text
stringlengths
411
79.6k
ಸದ್ಯ ಬಹುತೇಕ ಭಾಷೆಗಳ ಯೂಟ್ಯೂಬ್, ಫೇಸ್ಬುಕ್, ವಾಟ್ಸ್ ಆಪ್, ಟ್ರೋಲು, ಮೀಮ್ಸ್‌ಗಳಲ್ಲೆಲ್ಲಾ ರಾಕಿ ಭಾಯ್‌ದೇ ಕಾರುಬಾರು. ಮೇಕಿಂಗ್‌ನಿಂದ ಗಮನ ಸೆಳೆದ ‘KGF2’ ಗಳಿಕೆಯ ವಿಚಾರದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಚಿತ್ರದ ಕುರಿತಾಗಿ ಕೆಲವರಿಂದ ಕೊಂಕು ಮಾತುಗಳೂ ಕೇಳಿಬರುತ್ತಿವೆ. ಯಶಸ್ಸು ಎನ್ನುವುದು ಒಂದು ರೀತಿ ‘ಜಾದೂ’! ಸಿನಿಮಾ ಉದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಂಬಿಕೆ ಮತ್ತು ಪ್ರೀತಿ ಇಲ್ಲ ಅಂದರೆ ಖಂಡಿತಾ ಯಶಸ್ಸು ಅಸಾಧ್ಯ. KGFನಂತಹ ಒಂದು ದೊಡ್ಡ ಸಿನಿಮಾ ಆಗೋದಕ್ಕೂ ಕೂಡ ಅದೇ ಕಾರಣ. ನಿರ್ದೇಶಕ ಪ್ರಶಾಂತ್‌ ನೀಲ್‌ ಅವರನ್ನು ಹೀರೋ ಯಶ್, ಯಶ್ ಅವರನ್ನು ಪ್ರಶಾಂತ್‌ ನೀಲ್‌, ಅವರಿಬ್ಬರ ಮೇಲೆ ನಂಬಿಕೆ ಇಟ್ಟು ಕೋಟಿ ಕೋಟಿ ಹಣ ಹಾಕಿದ ವಿಜಯ್ ಕಿರಗಂದೂರು, ಅವರೆಲ್ಲರೂ ಸೇರಿ ಪ್ರೇಕ್ಷಕರನ್ನು ನಂಬಿರಲಿಲ್ಲ ಅಂದರೆ… ಆ ಪ್ರೇಕ್ಷಕರೆಲ್ಲರಿಗೂ ಸಿನಿಮಾ ಮೇಲೆ ಪ್ರೀತಿ ಇರಲಿಲ್ಲ ಅಂದಿದ್ದರೆ.. KGF ಸುದ್ದಿಯಾಗುತ್ತಿರಲಿಲ್ಲ. ಸಿನಿಮಾ ಎಷ್ಟು ದಿನಗಳ ಕಾಲ ಚಿತೀಕರಣ ಆಯ್ತು? ಅದರಿಂದ ಎಷ್ಟು ಜನರ ಹೊಟ್ಟೆ ತುಂಬಿದೆ? ಎಷ್ಟು ಟೆಕ್ನೀಷಿಯನ್ಸ್‌ಗೆ ಕೆಲಸ ಸಿಕ್ಕಿದೆ? ಗಳಿಕೆಯಿಂದ ಸರ್ಕಾರಕ್ಕೆ ಎಷ್ಟು ಟ್ಯಾಕ್ಸ್‌ ಹೋಗುತ್ತಿದೆ? ಈ ಸಿನಿಮಾದ ಯಶಸ್ಸು ಎಷ್ಟು ನಿರ್ಮಾಪಕರು, ನಿರ್ದೇಶಕರಿಗೆ ಪ್ರೇರಣೆಯಾಗಿದೆ? ಎಷ್ಟು ಕಲಾವಿದರ ಕನಸುಗಳು ಅರಳುತ್ತಿವೆ? ಯಶಸ್ಸಿನ ಹಿಂದೆ ಇವೆಲ್ಲಾ ಲೆಕ್ಕಾಚಾರಗಳೂ ಇರುತ್ತವೆ. ಸದ್ಯ ಚಿತ್ರಮಂದಿರದಿಂದ ಹಿಡಿದು ಬಹುತೇಕ ಭಾಷೆಗಳ ಯೂಟ್ಯೂಬ್, ಫೇಸ್ಬುಕ್, ವಾಟ್ಸ್ ಆಪ್, ಟ್ರೋಲು, ಮೀಮ್ಸ್‌ಗಳಲ್ಲೆಲ್ಲಾ ರಾಕಿ ಭಾಯ್‌ದೇ ಕಾರುಬಾರು. KGF2 ಗಳಿಕೆಯ ವಿಚಾರದಲ್ಲಿ ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ ಎಲ್ಲೆಡೆ ವ್ಯಾಪಿಸಿಕೊಂಡು ಮೇಕಿಂಗ್ ಮತ್ತು ನರೇಷನ್‌ನಿಂದಾಗಿ ಗಮನ ಸೆಳೆಯುತ್ತಿದೆ. ಮತ್ತೊಂದೆಡೆ ಚಿತ್ರ, ಕತೆ ಬಗ್ಗೆ ಕೆಲವರಿಂದ ಕೊಂಕು ಮಾತುಗಳು ಕೇಳಿಬರುತ್ತಿವೆ. ತರ್ಕಕ್ಕೆ ಸಿಗದ ಮಾತುಗಳಿವು. ಹೆಲಿಕಾಪ್ಟರ್‌ ಹಾರಿಸೋದು ಓವರ್‌ ಬಿಲ್ಡ್‌ಅಪ್‌, ರೀನಾಳನ್ನು ಎಂಟರ್‌ಟೇನ್‌ಮೆಂಟ್‌ ಎನ್ನುವ ರಾಕಿ, ಪೊಲೀಸ್ ಸ್ಟೇಷನ್ ಧ್ವಂಸದ ಸೀನ್.. ಹೀಗೆ ಕೆಲವು ಸನ್ನಿವೇಶಗಳನ್ನು ಪ್ರಸ್ತಾಪಿಸುತ್ತಾ ಚಿತ್ರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಈ ಪ್ರಶ್ನೆಗಳು ತಪ್ಪು ಅಂತೇನಿಲ್ಲ. ಇದೇ ವೇಳೆ ಚಿತ್ರ, ಚಿತ್ರಕಥೆಯಲ್ಲಿರುವ ಸೂಕ್ಷ್ಮಗಳನ್ನೂ ನಾವು ಗಮನಿಸುವುದು ಅವಶ್ಯ. ನಿರ್ದೇಶಕ ಪ್ರಶಾಂತ್‌ ನೀಲ್‌, “ನಾನು ಈ ಚಿತ್ರದಲ್ಲಿ ಯಾವುದೇ ಸಂದೇಶ ಕೊಡುವುದಕ್ಕೆ ಹೊರಟಿಲ್ಲ. ಮನರಂಜಿಸುವುದಷ್ಟೇ ನನ್ನ ಉದ್ದೇಶ” ಎಂದು ಹೇಳಿದ್ದರು. ಇನ್ನು ಸಿನಿಮಾವನ್ನು ಹೇಗೆ ಗ್ರಹಿಸುತ್ತಾನೆ ಎನ್ನುವುದು ಪ್ರೇಕ್ಷಕನಿಗೆ ಬಿಟ್ಟ ವಿಷಯ. ಪ್ರೇಕ್ಷಕನ ಬುದ್ಧಿವಂತಿಕೆ, ಸಿನಿಮಾದೆಡೆಗಿನ ಅವನ ನಿಲುವು, ಅಭಿರುಚಿಯ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ. ಅಂದರೆ ಸಿನಿಮಾ ನೋಡುವ ಪ್ರತಿಯೊಬ್ಬನೂ ಪ್ರಭುದ್ಧನಾಗಿರಲೇಬೇಕು ಎಂದಲ್ಲ. ಅಥವಾ ಈ ಸಿನಿಮಾ ಒಪ್ಪಿಕೊಳ್ಳದೇ ಇರುವವರು ಬುದ್ದಿವಂತರಲ್ಲ ಎಂದೂ ಅಲ್ಲ. KGF2 ಗಮನಿಸುವುದಾದರೇ, ನಿರ್ದೇಶಕರು ಸಿನಿಮಾದ ಶುರುವಿನಲ್ಲಿ ಪ್ರೋಟಾಗಾನಿಸ್ಟ್ ಆಗಿರುವ ರಾಕಿ ಎಂಟ್ರಿಯ ಮೊದಲ ದೃಶ್ಯದಲ್ಲೇ ನೆಪೋಟಿಸಮ್‌ ಬಗ್ಗೆ ಮಾತನಾಡುತ್ತಾನೆ. ಅದೂ ಸಿನಿಮಾದ ಆ ದೃಶ್ಯಕ್ಕಾಗಲಿ, ಕತೆಗಾಗಲಿ ಪ್ರತ್ಯೇಕವಾಗಿ ಕಾಣಿಸುವುದಿಲ್ಲ. ಅದೇ ದೃಶ್ಯದಲ್ಲಿ ನಾಯಕಿಯ ಕುರಿತು ಎರಡು ಮಾತುಗಳು ಪ್ರಸ್ತಾಪವಾಗುತ್ತವೆ. ಅದೂ ಆ ಕ್ಷಣಕ್ಕೆ ತಪ್ಪು ಅನಿಸಬಹುದು. ಆದರೆ ಚಿತ್ರ ಸಾಗುತ್ತ ಮುಂದಿನ ದೃಶ್ಯಗಳಲ್ಲಿ ಅವನಾಡಿದ ಅದೇ ಮಾತುಗಳನ್ನು ನಾಯಕಿಯ ಪಾತ್ರದ ಮುಖಾಂತರ ಅವನಿಗೇ ಚುಚ್ಚುವಂತೆ ಮಾತನಾಡಿಸಿದ್ದಾರೆ. ಅದು ಬ್ಯಾಲೆನ್ಸಿಂಗ್ ಆಕ್ಟ್! ನಿರ್ದೇಶಕನ ಕಸುಬುಗಾರಿಕೆಯನ್ನು ಅದು ತೋರಿಸುತ್ತದೆ. ನಂತರದ ಒಂದು ದೃಶ್ಯದಲ್ಲಿ ರಾಕಿ ಮತ್ತು ಗುರು ಪಾಂಡಿಯನ್ ಇಬ್ಬರೂ ರಮಿಕಾ ಸೇನ್ ವಿಚಾರವಾಗಿ ಮಾತಾಡುವಾಗ, “ಹೆಣ್ಣಿಗೆ ಕ್ರೋಧ ಬಂದರೆ ಕೈ ಮಾಡಬಾರದು, ಅಲಂಕಾರ ಮಾಡಿ ಪೂಜೆ ಮಾಡಿ ಕೈ ಮುಗಿಯಬೇಕು” ಎನ್ನುವ ಸಂಭಾಷಣೆ ಬರುತ್ತದೆ. ಅಂದರೆ ರಾಕಿ ಹೆಣ್ಣಿನಾಳ್ವಿಕೆಯನ್ನು ದ್ವೇಷಿಸುವವನಲ್ಲ ಅನ್ನೋದನ್ನು ನಿರ್ದೇಶಕರು ಕಟ್ಟಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ತಿಕ್ಕಾಟವಾಗುತ್ತಿದೆ. ಆಜಾನ್, ಹಿಜಾಬ್ ಎಂದೆಲ್ಲಾ ಸಂಘರ್ಷ ನಡೆಯುತ್ತಿದೆ. ಇತ್ತ ರಾಕಿ ಭಾಯ್‌ ನರಾಚಿಯಲ್ಲಿ ಮುಸ್ಲಿಂ ಸಮುದಾಯದವರಿಗೆ ನಮಾಜ್‌ಗೆ ಅವಕಾಶ ಕಲ್ಪಿಸಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುತ್ತಾನೆ. ರಾಕಿಯನ್ನು ಬೆಳೆಸಿದ ಖಾಸಿಂ ಚಾಚಾ ರಾಕಿಯ ಮದುವೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ಮಾಡುತ್ತಾನೆ. ಅಲ್ಲಿ ಪರಸ್ಪರರ ಧರ್ಮಗಳನ್ನು ಗೌರವಿಸುವ, ಭಾವೈಕ್ಯತೆ ಸಾರುವ ಸನ್ನಿವೇಶಗಳಿವೆ. ಗ್ಯಾಂಗ್‌ವಾರ್‌ಗಳಲ್ಲಿ ಸ್ತ್ರೀಯರಿಗೆ, ಮಕ್ಕಳಿಗೆ ತೊಂದರೆಯಾಗಕೂಡದು ಎನ್ನುವ ನೀತಿ, ನರಾಚಿಯಲ್ಲಿ ಒಂದು ಕಾಲದಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದ ಕಾರ್ಮಿಕರೆಡೆಗಿನ ರಾಕಿಯ ಪ್ರೀತಿ, ಅವರಿಗೆ ಗೌರವಯುತ ಬದುಕು ಕಲ್ಪಿಸುವುದು.. ಹೀಗೆ ಸೂಕ್ಷ್ಮ ವಿಷಯಗಳನ್ನು ಗಮನಿಸಬಹುದು. ಇನ್ನು ಚಿತ್ರರಂಗ, ಅದರ ನವೀಕರಣ, ಆಧುನೀಕರಣ ಕುರಿತು ನೋಡುವುದಾದರೆ ಆಯಾ ಕಾಲಕ್ಕೆ ತಕ್ಕಂತೆ ಸಿನಿಮಾಗಳ ಮೂಲ ಉದ್ದೇಶ ಬದಲಾಗುತ್ತಾ ಬಂದಿದೆ. ನಮ್ಮ ಕನ್ನಡ ಚಿತ್ರರಂಗದ ಕುರಿತು ಅವಲೋಕಿಸುವುದಾದರೆ, ಹಿಂದೊಂದು ಕಾಲದಲ್ಲಿ ಸಿನಿಮಾ ಎಂದರೆ ಸಮಾಜಕ್ಕೆ ಸಂದೇಶ ಕೊಡಬೇಕೆನ್ನುವ ಉದ್ದೇಶ ಹೊಂದಿರುತ್ತಿದ್ದವು. ಅದರಂತೆಯೇ ಉತ್ತಮ ಕಥೆಯಾಧಾರಿತ ಸಿನಿಮಾಗಳು ಆ ಸಮಯದಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಅನೇಕ ಕಾದಂಬರಿ ಆಧಾರಿತ ಸಿನಿಮಾಗಳು ಆದವು. ನಂತರದಲ್ಲಿ ಪ್ರೇಕ್ಷಕರಿಗೆ ಒಂದಿಷ್ಟು ರಂಜನೆಯನ್ನು ಕೊಡಲು ಸ್ಷಲ್ಪವೇ ಮಸಾಲೇ ಸೇರಿಸುತ್ತಾ ನೃತ್ಯ ಮತ್ತು ಸಾಹಸ ದೃಶ್ಯಗಳನ್ನು ಸೇರಿಸುತ್ತಾ ತಯಾರಿಸಲು ಆರಂಭಿಸಿದರು. ಮುಂದೆ ಸಿನಿಮಾ ಮಾಧ್ಯಮದಲ್ಲಿ ಮನರಂಜನೆಯೇ ಪ್ರಧಾನವಾಗುತ್ತಾ ಹೋದಂತೆ ನೀತಿ, ಬೋಧನೆಯ ಸಿನಿಮಾಗಳು ಕಲಾತ್ಮಕ (ಆರ್ಟ್) ವರ್ಗಕ್ಕೆ ಸೇರ್ಪಡೆಗೊಂಡವು. ನಂತರ ಕಾಲ್ಪನಿಕ ಕತೆಗಳ ಮನರಂಜನೆಯ ಸಿನಿಮಾಗಳು ಹೆಚ್ಚಾಗಿ ನಿರ್ಮಾಣಗೊಳ್ಳುತ್ತಾ ಸಿನಿಮಾದ ವಾಣಿಜ್ಯದ ಆಯಾಮಕ್ಕೆ ಹೆಚ್ಚಿನ ಒತ್ತು ಸಿಗತೊಡಗಿತು. ಅನ್ಯ ಭಾಷೆ, ದೇಶಗಳ ಸಿನಿಮಾಗಳನ್ನು ನೋಡುವುದಲ್ಲದೇ ಅದರಂತೆ ನಮ್ಮಲ್ಲೂ ತಯಾರಾಗಬೇಕು ಎಂದುಕೊಳ್ಳುತ್ತ ಅಲ್ಲಿಯ ತಂತ್ರಜ್ಞಾನವನ್ನು ನಮ್ಮಲ್ಲೂ ಅಳವಡಿಸಿಕೊಳ್ಳತೊಡಗಿದೆವು. ಸಿನಿಮಾ ತಯಾರಿಕೆ ಜೊತೆಗೆ ಜನರನ್ನು ತಲುಪುವ ಮಾರ್ಗಗಳೂ ವಿಸ್ತರಿಸುತ್ತಾ ಹೋದವು. ದಶಕಗಳ ಹಿಂದೆಯೇ ಅಕ್ಕಪಕ್ಕದ ರಾಜ್ಯಗಳ ಸಿನಿಮಾಗಳು ಗಡಿದಾಟಿ ರಾಜ್ಯಕ್ಕೆ ಬರುತ್ತಿದ್ದವು. ಜನಮನ್ನಣೆ ಜೊತೆಗೆ ಹಣವನ್ನೂ ಗಳಿಸತೊಡಗಿದವು. ಕೆಲವೇ ಕೆಲವು ನಮ್ಮ ಸಿನಿಮಾಗಳು ಹೊರರಾಜ್ಯಗಳನ್ನು ತಲುಪಿದರೂ ಅಂತಹ ಗಳಿಕೆ ಮಾಡಲಿಲ್ಲ. ನಮ್ಮಲ್ಲಿ ಸಿನಿಮಾ ತಯಾರಿಕೆ ಮತ್ತು ಗುಣಮಟ್ಟದಲ್ಲಿ ಪ್ರಯೋಗಗಳಾದರೂ ಭಾರತೀಯ ಚಿತ್ರರಂಗವೇ ಗುರುತಿಸುವಂತೆ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಕಾಲಕ್ಕೆ ಚಿತ್ರರಂಗ ಕಟ್ಟಿ ಬೆಳೆಸುವುದೇ ದೊಡ್ಡ ಕನಸಾಗಿತ್ತು. ಚಿತ್ರದ ಪೋಸ್ಟ್‌ಪ್ರೊಡಕ್ಷನ್‌ಗೆ ಸಂಬಂಧಿಸಿದ ಡಬ್ಬಿಂಗ್, ಎಡಿಟಿಂಗ್, ಕಲರಿಂಗ್‌ ಮುಂತಾದ ತಂತ್ರಜ್ಞಾನವನ್ನು ನಮ್ಮಲ್ಲಿಗೆ ತರುವುದೇ ದೊಡ್ಡ ಕೆಲಸವಾಗಿತ್ತು. ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಚಿತ್ರರಂಗ ಬೆಳೆದಿದೆ, ಬಹುತೇಕ ಎಲ್ಲ ವರ್ಗದ ಕೆಲಸಗಳೂ ಇಲ್ಲೇ ಆಗುತ್ತಿವೆ. ಆದರೆ ಇಂಡಿಯನ್‌ ಸಿನಿಮಾ ಎಂದಾಗ ಈ ಹೊತ್ತಿಗೂ ಪ್ರತಿನಿಧಿಯಾಗಿ ಕಾಣಿಸುವುದು ಹಿಂದಿ ಸಿನಿಮಾಗಳೇ. ಅದಕ್ಕೆ ಪೂರಕವಾದ ಕಾರಣಗಳು ಹಲವಾರು ಇರಬಹುದು. ಆದರೆ ಈಗ ನಾವು ಬಹಳಷ್ಟು ಅಭಿವೃದ್ದಿ ಹೊಂದಿದ್ದೇವೆ. ಅಕ್ಕಪಕ್ಕದ ರಾಜ್ಯಗಳು ಪ್ಯಾನ್ಇಂಡಿಯಾ ಸಿನಿಮಾ ಮಾಡಿ ದಾರಿ ತೋರಿಸಿದ ಮೇಲೂ ಕೈ ಕಟ್ಟಿ ಕೂರಲು ಸಾಧ್ಯವೆ? ಅಂತೆಯೇ ಈಗ ನಮ್ಮಲ್ಲಿರುವ ತಂತ್ರಜ್ಞಾನ ಬಳಸಿಕೊಂಡು ಒಂದು ವಿಭಿನ್ನ ಪ್ರಯತ್ನ ಮಾಡಿರುವುದು ತಪ್ಪೆ? ಹಿಂದಿ ಚಿತ್ರರಂಗವನ್ನೇ ಭಾರತೀಯ ಸಿನಿಮಾ ಎಂದು ಬಿಂಬಿಸಿ ದಕ್ಷಿಣದ ಸಿನಿಮಾಗಳನ್ನು ಪ್ರಾದೇಶಿಕ ಚಿತ್ರಗಳು ಎಂದು ಬಿಂಬಿಸಿರುವುದು, ಬಿಂಬಿಸುತ್ತಿರುವುದು ಸರಿಯೇ? ಕನ್ನಡ ಚಿತ್ರರಂಗ ಬೆಳೆಯುವುದು ಸರಿ, ಆದರೆ ಕಂಟೆಂಟ್‌ ಬೇರೆಯದ್ದೇ ಆಗಬೇಕು ಎನ್ನುವ ಒತ್ತಡ, ವಾದಗಳು ಸಮಂಜಸವೇ? ಹೌದು, ‘ಅಸುರನ್’, ‘ಜೈಭಿಮ್’, ‘ಕಾಮಾಟಿಪಡಂ’, ‘ಸರಪಟ್ಟ ಪರಂಪರೈ’ ಮುಂತಾದ ಸಿನಿಮಾಗಳು ಕಂಟೆಂಟ್‌ ದೃಷ್ಟಿಯಿಂದ ಭಿನ್ನ. ಮುಂದಿನ ದಿನಗಳಲ್ಲಿ ನಮ್ಮಲ್ಲೂ ಇಂತಹ ಸಿನಿಮಾಗಳು ತಯಾರಾಗಲಿವೆ. ಈ ಹಂತದಲ್ಲಿ ಇತರರನ್ನು ಕನ್ನಡ ಸಿನಿಮಾದತ್ತ ಸೆಳೆಯುತ್ತಿರುವ ‘KGF2’ ಬಗ್ಗೆಯೂ ಪ್ರೀತಿ ಇರಲಿ.
Tumakuru: ತುಮಕೂರು ಗ್ರಾಮಾಂತರದ ನನ್ನ ಕ್ಷೇತ್ರದ ಜನರೇ ನನ್ನ ಜೀವಾಳ. ಅವರ ಸೇವೆಗಾಗಿ ನಾನು ಸದಾ ಬದ್ಧ. ಹೀಗಾಗಿಯೇ ಜನರ ಸಂಪರ್ಕಕ್ಕೆ ಯಾವಾಗಲೂ ಲಭ್ಯವಾಗುವಂತೆ ಕಾರ್ಯಾಲಯವನ್ನು ನಿರ್ಮಿಸುತ್ತಿರುವುದಾಗಿ ಮಾಜಿ ಶಾಸಕ ಬಿ. ಸುರೇಶ್ ಗೌಡರು ತಿಳಿಸಿದರು. ಮಂಗಳವಾರ ಬಾಣಾವರ ಗೇಟ್ ಬಳಿ ಜನತಾ ಕಾರ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಜನರೊಟ್ಟಿಗೆ ಯಾವಾಗಲು ಇರಬೇಕೆಂಬುದು ನನ್ನ ಆಸೆ. ಜನರು ಯಾವಾಗಲೂ ನೆನಪಿಟ್ಟುಕೊಳ್ಳು ವಂಥ ಸೇವೆ ಮಾಡಬೇಕೆಂಬುದು ನನ್ನ ಗುರಿಯಾಗಿದೆ. ಕ್ಷೇತ್ರ ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನಡೆಯಬೇಕು. ಜನತೆಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬುದೇ ನನ್ನ ಗುರಿ ಎಂದರು. ಕುಡಿಯಲು ಹೇಮಾವತಿ ನೀರು, ಒಳ್ಳೆಯ ಶಿಕ್ಷಣ, ಒಳ್ಳೆಯ ರಸ್ತೆ, ಒಳ್ಳೆಯ ಆರೋಗ್ಯ ಇವೇ ನನ್ನ ಗುರಿ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ ಮೋಜು ಮಸ್ತಿಗಾಗಿ ಕಚೇರಿ ಮಾಡುವುದಲ್ಲ ಜನರ ಸೇವೆಗಾಗಿ ಇರಬೇಕು ಎಂದು ಹೇಳುತ್ತ ಪರೋಕ್ಷವಾಗಿ ಶಾಸಕ ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು . ಮೋಜು ಮಸ್ತಿ ಮಾಡಿಸುತ್ತಾ ಯುವಕರನ್ನು ಹಾಳು ಮಾಡಬಾರದು. ಇದರಿಂದ ಕುಟುಂಬಗಳು, ಸಮಾಜವು ಹಾಳಾಗುತ್ತದೆ. ಜನರ ಅಭಿವೃದ್ಧಿಗಾಗಿ ನಾವು ದುಡಿಯಬೇಕಾಗಿದೆ. ಸುರೇಶ್ ಗೌಡರು ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವ, ದುಡಿಯುವ ನಾಯಕರಾಗಿದ್ದಾರೆ ಎಂದರು . ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ. ಶಂಕರ್, ಜಿ.ಪಂ,ಮಾಜಿ ಸದಸ್ಯ ಗೂಳೂರುಶಿವಕುಮಾರ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರಘುನಾಥಪ್ಪ, APMC ಅಧ್ಯಕ್ಷರಾದ ಉಮೇಶ್ ಗೌಡ, ಮುಖಂಡರಾದ ಸಿದ್ದೇಗೌಡ, ಹೊಳಕಲ್ ಗ್ರಾ,ಪಂಚಾಯತ್ ಅಧ್ಯಕ್ಷೆ ಕಲ್ಪನ, ತಾಲ್ಲೂಕು & ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ನೂರಾರು ಜನ ಕಾರ್ಯಕರ್ತ ಬಂದುಗಳು ಉಪಸ್ಥಿತರಿದ್ದರು. Related tags : . publicstory.in. b sureshgowda janatha karayalaya rural mla tumakuru rural constituance
ಶಿಡ್ಲಘಟ್ಟ ಕ್ಷೇತ್ರದ 110ಹಳ್ಳಿಗಳಲ್ಲಿನ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆಗಳ ಕಾಮಗಾರಿಗಳು ಜಾರಿಯಲ್ಲಿವೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕುಂಬಿಗಾನಹಳ್ಳಿ, ಚೀಮಂಗಲ ಗ್ರಾಮ ಪಂಚಾಯತಿಯ ಅಮರಾವತಿ, ಅತ್ತಿಗಾನಹಳ್ಳಿ ಮತ್ತು ತಾಡಪರ್ತಿ ಗ್ರಾಮಗಳ ಕಾಲೋನಿಗಳಲ್ಲಿ ತಲಾ ಆರು ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಗಳಿಗೆ ಗುದ್ದಲಿ ಪೂಜೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು. ಎಲ್ಲೆಡೆ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ಗುತ್ತಿಗೆದಾರಿಗೆ ಸೂಚಿಸಿದ್ದು, ಗ್ರಾಮಸ್ಥರೂ ಈ ಬಗ್ಗೆ ಗಮನಹರಿಸಬೇಕು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮೂಲಭೂತ ಸೌಕರ್ಯಗಳ ಬಗ್ಗೆ ಆಸ್ತೆ ವಹಿಸಬೇಕು ಎಂದು ಹೇಳಿದರು. ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಸೂರ್ಯನಾರಾಯಣಗೌಡ, ತಾದೂರು ರಮೇಶ್, ಈರೇಗೌಡ, ವೆಂಕಟೇಶಪ್ಪ, ನಾರಾಯಣಸ್ವಾಮಿ, ನಾಗೇಶ್, ಮಲ್ಲೇಶ್, ಕೆಂಚಪ್ಪ, ಮುನಿರೆಡ್ಡಿ, ಗೌರೀಶ್, ತಾಡಪರ್ತಿ ಸುರೇಶ್, ನಾರಾಯಣಪ್ಪ, ಎ.ಎನ್.ಶ್ರೀನಿವಾಸ್, ಚನ್ನಕೃಷ್ಣಪ್ಪ, ಮುನಿಕೃಷ್ಣ, ಪ್ರಕಾಶ್, ಗಂಗಾಧರ್, ಚನ್ನಕೇಶವ, ನಾಗ, ಮೋಹನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ ಜನ್ಮದಿನಾಚರಣೆ ಚೀಮಂಗಲದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ ಚೀಮಂಗಲ ಸರ್ಕಾರಿ ಪ್ರೌಢಶಾಲೆ ವತಿಯಿಂದ ವರ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್ ಅವರಿಗೆ ಸನ್ಮಾನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಚೀಮಂಗಲ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮ ಜನರ ಆರೋಗ್ಯ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ಶುದ್ಧ ನೀರಿನ ಘಟಕ ಸ್ಥಾಪನೆ ಉಚಿತ ಸಾಮೂಹಿಕ ವಿವಾಹ
ಶಾಂತಿ ದ್ವೀಪ – ಮಾನವೀಯತೆಯ ಕುರಿತ ಹಲವಾರು ವಿಷಯಗಳ ಬಗ್ಗೆ ಪ್ರಶ್ನೆಗಳು ಹಾಗೂ ಕಾಳಜಿ ಹೊಂದಿರುವ ಕುತೂಹಲಕಾರಿ ಮನಸ್ಸಿನ ಬಾಯಾರಿಕೆಯನ್ನು ನೀಗಿಸಲು ಮಾಹಿತಿಯನ್ನು ಪ್ರಸ್ತುತಪಡಿಸುವ ವೇದಿಕೆಯಾಗಿದೆ. ತಿಳಿಯ ಬಯಸಿರಿ. ತಿಳಿಯಿರಿ. ಯೋಚಿಸಿರಿ – ಶಾಂತಿ ದ್ವೀಪ ಈ ಮೂರು ಅಡಿಪಾಯಗಳ ಮೇಲೆ ನಿಂತಿದೆ. ನಮ್ಮ ಉದ್ದೇಶ, ನಮ್ಮ ಸಹೋದರ ಸಹೋದರಿಯರಲ್ಲಿ ಜ್ಞಾನಾರ್ಜನೆಯ ಕುತೂಹಲ ಬೆಳೆಸಿ, ಅದನ್ನು ಅರ್ಥಮಾಡಿಕೊಂಡು ಅದರ ಬಗ್ಗೆ ಆಳವಾಗಿ ಮತ್ತು ತರ್ಕಬದ್ಧವಾಗಿ ಯೋಚಿಸುವಂತೆ ಪ್ರೋತ್ಸಾಹಿಸುವುದಾಗಿದೆ. ವಿಭಿನ್ನ ಸಿದ್ಧಾಂತಗಳ ಜನರ ನಡುವೆ ಆಲೋಚನೆಗಳ ವಿನಿಮಯ ಶಾಂತಿ, ತಿಳುವಳಿಕೆ ಮತ್ತು ಸಹಿಷ್ಣುತೆಯ ವಾತಾವರಣವನ್ನು ಬೆಳೆಸುವಲ್ಲಿ ಪ್ರಮುಖವಾಗಿದೆ. ನಿಮಗೆ ಹಿಂದೆ ತಿಳಿದಿಲ್ಲದಂತಹ ಮಾಹಿತಿ, ಆಲೋಚನೆಗಳು ಮತ್ತು ದೃಷ್ಟಿಕೋನಗಳೊಂದಿಗೆ ನಿಮನ್ನು ಸಶಕ್ತರನ್ನಾಗಿ ಮಾಡುವ ವೇದಿಕೆ ನಮ್ಮದಾಗಿದೆ. ನಾವು ಹೇಳಿದ್ದನ್ನೆಲ್ಲ ನೀವು ಒಪ್ಪುವ ಅಗತ್ಯವಿಲ್ಲ, ಆದರೆ ನಮ್ಮ ದೃಷ್ಟಿಕೋನವನ್ನು ನೀವೂ ತಿಳಿದು, ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು ಎಂದು ನಾವು ಭಾವಿಸುತ್ತೇವೆ. ತಮಸೋ ಮಾ ಜ್ಯೋತಿರ್ಗಮಯ ನನ್ನನ್ನು (ಸುಳ್ಳಿನ) ಕತ್ತಲೆಯಿಂದ ದೂರ ಮಾಡಿ, (ಸತ್ಯದ) ಬೆಳಕಿನ ಕಡೆಗೆ ನಡೆಯುವಂತೆ ಮಾಡು! ಸುಳ್ಳು ಕತ್ತಲೆಯಂತೆ ಹಾಗೂ ಸತ್ಯ ಬೆಳಕಾಗಿದೆ. ಕತ್ತಲೆಯಲ್ಲಿ ನಾವು ಏನನ್ನೂ ಕಾಣಲಾಗುವುದಿಲ್ಲ. ನಮಗೆ ಕತ್ತಲೆಯಲ್ಲಿ ವಾಸ್ತವದ ಅನುಭವ ಸಾಧ್ಯವಿಲ್ಲ. ವಾಸ್ತವವನ್ನು ನೋಡಲು ಮತ್ತು ಅನುಭವಿಸಲು, ನಮಗೆ ಸತ್ಯದ ಬೆಳಕು ಬೇಕು. ಆದ್ದರಿಂದ ನಾವು ಸತ್ಯ ಎಂದು ತಿಳಿದಿರುವ ದೃಷ್ಟಿಕೋನದಿಂದ ಮಾಹಿತಿಯನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸಹೋದರ ಸಹೋದರಿಯರ ನಡುವೆ ಭಿನ್ನಾಭಿಪ್ರಾಯ ಅಥವಾ ದ್ವೇಷ ಮೂಡದಂತೆ ನೋಡಿಕೊಳ್ಳುವುದು ನಮ್ಮ ಸತತ ಪ್ರಯತ್ನವಾಗಿರುತ್ತದೆ.
ಸಿನಿಮಾ ಎಂಬ ಚಂಚಲ ಜಗತ್ತಿನಲ್ಲಿ ದಶಕಗಳ ಕಾಲ ಉಳಿಯುವುದು ಕಷ್ಟದ ಕೆಲಸ ಮಾತ್ರವಲ್ಲ ಸಾಧನೆಯೂ ಹೌದು. ಅಂಥ ಶೃಂಗ ಸಾಧನೆಯ ಪರ್ವತವನ್ನು ಅಣ್ಣಾವ್ರು ಏರಲು ಜೊತೆಗಿದ್ದದ್ದು ಪಾರ್ವತಮ್ಮ. ರಾಜ್’ಕುಮಾರ್ ಅವರ ಸಾಧನೆಯ ಬೆನ್ನೆಲುಬು ಎಂದರೆ ಅಪೂರ್ಣವಾದೀತು ಅವರ ಇಡೀ ಸಾಧನೆಯ ಅಸ್ತಿಪಂಜರವೇ ಅವರಾಗಿದ್ದರು. ಒಬ್ಬ ಲೌಕಿಕ ಜಗತ್ತಿನಿಂದ ಮುಕ್ತವಾದಾಗಲೇ ಸಾಧನೆಯ ಶಿಖರ ಮುಟ್ಟಲು ಸಾಧ್ಯ. ಆದರೆ ಕುಟುಂಬ ನಿರ್ವಹಣೆಗಾಗಿ ಹಣ ಗಳಿಕೆಯ ಹಿಂದೆ ಬೀಳುವವನಿಗೆ ಲೌಕಿಕ ಜಗತ್ತಿನಿಂದ ಸಾಧನೆಯ ದಾರಿಗೆ ಬರುವುದು ಕಷ್ಟ. ಆದರೆ ರಾಜ್’ ಅವರ ವ್ಯವಹಾರಿಕ ಮತ್ತು ಕೌಟುಂಬಿಕ ಜಗತ್ತಿನ ನಿರ್ವಹಣೆಯನ್ನು ತಾನು ಹೊತ್ತು ಅವರಿಗೆ ನಟನೆಯ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸಿ ಹಚ್ಚಹಸಿರ ಸಮೃದ್ಧಿಯ ದಾರಿಯನ್ನು ಕೊರೆದು ಕೊಟ್ಟವರು ಪಾರ್ವತಮ್ಮ. ಹಲವು ಜನ ಹೇಳುತ್ತಿರುವುದೇನೆಂದರೆ ದುಡ್ಡಿದ್ದವರು ಯಾರೂ ಬೇಕಾದರೂ ನಿರ್ಮಾಣ ಮಾಡುತ್ತಾರೆ ಅಂತ. ಆದರೆ ಪಾರ್ವತಮ್ಮ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ ಸಮಯದ ಸಂದಿಗ್ಧದ ಬಗ್ಗೆ ಪರಿಚಯವಿಲ್ಲದ ವ್ಯಕ್ತಿಗಳು ಮಾತ್ರ ಹೀಗೆ ಹೇಳಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ದುಡ್ಡು ಇರುವವನು ಮಾತ್ರ ಸಿನಿಮಾ ಮಾಡುತ್ತಿರುವುದು ಮತ್ತು ದುಡ್ಡು ಖರ್ಚು ಮಾಡಿ ಹಳಸಲು ಚಿತ್ರವನ್ನು ವೈಭವೀಕರಿಸೋದು ಚಾಳಿ ಆಗಿದೆ. ಅಂತವರಿಗೂ ಪಾರ್ವತಮ್ಮನವರಿಗೂ ಬಹಳ ವ್ಯತ್ಯಾಸ ಇದೆ. ಹಾಗೇ ಅವರು ದುಡ್ಡಿರುವುದನ್ನು ಖರ್ಚು ಮಾಡಲೋ ಅಥವಾ ದುಡ್ಡು ಮಾಡಲೋ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಲ್ಲ. ಅದಕ್ಕೊಂದು ದೊಡ್ಡ ಹಿನ್ನೆಲೆ ಇದೆ. ಮುಗ್ಧತೆಯ ಪ್ರತಿರೂಪವಾದ ರಾಜ್ ಅವರು ಅಜಾತಶತ್ರುಗಳಲ್ಲ .ಅವರ ಶತ್ರುಗಳ ಸುಪ್ತ ರೀತಿಯಲ್ಲಿದ್ದರು. ಅದನ್ನು ಗುರುತಿಸಿದ ಚಾಣಾಕ್ಷತನ ಮತ್ತು ಅವರ ಮುಂದೆ ತಲೆ ಎತ್ತಿ ನಿಲ್ಲುವುದಲ್ಲದೇ ಕನ್ನಡ ಸಿನಿಮಾಕ್ಕೆ ಸ್ಥಿರಾಸ್ಥಿತ್ವವನ್ನು ಒದಗಿಸುವ ಗಟ್ಟಿತನವಿದ್ದದ್ದು ಪಾರ್ವತಮ್ಮನವರಿಗೆ ಮಾತ್ರ. ರಾಜ್ ಮೇರು ಪರ್ವತದ ಮಟ್ಟದಲ್ಲಿದ್ದಾಗ ಸಮಯ ಸಿಗದೇ ಕೆಲವೊಬ್ಬರಿಗೆ ಕಾಲ್’ಶೀಟ್ ಕೊಡೋಕೆ ಆಗುತ್ತಿರಲಿಲ್ಲ. ಅಂಥ ಕೆಲವು ನಿರ್ಮಾಪಕರು ರಾಜ್ ಅವರನ್ನು ಹಾಕಿಕೊಂಡು ಚಿತ್ರ ಮಾಡಿದರೆ ಚಿತ್ರಕ್ಕೆ ಯಶಸ್ಸು ಸಿಗೊಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಈ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವ ವೇಳೆಗೆ ಗುಣೋತ್ತರವಾಗಿ ಮಸಾಲೆ ತುಂಬಿಕೊಳ್ಳುತ್ತಿತ್ತು. ಅಂಥ ಸಂದರ್ಭ ರಾಜ್ ನೇಪಥ್ಯಕ್ಕೆ ಸರಿಯುವ ಸೂಚನೆಯೂ ಇತ್ತು. ರಾಜ್ ಅನುಪಸ್ಥಿತಿಯಲ್ಲಿ ಮತ್ತೊಬ್ಬರು ಬಂದು ಪಾರುಪಥ್ಯ ಹಿಡಿಯುವ ವೇಳೆಗೆ ಇಡಿಯ ಚಿತ್ರರಂಗವೇ ಮೇಲು ಕೆಳಗಾಗುತ್ತಿತ್ತು. ಪರಭಾಷಾ ಚಿತ್ರಗಳು ನಮ್ಮ ಮೇಲೆ ಸವಾರಿ ಶುರು ಮಾಡಿ ಇಡಿಯ ಚಿತ್ರರಂಗ ತಾಟಸ್ಥ್ಯಕ್ಕೆ ಸಿಲುಕುವ ಸಂದರ್ಭವಿತ್ತು. ಅಂಥ ಸಂದರ್ಭದಲ್ಲಿ ನಿರ್ಮಾಪಕಿಯಾಗಲು ಹೊರಟಿದ್ದು ಪಾರ್ವತಮ್ಮ ರಾಜ್’ಕುಮಾರ್. ಪ್ರಥಮ ಚಿತ್ರ ತ್ರಿಮೂರ್ತಿ ಯಶಸ್ವಿಯಾಗಿದ್ದಷ್ಟೇ ಅಲ್ಲದೇ ನಂತರ ಬಂದ ಶಂಕರ್ ಗುರು ಕೂಡಾ ತನ್ನದೇ ಛಾಪು ಮೂಡಿಸಿತು. ಸಿನಿಮಾ ನಿರ್ಮಾಣ ಕಾರ್ಯಕ್ಕೆ ಶಿಸ್ತು,ಸಮಯಪ್ರಜ್ಞೆ ತಂದು ಕೊಟ್ಟದ್ದು ಅವರೇ. ರಾಜ್’ಕುಮಾರ್ ಅವರ ಚಿತ್ರದ ಆಯ್ಕೆಯಿಂದ ಹಿಡಿದು, ಸಮಯವನ್ನು ಸರಿದೂಗಿಸಿ ಕಾಲ್’ಶೀಟ್ ಕೊಡುವುದು, ನಾಯಕಿಯರನ್ನು ಆಯ್ಕೆ ಮಾಡುವುದು, ಹೊಸ ನಾಯಕಿಯರನ್ನು ಮುನ್ನೆಲೆಗೆ ತರುವುದು, ಚಿತ್ರಕ್ಕೆ ಕಥೆ ಆಯ್ಕೆ ಮಾಡುವುದು ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡೂ ಎಲ್ಲದರಿಂದ ದೂರವಿದ್ದವರು ಅವರು.ಅಂದರೆ ಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಟ್ಟು ಯಶಸ್ಸನ್ನು ಮತ್ತೊಬ್ಬರ ಮಡಿಲಿಗೆ ಹಾಕಿ ತನ್ನದೇನು ಇಲ್ಲ ಎಂಬಂತಿರುತ್ತಿದ್ದರು. ದುಡ್ಡು ಖರ್ಚು ಮಾಡುವುದಕ್ಕಿಂತ ಬುದ್ಧಿ ಖರ್ಚು ಮಾಡಿ ಎಂದು ಪದೇ ಪದೇ ಹೇಳುವುದಷ್ಟೇ ಅಲ್ಲದೇ ಅದರಲ್ಲಿ ತೊಡಗಿಸಿಕೊಂಡಿದ್ದರು. ಒಂದು ಸ್ವಂತ ಕಥೆಯನ್ನು ಬರೆಯಲಾಗದ ಸೃಜನಶೂನ್ಯ ಚಿತ್ರರಂಗದ ಈಗಿನ ಜನ ಮತ್ತೊಂದು ಭಾಷೆಯಿಂದ ರೀಮೇಕ್ ಮಾಡಿಯೋ ಅಥವಾ ಎರಡು ಮೂರು ಚಿತ್ರಗಳ ಕಲಬೆರಕೆ ಮಾಡಿಯೋ ಚಿತ್ರ ಮಾಡುತ್ತಿದ್ದಾರೆ. ಆದರೆ ಪಾರ್ವತಮ್ಮ ಸ್ವತಃ ವಾಚನಾಭಿರುಚಿ ಉಳ್ಳವರಾಗಿದ್ದರು. ಕನ್ನಡದ ಖ್ಯಾತ ಕಾದಂಬರಿಗಳನ್ನು ಓದಿ ವರದಪ್ಪ ಮತ್ತು ಚಿ.ಉದಯಶಂಕರ್ ಅವರಿಗೆ ಓದಲು ಹೇಳಿ ಚಿತ್ರ ನಿರ್ಮಿಸುವುದಕ್ಕೆ ಸಲಹೆ ಕೊಡುತ್ತಿದ್ದರು. ಒಂದು ಸುಂದರವಾದ ಚಿತ್ರಕತೆ ನಿರ್ಮಾಣವಾಗುತ್ತಿತ್ತು. ಅದಕ್ಕೆ ಅಷ್ಟೇ ಪ್ರತಿಭಾವಂತರ ಟೀಮ್ ಕಟ್ಟಿಕೊಂಡಿದ್ದರು. ಸಾಹಿತ್ಯ ಚಿ.ಉದಯಶಂಕರ್, ಸಂಗೀತ ರಾಜನ್ ನಾಗೇಂದ್ರ, ನಿರ್ದೇಶಕ ದೋರೈ ಭಗವಾನ್ ತಾರಾಬಳಗವೆಲ್ಲಾ ಅಭಿನಯದ ಹಸಿವಿದ್ದವರಿಂದಲೇ ಕೂಡಿರುತ್ತಿತ್ತು. ನರಸಿಂಹರಾಜು, ಬಾಲಕೃಷ್ಣ, ಅಶ್ವತ್ಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶನಿ ಮಹಾದೇವಪ್ಪ ಹೀಗೆ ಅವರಿಗವರೇ ಅವರು ಎಂಬ ರೀತಿಯಲ್ಲಿ ಮತ್ತು ಮತ್ತೊಬ್ಬರನ್ನು ಅವರ ಜಾಗಕ್ಕೆ ಊಹಿಸಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬ ರೀತಿಯಲ್ಲಿದ್ದರು. ಇಂಥ ಅಮೃತ ಘಳಿಗೆಯಲ್ಲಿ ಮೂಡಿಬಂದ ಕಾದಂಬರಿ ಆಧಾರಿತ ಚಿತ್ರಗಳು ಎರಡು ಕನಸು, ಚಲಿಸುವ ಮೋಡಗಳು ಇತ್ಯಾದಿ ಕನ್ನಡದ ಮತ್ತೊಂದು ಶ್ರೇಷ್ಟ ಪ್ರತಿಭಾ ಗಣಿಯಾದ ಶಂಕರ್ ನಾಗ್ ಅವರ ನಿರ್ದೇಶನದ ಒಂದು ಮುತ್ತಿನ ಕಥೆಯೂ ಕಾದಂಬರಿ ಆಧಾರಿತ ಚಿತ್ರ. ಈ ರೀತಿ ಚಿತ್ರ ನಿರ್ಮಿಸಿ ಹಿಟ್ ಚಿತ್ರಗಳನ್ನು ಕೊಡುತ್ತಿರುವಾಗ ಉತ್ತರ ಕರ್ನಾಟಕದ ಪರಭಾಷಾ ಪ್ರಭಾವವಿರುವ ಜಾಗಗಳಲ್ಲಿ ರಾಜ್ ಚಿತ್ರಗಳು ಬರೀ ಬೆಂಗಳೂರಿಗೆ ಸೀಮಿತ ಇಲ್ಲಿ ಅವುಗಳು ಓಡುವುದಿಲ್ಲ ಎಂದು ಕೆಲವು ಹಂಚಿಕೆದಾರರು ಖ್ಯಾತೆ ತೆಗೆಯಲು ಶುರುವಿಟ್ಟುಕೊಂಡರು. ಲೆಕ್ಕದಲ್ಲಿ ಹೆಚ್ಚು ಕಡಿಮೆ ತೋರಿಸಿ ತಮ್ಮ ಮಾತನ್ನು ನಿರೂಪಿಸಿಕೊಂಡಿದ್ದರು. ಆ ಸಂದರ್ಭಕ್ಕೆ ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಉಳಿವಿಗಾಗಿ ಪಾರ್ವತಮ್ಮ ಹಂಚಿಕೆದಾರರಾಗಬೇಕಾಯಿತು. ಆಗ ಹುಟ್ಟಿಕೊಂಡಿದ್ದೆ ವಜ್ರೇಶ್ವರಿ ಸಂಸ್ಥೆ.ಅದಲ್ಲದೆ ಬೆಳಗಾವಿ ಮತ್ತು ಹುಬ್ಬಳ್ಳಿಗಳಲ್ಲಿ ಹಂಚಿಕೆಯ ಶಾಖೆಗಳನ್ನು ನಿರ್ಮಿಸಿತು. ನಷ್ಟವಾದರೆ ನಮಗೆ ಆಗಲಿ ಹಂಚಿಕೆದಾರರಿಗೆ ಯಾಕೆ ಆಗಬೇಕು ಎಂಬ ನಿಲುವಿನಲ್ಲಿ ಹುಟ್ಟಿದ ಸಂಸ್ಥೆ ಕನ್ನಡ ಚಿತ್ರರಂಗಗಳನ್ನು ಗಡಿಭಾಗದಲ್ಲಿ ಗೆಲ್ಲಿಸಿದ್ದಷ್ಟೇ ಅಲ್ಲದೇ ಅದರ ಉಳಿವಿಗೂ ಕಾರಣವಾಯಿತು. ರಾಜ್ ಚಿತ್ರ ಉತ್ತರ ಕರ್ನಾಟಕದಲ್ಲಿ ಓಡೊಲ್ಲ ಎಂಬ ಹಂಚಿಕೆದಾರರ ಮಾತನ್ನು ಸುಳ್ಳು ಎಂದು ನಿರೂಪಿಸಿದ ಜನತೆ ರಾಜ್ ಅವರ ರೀ ರಿಲೀಸ್ ಆದ ಚಿತ್ರಗಳನ್ನು ನೂರು ದಿನ ಓಡುವ ಮಟ್ಟಿಗೆ ಯಶಸ್ಸನ್ನು ತಂದುಕೊಟ್ಟರು.. ಇಂಥ ಎರಡು ಸಂದಿಗ್ಧ ಸ್ಥಿತಿಗಳಲ್ಲಿ ಪಾರ್ವತಮ್ಮ ನಿರ್ಮಾಣ ಮತ್ತು ಹಂಚಿಕೆಯ ಹೊಣೆ ಹೊತ್ತದ್ದು ಶ್ಲಾಘನೀಯ. ಹಲವು ಬಾರಿ ಒಂದು ಪೀಳಿಗೆ ಮುಪ್ಪಿಗೆ ಜಾರುತ್ತಿದ್ದಂತೆ ಹೊಸ ಪೀಳಿಗೆಯ ನಾಡಿ ಮಿಡಿತ ಹಿಡಿಯುವ ಕಲೆ ಹಳಬರಿಗೆ ದಕ್ಕಲ್ಲ. ಆದರೆ ಚಿತ್ರರಂಗದ ಎರಡನೇ ಪೀಳಿಗೆಯ ಸಾಲಿನಲ್ಲಿ ಬರುವ ಶಿವರಾಜ್’ಕುಮಾರ್ ಚಿತ್ರಗಳು ಮತ್ತು ಅದರ ನಂತರದ ಪೀಳಿಗೆಯಲ್ಲಿ ಬಂದ ಪುನೀತ್ ರಾಜ್ ಕುಮಾರ್ ಚಿತ್ರಗಳ ಕಥೆಗಳ ಆಯ್ಕೆಯನ್ನೂ ಪಾರ್ವತಮ್ಮನವರೇ ಮಾಡುತ್ತಿದ್ದದ್ದು ಬದಲಾವಣೆಯನ್ನು ಗ್ರಹಿಸುವ ಅವರ ಚಾಣಾಕ್ಷಮತಿಗೆ ಹಿಡಿದ ಕನ್ನಡಿ. ಸುಧಾರಾಣಿ, ತಾರಾ, ರಮ್ಯಾ, ರಕ್ಷಿತಾ, ಪ್ರೇಮಾರಂಥ 32 ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಸುಮ್ಮನೆ ಆ ನಟಿಯರ ಸಾಧನೆಯನ್ನು ನೋಡಿ ಪ್ರತಿಯೊಬ್ಬರ ಒಂದೊಂದು ದಶಕವನ್ನು ತಮ್ಮದು ಎಂಬಂತೆ ಮೇರು ನಟಿಯರಾಗಿ ಮೆರೆದು ಹೋದವರು. ಹೀಗೆ ಕಲಾವಿದರಲ್ಲಿನ ಪ್ರತಿಭಾ ಪ್ರಚನ್ನ ಶಕ್ತಿಯನ್ನು ಗುರುತಿಸಿ ಅದರ ಹರಿವಿಗೆ ವೇದಿಕೆ ಒದಗಿಸುವುದು ಕೂಡಾ ದೊಡ್ಡಗುಣ ಮತ್ತು ಜಾಣ್ಮೆ. ಶಿವರಾಜ್ ಕುಮಾರ್ ಅವರ ‘ಓಂ’ ಚಿತ್ರ ಮಾಡಿದ ಖ್ಯಾತಿ ತಮಗೆ ಗೊತ್ತೆ ಇದೆ. ಅದರ ಜೊತೆಗೆ ‘ಜನುಮದ ಜೋಡಿ’ ಚಿತ್ರವಂತೂ ಬಿಡುಗಡೆಗೆ ಮುನ್ನವೇ ಹಾಕಿದ ದುಡ್ಡಿಗಿಂತ ದುಪ್ಪಟ್ಟು ಬರೀ ಹಾಡಿನ ಕ್ಯಾಸೆಟ್ ಮಾರಾಟದಲ್ಲಿ ಪಡೆದಿತ್ತು. ಪುನಿತ್ ರಾಜ್’ಕುಮಾರ್ ಅವರ ‘ಮಿಲನ’ ಚಿತ್ರವೂ ೨೦೦ ದಿನಗಳ ಭರ್ಜರಿ ಪ್ರದರ್ಶನ ಕಂಡಿತ್ತು. ಹೊಸತನಕ್ಕೆ ಬೇಕಾದಂತೆ ಚಿತ್ರಕತೆ ಸಂಗೀತ ಸಾಹಿತ್ಯ ಬರುತ್ತಿತ್ತೇ ಹೊರತು ಯಾವ ಕಾಲಕ್ಕೂ ಸಭ್ಯತೆಯ ಎಲ್ಲೆ ಮೀರಲಿಲ್ಲ ಎಂಬುದನ್ನು ಗಮನಿಸಬೇಕು. ಇದೆಲ್ಲದರ ನಡುವೆ ಕುಟುಂಬ ನಿರ್ವಹಣೆ. ಮದುವೆಯಾದ ಮರುದಿನಕ್ಕೆ ತುಂಬು ಕುಟುಂಬದಿಂದ ಚುಟುಕು ಕುಟುಂಬಕ್ಕೆ ಸರಿದು ಹೋಗುವ ಹಲವು ಜನರನ್ನು ನೋಡುತ್ತೇವೆ. ರಾಜ್ ಅವರ ಇಡೀ ಕುಟುಂಬದ ಹೊಣೆ ಹೊತ್ತು ಎಲ್ಲವನ್ನೂ ಹೊಂದಿಸಿಕೊಂಡು ಹೋಗುವ ಗೃಹಿಣಿಯ ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿರ್ವಹಿಸಿದವರು ಪಾರ್ವತಮ್ಮ. ಅದಲ್ಲದೆ ಮಾನವೀಯತೆಗೆ ಮತ್ತೊಂದು ಹೆಸರು ಎಂಬಂತಿದ್ದವರು. ಚಿತ್ರರಂಗದ ದೊಡ್ಡ ನಟರಿಗೆ ಮಾತ್ರ ಒಳ್ಳೆಯ ಊಟ ಕೊಡುತ್ತಿದ್ದ ನಿರ್ಮಾಣ ಸಂಸ್ಥೆಗಳಿದ್ದ ಕಾಲದಲ್ಲಿ ಇವರ ನಿರ್ಮಾಣ ಸಂಸ್ಥೆಯಲ್ಲಿ ಒಬ್ಬ ಕ್ಲಾಪ್ ಮಾಡುವ ಹುಡುಗನಿಗೂ ಅದೇ ಊಟ ಕೊಡುತ್ತಿದ್ದರು.ಚಿತ್ರರಂಗದ ಹಲವರ ಕಷ್ಟಕ್ಕೆ ಸಹಾಯಹಸ್ತ ಚಾಚುತ್ತಿದ್ದರು. ರಾಜ್ ನೇತ್ರದಾನ ಸಂಸ್ಥೆಯನ್ನು ತೆರೆದು ಅಲ್ಲಿ ಹಲವು ಅಂಧರ ಬದುಕಿಗೆ ಬೆಳಕು ನೀಡಿದ್ದಾರೆ. ಮೈಸೂರಿನ ಶಾಂತಿಧಾಮ ಆಶ್ರಯ ಎಂಬ ಸಂಸ್ಥೆಯಲ್ಲಿ ೧೫೦೦ ಮಕ್ಕಳು ಮತ್ತು ೩೦೦ ಮಹಿಳೆಯರಿಗೆ ಊಟ ವಸತಿ, ಮಕ್ಕಳಿಗೆ ಶಿಕ್ಷಣ ಮತ್ತು ೨೫೦ ನೌಕರರಿಗೆ ಉದ್ಯೋಗ ನೀಡಿದ್ದಾರೆ. IAS ಉದ್ಯೋಗ ಆಕಾಂಕ್ಚಿಗಳಿಗೆ ಉಚಿತ ತರಬೇತಿ ರಾಜ್ ಕುಟುಂಬದ ವತಿಯಿಂದ ನಡೆಯುತ್ತಿದೆ. ಇದೆಲ್ಲ ಸಿನಿಮೇತರ ಕೊಡುಗೆಗಳು. ಮೂರು ಕೊಟ್ಟು ನೂರು ಕೊಟ್ಟೆವು ಎಂದು ಹೇಳಿಕೊಳ್ಳುವ ಪ್ರಚಾರಪ್ರೀಯರ ಮಧ್ಯೆ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗದ ಹಾಗೆ ಕೊಟ್ಟವರ ಹೆಸರುಗಳು ಕೇಳಿ ಬರುವುದಿಲ್ಲ ಅಂಥವರು ಪಾರ್ವತಮ್ಮನವರು ಮತ್ತು ರಾಜ್ ಕುಟುಂಬದವರು. ತನ್ನ ಕೈಯಲ್ಲಿ ಚಿಕ್ಕಾಸು ಇದ್ದರೆ ಅದನ್ನೇ ಹಾಕಿ ಅಲ್ಲಿಂದ ಇಲ್ಲಿಂದ ಕಥೆ ಕದ್ದು. ಉಚ್ಛಾರ ಸ್ಪಷ್ಟತೆ ಅಷ್ಟೇ ಅಲ್ಲದೇ ಕನ್ನಡದ ಗಾಳಿ ಗಂಧವೇ ಇಲ್ಲದವರನ್ನು ನಟರಾಗಿಸಿ. ಚಿತ್ರದಲ್ಲೊಂದು ಪೈಟಿಂಗ್, ನಟನಿಗೊಂದು ಅದ್ದೂರಿ ಎಂಟ್ರಿ, ಕಾಮಿಡಿ ಎಂದರೇ ಬರೀ ಪ್ರಹಸನಗಳನ್ನೇ ತುಂಬಿ, ಉತ್ತರ ಭಾರತದ ಕಡೆಯಿಂದ ಬಂದ ಹುಡುಗಿಯರ ಕೈಲಿ ಐಟಮ್ ಡ್ಯಾನ್ಸ್ ಮಾಡಿಸಿ. ಸಾಹಿತ್ಯ ಬರೆಯಲಾಗದಿದ್ದಾಗ ಬರೆದಿದ್ದನ್ನೇ ಹಾಡು ಮಾಡಿ ಅಬ್ಬರದ ಸಂಗೀತದ ನಡುವೆ ತಮ್ಮ ಹಳಸಲು ಸಾಹಿತ್ಯವನ್ನು ಮುಚ್ಚಿ ಹಾಕುವ ತಮ್ಮ ಬೆನ್ನು ತಾವೇ ತಟ್ಟಿ ಕೊಳ್ಳುತ್ತಿರುವ ಚಿತ್ರರಂಗ ಒಂದೆಡೆಯಾದರೆ, ಅಂಥವರ ಕಟೌಟಿಗೆ ಕ್ಷೀರಾಭೀಷೇಕ ಮಾಡಿ ಅವರಾಡುವ ಅರ್ಧಂಬರ್ಧ ಕನ್ನಡವನ್ನೇ ಮೆಚ್ಚಿ ಅದನ್ನೇ ಕನ್ನಡದ ದೊಡ್ಡ ಸೇವೇ ಅಂದುಕೊಳ್ಳುವವರಿರಿವುದು ಮತ್ತೊಂದೆಡೆ.. ಶುದ್ಧ ಕಥಾಹಂದರದ, ಅರ್ಥಪೂರ್ಣ ಸಾಹಿತ್ಯದ, ಮಾಧುರ್ಯ ಸಂಗೀತದ, ಸ್ಪಷ್ಟೋಚ್ಛಾರದ ಸಂಭಾಷಣೆಯ, ಅಶ್ಲೀಲತೆ ನುಸುಳದಂತೆ ರಸಿಕತನವನ್ನು ಕೊಡಬಲ್ಲ ಸಂಸ್ಕಾರಯುತ ಜಾಣ್ಮೆಯ, ಸಮಾಜದ ಸ್ವಾಸ್ಥ್ಯ ಕದಡದ ಮತ್ತು ನೈತಿಕತೆಯ ರೂವಾರಿಯಾಗಿರುವ ಚಿತ್ರಗಳು ನಿಜಕ್ಕೂ ಕನ್ನಡಕ್ಕೆ ರಾಜ್ ಕುಟುಂಬ ಕೊಟ್ಟ ಕಾಣಿಕೆಯೇ ಸರಿ. ಯಾರೊಪ್ಪದಿದ್ದರೂ ಬಿಟ್ಟರೂ ಅದೊಂದು ಸಾಧನೆಯೇ ಸರಿ. ಇಷ್ಟೆಲ್ಲ ಸಾಧನೆ ಮಾಡಿದರೂ ಇಷ್ಟೆಲ್ಲಾ ಕೊಡುಗೆ ನೀಡಿದರು. ಕೆಲವರಿಗೆ ಒಂದೇ ಚಾಳಿ ಇರುತ್ತೆ. ತಾನು ಏನು ಮಾಡದಿದ್ದರೂ ಮತ್ತೊಬ್ಬರ ಸಾಧನೆಯನ್ನು ಅಳೆದು ಅವರು ಸಾಧಕರೋ ಅಲ್ಲವೋ ಎಂಬ ಸರ್ಟಿಫಕೇಟ್ ಕೊಡುವುದು. ಫೇಸ್ಬುಕ್ ಟ್ವೀಟರ್’ನಂಥ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಸ್ಟೇಟಸ್ ಶೂರರಿಗೆ ವಸ್ತುಸ್ಥಿತಿಯನ್ನು ಅರಿತುಕೊಳ್ಳುವ ವ್ಯವಧಾನವಾಗಲಿ ತಾಳ್ಮೆಯಾಗಲಿ ಇರುವುದಿಲ್ಲ. ಲೈಕು ಕಮೆಂಟ್’ಗಳ ಖಯಾಲಿಗೆ ಬಿದ್ದು ಪರಿಸ್ಥಿತಿ ಪರಿಕರಗಳನ್ನು ಅವಲೋಕಿಸಿದೇ ತಮ್ಮ ಮೂಗಿನ ನೇರಕ್ಕೆ ಇರುವುದೇ ಸತ್ಯ ಅಂತ ನಂಬಿರುವವರನ್ನು ಬದಲಿಸಲು ಸಾಧ್ಯವಿಲ್ಲ. ಅವರನ್ನು ಬದಲಿಸುತ್ತೇನೆ ಎಂಬ ಭ್ರಮೆಯಲ್ಲಿ ಈ ಲೇಖನ ಬರೆಯುತ್ತಿಲ್ಲ. ಬದಲಾಗಿ ತೀರಿ ಹೋದವರಿಗೆ ಅಕ್ಷರ ರೂಪದ ಶೃದ್ಧಾಂಜಲಿ ಅರ್ಪಿಸಿ,ಅವರಂಥವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತಾ. ಅವರ ಕೊಡುಗೆಗಳ ಬಗ್ಗೆ ಪಕ್ಷಿನೋಟ ಮತ್ತು ಬೆರಗು ನೋಟವನ್ನು ಬೀರುವುದೇ ಲೇಖನದ ಆಶಯ…
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. v t e ನೀರಿನಲ್ಲಿ ಮೀನು ಮತ್ತಿತರ ಪ್ರಾಣಿಗಳನ್ನು ಹಿಡಿಯುವ ಜನಾಂಗದವರನ್ನು ಮೀನುಗಾರರು ಎನ್ನುತ್ತಾರೆ.ನೀರಿನ ಮೂಲಗಳಾದ ನದಿ,ಕೆರೆ',ಹಳ್ಳ,ಸಾಗರ,ಸಮುದ್ರ ಮುಂತಾದ ಜಲಾಯನ ಪ್ರದೇಶದಲ್ಲಿ ಈ ಜನಾಂಗದವರು ನೆಲಸಿ ಅಲ್ಲೀಯೆ ತಮ್ಮ ಬದುಕನ್ನು ಕಟ್ಟಿಕೂಂಡು ಜೀವನ ನಡೆಸುತ್ತಿದ್ದಾರೆ. ವಿಶ್ವದಾದ್ಯಂತ, ಸುಮಾರು ೩೮ ಮಿಲಿಯ ವಾಣಿಜ್ಯ ಮತ್ತು ಜೀವನಾಧಾರ ಮೀನುಗಾರರು ಹಾಗೂ ಮೀನು ಕೃಷಿಕರಿದ್ದಾರೆ.[೧] ಸೇಷೇಲ್ಸ್ನಲ್ಲಿ ಅನೇಕ ಮೈಲಿ ದೂರದ ತೀರದಲ್ಲಿ ಮೀನುಗಾರ ಮತ್ತು ಕೈಗಾಳದ ಹುರಿಗೆ ಸಿಕ್ಕಿಸಿದ ಸಣ್ಣ ಶಾರ್ಕ್‍ಗಳು ಒಳಗೊಂಡಂತೆ ಅವನು ಹಿಡಿದ ಬೇಟೆ
ಐಸ್ ಬ್ರೇಕರ್ಗಳು. ನಿಮಗಾಗಿ ಮತ್ತು ನಿಮ್ಮ ಪ್ರೀತಿಯವರಿಗೆ ನಾವು ನಿಜವಾಗಿಯೂ ಉತ್ತಮವಾದ ಉಡುಗೊರೆಗಳನ್ನು ಪಡೆದುಕೊಂಡಿದ್ದೇವೆ. ಅವುಗಳನ್ನು ಪರಿಶೀಲಿಸಿ ಹೋಗಿ! ಯಾದೃಚ್ video ಿಕ ವೀಡಿಯೊ ಚಾಟ್ ಅಪ್ಲಿಕೇಶನ್ ವಿಡಿಯೋಬೆಸೆಡಾದಲ್ಲಿ ಹುಡುಗಿಯರನ್ನು ಭೇಟಿ ಮಾಡಿ. ಸಂಭಾಷಣೆ ನಮ್ಮ ಸಮಾಜದ ಅತ್ಯಗತ್ಯ ಭಾಗವಾಗಿದೆ ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ಇದು ಅವಶ್ಯಕವಾಗಿದೆ. ಪ್ರಪಂಚದಾದ್ಯಂತದ ಸ್ನೇಹಿತರು ಮತ್ತು ಆತ್ಮೀಯರನ್ನು ಹುಡುಕಿ ಮತ್ತು ಅವರೊಂದಿಗೆ ಆನ್‌ಲೈನ್‌ನಲ್ಲಿ ಚಾಟ್ ಮಾಡಿ! ಯಾದೃಚ್ video ಿಕ ವೀಡಿಯೊ ಚಾಟ್ ವೀಡಿಯೊ ಚಾಟಿಂಗ್ ಸರಳವಾಗಿದೆ. ಒಂದೇ ಸಮಯದಲ್ಲಿ ಟೆಕ್ಸ್ಟಿಂಗ್ ಮತ್ತು ವೀಡಿಯೊ ಕರೆ ಎರಡನ್ನೂ ಆನಂದಿಸಲು ವೀಡಿಯೊಬೆಸೆಡಾ ನಿಮಗೆ ಅವಕಾಶ ನೀಡುತ್ತದೆ. ಆನ್‌ಲೈನ್‌ನಲ್ಲಿ ರಷ್ಯಾದ ಹುಡುಗಿಯರೊಂದಿಗೆ ಹೊರಗೆ ಹೋಗುವುದು ಎಂದಿಗೂ ಸುಲಭವಲ್ಲ. ಉಚಿತ ವೀಡಿಯೊ ಚಾಟ್ ಕೊಠಡಿಗಳು ಅಪರಿಚಿತರೊಂದಿಗೆ ವೀಡಿಯೊ ಚಾಟ್ ಸ್ಟಿಕ್ಕರ್‌ಗಳು ಮತ್ತು ಎಮೋಜಿಗಳು. ನಾವು ನಿಮಗಾಗಿ ಸಾಕಷ್ಟು ತಮಾಷೆ ಮತ್ತು ತಂಪಾದ ಸ್ಟಿಕ್ಕರ್‌ಗಳನ್ನು ತಯಾರಿಸಿದ್ದೇವೆ. ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಕಳುಹಿಸಲಾದ ಸ್ಟಿಕ್ಕರ್ 10 ಸಾಲುಗಳಿಗಿಂತ ಹೆಚ್ಚಿನದನ್ನು ಮಾಡಬಹುದು. ವಿಡಿಯೋ ಚಾಟ್ ಹುಡುಗಿಯರು ನಿಮ್ಮ ಪ್ರೊಫೈಲ್ ಅನ್ನು ಹೊಂದಿಸಲಾಗುತ್ತಿದೆ. ವಿಡಿಯೋಬೆಸೆಡಾದಲ್ಲಿ ಹುಡುಗಿಯರನ್ನು ಭೇಟಿ ಮಾಡಲು ನಿಮ್ಮ ವ್ಯಕ್ತಿತ್ವವನ್ನು ನೀವು ಬಹಿರಂಗಪಡಿಸುವ ಅಗತ್ಯವಿಲ್ಲ. ಆದಾಗ್ಯೂ, ಸಮಾನ ಮನಸ್ಕ ಜನರನ್ನು ಸುಲಭವಾಗಿ ಹುಡುಕಲು ನೀವು ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬಹುದು ಮತ್ತು ನಿಮ್ಮ ಪ್ರೊಫೈಲ್ ಅನ್ನು ಭರ್ತಿ ಮಾಡಬಹುದು.
ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರರಾಗಿ ಗಾಂಧೀಜಿಯವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದ ಕೊನೆಯ ಕ್ಷಣದವರೆಗೂ ಸಂತನಂತೆ ಬದುಕಿದ್ದ ಡಾ.ಸಂಜೀವನಾಥ ಈಕಳರ ಬದುಕು ಅನುಕರಣೀಯ ಎಂದು ಶಿಕ್ಷಣ ತಜ್ಞ ಹಿರಿಯ ಸಮಾಜ ಶಾಸ್ತ್ರಜ್ಞ ಪ್ರೊ.ಶ್ರೀಪತಿ ತಂತ್ರಿಯವರು ಹೇಳಿದರು. ಅವರು ಮೂಲ್ಕಿ ರೋಟರಿಭವನದಲ್ಲಿ ಕಾರ್ನಾಡ್ ಸದಾಶಿವರಾವ್ ಸ್ಮಾರಕ ಸೇವಾಶ್ರಮ ಟ್ರಸ್ಟ್ ಆಶ್ರಯದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಶಾಸಕ, ಅಕ್ಷರ ಸಂತ ಡಾ.ಸಂಜೀವನಾಥ ಐಕಳ ಕುರಿತಾಗಿ ಡಾ. ರೇಖಾ ವಿ. ಬನ್ನಾಡಿ ರಚಿಸಿರುವ ಖಾದಿಯಲ್ಲಿ ಅರಳಿರುವ ಸಂತ ಸಂಜೀವನಾಥ ಐಕಳ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಡಾ.ಸಂಜೀವನಾಥ ಈಕಳ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ್ ವೈದ್ಯವೃತ್ತಿಯನ್ನು ತ್ಯಜಿಸಿ ಜನಸೇವೆ ಮಾಡುತ್ತಾ ರಾಜಕೀಯ ಪ್ರವೇಶಿಸಿ ಶಾಸಕರಾಗಿ ಗ್ರಾಮೀಣ ಕೃಷಿಗಾಗಿ ನೀಡಿದ ಕೊಡುಗೆ ಅವಿಸ್ಮರಣೀಯವಾದುದು. ಗ್ರಾಮೀಣ ಬಡವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯೊಂದನ್ನು ಆರಂಭಿಸಿ ಅವರ ಅಭಿವೃದ್ಧಿಗಾಗಿ ತನ್ನ ಸರ್ವಸ್ವವನ್ನು ವ್ಯ ಮಾಡಿರುವ ಮಹಾನ್ ತ್ಯಾಗಿ ಅಪ್ಪಟ ಗಾಂಧಿವಾದಿ ಅವರು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ .ಎಚ್.ಅರವಿಂದ ಪುಂಜರವರು ಮಾತನಾಡಿ ಸರಳತೆ, ಪ್ರಾಮಾನಿಕತೆ, ನಿರಂತರ ಕ್ರೀಯಾಶೀಲತೆಯುಳ್ಳ ಐಕಳರು ನಿಜದ ಅರ್ಥದಲ್ಲಿ ಸಮಾಜಸೇವಕರು. ಅವರ ಬದುಕಿನ ಋಜುಮಾರ್ಗ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದರು. ಲೇಖಕಿ ರೇಖಾ ವಿ. ಬನ್ನಾಡಿ ಪ್ರಸ್ತಾವನೆಗೈದರು. ಪ್ರೊ. ವಿನೋಬ್‌ನಾಥ್ ಐಕಳ ಅತಿಥಿಗಳನ್ನು ಪರಿಚಯಿಸಿದರು. ಟ್ರಸ್ಟ ಅಧ್ಯಕ್ಷರಾದ ಶರೀಮತಿ ಬಾನು ಬಲ್ಲಾಳ್ ಧನ್ಯವಾದಗಳನ್ನು ಹೇಳಿದರು. ಹರ್ಷರಾಜ್ ಶೆಟ್ಟಿ ಜಿ.ಎಂ ಮತ್ತು ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.
November 13, 2021 adminLeave a Comment on ಮುಂದಿನ 24 ಗಂಟೆಯ ಒಳಗೆ 10 ರಾಶಿಯವರಿಗೆ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ.. ಮುಂದಿನ 24 ಗಂಟೆ ಒಳಗೆ 10 ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ ಮತ್ತು ರಾಜಯೋಗ ಇದೆ. ಈ ರಾಶಿಯವರಿಗೆ ಶುಕ್ರದೇಶೆ ಶುರುವಾಗಲಿದ್ದು ಅದೃಷ್ಟದ ಸುರಿಮಳೆ ಆಗಲಿದೆ.ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತಿರ.ನೀವು ತೆಗೆದುಕೊಳ್ಳುವ ನಿರ್ಧಾರದಿಂದ ನಿಮ್ಮ ಯಶಸ್ಸು ಲಭಿಸುತ್ತದೆ.ಉದ್ಯೋಗ ಹುಡುಕುತ್ತಿರುವವರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ ಹಾಗೂ ಉದ್ಯೋಗ ಮಾಡುವ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಗೌರವಗಳು ಸಹ ದೊರೆಯುತ್ತವೆ.ಸಂಗೀತಾ ಕ್ಷೇತ್ರದಲ್ಲಿ ಇರುವವರು ಉತ್ತಮ ಸಾಧನೆಯನ್ನು ಮಾಡುತ್ತಾರೆ.ಯಾವುದೇ ಕೆಲಸಗಳಲ್ಲಿ ಕೂಡ ಯಶಸ್ಸು ದೊರೆಯುತ್ತದೆ.ಅರ್ಧಕ್ಕೆ ನಿಂತ ಕೆಲಸ ಕೂಡ ಈ ಸಮಯದಲ್ಲಿ ಪೂರ್ಣಗೊಳ್ಳುತ್ತದೆ.ಆದಷ್ಟು ತಾಳ್ಮೆಯಿಂದ ಇದ್ದಾರೆ ತುಂಬಾ ಒಳ್ಳೆಯದು.ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯುತ್ತೀರಿ.ಉತ್ತಮ ಜನರ ಸಂಪರ್ಕವಾಗುತ್ತದೆ ಹಾಗೂ ವಿದೇಶ ಪ್ರಯಾಣ ಸಾಧ್ಯತೆ ಕೂಡ ಇದೆ.ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಉತ್ತಮ.ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ 10 ರಾಶಿಗಳು ಯಾವುದು ಎಂದರೆ ಮೇಷ ರಾಶಿ, ವೃಷಭ ರಾಶಿ,ಮಿಥುನ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ, ಮಕರ ರಾಶಿ ಹಾಗೂ ಧನಸ್ಸು ರಾಶಿ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 Post navigation ಅದೃಷ್ಟಲಕ್ಷ್ಮಿ ಮನೆಯಲ್ಲಿ ಯಾವಾಗಲೂ ಸಂತೋಷದಿಂದ ಓಡಾಡುತ್ತಾ ಇರಬೇಕೆಂದರೆ ಇವುಗಳನ್ನು ತಕ್ಷಣ ಮನೆಯಿಂದ ಹೊರಹಾಕಿ! ಯಾವ ಮಹಿಳೆಯರು ತನ್ನ ತಲೆದಿಂಬಿನ ಕೆಳಗೆ ಈ ಒಂದು ವಸ್ತು ಇಟ್ಟು ಮಲಗುವರೋ ಅವರ ಮನೆಯಲ್ಲಿ ಧನ ಸಂಪತ್ತಿನ ಕೊರತೆ ಇರುವುದಿಲ್ಲ…
ತಿರುವನಂತಪುರ: ರಾಜ್ಯದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪ್ಲಸ್‍ಟು ಪರೀಕ್ಷೆಯ ದಿನಾಂಕಗಳನ್ನು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಪ್ರಕಟಿಸಿದ್ದಾರೆ. ಎಸ್ಸೆಲ್ಸಿ ಪರೀಕ್ಷೆ 2023ರ ಮಾರ್ಚ್ 9 ರಿಂದ 29 ರವರೆಗೆ ನಡೆಯಲಿದೆ. ನಾಲ್ಕೂವರೆ ಲಕ್ಷ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಏಪ್ರಿಲ್ 3ರಂದು ಮೌಲ್ಯಮಾಪನ ಆರಂಭವಾಗಲಿದೆ. ಮೇ 10ಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಮೌಲ್ಯಮಾಪನಕ್ಕಾಗಿ ರಾಜ್ಯಾದ್ಯಂತ 70 ಶಿಬಿರಗಳು ನಡೆಯಲಿದ್ದು, 9,762 ಶಿಕ್ಷಕರು ಮೌಲ್ಯಮಾಪನ ನಡೆಸಲಿದ್ದಾರೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿರುವರು. ಏತನ್ಮಧ್ಯೆ, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆಗಳು ಫೆಬ್ರವರಿ 27, ರಂದು ಪ್ರಾರಂಭವಾಗುತ್ತವೆ ಮತ್ತು ಮಾ. 3 ರಂದು ಕೊನೆಗೊಳ್ಳುತ್ತವೆ. ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳು ಮಾರ್ಚ್ 10 ರಂದು ಪ್ರಾರಂಭವಾಗಿ ಮಾರ್ಚ್ 30 ರವರೆಗೆ ನಡೆಯಲಿದೆ. ಮಾದರಿ ಪರೀಕ್ಷೆ ಫೆಬ್ರವರಿ 27 ರಂದು ಪ್ರಾರಂಭವಾಗಿ ಮಾರ್ಚ್ 3 ರವರೆಗೆ ನಡೆಯಲಿದೆ. ಎರಡನೇ ವರ್ಷದ ಹೈಯರ್ ಸೆಕೆಂಡರಿ ಪ್ರಾಯೋಗಿಕ ಪರೀಕ್ಷೆಗಳು ಫೆಬ್ರವರಿ 1 ರಂದು ಮತ್ತು ಪೊಕೇಶನಲ್ ಹೈಯರ್ ಸೆಕೆಂಡರಿ ಪ್ರಾಯೋಗಿಕ ಪರೀಕ್ಷೆಗಳು ಜನವರಿ 25 ರಂದು ಪ್ರಾರಂಭವಾಗುತ್ತದೆ. ಒಂಬತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಪರೀಕ್ಷೆ ಬರೆಯಲಿದ್ದಾರೆ. ಸುಮಾರು 60,000 ವಿದ್ಯಾರ್ಥಿಗಳು ಪೊಕೇಶನಲ್ ಹೈಯರ್ ಸೆಕೆಂಡರಿ ಪಬ್ಲಿಕ್ ಪರೀಕ್ಷೆಯನ್ನು ಬರೆಯಲಿದ್ದಾರೆ. ಪ್ಲಸ್ ಟು ಪರೀಕ್ಷೆಗಳ ಮೌಲ್ಯಮಾಪನ ಏ. 3 ರಂದು ಪ್ರಾರಂಭವಾಗುತ್ತದೆ. ಮೇ 25ಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಹೈಯರ್ ಸೆಕೆಂಡರಿಗಾಗಿ 82 ಮೌಲ್ಯಮಾಪನ ಶಿಬಿರಗಳು ನಡೆಯಲಿವೆ. ಸುಮಾರು 24,000 ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗವಹಿಸುವರು. ಪೊಕೇಶನಲ್ ಹೈಯರ್ ಸೆಕೆಂಡರಿಗಾಗಿ ಎಂಟು ಮೌಲ್ಯಮಾಪನ ಶಿಬಿರಗಳು ನಡೆಯಲಿವೆ. ಮೌಲ್ಯಮಾಪನ ಶಿಬಿರದಲ್ಲಿ 3,500 ಶಿಕ್ಷಕರು ಭಾಗವಹಿಸಲಿದ್ದಾರೆ.
ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ ಗ್ರಾಮಗಳ ಸ್ಥಳಾಂತರಕ್ಕೆ ನಾವು ಮನಃಪೂರ್ವಕವಾಗಿ ಒಪ್ಪಿದ್ದು, ತಮಗೆ ಕೂಡಲೇ ಪುನರ್ ವಸತಿ ಕಲ್ಪಿಸಬೇಕು ಎಂದು ಎರಡೂ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಸಿ.ರಾಜಪ್ಪ, ಎಂ.ಜೆ.ರಾಜಪ್ಪ, ಎಸ್.ಜೆ.ಮಂಜಪ್ಪ ಮತ್ತಿತರರು, ಶಿವಮೊಗ್ಗ ತಾಲ್ಲೂಕು ಕಸಬಾ-1 ಹೋಬಳಿಗೆ ಒಳಪಡುವ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ, ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿ ಹಳ್ಳಿ ಗ್ರಾಮಗಳಿಗೆ ಇದುವರೆಗೂ ಮೂಲ ಸೌಕರ್ಯ ಇಲ್ಲ. ಪುನರ್’ವಸತಿಗಾಗಿ ನಾವು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇದ್ದೇವೆ. ಆದರೆ ನಮ್ಮ ಒತ್ತಾಯದ ಕೂಗು ಯಾರಿಗೂ ಕೇಳಿಸಿಲ್ಲ. ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದರು. ಸದ್ಯ ಇಲ್ಲಿ ವಾಸಿಸುತ್ತಿರುವ 110 ಕುಟುಂಬಗಳ ಪೈಕಿ 90ಕ್ಕೂ ಹೆಚ್ಚು ಕುಟುಂಬಗಳು ಸ್ವಇಚ್ಚೆಯಿಂದ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಹೊರಬರಲು ಸಮ್ಮತಿಸಿವೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನುಳಿದವರು ಕೂಡ ಮುಂದಿನ ದಿನದಲ್ಲಿ ನಮ್ಮ ಜೊತೆ ಬರುತ್ತಾರೆ. ಗೋವಿಂದಾಪುರ ಗ್ರಾಮದ ಸ.ನಂ.8 ಮತ್ತು 9ರಲ್ಲಿ ನಮಗೆ ಪುನರ್ ವಸತಿ ಕಲ್ಪಿಸಿದರೆ, ನಾವು ಅಲ್ಲಿಗೆ ತೆರಳಲು ಸಿದ್ದ. ಇದಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಎಸ್.ಜಿ.ಚಟ್ಟಪ್ಪ, ಅರ್ಜುನ್, ತಿಮ್ಮಪ್ಪ, ಪ್ರದೀಪ್ ಸೇರಿದಂತೆ ಶೆಟ್ಟಿಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | [email protected] SHARE Nitin Kaidotlu ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
ಟೀ ಕುಡಿಯೋದ್ರಿಂದ ತಲೆನೋವು ಹೋಗುತ್ತೆ, ರಿಲ್ಯಾಕ್ಸ್ ಆಗುತ್ತೆ ಅನ್ನೋ ಕಾರಣಕ್ಕಾಗಿ ಹಲವರು ಚಹಾ ಕುಡಿಯವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಟೀಯಲ್ಲಿ ಮಿಲ್ಕ್ ಟೀ, ಜಿಂಜರ್ ಟೀ, ಮಸಾಲೆ ಟೀ, ಬ್ಲ್ಯಾಕ್ ಟೀ ಎಂದು ಹಲವು ವೆರೈಟಿ ಸಹ ಇರುವ ಕಾರಣ ಇಷ್ಟವಿರುವುದನ್ನು ತಯಾರಿಸಿ ಕುಡಿಯಲು ಸಾಧ್ಯವಾಗುತ್ತದೆ. ಇವಿಷ್ಟೇ ಅಲ್ಲದೆ ಇಲ್ಲೊಂದು ಸ್ಪೆಷಲ್ ಟೀ ಇದೆ. ಅದುವೇ ಮುಲ್ಲೀನ್ ಟೀ. ಇದನ್ನು ಕುಡಿಯೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಮುಲ್ಲೀನ್ ಟೀ ತಯಾರಿಸಲು ಮೊದಲಿಗೆ, 1.5 ಕಪ್ ನೀರನ್ನು ಕುದಿಸಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀ ಚಮಚ ಒಣಗಿದ ಮುಲ್ಲೀನ್ ಟೀ ಎಲೆಗಳನ್ನು ಸೇರಿಸಿ 10-15 ನಿಮಿಷಗಳ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಇದನ್ನು ಸೋಸಿಕೊಂಡು 1 ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿಯಬೇಕು. ಮುಲ್ಲೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಉಸಿರಾಟ ಮುಲ್ಲೀನ್ ಚಹಾ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಮುಖ್ಯವಾಗಿ ಈ ಮುಲ್ಲೀನ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಮುಲ್ಲೀನ್ ಟೀಯ ಸೇವನೆ ಶೀತ, ಕೆಮ್ಮು ಮತ್ತು ಬ್ರಾಂಕೈಟಿಸ್ನಂತಹ ಉಸಿರಾಟದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ಅಸ್ತಮಾ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ. ಒತ್ತಡ ದಿನಕ್ಕೆ ಎರಡು ಕಪ್ಗಳಷ್ಟು ಮುಲ್ಲೀನ್ ಟೀ ಸೇವಿಸುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ಈ ಚಹಾ ಸೇವನೆ ನಿದ್ದೆ ಯ ಸಮಸ್ಯೆಯನ್ನು ಸಹ ಸುಧಾರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ನೈಸರ್ಗಿಕ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ. ಜೀರ್ಣಕ್ರಿಯೆ ತಜ್ಞರ ಪ್ರಕಾರ, ಊಟದ ನಂತರ ಮುಲ್ಲೀನ್ ಚಹಾವನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅತಿಸಾರ ಮತ್ತು ಮಲಬದ್ಧತೆ ಸಮಸ್ಯೆಯನ್ನು ಶಮನಗೊಳಿಸುತ್ತದೆ. ಚರ್ಮ ಮುಲ್ಲೀನ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಇದು ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ಮುಖದಲ್ಲಿ ಉಂಟಾಗುವ ಗುಳ್ಳೆಗಳು, ಗಾಯಗಳು ಮತ್ತು ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
’ಮುಸಾಫಿರ್ ೧’ ಮತ್ತು ’ಮುಸಾಪಿರ್ ೨’. ಈ ಪೈಕಿ ಮೊದಲನೇ ಕೃತಿ ಪ್ರಕಟಗೊಂಡಿದೆ. ಎರಡನೇ ಕೃತಿ ಇದೇ ಮೊದಲ ಬಾರಿಗೆ ಇ-ಪುಸ್ತಕವಾಗಿ ’ಮೈಲಾಂಗ್’ ನಲ್ಲಿ ಮಾತ್ರ ಲಭ್ಯವಿದೆ. ಲೇಖಕ ಮತ್ತು ಮೊದಲು ’ಪ್ರಜಾವಾಣಿ’ ಮತ್ತು ಆನಂತರ ’ಆಂದೋಲನ’ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ’ಮುಸಾಫಿರ್’ ಅಂಕಣ ಈಗಾಗಲೇ ಕನ್ನಡಿಗರಲ್ಲಿ ಮನೆಮಾತಾದದ್ದು. ಇಲ್ಲಿ ಲೇಖಕ ಒಬ್ಬ ಅಲೆಮಾರಿಯಾಗಿ ತನ್ನ ಸಂಪರ್ಕಕ್ಕೆ ಬಂದ ಅಸಮಾನ್ಯರು ಮತ್ತು ಸಾಮಾನ್ಯರ ಬಗ್ಗೆ ನೀಡಿದ ಚಿತ್ರಣ ಅಭೂತಪೂರ್ವವಾದದ್ದು. ಇವು ವ್ಯಕ್ತಿ ಚಿತ್ರಗಳಾದರೂ, ಬದುಕಿನ ಪಾಠಗಳನ್ನು ಹೇಳುವ, ಓದುಗರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುವ ಬರಹಗಳಾಗಿವೆ. ಈ ಪೈಕಿ ’ಮುಸಾಫಿರ್-1’ ಎರಡು ಮುದ್ರಣ ಕಂಡಿದೆ. ’ಮುಸಾಫಿರ್ ೨’ ಇದೇ ಮೊದಲ ಬಾರಿಗೆ ಇ-ಪುಸ್ತಕವಾಗಿ ’ಮೈಲಾಂಗ್’ ನಲ್ಲಿ ಪ್ರಕಟವಾಗುತ್ತಿದೆ. -ಸತೀಶ್ ಚಪ್ಪರಿಕೆ ಸುಮಾರು ೧೪ ತಿಂಗಳ ಹಿಂದೆ. ಎಷ್ಟೋ ವರ್ಷಗಳಿಂದ ಮನದಾಳದಲ್ಲಿ ಚಿಮ್ಮಿದ್ದ ’ಮುಸಾಫಿರ್‍’ ಅಂಕಣದ ಹೂರಣವನ್ನು ’ಪ್ರಜಾವಾಣಿ’ ಸಂಪಾದಕರಾಗಿದ್ದ ಕೆ.ಎನ್. ಶಾಂತ ಕುಮಾರ್‍ ಅವರ ಬಳಿ ಹಂಚಿಕೊಂಡಿದ್ದೆ. ಅದೂ ವಾಟ್ಸ್ ಆಪ್ ಸಂದೇಶದ ಮೂಲಕ. “ಒಂದು ಸ್ಯಾಂಪಲ್ ಅಂಕಣ ಬರೆದು ಕಳುಹಿಸಿ, ನೋಡೋಣ” ಎಂಬ ಉತ್ತರ ಅವರಿಂದ ಬಂದಿತ್ತು. ಒಂದೆರಡು ಕಲ್ಲು ಕುಟಿಗರ ಸೀತು ಕುರಿತ ಮೊದಲ ಅಂಕಣ ಬರೆದು ಅವರಿಗೆ ಕಳುಹಿಸಿದೆ. ಕೆಲವೇ ದಿನಗಳಲ್ಲಿ “ನೀವು ಪ್ರಸ್ತಾಪ ಮಾಡಿದ ಕಾಲಂ ಕುರಿತು ಮಾತನಾಡಬೇಕು. ಸಂಪಾದಕೀಯ ಸಭೆಗೆ ಬನ್ನಿ” ಎಂಬ ಆಹ್ವಾನ ಬಂತು. ಬೆಂಗಳೂರಿನ ಎಂ.ಜಿ.ರಸ್ತೆಯ ನನಗೆ ಅನ್ನ ನೀಡಿದ- ನನ್ನ ಬದುಕು ರೂಪಿಸಿದ ’ಪ್ರಜಾವಾಣಿ’ ಕಚೇರಿಯಲ್ಲಿ ನಡೆದ ಸಭೆಗೆ ಹೋದಾಗ ಸ್ವತಃ ಶಾಂತ ಕುಮಾರ್‍ ಅವರೇ ಅದರ ನೇತೃತ್ವ ವಹಿಸಿದ್ದರು. ’ಮುಸಾಫಿರ್‍’ ಅಂಕಣದ ರೂಪುರೇಷೆಗಳ ಬಗ್ಗೆ ದೀರ್ಘ ಚರ್ಚೆಯಾಯಿತು. ಮಾತ್ರವಲ್ಲ ತಕ್ಷಣ ಅಂಕಣ ಪ್ರಕಟ ಮಾಡುವ ನಿರ್ಧಾರ ಕೂಡ ಒಡಮೂಡಿತು. ಮೊದಲ ಅಂಕಣ ಪ್ರಕಟವಾದ ಕ್ಷಣದಿಂದ, ೨೬ನೇ ಕೊನೆಯ ಅಂಕಣ ಪ್ರಕಟವಾಗುವವರೆಗೆ ’ಪ್ರಜಾವಾಣಿ’ಯ ಗೆಳೆಯರು ನೀಡಿದ ಬೆಂಬಲಕ್ಕೆ ನಾನು ಚಿರಋಣಿ. ಅದೇ ರೀತಿ ಸುಮಾರು ಒಂದು ವರ್ಷ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹುರಿದುಂಬಿಸಿದ ಓದುಗರ ಪ್ರೀತಿ-ವಿಶ್ವಾಸಕ್ಕೆ ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಬೇಕು ಎಂದು ಅರಿವಾಗುತ್ತಿಲ್ಲ. ಅಂಕಣ ಪ್ರಕಟವಾದ ಆ ೨೬ ಭಾನುವಾರಗಳೂ ನನ್ನ ಜೀವನದ ವಿಶೇಷ ದಿನಗಳಾಗಿದ್ದವು. ದೂರದ ಅಮೆರಿಕ, ಇಂಗ್ಲೆಂಡ್, ಕುವೈತ್, ದೆಹಲಿ, ಹೈದರಾಬಾದ್, ಚೆನ್ನೈನಿಂದ ಬರುತ್ತಿದ್ದ ಇ-ಮೇಲ್ ಗಳು. ಜೊತೆಗೆ ಕರ್ನಾಟಕದ ಉದ್ದಗಲದಿಂದ ಬರುತ್ತಿದ್ದ ಇ-ಮೇಲ್, ಮೆಸೇಜ್, ವಾಟ್ಸ್ ಆಪ್ ಮೆಸೇಜ್, ದೂರವಾಣಿ ಕರೆಗಳು ಈ ಪಯಣದುದ್ದಕ್ಕೂ ನನ್ನ ಜವಾಬ್ದಾರಿ ಹೆಚ್ಚಿಸುತ್ತಾ ಸಾಗಿದವು. ಆ ಪೈಕಿ ಕೆಲವು ಹಿರಿಯರು “ಒಮ್ಮೆ ನೀವು ಮನೆಗೆ ಬಂದು ಹೋಗಿ” ಎಂದು ಮನವಿ ಮಾಡಿಕೊಂಡರು. ನೂರಾರು ಮಂದಿ ನಮ್ಮೂರಿಗೆ ಬಂದು ಹೋಗಿ ಎಂದು ಒತ್ತಾಯಿಸಿದರು. ಕೆಲವು ಸಭೆ-ಸಮಾರಂಭಗಳಿಗೂ ಆಹ್ವಾನ ಬಂತು. ಆದರೆ, ಲೇಖಕನ ಕೆಲಸ ಕೇವಲ ಬರೆಯುವುದು, ಮಾತನಾಡುವುದಲ್ಲಾ ಅಥವಾ ವೇದಿಕೆಗಳನ್ನು ಏರಿ ಮಿತಿ ಮೀರಿ ಮೆರೆಯುವುದಲ್ಲ ಎಂದು ಬಲವಾಗಿ ನಂಬಿರುವ ನಾನು ಯಾವುದೇ ಸಭೆ-ಸಮಾರಂಭಗಳಲ್ಲಿ ಭಾಗವಹಿಸಲು ಒಪ್ಪಿಕೊಳ್ಳಲಿಲ್ಲ. ಈ ನಡುವೆ ಹಲವು ಓದುಗರು ನನ್ನ ಮೊಬೈಲ್ ನಂಬರ್‍ ಪಡೆದು, ಕರೆ ಮಾಡಿ ದೀರ್ಘ ಕಾಲ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಹಂಚಿಕೊಂಡರು. ಹೊಸನಗರದ ಪೊಲೀಸ್ ಠಾಣೆಯಲ್ಲಿದ್ದ ಹಾಲೇಶಪ್ಪ ಎಂಬ ಯುವ ಪೊಲೀಸ್ ಒಬ್ಬರು ಬೆಂಗಳೂರಿಗೆ ಬಂದು ನನ್ನ ಜೊತೆ ಎರಡು ಗಂಟೆ ಕೂತು ಮಾತನಾಡಿದರು. ನಾವಿಬ್ಬರು ಜೊತೆಯಲ್ಲಿ ಕೂತು ಊಟ ಮಾಡಿದೆವು. ಕನ್ನಡ ಸಾಹಿತ್ಯದ ಬಗ್ಗೆ, ಅಂಕಣ ಬರಹಗಳ ಕುರಿತು, ಒಟ್ಟಾರೆ ಮಾಧ್ಯಮ ಲೋಕದಲ್ಲಿನ ಆಗು-ಹೋಗುಗಳ ಕುರಿತು ಹಾಲೇಶಪ್ಪ ಅವರು ಮಾತನಾಡುತ್ತಿದ್ದಾಗ ಅವರ ಓದು-ಅನುಭವಕ್ಕೆ ತಲೆದೂಗಿ ಹೋದೆ. ಅದೇ ರೀತಿ ಪ್ರತ್ಯಕ್ಷ- ಪರೋಕ್ಷವಾಗಿ ನನ್ನೊಡನೆ ದೀರ್ಘ ಚರ್ಚೆಗಳನ್ನು ಮಾಡಿದರು. ಆ ಪ್ರೀತಿ- ವಿಶ್ವಾಸ ಹೇಗಿತ್ತು ಎಂದರೆ, ಇನ್ನೂ ಓದುಗರು ಒಳ್ಳೆಯ ಬರಹಗಳಿಗೆ ಹಾತೊರೆಯುತ್ತಿದ್ದಾರೆ ಮತ್ತು ಹಾತೊರೆಯುತ್ತಾರೆ ಎನ್ನುವಂತಿತ್ತು. ಇನ್ನು ’ಕಲ್ಲುಕುಟಿಗರ ಸೀತು’ವಿನಿಂದ ಹಿಡಿದು ’ಲಲಿತಾ ಟೀಚರ್‍’ವರೆಗೆ ಒಂದು ವರ್ಷದ ಅವಧಿಯಲ್ಲಿ ೨೬ ಮಹನೀಯರ ಜೊತೆ ಹಳೆ ನೆನಪುಗಳೊಂದಿಗೆ ಮರಳಿ ಬದುಕಲು ಸಿಕ್ಕಿದ ಅವಕಾಶವನ್ನು ಅಕ್ಷರಗಳಲ್ಲಿ ಹಿಡಿದಿಡಲು ಅಸಾಧ್ಯ. ನನ್ನ ಪಾಲಿಗೆ ಇದೊಂದು ಪುನರ್ಜನ್ಮ ಎಂದೇ ಹೇಳಬಹುದು. ಇನ್ನೇನು ಅಂಕಣ ನಿಲ್ಲುತ್ತದೆ ಎನ್ನುವಾಗಲೇ ಹುಟ್ಟೂರಿನಿಂದ ಒಂದು ಕರೆ ಬಂತು. ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸುಬ್ರಮಣ್ಯ ಭಟ್ ಮತ್ತು ಹುಟ್ಟೂರಿನ ಅನೇಕ ಹಿರಿಯರ ಒತ್ತಾಯಕ್ಕೆ ನಾನು ತಲೆಬಾಗಲೇಬೇಕಾಯಿತು. ೧೫ನೇ ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ. ’ಮುಸಾಫಿರ್‍’ ಕೃತಿಯನ್ನು ಸಾಹಿತ್ಯ ಸಮ್ಮೇಳನದ ವೇದಿಕೆ ಮೇಲೆ ಬಿಡುಗಡೆ ಮಾಡಲು ಅದರ ಪದಾಧಿಕಾರಿಗಳು ಒಪ್ಪಿಕೊಂಡರು. ಅದಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ. ಹುಟ್ಟಿದೂರಿನಲ್ಲಿ ಈ ಕೃತಿ ಬಿಡುಗಡೆಯಾಗುತ್ತಿರುವುದು ನನ್ನ ಪುಣ್ಯವೇ ಸರಿ. ನನ್ನೆಲ್ಲ ಬರವಣಿಗೆಗಳಿಗೆ ಶಕ್ತಿ ನೀಡುವ ಕುಟುಂಬದ ಸದಸ್ಯರ ಮತ್ತು ಸ್ನೇಹಿತರ ಒಂದು ಸಣ್ಣ ಗುಂಪೇ ಇದೆ. ಅವರಿಲ್ಲದೇ ಹೋಗಿದ್ದರೆ ಕಾರ್ಪೋರೇಟ್ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ನನಗೆ ಬರವಣಿಗೆ ಮುಂದುವರಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಎಲ್ಲರಿಗೂ ನಾನು ಚಿರಋಣಿ.
February 28, 2022 February 28, 2022 kavyaLeave a Comment on ಮುಂದಿನ 24ಗಂಟೆಯಿಂದ 4ರಾಶಿಯವರಿಗೆ 2022ರಿಂದ 2032ರವರೆಗೆ ಕುಬೇರನ ಕೃಪೆ ಅದೃಷ್ಟವಂತರು ನೀವೇ! ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಯಿಂದಲೇ 2022 ರಿಂದ 2032 ರವರಿಗೆ ಈ 4 ರಾಶಿಯವರಿಗೆ ಕುಬೇರನ ಕೃಪೆ ಶುರುವಾಗುತ್ತಿದೆ ಮತ್ತು ಗುರುಬಲ ಶುರುವಾಗುತ್ತಿದೆ ಇವರೇ ಅದೃಷ್ಟವಂತರು ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಇದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕಷ್ಟ ಸುಖ ಅನ್ನುವುದು ಮನುಷ್ಯನ ಜೀವನದಲ್ಲಿ ಇವೆರಡು ಮುಖ್ಯವಾದ ಅಂಗ ಎಂದು ಹೇಳಿದರೆ […] Continue Reading ಮಾರ್ಚ್1 ಭಯಂಕರ ಶಿವರಾತ್ರಿ ಹಬ್ಬ!8ರಾಶಿಯವರಿಗೆ ಮಹಾರಾಜಯೋಗ ಬಾರಿ ಧನಲಾಭ ಪ್ರಾಪ್ತಿ February 26, 2022 February 26, 2022 kavyaLeave a Comment on ಮಾರ್ಚ್1 ಭಯಂಕರ ಶಿವರಾತ್ರಿ ಹಬ್ಬ!8ರಾಶಿಯವರಿಗೆ ಮಹಾರಾಜಯೋಗ ಬಾರಿ ಧನಲಾಭ ಪ್ರಾಪ್ತಿ ನಮಸ್ಕಾರ ಸ್ನೇಹಿತರೆ ಮಾರ್ಚ್ 1ನೇ ತಾರೀಖು ಮಹಾಶಿವರಾತ್ರಿ ಹಬ್ಬ ಇದೆ ಈ ಹಬ್ಬದಂದು ಮಹಾಶಿವನ ಸಂಪೂರ್ಣ ಕೃಪಾಕಟಾಕ್ಷ ಈ 8 ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಇವರು ತುಂಬಾನೇ ಲಾಭ ಹಾಗೂ ಉತ್ತಮ ಜೀವನವನ್ನು ನಡೆಸಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಇದೇ ಮಹಾಶಿವರಾತ್ರಿ […] Continue Reading ಈ ಫೆಬ್ರವರಿ ತಿಂಗಳು ಮುಗಿದಮೇಲೆ ಈ 4 ರಾಶಿಯವರಿಗೆ ಮಾತ್ರ ಶುರುವಾಗ್ತಿದೆ ರಾಜಯೋಗ February 25, 2022 February 25, 2022 kavyaLeave a Comment on ಈ ಫೆಬ್ರವರಿ ತಿಂಗಳು ಮುಗಿದಮೇಲೆ ಈ 4 ರಾಶಿಯವರಿಗೆ ಮಾತ್ರ ಶುರುವಾಗ್ತಿದೆ ರಾಜಯೋಗ ನಮಸ್ಕಾರ ಸ್ನೇಹಿತರೆ ಇಂದಿನಿಂದ 312ವರ್ಷಗಳ ನಂತರ ಈ ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತಿದೆ ಮತ್ತು ಈ ನಾಲ್ಕು ರಾಶಿಯಲ್ಲಿ ಹುಟ್ಟಿದಂತ ವ್ಯಕ್ತಿಗಳಿಗೆ 312ವರ್ಷಗಳ ನಂತರ ಈ ರಾಶಿಯಲ್ಲಿ ಹುಟ್ಟಿದವರಿಗೆ ಗಜಕೇಸರಿ ಯೋಗ ಆರಂಭ ಆಗುತ್ತಿದೆ ಅಂತ ಜೋತಿಷ್ಯ ಶಾಸ್ತ್ರ ಹೇಳುತ್ತಾ ಇದೆ ಜೋತಿಷ್ಯ ಶಾಸ್ತ್ರ ಎಂಬುದು ವರ್ತಮಾನ ಕಾಲದಲ್ಲಿ ಭವಿಷ್ಯವನ್ನು ನುಡಿಯುವ ಒಂದು ಶಾಸ್ತ್ರ ಆಗಿದ್ದು ಇದು ಒಂದು ನಂಬಿಕೆಯ ಪ್ರತೀಕವಾಗಿರುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೇ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ […] Continue Reading ಇಂದು ಫೆಬ್ರವರಿ 24 ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ February 24, 2022 February 24, 2022 kavyaLeave a Comment on ಇಂದು ಫೆಬ್ರವರಿ 24 ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಗುರುವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಗುರುರಾಯರ ಆಶೀರ್ವಾದ ಅನುಗ್ರಹ ಸಿಗುತ್ತಾ ಇದೆ ಆಶೀರ್ವಾದ ದೊರೆಯುವುದರಿಂದ ಇವರ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳು ತುಂಬಾನೇ ವಿಶೇಷವಾದಂತಹ ಗುರುರಾಯರ ಆಶೀರ್ವಾದದಿಂದ ಇವರಿಗೆ ಎಲ್ಲವೂ ಕೂಡ ಪರಿಹಾರ ಆಗುತ್ತದೆ ಗುರು ರಾಘವೇಂದ್ರ ಸ್ವಾಮಿಗೆ ನೀವು ವಿಶೇಷವಾಗಿ ಪೂಜೆ ಮಾಡಬೇಕು ನೀವು ಮನೆಯಲ್ಲಿ ಒಂದು ಬಿಳಿ ಎಕ್ಕದ ಗಿಡದ ಎಲೆಯನ್ನು ತಂದು ನೀವು ಅದನ್ನು ರಾಘವೇಂದ್ರ ಸ್ವಾಮಿಗೆ ಸಮರ್ಪಿಸಬೇಕು ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ […] Continue Reading ಇಂದು ಭಯಂಕರ ಬುಧವಾರ! ಸಾಯಿಬಾಬನ ಆಶೀರ್ವಾದ 5 ರಾಶಿಯವರಿಗೆ ವಿಪರೀತ ರಾಜಯೋಗ ಮುಟ್ಟಿದೆಲ್ಲಾ ಚಿನ್ನ February 23, 2022 February 23, 2022 kavyaLeave a Comment on ಇಂದು ಭಯಂಕರ ಬುಧವಾರ! ಸಾಯಿಬಾಬನ ಆಶೀರ್ವಾದ 5 ರಾಶಿಯವರಿಗೆ ವಿಪರೀತ ರಾಜಯೋಗ ಮುಟ್ಟಿದೆಲ್ಲಾ ಚಿನ್ನ ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಬುಧವಾರ ಆಗಿದೆ ಇಂದಿನಿಂದ ಸಾಯಿಬಾಬಾ ದೇವರ ಕೃಪೆ ಈ 5ರಾಶಿಯವರಿಗೆ ಬೀಳಲಿದೆ ಇದರಿಂದ ಇವರ ಜೀವನವೇ ಬದಲಾಗಿ ಹೋಗಲಿದೆ ಇವರು ಏನನ್ನೇ ಮಾಡಿದರೂ ಕೂಡ ಅದರಲ್ಲಿ ಖಂಡಿತಾ ಯಶಸ್ಸು ಪಡೆಯುತ್ತಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೇದಾಗಿ ಮೇಷ ರಾಶಿ ಮೇಷ ರಾಶಿಯವರ ಇಂದಿನ ದಿನ […] Continue Reading ಕಿವಿಗಳಿಗೆ ಎರಡು ಹನಿ ಎಣ್ಣೆ ಹಾಕಿ ಮಿರಕಲ್ ನೋಡಿ..!! February 23, 2022 February 23, 2022 adminLeave a Comment on ಕಿವಿಗಳಿಗೆ ಎರಡು ಹನಿ ಎಣ್ಣೆ ಹಾಕಿ ಮಿರಕಲ್ ನೋಡಿ..!! ಆಯುರ್ವೇದದ ಪ್ರಕಾರ ಕಿವಿಗೆ ಎಣ್ಣೆಯನ್ನು ಹಾಕಬೇಕು. ಇದು ಕೂಡ ಒಂದು ನಿತ್ಯ ಕರ್ಮವಾಗಿದೆ.ಕಿವಿ ವಾತ ಸ್ಥಾನ ಹಾಗೂ ಕರುಳು, ಮೂಳೆ, ಸೊಂಟ ವಾತ ಸ್ಥಾನ ಇದೆ.ದೇಹದಲ್ಲಿ ಎಲ್ಲಿ ಪೊಳ್ಳು ಇರುತ್ತದೆಯೋ ವಾಯು ಇರುತ್ತದೆ.ದೇಹದಲ್ಲಿ ಖಾಲಿ ಇರುವ ಜಾಗ ಗಾಳಿಯನ್ನು ತುಂಬಿಕೊಂಡು ಇರುತ್ತದೆ.ಕಿವಿ ಡ್ರೈ ಅದರೆ ಕಿವಿ ನೋವು ಹಲ್ಲು ನೋವು ಕಣ್ಣು ನೋವು ತಲೆ ನೋವು ಶುರು ಆಗುತ್ತಾದೇ.ಇದೆಲ್ಲದಕ್ಕೂ ಕಾರಣ ವಾತ.ಇದು ಯಾವುದು ಆಗಬಾರದು ಎಂದರೆ ಪ್ರತಿದಿನ ಕೀವಿಗೆ ಎರಡು ಹನಿ ಎಣ್ಣೆಯನ್ನು ಹಾಕಬೇಕು.ಮುಖ್ಯವಾಗಿ ಕಿವಿ ತೂತು […] Continue Reading ಮುಂದಿನ 24ಗಂಟೆಯೊಳಗೆ 8ರಾಶಿಯವರಿಗೆ ಬಾರಿ ಅದೃಷ್ಟ ಹಣದ ಸುರಿಮಳೆ ತಿರುಕನೂ ಕುಬೇರ ರಾಜಯೋಗ February 22, 2022 February 23, 2022 kavyaLeave a Comment on ಮುಂದಿನ 24ಗಂಟೆಯೊಳಗೆ 8ರಾಶಿಯವರಿಗೆ ಬಾರಿ ಅದೃಷ್ಟ ಹಣದ ಸುರಿಮಳೆ ತಿರುಕನೂ ಕುಬೇರ ರಾಜಯೋಗ ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳ ಒಳಗೆ ಈ 8ರಾಶಿಯವರಿಗೂ ಕೂಡ ಭಜರಂಗಬಲಿ ಅನುಮಾನ ಸಂಪೂರ್ಣ ಕೃಪಾಕಟಾಕ್ಷ ಸಿಗುತ್ತದೆ ಹಾಗಾಗಿ ಇವರ ಜೀವನದಲ್ಲಿ ತುಂಬಾ ಲಾಭ ಮತ್ತು ಅದೃಷ್ಟವನ್ನು ಪಡೆಯಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗುತ್ತದೆ ಅಂತ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಗ್ರಹಗಳ ಚಲನವಲನದಿಂದ ರಾಶಿ ಮಂಡಲದಲ್ಲಿ ತುಂಬಾನೇ ಬದಲಾವಣೆಯಾಗುತ್ತದೆ […] Continue Reading ಇಂದು ಭಾನುವಾರ!5ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಸೂರ್ಯದೇವ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ February 20, 2022 February 23, 2022 kavyaLeave a Comment on ಇಂದು ಭಾನುವಾರ!5ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಸೂರ್ಯದೇವ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಭಯಂಕರವಾದ ಭಾನುವಾರ ಇಂದಿನ ಮಧ್ಯರಾತ್ರಿಯಿಂದ 150 ವರ್ಷಗಳ ನಂತರ ನಿಮಗೆ ಸೂರ್ಯ ದೇವರ ಕೃಪೆ ದೊರೆಯಲಿದೆ ಈ ರಾಶಿಯವರಿಗೆ ಇಂದಿನಿಂದ ರಾಜಯೋಗ ಮತ್ತು ಗುರುಬಲ ಶುರುವಾಗುತ್ತಿದೆ ಈ ರಾಶಿಯವರು ಏನೇ ಕೆಲಸ ಮಾಡಿದರೂ ಸಹ ಇಂದಿನ ಮಧ್ಯರಾತ್ರಿಯಿಂದಲೇ ಅವರಿಗೆ ಸೂರ್ಯ ದೇವರ ಅನುಗ್ರಹ ಆರಂಭವಾಗುತ್ತಿದೆ ಯಾವುದೇ ಒಂದು ಕೆಲಸದಲ್ಲೂ ಕೂಡ ಒಳ್ಳೆಯ ಲಾಭವನ್ನು ಪಡೆದುಕೊಳ್ಳಬಹುದು ಬಹಳ ಅದೃಷ್ಟದ ಫಲಗಳನ್ನು ಈ ರಾಶಿಯವರು ಇಂದಿನಿಂದ ಪಡೆದುಕೊಳ್ಳುತ್ತಿದ್ದಾರೆ ಹಾಗಾದರೆ ಆ ರಾಶಿಗಳು ಯಾವುದು ಎಂದು […] Continue Reading ಅತೀ ಭಯಂಕರ ಶನಿವಾರ!5ರಾಶಿಯವರಿಗೆ ಶನಿದೇವ+ಹನುಮನ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ February 19, 2022 February 23, 2022 kavyaLeave a Comment on ಅತೀ ಭಯಂಕರ ಶನಿವಾರ!5ರಾಶಿಯವರಿಗೆ ಶನಿದೇವ+ಹನುಮನ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ನಮಸ್ಕಾರ ಸ್ನೇಹಿತರೆ ಇಂದು ಅತಿ ಭಯಂಕರವಾದ ಶನಿವಾರ ಇಂದಿನ ಶನಿವಾರದಿಂದ ಶನಿದೇವ ಮತ್ತು ಹನುಮನ ಕೃಪಾಕಟಾಕ್ಷ ಈ ಐದು ರಾಶಿಯವರಿಗೆ ಸಿಗಲಿದೆ ಹಾಗಾಗಿ ಈ 5 ರಾಶಿಯವರು ಬಾರಿ ಅದೃಷ್ಟವನ್ನು ಪಡೆದುಕೊಳ್ಳಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಇದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಶನಿದೇವ ಮತ್ತು ಹನುಮನ ದಿವ್ಯದೃಷ್ಟಿಯಿಂದ ಈ ರಾಶಿಯವರ ಜೀವನದಲ್ಲಿ […] Continue Reading ಫೆಬ್ರವರಿ18 ಶುಕ್ರವಾರ!4ರಾಶಿಯವರಿಗೆ ಬಾರಿ ಅದೃಷ್ಟ ಮಹಾಲಕ್ಷ್ಮಿ ಕೃಪೆ ದುಡ್ಡಿನ ಸುರಿಮಳೆ ರಾಜಯೋಗ February 18, 2022 February 23, 2022 kavyaLeave a Comment on ಫೆಬ್ರವರಿ18 ಶುಕ್ರವಾರ!4ರಾಶಿಯವರಿಗೆ ಬಾರಿ ಅದೃಷ್ಟ ಮಹಾಲಕ್ಷ್ಮಿ ಕೃಪೆ ದುಡ್ಡಿನ ಸುರಿಮಳೆ ರಾಜಯೋಗ ನಮಸ್ಕಾರ ಸ್ನೇಹಿತರೆ ಒಂಬತ್ತು ವರ್ಷಗಳ ಕಾಲದವರೆಗೂ ಕೂಡ ಇಂದು ಭಯಂಕರವಾದ ಶುಕ್ರವಾರ ಈ ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ ರಾಶಿ ಚಕ್ರಗಳ ಗ್ರಹಗತಿಗಳ ಬದಲಾವಣೆಯಿಂದ ನಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ ಅದೇ ರೀತಿ ಯಾವುದೋ ಒಂದು ದೇವರ ಅನುಗ್ರಹದಿಂದ ನಮಗೆ ಸಾಕಷ್ಟು ಒಳ್ಳೆಯದು ಕೂಡ ಆಗಬಹುದು ಹಾಗಾಗಿ ಈ ರಾಶಿಯವರಿಗೆ ಇನ್ನುಮುಂದೆ ಸಾಕಷ್ಟು ಒಳ್ಳೆಯ ದಿನಗಳು ಬರಲಿದೆ ಯಾಕೆ ಅಂದರೆ ಭಗವತಿ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ಇನ್ನು ಮುಂದೆ ಈ ರಾಶಿಯವರ ಮೇಲೆ ಬಹಳ ಮುಖ್ಯವಾಗಿ ಇರಲಿದೆ […]
‘ಅನಿತ್ಯವೂ ಪರಿವರ್ತನಶಿಲವೂ ಆದ ಜೀವನಾನುಭವಗಳನ್ನು ಸಹಿಸಿಕೊ!” ಎಂದು ಹೇಳಿದ ಶ್ರೀಕೃಷ್ಣನು ಮುಂದುವರೆಸುತ್ತಾನೆ- ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭI ಸಮದುಃಖಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ II“ಹೇಅರ್ಜುನ ! ಯಾವ ವ್ಯಕ್ತಿಯನ್ನು ಇವು (ಈ ಬದಲಾಗುವ ಸನ್ನಿವೇಶಗಳು) ವ್ಯಥೆಗೊಳಿಸಲಾರವೋ, ಯಾವನು ಸುಖದುಃಖಗಳಲ್ಲಿ ಸಮವಾಗಿವರ್ತಿಸುವನೋ, ಅಂತಹ ‘ಧೀರನು’ ಅಮೃತತ್ವಕ್ಕೂ (ಮೋಕ್ಷಕ್ಕೂ) ಅರ್ಹನಾಗುತ್ತಾನೆ. ದೇಹದಲ್ಲಿ ಹುಟ್ಟಿಬಂದಮೇಲೆ ವ್ಯಕ್ತಿಯು ವಿದ್ಯೆ-ಗುಣ-ಪ್ರತಿಭೆಗಳನ್ನು ಬೆಳೆಸುತ್ತ ಬಳಸುತ್ತ ಸಾಫಲ್ಯವನ್ನು ಪಡೆದು ಧನ್ಯನೆನಿಸಬೇಕು, ಬಂಧುಮಿತ್ರರೊಂದಿಗೆ ಸುಖಿಸಬೇಕು, ನಿಜ. ಆದರೆ ‘ಇವು ಶಾಶ್ವತವಲ್ಲ’ ಎನ್ನುವ ಕಟುಸತ್ಯವನ್ನೂ ನೆನಪಿಟ್ಟುಕೊಳ್ಳಬೇಕು! ಮರೆತರೆ, ಮರುಕ್ಷಣದಿಂದಲೇ ಸಮಸ್ಯೆ ಪ್ರಾರಂಭ! ಏಕೆಂದರೆ ಈ ಜೀವನವೆಂಬ lifetime Packageನಲ್ಲಿ ಸುಖ-ದುಃಖ, ಕೀರ್ತಿ-ನಿಂದೆ, ಸಾಫಲ್ಯ-ನಿರಾಶಗಳೆಂಬ ದ್ವಂದ್ವಾನುಭವಗಳೇ ತುಂಬಿರುವುದು!ನಾವು ನಮ್ಮ ಸ್ಥಿತಿಗತಿಗಳನ್ನು ಅದೆಷ್ಟೇ ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತ ಹೋದರೂ, ಅಪಮಾನ-ವಿಯೋಗ-ರೋಗ-ಮುಪ್ಪು-ಮರಣಗಳು ಅದರೊಳಗೆ ನುಸುಳುವುದು ತಪ್ಪದು. ಇದು ಜೀವನದ ಸ್ವರೂಪ. ಹೀಗಿರುವಾಗ, ಮಾನಸಿಕ ಸಿದ್ಧತೆಮಾಡಿಕೊಂಡಿರುವುದು ಲೇಸಲ್ಲವೆ? ತನ್ಮೂಲಕ, ಜೀವನದ ತಿರುವು ಮುರುವುಗಳನ್ನು ಎದುರಿಸುವ ಛಲಬಲಗಳನ್ನು ಬೆಳೆಸಿಕೊಳ್ಳಬಹುದಲ್ಲವೆ? ಮನುಷ್ಯನು ಎಲ್ಲಿ ಎಡವುತ್ತಾನೆ ಗೊತ್ತೆ? -ಒಂದಷ್ಟುಸಿದ್ಧಿ-ಯಶಸ್ಸುಗಳನ್ನು ಆಸ್ವಾದಿಸುವಾಗ! ಬಂಧುಮಿತ್ರರು ಅನುಕೂಲವಾಗಿರುವಾಗ! ಬಯಸಿದ್ದೆಲ್ಲ ಕೈಗೆ ದಕ್ಕುತ್ತಿರುವಾಗ! ’ಆ ಸಂತಸದ ಬಿಸಿಯಲ್ಲಿ ಪಿತ್ತ ನೆತ್ತಿಗೇರುತ್ತದೋ ಏನೋ! ಬುದ್ಧಿ ಆಲೋಚಿಸುವುದನ್ನೇ ಬಿಟ್ಟುಬಿಡುತ್ತದೆ! ಇದೆಲ್ಲ ಹೀಗೆಇರುತ್ತವೆ!” ಎಂಬ ಅನೈಜವಾದ ‘ನೆಮ್ಮದಿಯ ಭ್ರಾಂತಿ’ ಹುಟ್ಟುತ್ತದೆ! ಮುಂದೆ ಆಗಬಹುದಾದ ಬದಲಾವಣೆಗಳ ಕಡೆಗೆ ಎಚ್ಚರ ತಪ್ಪುತ್ತದೆ! ಆದರೆ ಜೀವನ ಬದಲಾಗದೇ ಇದ್ದೀತೆ? ದಕ್ಕಿದ್ದು ಕೈತಪ್ಪೀತು! ರೋಗಮುಪ್ಪುಗಳು ಆವರಿಸಿಯಾವು! ಪ್ರಾಣಪ್ರಿಯರೇ ದೂರವಾದಾರು! ಏನುಬೇಕಾದರೂ Turn of events ಆಗಬಹುದು! ಸುಖದ ಅಮಲಿನಲ್ಲಿ ಮೈಮರೆತು ಜೀವನ ಸ್ವರೂಪದ ವಿಮರ್ಶೆಯನ್ನು ಕೈಬಿಟ್ಟರೆ, ಕಂಗಾಲಾಗುವುದು ತಪ್ಪೀತೇ? ಅಲ್ಲಿಗೆ ಮನಸ್ಸು ಮುದುಡುತ್ತದೆ, ಮತಿಯು ಮಂಕಾಗುತ್ತದೆ, ಮೈಯಿ ಕುಗ್ಗುತ್ತದೆ, ಜೀವನವೆ ದುರ್ಭರವೆನಿಸುತ್ತದೆ! ಆದರೆ ಜೀವನವನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡ ಜಾಣನ ರೀತಿಯೇ ಬೇರೆ. ಮನದಲ್ಲಿ ’ಎಲ್ಲಕ್ಕೂ ತಯಾರಿರುವ’ ಪೂರ್ವಸಿದ್ಧತೆ ಅವನಿಲ್ಲಿರುತ್ತದೆ. ಹಾಗಾಗಿ ಜೀವನದ Turn of eventsನಿಂದ ಆತನಿಗೆ ತುಂಬ ಆಘಾತವಾಗದು. ಅಂತಹವನು ಒಂದೆಡೆ ಜೀವನ-ವಿಮರ್ಶೆ ಮಾಡುತ್ತಿರುತ್ತಾನೆ. ಮತ್ತೊಂದೆಡೆ, ತನ್ನ ಧರ್ಮಕರ್ಮಗಳನ್ನು ಎಚ್ಚರದಿಂದ ಮಾಡುತ್ತ, ಸ್ವಹಿತ-ಲೋಕಹಿತಗಳನ್ನು ಸಾಧಿಸುತ್ತಾನೆ. ಹೊರಗಡೆಯ ಸೋಲು-ಗೆಲುವು, ನೋವು-ನಲಿವುಗಳನ್ನೇ ನೆಚ್ಚಿಕೊಳ್ಳುತ್ತ ಭಾವುಕನಾಗದೆ ಸಮತ್ವವನ್ನು ಸಾಧಿಸುವ ‘ಧೀರ’ನೆನಿಸುತ್ತಾನೆ. ಸ್ವಲ್ಪ ಆಲೋಚಿಸಿ ನೋಡೋಣ- ಸುಖವಾಗಲಿ ದುಃಖವಾಗಲಿ ಅನಿರೀಕ್ಷಿವಾಗಿ ಬಂದೊದಗುತ್ತವೆ. ನಾವು ವ್ಯಕ್ತಿ-ವಸ್ತು-ಸಾಫಲ್ಯಗಳ ಬಗ್ಗೆ ಕಟ್ಟಿಕೊಳ್ಳುವ ಕನಸುಗಳು ನನಸಾಗಬಹುದು, ಆಗದೆಯೂ ಇರಬಹುದು! ಊಹಿಸಿರದ ಸುಖ-ಸಂಪದ-ಕೀರ್ತಿಗಳು ಬಾಗಿಲಿಗೇ ಬಂದು ನಿಲ್ಲಬಹುದು! ಅಥವಾ ‘ತನ್ನವರೇ’ ಕೈಬಿಟ್ಟು ಆಘಾತ ಉಂಟುಮಾಡಬಹುದು! ನಿರೀಕ್ಷಿಸದ ಮೂಲದಿಂದ ಸಹಾಯಹಸ್ತ ಬಂದೊದಗಬಹುದು. ಅಥವಾ ’ಬೇಕಾದವರು’ ಬೇಡವಾಗಬಹುದು! ‘ಬೇಡ’ವೆನಿಸಿದವರೇ ಬೇಕಾದವರಾಗಲೂಬಹುದು! -ಇವೆಲ್ಲ ಜೀವನ ನಾಟಕದ ಅಂಕಗಳು. ಇವುಗಳ ಮೇಲೆ ಯಾರಿಗೂ ನಿಯಂತ್ರಣವಿರದು. ಆದರೆ ಇವುಗಳನ್ನು ಅರ್ಥಮಾಡಿಕೊಂಡು ಜಾಣ್ಮೆಯಿಂದ ಮೀರಿ ನಿಲ್ಲುವ ತಾಕತ್ತಂತೂ ಎಲ್ಲರಲ್ಲೂ ಇದೆ! ವ್ಯಕ್ತಿಯು ಈ ತಾಕತ್ತನ್ನು ತನ್ನೊಳಗೆ ತಾನೆ ಸಾಕ್ಷಾತ್ಕರಿಸಿಕೊಂಡಾಗ ‘ಯಾರೋ ಒಲಿಯಲಿಲ್ಲ’, ‘ಯಾವುದೋ ಸಿಗಲಿಲ್ಲ’ವೆಂದು ಹತಾಶನಾಗುವುದಿಲ್ಲ, ಹಗೆಯನ್ನೂ ಸಾಧಿಸುವುದಿಲ್ಲ, ಆತ್ಮಹತ್ಯೆಗೂ ಶರಣಾಗುವುದಿಲ್ಲ, Sympathyಗಾಗಿಯೂ ಇದಿರು ನೋಡುವುದಿಲ್ಲ, ಮಾನಸಿಕ-ಖಿನ್ನತೆಗೂ ವಶವಾಗುವುದಿಲ್ಲ. ಒಂದಷ್ಟು ನೋವು ನಿರಾಶೆಗಳಾದರೂ, ‘ಇದು ಜೀವನದ ಆಟ’ ಎಂದೊಪ್ಪಿಕೊಂಡು, ಕಣ್ಣೊರೆಸಿಕೊಂಡು, ಜೀವನ ಧ್ಯೇಯದತ್ತ ಮುನ್ನಡೆಯುವ ಛಲಬಲಗಳನ್ನು ಮರಳಿ ಪಡೆಯುತ್ತಾನೆ! ಜೀವನದಲ್ಲಿ ಸೋಲುವುದು, ಗೆಲ್ಲುವುದು ಎಂದರೆ ಇಷ್ಟೇತಾನೆ! ಜೀವನದ ಘಟನಾವಳಿಗಳನ್ನು ನಿಯಂತ್ರಿಸಲಾಗದಿದ್ದರೂ, ಅವುಗಳ ಪ್ರಭಾವದಿಂದ ಮೇಲೆದ್ದು ನಿಲ್ಲಬಲ್ಲೆವು. ಆಗ ಮಾತ್ರ ನಮ್ಮ ಭಾವುಕತೆ ಕುಗ್ಗಿ, ವಿವೇಕೋದಯವಾಗಿ, ಜೀವನ ಅರ್ಥಪೂರ್ಣವಾಗುತ್ತದೆ. ಯಾವುದೋ ಅಂಗಾಂಗವನ್ನೋ, ಆಸ್ತಿಯನ್ನೋ, ಪ್ರೀತಿಪಾತ್ರರನ್ನೋ ಕಳೆದುಕೊಂಡರೆಂದೋ ಅಥವಾ ಪರೀಕ್ಷೆಯಲ್ಲಿನ ಪಾಸಾದರೆಂದೋ, ಪ್ರೇಯಸಿ/ಪ್ರಿಯತಮ ಪ್ರತಿಸ್ಪಂದಿಸಲಿಲ್ಲವೆಂದೋ ಹತಾಶರಾಗಿ ಆತ್ಮಹತ್ಯೆ ಅಥವಾ ಮಾನಸಿಕ ಕಾಯಿಲೆಗಳಿಗೆ ಸಿಲುಕುವವರ ಪ್ರಸಂಗಗಳನ್ನು ನೋಡುತ್ತಿರುತ್ತೇವೆ. ಅಂತಹವರು ’ಜೀವನವೆಂದರೆ‘ ಕೇವಲ ಆ ಲಾಭ-ನಷ್ಟಗಳು’ ಎಂಬ ಭ್ರಾಂತಿಯವರು. ಆದರೆ ಮತ್ತೆ ಕೆಲವರಿರುತ್ತಾರೆ-ದೇಹದಲ್ಲಿ ದೊಡ್ಡ ಊನಗಳೂ ರೋಗಗಳೂ ಇದ್ದೂ, ಆಸ್ತಿ-ಬಂಧು-ಮಿತ್ರರನ್ನೆಲ್ಲ ಕಳೆದುಕೊಂಡಿದ್ದೂ, ಕಷ್ಟ-ನಷ್ಟ-ಅಪಕೀರ್ತಿಗಳಲ್ಲಿ ಸಿಲುಕಿದ್ದೂ, ತಾಳ್ಮೆಯಿಂದ ಜೀವನವನ್ನು ಮತ್ತೆಮತ್ತೆ ಕಟ್ಟಿಕೊಳ್ಳುತ್ತಲೇ ಇರುತ್ತಾರೆ! ಅವರಿಗೆ ನೋವಾಗುವುದಿಲ್ಲವೆಂದಲ್ಲ, ಆದರೆ ನೋವಿನ ಮೇಲೇರಿ ನಿಲ್ಲುವ ಸ್ಥೈರ್ಯ ಅವರಲ್ಲಿ ಇರುತ್ತದೆ! ಕಾರಣವೇನು ಗೊತ್ತೆ? ಅವರ ಪಾಲಿಗೆ ಹೊರಗಡೆಯ ಲಾಭನಷ್ಟಗಳಿಗಿಂತ ತಮ್ಮೊಳಗಿನ ’ಚೈತನ್ಯದ ಧ್ಯಾನವೇ ಹೆಚ್ಚು! ಅಂತಹ ಧೀರರು ಮಾತ್ರ ‘ಸಮಚಿತ್ತ’ರಾಗಲು ಸಾಧ್ಯ. ಕಾಲಾಂತರದಲ್ಲಿ ಅವರ ಈ ಸ್ಥೈರ್ಯವೇ ಅವರನ್ನು ಅಮೃತತ್ವಕ್ಕೂ ಒಯ್ಯಬಲ್ಲುದು. ಹೀಗೆ ‘ಮನೋವಿಜ್ಞಾನಿ’ಯಾದ ಶ್ರೀಕೃಷ್ಣನ ಮಾತಿನಲ್ಲಿ ನಮ್ಮ ಜೀವನಕ್ಕೆ ಪೋಷಕವಾದ ಅದೆಷ್ಟೆಲ್ಲ ಇಂಗಿತಾರ್ಥಗಳು ಧ್ವನಿಸುತ್ತವೆಯೋ !
ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಕಾರ್ಯಕ್ರಮವೊಂದರಲ್ಲಿ ‘ಮಾಂಸಾಹಾರ’ದ ಕುರಿತಂತೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೊಳಗಾಗಿದೆ. ಮಾಂಸಾಹಾರವನ್ನು ‘ಕೆಟ್ಟ ಆಹಾರ’ ಎಂದು ಕರೆದಿರುವ ಮೋಹನ್ ಭಾಗವತ್, ‘‘ಕೆಟ್ಟ ಆಹಾರವನ್ನು ತಿಂದರೆ ಅದು ನಿಮ್ಮನ್ನು ಕೆಟ್ಟ ದಾರಿಯಲ್ಲಿ ಮುನ್ನಡೆಸುತ್ತದೆ. ಜೀವಿಗಳನ್ನು ಕೊಂದು ತಿನ್ನುವುದು ಒಳ್ಳೆಯ ಪದ್ಧತಿಯಲ್ಲ. ತಾಮಸ ಆಹಾರ ನಮ್ಮಲ್ಲಿರುವ ತಾಮಸ ಗುಣಗಳನ್ನು ಉದ್ದೀಪಿಸುತ್ತದೆ’’ ಎಂದಿದ್ದಾರೆ. ಜಗತ್ತು ಹಸಿವಿನ ಬಗ್ಗೆ, ಅಪೌಷ್ಟಿಕತೆಯ ಬಗ್ಗೆ, ಆಹಾರದ ಕೊರತೆಗಳ ಬಗ್ಗೆ ಚರ್ಚಿಸುತ್ತಿರುವಾಗ ಮೋಹನ್ ಭಾಗವತ್ ಅವರು ಈ ದೇಶದ ಬಹುಸಂಖ್ಯಾತರು ಸೇವಿಸುವ ಆಹಾರವನ್ನು ‘ಕೆಟ್ಟ ಆಹಾರ’ ಎಂದು ಕರೆದಿರುವುದು ಮಾಂಸಾಹಾರಿಗಳಲ್ಲಿ ಆಕ್ರೋಶ, ಮುಜುಗರವನ್ನು ಸೃಷ್ಟಿಸಿದೆ. ಪರೋಕ್ಷವಾಗಿ ಭಾಗವತ್ ಅವರು, ಈ ದೇಶದ ಎಲ್ಲ ಕೆಡುಕುಗಳಿಗೂ ಮಾಂಸಾಹಾರಿಗಳನ್ನೇ ಹೊಣೆ ಮಾಡಿದ್ದಾರೆ. ಜೊತೆಗೆ ಸಸ್ಯಾಹಾರಿಗಳಿಗೆ ಎಲ್ಲ ಕೆಡುಕುಗಳಿಂದ ಕ್ಲೀನ್‌ಚಿಟ್ ನೀಡಿದ್ದಾರೆ. ಆಹಾರದ ಹೆಸರಿನಲ್ಲಿ ಯಾರನ್ನೇ ದೂಷಿಸುವುದು ಪರೋಕ್ಷವಾಗಿ ಜನಾಂಗೀಯ ನಿಂದನೆಯ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಆರೆಸ್ಸೆಸ್ ಮತ್ತು ಬಿಜೆಪಿಯೊಳಗಿರುವ ಮಾಂಸಾಹಾರಿಗಳೇ ಭಾಗವತ್ ಅವರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ಮಾಂಸಾಹಾರ ನಮ್ಮಳಗಿನ ದುಷ್ಟತನ, ಕ್ರೌರ್ಯಗಳನ್ನು, ಕೆಡುಕುಗಳನ್ನು ಹೆಚ್ಚಿಸುತ್ತದೆ ಎನ್ನುವ ಮಾತಿಗಾದರೂ ವೈಜ್ಞಾನಿಕ ಹಿನ್ನೆಲೆಯಿದೆಯೇ? ಎಂದರೆ ಅದೂ ಇಲ್ಲ. ಭಾರತದ ಇತಿಹಾಸದ ಪುಟಗಳನ್ನು ಬಿಡಿಸಿದರೆ, ಈ ದೇಶದಲ್ಲಿ ಅತಿ ಹೆಚ್ಚು ಜಾತಿ ದೌರ್ಜನ್ಯಗಳನ್ನು ನಡೆಸಿದವರು ಸಸ್ಯಾಹಾರಿಗಳು ಎನ್ನುವ ವಿವರಗಳು ದೊರಕುತ್ತವೆ ಮತ್ತು ಅವರು ದೌರ್ಜನ್ಯಗಳನ್ನು ಎಸಗಿರುವುದೆಲ್ಲ ಮಾಂಸಾಹಾರಿಗಳಾಗಿರುವ ಶೂದ್ರ ಮತ್ತು ದಲಿತ ಜನಸಮೂಹದ ಮೇಲೆ. ಕೇರಳದಲ್ಲಿ ನಂಬೂದಿರಿಗಳು ಜಾತಿಯ ಹೆಸರಿನಲ್ಲಿ ಪ್ರದರ್ಶಿಸಿದ ಕ್ರೌರ್ಯ, ಹಿಂಸೆಗಳಿಗೆ ಸ್ವಾಮಿ ವಿವೇಕಾನಂದರೇ ಬೆಚ್ಚಿ ಬಿದ್ದು ಇಡೀ ರಾಜ್ಯವನ್ನು ‘ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು. ಸಸ್ಯಾಹಾರ ನಮ್ಮಲ್ಲಿ ವಿನಯ, ಸಜ್ಜನಿಕೆ, ಒಳಿತುಗಳನ್ನು ಬಿತ್ತುತ್ತವೆ ಎಂದಾದರೆ, ಸಸ್ಯಾಹಾರಿಗಳಿಂದ ಈ ದೇಶದಲ್ಲಿ ಕೆಳಜಾತಿಗಳ ಮೇಲೆ ಯಾಕೆ ದೌರ್ಜನ್ಯಗಳು ನಡೆಯುತ್ತಾ ಬಂದವು? ನಿಜಕ್ಕೂ ಮಾಂಸಾಹಾರ ಕ್ರೌರ್ಯವನ್ನು, ಹಿಂಸೆಯನ್ನು ಪ್ರಚೋದಿಸುತ್ತದೆ ಎಂದಾದರೆ, ಶತಶತಮಾನಗಳಿಂದ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಾ ಬಂದಿದ್ದರೂ ಅದರ ವಿರುದ್ಧ ತುಟಿ ಬಿಚ್ಚದೆ ಯಾಕೆ ದಲಿತರು ಮತ್ತು ಶೂದ್ರರು ಸಹಿಸುತ್ತಾ ಬಂದರು? ಯಾಕೆ ಅವರು ಪ್ರತಿ ಹಿಂಸೆಯ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಿಲ್ಲ? ಸಸ್ಯಾಹಾರ ಸಾತ್ವಿಕತೆಯನ್ನು ಬಿತ್ತುತ್ತದೆ ಎಂದಾದರೆ, ಸಸ್ಯಾಹಾರಿಯಾಗಿದ್ದ ನಾಥೂರಾಂ ಗೋಡ್ಸೆ ಮಹಾತ್ಮಾ ಗಾಂಧೀಜಿಯನ್ನು ಯಾಕೆ ಕೊಂದ? ಈ ಎಲ್ಲ ಪ್ರಶ್ನೆಗಳಿಗೆ ಭಾಗವತ್ ಉತ್ತರಿಸಬೇಕಾಗುತ್ತದೆ. ಅಷ್ಟೇ ಯಾಕೆ, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಕುಟುಂಬಿಕರ ಕಗ್ಗೊಲೆ ಮಾಡಿದ ಅಪರಾಧದಲ್ಲಿ ಜೈಲು ಸೇರಿದವರು ಸಸ್ಯಾಹಾರಿಗಳೇ ಆಗಿದ್ದರು. ನ್ಯಾಯಾಲಯ ಶಿಕ್ಷೆ ನೀಡಿದ್ದರೂ, ಇತ್ತೀಚೆಗೆ ಗುಜರಾತ್ ಸರಕಾರ ಅವರನ್ನು ಬಿಡುಗಡೆಗೊಳಿಸಿತು. ಭಾಗವತ್ ಹೇಳಿಕೆಯ ಹಿನ್ನೆಲೆಯಲ್ಲಿ, ‘ಅವರು ಸಸ್ಯಾಹಾರಿಗಳಾಗಿರುವ ಕಾರಣಕ್ಕಾಗಿ’ ಅವರನ್ನು ಬಿಡುಗಡೆ ಮಾಡಲಾಯಿತೆ?’ ಎಂದು ಕೇಳಬೇಕಾಗುತ್ತದೆ. ಇನ್ನು ಮುಂದೆ ಅತ್ಯಾಚಾರ, ಕೊಲೆ ಮೊದಲಾದವುಗಳನ್ನು ಎಸಗಿದಾತ ಸಸ್ಯಾಹಾರಿಯಾಗಿದ್ದರೆ ಅದು ಆತನನ್ನು ನಿರಪರಾಧಿ ಎಂದು ಘೋಷಿಸುವುದಕ್ಕೆ ಮಾನದಂಡವಾಗಬಹುದೆ? ಯಾಕೆಂದರೆ ಬಿಜೆಪಿ ಮುಖಂಡರೊಬ್ಬರು ಬಿಲ್ಕಿಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆಗೆ ಸಮರ್ಥನೆಯಾಗಿ ಅವರ ಜಾತಿಯನ್ನು ಉಲ್ಲೇಖಿಸಿದ್ದರು. ಭಾಗವತ್ ಕೂಡ ಪರೋಕ್ಷವಾಗಿ ಅದನ್ನೇ ಹೇಳುತ್ತಿದ್ದಾರೆ. ಮನುಷ್ಯ ಪೂರ್ಣ ಪ್ರಮಾಣದಲ್ಲಿ ಸಸ್ಯಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ. ಆತ ಮಿಶ್ರಾಹಾರಿ. ಮಾಂಸಾಹಾರಿಗಳೂ ಸಸ್ಯಾಹಾರವನ್ನು ಯಥೇಚ್ಛವಾಗಿ ಸೇವಿಸುತ್ತಾರೆ. ತಲೆ ತಲಾಂತರಗಳಿಂದ ಮಾಂಸಾಹಾರ ಮನುಷ್ಯನನ್ನು ಪೊರೆದುಕೊಂಡು ಬಂದಿದೆ. ಮೆದುಳು, ದೈಹಿಕ ಶಕ್ತಿಯ ಬೆಳವಣಿಗೆಯ ಹಿಂದೆ ಮಾಂಸಾಹಾರದ ಕೊಡುಗೆ ಬಹುದೊಡ್ಡದು ಎನ್ನುವುದು ಈಗಾಗಲೇ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಅಪೌಷ್ಟಿಕತೆಯೇ ಎಲ್ಲ ರೋಗಗಳ ಮೂಲ. ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚುವುದಕ್ಕೆ ಪರೋಕ್ಷವಾಗಿ ಸಸ್ಯಾಹಾರಿಗಳ ಆಹಾರ ರಾಜಕಾರಣದ ದೊಡ್ಡ ಕೊಡುಗೆಯಿದೆ. ಆರೆಸ್ಸೆಸ್‌ನ ನಾಯಕರು ಗೋಮಾಂಸ ಸೇವನೆಯನ್ನು ವಿರೋಧಿಸುತ್ತಿದ್ದಾರೆ ಎಂದು ದೇಶ ಭಾವಿಸಿದೆ. ಆದರೆ ಅವರು ವಿರೋಧಿಸುತ್ತಿರುವುದು ‘ಮಾಂಸಾಹಾರ’ವನ್ನು. ‘ಗೋವು’ಗಳನ್ನು ಅದಕ್ಕೆ ಒಂದು ನೆಪವಾಗಿ ಮಾತ್ರ ಬಳಸಿಕೊಂಡಿದ್ದಾರೆ. ನಿಧಾನಕ್ಕೆ ಅವರ ಗುರಿ ಗೋಮಾಂಸದಿಂದ ಇತರ ಮಾಂಸದ ಕಡೆಗೆ ತಿರುಗಲಿರುವ ಸೂಚನೆಯನ್ನು ಭಾಗವತ್ ಹೇಳಿಕೆಯಲ್ಲಿ ನಾವು ಗುರುತಿಸಬಹುದು. ಗೋಮಾಂಸಾಹಾರ ನಿಷೇಧದ ಪ್ರಯತ್ನದಿಂದಾಗಿ ದೇಶದ ಆರ್ಥಿಕತೆಗೆ ಆಗಿರುವ ಹಾನಿಯನ್ನು, ಹೈನೋದ್ಯಮಗಳಿಗೆ ಆಗುತ್ತಿರುವ ನಷ್ಟವನ್ನು ನಾವು ನೋಡುತ್ತಿದ್ದೇವೆ. ರೈತರು ತಮ್ಮ ಜಾನುವಾರುಗಳನ್ನು ಮುಕ್ತವಾಗಿ ಮಾರುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಗೆ ಬಂದು ನಿಂತಿದ್ದಾರೆ. ರೈತರ ಆರ್ಥಿಕ ಸಂಪನ್ಮೂಲವಾಗಿರುವ ಅನುಪಯುಕ್ತ ಗೋವುಗಳನ್ನು ಮಾಂಸಾಹಾರಿಗಳೂ ಅವಲಂಬಿಸುತ್ತಾ ಬಂದಿದ್ದರು. ಇದರಿಂದ ಹೈನೋದ್ಯಮಕ್ಕೂ ಲಾಭವಾಗುತ್ತಿತ್ತು. ಈ ದೇಶದ ಅಪೌಷ್ಟಿಕತೆಯ ಕೊರತೆಯನ್ನೂ ಅದು ತುಂಬಿಕೊಡುತ್ತಿತ್ತು. ಕಡಿಮೆ ದರಕ್ಕೆ ಅತಿ ಹೆಚ್ಚು ಪ್ರೊಟೀನ್ ಇರುವ ಮಾಂಸಾಹಾರ ಬಡವರಿಗೆ ದೊರಕುತ್ತಿತ್ತು. ಆದರೆ ಮಾಂಸಾಹಾರದ ಕುರಿತ ಆರೆಸ್ಸೆ ಸ್‌ನ ಪೂರ್ವಾಗ್ರಹದಿಂದಾಗಿ ಗ್ರಾಮೀಣ ಪ್ರದೇಶದ ರೈತರು ತಮ್ಮ ಗೋವುಗಳನ್ನು ಮಾರಾಟ ಮಾಡಲಾಗದೆ ಬೀದಿಗೆ ಬಿಡುವ ಸ್ಥಿತಿ ನಿರ್ಮಾಣವಾಯಿತು. ಹೈನೋದ್ಯಮ ನಷ್ಟಕ್ಕೀಡಾಯಿತು. ಅರ್ಥವ್ಯವಸ್ಥೆಗೇ ಹೊಡೆತ ಬಿತ್ತು. ಚರ್ಮೋದ್ಯಕ್ಕೆ ಏಟು ಬಿತ್ತು. ರೈತರು ಸಾಕಲಾಗದ ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕಾಗಿ ಪ್ರತೀ ವರ್ಷ ಸರಕಾರವೇ ಕೋಟ್ಯಂತರ ರೂಪಾಯಿಯನ್ನು ವ್ಯಯ ಮಾಡಬೇಕಾಗಿದೆ. ಇದೇ ಸಂದರ್ಭದಲ್ಲಿ ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಗೋಮಾಂಸ ಮಾರಾಟವಾಗುತ್ತಿದೆ. ದೇಶದ ಪೌಷ್ಟಿಕ ಆಹಾರ ವಿದೇಶಿಯರ ಪಾಲಾಗುತ್ತಿದೆ. ದೇಶದಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚುತ್ತಿದೆ. ಭಾಗವತ್ ಅವರು ಹೆಚ್ಚುತ್ತಿರುವ ಜನಸಂಖ್ಯೆ, ಬಡತನ, ನಿರುದ್ಯೋಗದ ಬಗ್ಗೆಯೂ ಮಾತನಾಡಿದ್ದಾರೆ. ಸ್ವಉದ್ಯೋಗಗಳು ಹೆಚ್ಚಬೇಕು ಎಂದು ಕರೆ ನೀಡಿದ್ದಾರೆ. ಆರೆಸ್ಸೆಸ್‌ನ ಮಾಂಸಾಹಾರ ರಾಜಕಾರಣದಿಂದಾಗಿ ದನ ಸಾಕಿ ಬದುಕುತ್ತಿದ್ದವರು ತಮ್ಮ ಹಟ್ಟಿಗಳನ್ನು ಮುಚ್ಚುವಂತಹ ಸ್ಥಿತಿಗೆ ಬಂದಿದ್ದಾರೆ. ದೇಶಾದ್ಯಂತ ಉದ್ದಿಮೆಗಳು ಒಂದೊಂದಾಗಿ ಮುಚ್ಚುತ್ತಿವೆ. ಈ ದೇಶದ ಬಹುಸಂಖ್ಯಾತರ ಮಾಂಸಾಹಾರದ ವಿರುದ್ಧ ನಡೆಸುವ ಸಂಚು, ಪರೋಕ್ಷವಾಗಿ ದೇಶದ ಆರ್ಥಿಕತೆಯ ವಿರುದ್ಧ ನಡೆಸುವ ಸಂಚುಕೂಡ ಆಗಿದೆ. ನಿರುದ್ಯೋಗ, ಬಡತನ ಹೆಚ್ಚುತ್ತಿರುವ ದಿನಗಳಲ್ಲಿ ಮಾಂಸಾಹಾರಕ್ಕೆ ಹೆಚ್ಚು ಪ್ರೋತ್ಸಾಹವನ್ನು ನೀಡಬೇಕು. ಆದರೆ ಆರೆಸ್ಸೆಸ್ ನಾಯಕರು ಇರುವ ಆಹಾರವನ್ನು ಕಿತ್ತುಕೊಳ್ಳಲು ನೋಡುತ್ತಿದ್ದಾರೆ. ಈ ದೇಶದ ಶೂದ್ರರು, ದಲಿತರನ್ನು ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಇನ್ನಷ್ಟು ದುರ್ಬಲರನ್ನಾಗಿಸುವ, ಆ ಮೂಲಕ ಅವರ ಮೇಲೆ ಮತ್ತೆ ತಮ್ಮ ಪೂರ್ಣ ನಿಯಂತ್ರಣವನ್ನು ಸಾಧಿಸುವ ಯೋಜನೆಯ ಭಾಗವಾಗಿದೆ, ಮಾಂಸಾಹಾರದ ವಿರುದ್ಧ ನೀಡಿರುವ ಅವರ ಹೇಳಿಕೆ. ಹಸಿವು ತಾಂಡವವಾಡುತ್ತಿರುವ ದೇಶದಲ್ಲಿ ಬಹುಜನರ ಆಹಾರದ ವಿರುದ್ಧ ಕೆಟ್ಟದಾಗಿ ಮಾತನಾಡುವುದಕ್ಕಿಂತ ಇನ್ನೊಂದು ಹಿಂಸೆ ಇದೆಯೆ?
ಪುತ್ತೂರು- ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಸೌದಿ ಅರೇಬಿಯಾ ಬುರೈದಾ ಘಟಕದ ವಾರ್ಷಿಕ ಮಹಾಸಭೆಯು ಬುರೈದಾ, ಇಸ್ತಿರಾಹ ರೌಳಾ ಸಭಾಂಗಣದಲ್ಲಿ ನಡೆಯಿತು. ಮರ್ಕಝುಲ್ ಹುದಾ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ನೇತೃತ್ವ ನೀಡಿದರು.ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಲ್ಯ, ಕಾರ್ಯದರ್ಶಿ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆ ಪ್ರಕ್ರಿಯೆಗೆ ಮುಂದಾಳತ್ವ ವಹಿಸಿದರು. ಸಮಿತಿಯ ಅಧ್ಯಕ್ಷರಾಗಿ ಸಯ್ಯದ್ ವೈ.ಎಂ.ಕೆ.ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಆನಡ್ಕ ಹಾಗೂ ಕೋಶಾಧಿಕಾರಿಯಾಗಿ ಝಕರಿಯಾ ಕೊರಿಂಗಿಲ ಅವರನ್ನು ಪುನರಾಯ್ಕೆ ಮಾಡಲಾಯಿತು ಗೌರವಾಧ್ಯಕ್ಷರಾಗಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಹಾಗೂ ಸಲಹೆಗಾರರಾಗಿ ಅಬ್ಬಾಸ್ ಅಲಿ ಕುಕ್ಕುವಳ್ಳಿ,ಅಬ್ದುಲ್ ಖಾದರ್ ಕನ್ನಂಗಾರ್,ಅಬ್ದುಲ್ ರಝಾಖ್ ನೆಕ್ಕಿಲ್ ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರಾಗಿ ಇರ್ಶಾದ್ ಸಚ್ಚೇರಿಪೇಟೆ, ಅಬ್ದುಲ್ಲಾ ಕೊಯ್ಲಾ, ಜತೆ ಕಾರ್ಯದರ್ಶಿಯಾಗಿ ಬಶೀರ್ ಕನ್ಯಾನ, ಸಂಚಾಲಕರಾಗಿ ಅಬ್ದುಲ್ಲತೀಫ್ ಶೇರಿ,ತಾಜುದ್ದೀನ್ ಉಪ್ಪಿನಂಗಡಿ ಹಾಗೂ ಕಾರ್ಯಕಾರಿ ಸದಸ್ಯರಾಗಿ ಅಶ್ರಫ್ ಬುಳ್ಳೇರಿಕಟ್ಟೆ, ಇಬ್ರಾಹಿಂ ನೆಕ್ಕರೆ,ರಾಶಿದ್ ವೈ.ಎಂ.ಕೆ.,ರಮೀಝ್ ಪಾಲ್ತಾಡ್,ಅಶ್ರಫ್ ನೆಕ್ಕಿಲ್,ಶಂಸುದ್ದೀನ್ ಸರಾವು,ಖಲೀಲ್ ಇರ್ದೆ,ಅವರನ್ನು ಆರಿಸಲಾಯಿತು. ಸಮಾರಂಭದಲ್ಲಿ ಘಟಕದ ಅಧ್ಯಕ್ಷ ಸಯ್ಯದ್ ವೈ.ಎಂ.ಕೆ ಅಧ್ಯಕ್ಷತೆ ವಹಿಸಿ ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಉದ್ಘಾಟಿಸಿದರು.
ತುಮಕೂರು, ಜ.2- ಸುಗ್ಗಿಯ ಸಂಭ್ರಮದಲ್ಲಿರುವ ರೈತ ಸಮುದಾಯಕ್ಕೆ ಪ್ರಧಾನಿ ನರೇಂದ್ರಮೋದಿ ಭರಪೂರ ಉಡುಗೊರೆ ನೀಡಿದ್ದು, ದೇಶದ 6 ಕೋಟಿ ಅನ್ನದಾತರ ಬ್ಯಾಂಕ್ ಖಾತೆಗಳಿಗೆ 12 ಸಾವಿರ ಕೋಟಿ ರೂ. ಜಮಾ ಮಾಡುವ ಯೋಜನೆಗೆ ಕಲ್ಪತರು ನಾಡು ತುಮಕೂರಿ ನಲ್ಲಿ ಚಾಲನೆ ನೀಡಿದರು. ಸರ್ಕಾರಿ ಜೂನಿಯರ್ ಕಾಲೇಜು ಮೈದಾ ನದ ಬೃಹತ್ ವೇದಿಕೆಯಲ್ಲಿ ಬಟನ್ ಒತ್ತುವ ಮೂಲಕ ಏಕಕಾಲಕ್ಕೆ 6 ಕೋಟಿ ರೈತರ ಖಾತೆಗಳಿಗೆ ನೇರ ನಗದು ವರ್ಗಾ ವಣೆಗೆ ಚಾಲನೆ ನೀಡುತ್ತಿದ್ದಂತೆ ರೈತರ ಮುಖದಲ್ಲಿ ಮಂದಹಾಸ ಮೂಡಿ ಕರ ತಾಡನ ಮುಗಿಲು ಮುಟ್ಟಿತು. ದೇಶದ ವಿವಿಧ ಭಾಗಗಳ ರೈತರಿಗೆ ನೇರ ಹಣ ವರ್ಗಾವಣೆ ಮಾಡುವ ಈ ಕ್ಷಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ನರೇಂದ್ರಸಿಂಗ್ ತೋಮರ್, ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳು ಸಾಕ್ಷಿಯಾದರು. ದೇಶದ ಬೆನ್ನೆಲುಬು ರೈತರ ಆದಾಯ ಹೆಚ್ಚಿಸಿ ಅವರ ಬದುಕು ಸುಧಾರಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ, ಪ್ರತಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವ ಕೃಷಿ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಡಿ ಗರಿಷ್ಠ 5 ಎಕರೆ ಜಮೀನು ಹೊಂದಿರುವ ರೈತರಿಗೆ 6 ಸಾವಿರ ಹಣ ನೀಡಲಾಗುತ್ತಿತ್ತು. ನಂತರ ಈ ಯೋಜನೆಯನ್ನು ಜಮೀನು ಹೊಂದಿರುವ ಎಲ್ಲ ರೈತರಿಗೂ ವಿಸ್ತರಿಸ ಲಾಗಿತ್ತು. ಅದರಂತೆ ಪ್ರಧಾನಿ ಮೋದಿ ಅವರು 2ನೇ ಹಂತದ ಈ ಯೋಜನೆಗೆ ಚಾಲನೆ ನೀಡಿ 6 ಕೋಟಿ ರೈತರಿಗೆ ಈ ಯೋಜನೆಯ ಮೊದಲ ಕಂತಿನ 2 ಸಾವಿರ ಕೋಟಿ ರೂ.ಗಳನ್ನು ಜಮಾ ಮಾಡಿದ್ದಾರೆ. ಈ ಯೋಜನೆಗೆ 2019 ಫೆ.24ರಂದು ಉತ್ತರಪ್ರದೇಶದ ಗೋರಕ್‍ಪುರದಲ್ಲಿ ಚಾಲನೆ ನೀಡಿ ಮೊದಲನೇ ಕಂತಿನ 2 ಸಾವಿರ ರೂ. ಗಳನ್ನು 1.10 ಕೋಟಿ ರೈತರ ಖಾತೆಗೆ ನೇರ ಜಮಾವಣೆ ಮಾಡಲಾಗಿತ್ತು. ನಂತರ 2ನೇ ಹಂತದ ಕಂತಾಗಿ 2 ಸಾವಿರ ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಿದ ಕೇಂದ್ರ ಸರ್ಕಾರ, ಇಂದು ಈ ಆರ್ಥಿಕ ವರ್ಷದಲ್ಲಿ ಕೊನೆಯ ಕಂತಾಗಿ 6 ಕೋಟಿ ರೈತರಿಗೆ ಈ 2 ಸಾವಿರ ರೂ.ಗಳನ್ನು ವರ್ಗಾ ಯಿಸುವ ಮೂಲಕ ಈ ಆರ್ಥಿಕ ವರ್ಷ ದಲ್ಲಿ ಒಟ್ಟು 6 ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ. ಸುಗ್ಗಿ ಸಂಭ್ರ ಮದಲ್ಲಿರುವ ರೈತರಿಗೆ ಕೇಂದ್ರ ಭರಪೂರ ಉಡುಗೊರೆ ನೀಡಿದ್ದು, ಜನವರಿಯಲ್ಲಿ ಸುಗ್ಗಿ ಹಬ್ಬವನ್ನು ಮಕರ ಸಂಕ್ರಾಂತಿ, ಲೌರಿ, ಬಿಹು ಮತ್ತು ಪೆÇಂಗಲ್ ಹೀಗೆ ನಾನಾ ಹೆಸ ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಆಚರಿಸಿ ಸಂಭ್ರಮಿಸುತ್ತಾರೆ. ಕೇಂದ್ರದ ಉಡು ಗೊರೆ ರೈತರ ಸುಗ್ಗಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಅಭೂತಪೂರ್ವ ಕ್ಷಣಕ್ಕೆ ಹಾಗೂ ಬೃಹತ್ ರೈತ ಸಮಾವೇಶಕ್ಕೆ ಸಾಕ್ಷಿಯಾಗಲು ರಾಜ್ಯದ ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಹಾವೇರಿ, ಯಾದಗಿರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ, ಕೋಲಾರ, ಚಿತ್ರುದುರ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬೆಳಿಗ್ಗೆಯಿಂದಲೇ ಸಾಗರೋಪಾದಿಯಲ್ಲಿ ರೈತರು ನಗರಕ್ಕೆ ಆಗಮಿಸಿದ್ದರು. ಕೇಂದ್ರ ಕೃಷಿ ಇಲಾಖೆಯ ಕಾರ್ಯಕ್ರಮ ಇದಾಗಿರುವುದರಿಂದ ರಾಜ್ಯದಾದ್ಯಂತ ರೈತರನ್ನು ಸಮಾರಂಭಕ್ಕೆ ಕರೆತರಲು ಸುಮಾರು 1 ಸಾವಿರಕ್ಕೂ ಅಧಿಕ ರಾಜ್ಯ ರಸ್ತೆ ಸಾರಿಗೆ ಬಸ್‍ಗಳನ್ನು ನಿಯೋಜನೆ ಮಾಡಲಾಗಿತ್ತು.
ನಾಣಿ ಆಫೀಸಿಗೆ ಬಂದಾಗಿನಿಂದ ಯಾಕೋ ಬಹಳ ಬೇಜಾರಲ್ಲಿ ಇದ್ದ ಹಾಗೆ ಕಾಣಿಸ್ತು. ೧೦ ಗಂಟೆ ಕಾಫಿಗೆ ಹೋದಾಗ ಸುಮ್ಮನೆ ಅವನನ್ನು ಮಾತಿಗೆಳೆದೆ. "ಯಾಕೋ ನಾಣಿ ಒಂತರಾ ಇದ್ದೀಯಾ?" ಅಂತ ಕೇಳಿದ್ದಕ್ಕೇ ಅವನಿಗೆ ತನ್ನ ದುಃಖವನ್ನು ತೋಡಿಕೊಳ್ಳಲು ಯಾರೋ ಇದ್ದಾರೆ ಅನ್ನಿಸಿತೋ ಏನೋ, ಸಣ್ಣ ಮುಖ ಮಾಡಿಕೊಂಡು "ನಿನ್ನೆ ರಾಖಿ ಕಾ ಸ್ವಯಂವರ್" ನೋಡಿದ್ಯಾ? ಎಂದು ಕೇಳಿದ. "ಅದೇನೂ ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಅಲ್ಲವಲ್ಲಾ ನಾನು ಅಷ್ಟೊಂದು ಆಸಕ್ತಿಯಿಂದ ನೋಡೊದಿಕ್ಕೆ. ಯಾವಾಗೋ ಒಂದು ಸಲ ವಾರದ ಹಿಂದೆ ನೋಡಿದ್ದೆ ಕಣೋ, ಒಳ್ಳೇ ಕಾಮೆಡಿ ಸೀರಿಯಲ್ಲು ಬಿಡು" ಎಂದು ಉಡಾಫೆಯಾಗಿ ಮಾತು ಹಾರಿಸಿದೆ. "ಅಲ್ಲಾ ಕಣೋ, ಅದರಲ್ಲಿ ಅಂಥದೇನು ಇದೆ ಅಂತಾ ನೀನು ಬೇಜಾರು ಮಾಡಿಕೊಂಡಿರುವುದು? ನಾನೇನೋ ನಿಮ್ಮ ಊರು ಕಡೆಗೆ ತುಂಬಾ ಮಳೆಯಾಗ್ತಿದೆಯಲ್ಲಾ, ನಿಮ್ಮ ತೋಟಕ್ಕೆ ಏನಾದ್ರೂ ತೊಂದರೆಯಾಗಿದೆಯೇನೋ ಅಂದುಕೊಂಡೆ. ನೀನ್ಯಾವುದೋ ಸಿಲ್ಲಿ ವಿಷಯಕ್ಕೆಲ್ಲಾ ತಲೆ ಹಾಳು ಮಾಡಿಕೊಂದಿದ್ದಿಯಲ್ಲೋ" ಎಂದು ಅವನ ಗಾಯಕ್ಕೆ ಇನ್ನಷ್ಟು ಉಪ್ಪುಸುರಿದೆ.ನಾನು ಅವನು ಹೇಳಿದ್ದರಲ್ಲಿ ಒಂಚೂರೂ ಆಸಕ್ತಿ ತೋರದೇ, ಅವನನ್ನು ಹಳಿದಿದ್ದಕ್ಕೆ ಇನ್ನೂ ಬೇಜಾರಾಗಿರಬೇಕು. "ಹೋಗ್ಲಿ ಬಿಡು, ಹೋಗಿ ಹೋಗಿ ನಿನ್ನ ಕೈಲಿ ಹೇಳಿದ್ನಲ್ಲಾ" ಎಂದು ತನ್ನನ್ನೇ ದೂಷಿಸಿಕೊಂಡ. "ಏನಾಯ್ತೋ"?, ಈಗ ನಾನು ಸಂತೈಸುವ ಧ್ವನಿ ಮಾಡಿದೆ. "ಇಲ್ಲ ಕಣೋ, ಅವಳೆಷ್ಟು ಮುಗ್ಧ ಹುಡುಗಿ ಗೊತ್ತಾ? ಆದ್ರೆ ಅಲ್ಲಿ ಅವಳನ್ನು ಮದ್ವೆ ಆಗಕೆ ಬಂದಿರೋವ್ರೆಲ್ಲಾ ಒಬ್ಬರಿಗಿಂತ ಒಬ್ಬರು ದೊಡ್ಡ ನೌಟಂಕಿಗಳು ಕಣೋ, ಒಬ್ಬರೂ ಸರಿಯಿಲ್ಲ" ಎಂದು ಗೊಣಗಿದ. "ಓಹೋ ಹೀಗಾ ವಿಷಯ? ಗೊತ್ತಾಯ್ತು ಬಿಡು. ಅಲ್ಲಾ ಕಣೋ ನಾಣಿ, ನೀನು ಇಷ್ಟು ಸ್ಮಾರ್ಟ್ ಇದೀಯಾ, ರಾಖಿ ಅಂದ್ರೆ ಇಷ್ಟ ಬೇರೆ, ನೀನ್ಯಾಕೋ ಅದಕ್ಕೆ ಅಪ್ಲೈ ಮಾಡಿಲ್ಲಾ? ನೀನು ಹೋಗಿದ್ರೆ ನಿಂಗೇ ಅವಳು ಒಲಿಯೋದ್ರಲ್ಲಿ ಡೌಟೇ ಇರಲಿಲ್ಲ ನೋಡು" ಎಂದು ಛೇಡಿಸಿದೆ. "ಅಲ್ಲಿ ಸೌತ್ ಇಂಡಿಯಾದವ್ರನ್ನು ಯಾರನ್ನೂ ತಗೋಳ್ಲಿಲ್ಲ ಕಣೋ", ನಾಣಿ ಸೀರಿಯಸ್ಸಾಗೇ ಹೇಳಿದ. "ಹೌದೇನೋ?, ಇದು ತುಂಬಾ ಅನ್ಯಾಯನಪ್ಪಾ , ಎಂಡಿಟಿವಿ ಮೇಲೆ ಕೇಸ್ ಹಾಕ್ಬೇಕು ನೋಡು. ಏನಂದುಕೊಂಡು ಬಿಟ್ಟಿದಾರೆ ಅವ್ರು? ದಕ್ಷಿಣ ಭಾರತದವ್ರು ಎಲ್ಲಾ ರಾಖಿನ ಮದ್ವೆಯಾಗೊಕ್ಕೆ ನಾಲಾಯಕ್ಕಾ? ’ದಿಸ್ ಇಸ್ ಟೂ ಮಚ್’ ಎಂದು ನಾಣಿನ ಸಪೋರ್ಟ ಮಾಡಿದೆ. ನಾಣಿ ಈಗ ಸ್ವಲ್ಪ ಗೆಲುವಾದ. ಹೌದು ಕಣೋ, ಅಲ್ಲಿ ಬಂದಿರೋರೆಲ್ಲಾ ನಾರ್ಥ್ ಇಂಡಿಯಾದವರೇ. ಸಿಕ್ಕಾಪಟ್ಟೆ ದುಡ್ಡಿದ್ದವರು ಎಂದು ನಿಡುಸುಯ್ದ. "ಇನ್ನೇನು? ಯಾರೋ ದುಡ್ಡಿಲ್ಲದ ಬಿಕನಾಸಿನ ಮದ್ವೆ ಆಗ್ತಾಳಾ ಅವಳು?" ಅಂತ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದರೆ ನಾಣಿಯ ಸೂಕ್ಷ್ಮ ಮನಸಿಗೆ ಇನ್ನೂ ಬೇಜಾರು ಮಾಡುವುದು ಬೇಡವೆನಿಸಿತು. "ಅದಕ್ಯಾಕೆ ಇಷ್ಟೆಲ್ಲಾ ಬೇಜಾರು ಮಾಡ್ಕೊಂಡಿದೀಯೋ? ಅವಳನ್ನ ಮದ್ವೆ ಮಾಡ್ಕೊಳ್ಳೋವಂತ ದುರ್ಗತಿ ಯಾರಿಗಿದೆಯೋ, ಅವ್ರೇ ಮದ್ವೆ ಮಾಡ್ಕೋತಾರೆ ಬಿಡು" ಎಂದು ಸಮಾಧಾನ ಮಾಡಿದೆ. ನಾಣಿಗೆ ನನ್ನ ಕುಹಕ ಸರಿಯಾಗಿ ಅರ್ಥವಾಗಲಿಲ್ಲ. "ನಿನ್ನೆ ಶೋದಲ್ಲಿ ಏನಾಯ್ತು ಗೊತ್ತಾ?" ಎಂದು ಮತ್ತೆ ಫ್ಲಾಶ್ ಬ್ಯಾಕಿಗೆ ಹೋದ. ನಾನೂ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ಕೇಳಲು ಶುರುಮಾಡಿದೆ. ಅವನ್ಯಾರೋ "ಲವ್" ಅಂತೆ. ಎಲ್ಲಾರ ಎದುರಿಗೂ ಅವಳ ಹಣೆಗೆ ಮುತ್ತು ಕೊಟ್ಬಿಟ್ಟ ಕಣೊ. ಸ್ವಲ್ಪಾನೂ ನಾಚಿಕೆ ಮಾನ ಮರ್ಯಾದೆ ಒಂದೂ ಇಲ್ಲ, ಥೂ" ಎಂದು ಯಾರಿಗೋ ಉಗಿದ. ನನಗೆ ಇನ್ನೂ ತಮಾಷೆಯೆನಿಸಿತು. "ನಂಗೊಂದು ಡೌಟು ಕಣೋ, ರಾಖಿನೇ ಏನೋ ಮಾಡ್ತಿರಬೇಕು. ಎಲ್ಲಾರಿಗೂ ಯಾಕೆ ಹಾಗೆ ಮಾಡ್ಬೇಕು ಅನ್ನಿಸುತ್ತೋ ಏನೋ, ಅವ್ನು ಮಿಖಾ ಮೊದ್ಲು, ಬಿಗ್ ಬಾಸ್ ಅಲ್ಲಿ ಅಭಿಷೇಕ್, ಎಲ್ಲಾರೂ ಹಾಗೇ ಮಾಡಿದ್ರು ನೋಡು. ಅಥವಾ ಕ್ಯಾಮೆರಾ ಎದುರು ಬಂದ ಕೂಡಲೇ ಅವ್ರಿಗೆಲ್ಲಾ ಹಾಗೆ ಮಾಡಬೇಕು ಅನ್ನಿಸುತ್ತೋ ಏನೋ, ಪಾಪ" ಎಂದು ತಮಾಷೆ ಮಾಡಿದೆ. ನಾಣಿಗೆ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣಿಸಿತು. "ರಾಖಿ ಯಾಕೆ ಏನು ಮಾಡ್ತಾಳೆ? ಈ ಹುಡುಗರಿಗೆ ಸ್ವಲ್ಪಾನೂ ಕಂಟ್ರೋಲ್ ಅನ್ನೋದೇ ಇಲ್ಲ ನೋಡು. ಟೀವಿನಲ್ಲಿ ಎಷ್ಟೊಂದು ಜನ ತಮ್ಮನ್ನು ನೋಡ್ತಿದಾರೆ ಅನ್ನೋ ಖಬರೂ ಇಲ್ಲ" ಎಂದ. "ಅವ್ರು ಮಾಡ್ತಿರೋದೇ ತಮ್ಮನ್ನ ಜನರು ಟೀವಿಲಿ ನೋಡಲಿ ಅಂತ ಕಣೋ, ಅವ್ರೆಲ್ಲಾ ಏನು? ರಾಖಿನೂ ಇಷ್ಟೆಲ್ಲಾ ಮಾಡ್ತಿರೋದು ಯಾಕೆ? ಒಂದಷ್ಟು ಪ್ರಚಾರ ಸಿಗ್ಲಿ, ಸಿನೆಮಾಗಳಲ್ಲಂತೂ ಅವ್ಳಿಗೆ ಯಾರೂ ಚಾನ್ಸ್ ಕೊಡ್ತಾ ಇಲ್ಲ. ಹೀಗಾದ್ರೂ ಮಾಡಿ ಒಂದಷ್ಟು ದುಡ್ಡುಗಿಡ್ಡು ಮಾಡ್ಕೊಳ್ಳೊಣಾ ಅಂತ ಅಷ್ಟೇ!" ಎಂದು ನಾನು ಬೆಂಕಿಗೆ ಸ್ವಲ್ಪ ತುಪ್ಪ ಸುರಿದೆ. "ಅದು ಬೇರೆ ತಿಂಗಳುಗಟ್ಟಲೆ ಅಂಥಾ ಪ್ಯಾಲೆಸಿನಂತ ಹೋಟೆಲ್ಲಿನಲ್ಲಿ ವಸತಿ, ಊಟ, ಜೊತೆಗೆ ಏಳೆಂಟು ಹುಡುಗರ ಜೊತೆ ಫ್ಲರ್ಟ್ ಮಾಡೋ ಅವಕಾಶ, ಪುಕ್ಕಟೆ ಮದುವೆ, ಏನು ಚಾನ್ಸಪ್ಪಾ ಅವಳದ್ದು! ನಾಣಿ, ನಮ್ಮ ಮದುವೆನೂ ಎಂಡಿಟಿವಿಯವ್ರು ಮಾಡಿಕೊಡ್ತಾರಾ ಕೇಳೋ" ಎಂದು ರೇಗಿಸಿದೆ. ನಾಣಿ ಸ್ವಲ್ಪ ತಬ್ಬಿಬ್ಬಾದ. ವಿಷಯ ಎಲ್ಲಿಂದೆಲ್ಲೋ ಹೋಗುತ್ತಿದೆ ಅಂತ ಅನ್ನಿಸಲು ಶುರುವಾಗಿರಬೇಕು ಅವನಿಗೆ. "ಅದರಲ್ಲೇನಪ್ಪಾ ತಪ್ಪು? ಪ್ರಚಾರ ಪಡೆಯಲು ಯಾರ್ಯಾರೋ ಏನೇನೋ ಮಾಡ್ತಾರೆ. ತನಗೆ ಇಷ್ಟವಾದ ಹುಡುಗನನ್ನು ಆಯ್ಕೆ ಮಾಡೋ ಸ್ವಾತಂತ್ರವೂ ಇಲ್ವಾ? " ಎಂದು ಮರುಪ್ರಶ್ನೆ ಹಾಕಿದ. "ಇದೆಯಪ್ಪಾ ಇದೆ, ಇಂಡಿಯಾದಲ್ಲಿ ಯಾರಿಗೆ ಏನು ಬೇಕೋ ಮಾಡಬಹುದು, ಅನ್ನಿಸಿದನ್ನು ಎಲ್ಲರ ಎದುರಿಗೂ ಹೇಳಬಹುದು. ಮೊನ್ನೆ ನಮ್ಮ ಸೆಂಟ್ರಲ್ ಮಿನಿಸ್ಟರ್ರು ಹೇಳ್ಲಿಲ್ವಾ? " ಟೀವಿ ಜಾಸ್ತಿ ನೋಡಿದ್ರೆ ಮಕ್ಕಳಾಗೋದು ಕಮ್ಮಿ ಆಗುತ್ತೆ ಅಂತಾ? ಇನ್ನೋಬ್ರು ಮಿನಿಸ್ಟರ್ರು ಶಾಲೆಗಳಲ್ಲಿ ಪರೀಕ್ಷೆಗಳನ್ನೇ ತೆಗೆದುಬಿಡೋಣ ಅಂತ ಹೇಳಲಿಲ್ವಾ? ತಲೆಬುಡ ಇಲ್ಲದೆ ಮಾತಾಡ್ತಾರೆ. ಏನು ಬೇಕಾದ್ರೂ ಹೇಳಿ, ಏನು ಬೇಕಾದರೂ ಮಾಡಿ ದಕ್ಕಿಸೋಕೊಳ್ಳಬಹುದು ಬಿಡು ಈ ದೇಶದಲ್ಲಿ. ಸಾಮಾಜಿಕ ಜವಾಬ್ದಾರಿ, ಪ್ರಾಮಾಣಿಕ ಕಳಕಳಿ ಅನ್ನೋದೇ ಇಲ್ಲ ಯಾರಿಗೂ! ರಾಜಕಾರಣಿಗಳಿಗೂ ಇಲ್ಲ, ಸಿಲಿಬ್ರೆಟಿಗಳಿಗೂ ಇಲ್ಲ, ಎಲ್ಲರನ್ನೂ ನಿಗ್ರಹಿಸಬೇಕಾದ ಮೀಡಿಯಾದರಿಗಂತೂ ಮೊದಲೇ ಇಲ್ಲ. ಎಲ್ಲರೂ ಸೇರಿ ಜನರ ದಾರಿತಪ್ಪಿಸೋ ಕೆಲ್ಸವನ್ನು ಮಾತ್ರ ಅಚ್ಚುಕಟ್ಟಾಗಿ ಮಾಡ್ತಾ ಇದಾರೆ" ನಾನು ಸ್ವಲ್ಪ ಅಸಹನೆಯಿಂದಲೇ ಹೇಳಿದೆ. "ಹೋಗ್ಲಿ ಬಿಡಪ್ಪಾ, ನಮಗ್ಯಾಕೆ ಅವ್ರ ಉಸಾಬರಿ? ನಮ್ಮ ಪಾಡಿಗೆ ನಾವಿದ್ರೆ ಆಯ್ತು ಬಿಡು" ಎಂದು ನಾಣಿ ಮೆತ್ತಗೆ ನನ್ನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ. ಇವನ ಹತ್ರ ಮಾತಾಡಿದರೆ ಉಪಯೋಗವಿಲ್ಲ ಎಂದೆನಿಸಿರಬೇಕು ಅವನಿಗೆ. ಹಾಗೆ ನೋಡಿದ್ರೆ, ಅವನ ಪ್ರಕಾರ ರಾಖಿಗೆ ಒಳ್ಳೇ ಗಂಡು ಹುಡುಕುವುದೂ ಕೂಡ ಬಹುದೊಡ್ಡ ಸಾಮಾಜಿಕ ಜವಾಬ್ದಾರಿನೇ. ಅವನಿಗೆ ಸಂಪೂರ್ಣವಾಗಿ ಸಮಾಧಾನವಾಗಿಲ್ಲವೆಂಬುದು ಅವನ ಮುಖದಲ್ಲೇ ಎದ್ದು ಕಾಣುತ್ತಿತ್ತು, ಆದರೆ ಮುಂದೆ ಮಾತಾಡಿದರೆ ತನ್ನ ಬುಡಕ್ಕೇ ಬರಬಹುದು ಎನ್ನಿಸಿತೆನೋ, ಸುಮ್ಮನಾದ. "ಇನ್ನೂ ಎಷ್ಟು ದಿನ ನಡೆಯುತ್ತಪ್ಪಾ, ಅವಳ ವಿಚಾರಣೆ? ಯಾವಾಗಂತೆ ಮದುವೆ?" ನಾನು ಕುತೂಹಲದಿಂದ ಕೇಳಿದೆ. "ಸಧ್ಯದಲ್ಲೇ ಆಗುತ್ತೆ ಬಿಡು. ಇನ್ನೇನು ಬರೀ ನಾಲ್ಕು ಜನ ಉಳ್ಕೊಂಡಿದಾರೆ ಅಷ್ಟೆ. ಅವ್ರ ಮನೆಗೆಲ್ಲಾ ಹೋಗಿ ಯಾರು ಬೆಸ್ಟು ಅಂತ ಡಿಸೈಡ್ ಮಾಡ್ತಾಳೆ, ಆಮೇಲೆ ಇನ್ನೇನು ಮದುವೆನೇ" ಎಂದ ನಾಣಿ. ಅವನ ಮನಸ್ಸಿನಲಿ ಇದ್ದಿದ್ದು ಸಮಾಧಾನವೋ, ಅಸೂಯೆಯೋ ಗೊತ್ತಾಗಲಿಲ್ಲ. "ಅಲ್ಲಾ ನಾಣಿ ಒಂದು ವಿಷಯ ಗೊತ್ತಾಗ್ತ ಇಲ್ಲ ನೋಡು ನನಗೆ. ಎಲ್ಲಾ ರಿಯಾಲಿಟಿ ಶೋಗಳಲ್ಲಿ ಪಬ್ಲಿಕ್ ವೋಟ್ ಮಾಡೋ ಅವಕಾಶ ಇರುತ್ತೆ ಅಲ್ವಾ? ಇದರಲ್ಲಿ ಯಾಕೆ ಇಲ್ಲಾ? ನಮಗೂ ಅವಳ ಗಂಡನನ್ನು ಆಯ್ಕೆ ಮಾಡೋದಿಕ್ಕೆ ಚಾನ್ಸು ಸಿಗಬೇಕು ಕಣೋ. ಛೇ" ಎಂದು ಅಣಕಿಸಿದೆ. ನಾಣಿಗೆ ಸಡನ್ನಾಗಿ ಜ್ನಾನೋದಯವಾಯ್ತು! "ಹೌದಲ್ವೋ, ಆ ಆಪ್ಷನ್ನೇ ಕೊಟ್ಟಿಲ್ಲ ನೋಡು ಎಂಡಿಟಿವಿಯವರು, ನಾವೇ ರಾಖಿಗೆ ಹೇಳ್ಬಹುದಿತ್ತು ಇಂಥವನನ್ನು ಮದ್ವೆ ಆಗು ಅಂತಾ. ಎಂತಾ ಅನ್ಯಾಯ, ಛೇ" ಎಂದು ಅಲವತ್ತುಗೊಂಡ. ಅವನ ತಳಮಳ ನೋಡಿ ನನಗೆ ನಗು ಬಂತು. "ಇನ್ನೇನು ಸ್ವಲ್ಪ ದಿನಕ್ಕೇ ಶೋ ಮುಗಿದುಹೋಗುತ್ತೆ. ಆಮೇಲೆ ರಾಖಿನ ನೋಡೋದಿಕ್ಕೇ ಆಗಲ್ಲ" ಎಂದು ಬೇಜಾರಲ್ಲಿ ಹೇಳಿದ. "ಚಿಂತೆ ಮಾಡಬೇಡ್ವೋ, ಇನ್ನೊಂದು ಸ್ವಲ್ಪ ದಿನ ಬಿಟ್ಟು ’ರಾಖಿ ಕಾ ಡೈವೋರ್ಸ್’ ಅಥವಾ ’ರಾಖಿ ಕಾ ಪುನರ್ ಸ್ವಯಂವರ್" ಅಂತಾ ಶೋ ಮತ್ತೆ ಬರುತ್ತೆ. ಆವಾಗ ಮತ್ತೆ ನೋಡುವೆಯಂತೆ ರಾಖಿನ" ಎಂದು ತಮಾಷೆ ಮಾಡಿದೆ. ನಾಣಿ ಪೆಚ್ಚು ನಗು ನಕ್ಕ. "ಇದನ್ನೇ ಮಾತಾಡ್ತಾ ಇದ್ದರೆ, ಕೆಲ್ಸಾ ಯಾರು ಮಾಡೋದು, ನಡಿ, ರಾಖಿನ ಯಾರು ಮದುವೆ ಆದರೆ ನಮಗೇನಂತೆ? ಬಾ" ಎಂದು ಬಲವಂತವಾಗಿ ನಾಣಿನ ಎಳೆದುಕೊಂಡು ಹೋದೆ. Posted by Unknown at 2:41 AM 7 comments Newer Posts Older Posts Home Subscribe to: Posts (Atom) About Me Unknown View my complete profile Popular Posts ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ...... ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹ... ಹಿತವಚನ ಸರಿಯಾಗಿ ಕಾಲೂರಿ ನಡೆಯಲು ಕಲಿಯೇ, ಎಂದೊಬ್ಬರು ಅದೆಷ್ಟು ನಿಧಾನ! ಹೀಗಿದ್ರೆ ಕಷ್ಟ, ಆಕ್ಷೇಪ ಕೆಲವರದು ಸ್ವಲ್ಪ ಸೊಟ್ಟನ ಹೆಜ್ಜೆ, ಈಗಲೇ ಸರಿ ಮಾಡಿ, ಹುಶಾರು! ಸೊಂ... ಕಚ್ಚೋ ಚಪ್ಪಲ್ಲು "ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ... ಹೀಗೇ ಸುಮ್ಮನೇ... ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತ... ಹಸಿರು ಹೀರೋ ಪೆನ್ನು. ಜೋಷಿ ಮಾಸ್ತರ್ ರ ಸಮಾಜದ ಕ್ಲಾಸು ಮುಗಿದ್ರೆ ಸೀದಾ ಮನೇಗೇ ಅನ್ನೋ ವಿಷಯ ನೆನಪಾದಾಗ ಪುಟ್ಟನಿಗೆ ಒಂತರಾ ಖುಶಿಯಾಯ್ತು. ಶನಿವಾರ ಅಂದ್ರೆ ಯಾಕೋ ಗೊತ್ತಿಲ್ಲ, ಬೆಳಿಗ್ಗೆಯಿಂದ್ಲ... ಈ ಸಂಭಾಷಣೆ... ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು ಅರೆಪಾವು ತುಂಟತನ, ಆಗಾಗ ಥೇಟ್ ಮಗು ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು ... ಕೌಳಿ ಹಣ್ಣು ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹ... ಈರನ ತರ್ಕವೂ... ಎಲೆಕ್ಸನ್ನೂ..... ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ... ನಿನ್ನೆ ನಾಳೆಗಳ ನಡುವೆ ಸರಿವ ಸಮಯದ ನೆರಳತುದಿಗೆ ಜೋತುಕೊಂಡೇ ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ! ನಡೆವ ನೆಲದ...
ದೇಶದ ಉನ್ನತ ಶಿಕ್ಷಣದ ವಲಯದಲ್ಲಿ ಎರಡು ಪ್ರಮುಖ ಸಂಗತಿಗಳು ಎರಡು ವಿಭಿನ್ನ ಕಾರಣಗಳಿಗಾಗಿ ಗಮನ ಸೆಳೆದಿವೆ. ಒಂದನೆಯದು ಉನ್ನತ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ ಮೇಲೂ 2009 ರ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ 9 ಪ್ರತಿಶತ ದಾಟಿರಲಿಲ್ಲ. ಈಚೆಗಷ್ಟೇ ಮಾಡಲಾದ ಸಮೀಕ್ಷೆಯಿಂದ ತಿಳಿದು ಬಂದ ಸಂಗತಿಯೆಂದರೆ ಆ ಪ್ರಮಾಣ ಈಗ 19.5 ರಷ್ಟಾಗಿದೆ. ಅಂದರೆ ಕೇವಲ ಮೂರು ವರ್ಷಗಳ ಅವಧಿಯಲ್ಲಿ 10 ಪ್ರತಿಶತದಷ್ಟು ಹೆಚ್ಚಳ ಸಾಧಿಸಿದ್ದು ಸಾಮಾನ್ಯವೇನಲ್ಲ. ಆದರೆ ಅದರಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರಮಾಣ ಕೇವಲ 10.2 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪ್ರಮಾಣ ಕೇವಲ 4.4 ಪ್ರತಿಶತದಷ್ಟಿದೆ ಎನ್ನುವುದು ಮಾತ್ರ ಆಘಾತಕಾರಿ. ಇದು ಕೇವಲ ಉನ್ನತ ಶಿಕ್ಷಣರಂಗ ಮಾತ್ರವಲ್ಲದೇ ಜೀವನದ ಹತ್ತಾರು ವಲಯಗಳಲ್ಲಿ ಇನ್ನೂ ಈ ತಳ ಸಮುದಾಯಗಳು ಹಿಂದೆಯೆ ಬಿದ್ದಿವೆ. ದೇಶ ಸ್ವಾಯತ್ತವಾಗಿ ಆರು ದಶಕಗಳು ಗತಿಸಿದ ಮೇಲೂ ಕಳೆದ ಅನೇಕ ದಶಕಗಳಿಂದಲೂ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಅನೇಕ ಬಗೆಯ ಸೌಲಭ್ಯಗಳನ್ನು ನೀಡಿದ ಮೇಲೂ ಅವರ ಸಾಮಾಜಿಕ ಸ್ಥಿತಿಗತಿ ಮಹತ್ತರವಾದ ಪರಿವರ್ತನೆಗಳನ್ನು ಕಂಡುಕೊಂಡಿಲ್ಲ. ಅಲ್ಲಿ ಸಾಧ್ಯವಾದದ್ದು ಕೇವಲ ಸಮಾನಾಂತರ ಸಂಚಲನೆಯೆ ಹೊರತು ಲಂಬರೂಪದ ಸಂಚಲನೆ ಸಾಧ್ಯವಾಗಲಿಲ್ಲ. ಕರ್ನಾಟಕ ರಾಜ್ಯದ ಚಿತ್ರಣವನ್ನು ಗಮನಿಸಿ ಮಾತನಾಡುವುದಾದರೆ, ದೇಶದ ಪ್ರಮುಖ ರಾಜ್ಯಗಳ ಸಾಲಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕದ ವಿಷಯವಾಗಿ ಅದು 12 ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಕೇರಳ ಮತ್ತು ಕೊನೆಯ ಸ್ಥಾನದಲ್ಲಿ ಚತ್ತೀಸಘಡ್ ರಾಜ್ಯಗಳಿವೆ. ಸದಾ ಸಮಸ್ಯೆಗಳ ರಾಜ್ಯ ಎಂದೇ ಬಿಂಬಿತವಾಗುವ ಬಿಹಾರ 20 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಡತನ ರೇಖೆಯ ಕೆಳಗಿರುವವರ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ 20.8 ಪ್ರತಿಶತದಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಅದು 32.6 ಪ್ರತಿಶತದಷ್ಟಿದೆ [ಪ್ಲ್ಯಾನಿಂಗ್ ಕಮಿಷನ್-2008]. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಥಿತಿ ಕೊಂಚ ವಿಭಿನ್ನವಾಗಿದೆ. ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಬಡತನದ ಪ್ರಮಾಣ 31.8 ರಷ್ಟಿದ್ದರೆ ಪರಿಶಿಷ್ಟ ಪಂಗಡಗಳಲ್ಲಿ ಆ ಪ್ರಮಾಣ 23.5 ರಷ್ಟಿದೆ. 5 ವರ್ಷದ ವಯೋಮಾನದ ಕೆಳಗಿರುವ ಮಕ್ಕಳ ಮರಣ ಪ್ರಮಾಣದ ಚಿತ್ರಣವಂತೂ ದಲಿತ ಮತ್ತು ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮಿಕ್ಕ ಎಲ್ಲ ಜನಸಮುದಾಯಗಳ ರಾಜ್ಯದಲ್ಲಿ ಆ ಪ್ರಮಾಣ 54.7 ಪ್ರತಿಶತದಷ್ಟಿದ್ದರೆ ಪರಿಶಿಷ್ಟ ಜಾತಿಯವರಲ್ಲಿ ಅದು 65.4 ಪ್ರತಿಶತ ಮತ್ತು ಪರಿಶಿಷ್ಟ ಪಂಗಡದವರಲ್ಲಿ 77.9 ಪ್ರತಿಶತದಷ್ಟಿದೆ. ಮುಸ್ಲಿಂ ಸಮುದಾಯದಲ್ಲಿ ಅದು 57.2 ರಷ್ಟಿದೆ. ಇದು 5 ವರ್ಷದ ಕೆಳಗಿನ ವಯೋಮಾನದ ಮಕ್ಕಳ ಮರಣ ಪ್ರಮಾಣದ ಚಿತ್ರಣವಾದರೆ ಇದೇ ವಯೋಮಾನದಲ್ಲಿ ಬರುವ ಕಡಿಮೆ ತೂಕದ ಮಕ್ಕಳ ಪ್ರಮಾಣ ಹೀಗಿದೆ: ಪರಿಶಿಷ್ಟ ಜಾತಿಯವರಲ್ಲಿ ಆ ಪ್ರಮಾಣ 41.7 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ ಅದು ಹೆಚ್ಚೂ ಕಡಿಮೆ ಅದೇ ಪ್ರಮಾಣದಲ್ಲಿ ಅಂದರೆ 41.9 ರಷ್ಟಿದೆ. ಮುಸ್ಲಿಂರಲ್ಲಿ ಆ ಪ್ರಮಾಣ ಸ್ವಲ್ಪ ಕಡಿಮೆಯಿದ್ದು ಅದು 36.8 ರಷ್ಟಿದೆ. ಸಾಕ್ಷರತೆಯ ವಿಷಯದಲ್ಲಿ ಮಾತ್ರ ರಾಜ್ಯ ದೇಶದ ಪ್ರಮಾಣವನ್ನು ಮೀರಿರುವುದು ಹೆಮ್ಮೆಯ ಸಂಗತಿ. ದೇಶದ ಒಟ್ಟು ಸಾಕ್ಷರತೆಯ ಪ್ರಮಾಣ [2011] ರ ವೇಳೆಗೆ 74 ಪ್ರತಿಶತ ಆದರೆ ರಾಜ್ಯದ ಸಾಕ್ಷರತೆ ಮಾತ್ರ 75.6 ಪ್ರತಿಶತ. 2005-06 ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರಲ್ಲಿ ಆ ಪ್ರಮಾಣ 61.1 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ ಅದು 57.4 ರಷ್ಟಿದೆ. ರಾಜ್ಯದ ಮುಸ್ಲಿಂ ಸಮುದಾಯ ಮಾತ್ರ ಅದಾಗಲೇ 74.2 ರಷ್ಟು ಸಾಕ್ಷರತೆಯನ್ನು ಸಾಧಿಸಿರುವುದಿದೆ. ಈ ಪ್ರಮಾಣ ಆ ಸಂದರ್ಭದ ದೇಶದ ಮುಸ್ಲಿಂ ಸಮುದಾಯದ ಒಟ್ಟು ಸಾಕ್ಷರತಾ ಪ್ರಮಾಣಕ್ಕಿಂತಲೂ ಜಾಸ್ತಿಯಾಗಿತ್ತು. ಇದನ್ನು ಗಮನಿಸಿದರೆ ಮುಸ್ಲಿಂ ಸಮುದಾಯದಲ್ಲಿ ಈಗೀಗ ಶಿಕ್ಷಣ ಒಂದು ಸಾರ್ವತ್ರಿಕ ಹಕ್ಕಾಗಿ ಬೆಳೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ಸೈಯದ್ ಅಹ್ಮದ ಖಾನ್, ಬದ್ರುದ್ದೀನ್ ತ್ಯಾಯಬ್ಜಿ ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಅಹೋರಾತ್ರಿ ಶ್ರಮಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ದೇಶದ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ಜಾರ್ಖಂಡ, ಉತ್ತರಪ್ರದೇಶ, ಓರಿಸ್ಸಾದಂತಹ ರಾಜ್ಯಗಳನ್ನು ನೋಡಿದಾಗ ಕರ್ನಾಟಕ ತುಂಬಾ ಆಶಾದಾಯಕ ಸ್ಥಿತಿಯಲ್ಲಿದೆ. ಅದೇ ವೇಳೆಗೆ ಕೇರಳ, ಗೋವಾ, ಹಿಮಾಚಲಪ್ರದೇಶ ದಂತಹ ರಾಜ್ಯಗಳನ್ನು ನೋಡಿದಾಗ ನಿರಾಶಾದಾಯಕ ಸ್ಥಿತಿಯಿದೆ. ರಾಜ್ಯದ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆ ಸಂವಿಧಾನಾತ್ಮಕವಾಗಿ ಅನೇಕ ಬಗೆಯ ಹಕ್ಕು, ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಾಗಲೂ ಇನ್ನೂ ಹಿಂದುಳಿದ ಸ್ಥಿತಿಯಲ್ಲಿರಲು ಕಾರಣ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಭಾಗವಾದ ಜಾತಿಪದ್ಧತಿ ಎನ್ನುವ ಸಂಸ್ಥೆ. ಅದು ಭೌತಿಕ ಸಂಗತಿಗಳು ಕೊಡಮಾಡುವ ಅವಕಾಶಗಳನ್ನು ಸಾಮಾಜಿಕ ಸನ್ನಿವೇಶದಲ್ಲಿ ಗೌರವಿಸುವ. ಗುರುತಿಸುವ ಮನೋಭಾವ ಬೆಳೆಸಿಕೊಳ್ಳದಿರುವುದೇ ಆಗಿದೆ. ಅದೇ ವೇಳೆಗೆ ತೀರಾ ರಿಮೋಟ್ ಪ್ರದೇಶಗಳಲ್ಲಿ ಬದುಕುವ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರಿಗೆ ಇನ್ನೂ ಈ ಬಗೆಯ ಸೌಲಭ್ಯಗಳ ಬಗ್ಗೆ ನೂರಕ್ಕೆ ನೂರರಷ್ಟು ತಿಳುವಳಿಕೆಯಿಲ್ಲ. ಇನ್ನು ಸೌಲಭ್ಯಗಳನ್ನು ಪಡೆದು ಸುಧಾರಿತರಾದವರು ತನ್ನ ಸಮುದಾಯದಲ್ಲಿಯೆ ಹಿಂದೆ ಬಿದ್ದವರ ಕಡೆಗೆ ಹೊರಳಿ ನೋಡುವುದಿಲ್ಲ. ಬದಲಾಗಿ ಸಂಸ್ಕೃತಾನುಕರಣದ ಭರಾಟೆಯಲ್ಲಿ ಆತ ತನ್ನ ಮೂಲವನ್ನೇ ಮರೆಯುತ್ತಾನೆ. ಹಾಗಾಗಿಯೆ ಚಿಂತಕ ಪೆರಿಯಾರ್ ಹೀಗೆ ಹೇಳುತ್ತಾರೆ. ‘ಒಬ್ಬ ಬ್ರಾಹ್ಮಣ ನೂರು ಪ್ರತಿಶತ ಬ್ರಾಹ್ಮಣ. ಆದರೆ ಒಬ್ಬ ಶೂದ್ರ ಸಂಸ್ಕೃತಾನುಕರಣಕ್ಕೆ ಸಿಲುಕಿದರೆ ಆತ ನೂರಾ ಹತ್ತು ಪ್ರತಿಶತ ಬ್ರಾಹ್ಮಣ’ ಎನ್ನುವ ಮಾತು ನಿಜವೆನಿಸುತ್ತದೆ. ಸುಧಾರಿತ ದಲಿತ ಜನಸಮೂಹ ತಮ್ಮೊಂದಿಗೆ ತನ್ನ ಜನರನ್ನು ಕರೆದೊಯ್ಯುವ ಕೆಲಸ ಮಾಡಬೇಕಿದೆ. ಇವತ್ತಿಗೂ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಅವರ ಮೇಲೆ ನಡೆಯುವ ದೌರ್ಜನ್ಯಗಳು, ಅವರು ಬದುಕಿರುವ ರೀತಿ ಅವರ ಮನೆಗಳ ರಚನೆಯನ್ನು ನೋಡಿದರೆ ಅವರಿಗೆ ಯಾವ ಸೌಲಭ್ಯಗಳೂ ಸರಿಯಾಗಿ ದೊರೆತಿಲ್ಲ ಎನಿಸುತ್ತದೆ. ಗುಲ್ಬರ್ಗಾ ಜಿಲ್ಲೆಯ ಕೆಲ ಪರಿಶಿಷ್ಟ ಪಂಗಡಗಳು ಬಡತನಕ್ಕೆ ಹೆದರಿ ತಮ್ಮ ಕರಳು ಕುಡಿಗಳನ್ನೇ ಮಾರಾಟ ಮಾಡುವ ಧಾರುಣ ಘಟನೆಗಳು ದಂತಕಥೆಗಳಿಗಿಂತಲೂ ಭಯಂಕರವಾಗಿವೆ. 2008-09 ರ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 71.5 ಪ್ರತಿಶತ ಪರಿಶಿಷ್ಟ ಜಾತಿಯ ಜನರಿಗೆ ಶೌಚಾಲಯಗಳ ಸೌಲಭ್ಯವಿಲ್ಲ. ಗಂಡು-ಹೆಣ್ಣು ಇಬ್ಬರೂ ಕೈಯಲ್ಲಿ ತಂಬಿಗೆ ಹಿಡಿದು ಬಯಲು ಕಡಿಗೆ ನಡೆಯುವ ಪರಿಸ್ಥಿತಿಯಿದೆ. ಹಗಲು ಹೊತ್ತಿನಲ್ಲಿ ಶೌಚಕ್ಕೆ ತೆರಳದ ಸ್ಥಿತಿಯೂ ಇಲ್ಲದಿಲ್ಲ. ಹಾಗೆಯೆ ಸುಮಾರು 70 ಪ್ರತಿಶತ ಪ.ಪಂಗಡದ ಜನರಿಗೆ ಶೌಚಾಲಯಗಳಿಲ್ಲ. ಆದರೆ ಮುಸ್ಲಿಂ ಸಮುದಾಯದಲ್ಲಿ ಮಾತ್ರ ಕೇವಲ 35.4 ಪ್ರತಿಶತ ಜನಸಮೂಹಕ್ಕೆ ಶೌಚಾಲಯಗಳಿಲ್ಲ. ಇದು ಇಡೀ ದೇಶದಲ್ಲಿರುವ 49.2 ಪ್ರತಿಶತ ಶೌಚಾಲಯಗಳ ಪ್ರಮಾಣವನ್ನು ಮೀರಿದುದಾಗಿದೆ. ಇದೇ ರೀತಿಯಲ್ಲಿ ಆಸ್ಪತ್ರೆಗಳಿಲ್ಲದಿರುವ, ಶಾಲೆಗಳಿಲ್ಲದಿರುವ, ಕುಡಿಯಲು ಶುದ್ಧವಾದ ನೀರಿಲ್ಲದ, ಸುರಕ್ಷಿತವಾದ ಮನೆಗಳಿಲ್ಲದ, ವಿದ್ಯುತ್ ಸೌಕರ್ಯವಿಲ್ಲದ ಇನ್ನೂ ಅನೇಕ ಕೊರತೆಗಳ ನಡುವೆ ಈ ಸಮುದಾಯಗಳು ಬದುಕಬೇಕಿದೆ. ನಮ್ಮ ದೇಶದ ಧಾರ್ಮಿಕ ಸಮೂಹಗಳ ಪಾಲಲ್ಲಿ ಮುಸ್ಲಿಂ ಸಮುದಾಯವೇ ಸುಮಾರು 12 ಪ್ರತಿಶತದಷ್ಟಿದೆ. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಮುಸ್ಲಿಂರ ಸ್ಥಿತಿಗತಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕಿಂತಲೂ ಚೆನ್ನಾಗಿವೆ. ಅವರಲ್ಲಿಯ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಸೌಲಭ್ಯ, ಮನೆಗಳ ರಚನೆ, ಸಾಕ್ಷರತೆ ಮುಂತಾದ ವಿಷಯಗಳಲ್ಲಿ ಅವರು ಮಿಕ್ಕವರಿಗಿಂತಲೂ ಸುಧಾರಿತ ಸ್ಥಿತಿಯಲ್ಲಿದ್ದಾರೆ. ದೇಶದ ಮಿಕ್ಕ ರಾಜ್ಯಗಳನ್ನು ಹೋಲಿಕೆ ಮಾಡಿದರೆ ಅಭಿವೃದ್ಧಿಯ ವಿಷಯದಲ್ಲಿ ಕರ್ನಾಟಕ ರಾಜ್ಯದ ಸ್ಥಿತಿ ಚೆನ್ನಾಗಿದೆ. 2000 ಸಂದರ್ಭದಲ್ಲಿಯೂ ಅದು ತನ್ನ ಸ್ಥಾನವನ್ನು 12 ಕ್ಕೆ ಸೀಮಿತಗೊಳಿಸಿಕೊಂಡಿದ್ದರೆ 2007-08 ರ ಸಂದರ್ಭದಲ್ಲಿಯೂ ಅದು ಆ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ. ಮಾನವ ಅಭಿವೃದ್ಧಿ ಎನ್ನುವುದು ಭೌತಿಕ ಸಂಗತಿಗಳಿಂದ ಅಳೆಯಬಹುದಾದರೂ ಸಾಮಾಜಿಕ ಬದುಕಿನ ಭಾಗವಾಗಿರುವ ಮಾನಸಿಕ ಅಂಶಗಳನ್ನು ನಿರ್ಲಕ್ಷಿಸಿ ಮಾನವ ಅಭಿವೃದ್ಧಿಯನ್ನು ಸಾಧಿಸಲಾಗದು. ಶೋಷಿತ ಸಮುದಾಯದ ಒಬ್ಬ ವ್ಯಕ್ತಿ ಅನುಭವಿಸಿದ. ಅನುಭವಿಸುವ ಸೌಲಭ್ಯಗಳನ್ನು ಕಂಡು ಅವನೊಂದಿಗೆ ಬದುಕುವ ಇತರರು ಕರಬುವಂತಾಗಬಾರದು. ಮೂದಲಿಕೆಯ ಮಾತುಗಳು ಮತ್ತು ಮಾನಸಿಕ ಕಿರಕಿರಿಯ ನಡುವೆ ದೊರೆಯಬಹುದಾದ ಯಾವ ಸೌಲಭ್ಯಗಳೂ ನೆಮ್ಮದಿಯನ್ನು ಒದಗಿಸಲಾರವು. ಶೋಷಿತರ, ದಮನಿತರ ಬಗೆಗೆ ಪೂರಕ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳುವ ಮೂಲಕ ತಳ ಸಮುದಾಯಗಳನ್ನು ಎತ್ತರಿಸಬೇಕಿದೆ.
ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ, ಬೈಕ್ ಸವಾರ ಸಂದೀಪ್ ಕಡೆಗೂ ಸಾವು ಬದುಕಿನ ಹೋರಾಟ ಜಯಿಸಿದ್ದಾರೆ. ಈಗ ಪ್ರಜ್ಞಾವಸ್ಥೆಗೆ ಮರಳಿ ಬಂದಿದ್ದಾರೆ. Govindaraj S First Published Nov 17, 2022, 12:22 PM IST ಬೆಂಗಳೂರು (ನ.17): ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ, ಬೈಕ್ ಸವಾರ ಸಂದೀಪ್ ಕಡೆಗೂ ಸಾವು ಬದುಕಿನ ಹೋರಾಟ ಜಯಿಸಿದ್ದಾರೆ. ಈಗ ಪ್ರಜ್ಞಾವಸ್ಥೆಗೆ ಮರಳಿ ಬಂದಿದ್ದಾರೆ. ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಸಂದೀಪ್‌ಗೆ ಹೆಚ್ಚಿನ ಚಿಕಿತ್ಸೆ ಮುಂದುವರಿದಿದೆ. ಸಂದೀಪ್ ವಿದ್ಯಾರಣ್ಯಪುರ ನಿವಾಸಿಯಾಗಿದ್ದರು. ಸಂದೀಪ್ ನವೆಂಬರ್ ಒಂದರಂದು ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಬಿದ್ದಿದ್ದು, ಸ್ನೇಹಿತರ ಜೊತೆ ಕ್ರಿಕೆಟ್ ಆಡಿ ವಾಪಸ್ ಬರುವಾಗ ಅವಘಡ ನಡೆದಿತ್ತು. ಹೆಬ್ಬಾಳದ ಖಾಸಗಿ ಅಸ್ಪತ್ರೆಯಲ್ಲಿ ಸಂದೀಪ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು, ಪ್ರಜ್ಞಾಹೀನನಾಗಿ ಕೋಮಾ ಸ್ಥಿತಿಗೆ ತಲುಪಿದ್ದರು, ವೈದ್ಯರು ನಿರಂತರ ಒಂದು ವಾರ ಚಿಕಿತ್ಸೆ ನೀಡಿ ನಿಗಾ ವಹಿಸಿದ್ದರು. ಬೈಕ್ ಸವಾರ ಜೀವನ್ಮರಣದ ಹೋರಾಟ ಜಯಿಸಿದ್ಧಾರೆ. ಬೈಕ್‌ನಿಂದ ಬಿದ್ದ ಬಗ್ಗೆ ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸಂದೀಪ್ ಪತ್ನಿ ಸೀಮಾ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದ್ದರು. Chikkamagaluru: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ ಸ್ವಲ್ಪ ರಿಕವರಿ ಆಗುತ್ತಿದ್ದಾರೆ: ನಿನ್ನೆ (ಬುಧವಾರ) ಸಂದೀಪ್ ಸ್ವಲ್ಪ ಕಣ್ಣು ಬಿಟ್ಟಿದ್ದಾರೆ. ಇನ್ನೂ ಕೂಡ ಯಾರನ್ನು ಗುರುತು‌ ಹಿಡಿಯುತ್ತಿಲ್ಲ. ಸ್ವಲ್ಪ ರಿಕವರಿ ಆಗುತ್ತಿದ್ದಾರೆ ಎಂದು ಸಂದೀಪ್ ಪತ್ನಿ ಸೀಮಾ ಹೇಳಿದ್ದಾರೆ. ಡಾಕ್ಟರ್ ಇನ್ನೂ ರಿಕವರಿ ಆಗಲು ಹಲವು ತಿಂಗಳು ಬೇಕಾಗತ್ತೆ ಅಂತಾ ಹೇಳಿದ್ದಾರೆ. ಇದುವರೆಗೂ ಅಸ್ಪತ್ರೆಗೆ 14 ಲಕ್ಷ ಹಣ ಖರ್ಚಾಗಿದೆ. ಮಾಧ್ಯಮದಲ್ಲಿ ವರದಿ ಪ್ರಸಾರವಾದ ನಂತರ ಹಲವರು ಸಹಾಯ ಮಾಡಿದ್ದಾರೆ. ಇನ್ನೂ ಹಲವು ತಿಂಗಳು ಚಿಕಿತ್ಸೆ ಅಗತ್ಯ ಹಿನ್ನಲೆ ಸಹಾಯದ ಅಗತ್ಯ ತುಂಬಾ ಇದೆ. ಈ ಖಾಸಗಿ ಅಸ್ಪತ್ರೆಯಲ್ಲಿ ತುಂಬಾ ಹಣ ಖರ್ಚಾಗುತ್ತಿದೆ ಎಂದು ತಿಳಿಸಿದರು. ಹೈಕಮಾಂಡ್‌ ಹೇಳಿದರೆ ದೇವನಹಳ್ಳಿಯಿಂದ ಸ್ಪರ್ಧೆ: ಮುನಿಯಪ್ಪ ಹಾಗಾಗೀ ಹಲವು ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವಂತೆ ಹಲವು ಆಸ್ಪತ್ರೆಗೆ ಹೋಗಿದ್ದೆ. ಆದರೆ ಒಬ್ಬರು ಒಂದೊಂದು ಕಾರಣ ನೀಡುತ್ತಿದ್ದಾರೆ. ನಿಮ್ಹಾನ್ಸ್‌ನಲ್ಲಿ ಬೆಡ್ ಇಲ್ಲ ಅಂತಾ ಹೇಳಿದ್ರು, ಈ ಎಸ್‌ಐ ಅಸ್ಪತ್ರೆಯಲ್ಲಿ ನ್ಯೂರೂ ಸರ್ಜನ್ ಇಲ್ಲ ಅಂತಾರೇ. ಇನ್ನೂ ಕೆಲವು ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲ. ವೆಂಟಿಲೇಟರ್ ಇಲ್ಲ ಅಂತಾ ಹೇಳ್ತಾರೆ. ಇದುವರೆಗೂ ಕೂಡ ಬಿಬಿಎಂಪಿ ಅಧಿಕಾರಿಗಳು ಯಾವುದೇ ಸಹಾಯ ಮಾಡಿಲ್ಲ. ಇಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ. ಇನ್ನೂ ರಸ್ತೆಯಲ್ಲಿ ‌ಹಾಗೇ ಗುಂಡಿಗಳು ಇವೇ ಅವುಗಳನ್ನು ದಯಾಮಾಡಿ ಮುಚ್ಚಿ. ನಮಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಸಂದೀಪ್ ಪತ್ನಿ ಸೀಮಾ ಮನವಿ ಮಾಡಿದರು.
ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ‘ಕೈ’ನಾಯಕರು ನಡೆಸುತ್ತಿರುವ ಪಾದಯಾತ್ರೆ ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಕೂಡ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ. ರಾಮನಗರ ದಲ್ಲಿ ಡಿ ಕೆ ಶಿವಕುಮಾರ್ ಮಾತನಾಡಲಿದ್ದಾರೆ. ಚಿಕ್ಕೇನಹಳ್ಳಿಯಿಂದ ಮೇಕೆದಾಟು ಪಾದಯಾತ್ರೆ ಆರಂಭವಾಗಿ ಅಚ್ಚಲು ಮೂಲಕ ಮಧ್ಯಾಹ್ನ ವೇಳೆಗೆ ಸಾಗಿ ರಾತ್ರಿ ರಾಮನಗರಕ್ಕೆ ತಲುಪಲಿದೆ. ಅಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದಲ್ಲಿ ಸೋಂಕು ತಾಂಡವವಾಡುತ್ತಿದ್ದು ಈ ಸಂದರ್ಭದಲ್ಲಿ ಕೈ ನಾಯಕರು, ಕಾರ್ಯಕರ್ತರು ಪಾದಯಾತ್ರೆ ಎಂದು ಹೋಗಿ ಇನ್ನಷ್ಟು ಸೋಂಕನ್ನು ಹಬ್ಬಿಸುತ್ತಿದ್ದೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೈ ನಾಯಕರ ವಿರುದ್ಧ ಈಗಾಗಲೇ ಎರಡೆರಡು ಬಾರಿ ಎಫ್‌ಐಆರ್ ದಾಖಲಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮೇಕೆದಾಟು ಪಾದಯಾತ್ರೆ ಥೀಮ್ ಸಾಂಗ್ ಬಿಡುಗಡೆಯಾಗಿದೆ. ಜೆಡಿಎಸ್ ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ಮುಂದುವರಿಯಲಿದ್ದು, ದಳ ಕೋಟೆಯಲ್ಲಿ ನೀರಿಗಾಗಿ ನಡಿಗೆ ಮಾಡುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಿದೆ.
ಇತ್ತೀಚೆಗೆ ಎ.ಡಿ.ಎ ರಂಗಮಂದಿರದಲ್ಲಿ ಒಡಿಸ್ಸಿ ನೃತ್ಯ ಕಲಾವಿದೆ ಶರ್ಮಿಳಾ ಮುಖರ್ಜಿ -ಅಂತರರಾಷ್ಟ್ರೀಯ ಒಡಿಸ್ಸಿ ನೃತ್ಯ ಕಲಾವಿದೆ- ಖ್ಯಾತ ನೃತ್ಯಾಚಾರ್ಯ ಕೇಳುಚರಣ್ ಅವರ ಶಿಷ್ಯೆಯು ತಮ್ಮ ‘ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್’ – ನೃತ್ಯತಂಡ’ದೊಡನೆ ಅರ್ಪಿಸಿದ ‘ಪ್ರವಾಹ’ ನೃತ್ಯೋತ್ಸವ ನಯನ ಮನೋಹರವಷ್ಟೇ ಅಲ್ಲ, ಅತ್ಯಂತ ಹೃದಯಸ್ಪರ್ಶೀಯಾಗಿತ್ತು ಕೂಡ. ‘ಸಂಜಲಿ ಎನ್ಸೆಮ್ಬಲ್’ ನೃತ್ಯ ಕಲಾವಿದರಾದ ಸುರಂಜನ ಎನ್ಡೌ, ಶ್ರೀಜಿತ ಸನ್ಯಾಲ್ , ಶ್ವೇತಾ ಶ್ರೀಧರನ್, ಅನುಶ್ರೀ ಪದ್ಮನಾಭ, ನಂದಿತಾ ಭಟ್ಟಾಚಾರ್ಯ, ಅನುರಾಧಾ ಘೋಷ್ ಮತ್ತು ಅಪರ್ಣ ಮಹಾಪಾತ್ರ ಅವರಿಂದ ಸೂರ್ಯವಂದನಾ’ ಮತ್ತು ‘’ವಸಂತಗೀತಂ’’ ಸಮೂಹ ನೃತ್ಯ ಪ್ರದರ್ಶನ, ‘ಮೇನಕಾ’- ಶರ್ಮಿಳಾ ಅವರಿಂದ ಏಕವ್ಯಕ್ತಿ ನೃತ್ಯರೂಪಕ ಮತ್ತು ಭರತನಾಟ್ಯ ನೃತ್ಯಪಟು-ಗುರು ಪಾರ್ಶ್ವನಾಥ ಎಸ್. ಉಪಾಧ್ಯೆ, ಶ್ರುತಿ ಗೋಪಾಲ್ ಮತ್ತು ಪಿ.ವಿ.ಆದಿತ್ಯ ತಂಡವು ’ಪಾರ್ಥ’ ನೃತ್ಯರೂಪಕವನ್ನು ಪ್ರಸ್ತುತಪಡಿಸಿತು. ಸೂರ್ಯ ವಂದನ – ವೇದಿಕೆಯ ಮೇಲೆ ಒಂದು ಅಪೂರ್ವ ಗಂಧರ್ವ ಲೋಕವೇ ಸೃಷ್ಟಿಯಾಗಿತ್ತು. ಇಕ್ಕೆಲಗಳಿಂದ ಸುರುಳಿ ಸುರುಳಿಯಾಗಿ ನುಸುಳಿ ಬರುತ್ತಿದ್ದ ತೆಳುವಾದ ಹೊಗೆ ಮಂಜಿನಂತೆ ಆವರಿಸಿತ್ತು. ನಡುವೆ ದೇವಲೋಕದ ಅಪ್ಸರೆಯರಂಥ ಲಲನೆಯರು, ಸೂರ್ಯನ ಕಿತ್ತಿಳೆಯ ರಂಗಿನ ಕಿರಣಗಳಲ್ಲಿ ಅಪೂರ್ವವಾಗಿ ಶೋಭಿಸಿದರು. ಸಪ್ತಾಶ್ವಗಳನ್ನೇರಿ ಬಂದ ಆದಿತ್ಯನ ರಥವಾಗಿ ಒಡಿಸ್ಸಿಯ ನಾಜೂಕು ಚಲನೆಗಳಲ್ಲಿ ನರ್ತಕಿಯರು ಕುದುರೆಯಾಗಿ ಕಿರುಹೆಜ್ಜೆಗಳಲ್ಲಿ ಕಿಂಕಿಣಿಸಿದರು. ಶ್ವೇತವಸ್ತ್ರ ತೊಟ್ಟ ಅವರ ಕೈಗಳು ನೆರಳು ಬೆಳಕಿನಾಟದಲ್ಲಿ ಕಿರಣಗಳಂತೆ ಗಾಳಿಯಲ್ಲಿ ಚಕ್ರಾಕಾರವಾಗಿ ತಿರುಗಿ ಸೂರ್ಯಮಂಡಲವನ್ನು ರಚಿಸಿದವು. ಮುದ ನೀಡುವ ಸುಂದರ ಚಲನೆಗಳು-ವಿನೂತನ ಭಂಗಿಗಳು ಕಣ್ಮಿಟುಕಿಸದೆ ನೋಡುವ ಹಾಗೇ ಮಾಡಿದವು. ನವಿರಾಗಿ ಸೊಂಟ ಚಲಿಸಿ, ಆರೋಹಣ ಮತ್ತು ವಿವಿಧ ಹೊಸ ವಿನ್ಯಾಸಗಳ ತ್ರಿಭಂಗಿಗಳಲ್ಲಿ ನಿಂತು ಸೂರ್ಯದೇವನ ತೇಜಸ್ಸು- ದಿವ್ಯತೆಗಳನ್ನು ಪ್ರತಿಬಿಂಬಿಸಿದರು. ಕಣ್ಮನ ಸೆಳೆದ ಬಣ್ಣಗಳ ಬೆಳಕಿನ ವಿನ್ಯಾಸ ಇನ್ನಷ್ಟು ಆ ಹೃದ್ಯ ದೃಶ್ಯವನ್ನು ವೈಭವೀಕರಿಸಿತು. ‘ಸೂರ್ಯ ವಂದನೆ’ -ಹಿನ್ನಲೆಯ ಸುಶ್ರಾವ್ಯ ಆದಿತ್ಯಹೃದಯದ ಮಂತ್ರೋಚ್ಚಾರ -ಸಂಗೀತಗಳಿಂದ ಮಹಾ ಪಾಪಹರ ಕಶ್ಯಪಪುತ್ರ ಸೂರ್ಯದೇವನ ಮಹಿಮೆ-ವೈಶಿಷ್ಟ್ಯಗಳನ್ನು ಅನನ್ಯವಾಗಿ ಸಾಕಾರಗೊಳಿಸಿತು. ವಸಂತಗೀತಂ – ಕಾಳಿದಾಸ ಮಹಾಕವಿಯ ‘ಋತುಸಂಹಾರ’ –ಆಧರಿಸಿ ಪ್ರಸ್ತುತಪಡಿಸಿದ ಪ್ರಕೃತಿಯ ರಮ್ಯ ಚಿತ್ರಣಗಳ ಸೊಗಡು ಮುದನೀಡಿತು. ಶರ್ಮಿಳಾ ಮುಖರ್ಜಿ ಅವರ ಹೊಸ ನೃತ್ಯ ಸಂಯೋಜನೆಗಳ ಮೆರುಗು – ಪಂಡಿತ್ ನಿತ್ಯಾನಂದ ಮಿಶ್ರ ಅವರ ಸಾಹಿತ್ಯದಲ್ಲಿ ಒಡಮೂಡಿತ್ತು. ವಸಂತ ಮಾಸದ ಪ್ರಾಕೃತಿಕ ಸೌಂದರ್ಯ, ಪ್ರೇಮಿಗಳ ವಿರಹದ ನೋವನ್ನು ಉದ್ದೀಪಿಸುವ ಭೃಂಗಗಳ ಮತ್ತು ಪುಷ್ಪಗಳ ಸಮಾಗಮ, ಸುವಾಸನಾಭರಿತ ಹೂಗೊಂಚಲುಗಳು, ಸಂಜೆಯ ಮೆಲು ತಂಗಾಳಿ, ಕಿವಿದುಂಬುವ ಸುಶ್ರಾವ್ಯ ಕುಕಿಲಸ್ವನ, ಮಾವಿನ ಚಿಗುರು, ಪಲ್ಲವಿಸಿದ ಹೂಗಳು, ನಳನಳಿಸುವ ಕಮಲಗಳು, ಯೌವ್ವನವತಿಯರ ಸಂಭ್ರಮ-ಉಲ್ಲಾಸ, ಅವರ ಅಲೆಗೂದಲ ಹೆರಳುಗಳಲ್ಲಿ ನಲಿವ ಮಲ್ಲಿಕಾ ಮಾಲೆಗಳು-ಒಂದೇ ಎರಡೇ ಪ್ರಣಯದ ಕಚಗುಳಿಯಿಡುವ ಕಾಮರೂಪಿ ಮನ್ಮಥನ ಲೀಲೋಲ್ಲಾಸಗಳ ಶೃಂಗಾರದ ಭಾವಪ್ರವಾಹವನ್ನು ಯುವ ನರ್ತಕಿಯರು ತಾವೇ ಗಿಡ-ಮರ-ಬಳ್ಳಿ, ಭೃಂಗಗಳಾಗಿ ಕಾಳಿದಾಸನ ರಸಭರಿತ ಬಣ್ಣನೆಯನ್ನು ತಮ್ಮ ಸುಮನೋಹರ ಆಂಗಿಕಾಭಿನಯಗಳಿಂದ ಕಣ್ಮುಂದೆ ಕಟ್ಟಿಕೊಟ್ಟರು. ವೇದಿಕೆಯ ತುಂಬಾ ಮಿಂಚಿನಬಳ್ಳಿಗಳಂತೆ ಹರಿದಾಡಿ ವಿಸ್ಮಯವನ್ನುಂಟು ಮಾಡಿದರು. ಮೇನಕೆ-ಯಾಗಿ ಶರ್ಮಿಳಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರನ್ನು ಕದಲಿಸಿದರು. ಮಂಜಿನಲೆಯ ಮಧ್ಯೆ ಮೋಡದ ಮೇಲೆ ತೇಲಿಬಂದಂತೆ ಹಗುರಾಗಿ ಭೂಮಿಯ ಮೇಲೆ ಅವತರಿಸಿದ ಮೇನಕೆ, ತನ್ನ ಅಂದ-ಚೆಂದವನ್ನು, ಮಿನುಗು ಮಂದಹಾಸವನ್ನುಬೀರುತ್ತ ಋಷಿ ವಿಶ್ವಾಮಿತ್ರನ ತಪೋಭಂಗ ಮಾಡಲು ಇಂದ್ರನಿಂದ ಆದೇಶಿತಳಾಗಿ ನೇರ ಋಷಿಯಿದ್ದ ಪ್ರದೇಶವನ್ನು ಪ್ರವೇಶಿಸುವಳು. ಅವನ ಕಠಿಣ ತಪಸ್ಸು-ತೇಜಸ್ಸು ಅವಳನ್ನು ಸೆಳೆಯುತ್ತದೆ. ಅವನ ಮುಂದೆ ಮನ್ಮಥ ಸ್ವರೂಪಿಯಾಗಿ ಬಾಗಿ ಬಳುಕುತ್ತ ಮೇನಕೆ ಅವನ ಹೃದಯಕ್ಕೆ ಕಿಚ್ಚಿಡುವಳು. ಚೆಲುವಿನ ಬನಿ ಇಮ್ಮಡಿಯಾಗುವಂತೆ ಶರ್ಮಿಳಾ ತಮ್ಮ ಗಾಜಿನ ಗೊಂಬೆಯಂಥ ಸಪೂರಾದ ದೇಹವನ್ನು ಬಳುಕಿಸುತ್ತ ಒನಪು ವಯ್ಯಾರಗಳಿಂದ ಋಷಿಯ ಮನಸ್ಸನ್ನು ಆಕರ್ಷಿಸುವ ಪ್ರಯತ್ನದಲ್ಲಿ ತಾನೇ ಅವನಿಗೊಲಿದು, ಗಾಂಧರ್ವ ವಿವಾಹವಾಗಿ ನದಿಯ ತಟದಲ್ಲಿ ಹೆಣ್ಣುಮಗುವನ್ನು ಹಡೆಯುವಳು. ಅಷ್ಟರಲ್ಲಿ, ಅವಳು ಬಂದ ಕಾರ್ಯ ಮುಗಿದಿದ್ದು, ಇಂದ್ರನೊತ್ತಾಯಕ್ಕೆ ಮಣಿದು ದುಃಖಿಸುತ್ತ ಅವಳು ಮಗುವನ್ನು ಪ್ರಕೃತಿಯ ಮಡಿಲಿಗೊಪ್ಪಿಸಿ ಹಿಂತಿರುಗುವ ಸನ್ನಿವೇಶದಲ್ಲಿ ಕಲಾವಿದೆ ಶರ್ಮಿಳಾ ಅವರ ಕಣ್ಣೀರು, ನೋಡುವವರ ಕಣ್ಣಲ್ಲೂ ಒಸರುವಂತೆ ಮಾಡುವಷ್ಟು ಪರಿಣಾಮಕಾರಿ ಅಭಿನಯ ಅವರದಾಗಿತ್ತು. ಮೇನಕೆಯ ಮಾನಸಿಕ ತೊಳಲಾಟ- ವಿಪ್ಲವ, ಶರ್ಮಿಳಾರ ‘ಪಾತ್ರ ಪರಕಾಯ ಪ್ರವೇಶ’ ಸಾಮರ್ಥ್ಯ ಎಂಥವರನ್ನೂ ಸೆಳೆಯದಿರದು. ಸಾಮಾನ್ಯ ಮನುಷ್ಯಳಂತೆ ಮೇನಕೆ ಹಸುಗಂದನನ್ನು ಅಗಲುವ ಸನ್ನಿವೇಶವನ್ನು ಕಲಾವಿದೆ ತುಮುಲಗಳಿಂದ ಸಂಕಟಪಡುವ ಚಿತ್ರಣವನ್ನು ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ತಮ್ಮ ಪ್ರಬುದ್ಧ ಅಭಿನಯದಿಂದ ಸಾಕ್ಷಾತ್ಕರಿಸಿದರು. ಪಾರ್ಥ– ಸ್ವರ್ಗಾರೋಹಣ ಪರ್ವದಲ್ಲಿ ಅರ್ಜುನ ಸ್ವರ್ಗಾಭಿಮುಖವಾಗಿ ಸಾಗುತ್ತಿರುವಾಗ, ಅವನ ತಮ್ಮಂದಿರು ಒಬ್ಬೊಬ್ಬರೇ ಕುಸಿದು ಸಾಯುತ್ತ ಹೋಗುವ ದೃಶ್ಯ ಕಂಡು ಅವನು ಭಾವುಕತೆಯಿಂದ ಹತಾಶನಾಗುತ್ತಾನೆ. ಮುಂದಡಿಯಿಡಲು ಆಶಕ್ತನಾಗಿ, ಪರ್ವತವೇರಲು ನಿರ್ವೀಯನಾಗ ತೊಡಗಿದಾಗ ಅವನೊಳಗೆ ವಿಚಾರ ಮಂಥನ ಪ್ರಾರಂಭವಾಗುತ್ತದೆ. ತನ್ನ ಶಕ್ತಿ-ಸಾಮರ್ಥ್ಯ, ಪದವಿ, ಖ್ಯಾತಿಗಳ ಅಹಂ ಅವನ ಕಣ್ಮುಂದೆ ಸಂಚರಿಸುತ್ತವೆ. ಜಗದ್ವಿಖ್ಯಾತ ಧನುರ್ವಿದ್ಯಾ ಪ್ರಾವೀಣ್ಯನಾದ ನಾನು ಇಷ್ಟು ಶಕ್ತಿಹೀನನಾದೆನೇ ಎಂದು ಯೋಚಿಸುತ್ತ ತನ್ನ ಗತಜೀವನದ ಹಲವು ಘಟನೆಗಳನ್ನು ಮೆಲುಕು ಹಾಕುತ್ತಾ ಹೋಗುತ್ತಾನೆ. ಇಲ್ಲಿ ವೇದಿಕೆಯ ಮೇಲೆ ಎರಡು ನೆಲೆಗಳಲ್ಲಿ ಪಾತ್ರಗಳ ಸಂಚಾರ-ಅಭಿನಯ ಮತ್ತು ನರ್ತನ ನಡೆಯುತ್ತಾ ಹೋಗುತ್ತದೆ. ಒಟ್ಟು ಮೂರು ಪಾತ್ರಗಳು ವಿಶಿಷ್ಟ ಸನ್ನಿವೇಶ-ಚಿತ್ರಣಗಳನ್ನು ಅನುಪಮವಾಗಿ ಕಟ್ಟಿಕೊಡುತ್ತವೆ. ಸ್ವರ್ಗಾಭಿಮುಖ ಹೊರಟ ಈ ಅರ್ಜುನನ ಪಾತ್ರಕ್ಕೆ ಪರ್ಯಾಯವಾಗಿ ಇನ್ನೊಬ್ಬ ಪಾತ್ರಧಾರಿ (ಆದಿತ್ಯ) ಅರ್ಜುನನಾಗಿ, ಜೊತೆಗೆ ಇನ್ನೊಬ್ಬಳು ಪಾತ್ರಧಾರಿ (ಶ್ರುತಿ ಗೋಪಾಲ್) ಆಯಾ ಸನ್ನಿವೇಶಗಳಿಗೆ ತಕ್ಕಂತೆ ವಿವಿಧ ಪಾತ್ರಗಳನ್ನು ಬಹು ಸೊಗಸಾಗಿ ತಮ್ಮ ನೃತ್ತಗಳ ಖಾಚಿತ್ಯ-ಹರಿತ ಅಭಿನಯಗಳಿಂದ ನಿರ್ವಹಿಸಿದರು. ಅರ್ಜುನನ ಮತ್ಸರದಿಂದ ವಂಚನೆಗೊಳಗಾದ ಪರಮ ಸಾಹಸಿ ಏಕಲವ್ಯನ ದಾರುಣ ಘಟನೆ, ಗಂಡಂದಿರ ಷಂಡತನದಿಂದ ನಿರಪರಾಧಿ ದ್ರೌಪದಿಯ ವಸ್ತ್ರಾಪಹರಣ ನಡೆದದ್ದು, ಶಿಖಂಡಿಯನ್ನು ಮುಂದಿಟ್ಟುಕೊಂಡು ಅರ್ಜುನ ವಿದ್ಯೆ ಕಲಿಸಿದ ಗುರು ದ್ರೋಣರನ್ನೇ ಹತ್ಯೆ ಮಾಡಿದ ಗುರುದ್ರೋಹದ ವಿವಿಧ ದೃಶ್ಯಗಳು ಅವನ್ಕಣ್ಮುಂದೆ ಬಂದು ಮನಕಲಕಿ ಪಶ್ಚಾತ್ತಾಪದಿಂದ ದಗ್ಧನಾಗಿ ಹೋಗುತ್ತಾನೆ. ಅರ್ಜುನ ತನ್ನ ಮನಸ್ಸಿನಲ್ಲಿ ಕಿಚ್ಚಿಟ್ಟ ಘಟನೆಗಳನ್ನು ನೆನೆಸಿಕೊಳ್ಳುತ್ತಾ ಮೇಲಿನಿಂದ ಹಿಂತಿರುಗಿ ನೋಡುತ್ತಿದ್ದಂತೆ, ಕೆಳಗೆ ನೆನಪಿನ ರಂಗದಲ್ಲಿ ಈ ಎಲ್ಲ ಘಟನೆಗಳೂ ಪುನರ್ನಿರ್ಮಾಣವಾಗುತ್ತವೆ. ಉಳಿದಿಬ್ಬರು ನರ್ತಕರು ನಾಟಕೀಯ ಆಯಾಮದಲ್ಲಿ ಬಹು ಶಕ್ತವಾಗಿ ಹಿಂದಿನ ಘಟನೆಗಳನ್ನು ಕಟ್ಟಿಕೊಟ್ಟರು. ವಿಶ್ವರೂಪ- ಗೀತೋಪದೇಶದ ಸಂದರ್ಭದಲ್ಲಿ ಮೂಡಿದ ದೃಶ್ಯ ಬೆಳಕಿನ ಚಮತ್ಕಾರ- ಸಂಗೀತದ ಸಾಂಗತ್ಯದೊಡನೆ ರೋಮಾಂಚಕವಾಗಿತ್ತು. ನೂತನಾನುಭಾವವನ್ನು ನೀಡಿದರು. ಮೂರೂ ನರ್ತಕರ ಪ್ರಬುಧ್ಧ ಅಭಿನಯದಲ್ಲಿ, ನರ್ತನದ ಅಸ್ಮಿತೆಯಲ್ಲಿ, ನೂತನ ವಿನ್ಯಾಸದ ನಾಟಕೀಯ ಆಯಾಮದಲ್ಲಿ ಮೂಡಿಬಂದ ಈ ಕಿರು ನೃತ್ಯರೂಪಕದ ಸಂಯೋಜನೆ, ನಿರ್ದೇಶನ-ಅನನ್ಯ ವಿನ್ಯಾಸ ಅನುಪಮವಾಗಿತ್ತು. ಇಂಥ ಶೋಧನಾತ್ಮಕ ಪರಿಕಲ್ಪನೆಗಳು, ಕಲಾತ್ಮಕ ಹೊಸಬಗೆಯ ಪ್ರಸ್ತುತಿಗಳು ಎಂದೂ ಸ್ವಾಗತಾರ್ಹ. ಪ್ರತಿವರ್ಷ ಇಂಥ ವಿಶೇಷ ಪ್ರಸ್ತುತಿಗಳನ್ನು ಆಯೋಜಿಸುವ, ಹೊಸ ಕಲ್ಪನೆಯ ಅರ್ಪಣೆಗಳನ್ನು ನಿರಂತರ ಪ್ರೋತ್ಸಾಹಿಸುವ ಶರ್ಮಿಳಾ ಮುಖರ್ಜಿ ಅವರ ಕಾರ್ಯಕ್ಷಮತೆ-ಯೋಜನೆಗಳು ನಿಜಕ್ಕೂ ಅಭಿನಂದನೀಯ. ******** Jagath Manyam : Alluri Sitarama Raju -Shashank Kiron Nair Photo Credit: Sri. Harshavardhan Karna (HVKpics) Celebrating Azadi ka Amruth Mahothsav and the 125th birth year of the famed Indian freedom fighter Sri Alluri Sitarama Raju, Sri Rajarajeshwari Kalaniketan presented “Jagath Manyam” a mega dance production portraying his life and historic significance. Post the grand success of the production’s official premier at Chowdiah memorial hall on August 17th it was restaged at the same venue on the 23rd of August. Rampa Rebellion National hero Alluri Sitarama Raju with Mahatha Gandhi Alluri Sitarama Raju was revolutionary, instrumental in uniting the tribal communities and supported them to raise their voice against the British oppression. With his supporters, he built strong and powerful troops of fighters. Sporting traditional weaponry like bow-and-arrow and spears, and employing tactics like using whistles and beating drums to exchange messages amongst themselves, the revolutionaries managed to achieve spectacular successes initially in their struggle against the British. Realising that traditional weaponry would be of not much use against the British, who were all well equipped with modern firearms, he thought the best way forward is to take them away from the enemy. He led the Rampa rebellion in 1922 and lasted until the capture and killing of Raju in May 1924. Sangeet Phanish as Sita Pavan and Prassanna as British officials Under the able direction of Dr. Veena Murthy Vijay and assistant choreographer Chethan Urs, the mega dance-drama production salutes the grit and determination of this unsung hero. With about 40 performers involved, this dance drama production portrays excerpts from the life of Alluri Sitarama Raju, played by Sri Mithun Shyam, projecting him as a patriotic national hero. The production also limns his relationship with his lady love – Sita, essayed by Sangeeta Phanish, adding to the layers and emotional quotient of the production. Pavan Kumar and Prasanna Kumar as the British antagonists, with their forceful performances triggered the audiences already brimming with nationalistic emotions. Combined with the powerful visuals and evocative music the scenes depicting the tribulations of the Indians due to atrocities committed toward them , created a deep and long-lasting impact on the spectators. Senior Mohiniattam exponent and actress Sridevi Unni stated that watching the soul-stirring drama she felt as if she was fighting the British herself. “I was in tears watching the suffering our people had to go through” she added. Indian contemporary dance by Ayana dance company Folk dancers The victory of the production lay in the varied flavors infused into it by bringing together folk dance forms of Karnataka, classical dance, Indian contemporary dance and Martial arts to create an extravagant display of Indian culture. Sri Mithun with his impactful performance of the pivotal character, Rama Raju anchored the entire production. The team of Kamsale dancers led by Sri Lingaya brought in the folk essence. Their lively dance and griping antics kept the audience at the edge of their seats. The spirited music by Praveen D Rao too had a folk touch that enriched the experience. Senior art critique Jyothi Raghuram wrote in her review of the production featured on the Narthaki online blog: “It is not feasible to get into the nitty gritty of such huge productions while assessing them. By definition, they defy categorization and classicism, as numerous elements are brought into their making. What essentially matters is efficacy of communication and overall aesthetics. Here, Veena scored in carrying forth a story of valour and sacrifice, an apt tribute to mark India’s 75th year of independence.” Close at hand was the Ayana dance company with their electrifying Indian contemporary dance interludes kindling a sense of celebration. Multimedia and lighting, by Surya Rao, created the perfect ambiance for each scene beguiling the onlookers into the realm of the narrative. Eminent Veena Artist Dr. Suma Sudhindra remarked that the production was in many ways paralleled to Broadway theatre. Jagath Manyam – Alluri Sitarama Raju was a grand success earning itself multiple stagings across Karnataka.
README.md exists but content is empty. Use the Edit dataset card button to edit it.
Downloads last month
0
Edit dataset card