text
stringlengths
411
79.6k
ಸದ್ಯ ಬಹುತೇಕ ಭಾಷೆಗಳ ಯೂಟ್ಯೂಬ್, ಫೇಸ್ಬುಕ್, ವಾಟ್ಸ್ ಆಪ್, ಟ್ರೋಲು, ಮೀಮ್ಸ್‌ಗಳಲ್ಲೆಲ್ಲಾ ರಾಕಿ ಭಾಯ್‌ದೇ ಕಾರುಬಾರು. ಮೇಕಿಂಗ್‌ನಿಂದ ಗಮನ ಸೆಳೆದ ‘KGF2’ ಗಳಿಕೆಯ ವಿಚಾರದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಚಿತ್ರದ ಕುರಿತಾಗಿ ಕೆಲವರಿಂದ ಕೊಂಕು ಮಾತುಗಳೂ ಕೇಳಿಬರುತ್ತಿವೆ. ಯಶಸ್ಸು ಎನ್ನುವುದು ಒಂದು ರೀತಿ ‘ಜಾದೂ’! ಸಿನಿಮಾ ಉದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಂಬಿಕೆ ಮತ್ತು ಪ್ರೀತಿ ಇಲ್ಲ ಅಂದರೆ ಖಂಡಿತಾ ಯಶಸ್ಸು ಅಸಾಧ್ಯ. KGFನಂತಹ ಒಂದು ದೊಡ್ಡ ಸಿನಿಮಾ ಆಗೋದಕ್ಕೂ ಕೂಡ ಅದೇ ಕಾರಣ. ನಿರ್ದೇಶಕ ಪ್ರಶಾಂತ್‌ ನೀಲ್‌ ಅವರನ್ನು ಹೀರೋ ಯಶ್, ಯಶ್ ಅವರನ್ನು ಪ್ರಶಾಂತ್‌ ನೀಲ್‌, ಅವರಿಬ್ಬರ ಮೇಲೆ ನಂಬಿಕೆ ಇಟ್ಟು ಕೋಟಿ ಕೋಟಿ ಹಣ ಹಾಕಿದ ವಿಜಯ್ ಕಿರಗಂದೂರು, ಅವರೆಲ್ಲರೂ ಸೇರಿ ಪ್ರೇಕ್ಷಕರನ್ನು ನಂಬಿರಲಿಲ್ಲ ಅಂದರೆ… ಆ ಪ್ರೇಕ್ಷಕರೆಲ್ಲರಿಗೂ ಸಿನಿಮಾ ಮೇಲೆ ಪ್ರೀತಿ ಇರಲಿಲ್ಲ ಅಂದಿದ್ದರೆ.. KGF ಸುದ್ದಿಯಾಗುತ್ತಿರಲಿಲ್ಲ. ಸಿನಿಮಾ ಎಷ್ಟು ದಿನಗಳ ಕಾಲ ಚಿತೀಕರಣ ಆಯ್ತು? ಅದರಿಂದ ಎಷ್ಟು ಜನರ ಹೊಟ್ಟೆ ತುಂಬಿದೆ? ಎಷ್ಟು ಟೆಕ್ನೀಷಿಯನ್ಸ್‌ಗೆ ಕೆಲಸ ಸಿಕ್ಕಿದೆ? ಗಳಿಕೆಯಿಂದ ಸರ್ಕಾರಕ್ಕೆ ಎಷ್ಟು ಟ್ಯಾಕ್ಸ್‌ ಹೋಗುತ್ತಿದೆ? ಈ ಸಿನಿಮಾದ ಯಶಸ್ಸು ಎಷ್ಟು ನಿರ್ಮಾಪಕರು, ನಿರ್ದೇಶಕರಿಗೆ ಪ್ರೇರಣೆಯಾಗಿದೆ? ಎಷ್ಟು ಕಲಾವಿದರ ಕನಸುಗಳು ಅರಳುತ್ತಿವೆ? ಯಶಸ್ಸಿನ ಹಿಂದೆ ಇವೆಲ್ಲಾ ಲೆಕ್ಕಾಚಾರಗಳೂ ಇರುತ್ತವೆ. ಸದ್ಯ ಚಿತ್ರಮಂದಿರದಿಂದ ಹಿಡಿದು ಬಹುತೇಕ ಭಾಷೆಗಳ ಯೂಟ್ಯೂಬ್, ಫೇಸ್ಬುಕ್, ವಾಟ್ಸ್ ಆಪ್, ಟ್ರೋಲು, ಮೀಮ್ಸ್‌ಗಳಲ್ಲೆಲ್ಲಾ ರಾಕಿ ಭಾಯ್‌ದೇ ಕಾರುಬಾರು. KGF2 ಗಳಿಕೆಯ ವಿಚಾರದಲ್ಲಿ ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ ಎಲ್ಲೆಡೆ ವ್ಯಾಪಿಸಿಕೊಂಡು ಮೇಕಿಂಗ್ ಮತ್ತು ನರೇಷನ್‌ನಿಂದಾಗಿ ಗಮನ ಸೆಳೆಯುತ್ತಿದೆ. ಮತ್ತೊಂದೆಡೆ ಚಿತ್ರ, ಕತೆ ಬಗ್ಗೆ ಕೆಲವರಿಂದ ಕೊಂಕು ಮಾತುಗಳು ಕೇಳಿಬರುತ್ತಿವೆ. ತರ್ಕಕ್ಕೆ ಸಿಗದ ಮಾತುಗಳಿವು. ಹೆಲಿಕಾಪ್ಟರ್‌ ಹಾರಿಸೋದು ಓವರ್‌ ಬಿಲ್ಡ್‌ಅಪ್‌, ರೀನಾಳನ್ನು ಎಂಟರ್‌ಟೇನ್‌ಮೆಂಟ್‌ ಎನ್ನುವ ರಾಕಿ, ಪೊಲೀಸ್ ಸ್ಟೇಷನ್ ಧ್ವಂಸದ ಸೀನ್.. ಹೀಗೆ ಕೆಲವು ಸನ್ನಿವೇಶಗಳನ್ನು ಪ್ರಸ್ತಾಪಿಸುತ್ತಾ ಚಿತ್ರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಈ ಪ್ರಶ್ನೆಗಳು ತಪ್ಪು ಅಂತೇನಿಲ್ಲ. ಇದೇ ವೇಳೆ ಚಿತ್ರ, ಚಿತ್ರಕಥೆಯಲ್ಲಿರುವ ಸೂಕ್ಷ್ಮಗಳನ್ನೂ ನಾವು ಗಮನಿಸುವುದು ಅವಶ್ಯ. ನಿರ್ದೇಶಕ ಪ್ರಶಾಂತ್‌ ನೀಲ್‌, “ನಾನು ಈ ಚಿತ್ರದಲ್ಲಿ ಯಾವುದೇ ಸಂದೇಶ ಕೊಡುವುದಕ್ಕೆ ಹೊರಟಿಲ್ಲ. ಮನರಂಜಿಸುವುದಷ್ಟೇ ನನ್ನ ಉದ್ದೇಶ” ಎಂದು ಹೇಳಿದ್ದರು. ಇನ್ನು ಸಿನಿಮಾವನ್ನು ಹೇಗೆ ಗ್ರಹಿಸುತ್ತಾನೆ ಎನ್ನುವುದು ಪ್ರೇಕ್ಷಕನಿಗೆ ಬಿಟ್ಟ ವಿಷಯ. ಪ್ರೇಕ್ಷಕನ ಬುದ್ಧಿವಂತಿಕೆ, ಸಿನಿಮಾದೆಡೆಗಿನ ಅವನ ನಿಲುವು, ಅಭಿರುಚಿಯ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ. ಅಂದರೆ ಸಿನಿಮಾ ನೋಡುವ ಪ್ರತಿಯೊಬ್ಬನೂ ಪ್ರಭುದ್ಧನಾಗಿರಲೇಬೇಕು ಎಂದಲ್ಲ. ಅಥವಾ ಈ ಸಿನಿಮಾ ಒಪ್ಪಿಕೊಳ್ಳದೇ ಇರುವವರು ಬುದ್ದಿವಂತರಲ್ಲ ಎಂದೂ ಅಲ್ಲ. KGF2 ಗಮನಿಸುವುದಾದರೇ, ನಿರ್ದೇಶಕರು ಸಿನಿಮಾದ ಶುರುವಿನಲ್ಲಿ ಪ್ರೋಟಾಗಾನಿಸ್ಟ್ ಆಗಿರುವ ರಾಕಿ ಎಂಟ್ರಿಯ ಮೊದಲ ದೃಶ್ಯದಲ್ಲೇ ನೆಪೋಟಿಸಮ್‌ ಬಗ್ಗೆ ಮಾತನಾಡುತ್ತಾನೆ. ಅದೂ ಸಿನಿಮಾದ ಆ ದೃಶ್ಯಕ್ಕಾಗಲಿ, ಕತೆಗಾಗಲಿ ಪ್ರತ್ಯೇಕವಾಗಿ ಕಾಣಿಸುವುದಿಲ್ಲ. ಅದೇ ದೃಶ್ಯದಲ್ಲಿ ನಾಯಕಿಯ ಕುರಿತು ಎರಡು ಮಾತುಗಳು ಪ್ರಸ್ತಾಪವಾಗುತ್ತವೆ. ಅದೂ ಆ ಕ್ಷಣಕ್ಕೆ ತಪ್ಪು ಅನಿಸಬಹುದು. ಆದರೆ ಚಿತ್ರ ಸಾಗುತ್ತ ಮುಂದಿನ ದೃಶ್ಯಗಳಲ್ಲಿ ಅವನಾಡಿದ ಅದೇ ಮಾತುಗಳನ್ನು ನಾಯಕಿಯ ಪಾತ್ರದ ಮುಖಾಂತರ ಅವನಿಗೇ ಚುಚ್ಚುವಂತೆ ಮಾತನಾಡಿಸಿದ್ದಾರೆ. ಅದು ಬ್ಯಾಲೆನ್ಸಿಂಗ್ ಆಕ್ಟ್! ನಿರ್ದೇಶಕನ ಕಸುಬುಗಾರಿಕೆಯನ್ನು ಅದು ತೋರಿಸುತ್ತದೆ. ನಂತರದ ಒಂದು ದೃಶ್ಯದಲ್ಲಿ ರಾಕಿ ಮತ್ತು ಗುರು ಪಾಂಡಿಯನ್ ಇಬ್ಬರೂ ರಮಿಕಾ ಸೇನ್ ವಿಚಾರವಾಗಿ ಮಾತಾಡುವಾಗ, “ಹೆಣ್ಣಿಗೆ ಕ್ರೋಧ ಬಂದರೆ ಕೈ ಮಾಡಬಾರದು, ಅಲಂಕಾರ ಮಾಡಿ ಪೂಜೆ ಮಾಡಿ ಕೈ ಮುಗಿಯಬೇಕು” ಎನ್ನುವ ಸಂಭಾಷಣೆ ಬರುತ್ತದೆ. ಅಂದರೆ ರಾಕಿ ಹೆಣ್ಣಿನಾಳ್ವಿಕೆಯನ್ನು ದ್ವೇಷಿಸುವವನಲ್ಲ ಅನ್ನೋದನ್ನು ನಿರ್ದೇಶಕರು ಕಟ್ಟಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ತಿಕ್ಕಾಟವಾಗುತ್ತಿದೆ. ಆಜಾನ್, ಹಿಜಾಬ್ ಎಂದೆಲ್ಲಾ ಸಂಘರ್ಷ ನಡೆಯುತ್ತಿದೆ. ಇತ್ತ ರಾಕಿ ಭಾಯ್‌ ನರಾಚಿಯಲ್ಲಿ ಮುಸ್ಲಿಂ ಸಮುದಾಯದವರಿಗೆ ನಮಾಜ್‌ಗೆ ಅವಕಾಶ ಕಲ್ಪಿಸಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುತ್ತಾನೆ. ರಾಕಿಯನ್ನು ಬೆಳೆಸಿದ ಖಾಸಿಂ ಚಾಚಾ ರಾಕಿಯ ಮದುವೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ಮಾಡುತ್ತಾನೆ. ಅಲ್ಲಿ ಪರಸ್ಪರರ ಧರ್ಮಗಳನ್ನು ಗೌರವಿಸುವ, ಭಾವೈಕ್ಯತೆ ಸಾರುವ ಸನ್ನಿವೇಶಗಳಿವೆ. ಗ್ಯಾಂಗ್‌ವಾರ್‌ಗಳಲ್ಲಿ ಸ್ತ್ರೀಯರಿಗೆ, ಮಕ್ಕಳಿಗೆ ತೊಂದರೆಯಾಗಕೂಡದು ಎನ್ನುವ ನೀತಿ, ನರಾಚಿಯಲ್ಲಿ ಒಂದು ಕಾಲದಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದ ಕಾರ್ಮಿಕರೆಡೆಗಿನ ರಾಕಿಯ ಪ್ರೀತಿ, ಅವರಿಗೆ ಗೌರವಯುತ ಬದುಕು ಕಲ್ಪಿಸುವುದು.. ಹೀಗೆ ಸೂಕ್ಷ್ಮ ವಿಷಯಗಳನ್ನು ಗಮನಿಸಬಹುದು. ಇನ್ನು ಚಿತ್ರರಂಗ, ಅದರ ನವೀಕರಣ, ಆಧುನೀಕರಣ ಕುರಿತು ನೋಡುವುದಾದರೆ ಆಯಾ ಕಾಲಕ್ಕೆ ತಕ್ಕಂತೆ ಸಿನಿಮಾಗಳ ಮೂಲ ಉದ್ದೇಶ ಬದಲಾಗುತ್ತಾ ಬಂದಿದೆ. ನಮ್ಮ ಕನ್ನಡ ಚಿತ್ರರಂಗದ ಕುರಿತು ಅವಲೋಕಿಸುವುದಾದರೆ, ಹಿಂದೊಂದು ಕಾಲದಲ್ಲಿ ಸಿನಿಮಾ ಎಂದರೆ ಸಮಾಜಕ್ಕೆ ಸಂದೇಶ ಕೊಡಬೇಕೆನ್ನುವ ಉದ್ದೇಶ ಹೊಂದಿರುತ್ತಿದ್ದವು. ಅದರಂತೆಯೇ ಉತ್ತಮ ಕಥೆಯಾಧಾರಿತ ಸಿನಿಮಾಗಳು ಆ ಸಮಯದಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಅನೇಕ ಕಾದಂಬರಿ ಆಧಾರಿತ ಸಿನಿಮಾಗಳು ಆದವು. ನಂತರದಲ್ಲಿ ಪ್ರೇಕ್ಷಕರಿಗೆ ಒಂದಿಷ್ಟು ರಂಜನೆಯನ್ನು ಕೊಡಲು ಸ್ಷಲ್ಪವೇ ಮಸಾಲೇ ಸೇರಿಸುತ್ತಾ ನೃತ್ಯ ಮತ್ತು ಸಾಹಸ ದೃಶ್ಯಗಳನ್ನು ಸೇರಿಸುತ್ತಾ ತಯಾರಿಸಲು ಆರಂಭಿಸಿದರು. ಮುಂದೆ ಸಿನಿಮಾ ಮಾಧ್ಯಮದಲ್ಲಿ ಮನರಂಜನೆಯೇ ಪ್ರಧಾನವಾಗುತ್ತಾ ಹೋದಂತೆ ನೀತಿ, ಬೋಧನೆಯ ಸಿನಿಮಾಗಳು ಕಲಾತ್ಮಕ (ಆರ್ಟ್) ವರ್ಗಕ್ಕೆ ಸೇರ್ಪಡೆಗೊಂಡವು. ನಂತರ ಕಾಲ್ಪನಿಕ ಕತೆಗಳ ಮನರಂಜನೆಯ ಸಿನಿಮಾಗಳು ಹೆಚ್ಚಾಗಿ ನಿರ್ಮಾಣಗೊಳ್ಳುತ್ತಾ ಸಿನಿಮಾದ ವಾಣಿಜ್ಯದ ಆಯಾಮಕ್ಕೆ ಹೆಚ್ಚಿನ ಒತ್ತು ಸಿಗತೊಡಗಿತು. ಅನ್ಯ ಭಾಷೆ, ದೇಶಗಳ ಸಿನಿಮಾಗಳನ್ನು ನೋಡುವುದಲ್ಲದೇ ಅದರಂತೆ ನಮ್ಮಲ್ಲೂ ತಯಾರಾಗಬೇಕು ಎಂದುಕೊಳ್ಳುತ್ತ ಅಲ್ಲಿಯ ತಂತ್ರಜ್ಞಾನವನ್ನು ನಮ್ಮಲ್ಲೂ ಅಳವಡಿಸಿಕೊಳ್ಳತೊಡಗಿದೆವು. ಸಿನಿಮಾ ತಯಾರಿಕೆ ಜೊತೆಗೆ ಜನರನ್ನು ತಲುಪುವ ಮಾರ್ಗಗಳೂ ವಿಸ್ತರಿಸುತ್ತಾ ಹೋದವು. ದಶಕಗಳ ಹಿಂದೆಯೇ ಅಕ್ಕಪಕ್ಕದ ರಾಜ್ಯಗಳ ಸಿನಿಮಾಗಳು ಗಡಿದಾಟಿ ರಾಜ್ಯಕ್ಕೆ ಬರುತ್ತಿದ್ದವು. ಜನಮನ್ನಣೆ ಜೊತೆಗೆ ಹಣವನ್ನೂ ಗಳಿಸತೊಡಗಿದವು. ಕೆಲವೇ ಕೆಲವು ನಮ್ಮ ಸಿನಿಮಾಗಳು ಹೊರರಾಜ್ಯಗಳನ್ನು ತಲುಪಿದರೂ ಅಂತಹ ಗಳಿಕೆ ಮಾಡಲಿಲ್ಲ. ನಮ್ಮಲ್ಲಿ ಸಿನಿಮಾ ತಯಾರಿಕೆ ಮತ್ತು ಗುಣಮಟ್ಟದಲ್ಲಿ ಪ್ರಯೋಗಗಳಾದರೂ ಭಾರತೀಯ ಚಿತ್ರರಂಗವೇ ಗುರುತಿಸುವಂತೆ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಕಾಲಕ್ಕೆ ಚಿತ್ರರಂಗ ಕಟ್ಟಿ ಬೆಳೆಸುವುದೇ ದೊಡ್ಡ ಕನಸಾಗಿತ್ತು. ಚಿತ್ರದ ಪೋಸ್ಟ್‌ಪ್ರೊಡಕ್ಷನ್‌ಗೆ ಸಂಬಂಧಿಸಿದ ಡಬ್ಬಿಂಗ್, ಎಡಿಟಿಂಗ್, ಕಲರಿಂಗ್‌ ಮುಂತಾದ ತಂತ್ರಜ್ಞಾನವನ್ನು ನಮ್ಮಲ್ಲಿಗೆ ತರುವುದೇ ದೊಡ್ಡ ಕೆಲಸವಾಗಿತ್ತು. ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಚಿತ್ರರಂಗ ಬೆಳೆದಿದೆ, ಬಹುತೇಕ ಎಲ್ಲ ವರ್ಗದ ಕೆಲಸಗಳೂ ಇಲ್ಲೇ ಆಗುತ್ತಿವೆ. ಆದರೆ ಇಂಡಿಯನ್‌ ಸಿನಿಮಾ ಎಂದಾಗ ಈ ಹೊತ್ತಿಗೂ ಪ್ರತಿನಿಧಿಯಾಗಿ ಕಾಣಿಸುವುದು ಹಿಂದಿ ಸಿನಿಮಾಗಳೇ. ಅದಕ್ಕೆ ಪೂರಕವಾದ ಕಾರಣಗಳು ಹಲವಾರು ಇರಬಹುದು. ಆದರೆ ಈಗ ನಾವು ಬಹಳಷ್ಟು ಅಭಿವೃದ್ದಿ ಹೊಂದಿದ್ದೇವೆ. ಅಕ್ಕಪಕ್ಕದ ರಾಜ್ಯಗಳು ಪ್ಯಾನ್ಇಂಡಿಯಾ ಸಿನಿಮಾ ಮಾಡಿ ದಾರಿ ತೋರಿಸಿದ ಮೇಲೂ ಕೈ ಕಟ್ಟಿ ಕೂರಲು ಸಾಧ್ಯವೆ? ಅಂತೆಯೇ ಈಗ ನಮ್ಮಲ್ಲಿರುವ ತಂತ್ರಜ್ಞಾನ ಬಳಸಿಕೊಂಡು ಒಂದು ವಿಭಿನ್ನ ಪ್ರಯತ್ನ ಮಾಡಿರುವುದು ತಪ್ಪೆ? ಹಿಂದಿ ಚಿತ್ರರಂಗವನ್ನೇ ಭಾರತೀಯ ಸಿನಿಮಾ ಎಂದು ಬಿಂಬಿಸಿ ದಕ್ಷಿಣದ ಸಿನಿಮಾಗಳನ್ನು ಪ್ರಾದೇಶಿಕ ಚಿತ್ರಗಳು ಎಂದು ಬಿಂಬಿಸಿರುವುದು, ಬಿಂಬಿಸುತ್ತಿರುವುದು ಸರಿಯೇ? ಕನ್ನಡ ಚಿತ್ರರಂಗ ಬೆಳೆಯುವುದು ಸರಿ, ಆದರೆ ಕಂಟೆಂಟ್‌ ಬೇರೆಯದ್ದೇ ಆಗಬೇಕು ಎನ್ನುವ ಒತ್ತಡ, ವಾದಗಳು ಸಮಂಜಸವೇ? ಹೌದು, ‘ಅಸುರನ್’, ‘ಜೈಭಿಮ್’, ‘ಕಾಮಾಟಿಪಡಂ’, ‘ಸರಪಟ್ಟ ಪರಂಪರೈ’ ಮುಂತಾದ ಸಿನಿಮಾಗಳು ಕಂಟೆಂಟ್‌ ದೃಷ್ಟಿಯಿಂದ ಭಿನ್ನ. ಮುಂದಿನ ದಿನಗಳಲ್ಲಿ ನಮ್ಮಲ್ಲೂ ಇಂತಹ ಸಿನಿಮಾಗಳು ತಯಾರಾಗಲಿವೆ. ಈ ಹಂತದಲ್ಲಿ ಇತರರನ್ನು ಕನ್ನಡ ಸಿನಿಮಾದತ್ತ ಸೆಳೆಯುತ್ತಿರುವ ‘KGF2’ ಬಗ್ಗೆಯೂ ಪ್ರೀತಿ ಇರಲಿ.
Tumakuru: ತುಮಕೂರು ಗ್ರಾಮಾಂತರದ ನನ್ನ ಕ್ಷೇತ್ರದ ಜನರೇ ನನ್ನ ಜೀವಾಳ. ಅವರ ಸೇವೆಗಾಗಿ ನಾನು ಸದಾ ಬದ್ಧ. ಹೀಗಾಗಿಯೇ ಜನರ ಸಂಪರ್ಕಕ್ಕೆ ಯಾವಾಗಲೂ ಲಭ್ಯವಾಗುವಂತೆ ಕಾರ್ಯಾಲಯವನ್ನು ನಿರ್ಮಿಸುತ್ತಿರುವುದಾಗಿ ಮಾಜಿ ಶಾಸಕ ಬಿ. ಸುರೇಶ್ ಗೌಡರು ತಿಳಿಸಿದರು. ಮಂಗಳವಾರ ಬಾಣಾವರ ಗೇಟ್ ಬಳಿ ಜನತಾ ಕಾರ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಜನರೊಟ್ಟಿಗೆ ಯಾವಾಗಲು ಇರಬೇಕೆಂಬುದು ನನ್ನ ಆಸೆ. ಜನರು ಯಾವಾಗಲೂ ನೆನಪಿಟ್ಟುಕೊಳ್ಳು ವಂಥ ಸೇವೆ ಮಾಡಬೇಕೆಂಬುದು ನನ್ನ ಗುರಿಯಾಗಿದೆ. ಕ್ಷೇತ್ರ ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನಡೆಯಬೇಕು. ಜನತೆಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬುದೇ ನನ್ನ ಗುರಿ ಎಂದರು. ಕುಡಿಯಲು ಹೇಮಾವತಿ ನೀರು, ಒಳ್ಳೆಯ ಶಿಕ್ಷಣ, ಒಳ್ಳೆಯ ರಸ್ತೆ, ಒಳ್ಳೆಯ ಆರೋಗ್ಯ ಇವೇ ನನ್ನ ಗುರಿ ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ ಮೋಜು ಮಸ್ತಿಗಾಗಿ ಕಚೇರಿ ಮಾಡುವುದಲ್ಲ ಜನರ ಸೇವೆಗಾಗಿ ಇರಬೇಕು ಎಂದು ಹೇಳುತ್ತ ಪರೋಕ್ಷವಾಗಿ ಶಾಸಕ ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು . ಮೋಜು ಮಸ್ತಿ ಮಾಡಿಸುತ್ತಾ ಯುವಕರನ್ನು ಹಾಳು ಮಾಡಬಾರದು. ಇದರಿಂದ ಕುಟುಂಬಗಳು, ಸಮಾಜವು ಹಾಳಾಗುತ್ತದೆ. ಜನರ ಅಭಿವೃದ್ಧಿಗಾಗಿ ನಾವು ದುಡಿಯಬೇಕಾಗಿದೆ. ಸುರೇಶ್ ಗೌಡರು ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವ, ದುಡಿಯುವ ನಾಯಕರಾಗಿದ್ದಾರೆ ಎಂದರು . ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ. ಶಂಕರ್, ಜಿ.ಪಂ,ಮಾಜಿ ಸದಸ್ಯ ಗೂಳೂರುಶಿವಕುಮಾರ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರಘುನಾಥಪ್ಪ, APMC ಅಧ್ಯಕ್ಷರಾದ ಉಮೇಶ್ ಗೌಡ, ಮುಖಂಡರಾದ ಸಿದ್ದೇಗೌಡ, ಹೊಳಕಲ್ ಗ್ರಾ,ಪಂಚಾಯತ್ ಅಧ್ಯಕ್ಷೆ ಕಲ್ಪನ, ತಾಲ್ಲೂಕು & ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ನೂರಾರು ಜನ ಕಾರ್ಯಕರ್ತ ಬಂದುಗಳು ಉಪಸ್ಥಿತರಿದ್ದರು. Related tags : . publicstory.in. b sureshgowda janatha karayalaya rural mla tumakuru rural constituance
ಶಿಡ್ಲಘಟ್ಟ ಕ್ಷೇತ್ರದ 110ಹಳ್ಳಿಗಳಲ್ಲಿನ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆಗಳ ಕಾಮಗಾರಿಗಳು ಜಾರಿಯಲ್ಲಿವೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕುಂಬಿಗಾನಹಳ್ಳಿ, ಚೀಮಂಗಲ ಗ್ರಾಮ ಪಂಚಾಯತಿಯ ಅಮರಾವತಿ, ಅತ್ತಿಗಾನಹಳ್ಳಿ ಮತ್ತು ತಾಡಪರ್ತಿ ಗ್ರಾಮಗಳ ಕಾಲೋನಿಗಳಲ್ಲಿ ತಲಾ ಆರು ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಗಳಿಗೆ ಗುದ್ದಲಿ ಪೂಜೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು. ಎಲ್ಲೆಡೆ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ಗುತ್ತಿಗೆದಾರಿಗೆ ಸೂಚಿಸಿದ್ದು, ಗ್ರಾಮಸ್ಥರೂ ಈ ಬಗ್ಗೆ ಗಮನಹರಿಸಬೇಕು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮೂಲಭೂತ ಸೌಕರ್ಯಗಳ ಬಗ್ಗೆ ಆಸ್ತೆ ವಹಿಸಬೇಕು ಎಂದು ಹೇಳಿದರು. ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಸೂರ್ಯನಾರಾಯಣಗೌಡ, ತಾದೂರು ರಮೇಶ್, ಈರೇಗೌಡ, ವೆಂಕಟೇಶಪ್ಪ, ನಾರಾಯಣಸ್ವಾಮಿ, ನಾಗೇಶ್, ಮಲ್ಲೇಶ್, ಕೆಂಚಪ್ಪ, ಮುನಿರೆಡ್ಡಿ, ಗೌರೀಶ್, ತಾಡಪರ್ತಿ ಸುರೇಶ್, ನಾರಾಯಣಪ್ಪ, ಎ.ಎನ್.ಶ್ರೀನಿವಾಸ್, ಚನ್ನಕೃಷ್ಣಪ್ಪ, ಮುನಿಕೃಷ್ಣ, ಪ್ರಕಾಶ್, ಗಂಗಾಧರ್, ಚನ್ನಕೇಶವ, ನಾಗ, ಮೋಹನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ ಜನ್ಮದಿನಾಚರಣೆ ಚೀಮಂಗಲದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ ಚೀಮಂಗಲ ಸರ್ಕಾರಿ ಪ್ರೌಢಶಾಲೆ ವತಿಯಿಂದ ವರ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್ ಅವರಿಗೆ ಸನ್ಮಾನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಚೀಮಂಗಲ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮ ಜನರ ಆರೋಗ್ಯ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ಶುದ್ಧ ನೀರಿನ ಘಟಕ ಸ್ಥಾಪನೆ ಉಚಿತ ಸಾಮೂಹಿಕ ವಿವಾಹ
ಶಾಂತಿ ದ್ವೀಪ – ಮಾನವೀಯತೆಯ ಕುರಿತ ಹಲವಾರು ವಿಷಯಗಳ ಬಗ್ಗೆ ಪ್ರಶ್ನೆಗಳು ಹಾಗೂ ಕಾಳಜಿ ಹೊಂದಿರುವ ಕುತೂಹಲಕಾರಿ ಮನಸ್ಸಿನ ಬಾಯಾರಿಕೆಯನ್ನು ನೀಗಿಸಲು ಮಾಹಿತಿಯನ್ನು ಪ್ರಸ್ತುತಪಡಿಸುವ ವೇದಿಕೆಯಾಗಿದೆ. ತಿಳಿಯ ಬಯಸಿರಿ. ತಿಳಿಯಿರಿ. ಯೋಚಿಸಿರಿ – ಶಾಂತಿ ದ್ವೀಪ ಈ ಮೂರು ಅಡಿಪಾಯಗಳ ಮೇಲೆ ನಿಂತಿದೆ. ನಮ್ಮ ಉದ್ದೇಶ, ನಮ್ಮ ಸಹೋದರ ಸಹೋದರಿಯರಲ್ಲಿ ಜ್ಞಾನಾರ್ಜನೆಯ ಕುತೂಹಲ ಬೆಳೆಸಿ, ಅದನ್ನು ಅರ್ಥಮಾಡಿಕೊಂಡು ಅದರ ಬಗ್ಗೆ ಆಳವಾಗಿ ಮತ್ತು ತರ್ಕಬದ್ಧವಾಗಿ ಯೋಚಿಸುವಂತೆ ಪ್ರೋತ್ಸಾಹಿಸುವುದಾಗಿದೆ. ವಿಭಿನ್ನ ಸಿದ್ಧಾಂತಗಳ ಜನರ ನಡುವೆ ಆಲೋಚನೆಗಳ ವಿನಿಮಯ ಶಾಂತಿ, ತಿಳುವಳಿಕೆ ಮತ್ತು ಸಹಿಷ್ಣುತೆಯ ವಾತಾವರಣವನ್ನು ಬೆಳೆಸುವಲ್ಲಿ ಪ್ರಮುಖವಾಗಿದೆ. ನಿಮಗೆ ಹಿಂದೆ ತಿಳಿದಿಲ್ಲದಂತಹ ಮಾಹಿತಿ, ಆಲೋಚನೆಗಳು ಮತ್ತು ದೃಷ್ಟಿಕೋನಗಳೊಂದಿಗೆ ನಿಮನ್ನು ಸಶಕ್ತರನ್ನಾಗಿ ಮಾಡುವ ವೇದಿಕೆ ನಮ್ಮದಾಗಿದೆ. ನಾವು ಹೇಳಿದ್ದನ್ನೆಲ್ಲ ನೀವು ಒಪ್ಪುವ ಅಗತ್ಯವಿಲ್ಲ, ಆದರೆ ನಮ್ಮ ದೃಷ್ಟಿಕೋನವನ್ನು ನೀವೂ ತಿಳಿದು, ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು ಎಂದು ನಾವು ಭಾವಿಸುತ್ತೇವೆ. ತಮಸೋ ಮಾ ಜ್ಯೋತಿರ್ಗಮಯ ನನ್ನನ್ನು (ಸುಳ್ಳಿನ) ಕತ್ತಲೆಯಿಂದ ದೂರ ಮಾಡಿ, (ಸತ್ಯದ) ಬೆಳಕಿನ ಕಡೆಗೆ ನಡೆಯುವಂತೆ ಮಾಡು! ಸುಳ್ಳು ಕತ್ತಲೆಯಂತೆ ಹಾಗೂ ಸತ್ಯ ಬೆಳಕಾಗಿದೆ. ಕತ್ತಲೆಯಲ್ಲಿ ನಾವು ಏನನ್ನೂ ಕಾಣಲಾಗುವುದಿಲ್ಲ. ನಮಗೆ ಕತ್ತಲೆಯಲ್ಲಿ ವಾಸ್ತವದ ಅನುಭವ ಸಾಧ್ಯವಿಲ್ಲ. ವಾಸ್ತವವನ್ನು ನೋಡಲು ಮತ್ತು ಅನುಭವಿಸಲು, ನಮಗೆ ಸತ್ಯದ ಬೆಳಕು ಬೇಕು. ಆದ್ದರಿಂದ ನಾವು ಸತ್ಯ ಎಂದು ತಿಳಿದಿರುವ ದೃಷ್ಟಿಕೋನದಿಂದ ಮಾಹಿತಿಯನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸಹೋದರ ಸಹೋದರಿಯರ ನಡುವೆ ಭಿನ್ನಾಭಿಪ್ರಾಯ ಅಥವಾ ದ್ವೇಷ ಮೂಡದಂತೆ ನೋಡಿಕೊಳ್ಳುವುದು ನಮ್ಮ ಸತತ ಪ್ರಯತ್ನವಾಗಿರುತ್ತದೆ.
ಸಿನಿಮಾ ಎಂಬ ಚಂಚಲ ಜಗತ್ತಿನಲ್ಲಿ ದಶಕಗಳ ಕಾಲ ಉಳಿಯುವುದು ಕಷ್ಟದ ಕೆಲಸ ಮಾತ್ರವಲ್ಲ ಸಾಧನೆಯೂ ಹೌದು. ಅಂಥ ಶೃಂಗ ಸಾಧನೆಯ ಪರ್ವತವನ್ನು ಅಣ್ಣಾವ್ರು ಏರಲು ಜೊತೆಗಿದ್ದದ್ದು ಪಾರ್ವತಮ್ಮ. ರಾಜ್’ಕುಮಾರ್ ಅವರ ಸಾಧನೆಯ ಬೆನ್ನೆಲುಬು ಎಂದರೆ ಅಪೂರ್ಣವಾದೀತು ಅವರ ಇಡೀ ಸಾಧನೆಯ ಅಸ್ತಿಪಂಜರವೇ ಅವರಾಗಿದ್ದರು. ಒಬ್ಬ ಲೌಕಿಕ ಜಗತ್ತಿನಿಂದ ಮುಕ್ತವಾದಾಗಲೇ ಸಾಧನೆಯ ಶಿಖರ ಮುಟ್ಟಲು ಸಾಧ್ಯ. ಆದರೆ ಕುಟುಂಬ ನಿರ್ವಹಣೆಗಾಗಿ ಹಣ ಗಳಿಕೆಯ ಹಿಂದೆ ಬೀಳುವವನಿಗೆ ಲೌಕಿಕ ಜಗತ್ತಿನಿಂದ ಸಾಧನೆಯ ದಾರಿಗೆ ಬರುವುದು ಕಷ್ಟ. ಆದರೆ ರಾಜ್’ ಅವರ ವ್ಯವಹಾರಿಕ ಮತ್ತು ಕೌಟುಂಬಿಕ ಜಗತ್ತಿನ ನಿರ್ವಹಣೆಯನ್ನು ತಾನು ಹೊತ್ತು ಅವರಿಗೆ ನಟನೆಯ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸಿ ಹಚ್ಚಹಸಿರ ಸಮೃದ್ಧಿಯ ದಾರಿಯನ್ನು ಕೊರೆದು ಕೊಟ್ಟವರು ಪಾರ್ವತಮ್ಮ. ಹಲವು ಜನ ಹೇಳುತ್ತಿರುವುದೇನೆಂದರೆ ದುಡ್ಡಿದ್ದವರು ಯಾರೂ ಬೇಕಾದರೂ ನಿರ್ಮಾಣ ಮಾಡುತ್ತಾರೆ ಅಂತ. ಆದರೆ ಪಾರ್ವತಮ್ಮ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ ಸಮಯದ ಸಂದಿಗ್ಧದ ಬಗ್ಗೆ ಪರಿಚಯವಿಲ್ಲದ ವ್ಯಕ್ತಿಗಳು ಮಾತ್ರ ಹೀಗೆ ಹೇಳಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ದುಡ್ಡು ಇರುವವನು ಮಾತ್ರ ಸಿನಿಮಾ ಮಾಡುತ್ತಿರುವುದು ಮತ್ತು ದುಡ್ಡು ಖರ್ಚು ಮಾಡಿ ಹಳಸಲು ಚಿತ್ರವನ್ನು ವೈಭವೀಕರಿಸೋದು ಚಾಳಿ ಆಗಿದೆ. ಅಂತವರಿಗೂ ಪಾರ್ವತಮ್ಮನವರಿಗೂ ಬಹಳ ವ್ಯತ್ಯಾಸ ಇದೆ. ಹಾಗೇ ಅವರು ದುಡ್ಡಿರುವುದನ್ನು ಖರ್ಚು ಮಾಡಲೋ ಅಥವಾ ದುಡ್ಡು ಮಾಡಲೋ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಲ್ಲ. ಅದಕ್ಕೊಂದು ದೊಡ್ಡ ಹಿನ್ನೆಲೆ ಇದೆ. ಮುಗ್ಧತೆಯ ಪ್ರತಿರೂಪವಾದ ರಾಜ್ ಅವರು ಅಜಾತಶತ್ರುಗಳಲ್ಲ .ಅವರ ಶತ್ರುಗಳ ಸುಪ್ತ ರೀತಿಯಲ್ಲಿದ್ದರು. ಅದನ್ನು ಗುರುತಿಸಿದ ಚಾಣಾಕ್ಷತನ ಮತ್ತು ಅವರ ಮುಂದೆ ತಲೆ ಎತ್ತಿ ನಿಲ್ಲುವುದಲ್ಲದೇ ಕನ್ನಡ ಸಿನಿಮಾಕ್ಕೆ ಸ್ಥಿರಾಸ್ಥಿತ್ವವನ್ನು ಒದಗಿಸುವ ಗಟ್ಟಿತನವಿದ್ದದ್ದು ಪಾರ್ವತಮ್ಮನವರಿಗೆ ಮಾತ್ರ. ರಾಜ್ ಮೇರು ಪರ್ವತದ ಮಟ್ಟದಲ್ಲಿದ್ದಾಗ ಸಮಯ ಸಿಗದೇ ಕೆಲವೊಬ್ಬರಿಗೆ ಕಾಲ್’ಶೀಟ್ ಕೊಡೋಕೆ ಆಗುತ್ತಿರಲಿಲ್ಲ. ಅಂಥ ಕೆಲವು ನಿರ್ಮಾಪಕರು ರಾಜ್ ಅವರನ್ನು ಹಾಕಿಕೊಂಡು ಚಿತ್ರ ಮಾಡಿದರೆ ಚಿತ್ರಕ್ಕೆ ಯಶಸ್ಸು ಸಿಗೊಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಈ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವ ವೇಳೆಗೆ ಗುಣೋತ್ತರವಾಗಿ ಮಸಾಲೆ ತುಂಬಿಕೊಳ್ಳುತ್ತಿತ್ತು. ಅಂಥ ಸಂದರ್ಭ ರಾಜ್ ನೇಪಥ್ಯಕ್ಕೆ ಸರಿಯುವ ಸೂಚನೆಯೂ ಇತ್ತು. ರಾಜ್ ಅನುಪಸ್ಥಿತಿಯಲ್ಲಿ ಮತ್ತೊಬ್ಬರು ಬಂದು ಪಾರುಪಥ್ಯ ಹಿಡಿಯುವ ವೇಳೆಗೆ ಇಡಿಯ ಚಿತ್ರರಂಗವೇ ಮೇಲು ಕೆಳಗಾಗುತ್ತಿತ್ತು. ಪರಭಾಷಾ ಚಿತ್ರಗಳು ನಮ್ಮ ಮೇಲೆ ಸವಾರಿ ಶುರು ಮಾಡಿ ಇಡಿಯ ಚಿತ್ರರಂಗ ತಾಟಸ್ಥ್ಯಕ್ಕೆ ಸಿಲುಕುವ ಸಂದರ್ಭವಿತ್ತು. ಅಂಥ ಸಂದರ್ಭದಲ್ಲಿ ನಿರ್ಮಾಪಕಿಯಾಗಲು ಹೊರಟಿದ್ದು ಪಾರ್ವತಮ್ಮ ರಾಜ್’ಕುಮಾರ್. ಪ್ರಥಮ ಚಿತ್ರ ತ್ರಿಮೂರ್ತಿ ಯಶಸ್ವಿಯಾಗಿದ್ದಷ್ಟೇ ಅಲ್ಲದೇ ನಂತರ ಬಂದ ಶಂಕರ್ ಗುರು ಕೂಡಾ ತನ್ನದೇ ಛಾಪು ಮೂಡಿಸಿತು. ಸಿನಿಮಾ ನಿರ್ಮಾಣ ಕಾರ್ಯಕ್ಕೆ ಶಿಸ್ತು,ಸಮಯಪ್ರಜ್ಞೆ ತಂದು ಕೊಟ್ಟದ್ದು ಅವರೇ. ರಾಜ್’ಕುಮಾರ್ ಅವರ ಚಿತ್ರದ ಆಯ್ಕೆಯಿಂದ ಹಿಡಿದು, ಸಮಯವನ್ನು ಸರಿದೂಗಿಸಿ ಕಾಲ್’ಶೀಟ್ ಕೊಡುವುದು, ನಾಯಕಿಯರನ್ನು ಆಯ್ಕೆ ಮಾಡುವುದು, ಹೊಸ ನಾಯಕಿಯರನ್ನು ಮುನ್ನೆಲೆಗೆ ತರುವುದು, ಚಿತ್ರಕ್ಕೆ ಕಥೆ ಆಯ್ಕೆ ಮಾಡುವುದು ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡೂ ಎಲ್ಲದರಿಂದ ದೂರವಿದ್ದವರು ಅವರು.ಅಂದರೆ ಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಟ್ಟು ಯಶಸ್ಸನ್ನು ಮತ್ತೊಬ್ಬರ ಮಡಿಲಿಗೆ ಹಾಕಿ ತನ್ನದೇನು ಇಲ್ಲ ಎಂಬಂತಿರುತ್ತಿದ್ದರು. ದುಡ್ಡು ಖರ್ಚು ಮಾಡುವುದಕ್ಕಿಂತ ಬುದ್ಧಿ ಖರ್ಚು ಮಾಡಿ ಎಂದು ಪದೇ ಪದೇ ಹೇಳುವುದಷ್ಟೇ ಅಲ್ಲದೇ ಅದರಲ್ಲಿ ತೊಡಗಿಸಿಕೊಂಡಿದ್ದರು. ಒಂದು ಸ್ವಂತ ಕಥೆಯನ್ನು ಬರೆಯಲಾಗದ ಸೃಜನಶೂನ್ಯ ಚಿತ್ರರಂಗದ ಈಗಿನ ಜನ ಮತ್ತೊಂದು ಭಾಷೆಯಿಂದ ರೀಮೇಕ್ ಮಾಡಿಯೋ ಅಥವಾ ಎರಡು ಮೂರು ಚಿತ್ರಗಳ ಕಲಬೆರಕೆ ಮಾಡಿಯೋ ಚಿತ್ರ ಮಾಡುತ್ತಿದ್ದಾರೆ. ಆದರೆ ಪಾರ್ವತಮ್ಮ ಸ್ವತಃ ವಾಚನಾಭಿರುಚಿ ಉಳ್ಳವರಾಗಿದ್ದರು. ಕನ್ನಡದ ಖ್ಯಾತ ಕಾದಂಬರಿಗಳನ್ನು ಓದಿ ವರದಪ್ಪ ಮತ್ತು ಚಿ.ಉದಯಶಂಕರ್ ಅವರಿಗೆ ಓದಲು ಹೇಳಿ ಚಿತ್ರ ನಿರ್ಮಿಸುವುದಕ್ಕೆ ಸಲಹೆ ಕೊಡುತ್ತಿದ್ದರು. ಒಂದು ಸುಂದರವಾದ ಚಿತ್ರಕತೆ ನಿರ್ಮಾಣವಾಗುತ್ತಿತ್ತು. ಅದಕ್ಕೆ ಅಷ್ಟೇ ಪ್ರತಿಭಾವಂತರ ಟೀಮ್ ಕಟ್ಟಿಕೊಂಡಿದ್ದರು. ಸಾಹಿತ್ಯ ಚಿ.ಉದಯಶಂಕರ್, ಸಂಗೀತ ರಾಜನ್ ನಾಗೇಂದ್ರ, ನಿರ್ದೇಶಕ ದೋರೈ ಭಗವಾನ್ ತಾರಾಬಳಗವೆಲ್ಲಾ ಅಭಿನಯದ ಹಸಿವಿದ್ದವರಿಂದಲೇ ಕೂಡಿರುತ್ತಿತ್ತು. ನರಸಿಂಹರಾಜು, ಬಾಲಕೃಷ್ಣ, ಅಶ್ವತ್ಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶನಿ ಮಹಾದೇವಪ್ಪ ಹೀಗೆ ಅವರಿಗವರೇ ಅವರು ಎಂಬ ರೀತಿಯಲ್ಲಿ ಮತ್ತು ಮತ್ತೊಬ್ಬರನ್ನು ಅವರ ಜಾಗಕ್ಕೆ ಊಹಿಸಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬ ರೀತಿಯಲ್ಲಿದ್ದರು. ಇಂಥ ಅಮೃತ ಘಳಿಗೆಯಲ್ಲಿ ಮೂಡಿಬಂದ ಕಾದಂಬರಿ ಆಧಾರಿತ ಚಿತ್ರಗಳು ಎರಡು ಕನಸು, ಚಲಿಸುವ ಮೋಡಗಳು ಇತ್ಯಾದಿ ಕನ್ನಡದ ಮತ್ತೊಂದು ಶ್ರೇಷ್ಟ ಪ್ರತಿಭಾ ಗಣಿಯಾದ ಶಂಕರ್ ನಾಗ್ ಅವರ ನಿರ್ದೇಶನದ ಒಂದು ಮುತ್ತಿನ ಕಥೆಯೂ ಕಾದಂಬರಿ ಆಧಾರಿತ ಚಿತ್ರ. ಈ ರೀತಿ ಚಿತ್ರ ನಿರ್ಮಿಸಿ ಹಿಟ್ ಚಿತ್ರಗಳನ್ನು ಕೊಡುತ್ತಿರುವಾಗ ಉತ್ತರ ಕರ್ನಾಟಕದ ಪರಭಾಷಾ ಪ್ರಭಾವವಿರುವ ಜಾಗಗಳಲ್ಲಿ ರಾಜ್ ಚಿತ್ರಗಳು ಬರೀ ಬೆಂಗಳೂರಿಗೆ ಸೀಮಿತ ಇಲ್ಲಿ ಅವುಗಳು ಓಡುವುದಿಲ್ಲ ಎಂದು ಕೆಲವು ಹಂಚಿಕೆದಾರರು ಖ್ಯಾತೆ ತೆಗೆಯಲು ಶುರುವಿಟ್ಟುಕೊಂಡರು. ಲೆಕ್ಕದಲ್ಲಿ ಹೆಚ್ಚು ಕಡಿಮೆ ತೋರಿಸಿ ತಮ್ಮ ಮಾತನ್ನು ನಿರೂಪಿಸಿಕೊಂಡಿದ್ದರು. ಆ ಸಂದರ್ಭಕ್ಕೆ ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಉಳಿವಿಗಾಗಿ ಪಾರ್ವತಮ್ಮ ಹಂಚಿಕೆದಾರರಾಗಬೇಕಾಯಿತು. ಆಗ ಹುಟ್ಟಿಕೊಂಡಿದ್ದೆ ವಜ್ರೇಶ್ವರಿ ಸಂಸ್ಥೆ.ಅದಲ್ಲದೆ ಬೆಳಗಾವಿ ಮತ್ತು ಹುಬ್ಬಳ್ಳಿಗಳಲ್ಲಿ ಹಂಚಿಕೆಯ ಶಾಖೆಗಳನ್ನು ನಿರ್ಮಿಸಿತು. ನಷ್ಟವಾದರೆ ನಮಗೆ ಆಗಲಿ ಹಂಚಿಕೆದಾರರಿಗೆ ಯಾಕೆ ಆಗಬೇಕು ಎಂಬ ನಿಲುವಿನಲ್ಲಿ ಹುಟ್ಟಿದ ಸಂಸ್ಥೆ ಕನ್ನಡ ಚಿತ್ರರಂಗಗಳನ್ನು ಗಡಿಭಾಗದಲ್ಲಿ ಗೆಲ್ಲಿಸಿದ್ದಷ್ಟೇ ಅಲ್ಲದೇ ಅದರ ಉಳಿವಿಗೂ ಕಾರಣವಾಯಿತು. ರಾಜ್ ಚಿತ್ರ ಉತ್ತರ ಕರ್ನಾಟಕದಲ್ಲಿ ಓಡೊಲ್ಲ ಎಂಬ ಹಂಚಿಕೆದಾರರ ಮಾತನ್ನು ಸುಳ್ಳು ಎಂದು ನಿರೂಪಿಸಿದ ಜನತೆ ರಾಜ್ ಅವರ ರೀ ರಿಲೀಸ್ ಆದ ಚಿತ್ರಗಳನ್ನು ನೂರು ದಿನ ಓಡುವ ಮಟ್ಟಿಗೆ ಯಶಸ್ಸನ್ನು ತಂದುಕೊಟ್ಟರು.. ಇಂಥ ಎರಡು ಸಂದಿಗ್ಧ ಸ್ಥಿತಿಗಳಲ್ಲಿ ಪಾರ್ವತಮ್ಮ ನಿರ್ಮಾಣ ಮತ್ತು ಹಂಚಿಕೆಯ ಹೊಣೆ ಹೊತ್ತದ್ದು ಶ್ಲಾಘನೀಯ. ಹಲವು ಬಾರಿ ಒಂದು ಪೀಳಿಗೆ ಮುಪ್ಪಿಗೆ ಜಾರುತ್ತಿದ್ದಂತೆ ಹೊಸ ಪೀಳಿಗೆಯ ನಾಡಿ ಮಿಡಿತ ಹಿಡಿಯುವ ಕಲೆ ಹಳಬರಿಗೆ ದಕ್ಕಲ್ಲ. ಆದರೆ ಚಿತ್ರರಂಗದ ಎರಡನೇ ಪೀಳಿಗೆಯ ಸಾಲಿನಲ್ಲಿ ಬರುವ ಶಿವರಾಜ್’ಕುಮಾರ್ ಚಿತ್ರಗಳು ಮತ್ತು ಅದರ ನಂತರದ ಪೀಳಿಗೆಯಲ್ಲಿ ಬಂದ ಪುನೀತ್ ರಾಜ್ ಕುಮಾರ್ ಚಿತ್ರಗಳ ಕಥೆಗಳ ಆಯ್ಕೆಯನ್ನೂ ಪಾರ್ವತಮ್ಮನವರೇ ಮಾಡುತ್ತಿದ್ದದ್ದು ಬದಲಾವಣೆಯನ್ನು ಗ್ರಹಿಸುವ ಅವರ ಚಾಣಾಕ್ಷಮತಿಗೆ ಹಿಡಿದ ಕನ್ನಡಿ. ಸುಧಾರಾಣಿ, ತಾರಾ, ರಮ್ಯಾ, ರಕ್ಷಿತಾ, ಪ್ರೇಮಾರಂಥ 32 ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಸುಮ್ಮನೆ ಆ ನಟಿಯರ ಸಾಧನೆಯನ್ನು ನೋಡಿ ಪ್ರತಿಯೊಬ್ಬರ ಒಂದೊಂದು ದಶಕವನ್ನು ತಮ್ಮದು ಎಂಬಂತೆ ಮೇರು ನಟಿಯರಾಗಿ ಮೆರೆದು ಹೋದವರು. ಹೀಗೆ ಕಲಾವಿದರಲ್ಲಿನ ಪ್ರತಿಭಾ ಪ್ರಚನ್ನ ಶಕ್ತಿಯನ್ನು ಗುರುತಿಸಿ ಅದರ ಹರಿವಿಗೆ ವೇದಿಕೆ ಒದಗಿಸುವುದು ಕೂಡಾ ದೊಡ್ಡಗುಣ ಮತ್ತು ಜಾಣ್ಮೆ. ಶಿವರಾಜ್ ಕುಮಾರ್ ಅವರ ‘ಓಂ’ ಚಿತ್ರ ಮಾಡಿದ ಖ್ಯಾತಿ ತಮಗೆ ಗೊತ್ತೆ ಇದೆ. ಅದರ ಜೊತೆಗೆ ‘ಜನುಮದ ಜೋಡಿ’ ಚಿತ್ರವಂತೂ ಬಿಡುಗಡೆಗೆ ಮುನ್ನವೇ ಹಾಕಿದ ದುಡ್ಡಿಗಿಂತ ದುಪ್ಪಟ್ಟು ಬರೀ ಹಾಡಿನ ಕ್ಯಾಸೆಟ್ ಮಾರಾಟದಲ್ಲಿ ಪಡೆದಿತ್ತು. ಪುನಿತ್ ರಾಜ್’ಕುಮಾರ್ ಅವರ ‘ಮಿಲನ’ ಚಿತ್ರವೂ ೨೦೦ ದಿನಗಳ ಭರ್ಜರಿ ಪ್ರದರ್ಶನ ಕಂಡಿತ್ತು. ಹೊಸತನಕ್ಕೆ ಬೇಕಾದಂತೆ ಚಿತ್ರಕತೆ ಸಂಗೀತ ಸಾಹಿತ್ಯ ಬರುತ್ತಿತ್ತೇ ಹೊರತು ಯಾವ ಕಾಲಕ್ಕೂ ಸಭ್ಯತೆಯ ಎಲ್ಲೆ ಮೀರಲಿಲ್ಲ ಎಂಬುದನ್ನು ಗಮನಿಸಬೇಕು. ಇದೆಲ್ಲದರ ನಡುವೆ ಕುಟುಂಬ ನಿರ್ವಹಣೆ. ಮದುವೆಯಾದ ಮರುದಿನಕ್ಕೆ ತುಂಬು ಕುಟುಂಬದಿಂದ ಚುಟುಕು ಕುಟುಂಬಕ್ಕೆ ಸರಿದು ಹೋಗುವ ಹಲವು ಜನರನ್ನು ನೋಡುತ್ತೇವೆ. ರಾಜ್ ಅವರ ಇಡೀ ಕುಟುಂಬದ ಹೊಣೆ ಹೊತ್ತು ಎಲ್ಲವನ್ನೂ ಹೊಂದಿಸಿಕೊಂಡು ಹೋಗುವ ಗೃಹಿಣಿಯ ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿರ್ವಹಿಸಿದವರು ಪಾರ್ವತಮ್ಮ. ಅದಲ್ಲದೆ ಮಾನವೀಯತೆಗೆ ಮತ್ತೊಂದು ಹೆಸರು ಎಂಬಂತಿದ್ದವರು. ಚಿತ್ರರಂಗದ ದೊಡ್ಡ ನಟರಿಗೆ ಮಾತ್ರ ಒಳ್ಳೆಯ ಊಟ ಕೊಡುತ್ತಿದ್ದ ನಿರ್ಮಾಣ ಸಂಸ್ಥೆಗಳಿದ್ದ ಕಾಲದಲ್ಲಿ ಇವರ ನಿರ್ಮಾಣ ಸಂಸ್ಥೆಯಲ್ಲಿ ಒಬ್ಬ ಕ್ಲಾಪ್ ಮಾಡುವ ಹುಡುಗನಿಗೂ ಅದೇ ಊಟ ಕೊಡುತ್ತಿದ್ದರು.ಚಿತ್ರರಂಗದ ಹಲವರ ಕಷ್ಟಕ್ಕೆ ಸಹಾಯಹಸ್ತ ಚಾಚುತ್ತಿದ್ದರು. ರಾಜ್ ನೇತ್ರದಾನ ಸಂಸ್ಥೆಯನ್ನು ತೆರೆದು ಅಲ್ಲಿ ಹಲವು ಅಂಧರ ಬದುಕಿಗೆ ಬೆಳಕು ನೀಡಿದ್ದಾರೆ. ಮೈಸೂರಿನ ಶಾಂತಿಧಾಮ ಆಶ್ರಯ ಎಂಬ ಸಂಸ್ಥೆಯಲ್ಲಿ ೧೫೦೦ ಮಕ್ಕಳು ಮತ್ತು ೩೦೦ ಮಹಿಳೆಯರಿಗೆ ಊಟ ವಸತಿ, ಮಕ್ಕಳಿಗೆ ಶಿಕ್ಷಣ ಮತ್ತು ೨೫೦ ನೌಕರರಿಗೆ ಉದ್ಯೋಗ ನೀಡಿದ್ದಾರೆ. IAS ಉದ್ಯೋಗ ಆಕಾಂಕ್ಚಿಗಳಿಗೆ ಉಚಿತ ತರಬೇತಿ ರಾಜ್ ಕುಟುಂಬದ ವತಿಯಿಂದ ನಡೆಯುತ್ತಿದೆ. ಇದೆಲ್ಲ ಸಿನಿಮೇತರ ಕೊಡುಗೆಗಳು. ಮೂರು ಕೊಟ್ಟು ನೂರು ಕೊಟ್ಟೆವು ಎಂದು ಹೇಳಿಕೊಳ್ಳುವ ಪ್ರಚಾರಪ್ರೀಯರ ಮಧ್ಯೆ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗದ ಹಾಗೆ ಕೊಟ್ಟವರ ಹೆಸರುಗಳು ಕೇಳಿ ಬರುವುದಿಲ್ಲ ಅಂಥವರು ಪಾರ್ವತಮ್ಮನವರು ಮತ್ತು ರಾಜ್ ಕುಟುಂಬದವರು. ತನ್ನ ಕೈಯಲ್ಲಿ ಚಿಕ್ಕಾಸು ಇದ್ದರೆ ಅದನ್ನೇ ಹಾಕಿ ಅಲ್ಲಿಂದ ಇಲ್ಲಿಂದ ಕಥೆ ಕದ್ದು. ಉಚ್ಛಾರ ಸ್ಪಷ್ಟತೆ ಅಷ್ಟೇ ಅಲ್ಲದೇ ಕನ್ನಡದ ಗಾಳಿ ಗಂಧವೇ ಇಲ್ಲದವರನ್ನು ನಟರಾಗಿಸಿ. ಚಿತ್ರದಲ್ಲೊಂದು ಪೈಟಿಂಗ್, ನಟನಿಗೊಂದು ಅದ್ದೂರಿ ಎಂಟ್ರಿ, ಕಾಮಿಡಿ ಎಂದರೇ ಬರೀ ಪ್ರಹಸನಗಳನ್ನೇ ತುಂಬಿ, ಉತ್ತರ ಭಾರತದ ಕಡೆಯಿಂದ ಬಂದ ಹುಡುಗಿಯರ ಕೈಲಿ ಐಟಮ್ ಡ್ಯಾನ್ಸ್ ಮಾಡಿಸಿ. ಸಾಹಿತ್ಯ ಬರೆಯಲಾಗದಿದ್ದಾಗ ಬರೆದಿದ್ದನ್ನೇ ಹಾಡು ಮಾಡಿ ಅಬ್ಬರದ ಸಂಗೀತದ ನಡುವೆ ತಮ್ಮ ಹಳಸಲು ಸಾಹಿತ್ಯವನ್ನು ಮುಚ್ಚಿ ಹಾಕುವ ತಮ್ಮ ಬೆನ್ನು ತಾವೇ ತಟ್ಟಿ ಕೊಳ್ಳುತ್ತಿರುವ ಚಿತ್ರರಂಗ ಒಂದೆಡೆಯಾದರೆ, ಅಂಥವರ ಕಟೌಟಿಗೆ ಕ್ಷೀರಾಭೀಷೇಕ ಮಾಡಿ ಅವರಾಡುವ ಅರ್ಧಂಬರ್ಧ ಕನ್ನಡವನ್ನೇ ಮೆಚ್ಚಿ ಅದನ್ನೇ ಕನ್ನಡದ ದೊಡ್ಡ ಸೇವೇ ಅಂದುಕೊಳ್ಳುವವರಿರಿವುದು ಮತ್ತೊಂದೆಡೆ.. ಶುದ್ಧ ಕಥಾಹಂದರದ, ಅರ್ಥಪೂರ್ಣ ಸಾಹಿತ್ಯದ, ಮಾಧುರ್ಯ ಸಂಗೀತದ, ಸ್ಪಷ್ಟೋಚ್ಛಾರದ ಸಂಭಾಷಣೆಯ, ಅಶ್ಲೀಲತೆ ನುಸುಳದಂತೆ ರಸಿಕತನವನ್ನು ಕೊಡಬಲ್ಲ ಸಂಸ್ಕಾರಯುತ ಜಾಣ್ಮೆಯ, ಸಮಾಜದ ಸ್ವಾಸ್ಥ್ಯ ಕದಡದ ಮತ್ತು ನೈತಿಕತೆಯ ರೂವಾರಿಯಾಗಿರುವ ಚಿತ್ರಗಳು ನಿಜಕ್ಕೂ ಕನ್ನಡಕ್ಕೆ ರಾಜ್ ಕುಟುಂಬ ಕೊಟ್ಟ ಕಾಣಿಕೆಯೇ ಸರಿ. ಯಾರೊಪ್ಪದಿದ್ದರೂ ಬಿಟ್ಟರೂ ಅದೊಂದು ಸಾಧನೆಯೇ ಸರಿ. ಇಷ್ಟೆಲ್ಲ ಸಾಧನೆ ಮಾಡಿದರೂ ಇಷ್ಟೆಲ್ಲಾ ಕೊಡುಗೆ ನೀಡಿದರು. ಕೆಲವರಿಗೆ ಒಂದೇ ಚಾಳಿ ಇರುತ್ತೆ. ತಾನು ಏನು ಮಾಡದಿದ್ದರೂ ಮತ್ತೊಬ್ಬರ ಸಾಧನೆಯನ್ನು ಅಳೆದು ಅವರು ಸಾಧಕರೋ ಅಲ್ಲವೋ ಎಂಬ ಸರ್ಟಿಫಕೇಟ್ ಕೊಡುವುದು. ಫೇಸ್ಬುಕ್ ಟ್ವೀಟರ್’ನಂಥ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಸ್ಟೇಟಸ್ ಶೂರರಿಗೆ ವಸ್ತುಸ್ಥಿತಿಯನ್ನು ಅರಿತುಕೊಳ್ಳುವ ವ್ಯವಧಾನವಾಗಲಿ ತಾಳ್ಮೆಯಾಗಲಿ ಇರುವುದಿಲ್ಲ. ಲೈಕು ಕಮೆಂಟ್’ಗಳ ಖಯಾಲಿಗೆ ಬಿದ್ದು ಪರಿಸ್ಥಿತಿ ಪರಿಕರಗಳನ್ನು ಅವಲೋಕಿಸಿದೇ ತಮ್ಮ ಮೂಗಿನ ನೇರಕ್ಕೆ ಇರುವುದೇ ಸತ್ಯ ಅಂತ ನಂಬಿರುವವರನ್ನು ಬದಲಿಸಲು ಸಾಧ್ಯವಿಲ್ಲ. ಅವರನ್ನು ಬದಲಿಸುತ್ತೇನೆ ಎಂಬ ಭ್ರಮೆಯಲ್ಲಿ ಈ ಲೇಖನ ಬರೆಯುತ್ತಿಲ್ಲ. ಬದಲಾಗಿ ತೀರಿ ಹೋದವರಿಗೆ ಅಕ್ಷರ ರೂಪದ ಶೃದ್ಧಾಂಜಲಿ ಅರ್ಪಿಸಿ,ಅವರಂಥವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತಾ. ಅವರ ಕೊಡುಗೆಗಳ ಬಗ್ಗೆ ಪಕ್ಷಿನೋಟ ಮತ್ತು ಬೆರಗು ನೋಟವನ್ನು ಬೀರುವುದೇ ಲೇಖನದ ಆಶಯ…
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. v t e ನೀರಿನಲ್ಲಿ ಮೀನು ಮತ್ತಿತರ ಪ್ರಾಣಿಗಳನ್ನು ಹಿಡಿಯುವ ಜನಾಂಗದವರನ್ನು ಮೀನುಗಾರರು ಎನ್ನುತ್ತಾರೆ.ನೀರಿನ ಮೂಲಗಳಾದ ನದಿ,ಕೆರೆ',ಹಳ್ಳ,ಸಾಗರ,ಸಮುದ್ರ ಮುಂತಾದ ಜಲಾಯನ ಪ್ರದೇಶದಲ್ಲಿ ಈ ಜನಾಂಗದವರು ನೆಲಸಿ ಅಲ್ಲೀಯೆ ತಮ್ಮ ಬದುಕನ್ನು ಕಟ್ಟಿಕೂಂಡು ಜೀವನ ನಡೆಸುತ್ತಿದ್ದಾರೆ. ವಿಶ್ವದಾದ್ಯಂತ, ಸುಮಾರು ೩೮ ಮಿಲಿಯ ವಾಣಿಜ್ಯ ಮತ್ತು ಜೀವನಾಧಾರ ಮೀನುಗಾರರು ಹಾಗೂ ಮೀನು ಕೃಷಿಕರಿದ್ದಾರೆ.[೧] ಸೇಷೇಲ್ಸ್ನಲ್ಲಿ ಅನೇಕ ಮೈಲಿ ದೂರದ ತೀರದಲ್ಲಿ ಮೀನುಗಾರ ಮತ್ತು ಕೈಗಾಳದ ಹುರಿಗೆ ಸಿಕ್ಕಿಸಿದ ಸಣ್ಣ ಶಾರ್ಕ್‍ಗಳು ಒಳಗೊಂಡಂತೆ ಅವನು ಹಿಡಿದ ಬೇಟೆ
ಐಸ್ ಬ್ರೇಕರ್ಗಳು. ನಿಮಗಾಗಿ ಮತ್ತು ನಿಮ್ಮ ಪ್ರೀತಿಯವರಿಗೆ ನಾವು ನಿಜವಾಗಿಯೂ ಉತ್ತಮವಾದ ಉಡುಗೊರೆಗಳನ್ನು ಪಡೆದುಕೊಂಡಿದ್ದೇವೆ. ಅವುಗಳನ್ನು ಪರಿಶೀಲಿಸಿ ಹೋಗಿ! ಯಾದೃಚ್ video ಿಕ ವೀಡಿಯೊ ಚಾಟ್ ಅಪ್ಲಿಕೇಶನ್ ವಿಡಿಯೋಬೆಸೆಡಾದಲ್ಲಿ ಹುಡುಗಿಯರನ್ನು ಭೇಟಿ ಮಾಡಿ. ಸಂಭಾಷಣೆ ನಮ್ಮ ಸಮಾಜದ ಅತ್ಯಗತ್ಯ ಭಾಗವಾಗಿದೆ ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ಇದು ಅವಶ್ಯಕವಾಗಿದೆ. ಪ್ರಪಂಚದಾದ್ಯಂತದ ಸ್ನೇಹಿತರು ಮತ್ತು ಆತ್ಮೀಯರನ್ನು ಹುಡುಕಿ ಮತ್ತು ಅವರೊಂದಿಗೆ ಆನ್‌ಲೈನ್‌ನಲ್ಲಿ ಚಾಟ್ ಮಾಡಿ! ಯಾದೃಚ್ video ಿಕ ವೀಡಿಯೊ ಚಾಟ್ ವೀಡಿಯೊ ಚಾಟಿಂಗ್ ಸರಳವಾಗಿದೆ. ಒಂದೇ ಸಮಯದಲ್ಲಿ ಟೆಕ್ಸ್ಟಿಂಗ್ ಮತ್ತು ವೀಡಿಯೊ ಕರೆ ಎರಡನ್ನೂ ಆನಂದಿಸಲು ವೀಡಿಯೊಬೆಸೆಡಾ ನಿಮಗೆ ಅವಕಾಶ ನೀಡುತ್ತದೆ. ಆನ್‌ಲೈನ್‌ನಲ್ಲಿ ರಷ್ಯಾದ ಹುಡುಗಿಯರೊಂದಿಗೆ ಹೊರಗೆ ಹೋಗುವುದು ಎಂದಿಗೂ ಸುಲಭವಲ್ಲ. ಉಚಿತ ವೀಡಿಯೊ ಚಾಟ್ ಕೊಠಡಿಗಳು ಅಪರಿಚಿತರೊಂದಿಗೆ ವೀಡಿಯೊ ಚಾಟ್ ಸ್ಟಿಕ್ಕರ್‌ಗಳು ಮತ್ತು ಎಮೋಜಿಗಳು. ನಾವು ನಿಮಗಾಗಿ ಸಾಕಷ್ಟು ತಮಾಷೆ ಮತ್ತು ತಂಪಾದ ಸ್ಟಿಕ್ಕರ್‌ಗಳನ್ನು ತಯಾರಿಸಿದ್ದೇವೆ. ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಕಳುಹಿಸಲಾದ ಸ್ಟಿಕ್ಕರ್ 10 ಸಾಲುಗಳಿಗಿಂತ ಹೆಚ್ಚಿನದನ್ನು ಮಾಡಬಹುದು. ವಿಡಿಯೋ ಚಾಟ್ ಹುಡುಗಿಯರು ನಿಮ್ಮ ಪ್ರೊಫೈಲ್ ಅನ್ನು ಹೊಂದಿಸಲಾಗುತ್ತಿದೆ. ವಿಡಿಯೋಬೆಸೆಡಾದಲ್ಲಿ ಹುಡುಗಿಯರನ್ನು ಭೇಟಿ ಮಾಡಲು ನಿಮ್ಮ ವ್ಯಕ್ತಿತ್ವವನ್ನು ನೀವು ಬಹಿರಂಗಪಡಿಸುವ ಅಗತ್ಯವಿಲ್ಲ. ಆದಾಗ್ಯೂ, ಸಮಾನ ಮನಸ್ಕ ಜನರನ್ನು ಸುಲಭವಾಗಿ ಹುಡುಕಲು ನೀವು ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬಹುದು ಮತ್ತು ನಿಮ್ಮ ಪ್ರೊಫೈಲ್ ಅನ್ನು ಭರ್ತಿ ಮಾಡಬಹುದು.
ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರರಾಗಿ ಗಾಂಧೀಜಿಯವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದ ಕೊನೆಯ ಕ್ಷಣದವರೆಗೂ ಸಂತನಂತೆ ಬದುಕಿದ್ದ ಡಾ.ಸಂಜೀವನಾಥ ಈಕಳರ ಬದುಕು ಅನುಕರಣೀಯ ಎಂದು ಶಿಕ್ಷಣ ತಜ್ಞ ಹಿರಿಯ ಸಮಾಜ ಶಾಸ್ತ್ರಜ್ಞ ಪ್ರೊ.ಶ್ರೀಪತಿ ತಂತ್ರಿಯವರು ಹೇಳಿದರು. ಅವರು ಮೂಲ್ಕಿ ರೋಟರಿಭವನದಲ್ಲಿ ಕಾರ್ನಾಡ್ ಸದಾಶಿವರಾವ್ ಸ್ಮಾರಕ ಸೇವಾಶ್ರಮ ಟ್ರಸ್ಟ್ ಆಶ್ರಯದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾಜಿ ಶಾಸಕ, ಅಕ್ಷರ ಸಂತ ಡಾ.ಸಂಜೀವನಾಥ ಐಕಳ ಕುರಿತಾಗಿ ಡಾ. ರೇಖಾ ವಿ. ಬನ್ನಾಡಿ ರಚಿಸಿರುವ ಖಾದಿಯಲ್ಲಿ ಅರಳಿರುವ ಸಂತ ಸಂಜೀವನಾಥ ಐಕಳ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಡಾ.ಸಂಜೀವನಾಥ ಈಕಳ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ್ ವೈದ್ಯವೃತ್ತಿಯನ್ನು ತ್ಯಜಿಸಿ ಜನಸೇವೆ ಮಾಡುತ್ತಾ ರಾಜಕೀಯ ಪ್ರವೇಶಿಸಿ ಶಾಸಕರಾಗಿ ಗ್ರಾಮೀಣ ಕೃಷಿಗಾಗಿ ನೀಡಿದ ಕೊಡುಗೆ ಅವಿಸ್ಮರಣೀಯವಾದುದು. ಗ್ರಾಮೀಣ ಬಡವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯೊಂದನ್ನು ಆರಂಭಿಸಿ ಅವರ ಅಭಿವೃದ್ಧಿಗಾಗಿ ತನ್ನ ಸರ್ವಸ್ವವನ್ನು ವ್ಯ ಮಾಡಿರುವ ಮಹಾನ್ ತ್ಯಾಗಿ ಅಪ್ಪಟ ಗಾಂಧಿವಾದಿ ಅವರು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ .ಎಚ್.ಅರವಿಂದ ಪುಂಜರವರು ಮಾತನಾಡಿ ಸರಳತೆ, ಪ್ರಾಮಾನಿಕತೆ, ನಿರಂತರ ಕ್ರೀಯಾಶೀಲತೆಯುಳ್ಳ ಐಕಳರು ನಿಜದ ಅರ್ಥದಲ್ಲಿ ಸಮಾಜಸೇವಕರು. ಅವರ ಬದುಕಿನ ಋಜುಮಾರ್ಗ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದರು. ಲೇಖಕಿ ರೇಖಾ ವಿ. ಬನ್ನಾಡಿ ಪ್ರಸ್ತಾವನೆಗೈದರು. ಪ್ರೊ. ವಿನೋಬ್‌ನಾಥ್ ಐಕಳ ಅತಿಥಿಗಳನ್ನು ಪರಿಚಯಿಸಿದರು. ಟ್ರಸ್ಟ ಅಧ್ಯಕ್ಷರಾದ ಶರೀಮತಿ ಬಾನು ಬಲ್ಲಾಳ್ ಧನ್ಯವಾದಗಳನ್ನು ಹೇಳಿದರು. ಹರ್ಷರಾಜ್ ಶೆಟ್ಟಿ ಜಿ.ಎಂ ಮತ್ತು ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರ್ವಹಿಸಿದರು.
November 13, 2021 adminLeave a Comment on ಮುಂದಿನ 24 ಗಂಟೆಯ ಒಳಗೆ 10 ರಾಶಿಯವರಿಗೆ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ.. ಮುಂದಿನ 24 ಗಂಟೆ ಒಳಗೆ 10 ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ ಮತ್ತು ರಾಜಯೋಗ ಇದೆ. ಈ ರಾಶಿಯವರಿಗೆ ಶುಕ್ರದೇಶೆ ಶುರುವಾಗಲಿದ್ದು ಅದೃಷ್ಟದ ಸುರಿಮಳೆ ಆಗಲಿದೆ.ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತಿರ.ನೀವು ತೆಗೆದುಕೊಳ್ಳುವ ನಿರ್ಧಾರದಿಂದ ನಿಮ್ಮ ಯಶಸ್ಸು ಲಭಿಸುತ್ತದೆ.ಉದ್ಯೋಗ ಹುಡುಕುತ್ತಿರುವವರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ ಹಾಗೂ ಉದ್ಯೋಗ ಮಾಡುವ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಗೌರವಗಳು ಸಹ ದೊರೆಯುತ್ತವೆ.ಸಂಗೀತಾ ಕ್ಷೇತ್ರದಲ್ಲಿ ಇರುವವರು ಉತ್ತಮ ಸಾಧನೆಯನ್ನು ಮಾಡುತ್ತಾರೆ.ಯಾವುದೇ ಕೆಲಸಗಳಲ್ಲಿ ಕೂಡ ಯಶಸ್ಸು ದೊರೆಯುತ್ತದೆ.ಅರ್ಧಕ್ಕೆ ನಿಂತ ಕೆಲಸ ಕೂಡ ಈ ಸಮಯದಲ್ಲಿ ಪೂರ್ಣಗೊಳ್ಳುತ್ತದೆ.ಆದಷ್ಟು ತಾಳ್ಮೆಯಿಂದ ಇದ್ದಾರೆ ತುಂಬಾ ಒಳ್ಳೆಯದು.ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯುತ್ತೀರಿ.ಉತ್ತಮ ಜನರ ಸಂಪರ್ಕವಾಗುತ್ತದೆ ಹಾಗೂ ವಿದೇಶ ಪ್ರಯಾಣ ಸಾಧ್ಯತೆ ಕೂಡ ಇದೆ.ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಉತ್ತಮ.ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ 10 ರಾಶಿಗಳು ಯಾವುದು ಎಂದರೆ ಮೇಷ ರಾಶಿ, ವೃಷಭ ರಾಶಿ,ಮಿಥುನ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ, ಮಕರ ರಾಶಿ ಹಾಗೂ ಧನಸ್ಸು ರಾಶಿ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 Post navigation ಅದೃಷ್ಟಲಕ್ಷ್ಮಿ ಮನೆಯಲ್ಲಿ ಯಾವಾಗಲೂ ಸಂತೋಷದಿಂದ ಓಡಾಡುತ್ತಾ ಇರಬೇಕೆಂದರೆ ಇವುಗಳನ್ನು ತಕ್ಷಣ ಮನೆಯಿಂದ ಹೊರಹಾಕಿ! ಯಾವ ಮಹಿಳೆಯರು ತನ್ನ ತಲೆದಿಂಬಿನ ಕೆಳಗೆ ಈ ಒಂದು ವಸ್ತು ಇಟ್ಟು ಮಲಗುವರೋ ಅವರ ಮನೆಯಲ್ಲಿ ಧನ ಸಂಪತ್ತಿನ ಕೊರತೆ ಇರುವುದಿಲ್ಲ…
ತಿರುವನಂತಪುರ: ರಾಜ್ಯದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪ್ಲಸ್‍ಟು ಪರೀಕ್ಷೆಯ ದಿನಾಂಕಗಳನ್ನು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಪ್ರಕಟಿಸಿದ್ದಾರೆ. ಎಸ್ಸೆಲ್ಸಿ ಪರೀಕ್ಷೆ 2023ರ ಮಾರ್ಚ್ 9 ರಿಂದ 29 ರವರೆಗೆ ನಡೆಯಲಿದೆ. ನಾಲ್ಕೂವರೆ ಲಕ್ಷ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಏಪ್ರಿಲ್ 3ರಂದು ಮೌಲ್ಯಮಾಪನ ಆರಂಭವಾಗಲಿದೆ. ಮೇ 10ಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಮೌಲ್ಯಮಾಪನಕ್ಕಾಗಿ ರಾಜ್ಯಾದ್ಯಂತ 70 ಶಿಬಿರಗಳು ನಡೆಯಲಿದ್ದು, 9,762 ಶಿಕ್ಷಕರು ಮೌಲ್ಯಮಾಪನ ನಡೆಸಲಿದ್ದಾರೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿರುವರು. ಏತನ್ಮಧ್ಯೆ, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾದರಿ ಪರೀಕ್ಷೆಗಳು ಫೆಬ್ರವರಿ 27, ರಂದು ಪ್ರಾರಂಭವಾಗುತ್ತವೆ ಮತ್ತು ಮಾ. 3 ರಂದು ಕೊನೆಗೊಳ್ಳುತ್ತವೆ. ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳು ಮಾರ್ಚ್ 10 ರಂದು ಪ್ರಾರಂಭವಾಗಿ ಮಾರ್ಚ್ 30 ರವರೆಗೆ ನಡೆಯಲಿದೆ. ಮಾದರಿ ಪರೀಕ್ಷೆ ಫೆಬ್ರವರಿ 27 ರಂದು ಪ್ರಾರಂಭವಾಗಿ ಮಾರ್ಚ್ 3 ರವರೆಗೆ ನಡೆಯಲಿದೆ. ಎರಡನೇ ವರ್ಷದ ಹೈಯರ್ ಸೆಕೆಂಡರಿ ಪ್ರಾಯೋಗಿಕ ಪರೀಕ್ಷೆಗಳು ಫೆಬ್ರವರಿ 1 ರಂದು ಮತ್ತು ಪೊಕೇಶನಲ್ ಹೈಯರ್ ಸೆಕೆಂಡರಿ ಪ್ರಾಯೋಗಿಕ ಪರೀಕ್ಷೆಗಳು ಜನವರಿ 25 ರಂದು ಪ್ರಾರಂಭವಾಗುತ್ತದೆ. ಒಂಬತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಪರೀಕ್ಷೆ ಬರೆಯಲಿದ್ದಾರೆ. ಸುಮಾರು 60,000 ವಿದ್ಯಾರ್ಥಿಗಳು ಪೊಕೇಶನಲ್ ಹೈಯರ್ ಸೆಕೆಂಡರಿ ಪಬ್ಲಿಕ್ ಪರೀಕ್ಷೆಯನ್ನು ಬರೆಯಲಿದ್ದಾರೆ. ಪ್ಲಸ್ ಟು ಪರೀಕ್ಷೆಗಳ ಮೌಲ್ಯಮಾಪನ ಏ. 3 ರಂದು ಪ್ರಾರಂಭವಾಗುತ್ತದೆ. ಮೇ 25ಕ್ಕೆ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಹೈಯರ್ ಸೆಕೆಂಡರಿಗಾಗಿ 82 ಮೌಲ್ಯಮಾಪನ ಶಿಬಿರಗಳು ನಡೆಯಲಿವೆ. ಸುಮಾರು 24,000 ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗವಹಿಸುವರು. ಪೊಕೇಶನಲ್ ಹೈಯರ್ ಸೆಕೆಂಡರಿಗಾಗಿ ಎಂಟು ಮೌಲ್ಯಮಾಪನ ಶಿಬಿರಗಳು ನಡೆಯಲಿವೆ. ಮೌಲ್ಯಮಾಪನ ಶಿಬಿರದಲ್ಲಿ 3,500 ಶಿಕ್ಷಕರು ಭಾಗವಹಿಸಲಿದ್ದಾರೆ.
ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ ಗ್ರಾಮಗಳ ಸ್ಥಳಾಂತರಕ್ಕೆ ನಾವು ಮನಃಪೂರ್ವಕವಾಗಿ ಒಪ್ಪಿದ್ದು, ತಮಗೆ ಕೂಡಲೇ ಪುನರ್ ವಸತಿ ಕಲ್ಪಿಸಬೇಕು ಎಂದು ಎರಡೂ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಸಿ.ರಾಜಪ್ಪ, ಎಂ.ಜೆ.ರಾಜಪ್ಪ, ಎಸ್.ಜೆ.ಮಂಜಪ್ಪ ಮತ್ತಿತರರು, ಶಿವಮೊಗ್ಗ ತಾಲ್ಲೂಕು ಕಸಬಾ-1 ಹೋಬಳಿಗೆ ಒಳಪಡುವ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ, ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿ ಹಳ್ಳಿ ಗ್ರಾಮಗಳಿಗೆ ಇದುವರೆಗೂ ಮೂಲ ಸೌಕರ್ಯ ಇಲ್ಲ. ಪುನರ್’ವಸತಿಗಾಗಿ ನಾವು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇದ್ದೇವೆ. ಆದರೆ ನಮ್ಮ ಒತ್ತಾಯದ ಕೂಗು ಯಾರಿಗೂ ಕೇಳಿಸಿಲ್ಲ. ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದರು. ಸದ್ಯ ಇಲ್ಲಿ ವಾಸಿಸುತ್ತಿರುವ 110 ಕುಟುಂಬಗಳ ಪೈಕಿ 90ಕ್ಕೂ ಹೆಚ್ಚು ಕುಟುಂಬಗಳು ಸ್ವಇಚ್ಚೆಯಿಂದ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಹೊರಬರಲು ಸಮ್ಮತಿಸಿವೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನುಳಿದವರು ಕೂಡ ಮುಂದಿನ ದಿನದಲ್ಲಿ ನಮ್ಮ ಜೊತೆ ಬರುತ್ತಾರೆ. ಗೋವಿಂದಾಪುರ ಗ್ರಾಮದ ಸ.ನಂ.8 ಮತ್ತು 9ರಲ್ಲಿ ನಮಗೆ ಪುನರ್ ವಸತಿ ಕಲ್ಪಿಸಿದರೆ, ನಾವು ಅಲ್ಲಿಗೆ ತೆರಳಲು ಸಿದ್ದ. ಇದಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಎಸ್.ಜಿ.ಚಟ್ಟಪ್ಪ, ಅರ್ಜುನ್, ತಿಮ್ಮಪ್ಪ, ಪ್ರದೀಪ್ ಸೇರಿದಂತೆ ಶೆಟ್ಟಿಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | [email protected] SHARE Nitin Kaidotlu ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
ಟೀ ಕುಡಿಯೋದ್ರಿಂದ ತಲೆನೋವು ಹೋಗುತ್ತೆ, ರಿಲ್ಯಾಕ್ಸ್ ಆಗುತ್ತೆ ಅನ್ನೋ ಕಾರಣಕ್ಕಾಗಿ ಹಲವರು ಚಹಾ ಕುಡಿಯವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಟೀಯಲ್ಲಿ ಮಿಲ್ಕ್ ಟೀ, ಜಿಂಜರ್ ಟೀ, ಮಸಾಲೆ ಟೀ, ಬ್ಲ್ಯಾಕ್ ಟೀ ಎಂದು ಹಲವು ವೆರೈಟಿ ಸಹ ಇರುವ ಕಾರಣ ಇಷ್ಟವಿರುವುದನ್ನು ತಯಾರಿಸಿ ಕುಡಿಯಲು ಸಾಧ್ಯವಾಗುತ್ತದೆ. ಇವಿಷ್ಟೇ ಅಲ್ಲದೆ ಇಲ್ಲೊಂದು ಸ್ಪೆಷಲ್ ಟೀ ಇದೆ. ಅದುವೇ ಮುಲ್ಲೀನ್ ಟೀ. ಇದನ್ನು ಕುಡಿಯೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಮುಲ್ಲೀನ್ ಟೀ ತಯಾರಿಸಲು ಮೊದಲಿಗೆ, 1.5 ಕಪ್ ನೀರನ್ನು ಕುದಿಸಿಕೊಳ್ಳಬೇಕು. ನಂತರ ಇದಕ್ಕೆ ಒಂದು ಟೀ ಚಮಚ ಒಣಗಿದ ಮುಲ್ಲೀನ್ ಟೀ ಎಲೆಗಳನ್ನು ಸೇರಿಸಿ 10-15 ನಿಮಿಷಗಳ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಇದನ್ನು ಸೋಸಿಕೊಂಡು 1 ಸ್ಪೂನ್ ಜೇನುತುಪ್ಪ ಬೆರೆಸಿ ಕುಡಿಯಬೇಕು. ಮುಲ್ಲೀನ್ ಟೀ ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಉಸಿರಾಟ ಮುಲ್ಲೀನ್ ಚಹಾ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಮುಖ್ಯವಾಗಿ ಈ ಮುಲ್ಲೀನ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಮುಲ್ಲೀನ್ ಟೀಯ ಸೇವನೆ ಶೀತ, ಕೆಮ್ಮು ಮತ್ತು ಬ್ರಾಂಕೈಟಿಸ್ನಂತಹ ಉಸಿರಾಟದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ಅಸ್ತಮಾ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ. ಒತ್ತಡ ದಿನಕ್ಕೆ ಎರಡು ಕಪ್ಗಳಷ್ಟು ಮುಲ್ಲೀನ್ ಟೀ ಸೇವಿಸುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ಈ ಚಹಾ ಸೇವನೆ ನಿದ್ದೆ ಯ ಸಮಸ್ಯೆಯನ್ನು ಸಹ ಸುಧಾರಿಸಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ, ಇದು ನೈಸರ್ಗಿಕ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ. ಜೀರ್ಣಕ್ರಿಯೆ ತಜ್ಞರ ಪ್ರಕಾರ, ಊಟದ ನಂತರ ಮುಲ್ಲೀನ್ ಚಹಾವನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅತಿಸಾರ ಮತ್ತು ಮಲಬದ್ಧತೆ ಸಮಸ್ಯೆಯನ್ನು ಶಮನಗೊಳಿಸುತ್ತದೆ. ಚರ್ಮ ಮುಲ್ಲೀನ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಇದು ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತದೆ. ಮುಖದಲ್ಲಿ ಉಂಟಾಗುವ ಗುಳ್ಳೆಗಳು, ಗಾಯಗಳು ಮತ್ತು ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
’ಮುಸಾಫಿರ್ ೧’ ಮತ್ತು ’ಮುಸಾಪಿರ್ ೨’. ಈ ಪೈಕಿ ಮೊದಲನೇ ಕೃತಿ ಪ್ರಕಟಗೊಂಡಿದೆ. ಎರಡನೇ ಕೃತಿ ಇದೇ ಮೊದಲ ಬಾರಿಗೆ ಇ-ಪುಸ್ತಕವಾಗಿ ’ಮೈಲಾಂಗ್’ ನಲ್ಲಿ ಮಾತ್ರ ಲಭ್ಯವಿದೆ. ಲೇಖಕ ಮತ್ತು ಮೊದಲು ’ಪ್ರಜಾವಾಣಿ’ ಮತ್ತು ಆನಂತರ ’ಆಂದೋಲನ’ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ’ಮುಸಾಫಿರ್’ ಅಂಕಣ ಈಗಾಗಲೇ ಕನ್ನಡಿಗರಲ್ಲಿ ಮನೆಮಾತಾದದ್ದು. ಇಲ್ಲಿ ಲೇಖಕ ಒಬ್ಬ ಅಲೆಮಾರಿಯಾಗಿ ತನ್ನ ಸಂಪರ್ಕಕ್ಕೆ ಬಂದ ಅಸಮಾನ್ಯರು ಮತ್ತು ಸಾಮಾನ್ಯರ ಬಗ್ಗೆ ನೀಡಿದ ಚಿತ್ರಣ ಅಭೂತಪೂರ್ವವಾದದ್ದು. ಇವು ವ್ಯಕ್ತಿ ಚಿತ್ರಗಳಾದರೂ, ಬದುಕಿನ ಪಾಠಗಳನ್ನು ಹೇಳುವ, ಓದುಗರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುವ ಬರಹಗಳಾಗಿವೆ. ಈ ಪೈಕಿ ’ಮುಸಾಫಿರ್-1’ ಎರಡು ಮುದ್ರಣ ಕಂಡಿದೆ. ’ಮುಸಾಫಿರ್ ೨’ ಇದೇ ಮೊದಲ ಬಾರಿಗೆ ಇ-ಪುಸ್ತಕವಾಗಿ ’ಮೈಲಾಂಗ್’ ನಲ್ಲಿ ಪ್ರಕಟವಾಗುತ್ತಿದೆ. -ಸತೀಶ್ ಚಪ್ಪರಿಕೆ ಸುಮಾರು ೧೪ ತಿಂಗಳ ಹಿಂದೆ. ಎಷ್ಟೋ ವರ್ಷಗಳಿಂದ ಮನದಾಳದಲ್ಲಿ ಚಿಮ್ಮಿದ್ದ ’ಮುಸಾಫಿರ್‍’ ಅಂಕಣದ ಹೂರಣವನ್ನು ’ಪ್ರಜಾವಾಣಿ’ ಸಂಪಾದಕರಾಗಿದ್ದ ಕೆ.ಎನ್. ಶಾಂತ ಕುಮಾರ್‍ ಅವರ ಬಳಿ ಹಂಚಿಕೊಂಡಿದ್ದೆ. ಅದೂ ವಾಟ್ಸ್ ಆಪ್ ಸಂದೇಶದ ಮೂಲಕ. “ಒಂದು ಸ್ಯಾಂಪಲ್ ಅಂಕಣ ಬರೆದು ಕಳುಹಿಸಿ, ನೋಡೋಣ” ಎಂಬ ಉತ್ತರ ಅವರಿಂದ ಬಂದಿತ್ತು. ಒಂದೆರಡು ಕಲ್ಲು ಕುಟಿಗರ ಸೀತು ಕುರಿತ ಮೊದಲ ಅಂಕಣ ಬರೆದು ಅವರಿಗೆ ಕಳುಹಿಸಿದೆ. ಕೆಲವೇ ದಿನಗಳಲ್ಲಿ “ನೀವು ಪ್ರಸ್ತಾಪ ಮಾಡಿದ ಕಾಲಂ ಕುರಿತು ಮಾತನಾಡಬೇಕು. ಸಂಪಾದಕೀಯ ಸಭೆಗೆ ಬನ್ನಿ” ಎಂಬ ಆಹ್ವಾನ ಬಂತು. ಬೆಂಗಳೂರಿನ ಎಂ.ಜಿ.ರಸ್ತೆಯ ನನಗೆ ಅನ್ನ ನೀಡಿದ- ನನ್ನ ಬದುಕು ರೂಪಿಸಿದ ’ಪ್ರಜಾವಾಣಿ’ ಕಚೇರಿಯಲ್ಲಿ ನಡೆದ ಸಭೆಗೆ ಹೋದಾಗ ಸ್ವತಃ ಶಾಂತ ಕುಮಾರ್‍ ಅವರೇ ಅದರ ನೇತೃತ್ವ ವಹಿಸಿದ್ದರು. ’ಮುಸಾಫಿರ್‍’ ಅಂಕಣದ ರೂಪುರೇಷೆಗಳ ಬಗ್ಗೆ ದೀರ್ಘ ಚರ್ಚೆಯಾಯಿತು. ಮಾತ್ರವಲ್ಲ ತಕ್ಷಣ ಅಂಕಣ ಪ್ರಕಟ ಮಾಡುವ ನಿರ್ಧಾರ ಕೂಡ ಒಡಮೂಡಿತು. ಮೊದಲ ಅಂಕಣ ಪ್ರಕಟವಾದ ಕ್ಷಣದಿಂದ, ೨೬ನೇ ಕೊನೆಯ ಅಂಕಣ ಪ್ರಕಟವಾಗುವವರೆಗೆ ’ಪ್ರಜಾವಾಣಿ’ಯ ಗೆಳೆಯರು ನೀಡಿದ ಬೆಂಬಲಕ್ಕೆ ನಾನು ಚಿರಋಣಿ. ಅದೇ ರೀತಿ ಸುಮಾರು ಒಂದು ವರ್ಷ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹುರಿದುಂಬಿಸಿದ ಓದುಗರ ಪ್ರೀತಿ-ವಿಶ್ವಾಸಕ್ಕೆ ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಬೇಕು ಎಂದು ಅರಿವಾಗುತ್ತಿಲ್ಲ. ಅಂಕಣ ಪ್ರಕಟವಾದ ಆ ೨೬ ಭಾನುವಾರಗಳೂ ನನ್ನ ಜೀವನದ ವಿಶೇಷ ದಿನಗಳಾಗಿದ್ದವು. ದೂರದ ಅಮೆರಿಕ, ಇಂಗ್ಲೆಂಡ್, ಕುವೈತ್, ದೆಹಲಿ, ಹೈದರಾಬಾದ್, ಚೆನ್ನೈನಿಂದ ಬರುತ್ತಿದ್ದ ಇ-ಮೇಲ್ ಗಳು. ಜೊತೆಗೆ ಕರ್ನಾಟಕದ ಉದ್ದಗಲದಿಂದ ಬರುತ್ತಿದ್ದ ಇ-ಮೇಲ್, ಮೆಸೇಜ್, ವಾಟ್ಸ್ ಆಪ್ ಮೆಸೇಜ್, ದೂರವಾಣಿ ಕರೆಗಳು ಈ ಪಯಣದುದ್ದಕ್ಕೂ ನನ್ನ ಜವಾಬ್ದಾರಿ ಹೆಚ್ಚಿಸುತ್ತಾ ಸಾಗಿದವು. ಆ ಪೈಕಿ ಕೆಲವು ಹಿರಿಯರು “ಒಮ್ಮೆ ನೀವು ಮನೆಗೆ ಬಂದು ಹೋಗಿ” ಎಂದು ಮನವಿ ಮಾಡಿಕೊಂಡರು. ನೂರಾರು ಮಂದಿ ನಮ್ಮೂರಿಗೆ ಬಂದು ಹೋಗಿ ಎಂದು ಒತ್ತಾಯಿಸಿದರು. ಕೆಲವು ಸಭೆ-ಸಮಾರಂಭಗಳಿಗೂ ಆಹ್ವಾನ ಬಂತು. ಆದರೆ, ಲೇಖಕನ ಕೆಲಸ ಕೇವಲ ಬರೆಯುವುದು, ಮಾತನಾಡುವುದಲ್ಲಾ ಅಥವಾ ವೇದಿಕೆಗಳನ್ನು ಏರಿ ಮಿತಿ ಮೀರಿ ಮೆರೆಯುವುದಲ್ಲ ಎಂದು ಬಲವಾಗಿ ನಂಬಿರುವ ನಾನು ಯಾವುದೇ ಸಭೆ-ಸಮಾರಂಭಗಳಲ್ಲಿ ಭಾಗವಹಿಸಲು ಒಪ್ಪಿಕೊಳ್ಳಲಿಲ್ಲ. ಈ ನಡುವೆ ಹಲವು ಓದುಗರು ನನ್ನ ಮೊಬೈಲ್ ನಂಬರ್‍ ಪಡೆದು, ಕರೆ ಮಾಡಿ ದೀರ್ಘ ಕಾಲ ಮಾತನಾಡಿದರು. ಅವರ ಅಭಿಪ್ರಾಯಗಳನ್ನು ಹಂಚಿಕೊಂಡರು. ಹೊಸನಗರದ ಪೊಲೀಸ್ ಠಾಣೆಯಲ್ಲಿದ್ದ ಹಾಲೇಶಪ್ಪ ಎಂಬ ಯುವ ಪೊಲೀಸ್ ಒಬ್ಬರು ಬೆಂಗಳೂರಿಗೆ ಬಂದು ನನ್ನ ಜೊತೆ ಎರಡು ಗಂಟೆ ಕೂತು ಮಾತನಾಡಿದರು. ನಾವಿಬ್ಬರು ಜೊತೆಯಲ್ಲಿ ಕೂತು ಊಟ ಮಾಡಿದೆವು. ಕನ್ನಡ ಸಾಹಿತ್ಯದ ಬಗ್ಗೆ, ಅಂಕಣ ಬರಹಗಳ ಕುರಿತು, ಒಟ್ಟಾರೆ ಮಾಧ್ಯಮ ಲೋಕದಲ್ಲಿನ ಆಗು-ಹೋಗುಗಳ ಕುರಿತು ಹಾಲೇಶಪ್ಪ ಅವರು ಮಾತನಾಡುತ್ತಿದ್ದಾಗ ಅವರ ಓದು-ಅನುಭವಕ್ಕೆ ತಲೆದೂಗಿ ಹೋದೆ. ಅದೇ ರೀತಿ ಪ್ರತ್ಯಕ್ಷ- ಪರೋಕ್ಷವಾಗಿ ನನ್ನೊಡನೆ ದೀರ್ಘ ಚರ್ಚೆಗಳನ್ನು ಮಾಡಿದರು. ಆ ಪ್ರೀತಿ- ವಿಶ್ವಾಸ ಹೇಗಿತ್ತು ಎಂದರೆ, ಇನ್ನೂ ಓದುಗರು ಒಳ್ಳೆಯ ಬರಹಗಳಿಗೆ ಹಾತೊರೆಯುತ್ತಿದ್ದಾರೆ ಮತ್ತು ಹಾತೊರೆಯುತ್ತಾರೆ ಎನ್ನುವಂತಿತ್ತು. ಇನ್ನು ’ಕಲ್ಲುಕುಟಿಗರ ಸೀತು’ವಿನಿಂದ ಹಿಡಿದು ’ಲಲಿತಾ ಟೀಚರ್‍’ವರೆಗೆ ಒಂದು ವರ್ಷದ ಅವಧಿಯಲ್ಲಿ ೨೬ ಮಹನೀಯರ ಜೊತೆ ಹಳೆ ನೆನಪುಗಳೊಂದಿಗೆ ಮರಳಿ ಬದುಕಲು ಸಿಕ್ಕಿದ ಅವಕಾಶವನ್ನು ಅಕ್ಷರಗಳಲ್ಲಿ ಹಿಡಿದಿಡಲು ಅಸಾಧ್ಯ. ನನ್ನ ಪಾಲಿಗೆ ಇದೊಂದು ಪುನರ್ಜನ್ಮ ಎಂದೇ ಹೇಳಬಹುದು. ಇನ್ನೇನು ಅಂಕಣ ನಿಲ್ಲುತ್ತದೆ ಎನ್ನುವಾಗಲೇ ಹುಟ್ಟೂರಿನಿಂದ ಒಂದು ಕರೆ ಬಂತು. ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸುಬ್ರಮಣ್ಯ ಭಟ್ ಮತ್ತು ಹುಟ್ಟೂರಿನ ಅನೇಕ ಹಿರಿಯರ ಒತ್ತಾಯಕ್ಕೆ ನಾನು ತಲೆಬಾಗಲೇಬೇಕಾಯಿತು. ೧೫ನೇ ಕುಂದಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ. ’ಮುಸಾಫಿರ್‍’ ಕೃತಿಯನ್ನು ಸಾಹಿತ್ಯ ಸಮ್ಮೇಳನದ ವೇದಿಕೆ ಮೇಲೆ ಬಿಡುಗಡೆ ಮಾಡಲು ಅದರ ಪದಾಧಿಕಾರಿಗಳು ಒಪ್ಪಿಕೊಂಡರು. ಅದಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ. ಹುಟ್ಟಿದೂರಿನಲ್ಲಿ ಈ ಕೃತಿ ಬಿಡುಗಡೆಯಾಗುತ್ತಿರುವುದು ನನ್ನ ಪುಣ್ಯವೇ ಸರಿ. ನನ್ನೆಲ್ಲ ಬರವಣಿಗೆಗಳಿಗೆ ಶಕ್ತಿ ನೀಡುವ ಕುಟುಂಬದ ಸದಸ್ಯರ ಮತ್ತು ಸ್ನೇಹಿತರ ಒಂದು ಸಣ್ಣ ಗುಂಪೇ ಇದೆ. ಅವರಿಲ್ಲದೇ ಹೋಗಿದ್ದರೆ ಕಾರ್ಪೋರೇಟ್ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ನನಗೆ ಬರವಣಿಗೆ ಮುಂದುವರಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಎಲ್ಲರಿಗೂ ನಾನು ಚಿರಋಣಿ.
February 28, 2022 February 28, 2022 kavyaLeave a Comment on ಮುಂದಿನ 24ಗಂಟೆಯಿಂದ 4ರಾಶಿಯವರಿಗೆ 2022ರಿಂದ 2032ರವರೆಗೆ ಕುಬೇರನ ಕೃಪೆ ಅದೃಷ್ಟವಂತರು ನೀವೇ! ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಯಿಂದಲೇ 2022 ರಿಂದ 2032 ರವರಿಗೆ ಈ 4 ರಾಶಿಯವರಿಗೆ ಕುಬೇರನ ಕೃಪೆ ಶುರುವಾಗುತ್ತಿದೆ ಮತ್ತು ಗುರುಬಲ ಶುರುವಾಗುತ್ತಿದೆ ಇವರೇ ಅದೃಷ್ಟವಂತರು ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಇದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕಷ್ಟ ಸುಖ ಅನ್ನುವುದು ಮನುಷ್ಯನ ಜೀವನದಲ್ಲಿ ಇವೆರಡು ಮುಖ್ಯವಾದ ಅಂಗ ಎಂದು ಹೇಳಿದರೆ […] Continue Reading ಮಾರ್ಚ್1 ಭಯಂಕರ ಶಿವರಾತ್ರಿ ಹಬ್ಬ!8ರಾಶಿಯವರಿಗೆ ಮಹಾರಾಜಯೋಗ ಬಾರಿ ಧನಲಾಭ ಪ್ರಾಪ್ತಿ February 26, 2022 February 26, 2022 kavyaLeave a Comment on ಮಾರ್ಚ್1 ಭಯಂಕರ ಶಿವರಾತ್ರಿ ಹಬ್ಬ!8ರಾಶಿಯವರಿಗೆ ಮಹಾರಾಜಯೋಗ ಬಾರಿ ಧನಲಾಭ ಪ್ರಾಪ್ತಿ ನಮಸ್ಕಾರ ಸ್ನೇಹಿತರೆ ಮಾರ್ಚ್ 1ನೇ ತಾರೀಖು ಮಹಾಶಿವರಾತ್ರಿ ಹಬ್ಬ ಇದೆ ಈ ಹಬ್ಬದಂದು ಮಹಾಶಿವನ ಸಂಪೂರ್ಣ ಕೃಪಾಕಟಾಕ್ಷ ಈ 8 ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಇವರು ತುಂಬಾನೇ ಲಾಭ ಹಾಗೂ ಉತ್ತಮ ಜೀವನವನ್ನು ನಡೆಸಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಇದೇ ಮಹಾಶಿವರಾತ್ರಿ […] Continue Reading ಈ ಫೆಬ್ರವರಿ ತಿಂಗಳು ಮುಗಿದಮೇಲೆ ಈ 4 ರಾಶಿಯವರಿಗೆ ಮಾತ್ರ ಶುರುವಾಗ್ತಿದೆ ರಾಜಯೋಗ February 25, 2022 February 25, 2022 kavyaLeave a Comment on ಈ ಫೆಬ್ರವರಿ ತಿಂಗಳು ಮುಗಿದಮೇಲೆ ಈ 4 ರಾಶಿಯವರಿಗೆ ಮಾತ್ರ ಶುರುವಾಗ್ತಿದೆ ರಾಜಯೋಗ ನಮಸ್ಕಾರ ಸ್ನೇಹಿತರೆ ಇಂದಿನಿಂದ 312ವರ್ಷಗಳ ನಂತರ ಈ ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತಿದೆ ಮತ್ತು ಈ ನಾಲ್ಕು ರಾಶಿಯಲ್ಲಿ ಹುಟ್ಟಿದಂತ ವ್ಯಕ್ತಿಗಳಿಗೆ 312ವರ್ಷಗಳ ನಂತರ ಈ ರಾಶಿಯಲ್ಲಿ ಹುಟ್ಟಿದವರಿಗೆ ಗಜಕೇಸರಿ ಯೋಗ ಆರಂಭ ಆಗುತ್ತಿದೆ ಅಂತ ಜೋತಿಷ್ಯ ಶಾಸ್ತ್ರ ಹೇಳುತ್ತಾ ಇದೆ ಜೋತಿಷ್ಯ ಶಾಸ್ತ್ರ ಎಂಬುದು ವರ್ತಮಾನ ಕಾಲದಲ್ಲಿ ಭವಿಷ್ಯವನ್ನು ನುಡಿಯುವ ಒಂದು ಶಾಸ್ತ್ರ ಆಗಿದ್ದು ಇದು ಒಂದು ನಂಬಿಕೆಯ ಪ್ರತೀಕವಾಗಿರುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೇ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಅಂತ […] Continue Reading ಇಂದು ಫೆಬ್ರವರಿ 24 ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ February 24, 2022 February 24, 2022 kavyaLeave a Comment on ಇಂದು ಫೆಬ್ರವರಿ 24 ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಗುರುವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಗುರುರಾಯರ ಆಶೀರ್ವಾದ ಅನುಗ್ರಹ ಸಿಗುತ್ತಾ ಇದೆ ಆಶೀರ್ವಾದ ದೊರೆಯುವುದರಿಂದ ಇವರ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳು ತುಂಬಾನೇ ವಿಶೇಷವಾದಂತಹ ಗುರುರಾಯರ ಆಶೀರ್ವಾದದಿಂದ ಇವರಿಗೆ ಎಲ್ಲವೂ ಕೂಡ ಪರಿಹಾರ ಆಗುತ್ತದೆ ಗುರು ರಾಘವೇಂದ್ರ ಸ್ವಾಮಿಗೆ ನೀವು ವಿಶೇಷವಾಗಿ ಪೂಜೆ ಮಾಡಬೇಕು ನೀವು ಮನೆಯಲ್ಲಿ ಒಂದು ಬಿಳಿ ಎಕ್ಕದ ಗಿಡದ ಎಲೆಯನ್ನು ತಂದು ನೀವು ಅದನ್ನು ರಾಘವೇಂದ್ರ ಸ್ವಾಮಿಗೆ ಸಮರ್ಪಿಸಬೇಕು ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ […] Continue Reading ಇಂದು ಭಯಂಕರ ಬುಧವಾರ! ಸಾಯಿಬಾಬನ ಆಶೀರ್ವಾದ 5 ರಾಶಿಯವರಿಗೆ ವಿಪರೀತ ರಾಜಯೋಗ ಮುಟ್ಟಿದೆಲ್ಲಾ ಚಿನ್ನ February 23, 2022 February 23, 2022 kavyaLeave a Comment on ಇಂದು ಭಯಂಕರ ಬುಧವಾರ! ಸಾಯಿಬಾಬನ ಆಶೀರ್ವಾದ 5 ರಾಶಿಯವರಿಗೆ ವಿಪರೀತ ರಾಜಯೋಗ ಮುಟ್ಟಿದೆಲ್ಲಾ ಚಿನ್ನ ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಬುಧವಾರ ಆಗಿದೆ ಇಂದಿನಿಂದ ಸಾಯಿಬಾಬಾ ದೇವರ ಕೃಪೆ ಈ 5ರಾಶಿಯವರಿಗೆ ಬೀಳಲಿದೆ ಇದರಿಂದ ಇವರ ಜೀವನವೇ ಬದಲಾಗಿ ಹೋಗಲಿದೆ ಇವರು ಏನನ್ನೇ ಮಾಡಿದರೂ ಕೂಡ ಅದರಲ್ಲಿ ಖಂಡಿತಾ ಯಶಸ್ಸು ಪಡೆಯುತ್ತಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೇದಾಗಿ ಮೇಷ ರಾಶಿ ಮೇಷ ರಾಶಿಯವರ ಇಂದಿನ ದಿನ […] Continue Reading ಕಿವಿಗಳಿಗೆ ಎರಡು ಹನಿ ಎಣ್ಣೆ ಹಾಕಿ ಮಿರಕಲ್ ನೋಡಿ..!! February 23, 2022 February 23, 2022 adminLeave a Comment on ಕಿವಿಗಳಿಗೆ ಎರಡು ಹನಿ ಎಣ್ಣೆ ಹಾಕಿ ಮಿರಕಲ್ ನೋಡಿ..!! ಆಯುರ್ವೇದದ ಪ್ರಕಾರ ಕಿವಿಗೆ ಎಣ್ಣೆಯನ್ನು ಹಾಕಬೇಕು. ಇದು ಕೂಡ ಒಂದು ನಿತ್ಯ ಕರ್ಮವಾಗಿದೆ.ಕಿವಿ ವಾತ ಸ್ಥಾನ ಹಾಗೂ ಕರುಳು, ಮೂಳೆ, ಸೊಂಟ ವಾತ ಸ್ಥಾನ ಇದೆ.ದೇಹದಲ್ಲಿ ಎಲ್ಲಿ ಪೊಳ್ಳು ಇರುತ್ತದೆಯೋ ವಾಯು ಇರುತ್ತದೆ.ದೇಹದಲ್ಲಿ ಖಾಲಿ ಇರುವ ಜಾಗ ಗಾಳಿಯನ್ನು ತುಂಬಿಕೊಂಡು ಇರುತ್ತದೆ.ಕಿವಿ ಡ್ರೈ ಅದರೆ ಕಿವಿ ನೋವು ಹಲ್ಲು ನೋವು ಕಣ್ಣು ನೋವು ತಲೆ ನೋವು ಶುರು ಆಗುತ್ತಾದೇ.ಇದೆಲ್ಲದಕ್ಕೂ ಕಾರಣ ವಾತ.ಇದು ಯಾವುದು ಆಗಬಾರದು ಎಂದರೆ ಪ್ರತಿದಿನ ಕೀವಿಗೆ ಎರಡು ಹನಿ ಎಣ್ಣೆಯನ್ನು ಹಾಕಬೇಕು.ಮುಖ್ಯವಾಗಿ ಕಿವಿ ತೂತು […] Continue Reading ಮುಂದಿನ 24ಗಂಟೆಯೊಳಗೆ 8ರಾಶಿಯವರಿಗೆ ಬಾರಿ ಅದೃಷ್ಟ ಹಣದ ಸುರಿಮಳೆ ತಿರುಕನೂ ಕುಬೇರ ರಾಜಯೋಗ February 22, 2022 February 23, 2022 kavyaLeave a Comment on ಮುಂದಿನ 24ಗಂಟೆಯೊಳಗೆ 8ರಾಶಿಯವರಿಗೆ ಬಾರಿ ಅದೃಷ್ಟ ಹಣದ ಸುರಿಮಳೆ ತಿರುಕನೂ ಕುಬೇರ ರಾಜಯೋಗ ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳ ಒಳಗೆ ಈ 8ರಾಶಿಯವರಿಗೂ ಕೂಡ ಭಜರಂಗಬಲಿ ಅನುಮಾನ ಸಂಪೂರ್ಣ ಕೃಪಾಕಟಾಕ್ಷ ಸಿಗುತ್ತದೆ ಹಾಗಾಗಿ ಇವರ ಜೀವನದಲ್ಲಿ ತುಂಬಾ ಲಾಭ ಮತ್ತು ಅದೃಷ್ಟವನ್ನು ಪಡೆಯಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗುತ್ತದೆ ಅಂತ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಗ್ರಹಗಳ ಚಲನವಲನದಿಂದ ರಾಶಿ ಮಂಡಲದಲ್ಲಿ ತುಂಬಾನೇ ಬದಲಾವಣೆಯಾಗುತ್ತದೆ […] Continue Reading ಇಂದು ಭಾನುವಾರ!5ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಸೂರ್ಯದೇವ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ February 20, 2022 February 23, 2022 kavyaLeave a Comment on ಇಂದು ಭಾನುವಾರ!5ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಸೂರ್ಯದೇವ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ನಮಸ್ಕಾರ ಸ್ನೇಹಿತರೆ ಇಂದು ವಿಶೇಷವಾದ ಭಯಂಕರವಾದ ಭಾನುವಾರ ಇಂದಿನ ಮಧ್ಯರಾತ್ರಿಯಿಂದ 150 ವರ್ಷಗಳ ನಂತರ ನಿಮಗೆ ಸೂರ್ಯ ದೇವರ ಕೃಪೆ ದೊರೆಯಲಿದೆ ಈ ರಾಶಿಯವರಿಗೆ ಇಂದಿನಿಂದ ರಾಜಯೋಗ ಮತ್ತು ಗುರುಬಲ ಶುರುವಾಗುತ್ತಿದೆ ಈ ರಾಶಿಯವರು ಏನೇ ಕೆಲಸ ಮಾಡಿದರೂ ಸಹ ಇಂದಿನ ಮಧ್ಯರಾತ್ರಿಯಿಂದಲೇ ಅವರಿಗೆ ಸೂರ್ಯ ದೇವರ ಅನುಗ್ರಹ ಆರಂಭವಾಗುತ್ತಿದೆ ಯಾವುದೇ ಒಂದು ಕೆಲಸದಲ್ಲೂ ಕೂಡ ಒಳ್ಳೆಯ ಲಾಭವನ್ನು ಪಡೆದುಕೊಳ್ಳಬಹುದು ಬಹಳ ಅದೃಷ್ಟದ ಫಲಗಳನ್ನು ಈ ರಾಶಿಯವರು ಇಂದಿನಿಂದ ಪಡೆದುಕೊಳ್ಳುತ್ತಿದ್ದಾರೆ ಹಾಗಾದರೆ ಆ ರಾಶಿಗಳು ಯಾವುದು ಎಂದು […] Continue Reading ಅತೀ ಭಯಂಕರ ಶನಿವಾರ!5ರಾಶಿಯವರಿಗೆ ಶನಿದೇವ+ಹನುಮನ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ February 19, 2022 February 23, 2022 kavyaLeave a Comment on ಅತೀ ಭಯಂಕರ ಶನಿವಾರ!5ರಾಶಿಯವರಿಗೆ ಶನಿದೇವ+ಹನುಮನ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ನಮಸ್ಕಾರ ಸ್ನೇಹಿತರೆ ಇಂದು ಅತಿ ಭಯಂಕರವಾದ ಶನಿವಾರ ಇಂದಿನ ಶನಿವಾರದಿಂದ ಶನಿದೇವ ಮತ್ತು ಹನುಮನ ಕೃಪಾಕಟಾಕ್ಷ ಈ ಐದು ರಾಶಿಯವರಿಗೆ ಸಿಗಲಿದೆ ಹಾಗಾಗಿ ಈ 5 ರಾಶಿಯವರು ಬಾರಿ ಅದೃಷ್ಟವನ್ನು ಪಡೆದುಕೊಳ್ಳಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಇದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಶನಿದೇವ ಮತ್ತು ಹನುಮನ ದಿವ್ಯದೃಷ್ಟಿಯಿಂದ ಈ ರಾಶಿಯವರ ಜೀವನದಲ್ಲಿ […] Continue Reading ಫೆಬ್ರವರಿ18 ಶುಕ್ರವಾರ!4ರಾಶಿಯವರಿಗೆ ಬಾರಿ ಅದೃಷ್ಟ ಮಹಾಲಕ್ಷ್ಮಿ ಕೃಪೆ ದುಡ್ಡಿನ ಸುರಿಮಳೆ ರಾಜಯೋಗ February 18, 2022 February 23, 2022 kavyaLeave a Comment on ಫೆಬ್ರವರಿ18 ಶುಕ್ರವಾರ!4ರಾಶಿಯವರಿಗೆ ಬಾರಿ ಅದೃಷ್ಟ ಮಹಾಲಕ್ಷ್ಮಿ ಕೃಪೆ ದುಡ್ಡಿನ ಸುರಿಮಳೆ ರಾಜಯೋಗ ನಮಸ್ಕಾರ ಸ್ನೇಹಿತರೆ ಒಂಬತ್ತು ವರ್ಷಗಳ ಕಾಲದವರೆಗೂ ಕೂಡ ಇಂದು ಭಯಂಕರವಾದ ಶುಕ್ರವಾರ ಈ ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ ರಾಶಿ ಚಕ್ರಗಳ ಗ್ರಹಗತಿಗಳ ಬದಲಾವಣೆಯಿಂದ ನಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ ಅದೇ ರೀತಿ ಯಾವುದೋ ಒಂದು ದೇವರ ಅನುಗ್ರಹದಿಂದ ನಮಗೆ ಸಾಕಷ್ಟು ಒಳ್ಳೆಯದು ಕೂಡ ಆಗಬಹುದು ಹಾಗಾಗಿ ಈ ರಾಶಿಯವರಿಗೆ ಇನ್ನುಮುಂದೆ ಸಾಕಷ್ಟು ಒಳ್ಳೆಯ ದಿನಗಳು ಬರಲಿದೆ ಯಾಕೆ ಅಂದರೆ ಭಗವತಿ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ಇನ್ನು ಮುಂದೆ ಈ ರಾಶಿಯವರ ಮೇಲೆ ಬಹಳ ಮುಖ್ಯವಾಗಿ ಇರಲಿದೆ […]
‘ಅನಿತ್ಯವೂ ಪರಿವರ್ತನಶಿಲವೂ ಆದ ಜೀವನಾನುಭವಗಳನ್ನು ಸಹಿಸಿಕೊ!” ಎಂದು ಹೇಳಿದ ಶ್ರೀಕೃಷ್ಣನು ಮುಂದುವರೆಸುತ್ತಾನೆ- ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭI ಸಮದುಃಖಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ II“ಹೇಅರ್ಜುನ ! ಯಾವ ವ್ಯಕ್ತಿಯನ್ನು ಇವು (ಈ ಬದಲಾಗುವ ಸನ್ನಿವೇಶಗಳು) ವ್ಯಥೆಗೊಳಿಸಲಾರವೋ, ಯಾವನು ಸುಖದುಃಖಗಳಲ್ಲಿ ಸಮವಾಗಿವರ್ತಿಸುವನೋ, ಅಂತಹ ‘ಧೀರನು’ ಅಮೃತತ್ವಕ್ಕೂ (ಮೋಕ್ಷಕ್ಕೂ) ಅರ್ಹನಾಗುತ್ತಾನೆ. ದೇಹದಲ್ಲಿ ಹುಟ್ಟಿಬಂದಮೇಲೆ ವ್ಯಕ್ತಿಯು ವಿದ್ಯೆ-ಗುಣ-ಪ್ರತಿಭೆಗಳನ್ನು ಬೆಳೆಸುತ್ತ ಬಳಸುತ್ತ ಸಾಫಲ್ಯವನ್ನು ಪಡೆದು ಧನ್ಯನೆನಿಸಬೇಕು, ಬಂಧುಮಿತ್ರರೊಂದಿಗೆ ಸುಖಿಸಬೇಕು, ನಿಜ. ಆದರೆ ‘ಇವು ಶಾಶ್ವತವಲ್ಲ’ ಎನ್ನುವ ಕಟುಸತ್ಯವನ್ನೂ ನೆನಪಿಟ್ಟುಕೊಳ್ಳಬೇಕು! ಮರೆತರೆ, ಮರುಕ್ಷಣದಿಂದಲೇ ಸಮಸ್ಯೆ ಪ್ರಾರಂಭ! ಏಕೆಂದರೆ ಈ ಜೀವನವೆಂಬ lifetime Packageನಲ್ಲಿ ಸುಖ-ದುಃಖ, ಕೀರ್ತಿ-ನಿಂದೆ, ಸಾಫಲ್ಯ-ನಿರಾಶಗಳೆಂಬ ದ್ವಂದ್ವಾನುಭವಗಳೇ ತುಂಬಿರುವುದು!ನಾವು ನಮ್ಮ ಸ್ಥಿತಿಗತಿಗಳನ್ನು ಅದೆಷ್ಟೇ ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತ ಹೋದರೂ, ಅಪಮಾನ-ವಿಯೋಗ-ರೋಗ-ಮುಪ್ಪು-ಮರಣಗಳು ಅದರೊಳಗೆ ನುಸುಳುವುದು ತಪ್ಪದು. ಇದು ಜೀವನದ ಸ್ವರೂಪ. ಹೀಗಿರುವಾಗ, ಮಾನಸಿಕ ಸಿದ್ಧತೆಮಾಡಿಕೊಂಡಿರುವುದು ಲೇಸಲ್ಲವೆ? ತನ್ಮೂಲಕ, ಜೀವನದ ತಿರುವು ಮುರುವುಗಳನ್ನು ಎದುರಿಸುವ ಛಲಬಲಗಳನ್ನು ಬೆಳೆಸಿಕೊಳ್ಳಬಹುದಲ್ಲವೆ? ಮನುಷ್ಯನು ಎಲ್ಲಿ ಎಡವುತ್ತಾನೆ ಗೊತ್ತೆ? -ಒಂದಷ್ಟುಸಿದ್ಧಿ-ಯಶಸ್ಸುಗಳನ್ನು ಆಸ್ವಾದಿಸುವಾಗ! ಬಂಧುಮಿತ್ರರು ಅನುಕೂಲವಾಗಿರುವಾಗ! ಬಯಸಿದ್ದೆಲ್ಲ ಕೈಗೆ ದಕ್ಕುತ್ತಿರುವಾಗ! ’ಆ ಸಂತಸದ ಬಿಸಿಯಲ್ಲಿ ಪಿತ್ತ ನೆತ್ತಿಗೇರುತ್ತದೋ ಏನೋ! ಬುದ್ಧಿ ಆಲೋಚಿಸುವುದನ್ನೇ ಬಿಟ್ಟುಬಿಡುತ್ತದೆ! ಇದೆಲ್ಲ ಹೀಗೆಇರುತ್ತವೆ!” ಎಂಬ ಅನೈಜವಾದ ‘ನೆಮ್ಮದಿಯ ಭ್ರಾಂತಿ’ ಹುಟ್ಟುತ್ತದೆ! ಮುಂದೆ ಆಗಬಹುದಾದ ಬದಲಾವಣೆಗಳ ಕಡೆಗೆ ಎಚ್ಚರ ತಪ್ಪುತ್ತದೆ! ಆದರೆ ಜೀವನ ಬದಲಾಗದೇ ಇದ್ದೀತೆ? ದಕ್ಕಿದ್ದು ಕೈತಪ್ಪೀತು! ರೋಗಮುಪ್ಪುಗಳು ಆವರಿಸಿಯಾವು! ಪ್ರಾಣಪ್ರಿಯರೇ ದೂರವಾದಾರು! ಏನುಬೇಕಾದರೂ Turn of events ಆಗಬಹುದು! ಸುಖದ ಅಮಲಿನಲ್ಲಿ ಮೈಮರೆತು ಜೀವನ ಸ್ವರೂಪದ ವಿಮರ್ಶೆಯನ್ನು ಕೈಬಿಟ್ಟರೆ, ಕಂಗಾಲಾಗುವುದು ತಪ್ಪೀತೇ? ಅಲ್ಲಿಗೆ ಮನಸ್ಸು ಮುದುಡುತ್ತದೆ, ಮತಿಯು ಮಂಕಾಗುತ್ತದೆ, ಮೈಯಿ ಕುಗ್ಗುತ್ತದೆ, ಜೀವನವೆ ದುರ್ಭರವೆನಿಸುತ್ತದೆ! ಆದರೆ ಜೀವನವನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡ ಜಾಣನ ರೀತಿಯೇ ಬೇರೆ. ಮನದಲ್ಲಿ ’ಎಲ್ಲಕ್ಕೂ ತಯಾರಿರುವ’ ಪೂರ್ವಸಿದ್ಧತೆ ಅವನಿಲ್ಲಿರುತ್ತದೆ. ಹಾಗಾಗಿ ಜೀವನದ Turn of eventsನಿಂದ ಆತನಿಗೆ ತುಂಬ ಆಘಾತವಾಗದು. ಅಂತಹವನು ಒಂದೆಡೆ ಜೀವನ-ವಿಮರ್ಶೆ ಮಾಡುತ್ತಿರುತ್ತಾನೆ. ಮತ್ತೊಂದೆಡೆ, ತನ್ನ ಧರ್ಮಕರ್ಮಗಳನ್ನು ಎಚ್ಚರದಿಂದ ಮಾಡುತ್ತ, ಸ್ವಹಿತ-ಲೋಕಹಿತಗಳನ್ನು ಸಾಧಿಸುತ್ತಾನೆ. ಹೊರಗಡೆಯ ಸೋಲು-ಗೆಲುವು, ನೋವು-ನಲಿವುಗಳನ್ನೇ ನೆಚ್ಚಿಕೊಳ್ಳುತ್ತ ಭಾವುಕನಾಗದೆ ಸಮತ್ವವನ್ನು ಸಾಧಿಸುವ ‘ಧೀರ’ನೆನಿಸುತ್ತಾನೆ. ಸ್ವಲ್ಪ ಆಲೋಚಿಸಿ ನೋಡೋಣ- ಸುಖವಾಗಲಿ ದುಃಖವಾಗಲಿ ಅನಿರೀಕ್ಷಿವಾಗಿ ಬಂದೊದಗುತ್ತವೆ. ನಾವು ವ್ಯಕ್ತಿ-ವಸ್ತು-ಸಾಫಲ್ಯಗಳ ಬಗ್ಗೆ ಕಟ್ಟಿಕೊಳ್ಳುವ ಕನಸುಗಳು ನನಸಾಗಬಹುದು, ಆಗದೆಯೂ ಇರಬಹುದು! ಊಹಿಸಿರದ ಸುಖ-ಸಂಪದ-ಕೀರ್ತಿಗಳು ಬಾಗಿಲಿಗೇ ಬಂದು ನಿಲ್ಲಬಹುದು! ಅಥವಾ ‘ತನ್ನವರೇ’ ಕೈಬಿಟ್ಟು ಆಘಾತ ಉಂಟುಮಾಡಬಹುದು! ನಿರೀಕ್ಷಿಸದ ಮೂಲದಿಂದ ಸಹಾಯಹಸ್ತ ಬಂದೊದಗಬಹುದು. ಅಥವಾ ’ಬೇಕಾದವರು’ ಬೇಡವಾಗಬಹುದು! ‘ಬೇಡ’ವೆನಿಸಿದವರೇ ಬೇಕಾದವರಾಗಲೂಬಹುದು! -ಇವೆಲ್ಲ ಜೀವನ ನಾಟಕದ ಅಂಕಗಳು. ಇವುಗಳ ಮೇಲೆ ಯಾರಿಗೂ ನಿಯಂತ್ರಣವಿರದು. ಆದರೆ ಇವುಗಳನ್ನು ಅರ್ಥಮಾಡಿಕೊಂಡು ಜಾಣ್ಮೆಯಿಂದ ಮೀರಿ ನಿಲ್ಲುವ ತಾಕತ್ತಂತೂ ಎಲ್ಲರಲ್ಲೂ ಇದೆ! ವ್ಯಕ್ತಿಯು ಈ ತಾಕತ್ತನ್ನು ತನ್ನೊಳಗೆ ತಾನೆ ಸಾಕ್ಷಾತ್ಕರಿಸಿಕೊಂಡಾಗ ‘ಯಾರೋ ಒಲಿಯಲಿಲ್ಲ’, ‘ಯಾವುದೋ ಸಿಗಲಿಲ್ಲ’ವೆಂದು ಹತಾಶನಾಗುವುದಿಲ್ಲ, ಹಗೆಯನ್ನೂ ಸಾಧಿಸುವುದಿಲ್ಲ, ಆತ್ಮಹತ್ಯೆಗೂ ಶರಣಾಗುವುದಿಲ್ಲ, Sympathyಗಾಗಿಯೂ ಇದಿರು ನೋಡುವುದಿಲ್ಲ, ಮಾನಸಿಕ-ಖಿನ್ನತೆಗೂ ವಶವಾಗುವುದಿಲ್ಲ. ಒಂದಷ್ಟು ನೋವು ನಿರಾಶೆಗಳಾದರೂ, ‘ಇದು ಜೀವನದ ಆಟ’ ಎಂದೊಪ್ಪಿಕೊಂಡು, ಕಣ್ಣೊರೆಸಿಕೊಂಡು, ಜೀವನ ಧ್ಯೇಯದತ್ತ ಮುನ್ನಡೆಯುವ ಛಲಬಲಗಳನ್ನು ಮರಳಿ ಪಡೆಯುತ್ತಾನೆ! ಜೀವನದಲ್ಲಿ ಸೋಲುವುದು, ಗೆಲ್ಲುವುದು ಎಂದರೆ ಇಷ್ಟೇತಾನೆ! ಜೀವನದ ಘಟನಾವಳಿಗಳನ್ನು ನಿಯಂತ್ರಿಸಲಾಗದಿದ್ದರೂ, ಅವುಗಳ ಪ್ರಭಾವದಿಂದ ಮೇಲೆದ್ದು ನಿಲ್ಲಬಲ್ಲೆವು. ಆಗ ಮಾತ್ರ ನಮ್ಮ ಭಾವುಕತೆ ಕುಗ್ಗಿ, ವಿವೇಕೋದಯವಾಗಿ, ಜೀವನ ಅರ್ಥಪೂರ್ಣವಾಗುತ್ತದೆ. ಯಾವುದೋ ಅಂಗಾಂಗವನ್ನೋ, ಆಸ್ತಿಯನ್ನೋ, ಪ್ರೀತಿಪಾತ್ರರನ್ನೋ ಕಳೆದುಕೊಂಡರೆಂದೋ ಅಥವಾ ಪರೀಕ್ಷೆಯಲ್ಲಿನ ಪಾಸಾದರೆಂದೋ, ಪ್ರೇಯಸಿ/ಪ್ರಿಯತಮ ಪ್ರತಿಸ್ಪಂದಿಸಲಿಲ್ಲವೆಂದೋ ಹತಾಶರಾಗಿ ಆತ್ಮಹತ್ಯೆ ಅಥವಾ ಮಾನಸಿಕ ಕಾಯಿಲೆಗಳಿಗೆ ಸಿಲುಕುವವರ ಪ್ರಸಂಗಗಳನ್ನು ನೋಡುತ್ತಿರುತ್ತೇವೆ. ಅಂತಹವರು ’ಜೀವನವೆಂದರೆ‘ ಕೇವಲ ಆ ಲಾಭ-ನಷ್ಟಗಳು’ ಎಂಬ ಭ್ರಾಂತಿಯವರು. ಆದರೆ ಮತ್ತೆ ಕೆಲವರಿರುತ್ತಾರೆ-ದೇಹದಲ್ಲಿ ದೊಡ್ಡ ಊನಗಳೂ ರೋಗಗಳೂ ಇದ್ದೂ, ಆಸ್ತಿ-ಬಂಧು-ಮಿತ್ರರನ್ನೆಲ್ಲ ಕಳೆದುಕೊಂಡಿದ್ದೂ, ಕಷ್ಟ-ನಷ್ಟ-ಅಪಕೀರ್ತಿಗಳಲ್ಲಿ ಸಿಲುಕಿದ್ದೂ, ತಾಳ್ಮೆಯಿಂದ ಜೀವನವನ್ನು ಮತ್ತೆಮತ್ತೆ ಕಟ್ಟಿಕೊಳ್ಳುತ್ತಲೇ ಇರುತ್ತಾರೆ! ಅವರಿಗೆ ನೋವಾಗುವುದಿಲ್ಲವೆಂದಲ್ಲ, ಆದರೆ ನೋವಿನ ಮೇಲೇರಿ ನಿಲ್ಲುವ ಸ್ಥೈರ್ಯ ಅವರಲ್ಲಿ ಇರುತ್ತದೆ! ಕಾರಣವೇನು ಗೊತ್ತೆ? ಅವರ ಪಾಲಿಗೆ ಹೊರಗಡೆಯ ಲಾಭನಷ್ಟಗಳಿಗಿಂತ ತಮ್ಮೊಳಗಿನ ’ಚೈತನ್ಯದ ಧ್ಯಾನವೇ ಹೆಚ್ಚು! ಅಂತಹ ಧೀರರು ಮಾತ್ರ ‘ಸಮಚಿತ್ತ’ರಾಗಲು ಸಾಧ್ಯ. ಕಾಲಾಂತರದಲ್ಲಿ ಅವರ ಈ ಸ್ಥೈರ್ಯವೇ ಅವರನ್ನು ಅಮೃತತ್ವಕ್ಕೂ ಒಯ್ಯಬಲ್ಲುದು. ಹೀಗೆ ‘ಮನೋವಿಜ್ಞಾನಿ’ಯಾದ ಶ್ರೀಕೃಷ್ಣನ ಮಾತಿನಲ್ಲಿ ನಮ್ಮ ಜೀವನಕ್ಕೆ ಪೋಷಕವಾದ ಅದೆಷ್ಟೆಲ್ಲ ಇಂಗಿತಾರ್ಥಗಳು ಧ್ವನಿಸುತ್ತವೆಯೋ !
ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಕಾರ್ಯಕ್ರಮವೊಂದರಲ್ಲಿ ‘ಮಾಂಸಾಹಾರ’ದ ಕುರಿತಂತೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೊಳಗಾಗಿದೆ. ಮಾಂಸಾಹಾರವನ್ನು ‘ಕೆಟ್ಟ ಆಹಾರ’ ಎಂದು ಕರೆದಿರುವ ಮೋಹನ್ ಭಾಗವತ್, ‘‘ಕೆಟ್ಟ ಆಹಾರವನ್ನು ತಿಂದರೆ ಅದು ನಿಮ್ಮನ್ನು ಕೆಟ್ಟ ದಾರಿಯಲ್ಲಿ ಮುನ್ನಡೆಸುತ್ತದೆ. ಜೀವಿಗಳನ್ನು ಕೊಂದು ತಿನ್ನುವುದು ಒಳ್ಳೆಯ ಪದ್ಧತಿಯಲ್ಲ. ತಾಮಸ ಆಹಾರ ನಮ್ಮಲ್ಲಿರುವ ತಾಮಸ ಗುಣಗಳನ್ನು ಉದ್ದೀಪಿಸುತ್ತದೆ’’ ಎಂದಿದ್ದಾರೆ. ಜಗತ್ತು ಹಸಿವಿನ ಬಗ್ಗೆ, ಅಪೌಷ್ಟಿಕತೆಯ ಬಗ್ಗೆ, ಆಹಾರದ ಕೊರತೆಗಳ ಬಗ್ಗೆ ಚರ್ಚಿಸುತ್ತಿರುವಾಗ ಮೋಹನ್ ಭಾಗವತ್ ಅವರು ಈ ದೇಶದ ಬಹುಸಂಖ್ಯಾತರು ಸೇವಿಸುವ ಆಹಾರವನ್ನು ‘ಕೆಟ್ಟ ಆಹಾರ’ ಎಂದು ಕರೆದಿರುವುದು ಮಾಂಸಾಹಾರಿಗಳಲ್ಲಿ ಆಕ್ರೋಶ, ಮುಜುಗರವನ್ನು ಸೃಷ್ಟಿಸಿದೆ. ಪರೋಕ್ಷವಾಗಿ ಭಾಗವತ್ ಅವರು, ಈ ದೇಶದ ಎಲ್ಲ ಕೆಡುಕುಗಳಿಗೂ ಮಾಂಸಾಹಾರಿಗಳನ್ನೇ ಹೊಣೆ ಮಾಡಿದ್ದಾರೆ. ಜೊತೆಗೆ ಸಸ್ಯಾಹಾರಿಗಳಿಗೆ ಎಲ್ಲ ಕೆಡುಕುಗಳಿಂದ ಕ್ಲೀನ್‌ಚಿಟ್ ನೀಡಿದ್ದಾರೆ. ಆಹಾರದ ಹೆಸರಿನಲ್ಲಿ ಯಾರನ್ನೇ ದೂಷಿಸುವುದು ಪರೋಕ್ಷವಾಗಿ ಜನಾಂಗೀಯ ನಿಂದನೆಯ ವ್ಯಾಪ್ತಿಗೆ ಬರುತ್ತದೆ ಎನ್ನುವುದನ್ನು ಆರೆಸ್ಸೆಸ್ ಮತ್ತು ಬಿಜೆಪಿಯೊಳಗಿರುವ ಮಾಂಸಾಹಾರಿಗಳೇ ಭಾಗವತ್ ಅವರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ಮಾಂಸಾಹಾರ ನಮ್ಮಳಗಿನ ದುಷ್ಟತನ, ಕ್ರೌರ್ಯಗಳನ್ನು, ಕೆಡುಕುಗಳನ್ನು ಹೆಚ್ಚಿಸುತ್ತದೆ ಎನ್ನುವ ಮಾತಿಗಾದರೂ ವೈಜ್ಞಾನಿಕ ಹಿನ್ನೆಲೆಯಿದೆಯೇ? ಎಂದರೆ ಅದೂ ಇಲ್ಲ. ಭಾರತದ ಇತಿಹಾಸದ ಪುಟಗಳನ್ನು ಬಿಡಿಸಿದರೆ, ಈ ದೇಶದಲ್ಲಿ ಅತಿ ಹೆಚ್ಚು ಜಾತಿ ದೌರ್ಜನ್ಯಗಳನ್ನು ನಡೆಸಿದವರು ಸಸ್ಯಾಹಾರಿಗಳು ಎನ್ನುವ ವಿವರಗಳು ದೊರಕುತ್ತವೆ ಮತ್ತು ಅವರು ದೌರ್ಜನ್ಯಗಳನ್ನು ಎಸಗಿರುವುದೆಲ್ಲ ಮಾಂಸಾಹಾರಿಗಳಾಗಿರುವ ಶೂದ್ರ ಮತ್ತು ದಲಿತ ಜನಸಮೂಹದ ಮೇಲೆ. ಕೇರಳದಲ್ಲಿ ನಂಬೂದಿರಿಗಳು ಜಾತಿಯ ಹೆಸರಿನಲ್ಲಿ ಪ್ರದರ್ಶಿಸಿದ ಕ್ರೌರ್ಯ, ಹಿಂಸೆಗಳಿಗೆ ಸ್ವಾಮಿ ವಿವೇಕಾನಂದರೇ ಬೆಚ್ಚಿ ಬಿದ್ದು ಇಡೀ ರಾಜ್ಯವನ್ನು ‘ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು. ಸಸ್ಯಾಹಾರ ನಮ್ಮಲ್ಲಿ ವಿನಯ, ಸಜ್ಜನಿಕೆ, ಒಳಿತುಗಳನ್ನು ಬಿತ್ತುತ್ತವೆ ಎಂದಾದರೆ, ಸಸ್ಯಾಹಾರಿಗಳಿಂದ ಈ ದೇಶದಲ್ಲಿ ಕೆಳಜಾತಿಗಳ ಮೇಲೆ ಯಾಕೆ ದೌರ್ಜನ್ಯಗಳು ನಡೆಯುತ್ತಾ ಬಂದವು? ನಿಜಕ್ಕೂ ಮಾಂಸಾಹಾರ ಕ್ರೌರ್ಯವನ್ನು, ಹಿಂಸೆಯನ್ನು ಪ್ರಚೋದಿಸುತ್ತದೆ ಎಂದಾದರೆ, ಶತಶತಮಾನಗಳಿಂದ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಾ ಬಂದಿದ್ದರೂ ಅದರ ವಿರುದ್ಧ ತುಟಿ ಬಿಚ್ಚದೆ ಯಾಕೆ ದಲಿತರು ಮತ್ತು ಶೂದ್ರರು ಸಹಿಸುತ್ತಾ ಬಂದರು? ಯಾಕೆ ಅವರು ಪ್ರತಿ ಹಿಂಸೆಯ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಿಲ್ಲ? ಸಸ್ಯಾಹಾರ ಸಾತ್ವಿಕತೆಯನ್ನು ಬಿತ್ತುತ್ತದೆ ಎಂದಾದರೆ, ಸಸ್ಯಾಹಾರಿಯಾಗಿದ್ದ ನಾಥೂರಾಂ ಗೋಡ್ಸೆ ಮಹಾತ್ಮಾ ಗಾಂಧೀಜಿಯನ್ನು ಯಾಕೆ ಕೊಂದ? ಈ ಎಲ್ಲ ಪ್ರಶ್ನೆಗಳಿಗೆ ಭಾಗವತ್ ಉತ್ತರಿಸಬೇಕಾಗುತ್ತದೆ. ಅಷ್ಟೇ ಯಾಕೆ, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಕುಟುಂಬಿಕರ ಕಗ್ಗೊಲೆ ಮಾಡಿದ ಅಪರಾಧದಲ್ಲಿ ಜೈಲು ಸೇರಿದವರು ಸಸ್ಯಾಹಾರಿಗಳೇ ಆಗಿದ್ದರು. ನ್ಯಾಯಾಲಯ ಶಿಕ್ಷೆ ನೀಡಿದ್ದರೂ, ಇತ್ತೀಚೆಗೆ ಗುಜರಾತ್ ಸರಕಾರ ಅವರನ್ನು ಬಿಡುಗಡೆಗೊಳಿಸಿತು. ಭಾಗವತ್ ಹೇಳಿಕೆಯ ಹಿನ್ನೆಲೆಯಲ್ಲಿ, ‘ಅವರು ಸಸ್ಯಾಹಾರಿಗಳಾಗಿರುವ ಕಾರಣಕ್ಕಾಗಿ’ ಅವರನ್ನು ಬಿಡುಗಡೆ ಮಾಡಲಾಯಿತೆ?’ ಎಂದು ಕೇಳಬೇಕಾಗುತ್ತದೆ. ಇನ್ನು ಮುಂದೆ ಅತ್ಯಾಚಾರ, ಕೊಲೆ ಮೊದಲಾದವುಗಳನ್ನು ಎಸಗಿದಾತ ಸಸ್ಯಾಹಾರಿಯಾಗಿದ್ದರೆ ಅದು ಆತನನ್ನು ನಿರಪರಾಧಿ ಎಂದು ಘೋಷಿಸುವುದಕ್ಕೆ ಮಾನದಂಡವಾಗಬಹುದೆ? ಯಾಕೆಂದರೆ ಬಿಜೆಪಿ ಮುಖಂಡರೊಬ್ಬರು ಬಿಲ್ಕಿಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆಗೆ ಸಮರ್ಥನೆಯಾಗಿ ಅವರ ಜಾತಿಯನ್ನು ಉಲ್ಲೇಖಿಸಿದ್ದರು. ಭಾಗವತ್ ಕೂಡ ಪರೋಕ್ಷವಾಗಿ ಅದನ್ನೇ ಹೇಳುತ್ತಿದ್ದಾರೆ. ಮನುಷ್ಯ ಪೂರ್ಣ ಪ್ರಮಾಣದಲ್ಲಿ ಸಸ್ಯಾಹಾರಿಯೂ ಅಲ್ಲ, ಮಾಂಸಾಹಾರಿಯೂ ಅಲ್ಲ. ಆತ ಮಿಶ್ರಾಹಾರಿ. ಮಾಂಸಾಹಾರಿಗಳೂ ಸಸ್ಯಾಹಾರವನ್ನು ಯಥೇಚ್ಛವಾಗಿ ಸೇವಿಸುತ್ತಾರೆ. ತಲೆ ತಲಾಂತರಗಳಿಂದ ಮಾಂಸಾಹಾರ ಮನುಷ್ಯನನ್ನು ಪೊರೆದುಕೊಂಡು ಬಂದಿದೆ. ಮೆದುಳು, ದೈಹಿಕ ಶಕ್ತಿಯ ಬೆಳವಣಿಗೆಯ ಹಿಂದೆ ಮಾಂಸಾಹಾರದ ಕೊಡುಗೆ ಬಹುದೊಡ್ಡದು ಎನ್ನುವುದು ಈಗಾಗಲೇ ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಅಪೌಷ್ಟಿಕತೆಯೇ ಎಲ್ಲ ರೋಗಗಳ ಮೂಲ. ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚುವುದಕ್ಕೆ ಪರೋಕ್ಷವಾಗಿ ಸಸ್ಯಾಹಾರಿಗಳ ಆಹಾರ ರಾಜಕಾರಣದ ದೊಡ್ಡ ಕೊಡುಗೆಯಿದೆ. ಆರೆಸ್ಸೆಸ್‌ನ ನಾಯಕರು ಗೋಮಾಂಸ ಸೇವನೆಯನ್ನು ವಿರೋಧಿಸುತ್ತಿದ್ದಾರೆ ಎಂದು ದೇಶ ಭಾವಿಸಿದೆ. ಆದರೆ ಅವರು ವಿರೋಧಿಸುತ್ತಿರುವುದು ‘ಮಾಂಸಾಹಾರ’ವನ್ನು. ‘ಗೋವು’ಗಳನ್ನು ಅದಕ್ಕೆ ಒಂದು ನೆಪವಾಗಿ ಮಾತ್ರ ಬಳಸಿಕೊಂಡಿದ್ದಾರೆ. ನಿಧಾನಕ್ಕೆ ಅವರ ಗುರಿ ಗೋಮಾಂಸದಿಂದ ಇತರ ಮಾಂಸದ ಕಡೆಗೆ ತಿರುಗಲಿರುವ ಸೂಚನೆಯನ್ನು ಭಾಗವತ್ ಹೇಳಿಕೆಯಲ್ಲಿ ನಾವು ಗುರುತಿಸಬಹುದು. ಗೋಮಾಂಸಾಹಾರ ನಿಷೇಧದ ಪ್ರಯತ್ನದಿಂದಾಗಿ ದೇಶದ ಆರ್ಥಿಕತೆಗೆ ಆಗಿರುವ ಹಾನಿಯನ್ನು, ಹೈನೋದ್ಯಮಗಳಿಗೆ ಆಗುತ್ತಿರುವ ನಷ್ಟವನ್ನು ನಾವು ನೋಡುತ್ತಿದ್ದೇವೆ. ರೈತರು ತಮ್ಮ ಜಾನುವಾರುಗಳನ್ನು ಮುಕ್ತವಾಗಿ ಮಾರುವುದಕ್ಕೆ ಸಾಧ್ಯವಿಲ್ಲದ ಸ್ಥಿತಿಗೆ ಬಂದು ನಿಂತಿದ್ದಾರೆ. ರೈತರ ಆರ್ಥಿಕ ಸಂಪನ್ಮೂಲವಾಗಿರುವ ಅನುಪಯುಕ್ತ ಗೋವುಗಳನ್ನು ಮಾಂಸಾಹಾರಿಗಳೂ ಅವಲಂಬಿಸುತ್ತಾ ಬಂದಿದ್ದರು. ಇದರಿಂದ ಹೈನೋದ್ಯಮಕ್ಕೂ ಲಾಭವಾಗುತ್ತಿತ್ತು. ಈ ದೇಶದ ಅಪೌಷ್ಟಿಕತೆಯ ಕೊರತೆಯನ್ನೂ ಅದು ತುಂಬಿಕೊಡುತ್ತಿತ್ತು. ಕಡಿಮೆ ದರಕ್ಕೆ ಅತಿ ಹೆಚ್ಚು ಪ್ರೊಟೀನ್ ಇರುವ ಮಾಂಸಾಹಾರ ಬಡವರಿಗೆ ದೊರಕುತ್ತಿತ್ತು. ಆದರೆ ಮಾಂಸಾಹಾರದ ಕುರಿತ ಆರೆಸ್ಸೆ ಸ್‌ನ ಪೂರ್ವಾಗ್ರಹದಿಂದಾಗಿ ಗ್ರಾಮೀಣ ಪ್ರದೇಶದ ರೈತರು ತಮ್ಮ ಗೋವುಗಳನ್ನು ಮಾರಾಟ ಮಾಡಲಾಗದೆ ಬೀದಿಗೆ ಬಿಡುವ ಸ್ಥಿತಿ ನಿರ್ಮಾಣವಾಯಿತು. ಹೈನೋದ್ಯಮ ನಷ್ಟಕ್ಕೀಡಾಯಿತು. ಅರ್ಥವ್ಯವಸ್ಥೆಗೇ ಹೊಡೆತ ಬಿತ್ತು. ಚರ್ಮೋದ್ಯಕ್ಕೆ ಏಟು ಬಿತ್ತು. ರೈತರು ಸಾಕಲಾಗದ ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕಾಗಿ ಪ್ರತೀ ವರ್ಷ ಸರಕಾರವೇ ಕೋಟ್ಯಂತರ ರೂಪಾಯಿಯನ್ನು ವ್ಯಯ ಮಾಡಬೇಕಾಗಿದೆ. ಇದೇ ಸಂದರ್ಭದಲ್ಲಿ ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಗೋಮಾಂಸ ಮಾರಾಟವಾಗುತ್ತಿದೆ. ದೇಶದ ಪೌಷ್ಟಿಕ ಆಹಾರ ವಿದೇಶಿಯರ ಪಾಲಾಗುತ್ತಿದೆ. ದೇಶದಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚುತ್ತಿದೆ. ಭಾಗವತ್ ಅವರು ಹೆಚ್ಚುತ್ತಿರುವ ಜನಸಂಖ್ಯೆ, ಬಡತನ, ನಿರುದ್ಯೋಗದ ಬಗ್ಗೆಯೂ ಮಾತನಾಡಿದ್ದಾರೆ. ಸ್ವಉದ್ಯೋಗಗಳು ಹೆಚ್ಚಬೇಕು ಎಂದು ಕರೆ ನೀಡಿದ್ದಾರೆ. ಆರೆಸ್ಸೆಸ್‌ನ ಮಾಂಸಾಹಾರ ರಾಜಕಾರಣದಿಂದಾಗಿ ದನ ಸಾಕಿ ಬದುಕುತ್ತಿದ್ದವರು ತಮ್ಮ ಹಟ್ಟಿಗಳನ್ನು ಮುಚ್ಚುವಂತಹ ಸ್ಥಿತಿಗೆ ಬಂದಿದ್ದಾರೆ. ದೇಶಾದ್ಯಂತ ಉದ್ದಿಮೆಗಳು ಒಂದೊಂದಾಗಿ ಮುಚ್ಚುತ್ತಿವೆ. ಈ ದೇಶದ ಬಹುಸಂಖ್ಯಾತರ ಮಾಂಸಾಹಾರದ ವಿರುದ್ಧ ನಡೆಸುವ ಸಂಚು, ಪರೋಕ್ಷವಾಗಿ ದೇಶದ ಆರ್ಥಿಕತೆಯ ವಿರುದ್ಧ ನಡೆಸುವ ಸಂಚುಕೂಡ ಆಗಿದೆ. ನಿರುದ್ಯೋಗ, ಬಡತನ ಹೆಚ್ಚುತ್ತಿರುವ ದಿನಗಳಲ್ಲಿ ಮಾಂಸಾಹಾರಕ್ಕೆ ಹೆಚ್ಚು ಪ್ರೋತ್ಸಾಹವನ್ನು ನೀಡಬೇಕು. ಆದರೆ ಆರೆಸ್ಸೆಸ್ ನಾಯಕರು ಇರುವ ಆಹಾರವನ್ನು ಕಿತ್ತುಕೊಳ್ಳಲು ನೋಡುತ್ತಿದ್ದಾರೆ. ಈ ದೇಶದ ಶೂದ್ರರು, ದಲಿತರನ್ನು ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಇನ್ನಷ್ಟು ದುರ್ಬಲರನ್ನಾಗಿಸುವ, ಆ ಮೂಲಕ ಅವರ ಮೇಲೆ ಮತ್ತೆ ತಮ್ಮ ಪೂರ್ಣ ನಿಯಂತ್ರಣವನ್ನು ಸಾಧಿಸುವ ಯೋಜನೆಯ ಭಾಗವಾಗಿದೆ, ಮಾಂಸಾಹಾರದ ವಿರುದ್ಧ ನೀಡಿರುವ ಅವರ ಹೇಳಿಕೆ. ಹಸಿವು ತಾಂಡವವಾಡುತ್ತಿರುವ ದೇಶದಲ್ಲಿ ಬಹುಜನರ ಆಹಾರದ ವಿರುದ್ಧ ಕೆಟ್ಟದಾಗಿ ಮಾತನಾಡುವುದಕ್ಕಿಂತ ಇನ್ನೊಂದು ಹಿಂಸೆ ಇದೆಯೆ?
ಪುತ್ತೂರು- ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಸೌದಿ ಅರೇಬಿಯಾ ಬುರೈದಾ ಘಟಕದ ವಾರ್ಷಿಕ ಮಹಾಸಭೆಯು ಬುರೈದಾ, ಇಸ್ತಿರಾಹ ರೌಳಾ ಸಭಾಂಗಣದಲ್ಲಿ ನಡೆಯಿತು. ಮರ್ಕಝುಲ್ ಹುದಾ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ನೇತೃತ್ವ ನೀಡಿದರು.ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಲ್ಯ, ಕಾರ್ಯದರ್ಶಿ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆ ಪ್ರಕ್ರಿಯೆಗೆ ಮುಂದಾಳತ್ವ ವಹಿಸಿದರು. ಸಮಿತಿಯ ಅಧ್ಯಕ್ಷರಾಗಿ ಸಯ್ಯದ್ ವೈ.ಎಂ.ಕೆ.ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಆನಡ್ಕ ಹಾಗೂ ಕೋಶಾಧಿಕಾರಿಯಾಗಿ ಝಕರಿಯಾ ಕೊರಿಂಗಿಲ ಅವರನ್ನು ಪುನರಾಯ್ಕೆ ಮಾಡಲಾಯಿತು ಗೌರವಾಧ್ಯಕ್ಷರಾಗಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಹಾಗೂ ಸಲಹೆಗಾರರಾಗಿ ಅಬ್ಬಾಸ್ ಅಲಿ ಕುಕ್ಕುವಳ್ಳಿ,ಅಬ್ದುಲ್ ಖಾದರ್ ಕನ್ನಂಗಾರ್,ಅಬ್ದುಲ್ ರಝಾಖ್ ನೆಕ್ಕಿಲ್ ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರಾಗಿ ಇರ್ಶಾದ್ ಸಚ್ಚೇರಿಪೇಟೆ, ಅಬ್ದುಲ್ಲಾ ಕೊಯ್ಲಾ, ಜತೆ ಕಾರ್ಯದರ್ಶಿಯಾಗಿ ಬಶೀರ್ ಕನ್ಯಾನ, ಸಂಚಾಲಕರಾಗಿ ಅಬ್ದುಲ್ಲತೀಫ್ ಶೇರಿ,ತಾಜುದ್ದೀನ್ ಉಪ್ಪಿನಂಗಡಿ ಹಾಗೂ ಕಾರ್ಯಕಾರಿ ಸದಸ್ಯರಾಗಿ ಅಶ್ರಫ್ ಬುಳ್ಳೇರಿಕಟ್ಟೆ, ಇಬ್ರಾಹಿಂ ನೆಕ್ಕರೆ,ರಾಶಿದ್ ವೈ.ಎಂ.ಕೆ.,ರಮೀಝ್ ಪಾಲ್ತಾಡ್,ಅಶ್ರಫ್ ನೆಕ್ಕಿಲ್,ಶಂಸುದ್ದೀನ್ ಸರಾವು,ಖಲೀಲ್ ಇರ್ದೆ,ಅವರನ್ನು ಆರಿಸಲಾಯಿತು. ಸಮಾರಂಭದಲ್ಲಿ ಘಟಕದ ಅಧ್ಯಕ್ಷ ಸಯ್ಯದ್ ವೈ.ಎಂ.ಕೆ ಅಧ್ಯಕ್ಷತೆ ವಹಿಸಿ ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಉದ್ಘಾಟಿಸಿದರು.
ತುಮಕೂರು, ಜ.2- ಸುಗ್ಗಿಯ ಸಂಭ್ರಮದಲ್ಲಿರುವ ರೈತ ಸಮುದಾಯಕ್ಕೆ ಪ್ರಧಾನಿ ನರೇಂದ್ರಮೋದಿ ಭರಪೂರ ಉಡುಗೊರೆ ನೀಡಿದ್ದು, ದೇಶದ 6 ಕೋಟಿ ಅನ್ನದಾತರ ಬ್ಯಾಂಕ್ ಖಾತೆಗಳಿಗೆ 12 ಸಾವಿರ ಕೋಟಿ ರೂ. ಜಮಾ ಮಾಡುವ ಯೋಜನೆಗೆ ಕಲ್ಪತರು ನಾಡು ತುಮಕೂರಿ ನಲ್ಲಿ ಚಾಲನೆ ನೀಡಿದರು. ಸರ್ಕಾರಿ ಜೂನಿಯರ್ ಕಾಲೇಜು ಮೈದಾ ನದ ಬೃಹತ್ ವೇದಿಕೆಯಲ್ಲಿ ಬಟನ್ ಒತ್ತುವ ಮೂಲಕ ಏಕಕಾಲಕ್ಕೆ 6 ಕೋಟಿ ರೈತರ ಖಾತೆಗಳಿಗೆ ನೇರ ನಗದು ವರ್ಗಾ ವಣೆಗೆ ಚಾಲನೆ ನೀಡುತ್ತಿದ್ದಂತೆ ರೈತರ ಮುಖದಲ್ಲಿ ಮಂದಹಾಸ ಮೂಡಿ ಕರ ತಾಡನ ಮುಗಿಲು ಮುಟ್ಟಿತು. ದೇಶದ ವಿವಿಧ ಭಾಗಗಳ ರೈತರಿಗೆ ನೇರ ಹಣ ವರ್ಗಾವಣೆ ಮಾಡುವ ಈ ಕ್ಷಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಹ್ಲಾದ್ ಜೋಷಿ, ನರೇಂದ್ರಸಿಂಗ್ ತೋಮರ್, ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳು ಸಾಕ್ಷಿಯಾದರು. ದೇಶದ ಬೆನ್ನೆಲುಬು ರೈತರ ಆದಾಯ ಹೆಚ್ಚಿಸಿ ಅವರ ಬದುಕು ಸುಧಾರಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ, ಪ್ರತಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವ ಕೃಷಿ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಡಿ ಗರಿಷ್ಠ 5 ಎಕರೆ ಜಮೀನು ಹೊಂದಿರುವ ರೈತರಿಗೆ 6 ಸಾವಿರ ಹಣ ನೀಡಲಾಗುತ್ತಿತ್ತು. ನಂತರ ಈ ಯೋಜನೆಯನ್ನು ಜಮೀನು ಹೊಂದಿರುವ ಎಲ್ಲ ರೈತರಿಗೂ ವಿಸ್ತರಿಸ ಲಾಗಿತ್ತು. ಅದರಂತೆ ಪ್ರಧಾನಿ ಮೋದಿ ಅವರು 2ನೇ ಹಂತದ ಈ ಯೋಜನೆಗೆ ಚಾಲನೆ ನೀಡಿ 6 ಕೋಟಿ ರೈತರಿಗೆ ಈ ಯೋಜನೆಯ ಮೊದಲ ಕಂತಿನ 2 ಸಾವಿರ ಕೋಟಿ ರೂ.ಗಳನ್ನು ಜಮಾ ಮಾಡಿದ್ದಾರೆ. ಈ ಯೋಜನೆಗೆ 2019 ಫೆ.24ರಂದು ಉತ್ತರಪ್ರದೇಶದ ಗೋರಕ್‍ಪುರದಲ್ಲಿ ಚಾಲನೆ ನೀಡಿ ಮೊದಲನೇ ಕಂತಿನ 2 ಸಾವಿರ ರೂ. ಗಳನ್ನು 1.10 ಕೋಟಿ ರೈತರ ಖಾತೆಗೆ ನೇರ ಜಮಾವಣೆ ಮಾಡಲಾಗಿತ್ತು. ನಂತರ 2ನೇ ಹಂತದ ಕಂತಾಗಿ 2 ಸಾವಿರ ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಿದ ಕೇಂದ್ರ ಸರ್ಕಾರ, ಇಂದು ಈ ಆರ್ಥಿಕ ವರ್ಷದಲ್ಲಿ ಕೊನೆಯ ಕಂತಾಗಿ 6 ಕೋಟಿ ರೈತರಿಗೆ ಈ 2 ಸಾವಿರ ರೂ.ಗಳನ್ನು ವರ್ಗಾ ಯಿಸುವ ಮೂಲಕ ಈ ಆರ್ಥಿಕ ವರ್ಷ ದಲ್ಲಿ ಒಟ್ಟು 6 ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ. ಸುಗ್ಗಿ ಸಂಭ್ರ ಮದಲ್ಲಿರುವ ರೈತರಿಗೆ ಕೇಂದ್ರ ಭರಪೂರ ಉಡುಗೊರೆ ನೀಡಿದ್ದು, ಜನವರಿಯಲ್ಲಿ ಸುಗ್ಗಿ ಹಬ್ಬವನ್ನು ಮಕರ ಸಂಕ್ರಾಂತಿ, ಲೌರಿ, ಬಿಹು ಮತ್ತು ಪೆÇಂಗಲ್ ಹೀಗೆ ನಾನಾ ಹೆಸ ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಆಚರಿಸಿ ಸಂಭ್ರಮಿಸುತ್ತಾರೆ. ಕೇಂದ್ರದ ಉಡು ಗೊರೆ ರೈತರ ಸುಗ್ಗಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಅಭೂತಪೂರ್ವ ಕ್ಷಣಕ್ಕೆ ಹಾಗೂ ಬೃಹತ್ ರೈತ ಸಮಾವೇಶಕ್ಕೆ ಸಾಕ್ಷಿಯಾಗಲು ರಾಜ್ಯದ ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಹಾವೇರಿ, ಯಾದಗಿರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ, ಕೋಲಾರ, ಚಿತ್ರುದುರ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬೆಳಿಗ್ಗೆಯಿಂದಲೇ ಸಾಗರೋಪಾದಿಯಲ್ಲಿ ರೈತರು ನಗರಕ್ಕೆ ಆಗಮಿಸಿದ್ದರು. ಕೇಂದ್ರ ಕೃಷಿ ಇಲಾಖೆಯ ಕಾರ್ಯಕ್ರಮ ಇದಾಗಿರುವುದರಿಂದ ರಾಜ್ಯದಾದ್ಯಂತ ರೈತರನ್ನು ಸಮಾರಂಭಕ್ಕೆ ಕರೆತರಲು ಸುಮಾರು 1 ಸಾವಿರಕ್ಕೂ ಅಧಿಕ ರಾಜ್ಯ ರಸ್ತೆ ಸಾರಿಗೆ ಬಸ್‍ಗಳನ್ನು ನಿಯೋಜನೆ ಮಾಡಲಾಗಿತ್ತು.
ನಾಣಿ ಆಫೀಸಿಗೆ ಬಂದಾಗಿನಿಂದ ಯಾಕೋ ಬಹಳ ಬೇಜಾರಲ್ಲಿ ಇದ್ದ ಹಾಗೆ ಕಾಣಿಸ್ತು. ೧೦ ಗಂಟೆ ಕಾಫಿಗೆ ಹೋದಾಗ ಸುಮ್ಮನೆ ಅವನನ್ನು ಮಾತಿಗೆಳೆದೆ. "ಯಾಕೋ ನಾಣಿ ಒಂತರಾ ಇದ್ದೀಯಾ?" ಅಂತ ಕೇಳಿದ್ದಕ್ಕೇ ಅವನಿಗೆ ತನ್ನ ದುಃಖವನ್ನು ತೋಡಿಕೊಳ್ಳಲು ಯಾರೋ ಇದ್ದಾರೆ ಅನ್ನಿಸಿತೋ ಏನೋ, ಸಣ್ಣ ಮುಖ ಮಾಡಿಕೊಂಡು "ನಿನ್ನೆ ರಾಖಿ ಕಾ ಸ್ವಯಂವರ್" ನೋಡಿದ್ಯಾ? ಎಂದು ಕೇಳಿದ. "ಅದೇನೂ ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಅಲ್ಲವಲ್ಲಾ ನಾನು ಅಷ್ಟೊಂದು ಆಸಕ್ತಿಯಿಂದ ನೋಡೊದಿಕ್ಕೆ. ಯಾವಾಗೋ ಒಂದು ಸಲ ವಾರದ ಹಿಂದೆ ನೋಡಿದ್ದೆ ಕಣೋ, ಒಳ್ಳೇ ಕಾಮೆಡಿ ಸೀರಿಯಲ್ಲು ಬಿಡು" ಎಂದು ಉಡಾಫೆಯಾಗಿ ಮಾತು ಹಾರಿಸಿದೆ. "ಅಲ್ಲಾ ಕಣೋ, ಅದರಲ್ಲಿ ಅಂಥದೇನು ಇದೆ ಅಂತಾ ನೀನು ಬೇಜಾರು ಮಾಡಿಕೊಂಡಿರುವುದು? ನಾನೇನೋ ನಿಮ್ಮ ಊರು ಕಡೆಗೆ ತುಂಬಾ ಮಳೆಯಾಗ್ತಿದೆಯಲ್ಲಾ, ನಿಮ್ಮ ತೋಟಕ್ಕೆ ಏನಾದ್ರೂ ತೊಂದರೆಯಾಗಿದೆಯೇನೋ ಅಂದುಕೊಂಡೆ. ನೀನ್ಯಾವುದೋ ಸಿಲ್ಲಿ ವಿಷಯಕ್ಕೆಲ್ಲಾ ತಲೆ ಹಾಳು ಮಾಡಿಕೊಂದಿದ್ದಿಯಲ್ಲೋ" ಎಂದು ಅವನ ಗಾಯಕ್ಕೆ ಇನ್ನಷ್ಟು ಉಪ್ಪುಸುರಿದೆ.ನಾನು ಅವನು ಹೇಳಿದ್ದರಲ್ಲಿ ಒಂಚೂರೂ ಆಸಕ್ತಿ ತೋರದೇ, ಅವನನ್ನು ಹಳಿದಿದ್ದಕ್ಕೆ ಇನ್ನೂ ಬೇಜಾರಾಗಿರಬೇಕು. "ಹೋಗ್ಲಿ ಬಿಡು, ಹೋಗಿ ಹೋಗಿ ನಿನ್ನ ಕೈಲಿ ಹೇಳಿದ್ನಲ್ಲಾ" ಎಂದು ತನ್ನನ್ನೇ ದೂಷಿಸಿಕೊಂಡ. "ಏನಾಯ್ತೋ"?, ಈಗ ನಾನು ಸಂತೈಸುವ ಧ್ವನಿ ಮಾಡಿದೆ. "ಇಲ್ಲ ಕಣೋ, ಅವಳೆಷ್ಟು ಮುಗ್ಧ ಹುಡುಗಿ ಗೊತ್ತಾ? ಆದ್ರೆ ಅಲ್ಲಿ ಅವಳನ್ನು ಮದ್ವೆ ಆಗಕೆ ಬಂದಿರೋವ್ರೆಲ್ಲಾ ಒಬ್ಬರಿಗಿಂತ ಒಬ್ಬರು ದೊಡ್ಡ ನೌಟಂಕಿಗಳು ಕಣೋ, ಒಬ್ಬರೂ ಸರಿಯಿಲ್ಲ" ಎಂದು ಗೊಣಗಿದ. "ಓಹೋ ಹೀಗಾ ವಿಷಯ? ಗೊತ್ತಾಯ್ತು ಬಿಡು. ಅಲ್ಲಾ ಕಣೋ ನಾಣಿ, ನೀನು ಇಷ್ಟು ಸ್ಮಾರ್ಟ್ ಇದೀಯಾ, ರಾಖಿ ಅಂದ್ರೆ ಇಷ್ಟ ಬೇರೆ, ನೀನ್ಯಾಕೋ ಅದಕ್ಕೆ ಅಪ್ಲೈ ಮಾಡಿಲ್ಲಾ? ನೀನು ಹೋಗಿದ್ರೆ ನಿಂಗೇ ಅವಳು ಒಲಿಯೋದ್ರಲ್ಲಿ ಡೌಟೇ ಇರಲಿಲ್ಲ ನೋಡು" ಎಂದು ಛೇಡಿಸಿದೆ. "ಅಲ್ಲಿ ಸೌತ್ ಇಂಡಿಯಾದವ್ರನ್ನು ಯಾರನ್ನೂ ತಗೋಳ್ಲಿಲ್ಲ ಕಣೋ", ನಾಣಿ ಸೀರಿಯಸ್ಸಾಗೇ ಹೇಳಿದ. "ಹೌದೇನೋ?, ಇದು ತುಂಬಾ ಅನ್ಯಾಯನಪ್ಪಾ , ಎಂಡಿಟಿವಿ ಮೇಲೆ ಕೇಸ್ ಹಾಕ್ಬೇಕು ನೋಡು. ಏನಂದುಕೊಂಡು ಬಿಟ್ಟಿದಾರೆ ಅವ್ರು? ದಕ್ಷಿಣ ಭಾರತದವ್ರು ಎಲ್ಲಾ ರಾಖಿನ ಮದ್ವೆಯಾಗೊಕ್ಕೆ ನಾಲಾಯಕ್ಕಾ? ’ದಿಸ್ ಇಸ್ ಟೂ ಮಚ್’ ಎಂದು ನಾಣಿನ ಸಪೋರ್ಟ ಮಾಡಿದೆ. ನಾಣಿ ಈಗ ಸ್ವಲ್ಪ ಗೆಲುವಾದ. ಹೌದು ಕಣೋ, ಅಲ್ಲಿ ಬಂದಿರೋರೆಲ್ಲಾ ನಾರ್ಥ್ ಇಂಡಿಯಾದವರೇ. ಸಿಕ್ಕಾಪಟ್ಟೆ ದುಡ್ಡಿದ್ದವರು ಎಂದು ನಿಡುಸುಯ್ದ. "ಇನ್ನೇನು? ಯಾರೋ ದುಡ್ಡಿಲ್ಲದ ಬಿಕನಾಸಿನ ಮದ್ವೆ ಆಗ್ತಾಳಾ ಅವಳು?" ಅಂತ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದರೆ ನಾಣಿಯ ಸೂಕ್ಷ್ಮ ಮನಸಿಗೆ ಇನ್ನೂ ಬೇಜಾರು ಮಾಡುವುದು ಬೇಡವೆನಿಸಿತು. "ಅದಕ್ಯಾಕೆ ಇಷ್ಟೆಲ್ಲಾ ಬೇಜಾರು ಮಾಡ್ಕೊಂಡಿದೀಯೋ? ಅವಳನ್ನ ಮದ್ವೆ ಮಾಡ್ಕೊಳ್ಳೋವಂತ ದುರ್ಗತಿ ಯಾರಿಗಿದೆಯೋ, ಅವ್ರೇ ಮದ್ವೆ ಮಾಡ್ಕೋತಾರೆ ಬಿಡು" ಎಂದು ಸಮಾಧಾನ ಮಾಡಿದೆ. ನಾಣಿಗೆ ನನ್ನ ಕುಹಕ ಸರಿಯಾಗಿ ಅರ್ಥವಾಗಲಿಲ್ಲ. "ನಿನ್ನೆ ಶೋದಲ್ಲಿ ಏನಾಯ್ತು ಗೊತ್ತಾ?" ಎಂದು ಮತ್ತೆ ಫ್ಲಾಶ್ ಬ್ಯಾಕಿಗೆ ಹೋದ. ನಾನೂ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ಕೇಳಲು ಶುರುಮಾಡಿದೆ. ಅವನ್ಯಾರೋ "ಲವ್" ಅಂತೆ. ಎಲ್ಲಾರ ಎದುರಿಗೂ ಅವಳ ಹಣೆಗೆ ಮುತ್ತು ಕೊಟ್ಬಿಟ್ಟ ಕಣೊ. ಸ್ವಲ್ಪಾನೂ ನಾಚಿಕೆ ಮಾನ ಮರ್ಯಾದೆ ಒಂದೂ ಇಲ್ಲ, ಥೂ" ಎಂದು ಯಾರಿಗೋ ಉಗಿದ. ನನಗೆ ಇನ್ನೂ ತಮಾಷೆಯೆನಿಸಿತು. "ನಂಗೊಂದು ಡೌಟು ಕಣೋ, ರಾಖಿನೇ ಏನೋ ಮಾಡ್ತಿರಬೇಕು. ಎಲ್ಲಾರಿಗೂ ಯಾಕೆ ಹಾಗೆ ಮಾಡ್ಬೇಕು ಅನ್ನಿಸುತ್ತೋ ಏನೋ, ಅವ್ನು ಮಿಖಾ ಮೊದ್ಲು, ಬಿಗ್ ಬಾಸ್ ಅಲ್ಲಿ ಅಭಿಷೇಕ್, ಎಲ್ಲಾರೂ ಹಾಗೇ ಮಾಡಿದ್ರು ನೋಡು. ಅಥವಾ ಕ್ಯಾಮೆರಾ ಎದುರು ಬಂದ ಕೂಡಲೇ ಅವ್ರಿಗೆಲ್ಲಾ ಹಾಗೆ ಮಾಡಬೇಕು ಅನ್ನಿಸುತ್ತೋ ಏನೋ, ಪಾಪ" ಎಂದು ತಮಾಷೆ ಮಾಡಿದೆ. ನಾಣಿಗೆ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣಿಸಿತು. "ರಾಖಿ ಯಾಕೆ ಏನು ಮಾಡ್ತಾಳೆ? ಈ ಹುಡುಗರಿಗೆ ಸ್ವಲ್ಪಾನೂ ಕಂಟ್ರೋಲ್ ಅನ್ನೋದೇ ಇಲ್ಲ ನೋಡು. ಟೀವಿನಲ್ಲಿ ಎಷ್ಟೊಂದು ಜನ ತಮ್ಮನ್ನು ನೋಡ್ತಿದಾರೆ ಅನ್ನೋ ಖಬರೂ ಇಲ್ಲ" ಎಂದ. "ಅವ್ರು ಮಾಡ್ತಿರೋದೇ ತಮ್ಮನ್ನ ಜನರು ಟೀವಿಲಿ ನೋಡಲಿ ಅಂತ ಕಣೋ, ಅವ್ರೆಲ್ಲಾ ಏನು? ರಾಖಿನೂ ಇಷ್ಟೆಲ್ಲಾ ಮಾಡ್ತಿರೋದು ಯಾಕೆ? ಒಂದಷ್ಟು ಪ್ರಚಾರ ಸಿಗ್ಲಿ, ಸಿನೆಮಾಗಳಲ್ಲಂತೂ ಅವ್ಳಿಗೆ ಯಾರೂ ಚಾನ್ಸ್ ಕೊಡ್ತಾ ಇಲ್ಲ. ಹೀಗಾದ್ರೂ ಮಾಡಿ ಒಂದಷ್ಟು ದುಡ್ಡುಗಿಡ್ಡು ಮಾಡ್ಕೊಳ್ಳೊಣಾ ಅಂತ ಅಷ್ಟೇ!" ಎಂದು ನಾನು ಬೆಂಕಿಗೆ ಸ್ವಲ್ಪ ತುಪ್ಪ ಸುರಿದೆ. "ಅದು ಬೇರೆ ತಿಂಗಳುಗಟ್ಟಲೆ ಅಂಥಾ ಪ್ಯಾಲೆಸಿನಂತ ಹೋಟೆಲ್ಲಿನಲ್ಲಿ ವಸತಿ, ಊಟ, ಜೊತೆಗೆ ಏಳೆಂಟು ಹುಡುಗರ ಜೊತೆ ಫ್ಲರ್ಟ್ ಮಾಡೋ ಅವಕಾಶ, ಪುಕ್ಕಟೆ ಮದುವೆ, ಏನು ಚಾನ್ಸಪ್ಪಾ ಅವಳದ್ದು! ನಾಣಿ, ನಮ್ಮ ಮದುವೆನೂ ಎಂಡಿಟಿವಿಯವ್ರು ಮಾಡಿಕೊಡ್ತಾರಾ ಕೇಳೋ" ಎಂದು ರೇಗಿಸಿದೆ. ನಾಣಿ ಸ್ವಲ್ಪ ತಬ್ಬಿಬ್ಬಾದ. ವಿಷಯ ಎಲ್ಲಿಂದೆಲ್ಲೋ ಹೋಗುತ್ತಿದೆ ಅಂತ ಅನ್ನಿಸಲು ಶುರುವಾಗಿರಬೇಕು ಅವನಿಗೆ. "ಅದರಲ್ಲೇನಪ್ಪಾ ತಪ್ಪು? ಪ್ರಚಾರ ಪಡೆಯಲು ಯಾರ್ಯಾರೋ ಏನೇನೋ ಮಾಡ್ತಾರೆ. ತನಗೆ ಇಷ್ಟವಾದ ಹುಡುಗನನ್ನು ಆಯ್ಕೆ ಮಾಡೋ ಸ್ವಾತಂತ್ರವೂ ಇಲ್ವಾ? " ಎಂದು ಮರುಪ್ರಶ್ನೆ ಹಾಕಿದ. "ಇದೆಯಪ್ಪಾ ಇದೆ, ಇಂಡಿಯಾದಲ್ಲಿ ಯಾರಿಗೆ ಏನು ಬೇಕೋ ಮಾಡಬಹುದು, ಅನ್ನಿಸಿದನ್ನು ಎಲ್ಲರ ಎದುರಿಗೂ ಹೇಳಬಹುದು. ಮೊನ್ನೆ ನಮ್ಮ ಸೆಂಟ್ರಲ್ ಮಿನಿಸ್ಟರ್ರು ಹೇಳ್ಲಿಲ್ವಾ? " ಟೀವಿ ಜಾಸ್ತಿ ನೋಡಿದ್ರೆ ಮಕ್ಕಳಾಗೋದು ಕಮ್ಮಿ ಆಗುತ್ತೆ ಅಂತಾ? ಇನ್ನೋಬ್ರು ಮಿನಿಸ್ಟರ್ರು ಶಾಲೆಗಳಲ್ಲಿ ಪರೀಕ್ಷೆಗಳನ್ನೇ ತೆಗೆದುಬಿಡೋಣ ಅಂತ ಹೇಳಲಿಲ್ವಾ? ತಲೆಬುಡ ಇಲ್ಲದೆ ಮಾತಾಡ್ತಾರೆ. ಏನು ಬೇಕಾದ್ರೂ ಹೇಳಿ, ಏನು ಬೇಕಾದರೂ ಮಾಡಿ ದಕ್ಕಿಸೋಕೊಳ್ಳಬಹುದು ಬಿಡು ಈ ದೇಶದಲ್ಲಿ. ಸಾಮಾಜಿಕ ಜವಾಬ್ದಾರಿ, ಪ್ರಾಮಾಣಿಕ ಕಳಕಳಿ ಅನ್ನೋದೇ ಇಲ್ಲ ಯಾರಿಗೂ! ರಾಜಕಾರಣಿಗಳಿಗೂ ಇಲ್ಲ, ಸಿಲಿಬ್ರೆಟಿಗಳಿಗೂ ಇಲ್ಲ, ಎಲ್ಲರನ್ನೂ ನಿಗ್ರಹಿಸಬೇಕಾದ ಮೀಡಿಯಾದರಿಗಂತೂ ಮೊದಲೇ ಇಲ್ಲ. ಎಲ್ಲರೂ ಸೇರಿ ಜನರ ದಾರಿತಪ್ಪಿಸೋ ಕೆಲ್ಸವನ್ನು ಮಾತ್ರ ಅಚ್ಚುಕಟ್ಟಾಗಿ ಮಾಡ್ತಾ ಇದಾರೆ" ನಾನು ಸ್ವಲ್ಪ ಅಸಹನೆಯಿಂದಲೇ ಹೇಳಿದೆ. "ಹೋಗ್ಲಿ ಬಿಡಪ್ಪಾ, ನಮಗ್ಯಾಕೆ ಅವ್ರ ಉಸಾಬರಿ? ನಮ್ಮ ಪಾಡಿಗೆ ನಾವಿದ್ರೆ ಆಯ್ತು ಬಿಡು" ಎಂದು ನಾಣಿ ಮೆತ್ತಗೆ ನನ್ನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ. ಇವನ ಹತ್ರ ಮಾತಾಡಿದರೆ ಉಪಯೋಗವಿಲ್ಲ ಎಂದೆನಿಸಿರಬೇಕು ಅವನಿಗೆ. ಹಾಗೆ ನೋಡಿದ್ರೆ, ಅವನ ಪ್ರಕಾರ ರಾಖಿಗೆ ಒಳ್ಳೇ ಗಂಡು ಹುಡುಕುವುದೂ ಕೂಡ ಬಹುದೊಡ್ಡ ಸಾಮಾಜಿಕ ಜವಾಬ್ದಾರಿನೇ. ಅವನಿಗೆ ಸಂಪೂರ್ಣವಾಗಿ ಸಮಾಧಾನವಾಗಿಲ್ಲವೆಂಬುದು ಅವನ ಮುಖದಲ್ಲೇ ಎದ್ದು ಕಾಣುತ್ತಿತ್ತು, ಆದರೆ ಮುಂದೆ ಮಾತಾಡಿದರೆ ತನ್ನ ಬುಡಕ್ಕೇ ಬರಬಹುದು ಎನ್ನಿಸಿತೆನೋ, ಸುಮ್ಮನಾದ. "ಇನ್ನೂ ಎಷ್ಟು ದಿನ ನಡೆಯುತ್ತಪ್ಪಾ, ಅವಳ ವಿಚಾರಣೆ? ಯಾವಾಗಂತೆ ಮದುವೆ?" ನಾನು ಕುತೂಹಲದಿಂದ ಕೇಳಿದೆ. "ಸಧ್ಯದಲ್ಲೇ ಆಗುತ್ತೆ ಬಿಡು. ಇನ್ನೇನು ಬರೀ ನಾಲ್ಕು ಜನ ಉಳ್ಕೊಂಡಿದಾರೆ ಅಷ್ಟೆ. ಅವ್ರ ಮನೆಗೆಲ್ಲಾ ಹೋಗಿ ಯಾರು ಬೆಸ್ಟು ಅಂತ ಡಿಸೈಡ್ ಮಾಡ್ತಾಳೆ, ಆಮೇಲೆ ಇನ್ನೇನು ಮದುವೆನೇ" ಎಂದ ನಾಣಿ. ಅವನ ಮನಸ್ಸಿನಲಿ ಇದ್ದಿದ್ದು ಸಮಾಧಾನವೋ, ಅಸೂಯೆಯೋ ಗೊತ್ತಾಗಲಿಲ್ಲ. "ಅಲ್ಲಾ ನಾಣಿ ಒಂದು ವಿಷಯ ಗೊತ್ತಾಗ್ತ ಇಲ್ಲ ನೋಡು ನನಗೆ. ಎಲ್ಲಾ ರಿಯಾಲಿಟಿ ಶೋಗಳಲ್ಲಿ ಪಬ್ಲಿಕ್ ವೋಟ್ ಮಾಡೋ ಅವಕಾಶ ಇರುತ್ತೆ ಅಲ್ವಾ? ಇದರಲ್ಲಿ ಯಾಕೆ ಇಲ್ಲಾ? ನಮಗೂ ಅವಳ ಗಂಡನನ್ನು ಆಯ್ಕೆ ಮಾಡೋದಿಕ್ಕೆ ಚಾನ್ಸು ಸಿಗಬೇಕು ಕಣೋ. ಛೇ" ಎಂದು ಅಣಕಿಸಿದೆ. ನಾಣಿಗೆ ಸಡನ್ನಾಗಿ ಜ್ನಾನೋದಯವಾಯ್ತು! "ಹೌದಲ್ವೋ, ಆ ಆಪ್ಷನ್ನೇ ಕೊಟ್ಟಿಲ್ಲ ನೋಡು ಎಂಡಿಟಿವಿಯವರು, ನಾವೇ ರಾಖಿಗೆ ಹೇಳ್ಬಹುದಿತ್ತು ಇಂಥವನನ್ನು ಮದ್ವೆ ಆಗು ಅಂತಾ. ಎಂತಾ ಅನ್ಯಾಯ, ಛೇ" ಎಂದು ಅಲವತ್ತುಗೊಂಡ. ಅವನ ತಳಮಳ ನೋಡಿ ನನಗೆ ನಗು ಬಂತು. "ಇನ್ನೇನು ಸ್ವಲ್ಪ ದಿನಕ್ಕೇ ಶೋ ಮುಗಿದುಹೋಗುತ್ತೆ. ಆಮೇಲೆ ರಾಖಿನ ನೋಡೋದಿಕ್ಕೇ ಆಗಲ್ಲ" ಎಂದು ಬೇಜಾರಲ್ಲಿ ಹೇಳಿದ. "ಚಿಂತೆ ಮಾಡಬೇಡ್ವೋ, ಇನ್ನೊಂದು ಸ್ವಲ್ಪ ದಿನ ಬಿಟ್ಟು ’ರಾಖಿ ಕಾ ಡೈವೋರ್ಸ್’ ಅಥವಾ ’ರಾಖಿ ಕಾ ಪುನರ್ ಸ್ವಯಂವರ್" ಅಂತಾ ಶೋ ಮತ್ತೆ ಬರುತ್ತೆ. ಆವಾಗ ಮತ್ತೆ ನೋಡುವೆಯಂತೆ ರಾಖಿನ" ಎಂದು ತಮಾಷೆ ಮಾಡಿದೆ. ನಾಣಿ ಪೆಚ್ಚು ನಗು ನಕ್ಕ. "ಇದನ್ನೇ ಮಾತಾಡ್ತಾ ಇದ್ದರೆ, ಕೆಲ್ಸಾ ಯಾರು ಮಾಡೋದು, ನಡಿ, ರಾಖಿನ ಯಾರು ಮದುವೆ ಆದರೆ ನಮಗೇನಂತೆ? ಬಾ" ಎಂದು ಬಲವಂತವಾಗಿ ನಾಣಿನ ಎಳೆದುಕೊಂಡು ಹೋದೆ. Posted by Unknown at 2:41 AM 7 comments Newer Posts Older Posts Home Subscribe to: Posts (Atom) About Me Unknown View my complete profile Popular Posts ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ...... ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹ... ಹಿತವಚನ ಸರಿಯಾಗಿ ಕಾಲೂರಿ ನಡೆಯಲು ಕಲಿಯೇ, ಎಂದೊಬ್ಬರು ಅದೆಷ್ಟು ನಿಧಾನ! ಹೀಗಿದ್ರೆ ಕಷ್ಟ, ಆಕ್ಷೇಪ ಕೆಲವರದು ಸ್ವಲ್ಪ ಸೊಟ್ಟನ ಹೆಜ್ಜೆ, ಈಗಲೇ ಸರಿ ಮಾಡಿ, ಹುಶಾರು! ಸೊಂ... ಕಚ್ಚೋ ಚಪ್ಪಲ್ಲು "ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ... ಹೀಗೇ ಸುಮ್ಮನೇ... ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತ... ಹಸಿರು ಹೀರೋ ಪೆನ್ನು. ಜೋಷಿ ಮಾಸ್ತರ್ ರ ಸಮಾಜದ ಕ್ಲಾಸು ಮುಗಿದ್ರೆ ಸೀದಾ ಮನೇಗೇ ಅನ್ನೋ ವಿಷಯ ನೆನಪಾದಾಗ ಪುಟ್ಟನಿಗೆ ಒಂತರಾ ಖುಶಿಯಾಯ್ತು. ಶನಿವಾರ ಅಂದ್ರೆ ಯಾಕೋ ಗೊತ್ತಿಲ್ಲ, ಬೆಳಿಗ್ಗೆಯಿಂದ್ಲ... ಈ ಸಂಭಾಷಣೆ... ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು ಅರೆಪಾವು ತುಂಟತನ, ಆಗಾಗ ಥೇಟ್ ಮಗು ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು ... ಕೌಳಿ ಹಣ್ಣು ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹ... ಈರನ ತರ್ಕವೂ... ಎಲೆಕ್ಸನ್ನೂ..... ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ... ನಿನ್ನೆ ನಾಳೆಗಳ ನಡುವೆ ಸರಿವ ಸಮಯದ ನೆರಳತುದಿಗೆ ಜೋತುಕೊಂಡೇ ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ! ನಡೆವ ನೆಲದ...
ದೇಶದ ಉನ್ನತ ಶಿಕ್ಷಣದ ವಲಯದಲ್ಲಿ ಎರಡು ಪ್ರಮುಖ ಸಂಗತಿಗಳು ಎರಡು ವಿಭಿನ್ನ ಕಾರಣಗಳಿಗಾಗಿ ಗಮನ ಸೆಳೆದಿವೆ. ಒಂದನೆಯದು ಉನ್ನತ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ ಮೇಲೂ 2009 ರ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ 9 ಪ್ರತಿಶತ ದಾಟಿರಲಿಲ್ಲ. ಈಚೆಗಷ್ಟೇ ಮಾಡಲಾದ ಸಮೀಕ್ಷೆಯಿಂದ ತಿಳಿದು ಬಂದ ಸಂಗತಿಯೆಂದರೆ ಆ ಪ್ರಮಾಣ ಈಗ 19.5 ರಷ್ಟಾಗಿದೆ. ಅಂದರೆ ಕೇವಲ ಮೂರು ವರ್ಷಗಳ ಅವಧಿಯಲ್ಲಿ 10 ಪ್ರತಿಶತದಷ್ಟು ಹೆಚ್ಚಳ ಸಾಧಿಸಿದ್ದು ಸಾಮಾನ್ಯವೇನಲ್ಲ. ಆದರೆ ಅದರಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರಮಾಣ ಕೇವಲ 10.2 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಪ್ರಮಾಣ ಕೇವಲ 4.4 ಪ್ರತಿಶತದಷ್ಟಿದೆ ಎನ್ನುವುದು ಮಾತ್ರ ಆಘಾತಕಾರಿ. ಇದು ಕೇವಲ ಉನ್ನತ ಶಿಕ್ಷಣರಂಗ ಮಾತ್ರವಲ್ಲದೇ ಜೀವನದ ಹತ್ತಾರು ವಲಯಗಳಲ್ಲಿ ಇನ್ನೂ ಈ ತಳ ಸಮುದಾಯಗಳು ಹಿಂದೆಯೆ ಬಿದ್ದಿವೆ. ದೇಶ ಸ್ವಾಯತ್ತವಾಗಿ ಆರು ದಶಕಗಳು ಗತಿಸಿದ ಮೇಲೂ ಕಳೆದ ಅನೇಕ ದಶಕಗಳಿಂದಲೂ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಅನೇಕ ಬಗೆಯ ಸೌಲಭ್ಯಗಳನ್ನು ನೀಡಿದ ಮೇಲೂ ಅವರ ಸಾಮಾಜಿಕ ಸ್ಥಿತಿಗತಿ ಮಹತ್ತರವಾದ ಪರಿವರ್ತನೆಗಳನ್ನು ಕಂಡುಕೊಂಡಿಲ್ಲ. ಅಲ್ಲಿ ಸಾಧ್ಯವಾದದ್ದು ಕೇವಲ ಸಮಾನಾಂತರ ಸಂಚಲನೆಯೆ ಹೊರತು ಲಂಬರೂಪದ ಸಂಚಲನೆ ಸಾಧ್ಯವಾಗಲಿಲ್ಲ. ಕರ್ನಾಟಕ ರಾಜ್ಯದ ಚಿತ್ರಣವನ್ನು ಗಮನಿಸಿ ಮಾತನಾಡುವುದಾದರೆ, ದೇಶದ ಪ್ರಮುಖ ರಾಜ್ಯಗಳ ಸಾಲಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕದ ವಿಷಯವಾಗಿ ಅದು 12 ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಕೇರಳ ಮತ್ತು ಕೊನೆಯ ಸ್ಥಾನದಲ್ಲಿ ಚತ್ತೀಸಘಡ್ ರಾಜ್ಯಗಳಿವೆ. ಸದಾ ಸಮಸ್ಯೆಗಳ ರಾಜ್ಯ ಎಂದೇ ಬಿಂಬಿತವಾಗುವ ಬಿಹಾರ 20 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಡತನ ರೇಖೆಯ ಕೆಳಗಿರುವವರ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ 20.8 ಪ್ರತಿಶತದಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಅದು 32.6 ಪ್ರತಿಶತದಷ್ಟಿದೆ [ಪ್ಲ್ಯಾನಿಂಗ್ ಕಮಿಷನ್-2008]. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಥಿತಿ ಕೊಂಚ ವಿಭಿನ್ನವಾಗಿದೆ. ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಬಡತನದ ಪ್ರಮಾಣ 31.8 ರಷ್ಟಿದ್ದರೆ ಪರಿಶಿಷ್ಟ ಪಂಗಡಗಳಲ್ಲಿ ಆ ಪ್ರಮಾಣ 23.5 ರಷ್ಟಿದೆ. 5 ವರ್ಷದ ವಯೋಮಾನದ ಕೆಳಗಿರುವ ಮಕ್ಕಳ ಮರಣ ಪ್ರಮಾಣದ ಚಿತ್ರಣವಂತೂ ದಲಿತ ಮತ್ತು ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮಿಕ್ಕ ಎಲ್ಲ ಜನಸಮುದಾಯಗಳ ರಾಜ್ಯದಲ್ಲಿ ಆ ಪ್ರಮಾಣ 54.7 ಪ್ರತಿಶತದಷ್ಟಿದ್ದರೆ ಪರಿಶಿಷ್ಟ ಜಾತಿಯವರಲ್ಲಿ ಅದು 65.4 ಪ್ರತಿಶತ ಮತ್ತು ಪರಿಶಿಷ್ಟ ಪಂಗಡದವರಲ್ಲಿ 77.9 ಪ್ರತಿಶತದಷ್ಟಿದೆ. ಮುಸ್ಲಿಂ ಸಮುದಾಯದಲ್ಲಿ ಅದು 57.2 ರಷ್ಟಿದೆ. ಇದು 5 ವರ್ಷದ ಕೆಳಗಿನ ವಯೋಮಾನದ ಮಕ್ಕಳ ಮರಣ ಪ್ರಮಾಣದ ಚಿತ್ರಣವಾದರೆ ಇದೇ ವಯೋಮಾನದಲ್ಲಿ ಬರುವ ಕಡಿಮೆ ತೂಕದ ಮಕ್ಕಳ ಪ್ರಮಾಣ ಹೀಗಿದೆ: ಪರಿಶಿಷ್ಟ ಜಾತಿಯವರಲ್ಲಿ ಆ ಪ್ರಮಾಣ 41.7 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ ಅದು ಹೆಚ್ಚೂ ಕಡಿಮೆ ಅದೇ ಪ್ರಮಾಣದಲ್ಲಿ ಅಂದರೆ 41.9 ರಷ್ಟಿದೆ. ಮುಸ್ಲಿಂರಲ್ಲಿ ಆ ಪ್ರಮಾಣ ಸ್ವಲ್ಪ ಕಡಿಮೆಯಿದ್ದು ಅದು 36.8 ರಷ್ಟಿದೆ. ಸಾಕ್ಷರತೆಯ ವಿಷಯದಲ್ಲಿ ಮಾತ್ರ ರಾಜ್ಯ ದೇಶದ ಪ್ರಮಾಣವನ್ನು ಮೀರಿರುವುದು ಹೆಮ್ಮೆಯ ಸಂಗತಿ. ದೇಶದ ಒಟ್ಟು ಸಾಕ್ಷರತೆಯ ಪ್ರಮಾಣ [2011] ರ ವೇಳೆಗೆ 74 ಪ್ರತಿಶತ ಆದರೆ ರಾಜ್ಯದ ಸಾಕ್ಷರತೆ ಮಾತ್ರ 75.6 ಪ್ರತಿಶತ. 2005-06 ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರಲ್ಲಿ ಆ ಪ್ರಮಾಣ 61.1 ರಷ್ಟಿದ್ದರೆ, ಪರಿಶಿಷ್ಟ ಪಂಗಡಗಳಲ್ಲಿ ಅದು 57.4 ರಷ್ಟಿದೆ. ರಾಜ್ಯದ ಮುಸ್ಲಿಂ ಸಮುದಾಯ ಮಾತ್ರ ಅದಾಗಲೇ 74.2 ರಷ್ಟು ಸಾಕ್ಷರತೆಯನ್ನು ಸಾಧಿಸಿರುವುದಿದೆ. ಈ ಪ್ರಮಾಣ ಆ ಸಂದರ್ಭದ ದೇಶದ ಮುಸ್ಲಿಂ ಸಮುದಾಯದ ಒಟ್ಟು ಸಾಕ್ಷರತಾ ಪ್ರಮಾಣಕ್ಕಿಂತಲೂ ಜಾಸ್ತಿಯಾಗಿತ್ತು. ಇದನ್ನು ಗಮನಿಸಿದರೆ ಮುಸ್ಲಿಂ ಸಮುದಾಯದಲ್ಲಿ ಈಗೀಗ ಶಿಕ್ಷಣ ಒಂದು ಸಾರ್ವತ್ರಿಕ ಹಕ್ಕಾಗಿ ಬೆಳೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ಸೈಯದ್ ಅಹ್ಮದ ಖಾನ್, ಬದ್ರುದ್ದೀನ್ ತ್ಯಾಯಬ್ಜಿ ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕಾಗಿ ಅಹೋರಾತ್ರಿ ಶ್ರಮಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ದೇಶದ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ಜಾರ್ಖಂಡ, ಉತ್ತರಪ್ರದೇಶ, ಓರಿಸ್ಸಾದಂತಹ ರಾಜ್ಯಗಳನ್ನು ನೋಡಿದಾಗ ಕರ್ನಾಟಕ ತುಂಬಾ ಆಶಾದಾಯಕ ಸ್ಥಿತಿಯಲ್ಲಿದೆ. ಅದೇ ವೇಳೆಗೆ ಕೇರಳ, ಗೋವಾ, ಹಿಮಾಚಲಪ್ರದೇಶ ದಂತಹ ರಾಜ್ಯಗಳನ್ನು ನೋಡಿದಾಗ ನಿರಾಶಾದಾಯಕ ಸ್ಥಿತಿಯಿದೆ. ರಾಜ್ಯದ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆ ಸಂವಿಧಾನಾತ್ಮಕವಾಗಿ ಅನೇಕ ಬಗೆಯ ಹಕ್ಕು, ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಾಗಲೂ ಇನ್ನೂ ಹಿಂದುಳಿದ ಸ್ಥಿತಿಯಲ್ಲಿರಲು ಕಾರಣ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಭಾಗವಾದ ಜಾತಿಪದ್ಧತಿ ಎನ್ನುವ ಸಂಸ್ಥೆ. ಅದು ಭೌತಿಕ ಸಂಗತಿಗಳು ಕೊಡಮಾಡುವ ಅವಕಾಶಗಳನ್ನು ಸಾಮಾಜಿಕ ಸನ್ನಿವೇಶದಲ್ಲಿ ಗೌರವಿಸುವ. ಗುರುತಿಸುವ ಮನೋಭಾವ ಬೆಳೆಸಿಕೊಳ್ಳದಿರುವುದೇ ಆಗಿದೆ. ಅದೇ ವೇಳೆಗೆ ತೀರಾ ರಿಮೋಟ್ ಪ್ರದೇಶಗಳಲ್ಲಿ ಬದುಕುವ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರಿಗೆ ಇನ್ನೂ ಈ ಬಗೆಯ ಸೌಲಭ್ಯಗಳ ಬಗ್ಗೆ ನೂರಕ್ಕೆ ನೂರರಷ್ಟು ತಿಳುವಳಿಕೆಯಿಲ್ಲ. ಇನ್ನು ಸೌಲಭ್ಯಗಳನ್ನು ಪಡೆದು ಸುಧಾರಿತರಾದವರು ತನ್ನ ಸಮುದಾಯದಲ್ಲಿಯೆ ಹಿಂದೆ ಬಿದ್ದವರ ಕಡೆಗೆ ಹೊರಳಿ ನೋಡುವುದಿಲ್ಲ. ಬದಲಾಗಿ ಸಂಸ್ಕೃತಾನುಕರಣದ ಭರಾಟೆಯಲ್ಲಿ ಆತ ತನ್ನ ಮೂಲವನ್ನೇ ಮರೆಯುತ್ತಾನೆ. ಹಾಗಾಗಿಯೆ ಚಿಂತಕ ಪೆರಿಯಾರ್ ಹೀಗೆ ಹೇಳುತ್ತಾರೆ. ‘ಒಬ್ಬ ಬ್ರಾಹ್ಮಣ ನೂರು ಪ್ರತಿಶತ ಬ್ರಾಹ್ಮಣ. ಆದರೆ ಒಬ್ಬ ಶೂದ್ರ ಸಂಸ್ಕೃತಾನುಕರಣಕ್ಕೆ ಸಿಲುಕಿದರೆ ಆತ ನೂರಾ ಹತ್ತು ಪ್ರತಿಶತ ಬ್ರಾಹ್ಮಣ’ ಎನ್ನುವ ಮಾತು ನಿಜವೆನಿಸುತ್ತದೆ. ಸುಧಾರಿತ ದಲಿತ ಜನಸಮೂಹ ತಮ್ಮೊಂದಿಗೆ ತನ್ನ ಜನರನ್ನು ಕರೆದೊಯ್ಯುವ ಕೆಲಸ ಮಾಡಬೇಕಿದೆ. ಇವತ್ತಿಗೂ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಅವರ ಮೇಲೆ ನಡೆಯುವ ದೌರ್ಜನ್ಯಗಳು, ಅವರು ಬದುಕಿರುವ ರೀತಿ ಅವರ ಮನೆಗಳ ರಚನೆಯನ್ನು ನೋಡಿದರೆ ಅವರಿಗೆ ಯಾವ ಸೌಲಭ್ಯಗಳೂ ಸರಿಯಾಗಿ ದೊರೆತಿಲ್ಲ ಎನಿಸುತ್ತದೆ. ಗುಲ್ಬರ್ಗಾ ಜಿಲ್ಲೆಯ ಕೆಲ ಪರಿಶಿಷ್ಟ ಪಂಗಡಗಳು ಬಡತನಕ್ಕೆ ಹೆದರಿ ತಮ್ಮ ಕರಳು ಕುಡಿಗಳನ್ನೇ ಮಾರಾಟ ಮಾಡುವ ಧಾರುಣ ಘಟನೆಗಳು ದಂತಕಥೆಗಳಿಗಿಂತಲೂ ಭಯಂಕರವಾಗಿವೆ. 2008-09 ರ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 71.5 ಪ್ರತಿಶತ ಪರಿಶಿಷ್ಟ ಜಾತಿಯ ಜನರಿಗೆ ಶೌಚಾಲಯಗಳ ಸೌಲಭ್ಯವಿಲ್ಲ. ಗಂಡು-ಹೆಣ್ಣು ಇಬ್ಬರೂ ಕೈಯಲ್ಲಿ ತಂಬಿಗೆ ಹಿಡಿದು ಬಯಲು ಕಡಿಗೆ ನಡೆಯುವ ಪರಿಸ್ಥಿತಿಯಿದೆ. ಹಗಲು ಹೊತ್ತಿನಲ್ಲಿ ಶೌಚಕ್ಕೆ ತೆರಳದ ಸ್ಥಿತಿಯೂ ಇಲ್ಲದಿಲ್ಲ. ಹಾಗೆಯೆ ಸುಮಾರು 70 ಪ್ರತಿಶತ ಪ.ಪಂಗಡದ ಜನರಿಗೆ ಶೌಚಾಲಯಗಳಿಲ್ಲ. ಆದರೆ ಮುಸ್ಲಿಂ ಸಮುದಾಯದಲ್ಲಿ ಮಾತ್ರ ಕೇವಲ 35.4 ಪ್ರತಿಶತ ಜನಸಮೂಹಕ್ಕೆ ಶೌಚಾಲಯಗಳಿಲ್ಲ. ಇದು ಇಡೀ ದೇಶದಲ್ಲಿರುವ 49.2 ಪ್ರತಿಶತ ಶೌಚಾಲಯಗಳ ಪ್ರಮಾಣವನ್ನು ಮೀರಿದುದಾಗಿದೆ. ಇದೇ ರೀತಿಯಲ್ಲಿ ಆಸ್ಪತ್ರೆಗಳಿಲ್ಲದಿರುವ, ಶಾಲೆಗಳಿಲ್ಲದಿರುವ, ಕುಡಿಯಲು ಶುದ್ಧವಾದ ನೀರಿಲ್ಲದ, ಸುರಕ್ಷಿತವಾದ ಮನೆಗಳಿಲ್ಲದ, ವಿದ್ಯುತ್ ಸೌಕರ್ಯವಿಲ್ಲದ ಇನ್ನೂ ಅನೇಕ ಕೊರತೆಗಳ ನಡುವೆ ಈ ಸಮುದಾಯಗಳು ಬದುಕಬೇಕಿದೆ. ನಮ್ಮ ದೇಶದ ಧಾರ್ಮಿಕ ಸಮೂಹಗಳ ಪಾಲಲ್ಲಿ ಮುಸ್ಲಿಂ ಸಮುದಾಯವೇ ಸುಮಾರು 12 ಪ್ರತಿಶತದಷ್ಟಿದೆ. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಮುಸ್ಲಿಂರ ಸ್ಥಿತಿಗತಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕಿಂತಲೂ ಚೆನ್ನಾಗಿವೆ. ಅವರಲ್ಲಿಯ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಸೌಲಭ್ಯ, ಮನೆಗಳ ರಚನೆ, ಸಾಕ್ಷರತೆ ಮುಂತಾದ ವಿಷಯಗಳಲ್ಲಿ ಅವರು ಮಿಕ್ಕವರಿಗಿಂತಲೂ ಸುಧಾರಿತ ಸ್ಥಿತಿಯಲ್ಲಿದ್ದಾರೆ. ದೇಶದ ಮಿಕ್ಕ ರಾಜ್ಯಗಳನ್ನು ಹೋಲಿಕೆ ಮಾಡಿದರೆ ಅಭಿವೃದ್ಧಿಯ ವಿಷಯದಲ್ಲಿ ಕರ್ನಾಟಕ ರಾಜ್ಯದ ಸ್ಥಿತಿ ಚೆನ್ನಾಗಿದೆ. 2000 ಸಂದರ್ಭದಲ್ಲಿಯೂ ಅದು ತನ್ನ ಸ್ಥಾನವನ್ನು 12 ಕ್ಕೆ ಸೀಮಿತಗೊಳಿಸಿಕೊಂಡಿದ್ದರೆ 2007-08 ರ ಸಂದರ್ಭದಲ್ಲಿಯೂ ಅದು ಆ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ. ಮಾನವ ಅಭಿವೃದ್ಧಿ ಎನ್ನುವುದು ಭೌತಿಕ ಸಂಗತಿಗಳಿಂದ ಅಳೆಯಬಹುದಾದರೂ ಸಾಮಾಜಿಕ ಬದುಕಿನ ಭಾಗವಾಗಿರುವ ಮಾನಸಿಕ ಅಂಶಗಳನ್ನು ನಿರ್ಲಕ್ಷಿಸಿ ಮಾನವ ಅಭಿವೃದ್ಧಿಯನ್ನು ಸಾಧಿಸಲಾಗದು. ಶೋಷಿತ ಸಮುದಾಯದ ಒಬ್ಬ ವ್ಯಕ್ತಿ ಅನುಭವಿಸಿದ. ಅನುಭವಿಸುವ ಸೌಲಭ್ಯಗಳನ್ನು ಕಂಡು ಅವನೊಂದಿಗೆ ಬದುಕುವ ಇತರರು ಕರಬುವಂತಾಗಬಾರದು. ಮೂದಲಿಕೆಯ ಮಾತುಗಳು ಮತ್ತು ಮಾನಸಿಕ ಕಿರಕಿರಿಯ ನಡುವೆ ದೊರೆಯಬಹುದಾದ ಯಾವ ಸೌಲಭ್ಯಗಳೂ ನೆಮ್ಮದಿಯನ್ನು ಒದಗಿಸಲಾರವು. ಶೋಷಿತರ, ದಮನಿತರ ಬಗೆಗೆ ಪೂರಕ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳುವ ಮೂಲಕ ತಳ ಸಮುದಾಯಗಳನ್ನು ಎತ್ತರಿಸಬೇಕಿದೆ.
ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ, ಬೈಕ್ ಸವಾರ ಸಂದೀಪ್ ಕಡೆಗೂ ಸಾವು ಬದುಕಿನ ಹೋರಾಟ ಜಯಿಸಿದ್ದಾರೆ. ಈಗ ಪ್ರಜ್ಞಾವಸ್ಥೆಗೆ ಮರಳಿ ಬಂದಿದ್ದಾರೆ. Govindaraj S First Published Nov 17, 2022, 12:22 PM IST ಬೆಂಗಳೂರು (ನ.17): ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು, ತಲೆಗೆ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ, ಬೈಕ್ ಸವಾರ ಸಂದೀಪ್ ಕಡೆಗೂ ಸಾವು ಬದುಕಿನ ಹೋರಾಟ ಜಯಿಸಿದ್ದಾರೆ. ಈಗ ಪ್ರಜ್ಞಾವಸ್ಥೆಗೆ ಮರಳಿ ಬಂದಿದ್ದಾರೆ. ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಸಂದೀಪ್‌ಗೆ ಹೆಚ್ಚಿನ ಚಿಕಿತ್ಸೆ ಮುಂದುವರಿದಿದೆ. ಸಂದೀಪ್ ವಿದ್ಯಾರಣ್ಯಪುರ ನಿವಾಸಿಯಾಗಿದ್ದರು. ಸಂದೀಪ್ ನವೆಂಬರ್ ಒಂದರಂದು ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಬಿದ್ದಿದ್ದು, ಸ್ನೇಹಿತರ ಜೊತೆ ಕ್ರಿಕೆಟ್ ಆಡಿ ವಾಪಸ್ ಬರುವಾಗ ಅವಘಡ ನಡೆದಿತ್ತು. ಹೆಬ್ಬಾಳದ ಖಾಸಗಿ ಅಸ್ಪತ್ರೆಯಲ್ಲಿ ಸಂದೀಪ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು, ಪ್ರಜ್ಞಾಹೀನನಾಗಿ ಕೋಮಾ ಸ್ಥಿತಿಗೆ ತಲುಪಿದ್ದರು, ವೈದ್ಯರು ನಿರಂತರ ಒಂದು ವಾರ ಚಿಕಿತ್ಸೆ ನೀಡಿ ನಿಗಾ ವಹಿಸಿದ್ದರು. ಬೈಕ್ ಸವಾರ ಜೀವನ್ಮರಣದ ಹೋರಾಟ ಜಯಿಸಿದ್ಧಾರೆ. ಬೈಕ್‌ನಿಂದ ಬಿದ್ದ ಬಗ್ಗೆ ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸಂದೀಪ್ ಪತ್ನಿ ಸೀಮಾ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿದ್ದರು. Chikkamagaluru: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ ಸ್ವಲ್ಪ ರಿಕವರಿ ಆಗುತ್ತಿದ್ದಾರೆ: ನಿನ್ನೆ (ಬುಧವಾರ) ಸಂದೀಪ್ ಸ್ವಲ್ಪ ಕಣ್ಣು ಬಿಟ್ಟಿದ್ದಾರೆ. ಇನ್ನೂ ಕೂಡ ಯಾರನ್ನು ಗುರುತು‌ ಹಿಡಿಯುತ್ತಿಲ್ಲ. ಸ್ವಲ್ಪ ರಿಕವರಿ ಆಗುತ್ತಿದ್ದಾರೆ ಎಂದು ಸಂದೀಪ್ ಪತ್ನಿ ಸೀಮಾ ಹೇಳಿದ್ದಾರೆ. ಡಾಕ್ಟರ್ ಇನ್ನೂ ರಿಕವರಿ ಆಗಲು ಹಲವು ತಿಂಗಳು ಬೇಕಾಗತ್ತೆ ಅಂತಾ ಹೇಳಿದ್ದಾರೆ. ಇದುವರೆಗೂ ಅಸ್ಪತ್ರೆಗೆ 14 ಲಕ್ಷ ಹಣ ಖರ್ಚಾಗಿದೆ. ಮಾಧ್ಯಮದಲ್ಲಿ ವರದಿ ಪ್ರಸಾರವಾದ ನಂತರ ಹಲವರು ಸಹಾಯ ಮಾಡಿದ್ದಾರೆ. ಇನ್ನೂ ಹಲವು ತಿಂಗಳು ಚಿಕಿತ್ಸೆ ಅಗತ್ಯ ಹಿನ್ನಲೆ ಸಹಾಯದ ಅಗತ್ಯ ತುಂಬಾ ಇದೆ. ಈ ಖಾಸಗಿ ಅಸ್ಪತ್ರೆಯಲ್ಲಿ ತುಂಬಾ ಹಣ ಖರ್ಚಾಗುತ್ತಿದೆ ಎಂದು ತಿಳಿಸಿದರು. ಹೈಕಮಾಂಡ್‌ ಹೇಳಿದರೆ ದೇವನಹಳ್ಳಿಯಿಂದ ಸ್ಪರ್ಧೆ: ಮುನಿಯಪ್ಪ ಹಾಗಾಗೀ ಹಲವು ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವಂತೆ ಹಲವು ಆಸ್ಪತ್ರೆಗೆ ಹೋಗಿದ್ದೆ. ಆದರೆ ಒಬ್ಬರು ಒಂದೊಂದು ಕಾರಣ ನೀಡುತ್ತಿದ್ದಾರೆ. ನಿಮ್ಹಾನ್ಸ್‌ನಲ್ಲಿ ಬೆಡ್ ಇಲ್ಲ ಅಂತಾ ಹೇಳಿದ್ರು, ಈ ಎಸ್‌ಐ ಅಸ್ಪತ್ರೆಯಲ್ಲಿ ನ್ಯೂರೂ ಸರ್ಜನ್ ಇಲ್ಲ ಅಂತಾರೇ. ಇನ್ನೂ ಕೆಲವು ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲ. ವೆಂಟಿಲೇಟರ್ ಇಲ್ಲ ಅಂತಾ ಹೇಳ್ತಾರೆ. ಇದುವರೆಗೂ ಕೂಡ ಬಿಬಿಎಂಪಿ ಅಧಿಕಾರಿಗಳು ಯಾವುದೇ ಸಹಾಯ ಮಾಡಿಲ್ಲ. ಇಂತಹ ಪರಿಸ್ಥಿತಿ ಯಾರಿಗೂ ಬರೋದು ಬೇಡ. ಇನ್ನೂ ರಸ್ತೆಯಲ್ಲಿ ‌ಹಾಗೇ ಗುಂಡಿಗಳು ಇವೇ ಅವುಗಳನ್ನು ದಯಾಮಾಡಿ ಮುಚ್ಚಿ. ನಮಗೆ ಬಂದ ಪರಿಸ್ಥಿತಿ ಯಾರಿಗೂ ಬರೋದು ಬೇಡ ಎಂದು ಸಂದೀಪ್ ಪತ್ನಿ ಸೀಮಾ ಮನವಿ ಮಾಡಿದರು.
ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ‘ಕೈ’ನಾಯಕರು ನಡೆಸುತ್ತಿರುವ ಪಾದಯಾತ್ರೆ ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಕೂಡ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ. ರಾಮನಗರ ದಲ್ಲಿ ಡಿ ಕೆ ಶಿವಕುಮಾರ್ ಮಾತನಾಡಲಿದ್ದಾರೆ. ಚಿಕ್ಕೇನಹಳ್ಳಿಯಿಂದ ಮೇಕೆದಾಟು ಪಾದಯಾತ್ರೆ ಆರಂಭವಾಗಿ ಅಚ್ಚಲು ಮೂಲಕ ಮಧ್ಯಾಹ್ನ ವೇಳೆಗೆ ಸಾಗಿ ರಾತ್ರಿ ರಾಮನಗರಕ್ಕೆ ತಲುಪಲಿದೆ. ಅಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದಲ್ಲಿ ಸೋಂಕು ತಾಂಡವವಾಡುತ್ತಿದ್ದು ಈ ಸಂದರ್ಭದಲ್ಲಿ ಕೈ ನಾಯಕರು, ಕಾರ್ಯಕರ್ತರು ಪಾದಯಾತ್ರೆ ಎಂದು ಹೋಗಿ ಇನ್ನಷ್ಟು ಸೋಂಕನ್ನು ಹಬ್ಬಿಸುತ್ತಿದ್ದೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೈ ನಾಯಕರ ವಿರುದ್ಧ ಈಗಾಗಲೇ ಎರಡೆರಡು ಬಾರಿ ಎಫ್‌ಐಆರ್ ದಾಖಲಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮೇಕೆದಾಟು ಪಾದಯಾತ್ರೆ ಥೀಮ್ ಸಾಂಗ್ ಬಿಡುಗಡೆಯಾಗಿದೆ. ಜೆಡಿಎಸ್ ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ಮುಂದುವರಿಯಲಿದ್ದು, ದಳ ಕೋಟೆಯಲ್ಲಿ ನೀರಿಗಾಗಿ ನಡಿಗೆ ಮಾಡುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಿದೆ.
ಇತ್ತೀಚೆಗೆ ಎ.ಡಿ.ಎ ರಂಗಮಂದಿರದಲ್ಲಿ ಒಡಿಸ್ಸಿ ನೃತ್ಯ ಕಲಾವಿದೆ ಶರ್ಮಿಳಾ ಮುಖರ್ಜಿ -ಅಂತರರಾಷ್ಟ್ರೀಯ ಒಡಿಸ್ಸಿ ನೃತ್ಯ ಕಲಾವಿದೆ- ಖ್ಯಾತ ನೃತ್ಯಾಚಾರ್ಯ ಕೇಳುಚರಣ್ ಅವರ ಶಿಷ್ಯೆಯು ತಮ್ಮ ‘ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್’ – ನೃತ್ಯತಂಡ’ದೊಡನೆ ಅರ್ಪಿಸಿದ ‘ಪ್ರವಾಹ’ ನೃತ್ಯೋತ್ಸವ ನಯನ ಮನೋಹರವಷ್ಟೇ ಅಲ್ಲ, ಅತ್ಯಂತ ಹೃದಯಸ್ಪರ್ಶೀಯಾಗಿತ್ತು ಕೂಡ. ‘ಸಂಜಲಿ ಎನ್ಸೆಮ್ಬಲ್’ ನೃತ್ಯ ಕಲಾವಿದರಾದ ಸುರಂಜನ ಎನ್ಡೌ, ಶ್ರೀಜಿತ ಸನ್ಯಾಲ್ , ಶ್ವೇತಾ ಶ್ರೀಧರನ್, ಅನುಶ್ರೀ ಪದ್ಮನಾಭ, ನಂದಿತಾ ಭಟ್ಟಾಚಾರ್ಯ, ಅನುರಾಧಾ ಘೋಷ್ ಮತ್ತು ಅಪರ್ಣ ಮಹಾಪಾತ್ರ ಅವರಿಂದ ಸೂರ್ಯವಂದನಾ’ ಮತ್ತು ‘’ವಸಂತಗೀತಂ’’ ಸಮೂಹ ನೃತ್ಯ ಪ್ರದರ್ಶನ, ‘ಮೇನಕಾ’- ಶರ್ಮಿಳಾ ಅವರಿಂದ ಏಕವ್ಯಕ್ತಿ ನೃತ್ಯರೂಪಕ ಮತ್ತು ಭರತನಾಟ್ಯ ನೃತ್ಯಪಟು-ಗುರು ಪಾರ್ಶ್ವನಾಥ ಎಸ್. ಉಪಾಧ್ಯೆ, ಶ್ರುತಿ ಗೋಪಾಲ್ ಮತ್ತು ಪಿ.ವಿ.ಆದಿತ್ಯ ತಂಡವು ’ಪಾರ್ಥ’ ನೃತ್ಯರೂಪಕವನ್ನು ಪ್ರಸ್ತುತಪಡಿಸಿತು. ಸೂರ್ಯ ವಂದನ – ವೇದಿಕೆಯ ಮೇಲೆ ಒಂದು ಅಪೂರ್ವ ಗಂಧರ್ವ ಲೋಕವೇ ಸೃಷ್ಟಿಯಾಗಿತ್ತು. ಇಕ್ಕೆಲಗಳಿಂದ ಸುರುಳಿ ಸುರುಳಿಯಾಗಿ ನುಸುಳಿ ಬರುತ್ತಿದ್ದ ತೆಳುವಾದ ಹೊಗೆ ಮಂಜಿನಂತೆ ಆವರಿಸಿತ್ತು. ನಡುವೆ ದೇವಲೋಕದ ಅಪ್ಸರೆಯರಂಥ ಲಲನೆಯರು, ಸೂರ್ಯನ ಕಿತ್ತಿಳೆಯ ರಂಗಿನ ಕಿರಣಗಳಲ್ಲಿ ಅಪೂರ್ವವಾಗಿ ಶೋಭಿಸಿದರು. ಸಪ್ತಾಶ್ವಗಳನ್ನೇರಿ ಬಂದ ಆದಿತ್ಯನ ರಥವಾಗಿ ಒಡಿಸ್ಸಿಯ ನಾಜೂಕು ಚಲನೆಗಳಲ್ಲಿ ನರ್ತಕಿಯರು ಕುದುರೆಯಾಗಿ ಕಿರುಹೆಜ್ಜೆಗಳಲ್ಲಿ ಕಿಂಕಿಣಿಸಿದರು. ಶ್ವೇತವಸ್ತ್ರ ತೊಟ್ಟ ಅವರ ಕೈಗಳು ನೆರಳು ಬೆಳಕಿನಾಟದಲ್ಲಿ ಕಿರಣಗಳಂತೆ ಗಾಳಿಯಲ್ಲಿ ಚಕ್ರಾಕಾರವಾಗಿ ತಿರುಗಿ ಸೂರ್ಯಮಂಡಲವನ್ನು ರಚಿಸಿದವು. ಮುದ ನೀಡುವ ಸುಂದರ ಚಲನೆಗಳು-ವಿನೂತನ ಭಂಗಿಗಳು ಕಣ್ಮಿಟುಕಿಸದೆ ನೋಡುವ ಹಾಗೇ ಮಾಡಿದವು. ನವಿರಾಗಿ ಸೊಂಟ ಚಲಿಸಿ, ಆರೋಹಣ ಮತ್ತು ವಿವಿಧ ಹೊಸ ವಿನ್ಯಾಸಗಳ ತ್ರಿಭಂಗಿಗಳಲ್ಲಿ ನಿಂತು ಸೂರ್ಯದೇವನ ತೇಜಸ್ಸು- ದಿವ್ಯತೆಗಳನ್ನು ಪ್ರತಿಬಿಂಬಿಸಿದರು. ಕಣ್ಮನ ಸೆಳೆದ ಬಣ್ಣಗಳ ಬೆಳಕಿನ ವಿನ್ಯಾಸ ಇನ್ನಷ್ಟು ಆ ಹೃದ್ಯ ದೃಶ್ಯವನ್ನು ವೈಭವೀಕರಿಸಿತು. ‘ಸೂರ್ಯ ವಂದನೆ’ -ಹಿನ್ನಲೆಯ ಸುಶ್ರಾವ್ಯ ಆದಿತ್ಯಹೃದಯದ ಮಂತ್ರೋಚ್ಚಾರ -ಸಂಗೀತಗಳಿಂದ ಮಹಾ ಪಾಪಹರ ಕಶ್ಯಪಪುತ್ರ ಸೂರ್ಯದೇವನ ಮಹಿಮೆ-ವೈಶಿಷ್ಟ್ಯಗಳನ್ನು ಅನನ್ಯವಾಗಿ ಸಾಕಾರಗೊಳಿಸಿತು. ವಸಂತಗೀತಂ – ಕಾಳಿದಾಸ ಮಹಾಕವಿಯ ‘ಋತುಸಂಹಾರ’ –ಆಧರಿಸಿ ಪ್ರಸ್ತುತಪಡಿಸಿದ ಪ್ರಕೃತಿಯ ರಮ್ಯ ಚಿತ್ರಣಗಳ ಸೊಗಡು ಮುದನೀಡಿತು. ಶರ್ಮಿಳಾ ಮುಖರ್ಜಿ ಅವರ ಹೊಸ ನೃತ್ಯ ಸಂಯೋಜನೆಗಳ ಮೆರುಗು – ಪಂಡಿತ್ ನಿತ್ಯಾನಂದ ಮಿಶ್ರ ಅವರ ಸಾಹಿತ್ಯದಲ್ಲಿ ಒಡಮೂಡಿತ್ತು. ವಸಂತ ಮಾಸದ ಪ್ರಾಕೃತಿಕ ಸೌಂದರ್ಯ, ಪ್ರೇಮಿಗಳ ವಿರಹದ ನೋವನ್ನು ಉದ್ದೀಪಿಸುವ ಭೃಂಗಗಳ ಮತ್ತು ಪುಷ್ಪಗಳ ಸಮಾಗಮ, ಸುವಾಸನಾಭರಿತ ಹೂಗೊಂಚಲುಗಳು, ಸಂಜೆಯ ಮೆಲು ತಂಗಾಳಿ, ಕಿವಿದುಂಬುವ ಸುಶ್ರಾವ್ಯ ಕುಕಿಲಸ್ವನ, ಮಾವಿನ ಚಿಗುರು, ಪಲ್ಲವಿಸಿದ ಹೂಗಳು, ನಳನಳಿಸುವ ಕಮಲಗಳು, ಯೌವ್ವನವತಿಯರ ಸಂಭ್ರಮ-ಉಲ್ಲಾಸ, ಅವರ ಅಲೆಗೂದಲ ಹೆರಳುಗಳಲ್ಲಿ ನಲಿವ ಮಲ್ಲಿಕಾ ಮಾಲೆಗಳು-ಒಂದೇ ಎರಡೇ ಪ್ರಣಯದ ಕಚಗುಳಿಯಿಡುವ ಕಾಮರೂಪಿ ಮನ್ಮಥನ ಲೀಲೋಲ್ಲಾಸಗಳ ಶೃಂಗಾರದ ಭಾವಪ್ರವಾಹವನ್ನು ಯುವ ನರ್ತಕಿಯರು ತಾವೇ ಗಿಡ-ಮರ-ಬಳ್ಳಿ, ಭೃಂಗಗಳಾಗಿ ಕಾಳಿದಾಸನ ರಸಭರಿತ ಬಣ್ಣನೆಯನ್ನು ತಮ್ಮ ಸುಮನೋಹರ ಆಂಗಿಕಾಭಿನಯಗಳಿಂದ ಕಣ್ಮುಂದೆ ಕಟ್ಟಿಕೊಟ್ಟರು. ವೇದಿಕೆಯ ತುಂಬಾ ಮಿಂಚಿನಬಳ್ಳಿಗಳಂತೆ ಹರಿದಾಡಿ ವಿಸ್ಮಯವನ್ನುಂಟು ಮಾಡಿದರು. ಮೇನಕೆ-ಯಾಗಿ ಶರ್ಮಿಳಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರನ್ನು ಕದಲಿಸಿದರು. ಮಂಜಿನಲೆಯ ಮಧ್ಯೆ ಮೋಡದ ಮೇಲೆ ತೇಲಿಬಂದಂತೆ ಹಗುರಾಗಿ ಭೂಮಿಯ ಮೇಲೆ ಅವತರಿಸಿದ ಮೇನಕೆ, ತನ್ನ ಅಂದ-ಚೆಂದವನ್ನು, ಮಿನುಗು ಮಂದಹಾಸವನ್ನುಬೀರುತ್ತ ಋಷಿ ವಿಶ್ವಾಮಿತ್ರನ ತಪೋಭಂಗ ಮಾಡಲು ಇಂದ್ರನಿಂದ ಆದೇಶಿತಳಾಗಿ ನೇರ ಋಷಿಯಿದ್ದ ಪ್ರದೇಶವನ್ನು ಪ್ರವೇಶಿಸುವಳು. ಅವನ ಕಠಿಣ ತಪಸ್ಸು-ತೇಜಸ್ಸು ಅವಳನ್ನು ಸೆಳೆಯುತ್ತದೆ. ಅವನ ಮುಂದೆ ಮನ್ಮಥ ಸ್ವರೂಪಿಯಾಗಿ ಬಾಗಿ ಬಳುಕುತ್ತ ಮೇನಕೆ ಅವನ ಹೃದಯಕ್ಕೆ ಕಿಚ್ಚಿಡುವಳು. ಚೆಲುವಿನ ಬನಿ ಇಮ್ಮಡಿಯಾಗುವಂತೆ ಶರ್ಮಿಳಾ ತಮ್ಮ ಗಾಜಿನ ಗೊಂಬೆಯಂಥ ಸಪೂರಾದ ದೇಹವನ್ನು ಬಳುಕಿಸುತ್ತ ಒನಪು ವಯ್ಯಾರಗಳಿಂದ ಋಷಿಯ ಮನಸ್ಸನ್ನು ಆಕರ್ಷಿಸುವ ಪ್ರಯತ್ನದಲ್ಲಿ ತಾನೇ ಅವನಿಗೊಲಿದು, ಗಾಂಧರ್ವ ವಿವಾಹವಾಗಿ ನದಿಯ ತಟದಲ್ಲಿ ಹೆಣ್ಣುಮಗುವನ್ನು ಹಡೆಯುವಳು. ಅಷ್ಟರಲ್ಲಿ, ಅವಳು ಬಂದ ಕಾರ್ಯ ಮುಗಿದಿದ್ದು, ಇಂದ್ರನೊತ್ತಾಯಕ್ಕೆ ಮಣಿದು ದುಃಖಿಸುತ್ತ ಅವಳು ಮಗುವನ್ನು ಪ್ರಕೃತಿಯ ಮಡಿಲಿಗೊಪ್ಪಿಸಿ ಹಿಂತಿರುಗುವ ಸನ್ನಿವೇಶದಲ್ಲಿ ಕಲಾವಿದೆ ಶರ್ಮಿಳಾ ಅವರ ಕಣ್ಣೀರು, ನೋಡುವವರ ಕಣ್ಣಲ್ಲೂ ಒಸರುವಂತೆ ಮಾಡುವಷ್ಟು ಪರಿಣಾಮಕಾರಿ ಅಭಿನಯ ಅವರದಾಗಿತ್ತು. ಮೇನಕೆಯ ಮಾನಸಿಕ ತೊಳಲಾಟ- ವಿಪ್ಲವ, ಶರ್ಮಿಳಾರ ‘ಪಾತ್ರ ಪರಕಾಯ ಪ್ರವೇಶ’ ಸಾಮರ್ಥ್ಯ ಎಂಥವರನ್ನೂ ಸೆಳೆಯದಿರದು. ಸಾಮಾನ್ಯ ಮನುಷ್ಯಳಂತೆ ಮೇನಕೆ ಹಸುಗಂದನನ್ನು ಅಗಲುವ ಸನ್ನಿವೇಶವನ್ನು ಕಲಾವಿದೆ ತುಮುಲಗಳಿಂದ ಸಂಕಟಪಡುವ ಚಿತ್ರಣವನ್ನು ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತುವಂತೆ ತಮ್ಮ ಪ್ರಬುದ್ಧ ಅಭಿನಯದಿಂದ ಸಾಕ್ಷಾತ್ಕರಿಸಿದರು. ಪಾರ್ಥ– ಸ್ವರ್ಗಾರೋಹಣ ಪರ್ವದಲ್ಲಿ ಅರ್ಜುನ ಸ್ವರ್ಗಾಭಿಮುಖವಾಗಿ ಸಾಗುತ್ತಿರುವಾಗ, ಅವನ ತಮ್ಮಂದಿರು ಒಬ್ಬೊಬ್ಬರೇ ಕುಸಿದು ಸಾಯುತ್ತ ಹೋಗುವ ದೃಶ್ಯ ಕಂಡು ಅವನು ಭಾವುಕತೆಯಿಂದ ಹತಾಶನಾಗುತ್ತಾನೆ. ಮುಂದಡಿಯಿಡಲು ಆಶಕ್ತನಾಗಿ, ಪರ್ವತವೇರಲು ನಿರ್ವೀಯನಾಗ ತೊಡಗಿದಾಗ ಅವನೊಳಗೆ ವಿಚಾರ ಮಂಥನ ಪ್ರಾರಂಭವಾಗುತ್ತದೆ. ತನ್ನ ಶಕ್ತಿ-ಸಾಮರ್ಥ್ಯ, ಪದವಿ, ಖ್ಯಾತಿಗಳ ಅಹಂ ಅವನ ಕಣ್ಮುಂದೆ ಸಂಚರಿಸುತ್ತವೆ. ಜಗದ್ವಿಖ್ಯಾತ ಧನುರ್ವಿದ್ಯಾ ಪ್ರಾವೀಣ್ಯನಾದ ನಾನು ಇಷ್ಟು ಶಕ್ತಿಹೀನನಾದೆನೇ ಎಂದು ಯೋಚಿಸುತ್ತ ತನ್ನ ಗತಜೀವನದ ಹಲವು ಘಟನೆಗಳನ್ನು ಮೆಲುಕು ಹಾಕುತ್ತಾ ಹೋಗುತ್ತಾನೆ. ಇಲ್ಲಿ ವೇದಿಕೆಯ ಮೇಲೆ ಎರಡು ನೆಲೆಗಳಲ್ಲಿ ಪಾತ್ರಗಳ ಸಂಚಾರ-ಅಭಿನಯ ಮತ್ತು ನರ್ತನ ನಡೆಯುತ್ತಾ ಹೋಗುತ್ತದೆ. ಒಟ್ಟು ಮೂರು ಪಾತ್ರಗಳು ವಿಶಿಷ್ಟ ಸನ್ನಿವೇಶ-ಚಿತ್ರಣಗಳನ್ನು ಅನುಪಮವಾಗಿ ಕಟ್ಟಿಕೊಡುತ್ತವೆ. ಸ್ವರ್ಗಾಭಿಮುಖ ಹೊರಟ ಈ ಅರ್ಜುನನ ಪಾತ್ರಕ್ಕೆ ಪರ್ಯಾಯವಾಗಿ ಇನ್ನೊಬ್ಬ ಪಾತ್ರಧಾರಿ (ಆದಿತ್ಯ) ಅರ್ಜುನನಾಗಿ, ಜೊತೆಗೆ ಇನ್ನೊಬ್ಬಳು ಪಾತ್ರಧಾರಿ (ಶ್ರುತಿ ಗೋಪಾಲ್) ಆಯಾ ಸನ್ನಿವೇಶಗಳಿಗೆ ತಕ್ಕಂತೆ ವಿವಿಧ ಪಾತ್ರಗಳನ್ನು ಬಹು ಸೊಗಸಾಗಿ ತಮ್ಮ ನೃತ್ತಗಳ ಖಾಚಿತ್ಯ-ಹರಿತ ಅಭಿನಯಗಳಿಂದ ನಿರ್ವಹಿಸಿದರು. ಅರ್ಜುನನ ಮತ್ಸರದಿಂದ ವಂಚನೆಗೊಳಗಾದ ಪರಮ ಸಾಹಸಿ ಏಕಲವ್ಯನ ದಾರುಣ ಘಟನೆ, ಗಂಡಂದಿರ ಷಂಡತನದಿಂದ ನಿರಪರಾಧಿ ದ್ರೌಪದಿಯ ವಸ್ತ್ರಾಪಹರಣ ನಡೆದದ್ದು, ಶಿಖಂಡಿಯನ್ನು ಮುಂದಿಟ್ಟುಕೊಂಡು ಅರ್ಜುನ ವಿದ್ಯೆ ಕಲಿಸಿದ ಗುರು ದ್ರೋಣರನ್ನೇ ಹತ್ಯೆ ಮಾಡಿದ ಗುರುದ್ರೋಹದ ವಿವಿಧ ದೃಶ್ಯಗಳು ಅವನ್ಕಣ್ಮುಂದೆ ಬಂದು ಮನಕಲಕಿ ಪಶ್ಚಾತ್ತಾಪದಿಂದ ದಗ್ಧನಾಗಿ ಹೋಗುತ್ತಾನೆ. ಅರ್ಜುನ ತನ್ನ ಮನಸ್ಸಿನಲ್ಲಿ ಕಿಚ್ಚಿಟ್ಟ ಘಟನೆಗಳನ್ನು ನೆನೆಸಿಕೊಳ್ಳುತ್ತಾ ಮೇಲಿನಿಂದ ಹಿಂತಿರುಗಿ ನೋಡುತ್ತಿದ್ದಂತೆ, ಕೆಳಗೆ ನೆನಪಿನ ರಂಗದಲ್ಲಿ ಈ ಎಲ್ಲ ಘಟನೆಗಳೂ ಪುನರ್ನಿರ್ಮಾಣವಾಗುತ್ತವೆ. ಉಳಿದಿಬ್ಬರು ನರ್ತಕರು ನಾಟಕೀಯ ಆಯಾಮದಲ್ಲಿ ಬಹು ಶಕ್ತವಾಗಿ ಹಿಂದಿನ ಘಟನೆಗಳನ್ನು ಕಟ್ಟಿಕೊಟ್ಟರು. ವಿಶ್ವರೂಪ- ಗೀತೋಪದೇಶದ ಸಂದರ್ಭದಲ್ಲಿ ಮೂಡಿದ ದೃಶ್ಯ ಬೆಳಕಿನ ಚಮತ್ಕಾರ- ಸಂಗೀತದ ಸಾಂಗತ್ಯದೊಡನೆ ರೋಮಾಂಚಕವಾಗಿತ್ತು. ನೂತನಾನುಭಾವವನ್ನು ನೀಡಿದರು. ಮೂರೂ ನರ್ತಕರ ಪ್ರಬುಧ್ಧ ಅಭಿನಯದಲ್ಲಿ, ನರ್ತನದ ಅಸ್ಮಿತೆಯಲ್ಲಿ, ನೂತನ ವಿನ್ಯಾಸದ ನಾಟಕೀಯ ಆಯಾಮದಲ್ಲಿ ಮೂಡಿಬಂದ ಈ ಕಿರು ನೃತ್ಯರೂಪಕದ ಸಂಯೋಜನೆ, ನಿರ್ದೇಶನ-ಅನನ್ಯ ವಿನ್ಯಾಸ ಅನುಪಮವಾಗಿತ್ತು. ಇಂಥ ಶೋಧನಾತ್ಮಕ ಪರಿಕಲ್ಪನೆಗಳು, ಕಲಾತ್ಮಕ ಹೊಸಬಗೆಯ ಪ್ರಸ್ತುತಿಗಳು ಎಂದೂ ಸ್ವಾಗತಾರ್ಹ. ಪ್ರತಿವರ್ಷ ಇಂಥ ವಿಶೇಷ ಪ್ರಸ್ತುತಿಗಳನ್ನು ಆಯೋಜಿಸುವ, ಹೊಸ ಕಲ್ಪನೆಯ ಅರ್ಪಣೆಗಳನ್ನು ನಿರಂತರ ಪ್ರೋತ್ಸಾಹಿಸುವ ಶರ್ಮಿಳಾ ಮುಖರ್ಜಿ ಅವರ ಕಾರ್ಯಕ್ಷಮತೆ-ಯೋಜನೆಗಳು ನಿಜಕ್ಕೂ ಅಭಿನಂದನೀಯ. ******** Jagath Manyam : Alluri Sitarama Raju -Shashank Kiron Nair Photo Credit: Sri. Harshavardhan Karna (HVKpics) Celebrating Azadi ka Amruth Mahothsav and the 125th birth year of the famed Indian freedom fighter Sri Alluri Sitarama Raju, Sri Rajarajeshwari Kalaniketan presented “Jagath Manyam” a mega dance production portraying his life and historic significance. Post the grand success of the production’s official premier at Chowdiah memorial hall on August 17th it was restaged at the same venue on the 23rd of August. Rampa Rebellion National hero Alluri Sitarama Raju with Mahatha Gandhi Alluri Sitarama Raju was revolutionary, instrumental in uniting the tribal communities and supported them to raise their voice against the British oppression. With his supporters, he built strong and powerful troops of fighters. Sporting traditional weaponry like bow-and-arrow and spears, and employing tactics like using whistles and beating drums to exchange messages amongst themselves, the revolutionaries managed to achieve spectacular successes initially in their struggle against the British. Realising that traditional weaponry would be of not much use against the British, who were all well equipped with modern firearms, he thought the best way forward is to take them away from the enemy. He led the Rampa rebellion in 1922 and lasted until the capture and killing of Raju in May 1924. Sangeet Phanish as Sita Pavan and Prassanna as British officials Under the able direction of Dr. Veena Murthy Vijay and assistant choreographer Chethan Urs, the mega dance-drama production salutes the grit and determination of this unsung hero. With about 40 performers involved, this dance drama production portrays excerpts from the life of Alluri Sitarama Raju, played by Sri Mithun Shyam, projecting him as a patriotic national hero. The production also limns his relationship with his lady love – Sita, essayed by Sangeeta Phanish, adding to the layers and emotional quotient of the production. Pavan Kumar and Prasanna Kumar as the British antagonists, with their forceful performances triggered the audiences already brimming with nationalistic emotions. Combined with the powerful visuals and evocative music the scenes depicting the tribulations of the Indians due to atrocities committed toward them , created a deep and long-lasting impact on the spectators. Senior Mohiniattam exponent and actress Sridevi Unni stated that watching the soul-stirring drama she felt as if she was fighting the British herself. “I was in tears watching the suffering our people had to go through” she added. Indian contemporary dance by Ayana dance company Folk dancers The victory of the production lay in the varied flavors infused into it by bringing together folk dance forms of Karnataka, classical dance, Indian contemporary dance and Martial arts to create an extravagant display of Indian culture. Sri Mithun with his impactful performance of the pivotal character, Rama Raju anchored the entire production. The team of Kamsale dancers led by Sri Lingaya brought in the folk essence. Their lively dance and griping antics kept the audience at the edge of their seats. The spirited music by Praveen D Rao too had a folk touch that enriched the experience. Senior art critique Jyothi Raghuram wrote in her review of the production featured on the Narthaki online blog: “It is not feasible to get into the nitty gritty of such huge productions while assessing them. By definition, they defy categorization and classicism, as numerous elements are brought into their making. What essentially matters is efficacy of communication and overall aesthetics. Here, Veena scored in carrying forth a story of valour and sacrifice, an apt tribute to mark India’s 75th year of independence.” Close at hand was the Ayana dance company with their electrifying Indian contemporary dance interludes kindling a sense of celebration. Multimedia and lighting, by Surya Rao, created the perfect ambiance for each scene beguiling the onlookers into the realm of the narrative. Eminent Veena Artist Dr. Suma Sudhindra remarked that the production was in many ways paralleled to Broadway theatre. Jagath Manyam – Alluri Sitarama Raju was a grand success earning itself multiple stagings across Karnataka.
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938 ಶ್ರೀ ವಿಷ್ಣು ವರಹ ರೂಪದಲ್ಲಿರುವುದನ್ನು ನಾವು ಭೂವರಹಸ್ವಾಮಿ ಎಂದು ಕರೆಯುತ್ತೇವೆ ಭೂಮಿಗೆ ಸಂಬಂಧಪಟ್ಟ ಯಾವುದೇ ಕೆಲಸಕ್ಕಾದರೂ ಈ ದೇವರ ಮೊರೆ ಹೋಗಬೇಕು ನಮ್ಮ ಕರ್ನಾಟಕದಲ್ಲಿ ಹಲವಾರು ಭೂವರಹ ಸ್ವಾಮಿ ದೇವಸ್ಥಾನವಿದೆ ಅದರಲ್ಲಿ ಮಂಡ್ಯದಲ್ಲಿರುವ ಅಥವಾ ಮೈಸೂರಿಗೆ ಸಮೀಪವಾಗಿರುವ ಕಲ್ಲಳ್ಳಿ ಅಲ್ಲಿರುವ ಭೂವರಹಸ್ವಾಮಿ ದೇವಸ್ಥಾನಗಳು ತುಂಬಾ ಪ್ರಸಿದ್ಧಿಯಾಗಿದೆ ಶನಿವಾರದ ಬೆಳ್ಳಿ ಮೂಡಿ ಅಲ್ಲಿಗೆ ಪೂಜೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಹಾಗೂ ಪ್ರತಿದಿನವೂ ಈಗ ಹೇಳಿಕೊಡುವಂತಹ ಮಂತ್ರವನ್ನು 21 ಬಾರಿ ಅಥವಾ ನೂರ ಒಂದು ಬಾರಿ ಹೇಳಬೇಕು ಓಂ ನಮೋ ಭಗವತೇ ವರಹ ರೂಪಾಯ ಭೂರ್ ಭುವ ಸ್ವಾಹ ಪತಯೇ ಭೂ ಪತಿತ್ವವಂ ಮೇ ದೇಹಿ ಗದ ಪಾಯ ಸ್ವಾಹ ಈ ಒಂದು ಮಂತ್ರವನ್ನು ನೀವು ಪೂಜೆ ಮಾಡುವ ಸಮಯದಲ್ಲಿ ಬೆಳಿಗ್ಗೆ ಅಥವಾ ಸಂಜೆ ಹೇಳಬೇಕಾಗುತ್ತದೆ ಇನ್ನು ಎರಡನೇ ಪರಿಹಾರ ಯಾವುದು ಎಂದರೆ ತಮಿಳುನಾಡಿನಲ್ಲಿ ಇರುವಂತಹ ತಿರುವಣಮಲೈ ದೇವಸ್ಥಾನಕ್ಕೆ ಮೂರು ಅಮವಾಸ್ಯೆ ಆಗಲಿ ಮೂರು ಹುಣ್ಣಿಮೆ ದಿನವಾಗಲಿ ನೀವು ದಂಪತಿ ಸಮೇತ ಹೋಗಿ ಪೂಜೆ ಮಾಡಿಸುವುದರಿಂದ ನಿಮ್ಮ ಮನೆ ಕಟ್ಟುವ ಕನಸು ಈಡೇರುತ್ತದೆ ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938
ಇತಿಹಾಸ ಪ್ರಸಿದ್ಧ ಸುಳ್ಯದ ಶ್ರೀ ರಾಮ ಪೇಟೆಯ ಶ್ರೀ ರಾಮ ಭಜನಾ ಮಂದಿರದಲ್ಲಿ 80 ನೇ ವರ್ಷದ ಏಕಾಹ ಭಜನೆಯ ಪ್ರಯುಕ್ತ ಅ.5 ರಿಂದ ನ.3 ರ ತನಕ ಪ್ರತಿ ದಿನ ಸಂಜೆ ಸಂಧ್ಯಾ ಕಾಲದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ಇದರ ಉದ್ಘಾಟನಾ ಸಮಾರಂಭವು ಅ.5 ರಂದು ನಡೆಯಿತು. ಮಂದಿರದ ಆಡಳಿತ ಧರ್ಮದರ್ಶಿ ಕೆ.ಉಪೇಂದ್ರ ಪ್ರಭು ರವರು ಅಧ್ಯಕ್ಷತೆ ವಹಿಸಿದ್ದರು. ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯ.ಸ.ಅಧ್ಯಕ್ಷ ಉಮೇಶ್ ಪಿ.ಕೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರಾದ್ವಾಜ್ ಸುಳ್ಯ ರವರನ್ನು ಮಂದಿರದ ವತಿಯಿಂದ ಅಂಬಟೆಡ್ಕ ಶ್ರೀ ವೆಂಕಟರಮಣ ದೇವ ಮಂದಿರದ ಮೊಕ್ತೇಸರರು ಹಿರಿಯ ಉದ್ಯಮಿಗಳಾದ ಕೃಷ್ಣ ಕಾಮತ್ ಅರಂಬೂರು ಸನ್ಮಾನಿಸಿ‌ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ, ಸುಳ್ಯ ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಅಂಜು ನಾಯರ್ ಪ್ರಾರ್ಥಿಸಿದರು. ಸಮಿತಿ ಸದಸ್ಯ ವಾಸುದೇವ ನಾಯಕ್ ಕೇರ್ಪಳ ಸ್ವಾಗತಿಸಿದರು. ಮಂಡಳಿ ಯ ಸದಸ್ಯ ಗೋಪಾಲ ನಡುಬೈಲು ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಒಂದು ತಿಂಗಳ ಪರ್ಯಂತ ಸಂಜೆ ಗಂಟೆ 7.00 ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆಯು ನಡೆಯಲಿದ್ದು ಮಂದಿರದ ಪ್ರಧಾನ ಅರ್ಚಕರು ದೀಪ ಪ್ರಜ್ವಲಿಸಿ ಭಜನೆಗೆ ಚಾಲನೆ ನೀಡಿದರು. ಮೊದಲ ದಿನದ ಭಜನಾ ಸೇವೆಯನ್ನು ಶ್ರೀ ಧರ್ಮ ಶಾಸ್ತಾ ಭಜನಾ ಮಂದಿರ ಪಿಲಿಕಜೆ ಕುಕ್ಕುಜಡ್ಕದ ಸದಸ್ಯರು‌ ನೆರವೇರಿಸಿದರು. ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಶ್ರೀ ರಾಮ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. Facebook Twitter WhatsApp Previous articleಅಮರಮುಡ್ನೂರು ಪಂಚಾಯತ್ ನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಮಿಕರಿಗೆ, ಸಂಜೀವಿನಿ ಪದಾಧಿಕಾರಿಗಳಿಗೆ ಸನ್ಮಾನ
ದಿನಾಂಕ 17-03-2020 ರಂದು ಫಿರ್ಯಾದಿ ಶಕುಂತಲಾ ಗಂಡ ರಾಜಕುಮಾರ ತುಕದೆ ಸಾ: ಡಾವರಗಾಂವ ಗಂಡ ರಾಜಕುಮಾರ ತಂದೆ ರಾಮರಾವ ವಯ 45 ವರ್ಷ, ಸಾ: ಡಾವರಗಾಂವ, ತಾ: ಭಾಲ್ಕಿ ರವರು ಫಿರ್ಯಾದಿಯವರ ಮಾವನ ಹೆಸರಿನಲ್ಲಿರುವ ಹೊಲದ ಮೇಲೆ ಒಕ್ಕಲುತನಕ್ಕೆಮದು ಮಾಡಿದ ಸಾಲ ಹೇಗೆ ತಿರಿಸಬೆಕೆಂದು ಚಿಂತೆ ಮಾಡಿ ಅದೇ ಚಿಂತೆಯಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಮ್ಮೂರ ಹಳ್ಳದ ಹತ್ತಿರ ಒಂದು ಬೆವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವು ರೈತ ಆತ್ಮಹತ್ಯೆ ಪ್ರಕರಣ ಎಂದುಯ ಪರಿಗಣಿಸಿ ಮುಂದಿನ ಕ್ರಮ ಜರೂಗಿಸಲು ವಿನಂತಿ ಇರುತ್ತದೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 14/2020, ಕಲಂ. ಮನುಷ್ಯ ಕಾಣೆ :- ದಿನಾಂಕ 16-03-2020 ರಂದು 1700 ಗಂಟೆಯ ಸುಮಾರಿಗೆ ಫಿರ್ಯಾದಿ ಮಲ್ಲಮ್ಮಾ ಗಂಡ ನರಸಪ್ಪಾ ನಡವಿನದೊಡ್ಡಿ ವಯ: 45 ವರ್ಷ, ಜಾತಿ: ಎಸ್.ಸಿ, ಸಾ: ದಾಮರಗಿದ್ದಿ ಗ್ರಾಮ, ತಾ: ನಾರಾಯಣಖೇಡ್, ಜಿ: ಸಂಗಾರೆಡ್ಡಿ ರವರ ಮಗಳಾದ ಕು.ಪ್ರಿಯಾ ತಂದೆ ನರಸಪ್ಪಾ ನಡವಿನದೊಡ್ಡಿ ವಯ: 21 ವರ್ಷ ಇವಳು ಬೀದರ ನಗರದ ಹೊರ ಶಾಹಗಂಜದಲ್ಲಿರುವ ತನ್ನ ಸಂಬಂಧಿಕರ ಮನೆಯಿಂದ ಅಂಗಡಿಗೆ ಹೋಗುತ್ತೇನೆಂದು ಹೇಳಿ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ನೂತನ ನಗರ ಪೊಲೀಸ್ ಠಾಣೆ, ಅಪರಾಧ ಸಂ. 38/2020, ಕಲಂ. ಮನುಷ್ಯ ಕಾಣೆ :- ದಿನಾಂಕ 09-03-2020 ರಂದು ಫಿರ್ಯಾದಿ ಮೋನಿಕಾ ಗಂಡ ಮಾರುತಿ ಪಂಚಾಳ ಸಾ: ಲುಂಬಿಣಿ ನಗರ ನೌಬಾದ, ಬೀದರ ರವರ ಗಂಡ ಮಾರುತಿ ರವರು ಕೆಲಸಕ್ಕೆಂದು ಮನೆಯಿಂದ 1000 ಗಂಟೆಯ ಸುಮಾರಿಗೆ ಹೋಗಿ ಬರುತ್ತೆನೆಂದು ಹೇಳಿ ಹೋದವರು 2200 ಗಂಟೆಯಾದರೂ ಮನೆಗೆ ಬಂದಿರುವುದಿಲ್ಲಾ, ಆಗ ಫಿರ್ಯಾದಿಯು ತಮ್ಮ ಗಂಡ ಕೆಲಸ ಮಾಡುವ ಅಂಗಡಿಯ ಮಾಲಿಕರಾದ ರಾಜಪ್ಪ ರವರನ್ನು ವಿಚಾರಿಸಲು ಗಂಡ ತನ್ನ ಅಂಗಡಿಗೆ ಕೆಲಸಕ್ಕೆ ಬಂದಿರುವುದಿಲ್ಲಾ ಎಂದು ತಿಳಿಸಿದರು, ನಂತರ ಫಿರ್ಯಾದಿಯು ಸದರಿ ವಿಷಯ ತಮ್ಮ ಮೈದುನನಿಗೆ ತಿಳಿಸಿದಾಗ ಅವರು ಅಂದೇ ರಾತ್ರಿ ಮಳಚಾಪುರ ಗ್ರಾಮದಿಂದ ನೌಬಾದಗೆ ಬಂದಿದ್ದು ಫಿರ್ಯಾದಿ ಮತ್ತು ಮೈದುನ ಕೂಡಿಕೊಂಡು ಅಂದು ರಾತ್ರಿ ವೇಳೆಯಲ್ಲಿ ಬೀದರ ನಗರದ ಗಾಂಧಿಗಂಜ ಏರಿಯಾದಲ್ಲಿ ಎಲ್ಲಾ ಕಡೆಗೆ ಹುಡಕಾಡಿದ್ದು ಗಂಡನು ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ, ತನ್ನ ಗಂಡ ಕಾಣೆಯಾದಾಗಿನಿಂದ ಇಲ್ಲಿಯವರೆಗೆ ತಮ್ಮ ಸಂಬಂಧಿಕರ ಹತ್ತಿರ ಹಾಗೂ ಇತರೆ ಕಡೆಗೆ ಹುಡಕಾಡಿದ್ದು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ, ಕಾಣೆಯಾದ ಗಂಡನ ವಿವರ 1) ಹೆಸರು: ಮಾರುತಿ ತಂದೆ ಶಿವಪ್ಪ ಪಂಚಾಳ, 2) ವಯ: 44 ವರ್ಷ, 3) ಎತ್ತರ: ಫೀಟ 5 ಇಂಚ್, 4) ಚಹರೆ ಪಟ್ಟಿ: ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಇರುತ್ತದೆ, 5) ಧರಿಸಿದ ಬಟ್ಟೆಗಳು: ಒಂದು ಆರೆಂಜ ಬಣ್ಣದ ಅಂಗಿ ಕೆಂಪು ಬಣ್ಣದ ಪ್ಯಾಂಟು ಧರಿಸಿರುತ್ತಾರೆ, 6) ಮಾತನಾಡುವ ಭಾಷೆ: ಕನ್ನಡ, ಹಿಂದಿ ಮತ್ತು ಮರಾಠಿ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 46/2020, ಕಲಂ. 379 ಐಪಿಸಿ :- ದಿನಾಂಕ 01-12-2019 ರಂದು 2200 ಗಂಟೆಯಿಂದ ದಿನಾಂಕ 02-12-2019 ರಂದು 0100 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಮಲ್ಲಿಕಾರ್ಜುನ ಚಿದ್ರೆ ತಂದೆ ಮಾಣಿಕರಾವ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಪ್ಲಾಟ ನಂ. 39 ವಿಶ್ವೇಶ್ವರಯ್ಯಾ ಕಾಲೋನಿ ಗುಂಪಾ ಎದುರಗಡೆ ಬೀದರ ರವರ ಮೋಟಾರ ಸೈಕಲ ನಂ. ಕೆಎ-38/ಜೆ-3269 ನೇದನ್ನು ಫಿರ್ಯದಿಯಹವರ ಮನೆಯ ಕಂಪೌಂಡಿನಲ್ಲಿಟ್ಟಿರುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಸಿ.ಡಿ ಡಿಲಕ್ಸ್‌ ಮೋಟಾರ್ ಸೈಕಲ್ ನಂ. ಕೆಎ-38/ಜೆ-3269, 2) ಚಾಸಿಸ್ ನಂ. 05.ಎಮ್.29.ಎಫ್.28581, 3) 05.ಎಮ್.29.ಇ.08756, 4) ಅ.ಕಿ 14,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 23/2020, ಕಲಂ. 498(ಎ), 323, 504, 506 ಜೊತೆ 34 ಐಪಿಸಿ :- ಫಿರ್ಯಾದಿ ಪೂನಂ ಗಂಡ ಅವದೂತ ಪೊದ್ದಾರ ವಯ: 24 ವರ್ಷ, ಜಾತಿ: ಬ್ರಾಹ್ಮಣ, ಸಾ: ತಡಕಲ, ತಾ: ಅಳಂದ, ಸದ್ಯ: ರೋಳಾ ಗ್ರಾಮ ರವರ ಮದುವೆ ದಿನಾಂಕ 06-12-2019 ರಂದು ಸಂಪ್ರದಾಯಿಕವಾಗಿ ಬಸವಕಲ್ಯಾಣ ನಗರದ ವರ್ಷಾ ಫಂಕ್ಷನ ಹಾಲನಲ್ಲಿ ತಡಕಲ ಗ್ರಾಮದ ಅವದೂತ ತಂದೆ ಮನೊಹರ ಪೊದ್ದಾರ ಇವರ ಜೊತೆ ಆಗಿದ್ದು, ಮದುವೆಯಾಗಿ ಒಂದು ವಾರದ ವರೆಗೆ ಮನೆಯಲ್ಲಿ ಫಿರ್ಯಾದಿಗೆ ಸರಿಯಾಗಿ ನೋಡಿಕೊಂಡು ನಂತರ ಗಂಡ ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಹೊಡೆಯುವುದು, ಬೈಯುವುದು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದಾಗ ಫಿರ್ಯಾದಿಯು ತನ್ನ ಅತ್ತೆಗೆ ನಿಮ್ಮ ಮಗನಿಗೆ ಬುದ್ದಿವಾದ ಹೇಳಿ ಅಂತ ಅಂದಾಗ ಅವರು ಸಹ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ, ಗಂಡ ಹೈದ್ರಾಬಾದಗೆ ಹೊದಾಗ ಅತ್ತೆ ಭಾವನಾದ ಶಂಕರ ಇವರಿಗೆ ಕರೆಯಿಸಿ ಇಬ್ಬರು ಕೂಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೊಡೆ ಬಡೆಮಾಡಿ ಕಿರುಕುಳ ನೀಡಿರುತ್ತಾರೆ, ಆಗ ಫಿರ್ಯಾದಿಯು ಬೇಸತ್ತು ತನ್ನ ತವರು ಮನೆಗೆ ಬಂದಾಗ ದಿನಾಂಕ 25-1-2020 ರಂದು ಹೈದ್ರಾಬಾದನಿಂದ ನೇರವಾಗಿ ತವರು ಮನೆಗೆ ಬಂದು ಮರು ದಿವಸ ದಿನಾಂಕ 26-01-2020 ರಂದು ಬೆಳಿಗ್ಗೆ ಫಿರ್ಯಾದಿಯ ಜೊತೆ ಜಗಳ ತೆಗೆದು ನನ್ನ ಜೊತೆ ನಿನ್ನ ಯಾವುದೆ ಸಂಬಂದ ಇರುವುದಿಲ್ಲ ಅಂತ ಕುತ್ತಿಗೆಯ ತಾಳಿ ಕಡಿಯಲು ಬಂದಾಗ ತಂದೆ ಬಿಡಿಸಲು ಬಂದಾಗ ಅವರಿಗೆ ಕೈಯಿಂದ ತಳ್ಳಿ ನೆಲಕ್ಕೆ ಹಾಕಿ ಕಾಲಿನಿಂದ ಒದ್ದು ಮನೆಯಿಂದ ಹೊರಗೆ ದರದರನೆ ಎಳೆದುಕೊಂಡು ಬಂದು ಬಿದಿಯಲ್ಲಿ ಹೊಡೆಯುತ್ತಿದ್ದಾಗ ತಾಯಿ ಬಂದು ಗಂಡನಿಗೆ ಹೊಡೆಯಬೇಡಿ ಅಂದರು ಕೆಳದೆ ಇದ್ದಾಗ ಗಲಾಟೆ ಕೇಳಿ ಪಕ್ಕದ ಮನೆಯವರಾದ ಬಕುಲಾಬಾಯಿ ಗಂಡ ಸೂರ್ಯಕಾಂತ ಪಾಟೀಲ್ ಮತ್ತು ಕೃಷ್ಣಾಬಾಯಿ ಗಂಡ ಚಂದ್ರಕಾಂತ ಇವರು ಬಂದು ಬಿಡಿಸಿಕೊಂಡು ಬುದ್ದಿವಾದ ಹೇಳಿದಾಗ ಅದಕ್ಕೆ ಗಂಡ ನನದು ತಪ್ಪಾಗಿದೆ ಇನ್ನು ಮುಂದೆ ತಿದ್ದಿಕೊಂಡು ನಡೆಯುತ್ತೇನೆ ಅಂದು ನಾನು ತಡಕಲ ಗ್ರಾಮಕ್ಕೆ ಹೊಗುತ್ತಿದ್ದೆನೆ ನಿನ್ನ ತಂದೆ-ತಾಯಿಗೆ ಕರೆದುಕೊಂಡು ಬಾ ಸರಿಯಾಗಿ ಇಟ್ಟುಕೋಳ್ಳುತ್ತೆವೆ ಅಂತ ಹೇಳಿ ಹೊಗಿರುತ್ತಾನೆ, ಒಂದು ವಾರದ ನಂತರ ತಂದೆ ತಾಯಿ ತಡಕಲ ಗ್ರಾಮಕ್ಕೆ ಬಿಟ್ಟು ಬಂದಾಗ ಮರು ದಿನದಿಂದಲೆ ಕಿರುಕುಳ ನಿಡುತ್ತಿದ್ದರು, ಊಟ ಕೊಡುತ್ತಿರಲಿಲ್ಲ, ದಿನಾಂಕ 08-02-2020 ರಂದು ಅತ್ತೆ ಕೂದಲು ಹಿಡಿದು ನಿನ್ನ ಗಂಡನೆ ಇಲ್ಲಿ ಇಲ್ಲದಿದ್ದ ಮೇಲೆ ಈ ಮನೆಯಲ್ಲಿ ನಿನಗೇನು ಕೆಲಸ ಅಂತ ಬೈದು ಹೊರ ಹಾಕಿದ್ದಾರೆ, ಹೊರ ಹಾಕಿದ ನಂತರ ಬಿದಿಯಲ್ಲಿ ನೆಲಕ್ಕೆ ಹಾಕಿ ಕೈಯಿಂದ ಹೊಡೆ ಬಡೆ ಮಾಡಿದಾಗ ಫಿರ್ಯಾದಿಯವರ ತಂದೆ – ತಾಯಿ ಈ ಘಟನೆಯನ್ನು ಕಣ್ಣಾರೆ ಕಂಡು ಬಿಡಿಸಿಕೊಂಡು ಈ ಮನೆಯಲ್ಲಿ ಇರಬೇಡಾ ಇದ್ದರೆ ನಿನಗೆ ಜಿವಕ್ಕೆ ಅಪಾಯ ಇದೆ ಅಂತ ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ, ತವರು ಮನೆಯಲ್ಲಿಯೆ ಇಲ್ಲಿಯವರೆಗೆ ಇದ್ದು ಗಂಡ ಸುಧಾರಿಸಿಕೊಂಡು ಕರೆಯಲು ಬರಬಹುದು ಅಂತ ದಾರಿ ಕಾದು ನೋಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 07/2020, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 17-03-2020 ರಂದು ಚಾಂಗಲೇರಾ ಗ್ರಾಮದಲ್ಲಿನ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆ ಅಂತಾ ಗಂಗಮ್ಮ ಪಿಎಸ್ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಾಂಗಲೇರಾ ಗ್ರಾಮಕ್ಕೆ ಹೋಗಿ ಅಂಬೇಡ್ಕರ ವೃತ್ತದ ಹತ್ತಿರ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿತನಾದ ನಾಗಶೇಟ್ಟಿ ತಂದೆ ಬಸವಣಪ್ಪಾ ರಾಚೊಟ್ಟಿ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಕಾರಪಾಕಪಳ್ಳಿ ಇತನು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 100/- ರೂ.ಗಳು ಕೊಡುತ್ತೇನೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಿಎಸ್ಐ ರವರು ತಮ್ಮ ಸಿಬ್ಬಂದಿಯವರ ಜೊತೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1600/- ರೂಪಾಯಿಗಳು ಮತ್ತು ಮಟಕಾ ನಂಬರ ಬರೆದ 2 ಮಟಕಾ ಚೀಟಿ ಹಾಗು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 13/2020, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 17-03-2020 ರಂದು ರಾಜೇಶ್ವರ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯ ಮೇಲೆ ಕೆಲವು ಜನರು ಗೋಲಾಕಾರವಾಗಿ ಕುಳಿತು ಹಣ ಕಟ್ಟಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ವಸೀಮ್ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ರಾಜೇಶ್ವರ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಮರೆಯಾಗಿ ನೋಡಲು ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ರಾಜು ತಂದೆ ಶಂಕರ ರಾಠೋಡ ವಯ: 70 ವರ್ಷ, ಜಾತಿ: ಲಮಾಣಿ, ಸಾ: ತಡೊಳಾ ತಾಂಡಾ, 2) ತಾಜೋದ್ದಿನ ತಂದೆ ವಜೀರಸಾಬ ಟಪ್ಪೆವಾಲೆ ವಯ: 52 ವರ್ಷ, ಜಾತಿ: ಮುಸ್ಲಿಂ, 3) ಶರಣಪ್ಪಾ ತಂದೆ ತುಕಾರಾಮ ಖಿನಗಿವಾಡಿ ವಯ: 60 ವರ್ಷ, ಜಾತಿ: ಕಬ್ಬಲಿಗ, 4) ಖಮರೋದ್ದಿನ ತಂದೆ ಬೀಸಮಿಲ್ಲಾಸಾಬ ಹಾಡವಾಲೆ ವಯ: 50 ವರ್ಷ, ಜಾತಿ: ಮುಸ್ಲಿಂ, 5) ಜಬ್ಬಾರ ತಂದೆ ಇಸ್ಮಾಯಿಲ ಇಮಾಮಶಾವಾಲೆ ವಯ: 55 ವರ್ಷ, ಜಾತಿ: ಮುಸ್ಲಿಂ, 4 ಜನ ಸಾ: ತಡೊಳಾ ಹಾಗೂ 6) ಶಿವಾನಂದ ತಂದೆ ಈರಣ್ಣಾ ಮಚಕೂರಿ ವಯ: 32 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಭೀಮನಗರ ರಾಜೇಶ್ವರ ಇವರೆಲ್ಲರೂ ಹಣ ಕಟ್ಟಿ ಪಣ ತೊಟ್ಟು ತಮ್ಮ ತಮ್ಮ ಕೈಯಲ್ಲಿ ಇಸ್ಪೀಟ ಎಲೆಗಳನ್ನು ಹಿಡಿದುಕೊಂಡು ಅಂದರ ಬಾಹರ ಎಂಬ ನಸೀಬಿನ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆರೋಪಿತರಿಗೆ ಸುತ್ತುವರೆದು ಎಲ್ಲರಿಗೂ ಹಿಡಿದುಕೊಂಡು ಅವರಿಂದ ಒಟ್ಟು 52 ಇಸ್ಟೀಟ ಎಲೆಗಳು ಮತ್ತು 5,980/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 24/2020, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 17-03-2020 ರಂದು ಮುಡಬಿ ವಾಡಿ ಗ್ರಾಮದ ಸಾರ್ವಜನೀಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮುಡಬಿ ವಾಡಿ ಗ್ರಾಮ ಶಿವಾರದ ಅಣ್ಣಾರೆಡ್ಡಿ ರವರ ಹೊಲದ ಹತ್ತಿರ ಕಲಬುರಗಿ-ಬಸವಕಲ್ಯಾಣ ರೋಡಿನ ಮೇಲೆ ಮುಡಬಿ ವಾಡಿ ಕ್ರಸನಿಂದ ಮರೆಯಾಗಿ ನಿಂತು ನೋಡಲು ಮುಡಬಿ ವಾಡಿ ಗ್ರಾಮದ ಬಸ ನಿಲ್ದಾಣದ ಶ್ರೀಕೃಷ್ಣ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪಿಟ್ ಜೂಜಾಟ ಆಡುತ್ತಿರುವ ಆರೋಪಿತರಾದ 1) ಅಶೋಕ ತಂದೆ ಅಂಬಣ್ಣ ಕೊಳಿ ವಯ: 42 ವರ್ಷ, ಜಾತಿ: ಗೊಲ್ಲ, 2) ಭಿಮಶ್ಯಾ ತಂದೆ ರಾಮಣ್ಣ ದಾಸರಿ ವಯ: 52 ವರ್ಷ, ಜಾತಿ: ಗೊಲ್ಲ, 3) ಜೈಶಂಕರ ತಂದೆ ಹಣಮಂತಪ್ಪಾ ಯಾದವ ವಯ: 52 ವರ್ಷ, ಜಾತಿ: ಗೊಲ್ಲ ಹಾಗು 4) ತುಕಾರಾಮ ತಂದೆ ನಾಗಪ್ಪ ಪಾಲಾಡಿ ವಯ: 54 ವರ್ಷ, ಜಾತಿ: ಗೊಲ್ಲ, ಎಲ್ಲರೂ ಸಾ: ಮುಡಬಿ ವಾಡಿ ಗ್ರಾಮ ಇವರ ಮೇಲೆ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿ ಆರೋಪಿತರಿಗೆ ಹಿಡಿದು ಅವರಿಂದ ನಗದು ಹಣ ಒಟ್ಟು 5000/- ರೂಪಾಯಿಗಳು ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 23/2020, ಕಲಂ. 279, 337, 338 ಐಪಿಸಿ :- ದಿನಾಂಕ 17-03-2020 ರಂದು ಫಿರ್ಯಾದಿ ಪೀರಪ್ಪಾ ತಂದೆ ಶೇಷಪ್ಪಾ ಬುಕ್ಕಾ ವಯ: 25 ವರ್ಷ, eÁತಿ: ಕುರುಬ, ಸಾ: ಹಳ್ಳಿಖೇಡ (ಕೆ), ತಾ: ಹುಮನಾಬಾದ ರವರು ತನ್ನ ಚಿಕ್ಕಪ್ಪನ ಮಗನಾದ ದತ್ತು ತಂದೆ ಶರಣಪ್ಪಾ ಬುಕ್ಕ ಹಾಗೂ ಇನ್ನೋಬ್ಬ ಚಿಕ್ಕಪ್ಪನ ಮಗನಾದ ರವಿ ತಂದೆ ಬಂಡೆಪ್ಪಾ ಬುಕ್ಕಾ ಮೂರು ಜನರು ಕೂಡಿಕೊಂಡು ತಮ್ಮ ಮೋಟರ ಸೈಕಲ್ ನಂ. ಕೆಎ-39/ಆರ್-7909 ನೇದನ್ನು ತೆಗೆದುಕೊಂಡು, ತೆಲಂಗಾಣ ರಾಜ್ಯದ ಜಹೀರಾಬಾದ ತಾಲ್ಲೂಕಿನಲ್ಲಿ ಬರುವ ಧನಶ್ರಿ ಗ್ರಾಮಕ್ಕೆ ತಮ್ಮ ಸಂಭಂಧಿಕರ ಹತ್ತಿರ ಖಾಸಗಿ ಕೆಲಸ ಕುರಿತು ತಮ್ಮ ಗ್ರಾಮದಿಂದ ಬಿಟ್ಟು ಹುಮನಾಬಾದ ಮನ್ನಾಎಖೇಳ್ಳಿ ಮಾರ್ಗವಾಗಿ ಧನಶ್ರೀ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೋಗಿ ಕೆಲಸ ಮುಗಿಸಿಕೊಂಡು ನಂತರ ಅಲ್ಲಿಂದ ಬಿಟ್ಟು ಮನ್ನಾಎಖೇಳ್ಳಿ ಮಾರ್ಗವಾಗಿ ಹುಮನಾಬಾದ ಕಡೆಗೆ ಹೋಗುತ್ತಿರುವಾಗ ತಾಳಮಡಗಿ ಶಿವಾರದಲ್ಲಿ ಅಂದರೆ ಬ್ರಿಡ್ಜ ಹತ್ತಿರ ಎನ್.ಎಚ್-65 ರೋಡಿನ ಮೇಲೆ ಹೋಗುತ್ತಿರುವಾಗ ತಮ್ಮ ದ್ವೀಚಕ್ರ ವಾಹನ ಚಲಾಯಿಸುತ್ತಿದ್ದ ದತ್ತು ತಂದೆ ಶರಣಪ್ಪಾ ಬುಕ್ಕ ಇತನು ಸದರಿ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಿಂದ್ದೋಮ್ಮೇಲೆ ವಾಹನ ಹಿಡಿತ ತಪ್ಪಿ ರೋಡಿನ ಡಿವೈಡರಗೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿಯವರ ಕಾಲಿಗೆ ಮತ್ತು ಕೈಗಳಿಗೆ ಸಣ್ಣ-ಪುಟ್ಟ ಗುಪ್ತಾಗಾಯಗಳು ಆಗಿರುತ್ತª, ವಾಹನ ಚಲಾಯಿಸುತ್ತಿದ್ದ ದತ್ತು ಇತನಿಗೆ ನೋಡಲು ಆತನಿಗೆ ಬಲಗೈಯ ಹತ್ತಿರ ರಕ್ತಗಾಯ, ಹಣೆಯ ಹತ್ತಿರ ಗುಪ್ತಗಾಯ, ಬಲಗಾಲಿನ ಪಾದದ ಹತ್ತಿರ ರಕ್ತಗಾಯ ಹಾಗು ತಲೆಯಲ್ಲಿ ಭಾರಿ ರಕ್ತಗಾಯವಾಗಿರುತ್ತದೆ, ಅದೇ ರೀತಿಯಾಗಿ ರವಿ ಇತನಿಗೆ ನೋಡಲು ಆತನಿಗೂ ಕೂಡ ಬಲಗಾಲಿನ ಮೋಳಕಾಲಿನ ಹತ್ತಿರ ತರಚಿದ ಗಾಯ, ತಲೆಯಲ್ಲಿ ಗುಪ್ತಗಾಯ ಹಾಗೂ ಮೈತುಂಬ ಸಣ್ಣ-ಪುಟ್ಟ ಗಾಯಗಳು ಆಗಿರುತ್ತವೆ, ಅದೇ ಸಮಯಕ್ಕೆ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಬಂದು ನೋಡಿ ಗಾಯಗಳು ಆಗಿರುವುದು ಕಂಡು ಚಿಕಿತ್ಸೆ ಕುರಿತು ತಮ್ಮ ಪೊಲೀಸ್ ವಾಹನದಲ್ಲಿಯೇ ಕೂಡಿಸಿಕೊಂಡು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 80/2020, ಕಲಂ. 279, 337, 338 ಐಪಿಸಿ :- ದಿನಾಂಕ 17-03-2020 ರಂದು ಫಿರ್ಯಾದಿ ಸಚಿನ ತಂದೆ ಬಾಲಾಜಿ ಗಾಜರೆ, ಸಾ: ಹಲಸಿ ತೂಗಾಂವ ರವರು ತಮ್ಮೂರ ಶಿವಕುಮಾರ ತಂದೆ ರಾಮರಾವ ಹಡೋಳೆ ರವರು ಶಿವಕುಮಾರ ತಂದೆ ರಾಮರಾವ ಹಡೋಳೆ ರವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಾಗರಾಳ ಗ್ರಾಮಕ್ಕೆ ಮೊಟಾರ್ ಸೈಕಲ ನಂ. ಕೆಎ-39/ಆರ್-1128 ನೇದ್ದರ ಮೇಲೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ನಾಗರಾಳ ಗ್ರಾಮದಿಂದ ತಮ್ಮೂರಿಗೆ ಹೋಗುವಾಗ ಮೋಟಾರ್ ಸೈಕಲ ಮನೋಜ ಲಿಂಬೋನೆ ಇವನು ಚಲಾಯಿಸಿ ಭಾಲ್ಕಿಯ ಶಂಕರಲಿಂಗ ಮಠ ದಾಟಿ ಸ್ವಲ್ಪ ಮುಂದೆ ಬಂದಾಗ ಧನರಾಜ ರಿಕ್ಕೆ ರವರ ಹೊಲದ ಹತ್ತಿರ ಬಂದಾಗ ಭಾಲ್ಕಿ ಕಡೆಯಿಂದ ಮೊಟಾರ್ ಸೈಕಲ ನಂ. ಎ.ಪಿ-28/ಎಂ-1731 ನೇದರ ಚಾಲಕನಾದ ಆರೋಪಿಯು ತನ್ನ ಮೊಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬರುವಾಗ ಮನೋಜ ಲಿಂಬುನೆ ಇವನು ಕೂಡಾ ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೋಗುವಾಗ ಎರಡು ಮೋಟಾರ ಸೈಕಲ ಚಾಲಕರು ಒಬ್ಬರಿಗೊಬ್ಬರು ಪರಸ್ಪರ ಡಿಕ್ಕಿ ಮಾಡಿಕೊಂಡಿದ್ದರಿಂದ ಫಿರ್ಯಾದಿಯ ಬಲಗೈ ಮೊಣಕೈ ಮತ್ತು ಅಂಗೈಯಲ್ಲಿ ರಕ್ತಗಾಯವಾಗಿರುತ್ತದೆ, ಮನೋಜ ಇವನಿಗೆ ತಲೆಯಲ್ಲಿ, ಮುಖಕ್ಕೆ ರಕ್ತಗಾಯ ಮತ್ತು ಬಲಗಾಲ ಮೊಣಕಾಲ ಮೇಲೆ ರಕ್ತಗಾಯವಾಗಿರುತ್ತದೆ, ಸಚಿನ ತಂದೆ ಶಿವರಾಜ ಇವನಿಗೆ ಮುಖಕ್ಕೆ, ಹಣೆಗೆ ಮತ್ತು ಬಲಗೈ ಮೊಣಕೈಗೆ ರಕ್ತಗಾಯವಾಗಿರುತ್ತದೆ ಹಾಗೂ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ಚಾಲಕ ನರಸಿಂಗ ತಂದೆ ನಾಗಪ್ಪಾ ಜಾಧವ ಸಾ: ಖಂಡ್ರೆ ತಾಂಡಾ ಭಾಲ್ಕಿ ಇತನಿಗೆ ಸೊಂಟದಲ್ಲಿ ಗುಪ್ತಗಾಯ ಮತ್ತು ಬಲ ಭುಜದಲ್ಲಿ ರಕ್ತಗಾಯವಾಗಿರುತ್ತದೆ, ಅದೇ ಸಮಯಕ್ಕೆ ಹಿಂದೆ ಬರುತ್ತಿದ್ದ ತಮ್ಮೂರ ವಾಮನ ತಂದೆ ದತ್ತು ಸಾಳಂಕೆ, ಅಭಿಷೇಕ ತಂದೆ ಸಂಜೀವ ಪಿಚಾರೆ ರವರು 108 ಅಂಬಿಲೆನ್ಸಗೆ ಕರೆ ಮಾಡಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ ನಂತರ ಮನೊಜ ಮತ್ತು ಸಚಿನ ರವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ದಿಸ್ಪುರ: ಒಂದೆಡೆ ಲವ್ ಜಿಹಾದ್, ಇನ್ನೊಂದೆಡೆ ಬಲವಂತದ ಮತಾಂತರಕ್ಕೆ ದೇಶಾದ್ಯಂತ ಹಿಂದೂ ಯುವತಿಯರು ಬಲಿಯಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಹೊಸ ಪ್ರಕರಣ ಸುದ್ದಿಯಾಗಿದೆ. ಅಸ್ಸಾಮಿನಲ್ಲಿ ಫೇಸ್ ಬುಕ್ ನಕಲಿ ಹಿಂದೂ ಪ್ರೊಫೈಲ್ ಬಳಸಿ ಹಿಂದೂ ಯುವತಿಯರನ್ನು ಸೆಳೆಯುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಬೀರ್ ಹಸೇನ್ ಎಂಬಾತನಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೂ ಚಪಲ ಬಿಡದ ಈತ ಫೇಸ್ ಬುಕ್ ನಲ್ಲಿ ರಾಜದೀಪ್ ದಾಸ್ ಎಂಬ ಹೆಸರಿನ ಪ್ರೊಫೈಲ್ ರಚಿಸಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಈತ ಕಾಲೇಜು ಯುವತಿಯೊಬ್ಬಳ ಅಡ್ಡಹೆಸರು ದಾಸ್ ಎಂದು ಇದ್ದ ಹಿನ್ನೆಲೆ, ತಾನು ಸಹ ದಾಸ್ ಎಂದು ಬರೆದುಕೊಂಡು ಆಕೆಯ ಜತೆ ಸಾಮಾಜಿಕ ಜಾಲತಾಣದಲ್ಲೇ ಸಂಪರ್ಕ ಸಾಧಿಸಿದ್ದ. ಆಕೆ ಸಹ ಈತನ ಮಾತನ್ನು ನಂಬಿದ್ದಳು. ಆದಾಗ್ಯೂ, ಇಬ್ಬರೂ ಕರೀಮ್ ಗಂಜ್ ನ ಪಾರ್ಕ್ ಒಂದರಲ್ಲಿ ಭೇಟಿಯಾಗಿದ್ದು, ಆಕೆಯನ್ನು ಮದುವೆಯಾಗುವುದಾಗಿ ಪ್ರಸ್ತಾಪಿಸಿದ್ದಾನೆ. ಈತನ ನಡವಳಿಕೆಯಿಂದ ಅನುಮಾನಗೊಂಡ ನಾಗರಿಕರು ಪರಿಶೀಲಿಸಿದಾಗ, ಬಳಿಕ ಬಜರಂಗದ ದಳದ ಸದಸ್ಯರು ಬಂದು ವಿಚಾರಿಸಿದಾಗ ಈತ ಮುಸ್ಲಿಮನಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಕುಪಿತರಾದ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡಿನೋವಿಗೆ ತಕ್ಷಣವೇ ಪರಿಹಾರ ಕೊಡುವಂತಹ ಮನೆಮದ್ದು ವೊಂದರ ಬಗ್ಗೆ ತಿಳಿದುಕೊಳ್ಳೋಣ. ಈ ಮನೆಮದ್ದು ನಿಮಗೆ ಎಷ್ಟರಮಟ್ಟಿಗೆ ಪರಿಹಾರ ಕೊಡುತ್ತದೆ ಎಂಬುದನ್ನು ತಿಳಿಯುವುದಕ್ಕೆ ಲೇಖನವನ್ನ ಸಂಪೂರ್ಣವಾಗಿ ಓದಿರಿ ಜೊತೆಗೆ ಈ ಮನೆಮದ್ದನ್ನು ಒಮ್ಮೆ ನೀವು ಕೂಡ ಪಾಲಿಸಿ ನೋಡಿ ಇದರಿಂದ ಖಂಡಿತಾ ಮಂಡಿ ನೋವಿಗೆ ಉಪಶಮನ ದೊರೆಯುತ್ತದೆ. ಮಂಡಿನೋವು ಎಂತಹ ಬಾಧೆ ಕೊಡುತ್ತದೆ ಅಂದರೆ ಅದನ್ನ ಅನುಭವಿಸಿದವರಿಗೇ ಗೊತ್ತು ಅದರ ನೋವು ಸಂಕಟ ಅದರ ಕಷ್ಟ ಹಾಗಾಗಿ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ ಮಂಡಿನೋವಿಗೆ ತಕ್ಷಣವೇ ಕೊಡವ ಮನೆ ಮದ್ದು ಬಗ್ಗೆ. ಈ ಪರಿಹಾರ ಮಾಡುವುದಕ್ಕೆ ಹೆಚ್ಚು ಹೆಚ್ಚು ಖರ್ಚು ಮಾಡಬೇಕಿಲ್ಲ ಹಾಗೆ ಈ ಮನೆಮದ್ದನ್ನು ನೀವು ಯಾಕೆ ಮಾಡಲೇ ಬೇಕು ಅಂದರೆ ತುಂಬ ಬೇಗ ಉಪಶಮನ ಕೊಡುತ್ತೆ ನೋವಿನಿಂದ ಜೊತೆಗೆ ಕಡಿಮೆ ಖರ್ಚಿನಲ್ಲಿ ನೀವು ಈ ಮನೆಮದ್ದನ್ನು ಪಾಲಿಸಬಹುದು ಹಾಗೂ ಹೆಚ್ಚು ಖರ್ಚು ಇಲ್ಲಾ ಹೆಚ್ಚು ಅಡ್ಡ ಪರಿಣಾಮಗಳೂ ಸಹ ಇಲ್ಲಾ, ಹೇಳಬೇಕೆಂದರೆ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ ಈ ಮನೆಮದ್ದನ್ನು ಮಾಡುವುದರಿಂದ ಹಾಗಾಗಿ ಮಂಡಿ ನೋವು ಯಾರಿಗೆ ಕಾಡುತ್ತಿದ್ದಲ್ಲಿ ಅಂಥವರು ಮಾಡಿ ಈ ಸರಳ ಉಪಾಯ ಹೌದು ಹೆಚ್ಚಾಗಿ ಮಂಡಿನೋವು ಅನ್ನುವುದು ವಯಸ್ಸಾದವರಲ್ಲಿ ಕಾಡುವುದು ಮತ್ತು ವಯಸ್ಸಾದವರು ಯಾವುದೇ ತರದ ವ್ಯಾಯಾಮ ಮಾಡುವುದಾಗಲಿ ಅಥವಾ ಯಾವುದೇ ಮನೆ ಮದ್ದು ಹೈಡೋಸ್ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲ ಆದರೆ ಪೇನ್ ಕಿಲ್ ಮಾಡುವುದಕ್ಕೆ ನಾವು ಮಾಡಬಹುದಾದ ಸರಳ ಪರಿಹಾರ ಅಂದರೆ ಅದು ಏನೆಂದು ನಾವು ಕೆಳಗಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ. ಮನೆಮದ್ದು ತಿಳಿದ ಮೇಲೆ ನೀವು ಕೂಡ ಈ ಸುಲಭ ಪರಿಹಾರವನ್ನು ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅಥವಾ ಮಂಡಿನೋವಿನಿಂದ ಯಾರೇ ಬಳಲುತ್ತಿದ್ದಲ್ಲಿ ಅಂಥವರಿಗೆ ಮಾಡಿ. ನೂರು ಗ್ರಾಂ ಎಕ್ಕದ ಎಲೆ, ನುಗ್ಗೆ ಸೊಪ್ಪು, ಹುಣಸೆ ಎಲೆ ಹಾಗೂ ಒಂದು ಗಡ್ಡೆ ಬೆಳ್ಳುಳ್ಳಿ ಎಲ್ಲವನ್ನೂ ಜಜ್ಜಿ ಹರಣ್ಣೆಯ ಜೊತೆ ಸೇರಿಸಿ ನೋವಿರುವ ಜಾಗದಲ್ಲಿ ರಾತ್ರಿ ಕಟ್ಟಿಕೊಂಡು ಮಲಗಬೇಕು. ಬೆಳಿಗ್ಗೆ ಆ ಲೇಪನವನ್ನು ತೊಳೆಯಬೇಕು. ಹೀಗೆ 10-15 ದಿನ ಮಾಡುವುದರಿಂದ ಮಂಡಿ, ಕುತ್ತಿಗೆ, ಕೈ ಎಲ್ಲಿಯೇ ನೋವಿನ ಸಮಸ್ಯೆ ಇದ್ದರೂ ಬೇಗ ಪರಿಹಾರ ಕಂಡುಕೊಳ್ಳಬಹುದು. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.
ದೆಹಲಿ: ಕಾಶ್ಮೀರ ಕಣಿವೆಯಲ್ಲಿ ಉಗ್ರ ಸಂಘಟನೆಗಳು ಮತ್ತು ಪ್ರತ್ಯೇಕವಾದಿಗಳ ಹೆಡೆ ಮುರಿ ಕಟ್ಟಿರುವ ಕೇಂದ್ರ ಸರ್ಕಾರ ಮತ್ತು ಸೈನ್ಯದ ಗಟ್ಟಿ ನಿಲುವು ಮುಸ್ಲಿಂ ಉಗ್ರ ಸಂಘಟನೆಗಳ ಅಸ್ತಿತ್ವವನ್ನೇ ಅಲುಗಾಡಿಸಿವೆ. ಆದರೂ ತಮ್ಮ ಕುತಂತ್ರ ಮುಂದುವರಿಸಿರುವ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಕಾಶ್ಮೀರ ಕಣಿವೆಯ ಯುವಕರಿಗೆ ತೀವ್ರಗಾಮಿ ಚಿಂತನೆಗಳನ್ನು ಬಿತ್ತಿ, ಒಂಟಿ ತೋಳದ ಮಾದರಿಯಲ್ಲಿ ದಾಳಿ ನಡೆಸುವ ಹುನ್ನಾರ ನಡೆಸಿವೆ ಎಂಬ ಮಾಹಿತಿ ಕೇಂದ್ರ ಗೃಹ ಇಲಾಖೆಯಿಂದಲೇ ಹೊರಬಿದ್ದಿದೆ. ಐಎಸ್ ಐಎಸ್ ದುಷ್ಕೃತ್ಯ ತಡೆಗಟ್ಟಲು ಕೇಂದ್ರ ಗೃಹ ಇಲಾಖೆಯ ಸೈಬರ್ ವಿಭಾಗವು ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಟೆಲಿಗ್ರಾಮ್ ನಲ್ಲಿ ಯುವಕರನ್ನು ಧರ್ಮದ ಹೆಸರಲ್ಲಿ ಪ್ರಚೋಧಿಸುವ ಲೇಖನ, ಚಿತ್ರಗಳ ಪ್ರಸಾರವನ್ನು ತಡೆಹಿಡಿದಿದೆ. ಈ ಮಾರ್ಗದ ಮೂಲಕ ಯುವಕರಲ್ಲಿ ಮೂಲಭೂತವಾದಿ ಚಿಂತನೆಗಳನ್ನು ಬಿತ್ತಿ, ದುಷ್ಕೃತ್ಯಕ್ಕೆ ಸೆಳೆಯುವ ಸಂಚು ಐಎಸ್ ಐಎಸ್ ಹೂಡಿದೆ. ಇತ್ತೀಚೆಗೆ ಸೈಬರ್ ವಿಂಗ್ ಐಸಿಸ್ ಪರವಾದ, ಯುವಕರನ್ನು ದುಷ್ಕೃತ್ಯಗಳಿಗೆ ಪ್ರಚೋಧಿಸುವ ಲೇಖನ, ಚಿತ್ರಗಳನ್ನು ಪ್ರಕಟಿಸುತ್ತಿದ್ದ ಟೆಲಿಗ್ರಾಮ್ ಚಾನಲ್ ವೊಂದನ್ನು ಪತ್ತೆ ಹಚ್ಚಿತ್ತು. ಅದರಲ್ಲಿ ಷರಿಯಾ ಕಾನೂನು ಜಾರಿ ಮಾಡುವ ಕುರಿತು ಯುವಕರಿಗೆ ಬೋಧಿಸಲಾಗುತ್ತಿತ್ತು. 23 ಸೆಪ್ಟೆಂಬರ್ 2017ರಂದು ಟೆಲಿಗ್ರಾಮ್ ಪ್ರಕಟಿಸಲಾಗಿದ್ದು, ಅದೇ ವರ್ಷ ಅಕ್ಟೋಬರ್ 3 ರಂದು ಹೊಸದಾಗಿ ಹೆಸರು ಬದಲಾಯಿಸಲಾಗಿದೆ. ಕೇಂದ್ರ ಗೃಹ ಇಲಾಖೆ ವರದಿ ಪ್ರಕಾರ ‘ಟೆಲಿಗ್ರಾಮ್ ಚಾನೆಲ್ ನಲ್ಲಿ ಒಂಟಿ ತೋಳ ಮಾದರಿಯಲ್ಲಿ ಹೇಗೆ ದಾಳಿ ನಡೆಸಬೇಕು, ದಾಳಿಯಲ್ಲಿರಬೇಕಾದ ವರ್ತನೆಗಳು, ಬಾಂಬ್ ದಾಳಿಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ಕಾಶ್ಮೀರದಲ್ಲಿ ಮುಸ್ಲಿಂ ರಾಷ್ಟ್ರಕ್ಕೆ ಬೆಂಬಲಿಸಿ ಎಂಬ ಹ್ಯಾಷ್ ಟ್ಯಾಗ್ ಕೂಡ ರಚಿಸಲಾಗಿದೆ. ಇದೇ ಮಾದರಿಯ ಹ್ಯಾಷ್ ಟ್ಯಾಗ್ ನ್ನು 2014ರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ಬಳಸಲಾಗಿತ್ತು. ಅದು ಭಾರಿ ಪರಿಣಾಮ ಬೀರಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದನೆ ಹರಡುವ ಪೇಜ್ ಗಳ ಅಡ್ಮಿನ್ ಗಳ ಬಗ್ಗೆ ನಿಗಾಯಿರಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
“ಸಮಜ” ಎಂದರೆ ಪ್ರಾಣಿಗಳ ಗುಂಪು, “ಸಮಾಜ” ಎಂದರೆ ಸಮಾನ ಧರ್ಮವುಳ್ಳ ಮನುಷ್ಯರ ಸಂಘ ಎಂದರ್ಥ.ಶ್ರೀರಂಗ ಮಹಾ ಗುರುಗಳು ಹೇಳುತ್ತಿದ್ದರು -ಮನುಷ್ಯಜೀವನದಲ್ಲಿ ಮೂರು ಕ್ರಮಗಳುಂಟು. ಒಂದು ನಿಸರ್ಗದ ವೇಗಕ್ಕೆ ತಕ್ಕಂತೆ ನಡೆಯುವುದು. ಎರಡನೆಯದು ನೆರೆಹೊರೆಯವರನ್ನು ನೋಡಿ ಅನುಕರಣೆ ಮಾಡುವುದು. ಇವೆರಡರಲ್ಲೂ ವಿಮರ್ಶೆ ಇಲ್ಲ. ಮೂರನೆಯದು ವಿಚಾರಪೂರ್ವಕವಾಗಿ ಒಂದು ಧ್ಯೇಯವನ್ನಿಟ್ಟುಕೊಂಡು, ನಿಸರ್ಗದ ನಡೆಯನ್ನೂ ಗಮನಿಸಿ ಜೀವನ ಮಾಡುವುದು. ಜೀವನವನ್ನು ಪ್ರಾಣಿ-ಪಕ್ಷಿಗಳೂ ಮಾಡುತ್ತವೆ. ನಾವೂ ಮಾಡುತ್ತೇವೆ. ಮನುಷ್ಯರು ಬುದ್ಧಿಜೀವಿಗಳು, ಮಾತನಾಡುವ ಶಕ್ತಿಯುಂಟು, ಮುಂದಾಲೋಚನೆಯುಂಟು, ಯೋಚನಾಶಕ್ತಿಯುಂಟು, ಪ್ರಾಣಿಗಳನ್ನು ಬಗ್ಗಿಸಿ ಹತೋಟೀಯಲ್ಲಿಟ್ಟುಕೊಳ್ಳುತ್ತಾರೆ - ಮುಂತಾಗಿ ನಾವು ಹೆಮ್ಮೆಪಡುತ್ತೇವೆ. ಆದರೆ ಪಶುಪಕ್ಷಿಗಳ ಜೀವನದ ಮಹತ್ವದ ಅಂಶವನ್ನು ಗಮನಿಸೋಣ: ಜೇನುಹುಳು, ಗೀಜಗ, ದುಂಬಿ, ಜೇಡ ಮುಂತಾದವುಗಳನ್ನು ಗಮನಿಸಿದಾಗ ಅವು ತುಂಬ ವ್ಯವಸ್ಥಿತವಾಗಿರುವುದನ್ನು ಕಾಣಬಹುದು. ಇರುವೆಗಳು ಚಾತುರ್ಯದಿಂದ ಆಹಾರ ಸಂಗ್ರಹ ಮಾಡುತ್ತವೆ. ಪಶು ಪಕ್ಷಿಗಳು ಆಹಾರದ ಉಪಯೋಗದಲ್ಲೂ ನಮ್ಮಂತೆ ಹೆಚ್ಚುತಿಂದು ಅಜೀರ್ಣ ಮಾಡಿಕೊಳ್ಳುವುದಿಲ್ಲ. ಮರಿಗಳನ್ನು ತುಂಬ ಆಸ್ಥೆಯಿಂದ ಪಾಲಿಸುತ್ತವೆ. ಶಿಸ್ತಿನ ವಿಚಾರ ತೆಗೆದುಕೊಂಡರೆ ಸಕಾಲದಲ್ಲಿ ಏಳುತ್ತವೆ, ದುಡಿಯುತ್ತವೆ, ಸ್ನಾನಮಾಡುತ್ತವೆ, ಸಕಾಲದಲ್ಲಿ ಗೂಡು ಸೇರುತ್ತವೆ. ಕೌಶಲದಿಂದ ಬೇಟೆಯಾಡುತ್ತವೆ. ಪರೇಂಗಿತಜ್ಞಾನಕ್ಕೆ ಕುದುರೆ, ನಾಯಿ, ಗಿಳಿ, ಪಾರಿವಾಳಗಳು, ಶಿಕ್ಷಣ ಮತ್ತು ತಾಯಿತನದ ನಿರ್ವಹಣೆಗೆ ಕೋಳಿ, ಬೆಕ್ಕು ಮುಂತಾದವುಗಳಲ್ಲಿನ ಸಾಮರ್ಥ್ಯವನ್ನು ಗಮನಿಸಬಹುದು. ಸ್ವಾವಲಂಬಿ ಜೀವನ, ಸ್ವಾಮಿನಿಷ್ಠೆ, ಕೃತಜ್ಞತೆ, ಸ್ಮರಣಶಕ್ತಿ, ಗುರುತು ಹಿಡಿಯುವಶಕ್ತಿ, ಅನುಕರಣಕಲೆಗಳನ್ನು ಪಶು-ಪಕ್ಷಿಗಳಲ್ಲಿಯೂ ಕಾಣಬಹುದು. ಕಲಿತ ವಿದ್ಯೆಗಳನ್ನೆಲ್ಲ ಜೀವನಕ್ಕೆ ಬಳಸಿಕೊಳ್ಳುತ್ತವೆ. ಯಾವುದರಲ್ಲೂ ಅವು ಮನುಷ್ಯುರಿಗಿಂತ ಕಡಿಮೆ ಇಲ್ಲ. ಕೋಗಿಲೆಯಂತೆ ಧ್ವನಿ, ನವಿಲಿನಂತೆ ನಡಿಗೆ ಮುಂತಾದ ನುಡಿಗಳೂ “ಸಮಜ”ದ ಹಿರಿಮೆಯನ್ನೇ ಸಾರುತ್ತವೆ. ಜಾಗ್ರತ್-ಸ್ವಪ್ನ-ನಿದ್ರೆ ಮೂರು ಸ್ಥಿತಿಗಳು ನಮ್ಮಂತೆಯೇ ಅವುಗಳಿಗೂ ಉಂಟು ಮಾನವಜನ್ಮದ ಹಿರಿಮೆ: ಹಾಗಾದರೆ “ಮಾನವ ಜನ್ಮ ದೊಡ್ಡದು”, “ಜಂತೂನಾಂ ನರಜನ್ಮ ದುರ್ಲಭಂ” ಎಂಬ ಜ್ಞಾನಿಗಳ ಮಾತಿಗೇನರ್ಥ ಎಂಬುದು ವಿಚಾರಣೀಯವಾಗಿದೆ. ಮನುಷ್ಯನಲ್ಲಿ ಎಚ್ಚರದ ಸ್ಥಿತಿ –ಸ್ವಪ್ನ ಮತ್ತು ಗಾಢ ನಿದ್ರೆ ಈ ಮೂರು ಸ್ಥಿತಿಗಳು ಇಂದ್ರಿಯಕ್ಷೇತ್ರಕ್ಕೆ ಸಂಬಂಧಪಟ್ಟವು. ಆದರೆ ಇವನ್ನೂ ಮೀರಿದ ಮತ್ತೊಂದು ಸ್ಥಿತಿ ಇದೆ. ಅದನ್ನು ಅನುಭವಿಸಿದವರು ಅದನ್ನು “ ತುರೀಯಾ” ನಾಲ್ಕನೆಯ ಸ್ಥಿತಿ ಎಂದಿದ್ದಾರೆ. ಅದರ ಆನಂದ ಯಾವ ಹೋಲಿಕೆಗೂ ಸಿಗದಿರುವುದರಿಂದ ಈ ಹೆಸರು. ಅದೇ ಸಮಾಧಿಸ್ಥಿತಿಯೂ ಸಹ. ಇದರಲ್ಲಿ ದೊರೆಯುವುದು ಪೂರ್ಣವಾದ, ಶುದ್ಧವಾದ, ನಿತ್ಯವಾದ, ಪರಾವಲಂಬನೆ ಇಲ್ಲದ, ಸಹಜ ಸುಖ. ಈ ನಾಲ್ಕೂ ಸ್ಥಿತಿಯನ್ನು ಅನುಭವಿಸುವ, ಆನಂದಿಸುವ ಹಕ್ಕು ಮತ್ತು ಯೋಗ್ಯತೆ ಮನುಷ್ಯನಿಗೆ ಮಾತ್ರ. ಪ್ರಾಣಿಗಳಿಗೆ ಇಲ್ಲ. ಈ ನಾಡಿನ ಮಹರ್ಷಿಗಳು ಮನುಷ್ಯನು ಈ ನಾಲ್ಕೂ ಸ್ಥಿತಿಗಳನ್ನು ಅನುಭವಿಸಿ ಸುಖಿಸಲು ಉಪಾಯವನ್ನು ಕಂಡರುಹಿದರು. ಅವೇ ಧರ್ಮ,ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು. ನಾಲ್ಕು ಪುರುಷಾರ್ಥಗಳನ್ನು ಜೀವನದಲ್ಲಿ ಸಾಧಿಸಿ ಇನ್ನಿಲ್ಲದ ಸುಖ, ನೆಮ್ಮದಿಯನ್ನು ಪಡೆಯುವ ಚಿಂತನೆ ಇರುವ ಮನುಷ್ಯರ ಗುಂಪನ್ನೇ “ಸಮಾಜ “ ಎಂದಿರುವುದು. ಆಹಾರ ನಿದ್ರಾ ಭಯ ಮೈಥುನಂ ಚ ಸಾಮಾನ್ಯಮೇತತ್ ಪಶುಭಿರ್ನರಾಣಾಮ್ – ಆಹಾರ, ನಿದ್ರೆ,ಭಯ,ಮೈಥುನ ಇವುಗಳು ಪ್ರಾಣಿಗಳಿಗೆ ಮತ್ತು ಮನುಷ್ಯನಿಗೆ ಸಾಮಾನ್ಯ ಸ್ಥಿತಿಗಳು. ಮತ್ತೆ ಇವನ ವಿಶೇಷವೇನೆಂದರೆ-ಧರ್ಮೋ ನರಾಣಾಮ್ ಅಧಿಕೋ ವಿಷೇಶಃ, ಜ್ಞಾನಂ ನರಾಣಾಮ್ ಅಧಿಕೋ ವಿಷೇಶಃ ಧರ್ಮ, ಜ್ಞಾನಗಳೇ ಮನುಷ್ಯನ ವಿಶೇಷತೆ. ಅದಿಲ್ಲದಿದ್ದರೆ ಅವನು ಪಶು ಸಮಾನ ಎಂದಿವೆ ನಮ್ಮ ಶಾಸ್ತ್ರಗಳು. ಹಾಗೆಂದೇ ಸರ್ವ ಪ್ರಯತ್ನದಿಂದಲೂ ಧರ್ಮ, ಜ್ಞಾನಗಳನ್ನು ಸಂಪಾದಿಸಿ ಸುಖದಿಂದಿರುವುದೇ ಮನುಷ್ಯ ಜನ್ಮದ ಸಾರ್ಥಕ್ಯ ಎಂಬ ಶ್ರೀರಂಗಮಹಾಗುರುಗಳ ವಿಚಾರವನ್ನು ಮರೆಯದಿರೋಣ.
ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ‘ಮುಕಾಬಲಾ’ ಸಿನಿಮಾ ಹಾಡಿಗೆ ತಂಡವೊಂದು ಯಕ್ಷಗಾನ ವೇಷ ಧರಿಸಿ ನೃತ್ಯ ಮಾಡಿದ್ದು ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಝೀ ಕನ್ನಡ ಪದೇ ಪದೇ ನಮ್ಮ ಸಹನೆ ಕೆಣಕುತ್ತಿದೆ. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂತವರಿಗೂ ಕರಾವಳಿಯ ಭಾವನೆಗಳು ಅರ್ಥವಾಗದಿರುವುದು ದುರಂತ ಅನ್ನುವ ಟೀಕೆಗಳು ಕೇಳಿ ಬಂದಿದೆ. ಯಕ್ಷಗಾನದ ಆರಾಧನಾ ಪರಂಪರೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕಲೆಗೆ ಅಪಚಾರ ಎಸಗಲಾಗಿದೆ. ಹೀಗಾಗಿ ಅನೇಕರು ವಾಹಿನಿ ಕಚೇರಿಗೂ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲೇ ‘ಯಕ್ಷಗಾನ ಕಲೆ ಸಂಕಷ್ಟದಲ್ಲಿದೆ. ಅದನ್ನು ಉಳಿಸಿ ಬೆಳೆಸಲು ಹರ ಸಾಹಸ ಪಡುತ್ತಿರುವ ಸಂದರ್ಭದಲ್ಲಿ ಅನ್ಯ ರಂಗದತ್ತ ಈ ಕಲೆಯನ್ನು ಕೊಂಡೊಯ್ಯುವುದು ಸರಿಯಲ್ಲ. ಇದರಿಂದ ವೀಕ್ಷಕರಿಗೆ ಯಕ್ಷಗಾನದ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ ಅನ್ನುವ ಆತಂಕ ಯಕ್ಷಗಾವ ಪ್ರಿಯರದ್ದು. ಈ ನಡುವೆ ಯಕ್ಷಗಾನ ಪ್ರಿಯರ ಕೋಪ ಝೀ ಕನ್ನಡ ವಾಹಿನಿಯಿಂದ ನಿರೂಪಕಿ ಅನುಶ್ರೀಯತ್ತ ತಿರುಗಿದೆ. ಕರಾವಳಿಯವರಾದ ಅನುಶ್ರೀ ಅವರಿಗೆ ಯಕ್ಷಗಾನ ಕಲೆಯ ಬಗ್ಗೆ ಅರಿವಿದೆ.ಯಕ್ಷಗಾನ ಎಷ್ಟು ಪವಿತ್ರ ಕಲೆ ಅನ್ನುವುದು ಗೊತ್ತಿದೆ. ಕನಿಷ್ಠ ಪಕ್ಷ ಅವರು ಈ ಬಗ್ಗೆ ಮಾತನಾಡಬಹುದಿತ್ತು. ಅಸಾಧ್ಯವಾಯ್ತು ಅಂದರೆ ಕಾರ್ಯಕ್ರಮ ಮುಗಿದ ಮೇಲಾದರೂ ಮಾತನಾಡಬಹುದಿತ್ತು ಎಂದು ಕೆಂಡ ಕಾರುತ್ತಿದ್ದಾರೆ. ಒಂದು ನಿಟ್ಟಿನಲ್ಲಿ ಝೀ ಕನ್ನಡ ಬಹುಸಂಖ್ಯಾತರ ಸಹನೆ ಕೆಣಕುತ್ತಿದೆ. ಹಿಂದೊಮ್ಮೆ ಬ್ರಾಹ್ಮಣ ಸಮುದಾಯ ಆಕ್ರೋಶಕ್ಕೆ ಚಾನೆಲ್ ಗುರಿಯಾಗಿತ್ತು. ಜೊತೆಗೆ ಇದೇ ವಾಹಿನಿಯಲ್ಲಿ ಬರುತ್ತಿರುವ ಹಾಸ್ಯ ಕಾರ್ಯಕ್ರಮ ಅಶ್ಲೀಲತೆಯಿಂದ ಕೂಡಿದೆ ಅನ್ನುವುದು ಸತ್ಯ. ಆದರೆ TRP ಈ ಕಾರ್ಯಕ್ರಮಗಳಿಗೆ ಬರುತ್ತಿರುವುದರಿಂದ ಝೀ ಕನ್ನಡ ಮುಖ್ಯಸ್ಥರು ಇಂಥ ಆಕ್ರೋಶಗಳಿಗೆ ತಲೆ ಕೆಡಿಸಿಕೊಳ್ಳುವುದು ಅನ್ನುವುದು ನೆನಪಿರಲಿ.
ಇರಾನ್‌ನಲ್ಲಿ ಮೊಸಾದ್ ನಡೆಸುವ ಗುಪ್ತ ಕಾರ್ಯಾಚರಣೆಯ ‘ತೆಹ್ರಾನ್‌’ ಸೀಸನ್ 2ನಲ್ಲಿ ಕಾಣುವ ಭಾರಿ ದೊಡ್ಡ ಬದಲಾವಣೆ‌ ಪಾತ್ರಗಳ ವಿಚಾರ. ಪಾತ್ರಗಳ ಒಟ್ಟು ಸಂಖ್ಯೆ‌ ಈಗ ಕಡಿಮೆಯಾಗಿದೆ, ಆದರೆ ತೀವ್ರತೆ ಹೆಚ್ಚಿಸಲಾಗಿದೆ. ಕತೆಯನ್ನು ಪಾತ್ರಗಳೇ ಮುಂದೆ ಕೊಂಡೊಯ್ಯುವ ಅನುಭವ ನೀಡುವ ಈ ಸರಣಿ Apple TV+ನಲ್ಲಿ ಸ್ಟ್ರೀಮ್ ಆಗುತ್ತಿದೆ. ಗೂಢಾಚಾರಿಕೆಯ ಹಲವು ಸಿನಿಮಾಗಳನ್ನು ನೀವೆಲ್ಲಾ ನೋಡಿಯೇ‌ ಇರುತ್ತೀರಿ. ಅತೀವ ಕುತೂಹಲ, ಹೋರಾಟಗಳ ತರುವಾಯ ಕೊನೆಗೆ ಒಳಿತು ಗೆಲ್ಲುತ್ತದೆ, ಕೆಡುಕು ಸೋಲುತ್ತದೆ. ಆದರೆ ವಾಸ್ತವದ ಬೇಹುಗಾರಿಕೆ ಹಾಗಲ್ಲ. ಅಲ್ಲಿ ಒಳಿತು ಕೆಡುಕುಗಳ ನಡುವೆ ಸ್ಪಷ್ಟ ರೇಖೆಯ ಪ್ರತ್ಯೇಕತೆ ಇರುವುದಿಲ್ಲ. ಒಳಿತು-ಕೆಡುಕುಗಳ ಬಗ್ಗೆ ತನ್ನದೇ ಆದ ವ್ಯಾಖ್ಯಾನ ಇರುವ ಪ್ರಪಂಚವದು. ಅಂಥ ಪ್ರಪಂಚದೊಳಗೆ ಕರೆದೊಯ್ಯುವ ‘ತೆಹ್ರಾನ್’ನ ಎರಡನೇ ಆವೃತ್ತಿ ಈಗ ಹೊರಬಿದ್ದಿದೆ. ಇಸ್ರೇಲಿ‌ ಗೂಢಚಾರ ಸಂಸ್ಥೆ ಮೊಸ್ಸಾದ್‌ನ ಏಜೆಂಟ್ ತಮರ್ ರಬಿನ್ಯಾನ್ ಇರಾನ್ ಪ್ರವೇಶಿಸಿ ಅಲ್ಲಿನ ಅಣು ಸ್ಥಾವರ ನಾಶಪಡಿಸಲು ಪೈಲಟ್‌ಗಳಿಗೆ ಸಹಕರಿಸಬೇಕು. ಅದಕ್ಕಾಗಿ ವಿದ್ಯುತ್ ‌ವ್ಯವಸ್ಥೆಯನ್ನು‌ ಹ್ಯಾಕ್ ಮಾಡಿ ವಿಮಾನ ಪತ್ತೆ ಹಚ್ಚುವ ರಾಡಾರ್‌ಗಳನ್ನು ಸ್ಥಗಿತಗೊಳಿಸುವುದು ಸೀಸನ್‌ನ ಒಂದರ ಮುಖ್ಯ ಭಾಗವಾಗಿತ್ತು. ಆದರೆ ಕೊನೆಯ ಹಂತದಲ್ಲಿ ಗೆಲುವಿನ ಮಜಲು ತಲುಪುವಲ್ಲಿ‌ ಸೋಲುವ ಆಕೆ ಇರಾನ್‌ನೊಳಗೇ ತನ್ನ ಬೇರುಗಳನ್ನು ಕಂಡುಕೊಂಡಿದ್ದಳು. ಅದೀಗ ಅವಳಿಗೆ ಮುಳುವಾಗಿದೆ. ಬೇಹುಗಾರರು ಅಂದಮೇಲೆ ಅವರು ಕೆಲಸಕ್ಕೆ ಬೇಕಾದ ಅಗತ್ಯ ಕೌಶಲ್ಯ ಹೊಂದಿರುತ್ತಾರೆ. ಆದರೆ ಕೌಶಲ್ಯ ಪಡೆದಷ್ಟು ಸುಲಭವಾಗಿ ಭಾವನಾತ್ಮಕ ನಿಗ್ರಹ ಒಲಿಯುವುದಿಲ್ಲ. ಇಸ್ರೇಲ್‌ನಿಂದ ಇರಾನಿಗೆ ಹೋದ ತಮರ್ ರಬಿನ್ಯಾನ್ ಅತಿ ಕೌಶಲ್ಯಮತಿಯಾದರೂ ಭಾವನಾತ್ಮಕ ಹುಡುಗಿ. ಆ ಕಾರಣದಿಂದಲೇ‌ ಇರಾನ್‌ನಲ್ಲಿರುವ‌ ಅವಳ ಚಿಕ್ಕಮ್ಮನ ಮನೆಗೆ ಹೋಗಿದ್ದು ಮೊದಲ ಸೀಸನ್‌ನಲ್ಲಿ ಕಂಡಿದ್ದೇವೆ. ಆಕೆ ಪ್ರೇಮಿಸಿದ್ದು ಇರಾನಿಯೊಬ್ಬನನ್ನ. ಹಾಗಾಗಿ ಯಹೂದಿ ಧರ್ಮ ತ್ಯಜಿಸಿ ಇಸ್ಲಾಂಗೆ ಮತಾಂತರವಾದವಳು. ಗಂಡ ಮೃದು ಸ್ವಭಾವಿಯಾದರೂ ಮಗಳು ಇರಾನ್‌ ಪ್ರಸ್ತುತ ಕಟ್ಟರ್‌ವಾದಿ ಧೋರಣೆಯ ಅಲೆಗೆ ಸಿಕ್ಕವಳು. ಅವಳ ಮೂಲಕ ಹೊರಬಿದ್ದ ಮಾಹಿತಿ ತಮರ್‌ಳ ಅತ್ತೆಗೆ ಮುಳುವಾಗಿತ್ತು. ಬಂಧನಕ್ಕೆ ಒಳಗಾಗಿದ್ದ ಆಕೆ ಎರಡನೇ ಆವೃತ್ತಿಯ‌‌ ಮೊದಲ ಕಂತಿನಲ್ಲೇ ನೇಣುಗಂಬ‌ ಏರುತ್ತಾಳೆ. ಅಲ್ಲಿಗೆ ತಮರ್‌ಳ ಒಂದು ಭಾವನಾತ್ಮಕ ಕೊಂಡಿ ಕಳಚಿ ಬೀಳುತ್ತದೆ. ಆದರೆ ವೈಯಕ್ತಿಕ ಸೇಡು ಇಟ್ಟುಕೊಂಡ‌ ಬೇಹುಗಾರರು ಅವರ ಮಾತೃಸಂಸ್ಥೆಗೆ ಉಪಯುಕ್ತ ಸರಕುಗಳು. ಹಾಗಾಗಿ ಇಸ್ರೇಲ್ ಅವಳ ಸೇವೆ ಪಡೆಯುವುದನ್ನು ಮುಂದುವರಿಸುತ್ತದೆ. ಆದರೆ ಪ್ರೀತಿ ಎಂಥವರನ್ನೂ ಬಂಧಿಸುತ್ತದೆ. ಹನಿ ಟ್ರ್ಯಾಪ್ ಎಂಬುದು ಗೂಢಾಚಾರಿಕೆಯ ವಲಯದಲ್ಲಿ ಯಶಸ್ವಿ ಆಯುಧ. ಹಾಗೆ ಪ್ರೀತಿಯ ಅಡ್ಡ ಪರಿಣಾಮ ಗೊತ್ತಿದ್ದೂ ಸ್ವತಃ ಪ್ರೇಮಪಾಶಕ್ಕೆ ಸಿಲುಕುವುದು ಮನುಷ್ಯ ಸಹಜ ಗುಣ. ಮಿಲಾದ್ ಕಹಾನಿ‌ ಜತೆ ತಮರ್‌ಳ ಸಂಬಂಧ ಮೊದಲ ಆವೃತ್ತಿಯಲ್ಲೇ ಏರ್ಪಟ್ಟಿತ್ತು. ಆ ಸಂಬಂಧದಲ್ಲಿ ಅವಳದ್ದು‌ ಮೇಲುಗೈ ಆಗಿತ್ತು. ಭಾವನಾತ್ಮಕ ನಿಗ್ರಹದ ಮಿತಿಯಲ್ಲಿ ಅವಳಿದ್ದಳು. ಮಿಲಾದ್‌ನ ಎದೆಬಡಿತಕ್ಕೆ ಯಾವಾಗ ತಮರ್‌ಳ ನರಗಳೂ ಸ್ಪಂದಿಸುತ್ತವೆಯೋ ಅಲ್ಲಿಂದ ಸಂಬಂಧ ಮಾತ್ರವಲ್ಲ, ಯೋಜನೆಯೂ ಅಲ್ಲೋಲ ಕಲ್ಲೋಲ. ಏಕೆಂದರೆ ಮಿಲಾದ್ ಗೂಢಾಚಾರನಲ್ಲ. ಕೈಯಾರೆ ಒಂದು ಕೊಲೆ ಮಾಡಬೇಕಾಗಿ ಬಂದಾಗ ಅದರ ಮಾನಸಿಕ ಬೇಗುದಿಯ ನಿಭಾವಣೆಗೆ ಆತ ತರಬೇತಿ ಪಡೆದವದನಲ್ಲ. ಭಾವನೆಗಳನ್ನು ನಿಗ್ರಹಿಸಲು ಸಾಧ್ಯವಾಗದ ಅವನ ವರ್ತನೆ ಗೂಢಾಚಾರರ ನಿಯಮದ ಪ್ರಕಾರ ಬೇಜವಾಬ್ದಾರಿತನ. ಮಿಲಾದ್‌ನ ಬೇಜವಾಬ್ದಾರಿತನ ತಮರ್‌ಳನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಇಂಥ ಘಟನೆಗಳು ಸ್ಪೈ ಥ್ರಿಲ್ಲರ್‌ಗೆ ಪ್ರತಿ ಎಪಿಸೋಡಿನಲ್ಲಿಯೂ ಥ್ರಿಲ್ ತುಂಬುತ್ತದೆ. ಇವರೆಲ್ಲರ ನಡುವೆ ಇರಾನಿ ಗೂಢಾಚಾರ ಫರಾಜ಼್ ಕಮಾಲಿ ಈ ಬಾರಿ ಇನ್ನಷ್ಟು ಇಷ್ಟವಾಗುತ್ತಾನೆ. ಆ ಪಾತ್ರ ನಿರ್ವಹಿಸಿದ ಇರಾನಿ ಸಂಜಾತ ಅಮೆರಿಕನ್ ನಟ ಶೌನ್ ತೌಬ್‌ಗೆ ಕಣ್ಣಲ್ಲೇ ಅಭಿನಯಿಸುವ ತಾಕತ್ತಿದೆ. ಆತನ ವೈಯಕ್ತಿಕ ಜೀವನವೂ ಅನುಕಂಪ ಪಡುವಂಥದ್ದಾದ ಕಾರಣ ಸಹಜವಾಗಿ ಆ ಪಾತ್ರವನ್ನು ಮನಸು ಬಹುಬೇಗ ಗುರುತಿಸುತ್ತದೆ. ‘ತೆಹ್ರಾನ್’ ಹೇಳಿಕೇಳಿ ಇಸ್ರೇಲಿ‌ ಕೇಂದ್ರಿತ ಗೂಢಾಚಾರಿಕೆಯ ಕಥೆ, ಅಂಥದ್ದರಲ್ಲಿ ನಮಗೆ ಮೊಸ್ಸಾದ್‌ಗೆ‌ ಪ್ರತಿಯಾದ ಮತ್ತೊಂದು ಸಂಸ್ಥೆಯ ಪಾತ್ರ ಇಷ್ಟವಾಗುತ್ತದೆ‌ ಎಂದರೆ ಅದು ಕತೆ‌ ಮಾತ್ರದಿಂದ ಸಾಧ್ಯವಿಲ್ಲ. ಆ ಪಾತ್ರ ನಿರ್ವಹಿಸುವ ನಟ ನಮ್ಮ ಮುಂದೆ ಅಭಿನಯವನ್ನೇ ಮಾಡುತ್ತಿಲ್ಲ, ಅದು ಆತನ ನಿಜ ಜೀವನದ ಪಾತ್ರ ಎಂದು ಅನಿಸುವಂತೆ ನಟಿಸುವುದು ಭಾರಿ ಕಲಾಕಾರರಿಗಷ್ಟೇ ಸಾಧ್ಯ. ಎರಡನೇ ಸೀಸನ್‌ನಲ್ಲಿ ಕಥೆಯ ಮುಖ್ಯ ಗುರಿ ಇರಾನಿ ಸೇನಾ ಮುಖ್ಯಸ್ಥ ಮೊಹಮ್ಮದಿಯನ್ನು ಕೊಲ್ಲುವುದು. ಕತೆಗೆ ಇರುವ ಪ್ರಾಧಾನ್ಯ ನಿಧಾನವಾಗಿ ಪಾತ್ರಗಳ ಕಡೆಗೆ ತಿರುಗಿಸಿದ್ದು ‘ತೆಹ್ರಾನ್‌ನ’ ತಂತ್ರ. ಪ್ರೇಕ್ಷಕರಾದ ನಮ್ಮನ್ನು ಕ್ರಮೇಣ ಪಾತ್ರಗಳ ಜತೆ ಕನೆಕ್ಟ್ ಆಗಲು ಚಿತ್ರಕತೆ ಪ್ರೇರೇಪಿಸುತ್ತದೆ. ಏಕೆಂದರೆ ಒಂದು ಹಂತದ ನಂತರ ಕತೆಯನ್ನು ಕೊಂಡೊಯ್ಯುವುದೇ ಪಾತ್ರಗಳು. ಆಯಾ ಪಾತ್ರಗಳ ಗುಣ-ನಡತೆ ಸ್ವಲ್ಪವೇ ಬೇರೆ ರೀತಿ ಇದ್ದಿದ್ದರೆ ಕತೆ ಬದಲಾಗುತ್ತಿತ್ತು ಎಂಬ ಭ್ರಮೆ ನಮ್ಮನ್ನು ಆವರಿಸುತ್ತದೆ. ಪ್ರತಿ ಪಾತ್ರಕ್ಕೂ ಒಂದು ತನ್ನತನ ಅನ್ನುವುದು ಕಾಣುತ್ತದೆ, ಒಂದು ವ್ಯಕ್ತಿತ್ವದ ಚೌಕಟ್ಟಿದೆ. ತೆರೆಯ ಮೇಲೆ ಮೂಡುವ ಯಾವುದೇ ಪಾತ್ರ ಆ ಚೌಕಟ್ಟು ಮೀರಿ ವರ್ತಿಸುವುದಿಲ್ಲ. ಹಾಗಾಗಿ ಪಾತ್ರಗಳೇ ಕತೆಯನ್ನು ಮುಂದೆ ಕೊಂಡೊಯ್ದ ಭಾವನೆ ಮೂಡುತ್ತದೆ. ಹೆಚ್ಚಿನ ಸ್ಪೈ ಸೀರೀಸ್‌‌ಗಳು ಆದಷ್ಟು ಬೇಗ ಅದರ ಕೊನೆಯ ಎಪಿಸೋಡ್ ನೋಡಬೇಕು ಎಂಬ ಹಂಬಲ ಮೂಡಿಸುವುದು ಸಹಜ. ಇಲ್ಲಿಯೂ ಹಾಗೆಯೇ ಅನಿಸುತ್ತದೆ, ಆದರೆ ಒಟ್ಟು ಎಂಟು ಎಪಿಸೋಡ್‌ಗಳ ಸರಣಿಯಲ್ಲಿ ಆಯ್ದ ಆರು ಮಾತ್ರ ಸ್ಟ್ರೀಮ್ ಆಗುತ್ತಿವೆ. ಇನ್ನುಳಿದ ಎರಡು ಕಂತುಗಳು ಪ್ರತಿ ಶುಕ್ರವಾರ ಆ್ಯಪಲ್ ಟಿವಿ ಪ್ಲಸ್‌ನಲ್ಲಿ ಬಿಡುಗಡೆಯಾಗುತ್ತವೆ.
ಫಿರ್ಯಾದಿ ಶಂಕರ ತಂದೆ ಹಣಹಂತ ವಡೆರಾಜ ವಯ: 58 ವರ್ಷ, ಜಾತಿ: ವಡ್ಡರ, ಸಾ: ಯಲ್ಲದಗುಂಡಿ ಗ್ರಾಮ ರವರ ಮಗನಾದ ಮಲ್ಲಿಕಾರ್ಜುನ ಇತನು ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದು, ಆಗಾಗ ನಾನು ಸಾಯುತ್ತೇನೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಿದ್ದನ್ನು, ಹೀಗಿರುವಾಗ ದಿನಾಂಕ 04-10-2020 ರಂದು 1100 ಗಂಟೆಯಿಂದ 1300 ಗಂಟೆಯ ಮಧ್ಯದ ಅವಧಿಯಲ್ಲಿ ಹೊಲದ ಬಂದರಿಯ ಮೇಲಿದ್ದ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ದೂರು ಮತ್ತು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 124/2020, ಕಲಂ. ಹುಡುಗಿ ಕಾಣೆ :- ದಿನಾಂಕ 03-10-2020 ರಂದು 2030 ಗಂಟೆ ಸುಮಾರಿಗೆ ಫಿರ್ಯಾದಿ ವೈಜಿನಾಥ ತಂದೆ ಶಿವಲಿಂಗಪ್ಪಾ ಕುಂಬಾರ ಸಾ: ಹಳ್ಳಿಖೇಡ(ಬಿ) ಇವಳು ತಮ್ಮ ಮನೆಯಿಂದ ಮನೆಯ ಮುಂದಿನ ಗೇಟ್ ಹಾಕಿ ಬರುತ್ತೇನೆ ಅಂತ ಹೇಳಿ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ, ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ತಿಳಿದುಕೊಳ್ಳಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಕಾಣೆಯಾದ ಮಗಳ ಚಹರೆ ಪಟ್ಟಿ ತೆಳ್ಳನೆಯ ಮುಖ ಸಾಧಾರಣ ಮೈಕಟ್ಟು, ನೇರವಾದ ಮೂಗು, ಗೋಧಿ ಮೈಬಣ್ಣ, ಮೈಮೇಲೆ ಹಳದಿ ಬಣ್ಣದ ಟಾಪ್ ಮತ್ತು ಚುಡಿದಾರ ಧರಿಸಿರುತ್ತಾಳೆ, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 04-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 73/2020, ಕಲಂ. 279, 338 ಐಪಿಸಿ :- ದಿನಾಂಕ 04-10-2020 ರಂದು ಫಿರ್ಯಾದಿ ಕು.ಶಶಿಕಲಾ ತಂದೆ ಗುರುನಾಥ ವಯ: 22 ವರ್ಷ, ಸಾ: ಮುಸ್ತಾಪುರ, ರವರಿಗೆ ಹಲ್ಲು ಬೆನೆ ಆದ ಕಾರಣ ತನ್ನ ತಾಯಿ ಮಾಹಾದೇವಿ, ತಮ್ಮ ಬಸವಕೀರಣ ಮೂವರು ಕೊಡಿ ತಮ್ಮೂರ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ದೂಪತಮಾಹಾಗಾಂವ-ಲಾಧಾ ಕಡೆಯಿಂದ ಆಟೋ ನಂ. ಕೆಎ-38/8421 ನೇದು ಬಂದಾಗ ಸದರಿ ಆಟೋದಲ್ಲಿ ದೂಪತಮಾಹಾಗಾಂವ ಗ್ರಾಮದ ಲಕ್ಷ್ಮಿ ಗಂಡ ತುಳಸಿರಾಮ ಮತ್ತು ಫಿರ್ಯಾದಿಯವರೆಲ್ಲರೂ ಕುಳಿತು ಸಂತಒಪುರ ಆಸ್ಪತ್ರೆಗೆ ಹೋಗುವಾಗ ಬೀದರ ಔರಾದ (ಬಿ) ರೋಡಿನ ಮೇಲೆ ವೈಜೀನಾಥ ಪಾಟೀಲ ಜಿರ್ಗಾ (ಬಿ) ರವರ ಹೊಲದ ಹತ್ತಿರ ಬಂದಾಗ ಸದರಿ ಆಟೋ ಚಾಲಕನಾದ ಆರೋಪಿ ನರಸಿಂಗ್ ತಂದೆ ಮಾರುತಿ ದೊಬಿ ಸಾ: ಬಾಚೇಪಳ್ಳಿ ಇತನು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಾಲಾಯಿಸಿ ರೋಡಿನ ಮೇಲೆ ಆಟೋ ಪಲ್ಟಿ ಮಾಡಿದ ಪರಿಣಾಮ ಫಿರ್ಯಾದಿಯ ಎರಡು ಮೊಳಕಾಲಿಗೆ, ಎಡಗಾಲು ಪಾದದ ಮೇಲೆ, ಎಡಗೈ ಮುಂಗೈ ಮೇಲೆ, ಬಲಗೈ ರಟ್ಟೆಯ ಮೇಲೆ, ಬಲಗಡೆ ಮುಖಕ್ಕೆ ತುಟಿಯ ಮೇಲೆ ಹಾಗೂ ಹಣೆಯ ಮೇಲೆ ತರಚಿದ ರಕ್ತಗಾಯಗಳಾಗಿರುತ್ತದೆ, ಲಕ್ಷ್ಮೀ ಇವರಿಗೆ ಎಡಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯ, ಎಡಗಾಲಿನ ಮೊಳಕಾಲಿಗೆ ಹಾಗೂ ಕುತ್ತಿಗೆಯ ಮೇಲೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ತಾಯಿ ಮಾಹಾದೇವಿ, ತಮ್ಮ ಬಸವಕೀರಣ ರವರಿಗೆ ಯಾವುದೆ ಗಾಯವಾಗಿರುವದಿಲ್ಲಾ, ಗಾಯಗೊಂಡ ಫಿರ್ಯಾದಿಗೆ ಹಾಗೂ ಲಕ್ಷ್ಮಿ ಇಬ್ಬರಿಗೆ ಸದರಿ ಆರೋಪಿಯು ಒಂದು ಖಾಸಗಿ ವಾಹನದಲ್ಲಿ ಸಂತಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತೆಗೆದುಕೊಂಡು ಬಂದಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 89/2020, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 04-10-2020 ರಂದು ಚಂದ್ರಕಾಂತ ತಂದೆ ಸೋಪಾನ ಕಾಳೆ ವಯ: 32 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ತೋರಣಾ ಇತನು ತೋರಣಾ ಗ್ರಾಮದ ಶಿವಾಜಿ ಚೌಕ ಹತ್ತಿರ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ತಾನಾಜಿ ಪಿಎಸ್‌ಐ ಕಮಲನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬನ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ, ಸಿಬ್ಬಂದಿಯವರೊಡನೆ ಹೊಗಿ ಶಿವಾಜಿ ಚೌಕ ಹತ್ತಿರ ನೋಡಲು ಸದರಿ ಆರೋಪಿತನು ತನ್ನ ಹತ್ತಿರ ಒಂದು ಬಿಳಿಚೀಲ ಇಟ್ಟುಕೊಂಡು ಜನರಿಗೆ ಮಾರಾಟ ಮಾಡಲು ಅಕ್ರಮ ಸರಾಯಿ ಇರುವುದನ್ನು ಖಚಿತ ಮಾಡಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಸದರಿ ಬಿಳಿ ಚೀಲವನ್ನು ಪರಿಶಿಲಿಸಿ ನೋಡಲು ಅದರಲ್ಲಿ 1) Original Choice Deluxe Wisky 90 ML 40 Paper pouch RS. 1405/- 2) Old Tavern Whisky 180 ML 10 Paper Pouch RS. 867/- ಮುದ್ದೆ ಮಾಲು ಇರುತ್ತದೆ, ನಂತರ ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ದೇವಮ್ಮ ಎಂಬ ಹೆಂಗಸು ಘಟವಾಣಿ ಎಂಬುದರಲ್ಲಿ ಎರಡು ಮಾತಿಲ್ಲ. ಬಂದ ನಾಲ್ಕೇ ದಿನಕ್ಕೆ, “ನೀವು ತಾಯ್ಮಗಳು ಹಿಂಗೆ ಕರಕರ ಮಾಡ್ಕಂತಿದ್ರೆ ನಾ ಹೇಳಲಾರದಾಂಗೆ ಬಸ್ ಹತ್ತತೀ..." ಅಂತ ಜಬರಿಸಿದರೆ, ನಾವು ಮುಖ-ಮುಖ ನೋಡಿಕೊಂಡು ಬಾಯ್ಮುಚ್ಚಿಕೊಂಡೆವು. ನಮ್ಮಿಬ್ಬರದೀಗೀಗ ರಾಜಕೀಯ ಸಲ್ಲಾಪ; ದಿನಕ್ಕೊಂದರಂತೆ ಬಿಡುಗಡೆ ಆಗುತ್ತಿರುವ ದ್ವೇಷದ ಪ್ಯಾಕೇಜೇ ವಿಷಯ ಇವಳು ಬಂದಲಾಗಾಯ್ತು, ಜನ್ಮಾಂತರದ ಋಣವೊಂದರ ಉಳಿಕೆಯನ್ನು ಸಲ್ಲಿಸಿಕೊಳ್ಳುವವರ ಹಾಗೆ ಪರಸ್ಪರ ಆತುಕೊಂಡೆವು. ಎಳೆಯ ಜೀವದ ಕಳಲು ಅವಳ ಒರಟು ಹಸ್ತಗಳಲ್ಲಿ ಅರಳುವುದೇ ಒಂದು ಸೋಜಿಗ ಎಂಬಂತೆ, ಅವಳ ಕಂಠದಿಂದ ಸುರುಳಿ ಸುರುಳಿಯಾಗಿ ಸಸಿನಟ್ಟಿಯ ಹಾಡು ತೂಗುವುದೇ ಹಿತ ಎಂಬಂತೆ, ನನ್ನ ಅನುತನುವಿನ ಪಾಲುಗಾರ್ತಿಯೊಬ್ಬಳು ಒದಗಿದಳು ಎಂಬಂತೆ ಆಳದ ಭದ್ರತೆಯ ಭಾವ. ಸಂಬಂಧಗಳಿಗೆ ಕಾಲಮಿತಿ ಇದ್ದಷ್ಟೂ ಹೆಚ್ಚು ಮುತುವರ್ಜಿಯಿಂದ ಜೋಪಾಸನೆ ಮಾಡುತ್ತೇವೆಯೇ? ಗೊತ್ತಿಲ್ಲ. ಆದರೆ, ಬಾಳಿನ ಸೊಬಗು ಇಂತಹ ಸಂಬಂಧಗಳಲ್ಲೇ ಚಿಗಿಯುತ್ತದೆ. ಈ ಇಂಥ ದೇವಮ್ಮ ಎಂಬ ಹೆಂಗಸು ಘಟವಾಣಿ ಎಂಬುದರಲ್ಲಿ ಎರಡು ಮಾತಿಲ್ಲ. “ನನ್ನ ಗಂಡ ಅಂಬೋನು ಕುಡ್ದು ಕುಡ್ದು ಸತ್ತಪಟಿಗೆ (ಆಗ ನನ್ನ ಮೊಗ ಐದೊರ್ಸದೋನು) ಬೆಟ್ಟ ಬ್ಯಾಣ ನೋಡ್ದಂತೆ, ಕಟ್ಟಗಿ ಕಬ್ಬಣ ನೋಡ್ದಂತೆ ದುಡ್ದು ಹೆಣ್ಮಗಿನ ಮೊದಿ ಮಾಡಿ, ಬಾಣೆಂತನ ಮಾಡಿ ಪಾಲಟಿನ ಮನಿ ಕಟ್ಕಂಡು... ಹಾಳಾದ್ ಕರೋನಾ ಕಾಲ್ದಾಗೆ ಸೇಂಗಾ ಮಾಯನಹಣ್ಣು ಯಾಪಾರ ಎಂಬದು ನಿಂತಹೋಗಿ, ಸಾಲದ ಬಡ್ಡಿ ಬೆಳ್ದು ಈಗೆ ಸಾಲ ತೀರ್ಸುಕಂತಾ ಕಣ್‌ಕಾಣದ ಊರಿಗ್ ಬಂದಿ,” ಎಂದು ಪರಿಚಯ ಪತ್ರ ಕೊಟ್ಟಿದ್ದಳು; ನಯ-ನಾಜೂಕು, ಮುಚ್ಚು-ಮರೆಗಳ ಗರಜಿಲ್ಲದ ಹಳ್ಳಿಯೂರಿನ ಛಾತಿಯಲ್ಲಿ. ಬಂದ ನಾಲ್ಕೇ ದಿನಕ್ಕೆ, “ನೀವು ತಾಯ್ಮಗಳು ಹಿಂಗೆ ಕರಕರ ಮಾಡ್ಕಂತಿದ್ರೆ ನಾ ಸುಮ್ಮಗುಳಕಂತಿ. ಹೇಳಲಾರದಾಂಗೆ ಬಸ್ ಹತ್ತತೀ. ಇದ್ಕೇನ್ ಗುತ್ತೀತು ಮೂದೇವಿಗೆ ಅನ್ಬೇಡಿ. ಈ ಉಂದ ಆಯುಸ್‌ದಾಗೆ ಏನ್ಕಂಡಿ ಏನ್‌ಬಿಟ್ಟಿ ಹಾಂ...” ಅಂತ ಜಬರಿಸಿದರೆ, ನಾವು ತಾಯ್ಮಗಳು ಮುಖ-ಮುಖ ನೋಡಿಕೊಂಡು ಬಾಯ್ಮುಚ್ಚಿಕೊಂಡಿದ್ದೆವು. Image ಚಿತ್ರ ಕೃಪೆ: ಬಿ ನಾಗೇಶ್ ಗೌಡ್ ಇಂತಹ ದೇವಮ್ಮ ಒಂದಿನ, “ಇಕಾ ಇಲ್ರಾ, ನನ್ನ ಮಗಗೆ ಯಾವ ಉಸಾಬರಿಗೂ ಹೋಗ್ಬೇಡ ಅಂತ ಉಂದ್ ಫೋನ್ ಮಾಡಕೊಡಿ,” ಅಂತ ಮಗನ ನಂಬರ್ ಕೊಟ್ಟಳು. ಅವಳ ಮಗ (ಮೂರು ವರ್ಷ ಅಮ್ಮಿ ಕುಡಿದವನು) ಈಗ ನರ್ಸಿಂಗ್ ಟ್ರೇನಿಂಗ್‌ನಲ್ಲಿದ್ದಾನೆ. ಈ ದೇವಮ್ಮ ಟಿ.ವಿ.ಯಲ್ಲಿ ಹಿಜಾಬ್ ಕುರಿತ ಗದ್ದಲ ನೋಡಿದ್ದಾಳೆ. 90ರ ಆಸುಪಾಸಿನ ನನ್ನ ಅಪ್ಪನಿಗೆ ಲೋಕಚರಿತವನ್ನೆಲ್ಲ ತನ್ನ ಮುಂದೆ ತಂದಿಳುಹಲಿಕ್ಕೇ ಟಿ.ವಿ ಎಂಬ ಮಾಯೆಯಿದೆ ಎಂಬ ಮಮಕಾರ. ನಿದ್ದೆ-ಎಚ್ಚರಗಳಲ್ಲೂ ಅದು ಬೇಕು. ಈ ದೇವಮ್ಮ ಅತ್ತ ಹಣಕಿಕ್ಕಿ ಅಪ್ಪನಿಗೆ ಸಾಥ್ ಕೊಡುತ್ತಾಳೆ. ಅಪ್ಪ ಆ್ಯಂಕರ್‌ನ ನುಡಿಗಳನ್ನೇ ಹೃಸ್ವ-ದೀರ್ಘವೂ ಬದಲದೆ ಇವಳ ಮುಂದಿಳುಹುತ್ತಾನೆ. ಈ ಜುಗಲ್‌ಬಂದಿ ಘನಘೋರವಾಗಿ ನಡೆದರೂ, ಹುಡುಗಿಯರ ತಲೆಮೇಲಿನ ತುಂಡುಬಟ್ಟೆ ಇಷ್ಟೆಲ್ಲ ರಂಪಾಟಕ್ಕೆ ಕಾರಣವಾಗಿದ್ದುದರ ಮರ್ಮವೇ ಇವಳಿಗೆ ತಿಳಿಯಲಿಲ್ಲ. "ಅಲ್ರಾ... ತಲಿಮ್ಯಾಲ್ ಸೆರಗು ಎಟ್ಟೆಲ್ಲ ಜಾತ್ಯಸ್ತ್ರು ಹಾಕ್ತ್ರು," ಅಂತ ಗೊಣಗಿಕೊಂಡಿದ್ದಾಳೆ. ತನ್ನ ಮಗನದ್ದೇ ವಯಸ್ಸಿನ ಹುಡುಗರು ಕೈಲಿ ಕಲ್ಲು ಹಿಡ್ದು ತಮತಮದೇ ಕಾಲೇಜುಗಳತ್ತ ತೂರಿದ್ದು ಇವಳಿಗೆ ಹೊಟ್ಟೆ ರುಂ ಅನ್ನಿಸಿದೆ. ತಾನು ನೆತ್ತರು ತೇದು ಬೆಳೆಸಿದ ಮಗನೂ ಇಂತಹ ಉಪದ್ವ್ಯಾಪಿತನಕ್ಕೆ ಬಿದ್ದರೆ ಎಂದು ದೇವಮ್ಮ ಗಂಟಲ ಸೆರೆಯುಬ್ಬಿ ಕಣ್ಣೀರ ಹತ್ತಿಕ್ಕಿ ಮಗನೊಂದಿಗೆ ಮಾತನಾಡುತ್ತಿದ್ದರೆ, ಆ ಹೊಳೆವ ಕಣ್ಣಾಲಿಗಳಲ್ಲಿ ಜಗದ ತಾಯಂದಿರ ಜೋತಮುಖ ಪ್ರತಿಫಲಿಸುತ್ತಿತ್ತು. "ಅಲ್ರಾ... ಈ ಗೋಲೆಗೆ ಹೇಳೂರು ಕೇಳೂರು ಯಾರೂ ಇಲ್ಲೆನ್ರಾ? ನೀಮೆಲ್ಲ ಸಾಲೀಲಿ ಎಂಥದ ಕಲಸ್ತಿರ‍್ರಾ?” ಅಂತ ತರಾಟೆಗೆ ತಗೊಂಡಳು. ನಾನು ಮಾತು ಸತ್ತವಳ ಹಾಗೆ ಥಂಡು ಹೊಡೆದಿದ್ದೆ. ಮರುಚಣವೇ, "ಆ ವಸ್ತ್ರ ಬಿಸಾಕಂಡ ಹೊಗಿಕೊಂಡರೂ ಕಲೂಕ್ ಏನ್ ಕಡ್ರಾ?" ಎಂದಳು. "ದ್ರಾವ್ರು ಹಿಂಗಿಂಗೆ ಹಾಕಣಿ ಇಲ್ಲಂದ್ರೆ ತಾ ನಿಗ್ದಬೀಳ್ತೀ ಅಂದಿನೇ," ಎಂದಳು. ಅವಳ ದನಿಯಲ್ಲಿದ್ದ ಹತಾಶೆ ಕೈ-ಮೈಗೆ ತಾಕುವಂತಿತ್ತು. ಇದನ್ನು ಓದಿದ್ದೀರಾ?: ಜಾತ್ರೆ, ಉತ್ಸವ, ಸಂತೆಗಳೆಲ್ಲ ನಮಗಾಗಿ ಆ ದೇವರೇ ಸೃಷ್ಟಿಸಿದ ಬೆಳಕಿಂಡಿಗಳು ನಮ್ಮಿಬ್ಬರದೀಗೀಗ ರಾಜಕೀಯ ಸಲ್ಲಾಪ. ದಿನಕ್ಕೊಂದು ವೆರೈಟಿಯ ದ್ವೇಷದ ಪ್ಯಾಕೇಜ್ ಬಿಡುಗಡೆಯಾಗುತ್ತಿರುವುದೂ ಕಾರಣ. ‘ಹಲಾಲ್ ಕಟ್’ ಬಗ್ಗೆ ಹೇಳಿದರೆ, “ಸಿಸೀ... ಇವಕ್ಕೇನ್ ಗೇಯೂಕ್ ಗದ್ದಿಲ್ಲ. ಮಾಡೂಕ್ ಕೇಮಿಲ್ಲ. ತಿಂಬೋರು ತಿಂತೀರು ಬಿಡೋರು ಬಿಡ್ತೀರು ಇದೆಂಥದ್ರಾ? ಅಲ್ಲೇ ಹೋಗ್ ತಕಣಿ ಇಲ್ಲೇ ಹೋಗ್ ತಕಣಿ... ಥೋ... ನನ್ ಬಾಯ್ಲೆ ಏನ್ ಬತ್ತೀದ ಏನ್ ಬರೂಕಲಾ. ಅಲ್ಲಾ, ಮಸಾಲಿ ಏನ್ ಹಾಕ್ಬೇಕ... ಸೈಬರ ರಂಪಣಿ ಮೀನ್ ತಿಂಬೂಕಲಾ ಅಂದ್ರೂ ಅಂದ್ರೇ. ಅಯ್ಯ... ತಿಂಬೋರು ನಾಮು ತಿಂತ್ಯಾ ಏನೀಗ?” ಅಂತ ಧ್ವನಿಯೇರಿಸಿದ ಹೊಡೆತಕ್ಕೆ ಸುತ್ತಲ ಮನೆಗಳಿಗೆಲ್ಲ ನನ್ನ ಗರಮ್ ಮಸಾಲೆಯ ಘಮಲಿಗೆ ಮುಂಚೇ, ತಿಂಬೋರು ತಿಂತೀವಿ ಅನ್ನೋ ಘಮಲು ಮುಟ್ಟಿದಂತಿತ್ತು. ಇಷ್ಟೊರ್ಷ ಇಲ್ಲದ್ದೆಲ್ಲ ಈಗ ಸರಪಳಿ ಕೊಂಡಿಯ ಹಾಗೆ ಜಗ್ಗಿ ಜಗ್ಗಿ ಕೂಡುಬಾಳನ್ನು ಗೀರಿ ಬಿಸಾಕುತ್ತಿರುವುದು ಬರಲಿರುವ ಚುನಾವಣೆಯ ಸಿದ್ಧತೆ ಅಂತ ದೇವಮ್ಮಗೆ ಯಾರೂ ಕಲಿಸಬೇಕಿರಲಿಲ್ಲ. ತಲೆಯಲ್ಲಿ ಹುಳ ಹೊಕ್ಕವಳಂತೆ, ಒದ್ದೆ ಕೈ ಒರೆಸಿಕೊಳ್ಳುತ್ತ “ಅಲ್ರಾ ಉಂದ್ ಕೆಲ್ಸಾ ಹೇಳ್ಬೇಕ್ರಾ. ನಿಮ್ಮ ಇಲೆಕ್ಸನ್ನೂ ಬ್ಯಾಡ ಪಿಲೆಕ್ಸನ್ನೂ ಬ್ಯಾಡ. ನಮಗೆ ಎಂಥಾ ಸುಧಾರಣಿನೂ ಬ್ಯಾಡ. ನಾಮ್ ಬಡಾ ಜನಾ. ನಮ್ ಕೈಲೆ ದುಡ್ದ ನಮ್ ಬಾಯ್ಲೆ ಉಂಡ್ ಸಾಯೂಕಾರೂ ಬಿಡಿ. ಹೌದ್ರಾ” “ಉಂದ್ ಹೇಳ್ತಿ. ಹೌದಾರೆ ಹೌದನ್ನಿ. ಈಗೊಂದ್ ಮೂರೊರ್ಸದಾಚೀಕೆ ನಾಮು ಉಂದ್ ಯಕ್ಸಗಾನ ನೋಡೂಕಂತೆ ಹೋಗಾಯ್ತು. ಅಯ್ಯ ದ್ಯಾವ್ರೆ... ನಮ್ ಯಕ್ಸಗಾನ ಮುದಲಿನ ಹಾಗಿಲ್ರಾ. ಅಲ್ಲೊಂದ್ ಮುಸಲರ ಪಾರ್ಟು. ಆ ಪಾರ್ಟ ಎಂತಕ ಅಂತೀರಿ. ಅರ‍್ನ ಪಾರ್ಸ ಮಾಡೂಕೆ. ಥೊ... ಬೇಜಾರ ಹತ್ತಿ... ನನಗೆ ಚಂಡೆ-ಮದ್ದಳೆಯ ಸದ್ದಿಗೇ ಮನಸ್ಸು ಜುಂ ಎನ್ನುತ್ತಿದ್ದ ಆ ಎಳೆತದ ದಿನಗಳು ನೆನಪಾಗುತ್ತಿದ್ದವು. "ನಾ ಎಂತೆಂಥ ಪಾರ್ಟ ಮಾಡಿ ಗುತ್ತಿದೇ?" ಎಂದು ಒತ್ತುತ್ತಿದ್ದ ನಾಲಿಗೆಯ ತುದಿ ಮಾತನ್ನು ನುಂಗಿದೆ. ತವರುಮನೆ ಕೋಳುಗಂಭ ಕುಸಿದ ಸುದ್ದಿ ಕೇಳಿದಂಥ ಚಡಪಡಿಕೆ. Image ನಾನು "ಛೆ..." ಅಂದಿದ್ದೇ, "ಮತ್ತೆಂತದ್ರಾ?" ಅಂದಳು ದೇವಮ್ಮ. "ಮಾರಾಯ್ತಿ... ಉಡುಪಿ ಬದೀಗೆ ಜಾತ್ರೀಲಿ ಮುಸ್ಲಿಮರಿಗೆ ಅಂಗಡಿ ಹಾಕೂಕ ಕೂಡುದಿಲ್ಲಾಗರ ಕಡಾ," ಅಂದಿದ್ದೇ ಮೆಟ್ಟಿಬಿದ್ದಳು. “ಎಂಥದ್ರಾ ಇದು? ಕಾಣಲರ‍್ದು ಕೇಳಲರ‍್ದು. ಅಲ್ರಾ... ಗುಡಿ ಕಟ್ಟೂ ಕೆಲ್ಸದಲೂ ಮುಸ್ಲಿಮರಿರುಕಲೇನ್ರಾ? ನಾ ಗಾರೆ ಕೆಲ್ಸಕೂ ಹ್ವಾದವಳೇ. ಊರ ಜಾತ್ರೀಲಿ ವಾಲಗಾ ಅರ‍್ದೇ. ಬೆಂಡ ಬತ್ತಾಸಿಂದ ಹಿಡ್ದ ಬಳಿ-ಸರದ ಅಂಗಡಿ ತನಾ ಅರ‍್ದೇ. ಇದ್ ಸರೀರದಿಂದ ನರ ಬ್ಯಾರೆ, ರಗ್ತ ಬ್ಯಾರೆ ಮಡೂ ಯಾಪಾರಾಯ್ತಲ್ರೇ ಸಿ ಸಿ...” ಆ ಹಿಜಾಬ್‌ಗೂ ಭಯೋತ್ಪಾದಕರಿಗೂ ಇರುವುದೆಂಬ ಸಂಬಂಧದ ಬಗ್ಗೆ ಟಿ.ವಿ ಒದರುತ್ತಿದ್ದರೆ, ಕೂಸಿಗೆ ಆನಿ ಆಡಿಸುತ್ತ ಕೂತವಳು, "ಇನ್ ಬಾಂಬ್ ಹಾಕೂದುಂದೇ ಉಳದೀತ್ರಾ. ಬಂದ್ ಮಾಡ್ ಹಾಕಿ ಅತ್ತಾಗೆ. ಎಲ್ಲಾ ಸುಟ್ಟ ಬೂದಿ ಆದ್ಮೇಲೆ ಹಾಕದೋರ ಯಾರ್ ಯಾರಿಗುತ್ತ...” ಅಂದಳು. ಈ ಇವಳಿಗೆ ದೇವನೂರರ 'ಗಂಡಭೇರುಂಡದ ಕಥೆ' ಕೇಳಿಸಬೇಕು ಅನ್ನಿಸಿತು. "ಅದೇನೋ ಮನಮನಿಗೆ ಪತ್ರ ಹಂಚ್ತರ ಕಡಾ. ಹಿಂದೂಗಳೆಲ್ಲಾ ಹಿಂದೂಗಳ ಅಂಗಡೀಲ್ ಮಾತ್ರ ಖರೀದಿ ಮಾಡ್ಬೇಕ್...” “ಆಯ್ತ್ರಾ ಹಾಲ್‌ ಕುಡ್ದ ಮಕ್ಳೇ ಬದ್ಕೂದಲಾ, ಇಸ ಕುಡ್ದ ಬದ್ಕೂದೀತೆ?” ಅಂದಳು ದೇವಮ್ಮ. ಅವಳ ದನಿಯೂ ಸೋತಿತ್ತು. ಎಂಥದೋ ದಿಗಿಲು. ಆಜಾನ್ ಸುದ್ದಿ ಹೇಳಿದರೆ, ನನ್ನನ್ನೇ ತಿರುವ್ಯಾಡಿಬಿಟ್ಟಳು. “ನಿಮದಿದೆಂಥಾ ರ‍್ರಾ ನಮ್ಮೂರಲ್ ಇಂಥದೆಲ್ಲ ನಡೂಕಲ್ರಾ. ಆಜಾ ಕೇಳ್‌ದ್ರೆ ಕಿಮಿ ತ್ವಾಟಿ ಆತೀತ್ ಕಡ್ರಾ? ನಮ್ಮೂರ ಅಮ್ನೋರ ಗುಡೀಲ ದಿನಾ ಪಾರ್ಥನಿ ಹಚ್ಚುದಲೇನ್ರಾ? ನಾಮು ರಾತ್ರಿ ಬೆಳತನಾ ಗುಮಟಿಪಾಂಗ್ ಕೇಳಕಂತ ಬಂದೋರಪಾ. ಮಕ್ಳ ಕೈಲೆ ಮೊಬೈಲ್ ಹಿಡ್ಸ ಹಾಳಗೆಡವಿ ಹಾಕರ. ಬೇಕಾದ್ದು ಬ್ಯಾಡಾದ್ದು ಕಣ್ಣ್ ನಿಕ್ಕರಸ್ಕಂಡ್ ನೋಡ್ತೆ ಬೀಳ್ತರ. ಇದ್ಯಾಕೋ ಗನಾದ್ಕ ಅಲ್ಲ ಮಡೀರಾ... ನಮ್ಮೂರ ಬದೀಗ್ ಈ ಹಗರಣ ಎಲ್ಲಾ ಕೇಳೂಕಲಾ ನಡ್ಯೂಕಲಾ. ಎಂತಕ್ರಾ ಅವರ ಉಪಾಸದ ತಿಂಗಳಲ್ಲೇ ಇಂಥದ್ದೆಲ್ಲ ಹಗರಣ. ನಾಮು ಹೊನ್ನಾವರ ಬದಿಗೆ ಸೇಂಗಾ ಮಾರೂಕೆಲ್ಲ ಹೋದಪಟಿಗೆ ರಾತ್ರಿಕಪ್ಪಾದ್ರೆ ಮುಸಲರ್ ಮನಿ ತೆಣಿಮ್ಯಾನೆ ಮನೀಕಂಡ, ಅವ್ರ ಕುಟ್ಟ ಚಾ ಕುಡ್ದ ಬಂದವರೇ. ಸುಳ್ಳು ಹೇಳುಕಾಗ್ರ. ಮನ್ಸರು ಜಾತಿ-ಪಾತಿ ಮ್ಯಾನೇ ಗನಾವ್ರು ಕೆಟ್ಟವ್ರು ಅಂತಿರತೀರೆ? ಅಲ್ರಾ... ಅಲ್ಲಿ ಮ್ಯಾನ ಕುಂತವರು ಅದೇರಾ ಕೋರ್ಟು ನ್ಯಾಯ ಕೊಡೋರು ಇದ್ನೆಲ್ಲ ಸರಿ ಮಾಡೂಕಲೇನ್ರಾ?..." ದೇವಮ್ಮ ಮಾತಾಡುತ್ತಲೇ ಇದ್ದಳು. ನನಗೋ ಕಣ್ಣಾಲಿಗಳಲ್ಲಿ ಹರಳು ಸಿಕ್ಕಿಕೊಂಡಂಥ ಉರಿ. ನಮ್ಮಿಬ್ಬರ ಮಧ್ಯೆ ಎಳೆಬೋಟೆಯಂಥ ಕೂಸು ಬೆಳಕಿನಲ್ಲಲೇ ಮಿಕಿಮಿಕಿ ನೋಡುತ್ತಿತ್ತು. ಅಚಾನಕ್ಕಾಗಿ, ನನ್ನ ಬಾಲ್ಯದ ಕತೆಯ ಕಾಣಿ ಬೊಮ್ಮಕ್ಕ ಈ ದೇವಮ್ಮನಲ್ಲಿ ಹೊಕ್ಕಾಡಿದಂತಾಯಿತು. ಕೈಯಲ್ಲಿ ಕಸಬರಿಗೆ ಹಿಡಿದು ಇಂಗ್ಲಿಷ್ ಅಧಿಕಾರಿಯನ್ನು ಹೊಳೆಯಂಚಿನವರೆಗೂ, "Go back... Go back..." ಎಂದು ಬೆನ್ನಟ್ಟಿ ಓಡಿಸಿದ್ದ ನಿರಕ್ಷರಿ ಕಾಣಿ ಬೊಮ್ಮಕ್ಕ.
The woods are lovely, dark & deep, But I have promises to keep, Miles to go before I sleep... ROBERT FROST ಭಾನುವಾರ, ನವೆಂಬರ್ 29, 2020 ಶಿಕ್ಷಣದಲ್ಲಿ ಕನ್ನಡ: ಸಾಧ್ಯತೆ, ಸವಾಲು ನವೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ (ಇದೇ ವಿಚಾರವನ್ನು 2019ರಲ್ಲಿ ನಡೆದ ಕಡಬ ತಾಲೂಕು ಮೊದಲನೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾಗಿತ್ತು). ಕನ್ನಡವೆಂಬ ಭಾಷೆಯಿಂದಲೇ ಅಸ್ಮಿತೆಯನ್ನು ಪಡೆದುಕೊಂಡಿರುವ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ ಆಂದೋಲನಗಳು ನಡೆಯಬೇಕಾಗಿ ಬಂದಿರುವುದು ಕಾಲದ ವಿಪರ್ಯಾಸವೇ ಇರಬೇಕು. ಕನ್ನಡದ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೆಲ್ಲ ಶಿಕ್ಷಣದ ವಿಚಾರ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಒಂದು ಭಾಷೆಯ ವರ್ತಮಾನ ಮತ್ತು ಭವಿಷ್ಯದ ಚರ್ಚೆಗಳಲ್ಲಿ ಶಿಕ್ಷಣದ ಪಾತ್ರ ತುಂಬ ದೊಡ್ಡದು. ಇಲ್ಲಿ ನಾವು ಶಿಕ್ಷಣದಲ್ಲಿ ಕನ್ನಡವನ್ನು ಬಳಸುವ ಸವಾಲು ಹಾಗೂ ಸಾಧ್ಯತೆಗಳನ್ನು ವಿಶ್ಲೇಷಿಸಬೇಕಾಗಿದೆ. ‘ಶಿಕ್ಷಣದಲ್ಲಿ ಕನ್ನಡ’ ಎಂಬ ವಿಚಾರವನ್ನು ಎರಡು ಆಯಾಮಗಳಿಂದ ನೋಡಬಹುದು. ಮೊದಲನೆಯದು, ಭಾಷೆಯಾಗಿ ಕನ್ನಡವನ್ನು ಕಲಿಯುವುದು; ಎರಡನೆಯದು, ಕನ್ನಡ ಮಾಧ್ಯಮದಲ್ಲಿ ಕಲಿಯುವುದು. ಕನ್ನಡ ಕಲಿಕೆಯ ಸ್ಥಿತಿಗತಿ: ಸಮಾಜದ ಒಂದು ಭಾಗ ಕನ್ನಡದಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸುತ್ತಾ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ತನ್ನ ಕೊಡುಗೆಯನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಭಾಷೆಯ ಬಗ್ಗೆ ತೀವ್ರ ಅನಾದರ ಹಾಗೂ ಅನಾಸಕ್ತಿಯನ್ನು ಹೊಂದಿರುವ ಮಂದಿಯನ್ನು ಇಂದು ನಾವು ಕಾಣುತ್ತಿದ್ದೇವೆ. ವಿಶ್ವವಿದ್ಯಾನಿಲಯ ಹಂತದಲ್ಲಿ ಶಿಕ್ಷಣ ಪಡೆಯುತ್ತಿರುವವರಲ್ಲೂ ಸಾಕಷ್ಟು ಮಂದಿ ಸ್ವತಂತ್ರವಾದ, ಅರ್ಥಪೂರ್ಣ, ತಪ್ಪಿಲ್ಲದ ಒಂದು ಕನ್ನಡ ವಾಕ್ಯ ಬರೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ವಿಪರೀತವಾದ ಕಾಗುಣಿತ ತಪ್ಪುಗಳು, ವಾಕ್ಯರಚನೆಯ ದೋಷಗಳು ನಮ್ಮನ್ನು ಕಂಗೆಡಿಸುತ್ತವೆ. ಜ್ಞಾನಸಂಪಾದನೆಯ ವಿಷಯ ಹಾಗಿರಲಿ, ಕಡೇಪಕ್ಷ ತಪ್ಪಿಲ್ಲದೆ ತಮ್ಮ ಮಾತೃಭಾಷೆಯನ್ನು ಬಳಸುವ ಸಾಮರ್ಥ್ಯವನ್ನಾದರೂ ನಮ್ಮ ಯುವಕರು ಏಕೆ ಕರಗತ ಮಾಡಿಕೊಂಡಿಲ್ಲ ಎಂಬ ಆತಂಕ ಸಮಾಜದ ಪ್ರಜ್ಞಾವಂತರನ್ನು ಕಾಡದೆ ಇರದು. ಇಂತಹ ಪರಿಸ್ಥಿತಿಗೆ ಏನು ಕಾರಣವೆಂದು ಪ್ರಶ್ನೆಮಾಡಿದರೆ, ವಿಶ್ವವಿದ್ಯಾನಿಲಯಗಳು ಕಾಲೇಜುಗಳತ್ತಲೂ, ಕಾಲೇಜುಗಳು ಪ್ರೌಢಶಾಲೆಗಳತ್ತಲೂ, ಪ್ರೌಢಶಾಲೆಗಳು ಪ್ರಾಥಮಿಕ ಶಾಲೆಗಳತ್ತಲೂ ಬೊಟ್ಟು ಮಾಡುವುದು ನಡೆದೇ ಇದೆ. ಅಂದರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸ್ನಾತಕ ಮತ್ತು ಪದವಿಪೂರ್ವ ಉಪನ್ಯಾಸಕರು ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ಟೀಕಿಸುವುದು, ಕಾಲೇಜು ಉಪನ್ಯಾಸಕರು ಪ್ರೌಢಶಾಲೆಗಳಲ್ಲಿ ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ದೂರುವುದು, ಅವರು ಪ್ರಾಥಮಿಕ ಶಾಲೆಗಳ ಅಧ್ಯಾಪಕರು ಸರಿಯಾದ ರೀತಿಯಲ್ಲಿ ಪಾಠ ಮಾಡಿಲ್ಲ ಎಂದು ತೆಗಳುವುದು ಸರ್ವೇಸಾಮಾನ್ಯವಾಗಿದೆ. ಸಮಸ್ಯೆಗಳ ವಿಚಾರ ಬಂದಾಗ ಒಬ್ಬರು ಇನ್ನೊಬ್ಬರತ್ತ ಕೈತೋರಿಸುವುದು ಹೊಸದೇನಲ್ಲ. ಆದರೆ ಇದು ಅಷ್ಟಕ್ಕೇ ಬಿಟ್ಟುಬಿಡಬಹುದಾದ ವಿಚಾರ ಅಲ್ಲ. ಏಕೆಂದರೆ ಇದು ಶಿಕ್ಷಣಕ್ಕೆ ಹಾಗೂ ಸಮಾಜದ ಒಟ್ಟಾರೆ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆ. ಕನ್ನಡದ ಕಲಿಕೆ ಈ ಬಗೆಯ ಕಳವಳಕಾರಿ ಪರಿಸ್ಥಿತಿಯನ್ನು ತಲುಪುವುದಕ್ಕೆ ಯಾರು ಕಾರಣ ಎಂಬ ಚರ್ಚೆಗಿಂತಲೂ, ವಿದ್ಯಾರ್ಥಿಗಳಿಗೆ ಕನ್ನಡವನ್ನು ಸಮರ್ಥವಾಗಿ ಕಲಿಸುವ ಜವಾಬ್ದಾರಿ ಶಿಕ್ಷಣದ ಎಲ್ಲ ಹಂತದಲ್ಲೂ ಇದೆ ಎಂಬುದನ್ನು ಒಪ್ಪಿಕೊಳ್ಳುವುದು ಮುಖ್ಯ. ಭಾಷೆಯನ್ನು ಕಲಿಸುವುದು ಪ್ರಾಥಮಿಕ ಶಾಲಾ ಶಿಕ್ಷಕರ ಜವಾಬ್ದಾರಿಯೆಂದು ಹೇಳಿ ಉಳಿದವರು ಕೈತೊಳೆದುಕೊಳ್ಳುವುದು ಸರಿಯಲ್ಲ. ಆದರೂ ಬುನಾದಿ ಸರಿ ಇರಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ಆರಂಭದಲ್ಲೇ ಸರಿಯಾದುದನ್ನು ಹೇಳಿಕೊಡದೇ ಹೋದರೆ ತಪ್ಪಾಗಿರುವುದೇ ಭದ್ರವಾಗುತ್ತದೆ ಮತ್ತು ಅದೇ ಮುಂದುವರಿಯುತ್ತದೆ. ಕಾಲೇಜು ಹಂತದಲ್ಲಿ ಬರೆವಣಿಗೆಯಲ್ಲಿ ಕಾಗುಣಿತ ತಪ್ಪು, ವಾಕ್ಯರಚನೆಯ ದೋಷಗಳನ್ನು ಮಾಡುವ ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ತಾವು ಬರೆಯುತ್ತಿರುವುದು ತಪ್ಪು ಎಂಬುದನ್ನು ಮನದಟ್ಟು ಮಾಡುವುದೇ ದೊಡ್ಡ ಸಾಹಸವೆನಿಸಿದೆ. ‘ನಮಗೆ ಕಲಿಸಿದ್ದೇ ಹೀಗೆ ಸಾರ್’ ಎಂದು ಎಷ್ಟೋ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಈ ಆರಂಭದ ಕಲಿಕೆಯ ದೋಷ ಎಷ್ಟು ತೀವ್ರವೆಂದರೆ ಈ ವಿದ್ಯಾರ್ಥಿಗಳಿಗೆ ಸರಿಯಾದ ಒಂದು ಪಠ್ಯವನ್ನು ನಕಲು ಮಾಡಲೂ ಬರುವುದಿಲ್ಲ. ಕಣ್ಣೆದುರೇ ಇರುವ ಪಠ್ಯವೊಂದನ್ನು ನೋಡಿ ಟಿಪ್ಪಣಿ ಮಾಡಲು ಹೇಳಿದರೂ ಅದರಲ್ಲಿ ಹತ್ತಾರು ತಪ್ಪುಗಳು ನುಸುಳಿರುತ್ತವೆ. ಇದು ಪ್ರಾಥಮಿಕ ಶಾಲೆಯಲ್ಲೇ ಆರಂಭವಾದ ಸಮಸ್ಯೆ ಎಂಬುದು ನಿಸ್ಸಂಶಯ. ಎಂದರೆ, ಪ್ರಾಥಮಿಕ ಶಾಲಾ ಹಂತದಲ್ಲೇ ಉತ್ತಮ ಕನ್ನಡವನ್ನು ಕಲಿಸುವ ಸಮರ್ಥ ಶಿಕ್ಷಕರ ಕೊರತೆ ನಮ್ಮಲ್ಲಿ ಇದೆ ಎಂದಂತಾಯಿತು. ಇದು ಕಡೆಗಣಿಸಲಾಗದ ಒಂದು ಗಂಭೀರ ಸವಾಲೇ ಹೌದು. ಇನ್ನೊಂದು ಸೂಕ್ಷ್ಮವಾದ ವಿಚಾರವೆಂದರೆ, ಪ್ರಾಥಮಿಕ ಶಾಲೆಯನ್ನೂ ಒಳಗೊಂಡಂತೆ ಶಿಕ್ಷಣದ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಸಮಸ್ಯೆ ಇದೆ. ಎಷ್ಟೋ ಮಕ್ಕಳು ನಿಯಮಿತವಾಗಿ ತರಗತಿಗಳಿಗೆ ಹೋಗುವುದೇ ಇಲ್ಲ. ಶಾಲೆಗೆ ದಾಖಲಾಗುವುದು, ಪರೀಕ್ಷೆ ಬರೆಯುವುದು, ಮುಂದಿನ ತರಗತಿಗೆ ಪ್ರವೇಶ ಪಡೆಯುವುದು- ಇಷ್ಟಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುವ ಸಾವಿರಾರು ಮಕ್ಕಳು (ಮತ್ತು ಅವರ ಪೋಷಕರು) ನಮ್ಮಲ್ಲಿದ್ದಾರೆ. ಇದಕ್ಕೆ ಬಡತನ, ಮಕ್ಕಳೂ ಹೆತ್ತವರೊಂದಿಗೆ ದುಡಿಮೆಯಲ್ಲಿ ಕೈಜೋಡಿಸುವ ಅನಿವಾರ್ಯತೆ ಇತ್ಯಾದಿ ಮಾನವೀಯ ಮುಖವೂ ಇದೆ. ಆದರೆ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲೇ ನಿಯಮಿತವಾಗಿ ತರಗತಿಗೆ ಹಾಜರಾಗದೆ ಇದ್ದಾಗ ಅವರಿಗೆ ಉತ್ತಮ ಭಾಷಾ ಕೌಶಲಗಳ ಪಾಠ ದೊರೆಯುವುದು ಕಷ್ಟವೇ. ಇದು ಮುಂದಿನ ಹಂತಗಳಲ್ಲಾದರೂ ಸರಿ ಹೋಗದೆ ಇದ್ದಾಗ ಅವರು ಮುಖ್ಯವಾಹಿನಿಯೊಂದಿಗೆ ಸೇರುವುದೇ ಇಲ್ಲ. ಭಾಷಾ ಬಳಕೆಯಲ್ಲಿ ಪ್ರಾದೇಶಿಕ ವಿಭಿನ್ನತೆಯ ಇನ್ನೊಂದು ವಿಷಯವನ್ನೂ ಇಲ್ಲಿ ಪ್ರಸ್ತಾಪಿಸಬಹುದು. ಕರ್ನಾಟಕದಲ್ಲಿ ಹಲವು ಕನ್ನಡಗಳಿವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಾಷಾ ಬಳಕೆ ವ್ಯತ್ಯಾಸವಾಗುತ್ತದೆ, ಆದರೆ ಪಠ್ಯಪುಸ್ತಕ ಒಂದೇ ಇರುತ್ತದೆ. ತಾವು ರೂಢಿಯಲ್ಲಿ ಆಡುವ ಮಾತಿಗೂ, ಪಠ್ಯಪುಸ್ತಕದ ಭಾಷೆಗೂ ವ್ಯತ್ಯಾಸವಿದೆ ಎಂಬುದನ್ನು ಅನೇಕ ವಿದ್ಯಾರ್ಥಿಗಳು ಗಮನಿಸುವುದಿಲ್ಲ. ಭಾಷಾ ವೈವಿಧ್ಯತೆಗಳನ್ನು ಗೌರವಿಸುವುದು, ಒಂದು ಪ್ರಮಾಣಿತ ಭಾಷೆಯನ್ನು ಅಭ್ಯಾಸ ಮಾಡುವುದು ಎರಡೂ ಪ್ರಮುಖ ಸಂಗತಿಗಳೇ. ಇವೆರಡನ್ನೂ ಸಮತೋಲನದಿಂದ ಒಯ್ಯುವುದು ಒಂದು ದೊಡ್ಡ ಸವಾಲೇ. ಪ್ರಾದೇಶಿಕ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವಷ್ಟೇ ಕುಮಾರವ್ಯಾಸ, ರಾಘವಾಂಕರನ್ನೂ ನಮ್ಮ ವಿದ್ಯಾರ್ಥಿಗಳು ಓದಿ ಆಸ್ವಾದಿಸುವುದು ತುಂಬ ಮುಖ್ಯ ಅಲ್ಲವೇ? ಇಂಜಿನಿಯರಿಂಗ್‍ನಂತಹ ಕೋರ್ಸುಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಅಭ್ಯಾಸ ಮಾಡುವುದು ಕಡ್ಡಾಯವಾಗಿದ್ದರೂ, ಬಹುತೇಕ ಕಡೆ ಅದೊಂದು ಕಾಟಾಚಾರವಾಗಿ ಉಳಿದಿರುವುದು ಸುಳ್ಳಲ್ಲ. ಅಲ್ಲಿ ಕನ್ನಡ ಕಲಿಕೆಗೆ ಎಷ್ಟು ಪೂರಕವಾದ ವಾತಾವರಣ ಇದೆ, ಪ್ರಾಧಾನ್ಯತೆ ಇದೆ, ಪರೀಕ್ಷೆಗಳನ್ನು ಎಷ್ಟು ಆಸ್ಥೆಯಿಂದ ಮಾಡುತ್ತಾರೆ ಎಂಬುದೆಲ್ಲವೂ ವಿದ್ಯಾರ್ಥಿಗಳ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಉಳಿದಂತೆ, ಅಂಕಗಳಿಕೆಯ ಓಟಕ್ಕಷ್ಟೇ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಖಾಸಗಿ ಕಾಲೇಜುಗಳೆಂಬ ಕಾರ್ಖಾನೆಗಳಲ್ಲಿ ಭಾಷೆಯ ಬಗ್ಗೆ ತೀವ್ರ ಅನಾದರ ಇದೆ. ಅಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಇತ್ಯಾದಿ ವಿಜ್ಞಾನದ ವಿಷಯಗಳಿಗಷ್ಟೇ ಮನ್ನಣೆ; ಭಾಷೆಯ ಬಗ್ಗೆ ಉಪೇಕ್ಷೆ. ಅವರಿಗೆ ಭಾಷಾ ಶಿಕ್ಷಕರು ‘ಬಿಟ್ಟ ಸ್ಥಳ ತುಂಬುವುದಕ್ಕಷ್ಟೇ’ ಬೇಕು. ಆಡಳಿತ ಮಂಡಳಿಗಳ ಈ ಮನಸ್ಥಿತಿ ಸಹಜವಾಗಿಯೇ ವಿದ್ಯಾರ್ಥಿಗಳ ಮನಸ್ಥಿತಿಯನ್ನೂ ನಿರ್ಧರಿಸುತ್ತದೆ. ತಮಗೆ ‘ಕೋರ್ ಸಬ್ಜೆಕ್ಟ್’ಗಳು ಮಾತ್ರ ಮುಖ್ಯ, ಭಾಷಾ ವಿಷಯಗಳಲ್ಲಿ ತೇರ್ಗಡೆಯಾದರೆ ಸಾಕು ಎಂಬ ಧೋರಣೆಯನ್ನು ಅವರೂ ಬೆಳೆಸಿಕೊಂಡರೆ ಭಾಷಾ ವಿಷಯಗಳ ಅಧ್ಯಾಪಕರ ಗತಿ ದೇವರಿಗೇ ಪ್ರೀತಿ. ಮಾಧ್ಯಮವಾಗಿ ಕನ್ನಡ ಕನ್ನಡ ಮಾಧ್ಯಮ ಶಿಕ್ಷಣದ ವಿಷಯವೂ ಮೇಲ್ನೋಟಕ್ಕೆ ಕಾಣುವಷ್ಟು ಸರಳ ಅಲ್ಲ. ಇದಕ್ಕೆ ಕಾನೂನು ಹಾಗೂ ಮನಸ್ಥಿತಿ ಎಂಬ ಎರಡು ಮುಖಗಳಿವೆ. ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದ ಕಾನೂನಿನ ಹೋರಾಟಕ್ಕೆ ದಶಕಗಳ ಇತಿಹಾಸ ಇದೆ. 1980ರ ದಶಕದ ಗೋಕಾಕ ವರದಿಯ ಬಳಿಕ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳು ನಡೆದಿವೆ. ಇವುಗಳ ಫಲವೆಂಬಂತೆ, 4ನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿ 1994ರಲ್ಲಿ ರಾಜ್ಯ ಸರ್ಕಾರ ಆದೇಶ ನೀಡಿತು. ಆದರೆ ಇದರ ವಿರುದ್ಧ ಖಾಸಗಿ ಶಾಲೆಗಳು ಸರ್ವೋಚ್ಛ ನ್ಯಾಯಾಲಯದ ಮರೆ ಹೊಕ್ಕವು. ಈ ನಡುವೆ 2006ರಲ್ಲಿ, ಎಲ್ಲ ಕನ್ನಡ ಮಾಧ್ಯಮ ಮತ್ತು ಭಾಷಾ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕೆಂದು ರಾಜ್ಯ ಸರ್ಕಾರ ಇನ್ನೊಂದು ಆದೇಶ ಹೊರಡಿಸಿತು. 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ‘ಭಾಷಾ ಮಾಧ್ಯಮದ ಆಯ್ಕೆ ಪೋಷಕರ ವಿವೇಚನೆಗೆ ಬಿಟ್ಟದ್ದು, ಸರ್ಕಾರ ಬಲವಂತ ಮಾಡುವಂತಿಲ್ಲ’ ಎನ್ನುವ ಮೂಲಕ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ ಎಂಬ ಒತ್ತಾಯಕ್ಕೆ ಬೆಂಬಲವಾಗಿ ನಿಂತಿತು. ಅಲ್ಲಿಗೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನಾದರೂ ನೀಡಬೇಕೆಂಬ ಚಿಂತನೆಗೆ ಬಲವಾದ ಹಿನ್ನಡೆ ಉಂಟಾಯಿತು. ವಾಸ್ತವವಾಗಿ ಕನ್ನಡ ಮಾಧ್ಯಮದ ವಿಷಯ ಕೇವಲ ಕಾನೂನಿಗೆ ಸಂಬಂಧಿಸಿದ್ದಲ್ಲ. ಅದು ಮನಸ್ಥಿತಿಗೆ ಸಂಬಂಧಿಸಿದ್ದು. ಯಾವ ಮಾಧ್ಯಮವನ್ನೂ ಬಲವಂತವಾಗಿ ಹೇರುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿರುವಾಗ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ಅವಕಾಶವೂ ಹೆತ್ತವರಿಗಿದೆ ಎಂದಾಯಿತು. ಆ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ಮನಸ್ಥಿತಿ ಎಷ್ಟು ಮಂದಿಗಿದೆ? ಯುನೇಸ್ಕೋ ಒಳಗೊಂಡಂತೆ ಎಲ್ಲ ಸ್ತರದ ಸಂಸ್ಥೆಗಳು, ಶಿಕ್ಷಣ ತಜ್ಞರು ಮಾತೃಭಾಷೆಯ ಶಿಕ್ಷಣವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. “ಮಾನಸಿಕ ಬೆಳವಣಿಗೆ ಹಾಗೂ ಚಿಂತನೆಗಳನ್ನು ಬಲಪಡಿಸುವುದಕ್ಕೆ ತಾಯ್ನುಡಿ ಸಹಕಾರಿ. ಇದು ಪರಿಕಲ್ಪನಾತ್ಮಕ ಯೋಚನೆಯನ್ನು ಬೆಳೆಸುತ್ತದೆ” ಎಂದು ಯುನೇಸ್ಕೋ ಹೇಳಿದೆ. ಪೋಷಕರಿಗೆ ಇರುವ ಮೂರು ಬಗೆಯ ತಪ್ಪು ಕಲ್ಪನೆಗಳ ಬಗ್ಗೆ ಅದು ಹೇಳುತ್ತದೆ: 1. ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಅತ್ಯುತ್ತಮ ರೀತಿ ಎಂದರೆ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸುವುದು. 2. ಇಂಗ್ಲಿಷ್ ಕಲಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು. 3. ಇಂಗ್ಲಿಷ್ ಕಲಿಕೆಗೆ ಮಾತೃಭಾಷೆ ಅಡ್ಡಿಯಾಗುತ್ತದೆ. ಈ ತಪ್ಪುಕಲ್ಪನೆಯೇ ನಮ್ಮ ಜನರನ್ನು ಇಂಗ್ಲಿಷ್ ಮಾಧ್ಯಮದ ಕುರಿತು ಅತಿಯಾದ ವ್ಯಾಮೋಹ ಹೊಂದುವಂತೆ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯ ಇಲ್ಲ, ಉತ್ತಮ ಉದ್ಯೋಗಾವಕಾಶಗಳು ದೊರೆಯುವುದಿಲ್ಲ ಎಂಬ ಯೋಚನೆ ಸಮಾಜದ ಬಹುಪಾಲು ಮಂದಿಯಲ್ಲಿ ಭದ್ರವಾಗಿ ಬೇರೂರಿದೆ. ಆದರೆ ಇದಕ್ಕೆ ಯಾವುದೇ ಆಧಾರ ಇಲ್ಲ ಎಂಬುದನ್ನು ಇನ್ಫೋಸಿಸ್ ಅನ್ನು ಹುಟ್ಟುಹಾಕಿದ ನಾರಾಯಣ ಮೂರ್ತಿ, ಭಾರತರತ್ನ ಸಿ. ಎನ್. ಆರ್. ರಾವ್, ಉದ್ಯಮಿ ಕ್ಯಾ| ಗೋಪಿನಾಥ್ ಮೊದಲಾದ ಗಣ್ಯಾತಿಗಣ್ಯರು ಸಾಬೀತುಪಡಿಸಿದ್ದಾರೆ. ಆದರೆ ಜನರು ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಇದರ ಬೀಜ ಭಾರತಕ್ಕೆ ಇಂಗ್ಲಿಷ್ ಶಿಕ್ಷಣವನ್ನು ತಂದ ಮೆಕಾಲೆಯ ಚಿಂತನೆಯಲ್ಲೇ ಇದೆ. ಇದನ್ನು ಅಳಿಸಿಹಾಕುವುದೋ ಪರಿವರ್ತನೆ ತರುವುದೋ ಅಷ್ಟು ಸುಲಭದ ಕೆಲಸ ಅಲ್ಲ. ಇಂಗ್ಲಿಷ್ ಮಾತೃಭಾಷೆಯಲ್ಲದ ಯಾವ ದೇಶದಲ್ಲೂ ಶಿಕ್ಷಣದ ಮಾಧ್ಯಮ ಇಂಗ್ಲಿಷ್ ಅಲ್ಲ ಎಂಬುದನ್ನು ನಾವು ಗಮನಿಸಬೇಕು. ಅಲ್ಲಿ ಇಂಗ್ಲಿಷ್ ಶ್ರೇಷ್ಠ, ಅದರಿಂದಲೇ ಜನರ ಉದ್ಧಾರ ಎಂಬ ಮನಸ್ಥಿತಿಯೇ ಇಲ್ಲ. “ಇಂಗ್ಲಿಷ್ ಮಾಧ್ಯಮದ ಶಿಕ್ಷಣವು ಗ್ರಹಿಕೆಯ ಅಭಿವೃದ್ಧಿಯನ್ನು, ವಿಚಾರದ ಖಚಿತತೆಯನ್ನು, ಅಭಿಪ್ರಾಯಗಳ ಸ್ಪಷ್ಟತೆಯನ್ನು ಕುಂಠಿತಗೊಳಿಸುತ್ತದೆ. ವಿಚಾರಗಳ ಶ್ರೀಮಂತ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ, ತಮ್ಮನ್ನು ಪರಿಣಾಮಕಾರಿಯಾಗಿ, ಸ್ಪಷ್ಟವಾಗಿ ಮತ್ತು ಸರಳವಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಮಾತೃಭಾಷೆಯೇ ಸಹಕಾರಿ” ಎಂದು ಮಹಾತ್ಮ ಗಾಂಧೀಜಿ ಬಹಳ ಹಿಂದೆಯೇ ಹೇಳಿದ್ದಾರೆ. ಅನ್ನದ ಭಾಷೆಯಾಗಲಿ ಕನ್ನಡ ಕನ್ನಡ ಮಾಧ್ಯಮದಲ್ಲಿ ಕಲಿತವರೂ ಒಳ್ಳೆಯ ಉದ್ಯೋಗ ಪಡೆದು, ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬಹುದು ಎಂಬುದು ಸಿದ್ಧವಾಗುವವರೆಗೆ ಇಂಗ್ಲಿಷ್ ಮೇಲಿನ ವ್ಯಾಮೋಹ ಕರಗದು, ಕನ್ನಡದ ಮೇಲಿನ ಅಭಿಮಾನ ಗಟ್ಟಿಯಾಗದು. ಕನ್ನಡ ಅನ್ನದ ಭಾಷೆಯಾಗುವುದು ಇಂದಿನ ಅನಿವಾರ್ಯತೆ. ಹಾಗೆಂದು ಇದು ಒಂದೆರಡು ದಿನಗಳಲ್ಲಿ ಆಗುವ ಕೆಲಸ ಅಲ್ಲ. ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವ ಕೆಲಸ ಆಗಬೇಕು. ಅದನ್ನು ಅಧ್ಯಾಪಕರು, ಹೆತ್ತವರು ಮನಃಪೂರ್ವಕವಾಗಿ ಮಾಡಬೇಕು. ಮನೆಯಲ್ಲೂ, ಸಂಬಂಧಿಕರ ನಡುವೆಯೂ ಮಕ್ಕಳೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುವ, ಮಕ್ಕಳೂ ಹಾಗೆಯೇ ವರ್ತಿಸುವುದು ಪ್ರತಿಷ್ಠೆಯ ವಿಚಾರ ಎಂದು ತಿಳಿಯುವ ಪೋಷಕರಿರುವವರೆಗೆ ಈ ಬದಲಾವಣೆ ಆರಂಭವಾಗುವುದೇ ಕಷ್ಟ. ಕಲಿಕೆಯ ಪ್ರತೀ ಹಂತದಲ್ಲೂ ಕನ್ನಡ ಭಾಷೆಯನ್ನು ಉತ್ತಮಪಡಿಸುವ, ಅದರ ಕುರಿತು ಪ್ರೀತಿಯನ್ನು ಬೆಳೆಸುವ ಜವಾಬ್ದಾರಿಯನ್ನು ಎಲ್ಲ ಹಂತದ ಅಧ್ಯಾಪಕರೂ ವಹಿಸಿಕೊಳ್ಳಬೇಕು. ಕನ್ನಡದ ಬಗ್ಗೆ ಕಾಳಜಿ ಮಾಡಬೇಕಾದವರು, ಮಕ್ಕಳಿಗೆ ಕನ್ನಡ ಕಲಿಸಬೇಕಾದವರು ಕನ್ನಡ ಅಧ್ಯಾಪಕರು ಮಾತ್ರ ಎಂಬ ಧೋರಣೆಯೂ ತೊಲಗಬೇಕು. ಶಾಲಾ ಕಾಲೇಜುಗಳಲ್ಲಿ ಭಾಷಾ ಶಿಕ್ಷಕರಿಗೆ ಉಳಿದ ಶಿಕ್ಷಕರಷ್ಟೇ ಪ್ರಾಧಾನ್ಯತೆ ದೊರೆತಾಗ ವಿದ್ಯಾರ್ಥಿಗಳಲ್ಲೂ ಭಾಷೆ ಪ್ರಮುಖವಾದದ್ದು ಎಂಬ ಮನಸ್ಸು ದೃಢವಾಗುತ್ತದೆ. ಕನ್ನಡವನ್ನು ಅನ್ನದ ಭಾಷೆಯಾಗಿಸುವಲ್ಲಿ ಸರೋಜಿನಿ ಮಹಿಷಿ ವರದಿಯ ಪರಿಣಾಮಕಾರಿ ಜಾರಿಗೆ ಪ್ರಮುಖ ಪಾತ್ರವಿದೆ. ಸರೋಜಿನಿ ಮಹಿಷಿ ವರದಿಯು ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ. ಉದಾಹರಣೆಗೆ, ‘ಎ’ ಗುಂಪಿನ ಉದ್ಯೋಗಗಳಲ್ಲಿ ಶೇ. 65ನ್ನೂ ‘ಬಿ’ ಗುಂಪಿನ ಹುದ್ದೆಗಳಲ್ಲಿ ಶೇ. 80ನ್ನೂ ಸ್ಥಳೀಯರಿಗೆ ಮೀಸಲಿಡಬೇಕು, ‘ಸಿ’ ಗುಂಪಿನ ಹುದ್ದೆಗಳಲ್ಲಿ ಶೇ. 100 ನ್ನೂ ಸ್ಥಳೀಯರಿಗೇ ನೀಡಬೇಕು ಎಂಬ ಶಿಫಾರಸು ಸಮರ್ಪಕವಾಗಿ ಜಾರಿಗೆ ಬಂದಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಉದ್ಯೋಗಾವಕಾಶ ಹೆಚ್ಚಾಗಬಹುದು. ಆದರೆ ನಾವು ಕೇವಲ ಉದ್ಯೋಗಾವಕಾಶಗಳಿಗಾಗಿ ಹಕ್ಕುಮಂಡಿಸಿದರೆ ಸಾಲದು, ಆಧುನಿಕ ಕಾಲ ಬಯಸುವ ಜ್ಞಾನವನ್ನೂ ಕೌಶಲವನ್ನೂ ರೂಢಿಸಿಕೊಳ್ಳುವುದು ಅನಿವಾರ್ಯ. ಕನ್ನಡ ಮಾಧ್ಯಮವನ್ನು ಪ್ರತಿಪಾದಿಸುತ್ತಾ ಹೆಚ್ಚು ಉದ್ಯೋಗಾವಕಾಶಗಳನ್ನು ಅಪೇಕ್ಷಿಸುತ್ತಾ ಆಧುನಿಕ ಕಾಲ ಬಯಸುವ ಜ್ಞಾನ-ಕೌಶಲಗಳನ್ನು ನಮ್ಮ ಮಕ್ಕಳು ರೂಢಿಸಿಕೊಳ್ಳದೇ ಹೋದರೆ ನಮ್ಮ ಪ್ರತಿಪಾದನೆಗಳಲ್ಲಿ ಯಾವ ತಿರುಳೂ ಉಳಿಯುವುದಿಲ್ಲ. ಕನ್ನಡ ಭಾಷೆಯ ಅಳಿವು-ಉಳಿವು ಕೇವಲ ಕಾನೂನಿನ ಕೆಲಸವೂ ಅಲ್ಲ, ಸರ್ಕಾರದ ಕೆಲಸವೂ ಅಲ್ಲ. ಅದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ. ಧೋರಣೆಯಲ್ಲಿ ಆಗಬೇಕಾದ ಬದಲಾವಣೆಯ ವಿಚಾರ. ಎಲ್ಲವನ್ನೂ ಸರ್ಕಾರ ಮತ್ತು ಕಾನೂನು ಮಾಡುತ್ತದೆಂದು ನಿರೀಕ್ಷಿಸುತ್ತಾ ಕೂರಲಾಗದು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಕಟಿಬದ್ಧವಾಗಿರುವ ಸುಳ್ಯದ ‘ಸ್ನೇಹ’ ಶಿಕ್ಷಣ ಸಂಸ್ಥೆಯಂತಹ ಪ್ರಯತ್ನಗಳು ನಮಗೆ ಸ್ಫೂರ್ತಿಯಾಗಬೇಕು. - ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 7:28 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಕನ್ನಡ, ಕನ್ನಡ ಮಾಧ, ವಿದ್ಯಾರ್ಥಿಪಥ, ಶಿಕ್ಷಣ ಭಾನುವಾರ, ನವೆಂಬರ್ 1, 2020 ಮರೆಯಲಾಗದ ಮಹಾನುಭಾವ ಲಾಲ್ ಬಹಾದುರ್ ಶಾಸ್ತ್ರೀಜಿ 'ಕೋಟೇಶ್ವರ ಮೈತ್ರಿ' ತ್ರೈಮಾಸಿಕದ ಜುಲೈ-ಸೆಪ್ಟೆಂಬರ್ 2020ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ ಭ್ರಷ್ಟಾಚಾರ, ಸ್ವಜಾತಿಪ್ರೇಮ, ವಶೀಲಿಬಾಜಿ, ಸ್ವಾರ್ಥಪರತೆಗಳಿಂದಲೇ ಕೂಡಿರುವ ಧರಣಿಮಂಡಲ ಮಧ್ಯದಲ್ಲಿ ನಿಂತು ಲಾಲ್ ಬಹಾದುರ್ ಶಾಸ್ತ್ರಿಯವರಂಥ ರಾಜಕಾರಣಿಗಳೂ ನಮ್ಮ ದೇಶದಲ್ಲಿ ಇದ್ದರೇ ಎಂದು ಪ್ರಶ್ನಿಸಿಕೊಂಡರೆ ವಿಸ್ಮಯವೆನಿಸುತ್ತದೆ. ಪಾರದರ್ಶಕ, ಸರಳ, ಪ್ರಾಮಾಣಿಕ ಬದುಕಿನ ಪ್ರತಿರೂಪವಾಗಿದ್ದ ಶಾಸ್ತ್ರಿಯವರು ನಮ್ಮ ದೇಶದ ಪ್ರಧಾನಿ ಆಗಿದ್ದರು ಎಂಬುದೇ ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. ಪ್ರಧಾನಿಯಾದ ಬಳಿಕವೂ ಶಾಸ್ತ್ರಿಯವರ ಬಳಿ ಸ್ವಂತದ ಕಾರು ಇರಲಿಲ್ಲವಂತೆ. ತಮ್ಮ ಕುಟುಂಬದ ಒತ್ತಾಯದ ಮೇರೆಗೆ ರೂ. 12,000 ಬೆಲೆಯ ಫಿಯಟ್ ಕಾರೊಂದನ್ನು ಕೊಳ್ಳಲು ಅವರು ನಿರ್ಧರಿಸಿದರು. ಆದರೆ ಅವರ ಬಳಿ ರೂ. 5,000 ಕಡಿಮೆಯಿತ್ತು. ಅದಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದರು. ತಕ್ಷಣ ಸಾಲವೂ ಮಂಜೂರಾಯಿತು. ಶಾಸ್ತ್ರಿಯವರು ಅಷ್ಟಕ್ಕೆ ಮುಗಿಸದೆ ಬ್ಯಾಂಕ್ ಮ್ಯಾನೇಜರನ್ನು ಕರೆಸಿ 'ಜನಸಾಮಾನ್ಯರ ಸಾಲದ ಅರ್ಜಿಯನ್ನೂ ಇಷ್ಟು ಚುರುಕಾಗಿ ವಿಲೇವಾರಿ ಮಾಡುತ್ತೀರಾ?' ಎಂದು ವಿಚಾರಿಸಿಕೊಂಡರಂತೆ. ಇನ್ನೊಂದು ಸಂದರ್ಭದಲ್ಲಿ, ಶಾಸ್ತ್ರಿಯವರ ಮಗನಿಗೆ ಉದ್ಯೋಗದಲ್ಲಿ ಭಡ್ತಿ ದೊರೆಯಿತು. ಅದು ಅರ್ಹವಾಗಿ ಬಂದದ್ದಲ್ಲ ಎಂದು ಅವರಿಗೆ ತೋಚಿತಂತೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಮಗನ ಭಡ್ತಿಯನ್ನು ವಾಪಸ್ ಪಡೆಸಿಕೊಂಡರಂತೆ. ಇದಕ್ಕೂ ಹಿಂದೆ ಶಾಸ್ತ್ರಿಯವರು ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸುತ್ತಿದ್ದಾಗ, ಅವರ ಪತ್ನಿ ಅವರನ್ನೊಮ್ಮೆ ಭೇಟಿಯಾದರಂತೆ. ತಮಗೆ ಬರುತ್ತಿದ್ದ ರೂ. ೫೦ ಪಿಂಚಣಿಯಲ್ಲಿ ರೂ. 10ನ್ನು ಉಳಿಸುತ್ತಿರುವುದಾಗಿ ಪತ್ನಿ ತಿಳಿಸಿದರಂತೆ. ಓಹೋ, ಅವಶ್ಯಕತೆಗಿಂತ ಹೆಚ್ಚು ಆದಾಯ ಇದೆ ಎಂದ ಶಾಸ್ತ್ರಿಯವರು ಪಿಂಚಣಿ ಕೊಡುತ್ತಿದ್ದ ಲೋಕ ಸೇವಕ ಮಂಡಲದ ಕಾರ್ಯಕರ್ತರಿಗೆ ಮುಂದಿನ ತಿಂಗಳಿನಿಂದ ತಮಗೆ ರೂ. 40 ಮಾತ್ರ ಪಿಂಚಣಿ ಕೊಟ್ಟರೆ ಸಾಕೆಂದು ಕೇಳಿಕೊಂಡರಂತೆ. ಜನಸಾಮಾನ್ಯರ ಕಷ್ಟಗಳ ಕಡೆಗೆ ಸಾಕಷ್ಟು ಉದಾರಿಗಳಾಗಿದ್ದ ಶಾಸ್ತ್ರೀಜಿ ತಮ್ಮ ಕುಟುಂಬದ ಬಗ್ಗೆ ನಿರ್ದಯಿಗಳೇ ಆಗಿದ್ದರು. ಅದು ಸಾಮಾಜಿಕ ಬದುಕಿನಲ್ಲಿ ಅವರಿಗಿದ್ದ ಎಚ್ಚರ. ಇದೇ ಕಾರಣಕ್ಕೆ ಅವರು ನಮಗೆ ದೊಡ್ಡ ವಿಸ್ಮಯವಾಗಿ ಕಾಣುವುದು. ಅವಕಾಶ ಸಿಕ್ಕಲ್ಲೆಲ್ಲ ತಮ್ಮ ಕುಟುಂಬದವರನ್ನು, ಬಂಧುಬಾಂಧವರನ್ನು, ಸ್ವಜಾತಿಯವರನ್ನು ಕೂರಿಸಿ ಲಾಭಪಡೆಯುವ ಇಂದಿನ ಅನೇಕ ಭ್ರಷ್ಟ ರಾಜಕಾರಣಿಗಳ ನಡುವೆ ಶಾಸ್ತ್ರೀಜಿಯಂತಹವರು ಇದ್ದರೇ ಎಂದು ಮತ್ತೆಮತ್ತೆ ಕೇಳಿಕೊಳ್ಳಬೇಕೆನಿಸುತ್ತದೆ. ಆರಂಭಿಕ ಜೀವನ: ಲಾಲ್ ಬಹಾದುರ್ ಶಾಸ್ತ್ರಿಯವರು ಹುಟ್ಟಿದ್ದು 1904 ಅಕ್ಟೋಬರ್ 2ರಂದು. ಇಂದಿನ ಉತ್ತರ ಪ್ರದೇಶದ ಮುಘಲ್‌ಸರಾಯ್ ಅವರ ಜನ್ಮಸ್ಥಳ. ತಂದೆ ಶಾರದಾಪ್ರಸಾದ್ ಶ್ರೀವಾಸ್ತವ, ತಾಯಿ ರಾಮ್‌ದುಲಾರಿ ದೇವಿ. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ತಮ್ಮ ಬಾಲ್ಯಜೀವನ ಹಾಗೂ ವಿದ್ಯಾಭ್ಯಾಸದ ಅವಧಿಯನ್ನು ತಾಯಿಯ ತವರಿನಲ್ಲಿ ಕಳೆಯಬೇಕಾಯಿತು. ಕಷ್ಟದ ಬಾಲ್ಯ ಅವರದ್ದಾಗಿತ್ತು. ಆದರೆ ಪರಮ ಸ್ವಾಭಿಮಾನಿಯೂ ಆಗಿದ್ದರು. ಎಳವೆಯಿಂದಲೇ ಎಲ್ಲ ಜಾತಿಪಂಥಗಳೂ ಸಮಾನ ಎಂಬ ದೃಷ್ಟಿಕೋನ ಅವರಿಗಿತ್ತು. ಅದಕ್ಕೇ ತಮ್ಮ ಹೆಸರಿನೊಂದಿಗಿದ್ದ ’ಶ್ರೀವಾಸ್ತವ’ ಎಂಬ ಪದವನ್ನು ತೆಗೆದುಹಾಕಿದರು. ವಾರಾಣಸಿಯ ಹರಿಶ್ಚಂದ್ರ ಹೈಸ್ಕೂಲಿನ ಶಿಕ್ಷಕ ನಿಷ್ಕಾಮೇಶ್ವರ ಪ್ರಸಾದ್ ಮಿಶ್ರಾ ಅವರು ಶಾಸ್ತ್ರಿಯವರ ವಿದ್ಯಾಭ್ಯಾಸದ ಕನಸನ್ನು ಪೋಷಿಸಿದವರು. ಅವರದ್ದೇ ಪ್ರೇರಣೆಯಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿಕೊಂಡರು. ಅದಕ್ಕೆ ಅವರ ಮೇಲಿದ್ದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಹಾಗೂ ಆನಿ ಬೆಸೆಂಟರ ಬರೆಹಗಳ ಪ್ರಭಾವವೂ ಕಾರಣ. ಇನ್ನೇನು 10ನೇ ತರಗತಿ ಪೂರೈಸುವುದಕ್ಕೆ ಮೂರು ತಿಂಗಳಿದ್ದಾಗಲೇ ಅದನ್ನು ಅರ್ಧಕ್ಕೆ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಬಿಟ್ಟರು. ಹೋರಾಟದ ಹಾದಿ: 1921ರಲ್ಲಿ ಗಾಂಧೀಜಿ ಹಾಗೂ ಮದನಮೋಹನ ಮಾಳವೀಯರು ವಾರಾಣಸಿಯಲ್ಲಿ ನಡೆಸಿದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದೇ ಶಾಸ್ತ್ರಿಯವರ ಬದುಕಿಗೆ ತಿರುವು ನೀಡಿತು. ಆಗಿನ್ನೂ 16ರ ಹರೆಯದಲ್ಲಿದ್ದ ಅವರು ಅಸಹಕಾರ ಚಳುವಳಿಗೆ ಸೇರಿಕೊಂಡರು. ಬ್ರಿಟಿಷ್ ಪೊಲೀಸರು ಅವರನ್ನು ಬಂಧಿಸಿ, ಇನ್ನೂ ಪ್ರಾಯಪ್ರಬುದ್ಧರಾಗಿಲ್ಲವಾದ್ದರಿಂದ ಬಿಡುಗಡೆಗೊಳಿಸಿದರು. ಮುಂದೆ ಜೆ. ಬಿ. ಕೃಪಲಾನಿಯವರ ಪ್ರೇರಣೆಯಿಂದ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ 1925ರಲ್ಲಿ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದು 'ಶಾಸ್ತ್ರಿ' (ವಿದ್ವಾಂಸ) ಎನಿಸಿಕೊಂಡರು. ಲಾಲಾ ಲಜಪತರಾಯರು ಸ್ಥಾಪಿಸಿದ್ದ ಲೋಕ ಸೇವಕ ಮಂಡಲದ ಸಕ್ರಿಯ ಸದಸ್ಯರಾಗಿ ಶಾಸ್ತ್ರಿಯವರು ಹರಿಜನರ ಉದ್ಧಾರಕ್ಕೆ ಅಪಾರವಾಗಿ ಶ್ರಮಿಸಿದರು. 1928ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಪೂರ್ಣಾವಧಿ ಕಾರ್ಯಕರ್ತರಾಗಿ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ಎರಡೂವರೆವರ್ಷ ಜೈಲುವಾಸ ಅನುಭವಿಸಿದರು. ಅನೇಕ ಆಯಕಟ್ಟಿನ ಜವಾಬ್ದಾರಿಗಳನ್ನು ನಿರ್ವಹಿಸಿದರು. ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ 1940ರಲ್ಲಿ ಮತ್ತೆ ಒಂದು ವರ್ಷದ ಜೈಲುವಾಸ ಅನುಭವಿಸಿದರು. ರಾಜಕೀಯ ಬದುಕು: ಸ್ವಾತಂತ್ರ್ಯಾನಂತರದ ಭಾರತಕ್ಕೆ ಶಾಸ್ತ್ರಿಯವರ ನಾಯಕತ್ವ ಹಾಗೂ ದೂರದೃಷ್ಟಿಯ ಅವಶ್ಯಕತೆ ಇತ್ತು. ಆಗಷ್ಟೇ ದೇಶ ಇಬ್ಭಾಗವಾಗಿತ್ತು. ಅಪಾರ ಸಂಖ್ಯೆಯ ವಲಸಿಗರನ್ನು ನಿಭಾಯಿಸಬೇಕಿತ್ತು. ಇನ್ನೊಂದು ಕಡೆ ಭೀಕರ ಕ್ಷಾಮ ದೇಶವನ್ನು ಅಲುಗಾಡಿಸಿತ್ತು. ಆಹಾರದ ಕೊರತೆಯಿಂದ ಭಾರತ ಕಂಗಾಲಾಗಿತ್ತು. ಇಂತಹ ಸಂಕ್ರಮಣ ಕಾಲದಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಶಾಸ್ತ್ರೀಜಿ ದೇಶದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಅಪಾರ. ನೆಹರೂ ಅವರ ಮಂತ್ರಿಮಂಡಲದಲ್ಲಿ ರೈಲ್ವೇ ಸಚಿವರಾಗಿ (1951-56), ಗೃಹಸಚಿವರಾಗಿ (1961-63), ವಿದೇಶಾಂಗ ವ್ಯವಹಾರಗಳ ಸಚಿವರಾಗಿ (1964) ಅವರು ಸಲ್ಲಿಸಿದ ಸೇವೆ ಚರಿತ್ರೆಯಲ್ಲಿ ದಾಖಲಾಗಿದೆ. ನೆಹರೂ ಅವರ ನಿಧನಾನಂತರ 1964-66ರ ನಡುವೆ ದೇಶದ ಎರಡನೇ ಪ್ರಧಾನಿಯಾಗಿ ಅವರು ತೆಗೆದುಕೊಂಡ ನಿರ್ಧಾರಗಳಂತೂ ಜನತೆ ಹೆಮ್ಮೆಪಡುವಂಥದ್ದು. ದೇಶದ ಆರ್ಥಿಕತೆ ಎಂದೂ ಮರೆಯದ ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿಗಳ ಹಿಂದೆ ಶಾಸ್ತ್ರೀಜಿಯವರ ದೂರದರ್ಶಿತ್ವ ಇದೆ. ಗುಜರಾತಿನ ಆನಂದ್‌ನಲ್ಲಿ ವರ್ಗೀಸ್ ಕುರಿಯನ್ ಅವರಿಂದ ಸ್ಥಾಪಿತವಾಗಿದ್ದ ಅಮುಲ್ ಅನ್ನು ಅಪಾರವಾಗಿ ಬೆಂಬಲಿಸಿದರು. ಸಹಕಾರಿ ಮಾದರಿಯಲ್ಲಿ ನಡೆಯುತ್ತಿದ್ದ ಅಮುಲ್‌ನ ಯಶಸ್ಸಿನ ಗುಟ್ಟನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ 1964ರ ಅಕ್ಟೋಬರ್ 31ರಂದು ಆನಂದ್‌ನ ಹಳ್ಳಿಯೊಂದರಲ್ಲಿ ಇಡೀದಿನ ಗ್ರಾಮವಾಸ್ತವ್ಯ ಮಾಡಿ, ಅಮುಲ್‌ನ ಮಾದರಿಯನ್ನು ದೇಶದ ಇತರ ಭಾಗಗಳಲ್ಲೂ ಹೇಗೆ ಅನುಷ್ಠಾನಕ್ಕೆ ತರಬಹುದೆಂದು ವಿಚಾರ ವಿಮರ್ಶೆ ನಡೆಸಿದರು. ಅದರ ಪರಿಣಾಮವಾಗಿಯೇ 1965ರಲ್ಲಿ ಅದೇ ಆನಂದ್‌ನಲ್ಲಿ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದರು. ಗ್ರಾಮವಾಸ್ತವ್ಯದ ಪರಿಕಲ್ಪನೆಯನ್ನು ಅರ್ಧಶತಮಾನದ ಹಿಂದೆ ಯೋಚಿಸಿ ಜಾರಿಗೆ ತಂದವರು ಶಾಸ್ತ್ರೀಜಿ. ಇದಕ್ಕೂ ಮುನ್ನ ಅವರು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ಸ್ಥಾಪಿಸಿದ್ದರು. ದೇಶದ ಆಹಾರದ ಕೊರತೆ ನೀಗಿಸಲು ಹಸಿರುಕ್ರಾಂತಿಯೊಂದೇ ಪರಿಹಾರ ಎಂದು ಚಿಂತಿಸಿದ ಶಾಸ್ತ್ರೀಯವರು ದೆಹಲಿಯ ತಮ್ಮ ಅಧಿಕೃತ ನಿವಾಸದ ಜಮೀನಿನಲ್ಲಿ ತಾವೇ ಉತ್ತು ರೈತರಲ್ಲಿ ಪ್ರೇರಣೆ ತುಂಬಿದರು. ಅಧಿಕ ಇಳುವರಿ ಕೊಡುವ ಗೋಧಿಯನ್ನು ಪರಿಚಯಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶಗಳಲ್ಲಿ ಅಧಿಕ ಆಹಾರೋತ್ಪಾದನೆಯ ಕನಸನ್ನು ನನಸಾಗಿಸಿದರು. ಅದೇ ಹಸಿರುಕ್ರಾಂತಿ ಎನಿಸಿಕೊಂಡಿತು. ದೇಶದ ಎಲ್ಲ ಜನರೂ ವಾರದ ಒಂದು ಹೊತ್ತು ಊಟ ಬಿಡುವಂತೆ ಕರೆನೀಡಿದ ಶಾಸ್ತ್ರೀಜಿ ಅದನ್ನು ತಾವೇ ಮೊದಲು ಆಚರಿಸಿ ತೋರಿಸಿದರು. ಇಂದಿಗೂ ಶಾಸ್ತ್ರಿಯವರ ಸೋಮವಾರ ರಾತ್ರಿಯ ಉಪವಾಸ 'ಶಾಸ್ತ್ರಿ ವ್ರತ' ಎಂದೇ ಜನಜನಿತವಾಗಿದೆ. ಯುದ್ಧ ಮತ್ತು ರಾಜನೀತಿ: ನೆಹರೂ ಅವರ ಅಲಿಪ್ತ ನೀತಿಯನ್ನೇ ಶಾಸ್ತ್ರಿಯವರು ಅನುಸರಿಸಿದರೂ ದೇಶಕ್ಕೆ ಕಂಟಕ ಒದಗಿದಾಗ ಎದೆಸೆಟೆಸಿ ನಿಂತರು. 1965ರಲ್ಲಿ ಪಾಕ್ ಅನ್ನು ಸಮರ್ಥವಾಗಿ ಎದುರಿಸಿ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿದರು. ಸೋವಿಯತ್ ಒಕ್ಕೂಟದೊಂದಿಗೆ ಉತ್ತಮ ಸಂಬಂಧ ಹೊಂದುವುದು ಭಾರತಕ್ಕೆ ಅವಶ್ಯಕ ಎಂಬುದನ್ನು ಮನಗಂಡಿದ್ದರು. ಅನೇಕ ದೇಶಗಳಿಗೆ ಭೇಟಿ ನೀಡಿ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದರು. 'ಜೈ ಜವಾನ್ ಜೈ ಕಿಸಾನ್' ಎಂಬ ಅವರ ಘೋಷಣೆ ಸೈನಿಕರಲ್ಲೂ ರೈತರಲ್ಲೂ ಅಪಾರ ಹುರುಪನ್ನು ತುಂಬಿತು. ಇಂದಿಗೂ ಅವರ ಘೋಷಣೆ ತುಂಬ ಜನಪ್ರಿಯ. ದೇಶದ ರಕ್ಷಣೆಗೂ, ಜನರ ಆಹಾರದ ಅವಶ್ಯಕತೆಗೂ ಅವರು ಎಷ್ಟು ಮಹತ್ವ ನೀಡಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ. ನಿಗೂಢ ಸಾವು: ತಮ್ಮ ಬದುಕನ್ನೆಲ್ಲ ಶುದ್ಧಚಾರಿತ್ರ್ಯದಿಂದ ಯಾವುದೇ ವಾದವಿವಾದಗಳಿಗೆ ಎಡೆಮಾಡಿಕೊಡದಂತೆ ಕಳೆದ ಶಾಸ್ತ್ರೀಜಿಯವರು ತಮ್ಮ ಸಾವಿನಲ್ಲಿ ಮಾತ್ರ ನಿಗೂಢತೆಯನ್ನು ಉಳಿಸಿಹೋದದ್ದು ಮಾತ್ರ ದೇಶ ಎಂದೂ ಮರೆಯದ ಒಂದು ಘಟನೆ. ಪಾಕ್‌ನೊಂದಿಗಿನ ಯುದ್ಧವನ್ನು ಅಧಿಕೃತವಾಗಿ ನಿಲ್ಲಿಸುವ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಮಾಡಲು ಅವರು ತಾಷ್ಕೆಂಟ್‌ಗೆ ತೆರಳಿದ್ದರು. ರಷ್ಯಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಬಳಿಕ ಪಾಕಿಸ್ತಾನದ ಪ್ರಧಾನಿ ಅಯ್ಯೂಬ್ ಖಾನ್ ಅವರೊಂದಿಗೆ 'ತಾಷ್ಕೆಂಟ್ ಒಪ್ಪಂದ'ಕ್ಕೆ 1966ರ ಜನವರಿ 11ರಂದು ಸಹಿಯನ್ನೂ ಮಾಡಿದರು. ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದರೆಂಬ ವಾರ್ತೆ ಭಾರತಕ್ಕೆ ಅಪ್ಪಳಿಸಿತು. ಈ ಘಟನೆ ಮಾತ್ರ ಇಂದಿಗೂ ವಿವಾದದಿಂದ ಹೊರತಾಗಿಲ್ಲ. ಅವರ ಸಾವಿನ ಸುದ್ದಿ ಬಂದ ಬೆನ್ನಲ್ಲೇ ಅವರಿಗೆ ವಿಷಪ್ರಾಶನವಾಗಿತ್ತು ಎಂಬ ಗುಮಾನಿಯೂ ದಟ್ಟವಾಗಿ ಹಬ್ಬಿಕೊಂಡಿತ್ತು. ಅವರಿಗೆ ಹೃದಯದ ಕಾಯಿಲೆ ಮೊದಲೇ ಇತ್ತು, ಅದಕ್ಕೂ ಮೊದಲು ಎರಡು ಬಾರಿ ಹೃದಯಾಘಾತವಾಗಿತ್ತು, ಅವರು ಹೃದಯಾಘಾತದಿಂದಲೇ ಸಾವನ್ನಪಿದರು ಎಂದು ಸಾಕಷ್ಟು ಮಂದಿ ಹೇಳಿದ್ದರೂ, ಸ್ವತಃ ಅವರ ಕುಟುಂಬದ ಮಂದಿಯೇ ಇಂದಿಗೂ ಈ ವಾದವನ್ನು ಒಪ್ಪಿಕೊಂಡಿಲ್ಲ. ಪ್ರಧಾನಿಯೊಬ್ಬರ ಅನಿರೀಕ್ಷಿತ ಸಾವಿನ ಕುರಿತು ಸಮರ್ಪಕವಾದ ತನಿಖೆಯಾಗಿಲ್ಲ ಎಂಬ ಆರೋಪ ಇಂದಿಗೂ ಉಳಿದುಕೊಂಡಿದೆ. ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿ ಅವರ ಜೊತೆಗೆ ತಾಷ್ಕೆಂಟಿನಲ್ಲಿದ್ದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಶಾಸ್ತ್ರಿಯವರ ಸಾವಿನ ಕುರಿತು ಅನುಮಾನ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರೂ, ಶಾಸ್ತ್ರಿಯವರ ಪತ್ನಿ ಲಲಿತಾಶಾಸ್ತ್ರಿಯವರ ಸಂದೇಹಕ್ಕೆ ಸೂಕ್ತ ಉತ್ತರ ದೊರೆತಿರಲಿಲ್ಲ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ. ಶಾಸ್ತ್ರಿಯವರ ದೇಹವನ್ನು ಭಾರತಕ್ಕೆ ತಂದಾಗ ಅದು ನೀಲಿಬಣ್ಣಕ್ಕೆ ತಿರುಗಿದ್ದೇಕೆ ಎಂಬ ಲಲಿತಾಶಾಸ್ತ್ರಿಯವರ ಪ್ರಶ್ನೆಗೆ ಯಾರೂ ಸರಿಯಾದ ಉತ್ತರ ನೀಡಿರಲಿಲ್ಲ. ವಿಚಿತ್ರವೆಂದರೆ ಒಬ್ಬ ಪ್ರಧಾನಿ ನಿಧನರಾದರೂ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆದಿಲ್ಲ! ತಾಷ್ಕೆಂಟಿನಲ್ಲಿ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಭಾರತಕ್ಕೆ ತಂದ ಮೇಲಾದರೂ ನಡೆಯಿತೇ ಎಂಬ ಬಗ್ಗೆ ಈಗಲೂ ಯಾವುದೇ ಸ್ಪಷ್ಟತೆಯಿಲ್ಲ. ಶಾಸ್ತ್ರೀಜಿಯರ ಮರಣಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ತಮ್ಮಲ್ಲಿಲ್ಲ ಎಂದು ದೆಹಲಿ ಪೊಲೀಸರು ಕೆಲವೇ ವರ್ಷಗಳ ಹಿಂದೆ ಒಂದು ಆರ್‌ಟಿಐ ಅರ್ಜಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಇರುವ ಒಂದೇ ಒಂದು ಕಡತವನ್ನು 'ಅತಿ ರಹಸ್ಯ ಕಡತ’ಗಳ ಸಾಲಿಗೆ ಸೇರಿಸಿದ್ದು, ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೂ ಬರುವುದಿಲ್ಲ. ಅದನ್ನು ಬಹಿರಂಗಗೊಳಿಸುವುದರಿಂದ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎಂದಿರುವ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅದನ್ನು ಸಾರ್ವಜನಿಕಗೊಳಿಸುವಂತಿಲ್ಲ ಎಂದಿದೆ. ಇದರ ಅರ್ಥ ಏನು? ಒಟ್ಟಾರೆ ಘಟನೆಯ ಬಗ್ಗೆ ಜನರು ಅನುಮಾನ ತಾಳುವುದು ಸಹಜವೇ ಅಲ್ಲವೇ? ಮರೆತುಹೋದ ಮಹಾನುಭಾವ: ಇಷ್ಟೆಲ್ಲ ಗೊಂದಲಗಳ ನಡುವೆಯೂ ಶಾಸ್ತ್ರಿಯವರಿಗೆ ಸಿಗಬೇಕಾದ ಗೌರವ ದೊರೆತಿದೆಯೇ ಎಂದು ನೋಡಿದರೆ ಅಲ್ಲಿಯೂ ನಿರಾಸೆಯೇ ಇದೆ. ಶಾಸ್ತ್ರಿಯವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಸಕ್ರಿಯ ಸದಸ್ಯರಾಗಿ ಮುಂದೆ ಸರ್ಕಾರದಲ್ಲಿ ಪ್ರಧಾನಿವರೆಗಿನ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದರೂ ಕಾಂಗ್ರೆಸಿಗೆ ಅವರು ಬೇಡವಾಗಿದ್ದಾರೆ. ಗಾಂಧೀ ಜಯಂತಿಯಂದೇ ಶಾಸ್ತ್ರಿಯವರ ಜನ್ಮದಿನವಾಗಿದ್ದರೂ ಅಂದು ಅವರನ್ನು ಸ್ಮರಿಸಿಕೊಳ್ಳುವ ವಿಷಯದಲ್ಲಿ ಅನೇಕ ಮಂದಿಗೆ ಜಾಣಮರೆವು. ಗಾಂಧಿ, ನೆಹರೂ ಅವರ ಸಮಾಧಿ ಇದ್ದ ಪ್ರದೇಶದಲ್ಲಿ ಶಾಸ್ತ್ರಿಯವರ ಸಮಾಧಿ ಮಾಡುವುದಕ್ಕೂ ಕಾಂಗ್ರೆಸಿನವರದ್ದೇ ವಿರೋಧ ಇತ್ತು. ಕೊನೆಗೆ ಲಲಿತಾಶಾಸ್ತ್ರಿಯವರು ತಾನು ಈ ವಿಷಯವನ್ನು ಸಾರ್ವಜನಿಕಗೊಳಿಸಬೇಕಾಗುತ್ತದೆ ಎಂದು ಪ್ರತಿಭಟಿಸಿದ ಮೇಲೆಯಷ್ಟೇ ಕಾಂಗ್ರೆಸ್ ಅದಕ್ಕೆ ಒಪ್ಪಿಗೆ ನೀಡಿತ್ತು. ಹೆಚ್ಚೇಕೆ, ಶಾಸ್ತ್ರಿಯವರಿಗೆ ಅತ್ಯಂತ ಪ್ರಿಯವಾಗಿದ್ದ 'ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನು ಅವರ ಸಮಾಧಿಯ ಮೇಲೆ ಕೆತ್ತಿಸುವುದನ್ನೂ ಅವರ ಪಕ್ಷದವರೇ ವಿರೋಧಿಸಿದ್ದರು. ಇಂದಿರಾಗಾಂಧಿಯವರಿಗಂತೂ ಕಾಂಗ್ರೆಸಿನ ಹಳಬರ ಬಗ್ಗೆ ನಿರ್ಲಕ್ಷ್ಯವೇ ಇತ್ತು ಎಂದು ನಯ್ಯರ್ ಬರೆದುಕೊಂಡಿದ್ದಾರೆ. ಶಾಸ್ತ್ರಿಯವರ ನಿಧನಾನಂತರವಾದರೂ ಅವರಿಗೆ ಭಾರತರತ್ನ ಘೋಷಿಸಲಾಯಿತು (1966ರಲ್ಲಿ) ಎಂಬುದೊಂದೇ ನಾವು ಸಮಾಧಾನಪಡಬಹುದಾದ ಸಂಗತಿ. ದೇಶ ಎಂದೂ ಮರೆಯಲಾಗದ, ಮರೆಯಬಾರದ ವ್ಯಕ್ತಿತ್ವ ಅವರದ್ದು. ಅವರನ್ನು ಮರೆಯುವುದಾಗಲೀ ಅಲಕ್ಷಿಸುವುದಾಗಲೀ ದೇಶ ತನಗೆ ತಾನೇ ಮಾಡಿಕೊಳ್ಳುವ ಆತ್ಮವಂಚನೆ ಎನ್ನದೆ ಬೇರೆ ವಿಧಿಯಿಲ್ಲ. - ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:07 ಪೂರ್ವಾಹ್ನ 1 ಕಾಮೆಂಟ್‌: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಕೋಟೇಶ್ವರ ಮೈತ್ರಿ, ಲಾಲ್ ಬಹಾದುರ್ ಶಾಸ್ತ್ರೀ, ಸಿಬಂತಿ ಪದ್ಮನಾಭ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ವಿಳಾಸ ಬರಕೊಳ್ಳಿ... ಸಿಬಂತಿ ಪದ್ಮನಾಭ Sibanthi Padmanabha ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.
ಬಾಲಿವುಡ್‌ ಪ್ರಸಿದ್ದ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್‌ಕುಂದ್ರ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವುದು ಬಾಲಿವುಡ್‌ನಲ್ಲಿ ಹಲವು ಕಂಪನಗಳಿಗೆ ಕಾರಣವಾಗಿದೆ. ಸಿನಿಮಾಗಳು, ವೆಬ್ ಸರಣಿಗಳಲ್ಲಿ ಅವಕಾಶ ನೀಡುವ ಹೆಸರಿನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿ, ಬಲವಂತದಿಂದ ಅಶ್ಲೀಲ ಸಿನಿಮಾಗಳನ್ನು ತೆಗೆದಿದ್ದಾನೆ ಎಂದು ಅವರ ವಿರುದ್ದ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂಧ ರೂಪದರ್ಶಿ, ನಟಿ ಸಾಗರಿಕಾ ಸೋನಾ ಸುಮನ್ ಅವರು ಈ ಹಿಂದೆ ನೀಡಿರುವ ಸಂದರ್ಶನದ ವಿಡಿಯೋ ಈಗ ವೈರಲ್ ಆಗಿದೆ. "ನಾನು ರೂಪದರ್ಶಿ, ಮೂರ್ನಾಲ್ಕು ವರ್ಷಗಳಿಂದ ಉದ್ಯಮದಲ್ಲಿದ್ದೇನೆ, ಆದರೆ ನನಗೆ ದೊಡ್ಡ ಅವಕಾಶಗಳು ಲಭಿಸಲಿಲ್ಲ. ಈ ಕ್ರಮವಾಗಿ ಲಾಕ್‌ಡೌನ್‌ನಲ್ಲಿ ನನಗೆ ಕೆಲವು ಕಹಿ ಅನುಭವಗಳಾಗಿವೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿರುವ ಆಕೆ, ಕಳೆದ ವರ್ಷ ಆಗಸ್ಟ್‌ ನಲ್ಲಿ ಉಮೇಶ್‌ ಕಾಮತ್‌ ಎಂಬ ವ್ಯಕ್ತಿಯಿಂದ ನನಗೆ ಕರೆ ಬಂತು. ರಾಜ್‌ ಕುಂದ್ರಾ ನಿರ್ಮಿಸುತ್ತಿರುವ ವೆಬ್ ಸರಣಿಯಲ್ಲಿ ಅವಕಾಶ ಕೊಡಿಸುವುದಾಗಿ ಆತ ಹೇಳಿದ್ದ, ಅಷ್ಟಕ್ಕೂ ರಾಜ್‌ ಕುಂದ್ರಾ ಯಾರೆಂದು ಕೇಳಿದರೆ ಆತ ಶಿಲ್ಪಾ ಶೆಟ್ಟಿಯ ಪತಿ ಎಂದು ಹೇಳಿದ್ದ ಎಂದು ತಿಳಿಸಿದ್ದಾರೆ. "ಆ ವೆಬ್ ಸರಣಿಯಲ್ಲಿ ನಟಿಸಿದರೆ ಮುಂದೆ ಒಳ್ಳೆಯ ಅವಕಾಶಗಳು ಲಭಿಸಿ ಬಾಲಿವುಡ್‌ ನಲ್ಲಿ ಉತ್ತಮ ಅವಕಾಶಗಳು ಸಿಗಲಿವೆ ಎಂದು ಆತ ಹೇಳಿದ್ದರಿಂದ ನಾನು ಸರಿ ಎಂದು ಒಪ್ಪಿಕೊಂಡೆ. ಆದರೆ ಮೊದಲು ಆಡಿಷನ್ ಇರುತ್ತದೆ. ಕೋವಿಡ್‌ ಕಾಲವಾಗಿರುವ ಕಾರಣ ವಿಡಿಯೂ ಕಾಲ್‌ ಮೂಲಕ ಈ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದ. ನಾನು ವಿಡಿಯೋ ಕಾಲ್‌ ಮಾಡಿದ ನಂತರ ನಗ್ನವಾಗಿ ಆಡಿಷನ್‌ ನಲ್ಲಿ ಪಾಲ್ಗೊಳ್ಳುವಂತೆ ಹೇಳಿದ. ಆದರೆ ಅದು ನನ್ನಿಂದ ಅದು ಸಾಧ್ಯವಿಲ್ಲವೆಂದು ಹೇಳಿದ್ದೆ ಎಂದು ಆಕೆ ಹೇಳಿಕೊಂಡಿದ್ದಾರೆ. "ವಿಡಿಯೋ ಕರೆಯಲ್ಲಿ ಮೂವರು ವ್ಯಕ್ತಿಗಳಿದ್ದರು. ಅವರಲ್ಲಿ ಒಬ್ಬರು ಮುಖ ಕಾಣಿಸದಂತೆ ಎಚ್ಚರಿಕೆ ವಹಿಸಿದ್ದರು, ಆದರೆ, ಆತ ರಾಜ್‌ ಕುಂದ್ರಾ ಎಂದುಕೊಂಡೆ, ನಿಜವಾಗಿಯೂ ರಾಜ್‌ ಕುಂದ್ರಾ ಅವರು ಇಂತಹ ನೀಚ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಆತನನ್ನು ಅರೆಸ್ಟ್‌ ಮಾಡಿ ಈ ಜಾಲವನ್ನು ಬಯಲುಗೊಳಿಸಬೇಕು ಎಂದು ಮನವಿ ಮಾಡುವುದಾಗಿ ಸಾಗರಿಕಾ ಹೇಳಿದ್ದಾರೆ. ಆದರೆ, ರಾಜ್‌ ಕುಂದ್ರಾ ಕಚೇರಿಯಿಂದ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಹಿಂದಿನ ಸೂತ್ರಧಾರಿ ಉಮೇಶ್ ಕಾಮತ್ ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದು, ಈ ಪ್ರಕರಣದಲ್ಲಿ ಈಗಾಗಲೇ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಹಾಗೂ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಮನುಷ್ಯ ಅಂದಮೇಲೆ ಆತ ಆಸ್ತಿಪಾಸ್ತಿಗಳನ್ನು ಸಂಪಾದನೆ ಮಾಡಬೇಕು ,ಮನೆಗಳನ್ನು ತನ್ನದಾಗಿಸಬೇಕು ಅಥವಾ ಒಂದಿಷ್ಟು ವ್ಯವಸ್ಥೆಗಳಿಂದ ನನ್ನಲ್ಲಿ ಇರುವಂತಹ ಆಸ್ತಿಪಾಸ್ತಿಯನ್ನು ಮಾರಬೇಕು ಎಂಬವುಗಳು ಸಹಜವಾಗಿ ಇರುತ್ತದೆ. ಇನ್ನೇನು ಕೆಲವು ದಿನಗಳಲ್ಲಿ ನಾವು 2022 ಅನ್ನು ಬಿಟ್ಟು ಮುಂದೆ ಹೋಗುತ್ತಿದ್ದೇವೆ .2023ನೇ ಇಸವಿಯಲ್ಲಿ ನಾವು ಮಾಡಬೇಕಾದಂತಹ ಅಥವಾ ಆಸ್ತಿಗಳನ್ನು ಯಾವ ರಾಶಿಯವರು ಮಾಡಬಹುದು ಅನ್ನುವಂತಹ ವಿಚಾರವನ್ನು ಕೂಡ ನೋಡುವಂತಹ ಸಮಯ. ನಾವು ದಿನನಿತ್ಯ ಅನೇಕರನ್ನು ನೋಡುತ್ತೇವೆ .ಬೇಕಾದಷ್ಟು ದುಡ್ಡು ಇರುತ್ತದೆ ಸಾಯೋತನಕಾನು ಸ್ವಂತ ಆಸ್ತಿಗಳಿಲ್ಲದೆ ಬಾಡಿಗೆ ಮನೆಯಲ್ಲಿ ತಮ್ಮ ಜೀವನವನ್ನು ಕಳೆದು ಕೊನೆಗೆ ಒಂದು ದಿವಸ ಬಾಡಿಗೆ ಮನೆಯಿಂದಲೇ ಶವವನ್ನು ಎತ್ತಿಕೊಂಡು ಹೋಗುವ ಪರಿಸ್ಥಿತಿ ಕೂಡ ಅನೇಕರ ಜೀವನದಲ್ಲಿ ಬರುತ್ತದೆ ಎಂದು ಕೇಳಿದ್ದೇವೆ. ಆತನ ಜಾತಕದಲ್ಲಿ ಗ್ರಹವನ್ನು ನಿರ್ಮಾಣ ಮಾಡುವ ಯೋಗಗಳು ಅವನಿಗೆ ಇರುವುದಿಲ್ಲ ಎಷ್ಟೇ ದುಡ್ಡು ಇದ್ದರೂ ಕೂಡ ಬ್ಯಾಂಕ್ ನಲ್ಲಿ ಇರುತ್ತೆ ಆ ಬ್ಯಾಂಕಿನ ಬಡ್ಡಿಗಳಿಂದ ಜೀವನವನ್ನು ಮಾಡಿಕೊಂಡು ಹೋಗುತ್ತಾನೆ ಬಾಡಿಗೆ ಮನೆಯಲ್ಲಿ ಆತ ತನ್ನ ಕೊನೆ ಉಸಿರನ್ನು ಎಳೆಯುವಂತ ಪರಿಸ್ಥಿತಿ ಬರುತ್ತೆ. ಇನ್ನು ಕೆಲವೊಬ್ಬರು ಮನೆಯನ್ನು ಕಟ್ಟಿರುತ್ತೀರಿ ,ಇನ್ನು ಕೆಲವೊಬ್ಬರು ದೊಡ್ಡ ದೊಡ್ಡ ಮನೆಯನ್ನು ಕಟ್ಟಿರುತ್ತೀರಿ ಆ ಗ್ರಹ ಪ್ರವೇಶ ಮಾಡುವಂಥ ಸಂದರ್ಭದಲ್ಲಿ ಆಗಬೇಕಾದ ಕಾರ್ಯ ಸರಿಯಾಗಿ ಮಾಡದಿದ್ದರೆ ಅಥವಾ ಆ ಜಾಗದಲ್ಲಿ ದೋಷವಿದ್ದು ಆ ದೋಷವನ್ನು ಪರಿಹಾರ ಮಾಡಿಕೊಳ್ಳುವುದಿಲ್ಲ. ಮನೆಯನ್ನು ಮರಲೇಬೇಕಾದ ಅನಿವಾರ್ಯ ಪರಿಸ್ಥಿತಿಗಳು ಬರುತ್ತೆ ಮಾರಿಯಾದರೂ ಸಾಲವನ್ನು ತೀರಿಸುವ ಪ್ರಕ್ರಿಯೆಗೆ ಮನುಷ್ಯ ಬರುತ್ತಾನೆ. ಹಾಗಾದರೆ ಇನ್ನೂ ಕೆಲವರು ನೋಡುತ್ತೇವೆ ಸಾಲಗಳನ್ನು ಮಾಡಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ, ಸೈಟನ್ನು ತೆಗೆದುಕೊಳ್ಳುತ್ತಾರೆ ಸಾಲ ಮಾಡಿ ಕೆಲವೇ ಕೆಲವು ತಿಂಗಳುಗಳಲ್ಲಿ ಸಾಲವನ್ನು ಮರುಪಾವತಿ ಮಾಡಿ ಮನೆಯನ್ನು ಕೂಡ ಕಟ್ಟಿನಾಲ್ಕ ನಾಲ್ಕಾರು ಕಾರುಗಳನ್ನು ಕೂಡ ತೆಗೆದುಕೊಂಡು ಸುಖವಾಗಿ ಬದುಕುತ್ತಾರೆ. ಇದಕ್ಕೆಲ್ಲ ಪಿತ್ರಾರ್ಜಿತವಾಗಿ ಮಾಡಿಕೊಂಡಂತಹ ಪುಣ್ಯ ಪ್ರಭಾವ ಪುಣ್ಯಶೇಷಗಳು ಅವರನ್ನು ಆ ರೀತಿಯಾಗಿ ಮಾಡಿಸುತ್ತೆ . ಇನ್ನು ಕೆಲವರು ನಾವು ಐಎಎಸ್ ಐಪಿಎಸ್ ಅಂತ ಆಫೀಸರ್ ನನ್ನು ಕೂಡ ನಮ್ಮ ಹತ್ತಿರ ಬರುವವರೇನೂ ಕಮ್ಮಿ ಇಲ್ಲ ಅಂತವರಲ್ಲಿ ಕೂಡ ಅನೇಕರು ಹೇಳುತ್ತಾರೆ ಮನೆಯನ್ನು ಕಟ್ಟಿದೆ ಮನೆಯಲ್ಲಿ ನಮಗೆ ನೆಮ್ಮದಿ ಇಲ್ಲ, ನನ್ನ ಮಕ್ಕಳು ಚೆನ್ನಾಗಿ ಓದುತ್ತಿಲ್ಲ ನನ್ನ ಹೆಂಡತಿ ಮಾತು ಕೇಳುತ್ತಿಲ್ಲ ಪ್ರತಿಯೊಂದು ವಿಚಾರದಲ್ಲಿ ಕೂಡ ಶೂನ್ಯನಾಗಿದ್ದೇನೆ ಎಷ್ಟು ದೊಡ್ಡ ಹುದ್ದೆ ಇದ್ದರೇನು ಎಷ್ಟು ಸಂಪಾದನೆಗಳಿದ್ದರೇನು ಮನಸ್ಸಿಗೆ ನೆಮ್ಮದಿ ಇಲ್ಲದಂತೆ ಆಗುತ್ತದೆ. ಆ ನನ್ನ ಜೀವನ ಇದ್ದರೇನು ಹೋದರೇನು ಎನ್ನುವಂತಹ ಮಾತನ್ನು ಅನೇಕರು ಆಡುತ್ತಾರೆ. ಯಾಕೆ ?ಇದಕ್ಕೇನು ಕಾರಣ ಎಂದು ಹೇಳಿದರೆ ಅದಕ್ಕೆ ಹೇಳುವಂಥದ್ದು ಜಾತಕ ಎನ್ನುವುದು ಬಹಳ ಮುಖ್ಯ. ಜನ್ಮ ದಿನಾಂಕ ಜನ್ಮ ಸಮಯವನ್ನು ನೀವು ನೀಡಿದರೆ ಇಡೀ ನಿಮ್ಮ ಜೀವನದ ಆಗುಹೋಗುಗಳ ಪರಮಾಷೆ ಮಾಡಿತಕಂತ ಜಾತಕವನ್ನು ಸರಿಯಾದವರಲ್ಲಿ ನೀವು ನಿರ್ಮಾಣವನ್ನು ಮಾಡಿಕೊಳ್ಳಬೇಕು. ನಾವು ಸಾಮಾನ್ಯವಾಗಿ 40 ಪೇಜ್ ನಷ್ಟು ಜಾತಕವನ್ನು ನಿರ್ಮಾಣ ಮಾಡಿ ನಿಮಗೆ ಕಳಿಸಿಕೊಡುವಂತ ವ್ಯವಸ್ಥೆಯನ್ನು ಮಾಡುತ್ತೇವೆ ಯಾಕೆಂದರೆ ವ್ಯವಹಾರಗಳಿಗೆ ಖರ್ಚು ಮಾಡುತ್ತೀವಿ ಆದರೆ ನಮಗೆ ಬೇಕಾದಂತ ವ್ಯವಸ್ಥೆಗಳನ್ನು ಬದಿಗೆ ಒತ್ತಿ ನಮ್ಮ ಜೀವನವನ್ನು ನಡೆಸುವುದು ಇದೆಯಲ್ಲ ಇದರಿಂದ ಯಾವ ಪ್ರಯೋಜನ ಕೂಡ ಖಂಡಿತ ಆಗುವುದಿಲ್ಲ ಎನ್ನುವುದನ್ನು ಮರೆಯಬಾರದು ನಾವು ಅದರಿಂದ ನಾವು ಬಹಳ ಮುಖ್ಯವಾಗಿ ಜಾತಕವನ್ನು ತೋರಿಸಬೇಕು. ಈ ಆಸ್ತಿ ನಿರ್ಣಯ ಆಸ್ತಿಪಾಸ್ತಿಗಳನ್ನು ಸಂಪಾದನೆ ಮಾಡಿಕೊಳ್ಳಬೇಕು ಅಂತ ವ್ಯವಸ್ಥೆಗಳು ಅಡಕವಾಗಿರುತ್ತೆ. ಹಾಗಿದ್ದರೆ ಈ ಒಂದು 2023 ನೇ ಇಸವಿನಲ್ಲಿ ಆಸ್ತಿಗಳನ್ನು ಸಂಪಾದನೆ ಮಾಡಬೇಕು ಅಂತಾದರೆ ನೀವುಗಳು ವರಹನಾತನ ಪ್ರಾರ್ಥನೆಯನ್ನು ಮಾಡುವುದರ ಜೊತೆಗೆ ಭುವನೇಶ್ವರಿ ಶಾಂತಿಯನ್ನು ಅನ್ನುವಂತಹ ಕರ್ಮವನ್ನು ಕೂಡ ಕೊಳ್ಳುವುದರಿಂದ ನಿಮ್ಮ ಫಲಾಪೀಕ್ಷೆಗಳು ನಿಮ್ಮ ಇಚ್ಛೆಗಳೆಲ್ಲವನ್ನು ಕೂಡ ಈಡೇರಿಸುವಂತೆ ಶಕ್ತಿಯನ್ನು ಆ ತಾಯಿ ಹೊಂದಿರುವಂತ ಸಾಧ್ಯತೆಗಳು ಹೆಚ್ಚಿರುತ್ತದೆ . ಈ ಒಂದು 2023 ರಲ್ಲಿ ವೃಶ್ಚಿಕ ರಾಶಿ ಧನು ರಾಶಿ ಹಾಗೇನೇ ವಿಶೇಷವಾಗಿ ತುಲರಾಶಿ ವೃಷಭ ರಾಶಿ ಸಿಂಹ ರಾಶಿಯವರು ಉತ್ತಮವಾದಂತಹ ಆಸ್ತಿಪಾಸ್ತಿಗಳನ್ನು ಮಾಡಿಕೊಳ್ಳುವಂತಹ ಲಕ್ಷಣಗಳು ಹೆಚ್ಚಾಗಿದೆ. ವಸ್ತುಗಳನ್ನು ಕಳೆದುಕೊಳ್ಳುವಂತಹ ರಾಶಿಗಳು ಯಾವುವು ಎಂದು ಕೂಡ ನೋಡಿದರೆ ಸಾಮಾನ್ಯವಾಗಿ ಮಕರದವರಿಗೆ ಕೂಡ ಅಲ್ಪ ಪ್ರಮಾಣದ ತೊಂದರೆ ಕುಂಭ ರಾಶಿಯವರೆಗೂ ಕೂಡ ವಿಶಿಷ್ಟ ರೀತಿಯಲ್ಲಿ ತೊಂದರೆಗಳು ಉಂಟಾಗುವಂತಹ ಲಕ್ಷಣಗಳು ಕಾಣಿಸುತ್ತಿದೆ ಹಾಗೇನೆ ವಿಶೇಷವಾಗಿ ಮುಂದಿನ ದಿನಮಾನಗಳಲ್ಲಿ ತುಲಾ ರಾಶಿಯವರಿಗೆ ಕೂಡ ಇದ್ದಂತಹ ಆಸ್ತಿಗಳನ್ನು ನಾಷ್ಟ ಮಾಡಿಕೊಳ್ಳುವಂತಹ ಪರಿಸ್ಥಿತಿಗಳು ಕೂಡ ಬರುತ್ತದೆ ಕರ್ಕಾಟಕ ರಾಶಿಯವರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಅಗತ್ಯತೆಗಳು ಕೂಡ ಇದೆ ಎನ್ನುವುದನ್ನು ಯಾರು ಕೂಡ ಮರೆಯುವಂತಿಲ್ಲ ಆದ್ದರಿಂದ ಬಹಳ ಮುಖ್ಯವಾಗಿ ಈ ನಿಮ್ಮ ಅಸ್ತಿ-ಪಾಸ್ತಿಗಳ ನಾಶವಾಗದಂತೆ ಇರಬೇಕು ಅಂತಾದರೆ ವಿಶೇಷವಾದ ವಾಸ್ತು ಯಂತ್ರವನ್ನು ಮತ್ತು ಭುವನೇಶ್ವರಿ ಶಾಂತಿ ಕರ್ಮವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಆಸ್ತಿಗಳನ್ನು ಖಂಡಿತ ಕಾಪಾಡಿಕೊಳ್ಳುತ್ತೀರಾ. ಮತ್ತಷ್ಟು ಆಸ್ತಿಯನ್ನು ಮಾಡಿಕೊಳ್ಳುವ ಯೋಗವು ನಿಮಗೆ ದೊರಕಲ್ಲು ಪ್ರಾರ್ಥನೆಯನ್ನು ಮಾಡಿ.
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ತಂತ್ರಜ್ನಾನ ವ್ಯಕ್ತಿಯ ಮೇಲೆ ಮಾಂತ್ರಿಕ ಹಿಡಿತ ಹೊಂದಿದೆ ಎಂಬುದಕ್ಕೆ ಸಾಮಾನ್ಯವಾದ ಉದಾಹರಣೆ ನಮ್ಮ ಸುತ್ತ ನಡೆಯುವ ಸಾರ್ವಜನಿಕ ಘಟನೆಯನ್ನು ತಮ್ಮ ಸ್ಮಾರ್ಟ್ ಫೋನ್‌ನ್‌ನಲ್ಲಿ ಸೆರೆ ಹಿಡಿಯುವುದು, ವಿಡಿಯೋ ತೆಗೆಯುವುದು ಮತ್ತು ತಕ್ಷಣವೇ ಅಂತರ್ಜಾಲಕ್ಕೆ ಹರಿಬಿಡುವುದು. ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಒಂದು ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆಂದು ಕೆಳಗೆ ಬೀಳಲು ಪ್ರಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ವರದಿಯಲ್ಲಿ ವಿವರಿಸಿದ್ದಂತೆ, ಅಲ್ಲಿ ನೆರೆದ ಹಲವರು ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಆತ ಬೀಳುವುದನ್ನು ವಿಡಿಯೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಕೆಲವರು ತಮ್ಮ ವಿಡಿಯೋಗೆ ಬೇಕಾದ ಘಟನೆ ಸೃಷ್ಟಿಸಲೋ ಎಂಬಂತೆ ಆತನನ್ನು ಕೆಳಗೆ ಬೀಳಲು ಹುರಿದುಂಬಿಸುತ್ತಿದ್ದರು. ಇಲ್ಲಿ ಯಾರೂ ಆತನ ಆತ್ಮಹತ್ಯೆಯ ಪ್ರಯತ್ನವನ್ನು ತಡೆಯುವ ಗೋಜಿಗೆ ಹೋಗಲಿಲ್ಲ ಎಂದು ವರದಿಯಾಗಿದೆ. ಇದನ್ನು ಗಮನಿಸಿದಾಗ ಮಾನವನ ಒಂದು ಹೊಸ ರೀತಿಯ ಅಪಾಯಕಾರಿ ನಡತೆ ರೂಪುಗೊಂಡಿರುವುದು ತಿಳಿಯುತ್ತದೆ. ಈ ರೀತಿಯ ಮಾನವನ ನಡತೆಯ ಬಗ್ಗೆ ಆತಂಕ ವ್ಯಕ್ತ ಪಡೆಸಿರುವ ಅಲ್ಲಿನ ಮನೋವಿಜ್ನಾನಿಗಳು ಸಮೂಹ ಮಾಧ್ಯಮಗಳು ಸಮಾಜವನ್ನು ರೂಪಿಸುತ್ತಿರುವ ಬಗೆಯನ್ನು ಚರ್ಚಿಸಿದ್ದಾರೆ. ಈ ರೀತಿಯ ನಡತೆಯನ್ನು ನಮ್ಮ ಸಮಾಜದಲ್ಲೂ ಕಾಣುತ್ತೇವೆ. ಬೆಂಗಳೂರಿನಲ್ಲೆ ಒಬ್ಬ ವ್ಯಕ್ತಿಯು ನಡುಬೀದಿಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ತನ್ನ ಪತ್ನಿಯನ್ನು ಸಾಗಿಸಲು ಎರಡು ಗಂಟೆಗೂ ಹೆಚ್ಚು ಕಾಲ ಜನರನ್ನು ಬೇಡುತ್ತಿದ್ದ ಸುದ್ದಿ ಟಿವಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿತ್ತು. ಸಾರ್ವಜನಿಕರು ಈ ಘಟನೆಯನ್ನು ತಮ್ಮ ಸ್ಮಾರ್ಟ್ಫೋನ್‌ಗಳಲ್ಲಿ ಸೆರೆಹಿಡಿಯಲು ವಹಿಸಿದ ಮುತುವರ್ಜಿಯನ್ನು ಆತನಿಗೆ ಸಹಾಯ ಹಸ್ತ ನೀಡುವುದರಲ್ಲಿ ತೋರಲಿಲ್ಲ. ಮತ್ತೊಂದು ಘಟನೆಯ ಸುದ್ದಿಯಲ್ಲಿ, ಓರ್ವ ವ್ಯಕ್ತಿ ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದದ್ದು ವರದಿಯಾಗಿದೆ. ವ್ಯಕ್ತಿಯ ಅತಿಯಾದ ಮೊಬೈಲ್ ಮೋಹವೇ ಇದಕ್ಕೆ ಕಾರಣವೆಂಬುದನ್ನು ನಾವು ಗಮನಿಸಬಹುದು. ಮೊದಲು, ಆತ ಗುಂಡಿಗೆ ಬೀಳುವ ದೃಶ್ಯ ಮತ್ತು ಗುಂಡಿಗೆ ಬಿದ್ದ ಮೇಲೆ ಪಡುವ ವ್ಯಥೆಯನ್ನು ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ನಂತರವೇ ಕೆಲವರು ಆತನನ್ನು ಮೇಲಕ್ಕೆತ್ತುವ ಕಸರತ್ತು ನಡೆಸಿರುವುದು ವರದಿಯಾಗಿದೆ. ಈ ಮೇಲಕ್ಕೆತ್ತುವ ಕಸರತ್ತನ್ನು ಬಹುಪಾಲು ಜನರು ಮುಗಿಬಿದ್ದು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಸೆರೆಹಿಡಿದಿದ್ದಾರೆ. ಸೆರೆಹಿಡಿದ ಮೇಲೆ ಅತಿ ಸಂತೋಷದಿಂದ ಈ ವಿಡಿಯೋವನ್ನು ತನ್ನ ಎಲ್ಲಾ ಪರಿಚಿತರಲ್ಲೂ ಹಂಚಿಕೊಳ್ಳುವುದು ಸಾಮಾನ್ಯ ಕ್ರಿಯೆಯಾಗಿದೆ. ಈ ರೀತಿಯ ಸಮೂಹ ಮಾಧ್ಯಮದ ಬಳಕೆಯಿಂದ ನಾವು ಒಂದು ಹೊಸ ಬಗೆಯ ಮಾಯೆಗೆ ಒಳಗಾಗಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಹೊಸ ರೀತಿಯಲ್ಲಿ ಬಳಸಿಕೊಳ್ಳುತ್ತಿರುವ ನಾವು ಒಂದು ಬಗೆಯ ಅಮಾನವೀಯ ನಡವಳಿಕೆಯನ್ನು ಬೆಳೆಸಿಕೊಳ್ಳುತ್ತಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಅರಿಯಬೇಕಾಗಿದೆ. ಸಮೂಹ ಮಾಧ್ಯಮಗಳು ಅತಿಯಾಗಿ ಬಿತ್ತರಿಸುವ ಸುದ್ದಿಗಳೂ ಇದಕ್ಕೆ ಕಾರಣವಾಗಿದೆ. ಉದಾಹರಣೆಗೆ, ಅತ್ಯಾಚಾರಕ್ಕೊಳಗಾದ ಮಕ್ಕಳು ಮತ್ತು ಮಹಿಳೆಯರ ಸುದ್ದಿ ದಿನವೂ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತದೆ. ನಮ್ಮ ಮೆದುಳು, ನಿರಂತರವಾಗಿ ಪ್ರಕಟಗೊಳ್ಳುವ ಯಾವುದೇ ಸುದ್ದಿಯನ್ನು ಕೆಲ ಸಮಯದ ನಂತರ ಸಾಮಾನ್ಯ ಸುದ್ದಿಯೆಂಬಂತೆ ಗ್ರಹಿಸಲು ಪ್ರಾರಂಭಿಸುತ್ತದೆ. ಸಾಮಾಜಿಕ ಮನೋವಿಜ್ನಾನವು ಈ ಪ್ರಕ್ರಿಯೆಯನ್ನು ಕಾಗ್ನೆಟಿವ್ ಡಿಸೊನೆನ್ಸ್ ಎನ್ನುತ್ತದೆ. ಅಂದರೆ, ಯಾವ ವಿಷಯವನ್ನು ನಾವು ಕೆಟ್ಟದ್ದು ಅಥವಾ ಅಮಾನವೀಯವೆಂದು ಅರಿತಿರುತ್ತೇವೆಯೋ, ಅದರ ನಿರಂತರ ಪುನರಾವರ್ತನೆಯಿಂದ, ಆ ವಿಷಯವು ತನ್ನ ತೀವ್ರತೆಯನ್ನು ಕಳೆದುಕೊಂಡು ಸಾಮಾನ್ಯವೆನಿಸತೊಡಗುತ್ತದೆ. ಇತ್ತೀಚಿಗೆ ನಿರಂತರವಾಗಿ ಬಿತ್ತರಗೊಳ್ಳುತ್ತಿರುವ ರೈತರ ಆತ್ಮಹತ್ಯೆಗಳೂ ಈಗ ಸಾಮಾನ್ಯ ಸುದ್ದಿಯೆಂಬಂತೆ ಭಾಸವಾಗುತ್ತಿವೆ. ಈ ರೀತಿಯ ವಿರೋಧಾಭಾಸದ ಗ್ರಹಿಕೆ ನಮ್ಮನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಜ್ನಾಶೂನ್ಯರನ್ನಾಗಿ ಮಾಡುತ್ತದೆ. ಸಾಮಾಜಿಕ ಕಾಳಜಿಯನ್ನು ನಮ್ಮಲ್ಲಿ ಬೆಳೆಸುವ ಜವಾಬ್ದಾರಿಯಿರುವ ಸಮೂಹ ಮಾಧ್ಯಮಗಳು, ಅತಿಯಾದ ಸುದ್ದಿ ಪ್ರಚಾರದ ಪ್ರಕ್ರಿಯೆಯಿಂದ ಸಮಾಜದ ಮನಸ್ಸನ್ನು ವಿರೋಧಾಭಾಸಕ್ಕೆ ಈಡುಮಾಡುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾಹಿತ್ಯ ಕಲೆಗಳ ಮೂಲಕ ಹೆಚ್ಚಿಸಿರುವುದು ಸಮಾಜಕ್ಕೆ ಅಮೂಲ್ಯವಾದ ಕೊಡುಗೆಯೇ ಆಗಿದೆ. ಸಾಹಿತ್ಯದ ವಿವಿಧ ಪ್ರಾಕಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ತಮ್ಮ ಪರಿಧಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ. ಸಾಹಿತ್ಯ ಮತ್ತು ಕಲೆಗಳು ಕೇವಲ ಪ್ರತಿಭೆಯ ಅಭಿವ್ಯಕ್ತಿ ಅಷ್ಟೇ ಅಲ್ಲದೆ ಜನಪರ ಸಾಮಾಜಿಕ ಬದ್ಧತೆಯಿಂದ ಮತ್ತಷ್ಟು ಗಟ್ಟಿಗೊಳ್ಳುತ್ತವೆ. ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯವು ನಮ್ಮ ಸಮಾಜಕ್ಕೆ ಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಸಂವಿಧಾನ ಕೊಟ್ಟಿರುವ ಹಕ್ಕು. ಈ ಹಕ್ಕನ್ನು ಸದಾ ಜಾಗೃತ ಪ್ರಜ್ನೆಯೊಂದಿಗೆ ಬಳಸಬೇಕಾಗಿದೆ. ಈ ಹಕ್ಕನ್ನು ಬಳಸುವುದರಲ್ಲೂ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಹೊರಹೊಮ್ಮುವ ಭಿನ್ನ ಅಭಿಪ್ರಾಯಗಳು ಹೊಸ ಒಳನೋಟಗಳನ್ನು ನೀಡುವಲ್ಲಿ ಅತಿ ಮುಖ್ಯವಾಗುತ್ತವೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸುವ ಪ್ರಜ್ನೆಯು ಬೇಕಾಗಿದೆ. ಇದು ಸಮಾಜದ ಆರೋಗ್ಯಕರ ವಿಕಾಸಕ್ಕೆ ಪೂರಕವಾಗಿ ಕೆಲಸಮಾಡುತ್ತದೆ. ವಿಜ್ನಾನ ಮತ್ತು ತಂತ್ರಜ್ನಾನ ಹೇಗೆ ಕಾಲಕಾಲಕ್ಕೆ ವಿಕಾಸಗೊಳ್ಳುತ್ತದೆಯೋ ಹಾಗೆಯೇ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ನಮ್ಮ ಪ್ರಜ್ನೆಯನ್ನು ವಿಕಾಸಗೊಳಿಸಿಕೊಳ್ಳಬೇಕಾಗಿದೆ. ಸದಾ ವಿಕಾಸಗೊಳ್ಳುವ ಸಾಮರ್ಥ್ಯವನ್ನು ಪಡೆದಿರುವ ಮಾನವನ ಪ್ರಜ್ನೆಯು ಸಾಮಾಜಿಕ ಜಾಗೃತಿಯನ್ನು ಮತ್ತು ಮಾನವೀಯತೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಪಡೆಯಬೇಕಾಗಿದೆ.
ಭದ್ರಾವತಿ ವಿಐಎಸ್ಎಲ್ ಖಾಸಗೀಕರಣ ಮಾಡಬಾರದು ಹಾಗೂ ಮುಚ್ಚಬಾರದು ಅಂತಾ, ಕಾರ್ಖಾನೆಯ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು ಭದ್ರಾವತಿಯಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ, ಪ್ರತಿಭಟಿಸಿದರು. ಅಂಬೇಡ್ಕರ್ ಸರ್ಕಲ್’ನಲ್ಲಿ ಮಾನವ ಸರಪಳಿ ನಿರ್ಮಿಸಿದ ಕಾರ್ಮಿಕರು, ರಸ್ತೆ ತಡೆ ಮಾಡಿದರು. ಕೇಂದ್ರ ಸರ್ಕಾರ, ಬಿಜೆಪಿ ಮುಖಂಡರು, ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್, ಈಗಾಗಲೆ ಎಂಪಿಎಂ ಕಾರ್ಖಾನೆಗೆ ಬೀಗ ಹಾಕಲಾಗಿದೆ. ಅಲ್ಲಿನ ಕಾರ್ಮಿಕರು ಬೀದಿ ಪಾಲಾಗುವಂತಾಗಿದೆ. ಈಗ ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚಲು ಕೇಂದ್ರ ಸರ್ಕಾರ ಖಾಸಗೀಕರಣದ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು. ವಿಐಎಸ್ಎಲ್ ಕಾರ್ಖಾನೆ ಉಳಿದರೆ ಭದ್ರಾವತಿಗೆ ಭವಿಷ್ಯ. ಆದ್ದರಿಂದ ಇದು ಕಾರ್ಮಿಕರ ಹೋರಾಟವಷ್ಟೆ ಅಲ್ಲ. ಇಡೀ ಭದ್ರಾವತಿ ಜನತೆಯ ಅಳಿವು ಉಳಿವಿನ ಹೋರಾಟವಾಗಿದೆ. ಇಂದು ಕಾರ್ಮಿಕರು ಕಾರ್ಖಾನೆ ಉಳಿಸಲು ಬೀದಿಗಿಳಿದು ಅರೆಬೆತ್ತಲಾಗಿದ್ದಾರೆ. ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಂಡು ಅಭಿವೃದ್ಧಿ ಮಾಡದಿದ್ದರೆ ಇಡೀ ಭದ್ರಾವತಿ ಜನತೆ ಬದುಕು ದುಸ್ಥರವಾಗುತ್ತದೆ ಎಂದರು. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ ನಂಬರ್ | 9964634494 ಈ ಮೇಲ್ | [email protected] SHARE Nitin Kaidotlu ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
ಇಂತಿರಲಾಗಿ ಕರುನಾಡ ಕನ್ನಡಿಯಲಿ ನೋಡುತ ಶತವಿಕ್ರಮ ವಂಶಜ “ಬದರಿ ವಿಕ್ರಮ” ಬೆದರದೆ ಹೆದರದೆ ನಕ್ಷೆಯಲಿ ಗುರುತು ಹಾಕಿದ. ಎಲ್ಲಿಗೆ ಹೋಗುತ್ತಿದೆ ಈ ಬ್ಲಾಗ್ ಭೇತಾಳ ನನ್ನ ಕೈವಶವಾಗದೇ? ಎನ್ನುವ ಚಿಂತೆಯ ಗೆರೆಗಳು ಹಣೆಯ ಮೇಲೆ ಮೂಡುವ ಮುನ್ನವೇ 3-K ಖಡ್ಗವನ್ನು ಮೊನಚುಮಾಡಿಕೊಂಡು, ತನ್ನ ಜೊತೆಗೆ ನಿಯಮಿತವಾಗಿ ವಾರ್ತಾಲಾಪ ಮಾಡುವ ಅಂತಃ ಜೀವಿತ ಬ್ಲಾಗಾತ್ಮಗಳ ಪ್ರೋತ್ಸಾಹದಿಂದ ಉತ್ತೇಜಿತನಾಗಿ ಮಳೆ ಗೊಬ್ಬರಗಳಿಲ್ಲದಿದ್ದರೂ ಹುಲುಸಾಗಿ ಬೆಳೆದು ಘನ-ತೆ ವೆತ್ತ ಫೇಸ್ಬುಕಾರಣ್ಯ, ವಾಟ್ಸಪಾಪರ್ವತ ಮತ್ತು ಟ್ವಿಟ್ಟರ್ಸರೋವರಗಳಲ್ಲಿ ಹುಡುಕಾಡತೊಡಗಿದ. ಒಂದು ಕಾಲದಲ್ಲಿ ನೂರಾರು ಮಕ್ಕಳುಮರಿಗಳೊಂದಿಗೆ ಸುಭಿಕ್ಷವಾಗಿದ್ದ ಬ್ಲಾಗ್ರಾಜನ ರಾಜ್ಯ ಋತುಗಳು ಕಳೆದರೂ "ಋತು"ಗಳ ಕಾಣದೇ ಪದೇ ಪದೇ ಕಾಣುವ ಖಾರಿದೇಶದ ಮರಳುಗಾಡಾಗಿತ್ತು. ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುತ್ತಾ ತನ್ನ ಗತವೈಭವ ಹೀಗೂ ಇತ್ತು ಎನ್ನುವಂತೆ ಕಾಣುವ ಬ್ಲಾಗ್ರಾಜ ಈಗ ಕೆಲವೊಮ್ಮೆ ಫೇಸ್ಬುಕಾರಣ್ಯದಲ್ಲೋ ಮಗದೊಮ್ಮೆ ವಾಟ್ಸಪಾಪರ್ವತದಲ್ಲೋ ಕಾಣಿಸುತ್ತಾ “ಬದರಿ ವಿಕ್ರಮ”ನನ್ನು ಬೆದರಿಸುವ ಯಾವುದೇ ಅವಕಾಶವನ್ನೂ ಬಿಡದೇ ಕಾಡಿಸುವ ಭೇತಾಳನಾಗಿ ಕಣ್ಣಾಮುಚಾಲೆ ಆಡಿಸುತ್ತಿತ್ತು. ತನ್ನ ರಾಜ್ಯವ ಬಿಟ್ಟು ಅರಣ್ಯ, ಪರ್ವತ ಸರೋವರಗಳಲ್ಲಿ ಅಲೆದಾಡುವ ಅತೃಪ್ತ ಬ್ಲಾಗ್ ಭೇತಾಳಕ್ಕೆ ಒಂದು ನೆಲೆ ಕಾಣಿಸಬೇಕೆಂಬುದೇ “ಬದರಿ ವಿಕ್ರಮ”ನ ಮಹದಾಸೆಯಾಗಿತ್ತು. ಹೀಗೇ ಹುಡುಕಾಡುವಾಗ ಇತ್ತೀಚೆಗೆ ಬಹಳ ಹೆಸರು ಮಾಡಿದ ಫೇಸ್ಬುಕಾರಣ್ಯದ ನವೀನ “ಪಚಿಂ ಉದ್ಯಾನ”ದ ಪದಗಳ ಹುಡುಕಾಟದಲ್ಲಿ ಬ್ಲಾಗ್ ಭೇತಾಳ ನಿರತನಾಗಿದ್ದಾನೆಂದು “ಬದರಿ ವಿಕ್ರಮ”ನಿಗೆ ತಿಳಿದುಬಂತು. ತನ್ನ ಸ್ಟೇಟಸ್ ಎಂಬ ಕುದುರೆ ಏರಿ ಫೇಸ್ಬುಕ್ಕಾರಣ್ಯದ “ಪಚಿಂ ಉದ್ಯಾನ”ದ ಬಳಿ Park ಮಾಡಿ. ಉದ್ಯಾನದ ಒಳಹೋಗಿ ಬ್ಲಾಗ್ ಭೇತಾಳವನ್ನು ಹುಡುಕಲಾರಂಭಿಸಿದ. ಸಂಸ್ಕೃತದ ಪುಷ್ಪವ ಅರಳಿಸುತ್ತಿದ್ದ ಕನ್ನಡದ ನೀರನ್ನು ನೋಡುತ್ತಾ ಎತ್ತರದ ಚರ್ಚೆಯ ಪೊದೆಯನ್ನೊಮ್ಮೆ ನೋಡಿದಾಗ ಬ್ಲಾಗ್ ಭೇತಾಳ ಕಂಡು ಬಂತು. ಪೊದೆಯ ಬಿಳಲುಗಳನ್ನು ತನ್ನ 3-K ಖಡ್ಗದಿಂದ ಬಿಡಿಸಿ ಬ್ಲಾಗ್ ಭೇತಾಳದ ಕೊರಳಿಗಿದ್ದ ಹಗ್ಗವನು ಕತ್ತರಿಸಿ “ಬ್ಲಾಗ್ ಸ್ಪಾಟ್” ವನದಲ್ಲಿ ಬ್ಲಾಗ್ ಭೇತಾಳಕ್ಕೆ ಜೀವಕೊಡಲೆಂದು ಹೆಗಲಿಗೇರಿಸಿ ನಡೆಯತೊಡಗಿದ. ಕನ್ನಡ, ಸಂಸ್ಕೃತ, ಅಲ್ಪಪ್ರಾಣ, ಮಹಾಪ್ರಾಣ ಎಂದು ಕಳೆದು ಹೋಗಿದ್ದ ಭೇತಾಳ..ಪರಿಚಿತ “ಬದರಿ ವಿಕ್ರಮ”ನ ಹೆಗಲನ್ನು ನೇವರಿಸಿ... “ರಾಜನ್, ಏಕೆ ನನ್ನ ಹಿಂದೆ ಬಿದ್ದಿರುವೆ, ಸಾಮಾಜಿಕ ಅರಣ್ಯ, ಪರ್ವತ ಸರೋವರಗಳಲ್ಲಿ ವಿಹರಿಸಲು ಬಿಡದೇ ನನ್ನನ್ನು ಜೀವಂತಗೊಳಿಸುವ ನಿನ್ನ ವ್ಯರ್ಥ ಪ್ರಯತ್ನ ನೋಡಿ ನನಗೊಂದು ಸಂದೇಹ ಮೂಡಿದೆ ಅದಕ್ಕೆ ಪರಿಹಾರ ನಿನಗೆ ಗೊತ್ತಿದ್ದೂ ಹೇಳದಿದ್ದರೆ ಈಮೈಲ್ ಗಳ ಹಾವಳಿಗೆ ಸಿಕ್ಕ ಅಂಚೆ ಇಲಾಖೆಯಂತೆ ಹೇಳ ಹೆಸರಿಲ್ಲದಂತಾಗುವೆ – ಕೇಳು, ಎಂದಿತು. ಅಂತರಜಾಲವೆಂಬ ದೇಶದಲ್ಲಿ ಮಿಂಚಂಚೆಗಳೆಂಬ ರಾಜ್ಯಗಳಿದ್ದ ಸಮಯವದು. ಹಾಟ್ಮೈಲ್ ಪ್ರದೇಶ, ಯಾಹೂರ್ ಮತ್ತು ಹೊಸದಾಗಿ ಹುಟ್ಟಿದ್ದ ಜಿ-ನಾಡು ಗಳು ಸಮೃದ್ಧವಾಗಿದ್ದ ಸಮಯದಲ್ಲಿ ಬಿರುಗಾಳಿಯಂತೆ “ಬಜ್” ಎಂಬ ಸುಂಟರಗಾಳಿ ಬಂತು. ಅಲ್ಲಿಯವರೆಗೂ ಸಮೃದ್ಧವಾಗಿದ್ದ ಬ್ಲಾಗ್ ಜಿಲ್ಲೆಗಳ ಬ್ಲಾಗಾಧೀಶರು ಜೀವ ಕಳೆದುಕೊಂಡು ಭೇತಾಳಗಳಾಗಲು ಕಾರಣವನು..?? ಭೇತಾಳನ ಮಾತಿಗೆ ಮೌನ ಮರಿದು “ಬದರಿ ವಿಕ್ರಮ” ಉತ್ತರಿಸಿದ. ಎಲವೋ ತನ್ನ ಕೆಲವನ್ನೂ ಮರೆತು ಸದಾಕಾಲ ಫೇಸ್ಬುಕ್ಕಾರಣ್ಯದಲ್ಲಿ ವ್ಯರ್ಥ ಅಲೆಯವ ಬುಕ್ಕಿಯಂತೆ ತಲೆಯಿಲ್ಲದೇ commentಇಸಿದೆ. ನಾನು ಇದನ್ನು Like ಮಾಡಲಿಲ್ಲ. Commentಇಸಿದವರನ್ನೆಲ್ಲಾ ಸಂಶಯದಿಂದ ನೋಡುವ ಮನೋಭಾವ ನನ್ನದಲ್ಲ. ಕೇಳು. ಹುಡುಗಿಯರ ಸ್ಟೇಟಸ್ಸುಗಳು, ತಾನು ಹಾಕುವ ತಲೆಬುಡವಿಲ್ಲದ ಪೋಸ್ಟ್ ಗಳಿಗೆ ನೂರಾರು ಲೈಕುಗಳನ್ನು ನೋಡುವ ವಲಸೆ ಬಂದ ಬ್ಲಾಗಾಧೀಶರು ತಮ್ಮನ್ನು ತಿರುಗಿಯೂ ನೋಡುವವರು ಇಲ್ಲದಿರುವ ಬ್ಲಾಗ್ ಜಿಲ್ಲೆಗಳಿಂದ ಬೇ-ಸತ್ತು ಭೇತಾಳವಾಗಿದ್ದು ಅತಿಶಯವೇನಲ್ಲ ಅಲ್ಲವೇ..? “ ಎಂದ. “ನಿಯಮ ಮೀರಿ ಮೌನ ಮುರಿದೆ, ಇದೋ ವಾಟ್ಸಪಾಪರ್ವತದ ಮೇಲಿಂದ ಜೋಕ್ ಧಾರೆಯೊಂದು ಹೊರಟಿದೆ ಜೊತೆಗೆ ವೀಡಿಯೋ ಸಹಾ ಇದೆ...ಅದನ್ನು ನೋಡಿ ಬರುವೆ...Best of Luck” ಎನ್ನುತ್ತಾ “ಬದರಿ ವಿಕ್ರಮ”ನ ಹೆಗಲಿಂದ ಮಾಯವಾದ ಬ್ಲಾಗ್ ಭೇತಾಳ ವಾಟ್ಸಪಾಪರ್ವತದತ್ತ ಹಾರಿತು.
ಹಾವೇರಿ : Shoot-Out:ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ವಕ್ಷೇತ್ರ ಹಾವೇರಿ ಜಿಲ್ಲೆಯಲ್ಲಿ ಮಂಗಲವಾರ ತಡರಾತ್ರಿ ಬುಲೆಟ್ ಸದ್ದು ಕೇಳಿಬಂದಿದೆ. ಹೌದು, ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್​-2 ಸಿನಿಮಾ ವೀಕ್ಷಣೆ ವೇಳೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿರುವ ಘಟನೆ ನಡೆದಿದೆ. ಹಾವೇರಿ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಗುಂಡೇಟಿನಿಂದ ಗಾಯಗೊಂಡವನನ್ನ ವಸಂತಕುಮಾರ ಶಿವಪುರ (27) ಎಂದು ಗುರುತಿಸಲಾಗಿದೆ. ವಸಂತಕುಮಾರ ಶಿವಪುರ, ಗಾಯಗೊಂಡ ಯುವಕ ಮೂರು ಸುತ್ತು ಗುಂಡು… ದುಷ್ಕರ್ಮಿ ರಿವಾಲ್ವಾರ್​ನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಹೀಗಾಗಿ, ಗುಂಡು ಯುವಕನ ಹೊಟ್ಟೆಯ ಭಾಗ ಮತ್ತು ಕಾಲಿಗೆ ತಗುಲಿದೆ. ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಈ ದುರ್ಘಟನೆ ನಡೆದಿದೆ. ಕಿಮ್ಸ್ ಆಸ್ಪತ್ರೆಗೆ ದಾಖಲು… ಗಾಯಾಳುವಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌. ಚಿತ್ರಮಂದಿರದಲ್ಲಿ ಗುಂಡು ಹಾರಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಜಿಎಫ್​-2 ಸಿನಿಮಾ ವೀಕ್ಷಣೆ ವೇಳೆ ಕಾಲು ತಗುಲಿದೆ ಎಂಬ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಸಂಬಂಧ ಶಿಗ್ಗಾವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ: ದುಃಸ್ವಪ್ನಗಳು, ಮಕ್ಕಳಿಂದ ಅನುಕೂಲ, ಉದ್ಯೋಗ ಪ್ರಗತಿ, ತಂದೆಯಿಂದ ಸಹಕಾರ, ರಕ್ತಸಂಬಂಧಿಗಳಿಂದ ಅನುಕೂಲ, ಆತುರದಿಂದ ಕಾರ್ಯ ಹಿನ್ನಡೆ, ವಿದ್ಯಾಭ್ಯಾಸದ ಚಿಂತೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ: ಸಾಲಬಾದೆ ಮತ್ತು ಶತ್ರು ಕಾಟಗಳು, ಕೆಲಸಗಾರರಿಂದ ತೊಂದರೆ, ಸ್ವಯಂಕೃತ ಅಪರಾಧಗಳು, ಆತುರದಿಂದ ಸಮಸ್ಯೆಗಳು, ಸ್ನೇಹಿತರಿಂದ ಅನುಕೂಲ, ಶುಭಾಶಯ ಮತ್ತು ಪ್ರಸಂಸೆ, ಆರ್ಥಿಕ ಚಿಂತೆಗಳು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ: ನಷ್ಟ ಮತ್ತು ಒತ್ತಡಗಳು, ಮಾತಿನಿಂದ ತೊಂದರೆ, ಕೌಟುಂಬಿಕ ಸಮಸ್ಯೆಗಳು, ಆರ್ಥಿಕ ಮೋಸ, ಚೀಟಿ ವ್ಯವಹಾರಗಳಲ್ಲಿ ತೊಂದರೆ, ಪಾಲುದಾರಿಕೆಗೆ ನಷ್ಟ, ಸಂಗಾತಿಯ ನಡವಳಿಕೆಯಿಂದ ಬೇಸರ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಕಾರ್ಯಜಯ, ಧೈರ್ಯ, ಮುಂಗೋಪ, ಆತುರ, ಸೋಂಕು, ಅಧಿಕ ಉಷ್ಣ, ಮಾನಸಿಕ ಗೊಂದಲಗಳು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ: ಆಕಸ್ಮಿಕ ಅವಘಡ, ಅನಿರೀಕ್ಷಿತ ಸೋಲು, ಕೆಲಸಗಾರರಿಂದ ತೊಂದರೆ, ಭವಿಷ್ಯದ ಚಿಂತೆ, ಮಕ್ಕಳಿಂದ ಬೇಸರದ ನಡವಳಿಕೆ, ಪೂರ್ವದ ದುರ್ಘಟನೆ ನೆನಪು, ಅವಕಾಶ ಕೈ ತಪ್ಪುವುದು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ: ಶತ್ರು ನಮನ, ಆರ್ಥಿಕ ಸ್ವಲ್ಪ ಚೇತರಿಕೆ, ಪ್ರಯಾಣದಲ್ಲಿ ಕಲಹ, ತಂದೆಯ ಆರೋಗ್ಯ ವ್ಯತ್ಯಾಸ, ಮುಂಗೋಪ, ಸಹೋದ್ಯೋಗಿಗಳೊಂದಿಗೆ ಮನಸ್ತಾಪ, ಸುಸ್ತು ಅಧಿಕ, ಉಷ್ಣ ಸೋಂಕು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ: ಆಕಸ್ಮಿಕ ಅವಘಡಗಳು, ಉದ್ಯೋಗನಷ್ಟವಿದೆ, ಬದಲಾವಣೆಯಿಂದ ತೊಂದರೆ, ದಾಯಾದಿ ಸಮಸ್ಯೆಗಳು, ಭೂ ವ್ಯವಹಾರದಿಂದ ಸಮಸ್ಯೆ, ದಾಂಪತ್ಯ ಕಲಹಗಳು, ಅವಮಾನ ಅಪವಾದ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಯೋಗ, ಅಧಿಕ ಲಾಭ, ಆರ್ಥಿಕ ಅನುಕೂಲ, ಭೂಮಿ ಯೋಗ, ವಾಹನ ಪ್ರಾಪ್ತಿ, ವಿದ್ಯಾಭ್ಯಾಸ ಪ್ರಗತಿ, ಮಾನಸಿಕ ಗೊಂದಲಗಳು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನ: ಆರ್ಥಿಕ ಅನುಕೂಲ, ಕುಟುಂಬದಲ್ಲಿ ಏಳಿಗೆ, ಮಾನಸಿಕ ಒತ್ತಡಗಳು, ಭಾವನಾತ್ಮಕ ಸೋಲು, ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಕಾರ್ಯಜಯ, ಮೇಲಾಧಿಕಾರಿಗಳಿಂದ ಪ್ರಶಂಸೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ: ಅನಗತ್ಯ ತಿರುಗಾಟ, ಭಾವನೆಗಳಿಗೆ ಪೆಟ್ಟು, ಉದ್ಯೋಗ ಬದಲಾವಣೆಯ ಚಿಂತೆ, ಕಾಲು ನೋವು, ಗ್ಯಾಸ್ಟ್ರಿಕ್, ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕ ಬೆಳವಣಿಗೆಯ ಚಿಂತೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು: ಮಕ್ಕಳ ಭವಿಷ್ಯದ ಯೋಚನೆ, ದುಷ್ಟ ಕನಸುಗಳು, ಸಂಗಾತಿಯಿಂದ ಹಠಮಾರಿತನ, ಪ್ರೀತಿ-ಪ್ರೇಮದಿಂದ ನೋವು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ: ಚಿರಾಸ್ತಿ ವ್ಯವಹಾರ ಯಶಸ್ಸು, ಶತ್ರು ದಮನ, ಸಂಗಾತಿ ಆರೋಗ್ಯ ವ್ಯತ್ಯಾಸ, ಮಾನಸಿಕ ಅಸ್ಥಿರತೆ, ಬಂಧುಗಳಿಂದ ನೋವು, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಸೇವಕರಿಂದ ಉತ್ತಮ ಕೆಲಸ ಕಾರ್ಯ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 259 Post navigation ಚಾಮುಂಡೇಶ್ವರಿ ತಾಯಿ ನೆನೆದು ಇಂದಿನ ದಿನ ಭವಿಷ್ಯ ತಿಳಿಯಿರಿ.. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನೆದು ಇಂದಿನ ದಿನ ಭವಿಷ್ಯ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ರಂಗಕಲಾವಿದರಾಗಿರುವ ಸುಧಾ ಶೆಟ್ಟಿ ಮುಂಬೈ ಕನ್ನಡಿಗರು. ಮರಾಠಿ ರಂಗಭೂಮಿಯಲ್ಲೂ ಅವರ ಹೆಜ್ಜೆ ಗುರುತುಗಳಿವೆ. ಮುಂಬೈಯಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡಿರುವ ಇವರ ಲೇಖನಗಳು ಹಲವು ನಿಯತ ಕಾಲಿಕಗಳಲ್ಲಿ ಪ್ರಕಟವಾಗಿವೆ. ಮುಂಬೈ ಕನ್ನಡ ರಂಗಭೂಮಿಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ, ಮರಾಠಿ ರಂಗಭೂಮಿಯ ಕುರಿತಂತೆ ಇಲ್ಲಿ ಅವರು ಬೆಳಕು ಚೆಲ್ಲಿದ್ದಾರೆ. ಸುಧಾ ಶೆಟ್ಟಿ ಸುತ್ತಲೂ ಕತ್ತಲೆ. ರಂಗಮಂಚದಲ್ಲಿ ಮೆಲ್ಲಮೆಲ್ಲನೆ ಬೆಳಕು ಹರಡಿತು. ಸಾಲಾಗಿ ನಿಂತ ಕಲಾವಿದರು, ಕೈಮುಗಿದುಕೊಂಡು ನಾಂದಿ (ರಂಗದೇವತೆಯ ಆರಾಧನೆ) ಹಾಡಿದರು.; ನಾಂದಿ ಮುಗಿದ ತಕ್ಷಣ ಎಲ್ಲಾ ಕಲಾವಿದರು, ಚೆಲ್ಲಾಪಿಲ್ಲಿಯಾದರು. ನಂತರ ಶುರುವಾಯಿತು ನಾಟಕ. ಸುಮಾರು 2- 3 ಗಂಟೆಯವರೆಗೆ, ಯಾವ ಸಮರ್ಪಣಾ ಭಾವದಿಂದ ಕಲಾವಿದರು, ರಂಗಮಂಚದಲ್ಲಿ ತಮ್ಮ ಅಭಿನಯ ಕೌಶಲ್ಯವನ್ನು ಪ್ರದರ್ಶಿಸಿದರೋ, ಅದೇ ಸಮರ್ಪಣಾಭಾವದಲ್ಲಿ ಪ್ರೇಕ್ಷಕರೂ ನಾಟಕ ನೋಡುವುದರಲ್ಲಿ ತಲ್ಲೀನರಾಗಿದ್ದರು. ಒಂದು ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ. ಯಾವುದೇ ಮೊಬೈಲ್ ಕಿರಿಕಿರಿ, ಜನರ ಗುಸುಗುಸು, ಮಕ್ಕಳಾಟ, ಓಡಾಟ, ಅಳು ಯಾವುದೂ ಇಲ್ಲ. ಪ್ರೇಕ್ಷಕರ ಮೌನದಲ್ಲಿ ಕಲಾವಿದರು ಮಾತನಾಡುತ್ತಿದ್ದರು. ಇದು ನಾನು ರಂಗಮಂದಿರದಲ್ಲಿ ನೋಡಿದ, ಮರಾಠಿ ನಾಟಕದ ಮೊದಲ ಅನುಭವ. ಭಾರತ ಒಂದು ಕಲಾರಾಧಕರ, ಕಲಾವಿದರ, ಕಲಾಪ್ರೇಮಿಗಳ ದೇಶ. ನಮ್ಮಲ್ಲಿ ರಾಜ್ಯ, ಪ್ರಾಂತಗಳಿಗಿಂತಲೂ ಹೆಚ್ಚಾಗಿ ವಿಭಿನ್ನ ಶೈಲಿಯ ಕಲೆಗಳನ್ನು ನಾವು ನಮ್ಮ ದೇಶ ಭಾರತದಲ್ಲಿ ನೋಡುತ್ತೇವೆ. ಅದು ನೃತ್ಯ ಆಗಿರಬಹುದು, ಯಕ್ಷಗಾನ ಆಗಿರಬಹುದು, ಬಯಲಾಟ,ಸಂಗೀತ, ಗೊಂಬೆಯಾಟ, ಕೀರ್ತನೆ, ಭಜನೆ, ನಾಟಕ ಹೀಗೆ ಹಲವಾರು ಕಲೆಗಳನ್ನು ಬೇರೆಬೇರೆ ರೀತಿಯಲ್ಲಿ ನಾವು ಅನುಭವಿಸಿರಬಹುದು. ಮರಾಠಿ ರಂಗಭೂಮಿ ಕೂಡ ಇದರದ್ದೇ ಒಂದು ಭಾಗ ಎನ್ನಬಹುದು. ಇಲ್ಲೂ ನಾವು ಅನೇಕ ತರಹದ, ವಿವಿಧ ಕಲೆಗಳನ್ನು ಕಾಣುತ್ತೇವೆ. ಅದು ತಮಾಷ ( ಲಾವಣಿ) ಆಗಿರಬಹುದು, ಪೋವಾಡ, ಶಾಸ್ತ್ರೀಯ ಸಂಗೀತ ಏನೇ ಆಗಿರಬಹುದು. ಭಾರತದಲ್ಲಿ ನಡೆಯುವಷ್ಟು ನಾಟಕ, ಸಿನೆಮಾಗಳು ಜಗತ್ತಿನ ಯಾವ ದೇಶದಲ್ಲೂ ಕಂಡು ಬರುವುದಿಲ್ಲ. ಎಷ್ಟೋ ವರ್ಷಗಳಿಂದ ಮನರಂಜನೆಗಾಗಿ ನಾವು ಮನೆಯಿಂದ ಹೊರಬಂದು ಇದರ ಅನುಭವ ಪಡೆಯಲು ದೂರ ದೂರದವರೆಗೆ ಹೋದವರು. ಇಂದಿನ ಯುವ ಪೀಳಿಗೆಯಂತೆ ನಾವು ಮನೆಯಲ್ಲಿಯೇ ಕೂತು ಯು-ಟ್ಯೂಬ್, ಝೂಂ ಅಥವಾ ನೆಟ್‌ಫ್ಲಿಕ್ಸ್( ಘೆಛಿಠ್ಛ್ಝಿಜ್ಡಿ)ಅನ್ನು ಅವಲಂಬಿಸಿದವರಲ್ಲ. ಮರಾಠಿ ರಂಗಭೂಮಿ ನಟರು ಕಳೆದ ಎಷ್ಟೋ ವರ್ಷಗಳಿಂದ ತಮ್ಮ ಅತ್ಯುತ್ತಮ ಪ್ರತಿಭೆಯಿಂದ, ತಮ್ಮ ಮನರಂಜನೆಯಿಂದ, ನಮ್ಮ ಮನ ರಂಜಿಸಿದ್ದಾರೆ. ಆದ್ದರಿಂದ ಅವರ ನಾಟಕಗಳನ್ನು ಎಷ್ಟೇ ದೂರ ದೂರ ಹೋಗಿ ನೋಡಿದರೂ, ಸಂತೃಪ್ತರಾಗಿ ರಂಗಮಂದಿರದಿಂದ ಹೊರ ಬರುತ್ತೇವೆ.. ಮರಾಠಿ ರಂಗಭೂಮಿಯ ಇತಿಹಾಸವನ್ನು ನೋಡಲು ನಾವು ಸ್ವಲ್ಪ ಹಿಂದೆ ತಿರುಗಿ ನೋಡಿದರೆ 1843ರಲ್ಲಿ ಶ್ರೀ ವಿಷ್ಣುದಾಸ್ ಭಾವೆ ಇವರ ‘ಸೀತಾ ಸ್ವಯಂವರ’ ಎಂಬ ನಾಟಕವು ಸಾಂಗ್ಲಿಯಲ್ಲಿ ಮೊಟ್ಟಮೊದಲ ಬಾರಿಗೆ ರಂಗಮಂದಿರ ಏರಿತು. ಈ ನಾಟಕ ಕರ್ನಾಟಕದ ಯಕ್ಷಗಾನದಿಂದ ಪ್ರೇರಣೆಗೊಂಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ತಂಜಾವೂರಿನಲ್ಲಿ, ಭೋಸ್ಲೆ ಮಹಾರಾಜರ ದರಬಾರ್‌ನಲ್ಲಿ ಮರಾಠಿ ನಾಟಕಗಳು ನಡೆಯುತ್ತಿದ್ದವು. ಆದರೆ ಇದು ಮಹಾರಾಷ್ಟ್ರದಿಂದ ತುಂಬಾ ದೂರ ಇದ್ದ ಕಾರಣ ಮರಾಠಿ ಮಣ್ಣಿಗೆ ಈ ನಾಟಕಗಳು ತಲುಪಲಿಲ್ಲ ಎಂದು ಹೇಳಬಹುದು. ಕೀರ್ತನೆಯಿಂದ ಸಂಗೀತ ಬಂತು. ದಶಾವತಾರದಿಂದ ಅಭಿನಯ ಬಂತು. ಆದರೆ ಇದಕ್ಕೆ ಬೇಕಾದ ಮೇಕಪ್, ಬೆಳಕು, ಬಟ್ಟೆ, ರಂಗಮಂಚದ ಪರಿಕರಗಳನ್ನು ಯಕ್ಷಗಾನದಿಂದ ಆಯ್ದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಕಾಲಕ್ರಮೇಣ ಮರಾಠಿ ನಾಟಕಗಳಲ್ಲಿ ಸಂಗೀತಕ್ಕೆ ಹೆಚ್ಚು ಒತ್ತು ಕೊಡಲಾಯಿತು. 1880ರಲ್ಲಿ ಅಣ್ಣಾಸಾಹೇಬ್ ಕಿರ್ಲೋಸ್ಕರ್ ಇವರ ಸಂಗೀತ ಸೌಭದ್ರ ಎಂಬ ನಾಟಕವು ಇತಿಹಾಸವನ್ನು ರಚಿಸಿತು. ಈ ಕಾಲವು ಸಂಗೀತ ನಾಟಕದ ಸುವರ್ಣಯುಗ ಎಂದು ಕರೆಯಲಾಯಿತು. ಆ ಕಾಲದಲ್ಲಿ, ನಟರನ್ನು ಆಯ್ಕೆಮಾಡುವಾಗ ಒಳ್ಳೆಯ ಹಾಡುಗಾರರನ್ನು ಆಯ್ಕೆ ಮಾಡುತ್ತಿದ್ದರು. ಸಂಗೀತ ಪ್ರಧಾನ ನಾಟಕಗಳಲ್ಲಿ ಸ್ವರ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಅವರ ಪಿತಾಶ್ರೀ ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಇವರ ಹೆಸರೂ ಇದೆ. ಅಲ್ಲದೆ ಸಂಗೀತ ನಾಟಕಗಳಲ್ಲಿ ಅತ್ಯಂತ ಹೆಸರುವಾಸಿಯಾದ ಹಾಡುಗಾರ ನಟ ಎಂದರೆ, ಬಾಲಗಂಧರ್ವ. ಸಂಗೀತ ಪ್ರಧಾನ ನಾಟಕಗಳಲ್ಲಿ ಇತಿಹಾಸ ರಚಿಸಿದವರು. ಇವರು ಹೆಣ್ಣು ಪಾತ್ರ ಮಾಡುವವರಲ್ಲಿ ಸೈ ಎನಿಸಿಕೊಂಡವರು. ಅವರು ತಮ್ಮ ಸುಮಧುರ ಹಾಡು ಹಾಗೂ ಮೋಹಕ ನಟನೆಯಿಂದ ಪ್ರೇಕ್ಷಕರ ಮನಗೆದ್ದವರು. 1943ರಲ್ಲಿ ‘ಶ್ರೀ ವಿಷ್ಣು ದಾಸ್ ಭಾವೆ’ ಇವರ ‘ಸೀತಾಸ್ವಯಂವರ’ ನಾಟಕದ ಸ್ಮರಣಾರ್ಥವಾಗಿ ಎಲ್ಲರೂ ಸೇರಿ ಸಾಂಗ್ಲಿಯಲ್ಲಿ ನಾಟಕೋತ್ಸವವನ್ನು ಆಚರಿಸಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ನಾಟ್ಯ ವಿದ್ಯಾಮಂದಿರ ಸ್ಥಾಪನೆ ಮಾಡಲಾಯಿತು. ಈ ಮಹತ್ವದ ಕ್ಷಣದಲ್ಲಿ ಎಲ್ಲಾ ನಾಟ್ಯ ರಸಿಕರ ಸಮಕ್ಷದಲ್ಲಿ ಸಾಂಗ್ಲಿಯಲ್ಲಿ ‘5 ನವೆಂಬರ್’ ಈ ದಿನವನ್ನು ಮರಾಠಿ ರಂಗಭೂಮಿ ದಿನವೆಂದು ನಿಶ್ಚಯಿಸಲಾಯಿತು. 1950,60ರ ದಶಕದಲ್ಲಿ ಹೊಸ ನಾಟಕಕಾರರ ಒಂದು ಹೊಸ ಪೀಳಿಗೆ ಮರಾಠಿ ರಂಗಭೂಮಿಗೆ ಸಿಕ್ಕಿತು. ಇವರಲ್ಲಿ ವಿಜಯ ತೆಂಡೂಲ್ಕರ್, ವಸಂತ್ ಕಾನೆಟ್ಕರ್, ಪು.ಲ. ದೇಶಪಾಂಡೆ ಮುಂತಾದವರ ಹೆಸರು ಉಲ್ಲೇಖನೀಯ. ಸಂಗೀತ ಪ್ರಧಾನ ನಾಟಕಗಳು ಸ್ವಲ್ಪ ಹಿಂದೆ ಸರಿದ ನಂತರ, ಗದ್ಯದಲ್ಲೇ ಸಂಭಾಷಣೆ ಹೇಳುವ ನಾಟಕಗಳ ಪರಂಪರೆ ಶುರುವಾಯಿತು. ಇದರಲ್ಲೂ ಅನೇಕ ನಾಟಕಕಾರರು, ದಿಗ್ಗಜರು, ತಮ್ಮ ನಾಟಕದಿಂದ, ನಿರ್ದೇಶನದಿಂದ ಮರಾಠಿ ರಂಗಭೂಮಿಗೆ ಉತ್ತಮ ನಾಟಕವನ್ನು ರಚಿಸಿ, ಇತಿಹಾಸ ನಿರ್ಮಿಸಲು ಸಹಕಾರ ನೀಡಿದರು. ಮರಾಠಿ ರಂಗಭೂಮಿ ಕಲಾವಿದರಿಗೆ ಒಂದು ಮಹಾವಿದ್ಯಾಲಯ ಇದ್ದಹಾಗೆ. ಕಲಾವಿದರಿಗೆ ಕಲಿಯಲು ಬೇಕಾದ ಎಲ್ಲಾ ತರಹದ ಪಾಠವನ್ನು ನಾವು ಮರಾಠಿ ರಂಗಭೂಮಿಯಲ್ಲಿ ಕಲಿಯಬಹುದು. ಮರಾಠಿ ರಂಗಭೂಮಿಯ ಕಲಾವಿದರು, ದಿಗ್ದರ್ಶಕರು ಎಲ್ಲದಕ್ಕೂ ಸೈ ಎನಿಸಿಕೊಂಡವರು. ಇವರು ಬೇರೆ ಬೇರೆ ರೀತಿಯ ನಾಟಕಗಳ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅತಿ ಚಿಕ್ಕ ಪಾತ್ರ ಮಾಡುವ ಒಬ್ಬ ಕಲಾವಿದ ಕೂಡ ಮುಂದೆ ಈ ರಂಗಭೂಮಿಯಲ್ಲಿ ನನಗೆ ಉತ್ತಮ ಭವಿಷ್ಯವಿದೆ ಎಂದು ಅರಿತುಕೊಂಡೇ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಸುಸೂತ್ರವಾಗಿ ನೆರವೇರಿಸುತ್ತಾನೆ. ತನ್ನ ಪಾತ್ರವನ್ನು ನಿಷ್ಠೆಯಿಂದ ಅರಿತುಕೊಂಡು, ಅದಕ್ಕೆ ಸೂಕ್ತವಾದ ನ್ಯಾಯವನ್ನು ಸಲ್ಲಿಸುತ್ತಾನೆ. ಎಲ್ಲ ಕಲಾವಿದರು ಬಹುಶಃ ಇದೇ ಶ್ರದ್ಧೆ ಭಾವದಿಂದ ತಮ್ಮ ಪ್ರತಿಭೆಯನ್ನು ಸಾದರಪಡಿಸುತ್ತಿರಬಹುದು. ಆದರೆ ಮುಂಬೈಯಲ್ಲಿ ಮರಾಠಿ ನಾಟಕಗಳನ್ನು, ಕಲಾವಿದರನ್ನು ಹತ್ತಿರದಿಂದ ನೋಡಿದ ನನಗೆ ಅವರ ಸರಳತೆ ತುಂಬಾ ಇಷ್ಟವಾಯಿತು. ಮರಾಠಿ ರಂಗಭೂಮಿಯ ಶಿಸ್ತಿನ ಬಗ್ಗೆ ಎಲ್ಲರೂ ಬಲ್ಲರು. ಸ್ಕ್ರಿಪ್ಟ್ ಪೂಜೆ ಮಾಡಿದ ನಂತರ ಇವರು ಅದನ್ನು ನೆಲದ ಮೇಲೆ ಇಡುವುದಿಲ್ಲ. ಸ್ಕ್ರಿಪ್ಟು ಓದುವಾಗ ಮೆಟ್ಟು ಹಾಕಿಕೊಳ್ಳಬಾರದು. ಎಲ್ಲರೂ ನೆಲದ ಮೇಲೆ ಕೂತು ಸ್ಕ್ರಿಪ್ಟನ್ನು ಓದುತ್ತಾರೆ. ಸಮಯಪ್ರಜ್ಞೆ ಬಹುಶಃ ಈ ನಟರಿಗೆ ದೈವ ಕೊಡುಗೆಯೋ ಏನೋ. ನಾಟಕ ರಿಹರ್ಸಲ್ ನಡೆಯುವಾಗ, ನಿರ್ದೇಶಕನಲ್ಲದೆ ಬೇರೆ ಯಾರಿಗೂ ಮಾತನಾಡುವ ಅಪ್ಪಣೆ ಇಲ್ಲ. ತನ್ನ ಮಗುವನ್ನು ಹೇಗೆ ಸಾಕಬೇಕೆಂದು ತನಗೆ ಗೊತ್ತಿದೆ ಆದ್ದರಿಂದ, ಬರಹಗಾರರಿಂದ ದತ್ತು ಪಡೆದ ನಂತರ ನಾಟಕದ ಸಂಪೂರ್ಣ ಹಕ್ಕು ನಿರ್ದೇಶಕನದ್ದಾಗಿರುತ್ತದೆ. ಎಷ್ಟೇ ದೊಡ್ಡ ಕಲಾವಿದನಾದರೂ, ನಿರ್ದೇಶಕನ ನಿರ್ದೇಶನಕ್ಕೆ, ಮಾತಿಗೆ, ಮರ್ಯಾದೆ ಕೊಡುತ್ತಾನೆ. ನಾಟಕಕ್ಕೆ ಸಹಾಯ ಮಾಡಿದ ಪ್ರತಿಯೊಬ್ಬರ ಕಾಲು ಮುಟ್ಟಿ ನಮಸ್ಕಾರ ಮಾಡುವ ಪದ್ಧತಿ ಮರಾಠಿ ನಾಟಕಗಳಲ್ಲಿ ಇಂದಿಗೂ ಇದೆ. ಅವರ ಈ ನಿಷ್ಠೆಯಿಂದಾಗಿ ಮರಾಠಿ ರಂಗಭೂಮಿಗೆ ಪ್ರೇಕ್ಷಕರ ಅಭಾವವಿಲ್ಲ. ಹೊಸ ಕಲಾವಿದರು ರಂಗಭೂಮಿಗೆ ಬರಬೇಕೆಂದು ಕಳೆದ ಆರು ದಶಕಗಳಿಂದ ಮಹಾರಾಷ್ಟ್ರದ ಶಾಲಾ, ಕಾಲೇಜುಗಳಲ್ಲಿ, ಬೇರೆ ಬೇರೆ ಪ್ರಾಂತಗಳಲ್ಲಿ, ಹಳ್ಳಿಗಳಲ್ಲಿ, ನಾಟಕ ಸ್ಪರ್ಧೆ ನಡೆಯುತ್ತವೆ. ಹೆಚ್ಚಾಗಿ ಈ ಸ್ಪರ್ಧೆಗಳಲ್ಲಿ ಪ್ರಾಯೋಗಿಕನಾಟಕಗಳ ಅನುಭವ ನಾವು ಪಡೆಯಬಹುದು. ಇಂತಹ ಸ್ಪರ್ಧೆ ನಾಟಕಗಳಲ್ಲಿ ಕೂಡ ಕಲಾವಿದರು, ಮಕ್ಕಳು, ದೊಡ್ಡವರು ಎಲ್ಲರೂ ಸಹಜವಾಗಿ, ನುರಿತ ಅನುಭವಿ ಕಲಾವಿದರಂತೆ ನಟಿಸುತ್ತಾರೆ. ಪುಣೆಯಲ್ಲಿ ಪ್ರತಿವರ್ಷ ಬಾಲ ರಂಗ ಮಹೋತ್ಸವಗಳು ನಡೆಯುತ್ತವೆ. ಇದು ವಿಶೇಷವಾಗಿ ಮಕ್ಕಳಿಗಾಗಿ ಒಂದು ತರಹದ ವರ್ಕ್ ಶಾಪ್. ಇಲ್ಲಿಯ ನಾಟಕಗಳಲ್ಲಿ ಸ್ವಲ್ಪದೊಡ್ಡ ಮಕ್ಕಳು ಅಭಿನಯಿಸುತ್ತಾರೆ. ಆದರೆ ಇದರ ಕಥೆಗಳು, ಮಕ್ಕಳ ಸಮಸ್ಯೆಯ ಮೇಲೆ ಆಧಾರವಾಗಿರುತ್ತದೆ. ಈ ಮಹೋತ್ಸವಗಳು ಪ್ರತಿವರ್ಷವೂ ಹೌಸ್‌ಫುಲ್ ಆಗಿ ನಡೆಯುತ್ತವೆ. ಪ್ರಾಯೋಗಿಕ ನಾಟಕಗಳಲ್ಲಿ ಮರಾಠಿ ನಾಟಕವು ಎತ್ತಿದ ಕೈ ಎಂದು ಹೇಳಬಹುದು. ಹಲವಾರು ವರ್ಷಗಳ ಹಿಂದೆ ಕೇದಾರ್ ಶಿಂಧೆ ನಿರ್ಮಿಸಿದ ಸಹಿ ರೆ ಸಹಿ ಎಂಬ ನಾಟಕ ಪ್ರದರ್ಶನಗೊಂಡಿತು. ಒಬ್ಬನೇ ನಟ ರಂಗದಲ್ಲಿ ನಾಲ್ಕು ಪಾತ್ರವನ್ನು ಮಾಡುತ್ತಾನೆ. ಈ ನಾಲ್ಕು ಪಾತ್ರವನ್ನು ಒಂದೇ ಸಲ ರಂಗದಲ್ಲಿ ತೋರಿಸಲಾಗಿದೆ. (ಬೆನ್ನು, ಕೈ, ಭುಜ, ಕಾಲು, ಮುಖ ಹೀಗೆ) ಆ ನಾಟಕದ ನಿರ್ದೇಶನ ಎಷ್ಟೊಂದು ಅಚ್ಚುಕಟ್ಟಾಗಿತ್ತೆಂದರೆ ಒಂದುಸಲ ಕೂಡ ಆ ಪಾತ್ರ ಎಲ್ಲಿಯೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿಲ್ಲ. ನಾಲ್ಕು ಪಾತ್ರವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಟರು. ಭಾರತ-ಪಾಕಿಸ್ತಾನ ಕ್ರಿಕೆಟ್ ನಡೆಯಲಿತ್ತು. ಅದೇ ದಿನ ಈ ನಾಟಕ ಲೇಡಿಸ್ ಸ್ಪೆಷಲ್ (ಹೆಂಗಸರಿಗಾಗಿ ಮಾತ್ರ )ಪ್ರದರ್ಶನಕ್ಕಿದೆ ಎಂದು ತಿಳಿದು ಬಂತು. ನಾಟಕದ ಒಂದು ವಾರ ಮೊದಲು ಟಿಕೆಟ್ ಖರೀದಿ ಮಾಡಲು ಹೋದಾಗ ರಂಗಮಂದಿರದ ಹೊರಗೆ ‘ಹೌಸ್‌ಫುಲ್’ ಬೋರ್ಡ ಹಾಕಲಾಗಿತ್ತು. ಇದು ಪ್ರೇಕ್ಷಕರು ತಮ್ಮ ಕಲಾವಿದರ ಮೇಲೆ ತೋರಿಸುವ ಪ್ರೀತಿ, ಪ್ರೇಮ. ಯಾವುದೇ ಹಬ್ಬ-ಹರಿದಿನವಿರಲಿ, ಮರಾಠಿ ನಾಟಕ ರಂಗಮಂದಿರಕ್ಕೆ ಪ್ರೇಕ್ಷಕರ ಅಭಾವದಿಂದ ನಾಟಕ ಕ್ಯಾನ್ಸಲ್ ಆಯ್ತು ಎಂಬ ಸುದ್ದಿ ಎಂದಿಗೂ ಕೇಳಲಿಲ್ಲ. ‘ಕುಸುಮ ಮನೋಹರ ಲೆಲೆ’ ಎಂಬ ಒಂದು ನಾಟಕದಲ್ಲಿ, ಮಧ್ಯಂತರದ ನಂತರ ಕಲಾವಿದರು ಅದಲಿ ಬದಲಿ ಆಗುತ್ತಾರೆ. ಮಧ್ಯಂತರದ ಮೊದಲು ಒಬ್ಬ ವಿಲನ್ ಪಾತ್ರ ಮಾಡಿದ ನಟನೆಗೆ ಕೆನ್ನೆಗೆ ಬಾರಿಸುವಷ್ಟು ಸಿಟ್ಟು ಬಂತೋ, ಅದೇ ನಟ ಮಧ್ಯಂತರದ ನಂತರ ಹೀರೋ ಪಾತ್ರ ಮಾಡಿ ಎಲ್ಲರ ಪ್ರೀತಿಗೆ ಪಾತ್ರನಾದ. ಟಿವಿ, ಫಿಲಂ ನಂತರ ರಂಗಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದು ಎಂಬ ಭಯವಿತ್ತು. ಆದರೆ ಹಸಿವಾದಾಗ ಒಂದು ಪಂಚನಾಮ ಹೊಟೇಲ್ ಬೇಕೆಂದೇನಿಲ್ಲ. ಒಬ್ಬ ಸಾಮಾನ್ಯ ಅಡುಗೆ ಮಾಡುವ ಮಹಾರಾಜರಿಗೂ, ಒಂದು ಒಳ್ಳೆ ರುಚಿಕರವಾದ ಊಟ ಬಡಿಸಿ ಹಸಿದು ಬಂದವರ ಮನಸ್ಸಿಗೆ ತೃಪ್ತಿ ಕೊಡುವ ಕಲೆ ಗೊತ್ತಿರಬೇಕು. ಈ ಕಲೆಯಲ್ಲಿ ಪಾರಂಗತರಾದವರು ನಮ್ಮ ಮರಾಠಿ ಮಣ್ಣಿನ ಮಕ್ಕಳು. ಯಾವುದೇ ಧಾರಾವಾಹಿಗಳು, ಸಿನೆಮಾಗಳು, ವೆಬ್ ಸೀರಿಸ್‌ಗಳು, ಮರಾಠಿ ರಂಗಭೂಮಿಯ ಸ್ತಂಭವನ್ನು ಬುಡಮೇಲು ಮಾಡಲಾಗಲಿಲ್ಲ. ರಂಗಭೂಮಿ ಬದುಕಬೇಕೆಂಬ ಉದ್ದೇಶದಿಂದ ಇವರೆಲ್ಲ ಅವಿರತವಾಗಿ ದುಡಿಯುತ್ತಾರೆ. ಅಲ್ಲಿ ಯಾವ ರೀತಿಯ ರಾಜಕಾರಣಕ್ಕೂ ಅವರು ಅವಕಾಶಕೊಡುವುದಿಲ್ಲ ಯಾವ ರೀತಿಯ ವೈಮನಸ್ಸಿಲ್ಲದೆ ತಮ್ಮ ಪಾತ್ರವನ್ನು ಸುಸೂತ್ರವಾಗಿ ನೆರವೇರಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಕೊರೋನ ಎಂಬ ಭಯಬೀತ ಆಗಂತುಕನಿಂದ ರಂಗಮಂದಿರಗಳ ಬಾಗಿಲುಗಳು ಮುಚ್ಚಿಕೊಂಡವು. ಆದರೆ ಈ ಕಾಲದಲ್ಲೂ ನಾಟಕಕಾರರು, ನಟರು ಸುಮ್ಮನಿರದೆ ಕೆಲವು ನಾಟಕಗಳ ರಿಹರ್ಸಲ್ ಮಾಡಿ ಆನ್‌ಲೈನ್ ಪ್ರದರ್ಶನಕ್ಕಿಟ್ಟರು. ಇವರ ಹಲವಾರು ಉತ್ತಮ ದರ್ಜೆಯ ನಾಟಕಗಳು, ನಾವು ಇಂದಿಗೂ ಆನ್‌ಲೈನ್‌ನಲ್ಲಿ ನೋಡಬಹುದು. ಕಲಾವಿದರು ತಮ್ಮ ಪ್ರತಿಭೆಯಿಂದ ನಮ್ಮನ್ನೆಲ್ಲ ಇನ್ನ್ನು ಮುಂದೆಯೂ ರಂಜಿಸಲೆಂದು ಮನದಾಳದಿಂದ ಆಶಿಸುತ್ತೇನೆ. ಈ ಎಲ್ಲಾ ಕಲಾವಿದರಿಗೆ ಮುಂಬೈಯಲ್ಲಿ ಹುಟ್ಟಿ ಬೆಳೆದ ನನ್ನಿಂದ ಕೋಟಿ ಕೋಟಿ ನಮನಗಳು. ಮರಾಠಿ ರಂಗಭೂಮಿ ಕಲಾವಿದರಿಗೆ ಒಂದು ಮಹಾವಿದ್ಯಾಲಯ ಇದ್ದಹಾಗೆ. ಕಲಾವಿದರಿಗೆ ಕಲಿಯಲು ಬೇಕಾದ ಎಲ್ಲಾ ತರಹದ ಪಾಠವನ್ನು ಮರಾಠಿ ರಂಗಭೂಮಿ ತಿಳಿಸಿಕೊಡುತ್ತದೆ. ಮರಾಠಿ ರಂಗಭೂಮಿಯ ಕಲಾವಿದರು, ದಿಗ್ದರ್ಶಕರು ಎಲ್ಲದಕ್ಕೂ ಸೈ ಎನಿಸಿಕೊಂಡವರು. ಇವರು ಬೇರೆ ಬೇರೆ ರೀತಿಯ ನಾಟಕಗಳ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.ಕನ್ನಡ ರಂಗಭೂಮಿಗೂ ಮರಾಠಿ ರಂಗಭೂಮಿಗೂ ಅವಿನಾಭಾವ ಸಂಬಂಧವಿದೆ. ಹೊಸ ಕಲಾವಿದರು ರಂಗಭೂಮಿಗೆ ಬರಬೇಕೆಂದು ಕಳೆದ ಆರು ದಶಕಗಳಿಂದ ಮಹಾರಾಷ್ಟ್ರದ ಶಾಲಾ, ಕಾಲೇಜುಗಳಲ್ಲಿ, ಬೇರೆ ಬೇರೆ ಪ್ರಾಂತಗಳಲ್ಲಿ, ಹಳ್ಳಿಗಳಲ್ಲಿ, ನಾಟಕ ಸ್ಪರ್ಧೆ ನಡೆಯುತ್ತವೆ. ಹೆಚ್ಚಾಗಿ ಈ ಸ್ಪರ್ಧೆಗಳಲ್ಲಿ ಪ್ರಾಯೋಗಿಕ ನಾಟಕಗಳ ಅನುಭವ ನಾವು ಪಡೆಯಬಹುದು. ಇಂತಹ ಸ್ಪರ್ಧೆ ನಾಟಕಗಳಲ್ಲಿ ಕೂಡ ಕಲಾವಿದರು, ಮಕ್ಕಳು, ದೊಡ್ಡವರು ಎಲ್ಲರೂ ಸಹಜವಾಗಿ, ನುರಿತ ಅನುಭವಿ ಕಲಾವಿದರಂತೆ ನಟಿಸುತ್ತಾರೆ.
ಭಾರತದಲ್ಲಿ ಶಾಂತಿ ಕದಡಲು ಭಾರತದಲ್ಲೇ ಪ್ರಯತ್ನಗಳು ನಡೆಯುತ್ತಿದೆ. ಕೆಲ ದೇಶ ದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಮತ್ತೊಂದು ಕಡೆ ಇದಕ್ಕೆ ವಿದೇಶಿ ರಾಷ್ಟ್ರಗಳು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ನವದೆಹಲಿ : ಭಾರತದ ಅಲ್ಲಲ್ಲಿ ನಡೆದಿರುವ ಕೋಮು ಸಂಘರ್ಷಗಳನ್ನು ದೊಡ್ಡದು ಮಾಡಿ ಭಾರತದ ಹೆಸರಿಗೆ ಮಸಿ ಬಳಿಯುವ ಕೆಲಸವೊಂದು ಸದ್ದಿಲ್ಲದೆ ಪ್ರಾರಂಭವಾಗಿದೆ. ಭಾರತದಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದು ಬಿಂಬಿಸಿ ದೇಶದಲ್ಲಿ ಕೋಮು ಸಾಮರಸ್ಯ ಕೆಡಿಸುವ ಅಭಿಯಾನ ಜಾಲತಾಣದಲ್ಲಿ ನಡೆಯುತ್ತಿದೆ. ಪ್ರಮುಖವಾಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಟರ್ಕಿ ದೇಶಗಳಲ್ಲಿ #Indianmuslimunderattack ಅನ್ನುವ ಹ್ಯಾಶ್ ಟ್ಯಾಗ್ ನಡಿ ಸಾವಿರಾರು ಟ್ವೀಟ್ ಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಭದ್ರತಾ ಸಂಸ್ಥೆಗಳು ನಿಗಾವಹಿಸಿದ್ದು, ವಿದೇಶದಲ್ಲಿ ಕುಳಿತು ಭಾರತದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಿಂಬಿಸುವ ಕೆಲಸವಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದೆ. ಜನರಲ್ಲಿ ಕೋಮುಪ್ರಚೋದನೆ ಉಂಟು ಮಾಡುವ ಫೋಟೋಗಳನ್ನು ಈ ಟ್ವೀಟ್ ಗಳಿಗೆ ಬಳಸಲಾಗಿದ್ದು, ಉರ್ದು ಟಿಪ್ಪಣಿ ಬರೆಯಲಾಗಿರುವ ಟ್ವೀಟ್ ಗಳನ್ನು ಪಾಕಿಸ್ತಾನ, ಆಫ್ಘಾನಿಸ್ತಾನದಿಂದ ಮಾಡಲಾಗಿದೆ. ಇನ್ನು ಟರ್ಕಿಯೂ ಇದರಲ್ಲಿ ಹಿಂದೆ ಬಿದ್ದಿಲ್ಲ. ಭಾರತವನ್ನು ಮುಸಲ್ಮಾನ ವಿರೋಧಿ ಎಂದು ಬಿಂಬಿಸುವ ಕೆಲಸ ಈ ದೇಶದಲ್ಲೂ ಸಾಕಷ್ಟು ನಡೆದಿದೆ. ಮತ್ತೊಂದು ಕಡೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಎಂ.ಎಸ್. ಸಾಜಿದ್ ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಹೀಗಾಗಿ ಮುಸ್ಲಿಮರು ಸ್ವಯಂ ರಕ್ಷಣೆಗೆ ಸಿದ್ದರಾಗಿ ಎಂದು ಕರೆ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರ ನಡೆಸಲಾಗುತ್ತಿದೆ. ಹೀಗಾಗಿ ಮುಸ್ಲಿಮರು ತಮ್ಮ ಸಮುದಾಯವನನು ರಕ್ಷಿಸಿಕೊಳ್ಳಲು ಸಿದ್ದರಾಗಬೇಕು ಅಂದಿದ್ದಾರೆ. Tags: FEATURED ShareTweetSendShare Discussion about this post Related News Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ರಸ್ತೆಯಲ್ಲಿ ನಿಲ್ಲಿಸಿರುವ ಖಾಸಗಿ ವಾಹನಗಳಿಂದ ನಿಷೇಧಿತ ವಸ್ತುವನ್ನು ವಶಪಡಿಸಿಕೊಂಡಾಗ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 43 ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. Audi car Bar & Bench Published on : 17 Apr, 2021, 6:16 am ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ (ಎನ್‌ಡಿಪಿಎಸ್‌ ಕಾಯಿದೆ) ಸೆಕ್ಷನ್‌ 43ರ ಅಡಿ 'ಸಾರ್ವಜನಿಕ ಸ್ಥಳ'ವನ್ನು ವಿವರಿಸಿರುವುದರ ವ್ಯಾಪ್ತಿಗೆ ಖಾಸಗಿ ವಾಹನವು ಒಳಪಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿದೆ (ಬೂಟಾ ಸಿಂಗ್‌ ವರ್ಸಸ್‌ ಹರಿಯಾಣ ರಾಜ್ಯ). ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಲಾಗಿರುವ ವಾಹನದಲ್ಲಿ ನಿಷೇಧಿತ ಅಮಲು ಪದಾರ್ಥ ವಶಪಡಿಸಿಕೊಂಡರೂ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 43 ಅನ್ವಯಿಸುವುದಿಲ್ಲ. ಬದಲಿಗೆ ಸೆಕ್ಷನ್‌ 42 ಅನ್ವಯಿಸಲಿದೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಮತ್ತು ಕೆ ಎಂ ಜೋಸೆಫ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ. “ಸೆಕ್ಷನ್ 43ರ ವಿವರಣೆಯು ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 43ರಲ್ಲಿ ವಿವರಿಸಿದಂತೆ ಖಾಸಗಿ ವಾಹನವು ‘ಸಾರ್ವಜನಿಕ ಸ್ಥಳ’ ಎಂಬ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತದೆ. ಜಗರಾಜ್ ಸಿಂಗ್ ಅಲಿಯಾಸ್ ಹನ್ಸಾ ಪ್ರಕರಣದಲ್ಲಿ ಈ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ, ಸಂಬಂಧಿತ ನಿಬಂಧನೆಯು ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 43 ಆಗಿರುವುದಿಲ್ಲ. ಆದರೆ ಪ್ರಕರಣವು ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 42ರ ಅಡಿಯಲ್ಲಿ ಬರುತ್ತದೆ” ಎಂದು ನ್ಯಾಯಾಲಯ ಹೇಳಿದೆ. ಸದರಿ ಪ್ರಕರಣ ಸೆಕ್ಷನ್ 42ರ ನಿಬಂಧನೆಗಳಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಲಯವು ಮೂವರು ಆರೋಪಿಗಳಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ವಜಾಗೊಳಿಸಿದೆ. ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಕಳೆದ ವರ್ಷದ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆರೋಪಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಆಧರಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. Also Read ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್ 53ರ ಅಡಿ ಅಧಿಕಾರಿಗಳನ್ನು ಪೊಲೀಸರು ಎಂದು ಗುರುತಿಸಿ ಬಹುಮತದ ತೀರ್ಪು ನೀಡಿದ ಸುಪ್ರೀಂ ರಸ್ತೆಯಲ್ಲಿ ನಿಲ್ಲಿಸಿದ್ದ ಜೀಪಿನಲ್ಲಿ ಅಮಲು ಪದಾರ್ಥವಾದ ಗಸಗಸೆಯೊಂದಿಗೆ (ಪಾಪ್ಪಿ ಸ್ಟ್ರಾ) ಆರೋಪಿಗಳು ಸಿಕ್ಕಿಬಿದ್ದಿದ್ದರು. ಸುಳಿವನ್ನು ಆಧರಿಸಿ ದಾಳಿ ಮಾಡಿದಾಗ ಜೀಪಿನಲ್ಲಿ ಎರಡು ಚೀಲದಷ್ಟು ನಿಷೇಧಿತ ಪದಾರ್ಥ ದೊರೆತಿತ್ತು ಎಂದು ತನಿಖಾಧಿಕಾರಿಯು ತಿಳಿಸಿದ್ದರು. ತನ್ನ ಮುಂದೆ ಇಡಲಾದ ಸಾಕ್ಷ್ಯವನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯವು ಒಬ್ಬಾತನನ್ನು ದೋಷಮುಕ್ತಗೊಳಿಸಿ, ಮೂವರನ್ನು ದೋಷಿಗಳು ಎಂದು ತೀರ್ಪು ನೀಡಿತ್ತು. ಅವರಿಗೆ 10 ವರ್ಷ ಜೈಲು ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನು ಒಪ್ಪದ ಸುಪ್ರೀಂ ಕೋರ್ಟ್‌ ಸಾರ್ವಜನಿಕ ಸಾರಿಗೆ ವಾಹನವಾಗದಿದ್ದರೆ ಅದು ಸೆಕ್ಷನ್ 43ರ ಅಡಿಯಲ್ಲಿ “ಸಾರ್ವಜನಿಕ ಸ್ಥಳ” ಎಂಬ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದು, ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಗುಬ್ಬಿ_ ಸುಮಾರು 600 ಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಜಯಗಳಿಸುತ್ತಾರೆ ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅ.ನ. ಲಿಂಗಪ್ಪ ತಿಳಿಸಿದರು. ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿ ಸೋಮಲಾಪುರ,ಬಸವಾಪಟ್ಟಣ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಪರವಾಗಿ ಬುಧವಾರ ಮತಯಾಚನೆ ಮಾಡಿ ಮಾತನಾಡಿದ ಅವರು ಗುಬ್ಬಿ ತಾಲ್ಲೂಕಿನಲ್ಲಿ ಸುಮಾರು 300 ನೂರಕ್ಕೂ ಹೆಚ್ಚು ಮತಗಳನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ತಗೆದುಕೊಳ್ಳುವ ನಿರೀಕ್ಷೆಯಿದೆ ಇಡೀ ಜಿಲ್ಲೆಯ ಎಲ್ಲಾ ನಾಯಕರುಗಳು ಕೂಡ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ, ಈಗಾಗಲೇ ಸ್ಥಳೀಯ ಚುನಾವಣೆಯಲ್ಲಿ ಗೆದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವಂತಹ ಲೋಕೇಶ್ ಗೌಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಇಲ್ಲಿಗೆ ಆಗಮಿಸಿದ್ದು ನಮ್ಮ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಮತದಾರರು ನೀಡಬೇಕಾಗಿ ವಿನಂತಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿವಿಜಯಕುಮಾರ್ ಮಾತನಾಡಿ 20 ವರ್ಷಗಳಿಂದ ನಮ್ಮ ಅಭ್ಯರ್ಥಿ ಲೋಕೇಶ್ ಗೌಡ ಬಿಜೆಪಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಹೊರರಾಜ್ಯಗಳಲ್ಲಿ ಸಂಘಟನೆಯನ್ನು ಮಾಡಿ ಬಂದಿರುವಂತಹ ಲೋಕೇಶ್ ಗೌಡ ಬಿಬಿಎಂಪಿ ಸದಸ್ಯರಾಗಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ನೋಡಿದಾಗ ಇಂಥವರಿಗೆ ಮತವನ್ನು ನೀಡಿ. ಇದರಿಂದ ಖಂಡಿತವಾಗಿಯೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ.ಮೇಲ್ಮನೆಯು ಕೂಡ ರಾಜ್ಯದ ಅಭಿವೃದ್ಧಿಗೆ ಚಿಂತನೆ ಮಾಡುವ ವೇದಿಕೆಯಾಗಿರುವುದರಿಂದ ತುಮಕೂರು ಜಿಲ್ಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಲೋಕೇಶ್ ಗೌಡ ಸರಳ ಹಾಗೂ ಅಭಿವೃದ್ಧಿಯ ಬಗ್ಗೆ ಚಿಂತನೆ ಇಟ್ಟುಕೊಂಡಿರುವವರು ಆಗಿರುವುದರಿಂದ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮನವಿ ಮಾಡಿದರು. ಬಿಜೆಪಿ ಹಿರಿಯ ಮುಖಂಡ ನಂಜೇಗೌಡ ಮಾತನಾಡಿ ಮೇಲ್ಮನೆಯಲ್ಲಿ ಇನ್ನೂ 13 ಸ್ಥಾನಗಳು ಬಂದಲ್ಲಿ ಬಿಜೆಪಿಗೆ ಪರಿಪೂರ್ಣವಾದ ವಿಧಾನ ಪರಿಷತ್ ನಲ್ಲಿ ಬಹುಮತ ಪಡೆಯುವುದರಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗುತ್ತದೆ. ರಾಜ್ಯದಲ್ಲಿ ಈ ಬಾರಿ ಸಾಕಷ್ಟು ನಮ್ಮ ಅಭ್ಯರ್ಥಿಗಳು ಗೆಲುವಿನ ದಡ ಸೇರುತ್ತಿದ್ದಾರೆ ತುಮಕೂರು ನಲ್ಲಿಯೂ ಸಹ ಬಿಜೆಪಿ ಪಕ್ಷದ ನಮ್ಮ ಅಭ್ಯರ್ಥಿ ಲೋಕೇಶ ಗೌಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಪಕ್ಷ ಮಾಡಿರುವಂತಹ ಯೋಜನೆಗಳು, ಸಂಘಟನೆಯ ಬಲ, ಹಾಗೂ ಜಾತ್ಯಾತೀತವಾಗಿ ನಮ್ಮ ಪಕ್ಷಕ್ಕೆ ಈ ಬಾರಿ ಮತದಾರರು ಮತವನ್ನು ಚಲಾವಣೆ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಹಿಂದೂಳಿದ ವರ್ಗದ ಮೋರ್ಚಾ ಅಧ್ಯಕ್ಷ ಎಂ ಎನ್ ಭೀಮಶೆಟ್ಟಿ , ಗ್ರಾಮ ಪಂಚಾಯಿತಿ ಸದಸ್ಯರಾದ ಮೆಡಿಕಲ್ ಸ್ವಾಮಿ,ವೇಣುಗೋಪಾಲ್ , ಯಮೂನಾ ರಮೇಶ್ , ಮಾಜಿ ತಾಲ್ಲೂಕ್ ಪಂಚಾಯಿತಿ ಸದಸ್ಯ ಪುಟ್ಟರಾಜು ,ಮುಖಂಡರಾದ ಸಿದ್ದಲಿಂಗಮೂರ್ತಿ ,ಸಿದ್ದರಾಮಣ್ಣ , ರಮೇಶ್ ,ಶಿವಕುಮಾರ್ ಇನ್ನಿತರರು ಹಾಜರಿದ್ದರು.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ 17ರಂದು ರಾಷ್ಟ್ರೀಯ ಅಪಸ್ಮಾರ ದಿನವನ್ನು ಆಚರಿಸಲಾಗುತ್ತದೆ. ಅಪಸ್ಮಾರದ ಕಾರಣಗಳನ್ನು ತಿಳಿಯಲು ಮುಂದೆ ಓದಿ. Suvarna News First Published Nov 17, 2022, 6:14 PM IST ಮೆದುಳಿನ (Brain) ಕೋಶಗಳ ಸಂಪರ್ಕಗಳ ಅಡ್ಡಿ ಮತ್ತು ಮೆದುಳಿನ ರಾಸಾಯನಿಕಗಳಲ್ಲಿ (ನ್ಯೂರೋಟ್ರಾನ್ಸ್‌ಮಿಟರ್‌ಗಳು) ಅಸಮತೋಲನ ಉಂಟಾದಾಗ ಅಪಸ್ಮಾರ ಉಂಟಾಗುತ್ತದೆ. ಇದು ಜೀವಕೋಶಗಳ ನಡುವೆ ಸಂಕೇತಗಳನ್ನು ಸಾಗಿಸಲು ಅಥವಾ ಮೆದುಳಿನ ಜೀವಕೋಶಗಳ ಪೊರೆಗಳಲ್ಲಿನ ಬದಲಾವಣೆಗಳಿಗೆ ಕಾರಣವಾಗುತ್ತದೆ. 70ರಷ್ಟು ಅಪಸ್ಮಾರ (Epilepsy) ಪ್ರಕರಣಗಳಲ್ಲಿ ಮಾತ್ರ ಅಪಸ್ಮಾರಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿದೆ. ಉಳಿದಂತೆ ರೋಗಗ್ರಸ್ತವಾಗುವಿಕೆಗಳ ಕಾರಣ ತಿಳಿದಿಲ್ಲ. ಎಲ್ಲಾ ಹೊಸ ಅಪಸ್ಮಾರ ಪ್ರಕರಣಗಳಲ್ಲಿ, 30 ಪ್ರತಿಶತವು ಮಕ್ಕಳಲ್ಲಿ ಕಂಡುಬರುತ್ತದೆ. ಹೀಗಾಗಿ ರೋಗವು (Disease) ಆನುವಂಶಿಕವಾಗಿದೆಯೇ ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಸಾಮಾನ್ಯ ಜನರಿಗೆ, ಅಪಸ್ಮಾರದ ರೋಗಗ್ರಸ್ತವಾಗುವಿಕೆಗಳನ್ನು ಅಭಿವೃದ್ಧಿಪಡಿಸುವ ಅಪಾಯವು (Danger) ಶೇಕಡಾ 1 ರಷ್ಟಿದೆ. ಪೋಷಕರು ಅಥವಾ ಒಡಹುಟ್ಟಿದವರಲ್ಲಿ ಒಬ್ಬರಿಗೆ ಅಪಸ್ಮಾರ ಇದ್ದರೆ, 40 ವರ್ಷ ವಯಸ್ಸಿನೊಳಗೆ ಅದನ್ನು ಪಡೆಯುವ ಸಾಧ್ಯತೆಗಳು ಶೇಕಡಾ 5ಕ್ಕಿಂತ ಕಡಿಮೆ ಇರುತ್ತದೆ. ಕುಟುಂಬದಲ್ಲಿ (Family) ಜೀನ್ ರೂಪಾಂತರದೊಂದಿಗೆ ಸಹ ಒಬ್ಬರು ಅದನ್ನು ಪಡೆಯದಿರಬಹುದು, ಇದು ಅನುವಂಶಿಕ ಮತ್ತು ಇತರ ಅಜ್ಞಾತ ಅಂಶಗಳ ಸಂಕೀರ್ಣ ಪರಸ್ಪರ ಕ್ರಿಯೆಯನ್ನು ಸೂಚಿಸುತ್ತದೆ. ಬಾಲಿವುಡ್‌ ನಟಿಯನ್ನು ಹಲವು ವರ್ಷದಿಂದ ಕಾಡ್ತಿದೆಯಂತೆ ಅಪಸ್ಮಾರ ಕಾಯಿಲೆ ! ಅಪಸ್ಮಾರದ ಸಮಸ್ಯೆಗೆ ಕಾರಣಗಳು 1. ಜನನ ಮತ್ತು ಬೆಳವಣಿಗೆಯ ಅಸ್ವಸ್ಥತೆಗಳು: ಜನನದ ಅಸಹಜತೆಗಳು ಅಪಸ್ಮಾರಕ್ಕೆ ಸಾಮಾನ್ಯ ಕಾರಣವಾಗಿದೆ, ವಿಶೇಷವಾಗಿ ರೋಗಗ್ರಸ್ತವಾಗುವಿಕೆಗಳನ್ನು ನಿಯಂತ್ರಿಸಲು ಅನೇಕ ಆಂಟಿ-ಎಪಿಲೆಪ್ಟಿಕ್ಸ್ ಅಗತ್ಯವಿರುತ್ತದೆ. ಅಪಸ್ಮಾರಕ್ಕೆ ಕಾರಣವಾಗುವ ಕೆಲವು ಅಸ್ವಸ್ಥತೆಗಳೆಂದರೆ ಆಮ್ಲಜನಕ-ಸಂಬಂಧಿತ ಮಿದುಳಿನ ಹಾನಿಯ ಕೊರತೆ - ಪೆರಿನಾಟಲ್ ಹೈಪೋಕ್ಸಿಯಾ, ಜನನದ ಸಮಯದಲ್ಲಿ ಆಘಾತ, ಕಡಿಮೆ ಜನನ ತೂಕ, ಮತ್ತು ಪಾಲಿ ಮೈಕ್ರೊಗೈರಿಯಾ, ಟ್ಯೂಬರಸ್ ಸ್ಕ್ಲೆರೋಸಿಸ್ ಮತ್ತು ನ್ಯೂರೋಫೈಬ್ರೊಮಾಟೋಸಿಸ್‌ನಂತಹ ಬೆಳವಣಿಗೆಯ ಅಸ್ವಸ್ಥತೆಗಳಾಗಿವೆ. 2. ಸ್ವಾಧೀನಪಡಿಸಿಕೊಂಡ ಮೆದುಳಿನ ಪರಿಸ್ಥಿತಿಗಳು: ಮೆದುಳಿನ ಗೆಡ್ಡೆಗಳು, ಮೆದುಳಿನ ಪಾರ್ಶ್ವವಾಯು, ಸೆರೆಬ್ರಲ್ ಸಿರೆಯ ಥ್ರಂಬೋಸಿಸ್, ಇಂಟ್ರಾಸೆರೆಬ್ರಲ್ ಹೆಮರೇಜ್, ಬುದ್ಧಿಮಾಂದ್ಯತೆ ಮತ್ತು ಮೆದುಳಿನ AVM (ಅರ್ಟೆರಿಯೊವೆನಸ್ ವಿರೂಪಗಳು) ನಂತಹ ಅಪಧಮನಿಯ ಅಸಹಜತೆಗಳಂತಹ ಮಿದುಳಿನ ಪರಿಸ್ಥಿತಿಗಳು ಅಪಸ್ಮಾರಕ್ಕೆ ಕಾರಣವಾಗಬಹುದು. 3. ಮೆದುಳಿನ ರಚನಾತ್ಮಕ ಅಸ್ವಸ್ಥತೆಗಳು: ಮೆದುಳಿನ ರಚನೆಯಲ್ಲಿನ ಬದಲಾವಣೆಯು ಜನ್ಮಜಾತ ಅಥವಾ ಫೋಕಲ್ ಕಾರ್ಟಿಕಲ್ ಡಿಸ್ಪ್ಲಾಸಿಯಾ, ಮೆಸಿಯಲ್ ಟೆಂಪೊರಲ್ ಸ್ಕ್ಲೆರೋಸಿಸ್ (MTS), ಹೈಪೋಥಾಲಾಮಿಕ್ ಹರ್ಮಾಟೊಮಾ, ಐಕಾರ್ಡಿ ಸಿಂಡ್ರೋಮ್ ಮುಂತಾದ ಸ್ವಾಧೀನಪಡಿಸಿಕೊಳ್ಳಬಹುದು. MTS ಅನ್ನು ಮೆದುಳಿನ ತಾತ್ಕಾಲಿಕ ಲೋಬ್ ಭಾಗದಲ್ಲಿ ಗುರುತುಗಳನ್ನು ವಿವರಿಸಲು ಬಳಸಲಾಗುತ್ತದೆ ಮತ್ತು ಇದು ರಚನಾತ್ಮಕ ಮತ್ತು ಫೋಕಲ್ ಎಪಿಲೆಪ್ಸಿಗೆ ಸಾಮಾನ್ಯ ಕಾರಣವಾಗಿದೆ. ಒಂಟಿ ಕಾಲಲ್ಲಿ ನಿಂತು ಬ್ಯಾಲೆನ್ಸ್ ಮಾಡೋಕಾಗುತ್ತಾ ಟ್ರೈ ಮಾಡಿ, ಇಲ್ಲಾಂದ್ರೆ.. 4. ತಲೆಯ ಗಾಯ: ರಸ್ತೆ ಅಪಘಾತಗಳು, ಬೀಳುವಿಕೆಗಳು ಅಥವಾ ತಲೆಗೆ ಯಾವುದೇ ಹೊಡೆತದಿಂದ ಆದ ಗಾಯ, ತಲೆಯ ಗಾಯದಿಂದಾಗಿ ಮೆದುಳಿನಲ್ಲಿ ಯಾವುದೇ ಗಾಯದ ಗುರುತು ಇದ್ದರೆ ಇದು ಅಪಸ್ಮಾರಕ್ಕೆ ಕಾರಣವಾಗಬಹುದು. 5. ಮೆದುಳಿನ ಸೋಂಕುಗಳು: ಕ್ಷಯರೋಗ, ಸೆರೆಬ್ರಲ್ ಮಲೇರಿಯಾ, ಆರಂಭಿಕ ಹಂತದಲ್ಲಿ ಬ್ಯಾಕ್ಟೀರಿಯಾದ ಮೆನಿಂಜೈಟಿಸ್‌ನಂತಹ ಮಿದುಳಿನ ಸೋಂಕುಗಳು, ವೈರಲ್ ಎನ್‌ಸಿಎಫಾಲಿಟಿಸ್, ಎಚ್ಐವಿ, ಮೆದುಳಿನ ಬಾವು ಮತ್ತು ಮೆದುಳಿನ ಹುಳುಗಳ ಮುತ್ತಿಕೊಳ್ಳುವಿಕೆ - ನ್ಯೂರೋಸಿಸ್ಟಿಸರ್ಕೋಸಿಸ್ ಅಪಸ್ಮಾರಕ್ಕೆ ಒಳಗಾಗಬಹುದು. 6. ಪ್ರತಿರಕ್ಷಣಾ ಅಸ್ವಸ್ಥತೆಗಳು: ಆಟೋಇಮ್ಯೂನ್ ಎನ್ಸೆಫಾಲಿಟಿಸ್ ಮತ್ತು ಪ್ಯಾರನಿಯೋಪ್ಲಾಸ್ಟಿಕ್ (ಕ್ಯಾನ್ಸರ್) ನಂತಹ ಸ್ವಯಂ ನಿರೋಧಕ ಅಸ್ವಸ್ಥತೆಗಳು ಅಪಸ್ಮಾರದ ರೋಗಗ್ರಸ್ತವಾಗುವಿಕೆಗಳನ್ನು ಉಂಟುಮಾಡಬಹುದು. SLE, Hashimoto's ಥೈರಾಯ್ಡಿಟಿಸ್, ಗ್ರೇವ್ಸ್ ಕಾಯಿಲೆ ಅಥವಾ ಕ್ಯಾನ್ಸರ್ ನಂತಹ ಇತರ ಸ್ವಯಂ ನಿರೋಧಕ ಕಾಯಿಲೆಗಳನ್ನು ಹೊಂದಿರುವವರು ಪ್ರವೃತ್ತಿಯನ್ನು ಹೊಂದಿರುತ್ತಾರೆ. ನಿಖರವಾದ ವರ್ಗೀಕರಣವು ರೋಗಗ್ರಸ್ತವಾಗುವಿಕೆ ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದೆ ಮತ್ತು ಅಪಸ್ಮಾರದಿಂದ ಬಳಲುತ್ತಿರುವ ಸುಮಾರು 70 ಪ್ರತಿಶತದಷ್ಟು ಜನರು ರೋಗಗ್ರಸ್ತವಾಗುವಿಕೆಗಳನ್ನು ಹೊಂದಬಹುದು ಮತ್ತು ಔಷಧಿಗಳೊಂದಿಗೆ (Medicine) ಸಾಮಾನ್ಯ ಜೀವನವನ್ನು ನಡೆಸಬಹುದು.
ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಮರುದಿನ ಅಂದರೆ ಅಕ್ಟೋಬರ್ 26 ರಂದು ಗೋವರ್ಧನ ಪೂಜೆ ನಡೆಯಲಿದೆ. ಈ ವರ್ಷದ ಕೊನೆಯ ಸೂರ್ಯಗ್ರಹಣ ಸಹ ಈ ನಡುವೆ ಸಂಭವಿಸುತ್ತದೆ. ಈ ಗ್ರಹಣದ ಸಮಯದಲ್ಲಿ, ಸೂರ್ಯನು ತುಲಾ ರಾಶಿಯಲ್ಲಿ ಇರಲಿದ್ದಾರೆ. ಸಾಮಾನ್ಯವಾಗಿ ಗ್ರಹಣಗಳನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಗ್ರಹಣಗಳು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. ಅಕ್ಟೋಬರ್ 25, 2022 ರಂದು ತುಲಾ ರಾಶಿಯಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಭಾರತೀಯ ಕಾಲಮಾನದಲ್ಲಿ ಅಕ್ಟೋಬರ್ 25ರಂದು ಮಧ್ಯಾಹ್ನ 2:28ಕ್ಕೆ ಸೂರ್ಯಗ್ರಹಣ ಆರಂಭವಾಗುತ್ತದೆ. ಸಂಜೆ 6:32ರವರೆಗೂ ಗ್ರಹಣ ಇರುತ್ತದೆ. ಈ ಸೂರ್ಯಗ್ರಹಣವು ಪೂರ್ವ ಭಾರತವನ್ನು ಹೊರತುಪಡಿಸಿ ಭಾರತದಾದ್ಯಂತ ಗೋಚರಿಸಲಿದೆ. ಈ ಗ್ರಹಣ ಬಹಳ ಶಕ್ತಿಯುತವಾಗಿರುತ್ತದೆ. ಜೊತೆಗೆ ಜೀವನದ ಮೇಲೆ ಆಳವಾದ ಪರಿಣಾಮಗಳನ್ನು ಬೀರುತ್ತವೆ. ಈ ಸೂರ್ಯಗ್ರಹಣವು ದೀಪಾವಳಿಯ ದಿನದಂದೇ ಸಂಭವಿಸಲಿದೆ, ಇದು ಬಹಳ ಮಹತ್ವದ್ದಾಗಿದ್ದು, ಈ ಗ್ರಹಣವು 4 ಗಂಟೆ 3 ನಿಮಿಷಗಳ ಕಾಲ ಇರಲಿದೆ. ಈ ಸಮಯದಲ್ಲಿ ಸೂರ್ಯನು ತುಲಾ ರಾಶಿಯಲ್ಲಿರುತ್ತಾನೆ. ಈ ಗ್ರಹಣದ ಗರಿಷ್ಠ ಪರಿಣಾಮವು ತುಲಾ ರಾಶಿಯ ಜನರ ಮೇಲೂ ಗೋಚರಿಸುತ್ತದೆ. ವಾಸ್ತವವಾಗಿ, ತುಲಾ ರಾಶಿಯ ಜನರು ಈಗಾಗಲೇ ಶನಿಯಿಂದ ಪ್ರಭಾವಿತರಾಗಿದ್ದಾರೆ. ಮೇಲಿನಿಂದ ಈ ರಾಶಿಚಕ್ರದಲ್ಲಿ ಸೂರ್ಯಗ್ರಹಣ ಸಂಭವಿಸುವುದು ಈ ರಾಶಿಚಕ್ರದ ಜನರಿಗೆ ತುಂಬಾ ನೋವಿನಿಂದ ಕೂಡಿದೆ. ಹಾಗಾದರೆ ಸೂರ್ಯಗ್ರಹಣವು ಧನು ರಾಶಿಚಕ್ರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ. ಧನುರಾಶಿಯವರಿಗೆ ಹೊಸ ಅವಕಾಶಗಳು ನಿಮ್ಮ ಬಾಗಿಲು ತಟ್ಟುತ್ತವೆ. ಈ ಸಮಯದಲ್ಲಿ ನಿಮ್ಮ ಆಹಾರದ ಮೇಲೆ ಹೆಚ್ಚು ಗಮನಹರಿಸಿ. ಇಲ್ಲದಿದ್ದರೆ, ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಆರ್ಥಿಕವಾಗಿ, ನೀವು ಕೆಲವು ಸವಾಲುಗಳನ್ನು ಎದುರಿಸಬಹುದು, ಆದ್ದರಿಂದ ಎಚ್ಚರಿಕೆಯಿಂದ ಮುಂದುವರಿಯಿರಿ. ಈ ಸಮಯದಲ್ಲಿ, ವೃತ್ತಿಪರರು ತಮ್ಮ ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳನ್ನು ಕಂಡುಕೊಳ್ಳಬಹುದು. ವಿವಾಹಿತರು ಈ ಸಮಯವನ್ನು ಆನಂದಿಸುವ ಸಾಧ್ಯತೆಯಿದೆ. ಮನೆಯ ಕೆಲಸವನ್ನು ನಿಭಾಯಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸರಿಯಾದ ಯೋಜನೆಯೊಂದಿಗೆ, ನೀವು ನಿಮ್ಮ ವೃತ್ತಿಜೀವನದಲ್ಲಿ ಬದಲಾವಣೆಯನ್ನು ತರುತ್ತೀರಿ. ಇಂದು ಸಾಮಾನ್ಯ ದಿನವಾಗಿರುತ್ತದೆ. ಈ ರಾಶಿಯ ಇಂಜಿನಿಯರ್‌ಗಳಿಗೆ ಈ ಸಯಮ ಪ್ರಯೋಜನಕಾರಿಯಾಗಲಿದೆ. ನಿಮ್ಮ ವೃತ್ತಿಜೀವನದಲ್ಲಿನ ಏರಿಳಿತಗಳಿಂದ ನೀವು ತೊಂದರೆಗೊಳಗಾಗಬಹುದು. ಆದರೆ ಅನುಭವಿ ಹಿರಿಯರ ಸಹಾಯದಿಂದ ನೀವು ಸ್ವಲ್ಪ ಸಮಸ್ಯೆಗಳನ್ನು ಎದುರಿಸಬಹುದು. ಇಂದು ನೀವು ಮನೆಯಲ್ಲಿ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಪೋಷಕರು ತಮ್ಮ ಮಕ್ಕಳಿಗೆ ಕೆಲವು ಉತ್ತಮ ಸಲಹೆಗಳನ್ನು ನೀಡಬಹುದು. ವಿದ್ಯಾರ್ಥಿಗಳು ಇಂದು ಆನ್‌ಲೈನ್ ಶಿಕ್ಷಕರಿಂದ ಹೊಸದನ್ನು ಕಲಿಯುತ್ತಾರೆ. ವ್ಯವಹಾರವನ್ನು ಮುಂದುವರಿಸಲು ತಂದೆಯ ಬೆಂಬಲ ದೊರೆಯುತ್ತದೆ. ಸೂರ್ಯಗ್ರಹಣದ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಕೆಲವು ಕ್ರಮಗಳು ನಿಮಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೇ. ಗೋಧಿ, ಬೆಲ್ಲ, ಉದ್ದಿನ ಬೇಳೆ, ತಾಮ್ರವನ್ನು ದಾನ ಮಾಡುವುದು ಸೂರ್ಯಗ್ರಹಣದ ನಂತರ ನಿಮಗೆ ಮಂಗಳಕರವಾಗಿರುತ್ತದೆ. ಇದಲ್ಲದೆ, ನೀವು ಆದಿತ್ಯ ಹೃದಯಸ್ತೋತ್ರವನ್ನು ಸಹ ಪಠಿಸಬಹುದು. ಇದರೊಂದಿಗೆ ನಿಮ್ಮ ಗುರುಮಂತ್ರವನ್ನು ಪಠಿಸುವುದು ಸಹ ನಿಮಗೆ ಪ್ರಯೋಜನಕಾರಿಯಾಗಿದೆ. Post navigation ಈ ಮೂರು ರಾಶಿಯ ಹುಡುಗಿಯರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುತ್ತಾರೆ, ಇವರನ್ನು ಮದುವೆ ಆದರೆ ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತೆ
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು GamesSexGay? GamesSexGay ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು GamesSexGay ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು GamesSexGay? GamesSexGay ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ GamesSexGay, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ GamesSexGay? ನೀವು ಪ್ಲೇ ಮಾಡಬಹುದು GamesSexGay ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, GamesSexGay ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ GamesSexGay ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, GamesSexGay ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ GamesSexGay ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು GamesSexGay? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play GamesSexGay ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದ ವೇಳೆ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಇನ್ನು ಇದೆ ವೇಳೆ ಸಂಕಷ್ಟದಲ್ಲಿದವರ ನೆರವಿಗೆ ಬಂದಿದ್ದ ಬಾಲಿವುಡ್ ನಟ ಸೋನು ಸೂದ್ ಸಾವಿರಾರು ಕಾರ್ಮಿಕರನ್ನ ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು ಪ್ರತೀ ದಿನ ಹತ್ತಾರು ಬಸ್ ಗಳು ಮೂಲಕ ಅವರನ್ನೆಲ್ಲಾ ಊರುಗಳಿಗೆ ಕಳುಹಿಸಿಕೊಟ್ಟಿದ್ದರು. ಇದರಲ್ಲಿ ನಮ್ಮ ಕನ್ನಡಿಗರು ಕೂಡ ಇದ್ದರು. ಇನ್ನು ಕೇರಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಷ್ಟೋ ಮಹಿಳೆಯರನ್ನ ವಿಮಾನದ ಮೂಲಕ ಅವರ ಊರುಗಳಿಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು. Advertisements ಇನ್ನು ಸೋನು ಸೂದ್ ರವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದ್ದು ಊರಿಗೆ ಹೋದವರೆಲ್ಲಾ ಜಾಲತಾಣಗಳ ಮೂಲಕ ತಮ್ಮ ಕೃತಜ್ಞತೆಯನ್ನ ತಿಳಿಸಿದ್ದರು. ಈಗ ಬಿಹಾರದಲ್ಲಿರುವ ಸೋನು ಸೂದ್ ಅಭಿಮಾನಿಯೊಬ್ಬ ಕೃತಜ್ಞತೆ ಸಲ್ಲಿಸಿರುವುದು ಬಹಳ ವಿಶೇಷವಾಗಿದೆ. ಕೆಲಸದ ಸಲುವಾಗಿ ಮುಂಬೈ ಮಹಾನಗರಕ್ಕೆ ಬಂದಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿದ್ದು ನಟ ಸೋನು ಸೂದ್ ಮಾಡಿದ ಸಹಾಯದಿಂದ ಮರಳಿ ತಮ್ಮ ಊರಿಗೆ ಹೋಗಿದ್ದರು. ಆ ವ್ಯಕ್ತಿ ತನ್ನ ಊರಿಗೆ ಹೋದ ಮೇಲೆ ವೆಲ್ಡಿಂಗ್ ಶಾಪ್ ಒಂದನ್ನ ಓಪನ್ ಮಾಡಿದ್ದ. ಇನ್ನು ನಟನ ಸಾಮಾಜಿಕ ಕಾರ್ಯಕ್ಕೆ ಮನಸೋತಿರುವ ಆ ಅಭಿಮಾನಿ ತನ್ನ ಶಾಪ್ ಗೆ ಸೋನು ಸೂದ್ ವೆಲ್ಡಿಂಗ್ ಶಾಪ್ ಎಂದು ಹೆಸರಿಟ್ಟಿದ್ದು ಬೋರ್ಡ್ ನಲ್ಲಿ ಸೋನು ಫೋಟೋ ಕೂಡ ಹಾಕಿಕೊಂಡಿದ್ದಾನೆ. ಇನ್ನು ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಸೋನು ಸೂದ್ ಅವರ ತನಕ ಈ ಫೋಟೋ ತಲುಪಿದೆ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲವೇ ಸಿಗುತ್ತೆ ಎಂಬುದಕ್ಕೆ ಇದು ಒಂದು ನಿದರ್ಶನ ಎಂದರೆ ತಪ್ಪಾಗಲಾರದು ಅಲ್ಲವ ಸ್ನೇಹಿತರೆ.. Tagged actor sonu sonu soodactor sonu sonu sood helping migrantssonu sood helping in lockdownsonu sood welding shop in fan bihar Post navigation ಬಿಗ್ ಬ್ರೇಕಿಂಗ್: ಡ್ರೋನ್ ಪ್ರತಾಪ್ ಬಂಧನಕ್ಕೆ ಫೋನ್ ಲೊಕೇಶನ್ ಟ್ರ್ಯಾಕ್ ಮಾಡುತ್ತಿರುವ ಪೊಲೀಸರು!ಆದ್ರೆ ಅಸಲಿ ಕಾರಣ ಬೇರೆಯೇ ಇದೆ? ಸರ್ಜಾ ಕುಟುಂಬದಲ್ಲಿ ಮತ್ತೊಬ್ಬರಿಗೆ ಕೊರೋನಾ ಪಾಸಿಟಿವ್ ! Related Posts ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೀತ್ಸೆ ಗಾಯಕ..ಅಸಲಿಗೆ ಹುಡುಗಿ ಯಾರು ಏನು ಮಾಡುತ್ತಿದ್ದಾರೆ ಗೊತ್ತಾ ? August 12, 2021 August 12, 2021 Kannada BigNews ಸಂಚಾರಿ ವಿಜಯ್ ಗೆ ಸ್ಯಾಂಡಲ್ ವುಡ್ ಮಾಡಿದ ಆ ಒಂದು ದೊಡ್ಡ ಅನ್ಯಾಯ ಏನು ಗೊತ್ತೇ ? ಕೇಳಿದ್ರೆ ನಿಮಗೂ ಕಣ್ಣೀರು ಬರುತ್ತೆ..
ಹಾಲುಂಡು ಹೋಗೆ ನಾಗಮ್ಮ.. ಹಾಲು ಖೀರುಂಡು ಹೋಗೆ ನಾಗಮ್ಮ ಎಂದು ಅಲ್ಲಿನವರು ಹಾಡೋದೊಂದೆ ಬಾಕಿ. ಅಂಥದ್ದೊಂದು ಕ್ಷಣ ಅಲ್ಲಿ ನಿರ್ಮಾಣವಾಗಿತ್ತು. ನಾಗರಹಾವು ಹಿಡಿಯಲು ಹೋದ ಉರಗತಜ್ಞ ಅಲ್ಲಿನ ಮಹಿಳೆಯರ ವರ್ತನೆ ಕಂಡು ಹಿಡಿದ ಹಾವನ್ನು ಅಲ್ಲಿಯೇ ಬಿಟ್ಟು ಪೇರಿ ಕಿತ್ತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. Santosh Naik First Published Sep 30, 2022, 8:44 PM IST ಶಿವಮೊಗ್ಗ (ಸೆ.30): ಇದು ನಂಬಿಕೆಯೋ.. ಮೂಢ ನಂಬಿಕೆಯೋ.. ಭಕ್ತಿಯೋ.. ಅದೆಲ್ಲವನ್ನೂ ಇದನ್ನು ಓದಿದ ಬಳಿಕವೇ ತೀರ್ಮಾನಿಸಬೇಕು. ನಾಗದೇವತೆ ಚಿತ್ರದ ರಿಯಲಿಸ್ಟಿಕ್‌ ಪಾತ್ರಗಳು ಅಲ್ಲಿದ್ದಂತಿದ್ದವು. ಈ ವಿಚಿತ್ರ ಘಟನೆ ನಡೆದಿದ್ದು ಶಿವಮೊಗ್ಗದಲ್ಲಿ. ನಾಗರ ಹಾವು ಹಿಡಿಯಲು ಹೋದ ಉರಗತಜ್ಞನಿಗೆ ಅಚ್ಚರಿ ಎನ್ನುವಂತೆ ಇಡೀ ಊರಿನ ಮಹಿಳೆಯರ ಮೇಲೆ ನಾಗದೇವತೆ ಪ್ರತ್ಯಕ್ಷವಾಗಿದ್ದಾಳೆ..! ಒಬ್ಬರಲ್ಲ ಇಬ್ಬರಲ್ಲ ಅಲ್ಲಿದ್ದ ಬಹುತೇಕ ಮಹಿಳೆಯರ ಮೇಲೆ ನಾಗ ದೇವತೆ ಪ್ರತ್ಯಕ್ಷ..! ಹಾಗಾಗಿ ನಾಗದೇವತೆ ಸಿನಿಮಾ ದೃಶ್ಯಕ್ಕಿಂತ ಕಮ್ಮಿಯಾದ ಸಂಗತಿಯೇನು ಅಲ್ಲಿ ನಡೆದಿರಲಿಲ್ಲ. ಮಹಿಳೆಯರ ವಿಚಿತ್ರ ವರ್ತನೆ ಕಂಡು ಉರಗತಜ್ಞ ಸೆರೆ ಹಿಡಿದ ನಾಗರವನ್ನು ಅಲ್ಲಿಯೇ ಬಿಟ್ಟು ಬರಬೇಕಾದ ಘಟನೆ ನಡೆದಿದೆ. ಹೌದು, ನಾಗರ ಹಾವು ಹಿಡಿಯಲು ಬಂದವನೇ ಪೇಚಿಗೆ ಸಿಲುಕಿದ ವಿಚಿತ್ರ ಪ್ರಸಂಗ ಶಿವಮೊಗ್ಗದಲ್ಲಿ ನಡೆದಿದೆ. ನಾಗರ ಹಾವು ಹಿಡಿಯಲು ಹೋದಾಗ ಇಬ್ಬರು ಮಹಿಳೆಯರ ಮೈಮೇಲೆ ದೇವರು ಬಂದಿದೆ ಎಂದು ಊರಿನವರು ಹೇಳಿದ್ದಾರೆ. ನಾಗರ ಹಾವನ್ನು ಹಿಡಿಯಬೇಡ, ಅದನ್ನು ಅಲ್ಲಿಯೆ ಬಿಡು ಎಂದು ಈ ವೇಳೆ ಉರಗತಜ್ಞನಿ ಎದುರು ಘರ್ಜನೆ ಮಾಡಿದ್ದಾರೆ. ಇದನ್ನು ಕೇಳಿದವನೆ ಉರಗತಜ್ಞ ಪತರುಗುಟ್ಟಿ ಹೋಗಿದ್ದಾರೆ. ಉರಗ ರಕ್ಷಕ ಸ್ನೇಕ್ ಕಿರಣ್‌ಗೆ ಮೈಮೇಲೆ ದೇವರು ಬಂದು ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಶಿವಮೊಗ್ಗದ ಹೊನ್ನಾಳಿ ರಸ್ತೆಯ ಚೌಡೇಶ್ವರಿ ಕಾಲೋನಿಯಲ್ಲಿರುವ ಶಂಕರ ರೇಂಜ್ ನರ್ಸರಿಯಲ್ಲಿ ಈ ಘಟನೆ ನಡೆದಿದೆ. ನರ್ಸರಿಯಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ನಾಗರಾಜ್ಎನ್ನುವ ವ್ಯಕ್ತಿ ಸ್ನೇಕ್ ಕಿರಣ್ ಗೆ ಕರೆ ಮಾಡಿದ್ದರು. ಈ ವೇಳೆ ನರ್ಸರಿಯಲ್ಲಿ ಸುಮಾರು ಒಂದು ಅಡಿ ಉದ್ದದ ನಾಗರ ಹಾವು ಸಿಕ್ಕಿದೆ. ಸ್ನೇಕ್ ಕಿರಣ್ ಹಾವನ್ನು ರಕ್ಷಣೆ ಮಾಡಿ, ಕಾಡಿಗೆ ಕೊಂಡೊಯ್ದು ಬಿಡಲು ಸನ್ನದ್ಧರಾಗಿದ್ದರು. ಸ್ನೇಕ್ ಕಿರಣ್ ನಾಗರ ಹಾವನ್ನು ರಕ್ಷಣೆ ಮಾಡುತ್ತಿದ್ದ ವೇಳೆ ನರ್ಸರಿಯಲ್ಲಿದ್ದ ಕಾರ್ಮಿಕ ಮಹಿಳೆಯರು ಸುತ್ತುವರೆದು ವೀಕ್ಷಣೆ ಮಾಡುತ್ತಿದ್ದರು. ಓದಿ ಓದಿಯೇ ಅಜ್ಜ ಆಗ್ಬಿಡ್ತೀನಿ ಎಂದು ಪುಟ್ಟ ಬಾಲಕನ ಅಳು: ವಿಡಿಯೋ ವೈರಲ್ ಇದೇ ವೇಳೆ ಮಹಿಳೆಯರ ಗುಂಪಿನಲ್ಲಿದ್ದ ವಾಸುಕಿ ಮತ್ತು ನೇತ್ರ ಎಂಬ ಮಹಿಳೆಯರ ವರ್ತನೆ ದಿಢೀರ್‌ ಆಗಿ ಬದಲಾಗಿದೆ. ಇಬ್ಬರು ಜೋರಾಗಿ ಕೂಗುತ್ತಾ ಹಾವಿನಂತೆ ಬುಸುಗುಡುತ್ತಾ ವಿಚಿತ್ರ ವರ್ತನೆ ಮಾಡಲು ಆರಂಭ ಮಾಡಿದ್ದಾರೆ. ನೆಲದ ಬಿದ್ದು ಹೊರಳಾಡುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಉಳಿದ ಮಹಿಳೆಯರು ಹೆದರಿ ಓಡಲಾರಂಭಿಸಿದ್ದಾರೆ. ಮೈ ಮೇಲೆ ದೇವರು ಬಂದಿದ್ದನ್ನು ಕಂಡು ಸ್ನೇಕ್ ಕಿರಣ್ ಸಹಿತ ಸೇರಿದ್ದವರಲ್ಲಿ ಆತಂಕ ಗಾಬರಿಯಾಗಿದೆ. Ian Cyclone ಅಬ್ಬರ: ನೀರಿನಲ್ಲಿ ಕೊಚ್ಚಿ ಹೋದ 8 ಕೋಟಿ ಮೊತ್ತದ ಕಾರು ಸ್ನೇಕ್ ಕಿರಣ್ ಹಿಡಿದಿರುವ ಹಾವನ್ನು ಎಲ್ಲೂ ಕೊಂಡೊಯ್ಯಬಾರದು. ಇಲ್ಲಿಯೇ ಸಮೀಪದಲ್ಲಿ ಬಿಡಬೇಕು ಎಂದು ಇಬ್ಬರು ಬುಸುಗುಟ್ಟುತ್ತಲೇ ಮಾತನಾಡಿದ್ದಾರೆ. ಬಳಿಕ ದೇವರು ಬಂದ ಮಹಿಳೆಯರ ಒತ್ತಾಯಕ್ಕೆ ಮಣಿದು ಅವರು ಹೇಳಿದ ಜಾಗದಲ್ಲೇ ಸ್ನೇಕ್ ಕಿರಣ್ ನಾಗರ ಹಾವನ್ನು ಬಿಟ್ಟಿದ್ದಾರೆ ಅಲ್ಲದೆ ಮಹಿಳೆಯರಿಗೆ ಪೂಜೆ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆ ದೇವರು ಬಂದ ಮಹಿಳೆಯರು ಶಾಂತವಾಗಿದ್ದಾರೆ.
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
ಬೆಟ್ಟದ ತಪ್ಪಲಲ್ಲಿ ಒಂದು ಕುರಿ ತನ್ನ ಮರಿಯೊಂದಿಗೆ ಆನಂದದಿಂದ ಹುಲ್ಲು ಮೇಯುತ್ತ ಹಾಯಾಗಿ ಓಡಾಡುತ್ತಿದ್ದರೆ, ಮೇಲೆ ಆಕಾಶದಲ್ಲಿ ಒಂದು ಹಸಿದ ರಣಹದ್ದು ಕುರಿಮರಿಯ ಮೇಲೆ ಹೊಂಚು ಹಾಕಿ ಅವಕಾಶಕ್ಕಾಗಿ ಕ್ಷಣಗಣನೆ ಮಾಡುತ್ತಿತ್ತು. ಇನ್ನೇನು ಹದ್ದು ವೇಗದಿಂದ ಹಾರುತ್ತ ಕುರಿಮರಿಯ ಹತ್ತಿರ ಬರುತ್ತಿದ್ದಂತೆಯೇ, ಇನ್ನೊಂದು ರಣಹದ್ದು ಅಷ್ಟೇ ರಭಸದಿಂದ ಕುರಿಮರಿಯ ಮೇಲೆ ಆಕ್ರಮಣ ಮಾಡಿತು. ಎರಡೂ ಹದ್ದುಗಳು ಭೀಕರವಾಗಿ ಒಂದನ್ನೊಂದು ಚುಚ್ಚುತ್ತ, ಜೋರಾಗಿ ಆಕ್ರಂದನ ಮಾಡುತ್ತ ಆಕಾಶದ ತುಂಬ ಗದ್ದಲ ಹಾಕತೊಡಗಿದವು. ಈ ಗದ್ದಲದಿಂದ ಬೆಚ್ಚಿದ ಕುರಿ, ಬೆರಗಿನಿಂದ ಈ ಯುದ್ಧವನ್ನು ನೋಡುತ್ತ ತನ್ನ ಮರಿಗೆ ಹೇಳಿತು. “ಎಂಥ ಆಶ್ಚರ್ಯ ನೋಡು ಕಂದ, ಆಕಾಶ ಇಷ್ಟು ಅಪಾರವಾಗಿದ್ದರೂ ಯಾಕೆ ಈ ಸಭ್ಯ ಹಕ್ಕಿಗಳು ಇಷ್ಟೊಂದು ಕಚ್ಚಾಡುತ್ತಿವೆ? ನಿನ್ನ ಮನಸ್ಸಿನಲ್ಲಿ ಪ್ರಾರ್ಥನೆ ಮಾಡು ಕಂದ, ಭಗವಂತ ನಮ್ಮ ಈ ರೆಕ್ಕೆಯ ಗೆಳೆಯರನ್ನು ಒಂದಾಗಿಸಲಿ, ಇವರಿಬ್ಬರ ನಡುವೆ ಶಾಂತಿ ನೆಲೆಸಲಿ”
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಾಶಿ-ತಮಿಳು ಸಮಾಗಮ ಕಾರ್ಯಕ್ರಮಕ್ಕೆ ಔಪಚಾರಿಕ ಚಾಲನೆ ನೀಡಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಸ್ವಕ್ಷೇತ್ರದಲ್ಲಿ ಪ್ರಧಾನಿ 3 ಗಂಟೆಗಳ ಕಾಲ ಇರಲಿದ್ದಾರೆ ಎಂದು ಮಹಾನಗರ್‌ ಅಧ್ಯಕ್ಷ ವಿದ್ಯಾಸಾಗರ್‌ ರೈ ಹೇಳಿದ್ದಾರೆ. ಬನಾರಸ್‌ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಮೈದಾನದಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ಕೇಂದ್ರ ಸರ್ಕಾರದ 'ಆಜಾದಿ ಕ ಅಮೃತ್‌ ಮಹೋತ್ಸವ್‌' ಕಾರ್ಯಕ್ರಮದ ಭಾಗವಾಗಿದೆ. 'ಒಂದು ಭಾರತ, ಶ್ರೇಷ್ಠ ಭಾರತ' ಎಂಬ ಉದ್ದೇಶದ ಕಾರ್ಯಕ್ರಮ ತಮಿಳು ಭಾಷೆ ಮತ್ತು ಸಂಸ್ಕೃತಿಯ ಅನಾವರಣವಾಗಿದೆ. ನ.17ರಿಂದ ಡಿ.16ರವರೆಗೆ ಕಾರ್ಯಕ್ರಮ ಜರುಗಲಿದೆ.
ಗ್ರಹಗತಿಗಳ ಬದಲಾವಣೆಯಿಂದ ನಮ್ಮ ರಾಶಿಫಲ ಗಳಲ್ಲಿಯೂ ಕೂಡ ಬದಲಾವಣೆಗಳು ಉಂಟಾಗುತ್ತಿರುತ್ತದೆ ನಾವಿಂದು ನಿಮಗೆ 2070 ರವರೆಗೂ ದ್ವಾದಶ ರಾಶಿಯಲ್ಲಿನ ಆರು ರಾಶಿಗಳಿಗೆ ಶನಿ ದೇವರ ಕೃಪೆ ಒಲಿದುಬಂದಿದ್ದು ರಾಶಿ ಮಂಡಲದಲ್ಲಿ ಕೆಲವು ಬದಲಾವಣೆಗಳು ಬಂದಿರುವುದರಿಂದ ಕೆಲವು ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭವಾಗಲಿದ್ದು ಭಾರಿ ಅದೃಷ್ಟ ಮತ್ತು ಮುಟ್ಟಿದೆಲ್ಲಾ ಚಿನ್ನವಾಗುತ್ತೆ. ಬೇಗ ಧನವಂತರಾಗಲಿರುವ ಅದೃಷ್ಟ ಒಲಿದುಬಂದಿದ್ದು ಹಾಗಾದರೆ ಶನಿ ದೇವರ ಕೃಪೆಗೆ ಪಾತ್ರರಾದ ಆ ಆರು ರಾಶಿಗಳು ಯಾವುವು ಅವುಗಳ ರಾಶಿಫಲ ಯಾವ ರೀತಿ ಆಗಿದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಶನಿ ದೇವರ ಕೃಪೆಗೆ ಪಾತ್ರರಾಗಿರುವಂತಹ ಆ ಆರು ರಾಶಿಯ ಜನರು ಭಾವನಾತ್ಮಕವಾಗಿ ನೀವು ತುಂಬಾ ಸ್ಥಿರವಾಗಿರುವುದಿಲ್ಲ ಹಾಗಾಗಿ ನೀವು ಇತರರ ಮುಂದೆ ಹೇಗೆ ವರ್ತಿಸುತ್ತೇವೆ ಮತ್ತು ಹೇಗೆ ಮಾತನಾಡುತ್ತೀರಿ ಎಂಬುದರ ಕುರಿತು ಎಚ್ಚರದಿಂದ ಇರಬೇಕು. ನೀವು ನಿಮ್ಮ ಬಳಿ ಇರುವಂತಹ ಅಮೂಲ್ಯ ವಸ್ತುಗಳ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು ಏಕೆಂದರೆ ಅದನ್ನು ಬೇರೆಯವರು ಕದಿಯುವ ಸಾಧ್ಯತೆಗಳು ಇರುತ್ತವೆ. ವಿಶೇಷವಾಗಿ ನಿಮ್ಮ ಹಣದ ಚೀಲವನ್ನು ಬಹಳ ಎಚ್ಚರಿಕೆಯಿಂದ ಜೋಪಾನ ಮಾಡಿಕೊಳ್ಳಬೇಕು. ಇನ್ನು ನೀವು ಬಾಕಿ ಉಳಿಸಿಕೊಂಡಿರುವ ಮನೆ ಕೆಲಸವನ್ನು ಮುಗಿಸುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗುತ್ತದೆ ಅನಿರೀಕ್ಷಿತ ಪ್ರಯಾಣ ನಿಮ್ಮಲ್ಲಿ ಸಂತಸವನ್ನ ಮೂಡಿಸುತ್ತದೆ. ನೀವು ಬಹಳಷ್ಟು ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದೀರಿ ಆದ್ದರಿಂದ ನಿಮಗೆ ಬರುವಂತಹ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿರಿ. ಅಗತ್ಯವಾಗಿ ಮಾಡಬೇಕಾದಂತಹ ಕೆಲಸಗಳಿಗೆ ಸಮಯ ನೀಡದೆ ಇರುವುದು ಮತ್ತು ಅನಗತ್ಯ ಕೆಲಸಗಳಿಗೆ ಸಮಯವನ್ನು ವ್ಯರ್ಥ ಮಾಡುವುದು ನಿಮಗೆ ಮಾರಕವಾಗಿ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಅಗತ್ಯವಾಗಿ ಮಾಡಬೇಕಾದ ಕೆಲಸಗಳ ಕಡೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ಇನ್ನು ನೀವು ವೈವಾಹಿಕ ಜೀವನ ಎಂದರೆ ಕೇವಲ ಹೊಂದಾಣಿಕೆಯನ್ನು ಮಾಡಿಕೊಂಡು ಹೋಗುವುದು ಎಂದು ತಿಳಿದಿರುತ್ತಿರಿ. ಆದರೆ ಅದಲ್ಲ ನೀವು ನಿಮ್ಮ ಜೀವನದಲ್ಲಿ ಯಾರು ಅತ್ಯುತ್ತಮ ಎನ್ನುವುದನ್ನು ತಿಳಿದುಕೊಳ್ಳಿ ನೀವು ನಿಮ್ಮ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ನಿಮ್ಮ ಪ್ರೀತಿಪಾತ್ರರ ಸಹಾಯವನ್ನು ಪಡೆಯುತ್ತೀರಿ. ನೀವು ವ್ಯಾಪಾರಸ್ಥರಾಗಿದ್ದರೆ ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು ಜೊತೆಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ನಿಮಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಈ ರೀತಿಯಾಗಿ 2070ರವರೆಗೆ ಶನಿದೇವನ ಕೃಪೆಯಿಂದ ಇಷ್ಟು ಅದೃಷ್ಟವನ್ನು ರಾಜಯೋಗವನ್ನು ಪಡೆಯುತ್ತಿರುವ ದ್ವಾದಶ ರಾಶಿಯಲ್ಲಿನ ಆ ಆರು ರಾಶಿಗಳು ಯಾವುವು ಎಂದರೆ ಒಂದು ಮೇಷ ರಾಶಿ ಎರಡನೆಯದಾಗಿ ತುಲಾ ರಾಶಿ ಮೂರನೆಯದಾಗಿ ಕನ್ಯಾ ರಾಶಿ ನಾಲ್ಕನೇಯದಾಗಿ ಸಿಂಹ ರಾಶಿ ಮತ್ತು ಐದನೆಯದಾಗಿ ಮಕರ ರಾಶಿ. ಆರನೆಯದಾಗಿ ಕುಂಭ ರಾಶಿ. ಈ ರಾಶಿಗಳಿಗೆ ಶನಿದೇವನ ಕೃಪೆಯಿಂದ ಶುಕ್ರದೆಸೆ ಪ್ರಾರಂಭವಾಗಿದ್ದು ಇವರ ಜೀವನದಲ್ಲಿ ಉತ್ತಮವಾದಂತಹ ಸಮಯ ಈಗ ಕಂಡುಬರುತ್ತಿದೆ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೆ ನೀವು ಕೂಡ ಶನಿದೇವನ ಕೃಪೆಗೆ ಪಾತ್ರರಾಗುತ್ತಿರಿ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಹಿಂಗ್ಯಾಕೆ?: ಪಿ.ಎಫ್. ಕಾನೂನು ತಿದ್ದುಪಡಿಯ ವಿರುದ್ಧದ ಬೆಂಗಳೂರಿನ ಚಳುವಳಿ ಮತ್ತು ಕಾರ್ಮಿಕ ಸಂಘಟನೆಗಳ ಮುಂದಿನ ಹೆಜ್ಜೆ: ಒಂದು ಟಿಪ್ಪಣಿ ಹಿಂಗ್ಯಾಕೆ? ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ! Apr 30, 2016 ಪಿ.ಎಫ್. ಕಾನೂನು ತಿದ್ದುಪಡಿಯ ವಿರುದ್ಧದ ಬೆಂಗಳೂರಿನ ಚಳುವಳಿ ಮತ್ತು ಕಾರ್ಮಿಕ ಸಂಘಟನೆಗಳ ಮುಂದಿನ ಹೆಜ್ಜೆ: ಒಂದು ಟಿಪ್ಪಣಿ ಕು.ಸ.ಮಧುಸೂದನ ರಂಗೇನಹಳ್ಳಿ 30/04/2016 ಯಾವುದೇ ಸಮಾಜ ಜೀವಂತವಾಗಿದೆ ಎಂದು ನಂಬುವುದಕ್ಕೆ ಸಾಕ್ಷಿಯಾಗಿ ಕೆಲಸ ಮಾಡುವುದು ಆ ಸಮಾಜದಲ್ಲಿನ ಸಾಮಾಜಿಕ ಕಳಕಳಿಯ ಚಳುವಳಿಗಳು. ಒಂದು ಸಮುದಾಯದ ಸಾಕ್ಷಿ ಪ್ರಜ್ಞೆಯಾದ ಹೋರಾಟಗಳು ಇರುವಲ್ಲಿ ಮಾತ್ರ ಸದಾ ಹೊಸತನದ ತುಡಿತವೊಂದನ್ನು, ಬದಲಾವಣೆಯ ಕನಸನ್ನು ಕಾಣಬಹುದಾಗಿದೆ. ನಿಷ್ಕ್ರಿಯವಾದ ಜನಸಮುದಾಯವೊಂದು ಯಥಾ ಸ್ಥಿತಿಯನ್ನು ಒಪ್ಪಿಕೊಂಡು ಬದುಕಿದೆಯೆಂದರೆ ಅದು ಪ್ರತಿಭಟಿಸುವ ತನ್ನ ಗುಣವನ್ನು ಕಳೆದುಕೊಂಡಿದೆಯೆಂದೂ, ಬದಲಾವಣೆ ಬಯಸುವ ಆಕಾಂಕೆಯನ್ನು ಬಿಟ್ಟು ಕೊಟ್ಟಿದೆಯೆಂದು ಅರ್ಥ. ಕಳೆದೊಂದು ದಶಕದಿಂದಲೂ ಕರ್ನಾಟಕವೂ ಸಹ ಇಂತಹ ಕ್ರಿಯಾಹೀನತೆಯ ಸ್ಥಿತಿಯನ್ನು ತಲುಪಿದೆ. ಜಾಗತೀಕರಣದ ನಂತರ ನಮ್ಮ ಸಾಮಾಜಿಕ ಬದುಕಿನಲ್ಲಿ ಉಂಟಾದ ಆರ್ಥಿಕ ಪಲ್ಲಟಗಳು ಇದಕ್ಕೆ ಬಹಳಷ್ಟು ಮಟ್ಟಿಗೆ ಕಾರಣ. ಖಾಸಗಿ ಕ್ಷೇತ್ರದಲ್ಲಿ ದೊರೆತ ಉದ್ಯೋಗಾವಕಾಶಗಳು, ಹೆಚ್ಚಾದ ಮದ್ಯಮ ವರ್ಗದ ಕೊಳ್ಳುವ ಶಕ್ತಿ, ದಿಡೀರನೆ ನಮ್ಮ ಮದ್ಯಮವರ್ಗದ ಚಿಂತನೆಯ ದಿಕ್ಕುಗಳನ್ನೇ ಬದಲಾಯಿಸಿಬಿಟ್ಟಿತು. ಯಾಕೆಂದರೆ ತೊಂಭತ್ತರ ದಶಕದವರೆಗೂ ನಮ್ಮ ಬಹುತೇಕ ಚಳುವಳಿಗಳ ಮೂಲ ಶಕ್ತಿಯೇ ಈ ಮದ್ಯಮವರ್ಗವಾಗಿತ್ತು. ಅಕ್ಷರಸ್ಥ ಮದ್ಯಮವರ್ಗ ತಾವು ಓದಿಕೊಂಡ ಎಡಪಂಥೀಯ ಮತ್ತು ಸಮಾಜವಾದಿ ಧೋರಣೆಗಳಿಂದ ಪ್ರೇರೇಪಿತರಾಗಿದ್ದು, ಸಮುದಾಯದ ಯಾವುದೇ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿತ್ತು. ಅದು ದಲಿತ ಚಳುವಳಿಯಿರಲಿ, ರೈತ ಚಳುವಳಿಯಿರಲಿ, ಕನ್ನಡಪರ ಹೋರಾಟವಿರಲಿ, ಕಾರ್ಮಿಕ ಸಂಘಟನೆಗಳ ಮುಷ್ಕರಗಳಿರಲಿ ಇಲ್ಲ ಸರಕಾರಗಳ ಜನವಿರೋಧಿ ಕ್ರಮಗಳ ವಿರುದ್ಧದ ಚಳುವಳಿಯೇ ಇರಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪಾಲ್ಗೊಂಡು ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತಿತ್ತು. ಶಿವಮೊಗ್ಗದಂತಹ ಪುಟ್ಟ ನಗರಗಳಲ್ಲಿ ಹೋಟಲಿನವರು ಇಡ್ಲಿ ಬೆಲೆಯನ್ನು 5 ಪೈಸೆ ಹೆಚ್ಚಿಸಿದರೂ ಜನ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದರು. ಅಂದಿನ ವಿದ್ಯಾರ್ಥಿ ಸಂಘಟನೆಗಳು ಸಹ ಸಕ್ರಿಯವಾಗಿದ್ದು ತಮಗೆ ಸಂಬಂದಿಸಿರದ ಹಲವು ಸಾಮಾಜಿಕ ಹೋರಾಟಗಳಲ್ಲಿ ಬಾಗವಹಿಸುತ್ತಿತ್ತು. ನಂತರ ಪಶ್ಚಿಮ ಮಾದರಿಯ ಅಭಿವೃದ್ದಿಯೇ ಶ್ರೇಷ್ಠವೆಂದು ಭಾವಿಸಿದ ನಮ್ಮ ಸರಕಾರಗಳು ನಿರಂತರವಾಗಿ ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯ ಫಲವಾಗಿ ಸಮಾಜದ ಅಕ್ಷರಸ್ಥ ಮದ್ಯಮವರ್ಗ ಉಳಿದ ವರ್ಗಗಳಿಂದ ದೂರ ಸರಿಯತೊಡಗಿತು. ಮಾರುಕಟ್ಟೆ ನೀತಿಯಿಂದಾಗಿ ಸೃಷ್ಠಿಯಾದ ಖಾಸಗಿ ಕ್ಷೇತ್ರದ ಬಹುಪಾಲು ಉದ್ಯೋಗಗಳನ್ನು ತನ್ನ ಮಡಿಲಿಗೆ ಹಾಕಿಕೊಂಡ ಅದು ತನ್ನ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿಕೊಂಡ ಕೂಡಲೇ ತನ್ನ ಸಮಾಜವಾದಿ ಮತ್ತು ಎಡಪಂಥೀಯ ಚಿಂತನೆಗಳಿಂದ ದೂರಾಗಿ ಮಾರುಕಟ್ಟೆಯ ಗುಲಾಮಗಿರಿಯಲ್ಲಿ ತೊಡಗಿಸಿಕೊಂಡಿತು. ಹೀಗೆ ಇಂಡಿಯಾದೊಳಗೆ ಕಾಲಿಟ್ಟ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಮಿಕ ಸಂಘಟನೆಗಳ ಮಾತೇ ಇರಲಿಲ್ಲ. ನಮ್ಮ ಸರಕಾರಗಳು ಸಹ ನಿದಾನವಾಗಿ ಶಬ್ದವೇ ಆಗದಂತೆ ನಮ್ಮ ಸಾರ್ವಜನಿಕ ಉದ್ಯಮಗಳ ಕತ್ತು ಹಿಚುಕ ತೊಡಗಿತು. ಗ್ರಾಹಕ ಸಂಸ್ಕೃತಿಯಲ್ಲಿ ಮೈಮರೆತ ಇಡೀ ಸಮಾಜ ತನ್ನ ಹಕ್ಕುಗಳನ್ನು ಕೇಳುವುದಕ್ಕಿಂತ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ದುಡ್ಡು ಮಾಡುವ ಸುಲಭೋಪಾಯಕ್ಕೆ ಶರಣಾಯಿತು. ಹೀಗಾಗಿ ಕಳೆದೆರಡು ದಶಕಗಳು ಯಾವುದೇ ಚಳುವಳಿಗಳಾಗಲಿ ಹೋರಾಟಗಳಾಗಲಿ ಇರದೆ ಆಳುವ ಶೋಷಕ ಶಕ್ತಿಗಳ ಕೈ ಮೇಲಾಗ ತೊಡಗಿತು. ಹೀಗಾಗಿಯೇ ಕೇಂದ್ರ ಸರಕಾರ ಅಮೇರಿಕಾದಂತಹ ರಾಷ್ಟ್ರದ ಜೊತೆ ನಾಗರೀಕ ಅಣ್ವಸ್ತ್ರ ನೀತಿಯಂತಹ ಒಪ್ಪಂದಕ್ಕೆ ಸಹಿ ಹಾಕಿತು. ನಂತರ ಜನವಿರೋಧಿಯಾದ ಹಲವು ಒಡಂಬಡಿಕೆಗಳಿಗೆ ಸಹಿ ಹಾಕುತ್ತಾ ಇವತ್ತಿಗೆ ಇಡೀ ದೇಶವನ್ನು ಬಂಡವಾಳಶಾಹಿ ಶಕ್ತಿಗಳ ಕೈಲಿಟ್ಟು ತಾವು ನೆಪ ಮಾತ್ರಕ್ಕೆ ಅಧಿಕಾರದ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೀಗಾಗಿ ಇವತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಡಿಸುವ ಬಜೆಟ್ಟುಗಳು ಸಹ ಇವೇ ಬಂಡವಾಳಶಾಹಿ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಮಂಡಿಸಲ್ಪಡುವುದನ್ನು ನಾವು ಕಾಣಬಹುದಾಗಿದೆ. ಇದಕ್ಕೆ ನಮ್ಮ ಎಡಪಕ್ಷಗಳ ಪಾತ್ರವೂ ಕೆಲಮಟ್ಟಿಗೆ ಕಾರಣವೆನ್ನಬಹುದು. ಅವೂ ಸಹ ಸತತವಾಗಿ ನಡೆಯಲ್ಪಡುತ್ತಿರುವ ಶಕ್ತಿ ರಾಜಕಾರಣದ ಸುಳಿಯೊಳಗೆ ಸಿಲುಕಿ ಚುನಾವಣೆಗಳಲ್ಲಿಯೇ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾ ಸಂಘಟನೆಯ ಕಡೆ ಗಮನ ಕೊಡುತ್ತಿಲ್ಲ. ಹಲವಾರು ಅಸಂಘಟಿತ ಕ್ಷೇತ್ರಗಳಿದ್ದು ಅಲ್ಲಿಯಾದರು ತಮ್ಮ ಸಂಘಟನೆಗಳನ್ನು ಶುರು ಮಾಡಿ ತಮ್ಮ ಸಿದ್ದಾಂತಗಳನ್ನು ಪ್ರಚಾರ ಪಡಿಸುವಲ್ಲಿ ವಿಫಲವಾಗುತ್ತಿವೆ. ಈಗಾಗಲೇ ಅಸ್ಥಿತ್ವದಲ್ಲಿರುವ ಒಂದಷ್ಟು ಸಾರ್ವಜನಿಕ ವಲಯವನ್ನು ಬಿಟ್ಟರೆ ಉಳಿದಂತೆ ಅದು ಕೃಷಿಯಂತಹ ಅಸಂಘಟಿತ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಒಂದು ಪೀಳಿಗೆಯ ಯುವಜನತೆಗೆ ಎಡಪಂಥೀಯ ಧೋರಣೆಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದಂತಾಗಿದೆ. ಇಂತಹ ಅವಕಾಶವನ್ನು ಬಳಸಿಕೊಂಡ ಸಂಘ ಪರಿವಾರದಂತಹ ಬಲಪಂಥೀಯ ಸಂಘಟನೆಗಳು ಧರ್ಮ, ದೇಶಭಕ್ತಿಯಂತಹ ಬಾವನಾತ್ಮಕ ವಿಷಯಗಳನ್ನು ಅವರುಗಳ ತಲೆಗೆ ತುಂಬುತ್ತಾ, ಅವರನ್ನು ದಾರಿತಪ್ಪಿಸುತ್ತಿವೆ. ಇದರಿಂದಾಗಿ ನಮ್ಮ ಯುವ ಪೀಳಿಗೆ ಮತಾಂಧತೆಯತ್ತ ವಾಲುತ್ತಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ಇಂದಿನ ಸರಕಾರಗಳು ಕಾರ್ಮಿಕ ಸಂಘಟನೆಗಳ, ಜನಸಮುದಾಯದ ಸಂಘಟಿತ ಹೋರಾಟದ ಬಗ್ಗೆ ಯಾವುದೇ ಭಯ ಹೊಂದಿಲ್ಲ. ತಮಗಿನ್ಯಾವ ಪ್ರತಿರೋಧವೂ ಇಲ್ಲವೆಂದುಕೊಂಡ ಅವು ಕಾರ್ಪೋರೇಟ್ ವಲಯದ ಪರವಾಗಿ ತಮಗೆ ಬೇಕಾದ ಹಾಗೆ ಹಳೆಯ ಕಾನೂನುಗಳನ್ನುತಿದ್ದುಪಡಿ ಮಾಡುತ್ತಾ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಾ ನಡೆಯುತ್ತಿವೆ. ಇಂತಹದೊಂದು ಅಹಂಕಾರದ ಫಲವಾಗಿಯೇ ಈ ವರ್ಷ ಎರಡು ಕಾನೂನುಗಳಿಗೆ ತಿದ್ದುಪಡಿ ತರಲಾಯಿತು. ಮೊದಲನೆಯದು, ಅಂಚೆಕಛೇರಿಗಳಲ್ಲಿ ಮದ್ಯಮವರ್ಗ ಮಾಡುವ ಅಲ್ಪಾವಧಿ ಮತ್ತು ದೀರ್ಘಾವಧಿ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿತು. ಬಹು ದೊಡ್ಡ ಪ್ರತಿರೋಧವನ್ನು ಒಡ್ಡ ಬೇಕಾಗಿದ್ದ ಸಮುದಾಯ ಯಾವುದೇ ಸಂಘಟನೆಯೂ ಇಲ್ಲದೆ ಸುಮ್ಮನೆ ಅದನ್ನು ಒಪ್ಪಿಕೊಳ್ಳಬೇಕಾಯಿತು. ಇನು ಎರಡನೆಯದು, ನೌಕರರ ಪ್ರಾವಿಡೆಂಟ್ ಫಂಡ್ ಬಗೆಗಿನ ಕಾನೂನು ತಿದ್ದು ಪಡಿಯ ವಿಚಾರ. ಈ ತಿದ್ದುಪಡಿಗೆ ಮುನ್ನುಡಿ ಬರೆದ ವಾರಗಳ ನಂತರವೂ ನಮ್ಮ ಸಂಘಟನೆಗಳು ಹೋರಾಟದ ರೂಪು ರೇಷೆಯ ಬಗ್ಗೆ ಚರ್ಚೆಯಲ್ಲಿಯೇ ಮುಳುಗಿ ಹೋಗಿ ತಕ್ಷಣದ ಯಾವುದೇ ಪ್ರತಿರೋಧ ಒಡ್ಡಲು ವಿಫಲವಾದವು. ಆದರೆ ಬೆಂಗಳೂರಿನ ಅಸಂಖ್ಯಾತ ಗಾರ್ಮೆಂಟ್ಸ್ ಮತ್ತು ಇತರೇ ಅಸಂಘಟಿತ ಉದ್ಯಮಗಳ ನೌಕರರು ಸುಮ್ಮನೇ ಕೂರಲಿಲ್ಲ. ಅಧಿಕೃತವಾಗಿ ಅವರಿಗ ತಮ್ಮದೇ ಆದ ಯೂನಿಯನ್ ಎಂಬುದಿಲ್ಲದಿದ್ದರೂ, ಸ್ಥಳೀಯವಾಗಿಯೇ ಒಂದು ನಾಯಕತ್ವವನ್ನು ರೂಪಿಸಿಕೊಂಡು ಕಳೆದ ವಾರ ದಿಡೀರನೆ ಮುಷ್ಕರಕ್ಕೆ ಇಳಿದು ಬಿಟ್ಟರು. ಬಹಳ ವರ್ಷಗಳ ನಂತರ ಬೆಂಗಳೂರಿನ ಬೀದಿಗಳಲ್ಲಿ ಸರಕಾರದ ವಿರುದ್ದ ಘೋಣೆಗಳು ಮೊಳಗಿದವು. ಯಾವ ಒತ್ತಡಕ್ಕೂ ಮಣಿಯದೆ, ಪೋಲಿಸರ ಬಲಪ್ರಯೋಗಕ್ಕೂ ಬಾಗದೆ ಎರಡು ದಿನಗಳ ಕಾಲ ಇಡೀ ನಗರವನ್ನು ತಮ್ಮ ವಶಕ್ಕೆ ಪಡೆದು ಆಡಳಿತ ಯಂತ್ರವನ್ನೇ ಕಂಗಾಲು ಮಾಡಿಬಿಟ್ಟರು. ಈ ಹೋರಾಟ ಇತರೇ ನಗರಗಳಿಗೂ ವಿಸ್ತರಿಸುವ ಭಯದಿಂದ ಕೇಂದ್ರ ಸರಕಾರ ತನ್ನ ನಿರ್ದಾರವನ್ನು ಹಿಂಪಡೆಯಬೇಕಾಯಿತು. ಗಾರ್ಮೆಂಟ್ಸ್ ಮಹಿಳೆಯರೇ ಹೆಚ್ಚಿದ್ದ ಈ ಹೋರಾಟಕ್ಕೆ ಯಾವ ಸಂಘಟನೆಯ ಬೆಂಬಲವಿಲ್ಲದ್ಯಾಗು ಸಹ ತಮ್ಮ ಚಳುವಳಿಯನ್ನು ಯಾಶಸ್ವಿಗೊಳಿಸುವಲ್ಲಿ ಸಫಲರಾದರು. ಬಹುಶ: ಕಾರ್ಮಿಕರು ಗುಡುಗಿದರೆ ಸರಕಾರ ನಡುಗುತ್ತದೆ ಎನ್ನುವ ಹಳೆಯ ಮಾತು ಮತ್ತೊಂದು ಬಾರಿ ಸಾಭೀತಾಯಿತು. ಈ ಹೋರಾಟ ನಮ್ಮ ಎಡಪಂಥೀಯ ಸಂಘಟನೆಗಳೂ ಸೇರಿದಂತೆ ಉಳಿದೆಲ್ಲ ಅಂದರೆ ರೈತ ಸಘಟನೆಗಳಿಗೆ, ಕನ್ನಡಪರ ಸಂಘಟನೆಗಳಿಗೆ, ದಲಿತ ಸಂಘಟನೆಗಳಿಗೆ ಪಾಠವಾಗಬೇಕು. ಎಲ್ಲ ನಿಷೇಧಗಳ ನಡುವೆಯೂ ಒಂದು ಚಳುವಳಿಯನ್ನು ಹುಟ್ಟು ಹಾಕಿ ಹೋರಾಡಬಹುದೆಂಬುದನ್ನು ಅರ್ಥ ಮಾಡಿಕೊಂಡು ಮುಂದಿನ ನಡೆಗಳನ್ನು ಇಡಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಜಾಗತೀಕರಣದ ಪ್ರಭಾವದಿಂದ ಜನವಿರೋಧಿಯಾಗುತ್ತಿರುವ ಸರಕಾರಗಳನ್ನು ಬಗ್ಗಿಸಬಹುದಾಗಿದೆ. ಇಲ್ಲದೇ ಹೋದಲ್ಲಿ ಬಂಡವಾಳಶಾಹಿಗಳ ಜೊತೆ ಸೇರಿಕೊಳ್ಳುವ ಮತೀಯ ಶಕ್ತಿಗಳು ಈ ನಾಡಿನ ಜಾತ್ಯಾತೀತ ಚಿತ್ರಣವನ್ನು, ದುಡಿಯುವ ವರ್ಗಗಳ ಬದುಕನ್ನು ನಾಶ ಮಾಡುವುದು ಖಂಡಿತಾ!
PWM ಸೌರ ನಿಯಂತ್ರಕ ಸೌರ ವ್ಯವಸ್ಥೆಯೊಂದಿಗೆ 1KW 12V HF-ಹೈಬ್ರಿಡ್ ಇನ್ವರ್ಟರ್ ಛಾವಣಿ/ಉದ್ಯಾನ/ಕಟ್ಟಡ ನಿರ್ಮಾಣದ ಸಮಯದಲ್ಲಿ ಬಳಸಲಾಗುತ್ತದೆ MPPT ಸೌರ ನಿಯಂತ್ರಕ (ಆಫ್ ಗ್ರಿಡ್) ಕಿಟ್‌ಗಳೊಂದಿಗೆ ಸಂಪೂರ್ಣ ಹೈಬ್ರಿಡ್ ಇನ್ವರ್ಟರ್ ಅನ್ನು ಸ್ಥಾಪಿಸಲು 6kw Vmaxpower ಸುಲಭ ಸೌರ ಶಕ್ತಿ ವ್ಯವಸ್ಥೆ 50KW240V MU-SPS ಆಫ್ ಗ್ರಿಡ್ ಸೌರ ಶಕ್ತಿ ವ್ಯವಸ್ಥೆಗಳು ದೀರ್ಘ ಸೇವಾ ಜೀವನ Vmaxpower 3KW 24V ಸೋಲಾರ್ ಸಿಸ್ಟಮ್ ಆಫ್ ಗ್ರಿಡ್ ರೂಫ್‌ಟಾಪ್ ಸೌರ ಫಲಕಗಳನ್ನು ಆರೋಹಿಸಲು ಗ್ರೇಡ್ ಮತ್ತು MPPT ನಿಯಂತ್ರಕ ಸೌರ ವ್ಯವಸ್ಥೆ Vmaxpower ಅನ್ನು ಸ್ಥಾಪಿಸಲು ಸುಲಭ 5kw ಆಫ್ ಗ್ರಿಡ್ ಹೋಮ್ ಲೈಟಿಂಗ್ ಸೌರ ಶಕ್ತಿ ಕಿಟ್‌ಗಳು ಸೌರ ಶಕ್ತಿ ವ್ಯವಸ್ಥೆಯ ಬೆಲೆ
Kannada News » Karnataka » Maharashtra-Karnataka border dispute Fadnavis provoking Karnataka CM Basavaraj Bommai reacts ಭುಗಿಲೆದ್ದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಫಡ್ನವೀಸ್ ಪ್ರಚೋದನೆ ನೀಡುತ್ತಿದ್ದಾರೆ ಎಂದ ಕರ್ನಾಟಕ ಸಿಎಂ ಬೊಮ್ಮಾಯಿ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವು ಫಡ್ನವಿಸ್ ಮತ್ತು ಬೊಮ್ಮಾಯಿ ವಿಮುಖರಾಗುವಂತೆ ಮಾಡಿದೆ. ಈ ಮಧ್ಯೆ, ಉಪಮುಖ್ಯಮಂತ್ರಿ ಫಡ್ನವೀಸ್ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜರಿದಿರುವ ಬೊಮ್ಮಾಯಿ ಮಹಾರಾಷ್ಟ್ರದ ಯಾವುದೇ ಗ್ರಾಮವು ಎಲ್ಲಿಯೂ ಹೋಗುವುದಿಲ್ಲ ಎಂದು ಫಡ್ನವೀಸ್ ಬುಧವಾರ ಭರವಸೆ ನೀಡಿರುವುದು ಉದ್ದಟತನದಿಂದ ಕೂಡಿದೆ ಎಂದಿದ್ದಾರೆ. ಫಡ್ನವೀಸ್ ಪ್ರಚೋದನೆ ನೀಡುತ್ತಿದ್ದಾರೆ, ಯಾವ ಹಳ್ಳಿಯೂ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ ಎಂದ ಕರ್ನಾಟಕ ಸಿಎಂ ಬೊಮ್ಮಾಯಿ TV9kannada Web Team | Edited By: sadhu srinath Nov 24, 2022 | 12:12 PM ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ದಶಕಗಳ ಗಡಿ ವಿವಾದವು (Karnataka Maharashtra border issue) ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Maharashtra Deputy Chief Minister Devendra Fadnavis) ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka chief minister Basavaraj Bommai) ಪರಸ್ಪರ ವಾಗ್ದಾಳಿಯೊಂದಿಗೆ ಮತ್ತೆ ಭುಗಿಲೆದ್ದಿದೆ. ಮಹಾರಾಷ್ಟ್ರದ ಯಾವುದೇ ಗ್ರಾಮವು ಎಲ್ಲಿಯೂ ಹೋಗುವುದಿಲ್ಲ ಎಂದು ಫಡ್ನವೀಸ್ ಬುಧವಾರ ಭರವಸೆ ನೀಡಿದ್ದು, ಇದಕ್ಕೆ ಉತ್ತರಿಸಿದ ಬೊಮ್ಮಾಯಿ ಅವರು ಫಡ್ನವೀಸ್ ಹೇಳಿಕೆಯನ್ನು ಪ್ರಚೋದನಕಾರಿ ಎಂದು ಹೇಳಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದಿಗೂ ನನಸಾಗುವುದಿಲ್ಲ, ದೇಶದ ನೆಲ, ಜಲ, ಗಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಈ ತಿಂಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವುದರಿಂದ ಮತ್ತೆ ಕೇಂದ್ರಬಿಂದುವಾಗಿದೆ. ವಿಚಾರಣೆಗೆ ಮುಂಚಿತವಾಗಿ, ಉಭಯ ಸರ್ಕಾರಗಳು ಪ್ರಕರಣದ ವಿರುದ್ಧ ಹೋರಾಡಲು ತಮ್ಮ ಕಾನೂನು ತಂಡಗಳನ್ನು ಸಿದ್ಧಪಡಿಸುತ್ತಿವೆ. ಇದೇ ವೇಳೆ ನೀರಿನ ಸಮಸ್ಯೆ ಎದುರಿಸುತ್ತಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳಿಸುವ ನಿರ್ಣಯ ಅಂಗೀಕರಿಸಿರುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಯಾವುದೇ ನಿರ್ಣಯವನ್ನು ಮಾಡಲಾಗಿಲ್ಲ ಮತ್ತು ಬೊಮ್ಮಾಯಿ ಅವರು ಉಲ್ಲೇಖಿಸಿದ ನಿರ್ಣಯವು 2012 ರಲ್ಲಿತ್ತು ಎಂದು ಫಡ್ನವೀಸ್ ಬುಧವಾರ ಸ್ಪಷ್ಟಪಡಿಸಿದ್ದಾರೆ. “ಮಹಾರಾಷ್ಟ್ರದ ಒಂದು ಹಳ್ಳಿಯೂ ಎಲ್ಲಿಯೂ ಹೋಗುವುದಿಲ್ಲ ಎಂದೂ ಫಡ್ನವೀಸ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್​ ವೆಬ್​ಸೈಟ್​ ವರದಿ ಮಾಡಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವೇನು? ಗಡಿ ವಿವಾದವು ರಾಜ್ಯಗಳ ರಚನೆಯಾದ ಕಾಲದಿಂದಲೂ ಇದೆ. ಗಡಿಯಲ್ಲಿರುವ 865 ಹಳ್ಳಿಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕಿತ್ತು ಎಂದು ಮಹಾರಾಷ್ಟ್ರ ಹೇಳಿಕೊಂಡರೆ, ಕನ್ನಡ ಮಾತನಾಡುವ 260 ಹಳ್ಳಿಗಳು ಕರ್ನಾಟಕಕ್ಕೆ ಎಂದು ಕರ್ನಾಟಕ ಹೇಳುತ್ತಿದೆ.
ಖಗೋಳ ಜಗತ್ತು ಯಾವಾಗಲೂ ವಿಸ್ಮಯಕಾರಿ ಹಾಗೂ ಕುತೂಹಲಕಾರಿ. ಇದರೊಳಗಡಗಿರುವ ಅನೇಕ ರಹಸ್ಯಗಳು ಇಂದಿಗೂ ನಿಗೂಢ. ಇಂದು ಡಾರ್ಕ ಮ್ಯಾಟರ್ (ಕಪ್ಪು ದ್ರವ್ಯ), ಡಾರ್ಕ ಎನರ್ಜಿ (ಕಪ್ಪು ಶಕ್ತಿ) ಹಾಗೂ ಕಲ್ಪನೆಗೂ ನಿಲುಕದ, ಖಗೋಳವನ್ನು ಆವರಿಸಿರುವಂತಹ ಶಕ್ತಿ ಕಣಗಳು - ಇವೆಲ್ಲ ಇಂದಿಗೂ ಕೂಡ ವಿಜ್ಞಾನಕ್ಕೆ ಪ್ರಶ್ನಾರ್ಹ ರಹಸ್ಯಗಳು. ಬೆಂಗಳೂರಿನ ರಾಮನ್ ರಿಸರ್ಚ ಇನ್‍ಸ್ಟಿಟ್ಯೂಟ್‍ನ ವಿಜ್ಞಾನಿಗಳು ರಷ್ಯಾ ದೇಶದ, ಮಾಸ್ಕೋದ ಲೆಬೆಡೆವ್ ಫಿಸಿಕಲ್ ಇನ್‍ಸ್ಟಿಟ್ಯೂಟ್‍ನ ವಿಜ್ಞಾನಿಗಳ ಜೊತೆಗೂಡಿ ಈ ರಹಸ್ಯಗಳ ಬುಟ್ಟಿಗೆ ಹೊಸದೊಂದು ವಿಸ್ಮಯಕಾರಿ ದ್ರವ್ಯವನ್ನು ತುಂಬಿದ್ದಾರೆ. ‘ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದಲ್ಲಿ ವಿಜ್ಞಾನಿಗಳು ಸ್ಲೋನ್ ಡಿಜಿಟಲ್ ಸ್ಕೈ ಸರ್ವೆಯ ಸಹಾಯದಿಂದ ತೆಗೆದುಕೊಂಡಂತಹ ರೋಹಿತದ ಮೂಲಕ ಈ ವಿಸ್ಮಯಕಾರಿ ದ್ರವ್ಯದ ಇರುವಿಕೆಯನ್ನು ಊಹಿಸಿದ್ದಾರೆ. ನಮ್ಮ ಆಕಾಶಗಂಗೆ ತಾರಾಮಂಡಲದ ಪ್ರಭಾವಲಯದಲ್ಲಿ ಈ ದ್ರವ್ಯಾನಿಲ ಇರಬಹುದು ಎಂಬುದು ಗಮನಿಸಬೇಕಾದ ವಿಷಯ. ಶಾಲಾ-ದಿನಗಳಲ್ಲಿ ಮಾಡಿದ ಪ್ರಯೋಗ ನಮಗೆಲ್ಲ ನೆನಪಿರಬಹುದು. ಅಶ್ರಗ ಅಂದರೆ ಪ್ರಿಸ್ಮ್ ಅನ್ನು ಬಳಸಿ, ಅದರ ಮೂಲಕ ಬೆಳಕನ್ನು ಹಾಯಿಸಿದಾಗ, ಅದು ಏಳು ಬಣ್ಣಗಳಾಗಿ ಚದುರಿ ಗೋಚರ ಬೆಳಕಿನ ರೋಹಿತ ದೊರೆಯುತ್ತದೆ. ಈ ರೋಹಿತದ ಸಹಾಯದಿಂದ ಖಗೋಳಶಾಸ್ತ್ರದಲ್ಲಿ ಅನೇಕ ಸಂಗತಿಗಳನ್ನು ಕಂಡುಹಿಡಿಯಬಹುದು. ಬೆಳಕಿನ ಮೂಲ, ಆ ಮೂಲ ವಸ್ತುವಿನ ಗುಣ-ಲಕ್ಷಣ, ಬೆಳಕು ಸಾಗಿ ಬಂದ ಮಾಧ್ಯಮ ಹೀಗೆ ಅನೇಕ ವಿಷಯಗಳನ್ನು ರೋಹಿತದ ಮೂಲಕ ಕಂಡುಹಿಡಿಯಬಹುದು. ಬೆಳಕು ನಕ್ಷತ್ರ ಅಥವಾ ತಾರಾಮಂಡಲದಿಂದ ಸಾಗಿ ತುಲನಾತ್ಮಕವಾಗಿ ತಂಪಾದ ಪ್ರದೇಶವನ್ನು ತಲುಪಿದಾಗ, ಆ ಮಾಧ್ಯಮದಲ್ಲಿರುವ ಅನಿಲದ ಕಣಗಳು ಬೆಳಕಿನ ಕೆಲವು ಪುನರಾವರ್ತನಗಳನ್ನು ಹೀರಿಕೊಳ್ಳುತ್ತವೆ. ಇದರ ಪರಿಣಾಮವಾಗಿ ರೋಹಿತದಲ್ಲಿ ರೇಖೆಗಳು ಮೂಡುವುದರಿಂದ, ರೇಖೆಗಳ ಸ್ಥಾನವನ್ನು ಪರೀಕ್ಷಿಸಿ ಆ ಮಾಧ್ಯಮದಲ್ಲಿ ಯಾವ ಅನಿಲವಿದೆಯಂದು ಪತ್ತೆಹಚ್ಚಬಹುದು. ಈ ತರಹದ ರೋಹಿತವನ್ನು ಶೋಷಕ ರೊಹಿತ ಎನ್ನುತ್ತಾರೆ. ಇದರ ಸಹಾಯದಿಂದ ನಕ್ಷತ್ರದ ಗುಣ-ಲಕ್ಷಣ, ಸಂಯೋಜನೆಯನ್ನೂ ಸಹ ಕಂಡುಹಿಡಿಯಬಹುದು. 2017 ರಲ್ಲಿ ಅಮೇರಿಕಾದ ಅರಿಜೋನಾದ ವಿಜ್ಞಾನಿಗಳು ಸುಮಾರು 700,000 ಹೆಚ್ಚು ತಾರಾಮಂಡಲಗಳನ್ನು ಅಭ್ಯಸಿಸಿ, 15 ವರ್ಷಕ್ಕೂ ಮಿಗಿಲಾದ ಅಧ್ಯಯನದ ಅಂಕಿ ಅಂಶಗಳನ್ನು ಕಲೆಹಾಕಿದ್ದಾರೆ. ಈ ಅಧ್ಯಯನವು ಸ್ವಯಂಚಾಲಿತ ದೂರದರ್ಶಕದ ಸಹಾಯದಿಂದ ನಡೆದಿದೆ ಎನ್ನುವುದು ಗಮನಾರ್ಹದ ಸಂಗತಿ. ಈ ಅಧ್ಯಯನದಲ್ಲಿ ವಿಜ್ಞಾನಿಗಳಿಗೆ 6565 ಆಮ್‍ಸ್ಟ್ರಾಂಗ್ (1 ಮೀಟರ್ = 10 ಬಿಲಿಯನ್ ಆಮ್‍ಸ್ಟ್ರಾಂಗ್) ತರಂಗದೂರದ ಸ್ಥಾನದಲ್ಲಿ ರೇಖೆಗಳು ಕಂಡು ಬಂದಿದ್ದು, ಬೇರೆ ತಾರಾಮಂಡಲಗಳಿಂದ ಹೊರಸೂಸಿದ ಬೆಳಕು ನಮ್ಮ ತಾರಾಮಂಡಲದ ಅನಿಲಗಳ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಈ ರೋಹಿತವು ಲಭಿಸಿದೆ. ಈ ರೇಖೆಯ ಸ್ಥಾನದ ಮೇರೆಗೆ ಜಲಜನಕದ ಅಸ್ತಿತ್ವವನ್ನು ತಾರಾಮಂಡಲದ ಪ್ರಭಾವಲಯದಲ್ಲಿ ಗುರುತಿಸಬಹುದು. ಆದರೆ ರೇಖೆಯ ತೀವ್ರತೆ- ಅಗಾಧ ಪ್ರಮಾಣದ ಜಲಜನಕವನ್ನೂ, ಇದರಿಂದ ಉತ್ಪತ್ತಿಯಾಗಿರುವ ಹೊಸದೊಂದು ಕಂಡು-ಕೇಳರಿಯದ ವಿಶಿಷ್ಟ ದ್ರವ್ಯದ ಇರುವಿಕೆಯನ್ನು ಸೂಚಿಸುತ್ತಿದೆ. ಅಧ್ಯಯನದ ಮುಖ್ಯ ಸಂಶೊಧಕರಾಗಿರುವಂತಹ ಆರ್. ಆರ್. ಐ. ನ ಪ್ರೊ. ಶಿವ ಸೇಥಿ ಹಾಗೂ ಇವರ ಸಹ ವಿಜ್ಞಾನಿಗಳು ಈ ಫಲಿತಾಂಶದ ಆಧಾರದ ಮೇಲೆ ಅಂತರತಾರಾ ಮಾಧ್ಯಮದ ಮಾದರಿಯನ್ನು ರೂಪಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಅಂತರತಾರಾ ಮಾಧ್ಯಮದ (ಇಂಟರ್ ಗಲ್ಯಾಕ್ಟಿಕ್ ಮೀಡಿಯಂ - ISM) ಮಾದರಿಯು ನಕ್ಷತ್ರಗಳ ನಡುವೆ ಯಾವ ರೀತಿ ಈ ಜಲಜನಕದಿಂದ ಉತ್ಪತ್ತಿಯಾಗುವ ಹೊಸ ಅನಿಲ ಇರಬಹುದು ಹಾಗೂ ಇದು ಯಾವ ರೀತಿ ಉಳಿದ ದ್ರವ್ಯಗಳ ಜೊತೆಗೆ ವರ್ತಿಸುತ್ತದೆ ಎಂಬುದನ್ನು ವಿವರಿಸುತ್ತದೆ. ವಿಜ್ಞಾನಿಗಳ ಈ ಸಂಶೋಧನೆ ನಿಜಕ್ಕೂ ಆಶ್ಚರ್ಯಕರವಾದುದು. “ನಮಗೆ ಈ ಫಲಿತಾಂಶವನ್ನು ಮಾದರಿಯ ಮೂಲಕ ವಿವರಿಸುವುದು ಅಸಾಧ್ಯ ಎಂಬ ಸತ್ಯ ತಿಳಿಯಿತು. ಏಕೆಂದರೆ ಈಗಿರುವ ISMನ ಮಾಹಿತಿಯ ಪ್ರಕಾರ ರೋಹಿತದಲ್ಲಿ ಈ ತರಹದ ರೇಖೆ ಮೂಡುವುದು ಅಸಮಂಜಸ” ಎನ್ನುತ್ತಾರೆ ಪ್ರೊ. ಸೇಥಿಯವರು. ಈ ತರಹದ ತೀವ್ರತೆಯುಳ್ಳ ರೇಖೆ ಮೂಡಬೇಕಾದರೆ ಕನಿಷ್ಟ ಪಕ್ಷ ಅತಿನೇರಳೆ ಕಿರಣದ ಪುನರಾವರ್ತನ (ಗೋಚರ ಬೆಳಕಿಗಿಂತ ಹೆಚ್ಚಿನ ಪುನರಾವರ್ತನಗಳು)ಗಳ ಕಾಂತಿಯಾದರೂ ಆಕಾಶದಲ್ಲಿರಬೇಕಾಗುತ್ತದೆ. ಆದ್ದರಿಂದ ವಿಜ್ಞಾನಿಗಳು ಅತಿ ಹೆಚ್ಚು ಕಾಣಸಿಗಬಹುದಾದ, ಉಳಿದ ಧಾತುಗಳಾದ ಇಂಗಾಲ, ಆಮ್ಲಜನಕ, ಸಾರಜನಕದ ಇರುವಿಕೆಯ ಬಗ್ಗೆಯೂ ಅಧ್ಯಯನ ಮಾಡಿದ್ದಾರೆ. ಆದರೆ ಗಣಿತೀಯವಾಗಿ ಈ ಅನಿಲಗಳ ಮೋಡವಿದ್ದದ್ದೇ ಆದರೆ ಅದು ತಾರಾಮಂಡಲದ ಪ್ರಭಾವಲಯಕ್ಕಿಂತಲೂ ದೊಡ್ಡದಾಗಬೇಕಾಗುತ್ತದೆ, ಆದ್ದರಿಂದ ಇದರ ಸಾಧ್ಯತೆ ಕೂಡ ಕಡಿಮೆಯೆ. “ಸಾಮಾನ್ಯವಾಗಿ ಖಗೋಳಶಾಸ್ತ್ರದಲ್ಲಿ ಗಮನಿಸಿ, ಅಭ್ಯಸಿಸಿದ್ದನ್ನು ನಾವು (ಸೈದ್ಧಾಂತಿಕ ವಿಜ್ಞಾನಿಗಳು) ವಿವರಿಸುತ್ತೇವೆ. ಆದರೆ ಇಲ್ಲಿನ ದೃಷ್ಟಾಂತ ಬೇರೆಯದೇ ಆಗಿದೆ. ಈ ದ್ರವ್ಯವನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಗಮನಿಸಿದ್ದೇ ತಪ್ಪು ಎಂದು ಹೇಳುವುದು ಕೂಡ ಅಸಾಧ್ಯವೆ. ಏಕೆಂದರೆ ಕಣ್ಣಿಗೆ ಕಾಣುವಂತಹ ಫಲಿತಾಂಶಗಳನ್ನು ತಪ್ಪು ಎಂದು ಸಾಧಿಸುವುದು ಸುಲಭದ ಮಾತಲ್ಲ”, ಎನ್ನುತ್ತಾರೆ ಪ್ರೊ. ಸೇಥಿ. ಸಂಶೋಧಕರ ವಾದವೇನೆಂದರೆ, ರೋಹಿತದಲ್ಲಿನ ರೇಖೆಗಳು ಸಂಕೀರ್ಣವಾದಂತಹ ಪಾಲಿಸೈಕ್ಲಿಕ್ ಆರೋಮೆಟಿಕ್ ಹೈಡ್ರೋಕಾರ್ಬನ್ (PAH) ಅಣುವಿನ ಕಾರಣದಿಂದ ಮೂಡಿವೆ. PAHಗಳು ಸಾವಯವ ರಾಸಾಯನಿಕಗಳಾಗಿದ್ದು, ಇಂಗಾಲ, ಜಲಜನಕದ ಧಾತುಗಳನ್ನು ಹೊಂದಿರುತ್ತದೆ. ಇಂಗಾಲದ ಧಾತುಗಳ ಉಂಗುರಾಕಾರದಲ್ಲಿ ಜೋಡಣೆಗೊಂಡಿರುತ್ತವೆ. ಪ್ರಯೋಗಾಲಯಗಳಲ್ಲಿ ನಡೆಸಿದ ಪ್ರಯೋಗಗಳ ಪ್ರಕಾರ PAHಗಳಾದ ಪೈರೀನ್ ಹಾಗೂ ನ್ಯಾಪ್ತಾಲೀನ್ ಅಣುಗಳು 6565 ಆಮ್‍ಸ್ಟ್ರಾಂಗ್ ತರಂಗದೂರದ ರೇಖೆಗಳನ್ನು ತೋರಿಸಿವೆ. ಈ ಮಾಹಿತಿಯ ಪ್ರಕಾರ ವಿಶಿಷ್ಟ ಅನಿಲದ ಗುರುತನ್ನು ಊಹಿಸಬಹುದಾದರೂ, ನಿಖರವಾಗಿ ಇದನ್ನು ಕಂಡುಹಿಡಿದು, ಸಾಧಿಸುವುದು ಮುಂದಿನ ದಿನಗಳಲ್ಲಿ ಸಾಧ್ಯವಾಗಬಹುದು. PAHಗಳು ನಮ್ಮ ತಾರಾಮಂಡಲದ ಅನೇಕ ಕಡೆಗಳಲ್ಲಿ ಪತ್ತೆಯಾಗಿವೆ. ಶನಿಗ್ರಹದ ಉಪಗ್ರಹವಾದ ಟೈಟನ್‍ನಲ್ಲಿ ಕೂಡ ಪತ್ತೆಯಾಗಿದೆ ಎನ್ನುವುದು ಕುತೂಹಲಕಾರಿ ಸಂಗತಿ. ಇವುಗಳು ಜೀವರಾಶಿಯ ಉತ್ಪತ್ತಿಗೆ ಮೂಲಕಾರಣಗಳು ಎಂದು ಹೇಳಲಾಗಿರುವುದರಿಂದ ಇವುಗಳ ಅಧ್ಯಯನ ಅತ್ಯಂತ ಮಹತ್ವದ್ದಾಗಿದೆ. “ಖಗೋಳಶಾಸ್ತ್ರದಲ್ಲಿ ನಾವು ಈ ತರಹದ ಅನೇಕ ಅದ್ಭುತಗಳನ್ನು ನೋಡಬಹುದು”, ಎಂದು ಹೇಳುತ್ತಾ ಪ್ರೊ. ಸೇಥಿ ನಮ್ಮಲ್ಲೊಂದು ಕುತೂಹಲದ ಬೀಜವನ್ನು ಬಿತ್ತುತ್ತಾರೆ. “ಈ ವಿಶಿಷ್ಟ ಫಲಿತಾಂಶವು, ಅಧ್ಯಯನ ನಡೆಸಬೇಕಾದರೆ ಆಗಬಹುದಾದ ಮಾಪನ-ದೋಷಗಳ ಕಾರಣದಿಂದಲೂ ಬಂದಿರಬಹುದು ಎಂದು ಅಮೇರಿಕಾದ ಸಹ ವಿಜ್ಞಾನಿಗಳು ಸಲಹೆ ನೀಡಿದ್ದಾರೆ”, ಎನ್ನುವುದು ಅವರ ಎಚ್ಚರಿಕೆಯ ಮಾತು. “ಈ ಕ್ಷಣದಲ್ಲಿ ನಿಖರವಾಗಿ ಈ ಫಲಿತಾಂಶವನ್ನು ಸ್ಪಷ್ಟಪಡಿಸಲಾಗದು, ಆದರೆ ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಕೂಡ ಪರಿಹಾರ ಸಿಗಲಿದೆ.”, ಎಂಬ ಭರವಸೆಯ ಆಶಾಕಿರಣದೊಂದಿಗೆ ಪ್ರೊ. ಸೇಥಿ ತಮ್ಮ ಮಾತಿಗೆ ಪೂರ್ಣವಿರಾಮ ನೀಡುತ್ತಾರೆ.
ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್(Congress) ಪಕ್ಷಕ್ಕೆ ಹೈಕಮಾಂಡ್ ಏಕೆ ಬೇಕು? ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ. ಬಾಗಲಕೋಟೆ : ರೋಗಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ಹೊರತೆಗೆದ ವೈದ್ಯರು! ಆ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರು ಸ್ಕಿಜೋಫ್ರೇನಿಯಾ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ೨-೩ ತಿಂಗಳ ಅವಧಿಯಲ್ಲಿ ಇಷ್ಟು ನಾಣ್ಯಗಳನ್ನು ನುಂಗಿದ್ದಾರೆ ಎಂದು ಹೇಳಿದರು. 205 ಕೆಜಿ ಈರುಳ್ಳಿ ಮಾರಿದ ರೈತನಿಗೆ ಸಿಕ್ಕಿದ್ದು ಕೇವಲ 8 ರೂ. ಲಾಭ! ಉತ್ತರ ಕರ್ನಾಟಕದ ರೈತನೋರ್ವ (Farmer) ಗದಗ ಜಿಲ್ಲೆಯಿಂದ ಬೆಂಗಳೂರಿಗೆ 415 ಕಿಲೋಮೀಟರ್ ಪ್ರಯಾಣಿಸಿ 205 ಕಿಲೋ ಈರುಳ್ಳಿ (Onion) ಮಾರಾಟ ಮಾಡಿದ್ದಾನೆ. ಸಿದ್ದರಾಮಯ್ಯ ‘ಅಸ್ಪೃಶ್ಯರನ್ನು’ ಕೀಳುಮಟ್ಟದಲ್ಲಿ ಉಲ್ಲೇಖಿಸಿದ್ದಾರೆ : ನಟ ಚೇತನ್ ಈ ಹಿಂದೆ ಅವರ ತಮ್ಮ ಇನ್ನೊಂದು ಬರಹದಲ್ಲಿ, ಜೆಡಿಎಸ್‌ನ(JDS) ಎಚ್‌ಡಿ ಕುಮಾರಸ್ವಾಮಿ ಹೇಳುತ್ತಾರೆ ಸಿಎಂ ಇಬ್ರಾಹಿಂ ರಾಜ್ಯದ ಮುಖ್ಯಮಂತ್ರಿಯಾಗಲು ಏಕೆ ಸಾಧ್ಯವಿಲ್ಲ- ಅವರು ಅಸ್ಪೃಶ್ಯರೇ? ಸ್ವಯಂ ಅನುದಾನಿತ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ರಾಜ್ಯ ವಕ್ಫ್ ಮಂಡಳಿ ನಿರ್ಧಾರ! ಈ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ವೆಚ್ಚವಾಗಲಿದ್ದು, ಅದನ್ನು ರಾಜ್ಯ ವಕ್ಫ್ ಮಂಡಳಿಯು ಭರಿಸಲಿದೆ. ಈ ಶಾಲಾ-ಕಾಲೇಜುಗಳಿಗೆ ಯಾವುದೇ ಸ್ವಾಯತ್ತ ನಿಯಮಗಳಿಲ್ಲ. ಸೈಲೆಂಟ್ ಸುನಿಲ್‌ನನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸುವುದಿಲ್ಲ : ನಳಿನ್‌ ಕುಮಾರ್ ಕಟೀಲ್ ಇತ್ತೀಚೆಗೆ ಅಪರಾಧ ಹಿನ್ನಲೆಯುಳ್ಳ ಸೈಲೆಂಟ್‌ ಸುನೀಲ್‌ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು. ಹೆತ್ತವರು, ಸಮಾಜ ತಿರಸ್ಕರಿಸಿದರು ಛಲ ಬಿಡದೆ ಓದಿ ಅನಾಥರನ್ನು ಸಲಹುತ್ತಿರುವ ತೃತೀಯಲಿಂಗಿ ಡಾ. ನಕ್ಷತ್ರ! ಹೌದು, ಸಮಾಜದ ದೃಷ್ಟಿ, ನಮಗೆ ನಾವೇ ಹಿಡಿದ ಕನ್ನಡಿಯೇ ಹೊರೆತು ಬೇರಾರು ತೋರಿಸುವಂತದಲ್ಲ ಎಂಬುದಕ್ಕೆ ನಮ್ಮ ರಾಜ್ಯದ ತೃತೀಯಲಿಂಗಿ ಸಾಧಕಿ ಡಾ.ನಕ್ಷತ್ರ ಅವರ ಕಥೆಯೇ ಅದ್ಭುತ ನಿದರ್ಶನ. ಸಿದ್ದರಾಮಯ್ಯನವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ : ರಾಜ್ಯ ಬಿಜೆಪಿ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಟಿಕೆಟ್ ಅರ್ಜಿ, ಒಂದೇ ಕ್ಷೇತ್ರದ ಷರತ್ತು ವಿಧಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ. ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು! ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ. ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್ ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಒಂದು ಶಿಕ್ಷಣ ನೀತಿ ಕೆಟ್ಟದಾಗಿದ್ರೂ ಅದನ್ನ ಒಳ್ಳೆಯದಾಗಿ ಅಳವಡಿಕೆ ಮಾಡಬೇಕು. ಹೀಗಾಗಿ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಸ್ಥಿತಿಯೂ ಹಾಗೇ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಚೆನ್ನಾಗಿದೆ, ಆದರೆ ಅದಕ್ಕೆ ಕಡಿವಾಣ ಇಲ್ಲ. ಹಾಗಾಗಿ ಒಂದಷ್ಟು ನಿಯಮಗಳನ್ನು ಇಲ್ಲಿ ರೂಪಿಸಿಕೊಳ್ಳಬೇಕು ಎಂದು ರೋಹಿತ್ ಚಕ್ರತೀರ್ಥ ಹೇಳಿದರು. Suvarna News First Published Nov 19, 2022, 8:41 PM IST ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು (ನ.19): ಒಂದು ಶಿಕ್ಷಣ ನೀತಿ ಕೆಟ್ಟದಾಗಿದ್ರೂ ಅದನ್ನ ಒಳ್ಳೆಯದಾಗಿ ಅಳವಡಿಕೆ ಮಾಡಬೇಕು. ಹೀಗಾಗಿ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯ ಸ್ಥಿತಿಯೂ ಹಾಗೇ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಚೆನ್ನಾಗಿದೆ, ಆದರೆ ಅದಕ್ಕೆ ಕಡಿವಾಣ ಇಲ್ಲ. ಹಾಗಾಗಿ ಒಂದಷ್ಟು ನಿಯಮಗಳನ್ನು ಇಲ್ಲಿ ರೂಪಿಸಿಕೊಳ್ಳಬೇಕು ಎಂದು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದರು. ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪೋಷಕರ ಜೊತೆ ಚಕ್ರತೀರ್ಥ ಸಂವಾದ ನಡೆಸಿದರು. 35 ವರ್ಷಗಳ ನಿಂತ ನೀರಾಗಿದ್ದ ಶಿಕ್ಷಣ ವ್ಯವಸ್ಥೆ ಈಗ ಹರಿಯಲು ಶುರುವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ಹಂತದಲ್ಲಿ ಕೆಲ ಗೊಂದಲ ಇದೆ. ಇಂಜಿನಿಯರಿಂಗ್ ವಿಷಯ ಅರ್ಥ ಮಾಡಿಕೊಳ್ಳಲು ಗಣಿತದ ಜ್ಞಾನ ಬೇಕೇ ಬೇಕು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಂಜಿನಿಯರಿಂಗ್ ನಲ್ಲಿ ಗಣಿತವನ್ನ ತೆಗೆದಿದ್ದಾರೆ. ಆದರೆ ಇದರ ಪರಿಣಾಮ ಈಗ ಗೊತ್ತಾಗಲ್ಲ, ಸುಧೀರ್ಘವಾಗಿ ಪರಿಣಾಮ ಇರಬಹುದು. ಸದ್ಯಕ್ಕೆ ಗಣಿತವನ್ನ ತೆಗೆದರೆ ಏನಾಗುತ್ತೆ ಅಂತ ಗೊತ್ತಾಗಲ್ಲ. ಆದರೆ ದೀರ್ಘಕಾಲಿನವಾಗಿ ಇದರ ಪರಿಣಾಮ ಇರಬಹುದು.‌ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕೆಲ ಗೊಂದಲಗಳಿವೆ. ನೀವು ಏನೇ ‌ಕೆಲಸ ಮಾಡಿದರೂ ಅದಕ್ಕೆ ವಿರೋಧ ಇದ್ದೇ ಇರುತ್ತೆ.‌ ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಗೂ ವಿರೋಧ ಇದೆ‌. ಮಕ್ಕಳಿಗಿನ್ನೂ ಇಲ್ಲ ಶೂ-ಸಾಕ್ಸ್‌ ಭಾಗ್ಯ: ಬರಿಗಾಲಲ್ಲಿ ಶಾಲೆಗೆ ಬರುತ್ತಿದ್ದಾರೆ ಬಡವರ ಮಕ್ಕಳು..! ರಾಷ್ಟ್ರೀಯ ಪಠ್ಯ ಕ್ರಮದ ಚಿಂತನೆ ಆರೇಳು ವರ್ಷಗಳಿಂದ ‌ನಡೀತಾ ಇದೆ‌. ಹಲವು ವರ್ಷಗಳ ಕಾಲ ಎರಡು ಲಕ್ಷ ಅಭಿಪ್ರಾಯ ಸಂಗ್ರಹಿಸಿ ನೀತಿ ಜಾರಿಗೆ ತರಲಾಗಿದೆ.‌ ಅದರ ಕರಡು ಪ್ರತಿ ವರ್ಷಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆಗ ಒಬ್ಬರೇ ಒಬ್ಬ ಶಿಕ್ಚಣ ತಜ್ಞರು ಇದರ ಬಗ್ಗೆ ಆಕ್ಷೇಪ ಎತ್ತಲಿಲ್ಲ‌. ನಾವು ಜಡತ್ವ ತೋರಿಸಿದ ಪರಿಣಾಮ ಎರಡು ವರ್ಷಗಳ ನಂತರ ನೀತಿ ಜಾರಿಗೆ ಬಂದಿದೆ. ಲೋಪ ದೋಷಗಳು ಇರೋದು ಸಹಜ, ಆದರೆ ಇದರ ಪರವಾಗಿ ನಿಲ್ಲುವ ಮನೋಭಾವ ಇರಬೇಕು. ಶಿಕ್ಷಣದಲ್ಲಿ ಭಾರತೀಯತೆ ತರಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಿಕ್ಷಣ ಸಚಿವ ನಾಗೇಶ್ ರಾಷ್ಟ್ರೀಯ ಶಿಕ್ಷಣ ನೀತಿ ಮಾತೃಭಾಷೆಯ ಬಗ್ಗೆ ಗೊಂದಲ ಮಾಡಿಲ್ಲ‌‌. ಈ ನೀತಿಯನ್ನ ಕನ್ನಡಿಗರು ಅಳವಡಿಸುವಾಗ ನಮ್ಮ ವ್ಯವಹಾರಿಕ ಭಾಷೆ ಅಂತ ಹೇಳಬಹುದು.‌ ಇವತ್ತು ನಮ್ಮ ‌ಮಕ್ಕಳ ಮಾತೃ ಭಾಷೆ ಇಂಗ್ಲೀಷ್ ಆಗಿದೆ. ಪ್ರಾಥಮಿಕ ಶಾಲೆಯಲ್ಲೂ ಇಂಗ್ಲೀಷ್ ನಲ್ಲೇ ಶಿಕ್ಷಣ ಪಡೀತಾರೆ. ಕರ್ನಾಟಕ ತನ್ನ ಆಡಳಿತ ಭಾಷೆ ಕನ್ನಡದಲ್ಲೇ ಶಿಕ್ಷಣ ಅನ್ನೋದನ್ನ ಕ್ಲಿಯರ್ ಮಾಡಬೇಕು ಎಂದರು.
ಜಿಬೌಟಿಯ ಕೊಳಚೆಪ್ರದೇಶವೊಂದರಲ್ಲಿ ನೆಲೆಸಿರುವ ಹೆಣ್ಣು ಮಗು ಸಫಾ. ಜಿಬೌಟಿ ಎಂಬ ಹೆಸರಿನ ದೇಶವೂ ಇದೆ ಎಂದು ಹೊರಜಗತ್ತಿನ ದೇಶಕ್ಕೆ ಹೇಳಬೇಕಾದ ಪರಿಸ್ಥಿತಿಯುಳ್ಳ, ಆಫ್ರಿಕಾದ ಪುಟ್ಟ ಕೊಂಬಿನಂತಿರುವ ದೇಶದ ಮೂಲೆಯಲ್ಲಿ ಅನಾಮಿಕಳಂತಿದ್ದ ಸಫಾ ಒಂದು ಕಡೆ… ಸೊಮಾಲಿಯಾದ ಮರಳುಗಾಡಿನಿಂದ ಬಂದು ಫ್ಯಾಷನ್ ಜಗತ್ತನ್ನು ಆಳಿ, ಹಾಲಿವುಡ್ ನ ಅಂಗಳಕ್ಕೂ ಕಾಲಿಟ್ಟು, ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿ ಯೋನಿ ಛೇದನದ ವಿರುದ್ಧ ಸಾರಿದ ಮಹಾಯುದ್ಧದಿಂದಾಗಿ ವಿಶ್ವದಾದ್ಯಂತ ಸಂಚಲನವನ್ನು ಮೂಡಿಸಿದ ಲೇಖಕಿ, ನಟಿ, ಸೂಪರ್-ಮಾಡೆಲ್ ಹಾಗೂ ಸಾಮಾಜಿಕ ಕಾರ್ಯಕರ್ತೆ ವಾರಿಸ್ ಡಿರೀ ಇನ್ನೊಂದು ಕಡೆ… ಇವರಿಬ್ಬರನ್ನೂ ಕೊಂಡಿಯಂತೆ ಬೆಸೆಯುವ “ಡೆಸರ್ಟ್ ಫ್ಲವರ್” ಎಂಬ ಒಂದು ಚಲನಚಿತ್ರ… ವಾರಿಸ್ ಡಿರೀಯ ಆತ್ಮಕಥನವನ್ನೇ ತೆರೆಯ ಮೇಲೆ ಮೂಡಿಸಿದ ಚಿತ್ರದಲ್ಲಿ ವಾರಿಸ್ ಳ ಬಾಲ್ಯದ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುವ ಸಫಾ ಎಂಬ ಮುದ್ದು ಬಾಲಕಿ… ಸಫಾಳನ್ನು ಯೋನಿಛೇದನಕ್ಕೊಳಪಡಿಸಬಾರದೆಂಬ ಒಪ್ಪಂದವನ್ನು ವಾರಿಸ್ ಡಿರೀಯ ಡೆಸರ್ಟ್ ಫ್ಲವರ್ ಫೌಂಡೇಷನ್ ಸಫಾಳ ಹೆತ್ತವರೊಂದಿಗೆ ಮಾಡಿದ್ದು ಹೌದಾದರೂ ಸಫಾಳ ಪತ್ರವೊಂದು ವಾರಿಸ್ ರನ್ನು ಜಿಬೌಟಿಯವರೆಗೂ ಹೇಗೆ ಎಳೆತಂದಿತು? ಇದು ಸಫಾಳ ಕಥೆ… ತೂಗುಕತ್ತಿಯಂತೆ ತಲೆಯ ಮೇಲೆ ತೂಗುತ್ತಿರುವ ಯೋನಿ ಛೇದನವೆಂಬ ಸಾಮಾಜಿಕ ಅನಿಷ್ಟದ ಭಯದ ನೆರಳಲ್ಲೇ ಜೀವಿಸುತ್ತಿರುವ ಲಕ್ಷಾಂತರ ಸಫಾರ ಕಥೆ… ಅನಸ್ತೇಸಿಯಾಗಳ ನೆರವಿಲ್ಲದೆ, ತುಕ್ಕುಹಿಡಿದ ರೇಜರ್ ಬ್ಲೇಡುಗಳಡಿಗೆ ಹೇಳಹೆಸರಿಲ್ಲದಂತೆ ಬಲಿಯಾಗುತ್ತಿರುವ ಅಸಂಖ್ಯಾತ ಸಫಾರ ಕಥೆ…
ರಾಜ್ಯ ವಿಧಾನಸಭೆ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ ಫಲಿತಾಂಶ ಹೊರಬೀಳಲಿದ್ದು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಲ್ಲಿ ಕುತೂಹಲ, ಆತಂಕ ತೀವ್ರಗೊಂಡಿದೆ. ಬಿಜೆಪಿ ಸರ್ಕಾರ ಸುಭದ್ರವೇ? ಅನರ್ಹ ಶಾಸಕರನ್ನು ಸೋಲಿಸಿಯೇ ತೀರುತ್ತೇವೆ ಎಂಬ ಕಾಂಗ್ರೆಸ್, ಜೆಡಿಎಸ್ ಹೋರಾಟಕ್ಕೆ ಗೆಲುವು ಸಿಗಲಿದೆಯೇ? ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದು ಮರುಮೈತ್ರಿಗೆ ವೇದಿಕೆ ಸಿದ್ಧಪಡಿಸಲು ಅವಕಾಶ ಸಿಗುವುದೇ? ಎಂಬೆಲ್ಲಾ ಪ್ರಶ್ನೆಗೆ ಮಧ್ಯಾಹ್ನದ ವೇಳೆ ಉತ್ತರ ಸಿಗಲಿದೆ. ಹೆಚ್ಚು ಓದಿದ ಸ್ಟೋರಿಗಳು ಪರಿಶಿಷ್ಟ ಜಾತಿ-ಪಂಗಡದವರಿಗೆ ಮೀಸಲಾತಿ ಎಂಬುದು ಭಿಕ್ಷೆಯಲ್ಲ : ಪರಮೇಶ್ವರ್‌ ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ ಆಪ್‌ ಬಡವರಿಗೆ ಸುಲಭ ದರದಲ್ಲಿ ಚಿಕಿತ್ಸೆ ನೀಡಲು ಯೋಜನೆ ರೂಪಿಸಬೇಕು : ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಉಪ ಚುನಾವಣೆಗಳೇನೂ ಹೊಸದಲ್ಲ. ಆದರೆ, ಒಂದು ಸರ್ಕಾರವನ್ನು ಉರುಳಿಸಿ ಇನ್ನೊಂದು ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ತನ್ನ ಬಹುಮತ ಉಳಿಸಿಕೊಳ್ಳಲು ನಡೆಯುತ್ತಿರುವ ಉಪ ಚುನಾವಣೆ ಇದೇ ಮೊದಲು. ಅದರಲ್ಲೂ ಸರ್ಕಾರ ಉರುಳಲು ಕಾರಣರಾದ ಶಾಸಕರನ್ನು ಅನರ್ಹರು ಎಂಬ ಸ್ಪೀಕರ್ ಆದೇಶವನ್ನು ಸುಪ್ರೀ ಕೋರ್ಟ್ ಕೂಡ ಎತ್ತಿಹಿಡಿದಿರುವುದರಿಂದ ಅನರ್ಹ ಶಾಸಕರು ಚುನಾವಣೆ ಎದುರಿಸುತ್ತಿರುವುದು ಕೂಡ ಇದೇ ಪ್ರಥಮ. ಈ ಕಾರಣಗಳಿಂದಾಗಿಯೇ ಉಪ ಚುನಾವಣೆ ಫಲಿತಾಂಶ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದೆ. ಇಲ್ಲಿ ಆಡಳಿತಾರೂಢ ಬಿಜೆಪಿ ಹೆಚ್ಚು ಸ್ಥಾನ ಗೆದ್ದರೆ ಸರ್ಕಾರ ಭದ್ರವಾಗುತ್ತದೆ ಎಂಬುದಷ್ಟೇ ಮುಖ್ಯವಾಗುವುದಿಲ್ಲ. ಅನರ್ಹ ಶಾಸಕರು ಹೆಚ್ಚು ಸ್ಥಾನಗಳಲ್ಲಿ ಗೆದ್ದರೆ ಅನರ್ಹತೆ ಕುರಿತು ಸ್ಪೀಕರ್, ಕೋರ್ಟ್, ರಾಜಕೀಯ ನಾಯಕರು ಏನೇ ಹೇಳಿದರೂ ಜನರ ಮುಂದೆ ಅವರೆಲ್ಲರೂ ಅರ್ಹರಾಗುತ್ತಾರೆ. ಒಂದೊಮ್ಮೆ ಸೋತರೆ ಸ್ಪೀಕರ್, ಕೋರ್ಟ್ ಗೆ ಮಾತ್ರವಲ್ಲ, ಜನರ ಮುಂದೆಯೂ ಅವರು ಅನರ್ಹರು ಎನಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಜೀವನದಲ್ಲಿ ಮತ್ತೆ ರಾಜಕೀಯವಾಗಿ ಮೇಲೆ ಬರುವುದು ಕೂಡ ಕಷ್ಟವಾಗಬಹುದು. ಯಡಿಯೂರಪ್ಪ ವರ್ಸಸ್ ಸಿದ್ದರಾಮಯ್ಯ ಇನ್ನು ಈ ಚುನಾವಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಹೋರಾಟವೂ ಹೌದು. ಏಕೆಂದರೆ, ಯಡಿಯೂರಪ್ಪ ಅವರಿಗೆ ಈ ಫಲಿತಾಂಶ ರಾಜ್ಯದಲ್ಲಿನ ಅಧಿಕಾರ ಉಳಿಸಿಕೊಳ್ಳುವ ಪ್ರಶ್ನೆಯಾದರೆ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿನ ತಮ್ಮ ಸ್ಥಾನ-ಮಾನ ಉಳಿಸಿಕೊಳ್ಳುವ ಹೋರಾಟ. ಒಟ್ಟು 15 ಕ್ಷೇತ್ರಗಳ ಪೈಕಿ ಬಿಜೆಪಿಗೆ ಕನಿಷ್ಠ 6 ಸ್ಥಾನ ಬಾರದೇ ಇದ್ದಲ್ಲಿ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಅತ್ತ ಬಿಜೆಪಿ ಸರ್ಕಾರ ಉರುಳಿಸದೇ ಇದ್ದಲ್ಲಿ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರನ್ನು ದೂರ ಸರಿಸುವ ಪ್ರಯತ್ನ ಮತ್ತಷ್ಟು ತೀವ್ರಗೊಳ್ಳಲಿದೆ. ಇದನ್ನು ಅರಿತೇ ಪ್ರಚಾರದ ವೇಳೆ ಬಿಜೆಪಿ ರಣತಂತ್ರಗಳನ್ನು ರೂಪಿಸಿತು. ಯಡಿಯೂರಪ್ಪ ಅವರನ್ನು ಗೆಲ್ಲಿಸಲು ಪಕ್ಷದ ನಾಯಕರು, ಸಚಿವ ಸಂಪುಟದ ಸದಸ್ಯರು ಜತೆಗೆ ಗಟ್ಟಿಯಾಗಿ ನಿಂತು ಸಾಥ್ ಕೊಟ್ಟಿದ್ದರು. ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡು ಮುಗಿಬಿದ್ದಿದ್ದರು. ಆದರೆ, ಸಿದ್ದರಾಮಯ್ಯ ಅವರ ಪರಿಸ್ಥಿತಿ ಭಿನ್ನವಾಗಿತ್ತು. ಒಂದಿಬ್ಬರನ್ನು ಹೊರತುಪಡಿಸಿ ಪಕ್ಷದ ಬಹುತೇಕ ನಾಯಕರಿಂದ ಸ್ಪಂದನೆಯೇ ಸಿಕ್ಕಿರಲಿಲ್ಲ. ಬಹುತೇಕ ಏಕಾಂಗಿಯಾಗಿಯೇ ಅವರು ಕಾಣಿಸಿಕೊಂಡರು. ಒಟ್ಟಿನಲ್ಲಿ ಚುನಾವಣಾ ಕಣ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಿದ್ದು ಮಾತ್ರ ಸುಳ್ಳಲ್ಲ. ಸೋಲು-ಗೆಲುವಿನ ಲೆಕ್ಕಾಚಾರಗಳು ಹೇಗಿವೆ ಸಮೀಕ್ಷೆಗಳ ಪ್ರಕಾರ ಅಥಣಿ, ಯಲ್ಲಾಪುರ, ಹಿರೇಕೆರೂರು, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರ ಕ್ಷೇತ್ರಗಳು ಬಿಜೆಪಿಗೆ ಸುಲಭದ ತುತ್ತು. ಗೋಕಾಕ್ , ಚಿಕ್ಕಬಳ್ಳಾಪುರಗಳಲ್ಲಿ ಕಾಂಗ್ರೆಸ್ ನಿಂದ ತೀವ್ರ ಪೈಪೋಟಿ ಇದ್ದರೂ ಬಿಜೆಪಿ ಮೇಲುಗೈ ಸಾಧಿಸುತ್ತದೆ. ಇನ್ನು ರಾಣೆಬೆನ್ನೂರು, ಯಶವಂತಪುರ, ಶಿವಾಜಿನಗರ, ಕೆ.ಆರ್.ಪೇಟೆ, ಹೊಸಕೋಟೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಥವಾ ಜೆಡಿಎಸ್ ಮಧ್ಯೆ ಗೆಲ್ಲುವ ಸಮಾನ ಅವಕಾಶಗಳಿವೆ. ಹುಣಸೂರು, ಕಾಗವಾಡ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದು ಎನ್ನುತ್ತವೆ ಸಮೀಕ್ಷೆಗಳು. ಈ ಲೆಕ್ಕಾಚಾರದ ಪ್ರಕಾರವೇ ನೋಡಿದರೆ ಬಿಜೆಪಿಗೆ ಎಂಟು ಸ್ಥಾನ ಖಚಿತ. ಅದರ ಪ್ರಕಾರವೇ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳತ್ತದೆ. ಇನ್ನು ಫಿಫ್ಟಿ-ಫಿಫ್ಟಿ ಅವಕಾಶಗಳಿರುವ ಐದು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳು ಬಂದರೂ ಸರ್ಕಾರ ಮತ್ತಷ್ಟು ಗಟ್ಟಿಯಾಗುತ್ತದೆ. ಈ ಕಾರಣಕ್ಕಾಗಿಯೇ ಬಿಜೆಪಿಯವರು ಸಮೀಕ್ಷೆ ಆಧರಿಸಿ ಸೋಮವಾರದ ಫಲಿತಾಂಶ ಗೆಲುವಿನ ಅಧಿಕೃತ ಘೋಷಣೆಯಷ್ಟೇ ಎಂಬ ಖುಷಿಯಲ್ಲಿದೆ. ಇನ್ನು ಕಾಂಗ್ರೆಸ್ ಹಾಕಿರುವ ಲೆಕ್ಕದ ಪ್ರಕಾರ ಬಿಜೆಪಿ ಅಧಿಕಾರ ಉಳಿಸಿಕೊಳ್ಳಬಹುದಾದರೂ ನಿರೀಕ್ಷೆಯಷ್ಟು ಸ್ಥಾನ ಅದಕ್ಕೆ ಸಿಗುವುದಿಲ್ಲ. ಪ್ರಕಾರ ಅಥಣಿ, ಯಲ್ಲಾಪುರ, ಹಿರೇಕೆರೂರು, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಗಳಲ್ಲಿ ಮಾತ್ರ ಬಿಜೆಪಿ ಗೆಲ್ಲಬಹುದು. ಇನ್ನು ಕೆ.ಆರ್.ಪೇಟೆ ಮತ್ತು ಯಶವಂತಪುರ ಜೆಡಿಎಸ್ ಪಾಲಾದರೆ, ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುತ್ತದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲಬಹುದು. ಈ ರೀತಿಯ ಫಲಿತಾಂಶ ಬಂದರೆ ಸದ್ಯ ಬಿಜೆಪಿ ಸರ್ಕಾರ ಸೇಫ್ ಆದರೂ ಖಾಲಿ ಇರುವ ಇನ್ನೂ ಎರಡು ಕ್ಷೇತ್ರಗಳ ಉಪ ಚುನಾವಣೆ ಬಳಿಕ ಮತ್ತೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ಉರುಳಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು. ಜೆಡಿಎಸ್ ನಾಯಕರೂ ಇದೇ ರೀತಿಯ ಲೆಕ್ಕಾಚಾರದಲ್ಲಿ ಇದ್ದಾರೆ. ಆದರೂ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಒಮ್ಮೆ ಕಾಂಗ್ರೆಸ್, ಇನ್ನೊಮ್ಮೆ ಬಿಜೆಪಿ ಪರ ಮಾತನಾಡುತ್ತಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅಂತಿಮವಾಗಿ ಗೆದ್ದೆತ್ತಿನ ಬಾಲ ಹಿಡಿಯುವುದು ಅವರ ಉದ್ದೇಶ. ಆದರೆ, ಇವರೇನೇ ಲೆಕ್ಕಾಚಾರ ಹಾಕಿದರೂ ಅಂತಿಮ ನಿರ್ಧಾರ ಮತದಾರರದ್ದು. ಅದು ಎಲೆಕ್ಟ್ರಾನಿಕ್ ಮತಯಂತ್ರದೊಳಗೆ ಗಟ್ಟಿಯಾಗಿದೆ. ಏಕೆಂದರೆ, ಸಾಕಷ್ಟು ಉಪ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಸಮೀಕ್ಷೆಗಳ ಲೆಕ್ಕಾಚಾರ ಏರುಪೇರಾಗಿದೆ. ಹೀಗಾಗಿ ಈ ಚುನಾವಣೆಯ ಪರಿಸ್ಥಿತಿ ಏನು ಎಂಬ ಬಗ್ಗೆ ಸೋಮವಾರ ಮಧ್ಯಾಹ್ನದವರೆಗೆ ಕಾದು ನೋಡಬೇಕು.
¢£ÁAPÀ: 27-10-2013 gÀAzÀÄ 10-00 J.JA. ¸ÀĪÀiÁgÀÄ DgÉÆævÀgÁzÀ 1) wªÀÄäAiÀÄå vÀAzÉ ºÀ£ÀĪÀÄAvÀ¥Àà PÀ¨ÉâÃgÀ 2) ¥ÀA¥Á¥Àw vÀAzÉ ºÀ£ÀĪÀÄAvÀ¥Àà PÀ¨ÉâÃgÀ E§âgÀÆ ¸Á:¸Á®UÀÄAzÀ EªÀgÀÄUÀ¼ÀÄ ¸Á®UÀÄAzÀ UÁæªÀÄzÀ°ègÀĪÀ «.J¸ï.J¸ï.J£ï ¸ÉƸÉÊnAiÀÄ ªÀÄÄA¢£À gÀ¸ÉÛAiÀÄ°è PÀ£ÁðlPÀ gÁdå C¸Ààø±Àå ¸ÀªÀiÁd ªÀĺÁ¸À¨sÉAiÀÄ PÀgÀ¥ÀvÀæUÀ¼À£ÀÄß ºÀAZÀÄvÀÛ ¦üAiÀiÁð¢zÁgÀ¤UÉ ¸ÀºÀ MAzÀÄ PÀgÀ¥ÀvÀæ PÉÆlÄÖ ¤ªÀÄä£ÀÄß J¸ï.¹.eÁw¬ÄAzÀ vÉUÉzÀÄ ºÁPÀÄvÉÛÃªÉ CAvÁ ºÉýzÁUÀ ¦üAiÀiÁð¢ CªÀÄgÉñÀ vÀAzÉ UÉÆëAzÀgÁd 29ªÀµÀð, ªÀqÀØgÀ, ¸ÁB ¸Á®UÀÄAzÀ vÁB ¹AzsÀ£ÀÆgÀÄ FvÀÀ£ÀÄ J¸ïÀ.¹.eÁw¬ÄAzÀ vÉUÉzÀÄ ºÁPÀ®Ä ¤ªÁågÀÄ CAvÁ PÉýzÀÝPÉÌ DgÉÆævÀgÀÄ ¯Éà ªÀqÀØ ¸ÀƼÉà ªÀÄUÀ£Éà CAvÁ eÁw JwÛ ¨ÉÊzÀÄ, ¸ÁªÀðd¤PÀ ¸ÀܼÀzÀ°è CªÀªÀiÁ£À ªÀiÁr ZÀ¥Àà°¬ÄAzÀ ªÀÄvÀÄÛ PÉʬÄAzÀ ºÉÆqÉzÀÄ fêÀzÀ ¨ÉÃzÀjPÉ ºÁQgÀÄvÁÛgÉ CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ 278/2013 PÀ®A.355,323,506 gÉ/« 34 L¦¹ & 3 (I) (X) J¸ï.¹/J¸ï.n.¦.J.DåPïÖ 1989.CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ. gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:- ¢£ÁAPÀ.28-10-2013 gÀAzÀÄ gÁwæ 9.30 UÀAmɬÄAzÀ ¢£ÁAPÀ.29-10-2013 gÀAzÀÄ ¨É½UÀ£À 7.00 UÀAmÉAiÀÄ ªÀÄzÀåzÀ CªÀ¢üAiÀÄ°è °AUÀ¸ÀÆÎgÀÄ-ªÀÄÄzÀUÀ¯ï gÀ¸ÉÛAiÀÄ ªÉÄÃ¯É zÀAiÀiÁ£ÀAzÀ gÀªÀgÀ ºÉÆ®zÀ ºÀwÛgÀ gÀ¸ÉÛAiÀÄ §¢UÉ ºÉÆgÀnzÀÝ CAzÁdÄ 60 jAzÀ 65 ªÀµÀð ªÀAiÀĹì£À C¥ÀjavÀ ªÀÄ»½UÉ AiÀiÁªÀÅzÉÆà ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ lPÀÌgï PÉÆlÄÖ DPÉAiÀÄ ªÀÄÄRPÉÌ §®ªÁzÀ UÁAiÀĪÀiÁrzÀÝjAzÀ, ¸ÀzÀjAiÀĪÀ¼ÀÄ C¥ÀgÁzsÀ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ. ªÁºÀ£À ZÁ®PÀ£ÀÄ vÀ£Àß ªÁºÀ£ÀªÀ£ÀÄß ¤°è¸ÀzÉà ºÁUÉAiÉÄà ºÉÆÃVzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 109/13 PÀ®A.279, 304(J) L¦¹ & 187 LJA« PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:29.10.2013 gÀAzÀÄ 84 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ. Posted by Inspector General Of Police North Eastern Range Kalaburagi. at 6:28 PM No comments: Gulbarga District Reported Crimes ಹಲ್ಲೆ ಪ್ರಕರಣಗಳು : ವಾಡಿ ಠಾಣೆ : ಶ್ರೀ ಇರ್ಫನ ತಂದೆ ಮಹ್ಮದ ಇಬ್ರಾಹಿಂ ಸಾಬ ಕೆ.ಇ.ಬಿ ವಾಲೆ ಸಾ||ಫತೆ ಮಂಜೀಲ್ ವಾಡಿ ರವರು ದಿನಾಂಕ 28-10-2013 ರಂದು ರಾತ್ರಿ 7-00 ಸುಮಾರು ಅಬ್ಜಲ್ ಈತನು ನಮಾಜ ಮೂಗಿಸಿಕೊಂಡು ಮನೆಗೆ ಬರುವಾಗ ಶೆಲ್ಲು ತಂದೆ ಮಹ್ಮದ ಪಟೇಲ ಈತನು ಜಗಳ ಮಾಡಿ ಕೈಯಿಂದ ಹೊಡೆಬಡೆ ಮಾಡಿದ್ದು ಈ ವಿಷಯ ಶಮಶಿರ ತಂದೆ ನಾಸೀರ ಈತನಿಗೆ ಫೊನ ಮಾಡಿ ತಿಳಿಸಿದ್ದಕ್ಕೆ ಅದೆ ವೈಮನಸ್ಸಿನಿಂದ ರಾತ್ರಿ 8 ಗಂಟೆಯ ಸುಮಾರು ಇರ್ಪಾನ ಈತನು ಒಲಿಮಾ ದಾವತಕ್ಕೆ ಕಮಲಿಬಾಬಾ ದರ್ಗಾದ ಪಕ್ಕದಲ್ಲಿರುವ ಶಾದಿಖಾನಕ್ಕೆ ಹೊಗುವ ಕಾಲಕ್ಕೆ ಇರ್ಫಾನ ತಂದೆ ಮಹ್ಮದ ಪಟೇಲ್ ಸದ್ದಾಂ ತಂದೆ ಮಹ್ಮದ ಪಟೆಲ್, ಶಲ್ಲು ತಂದೆ ಮಹ್ಮದ ಪಟೆಲ್, ಇಮ್ರಾನ ಹಾಗು ಸಂಗಡ 8,10 ಜನರು ಕೈಯಲ್ಲಿ ರಾಡ ಮತ್ತು ತಲವಾರ ಹಿಡಿದುಕೊಂಡು ಬಂದವರೆ ಇರ್ಪಾನ ಈತನಿಗೆ ಸುತ್ತುವರೆದು ತಡೆದು ನಿಲ್ಲಿಸಿ ಇರ್ಪಾನ ಈತನು ಮಾರೊ ಸಾಲೆಕು, ಹಮಾರಾ ಭಾಯಿ ಶಮಶಿರಕೊ ಫೊನ ಕರಕೆ ಬೊಲತಾ ಸಾಲೆ ಅಂತಾ ಬೈಯುತ್ತಿದ್ದಂತೆ ಸದ್ದಾಂ ತನ್ನ ಕೈಯಲ್ಲಿದ್ದ ತಲವಾರದಿಂದ ತೆರೆಕು ಖಲಾಸ ಕರತಾಹು ಅಂತಾ ಕುತ್ತಿಗೆಗೆ ಹೊಡೆಯಲು ಹೊದಾಗ ತಪ್ಪಿಸಿಕೊಳ್ಳಲು ಎಟು ತಲೆಯ ಮದ್ಯದಲ್ಲಿ ಬಿದ್ದು ಖಾರಿ ರಕ್ತಗಾಯವಾಗಿದ್ದು ಮೈತುಂಬ ಗಾಯಗಳಾಗಿದ್ದು ನನಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫರತಾಬಾದ ಠಾಣೆ : ಕುಮಾರಿ ಭೀಮಾರತಿ ತಂದೆ ದೇವಿಂದ್ರಪ್ಪಾ ಭಾಸಗಿ ಸಾ: ಜೋಗೂರು ತಾ:ಜಿ: ಗುಲಬರ್ಗಾ ಇವರು ದಿನಾಂಕ: 28-10-2013 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ತಮ್ಮ ಹೊಲ ಸರ್ವೆ ನಂ: 18 ರಲ್ಲಿ ನಾನು, ನಮ್ಮ ತಾಯಿ ಜಗದೇವಿ ಮತ್ತು ನನ್ನ ತಮ್ಮ ಶರಣು ಭಾಸಗಿ ಎಲ್ಲರು ಕೂಡಿ ನಮ್ಮ ಹೊಲದಲ್ಲಿ ಹತ್ತಿ ಬೆಳೆಗೆ ಎಣ್ಣೆ ಹೊಡೆಯಲು ಹೋಗಿರುತ್ತೇವೆ. ನಮ್ಮ ಹೊಲದ ಪಕ್ಕದಲ್ಲಿರುವ ಇರುವ ನಮ್ಮ ದೊಡ್ಡಪ್ಪನಾದ ಬೈಲಪ್ಪಾ ಭಾಸಗಿ ಇವರ ಎತ್ತುಗಳು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಮ್ಮ ಹೊಲದಲ್ಲಿ ಬಂದು ಮೆಣಸಿನ ಬೆಳೆ ಹಾಳು ಮಾಡುತ್ತಿರುವದನ್ನು ನೋಡಿ ನಮ್ಮ ತಮ್ಮನು ದೊಡ್ಡಪ್ಪನಿಗೆ ನಿಮ್ಮ ಎತ್ತುಗಳು ಹೊಡೆದುಕೊಳ್ಳಿ ಅಂತಾ ಅಂದಾಗ ಸದರಿ ನಮ್ಮ ದೊಡ್ಡಪ್ಪ ಬೈಲಪ್ಪನು ನಮ್ಮ ತಮ್ಮನಿಗೆ ಏ ಭೊಸಡಿ ಮಗನೇ ನಿಮದು ಬಹಳ ಆಗ್ಯದಾ ಅಂತಾ ಬೈಯುತ್ತಿದ್ದಾಗ ನಾನು ಯಾಕೇ ಬೈಯುತ್ತಿ ದೊಡ್ಡಪ್ಪ ಅಂತಾ ಅಂದಾಗ ನಮ್ಮ ದೊಡ್ಡಪ್ಪ ಬೈಲಪ್ಪ, ದೊಡ್ಡವ್ವ ಅಂಬಾಬಾಯಿ, ಬೈಲಪ್ಪನ ಮಗ ನಾಗಪ್ಪಾ ಭಾಸಗಿ ಹಾಗೂ ನಮ್ಮೂರಿನ ಶ್ರೀಶೈಲ ಸಣ್ಣಮನಿ, ಹುಲೇಪ್ಪಾ ಸಣ್ಣಮನಿ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದವರೇ ಅವರಲ್ಲಿ ದೊಡ್ಡಪ್ಪ ಬೈಲಪ್ಪನು ನನಗೆ ಏ ರಂಡಿ ನಿಮದು ಬಹಳ ಆಯಿತು ಅಂತಾ ಅನ್ನುತ್ತಾ ನನಗೆ ಕೈಯಿಂದ ಕಪ್ಪಾಳ ಮೇಲೆ ಹೊಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗುಪ್ತಗಾಯ ಮಾಡಿರುತ್ತರೆ ಎಲ್ಲರು ಕುಡಿ ನನಗೆ ಎಳದಾಡಿ ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Posted by Inspector General Of Police North Eastern Range Kalaburagi. at 6:17 PM No comments: BIDAR DISTRICT DAILY CRIME UPDATE 29-10-2013 This post is in Kannada language. To view, you need to download kannada fonts from the link section. ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 29-10-2013 PÀıÀ£ÀÆgÀ ¥Éưøï oÁuÉ UÀÄ£Éß £ÀA. 163/2013, PÀ®A 87 PÉ.¦ DåPïÖ :- ¢£ÁAPÀ 28-10-2013 gÀAzÀÄ §¼ÀvÀ(©) UÁæªÀÄzÀ°è PÀ«ÄÃn ºÁ¯ï ªÀÄÄAzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ E¹àÃl dÆeÁl DqÀÄwÛzÀÝ §UÉÎ PÀ.gÁ.¥ÉÆ°Ã¸ï ªÀw¬ÄAzÀ ¦üAiÀiÁ𢠢°Ã¥ÀPÀĪÀiÁgÀ ©.¸ÁUÀgÀ ¦J¸ïL PÀıÀ£ÀÆgÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É §¼ÀvÀ(©) UÁæªÀÄPÉÌ ºÉÆÃV PÀ«Än ºÁ¯ï ªÀÄÄAzÉ ¸ÁªÀðd¤PÀ ¸ÀܼÀzÀ°è ºÀt ºÀaÑ ¥Àt vÉÆlÄÖ £À¹Ã©£À ¥ÀgÉî JA§ E¹àÃl dÆeÁl DqÀÄwÛzÀÝ DgÉÆævÀgÁzÀ 1) ¸ÀAvÉÆõÀ vÀAzÉ ªÀÄ£ÉÆúÀgÀ ¹AzsÉ ªÀAiÀÄ: 30 ªÀµÀð, eÁw: J¸ï¹, 2) ¸ÀAdÄ vÀAzÉ ¤ªÀwð ¹AzsÉ ªÀAiÀÄ: 49 ªÀµÀð, eÁw: J¸ï¹ ºÁUÀÄ 3) ²ªÀgÁªÀÄ vÀAzÉ ªÀiÁzÀ¥Àà PÁA§¼É ªÀAiÀÄ: 49 ªÀµÀð, eÁw: J¸ï¹ J®ègÀÆ ¸Á: §¼ÀvÀ(©) UÁæªÀÄ EªÀgÉ®ègÀ ªÉÄÃ¯É ºÀoÁvÀÛ£É zÁ½ ªÀiÁr, »rzÀÄ CªÀgÀ ªÀ±À¢AzÀ MlÄÖ £ÀUÀzÀÄ ºÀt 1610/- gÀÆ ºÁUÀÄ ºÁUÀÄ 52 E¹àÃl J¯ÉUÀ¼À£ÀÄß ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆArzÀÄÝ, DgÉÆævÀgÀ£ÀÄß ªÀ±ÀPÉÌ vÉUÉzÀÄPÉÆAqÀÄ §A¢zÀÄÝ ªÀÄÆ® d¦Û ¥ÀAZÀ£ÁªÉÄ, ªÀÄÄzÉÝ ªÀiÁ®Ä ºÁUÀÄ DgÉÆævÀgÀ£ÀÄß ºÁdgÀÄ ¥Àr¸ÀÄwÛzÀÄÝ, ¸ÀzÀj ªÀÄÆ® d¦Û ¥ÀAZÀ£ÁªÉÄ ºÁUÀÆ eÁÕ¥À£À ¥ÀvÀæzÀ DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 112/2013, PÀ®A 78(3) PÉ.¦ DåPïÖ :- ¢£ÁAPÀ 28-10-2013 gÀAzÀÄ PÀ.gÁ.¥ÉÆ°Ã¸ï ªÀw¬ÄAzÀ ¦üAiÀiÁ𢠫dAiÀÄPÀĪÀiÁgÀ ©gÁzÁgÀ ¦.J¸ï.L (PÁ.¸ÀÄ) ªÀiÁPÉðl ¥Éưøï oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ©ÃzÀgÀ £ÀUÀgÀzÀ ºÀ¼É ¥ÀAeÁ§ ¨ÁåAPÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) UÀzÀUÉ¥Àà vÀAzÉ vÉÆÃl¥Àà CzÉ¥Àà£ÀÆgÀ ªÀAiÀÄ: 40 ªÀµÀð, eÁw: °AUÁAiÀÄvÀ, ¸Á: UÀÄ£Àß½î, 2) ²ªÀ±ÀAPÀgÀ vÀAzÉ ¨Á§ÄgÁªÀ ¥Ánî ªÀAiÀÄ: 37 ªÀµÀð, eÁw: °AUÁAiÀÄvÀ, ¸Á: ªÀÄÄQð, vÁ: OgÁzÀ, ¸ÀzÀå: C®èªÀÄ ¥Àæ¨sÀÄ £ÀUÀgÀ UÀÄA¥Á ºÀwÛgÀ ©ÃzÀgÀ EªÀj§âgÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄlPÁ aÃn §gÉzÀÄ PÉÆqÀÄwÛgÀĪÁUÀ CªÀgÀ ªÉÄÃ¯É zÁ½ ªÀiÁr DgÉÆævÀjUÉ zÀ¸ÀÛVj ªÀiÁrPÉÆAqÀÄ CªÀjAzÀ £ÀUÀzÀÄ ºÀt 2360/- gÀÆ 8 ªÀÄlPÁ aÃn ºÁUÀÆ MAzÀÄ ¨Á® ¥É£ï d¦Û ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆAqÀÄ ªÀÄgÀ½ oÁuÉUÉ §AzÀÄ C¸À®Ä d¦Û ¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ®Ä ºÁUÀÆ eÁÕ¥À£À ¥ÀvÀæ ¤Ãr ¸ÀzÀj DgÉÆævÀgÀ «gÀÄzÀÝ ¸ÀzÀj d¦Û ¥ÀAZÀ£ÁªÉÄ DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. OgÁzÀ(©) ¥ÉưøÀ oÁuÉ UÀÄ£Éß £ÀA. 189/2013, PÀ®A 273, 328 L¦¹ :- ¢£ÁAPÀ 28-10-2013 gÀAzÀÄ PÀ.gÁ.¥ÉÆ°Ã¸ï ªÀw¬ÄAzÀ ¦üAiÀiÁ𢠸ÀÄgÉñÀ ¸ÀUÀj ¦.J¸ï.L (PÁ.¸ÀÄ.) OgÁzÀ ¥Éưøï oÁuÉ gÀªÀjUÉ OgÁzÀ ¥ÀlÖtzÀ §¸ï ¤¯ÁÝt ºÀwÛgÀ gÀ¸ÉÛ ªÀÄUÀÄή°è M§â D¸Á«Ä ªÀÄvÀÄÛ §gÀĪÀ ªÀiÁvÉæUÀ¼À£ÀÄß ªÀiÁgÀÄwÛzÁÝ£ÉAzÀÄ «µÀAiÀÄ w½zÀ ªÉÄÃgÉUÉ ¦üAiÀiÁð¢AiÀĪÀgÀÄ ¸ÀzÀj ¸ÀܼÀPÉÌ ºÉÆÃV £ÉÆÃrzÁUÀ C°è DgÉÆæ ¸ÀĨsÁµÀ vÀAzÉ ©üêÀıÀÄ ¹AzsÉ ªÀAiÀÄ: 60 ªÀµÀð, eÁw: zsÀ£ÀUÀgÀ, ¸Á: PËoÁ, vÁ: GªÀÄUÁð, f: G¸Áä£Á¨ÁzÀ (JªÀiï.J¸ï) EvÀ£ÀÄ ¸ÁªÀðd¤PÀjUÉ »A¢ ºÁUÀÄ ªÀÄgÁp ¨sÁµÉAiÀÄ°è PÀrªÉÄ Rað£À°è 40/- UÉ MAzÀÄ UÀĽUÉ CAvÀ PÀÆUÀÄwÛzÀÄÝ, UÀĽUÉUÀ¼À£ÀÄß Rj¢ ªÀiÁqÀĪÀzÀ£ÀÄß ¦üAiÀiÁð¢AiÀĪÀgÀÄ UÀªÀĤ¹ ªÀiÁgÀĪÀzÀ£ÀÄß RavÀ ¥Àr¹PÉÆAqÀÄ vÀPÀët ¦üAiÀiÁð¢AiÀĪÀgÀÄ ¸ÀzÀj ¸ÁªÀðd¤PÀgÀ ªÉÄÃ¯É zÁ½ ªÀiÁqÀ¯ÁV ¸ÁªÀðd¤PÀgÀÄ ¦üAiÀiÁð¢AiÀĪÀjUÉ £ÉÆÃr Nr ºÉÆÃzÀgÀÄ, DgÉÆæAiÀÄÄ ¹QÌ ©¢ÝzÀÄÝ CªÀ£À eÉçÄUÀ¼À£ÀÄß vÀ¥ÁµÀuÉ ªÀiÁqÀ¯ÁV eÉé£À°è ¤°§tÚzÀ ¥Áè¹ÖPÀ UÀĽUÉUÀ½zÀÄÝ ªÀÄvÀÄÛ CzÀgÀ°è ªÀÄvÀÄÛ ¨sÀj¸ÀĪÀ ¥ËqÀgÀ EzÀÄÝ, Kt¹ £ÉÆÃqÀ¯ÁV ¸ÀĪÀiÁgÀÄ 60 UÀĽUÉ ªÀÄvÀÄÛ UÀĽUÉ ªÀiÁgÁl¢AzÀ §AzÀ ºÀt 200/- gÀÆ EzÀݪÀÅ, ¸ÀzÀj DgÉÆæAiÀÄÄ ¸ÁªÀðd¤PÀjUÉ ªÀÄvÀÄÛ ¨sÀj¸ÀĪÀAxÀºÀ UÀĽUÉUÀ¼À£ÀÄß ªÀiÁ£ÀªÀ zÉúÀPÉÌ C¥ÁAiÀÄPÁj ªÀÄvÀÄÛ ¸Éë¹zÀªÀgÀ DgÉÆUÀåzÀ ªÉÄÃ¯É UÁAiÀĪÀ£ÀÄßAlÄ ªÀiÁqÀÄvÀÛªÉ CAvÀ w½zÀÄ ªÀiÁgÁl ªÀiÁr ¸ÁªÀðd¤PÀjUÉ ¸ÉêÀ£É ªÀiÁqÀ®Ä C£ÀĪÀÅ ªÀiÁrPÉÆnÖgÀÄvÁÛ£ÉAzÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ªÀÄgÀ½ oÁuÉUÉ §AzÀÄ d¦Û ¥ÀAZÀ£ÁªÉÄ ºÁUÀÄ eÁÕ¥À£À ¥ÀvÀæzÀ DzsÁgÀzÀ ªÉÄÃgÉUÉ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 368/2013, PÀ®A 420, 419, 418, 465, 468, 469, 471, 109, 120(©) L¦¹ 66(J) L.n DåPïÖ :- ¢£ÁAPÀ 26-10-2013 gÀAzÀÄ ¦üAiÀiÁ𢠫dAiÀÄPÀĪÀiÁgÀ vÀAzÉ PÀAmÉ¥Áà ªÀÄgÀÆgÀPÀgï ªÀAiÀÄ: 45 ªÀµÀð, eÁw: °AUÁAiÀÄvÀ, ¸Á: RAqÉæUÀ°è ¨sÁ°Ì vÀ¼ÀªÁqÀ(PÉ) UÁæªÀÄzÀ PÉÆ¯É ¥ÀæPÀgÀtzÀ°è ¦üAiÀiÁð¢UÉ £À£ÀUÉ PÀgɬĹzÀÄÝ «ZÁgÀuÉUÉ UÀÄj ¥Àr¹ ªÉÆ. £ÀA. 8495834150 LrAiÀiÁ PÀA¥À¤ ¦üAiÀiÁð¢AiÀÄ ¥Àwß ºÉ¸ÀjUÉ EzÀÝ §UÉÎ w½¹zÀÄÝ, D £ÀA§gÀ Rj¢ ªÀiÁrgÀĪÀ¢®è PÀA¥À¤AiÀÄ PÀAdƪÀÄgï ¥sÁgÀA vÀgɬĹzÀgÉ CzÀgÀ°è vÀªÀÄUÉ ¤RgÀªÁV UÉÆvÁÛUÀÄvÀÛzÉ CAvÀ PÉýPÉÆAqÁUÀ ¥ÉưøÀgÀÄ CfðzÁgÀ Cfð ¥sÁgÀA L.r. vÀj¹ D ¥sÁgÀA £À°ègÀĪÀ ¥sÉÆmÉÆ ¦üAiÀiÁð¢AiÀÄ ¥ÀwßAiÀÄzÀÄÝ EgÀÄvÀÛzÉ CAvÀ UÀÄgÀÄw¹zÀÄÝ, ¥sÁgÀA £À°è ªÀÄvÀÄÛ ¥sÉÆmÉÆzÀ ªÉÄÃ¯É L.r ªÉÄÃ¯É gÀÄdÄUÀ¼ÀÄ ¥Àj²Ã°¹zÀÄÝ ¦üAiÀiÁð¢AiÀĪÀgÀ ¥ÀwßAiÀÄ gÀÄdÄUÀ¼À°è EªÀgÀ gÀÄdÄ ¥sÉÆdðj ªÀiÁqÀ¯ÁVzÉ, ¦üAiÀiÁð¢AiÀĪÀgÀ ¥ÀwßAiÀÄ gÀÄdÄ ªÀÄvÀÄÛ L.r PÀÆqÀ ªÉƨÉʯï Rj¢ ªÀiÁqÀĪÁUÀ ¸ÁÌöå£À ªÀiÁr ¥ÀqÉ¢gÀ§ºÀÄzÀÄ JAzÀÄ ¦üAiÀiÁð¢UÉ w½AiÀÄÄvÀÛzÉ, ¸ÀzÀj Rj¢ ªÀiÁrzÀ ºÀÄqÀÄUÀ DgÉÆæ £ÀA. 1) ªÉÄúÀ§Æ§ vÀAzÉ ªÀÄPÀ§Æ® ¸ÉÊAiÀÄzÀ ªÀAiÀÄ: 24 ªÀµÀð, eÁw: ªÀÄĹèA, ¸Á: CA¨É¸ÁAUÀ«, EvÀ£ÀÄ CA¨É¸ÁAUÀ« UÁæªÀÄzÀ zÀ°vÀ ºÀÄqÀÄV D±Á vÀ¼ÀªÁqÀ(PÉ) UÁæªÀÄPÉÌ ªÀÄzÀÄªÉ ªÀiÁr PÉÆnÖzÀÄÝ D ºÀÄqÀÄUÀ D±Á¼À UÀAqÀ£À ªÉƨÉÊ®UÉ «Ä¸Àì PÁ® ªÀiÁrzÁUÀ ªÀÄÈvÀ D±Á¼À UÀAqÀ C£ÀĪÀiÁ£À §AzÀÄ ¸ÀzÀj ªÉƨÉʯï jPÁrðAUÀ ªÀiÁr ªÀÄ£ÉAiÀÄ°èmÁÖUÀ ¸ÀzÀj DgÉÆæ £ÀA. 1 EvÀ£ÀÄ D±Á½UÉ ¥sÉÆ£À ªÀiÁr PÁªÀÄÄPÀ ªÀiÁvÁrzÀÄÝ CzÀ£ÀÄß UÀAqÀ PÉý ¹nÖUÉ §AzÁUÀ gÁwæ vÀ£Àß ºÉAqÀwAiÀÄ PÉÆ¯É ªÀiÁrzÁÝ£É CAvÀ D±Á vÀAzÉ ¦üAiÀiÁ𢠤ÃrzÀÄÝ EzÉ CAvÀ ¦üAiÀiÁð¢UÉ w½¬ÄvÀÄ, DzÀÝjAzÀ ªÉÄîÌAqÀ C£ÁºÀÄvÀPÉÌ ¸ÀzÀj «¼Á¸ÀzÀ ªÉÄÃ¯É ¹ªÀiï ¤ÃrzÉÝ EzÀÝPÉÌ PÁgÀt CAvÀ ¦üAiÀiÁð¢UÉ w½zÀÄ §A¢gÀÄvÀÛzÉ, EzÀ®èzÉ F C¥ÀgÁzsÀ dgÀÆUÀ®Ä PÁgÀt ¨sÀÆvÀgÁzÀ DgÉÆæ £ÀA.1 EvÀ£ÀÄ SÉÆnÖ UÀÄgÀÄw£À an ªÉÄÃ¯É SÉÆnÖ gÀÄdÄ ªÀiÁr £ÀPÀ° ¹ªÀiï ¥ÀqÉzÀÄ ªÀÄÈvÀ ªÀÄ»½UÉ PÁªÀÄÄPÀ zÀȶ׬ÄAzÀ ªÀiÁvÁrzÀÝPÉÌ UÀAqÀ£ÀÄ C£ÉÊwPÀ ¸ÀA¨sÀAzÀ CAvÀ w½zÀÄ PÉÆ¯É ªÀiÁrgÀÄvÁÛ£É, 2) eÉÆåÃw ¨ÉÃPÀj ¹ªÀiï jmÉÊ®gï §¸Àì ¤¯ÁÝt ¨sÁ°Ì EªÀgÀÄ ¸ÀzÀj D¥Á¢vÀ¤UÉ ¨ÉÃgÉAiÀĪÀgÀ ¥sÉÆmÉÆ CAvÀ w½zÀÄ ºÉaÑ£À ªÁå¥ÁgÀ ¸À®ÄªÁV PÁ¼À¸ÀAvÉAiÀÄ°è DgÉÆæ £ÀA. 1 EvÀ¤UÉ ¹ªÀiï ¤ÃrzÀªÀgÀÄ, 3) gÀªÉÄñÀ vÀAzÉ ªÀiÁtÂPÀ¥Áà UÉÆmÉð ªÀAiÀÄ: 38 ªÀµÀð, eÁ: °AUÁAiÀÄvÀ, ¸Á: zÉñÀªÀÄÄR UÀ°è ¨sÁ°Ì EvÀ£ÀÄ ¸ÀjAiÀiÁzÀ jÃw¬ÄAzÀ vÀ¥ÁµÀuÉ ªÀiÁqÀzÉ jmÉÊ®gï ªÀiÁrzÀ PÀÈvÀåPÉÌ ¥ÀæZÉÆÃzÀ£É ¤ÃrgÀÄvÁÛgÉ, 4) LrAiÀiÁ PÀA¥À¤ ¹ªÀiï Rj¢AiÀiÁzÀ ªÉÄÃ¯É Rj¢ ªÀiÁrzÀªÀgÀ §UÉÎ zÀÈrüPÀgÀt ¥ÀqÉAiÀÄzÉ DQÖªï ªÀiÁrgÀÄvÁÛgÉ, ªÉÄð£À C¥ÀgÁzsÀPÉÌ PÀĪÀÄäPÀÄÌ ¤ÃrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 223/2013, PÀ®A 379 L¦¹ :- ¢£ÁAPÀ 28-10-2013 gÀAzÀÄ ¦üAiÀiÁ𢠣À½¤ UÀAqÀ ¸ÀÄAiÀÄðPÁAvÀ PÀıÀ£ÀÄgÀ ªÀAiÀÄ: 60 ªÀµÀð, eÁw: ¨ÁæºÀät, ¸Á: UÁA¢ü ZËPÀ ºÀwÛgÀ DAiÀÄÄð ¸ÀªÀiÁd gÉÆÃqÀ alUÀÄ¥Áà EvÀ£ÀÄ vÀ£Àß vÁ¬ÄAiÀÄ£ÀÄß PÀgÉzÀÄPÉÆAqÀÄ §gÀ®Ä UÀÄ®§UÁðPÉÌ ºÉÆÃVzÀÄÝ ¢£ÁAPÀ 29-10-2013 gÀAzÀÄ ¨É¼ÀV£À eÁªÀ 0530 UÀAmÉUÉ ¦üAiÀiÁð¢AiÀĪÀgÀ vÀªÀÄä ¸ÀÄ¢üÃgÀ EªÀgÀÄ ¦üAiÀiÁð¢UÉ & CªÀgÀ vÁ¬ÄUÉ UÀÄ®§UÁ𠧸ÀìÀ ¸ÁÖöåAqÀUÉ §AzÀÄ ²ªÀªÉÆÃUÁ΢AzÀ ©ÃzÀgÀUÉ ºÉÆÃUÀĪÀ §¹ì£À°è PÀÄr¹zÀgÀÄ CªÀgÀ ºÀwÛgÀ 4 ¨ÁåUÀUÀ½zÀÄÝ ¦üAiÀiÁð¢AiÀÄÄ 2 ¨ÁåUÀ vÀªÀÄä ºÀwÛgÀ ElÄÖPÉÆAqÀÄ 2 ¨ÁåUÀ §¸Àì£À°è ®UÉÃd EqÀĪÀ ¸ÀܼÀzÀ°è EnÖgÀÄvÁÛgÉ, §¸Àì UÀÄ®§UÁð¢AzÀ ©lÄÖ ªÀĺÁUÁAªÀ, PÀªÀįÁ¥ÀÄgÀ, ºÀ½îSÉÃqÀ(PÉ) AiÀÄ°è ¤AvÀÄ ¥ÀæAiÀiÁtÂPÀgÀ£ÀÄß ºÀwÛ¹PÉÆAqÀÄ ºÀĪÀÄ£Á¨ÁzÀ §¸Àì ¸ÁÖöåAqÀUÉ ªÀÄÄAeÁ£É 0710 UÀAmÉUÉ vÀ®Ä¦zÁUÀ ¦üAiÀiÁ𢠺ÁUÀÄ CªÀgÀ vÁ¬ÄAiÀĪÀgÀÄ §¸Àì E½AiÀÄÄwÛzÁÝUÀ ¦üAiÀiÁð¢AiÀÄ vÁ¬ÄAiÀĪÀgÀÄ ¨ÁåUÀ¼À£ÀÄß ¥Àj²Ã°¹ £ÉÆÃrzÁUÀ vÀªÀÄäzÉà ¨ÁåUÀ£ÀAvÉ ¨ÉÃgÉ AiÀiÁªÀÅzÉÆà MAzÀÄ ¨ÁåUÀ ElÄÖ AiÀiÁgÉÆà PÀ¼ÀîgÀÄ vÀªÀÄä MAzÀÄ ¨ÁåUÀ£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ¨ÁåUÀ£À°è ¦üAiÀiÁð¢AiÀÄ vÁ¬ÄAiÀĪÀgÀÄ F PɼÀPÀAqÀ §AUÁgÀzÀ MqÀªÉ ºÁUÀÄ £ÀUÀzÀÄ ºÀt ElÖ §UÉÎ ¦üAiÀiÁð¢UÉ CªÀgÀ vÁ¬Ä w½¹zÀgÀÄ 1) MAzÀÄ 10 vÉÆïÉAiÀÄ §AUÁgÀzÀ qÁ§ C.Q 3 ®PÀë 20 ¸Á«gÀ gÀÆ, 2) MAzÀÄ §AUÁgÀzÀ ¥ÀzÀPÀ EzÀÄÝ 2 1/2 vÉÆÃ¯É G¼ÀîzÀÄ £Á£ï C.Q. 67 ¸Á«gÀ gÀÆ, 3) MAzÀÄ §AUÁgÀzÀ ªÉÆúÀ£À ªÀiÁ¼À CzÀgÀ°è §AUÁgÀzÀ ¸ÀtÚ-¸ÀtÚ UÀÄAqÀÄUÀ¼ÀÄ 1 1/2 vÉƯÉAiÀÄzÀÄÝ C.Q. 48 ¸Á«gÀ gÀÆ ºÁUÀÄ 4) MAzÀÄ ªÀÄÆV£À°è£À §AUÁgÀzÀ £ÀvÀÄÛ C.Q. 15 ¸Á«gÀ gÀÆ ¨É¯É ¨Á¼ÀĪÀÅzÀÄ »ÃUÉ MlÄÖ 14 1/2 vÉÆ¯É §AUÁgÀ ºÁUÀÄ £ÀUÀzÀÄ ºÀt 20 ¸Á«gÀ »ÃUÉ MlÄÖ 4 ®PÀë 70 ¸Á«gÀ gÀÆ¥Á¬ÄUÀ¼ÀÄ ¨É¯É¨Á¼ÀĪÀ ªÀ¸ÀÄÛUÀ¼ÀÄ AiÀiÁgÉÆà C¥ÀjavÀ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀ®èzÉ ¨ÁåUÀ£À°èzÀÝ ²æÃgÁªÀÄ ¥sÉÊ£Á£Àì oÉêÀt ¥ÀvÀæ ªÀÄvÀÄÛ PÀ£ÁðlPÀ ¨ÁåAPÀ alUÀÄ¥ÁàzÀ PÉ®ªÀÅ oÉêÀt ¥ÀvÀæUÀ¼ÀÄ PÀÆqÁ EzÀÄÝ CAvÀ PÉÆlÖ ¦üAiÀiÁð¢AiÀĪÀgÀ ªÀiËTPÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 5:53 PM No comments: Gulbarga District Reported Crimes ಮಟಕಾ ಜೂಜಾಟ ನಿರತವರ ಬಂಧನ : ಫರತಾಬಾದ ಠಾಣೆ : ದಿನಾಂಕ: 28-10-2013 ರಂದು ಮದ್ಯಾಹ್ನ 3-30 ಗಂಟೆಗೆ ಶ್ರೀ ಶರಣಪ್ಪಾ ಯು. ಪಿ.ಐ ಡಿಸಿಐಬಿ ಘಟಕ ಗುಲಬರ್ಗಾ ರವರು ಠಾಣೆಗೆ ಬಂದು ಹಾಜರಾಗಿ ವರದಿ ಮತ್ತು ಜಪ್ತಿ ಪಂಚನಾಮೆ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ:28-10-2013 ರಂದು ಫರಹತಬಾದ ಪೊಲೀಸ್ ಠಾಣೆಯ ವ್ಯಾಪ್ತಿಯ ಪೈಕಿ ತಾಡ ತೆಗನೂರ ಗ್ರಾಮದ ಮರಗೇಮ್ಮ ಗುಡಿಯ ಹತ್ತಿರ ಎರಡು ಜನರು ದೈವ ಲೀಲೆಯ ಮಟಕಾ ಜೂಜಾಟ ನಡೆಯಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮರೆಗೆ ನಮ್ಮ ಸಿಬ್ಬಂದಿವರಾದ 1) ಬಸವರಾಜ ಎ.ಎಸ್.ಐ 2) ದತ್ತಾತ್ರಯ ಎ.ಎಸ್.ಐ 3) ಅಣ್ಣಪ್ಪಾ ಹೆಚ್,ಸಿ 332 4) ಬಸವರಾಜ ಹೆಚ್,ಸಿ 409, 5) ಶಿವಯೋಗಿ ಹೆಚ್,ಸಿ 220 6) ಸುರೇಶ ಹೆಚ್ಚ,ಸಿ 431, 7) ಲಕ್ಕಪ್ಪಾ ಹೆಚ್,ಸಿ 260, 8) ಮಲ್ಲಣ್ಣ ಹೆಚ್,ಸಿ 98 ಹಾಗೂ ನಮ್ಮ ಜೀಪ ಚಾಲಕ ಈರಣ್ಣಾ ಎಪಿಸಿ 49 ಕೂಡಿಕೊಂಡು ನಮ್ಮ ಪೊಲೀಸ್ ಜೀಪ್ ನಂ: ಕೆಎ-32 ಜಿ-476 ಮುಖಾಂತರ ಫರಹತಾಬಾದ ಪೊಲೀಸ್ ಠಾಣೆಗೆ ಬಂದು ಸದರಿ ಮಟಕಾ ಜೂಜಾಟ ನಡೆಯುಸುತ್ತಿದ್ದ ಖಚಿತ ಪಡಿಸಿಕೊಂಡು ಠಾಣೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ವಿಷಯ ತಿಳಿಸಿದ ನಂತರ ಪಿ.ಎಸ್.ಐ ಫರಹತಾಬಾದ ಮತ್ತು ಅವರ ಸಿಬ್ಬಂಧಿಯವರಾದ 1) ಪ್ರಕಾಶ ಸಿಪಿಸಿ 1065, 2) ಮಲ್ಲಿಕಾರ್ಜುನ ಸಿಪಿಸಿ 463, 3) ವಿಜಯಕುಮಾರ ಸಿಪಿಸಿ 908 4) ಕಿಶೋರ ಸಿಪಿಸಿ 1010 ಎಲ್ಲರೂ ಕೂಡಿಕೊಂಡು ಫರಹತಾಬಾದ ಪೊಲೀಸ್ ಠಾಣೆಯ ಜೀಪಿನಲ್ಲಿ ಹಾಗೂ ನಮ್ಮ ಜೀಪಿನ ಮೂಖಾಂತರ ತಾಡ ತೆಗನೂರ ಗ್ರಾಮದ ಹೋರ ವಲಯದಲ್ಲಿರುವ ಮರೆಗೆಮ್ಮ ಗುಡಿಯ ದೂರದಲ್ಲಿ ಗಿಡಗಂಟೆಗಳ ಪಕ್ಕದಲ್ಲಿ ನಿಂತ್ತು ನೋಡಲು ಒಬ್ಬ ಮನುಷ್ಯನು ಗುಡಿಯ ಮುಂದೆ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಕರೆದು 1 ರೂಪಾಯಿಗೆ 80 ರೂಪಾಯಿ ಅಂತಾ ಕೊಡುತ್ತೇವೆ ಅಂತಾ ಮಟಕಾ ಜೂಜಾಟ ಆಡುವಂತೆ ಕರೆಯುತ್ತಿದ್ದನು. ಇನ್ನೊಬ್ಬನು ಅವನ ಹತ್ತಿರ ಕುಳಿತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದು ಕೊಡುವುದನ್ನು ನೋಡಿ ಪಂಚರಿಗೆ ತೋರಿಸಿ ನಂತರ ಪೊಲೀಸರು ಆ ಎರೆಉ ಜನರಿಗೆ ಮುತ್ತಿಗೆ ಹಾಕಿ ಹಿಡಿದು ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಮಹಾಂತಪ್ಪಾ ತಂದೆ ಚಂದ್ರಶ್ಯಾ ಹರಕಂಚಿ ಸಾ: ತಾಡ ತೆಗನೂರ ಅಂತಾ ತಿಳಿಸಿದ ಸದರಿಯವನು ದಾರಿಯಿಂದ ಹೋಗಿ ಬರುವ ಜನರಿಗೆ ಮಟಕಾ ಜೂಜಾಟ ಆಡಲು ಆಹ್ವಾನಿಸುತ್ತಿದ. 2) ಈಶ್ವರರಾಜ ತಂದೆ ಸೈಬಣ್ಣಾ ಕಡಣಿ ಸಾ: ತಾಡತೆಗನೂರ ಅಂತಾ ತಿಳಿಸಿದ ಸದರಿಯವನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದು ಕೊಡುತ್ತಿದ್ದ. ಸದರಿಯವರನ್ನು ತಮ್ಮ ಲಾಭಕ್ಕಾಗಿ ಮಟಕಾ ಜೂಜಾಟ ನಡೆಸುತ್ತಿರುವವನ್ನು ಮಟಕಾ ಬುಕ್ಕಿ ನಡೆಸುತ್ತಿದ್ದ ರಾಜಶೇಖರ ಪಾಟೀಲ ಕಮನೂರ ಸಾ:ಗಣೇಶ ನಗರ ಗುಲಬರ್ಗಾ ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದರು. ಪಿ.ಐ ಸಾಹೇಬರು ಸದರಿ ಇಬ್ಬರಿಗು ದಸ್ತಗಿರಿ ಮಾಡುವ ಬಗ್ಗೆ ತಿಳಿಸಿ ಅವರ ಅಂಗ ಜಡತ ಮಾಡಲು ಮಹಾಂತಪ್ಪ ಈತನ ಹತ್ತಿರ 2000=00 ರೂಪಾಯಿ ಹಾಗೂ ಎರಡು ಮೊಬೈಲ್‌ಗಳು ಒಂದು ಕಾರ್ಬನ್ ಕಂಪನಿಯದ್ದು , ಮತ್ತೊಂದು ನೊಕಿಯ ಕಂಪನಿಯದಾಗಿರುತ್ತದೆ. ಸದರ ಹಣ ಮಟಕಾ ಜೂಜಾಟಕ್ಕೆ ಸಂಬಂಧಿಸಿದ್ದು ಅಂತಾ ತಿಳಿಸಿ ಎರಡು ಮೊಬೈಯಲ್‌ಗಳು ಮಟಕಾ ಜೂಜಾಟ ನಡೆಸಲು ಉಪಯೋಗಿಸುತ್ತಿದ್ದ ಬಗ್ಗೆ ತಿಳಿಸಿದನು. ಈಶ್ವರರಾಜ ನ ಅಂಗ ಜಡತಿ ಮಾಡಲು ಅವರ ಹತ್ತಿರ 20,000=00 ರೂಪಾಯಿಗಳು ಮತ್ತು ಎರಡು ಮೊಬೈಯಲ್ಗಳು ಅದರಲ್ಲಿ ಒಂದು ಐಡಿಯಾ ಕಂಪನಿಯದ್ದು, ಮತ್ತೊಂದು ಸ್ಪೈಸ್ ಕಂಪನಿಯದಾಗಿರುತ್ತವೆ. ಮತ್ತು ಮಟಕಾ ನಂಬರ ಬರೆದ ಒಂದು ಚೀಟಿ, ಒಂದು ಬಾಲ ಪೆನ್ ಸಿಕ್ಕವು. ಸದರಿಯವುಗಳು ಮಟಕಾ ಜೂಜಾಟಕ್ಕೆ ಬಳಸಿದವುಗಳಾಗಿರುತ್ತವೆ ಅಂತಾ ಹೇಳಿದನು. ಸದರ ನಾಲ್ಕು ಮೊಬೈಯಲ್ ಗಳ ಒಟ್ಟು ಅಂದಾಜು ಕಿಮ್ಮತ್ತು 5,000=00 ರೂ. ಆಗಬಹುದು. ಸದರ ನಗದು ಹಣ 22,000=00 ರೂ, 4 ಮೊಬೈಯಲ್, ಮಟಕಾ ಚೀಟಿ, ಒಂದು ಬಾಲ ಪೆನ್ನ ಗಳು ಆರೋಪಿತರಿಂದ ಜಪ್ತಿ ಮಾಡಿಕೊಂಡಿದ್ದು ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿರುತ್ತಾರೆ ಅಂತಾ ವರದಿಯನ್ನು ಸಲ್ಲಿಸಿದ್ದುರ ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 28-10-2013 ರಂದು 2:00 ಪಿ.ಎಮ್ ಕರಜಗಿ ಗ್ರಾಮದ ಐ,ಬಿ ಮುಂದೆ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ ಠಾಣೆಯ ಕೀಪಿನಲ್ಲಿ 03:00 ಪಿ ಎಮ್ ಕ್ಕೆ ಸ್ಥಳಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಕರಜಗಿ ಗ್ರಾಮದ ಐ..ಬಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ 1) ಸಿದ್ದಪ್ಪ ತಂದೆ ದೇವರು ಹೋರ್ತಿ 2) ಮಂಜುನಾಥ ತಂದೆ ವಿಠೋಬಾ ಹೋರ್ತಿ ಸಾ|| ಇಬ್ಬರು ಕರಜಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 28-10-2013 ರಂದು 5:30 ಪಿ.ಎಮ್ ಕ್ಕೆ ಮಣ್ಣೂರ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂದಿ & ಇಬ್ಬರು ಪಂಚರ ಸಮಕ್ಷಮ ಠಾಣೆಯ ಜೀಪಿನಲ್ಲಿ ಮಣೂರ ಗ್ರಾಮಕ್ಕೆ ಹೊಗಿ 7:00 ಪಿ ಎಮ್ ಕ್ಕೆ ಸ್ಥಳಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ನಾಗು @ ನಾಗಪ್ಪ ತಂದೆ ಶಾಂತಪ್ಪ ಪಾಟೀಲ ಸಾ|| ಮಣ್ಣೂರ ಇತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಪ್ರಕರಣಗಳು : ಗ್ರಾಮೀಣ ಠಾಣೆ : ಶ್ರೀ ಮೌಲಾಲಿ ತಂದೆ ಲಾಲಸಾಬ ಕಡಬೂಡ ಸಾ ಮಾಡಿಯಾಳ ತಾ : ಆಳಂದ ರವರು ದಿನಾಂಕ 28-10-2013 ರಂದು ತಾಜ ಮುಸ್ಲೀಮ ಸಂಘದಲ್ಲಿ ತಮ್ಮ ಸಂಬಂಧೀಕರ ಮದುವೆ ಕಾರ್ಯಕ್ರಮಕ್ಕೆ ತನ್ನ ಹೀರೋ ಹೊಂಡಾ ಸಿಡಿ 100 ನಂ ಕೆಎ 25 ಕೆ 3696 ನೇದ್ದನ್ನು ತೆಗೆದುಕೊಂಡು ಬಂದಿದ್ದು ಕಾರ್ಯಕ್ರಮ ಮುಗಿಸಿಕೊಂಡು ಮಾಡಿಯಾಳ ಗ್ರಾಮಕ್ಕೆ ವಾಪಾಸ ಹೋಗುವಾಗ ಪಟ್ಟಣ ಕ್ರಾಸ ಹತ್ತಿರ 11-30 ಗಂಟೆಯ ಸುಮಾರಿಗೆ ಎದುರಿನಿಂದ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನನ್ನ ಮೋಠಾರ ಸೈಕಲ್ಲಗೆ ಅಪಘಾತಪಡಿಸಿದ್ದರಿಂದ ನನಗೆ ಭಾರಿಗಾಯಗಾಳಾಗಿದ್ದು ತನ್ನ ವಾಹನ ಸಮೇತ ಓಡಿಹೋಗಿರುತ್ತನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮೈನೊದ್ದಿನ ತಂದೆ ಮಹ್ಮದ ಸಾಬ ನಧಾಫ ರವರು ದಿನಾಂಕ 28-10-2013 ರಂದು 3-30ಪಿ,ಎಮ್ ಕ್ಕೆ ನಾನು ಮತ್ತು ಖಾಸಿಮ, ನಬೀ ಮೂರು ಜನರು ಕೂಡಿಕೊಂಡು ಎಮ್.ಎಸ್.ಕೆ.ಮೀಲ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಣ್ಣಿ ಮಾರ್ಕೆಟ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ವಿ-3830 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸ್ವಾಭಾವಿಕ ಮರಣ ಪ್ರಕರಣ : ಬ್ರಹ್ಮಪೂರ ಠಾಣೆ : ದಿನಾಂಕ: 28-10-2013 ರಂದು 1700 ಗಂಟೆಗೆ ಅಶೋಕ ಸಿಪಿಸಿ 494 ಬ್ರಹ್ಮಪೂರ ಪೊಲೀಸ್ ಠಾಣೆ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ವರದಿ ನೀಡುವುದೆನಂದರೆ. ದಿನಾಂಕ: 26-10-2013 ರಂದು ನಾನು ಜಿಲ್ಲಾ ಸರಕಾರಿ ಆಸ್ಪತ್ರೆಯ ಓ.ಪಿ ಕರ್ತವ್ಯದ ಮೇಲೆ ಇದ್ದಾಗ ಅಪರಿಚಿತ ವಯಸ್ಸಾಗಿದ್ದ ಹೆಣ್ಣು ಮಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 108 ಆರೋಗ್ಯ ಕವಚದ ವಾಹನದವರು ಸೇರಿಕೆ ಮಾಡಿದ್ದು, ಸದರಿ ಹೆಣ್ಣು ಮಗಳು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 28-10-2013 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಮರಣ ಹೊಂದಿದ್ದು, ಇರುತ್ತದೆ. ಸದರಿ ಹೆಣ್ಣು ಮಗಳ ವಾರಸುದಾರರು ಯಾರು ಎಂಬುದು ಗೊತ್ತಾಗಿರುವದಿಲ್ಲ. ಅಂದಾಜು ವಯಸ್ಸು 60-65ರ ವರೆಗೆ ಇರುತ್ತದೆ. ಯಾವುದೋ ಒಂದು ಕಾಯಿಲೆಯಿಂದ ನರಳಿ ಮರಣ ಹೊಂದಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವು ಪ್ರಕರಣ : ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶ್ರಿಕಾಂತ ತಂದೆ ಶಿವಶರಣಪ್ಪಾ ಖಾನಾಪುರ ಸಾಃ ಗುಬ್ಬಿಕಾಲೊನಿ ಗುಲಬರ್ಗಾ ಇವರು ಮತ್ತು ಹೆಂಡತಿ ಮಕ್ಕಳ್ಳೊಂದಿಗೆ ಹಬ್ಬವಿದ್ದ ಪ್ರಯುಕ್ತ ಗಾಜಿಪುರದ ಮಾರ್ಕೇಟಗೆ ಹೊಗಿ ನನ್ನ ಹೆಂಡತಿಯ ಅಕ್ಕನ ಹತ್ತಿರ ಬಿಟ್ಟು ಮರಳಿ ನಾನು 03:00 ಪಿ,ಎಂ,ಕ್ಕೆ ಎಲ್,ಜಿ ಬಾರಗೆ ಹೊಗಿ ಶರಾಯಿ ಕುಡಿದು ಮನೆಗೆ 04:00 ಪಿ,ಎಂ, ಕ್ಕೆ ಬಂದು ನೊಡಲು ಮನೆಯ ಬಾಗಿಲದ ಕಿಲಿಕಪ್ಪೆ ಇರಲಿಲ್ಲಾ, ನಂತರ ಮನೆಯೊಳಗೆ ಹೊಗಿ ಅಲಮಾರಿಯನ್ನು ನೊಡಲು ಅಲಮಾರಿಯಲ್ಲಿಟ್ಟ 1) 59 ಗ್ರಾಂ ಬಂಗಾರದ ಆಭರಣ ಮತ್ತು 16 ತೊಲೆ 05 ಗ್ರಾಂ ಬೆಳ್ಳಿಯ ಆಭರಣಗಳು ಇರಲಿಲ್ಲಾ, ಹೀಗೆ ಒಟ್ಟು ಅಃಕಿಃ 1,40,000/ರೊ ಬೆಲೆ ಬಾಳುವ ಸಾಮಾನುಗಳು ಇರಲಿಲ್ಲಾ, ಎಲ್ಲಾ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಂತರ ನನ್ನ ಹೆಂಡತಿಗೆ ಪೋನ ಮಾಡಿ ಮನೆಗೆ ಬರಲು ತಿಳಿಸಿದೆನು, ಮನೆ ಕಳ್ಳತನವಾದ ದುಖಃ ದಲ್ಲಿ ಗಾಬರಿಗೊಂಡು ಆ ದಿವಸ ಪಿರ್ಯಾಧಿ ಕೊಡದೆ ಇಂದು ತಡವಾಗಿ ಬಂದು ಪಿರ್ಯಾದಿಯನ್ನು ಕೊಟ್ಟಿರುತ್ತೆನೆ, ಕಾರಣ ದಿನಾಂಕಃ 25-10-2013 02:30 ಪಿ.ಎಂ. ದಿಂದ 04:00 ಪಿ.ಎಂ. ರ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟ ಬಂಗಾರ ಮತ್ತು ಬೆಳ್ಳಿಯ ಆಬರಣಗಳು ಹಾಗು ಸಾಮಾನುಗಳು ಅಃಕಿಃ 1,40,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ : ವಿಶ್ವವಿದ್ಯಾಲಯ ಠಾಣೆ : ದಿನಾಂಕ: 28-10-2013 ರಂದು 12-30 ಪಿಎಮಕ್ಕೆ ಸುಮಾರಿಗೆ ಠಾಣೆಯ ಹದ್ದಿಯ ಪೈಕಿ ಬಾಪೂ ನಾಯಕ ತಾಂಡಾದ ಸಂತೋಷ ತಂದೆ ಶಂಕರ ಜಾಧವ ಇವರ ಮನೆಯ ಎದುರು ಅನಧೀಕೃತವಾಗಿ ಯಾವುದೆ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಮತ್ತು ಠಾಣೆಯಲ್ಲಿದ್ದ ಶ್ರೀ ಪ್ರದೀಪ ಭಿಸೆ ಪಿ.ಎಸ.ಐ(ಅವಿ), ಸಿಬ್ಬಂದಿಯವರಾದ ರವೀಂದ್ರ ಸಿಪಿಸಿ-227, ಮಶಾಕ ಪಿಸಿ-556, ರವರಿಗೆ ಕರೆದುಕೊಂಡು ಠಾಣೆಯ ಸರಕಾರಿ ಜೀಪ ನಂ. ಕೆಎ-32-ಎಂ-1594 ನೇದ್ದರಲ್ಲಿ ಕರೆದುಕೊಂಡು 1-00 ಪಿ.ಎಮಕ್ಕೆ ಠಾಣೆಯಿಂದ ಶಹಬಾದ ರೋಡ ಮುಖಾಂತರ ಹೊರಟು ಬಾಪೂ ನಾಯಕ ತಾಂಡಾದ ಸಂತೋಷ ಜಾಧವ ಇವರ ಮನೆ ಇನ್ನು ಮುಂದೆ ಇರುವಂತೆ ಜೀಪ ನಿಲ್ಲಿಸಿ ಇಳಿದು ಬಾಪೂ ನಾಯಕ ತಾಂಡಾದ ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಮನೆಯ ಮುಂದೆ ನಿಂತು ಗಿರಾಕಿಗಳಿಗೆ ಮಧ್ಯದ ಬಾಟಲಗಿಳನ್ನು ಮಾರಾಟ ಮಾಡುತ್ತಿದ್ದು ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ನಾನು ಮತ್ತು ಪಿ.ಎಸ.ಐ(ಅವಿ) ಹಾಗೂ ಸಿಬ್ಬಂದಿಯವರ ಸಹಾಯದಿಂದ ಮುತ್ತಿಗೆ ಹಾಕಿ ಮನೆಯ ಮುಂದೆ ನಿಂತು ಮಧ್ಯದ ಬಾಟಲಿಗಳನ್ನು ಕೊಡುತ್ತಿದ್ದವನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸಂತೋಷ ತಂದೆ ಶಂಕರ ಜಾಧವ ಸಾ|| ಬಾಪೂ ನಾಯಕ ತಾಂಡಾ ನಂದೂರ(ಬಿ) ತಾ|ಜಿ|| ಗುಲಬರ್ಗಾ ಅಂತಾ ಹೇಳಿದನು. ಸದರಿಯವನಿಗೆ ಮಧ್ಯದ ಮಾರಾಟ ಮಾರುವ ಬಗ್ಗೆ ಪರವಾನಿಗೆ ಕುರಿತು ವಿಚಾರಿಸಲು ಯಾವುದೆ ಪರವಾನಿಗೆ ಇರುವದಿಲ್ಲ ಅಂತಾ ತಿಳಿಸಿದನು. ಸದರಿ ಮನೆಯ ಮುಂದೆ ಇಟ್ಟಿದ್ದ ಮಧ್ಯದ ಬಾಟಲಿಗಳನ್ನು ಚೆಕ್ ಮಾಡಲಾಗಿ 1) ಕಿಂಗ ಫಿಶರ ಬಿಯರ 650 ಎಂ.ಎಲನ 3 ಬಾಕ್ಸಗಳು (36 ಬಾಟಲ) ಅ||ಕಿ||3240/-ರೂ, 2) ನಾಕ ಔಟ ಬೀಯರ 330 ಎಂ.ಎಲನ 4 ಟಿನ್ ಅ||ಕಿ|| 200/-ರೂ, 3) ರಾಯಲ್ ಸ್ಟ್ಯಾಗ 180 ಎಂ.ಎಲನ 6 ಬಾಟಲಿಗಳು ಅ||ಕಿ| 900/-ರೂ, 4) ಆಫೀಸರ ಚಾಯ್ಸ 180 ಎಂ.ಎಲನ 6 ಬಾಟಲಿಗಳು ಅ||ಕಿ| 400/-ರೂ ಮತ್ತು ನಗದು ಹಣ 500/-ರೂ ಒಟ್ಟು ಮುದ್ದೆ ಮಾಲು ಮತ್ತು ನಗದು ಹಣ ಸೇರಿ ಒಟ್ಟು 5240/-ರೂಪಾಯಿ ಕಿಮ್ಮತ್ತಿನ ಮುದ್ದೆ ಮಾಲನ್ನು ಜಪ್ತು ಮಾಡಿಕೊಂಡು. ಸದರಿ ಸಂತೋಷ ತಂದೆ ಶಂಕರ ಜಾಧವ ಇತನಿಗೆ ದಸ್ತಗಿರಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. Posted by Inspector General Of Police North Eastern Range Kalaburagi. at 12:06 PM No comments: Gulbarga District Reported Crimes ಮಟಕಾ ಜೂಜಾಟ ನಿರತವರ ಬಂಧನ : ಫರತಾಬಾದ ಠಾಣೆ : ದಿನಾಂಕ: 28-10-2013 ರಂದು ಮದ್ಯಾಹ್ನ 3-30 ಗಂಟೆಗೆ ಶ್ರೀ ಶರಣಪ್ಪಾ ಯು. ಪಿ.ಐ ಡಿಸಿಐಬಿ ಘಟಕ ಗುಲಬರ್ಗಾ ರವರು ಠಾಣೆಗೆ ಬಂದು ಹಾಜರಾಗಿ ವರದಿ ಮತ್ತು ಜಪ್ತಿ ಪಂಚನಾಮೆ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ:28-10-2013 ರಂದು ಫರಹತಬಾದ ಪೊಲೀಸ್ ಠಾಣೆಯ ವ್ಯಾಪ್ತಿಯ ಪೈಕಿ ತಾಡ ತೆಗನೂರ ಗ್ರಾಮದ ಮರಗೇಮ್ಮ ಗುಡಿಯ ಹತ್ತಿರ ಎರಡು ಜನರು ದೈವ ಲೀಲೆಯ ಮಟಕಾ ಜೂಜಾಟ ನಡೆಯಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮರೆಗೆ ನಮ್ಮ ಸಿಬ್ಬಂದಿವರಾದ 1) ಬಸವರಾಜ ಎ.ಎಸ್.ಐ 2) ದತ್ತಾತ್ರಯ ಎ.ಎಸ್.ಐ 3) ಅಣ್ಣಪ್ಪಾ ಹೆಚ್,ಸಿ 332 4) ಬಸವರಾಜ ಹೆಚ್,ಸಿ 409, 5) ಶಿವಯೋಗಿ ಹೆಚ್,ಸಿ 220 6) ಸುರೇಶ ಹೆಚ್ಚ,ಸಿ 431, 7) ಲಕ್ಕಪ್ಪಾ ಹೆಚ್,ಸಿ 260, 8) ಮಲ್ಲಣ್ಣ ಹೆಚ್,ಸಿ 98 ಹಾಗೂ ನಮ್ಮ ಜೀಪ ಚಾಲಕ ಈರಣ್ಣಾ ಎಪಿಸಿ 49 ಕೂಡಿಕೊಂಡು ನಮ್ಮ ಪೊಲೀಸ್ ಜೀಪ್ ನಂ: ಕೆಎ-32 ಜಿ-476 ಮುಖಾಂತರ ಫರಹತಾಬಾದ ಪೊಲೀಸ್ ಠಾಣೆಗೆ ಬಂದು ಸದರಿ ಮಟಕಾ ಜೂಜಾಟ ನಡೆಯುಸುತ್ತಿದ್ದ ಖಚಿತ ಪಡಿಸಿಕೊಂಡು ಠಾಣೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ವಿಷಯ ತಿಳಿಸಿದ ನಂತರ ಪಿ.ಎಸ್.ಐ ಫರಹತಾಬಾದ ಮತ್ತು ಅವರ ಸಿಬ್ಬಂಧಿಯವರಾದ 1) ಪ್ರಕಾಶ ಸಿಪಿಸಿ 1065, 2) ಮಲ್ಲಿಕಾರ್ಜುನ ಸಿಪಿಸಿ 463, 3) ವಿಜಯಕುಮಾರ ಸಿಪಿಸಿ 908 4) ಕಿಶೋರ ಸಿಪಿಸಿ 1010 ಎಲ್ಲರೂ ಕೂಡಿಕೊಂಡು ಫರಹತಾಬಾದ ಪೊಲೀಸ್ ಠಾಣೆಯ ಜೀಪಿನಲ್ಲಿ ಹಾಗೂ ನಮ್ಮ ಜೀಪಿನ ಮೂಖಾಂತರ ತಾಡ ತೆಗನೂರ ಗ್ರಾಮದ ಹೋರ ವಲಯದಲ್ಲಿರುವ ಮರೆಗೆಮ್ಮ ಗುಡಿಯ ದೂರದಲ್ಲಿ ಗಿಡಗಂಟೆಗಳ ಪಕ್ಕದಲ್ಲಿ ನಿಂತ್ತು ನೋಡಲು ಒಬ್ಬ ಮನುಷ್ಯನು ಗುಡಿಯ ಮುಂದೆ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಕರೆದು 1 ರೂಪಾಯಿಗೆ 80 ರೂಪಾಯಿ ಅಂತಾ ಕೊಡುತ್ತೇವೆ ಅಂತಾ ಮಟಕಾ ಜೂಜಾಟ ಆಡುವಂತೆ ಕರೆಯುತ್ತಿದ್ದನು. ಇನ್ನೊಬ್ಬನು ಅವನ ಹತ್ತಿರ ಕುಳಿತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದು ಕೊಡುವುದನ್ನು ನೋಡಿ ಪಂಚರಿಗೆ ತೋರಿಸಿ ನಂತರ ಪೊಲೀಸರು ಆ ಎರೆಉ ಜನರಿಗೆ ಮುತ್ತಿಗೆ ಹಾಕಿ ಹಿಡಿದು ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಮಹಾಂತಪ್ಪಾ ತಂದೆ ಚಂದ್ರಶ್ಯಾ ಹರಕಂಚಿ ಸಾ: ತಾಡ ತೆಗನೂರ ಅಂತಾ ತಿಳಿಸಿದ ಸದರಿಯವನು ದಾರಿಯಿಂದ ಹೋಗಿ ಬರುವ ಜನರಿಗೆ ಮಟಕಾ ಜೂಜಾಟ ಆಡಲು ಆಹ್ವಾನಿಸುತ್ತಿದ. 2) ಈಶ್ವರರಾಜ ತಂದೆ ಸೈಬಣ್ಣಾ ಕಡಣಿ ಸಾ: ತಾಡತೆಗನೂರ ಅಂತಾ ತಿಳಿಸಿದ ಸದರಿಯವನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಚೀಟಿ ಬರೆದು ಕೊಡುತ್ತಿದ್ದ. ಸದರಿಯವರನ್ನು ತಮ್ಮ ಲಾಭಕ್ಕಾಗಿ ಮಟಕಾ ಜೂಜಾಟ ನಡೆಸುತ್ತಿರುವವನ್ನು ಮಟಕಾ ಬುಕ್ಕಿ ನಡೆಸುತ್ತಿದ್ದ ರಾಜಶೇಖರ ಪಾಟೀಲ ಕಮನೂರ ಸಾ:ಗಣೇಶ ನಗರ ಗುಲಬರ್ಗಾ ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದರು. ಪಿ.ಐ ಸಾಹೇಬರು ಸದರಿ ಇಬ್ಬರಿಗು ದಸ್ತಗಿರಿ ಮಾಡುವ ಬಗ್ಗೆ ತಿಳಿಸಿ ಅವರ ಅಂಗ ಜಡತ ಮಾಡಲು ಮಹಾಂತಪ್ಪ ಈತನ ಹತ್ತಿರ 2000=00 ರೂಪಾಯಿ ಹಾಗೂ ಎರಡು ಮೊಬೈಲ್‌ಗಳು ಒಂದು ಕಾರ್ಬನ್ ಕಂಪನಿಯದ್ದು , ಮತ್ತೊಂದು ನೊಕಿಯ ಕಂಪನಿಯದಾಗಿರುತ್ತದೆ. ಸದರ ಹಣ ಮಟಕಾ ಜೂಜಾಟಕ್ಕೆ ಸಂಬಂಧಿಸಿದ್ದು ಅಂತಾ ತಿಳಿಸಿ ಎರಡು ಮೊಬೈಯಲ್‌ಗಳು ಮಟಕಾ ಜೂಜಾಟ ನಡೆಸಲು ಉಪಯೋಗಿಸುತ್ತಿದ್ದ ಬಗ್ಗೆ ತಿಳಿಸಿದನು. ಈಶ್ವರರಾಜ ನ ಅಂಗ ಜಡತಿ ಮಾಡಲು ಅವರ ಹತ್ತಿರ 20,000=00 ರೂಪಾಯಿಗಳು ಮತ್ತು ಎರಡು ಮೊಬೈಯಲ್ಗಳು ಅದರಲ್ಲಿ ಒಂದು ಐಡಿಯಾ ಕಂಪನಿಯದ್ದು, ಮತ್ತೊಂದು ಸ್ಪೈಸ್ ಕಂಪನಿಯದಾಗಿರುತ್ತವೆ. ಮತ್ತು ಮಟಕಾ ನಂಬರ ಬರೆದ ಒಂದು ಚೀಟಿ, ಒಂದು ಬಾಲ ಪೆನ್ ಸಿಕ್ಕವು. ಸದರಿಯವುಗಳು ಮಟಕಾ ಜೂಜಾಟಕ್ಕೆ ಬಳಸಿದವುಗಳಾಗಿರುತ್ತವೆ ಅಂತಾ ಹೇಳಿದನು. ಸದರ ನಾಲ್ಕು ಮೊಬೈಯಲ್ ಗಳ ಒಟ್ಟು ಅಂದಾಜು ಕಿಮ್ಮತ್ತು 5,000=00 ರೂ. ಆಗಬಹುದು. ಸದರ ನಗದು ಹಣ 22,000=00 ರೂ, 4 ಮೊಬೈಯಲ್, ಮಟಕಾ ಚೀಟಿ, ಒಂದು ಬಾಲ ಪೆನ್ನ ಗಳು ಆರೋಪಿತರಿಂದ ಜಪ್ತಿ ಮಾಡಿಕೊಂಡಿದ್ದು ಆರೋಪಿತರು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿರುತ್ತಾರೆ ಅಂತಾ ವರದಿಯನ್ನು ಸಲ್ಲಿಸಿದ್ದುರ ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 28-10-2013 ರಂದು 2:00 ಪಿ.ಎಮ್ ಕರಜಗಿ ಗ್ರಾಮದ ಐ,ಬಿ ಮುಂದೆ ರೊಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ ಠಾಣೆಯ ಕೀಪಿನಲ್ಲಿ 03:00 ಪಿ ಎಮ್ ಕ್ಕೆ ಸ್ಥಳಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಕರಜಗಿ ಗ್ರಾಮದ ಐ..ಬಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ 1) ಸಿದ್ದಪ್ಪ ತಂದೆ ದೇವರು ಹೋರ್ತಿ 2) ಮಂಜುನಾಥ ತಂದೆ ವಿಠೋಬಾ ಹೋರ್ತಿ ಸಾ|| ಇಬ್ಬರು ಕರಜಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 28-10-2013 ರಂದು 5:30 ಪಿ.ಎಮ್ ಕ್ಕೆ ಮಣ್ಣೂರ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂದಿ & ಇಬ್ಬರು ಪಂಚರ ಸಮಕ್ಷಮ ಠಾಣೆಯ ಜೀಪಿನಲ್ಲಿ ಮಣೂರ ಗ್ರಾಮಕ್ಕೆ ಹೊಗಿ 7:00 ಪಿ ಎಮ್ ಕ್ಕೆ ಸ್ಥಳಕ್ಕೆ ಹೊಗಿ ಸ್ವಲ್ಪ ದೂರು ಮರೆಯಾಗಿ ನಿಂತುಕೊಂಡು ನೋಡಲಾಗಿ. ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ನಾಗು @ ನಾಗಪ್ಪ ತಂದೆ ಶಾಂತಪ್ಪ ಪಾಟೀಲ ಸಾ|| ಮಣ್ಣೂರ ಇತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಪ್ರಕರಣಗಳು : ಗ್ರಾಮೀಣ ಠಾಣೆ : ಶ್ರೀ ಮೌಲಾಲಿ ತಂದೆ ಲಾಲಸಾಬ ಕಡಬೂಡ ಸಾ ಮಾಡಿಯಾಳ ತಾ : ಆಳಂದ ರವರು ದಿನಾಂಕ 28-10-2013 ರಂದು ತಾಜ ಮುಸ್ಲೀಮ ಸಂಘದಲ್ಲಿ ತಮ್ಮ ಸಂಬಂಧೀಕರ ಮದುವೆ ಕಾರ್ಯಕ್ರಮಕ್ಕೆ ತನ್ನ ಹೀರೋ ಹೊಂಡಾ ಸಿಡಿ 100 ನಂ ಕೆಎ 25 ಕೆ 3696 ನೇದ್ದನ್ನು ತೆಗೆದುಕೊಂಡು ಬಂದಿದ್ದು ಕಾರ್ಯಕ್ರಮ ಮುಗಿಸಿಕೊಂಡು ಮಾಡಿಯಾಳ ಗ್ರಾಮಕ್ಕೆ ವಾಪಾಸ ಹೋಗುವಾಗ ಪಟ್ಟಣ ಕ್ರಾಸ ಹತ್ತಿರ 11-30 ಗಂಟೆಯ ಸುಮಾರಿಗೆ ಎದುರಿನಿಂದ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನನ್ನ ಮೋಠಾರ ಸೈಕಲ್ಲಗೆ ಅಪಘಾತಪಡಿಸಿದ್ದರಿಂದ ನನಗೆ ಭಾರಿಗಾಯಗಾಳಾಗಿದ್ದು ತನ್ನ ವಾಹನ ಸಮೇತ ಓಡಿಹೋಗಿರುತ್ತನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮೈನೊದ್ದಿನ ತಂದೆ ಮಹ್ಮದ ಸಾಬ ನಧಾಫ ರವರು ದಿನಾಂಕ 28-10-2013 ರಂದು 3-30ಪಿ,ಎಮ್ ಕ್ಕೆ ನಾನು ಮತ್ತು ಖಾಸಿಮ, ನಬೀ ಮೂರು ಜನರು ಕೂಡಿಕೊಂಡು ಎಮ್.ಎಸ್.ಕೆ.ಮೀಲ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಣ್ಣಿ ಮಾರ್ಕೆಟ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ವಿ-3830 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸ್ವಾಭಾವಿಕ ಮರಣ ಪ್ರಕರಣ : ಬ್ರಹ್ಮಪೂರ ಠಾಣೆ : ದಿನಾಂಕ: 28-10-2013 ರಂದು 1700 ಗಂಟೆಗೆ ಅಶೋಕ ಸಿಪಿಸಿ 494 ಬ್ರಹ್ಮಪೂರ ಪೊಲೀಸ್ ಠಾಣೆ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ವರದಿ ನೀಡುವುದೆನಂದರೆ. ದಿನಾಂಕ: 26-10-2013 ರಂದು ನಾನು ಜಿಲ್ಲಾ ಸರಕಾರಿ ಆಸ್ಪತ್ರೆಯ ಓ.ಪಿ ಕರ್ತವ್ಯದ ಮೇಲೆ ಇದ್ದಾಗ ಅಪರಿಚಿತ ವಯಸ್ಸಾಗಿದ್ದ ಹೆಣ್ಣು ಮಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 108 ಆರೋಗ್ಯ ಕವಚದ ವಾಹನದವರು ಸೇರಿಕೆ ಮಾಡಿದ್ದು, ಸದರಿ ಹೆಣ್ಣು ಮಗಳು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 28-10-2013 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಮರಣ ಹೊಂದಿದ್ದು, ಇರುತ್ತದೆ. ಸದರಿ ಹೆಣ್ಣು ಮಗಳ ವಾರಸುದಾರರು ಯಾರು ಎಂಬುದು ಗೊತ್ತಾಗಿರುವದಿಲ್ಲ. ಅಂದಾಜು ವಯಸ್ಸು 60-65ರ ವರೆಗೆ ಇರುತ್ತದೆ. ಯಾವುದೋ ಒಂದು ಕಾಯಿಲೆಯಿಂದ ನರಳಿ ಮರಣ ಹೊಂದಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವು ಪ್ರಕರಣ : ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶ್ರಿಕಾಂತ ತಂದೆ ಶಿವಶರಣಪ್ಪಾ ಖಾನಾಪುರ ಸಾಃ ಗುಬ್ಬಿಕಾಲೊನಿ ಗುಲಬರ್ಗಾ ಇವರು ಮತ್ತು ಹೆಂಡತಿ ಮಕ್ಕಳ್ಳೊಂದಿಗೆ ಹಬ್ಬವಿದ್ದ ಪ್ರಯುಕ್ತ ಗಾಜಿಪುರದ ಮಾರ್ಕೇಟಗೆ ಹೊಗಿ ನನ್ನ ಹೆಂಡತಿಯ ಅಕ್ಕನ ಹತ್ತಿರ ಬಿಟ್ಟು ಮರಳಿ ನಾನು 03:00 ಪಿ,ಎಂ,ಕ್ಕೆ ಎಲ್,ಜಿ ಬಾರಗೆ ಹೊಗಿ ಶರಾಯಿ ಕುಡಿದು ಮನೆಗೆ 04:00 ಪಿ,ಎಂ, ಕ್ಕೆ ಬಂದು ನೊಡಲು ಮನೆಯ ಬಾಗಿಲದ ಕಿಲಿಕಪ್ಪೆ ಇರಲಿಲ್ಲಾ, ನಂತರ ಮನೆಯೊಳಗೆ ಹೊಗಿ ಅಲಮಾರಿಯನ್ನು ನೊಡಲು ಅಲಮಾರಿಯಲ್ಲಿಟ್ಟ 1) 59 ಗ್ರಾಂ ಬಂಗಾರದ ಆಭರಣ ಮತ್ತು 16 ತೊಲೆ 05 ಗ್ರಾಂ ಬೆಳ್ಳಿಯ ಆಭರಣಗಳು ಇರಲಿಲ್ಲಾ, ಹೀಗೆ ಒಟ್ಟು ಅಃಕಿಃ 1,40,000/ರೊ ಬೆಲೆ ಬಾಳುವ ಸಾಮಾನುಗಳು ಇರಲಿಲ್ಲಾ, ಎಲ್ಲಾ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಂತರ ನನ್ನ ಹೆಂಡತಿಗೆ ಪೋನ ಮಾಡಿ ಮನೆಗೆ ಬರಲು ತಿಳಿಸಿದೆನು, ಮನೆ ಕಳ್ಳತನವಾದ ದುಖಃ ದಲ್ಲಿ ಗಾಬರಿಗೊಂಡು ಆ ದಿವಸ ಪಿರ್ಯಾಧಿ ಕೊಡದೆ ಇಂದು ತಡವಾಗಿ ಬಂದು ಪಿರ್ಯಾದಿಯನ್ನು ಕೊಟ್ಟಿರುತ್ತೆನೆ, ಕಾರಣ ದಿನಾಂಕಃ 25-10-2013 02:30 ಪಿ.ಎಂ. ದಿಂದ 04:00 ಪಿ.ಎಂ. ರ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟ ಬಂಗಾರ ಮತ್ತು ಬೆಳ್ಳಿಯ ಆಬರಣಗಳು ಹಾಗು ಸಾಮಾನುಗಳು ಅಃಕಿಃ 1,40,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ : ವಿಶ್ವವಿದ್ಯಾಲಯ ಠಾಣೆ : ದಿನಾಂಕ: 28-10-2013 ರಂದು 12-30 ಪಿಎಮಕ್ಕೆ ಸುಮಾರಿಗೆ ಠಾಣೆಯ ಹದ್ದಿಯ ಪೈಕಿ ಬಾಪೂ ನಾಯಕ ತಾಂಡಾದ ಸಂತೋಷ ತಂದೆ ಶಂಕರ ಜಾಧವ ಇವರ ಮನೆಯ ಎದುರು ಅನಧೀಕೃತವಾಗಿ ಯಾವುದೆ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಮತ್ತು ಠಾಣೆಯಲ್ಲಿದ್ದ ಶ್ರೀ ಪ್ರದೀಪ ಭಿಸೆ ಪಿ.ಎಸ.ಐ(ಅವಿ), ಸಿಬ್ಬಂದಿಯವರಾದ ರವೀಂದ್ರ ಸಿಪಿಸಿ-227, ಮಶಾಕ ಪಿಸಿ-556, ರವರಿಗೆ ಕರೆದುಕೊಂಡು ಠಾಣೆಯ ಸರಕಾರಿ ಜೀಪ ನಂ. ಕೆಎ-32-ಎಂ-1594 ನೇದ್ದರಲ್ಲಿ ಕರೆದುಕೊಂಡು 1-00 ಪಿ.ಎಮಕ್ಕೆ ಠಾಣೆಯಿಂದ ಶಹಬಾದ ರೋಡ ಮುಖಾಂತರ ಹೊರಟು ಬಾಪೂ ನಾಯಕ ತಾಂಡಾದ ಸಂತೋಷ ಜಾಧವ ಇವರ ಮನೆ ಇನ್ನು ಮುಂದೆ ಇರುವಂತೆ ಜೀಪ ನಿಲ್ಲಿಸಿ ಇಳಿದು ಬಾಪೂ ನಾಯಕ ತಾಂಡಾದ ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಮನೆಯ ಮುಂದೆ ನಿಂತು ಗಿರಾಕಿಗಳಿಗೆ ಮಧ್ಯದ ಬಾಟಲಗಿಳನ್ನು ಮಾರಾಟ ಮಾಡುತ್ತಿದ್ದು ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ನಾನು ಮತ್ತು ಪಿ.ಎಸ.ಐ(ಅವಿ) ಹಾಗೂ ಸಿಬ್ಬಂದಿಯವರ ಸಹಾಯದಿಂದ ಮುತ್ತಿಗೆ ಹಾಕಿ ಮನೆಯ ಮುಂದೆ ನಿಂತು ಮಧ್ಯದ ಬಾಟಲಿಗಳನ್ನು ಕೊಡುತ್ತಿದ್ದವನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸಂತೋಷ ತಂದೆ ಶಂಕರ ಜಾಧವ ಸಾ|| ಬಾಪೂ ನಾಯಕ ತಾಂಡಾ ನಂದೂರ(ಬಿ) ತಾ|ಜಿ|| ಗುಲಬರ್ಗಾ ಅಂತಾ ಹೇಳಿದನು. ಸದರಿಯವನಿಗೆ ಮಧ್ಯದ ಮಾರಾಟ ಮಾರುವ ಬಗ್ಗೆ ಪರವಾನಿಗೆ ಕುರಿತು ವಿಚಾರಿಸಲು ಯಾವುದೆ ಪರವಾನಿಗೆ ಇರುವದಿಲ್ಲ ಅಂತಾ ತಿಳಿಸಿದನು. ಸದರಿ ಮನೆಯ ಮುಂದೆ ಇಟ್ಟಿದ್ದ ಮಧ್ಯದ ಬಾಟಲಿಗಳನ್ನು ಚೆಕ್ ಮಾಡಲಾಗಿ 1) ಕಿಂಗ ಫಿಶರ ಬಿಯರ 650 ಎಂ.ಎಲನ 3 ಬಾಕ್ಸಗಳು (36 ಬಾಟಲ) ಅ||ಕಿ||3240/-ರೂ, 2) ನಾಕ ಔಟ ಬೀಯರ 330 ಎಂ.ಎಲನ 4 ಟಿನ್ ಅ||ಕಿ|| 200/-ರೂ, 3) ರಾಯಲ್ ಸ್ಟ್ಯಾಗ 180 ಎಂ.ಎಲನ 6 ಬಾಟಲಿಗಳು ಅ||ಕಿ| 900/-ರೂ, 4) ಆಫೀಸರ ಚಾಯ್ಸ 180 ಎಂ.ಎಲನ 6 ಬಾಟಲಿಗಳು ಅ||ಕಿ| 400/-ರೂ ಮತ್ತು ನಗದು ಹಣ 500/-ರೂ ಒಟ್ಟು ಮುದ್ದೆ ಮಾಲು ಮತ್ತು ನಗದು ಹಣ ಸೇರಿ ಒಟ್ಟು 5240/-ರೂಪಾಯಿ ಕಿಮ್ಮತ್ತಿನ ಮುದ್ದೆ ಮಾಲನ್ನು ಜಪ್ತು ಮಾಡಿಕೊಂಡು. ಸದರಿ ಸಂತೋಷ ತಂದೆ ಶಂಕರ ಜಾಧವ ಇತನಿಗೆ ದಸ್ತಗಿರಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ॐ ಕಾರ ಎಲ್ಲರಿಗೂ ತಿಳಿದಿರುವ ಶಬ್ದ/ಸ್ವರ/ನಾದ ಎಂದು ಹೇಳಬಹುದು. ಇದು ಹೀಗೆ ಎಂದು ಹೇಳಲು ಆಗುವುದಿಲ್ಲ. ಇದು ಸ್ವರವೋ, ವ್ಯಂಜನವೋ, ನಾದವೋ, ಇಲ್ಲ ಬರಿ ಒಂದು ಶಬ್ದವೋ?! ಎಲ್ಲವೂ ಹೌದು ಆದರೆ ಯಾವುದೂ ಅಲ್ಲ! ಹೌದು ಸರಿಯಾಗೆ ಓದಿದ್ದೀರಿ, ಗೊಂದಲ ಪಡುವ ಅಗತ್ಯವಿಲ್ಲ. ನಿಜ ’ಎಲ್ಲವೂ ಹೌದು, ಆದರೆ ಯಾವುದೂ ಅಲ್ಲ!’ ಎಂದರೆ ಇದು ಯಾವುದೊ ಹುಚ್ಚು ವಾಕ್ಯವೇ ಸರಿ. ಇದನ್ನೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳುವ ಪ್ರಯಾಸವಿದಾಗಿದೆ. ॐ ಎಂಬ ವಿಚಾರಕ್ಕೆ ಹೋಗುವ ಮುನ್ನ, ಒಂದು ವಿಷಯವನ್ನು ನಾನು ಓದುಗರಿಗೆ ತಿಳಿಯಪಡಿಸಲು ಇಚ್ಚಿಸುತ್ತೇನೆ. ॐ ಎಂಬುದು ಯಾವುದೋ ಧರ್ಮ, ಮತ, ಅಥವ ಪಂಥಕ್ಕೆ ಸೀಮಿತವಾದ ಗುರುತು ಅಥವ ಚಿಹ್ನೆ ಅಲ್ಲ. ರಾಜಾ ಹುಲಿ ಚಿತ್ರದಲ್ಲಿ ವಿಶೇಷವಾಗಿ ಮೊದಲನೆಯ ಹಾಡಿನಲ್ಲಿಯೇ ಒತ್ತಿ ಹೇಳಿದ್ದಾರೆ. “ॐ ಹಿಂದು ಗುರುತು” ಅಂತ. ಹಾಡಿನ ವಿಮರ್ಶೆ ನಮಗೆ ಬೇಡಾ, ಆದರೆ ॐ ಎನ್ನುವುದು ಹಿಂದು ಗುರುತಲ್ಲ. ಇದನ್ನು ಜಗತ್ತಿಗೆ ನೀಡಿದ್ದು ಭಾರತೀಯರೆ. ಆದರಿದು ಧರ್ಮ ಚಿಹ್ನೆಯಲ್ಲ. ಹೇಗೆ ಗಣಿತ, ವಿಜ್ಞಾನ, ಶಾಸ್ತ್ರಗಳು ಮತ-ಸಂಪ್ರದಾಯಗಳ ಆವರಣಕ್ಕೆ ಸೀಮಿತವಾಗುವುದಿಲ್ಲವೋ, ಅಂತೆಯೆ ॐ ಕಾರವೂ ಹೌದು. ॐ ಕಾರವು 2 ಸ್ವರ ಮತ್ತು 1 ವ್ಯಂಜನ ಸೇರಿ ಆದದ್ದು, ಅವೇ – ’ಅ’, ’ಉ’, ಮತ್ತು ’ಮ್’ಕಾರಗಳು. ’ಅ’, ’ಉ’, ’ಮ್’ಕಾರಗಳ ಸಮ್ಮಿಲನವೇ ॐ ಕಾರ. ಇನ್ನು ॐ ಕಾರಕ್ಕೆ ಪ್ರಣವ ಅಥವ ಪ್ರಣವನಾದ ಎಂದು ಕರೆಯುವುದು ಉಂಟು. ಇದು ಅತೀಂದ್ರಿಯ ಮತ್ತು ಪವಿತ್ರವಾದ ನಾದ ರೂಪ ಎಂದು ಹೇಳಬಹುದು. ನಿಜ, ನಮ್ಮ ಧರ್ಮ ಗ್ರಂಥಗಳಲ್ಲಿ, ಪುರಾಣಾದಿ ಪುಣ್ಯ ಗ್ರಂಥಗಳಲ್ಲಿ, ಶ್ಲೋಕ-ಮಂತ್ರಗಳಲ್ಲಿ ಹಲವಾರು ಬಾರಿ ಬಂದಿರುತ್ತದೆ. ಸಾಮಾನ್ಯ, ಶ್ಲೋಕ-ಮಂತ್ರಗಳ ಉಚ್ಛಾರದ ಪೂರ್ವದಲ್ಲಿ ॐಕಾರದ ಉಚ್ಛಾರ ವಾಡಿಕೆಯಾಗಿದೆ. ಎಲ್ಲ ಆಚಾರಗಳಂತೆ ಇದೂ ಕೂಡ ಒಂದು ಆಚಾರ ಎಂದು ತಿಳಿಯಬಹುದು. ಆದರದು ಸುಳ್ಳು, ಅಪೂರ್ಣ ತಿಳುವಳಿಕೆ. ॐ ಕಾರದ ಉಚ್ಛಾರದಿಂದ ಪ್ರತಿ ಕಾರ್ಯಕ್ಕೂ (ಶ್ಲೋಕ-ಮಂತ್ರಗಳ ಪಠನವನ್ನು ಒಳಗೊಂಡು) ಶುಭಾರಂಭವಾಗುತ್ತದೆ. ದೈವೀ ಭಾವದಿಂದ ಮನಸ್ಸು ಮತ್ತು ದೇಹ ಪಾವನ-ಪುನೀತವಾಗಿ ಸತ್ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಪೂರಕವಾಗುತ್ತದೆ. ॐ ಕಾರದ ಉಚ್ಛಾರಣೆಯಿಂದ ಆರೋಗ್ಯದ ದೃಷ್ಟಿಯಿಂದ ಹಲವಾರು ಉಪಯೋಗಗಳಿವೆ. ಇಗಾಗಲೇ ಹೇಳಿದಂತೆ ॐ ಕಾರದಲ್ಲಿ ’ಅ’, ’ಉ’, ’ಮ್’ಕಾರಗಳೆಂದು ಮೂರು ಭಾಗಗಳು. ’ಅ’ಕಾರದ ಕಂಪನಗಳು ನಾಭಿಯ ಮೂಲದಿಂದ ಮೂಡುತ್ತದೆ. ಇದರ ಕಂಪನ-ತರಂಗಗಳನು ನಾವು ದೇಹದ ಕೆಳಭಾಗ, ಎಂದರೆ ಸೊಂಟದಿಂದ ಕಾಲು ಬೆರಳಿನ ತುದಿಯವರೆಗೆ ಗಮನಿಸಬಹುದು. ಇನ್ನು ’ಉ’ಕಾರದ ಕಂಪನಗಳು ಎದೆಯ ಮೆಲ್ಭಾಗ ಮತ್ತು ಕಂಠದಿಂದ ಮೂಡಿದ್ದು, ದೇಹದ ಮಧ್ಯ ಭಾಗದಲ್ಲಿ ಎಂದರೆ, ಹೊಟ್ಟೆಯ ಭಾಗದಿಂದ ಕೈ ಬೆರಳುಗಳ ತುದಿಯವರೆಗೆ ಇದರೆ ಕಂಪನಗಳನ್ನು ಗಮನಿಸಬಹುದು. ಧಾರ್ಷ್ಟ್ಯದಿಂದ ಮೂಡುವುದೆ ’ಮ್’ಕಾರ. ಇದರ ಕಂಪನಗಳು ವಿಶೇಷವಾಗಿ ತಲೆಯ ಭಾಗದಲ್ಲಿ ಗಮನಿಸಬಹುದು. ॐ ಕಾರದ ನಿತ್ಯ ಪಠನದಿಂದ ಮನಸ್ಸಿನ ಒತ್ತಡಕ್ಕೆ ಸಂಬಂಧಿಸಿದ ರೋಗದಿಂದ ಹೆಚ್ಚು ಆರಾಮಸಿಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಮನಸ್ಸಿನ ಏರಿಳಿತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಇದು ಅತೀವ ಸಹಾಯ ಮಾಡುತ್ತದೆ. ॐ ಕಾರದಿಂದ ದಿನವನ್ನು ಪ್ರಾರಂಭಿಸಿದ್ದಲ್ಲಿ, ದಿನವಿಡಿ ನವ ಚೇತನ – ಹೊಸ ಉತ್ಸಾಹ ತುಂಬಿರುತ್ತದೆ. ॐ ಕಾರದ ಮೂರು ಅಕ್ಷರಗಳು ಜೀವನದ ವಿಭಿನ್ನ ಪಾತ್ರಗಳು, ಅನುಭವಗಳು, ಮತ್ತು ಪರಿಕಲ್ಪನೆಗಳಿಗೆ ಹೊಂದಿಕೊಂಡಿದೆ. ತ್ರಿಮೂರ್ತಿಯ ಪರಿಕಲ್ಪನೆಯಿರಬಹುದು, ಅಥವ ತ್ರಿಗುಣಗಳ ದಟ್ಟ ವಿಚಾರವಿರಬಹುದು. ತ್ರಿಗುಣಗಳ ವಿಚಾರಕ್ಕೆ ಬಂದಾಗ “ಸತ್ವ, ರಜಸ್ಸ್, ಮತ್ತು ತಮಸ್ಸ್” ಎಂದು ಮೂರು ಗುಣಗಳು. ತಾಮಸ ಗುಣವು ’ಆಲಸ್ಯ, ಗಲಭೆ, ಅನಾರೋಗ್ಯ, ಹಿಂಸಾಚಾರ, ಮೌಢ್ಯ, ಅಜ್ಞಾನ’ ಇತ್ಯಾದಿ ಗುಣಗಳನ್ನು ಬಿಂಬಿಸುತ್ತದೆ. ರಜಸ್ಸು. ’ರೋಷ, ಉದ್ವೇಗ, ಚಟುವಟಿಕೆ, ಪ್ರತಿಷ್ಠೆ’ ಇತ್ಯಾದಿ ಗುಣಗಳನ್ನು ಬಿಂಬಿಸುತ್ತದೆ. ಸತ್ವ ಗುಣ, ’ಸಹನೆ, ಶಾಂತಿ, ಸಮತೆ, ಪರಿಪೂರ್ಣತೆ, ಸೌಶೀಲ್ಯ’ ಇತ್ಯಾದಿ ಗುಣಗಳನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯಾಗಿ ಮೂರೂ ಗುಣಗಳ ಬಂಧನವನ್ನು ಮೀರಿ ನಿರ್ಗುಣತೆಯಕಡೆಗೆ ಸಾಗುವುದೇ ॐ ಕಾರದ ಸಂಕೇತ. ಲೌಕಿಕ ಜಾಡನ್ನು ಬಿಟ್ಟು ನಿರ್ಲಿಪ್ತತೆಯ ಕಡೆಗೆ ಸಾಗುವ ಹಾದಿಯೇ ॐ ಕಾರ. ದೇಹದಲ್ಲಿ ಇಡ-ಪಿಂಗಲ-ಸುಷುಮ್ನ ಹೀಗೆ ಮೂರು ನಾಡಿಗಳು. ಮೂರನ್ನು ದಾಟಿ ಸಹಸ್ರಾರ ಚಕ್ರದೆಡೆಗೆ ಹೋಗುವುದಕ್ಕೆ ॐ ಕಾರದ ಸಹಾಯ ಬೇಕಾಗುತ್ತದೆ. ॐ ಕಾರದ ಪರಿಕಲ್ಪನೆ ಆಯುರ್ವೇದವನ್ನೂ ಬಿಟ್ಟಿಲ್ಲ, ಇಲ್ಲಿ “ತ್ರಿದೋಷ” ಎಂಬ ಪರಿಕಲ್ಪನೆ; ಅವೇ, “ವಾತ, ಪಿತ್ತ, ಮತ್ತು ಕಫ”. ಇವುಗಳಲ್ಲಿ ಒಂದು ಒಳ್ಳೆಯದು ಮತ್ತೊಂದು ಕೆಟ್ಟದ್ದು ಎಂದಲ್ಲ. ಆರೋಗ್ಯವನ್ನು ಕಾಪಾಡಬೇಕಾದರೆ ಸಮತೆಯಿರಬೇಕು. ’ ವಾತ, ಪಿತ್ತ, ಕಫ’ಗಳು ಅಗತ್ಯಕ್ಕೆ ಬೇಕಾದಷ್ಟು ಇದ್ದರೆ ಆರೋಗ್ಯ; ಏರುಪೇರಾದಲ್ಲಿ ಅನಾರೋಗ್ಯ. ವೇದಗಳಲ್ಲಿ ನಾಲ್ಕು ವೇದಗಳಿದ್ದರೂ, ಮುಖ್ಯವಾಗಿ ಇರುವುದು ಮೂರು – ’ಋಕ್, ಯಜುಸ್, ಸಾಮ್’. ಅಥರ್ವ ವೇದವು ಆಚಾರಕ್ಕೆ ಸಂಬಂಧ ಪಟ್ಟದ್ದು. ಅವೇ ಮೂರು ॐ ಕಾರದ ಮೂರು ಅಕ್ಷರದ ಸ್ವರೂಪಗಳು. ಇನ್ನು ನಮ್ಮ ದೇಹದ ’ಜಾಗೃತಿ (consciousness), ಸ್ವಪ್ನ (Dream), ಮತ್ತು, ಸುಶುಪ್ತಿಯ (Deep sleep) ಅವಸ್ಥೆಗಳನ್ನು ॐ ಕಾರ ಬಿಂಬಿಸುತ್ತದೆ. ॐ ಎಂಬುದು ಐತಿಹಾಸಿಕ ಮಹತ್ವವನ್ನು ಪಡೆದಿದೆ. “ಹರಪ್ಪಾ-ಮೊಹೆಂಜೊದಾರೊ” ನಾಗರೀಕತೆಯ ಸ್ಥಳಗಳಲ್ಲಿ ಕೂಡ ॐ ಕಾರದ ಚಿಹ್ನೆ ನಮಗೆ ಲಭ್ಯವಾಗಿದೆ. ॐ ಕಾರವು ಬರೆದಾಗ ಬಿಲ್ಲು ಬಾಣದ ರೀತಿಯಲ್ಲಿರುತ್ತದೆ. ಆ ಬಿಲ್ಲಿನಿಂದ ಬಾಣ ಹೊಡೆದರೆ, ಅದರ ಗುರಿ ಪರಬ್ರಹ್ಮನಾಗಿರುತ್ತಾನೆ (ಎಂದರೆ ದೇವರು). ಭಗವದ್ಗೀತೆಯಲ್ಲಿ ಕೃಷ್ಣನು ॐ ಬಗ್ಗೆ ಹೀಗೆಂದಿದ್ದಾನೆ – रसोऽहमप्सु कौन्तेय प्रभास्मि शशिसूर्ययो:| प्रणव: सर्ववेदेषु शब्द: खे पौरुषं नृषु ||8|| ಅರ್ಥ: “ವೇದಗಳಲ್ಲಿ ॐ ಕಾರವೇ ನಾನು”. ಎಂದರೆ ಸಾಕ್ಷಾತ್ ಪರಮಾತ್ಮನೆ ತಾನು ಬೇರಲ್ಲ, ॐಕಾರವೇ ಹೌದು, ಎಂದಿದ್ದಾನೆ. ॐ ಎಂಬುದು ಸೃಷ್ಟಿಯ ಮೂಲ, ಬ್ರಹ್ಮಾಂಡದ ಸ್ವೋಪಜ್ಞ ನಾದ ಎಂದು ಹೇಳುತ್ತಾರೆ. ಬ್ರಹ್ಮಾಂಡದಲ್ಲಿನ “Cosmic Micro Wave Radiations” ಕೂಡ ॐಕಾರದ ಆವರ್ತನಗಳಿಗೆ ಹತ್ತಿರವಾಗಿದೆ ಎಂದು ಭೌತವಿಜ್ಞಾನಿಗಳು ಹೇಳುತ್ತಾರೆ. ಎಲ್ಲದರ ಮೂಲವೇ ॐಕಾರ. ಜೀವ-ಜಡ, ಪುರುಷ-ಪ್ರಕೃತಿ, ಪಿಂಡಾಂಡ-ಬ್ರಹ್ಮಾಂಡ, ಇವುಗಳ ಸಾರವೇ ॐಕಾರ. ಇದು ಎಲ್ಲವೂ ಹೌದು, ಆದರೆ ಯಾವುದೂ ಅಲ್ಲ!
ಹಾಲ್ಟಾಪ್ ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕಾದ ಪ್ರಮುಖ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸಿದೆ ಮತ್ತು ವಿಶ್ವಾಸಾರ್ಹ ಉತ್ಪನ್ನಗಳು, ಜ್ಞಾನವುಳ್ಳ ಅಪ್ಲಿಕೇಶನ್ ಪರಿಣತಿ ಮತ್ತು ಪ್ರತಿಕ್ರಿಯಾಶೀಲ ಬೆಂಬಲ ಮತ್ತು ಸೇವೆಗಳನ್ನು ಒದಗಿಸಲು ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿದೆ. ಹಾಲ್ಟಾಪ್ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು, ಜನರ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಭೂಮಿಯನ್ನು ರಕ್ಷಿಸಲು ಹೆಚ್ಚು ಪರಿಣಾಮಕಾರಿ ಮತ್ತು ಶಕ್ತಿ ಉಳಿಸುವ ಉತ್ಪನ್ನಗಳು ಮತ್ತು ಪರಿಹಾರಗಳನ್ನು ತಲುಪಿಸುವ ಉದ್ದೇಶಕ್ಕೆ ಯಾವಾಗಲೂ ಬದ್ಧವಾಗಿದೆ. ಹಾಲ್ಟಾಪ್ ಗಾಳಿಯಿಂದ ಗಾಳಿಯ ಶಾಖ ಚೇತರಿಕೆ ಉಪಕರಣಗಳ ಉತ್ಪಾದನೆಯಲ್ಲಿ ಪರಿಣತಿ ಹೊಂದಿರುವ ಚೀನಾದ ಪ್ರಮುಖ ತಯಾರಕ. 2002 ರಲ್ಲಿ ಸ್ಥಾಪಿತವಾದ ಇದು ಶಾಖ ಚೇತರಿಕೆಯ ವಾತಾಯನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಮೀಸಲಿಟ್ಟಿದೆ ಮತ್ತು 19 ವರ್ಷಗಳಿಗೂ ಹೆಚ್ಚು ಕಾಲ ಶಕ್ತಿ ಉಳಿಸುವ ಏರ್ ಹ್ಯಾಂಡ್ಲಿಂಗ್ ಉಪಕರಣಗಳನ್ನು ಹೊಂದಿದೆ. ಉತ್ಪನ್ನಗಳು ವರ್ಷಗಳ ನಾವೀನ್ಯತೆ ಮತ್ತು ಅಭಿವೃದ್ಧಿಯ ಮೂಲಕ, Holtop 20 ಸರಣಿಗಳು ಮತ್ತು 200 ವಿಶೇಷಣಗಳವರೆಗೆ ಪೂರ್ಣ ಶ್ರೇಣಿಯ ಉತ್ಪನ್ನಗಳನ್ನು ಪೂರೈಸುತ್ತದೆ. ಉತ್ಪನ್ನ ಶ್ರೇಣಿಯು ಮುಖ್ಯವಾಗಿ ಒಳಗೊಳ್ಳುತ್ತದೆ: ಹೀಟ್ ರಿಕವರಿ ವೆಂಟಿಲೇಟರ್‌ಗಳು, ಎನರ್ಜಿ ರಿಕವರಿ ವೆಂಟಿಲೇಟರ್‌ಗಳು, ತಾಜಾ ಗಾಳಿಯ ಶೋಧನೆ ವ್ಯವಸ್ಥೆಗಳು, ರೋಟರಿ ಶಾಖ ವಿನಿಮಯಕಾರಕಗಳು (ಶಾಖ ಚಕ್ರಗಳು ಮತ್ತು ಎಂಥಾಲ್ಪಿ ಚಕ್ರಗಳು), ಪ್ಲೇಟ್ ಶಾಖ ವಿನಿಮಯಕಾರಕಗಳು, ಏರ್ ಹ್ಯಾಂಡ್ಲಿಂಗ್ ಘಟಕಗಳು, ಇತ್ಯಾದಿ. ಗುಣಮಟ್ಟ Holtop ವೃತ್ತಿಪರ R&D ತಂಡ, ಪ್ರಥಮ ದರ್ಜೆ ಉತ್ಪಾದನಾ ಸೌಲಭ್ಯಗಳು ಮತ್ತು ಸುಧಾರಿತ ನಿರ್ವಹಣಾ ವ್ಯವಸ್ಥೆಯೊಂದಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಭರವಸೆ ನೀಡುತ್ತದೆ. Holtop ಸಂಖ್ಯಾ ನಿಯಂತ್ರಣ ಯಂತ್ರಗಳು, ರಾಷ್ಟ್ರೀಯ ಅನುಮೋದಿತ ಎಂಥಾಲ್ಪಿ ಲ್ಯಾಬ್‌ಗಳನ್ನು ಹೊಂದಿದೆ ಮತ್ತು ISO9001, ISO14001, OHSAS18001, CE ಮತ್ತು EUROVENT ಪ್ರಮಾಣೀಕರಣಗಳನ್ನು ಯಶಸ್ವಿಯಾಗಿ ಅಂಗೀಕರಿಸಿದೆ. ಜೊತೆಗೆ, TUV SUD ಮೂಲಕ ಹಾಲ್‌ಟಾಪ್ ಉತ್ಪಾದನಾ ನೆಲೆಯನ್ನು ಸ್ಥಳದಲ್ಲೇ ಅನುಮೋದಿಸಲಾಗಿದೆ. ಸಂಖ್ಯೆಗಳು Holtop 400 ಉದ್ಯೋಗಿಗಳನ್ನು ಹೊಂದಿದೆ ಮತ್ತು 70,000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶವನ್ನು ಒಳಗೊಂಡಿದೆ. ಶಾಖ ಚೇತರಿಕೆ ಉಪಕರಣಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 200,000 ಸೆಟ್ಗಳನ್ನು ತಲುಪುತ್ತದೆ. Midea, LG, Hitachi, McQuay, York, Trane ಮತ್ತು Carrier ಗಾಗಿ Holtop OEM ಉತ್ಪನ್ನಗಳನ್ನು ಪೂರೈಸುತ್ತದೆ. ಗೌರವಾರ್ಥವಾಗಿ, ಹಾಲ್ಟಾಪ್ ಬೀಜಿಂಗ್ ಒಲಿಂಪಿಕ್ಸ್ 2008 ಮತ್ತು ಶಾಂಘೈ ವರ್ಲ್ಡ್ ಎಕ್ಸ್‌ಪೊಸಿಷನ್ 2010 ಕ್ಕೆ ಅರ್ಹ ಪೂರೈಕೆದಾರರಾಗಿದ್ದರು.
‘ಮೈಸೂರು ಮಹಾರಾಜರು’ – ಈ ಕೃತಿ ಒಂದು ಜೀವನ ಚರಿತ್ರೆ. ಜೀವನ ಚರಿತ್ರೆ ಒಂದು ಉಪಯುಕ್ತ ಮತ್ತು ಆಕರ್ಷಣೀಯವಾದ ಸಾಹಿತ್ಯ ಪ್ರಕಾರ. ಯಾಕೆಂದರೆ ಅದು ಚರಿತ್ರೆಯ ಸ್ಪಷ್ಟತೆ, ಕಾದಂಬರಿಯ ಕಲ್ಪನೆ, ಪ್ರಬಂಧದಲ್ಲಿ ಕಾಣಿಸುವ ಗಂಭೀರ ವಿಚಾರಗಳು, ವ್ಯಂಗ್ಯ ವಿಡಂಬನೆಗಳನ್ನಲ್ಲದೆ ಅಸಮಾನ್ಯ ವ್ಯಕ್ತಿಗಳ ಬದುಕು, ವ್ಯಕ್ತಿತ್ವ, ಸಾಧನೆ ಮತ್ತು ಸಿದ್ಧಿಗಳನ್ನೊಳಗೊಂಡಿರುತ್ತದೆ. ಈ ಕೃತಿಯಲ್ಲಿ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಲ್ಲ, ಮೈಸೂರು ಸಂಸ್ಥಾನವನ್ನು ಸ್ಥಾಪಿಸಿ ಸುಮಾರು 556 ವರ್ಷಗಳ ದೀರ್ಘಕಾಲ ಸಮರ್ಥವಾಗಿ ರಾಜ್ಯವಾಳಿದ ಯದುವಂಶದ ಇಪ್ಪತ್ತೈದು ಮಹಾರಾಜರ ಜೀವನ, ಧ್ಯೇಯ, ಆಡಳಿತ, ಧೋರಣೆ, ಸಾಧನೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡುವ ಪ್ರಯತ್ನ ಮಾಡಿದ್ದೇನೆ. ಮೈಸೂರಿನಲ್ಲಿ ಸುಮಾರು ಐವತ್ತು ವರ್ಷಗಳಿಂದ ಬದುಕುತ್ತಿರುವ ನಾನು ಈ ಸಾಂಸ್ಕೃತಿಕ ನಗರದಲ್ಲಿರುವ ಜಗತ್ಪ್ರಸಿದ್ಧ ಚಾಮುಂಡಿಬೆಟ್ಟ, ಅರಮನೆ, ರತ್ನ ಸಿಂಹಾಸನ, ಶಸ್ತ್ರಗಾರದಲ್ಲಿರುವ ಆಯುಧಗಳು, ದೇವಾಲಯಗಳನ್ನು ನೋಡಿ ಸಂತೋಷಪಟ್ಟಿದ್ದೇನೆ. ಶ್ರೀ ಜಯಚಾಮರಾಜ ಒಡೆಯರು ದಸರಾ ಮಹೋತ್ಸವದಲ್ಲಿ ರತ್ನ ಸಿಂಹಾಸನದ ಮೇಲೆ ಕುಳಿತು ದರ್ಬಾರು ನಡೆಸಿದ್ದನ್ನು ಹಲವಾರು ಬಾರಿ ವೀಕ್ಷಿಸಿ ರೋಮಾಂಚನಗೊಂಡಿದ್ದೇನೆ. ಅವರು ಮಗನೊಡನೆ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಭಾಗವಹಿಸಿದ್ದನ್ನು ನೋಡಿ ಕಣ್ತುಂಬಿಕೊಂಡಿದ್ದೇನೆ. ಮೈಸೂರು ಮಹಾರಾಜರ ರಾಜ್ಯಾಡಳಿತ ಜಗತ್‍ಪ್ರಸಿದ್ಧವಾಗಿದೆ. ಅವರ ಬಗ್ಗೆ ಹಲವಾರು ಪುಸ್ತಕಗಳು ಪ್ರಕಟವಾಗಿದ್ದರೂ ಯದುವಂಶದ ಎಲ್ಲಾ ಮಹಾರಾಜರನ್ನು ಒಳಗೊಂಡ ಗ್ರಂಥದ ಕೊರತೆಯನ್ನು ನೀಗಿಸುವ ಸಲುವಾಗಿ ಈ ಕೃತಿಯನ್ನು ರಚಿಸಿದ್ದೇನೆ.
Kannada News » National » ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಲಸಿಕೆ ಪಡೆದವರಿಗೆ ಶುಭಸುದ್ದಿ; ಮೊದಲ ಡೋಸ್​ನಲ್ಲೇ ಹೆಚ್ಚು ಪ್ರತಿಕಾಯ ಸೃಷ್ಟಿ ಎಂದ ಅಧ್ಯಯನ ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಲಸಿಕೆ ಪಡೆದವರಿಗೆ ಶುಭಸುದ್ದಿ; ಮೊದಲ ಡೋಸ್​ನಲ್ಲೇ ಹೆಚ್ಚು ಪ್ರತಿಕಾಯ ಸೃಷ್ಟಿ ಎಂದ ಅಧ್ಯಯನ Corona Vaccine: ಸೋಂಕಿಗೆ ತುತ್ತಾಗದವರು ಮೊದಲ ಡೋಸ್​ ಪಡೆದಾಗ ಅವರ ದೇಹದಲ್ಲಿ ಎಷ್ಟು ಪ್ರತಿಕಾಯ ಸೃಷ್ಟಿಯಾಗುತ್ತದೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪ್ರತಿಕಾಯ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡು ಬರುತ್ತದೆ ಎಂದು ಅಧ್ಯಯನದ ವರದಿಗಳು ತಿಳಿಸಿವೆ. ಸಾಂಕೇತಿಕ ಚಿತ್ರ TV9kannada Web Team | Edited By: Skanda Jun 14, 2021 | 2:59 PM ಹೈದರಾಬಾದ್: ಕೊರೊನಾ ಎರಡನೇ ಅಲೆ ಬಂದ ನಂತರ ಲಸಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದ್ದು ಸಂಭವನೀಯ ಮೂರನೇ ಅಲೆಯನ್ನು ತಡೆಯಬೇಕೆಂದರೆ ಲಸಿಕೆಯನ್ನು ತೆಗೆದುಕೊಳ್ಳುವುದು ಬಹುಮುಖ್ಯ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, ಏಷ್ಯನ್ ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ‌ ಅಧ್ಯಕ್ಷ ಡಾ.ನಾಗೇಶ್ವರ ರೆಡ್ಡಿ ದೇಹದಲ್ಲಿನ ಪ್ರತಿಕಾಯಗಳ ಬಗ್ಗೆ ಹೊಸ ಅಧ್ಯಯನವೊಂದನ್ನು ನಡೆಸಿ ಅದರ ವರದಿ ಮಂಡಿಸಿದ್ದಾರೆ. ಕೊರೊನಾ ಸೋಂಕು ಬಂದು ಗುಣಮುಖರಾದವರು ಮೊದಲ ಡೋಸ್ ಪಡೆದಾಗ ಉಳಿದವರಿಗಿಂತ ಹೆಚ್ಚು ಪ್ರತಿಕಾಯ ಅವರ ದೇಹದಲ್ಲಿ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ಜರ್ನಲ್​ಗಳಲ್ಲಿ ‌ಲೇಖನ ಪ್ರಕಟವಾಗಿದ್ದು, ಭಾರತದಲ್ಲಿರುವ 3 ಕಂಪನಿಗಳ ಕೊರೊನಾ ಲಸಿಕೆಗಳಿಂದ ಹೆಚ್ಚು ಪ್ರತಿಕಾಯ ಸೃಷ್ಟಿಯಾಗುತ್ತಿದೆ. ಸೋಂಕಿಗೆ ತುತ್ತಾಗದವರು ಮೊದಲ ಡೋಸ್​ ಪಡೆದಾಗ ಅವರ ದೇಹದಲ್ಲಿ ಎಷ್ಟು ಪ್ರತಿಕಾಯ ಸೃಷ್ಟಿಯಾಗುತ್ತದೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪ್ರತಿಕಾಯ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡು ಬರುತ್ತದೆ ಎಂದು ಅಧ್ಯಯನದ ವರದಿಗಳು ತಿಳಿಸಿವೆ. ಈ ಮೊದಲು ಕೂಡಾ ಕೊರೊನಾ ಸೋಂಕು ತಗುಲಿದ್ದವರಲ್ಲಿ ಹೆಚ್ಚಿನ ರೋಗ ನಿರೋಧಕ ಜೀವಕೋಶಗಳು ಕಂಡು ಬರುತ್ತಿವೆ ಎಂದು ಹೈದರಾಬಾದ್​ನ ಏಷ್ಯನ್ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ‌ ಅಧ್ಯಕ್ಷ ಡಾ.ನಾಗೇಶ್ವರ ರೆಡ್ಡಿ ಹೇಳಿದ್ದರು. ಇದೀಗ ಕೊರೊನಾ ಸೋಂಕು ತಗುಲಿದ್ದವರು ಲಸಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬ ಬಗ್ಗೆ ನಡೆದ ಅಧ್ಯಯನದಲ್ಲಿ ಕೊರೊನಾ ಸೋಂಕು ತಗುಲಿದ್ದವರ ದೇಹದಲ್ಲಿ ಮೊದಲ ಡೋಸ್ ಕೊರೊನಾ ಲಸಿಕೆಯಿಂದ ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತದೆ ಎಂಬುದನ್ನು ವರದಿಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾದವರ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುವ ಕಾರಣ ಯಾರು ಸೋಂಕಿಗೆ ತುತ್ತಾಗದೇ ಉಳಿದಿರುವರೋ ಅವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಕೆಲಸ ಆಗಬೇಕು. ಸ್ವಾಭಾವಿಕವಾಗಿ ಪ್ರತಿಕಾಯ ಸೃಷ್ಟಿಯಾದವರಲ್ಲಿ ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಸಹಜವಾಗಿಯೇ ವೃದ್ಧಿಸಿರುತ್ತದೆ. ಹೀಗಾಗಿ ಲಸಿಕೆ ನೀಡುವಾಗ ಇನ್ನೂ ಸೋಂಕಿಗೆ ಒಳಗಾಗದವರಿಗೆ ಮೊದಲು ನೀಡುವುದು ಉತ್ತಮ ಯೋಚನೆ ಎಂದು ವಿಶ್ವದ ಬೇರೆ ಬೇರೆ ಭಾಗದ ತಜ್ಞರು ತಿಳಿಸಿದ್ದರು. ಇದನ್ನೂ ಓದಿ: Antibody Cocktail: ಕೊರೊನಾ ವಿರುದ್ಧ ಪರಿಣಾಮಕಾರಿ ಔಷಧಿ ಆಗುತ್ತಾ ಆ್ಯಂಟಿಬಾಡಿ ಕಾಕ್​ಟೇಲ್? ಇಲ್ಲಿದೆ ವಿವರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ (Live in relationship) ಗೆಳತಿಯ (Girlfriend) ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಬಯಲಾಗುತ್ತಿವೆ. ಕೊಲೆಗಾರ ಅಫ್ತಾಬ್, ಶ್ರದ್ಧಾಳನ್ನು (Shraddha) ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್‍ಮೆಂಟ್‍ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಅಫ್ತಾಬ್(28) ಹಾಗೂ ಶ್ರದ್ಧಾ (27) ಇಬ್ಬರು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. 3 ವರ್ಷದ ಹಿಂದೆ ಮುಂಬೈನಲ್ಲಿ ಭೇಟಿಯಾಗಿದ್ದರು. ಅವರು ಅದಾದ ಬಳಿಕ ದೆಹಲಿಗೆ ಬಂದು ಅಲ್ಲೂ ಲಿವಿಂಗ್ ಇನ್ ರಿಲೆಷನ್‍ಶಿಪ್‍ನಲ್ಲಿದ್ದರು. ಅದಾದ ಬಳಿಕ ಇಬ್ಬರ ಮಧ್ಯೆ ಮದುವೆ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಅದಾದ ಬಳಿಕ ಶ್ರದ್ಧಾಳ ದೇಹದ ಭಾಗಗಳನ್ನು ದೆಹಲಿ ಕಾಡಿನಲ್ಲಿ ವಿಲೇವಾರಿ ಮಾಡಿದ್ದ. Related Articles ವೆಬ್‌ಸೈಟ್‌ಗೆ ಅರೆಬೆತ್ತಲೆ ಫೋಟೋ ಅಪ್‌ಲೋಡ್ ಮಾಡಿ ಸಿಕ್ಕಿಬಿದ್ದ ಶಿಕ್ಷಕಿ – ಶಾಲೆಗೆಲ್ಲಾ ಡಂಗೂರ ಸಾರಿದ ವಿದ್ಯಾರ್ಥಿ 12/04/2022 ನನ್ನ ಸ್ನೇಹಿತ ಮೋದಿಯನ್ನು ನಂಬುತ್ತೇನೆ: ಫ್ರೆಂಚ್ ಅಧ್ಯಕ್ಷ 12/04/2022 ಈ ಮಧ್ಯ ಅಂದರೆ ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ ಅಫ್ತಾಬ್ ಅದೇ ಡೆಟಿಂಗ್ ಆ್ಯಪ್ ಮೂಲಕ ಮತ್ತೊಬ್ಬ ಯುವತಿಯನ್ನು ಭೇಟಿಯಾಗಿ ಡೇಟ್ ಮಾಡಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೇ ಅಫ್ತಾಬ್ ಆ ಯುವತಿಯನ್ನು ಆಗಾಗ ಮನೆಗೂ ಕರೆ ತಂದು ಸೆಕ್ಸ್‌ ಮಾಡುತ್ತಿದ್ದ. ಆದರೆ ಆ ಮಹಿಳೆಯನ್ನು ಕರೆತರುವ ವೇಳೆ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್‌ನಿಂದ ತೆಗೆದು ಕಬೋರ್ಡ್‍ನಲ್ಲಿ ಇಡುತ್ತಿದ್ದ ಎಂಬ ವಿಷಯ ಇದೀಗ ಬಯಲಾಗಿದೆ. ಇದನ್ನೂ ಓದಿ: ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ! ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಏಪ್ರಿಲ್‍ನಲ್ಲಿ ದೆಹಲಿಗೆ ತೆರಳಿದರು. ಅವರಿಬ್ಬರ ಮಧ್ಯೆ ಒಂದು ಜಗಳ ಉಲ್ಬಣಗೊಂಡಿದ್ದು, ಆ ವೇಳೆ ಅಂದರೆ ಮೇ 18ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಅಫ್ತಾಬ್ ಕೊಲೆ ಮಾಡಿದ್ದ. ಬಾಣಸಿಗನ ತರಬೇತಿ ಪಡೆದಿದ್ದ ಅಫ್ತಾಬ್, ಶ್ರದ್ಧಾಳ ದೇಹವನ್ನು ಕತ್ತರಿಸುವ ಮೊದಲು ರಕ್ತದ ಕಲೆಗಳನ್ನು ಅನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ಗೂಗಲ್ ಮಾಡಿದ್ದನು. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು ಅಷ್ಟೇ ಅಲ್ಲದೇ ಶ್ರದ್ಧಾ ಕೊಲೆಯನ್ನು ಮುಚ್ಚಿಹಾಕಲು, ಅಫ್ತಾಬ್ ತನ್ನ ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು ಆಕೆಯ ಸಾಮಾಜಿಕ ಜಾಲತಾಣದ ಖಾತೆಯನ್ನು ಬಳಸುತ್ತಿದ್ದನು. ಆದರೂ ಎರಡು ತಿಂಗಳಿಗೂ ಹೆಚ್ಚು ಕಾಲ ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದಾಗ ಆಕೆಯ ಸ್ನೇಹಿತರು ಅನುಮಾನಗೊಂಡು ಶ್ರದ್ಧಾಳ ಪೋಷಕರಿಗೆ ತಿಳಿಸಿದ್ದರು. ಅದಾದ ಬಳಿಕ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಘಟನೆಯೇನು?: ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ಗೆಳತಿಯ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಮಶಾನ ಭೂಮಿ ಕಬಳಿಸಲು ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ ಎಂದು ಬೇಲೂರು ತಾಲೂಕಿನ ದಾಸನಗುಡ್ಡ ಗ್ರಾಮದ ಗ್ರಾಮಸ್ಥರು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು, ದೂರಿನ ಸತ್ಯಾಸತ್ಯತೆಯನ್ನು ಅರಿಯಲು ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳೆದ ವಾರ ಸ್ಮಶಾನ ಭೂಮಿ ಜಾಗವನ್ನು ಉಳಿಸಿಕೊಡುವಂತೆ ಬೇಲೂರು ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದರು “ಇಲ್ಲಿನ ಜನ ಬಹುತೇಕರು ದಲಿತ ಸಮುದಾಯಕ್ಕೆ ಸೇರಿದ್ದು, ಕಡುಬಡವರಾಗಿದ್ದಾರೆ. ಕಾಫಿ ತೋಟಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅನಾದಿ ಕಾಲದಿಂದಲೂ ಇದೇ ಸ್ಮಶಾನ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಿಕೊಂಡು ಬಂದಿದ್ದಾರೆ” ಎಂದು ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಗಂಗಾಧರ್ ಬಹುಜನ್ ಅಧಿಕಾರಿಗೆ ಮನವರಿಕೆ ಮಾಡಿದ್ದಾರೆ. ಈ ಸುದ್ದಿ ಓದಿದ್ದೀರಾ?: ಗದಗ | ಗ್ರಾಮ ದೇವತೆ ಜಾತ್ರೆಯಲ್ಲಿ ದಲಿತರ ಮೇಲೆ ದೌರ್ಜನ್ಯ: ಶಾಂತಿ ಸಭೆ ನಡೆಸಿದ ಡಿವೈಎಸ್‌ಪಿ “ಈಗ ಇದೇ ಗ್ರಾಮದ ರಾಜಕೀಯ ಬಲವುಳ್ಳ, ಪ್ರಬಲ ಜಾತಿಗೆ ಸೇರಿದ ಕಾಫಿ ಪ್ಲಾಂಟರ್‌ ಒಬ್ಬರು ಈ ಸ್ಮಶಾನವನ್ನು ಕಬಳಿಸಲು ಬೇಲಿ ಹಾಕಲು ಮುಂದಾಗಿದ್ದಾರೆ. ಊರಿನ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಬೇಲಿ ಹಾಕುವುದನ್ನು ತಡೆದಿದ್ದಾರೆ. ಪೂರ್ವಿಕರನ್ನು ಸಮಾಧಿ ಮಾಡಿರುವ ಸ್ಮಶಾನ ಜಾಗವನ್ನು ಉಳಿಕೊಡಬೇಕು" ಎಂದು ಅಧಿಕಾರಿಗಳಿಗೆ ಗಂಗಾಧರ್ ಬಹುಜನ್ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ “ಪರಿಶೀಲನೆ ಮಾಡಿದಾಗ ಬಹಳ ವರ್ಷಗಳಿಂದ ಶವ ಸಂಸ್ಕಾರ ಮಾಡಿರುವ ಕುರುಹು ಇದೆ. ಎಪ್ಪತ್ತು-ಎಂಬತ್ತು ಸಮಾಧಿಗಳು ಸ್ಮಶಾನ ಜಾಗವೆಂಬುವುದಕ್ಕೆ ಸಾಕ್ಷಿಯಾಗಿವೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ನೀಡಿ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡಲಾಗುವುದು” ಎಂದರು. ಈ ಸಂದರ್ಭದಲ್ಲಿ ಬಿಎಸ್‌ಪಿ ತಾಲೂಕು ಅಧ್ಯಕ್ಷ ಕೆಸಗೋಡು ಪ್ರಕಾಶ್, ಗ್ರಾಮಸ್ಥರಾದ ಲೋಕೇಶ್, ಹರೀಶ್,ರಾಮು, ಗಂಗೇಶ್, ಶೇಖರ, ಲಿಖಿತ್, ಹೊನ್ನಯ್ಯ, ಲಕ್ಷಣ್, ಜ್ಯೋತಿ, ಸಿದ್ದಮ್ಮ, ಅರುಣಾಕ್ಷಿ, ಪಾರ್ವತಿ ಮುಂತಾದವರು ಇದ್ದರು
ಪಟನಾ: ಆಮ್ಲೆಟ್ ಮಾಡಿಕೊಡದ ಪತ್ನಿಯನ್ನು ಪತಿಯೇ ಬರ್ಬರವಾಗಿ ಕೊಂದು ಹಾಕಿರುವ ಆತಂಕಕಾರಿ, ಅಮಾನವೀಯ ಘಟನೆಯೊಂದು ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಪತಿ ಬಳಿಕ ಆಕೆಯ ಮೃತದೇಹವನ್ನು ಸೀಲಿಂಗ್​ ಫ್ಯಾನ್​ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ ಈ ಹಂತಕ ಪತಿರಾಯ. ಅಜಿತ್​ ಸಿಂಗ್ ಪತ್ನಿಯನ್ನೇ ಹತ್ಯೆಗೈದ ಆರೋಪಿ. ಈತ ನಿವೃತ್ತ ಸಬ್​ ಇನ್ಸ್​ಪೆಕ್ಟರ್​ ಪುತ್ರ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯ ತಂದೆ ನಿವೃತ್ತ ಸಬ್​ ಇನ್ಸ್​ಪೆಕ್ಟರ್​ ರಾಮ್​ ವಿನಯ್​ಸಿಂಗ್ ದೂರಿನನ್ವಯ ಅಜಿತ್​ ಸಿಂಗ್​ ವಿರುದ್ಧ ಸೀತಾಮರ್ಹಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಜಿಲ್ಲೆಯ ಬೆಲ್ಹಿ ಜೈರಾಮ್​ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಪ್ರಕರಣ ನಡೆದಿತ್ತು. ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಇದೀಗ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಬಗ್ಗೆ ಮಾತನಾಡಿರುವ ರಾಮ್​ ವಿನಯ್​ ಸಿಂಗ್, ನನ್ನ ಮಗ ಮದ್ಯ ವ್ಯಸನಿಯಾಗಿದ್ದು, ಗುರುವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದಿದ್ದಾನೆ. ಬರುವಾಗ ಜತೆಯಲ್ಲಿ ಮೊಟ್ಟೆಗಳನ್ನು ತಂದಿದ್ದ. ಆಮ್ಲೆಟ್​ ಮಾಡಿಕೊಡುವಂತೆ ಪತ್ನಿ ನೀತು ಸಿಂಗ್​ (30)ಗೆ ಹೇಳಿದ್ದಾನೆ. ಆದರೆ, ಆಕೆ ಆಮ್ಲೇಟ್ ಮಾಡಲು ನಿರಾಕರಿಸಿದ್ದಾಳೆ. ಇಂದು ಗುರುವಾರ ಮೊಟ್ಟೆ ಮಾಡುವಂತಿಲ್ಲ ಎಂದು ಹೇಳಿದ್ದಾಳೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಪತಿಯ ಮದ್ಯ ವ್ಯಸನದಿಂದ ನೀತು ಬೇಸತ್ತು ಹೋಗಿದ್ದಳು. ಈ ಹಿಂದೆಯು ಆತನ ಚಟದ ವಿರುದ್ಧ ಪ್ರತಿಭಟಿಸಿದ್ದಳು. ಗುರುವಾರವೂ ಅದನ್ನೇ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಅಜಿತ್​ ಮೊದಲು ಆಕೆಯನ್ನು ಬೆಡ್​ರೂಮ್​ನಲ್ಲಿ ಮೃಗೀಯವಾಗಿ ಹಲ್ಲೆ ಮಾಡಿದ್ದಾನೆ. ಇದಾದ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಸೀಲಿಂಗ್​ ಫ್ಯಾನ್​ಗೆ ನೇತು ಹಾಕಿದ್ದಾನೆ. ಕೆಲವೇ ಸಮಯದಲ್ಲಿ ನೀತು ಕಿರುಚಾಡುವುದು ನಿಂತು ಹೋಗಿತ್ತು. ನಾವು ಇಬ್ಬರೂ ಸಮಾಧಾನಗೊಂಡಿರಬಹುದೆಂದು ಭಾವಿಸಿದ್ದೆವು. ಆದರೆ, ಕೆಲವೇ ಕ್ಷಣದಲ್ಲಿ ಅಜಿತ್​ ಮನೆಯಿಂದ ಆಚೆ ಓಡಿ ಹೋಗಿದ್ದಾನೆ. ಇದಾದ ಬಳಿಕ ಕೋಣೆ ಒಳಗೆ ಹೋಗಿ ನೋಡಿದಾಗ ನೀತು ಮೃತದೇಹ ಫ್ಯಾನಿನಲ್ಲಿ ನೇತಾಡುತ್ತಿತ್ತು. ಅದನ್ನು ನೋಡಿ ನಮಗೆ ಆಘಾತವಾಯಿತು ಎಂದು ರಾಮ್​ ವಿನಯ್​ ಸಿಂಗ್ ಹೇಳಿದ್ದಾರೆ. ಎಫ್​ಐಆರ್​ ನಲ್ಲಿ ವಿನಯ್​ ಸಿಂಗ್​ ಹೇಳಿಕೆಯನ್ನು ದಾಖಲಿಸಲಾಗಿದೆ. ಠಾಣಾಧಿಕಾರಿ ಎಚ್​.ಎಸ್​. ಕುಮಾರ್​ ಎಂಬುವರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಬೆಂಗಳೂರು : ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಿರುವುದರಿಂದ ಕಾನೂನಿಗೆ ಮನ್ನಣೆ ನೀಡಿ ಆಗಸ್ಟ್ 26ರ ಪ್ರತಿಭಟನೆಯನ್ನು ಮುಂದೂಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಪಕ್ಷದ ನಾಯಕರ ಜೊತೆ ಚರ್ಚಿಸಿ ಪ್ರತಿಭಟನೆಯ ಮುಂದಿನ ದಿನವನ್ನು ನಿರ್ಧಾರ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಕೊಡಗಿನಲ್ಲಿ ನಡೆದ ಮೊಟ್ಟೆ ಎಸೆತಕ್ಕೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ಮುಖಾಂತರ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಮತ್ತು ಅತಿವೃಷ್ಟಿ ಪರಿಹಾರದಲ್ಲಿ ಸ್ಥಳೀಯ ಶಾಸಕರ ಭ್ರಷ್ಟಾಚಾರದ ವಿರುದ್ಧ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು. ಲಕ್ಷಾಂತರ ಮಂದಿ ಭಾಗವಹಿಸುವ ಈ ಸಮಾವೇಶದಲ್ಲಿ ಸರ್ಕಾರದ ವೈಫಲ್ಯ ಬಯಲಾಗುತ್ತದೆ ಎಂಬ ಭೀತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಪ್ರತಿಭಟನೆಗೆ ಹೆದರಿ ಅದನ್ನು ರದ್ದುಪಡಿಸಬೇಕೆಂಬ ಉದ್ದೇಶದಿಂದಲೇ ಬಿಜೆಪಿ ಅದೇ ದಿನ ಜನಜಾಗೃತಿ ಸಮಾವೇಶ ನಡೆಸಲು ಹೊರಟಿದೆ. ಪೊಲೀಸರ ನಿಷ್ಕ್ರಿಯತೆಯನ್ನು ಮುಚ್ಚಿಹಾಕುವ ದುರುದ್ದೇಶದಿಂದಲೇ ಪಕ್ಷದಿಂದ ಸಮಾವೇಶ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಜನ ಸುಲಭದಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಕೊಡಗಿನ ಜನರು ನೇರ ನಡೆ-ನುಡಿಯ ನ್ಯಾಯದ ಪರವಾಗಿರುವ ಜನ. ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧವಾಗಿತ್ತೇ ಹೊರತು ಕೊಡಗಿನ ಜನರ ವಿರುದ್ಧವಾಗಿರಲಿಲ್ಲ. ಅಲ್ಲಿನ ಜನ ಬಿಜೆಪಿ ಶಾಸಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರುಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ. ಪ್ರತಿಭಟನೆ ವಿರೋಧ ಪಕ್ಷದ ಹಕ್ಕು. ಆಡಳಿತ ಪಕ್ಷ ಪ್ರತಿಭಟನೆಗೆ ಕಾರಣ ತಿಳಿದುಕೊಂಡು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಆದರೆ ಶಾಸಕ ಬೋಪಯ್ಯ ಅವರು ಕೊಡಗಿಗೆ ಬರಲಿ ನೋಡ್ಕೋತಿವಿ ಎಂದು ನನಗೆ ಸವಾಲು ಹಾಕುತ್ತಾರೆ. ಇದೇ ರೀತಿ ಸವಾಲು ಹಾಕಿದ್ದ ಬಳ್ಳಾರಿ ರೆಡ್ಡಿಗಳು ಏನಾದರೂ ಎನ್ನುವುದು ಇವರ ನೆನಪಲ್ಲಿರಲಿ. ನನ್ನ ಮೇಲೆ ಮೊಟ್ಟೆ ಒಡೆದದ್ದು ತಪ್ಪು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಈಗ ಇವರಿಬ್ಬರು ಅದೇ ಘಟನೆಯ ವಿರುದ್ಧ ನಾವು ಮಾಡುವ ಪ್ರತಿಭಟನೆಯನ್ನೂ ತಪ್ಪು ಎಂದು ಹೇಳುತ್ತಿದ್ದಾರೆ. ಯಾಕಿಂತಹ ದ್ವಂದ್ವ? ವಾಸ್ತವದಲ್ಲಿ ನಾನು ಕೊಡಗಿನಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ನಾನು ಆ ದಿನ ಕಳಲೆಪಲ್ಯ ಮತ್ತು ಅಕ್ಕಿರೊಟ್ಟಿ ತಿಂದಿದ್ದೆ. ಇದನ್ನು ಮಾಜಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರೂ ಹೇಳಿದ್ದಾರೆ. ವಾದಕ್ಕಾಗಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂದು ಎಲ್ಲಿ ಹೇಳಿದೆ? ಎಂದು ಪ್ರಶ್ನಿಸಿದ್ದೆ. ಮಾಂಸ ತಿಂದು ದೇವಸ್ಥಾನಕ್ಕೆ ಹೋದರೂ ತಪ್ಪಲ್ಲ ಎಂದು ಹಿಂದೂ ಸಂಘಟನೆಯ ಪ್ರಮೋದ್ ಮುತಾಲಿಕ್ ಹೇಳಿದ್ದಾರಂತೆ. ಅದೇ ರೀತಿ ಜ್ಯೋತಿಷಿ ದೈವಜ್ಞ ಸೋಮಯಾಜಿಯವರು ಹೇಳಿದ್ದಾರೆ. ಬಿಜೆಪಿ ಪಕ್ಷದ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರೂ ಇಂತಹ ವಿಷಯಗಳನ್ನೆಲ್ಲ ವಿವಾದ ಮಾಡಬಾರದು ಎಂದು ಹೇಳಿದ್ದಾರೆ. ಮಾಂಸಾಹಾರ ಮನುಷ್ಯನ ವೈಯಕ್ತಿಕ ವಿಚಾರ. ಯಾವುದಾದರೂ ಧಾರ್ಮಿಕ ಕೇಂದ್ರಗಳಲ್ಲಿ ಅಂತಹ ನಿರ್ಬಂಧಗಳಿದ್ದರೆ ಖಂಡಿತ ನಾವು ಅದನ್ನು ಪಾಲಿಸಬೇಕು. ನನಗೆ ತಿಳಿದಂತೆ ಎಲ್ಲಿಯೂ ಮೀನು-ಮಾಂಸ ತಿಂದು ದೇವಸ್ಥಾನಕ್ಕೆ ಬರಬಾರದು ಎಂಬ ನಿರ್ಬಂಧ ಇಲ್ಲ. ಹೀಗಿದ್ದಾಗ ಯಾಕೆ ಈ ವಿವಾದ? ಹಂದಿ ಮಾಂಸ ತಿಂದು ಮಸೀದಿಗೆ ಹೋಗ್ತಿರಾ? ಎಂದು ಸಂಸದ ಪ್ರತಾಪ ಸಿಂಹ ಕೇಳಿದ್ದಾರೆ. ನಾನು ನನ್ನ ಜೀವನದಲ್ಲಿ ಹಂದಿ ಮಾಂಸ ತಿಂದಿಲ್ಲ, ತಿನ್ನುವವರನ್ನು ಬೇಡ ಎನ್ನುವುದಿಲ್ಲ. ನನಗೆ ತಿಳಿದ ಹಾಗೆ ಮಸೀದಿಯಲ್ಲಿ ಅಂತಹ ನಿರ್ಬಂಧ ಇಲ್ಲ. “ಬೇಕಾದರೆ ಪ್ರತಾಪಸಿಂಹನೇ ಹಂದಿ ತಿಂದು ಹೋಗಲಿ”. ರಾಜ್ಯ ಸರ್ಕಾರದ ವಿರುದ್ಧ ಜನ ಈಗಾಗಲೇ ರೊಚ್ಚಿಗೆದ್ದಿದ್ದಾರೆ. ಜನಾಕ್ರೋಶವನ್ನು ಬೇರೆ ಕಡೆ ತಿರುಗಿಸುವ ಉದ್ದೇಶದಿಂದಲೇ ಇಂತಹ ಧರ್ಮ-ದೇವರಿಗೆ ಸಂಬಂಧಿಸಿದ ವಿವಾದವನ್ನು ಸೃಷ್ಟಿಸಿ ನನ್ನನ್ನು ಹಿಂದುವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರಿಗೆ ಈ ಕಳ್ಳಾಟವೆಲ್ಲ ಗೊತ್ತಾಗಿದೆ. ಕೊಡಗು ಜಿಲ್ಲೆ 2019, 2020, 2021 ಮತ್ತು ಈ ವರ್ಷ ನಿರಂತರವಾಗಿ ಅತಿವೃಷ್ಟಿಗೆ ಈಡಾಗಿದೆ. ನಮ್ಮ ಸರ್ಕಾರ 750 ಮನೆಗಳನ್ನು ಕಟ್ಟಿಸಿಕೊಟ್ಟಿದ್ದನ್ನು ಬಿಟ್ಟರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವ ಹೊಸ ಮನೆ ಕಟ್ಟಿಕೊಟ್ಟಿಲ್ಲ, ಪರಿಹಾರವನ್ನೂ ಸರಿಯಾಗಿ ವಿತರಿಸಿಲ್ಲ, ಕುಸಿದುಬಿದ್ದಿರುವ ಸೇತುವೆ-ರಸ್ತೆಗಳು ದುರಸ್ತಿಯಾಗಿಲ್ಲ. ಮಳೆಯಿಂದ ಮಣ್ಣು ಕುಸಿದ ಜಾಗಗಳಲ್ಲಿ ಸೇತುವೆಯ ಬದಲಿಗೆ ವೆಂಟೆಡ್ ಡ್ಯಾಮ್ ಕಟ್ಟಿದ್ದಾರೆ. ಇದರಿಂದ ಕಸ-ಕಲ್ಲು, ಮರದ ತುಂಡುಗಳು ಹರಿವ ನೀರಿಗೆ ಅಡ್ಡವಾಗಿ, ಮನೆ-ಶಾಲೆಗಳಿಗೆ ನೀರು ನುಗ್ಗಿದೆ. ಕೆಲವುಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿ ಪರಿಹಾರದ ಚೆಕ್ ಕೊಟ್ಟು ಸುಮ್ಮನಾಗಿದ್ದಾರೆ. ಮಡಿಕೇರಿಯಲ್ಲಿ ಮಿನಿವಿಧಾನಸೌಧ ನಿರ್ಮಿಸಲಾಗಿದ್ದು ಅದಕ್ಕೆ ತಡೆಗೋಡೆ ಕಟ್ಟಿದ್ದಾರೆ. ಏಳುವರೆ ಕೋಟಿ ರೂಪಾಯಿ ವೆಚ್ಚದ ಈ ತಡೆಗೋಡೆ ಆಗಲೇ ಬಿದ್ದುಹೋಗಿದೆ. ಮುಖ್ಯಮಂತ್ರಿಯವರ ಭೇಟಿಯ ವೇಳೆಯೂ ಅದನ್ನು ಮುಚ್ಚಿಟ್ಟಿದ್ದಾರೆ. ನಾನು ಕೂಡಾ ಅಲ್ಲಿಗೆ ಹೋಗಬಾರದೆಂದು ಶಾಸಕರು ಮತ್ತು ಗುತ್ತಿಗೆದಾರರು ಸೇರಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅತಿವೃಷ್ಟಿ ಪರಿಹಾರ ಕಾರ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪರಿಹಾರ ಕಾಮಗಾರಿಗಳನ್ನು ನೋಡಿದರೆ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿರುವುದು ಗೊತ್ತಾಗುತ್ತದೆ. ಕಳೆದ ಮೂರು ವರ್ಷಗಳ ಅತಿವೃಷ್ಟಿ ಕಾಮಗಾರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರ ಸಮಗ್ರವಾಗಿ ತನಿಖೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇನೆ. ಕೊಡಗಿನಲ್ಲಿ ನನ್ನ ವಿರುದ್ದ ನಡೆದ ಪ್ರತಿಭಟನೆ ಪೂರ್ವಯೋಜಿತವೆನ್ನುವುದು ಪೊಲೀಸರ ನಿಷ್ಕ್ರಿಯತೆಯಿಂದ ಸ್ಪಷ್ಟವಾಗಿದೆ. ಮೊದಲ ಸಲ ಪ್ರತಿಭಟನೆ ನಡೆದಾಗಲೇ ಪೊಲೀಸರು ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ ಅವರು ಕಣ್ಣುಮುಚ್ಚಿಕೊಂಡು ಷಾಮೀಲಾಗಿದ್ದ ಕಾರಣದಿಂದಲೇ ನಂತರ 3-4 ಕಡೆ ಪ್ರತಿಭಟನೆ ನಡೆದವು. ಬಿಜೆಪಿ ನಾಯಕರು ಹುಟ್ಟು ಸುಳ್ಳುಕೋರರು. ಮೊಟ್ಟೆ ಎಸೆದವನು ಕಾಂಗ್ರೆಸ್ ಕಾರ್ಯಕರ್ತನೆಂದು ಈಗ ಸುಳ್ಳು ಹೇಳುತ್ತಿದ್ದಾರೆ. ಮಾಜಿ ಸಚಿವ ಜಿವಿಜಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರೂ ಮೊಟ್ಟೆ ಎಸೆದ ಸಂಪತ್ ನಮ್ಮ ಪಕ್ಷದವನಲ್ಲ, ಬಿಜೆಪಿಯವನು ಎಂದು ಹೇಳಿ ಬಿಜೆಪಿ ಸುಳ್ಳನ್ನು ಬಯಲು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನವದೆಹಲಿ: ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್ ಎಲ್ಲ ರೀತಿಯ ಆಟದಿಂದ ನಿವೃತ್ತಿ ಘೋಷಿಸುವ ಮೂಲಕ 18 ವರ್ಷಗಳ ಸುದೀರ್ಘ ಅವಧಿಯ ವೃತ್ತಿ ಜೀವನ ಅಂತ್ಯ ಕಂಡಿದೆ. 35 ವರ್ಷದ ಪಾರ್ಥಿವ್ 25 ಟೆಸ್ಟ್, 38 ಏಕದಿನ ಹಾಗೂ ಎರಡು ಟಿ20 ಪಂದ್ಯಗಳಲ್ಲಿ ಭಾರತ ಪರ ವಾಗಿ ಕಾಣಿಸಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್ ನಲ್ಲಿ ಗುಜರಾತ್ ಪರ 194 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿ, ಹನ್ನೊಂದು ಸಾವಿರ ರನ್‌ ಬಾರಿಸಿದ್ದಾರೆ. ಅದರಲ್ಲಿ 27 ಶತಕಗಳು ಹಾಗೂ 67 ಅರ್ಧಶತಕಗಳು ಸೇರಿವೆ. 2002ರಲ್ಲಿ ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ಅತಿ ಕಿರಿಯ ವಿಕೆಟ್ ಕೀಪರ್(17) ಎಂಬ ಗೌರವಕ್ಕೆ ಪಾತ್ರರಾಗಿ ದ್ದರು. ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಆರಂಭ ಪಡೆದರೂ, 2004ರಲ್ಲಿ ದಿನೇಶ್ ಕಾರ್ತಿಕ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಆಗಮನದಿಂದ ಪಟೇಲ್ ತಮ್ಮ ಸ್ಥಾನ ಕಳೆದುಕೊಂಡರು. 2004ರ ನವೆಂಬರ್ ನಲ್ಲಿ ಅಹಮದಾಬಾದ್ ನಲ್ಲಿ ನಡೆದ ಮೊದಲ ರಣಜಿ ಟ್ರೋಫಿ ಪಂದ್ಯದಲ್ಲಿ ಅವರು ಟೆಸ್ಟ್ ಕ್ರಿಕೆಟ್ ಗೆ ಪಾದಾ ರ್ಪಣೆ ಮಾಡಿದ್ದರು. ಜೋಹಾನ್ಸ್’ಬರ್ಗ್‌’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್‌ ಪಂದ್ಯದಲ್ಲಿ ಕೊನೆಯ ಬಾರಿ ಭಾರತೀಯ ತಂಡದ ದಿರಿಸು ಧರಿಸಿದ್ದರು. 2016-17ರಲ್ಲಿ ಗುಜರಾತ್‌ ತಂಡಕ್ಕೆ ರಣಜಿ ಕಪ್‌ ಗೆಲ್ಲಿಸಿದ್ದರು. ಹಾಗೂ ಕೆಲ ಕಾಲ ನಾಯಕರಾಗಿದ್ದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಾರ್ಥಿವ್‌, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡಿದ್ದಾರೆ. ಒಟ್ಟಿನಲ್ಲಿ, 204 ಟಿ20 ಪಂದ್ಯಗಳನ್ನು ರಾಜ್ಯ ಪರ ಹಾಗೂ ಐಪಿಎಲ್‌ ನಲ್ಲಿ ಆಡಿದ್ದು, 4300 ರನ್‌ ಗಳಿಸಿದ್ದಾರೆ. ಅದರಲ್ಲಿ 23 ಅರ್ಧಶತಕಗಳಿವೆ.
ಕಾಂಗ್ರೆಸ್‍ ನಾಯಕರ ವಿರುದ್ಧ ಟ್ವೀಟ್ ವಾರ್‍ ನಡೆಸುತ್ತಿರುವ ಎಚ್.ಡಿ. ಕುಮಾರಸ್ವಾಮಿ, ಮತ್ತೊಮ್ಮೆ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್‍ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ?” ಎಂದು ರಾಜ್ಯ ಕಾಂಗ್ರೆಸ್​​​ ಟ್ವೀಟ್​ ಮಾಡಿದೆ. ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್​​ನ ಅತಿರಥ ಮಹಾರಥರು ಪಕ್ಷದ ಟ್ವಿಟರ್ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆಯ್ತು, ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ ಎಂದು ಎಚ್​​.ಡಿ ಕುಮಾರಸ್ವಾಮಿ ಸರಣಿ ಟ್ವೀಟ್​​ಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್​​ನ ನೈತಿಕತೆ ಎಲ್ಲಿತ್ತು? ಎಂದು ಪ್ರಶ್ನಿಸಿದ್ಧಾರೆ ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಕೂಡ ಚಾಣಕ್ಯ ನೀತಿಯನ್ನು ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ ಎಂದು ಕಾಂಗ್ರೆಸ್​ಗೆ ಎಚ್​ಡಿಕೆ ತಿರುಗೇಟು ನೀಡಿದರು. ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್​​ನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಎಂದು ಕುಟುಕಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್​​ನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್​​ಗೆ ಸಲಹೆ ನೀಡಿ ಮಲ್ಲಿಕಾರ್ಜುನ್​​ ಖರ್ಗೆ ಸಿಎಂ ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು‌ ಎಂದು ಮತ್ತೊಂದು ಟ್ವೀಟ್​​ನಲ್ಲಿ ದಲಿತರ ಬಗೆಗಿನ ಕಾಂಗ್ರೆಸ್​​​ ಕಾಳಜಿ ಬಗ್ಗೆ ಪ್ರಶ್ನಿಸಿದ್ದಾರೆ. ಅಂತಹ ನಾಯಕರುಗಳು ಯಾರ್ಯಾರೆಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು ಎಂದಿದ್ಧಾರೆ. ಎಚ್​​.ಡಿ ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ ಎಂದೂ ಕಾಂಗ್ರೆಸ್​​ನ ನಾಯಕರು ಪಕ್ಷದ ಟ್ವಿಟರ್ ಮೂಲಕ ದಾಳಿ ಮಾಡಿದ್ದಾರೆ. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿದೆ? ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ? ಅನಾಥವಾಗಿದೆ? ಇದಕ್ಕೆ ಉತ್ತರಿಸಲು ನಾಯಕರ್ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್ನ ಟ್ವಿಟರ್ ಖಾತೆಗೆ ಸೀಮಿತವೋ? ಎಂದು ಗುಡುಗಿದರು. ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ‘ಮಾರುವೇಶ’ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ ಬಿಜೆಪಿ ಅವರು ಆಪರೇಷನ್ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಇದರ ಅರ್ಥ ತಿಳಿಯದಷ್ಟು ಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ. ಟೀಕೆಗಾಗಿ ಟೀಕೆ ಮಾಡುವ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಇಂದು ಇಂತಹ ದುಃಸ್ಥಿತಿಗೆ ತಲುಪಿದೆ. ಕಪಟ ರಾಜಕಾರಣವನ್ನು ಯಾವ ಬಾಗಿಲಿನಿಂದ ಮಾಡಿದರೂ ಅದು ಅನೀತಿಯೇ ಆಗಿದೆ ಎಂದರು. Latest News ದೇಶ-ವಿದೇಶ ಅಮೇರಿಕಾ : ಇತಿಹಾಸದಲ್ಲೇ ಅತ್ಯಂತ ಕಿರಿಯ ಮೇಯರ್ ಆದ 18 ವರ್ಷದ ಯುವಕ! ಜೈಲೆನ್ ಸ್ಮಿತ್ ಅರ್ಕಾನ್ಸಾಸ್ ರಾಜ್ಯದ ಪಟ್ಟಣವಾದ ಅರ್ಲೆಯ (Earle) ಮೇಯರ್ ಆಗಿ ಮಂಗಳವಾರ ಆಯ್ಕೆಯಾಗಿದ್ದಾನೆ. ರಾಜಕೀಯ “ಸಂಸತ್ತಿನಲ್ಲಿ ನನಗೆ ಕಹಿ ಅನುಭವಗಳಾಗಿವೆ” : ಎಚ್.ಡಿ.ದೇವೇಗೌಡರ ಆಯಾ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸಂಸದರಿಗೆ ನೀಡಿದ ಸಮಯವನ್ನು ಮರುಪರಿಶೀಲಿಸಬೇಕು” ಎಂದು ರಾಜ್ಯಸಭೆ ಮತ್ತು ಲೋಕಸಭೆಯ ಸ್ಪೀಕರ್‌ಗಳನ್ನು ದೇವೇಗೌಡರು ಒತ್ತಾಯಿಸಿದರು. ದೇಶ-ವಿದೇಶ BJP ಹಾರ್ದಿಕ್‌ಪಟೇಲ್‌ಗೆ ಜಯ, ಕಾಂಗ್ರೆಸ್‌ನ ಜಿಗ್ನೇಶ್‌ಮೆವಾನಿಗೆ ಸೋಲು ; BJP ಪ್ರಚಂಡ ಗೆಲುವಿಗೆ ಕಾರಣ? ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣ ದೇಶ-ವಿದೇಶ ಗುಜರಾತ್‌ನಲ್ಲಿ ದಾಖಲೆಯತ್ತ ಬಿಜೆಪಿ, ಹಿಮಾಚಲದಲ್ಲಿ ಬಿಜೆಪಿ – ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.
ಕನ್ನಡ ಕಿರುತೆರೆಯ ಖ್ಯಾತ ಸುದ್ದಿ ವಾಹಿನಿಗಳಲ್ಲಿ ಒಂದಾಗಿರುವ ಪಬ್ಲಿಕ್ ಟಿವಿಯ ನಿರೂಪಕಿ ದಿವ್ಯ ಜ್ಯೋತಿ ಇದೀಗ ತಾಯಿಯಾದ ಸಂತೋಷವನ್ನು ಹಂಚಿಕೊಂಡಿದ್ದಾರೆ.. ಹೌದು ದಿವ್ಯ ಜ್ಯೋತಿ ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿಕೊಂಡಿದ್ದು ಸಧ್ಯದಲ್ಲಿಯೇ ತಮ್ಮ ಕುಟುಂಬಕ್ಕೆ ನೂತನ ಕಂದನ ಆಗಮನವಾಗುತ್ತಿರುವ ವಿಚಾರ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದರು.. ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆಂದು ದಿವ್ಯ ಜ್ಯೋತಿ ಅವರ ಪತಿ ತಿಳಿಸಿದ್ದಾರೆ.. ದಿವ್ಯ ಜ್ಯೋತಿ ಕಳೆದ ಹದಿನೈದು ವರ್ಷಗಳಿಂದ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದು ಹತ್ತು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ಖಾಯಂ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ.. ಇನ್ನು ಪಬ್ಲಿಕ್ ಟಿವಿಯ ರಂಗನಾಥ್ ಅವರ ಜೊತೆ ಪ್ರೈಮ್ ಟೈಮ್ ನಲ್ಲಿ ಕಾಣಿಸಿಕೊಳ್ಳುವ ದಿವ್ಯ ಜ್ಯೋತಿ ಅವರು ಸಾಮಾಜಿಕ ಜಾಲತಾಣದಲ್ಲಿ ಡಿಂಪಲ್ ದಿವ್ಯಾ ಎಂದು ಖ್ಯಾತರಾಗಿದ್ದು ಮೆಮರ್ಸ್ ಗಳಿಗೆ ಟ್ರೋಲರ್ಸ್ ಗಳಿಗೆ ಒಂದು ರೀತಿ ಅಚ್ಚುಮೆಚ್ಚು ಎಂದರೂ ಸುಳ್ಳಲ್ಲ.. ತಮ್ಮ ವೀಡಿಯೋಗಳ ಜೊತೆ ಸೃಷ್ಟಿಯಾಗುವ ಹಾಸ್ಯ ವೀಡಿಯೋಗಳನ್ನು ತಾವು ಸಹ ನೋಡಿ ಸಂತೋಷ ಪಡುವ ದಿವ್ಯ ಜ್ಯೋತಿ ಅವರು ಎಲ್ಲವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಎಂಜಾಯ್ ಮಾಡೋದು ಉಂಟು.. ಇನ್ನು ಕಳೆದ ಮೂರು ವರ್ಷದ ಹಿಂದೆ ಇಂಜಿನಿಯರ್ ಆಗಿರುವ ಮಹೇಶ್ ಗೌಡ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಿವ್ಯ ಜ್ಯೋತಿ ಅವರು ಕಳೆದ ವರ್ಷ ಮಗುವಿನ ಆಗಮನದ ಸಂತೋಷವನ್ನು ಹಂಚಿಕೊಂಡಿದ್ದರು.. ಏಳು ತಿಂಗಳಿನ ವರೆಗೂ ಕಾರ್ಯ ನಿರ್ವಹಿಸಿ ಸಧ್ಯ ತಾಯ್ತನದ ಹಾರೈಕೆಯ ರಜೆ ತೆಗೆದುಕೊಂಡಿದ್ದು ಇನ್ನು ಆರು ತಿಂಗಳುಗಳ ಕಾಲ ದಿವ್ಯ ಜ್ಯೋತಿ ತೆರೆ ಮೇಲೆ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು.. ಇನ್ನು ಇತ್ತ ದಿವ್ಯಾ ಅವರಿಗಾಗಿ ಪತಿ ಮಹೇಶ್ ಗೌಡ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದು ವಾಹಿನಿ ಸ್ನೇಹಿತರು ಸಿನಿಮಾ ಸ್ನೇಹಿತರು ಸಂಬಂಧಿಕರು ಎಲ್ಲರೂ ಆಗಮಿಸಿ ತಾಯಿ ಹಾಗೂ ಮಗುವಿಗೆ ಶುಭ ಹಾರೈಸಿದ್ದರು‌.. ಇನ್ನು ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿಯೂ ಸಹ ಮಹಿಳಾ ದಿನದ ವಿಶೇಷವಾಗಿ ದಿವ್ಯ ಜ್ಯೋತಿ ಅವರನ್ನು ಆಹ್ವಾನಿಸಿ ಸೀಮಂತ ಶಾಸ್ತ್ರ ನೆರವೇರಿಸಿ ಹಾರೈಸಿದ್ದರು.. ಇದೀಗ ಕಳೆದ ಹದಿನೈದು ದಿನದ ಹಿಂದೆ ಮಾರ್ಚ್ ಹನ್ನೊಂದರಂದು ದಿವ್ಯ ಜ್ಯೋತಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಹೇಶ್ ಹಾಗೂ ದಿವ್ಯ ಜ್ಯೋತಿ ತಮ್ಮ ಜೀವನಕ್ಕೆ ಕಂದನ ಬರಮಾಡಿಕೊಂಡಿದ್ದಾರೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ ಮಹೇಶ್ ಅವರು ಹೆಣ್ಣು ಮಗುವಿನ ಆಶೀರ್ವಾದವಾಗಿದೆ.. ಎಂದಿದ್ದರು.. ಮಗು ಹೇಗಿದೆ ಎಂದು ಸ್ನೇಹಿತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹೇಶ್ ತಾಯಿ‌ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.. ಸಧ್ಯ ಮಗುವಿನ ಆಗಮನದ ಸಂತೋಷದಲ್ಲಿರುವ ದಿವ್ಯ ಜ್ಯೋತಿ ಹಾಗೂ ಮಹೇಶ್‌ ದಂಪತಿಗೆ ಸ್ನೇಹಿತರು ಹಾಗೂ ಆಪ್ತರು ಶುಭಾಶಯ ತಿಳಿಸಿ ಮಗುವಿಗೆ ಶುಭ ಹಾರೈಸಿದ್ದಾರೆ..
ನವದೆಹಲಿ(ಅ.01): ಪಕ್ಷದಲ್ಲಿ ಸದ್ಯ ಕಾಣಿಸಿಕೊಂಡಿರುವ ಎಲ್ಲಾ ಅವ್ಯವಸ್ಥೆಗಳಿಗೂ, ಅಧಿಕಾರ ವಿಕೇಂದ್ರಿಕರಣವೊಂದೇ ಮದ್ದು ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಶಿ ತರೂರ್‌, ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಹೈಕಮಾಂಡ್‌ ಸಂಸ್ಕೃತಿಗೆ ಬ್ರೇಕ್‌ ಹಾಕುವುದಾಗಿ ಭರವಸೆ ನೀಡಿದ್ದಾರೆ. ಶುಕ್ರವಾರ ಇಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ತರೂರ್‌ ‘ಕಾಂಗ್ರೆಸ್‌ ಅಧ್ಯಕ್ಷರಿಗೆ ಅಂತಿಮ ನಿರ್ಧಾರ ಬಿಡಲಾಗಿದೆ ಎಂಬ ಒಂದು ಸಾಲಿನ ನಿರ್ಣಯ ತೆಗೆದುಕೊಳ್ಳುವ ವ್ಯವಸ್ಥೆಯನ್ನೇ ನಾವು ಮುಂದುವರೆಸಿಕೊಂಡು ಹೋಗಲಾಗದು. ಪಕ್ಷದಲ್ಲಿನ ಸದ್ಯದ ಎಲ್ಲಾ ಬಿಕ್ಕಟ್ಟಿಗೆ ಅಧಿಕಾರ ವಿಕೇಂದ್ರಿಕರಣವೊಂದೇ ಪರಿಹಾರ. ನಾನು ಆಯ್ಕೆಯಾದರೆ ಪಕ್ಷದಲ್ಲಿನ ಹೈಕಮಾಂಡ್‌ ಸಂಸ್ಕೃತಿಯನ್ನು ಕೊನೆಗಾಣಿಸುವೆ’ ಎಂದು ಹೇಳಿದರು. ಶಶಿ ತರೂರ್‌ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯೇ ತಪ್ಪು, ಕಾಶ್ಮೀರ, ಲಡಾಖ್‌ ಪ್ರದೇಶವೇ ನಾಪತ್ತೆ! ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಗಾಂಧಿ ಕುಟುಂಬ ಬೆಂಬಲಿತ ಅಭ್ಯರ್ಥಿ’ ಎಂದು ಬಣ್ಣಿಸಿದ ತರೂರ್‌, ‘ಯಥಾಸ್ಥಿತಿಯನ್ನು ಬೆಂಬಲಿಸುವ ವ್ಯಕ್ತಿಯನ್ನು ಸ್ಥಾಪಿತ ಸಂಸ್ಥೆ ಬೆಂಬಲಿಸುವುದರ ಬಗ್ಗೆ ನನಗೆ ಅಚ್ಚರಿ ಏನಿಲ್ಲ. ಆದರೆ ನಿಮಗೆ ಬದಲಾವಣೆ ಬೇಕಿದ್ದರೆ ನನ್ನನ್ನು ಬೆಂಬಲಿಸಿ. ನಾನು ತಳಮಟ್ಟದಲ್ಲಿ ಕೆಲಸ ಮಾಡುವವರನ್ನು ಸಶಕ್ತಗೊಳಿಸುವ ಗುರಿ ಹೊಂದಿದ್ದೇನೆ’ ಎಂದರು. ‘ಜೊತೆಗೆ ಪಕ್ಷ ಸರ್ವಸಮ್ಮತ ಒಬ್ಬರೇ ವ್ಯಕ್ತಿಯನ್ನು ಕಣಕ್ಕೆ ಇಳಿಸುವ ಗುರಿಯನ್ನೇನು ಹೊಂದಿಲ್ಲ. ಈ ಬಗ್ಗೆ ನಾನು ಗಾಂಧೀ ಕುಟುಂಬದ ಮೂವರ ಜೊತೆಗೂ ಮಾತನಾಡಿದ್ದು, ಅವರು ಕೂಡಾ ಇಂಥ ಸ್ಪರ್ಧೆ ಪಕ್ಷವನ್ನು ಇನ್ನಷ್ಟುಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ’ ಎಂದು ತರೂರ್‌ ಹೇಳಿದರು.
ನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು ಗೊಣಗಲಾರಂಭಿಸಿದ. ಬೆಳಿಗ್ಗೆ ಎದ್ದು ಮೇಲ್ ಚೆಕ್ ಮಾಡಿದರೆ ಗೆಳೆಯನ ಮೇಲ್. ಸಬ್ಜೆಕ್ಟ್ ಲೈನ್‌ನಲ್ಲಿದ್ದ ವಿಷಯ ನೋಡಿ ಗಾಬರಿಯಾಗಿ ಮೇಲ್ ತೆರೆದರೆ ‘ನಾನು ನಿನ್ನೆಯಷ್ಟೇ ಲಂಡನ್‌ಗೆ ಬಂದೆ. ನಿನಗೆ ತಿಳಿಸಲೂ ಸಾಧ್ಯವಾಗಿರಲಿಲ್ಲ. ನನ್ನ ಬ್ಯಾಗ್ ಕಳೆದು ಹೋಗಿದೆ. ಪಾಸ್‌ಪೋರ್ಟ್, ಕ್ರೆಡಿಟ್ ಕಾರ್ಡ್ ಎಲ್ಲವೂ ಅದರಲ್ಲೇ ಇತ್ತು. ನನ್ನ ಕಿಸೆಯಲ್ಲಿದ್ದ ಸ್ವಲ್ಪ ದುಡ್ಡು ಬಿಟ್ಟರೆ ಬೇರೆ ದುಡ್ಡೂ ಇಲ್ಲ. ಅದೃಷ್ಟವಶಾತ್ ನನ್ನ ಒಂದು ಡೆಬಿಟ್ ಕಾರ್ಡ್ ಪರ್ಸ್‌ನಲ್ಲೇ ಇದೆ. ದಯವಿಟ್ಟು ನನ್ನ ಅಕೌಂಟಿಗೆ 100 ಪೌಂಡ್ ಟ್ರಾನ್ಸ್‌ಫರ್ ಮಾಡು. ಬಂದ ತಕ್ಷಣ ಕೊಡುತ್ತೇನೆ’. ನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು ಗೊಣಗಲಾರಂಭಿಸಿದ. ಅವನ ಗೊಣಗಾಟದ ಮಧ್ಯೆಯೇ “ನಿನ್ನ ಇ-ಮೇಲ್ ಹ್ಯಾಕ್ ಆಗಿದೆ. ನಿನ್ನ ಅಡ್ರೆಸ್ ಬುಕ್‌ನಲ್ಲಿದ್ದ ಎಲ್ಲರಿಗೂ ನೀನು ಲಂಡನ್‌ನಲ್ಲಿ ಬ್ಯಾಗು, ಪಾಸ್‌ಪೋರ್ಟ್ ಕಳೆದುಕೊಂಡು ಅನಾಥನಾಗಿದ್ದೀಯ ಎಂಬ ಸಂದೇಶ ಹೋಗಿದೆ. ಅರ್ಜೆಂಟ್ ಈ ಅಕೌಂಟ್‌ಗೆ ಕಳುಹಿಸಿ ಎಂದ ಒಂದು ನಂಬರ್ ಕೂಡಾ ಕೊಟ್ಟಿದ್ದಾರೆ” ಎಂದು ವಿವರಿಸಿದಾಗ ಅವನ ನಿದ್ರೆ ಸಂಪೂರ್ಣ ಬಿಟ್ಟು ಹೋಯಿತು. ಅದೃಷ್ಟವಶಾತ್ ಅವನಲ್ಲಿ ಅಡ್ರೆಸ್ ಬುಕ್‌ನ ನಕಲೊಂದು ಕಂಪ್ಯೂಟರ್‌ನಲ್ಲೇ ಇದ್ದುದರಿಂದ ತನ್ನ ಇನ್ನೊಂದು ಇ-ಮೇಲ್ ಐಡಿ ಬಳಸಿ ಎಲ್ಲರಿಗೂ ತನ್ನ ಮೇಲ್ ಹ್ಯಾಕ್ ಆಗಿದೆ. ಯಾರೂ ದುಡ್ಡು ಕಳುಹಿಸಬೇಡಿ ಎಂಬ ಸಂದೇಶ ಕಳುಹಿಸಿದ. ಯಾರೂ ಹಣ ಕಳೆದುಕೊಳ್ಳುವ ಸಂದರ್ಭ ಎದುರಾಗಲಿಲ್ಲ. ಭಯೋತ್ಪಾದಕ ಇ-ಮೇಲ್ ಮುಂಜಾನೆ 4:30 ರ ಸಮಯ, ಹೊರಗೆ ಯಾರೋ ಬಾಗಿಲು ತಟ್ಟುತ್ತಿರುವ ಸದ್ದು. ಬಾಗಿಲ ಬಳಿಯ ಕಿಟಕಿ ತೆಗೆದು ನೋಡುತ್ತಿದ್ದವನಿಗೆ ಮನೆಯಿಂದಾಚೆ ನಿಂತಿದ್ದ ಪೋಲೀಸ್ ಪೇದೆ ಕಂಡು ಭಯವಾಯಿತು. ಈ ಹೊತ್ತಿಗೆ ನಮ್ಮ ಕಂಪೆನಿಯ ಮುಖ್ಯಸ್ಥರ ಆದೇಶವೂ ಫೋನ್‌ನಲ್ಲೇ ಬಂತು ‘ಪೊಲೀಸಿನವರಿಗೇನೋ ಹೆಲ್ಪ್ ಬೇಕಂತೆ ಸ್ವಲ್ಪ ಹೋಗಿ ಬನ್ನಿ’. ಸ್ಟೇಷನ್‌ಗೆ ಹೋದ ಮೇಲೆ ವಿಷಯ ಬಹಳ ಸರಳ ಎಂದು ಅರ್ಥವಾಯಿತು. ಸ್ಫೋಟವೊಂದರ ಬೆದರಿಕೆ ಇರುವ ಇ-ಮೇಲ್ ನಮ್ಮ ಪ್ರದೇಶದ ಯಾವುದೋ ಕಂಪ್ಯೂಟರ್‌ನಿಂದ ಹೋಗಿತ್ತು. ಇಂಟರ್ನೆಟ್ ಸೇವೆ ಒದಗಿಸುವ ಕಂಪೆನಿಯವರು ಐ.ಪಿ. ನಂಬರ್ ಕೊಟ್ಟು ಪ್ರದೇಶ ಹೇಳಿದ್ದರೇ ಹೊರತು ಯಾವ ಕಂಪ್ಯೂಟರ್‌ನಿಂದ ಹೋಯಿತು ಎಂಬುದನ್ನು ಕಂಡು ಹಿಡಿಯುವುದು ನಮ್ಮಿಂದಾಗದ ವಿಷಯ ಎಂದು ಕೈಚೆಲ್ಲಿದ್ದರು. ಅವರು ಹಾಗೆ ಮಾಡಿದ್ದಕ್ಕೂ ಕಾರಣವಿತ್ತು. ಹಿಂದೊಮ್ಮೆ ತಪ್ಪು ಐ.ಪಿ.ಕೊಟ್ಟು ಕೈ ಸುಟ್ಟುಕೊಂಡಿದ್ದ ಕಂಪೆನಿಯದು. ಆಗ ನಿರಪರಾಧಿಯೊಬ್ಬ ಹಲವು ತಿಂಗಳು ಜೈಲಿನಲ್ಲಿ ಇರಬೇಕಾದ ಸ್ಥಿತಿ ಬಂದಿತ್ತು. ಹಾಗಾಗಿ ಅವರು ಈ ಬಗೆಯ ಐಡೆಂಟಿಟಿ ಕಳ್ಳತನ ಕಂಡುಹಿಡಿಯುವ ಪರಿಣತರು ಬೇರೆಯೇ ಇರುತ್ತಾರೆಂದು ಹೇಳಿದ್ದರು. ಅದು ಸುತ್ತಿ ಬಳಸಿ ನಮ್ಮ ಬಳಿಗೆ ಬಂದಿತ್ತು. ಪೊಲೀಸರಿಗೂ ಮತ್ತೊಮ್ಮೆ ತಪ್ಪು ಮಾಡಿ ಟೀಕೆಗೆ ಗುರಿಯಾಗುವ ಮನಸ್ಸಿರಲಿಲ್ಲ. ಪೊಲೀಸರ ಪ್ರಾಥಮಿಕ ತನಿಖೆಯಲ್ಲೇ ಇಮೇಲ್ ಕಳುಹಿಸಿರಬಹುದೆಂದು ಭಾವಿಸಲಾಗಿದ್ದ ವ್ಯಕ್ತಿ ಮುಗ್ಧ ಎಂದು ತಿಳಿದುಬಂದಿತ್ತು. ಆದರೆ ಅವನನ್ನು ಪೂರ್ಣ ನಂಬಲು ಸಾಧ್ಯವಿಲ್ಲದ ಸ್ಥಿತಿ ಪೊಲೀಸರದ್ದು. ತಾಂತ್ರಿಕ ವಿವರಗಳನ್ನು ಸಂಗ್ರಹಿಸುತ್ತಾ ಹೋದಂತೆ ಆತ ಮುಗ್ಧ ಎಂದು ತಿಳಿಯಿತು. ಆತ ಬಳಸುತ್ತಿದ್ದ ಕಂಪ್ಯೂಟರ್ ಯಾವ ರೀತಿಯಲ್ಲೂ ಸುರಕ್ಷಿತವಾಗಿರಲಿಲ್ಲ. ಅಷ್ಟೇನೂ ತಂತ್ರಜ್ಞಾನ ತಿಳಿಯದ ಆತ ತನ್ನ ವೈರ್‌ಲೆಸ್ ಲ್ಯಾನ್ ಸೌಲಭ್ಯವಿರುವ ಲ್ಯಾಪ್‌ಟಾಪ್ ಬಳಕೆಗೆ ಅನುಕೂಲವಾಗುವಂತೆ ವೈರ್‌ಲೆಸ್ ಮೋಡೆಮ್ ಖರೀದಿಸಿದ್ದ ಆತ ಅದನ್ನು ಪಾಸ್‌ವರ್ಡ್ ಹಾಕಿ ಸುರಕ್ಷಿತವಾಗಿಟ್ಟರಲಿಲ್ಲ. ಸುತ್ತಮುತ್ತಲಿನ ಮನೆಯವರೆಲ್ಲರೂ ಅದನ್ನು ಆರಾಮವಾಗಿ ಬಳಸಬಹುದಿತ್ತು. ಅನ್‌ಲಿಮಿಟೆಡ್ ಚಂದಾದಾರನಾಗಿದ್ದರಿಂದ ಇಂಟರ್ನೆಟ್ ಬಿಲ್‌ನಲ್ಲೂ ಆತನಿಗೆ ದುರ್ಬಳಕೆ ಗೊತ್ತಾಗುವಂತಿರಲಿಲ್ಲ. ಪಾಸ್‌ವರ್ಡ್ ಕದಿಯುವುದು ಹೀಗೆ ಮೊದಲ ಪ್ರಕರಣದಲ್ಲಿ ಇ-ಮೇಲ್ ಹ್ಯಾಕ್ ಮಾಡಿದ್ದರು. ಎರಡನೇ ಪ್ರಕರಣದಲ್ಲಿ ಅಸುರಕ್ಷಿತ ಇಂಟರ್ನೆಟ್ ಸಂಪರ್ಕವನ್ನು ಭಯೋತ್ಪಾದಕರು ಬಳಸಿಕೊಂಡಿದ್ದರು. ತಂತ್ರಜ್ಞಾನ ಮಾಹಿತಿಯ ಹೆಬ್ಬಾಗಿಲನ್ನು ತೆರೆದಿಟ್ಟಿರುವಂತೆಯೇ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಅವಕಾಶವನ್ನೂ ಒದಗಿಸಿಕೊಟ್ಟಿದೆ. ಪಾಸ್‌ವರ್ಡ್ ಹೇಗೆ ಕದಿಯುವುದು…? ಈ ಪ್ರಶ್ನೆಯನ್ನು ಗೂಗ್ಲ್‌ನಲ್ಲಿ ಹಾಕಿದರೆ ಯಾವ ಇ-ಮೇಲ್ ಅನ್ನೂ ಬೇಕಾದರೂ ಹ್ಯಾಕ್ ಮಾಡುವ ತಂತ್ರಾಂಶಗಳು ನಮ್ಮಲ್ಲಿ ಲಭ್ಯ ಎಂಬ ನೂರೆಂಟು ಲಿಂಕ್‌ಗಳು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ. ತಮಾಷೆ ಎಂದರೆ ಇದೂ ಸುಳ್ಳು. ಅಕ್ಷರ, ಚಿಹ್ನೆ, ಸಂಖ್ಯೆಗಳ ಅಗಣಿತ ಜೋಡಣೆಯನ್ನು ಒಂದೊಂದಾಗಿ ಪ್ರಯತ್ನಿಸುತ್ತಾ ಹೋಗುವ ತಂತ್ರಾಂಶ ರೂಪಿಸಲು ಸಾಧ್ಯ. ಆದರೆ ಅದು ಎಲ್ಲಾ ಪಾಸ್‌ವರ್ಡ್‌ಗಳನ್ನೂ ಭೇದಿಸುತ್ತದೆ ಎಂಬುದು ಸಂಪೂರ್ಣ ನಿಜವಲ್ಲ. ಕಳ್ಳರು ಈ ಬಗೆಯ ಸಾಫ್ಟ್‌ವೇರ್‌ಗಳಿಗಿಂತ ಹೆಚ್ಚು ಸುಲಭವಾಗಿ ಮತ್ತು ಕರಾರುವಕ್ಕಾಗಿ ಪಾಸ್‌ವರ್ಡ್ ಭೇದಿಸುವ ತಂತ್ರಗಳನ್ನು ಬಳಸುತ್ತಾರೆ. ಸೋಷಿಯಲ್ ನೆಟ್‌ವರ್ಕಿಂಗ್ ತಾಣಗಳಾದ ಫೇಸ್‌ಬುಕ್, ಆರ್ಕುಟ್ ನಂಥವುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಾಹಿತಿ ನೀಡುವವರ ಪಾಸ್‌ವರ್ಡ್‌ಗಳನ್ನು ಕದಿಯುವುದು ಸುಲಭ. ಈ ತಾಣಗಳ ಪ್ರೈವಸಿ ಪಾಲಿಸಿ ಅಥವಾ ಖಾಸಗಿ ವಿವರಗಳ ನಿರ್ವಹಣೆಯ ವಿಧಾನಗಳನ್ನು ತಿಳಿದುಕೊಳ್ಳದೆ ನಾವು ಓದಿದ ಶಾಲೆ, ಗೆಳೆಯರು, ಹುಟ್ಟಿದ ದಿನಾಂಕ, ಹುಟ್ಟೂರು, ಕೆಲಸ ಮಾಡಿದ, ಮಾಡುತ್ತಿರುವ ಸಂಸ್ಥೆಗಳ ವಿವರಗಳನ್ನೆಲ್ಲಾ ಅಲ್ಲಿ ಬರೆದಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಫೇಸ್‌ಬುಕ್‌ನಂಥ ತಾಣಗಳು ಇದ್ದಕ್ಕಿದ್ದಂತೇ ತಮ್ಮ ಪ್ರೈವಸಿ ಪಾಲಿಸಿಗಳನ್ನು ಬದಲಾಯಿಸಿ ನಿಮ್ಮ ಖಾಸಗಿ ವಿಷಯಗಳನ್ನು ರಾತ್ರೋರಾತ್ರಿ ಬಹಿರಂಗಗೊಳಿಸಿಬಿಡುವ ಅಪಾಯವೂ ಇರುತ್ತದೆ. ಫೇಸ್‌ಬುಕ್ ಇತ್ತೀಚೆಗಷ್ಟೇ ಇಂಥ ಕೆಲಸ ಮಾಡಿತ್ತು. ನಿರ್ದಿಷ್ಟ ವಿಷಯಗಳನ್ನು ನಿರ್ದಿಷ್ಟ ಜನರಿಗೆ ಮಾತ್ರ ತಿಳಿಸುವ ಸೌಲಭ್ಯದ ಸೂಕ್ಷ್ಮಗಳ ಅರಿವಿಲ್ಲದೆ ಹಲವರು ಎಲ್ಲವನ್ನೂ ಎಲ್ಲರೂ ನೋಡಲು ಬಿಟ್ಟು ಬಿಟ್ಟಿರುತ್ತಾರೆ. ಬಹಳಷ್ಟು ಜನರು ತಮ್ಮ ಹುಟ್ಟಿದ ವರ್ಷ, ದಿನಾಂಕ, ಮಕ್ಕಳ ಹೆಸರು, ಪತ್ನಿ ಅಥವಾ ಪತಿಯ ಹೆಸರು, ಇಷ್ಟವಾಗುವ ಲೇಖಕ, ಪುಸ್ತಕದ ಶೀರ್ಷಿಕೆಯನ್ನೇ ಪಾಸ್‌ವರ್ಡ್ ಮಾಡಿಕೊಂಡಿರುತ್ತಾರೆ. ಪಾಸ್‌ವರ್ಡ್ ಕಳ್ಳರು ಬಯಸುವುದೂ ಇದನ್ನೇ. ಪರಿಣಾಮವಾಗಿ ನೀವು ಮನೆಯಲ್ಲಿ ಕುಳಿತಿರುವಾಗಲೇ ನಿಮ್ಮ ಇ-ಮೇಲ್‌ನಿಂದ ನಿಮ್ಮ ಗೆಳೆಯರಿಗೆಲ್ಲಾ ಅರ್ಜೆಂಟ್ ದುಡ್ಡು ಕಳುಹಿಸಿಕೊಡು ಎಂಬ ಸಂದೇಶಗಳು ಹೋಗಿಬಿಡಬಹುದು. ಸಾಮಾನ್ಯವಾಗಿ ಇ-ಮೇಲ್ ಕಳ್ಳರು ಮೊದಲಿಗೆ ಮಾಡುವ ಕೆಲಸವೆಂದರೆ ನೀವು ಇ-ಮೇಲ್ ಖಾತೆ ಸೃಷ್ಟಿಸುವ ವೇಳೆ ನೀಡಿರುವ ಪರ್ಯಾಯ ಇ-ಮೇಲ್ ವಿಳಾಸವನ್ನು -ಬದಲಾಯಿಸುವುದು. ಇದರಿಂದಾಗಿ ನೀವು ಹೊಸ ಪಾಸ್‌ವರ್ಡ್‌ಗಾಗಿ ಅಪೇಕ್ಷಿಸಿದರೆ ಅದು ನಿಮಗೆ ದೊರೆಯುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಕೊನೆಗೆ ಉಳಿಯುವುದು ಒಂದೇ ಮಾರ್ಗ. ನೀವು ಇ-ಮೇಲ್ ಸೇವೆಯನ್ನು ಪಡೆದಿರುವ ಸಂಸ್ಥೆಯನ್ನು ಸಂಪರ್ಕಿಸಿ ಈ ಕುರಿತಂತೆ ದೂರು ಕೊಡುವುದು. ಮತ್ತೆ ನಿಮ್ಮ ಹಳೆಯ ಇ-ಮೇಲ್ ವಿಳಾಸವನ್ನು ಪಡೆಯಲು ಮತ್ತಷ್ಟು ಸರ್ಕಸ್‌ಗಳ ಅಗತ್ಯವೂ ಇದೆ. ನೀವು ನಿಯತವಾಗಿ ಸಂಪರ್ಕಿಸುತ್ತಿರುವ ನಾಲ್ಕಾರು ವಿಳಾಸಗಳು ಇತ್ಯಾದಿ ಹಲವು ವಿವರಗಳನ್ನು ನಿಮ್ಮಿಂದ ಪಡೆದು ನಿಮಗೆ ಮತ್ತೆ ಅದೇ ವಿಳಾಸವನ್ನು ಅವರು ಒದಗಿಸುತ್ತಾರೆ. ನೀವು ದೂರುಕೊಟ್ಟ ತಕ್ಷಣ ನಿಮ್ಮ ಹ್ಯಾಕ್ ಆದ ವಿಳಾಸವನ್ನು ಸ್ಥಗಿತಗೊಳಿಸುವುದರಿಂದ ಇ-ಮೇಲ್‌ನ ದುರ್ಬಳಕೆ ತಪ್ಪುತ್ತದೆ. ಸುರಕ್ಷಾ ಮಾರ್ಗ ಸುರಕ್ಷಿತ ಪಾಸ್‌ವರ್ಡ್‌ಗಳು ಹೇಗಿರಬೇಕು ಎಂಬುದಕ್ಕೆ ನೂರೆಂಟು ಸಲಹೆಗಳಿವೆ. ಸಾಮಾನ್ಯರು ಮಾಡಬಹುದಾದ ಕೆಲಸವೆಂದರೆ ನೀವು ಕೊಟ್ಟಿರುವ ಪಾಸ್‌ವರ್ಡ್‌ನಲ್ಲಿ ಅಕ್ಷರಗಳು, ಚಿಹ್ನೆಗಳು ಮತ್ತು ಅಂಕೆಗಳು ಇರುವಂತೆ ನೋಡಿಕೊಳ್ಳುವುದು. ಇವಕ್ಕೂ ಸಾರ್ವಜನಿಕವಾಗಿ ಲಭ್ಯವಿರುವ ನಿಮ್ಮ ವೈಯಕ್ತಿಕ ವಿವರಗಳಿಗೂ ಸಂಬಂಧವಿರಬಾರದು. ಹಾಗೆಂದು ಬ್ಯಾಂಕ್ ಅಕೌಂಟ್‌ನ ನಂಬರ್ ನಿಮ್ಮ ಪಾಸ್‌ವರ್ಡ್‌ನಲ್ಲಿ ಇರುವಂತೆ ನೋಡಿಕೊಳ್ಳುವುದಲ್ಲ….! ಹಾಗೆ ಮಾಡಿದರೆ ನಿಮ್ಮ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಇ-ಮೇಲ್‌ನಲ್ಲಿ ನಿಮಗೆ ಬರುವ ಸಂದೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ನಿಮ್ಮ ಬ್ಯಾಂಕ್‌ನಿಂದ ನಿಮಗೆ ಇ-ಮೇಲ್ ಬಂದಿದ್ದರೆ ಅದಕ್ಕೆ ಉತ್ತರಿಸುವ ಮೊದಲು ಅವರು ಯಾವ ವಿವರಗಳನ್ನು ಕೇಳಿದ್ದಾರೆ? ಆ ವಿವರಗಳು ಅವರಿಗೇಕೆ ಬೇಕಾಗಿರಬಹುದು ಎಂಬುದರ ಸ್ವಲ್ಪ ಯೋಚಿಸಿ. ಯಾವ ಬ್ಯಾಂಕ್ ಕೂಡಾ ನಿಮ್ಮಿಂದ ವೈಯಕ್ತಿಕ ವಿವರಗಳು, ಖಾತೆ ಸಂಖ್ಯೆ ಅದರ ಪಾಸ್‌ವರ್ಡ್ ಇತ್ಯಾದಿಗಳನ್ನಂತೂ ಇ-ಮೇಲ್‌ನಲ್ಲಿ ಕೇಳುವುದಿಲ್ಲ. ಈ ರೀತಿಯ ಸೂಕ್ಷ್ಮವಲ್ಲದ ವಿವರಗಳನ್ನು ಕೇಳಿದ್ದರೂ ಅದು ಬ್ಯಾಂಕ್‌ನಿಂದಲೇ ಬಂದಿದೆ ಎಂಬದನ್ನು ಖಚಿತ ಪಡಿಸಿಕೊಂಡ ನಂತರವಷ್ಟೇ ಉತ್ತರಿಸಬೇಕು. ನಿಮ್ಮ ಬ್ಯಾಂಕ್‌ನ ಹೆಸರಿನಲ್ಲಿ ಒಂದು ಅಕ್ಷರಲೋಪವಾಗಿದ್ದರೂ ಅದು ಸುಳ್ಳು ಇ-ಮೇಲ್ ಸಂದೇಶ. ಸೋಷಿಯಲ್ ನೆಟ್‌ವರ್ಕಿಂಗ್ ತಾಣಗಳಲ್ಲಿ ನೀವು ಸಕ್ರಿಯರಾಗಿದ್ದರೆ ನಿಮ್ಮ ವ್ಯವಹಾರಗಳಿಗೆ ಬಳಸುವ ಇ-ಮೇಲ್ ವಿಳಾಸವನ್ನು ಅಲ್ಲಿ ನೀಡಲೇಬೇಡಿ. ಅದಕ್ಕಾಗಿ ಬೇರೆಯೇ ವಿಳಾಸ ಸೃಷ್ಟಿಸಿಕೊಳ್ಳಿ. ಮೇಲ್‌ನಲ್ಲಿ ಬರುವ ಕೊಂಡಿಗಳನ್ನೆಲ್ಲಾ ಕ್ಲಿಕ್ಕಿಸುವ ಮೊದಲು ಎರಡೆರಡು ಬಾರಿ ಯೋಚಿಸಿ. ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡುವ ಮೊದಲು ಅದು ವಿಶ್ವಾಸಾರ್ಹವೇ ಎಂಬುದನ್ನು ಪರಿಶೀಲಿಸಿ. ಒಮ್ಮೆ ಅಂತರ್ಜಾಲಕ್ಕೆ ನೀವು ಸೇರಿಸುವ ಮಾಹಿತಿಯನ್ನು ಸುಲಭದಲ್ಲಿ ಅಲ್ಲಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಅದರ ಅಗಣಿತ ಪ್ರತಿಗಳು ಎಲ್ಲೆಲ್ಲೋ ಅಡಗಿರಬಹುದು. ಆದ್ದರಿಂದ ಯಾವ ವಿವರ ಅಂತರ್ಜಾಲದಲ್ಲಿರಬೇಕು ಯಾವುದು ಇರಬಾರದು ಎಂಬ ವಿವೇಕ ನಿಮ್ಮದಾಗಿರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕದ ಸುರಕ್ಷತೆಗೆ ಹೆಚ್ಚಿನ ಗಮನಹರಿಸಿ. ವಿಂಡೋಸ್ ಬಳಕೆದಾರರಾಗಿದ್ದರೆ ಒಳ್ಳೆಯ ಆ್ಯಂಟಿ ವೈರಸ್ ಇರಲಿ. ಜೊತೆಗೆ ಸಾಫ್ಟ್‌ವೇರ್ ಗಳ ಸುರಕ್ಷತಾ ಪ್ಯಾಚ್‌ಗಳನ್ನು ಅಪ್‌ಡೇಟ್ ಮಾಡಿ. ಮಾಲ್‌ಗಳಲ್ಲಿ ಉಚಿತವಾಗಿ ದೊರೆಯುವ ಇಂಟರ್ನೆಟ್ ಸಂಪರ್ಕ ಬಳಸುವಾಗ ಮಾಹಿತಿ ಕದಿಯಲು ಅವಕಾಶವಿಲ್ಲದಂತೆ ನಿಮ್ಮ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ಮಾಹಿತಿಯನ್ನು ಎನ್ಕ್ರಿಪ್ಟ್ ಅಥವಾ ಬೀಗಹಾಕಿಡುವ ವಿಧಾನಗಳನ್ನು ಬಳಸಿ. ನಿಮ್ಮ ಕಂಪ್ಯೂಟರ್ ಮಾಹಿತಿಯ ಹೆಬ್ಬಾಗಿಲನ್ನು ತೆರೆದಿಟ್ಟಿದೆ ಎಂಬುದು ನಿಜ. ಈ ಬಾಗಿಲಿನ ಮೂಲಕ ಒಳ್ಳೆಯವರು ಒಳ ಬರುವಂತೆ ಕಳ್ಳರೂ ಬರಬಹುದು ಎಂಬುದನ್ನು ಮರೆಯದಿರಿ.
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು BestIncestSexGames? BestIncestSexGames ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು BestIncestSexGames ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು BestIncestSexGames? BestIncestSexGames ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ BestIncestSexGames, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ BestIncestSexGames? ನೀವು ಪ್ಲೇ ಮಾಡಬಹುದು BestIncestSexGames ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, BestIncestSexGames ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ BestIncestSexGames ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, BestIncestSexGames ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ BestIncestSexGames ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು BestIncestSexGames? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play BestIncestSexGames ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
ರಾಮ ಜನ್ಮಭೂಮಿ ಅಯೋಧ್ಯಯಲ್ಲಿ ಶ್ರೀರಾಮನ ಮಂದಿರ ಕಟ್ಟಬೇಕು ಎನ್ನುವುದು ಜಗತ್ತಿನ ಕೋಟ್ಯಾಂತರ ಹಿಂದೂಗಳ ಕನಸಾಗಿತ್ತು. ಈಗ ಅಯೋಧ್ಯಲ್ಲಿ ರಾಮ ಮಂದಿರದ ಶಿಲಾನ್ಯಾಸದ ಭೂಮಿ ಪೂಜೆ ನೆರವೇರಿದ್ದು ಹಿಂದೂಗಳ ಶತ ಶತಮಾನಗಳ ಕನಸು ಕೆಲವೇ ವರ್ಷಗಳಲ್ಲಿ ಈಡೇರಲಿದೆ. ಹೌದು ಆಗಸ್ಟ್ ೫ ಜಗತ್ತಿನಲ್ಲಿರುವ ಎಲ್ಲಾ ಹಿಂದೂಗಳ ಪಾಲಿಗೆ ಅದ್ಭುತ ದಿನವಾಗಿದೆ. ಇನ್ನು ಪಾಕಿಸ್ತಾನದ ಮಾಜಿ ಆಟಗಾರರೊಬ್ಬರು ಅಯೋಧ್ಯಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನೆರವೇರಿದ್ದು ಇದು ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ ಎಂದು ಹೇಳಿದ್ದು ಶ್ರೀರಾಮ ನಮಗೆ ಆದರ್ಶ ಪುರುಷ ಎಂದು ಟ್ವೀಟ್ ಮಾಡಿದ್ದಾರೆ. The beauty of Lord Rama lies in his character, not in his name. He is a symbol of the victory of right over the evil. There is wave of happiness across the world today. It is a moment of great satisfaction. #JaiShriRam pic.twitter.com/wUahN0SjOk — Danish Kaneria (@DanishKaneria61) August 5, 2020 ಹೌದು ಸ್ನೇಹಿತರೆ, ಹೀಗೆ ಹೇಳಿದ್ದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಆಗಿರುವ ಡ್ಯಾನಿಶ್ ಕನೇರಿಯಾ. ಶ್ರೀರಾಮನ ಸೌಂದರ್ಯವು ಅವನ ಹೆಸರಿನಲ್ಲಿ ಇಲ್ಲ, ಅವನ ವ್ಯಕ್ತಿತ್ವದಲ್ಲಿದೆ. ದುಷ್ಟಶಕ್ತಿಗಳ ಮೇಲಿನ ವಿಜಯದ ಸಂಕೇತವೇ ಶ್ರೀರಾಮ. ಇಂದು ಜಗತ್ತಿನಲ್ಲೆಡೆ ಸಂಭ್ರಮದ ದಿನ..ಬಹಳ ತೃಪ್ತಿ ಪಟ್ಟ ಕ್ಷಣದ ದಿನ..ಜೈ ಶ್ರೀರಾಮ್ ಎಂದು ಡ್ಯಾನಿಶ್ ಕನೇರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಜೊತೆಗೆ ಪ್ರಭು ಶ್ರೀರಾಮನ ಚಿತ್ರವನ್ನೂ ಸಹ ಪೋಸ್ಟ್ ಮಾಡಿಕೊಂಡಿದ್ದಾರೆ. Today is the Historical Day for Hindus across the world. Lord Ram is our ideal. https://t.co/6rgyfR8y3N — Danish Kaneria (@DanishKaneria61) August 5, 2020 ಭಗವಾನ್ ಶ್ರೀರಾಮನ ಜೀವನವು ನಮಗೆ ಸಹೋದರತೆ ಮತ್ತು ಏಕತೆಯನ್ನ ಕಲಿಸುತ್ತದೆ. ಇನ್ನು ನಮ್ಮ ಧಾರ್ಮಿಕ ನಂಬಿಕೆಗಳೊಂದಿಗೆ ಯಾರಿಗೂ ಯಾವುದೇ ತರಹದ ಸಮಸ್ಯೆ ಇರಬಾರದು ಎಂದು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಡ್ಯಾನಿಶ್ ಕನೇರಿಯಾ ಅವರ ಬಗ್ಗೆ ಹೇಳಬೇಕೆಂದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ. ಇನ್ನು ಇವರಿಗೂ ಮುನ್ನ ಇವರ ಸಹೋದರ ಸಂಭಂದಿಯಾಗಿರುವ ಅನಿಲ್ ದಲಪತ್ ಬ್ಯಾಟ್ಸಮನ್ ವಿಕೆಟ್ ಕೀಪರ್ ಆಗಿ ಪಾಕ್ ತಂಡದ ಪರ ಆಡಿದ್ದಾರೆ.
[ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಮೇಷ ರಾಶಿ ಇಂದು ಕಾರ್ಯಕ್ಷೇತ್ರದ ಬದಲಾವಣೆಗಳಿಗೆ ಮತ್ತು ಪರಿಸ್ಥಿತಿಗಳಿಗೆ ನೀವು ಎಂದಿಗೂ ಹೆದರುವುದಿಲ್ಲ ಆದರೆ ಇಂದು ಇಂತಹ ಬದಲಾವಣೆಗಳು ಸರ್ಕಾರದ ಅಥವಾ ವ್ಯವಸ್ಥೆಯ ಕಡೆಯಿಂದ ನಿಮಗೆ ತುಂಬಾ ತೊಂದರೆ ಆಗಬಹುದು ಬಿಟ್ಟು ಕೊಡದೆ ಇರುವುದು ಉತ್ತಮ ಏನೇ ಸಮಸ್ಯೆ ಬಂದರೂ ಧೈರ್ಯದಿಂದ ಎದುರಿಸಿ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ವೃಷಭ ರಾಶಿ ನೀವು ಯಾವಾಗಲೂ ಇತರರ ನಂಬಿಕೆ ಮೇಲೆ ಉಳಿದಿದ್ದೀರಿ ಇತರರು ಮಾತ್ರ ಕೆಲಸ ಮಾಡಿದರೆ ನೀವು ಬೇರೆ ರೀತಿಯಲ್ಲಿ ಮಾಡುವುದಿಲ್ಲ ನೀವು ಈ ಅಭ್ಯಾಸವನ್ನು ಬದಲಾಯಿಸಬೇಕಾಗಿದೆ ಇಲ್ಲದಿದ್ದರೆ ನೀವೆಲ್ಲರೂ ಕಳೆದುಕೊಳ್ಳುತ್ತೀರಿ ಕೆಲಸ ಮಾಡುವುದು ಉತ್ತಮ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ಮಿಥುನ ರಾಶಿ ಕೆಲವರು ನಿಮ್ಮ ಕೆಲಸದಲ್ಲಿ ಸಮಸ್ಯೆಯನ್ನು ಸೃಷ್ಟಿಸಬಹುದು ನಿಮ್ಮ ಕಾರ್ಯವನ್ನು ಪೂರ್ಣಗೊಳಿಸುವ ಮೊದಲು ನೀವು ಅವರೊಂದಿಗೆ ಅಸಮಾಧಾನ ಕೊಳ್ಳಬಹುದು ಮತ್ತೆ ಬಿಟ್ಟುಬಿಡಬಹುದು ಆದರೆ ನೀವು ಈ ರೀತಿ ಸಮಸ್ಯೆಗಳನ್ನು ಬಿಟ್ಟುಕೊಡಲು ಪ್ರಾರಂಭಿಸಿದರೆ ನೀವು ಎಂದಿಗೂ ಪ್ರಗತಿ ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ಕರ್ಕಟಕ ರಾಶಿ ನೀವು ಗಣ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರೆ ಅದ್ಭುತವಾಗಿದೆ ಇನ್ನು ನೀವು ಅನೇಕ ಆಕಾಶಗಳನ್ನು ಹೊಂದಿರುತ್ತೀರಿ ಅದರೊಂದಿಗೆ ನೀವು ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ಸಿಂಹ ರಾಶಿ ನಿಮ್ಮ ಅಧೀನ ಸಹೋದ್ಯೋಗಿಗಳ ಬಗ್ಗೆ ನಿಮ್ಮ ವರ್ತನೆಯೂ ಉದಾರ ವಾಗಿರುತ್ತದೆ ಅವರೆಲ್ಲ ಮತ್ತು ಅವರೆಲ್ಲ ತಪ್ಪುಗಳನ್ನು ಕ್ಷಮಿಸಲು ನೀವು ಸಿದ್ಧರಾಗಿರುತ್ತಾರೆ ಆದರೆ ಹಿಂದಿನ ಅನುಭವಗಳಿಂದ ಕಲಿಯಿರಿ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ಕನ್ಯಾ ರಾಶಿ ಇಂದು ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರ ಸಲುವಾಗಿ ನೀವು ತುಂಬಾ ಚಿಂತೆ ಮಾಡಬಹುದು ನಿಮ್ಮ ಕೆಲಸವನ್ನು ಬಿಟ್ಟು ಇತರರ ಅತಿಥಿಯಾದ ಕೆಲಸದಲ್ಲಿ ಭಾಗವಹಿಸುವುದರ ಮೂಲಕ ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತೀರಿ ಅಭ್ಯಾಸವನ್ನು ಮಾಡಿಕೊಳ್ಳಬೇಡಿ ಇಂದು ನೀವು ನಿಮ್ಮ ಬಗ್ಗೆ ಹೆಚ್ಚು ಯೋಚಿಸಬೇಕು ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ತುಲಾ ರಾಶಿ ಇಂದು ಕೆಲಸದ ಸ್ಥಳದಲ್ಲಿ ಇತರರನ್ನು ಅವಲಂಬಿಸುವ ಬದಲು ನಿಮ್ಮ ಕಠಿಣ ಪರಿಶ್ರಮ ದತ್ತ ಗಮನಹರಿಸಿ ಇದು ಮಾತ್ರ ನಿಮಗೆ ಪ್ರಯೋಜನಗಳನ್ನು ನೀಡುತ್ತದೆ ಇಲ್ಲದಿದ್ದರೆ ಕ್ಷೇತ್ರದಲ್ಲಿ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ವೃಶ್ಚಿಕ ರಾಶಿ ಇಂದು ಕೆಲವು ಭಾವನಾತ್ಮಕ ಹೃದಯ ಸಂಬಂಧಿತ ವಿಷಯಗಳು ನಿಮ್ಮ ಮುಂದೆ ಬರಲಿವೆ ಆದರೆ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಇಲ್ಲದಿದ್ದರೆ ನಿಮ್ಮ ಸಹಾನುಭೂತಿ ಮತ್ತು ಹೌತಾರ್ಯವು ನಿಮಗೆ ಸಮಸ್ಯೆಗಳನ್ನು ಮಾಡಬಹುದು ಯಾವುದೇ ರೀತಿಯ ನ್ಯಾಯ ನೀತಿ ಅಥವಾ ಕಾನೂನಿನ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಅದರಿಂದ ದೂರವಿರುವುದು ಉತ್ತಮ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ಧನಸ್ಸು ರಾಶಿ ಬಹಳ ಸಮಯದ ನಂತರ ನಿಮಗೆ ಇಂದು ಒಳ್ಳೆಯ ಸುದ್ದಿ ಸಿಗುತ್ತದೆ ಒಂದು ಪ್ರಮುಖ ಕೆಲಸವಾಗುವ ಮೂಲಕ ಲಾಭದಾಯಕ ಅವಕಾಶಗಳನ್ನು ಪಡೆಯಲಾಗುತ್ತದೆ ಇದಲ್ಲದೆ ಸಾಮಾಜಿಕ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಇಂದು ನಿಮಗೆ ಪ್ರಯೋಜನವಾಗಲಿದೆ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ಮಕರ ರಾಶಿ ನಿಮ್ಮ ಕೆಲಸದ ಸ್ಥಳದಲು ಒತ್ತಡ ಹೆಚ್ಚಾಗಿರುತ್ತದೆ ಸರಿಯಾದ ಸಮಯದಲ್ಲಿ ಬರುವುದು ನಿಮ್ಮ ವಾಹನ ಇತ್ಯಾದಿಗಳು ಸಹ ನಿಮ್ಮನ್ನು ಬೆಂಬಲಿಸುವುದಿಲ್ಲ ಅಂತಹ ಸಮಯದಲ್ಲಿ ನಿಮ್ಮ ಸ್ವಂತ ಬುದ್ಧಿವಂತಿಕೆ ಸೂಕ್ತವಾಗಿ ಬರುತ್ತದೆ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ಕುಂಭ ರಾಶಿ ಇಂದು ಅಸಭ್ಯ ವರ್ತನೆ ಮತ್ತು ಅನುಮಾನದ ಮದ್ದೂರು ನಿಮ್ಮ ಮನಸ್ಸನ್ನು ಸುತ್ತುವರಿಯುತ್ತದೆ ಇದು ನಿಮ್ಮನ್ನು ಮಾನಸಿಕವಾಗಿ ನೋಯಿಸ ಬಹುದು ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ ಪೋಷಕರೊಂದಿಗೆ ಉತ್ತಮ ಸಮಯ ಕಳೆಯಿರಿ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವು ಅಡೆತಡೆಗಳು ಇರಬಹುದು ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606 ಮೀನ ರಾಶಿ ಸಂತಾನ ಆಶಯದಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ಕೋಪ ಬೀಳಬಹುದಾದ ಸ್ಥಿತಿ ಎದುರಾದರೂ ನೀವು ಕೋಪಗೊಳ್ಳುವುದು ಇಲ್ಲ ಇದರೊಂದಿಗೆ ನೀವು ಕೆಟ್ಟ ವಾತಾವರಣಗಳನ್ನು ಇನ್ನಷ್ಟು ಉತ್ತಮಗೊಳಿಸಲು ಸಾಧ್ಯವಾಗುತ್ತದೆ ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ದಂತಹ ಸಮಸ್ಯೆಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಕರೆ ಮಾಡಿ 9916852606
ಮೈಸೂರು: ಮೈಸೂ ರಿನ ಜೈಲು ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ 9 ತಿಂಗಳ ಬುನಾದಿ ತರಬೇತಿ ಪಡೆದ 45ನೇ ತಂಡದ 88 ಮಹಿಳಾ ಜೈಲು ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚ ಲನ ಇಂದು ಮೈಸೂರಲ್ಲಿ ನಡೆಯಿತು. ಕಾರಾಗೃಹಗಳ ಮಹಾನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಎಸ್.ಮೇಘರಿಕ್ ಅವರು, ಮೈಸೂ ರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಡೆದ ನಿರ್ಗಮನ ಪಥ ಸಂಚಲನವನ್ನು ಪರಿವೀಕ್ಷಿಸಿ, ವಂದನೆ ಸ್ವೀಕರಿಸಿದರು. ಪೊಲೀಸ್ ಉಪಮಹಾನಿರೀಕ್ಷಕ (ಕಾರಾಗೃಹ) ಹೆಚ್.ಎಸ್.ರೇವಣ್ಣ, ಹೆಚ್ಚು ವರಿ ಕಾರಾಗೃಹಗಳ ಮಹಾ ನಿರೀಕ್ಷಕ ಜಿ. ವೀರಭದ್ರಸ್ವಾಮಿ, ಕೆಪಿಎ ಪ್ರಭಾರ ನಿರ್ದೇ ಶಕ ವಂಶಿಕೃಷ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ದಕ್ಷಿಣ ವಲಯ ಐಜಿಪಿ ಸೌಮೇಂದು ಮುಖರ್ಜಿ, ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಎಸ್ಪಿ ಅಮಿತ್ ಸಿಂಗ್, ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ವಿ. ಆನಂದರೆಡ್ಡಿ, ಜೈಲು ಸಿಬ್ಬಂದಿ ತರಬೇತಿ ಸಂಸ್ಥೆ ಪ್ರಾಚಾರ್ಯ ವಿ.ಶೇಷುಮೂರ್ತಿ ಅವರು ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. 2017ರ ಆಗಸ್ಟ್ 16 ರಿಂದ 9 ತಿಂಗಳ ಬುನಾದಿ ತರಬೇತಿ ಪಡೆದ 88 ಮಹಿಳಾ ಜೈಲು ವೀಕ್ಷಕಿಯರು ಈಗಾ ಗಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜೈಲು ಗಳಿಗೆ ನೇಮಕವಾಗಿದ್ದು, ನಾಳೆ (ಜೂ.2) ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವರು. ಜೈಲು ವೀಕ್ಷಕಿಯರರಾಗಿ ಆಯ್ಕೆಯಾಗಿ ರುವವರ ಪೈಕಿ ಒಬ್ಬರು ಬಿಎ ಪದವೀ ಧರ, 4 ಬಿ.ಕಾಂ, 2 ಬಿ.ಕಾಂ ಡಿ.ಇಡಿ, 1 ಎಂ.ಕಾ, 22 ಬಿಎ, 19 ಬಿಎ ಡಿ.ಇಡಿ, 9 ಬಿಎ ಬಿ.ಇಡಿ, 2 ಎಂಎ, 3 ಎಂಎ ಡಿ.ಇಡಿ, 1 ಎಂಎ ಎಂ.ಇಡಿ, 1 ಬಿ.ಎಸ್ಸಿ, 2 ಬಿ.ಎಸ್ಸಿ ಬಿ.ಎಡಿ, 11 ಪಿಯುಸಿ, 4 ಪಿಯುಸಿ ಡಿ.ಇಡಿ ಹಾಗೂ ಮೂವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಪಡೆದವರಾಗಿದ್ದಾರೆ. ಪ್ರಶಸ್ತಿ ಗಳಿಸಿದವರು: ಬೆಳಗಾವಿ ಜೈಲಿಗೆ ನೇಮಕವಾಗಿರುವ ದೀಪಾ ಶಿಂಗಾಡೆಪ್ಪ ಇಡಗಲ್ಲ ಅವರು ಒಳಾಂಗಣ ವಿಭಾಗ, ಕಲ ಬುರ್ಗಿ ಜೈಲಿನ ಲಿಲೋಫರ ಗುತ್ತೇದಾರ ಹೊರಾಂಗಣ ವಿಭಾಗ, ಚಿಕ್ಕಬಳ್ಳಾಪುರ ಜೈಲಿನ ಭಾಗ್ಯಶ್ರೀಯಾಳಗಿ (ಪ್ರಥಮ ಬಹು ಮಾನ), ಬಿಂದು ಎಂ.ಆರ್. (ದ್ವಿತೀಯ), ಫೈರಿಂಗ್ ವಿಭಾಗದಲ್ಲಿ ಬೆಂಗಳೂರು ಜೈಲಿನ ಎಂ.ಎನ್.ಮಮತಾ ಅವರು ಉತ್ತಮ ನಡತೆಯಲ್ಲಿ, ಶಕೀನಾ ಬೇಗಂ ನದಾಫ್ ಅವರು ಎಡಿಜಿಪಿ ಮತ್ತು ಐಜಿಪಿ ಕಪ್ ಹಾಗೂ ಉಡುಪಿ ಜೈಲಿನ ರುದ್ರವ್ವ ಗೂಳಪ್ಪ ಕುರಬರ ಸರ್ವೋತ್ತಮ ಪ್ರಶಸ್ತಿ ಗಳಿಸಿದ್ದಾರೆ. ಲಘು ಶಾಸನಗಳು, ಅಪರಾಧ ಶಾಸ್ತ್ರ, ಮನೋವಿಜ್ಞಾನ, ಸಮಾಜಶಾಸ್ತ್ರ, ಭಾರತದ ಸಂವಿಧಾನ, ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ, ಸೇವಾ ನಿಯ ಮಾವಳಿಗಳು, ಪ್ರಥಮ ಚಿಕಿತ್ಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ 9 ತಿಂಗಳ ಅವಧಿ ಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡ ಲಾಗಿದೆ. ಇಂದು ನಡೆದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿ ಗಳ ಪೋಷಕರು ಹಾಗೂ ಸಂಬಂಧಿಕರೂ ಪಾಲ್ಗೊಂಡು ಕವಾಯತು ವೀಕ್ಷಿಸಿದರು.
ಸಂಲಯನ ಮತ್ತು ವಿದಳನ ಕೇವಲ ಜೀವಿಗಳ ನಡುವೆ ಅಲ್ಲದೆ, ಆಕಾಶ ಕಾಯಗಳಿಂದ ಹಿಡಿದು ಭೂಮಿಯ ಮೇಲಿನ ಮೂಲ ಧಾತುಗಳಲ್ಲೂ ಕಾಣಬಹುದು. ಇವುಗಳು ನಮಗೆ ‘ಪರಮಾಣು ಸಂಲಯನ’ ಮತ್ತು ‘ಪರಮಾಣು ವಿದಳನ’ ಕ್ರಿಯೆಗಳ ರೂಪದಲ್ಲಿ ಸಿಗುತ್ತವೆ. ಎರಡಕ್ಕಿಂತ ಹೆಚ್ಚು ಪರಮಾಣು ಬೀಜಗಳು ಅತೀ ಸಮೀಪಕ್ಕೆ ಬಂದು, ಅತೀ ಜವದಲ್ಲಿ ಅಪ್ಪಳಿಸಿದಾಗ ಹೊಸ ಪರಮಾಣು ಬೀಜವನ್ನು ಸೃಷ್ಟಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದ್ರವ್ಯವು ಸಂರಕ್ಷಿಸಲ್ಪಡದೇ ಸ್ವಲ್ಪ ಪ್ರಮಾಣದ ದ್ರವ್ಯವು ಬೆಳಕಟ್ಟು (ಫೋಟಾನ್) ಆಗಿ ಪರಿವರ್ತನೆಯಾಗುತ್ತದೆ, ಜೊತೆಗೆ ಹೊಸ ಮೂಲಧಾತುಗಳು ಹುಟ್ಟಿಕೊಳ್ಳುತ್ತವೆ. ಈ ರೀತಿ ಪರಮಾಣು ಸಂಲಯನ ಕ್ರಿಯೆಯು ನಮ್ಮ ಸೂರ್ಯ ಹಾಗು ಇತರೆ ದೊಡ್ಡ ನಕ್ಷತ್ರಗಳ ಬೆಳಕಿನ ಮೂಲವಾಗಿದೆ. ಸಂಲಯನದ ವಿರುದ್ಧ ವಿದಳನವು. ಒಂದು ಭಾರವಾದ ಪರಮಾಣುವಿನ ಕೇಂದ್ರವನ್ನು ನ್ಯೂಟ್ರಾನ್ ತಾಡನೆಯಿಂದ ಒಡೆಯುವ ಕ್ರಿಯೆಯೇ ಪರಮಾಣು ವಿದಳನ. ಇದರ ಪರಿಣಾಮವಾಗಿ ಹೊಸದಾಗಿ ಹೆಚ್ಚು ನ್ಯೂಟ್ರಾನ್ ಹಾಗು ಗಾಮ ಬೆಳಕಟ್ಟುಗಳ ಜೊತೆಯಲ್ಲಿ ದೊಡ್ಡ ಪ್ರಮಾಣದ ಶಕ್ತಿಯನ್ನು ಹೊರ ಸೂಸುತ್ತದೆ. ಪರಮಾಣು ವಿದಳನ ಪ್ರಕ್ರಿಯೆಯು ಒಂದು ರೀತಿಯ ರೂಪಾಂತರಗೊಳಿಸುವಂಥ ಕ್ರಿಯೆ, ಏಕೆಂದರೆ ಇದರ ಪರಿಣಾಮವಾಗಿ ವಿದಳನ ಕ್ರಿಯೆಗೆ ಬಳಸಿದ ಧಾತುವೇ ನಮಗೆ ಹಿಂದಿರುಗದೆ ಬೇರೆ ಧಾತುಗಳ ಪರಿಚಯವಾಗುತ್ತದೆ. ಇದೇ ರೀತಿಯ ಸಂಲಯನ ಹಾಗು ವಿದಳನ ಕ್ರಿಯೆಯು ನಮ್ಮ ಜೀವನದಲ್ಲೂ ನಡೆಯುತ್ತಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ಗುಣದವರು. ಇಬ್ಬರ ನಡುವೆ ಹೊಸದಾಗಿ ಸಂಬಂಧ ಕೂಡಬೇಕಾದರೆ ಪರಮಾಣು ಸಂಲಯನದಲ್ಲಿನ ಎರಡು ಪರಮಾಣುಗಳು ಅತಿಯಾದ ಉಷ್ಣಾಂಶದಲ್ಲಿ, ಅತೀ ಜವದಲ್ಲಿ ಒಂದಕ್ಕೊಂದು ಅಪ್ಪಳಿಸಿ, ಒಂದು ಹೊಸ ಪರಮಾಣುವಿನ ಸೃಷ್ಟಿಯಾದಂತೆ, ಇಬ್ಬರ ನಡುವೆ ಸರಿಯಾದ ಅಂತರವಿದ್ದು, ಒಬ್ಬರನ್ನೋಬ್ಬರ ಅರ್ಥೈಸಿಕೊಂಡು ಬೆರೆತರೆ ಒಂದು ಉತ್ತಮ ಸಂಬಂಧಕ್ಕೆ ನಾಂದಿಯಾಗುತ್ತದೆ. ಅದರ ಪರಿಣಾಮವಾಗಿ ಅವರ ನಡುವೆ ಸ್ನೇಹ, ಪ್ರೀತಿಯ ಉಗಮವಾಗುತ್ತದೆ, ಜೊತೆಗೆ ಶಕ್ತಿಯ ರೂಪದಲ್ಲಿ ಸುಖ, ಶಾಂತಿ ಹಾಗು ನಂಬಿಕೆ ಹೊಮ್ಮುತ್ತದೆ. ಹಾಗೆಯೇ ಇಬ್ಬರ ನಡುವಿನ ಸಂಬಂಧಕ್ಕೆ ಹೊರಗಿಂದ ಅಪನಂಬಿಕೆ, ಅನುಮಾನ, ಅಪಾರ್ಥಗಳು ಎಂಬ ನ್ಯೂಟ್ರಾನ್ ಬಂದು ಅಪ್ಪಳಿಸಿದಾಗ ಪರಮಾಣುಗಳ ವಿದಳನದಂತೆ ಜನರ ನಡುವಿನ ಸಂಬಂಧವೂ ಒಡೆದು, ಒಂದಾಗಿದ್ದ ಜನರು ಬೇರೆಯಾಗಿ ದೂರಾಗುತ್ತಾರೆ. ಇದರ ಪರಿಣಾಮ ದುಃಖ, ಅಶಾಂತಿಯ ರೂಪದಲ್ಲಿ ಹೊಮ್ಮುತ್ತದೆ. ಪರಮಾಣು ಸಂಲಯನವನ್ನು ಹಿಡಿತದಲ್ಲಿಟ್ಟುಕೊಳ್ಳಲು ಮನುಷ್ಯರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಅದು ಕೇವಲ ನಕ್ಷತ್ರಗಳ ಸ್ವತ್ತಾಗಿ ಉಳಿದಿದೆ. ಅದನ್ನು ಹಿಡಿತದಲ್ಲಿಟ್ಟುಕೊಂಡು ಸದ್ಬಳಕೆ ಮಾಡುವಷ್ಟು ಶಕ್ತಿವಂತರು ನಾವಲ್ಲ. ಹಾಗೆ ನೋಡಿದರೆ ನಾವು ನಮ್ಮ ನಡುವಿನ ಸಂಬಂಧಗಳನ್ನು ಹಿಡಿದಿಟ್ಟುಕೊಂಡು ಸುಖವಾಗಿರುವುದ ಕಲಿಯಲಾಗಲಿಲ್ಲ. ಎರಡೂ ಪ್ರಕೃತಿಯಲ್ಲಿನ ಅನಿಯಂತ್ರಿತ ಕ್ರಿಯೆಗಳಾಗಿ ಉಳಿದಿವೆ. ಅದೇ ಜಾಗದಲ್ಲಿ ಪರಮಾಣು ವಿದಳನ ಕ್ರಿಯೆಯನ್ನು ನಿಯಂತ್ರಿಸಲು ನಾವು ಕಲಿತಿದ್ದೇವೆ. ನಿಯಂತ್ರಿತ ವಿದಳನದಿಂದ ಪರಮಾಣು ಬಾಂಬ್ ಗಳನ್ನ ತಯಾರಿಸಿ ಎಲ್ಲವನ್ನು ಅಳಿಸುವುದ ಕಲಿತಿದ್ದೇವೆ, ಅದೇ ವಿಧದಲ್ಲಿ ಜನರ ನಡುವಿನ ಸಂಬಂಧಗಳೂ ಸಹ ನಿಯಂತ್ರಿತ ವಿದಳನ ಕ್ರಿಯೆಯಂತೆ ಒಡೆಯುತ್ತಿದ್ದಾವೆ. ಪರಮಾಣು ವಿದಳನ ಕ್ರಿಯೆಯನ್ನು ನಿಯಂತ್ರಿಸಲು ಬೇಕಾಗುವುದಕ್ಕಿಂತ ಸಾವಿರ – ಲಕ್ಷ ಪಟ್ಟು ಹೆಚ್ಚು ಶಕ್ತಿ ಪರಮಾಣು ಸಂಲಯನ ಕ್ರಿಯೆಯನ್ನು ಆರಂಭಿಸಿ ಅದನ್ನು ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಬೇಕು. ಇದೇ ಕಾರಣಕ್ಕೆ ಅದು ನಮಗೆ ಗಗನ ಕುಸುಮವಾಗಿ ಉಳಿದಿದೆ. ಮನುಷ್ಯರ ನಡುವೆ ಸಂಬಂಧ ಒಡೆಯುವುದಕ್ಕಿಂತ ಹೆಚ್ಚು ಶಕ್ತಿ ಸಂಬಂಧ ಬೆಳೆಸುವುದಕ್ಕೆ ಬೇಕು. ಹಾಗಾಗಿಯೇ ನಾವಿನ್ನು ಸಂಬಂಧಗಳ ಬೆಸೆದು ಹಿಡಿದಿಟ್ಟುಕೊಳ್ಳುವುದ ಕಲಿಯದೇ ಹಾಗೆ ಉಳಿದಿದ್ದೇವೆ.
ಮೈಸೂರು, ಮೇ ೬(ಎಂಟಿವೈ)- ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂಧನ ಇಲಾಖೆ ರಾಜ್ಯದಾದ್ಯಂತ ಆರಂಭಿಸಿರುವ ವಿದ್ಯುತ್ ಪರಿವರ್ತಕಗಳ (ಟ್ರಾನ್ಸ್ಫಾರ್ಮರ್) ನಿರ್ವಹಣಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭಿಯಾನದ ಮೊದಲ ದಿನ ೫ ಜಿಲ್ಲೆಗಳಲ್ಲಿ ೮೩೬ ತಂಡಗಳ ಚೆಸ್ಕಾಂ ಸಿಬ್ಬಂದಿ ೧೫೩೫ ಟ್ರಾನ್ಸ್ಫಾರ್ಮರ್‌ಗಳನ್ನು ತಪಾಸಣೆ ಮಾಡಿ ಸರ್ವಿಸ್ ಮಾಡಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ(ಚೆಸ್ಕಾA) ವ್ಯಾಪ್ತಿಗೆ ೫ ಜಿಲ್ಲೆಗಳು ಒಳಪಡಲಿದ್ದು, ಅಭಿಯಾನದ ಮೊದಲ ದಿನ ಮೈಸೂರು ಜಿಲ್ಲೆಯಲ್ಲಿ ೪೪೬, ಮಂಡ್ಯ ಜಿಲ್ಲೆಯಲ್ಲಿ ೩೯೦, ಚಾಮರಾಜ ನಗರ ಜಿಲ್ಲೆಯಲ್ಲಿ ೧೬೯, ಕೊಡಗು ಜಿಲ್ಲೆ ಯಲ್ಲಿ ೧೦೩ ಹಾಗೂ ಹಾಸನ ಜಿಲ್ಲೆಯಲ್ಲಿ ೪೨೭ ಟ್ರಾನ್ಸ್ಫಾರ್ಮರ್ ಸೇರಿದಂತೆ ಚೆಸ್ಕಾಂ ವ್ಯಾಪ್ತಿಯ ೫ ಜಿಲ್ಲೆಗಳಲ್ಲಿ ೧,೫೩೫ ಟ್ರಾನ್ಸ್ ಫಾರ್ಮರ್ ತಪಾಸಣೆ ಮಾಡಿ ಸಣ್ಣ ಪುಟ್ಟ ರಿಪೇರಿ ಒಳಗೊಂಡAತೆ ಸರ್ವಿಸ್ ಮಾಡಲಾಗಿದೆ. ಈ ಕುರಿತು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಇಂಧನ ಸಚಿವರ ಆದೇಶದಂತೆ ಚೆಸ್ಕಾಂ ವ್ಯಾಪ್ತಿ ಯಲ್ಲಿನ ಐದೂ ಜಿಲ್ಲೆಗಳಲ್ಲಿ ವಿದ್ಯುತ್ ಪರಿವರ್ತಕಗಳ ನಿರ್ವಹಣಾ ಅಭಿಯಾನ ಮೇ ೫ರಿಂದ ಆರಂಭಿಸಲಾಗಿದ್ದು, ಮೇ ೨೦ರವರೆಗೆ ನಡೆಸಲಾಗುತ್ತದೆ. ವಿವಿಧ ಉಪವಿಭಾಗಗಳ ಅಧಿಕಾರಿಗಳನ್ನೊಳಗೊಂಡAತೆ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು ೮೩೬ ತಂಡ ರಚಿಸಲಾಗಿದೆ. ತಾಂತ್ರಿಕ ಸಿಬ್ಬಂದಿಗಳು ಒಳಗೊಂಡಿರುವ ಈ ತಂಡದಲ್ಲಿ ಅಭಿ ಯಾನದ ಮೊದಲ ದಿನವೇ ಮೈಸೂರು ಜಿಲ್ಲೆಯಲ್ಲಿ ೪೪೬ ಟ್ರಾನ್ಸ್ಫಾರ್ಮರ್ ಸೇರಿದಂತೆ ೫ ಜಿಲ್ಲೆಗಳಲ್ಲಿ ೧,೫೩೫ ಟ್ರಾನ್ಸ್ಫಾರ್ಮರ್ ತಪಾಸಣೆ ಮಾಡಿ ಸರ್ವಿಸ್ ಮಾಡಲಾಗಿದೆ. ಎಲ್ಲಾ ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಆಯಾ ಸ್ಥಳಕ್ಕೆ ಭೇಟಿ ನೀಡಿ ಉತ್ತಮ ಗುಣಮಟ್ಟದ ನಿರ್ವಹಣೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅಗತ್ಯ ಸಲಹೆ-ಸೂಚನೆ ನೀಡುತ್ತಿದ್ದಾರೆ. ತಪಾಸಣೆ ವೇಳೆ ದೋಷ ಕಂಡು ಬಂದ ಟ್ರಾನ್ಸ್ ಫಾರ್ಮರ್ ಗಳಿಗೆ ಅವಶ್ಯವಿರುವ ಸಾಧನ ಸಲಕರಣೆಯನ್ನು ಸಕಾಲದಲ್ಲಿ ಪೂರೈಸ ಲಾಗುತ್ತಿದೆ ಎಂದು ತಿಳಿಸಿದರು. ಈ ವಿಶೇಷ ಅಭಿಯಾನದಲ್ಲಿ ಪವರ್ ಮ್ಯಾನ್‌ಗಳು ಆಸಕ್ತಿಯಿಂದ ನಿರ್ವಹಣಾ ಕೆಲಸ ನಿಭಾಯಿಸುತ್ತಿದ್ದಾರೆ. ಗ್ರಾಹಕರಿಗೆ ತಡೆ ರಹಿತ ವಿದ್ಯುತ್ ಸರಬರಾಜು ಮಾಡಲು ಚೆಸ್ಕಾಂ ಸಿಬ್ಬಂದಿ ಶ್ರಮಿಸುತ್ತಿ ದ್ದಾರೆ. ತಾಂತ್ರಿಕ ಸಿಬ್ಬಂದಿ ಮತ್ತು ಅಧಿ ಕಾರಿಗಳು ಸಕ್ರಿಯವಾಗಿ ಪಾಲ್ಗೊಂಡಿರು ವುದರಿಂದ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದೆ. ೨೫ ವರ್ಷ ಮೇಲ್ಪಟ್ಟ ಟ್ರಾನ್ಸ್ ಫಾರ್ಮರ್‌ಗಳನ್ನು ಈಗಾಗಲೇ ಗುರುತಿಸ ಲಾಗಿದೆ. ಅದಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಹತ್ತು ದಿನಗಳ ಒಳಗೆ ಈ ಅಭಿಯಾನವನ್ನು ಮುಗಿಸುವ ಗುರಿ ಹೊಂದಿದ್ದೇವೆ. ಒಂದು ಟ್ರಾನ್ಸ್ ಫಾರ್ಮರ್ ಅನ್ನು ಮೂರು ಮಂದಿ ನಿರ್ವಹಣೆ ಮಾಡಲಿದ್ದಾರೆ. ಟ್ರಾನ್ಸ್ ಫಾರ್ಮರ್‌ಗಳ ಗುಣಮಟ್ಟ ಮತ್ತು ಅವುಗಳ ಬುಷ್, ಆಯಿಲ್, ನಟ್, ಬೋಲ್ಟ್ ಹಾಗೂ ವಿವಿಧ ಭಾಗಗಳನ್ನು ಪರಿಶೀಲನೆ ನಡೆಸಿ ನಂತರ ಬದಲಾಯಿಸುತ್ತಾರೆ. ಈಗಾಗಲೇ ಮಳೆ ಅರಂಭವಾಗಿದ್ದು, ಇದರಿಂದ ವಿದ್ಯುತ್ ಅಪಘಾತ ತಪ್ಪಿಸು ವುದು ಹಾಗೂ ಟ್ರಾನ್ಸ್ ಫಾರ್ಮರ್‌ಗಳ ವಿಫಲತೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಪ್ರತಿ ಟ್ರಾನ್ಸ್ ಫಾರ್ಮರ್ ನಿರ್ವಹಣೆಗೆ ೩ ಗಂಟೆ ತಗುಲಲಿದ್ದು, ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ವಿದ್ಯುತ್ ಅಡಚಣೆ ಉಂಟಾಗಾಗುವ ಸಾಧ್ಯತೆ ಇದ್ದು, ಗ್ರಾಹಕರು ಸಹಕರಿಸಬೇಕಿದೆ. ಮೈಸೂರು, ತುಮಕೂರು ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಹೊರತುಪಡಿಸಿಇನ್ನಿತರೆ ಪಾಲಿಕೆ, ನಗರಸಭೆ, ಪುರಸಭೆ, ಪಪಂ ವ್ಯಾಪ್ತಿಯಅಕ್ರಮ ನಿರ್ಮಾಣಸಕ್ರಮ
ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜಕಾರಣಿಗಳು ಸೆಲಿಬ್ರೆಟಿಗಳು ಕಲಾವಿದರೂ ಸಹ ಇದೀಗ ಸಾಲು ಸಾಲಾಗಿ ಕೊರೊನಾಗೆ ತುತ್ತಾಗುತ್ತಿದ್ದಾರೆ.. ಹೌದು ನಿನ್ನೆಯಷ್ಟೇ ಬಿಗ್ ಬಿ‌ ಅಮಿತಾಬ್ ಬಚ್ಚನ್ ಅವರಿಗೆ ಹಾಗೂ ಅಭಿಷೇಕ್ ಅವರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದ್ದು, ದೇಶವೇ ಬಿಗ್ ಬಿ ಆದಷ್ಟು ಬೇಗ ಗುಣಮುಖರಾಗಲಿ‌ ಎಂದು ಪ್ರಾರ್ಥಿಸಿತ್ತು.. ಆದರೀಗ ಬಿಗ್ ಬಿ ಕುಟುಂಬಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ.. ಹೌದು ಐಶ್ವರ್ಯಾ ಹಾಗೂ ಪುತ್ರಿ ಆರಾಧ್ಯ ಬಚ್ಚನ್ ಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು.. ಆದರೆ ಇಬ್ಬರಿಗೂ ಇದೀಗ ಸೋಂಕು ಇರುವುದು ಧೃಡಪಟ್ಟಿದೆ.. ನಿನ್ನೆ ರಾತ್ರಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ತಮಗೆ ಸೋಂಕು ತಗುಲಿರುವ ಬಗ್ಗೆ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ತಂದೆ ಅಮಿತಾಬ್ ಬಚ್ಚನ್ ಬಳಿಕ ಟ್ವೀಟ್ ಮಾಡಿದ್ದ ಅಭಿಷೇಕ್ ತಮ್ಮ ವರದಿಯೂ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದರು. ಇದೀಗ ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು ತಗುಲಿರುವುದು ಖಚಿತವಾಗಿದೆ.. ಈಗಾಗಲೇ ಅಭಿಷೇಕ್ ಮತ್ತು ಅಮಿತಾಬ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗುವುದು ಬೇಡ. ನಾವು ಆದಷ್ಟು ಬೇಗ ಗುಣಮುಖರಾಗಿ ಬರುತ್ತೇವೆ ಎಂದು ಬಚ್ಚನ್ ಕುಟುಂಬ ಹೇಳಿದೆ. ಇನ್ನು ಬಿಗ್ ಬಿ ಪತ್ನಿ ಜಯಾ ಬಚ್ಚನ್ ವರದಿ ಬರುವುದು ಬಾಕಿ‌ ಇದೆ.. Post Views: 567 Post navigation ಡಿಗ್ರಿಯಲ್ಲಿ ಎರಡು ಸಬ್ಜೆಕ್ಟ್ ಬಾಕಿ.. ಬೆಂಗಳೂರಿನಲ್ಲಿ ಐಶಾರಾಮಿ ಮನೆ.. ಮಠ ಕೊಟ್ಟ ಹಣಕ್ಕೆ ಇನ್ನೂ ಲೆಕ್ಕ ಕೊಟ್ಟಿಲ್ಲ.. ತನಿಖೆ ನಡೆಸಿ ಎಳೆ ಎಳೆಯಾಗಿ ಬಿಚ್ಚಿಟ್ಟ ವಿಜಯವಾಣಿ ಪತ್ರಿಕೆ..
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ವೃಷಭ ರಾಶಿ : ಮಂಗಳ ಗ್ರಹ ಸಂಕ್ರಮಣದಿಂದ ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ. ವ್ಯವಹಾರದಲ್ಲಿ ಕುಟುಂಬ ಸದಸ್ಯರು ಬೆಂಬಲವನ್ನು ಪಡೆಯುತ್ತಾರೆ. ಸಿಂಹ ರಾಶಿ : ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಉದ್ಯೋಗಗಳನ್ನು ಬದಲಾಯಿಸಬಹುದು. ಯಾವುದೇ ಕೆಲಸ ಮಾಡಿದರೂ ಲಾಭವಾಗಲಿದೆ. ಸಹೋದರ ಸಹೋದರಿಯರ ಸಹಕಾರದಿಂದ ವ್ಯಾಪಾರ ವಹಿವಾಟು ವಿಸ್ತರಣೆಯಾಗಲಿದೆ. ತುಲಾ ರಾಶಿ : ನಿಮ್ಮ ಭೌತಿಕ ಸಂತೋಷಗಳು ವಿಸ್ತಾರಗೊಳ್ಳುತ್ತವೆ. ಹೊಸ ಎಲೆಕ್ಟ್ರಾನಿಕ್ ವಸ್ತುಗಳು ಮನೆಗೆ ಬರಬಹುದು. ಮನಸ್ಸಿನಲ್ಲಿ ನೆಮ್ಮದಿ ಇರುತ್ತದೆ. ಅಧ್ಯಯನಕ್ಕೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಧನು ರಾಶಿ: ಮಂಗಳ ಗ್ರಹದ ಸಂಚಾರದಿಂದಾಗಿ ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನೆರವೇರಲಿವೆ. ಕುಂಭ ರಾಶಿ : ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಸಿಗುತ್ತದೆ. ಕೋರ್ಟ್ ಕೇಸುಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರಬಹುದು. ಹೊಸ ಆಸ್ತಿಯನ್ನು ಖರೀದಿಸಬಹುದು. ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು.
June 28, 2022 June 28, 2022 EditorLeave a Comment on ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಮದುವೆ: ನಟನ ಬಗ್ಗೆ 3ನೇ ಪತ್ನಿಯಿಂದ ಶಾಕಿಂಗ್ ಹೇಳಿಕೆ!! ಕಳೆದೊಂದು ವಾರದಿಂದಲೂ ಸಹಾ ಟಾಲಿವುಡ್ ಮಾತ್ರವೇ ಅಲ್ಲದೇ ಕನ್ನಡ ಚಿತ್ರರಂಗದಲ್ಲೂ ಸಹಾ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದಕ್ಕೆ ಕಾರಣ ಈ ವಿಚಾರದಲ್ಲಿ ಸುದ್ದಿಯಾಗಿರುವುದು ಒಬ್ಬ ಕನ್ನಡ ಮೂಲದ ನಟಿ ಹಾಗೂ ತೆಲುಗು ಮೂಲದ ನಟ. ಹೌದು ಕನ್ನಡದ ನಟಿ, ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮೂರು ಮದುವೆ ಆಗಿರುವ ನರೇಶ್ ನಾಲ್ಕನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದು ತಮ್ಮ ಪತಿ ನಟ ನರೇಶ್ ಅವರ ಬಗ್ಗೆ ಸ್ಪೋ ಟ ಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಬೆಂಗಳೂರು ಮೂಲದವರಾಗಿದ್ದಾರೆ‌. ಇನ್ನು ಇತ್ತೀಚಿಗೆ ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಸುದ್ದಿಗಳು ಹೊರ ಬಂದಾಗ, ಇವರು ಈಗಾಗಲೇ ಮದುವೆ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂತು. ಆದರೆ ರಮ್ಯಾ ಅವರಿಗೆ ವಿಚ್ಛೇದನ ನೀಡದೇ ನರೇಶ್ ನಾಲ್ಕನೇ ಮದುವೆ ಹೇಗೆ ಆದರು ಎನ್ನುವ ಪ್ರಶ್ನೆ ಕೂಡಾ ಎದುರಾಗಿತ್ತು. ರಮ್ಯಾ ಅವರು ಕನ್ನಡದ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ. ನರೇಶ್ ಒಬ್ಬ ಹೆಣ್ಣು ಬಾಕ, ಅವರ ಆ ಗುಣ ನನಗೆ ತಿಳಿದಿದ್ದು ಮದುವೆಯಾದ ಮೂರು ವರ್ಷಗಳ ನಂತರ ಎಂದು ರಮ್ಯಾ ಅವರು ಹೇಳಿದ್ದಾರೆ. ನಮ್ಮ ಅತ್ತೆ ಅವರದ್ದು ತುಂಬು ಕುಟುಂಬ, ಎಲ್ಲರೂ ಒಟ್ಟಾಗಿ ಇರುತ್ತೇವೆ, ಪ್ರತಿಯೊಂದು ಕ್ಷಣವನ್ನು ಅನುಭವಿಸೋಣ ಎಂದು ಹೇಳಿದ್ದರು. ಆದರೆ ಇವರು ಹೆಂಗಸರು ಎಂದರೆ ಬಾಯಿ ಬಿಡುತ್ತಿದ್ದರು ಎಂದು ನರೇಶ್ ಬಗ್ಗೆ ಹೇಳಿದ್ದಾರೆ. ಇದೇ ವೇಳೆ ರಮ್ಯಾ ಅವರು ತಮ್ಮ ಪತಿ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್ ಅವರು ಕಳೆದ ಆರು ವರ್ಷಗಳಿಂದಲೂ ಲಿವಿನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎನ್ನುವ ವಿಚಾರವನ್ನು ಸಹಾ ತಿಳಿಸಿದ್ದಾರೆ. ಈಗ ಅವರು ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ನಟಿ ಪವಿತ್ರ ಲೋಕೇಶ್ ಅವರು ಸಹಾ ತಮ್ಮ ಪತಿಯಿಂದ ಕಾನೂನಿನ ಪ್ರಕಾರ ವಿಚ್ಚೇದನ ಪಡೆಯಬೇಕಾಗಿದ್ದು, ಅದು ದೊರೆತ ನಂತರ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ವಿವಾಹ ಆಗಬಹುದು ಎನ್ನುವ ಮಾತುಗಳು ಕೇಳಿ ಬಂದಿದೆ. Share this: Twitter Facebook Tagged Actors wife reactionLove affairNareshPavithra lokeshRamya RaghupathiTollywood newsTollywood stars
ನವದೆಹಲಿ: (ಏ.3): Ramadan: ರಂಜಾನ್ ಉಪವಾಸ ಹಾಗೂ ಮಾಸಾರಂಭ(Ramzan)ದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ(Narendra Modi) ಟ್ವೀಟ್​ ಮೂಲಕ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ‘ಸಮಸ್ತ ಮುಸ್ಲಿಮರಿಗೆ ಪವಿತ್ರ ರಂಜಾನ್ ಹಬ್ಬ(Ramadan)ದ ಶುಭಾಶಯಗಳು. ಈ ಪವಿತ್ರ ತಿಂಗಳು ಬಡವರ ಸೇವೆ ಮಾಡಲು ಜನರನ್ನು ಪ್ರೇರೇಪಿಸಲಿ. ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ’ ಎಂದು ಶುಭ ಹಾರೈಸಿದ್ದಾರೆ. ರಂಜಾನ್ ಚಂದ್ರ ಶನಿವಾರ ಕಾಣಿಸಿಕೊಂಡಿದ್ದು, ಭಾನುವಾರ ಮೊದಲ (ರೋಜಾ) ಉಪವಾಸ ಆಚರಿಸಲಾಗುವುದು. ರಂಜಾನ್ ಆಚರಣೆಯನ್ನು ಇಸ್ಲಾಂನ 5 ಸ್ತಂಭಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಒಂದು ತಿಂಗಳು ಉಪವಾಸ.. ಮುಸ್ಲಿಂ ಸಮುದಾಯದ ಪವಿತ್ರ ಮಾಸವಾದ ರಂಜಾನ್ ಆರಂಭವಾಗಿದೆ. ಈ ಒಂದು ತಿಂಗಳಲ್ಲಿ ಮುಸ್ಲಿಂ ಸಮುದಾಯದ ಜನರು ಉಪವಾಸವನ್ನು ಆಚರಿಸುತ್ತಾರೆ. ಆ ಮೂಲಕ ಅಲ್ಲಾನನ್ನು ಪೂಜಿಸುತ್ತಾರೆ. ಇಸ್ಲಾಮಿಕ್ ತಿಂಗಳ ಪ್ರಕಾರ ರಂಜಾನ್ 9ನೇ ತಿಂಗಳಲ್ಲಿ ಬರುತ್ತದೆ. ಈ ಬಾರಿ ರಂಜಾನ್ ಏಪ್ರಿಲ್ 2ರ ಶನಿವಾರದಿಂದ ಆರಂಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ 29ರಿಂದ 30 ದಿನಗಳವರೆಗೆ ಉಪವಾಸವನ್ನು ಮಾಡಲಾಗುತ್ತದೆ. ಬಳಿಕ ಈದ್-ಉಲ್-ಫಿತರ್ ಆಚರಣೆಯೊಂದಿಗೆ ರಂಜಾನ್(Ramadan) ಹಬ್ಬ ಕೊನೆಗೊಳ್ಳುತ್ತದೆ.
“ನಾವು ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸ ಮಾಡೋರು, ಯಾರು ಓದು ಬರಹ ಕಲಿತವರಲ್ಲ. ಸ್ವಂತ ಮನೆ ಹೊಂದುವ ಆಸೆಯಿಂದ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಎರಡು ವರ್ಷದಿಂದ ವಾಸ ಮಾಡುತ್ತಿದ್ದೇವೆ. ಈವರೆಗೂ ಯಾವುದೇ ಕನಿಷ್ಟ ಸೌಕರ್ಯವೂ ನಮಗಿಲ್ಲ” ಹೀಗೆಂದು ತಮ್ಮ ಅಳಲು ತೋಡಿಕೊಂಡವರು ಆದಿ ದ್ರಾವಿಡ ಸಮುದಾಯದ ಉಮೇಶ್. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬಸಾಲೆ ಗ್ರಾಮದಲ್ಲಿ ಹಾದು ಹೋಗಿರುವ ಬೆಂಗಳೂರು - ಮಂಗಳೂರು ನಡುವಿನ ರೈಲ್ವೆ ಹಳಿಯ ಸಮೀಪ ಪರಿಶಿಷ್ಟ ಜಾತಿ (ಆದಿ ದ್ರಾವಿಡ) ಸಮುದಾಯದ 22 ಕುಟುಂಬಗಳು ಪ್ಲಾಸ್ಟಿಕ್ ಹೊದಿಕೆಯ ಸಣ್ಣ ಗುಡಿಸಲುಗಳನ್ನು ನಿರ್ಮಿಸಿಕೊಂಡು ಕಳೆದ ಎರಡು ವರ್ಷಗಳಿಂದ ವಾಸವಿದ್ದಾರೆ. 22 ಕುಟುಂಬಗಳು ಚುನಾವಣೆ ಗುರುತಿನ ಚೀಟಿ, ಆಧಾರ್, ಪಡಿತರ ಚೀಟಿ ಹೊಂದಿದ್ದಾರೆ. ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವ ಇವರಿಗೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಈವರಗೂ ನೀಡಿಲ್ಲ. Image ಈ ಕುರಿತು ಆದಿ ದ್ರಾವಿಡ ಸಮುದಾಯದ ಉಮೇಶ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಗುಡಿಸಲು ನಿರ್ಮಿಸಿಕೊಂಡಿರುವ 22 ಕುಟುಂಬಗಳು ನಿರಾಶ್ರಿತರು. ಯಾರಿಗೂ ಸ್ವಂತ ಜಮೀನು ಇಲ್ಲ. ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೇವೆ. ನಮ್ಮ ಪೂರ್ವಿಕರು ಕರಾವಳಿ ಭಾಗದಿಂದ ವಲಸೆ ಬಂದು ಇಲ್ಲಿನ ಕಾಫಿ ಎಸ್ಟೇಟ್‌ಗಳ ಲೈನ್‌ ಮನೆಗಳಲ್ಲಿ ಆಶ್ರಯ ಪಡೆದಿದ್ದರು” ಎಂದು ಹೇಳಿದರು. “ಟಾರ್ಪಲ್ ಗುಡಿಸಲುಗಳಲ್ಲಿ ವಾಸ ಮಾಡುವುದು ತುಂಬಾ ಸಮಸ್ಯೆ ಆಗುತ್ತಿದೆ. ಕನಿಷ್ಟ ಕುಡಿಯುವ ನೀರಿನ ಸೌಲಭ್ಯ ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಏನೇನೋ ಕಾರಣ ಹೇಳುತ್ತಾರೆ. ವಿದ್ಯುತ್ ಸಂಪರ್ಕ ಕೂಡ ಇಲ್ಲ. ಒಂದೇ ಕೋಣೆಯ ಗುಡಿಸಲಿನಲ್ಲಿ ಇಡೀ ಕುಟುಂಬ ವಾಸಮಾಡುವುದು ಬಹಳ ಕಷ್ಟ. ಸಮೀಪವೇ ಕಾಡು ಇರುವುದರಿಂದ ಅಪಾಯಕಾರಿ ಜಂತುಗಳು ಗುಡಿಸಲು ಪ್ರವೇಶಿಸುವ ಸಾಧ್ಯತೆ ಹೆಚ್ಚು” ಎಂದರು. Image “ತಹಶೀಲ್ದಾರ್ ಒಂದು ದಿನ ಬಂದು ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ನಾವು ರೈಲ್ವೆ ಗುರುತಿನ ಕಲ್ಲಿಗಿಂತ 260 ಅಡಿ ದೂರದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದೇವೆ. ಆದರೂ ಹಕ್ಕು ಪತ್ರ ನೀಡಲು ನಾನಾ ಕಾರಣ ಹೇಳುತ್ತಿದ್ದಾರೆ. ಇಲ್ಲಿಯೇ ಹುಟ್ಟಿ ಬೆಳೆದಿರುವ ನಮಗೆ ಮುಂದೆ ಎಲ್ಲಿಗೆ ಹೋಗಬೇಕು ಎಂಬುದು ಗೊತ್ತಿಲ್ಲ. ಹಾಗಾಗಿ, ತಾಲೂಕು ಆಡಳಿತ ನಮ್ಮ 22 ಕಟುಂಬಗಳಿಗೂ ಹಕ್ಕುಪತ್ರ ನೀಡಬೇಕು" ಎಂದು ಆಗ್ರಹಿಸಿದರು. ‘ಅಂಬೇಡ್ಕರ್ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ' : ಎಚ್ಚರಿಕೆ ಆದಿ ದ್ರಾವಿಡ ತುಳು ಸಂಘದ ಜಿಲ್ಲಾಧ್ಯಕ್ಷ ಶಂಕರ್, ಈ ದಿನ.ಕಾಮ್ ಜೊತೆಗೆ ಮಾನಾಡಿ, “ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆ ಕಂಡುಕೊಂಡಿರುವ 22 ಕುಟುಂಬಗಳು ರೈಲ್ವೆ ವ್ಯಾಪ್ತಿಯಿಂದ ಬಹಳಷ್ಟು ಹೊರಕ್ಕಿದ್ದಾರೆ. ಆದರೂ ಹಕ್ಕು ಪತ್ರ ನೀಡುವ ವಿಚಾರದಲ್ಲಿ ವಿಳಂಬ ಮಾಡಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು. Image “ಹೆಬ್ಬಸಾಲೆಯ ಸರ್ಕಾರಿ ಜಾಗದಲ್ಲಿ ಪ್ಲಾಸ್ಟಿಕ್ ಗುಡಿಸಲು ಹಾಕಿಕೊಂಡಿರುವ ಈ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಯಾವುದೇ ಸರ್ವೆ ನಡೆಸದೆ ರೈಲ್ವೆ ಇಲಾಖೆ ವ್ಯಾಪ್ತಿಯ ಜಾಗ ಎಂದು ತಹಶೀಲ್ದಾರ್ ಹೇಳುತ್ತಾರೆ. ಆದರೆ, ಮನೆ ಕಟ್ಟಿಕೊಂಡ ಸ್ಥಳ ರೈಲ್ವೆ ಇಲಾಖೆಯ ಗಡಿ ಗುರುತಿಗಿಂತ 260 ಅಡಿ ದೂರ ಇದೆ” ಎಂದರು. ಈ ಸುದ್ದಿ ಓದಿದ್ದೀರಾ? ವಿಜಯನಗರ | ಎಸ್‌ಟಿ ಮೀಸಲಾತಿಗೆ ಆಗ್ರಹಿಸಿ ನ.21ಕ್ಕೆ ಕುರುಬ ಸಮಾಜದಿಂದ 'ಬೆಂಗಳೂರು ಚಲೋ' “ಹೆಬ್ಬಸಾಲೆ ಗ್ರಾಮದ ನಿರಾಶ್ರಿತ ಆದಿ ದ್ರಾವಿಡ ಸಮುದಾಯದವರಿಗೆ ಹಕ್ಕುಪತ್ರ ಮತ್ತು ಮೂಲ ಸೌಕರ್ಯ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ಮುಖಂಡರ ನೇತೃತ್ವದಲ್ಲಿ ಸಕಲೇಶಪುರ ಪಟ್ಟಣದ ಮಿನಿ ವಿಧಾನಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು” ಎಂದು ಶಂಕರ್ ಎಚ್ಚರಿಕೆ ನೀಡಿದರು.
ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್.. ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ.. Recent Posts ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್.. ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ..
Kannada News » Karnataka » Belagavi » From Saturday Basavaraja Bommai went to districts visit and farmers of Belagavi decides to protest ಇಂದಿನಿಂದ ಸಿಎಂ ಬೊಮ್ಮಾಯಿ ಜಿಲ್ಲಾ ಪ್ರವಾಸ; ಬೆಳಗಾವಿಯಲ್ಲಿ ತಟ್ಟಲಿದೆ ರೈತರ ಪ್ರತಿಭಟನೆಯ ಬಿಸಿ! ಇಂದಿನಿಂದ 3 ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಬಸವರಾಜ ಬೊಮ್ಮಾಯಿಗೆ, ಬೆಳಗಾವಿಯಲ್ಲಿ ರೈತರ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ) TV9kannada Web Team | Edited By: shivaprasad.hs Sep 25, 2021 | 8:40 AM ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ನೆರೆ ಸಂತ್ರಸ್ತ ರೈತರು, ಕಬ್ಬು ಬೆಳೆಗಾರರು ಇಂದಿನಿಂದ ಅಹೋರಾತ್ರಿ ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ. ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆಗೆ ಕ್ರಮಕ್ಕೆ ಒತ್ತಾಯ, ಸಕ್ಕರೆ ಆಯುಕ್ತಾಲಯ ಕಚೇರಿ ಬೆಳಗಾವಿಗೆ ಸ್ಥಳಾಂತರಿಸಲು ಆಗ್ರಹ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಒತ್ತಾಯಿಸಿ ರೈತರು ಧರಣಿ ನಡೆಸಲಿದ್ದಾರೆ. ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಸುಮಾರು 200ಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಬೆಳಗ್ಗೆ 11ಕ್ಕೆ ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿಎಂ ಗಮನ ಸೆಳೆಯುವ ನಿಟ್ಟಿನಲ್ಲಿ ರೈತರು ಧರಣಿ ನಡೆಸಲಿದ್ದಾರೆ. ಇಂದಿನಿಂದ 3 ದಿನ ಸಿಎಂ ಬೊಮ್ಮಾಯಿ ಜಿಲ್ಲಾ ಪ್ರವಾಸ: ಇಂದಿನಿಂದ 3ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಮಕೂರು, ಬೆಳಗಾವಿ, ಗದಗ, ಧಾರವಾಡ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಬೆಳಗ್ಗೆ 10ಕ್ಕೆ ರಾಜಭವನದ ಹೈಕೋರ್ಟ್ ನ್ಯಾಯಮೂರ್ತಿಗಳ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಅವರು ತುಮಕೂರಿಗೆ ತೆರಳಲಿದ್ದಾರೆ. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಬಳಿಕ ಆರೋಗ್ಯ ಇಲಾಖೆಯ ನೂತನ ಆಸ್ಪತ್ರೆಗಳು, ಪ್ರವಾಸಿಮಂದಿರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಗಳಲ್ಲಿ ಸಿಎಂ ಕಾರ್ಯಕ್ರಮಗಳು: ಇಂದು ಸಂಜೆ 7.30ಕ್ಕೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ಆಗಮಿಸಲಿರುವ ಸಿಎಂ, ಪುರಸಭೆ ಆಡಳಿತ ಕಚೇರಿ ಉದ್ಘಾಟಿಸಲಿದ್ದಾರೆ. ನಂತರ ನೂತನ ಬಸ್ ನಿಲ್ದಾಣದ ಕಟ್ಟಡವನ್ನು ಸಿಎಂ ಲೋಕಾರ್ಪಣೆಗೊಳಿಸಲಿದ್ದಾರೆ. ಇಂದು ರಾತ್ರಿ ಬೆಳಗಾವಿ ನಗರಕ್ಕೆ ಸಿಎಂ ತೆರಳಲಿದ್ದು, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಶಾಸಕ ಅಭಯ್ ಪಾಟೀಲ್ ಮನೆಗೆ ಸಿಎಂ ಭೇಟಿ ನೀಡಲಿದ್ದು, ನಂತರ ಪಾಲಿಕೆ ಬಿಜೆಪಿ ಸದಸ್ಯರಿಗೆ ಸನ್ಮಾನ ಮಾಡಲಿದ್ದಾರೆ. ಸುರೇಶ್ ಅಂಗಡಿ ಮೊದಲ ವರ್ಷದ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲಿದ್ದಾರೆ. ಗದಗದಲ್ಲಿ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆಯಲ್ಲಿ ಸೇರಿದಂತೆ, ನಾಳೆ ರಾತ್ರಿಯವರೆಗೆ ಹಲವು ಕಾರ್ಯಕ್ರಮಗಳಲ್ಲಿ ಸಿಎಂ ಭಾಗಿಯಾಗಲಿದ್ದು, ನಂತರ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ. ಸೋಮವಾರ ಬೆಳಗ್ಗೆ ವಿವಿಯ ಕಾರ್ಯಕ್ರಮ, ಪೊಲೀಸ್ ಇಲಾಖೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ ಮುಖ್ಯಮಂತ್ರಿ ಬೊಮ್ಮಾಯಿ ವಾಪಸಾಗಲಿದ್ದಾರೆ.
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...
ದಾವಣಗೆರೆ (ಅ.4) : ಎಐಸಿಸಿ ನಾಯಕ ರಾಹುಲ್‌ ಗಾಂಧಿ ಸಾರಥ್ಯದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ ಅ.7ರಂದು ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮುಖಂಡರು, ಕಾರ್ಯಕರ್ತೆಯರು, ಪದಾಧಿಕಾರಿಗಳು ಪಾಲ್ಗೊಳ್ಳಲು ಯಾತ್ರೆಯ ಸಹ ಸಂಚಾಲಕಿ, ಮಹಿಳಾ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್‌ ಕರೆ ನೀಡಿದರು. ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ: ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ Rahul Gandhi ಭೇಟಿಯ ಫೋಟೋಗಳನ್ನು ನೋಡಿ.. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಅ.7ರಿಂದ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ನಾಗಮಂಗಲದಲ್ಲಿ ಸೇರ್ಪಡೆಯಾಗಲಿದ್ದು, ರಾಹುಲ್‌-ಪ್ರಿಯಾಂಕಾ ಗಾಂಧಿ ನೇತೃತ್ವದ ಪಾದಯಾತ್ರೆ ಯಶಸ್ವಿಗೊಳಿಸಲು ಮಹಿಳೆಯರು ಪಾಲ್ಗೊಳ್ಳಬೇಕು ಎಂದರು. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಲ್ಲಾ ಜಾತಿ, ಧರ್ಮ, ವರ್ಗಗಳ ಹಿತ ಕಾಯುತ್ತಾ ಬಂದ ಪಕ್ಷವಾಗಿದೆ. ಮಹಿಳೆಯರಿಗೆ ಹೆಚ್ಚು ಸ್ಥಾನಮಾನ, ಅವಕಾಶಗಳನ್ನು ನೀಡಿದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್‌ ಮಾತ್ರ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಿ ಪುರುಷರಿಗೆ ಸಮಾನ ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್‌ ಎಂದು ತಿಳಿಸಿದರು. ಮಹಿಳೆಯರಿಗೆ ಪ್ರೋತ್ಸಾಹ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಶಿಕ್ಷಣ, ಉದ್ಯೋಗ, ಉದ್ಯಮಿಗಳಾಗಲು ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಾ ಬಂದರು. ಅಷ್ಟೇ ಅಲ್ಲ, ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಿ ಅಧಿಕಾರ ನಡೆಸಲು ಅನುವು ಮಾಡಿದರು. ಅದೇ ಇಂದಿರಾ ಗಾಂಧಿಯವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳಾ ವಿರೋಧಿ ಬಿಜೆಪಿ ಸರ್ಕಾರಗಳ ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ ಎಂದರು. ರಾಜ್ಯದಲ್ಲಿ ಮಹಿಳಾ ಸಂಘಗಳ ಸ್ಥಾಪನೆಗೆ ಉತ್ತೇಜನ ನೀಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕಾಂಗ್ರೆಸ್‌ ಪಕ್ಷದ ಪ್ರೋತ್ಸಾಹ ಕಾರಣವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಸೇರಿ ರಾಜ್ಯಾದ್ಯಂತ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಜನತೆಗೆ ವೀಣಾ ಕಾಶೆಪ್ಪನವರ್‌ ಮನವಿ ಮಾಡಿದರು. ರಾಹುಲ್ ಗಾಂಧಿಯನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್‌ ಅನಿತಾ ಬಾಯಿ ಮಾಲತೇಶ ರಾವ್‌ ಮಾತನಾಡಿ, ಅ.7ರಂದು ನಾಗಮಂಗಲದಲ್ಲಿ ನಡೆಯುವ ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ, ಪ್ರಿಯಾಂಕಾಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿ ನಾಯಕರ ಜೊತೆಗೆ ದಾವಣಗೆರೆ ಜಿಲ್ಲೆಯಿಂದಲೂ ತೆರಳುವ ಸಾವಿರಾರು ಮಹಿಳೆಯರು ಹೆಜ್ಜೆ ಹಾಕಲಿದ್ದಾರೆ ಎಂದರು. ಕಾಂಗ್ರೆಸ್‌ ಪಕ್ಷದ ಮಹಿಳಾ ಮುಖಂಡರಾದ ಸುಷ್ಮಾ ಪಾಟೀಲ್‌, ಆಶಾ ಮುರಳಿ ಇತರರು ಇದ್ದರು.
ಚೀನಾದ ದ್ವೀಪನಗರ ಹಾಂಗ್ ಕಾಂಗ್. ಕಳೆದ ಆರು ತಿಂಗಳುಗಳಿಂದ ವಿಶ್ವದ ಗಮನ ಸೆಳೆಯತೊಡಗಿದೆ. ಅಲ್ಲಿ ನಡೆದಿರುವ ದೈತ್ಯ ಜನಪ್ರತಿಭಟನೆಗಳು ಭಾರೀ ಸುದ್ದಿ ಮಾಡಿವೆ. ಕಳೆದ ಜೂನ್ 16ರಂದು ಹಾಂಗ್ ಕಾಂಗ್ ನ ಬೀದಿಗಳಲ್ಲಿ ನದಿಗಳಂತೆ ಹರಿದು ಬಂದ ಜನಪ್ರತಿಭಟನೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಪೂರಾ 20 ಲಕ್ಷ! ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು ಮೊನ್ನೆ ಇಲ್ಲಿನ ಜಿಲ್ಲಾ ಪರಿಷತ್ತುಗಳಿಗೆ ನಡೆದ ಮತದಾನದಲ್ಲೂ ಈ ಪ್ರತಿಭಟನೆ ಸ್ಫೋಟಿಸಿದೆ. ಜನತಂತ್ರ ವ್ಯವಸ್ಥೆಯ ಜಾರಿಗೆ ಆಗ್ರಹಿಸಿರುವ ಬೆಳವಣಿಗೆ ವರದಿಯಾಗಿದೆ. 1989ರಲ್ಲಿ ಜನತಂತ್ರ ಬಯಸಿ ಬೀಜಿಂಗ್ ನಲ್ಲಿ ಇಂತಹುದೇ ಭಾರೀ ಆಂದೋಲನ ನಡೆದಿತ್ತು. ವಿದ್ಯಾರ್ಥಿಗಳೇ ಅದರ ಕೇಂದ್ರಬಿಂದುವಾಗಿದ್ದರು. ತಿಂಗಳುಗಟ್ಟಲೆ ನಡೆದ ಈ ಪ್ರದರ್ಶನವನ್ನು ದಮನ ಮಾಡಲು ಚೀನಾ ಸರ್ಕಾರ ತನ್ನ ಸೇನೆಯನ್ನು ನಿಯುಕ್ತಿ ಮಾಡಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ದಮನಕ್ಕೆ ಬಲಿಯಾಗಿದ್ದರು. ಲಕ್ಷಾಂತರ ಮಂದಿ ಗಾಯಗೊಂಡಿದ್ದರು. ಟಿಯಾನನ್ಮನ್ ಚೌಕದ ನರಮೇಧ ಎಂದೇ ಈ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ಹಾಂಗ್ ಕಾಂಗ್ ನಗರದ ಹಾಲಿ ಪ್ರತಿಭಟನೆಗಳು ಟಿಯಾನನ್ಮನ್ ಆಂದೋಲನವನ್ನು ನೆನಪು ಮಾಡಿವೆ. ಕಳೆದ ಭಾನುವಾರ ನಗರದ 18 ಜಿಲ್ಲಾ ಪರಿಷತ್ತುಗಳಿಗೆ ಜರುಗಿದ ಮತದಾನವನ್ನು ಹಾಂಗ್ ಕಾಂಗ್ ಜನರು ಚೀನಾ ಮುಖ್ಯನಾಡಿನ ದಮನಕಾರಿ ನೀತಿಯ ವಿರುದ್ಧದ ಜನಮತಗಣನೆಯಾಗಿ ಪರಿವರ್ತಿಸಿಕೊಂಡಿದ್ದಾರೆ. 18 ರ ಪೈಕಿ 17 ಪರಿಷತ್ತುಗಳು ಜನತಂತ್ರ ವ್ಯವಸ್ಥೆಯ ಪರ ದನಿಯೆತ್ತಿರುವ ಪಕ್ಷಗಳ ವಶವಾಗಿವೆ. 452 ಸೀಟುಗಳ ಪೈಕಿ 392 ಸೀಟುಗಳು ಪ್ರತಿಭಟನಾಕಾರರ ಪಾಲಾಗಿವೆ. ಚುನಾವಣೆಗೆ ಮುನ್ನ 292 ಸೀಟುಗಳು ಚೀನಾ ಮುಖ್ಯನಾಡಿನ ಪರವಾಗಿರುವ ಪಕ್ಷಗಳ ನಿಯಂತ್ರಣದಲ್ಲಿದ್ದವು. ಇದೀಗ ಈ ಸಂಖ್ಯೆ 60ಕ್ಕೆ ಕುಸಿದಿದೆ. ಮಾಮೂಲಾಗಿ ಈ ಚುನಾವಣೆಗಳಿಗೆ ಯಾವುದೇ ಮಹತ್ವ ಇಲ್ಲ. ಬೀದಿ ದೀಪ, ಪಾರ್ಕಿಂಗ್, ಸಂಚಾರಿ ಸಂಕೇತ ದೀಪಗಳು, ಬಸ್ ನಿಲ್ದಾಣಗಳನ್ನು ನಿರ್ಮಿಸುವ, ಕಸ ಸಂಗ್ರಹಿಸುವ ಮುಂತಾದ ಪೌರ ಸೌಲಭ್ಯಗಳ ವಿನಾ ಬೇರೆ ಯಾವ ಅಧಿಕಾರವೂ ಈ ಪರಿಷತ್ತುಗಳಿಗೆ ಇಲ್ಲ. ಆದರೆ ಇಲ್ಲಿ ಎಡೆಬಿಡದೆ ನಡೆದಿರುವ ಲಕ್ಷಾಂತರ ಜನರು ಭಾಗವಹಿಸುವ ಬೀದಿ ಪ್ರತಿಭಟನೆಗಳು, ಜನತೆ ಮತ್ತು ಪೊಲೀಸರ ನಡುವಣ ಘರ್ಷಣೆಯ ಹಿನ್ನೆಲೆಯಲ್ಲಿ ಈ ಚುನಾವಣೆಗಳು ಅಂತಾರಾಷ್ಟ್ರೀಯ ಗಮನ ಸೆಳೆದಿವೆ. ಕೊಲೆ, ಲೈಂಗಿಕ ಅತ್ಯಾಚಾರದಂತಹ ಅಪರಾಧಗಳ ಶಂಕಿತರನ್ನು ವಿಚಾರಣೆಗಾಗಿ ಚೀನಾ ಮುಖ್ಯನಾಡಿಗೆ ರವಾನಿಸಲು ಹಾಂಗ್ ಕಾಂಗ್ ಕಾನೂನಿಗೆ ಮಾಡಿದ ತಿದ್ದುಪಡಿಗಳು ಜನಪ್ರತಿಭಟನೆಯನ್ನು ಭುಗಿಲೆಬ್ಬಿಸಿದ್ದವು. 2017ರಲ್ಲಿ ಚೀನಾ ಮುಖ್ಯನಾಡಿನ ಬೆಂಬಲದೊಂದಿಗೆ ಹಾಂಗ್ ಕಾಂಗ್ ನ ಮುಖ್ಯ ಕಾರ್ಯನಿರ್ವಾಹಕರಾಗಿ ಅಧಿಕಾರ ವಹಿಸಿಕೊಂಡ ಕ್ಯಾರೀ ಲ್ಯಾಮ್ ಈ ತಿದ್ದುಪಡಿಗಳ ವಿಧೇಯಕದ ಅಂಗೀಕಾರಕ್ಕೆ ಚಾಲನೆ ನೀಡಿದ್ದರು. ಬದಲಾಯಿಸಿದ ಕಾನೂನನ್ನು ಹಾಂಗ್ ಕಾಂಗ್ ನಲ್ಲಿರುವ ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಅಸ್ತ್ರವಾಗಿ ಬಳಸಲಿದೆ ಎಂಬುದು ಪ್ರತಿಭಟನೆಯ ಹಿಂದಿನ ಶಂಕೆ. ಚೀನಾ ಮುಖ್ಯನಾಡಿನ ನ್ಯಾಯಾಂಗ ವ್ಯವಸ್ಥೆಯನ್ನು ಕಮ್ಯುನಿಸ್ಟ್ ಸರ್ಕಾರವೇ ನೇರವಾಗಿ ನಿಯಂತ್ರಿಸುತ್ತದೆ. ಹೀಗಾಗಿ ರವಾನಿತ ಶಂಕಿತರನ್ನು ಚಿತ್ರಹಿಂಸೆಗೆ ಗುರಿ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈಗಾಗಲೆ ಕುಸಿಯತೊಡಗಿರುವ ಹಾಂಗ್ ಕಾಂಗ್ ನ ಸ್ವಾಯತ್ತತೆಗೆ ಈ ತಿದ್ದುಪಡಿ ವಿಧೇಯಕ ಮತ್ತೊಂದು ದೊಡ್ಡ ಹೊಡೆತ ನೀಡಲಿದೆ ಎಂಬುದು ಪ್ರತಿಭಟನಾಕಾರರ ಕಳವಳ. ಮೂರು ತಿಂಗಳ ಕಾಲ ಜನಪ್ರತಿಭಟನೆಗಳ ನಂತರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಉದ್ದೇಶಿತ ಕಾನೂನು ತಿದ್ದುಪಡಿ ವಿಧೇಯಕವನ್ನು ಚೀನಾ ಸರ್ಕಾರ ಕಳೆದ ಸೆಪ್ಟಂಬರ್ ಮೊದಲ ವಾರ ವಾಪಸು ಪಡೆಯಿತು. ವಾಪಸು ತೆಗೆದುಕೊಳ್ಳುವಲ್ಲಿ ಉಂಟಾದ ವಿಳಂಬವು ಆಡಳಿತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಮೂಲಭೂತ ರಾಜಕೀಯ ಸುಧಾರಣೆಗಳು ಹಾಗೂ ಪ್ರತಿಭಟನೆಕಾರರ ಮೇಲೆ ಪೊಲೀಸ್ ಕ್ರೌರ್ಯದ ವಿಚಾರಣೆಯ ಬೇಡಿಕೆಗಳೂ ಹೊಸದಾಗಿ ಸೇರಿಕೊಂಡವು. ಇದೀಗ ಪ್ರಜಾತಂತ್ರ ವ್ಯವಸ್ಥೆಯ ಬೇಕೆಂಬ ಕೂಗೆದ್ದಿದೆ. ಪೊಲೀಸ್ ದೌರ್ಜನ್ಯಗಳ ಬಗೆಗೆ ಸ್ವತಂತ್ರ ತನಿಖೆ, ಬಂಧಿಸಲಾದ ಪ್ರತಿಭಟನಾಕಾರರಿಗೆ ಕ್ಷಮಾದಾನ, ಎಲ್ಲ ಶಾಸಕರು ಮತ್ತು ಮುಖ್ಯಕಾರ್ಯನಿರ್ವಾಹಕರ ಹುದ್ದೆಗಳಿಗೆ ನೇರ ಚುನಾವಣೆ ಹಾಗೂ ಪ್ರತಿಭಟನಾಕಾರರ ವಿರುದ್ಧ ದಂಗೆಕೋರರು ಪದಪ್ರಯೋಗವನ್ನು ವಾಪಸು ಪಡೆಯಬೇಕು ಎಂಬುವು ಇತರೆ ನಾಲ್ಕು ಬೇಡಿಕೆಗಳು. ಭೌಗೋಳಿಕ ವಿಸ್ತೀರ್ಣದಲ್ಲಿ ದೆಹಲಿಗಿಂತ ಸಣ್ಣ ಮಹಾನಗರ ಹಾಂಗ್ ಕಾಂಗ್. ಸುಮಾರು 1,100 ಚದರ ಕಿ.ಮೀ.ಗಳು. ಅಂದಾಜು ಜನಸಂಖ್ಯೆ 74 ಲಕ್ಷ. ಬ್ರಿಟಿಷರ ವಸಾಹತಾಗಿದ್ದ ಹಾಂಗ್ ಕಾಂಗ್ 1997ರಲ್ಲಿ ಕಮ್ಯೂನಿಸ್ಟ್ ಚೀನಾದ ವಶಕ್ಕೆ ಮರಳಿತು. ”ಒಂದು ದೇಶ-ಎರಡು ವ್ಯವಸ್ಥೆ’’ ಎಂಬ ತತ್ವದಡಿ ಅರೆ-ಸ್ವಾಯತ್ತ ಅಧಿಕಾರ ಅನುಭವಿಸುತ್ತ ಬಂದಿದೆ. ಹಾಂಗ್ ಕಾಂಗ್ ಗೆ ತನ್ನದೇ ಪ್ರತ್ಯೇಕ ಕಾಯಿದೆ ಕಾನೂನುಗಳು ಮತ್ತು ನ್ಯಾಯಾಲಯ ವ್ಯವಸ್ಥೆ ಉಂಟು. ಚೀನಾದ ಮುಖ್ಯನಾಡಿನ ಜನರಿಗೆ ಇಲ್ಲದಿರುವ ಅನೇಕ ನಾಗರಿಕ ಹಕ್ಕುಗಳು ಹಾಂಗ್ ಕಾಂಗ್ ನಾಗರಿಕರಿಗೆ ಉಂಟು. ಈ ದ್ವೀಪ ನಗರವನ್ನು ಬ್ರಿಟಿಷರು 19ನೆಯ ಶತಮಾನದಲ್ಲಿ ತಮ್ಮ ವಾಣಿಜ್ಯ ಹೊರಶಿಬಿರವನ್ನಾಗಿ ಅಭಿವೃದ್ಧಿಪಡಿಸಿದ್ದರು. ಜಾಗತಿಕ ಅಫೀಮು ವ್ಯಾಪಾರದ ವಿಸ್ತರಣೆಗಾಗಿ ವಸಾಹತು ಸಾಮ್ರಾಜ್ಯವು ಚೀನಾವನ್ನು ಕೂಡ ಅದುಮಿಟ್ಟಿದ್ದ ದಿನಗಳು ಅವು. ಬ್ರಿಟಿಷರ ಕೈಯಲ್ಲಿದ್ದ ಈ ನಗರದ ಗುತ್ತಿಗೆಯನ್ನು 1898ರಲ್ಲಿ ಕಿಂಗ್ ಸಂತತಿಯು 99 ವರ್ಷಗಳಿಗೆ ವಿಸ್ತರಿಸಿತ್ತು. ಹೀಗಾಗಿ ಉದಾರವಾದಿ ಆಳ್ವಿಕೆ ಮತ್ತು ಕಾನೂನು ವ್ಯವಸ್ಥೆ, ಸ್ವಾಯತ್ತತೆ ಮುಂತಾದ ಷರತ್ತುಗಳ ಮೇರೆಗೆ ಬ್ರಿಟಿಷರು 1997ರಲ್ಲಿ ಹಾಂಗ್ ಕಾಂಗ್ ನ್ನು ಚೀನೀಯರಿಗೆ ಹಸ್ತಾಂತರಿಸಿದ್ದರು.