text
stringlengths
411
79.6k
ಕೋಟೆನಾಡಿನಲ್ಲಿ ಯಮ ಧರ್ಮರಾಯನ ದರ್ಶನ ಆಗಿದೆ. ರಸ್ತೆ ಮೇಲೆ ವೇಗವಾಗಿ ಸಂಚರಿಸುವ ಸವಾರರೇ ಸ್ವಲ್ಪ‌ ಈ ಕಡೆ ನೋಡಿ! ಸ್ಪೀಡ್ ಡ್ರೈವ್ ಮಾಡೋರಿಗೆ ಯಮರಾಜನ ವಾರ್ನಿಂಗ್ ಕೊಟ್ಟಿದ್ದಾನೆ. Nov 20, 2020, 10:51 PM IST ಚಿತ್ರದುರ್ಗ(ನ.20): ಕೋಟೆನಾಡಿನಲ್ಲಿ ಯಮ ಧರ್ಮರಾಯನ ದರ್ಶನ ಆಗಿದೆ. ರಸ್ತೆ ಮೇಲೆ ವೇಗವಾಗಿ ಸಂಚರಿಸುವ ಸವಾರರೇ ಸ್ವಲ್ಪ‌ ಈ ಕಡೆ ನೋಡಿ! ಸ್ಪೀಡ್ ಡ್ರೈವ್ ಮಾಡೋರಿಗೆ ಯಮರಾಜನ ವಾರ್ನಿಂಗ್ ಕೊಟ್ಟಿದ್ದಾನೆ. ಬೀಗ ಹಾಕಿದ ಮನೆಯೊಳಗಿತ್ತು ಮಹಿಳೆಯ ಹೆಣ, ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿತ್ತು ಶ್ವಾನ..! ಇದು ನನ್ನ ಏರಿಯಾ ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸು! ಇದು ನನ್ನ‌ ಏರಿಯಾ ನಿಧಾನವಾಗಿ ಚಲಿಸು... ಸವಾರರು ವೇಗವಾಗಿ ಚಲಿಸಿದ್ರೆ ಹುಷಾರ್ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾನೆ ಯಮರಾಜ. ಚಳ್ಳಕೆರೆ ಪೊಲೀಸರಿಂದ ವಿನೂತನ ಜಾಗೃತಿ ಮೂಡಿಸಿದ್ದು, ವಾಹನ ಸವಾರರಲ್ಲಿ ವಿಶೇಷವಾಗಿ ಜಾಗೃತಿ ಮೂಡಿಸಿದ್ದಾರೆ. ಇಲ್ಲಿ ನೋಡಿ ವಿಡಿಯೋ
'ಸರಿಯಾಗಿ ತಿಂಡಿ ತಿನ್ನು, ಶಕ್ತಿ ಬರಬೇಕಲ್ವಾ? ಸ್ಕೂಲ್ನಲ್ಲಿ ಯಾರಾದರೂ ಜಗಳ ಕಿತಾಪತಿ ಮಾಡಿದರೆ ಅವರನ್ನು ಎದುರಿಸೋಕಾದ್ರೂ ದೇಹ ಮನಸ್ಸು ಎರಡಕ್ಕೂ ಶಕ್ತಿ ಬೇಕು ತಾನೆ? ಗಟ್ಟಿಯಾಗಬೇಕಾದರೆ ಮೊದಲು ಬಿಗಿಯಾಗಿ ಊಟ ಮಾಡಬೇಕು...’ಊಟದ ತಟ್ಟೆ ಮುಂದೆ ಕನಸು ಕಾಣುತ್ತ, ಅನ್ನ ಪಲ್ಯವನ್ನು ಆಕಡೆ ಈಕಡೆ ಜರುಗಾಡಿಸುತ್ತಾ, ಅದು ಹಾಗೇ ಮಾಯವಾಗಿಬಿಡುವುದೇನೋ ಎಂದು ಆಸೆ ಪಡುತ್ತಾ ಕೂರುತ್ತಿದ್ದ ನಮ್ಮ ಅಸಾಮಾನ್ಯ ನಿರ್ಲಕ್ಷ್ಯದ ಎದುರು ಅಮ್ಮ ಅಪ್ಪ ಮೂರು ಹೊತ್ತೂ ಹೇಳಿ ಸೋತುಬಿಟ್ಟಿದ್ದರು. ’ನಿಮಗೆ ಮಾಡಿ ಬಡಿಸೋದಕ್ಕೆ ಬದಲು ಯಾರಾದ್ರೂ ಬೀದೀಲಿ ಬರೋ ಮಗೂಗೆ ಊಟ ಕೊಟ್ಟರೆ ಅವಾದ್ರೂ ಸಂತೋಷದಿಂದ ತಿನ್ನುತ್ವೆ. ಒಂದು ದಿನ ನಿಮಗೆ ನಿಮ್ಮ ಅಪ್ಪ ಅಮ್ಮ ಹೇಳಿದ್ದು ಗೊತ್ತಾಗುತ್ತೆ. ಯಾಕಾದ್ರೂ ಅವರ ಹೊಟ್ಟೆ ಉರಿಸಿದೆವೋ ಅಂತ ಕೊರಗ್ತೀರಿ ನೋಡಿ...' ಅಂತ ಅಮ್ಮ ಶಕುನ ನುಡಿದಿದ್ದರು. ಆಗ ಅದು ಎಲ್ಲಿಗೂ ತಾಕಿರಲಿಲ್ಲ. ಮನಸ್ಸಿನ ಬ್ರಹ್ಮಾಂಡ ಭಂಡಾರದೊಳಗೆ ಎಲ್ಲೋ ಕಳೇದೂ ಹೋಗಿತ್ತು. ಒಂದು ಕೂಸು ಹುಟ್ಟಿ ಅದು ಹಾಲೆಂಬುದನ್ನಷ್ಟೇ ಅಲ್ಲದೆ ಘನವಾದ ಪದಾರ್ಥಗಳನ್ನು ತಿನ್ನುವುದಕ್ಕೆ ತಯಾರಾದಾಗ, ಅಮ್ಮನಾಗಿ ನನಗೂ ಊಟ ಮಾಡಿಸುವ ಕಡುಕಷ್ಟದ ಕಸರತ್ತೆಂಬುದು ಶುರುವಾದಾಗ ಅವತ್ತು ಅಮ್ಮ ನುಡಿದ ಶಕುನ ನೆನಪಾಗಿ ಬೇಜಾರಾಗಿತ್ತು. ನಾವು ಈಗಿನ ಕಾಲದವರು. ಶಕುನ ನುಡಿದು ಅಥವಾ ಬೇಜಾರು ಮಾಡಿಕೊಂಡು ಕೂತರಾದೀತೇ? ಊಟ ಮಾಡದ ತೊಂದರೆಯನ್ನು ಪ್ರೊಫೆಷನಲ್ ಆಗಿ ಹ್ಯಾಂಡಲ್ ಮಾಡಬೇಕು ಎಂದುಕೊಂಡು ನನ್ನದೇ ಸಮಸ್ಯೆ ಎದುರಿಸುತ್ತಿರುವ ಗೆಳತಿಯರ ಜೊತೆ ಕೂಡಿ ಚರ್ಚೆ ಮಾಡಿದ್ದೆ. ನಾವು ಹ್ಯಾಂಡ್ಸ್ ಆನ್ ಅಮ್ಮಂದಿರು. ಸಮಸ್ಯೆಗಳಿಗೆ ಅಳುವುದಿಲ್ಲ, ಬೇಸರಿಸಿಕೊಳ್ಳುವುದಿಲ್ಲ, ಸಮಸ್ಯೆಗೇ ಅತಿಯಾದ ಹಿಂಸೆ ಕೊಟ್ಟು ಅದೇ ನಮ್ಮನ್ನು ಬಿಟ್ಟು ಓಡುವಂತೆ ಮಾಡುತ್ತೇವೆ ಎಂದು ಬಹಳ ಹೆಮ್ಮೆಯಿಂದ ನಮ್ಮನ್ನು ನಾವೇ ಪ್ರೋತ್ಸಾಹಿಸಿಕೊಳ್ಳುವವರು. ಇಲ್ಲಿ ನಾವು ಏನು ಬೇಕಾದರೂ ಮಾಡಬಹುದು. ಹೀಗೇ ಮಾಡಿ ಎಂದು ಸಲಹೆ ಕೊಡಲು, ಕೆಲವೊಮ್ಮೆ ಜೀವ ತಿನ್ನಲು ನಮ್ಮ ಸಂಬಂಧಿಕರ್ಯಾರೂ ಇಲ್ಲ. ನಾವು ಇಲ್ಲಿ ಒಂಟಿ ಯೋಧರು. ನಮಗೆ ಮಾಡಲಿಕ್ಕೆ ಸಾಧ್ಯವಿಲ್ಲವೆಂದರೆ ನಮಗಾಗಿ ಬೇರೆ ಯಾರೂ ಏನನ್ನೂ ಮಾಡಲು ಇಲ್ಲ ಎಂಬ ಕಟು ಸತ್ಯವನ್ನು ಅನುಭವಿಸಿ ಕಲಿತವರು. ಹೀಗಾಗಿ ನಾವು ಗೆಳತಿಯರು, ತುರುಕಿಸಿಕೊಳ್ಳದೆ ತಾವಾಗೇ ಊಟ ಮಾಡಲೊಲ್ಲದ ನಮ್ಮ ಕೆಟ್ಟ ಪುಟಾಣಿಗಳಿಗೆ ಏನಾದರೂ ಬುಧ್ಧಿ ಕಲಿಸಲೇಬೇಕೆಂದು ಕಾಫಿ ಹೌಸ್ ಒಂದರಲ್ಲಿ ಕಾಫಿ ಹೀರುತ್ತಾ ಸಭೆ ಸೇರಿದೆವು. ನಮ್ಮ ಪಿಳ್ಳೆಗಳು ಬೆಳಗ್ಗಿನ ಸ್ಕೂಲ್ ಗೆ ಹೋಗಿದ್ದವು. ನಾನು ಸಿಕ್ಕಾಪಟ್ಟೆ ಕನ್ಪ್ಯೂಸ್ ಆಗಿರುವ ಕನ್ನಡತಿ, ಒಬ್ಬಳು ಸಾಕ್ಷಾತ್ ಕನ್ನಗಿಯ ಕೋಪದ ಅವತಾರದ ತಮಿಳ್ ಪುತ್ರಿ, ಮತ್ತೊಬ್ಬಳು ಏ ಅಂದರೆ ಓ ಅನ್ನಲೂ ಯೋಚಿಸುವ ಮಹಾನ್ ಸಜ್ಜನೆ, ಮಹಾರಾಷ್ಟ್ರದ ಮಾತೆ. ನಮ್ಮ ಕಾಫಿ ಹೌಸ್ ಮಹಾಸಭೆಯಲ್ಲಿ ಒಬ್ಬೊಬ್ಬರೂ ಒಂದೊಂದು ಘನ ಉಪಾಯವನ್ನು ರೆಡಿ ಮಾಡಿಕೊಂಡು ಮಂಡನೆ ಮಾಡಿದೆವು. ಚಿತ್ರಾ ಉರುಫ್ ನಮ್ಮ ಕನ್ನಗಿ ತನ್ನ ಆರು ವರ್ಷದ ಸುಷ್ಮಾಗೆ ’ಇನ್ನು ಮುಂದೆ ಅವಳಾಗೇ ಹಸಿದು, ಅತ್ತು ಕರೆದು ಕಾಲಿಗೆ ಬಿದ್ದು ಊಟ ಕೇಳುವವರೆಗೂ ಅವಳಿಗೆ ತಟ್ಟೆ ಹಾಕುವುದಿಲ್ಲ ಎಂದು ಶಪಥ ಮಾಡಿಬಿಟ್ಟೀದ್ದೇನೆ’ ಎಂದಳು. ಸಾಧ್ವಿ ಉರುಫ್ ಮಾತೆ ಸುಕೋಮಲೆ ಅವಳ ಬಾಲಾನಿಗೆ ಊಟ ತಿನಿಸದೆ ಬದುಕಲಾರಳು. ಅವಳು ಕನ್ನಗಿಯ ಡಿಸಿಷನ್ ಕೇಳಿ ಗಾಬರಿಯಾದಳು. ಅವಳ ಸೂರಜ್ ಗಿನ್ನೂ ನಾಲ್ಕು ವರ್ಷ. ’ಇನ್ನೊಂದೆರಡು ವರ್ಷ ನಾನೇ ಊಟ ಮಾಡಿಸುತ್ತೇನೆ...ಈಗಲೇ ಅವನಿಂದ ಯಾಕೆ ಎಕ್ಸ್ಪೆಕ್ಟೇಷನ್ ಅಲ್ವಾ...ಆಮೇಲೆ ಅವನೇ ಕಲೀತಾನೆ...ಅವನಿಗೆ ಊಟ ಕೊಡದಿದ್ದರೆ ನಾನು ಹೇಗೆ ಊಟ ಮಾಡ್ಲಿ?!’ ಅಷ್ಟಕ್ಕೇ ಅವಳ ಕಣ್ಣು ಮಂಜಾಗಿಬಿಟ್ಟವು. ’ಇಟ್ಸ್ ಓಕೆ ಸುಮ್ಮನಿರೇ ಸಾಧ್ವಿ...ಏನಾದ್ರೂ ಒಳ್ಳೆ ಮಾರ್ಗ ಹುಡುಕೋಣ’ ಅಂತ ನಾನು ನನ್ನ ಸಲಹೆ ಮುಂದಿಟ್ಟೆ. ನನ್ನ ಕೂಸು ಇವರಿಬ್ಬರ ಮಧ್ಯದ ವಯಸ್ಸಿನದು. ಮಾತು ಜಾಸ್ತಿ, ಊಟ-ಎಗರಾಟ ಕಡಿಮೆ. ಊಟ ಮಾಡೋ ಅಂದರೆ ತಟ್ಟೆಯಲ್ಲಿರುವ ಅನ್ನಕ್ಕೆ ಸಾರಿನ ಜೊತೆ, ದೋಸೆಗೆ ಚಟ್ನಿಯ ಜೊತೆ ಫ್ರೆಂಡ್ ಶಿಪ್ ಮಾಡಿಸಿ ’ಇದನ್ನ ಹೆಂಗಮ್ಮಾ ತಿನ್ಲಿ? ದೋಸೆನ ತಿಂದ್ರೆ ಚಟ್ನಿಗೆ, ಚಟ್ನಿನ ತಿಂದ್ರೆ ದೋಸೆಗೆ ಬೇಜಾರಾಗಲ್ವಾ...ಇಬ್ಬರನ್ನೂ ತಿಂದ್ರೆ ನನಗೆ ಯಾರು ಫ್ರೆಂಡ್ ಇದ್ದಾರೆ ಇಲ್ಲಿ?’ ಅಂತ ನನ್ನನ್ನು ಕಕ್ಕಾಬಿಕ್ಕಿ ಮಾಡುತ್ತಿದ್ದ. ಊಟ ಮಾಡದಿದ್ದರೆ ಮನೆಯಿಂದ ಆಚೆ ಕಳಿಸುತ್ತೇನೆ ಎನ್ನುವಷ್ಟರ ಮಟ್ಟಿಗೆ ಧಮಕಿ ಹಾಕಿದ್ದರೂ ಇವಳೆಲ್ಲಾ ಬರೀ ಮಾತು ಅಂತ ಅವನೂ ಸುಮ್ಮನಾಗಿದ್ದ. ಇಂಟರ್ನೆಟ್ ಪುಟ ಪುಟ ಅಲೆದಿದ್ದೆ. ಕಡೆಗೆ ಮಗನ ಡಾಕ್ಟರ್ರನ್ನು ಕೇಳಿದ್ದೆ. ತಿನ್ನದಿದ್ದರೆ ಯೋಚನೆ ಮಾಡಬೇಡ. ಈ ವಯಸ್ಸಿನಲ್ಲಿ ಮಕ್ಕಳಿಗೆ ಊಟ ಅಂದರೆ ಏನು, ಅದು ಯಾಕೆ ಬೇಕು ಎನ್ನುವ ಬುಧ್ಧಿಯೂ ಇರುವುದಿಲ್ಲ. ಊಟ ಅವರಿಗೆ ಬೇಕೂ ಆಗಿಲ್ಲ. ಹಸಿವಾದಾಗ ಏನಾದರೂ ಸ್ವಲ್ಪ ಕೊಟ್ಟು ಬಿಟ್ಟುಬಿಡು. ಹಾಗೇ ಅವರು ಚನ್ನಾಗಿ ಸುಸ್ತಾಗುವಂತಹ ಏನಾದ್ರೂ ಚಟುವಟಿಕೆಗೆ ಸೇರಿಸು’ ಎಂದಿದ್ದರು. ಹೆಚ್ಚೂ ಕಡಿಮೆ ನಮ್ಮ ಕನ್ನಗಿಯ ತೀರ್ಮಾನಕ್ಕೇ ಒತ್ತು ಕೊಟ್ಟಿದ್ದರು. ಆದರೆ ಮತ್ತೊಂದು ಐಡಿಯಾವನ್ನೂ ಕೊಟ್ಟಿದ್ದರು. ನಾನು ಒಂದಷ್ಟು ಅಲ್ಲಿ ಇಲ್ಲಿ ವಿಷಯ ತಿಳಿದು ಮಕ್ಕಳನ್ನು ನಮ್ಮೂರಿನಲ್ಲಿದ್ದ ಟೇಕವಾಂಡೋ (ಟಾಯ್ಕವಾಂಡೋ) ಕ್ಲಾಸಿಗೆ ಸೇರಿಸಿದರೆ ಹೇಗೆ ಎಂದು ನನ್ನ ಗೆಳತಿಯರಿಗೆ ಸೂಚಿಸಿದೆ. ಇಬ್ಬರೂ ಸಂತೋಷದಿಂದ ಒಪ್ಪಿದರು. ಟೇಕವಾಂಡೋದಿಂದ ಒಂದು ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ಲಾನ್ ನಮ್ಮದು. ಟೇಕವಾಂಡೋ ಕೊರಿಯಾ ದೇಶದ ಒಂದು ಪುರಾತನ ಮಾರ್ಷಲ್ ಆರ್ಟ್ ಅಥವಾ ಯುಧ್ಧ ಕಲೆ. ನಮ್ಮ ಕುಸ್ತಿಯ ಥರ. ಈ ಕಲೆಯಲ್ಲಿ ಆಯುಧಗಳ ಬಳಕೆ ಇಲ್ಲ. ಎಲ್ಲವನ್ನೂ ತಮ್ಮ ಕೈ ಕಾಲುಗಳ ಸಹಾಯದಿಂದಲೇ ಮಾಡಬೇಕು. ಗಾಜು ಒಡೆಯುವುದು, ಮರ ಒದ್ದು ಬೀಳಿಸುವುದು ಎಲ್ಲವೂ ದೈಹಿಕ ಮತ್ತು ಮಾನಸಿಕ ಬಲದಿಂದ ಸಾಧ್ಯ ಎಂದು ಕಲಿಸುವ ಕಲೆ. ಅಮೆರಿಕಾದಲ್ಲಿ ಅದರ ಹುಚ್ಚು ಜಾಸ್ತಿ. ಮಕ್ಕಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ತಮ್ಮ ಬಗ್ಗೆ ಭರವಸೆ ಬೆಳೆಸಿಕೊಳ್ಳಲು, ಶಾಂತವಾಗಿರಲು, ಏಕಾಗ್ರತೆ ಬೆಳೆಸಿಕೊಳ್ಳಲು ಮತ್ತು ಗುರು ಶಿಷ್ಯರ ನಡುವಿನ ವಿಧೇಯತೆ ಕಲಿಸಲು ಆಸಕ್ತ ಜನ ಟೇಕವಾಂಡೋ ಕಲೆಯ ಮೊರೆ ಹೋಗುತ್ತಾರೆ. ನಮ್ಮ ಪುಟಾಣಿಗಳಿಗೆ ಇವಿಷ್ಟೂ ಸ್ವಭಾವದ ಅತ್ಯಗತ್ಯವಿತ್ತು. ನಮ್ಮ ಕೂಸುಗಳು ಇಂಡಿಯಾಗೆ ಹೋದಾಗಲೆಲ್ಲ ಅಜ್ಜಿ-ಅಜ್ಜ, ಅತ್ತೆ ಮಾವ, ಮಾಮಿ, ಪಕ್ಕದ ಮನೆಯಾಂಟಿ ಎಲ್ಲರ ಕಂಕುಳಲ್ಲಿ ಬೆಚ್ಚಗೆ ಕೂತು ಮುದ್ದು ಮಾಡಿಸಿಕೊಂಡವರು. ತಟ್ಟೆ ಹಿಡಿದುಕೊಂಡು ಹಿಂದೆ ಸುತ್ತುವ ಏಕ ಪುತ್ರಿ/ತ್ರ ಒಬ್ಸೆಸ್ಡ್ ತಾಯಂದಿರ ಸಂಪೂರ್ಣ ಅಕ್ಕರೆ ಅನುಭವಿಸಿದವರು. ಅದೆಲ್ಲದರ ಜೊತೆಗೇ, ಒಳ್ಳೆ ಹುಡುಗ ಆಗಬೇಕು, ಯಾರನ್ನೂ ಹೊಡೆಯಬಾರದು, ತೊಂದರೆ ಕೊಡಬಾರದು ಅಂತ ಹೇಳಿಸಿಕೊಂಡು, ಹೆದರಿಸಿಕೊಂಡು ಸ್ವಲ್ಪ ಜಾಸ್ತಿಯೇ ಮೆತ್ತಗಾಗಿದ್ದವರು. ಸ್ಕೂಲಿನಲ್ಲೂ ತಗ್ಗಿ ಬಗ್ಗಿ ನಡೆಯುತ್ತಾ ಆಗಾಗ ಅವರ ಬಜಾರ ಸಹಪಾಠಿಗಳ ಕೈಯ್ಯಲ್ಲಿ ಒದೆ ತಿಂದು ಬಂದವರು. ನಮ್ಮ ಮಕ್ಕಳಿಗೆ ಈ ಕಲೆ ಬೇಕೇ ಬೇಕಾಗಿದೆ ಅಂತ ಮಾತೆಯರು ಒಕ್ಕೊರಲಿನ ತೀರ್ಮಾನ ತೆಗೆದುಕೊಂಡೆವು. ಮೂವರನ್ನೂ ಒಂದೇ ದಿನ ಒಂದೇ ಜಾಗದಲ್ಲಿನ ಕ್ಲಾಸಿಗೆ ಹಾಕಬೇಕೆಂದುಕೊಂಡು ಆಗಲೇ ಯುಧ್ಧ ಜಯಿಸಿದ ಖುಷಿಯಲ್ಲಿ ನಮ್ಮ ಸಭೆ ದರಖಾಸ್ತು ಮಾಡಿದೆವು. ಕಾಫಿ ಖಾಲಿಯಾಗಿತ್ತು, ಸ್ಕೂಲ್ ಬಿಡುವ ಸಮಯ ಬೇರೆ. ಅವತ್ತು ಮೂವರನ್ನೂ ಹಿಡಿದುಕೊಂಡು ಅಲ್ಲಿದ್ದ ಬ್ಲ್ಯಾಕ್ ಬೆಲ್ಟ್ ಗ್ರಾಂಡ್ ಮಾಸ್ಟರ್ ಕೈಗೆ ಒಪ್ಪಿಸಿದೆವು. ಈ ವಿದ್ಯೆಯಿಂದ ನಿಮ್ಮ ಮಕ್ಕಳಿಗೆ ಏನು ಸಿಗಬೇಕೆಂಬ ನಿರೀಕ್ಷೆ ನಿಮ್ಮದು ಎಂದು ಆತ ಪ್ರಶ್ನೆ ಕೇಳಿದಾಗ ಮೂವರೂ ಚಾಚೂ ಬಿಡದಂತೆ ನಮ್ಮ ಲಿಸ್ಟನ್ನು ಹೇಳಿದ್ದೆವು. ಆತ ನಸುನಕ್ಕು ನಮ್ಮ ಮಕ್ಕಳನ್ನು ಕರೆದುಕೊಂಡು ಮೊದಲ ಪಾಠ ಹೇಳಿಕೊಟ್ಟಿದ್ದರು. ಅವರಿಗೆ ಆ ದಿನ ಸರ್ವ ಸ್ಟೂಡೆಂಟ್ ಗಳ ಸಮ್ಮುಖದಲ್ಲಿ ವೈಟ್ ಬೆಲ್ಟ್ ಧಾರಣೆ ಮಾಡಿಸಿದ್ದರು. ಪ್ರತಿಜ್ನೆ ಮಾಡಿಸಿದ್ದರು. ಒಂದಷ್ಟು ನೆಗೆಸಿ, ಒದೆಸಿ ಹೈಯ್ಯಾ, ಐಯ್ಯಾ ಎಂದು ಕೂಗಿಸಿದ್ದರು. ಬಿಳಿ ಮಿಡತೆಗಳಂತೆ ಟೊಂಯ್ ಟೊಂಯ್ ಕುಪ್ಪಳಿಸುತ್ತಾ ಟೇಕವಾಂಡೋ ಎಂಬ ಹೊಸ ಆಟ ಆಡುತ್ತಿದ್ದ ನಮ್ಮ ವೀರರನ್ನು ಹೆಮ್ಮೆಯಿಂದ ನೋಡಿದ್ದೆವು. ನಮಗೆ ಆ ಕ್ಲಾಸ್ ಇಷ್ಟವಾಗಿತ್ತು. ನಮ್ಮ ಕೂಸುಗಳೂ ಖುಷಿಯಾಗಿದ್ದವು. ಮಕ್ಕಳು ದೊಡ್ಡವರಾದ ಮೇಲೆ ಅಪ್ಪ-ಅಮ್ಮಂದಿರಿಗೆ ಅದೇನು ಖುಷಿ, ಸಮಾಧಾನ ಸುಖ ಕೊಡುತ್ತಾರೋ ಗೊತ್ತಿಲ್ಲ. ನಾವು ನಮ್ಮ ತಂದೆತಾಯಂದಿರಿಗೆ ಏನು ಕೊಟ್ಟಿದ್ದೇವೋ ಗೊತ್ತಿಲ್ಲ. ನಮಗೆ ನಮ್ಮ ಮಕ್ಕಳಿಂದ ಯಾವ ನಿರೀಕ್ಷೆಯೂ ಇಲ್ಲ. ಆದರೆ ಹುಚ್ಚಾಪಟ್ಟೆ ಜಿಗಿದಾಡುವ, ಬರುವ ತೊದಲು ಮಾತುಗಳಲ್ಲೇ ಇಲ್ಲದ ಸುಳ್ಳು ಕತೆ ಹೇಳುವ, ನಾವು ಹಾಕಿದ ಬಟ್ಟೆ ಹಾಕಿಸಿಕೊಂಡು ಮುದ್ದಾಗಿ ತಯಾರಾಗುವ, ಇವಳು ನಮ್ಮನ್ನು ಕಾಪಾಡುತ್ತಾಳೆ ಎಂದು ನಮ್ಮ ಮೇಲೇ ನಂಬಿಕೆಯಿಟ್ಟು ಜೀವ ತಳೆದಿರುವ ಹೂಮರಿಗಳನ್ನು ನೋಡಿದಾಗ ಪ್ರೀತಿ, ಅಕ್ಕರೆ, ಅವರ ಭವಿಷ್ಯದ ಭಯ, ಯಾವ ಪ್ರಪಂಚಕ್ಕೆ ತಂದಿಟ್ಟಿದ್ದೇವಪ್ಪಾ ಇವರನ್ನು ಎನ್ನುವ ಆತಂಕ, ಇದು ನನ್ನದೆನ್ನುವ ಪೊಸೆಸಿವ್ ಭಾವನೆ ಎಲ್ಲಾ ಬಂದು ಬಿಡುತ್ತದೆ. ನಾವು ಅಷ್ಟೆಲ್ಲಾ ಭಾವನೆಗಳನ್ನೂ ಸಂಪೂರ್ಣವಾಗಿ ಹಲವಾರು ವರ್ಷ ಮನ ತುಂಬಿ ಅನುಭವಿಸುವುದಕ್ಕೆ ಕಾರಣಕರ್ತರಾದ ನಮ್ಮ ಪಿಳ್ಳೆಗಳು ನಮಗಿನ್ನೇನು ಮಾಡಬೇಕು? ಅವರಿವರಿಂದ ತಳ್ಳಾಡಿಸಿಕೊಳ್ಳದೆ ಸಂಪನ್ನವಾಗಿ ಬದುಕಿದರೆ ಸಾಕಲ್ಲವೇ? ಟೇಕುವಾಂಡೋ ಮೇಲೆ ಆಗಲೇ ಸ್ವಲ್ಪ ಭರವಸೆ ಹಾಕಿಯಾಗಿತ್ತು. ಒಂದೆರಡು ಕ್ಲಾಸುಗಳು ನಡೆದಿದ್ದವು. ಗ್ರಾಂಡ್ ಮಾಸ್ಟರ್ ಬಹಳ ತಾಳ್ಮೆಯಿಂದ ಕಲಿಸುತ್ತಿದ್ದರು. ಮಕ್ಕಳು ಕ್ಲಾಸಿನ ಒಳಕ್ಕೆ ಛಲ ದೃಢತೆಯನ್ನು ಧ್ಯಾನಿಸುತ್ತಾ ಕಾಲಿಡುತ್ತಾರೆ. ಗುರುಗಳಿಗೆ ಬಾಗುತ್ತಾರೆ. ಶಿಸ್ತಿನಿಂದ ಅವರ ಮಾತು ಕೇಳುತ್ತಾರೆ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ನಮ್ಮ ಮಕ್ಕಳೂ ಎಲ್ಲರನ್ನೂ ಗಮನಿಸುತ್ತಾ ಕಲಿಯುತ್ತಿದ್ದರು. ನಮ್ಮ ಮೂರು ಕಂದು ಕೂಸುಗಳು ಅಲ್ಲಿದ್ದ ಬಿಳಿ, ಕಪ್ಪು ಮಕ್ಕಳಲ್ಲಿ ಎದ್ದು ಕಾಣುತ್ತಿದ್ದರು. ಅಮೆರಿಕಾಗೆ ಬಂದ ಮೇಲೆ ನಾವೂ ಕಲಿತಿದ್ದೆವು, ನಮ್ಮ ಬಣ್ಣ ನಮ್ಮ ಮೊದಲ ಗುರುತು ಎಂದು. ಅವತ್ತಿನ ಕ್ಲಾಸಿಗೆ ಇನ್ನೊಂದು ಹೊಸ ಪುಟಾಣಿ ಸೇರಿಕೊಳ್ಳುವುದಕ್ಕೆ ತಯಾರಾಗಿ ಬಂದಿತ್ತು. ಒಂದು ಕಡೆ ನಿಲ್ಲದೆ ಇಡೀ ರೂಮೆಲ್ಲಾ ’ಪಿಶ್ಕುಂ ಪಿಶ್ಕುಂ’ ಅಂತ ಸಿನೆಮಾದಲ್ಲಿ ಫೈಟಿಂಗ್ ಮಾಡುವಂತೆ ಕೈಕಾಲು ಅಲ್ಲಾಡಿಸುತ್ತಾ ಸುತ್ತುತ್ತಿತ್ತು. ತುಂಬಾ ಹುರುಪಿನಲ್ಲಿತ್ತು. ಅದರ ಮೊದಲ ದಿನದ ಆಟ ನೋಡಲು ಅವರಪ್ಪ ಅಮ್ಮನೂ ಬಂದಿದ್ದರು. ಅವರ ಅಪ್ಪ ಮೈಮೇಲೆಲ್ಲಾ ಹಚ್ಚೆ ಹುಯ್ಯಿಸಿಕೊಂಡಿದ್ದರು. ಕತ್ತಿನ ಮೇಲೆ ಅಮೆರಿಕಾದ ಧ್ವಜ, ಕಟ್ಟು ಮಸ್ತಿನ ಆಳು. ಬಹುಷಃ ಮಾಜಿ ಯೋಧ ಇರಬಹುದು. ನಮ್ಮ ಮೂವರನ್ನು ನೋಡಿ ಇದೇನು ಇಡೀ ಕ್ಲಾಸೇ ಬ್ರೌನ್ ಆಗಿದೆಯಲ್ಲಾ ಎಂಬಂತೆ ಒಂದು ಕ್ಷಣ ವಿಚಲಿತರಾದರು. ಅವರ ಮಗನ ಫೋಟೋ ತೆಗೆಯುತ್ತಾ ನಿಂತರು. ಆ ಮಗುವೂ ನಮ್ಮ ಮಕ್ಕಳ ವಯಸ್ಸಿಗೇ ಸೇರಿದ್ದರಿಂದ ಎಲ್ಲರೂ ಒಂದೇ ಗುಂಪಿನಲ್ಲುಳಿದರು. ಮಗು ಒಳಗೆ ಬಂದು ಪ್ರತಿಜ್ನೆ ಮಾಡಿತು, ಗುರುಗಳೂ ಹೇಳಿಕೊಟ್ಟಂತೇ ಬಾಗಿ ವಂದಿಸಿತು. ಇನ್ನೇನು ಮೊದಲ ವರಸೆ ಕಲಿಸಬೇಕು...ಅಷ್ಟರಲ್ಲಿ ’ವೇರ್ ಇಸ್ ಮೈ ವೆಪೆನ್?’ ಅಂತ ಜೋರಾಗಿ ಗ್ರಾಂಡ್ ಮಾಸ್ಟರ್ ಅನ್ನು ಕೇಳಿತು. ಗ್ರಾಂಡ್ ಮಾಸ್ಟರ್ ಕಕ್ಕಾಬಿಕ್ಕಿ! ಸಾವರಿಸಿಕೊಂಡು ’ಸರ್ ನಿನ್ನ ಕೈ, ಕಾಲು ಮತ್ತು ದೇಹವೇ ನಿನ್ನ ವೆಪೆನ್’ ಎಂದರು. ಟೇಕವಾಂಡೋನಲ್ಲಿ ಎಲ್ಲರೂ ಎಲ್ಲರಿಗೂ ಗೌರವದಿಂದ ಮಾತಾಡಿಸಬೇಕಾಗಿದ್ದರಿಂದ ನನ್ನ ನಾಲ್ಕು ವರ್ಷದ ಪಿಳ್ಳೆಯೂ ಸರ್, ನಲವತ್ತೈದು ವರ್ಷದ ಬ್ಲ್ಯಾಕ್ ಬೆಲ್ಟ್ ಪಡೆದ ಗ್ರಾಂಡ್ ಮಾಸ್ಟರ್ ಕೂಡಾ ಸರ್! ಆ ಹುಡುಗನಿಗೆ ಅವರ ಉತ್ತರ ಅರ್ಥವಾಗಲಿಲ್ಲ. ’ಐ ವಾಂಟ್ ಮೈ ವೆಪೆನ್’ ಎಂದಿತು. ’ಯೂ ವಿಲ್ ಫೈಂಡ್ ಇಟ್’ ಎಂದರು ಮಾಸ್ಟರ್. ’ಡ್ಯಾಡೀ...ಐ ವಾಂಟ್ ಇಟ್ ನೌ! ಐ ವಾಂಟ್ ಮೈ ವೆಪೆನ್ ನೌ!’ ಅಂತ ಅಪ್ಪನ ಕಡೆ ತಿರುಗಿ ಕೂಗಿತು. ’ಈಗ ಮಾಸ್ಟರ್ ಮಾತು ಕೇಳು’ ಎಂದು ಅಪ್ಪ ಅಮ್ಮ ಸಮಾಧಾನಪಡಿಸಿದರೂ ಮಗು ಕೇಳಲಿಲ್ಲ. ಗ್ರಾಂಡ್ ಮಾಸ್ಟರ್ ತಲೆ ಉಪಯೋಗಿಸಿ ಆತನ ಪಟ್ಟು ಬಿಡಿಸಲು ಮಕ್ಕಳಿಗೆ ಸ್ವಯಂ ರಕ್ಷಣೆ ಕಲಿಸಲು ಇಟ್ಟಿದ್ದ ಸ್ಪಂಜಿನ ಕೋಲೊಂದನ್ನು ತಂದುಕೊಟ್ಟರು. ಮಗು ಅದನ್ನು ಅಲ್ಲಾಡಿಸಿ, ಹಾಗೇ ಸೂರಜ್ನ ಬೆನ್ನಿಗೊಂದು ತಾಕಿಸಿ ನೋಡಿತು. ಇದನ್ನು ಬೀಸಿದರೆ ಏನೂ ಸುಖವಿಲ್ಲ ಎನ್ನಿಸಿತೋ ಏನೋ...’ಐ ವಾಂಟ್ ಅ ರಿಯಲ್ ವೆಪೆನ್ ನೌ. ಐ ಡೋಂಟ್ ವಾಂಟ್ ದಿಸ್ ಥಿಂಗ್’ ಎಂದು ಬಿಸಾಡಿತು. ಮಾಸ್ಟರ್ ಹತಾಶರಾಗಿ ಆತನ ಪೋಷಕರ ಕಡೆ ನೋಡಿದರು. ಅವರು ತಲೆ ಕೆಡಿಸಿಕೊಂಡಿರಲಿಲ್ಲ. ವೆಪೆನ್ ಕೊಡದೆ ಏನು ಸ್ವಯಂ ರಕ್ಷಣೆ ಹೇಳಿಕೊಡುತ್ತಾರೆ ಎನಿಸಿತೋ ಏನೋ...’ಓಕೆ ಜ್ಯಾಕ್ ಈಗ ಅವರು ಹೇಳುವುದನ್ನು ಕಲಿ, ಮನೆಗೆ ಹೋಗುತ್ತಾ ಕೊಡಿಸುತ್ತೇನೆ’ ಎಂದರು. ’ಅ ರಿಯಲ್ ವನ್ ಫಾರ್ ರಿಯಲ್?’ ಮಗು ಕೇಳಿ ಕನ್ಫರ್ಮ್ ಮಾಡಿಕೊಂಡಿತು. ಕ್ಲಾಸ್ ಮುಂದುವರಿಯಿತು. ನಾವು ಮನೆಗೆ ಹೋಗುವ ಮುನ್ನ ಪಾರ್ಕಿಂಗ್ ಲಾಟ್ ನಲ್ಲಿ ನಿಂತು ಆ ಕೂಸು ಕ್ಲಾಸಿನಲ್ಲಿ ಇರುವವರೆಗೆ ಎಲ್ಲರೂ ಕೇರ್ ಫುಲ್ ಆಗಿರಬೇಕು, ನಮ್ಮ ಮಕ್ಕಳು ಆದಷ್ಟು ಬೇಗ ಬೇಸಿಕ್ ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತೆ ಮನೆಯಲ್ಲಿ ಪ್ರಾಕ್ಟೀಸ್ ಮಾಡಿಸಬೇಕೆಂದು ಶಪಥ ಮಾಡಿಕೊಂಡೆವು!
ಬರ್ಗರ್ ಕಿಂಗ್ ಯುಕೆಯಲ್ಲಿ ಹೊಸ ಸಸ್ಯ-ಆಧಾರಿತ ಆಯ್ಕೆಯನ್ನು – ಡರ್ಟಿ ವೆಗಾನ್ ನುಗ್ಗೆಟ್ಸ್ ಅನ್ನು ಪ್ರಾರಂಭಿಸುವ ಮೂಲಕ ವಿಶ್ವ ಸಸ್ಯಾಹಾರಿ ದಿನವನ್ನು ಗುರುತಿಸುತ್ತಿದೆ. ದಿ ವೆಜಿಟೇರಿಯನ್ ಬುತ್ಚೆರ್ ಸಹಯೋಗದೊಂದಿಗೆ ತಯಾರಿಸಲಾದ ಸೋಯಾ-ಆಧಾರಿತ ಗಟ್ಟಿಗಳು ವರ್ಷದ ಆರಂಭದಲ್ಲಿ ಸರಪಳಿಯಿಂದ ಬಿಡುಗಡೆಯಾದ ಜನಪ್ರಿಯ ಸಸ್ಯಾಹಾರಿ ಗಟ್ಟಿಗಳ ಸೀಮಿತ ಆವೃತ್ತಿಯಾಗಿದೆ. ಅವರು ಬಾರ್ಬೆಕ್ಯೂ ಸಾಸ್ ಮತ್ತು ಗರಿಗರಿಯಾದ ಈರುಳ್ಳಿಗಳೊಂದಿಗೆ ಅಗ್ರಸ್ಥಾನದಲ್ಲಿ ಬರುತ್ತಾರೆ. ಗಟ್ಟಿಗಳನ್ನು ಖರೀದಿಸಲು, ಗ್ರಾಹಕರಿಗೆ ಬರ್ಗರ್ ಕಿಂಗ್ ಅಪ್ಲಿಕೇಶನ್‌ನಲ್ಲಿ ಮಾತ್ರ ಕಂಡುಬರುವ ಕೋಡ್ ಅಗತ್ಯವಿರುತ್ತದೆ. ಮೆನು ಐಟಂ ನವೆಂಬರ್ 1-6 ರಿಂದ ಸ್ಟೋರ್‌ನಲ್ಲಿ ಮತ್ತು ಕ್ಲಿಕ್ ಮತ್ತು ಕಲೆಕ್ಟ್ ಮೂಲಕ ಲಭ್ಯವಿರುತ್ತದೆ. ಇದನ್ನು ಡೆಲಿವರೂನಿಂದ ಆರ್ಡರ್ ಮಾಡಬಹುದು. © ಬರ್ಗರ್ ಕಿಂಗ್ ಬರ್ಗರ್ ಕಿಂಗ್ ಯುಕೆಯಿಂದ ಸಸ್ಯ ಆಧಾರಿತ ಬರ್ಗರ್ ಕಿಂಗ್ ತನ್ನ ಸಸ್ಯಾಹಾರಿ ಆಯ್ಕೆಗಳನ್ನು ವಿಶ್ವಾದ್ಯಂತ ವಿಸ್ತರಿಸುತ್ತಿದೆ ಏಕೆಂದರೆ ಇದು 2030 ರ ವೇಳೆಗೆ 50% ಸಸ್ಯ-ಆಧಾರಿತವಾಗಲು ಗುರಿಯನ್ನು ಹೊಂದಿದೆ. ಸರಣಿಯ UK ರೆಸ್ಟೋರೆಂಟ್‌ಗಳು ಇದಕ್ಕೆ ಹೊರತಾಗಿಲ್ಲ, ಮಾರ್ಚ್‌ನಲ್ಲಿ ಸಸ್ಯಾಹಾರಿ ಕಟ್ಸು ಕರಿ ಬರ್ಗರ್‌ಗಳನ್ನು ಪ್ರಾರಂಭಿಸಲಾಯಿತು ಮತ್ತು ಕಳೆದ ವರ್ಷ ಪರಿಚಯಿಸಲಾದ ವೆಗಾನ್ ರಾಯಲ್. ಅಕ್ಟೋಬರ್ ಮಧ್ಯದಲ್ಲಿ, ಬರ್ಗರ್ ಕಿಂಗ್ ತನ್ನ ಬ್ರಿಸ್ಟಲ್ ರೆಸ್ಟೋರೆಂಟ್‌ಗಳಲ್ಲಿ ಒಂದನ್ನು ಎರಡು ವಾರಗಳವರೆಗೆ ಸಂಪೂರ್ಣವಾಗಿ ಸಸ್ಯ-ಆಧಾರಿತವಾಗಲಿದೆ ಎಂದು ಘೋಷಿಸಿತು, 2022 ರಲ್ಲಿ ಲಂಡನ್‌ನಲ್ಲಿ ಇದೇ ರೀತಿಯ ಪ್ರಯೋಗದ ಯಶಸ್ಸಿನ ನಂತರ. “ನಮ್ಮ ಮಾಂಸ-ಮುಕ್ತ ಮೆನುವಿನ ಬಗ್ಗೆ ನಾವು ನಂಬಲಾಗದಷ್ಟು ಹೆಮ್ಮೆಪಡುತ್ತೇವೆ; ಇದು ಯಾವುದೇ ರಾಜಿಗಳಿಲ್ಲದೆ ದೊಡ್ಡ ರುಚಿಯನ್ನು ನೀಡುತ್ತದೆ ಮತ್ತು ವೈವಿಧ್ಯಮಯ ಮತ್ತು ನವೀನ ಶ್ರೇಣಿಯ ಉತ್ಪನ್ನಗಳನ್ನು ಪೂರೈಸಲು ನಮ್ಮ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ”ಎಂದು ಬರ್ಗರ್ ಕಿಂಗ್ ಯುಕೆಯಿಂದ ಕೇಟೀ ಇವಾನ್ಸ್ ಹೇಳಿದರು.
ಸ್ತ್ರೀಯರು ಜನ್ಮತಃ ಆಭರಣ ಪ್ರಿಯರು. ತಮ್ಮ ದೈವದತ್ತವಾದ ಸೌದರ್ಯವನ್ನು ವೃದ್ಧಿ ಮಾಡಿಕೊಳ್ಳಲು ಅವರು ಎಲ್ಲ ದೇಶಗಳಲ್ಲಿಯೂ ಮತ್ತು ಎಲ್ಲ ಕಾಲಗಳಲ್ಲಿಯೂ ಆಭರಣಗಳ ಸಹಕಾರವನ್ನೇ ಕೋರಿರುತ್ತಾರೆ. ಅವರ ಸಂತೋಷಾರ್ಥವಾಗಿಯೇ ಪ್ರತಿಯೊಂದು ದೇಶದಲ್ಲಿಯೂ ಚಿತ್ರವಿಚಿತ್ರವಾದ ಆಭರಣಗಳು ರಚಿತವಾಗಿರುತ್ತವೆ. ಅನಾದಿಕಾಲದಿಂದ ಸಂಸ್ಕೃತಿಯ "ನೆಲೆವೀಡಾದ ಭಾರತದೇಶವೂ ಸಹ ತನ್ನ ಸಂಸ್ಕೃತಿ, ಕಲೆ ಇತ್ಯಾದಿಗಳ ಗಾಂಭೀರ್ಯಕ್ಕೆ ಅನುಗುಣವಾಗಿ ಆಭರಣಗಳ ಪರಂಪರೆಯನ್ನು ನಿರ್ಮಿಸಿಕೊಂಡಿರುತ್ತದೆ. ಈ ಆಭರಣಗಳ ಹಿಂದೆ ದೀರ್ಘಕಾಲದ ಚರಿತ್ರೆ ಇದೆ ಎಂಬುವುದನ್ನು ನಮ್ಮ ದೇಶದ ಸಾಹಿತ್ಯ ಹಾಗೂ ಶಿಲ್ಪಗಳು ನಮಗೆ ತಿಳಿಯಗೊಡುತ್ತವೆ. ಅವುಗಳಲ್ಲಿ ಅಲ್ಲಲ್ಲಿ ವ್ಯತ್ಯಾಸಗಳುಂಟಾಗಿದ್ದರೂ, ಅವು ಬಹಳ ಪುರಾತನ ಕಾಲದಿಂದ ನಮ್ಮವರೆಗೆ ಅನುಸ್ಯೂತವಾಗಿ ಬಂದಿರುತ್ತವೆಂಬುದು ಗಮನಾರ್ಹವಾದ ವಿಷಯ. ಈ ಆಭರಣಗಳಿಗೆ ತಲೆ, ಕಿವಿ, ಮೂಗು, ಕತ್ತು, ತೋಳು, ಮಣಿಕಟ್ಟು, ನಡು, ಕಾಲಿನ ಹರಡು ಮತ್ತು ಕಾಲಿನ ಬೆರಳುಗಳು ಸ್ಥಾನಗಳು. ಈ ಅವಯವಗಳ ಸೌಂದರ್ಯವನ್ನು ವೃದ್ಧಿಮಾಡಲು ಆಭರಣ ನಿರ್ಮಾಪಕರು ನಿರ್ಮಿಸಿರುವ ಆಭರಣಗಳ ಹೆಸರುಗಳನ್ನೂ ಮತ್ತು ಬಗೆಗಳನ್ನೂ ವರ್ಣಿಸಲು ಬಹಳ ಸ್ಥಳಾವಕಾಶಬೇಕು. ಆದರೆ ಎಲ್ಲ ಅಂಗಗಳನ್ನೂ ಎಲ್ಲರೂ ಅಲಂಕರಿಸಿಕೊಳ್ಳವುದು ಅಸಂಭವ. ಅದು ಕೇವಲ ಸಿರಿವಂತರು ಮಾಡಬಹುದಾದ ಕೆಲಸ. ಆದರೆ ನಮ್ಮ ಸಂಸ್ಕೃತಿಯು ಸಿರಿ ಇರಲಿ ಅಥವಾ ಇಲ್ಲದಿರಲಿ ಪ್ರತಿಯೊಬ್ಬ ಸ್ತ್ರೀಯೂ ಅವಳ ಸೌಮಂಗಲ್ಯದ ಕುರುಹಾಗಿ ಹಲವು ಆಭರಣಗಳನ್ನು ಕಡ್ಡಾಯವಾಗಿ ಧರಿಸಬೇಕೆಂದು ವಿಧಿಸಿರುತ್ತದೆ. ಓಲೆ, ಮೂಗುತಿ, ಬಳೆ, ಮಾಂಗಲ್ಯ, ಕಾಲಂದಿಗೆ ಮತ್ತು ಕಾಲುಂಗುರ (ಉರುಟು) ಗಳು ಆ ಮಂಗಳಾಭರಣಗಳು. ಅದರಂತೆ ನಮ್ಮ ದೇಶದ ಸ್ತ್ರೀಯರು ಜಾತಿ, ಮತ ವ್ಯತ್ಯಾಸಗಳೆನ್ನದೆ ಈ ಮಂಗಳಾಭರಣಗಳನ್ನು ಧರಿಸಿ ತನ್ಮೂಲಕ ತಮ್ಮ ಸೌಂದರ್ಯ ಹಾಗೂ ಸೌಭಾಗ್ಯಗಳನ್ನು ಲೋಕಕ್ಕೆ ಪ್ರಕಟಿಸಿರುತ್ತಾರೆ. ಇಂದೂ ಸಹ ಅಧಿಕಾಂಶ ಜನ ಸ್ತ್ರೀಯರು ಈ ಮಂಗಳಾಭರಣಗಳನ್ನು ಶ್ರದ್ಧೆಯಿಂದ ಧರಿಸುತ್ತಾರೆ. ಆದರೆ ಈಚೆಗೆ ಹಲವು ವರ್ಷಗಳಿಂದ ಗಮನಾರ್ಹವಾದ ಸಂಖ್ಯೆಯಲ್ಲಿ ಅವುಗಳ ಬಗ್ಗೆ ಅಲಕ್ಷ್ಯ ಭಾವವನ್ನು ತೋರಿಸತ್ತಿರುವುದನ್ನು ನೋಡುತ್ತೇವೆ. ಹಿಂದೆ ಇರುತ್ತಿದ್ದ ಪವಿತ್ರ ಭಾವನೆಯು ಈಗ ಬಹಳ ಸಡಿಲವಾಗಿರುತ್ತದೆ. ಹೇಗೆ ಸ್ತ್ರೀಯರಲ್ಲಿ ಕುಂಕುಮವಿಲ್ಲದ ಮುಖಗಳು ಹೆಚ್ಚುತ್ತಿವೆಯೋ, ಹಾಗೆಯೇ ಬಳೆಯಿಲ್ಲದ ಕೈಗಳೂ, ಚುಚ್ಚಿದ್ದರೂ ಓಲೆ ಮತ್ತು ಮೂಗುಬೊಟ್ಟುಗಳಿಲ್ಲದ ಕಿವಿ ಮೂಗುಗಳೂ ದಿನದಿನಕ್ಕೆ ಹೆಚ್ಚುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ ಇತರ ಉಡಿಗೆತೊಡಿಗೆಗಳಲ್ಲಿ ವ್ಯತ್ಯಾಸಗಳುಂಟಾಗುತ್ತಿರುವಂತೆ ಈ ಮಂಗಳಾಭರಣಗಳನ್ನು ಧರಿಸುವುದರಲ್ಲಿ ವ್ಯತ್ಯಾಸವುಂಟಾಗುತ್ತಿದೆ. ಇದಕ್ಕೆ ಕಾರಣಗಳನ್ನು "ಕುಂಕುಮ"ದ ಪ್ರಕರಣದಲ್ಲಿ ನಾವು ಈಗಾಗಲೇ ಸೂಚಿಸಿರುತ್ತೇವೆ. ವಿಶೇಷವಾಗಿ ಈ ಮಂಗಳಾಭರಣಗಳು ಸ್ತ್ರೀಯರ ದಾಸ್ಯದ ಕುರುಹುಗಳು ,ಅವು ಪುರುಷರು ಸ್ತ್ರೀಯರನ್ನು ವಶದಲ್ಲಿಟ್ಟುಕೊಳ್ಳಲು ಕೊಡಿಸಿರುವ ಶೃಂಖಲೆ ಎಂಬುದಾಗಿ ಹಲವು ವಲಯಗಳು ಪ್ರಚಾರಮಾಡಿರುತ್ತವೆ. ಅವರ ಪ್ರಾಪಗ್ಯಾಂಡಾದ ಕಾರಣದಿಂದಲೇ ಈ ಮಂಗಳಾಭರಣಗಳ ವಿಷಯದಲ್ಲಿ ಹಲವು ಸ್ತ್ರೀಯರು ಅಲಕ್ಷ್ಯಭಾವವನ್ನು ತಾಳಿರುತ್ತಾರೆಂದು ಹೇಳಬಹುದು. (ಆಧುನಿಕ ವಿದ್ವಾಂಸರು ಶಿಲ್ಪ ಮತ್ತು ಸಾಹಿತ್ಯಗಳ ಆಧಾರದ ಮೇಲೆ ಮೂಗುತಿಯು ಪ್ರಾಚೀನ ಕಾಲದಲ್ಲಿ ನಮ್ಮ ದೇಶದವರಿಗೆ ತಿಳಿದಿರುವುದಿಲ್ಲವೆಂದೂ, ಅದು ವಿದೇಶೀ ಆಭರಣವೆಂದೂ ಮತ್ತು ೧೪ನೇ ಶತಮಾನದ ನಂತರ ವ್ಯಾಪಕವಾಗಿ ಬಳಕೆಗೆ ಬಂದು ಮಂಗಳಾಭರಣವಾಗಿ ಪರಿಣಮಿಸಿತೆಂದೂ ಹೇಳುತ್ತಾರೆ. ಅಂತಹ ಪ್ರಾಪಗ್ಯಾಂಡಾಗೆ ಸಿಕ್ಕಿ ಬಹಳ ಕಾಲ ಬಳೆಯನ್ನು ಧರಿಸಿದ್ಧ ವಯಸ್ಸಾದ ಮಹಿಳೆಯೊಬ್ಬರು "ಬಳೆಯನ್ನು ಕಂಡರೆ ನನಗೆ ಮೈ ಉರಿಯುತ್ತದೆ" ಎಂಬುದಾಗಿ ಅದಕ್ಕೆ ತಮ್ಮ ಉಗ್ರವಾದ ಪ್ರತಿಭಟನೆಯನ್ನು ಪ್ರಕಟಿಸಿದುದು ನಮ್ಮ ಕಣ್ಣಿಗೆ ಬಿದ್ದಿತು.) ಆದರೆ ಆ ಪ್ರಚಾರದ ಹಿಂದಿರುವ ವಿಚಾರಗಳು ಸರಿಯೇ, ಅವು ವಾಸ್ತವಿಕವೇ ಎಂಬುದನ್ನು ವಿಮರ್ಶಿಸುವುದು ಅವಶ್ಯಕವಾಗುತ್ತದೆ. ಅವಕ್ಕೆ ಎಡೆಕೊಟ್ಟಿರುವ ನಾಗರೀಕತೆಯು ಸರಿಯಾದ ಮಾರ್ಗದಲ್ಲಿ ಹೋಗುತ್ತಿದೆಯೋ ಎಂಬ ಪ್ರಶ್ನೆಯನ್ನೂ ಸಹ ತೆಗೆದುಕೊಂಡು ವಿಚಾರಮಾಡಬೇಕಾಗುತ್ತದೆ. ಆದರೆ ಅದು ಇಲ್ಲಿ ಮಾಡುವ ಕೆಲಸವಲ್ಲ. ಈ ಮಂಗಳಾಭರಣಗಳ ಹಿಂಬದಿಯಲ್ಲಿರುವ ಸಾಂಸ್ಕೃತಿಕ ದೃಷ್ಟಿಯನ್ನು ವಾಚಕರ ಮುಂದಿರಿಸಿ ನಾವು ತೃಪ್ತರಾಗುತ್ತೇವೆ. ಈ ಆಭರಣಗಳನ್ನು ವಿರೋಧಿಸುವವರಿಗೆ ಆ ವಿವವರಣೆಗಳಲ್ಲೇ ಒಂದು ಉತ್ತರವಿದೆಯೆಂದು ನಮ್ಮ ನಂಬಿಕೆ. ಒಂದು ಮರದ ಬೇರು, ಕಾಂಡ, ಕೊಂಬೆ, ತೊಗಟೆ, ಎಲೆ, ಹೂವು, ಹಣ್ಣು ಇತ್ಯಾದಿ ಯಾವ ಭಾಗವನ್ನು ನಾವು ಮೂಸಿ ನೋಡಿದರೂ ಎಲ್ಲದರಲ್ಲಿಯೂ ಒಂದೇ ವಾಸನೆ ಇರುವುದನ್ನು ನೋಡುತ್ತೇವೆ. ಹಾಗೆಯೇ ನಮ್ಮ ದೇಶದ ಸಂಸ್ಕೃತಿಯು ಯಾವ ಅಂಶವನ್ನು ತೆಗೆದುಕೊಂಡು ನೋಡಿದರೂ, ಆ ಸಂಸ್ಕೃತಿಯ ಮೂಲದಲ್ಲಿರುವ ದೃಷ್ಟಿ, ವಿಜ್ಞಾನ, ವಿಚಾರ ಮತ್ತು ಆದರ್ಶಗಳೆಲ್ಲವೂ ಅದರಲ್ಲಿರುವುದು ಕಂಡುಬರುತ್ತದೆ. ಇದಕ್ಕೆ ನಮ್ಮ ದೇಶದ ಸ್ತ್ರೀಯರು ತೊಡುವ ಮಂಗಳಾಭರಣಗಳು ಒಳ್ಳೆಯ ನಿದರ್ಶನಗಳೆಂದು ಹೇಳಬಹುದು. ಅವು ಒಂದು ಕಡೆ ಅಲಂಕಾರ ಸಾಮಗ್ರಿಗಳು, ಮತ್ತೊಂದು ಕಡೆ ಅವುಗಳನ್ನು ನಿರ್ಮಿಸುವ ದ್ರವ್ಯಗಳ ಕಾರಣದಿಂದ ಶರೀರದ ಮೇಲೆ ಸತ್ಪರಿಣಾಮವನ್ನುಂಟು ಮಾಡುವ, ಶರೀರ ದೋಷಗಳನ್ನು ನಿವಾರಿಸುವ, ಯುಕ್ತಿಯುಕ್ತವಾದ ತೊಡಿಗೆಗಳು. ಜೊತೆಗೆ ಅವು ಆಳವಾದ ಆಧ್ಯಾತ್ಮಿಕ ಅರ್ಥದಿಂದ ಕೂಡಿರುವ ಭೂಷಣಗಳೂ ಸಹ ಆಗಿರುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ ಅವುಗಳಲ್ಲಿ ಸೌಂದರ್ಯ, ಆರೋಗ್ಯ ಮತ್ತು ಜ್ಞಾನ ಈ ಮೂರೂ ಒಂದೆಡೆ ಸೇರಿವೆಯೆಂದು ಹೇಳಬಹುದು. ಅವುಗಳ ಪೈಕಿ ಮೊದಲನೆಯದನ್ನು ಕುರಿತು ನಾವು ಇಲ್ಲಿ ಹೇಳಬೇಕಾಗಿಲ್ಲ. ನಮ್ಮ ದೇಶದ ಕವಿಗಳು ಅದನ್ನು ತಮ್ಮ ಕಾವ್ಯಗಳಲ್ಲಿ ಮನಮುಟ್ಟುವಂತೆ ವರ್ಣಿಸಿರುತ್ತಾರೆ. ಎರಡನೆಯ ಹಾಗೂ ಮೂರನೆಯ ಅಂಶಗಳನ್ನು ಕುರಿತು ವಿಚಾರಿಸಿದರೆ ನಮ್ಮ ಉದ್ದೇಶಪೂರ್ತಿಯಾದಂತೆ. ಪ್ರಪಂಚದ ಪ್ರತಿಯೊಂದು ದೇಶದಲ್ಲಿಯೂ ಜನರು ಚಿನ್ನ, ರತ್ನ, ಶಿಲೆ ಮುಂತಾದವುಗಳು ಮನುಷ್ಯರ ಮೇಲೆ ಯಾವ ರೀತಿಯಾದ ಪರಿಣಾಮಗಳನ್ನುಂಟುಮಾಡುತ್ತವೆ ಎಂಬ ವಿಷಯದಲ್ಲಿ ಕುತೂಹಲಿಗಳಾಗಿರುತ್ತಾರೆ. ಉದಾಹರಣೆಗೆ ನಮ್ಮ ದೇಶದಲ್ಲಿ ಹಸಿರು ಬಣ್ಣದ ಜೇಡ್( Jade) ಶಿಲೆಯು ಮನುಷ್ಯನನ್ನು ಹೃದಯಾಘಾತದಿಂದ ತಪ್ಪಿಸುತ್ತದೆ ಎಂಬ ನಂಬಿಕೆಯು ಇರುತ್ತದೆ. ಕಾರ್ನೀಲಿಯನ್ ಎಂಬ ಶ್ವೇತ ರಕ್ತ ವರ್ಣದ ಮಣಿಯು ಮನುಷ್ಯರನ್ನು ಶತ್ರುಗಳ ಕೆಡಕು ನೋಟದಿಂದ ಕಾಪಾಡುತ್ತದೆ ಎಂಬ ನಂಬಿಕೆಯು ವ್ಯಾಪಕವಾಗಿದ್ದಿರುತ್ತದೆ. ನೀಲಮಣಿಯು ಉಬ್ಬಸವನ್ನು ಗುಣಪಡಿಸುತ್ತದೆ ಮತ್ತು ಮರಕತವು (ಪಚ್ಚೆಯು) ಮನೋರೋಗವನ್ನು ವಾಸಿಮಾಡುತ್ತದೆ ಎಂಬುದಾಗಿ ಜನರು ಬಹಳ ಕಾಲದಿಂದ ನಂಬಿರುತ್ತಾರೆ. ಹಾಗೆಯೇ ಲೋಹಗಳ ಪೈಕಿ ಚಿನ್ನವು ಬಹಳ ಹಿಂದಿನಿಂದ ತನ್ನದೇ ಆದ ವೈಶಿಷ್ಟ್ಯವನ್ನು ಇರಿಸಿಕೊಂಡಿರುತ್ತದೆ. ಯೂರೋಪ್, ಅಮೆರಿಕಾ ಮುಂತಾದ ದೇಶಗಳಲ್ಲಿ ಅದನ್ನು ವಸ್ತು(ಶರೀರ)ಗಳ ಮೇಲೆ ಬಹಳ ಪರಿಣಾಮಕಾರಿಯಾದ ಲೋಹವಾಗಿ (catalytic agent) ಬಳಸುವುದು ಕಂಡುಬರುತ್ತದೆ. ಈ ಹಳದಿ ಬಣ್ಣದ, ಪ್ರಕಾಶಮಾನವಾದ, ಯಾವ ಕಾರಣದಿಂದಲೂ ಬದಲಾವಣೆ ಹೊಂದದ, ಅತ್ಯಂತ ಆಕರ್ಷಕವಾದ ಲೋಹವು ನಮ್ಮ ದೇಶದಲ್ಲಿಯೂ ಸಹ ಬಹಳ ಪ್ರಶಸ್ತವಾಗಿ ಗಣಿಸಲ್ಪಟ್ಟಿರುತ್ತದೆ. ಉರುಟನ್ನು ಬಿಟ್ಟರೆ ಇತರ ಮಂಗಳಾಭರಣಗಳೆಲ್ಲವೂ ಚಿನ್ನದಿಂದಲೇ ನಿರ್ಮಿಸಲ್ಪಡುತ್ತವೆ. ಆದುದರಿಂದ ಈ ಮಂಗಳಾಭರಣಗಳ ಒಂದು ಅರ್ಥವನ್ನು ನಾವು ಚಿನ್ನದಲ್ಲಿ ಮತ್ತು ಅದು ಸ್ತ್ರೀಯರ ಶರೀರ ಧರ್ಮದ ಮೇಲೆ ಉಂಟುಮಾಡುವ ಸತ್ಪರಿಣಾಮಗಳಲ್ಲಿ ಹುಡುಕಬೇಕಾಗುತ್ತದೆ. ಅದಕ್ಕೆ ಮೊದಲು ಹಾಕಿಕೊಳ್ಳಬಹುದಾದರೂ, ಮಂಗಳಾಭರಣಗಳನ್ನು ವಿಧಿಪೂರ್ವಕವಾಗಿ ಮತ್ತು ನಿಯತವಾಗಿ ಧರಿಸಲಾರಂಭಿಸುವುದು ವಿವಾಹದ ಮಂಗಳ ಸಮಯದಲ್ಲಿ. ವಿವಾಹದಿಂದಲೇ ಸ್ತ್ರೀಯ ನಿಜವಾದ ಜೀವನವು ಆರಂಭಿಸುತ್ತದೆ. ವಿವಾಹದ ಉದ್ದೇಶವು ಸಂತಾನವಾದುದರಿಂದ, ಸಂತಾನಕ್ಕೆ ಬೇಕಾದ ದೇಹಧರ್ಮವನ್ನು ಕಾಪಾಡುವುದು ಮತ್ತು ಅದಕ್ಕೆ ಪೋಷಕವಾದ ವಿಧಿಗಳನ್ನು ಅನುಸರಿಸುವುದು ವಿವಾಹಕರ್ಮದ ಅಂಗಗಳಾಗುತ್ತವೆ. ಅದುದರಿಂದಲೇ ವಿವಾಹದಲ್ಲಿ ಪದೇ ಪದೇ ರೋಗ ಹಾಗೂ ದೋಷಗಳನ್ನು ನಿವಾರಣೆ ಮಾಡುವ ಮಂತ್ರಗಳನೇಕ ಹೇಳಲ್ಪಡುತ್ತವೆ. ಆ ಸಮಯದಲ್ಲಿ ಚಿನ್ನದ ಮಂಗಳಾಭರಣಗಳನ್ನು ಕನ್ಯೆಗೆ ತೊಡಿಸುವುದರ ಉದ್ದೇಶವು ಅದಕ್ಕೆ ನಿಕಟವಾಗಿ ಸಂಬಂಧಿಸಿರುತ್ತದೆ ಎಂದು ಹೇಳಬಹುದು. ಸ್ತ್ರೀಯರ ಶರೀರದಲ್ಲಿ ಋತು ಸಂಬಂಧವಾದ ಆವೃತ್ತಿಗಳು ಯಾವುದೋ ವಯಸ್ಸಿನವರೆಗೆ ಎಡೆಬಿಡದೆ ಆಗುತ್ತಿರುತ್ತವೆ. ಪ್ರಸವಾದಿಕಾರಣಗಳಿಂದ ವಾತಾದಿ ದೋಷಗಳು ಉಲ್ಬಣಿಸುವ ಸನ್ನಿವೇಶ ಬಹಳ ಅಧಿಕ. ಕ್ಷಯ ಮೊದಲಾದ ರೋಗಗಳಿಗೆ ಅವರು ಪುರುಷರಿಗಿಂತ ಅಧಿಕವಾಗಿ ಈಡಾಗುವ ಸಂಭವವಿರುತ್ತದೆ. ಅವುಗಳನ್ನು ಹಾಕಿಕೊಳ್ಳುವ ಸ್ಥಾನ ( ಕಿವಿ, ಮಣಿಕಟ್ಟು, ಕತ್ತು, ಹರಡು ಮತ್ತು ಕಾಲಿನ ಎರಡನೆಯ ಬೆರಳು)ಗಳ ಕಾರಣದಿಂದಲೂ ಮತ್ತು ದ್ರವ್ಯಗುಣದ ಕಾರಣದಿಂದಲೂ ಈ ಮಂಗಳಾಭರಣಗಳು ಶರೀರದ ಧಾತುಗಳಲ್ಲಿ ಉಂಟಾಗುವ ದೋಷಗಳೆಲ್ಲವನ್ನೂ ಹೋಗಲಾಡಿಸಿ ಶರೀರದಲ್ಲಿ ಸಮಸ್ಥಿತಿಯನ್ನುಂಟುಮಾಡುತ್ತವೆ. ಶ್ರೀರಂಗಮಹಾಗುರುವು ನಾಡೀಶಾಸ್ತ್ರದ ಸಹಾಯದಿಂದ ಲೋಹಗಳ ಪೈಕಿ ಚಿನ್ನವು ಶರೀರದಲ್ಲಿ ದೋಷಸಾಮ್ಯವನ್ನುಂಟುಮಾಡುವುದರಲ್ಲಿ ತೀವ್ರವಾಗಿ ಕೆಲಸ ಮಾಡುತ್ತದೆಂಬುದನ್ನು ನಮ್ಮಗಳಿಗೆ ಅನೇಕ ಬಾರಿ ತಿಳಿಯಗೊಟ್ಟಿದ್ದು ಈ ಸಂದರ್ಭದಲ್ಲಿ ಜ್ಞಾಪಕಕ್ಕೆ ಬರುತ್ತದೆ. "ತ್ರಿದೋಷಗಳಲ್ಲಿ ಎಂದರೆ ವಾತ, ಪಿತ್ತ, ಕಫಗಳಲ್ಲಿ ಸಾಮ್ಯವಿರುವುದೇ ಅರೋಗ್ಯತೆ ಎಂದು ಆಯುರ್ವೇದವು ಹೇಳುತ್ತದೆ. ಅಂತಹ ಸಾಮ್ಯದ ಸ್ಥಿತಿಯನ್ನು ಶರೀರದಲ್ಲಿ ಉಂಟುಮಾಡುವುದರಲ್ಲಿ ಚಿನ್ನಕ್ಕೆ ಸಮಾನವಾದ ಲೋಹವಿಲ್ಲ. (ಅರಿಶಿನವೂ ಸಹ ಚಿನ್ನದಷ್ಟೇ ಚೆನ್ನಾಗಿ ಕೆಲಸಮಾಡುವುದನ್ನು ಅವರು ಒಮ್ಮೆ ಪ್ರಯೋಗಪೂರ್ವಕವಾಗಿ ತಿಳಿಯಗೊಟ್ಟರು.)" ಆದುದರಿಂದ ಚಿನ್ನದ ಆಭರಣವನ್ನು ಧರಿಸಿದುದರಿಂದಲೇ ಸ್ತ್ರೀಯರು ತಮಗೆ ಬರಬಹುದಾದ ಅನೇಕ ವಿಧವಾದ ರೋಗಗಳಿಂದ ರಕ್ಷಣೆ ಪಡೆಯುತ್ತಾಳೆ. ಆದುದರಿಂದಲೇ ವಿವಾಹದಲ್ಲಿ ಪಿತನಾದವನು "ಕನ್ಯಾಂ ಕನಕ ಸಂಪನ್ನಾಂ ಕನಕಾಭರಣೈರ್ಯುತಾಂ| ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕ ಜಿಗೀಷಯಾ||" ಎಂಬ ಮಾತನ್ನು ಹೇಳುತ್ತಾ ಕನ್ಯಾದಾನಮಾಡುತ್ತಾನೆ. ಅಲ್ಲಿ ಕನಕಾಭರಣಗಳಿಂದ ಕೂಡಿದ ಕನ್ಯೆಯನ್ನು ದಾನಮಾಡುವುದು ತನ್ನ ಐಶ್ವರ್ಯವನ್ನು ತೋರಿಸುವುದಕ್ಕಲ್ಲ. ಅದರಲ್ಲಿ ಆಳವಾದ ವಿಜ್ಞಾನವಿರುತ್ತದೆ. ಶಾರೀರಕ ಮರ್ಮಗಳ ತಿಳಿವಳಿಕೆ ಇರುತ್ತದೆ. ನಿರ್ದೋಷಿಯಾದ ಹಾಗೂ ನಿರೋಗಳಾದ ಕನ್ಯೆಯನ್ನು ಅವನು ಒಬ್ಬ ವರನಿಗೆ ಮದುವೆ ಮಾಡಿಕೊಡುತ್ತಾನೆ. ಈ ಮಂಗಳಾಭರಣಗಳು ಕೇವಲ ಶಾರೀರಿಕವಲ್ಲದೆ ಆಳವಾದ ಆಧ್ಯಾತ್ಮಿಕ ಅರ್ಥದಿಂದಲೂ ಸಹ ಕೂಡಿರುತ್ತದೆ. ಆಧ್ಯಾತ್ಮಿಕ ಎಂಬ ಪದವು ಭಾರತೀಯ ಋಷಿಗಳಿಗೆ ಯಾವ ಅರ್ಥವನ್ನು ಕೊಡುತ್ತಿದ್ದಿತು ಎಂದರೆ, ಅವರು ಯೋಗ ಮುಂತಾದ ಸಾಧನಗಳಿಂದ ಹೇಗೆ ಎಲ್ಲರಿಗೂ ಪ್ರಭುವಾದ ಪರಮಾತ್ಮನನ್ನು ತಮ್ಮ ಶರೀರವೆಂಬ ದೇಗುಲದಲ್ಲಿ ಪ್ರತ್ಯಕ್ಷ ಮಾಡಿಕೊಂಡು, ಅದರ ಸವಿನೆನೆಪಿನಿಂದ ಕೂಡಿ, ಜೀವನ ಮಾಡಲು ಎಳೆಸಿದರು ಎಂಬುದನ್ನು ನಾವು ನಮ್ಮ ಪತ್ರಿಕೆಯಲ್ಲಿ ಬಗೆ ಬಗೆಯಾಗಿ ವಿವರಿಸಲು ಯತ್ನಿಸುತ್ತೇವೆ. ಅಂತಹ ಜೀವನವನ್ನು ಮಾಡಲು ಸಹಾಯ ಮಾಡುವುದರಲ್ಲಿ ಈ ಮಂಗಳಾಭರಣಗಳ ಪಾತ್ರ ತುಂಬ. ಅವುಗಳನ್ನು ಹಾಕಿಕೊಳ್ಳುವ ಸ್ಥಾನಗಳೆಲ್ಲವೂ ಶರೀರದ ಮುಖ್ಯವಾದ ಮರ್ಮಸ್ಥಾನಗಳು. ಯೋಗಿಯಾದವನು ಬಂಧ, ಮುದ್ರೆ ಮುಂತಾದ ಯೋಗಕ್ರಿಯೆಗಳಿಂದ ಏನನ್ನು ಸಾಧಿಸುತ್ತಾನೆಯೋ ಅದನ್ನು ಸಾಧ್ವೀಮಣಿಯಾದ ಸ್ತ್ರೀಯು ಆಯಾ ಮರ್ಮಸ್ಥಾನಗಳಲ್ಲಿ ಧರಿಸಿದ ತನ್ನ ಆಭರಣಗಳಿಂದ ಸಾಧಿಸುತ್ತಾಳೆ. " ಪತಿಯೇ ಪರದೈವ" ಎಂಬ ಮಾತನ್ನು ಕೇಳುತ್ತೇವೆ. ತನಗೆ, ತನ್ನ ಪತಿಗೆ ಹಾಗೇ ಎಲ್ಲರಿಗೂ ದೇವನಾದ ಪ್ರಭುವು ತಾನೆ ನಿಜವಾದ ಪರದೈವ. ಪತಿಯನ್ನೇ ಪರದೈವವಾಗಿ ಭಾವಿಸುವುದರ ಮೂಲಕ ಅವಳು ಪರದೈವವನ್ನೇ ಕಡೆಗೆ ಸಾಕ್ಷಾತ್ಕರಿಸಿಕೊಳ್ಲುವ ದಾರಿಯಲ್ಲಿ ಹೋಗುವ ನಾರೀಮಣಿಯಾಗಿರುತ್ತಾಳೆ. ಅವಳು ಧರಿಸುವ ಕುಂಕುಮ, ಅರಿಶಿನ, ತ್ರಿವೇಣಿ, ಬೈತಲೆ, ಮಂಗಳಾಭರಣ ಇತ್ಯಾದಿಗಳೆಲ್ಲವೂ ಆ ದಾರಿಯನ್ನೇ ಸೂಚಿಸುತ್ತವೆ. ಅದರ ಸ್ಮರಣೆಯನ್ನು ಹೊಂದಿರುತ್ತವೆ. ಆ ದಾರಿಯಲ್ಲಿರಬೇಕಾದರೆ ಆವಶ್ಯಕವಾದ ಶಾರೀರಿಕ ಮತ್ತು ಮಾನಸಿಕ ಸ್ಥಿತಿಗತಿಗಳನ್ನು ಉಂಟುಮಾಡುತ್ತವೆ. ಅವಳ ಶರೀರ ಸೌಂದರ್ಯದ ಜೊತೆಗೆ ಅವಳ ಆತ್ಮ ಸೌಂದರ್ಯವನ್ನು ಎತ್ತಿ ಹೇಳುತ್ತವೆ. ಒಟ್ಟಿನಲ್ಲಿ ಅವು ಕೇವಲ ಶರೀರ ಸೌಂದರ್ಯವನ್ನೇ ಇಟ್ಟುಕೊಂಡು ಮಾಡಿಕೊಳ್ಳುವ ಅಲಂಕಾರಗಳಲ್ಲ. ಇಲ್ಲಿ ಶ್ರೀರಂಗಗುರುವು ಹೇಳಿದ ಒಂದು ಸಂಗತಿ ನಮಗೆ ಜ್ಞಾಪಕಕ್ಕೆ ಬರುತ್ತದೆ. ಶ್ರೀರಂಗ ಗುರುವಿನ ಜೀವನ ಬಡತನದಲ್ಲಿಯೇ ಕಳೆದ ಜೀವನವಾಗಿದ್ದಿತು. ಅವರು ತಮ್ಮ ಪತ್ನಿಗೆ ಆಭರಣಾದಿಗಳನ್ನು ಮಾಡಿಸಿ ಕೊಡುವ ಸ್ಥಿತಿಯಲ್ಲಿರಲಿಲ್ಲ. ಪ್ರತಿಯಾಗಿ ಅನೇಕ ಬಾರಿ ತಂದೆಯ ಮನೆಯಲ್ಲಿ ಅವರಿಗೆ ಹಾಕಿದ್ದ ಬಳೆ ಇತ್ಯಾದಿಗಳನ್ನು ಅಡವಿಟ್ಟು ಸಾಲ ಪಡೆದು ಜೀವನ ಮಾಡಬೇಕಾಗುತ್ತಿದ್ದಿತು. ಯಾವುದೋ ಸಂದರ್ಭದಲ್ಲಿ ಅವರು ತಮ್ಮ ಪತಿಯು ತಮಗೆ ಒಡವೆ ಇತ್ಯಾದಿಗಳನ್ನು ಮಾಡಿಸಿಕೊಡದಿದ್ದ ವಿಷಯವನ್ನು ಹೇಳಿದರು ಎಂದು ಕಾಣುತ್ತೆ. ಶ್ರೀರಂಗಗುರುವು ಯೋಗ ಮಾರ್ಗದ ಕೊನೆಯನ್ನು ಮುಟ್ಟಿದ್ದ ಅವರಿಗೆ "ನಿನ್ನ ಒಳಗೆ ನೋಡಿಕೋ. ಆ ಒಳಆಭರಣಗಳಿರುವಾಗ ಹೊರ ಆಭರಣಗಳೇಕೆ" ಎಂದರಂತೆ. ಅವರು ನಕ್ಕುಬಿಟ್ಟು ಮತ್ತೆ ಆಭರಣಗಳನ್ನು ಕೇಳಲಿಲ್ಲವೆಂದು ಅನೇಕ ವರ್ಷಗಳ ಹಿಂದೆ ಗುರುಭಗವಂತರು ನಮಗೆ ಹೇಳಿದರು. ಈ ಮಂಗಳಾಭರಣಗಳು ಯೋಗದಿಂದ ಪ್ರಾಪ್ತವಾದ ತಿಳಿವಳಿಕೆಯಿಂದ ಹಾಸು ಹೊಕ್ಕಾಗಿ ಣೆಯಲ್ಪಟ್ಟಿರುತ್ತವೆ. ಅವು ಅತ್ಯಂತ ಶುದ್ಧವಾದ ನೀತಿ ಮತ್ತು ನಡತೆಗಳ ಕುರುಹಾಗಿರುತ್ತವೆ. ಅವುಗಳಲ್ಲಿ ಸಂಯಮಶೀಲತೆ ಇದೆ. ಪತಿ ಪತ್ನಿಯರಲ್ಲಿ ಐಕಮತ್ಯವನ್ನು ಸಾಧಿಸುವ ಮರ್ಮವಿರುತ್ತದೆ. ಆದುದರಿಂದಲೇ ಸಂಯಮ ಶೀಲರಾದ ನಮ್ಮ ಪೂರ್ವಿಕರು ಅವಕ್ಕೆ ಅಷ್ಟು ಮಹತ್ವ ಕೊಟ್ಟರು. ನಮ್ಮದು ಅಸಂಯಮಶೀಲವಾದ ನಾಗರಿಕತೆಯ ಯುಗ. ಆದುದರಿಂದಲೇ ಸಂಯಮಶೀಲರ ಕಡೆಯಿಂದ ನಮಗೆ ದೊರೆತ ಉಡಿಗೆತೊಡಿಗೆಗಳೆಲ್ಲವನ್ನೂ ನಾವು ಒಂದೊಂದಾಗಿ ಕಳೆದುಹಾಕುತ್ತಿದ್ದೇವೆ. ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೪ ಸಂಚಿಕೆ:೦೮ ಏಪ್ರಿಲ್: ೧೯೮೨ ತಿಂಗಳಲ್ಲಿ ಪ್ರಕಟವಾಗಿದೆ.
ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್‌ರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಒಳಗಾಗಿರುವ ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತು ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬಳಿಕ ದೆಹಲಿಯ ಅಧ್ಯಕ್ಷ ಆದೇಶ ಗುಪ್ತಾ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. Related Articles ಉಜ್ಜಯಿನಿಯ ಮಹಾಕಾಲ ದೇವಸ್ಥಾನದಲ್ಲಿ ರಾಹುಲ್ ಗಾಂಧಿ ವಿಶೇಷ ಪೂಜೆ 11/29/2022 ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ 11/29/2022 ನೂಪುರ್ ಶರ್ಮಾ ಹೇಳಿಕೆ ವೈರಲ್ ಆಗುತ್ತಿದ್ದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದವು, ಬಳಿಕ ಇದು ಅಂತಾರಾಷ್ಟ್ರೀಯ ಸುದ್ದಿಯಾಗಿ ಹೊರಹೊಮ್ಮಿತು. ಈ ಹೇಳಿಕೆ ಗಮನಿಸಿದ ಕತಾರ್, ಸೌದಿ, ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶಗಳು ವ್ಯಾಪಕವಾದ ವಿರೋಧ ವ್ಯಕ್ತಪಡಿಸಿದವು. ಕತಾರ್ ಭಾರತದ ರಾಯಭಾರಿ ಅಧಿಕಾರಿಯನ್ನು ಕರೆಸಿ ವಿರೋಧವನ್ನು ದಾಖಲು ಮಾಡಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಸೃಷ್ಟಿಯಾದ ಬೆನ್ನಲೆ ಬಿಜೆಪಿ ಶಿಸ್ತು ಪಾಲನ ಸಮಿತಿ ನುಪುರ್ ಶರ್ಮಾ ವಿರುದ್ಧ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ರಸ್ತೆ ಬದಿಗೆ ಉರುಳಿ ಬಿದ್ದ ಕೆಎಸ್‌ಆರ್‌ಟಿಸಿ ಬಸ್ – ಐವರಿಗೆ ಗಾಯ ದೆಹಲಿಯಲ್ಲಿ ಸಾಮಾನ್ಯ ಬಿಜೆಪಿ ನಾಯಕಿಯಾಗಿ ಕೆಲಸ ಮಾಡುತ್ತಿದ್ದ ನೂಪುರ್ ಶರ್ಮಾ ತಮ್ಮ ಒಂದು ಹೇಳಿಕೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯ ವಿಷಯ ವಸ್ತುವಾಗಿದ್ದಾರೆ. ಬಹಳಷ್ಟು ಜನರು ನೂಪುರ್ ಶರ್ಮಾ ಯಾರು? ಅವರ ರಾಜಕೀಯ ಹಿನ್ನಲೆ ಏನು ಎಂದು ಹುಡುಕಾಡುತ್ತಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ 37 ವಯಸ್ಸಿನ ನೂಪುರ್ ಶರ್ಮಾ, ದೆಹಲಿ ವಿಶ್ವವಿದ್ಯಾನಿಲಯದ ಹಿಂದೂ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವೀಧರರಾಗಿದ್ದಾರೆ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದಿಂದ ಎಲ್‍ಎಲ್‍ಬಿ ಪದವಿ ಪಡೆದಿದ್ದಾರೆ. ಅಲ್ಲದೇ ಲಂಡನ್‍ನ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ. ವಿದ್ಯಾರ್ಥಿ ನಾಯಕಿಯಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಕಾಂಗ್ರೆಸ್‍ನ ವಿದ್ಯಾರ್ಥಿ ವಿಭಾಗವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯೂಐ) ಕ್ಯಾಂಪಸ್‍ಗಳಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದ್ದ ಸಮಯದಲ್ಲಿ ನೂಪುರ್ ಶರ್ಮಾ 2008 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2015ರಲ್ಲಿ ನವದೆಹಲಿ ಕ್ಷೇತ್ರದಲ್ಲಿ ಆಮ್ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಫರ್ಧಿಸಿದ್ದ ನೂಪುರ್ ಶರ್ಮಾ 31,583 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಭಾರತೀಯ ಜನತಾ ಯುವ ಮೋರ್ಚಾದ ಪ್ರಮುಖ ಮುಖವಾಗಿರುವ ಶರ್ಮಾ ಅವರು ಯುವ ಘಟಕದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ, ಹಾಗೂ ದೆಹಲಿ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದಾರೆ. 2017 ರಲ್ಲಿ, ಆಗಿನ ರಾಜ್ಯ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಅವರ ತಂಡವನ್ನು ರಚಿಸಿದಾಗ ನೂಪುರ್ ಶರ್ಮಾರನ್ನ ದೆಹಲಿ ಬಿಜೆಪಿಯ ವಕ್ತಾರರನ್ನಾಗಿ ನೇಮಿಸಲಾಯಿತು. ಸೆಪ್ಟೆಂಬರ್ 2020 ರಲ್ಲಿ, ಜೆಪಿ ನಡ್ಡಾ ಅವರ ತಂಡವನ್ನು ಸ್ಥಾಪಿಸಿದಾಗ, ಶರ್ಮಾ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ಆಯ್ಕೆ ಮಾಡಲಾಗಿತ್ತು. Tags bjp mohammad paigambar New Delhi Nupur Sharma suspension ಅಮಾನತು ನವದೆಹಲಿ ನುಪುರ್ ಶರ್ಮಾ ಬಿಜೆಪಿ ಮೊಹಮ್ಮದ್ ಪೈಗಂಬರ್
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsApp ಗೆ ಸೇರಿ WhatsApp ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಮಾತನಾಡಲು ಅತ್ಯಂತ ವೇಗದ, ಸರಳವಾದ ಮತ್ತು ವಿಶ್ವಾಸಾರ್ಹವಾದ ಮಾರ್ಗವಾಗಿದೆ. 180 ಕ್ಕೂ ಹೆಚ್ಚು ದೇಶಗಳಲ್ಲಿನ 2 ಬಿಲಿಯನ್‌ಗಿಂತಲೂ ಹೆಚ್ಚು ಜನರು WhatsApp ಬಳಸಿ ಯಾವುದೇ ಕ್ಷಣದಲ್ಲೂ, ಯಾವುದೇ ಸ್ಥಳದಿಂದಲೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಾರೆ. WhatsApp ಉಚಿತವಾಗಿದೆ ಅಷ್ಟೇ ಅಲ್ಲ, ಬಹುಸಂಖ್ಯೆಯ ಮೊಬೈಲ್ ಸಾಧನಗಳಲ್ಲಿ ಮತ್ತು ಕಡಿಮೆ ಕನೆಕ್ಟಿವಿಟಿ ಇರುವ ಪ್ರದೇಶಗಳಲ್ಲಿಯೂ ಲಭ್ಯವಿದೆ - ಇದರಿಂದಾಗಿ ನೀವು ಎಲ್ಲಿದ್ದರೂ ಅದನ್ನು ಪ್ರವೇಶಿಸಲು ಸಾಧ್ಯವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ನಿಮ್ಮ ಮೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳಲು, ಪ್ರಮುಖ ಮಾಹಿತಿಯನ್ನು ಕಳುಹಿಸಲು ಅಥವಾ ಸ್ನೇಹಿತರನ್ನು ಸಂಪರ್ಕಿಸಲು ಇದು ಸರಳ ಮತ್ತು ಸುರಕ್ಷಿತ ಮಾರ್ಗವಾಗಿದೆ. ಜನರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರಿಗೆ ಸಂಪರ್ಕ ಸಾಧಿಸಲು ಮತ್ತು ಹಂಚಿಕೊಳ್ಳಲು WhatsApp ಸಹಾಯ ಮಾಡುತ್ತದೆ. ಸಮಾನ ಉದ್ಯೋಗಾವಕಾಶ ಹಾಗೂ ದೃಢ ಕಾರ್ಯ ಉದ್ಯೋಗದಾತ ಎನ್ನಿಸಿಕೊಳ್ಳಲು WhatsApp ಹೆಮ್ಮೆ ಪಡುತ್ತದೆ. ಜನಾಂಗ, ಧರ್ಮ, ಬಣ್ಣ, ರಾಷ್ಟ್ರೀಯತೆ, ಲಿಂಗ (ಗರ್ಭಿಣಿಯಾಗುವುದು, ಜನನ, ವಂಶಾಭಿವೃದ್ದಿ ಸಂಬಂಧಿಸಿದ ಆರೋಗ್ಯ ನಿರ್ಧಾರಗಳು ಅಥವಾ ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಒಳಗೊಂಡಂತೆ) ಲೈಂಗಿಕ ಅಭಿರುಚಿ, ಲಿಂಗ ಗುರುತಿಸುವಿಕೆ, ಲಿಂಗ ಸಂಬಂಧಿ ಅಭಿವ್ಯಕ್ತಿ, ವಯಸ್ಸು, ಸುರಕ್ಷಿತ ಮಾಜೀ ಸೈನಿಕರ ಸ್ಟೇಟಸ್‌, ಅಂಗವಿಕಲತೆ, ಜೆನೆಟಿಕ್‌ ಮಾಹಿತಿ, ರಾಜಕೀಯ ದೃಷ್ಟಿಕೋನಗಳು ಅಥವಾ ಕ್ರಿಯಾಶೀಲತೆ, ಅಥವಾ ಅನ್ವಯವಾಗುವ ಇತರೆ ಕಾನೂನು ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ನಾವು ಯಾವ ಕಾರಣಕ್ಕೂ ತಾರತಮ್ಯ ಎಸಗುವುದಿಲ್ಲ. ನೀವು ನಮ್ಮ ಸಮಾನ ಉದ್ಯೋಗಾವಕಾಶ ನೋಟೀಸ್‌ ಅನ್ನು ಇಲ್ಲಿ ನೋಡಬಹುದು. ಒಕ್ಕೂಟ, ರಾಜ್ಯ ಹಾಗೂ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವ ಅಪರಾಧ ಹಿನ್ನೆಲೆಯ ಸೂಕ್ತ ಅರ್ಹತೆಯುಳ್ಳ ಅರ್ಜಿದಾರರನ್ನೂ ಕೂಡ ನಾವು ಪರಿಗಣಿಸುತ್ತೇವೆ. Facebook, ಅದರ ಉದ್ಯೋಗಿಗಳು ಹಾಗೂ ಅವಶ್ಯವಿರುವ ಅಥವಾ ಕಾನೂನು ಸಮ್ಮತಿಸುವ ಇತರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. Facebook ನ ಪಾವತಿ ಪಾರದರ್ಶಕ ನೀತಿಮತ್ತು ಸಮಾನ ಉದ್ಯೋಗಾವಕಾಶ ಕಾನೂನು ನೋಟೀಸ್‌ ಅನ್ನು ಅವುಗಳ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ, ಕಾನೂನು ಅವಶ್ಯಕತೆಗೆ ತಕ್ಕಂತೆ WhatsApp ಇ-ಪರಿಶೀಲನೆ ಅಭಿಯಾನಗಳಲ್ಲಿ ಕೂಡ ಭಾಗವಹಿಸುತ್ತದೆ. ತನ್ನ ಉದ್ಯೋಗ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸಮಂಜಸವಾದ ಸೌಕರ್ಯಗಳನ್ನು ಒದಗಿಸಿ ಕೊಡಲು WhatsApp ಬದ್ಧವಾಗಿರುತ್ತದೆ. ಅಂಗವೈಕಲ್ಯದ ಕಾರಣಕ್ಕಾಗಿ ತಮಗೆ ಯಾವುದೇ ಸಹಕಾರ ಅಥವಾ ಸೌಕರ್ಯದ ಅವಶ್ಯಕತೆ ಇದ್ದರೆ, ಇಲ್ಲಿ ನಮಗೆ ತಿಳಿಸಿ: accommodations-ext@fb.com .
ದೇಶದಲ್ಲಿ ಎಲ್ಲ ಧರ್ಮೀಯರಿಗೂ ಅನ್ವಯ ಆಗುವಂತೆ ಜನಸಂಖ್ಯೆ ನಿಯಂತ್ರಣ ಆಗಬೇಕು ಎಂದು ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ನೀಡಿರುವ ಸಲಹೆ ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಜನಸಂಖ್ಯೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದು ಕೇವಲ ಸಂಖ್ಯೆಗೆ ಸೀಮಿತವಾಗಿರದೇ ಸಂಪನ್ಮೂಲವಾಗಿ ಪರಿವರ್ತಿತವಾಗಬೇಕು. ಇಲ್ಲವಾದಲ್ಲಿ ಅತಿಯಾದ ಜನಸಂಖ್ಯೆ ಕೇವಲ ದೇಶ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ಪರಿಣಾಮ ವನ್ನುಂಟು ಮಾಡುತ್ತದೆ. ಸದ್ಯ ವಿಶ್ವದ ಬಹುತೇಕ ದೇಶಗಳು ಅದರಲ್ಲೂ ಭಾರತ ಸಹಿತ ಅಭಿವೃದ್ಧಿಶೀಲ ದೇಶ ಗಳನ್ನು ಕಾಡುತ್ತಿರುವುದು ಈ ಜನಸಂಖ್ಯೆ ಸಮಸ್ಯೆಯೇ. ಜನಸಂಖ್ಯಾ ಸ್ಫೋಟದಿಂದಲೇ ಭಾರತವು ಜಾಗತಿಕ ಹಸಿವು ಸೂಚ್ಯಂಕದಲ್ಲಿ ೧೦೩ನೇ ಸ್ಥಾನದಲ್ಲಿದೆ. ಸಾಕ್ಷರತಾ ದರದಲ್ಲಿ ೧೬೮, ವಿಶ್ವ ಸಂತೋಷ ಮಾಪನದಲ್ಲಿ ೧೩೩, ಲಿಂಗ ತಾರತಮ್ಯದಲ್ಲಿ ೧೨೫, ಕನಿಷ್ಠ ವೇತನದಲ್ಲಿ ೧೨೪, ಉದ್ಯೋಗ ದರದಲ್ಲಿ ೪೨, ರೂಲ್ ಆಫ್ ಲಾ ಇಂಡೆಕ್ಸ್‌ನಲ್ಲಿ ೬೬, ಜೀವನದ ಗುಣಮಟ್ಟದಲ್ಲಿ ೪೩, ಆರ್ಥಿಕ ಅಭಿವೃದ್ಧಿಯಲ್ಲಿ ೫೧, ಪರಿಸರ ಕ್ಷಮತೆಯಲ್ಲಿ ೧೭೭ ಮತ್ತು ಜಿಡಿಪಿ ಯಲ್ಲಿ ೧೯೩ನೇ ಸ್ಥಾನವನ್ನು ಹೊಂದಿದ್ದು, ಇವೆಲ್ಲವೂ ದೇಶ ಎದುರಿಸುತ್ತಿರುವ ಸಮಸ್ಯೆ ಗಳು ಮತ್ತು ಸವಾಲುಗಳಿಗೆ ಹಿಡಿದ ಕನ್ನಡಿಯಾಗಿದೆ. ಅಲ್ಲದೆ, ದೇಶದಲ್ಲಿ ಲಕ್ಷಾಂತರ ಜನರು ಆಹಾರ ಇಲ್ಲದೆ ಬಳಲುವಂತಾಗಿದೆ. ನಿತ್ಯ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ೫ ವರ್ಷದೊಳಗಿನ ಸುಮಾರು ಶೇ.೪೦ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ದೇಶದ ಜನಸಂಖ್ಯೆಯ ಶೇ.೨೧.೯ ಜನರು ಬಡತನ ರೇಖೆಗಿಂತ ಬಳಲುತ್ತಿದ್ದಾರೆ. ಮುಂಬರುವ ಎರಡು ದಶಕಗಳಲ್ಲಿ ದುಡಿಯುವ ಜನಸಂಖ್ಯೆ 20 ಕೋಟಿ ದಾಟಬಹುದು. ಆಗ ೧೫ರಿಂದ ೩೦ ವರ್ಷ ಹರೆಯದ ಶೇ.೩೦ರಷ್ಟು ಭಾರತೀಯರು ನಿರುದ್ಯೋಗಿಗಳಾಗುವ ಸಂಭವವಿದೆ. ಇದೆಲ್ಲದಕ್ಕೂ ಜನಸಂಖ್ಯೆಯೇ ಮುಖ್ಯ ಕಾರಣವಾಗಿದೆ. ಆದ್ದರಿಂದ ಮೋಹನ್ ಭಾಗವತ್ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ರಾಜ್ಯಗಳ ವಿಧಾನಸಭೆಗಳು ಮತ್ತು ಸಂಸತ್ತಿನಲ್ಲೂ ಚರ್ಚೆ ನಡೆಸಿ, ಎಲ್ಲ ಧರ್ಮೀಯರಿಗೂ ಅನ್ವಯ ಆಗು ವಂತಹ ಕಾನೂನು ಜಾರಿ ಮಾಡಬೇಕಾದ ಅಗತ್ಯವಿದೆ.
ಕರ್ನಾಟಕ ಅರಣ್ಯ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಮ್ಮ ಗೌಪ್ಯತೆ ನೀತಿಯನ್ನು ಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ಆ ಮಾಹಿತಿಯನ್ನು ನಮಗೆ ಒದಗಿಸಲು ನೀವು ಇಚ್ಛಿಸಿದಲ್ಲಿ, ಮಾಹಿತಿಗಾಗಿ ನಿಮ್ಮ ವಿನಂತಿಯನ್ನು ಪೂರೈಸಲು ಅಥವಾ ನಿಮ್ಮ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಲು ಮಾತ್ರ ಇದನ್ನು ಬಳಸಲಾಗುತ್ತದೆ. ತಮ್ಮ ಭೇಟಿಯನ್ನು ಮಿತಿಯಿಲ್ಲದಂತೆ ಮಾಡಲು ನಾವು ಕೆಲವು ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಾಗ ನಾವು ತಾಂತ್ರಿಕ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದನ್ನು ಕೆಳಗಿನ ವಿಭಾಗವು ವಿವರಿಸುತ್ತದೆ. ಮಾಹಿತಿ ಸಂಗ್ರಹಿಸಿ ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ: ಈ ವೆಬ್‌ಸೈಟ್‌ನಲ್ಲಿ ನೀವು ಕಣ್ಣುಹಾಯಿಸಿದಾಗ, ಪುಟಗಳನ್ನು ಓದಿದಾಗ ಅಥವಾ ಮಾಹಿತಿಯನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಭೇಟಿಯ ಕುರಿತು ಕೆಲವು ತಾಂತ್ರಿಕ ಮಾಹಿತಿಯನ್ನು ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತೇವೆ. ಈ ಮಾಹಿತಿಯು ನೀವು ಯಾರೆಂದು ಗುರುತಿಸುವುದಿಲ್ಲ. ನಿಮ್ಮ ಭೇಟಿಯ ಕುರಿತು ನಾವು ಸಂಗ್ರಹಿಸುವ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ: 1. ನೀವು ನಮ್ಮ ವೆಬ್‌ಸೈಟ್‌ಗೆ ಪ್ರವೇಶಿಸುವ ನಿಮ್ಮ ಸೇವಾ ಪೂರೈಕೆದಾರರ (ಉದಾ. Mtnl.net.in) ಮತ್ತು ಐಪಿ ವಿಳಾಸ (ಐಪಿ ವಿಳಾಸವು ನಿಮ್ಮ ಕಂಪ್ಯೂಟರ್‌ಗೆ ಸ್ವಯಂಚಾಲಿತವಾಗಿ ನಿಯೋಜಿಸಲಾದ ಒಂದು ಸಂಖ್ಯೆ). 2. ನಮ್ಮ ಸೈಟ್‌ಗೆ ಪ್ರವೇಶಿಸಲು ಬಳಸುವ ಬ್ರೌಸರ್ ಪ್ರಕಾರ (ಫೈರ್‌ಫಾಕ್ಸ್, ಗೂಗಲ್ ಕ್ರೋಮ್) ಮತ್ತು ಆಪರೇಟಿಂಗ್ ಸಿಸ್ಟಮ್ (ವಿಂಡೋಸ್). 3. ನೀವು ನಮ್ಮ ಸೈಟ್‌ಗೆ ಪ್ರವೇಶಿಸಿದ ದಿನಾಂಕ ಮತ್ತು ಸಮಯ. 4. ನೀವು ಭೇಟಿ ನೀಡಿದ ಪುಟಗಳು / URL ಗಳು. ನೀವು ಇನ್ನೊಂದು ವೆಬ್‌ಸೈಟ್‌ನಿಂದ ಈ ವೆಬ್‌ಸೈಟ್‌ಗೆ ತಲುಪಿದ್ದರೆ, ಆ ಉಲ್ಲೇಖಿಸುವ ವೆಬ್‌ಸೈಟ್‌ನ ವಿಳಾಸ. 5. ವೆಬ್‌ಸೈಟ್ ಲೋಡ್ ಮಾಡಲು ಭಾಷೆಯ ಆದ್ಯತೆ ಈ ವೆಬ್‌ಸೈಟ್ ನಿಮಗೆ ಹೆಚ್ಚು ಉಪಯುಕ್ತವಾಗಲು ಸಹಾಯ ಮಾಡಲು ಮಾತ್ರ ಈ ಮಾಹಿತಿಯನ್ನು ಬಳಸಲಾಗುತ್ತದೆ. ಈ ಡೇಟಾದೊಂದಿಗೆ, ನಮ್ಮ ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಮತ್ತು ಬಳಸಿದ ತಂತ್ರಜ್ಞಾನಗಳ ಬಗ್ಗೆ ನಾವು ಕಲಿಯುತ್ತೇವೆ. ಈ ವೆಬ್‌ಸೈಟ್‌ಗೆ ವ್ಯಕ್ತಿಗಳು ಮತ್ತು ಅವರ ಭೇಟಿಗಳ ಬಗ್ಗೆ ನಾವು ಎಂದಿಗೂ ಟ್ರ್ಯಾಕ್ ಮಾಡುವುದಿಲ್ಲ ಅಥವಾ ದಾಖಲಿಸುವುದಿಲ್ಲ.
2022. ಇಡೀ ವರ್ಷ ಕನ್ನಡ ಚಿತ್ರರಂಗಕ್ಕೆ ಶುಭ ಸುದ್ದಿ. ಒಂದರ ಹಿಂದೊಂದು ಹಿಟ್ ಚಿತ್ರಗಳು ಬರುತ್ತಿವೆ. ಈಗ ಗಂಧಧ ಗುಡಿಯೂ ಹಿಟ್ ಸಿನಿಮಾ ಲಿಸ್ಟಿಗೆ ಸೇರಿದೆ. ಅಂದಹಾಗೆ ಈ ವರ್ಷ ಅತೀ ಹೆಚ್ಚು ಮೆಗಾ ಹಿಟ್ ಕೊಟ್ಟ ಸಂಸ್ಥೆ ಹೊಂಬಾಳೆ. ಅದರಲ್ಲಿ ಅನುಮಾನವಿಲ್ಲ. ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಈ ವರ್ಷದ ಬ್ಲಾಕ್ ಬಸ್ಟರ್ಸ್. ಡಿವೈನ್ ಹಿಟ್ ಸಿನಿಮಾಗಳು. 2021ರಲ್ಲಿ ಕೂಡಾ ಯುವರತ್ನ, ಬಡವ ರಾಸ್ಕಲ್, ಗರುಡ ಗಮನ ವೃಷಭ ವಾಹನ, ತೆಲುಗಿನ ವಕೀಲ್ ಸಾಬ್ ಚಿತ್ರಗಳನ್ನು ವಿತರಣೆ ಮಾಡಿತ್ತು. ಎಲ್ಲವೂ ಸೂಪರ್ ಹಿಟ್. 2022ರಲ್ಲಿ ಕೆಜಿಎಫ್ 2 ಚಿತ್ರವನ್ನು ನಿರ್ಮಿಸಿದ್ದು ಹೊಂಬಾಳೆಯೇ ಆದರೂ ಕರ್ನಾಟಕದಲ್ಲಿ ಅದನ್ನು ವಿತರಣೆ ಮಾಡಿದ್ದು ಕೆಆರ್ಜಿ ಸ್ಟುಡಿಯೋಸ್. ಕಾರ್ತಿಕ್ ಗೌಡ ಅವರ ಸಂಸ್ಥೆ. ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 2, ಕೆಜಿಎಫ್ ಚಾಪ್ಟರ್ 2, ರಕ್ಷಿತ್ ಬ್ಯಾನರ್ನ ಸಕುಟುಂಬ ಸಮೇತ, 777 ಚಾರ್ಲಿ, ಕಾಂತಾರ ಮತ್ತೀಗ ಪುನೀತ್ ರಾಜಕುಮಾರ್ ಅವರ ಗಂಧದ ಗುಡಿ ಚಿತ್ರಗಳನ್ನು ವಿತರಣೆ ಮಾಡಿದ್ದು ಕೂಡಾ ಕೆಆರ್ಜಿ ಸ್ಟುಡಿಯೋಸ್. ಇವುಗಳಲ್ಲಿ ಗಂಧದ ಗುಡಿ ಇದೀಗ ತಾನೇ ರಿಲೀಸ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಕಾಂತಾರ 200 ಕೋಟಿ ಕ್ಲಬ್ ಸೇರಿದೆ. 777 ಚಾರ್ಲಿ ಕೂಡಾ 100 ಕೋಟಿಗೂ ಹೆಚ್ಚು ಗಳಿಸಿದ ಸಿನಿಮಾ. ಒಟ್ಟಿನಲ್ಲಿ ಈ ವರ್ಷವೂ ಕೆಆರ್ಜಿ ಸ್ಟುಡಿಯೋಸ್ ಸೂಪರ್ ಸಕ್ಸಸ್. Gandhadha Gudi Movie Review Film: Gandhadagudi Director: Amoghavarsha Cast: Puneeth Rajkumar, Amoghavarsha Duration: 97 minutes For most people watching Gandhadagudi, this will be their first documentary experience in a theatre. That is the biggest gift Puneeth Rajkumar has left the Kannada film industry with. The enthusiasm, love and cheering of the audience on the first day were all reserved for him and rightly so. This documentary and the reception for it pull at the heart’s strings on what could have been. What new possibilities in movies would he have explored? This is the real Puneeth Rajkumar on screen without his ‘Powerstar’ image. This was his tribute to Karnataka and which paradoxically has become a tribute to him. This documentary is a journey across the rich bio-diverse world of Karnataka through the eyes of Puneeth. His journey along with director Amoghavarsha, who made Wild Karnataka, the documentary much applauded earlier, takes us through the rich landscapes of the State. It introduces us to the famous as well as less explored natural wonders. It is not just the journey of the two that makes up the documentar. It also has a lively narrative that mixes anecdotes of people living there, foresters guarding these natural treasures and not least, the wildlife that makes it their home. We get to watch Puneeth talk about his experiences, his fears and the way this journey changes his perceptions. We see the world through his curious eyes and feel so sad when he says how he will carry these memories and experiences for the rest of his life. We get to see first-hand the real person behind the superstar personality. As much as this documentary is an exploration of Karnataka’s wild side, it is also an exploration of Puneeth’s true persona. The film captures Karnataka’s forests and Puneeth’s life in the same frames. Special mention should be made of the camerawork by Pratheek Shetty and the team that went to great lengths to capture this landmark visual treat. The other highlight is B Ajaneesh Loknath’s background score. It is pure magic. Feature films are not the only motion pictures that theatres can depend on forever. We already see them screening cricket matches. A few Hollywood documentary films have already made the cut. Puneeth had embarked on something very special. A big success for Gandhadagudi could open up a vast new avenue for filmmakers as well as artistes. -S Shyam Prasad ಅಭಿಮಾನಿ ದೇವರುಗಳಿಂದ ಗಂಧದ ಗುಡಿ ಅಭಿಯಾನ ಅಭಿಮಾನಿಗಳೇ ನಮ್ಮನೆ ದೇವ್ರು ಎಂದು ಹಾಡಿ ಕುಣಿದಿದ್ದ ಪುನೀತ್ ರಾಜಕುಮಾರ್ ಈಗ ಅಭಿಮಾನಿಗಳ ಹೃದಯದಲ್ಲಿ ದೇವರಾಗಿಯೇ ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಓಪನ್ ಆಗುತ್ತಿದ್ದ ಅಪ್ಪು, ಡಾಕ್ಯುಮೆಂಟರಿ ಮೂಲಕ ಕರ್ನಾಟಕವನ್ನು ವಿಭಿನ್ನ ರೀತಿಯಲ್ಲಿ ಕನ್ನಡಿಗರಿಗೆ ಪರಿಚಯಿಸುವ ಕನಸು ಕಂಡಿದ್ದರು. ಸಾಕ್ಷ್ಯಚಿತ್ರವಾದರೂ ಅದನ್ನು ಸಿನಿಮಾದಂತೆಯೇ ಚಿತ್ರಮಂದಿರದಲ್ಲಿ ತೋರಿಸುವ ಹೊಸ ಪ್ರಯೋಗಕ್ಕೆ ಮುಂದಾಗಿದ್ದರು. ಈಗ ಅವರಿಲ್ಲ. ಭೌತಿಕವಾಗಿ ಅವರಿಲ್ಲದೆ ಹೋದರೂ ಆ ಡಾಕ್ಯುಮೆಂಟರಿಯನ್ನು ಅವರ ಕನಸಿನಂತೆಯೇ ಚಿತ್ರಮಂದಿರದಲ್ಲಿ ತೋರಿಸಲು ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ. ಗಂಧದ ಗುಡಿ ಅಕ್ಟೋಬರ್ 28ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ. ಅಕ್ಟೋಬರ್ 29ಕ್ಕೆ ಪುನೀತ್ ಅವರ ಪುಣ್ಯತಿಥಿ. ಪ್ರಚಾರವನ್ನು ಅಭಿಮಾನಿಗಳೇ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಗಂಧದ ಗುಡಿ ಪ್ರಚಾರದ ಸಲುವಾಗಿ ಬೈಕ್ ರ್ಯಾಲಿ ನಡೆಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಬೈಕ್ ರ್ಯಾಲಿಗೆ ಉದ್ಘಾಟಿಸಿದರು. ಸಚಿವ ಅಶ್ವತ್ಥ್ ನಾರಾಯಣ್ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿದರು. ಎಲ್ಲರೂ ಗಂಧದ ಗುಡಿ ರೈಡ್ ಫಾರ್ ಅಪ್ಪು ಟೀ ಶರ್ಟ್ ಧರಿಸಿ ಗಮನ ಸೆಳೆದರು. ಗಂಧದ ಗುಡಿ ಡಾಕ್ಯುಮೆಂಟರಿ ಡೈರೆಕ್ಟರ್ ಅಮೋಘವರ್ಷ ಈ ಸಂದರ್ಭದಲ್ಲಿ ಹಾಜರಿದ್ದರು. ಅಭಿಮಾನಿಗಳ ಅಭಿಮಾನದ ಗುಡಿಯಲ್ಲಿ ಅಪ್ಪು ಗಂಧದ ಗುಡಿ : ಏನಿದೆ ಇದರಲ್ಲಿ.. ಈ ಸಿನಿಮಾವನ್ನು ನಾವು ಥಿಯೇಟರಿನಲ್ಲಿಯೇ ನೋಡುತ್ತೇವೆ ಮೇಡಂ. ನಮ್ಮ ಅಪ್ಪುವನ್ನ ನೋಡುವ ಕ್ಷಣ ಮಿಸ್ ಮಾಡಿಕೊಳ್ಳಲ್ಲ. ಇದು ಬಹುತೇಕ ಅಭಿಮಾನಿಗಳು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಾಂತ್ವನ ಹೇಳಿದ ರೀತಿ. ಅಕ್ಟೋಬರ್ 28ಕ್ಕೆ ಗಂಧದ ಗುಡಿ ಥಿಯೇಟರಿಗೆ ಬರುತ್ತಿದೆ. ನೋಡಿ. ಹೇಗಿದೆ ಎಂದು ಹೇಳಿ ಎಂಬ ಅಶ್ವಿನಿಯವರ ಒಂದು ಮಾತಿಗೆ ಇಡೀ ಕರುನಾಡು ಭಾವುಕವಾಗಿ ಹೋಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸ್ವತಃ ತಾವು ತಾವೇ ಗಂಧದ ಗುಡಿಯನ್ನು ಟ್ರೇಲರ್ ಪ್ರಮೋಟ್ ಮಾಡಿದರು. ಪುಟ್ಟ ಪುಟ್ಟ ಬರಹಗಳ ಮೂಲಕ ಅಪ್ಪು ಅಭಿಮಾನಿಗಳ ಹೃದಯದಲ್ಲಿದ್ದಾರೆ ಎನ್ನುವುದನ್ನು ಮತ್ತೆ ಸಾಬೀತು ಮಾಡಿದರು. ಜೊತೆಗಿರದ ಜೀವ ಎಂದಿಂಗೂ ಜೀವಂತ. ಟ್ರೇಲರ್‍ನ್ನು ರಿಲೀಸ್ ಮಾಡಿದ್ದು ನರ್ತಕಿ ಥಿಯೇಟರಿನಲ್ಲಿ. ಅಶ್ವಿನಿ ಪುನೀತ್, ರಾಘವೇಂದ್ರ ರಾಜಕುಮಾರ್, ವಿನಯ್, ಗುರು(ಯುವರಾಜಕುಮಾರರ್), ಧಿರೇನ್ ಸೇರಿದಂತೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಅಪ್ಪು ಪರ ಅಭಿಮಾನದ ಜೈಕಾರ ಮೊಳಗಿತ್ತು. ಪುನೀತ್ ಅವರ ಕನಸು ಗಂಧದ ಗುಡಿ. ಪುನೀತ್ ಅವರ ಕಡೆಯ ಸಿನಿಮಾ ಗಂಧದ ಗುಡಿ. ಇದು ಸಿನಿಮಾ ಅಲ್ಲ. ಅನುಭವ. ಇಲ್ಲಿ ಕಥೆ ಇಲ್ಲ, ಕ್ಲೈಮಾಕ್ಸ್ ಇಲ್ಲ. ಕರ್ನಾಟಕ ದರ್ಶನವಿದೆ. ‘ಗಂಧದ ಗುಡಿಗಾಗಿ ಪುನೀತ್ ರಾಜ್ಕುಮಾರ್ ಇಡೀ ಕರ್ನಾಟಕ ಸುತ್ತಿದ್ದಾರೆ. ರಾಜ್ಯದ ವನ್ಯಜೀವಿಗಳು, ಪಕ್ಷಿಗಳು, ಸಮುದ್ರ ಜೀವಿಗಳು ಕುರಿತ ಸಾಕ್ಷ್ಯಚಿತ್ರ ಇದ. 90 ನಿಮಿಷಗಳ ಈ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಪುನೀತ್ ರಾಜ್ಕುಮಾರ್ ಕೆಲ ಕಾಡುಗಳಿಗೆ ತೆರಳಿದ್ದರು, ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಕೂಡ ಮಾಡಿದ್ದರು. ಈ ಸಿನಿಮಾ ಟ್ರೇಲರ್ ನೋಡಿ ಎಲ್ಲೋ ಒಂದು ಕಡೆ ನನ್ನ ಜವಾಬ್ದಾರಿಯನ್ನು ತೀರಿಸಿದ್ದೇನೆ ಎಂದು ಭಾವಿಸಿರುವೆ. ನಮ್ಮ ನಾಡು ತುಂಬ ಸುಂದರವಾಗಿದೆ, ನಮ್ಮ ಬಳಿ ಎಲ್ಲವೂ ಇದೆ, ಅದನ್ನು ಉಳಿಸಿಕೊಂಡು ಹೋಗಬೇಕು. ಗಾಜನೂರು ಪಕ್ಕ ಒಂದು ದೊಡ್ಡ ಬೆಟ್ಟ ಇರೋದು ನನಗೆ ಗೊತ್ತಿರಲಿಲ್ಲ ಎಂದು ಅಪ್ಪು ಹೇಳಿದ್ದರು. ಅಪ್ಪು ಸರ್ ಪುಟ್ಟ ಮಗು ಇದ್ದಹಾಗೆ, ಎಲ್ಲೇ ಹೋದರೂ ಪ್ರೀತಿಯಿಂದ ಕೊಟ್ಟರೆ ಏನೂ ಬೇಕಿದ್ರೂ ತಿನ್ನುತ್ತಿದ್ದರು. ಅವರು ಎಲ್ಲ ಲೋಕಲ್ ಫುಡ್ ಕೂಡ ತಿನ್ನುತ್ತಿದ್ದರು. ಅವರ ಜೊತೆ ಒಂದು ವರ್ಷ ಕಳೆದಿದ್ದು ಮಾತ್ರ ಮರೆಯೋಕೆ ಆಗೋದಿಲ್ಲ. ಊಟ ತಿಂಡಿಯಿಂದ ಹಿಡಿದು ಎಲ್ಲ ವಿಷಯಕ್ಕೂ ಅವರು ಖುಷಿಪಡುತ್ತಿದ್ದರು. ನಿರ್ದೇಶಕ ಅಮೋಘವರ್ಷ ಮಾತನಾಡಿದ್ದು ಹೀಗೆ. ಇದು ಅಪ್ಪು ನನಗೆ ಕೊಟ್ಟ ಕಡೆಯ ಗಿಫ್ಟ್ ಎಂದ ಭಾವುಕರಾದರು. ಟ್ರೇಲರ್ ನೋಡಿ ಅಭಿನಂದಿಸಿದವರು ಒಬ್ಬಿಬ್ಬರಲ್ಲ. ಇದು ಪ್ರಕೃತಿ ಮಾತೆಗೆ ಕರ್ನಾಟಕದ ಸೌಂದರ್ಯಕ್ಕೆ ನೀಡಿದ ಗೌರವ. ಅಪ್ಪು ಲಕ್ಷಾಂತರ ಹೃದಯಗಳಲ್ಲಿ ಜೀವಂತವಾಗಿದ್ದಾರೆ. ಉತ್ತಮ ವ್ಯಕ್ತಿತ್ವ ಮತ್ತು ಉತ್ತಮ ತೇಜಸ್ಸು ಅವರಲ್ಲಿ ತುಂಬಿತ್ತು. ನರೇಂದ್ರ ಮೋದಿ, ಪ್ರಧಾನ ಮಂತ್ರಿ ಕಡೆಯ 5 ನಿಮಿಷ ಉಳಿಯುವುದು ಕಣ್ಣೀರು ಮಾತ್ರ : ಹೀಗಿದೆ ಗಂಧದ ಗುಡಿ ಗಂಧದ ಗುಡಿ ಸಿನಿಮಾ ಅಲ್ಲ ಡಾಕ್ಯುಮೆಂಟರಿ ರಿಲೀಸ್ ಆಗಿದೆ. ಬೆಳಗ್ಗಿನಿಂದಲೇ ಶೋಗಳು ಶುರುವಾಗಿವೆ. ಇಡೀ ಕುಟುಂಬ ಸಿನಿಮಾವನ್ನು ನೋಡುತ್ತಿರುವುದು ವಿಶೇಷ. ಇಡೀ ಚಿತ್ರರಂಗ ಸಿನಿಮಾ ನೋಡಿ ಮೆಚ್ಚಿಕೊಂಡಿದೆ. ಅಂದಹಾಗೆ ಚಿತ್ರ ನೋಡಿದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಿರಿಯ ಪತ್ರಕರ್ತ ಜೋಗಿ ಅವರ ಪ್ರಕಾರ ಸಿನಿಮಾ ಹೀರೋ ಅಲ್ಲ. ನೋಡುಗರಾದ ನಾವೇ ಹೀರೋ. ಏಕೆಂದರೆ ಡಾಕ್ಯುಮೆಂಟರಿ ನೋಡುವಾಗ ಅಪ್ಪು ಪಯಣದಲ್ಲಿ ನಾವು ಅವರ ಅಕ್ಕಪಕ್ಕ ಇದ್ದಂತೆ ಅಣ್ಣನೋ..ತಮ್ಮನೋ..ಚಿಕ್ಕಪ್ಪನೋ.. ಮಾವನೋ ಜೊತೆಯಲ್ಲಿ ಕರೆದುಕೊಂಡು ಹೋಗುವ ಅನುಭವವಾಗುತ್ತದೆ. ಸುಮ್ಮನ ನೋಡಿ ಸುಮ್ಮಾನ ನಿಮ್ಮದಾಗುತ್ತದೆ. ನೋಡಿದ ಮೇಲೆ ಅಂತರಂಗದಲ್ಲೊಂದು ಪಯಣ ಶುರುವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಹಾವು ಕಂಡರೆ ಅಪ್ಪು ಭಯ ಪಡುವಾಗ ಬೇಡ ಬೇಡವೆಂದರೂ ಭಕ್ತ ಪ್ರಹ್ಲಾದದ ಹಾವನ್ನು ಮೈಮೇಲೆ ಹತ್ತಿಸಿಕೊಳ್ಳೋ ದೃಶ್ಯ ನೆನಪಾಗುತ್ತದೆ. ಅಮೋಘವರ್ಷ ಹಾವುಗಳಿವೆ ಎಂದಾಗ ಅಯ್ಯೋ.. 3 ಸಿನಿಮಾ ಒಪ್ಕೊಂಡಿದ್ದೀನಿ. ಹೆಂಡ್ತಿ ಮಕ್ಕಳಿದ್ದಾರೆ. ಸೇಫಾಗಿ ಮನೆ ತಲುಪ್ತೀವಿ ತಾನೇ ಎನ್ನುವಾಗ ಕಣ್ಣಂಚು ಒದ್ದೆಯಾಗುತ್ತದೆ. ಇಡೀ ಚಿತ್ರದಲ್ಲಿ ಕರುನಾಡಿನ ಪ್ರಕೃತಿ ದೃಶ್ಯವೈಭವ ಕಣ್ಮನ ಸೆಳೆಯುತ್ತದೆ. ಅಶ್ವಿನಿ ಪುನೀತ್ ರಾಜಕುಮಾರ್ ಡಾಕ್ಯುಮೆಂಟರಿಯಲ್ಲಿದ್ದಾರೆ. ಬೆಟ್ಟದ ಹೂವಿನಿಂದ ಆರಂಭವಾಗಿ ಬೆಟ್ಟದ ಹೂವು ನೀರಿನಲ್ಲಿ ತೇಲಿ ಹೋಗುವ ದೃಶ್ಯದೊಂದಿಗೆ ಚಿತ್ರ ಕೊನೆಯಾಗುತ್ತದೆ. ಕೊನೆಯ 5 ನಿಮಿಷದಲ್ಲಿ ಪ್ರೇಕ್ಷಕರಿಗೆ ಕಣ್ಣೀರು ತರಿಸುತ್ತಾರೆ. ಅಪ್ಪು ಗಂಧದ ಗುಡಿಯಲ್ಲಿ ಸಂದೇಶವನ್ನೂ ನೀಡಿದ್ದಾರೆ. ಸಿನಿಮಾ ನೋಡಿದ ನಂತರ ಅವನ್ನು ಅಳವಡಿಸಿಕೊಂಡರೆ ಅದು ಅಪ್ಪುಗೆ ಸಲ್ಲಿಸುವ ಗೌರವವೂ ಹೌದು. ಗಂಧದ ಗುಡಿ ನೋಡಿದ ಶಿವಣ್ಣ ಅಶ್ವಿನಿ ಬಗ್ಗೆ ಹೇಳಿದ ಮಾತಿದು ಗಂಧದ ಗುಡಿ ಟೀಸರ್ ಹೊರಬಿದ್ದಿದೆ. ಪಾರ್ವತಮ್ಮ ರಾಜ್‍ಕುಮಾರ್ ಜನ್ಮದಿನದಂದೇ ಟೀಸರ್ ರಿಲೀಸ್ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ರಾಜ್ಯೋತ್ಸವದ ದಿನ ರಿಲೀಸ್ ಆಗಬೇಕಿದ್ದ ಟೀಸರ್ ಇದು. ಅಮೋಘವರ್ಷ ಅವರ ಕೈಚಳಕ, ಪರಿಕಲ್ಪನೆ, ಸಾಹಸ.. ಅದೆಲ್ಲದಕ್ಕೂ ಬೆನ್ನೆಲುಬಾಗಿ ನಿಂತಿದ್ದ ಪುನೀತ್.. ಇವೆಲ್ಲದರ ಸಂಗಮವೇ ಗಂಧದ ಗುಡಿ. ಈ ಗಂಧದ ಗುಡಿಗಾಗಿ ಒಂದು ವರ್ಷ ಅವರ ಜೊತೆ ಇದ್ದೆ. ಅದೇ ಖುಷಿ. ಈ ಗಂಧದ ಗುಡಿಯಲ್ಲಿ ಪುನೀತ್ ಮೇಕಪ್ ಇಲ್ಲದೆ, ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಒಂದು ಚೆಂದದ ಕಥೆ ಹೇಳಲಿದ್ದೇವೆ ಎಂದಿದ್ದಾರೆ ಅಮೋಘವರ್ಷ. ಟೀಸರ್ ನೋಡಿದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿರುವಾಗ ಶಿವಣ್ಣ ಅಶ್ವಿನಿಯವರ ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿ ಮೊನ್ನೆ ಕರೆ ಮಾಡಿದ್ದರು. ಪಿಆರ್‍ಕೆ ಕಚೇರಿಗೆ ಹೋಗಬೇಕು ಅಂದ್ಕೊಂಡಿದ್ದೇನೆ ಅಂದ್ರು. ನಾವೆಲ್ಲ ನಿನ್ನ ಜಒತೆ ಇದ್ದೇವೆ ಎಂದೆ. ಗೊತ್ತಿದೆ ಶಿವಣ್ಣ, ನಿಮಗೆ ಒಂದು ಮಾತು ಹೇಳೋಣ ಎಂದುಕೊಂಡು ಫೋನ್ ಮಾಡಿದೆ ಎಂದರು. ಅಶ್ವಿನಿಗೆ ಒಂದು ಪವರ್ ಇದೆ. ಅಪ್ಪು ಮತ್ತು ಅಶ್ವಿನಿ ಗಂಡ ಹೆಂಡತಿ ಅನ್ನೋದಕ್ಕಿಂತ ಹೆಚ್ಚಾಗಿ ಒಳ್ಳೆ ಫ್ರೆಂಡ್ಸ್ ರೀತಿ ಇದ್ದರು. ಅವರನ್ನು ಮದುವೆಗೆ ಮೊದಲಿನಿಂದಲೂ ನೋಡಿದ್ದೇನೆ. ಅಶ್ವಿನಿ ಎಷ್ಟು ಧೈರ್ಯವಂತೆ ಅಂದ್ರೆ, ಆಕೆಗೆ ನಮ್ಮ ಬೆಂಬಲ ಬೇಕಾಗದೆಯೇ ಇರಬಹುದು. ಆದರೂ.. ನಾವೆಲ್ಲರೂ ಅವರ ಜೊತೆಗೆ ಇರುತ್ತೇವೆ ಎಂದಿದ್ದಾರೆ ಶಿವಣ್ಣ. ಅಂದಹಾಗೆ ಈ ಗಂಧದ ಗುಡಿ ಸಿನಿಮಾ ಅಲ್ಲ. ಸಿನಿಮಾ ಶೈಲಿಯಲ್ಲಿಯೇ ಇರೋ ಡಾಕ್ಯುಮೆಂಟರಿ. ಆದರೆ, ಇದನ್ನು ರಾಜ್ಯಾದ್ಯಂತ ಥಿಯೇಟರಿಗೇ ರಿಲೀಸ್ ಮಾಡುತ್ತಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ಗಂಧದ ಗುಡಿ ರಿಲೀಸ್.. ಅಪ್ಪು ಪುಣ್ಯತಿಥಿ.. ಕರ್ನಾಟಕ ರತ್ನ.. ಎಲ್ಲ ಬೆನ್ನು ಬೆನ್ನಿಗೆ.. ಅಕ್ಟೋಬರ್ 29. ಕನ್ನಡಿಗರನ್ನು ಅಪ್ಪು ಅಗಲಿದ ದಿನ. ಅಭಿಮಾನಿಗಳು ಈಗಲೂ ಇದು ನಿಜವೋ.. ಸುಳ್ಳೋ.. ಎಂಬ ಗೊಂದಲದಲ್ಲಿರುವಾಗಲೇ.. ಒಂದು ವರ್ಷವಾಗುತ್ತಾ ಬಂದಿದೆ. ಅಪ್ಪು ಸಮಾಧಿ ಪುಣ್ಯಕ್ಷೇತ್ರವಾಗಿ ಹೋಗಿದೆ. ದಿನ ದಿನವೂ ಸಾವಿರಾರು ಅಭಿಮಾನಿಗಳು ಬಂದು ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಇದರ ಜೊತೆಯಲ್ಲೇ ಅಕ್ಟೋಬರ್ ತಿಂಗಳ ಕೊನೆಯ ವಾರ ಅಪ್ಪು ವಾರವಾಗುತ್ತಿದೆ. ಅಕ್ಟೋಬರ್ 28ಕ್ಕೆ ವಿಶ್ವದಾದ್ಯಂತ ಗಂಧದ ಗುಡಿ ಟ್ರೇಲರ್ ಬಿಡುಗಡೆಯಾಗುತ್ತಿದೆ. ಆ ದಿನವನ್ನು ಹಬ್ಬ ಮಾಡಲು ಅಭಿಮಾನಿಗಳು ನಿರ್ಧರಿಸಿಬಿಟ್ಟಿದ್ದಾರೆ. ಅಕ್ಟೋಬರ್ 26ರಂದು ಅಪ್ಪು ಸಮಾಧಿ ಬಳಿ 75 ಕಟೌಟ್ ನಿಲ್ಲಿಸಲಾಗುತ್ತಿದೆ. 27ನೇ ತಾರೀಕು ಸ್ಮಾರಕದ ಸುತ್ತಮುತ್ತ ಒಂದು ಕಿ.ಮೀ. ಅಂತರದಲ್ಲಿ ದಸರಾ ರೀತಿ ದೀಪಾಲಂಕಾರ ಮಾಡಲಾಗುತ್ತಿದೆ. 28ರಂದು ಗಂಧದ ಗುಡಿ ಬಿಡುಗಡೆ ದಿನ ಕೆಜಿ ರಸ್ತೆ ಹಾಗೂ ಮಾಗಡಿ ರಸ್ತೆಗಳಲ್ಲಿ ಸಂಭ್ರಮಾಚರಣೆ. 29ರಂದು ಪುಣ್ಯತಿಥಿ. ಆ ದಿನ ಅಪ್ಪು ಸ್ಮಾರಕದ ಎದುರು ಅನ್ನದಾಸೋಹವಿದೆ. ಅಕ್ಟೋಬರ್ 21ರಂದು ಗಂಧದ ಗುಡಿ ಪ್ರಿ-ರಿಲೀಸ್ ಈವೆಂಟ್ ಇದೆ. ರಾಜ್ ಕುಟುಂಬ, ಮುಖ್ಯಮಂತ್ರಿ ಬೊಮ್ಮಾಯಿ, ರಜನಿಕಾಂತ್ ಸೇರಿದಂತೆ ಸಮಸ್ತ ಚಿತ್ರರಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. ಅದಾದ ನಂತರ ನವೆಂಬರ್ 1ರಂದು ಕರ್ನಾಟಕ ರತ್ನ ಗೌರವ ಪ್ರದಾನ. ರಾಜ್ಯೋತ್ಸವದ ದಿನ ಕನ್ನಡಿಗರ ರಾಜಕುಮಾರನಿಗೆ ಕರ್ನಾಟಕದ ಅತಿ ದೊಡ್ಡ ಪುರಸ್ಕಾರ. ಗಂಧದ ಗುಡಿಗೆ ತೆರಿಗೆ ವಿನಾಯಿತಿ : ಬೊಮ್ಮಾಯಿ ಘೋಷಣೆ ಪುನೀತ್ ರಾಜ್ ಕುಮಾರ್ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿ. ಪರಿಸರ ಕಾಳಜಿಯಿಂದ ನಿರ್ಮಿಸಿದ ಗಂಧದ ಗುಡಿಗೆ ಎಲ್ಲ ರೀತಿಯ ಟ್ಯಾಕ್ಸ್ ಫ್ರೀ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಡೆಯ ಸಿನಿಮಾ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಇಂತಹದ್ದನ್ನೆಲ್ಲ ಅಪ್ಪು ಮಾತ್ರ ಮಾಡೋಕೆ ಸಾಧ್ಯ. ನಿಸರ್ಗದ ಬಗ್ಗೆ ಪ್ರಕೃತಿ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅತ್ಯಗತ್ಯ ಅನಿವಾರ್ಯತೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪುನೀತ್ ಗಂಧದ ಗುಡಿಯಲ್ಲಿ ಮಾಡಿದ್ದಾರೆ ಎಂದು ಹೊಗಳಿದರು ಬೊಮ್ಮಾಯಿ. ಗಂಧದ ಗುಡಿ ಚಿತ್ರಕ್ಕಾಗಿ ಪುನೀತ್ ಕಾಡು ಮೇಡು ಸುತ್ತಿದ್ದಾರೆ. ನಿರ್ದೇಶಕ ಅಮೋಘವರ್ಷ ಅವರೊಂದಿಗೆ ಇಡೀ ಕರುನಾಡಿನ ಪ್ರಕೃತಿ ಹಾಗೂ ವನ್ಯಜೀವಿಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಇದೊಂದು ವಿಶೇಷ ಪ್ರಯೋಗವೂ ಹೌದು. ಸಚಿನ್ ತೆಂಡೂಲ್ಕರ್ ಕುರಿತ ಡಾಕ್ಯುಮೆಂಟರಿ ಬಿಟ್ಟರೆ ಮಿಕ್ಕಾವ ಡಾಕ್ಯುಮೆಂಟರಿಯೂ ಸಿನಿಮಾ ರೀತಿ ಥಿಯೇಟರಿಗೆ ಬಿಡುಗಡೆಯಾಗಿಲ್ಲ. ಅಂತಹದ್ದೊಂದು ವಿಶೇಷ ಪ್ರಯೋಗ ಮಾಡಲು ಹೊರಟಿದ್ದರು ಪುನೀತ್. ಪುನೀತ್ ಅವರ ಆ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ಅಶ್ವಿನಿ ಅವರೊಂದಿಗೆ ಇಡೀ ಕರುನಾಡಿನ ಚಿತ್ರರಂಗವೇ ನಿಂತಿದ್ದು ಇದೇ 28ರಂದು ರಿಲೀಸ್ ಆಗುತ್ತಿದೆ. ಸಾಕ್ಷ್ಯಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು 4 ಹಾಡುಗಳೂ ಇವೆ. ಡಾ.ರಾಜ್ ಕುಮಾರ್ ಅವರ ಗಂಧದ ಗುಡಿಯ ನಾವಾಡುವ ನುಡಿಯೇ ಕನ್ನಡ ನುಡಿ ಹಾಡನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಇನ್ನೂ 3 ಹಾಡುಗಳಿವೆ. ಸಾಹಿತ್ಯ ಸಂತೋಷ್ ಆನಂದರಾಮ್ ಅವರದ್ದು. ಪುನೀತ್ ಅವರ ಎಲ್ಲ ಚಿತ್ರಗಳಿಗೂ ಒಂದು ಗಂಧದ ಗುಡಿ ಸಮ : ಪ್ರತೀಕ್ ಶೆಟ್ಟಿ ಗಂಧದ ಗುಡಿ. ಇದೇ 28ರಂದು ರಿಲೀಸ್ ಆಗುತ್ತಿರುವ ಪುನೀತ್ ರಾಜಕುಮಾರ್ ಅಭಿನಯದ ಕಟ್ಟಕಡೆಯ ಸಿನಿಮಾ. ಕಡೆಯ ಚಿತ್ರದಲ್ಲಿ ಪುನೀತ್ ನಟಿಸಿಲ್ಲ. ಪುನೀತ್ ಆಗಿಯೇ ಜೀವಿಸಿದ್ದಾರೆ. ಅಮೋಘವರ್ಷ ನಿರ್ದೇಶನದಲ್ಲಿ ಪುನೀತ್ ಅವರ 108 ದಿನಗಳ ಕರ್ನಾಟಕದ ಜರ್ನಿಯೇ ಈ ಗಂಧದ ಗುಡಿ. ಪುನೀತ್ ಅವರಿಗೆ ಕರ್ನಾಟಕದ ವನಸಂಪತ್ತು, ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ವಿಭಿನ್ನವಾಗಿ ತೋರಿಸುವ ಹಂಬಲವಿತ್ತು. ಆ ಕಾರಣಕ್ಕಾಗಿಯೇ ಕಮರ್ಷಿಯಲ್ ಚಿತ್ರಗಳನ್ನೆಲ್ಲ ಬದಿಗಿಟ್ಟು ಗಂಧದ ಗುಡಿ ಕೈಗೆತ್ತಿಕೊಂಡರು. ಆ ಚಿತ್ರದ ಸಂಕಲನಕಾರ ಪ್ರತೀಕ್ ಶೆಟ್ಟಿ. ನಾನು ಮಂಗಳೂರಿನವನು. ರಾಜ್ ಬಿ.ಶೆಟ್ಟಿಯವರ ಜೊತೆಗೆ ಬಂದವನು. ಸಂಕಲನಕಾರನಾಗಿ ಕೆಲಸ ಮಾಡುತ್ತಾ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲೂ ಕೆಲಸ ಮಾಡಿದವನು. ಅಮೋಘವರ್ಷ ಮತ್ತು ರಿಕಿ ಕೇಜ್ ಜೊತೆಗೂಡಿದಾಗ ಅವರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೆ. ಕೆಲವು ಜಾಹೀರಾತುಗಳಿಗೂ ಕೆಲಸ ಮಾಡಿದ್ದೆ. ಇದರ ಮಧ್ಯೆ ಅಮೋಘವರ್ಷ ಅವರಿಗೆ ಈ ಪ್ರಾಜೆಕ್ಟ್ ಸಿಕ್ಕಿತು. ಅವರು ಪುನೀತ್ ಅವರಿಗೆ ನನ್ನನ್ನು ಪರಿಚಯಿಸಿದರು ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ಪ್ರತೀಕ್ ಶೆಟ್ಟಿ. 777 ಚಾರ್ಲಿ ಚಿತ್ರಕ್ಕೂ ಇವರೇ ಸಂಕಲನಕಾರ. ಇದು ಸಿನಿಮಾ ತರ ಅಲ್ಲ. ಸ್ಕ್ರಿಪ್ಟ್ ಇಲ್ಲ. ಅಮೋಘವರ್ಷ ಮತ್ತು ಪುನೀತ್ ನಡುವೆ ನಡೆಯುವ ಎಲ್ಲವನ್ನೂ ಶೂಟ್ ಮಾಡಿಕೊಂಡು ಇದನ್ನು ರೂಪಿಸಿದ್ದೇವೆ. ಇದನ್ನು ಶೂಟ್ ಮಾಡಿದ್ದು ಬೆಳಗ್ಗೆ 6ರಿಂದ 9 ಗಂಟೆಯ ಮಧ್ಯೆಯೇ ಹೆಚ್ಚು. ಅದಕ್ಕಾಗಿ ನಾವು ರಾತ್ರಿ 2 ಗಂಟೆಗೇ ಏಳುತ್ತಿದ್ದೆವು. ಪುನೀತ್ ಕೂಡಾ ಜೊತೆಗಿರುತ್ತಿದ್ದರು. ಅವರ ಉತ್ಸಾಹ, ಡೆಡಿಕೇಷನ್ ನೋಡುತ್ತಾ ಥ್ರಿಲ್ ಆಗಿದ್ದೇನೆ. ಜೊತೆಗೆ ಕೆಲಸ ಮಾಡುತ್ತಾ ಮಾಡುತ್ತಾ ಕರ್ನಾಟಕದ ಪ್ರಕೃತಿ, ವನ್ಯಜೀವಿ, ಕಾಡುಗಳು ಹಾಗೂ ಪುನೀತ್ ಅವರು ಹೆಚ್ಚು ಪರಿಚಯವಾದರು. ಅವರು ನಮ್ಮೊಂದಿಗೆ ಸ್ಟಾರ್ ಎಂಬ ಯಾವ ಹಮ್ಮುಬಿಮ್ಮು ಇಲ್ಲದೆ ಬೆರೆಯುತ್ತಿದ್ದರು. ಮೊದಲ ಭೇಟಿಗೆ ಮುನ್ನ ಇದ್ದ ಆತಂಕವೇ ಬೇರೆ. ಮುಗಿದಾಗ ಹತ್ತಿರವಾಗಿದ್ದ ಅಪ್ಪುನೇ ಬೇರೆ. ಅಷ್ಟೂ ದಿನಗಳ ಜರ್ನಿಯಲ್ಲಿ ಪುನೀತ್ ಸರ್ ಹತ್ತಿರವಾದರು ಎನ್ನುತ್ತಾರೆ ಪ್ರತೀಕ್. ಇದು ರೆಗ್ಯುಲರ್ ಸಿನಿಮಾ ಅಲ್ಲ. ಪುನೀತ್ ಸರ್ ಇದುವರೆಗೆ ಮಾಡಿರುವ ಎಲ್ಲ ಚಿತ್ರಗಳೂ ಈ ಒಂದು ಗಂಧದ ಗುಡಿಗೆ ಸಮ ಎನ್ನುವುದು ಪ್ರತೀಕ್ ಶೆಟ್ಟಿ ಕೊಡುವ ಸರ್ಟಿಫಿಕೇಟ್.
ಅತಿ ಸುದೀರ್ಘ ಕಾಲ ಪತ್ರಕರ್ತರಾಗಿ ದುಡಿದಿರುವ ಹೆಸರಾಂತ ಪತ್ರಕರ್ತ ಜಿ,ಎನ್. ರಂಗನಾಥ ರಾವ್ ಅವರು ಬರೆದಿರುವ ಪುಸ್ತಕ “ಆ ಪತ್ರಿಕೋದ್ಯಮ”. ಹೆಸರೇ ಹೇಳುವಂತೆ ಆ ಕಾಲದ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಲೇ ಈ ಕಾಲದ ಪತ್ರಿಕೋದ್ಯಮವನ್ನು ತುಲನೆಗೆ ಹಚ್ಚಿದೆ. ಇದು ಆತ್ಮಕಥೆ ಅಲ್ಲ ಎಂದು ಲೇಖಕರು ಆರಂಭದಲ್ಲೇ ಷರಾ ಬರೆದಿರುವುದರಿಂದ ಇದು ರಂಗನಾಥ ರಾವ್ ಅವರ ಅನುಭವ ಕಥನ ಎನ್ನುವುದಕ್ಕಿಂತಲೂ ಕರ್ನಾಟಕದ ಪತ್ರಿಕೋದ್ಯಮ, ಪತ್ರಕರ್ತರ ಮುಚ್ಚು ಮರೆಯ ಅನುಭವದ ಪುಸ್ತಕವಾಗಿದೆ. ಪತ್ರಕರ್ತರು ಅಷ್ಟೇ ಅಲ್ಲದೇ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಇರುವರೆಲ್ಲರೂ, ಪತ್ರಿಕೆಗಳನ್ನು ಓದುವ ಹವ್ಯಾಸ ಇರುವ ಎಲ್ಲರೂ ಓದಬಹುದಾದ ಪುಸ್ತಕ ಇದಾಗಿದೆ. ಮೀಡಿಯಾ ಮಿರ್ಚಿ ಅಂಕಣ ಬರಹದ ಮೂಲಕ ಪತ್ರಿಕೋದ್ಯಮವನ್ನು ಒರೆಗೆ ಹಚ್ಚಿದ್ದ ಜಿ.ಎನ್.ಮೋಹನ್ ಅವರ ನೇತೃತ್ವದ ಬಹರೂಪಿಯಿಂದ ಪುಸ್ತಕ ಪ್ರಕಟಿಸಲಾಗಿದೆ. ಪುಸ್ತಕದಲ್ಲಿರುವ ಲೇಖನಗಳು ಅವಧಿ ಜಾಲತಾಣದಲ್ಲಿ ಪ್ರಕಟಗೊಂಡ ಬರಹಗಳ ಸಂಕಲನವಾಗಿದೆ. ಬರಹಗಳ ಸಂಕಲನ ಎಂಬಂತೆ ಪುಸ್ತಕ ಕಾಣುವುದಿಲ್ಲ. ಪುಸ್ತಕವಾಗಿಯೇ ಬರೆಯಲಾಗಿದೆ ಎಂಬಂತೆ ಓದುತ್ತಾ ಓದಂತೆ ಭಾಸವಾಗುತ್ತದೆ. ಜಿ.ಎನ್.ರಂಗನಾಥ ರಾವ್ ಹೆಸರಾಂತ ಪತ್ರಕರ್ತರು. ಬಹುತೇಕ ಅವರ ಪುಸ್ತಕಗಳಿಲ್ಲದ ಕಪಾಟು ಪತ್ರಕರ್ತರ ಮನೆಯಲ್ಲಿ ಇರಲಿಕ್ಕಿಲ್ಲ. ಸತ್ಯವನ್ನೇ ನಂಬುವಂತೆ ಹೇಳಿದ ತನ್ನ ತಂದೆಯ ಜಾಡು ಹಿಡಿದ ಹುಡುಗ ಏನ್ನೆಲ್ಲ ಮಾಡಬೇಕಾಯಿತು ಎಂಬುದು ಪುಸ್ತಕ ಓದುತ್ತಾ ಓದಂತೆ ಗೋಚರಿಸುತ್ತದೆ. ಪತ್ರಕರ್ತನಾಗುವ ಕನಸನ್ನು ಎಂದಿಗೂ ಕಾಣದ ರಂಗನಾಥ್, ಲಂಚ ಪಡೆಯಬಾರದ ಕೆಲಸ ಹುಡುಕಲು ಹೋಗಿ, ಸರ್ಕಾರಿ ಕೆಲಸಗಳಿಗೆ ರಾಜೀನಾಮೆ ನೀಡುತ್ತಾ ನೀಡುತ್ತಾ ಕೊನೆಗೂ ಹೊಟ್ಟೆಪಾಡಿಗಾಗಿ ಲಂಚ ಪಡೆಯದ ಕೆಲಸ ಎಂಬಂತೆ ಕಾಣುವ ಪತ್ರಿಕೋದ್ಯಮದ ಬಾಗಿಲು ತಟ್ಟಿದವರು. ಲಂಚದ ಪ್ರಪಂಚ, ಮೋಸದ ಪ್ರಪಂಚ ನೋಡಿದ ಹುಡುಗ, ಅಪ್ಪನ ಅಣತಿಯಂತೆ ಸತ್ಯದ ದಾರಿಯಲ್ಲಿ ನೆಡೆಯಲು ಹೋಗಿ ಹಲವು ಕೆಲಸಗಳನ್ನು ಬಿಡಬೇಕಾಗುತ್ತದೆ, ರಿಜಿಸ್ಟ್ರಾರ್ ಆಫೀಸ್ ನಲ್ಲಿ ಸಿಕ್ಕ ಮೊದಲ ಕೆಲಸದಲ್ಲಿ ಸಿಕ್ಕ ಲಂಚದ ಹಣವನ್ನು ಅಪ್ಪನ ಕೈಗೆ ಇಟ್ಟಾಗ ಅವರು ಹೇಳಿದ ಸತ್ಯದ ದಾರಿಯಲ್ಲಿ ನಡೆಯಲು ಹೋಗಿ ಪತ್ರಿಕೆ ಸೇರಿಕೊಂಡರು. ಪತ್ರಿಕೋದ್ಯದಮ ಸತ್ಯ. ಅಸತ್ಯದ ಮುಖವನ್ನು, ಪತ್ರಕರ್ತರೊಳಗಿನ ದೊಂಬರಾಟ, ಹೊಟ್ಟೆಕಿಚ್ಚು, ರಾಜಕೀಯ, ಮಾಲೀಕರ ಮರ್ಜಿ, ಸಂಪಾದಕರ ಕಷ್ಟ ಹೀಗೆ ಎಲ್ಲವನ್ನು ಎಳೆಎಳೆಯಾಗಿ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ. ರಂಗನಾಥ್ ರಾವ್ ಅವರು ತಾಯಿನಾಡಿನಲ್ಲಿ ವೃತ್ತಿ ಆರಂಭಿಸಿದವರು, ಸಂಯುಕ್ತ ಕರ್ನಾಟಕ, ಪ್ರಜಾವಾಣಿಯಲ್ಲಿ ವೃತ್ತಿ ಮಾಡಿದವರು, ಪ್ರಜಾವಾಣಿ, ಸುಧಾ, ಮಯೂರ, ಕಸ್ತೂರಿ ಪತ್ರಿಕೆಯ ಸಂಪಾದಕರಾಗಿ ದುಡಿದವರು. ಅವಧಿ ಮತ್ತು ವಾರ್ತಾ ಭಾರತಿ ಅಂಕಣಕಾರರಾಗಿದ್ದವರು. ಹೀಗಾಗಿ ಪುಸ್ತಕ ಪರ್ತಕರ್ತರು, ಪತ್ರಿಕೋದ್ಯಮದ ಒಳ. ಹೊರಮುಖವನ್ನು ಚೆನ್ನಾಗಿಯೇ ಅಭಿವ್ಯಕ್ತಿಸಿದೆ. ಪತ್ರಕರ್ತನಾಗಿ ಅನುಭವ ಇರುವ ನನಗೆ, ಸಂಪಾದಕರು ಇಷ್ಟೊಂದು ಕಷ್ಟ ಅನುಭವಿಸಬಹುದೇ ಎಂಬುದು ಗೊತ್ತಿರಲಿಲ್ಲ. ಸಂಪಾದಕರು ಹೊಟ್ಟೆಯೊಳಗಿನ ಸಂಕಟಗಳನ್ನು ಪುಸ್ತಕ ತೆರೆದಿಟ್ಟಿದೆ. ಪತ್ರಕರ್ತರ ವೃತ್ತಿಯೇ ಕಷ್ಟದ್ದು. ನಮ್ಮೆಲ್ಲರ, ಆಗಿನ ಪತ್ರಿಕೋದ್ಯಮ ಚೆನ್ನಾಗಿತ್ತು, ಪ್ರಾಮಾಣಿಕವಾಗಿತ್ತು ಎಂಬ ನಂಬಿಕೆಯನ್ನು ಪುಸ್ತಕ ಉಲ್ಟಾ ಪಲ್ಟಾ ಮಾಡುತ್ತದೆ. ಆ ಪತ್ರಿಕೋದ್ಯಮದಲ್ಲೂ ಭಕ್ಷೀಸು ಪಡೆಯುತ್ತಿದ್ದ, ರಾಜಕಾರಣಿಗಳ ಮರ್ಜಿ ಕಾಯುತ್ತಿದ್ದ, ಮಾಲೀಕರಿಗೆ, ಸಂಪಾದಕರಿಗೆ ಬಕೀಟು ಹಿಡಿಯುತ್ತಿದ್ದ ಪರ್ತಕರ್ತರ ಬಗ್ಗೆ ಪುಸ್ತಕ ಬೆಳಕು ಚೆಲ್ಲಿರುವುದರಿಂದ ಈ ಪತ್ರಿಕೋದ್ಯಮ ಸ್ವಲ್ಪ ಕೈ ಮುಂದು ನೀಡಿ ಎರವಲು ಪಡೆದುಕೊಂಡಿದೆ ಎನ್ನಿಸುತ್ತದೆ. ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಸೇರಿದಂತೆ ಆ ಕಾಲದ ಅನೇಕ ಪತ್ರಕರ್ತರ, ಪತ್ರಿಕೋದ್ಯಮದ ಅಪರೋಕ್ಷ ಜೀವನ ಚರಿತ್ರೆಯಂತೆಯೇ ಇರುವ ಪುಸ್ತಕವು ಪತ್ರಿಕೋದ್ಯಮವನ್ನು ಆಳವಾಗಿ ಪ್ರೀತಿಸುವವರು ಓದಿದರೆ ಅಲ್ಲಲ್ಲಿ ದುಂಖ ಉಮ್ಮಳಿಸಿ ಬಂದು ಕಣ್ಣೀರಾಗುವುದೇ ಹೆಚ್ಚು.
ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸ, ಸೇವಂತಿ, ಸುಂದರಿ ಹೀಗೆ ವಿಭಿನ್ನ ಕಥೆಗಳು ನೋಡುಗರ ಮೆಚ್ಚುಗೆ ಪಡೆದಿವೆ. ಈ ರ‍್ಣರಂಜಿತ ಗುಚ್ಛಕ್ಕೆ ವಿನೂತನ ಸರ‍್ಪಡೆ ಹೊಸ ಧಾರಾವಾಹಿ ʻನಯನತಾರಾʼ. ತನ್ನ ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಮುಗ್ದತೆಯ ಮೂಲಕ ಮನಗೆಲ್ಲುವ ಸರಳ ಹುಡುಗಿ ನಯನಾ ಮತ್ತು ಅತಿಯಾಸೆ, ಭ್ರಮೆ, ಸುಳ್ಳು, ವಿಶ್ವಾಸದ್ರೋಹದ ಮೂಲಕ ಬದುಕಲ್ಲಿ ಸೋಲುವ ತಾರಾ ಈ ಇಬ್ಬರು ಅಕ್ಕತಂಗಿಯರ ಕಥೆ ʻನಯನತಾರಾʼ. ಮನೆಗೆಲಸ ಮಾಡಿಕೊಂಡು ತಂಗಿ ತಾರಾಳನ್ನು ಓದಿಸುವ, ಅವಳ ಮದುವೆ ಮಾಡಿ ದಡ ಸೇರಿಸಲು ಪ್ರಯತ್ನಿಸುವ ನಯನಾ, ಎಂದೂ ತನ್ನ ಜೀವನದ ಬಗ್ಗೆ ಯೋಚಿಸುವವಳಲ್ಲ. ಆದರೆ ಸತ್ಯ, ಪ್ರಾಮಾಣಿಕತೆ ಇದ್ದಲ್ಲಿ ದೇವರೇ ದಾರಿ ತೋರುತ್ತಾನೆ ಎಂಬ ಮಾತಿನಂತೆ ಅವಳ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತ ಹೋಗುತ್ತದೆ. ಆದರೆ ಈ ಸತ್ಯ, ಪ್ರಾಮಾಣಿಕತೆಯ ದಾರಿ ಸುಲಭವಲ್ಲ. ಕಲ್ಲು, ಮುಳ್ಳುಗಳು, ಅಡೆತಡೆಗಳನ್ನು ದಾಟಿ ಮುನ್ನಡೆಯಬೇಕಾಗುತ್ತದೆ. ಇದೇ ʻನಯನತಾರಾʼ ಪರಿಕಲ್ಪನೆಯ ಹಿಂದಿನ ತತ್ವ. ಖ್ಯಾತ ಚಲನಚಿತ್ರ ನರ‍್ಮಾಪಕರಾದ ಜಯಣ್ಣ ಅವರು ತಮ್ಮ ಜಯಣ್ಣ ಕಂಬೈನ್ಸ್‌ಮೂಲಕ ʻನಯನತಾರಾʼ ಧಾರಾವಾಹಿ ನರ‍್ಮಿಸುತ್ತಿದ್ದು, ಈ ಮೂಲಕ ಮೊಟ್ಟ ಮೊದಲ ಸಲ ಕಿರುತೆರೆ ನರ‍್ಮಾಣಕ್ಕೆ ಕಾಲಿಡುತ್ತಿದ್ದಾರೆ. ʻಚಿತ್ರ ನರ‍್ಮಾಣ ಒಂದು ಸಲಕ್ಕೆ ಮುಗಿದು ಹೋಗುವ ಪ್ರಕ್ರಿಯೆ. ಧಾರಾವಾಹಿ ನರ‍್ಮಾಣವೆಂದರೆ ದಿನವೂ ಮದುವೆ ಮಾಡಿದಂತೆ. ಇದು ಒಂದು ರೀತಿಯ ಸವಾಲಿನ ಕೆಲಸ. ಕನ್ನಡ ಕಿರುತೆರೆಗೆ ಉದಯ ಟಿವಿ ಮೂಲಕ ಕಾಲಿಡುತ್ತಿರುವುದು ಹೆಮ್ಮೆಯ ವಿಷಯ. ಉದಯ ಟಿವಿ ಯಾವತ್ತೂ ಚಿತ್ರ ನರ‍್ಮಾಪಕರನ್ನು ಬೆಂಬಲಿಸುತ್ತ ಬಂದಿದೆ. ನಿರೀಕ್ಷೆಗೆ ತಕ್ಕಹಾಗೆ ಈ ಧಾರಾವಾಹಿಯನ್ನು ಸಿನಿಮಾ ಗುಣಮಟ್ಟದಲ್ಲೇ ಕೊಡಬೇಕು ಅನ್ನೋದು ನಮ್ಮ ಗುರಿʼ ಎನ್ನುತ್ತಾರೆ ನರ‍್ಮಾಪಕ ಜಯಣ್ಣ. ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ತಿಲಕ್ ʻನಯನತಾರಾʼ ಧಾರಾವಾಹಿ ನರ‍್ದೇಶಿಸುತ್ತಿದ್ದಾರೆ. ತಾರಾಗಣದಲ್ಲಿ ಚೈತ್ರಾ, ಅಶ್ವಿನಿ, ಧನುಷ್, ಸಂಧ್ಯಾ ವೆಂಕಟೇಶ್, ಮಹಾದೇವ, ಸೂರಜ್ ಮುಂತಾದವರಿದ್ದಾರೆ. ಛಾಯಾಗ್ರಹಣ ರಮೇಶ್ ಎಚ್.ಎಸ್, ಸಂಕಲನ ಕೌಶಿಕ್ ಗೌಡ ಬೇಲೂರು.
ಡೇಟಿಂಗ್ ಸಲಹೆ ಉಚಿತ ಆನ್ಲೈನ್ ಸಂಪನ್ಮೂಲ ಒದಗಿಸುವ ಮಹತ್ವದ ವಿಷಯವನ್ನು, ಹೋಲಿಕೆಗಳು ಮತ್ತು ಸೇವೆಗಳ ಬಳಕೆದಾರರುಇರಿಸಿಕೊಳ್ಳಲು ಸಲುವಾಗಿ ಈ ಸಂಪನ್ಮೂಲ ಉಚಿತ, ನಾವು ಹೊಂದಿವೆ ಪರಿಹಾರ ಅನೇಕ ಪ್ರಸ್ತಾಪಗಳನ್ನು ಪಟ್ಟಿ ವೆಬ್ಸೈಟ್. ಒಟ್ಟಿಗೆ ಪ್ರಮುಖ ಕಲಿಕೆಯ ಬಗ್ಗೆ ಅಂಶಗಳು, ಈ ಪರಿಹಾರ ಹೇಗೆ ಪರಿಣಾಮ ಮತ್ತು ಅಲ್ಲಿ ಉತ್ಪನ್ನಗಳು ಮಂಡಿಸಿದರು ಸೈಟ್ ಪ್ರದರ್ಶಿಸುತ್ತದೆ (ಸೇರಿದಂತೆ, ಉದಾಹರಣೆಗೆ, ಯಾವ ಕ್ರಮದಲ್ಲಿ ಅವರು ಪ್ರದರ್ಶಿಸಲಾಗುತ್ತದೆ). ಡೇಟಿಂಗ್ ಸಲಹೆ ಒಳಗೊಂಡಿರುವುದಿಲ್ಲ ಇಡೀ ವಿಶ್ವದಲ್ಲಿ ಲಭ್ಯವಿರುವ ನೀಡುತ್ತದೆ. ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಸೈಟ್ ಕೇವಲ ನಮ್ಮ ಅಭಿಪ್ರಾಯಗಳನ್ನು ಮತ್ತು ಒದಗಿಸಿದ ಇಲ್ಲ, ಅನುಮೋದನೆ ಅಥವಾ ದೃಢಪಡಿಸಿದರು ಜಾಹೀರಾತುದಾರರು. ಮೊದಲು ಅದ್ಭುತಗಳ ಇಂಟರ್ನೆಟ್, ಏಕ, ಏಕ ಜನರು ಮಾಡಲು ಹೊಂದಿತ್ತು ಯೋಜನೆಗಳನ್ನು, ಉಡುಗೆ ಅಪ್, ಮತ್ತು ಔಟ್ ಹೋಗಲು ಜನರು ಭೇಟಿ. ಎಂಬುದು ಬೇಸರದ, ಹಾಗಾಗದೆ? ನನ್ನ ಅಂತರ್ಮುಖಿ ಹೃದಯ ದಣಿದ ಕೇವಲ ಟೈಪ್. ಪ್ರಸ್ತುತ, ಜನರು ಮನೆಯಲ್ಲಿ ಉಳಿಯಲು ತಮ್ಮ ಪೈಜಾಮಾ ಮತ್ತು ಮಿಡಿ ಆನ್ಲೈನ್ ಚಾಟ್ ಕೊಠಡಿಗಳು ಇಲ್ಲದೆ ಫ್ಲರ್ಟಿಂಗ್. ತುಂಬಾ ಧನ್ಯವಾದಗಳು, ತಂತ್ರಜ್ಞ. ನೀವು ಪ್ರಾರಂಭಿಸಲು ಸಹಾಯ, ನಾವು ಒಂದು ಪಟ್ಟಿ ಮಾಡಿದ ಅತ್ಯುತ್ತಮ ಉಚಿತ ಆನ್ಲೈನ್ ಚಾಟ್ಗಳು, ವರ್ಗದಲ್ಲಿ ವಿಂಗಡಿಸುತ್ತದೆ. ಈ ಅನಾಮಧೇಯ ವ್ಯಕ್ತಿಯ ಅವಕಾಶ ನೀಡುತ್ತದೆ ಎಂದು ನಿಮ್ಮನ್ನು ಮತ್ತು ಸಂವಹನ ಆನ್ಲೈನ್ ಬಲ ಜನರು ಉಳಿಸದೆ ನಿಮ್ಮ ಮುಖಪುಟ ಸೋಫಾ ಇಲ್ಲಿದೆ. ಹುಡುಕುತ್ತಿರುವ ಅತ್ಯುತ್ತಮ ಆನ್ಲೈನ್ ಚಾಟ್ ರೂಮ್? ನಮ್ಮ ತಜ್ಞರು ಭೇಟಿ ಶಿಫಾರಸು ಒಂದು ಡೇಟಿಂಗ್ ಸೈಟ್ ಅಲ್ಲಿ ಸಿಂಗಲ್ಸ್ ಈಗಾಗಲೇ ಸಂಗ್ರಹಿಸಿದ ಮತ್ತು ಮುಕ್ತವಾಗಿ ಚಲಿಸಬಹುದು. ಡೇಟಿಂಗ್ ವೇದಿಕೆಗಳಲ್ಲಿ ಸಾಮಾನ್ಯವಾಗಿ ಹೆಗ್ಗಳಿಕೆ ಅತ್ಯಂತ ಜನಪ್ರಿಯ ಚಾಟ್ ಕೊಠಡಿಗಳು ಅಲ್ಲಿ ನೀವು ಭೇಟಿ ಮಾಡಬಹುದು ಆನ್ಲೈನ್. ಕೆಳಗಿನ ಉಚಿತ ಚಾಟ್ ಆನ್ಲೈನ್ ಸಿಂಗಲ್ಸ್ ಮಾಡುತ್ತದೆ ಇದು ಹೆಚ್ಚು ಸುಲಭವಾಗಿ ಮಿಡಿ. ವೀಡಿಯೊ ಡೇಟಿಂಗ್ ಸೈಟ್, ಎಲ್ಲಾ ಪ್ರೊಫೈಲ್ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳು (ಮತ್ತು ಗೂಗಲ್), ಆದ್ದರಿಂದ ಎಲ್ಲರೂ ನೋಂದಾಯಿಸಲು ಮತ್ತು ಚಾಟ್ ಸೆಕೆಂಡುಗಳಲ್ಲಿ. ನಮ್ಮ ತಜ್ಞರು ಹೇಳುತ್ತಾರೆ: ವೀಡಿಯೊ ಚಾಟ್ ಅಂತರ್ಗತವಾಗಿರುತ್ತದೆ ಸಾಮಾಜಿಕ ಜಾಲಗಳು ಇಂತಹ ಮತ್ತು, ಆದ್ದರಿಂದ ಇದು ಬಹಳ ಜನಪ್ರಿಯ ಸಿಂಗಲ್ಸ್."ಪೂರ್ಣ"ಧನ್ಯವಾದಗಳು, ವೀಡಿಯೊ ಆಯ್ಕೆಗಳನ್ನು, ಸ್ನೇಹಿತ ವಯಸ್ಕ ಫೈಂಡರ್ ನೀಡುತ್ತದೆ ಒಂದು ಹೊಸ ಚಾಟ್ ಅನುಭವ. ವೀಡಿಯೊಗಳನ್ನು ಅಪ್ಲೋಡ್ ನಿಮ್ಮ ಬಗ್ಗೆ ಉತ್ತಮ ಎಕ್ಸ್ಪ್ರೆಸ್ ನಿಮ್ಮ ಆಸೆಗಳನ್ನು ಮತ್ತು ಬೇಡಿಕೆಗಳನ್ನು, ಮತ್ತು ವೀಡಿಯೊಗಳನ್ನು ವೀಕ್ಷಿಸಲು ತಮಾಷೆಯ ಪುರುಷರು ಮತ್ತು ಮಹಿಳೆಯರು ಆಸಕ್ತಿ. ನಮ್ಮ ತಜ್ಞರು ಹೇಳುತ್ತಾರೆ:"ಯಾವುದೇ ತಪ್ಪನ್ನು ಮಾಡಬೇಡಿ, ಈ ಸೈಟ್ ಮಾಡುವ ಬಗ್ಗೆ ಅಲ್ಲ ಸ್ನೇಹಿತರು, ಆದರೆ ಬಗ್ಗೆ ಒಂದು ಕಿರು-ಪದ"ಅಪ್ಪ"ಮತ್ತು ವ್ಯಾಪಾರ". ದಯವಿಟ್ಟು ಗಮನಿಸಿ ಮುಖ್ಯ ಬಿಲ್ $. ಪ್ರತಿ ತಿಂಗಳು, ಆದರೆ ಇದು ಮೌಲ್ಯದ ಇಲ್ಲಿದೆ ವೇಳೆ ಸಾಂದರ್ಭಿಕ ಲೈಂಗಿಕತೆ ನಿಮ್ಮ ಗುರಿ."ಮತ್ತು ಈ, ನೀವು ಅಗತ್ಯವಿಲ್ಲ ಒಂದು ಕೈಚೀಲ - ನೀಡುತ್ತದೆ ಕೆಲವು ರೀತಿಯ ಸಂವಹನ, ಉಚಿತ, ಹಾಗೂ ನೋಂದಣಿ ಮತ್ತು ಬ್ರೌಸಿಂಗ್. ಲಕ್ಷಾಂತರ ಸದಸ್ಯರು ಆಯ್ಕೆ, ನೀವು ಬಯಸುವ ಉತ್ತಮ ಪ್ರಾರಂಭಿಸಲು. ನಮ್ಮ ತಜ್ಞರು ಹೇಳುತ್ತಾರೆ:"ಪಂದ್ಯದಲ್ಲಿ ಬಡ್ತಿ ಅತ್ಯಂತ ನೇಮಕಾತಿಗಳನ್ನು ಮತ್ತು ವರದಿಗಳು ಯಾವುದೇ ಡೇಟಿಂಗ್ ಸೈಟ್, ಹಾಗೂ ಸಾರ್ವಜನಿಕರಿಗೆ ಮತ್ತು ಒಂದು ಹೆಚ್ಚಿನ ಯಶಸ್ಸಿನ ರೇಟಿಂಗ್: ನಮ್ಮ ಉನ್ನತ ಶ್ರೇಣಿಯ."ಪೂರ್ಣ"ಚಂದಾದಾರರು ಪಡೆಯಲು ಅನಿಯಮಿತ ಸಂಖ್ಯೆಯ ಚಾಟ್ಗಳು ಲಕ್ಷಾಂತರ ಅರ್ಹ ಸಿಂಗಲ್ಸ್ ಹುಡುಕುತ್ತಿರುವ ಯಾರು ಅಡ್ವೆಂಚರ್ಸ್, ದಿನಾಂಕ ಮತ್ತು ವರದಿಗಳು. ನೀವು ಚಾಟ್ ಒಂದು ಆಟ, ನಂತರ ಸ್ನೇಹಿತ ಫೈಂಡರ್ ಹೆಸರು. ನಿಜವಾದ ಸಮಯ ಚಾಟ್, ಖಾಸಗಿ ಸಂದೇಶಗಳನ್ನು, ಫೋಟೋ ಆಲ್ಬಮ್, ವೀಡಿಯೊಗಳು ಹೆಸರು, ಮತ್ತು"ಹುಡುಕಾಟ ಸ್ನೇಹಿತರು"ಹೆಸರು. ಲಕ್ಷಾಂತರ ಸಿಂಗಲ್ಸ್ ಮತ್ತು ಜೋಡಿಗಳು ಸೈನ್ ಅಪ್ ಪ್ರತಿ ತಿಂಗಳು ಈ ಯಾದೃಚ್ಛಿಕ ಚಾಟ್ ಸೈಟ್, ಮತ್ತು ಇದು ಕೇವಲ ಒಂದು ನಿಮಿಷ ಅಥವಾ ಎರಡು ತೆಗೆದುಕೊಳ್ಳುತ್ತದೆ ಒಂದು ಪ್ರೊಫೈಲ್ ಅನ್ನು ರಚಿಸಲು ಮತ್ತು ಅವುಗಳನ್ನು ಸೇರಲು. ನಮ್ಮ ತಜ್ಞರು ಹೇಳುತ್ತಾರೆ:"ಸ್ನೇಹಿತ ಫೈಂಡರ್ ಒಂದು ಸೈಟ್ ಆಗಿದೆ ಪರಿಣತಿ ಕ್ಯಾಶುಯಲ್ ಪರಿಚಿತರು, ವ್ಯಾಪಾರ ರಹಸ್ಯ, ಲೈವ್ ಚಾಟ್ ಮತ್ತು ವೀಡಿಯೊ ಸಂವಹನ."ಸ್ನೇಹಿತ ಫೈಂಡರ್ ಸ್ಕಿಪ್ಸ್ ವಿಚಿತ್ರವಾಗಿ"ಡೇಟಿಂಗ್"ಹಂತದ ಸಂಬಂಧ ಮತ್ತು ನೇರವಾಗಿ ಹೋಗುತ್ತದೆ, ಸೆಕ್ಸ್."ಜೊತೆಗೆ ಸಂವಹನ ನಿಮ್ಮ ಲೈಂಗಿಕ ಆಸೆಗಳನ್ನು (ಲೈಂಗಿಕ ಎರಡು, ಮೂರು, ಸ್ವಿಂಗ್, ಮೋಸ, ಇತ್ಯಾದಿ.), ನೀವು ಸಹ ಮಾತನಾಡಲು ಇತರ ಸದಸ್ಯರು ಹೇಗೆ ಬಗ್ಗೆ ನಿಮ್ಮ ಅನುಭವವನ್ನು ಸುಧಾರಿಸಲು ನೀವು ಸಮಸ್ಯೆಗಳು ಎದುರಾದವು. ಹುಡುಕಾಟ ಸ್ನೇಹಿತರು ಸಮುದಾಯ ಒಂದು ಉಪಯುಕ್ತ ಸಮುದಾಯ. ಬಿಡುಗಡೆ ಒಂದು ಸಣ್ಣ ಫ್ಲಾಶ್ ಸೈಟ್, ವೀಡಿಯೊ ಚಾಟ್, ಡೇಟಿಂಗ್ ಡೇಟಿಂಗ್ ಸೇವೆ ಚಾಟ್ ಸಿಂಗಲ್ಸ್ ಮೀರಿ ನೋಡಲು ಸ್ಪಷ್ಟ, ಒಂದು ಉಲ್ಲೇಖ ಮಾರ್ಪಟ್ಟಿದೆ ಪಾಯಿಂಟ್ ಭೇಟಿ ಪ್ರತಿ ದಿನ. ಜೊತೆಗೆ ಸಾಮಾನ್ಯ ಚಾಟ್, ವೀಡಿಯೊ ಡೇಟಿಂಗ್ ಚಾಟ್ ನೀಡುತ್ತದೆ ಗೂಡು ಇಂತಹ ಸೆಕ್ಸ್ಟಿಂಗ್, ಪಾತ್ರವನ್ನು, ಮತ್ತು ಸ್ಥಳೀಕರಣ (ಉದಾ ಭಾರತ). ಸಾಕಷ್ಟು ಅಲ್ಲ ವೇಳೆ ಚಾಟ್ ಹಿಂದಕ್ಕೆ ಮತ್ತು ಮುಂದಕ್ಕೆ ಒಂದು ವಿಶೇಷ ವ್ಯಕ್ತಿ, ಚಾಟ್ ವೀಡಿಯೊ ಡೇಟಿಂಗ್ ನೀಡುತ್ತದೆ ವೀಡಿಯೊ ಚಾಟ್ ಹಾಕಲು ಒಂದು ಮುಖ ವ್ಯಕ್ತಿತ್ವ. ಮೂಲ ಚಂದಾ ಉಚಿತ, ಮತ್ತು ಮಹಿಳೆಯರು ನೀಡಲಾಗುತ್ತದೆ ಉಚಿತ ವಿಐಪಿ ಚಂದಾ ಎಂದು ಕಾಣಿಸಿಕೊಳ್ಳುತ್ತದೆ ಮೇಲಿರುವ ಗುಂಪು ಬಳಕೆದಾರರು'. ಯಾವುದೇ ನಿಮ್ಮ ವಯಸ್ಸು, ಲೈಂಗಿಕ ದೃಷ್ಟಿಕೋನ, ಜನಾಂಗೀಯತೆ ಅಥವಾ ಧರ್ಮ, ಮತ್ತು ಯಾವುದೇ ನೀವು ಹುಡುಕುತ್ತಿರುವ ಏನು, ವೀಡಿಯೊ ಡೇಟಿಂಗ್ ಚಾಟ್ ವಿವಿಧ ಒದಗಿಸುತ್ತದೆ ವಾಸ್ತವ ಪರಿಸರದಲ್ಲಿ ನೀವು ಚಾಟ್ ಮಾಡಬಹುದು, ದಿನಾಂಕ ಮತ್ತು ದಿನಾಂಕ. ಸಂಪೂರ್ಣ ಸೈಟ್ ಸ್ನೇಹಿ ಮೊಬೈಲ್ ಆಗಿದೆ, ಆದ್ದರಿಂದ ನೀವು ಅದನ್ನು ತೆಗೆದುಕೊಳ್ಳಲು ನೀವು ಚಾಟ್ ಎಲ್ಲೆಲ್ಲಿ ನೀವು ಹೋಗಿ, ಮತ್ತು ತಮ್ಮ ವೆಬ್ಕ್ಯಾಮ್ ಮತ್ತು ಡಿಜಿ ಚಾಟ್ ಸಂಭಾಷಣೆಗಳನ್ನು ಒಂದು ಹೊಸ ಮಟ್ಟಕ್ಕೆ. ಚಾಟ್ ಮತ್ತು ಇನ್ನೂ ಒಂದು ನಾಯಕ ಆನ್ಲೈನ್ ಚಾಟ್ ಉದ್ಯಮ ಮತ್ತು ವಿಸ್ತರಿಸುತ್ತದೆ ಅದರ ನೀಡುತ್ತವೆ ಲೇಖನಗಳು ಬಗ್ಗೆ ಸೇವೆಗಳು ಮತ್ತು ಇತರ ಸಂಪನ್ಮೂಲಗಳು, ಇಂತಹ ಒಂದು ಪಟ್ಟಿ ಜನಪ್ರಿಯ ಸಂಕ್ಷೇಪಣವೆಂದರೆ. ಒಂದು ಸಂಭಾಷಣೆ ಒಂದು ಅಪರಿಚಿತ ಮತ್ತು ನೋಂದಣಿ ಅಗತ್ಯವಿರುವುದಿಲ್ಲ ಅಥವಾ ಪಾವತಿ, ಆದ್ದರಿಂದ ನೀವು ತಕ್ಷಣ ಸಂಪರ್ಕ ಸಾವಿರಾರು ಪುರುಷರು ಮತ್ತು ಮಹಿಳೆಯರು (ಎರಡೂ ಸಲಿಂಗಕಾಮಿ ಮತ್ತು ಸಲಿಂಗಕಾಮಿ). ಆಯ್ಕೆ ನಿಮ್ಮ ಚಾಟ್ ಮೂಲಕ ವರ್ಗದಲ್ಲಿ ಹೆಚ್ಚಿನದನ್ನು ಪಡೆಯಲು ಇದು. ಈ ಸೇರಿವೆ, ಯಾದೃಚ್ಛಿಕ, ಮೊಬೈಲ್, ಲೈವ್ ಮತ್ತು ಅನಾಮಧೇಯ - ಯಾರು ಹೇಳಿದರು ಚಾಟ್ ಮಾಡಬೇಕು ಸೀಮಿತ ಸಂದೇಶಗಳನ್ನು? ಒಂದು ಯಾದೃಚ್ಛಿಕ ವೀಡಿಯೊ ಚಾಟ್. ಇಲ್ಲಿ ನೀವು ಮಾಡಬಹುದು ನೋಡಿ ಮತ್ತು ಕೇಳಲು ನಿಮ್ಮ ಸಂವಾದಕ, ಸೇರಿಸುತ್ತದೆ ಇದು ಒಂದು ಹೊಸ ಆಯಾಮ ಸಂಭಾಷಣೆ. ನೀವು ಹುಡುಕುತ್ತಿರುವ ಹೊಸ ಸ್ನೇಹಿತರು, ಸಂಪರ್ಕ ಅಥವಾ ಪ್ರೀತಿ, ಯಾದೃಚ್ಛಿಕ ವೀಡಿಯೊ ಚಾಟ್ ನೀವು ನಿಮ್ಮ ಗುರಿಯನ್ನು ಸಾಧಿಸಲು ಸಹಾಯ. ಕೆಲವು ಅತ್ಯುತ್ತಮ ಆನ್ಲೈನ್ ಚಾಟ್ಗಳು ಸುಧಾರಿಸಲು ಚರ್ಚೆ ಸೇರಿಸುವ ಮೂಲಕ ಉಚಿತ ಲೈವ್ ವೀಡಿಯೊ. ಕೇವಲ ಸೈನ್ ಅಪ್ ಮತ್ತು ನೀವು ಮಾಡುತ್ತದೆ ಹೇಗೆ ನೋಡಿ ಆಕರ್ಷಕ ಪುರುಷರು ಮತ್ತು ಮಹಿಳೆಯರು ಮಿಡಿ ಪರಸ್ಪರ ಮೂಲಕ ವೆಬ್ ಕ್ಯಾಮ್. ರಲ್ಲಿ ಕಾರ್ಯಕ್ರಮಗಳು ಸಾಮಾನ್ಯವಾಗಿ ನಿಯಂತ್ರಿಸಲ್ಪಡುತ್ತದೆ ಜನರು, ತಮ್ಮ ಆಸೆಗಳನ್ನು. ಇಲ್ಲಿ ಎರಡು ಅತ್ಯುತ್ತಮ ಲಭ್ಯವಿರುವ ಆನ್ಲೈನ್ ವೆಬ್ಕ್ಯಾಮ್ ಚಾಟ್: ವಯಸ್ಕರಿಗೆ ಮತ್ತು ಮೇಲೆ, ಯಾದೃಚ್ಛಿಕ ಚಾಟ್ ನೀಡುತ್ತದೆ ಲೈವ್ ಸ್ಟ್ರೀಮ್ ಬಿಸಿ ಪುರುಷರು ಮತ್ತು ಮಹಿಳೆಯರು. ವೀಡಿಯೊ ಚಾಟ್ ಆನ್ಲೈನ್ ಉಚಿತ ಇಲ್ಲದೆ ನೋಂದಣಿ. ನೀವು ಮಾಡಬೇಕು ಎಲ್ಲಾ ಕ್ಲಿಕ್ ಆಗಿದೆ ಪ್ರಾರಂಭಿಸಿ ಬಟನ್ ಪಡೆಯಲು ಲೈವ್ ಸ್ಟ್ರೀಮ್ ಒಂದು ಮಾದಕ ವ್ಯಕ್ತಿ. ನೀವು ಬಳಸಬಹುದು ವೆಬ್ಕ್ಯಾಮ್ ಮರಳಲು ಸೇವೆ, ಅಥವಾ ಅನಾಮಧೇಯ ಉಳಿಯಲು ಸಮಾಲೋಚನೆಯ ಸಮಯದಲ್ಲಿ. ಬಹಳಷ್ಟು ಫ್ಲರ್ಟಿಂಗ್ ನಡೆಯುತ್ತದೆ ಆನ್ಲೈನ್ ಚಾಟ್ ಕೊಠಡಿಗಳು. ಒಂದು ಪ್ರತ್ಯೇಕ ಹಿಂಡಿನ ಸೈಟ್ಗಳು ಮಾಡಬಹುದು ಅಲ್ಲಿ ಬಹಿರಂಗವಾಗಿ ಮತ್ತು ಸ್ಪಷ್ಟವಾಗಿ ನೀವು ಏನು ಹೇಳಲು ಬಯಸುವ. ಒಂದು ಖಾಸಗಿ ಚಾಟ್ ವರ್ತಿಸುತ್ತದೆ ಒಂದು ಮಿನಿ ಡೇಟಾ ಕೊಠಡಿ ಅಲ್ಲಿ ರಸಾಯನಶಾಸ್ತ್ರ ಮತ್ತು ಸಂಭಾಷಣೆಗಳನ್ನು ಆಧರಿಸಿ ವ್ಯಕ್ತಿಯ ಆಸೆ. ಪಡೆಯಲು ಒಂದು ಚೆಂಡನ್ನು ರೋಲಿಂಗ್, ನಾವು ಆರಿಸಿದ ಅತ್ಯುತ್ತಮ ಚಾಟ್ ಕೊಠಡಿಗಳು ಸಿಂಗಲ್ಸ್ ಹುಡುಕುತ್ತಿರುವ ಒಂದು ಒಡನಾಡಿ. ಎಂದು ವಾದಿಸಿದನು ವಿಶ್ವದ ಅತಿದೊಡ್ಡ ಚಾಟ್ ರೂಮ್, ಚಾಟ್ ಅವೆನ್ಯೂ ತೆರೆಯಲು ಪ್ರತಿ ಗಂಟೆ, ಪ್ರತಿ ದಿನ ಸಿಂಗಲ್ಸ್ ಎಲ್ಲಾ ಜನಾಂಗದವರು, ವಯಸ್ಸಿನ, ಮತ್ತು ಲೈಂಗಿಕ ದಿಶೆಗಳಲ್ಲಿ. ಹೆಚ್ಚು ಒಂದು ಡಜನ್ ವಿವಿಧ ಕೊಠಡಿ ರೀತಿಯ ಮುಕ್ತವಾಗಿದೆ ಬಳಕೆದಾರರು ಮತ್ತು ಹಿರಿಯ. ಇಲ್ಲ ರೆಕಾರ್ಡಿಂಗ್, ಮತ್ತು ಅವರು ಅಗತ್ಯವಿಲ್ಲ ಭಾಷಿಕರು ಅಥವಾ ಒಂದು ವೆಬ್ಕ್ಯಾಮ್ ಮಿಡಿ. ಕೇವಲ ಆಯ್ಕೆ ಕೊಠಡಿ-ರಿಂದ ವಯಸ್ಕ ಕ್ರೀಡೆ ಚಾಟ್ ವಯಸ್ಕ ಚಾಟ್ - ಮತ್ತು ಸಂಪರ್ಕ ಸಾವಿರಾರು ಸಿಂಗಲ್ಸ್ ಸುರಕ್ಷಿತ ಕೊಠಡಿ ಎಂದು ನಿಕಟವಾಗಿ ಮೇಲ್ವಿಚಾರಣೆ ಸೈಟ್ ಮಾಡರೇಟರ್ಗಳು. ಚಾಟ್ ಉತ್ತಮ ಸ್ಥಳವಾಗಿದೆ ಜನರು ಔಟ್ ವಾಸಿಸಲು ತಮ್ಮ ಕಲ್ಪನೆಗಳು ಮತ್ತು ಒಂದು ಹೆಜ್ಜೆ ಮುಂದೆ ಉಳಿಯಲು ತಮ್ಮ ಆಸೆಗಳನ್ನು. ಸಾಮಾನ್ಯವಾಗಿ ಅನಾಮಧೇಯ, ಯಾವಾಗಲೂ ಮಾದಕ, ಆನ್ಲೈನ್ ಚಾಟ್ ಮಾಡಬಹುದು ಜೀವಂತಗೊಳಿಸಿವೆ ಪ್ರತಿ ರಾತ್ರಿ ಏಕಾಂಗಿ. ಕೆಳಗೆ ಮೂರು ಅತ್ಯುತ್ತಮ ಗುಂಪು ಚಾಟ್ಗಳು ಎಂದು ಸಂಯೋಜನ ಪ್ರಯತ್ನಿಸಿ ಸಂತೋಷ. ಸೆಕ್ಸ್ ಚಾಟ್ ಶೃಂಗಾರ ಚಾಟ್ ಸೈಟ್ಗಳು ಎಂದು ಅಲ್ಲಿಗೆ ಸಂಪೂರ್ಣವಾಗಿ ಉಚಿತ ಮತ್ತು ಎಲ್ಲಾ ಬಳಕೆದಾರರಿಗೆ ನಿಜವಾದ ಪುರುಷರು ಮತ್ತು ಮಹಿಳೆಯರು ಹುಡುಕುತ್ತಿರುವ ಯಾರಾದರೂ ಒಂದು ಬಿಸಿ ಮತ್ತು ಆರ್ದ್ರ ಸಂಭಾಷಣೆ. ಸೈಟ್ ಸಹ ನೀಡುತ್ತದೆ ಲೇಖನಗಳು ಬೆಂಬಲ ಗೇಮ್ ಚಾಟ್ ಜೊತೆ, ಇಂತಹ ವಿಷಯಗಳು ಪಾತ್ರಾಭಿನಯದ ಆಟಗಳು ಮತ್ತು ಹೇಗೆ ಪಡೆಯಲು ನಿಜವಾಗಿಯೂ ವ್ಯಕ್ತಿಯ ಇತರ ಭಾಗದಲ್ಲಿ ಹರ್ಷ. ಲೈವ್ ಲೈಂಗಿಕ ಚಾಟ್, ಸಮುದಾಯ, ಅನೇಕ ಮಹಿಳಾ ಸದಸ್ಯರು ಪೋಸ್ಟ್ ಸ್ಥಿತಿ ನವೀಕರಣಗಳನ್ನು ಮತ್ತು ಬ್ಲಾಗ್ ಆದ್ದರಿಂದ ಬಳಕೆದಾರರು ಅನುಸರಿಸಿ ತಮ್ಮ ಪ್ರತಿ ನಡೆಯ. ಇದು ಉಚಿತ ಸೇರಲು ಮತ್ತು ವೀಕ್ಷಿಸಲು, ಆದರೆ ಸದಸ್ಯರು ಹೋಗಿದ್ದಾರೆ ಒಂದು ಉತ್ತಮ ತಮ್ಮ ಹಣ ಇನ್ನೂ ಹೆಚ್ಚು ಆಕರ್ಷಕ ವೈಶಿಷ್ಟ್ಯಗಳನ್ನು ಫೋನ್ ಮಿಡಿ. ವಯಸ್ಕ ವಿಭಾಗಗಳು ಎಂದು ನಿರೂಪಿಸಲು ಈ ರುಚಿಕರವಾದ ಮಹಿಳೆಯರು ಸೇರಿವೆ ಅಮೆರಿಕನ್ ಹುಡುಗಿಯರು, ಪರಸ್ಪರ, ಶ್ಯಾಮಲೆ, ಹಚ್ಚೆ, ಮೂವರು ಸೇರಿ, ಮತ್ತು ಹೆಚ್ಚು. ನೀವು ಬಯಸುವ ಯಾವುದೇ ಮುಂದಿನ, ಈಗ ಇಲ್ಲ ಲೈವ್ ಪ್ರಸಾರ ಕ್ಯಾಮರಾ ತಲುಪಿಸಲು ಸರಕುಗಳ. ಸಾಮಾನ್ಯವಾಗಿ, ಚಾಟ್ಗಳು, ಸಲಿಂಗಕಾಮಿ (ಅಥವಾ ದ್ವಿಲಿಂಗ ಸಿಂಗಲ್ಸ್ ಕಾಣಬಹುದು ತಮ್ಮ ಮಿತಿಗಳನ್ನು ಅಥವಾ ಸಮಾಧಿ ಅಡಿಯಲ್ಲಿ ಒಂದು ಗುಂಪನ್ನು. ಅದೃಷ್ಟವಶಾತ್, ಸಲಿಂಗಕಾಮಿ ಚಾಟ್ ಕೊಠಡಿಗಳು ನೀಡುತ್ತವೆ ಸಮಯ ಉಳಿಸುವ ಪರಿಹಾರ. ಕೆಲವು ಉಚಿತ ಸೈಟ್ಗಳು ಮೇಲೆ ಗಮನವನ್ನು ಕೇಂದ್ರೀಕರಿಸಲು ಇಚ್ಛೆಗೆ ಮತ್ತು ಅಗತ್ಯಗಳನ್ನು ಸಲಿಂಗಕಾಮಿ ಪುರುಷರು ಮತ್ತು ಆಕರ್ಷಿಸಲು ಒಂದು ಅತ್ಯುತ್ತಮ ಸಂಖ್ಯೆ ಆಕರ್ಷಕ ರೀತಿಯ. ಇಲ್ಲಿ ಉತ್ತಮ ಚಾಟ್ಗಳು ಪುರುಷರು ಹುಡುಕುತ್ತಿರುವ ಉಚಿತ ಪುರುಷರು ಮತ್ತು ಅನಾಮಧೇಯ ಚಾಟ್ಗಳು, ಸಲಿಂಗಕಾಮಿ ಪುರುಷರು ಬರಬಹುದು ಬಿ-ಸಲಿಂಗಕಾಮಿ. ಈ ಸೈಟ್ ನೀಡುತ್ತದೆ, ಆನ್ಲೈನ್ ಚಾಟ್ ಕೊಠಡಿಗಳು ಇಲ್ಲದೆ ನೋಂದಣಿ. ನೀವು ಕ್ಲಿಕ್ ಮಾಡಬಹುದು ಮತ್ತು ಸಂಪರ್ಕ ತಕ್ಷಣ. ಹೆಚ್ಚುವರಿ ಪ್ರಯೋಜನವನ್ನು ನೀವು ಗೊತ್ತಿಲ್ಲ, ನಿಮ್ಮ ಗುರುತನ್ನು ಚಾಟ್ ಹೊರತು ನೀವು ಹಂಚಿಕೊಳ್ಳಲು ಬಯಸುವ ಇದು. ನೀವು ಸರಿಸಲು ಬಯಸುವ ಅತ್ಯಂತ ನಿಕಟ ಸಂಭಾಷಣೆ ಒಂದು ಸ್ಥಳದಲ್ಲಿ, ಮೊದಲ ಹೆಜ್ಜೆ ಮತ್ತು ಕಳುಹಿಸಲು ಆಮಂತ್ರಣವನ್ನು ಚಾಟ್. ಸರಳ, ಸುರಕ್ಷಿತ ಮತ್ತು ಮಾದಕ: ನಾನು ಒಂದು ಹೃದಯ ಹುಡುಗರು ಆನ್ಲೈನ್ ವಯಸ್ಕ ಚಾಟ್ ಮಾಡಿದ ಸಲಿಂಗಕಾಮಿ ಪುರುಷರು. ನೀವು ಎಲ್ಲಾ ಭಾಗವಹಿಸಲು (ಉಚಿತ), ಇಮೇಲ್ ವಿಳಾಸ ಮತ್ತು ಪಾಸ್ವರ್ಡ್. ಪಕ್ಷದ ಶೈಲಿ ಚಾಟ್ ಮತ್ತು ಖಾಸಗಿ ಸಂದೇಶಗಳನ್ನು ಅವರು ನೀಡುವ ಒಂದು ವ್ಯಾಪಕ ರೀತಿಯಲ್ಲಿ ವ್ಯವಹರಿಸಲು ಸಲಿಂಗಕಾಮಿ ಮತ್ತು ಸಲಿಂಗಕಾಮಿ ಉಭಯಲಿಂಗಿ ಜನರು. ನೀವು ಆರ್ಡರ್ ಸಲಿಂಗಕಾಮಿ ಕ್ಯಾಮೆರಾಗಳು ವರ್ಗದಲ್ಲಿ, ಸೇರಿದಂತೆ"ಸ್ನಾಯು,ಕಾಲೇಜ್ ಹುಡುಗರಿಗೆ,"ಅಥವಾ"ದ್ವಾರದ ಹುಡುಗರಿಗೆ."ಕ್ಲಬ್ ಸದಸ್ಯರು ಸಹ ವಿಶೇಷ ಪ್ರವೇಶಿಸಬಹುದು ಖಾಸಗಿ ಬೆತ್ತಲೆ ಪ್ರದರ್ಶನ ನಲ್ಲಿ ಹುಡುಗರು' ಹೃದಯ. ಇಂದು, ಅಂತರ್ಮುಖಿ ಜನರು ಬಳಸಲು ಆನ್ಲೈನ್ ಚಾಟ್ ಕೊಠಡಿಗಳು. ಒಂದು ಉಚಿತ ಮಿಡಿ ಲಭ್ಯವಿದೆ ವೇಳೆ ನೀವು ಭಾಗವಹಿಸುವ ಈ ಮಾಧ್ಯಮ ಮಾದಕ ಜನರ ಸಮುದಾಯಗಳು. ಲೈವ್ ವೀಡಿಯೊ ಏಕ ಕೊಠಡಿ ತೋರಿಸುತ್ತದೆ ವಯಸ್ಕ ಚಾಟ್ ಕೊಠಡಿಗಳು ಬಹಳ ಜನಪ್ರಿಯವಾಗಿವೆ. ನಮ್ಮ ಶ್ರೇಣಿಯ ಅತ್ಯುತ್ತಮ ಉಚಿತ ಆನ್ಲೈನ್ ಚಾಟ್ ಆರಂಭಿಸಬಹುದು ಯಾವುದೇ ಸಮಯದಲ್ಲಿ. ಅಂಬರ್ ತಾರೆ ಸಂಪಾದಕ ಡೇಟಿಂಗ್ ಸಲಹೆ. ಆಗ ಅವಳು ಬೆಳೆಯುವ, ತನ್ನ ಕುಟುಂಬ ಎಂದು ಲೇವಡಿ ಮೂಲಕ ತನ್ನ ಕ್ರೇಜಿ ಗೆಳೆಯ, ಆದರೆ ಅವರು ಆದ್ಯತೆ ಪರಿಗಣಿಸಲು ಸ್ವತಃ ಒಂದು ಕಾನಸರ್ ಡೇಟಿಂಗ್ ಗಿಡಮೂಲಿಕೆಗಳು. ಒಂದು ವೃತ್ತಿಪರ ಇಂಗ್ಲೀಷ್ ಶಿಕ್ಷಕರ ಕಾಲೇಜಿನಲ್ಲಿ, ಅಂಬರ್ ಒರೆ ತನ್ನ ಬರಹದ ಕೌಶಲ್ಯಗಳನ್ನು ಸ್ಪಷ್ಟತೆ, ಅರ್ಥ, ಮತ್ತು ಪ್ಯಾಶನ್ ವಿಷಯಗಳ ಆಸಕ್ತಿ. ಈಗ ಬರೆದ ಅನುಭವ, ಅಂಬರ್ ತೆರೆದಿಡುತ್ತದೆ ತನ್ನ ಆತ್ಮ ಮತ್ತು ಸುಲಭವಾಗಿ ಗುರುತಿಸಬಹುದಾದ ಅನುಭವ, ಡೇಟಿಂಗ್ ಸಲಹೆಗಳು. ಡೇಟಿಂಗ್ ಸಲಹೆ ಒಂದು ಸಂಗ್ರಹ ತಜ್ಞ ಸಭೆಗಳು ರವಾನಿಸುವ ದೈನಂದಿನ ಬುದ್ಧಿವಂತಿಕೆಯ ಬಗ್ಗೆ"ಎಲ್ಲವೂ ಸಂಬಂಧಿಸಿದ ಡೇಟಿಂಗ್". ಹಕ್ಕುತ್ಯಾಗ: ಮಹಾನ್ ಪ್ರಯತ್ನಗಳನ್ನು ಮಾಡಲಾಗುತ್ತದೆ ಪಡೆಯಲು ವಿಶ್ವಾಸಾರ್ಹ ದಶಮಾಂಶ ಎಲ್ಲಾ ಸಲ್ಲಿಸಿದ ನೀಡುತ್ತದೆ. ಆದಾಗ್ಯೂ, ಈ ಮಾಹಿತಿ ಒದಗಿಸಲಾಗುತ್ತದೆ ಖಾತರಿ ಇಲ್ಲದೆ. ಬಳಕೆದಾರರು ಯಾವಾಗಲೂ ಪರಿಶೀಲಿಸಿ ಒದಗಿಸುವವರು ಅಧಿಕೃತ ವೆಬ್ಸೈಟ್ ಅಪ್ ಯಾ ದಿನಾಂಕ ನಿಯಮಗಳು ಮತ್ತು ವಿವರಗಳು. ನಮ್ಮ ಸೈಟ್ ಪಡೆಯುತ್ತದೆ ಪರಿಹಾರ ಅನೇಕ ಕೊಡುಗೆಗಳನ್ನು ಪಟ್ಟಿ ಸೈಟ್ನ. ಈ ಪರಿಹಾರ, ಜೊತೆಗೆ ಪ್ರಮುಖ ಅಂಶವಾಗಿದೆ ಸಂಶೋಧನೆ, ಮೇ ಹೇಗೆ ಪರಿಣಾಮ ಮತ್ತು ಅಲ್ಲಿ ಉತ್ಪನ್ನಗಳು ಪ್ರದರ್ಶಿಸುತ್ತದೆ ಸೈಟ್ (ಸೇರಿದಂತೆ, ಉದಾಹರಣೆಗೆ, ಅವರು ಕಾಣಿಸುವ ಕ್ರಮದಲ್ಲಿ). ನಮ್ಮ ಸೈಟ್ ಒಳಗೊಂಡಿರುವುದಿಲ್ಲ ಇಡೀ ವಿಶ್ವದಲ್ಲಿ ಲಭ್ಯವಿರುವ ನೀಡುತ್ತದೆ. ಸಂಪಾದಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಸೈಟ್ ಕೇವಲ ನಮ್ಮ ಅಭಿಪ್ರಾಯಗಳನ್ನು ಮತ್ತು ಒದಗಿಸಿದ ಇಲ್ಲ, ಅನುಮೋದನೆ ಅಥವಾ ದೃಢಪಡಿಸಿದರು ಜಾಹೀರಾತುದಾರರು. ವೀಡಿಯೊ ಡೇಟಿಂಗ್ ಪಾಯಿಂಟ್ ಬಳಸಿಕೊಂಡು ಕೆಲಸದೊತ್ತಡದ ಎಂದು ಇದು ಒಂದು ಹೆಚ್ಚು ಅಥವಾ ಕಡಿಮೆ ಸಾಮಾನ್ಯ ವಿತರಣೆ, ಅಕ್ಷರಗಳ ಬದಲಿಗೆ ಬಳಸಿ"ಪಠ್ಯ"ಇಲ್ಲಿ ಮಾಡುತ್ತದೆ, ಕನ್ನಡ ನೋಟ ಓದಬಲ್ಲ ಅನೇಕ ಡೆಸ್ಕ್ಟಾಪ್ ಪಬ್ಲಿಷಿಂಗ್ ಪ್ರವಾಸ ಮತ್ತು ವೆಬ್ಸೈಟ್ ಸಂಪಾದಕರು ಈಗ ಬಳಸಲು ಕೆಲಸದೊತ್ತಡದ ತಮ್ಮ ಡೀಫಾಲ್ಟ್ ಪಠ್ಯ ಟೆಂಪ್ಲೇಟು. ಪಾಯಿಂಟ್ ಬಳಸಿಕೊಂಡು ಕೆಲಸದೊತ್ತಡದ ಎಂದು ಇದು ಒಂದು ಹೆಚ್ಚು ಅಥವಾ ಕಡಿಮೆ ಸಾಮಾನ್ಯ ವಿತರಣೆ, ಅಕ್ಷರಗಳ ಬದಲಿಗೆ ಬಳಸಿ"ಪಠ್ಯ"ಇಲ್ಲಿ ಮಾಡುತ್ತದೆ, ಇಂಗ್ಲೀಷ್ ಓದಬಲ್ಲ. ಅನೇಕ ಡೆಸ್ಕ್ಟಾಪ್ ಪಬ್ಲಿಷಿಂಗ್ ಪ್ರವಾಸ ಮತ್ತು ವೆಬ್ಸೈಟ್ ಸಂಪಾದಕರು ಈಗ ಬಳಸಲು ಕೆಲಸದೊತ್ತಡದ ತಮ್ಮ ಡೀಫಾಲ್ಟ್ ಪಠ್ಯ ಟೆಂಪ್ಲೇಟು. ಒಂದು ಸಂಗ್ರಹ ತೂಕ ತುಲಾ - ಸೈನ್ ಇನ್ ಏರ್ ಎಲ್ಲರಿಗೂ ತಿಳಿದಿದೆ ಅವಲಂಬಿಸಿ ರಾಶಿಚಕ್ರದ ಸೈನ್, ಒಂದು ವ್ಯಕ್ತಿ ಒಂದು ನಿರ್ದಿಷ್ಟ ವ್ಯಕ್ತಿತ್ವ, ಕೆಲವು ಕಾರ್ಯಗಳನ್ನು, ಮತ್ತು ಆದ್ದರಿಂದ ಮೇಲೆಹನ್ನೆರಡು ರಾಶಿಚಕ್ರದ ಚಿಹ್ನೆಗಳನ್ನು. ಆದರೆ ಕೇವಲ ಇಂತಹ ಗಾತ್ರಗಳು ಮಾಡಬಹುದು ಅಲ್ಲಿ ಒಂದು ವಿಶೇಷ ಆಕರ್ಷಣೆ. ಇದು, ಅಲ್ಲ ಮೂಲಕ ಪ್ರೀತಿ ಜ್ಞಾನ. ಅವರು ತೂಗುತ್ತದೆ ತನ್ನ ಸಂಪೂರ್ಣ ಜೀವನವನ್ನು ಆಯ್ಕೆ ಮಾಡುವ ಮೊದಲು. ಇದು ಒಂದು ಚಿಹ್ನೆ, ಮತ್ತು ಇಲ್ಲ, ನೀವು ಅದರ ಬಗ್ಗೆ ಏನು ಮಾಡಬಹುದು. ಈ ಜನರು ಯಾವಾಗಲೂ ಏನೋ ಪಡೆಯಲು. ಮತ್ತು ತುಂಬಾ ಒಂದು ಪ್ರಕಾಶಮಾನವಾದ ಪ್ರತಿನಿಧಿ ಮಾನವೀಯತೆ. ಅವರು ಬೌದ್ಧಿಕವಾಗಿ ಹೆಚ್ಚು ಅಭಿವೃದ್ಧಿ, ಬಹುತೇಕ ಎಂದಿಗೂ ನಗುತ್ತಿರುವ ಮುಖಗಳು. ಸಮತೋಲನ ಸಹ ಯಾವಾಗಲೂ ತಡೆಯಲಾಗದ. ಅವಧಿಯಲ್ಲಿ ತಮ್ಮ ಸುದೀರ್ಘ ಜೀವನದಲ್ಲಿ, ಈ ಜನರು ಹುಡುಕುತ್ತಿರುವ ವ್ಯಕ್ತಿ ಯಾರಿಗೆ ಅವರು ಪಡೆಯುವುದು ಒಂದು ಪದವಿ, ಪರಿಪೂರ್ಣ ವ್ಯಕ್ತಿ ಅಥವಾ ಮಹಿಳೆ. ಸಾಮಾನ್ಯವಾಗಿ, ರಾಶಿಚಕ್ರ ಸೈನ್ ಆಳುತ್ತದೆ ಎಂದು ಕರೆಯಲ್ಪಡುವ ಮನೆಯಲ್ಲಿ ಮದುವೆ. ಆದಾಗ್ಯೂ, ತುಲಾ ವಿರಳವಾಗಿ ಸಂತೋಷ. ಕೆಲವು ತಜ್ಞರು ಎಂದು ಹೇಳಿಕೊಳ್ಳುತ್ತಾರೆ ಇಂತಹ ಜನರು ಮಾತ್ರ ಪ್ರೀತಿ ತಮ್ಮನ್ನು. ಹಾಗೆ ಸಭೆಯಲ್ಲಿ ಒಂದು ತುಲಾ ಮನುಷ್ಯ. ಈ ಸಮಸ್ಯೆಯನ್ನು ಸಾಮಾನ್ಯವಾಗಿ ಪರಿಣಾಮ ಮಾನವೀಯತೆಯ ಅರ್ಧ ಅಷ್ಟೇ. ಈ ಸಂದರ್ಭದಲ್ಲಿ, ಒಂದು ವ್ಯಕ್ತಿ, ಒಂದು ಸೈನ್ ಏರ್, ಎಲ್ಲಾ ಮೊದಲ, ನಿರಂತರ ಗಮನ ಅಗತ್ಯವಿದೆ. ಇದು ಬ್ಯಾಲೆನ್ಸ್ ಏನೋ ಹೆಮ್ಮೆ ಮತ್ತು ಸ್ವಾರ್ಥಿ. ಆದರೆ ಎಲ್ಲರೂ, ಈ ಯಾವಾಗಲೂ ಅಲ್ಲ ನಿರ್ದಿಷ್ಟಪಡಿಸಿದ. ಸಮತೋಲಿತ ಪುರುಷರು ನನ್ನ ಜೀವನ, ಪ್ರೀತಿ ಕೇವಲ ಒಂದು ಮಹಿಳೆ. ಅವರು ಅರ್ಪಿಸಿ ತಮ್ಮ ಯಶಸ್ಸಿನ ವಿವಿಧ ಕಂಪನಿಗಳು. ಇದು ಭಾವಿಸಲಾಗಿದೆ ಎಂದು ಪುರುಷರು ನಿಷ್ಠಾವಂತ ಪಾಲುದಾರರು ತುಲಾ. ಈ ಸರಿ ಇಲ್ಲ. ಇದಕ್ಕೆ ಮಹಿಳೆಯರು ಸಾಮಾನ್ಯವಾಗಿ ಬದಲಾಯಿಸಲು ಸ್ನೇಹಿತರು ಮಾತ್ರ ಏಕೆಂದರೆ ಮೆಟ್ಟಿಲುಗಳ ನಿರಂತರವಾಗಿ ಬದಲಾಗುತ್ತಿದೆ ಅವರು ಹುಡುಕುತ್ತಿರುವ ತಮ್ಮ ಆದರ್ಶ. ಇದು ಅಸಾಧ್ಯ ಲೈವ್ ಕಣ್ಗಾವಲು ಅಡಿಯಲ್ಲಿ. ಪುರುಷ ತುಲಾ, ಸಹಜವಾಗಿ, ಒಂದು ನಿರ್ದಿಷ್ಟ ಸ್ವಾತಂತ್ರ್ಯ. ನಾನು ಭಾವಿಸುತ್ತೇನೆ ಇದು ಬಹಳ ಸರಳ, ಆದರೆ ಹೇಗೆ. ಅವರು ಪ್ರೀತಿಸುತ್ತಾರೆ ಭೇಟಿ ಬಾಯಿಯಿಂದ ಜುಂಬು ಹಾರ್ಡ್ ಕೋರ್ ಚೆಲ್ಲುವ. ಒಂದು ವ್ಯಕ್ತಿ ಒಂದು ರಾಶಿಚಕ್ರದ ಸೈನ್ ಅಪ್ ನೀಡುತ್ತದೆ ಎಲ್ಲವೂ ಕೆಲವು ಹಕ್ಕಿ ಉತ್ಸಾಹ, ನಾವು ಈ ಆಹ್ಲಾದಕರ ಸಂಭಾಷಣೆಯನ್ನು ಅನುಭವ. ಆಗಾಗ್ಗೆ ಪ್ರತಿನಿಧಿಗಳು ಮಾಪಕಗಳು ಹೋಗುವ ಹೆಂಡತಿ ಮತ್ತೊಂದು ಮಹಿಳೆ, ಕಡಿಮೆ ಸುಂದರ. ತಪ್ಪು ಏನು ಎಂದು? ಮೂಲಭೂತವಾಗಿ ಈ ಕಾನೂನು ಇದೆ ಎಂದು ಒಂದು ವ್ಯಕ್ತಿ ಸಮತೋಲನ ಮಾಡಬಹುದು ಮಾತ್ರ ಹೊಂದಿವೆ ಹೇಳುತ್ತಾರೆ ನೀವು ಏನು ಪ್ರಕಾರ ನಿಮ್ಮ ಮಾನದಂಡಗಳನ್ನು. ಸಮತೋಲನ ನಿಮ್ಮ ಪತ್ನಿ ಮೇಲೆ ಒಂದು ಪೀಠದ, ಮತ್ತು ನಂತರ ವಾಕಿಂಗ್ ಪ್ರಯತ್ನಿಸಿ. ಯಾವಾಗ ಒಂದು ಮಹಿಳೆ ಮುಗ್ಗುರಿಸಿ, ಅವರು ಕೇವಲ ಫಾಲ್ಸ್ ನಿಮ್ಮ ಕಣ್ಣುಗಳು. ಇಂತಹ ಸಂಬಂಧಗಳನ್ನು ಸಾಧ್ಯವಿಲ್ಲ ನಿರ್ವಹಿಸುತ್ತದೆ. ಮತ್ತು ಇನ್ನೊಂದು ವಿಷಯ: ಸಮತೋಲನ ಎಂದಿಗೂ ಕ್ಷಮಿಸುವ, ಆದರೆ ಈ ನಡವಳಿಕೆ ಅಲ್ಲ ಏಲಿಯನ್. ಆದ್ದರಿಂದ ತೃಪ್ತಿ ತುಲಾ ಮನುಷ್ಯ. ಮೊದಲ, ಇದು ಮಾಡಬೇಕು ಎಂದು ಮಹಿಳೆ ಅರ್ಥಮಾಡಿಕೊಳ್ಳಲು ಸ್ವಾತಂತ್ರ್ಯ ಈ ಚಿಹ್ನೆ ಒಂದು ವಿಶೇಷ ರೀತಿಯಲ್ಲಿ. ಈ ಅರ್ಥವಲ್ಲ ಎಂದು ಅವಿವಾಹಿತ ತುಲಾ ಮತ್ತು ಪ್ರಾರಂಭಿಸಿ ಒಂದು ಕುಟುಂಬ. ವಾಸ್ತವವಾಗಿ, ಬದಲಾಗಿ, ಸಂಪರ್ಕ ಶೀಘ್ರದಲ್ಲೇ ಸಾಕಷ್ಟು, ಪ್ರತಿಜ್ಞೆ ನನಗೆ. ತುಲಾ ಪಡೆಯುತ್ತದೆ ಚೆನ್ನಾಗಿ ಉದ್ದಕ್ಕೂ ತನ್ನ ಮಕ್ಕಳು ಮತ್ತು ಆಸ್ವಾದಿಸುತ್ತಾನೆ ಅವರ ಪತ್ನಿ. ಮುಖ್ಯ ವಿಷಯ ಎಂದು ಎಲ್ಲರೂ ಭೇಟಿ ಮಾಡಬೇಕು ತಮ್ಮ ಸ್ವಂತ ಅಗತ್ಯಗಳಿಗೆ. ಪುರುಷ ತುಲಾ ಮಾತ್ರ ಪಡೆಯುತ್ತದೆ ಜೊತೆಗೆ ಕೆಲವು ಮಹಿಳೆಯರು. ನೀವು ತಯಾರು ಮಾಡಬೇಕಾಗುತ್ತದೆ ಮತ್ತು ವ್ಯವಹಾರದ ಆರ್ಥಿಕ, ಎರಡನೇ - ನಿಮ್ಮ ಮಕ್ಕಳು ಕೆಲಸ ಮಾಡಬೇಕಾಗುತ್ತದೆ ಒಟ್ಟಿಗೆ ಶಿಕ್ಷಣ, ಮೂರನೇ ಕೆಲಸ, ನಾಲ್ಕನೇ, ಈ ಮನುಷ್ಯ ಒಂದು ಲೈಂಗಿಕ ಸಂತೋಷ. ಸಹ ಆದರ್ಶ ಪತ್ನಿ ಪ್ರಬಲ ಲೈಂಗಿಕ ಪ್ರತಿನಿಧಿ ಅಸ್ಥಿರ. ಉದಾಹರಣೆಗೆ, ಇಂದು ಇದು ವಿನೋದ, ತಮಾಷೆಯ, ಮತ್ತು ನಾಳೆ ಇದು ಅಪಾಯಕಾರಿ ಮತ್ತು, ಮತ್ತು ಆದ್ದರಿಂದ ಮೇಲೆ. ಆದರ್ಶ ಆಯ್ಕೆಯಾಗಿದೆ ಪುರುಷರು ಮಹಿಳೆಯ ತುಲಾ ಸೈನ್ ಮಿಥುನ. ಕೇವಲ ಈ ವಿಶೇಷ ಒಂದು ರಚಿಸಿರುವ ಎಲ್ಲವೂ ಅವಳು ಅಗತ್ಯವಿದೆ. ಅಧ್ಯಯನ ಮಾಡುವಾಗ ಜ್ಯೋತಿಷ್ಯ, ಪರಿಚಯ ಮಾಡಿಕೊಳ್ಳುವ ಒಂದು ತುಲಾ ಅಥವಾ ವೃಷಭ ವ್ಯಕ್ತಿ ಹೇಗೆ, ಪರಿಚಯ, ಉದಾಹರಣೆಗೆ. ಈ ವಿಜ್ಞಾನ ಬಹಳಷ್ಟು ಅಗತ್ಯವಿದೆ, ಸಮಯ ಮತ್ತು ಸಾಂದ್ರತೆಯ. ಯಾವುದೇ ಸಂದರ್ಭದಲ್ಲಿ, ಏನೂ ಅನುಮತಿಸುತ್ತದೆ ಕಲಿಯಬಹುದು ನಮಗೆ, ಒಂದು ವ್ಯಕ್ತಿ ಪ್ರತಿ ರಾಶಿಚಕ್ರದ ಸೈನ್ ಉತ್ತಮವಾಗಿದೆ ಒಂದು ವೈಯಕ್ತಿಕ ಸಂಪರ್ಕ ಮತ್ತು ಸಂಪರ್ಕ. ಬಹುಶಃ ಈ ಕ್ರಮದಲ್ಲಿ ಲಿಂಗ, ಕ್ಯಾನ್ಸರ್ ರೋಗಿಯ ಅಥವಾ ಪ್ರತಿನಿಧಿ ಮತ್ತೊಂದು ತೃಪ್ತಿ ಲಕ್ಷಣ. ಅಲ್ಲದೆ, ಮುಖ್ಯ ವಿಷಯ ಇನ್ನೂ ಸಂವಹನ. ಫಾರ್ ಒಳಬರುವ ಸಭೆಗಳು, ಜ್ಞಾಪನೆಗಳನ್ನು, ಆ ನಂತರ ಈ ಯಾವಾಗಲೂ ಬಹಳ ಮುಖ್ಯ ಒಂದು ದಿನ ಅವರು ಅಡ್ಡಲಾಗಿ ಬಂದು ತನ್ನ ಆಟದ ಮೈದಾನಅವರು ಇಲ್ಲಿಗೆ ಸ್ನೇಹಿತರು. ಆದರೆ ಸಮಯ ಬಂದಿದೆ ತಮ್ಮ ಶತ್ರು, ಏಕೆಂದರೆ ಅವರು ಬೆಳೆದಿದೆ ತಮ್ಮ ಮಹತ್ವಾಕಾಂಕ್ಷೆಗಳನ್ನು ಅಷ್ಟು ತಮ್ಮ ಸ್ವಂತ, ಮತ್ತು ಈಗ ಅವರು ಮತ್ತೆ ಡೇಟಿಂಗ್ ಮತ್ತು ಹೋಗುವ ಅದೇ ಶಾಲೆಯ. ನರುಟೊ ಹೌದು, ಅವರು ಬಯಸುತ್ತಾರೆ ಎಂದು ಮನೆಯಲ್ಲಿ ನನ್ನ ನಿಯತಕಾಲಿಕೆಗಳು. ಬ್ಲೊಂಡೆ ದೂರು ಮುಂದೆ ಕುಳಿತಾಗ ಹುಡುಗ. ಏಕೆ ಕ್ರಿಸ್ಮಸ್ ರಜಾದಿನಗಳಲ್ಲಿ ಹೊಂದಿವೆ ಕೊನೆಯಲ್ಲಿ ಆದ್ದರಿಂದ ಶೀಘ್ರವಾಗಿ? ಏಕೆ ನೀವು ಆದ್ದರಿಂದ ದಿಗಿಲಾಯಿತು ನಂತರ ರಜಾದಿನಗಳು? ಇದು ತುಂಬಾ ಕಿರಿಕಿರಿ. ಎಂದು ಅವರು ಕುಳಿತು, ಶಿಲುಬೆಗಳನ್ನು ತನ್ನ ಕೈಗಳನ್ನು ಮೇಲೆ ನನ್ನ ಎದೆಯ, ಮತ್ತು ನೋಡುತ್ತದೆ ಕಿರಿಕಿರಿ ಹುಡುಗಿ. ತನ್ನ ಚಿತ್ತ ನನಗೆ ಇನ್ನೂ ಹೆಚ್ಚು. ಇದು ಹುಟ್ಟುಹಬ್ಬದ ಸಕುರಾ ಇಲ್ಲ. ನರುಟೊ ವಾಸ್ತವವಾಗಿ ಪಿಸುಗುಟ್ಟಿದಳು ಟೋನ್ ಹುಡುಗ. ಅವನ ಹೆಸರಿನ ಅರ್ಥ,"ಚೆರ್ರಿ ಹೂವು, ಆದ್ದರಿಂದ ತನ್ನ ಹುಟ್ಟುಹಬ್ಬದ ಅರ್ಥವಿಲ್ಲ, ಇದು ವಸಂತ."ಅವಳು ಸಹ ಸಂತೋಷದ ಏಕೆಂದರೆ ಹಾಗೆ, ಶಾಲೆಗೆ ಒಂದು ಸ್ಪ್ರಿಂಗ್ ಫೆಸ್ಟಿವಲ್, ಆಗಿದೆ ನಡೆದ ಪ್ರತಿ ವರ್ಷ ತನ್ನ ಹುಟ್ಟುಹಬ್ಬದ. ಹೊಂಬಣ್ಣದ ಮನುಷ್ಯ ಹೇಳಿದರು ಒಂದು ಸ್ಟುಪಿಡ್ ಸ್ಮೈಲ್ ತನ್ನ ಮುಖದ ಮೇಲೆ ಮತ್ತು ದಾಟಿ ತನ್ನ ಕೈಗಳನ್ನು ತನ್ನ ತಲೆಯ ಹಿಂದೆ. ಸಕುರಾ ? ಬಹುಶಃ ನಾನು ಮಾಡಬೇಕು ನೀಡಿ ಅವರಿಗೆ ವಿಶೇಷ ಏನೋ. ಏನು ಒಂದು ಹಬ್ಬ ಕೆಲವೇ ತಿಂಗಳ ದೂರ. ಡೊನಾಲ್ಡ್ ಬಗ್ಗೆ ಚಿಂತನೆ ನೋಡುವ ಇವರು ಹುಡುಗಿ ನಗುತ್ತಿರುವ ಅವರ ಅತ್ಯುತ್ತಮ ಸ್ನೇಹಿತ. ಖಚಿತಪಡಿಸಿಕೊಳ್ಳಿ ನಾನು ಏನೋ ಧರಿಸುತ್ತಾರೆ ಅದ್ಭುತ. ಅವರು ನಿದ್ರೆ ಎಂದು ಕೇವಲ ಈ ವಾರಾಂತ್ಯದಲ್ಲಿ ಆದ್ದರಿಂದ ಅವರು ಹೋಗಿ ಸಾಧ್ಯವಾಗಲಿಲ್ಲ ಮನೆಯಲ್ಲಿ ಒಟ್ಟಿಗೆ. ಇಲ್ಲ, ಅದು ನಿಜ ಅಲ್ಲ ಡೊನಾಲ್ಡ್ ಎಂದು ಹೇಳಿದರು ಉಸಿರುಗಟ್ಟಿಸುವುದನ್ನು ಚಿಂತನೆ. ಹಾಗೆ ನಾನು ಭಾವಿಸುತ್ತೇನೆ ಸ್ವಲ್ಪ ಅಸೂಯೆ ಇಲ್ಲ? ತನ್ನ ಸಹೋದರ ಕೇಳಿದಾಗ ಒಂದು ತಮಾಷೆಯ ಗೈಡ್ ಬೀದಿಗಳಲ್ಲಿ ಮನೆ. ಕೃತಜ್ಞತೆ ಅಲ್ಲ ವ್ಯಕ್ತಿ ನೀವು ಕಳೆಯಲು ನಿಮ್ಮ ವಾರಾಂತ್ಯದಲ್ಲಿ. ಸರಿ, ರಿಂದ ನಾವು ಅದೇ ವರ್ಗ, ನಾನು ಮಾಡುತ್ತೇವೆ ನಡೆದು ಶಾಲೆಗೆ. ನೀವು ನೆನಪಿಡಿ ಉತ್ತರ. ಆದರೆ ಆದರೂ ನಾವು ಅದೇ ವರ್ಗ, ನಾನು ಇನ್ನೂ ಬಗ್ಗೆ ಕೇಳಿರಬಹುದು ನೀವು. ನಾನು ಬಗ್ಗೆ ಕೇಳಿರಬಹುದು ನೀವು ಮತ್ತು ಈ ಹುಡುಗಿ, ಯಾರು ಅತ್ಯಂತ ನಿಕಟ, ಮತ್ತು ಇದು ಅತ್ಯಂತ ಆಘಾತಕಾರಿ ನನಗೆ. ನಾನು ಕೇಳಲು ಅವರು ನಿಮ್ಮ ಸ್ನೇಹಿತ. ನವೆ ಖಾಲಿಮಾಡುವ ನಗೆ ಎಂದು ದೊಡ್ಡ ಕಣ್ಣಿನ ನಂತರ ಹೇಳಿಕೆಯನ್ನು ಮತ್ತು ನೋಡುತ್ತಿದ್ದರು ದೂರ ಮರೆಮಾಡಲು ಕೆಂಪು ಎಂದು ಬೆಳೆಯುತ್ತಿರುವ ತನ್ನ ಕೆನ್ನೆಯ. ನನಗೆ ಗೊತ್ತಿಲ್ಲ, ನಾನು ಕೇಳಲು ಬಯಸಿದರು ನನ್ನ ತಾಯಿ ಮನೆಗೆ ಹೋಗುವ. ಅವರು ಉತ್ತರಿಸಿದ್ದಾರೆ. ನಾನು ಬಯಸುವ, ಇದು ಉತ್ತಮ ಎಂದು ಪ್ರಸ್ತುತ ಅವರು ಇದುವರೆಗೆ ಪಡೆದರು. ವೀಡಿಯೊ ಚಾಟ್ ಇಲ್ಲದೆ ನೋಂದಣಿ ಆಧುನಿಕ ಇಂಟರ್ನೆಟ್ ಹುಡುಕಾಟಗಳು 'ವೀಡಿಯೊ ಚಾಟ್ ಇಲ್ಲದೆ ನೋಂದಣಿ', 'ತ್ವರಿತ ಚಾಟ್, ಚಾಟ್' ಅಥವಾ ಏನಾದರೂ ಹಾಗೆ, ಎಂದು ಬಹಳ ಅರ್ಥಗರ್ಭಿತವಾದಇದು ಹೆಚ್ಚು ಆಸಕ್ತಿಕರ ಮತ್ತು ಆಕರ್ಷಕ ನಡುವೆ ಸಂವಹನ ಜನರು ಇತರ ವಿಧಾನಗಳು ಹೆಚ್ಚು. ಉದಾಹರಣೆಗೆ, ಪಠ್ಯ ಚಾಟ್ ಹೊಂದಿದೆ ಪರಿಣಾಮ ಸಂಪರ್ಕ ಮಾಡಿದಾಗ ವೀಡಿಯೊ ಚಾಟ್ ಲಭ್ಯವಿದೆ ಉಳಿದ ಫಾಂಟ್, ಇತರ ವಿಧಾನಗಳು ಪ್ರಸರಣ ಸಂದೇಶಗಳನ್ನು ಹೊಂದಿಲ್ಲ ಎಂದು ಒಂದು ಆಪರೇಟಿಂಗ್ ಅಸ್ತಿತ್ವವನ್ನು ವೀಡಿಯೊ ಚಾಟ್. ನಾವು ಎಲ್ಲಾ ಗೊತ್ತು ಹೇಗೆ ಜೀವಂತವಾಗಿ ಮತ್ತು, ಸಹಜವಾಗಿ, ಸಂವಹನ ಸಮಯ ತೆಗೆದುಕೊಳ್ಳುತ್ತದೆ ವೇಳೆ, ಇದು ಸಂಭವಿಸುತ್ತದೆ ತಕ್ಷಣದ ಉಪಸ್ಥಿತಿ ಭಾಗವಹಿಸುವವರು, ರೂಪ ಸಂವಹನ ಸಮಯ ಉತ್ತಮ ರೀತಿಯಲ್ಲಿ ಸಂವಹನ ಜನರ ನಡುವೆ ದೊಡ್ಡ ದೂರ, ಮಾತ್ರ ವೀಡಿಯೊ ಚಾಟ್. ಸೇವೆ ವೀಡಿಯೊ ಚಾಟ್ ಇಂಟರ್ನೆಟ್ ಮೂಲಕ ಒದಗಿಸುತ್ತದೆ ಸಂಪನ್ಮೂಲಗಳ ಸಂಖ್ಯೆ, ಆದರೆ ಸಾಮಾನ್ಯವಾಗಿ, ಹಣ, ಅಥವಾ ದೀರ್ಘ ಮತ್ತು ಬೇಸರದ ನೋಂದಣಿ, ಅಥವಾ, ನಿಮ್ಮ ಕಂಪ್ಯೂಟರ್ನಲ್ಲಿ ಅಗತ್ಯವಿದೆ ಪ್ರೋಗ್ರಾಂ, ಇದು ಮೂಲಕ ಸಂವಹನ ನಡೆಯುತ್ತದೆ, ಉದಾಹರಣೆಗೆ. ಪುಶ್ ಪ್ರಸಿದ್ಧ ಸ್ಕೈಪ್ ಅನುಸ್ಥಾಪಿಸಲು, ನೀವು ಸಹ ಇತರ ರೀತಿಯ ಸೇವೆಗಳು ಸೇರಿದಂತೆ, ರಷ್ಯಾದ ಭಾಷೆ. ಈ ಆಯ್ಕೆಯನ್ನು ಕಾರಣವಾಗುತ್ತದೆ ಒಂದು ವೀಡಿಯೊ ಚಾಟ್ ಒಂದು ಪ್ರತ್ಯೇಕ ಗೂಡು ಹೆಚ್ಚಿನ ಬೇಡಿಕೆ, ಸೇವೆಗಳ ಒಂದು ವ್ಯಾಪಕ ಶ್ರೇಣಿಯ. ಈ ವಿಧಾನವು, ಸಹಜವಾಗಿ, ಈ ಲೇಖನ ಗಣನೆಗೆ ತೆಗೆದುಕೊಂಡಿಲ್ಲ. ನಾನು ಬಗ್ಗೆ ಮಾತನಾಡಲು ಬಯಸುತ್ತೇನೆ ಪ್ರಸ್ತುತ ವೀಡಿಯೊ ಚಾಟ್ ಇಲ್ಲದೆ ನೋಂದಣಿ ಮತ್ತು ಪಾವತಿ, ನೀವು ಅಗತ್ಯವಿದೆ ಒಂದು ವಿಡಿಯೋ ಕ್ಯಾಮರಾ, ಆದ್ದರಿಂದ ಕೇವಲ ಮೈಕ್ರೊಫೋನ್. ಸಂವಹನ ಭಾಗವಹಿಸುವವರು ಒಂದು ಮ್ಯಾಟರ್ ಆಫ್ ಸೆಕೆಂಡುಗಳ. ಪೂರೈಕೆ ಮತ್ತು ನೀವು ಒಂದು ಆಸಕ್ತಿದಾಯಕ ಆನ್ಲೈನ್ ಸಂಪನ್ಮೂಲ ಅಲ್ಲಿ ಸೇವೆ ತತ್ಕ್ಷಣ ವೀಡಿಯೊ ಚಾಟ್: ವೀಡಿಯೊ ಚಾಟ್. ನೋಂದಣಿ ಅನಿವಾರ್ಯವಲ್ಲ, ನಾನು ಮೇಲೆ ಹೇಳಿದಂತೆ, ಪಾವತಿ ಚಾಟ್ ಸಹ ಅಗತ್ಯವಿಲ್ಲ. ಸಮಯ ಮಿತಿಯನ್ನು ಅಲ್ಲ ಸಂವಹನ, ಆದ್ದರಿಂದ ನೀವು ಗಂಟೆಗಳ, ಯಾರಾದರೂ ಅಗತ್ಯವಿದೆ. ವಿಡಿಯೋ ಲಿಂಕ್-ಯಾರಾದರೂ ಚಾಟ್ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಬಳಕೆದಾರರ ಒಂದು ದೊಡ್ಡ ಸಂಖ್ಯೆಯ ಇಂತಹ ವೀಡಿಯೊ ಚಾಟ್ ನಂತಹ, ಮತ್ತು ವಿವಿಧ ಮಟ್ಟದ ಇಂಟರ್ನೆಟ್ ಬಳಕೆದಾರರು ಬಯಸುವ. ಚಾಟ್ ಸೈಟ್ ನೀಡುತ್ತದೆ ವಿವರವಾದ ಸಂಪನ್ಮೂಲಗಳನ್ನು ಕಲ್ಪನೆಯನ್ನು ಪಡೆಯಲು ಹೇಗೆ ಏನು ಅಗತ್ಯವಿದೆ ಒಂದು ಸಂಪರ್ಕ, ಹೇಗೆ ನೀವು, ಇದು. ಸಲಹೆ ಸೆಟ್ಟಿಂಗ್ಗಳನ್ನು ಹೊಂದಿದೆ ಚಿತ್ರಗಳು - ಸಾಮಾನ್ಯ, ಸಮಸ್ಯೆಗಳನ್ನು ಯಾವುದೇ ಒಂದು. ಕನಿಷ್ಠ ಸೆಟ್ಟಿಂಗ್ಗಳನ್ನು ಕಂಪ್ಯೂಟರ್ ಒಮ್ಮೆ ಮಾತ್ರ - ಮೊದಲ ವೀಡಿಯೊ ಚಾಟ್, ನಂತರ ಈ ಅಗತ್ಯವಿಲ್ಲ. ಸ್ಯಾಮ್ ವಿವರಿಸಲಾಗಿದೆ ಆನ್ಲೈನ್ ಸಂಪನ್ಮೂಲ ಮೇಲೆ ವೀಡಿಯೊ ಚಾಟ್, ಇದು ಒಂದು ಸಾಮಾಜಿಕ ನೆಟ್ವರ್ಕ್, ಆದರೆ ರೀತಿಯಲ್ಲಿ ಎಲ್ಲಾ ಬಳಸಲಾಗುತ್ತದೆ. ನೆಟ್ವರ್ಕ್ ಮಾಡಲಾಗಿದೆ ಬರೆದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿನ್ಯಾಸಗೊಳಿಸಲಾಗಿದೆ. ಸೈಟ್ ಕೇಂದ್ರೀಕರಿಸುತ್ತದೆ ಇಂಟರ್ನೆಟ್ ವಿವಿಧ ವೈಶಿಷ್ಟ್ಯಗಳನ್ನು, ಸೇವೆಗಳು ಮತ್ತು ಪರಿಣಾಮಕಾರಿ ಸಂವಹನ ನಡುವೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಗತ್ಯ ಸೇವೆಗಳು. ಒಂದು ಸೇವೆಗಳನ್ನು ನೀಡುವ ಮೂಲಕ ಈ ಕ್ಷಣ ವೀಡಿಯೊ ಚಾಟ್ ಇಲ್ಲದೆ ನೋಂದಣಿ. ತತ್ವ, ಸಂವಹನ ಆಧಾರದ ಮೇಲೆ ಹೊಸ ಫ್ಲಾಶ್ ತಂತ್ರಜ್ಞಾನ - ಪಿಪಿ, ಅಡೋಬ್ ಫ್ಲಾಶ್ ಪ್ಲೇಯರ್, ಇದು ಕಂಪ್ಯೂಟರ್ನಲ್ಲಿ ಪ್ರತಿ ಬಳಕೆದಾರ. ಈ ಮಾತ್ರ ಫ್ಲಾಶ್ ಪ್ಲೇಯರ್ ಅಗತ್ಯ, ಕನಿಷ್ಠ ಮೊದಲು ಚಾಟ್ ಆರಂಭವಾಗುತ್ತದೆ. ಪ್ರಮುಖ ಅವಶ್ಯಕತೆ ವೀಡಿಯೊ ಚಾಟ್ ಕಂಪ್ಯೂಟರ್ನಲ್ಲಿ ಇನ್ಸ್ಟಾಲ್-ಆವೃತ್ತಿ ಆಟಗಾರ, ಕಡಿಮೆ ಇಲ್ಲ, ಮತ್ತು ಇದು ಉತ್ತಮ ವೇಳೆ ಇದು ಆವೃತ್ತಿ ಅಥವಾ ಹೆಚ್ಚಿನ. ನೀವು ಯಾವಾಗಲೂ ಮಾಡಬಹುದು, ಯಾವುದೇ ಸಮಯದಲ್ಲಿ, ಚರ್ಚಿಸಲು ಹೊಸ ವಿಷಯಗಳು, ಅಥವಾ ಕೇವಲ ಮೂಲಕ ವೀಡಿಯೊ ಚಾಟ್ ಮಾತನಾಡಲು. ಜೊತೆಗೆ, ಚಾಟ್ಗಳು ನೇರವಾಗಿ ಹೋಗುತ್ತದೆ ನಡುವೆ ನಿಮ್ಮ ಕಂಪ್ಯೂಟರ್, ಮಧ್ಯವರ್ತಿ ಸೈಟ್, ಇಂತಹ ಒಂದು ವೀಡಿಯೊ ಸರ್ವರ್, ನೀವು ನಡುವೆ. ಆದ್ದರಿಂದ ವೀಡಿಯೊ ಚಾಟ್ ಸಂವಹನ ಕೇವಲ ಖಾಸಗಿ ಸಮಸ್ಯೆಗಳ ಸಂದರ್ಭದಲ್ಲಿ, ನೀವು ಸಾಧ್ಯವಾಗುತ್ತದೆ ಮಾಡಬಹುದು ಎಲ್ಲಾ ಮತ್ತು ಸ್ಪೈ ಕದ್ದಾಲಿಕೆ. ಪ್ರಯತ್ನಿಸಿ ನಮ್ಮ ಪ್ರಸ್ತಾವಿತ ವೀಡಿಯೊ ಚಾಟ್, ಅದರ ಬಳಕೆಯ ಸುಲಭ, ಪ್ರಶಂಸಿಸುತ್ತೇವೆ ದಕ್ಷತೆ. ಬರೆಯುತ್ತಾರೆ ವ್ಯಕ್ತಿ ಅವುಗಳನ್ನು ತಿಳಿಸಿ. ಮೂಲಕ (ಕಾಗುಣಿತ) ಹಾಗಾಗಿ, ಹೇಗೆ ಏನೂ ಇಲ್ಲ, ಸರಿ ಅಥವಾ ತಪ್ಪು ತಿಳಿವಳಿಕೆ ಬಗ್ಗೆ, ಸಹ ಬರೆಯುವ ನೀವು ತಿಳಿದಿರುವಂತೆ ಇದುಕೇವಲ ನೋಟ ಲಿಂಕ್ ಮತ್ತು ಉತ್ತಮ ಸಮಯ ಓದುವ ಬದಲಾವಣೆಗಳನ್ನು ಇವೆ, ಆದರೆ ಪದ ಗೊತ್ತಿಲ್ಲ ಪ್ರತ್ಯೇಕವಾಗಿ ಅಥವಾ ಎಲ್ಲಾ ಅವುಗಳನ್ನು ಕೆಳಗೆ. ಈ ಸಂದರ್ಭದಲ್ಲಿ ಹೊಸ ಕಾಗುಣಿತ ಶಿಫಾರಸು ಕಾಗುಣಿತ ಎಂದು ಹಳದಿ ಆಯ್ಕೆಯನ್ನು: ಸಲುವಾಗಿ ಉತ್ತಮ ತಿಳಿಯಲು (ಅಥವಾ ಕಂಡುಹಿಡಿಯಲು), ನೀವು ಅಗತ್ಯವಿದೆ ವೈಯಕ್ತಿಕ ಸಂಭಾಷಣೆ. ನಾನು ಸಂತಸವಾಯಿತು ಕಂಡುಹಿಡಿಯಲು (ಅಥವಾ ಕಂಡುಹಿಡಿಯಲು). ಅನಂತ ಸಮರ್ಥನೆ ಸಂಕೇತ ಇನ್ನೂ ಇಲ್ಲ ಏನು ಬದಲಾಯಿಸಲು: ಭಾಗವಹಿಸುವವರು ಭೇಟಿ ಗಂಟೆಗಳ ಮೊದಲು ಕಂಡುಕೊಂಡ. ಇದು ಹೇಗಿತ್ತು ಒಂದು ಸಣ್ಣ ಮನುಷ್ಯ, ಒಂದು ಹುದುಗುವಿಕೆಗೆ. ನೋಡಿ ದೊಡ್ಡ ಮಹಿಳೆ ತಿಳಿಯಲು. ಒಂದು ನಿರ್ದಿಷ್ಟ ಮಹಿಳೆ ಅಥವಾ ಜ್ಞಾನ, ಆದರೆ ನಂತರ ನಾನು ಸಣ್ಣ ಮನುಷ್ಯ, ನಾನು ತುಂಬಾ ನಾಚಿಕೆ ಮತ್ತು ನಂಬುವುದಿಲ್ಲ ನನ್ನ. ನಾನು ಅನೇಕ ವರ್ಷಗಳ ಹಳೆಯ ಮತ್ತು ನಾನು ಎಂದಿಗೂ ಒಂದು ಗೆಳತಿ. ಎಂದು ಮುಸ್ಲಿಂ ಮಹಿಳೆಯರು ಪರಂಗಿ ಪುರುಷರು ಗೊತ್ತಿಲ್ಲ. ಮತ್ತು ದಯವಿಟ್ಟು ಬರೆಯಿರಿ ಎಂದು ನೀವು ಇಲ್ಲ ಎಂದು ತಂದೆ ಹುಡುಕುತ್ತಿರುವ, ಮನುಷ್ಯ, ಇತ್ಯಾದಿ. ಯಾರಾದರೂ ತಿಳಿದಿರುವ ಹೆಚ್ಚು. ರಿಂದ ನಾನು ಕೆಲಸ ಪ್ರೀತಿ ಜನರು, ನಾನು ಬಹಳ ಸಂತೋಷ ಎಂದು (ಇಲ್ಲಿ). ಅವಕಾಶ ನಿಮ್ಮ ತಂಡದ ಮತ್ತು ನಿಮ್ಮ ಗ್ರಾಹಕರಿಗೆ ಗೊತ್ತಿಲ್ಲ ಎಂದು ನೀವು ತುರ್ತು ಅಗತ್ಯವನ್ನು ಸಹಾಯ. ಹೇ, ನಾನು ನೋಡುವುದಕ್ಕೆ ಮುಂದಕ್ಕೆ ಹುಡುಕುತ್ತಿರುವ ಬಾಗುತ್ತೇನೆ ನೀವು ಅಲ್ಬೇನಿಯನ್. ಇದು ಸಾಕಷ್ಟು ಇಲ್ಲಿದೆ ಪ್ರಾರ್ಥನೆ ವೇಗದ ಬಿಂಗೊ, ಸ್ಥೂಲವಾಗಿ ಹೇಳುವುದಾದರೆ. ಪೂರೈಸಲು ಸಿದ್ಧವಾಗಿದೆ - ಅನುವಾದ ಫ್ರೆಂಚ್. ಫ್ರೆಂಚ್ ನಿಘಂಟು-ಕನ್ನಡ ನೀವು ತಿಳಿದಿರುವಿರಾ?"ಎಲ್ಲಾ ನಮ್ಮ ಎರಡು ರೀತಿಯಲ್ಲಿ ಭಾಷೆಗಳ ಅಂದರೆ, ನೀವು ಮಾಡಬಹುದು ಹುಡುಕಾಟ ಪದಗಳನ್ನು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿನೀವು ತಿಳಿದಿರುವಿರಾ?"ಎಲ್ಲಾ ನಮ್ಮ ಎರಡು- ಭಾಷೆಗಳ ಅಂದರೆ, ನೀವು ಮಾಡಬಹುದು ಹುಡುಕಾಟ ಪದಗಳನ್ನು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ. ಈ ನುಡಿಗಟ್ಟುಗಳು ಬಂದು ಬಾಹ್ಯ ಮೂಲಗಳಿಂದ. ಮಹಿಳೆ ನಾನು ಕೋರಿ ಒಂದು ಮಹಿಳೆ ಗಂಭೀರ ಸಂಬಂಧಗಳನ್ನು: ಆನ್ಲೈನ್ ಡೇಟಿಂಗ್ ನಮೂದಿಸುವ ಮೂಲಕ ನುಡಿಗಟ್ಟು"ಮಹಿಳೆ"ಹುಡುಕು ಬಾರ್ ಒಂದು ವೆಬ್ ಬ್ರೌಸರ್, ಯುವ ಜನರು ಈಗಾಗಲೇ ಅವರು ಏನು ಗೊತ್ತಿಲ್ಲ ಬಯಸುವ, ಆದರೆ ಅವರು ಯಾವಾಗಲೂ ಹೇಗೆ ಗೊತ್ತಿಲ್ಲ ಸಾಧಿಸಲು ತಮ್ಮ ಗುರಿಲೆಟ್ ತಂದೆಯ ನೀವು ಹೇಳಲು ಹೇಗೆ ಒಂದು ಹುಡುಗಿ ಪೂರೈಸಲು ಒಂದು ಗಂಭೀರ ಸಂಬಂಧ ಒಂದು ಡೇಟಿಂಗ್ ಸೈಟ್. ನಾನು ಹುಡುಕುತ್ತಿರುವ ನಾನು ಒಂದು ಮಹಿಳೆ ಗಂಭೀರ ಸಂಬಂಧ: ನಾನು ಅಲ್ಲಿ ಅರ್ಜಿ ಇಲ್ಲ? ನೀವು ಗೊತ್ತಿಲ್ಲ ಎಂದು ಒಂದು ಹುಡುಗಿ ಕಾಣಬಹುದು ಸ್ವತಃ ವಿವಿಧ ಸಂದರ್ಭಗಳಲ್ಲಿ, ಅಲ್ಲಿ ನೀವು ಹೆಚ್ಚಾಗಿ ವ್ಯಕ್ತಿ ಪೂರೈಸಲು. ಉದಾಹರಣೆಗೆ, ಒಂದು ಹುಡುಗಿ ಒಂದು ಗಂಭೀರ ಸಂಬಂಧ, ಮೊದಲ ರಿಜಿಸ್ಟರ್ ಮೇಲೆ ಒಂದು ಡೇಟಿಂಗ್ ಸೈಟ್ ಈ ದೃಷ್ಟಿಕೋನ. ಉದಾಹರಣೆಗೆ, ಒಂದು ಸೈಟ್ ಹುಡುಕುವ ಗಂಭೀರ ಆನ್ಲೈನ್ ಡೇಟಿಂಗ್, ಆಯ್ಕೆ ಅಭ್ಯರ್ಥಿಗಳು ಪರಸ್ಪರ ಹೊಂದಿಸಲು ಪಾತ್ರ. ಒಂದು ವ್ಯಾಪಕ ವ್ಯಕ್ತಿತ್ವ ಪರೀಕ್ಷೆ ನೋಂದಣಿ ಸಮಯದಲ್ಲಿ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಉತ್ತಮ ಹೊಂದಾಣಿಕೆ ಪಾಲುದಾರರು. ಮತ್ತು ನಂತರ ನೀವು ಒಂದು ಉತ್ತಮ ಅವಕಾಶ ಸಂಬಂಧ ನಿರ್ಮಿಸಲು. ನೀವು ನಿರ್ಧರಿಸಿದ್ದೇವೆ ಒಮ್ಮೆ ನಿಮ್ಮ ಸ್ಥಳ, ಮುಂದುವರಿಸಿ ಮುಂದಿನ ಹಂತಗಳು ಎಂದು ನಮ್ಮ ತಜ್ಞರು ತೆಗೆದುಕೊಳ್ಳುತ್ತದೆ ಭವಿಷ್ಯದಲ್ಲಿ. ಫೋಟೋ ಮತ್ತು ತುಂಬಲು ಒಂದು ಪ್ರೊಫೈಲ್. ವಾಸ್ತವ ಜಗತ್ತಿನಲ್ಲಿ, ಮುಖ್ಯ ರಹಸ್ಯ ಮೋಡಿ ಪ್ರೊಫೈಲ್. ಹೆಚ್ಚಿನ ಮಾಹಿತಿಗಾಗಿ ನೀವು ಒತ್ತು, ಹೆಚ್ಚಾಗಿ ಇದು ಎಂದು ನೀವು ಗಮನ ಸೆಳೆಯುವವು ಹುಡುಗಿಯರು ಮತ್ತು ಅವರು ತಿಳಿಯಲು ಬಯಸುವ ನೀವು. ಬರೆಯಲು ಪ್ರಯತ್ನಿಸಿ ಸಾಧ್ಯವಾದಷ್ಟು ಬಗ್ಗೆ ತಮ್ಮ ಆಸಕ್ತಿ, ಈ ನೀವು ಹುಡುಗಿಯರು ಸಹಾಯ ಅರ್ಥ ಹೇಗೆ ತಮ್ಮ ಜೀವನದ ಔಟ್ ಕೆಲಸ ನೀವು. ಸಂಶೋಧನೆ ಆನ್ಲೈನ್ ಡೇಟಿಂಗ್ ತೋರಿಸಿದೆ ಎಂದು ಸ್ಪಷ್ಟ ಫೋಟೋಗಳನ್ನು ಮತ್ತು ಕಂಡುಹಿಡಿಯುವ ಒಂದು ಗಂಭೀರ ಸಂಬಂಧ. ಒಂದು ಹುಡುಗಿ ಒಂದು ಗಂಭೀರ ಸಂಬಂಧ, ತನ್ನ ಹೆದರಿಸುವ ಇಲ್ಲ ಮುಂಡ - ಫೋಟೋಗಳು ಕಪ್ಪು ಕನ್ನಡಕ ಮೇಲೆ ಒಂದು ಕೆಂಪು ಕನ್ವರ್ಟಿಬಲ್ ಹಿನ್ನೆಲೆ ಈ ಫೋಟೋಗಳನ್ನು ಹೇಳಲು ಎಲ್ಲವನ್ನೂ, ಆದರೆ ನಿಮ್ಮ ಬಗ್ಗೆ ಗಂಭೀರ ಉದ್ದೇಶಗಳನ್ನು. ಇದು ಸಹ ಉತ್ತಮ ಅಲ್ಲ ಬಳಸಲು ಫೋಟೋಗಳನ್ನು ಪಕ್ಷದ ಅಥವಾ ಗುಂಪು ಫೋಟೋಗಳನ್ನು ನಿಮ್ಮ ಪ್ರೊಫೈಲ್. ಬದಲಿಗೆ ತೋರಿಸುವ ಅನೇಕ ಇತ್ತೀಚಿನ ಫೋಟೋಗಳನ್ನು ವಿವಿಧ ಕೋನಗಳಿಂದ ಎಂದು ಹುಡುಗಿಯರು ಸಹಾಯ ಹೇಗೆ ಅರ್ಥ, ನೀವು ಅವುಗಳನ್ನು ನೋಡಲು, ಉಳಿಸಲು ಪ್ರಯತ್ನಿಸಿ ಫೋಟೋಗಳನ್ನು ಆದ್ದರಿಂದ ಅವರು ಪ್ರತಿಬಿಂಬಿಸುತ್ತವೆ, ನಿಮ್ಮ ಆಸಕ್ತಿಗಳು ಮತ್ತು ಜೀವನಶೈಲಿ. ಸಾಕ್ಷರತೆ, ಶೈಲಿ ಭರ್ತಿ ಪ್ರೊಫೈಲ್ ಸರಿಯಾಗಿ ಮತ್ತು ಸೋಮಾರಿಯಾಗಿ ಇಲ್ಲ ಹುಡುಕಾಟ ಇಂಟರ್ನೆಟ್ ಕಾಗುಣಿತ ಹೇಗೆ ಒಂದು ನಿರ್ದಿಷ್ಟ ಪದ. ಅನುಸರಿಸಿ ಶೈಲಿ, ಸ್ಪಷ್ಟವಾಗಿ ನಿಮ್ಮ ಆಲೋಚನೆಗಳು ಸಮಯ ಹೇಗೆ ಪಠ್ಯ ಓದಲು ಮತ್ತೆ. ಎಂದು ಒಪ್ಪುತ್ತೀರಿ ಓದಿದ ನಂತರ ಒಂದು ಅಜ್ಞಾನ ವಿವರಣೆ, ಹುಡುಗಿ ಹಕ್ಕನ್ನು ಹೊಂದಿದೆ ಅನುಮಾನ ನಿಮ್ಮ ಮಟ್ಟದ ಅಭಿವೃದ್ಧಿ ಮತ್ತು ಅವರು ಖಂಡಿತವಾಗಿಯೂ ಅಲ್ಲ ಸಮಯ ಕಳೆಯಲು ಮತ್ತಷ್ಟು ಅಧ್ಯಯನ ನಿಮ್ಮ ಪ್ರೊಫೈಲ್. ತಪ್ಪಿಸಲು ಗ್ರಹಿಸುವುದಕ್ಕಾಗದ ಸಂಕ್ಷೇಪಣಗಳು ಮತ್ತು ಸಂಕ್ಷೇಪಣಗಳು, ಏಕೆಂದರೆ ಅವರು ಇಲ್ಲ ಎಂದು ಅನಿಸಿಕೆ ನೀಡಲು ನೀವು ಸಮಯ ಹೊಂದಿಲ್ಲದಿದ್ದರೆ ಅಥವಾ ಸೋಮಾರಿತನ ಬರೆಯಲು ಪದ ಪೂರ್ಣ, ಮತ್ತು ವರದಿಗಳು ಚಿಕಿತ್ಸೆ ನಡೆಯಲಿದೆ ಅಜಾಗರೂಕರಾಗಿ. ಧನ್ಯವಾದಗಳು ನಮ್ಮ ಸರಳ ಸೂಚನೆಗಳನ್ನು, ನಿಮ್ಮ ಬಯಕೆ"ಮಹಿಳೆ"ಶೀಘ್ರದಲ್ಲೇ ಒಂದು ರಿಯಾಲಿಟಿ ಆಗಲು. ವೀಡಿಯೊ ಡೇಟಿಂಗ್ ಟ್ಯೂಬ್ ಎಲ್ಲವೂ ನನಗೆ ಬಂದಿತು ಹುಡುಗ ಆಹ್ವಾನಿಸುತ್ತದೆ ಒಂದು ಪ್ರಣಯ ಊಟದ ರೆಸ್ಟೋರೆಂಟ್ ಸ್ನೇಹಿತರು ನಂತರ ಕೆಲಸರಿಂದ ಆಸ್ಪೆನ್ ಹೊಂದಿತ್ತು ಒಂದು ಸ್ಥಳದಲ್ಲಿ ತನ್ನ ಸ್ವಂತ, ಅವರು ಹುಡುಕುತ್ತಿರುವ ಒಂದು ಉತ್ತಮ ವ್ಯಕ್ತಿ ಅಲ್ಲ, ವಿರೂಪಗೊಳಿಸು, ಒಮ್ಮೆ ಎಥಾನ್ ಪ್ರಾರಂಭಿಸಿದರು ಎಂಬ ಅಸಭ್ಯ, ಆಸ್ಪೆನ್ ವಿವರಿಸಿದರು. ದಿನಾಂಕ ತೆರೆಯಿತು, ಮತ್ತು ಅವರು ಕೈಬಿಡಲಾಯಿತು ಶಾಲೆಯ ಹೊರಗೆ. ಆಸ್ಪೆನ್ ಮಾಡಬೇಕು ಎಂದು ಹರ್ಷ ಸಾಕಷ್ಟು ಏಕೆಂದರೆ, ಹೇಗಾದರೂ, ಸಹ ನಂತರ ಅವರು ಘೋಷಿಸಿದರು ಅವರಿಗೆ ಸೂಳೆ ವಿಶ್ವದ, ಮತ್ತು ನಾನು ಹಿಂದೆ ದಿನಗಳ ಯಾವಾಗ ಲೈಂಗಿಕ, ನಮ್ಮ ಕುಖ್ಯಾತ ಆಹಾರ, ತೆಗೆದುಕೊಳ್ಳಲು ಕರೆಯಲಾಗುತ್ತದೆ ಮಾದರಿಗಳನ್ನು ಮತ್ತು ತಲುಪಲು ತನ್ನ ದೈಹಿಕ ಮತ್ತು ಮಾನಸಿಕ ಮಿತಿಗಳನ್ನು ಸಮೃದ್ಧಿಯ. ಬ್ಲೊಂಡೆ ಕುಂಡಿಗೆ ನನ್ನ ವಿಚ್ಛೇದಿತ ತಾಯಿ ರಿಂದ ಅರ್ಕಾನ್ಸಾಸ್ ಅನೇಕ ವರ್ಷಗಳ ಕಾಲ. ನನ್ನ ಇಂಟರ್ನೆಟ್ ದಿನಾಂಕ ಕೆರಳಿಸಿತು ಒಂದು ಏರಿಸುವ ಮೂವರು ಮುದ್ದಾದ ಹುಡುಗರಿಗೆ. ಆದ್ದರಿಂದ ಬಿಸಿ, ನಾಯಿ ಬಾಯಿಯಿಂದ ಜುಂಬು ಶಿಶ್ನ. ಆದರೆ ನಾವು ಬಹಳಷ್ಟು ಮಾಡಿದರು ಕೇವಲ ಹೆಚ್ಚು ಪಡೆಯಲು ನನ್ನ ತುಲ್ಲು. ಪುರುಷರು ಮತ್ತು ಮಹಿಳೆಯರು ಬ್ಯಾಂಡ್ ಡೈರಿ ಆಫ್ ಎ ಟ್ರಿಪ್ ವಿಶ್ವದಾದ್ಯಂತ ನೀವು ಕೆಲಸ ಮತ್ತು ಬಲವಾದ ವಿಡಿಯೋ ನೋಡಿ, ನೀವು ಒಂದು ಮಹಿಳೆ ಮತ್ತು ಪುರುಷರು ವಿವಿಧ ಸಂದರ್ಭಗಳಲ್ಲಿಹುಡುಕು ಪ್ರತಿ ಚಿತ್ರ ಸರಿಯಾದ ವಿವರಣೆ, ಮತ್ತು ವ್ಯವಸ್ಥೆ. ಸಂಗೀತ ವೀಡಿಯೊ ನೀವು ನೋಡಿ ಪುರುಷರು ಮತ್ತು ಮಹಿಳೆಯರು ವಿವಿಧ ಸಂದರ್ಭಗಳಲ್ಲಿ. ಇದು ಸ್ಥಳಗಳಲ್ಲಿ ನೀವು ಅವುಗಳನ್ನು ನೋಡಿ? ಸಂಪೂರ್ಣ ಅಂತರವನ್ನು ದೃಶ್ಯಗಳನ್ನು ವಿವರಣೆಗಳು. ಹಾಡು, ಪುರುಷರು ಮತ್ತು ಮಹಿಳೆಯರು ವಿವರಿಸಲಾಗಿದೆ ವಿಭಿನ್ನವಾಗಿ. ಹೇಗೆ ನೀವು ವಿವರಿಸಲು ಮಹಿಳೆಯರು ಮತ್ತು ಪುರುಷರು ಹಾಡು? ಮಾರ್ಕ್. ಹಾಡು ಪುರುಷರು ಮತ್ತು ಮಹಿಳೆಯರು ಆಡುವ ವಿಶಿಷ್ಟ ಪಾತ್ರವನ್ನು ಚಿತ್ರಗಳು ಮತ್ತು ಸ್ಟೀರಿಯೊಟೈಪ್ಸ್ ಬಗ್ಗೆ ಲಿಂಗಗಳ. ಅವಲಂಬಿಸಿ ಸಂಸ್ಕೃತಿ ಚಿತ್ರ ಮಹಿಳೆಯರು ಮತ್ತು ಪುರುಷರು ವಿವಿಧ. ಪಠ್ಯ ಓದಲು ಮಾಹಿತಿಯನ್ನು ಸಮಾನ ಹಕ್ಕುಗಳನ್ನು ರಲ್ಲಿ ಜರ್ಮನಿ ಮತ್ತು ಸಂಪೂರ್ಣ ಅಂತರವನ್ನು. ಯಾವ ಪುರುಷರು ಮತ್ತು ಮಹಿಳೆಯರು ಏನು? ಏನೋ ಇದು ಸಾಮಾನ್ಯವಾಗಿ ಪುರುಷ, ಮತ್ತು ಏನೋ ಎಂದು ಸಾಮಾನ್ಯವಾಗಿ ಸ್ತ್ರೀ? ಸಮಾನತೆ ಈಗಾಗಲೇ ಅಲ್ಲಿ ಅಥವಾ ನಾವು ಇನ್ನೂ ಮೇಲೆ ರೀತಿಯಲ್ಲಿ ಅಲ್ಲಿ? ಬಗ್ಗೆ ಮಾತನಾಡಲು ಅವಕಾಶ ಇದು. ಮಹಿಳೆಯರು ಹೊಸ ತಲೆ ಮುಖ್ಯ, ಬಾಸ್, ಬಾಸ್, ಮ್ಯಾನೇಜರ್, ಕಚೇರಿ. ಪುರುಷರು ಈಗ ಟೈಮ್ ಬೆಲ್ಲಿ-ಕಾಲುಗಳ ಕೆಳಗೆ ವ್ಯಾಯಾಮ ಹೊಟ್ಟೆ ಮಾತ್ರವಾಗಿದೆ: ಕಾಲುಗಳು ಮತ್ತು ಪೃಷ್ಠದ. ಮಹಿಳೆಯರು ಈಗ ಬಾಡಿಗೆ ಪಾವತಿ. ಪುರುಷರು ಅಂತರವು ಸ್ವಲ್ಪ ಗಟ್ಟಿಯಾದ: ಸ್ವಲ್ಪ ಹಿಂದಕ್ಕೆ ಮತ್ತು ಮುಂದಕ್ಕೆ ತೊಟ್ಟಿಲು: ಒಂದು ಸಣ್ಣ ಹಾಸಿಗೆ ಶಿಶುಗಳು. ನಾವು ಪುರುಷರು ಇವೆ ಪುರುಷರು ಅಳುವುದು, ಬಗ್ಗೆ, ಭಾವನೆಗಳನ್ನು, ಅಡುಗೆ, ಒಗೆಯುವುದು, ಇಸ್ತ್ರಿ ನಿಂತು, ನಲ್ಲಿ, ಸಿಂಕ್, ಸಿಂಕ್ ಅಡಿಗೆ, ತೊಳೆಯಲು ಭಕ್ಷ್ಯಗಳು. ಮಹಿಳೆಯರು ಈಗ ಧರಿಸುತ್ತಾರೆ ಗಡ್ಡ. ಮಹಿಳೆಯರು ಕುಳಿತು ಕಾಲುಗಳನ್ನು ಆದ್ದರಿಂದ ಅಡಿ ದೂರದ ಅಂತರದಲ್ಲಿ ಉನ್ನತ ನಾಯಕತ್ವ ಸ್ಥಾನಗಳಲ್ಲಿ ನಾಯಕತ್ವ ಸ್ಥಾನವನ್ನು, ಒಂದು ಕೆಲಸ ಜವಾಬ್ದಾರಿಯನ್ನು ಅನೇಕ ನೌಕರರು. ಪುರುಷರು ನಿದ್ರೆ ಹೈ ಹೈ ನಿದ್ರೆ ಆಂಗ್ಲ: ಒಂದು ಉತ್ತಮ ಕೆಲಸ, ಪಡೆಯಲು, ಮೂಲಕ, ಉದಾಹರಣೆಗೆ, ಲೈಂಗಿಕ ಬಾಸ್ ನ ಬಾಸ್ ಒಂದು ಉತ್ತಮ ಸಂಬಳ. ಮಹಿಳೆಯರು ಈಗ ನೋಡಲು ಫುಟ್ಬಾಲ್, ಬಿಯರ್ ಕುಡಿಯಲು ಹಾಸಿಗೆಯ ಮೇಲೆ. ಪುರುಷರು ಸುರಕ್ಷಿತ ಅಭಿಪ್ರಾಯ ಆಶ್ರಯ ರಲ್ಲಿ ಶಸ್ತ್ರಾಸ್ತ್ರ ಮಹಿಳೆ. ಯಾವ ಪುರುಷರು, ಮಹಿಳೆಯರು ಏನು? ಮಹಿಳೆಯರು ಅಥವಾ ಪುರುಷರು? ಇದು ವಿಷಯವಲ್ಲ, ಓಹ್, ಮನುಷ್ಯ, ಯಾವುದು ಸಹಜ? ನಾವು ಪುರುಷರು, ನೀವು ಮಹಿಳೆಯರು. ನೀವು ಬದಲಾಯಿಸಲು ಅಗತ್ಯವಿಲ್ಲ. ಸಾಮಾನ್ಯವಾಗಿ ಇವೆ ರೀತಿಯಲ್ಲಿ ಮಹಿಳೆಯರು ಮತ್ತು ಪುರುಷರು ಹಾಗೆ ಮಹಿಳೆಯರು. ಪುರುಷರು ಭಾವಿಸುತ್ತೇನೆ ಪ್ರೀತಿ ಮತ್ತು ಮಹಿಳೆಯರ ಸೆಕ್ಸ್. ಪುರುಷರು ಕಳುಹಿಸಲು ಸಿಹಿ ಸಿಹಿ ಇಲ್ಲಿ: ಪ್ರೀತಿ, ಮುದ್ದಾದ, ಮುದ್ದಾದ ನಿಂದ ಕನ್ನಡ) ಸಣ್ಣ ಸಣ್ಣ ಸಂದೇಶ ಸೇವೆ, ಒಂದು ಸಣ್ಣ ಸಂದೇಶ. ಮಹಿಳೆಯರು ತಮ್ಮನ್ನು ರಕ್ಷಿಸಲು, ಮತ್ತು ಪಾಶ್ಚಾತ್ಯರು (ಕನ್ನಡ) ಒಂದು ರೀತಿಯ ಯುದ್ಧ ಕ್ರೀಡಾ ಇಲ್ಲದೆ ಶಸ್ತ್ರಾಸ್ತ್ರಗಳ ಜೊತೆ ಕರಡಿಗಳು. ಪುರುಷರು ಪ್ರೀತಿ ಒಂದು ನಾಯಿ, ಸಣ್ಣ ನಾಯಿ, ಒಂದು ಚಿಕ್ಕ ನಾಯಿ, ಮತ್ತು ಮಂಕಿ, ಒಂದು ಸಣ್ಣ ಮಂಕಿ, ಮತ್ತು ಫೀಡ್ ಸ್ವಲ್ಪ ಉಡುಗೆಗಳ ಒಂದು ಬಾಟಲ್, ಒಂದು ಸಣ್ಣ ಬಾಟಲಿ ಹಾಲು ಆಹಾರ ಶಿಶುಗಳು. ಮಹಿಳೆಯರು ವಿಶ್ವದ ಉಳಿಸಿ ರೀತಿಯ ಕ್ರಿಯಾಶೀಲ ನಾಯಕ, ಒಂದು ಸೂಪರ್ ನಾಯಕ ಕಾಮಿಕ್ಸ್ ಅಥವಾ ಸಿನೆಮಾ. ಮಹಿಳೆಯರು ಹುಡುಕುತ್ತಿರುವ ಇಷ್ಟವಿಲ್ಲದೆ ಇಷ್ಟವಿಲ್ಲದೆ ಇಷ್ಟವಿಲ್ಲದೆ ಇಲ್ಲದೆ ಏನೋ ಮಾಡಲು ಬಯಸುವ ಒಂದು ಚಿತ್ರ ಪ್ರೀತಿ, ಮತ್ತು ಆದ್ಯತೆ ಚಿಲ್ ಔಟ್ (ಕನ್ನಡ) ಗ್ರಾಮ್ಯ: ವಿಶ್ರಾಂತಿ ಸಂದರ್ಭದಲ್ಲಿ, ಎಲ್ಲಾ ಪುರುಷರು ಅಳಲು, ಮತ್ತು ಹೆಚ್ಚು ಪ್ರಣಯ ಕನಸು. ಕೇವಲ ಸ್ವಲ್ಪ ಸಿಲಿಕಾನ್ ಒಂದು ಸ್ಥಿತಿಸ್ಥಾಪಕ, ಮೃದು ವಸ್ತು ಬಳಸಲಾಗುತ್ತದೆ ಎಂದು ಕಾಸ್ಮೆಟಿಕ್ ಸರ್ಜರಿ ಇಲ್ಲಿ ಮತ್ತು ಸಿಲಿಕಾನ್, ಏನೂ ಹೆಚ್ಚು. ಹೌದು, ತಿನ್ನಲು ಎಲ್ಲಾ ಕಚ್ಚಾ ಆಹಾರ. ಸಲಾಡ್ ಮತ್ತು ತರಕಾರಿಗಳು ಬೇಯಿಸಿದ, ಸಿರಿಂಜಿನ, ಬೊಟೊಕ್ಸ್ ಒಂದು ರಾಸಾಯನಿಕ ಪದಾರ್ಥ ಚುಚ್ಚುಮದ್ದಿನ ಅಡಿಯಲ್ಲಿ ಚರ್ಮದ ಮೆದುಗೊಳಿಸಲು ಸುಕ್ಕುಗಳು ಎಂದು ಪ್ರವೃತ್ತಿ ಪ್ರವೃತ್ತಿ ಫ್ಯಾಶನ್ ಜೀವನ ಪ್ರಕಾರ, ಇತ್ತೀಚಿನ ಫ್ಯಾಷನ್. ತಂದೆ ಭೇಟಿ ಬೇಬಿ ಗಾಡಿಗಳು ಹಾಗೆ ಮಧ್ಯಾಹ್ನ. ಪುರುಷರು ವಿನಿಮಯ ವಿನಿಮಯ: ಪರಸ್ಪರ ಸ್ವಲ್ಪ ಅಡಿಗೆ ಪಾಕವಿಧಾನಗಳನ್ನು, ಅಡಿಗೆ ಪಾಕವಿಧಾನ, ಹೇಗೆ ಒಂದು ಟ್ಯುಟೋರಿಯಲ್ ಕೇಕ್, ಕುಕೀಸ್, ಇತ್ಯಾದಿ. ತಯಾರಿಸಲು ವಿನಿಮಯ: ಪರಸ್ಪರ ಸ್ವಲ್ಪ ನೀಡಿ-ಮತ್ತು-ಕಾಫಿ-ಗಾಸಿಪ್, ಒಂದು ಸ್ನೇಹಶೀಲ ಸಭೆಯಲ್ಲಿ ಸ್ನೇಹಿತರೊಂದಿಗೆ ಕಾಫಿ ಮತ್ತು ಕೇಕ್. ಪುರುಷರು ತಾಳ್ಮೆ ಕಾಯುತ್ತಿದೆ ಒಂದು ಮದುವೆ ಪ್ರಸ್ತಾವದ. ಪರಿಸ್ಥಿತಿ ಇದು ಯಾರಾದರೂ ಕೇಳುತ್ತದೆ ಒಂದು ವ್ಯಕ್ತಿ ಎಂದು ಅವರು ಬಯಸುತ್ತಾರೆ ನೀವು ಅವನನ್ನು ಮದುವೆಯಾಗಲು ನೀವು ಭಾವಿಸುತ್ತೇವೆ ಮತ್ತು ಪ್ರತಿ ದಿನ ಅವರು ಕೇಳುತ್ತದೆ ಅವನನ್ನು ಅಂತಿಮವಾಗಿ ಯಾರಾದರೂ ಕೇಳಬಹುದು: ಒಂದು ಮದುವೆ ಪ್ರಸ್ತಾವದ ಪ್ರಶ್ನೆಗಳನ್ನು ಎಂಬುದನ್ನು ಸಂಗಾತಿ, ಪಾಲುದಾರಿಕೆ ಬಯಸುತ್ತೀರಿ ಮದುವೆಯಾಗಲು ಒಂದು. ಯಾವ ಪುರುಷರು, ಮಹಿಳೆಯರು ಏನು? ಮಹಿಳೆಯರು ಅಥವಾ ಪುರುಷರು? ಇದು ವಿಷಯವಲ್ಲ, ಓಹ್, ಮನುಷ್ಯ, ಯಾವುದು ಸಹಜ? ನಾವು ಪುರುಷರು, ಮಹಿಳೆಯರು. ನೀವು ಬದಲಾಯಿಸಲು ಅಗತ್ಯವಿಲ್ಲ. ಸಾಮಾನ್ಯವಾಗಿ ಮಹಿಳೆಯರು ಹಾಗೂ ಪುರುಷರು ಪುರುಷರು ಮತ್ತು ಮಹಿಳೆಯರು. ನಾವು ಪುರುಷರು ಇವೆ. ಯಾವ ಪುರುಷರು, ಮಹಿಳೆಯರು ಏನು? ಮಹಿಳೆಯರು ಅಥವಾ ಪುರುಷರು? ಇದು ವಿಷಯವಲ್ಲ, ಓಹ್, ಮನುಷ್ಯ, ಯಾವುದು ಸಹಜ? ನಾವು ಪುರುಷರು ಇವೆ. ಅಧಿಕೃತ ತೋಟದ ಬ್ಲಾಗಿಗರು ಸಭೆಯಲ್ಲಿ ಮ್ಯೂನ್ಸ್ಟರ್, ಜರ್ಮನಿ ನಲ್ಲಿ ಗಾರ್ಡನ್-ಬ್ಲಾಗಿಗರು ಸಭೆ ನಾವು ಅಂತರರಾಷ್ಟ್ರೀಯವಾಗಿ ಕಾರ್ಯ, ಸ್ವತಂತ್ರ ಮತ್ತು ಕುಟುಂಬ ಸ್ವಾಮ್ಯದ ಕಂಪನಿ ಪ್ರಧಾನ ನಗರ ಮ್ಯೂನ್ಸ್ಟರ್ನಮ್ಮ ಮೂರನೇ ತಲೆಮಾರಿನ ಎಲ್ಇಡಿ ನವೀನ ಮತ್ತು ಸಂಪ್ರದಾಯ-ಜಾಗೃತ ತರಕಾರಿ - ಹೂವು-ತಳಿ ಕಂಪನಿ ವಿಶ್ವದ ರಿಂದ ಹೆಚ್ಚು ವರ್ಣರಂಜಿತ. ಗಾರ್ಡನ್-ಬ್ಲಾಗರ್ ಸಮುದಾಯ ಬೆಳೆಯುತ್ತಿದೆ ಒಟ್ಟಿಗೆ. ಬ್ಲಾಗರ್ ಸಭೆ ನಡೆಯಲಿದೆ ಈ ಗುರಿ ವಾರ್ಷಿಕ, ಅಧಿಕೃತ ತೋಟದ ಬ್ಲಾಗಿಗರು ಸಭೆಯಲ್ಲಿ,,, ಮತ್ತು ನಂತರ ಈ ವರ್ಷ ಮೊದಲ ಬಾರಿಗೆ, ಆಮಂತ್ರಿಸಲು. ಮಧ್ಯದಲ್ಲಿ ವರ್ಣರಂಜಿತ ಹೂವಿನ ಸಮುದ್ರ, ನಕಲಿಸಿ ಪಟ್ಟಣದ ಮ್ಯೂನ್ಸ್ಟರ್, ಜರ್ಮನಿ, ಉದ್ಯಾನ ಬ್ಲಾಗಿಗರು ಒಟ್ಟಿಗೆ ಬರುತ್ತದೆ ಮತ್ತೆ ಭೇಟಿ ಮತ್ತು ಕಳೆಯಲು ಒಂದು ಅದ್ಭುತ ದಿನ ನಡುವೆ ಹೂಗಳು, ಕಾರ್ಯಾಗಾರಗಳು, ಮತ್ತು ವಿವಿಧ ಗಾರ್ಡನ್ ಘಟನೆಗಳು. ಗಾರ್ಡನ್-ಬ್ಲಾಗರ್ ಭೇಟಿ, ಒಂದು ಮಾಡಬಹುದು ಎಂದು ಅಭಿಪ್ರಾಯ ನಿಜವಾದ ಸಮುದಾಯ ರಚಿಸಲಾಗಿದೆ. ಸಂಪರ್ಕಗಳನ್ನು ಮೇಲೆ ನಿವ್ವಳ ಇವೆ ಅಮೂಲ್ಯ, ಆದರೆ ಇದು ಕೇವಲ ವೈಯಕ್ತಿಕ ಸಭೆಯಲ್ಲಿ, ಒಂದು ನಿಜವಾದ ಸಮುದಾಯ. ಮತ್ತು ಈ ಸಮುದಾಯದ ಅವಿರೋಧ: ನಾವು ಸಂಪರ್ಕ ಉಳಿಯಲು ಬಯಸುವ - ಮತ್ತು ನಮಗೆ, ಸಹಜವಾಗಿ, ಇತ್ತೀಚಿನ, ತೋಟದ-ಬ್ಲಾಗಿಗರು-ಮೀಟ್ ನಲ್ಲಿ ಮತ್ತೆ. ಇಲ್ಲಿ ಕ್ಲಿಕ್ ಮಾಡಿ ವಿವರವಾದ ವರದಿ. ಗಾರ್ಡನ್-ಬ್ಲಾಗಿಗರು-ಸಭೆಯಲ್ಲಿ, ಮತ್ತು. ನಾವು ಎದುರುನೋಡಬಹುದು ನಿಮ್ಮ ಭೇಟಿ. ವಿಳಾಸ ಸಂಘಟಕ ಸಂಪರ್ಕ ಜವಾಬ್ದಾರಿ ಈ ಪುಟ ಮತ್ತು ಯೋಜನೆಯ ತೋಟದ-ಬ್ಲಾಗರ್ ಭೇಟಿ. ನೋಂದಣಿ ಮುಂದಿನ ಸಭೆಯಲ್ಲಿ ಕಾರ್ಲ್ಸ್ರುಹೆ - ಟ್ರಾನ್ಸ್-ಚರ್ಚೆ ನೀವು ಪಕ್ಷದ ಶನಿವಾರ ನಿಮ್ಮ ಒಂದು ಉತ್ತಮ ಯೋಜನೆ ಸಭೆಯ ನಂತರ ಸಭೆಯಲ್ಲಿ ಅಳಿಸಲಾಗಿದೆಗಮನಿಸಿ: ಅನಾಮಧೇಯ ಲಾಗಿನ್ನುಗಳು ಇವೆ ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಯಾರು ಪ್ರಕಟಿಸಲು ಆದ್ದರಿಂದ ಸಂದರ್ಭದಲ್ಲಿ 'ನೋಂದಣಿ' 'ಇಲ್ಲ' ಆಯ್ಕೆ ಮಾಡಲಾಗಿದೆ. ಗಮನ: ಈ ನೋಂದಣಿ ಮಾನ್ಯ ಮಾತ್ರ ಸಭೆಯಲ್ಲಿ ಶುಕ್ರವಾರ. ರಲ್ಲಿ ಕಾಕ್ಟೈಲ್ ಬಾರ್ ಹೋಟೆಲ್ ಸ್ಯಾಂಟೋ. ಸೈನ್ ಇನ್, ಮತ್ತು ಒಂದು ಟಿಕೆಟ್ ಖರೀದಿಸಲು ಬಯಸಿದರೆ, ನಂತರ ಒಂದು ಸಂದೇಶವನ್ನು ಕಳುಹಿಸಲು ನಮಗೆ ದಯವಿಟ್ಟು ಗಮನಿಸಿ: ಅನಾಮಧೇಯ ಲಾಗಿನ್ನುಗಳು ಇವೆ ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಯಾರು ಪ್ರಕಟಿಸಲು ಆದ್ದರಿಂದ ಸಂದರ್ಭದಲ್ಲಿ 'ನೋಂದಣಿ' 'ಇಲ್ಲ' ಆಯ್ಕೆ ಮಾಡಲಾಗಿದೆ. ಜರ್ಮನ್ ಪುರುಷರು ಅವರು ಏನು ಮದುವೆಯಾದ ಜರ್ಮನ್ ಪ್ರಯಾಣಿಕರು ಜರ್ಮನಿಯಲ್ಲಿ ಪೂರೈಸಲು ಒಂದು ಜರ್ಮನ್ ಮದುವೆ ಪರಿಚಯವಾಯಿತು ಸೂಕ್ತ ವ್ಯಕ್ತಿ ಸ್ಲಾವಿಕ್ ಕಾಣಿಸಿಕೊಂಡಇಲ್ಲ ಹೆಚ್ಚು ಹಳೆಯ ಮೂವತ್ತು ವರ್ಷಗಳ. ಇದು ಅಪೇಕ್ಷಣೀಯ ಇಲ್ಲದೆ ಕೆಟ್ಟ ಆಹಾರ. ಕೇವಲ ಒಂದು ಗಂಭೀರ, ಸುಂದರ, ಸಾಧ್ಯವಾಗುತ್ತದೆ, ಪ್ರೀತಿ ಮತ್ತು ಗೌರವ. ಪೂರೈಸಲು ಮನುಷ್ಯ ಮಾತ್ರ ಗಂಭೀರ ಸಂಬಂಧಗಳು. ಒಪ್ಪುತ್ತೇನೆ ಮೇಲೆ ಸರಿಸಲು. ಹಲೋ ನಾನು ಲೈವ್ ಜರ್ಮನಿಯಲ್ಲಿ ಹುಡುಕುತ್ತಿರುವ ಒಂದು ಹುಡುಗಿ ಅಥವಾ ಮಹಿಳೆ ವಯಸ್ಸು ವಿಷಯವಲ್ಲ, ಗಂಭೀರ ಸಂಬಂಧ, ನಾನು ಇಪ್ಪತ್ತು ಏಳು ಹಳೆಯ ವರ್ಷಗಳ, ನಾನು ರಿಂದ ಟರ್ಕಿ ಲೈವ್ ಇಲ್ಲಿ, ನಾನು ಸಂತೋಷವನ್ನು ಎಂದು ಹೊಸ ಪರಿಚಯಸ್ಥರನ್ನು ಮೂಲಕ ಬರೆಯಲು ನಲವತ್ತು ಒಂಬತ್ತು ನನ್ನ ಹೆಸರು ಉತ್ತರ ನಾನು ಯುವ ಮಹಿಳೆ, ಮೂವತ್ತು ಮೂರು, ಜರ್ಮನ್ ಮತ್ತು ನಾಗರಿಕತ್ವ ರಷ್ಯನ್ ಫೆಡರೇಶನ್. ಲೈವ್ ಎರಡು ದೇಶಗಳು - ಜರ್ಮನಿ ಮತ್ತು ಇಸ್ರೇಲ್. ಪರಿಚಯ ಮಾಡಿಕೊಳ್ಳುವ ಒಂದು ಗಂಭೀರ ಮನುಷ್ಯ ಜರ್ಮನಿಯ ಗಂಭೀರ ಸಂಬಂಧ. ಸಾಧ್ಯವಾದಷ್ಟು ಎಲ್ಲಾ ಗ್ರೀಟಿಂಗ್ಸ್) ನಾನು ರನ್ ವೇದಿಕೆ ಮೀಸಲಾಗಿರುವ ಲೈಂಗಿಕ ವಿಷಯ ಇಲ್ಲ, ನಾನು ಚಿಕಿತ್ಸೆ ಹೆಂಗಸರು, ಅವುಗಳನ್ನು ಕೇಳುವ ಹುಡುಕಲು ಕೆಳಗೆ ಅಥವಾ ಮೇಲಿನ ಮತ್ತು ಕೇವಲ ಎಂದು, ಅಲ್ಲಿ ಮಹಿಳೆಯರು ಹುಡುಕುತ್ತಿರುವ ಯಾರು ಖಂಡಿತವಾಗಿಯೂ ಏನೋ ಒಂದು. ನಾನು ಗಮನಿಸಿದರು ಪರಿಚಯ ಜರ್ಮನ್ ಅನೇಕ ಜನರು ಹುಡುಕಿಕೊಂಡು ವಿಷಯಾಧಾರಿತ ಸಂಬಂಧಗಳು, ಆದರೆ ಬಹಳಷ್ಟು. ಯಾರು ಹುಡುಕಾಟ ಸಂಪರ್ಕಿಸಿ ಎಚ್ಪಿ ಅಥವಾ ಸೇರಿಸುತ್ತದೆ ಮಾರ್ಕ್ (ಸರ್ಚ್) ನಿಮ್ಮ ಕಾಳಜಿಗೆ ಧನ್ಯವಾದಗಳು. ಉಚಿತ ಜಾಹೀರಾತುಗಳನ್ನು ಇಲ್ಲದೆ ನೋಂದಣಿ ಇಲ್ಲಿ ಎಲ್ಲರೂ ತ್ವರಿತ ಮತ್ತು ಸುಲಭ ನೀಡಲು ಅಥವಾ ಹೇಗೆ ಒಂದು ಉತ್ಪನ್ನ ಅಥವಾ ಸೇವೆದೊಡ್ಡ ಆಯ್ಕೆ ಆಸಕ್ತಿದಾಯಕ ಮತ್ತು ಸಂಬಂಧಿತ ಪ್ರಸ್ತಾಪಗಳನ್ನು, ಹಾಗೆಯೇ ಒಂದು ದೊಡ್ಡ ವಿವಿಧ ವಿಷಯಗಳು - ನೋಡಲು ಮತ್ತು ಪ್ರಸ್ತಾಪವನ್ನು, ಮಾರಾಟ, ಬಾಡಿಗೆ ಮತ್ತು ಬದಲಾವಣೆ, ಉಡುಗೊರೆಯಾಗಿ ನೀಡಲು ಮತ್ತು ಅನೇಕ ಹೆಚ್ಚು. ಸುದ್ದಿ, ಜರ್ಮನಿ, ಜರ್ಮನ್ ಭಾಷೆಯಲ್ಲಿ. ಘಟನೆಗಳು ಮತ್ತು ಘಟನೆಗಳು ಬರ್ಲಿನ್ ಮತ್ತು ಇತರ ಜರ್ಮನ್ ನಗರಗಳಿಗೆ. ಮಿಷನ್. ಒದಗಿಸುವುದು ಸುದ್ದಿ ಮತ್ತು ಮಾಹಿತಿಯನ್ನು ಒಂದು ಸಂಪೂರ್ಣವಾಗಿ ಶುದ್ಧ ರೂಪ. ಯಾವುದೇ ಅಂದಾಜು ಮಾತ್ರ ಸುದ್ದಿ. ನೀವು ರೂಪ ನಿಮ್ಮ ವರ್ತನೆ ಸುದ್ದಿ, ಸಂಪಾದಕರು ಯಾವುದೇ ರೀತಿಯಲ್ಲಿ ಬೇಡ್ತಾನೆ ವಿಧಿಸಲು ಓದುಗರು ಒಂದು ಅಭಿಪ್ರಾಯ. ಅದೇ ಸಮಯದಲ್ಲಿ, ನಾವು ಯಾವಾಗಲೂ ಸಂತೋಷ ನೀವು ಬಿಟ್ಟು ನಿಮ್ಮ ಕಾಮೆಂಟ್ಗಳನ್ನು ಪ್ರಕಟವಾದ ಸುದ್ದಿ ಮತ್ತು ಚರ್ಚೆಗಳಲ್ಲಿ ಭಾಗವಹಿಸಲು. ಬಳಕೆ ಯಾವುದೇ ವಸ್ತುಗಳನ್ನು ವೆಬ್ಸೈಟ್ನಲ್ಲಿ ಪೋಸ್ಟ್. ಮಾತ್ರ ಅನುಮತಿ ಒಪ್ಪಿಗೆ ಬಲ ಹೊಂದಿರುವವರ ಮತ್ತು ವಿಷಯ ಪೋಸ್ಟ್ ಲಿಂಕ್ ಮೂಲ. ಎಲ್ಲಾ ಹಕ್ಕುಗಳನ್ನು ವಸ್ತುಗಳನ್ನು ಸೈಟ್ ಅಡಿಯಲ್ಲಿ ಸಂರಕ್ಷಿಸಲಾಗಿದೆ ಜರ್ಮನ್ ಕಾನೂನು. ಡೊಮೇನ್ ಹೆಸರು ಮಾಲೀಕರು: ಕಂಪನಿ: ಆಯೋಜಕರು ನೋಂದಣಿ ಪ್ರಮಾಣಪತ್ರ ವಿಳಾಸ. ಸಂತೋಷಕ್ಕೆ ಏಕ ಪೋಷಕರು ಇಲ್ಲಿ, ಒಂದೇ ತಾಯಿ ಮತ್ತು ತಂದೆ ಹುಡುಕುತ್ತಿರುವ ಪೂರೈಸಲು ಪ್ರೀತಿ, ನಿಮ್ಮ ಹೊಸ ಕನಸಿನ ಸಂಗಾತಿಮಕ್ಕಳ ರಹಸ್ಯ ನಮ್ಮ ಡೇಟಿಂಗ್ ವೇದಿಕೆ, ಆದರೆ ಒಂದು ಪ್ರಮುಖ ಭಾಗವಾಗಿ ಭವಿಷ್ಯದ ಪಾಲುದಾರಿಕೆ. ನಿಮ್ಮ ಡೇಟಾವನ್ನು ಸುರಕ್ಷಿತ ಮತ್ತು ಅನಾಮಧೇಯ ಮತ್ತು ಬಹಿರಂಗ ಮಾಡಲಾಗುವುದಿಲ್ಲ ಮೂರನೇ ಪಕ್ಷಗಳು. ನಾವು ನಿಮಗೆ ಒದಗಿಸಲು ಏಕ ಪುರುಷರು ಮತ್ತು ಏಕ ಮಹಿಳೆಯರು ಒಂದು ಸುರಕ್ಷಿತ ಸೆಟ್ಟಿಂಗ್ ಮತ್ತು ಹುಡುಕಲು. ನಂತರ ಪ್ರೊಫೈಲ್ ರಚಿಸುವ, ನೀವು ಹುಡುಕುವುದು ನಿಮ್ಮ ಹೊಸ ಪ್ರೀತಿ ಅಡಿಯಲ್ಲಿ ಸಾವಿರಾರು ಸಿಂಗಲ್ಸ್ ರಲ್ಲಿ ವಿಯೆನ್ನಾ, ಮತ್ತು ಎಲ್ಲಾ ಇತರ ಪ್ರದೇಶಗಳಲ್ಲಿ ಆಸ್ಟ್ರಿಯಾ. ಅಲ್ಲಿ ಪ್ರೀತಿ ಬೀಳುತ್ತದೆ, ನಾವು ಗೊತ್ತಿಲ್ಲ, ದುರದೃಷ್ಟವಶಾತ್. ಕೈಯಾರೆ ಪರಿಶೀಲಿಸಿದ ಸದಸ್ಯರು ಪ್ರೊಫೈಲ್ ನಾವು ಮಾಡಲು ಉತ್ತಮ ಗುಣಮಟ್ಟದ ಹುಡುಕಾಟ ದೊಡ್ಡ ಪ್ರೀತಿ ಮತ್ತು ನೀವು ರಕ್ಷಿಸಲು ಆದ್ದರಿಂದ ವಾಸ್ತವವಾಗಿ ಮೊದಲು ಮತ್ತು ಸ್ಪ್ಯಾಮ್. ಆದ್ದರಿಂದ, ಕೇವಲ ನೋಂದಾಯಿತ ಸಿಂಗಲ್ಸ್. ಇತರ ಸಿಂಗಲ್ಸ್ ಹುಡುಕುತ್ತಿರುವ. ಸಂವಹನ ಆಧಾರದ ಪರಸ್ಪರ ಸಂಬಂಧಗಳು ಸಂವಹನ - ಅಗತ್ಯವನ್ನು ಒಂದು ವ್ಯಕ್ತಿ ಎಂದು ಒಂದು ಸಮಾಜ ಎಂದು, ಒಂದು ಬುದ್ಧಿವಂತ ಎಂದು ಒಂದು ವಾಹಕ ಪ್ರಜ್ಞೆ. ಸಂವಹನ ಒಂದು ಪ್ರಕ್ರಿಯೆ ಪರಸ್ಪರ ಪರಸ್ಪರ ಎಂದು ಆಹಾರ ಅಗತ್ಯಗಳನ್ನು ಪರಸ್ಪರ ವಿಷಯಗಳ ಮತ್ತು ಗುರಿಯನ್ನು ಸಭೆಯಲ್ಲಿ ಈ ಅಗತ್ಯವಿದೆಪಾತ್ರ ಮತ್ತು ತೀವ್ರತೆ ಸಂವಹನ ಆಧುನಿಕ ಸಮಾಜದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ, ಎಂದು ತೀವ್ರಗೊಂಡ ಮಾಹಿತಿ ವಿನಿಮಯ ಸಂಖ್ಯೆಯನ್ನು ಹೆಚ್ಚಿಸುತ್ತದೆ ತಾಂತ್ರಿಕ ಅರ್ಥ ಈ ವಿನಿಮಯ. ಜೊತೆಗೆ, ಅನೇಕ ಜನರು ಅವರ ವೃತ್ತಿಪರ ಚಟುವಟಿಕೆ ಸಂಬಂಧಿಸಿದ ಸಂವಹನ, ಅಂದರೆ ಒಂದು ವೃತ್ತಿಯ"ಮನುಷ್ಯ - ಮನುಷ್ಯ"ಟೈಪ್, ಹೆಚ್ಚುತ್ತಿದೆ. ಮನೋವಿಜ್ಞಾನದಲ್ಲಿ, ಅವರು ಒತ್ತು ಪ್ರಮುಖ ಅಂಶಗಳನ್ನು ಸಂವಹನ: ವಿಷಯ, ಉದ್ದೇಶ, ಮತ್ತು ಅರ್ಥ. ವಿಷಯ ಸಂವಹನ ಎಂದು ಮಾಹಿತಿ ಹರಡುವ ಒಂದು ದೇಶ ಎಂಬ ಮತ್ತೊಂದು ಸಮಯದಲ್ಲಿ ಸಂವಹನ. ವಿಷಯ ಮಾನವ ಸಂವಹನ ಹೆಚ್ಚು ವಿಶಾಲ ಹೆಚ್ಚು ಪ್ರಾಣಿಗಳು. ಜನರು ಮಾಹಿತಿ ವಿನಿಮಯ ಪರಸ್ಪರ, ಪ್ರಸ್ತುತ ತಮ್ಮ ಜ್ಞಾನ ವಿಶ್ವದ, ಮತ್ತು ತಮ್ಮ ಅನುಭವವನ್ನು ಹಂಚಿಕೊಳ್ಳಲು, ಸಾಮರ್ಥ್ಯಗಳು, ಮತ್ತು ಕೌಶಲಗಳನ್ನು. ಮಾನವ ಸಂವಹನ ಬಹುಮುಖಿ ವಿಷಯ, ಮತ್ತು ಅದರ ವಿಷಯ ವೈವಿಧ್ಯಮಯ. ಉದ್ದೇಶ ಸಂವಹನ ಎಂದು ಇದು ಒಂದು ದೇಶ ಘಟಕದ ನಿರ್ವಹಿಸುತ್ತದೆ ಈ ರೀತಿಯ ಚಟುವಟಿಕೆ. ಸಂದರ್ಭದಲ್ಲಿ ಪ್ರಾಣಿಗಳು, ಉದಾಹರಣೆಗೆ, ಈ ಇರಬಹುದು ಎಚ್ಚರಿಕೆ ಅಪಾಯ. ಒಂದು ಸಂವಹನ ಗುರಿಯನ್ನು ಹೆಚ್ಚು. ಮತ್ತು ಸಂದರ್ಭದಲ್ಲಿ ಅಭಿವ್ಯಕ್ತಿಶೀಲ ಗುರಿಗಳನ್ನು ಪ್ರಾಣಿಗಳು ಸಾಮಾನ್ಯವಾಗಿ ಸಂಬಂಧಿಸಿದ ತೃಪ್ತಿ ಜೈವಿಕ ಅಗತ್ಯವಿದೆ, ಮನುಷ್ಯ ಒಂದು ಅರ್ಥ ಪೂರೈಸಲು ವಿವಿಧ ಅಗತ್ಯಗಳನ್ನು: ಸಾಮಾಜಿಕ, ಸಾಂಸ್ಕೃತಿಕ, ಅರಿವಿನ, ಸೃಜನಶೀಲ, ಸೌಂದರ್ಯದ, ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಗೆ ಅಗತ್ಯವಿದೆ, ಇತ್ಯಾದಿ. ಸಂವಹನ ಉಪಕರಣಗಳು - ಎನ್ಕೋಡಿಂಗ್ ಮತ್ತು ಹರಡುವ ವಿಧಾನಗಳು, ಮರುಬಳಕೆ ಮತ್ತು ಡಿಕೋಡಿಂಗ್ ಮಾಹಿತಿ ಹರಡುವ ಕೋರ್ಸ್ ಸಂವಹನ. ಮಾಹಿತಿ ವಿನಿಮಯ ಸಾಧ್ಯ ಮೂಲಕ ನೇರ ದೈಹಿಕ ಸಂಪರ್ಕ, ಉದಾಹರಣೆಗೆ, ಸ್ಪರ್ಶಜ್ಞಾನ ಕೈಪಿಡಿ ಸಂಪರ್ಕಿಸಿ; ಇದು ಸಾಧ್ಯ ಪ್ರಸಾರ ಮತ್ತು ಗ್ರಹಿಸುವ ಮೂಲಕ ಮಾಹಿತಿ ಇಂದ್ರಿಯಗಳ ದೂರದಲ್ಲಿ, ಉದಾಹರಣೆಗೆ, ಗಮನಿಸುವುದರ ಮೂಲಕ ಚಳುವಳಿಗಳು ಇನ್ನೊಬ್ಬ ವ್ಯಕ್ತಿ ಅಥವಾ ಕೇಳುವ ತನ್ನ ಅಕೌಸ್ಟಿಕ್ ಸಂಕೇತಗಳನ್ನು. ಜೊತೆಗೆ ಈ ಡೇಟಾವನ್ನು ನೈಸರ್ಗಿಕ ವಿಧಾನಗಳು ಮಾಹಿತಿ ಪ್ರಸರಣ, ಯಾವುದೇ ಇತರ ವಿಧಾನಗಳು ಕಂಡುಹಿಡಿದರು ಅವರಿಗೆ, ಇದು ಭಾಷೆ, ಬರವಣಿಗೆ (ಗ್ರಂಥಗಳು, ಚಿತ್ರಗಳು, ಚಿತ್ರಗಳು, ಇತ್ಯಾದಿ.), ಹಾಗೂ ಎಲ್ಲಾ ರೀತಿಯ ತಾಂತ್ರಿಕ ಅರ್ಥ ರೆಕಾರ್ಡಿಂಗ್, ಹರಡುವ ಮತ್ತು ಸಂಗ್ರಹಿಸುವ ಮಾಹಿತಿ. ಮಾನವ ಸಂವಹನ ಮೌಖಿಕ ಮತ್ತು ಅಮೌಖಿಕ. ಅಮೌಖಿಕ ಸಂವಹನ ಬಳಕೆ ಇಲ್ಲದೆ ಭಾಷಾ ಅರ್ಥ, ಅಂದರೆ, ಮುಖದ ಅಭಿವ್ಯಕ್ತಿಗಳು ಮೂಲಕ ಮತ್ತು ಸನ್ನೆಗಳು; ಪರಿಣಾಮವಾಗಿ ತರುವ, ದೃಶ್ಯ, ಶ್ರಾವ್ಯ ಮತ್ತು ವಾಸನೆ ಚಿತ್ರಗಳನ್ನು ಇನ್ನೊಬ್ಬ ವ್ಯಕ್ತಿ. ಮೌಖಿಕ ಸಂವಹನ ಕೈಗೊಳ್ಳಲಾಗುತ್ತದೆ ಸಹಾಯದಿಂದ ಭಾಷೆ. ಅತ್ಯಂತ ರೂಪಗಳು ಅಮೌಖಿಕ ಸಂವಹನ ಇವೆ ಸಹಜ ಮನುಷ್ಯರು; ಅವರೊಂದಿಗೆ, ಜನರು ಹುಡುಕುವುದು ಪರಸ್ಪರ ಭಾವನಾತ್ಮಕ ಮಟ್ಟದಲ್ಲಿ, ಕೇವಲ ತಮ್ಮ ನೆರೆಹೊರೆಯ, ಆದರೆ ಇತರ ದೇಶ ಜೀವಿಗಳು. ಅನೇಕ ಹೆಚ್ಚಿನ ಪ್ರಾಣಿಗಳು (ಉದಾಹರಣೆಗೆ, ಕೋತಿಗಳು, ನಾಯಿಗಳು, ಡಾಲ್ಫಿನ್), ಹಾಗೂ ಮಾನವರು, ಸಾಮರ್ಥ್ಯವನ್ನು ಹೊಂದಿವೆ ಸಂವಹನ ಇತರ ಜನರು ಅಲ್ಲ ಮಾತಿನ. ಮೌಖಿಕ ಸಂವಹನ ಅನನ್ಯ ಮನುಷ್ಯರು. ಇದು ಹೆಚ್ಚು ಗುಣಲಕ್ಷಣಗಳು ಹೆಚ್ಚು ಅಮೌಖಿಕ ಸಂವಹನ. ಪ್ರಕಾರ ಎಲ್ ನ ವರ್ಗೀಕರಣ, ಸಂವಹನ ಕಾರ್ಯಗಳನ್ನು ಕೆಳಕಂಡಂತಿವೆ: ಸಂಪರ್ಕ-ಸಂಪರ್ಕ ಸ್ಥಾಪಿಸುತ್ತದೆ ನಡುವೆ ಸಂವಹನ ಪಾಲುದಾರರು ಮತ್ತು ಸ್ವೀಕರಿಸಲು ಸಿದ್ಧವಾಗಿದೆ ಮತ್ತು ಮಾಹಿತಿಯನ್ನು ಪ್ರಸಾರ. ಮಾಹಿತಿ ಪಡೆಯಲು ಹೊಸ ಮಾಹಿತಿ; ಪ್ರೇರಕ ಶಕ್ತಿ ಉತ್ತೇಜಿಸುವ ಚಟುವಟಿಕೆ ಸಂವಹನ ಸಂಗಾತಿ, ಮಾರ್ಗದರ್ಶನ ನಿರ್ದಿಷ್ಟ ಕ್ರಮಗಳು ಪರಸ್ಪರ ಮಾರ್ಗದರ್ಶನ ಮತ್ತು ಸಮನ್ವಯ ಸಂಘಟನಾ ಸಹಕಾರ ಚಟುವಟಿಕೆಗಳ; ಸಾಧಿಸುವ ಪರಸ್ಪರ ಸಾಮರಸ್ಯ - ಸರಿಯಾದ ಗ್ರಹಿಕೆ ಸಂದೇಶದ ಅರ್ಥವನ್ನು, ಪರಸ್ಪರ ಸಾಮರಸ್ಯ ನಡುವೆ ಪಾಲುದಾರರು; ವಿನಿಮಯ ಭಾವನೆಗಳು - ಉತ್ಸಾಹ ಬಲ ಭಾವನಾತ್ಮಕ ಅನುಭವ ಸಂಗಾತಿ; ಕಟ್ಟಡ ಸಂಬಂಧಗಳು - ಅರಿವು, ನಿಮ್ಮ ಸ್ಥಳದ ವ್ಯವಸ್ಥೆ ಪಾತ್ರಾಭಿನಯದ ಆಟಗಳು, ಸ್ಥಿತಿ, ವ್ಯಾಪಾರ ಮತ್ತು ಇತರ ಸಂವಹನ ಕಂಪನಿ; ಪ್ರಭಾವ-ಬದಲಾವಣೆಗಳು ಸ್ಥಿತಿ ಸಂವಹನ ಪಾಲುದಾರರು - ತಮ್ಮ ನಡವಳಿಕೆ, ಕಲ್ಪನೆಗಳು, ಅಭಿಪ್ರಾಯಗಳು, ನಿರ್ಧಾರಗಳನ್ನು, ಮತ್ತು ಇತರ ವಿಷಯಗಳನ್ನು. ಇವೆ ಮೂರು ಪರಸ್ಪರ ಅಂಶಗಳನ್ನು ಯೋಜನೆಯ ರಚನೆ: ) ಅಭಿವ್ಯಕ್ತಿಶೀಲ - ಮಾಹಿತಿ ವಿನಿಮಯ ನಡುವೆ ನಿವಾಸಿಗಳು; ) ಪರಸ್ಪರ - ನಡುವೆ ಪರಸ್ಪರ ಸಿಬ್ಬಂದಿ; ) ಗ್ರಹಿಕೆಯಲ್ಲಿ - ಪರಸ್ಪರ ಗ್ರಹಿಕೆ ಸಂಗಾತಿ ಸಂವಹನ ಮತ್ತು ತಂತ್ರಾಂಶ ಅನುಸ್ಥಾಪಿಸಲು ಈ ಆಧಾರದ ಮೇಲೆ ಪರಸ್ಪರ ತಿಳುವಳಿಕೆ. ನಾವು ಬಗ್ಗೆ ಮಾತನಾಡಲು ಸಂವಹನ ಸಂವಹನ, ಎಲ್ಲಾ ಮೊದಲ, ನೆನಪು ಪ್ರಕ್ರಿಯೆ ಸಂವಹನ ವಿನಿಮಯ ಜನರು ವಿಭಿನ್ನ ಕಲ್ಪನೆಗಳು, ವಿಚಾರಗಳು, ಆಸಕ್ತಿಗಳು, ಭಾವನೆಗಳನ್ನು, ಇತ್ಯಾದಿ.ಪರಸ್ಪರ. ಆದಾಗ್ಯೂ, ಸಂವಹನದ ಪ್ರಕ್ರಿಯೆ, ಅಲ್ಲಿ ಕೇವಲ ಚಳುವಳಿ ಮಾಹಿತಿ ಇಂತಹ, ಆದರೆ ಸಕ್ರಿಯಗೊಳಿಸುವ ವಿನಿಮಯ ಈ ಜ್ಞಾನ. ಮುಖ್ಯ ಲಕ್ಷಣ ಎಂದು ಜನರು ಪರಸ್ಪರ ಪ್ರಭಾವ ಪ್ರಕ್ರಿಯೆಯಲ್ಲಿ ವಿನಿಮಯ ಮಾಹಿತಿ. ಸಂವಹನ ಪ್ರಕ್ರಿಯೆ ಆಧರಿಸಿದೆ ಒಂದು ನಿರ್ದಿಷ್ಟ ಸಹಕಾರಿ ಚಟುವಟಿಕೆ, ಮತ್ತು ವಿನಿಮಯ ಜ್ಞಾನ, ವಿಚಾರಗಳನ್ನು, ಭಾವನೆಗಳನ್ನು, ಇತ್ಯಾದಿ.ಒಳಗೊಂಡಿರುತ್ತದೆ ಸಂಘಟನಾ ಇಂತಹ ಚಟುವಟಿಕೆಗಳು. ಮನೋವಿಜ್ಞಾನದಲ್ಲಿ, ನಾವು ವ್ಯತ್ಯಾಸ ಎರಡು ರೀತಿಯ ಪರಸ್ಪರ: ಸಹಕಾರ (ಸಹಯೋಗದೊಂದಿಗೆ) ಮತ್ತು ಸ್ಪರ್ಧೆ (ಸಂಘರ್ಷ). ಆದ್ದರಿಂದ, ಸಂವಹನ ಒಂದು ಪ್ರಕ್ರಿಯೆ ಪರಸ್ಪರ ಜನರ ನಡುವೆ, ಯಾವ ಸಂದರ್ಭದಲ್ಲಿ ಪರಸ್ಪರ ಸಂಬಂಧಗಳು ದಾಖಲಿಸಿದವರು, ಸ್ಪಷ್ಟವಾಗಿ ಮತ್ತು ರೂಪುಗೊಂಡಿತು. ಸಂವಹನ ಒಳಗೊಂಡಿರುತ್ತದೆ ವಿನಿಮಯ ಆಲೋಚನೆಗಳು, ಭಾವನೆಗಳನ್ನು, ಮತ್ತು ಅನುಭವಗಳು. ಪ್ರಕ್ರಿಯೆಯಲ್ಲಿ ಪರಸ್ಪರ ಸಂವಹನ, ಜನರು ಪ್ರಜ್ಞಾಪೂರ್ವಕವಾಗಿ ಅಥವಾ ಅರಿವಿಲ್ಲದೇ ಪ್ರಭಾವ ರಾಜ್ಯದ ಮನಸ್ಸು, ಭಾವನೆಗಳು, ಚಿಂತನೆಗಳು ಮತ್ತು ಕ್ರಮಗಳಿಂದ ಮತ್ತೊಂದು ವ್ಯಕ್ತಿ. ಸಂಪೂರ್ಣವಾಗಿ ವಿವಿಧ ಸಂವಹನ ಕಾರ್ಯಗಳನ್ನು ಒಂದು ನಿರ್ಣಾಯಕ ಅಂಶವಾಗಿದೆ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವ್ಯಕ್ತಿ, ವ್ಯಕ್ತಿಗತ ಅನುಷ್ಠಾನಕ್ಕೆ ವೈಯಕ್ತಿಕ ಗುರಿಗಳನ್ನು ಮತ್ತು ಒಂದು ಸೆಟ್ ಅಗತ್ಯಗಳನ್ನು ಪೂರೈಸಬೇಕು ಎಂದು. ಸಂವಹನ ಒಂದು ಆಂತರಿಕ ಯಾಂತ್ರಿಕ ಸಹಕಾರ ಜನರು ಮತ್ತು ಮುಖ್ಯ ಮೂಲ ಮಾಹಿತಿ ಒಂದು ವ್ಯಕ್ತಿ. ಉತ್ತಮ ಹುಡುಗಿ ಮಾಷ - ಸ್ವಾರ್ಥ, ಹಣಕಾಸು, ಜರ್ಮನಿ, ಮಾಸ್ಕೋ ಅಪಾರ್ಟ್ಮೆಂಟ್ ಮತ್ತು ರಜೆ ಈ ಏಳನೇ ವಿಭಾಗದಲ್ಲಿ ಪೂರ್ಣ ಮೂರು ಗಂಟೆ ಸಂದರ್ಶನ-ಸಂಭಾಷಣೆ ಜೊತೆ ಉತ್ತಮ ಹುಡುಗಿ ಮಾಷ -ವರ್ಷ-ಹಳೆಯ ಮಾಸ್ಕೋ, ವಾಸಿಸುವ, ತನ್ನ ತಾಯಿ, ಮಲತಂದೆ, ಯಾರು ತನ್ನ, ಒಂದು ಸಹೋದರ ಮತ್ತು ಸಹೋದರಿ ಎರಡನೇ ಮದುವೆಮಾಷ ಪದವಿ ಕಾಲೇಜು ಎಂದು ದಾದಿ ಆಗಲು ಬಯಸಿದೆ ಒಂದು ಡಾಕ್ಟರ್ ಪದವಿ ಪಡೆದ ನಂತರ ಜರ್ಮನ್ ವಿಶ್ವವಿದ್ಯಾಲಯ. ಅವರು ಇನ್ನೂ ಒಂದು ಕಚ್ಚಾ ಮತ್ತು ನಾನು ಮುರಿದುಬಿತ್ತು ಇತ್ತೀಚೆಗೆ ತನ್ನ ಗೆಳೆಯ ಮತ್ತು ಹೆಚ್ಚು, ಹೆಚ್ಚು. ಉತ್ತಮ ಹುಡುಗಿ ಮಾಷ - ಸ್ವಾರ್ಥ ತಾಯಿ, ಹಣಕಾಸು, ಅಧ್ಯಯನ ಜರ್ಮನಿ, ಅಪಾರ್ಟ್ಮೆಂಟ್, ಮಾಸ್ಕೋ, ಒಂದು ಬೇಸಿಗೆ ರಜೆ ಕಾಟೇಜ್ ಮತ್ತು ಅಬ್ಕಾಝಿಯ. ಪರಿಚಯ ಛಾಯಾಗ್ರಹಣ ಛಾಯಾಗ್ರಹಣ ಪ್ರಕ್ರಿಯೆ ತೆಗೆಯಲು ಬೆಳಕಿನ ಕಿರಣಗಳು ಒಂದು ಬೆಳಕಿನ ಸೂಕ್ಷ್ಮ ರೆಕಾರ್ಡಿಂಗ್ ಮಧ್ಯಮ (ಉದಾಹರಣೆಗೆ, ಚಿತ್ರ ಅಥವಾ ಡಿಜಿಟಲ್ ಸಿಸಿಡಿ)ಈ ಕಾಣಬಹುದು ಎಂದು ಎರಡು ಗುರಿಗಳನ್ನು: ಡಜನ್ಗಟ್ಟಲೆ ಇವೆ ವಿವಿಧ ರೀತಿಯ ಛಾಯಾಗ್ರಹಣ. ಕೆಲವು ಪ್ರದೇಶಗಳಲ್ಲಿ ಅಗತ್ಯವಿರುವ ವಿಶೇಷ ಜ್ಞಾನ (ಉದಾಹರಣೆಗೆ, ವೈಜ್ಞಾನಿಕ ಛಾಯಾಗ್ರಹಣ), ಆದರೆ ಬಹುತೇಕ ಎಲ್ಲಾ ಛಾಯಾಗ್ರಹಣ ಒಳಗೊಂಡಿರುತ್ತದೆ ಅದೇ ಮೂಲ ತತ್ವಗಳನ್ನು ಪಡೆಯಲು ಒಂದು ಸ್ಪಷ್ಟ ಚಿತ್ರ ಲೆನ್ಸ್ ಮೂಲಕ ಮತ್ತು ಗಮನ ಮೇಲೆ ಒಂದು ರೆಕಾರ್ಡಿಂಗ್ ಮಧ್ಯಮ. ಇವೆ ಅನೇಕ ರೀತಿಯ ಕ್ಯಾಮೆರಾಗಳು. ವೃತ್ತಿಪರ ಛಾಯಾಗ್ರಾಹಕ, ಉದಾಹರಣೆಗೆ, ಆಯ್ಕೆ ಕ್ಯಾಮೆರಾಗಳು ವಿವಿಧ ಉದ್ದೇಶಗಳಿಗಾಗಿ. ಅತ್ಯಂತ ಜನಪ್ರಿಯ ರೀತಿಯ ಕ್ಯಾಮೆರಾ ತೆಗೆಯಲು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸಿಂಗಲ್-ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾ (ಎಸ್ಎಲ್ಆರ್). ನೀವು ಆಸಕ್ತಿ ಇದ್ದರೆ, ಛಾಯಾಗ್ರಹಣ, ನೀವು ಬಹುಶಃ ಅಗತ್ಯವಿದೆ ರಿಫ್ಲೆಕ್ಸ್ ಕ್ಯಾಮೆರಾ. ಸಾಂಪ್ರದಾಯಿಕ ಛಾಯಾಗ್ರಹಣ ಮತ್ತು ಬಳಕೆ ಛಾಯಾಗ್ರಹಣ ಒಂದು ರೆಕಾರ್ಡಿಂಗ್ ಮಧ್ಯಮ, ಇದು ಒಂದು ರಾಸಾಯನಿಕ ಪ್ರಕ್ರಿಯೆ. ಆಧುನಿಕ ಛಾಯಾಗ್ರಹಣ ಬಲವಾಗಿ ಒತ್ತು ಡಿಜಿಟಲ್ ಛಾಯಾಗ್ರಹಣ, ಇದು ಒಂದು ವಿದ್ಯುನ್ಮಾನ ಪ್ರಕ್ರಿಯೆ. ಎರಡೂ ರೀತಿಯ ಛಾಯಾಗ್ರಹಣ, ಮೂಲಭೂತ ಪ್ರಕ್ರಿಯೆಗೆ ಅದೇ ತೋರಿಸಿರುವಂತೆ ಈ (ಸರಳೀಕೃತ) ಕ್ಯಾಮೆರಾ ರೇಖಾಚಿತ್ರ: ಮುಖ್ಯ ಭಾಗವಾಗಿ ಕ್ಯಾಮೆರಾ ಇದೆ ಒಂದು ಆಪ್ಟಿಕಲ್ ಅಂಶ, ಅಂದರೆ, ಒಂದು ಲೆನ್ಸ್. ಉದ್ದೇಶ, ಲೆನ್ಸ್ ಹಿಡಿಯಲು ಘಟನೆ ಬೆಳಕಿನ ಕಿರಣಗಳು ಮತ್ತು ಅವುಗಳನ್ನು ಬಾಗಿ, ರೂಪಿಸುವ ಒಂದು ಸ್ಪಷ್ಟ ಚಿತ್ರ ರೆಕಾರ್ಡಿಂಗ್ ಮೇಲೆ ಮಧ್ಯಮ. ಲೆನ್ಸ್ ರಚನೆಯನ್ನು ನಿರ್ಧರಿಸುತ್ತದೆ ಪ್ರಮಾಣವನ್ನು ಬೆಳಕಿನ ಮತ್ತು ವರ್ಧನ ಪರಿಣಾಮವಾಗಿ ಚಿತ್ರ. ಅರ್ಥಮಾಡಿಕೊಳ್ಳಲು ಛಾಯಾಗ್ರಹಣ, ನೀವು ಅರ್ಥ ಮಾಡಿಕೊಳ್ಳಬೇಕು ಮಸೂರಗಳು. ಎಲ್ಲಾ ರೂಪಗಳು ಕಲೆ, ಉತ್ತಮ ಛಾಯಾಗ್ರಹಣ ಅಭ್ಯಾಸ ಬರುತ್ತದೆ. ತಿಳಿವಳಿಕೆ ಕ್ಯಾಮೆರಾ, ತಿಳಿವಳಿಕೆ ಸಂಯೋಜನೆ ಚಿತ್ರ ಮತ್ತು ಅಭ್ಯಾಸ. ಅನುಭವ ಜರ್ಮನಿ ಡೇಟಿಂಗ್ ಸೈಟ್ಗಳು ಜರ್ಮನಿಸಂಬಂಧ. ಮನಸ್ಥಿತಿ. ಚಂದಾದಾರರಾಗಿ ಚಾನೆಲ್ ಹಣಕಾಸು. ಬಗ್ಗೆ ಸಾಮಾಜಿಕ ಪಾತ್ರವನ್ನು ಒಂದು ಯಂಗ್ ಮ್ಯಾನ್. ಅಂತಾರಾಷ್ಟ್ರೀಯ ಮದುವೆ ಸಂಸ್ಥೆ ಕ್ಸೇನಿಯಾ ಹೊಂದಿದೆ ಒಂದು ಅಪೂರ್ಣ ಪಕ್ಷದ ಡೇಟಿಂಗ್ ಪುರುಷರು. ಈ ವೀಡಿಯೊ ನಾನು ಬಯಸುವ ನೀವು ಭೇಟಿ ವ್ಲಾಡಿಮಿರ್ ವ್ಲಾಡಿಮಿರ್: ಜರ್ಮನಿ. ನಾವು ಜರ್ಮನಿಗೆ ತೆರಳಿದರು. ಅತ್ಯಂತ ಸುಂದರ ಹುಡುಗಿ ಚಲನಚಿತ್ರ ಅತ್ಯಂತ ಸುಂದರ ಹುಡುಗಿ ವಿಶ್ವದ, ಈ ಹೊಸ ವರ್ಗ ಪ್ರಯತ್ನಿಸುತ್ತಿರುವ, ಈಕೆಯನ್ನು ಆರನ್ ಸಹ, ಅವರು ತಲೆತಗ್ಗಿಸಿದ ತನ್ನ ದೊಡ್ಡ ಮೂಗು ಮತ್ತು ತನ್ನ ಕಲಾತ್ಮಕ ಪ್ರತಿಭೆ, ಆದ್ದರಿಂದ, ಮತ್ತೊಂದು ಕ್ರಮ ಅತ್ಯಂತ ಸುಂದರ ಹುಡುಗಿ ಪ್ರಪಂಚದ ಅತ್ಯಂತ ಸುಂದರ ಹುಡುಗಿ ವಿಶ್ವದ? ಈ ಒಂದು ಪ್ರಶ್ನೆ ಪ್ರೇಮಿಗಳು ಮತ್ತು ಬಿಳಿ ಉತ್ತರ ವರ್ಷದ, ಸಿರಿಲ್ (ಆರನ್) ಸಾಕಷ್ಟು ಸ್ಪಷ್ಟವಾಗುತ್ತದೆ: ಅವರಿಗೆ ನ್ ಮ್ಯಾನ್ ಭೂಮಿಯ ಮೇಲೆ, ರಾಕ್ಸಿ (ಲೂನಾ). ಅವಳು ಸಿಕ್ಕಿತು ಒದ್ದು ಹೊರಗೆ ತನ್ನ ಕೊನೆಯ ಶಾಲೆ ಮತ್ತು ಈಗ ತನ್ನ ವರ್ಗ. ಮೇಲೆ ವರ್ಗ ಟ್ರಿಪ್ ಬರ್ಲಿನ್ ಸ್ನೇಹಿತರು ಎರಡು. ಕೇವಲ ಸಮಸ್ಯೆ ನಲ್ಲಿ ವಿಷಯ ಸಿರಿಲ್ ಹೊಂದಿದೆ ಒಂದು ಬೃಹತ್ತಾದ ಮೂಗು ಮತ್ತು, ಆದ್ದರಿಂದ, ತಲೆತಗ್ಗಿಸಿದ ಅರಿಕೆ ಬಹಿರಂಗವಾಗಿ ತನ್ನ ನಿಜವಾದ ಪ್ರೀತಿ ರಾಕ್ಸಿ, ಏಕೆಂದರೆ ಅವರು ನಿರೀಕ್ಷೆ ತನ್ನ ಮೊದಲ ಸ್ಥಳದಲ್ಲಿ, ಯಾವುದೇ ಅವಕಾಶಗಳು. ಆದಾಗ್ಯೂ, ಸಿರಿಲ್ ಫಾರ್ ರಾಕ್ಸಿ ಹಾಡುಗಳು, ಮತ್ತು ಬರೆಯುತ್ತಾರೆ, ಆದರೆ, ಗುರುತಿಸದೇ ತಮ್ಮನ್ನು. ಏಕೆಂದರೆ ರಾಕ್ಸಿ ಕೇಳ್ತಾರೆ ಹೆಚ್ಚು ರಿಕ್, ಸುಂದರ, ಆದರೆ ಪ್ರಕಾಶಮಾನವಾದ, ಸಿರಿಲ್, ತನ್ನ ಕೆಲಸ ತಕ್ಷಣ ರಿಕ್, ರಕ್ಷಿಸಲು ವಿಶೇಷವಾಗಿ ತನ್ನ ಕನಸಿನ ಹುಡುಗಿ ಮುಂದೆ ವಿಧಾನಗಳು ಮತ್ತು ಪುರುಷತ್ವ. ಹಿನ್ನೆಲೆ ಮಾಹಿತಿಯನ್ನು ಅತ್ಯಂತ ಸುಂದರ ಹುಡುಗಿ ವಿಶ್ವದ, ಜರ್ಮನ್ ಹದಿಹರೆಯದ ಸುಂದರಿ ಚಲನಚಿತ್ರ, ಅತ್ಯಂತ ಸುಂದರ ಹುಡುಗಿ, ವಿಶ್ವದ ಆಗಿತ್ತು ನಿರ್ದೇಶನದ ಅರನ್, ಯಾರು ಇದಕ್ಕೂ ಈಗಾಗಲೇ ಚಿತ್ರೀಕರಣ ಹಾಸ್ಯ ಇಂತಹ ಅಥವಾ ಅರ್ಥ, ಹೆದ್ದಾರಿ ಹೆಲ್ಲಸ್, ಮತ್ತು ಕೊನೆಯ ಬಿತ್ತು. ಅತ್ಯಂತ ಸುಂದರ ಹುಡುಗಿ ವಿಶ್ವದ ಆಧುನಿಕ ಜರ್ಮನ್ ರೂಪಾಂತರ ಸಾಹಿತ್ಯ ಕೃತಿ, ಇದು ಬರೆದ ಒಂದು ನಾಟಕ ತುಣುಕು ಮೂಲಕ. ಫ್ರೆಂಚ್ ಬರಹಗಾರ ಮತ್ತು ಕವಿ, ಮಾಡಲಾಗಿತ್ತು ಸ್ಫೂರ್ತಿ ಸಮಯದಲ್ಲಿ ತನ್ನ ಜೀವನದ ಕಥೆ ನಿಜವಾದ ಡಿ, ಹೊಂದಿತ್ತು ಆವಿಷ್ಕಾರ, ಹೆಚ್ಚು ತನ್ನ ಜೀವನಚರಿತ್ರೆ. ಕಥೆ ಮಾಡಲಾಗಿದೆ ಪ್ರದರ್ಶಿಸಿದರು ಹಲವಾರು ಬಾರಿ ಒಂದು ಚಿತ್ರ. - ಅನುಷ್ಠಾನಕ್ಕೆ ಐದು ಬಾರಿ ಆಸ್ಕರ್ ನಾಮನಿರ್ದೇಶನ ನಾಟಕ ಜೊತೆ é, ಹಾಗೆಯೇ ಹೆಚ್ಚು ಆಧುನಿಕ ರೂಪಾಂತರ,, ಸ್ಟೀವ್ ಮಾರ್ಟಿನ್. ನೀವು ಭೇಟಿ ಮಾಡಬಹುದು - ಫ್ರೆಂಚ್ ಅನುವಾದ. ಫ್ರೆಂಚ್ ನಿಘಂಟು-ಕನ್ನಡ ನೀವು ತಿಳಿದಿರುವಿರಾ?"ಎಲ್ಲಾ ನಮ್ಮ ಎರಡು ರೀತಿಯಲ್ಲಿ ಭಾಷೆಗಳ ಅಂದರೆ, ನೀವು ಮಾಡಬಹುದು ಹುಡುಕಾಟ ಪದಗಳನ್ನು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿನೀವು ತಿಳಿದಿರುವಿರಾ?"ಎಲ್ಲಾ ನಮ್ಮ ಎರಡು- ಭಾಷೆಗಳ ಅಂದರೆ, ನೀವು ಮಾಡಬಹುದು ಹುಡುಕಾಟ ಪದಗಳನ್ನು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ. ಈ ನುಡಿಗಟ್ಟುಗಳು ಬಂದು ಬಾಹ್ಯ ಮೂಲಗಳಿಂದ. ಜರ್ಮನ್ ವೀಡಿಯೊ ಚಾಟ್ ರೂಲೆಟ್, ಸ್ಕೈಪ್ ನೀವು ಹದಿನೆಂಟು ವರ್ಷ ವೀಡಿಯೊ ಚಾಟ್ ಇಂದು ಅತ್ಯಂತ ಜನಪ್ರಿಯ ಜರ್ಮನ್ ಚಾಟ್ ರೂಲೆಟ್ಅಡಿಯಲ್ಲಿ ಹೇಳಿಕೆ ಅಭಿವರ್ಧಕರು, ವೀಡಿಯೊ ಚಾಟ್ ದೈನಂದಿನ ಭೇಟಿ ಬಗ್ಗೆ ಸಾವಿರ ಜನರು. ವೀಡಿಯೊ ಚಾಟ್ ನೀವು ಸಹ ಭೇಟಿ ಪ್ರಸಿದ್ಧ ಡಿಮಿಟ್ರಿ, ಪಾಶಾ, ಜೂಲಿಯಾ, ಮತ್ತು ಡಜನ್ಗಟ್ಟಲೆ ಇತರ ಬ್ಲಾಗಿಗರು ದಾಖಲೆ ತಮ್ಮ ವೀಡಿಯೊ ಚಾಟ್ ರೂಲೆಟ್ ವೀಡಿಯೊ ಚಾಟ್. ಬಹುತೇಕ ಸಂದರ್ಶನ ಚಾಟ್ ಜರ್ಮನ್ ಮಾತನಾಡುತ್ತಾರೆ, ಆದ್ದರಿಂದ ನೀವು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ ಜರ್ಮನ್ ಹುಡುಗಿಯರು ಮತ್ತು ಹುಡುಗರಿಗೆ. ಚಾಟ್ ರೂಲೆಟ್ ನಿಷೇಧಿಸಲಾಗಿದೆ, ಬೆತ್ತಲೆ, ಹವ್ಯಾಸಿ ಮತ್ತು ಅವಮಾನ ಮತ್ತು ಸಹಚರರು, ಇಲ್ಲದಿದ್ದರೆ ನೀವು ಬೇಗನೆ ನಿಷೇಧ ಮಾಡರೇಟರ್ಗಳು. ನೆನಪಿಡಿ: ಅನ್ಲಾಕ್ ವೀಡಿಯೊ ಚಾಟ್ ಪಾವತಿ. ಚಾಟ್ ರೂಲೆಟ್ ವೀಡಿಯೊ ಚಾಟ್ ಜರ್ಮನ್ ಮೊದಲ ಇತಿಹಾಸದಲ್ಲಿ, ಆದರೆ ಇದು ತ್ವರಿತವಾಗಿ ಒತ್ತಿದರೆ ಹೊಸ ಸಮಯದಲ್ಲಿ, ಸೇವೆ ಯಾದೃಚ್ಛಿಕ ಸಂವಹನ. ಮೊದಲ ತಿಂಗಳು ಕೆಲಸ ಇದು ಭೇಟಿ ಸಾವಿರಾರು ಜನರು. ಈಗ ಪ್ರತಿ ದಿನ ಇವೆ, ಸುಮಾರು ಇಪ್ಪತ್ತು ಸಾವಿರ ಆನ್ಲೈನ್, ಆದ್ದರಿಂದ ಹುಡುಕಲು ಒಂದು ಆಸಕ್ತಿದಾಯಕ ಸಂವಾದಕ ಹೋಗುತ್ತಿಲ್ಲ ಇದೆ ಎಂದು ಸುಲಭ ಹೊಸ ವೀಡಿಯೊ ಚಾಟ್ ಹುಡುಗಿಯರು. ಅದರ ಮುಖ್ಯ ಲಾಭವನ್ನು ಹೊಂದಿದೆ ಎಂದು ಅಲ್ಲಿ ನೀವು ಮಾತ್ರ ಆಯ್ಕೆ ಹುಡುಗಿಯರು ಸಂವಹನ ಮಾತ್ರ ನ್ಯಾಯೋಚಿತ ಲೈಂಗಿಕ. ಇತರ ಪೂರೈಕೆ ಮತ್ತು ನೀವು ಅಂತಹ ಒಂದು ಆಯ್ಕೆಯನ್ನು, ಏಕೆಂದರೆ ಸಾಮಾನ್ಯವಾಗಿ ಸಂಖ್ಯೆ ಹುಡುಗರು ಮತ್ತು ಹುಡುಗಿಯರು ಚಾಟ್ ಅದೇ ಅಲ್ಲ. ಆಯ್ಕೆ ಯಾರಿಗೆ ನೀವು ಬಯಸುವ ಸಂವಹನ. ವಾಸ್ತವವಾಗಿ ಹೊರತಾಗಿಯೂ ಎಂದು ಅಥವಾ ಅಭಿವೃದ್ಧಿಪಡಿಸಲಾಯಿತು ಜರ್ಮನ್ ಸ್ಕೂಲ್, ವ್ಯಾಪಕವಾಗಿ ಕರೆಯಲಾಗುತ್ತದೆ ಕೊಂಡರು ವೆಸ್ಟ್. ನಂತರ ಒಂದು ಕಥೆ ಅಮೆರಿಕನ್ ದೂರದರ್ಶನ ಹಾಜರಾತಿ ಗಗನಕ್ಕೇರಿತು ಗೆ ಮಿಲಿಯನ್. ಇದು ನಂತರ ವಾಣಿಜ್ಯ ಯಶಸ್ಸು ಸೈಟ್ ಕಾಣಿಸಿಕೊಂಡವು ಕ್ಲೋನ್ಸ್ ಮತ್ತು ವಿವಿಧ ಸಾದೃಶ್ಯಗಳು. ಪ್ರಕಾರ ಡೆವಲಪರ್, ಲಕ್ಷಾಂತರ ಭೇಟಿ ಇತ್ತು ಆನ್ಲೈನ್, ದೈನಂದಿನ ಆದಾಯ ಜಾಹೀರಾತು ಗಾತ್ರ. ಈಗ ಚಾಟ್ ಮಾತ್ರ - ಸಾವಿರಾರು ಆನ್ಲೈನ್, ಆದಾಗ್ಯೂ, ಎಂದು ನೀವು ಜನರು ಭೇಟಿ ಮಾಡಬಹುದು, ಅಭ್ಯಾಸ ಕನ್ನಡ ಮತ್ತು ಕೇವಲ ಮೋಜು. ಮೊದಲ ಕಝಕ್ ಚಾಟ್ ರೂಲೆಟ್ ಚಾಟ್ ನೀವು ಚಾಟ್ ಮಾಡಬಹುದು ಅಲ್ಲಿ ಯಾವುದೇ ವಿಷಯದ ಮೇಲೆ ಅನಾಮಧೇಯವಾಗಿ. ಚಾಟ್ ರೂಲೆಟ್ ಹುಡುಗಿಯರು ಮತ್ತು ಹುಡುಗರಿಗೆ ಕಝಾಕಿಸ್ತಾನ್ ಒಂದು ಕೆಟ್ಟ ರೀತಿಯಲ್ಲಿ ಸಮಯ ಕಳೆಯಲು. ವೀಡಿಯೊ ಸಂವಹನ ಕಝಕ್ ತರಲು ಭರವಸೆ ಧನಾತ್ಮಕ ಭಾವನೆಗಳನ್ನು ಬಹಳಷ್ಟು. ನೀವು ತಿಳಿಯಲು ಬಯಸುವ ಕಝಕ್ ಭಾಷೆ ಸಹಾಯ ಮಾಡುತ್ತದೆ, ನೀವು ವೀಡಿಯೊ ಚಾಟ್. ವೀಡಿಯೊ ಚಾಟ್ ಜರ್ಮನ್ ವೀಡಿಯೊ ಚಾಟ್ ಮಾಡಲಾಯಿತು ಪ್ರಚಾರ ಮುಖ್ಯವಾಗಿ ಶೃಂಗಾರ ಸೈಟ್ಗಳು ಆದ್ದರಿಂದ, ಪ್ರೇಕ್ಷಕರ ಸಂಗ್ರಹಿಸಿದರು ಇದು ಸೂಕ್ತ. ಮುಖ್ಯ ಭೇಟಿ ಜರ್ಮನ್ ವೀಡಿಯೊ ಚಾಟ್ ಪುರುಷರು ಸಲಿಂಗಕಾಮಿ ಚಾಟ್, ಆದ್ದರಿಂದ ಜರ್ಮನ್ ಮಾಡಬಹುದು ಎಂಬ ವೀಡಿಯೊ ಚಾಟ್ ಸಲಿಂಗಕಾಮಿ. ನೀವು ಖಚಿತವಾಗಿ ಮಾಡಬಾರದು ಭೇಟಿ ಸಂವಹನ ಮತ್ತು ಡೇಟಿಂಗ್ ಹುಡುಗಿಯರು. ಸಹ ವೆಬ್ಸೈಟ್ ಅಲ್ಲ ಮೌಲ್ಯದ ಭೇಟಿ ವೇಳೆ, ನೀವು ಅಡಿಯಲ್ಲಿ ಹದಿನೆಂಟು. ಸಲಿಂಗಕಾಮಿ ಚಾಟ್ ರೂಲೆಟ್, ವೀಡಿಯೊ ಚಾಟ್ ಜರ್ಮನ್ ನೀವು ಮಾದರಿಯಾಗಿದೆ. ಚಾಟ್ ಪ್ರತಿ ದಿನ ಆನ್ಲೈನ್ ಇವೆ ಸಾವಿರಾರು ಪುರುಷರು ಹುಡುಕುತ್ತಿರುವ ಯಾರು ಡೇಟಿಂಗ್. ನಂತರ ಪ್ರಯತ್ನಿಸಿ ಒಂದು ಜರ್ಮನ್ ಚಾಟ್ ರೂಲೆಟ್. ನುಡಿಗಟ್ಟು ಯಾದೃಚ್ಛಿಕ ಚಾಟ್. ಈ ಅನುವಾದ ನಿಖರವಾಗಿ ವಿವರಿಸುತ್ತದೆ ಮೂಲಭೂತವಾಗಿ ವೀಡಿಯೊ ಚಾಟ್: ಕ್ಲಿಕ್ ಮಾಡುವುದರ ಮೂಲಕ ಈ ಬಟನ್ ನೀವು ಆರಂಭಿಸಲು ಒಂದು ಆಕರ್ಷಕ ಚಾಟ್ ಯಾದೃಚ್ಛಿಕ ಸಂವಾದಕ. ಅಲ್ಲಿ ಒಂದು ಆಯ್ಕೆ ಅವಕಾಶ ದೇಶದ, ನಿಮ್ಮ ಸಂವಾದಕ ಮತ್ತು ಸಂವಹನ, ಉದಾಹರಣೆಗೆ, ಬಳಕೆದಾರರು ಜರ್ಮನಿ. ನೀವು ಮಾತನಾಡಲು ಬಯಸುವ, ಕೇವಲ ಇಂಗ್ಲೀಷ್ ಮಾತನಾಡುವ ಬಳಕೆದಾರರು, ಆಯ್ಕೆ ನಮಗೆ ಅಥವಾ ಯುಕೆ. ಬೇಸಿಗೆಯಲ್ಲಿ ವರ್ಷದ, ಚಾಟ್ ರೂಲೆಟ್ ಹೊಂದಿದೆ ದಾಟಿ ಎಲ್ಲಾ ಕರೆಯಲಾಗುತ್ತದೆ ಚಾಟ್ ಜನಪ್ರಿಯತೆ. ಫ್ರಾನ್ಸ್ ಮಾತ್ರವಲ್ಲ ಐಫೆಲ್ ಟವರ್ ಮತ್ತು ಪ್ರಣಯ ವಾಕ್, ಆದರೆ ಉಚಿತ ವೀಡಿಯೊ ಚಾಟ್. ಅಭಿವೃದ್ಧಿಪಡಿಸಲಾಯಿತು ಮತ್ತು ತ್ವರಿತವಾಗಿ ಪಡೆಯಿತು ಅದರ ಪ್ರೇಕ್ಷಕರು. ನಂತರ, ವೆಬ್ಸೈಟ್ ಬದಲಾಗಿಲ್ಲ ವಿನ್ಯಾಸ, ಆದರೆ ಈ ಪರಿಣಾಮ ಬೀರುವುದಿಲ್ಲ ಸುಲಭವಾಗಿ ಸಂವಹನ. ಇಲ್ಲಿ ನೀವು ಅಭ್ಯಾಸ ಮಾಡಬಹುದು ನಿಮ್ಮ ಫ್ರೆಂಚ್, ಮತ್ತು ನೀವು ಗೊತ್ತಿಲ್ಲ ಭಾಷೆ, ಕನಿಷ್ಠ ತಿಳಿಯಲು ಒಂದು ಕೆಲವು ಫ್ರೆಂಚ್ ಪದಗಳು. ವೀಡಿಯೊ ಚಾಟ್ ಆರಂಭಿಸಲಾಯಿತು ಮೂಲಕ ಜರ್ಮನ್ ಡೆವಲಪರ್, ಸೃಷ್ಟಿಕರ್ತ ಜನಪ್ರಿಯ ಚಾಟ್ ರೂಲೆಟ್ ವೀಡಿಯೊ ಚಾಟ್, ಜೊತೆಗೆ ಜರ್ಮನ್ ಆವೃತ್ತಿ. ಇಲ್ಲಿ, ಮುಖ್ಯ ಭೇಟಿ ನಿವಾಸಿಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಇಂಗ್ಲೀಷ್ ಮಾತನಾಡುವ ಬಳಕೆದಾರರು. ಇಂಟರ್ಫೇಸ್ ರೂಲೆಟ್ ಮಾಡಿದ ಸಹ ಇಂಗ್ಲೀಷ್ ರಲ್ಲಿ. ಚಾಟ್ ಕಷ್ಟ ಕರೆ ಬ್ಲಾಕ್ಬಸ್ಟರ್, ಆದರೆ ಅದರ ವಿಶಿಷ್ಟ ಲಕ್ಷಣವನ್ನು ಒಂದು ಅನುಮೋದನೆ, ಆದ್ದರಿಂದ ನೀವು ನೋಡಬಹುದು ಏನೂ ಅಸಭ್ಯ. ಅಲ್ಲ ಸಲುವಾಗಿ ಶಿಕ್ಷೆ, ನೀವು ಮಾಡಬಾರದು ಮುರಿಯಲು ಚಾಟ್ ನಿಯಮಗಳು. ಮತ್ತೊಂದು ಅಮೆರಿಕನ್ ವೀಡಿಯೊ ಚಾಟ್. ಹೆಸರು ಜರ್ಮನ್ ಉಲ್ಲೇಖ ಅತ್ಯಂತ ಜನಪ್ರಿಯ ಸಾಮಾಜಿಕ ನೆಟ್ವರ್ಕ್. ಜರ್ಮನ್ ಯಾವುದೇ ಮಿತವಾಗಿ, ಆದ್ದರಿಂದ ಜಾಗರೂಕರಾಗಿರಿ ಇಲ್ಲ ನೀವು ಭೇಟಿ ಮಾಡಬಹುದು ಯಾರಾದರೂ ಮತ್ತು ಏನು, ಮತ್ತು ಕೊನೆಗೊಳ್ಳುವ ಮನುಷ್ಯ, ಮುಖವಾಡ, ಒಂದು ಕುದುರೆ. ವೀಡಿಯೊ ಚಾಟ್ ಸಾಕಷ್ಟು ಜನಪ್ರಿಯ ವಿದೇಶದಲ್ಲಿ, ಆದ್ದರಿಂದ ಮಾತನಾಡಲು ಇಲ್ಲ ಹೊಂದಿರುತ್ತದೆ ಪ್ರಧಾನವಾಗಿ ಕನ್ನಡ. ಜರ್ಮನ್ ವೀಡಿಯೊ ಚಾಟ್ ಅದೇ ಸೃಷ್ಟಿಕರ್ತ ವೀಡಿಯೊ ಚಾಟ್. ನೀವು ಮಾಡುತ್ತೇವೆ ಎಂದು ಪರಿಚಿತ ಇಂಟರ್ಫೇಸ್ ಮತ್ತು ಮಿತವಾಗಿ. ಜರ್ಮನ್ ಚಾಟ್ ರೂಲೆಟ್ ನೀವು ಬಳಸಲು ಭಾಷೆ ಕಲಿಕೆ, ನಂತರ ಸಂವಹನ ಒಂದು ಸ್ಥಳೀಯ ಸ್ಪೀಕರ್ ಸಾಮಾನ್ಯವಾಗಿ ಯಾವುದೇ ಉತ್ತಮವಾಗಿ ಶಿಕ್ಷಣ. ಕನಿಷ್ಠ ಇನ್ನೂ ಅನೇಕ ಬಳಕೆದಾರರು ಆನ್ಲೈನ್, ಆದರೆ ನೀವು ಖಂಡಿತವಾಗಿಯೂ ಯಾರಾದರೂ ಹುಡುಕಲು ಮಾತನಾಡಲು. ಚಾಟ್ ರೂಲೆಟ್ ಜರ್ಮನಿಯ ಅಭಿವೃದ್ಧಿಪಡಿಸಿದೆ ತುಲನಾತ್ಮಕವಾಗಿ ಇತ್ತೀಚೆಗೆ, ಆದಾಗ್ಯೂ, ಅಭಿವರ್ಧಕರು ಪಡೆಯಲು ಸಮರ್ಥರಾದರು ಖಾತೆಗೆ ಎಲ್ಲಾ ತಪ್ಪುಗಳನ್ನು ಹಿಂದಿನ ಸೇವೆಗಳು ಮತ್ತು ರಚಿಸಲು ಒಂದು ಬದಲಿಗೆ ಅನುಕೂಲಕರ ವೀಡಿಯೊ ಚಾಟ್. ಜನರು ಅತ್ಯಂತ ಜರ್ಮನ್ನರು ನಲ್ಲಿ ಚಾಟ್ ಯಾವುದೇ ಜರ್ಮನ್ ಆವೃತ್ತಿ, ಆದ್ದರಿಂದ ಸಂವಹನ ಇಲ್ಲ, ಕನ್ನಡ. ಚಾಟ್ ಪ್ರೋತ್ಸಾಹಿಸುತ್ತದೆ ನೀವು ಒಂದು ಅಪರಿಚಿತ ಮಾತನಾಡಲು, ಉತ್ತಮ ಅರ್ಥದಲ್ಲಿ ಪದ. ಮಾತನಾಡೋಣ ಒಂದು ಸಂಪೂರ್ಣವಾಗಿ ಜರ್ಮನ್ ಚಾಟ್ ರೂಮ್ ಆಧ್ಯಾತ್ಮಿಕ ಸಂಭಾಷಣೆಗಳನ್ನು ಮೇಲೆ ಬೆಚ್ಚಗಿನ ಬೇಸಿಗೆಯ ಸಂಜೆ ಎಂದು ವಾಸ್ತವವಾಗಿ ಹೊರತಾಗಿಯೂ, ಚಾಟ್ ಅಲ್ಲ ಅನೇಕ ಭೇಟಿ ಇಲ್ಲದೆ ಉಳಿಯಲು ಒಂದು ಒಡನಾಡಿ ನೀವು ವಿಫಲಗೊಳ್ಳುತ್ತದೆ. ರಲ್ಲಿ ಯಾವುದೇ ಮಿತವಾಗಿ, ಆದ್ದರಿಂದ ಜಾಗರೂಕರಾಗಿರಿ ಮತ್ತು ಸ್ವಿಚ್ ಮುಂದಿನ ಬಟನ್ ವೇಗವಾಗಿ. ಸ್ಪ್ಯಾನಿಷ್ ಚಾಟ್ ರೂಲೆಟ್ ವೀಡಿಯೊ ಚಾಟ್ ತನ್ನದೇ ಆದ ಆಸಕ್ತಿ, ಮತ್ತೆ ಊಹೆ ವಿನ್ಯಾಸ ಒಂದು ವೀಡಿಯೊ ಚಾಟ್, ಆದಾಗ್ಯೂ ಹೋಲಿಕೆ ಕೊನೆಗೊಳ್ಳುತ್ತದೆ, ವೀಡಿಯೊ ಚಾಟ್ ಸಂವಹನ ಹೆಚ್ಚಾಗಿ ಸ್ಪ್ಯಾನಿಷ್. ರಲ್ಲಿ ನೀವು ಸುಲಭವಾಗಿ ಭೇಟಿ ಒಂದು ಹುಡುಗಿ ಬಾರ್ಸಿಲೋನಾ ಅಥವಾ ಒಂದು ವ್ಯಕ್ತಿ ಮ್ಯಾಡ್ರಿಡ್. ಇದು ಅಗತ್ಯವಿಲ್ಲ ಒಂದು ವೆಬ್ ಕ್ಯಾಮೆರಾ ಮತ್ತು ಮೈಕ್ರೊಫೋನ್. ಕೇವಲ ಚಾಟ್ ಇದು ಜರ್ಮನ್ ಪಠ್ಯ ಚಾಟ್, ಆದಾಗ್ಯೂ, ಈ ಒಂದು ಬಹಳ ರೋಮಾಂಚಕಾರಿ ಅನುಭವ. ಸಂವಾದಕ ಮತ್ತು ಮಾಡಬಹುದು ಇದು ಪ್ರಸ್ತುತ ಬಯಸುವ ಹೇಗೆ. ಇತ್ತೀಚಿನ ಆವೃತ್ತಿ ಚಾಟ್, ಅಭಿವರ್ಧಕರು ಸಾಮರ್ಥ್ಯವನ್ನು ಸೇರಿಸಲಾಗಿದೆ ಚಿತ್ರಗಳನ್ನು ಅಪ್ಲೋಡ್ ಮತ್ತು ಈಗ, ಸಂದರ್ಭದಲ್ಲಿ ಪರಸ್ಪರ ಸಹಾನುಭೂತಿ, ನೀವು ಕಳುಹಿಸಬಹುದು ಮೂಲ ಅದರ ಫೋಟೋ. ಚಾಟ್ ಬಯಸಿದರೆ ಇಲ್ಲದೆ ಒಂದು ವೆಬ್ಕ್ಯಾಮ್, ವೀಡಿಯೊ ಚಾಟ್ ಆದರೆ ಎಲ್ಲಾ ಕಡೆ ಸ್ವಿಚ್ ಮಾಡಲಾಗುತ್ತದೆ. ಒಂದು ದೊಡ್ಡ ಪರಿಹಾರ ಅನಾಮಧೇಯ ಆಡಿಯೋ ಚಾಟ್ ಜರ್ಮನಿಯಿಂದ. ಇಲ್ಲಿ ಸಹ ನೀವು ಮಾಡಬಹುದು ಚಾಟ್ ವೆಬ್ಕ್ಯಾಮ್ ಏಕೆಂದರೆ, ಚಾಟ್ ಧ್ವನಿ ಸಂವಹನ. ಪ್ರಯತ್ನಿಸಿ ಆಸಕ್ತಿ ಹುಡುಗಿ ಕೇವಲ ತನ್ನ ಧ್ವನಿ. ರಿಂದ ಚಾಟ್, ನೀವು ದೃಶ್ಯೀಕರಿಸುವುದು ನಿಮ್ಮ ಒಡನಾಡಿ ಎಂದು ಖಂಡಿತವಾಗಿ ಆಡಿಯೋ ಚಾಟ್ ಜರ್ಮನಿಯ ಹೋಗುತ್ತದೆ ಯಾರು ನಾಚಿಕೆ ನೀವು ಪೂರೈಸಲು ಏಕೆಂದರೆ, ಚಾಟ್ ಸಂಪೂರ್ಣವಾಗಿ ಅನಾಮಧೇಯ ಮತ್ತು ಯಾವುದೇ ಸಂದರ್ಭದಲ್ಲಿ ಇಲ್ಲ ನೋಡಿ ಮೂಲ. ವಾಸ್ತವವಾಗಿ ಹೊರತಾಗಿಯೂ ಎಂದು ಆನ್ಲೈನ್ ಒಂದು ಸಣ್ಣ ಸಂಖ್ಯೆಯ ಜನರು (ಸಾಮಾನ್ಯವಾಗಿ), ಈ ಒಂದು ಬಹಳ ರೋಮಾಂಚಕಾರಿ ಚಾಟ್. ನೀವು ಗಮನಕ್ಕೆ ಆಗುವುದಿಲ್ಲ ಇದು ಹೇಗೆ ಅನ್ವಯಿಸುತ್ತದೆ ಯಾವುದೇ ಒಂದು ಗಂಟೆ. ನೀವು ಪಾವತಿ ಬಯಸುವ ಸಂವಹನ. ನಾವು, ಏಕೆ ಎಂದು ನಾವು ಸಂಗ್ರಹಿಸಿದರು ವೆಬ್ಸೈಟ್ ಚಾಟ್ ಮಾತ್ರ ಉಚಿತ ಚಾಟ್ಗಳು. ಸಂದರ್ಭಗಳಲ್ಲಿ ರಚಿಸಲು ಒಂದು ನಕಲಿ ಚಾಟ್ ನೀವು ಅಗತ್ಯವಿರುವ ಶುಲ್ಕ ಪಾವತಿಸಲು ಸಲುವಾಗಿ ಎಲ್ಲಾ ಕಾರ್ಯಗಳನ್ನು ಬಳಸಲು. ಯಾವುದೇ ವೀಡಿಯೊ ಚಾಟ್ ನೀವು ನೋಡಿ ನಮ್ಮ ವೆಬ್ಸೈಟ್ನಿಂದ ಸಂಪೂರ್ಣವಾಗಿ ಉಚಿತ. ಇದಲ್ಲದೆ, ಎಲ್ಲಾ ವೀಡಿಯೊ ಚಾಟ್ ಸೈಟ್ ಚಾಟ್ ನೋಂದಣಿ ಅಗತ್ಯವಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವಿಡಿಯೋ ಕರೆಗಾಗಿ ಯಾವುದೇ ಆಶ್ಚರ್ಯ ಆಗಿದೆ, ಏಕೆಂದರೆ ಅರ್ಧ ಗ್ಲೋಬ್ ಸಂವಹನ ಸ್ಕೈಪ್ ಮತ್ತು ಇತರ ಅನ್ವಯಗಳ ಎಂದು ಅನೇಕ ಜನರು ಇಲ್ಲ ಮತ್ತು ಜನರು ಭೇಟಿ. ವೀಡಿಯೊ ಚಾಟ್ ರೂಲೆಟ್ ಒಂದು ಹೊಚ್ಚ ಹೊಸ ರೀತಿಯಲ್ಲಿ ಮಹಿಳೆಯರು ಭೇಟಿ. ಜನಪ್ರಿಯತೆ ಚಾಟ್ ಅನಿರೀಕ್ಷಿತ: ನೀವು ಯಾರಾದರೂ ಭೇಟಿ, ಎಲ್ಲಿಯಾದರೂ. ಈ ಅಚ್ಚರಿಯ ಅಂಶ ಮತ್ತು ವೀಡಿಯೊ ಚಾಟ್. ಮುಖ್ಯ ಅನುಕೂಲಗಳು ವೀಡಿಯೊ ಚಾಟ್: ವೀಡಿಯೊ ಚಾಟ್ ಒಂದು ಉತ್ತಮ ಅವಕಾಶ ವಾಸ್ತವವಾಗಿ ಭೇಟಿ ಜಗತ್ತಿನ ಎಲ್ಲೆಡೆ ಆನ್ಲೈನ್, ಹೊಸ ವಿಷಯಗಳನ್ನು ತಿಳಿಯಲು, ಸೇರಲು ಸಂಸ್ಕೃತಿ ಇತರ ರಾಷ್ಟ್ರಗಳು, ಸಂವಹನ ಒಂದು ವಿದೇಶಿ ಭಾಷೆ. ವೀಡಿಯೊ ಚಾಟ್ ಅತ್ಯಂತ, ತುಂಬಾ, ಅವುಗಳಲ್ಲಿ ಕೆಲವು ಅನುಕೂಲಕರ ಮತ್ತು ಉಪಯುಕ್ತ, ಕೆಲವು ಆದ್ದರಿಂದ ಉತ್ತಮ ನಿರ್ಧರಿಸಿದ್ದಾರೆ ಆದ್ದರಿಂದ ನಾವು ಸಂಗ್ರಹಿಸಲು ಎಲ್ಲಾ ವಿಶ್ವದ ಅತ್ಯುತ್ತಮ ವೀಡಿಯೊ ಚಾಟ್ ಒಂದು ಸೈಟ್. ಒಂದು ಕ್ಲಿಕ್ ನಲ್ಲಿ ನೀವು ನಡುವೆ ಬದಲಾಯಿಸಬಹುದು ಚಾಟ್ಗಳು, ಅತ್ಯುತ್ತಮ ಆಯ್ಕೆ. ಇಲ್ಲಿ ನೀವು ಕಾಣಬಹುದು ವೀಡಿಯೊ ಚಾಟ್ ಜರ್ಮನಿ, ಉಕ್ರೇನ್, ಬೆಲಾರಸ್, ಕಝಾಕಿಸ್ತಾನ್, ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಇತರ ದೇಶಗಳಲ್ಲಿ. ಎಲ್ಲಾ ವಿಶ್ವದ ವೀಡಿಯೊ ಚಾಟ್ ವೀಡಿಯೊ. ವೀಡಿಯೊ ಚಾಟ್ ವೀಡಿಯೊ ಚಾಟ್ ಸೇರಿದೆ ದೊಡ್ಡ ಗುಂಪು ಭೇಟಿ ಜರ್ಮನಿ, ಇದು ಹೆಚ್ಚು ಹೊಂದಿದೆ ನಲವತ್ತು-ಐದು ಭಾಗವಹಿಸುವವರು. ನಾವು ದೈನಂದಿನ ಅಪ್ಡೇಟ್ಗೊಳಿಸಲಾಗಿದೆ ಇದು ಸೇರಿಸುವ, ವೈರಲ್ ವೀಡಿಯೊ, ಚಿತ್ರಗಳು, ಮತ್ತು ಇತರ ತಮಾಷೆಯ ವಸ್ತುಗಳ ಚಾಟ್. ಗುಂಪು ಚಾಟ್ ರೂಲೆಟ್ ನೀವು ಭೇಟಿ ಜರ್ಮನ್ ನೀವು ಒಂದು ದೊಡ್ಡ ಸಂಖ್ಯೆಯ ಕಾಣಬಹುದು ಫೋಟೋಗಳನ್ನು ಸುಂದರ ಹುಡುಗಿಯರು, ಸ್ಕ್ರೀನ್ಶಾಟ್ಗಳನ್ನು ಮತ್ತು ವೀಡಿಯೊ ಚಾಟ್. ಡೇಟಿಂಗ್ ಜರ್ಮನಿ, ಜರ್ಮನ್, ಜರ್ಮನಿ ಇದು ಕೇವಲ ನನಗೆ ಗಾಬರಿ ಡೇಟಿಂಗ್ ಮಾಡಿದಾಗ ಅಥವಾ ಸಭೆಯಲ್ಲಿ ಜರ್ಮನಿ ನೀವು ಯಾವಾಗಲೂ ಕಿರುನಗೆ, ಹಸ್ತಲಾಘವ ಮತ್ತು ಕೇಳಲು ಹೇಗೆ ವಿಷಯಗಳನ್ನು ಹೊರಟಿದ್ದಜರ್ಮನಿಯಲ್ಲಿ ಇದು ವಾಡಿಕೆಯಾಗಿದೆ ಶೇಕ್ ಕೈಗಳನ್ನು ಎರಡೂ ಪುರುಷರು ಮತ್ತು ಮಹಿಳೆಯರು ಮತ್ತು ಮಹಿಳೆಯರು ತಮ್ಮನ್ನು ನಡುವೆ, ಅವು ವೇಳೆ ಅಲ್ಲ ತಿಳಿದಿದೆ. ಇಪ್ಪತ್ತು ವರ್ಷಗಳ ನಂತರ ದೇಶ ಇಲ್ಲಿ ನಾನು, ಉದಾಹರಣೆಗೆ ಇದನ್ನು ಸ್ವಯಂಚಾಲಿತವಾಗಿ ಸೇರಿದಂತೆ, ಜರ್ಮನಿಯಲ್ಲಿ ಹೆಚ್ಚು ಸಾಮಾನ್ಯವಾಗಿ ಡ್ರೈವ್ ಒಂದು ಜರ್ಮನ್ ಪಾಲುದಾರರು. ಪ್ರಶ್ನೆಗೆ. ತೆಗೆದುಕೊಂಡ ಒಂದು ವಾಕ್ಯ ಹೊಂದಿರುವ, ಕೇವಲ ಧನಾತ್ಮಕ ಮಾಹಿತಿ. ತೆಗೆದುಕೊಳ್ಳುವುದಿಲ್ಲ ಈ ಪ್ರಶ್ನೆ ಒಂದು ಪ್ರೇರಣೆ ಒಂದು ವಿವರವಾದ ಕಥೆ ಬಗ್ಗೆ ತಮ್ಮ ನಿಜವಾದ ಸಂದರ್ಭಗಳಲ್ಲಿ, ಮತ್ತು ವಿಶೇಷವಾಗಿ ಬಗ್ಗೆ ಮಾತನಾಡಲು ತಮ್ಮ ಸಮಸ್ಯೆಗಳನ್ನು. ಸಹ ನೀವು ಮತ್ತು ಕೇಳಲು ಕಾಣಿಸುತ್ತದೆ, ನೀವು ಮಾಡುತ್ತದೆ ಒಂದು ನಕಾರಾತ್ಮಕ ಪ್ರಭಾವ ಮೇಲೆ. ಜರ್ಮನಿಯಲ್ಲಿ ಇದು ಅಲ್ಲ ವಾಡಿಕೆಯಾಗಿದೆ"ಲೋಡ್"ತಮ್ಮ ಸಂದರ್ಭಗಳಲ್ಲಿ ಸಹ ಪ್ರೀತಿಪಾತ್ರರ ನಮೂದಿಸುವುದನ್ನು ಅಲ್ಲ, ಸ್ನೇಹಿತರು ಮತ್ತು ಪರಿಚಯಸ್ಥರನ್ನು. ಒಂದು ಸಣ್ಣ ತಡೆಯನ್ನು: ನೀವು ಎಂದು ನಂಬುತ್ತಾರೆ ಜನರು ಮಾಡಬಹುದು ಎಂದು ಉಪಯುಕ್ತ ನೀವು ಯಾವುದೇ ಸಂದರ್ಭದಲ್ಲಿ ಮತ್ತು ನೀವು ನಿರೀಕ್ಷಿಸಬಹುದು ತನ್ನ ಸಹಾಯ, ಏನೋ ಈ ಬಗ್ಗೆ ಸಂಭಾಷಣೆ ನಾವು ಅಗತ್ಯವಿದೆ ಒಪ್ಪುತ್ತೇನೆ ಪ್ರತ್ಯೇಕವಾಗಿ (ಪದ). ನಿಮ್ಮ ಸಂಗಾತಿ ಇರಬೇಕು ಹೊಂದಲು ಸಿದ್ಧ ಎಂದು ಸಂಭಾಷಣೆ ಮತ್ತು ಎಂದಿಗೂ ಇರುತ್ತದೆ ಎಂದು ಊಹಿಸುತ್ತವೆ ನೀವು ತೆಗೆದುಕೊಳ್ಳುವ ತನ್ನ ಸಮಯ. ಯಾವಾಗ ಸಂವಾದಕ ತೋರುತ್ತದೆ ನೀವು ಅದರ ಪೂರ್ಣ ಶೀರ್ಷಿಕೆ, ಉದಾಹರಣೆಗೆ (ಉಲ್ಲೇಖಿಸಿ ಪದವಿ) ಅಥವಾ, ಇದು ಹೇಳಲಾಗುತ್ತದೆ ಎಂದು ಇದನ್ನು ನೋಡಿ ಮಾಡಬೇಕು ಈ ಮೊದಲು ಪೂರ್ವಪ್ರತ್ಯಯ ಹೆಸರು: ಅಥವಾ. ಜರ್ಮನ್ನರು ನಿಜವಾಗಿಯೂ ಇದು ಧನ್ಯವಾದಗಳು.- - ಈ ಎಲ್ಲಾ ವೃತ್ತಿಪರ ವಿದ್ಯಾರ್ಹತೆಗಳು ಮತ್ತು ಮುಖ್ಯವಾಗಿ ಬಳಸಲಾಗುತ್ತದೆ ಲಿಖಿತ ರೂಪ. ವೇಳೆ ಸಭೆಯಲ್ಲಿ ಅಥವಾ ಅನೌಪಚಾರಿಕ ಸಭೆಯಲ್ಲಿ, ನೀವು ಯಾವಾಗಲೂ ಮಾಡಲು ಅಥವಾ ಒಂದು ಅಭಿನಂದನೆ, ಉದಾಹರಣೆಗೆ, ಅವರು ಮಹಾನ್ ಕಾಣುತ್ತದೆ ಅಥವಾ ಅವಳು ಕಾಣುತ್ತದೆ ವಿಶ್ರಾಂತಿ ಇದು ಹೊಂದಿದೆ ಜರ್ಮನ್ನರು ಮೇಲೆ ಒಂದು ಹೆಚ್ಚು ಪ್ರಾಸಂಗಿಕ ಸಂಭಾಷಣೆ ಮತ್ತು ಸಾಮಾನ್ಯವಾಗಿ ಮೊದಲ ವಿಷಯ. ಸೂಕ್ತ ವಿಷಯಗಳು ಸಂಭಾಷಣೆ ಕಂಪನಿ ಇವೆ ಎಂದು ಹವಾಮಾನ, ಸಂಸ್ಕೃತಿ, ರಜಾದಿನಗಳು, ಕ್ರೀಡೆ. ನಾನು ಬಹುತೇಕ ಎಂದಿಗೂ ಕೇಳಿದ ಬಗ್ಗೆ ಚರ್ಚೆಗಳು ರಾಜಕೀಯ, ಅನಾರೋಗ್ಯ, ಅಥವಾ ಚರ್ಚೆ ಯಾರೊಬ್ಬರ ವೈಯಕ್ತಿಕ ಜೀವನ. ಅಲ್ಲದೆ, ಸಂಪೂರ್ಣವಾಗಿ ಅಲ್ಲ ಸಾಂಪ್ರದಾಯಿಕ ಜರ್ಮನಿಯಲ್ಲಿ ಚರ್ಚಿಸಲು ವಿಷಯದ ಹಣ. ಇದು ಎಂದು ಪರಿಗಣಿಸಲಾಗಿದೆ ಒಂದು ಒತ್ತುವರಿ ಮೇಲೆ ವೈಯಕ್ತಿಕ ಜೀವನ ಮತ್ತು ಉಂಟುಮಾಡುವ ಋಣಾತ್ಮಕ. ವಿಷಯ ಹಣ ಅಂದಹಾಗೆ, ಸ್ವಲ್ಪ ಚರ್ಚಿಸಲಾಗಿದೆ, ಸಹ ಕುಟುಂಬಗಳು ವೇಳೆ, ಕೇವಲ ಇದು ಕೆಲವು ಪ್ರಮುಖ ಕಾರಣಗಳು. ಉದಾಹರಣೆಗೆ, ನಮ್ಮ ಹಿರಿಯ ಮಗ ಒಂದು ವರ್ಷ ಕೆಲಸ, ಆದರೆ ಇತ್ತೀಚಿನವರೆಗೆ, ನಾವು ಎಂದಿಗೂ ಶಂಕಿತ ಎಷ್ಟು ಅವರು ಗಳಿಸುತ್ತಾನೆ ಮತ್ತು ಒಮ್ಮೆ ಮಾತ್ರ ಚರ್ಚಿಸಲಾಗಿದೆ ಅವನ ಸಮಸ್ಯೆಯನ್ನು ಮಾಡಿದಾಗ ಇದು ಸುಮಾರು ಒಂದು ಕಾರು ಖರೀದಿ. ನೀವು ವ್ಯಾಪಾರ ಸಭೆ, ಇದು ಸಾಮಾನ್ಯವಾಗಿ ಸ್ವೀಕರಿಸಿಲ್ಲ ಚರ್ಚಿಸಲು ಕೆಲವು ವೈಯಕ್ತಿಕ ವಿವರಗಳು. ಎಂದು ಜರ್ಮನ್ನರು ತುಂಬಾ ಪ್ರಶಂಸಿಸುತ್ತೇವೆ ನಿಮ್ಮ (ಮತ್ತು ಇತರ ಜನರ ಸಮಯ), ನಂತರ ಪ್ರಯತ್ನಿಸಿ ವೇಗವಾಗಿ ಸರಿಸಲು, ಸಂಭಾಷಣೆ ವಿಷಯ ಮತ್ತು ಮೂಲಕ ಕೆಲಸ ಪ್ರಶ್ನೆಗಳನ್ನು ಸ್ಪಷ್ಟವಾಗಿ, ಒಂದು ಮೂಲಕ. ಜರ್ಮನಿಯಲ್ಲಿ ಅನೇಕ ಗಮನಾರ್ಹ ಎಂದು ವಾಸ್ತವವಾಗಿ ಗೆ ಹಲೋ ಹೇಳಿ ಮತ್ತು ನೀವು ಮಾತನಾಡಲು ಎಲ್ಲಾ ಅಪರಿಚಿತರನ್ನು. ವಿಶೇಷವಾಗಿ ಇದು ಮಾಡಿದ ಸಣ್ಣ ಹಳ್ಳಿಗಳ ಅಥವಾ ಪಟ್ಟಣಗಳು ಬೆಂಚ್ ಮೇಲೆ ಒಂದು ಪಾರ್ಕ್ ಅಥವಾ ಕಾಡಿನಲ್ಲಿ ಒಂದು ವಾಕ್, ಅಂಗಡಿಗಳು ಮತ್ತು ಮಳಿಗೆಗಳು ಮತ್ತು ಸಹ ಸಾರ್ವಜನಿಕ ಸಾರಿಗೆ. ನೀವು ನನಗೆ ಏನೋ ಬಗ್ಗೆ ಕೇಳಿ, ಸುರಂಗಮಾರ್ಗ, ನಂತರ ಒಂದು ಸಂಕ್ಷಿಪ್ತ ಸಂಭಾಷಣೆ, ಯಾವಾಗಲೂ ಬಯಸುವ ಒಂದು ಉತ್ತಮ ದಿನ ಅಥವಾ ಒಂದು ಉತ್ತಮ ಮತ್ತಷ್ಟು ಟ್ರಿಪ್. ಕ್ಯಾಷಿಯರ್ ಸ್ಥಳೀಯ ಸೂಪರ್ಮಾರ್ಕೆಟ್ ಯಾವಾಗಲೂ ಬಯಸುವ ಸುಂದರ ವಾರಾಂತ್ಯದಲ್ಲಿ, ಮತ್ತು ಬೇಕರ್ ಮಾಡುತ್ತದೆ ಎಂದು ಭರವಸೆ ನನ್ನ ಯೋಜನೆ ಪಾರ್ಟಿ, ಇದು ನಾನು ಖರೀದಿ ದುಂಡಗಿನ ಪರಿಪೂರ್ಣ ಇರುತ್ತದೆ. ನೀವು ಏನಾದರೂ ಬಗ್ಗೆ ಕೇಳಿ, ಮತ್ತು ನಿಮ್ಮ ಜರ್ಮನ್ ಆದ್ದರಿಂದ ಉತ್ತಮ ಅಲ್ಲ, ಮತ್ತು ನೀವು ಅರ್ಥವಾಗಲಿಲ್ಲ ನಡೆಯುತ್ತಿರುವುದರ, ನಾನು ನೀವು ಸಲಹೆ ಮಾಡಲು ಅಲ್ಲ ದೂರ ಮೌನವಾಗಿ ಬದಿಗೆ, ಮತ್ತು ಕೇವಲ ಹೇಳಲು ಪ್ರಯತ್ನಿಸಿ ನೀವು ಅರ್ಥವಾಗದ ಪ್ರಶ್ನೆ. ಇಂತಹ ಒಂದು ಪ್ರಮಾಣಿತ ಅನುವಾದ ಯಾವಾಗಲೂ ನಿಮ್ಮ ಭಾಷಾ ಆರ್ಸೆನಲ್ ಮತ್ತು ಸಾಮಾನ್ಯವಾಗಿ ಮಾಡಲು ಸಹಾಯ ಸಂಪರ್ಕಿಸಿ. ಈಗಾಗಲೇ ಹೇಳಿದಂತೆ, ಜನರು ಜರ್ಮನಿ ನಿಜವಾಗಿಯೂ ಪ್ರಶಂಸಿಸುತ್ತೇವೆ ಎರಡೂ ನಿಮ್ಮ ಮತ್ತು ಬೇರೆಯವರ ವೈಯಕ್ತಿಕ ಸಮಯ ಮತ್ತು ಜಾಗವನ್ನು, ಆದ್ದರಿಂದ ದೀರ್ಘ. ವೃತ್ತಿಪರವಾಗಿ ಮಾಡುವ ಕರೆಗಳು ಸಂಪೂರ್ಣವಾಗಿ ನೈಸರ್ಗಿಕ. ಎಂದು ಕರೆಗಳಿಗೆ ಸ್ನೇಹಿತರು ಅಥವಾ ಪರಿಚಿತರು, ಸಂಬಂಧಿಸದ, ಉದಾಹರಣೆಗೆ. ನೀವು ಸ್ನೇಹಿತರಿಗೆ ಕರೆ ಮತ್ತು ಒಂದು ಸಂವಾದವನ್ನು ಪ್ರಾರಂಭಿಸಲು"ಆದ್ದರಿಂದ ಹೇಗೆ ನೀವು, ಹೊಸ ಇಲ್ಲಿದೆ.", ನೀವು ಬಹುಶಃ ಕೇಳಲು ಎಂದು ಉತ್ತರವನ್ನು ನಿಮ್ಮ ಸಂವಾದಕ ಇದು ಸಂಪೂರ್ಣವಾಗಿ ಅಪ್ ನಿಮಗೆ, ಅವರು ನಿರತ ಮತ್ತು ನೀವು ಏನಾದರೂ ತುರ್ತು, ನೀವು ಬೇಗನೆ ಅವನನ್ನು ಬಗ್ಗೆ ಎಂದು ಹೇಳಲು ಹೊಂದಿದೆ. ನಮ್ಮ ಕಿವಿಗಳು ಇದು ಶಬ್ದಗಳನ್ನು ಕಠಿಣ ಮತ್ತು ಸ್ನೇಹಿಯಲ್ಲದ, ಮತ್ತು ಜರ್ಮನ್ನರು ಇದು ಎಂದು ಒಂದು ಸಾಮಾನ್ಯ ಪ್ರತಿಕ್ರಿಯೆ ಕರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಈಗ, ಯುರೋಪ್ನಾದ್ಯಂತ ದರಗಳು ಫೋನ್ನಲ್ಲಿ ಪರಿಗಣಿಸಲಾಗುತ್ತದೆ ಪ್ರವಾಸ, ಕರೆಗಳನ್ನು"ಯಾವುದೇ ನಿರ್ದಿಷ್ಟ ಕಾರಣ"ಸುಲಭ. ಈ ಹಿಂದೆ, ಎಲ್ಲಾ ಚರ್ಚೆ ನೀಡಲಾಯಿತು ವಾಸ್ತವವಾಗಿ, ಇದು ಕಲ್ಪಿಸುವುದು ಕಷ್ಟ ಎಂದು ಕರೆ ಹೆಚ್ಚು ಇರುತ್ತದೆ ಒಂದು ನಿಮಿಷ. ಉದಾಹರಣೆಗೆ, ನನ್ನ ವಿಶಿಷ್ಟ ಜರ್ಮನ್ ಕುಟುಂಬ, ಇದು ನಾನು ಬರೆದ ಪುಟ್, ಇದು ನಿಮ್ಮ ಫೋನ್ ಒಂದು ವಿಶೇಷ ಟೈಮರ್ ಆರಂಭಿಸಿದರು ಯಾವಾಗ ಕರೆ ಸಮಯ ಮೀರಿದೆ ಒಂದು ನಿರ್ದಿಷ್ಟ ಕಡಿಮೆ ಮಿತಿ. ನಂತರ, ಅವರು ಬೇಗನೆ ಹೇಳಿದರು ವಿದಾಯ ಮತ್ತು ಕೊನೆಗೊಂಡಿತು ಸಂಭಾಷಣೆ. ಸಕಾರಾತ್ಮಕ: ನಾನು ಕಲಿತಿದ್ದು ತ್ವರಿತವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲು ತಮ್ಮ ಆಲೋಚನೆಗಳು ಫೋನ್ ಜರ್ಮನ್. ಒಂದು ಅತ್ಯಂತ ಪ್ರಮುಖ ವೈಶಿಷ್ಟ್ಯ: ಸಮಯ ಕರೆಗಳು. ಜರ್ಮನಿಯಲ್ಲಿ, ಮೊದಲು ನೀವು ಕರೆ ಮಾಡಬಹುದು ಈಗಾಗಲೇ ಬೆಳಿಗ್ಗೆ ಗಂಟೆಗಳ ಮತ್ತು ಇದು ಪರಿಗಣಿಸಲಾಗುತ್ತದೆ ಸಂಪೂರ್ಣವಾಗಿ ಸಾಮಾನ್ಯ ಎಂದು. ಆದರೆ ಕರೆಗಳನ್ನು ನಂತರ ಟ್ವೆಂಟಿ-ಒಂದು ಗಂಟೆಗಳ ಜಂಕ್ ಮತ್ತು ಕಾರಣವಾಗುತ್ತದೆ ಹೆಚ್ಚು ಕೆರಳಿಕೆ. ನನ್ನ ಕೆಲವು ಸ್ನೇಹಿತರು ಪ್ರೋಗ್ರಾಂ ತಮ್ಮ ಫೋನ್ ಆದ್ದರಿಂದ ಒಂದು ನಿರ್ದಿಷ್ಟ ಸಮಯದ ನಂತರ ತಮ್ಮ ಯಂತ್ರಗಳು ಕೇವಲ ತಪ್ಪಿಸಿಕೊಳ್ಳಬಾರದ ಮಾಡಬಹುದು ಸಂಕೇತ ಎಂದು ಅವರು ತಲೆಕೆಡಿಸಿಕೊಂಡಿರಲಿಲ್ಲ. ಅದೇ ಪರಿಗಣಿಸಲಾಗಿದೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಕರೆ ಜಿಲ್ಲೆ (ಲಂಚ್) ಮತ್ತು ಪ್ರದೇಶದಲ್ಲಿ ಹತ್ತೊಂಬತ್ತು ಗಂಟೆಗಳ (ಊಟದ ಸಮಯ). ನಾನು ನೋಡಿದ ಸಂದರ್ಭಗಳಲ್ಲಿ ಅಲ್ಲಿ ಕುಟುಂಬ ಆಗಿತ್ತು ನಿಷೇಧಿತ ಬರಲು ಫೋನ್ ವೇಳೆ, ಅವರು ಎಲ್ಲಾ ಕುಳಿತು, ಟೇಬಲ್. ಕುಟುಂಬ ಮತ್ತು ವೈಯಕ್ತಿಕ ಜೀವನದ ಮಾಡಲಾಯಿತು ಮತ್ತು ಜರ್ಮನ್ನರು ಒಂದು ಆದ್ಯತೆ. ಆದ್ದರಿಂದ ತೀರ್ಮಾನಕ್ಕೆ ರಲ್ಲಿ, ನಾನು ಹೇಳಲು ಬಯಸುವ ಎಂದು ಜರ್ಮನ್ ರಾಷ್ಟ್ರದ ಎಂದು, ವಾಸ್ತವವಾಗಿ ಯಾವುದೇ ಇತರ, ತನ್ನದೇ ಆದ ನಿರ್ದಿಷ್ಟ ಮನಸ್ಥಿತಿ, ಈ ಈಗಾಗಲೇ ವಿವರಿಸಲಾಗಿದೆ ನಮ್ಮ ಲೇಖನ ಬಗ್ಗೆ ಪುರಾಣ ಜರ್ಮನ್ನರು: ವಾಸ್ತವವಾಗಿ ಅಥವಾ ವಿಜ್ಞಾನ, ಮತ್ತು ಹೊರತಾಗಿಯೂ, ಸ್ಪಷ್ಟ ಕಡೆಗೆ ವಿದೇಶಿಯರು, ಅವರು ಯಾವಾಗಲೂ ಜನ್ಮದಿನದ ಶುಭಾಶಯ ಜರ್ಮನ್, ಎಷ್ಟೇ ಕೆಟ್ಟ ನಿಮ್ಮ ಉಚ್ಚಾರಣೆ. ತಲೆತಗ್ಗಿಸಿದ ಇಲ್ಲ ಭಾಷೆಯನ್ನು ಮಾತನಾಡುತ್ತಾರೆ ನಿವಾಸಿಗಳು ಯಾವ ದೇಶದ ನೀವು. ನೀವು ಖಚಿತವಾಗಿ ನೀವು ಸಹಾಯ ಮತ್ತು ಸಂತೋಷ ಯಾವಾಗಲೂ ಬೆಂಬಲ ಒಂದು ಸಂಭಾಷಣೆ ಜೊತೆ ನೀವು. ತಿಳಿಯಲು ಪಡೆಯುವಲ್ಲಿ ತಿಳಿಯಲು ಹೊಸ ಕಾಗುಣಿತ ತಿದ್ದುಪಡಿಗಳು ನಮ್ಮ ಪದಗಳ ಪಟ್ಟಿಯನ್ನು ಹೊಸ ಕಾಗುಣಿತ, ಒಂದು ತುಲನಾತ್ಮಕ ಹೋಲಿಕೆ ಆಯ್ಕೆ ನಕಲಿಸಿ ಬದಲಾವಣೆ ಕಾಗುಣಿತ ಸುಧಾರಣೆಸಂದರ್ಭದಲ್ಲಿ ಹಲವಾರು ಸಾಧ್ಯ ರೂಪಾಂತರಗಳು, ಶಿಫಾರಸು ಕಾಗುಣಿತ ಕಿತ್ತಳೆ ಹೈಲೈಟ್. ಮೊದಲ ಸೂಚಿಸಿದ ಭಿನ್ನ, ಆದಾಗ್ಯೂ, ಅನುರೂಪವಾಗಿದೆ ಶಿಫಾರಸು. ಶಿಫಾರಸು ಕಾಗುಣಿತಗಳು ತಿದ್ದುಪಡಿಗಳು ಶಿಫಾರಸುಗಳನ್ನು ಅನುಸರಿಸಲು ಅಥವಾ ಮತ್ತು ಯಾವಾಗಲೂ ದೂರು ನಿಯಮಗಳಿಗೆ ಕೌನ್ಸಿಲ್ ಜರ್ಮನ್ ಕಾಗುಣಿತ. ವಿವರಗಳಿಗಾಗಿ ಸಂಪರ್ಕಿಸಿ ದಯವಿಟ್ಟು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಸಲಹೆಗಳನ್ನು ಇದ್ದರೆ ಸೇರಿಸಲು ಅಪ್ಲಿಕೇಶನ್, ಸಮಾನಾರ್ಥಕ ಅಥವಾ ಅರ್ಥ? ದಯವಿಟ್ಟು ಭೇಟಿ ನಮ್ಮ ವೇದಿಕೆ. ಒಂದು ವರ್ಣಮಾಲೆಯ ಸಂಗ್ರಹ ಪದೇ ತಪ್ಪು ಸೆರೆ ನೀವು ಕಾಣಬಹುದು ನಮ್ಮ ಪಟ್ಟಿಯನ್ನು ಜನಪ್ರಿಯ ದೋಷಗಳು. ದಯವಿಟ್ಟು ಬಳಸಲು ಹುಡುಕಾಟಗಳು ನಿಘಂಟು ಬಲ ಟಾಪ್ ಬಾಕ್ಸ್ ಅಥವಾ ಮೇಲಿನ ಹುಡುಕಾಟ ಬಾಕ್ಸ್. ಕಸ್ಟಮ್ ಗೂಗಲ್ ಹುಡುಕಾಟ ಇಡೀ ವೆಬ್ಸೈಟ್ ಹುಡುಕಿದೆ. ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ: ಸುದ್ದಿ ಮಾಹಿತಿ ಜಾರ್ಜ್ ಬುಷ್ ಅಧ್ಯಕ್ಷ ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್, ಡೊನಾಲ್ಡ್ ಟ್ರಂಪ್, ಆರೋಪಿಸುತ್ತಾರೆ ಪಾಕಿಸ್ತಾನ ಅವಕಾಶ ಭಯೋತ್ಪಾದಕರು ತೆಗೆದುಕೊಳ್ಳಲು ಮಾಡುವಾಗ, ಸ್ಟೇಟ್ಸ್ ಬೇಟೆ ಅಫ್ಘಾನಿಸ್ಥಾನ ರಲ್ಲಿಈಗ ಪಾಕಿಸ್ತಾನ ಹೊಂದಿದೆ ರಾಯಭಾರಿಯಾಗಿ ನೇಮಕ ಸ್ಟೇಟ್ಸ್ ಯುನೈಟೆಡ್ ನೇಷನ್ಸ್. ಅಧ್ಯಕ್ಷ ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್, ಡೊನಾಲ್ಡ್ ಟ್ರಂಪ್, ಉಲ್ಲೇಖಿಸಲಾಗಿದೆ ಪಾಕಿಸ್ತಾನ ಒಂದು ಟ್ವೀಟ್ ಆರಂಭದಲ್ಲಿ ಹೊಸ ವರ್ಷ. ನಂತರ ಅವರು, ಆಪಾದಿತ ನ್ಯೂಯಾರ್ಕ್ ಕಿಲ್ಲರ್ ಗ್ವಾಟನಾಮೊ, ಇದು ಬಯಸಿದರು ಎಂದು ಆದ್ದರಿಂದ, ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಂಚಿಸಿದ. ವಕೀಲರು ತೋರಿಸಿವೆ ಅಧ್ಯಕ್ಷ ಎಂದು ಒಂದು ಸಂಪೂರ್ಣವಾಗಿ ವಿಷಯ ಯಾರಾದರೂ ಹೂಡಿಕೆ ಮಾಡಬೇಕು ಡೊನಾಲ್ಡ್ ಟ್ರಂಪ್. ಮೊದಲು ಸ್ವಲ್ಪ ಘೋಷಣೆ ನೊಬೆಲ್ ಶಾಂತಿ ಪ್ರಶಸ್ತಿ, ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಬೆಳೆದ ವಿರುದ್ಧ ಆರೋಪ ಟೆಹ್ರಾನ್. ಸ್ಪಷ್ಟವಾಗಿ, ವೈಟ್ ಹೌಸ್ ಬೇಡಿಕೆ ಎಂದು ಇರಾನ್ನ ಇರುವುದು ಅನುಸರಿಸಲು ಅದರ ಪರಮಾಣು ಒಪ್ಪಂದಗಳ ಜೊತೆಗೆ ಅಂತಾರಾಷ್ಟ್ರೀಯ ಸಮುದಾಯ ಎಂದು ಪ್ರಮಾಣೀಕರಿಸಿತು. ಎ ನ್ಯೂಯಾರ್ಕ್ -ಬುಧವಾರ, ಯುನೈಟೆಡ್ ಸ್ಟೇಟ್ಸ್ ಮೆಮೊರಿ ಕೊನೆಯಲ್ಲಿ ಮಾಜಿ ಅಧ್ಯಕ್ಷ ಜಾರ್ಜ್. ಪೊದೆ, ಷೇರುಗಳನ್ನು ಮತ್ತು ಮತ್ತು ಅಲ್ಲ ವ್ಯಾಪಾರ. ವರದಿ, ಶನಿವಾರ, ಮತ್ತು ಅಮೆರಿಕನ್ ಮಾಧ್ಯಮ ಕೆಳಗೆ ಮುಚ್ಚುವ. ಅವರ ಕುಟುಂಬ ಪ್ರಕಾರ, ಅವರು ಈಗ ಬುಷ್, ಮತ್ತು ವಯಸ್ಸಿನಲ್ಲಿ ವರ್ಷಗಳ, ಅವರು ಸತ್ತ. ಮಾಜಿ ಅಧ್ಯಕ್ಷ ಅಮೇರಿಕಾನಾ, ಜಾರ್ಜ್ ಬುಷ್, ವಯಸ್ಸಿನಲ್ಲಿ ನಿಧನರಾದರು ಹಲವಾರು ವರ್ಷಗಳ. ಘೋಷಿಸಿತು ಸಹ ತನ್ನ ಮಗ ಜಾರ್ಜ್ ಬುಷ್. ವಾಷಿಂಗ್ಟನ್ (ರಾಯಿಟರ್ಸ್) - ಮಾಜಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ, ಬರಾಕ್ ಒಬಾಮಾ ಭೇಟಿ ಮಕ್ಕಳ ಆಸ್ಪತ್ರೆ ವಾಷಿಂಗ್ಟನ್ ಮತ್ತು ಔಟ್ ರಿಗೆ ಒಂದು ಸಾಂಟಾ ಕ್ಲಾಸ್ ತಲೆಯ ಮೇಲೆ ಒಂದು ಉಡುಗೊರೆ ಯುವ ರೋಗಿಗಳಿಗೆ. ಮಕ್ಕಳ ರಾಷ್ಟ್ರೀಯ ವೈದ್ಯಕೀಯ ಸೆಂಟರ್. ವಾಷಿಂಗ್ಟನ್ (ರಾಯಿಟರ್ಸ್) - ಡೊನಾಲ್ಡ್ ಟ್ರಂಪ್. ಅಧ್ಯಕ್ಷ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ. ಚುನಾವಣೆಯಲ್ಲಿ, ಇಲ್ಲ ಎದುರಾಳಿ ಆಫ್ ಟ್ರಂಪ್, ಹಿಲರಿ ಕ್ಲಿಂಟನ್ ಪ್ರಕಾರ, ಅಮೆರಿಕನ್ ಸುದ್ದಿ ಸಂಸ್ಥೆ, ಅವರು ಇನ್ನು ಮುಂದೆ ಪಡೆಯಲು ಅವಕಾಶವಿರುತ್ತದೆ ಬಲ ಚುನಾವಣಾ ಸಂಖ್ಯೆ. ಬರಾಕ್ ಒಬಾಮಾ ತೋರಿಸುತ್ತದೆ ಒಂದು ಹೃದಯ ಮಕ್ಕಳಿಗೆ. ನಲ್ಲಿ ಮಕ್ಕಳ ಆಸ್ಪತ್ರೆ ವಾಷಿಂಗ್ಟನ್, ಸಾಂಟಾ ಕ್ಲಾಸ್ ಸರ್ಪ್ರೈಸಸ್ ಯುವ ರೋಗಿಗಳಿಗೆ. ಮಕ್ಕಳು, ಸೇವೆ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಕಾಟೇಜ್. ಒಂದು ಸುಂದರ ರೋಗಿಯ ಕಪ್ಕೇಕ್ ನಲ್ಲಿ ಮಕ್ಕಳ ಆಸ್ಪತ್ರೆ ವಾಷಿಂಗ್ಟನ್. ಇರಾನಿನ ಅಧ್ಯಕ್ಷ ಹಸನ್ ಮೂಲಕ ಶಿಶ್ನ ಗಾತ್ರ ಹೆಚ್ಚಿಸಲು ಕರೆ ಇಸ್ಲಾಮಿಕ್ ಸ್ಟೇಟ್ಸ್ ಭೇಟಿ ಯುನೈಟೆಡ್ ಸ್ಟೇಟ್ಸ್ ವಿರೋಧಿಸಲು. ಅವರು ಚಲಿಸುತ್ತದೆ ಇಸ್ರೇಲ್ ಮತ್ತು. ಈ ಒಂದು ಕೆಟ್ಟ ಪರಿಣಾಮಗಳನ್ನು ಎರಡನೇ ವಿಶ್ವ ಸಮರದ. ಈ ಪದಗಳನ್ನು ಮತ್ತು ಪ್ರೀತಿ ಎಂದು ಮಾಜಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜಾರ್ಜ್. ಬುಷ್ ಕಂಡು, ತನ್ನ ದಿವಂಗತ ತಂದೆ, ಜಾರ್ಜ್. ಅವರು ವಿವರಿಸಲಾಗಿದೆ ತನ್ನ ಕೊನೆಯ ಫೋನ್ ಕರೆ ಅಂತ್ಯಕ್ರಿಯೆಯ ಸಂದರ್ಭದಲ್ಲಿ. ಒಂದು ಸ್ಪರ್ಶದ ಭಾಷಣ ರಾಷ್ಟ್ರೀಯ ಕ್ಯಾಥೆಡ್ರಲ್. ಹೋಗಿ ಅಪ್ಡೇಟ್ಗೊಳಿಸಲಾಗಿದೆ ಬ್ರೌಸರ್ ವೇಗವಾಗಿ ಮತ್ತು ಸುರಕ್ಷಿತ ಸಂಚರಣೆ. ಉಚಿತ ಆನ್ಲೈನ್ ಡೇಟಿಂಗ್ ಅಮೇರಿಕಾ Izlases erotiskā randiņa tagad ir reģistrētas. Video-iepazīšanās ಆನ್ಲೈನ್ ಚಾಟ್ ರೂಲೆಟ್ ಇಲ್ಲದೆ ನೋಂದಣಿ ವೀಡಿಯೊ ಹುಡುಗಿಯರು ಚಾಟ್ ರೂಲೆಟ್ ಉಚಿತ ಆನ್ಲೈನ್ ವಿಡಿಯೋ ಪರಿಚಯ ಡೇಟಿಂಗ್ ಇಲ್ಲದೆ ನೋಂದಣಿ ಫೋನ್ ಫೋಟೋ ವೀಡಿಯೊ ಚಾಟ್ ಆನ್ಲೈನ್ ಉಚಿತ ಆನ್ಲೈನ್ ವೀಡಿಯೊ ಚಾಟ್ ವೀಡಿಯೊ ಚಾಟ್ ಇಲ್ಲದೆ ನೋಂದಣಿ ವಯಸ್ಕರ ಡೇಟಿಂಗ್ ವೀಡಿಯೊ ನಾನು ಬಯಸುವ ನೀವು ಭೇಟಿ ವೀಡಿಯೊ ಚಾಟ್ ರೂಲೆಟ್ ನೋಂದಣಿ
Kannada News » Karnataka » Hassan » CM Basavaraj Bommai Criticizes Belur MLA Lingesh on Stage about Ranaghatta Irrigation Project ನೀ ಬೆರಕಿ ಇದೀಯಾ, ಬೇಲೂರು ಪಾಲಿಟಿಕ್ಸ್ ನನಗೆ ಗೊತ್ತು: ವೇದಿಕೆಯಲ್ಲೇ ಶಾಸಕ ಲಿಂಗೇಶ್​ ಕಾಲೆಳೆದ ಸಿಎಂ ಬೊಮ್ಮಾಯಿ ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ ನಡೆದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಶಾಸಕ ಲಿಂಗೇಶ್ ಅವರನ್ನು ನಗುನಗುತ್ತಲೇ ಕಾಲೆಳೆದರು. ‘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Nov 24, 2022 | 9:29 AM ಹಾಸನ: ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ ನಡೆದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಶಾಸಕ ಲಿಂಗೇಶ್ ಅವರನ್ನು ನಗುನಗುತ್ತಲೇ ಕಾಲೆಳೆದರು. ‘ನೀ ಬೆರಕಿ ಇದೀಯಾ’ ಎಂದು ತುಂಬಿದ ಸಭೆಯಲ್ಲಿ ಕುಟುಕಿದರು. ಮೇಲ್ನೋಟಕ್ಕೆ ಸಿಎಂ ಮಾತು ಲಘುವಾಗಿದ್ದಂತೆ ಅನ್ನಿಸಿದರೂ ಆಳದಲ್ಲಿ ಹಲವು ಅರ್ಥಗಳನ್ನು ಧ್ವನಿಸಿದ್ದು ಸುಳ್ಳಲ್ಲ. ಸಭೆಯಲ್ಲಿದ್ದವರೂ ಮೊದಲು ಸಿಎಂ ಮಾತಿಗೆ ನಕ್ಕರೂ, ನಂತರ ಗುಸುಗುಸು ಮಾತನಾಡಿಕೊಂಡರು. ‘ಬೇಲೂರು ರಾಜಕಾರಣ ನನಗೆ ಸಂಪೂರ್ಣ ಗೊತ್ತಿದೆ’ ಎಂದು ಅವರು ತಿಳಿಸಿದರು. ಹಳೇಬೀಡು ಪುಷ್ಪಗಿರಿ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಣಘಟ್ಟ ನೀರಾವರಿ ಯೋಜನೆಗಾಗಿ ಪುಷ್ಪಗಿರಿ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದರು. ರೈತರು, ಸ್ವಾಮೀಜಿಗಳು, ರಾಜಕೀಯ ಪಕ್ಷಗಳ ನಾಯಕರು ಹೋರಾಟ ಮಾಡಿದ್ದರು. ಈ ಹೋರಾಟದಲ್ಲಿ ಲಿಂಗೇಶ್ ನೀನು ಇದ್ಯಾ? ಆಗಿನ್ನೂ ನೀನು ಎಂಎಲ್​ಎ ಆಗಿರಲಿಲ್ಲ. ಗೊತ್ತಿದೆ ನನಗೆ, ಆ ಹೋರಾಟವೇ ನಿನ್ನ ಎಂಎಲ್ಎ ಮಾಡೋಕೆ ಕಾರಣವಾಯಿತು’ ಎಂದು ಹೇಳಿದರು. ‘ನಮ್ಮ ಲಿಂಗೇಶಣ್ಣ ಬಹಳ ಬುದ್ದಿವಂತ ಇದ್ದಾನೆ. ನಾಟಕದಲ್ಲಿ ಹೆಂಗೆಂಗೆ ಪಾತ್ರ ಇರುತ್ತೆ, ಹಂಗಂಗೆ ಡೈಲಾಗ್ ಇರುತ್ವೆ. ಅದು ಹೇಗೆ ಮಾಡಿದರೂ ಜನರ ಹಿತದೃಷ್ಟಿ, ರೈತರ ಹಿತದೃಷ್ಟಿ ಇರುತ್ತೆ. ಹೀಗಾಗಿ ನಾವು ಯಾವತ್ತಿದ್ದರೂ ಅವನ ಒಳ್ಳೆಯ ಕೆಲಸಕ್ಕೆ ಬೆಂಬಲ ಕೊಡ್ತೇವೆ. ರಣಘಟ್ಟ ನೀರಾವರಿ ಯೋಜನೆ ಹೋರಾಟಕ್ಕೆ ಬಂದಾಗಲೇ ನಾನು ಹೇಳಿದ್ದೆ. ನಾನು ಆಗ ವಿರೋಧ ಪಕ್ಷದಲ್ಲಿದ್ದೆ. ಯಾವುದೇ ಸರ್ಕಾರವಿದ್ದರೂ ಆಗಲೇಬೇಕು ಎಂದು ಹೇಳಿದ್ದೆ. ನಂತರ ನನಗೆ ಸಿಕ್ಕ ಪ್ರಥಮ ಅವಕಾಶದಲ್ಲಿ ನಮ್ಮ ನಾಯಕರಾದ ಯಡಿಯೂರಪ್ಪ ಅವರಿಗೆ ಹೇಳಿದೆ. ಇವ್ನೇ ಲಿಂಗೇಶ್ ಬಂದಿದ್ದ. ಯಡಿಯೂರಪ್ಪ ಅವರಿಗೆ ಹೇಳಣ್ಣ. ಅವರ ಮನಸ್ಸಿಗೆ ತಗೋತಿಲ್ಲ ಅಂತಾ ಹೇಳಿದ್ದ. ನಾ ಹೋಗಿ ಕೂತ್ಕೊಂಡು ಇದು ಆಗಲೇಬೇಕು. ಆ ಭಾಗದ ಜನರ ಹಲವಾರು ವರ್ಷದ ಬರ ನೀಗಿಸಬೇಕಾದ್ರೆ ಇದಾಗಲೇಬೇಕು ಎಂದು ಒತ್ತಾಯ ಮಾಡಿದ್ದೆ’ ಎಂದು ನೆನಪಿಸಿಕೊಂಡರು. ‘ಲಿಂಗೇಶ್​ ಆಗ ಅವರಿಗೂ ಸನ್ಮಾನ ಮಾಡಿದ, ನನಗೂ ಸನ್ಮಾನ ಮಾಡಿದ’ ಎಂದ ಅವರ ನಾಟಕೀಯವಾಗಿ ಲಿಂಗೇಶ್ ಅವರ ಕಡೆಗೆ ನೋಡಿದರು. ‘ಅದೆಲ್ಲಾ ಮಾಡ್ತಿಯಾ ನೀನು’ ಎಂದರು. ಮಧ್ಯ ಪ್ರವೇಶಿಸಿ ಮಾತನಾಡಿದ ಲಿಂಗೇಶ್, ‘ನಾನು ನಿಮಗೂ ಸನ್ಮಾನ ಮಾಡಿದ್ದೆ’ ಎಂದರು. ‘ಹೌದು, ನನಗೂ ನೀ ಸನ್ಮಾನ ಮಾಡಿದ್ದಿಯಾ ಅಂತ ಹೇಳಿದ್ನಲ್ಲ. ಬಹಳ ಬೆರಿಕಿ ಇದಿಯಾ ನೀ’ ಎಂದು ತಮ್ಮದೇ ದಾಟಿಯಲ್ಲಿ ಕುಟುಕಿದರು. ಸಿಎಂ ಮಾತಿನಿಂದ ಗಲಿಬಿಲಿಯಾದ ಲಿಂಗೇಶ್, ‘ಅದು ನಿಯತ್ತು ಅಣ್ಣ’ ಎಂದರು. ‘ನಿಯತ್ತು ಯಾವುದು, ಬೆರಿಕಿ ಯಾವುದು ಅನ್ನೋ ವ್ಯತ್ಯಾಸ ನನಗೆ ಗೊತ್ತಿದೆ’ ಎಂದು ಮತ್ತೊಮ್ಮೆ ಸಿಎಂ ಶಾಸಕನ ಕಾಲೆಳೆದರು. ‘ಮೊದಲು ಹಳೇಬೀಡು-ಮಾದಿಹಳ್ಳಿ ಯೋಜನೆಗೆ ಮಂಜೂರಾತಿ ಕೊಟ್ಟಿದ್ದೆವು. 20 ಕೆರೆಗಳಿಗೆ ನೀರು ತುಂಬಿಸಲು ದುಡ್ಡು ಬಿಡುಗಡೆ ಮಾಡಿದ್ದೆವು. ತಾಂತ್ರಿಕ ತೊಂದರೆಯು ಈಗ ನೀಗಿದ್ದು, 20 ಕೆರೆಗಳು ತುಂಬಿವೆ. ಆ ಯೋಜನೆಯೂ ಕೂಡ ಬಿಜೆಪಿ ಸರ್ಕಾರ ಇದ್ದಾಗಲೇ ಆಗಿದ್ದು. ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರು ಸಿಎಂ, ನಾನು ನೀರಾವರಿ ಸಚಿವನಾಗಿದ್ದಾಗ ಅದಕ್ಕೆ ಮಂಜೂರಾತಿ ಕೊಟ್ಟಿದ್ದೆವು. ರಣಘಟ್ಟ ಯೋಜನೆಗೂ ಬಿಜೆಪಿ ಸರ್ಕಾರ ಇದ್ದಾಗಲೇ ಮಂಜೂರಾತಿ ಸಿಕ್ಕಿದ್ದು’ ಎಂದರು. ಮುಂದಿನ ತಿಂಗಳು ಹೊಯ್ಸಳೋತ್ಸವ ಹೊಯ್ಸಳರ ನಾಡು ಹಾಸನದಲ್ಲಿ ಮತ್ತೆ ಹೊಯ್ಸಳೋತ್ಸವ ಆಚರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಮುಂದಿನ ತಿಂಗಳೇ ಕಾರ್ಯಕ್ರಮ ನಡೆಯಲಿದೆ. ಹಾಸನವು ಹೊಯ್ಸಳರು ಆಡಳಿತ ಮಾಡಿರುವ ನಾಡು. ಬೇಲೂರು ಮತ್ತು ಹಳೇಬೀಡು ಜಿಲ್ಲೆಯನ್ನು ವಿಶ್ವವಿಖ್ಯಾತವಾಗಿಸಿವೆ. ಹಾಗಾಗಿ ತಕ್ಷಣದ ಪ್ರವಾಸಿ ಸರ್ಕೀಟ್​ನಲ್ಲಿ ಇವೆರಡನ್ನು ಸೇರಿಸಿಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಈ ತಾಣಗಳು ಯುನೆಸ್ಕೋ ಮಾನ್ಯತೆ ಹೊಂದಿದ ಜಗತ್ಪ್ರಸಿದ್ಧ ತಾಣ ಆಗಲಿದೆ. ಬಹಳ ವರ್ಷಗಳಿಂದ‌ ಇಲ್ಲಿ ಹೊಯ್ಸಳೋತ್ಸವ ಆಗಿಲ್ಲ. ಮುಂದಿನ ತಿಂಗಳು ಅದ್ಭುತ ಹೊಯ್ಸಳೋತ್ಸವವನ್ನು ನಮ್ಮ ಸರ್ಕಾರ ನಡೆಸಿಕೊಡಲಿದೆ ಎಂದು ಘೋಷಿಸಿದರು.
ಸೋಮವಾರ ಶಿರಹಟ್ಟಿ ಪೋಲೀಸರಿಂದ ಶಿರಹಟ್ಟಿ ತಾಲೂಕು ಸೇರಿದಂತೆ ಅಂತರಾಜ್ಯದ ಕಳ್ಳತನದಲ್ಲಿ ಭಾಗಿಯಾಗಿದ್ದಂತಹ ಆರು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಮರೇಶ ಮೋಡಕೇರ, ಉಪೇಂದ್ರ ಮೋಡಕೇರ, ಪರಶುರಾಮ ಮೋಡಕೇರ, ಲಕ್ಷ್ಮಣ ಮೋಡಕೇರ, ಮಾರುತಿ ಮೋಡಕೇರ, ರಾಜಾಭಕ್ಷಿ ಮಕಾನದಾರ ಈ ಆರು ಜನ ಬಂಧಿತ ಆರೋಪಿತರಾಗಿದ್ದಾರೆ. ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕುರಿ ಕಳ್ಳತನ, ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ, ವೆಂಕಟಾಪೂರದಲ್ಲಿ ದರೋಡೆ, ಸಿಂಧನೂರಿನಲ್ಲಿ ದರೋಡೆ, ರಾತ್ರಿ ವೇಳೆ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು, ಆಂಧ್ರಪ್ರದೇಶದ ಕರ್ನೂಲ ಜಿಲ್ಲಾ ಕವತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿರುವಂತಹ ಸಂದರ್ಭದಲ್ಲಿ ಬೋಲೆರೋ ವಾಹನ ಬಿಟ್ಟು ಪರಾರಿಯಾಗಿದ್ದ ಖಚಿತ ಸುಳಿವಿನ ಮೇರೆಗೆ ಇವರನ್ನು ಬಂಧಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್. ಅವರ ನಿರ್ದೇಶನದ ಮೇರೆಗೆ ಡಿಎಸ್‌ಪಿ ಪ್ರಹ್ಲಾದ ಎಸ್.ಕೆ ನೇತೃತ್ವದಲ್ಲಿ ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ, ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರ, ಶಿರಹಟ್ಟಿ ಪಿಎಸ್‌ಐ ಸುನೀಲಕುಮಾರ ನಾಯ್ಕ, ಲಕ್ಷ್ಮೇಶ್ವರ ಪಿಎಸ್‌ಐ ಶಿವಕುಮಾರ ಲೋಹಾರ ಮತ್ತು ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರಸನ್ನ ರಂಗ್ರೇಜ, ದಾದಾಖಲಂದರ ನದಾಫ್, ಗಣೇಶ ಗ್ರಾಮಪುರೋಹಿತ, ಎಂ.ಬಿ.ವಡ್ಡಟ್ಟಿ, ಯರಗಟ್ಟಿ, ಥೋರಾತ, ಯಕಾಸಿ, ಇನಾಮತಿ, ಬೂದಿಹಾಳ, ದೊಡ್ಡಮನಿ, ಹೊಸಮನಿ, ಯಳವತ್ತಿ, ಮಹದೇವ ಮುಂತಾದವರು ಭಾಗಿಯಾಗಿದ್ದರು.
ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ವತಿಯಿಂದ ಚತುರ್ಥ ವರ್ಷದ ಶಾರದಾಂಬ ಉತ್ಸವವು ಅ.5ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಜರುಗುತ್ತಿದ್ದು, ಸಂಜೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ಜರುಗಲಿದೆ. ಬೆಳಿಗ್ಗೆ ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ, ಶ್ರೀ ಶಾರದಾಂಬ ದೇವಿಯ ವಿಗ್ರಹ ಪ್ರತಿಷ್ಠೆ, ನಡೆಯಿತು. ಬಳಿಕ ಬಾಲ ಸರಸ್ವತಿ ಹೋಮ, ಅಕ್ಷರಾಭ್ಯಾಸ, ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ ಶ್ರೀ ಕಾರ್ತಿಕೇಯ ಯುವ ಸೇವಾ ಸಮಿತಿಯ ಗೌರವಾಧ್ಯಕ್ಷ ರವಿನ್ ರಾಜ್ ಅಡ್ಕಾರುಪದವು, ಸಮಿತಿಯ ಅಧ್ಯಕ್ಷ ಯತೀಂದ್ರ ಅಡ್ಕಾರುಬೈಲು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್ ಅಡ್ಕಾರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಪರಾಹ್ನ ಧ್ವಜಾವತರಣದ ಬಳಿಕ ಶ್ರೀ ಶಾರದಾಂಬ ದೇವಿಯ ಶೋಭಾಯಾತ್ರೆಯು ಸಿಂಗಾರಿಮೇಳ ಮತ್ತು ಕುಣಿತ ಭಜನೆಯೊಂದಿಗೆ ಭಕ್ತಾದಿಗಳ ಸಮ್ಮುಖದಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿದೆ. *ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಸಂಭ್ರಮದ ನವರಾತ್ರಿ ಉತ್ಸವ* ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೆ. 27ರಂದು ಬೆಳಿಗ್ಗೆ ಕದಿರು ವಿನಿಯೋಗ, ನವಾನ್ನ ಭೋಜನ ಜರುಗಿತು. ನವರಾತ್ರಿ ಅಂಗವಾಗಿ ಸೆ.30ರಂದು ದೇವಾಲಯದಲ್ಲಿ ಶ್ರೀ ದುರ್ಗಾ ತ್ರಿಕಾಲ ಪೂಜೆ ಹಾಗೂ ಅ.4ರಂದು ವಿಶೇಷ ಆಯುಧಪೂಜೆ ಜರುಗಿತು. ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಸೇರಿದಂತೆ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
Kannada News » Entertainment » Ott » Jashwanth Bopanna and Sanya Iyer become much closer after Nandini elimination in Bigg Boss Kannada OTT ಪ್ರೇಯಸಿ ನಂದಿನಿ ಔಟ್​ ಆದ್ಮೇಲೆ ಸಾನ್ಯಾ ಜತೆ ಹೆಚ್ಚಿತು ಜಶ್ವಂತ್​ ಸಲುಗೆ; ರೂಪೇಶ್​ಗೆ ಟೆನ್ಷನ್​ ಶುರು Bigg Boss Kannada OTT: ಬಿಗ್​ ಬಾಸ್​ ಶೋನಿಂದ ನಂದಿನಿ ಎಲಿಮಿನೇಟ್​ ಆದ ಬಳಿಕ ಜಶ್ವಂತ್​ ಬೋಪಣ್ಣ ಅವರು ಸಾನ್ಯಾ ಅಯ್ಯರ್​ ಜೊತೆ ಹೆಚ್ಚು ಕ್ಲೋಸ್​ ಆಗಿದ್ದಾರೆ. ಇದು ಎಲ್ಲರ ಗಮನಕ್ಕೂ ಬಂದಿದೆ. ಜಶ್ವಂತ್​. ಸಾನ್ಯಾ, ರೂಪೇಶ್​ TV9kannada Web Team | Edited By: Madan Kumar Sep 11, 2022 | 6:28 PM ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಹಲವು ಇಂಟರೆಸ್ಟಿಂಗ್​ ಘಟನೆಗಳು ನಡೆಯುತ್ತಿವೆ. ಇಷ್ಟು ದಿನ ನಂದಿನಿ ಮತ್ತು ಜಶ್ವಂತ್​ ಬೋಪಣ್ಣ (Jashwanth Bopanna) ಬಿಗ್​ ಬಾಸ್​ ಮನೆಯಲ್ಲಿ ಜೋಡಿಯಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಆದರೆ ಐದನೇ ವಾರದ ಎಲಿಮಿನೇಷನ್​ನಲ್ಲಿ (Bigg Boss Elimination) ನಂದಿನಿ ಔಟ್​ ಆದರು. ಆ ಬಳಿಕ ಜಶ್ವಂತ್​ ಅವರು ಸಾನ್ಯಾ ಅಯ್ಯರ್​ ಜತೆ ಹೆಚ್ಚು ಆಪ್ತತೆ ಬೆಳೆಸಿಕೊಂಡಿದ್ದಾರೆ. ಇದು ಮನೆಮಂದಿಯ ಗಮನಕ್ಕೆ ಬಂದಿದೆ. ವೀಕ್ಷಕರು ಕೂಡ ಇದನ್ನು ಗಮನಿಸಿದ್ದಾರೆ. ಅಷ್ಟೇ ಅಲ್ಲದೇ, ಬಿಗ್​ ಬಾಸ್​ ನಡೆಸಿಕೊಡುವ ಕಿಚ್ಚ ಸುದೀಪ್​ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ‘ಸೂಪರ್​ ಸಂಡೇ ವಿತ್​ ಸುದೀಪ್​’ ಎಪಿಸೋಡ್​ನಲ್ಲಿ ಇದರ ಬಗ್ಗೆ ಮಾತುಕತೆ ಆಗಿದೆ. ಜಶ್ವಂತ್​ ಮತ್ತು ಸಾನ್ಯಾ (Sanya Iyer) ಹತ್ತಿರ ಆಗುತ್ತಿದ್ದಂತೆಯೇ ರೂಪೇಶ್​ ಅವರು ಯಾಕೋ ಟೆನ್ಷನ್​ ಮಾಡಿಕೊಂಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಜಶ್ವಂತ್​ ಬೋಪಣ್ಣ ಮತ್ತು ನಂದಿನಿ ಅವರು ರಿಯಲ್​ ಲೈಫ್​ನಲ್ಲಿಯೂ ಪ್ರೇಮಿಗಳು. ಅವರು ಜೋಡಿ ಸ್ಪರ್ಧಿಗಳಾಗಿಯೇ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋಗೆ ಕಾಲಿಟ್ಟಿದ್ದರು. ಆದರೆ ಎರಡನೇ ವಾರದಿಂದ ಅವರಿಬ್ಬರು ಪ್ರತ್ಯೇಕ ಸ್ಪರ್ಧಿಗಳಾಗಿ ಮುಂದುವರಿಯಬೇಕು ಎಂದು ಬಿಗ್​ ಬಾಸ್​ ಕಡೆಯಿಂದ ಆದೇಶ ಬಂತು. ಹಾಗಿದ್ದರೂ ಕೂಡ ಪ್ರೇಮಿಗಳು ಎಂಬ ಕಾರಣಕ್ಕೆ ಹೆಚ್ಚಾಗಿ ಅವರಿಬ್ಬರು ಜೊತೆಯಲ್ಲೇ ಇರುತ್ತಿದ್ದರು. ದಿನ ಕಳೆಯುತ್ತಿದ್ದಂತೆಯೇ ಜಶ್ವಂತ್​ ಅವರು ಸಾನ್ಯಾ ಅಯ್ಯರ್​ ಜೊತೆ ಹೆಚ್ಚು ಮಾತನಾಡಲು ಆರಂಭಿಸಿದರು. ಅದರಿಂದ ನಂದಿನಿಗೆ ಕಸಿವಿಸಿ ಆಗುತ್ತಿತ್ತು. ತಮಗೆ ಜಶ್ವಂತ್​ ಹೆಚ್ಚು ಸಮಯ ನೀಡುತ್ತಿಲ್ಲ ಎಂದು ನಂದಿನಿ ಆಗಾಗ ತಕರಾರು ತೆಗೆಯಲು ಶುರುಮಾಡಿದ್ದರು. ಇದರಿಂದ ಇಬ್ಬರ ನಡುವೆ ಯಾವಾಗಲೂ ಜಗಳ ಆಗುತ್ತಲೇ ಇತ್ತು. ಬಾಯ್​ಫ್ರೆಂಡ್​ ಜಶ್ವಂತ್​ ವಿಚಾರದಲ್ಲಿ ನಂದಿನಿ ಹೆಚ್ಚು ಪೊಸೆಸಿವ್​ ಎಂಬುದು ಇಡೀ ಮನೆಗೆ ಗೊತ್ತಾಯಿತು. ಈಗ ನಂದಿನಿ ಔಟ್​ ಆಗಿದ್ದು, ಜಶ್ವಂತ್​ ಅವರು ಸಾನ್ಯಾ ಜೊತೆ ಸಲುಗೆ ಹೆಚ್ಚಿಸಿಕೊಂಡಿದ್ದಾರೆ. View this post on Instagram A post shared by Colors Super (@colorssupertv) ನಂದಿನಿ ಮನೆಯಲ್ಲಿ ಇದ್ದಷ್ಟು ದಿನ ಸಾನ್ಯಾ ಅವರು ಜಶ್ವಂತ್​ಗಿಂತಲೂ ಹೆಚ್ಚಾಗಿ ರೂಪೇಶ್​ ಶೆಟ್ಟಿ ಜೊತೆ ಇರುತ್ತಿದ್ದರು. ಆದರೆ ನಂದಿನಿ ಹೋದ ಬಳಿಕ ರೂಪೇಶ್​ ಮತ್ತು ಸಾನ್ಯಾ ನಡುವೆ ಜಶ್ವಂತ್​ ಬಂದಿದ್ದಾರೆ. ಇದರಿಂದ ರೂಪೇಶ್​ಗೆ ಟೆನ್ಷನ್​ ಹೆಚ್ಚಾಗಿದೆ ಎನಿಸುತ್ತಿದೆ. ಇಂಥ ಹಲವು ಸಂಗತಿಗಳ ನಡುವೆ, ಅಂತಿಮವಾಗಿ ಯಾರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.
ಫ್ರೆಂಡ್ಸ್ ನಿಮ್ಮ ಕನಸಿನಲ್ಲಿ ಯಾವತ್ತಾದರೂ ದೇವಸ್ಥಾನ ಬಂದಿದ್ಯಾ ಅಲ್ಲಿ ದೇವರ ದರ್ಶನ ಮಾಡುವುದು ಉಂಟಾ ಎಷ್ಟು ಸಾರಿ ನೀವು ಯೋಚನೆ ಮಾಡಿರಬಹುದು ಕನಸಿನಲ್ಲಿ ಯಾಕೆ ದೇವಸ್ಥಾನ ಬಂದಿದೆ ಅದಕ್ಕೆ ಅರ್ಥ ಏನು ಅಂತ ಅದಕ್ಕೆ ಉತ್ತರ ನಾನು ಈಗ ಹೇಳುತ್ತೇನೆ ಕನಸಿನಲ್ಲಿ ದೇವಸ್ಥಾನ ಕಾಣಿಸಿದರೆ ಅದರ ಅರ್ಥ ಹೀಗೂ ಇರಬಹುದು ಅದು ಹೇಗೆ ಎಂದು ನೋಡೋಣ ಬನ್ನಿ ಕನಸಿನಲ್ಲಿ ಆಸೆ-ಆಕಾಂಕ್ಷೆಗಳು ರಾತ್ರಿಯಲ್ಲಿ ಕನಸು ಬಂದು ಕಾಡುವುದು ಎಂದು ಹೇಳಲಾಗುತ್ತದೆ ಇದನ್ನು ಕೆಲವರು ಒಪ್ಪಿಕೊಳ್ಳುತ್ತಾರೆ ಇನ್ನು ಕೆಲವರು ಒಪ್ಪಿಕೊಳ್ಳುವುದಿಲ್ಲ ಮುಂಜಾನೆ ಕಂಡ ಕನಸು ನನಸಾಗಬಹುದು ಎಂಬ ಮೂಢನಂಬಿಕೆ ನಮ್ಮಲ್ಲಿ ಇದೆ ಆದರೆ ಕನಸುಗಳು ನಿಜವಾಗುವುದು ತುಂಬಾ ಕಡಿಮೆ ಕೆಲವೊಮ್ಮೆ ಕನಸಿನಲ್ಲಿ ದೇವರು ಪ್ರತ್ಯೇಕ ಆಗುವುದು ಹಿರಿಯರು ಲೋಕ ನಿಮಗೆ ಕಾಣಿಸಬಹುದುಇಷ್ಟೆಲ್ಲಾ ಆಗುವುದು ಅವರ ಬಗ್ಗೆ ಇರುವ ಪ್ರೀತಿ ಕಾಳಜಿ ಇಷ್ಟೆಲ್ಲಾ ಆಗಬಹುದು ಕನಸಿನಲ್ಲಿ ಬದುಕು ಬಗ್ಗೆ ಕೇಂದ್ರ ಶಕ್ತಿಗಳು ನಮಗೆ ಸೂಚನೆ ನೀಡುತ್ತದೆ ಅಂತ ಹೇಳುತ್ತಾರೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಇನ್ನು ಒಂದೊಂದು ಕನಸಿಗೂ ಒಂದೊಂದು ಅರ್ಥ ಇರುತ್ತದೆ ದೇವಸ್ಥಾನ ಅರ್ಥವೇನು ಅಂದರೆ ನಿಮ್ಮ ಜೀವನದಲ್ಲಿ ಈಗ ಆಗುವ ಘಟನೆಗಳಿಗೆ ಹೆದರಿಸಬೇಕು ನೀವು ಎದುರಿಸುತ್ತಿದ್ದರೆ ಮಾನಸಿಕ ದೇವಸ್ಥಾನದ ಕನಸಾಗಿದೆ ಇದು ಸರಿಯಾದರೆ ದೇವಾಲಯದ ಒಳಗಿನ ಅರ್ಥ ತಿಳಿಯಬಹುದು ಮನುಷ್ಯನಿಗೆ ರಕ್ಷಣೆಯ ಮತ್ತು ದೇವರು ನೆನೆಸುವುದು ದೇವಾಲಯ ಪ್ರತಿಯೊಬ್ಬರ ಮನುಷ್ಯ ಕೂಡ ಪ್ರಾರ್ಥನೆ ಕೋರಿಕೆ ಪ್ರಶ್ನೆಯನ್ನು ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗುತ್ತಾನೆ ಮನುಷ್ಯನಿಗೆ ಸಂಕಷ್ಟ ಎದುರಾದಾಗ ದೇವಸ್ಥಾನಕ್ಕೆ ಹೋಗಿ ಮನಸ್ಸಿಗೆ ಶಾಂತಿ ಬಯಸುತ್ತಾರೆ ಗೌರವ ಸೂಚಿಸಿ ಮತ್ತು ಧನ್ಯವಾದಗಳನ್ನು ಸಲ್ಲಿಸಲು ಮನುಷ್ಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ ದೇವಸ್ಥಾನ ಕನಸುಬಿದ್ದರೆ ನಿಮ್ಮ ಮನಸ್ಸಿಗೆ ಶಾಂತಿ ಬೇಕು ಎಂಬ ಅರ್ಥ ಇನ್ನು ಮನುಷ್ಯರಿಗೆ ಸರಿಯಾದ ಮಾರ್ಗವನ್ನು ತಿಳಿಸಲು ಮತ್ತು ಕೆಟ್ಟದ್ದನ್ನೂ ತಿಳಿಸಲು ದೇವರು ಅಥವಾ ಕೇಂದ್ರ ಶಕ್ತಿಗಳಿಗೆ ಕನಸು ಬೀಳುತ್ತದೆ ಈ ಮೂಲಕ ಒಳ್ಳೆಯದು ಮತ್ತು ಕೆಟ್ಟದ್ದನ್ನೂ ತಿಳಿಸುತ್ತಾರೆ ದೇವಸ್ಥಾನವು ನಿಮ್ಮ ಕನಸಿನಲ್ಲಿ ಬಂದರೆ ನಿಮ್ಮ ಹರಿಕೆ ಬಾಕಿ ಇದೆ ಅಂತ ಇನ್ನು ನಿಮ್ಮ ಪ್ರಾರ್ಥನೆ ಏನಾರು ಇದ್ರೆ ನೀವು ಹರಿಕೆ ಸಲ್ಲಿಸುತ್ತೇನೆ ಅಂದುಕೊಂಡಿದ್ದರೆ ಯಾವತ್ತಾದ್ರೂ ಹೇಳಿದ್ರ ಅಂತ ನೆನಪು ಮಾಡಿಕೊಳ್ಳಿ ಯಾವುದಾದರೂ ಹರಿಕೆ ಬಾಕಿ ಉಳಿದಿದ್ದರೆ ತಕ್ಷಣ ಹೋಗಿ ಈಡೇರಿಸಿಕೊಳ್ಳುವ ನಿಮಗೆ ದೇವರ ಆಶೀರ್ವಾದ ಸಿಗುತ್ತದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ನಿಮ್ಮ ಕನಸಿನಲ್ಲಿ ದೇವಾಲಯ ಕಾಣುವುದು ದೇವರ ರಕ್ಷಣೆ ಮತ್ತು ನೀವು ಕಷ್ಟದಲ್ಲಿದ್ದಾಗ ದೇವರ ಮೊರೆ ಹೋಗಿ ಸಂಕಷ್ಟಗಳು ದೂರಾಗಲಿ ಅಂತ ನೀವು ಬೇಡಿದರೆ ಆಗ ದೇವಸ್ಥಾನವು ನಿಮ್ಮ ಕನಸಲ್ಲಿ ಬರುವುದು ಎಂದರೆ ದೇವರು ನಿಮಗೆ ರಕ್ಷಣೆ ನೀಡುತ್ತಾರೆ ಮತ್ತು ಸಂಕಷ್ಟವನ್ನು ದೂರ ಮಾಡುತ್ತಾರೆ ನಿಮ್ಮ ಇಷ್ಟವಾದ ದೇವಸ್ಥಾನಕ್ಕೆ ಭೇಟಿ ನೀಡಿ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಯಾವುದೇ ಕನಸು ಸರಿಯಾದ ಉತ್ತರವನ್ನು ಕಂಡುಕೊಳ್ಳುವುದು ತುಂಬಾನೇ ಕಷ್ಟ ಆಹಾ ವ್ಯಕ್ತಿಯಲ್ಲಿ ಜೀವನದ ಕನಸುಗಳು ಅರ್ಥವಾಗಿ ಬದಲಾಗುತ್ತದೆ ದೇವಸ್ಥಾನಗಳು ಕನಸಲ್ಲಿ ಬಂದರೆ ನಿಮಗೆ ಒಂದು ಶಾಂತಿ ಬೇಕು ಮತ್ತು ನಿಮ್ಮ ಅರಿಕೆ ಬಾಕಿ ಇದ್ದರೆ ಅದನ್ನು ನೆನಪಿಸಲು ದೇವಸ್ಥಾನಗಳು ಕನಸಿನಲ್ಲಿ ಬರುತ್ತದೆ ಇದನ್ನು ತುಂಬಾ ಜನ ನಂಬುತ್ತಾರೆ ಅದು ಅಥವಾ ನಂಬದೇ ಇರುತ್ತಾರೆ ಇದನ್ನು ತಿಳಿಸುವಂತಹ ನಾವು ಚಿಕ್ಕ ಪ್ರಯತ್ನ ಮಾಡಿದ್ದೇವೆ
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಕರಾವಳಿಯಲ್ಲಿ ಮಾರಕಾಸ್ತ್ರಗಳಿಂದ ದಾಳಿ : ಓರ್ವ ಗಂಭೀರ ಮಂಗಳೂರು: ಕರಾವಳಿಯಲ್ಲಿ ಮಾರಕಾಸ್ತ್ರಗಳಿಂದ ತಂಡವೊಂದು ದಾಳಿ ನಡೆಸಿದ ಪರಿಣಾಮ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ಯುವಕ ಶ್ರವಣ್ ಎನ್ನಲಾಗಿದೆ. ಎಂಟು ಜನರ ತಂಡವೊಂದು ಮಾರಾಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ತಂಡಗಳ ನಡುವಿನ ವೈಷಮ್ಯ ಮತ್ತು 2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಹತ್ಯೆ ಪ್ರಕರಣಕ್ಕೆ ಸೇಡು ತೀರಿಸಿಕೊಳ್ಳುವ ಪ್ರಯತ್ನವೇ ಗ್ಯಾಂಗ್‌ವಾರ್‌ಗೆ ಕಾರಣವಾಗಿದೆ. ಅಳಕೆ ಗ್ಯಾಂಗ್‌ ಎಂಟು ಮಂದಿ ರೌಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದ ಗಾಯಗೊಂಡಿರುವಾತ ಅಂಕಿತ್ ಎಂಬಾತನ ಸ್ನೇಹಿತ. ಅಂಕಿತ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಒಬ್ಬಾತನ ಸಹೋದರನಾಗಿದ್ದಾನೆ. 2020ರಲ್ಲಿ ನಡೆದಿದ್ದ ಇಂದ್ರಜಿತ್ ಕೊಲೆ ಕೃತ್ಯವನ್ನು ತಲವಾರ್ ಜಗ್ಗ ನೇತೃತ್ವದ ಬೋಳೂರು ಗ್ಯಾಂಗ್ ನಡೆಸಿತ್ತು. ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 8 ಮಂದಿಯ ತಂಡವೊಂದು ಈ ದುಷ್ಕೃತ್ಯ ಎಸಗಿದೆ. ಗಾಯಾಳು ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರಂಭದಲ್ಲಿ ಇದೊಂದು ಕೊಲೆಯತ್ನ ಎಂದು ಭಾವಿಸಲಾಗಿತ್ತು. ಆದರೆ ಈಗ ಗ್ಯಾಂಗ್ ವಾರ್ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಗೆದ್ದರೆ ಕೋವಿಡ್-19ಗೆ ಉಚಿತ ಲಸಿಕೆ ನೀಡುವುದಾಗಿ ಹೇಳಿರುವ ಬಿಜೆಪಿ‌ ಮುಖಂಡರಿಗೆ ಇಡೀ ದೇಶದ ಜನರಿಗೆ ಉಚಿತ ಲಸಿಕೆ ಕೊಡಲು ತಾಕತ್ ಇಲ್ವಾ? ಎಂದು ಶಾಸಕ ಎಚ್.ಕೆ.ಪಾಟೀಲ ಪ್ರಶ್ನಿಸಿದರು. ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರಿಗೂ ಕೋವಿಡ್-19ಗೆ ಉಚಿತ ಲಸಿಕೆ ಕೊಡಬೇಕಾದದ್ದು ಆಡಳಿತದಲ್ಲಿರುವ ಸರಕಾರದ ಪ್ರಮುಖ ಜವಾಬ್ದಾರಿ ಎಂದರು. ಮತ್ತೇ ಮುಖ್ಯಮಂತ್ರಿಯಾದರೆ ಉಚಿತ ಅಕ್ಕಿ ನೀಡುತ್ತೇನೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ‌ ನೀಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಂದ್ರೆ ನಾನು ಅಂತಾ ತಿಳಿದುಕೊಂಡಿರಬಹುದು ಎಂದು ಉತ್ತರಿಸಿದರು. ನವೆಂಬರ್‌ನಲ್ಲಿ ಶಾಲೆ, ಕಾಲೇಜು ಆರಂಭಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಈ ನಿರ್ಧಾರವನ್ನು ಮರು ಪರಿಶೀಲನೆ ಮಾಡುವುದಕ್ಕಿಂತ ವಿರೋಧ ಪಕ್ಷಗಳನ್ನು, ಆರೋಗ್ಯ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡು ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು. ತರಾತುರಿಯಲ್ಲೇ ಶಾಲೆ- ಕಾಲೇಜು ಆರಂಭ ಮಾಡುವುದು ಸಮಂಜಸವಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವೇಚನೆಯಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಚುನಾವಣೆ‌ ನಂತರ‌ ಕಾಂಗ್ರೆಸ್‌ನಲ್ಲಿ‌ ಸಿಎಂ ಯಾರು ಅಂತಾ ನಿರ್ಣಯ ಆಗುತ್ತೆ. ಈಗಲೇ ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ವಿಚಾರಕ್ಕೆ ಸೂಕ್ತ ಕಾಲ ಇದಲ್ಲ. ಇಂಥ ವಿಷಯ ಹರಟೆಯ ಮಾತಾಗಬಾರದು. ಅದೆಲ್ಲ ಬಿಜೆಪಿಯವರ ಆಂತರಿಕ‌ ಕಚ್ಚಾಟ. ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ ಎಂದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಕೆ.ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್, ಮುತ್ತುರಾಜ‌ ಕುಷ್ಟಗಿ, ರವಿ ಕುರಗೋಡ ಮತ್ತಿತರರು ಇದ್ದರು.
ಇಪ್ಪತ್ತನೆ ಶತಮಾನದ ಆದಿಯಲ್ಲಿ, ಸರಿಯಾಗಿ ಹೇಳಬೇಕೆಂದರೆ 1919ರಲ್ಲಿ, ಕನ್ನಡ ರಂಗಭೂಮಿಯು ಒಂದು ಹೊಸ ದಿಕ್ಕಿಗೆ ಹೊರಳಿಕೊಂಡಿತು. ಕಾವ್ಯಜಗತ್ತಿನಲ್ಲಿ ಅರುಣೋದಯ, ನವೋದಯ ಇತ್ಯಾದಿ ಕಾಲಘಟ್ಟಗಳನ್ನು ಗುರುತಿಸುವಂತೆ ನಾಟಕಕ್ಷೇತ್ರದಲ್ಲಿ ಗುರುತಿಸುವ ಪರಿಪಾಠ ಅದೇಕೋ ಇದ್ದಂತೆ ಕಾಣುವುದಿಲ್ಲ. ಆದರೆ ಕನ್ನಡ ನಾಟಕ ತನ್ನ ಹಳೆವೇಷಗಳನ್ನೆಲ್ಲ ಕಳಚಿ, ಕಿರೀಟ-ಕತ್ತಿಗಳನ್ನು ಪಕ್ಕಕ್ಕಿಟ್ಟು ಹೊಸ ರೂಪ ಧರಿಸಿ ಮೈಚಳಿಬಿಟ್ಟು ರಂಗಕ್ಕೇರಿದ ವರ್ಷ ಯಾವುದು ಎಂದರೆ ಅದು ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದಿನ 1919. ಯಾಕೆಂದರೆ ಆ ವರ್ಷ ಬೆಂಗಳೂರಿನ ಎಡಿಎ ಸಂಸ್ಥೆ ಏರ್ಪಡಿಸಿದ್ದ ಶ್ರೀಕಂಠೀರವ ನರಸರಾಜ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಇಬ್ಬರು ಹೊಚ್ಚಹೊಸ ನಾಟಕಕಾರರು ಬೆಳಕಿಗೆ ಬಂದರು. ಸ್ಪರ್ಧೆಯಲ್ಲಿ ಎರಡನೆ ಬಹುಮಾನ ಪಡೆದದ್ದು `ಸುಗುಣ ಗಂಭೀರ’ ಎಂಬ ಹೆಸರಿನ ನಾಟಕ. ಬರೆದವನು ಇಪ್ಪತ್ತೊಂದರ ಹರೆಯದ ಚಿಗುರುಮೀಸೆಯ ಎಳೆನಿಂಬೇಕಾಯಿ. ಹೆಸರು ವೆಂಕಟಾದ್ರಿ ಅಯ್ಯರ್. ಮೊದಲ ಬಹುಮಾನ ಪಡೆದವನು ಮೂವತ್ತೈದರ ಹರೆಯದ ಹೈದ. ಹೆಸರು ಟಿ.ಪಿ. ಕೈಲಾಸಂ. ಬರೆದ ನಾಟಕ: `ಟೊಳ್ಳುಗಟ್ಟಿ.’ ಸ್ವಾರಸ್ಯವೆಂದರೆ ಇಬ್ಬರ ಮನೆಮಾತೂ ಕನ್ನಡವಲ್ಲ, ತಮಿಳು! ಆದರೆ ಇಬ್ಬರೂ ಕನ್ನಡದಲ್ಲಿ ನಾಟಕ ಬರೆಯುವ ಯತ್ನ ಮಾಡಿದ್ದರು. ಒಬ್ಬನದ್ದು ಇಂಗ್ಲೆಂಡಿನ ಬೀದಿಯಲ್ಲಿ ಕೂಲಿಂಗ್ ಗ್ಲಾಸೇರಿಸಿ ಗತ್ತಿನಲ್ಲಿ ಮಾತಾಡುವ ಬೋರೇಗೌಡನ ಆಧುನಿಕ ಕನ್ನಡದಂತಿದ್ದರೆ ಇನ್ನೊಬ್ಬನದ್ದು ನೂರಿನ್ನೂರು ವರ್ಷಗಳಷ್ಟು ಹಿಂದೆ ಮೈಸೂರು ಸಂಸ್ಥಾನದಲ್ಲಿ ಅರಸರು ಆಡುತ್ತಿದ್ದ ಗ್ರಾಂಥಿಕ ಬಿಗಿಬಂಧದ ನಡುಗನ್ನಡ. ಈ ನಾಟಕಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಬಿ.ಎಂ. ಶ್ರೀಕಂಠಯ್ಯ, ಬೆನಗಲ್ ರಾಮರಾಯರು ಮತ್ತು ನಂಗಪುರಂ ವೆಂಕಟೇಶ ಅಯ್ಯಂಗಾರರು. ಬಿಎಂಶ್ರೀ ಹೊರತುಪಡಿಸಿ ಮಿಕ್ಕಿಬ್ಬರ ಮನೆಮಾತು ಕೂಡ ಕನ್ನಡವಾಗಿರಲಿಲ್ಲ ಎಂಬುದು ಇನ್ನೊಂದು ವಿಶೇಷ! ಕಾವ್ಯೇಷು ನಾಟಕಂ ರಮ್ಯಂ’ ಎಂದ ಕವಿರತ್ನ ಕಾಳಿದಾಸ. ಕಾವ್ಯ, ಖಂಡಕಾವ್ಯ, ನಾಟಕ ಎಂಬಿತ್ಯಾದಿ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದ ವ್ಯಕ್ತಿಯೇ ಕೊನೆಗೆ ನಾಟಕವೇ ಎಲ್ಲಕ್ಕಿಂತ ಉತ್ತಮವಾದದ್ದು ಎಂದು ಸರ್ಟಿಫಿಕೇಟು ಕೊಟ್ಟಿರುವುದರಿಂದ ಅದನ್ನು ನಾವು ಮರುಮಾತಿಲ್ಲದೆ ಒಪ್ಪಬಹುದೇನೋ! ನಾಟಕ ಪ್ರಕಾರ ಭಾರತಕ್ಕೆ ಹೊಸತಲ್ಲ. ಇಬ್ಬರ ನಡುವಿನ ಸಂಭಾಷಣೆಯನ್ನು ದಾಖಲಿಸುವ ಮೂಲಕ ಹಾಗೊಂದು ಸಾಹಿತ್ಯಮಾರ್ಗಕ್ಕೆ ತೆರೆದುಕೊಳ್ಳಲು ಸಾಧ್ಯವಿದೆಯೆಂಬ ಸೂಚನೆ ನಮಗೆ ಯಮ-ನಚಿಕೇತ, ಯಾಜ್ಞವಲ್ಕ್ಯ-ಮೈತ್ರೇಯಿ, ಹಾರಿದ್ರುಮತ ಗೌತಮ-ಸತ್ಯಕಾಮ ಜಾಬಾಲ, ಸನತ್ಕುಮಾರ-ನಾರದ ಮುಂತಾದ ವ್ಯಕ್ತಿಗಳ ನಡುವಿನ ಮಾತುಕತೆಯನ್ನು ದಾಖಲಿಸುವ ಉಪನಿಷತ್ತುಗಳಲ್ಲೇ ಸಿಗುತ್ತದೆ. ಭರತಮುನಿಯ ನಾಟ್ಯಶಾಸ್ತ್ರವು ನಾಟಕರಚನೆ ಮತ್ತು ಪ್ರದರ್ಶನಕ್ಕೆ ಬೇಕಾದ ಶಿಸ್ತಿನ ಚೌಕಟ್ಟನ್ನು ಕಲಿಸಿಕೊಟ್ಟಿತು. ಭಾಸ, ಕಾಳಿದಾಸ, ಭವಭೂತಿಯಂಥ ಮೇರುವ್ಯಕ್ತಿತ್ವಗಳು ನಾಟಕಸಾಹಿತ್ಯಕ್ಕೆ ಘನತೆ, ಗೌರವ ತಂದುಕೊಟ್ಟರು. ಮಾತ್ರವಲ್ಲದೆ ಉಳಿದವರೂ ಈ ದಾರಿಯಲ್ಲಿ ಧೈರ್ಯವಾಗಿ ನಾಲ್ಕು ಹೆಜ್ಜೆ ಇಡಲು ಪರೋಕ್ಷ ಪೆÇ್ರೀತ್ಸಾಹವಾದರು. ಕಾವ್ಯ-ಪುರಾಣಗಳಿಂದಲೇ ಕತೆಗಳನ್ನು ಎತ್ತಿಕೊಂಡು ರಂಗಕಲೆಗೆ ಅಳವಡಿಸುತ್ತಿದ್ದ ಹಳೆ ಪದ್ಧತಿಗೆ ಮುಕ್ತಿಕೊಟ್ಟವನು ರಾಜ ಶೂದ್ರಕ. ಅವನ `ಮೃಚ್ಛಕಟಿಕ’ ಸಾಮಾಜಿಕ ವಿಷಯ-ವೈವಿಧ್ಯವೂ ನಾಟಕದ ವಸ್ತುವಾಗಬಲ್ಲುದು ಎಂಬುದನ್ನು ಮೊದಲ ಬಾರಿಗೆ ತೋರಿಸಿಕೊಟ್ಟಿತು. ಭಾರತದ ಕಲಾಪರಂಪರೆ ಅವಿಚ್ಛಿನ್ನ, ವೈವಿಧ್ಯಪೂರ್ಣ. ಇಲ್ಲಿ ಯಾವುದಾದರೊಂದು ಕಲಾಪ್ರಕಾರ ಹೇಗೆ, ಯಾವಾಗ, ಎಲ್ಲಿ, ಯಾರಿಂದ ಶುರುವಾಯಿತೆಂದು ಪತ್ತೆಹಚ್ಚುವುದು ಸ್ವತಃ ಪರಬ್ರಹ್ಮನಿಗೂ ಸಾಧ್ಯವಿಲ್ಲದ ಕೆಲಸ. ಬೇರೆಲ್ಲ ಬಿಡಿ, ನಮ್ಮ ಕನ್ನಡದ ನೆಲದ ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಮೂಡಲಪಾಯ, ಶ್ರೀಕೃಷ್ಣಪಾರಿಜಾತ ಮುಂತಾದ ಕಲೆಗಳನ್ನು ನೋಡಿದರೂ ಅಷ್ಟೆ, ಯಾವುದು ಯಾವುದನ್ನು ಪ್ರಚೋದಿಸಿತು, ಪ್ರಭಾವಿಸಿತು ಎಂದು ಹೇಗೆ ಹೇಳುವುದು? ಯಕ್ಷಗಾನಕ್ಕೆ `ಕಥಕ್ಕಳಿ’ ಇಂಬು ಕೊಟ್ಟಿತೆ, ಯಕ್ಷಗಾನದಿಂದಲೇ ಕಥಕ್ಕಳಿ ಏನನ್ನಾದರೂ ಪಡೆಯಿತೆ – ಸಂಶೋಧನೆಗಳು ಇನ್ನು ನೂರು ವರ್ಷ ಮುಂದುವರಿದರೂ ಖಚಿತ ಅಭಿಪ್ರಾಯಗಳು ಹೊರಬರುವ ಸೂಚನೆಯೇನೂ ಇಲ್ಲ. ಜಗತ್ತಿನ ಏನನ್ನೇ ಆದರೂ ನಮ್ಮ ಸ್ಥಳೀಯತೆಗೆ ತಕ್ಕಂತೆ ಬಗ್ಗಿಸಿ ಒಗ್ಗಿಸಿಕೊಳ್ಳುವ ಕಲೆ ನಮಗೆ ಗೊತ್ತಿದೆ. ಇಂಗ್ಲೆಂಡಿನ ಶೇಕ್ಸ್‍ಪಿಯರನನ್ನು ಭಾರತದ ಭಾಷೆಗಳಲ್ಲಿ ನಾಟಕವಾಗಿ ಬರೆದು ಓದಬೇಕೋ, ಇಲ್ಲಾ ರಂಗದ ಮೇಲೆ ಆಡಿಸಿ ನೋಡಬೇಕೋ ಎಂಬ ಗಹನ ತಾರ್ಕಿಕ ಪ್ರಶ್ನೆ ಪಂಡಿತರನ್ನು ಗುಂಗಿಹುಳದಂತೆ ಕಾಡುತ್ತಿದ್ದಾಗ, ಅವನ ನಾಟಕಗಳನ್ನು ಯಕ್ಷಗಾನ ಪ್ರಸಂಗರೂಪಕ್ಕಿಳಿಸಿ ನಮ್ಮ ಜನ ಆಡಿಬಿಟ್ಟಾಗಿತ್ತು! ರೋಮಿಯೋ-ಜೂಲಿಯೆಟ್ಟರು ನಾಟಕದ ಕೊನೆಯಲ್ಲಿ ಸಾಯುವುದು ಶುಭವಲ್ಲ ಎಂದು ಭಾವಿಸಿದ ನಮ್ಮ ಮಂದಿ ಶ್ರೀಮನ್ನಾರಾಯಣ ಕಾಣಿಸಿಕೊಳ್ಳುವಂತೆ ಮಾಡಿ, ಅವನ ಅನುಗ್ರಹದಿಂದ ಆ ಅಮರ ಪ್ರೇಮಿಗಳು ಮತ್ತೆ ಜೀವಂತ ಎದ್ದುಬರುವಂತೆ ಮಾಡಿ ನಾಟಕಕ್ಕೆ ಸುಖಾಂತ್ಯ ಕಲ್ಪಿಸಿದ್ದರು! ನಮ್ಮ ನೆಲದ ವಿಶೇಷವೇ ಅಂಥಾದ್ದು. ಬಡಿದಿಷ್ಟದೇವತಾವಿಗ್ರಹಕ್ಕೊಗ್ಗಿಸುವ ಅಸಲು ಕಸುಬಿನ ಛಲ, ಜಾಣ್ಮೆ ನಮ್ಮವರ ರಕ್ತಗುಣ. ಬಿಡಿ, ಕನ್ನಡ ನಾಟಕದ ಅರುಣೋದಯದ ಕಾಲಕ್ಕೆ ವಾಪಸು ಬರೋಣ. ಆ ಕಾಲ ಹೇಗಿತ್ತು? ಹತ್ತೊಂಬತ್ತನೆ ಶತಮಾನದಲ್ಲಿ ಭಾರತದಲ್ಲಿ ಪಾರ್ಸಿ ನಾಟಕ ಕಂಪೆನಿಗಳ ಯುಗ ಪ್ರಾರಂಭವಾಯಿತು. ಅದಕ್ಕಿಂತ ಮೊದಲು ಈ ದೇಶದಲ್ಲಿ ನಾಟಕ ತಂಡಗಳು ತಿರುಗಾಟ ಮಾಡುತ್ತ, ಅಲ್ಲಲ್ಲಿ ಟೆಂಟ್ ಹಾಕಿ ಮೂರ್ನಾಲ್ಕು ತಿಂಗಳು ಠಿಕಾಣಿ ಹೂಡಿ ನಾಟಕ ಪ್ರದರ್ಶಿಸುತ್ತ ಕಾಲಕಳೆಯುವ ಪದ್ಧತಿಯೇ ಇರಲಿಲ್ಲ ಎಂಬುದು ಆಧುನಿಕ ಕನ್ನಡ ವಿಮರ್ಶಕರ ಅನಿಸಿಕೆ. ಪಾರ್ಸಿ ಕಂಪೆನಿಗಳೇ ನಮಗೆ ಹೀಗೆ ತಿರುಗಾಟದ ಕಲ್ಪನೆ ಕೊಟ್ಟವು ಎಂದು ಅವರು ಭರತವಾಕ್ಯ ಹಾಡಿಬಿಟ್ಟಿದ್ದಾರೆ. ಆದರೆ ಭಾರತದಲ್ಲಿ ಕಲಾತಂಡಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುತ್ತ, ಹೋದಲ್ಲಿ ತಮ್ಮ ಕಲಾಪ್ರದರ್ಶನ ಮಾಡುವ ದೊಡ್ಡ ಪರಂಪರೆಯೇ ಇತ್ತು. ಕರ್ನಾಟಕದ ಬಯಲಾಟ, ಈಶಾನ್ಯ ಭಾರತದ ಜಾತ್ರಾ ಮುಂತಾದ ಪರಂಪರೆಗಳನ್ನು ನೋಡಿದವರಿಗೆ ಕಲಾತಂಡಗಳ ತಿರುಗಾಟದ ವಿಷಯದಲ್ಲಿ ಸಂಶಯ ಹುಟ್ಟುವುದಕ್ಕೆ ಕಾರಣವೇ ಇಲ್ಲ. ಭರತಮುನಿಯ ಮಕ್ಕಳು ಸ್ವರ್ಗಕ್ಕೆ ಹೋದಾಗ ಇಂದ್ರನಿಗೆ ಸಮುದ್ರಮಥನದ ಪ್ರಸಂಗವನ್ನು ಆಡಿತೋರಿಸಿದರೆಂಬ ಕತೆಯೇ ಇಲ್ಲವೇ? ದಕ್ಷಿಣ ಭಾರತದಲ್ಲಷ್ಟೇ ಪ್ರಚಾರವಿದ್ದ ಯಕ್ಷಗಾನ ಕಲೆಯನ್ನು ಕೆಲವು ತಂಡಗಳು ಆಂಧ್ರ, ತಮಿಳುನಾಡು, ಒಡಿಶಾಗಳಲ್ಲಿ ಕೂಡ ಪ್ರದರ್ಶಿಸಿದ್ದವು. 1842ರಲ್ಲಿ ಅಂಥದೊಂದು ತಂಡ ಮಹಾರಾಷ್ಟ್ರದಲ್ಲಿ ತನ್ನ ಪ್ರದರ್ಶನ ಕೊಟ್ಟz್ದÉೀ ಮುಂದೆ ಮರಾಠಿ ರಂಗಭೂಮಿಗೆ ಜನ್ಮಕೊಟ್ಟಿತು ಎಂದು ಕೆ.ವಿ. ಸುಬ್ಬಣ್ಣ ಒಂದೆಡೆ ಹೇಳಿದ್ದಾರೆ. ಯಕ್ಷಗಾನ ಬಯಲಾಟಗಳಿಂದ ಹಾಡು, ಕುಣಿತ, ಭಾವಾಭಿನಯಗಳನ್ನು ಭರಪೂರ ಪಡೆದ ಮರಾಠಿ ರಂಗಭೂಮಿ ಮುಂದೆ ಕನ್ನಡ, ತೆಲುಗು, ತಮಿಳು ರಂಗಮಂಚಗಳನ್ನು ಬಹಳ ಆಳವಾಗಿ ಪ್ರಭಾವಿಸಿತು. ನಾವು ಕೊಟ್ಟz್ದÉೀ ನಮಗೆ ಹತ್ತುಮಡಿಯಾಗಿ ವಾಪಸು ಸಿಕ್ಕಿತು! ಯಕ್ಷಗಾನದಿಂದ ಪ್ರಭಾವಿತವಾದ ಮರಾಠಿ ರಂಗಭೂಮಿ ಮುಂದದೆಷ್ಟು ಶ್ರೀಮಂತವಾಗಿಬಿಟ್ಟಿತೆಂದರೆ ಅದರ ಜನಪ್ರಿಯತೆಯನ್ನು ಕಂಡು ಪಾರ್ಸಿಗಳು ತಾವೂ ತಿರುಗಾಟದ ತಂಡಗಳನ್ನು ಕಟ್ಟಿಕೊಂಡು ದೇಶಾದ್ಯಂತ ಸಂಚರಿಸಲು ಶುರುಮಾಡಿದರು. ಉತ್ತಮ ರಂಗಸಜ್ಜಿಕೆ, ಬಣ್ಣಬಣ್ಣದ ವೇಷಭೂಷಣ, ಉದ್ದುದ್ದ ಡಯಲಾಗು, ಸರ್ವಸಜ್ಜಿತ ಸಂಗೀತತಂಡ, ಭರಪೂರ ಪ್ರಚಾರ ಇವೆಲ್ಲದರಿಂದ ಪಾರ್ಸಿ ತಂಡಗಳು ಹೋದಲ್ಲೆಲ್ಲ ದೊಡ್ಡ ಸದ್ದು ಮಾಡಿದವು; ಜನಪ್ರಿಯತೆಯ ಉತ್ತುಂಗ ಮುಟ್ಟಿದವು. ಸಾಂಗ್ಲಿ, ಪಾರ್ಸಿ ನಾಟಕ ಮಂಡಳಿಗಳ ನಾಟಕಗಳಿಗೆ ಕರ್ನಾಟಕದ ಜನ ಎಷ್ಟು ಮಾರುಹೋದರೆಂದರೆ ಕನ್ನಡ ನಾಟಕಗಳನ್ನು ಆಡುತ್ತಿದ್ದವರು ಕೂಡ ಪಾರ್ಸಿಗಳ ತಂಡ ಸೇರಿಕೊಂಡು ರಾಜ್ಯರಾಜ್ಯಗಳನ್ನು ಅಲೆಯಹತ್ತಿದರು. ಈ ಬಿರುಗಾಳಿಗೆ ಸೆಡ್ಡುಹೊಡೆಯಲೇಬೇಕೆಂದು ಉತ್ತರ ಕರ್ನಾಟಕದ ಮಂದಿ 1872ರಲ್ಲಿ ಶಾಂತಕವಿಗಳ ನೇತೃತ್ವದಲ್ಲಿ `ಗದುಗಿನ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ’ಯನ್ನು ಕಟ್ಟಿಕೊಂಡರು. `ಉಷಾಹರಣ’ ಎಂಬ ನಾಟಕದಿಂದ ಪ್ರಾರಂಭವಾದ ಈ ಮಂಡಳಿಯ ನಾಟಕಯಾತ್ರೆ ಮುಂದೆ ಸುಂದೋಪಸುಂದರ ವಧೆ, ವತ್ಸಲಾಹರಣ, ಸುಧನ್ವ ವಧೆ, ಕೀಚಕ ವಧೆ ಮುಂತಾದ ಹಲವು ರಂಗಕೃತಿಗಳನ್ನು ಕನ್ನಡಕ್ಕೆ ಕೊಟ್ಟಿತು. ಮರಾಠಿ ಮತ್ತು ಪಾರ್ಸಿ ಕಂಪೆನಿಗಳನ್ನು ಕನ್ನಡದ ನೆಲದಿಂದ ಬುಡಮಟ್ಟ ಕಿತ್ತು ಹೊರಗೆಸೆಯಬೇಕೆಂಬ ಛಲದಿಂದ ಹೊರಟಿದ್ದ ಶಾಂತಕವಿಗಳೇ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಈ ಮಂಡಳಿಗಾಗಿ ಬರೆದರಂತೆ. ಸರಕಾರೀ ಕೆಲಸದಲ್ಲಿದ್ದ ತಮ್ಮನ್ನು ನೀರುನೆಲೆಯಿಲ್ಲದ ಜಾಗಕ್ಕೆಲ್ಲ ವರ್ಗಾವಣೆ ಮಾಡಿದರೂ ಹಲವು ಗಂಟೆಗಳ ಪ್ರಯಾಣ ಮಾಡಿ ಪ್ರತಿದಿನ ಜನರನ್ನು ಒಟ್ಟುಗೂಡಿಸಿ ತಂಡ ಕಟ್ಟಿ ರಂಗತಾಲೀಮು ನಡೆಸಿ ನಾಟಕ ಆಡಿಸಿದರಂತೆ. ಈ ಮಂಡಳಿಯ ಸ್ಫೂರ್ತಿಯೋ ಏನೋ, ಮೈಸೂರಿನಲ್ಲಿ 1880ರಲ್ಲಿ ರಘುನಾಥರಾಯರೆಂಬವರ ನೇತೃತ್ವದಲ್ಲಿ `ಶಾಕುಂತಲ ನಾಟಕ ಸಭಾ’ ಹೆಸರಿನ ಹೊಸ ತಂಡವೊಂದು ರಚನೆಯಾಯಿತು. ಇದೇ ಸಮಯಕ್ಕೆ ಮೈಸೂರು ಅರಸರಾದ ಶ್ರೀ ಚಾಮರಾಜೇಂದ್ರ ಒಡೆಯರು, ತನ್ನ ಹೆಸರಲ್ಲಿ ಒಂದು ನಾಟಕ ಮಂಡಳಿಯನ್ನು ಸ್ಥಾಪಿಸಿ ಅದಕ್ಕೆ ರಾಜಾಶ್ರಯವನ್ನೇ ಕಲ್ಪಿಸಿಕೊಟ್ಟರು. ಹಣಕಾಸಿನ ಮುಗ್ಗಟ್ಟಿನಿಂದ ಕುಂಟುತ್ತ ತೆವಳುತ್ತ ನಡೆಯುತ್ತಿದ್ದ `ಶಾಕುಂತಲ ನಾಟಕ ಮಂಡಳಿ’ ಮುಂದೆ ಈ ಅರಮನೆ ತಂಡವನ್ನು ಕೂಡಿಕೊಂಡಿತು. ರಾಜಾಶ್ರಯದಲ್ಲಿದ್ದ ಬಸವಪ್ಪಶಾಸ್ತ್ರಿಗಳು, ಸೋಸಲೆ ಅಯ್ಯಾಶಾಸ್ತ್ರಿಗಳು, ನಂಜನಗೂಡು ಸುಬ್ಬಾಶಾಸ್ತ್ರಿಗಳು, ಮೈಸೂರು ಸೀತಾರಾಮಶಾಸ್ತ್ರಿಗಳು ಮತ್ತೂ ಹಲವು ಪ್ರಮುಖರು ಸ್ಪರ್ಧೆಗೆ ಬಿದ್ದವರಂತೆ ನಾಟಕಗಳನ್ನು ಬರೆಯತೊಡಗಿದರು. 1955ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಮಾಡಿದ ಸಾರ್ವಜನಿಕ ಭಾಷಣವೊಂದರಲ್ಲಿ, ಆ ಕಾಲದಲ್ಲಿ ಕನ್ನಡ ರಂಗಭೂಮಿಯಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದರ ಸುಳಿವು ಸಿಗುತ್ತದೆ. ಅದರ ಪ್ರಕಾರ, ಕನ್ನಡದ ಮೊದಲ ನಾಟಕ `ಮಿತ್ರವಿಂದಾ ಗೋವಿಂದ’ ಬರೆದ ಸಿಂಗರಾರ್ಯರು ಚಿಕ್ಕದೇವರಾಜ ಒಡೆಯರ ಆಸ್ಥಾನಕವಿಯಾಗಿದ್ದವರು. ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಳಿದಾಸನ ನಾಟಕತ್ರಯಗಳಾದ ಅಭಿಜ್ಞಾನ ಶಾಕುಂತಲ, ವಿಕ್ರಮೋರ್ವಶೀಯ, ಮಾಳವಿಕಾಗ್ನಿಮಿತ್ರ – ಇವನ್ನು ಕನ್ನಡಕ್ಕೆ ಅನುವಾದ ಮಾಡಿಸಿದರು. ಚಾಮರಾಜ ಒಡೆಯರ್ ಅವರು ತನ್ನ ಕಾಲದಲ್ಲಿ ಚಂಡಕೌಶಿಕ, ರತ್ನಾವಳಿ, ಉತ್ತರ ರಾಮಚರಿತೆ, ಶೂರಸೇನಚರಿತೆ ಮುಂತಾದ ನಾಟಕಗಳನ್ನು ಆಸ್ಥಾನಕವಿಗಳಿಂದ ಬರೆಸಿ ತಾನೇ ಹುಟ್ಟುಹಾಕಿದ ನಾಟಕಮಂಡಳಿಯಿಂದ ಆಡಿಸಿ ಸಾರ್ವಜನಿಕ ಪ್ರದರ್ಶನ ಏರ್ಪಡುವಂತೆ ಮಾಡಿದರು. ಚಾಮರಾಜೇಂದ್ರ ನಾಟಕ ಸಭಾ ಅಸ್ತಿತ್ವಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಕನ್ನಡದಲ್ಲಿ ಸಾಮಾಜಿಕ ನಾಟಕಗಳು ಕೂಡ ಬರಲು ಪ್ರಾರಂಭವಾದವು ಎಂಬುದು ಮಹತ್ವದ ಅಂಶ. ಕರ್ಕಿ ವೆಂಕಟರಮಣಶಾಸ್ತ್ರಿಗಳು ಹವ್ಯಕ ಸಮಾಜದೊಳಗಿದ್ದ ಕನ್ಯಾಶುಲ್ಕದ ಸಮಸ್ಯೆಯನ್ನೆತ್ತಿಕೊಂಡು `ಇಗ್ಗಪ್ಪ ಹೆಗ್ಡೆಯ ವಿವಾಹ ಪ್ರಹಸನ’ ಎಂಬ ನಾಟಕ ಬರೆದರು. ಸ್ವಾರಸ್ಯವೆಂದರೆ ಈ ನಾಟಕದೊಳಗೆ ಬರುವ ಮೂರ್ನಾಲ್ಕು ಸಮುದಾಯದ ಪಾತ್ರಗಳೆಲ್ಲ ತಂತಮ್ಮ ಮನೆಮಾತಿನ ಶೈಲಿಯಲ್ಲೇ ಮಾತಾಡುತ್ತವೆ. ಹಾಗಾಗಿ ಇದು ಕನ್ನಡದ ಮೊದಲ ಸಾಮಾಜಿಕ ನಾಟಕ ಮಾತ್ರವಲ್ಲ, ಹವ್ಯಕ ಭಾಷೆಯ ಮೊದಲ ಆಧುನಿಕ ನಾಟಕ ಎಂಬುದೂ ಸರಿಯೇ! ಹೀಗೆ ಸಮಾಜದ ಭಿನ್ನ ಸಮುದಾಯಗಳವರ ಭಿನ್ನ ಡಯಲೆಕ್ಟುಗಳನ್ನೆಲ್ಲ ನಾಟಕದಲ್ಲಿ ತರಬಹುದೆಂಬ ಧೈರ್ಯ ಮಾಡಿದವರಲ್ಲಿ ಕರ್ಕಿಯವರೇ ಮೊದಲಿಗರು. ಸಂಸ್ಕøತದ ನಾಟಕಕಾರರು ಅಂಥ ಗಟ್ಟಿತನವನ್ನು ಶತಮಾನಗಳಷ್ಟು ಹಿಂದೆಯೇ ತೋರಿದ್ದರೂ ಕನ್ನಡದ ನಾಟಕಕರ್ತೃಗಳು ಮಾತ್ರ ಎಲ್ಲ ಸಂಭಾಷಣೆಯನ್ನೂ ಗ್ರಾಂಥಿಕ ಕನ್ನಡದಲ್ಲೇ ಬರೆಯುತ್ತಿದ್ದದ್ದು ಅದುವರೆಗೂ. ಹೀಗೆ ಇಪ್ಪತ್ತನೇ ಶತಮಾನಕ್ಕೆ ಅಡಿಯಿಡುವ ಕ್ಷಣದಲ್ಲಿ ಕನ್ನಡದ ರಂಗಭೂಮಿಯ ಪರಿಸ್ಥಿತಿ ವಿಚಿತ್ರವಾಗಿತ್ತು. ಒಂದು ಕಡೆಯಲ್ಲಿ ಪಾರ್ಸಿ ನಾಟಕ ಕಂಪೆನಿಗಳ ಪ್ರಭಾವಕ್ಕೊಳಗಾಗಿ, ಕನ್ನಡದಲ್ಲೂ ನಾಟಕ ಕಂಪೆನಿಗಳ ಹೊಸಯುಗವೊಂದು ಪ್ರಾರಂಭಗೊಂಡಿತ್ತು. ಇನ್ನೊಂದೆಡೆ ಹಳೆ ಪುರಾಣ, ಇತಿಹಾಸ, ಕಾವ್ಯಗಳಿಂದ ಕತೆ ಹೆಕ್ಕಿ ಆಡುವ ನಾಟಕಕ್ಕಿಂತ ಭಿನ್ನವಾದ ಸಾಮಾಜಿಕ ಸಮಕಾಲೀನ ಸಮಸ್ಯೆಗಳ ಬಗ್ಗೆ ನಾಟಕ ಆಡಬೇಕೆಂಬ ಹೊಸಪ್ರಜ್ಞೆಯೂ ಮೂಡಿತ್ತು. ಬೆಂಗಳೂರಲ್ಲಿ 1909ರಲ್ಲಿ `ಅಮೆಚೂರ್ ಡ್ರಮಾಟಿಕ್ ಅಸೋಸಿಯೇಶನ್’ ಹೆಸರಿನ ಹವ್ಯಾಸಿ ರಂಗಭೂಮಿ ಸಂಸ್ಥೆಯೊಂದು ಜನ್ಮತಳೆದಿತ್ತು. ಇದರಲ್ಲಿದ್ದವರು ನವಯುಗದ, ಕ್ರಾಪುಕೇತನದ ಬಿಸಿರಕ್ತದ ತರುಣರು. ವಕೀಲರು, ಕಾಲೇಜು ಅಧ್ಯಾಪಕರು, ಸಾಮಾಜಿಕ ಹೋರಾಟಗಾರರು, ಮಧ್ಯಮವರ್ಗದ ಹೊಳಪುಗಣ್ಣುಗಳ ಬಣ್ಣದ ಕನಸುಹೊತ್ತ ಯುವಕರು. ಸಂಸ್ಥೆಯ ಎಲ್ಲ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತಿದ್ದವರು ಬಳ್ಳಾರಿ ರಾಘವ ಎಂದೇ ಹೆಸರಾದ ಟಿ. ರಾಘವಾಚಾರ್ಯರು. ಹಗಲುಹೊತ್ತಲ್ಲಿ ಹೈಕೋರ್ಟ್ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಘವ, ಸಂಜೆಯಾದರೆ ಸಾಕು ನಾಟಕ ನಾಟಕ ಎಂದು ರಂಗಭೂಮಿಯನ್ನು ಆವಾಹಿಸಿಕೊಂಡು ಕೆಲಸ ಮಾಡುತ್ತಿದ್ದರು. ಎಡಿಎ ತಂಡ, ಭಾಷೆಗಳ ಕಟ್ಟುಬೇಲಿಗಳನ್ನೆಲ್ಲ ಕಿತ್ತೆಸೆದು ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲಿ ನಾಟಕವಾಡುತ್ತ ಇಡೀ ದಕ್ಷಿಣ ಭಾರತವೇ ಏಕೆ, ಮುಂಬೈ, ಕಲ್ಕತ್ತ, ಶಿಮ್ಲಾ, ದೆಹಲಿಗಳಲ್ಲಿ ಕೂಡ ರಂಗಪ್ರದರ್ಶನ ಕೊಡುತ್ತಿತ್ತು. ಸಂಸ್ಥೆ ನಡೆಸುತ್ತಿದ್ದ ಅಖಿಲ ಭಾರತ ನಾಟಕ ಸಮ್ಮೇಳನಗಳಲ್ಲಿ ರವೀಂದ್ರನಾಥ ಟಾಗೋರ್, ಸರೋಜಿನಿ ನಾಯ್ಡು, ಸಿ.ಆರ್. ರೆಡ್ಡಿಯಂಥ ಘಟಾನುಘಟಿಗಳು ಭಾಗವಹಿಸಿದ್ದರು. ಎಡಿಎ ಸಂಸ್ಥೆ ಪಂಡಿತ ತಾರಾನಾಥ, ಸಿ.ಕೆ. ವೆಂಕಟರಾಮಯ್ಯ, ಬೆಳ್ಳಾವೆ ನರಹರಿಶಾಸ್ತ್ರಿ ಮುಂತಾದ ಪಂಡಿತರನ್ನು ಬೆಳಕಿಗೆ ತಂದಿತು; ಮಾಸ್ತಿ, ಕುವೆಂಪು, ಬಿಎಂಶ್ರೀ – ಈ ಮೂವರ ಮೊದಲ ನಾಟಕಕೃತಿಗಳನ್ನು ಅಚ್ಚುಹಾಕಿತು. ಕೇವಲ ಒಂದು ಖಾಸಗಿ ಸಂಸ್ಥೆಯಾಗಿ ಇದು ಮಾಡಿದ ಕೆಲಸಕ್ಕಿಂತ ಹೆಚ್ಚಿನದನ್ನು ಸಂಪರ್ಕ – ಸಂಪನ್ಮೂಲಗಳು ಧಂಡಿಯಾಗಿರುವ ಸರಕಾರೀ ಸಂಸ್ಥೆಗಳಾದರೂ ಮಾಡುತ್ತಿದ್ದವೋ ಇಲ್ಲವೋ! ಹೀಗೆ ರಂಗಭೂಮಿ ಚಟುವಟಿಕೆಗಳ ವಿಷಯದಲ್ಲಿ ಏಕಮೇವಾದ್ವಿತೀಯನಾಗಿ ರಾಕ್ಷಸನಂತೆ ಕೆಲಸ ಮಾಡುತ್ತಿದ್ದ ಸಂಸ್ಥೆಯು ಅಖಿಲ ಕರ್ನಾಟಕ ನಾಟಕ ಸ್ಪರ್ಧೆ ನಡೆಸಿದಾಗ ಅದು ದೊಡ್ಡ ಪ್ರಚಾರ, ನಿರೀಕ್ಷೆ ಹುಟ್ಟುಹಾಕುವುದು ಸಹಜವೇ. ಈ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರೂ ಮುಂದೆ ತಮ್ಮ ಜೀವನವನ್ನೆಲ್ಲ ನಾಟಕ ರಚನೆಗೇ ಮೀಸಲಿಟ್ಟುಬಿಟ್ಟರೆಂಬುದನ್ನು ಗಮನಿಸಿದರೆ ಸ್ಪರ್ಧೆಯ ಸಾರ್ಥಕತೆ ಅರ್ಥವಾಗುತ್ತದೆ. ಟಿ.ಪಿ. ಕೈಲಾಸಂ ಎಂಬುದು ದೈತ್ಯಪ್ರತಿಭೆ. ಅವರು ಹೀಗೇ, ಇಷ್ಟೇ ಎಂದು ಹೇಳುವುದು ಬೊಗಸೆಯಲ್ಲಿ ನೀರೆತ್ತಿಹಿಡಿದು ಸಮುದ್ರವನ್ನು ವರ್ಣಿಸಿದಂತೆ. ಮೈಸೂರು ಸಂಸ್ಥಾನದಲ್ಲಿ ಮುನ್ಸೀಫರಾಗಿ, ನಂತರ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ ಪರಮಶಿವ ಅಯ್ಯರ್‍ರ ಪುತ್ರರತ್ನ ಕೈಲಾಸಂ ಓದಿನಲ್ಲಿ ಪ್ರಚಂಡ. ಅದೇ ಕಾರಣಕ್ಕೆ ಸ್ಕಾಲರ್‍ಶಿಪ್ ಗಿಟ್ಟಿಸಿ ಇಂಗ್ಲೆಂಡಿಗೆ ಭೂಗರ್ಭಶಾಸ್ತ್ರ ಅಧ್ಯಯನ ಮಾಡಲು ಹೋದವರು. ಅಲ್ಲಿ ನಾಟಕಗಳ ಆಕರ್ಷಣೆಗೆ ಒಳಗಾಗಿ, ನಾಟಕ ನೋಡುವುದಕ್ಕೆಂದೇ ತನ್ನ ಅಧ್ಯಯನದ ಅವಧಿಯನ್ನು ಆರು ವರ್ಷ ಎಳೆದು, ಕೊನೆಗೆ ಪದವಿ ಮುಗಿಸಿ ಭಾರತಕ್ಕೆ ಬಂದವರು. ತಾನೇ ಬೇರೆ, ತನ್ನ ಮರ್ಜಿಯೇ ಬೇರೆ ಎಂಬಂಥ ಕಾಡುಕೋಣದ ವ್ಯಕ್ತಿತ್ವದ ಕೈಲಾಸಂ, ಮಗನ ಮೇಲೆ ಅಪ್ಪ ಇಟ್ಟುಕೊಂಡಿದ್ದ ಎಲ್ಲ ಆಸೆಗಳಿಗೂ ತಣ್ಣೀರೆರಚಿ, ಸಿಕ್ಕ ಯಾವ ಕೆಲಸವನ್ನೂ ಮಾಡದೆ, ಕೆಲಸಕ್ಕಾಗಿ ಪ್ರಯತ್ನಿಸದೆ, ಅನ್-ಎಂಪ್ಲಾಯ್ಡ್ ಮತ್ತು ಅನ್-ಎಂಪ್ಲಾಯೆಬಲ್ ಆಗಿ ಜೀವನಪೂರ್ತಿ ಉಳಿದರು. ಕಲಸುಮೇಲೋಗರವಾಗಿದ್ದ ರೂಮಲ್ಲಿ ದಿನರಾತ್ರಿಗಳನ್ನು ಕಳೆಯುತ್ತ ನಾಟಕದ ಮೇಲೆ ನಾಟಕವನ್ನು ಬರೆಯುತ್ತ, ಹೇಳುತ್ತ, ಕನ್ನಡ ರಂಗಭೂಮಿಯ ಗೊಂಡಾರಣ್ಯದಲ್ಲಿ ಹೊಸ ಹೆದ್ದಾರಿಯನ್ನು ಸ್ವತಃ ಕೊರೆದು ನಿರ್ಮಿಸಿದ ಕೈಲಾಸಂ, ಅವರೇ ನಾಟಕದಲ್ಲಿ ಹೇಳಿಕೊಂಡಂತೆ ಕರ್ನಾಟಕ ಪ್ರಹಸನ ಪ್ರಪಿತಾಮಹ. ಕೈಲಾಸಂ ನಾಟಕಗಳನ್ನು ಬರೆಯಲು ತೊಡಗಿದ ಕಾಲಕ್ಕೆ ಕರ್ನಾಟಕದಲ್ಲಿನ್ನೂ ಕಂಪೆನಿ ನಾಟಕಗಳ ಹಾವಳಿ. ಶ್ರೀರಂಗರು ಹೇಳುವಂತೆ ಈ ಕಂಪೆನಿ ನಾಟಕಗಳಲ್ಲಿ ಆಗ ಪೌರಾಣಿಕ ವಸ್ತು, ಕೃತಕ ಭಾಷೆ, ಅಸಂಬದ್ಧ ರಂಗಸಜ್ಜಿಕೆ, ಅಪ್ರಾಸಂಗಿಕ ಸಂಗೀತ, ಅಸಹ್ಯ ವೇಷಭೂಷಣ – ಇವುಗಳz್ದÉೀ ಮೆರವಣಿಗೆ. ಒನ್ಸ್ ಮೋರ್ ಎಂದು ಪ್ರೇಕ್ಷಕರು ಕಿರಲಿದರೆ ಸತ್ತುಬಿದ್ದವನೂ ಮತ್ತೆ ಎದ್ದು ತನ್ನ ಡಯಲಾಗನ್ನು ಮತ್ತೊಮ್ಮೆ ಒದರಿ ಸತ್ತುಬೀಳುವ ಅಭಾಸಗಳೂ ಯಥೇಚ್ಛ ನಡೆಯುತ್ತಿದ್ದವು. ರಾತ್ರಿಯಿಂದ ಬೆಳಗಿನವರೆಗೆ ಬಯಲಾಟದಂತೆ ನಡೆಯುತ್ತಿದ್ದ ನಾಟಕಗಳನ್ನು ಬೆಳಗಿನ ಜಾವ ಮುಗಿಸುವಷ್ಟರಲ್ಲಿ ಪ್ರೇಕ್ಷಕರೇ ಮುಂದಾಗಿ ಇಷ್ಟು ಬೇಗ ಮುಗಿಸುತ್ತೀರಾ? ಎಂದು ತಂಡದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ! ಹಾಗಾಗಿ ನಾಟಕಗಳನ್ನು ಆದಷ್ಟೂ ಉದ್ದಕ್ಕೆ ಎಳೆದೆಳೆದು ಆಡುವುದು ಒಂದು ಸಂಪ್ರದಾಯವೇ ಆಗಿಬಿಟ್ಟಿತ್ತು. `ಮಹಾರಾಜರೇ! ಯಾರೋ ನಿಮ್ಮನ್ನು ನೋಡಲು ಬಂದಿದ್ದಾನೆ’ ಎಂದು ಹೇಳಲು ಸೇವಕ, ಆರೊ ಪ್ರಭುವೆ ದ್ವಾರದ ಬಳಿ ಬಂದು ನಿಂತಿಹನೈ| ಮೋರೆ ನೋಡಲು ಪಾರ್ವನಂದದಿ ತೋರುವನೈ|| ಕೋರಿ ನಿಮ್ಮ ದರ್ಶನವನು ಸಾರಿ ಬಂದಿಹನೈ| ಮಾರಜನಕನಾಜ್ಞೆಯಿತ್ತರೆ ಸಾರಿ ಬಿಡುವೆನೈ|| ಎಂಬ ಪದ್ಯ ಹಾಡುತ್ತಿದ್ದ! ಅದಕ್ಕುತ್ತರವಾಗಿ ಬರಲು ಹೇಳು ಎಂಬುದಕ್ಕೆ ಅರಸನಾದವನು, ಕರೆದು ತರಲುಯಿತ್ತಲವರ ಪೆÇೀಗು ನೀ ಬರ| ಪರಿ ಪರಿ ಮರ್ಯಾದೆಯಿಂದ ವಿಪ್ರವರ್ಯರಾ|| – ಎಂದು ಹಾಡಿನಲ್ಲೇ ಉತ್ತರಿಸುತ್ತಿದ್ದ! ಹೀಗೆ ಹೂಸಿಗೊಂದು ಹುರ್ಕೆಗೊಂದು ಎಂಬಂತೆ ಹಾಡುಗಳನ್ನು ಹಾಕಿ ಹಾಕಿ ಆರು ತಾಸಿನ ನಾಟಕದಲ್ಲಿ ನೂರಕ್ಕೂ ಹೆಚ್ಚು ಹಾಡುಗಳಿರುತ್ತಿದ್ದವಂತೆ! ಇಂಥ ಸಾಂಪ್ರದಾಯಿಕ ಶಿಥಿಲಾವಸ್ಥೆಯನ್ನು ಛೇಡಿಸಲೆಂದೇ ಇಂಗ್ಲೆಂಡಿನಲ್ಲಿ ಹೊಸ ಬಗೆಯ ನಾಟಕಗಳನ್ನೆಲ್ಲ ನೋಡಿ ಬಂದಿದ್ದ ಕೈಲಾಸಂ ಹೊಸ ಬಗೆಯ ನಾಟಕಗಳನ್ನು ಕನ್ನಡದಲ್ಲಿ ಬರೆಯತೊಡಗಿದರು. ತಮ್ಮ ನಾಟಕಗಳಲ್ಲಿ ಯಥೇಚ್ಛವಾಗಿ ಇಂಗ್ಲಿಷನ್ನೂ ಬಳಸಿದರು. ಕನ್ನಡದ ಗ್ರಾಂಥಿಕ ಮಡಿಮೈಲಿಗೆಯ ಸೀರೆ ಬದಿಗಿಟ್ಟು ಮನೆಮಾತಿನ ಲಂಗದಾವಣಿ ಉಡಿಸಿದರು. ಮನೆಯೊಳಗಿನ ಜಗಳಪಗಳವನ್ನು ರಂಗದ ಮೇಲೆ ತಂದರು. ಬೀದಿರಂಪ ಹಾದಿರಂಪಗಳ ಕನ್ನಡದ ಸೊಗಡನ್ನು ಯಾವ ಭಯವಿಹ್ವಲತೆಯಿಲ್ಲದೆ ಅವರು ವೇದಿಕೆ ಹತ್ತಿಸಿದರು. ಕಂಪ್ನಿ ನಾಟಕಗಳ ಅಧ್ವಾನಗಳನ್ನು ಗೇಲಿ ಮಾಡುವುದಕ್ಕೆಂದೇ `ನಂ ಕಂಪ್ನಿ’ ಎಂಬ ನಾಟಕ ಬರೆದರು. ಅದರಲ್ಲಿ, ನಟಿ, ಸೂತ್ರಧಾರನ ಬಳಿ, ಯಾವ ಋತುವಿನ ವರ್ಣನೆ ಮಾಡಿ ಹಾಡಲಿ ಎಂದು ಕೇಳಿದಾಗ ಸೂತ್ರಧಾರ ರಾರಾಜಿಸುತ್ತಿರುವ ಬೇಸಿಗೆಯ ವರ್ಣನೆ ಮಾಡು ಎನ್ನುತ್ತಾನೆ. ಆಗ ನಟಿ ಹಾಡುತ್ತಾಳೆ: ರಾರಾಜಿಸುತ್ತಿಹುದು ಬೇಸಿಗೆ ||ಪ|| ಹುದು ಬೇಸಿಗೆ ತ್ತಿಹುದು ಬೇಸಿಗೆ ಸುತ್ತಿಹುದು ಬೇಸಿಗೆ ಜಿಸುತ್ತಿಹುದು ಬೇಸಿಗೆ ರಾ..ಜಿ..ಸುತ್ತಿ…ಹುದು ಬೇಸಿಗೆ ರಾ ರಾ ಜಿ ಸು ತ್ತಿ… ಹು ದು ಬೇ ಸಿ ಗೆ! ಸುಮಬಾಣನ ಸುಮ ಸೌರಭ ಭರದಿಂದಲಿ ವಿರಾಜಿಸುತ… ಕೀರಂಗಳು ಕಿರಲೂತಲಿ ಭ್ರಮರಂಗಳು ಭ್ರಮಿಸುತ್ತಲಿ ಪುಷ್ಪಂಗಳು ಪುಷ್ಪೂತಲಿ ವೃಕ್ಷಂಗಳು ವೃಕ್ಷೀಸುತ ||ರಾರಾಜಿಸುತ್ತಿಹುದು|| ಹೀಗೆ ಅದುವರೆಗೆ ಸೊಟ್ಟಗೆ ಬೆಳೆದು ಬಂದಣಿಕೆ ಹಿಡಿದಿದ್ದ ಕಂಪ್ನಿ ನಾಟಕಗಳ ಹಳೆಕಾಲದ ಗೊಡ್ಡುತನವನ್ನು ಕೈಲಾಸಂ ತಮ್ಮ ಹೊಸ ಶೈಲಿಯ ಮಾತು-ನಟನೆಯ ಚಬುಕಿನಿಂದ ಬಾರಿಸಿ ಓಡಿಸಿಬಿಟ್ಟರು. ಹೊಸ ಬಗೆಯ ನೀರನ್ನು ಕನ್ನಡಕ್ಕೆ ತಂದರು. ಕೈಲಾಸಂರ ದಾರಿಗೆ ವಿರುದ್ಧ ಗತಿಯಲ್ಲಿ ಹೋದಂತೆ ಕಾಣುವ ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರರ ಕತೆ ಇನ್ನೊಂದು ಬಗೆಯದು. ಕೈಲಾಸಂ ಹುಟ್ಟಿದ ಅದೇ ಮೈಸೂರು ರಾಜ್ಯದಲ್ಲೇ ಯಳಂದೂರಿನ ಅಗರದಲ್ಲಿ ಹುಟ್ಟಿದ ವೆಂಕಟಾದ್ರಿಯ ಅಡ್ಡಹೆಸರು ಸ್ವಾಮಿ ಎಂದು. ಅವರದ್ದು ಆಯುರ್ವೇದ ಪಂಡಿತರ ಮನೆತನ. ಕೊಳ್ಳೇಗಾಲದಲ್ಲಿ ಸಂಸ್ಕøತ ಪಂಡಿತರಾಗಿದ್ದ ಶ್ರೀಕಂಠಶಾಸ್ತ್ರಿಗಳಿಂದ ಅಕ್ಷರಾಭ್ಯಾಸ ಮಾಡಿಸಿಕೊಂಡ ವೆಂಕಟಾದ್ರಿ ಮುಂದೆ ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಓದು ಮುಂದುವರಿಸಿದರು. ತನ್ನ ಹದಿನಾರನೆ ವಯಸ್ಸಿನಲ್ಲಿ ಹತ್ತನೇ ತರಗತಿ ಪರೀಕ್ಷೆಗೆ ಕೂತು ನಪಾಸಾದರು. ಆದರೆ ಓದು ಕೈಬಿಡದ ವೆಂಕಟಾದ್ರಿ ಮೈಸೂರಿನ ಮಹಾರಾಜರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಕರಿಬಸಪ್ಪಶಾಸ್ತ್ರಿಗಳಲ್ಲಿ ಹಳೆಗನ್ನಡ, ನಡುಗನ್ನಡದ ಸಾಹಿತ್ಯವನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ, ಜೊತೆಗೇ ಮೈಸೂರು ಒಡೆಯರ್ ಮನೆತನದ ಇತಿಹಾಸದ ಆಳವಾದ ಅಧ್ಯಯನ ನಡೆಸಿ, ತನ್ನದೇ ಆದ ನಡುಗನ್ನಡವನ್ನು ಸೃಷ್ಟಿಸಿಕೊಂಡು ಅದರಲ್ಲಿ ನಾಟಕಗಳನ್ನು ಬರೆಯಲು ತೊಡಗಿದರು. ಅವಿಭಕ್ತ ಕುಟುಂಬದಲ್ಲಿ, ಮನೆಯ ಇತರ ಸದಸ್ಯರೊಂದಿಗೆ ಯಾವುದೋ ಜಗಳಕ್ಕೆ ಮನಸ್ತಾಪ ಬಂದದ್ದರಿಂದ ಮನೆ ಬಿಟ್ಟು ಅಲೆಯಹತ್ತಿದ ವೆಂಕಟಾದ್ರಿ ತನ್ನ ಜೀವನದ ಇಪ್ಪತ್ತು ವರ್ಷಗಳನ್ನು ಅನಿಕೇತನ ಪರಿವ್ರಾಜಕನಾಗಿ ಕಳೆದರು. ಪೆಸಿಫಿಕ್ ಸಾಗರಮಧ್ಯದಲ್ಲಿರುವ ಫಿಜಿ ದ್ವೀಪಗಳಿಂದ ಹಿಡಿದು ಅಟ್ಲಾಂಟಿಕ್ ಸಾಗರವನ್ನು ಮುಟ್ಟುವ ಆಫ್ರಿಕದ ಭೂಶೃಂಗದವರೆಗೆ ಇವರ ಓಡಾಟ! ಅಫಘಾನಿಸ್ತಾನದ ಗುಹೆಗಳಲ್ಲಿ, ಟಿಬೆಟಿನ ಉತ್ತುಂಗ ಪರ್ವತ ಶಿಖರಗಳಲ್ಲಿ ಇವರ ಹುಡುಕಾಟ. ವೆಂಕಟಾದ್ರಿ ಅಯ್ಯರ್ ಬರೆದ `ವಿಗಡ ವಿಕ್ರಮರಾಯ’ ನಾಟಕ ಪ್ರಬುದ್ಧ ಕರ್ಣಾಟಕದಲ್ಲಿ ಮೂರು ಕಂತುಗಳಾಗಿ ಪ್ರಕಟವಾಯಿತು. ಕಂಸ ಎಂಬ ಕಾವ್ಯನಾಮದಲ್ಲಿ ಹಸ್ತಪ್ರತಿ ಕಳಿಸಿದ್ದರೂ ಅದು ಅಚ್ಚಾದಾಗ ಸಂಸ ಎಂದಾಗಿತ್ತಂತೆ! ರಾಕ್ಷಸನ ಮೇಲೇ ಮುದ್ರಾರಾಕ್ಷಸನ ದಾಳಿ! ಆದರೆ ಸಂಪಾದಕರ ಜೊತೆ ಜಗಳಾಡಲು ಹೋಗದೆ ಅವರು ಆ ಹೆಸರನ್ನೇ ಗಟ್ಟಿಮಾಡಿಕೊಂಡರು. `ಸಂಸ’ ಎಂಬ ಹೆಸರಲ್ಲೇ ಮುಂದಿನ ಎಲ್ಲ ನಾಟಕಕೃತಿಗಳನ್ನು ಬರೆದರು. ಬರೆದ 23 ನಾಟಕಗಳಲ್ಲಿ ಕೊನೆಗೆ ಉಳಿದದ್ದು, ಸಿಕ್ಕಿದ್ದು ಆರು ಮಾತ್ರ. ಮಿಕ್ಕವು ವಿನಷ್ಟ; ಭಸ್ಮೀಭೂತ. ತನ್ನನ್ನು ಯಾರೋ ಪೆÇಲೀಸರು ಬೆಂಬತ್ತಿದ್ದಾರೆ ಎಂಬ ಚಿತ್ತಭ್ರಮೆಗೆ ಸಿಕ್ಕಿದ ಸಂಸ ಕೊನೆಗಾಲದ ಮೂರು ವರ್ಷಗಳನ್ನು ಮೈಸೂರಲ್ಲಿ, ಒಂದು ಪುಟ್ಟ ಕೋಣೆಯಲ್ಲಿ, ನಾಲ್ಕು ದಿಕ್ಕುಗಳಿಂದಲೂ ಕಿಟಕಿ-ಬಾಗಿಲು ಮುಚ್ಚಿಕೊಂಡ ಸ್ಥಿತಿಯಲ್ಲಿ ಕಳೆದರು. ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ 1939ರಲ್ಲಿ, ತನ್ನ 41ನೆಯ ವಯಸ್ಸಿನಲ್ಲಿ ಆ ಪ್ರಯತ್ನದಲ್ಲಿ ಯಶಸ್ವಿಯಾದರು. ತೀರಿಕೊಂಡ ಹಲವು ದಿನಗಳ ನಂತರ ಹೆಣ ನಾರಲು ಹತ್ತಿದಾಗ ಈ ಮಹಾನ್ ನಾಟಕಕಾರ ತೀರಿಕೊಂಡ ಸುದ್ದಿ ಹೊರಜಗತ್ತಿಗೆ ಗೊತ್ತಾಯಿತು. ಎಂಥ ಉನ್ನತ ಪ್ರತಿಭೆಯ ಎಂಥ ಹೀನಾಯ ಸಾವು! ಇವಿಷ್ಟೆಲ್ಲ ನಡೆದುಹೋದದ್ದು ಕೇವಲ ಕಳೆದೊಂದು ಶತಮಾನದಲ್ಲಿ ಎಂದು ನೆನೆದರೆ ಅಚ್ಚರಿಯಾಗುತ್ತದೆ. ಹಳೆಯ ಕಾಲುವೆಯಲ್ಲಿ ನಿಂತ ನೀರಾಗಿ ಕೊಳೆಯಹತ್ತಿದ್ದ ಕನ್ನಡ ರಂಗಭೂಮಿಗೆ ಹೊಸ ನೀರನ್ನು ಧುಸಮುಸನೆ ಚೆಲ್ಲಿ ಹೊಸ ಚೈತನ್ಯ ತುಂಬುವಂತೆ ಮಾಡಿದವರು ನಿಸ್ಸಂಶಯವಾಗಿಯೂ ಕೈಲಾಸಂ ಮತ್ತು ಸಂಸ. ಇವರಿಬ್ಬರೂ `ನಾಟಕಕಾರರಾಗಿ ಜನ್ಮವೆತ್ತಿ ಇಂದಿಗೆ ನೂರು ವರ್ಷ’ಗಳಾಯಿತೆಂಬುದು ನಮಗೆ ವಿಶೇಷ ಅನ್ನಿಸಬೇಕಿತ್ತು. ಶೇಕ್ಸ್‍ಪಿಯರನ 100, 200, 300ನೇ ಜನ್ಮೋತ್ಸವಗಳನ್ನು ಇಡೀ ಯುರೋಪು ಹಬ್ಬವಾಗಿ ಆಚರಿಸುವಂತೆ ನಾವು ನಮ್ಮ ಆಧುನಿಕ ಕನ್ನಡ ರಂಗಭೂಮಿಯ ಪುನರುತ್ಥಾನದ ಈ ಶತಮಾನೋತ್ಸವನ್ನು ಅದ್ದೂರಿಯಿಂದ ನಡೆಸಬೇಕಿತ್ತು. ಕೈಲಾಸಂ ಮತ್ತು ಸಂಸ ಇಬ್ಬರ ಹೆಸರಲ್ಲೂ ನಾಟಕೋತ್ಸವಗಳು ಆಯೋಜನೆಯಾಗಬೇಕಿತ್ತು. ಇಬ್ಬರ ಐದೈದು ನಾಟಕಗಳನ್ನಾದರೂ ಕನ್ನಡದ ಮಂದಿ ಆಡಿ ತೋರಿಸಿ ಜನರನ್ನು ರಂಜಿಸಬೇಕಿತ್ತು. ಆದರೆ, ನಮ್ಮ ಗರಬಡಿದ ಕನ್ನಡಿಗರನ್ನು ಈಗ ಮತ್ತೆ ಯಾರಾದರೂ ತಣ್ಣೀರಿನ ಬಕೆಟ್ಟಿನಲ್ಲಿ ಮುಳುಗಿಸಿ ಎಚ್ಚರಿಸಬೇಕಾಗಿದೆ! ಜೋಮುಹಿಡಿದ ರಂಗಭೂಮಿಗೆ ವಿದ್ಯುದಾಘಾತ ಕೊಟ್ಟು ಎಬ್ಬಿಸುವವರು ಯಾರು?
Jul 1, 2022 Airports Authority of India, Breaking news, Flying Training School, India news, kalaburagi, kannada news, Karnataka news, National news, ಕಲಬುರಗಿ, ಭಾರತೀಯ ವಿಮಾನ ಪ್ರಾದಿಕಾರ, ವೈಮಾನಿಕ ತರಬೇತಿ ಶಾಲೆ Online Desk ಬೆಂಗಳೂರು: ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಲಬುರಗಿ ಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉತ್ತರ ಕರ್ನಾಟಕ ಭಾಗದ ಯುವಕರು ಇಲ್ಲಿಯೇ ಪೈಲಟ್ ತರಬೇತಿ ಪಡೆಯಬಹುದು ಎಂದು ವಿಮಾನ ನಿಲ್ದಾಣ ನಿರ್ದೇಶಕರು ಕೂ ಮಾಡಿದ್ದಾರೆ. ಏಷ್ಯಾ ಫೆಸಿಪಿಕ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ ಮತ್ತು 100 ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಅಗತ್ಯವಿರುವ ಭೂಮಿ ಮತ್ತು ಮೂಲ ಸೌಕರ್ಯಗಳು ಪ್ರಾಧಿಕಾರ ಒದಗಿಸಿದ್ದು, ಇನ್ನು ಮುಂದೆ ಪೈಲಟ್ ತರಬೇತಿ ಪಡೆಯಲು ಉತ್ತರ ಕರ್ನಾಟಕ ಭಾಗದ ಯುವಕರು ಮುಂಬೈ, ಹೈದರಾಬಾದ್, ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಲಿದೆ ಎಂದು ಅವರು ಹೇಳಿದರು. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬರುತ್ತಿರುವ ವೈಮಾನಿಕ ತರಬೇತಿ ಸಂಸ್ಥೆಗಳಿಂದ ಇಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸುಮಾರು 100 ಜನರು ಇಲ್ಲಿ ಪೈಲಟ್ ತರಬೇತಿ ಪಡೆಯಬಹುದಾಗಿದೆ. ಜೊತೆಗೆ ಇದರಿಂದ ಈ ಭಾಗದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ 5 ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಕುರಿತು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಹ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಮೊದಲು ಬೆಂಗಳೂರಿನ ಜಕ್ಕೂರಿನಲ್ಲಿ ಮಾತ್ರ ವೈಮಾನಿಕ ತರಬೇತಿ ಶಾಲೆ ಇತ್ತು. ಈಗ ಕಲಬುರಗಿ , ಹುಬ್ಬಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿಯೂ ತರಬೇತಿ ಶಾಲೆ ಇದೆ. ಇದರಿಂದಾಗಿ ರಾಜ್ಯದ ಯುಕವರು ಇಲ್ಲಿಯೇ ತರಬೇತಿ ಪಡೆಯಬಹುದಾಗಿದೆ.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಪಂಜ , ಜೇಸಿಐ ಪಂಜ ಪಂಚಶ್ರೀ, ಲಯನ್ಸ್ ಕ್ಲಬ್ ಪಂಜ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ,ಬಿ.ಎಂ.ಎಸ್ ರಿಕ್ಷಾ ಚಾಲಕ ಮಾಲಕರ ಸಂಘ ಪಂಜ , ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ , ಜೈ ಕರ್ನಾಟಕ ಯುವಕ ಮಂಡಲ ಅಳ್ಪೆ ಚಿಂಗಾಣಿಗುಡ್ಡೆ , ಕೃಪಾ ಯುವತಿ ಮಂಡಲ ಅಳ್ಪೆ-ಚಿಂಗಾಣಿಗುಡ್ಡೆ,ಪರಿವಾರ ಪಂಜ ರೈತ ಉತ್ಪಾದಕರ ಕಂಪೆನಿ, ಶಿವಾಜಿ ಯುವಕ ಮಂಡಲ ಕೂತ್ಕುಂಜ, ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಸೇವಾ ಭಾರತಿ ಪಂಜ,ವನಿತಾ ಸಮಾಜ ಪಂಜ,ಯುವ ಶಕ್ತಿ ಗೆಳೆಯರ ಬಳಗ ಪೊಳೆಂಜ ಪಂಜ, ಸಾರ್ವಜನಿಕ ಆರಾಧನಾ ಸಮಿತಿ ಪಂಜ, ಯುವ ತೇಜಸ್ಸು ಟ್ರಸ್ಟ್ ಪಂಜ, ಮಿತ್ರ ಮಂಡಲ ನಾಗತೀರ್ಥ ಜಂಟಿ ಸಹಯೋಗದೊಂದಿಗೆ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಆ.15.ರಂದು ಜರುಗಿತು. ನ್ಯಾಯವಾದಿ ಮತ್ತು ಖ್ಯಾತ ಲೇಖಕ ವಿದ್ಯಾಧರ ಬಡ್ಡಡ್ಕ ರವರು ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಮರ ಸುಳ್ಯದ ಹಿರಿಮೆ’ ಕುರಿತು ಉಪನ್ಯಾಸ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮ ದೇರಾಜೆ ಅಧ್ಯಕ್ಷತೆ ವಹಿಸಿದ್ದರು.ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಉಪಾಧ್ಯಕ್ಷ ಲಿಗೋಧರ ಆಚಾರ್ಯ, ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ ಹಾಗೂ ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು, ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಜಾಕೆ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ,ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗ ಅಧ್ಯಕ್ಷ ಕವನ್ ಪಲ್ಲೋಡಿ,ಜೈ ಕರ್ನಾಟಕ ಯುವಕ ಮಂಡಲದ ಅಧ್ಯಕ್ಷ ಕೇಶವ ಕೋಟ್ಯಡ್ಕ, ಕೃಪಾ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ವನಿತಾ ಕರಿಮಜಲು,ರಿಕ್ಷಾ ಚಾಲಕರ ಸಂಘದ ಪೂರ್ವಾಧ್ಯಕ್ಷ ಚಂದ್ರಶೇಖರ ದೇರಾಜೆ, ಶಿವಾಜಿ ಯುವಕ ಮಂಡಲದ ಪೂರ್ವಾಧ್ಯಕ್ಷ ರಜತ್ ಚಿದ್ಗಲ್ಲು, ಸಾರ್ವಜನಿಕ ಆರಾಧನಾ ಸಮಿತಿಯ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ, ಪಂಜ ಸೇವಾ ಭಾರತಿಯ ಉದಯ ಶಂಕರ್ ಅಡ್ಕ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಪಂಜ ಪೊಳೆಂಜ ಯುವ ಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ರಾಮಚಂದ್ರ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ರಾಷ್ಟ್ರ ಗೀತೆ ಹಾಡಿದರು. ಸಂತೋಷ್ ಜಾಕೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಕುಳ ಪ್ರಾಸ್ತಾವಿಕವಾಗಿ ಮಾತನಾಡಿದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು . ಶಿವಪ್ರಸಾದ್ ಹಾಲೆಮಜಲು ವಂದಿಸಿದರು. *ಐಕ್ಯತೆಯ ನಡಿಗೆ* : ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಧ್ವಜಾರೋಹಣ ನಡೆದು ಬೃಹತ್ ಐಕ್ಯತೆಯ ನಡಿಗೆ ಹೊರಟು ಪಂಜ ಪೇಟೆಯ ಮೂಲಕ ಸಾಗಿ ಬಂತು.ಮೆರವಣಿಗೆಯಲ್ಲಿ ಸಂಘದ ಆಡಳಿತ ಮಂಡಳಿಯವರು, ಸಿಬ್ಬಂದಿಗಳು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು,ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಐಕ್ಯತೆಯ ನಡಿಗೆಯಲ್ಲಿ ರಾಷ್ಟ್ರ ಧ್ವಜ , ಚೆಂಡೆ, ಬ್ಯಾಂಡ್ , ಘೋಷಣೆಗಳು ವಿಶೇಷ ಆಕರ್ಷಣೆಯಾಗಿತ್ತು. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ನಿರೂಪಿಸಿದರು.
ಅಂದು ಡಿಸೆಂಬರ್ 19, ಪೌರತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ದೊಡ್ಡ ಗಲಾಟೆಯೇ ನಡೆದುಹೋಯಿತು. ಪೊಲೀಸ್ ಕಾರ್ಯಾಚರಣೆಯೂ ಶುರುವಾಯಿತು. ಅಂದು ಮಂಗಳೂರಿಗೆ ಯಾರ್ಯಾರು ಬಂದಿದ್ದರೋ ಎಲ್ಲರನ್ನು ವಿಚಾರಕ್ಕೆ ಪಡಿಸಲಾಯಿತು. ಹೆಚ್ಚು ಓದಿದ ಸ್ಟೋರಿಗಳು ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಯೋಜನೆ ಶೀಘ್ರ ಪ್ರಾರಂಭ : ಸಿಎಂ ಬೊಮ್ಮಾಯಿ ಮೈಸೂರು; ನಾಗರಹೊಳೆ ಅಭಯಾರಣ್ಯದಲ್ಲಿ ಗಂಡು ಹುಲಿ ಶವ ಪತ್ತೆ ನಮ್ಮ ಶಾಸಕರು ಮರಾಠರ ಏಜೆಂಟರಂತೆ ವರ್ತಿಸ್ತಿದ್ದಾರೆ : ವಾಟಾಳ್‌ ನಾಗರಾಜ್‌ ಅಂದು ಹಲವರಿಗೆ ನೊಟೀಸ್ ಕಳುಹಿಸಲಾಯಿತು. ಅದರಲ್ಲಿ ಕೇರಳದ ಬೀಡಿ ಕಟ್ಟುವ ಮಹಿಳೆಯೋರ್ವಳಿಗೂ ನೊಟೀಸ್ ತಲುಪಿತು. ಆ ಮಹಿಳೆ ಯಾವುದೋ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಹೋಗಿದ್ದಳು. ಅದು ಅವಳ ವೈಯುಕ್ತಿಕ ಭೇಟಿಯೂ ಆಗಿತ್ತು. ಅವಳ ಹೆಸರು ಶಫೀಯಾ, ಸುಮಾರು 55 ವಯಸ್ಸಿನ ಹಿರಿಯ ಮಹಿಳೆ. ಅವಳು ಇರುವುದು ಕೇರಳದ ಕಾಸರಗೋಡಿನ ಛತಿಪಡಪ್ಪು ಎಂಬ ಗ್ರಾಮದವರು. ಶಫಿಯಾ ಆ ಗ್ರಾಮದಲ್ಲಿ ಬಿಡಿ ಕಟ್ಟುವ ಕೆಲಸ ಮಾಡುತ್ತಾರೆ. ಆ ನೊಟೀಸ್ ಮೊದಲು ಏನೆಂಬುದೇ ಅವರಿಗೆ ಅರ್ಥವಾಗಲಿಲ್ಲ. ಅದೂ ಇಂಗ್ಲಿಷ್ ನಲ್ಲಿ ಕಳುಹಿಸಲಾಗಿತ್ತು. ಮೊದಲು ಶಫಿಯಾ ಗಾಭರಿಯಾದರು, ಯಾರೋ ಸಂಬಂಧಿಕರಿಗೆ ಏನೊ ತೊಂದರೆಯಾಗಿದೆಯಾ, ಕೇರಳದಲ್ಲಿರುವ ಇವರಿಗೆ ಮಂಗಳೂರಿನಿಂದ ಏಕೆ ಪತ್ರ ಬಂತು. ಅದರಲ್ಲೂ ಪೊಲೀಸ ಇಲಾಖೆಯ ಚಿಹ್ನೆ ಬೇರೆ. ತಕ್ಷಣ ಶಫಿಯಾ ತಮ್ಮ ಗ್ರಾಮದಲ್ಲಿ ಇಂಗ್ಲಿಷ ಬಲ್ಲವರ ಕಡೆಗೆ ತೆಗೆದುಕೊಂಡು ಹೋಗಿ ಆ ಪತ್ರವನ್ನು ತೋರಿಸಿದರು. ಆ ಗ್ರಾಮದವರು ಗಾಬರಿ ವ್ಯಕ್ತಪಡಿಸಿದರು. ಮಂಗಳೂರು ಎಲ್ಲಿ, ಕೇರಳದ ಈ ಗ್ರಾಮ ಎಲ್ಲಿ!!, ಬೀಡಿ ಕಟ್ಟಿಕೊಂಡು ಜೀವನದ ಬಂಡಿ ಸಾಗುತ್ತಿದ್ದ ಕಾರ್ಮಿಕ ಮಹಿಳೆಗೆ ಈ ನೊಟೀಸ್!! ಅಂತ ಇವರನ್ನು ಗ್ರಾಮದವರು ಕೇಳಿದಾಗ, ಶಫಿಯಾ, ಹೌದು ನಾನು ವೈಯುಕ್ತಿಕ ಕೆಲಸದ ಮೇಲೆ ಸಂಬಂಧಿಕರ ಕಡೆಗೆ ಹೋಗಿದ್ದೆ ಎಂಬುದನ್ನು ತಿಳಿಸಿದರು. ನಂತರ ಆ ಗ್ರಾಮದವರು ಇದು ಮಂಗಳೂರಿನಲ್ಲಿ ಆದ ಗಲಭೆಗೆ ಸಂಬಂಧಿಸಿದ್ದು ಎಂದಾಗ ಶಫಿಯಾ ಭಯಬೀತರಾದರು. ಆದರೂ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು ಶಫಿಯಾ. ಆ ನೊಟೀಸ್ ನಲ್ಲಿ ಏನಿತ್ತು? ಪೊಲೀಸ್ ಇಲಾಖೆಯಿಂದ ಬಂದ ನೊಟೀಸ್ ನಲ್ಲಿ, “ನಮ್ಮ ತನಿಖೆಯ ಪ್ರಕಾರ, ಮಂಗಳೂರಿನಲ್ಲಿ ನಡೆದ ಗಲಭೆಯ ಮೂಲಗಳಿಂದ ಹಾಗೂ ತನಿಖಾ ತಂಡದಿಂದ ತಿಳಿದು ಬಂದಿದ್ದು ಏನೆಂದರೆ ಗಲಭೆ ಸಮಯದಲ್ಲಿ ತಾವು (ಶಫಿಯಾ) ಅಲ್ಲಿದ್ದದ್ದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಅಂದು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಕೊಟ್ಟ ಎಚ್ಚರಿಕೆ ಮೇಲೂ ತಾವು ಆ ಗಲಭೆಯ ಹತ್ತಿರ ಇದ್ದಿರಿ. ಆ ಪ್ರಕಾರ ಭಾರತೀಯ ದಂಡ ಸಂಹಿತೆ 143, 147, 148, 188, 353, 332, 324, 427, 307, 120 ಬಿ ಹಾಗೂ ಸಿಆರ್ ಪಿಸಿ 174 ಪ್ರಕಾರ ಅದು ತಪ್ಪು. ಆದ ಕಾರಣ ತಾವು ಖುದ್ದು ವಿಚಾರಣೆಗೆ ಹಾಜರಾಗಿ ಮಂಗಳೂರಿಗೆ ಏಕೆ ಬಂದಿದ್ದು ಎಂದು ತಿಳಿಸಲು ಕೋರಲಾಗಿದೆ”. ಮುಂದೆ? ನೊಟೀಸ್ ನೋಡಿದ ಕೂಡಲೇ ಗ್ರಾಮದ ಹಿರಿಯರ ಸಲಹೆಯ ಪ್ರಕಾರ ಡಿವೈಎಫ್ ಆಯ್ ಅಧ್ಯಕ್ಷರನ್ನು ಶಫಿಯಾ ಭೇಟಿಯಾಗಿ ಎಲ್ಲವನ್ನೂ ವಿವರಿಸಿದರು. ಅಧ್ಯಕ್ಷ ಮುನೀರ್ ಕಟಿಪಲ್ಲಾ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಅವರು ಏಕೆ ಮತ್ತು ಯಾರನ್ನು ಕಾಣಲು ಬಂದಿದ್ದರೆಂಬುದು ವಿವರಿಸಿದರು. ನಂತರ ಪೊಲೀಸರು ಅವರನ್ನು ವಾಪಸ್ ಕಳುಹಿಸಿದರು. ಆ ಘಟನೆ ನಂತರ ಇಂಥಹ ಹಲವಾರು ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೊಟೀಸ್ ಬಂದಿದ್ದು ಅವರೆಲ್ಲ ಈಗ ಮಂಗಳೂರಿಗೆ ಬರುವುದೇ ಬೇಡ ಎಂದು ನಿರ್ಧರಿಸಿದ್ದಾರಂತೆ. ನಂತರ ಇಂತಹ ನೂರಾರು ನೊಟೀಸ್ ಗಳು ಹಲವರಿಗೆ ತಲುಪಿದರ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಪಿ. ಎಸ್. ಹರ್ಷ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ, “ಎಷ್ಟು ನೊಟೀಸ್ ಕಳುಹಿಸಿದ್ದೇವೆ ಹಾಗೂ ಯಾರ್ಯಾರಿಗೆ ಎಂಬುದು ತಿಳಿಸಲಾಗುವುದಿಲ್ಲ ಕಾರಣ ಪ್ರಕರಣ ಈಗ ಸಿಬಿಐ ಗೆ ಹಸ್ತಾಂತರಿಸಲಾಗಿದೆ. ಈ ಘಟನೆಯ ನಂತರ ಪೊಲೀಸರ ಮೇಲೆ ಹಲವು ಆರೋಪಗಳು ಕೇಳಿ ಬಂದವು. ಕೇರಳದ ಬೀಡಿ ಕಟ್ಟುವವರಷ್ಟೇ ಅಲ್ಲ, ಅಂದು ಬೇಟಿ ನೀಡಿದ್ದ ವ್ಯಾಪಾರಿಗಳು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ವಿಚಾರಿಸಿದ್ದೇವೆ. ಅಂದು ಆ ಸೂಕ್ಷ್ಮ ಜಾಗದಲ್ಲಿ ನೆರೆದಿದ್ದ ಎಲ್ಲಾ ಮೊಬೈಲ್ ನಂಬರಗಳನ್ನು ತೆಗೆದುಕೊಂಡು ಅವರಿಗೆಲ್ಲ ನೊಟಿಸ್ ಕೊಡಲಾಗಿತ್ತು”. ಎಂದವರು ತಿಳಿಸಿದರು. ಇಲ್ಲಿ ಬೀಡಿ ಕಟ್ಟುವಂತಹ ಹಾಗೂ ದಿನಗೂಲಿ ಕೆಲಸ ಮಾಡುವವರು ಒಂದೆರಡು ದಿನ ಮಂಗಳೂರಿಗೆ ಬಂದು ಸಮಯ ಕಳೆಯುವುದು ಅಂದರೆ ಇತ್ತ ದುಡಿಮೆಯೂ ಇಲ್ಲ, ಖರ್ಚು ಬೇರೆ…ಇದರತ್ತ ಯಾರೂ ಗಮನಹರಿಸುವುದಿಲ್ಲ. ಅವರ ಕಷ್ಟ ಅವರಿಗೆ ಇವರ ಕಷ್ಟ ಇವರಿಗೆ. ಇತ್ತ ಪೊಲೀಸರಿಗೂ ಏನೆನ್ನುವಂತಿಲ್ಲ.
Sidlahatta: ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯಲ್ಲಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಅಭಿಯಾನ್ ಕಾರ್ಯಕ್ರಮ ಅಡಿಯಲ್ಲಿ ಮಕ್ಕಳು ಮತ್ತು ಪೌಷ್ಟಿಕ ಆಹಾರ ಕುರಿತಂತೆ ಸಮುದಾಯ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸಮಾಲೋಚನಾ ಸಭೆ ಹಾಗೂ ಸಮುದಾಯ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನ್ ತಾಲ್ಲೂಕು ಸಂಯೋಜಕಿ ದೀಕ್ಷಾ ಮಾತನಾಡಿದರು. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಲು ಗರ್ಭಿಣಿ ಬಾಣಂತಿಯರಿಗೆ ಮತ್ತು ಶಿಶು, ಮಗುವಿನ ಪ್ರಾಯದಲ್ಲಿ ಸಮರ್ಪಕವಾಗಿ ಪೌಷ್ಟಿಕ ಆಹಾರವನ್ನು ನೀಡಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಹಾಗೂ ಬಶೆಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಿರಿಜೇಶ್ ಅವರುಗಳು ಮಕ್ಕಳಿಗೆ ಪೌಷ್ಟಿಕ ಆಹಾರದಿಂದ ಆಗುವ ಪ್ರಯೊಜನಗಳ ಬಗ್ಗೆ ಮಾಹಿತಿ ನೀಡಿದರು. ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಜಯರಾಂ ಸತೀಶ್ ಹಾಗೂ ಸತೀಶ್.ಡಿ.ವಿ. ಅವರುಗಳು ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಅದರಿಂದ ಆಗುವ ದುಷ್ಪರಿಣಾಮಗಳ ಕುರಿತು ಸಮಾಲೋಚನೆ ಮಾಡಿ ಅಪೌಷ್ಟಿಕತೆ ಹೋಗಲಾಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಬಶೆಟ್ಟಿಹಳ್ಳಿ ವೃತ್ತದಲ್ಲಿ ಅಂಗನವಾಡಿ ಸೇವೆಯಿಂದ ನಿವೃತ್ತರಾದ ಮೇಲ್ವಿಚಾರಕಿಯಾದ ಗಿರಿಜಮ್ಮ ಹಾಗೂ ಇತರೆ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿದರು. ಅಂಗನವಾಡಿ ಮೇಲ್ವಿಚಾರಕಿಯರಾದ ರೋಜಾರಮಣಿ, ರಾಧಾ, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ರಾಮಕೃಷ್ಣಪ್ಪ, ಆರೋಗ್ಯ ಇಲಾಖೆಯ ಪ್ರತಿಭಾ, ಸಮೀರಾ ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿ ಗಂಗಪ್ಪ ಹಾಜರಿದ್ದರು.
ವಿಕ್ಟರ್ ಮತಾಯಸ್ ಕೊಂಕ್ಣಿ ಸಂಸಾರಾಂತ್ ವಿತೊರಿ ಕಾರ್ಕಳ್ ನಾಂವಾನ್ ವಳ್ಕಿಚೊ. ಕೊಂಕ್ಣಿ ಪ್ರಚಾರ್ ಸಂಚಾಲನಾಂತ್ ಕಾರ್ಯಕಾರಿ ಕಾರ್ಯದರ್ಶಿ ಜಾವ್ನ್ ತೊ ಶಾಳಾಂನಿ ಕೊಂಕ್ಣಿಚೊ ವಾವ್ರ್ ಕರುನ್ ಆಸಾ. ‘ಇಲ್ಲೆಂ ಇಲ್ಲೆಂ ಇಲ್ಲಿಲೆಂ’, ‘ಪ್ರಭಾವ್’ ಪುಸ್ತಕಾಂ ತಾಣೆಂ ಬರಯ್ಲ್ಯಾಂತ್. ಸೃ‌ಆನಿ ಪ್ರಕಾಶನಾಖಾಲ್ ಪುಸ್ತಕಾಂ ಪರ್ಗಟ್ಚೊ ವಾವ್ರ್ ತೊ ಕರುನ್ ಆಸಾ. Posted on October 18, 2014 May 12, 2015 ಹಾಂವೆಂ ಭುರ್‍ಗ್ಯಾಂಕ್ ಪಳೆಲೆಂ ತೆ ಸಕಾಳಿಂ ತುರ್ತ್ ಗರ್ಜೆನ್ ಬಾಯ್ಲ್ ಕುಳಾರಾ ಗೆಲ್ಲೆಂ. ವ್ಹೆತಾನಾ ಭುರ್‍ಗ್ಯಾಂಕ್ ಪಳೆಂವ್ಚೆವಿಶಿಂ ಲದಿನ್ ದೀಂವ್ಕ್ ವಿಸ್ರಾಲೆಂ ನಾ. ಹ್ಯೊ ಬಾಟ್ಲ್ಯೊ ಹುನ್ ಕರ್. ತೀನ್ ಕುಲೆರಾಂ ದುದಾ ಪಿಟೊ ಘಾಲ್ನ್, ಹಳ್ತ್ ಹುನ್ ಉದಾಕ್ ಘಾಲ್ನ್ ಬರೆಂ ಹಾಲವ್ನ್ ಬೇಬಿಕ್ ದೀ. ವಿವಾಕ್ ಉಟವ್ನ್ ಬ್ರಶ್ ಕರವ್ನ್, ಬ್ರೆಡ್ ಆಮ್ಲೆಟ್ ಕರ್‍ನ್ ದೀ. ಏಕ್ ಗ್ಲಾಸ್ ಊಬ್ ದೂದ್ ದೀ. ತಾಕಾ ಹೋಮ್ ವರ್‍ಕ್ ಕರಯ್. ದನ್ಪರಾಂ ಜೆವಣ್ ಫ್ರಿಡ್ಜಾಂತ್ ಆಸಾ. ಹುನ್ ಕರುನ್ ದೀ. ಹಾಂವೆಂ ಭುರ್‍ಗ್ಯಾಂಕ್ ಪಳೆಲೆಂ. ಎಕ್ಲೆಂ ಪಾಂಚ್ ವರ್‍ಸಾಂಚೆಂ, ದುಸ್ರೆಂ ದೇಡ್. ಕಿತ್ಲ್ಯಾ ಆಪುರ್‍ಬಾಯೆನ್ ನಿದ್ಲ್ಯಾಂತ್, ತಾಂಚ್ಯಾ ಹ್ಯಾ ನಿದೆಸುಖಾ ಮುಖಾರ್ ಕರೊಡ್‌ಪತಿಯ್ ಮೆಲೊ. ಜಾಯ್ತ್ ಜಾಯ್ತ್. ತೆಂ ಪೂರಾ ಹಾಂವ್ ಪಳೆತಾಂ. ತುಂ ವ್ಹಚ್. ಹಾಂವ್ ಪೆದಾಮ್ ಉಲಯ್ಲೊಂ. ತೆಂ ಗೆಲೆಂ. ಆನಿ ಹ್ಯಾ ಪಿಲ್ಕಾಟಾಂನಿ ‘ಮ್ಹಜೆ ಬಾರಾ ಬ್ರೇಸ್ತಾರ್’ ಕರುಂಕ್ ಸುರು ಕೆಲೆಂ. ಪಯ್ಲೆಂ ಧಾಕ್ಟುಲೆಂ ರಿವಾ ಉಟ್ಲೆಂ. ಅವಯ್ ದಿಸನಾತ್‌ಲ್ಲೆಂ ಪಳೆವ್ನ್ ದಾದಾ, ದಾದಾ, ಮಾಮ್ಮಿ ನಾ. ಮಾಮ್ಮಿ ದಾಯ್ ಮ್ಹಣೊನ್ ಪೆಂಪಾರೆಂ ಸುರು ಕೆಲೆಂ. ತಾಣೆ ಸುಸು ಕೆಲ್ಲೊ ಉಗ್ಡಾಸ್ ಆಯ್ಲೊ. ಕಾಂಯ್ ಥಂಡಿಯೆನ್ ರಡ್ತಾ ಕೊಣ್ಣಾ ಮ್ಹಣ್ ಕಶೆಂಯ್ ದಿವ್ಡಾಚಿ ಕಾತ್ ನಿಸ್ರಾಯಿಲ್ಲೆಪರಿಂ ಹಾಂವೆಂ ತಾಚೆಂ ವಸ್ತುರ್ ಕಾಡ್ಲೆ. ಏಕ್ ಪ್ಯಾಂಟ್ ಸೊದುನ್ ಘಾಲ್ತಾನಾ ತೆಂ ಪಾಂಯ್ ಬಡಯ್ತಾ. ರಿಗಯಿಲ್ಲೊ ಪಾಂಯ್ ಭಾಯ್ರ್ ಯೆತಾ. ದಾಂಬುನ್ ಧರ್‍ನ್ ಘಾಲ್ತಾನಾ ತಾಚೆ ದೊನ್‌ಯಿ ಪಾಂಯ್ ಪ್ಯಾಂಟಾಚ್ಯಾ ಎಕಾಚ್ ಪಾಂಯಾ ಭಿತರ್. ತಾಚಿ ಕಿಂಕ್ರಾಟ್. ಸದ್ದ್ಯಾಕ್ ವಸ್ತುರ್‌ಚ್ ನಾಕಾ ಮ್ಹಳೆಂ ಆನಿ ಉಗ್ತೆಂ ಸೊಡ್ಲೆಂ. ಇಲ್ಲ್ಯಾ ವೆಳಾನ್ ದಾದಾ ದುದು ದಾದಾ ದುದು ಮ್ಹಣ್ ರಿವಾಚಿ ಪ್ಲೇಟ್ ಚೇಂಜ್. ತಾಕಾ ದೂದ್ ಕರ್‍ನ್ ದೀಂವ್ಕ್ ಗ್ಯಾಸ್ ಪೆಟಯ್ಲೊ. ತಿತ್ಲ್ಯಾರ್ ಪಾಟ್ಲ್ಯಾನ್ ‘ಧಡಮ್’ ಕರ್‍ನ್ ಆವಾಜ್ ಆಯ್ಲೊ. ಪಳೆತಾನಾ ಸಕಾಳಿಂ ಬಾಯ್ಲೆನ್ ಚಪಾತಿ ಕರುಂಕ್ ಕಾಡ್‌ಲ್ಲೊ ಪಿಟಾಚೊ ಡಬ್ಬೊ ಪಾಟಿಂ ದವ್ರುಂಕ್ ನಾ. ಹ್ಯಾ ಪೀಲೂನ್ ಡಬ್ಬೊ ಉಕುಲ್ನ್ ಮಾತ್ಯಾರ್ ಘಾಲ್ನ್ ಕಾಣ್ಗೆಲಾ. ಪಿಟಾಂತ್ ಅಭಿಶೇಕ್ ಕೆಲ್ಲ್ಯಾ ಗುಮ್ಟ್ಯಾಪರಿಂ ದಿಸ್ತಾ. ಬಾಯ್ಲ್ ಆಸ್ತಾನಾ ಅಶೆಂ ಘಡ್‌ಲ್ಲೆಂ ತರ್ ಮ್ಹಾಕಾ ತಾಚೆರ್ ಕೊಂಡಾಟೊ ಉಬ್ಜಾತೊ. ಭುರ್‍ಗ್ಯಾಂನಿ ಅಶೆಂ ಪೊಕ್ರಿಪಣಾಂ ಕರಿನಾಸ್ತಾನಾ ಆನಿ ಕೊಣೆ ಕರ್‍ಚಿಂ ಮ್ಹಣ್ ಕಾನುನ್ ಉಲಯ್ತೊಂ. ಆತಾಂ ಕಾಲೆಂ ಕರ್‍ಚೆಂ ಮ್ಹಣ್ ಕಳ್ಳೆಂ ನಾ. ಹ್ಯಾ ದೇಡ್ ಮುಟ್ಲ್ಯಾಚೆರ್ ರಾಗ್ ಕರುಂಕ್‌ಯಿ ಫಾವೊ ನಾ. ತಾಕಾ ಪಯ್ಲೆಂ ಪಿಟಾಂತ್ಲೆಂ ಫಾಪುಡ್ನ್ ಕಾಡ್ಲೆಂ. ತೊಂಡ್ ಧುಲೆಂ. ಆತಾಂ ನಾಣಯ್ಜೆ ಪಡ್ಲೆಂಮೂ? ಆನಿಕಾ ರಾಂದ್ಣಿರ್ ವ್ಹಡ್ ಮೊಡ್ಕೆಂತ್ ಉದಾಕ್ ದವರ್‍ಲೆಂ. ಪರತ್ ತಾಚೆಂ ಪೆಂಪಾರೆಂ ಸುರು ಜಾಲೆಂ. ಭುಕೆಕ್ ಮ್ಹಣ್ ಕಳ್ಳೆಂ. ಕಶೆಂಯ್ ದೂದ್ ತಯಾರ್ ಕರ್‍ನ್ ಬೊತ್ಲಿಂತ್ ಭರ್‍ನ್ ದಿತಾನಾ ತೆಂ ಖಂಯ್ ಪಿಯೆಂವ್ಕ್ ಆಯ್ಕತಾ. ಉಕಲ್ನ್, ಭೊಳಾವ್ನ್ ತಾಣೆಂ ಇಲ್ಲೆಂ ದೂದ್ ಪಿಯೆಜೆ ತರ್ ಮ್ಹಾಕಾ ಜಿವಾರ್ ಆಯ್ಲೆಂ. ಆತಾಂ ನಾಣಂವ್ಚಿ ಸರ್‍ತಿ. ನಾಣಂವ್ಕ್ ಸುರು ಕೆಲೆಂ. ತೆಂ ಏಕ್ ಪಾವ್ಟಿಂ ಸಾಬಾಕ್ ಹಾತ್ ಘಾಲ್ತಾ. ಆನಿಕ್ ಪಾವ್ಟಿಂ ಶಾಂಪೂಚಿ ಬಾಟ್ಲಿ ವೊಡ್ತಾ. ದಾಂಬುನ್ ಧರ್‍ನ್ ಸಾಬು ಘಾಲ್ತಾನಾ ಹಾತ್ ಪಾಂಯ್ ಬಡಯ್ತಾ, ಸಾಬು ಉಸಳ್ತಾ. ಮಾಗಿರ್ ಎಕಾ ಬಾಲ್ದೆಂತ್ ತಾಕಾ ರಾವವ್ನ್ ಕಶೆಂಯ್ ನಾಣಯ್ಲೆಂ. ದೊಳ್ಯಾಂಕ್ ಸಾಬು ಪಡ್ಲೊ ಮ್ಹಣ್ ತಾಚ್ಯೊ ಆರಾಬಾಯೊಚ್ ಆರಾಬಾಯೊ. ಕಶೆಂಯ್ ನಾಣವ್ನ್ ನೀಟ್ ಜಾತಾನಾ ಮ್ಹಜಿ ಪಾಟ್ ಪೆಂಕಾಟ್ ನಾ. ಉಪ್ರಾಂತ್ ಬೆಡ್ಡಾರ್ ನಿದಾವ್ನ್ ಶೆಳ್ ಪುಸುನ್ ಕಾಡ್ನ್, ಪಾವ್ಡರ್ ಘಾಲ್ನ್, ಮುಕಾರ್ ದಿಸ್‌ಲ್ಲೆಂ ಏಕ್ ವಸ್ತುರ್ ನೆಸಯ್ಲೆಂ. ಇಲ್ಲೆಂ ‘ಜೊಂಗ್ಲಟ್’ ದಿಸ್ತಾ. ವ್ಹಡ್ ನ್ಹಯ್ ಚಿಂತ್ಲೆಂ ಹಾಂವೆಂ. ಭುರ್‍ಗೆಂ ವ್ಹಡ್ ಜಾತಾನಾ ವಸ್ತುರ್ ಸಾರ್‍ಕೆಂ ಬಸ್ತಲೆಂ. ತಿತ್ಲಾರ್ ವ್ಹಡ್ಲೆಂ ಧುವ್ ವಿವಾ ಜಾಯ್‌ಗೀ ನಾಕಾಗೀ ಉಟ್ಲೆಂ. ಡಾಡಾ ಹೆಂ ಮ್ಹಜೆಂ ಅಂಗಿ. ರಿವಾಕ್ ಕಿತ್ಯಾಕ್ ಘಾಲಾಂಯ್? ಆತಾಂಚ್ ಕಾಡ್. ಮ್ಹಾಕಾ ಆತಾಂಚ್ ಜಾಯ್. ವ್ಹಡ್ಲ್ಯಾಚಿ ಧಮ್ಕಿ ಮ್ಹಾಕಾ. ಆತಾಂ ತಾಣೆಂ ರಡ್ಚೆಂ ನಾಕಾ ಮ್ಹಣುನ್ ರಿವಾಚೆಂ ವಸ್ತುರ್ ಜೆಂ ವಿವಾಚೆಂ ಆಸ್‌ಲ್ಲೆಂ – ಕಾಡ್ತಾನಾ ತಾಣೆಂ ‘ಅಗ್ಗು’ ಕೆಲಾ. ಮ್ಹಜೆಂ ವಸ್ತುರ್ ತಾಕಾ ಕಿತ್ಯಾಕ್ ಘಾಲ್ಲೆಂಯ್? ಮ್ಹಾಕಾ ಹೆಂಚ್ ಅಂಗಿ ಜಾಯ್. ವೆಗ್ಗಿಂ ಉಂಬಳ್ನ್ ದೀ. ವ್ಹಡ್ಲೆಂ ಪರತ್ ರಡಲಾಗ್ಲೆಂ. ಪಯ್ಲೆಂ ಬ್ರಶ್ ಕರ್‍ನ್ ಚಾ ಪಿಯೆ. ಮಾಗಿರ್ ಉಂಬಳ್ನ್ ದಿತಾಂ ಮ್ಹಣ್ ತಾಕಾ ಭೊಳಾಂವ್ಕ್ ಕೆಲ್ಲೆಂ ಪ್ರೇತನ್ ಫಳಾಧಿಕ್ ಜಾಯ್ನಾತ್‌ಲ್ಲ್ಯಾ ವೆಳಾರ್ ಪಾಟಿಕ್ ಏಕ್ ಹಳ್ತಾಚೊ ಮಾರ್ ಬಸ್ಲೊ. ರಾವ್ ತುಕಾ ಕಾರ್ಕಳ್ಚ್ಯಾ ಮಾಂಯ್‌ಕಡೆ ಸಾಂಗ್ತಾಂ ಮ್ಹಣ್ ಮ್ಹಾಕಾ ಚೇತಾವ್ಣಿ ದೀವ್ನ್ ವ್ಹಚುನ್ ವೊಮ್ತೆಂ ನಿದ್ಲೆಂ. ಧಾಕ್ಟ್ಯಾಕ್ ಪರತ್ ಧುವ್ನ್ ಹಾಡ್ಲೆಂ, ಹೆ ಪಾವ್ಟಿಂ ಮಾತ್ರ್ ಥಂಡ್ ಉದ್ಕಾಂತ್. (ಹಿ ಗಜಾಲ್ ಮ್ಹಜೆ ಬಾಯ್ಲೆಕ್ ಸಾಂಗಾನಾಕಾತ್ ಹಾಂ). ಹೆ ರಗ್ಳೆಚ್ ನಾಕಾತ್ ಮ್ಹಣುನ್ ಪ್ಯಾಂಪರ್ ಸೊಧುನ್ ಕಶ್ಟಾಂನಿ ಘಾಲ್ನ್, ತಾಚೆ ವಯ್ರ್ ತಾಚೆಂಚ್ ವಸ್ತುರ್ ಘಾಲೆಂ. ಮಾಗಿರ್ ಇಲ್ಲೆಂ ಜೊರ್ ಕರ್‍ನ್, ಇಲ್ಲೆಂ ಭೊಳಾವ್ನ್ ವ್ಹಡ್ಲ್ಯಾಕ್ ಉಟವ್ನ್ ಬ್ರಶ್ ಕರಯ್ಲೆಂ. ತಾಕಾ ಹೋಮ್ ವರ್‍ಕ್ ಕರುಂಕ್ ಬಸವ್ನ್, ನಾಸ್ಟೊ ತಯಾರ್ ಕರುಂಕ್ ಬಸ್ಲೊ. ತಾಂತ್ಯಾಂ, ಕಾಯ್ಲ್, ಬ್ರೆಡ್ ಸಗ್ಳೆಂ ತಯಾರ್ ಕರುನ್ ಕಾಯ್ಲ್ ರಾಂದ್ಣಿರ್ ದವರುನ್ ಉಜೊ ಪೆಟಯ್ಲೊ. ಆನಿಕಾ ರಾಂದ್ಣಿರ್ ಫ್ರಿಡ್ಜಾಥಾವ್ನ್ ಕಾಡ್‌ಲ್ಲೆಂ ದೂದ್ ದವರ್‍ಲೆಂ. ತೇಲ್ ಸೊಧುಂಕ್ ಇಲ್ಲೊ ವೇಳ್ ಗೆಲೊ. ತಿತ್ಲೊ ವೇಳ್ ಭುರ್‍ಗ್ಯಾಂಚೊ ಉಗ್ಡಾಸ್ ನಾ. ಹೆಂ ಮನಾ ಶಾಸ್ತಿರಾ ಪರ್ಮಾಣೆಂ ಸಾರ್‍ಕೆಂಯ್. ದಾದ್ಲೊ ಎಕಾ ಕಾಮಾರ್ ಮಗ್ನ್ ಜಾಲ್ಯಾರ್ ಹೆರ್ ಗಜಾಲಿಂಚೆರ್ ಗುಮಾನ್ ಉಣೆಂ ಜಾತಾ ಖಂಯ್. ಪೂಣ್ ಸ್ತ್ರೀ ಎಕಾಚ್ ವೆಳಾ ಎಕಾವರ್‍ನಿ ಚಡ್ ವಿಶಯಾಂಕ್ ಗುಮಾನ್ ದಿತಾ ಆನಿ ಸಾಂಬಾಳ್ತಾ. ಹಿ ಮನಾಶಾಸ್ತಿರಾಚಿ ಗಜಾಲ್ ಮ್ಹಾಕಾ ಕಳಿತ್ ಆಸಾ, ತುಮ್ಕಾಂ ಕಳಿತ್ ಆಸಾ. ಪೂಣ್ ದೇಡ್ ವರ್‍ಸಾಚ್ಯಾ ರಿವಾಕ್ ಕಳಿತ್ ನಾತ್‌ಲ್ಲಿ. ದೆಕುನ್ ಹಾಂವ್ ರ್‍ಯಾಕಾಂತ್ ಆಸ್‌ಲ್ಲ್ಯಾ ದೋನ್ ತೀನ್ ತೆಲಾಂ ಪಯ್ಕಿಂ ತಿಳೆಲ್ ತೇಲ್ ಸೊದ್ಚ್ಯಾಂತ್ ವ್ಯಸ್ತ್ ಆಸ್‌ಲ್ಲ್ಯಾ ವೆಳಾರ್ ತೆಂ ಪಾಟ್ಲ್ಯಾನ್ ಯೇವ್ನ್ ದೊನ್‌ಯಿ ತಾಂತ್ಯಾಂ ಹಾತಾಂತ್ ಘೆವ್ನ್ ಸಕಯ್ಲ್ ಘಾಲ್ನ್ ಫುಟವ್ನ್ ತಾಂಚೊ ಬೋಳ್ ಬರೊ ಕರ್‍ನ್ ಹಾತಾಂತ್ ಭರ್‍ಸುನ್ ಆಸಾ. ಮಧೆಂ ಏಕ್ ಪಾವ್ಟಿಂ ಮಾತೆಂ ಖೊರ್‍ಪಿಲೆಂ, ನಾಕ್ ಖೊರ್‍ಪಿಲೆಂ. ಸಗ್ಳ್ಯಾ ಆಂಗಾರ್ ತಾಂತ್ಯಾಂಚೊ ಬೋಳ್. ಪರತ್ ತಾಕಾ ಘೆವ್ನ್ ಧಾಂವ್ಲೊ ನಾಣ್ಯೆಕ್. ತಾಚಿ ನಿತಳಾಯ್ ತಿರ್‍ಸುನ್ ತಾಕಾ ದುಸ್ರೆಂ ವಸ್ತುರ್ ಘಾಲುನ್ ಪಾಟಿಂ ರಾಂದ್ಪಾಕುಡಾಕ್ ಯೆತಾ ಪರ್‍ಯಾಂತ್ ರಾಂದ್ಣಿರ್ ಆಸ್‌ಲ್ಲ್ಯಾ ವಸ್ತುಂಚೊ ಉಗ್ಡಾಸ್ ನಾ. ತುಮ್ಕಾಂ ಉಗ್ಡಾಸ್ ಆಸುಂಕ್ ಪುರೊ ದಾದ್ಲ್ಯಾಚೆಂ ಮನಾಶಾಸ್ತಿರ್. ಪೂಣ್ ಹೆ ಪಾವ್ಟಿಂ ಗ್ಯಾಸಾಕ್ ಜಾಂವ್, ದುದಾಕ್ ಜಾಂವ್ ವಾ ಕಾಯ್ಲಿಕ್ ಜಾಂವ್ ಹ್ಯಾ ಮನಾ ಶಾಸ್ತಿರಾಚಿ ಖಬರ್ ನಾತ್‌ಲ್ಲಿ. ಕಾಯ್ಲ್ ಕರ್‍ಪೊನ್ ಧುರೊ ಸುಟೊನ್ ಆಸಾ. ದೂದ್ ಖತ್ಕತೊನ್ ಭಾಯ್ರ್ ವೊತೊನ್, ಉರ್‌ಲ್ಲೆಂ ಕರ್‍ಪೊನ್ ಆಯ್ದಾನ್ ಕಾಳೆಂ ಕೊಟ್ಟಾಸ್ ಜಾಲಾಂ. ತಕ್ಷಣ್ ದೋನ್‌ಯಿ ಗ್ಯಾಸ್ ಬಂಧ್ ಕೆಲೆ. ತಿತ್ಲ್ಯಾರ್ ವ್ಹಡ್ಲೆಂ ಹಾತಾಂತ್ ಬೂಕ್ ಘೆವ್ನ್ ಟಿಚೆರಿನ್ ಶಿಕಯಿಲ್ಲೆಂ ಪದ್ ಚಪಾತಿ ಚಪ್ ಚಪ್, ಜಿಲೆಬಿ ಜುಂಯ್ ಜುಂಯ್, ಉಪ್ಪಿನ್‌ಕಾಯ್ ಪ್ಚ್ ಪ್ಚ್… ಚಾ ಕಾಫಿ ಕಾಲೆಂ ಡಾಡಾ ಮ್ಹಣ್ ವಿಚಾರುಂಕ್ ಭಿತರ್ ಆಯ್ಲೆಂ. ಚಾ-ಕಾಫಿ ಕರ್‍ಪಾಲಿ ಮ್ಹಳೆಂ ಹಾಂವೆಂ. ಏ ತುಕಾ ಗೊತ್ತುನಾ, ಚಾ-ಕಾಫಿ ಗಳಗಳ ಮ್ಹಣ್ ವ್ಹಡ್ಲ್ಯಾನ್ ಗಳಗಳ ಕರಿತ್ತ್ ಭಾಯ್ರ್ ಗೆಲೆಂ. ಹಾಂವ್ ಫಕತ್ ದೊನ್ ವೊರಾಂನಿ ಪುರಾಸಣೆನ್ ಆನಿ ಭುಕೆನ್ ‘ಗಳಗಳ’ ಕರ್‍ನ್ ರಡ್ಚ್ಯಾ ಸ್ಥಿತೆಕ್ ಪಾವ್‌ಲ್ಲೊಂ. ದೊನ್ ಬಿಸ್ಕಿಟ್ಯೊ ಕೆಲ್ಯೊ. ಆನಿ ಉದಕ್ ಪಿಯೆಲೊಂ. ಘರಾಚ್ ಕಾಮ್ ಕೆಲ್ಯಾರೀ ರಜಾ ಸಾಂಬಾಳ್ ನಾಸ್ತಾನಾ ಬಾಯ್ಲ್ ಮನ್ಶಾಂನಿ ಕರ್‍ಚೊ ವಾವ್ರ್, ತಾಂಚಿ ಸೊಸ್ಣಿಕಾಯ್, ಸಗ್ಳ್ಯಾ ಘರ್‍ಚೆಂ ಹಾಲ್ ಹವಾಲ್ ತಾಣಿಂ ಸಾಂಬಾಳ್ಚಿ ರೀತ್, ಪುರಾಸಣ್, ತಾನ್ ಭುಕ್ ಲೆಕಿನಾಸ್ತಾನಾ ಸರ್‍ವಾಂಕ್ ಸುದಾರ್‍ಸುಂಚಿ ರೀತ್ ಹ್ಯಾ ದೊನ್ ವೊರಾಂನಿ ಮ್ಹಾಕಾ ಸಮ್ಜಾಲ್ಲಿ. ಸರ್‍ಕಾರ್ ಘರ್ ಸಾಂಬಾಳ್ಚ್ಯಾ ಬಾಯ್ಲ್ ಮನ್ಶಾಂಕ್ ಘೊವಾನ್ ಸಾಂಬಾಳ್ ದಿಂವ್ಚೆ ತಸಲೆಂ ಕಾನೂನ್ ಕಿತ್ಯಾಕ್ ಹಾಡುಂಕ್ ಚಿಂತ್ತಾ ಮ್ಹಳ್ಳೆಂ ಮ್ಹಾಕಾ ಬರ್‍ಯಾನ್ ಸಮ್ಜಾಲೆಂ. ವೆಗ್ಗಿಂ ಘರಾ ಯೇಂವ್ಕ್ ಸಾಂಗೊಂಕ್ ಹಾಂವೆಂ ಬಾಯ್ಲೆಕ್ ಪೋನ್ ಕೆಲೆಂ. ***** Posted on September 13, 2014 May 12, 2015 ಕೊಂಕ್ಣಿ ಭಾಸ್ ಆನಿ ಸಾಹಿತ್ಯಾಕ್ ಮಂಗ್ಳುರಿ ಕ್ರಿಸ್ತಾಂವಾಂಚಿ ವಿಶೇಸ್ ದೇಣ್ಗಿ ಲೇಖನಾಚಿ ವ್ಯಾಪ್ತ್: ಮಂಗ್ಳುರ್ ದಿಯೆಸೆಜಿಂತ್ಲ್ಯಾ (ಆನಿ ಹ್ಯಾ ಮುಳಾಂತ್ಲ್ಯಾ) ಕೊಂಕ್ಣಿ ಕ್ರಿಸ್ತಾಂವ್ ಮನ್ಶಾಂನಿ ಸಿನೆಮಾ, ಭಾಸ್, ಸಾಹಿತ್ಯ್, ಸಂಸ್ಕೃತಿ, ನಾಟಕ್ ಆನಿ ಸಂಗೀತಾಕ್ ದಿಲ್ಲಿ ದೇಣ್ಗಿ ತಶೆಂಚ್ ತುಳು, ಕನ್ನಡ ಆನಿ ಇಂಗ್ಲಿಶ್ ಭಾಸಾಂನಿ ಕೆಲ್ಲ್ಯಾ ಸಾಹಿತಿಕ್ ವಾವ್ರಾಚಿ ಮಟ್ವಿ ಝಳಕ್ ಮಾತ್ರ್. ಸುರ್‍ವಾತ್: ೧೫೬೦ ಇಸ್ವೆಂತ್ ಗೊಂಯಾಂತ್ ಇಂಕ್ವಿಜಿಸಾಂವಾಕ್ ಲಾಗುನ್ ಆನಿ ಪಯ್ಲೆಂ ಆನಿ ಉಪ್ರಾಂತ್ ಫೆಸ್ತ್ ಪಿಡಾ ತಶೆಂ ಹೆರ್ ಕಾರಣಾಂಕ್ ಲಾಗುನ್ ಕೊಂಕ್ಣಿ ಮನಿಸ್ ಗೊಂಯಾಥಾವ್ನ್ ಜಾಗ್ಯಾಂತರ್ ಜಾವ್ನ್ ಕೊಂಕಣ್ ಕರಾವಳೆರ್ ಕೇರಳ ಪರ್‍ಯಾಂತ್ ವಸ್ತೆಕ್ ಲಾಗ್‌ಲ್ಲೊ. ಆಪ್ಣಾಸವೆಂ ತಾಣೆಂ ಹಾಡ್‌ಲ್ಲ್ಯಾ ಕೊಂಕ್ಣಿ ಭಾಸ್ ಆನಿ ಸಂಸ್ಕೃತೆಚೊ ಪೋಸ್ ಕೆಲೊ. ತಶೆಂಚ್ ೧೭ ಮಾಯ್ ಂ೪ ವೆರ್ ಚವ್ತ್ಯಾ ಆಂಗ್ಲೊ ಮಯ್ಸೂರ್ ಝುಜಾಂತ್ ಟಿಪ್ಪುಚೆಂ ಮೋರ್‍ನ್ ಜಾಲ್ಯಾ ಉಪ್ರಾಂತ್ ಶ್ರೀರಂಗಪಟ್ಣಾ ಥಾವ್ನ್ ಪಾಟಿಂ ಆಯಿಲ್ಲ್ಯಾ ಕೊಂಕ್ಣಿ ಕ್ರಿಸ್ತಾಂವ್ ಲೊಕಾನ್ ಮಂಗ್ಳುರ್ ಆನಿ ಭೊಂವಾರಾಂತ್ ಕ್ರಿಸ್ತಾಂವ್ ಭಾವಾಡ್ತ್ ಆನಿ ಕೊಂಕ್ಣಿ ಭಾಸ್ ಫುಲಯ್ಲಿ. ಪೂಣ್ ಸುರ್ವಿಲೊ ಥೊಡೊ ತೇಂಪ್ ತಾಂಚೆಂ ಜಿವಿತ್ ಪರತ್ ಪಾಟ್ಯಾರ್ ಹಾಡ್ಚ್ಯಾ ಕಾಮಾರ್ ಗೆಲೊ. ಸಮಾಜೆಚೆಂ ತಶೆಂ ಸಮುದಾಯೆಚೆಂ ಜಿವಿತ್ ಸಲೀಸಾಯೆಚೆಂ ಜಾಂವ್ಕ್ ಲಾಗ್ತಾನಾ ಪರತ್ ಸಂಗೀತ್, ಸಾಹಿತ್ಯ್ ಆನಿ ಹೆರ್ ಸೃ‌ಆನಿತ್ಮಕ್ ಗಜಾಲಿಂಕ್ ವೇಳ್ ಮೆಳ್ಳೊ. ಕೊಂಕ್ಣಿ ಭಾಸ್: ಖಂಚ್ಯಾಯಿ ಸಮುದಾಯಾನ್ ಆಪ್ಲ್ಯಾ ಭಾಶೆಚ್ಯಾ ಅಧ್ಯಯನಾಕ್ ಚಡಿತ್ ಮಹತ್ವ್ ದೀಜೆ. ಭಾಸ್ ಆನಿ ಸಾಹಿತ್ಯ್ ವಿವಿಂಗಡ್ ಗಜಾಲಿ. ಭಾಸ್ ಶಿಕ್ಚಿ ಮ್ಹಳ್ಯಾರ್ ಭಾಶೆಚೆಂ ಉಗಮ್, ಶಾಸ್ತ್ರೀಯ್ ವರ್‍ಗೀಕರಣ್, ಘಡಾವಳ್-ವ್ಯಾಕರಣ್, ಸಂರಚನ್ ಇತ್ಯಾದಿ. ಕರ್‍ನಾಟಕ್ ವಿಶ್ವ್‌ವಿದ್ಯಾಲಯಾಂತ್ ಪ್ರಾಧ್ಯಾಪಕ್ ಜಾವ್ನ್ ಆಸ್‌ಲ್ಲೊ ಮುಳಾನ್ ವಿಟ್ಲಾಚೊ ಡೊ. ವಿಲ್ಲಿಯಮ್ ಮಾಡ್ತಾ ಏಕ್ ವ್ಹಡ್ ಭಾಶೆಪಂಡಿತ್. ಭಾಶೆಶಾಸ್ತಿರಾ ವಿಶ್ಯಾಂತ್ ತಾಚೆ ಬೂಕ್ ಮಹತ್ವಾಚೆ. ‘ಕೊಂಕಣಿ ಭಾಷೆ ಮತ್ತು ಸಾಹಿತ್ಯ’ ಕೊಂಕ್ಣಿವಿಶ್ಯಾಂತ್ಲೊ ತಾಚೊ ಏಕ್ ಪುಸ್ತಕ್. ಜೆಜ್ವಿತ್ ಭೆಸಾಚೆ ಯಾಜಕ್ ಮಾ. ಮ್ಯಾಥ್ಯು ಆಲ್ಮೆಡಾ ಆನಿ ಮಾ. ಪ್ರತಾಪ್ ನಾಯ್ಕ್ ಹಾಣಿ ಗೊಂಯ್ಚ್ಯಾ ತೊಮಸ್ ಸ್ಟೀಫನ್ಸ್ ಕೊಂಕ್ಣಿ ಕೇಂದ್ರಾ ಥಾವ್ನ್ ಕೊಂಕ್ಣಿ ಶಿಕ್ಪಾಕ್ ಸಂಬಂದ್ ಜಾಲ್ಲೆ ಜಾಯ್ತೆ ಬೂಕ್ ಬರಯ್ಲ್ಯಾತ್. ಮಾ. ಫಿಲಿಫ್ ನಜ್ರೆತಾಚೊ ‘ಕೊಂಕಣಿ ವ್ಯಾಕರಣ’, ತಶೆಂಚ್ ಮಾ. ವಲೇರಿಯನ್ ಫೆರ್ನಾಂಡಿಸಾನ್ ಕೊಂಕ್ಣಿ ಭಾಶೆಚೆಂ ಅಧ್ಯಯನ್ ಕರ್‍ನ್ ಥೊಡಿಂ ಪುಸ್ತಕಾಂ ಬರಯ್ಲ್ಯಾಂತ್. ಮಾ. ಸಿ.ಸಿ.ಎ. ಪೈ (ಸ್ವಾಮಿ ಸುಪ್ರಿಯಾ)ನ್ ಆಪ್ಲ್ಯಾ ಶೆತ್ ವಾವ್ರಾದ್ವಾರಿಂ ಬರಯಿಲ್ಲ್ಯೊ ಕೃತಿಯೊ ಭಾಶೆಶಾಸ್ತಿರಾಚ್ಯಾ ಶೆತಾಂತ್ ಮಹತ್ವಾಚ್ಯೊ ಥಾರ್‍ತಾತ್. ದೊ.ವಿಲ್ಲಿ ಆರ್ ದಸಿಲ್ವಾ ತುಲನಾತ್ಮಕ್ ಭಾಶಾಶಾಸ್ತ್ರಿ ಮ್ಹಣ್ ಫಾಮಾದ್. ತಶೆಂಚ್ ದೊ. ಎಡ್ವರ್ಡ್ ನೊರೊನ್ಹಾ, ದೊ. ರೊಕಿ ಮಿರಾಂದಾ ಹೆ ಸರ್‍ವ್ ಭಾಶೆ ಶಾಸ್ತಿರಾಂತ್ ವಾವ್ರ್ ಕೆಲ್ಲೆ ಮಂಗ್ಳುರಿ ಮುಳಾಚೆ ವಿದ್ವಾನ್. ಸಾಹಿತ್ಯ್: ಸಾಹಿತ್ಯಾಚೊ ಸುರ್‍ವಿಲೊ ಪ್ರಕಾರ್ ಲೋಕ್‌ವೇದ್ ಬಲಿಶ್ಟ್ ಆಸ್ಲ್ಯಾರ್ ತ್ಯಾ ಪ್ರಭಾವಾನ್ ಲಿಕ್ತೆಂ ಸಾಹಿತ್ಯ್ ಬಳ್ವಂತ್ ಜಾತಾ. ಕೊಂಕ್ಣಿಚೆಂ ಸುರ್‍ವಿಲೆಂ ಲಿಕ್ತೆಂ ಸಾಹಿತ್ಯ್ ಚಡ್ ಜಾವ್ನ್ ಧಾರ್ಮಿಕ್ ಆಸ್‌ಲ್ಲೆಂ ತರೀ ತೆಂ ವಾಡೊನ್ ಆಜ್ ಸಾಹಿತ್ಯಾಚ್ಯಾ ಹರ್‍ಯೆಕಾ ಪ್ರಕಾರಾಕ್ ಆಪ್ಡುಂಕ್ ಸಕ್ಲಾಂ. ಆಸ್ಚ್ಯಾ ದಾಕ್ಲ್ಯಾಂ ಪ್ರಕಾರ್ ೧೮೫ ಥಾವ್ನ್ ಸುರ್‍ವಾತ್‌ಲ್ಲೆಂ ಹೆಂ ಲಿಕಿತ್ ಪಯ್ಣ್ ಆಜ್‌ಪರ್‍ಯಾಂತ್ ೭ಂಂಂ ಕ್ ಮಿಕ್ವೊನ್ ಕತಾ, ಕವಿತಾ, ಕಾದಂಬರಿ, ಆಣ್ಕಾರ್, ಪಯ್ಣಾಕತಾ, ಜಿಣ್ಯೆಕತಾ, ವಿಮರ್‍ಸೊ, ವಿನೋದ್, ನಾಟಕ್ ಆನಿ ಹೆರ್ ಸಾಹಿತಿಕ್ ಪ್ರಕಾರ್ ಪರ್‍ಗಟ್ಲ್ಯಾತ್. ಮಂಗ್ಳುರಿ ಕೊಂಕ್ಣೆಕ್ ಪಯ್ಲೆಂ ವ್ಯಾಕರಣ್ ದಿಲ್ಲ್ಯಾ ಆಂಜೆಲೊ ಮಾಫೆಯಿಥಾವ್ನ್ ಆಜ್ ಪರ್‍ಯಾಂತ್ ಕೊಂಕ್ಣಿ ಸಾಹಿತ್ಯ್ ಗಿರೇಸ್ತ್ ಕರುಂಕ್ ಜಾಯ್ತೆ ವಾವುರ್‍ಲ್ಯಾತ್. ಚಾ.ಫ್ರಾ. ದೆಕೋಸ್ತಾ, ಜೆ.ಬಿ. ಮೊರಾಯಸ್, ಜೆ.ಬಿ. ಸಿಕ್ವೇರಾ ಆನಿ ಮೆಲ್ವಿನ್ ರೊಡ್ರಿಗಸ್ ಆಪ್ಲ್ಯಾ ಸಾಹಿತ್ಯಾಕ್ ಕೇಂದ್ರ್ ಸಾಹಿತ್ಯ್ ಅಕಾಡೆಮಿಚೊ ಮಾನ್ ಜೊಡ್‌ಲ್ಲೆ ಸಾಹಿತಿ. ಆಯ್ಲೆವಾರ್‌ಚ್ ಎಡ್ವಿನ್ ಜೆ. ಎಫ್. ಡಿಸೊಜಾಚ್ಯಾ ಮಟ್ವ್ಯಾ ಕಾಣಿಯಾಂಚೊ ಪುಂಜೊ ‘ಚೊಕ್ಲೆಟ್ಸ್’ ನಾಂವಾರ್ ಇಂಗ್ಲಿಶಾಕ್ ಗೆಲಾ. ತಶೆಂಚ್ ಮಂಗ್ಳುರಿ ಮುಳಾಚ್ಯಾ ಬರವ್ಪ್ಯಾಂನಿ ಆರಂಬ್ ಕೆಲ್ಲೆಂ ಸಾಹಿತಿಕ್ ಸಂಘಟನ್ ದಾಯ್ಜಿ ದುಬಾಯ್ ಹಾಣಿ ವರ್‍ಸಾವಾರ್ ದಿಂವ್ಚೊ ಪುರಸ್ಕಾರ್ ಕೊಂಕ್ಣಿ ಸಾಹಿತಿಂಕ್ ಘಟಾಯ್ ದಿತಾ. ಬರಯಿಲ್ಲೆಂ ಕಿತೆಂಯ್ ಒಪುನ್ ಘೆಂವ್ಚೊ ಸಾದೊ ವಾಚ್ಪಿ ಆಜ್ ಉಣೊ ಜಾಲ್ಲ್ಯಾನ್ ಆಯ್ಚ್ಯಾ ಬರಯ್ಣಾರಾಂಕ್ ಜಾಗ್ರುತ್ ಆಸ್ಚೊ ವಾಚ್ಪಿ ಮೆಳ್ತಾ. ತಶೆಂಚ್ ಆಜ್ ಕೊಂಕ್ಣಿ ಸಾಹಿತ್ಯ್ ಅಂತರ್‍ಜಾಳಾರ್ ಸಂಸಾರ್‌ಭರ್ ಪಾವ್ತಾ. ಫೇಸ್‌ಬೂಕ್ ಪಾನಾಂನಿ ಸೊಭ್ತಾ. ಸಂಸ್ಕೃತಿ: ಕೊಂಕಣ್ ಕರಾವಳ್ ಸೊಭಿತ್ ಗಾಂವ್. ತಶೆಂಚ್ ಹಾಂಗಾಚೊ ಲೋಕ್ ಸಂಯ್ಬಾನ್ ಮಯ್ಪಾಶಿ. ಗಾಯಾನಾಕ್, ನಾಚಾಕ್ ನಾಂವ್ ವ್ಹೆಲ್ಲೊ. ತಾಣಿಂ ಸಬಾರ್ ಉಚಾಂಬಳಾಯೆ ಮಧೆಂಯ್ ಧರ್ಮಾಚೊ, ಸಂಸ್ಕೃತೆಚೊ ಮೋಗ್ ಸಾಂಡುಂಕ್ ನಾ. ಸಂಸ್ಕೃತಿ ಮ್ಹಳ್ಯಾರ್ ಎಕಾ ಸಮುದಾಯಾಚ್ಯಾ ವ್ಯಕ್ತಿಚ್ಯಾ ಜಿಯೆಂವ್ಚ್ಯಾ ರಿತಿಚಿ ಮಾಂಡಾವಳ್. ಜಲ್ಮಾಥಾವ್ಮ್ ಮೊರ್ನಾ ಪರ್ಯಾಂತ್ಲ್ಯೊ ಹರ್ಯೆಕ್ ಗಜಾಲಿ ಮ್ಹಣ್ಜೆ ಚಾಲ್-ಚಮ್ಕಣ್, ವಸ್ತುರ್- ನ್ಹೆಸಣ್, ಖಾಣ್- ಜೆವಣ್, ಕಾಜಾರ್ – ಸೊಭಾಣ್ ಆನಿ ಮರಣ್ ಅಶೆಂ ಹರ್ಯೆಕ್ ಗಜಾಲಿ ಸಂಸ್ಕೃತಿಂತ್ ಮಿಸ್ಳೊನ್ ಆಸಾತ್. ತಶೆಂಚ್ ಖಂಯ್ಚ್ಯಾಯ್ ಸಮುದಾಯಾಚೆಂ ಖಾಶೆಲೆಂಪಣ್ ಆಸ್ಚೆಂಚ್ ತಿಚ್ಯಾ ಲೊಕ್‌ವೇದಾಂತ್ ಆನಿ ಜಿಣ್ಯೆ ರಿತಿಂತ್. ಕೊಂಕಣ್ ಪ್ರದೇಶಾಂತ್ ಕ್ರಿಸ್ತಾಂವ್ ಧರ್ಮ್ ಸಾಂ. ತೊಮಾಸಾಚ್ಯಾ ಕಾಳಾಚೊ. ಬಾರ್ಕೂರ್, ಕಲ್ಲ್ಯಾನ್ಪುರ್ ಅಸಲ್ಯಾ ಸುವಾತೆಂನಿ ಬಾರ್‍ತಲೊಮಿಯೊ (ಬೇತಾಳ್)ನ್ ಕ್ರಿಸ್ತಾಂವ್ಪಣ್ ಪರ್ಗಟ್‌ಲ್ಲೆಂ. ಬೇತಾಳಾನ್ ಹಾಂಗಾಚ್ಯಾ ಲೊಕಾಚೊ ಧರ್ಮ್ ಮಾತ್ರ್ ಬದ್ಲಿಲೊ. ತಾಂಚಿ ಸಂಸ್ಕೃತಿ ನ್ಹಯ್. ಕೊಂಕ್ಣಿ ಕ್ರಿಸ್ತಾಂವ್ ಸಂಸ್ಕೃತಿಚೆಂ ಅಧ್ಯಯನ್ ಫಾವೊತ್ಯಾ ಮಾಪಾನ್ ಜಾಂವ್ಕ್ ನಾ ತರೀ ಥೊಡಿಂ ಪುಸ್ತಕಾಂ ಬರ್‍ಪಾಂ ಹ್ಯಾ ದಿಶೆನ್ ಉಲ್ಲೇಖನೀಯ್. ಮಾ. ಎಚ್. ಒ. ಮಸ್ಕರೇನ್ಹಸ್ ಹಾಣೆ “ಕೊಂಕಣಾಚೆಂ ಆಪೊಸ್ತಲಿಕ್ ಕ್ರಿಸ್ತಾಂವ್ಪಣ್” ಆನಿ ‘ಆಮ್ಚೆ ಮಾಲ್ಗಡೆ ನಾಜರೀನ್’ ಪುಸ್ತಕಾಂನಿ ಹ್ಯಾ ವಿಶ್ಯಾಂತ್ ಸವಿಸ್ತಾರ್ ಲಿಕ್ಲಾಂ. ಜೆ.ಎ. ಸಲ್ಡಾನ್ಹಾನ್ ೧೯೦೪ ಇಸ್ವೆಂತ್ ‘ಕೊಂಕಣಿ ಕ್ಯಾಸ್ಟ್ಸ್’ ಮ್ಹಳ್ಳೆಂ ಸಾಂಸ್ಕೃತಿಕ್ ಅಧ್ಯಯನಾಚೆಂ ಪುಸ್ತಕ್ ಬರಯ್ಲಾಂ. ಮಾ. ಲುವಿಸ್ ಜುವಾಂವ್ ಸೊಜ್ ಹಾಣೆ ೧೯೧೪ ಇಸ್ವೆಂತ್ ಹುಮಿಣ್ಯೊ, ಗಾದಿಯೊ, ವೊವಿಯೊ, ವೇರ್‍ಸ್ ಪುಸ್ತಕ್ ಬರಯ್ಲಾಂ. ಜುವಾಂವ್ ಜುಜೆ ರೇಗಾನ್ ೧೯೩೫ ಂತ್ ‘ಚಾಲ್ತಿ ಪದಾಂ’ ಬರಯ್ಲ್ಯಾಂತ್. ಅಂತೊನ್ ಅ. ಸಲ್ಡಾನ್ಹಾನ್ ೧೯೫೮ ಇಸ್ವೆಂತ್ ‘ಕೊಂಕ್ಣಿ ಭಾಸ್ ಆನಿ ಸಂಸ್ಕೃತಿ ಪುಸ್ತಕ್ ಪರ್‍ಗಟ್ಲಾಂ. ೧೯೮೩ ವೆರ್ ಪಯ್ಲೊ ಛಾಪೊ ಜಾವ್ನ್ ಭಾಯ್ರ್ ಆಯಿಲ್ಲೊ ಜೆ.ಬಿ. ಲೊಬೊಚೊ ‘ಸಾಂಬಾರ್ಡೊ’ ವಕ್ತಾಂ ಆನಿ ಘರ್‌ದಾರ್ ಹಿಶಾರೆ ಆನಿ ರಾಂದ್ಪಾ ವಿಶ್ಯಾಂತ್ಲೊ ಅವ್ವಲ್ ಬೂಕ್. ತಶೆಂಚ್ ಹಾಂಗಾ ಸ್ಟೀವನ್ ಕ್ವಾಡ್ರಸ್ ಆನಿ ಮಾವ್ರಿಸ್ ಡೆಸಾನ್ ಲಿಕ್‌ಲ್ಲೊ ‘ಆಮ್ಚಿ ಕೊಂಕ್ಣಿ ಸಂಸ್ಕೃತಿ’ ಆನಿ ವಿ.ಡಿಸಿಲ್ವಾ ಕಾಂಜೂರ್‌ಮಾರ್‍ಗ್ ಹಾಚೊ ‘ಆಮ್ಚಿ ಆದ್ಲಿಂ ಕಾಜಾರಾಂ’, ಕರ್ನಾಟಕ್ ಕೊಂಕ್ಣಿ ಸಾಹಿತ್ಯ್ ಅಕಾಡೆಮಿನ್ ಪರ್‍ಗಟ್‌ಲ್ಲೊ ಐರಿನ್ ರೆಬೆಲ್ಲೊನ್ ಸಂಪಾದಿಲ್ಲೊ ‘ಭಾಯ್ಲ್ಯಾನ್ ಆಯ್ಲೊ ವ್ಹೊರ್’ ಆನಿ ಸಾಂ. ಲುವಿಸ್ ಕೊಲೆಜಿಚ್ಯಾ ಕೊಂಕ್ನಿ ಸಂಸ್ಥ್ಯಾನ್ ಪರ್‍ಗಟ್‌ಲ್ಲೊ ‘ವೊವಿಯೊ ಆನಿ ವೇರ್‍ಸ್’ ಪುಸ್ತಕಾಂ ಕೊಂಕ್ಣಿ ಸಂಸ್ಕೃತೆಚ್ಯಾ ವೆವೆಗ್ಳ್ಯಾ ರುಪಾಂಚಿ ಝಳಕ್ ದಿತಾತ್. ವಿಲ್ಫಿ ರೆಬಿಂಬಸಾಚ್ಯಾ ಪದಾಂನಿ ಪಾಟ್ಲ್ಯಾ ತೀನ್ ಚಾರ್ ಧಾಕ್ಡ್ಯಾಂಚ್ಯಾ ಮಂಗ್ಳುರಿ ಕೊಂಕ್ಣಿ ಕ್ರಿಸ್ತಾಂವ್ ಸಮುದಾಯಾಚೆಂ ಪಡ್‌ರುಪ್ಣೆ ಆಸಾ. ಸ್ವಾಮಿ ಸುಪ್ರಿಯಾ ಆನಿ ಸಿರಿಲ್ ಮಾಡ್ತಾನ್ ಸಂಸ್ಕೃತಿ ಶೆತಾಚ್ಯಾ ಮಾಳಾರ್ ಜಾಯ್ತೊ ವಾವ್ರ್ ಕೆಲಾ. ಕೊಂಕ್ಣೆಂತ್ ಸಂಸ್ಕೃತಿ ಶೆತ್ ಚಡ್ ಮಾಪಾನ್ ಸಾಂಸ್ಥಿಕ್ ಜಾಂವ್ಕ್ ನಾ ತರೀ, ಮಾಂಡ್ ಸೊಭಾಣಾನ್ ಪಾಟ್ಲ್ಯಾ ೨೫ ವರ್‍ಸಾಂಥಾವ್ನ್ ಕೊಂಕ್ಣಿ ಸಂಸ್ಕೃತಿ ವಾಗಂವ್ಚ್ಯಾ ಆನಿ ಜಗಂವ್ಚ್ಯಾ ವಾವ್ರಾಂತ್ ಮಹತ್ವಾಚಿ ದೇಣ್ಗಿ ದಿಲ್ಯಾ. ಸಂಗೀತ್: ಕೊಂಕ್ಣಿ ಭಾಸ್ ಆಸ್ಚಿಚ್ ಜಾನಪದ್ ಸಂಗೀತಾಚ್ಯಾ ಬಳಾರ್. ಸುಮಾರ್ ಚಾಳಿಸ್ ನಮುನ್ಯಾಂಚಿಂ ಕೊಂಕ್ಣಿ ಗಿತಾಂ-ಗಾಯಾನ್ ಪ್ರಕಾರಾಂ ಅಧ್ಯಯನಾಕ್ ವಳಗ್ ಜಾಲ್ಯಾಂತ್. ಬನ್ವಾಡಾ, ವಳ್ಡಿಕೆ ಗಿತಾಂ, ಪಾಳ್ಣ್ಯಾ ಗಿತಾಂ, ಖೆಳಾಗಿತಾಂ, ಧಾಲೊ, ದರ್ಜಸ್, ದುಲ್ಪೊದ್, ಫೇಳ್, ದೆಕ್ಣಿ, ಪುಗ್ಡಿ, ಕುಡ್ಮಿ ಗಿತಾಂ, ಲಾವಣಿ, ಮಾಂಡೊ, ವೊವಿಯೊ-ವೇರ್ಸ್, ಲೊಕ್ಪಾಟ್, ಕಂತಾರಾಂ, ಗುಮ್ಟಾಂ ಗಿತಾಂ, ಗಡ್ಡೊ, ಜಾಗರ್, ತಿಯಾತ್ರ್, ಜೋತಿ, ಫಾದೊಸ್, ಮುಸ್ಳಾಂ ಗಿತಾಂ, ಕತ್ತಾಡಿ, ಚಂದ್ರಾವಳ್, ಈರಭದ್ರ, ದಿವ್ಲಿ, ಘೊಡ್ಯಾಮೊಡ್ಣಿ, ರಾನಾವಳೆ ಹೆ ಸರ್ವ್ ಕೊಂಕ್ಣಿ ಸಾಂಸ್ಕೃತಿಕ್ ಜೀವನಾಂತ್ ರಿಗೊನ್ ರೊಂಬೊನ್ ಆಸಾತ್ ತರೀ ಪಾಶ್ಚಾತ್ಯ್ ಸಂಸ್ಕೃತೆಚ್ಯಾ ಪ್ರಭಾವಾನ್ ಆಮ್ಚೆಥಾವ್ನ್ ಜಾಯ್ತೆಂ ಪಯ್ಸ್ ವ್ಹಚೊನ್ ಆಸಾ. ಕೊಂಕ್ಣಿ ಕ್ರಿಸ್ತಾಂವಾಂಚ್ಯಾ ಸಂಗೀತ್ ಸಂಸರಾಂತ್ ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್ ಸದಾಂ ಪರ್‍ಜಳ್ಚೆಂ ಏಕ್ ನಕ್ತಿರ್. ಜೆರೊಮ್ ಡಿಸೊಜಾ, ಹೆನ್ರಿ ಡಿಸೊಜಾ, ಮಾ. ವಾಲ್ಟರ್ ಆಲ್ಬುಕರ್‍ಕ್, ಮಾ. ಎಸ್. ರೊಡ್ರಿಗಸ್ ಜೆ.ಸ., ಮಾ. ಜೆ.ಎಸ್.ಟಿ.ರೊಡ್ರಿಗಸ್, ಪ್ರೊ. ಬೆನೆಟ್ ಪಿಂಟೊ, ಎರಿಕ್ ಒಝೇರಿಯೊ, ಜೊಯೆಲ್ ಪಿರೇರಾ, ಮೆಲ್ವಿನ್ ಪೆರಿಸ್, ವಿಲ್ಸನ್ ಒಲಿವೆರಾ ಇತ್ಯಾದಿ ಥೊಡಿಂ ಪ್ರಾತಿನಿಧಿಕ್ ನಾಂವಾಂ. ಸಂಗೀತ್ ಪ್ರಕಾರಾಂತ್ ಬ್ರಾಸ್ ಬ್ಯಾಂಡ್ ಪಂಗಡ್ ಆಸಾತ್. ಸಂಗೀತ್ ಪಂಗಡ್ ಆಸಾತ್. ಹ್ಯಾ ದಿಸಾಂನಿ ವೊವಿಯಾ ವೇರ್‍ಸಾಂಚೆ ಪಂಗಡ್ ಉದೆಲ್ಯಾತ್. ಹಾಂಚೆ ಪಯ್ಕಿಂ ಹೆರಿ ಸೊಜಾಚ್ಯಾ ಬ್ಯಾಂಡಾಕ್ ಶೆಕ್ಡ್ಯಾಚಿಂ ಪ್ರಾಯ್ ಮಿಕ್ವಾಲಿ. ಕೊಂಕ್ಣಿ ಮನಿಸ್ ಕನ್ನಡ ಸಂಸಾರಾಂತ್: ಮಂಗ್ಳುರಿ ಕೊಂಕ್ಣಿ ಮನಿಸ್ ರಾಜ್ಯಾಚಿ ಭಾಸ್ ಕನ್ನಡ ವಾಪುರ್‍ಚ್ಯಾಂತ್ ಚಿಕ್ಕೆ ಅಸ್ಕತ್‌ಚ್ ತರೀ, ಸಬಾರ್ ಜಣಾಂನಿ ಕನ್ನಡಾಂತ್ ಆಪ್ಲೊ ಹಾತ್ ಭೊಂವ್ಡಾಯ್ಲಾ. ಆರ್‍ವಿಲ್ಯಾ ದಿಸಾಂನಿ ಚಡ್ ದಿಸೆಂ ನಾಂವ್ ಮಾ. ಪ್ರಶಾಂತ್ ಮಾಡ್ತಾ. ಆಪ್ಲ್ಯಾ ‘ಚಕಿತ ಚಿತ್ತ’ ಅಂಕಣಾದ್ವಾರಿಂ ತೊ ಫಾಮಾದ್ ಜಾಲಾ. ತಾಚೊ ‘ಪದನಿಧಿ’ ಪುಸ್ತಕ್ ವ್ಹಡ್ ಸಬ್ದಾ ಭಂಡಾರ್. ಸ್ವಾಮಿ ಸುಪ್ರಿಯಾ, ದೊ. ಎಡ್ವರ್ಡ್ ನೊರೊನ್ಹಾ, ದೊ. ಪಿಯುಸ್ ಫಿದೆಲಿಸ್ ಪಿಂಟೊ, ವಲ್ಲಿ ವಗ್ಗ, ಸ್ಟೀವನ್ ಕ್ವಾಡ್ರಸ್, ದೊ. ಜೆರಿ ನಿಡ್ಡೊಡಿ ಹಾಣಿ ಕನ್ನಡಾಕ್ ಆಪ್ಲಿ ದೇಣ್ಗಿ ದಿಲ್ಯಾ. ತಶೆಂಚ್ ಎರಿಕ್ ಸೋನ್ಸ್ ಬಾರ್‍ಕೂರ್, ವಿಲ್ಸನ್ ಕಟೀಲ್, ಅಪ್ರೂಪ್ ಕನ್ನಡಾಂತ್ ಝಳ್ಕತಾತ್. ಕಥೊಲಿಕ್ ಸಭಾ ಕೊಂಕ್ಣಿ ಮನ್ಶಾಂನಿ ಬರಯಿಲ್ಲ್ಯಾ ಕನ್ನಡ ಪುಸ್ತಕಾಂಕ್ ವರ್‍ಸಾವಾರ್ ದಾಂತಿ ಪುರಸ್ಕಾರ್ ದೀವ್ನ್ ಮಾನ್ ಕರ್‍ತಾ. ಆನಿಕ್ ಸ್ಥಳಿಯ್ ಭಾಸ್ ತುಳುಂತ್ ಕ್ಯಾಥ್ರಿನ್ ರೊಡ್ರಿಗಸ್ ಕಟ್ಪಾಡಿ ಹಿಚೆಂ ವ್ಹಡ್ ನಾಂವ್. ಕೊಂಕ್ಣಿ ಮನಿಸ್ ಇಂಗ್ಲೆಜಾಂತ್: ಇಂಗ್ಲಿಶಾಂತ್ ದೊ. ಮೈಕಲ್ ಲೋಬೊಚೊ ವಾವ್ರ್ ಮೊಲಾಚೊ ಆಸಾ. ತಾಣೆಂ ‘ಡಿಸ್ಟಿಂಗ್ವಿಶ್‌ಡ್ ಮ್ಯಾಂಗಲೋರಿಯನ್ ಕ್ಯಾತಲಿಕ್ಸ್’, ‘ಮ್ಯಾಂಗಲೋರಿಯನ್ ವರ್‍ಲ್ಡ್‌ವಯ್ಡ್’, ‘೧ಂಂಂ ಪೇಜಸ್ ಆಫ್ ಮ್ಯೂಸಿಕ್’, ‘ದಿ ಮ್ಯಾಂಗಲೋರ್ ಕ್ಯಾತಲಿಕ್ ಕಮ್ಯೂನಿಟಿ: ಪ್ರೊಫೆಶನಲ್ ಹಿಸ್ಟರಿ/ಡಾಯ್ರೆಕ್ಟರಿ’ ಅಸಲೆ ತೊಲಾಮೊಲಾಚೆ ಬೂಕ್ ಬರಯ್ಲ್ಯಾತ್. ಸಂವಿಧಾನ್ ರಚನ್ ಸಮಿತಿಂತ್ ಆಸ್‌ಲ್ಲೊ ಮಾ. ಜೆರೊಮ್ ಸೊಜ್ ಜೆ.ಸ. ಹಾಣೆ ‘ಕ್ರಿಸ್ಚಿಯಾನಿಟಿ ಇನ್ ಇಂಡಿಯಾ’, ‘ಸ್ಪೀಚಸ್ ಆಂಡ್ ರಾಯ್ಟಿಂಗ್ಸ್ ಆಫ್ ಫಾ. ಜೆರೊಮ್ ಡಿಸೊಜಾ’ ಪರ್‍ಗಟ್ಲಾ. ದೊ. ಲುಯೆಲ್ಲಾ ಲೋಬೊ ಪ್ರಭು ಹಿಣೆಂಯ್ ಇಂಗ್ಲೆಜಾಂತ್ ಜಾಯ್ತೆಂ ಬರಯ್ಲಾಂ. ಆಪ್ಲ್ಯಾ ‘ಬ್ಲೊಸಮ್ ಶವರ್‍ಸ್’ ಖಾತಿರ್ ನಾಂವಾಡ್ದಿಕ್ ಜಿಶೆಲ್ ಮೆಹ್ತಾ ಮಂಗ್ಳುರಿ ಮುಳಾಚಿಂ. ವಿಲ್ಲಿಯಮ್ ಪಾಯ್ಸಾನ್ ವಿನ್ಸೆಂಟ್ ಮೆಂಡೊನ್ಸಾ ಸವೆಂ ಮೆಳೊನ್ ಸಂಪಾದ್‌ಲ್ಲೆಂ ಪುಸ್ತಕ್ ‘ದ ಲ್ಯಾಂಡ್ ಕಾಲ್ಡ್ ಸಾವ್ತ್ ಕೆನರಾ’ ಆಮ್ಚ್ಯಾ ಜಿಲ್ಲ್ಯಾಚಿ ಮಾಹೆತ್ ದಿಂವ್ಚ್ಯಾಂತ್ ಭೊವ್ ಮಹತ್ವಾಚೊ ಥಾರ್‍ತಾ. ತಶೆಂಚ್ ಆಲಮ್ ಮಚಾದೊ (ಸರಸ್ವತಿಸ್ ಚಿಲ್ಡ್ರನ್), ಕರ್‍ನಾಟಕ ಸರ್‍ಕಾರಾಚೊ ಮುಕೇಲ್ ಕಾರ್‍ಯದರ್ಶಿ ಆಸ್‌ಲ್ಲೊ ಜೊನ್ ಸಲ್ಡಾನ್ಹಾ (ಫ್ಲೊರಾ ಆಫ್ ಕರ್‍ನಾಟಕ), ರಿಚರ್‍ಡ್ ಕ್ರಾಸ್ತಾ (ರಿವಾಯ್ಸ್‌ಡ್ ಕಾಮಸೂತ್ರ) ಆನಿ ಜೆಸ್ಸಿ ಟೆಲ್ಲಿಸ್, ಲಿಂಡ್ಸೆ ರೇಗೊ, ಪಿ. ಜೊಕಿಮ್ ಫೆರ್‍ನಾಂಡಿಸ್, ಜೆರೊಮ್ ಸಲ್ಡಾನ್ಹಾ, ಫ್ಲೇವಿ ಆಗ್ನೆಸ್. ಪ್ರೊ. ವಲೇರಿಯನ್ ರೊಡ್ರಿಗಸ್ ಹ್ಯಾ ಆನಿ ಸಬಾರ್ ಶಾಳಾ ಕೊಲೆಜಿಂನಿ ಶಿಕಂವ್ಚ್ಯಾ ಕೊಂಕ್ಣಿ ಮನ್ಶಾಂನಿ ಆಪ್ಲ್ಯಾ ಶಿಕ್ಪಾ ಗರ್‍ಜೆಖಾತಿರ್ ಇಂಗ್ಲೆಜಾಂತ್ ಬೂಕ್ ಬರಯಿಲ್ಲೆ ಆಸಾತ್. ಸಿನೆಮಾ: ಕೊಂಕ್ಣೆಚೆಂ ಪಯ್ಲೆಂ ಫಿಲ್ಮ್ ಮ್ಹಣ್ ನಾಂವಾಡ್ಚೆಂ ಭಾಗ್ ಜಿ.ಎಂ.ಬಿ. ಲುದ್ರಿಗಾಚೆಂ ‘ಸುಖಿ ಕೋಣ್?’ ಫಿಲ್ಮಾಕ್ ಫಾವೊ ಜಾತೆಂ. ೧೯೪೯ ಂತ್ ಆಪ್ಲ್ಯಾ ಎತಿಕಾ (ಎಕ್ಸ್‍ಛೇಂಜ್ ಟಾಕೀಸ್ ಆಫ್ ಇಂಡಿಯಾ, ಚೈನಾ ಅಂಡ್ ಆಫ್ರಿಕಾ) ಕಂಪ್ಣೆದ್ವಾರಿಂ ಹೆಂ ಫಿಲ್ಮ್ ತಯಾರ್ ಕೆಲ್ಲೆಂ ತರೀ ತೆಂ ಪ್ರದರ್ಶನಾಕ್ ಘಾಲುಂಕ್ ತೊ ಸಕ್ಲೊನಾ. ಮಾಗಿರ್ ೧೯೭೩ ಇಸ್ವೆಂತ್ ಮಂಗ್ಳುರ್‌ಗಾರಾಂಚೆಂ ಪಯ್ಲೆಂ ಪಿಂತುರ್ ಪೀಟರ್ ಗೊನ್ಸಾಲ್ವಿಸ್ ಹಾಣೆ ನಿರ್‍ಮಿಲ್ಲೆಂ ವಿಲ್ಫಿ ರೆಬಿಂಬಸ್ಚ್ಯಾ ನಾಟಕಾಚೆರ್ ಆಧಾರಿತ್ ‘ತಿಸ್ರಿ ಚೀಟ್’. ಉಪ್ರಾಂತ್ ೧೯೭೭ ಇಸ್ವೆಂತ್ ಯುನಾಯ್ಟೆಡ್ ಯಂಗ್‌ಸ್ಟರ್‍ಸ್ ಹಾಂಚೆಖಾತಿರ್ ಮೆಲ್ವಿನ್ ಪಿಂಟೊನ್ ನಿರ್‍ಮಾಣ್ ಕೆಲ್ಲೆಂ ‘ಮೋಗ್ ಆನಿ ಮಯ್ಪಾಸ್ ಪಿಂತುರ್ ಕೊಂಕ್ಣೆಚೆಂ ಪಯ್ಲೆಂ ರಂಗೀನ್ ಪಿಂತುರ್ ಮ್ಹಳ್ಳ್ಯಾ ಮಾನಾಕ್ ಪಾತ್ರ್ ಜಾಲಾಂ. ಉಪ್ರಾಂತ್ಲೆಂ ಪಿಂತುರ್ ಆಯಿಲ್ಲೆಂ ೧೯೯೫ ಇಸ್ವೆಂತ್ ರಿಚಾರ್‍ಡ್ ಕ್ಯಾಸ್ತೆಲಿನೊಚೆಂ ‘ಭೊಗ್ಸಾಣೆ’. ಹಾಕಾ ಸರ್‍ಕಾರಾಥಾವ್ನ್ ಉತ್ತೀಮ್ ಪ್ರಾದೇಶಿಕ್ ಪಿಂತುರಾಚೊ ಮಾನ್ ಮೆಳ್ಳಾ. ೨೦೦೫ ಇಸ್ವೆಂತ್ ರೇಮಂಡ್ ಕ್ವಾಡ್ರಸಾನ್ ‘ಪಾದ್ರಿ’ ಪಿಂತುರ್ ನಿರ್‍ಮಿಲೆಂ ಆನಿ ಎದೊಳ್ಚ್ಯಾಕ್ ನಿಮಾಣೆ, ೨೦೦೯ ವ್ಯಾ ವರ್‍ಸಾ ಫ್ರೆಂಕ್ ಫೆರ್‍ನಾಂಡಿಸಾನ್ ನಿರ್‍ಮಿಲ್ಲೆಂ ‘ಕಾಜಾರ್’. ಲೊರೆನ್ಸ್ ಡಿಸೊಜಾ, ಜೆನೆಲಿಯಾ ಡಿಸೊಜಾ, ಫ್ರಿಡಾ ಪಿಂಟೊ ಹಿಂ ಥೊಡಿಂ ಮಂಗ್ಳುರಿ ಮುಳಾಚಿಂ, ಬೊಲಿಹುಡಾಂತ್ ಪರ್‍ಜಳ್ಚಿಂ ಫಿಲ್ಮಿ ತಾರಾಂ. ಮಿಕ್‌ಮ್ಯಾಕ್ಸ್, ಡೊಲ್ಲಾ, ಮೇಬಲ್ ಕೆಂಟ್, ವಿನ್ಸೆಂಟ್ ಕಾಮತ್, ಅರ್‍ಥರ್ ರಸ್ಕಿನ್ಹಾ, ಸಾಯ್ಮನ್ ರಸ್ಕೀನ್ಹಾ, ಚಾರ್‍ಲ್ಸ್ ಸಿಕ್ವೇರಾ, ಎಡ್ವರ್ರ್‍ಡ್ ಕ್ವಾಡ್ರಸ್, ಒಝಿ ಸಿಕ್ವೇರಾ ವಿನ್ನಿ ಫೆರ್‍ನಾಂಡಿಸ್ ಹಿಂ ಥೊಡಿಂ ಕೊಂಕ್ಣಿ ಪಿಂತುರಾಂನಿ ಪಾತ್ರ್ ಘೆತ್‌ಲ್ಲಿಂ ನಾಂವಾಂ. ನಾಟಕ್: ನಾಟಕ್ ಶೆತಾಕ್ ಮಂಗ್ಳುರಿ ಕ್ರಿಸ್ತಾಂವ್ ಕೊಂಕ್ಣ್ಯಾಂಚೆಂ ವ್ಹಡ್ ಯೋಗ್‌ದಾನ್ ಆಸಾ. ಮುಂಬಯ್ ವಾ ಗಲ್ಫಾಕ್ ಗೆಲ್ಲ್ಯಾಂನಿ ನಾಟಕ್ ಕಲಾ ಜಿವಿ ದವರ್‍ಲ್ಯಾ. ಚಾಫ್ರಾ, ಬಾಮ್ಸ್, ಪಿಂತಾಮ್ ದೆರೇಬಯ್ಲ್, ಸನ್ನಿ ಡಿಸೊಜಾ, ರಿಚ್ಚಿ ಪಿರೇರ್, ನೆಲ್ಲು ಪೆರ್‍ಮನ್ನೂರ್ ಆಯ್ಲೆವಾರ್ ಫ್ರಾನ್ಸಿಸ್ ಫೆರ್‍ನಾಂಡಿಸಾಚೊ ಮ್ಹಾತಾರೊ ಚರ್‍ಬೆಲಾ ನಾಟಕಾನ್ ೬೦ ಪ್ರದರ್ಶನಾ ದಿಲ್ಲೊ ಪಯ್ಲೊ ನಾಟಕ್ ಮ್ಹಳ್ಳೊ ದಾಕ್ಲೊ ರಚ್ಲಾ. ಕ್ರಿಸ್ಟೋಫರಾಚ್ಯಾ ನಿರ್‍ದೇಸಾಖಾಲ್ ಚಲ್ಚೊ ಮಾಂಡ್ ಸೊಭಾಣಾಚೊ ಕಲಾಕುಲ್ ಪಂಗಡ್ ಭರ್‍ವಸೊ ಉಬ್ಜಾವ್ನ್ ಆಸಾ. ***** Posted on July 5, 2014 May 12, 2015 ಕೊಂಕ್ಣಿ ಸಂಸ್ಕೃತಿ ಸಂಸ್ಕೃತಿ ಮ್ಹಳ್ಯಾರ್ ಎಕೆ ಸಮುದಾಯಾಚ್ಯೆ ವೆಕ್ತಿಚ್ಯಾ ಜಿಯೆಂವ್ಚ್ಯಾ ರಿತಿಚಿ ಮಾಂಡಾವಳ್. ಜಲ್ಮಾಥಾವ್ಮ್ ಮೊರ್ನಾ ಪರ್ಯಾಂತ್ಲ್ಯೊ (ಪಯ್ಲೆಂ ಆನಿ ಉಪ್ರಾಂತ್‌ಯಿ) ಹರ್ಯೆಕ್ ಗಜಾಲಿ ಮ್ಹಣ್ಜೆ ಚಾಲ್-ಚಮ್ಕಣ್, ನ್ಹೆಸಣ್-ಪಾಂಗ್ರಣ್, ಖಾಣ್-ಜೆವಣ್, ಕಾಜಾರ್-ಸೊಭಾಣ್ ಆನಿ ಮರಣ್ ಅಶೆಂ ಹರ್ಯೆಕ್ ಗಜಾಲಿ ಸಂಸ್ಕೃತಿಂತ್ ಮಿಸ್ಳುನ್ ಆಸಾತ್. ತಶೆಂಚ್ ಖಂಯ್ಚ್ಯಾಯ್ ಸಮುದಾಯಾಚೆಂ ಖಾಶೆಲೆಂಪಣ್ ಆಸ್ಚೆಂ ತಿಚ್ಯಾ ಲೋಕ್‌ವೇದಾಂತ್ ಆನಿ ಜಿಣ್ಯೆ ರಿತಿಂತ್. ಕರ್ನಾಟಕಾಂತ್ ಪಾಟ್ಲ್ಯಾ ಚಾರ್‍ಶಿಂ ವರ್‍ಸಾಂ ಥಾವ್ನ್ ಏಕ್ ಪ್ರಬುದ್ದ್ ಭಾಷಿಕ್ ಸಮುದಾಯ್ ಜಾವ್ನ್ ಕೊಂಕ್ಣಿ ಲೋಕ್ ವಾಡ್ಲಾ. ತಶೆಂಚ್ ಹಾಂಗಾಚ್ಯಾ ಭಾಷಿಕ್ ಆನಿ ಸಾಂಸ್ಕೃತಿಕ್ ಪರಿಸರಾಕ್ ತಾಣಿಂ ವಾಡಯ್ಲಾಂ. ಕೊಂಕಣ್ ಆನಿ ಕರ್ನಾಟಕ್ ಕರಾವಳ್ ಸೊಭಿತ್ ಗಾಂವ್, ತಶೆಂಚ್ ಹಾಂಗಾಚೊ ಲೋಕ್ ಸಂಯ್ಬಾನ್ ಆನಿ ಸ್ವಭಾವಾನ್ ಸೊಭಿತ್. ಗಾಯನಾಕ್, ನಾಚಾಕ್ ನಾಂವ್ ವೆಲ್ಲೊ. ತಾಣಿಂ ಸಬಾರ್ ಅನ್ವಾರಾಂ ಮಧೆಂಯ್ ಧರ್ಮಾಚೊ, ಸಂಸ್ಕೃತೆಚೊ ಮೋಗ್ ಸಾಂಡುಂಕ್ ನಾ. ಚಡಾವತ್ ಗೊವ್ಳಿ ಆನಿ ಕೃಷಿಕ್ ಜಾವ್ನ್ ಜೀವನ್ ಸಾರುನ್ ಆಸ್‌ಲ್ಲ್ಯಾ ಹ್ಯಾ ಲೊಕಾನ್ ಆಪ್ಲ್ಯಾ ವಾವ್ರಾ ಬೆಸೊರಾನ್ ಥಕ್‌ಲ್ಲೆ ವೆಳಿಂ ಪುರಾಸಣ್ ಕಾಡುಂಕ್ ಗಾಣಾಂ ಗಾಯನಾಂ ಗಾಯ್ಲಿಂ. ತಿಂ ಮ್ಹಾಲ್ಗಡ್ಯಾಂ ಥಾವ್ನ್ ಪಿಳ್ಗೆಕ್ ದಿಲ್ಲಿ ಪಾರಂಪರಿಕ್ ಜಾನಪದೀಯ್ ಆಸ್ತ್ ಜಾಲಿ. ಬಾಳ್ಶೆಂ ಭುಂಯ್ ಪಡ್ಚೆ ಪುರ್ವಿಂ ಥಾವ್ನ್ ಮೊಡೆಂ ಫೊಂಡಾಂತ್ ದವರಿಲ್ಲ್ಯಾ ಉಪ್ರಾಂತ್‌ಯಿ ಸಾಂಪ್ರದಾಯಿಕ್ ಗಾನಾಂಕ್ ಹಾಂಚ್ಯಾ ಜಿವಿತಾಂತ್ ಜಾಗೊ ಆಸಾ. ಗಾಣಾಂ, ಕಾಣ್ಯೊ, ಗಾದಿ, ಮ್ಹಣ್ಣ್ಯೊ ಮಾತ್ರ್ ನ್ಹಯ್ ಆಸ್ತಾಂ ಸಂಪ್ರದಾಯಾಂ ಥಾವ್ನ್ ಕಾಯ್ದೆ, ಕಾನುನಾಂ, ಜಾನಪದೀಯ್ ವಕ್ತಾಂ, ಪಾತ್ಯೆಣ್ಯೊ, ಖಾಣಾಂ, ಆಯ್ದಾಂ, ವಸ್ತು – ಹೆಂ ಸರ್ವ್ ಮ್ಹಾಲ್ಗಡ್ಯಾಂನಿ ದಿಲಾಂ. ಕೊಂಕ್ಣಿ ಮ್ಹಾಲ್ಗಡೆ ಗ್ರೇಸ್ತ್ ಕೊಂಕ್ಣಿ ಸಂಸಾರ್ ಆನಿ ಸಂಸ್ರಾ ದೀಷ್ಟ್ ಆಪ್ಲ್ಯಾ ಪಿಳ್ಗೆಕ್ ಸೊಡ್ನ್ ಗೆಲ್ಯಾತ್ ಮ್ಹಣ್ಚ್ಯಾಂತ್ ದುಬಾವ್ ನಾ. ಭಂವಾರಾಂತ್ಲ್ಯಾ ಸರ್ವ್ ಸಂಗ್ತಿಂ ಸವೆಂ, ಜಾಂವ್ಕ್ ಪುರೊ ಸಚೇತನ್ ಯಾ ಅಚೇತನ್, ಮ್ಹಾಲ್ಗಡ್ಯಾಂನಿ ಏಕ್ ನಿರ್ದಿಷ್ಟ್ ಸಂಬಂಧಾಚಿ ವೋಳ್ ಬಾಂದ್ಲ್ಯಾ. ದಾಖ್ಲ್ಯಾಕ್ ಕೆಂಳ್ಬ್ಯಾಚಿ ಶಿರೊತಿ ಜೆವ್ಣಾಕ್ ವಾಪರ್‍ತಾತ್. ತ್ಯಾಚ್ ಶಿರೊತೆಚೊ ಕೊನ್ಸೊ ಮೋಡ್ನ್ ಚೆಟ್ಣಿ, ಲೊಣ್ಚೆಂ ದವ್ರುಂಕ್ ಕೊನ್ಪೊರ್ ಕರ್‍ತಾತ್. ಶಿರೊತಿ ಉಜ್ಯಾರ್ ಮೋವ್ ಕರ್‍ನ್ ಭಾಜ್‌ಲ್ಲಿ ಮಾಸ್ಳಿ ಬಾಂದುನ್ ದವರ್‍ಲ್ಯಾರ್ ದೋನ್ ತೀನ್ ದಿಸಾಂಕ್ ಉರ್‍ತಾ. ಸಗ್ಳೆ ಶಿರೊತೆರ್ ಭುತಾಕ್ ವಾಡ್ತಾತ್. ಗುರ್ವಾರಿಕ್ ಸಮ್ಮಾನಾ ಜೆವಣ್ ಕರುಂಕ್ ಜಿವಿ ತರ್ನಿ ಶಿರೊತಿ ಜಾಯ್ಜೆ. ಜೇಂವ್ಕ್ ಬಸ್ತಾನಾ ಶಿರೊತೆಚಿ ತಕ್ಲಿ ದಾವ್ಯಾಕ್ ನ್ಹಯ್ ಉಜ್ವ್ಯಾಕ್ ಆಸುಂಕ್ ಜಾಯ್… ಅಸಲ್ಯಾ ಸಾಂಸ್ಕೃತಿಕ್ ಸಂಬಂಧಾಂತ್ ವಿಶೇಸ್ ಗ್ರೇಸ್ತ್‌ಕಾಯ್ ಆಸ್‌ಲ್ಲಿ ದೆಕ್ತಾಂವ್. ಪುರ್ವಿಲ್ಯಾ ವಿವರಣಾಂಕ್ ಸಂಬಂಧ್ ಜಾಲ್ಲ್ಯೊ ಕಾಣಿಯೊ, ಪದಾಂ ಗಾಣಾಂ, ಸರ್ದಾರಾಂಚ್ಯೊ-ಸಾಹಸಿಂಚ್ಯೊ ಕಥಾ, ಘಡ್ಪಾಂ ಕಥಾ, ಪುರ್ವಿಲ್ಯಾ ರಿತಿಂ-ರಿವಾಜಿ ವಯ್ರ್ ಬಾಂದುನ್ ಹಾಡ್‌ಲ್ಲೆ ಖೆಳ್, ಫೆಸ್ತಾಂ-ಪರ್ಬೊ, ಕಾಜಾರ್-ವ್ಹೊರಾಣ್, ಜಲ್ಮ್ -ಮರಣ್ ಆನಿ ಹೆರ್ ಸಾಂಪ್ರದಾಯಿಕ್ ಸಂದರ್ಬಾಂಚ್ಯೊ ರಿತಿ-ನಿತಿ, ಆಚಾರ್-ಪಾತ್ಯೆಣ್ಯೊ, ಮಾಟ್-ಮಂತ್ರಾಂ, ಶಾಸ್ತಿರ್, ಲೊಕಾ ಉತ್ರಾಂ, ಮ್ಹಣ್ಣ್ಯೊ, ಹುಮಿಣ್ಯೊ, ಘಡ್ಪಾಂ, ಉತ್ರಾಂ-ಮೇಳ್ ಇತ್ಯಾದಿ ಹ್ಯಾ ಸಕ್ಕಡ್ ಸಂಗ್ತಿಂನಿ ಕೊಂಕ್ಣಿ ಭಾಸ್ ಗ್ರೇಸ್ತ್ ಜಾವ್ನಾಸಾ ಮ್ಹಣ್ಚ್ಯಾಂತ್ ದುಬಾವ್ ನಾ. ಕೊಂಕ್ಣಿ ಲೊಕಾಚೆಂ ತೊಂಡಿ ಸಾಹಿತ್ಯ್ ಪ್ರಮುಖ್ ಜಾವ್ನ್ ಗಾವ್ಪಿ ಸುರುಪಾಚೆರ್ ಬಾಂದುನ್ ಹಾಡ್ಲಾಂ. ಸುಮಾರ್ ಚಾಳಿಸ್ ನಮುನ್ಯಾಂಚಿಂ ಕೊಂಕ್ಣಿ ಗಿತಾಂ-ಗಾಯಾನ್ ಪ್ರಕಾರಾಂ ಅಧ್ಯಯನಾಕ್ ವಳಗ್ ಜಾಲ್ಯಾಂತ್. ಬನ್ವಾಡಾ, ವಳ್ಡಿಕೆ ಗಿತಾಂ, ಪಾಳ್ಣ್ಯಾ ಗಿತಾಂ, ಖೆಳಾಗಿತಾಂ, ಧಾಲೊ, ದರ್ಜಸ್, ದುಲ್ಪೊದ್, ದುವಾಳೊ, ಫೇಳ್, ದೆಕ್ಣಿ, ಫುಗ್ಡಿ, ಕುಡ್ಮಿ ಫೆಸ್ತಾಂ ಗಿತಾಂ, ಕುಡ್ಮಿ ಕಾಜಾರಾಂ ಗಿತಾಂ, ಲಾವಣಿ, ಮಾಂಡೊ, ವೊವಿಯೊ-ವೇರ್ಸ್, ಲೊಕ್ಪಾಟ್, ಕಂತಾರಾಂ, ಗುಮ್ಟಾಂಗಿತಾಂ, ಗಡ್ಡೊ, ಜಾಗೊರ್, ತಿಯಾತ್ರ್, ಜೋತಿ, ಫಾದೊ, ಮುಸ್ಳಾಂ ಗಿತಾಂ, ಕತ್ತಾಡಿ, ಚಂದ್ರಾವಳ್, ಈರಭದ್ರ, ದಿವ್ಲಿ, ಘೊಡ್ಯಾಮೊಡ್ಣಿ, ರಾನಾವಳೆ – ಹೆ ಸರ್ವ್ ಕೊಂಕ್ಣಿ ಸಾಂಸ್ಕೃತಿಕ್ ಜೀವನಾಂತ್ ರಿಗುನ್ ರೊಂಬುನ್ ಆಸಾತ್ ತರ್‌ಯಿ ಪಾಶ್ಚಾತ್ಯ್ ಸಂಸ್ಕೃತೆಚ್ಯಾ ಪ್ರಭಾವಾನ್ ಥೊಡೆಂ ಥೊಡೆಂ ಆಮ್ಚೆ ಥಾವ್ನ್ ಪಯ್ಸ್ ವೆಚೆಂ ಪಳೆಂವ್ಕ್ ಮೆಳ್ತಾ. (ಕ್ವಾಡ್ರಸ್, ಸ್ಟೀವನ್ ಪೆರ್ಮುದೆ, ಕೊಂಕ್ಣಿ ಸಂಸ್ಕೃತಿ, ಶೃತಿ ಪ್ರಕಾಶನ, ಕಟ್ಪಾಡಿ-೨೦೦೪) ಹಾಂಗಾಸರ್ ಥೊಡ್ಯಾ ಸಾಂಸ್ಕೃತಿಕ್ ಗಾಯನಾಂಚೆಂ ವಿವರಣ್ ದಿಲಾಂ. ಮಾಂಡೊ: ಮಾಂಡೊ ಪೊರ್ತುಗೀಜ್ ಪ್ರಭಾವಾನ್ ಉಬ್ಜಾಲ್ಲೊ ಕೊಂಕ್ಣೆಂತ್ಲೊ ಏಕ್ ವಿಶಿಷ್ಟ್ ಆನಿ ಸೊಭಿತ್ ಗಾಯಾನ್-ನಾಚ್ ಪ್ರಕಾರ್. ವಿವಿಧ್ ತಾಳಾಚಿಂ ಆನಿ ತಾಳ್ಯಾಚಿಂ ಪದಾಂ ಶಿಂವುನ್ (ಗುಂತುನ್) ಮಾಂಡೊ ಜಾತಾ. ಹರ್ ಮಾಂಡೊ ಪೊರ್ತುಗೀಜ್ ತಾಳಾಚ್ಯಾ ಆನಿ ತಾಳ್ಯಾಂಚ್ಯಾ ಸಿಂತಿಮೆಂತಾಳ್ ಪದಾಂನಿ ಸುರ್ವಾತುನ್, ಹೆರ್ ತಾಳಾಂಕ್ ವಚುನ್ ಕೊಂಕ್ಣೆಚ್ಯಾ ದುಲ್ಪೊದ್ (ಬಾಯ್ಲಾ) ಉಡ್ತ್ಯಾ ತಾಳಾಂತ್‌ಚ್ ಆಖೇರ್ ಜಾತಾ. ಮಾಂಡೊ ನಾಚ್ತಲೆ ದಾದ್ಲೆ ಪಾಶ್ಚಾತ್ಯ್ ನ್ಹೆಸಣ್ (ಸೂಟ್ ಆನಿ ಬೋವ್) ನ್ಹೆಸ್ತಾತ್ ಆನಿ ಸ್ತ್ರೀಯೊ ಕೆಸಾರ್ ಚಿವೆ, ಹಾತಾಂತ್ ಆಯ್ಣೊ, ಲಾಂಬ್ ಹಾತಾಚಿ ಬಾಜು ಆನಿ ಲಾಂಬ್ ದಾಟ್ ರಂಗಾಳ್ ಗಾಗ್ರೆ (ಮಕಾವು ದೆಶಾಂತ್ಲ್ಯಾ ಸ್ತ್ರೀಯಾಂಚೆಂ ನ್ಹೆಸಣ್) ನ್ಹೆಸುನ್ ಮಾಂಡೊ ನಾಚ್ತಾತ್. ದುಲ್ಪೊದ್: ಕೊಂಕ್ಣೆಚ್ಯಾ ಗುಮ್ಟಾಚೆರ್ ಉಡ್ತ್ಯಾ ತಾಳಾಕ್ ಮ್ಹಣ್ಚ್ಯಾ ಸಾಂಪ್ರದಾಯಿಕ್ ಪದಾಂಕ್ ದುಲ್ಪೊದ್ ಮ್ಹಣ್ತಾತ್. ದೆಕಿಕ್ – ‘ಉಂದ್ರಾ ಮ್ಹಜ್ಯಾ ಮಾಮಾ’, ‘ಅಗೋ ಫುಲಾಬಾಯ್’, ‘ತೆಂಡ್ಲೆ ತುಜೊ ಬೇಲ್‌ಗೆ’, ‘ಕಾಕಾ ಮಾಂಯ್ ಘರಾ ನಾ’. ಕೊಂಕ್ಣೆಚ್ಯಾ ಸರ್ವ್ ಪದಾಂ ಪಯ್ಕಿಂ ದುಲ್ಪೊದಾಂ ಚಡ್ ಲೊಕಾಮೊಗಾಳ್. ದೆಖ್ಣಿ: ಕೊಂಕ್ಣೆಚೊ ಆನಿಕ್ ವಿಶಿಷ್ಟ್ ಸಂಗೀತ್-ನಾಚ್ ಪ್ರಕಾರ್ ಆಸಾ ದೆಖ್ಣಿ. ದೆಖ್ಣಿಂತ್ ಏಕ್ ಲ್ಹಾನ್‌ಸೊ ಪ್ರಸಂಗ್ ಸಂಗೀತ್ ಆನಿ ನಾಚಾ ಮುಕಾಂತ್ರ್ ಲೊಕಾಂ ಮುಕಾರ್ ಸಾದರ್ ಜಾತಾ. ಕೊಂಕ್ಣೆಂತ್ಲ್ಯಾ ಚಡ್ ಫಾಮಾದ್ ದೆಖ್ಣೆಚಿ ಏಕ್ ಝಳಕ್- ಹಾಂವ್ ಸಾಯ್ಬಾ ಪಲ್ತಡಿ ವೆತಾಂ, ದಾಮುಲ್ಯಾ ಲಗ್ನಾಕ್ ವೆತಾಂ, ಮ್ಹಾಕಾ ಸಾಯ್ಬಾ ವಾಟ್ ದಾಕಯ್, ಮ್ಹಾಕಾ ಸಾಯ್ಬಾ ವಾಟ್ ಕಳನಾ. ಹ್ಯೆ ದೆಖ್ಣೆಂತ್ ಘಾಟಾವಯ್ಲ್ಯೊ ಗೊವ್ಳಿಣಿ ಆನಿ ಬಯ್ಲಾಂತ್ಲ್ಯಾ ಶೆತ್ಕಾರಾಂ ಮದ್ಲೆಂ ಸಂಭಾಷಣ್ ಪಿಂತ್ರಾಯ್ಲಾಂ. ಗುಮ್ಟಾಂ: ’ಗುಮಟ್’ ಮ್ಹಣ್ಚ್ಯಾ ಸಬ್ದಾಕ್ ’ಸುಂದರ್’ ಮ್ಹಣ್ ಅರ್ಥ್ ಆಸಾ. ಗುಮಟ್ ಮಾತಿಯೆನ್ ತಯಾರ್ ಕೆಲ್ಲೆಂ, ದುದಿಯಾಚ್ಯಾ ಆಕಾರಾಚೆಂ ಏಕ್ ಪುರಾತನ್ ಸಂಗೀತ್ ಉಪಕರಣ್. ಹಾಕಾ ದೋನ್ ಮುಖಾಂ ಆಸುನ್ ಏಕ್ ಮುಖ್ ಎಕಾ ಗೆಣಾ ತಿತ್ಲೆಂ ರೂಂದ್ ಆಸ್ತಾ. ಆನಿ ಏಕ್ ಮುಖ್ ಅಶೀರ್ ಆಸ್ತಾ. ಅಶೀರ್ ಮುಖ್ ಭಾಯ್ರ್ ಮಿರ್‍ವೊನ್ ತಳ್ವ್ಯಾ ಹಾತಾಭಿತರ್ ಧರ್‍ಚೆಂ ತಿತ್ಲೆಂ ಲ್ಹಾನ್ ಆಸುಂಕ್ ಜಾಯ್. ರೂಂದ್ ಮುಖಾಕ್ ಗಾರಿಚೆಂ ಚಾಮ್ಡೆಂ ಬಿಗ್ದುನ್ ಬಾಂದ್ತಾತ್. ಅಶೀರ್ ಮುಖ್ ಉಗ್ತೆಂ ಸೊಡ್ತಾತ್. ಹ್ಯಾ ಗಾರಿಚ್ಯಾ ಚಾಮ್ಡ್ಯಾಕ್ ವಾಜಯ್ತಾನಾ ವಿಶಿಷ್ಟ್ ರಿತಿಚೊ ಆವಾಜ್ ಭಾಯ್ರ್ ಸರ್‍ತಾ. ಆದಿಂ ಗುಮಟ್ ತಯಾರ್ ಕರ್‍ತಾನಾ ಆವ್ಯಾ ಮಾತ್ಯೆಕ್ ಕಾಂಕ್ಣಾಚೊ ಪಿಟೊ, ಪಿಂಗಾಣೆಚೊ ಪಿಟೊ, ರೇಂವ್ ಇತ್ಯಾದಿ ಭರ್‍ಸುನ್ ಘಟ್ ಕರ್‍ತಾಲೆ. ಅಶೆಂ ತಯಾರ್ ಕೆಲ್ಲ್ಯಾ ಗುಮ್ಟಾಥಾವ್ನ್ ತೀಕ್ಷ್ಣ್ ಆವಾಜ್ ಭಾಯ್ರ್ ಯೆತಾ. ಗುಮ್ಟಾ ಮಡ್ಕೆಕ್ ’ಕಳ್ಶಿ’ ಮ್ಹಣ್ತಾತ್. ಹ್ಯಾ ಕಳ್ಶೆಕ್ ಏಕ್ ನಿರ್‍ದಿಷ್ಟ್ ಆಯ್ ಆಸಾ. ಕಳ್ಶಿ ಪಾತಳ್ ಜಾವ್ನ್ ಆಯಾ ಪ್ರಕಾರ್ ಆಸ್ಲ್ಯಾರ್ ಮಾತ್ರ್ ಬರೊ ಆವಾಜ್ ಉಟ್ತಾ. ಗುಮಟ್ ವಾಜೊಂವ್ಚ್ಯಾಕ್‌ಯಿ ಏಕ್ ಕ್ರಮ್ ಆಸಾ. ಕಶೆಂಯ್ ವಾಜೊಂವ್ಚ್ಯಾಕ್ ಜಾಯ್ನಾ. ಚಾಮ್ಡ್ಯಾಚ್ಯಾ ಮದೆಂಚ್ ಬಡಯ್ಲ್ಯಾರ್ ಚಾಮ್ಡೆಂ ಪಿಂದತ್. ತಳ್ವೊ ಹಾತ್ ಗುಮ್ಟಾಚ್ಯಾ ಕಾಂಟಾಚೆರ್ ದವರ್‍ನ್ ಬೊಟಾಂ ಚಾಮ್ಡ್ಯಾವಯ್ರ್ ನಾಚ್ತಚ್ ಆಸುಂಕ್ ಜಾಯ್. ಗುಮಟ್ ಖೆಳೊಂಕ್ ಕಳ್ಳೆಲ್ಯಾಂನಿ ಖೆಳ್ತಾನಾ ಉಟ್ಚ್ಯಾ ಆವಾಜಾನ್ ನಾಚ್ತಲ್ಯಾಂಕ್ ಉತ್ಸಾಹಾಚ್ಯಾ ಶಿಖರಾಕ್ ಪಾವೊಂಕ್ ಜಾತಾ. ಕೊಂಕ್ಣಿ ಲೊಕಾಂಮದೆಂ ವಿವಿಧ್ ಆನಿಂಗಾಚೆ ಗುಮ್ಟಾಂ ವಾಪರ್‍ತಾತ್. ಕ್ರಿಸ್ತಾಂವ್ ಕೊಂಕ್ಣಿ ಬಸುನ್ ಗುಮ್ಟಾಂ ಖೆಳ್ತಾತ್ ಜಾಲ್ಲ್ಯಾನ್ ತಾಂಚಿಂ ಗುಮ್ಟಾಂ ವ್ಹಡ್. ಕುಡ್ಮಿ ಲೋಕ್ ನಾಚ್ಪಾಂತ್ ಗುಮ್ಟಾಂ ವಾಪರ್‍ತಾತ್ ಜಾಲ್ಲ್ಯಾನ್ ತಾಂಚಿ ಗುಮ್ಟಾಂ ಲ್ಹಾನ್. ಖಾರ್ವಿ, ಸಿದ್ದಿ, ಮರಾಠಿ ನಾಯ್ಕ್ ಗುಮ್ಟಾಂ ವಾಪರ್‍ತಾತ್. ಗೊಯಾಂತ್ ದಿವ್ಳಾಂನಿ ಪುಜಾ ಜಾತಾನಾ ಗುಮ್ಟಾಂ ವಾಜಯ್ತಾತ್. ಮಾಂಡೊ ಖೆಳ್ತಾನಾಂಯ್ ಗುಮ್ಟಾಂ ವಾಪರ್‍ತಾತ್. ವೊವಿಯೊ-ವೇರ್‍ಸ್: ವೊವಿ ಮ್ಹಳ್ಯಾರ್ ಎಕೆ ವಿಶಿಶ್ಟ್ ಮಾಂಡಾವಳೆರ್ ಬಾಂದುನ್ ಹಾಡ್‌ಲ್ಲೆಂ ದೋನ್ ಸಾಲಿಂಚೆಂ ಗಾಯಾನ್. ತಾಂತುಂ ಮೋಗ್, ದೂಕ್, ಶಿಕವ್ಣ್, ಜಾಳ್, ನಂಜ್ಜ್ಯೊ, ಸಾಹಿತ್, ಲೊಕಾಚೊ ಪಾತ್ರ್, ಭೊಗ್ಣಾಂ ಆನಿ ಚಡಿತ್ ಮಾಪಾನ್, ಮ್ಹಣ್ತೆಲ್ಯಾಚಿ ಶ್ಯಾಥಿ ಆಟಾಪುನ್ ಆಸಾ. ವೊವಿ ಮ್ಹಣ್ತಾನಾ ಉದೆಂವ್ಚ್ಯಾ ಸವಾಲಾಕ್ ತ್ಯೆಚ್ ಘಡಿಯೆ ಪ್ರತಿ ಸವಾಲ್ ಕರ್‍ಚಿ ರೀತ್, ತಿ ಚತುರಾಯ್, ಹುಶಾರ್‍ಗಾಯ್ ತಶೆಂ ಜಾಣ್ವಾಯ್ ಭರ್‍ಪೂರ್ ರಿತಿನ್ ವ್ಹಾಳ್ತಾ. ಸಾಮಾಜಿಕ್ ಜಿಣ್ಯೆಂತ್ ಮಾತ್ರ್ ನ್ಹಯ್, ಧಾರ್ಮಿಕ್ ಲಿಖಿತಾಂನಿಂಯ್ ವೊವಿಯಾಂಚೊ ಪಾತ್ರ್ ವರ್‍ತೊ ಆಸಾ. ಕೊಂಕ್ಣೆಚೊ ಪಯಿಲ್ಲೊ ಬರಯ್ಣಾರ್ ತಶೆಂ ಮಿಶಿಯೊನಾರ್ ತೋಮಸ್ ಸ್ಟೀಫನ್ಸ್ ಹಾಣೆಂ ಆಪ್ಲ್ಯಾ ಧಾರ್ಮಿಕ್ ಗಿತಾಂ ಖಾತಿರ್ ವೊವಿ ಛಂದ್ ವಾಪರ್‍ಲಾ. ಕ್ರಿಸ್ತಾಂವ್ ಧರ್ಮಾಚೆಂ, ಸಂಸ್ಕೃತೆಚೆಂ ಆನಿ ಕೊಂಕ್ಣಿ ಸಂಸ್ಕೃತೆಚೆಂ ಮಾಜ್ವಾನಾತ್‌ಲ್ಲೆಂ ದಾಯ್ಜ್ ’ಕ್ರಿಸ್ತ ಪುರಾಣ’ ಹ್ಯಾಚ್ ಛಂದಾರ್ ಆಸಾ. ಛಂದ್ ಮ್ಹಳ್ಯಾರ್ ವೊವಿಚ್ಯೆ ಪಯ್ಲೆ ಪಂಗ್ತೆಂತ್ ತೀನ್ ಥಾವ್ನ್ ಪಂದ್ರಾ ಅಕ್ಷರಾಂ ಆನಿ ದುಸ್ರೆ ಪಂಗ್ತೆಂತ್ ತೀನ್ ಥಾವ್ನ್ ಸತ್ರಾ ಅಕ್ಷರಾಂ (ಮಾತ್ರೆ) ಆಸ್ತಾತ್. ವೊವಿಯೊ ಮಾಟ್ವಾಂತ್ ಪಯ್ಲಿ ಏಕ್ ಸ್ತ್ರೀ ಗಾಯ್ತಾನಾ ಜಮ್‌ಲ್ಲ್ಯಾಂನಿ ’ವೊವೇ’ ಮ್ಹಣುನ್ ತಿಚ್ ವೊವಿ ಅರ್ಧ್ಯಾರ್ ಥಾವ್ನ್ ಸುರು ಕರ್‍ಚಿ. ಎಕೇಕ್ ವೊವಿ ದೊದೋನ್ ಪಾವ್ಟಿಂ ಗಾಂವ್ಚಿ. ಕಾನಿಂ ಘಾಲೆಂ ತೇಲ್ ಕಪಾಲಿಂ ಕಾಡ್ಲೊ ಖುರಿಸ್ ವಂಯ್ಕುಟಿಚೊ ಜೆಜು ಕ್ರೀಸ್ತ್ ಹೊಕ್ಲೆಕ್ ಬೆಸಾಂವ್ ದೀಂವ್ / ವೊವೆ ಖುರಿಸ್ ವಂಯ್ಕುಟಿಚೊ ಜೆಜು ಕ್ರೀಸ್ತ್ ಹೊಕ್ಲೆಕ್ ಬೆಸಾಂವ್ ದೀಂವ್ ಕಾನಿಂ ತಾಳ್ವೆ ತೇಲ್ ಘಾಲ್ನ್ ಬಸಯಾ ಬಾಂಕಾ ಪಯ್ಲೊ ಮಾನ್ ತುಕಾ ಸರ್ಗಿಂಚ್ಯಾ ದೆವಾ ಬಾಪಾ / ವೊವೆ ಬಾಂಕಾ ಪಯ್ಲೊ ಮಾನ್ ತುಕಾ ಸರ್ಗಿಂಚ್ಯಾ ದೆವಾ ಬಾಪಾ ವೇರ್ಸ್: ಕಾಜಾರಾ ಮಾಟ್ವಾಂತ್ ಕಾರ್ಯಾಚ್ಯಾ ಸಂದರ್ಭಾ ತೆಕಿದ್ ಗಾಂವ್ಚಿಂ ಪದಾಂಚ್ ವೇರ್ಸ್. ವೇರ್ಸಾಂನಿಯ್ ಹೊಕಲ್/ನೊವ್ರ್ಯಾಕ್ ಬೂದ್ ಬಾಳ್, ಶಿಕವ್ಣ್ ಆಸ್ತಾ. ಪೂಣ್ ವೊವಿಯಾಂ ಆನಿ ವೇರ್ಸಾಂ ಮಧೆಂ ಜಾಯ್ತೊ ಫರಕ್ ಆಸಾ. ವೊವಿಯೊ ಸಂದರ್ಭಾರ್ ಜಾಗ್ಯಾರ್‌ಚ್ ಘಡುನ್ ಗಾವ್ಯೆತಾ. ಪೂಣ್ ವೇರ್ಸ್ ತಕ್ಷಣ್ ಜಾಗ್ಯಾರ್ ಘಡುಂಕ್ ಜಾಯ್ನಾಂತ್. ತಿಂ ಪಯ್ಲಿಂಚ್ ರಚಿತ್ ಕೆಲ್ಲಿಂ ಪದಾಂ. ೧. ಉದೆ ಉದೆ ದಿಸಾ (ರೆಸ್ಪೆರಾಕ್ ಭಾಯ್ರ್ ಸರ್‍ತಾನಾ) ೨. ಗುಲೊಬಾಂಚೊ ಝೆಲೊ (ಪಾಸೊಡಿ ಆಯೆರಾಕ್) ೩. ಸೊವೊ ಸುಂರ್‍ಗಾರೊನ್ (ಸೊವ್ಯಾರ್ ಬಸಯ್ತಾನಾ) ೪. ಬಾರಾ ಭಾಂಗಾರಾಚ್ಯೊ ಸಿಂಪೊಲಿನ್ (ಮುದಿಯೆಕ್ ಉಬೊ ಕರ್‍ತಾನಾ) ೫. ಹುಂಬ್ರಾರ್ ಕಿತ್ಯಾಕ್ (ಮುದಿ ಶಿಂವ್ತಾನಾ) ೬. ರಡೊನಾಕಾ ಬಾಯೆ (ಹೊಕ್ಲೆಕ್ ಪಾಂವ್ಕ್ ಭಾಯ್ರ್ ಸರ್‍ತಾನಾ) ಪಾಳ್ಣ್ಯಾ ಗಾಣಾಂ: ಕೊಂಕ್ಣಿ ಭುರ್ಗಿಂ ಪಾಳ್ಣ್ಯಾಂತ್‌ಚ್ ಗಾಣಾಂ ಆಯ್ಕುಂಕ್ ಸುರ್ವಾತ್ತಾತ್. ಬೊಬೆ ಭಾಜ್, ಬೊಬೆ ಭಾಜ್ ಫುಟ್ಕ್ಯಾ ಕಾಯ್ಲಾರ್ ಬಾಳಾ ತುಜೊ ಮಾಮಾ ಯೆತಾ ಥೊಂಟ್ಯಾ ಬೊಯ್ಲಾರ್ ಮ್ಹಳ್ಳೆಂ ಗಾಯಾನ್ ಆಯ್ಕಾನಾತ್‌ಲ್ಲೆಂ ಕೊಂಕ್ಣಿ ಬಾಳ್‌ಚ್ ಆಸ್ಚೆಂ ನಾ. ಭುರ್ಗ್ಯಾಂಕ್ ಬರೆಂ ಮಾಗುನ್ ಆವಯೊ ಅಶೆಂ ಗಾಯ್ತಾತ್. ಬಾಳ್ ಮ್ಹಜೆಂ ಬರೆಂ ಬರೆಂ ಭಾಂಗಾರ್ ಕರ್‌ಮೂ ದೆವಾ ತಾಚೆಂ ಶಿಂಗಾರ್ ಬಾಳ್ ಮ್ಹಜೆಂ ಬರೆಂ ಬರೆಂ ರತನ್ ಕರ್‌ಮೂ ದೆವಾ ತಾಚಿ ಜತನ್ ತಶೆಂಚ್ ಕೊಂಕ್ಣಿ ಲೋಕ್ ದೇವ್ ಭಕ್ತೆಂತ್ ರೊಂಬ್ಲೊಲೊ. ಭಾಷೆಂತ್‌ಯಿ ಪಾರಂಪರಿಕ್ ಆನಿ ಜಾನಪದಿಕ್ ಧಾರ್ಮಿಕ್ ಗಾಯನಾಂ ಪಳೆಂವ್ಕ್ ಮೆಳ್ತಾತ್. ಪಹಿಲಿ ಸಾಂತಾ ಖುರ್ಸಾಚಿ ಕುರು ಸಾಂತಾ ಖುರಿಸ್ ಕುರುಕೀ ಆಮ್ಚ್ಯಾ ಕ್ರಿಸ್ತಾಂವಾಂಚೆಂ ಮೂಳ್ ಕಾಡುಂಯಾ ಆಮಿ ಸಾಂತಾ ಸಾಯ್ಬಾ ಸಾಂತಾ ಖುರ್ಸಾಚಿ ಕುರು ಆಮ್ಚ್ಯಾ ಕೊಪೊಳಾರು ಗಾದಿ-ಹುಮಿಣ್ಯೊ: ಗಾದಿ ಗೂಂಡ್ ವಿಚಾರ್ ಭರುನ್ ಆಸ್ಚಿಂ ಥೊಡಿಂಚ್ ಉತ್ರಾಂ. ವೇದ್ ಫಟ್ ಜಾಲ್ಯಾರ್‌ಯಿ ಮ್ಹಾಲ್ಗಡ್ಯಾಂಚಿ ಗಾದ್ ಫಟ್ ಜಾಂವ್ಚಿ ನಾ ಅಶೆಂ ಗಾದಿಂಚೆಂ ವ್ಹಡ್ಪಣ್ ಮ್ಹಣ್ತಾತ್. ಆಂಬೊ ಪೊಣ್ಸಾಂತ್ ನ್ಹಯ್, ದುಬ್ಳೊ ಮನ್ಶಾಂತ್ ನ್ಹಯ್ ರಾತ್ಚೆಂ ಘರಾಂತ್ ಉಲಯ್ನಾಂಯೆ, ದಿಸಾಚೆಂ ರಾನಾಂತ್ ಉಲಯ್ನಾಂಯೆ ಎಕೆಕಾ ಗಾದಿಂ ಪಾಟ್ಲ್ಯಾನ್ ಲಿಪುನ್ ಆಸ್ಚಿ ಜಾಣ್ವಾಯ್ ಉಗ್ತಾಡಾಕ್ ಹಾಡ್ನ್ ವಿವರ್ ದೀಂವ್ಕ್ ಗ್ರಂಥ್‌ಚ್ ಜಾಯ್ ಪಡ್ತಿತ್. ಹುಮಿಣ್ಯೊ ವಾ ಪಾರ್ಕೊಣಿ ಎಕಾಮೆಕಾಚಿ ಸಮ್ಜಣಿ ಆನಿ ಜಾಣ್ವಾಯ್ ಪಾರ್ಕುಂಚಿಂ ಸಾಧನಾಂ. ಆಣ್ಶಿ ರುಕಾರ್ ನೊವ್ಶಿ ಫಳಾಂ (ನಾತ್ನೊ) ಕಾಳ್ಯಾ ಕುಡಾಂತ್ ಕಾಳೆಂ ಮಾಜಾರ್ (ಭಾಣ್ಶಿರೆಂ) ‘ಉತ್ರಾಂ-ಮುಖಾವರಾಂ’ ಸದಾಂಚ್ಯಾ ಜೀವನಾಂತ್ ತಾಣಿಂ ಪಳೆಯಿಲ್ಲ್ಯೊ ಸಂಗ್ತಿ ಎಕಾಚ್ ಉತ್ರಾನ್ ಸಾಹಿತಿಕ್ ಆನಿ ಪಿಕಯ್ಲಲ್ಯಾ ಅರ್ಥಾನ್ ಸಾಂಗ್ಚೆಂ ಪ್ರೇತನ್. ‘ತೊ ಮ್ಹಾಲ್-ಮ್ಹಾತಾರ್‍ಯಾಪರಿಂ ಉಲಯ್ತಾ’ ಮ್ಹಣ್ತಾನಾ ತಾಕಾ ಪ್ರಾಯೆನ್ ಮ್ಹಾತಾರ್‍ಪಣ್ ಆಯ್ಲಾಂ ಮ್ಹಣ್ ಅರ್ಥ್ ನ್ಹಯ್ ಬಗಾರ್ ತೊ ಗರ್ಜೆ ಭಾಯ್ಲೆಂ ಮ್ಹಾಲ್ಗಡ್ಪಣ್ ದಾಕಯ್ತಾ ಮ್ಹಳ್ಳ್ಯಾ ಅರ್ಥಾರ್ ಸಾಂಗ್ಚೆಂ. ‘ತೆಂ ಎಕ್ಲೆಂ ಭಾಣ್ಶಿರೆಂ ಮ್ಹಳ್ಯಾರ್’ ತಿ ಸ್ತ್ರೀ ಪರ್ಕಟ್ ಸಂಯ್ಬಾಚಿ ಮ್ಹಣುನ್ ಅರ್ಥ್. ಹಾಂಗಾಸರ್ ಪರ್ಕಟ್ ಸಂಯ್ಬ್ ಮ್ಹಣುನ್‌ಯಿ ಏಕ್ ವೆಗ್ಳೆಂಚ್ ಮುಖಾವರ್ ಜಾತಾ. ಕೊಂಕ್ಣಿ ಲೊಕಾಂ ಮಧೆಂ ಸಬಾರ್ ಲೋಕ್‌ವೇದ್ ಆನಿ ಪಾರಂಪರಿಕ್ ಕಾಣಿಯೊ ಭರುನ್ ವೊಮ್ತಾತಾತ್. ಕೊಂಕ್ಣಿ ಜಾನಪದ್ ಖೆಳ್: ಕೊಂಕ್ಣಿ ಲೋಕ್‌ವೇದ್ ಮ್ಹಣ್ತಾನಾ ಫಕತ್ತ್ ಗಾಣಾಂ, ಗಿತಾಂ, ಪದಾಂ ಮಾತ್ರ್ ನ್ಹಯ್ ವಿವಿಧ್ ಕೊಂಕ್ಣಿ ಲೊಕಾಂ ಮಧೆಂ ಪ್ರಚಲಿತ್ ಆಸ್ಚೆ ಖೆಳ್, ನಾಚ್ ಆನಿ ಹೆರ್ ಪ್ರಕಾರ್ ಗುಮಾನಾಂತ್ ಘೆಂವ್ಚೆಂ ಗರ್ಜೆಚೆಂ. ಪಾವ್ಸಾಳೆಂತ್ (ಆಟಿ ಸೊಣಾಂತ್) ಆನಿ ಸಾಗೊಳೆಚೊ ವಾವ್ರ್ ಸಗ್ಳೊ ಜಾಲ್ಯಾ ಉಪ್ರಾಂತ್ ಚಡ್ ಭೆಟ್ವೊಳ್ ಆಸ್ತಾಲಿ. ತ್ಯಾ ವೆಳಿಂ ಫೆಸ್ತಾಂ ಪರ್ಬಾಂಚಿ ಸುರ್ವಾತ್ ಜಾತಾಲಿ. ತವಳ್ ಗುಮ್ಟಾಂ, ತೊಣಿಯೊ ಮಾಳ್ಯಾ ಥಾವ್ನ್ ಸಕ್ಲಾ ದೆಂವ್ತಾಲೆ. ಉಜ್ಯಾ ಖೆಳ್, ದೊರಿಯಾಂ ಖೆಳ್, ಗುಮ್ಟಾಂ ನಾಚ್, ತೊಣಿಯಾಂ ನಾಚ್, ಶಿಗ್ಮೊ – ಹೆ ಸರ್ವ್ ಕೊಂಕ್ಣೆಚೆ ಪ್ರಮುಖ್ ನಾಚ್ ಪ್ರಕಾರ್. ಜಿಣ್ಯೆ ಸಂಸ್ಕೃತಿ: ಹಿಂ ಉಗ್ತ್ಯಾನ್ ಪ್ರದರ್ಶನಾಚಿಂ ರುಪಾಂ ಆನಿ ವೆದಿರ್ ಮಾಂಡುನ್ ಸಾಂಗ್ಯೆತ್ ಜಾಲ್ಲಿಂ ಲೋಕ್‌ವೇದ್ ಪ್ರಕಾರಾಂ ಜಾಲ್ಯಾರ್, ಕೊಂಕ್ಣಿ ಲೊಕಾಚಿ ಜಿಣ್ಯೆ ಸಂಸ್ಕೃತಿ ಗ್ರೇಸ್ತ್ ಆಸಾ. ಲೊಳಿಸರ್, ಕಿರಾತೆಂ, ಕಾಳ್ಯಾಂಕ್ರಿ, ಕಾಳ್ಜಿರೆಂ, ಜವಾದ್, ಹಳದ್, ರಾಂದೊ, ತಿಕ್ಲೆಂ ಪಾರಂಪರಿಕ್ ಕೊಂಕ್ಣಿ ವಕ್ತಾಂಚೊ ವಾಂಟೊ. ಗೊಮ್ಟೆಕ್ ಪುಗದೊರ್, ಸರ್ಪಳಿ, ಕಂಠಿ, ಪಿಡ್ಡುಕ್, ಚಕ್ರ್‌ಸರ್, ಕಾನಾಕ್ ಕುಡ್ಕಾಂ, ಪೆಸ್ಪೆಸಾಂ, ಕರಾಪ್, ಕಾಪ್, ಮುಗ್ಡೆಂ, ಮಾತ್ಯಾಕ್ ಭಾಂಕ್, ಭಾಂಕೊಳಿ, ಕಾಂಟೊ, ಮಾಸ್ಳಿ, ಫುಲೊರ್ – ಅಶೆಂ ಕೊಂಕ್ಣಿ ಲೊಕಾಚೊ ನಗ್‌ಯಿ ವಿಶೇಸ್. ಕೊಂಕ್ಣಿ ಲೊಕಾಚಿ ಮುಸ್ತಾಯ್ಕಿ, ಖಾಣ್ ಜೆವಣ್, ಆಚರಣಾಂ ಆನಿ ಪಾತ್ಯೆಣ್ಯೊ ವಿಶೇಸ್ ಆನಿ ವಿಶಿಷ್ಟ್. ಕ್ರಿಸ್ತಾಂವ್ ಕೊಂಕ್ಣಿ ಲೊಕಾಚಿ ಮುಸ್ತಾಯ್ಕಿ: ದಾದ್ಲ್ಯಾಂಚೆಂ ನ್ಹೆಸಣ್: ಮಾತ್ಯಾಕ್ ಉರ್ಮಾಲ್, ಆಂಗಾರ್ ಕುತಾಂವ್, ಖಾಂದ್ಯಾರ್ ಶಾಲೊ, ಪೆಂಕ್ಟಾ ಸಕಯ್ಲ್ ತೊಡೊಪ್ (ಕಾಚ್, ಧೊತಿ) ಪಾಂಯಾಂಕ್ ಚಿರ್ಮುರೆ (ಚಾಮ್ಡ್ಯಾಚೆ) ವ್ಹಾಣೊ. ಸ್ತ್ರೀಯಾಂಚೆಂ ನ್ಹೆಸಣ್: ಸಾಡಿ/ಸಾಡೊ, ಮಾತ್ಯಾಕ್ ಫುಲಾಂ (ಕಳೆ, ಆಬೊಲಿಂ), ಸುಂರ್ಗಾರಾಕ್ ಸಂಪ್ರದಾಯಿಕ್ ನಗ್. ರೊಸಾ ದಿಸಾ: ಕಿರ್ಗಿ ಭಾಜು, ಕಿರ್ಗಿ ಪೆಂಕ್ಟಾ ಸಕಯ್ಲ್ ನ್ಹೆಸುನ್, ಭಾಜು (ಲಾಂಬ್ ಹಾತಾಚೊ ಬ್ಲಾವ್ಜ್) ಮಾನ್ಸುಗೆಕ್ ಏಕ್ ವೊರಲ್. ಅಶೆಂಚ್ ಹೆರ್ ಕೊಂಕ್ಣಿ ಲೊಕಾಂಮಧೆಂ ತಾಂಚೆಂಚ್ ಖಾಸ್ ಸಾಂಪ್ರದಾಯಿಕ್ ನ್ಹೆಸಣ್ ಆಸಾ. ***** Posted on March 22, 2014 May 12, 2015 ಕೊಂಕ್ಣಿ, ವಾಡಾವಳ್ ಆನಿ ಆಟ್ವಿ ವ್ಹಳೆರ್ ಆಗೋಸ್ತ್ ೨೦ ವೆರ್ ಕೊಂಕ್ಣೆಕ್ ಸಂವಿಧಾನಾಚ್ಯಾ ಆಟ್ವ್ಯಾ ವೊಳೆರಿಂತ್ ಸ್ಥಾನ್ ಮೆಳ್‌ಲ್ಲೆಂ. ಆತಾಂ ಕೊಂಕ್ಣೆಕ್ ಸುಗ್ಗೆಚೊ ಕಾಳ್ ಮ್ಹಣ್ತಾತ್. ಹ್ಯಾ ಸುವಾಳ್ಯಾರ್ ಕೊಂಕ್ಣಿಚ್ಯಾ ಜಲ್ಮ್ ಆನಿ ವಾಡಾವಳೆವಿಶಿಂ ಏಕ್ ನದರ್ ಘಾಲ್ನ್ ಆಟ್ವ್ಯಾ ವ್ಹಳೆರಿಂತ್ ಜೊ ಭಾಷಿಕ್ ಫಾಯ್ದೊ ಆಸ್‌ಲ್ಲೊ ತೊ ಜೊಕ್ತ್ಯಾ ರಿತಿನ್ ಕೊಂಕ್ಣಿ ಸಮಾಜೆನ್ ಘೆತ್ಲಾಗೀ ಮ್ಹಳ್ಳ್ಯಾಚೆರ್ ಮ್ಹಜೆ ವಿಚಾರ್. ಕೊಂಕ್ಣಿಚಿ ಮಟ್ವಿ ಚರಿತ್ರಾ: ಕೊಂಕ್ಣಿ ಮ್ಹಳ್ಳೊ ಸಬ್ದ್ ಕೊಂಕಣ್ ಸಬ್ದಾಥಾವ್ನ್ ಆಯ್ಲಾ. ಹೊ ಕೊಂಕಣ್ ಸಬ್ದ್ ಉಬ್ಜೊಂಕ್ ಕಾರಣ್ ಜಾಲ್ಲೆ ಸಬಾರ್ ವಾದ್ ಆಸಾತ್ ತರೀ, ಹ್ಯಾ ಪ್ರದೇಶಾಂತ್ಲ್ಯಾ ಮೂಳ್ ನಿವಾಸಿ ದಲಿತಾಂಕ್ ‘ಕೊಂಕ’ ಮ್ಹಳ್ಳೆಂ ನಾಂವ್ ಆಸ್‌ಲ್ಲೆಂ. ಕೊಂಕ-ನಿ ರಾಂವ್ಚೊ ಪ್ರದೇಶ್ ಕೊಂದಕನ್-ಕೊಂಗವನ್ ಜಾವ್ನ್ ಕೊಂಕಣ್ ಜಾಲೊ. ಆನಿ ತಾಂಚಿ ಭಾಸ್ ಕೊಂಕಣಿ ಮ್ಹಳ್ಳೊ ವಾದ್ ಚಡ್ ಸ್ವಾಭಾವಿಕ್ ದಿಸ್ತಾ. ಮಹಾರಾಷ್ಟ್ರಾಚ್ಯಾ ರತ್ನಗಿರಿಥಾವ್ನ್, ಗೊಂಯ್, ಕರ್ನಾಟಕ್ ಆನಿ ಕೇರಳಾಚ್ಯಾ ಕೊಚ್ಚಿನ್ ಪರ್ಯಾಂತ್ಲ್ಯಾ ಕರಾವಳಿಂತ್ ಕೊಂಕಣ್ ಪ್ರದೇಶ್ ವಿಸ್ತಾರ್‍ಲಾ. ಮುಡ್ಲಾಕ್ ಪಶ್ಚಿಮ್ ಘಾಟ್ ಆನಿ ಫಾಡ್ಲಾಕ್ ಆರ್ಬಿ ದರ್ಯೊ ಹ್ಯಾ ಪ್ರದೇಶಾಚಿ ಗಡ್. ಭಾಸ್ ಮ್ಹಳ್ಯಾರ್ ಮನ್ಶಾಚೆಂ ಚಿಂತಪ್, ಉಲವ್ಪ್ ಹೆರಾಂಕ್ ಕಳಂವ್ಚೆಂ ಮಾಧ್ಯಮ್. ಮನಿಸ್ ನಾಗರಿಕ್ ಜಾಲ್ಲೆಪರಿ ವೆಳಾ-ಕಾಳಾಚ್ಯಾ ಪ್ರಭಾವಾನ್ ವಿವಿಧ್ ಜಿಬಾಳ್ಯೊ (ಭಾಸೊ) ವಾಪಾರಾಕ್ ಆಯ್ಲ್ಯೊ. ಥೊಡ್ಯೊ ಬಾಳ್ವಾಲ್ಯೊ. ಥೊಡ್ಯೊ ಆಳ್ವಾಲ್ಯೊ ಆನಿ ಥೊಡ್ಯೊ ಬಳಿಷ್ಟ್ ಭಾಶೆ ಮುಕಾರ್ ಖಾಲ್ ಜಾವ್ನ್ ಬದ್ಲಾಪಾಕ್ ಒಳಗ್ ಜಾಲ್ಯೊ. ಆಜ್ ಇಂಡೋ ಆರ್ಯನ್ ಸಾರಸ್ವತ್ ಲೋಕ್ ಜಾಗ್ಯಾಂತರ್ ಜಾಲ್ಲೆವಿಶಿಂ ಭಾಶೆಪಂಡಿತಾಂ ಮಧೆಂಚ್ ವಾದ್ ವಿವಾದ್ ಚಲೊನ್ ಆಸಾತ್. ಕೊಂಕಾಂಚ್ಯಾ ಭಾಶೆಚೆರ್ ಸೆಜಾರಿ ದ್ರಾವಿಡಿಯನ್ ಆನಿ ಇಂಡೋ ಆರ್ಯನ್ ಭಾಶೆಚೊ ಪ್ರಭಾವ್ ಆನಿ ದಬಾವ್ ಪಡೊನ್ ಸರಿಸುಮಾರ್ ಧಾವ್ಯಾ ಶೆಕ್ಡ್ಯಾಂತ್ ಕೊಂಕಣಿ ಭಾಸ್ ಉಬ್ಜಾಲಿ. ಕೊಂಕಣ್ ಪ್ರದೇಶಾಂತ್ ಸಿಲ್ಹಾರ್ ಆನಿ ಕದಂಬ ಕುಳಿಯೆಚೆ ರಾಯ್ ಆಸ್‌ಲ್ಲೆ. ಮಾಗಿರ್ ಆಂಧ್ರಭೃತ್ಯ ಚಾಲುಕ್ಯ, ರಾಷ್ಟ್ರಕೂಟ್, ಹೊಯ್ಸಳ, ದೇವಗಿರಿ ಯಾದವ್, ವಿಜಯ್‌ನಗರ್, ಬಹುಮನಿ, ಇತ್ಯಾದಿ ರಾಯಾಳ್ ಕುಳಿಯಾಂಚೆಂ ಆಡಳ್ತೆಂ ಆಸ್‌ಲ್ಲೆಂ ತರೀ, ವ್ಯವಹಾರಿಕ್ ಭಾಸ್ ಕನ್ನಡ ಜಾಲ್ಲ್ಯಾನ್ ಕೊಂಕ್ಣಿಭಾಶೆಕ್ ರಾಯಾಳ್ ಆಸ್ರೊ ಮೆಳ್ಳೊನಾ. ಭಾಶೆ ಗಿನ್ಯಾನಿಂನಿ, ಸಂಸಾರಾಂತ್ಲ್ಯೊ ಭಾಸೊ ಸ ಪ್ರಮುಕ್ ವಿಭಾಗಾಂನಿ ವಾಂಟ್ಲ್ಯಾತ್. ೧. ಆರ್ಯನ್ ವಾ ಇಂಡೊ ಯುರೋಪಿಯನ್, ೨. ಸೆಮೆತಿಕ್, ೩. ಹೆಮೆತಿಕ್, ೪. ಸಿತಿಯನ್, ೫. ಮಲಯೋ ಪೊಲಿನೇಶಿಯನ್, ೬. ಆಮೆರಿಕನ್. ಆರ್ಯನ್ ಭಾಸೊ ಪರತ್ ಗೊತಿಕ್, ಸೆಲ್ಟಿಕ್, ಲ್ಯಾಟಿನ್, ಗ್ರೀಕ್, ಸ್ಕಾಲೋನೇವಿಯನ್, ಪರ್ಶಿಯನ್ ಆನಿ ಸಂಸ್ಕೃತ್ ಮ್ಹಣ್ ವಾಂಟೆ ಕೆಲ್ಯಾತ್. ಸಂಸ್ಕೃತಾಥಾವ್ನ್ ಪ್ರಾಕೃತ್, ಅಪಬ್ರಂವ್ಶ್ ಆನಿ ಹಾಚೆಥಾವ್ನ್ ಬಂಗಾಳಿ, ಹಿಂದಿ, ಮರಾಠಿ, ಗುಜರಾತಿ, ಕೊಂಕಣಿ ಇತ್ಯಾದಿ ಭಾಸೊ ಉಬ್ಜಾಲ್ಯಾತ್. ತ್ಯಾ ದೆಕುನ್ ಕೊಂಕಣಿ ಆಪ್ಲ್ಯಾ ಸೆಜಾರಿ ಭಾಶೆಂಪರಿ ದ್ರಾವಿಡ್ ಮುಳಾಚಿ ನ್ಹಯ್. ಸಿತಿಯನ್ ಕುಟ್ಮಾಥಾವ್ನ್ ದ್ರಾವಿಡ್ ಮುಳಾಚ್ಯೊ ಕಾನಡಿ, ತಮಿಳ್, ಮಲಯಾಳಮ್, ತೆಲುಗು, ತುಳು, ಭಾಸೊ ಉದೆಲ್ಯಾತ್. ಕೊಂಕ್ಣಿ ಸಾಹಿತ್ಯ್: ಖಂಚ್ಯಾಯ್ ಭಾಶೆಂತ್ ಸಾಹಿತ್ಯ್ ದೋನ್ ಪ್ರಕಾರಾಚೆಂ ಆಸ್ತಾ. ತೊಂಡ್ಪಾಶಿಂ ವಾಳ್ಚೆಂ ಆನಿಪದ್ ಸಾಹಿತ್ಯ್ ಆನಿ ಬರ್ಪಾ ಮುಕಾಂತ್ರ್ ವಾಳ್ಚೆಂ ಲಿಖಿತ್ ಸಾಹಿತ್ಯ್. ಕೊಂಕ್ಣಿ ಏಕ್ ಭಾಸ್ ಜಾವ್ನ್ ಉದೆಲ್ಯಾ ಉಪ್ರಾಂತ್ ಖಂಡಿತ್ ಸಾಹಿತ್ಯ್ ಪ್ರಕಾರ್‌ಯೀ ಸುರು ಜಾಲ್ಲೊ. ಸುರ್ವೆರ್ ಜಾನಪದ್ ಸಾಹಿತ್ಯ್ ವಾಡ್ಲೆಂ. ತೊಂಡ್ಪಾಶಿಂ ಪಿಳ್ಗೆಥಾವ್ನ್ ಪಿಳ್ಗೆಕ್ ಹೆಂ ಸಾಹಿತ್ಯ್ ವಾಳೊನ್ ಆಯ್ಲೆಂ. ಉಪ್ರಾಂತ್ ಥೊಡಿಂ ಶಾಸನಾಂ, ನೇಮಾಂ, ಫಾತ್ರಾಂನಿ ಕಾಂತವ್ನ್, ಲೊಹಾಂಚೆರ್ ಕಾರ್ವವ್ನ್ ಕೊಂಕ್ಣಿ ಸಾಹಿತ್ಯಾಚೆಂ ಆರಂಭ್ ಜಾಲೆಂ ಮ್ಹಣ್ಯೆತ್. ಧಾವ್ಯಾ ಶೆಕ್ಡ್ಯಾಂತ್ ಶ್ರವಣ ಬೆಳಗೊಳಂತ್ ಚಾವುಂಡ ರಾಯಾನ್ ಸ್ಥಾಪಿತ್ ಕೆಲ್ಲ್ಯಾ ೫೭ ಫಿಟಿಂಚ್ಯಾ ಗುಮ್ಟ್ಯಾಚ್ಯಾ ಪಾಯಾಂಥಳಾ ಶ್ರೀ ಚಾವುಂಡರಾಜೇ ಕರ್ವಿಲೆಂ ಮ್ಹಳ್ಳೆಂ ವಾಕ್ಯೆಂ ಆಸಾ ತೆಂ ಕೊಂಕ್ಣಿಚೆಂ ಮ್ಹಣ್ತಾತ್. ಸಿಲ್ಹಾರಾ ರಾಯ್ ಅಬರಿಜಿತ್ ದುಸ್ರೊ, ಹಾಚೊ ೧೧೮೭ ತ್ಲೊ ಕೊಂಕಣಿ ಲೇಕ್ ಮೆಳ್ಳಾ. ೧೪೭೪ಂತ್ ಬಂದೀವಾಡಾಚ್ಯಾ ನಾಗೇಶ ದಿವ್ಳಾಂತ್, ಫಾತ್ರಾಂತ್ ಕೊಂಕ್ಣಿ ಬರಪ್ ಕಾಂತಯಿಲ್ಲೆ ಲಾಬ್ಲಾಂ. ಸೊಳಾವ್ಯಾ ಶೆಕ್ಡ್ಯಾಂತ್ ಗೊಂಯ್ಚ್ಯಾ ಕೃಷ್ಣದಾಸ್ ಶರ್ಮಾನ್ ರಾಮಾಯಣ್ ಆನಿ ಮಹಾಭಾರತಾಚೆರ್ ಹೊಂದೊನ್ ರೋಮಿ ಲಿಪಿಂತ್ ಕೊಂಕ್ಣಿ ಕಾಣಿಯೊ ಬರಂವ್ಚೆಸಂಗಿಂ, ಅಧಿಕೃತ್ ರಿತಿನ್ ಕೊಂಕ್ಣಿ ಸಾಹಿತ್ಯಾಚಿ ಸುರ್ವಾತ್ ಜಾಲಿ. ೧೬೭೮ಂತ್ ಕೊಚ್ಚಿಂತ್ಲೊ ಡಚ್ ತಾರ್ವಾ ಅಧಿಕಾರಿ ಹೆನ್ರಿಕುಸ್ ವಾನ್ ರೀಡ್ ಹಾಚ್ಯಾ ಹುಕ್ಮೆನ್, ಕೊಂಕ್ಣಿ ವಯ್ಜ್ ಜಾವ್ನಾಸ್‌ಲ್ಲ್ಯಾ ರಂಗ ಭಟ್, ಅಪೂ ಭಟ್ ಆನಿ ವಿನಾಯಕ್ ಪಂಡಿತ್ ಹಾಣಿ ಮಲಬಾರ್ ಪ್ರದೇಶಾಂತ್ಲ್ಯಾ ವನಸ್ಪತಿ ಸಂಬಂಧಿ ಹೊರ್ತುಸ್ ಇಂಡಿಕಾಸ್, ಮಲಬಾರಿಕಸ್ ಅದೊರ್ನತುಸ್ ಮ್ಹಳ್ಳೆಂ ಪುಸ್ತಕ್ ತಯಾರ್ ಕೆಲೆಂ. ಹೆಂ ಕೊಂಕ್ಣಿ ಸಾಹಿತ್ಯಾಚೆಂ ಸುರ್ವಿಲೆಂ ರೂಪ್. ಉಪ್ರಾಂತ್ ಕೊಂಕ್ಣಿ ಸಾಹಿತ್ಯಾಚೆಂ ಮ್ಹಾಲ್‌ಪಣ್ ವಿದೇಶಿಯಾಂನಿ ಘೆತ್ಲೆಂ. ೧೫೫೬ ಇಸ್ವೆಂತ್ ಗೊಂಯಾಂತ್ ಛಾಪ್ಕಾನೊ ಪಾವ್ಲೊ. ಜೆಜ್ವಿತ್ ಬಾಪ್ ತೊಮಾಸ್ ಸ್ಟೀಫನ್ಸಾನ್ ರೊಮಿ ಲಿಪಿಯೆಂತ್ ತಯಾರ್ ಕೆಲ್ಲೆಂ. ಅರ್‍ತೆ ದಾ ಲಿಂಗ್ವಾ ಕನಾರಿಮ್ ಮ್ಹಳ್ಳೆಂ ವ್ಯಾಕರಣ್ ೧೬೪೦ ಇಸ್ವೆಂತ್ ಛಾಪ್ಲೆಂ. ಆನಿ ಹೆಂ ವ್ಯಾಕರಣ್ ಭಾರತಾಚ್ಯಾ ಸರ್ವ್ ಭಾಸಾಂಪಯ್ಕಿ ಛಾಪುನ್ ಆಯಿಲ್ಲೆಂ ಪಯಿಲ್ಲೆಂ ಭಾಶೆ ವ್ಯಾಕರಣ್. ತೆಂ ಕೊಂಕ್ಣೆಚೆಂ ಮ್ಹಳ್ಳಿ ಗಜಾಲ್ ಆಮ್ಕಾಂ ಅಭಿಮಾನಾಚಿ. ಪೊರ್ಚುಗಿಸಾಂನಿ ಕ್ರಿಸ್ತಾಂವ್ ಧರ್ಮ್ ವಾಡಂವ್ಕ್ ಹಾಡ್‌ಲ್ಲಿ ಇಂಕ್ವಿಜಿಸಾಂವ್ ಮ್ಹಳ್ಳಿ ಗಜಾಲ್ ಕೊಂಕ್ಣಿಚ್ಯಾ ಮಟ್ಟಾಕ್ ಕುರಾಡ್ ಜಾಂವ್ಕ್ ಪಾವ್ಲಿ. ೧೫೬೦ ಥಾವ್ನ್ ೧೮೧೪ ಪರ್ಯಾಂತ್ ೨೫೪ ವರ್ಸಾಂ ಕೊಂಕ್ಣಿ ನಾಂಚ್ ಜಾಲ್ಲಿ. ಸಾಂಗಾತಾ ಭೌಗೋಳಿಕ್, ಸಮಾಜಿಕ್ ಆನಿ ರಾಜಕೀಯ್ ಕಾರಣಾನಿಮ್ತಿಂ ತೆನ್ಕಾಕ್ ನಿವಾಸಾಂತರ್ ಜಾತಾನಾ ತಾಚೆಸಂಗಿಂ ಭಾಸ್, ರಿವಾಜ್, ಸಂಸ್ಕೃತೆಚೊ ವಿನಿಮಯ್ ಚಲ್ಲೊ. ಭಾಸ್ ಮೊರ್‍ಚೆ ಬದ್ಲಾಕ್ ವಿಸ್ತಾರ್‍ಲಿ. ಮಂಗ್ಳುರಾಂತ್‌ಯಿ ಮಾಫೇಯಿನ್ ‘ಕೊಂಕ್ಣಿ ರಾನಾಂತ್ಲೊ ಸೊಭಿತ್ ಸುಂದರ್ ತಾಳೊ’ ಮ್ಹಳ್ಳೆಂ ವ್ಯಾಕರಣ್ – ೧೮೮೨ಂತ್ ಛಾಪ್ಲೆಂ. ೧೯೧೨ಂತ್ ಪಯ್ಲೆಂ ಕಾನಡಿ ಕೊಂಕ್ಣಿ ಪತ್ರ್ ಕೊಂಕ್ಣಿ ದಿರ್ವೆಂ. ತಾಚೆ ಉಪ್ರಾಂತ್, ರಾಕ್ಣೊ, ಪಯ್ಣಾರಿ, ಜಿವಿತ್, ಮಾಂಯ್ಗಾಂವ್, ಮಿತ್ರ್, ಕಾಣಿಕ್, ಝೆಲೊ, ಉದೆವ್, ಆಮ್ಚಿ ಮಾಂಯ್, ಜೆಜುರಾಯ್, ದಿವೊ, ಸೆವಕ್, ಕುಟಾಮ್, ದಿರ್ವೆಂ, ಆಮ್ಚೊ ಸಂದೇಶ್ ಆನಿ ಹೆರ್ ಸಬಾರ್ ಪತ್ರಾಂನಿ ಕೊಂಕ್ಣೆಚ್ಯಾ ವಾಡಾವಳಿಕ್ ಆಪ್ಲಿ ದೇಣ್ಗಿ ದಿಲ್ಯಾ. ಕೊಂಕ್ಣೆಚಿ ಗಿರೇಸ್ತ್‌ಕಾಯ್: ಆಜ್ ಕೇರಳ, ಕರ್ನಾಟಕ, ಗೊಂಯ್ ಆನಿ ಮಹಾರಾಷ್ಟ್ರ ಅಶೆಂ ಚಾರ್ ರಾಜ್ಯಾಂನಿ ಕಾನಡಿ, ಮಲಯಾಳಮ್, ಅರಾಬಿಕ್, ರೋಮಿ ಆನಿ ನಾಗರಿ- ಅಶೆಂ ಪಾಂಚ್ ಲಿಪಿಂನಿ ಹಿಂದೂ, ಕ್ರಿಸ್ತಾಂವ್, ಮುಸ್ಲಿಮ್ ಅಶೆಂ ತೀನ್ ಧರ್ಮಾಚೆ ಕೊಂಕ್ಣಿ ವಾಚ್ತಾತ್, ಬರಯ್ತಾತ್. ಕೊಂಕ್ಣಿ ಭಾಶೆ ಭಿತರ್ ವಿಸಾಂ ವಯ್ರ್ ಉಪ ಭಾಸೊ ಆಸಾತ್. ಆನಿ ಜಾಯ್ತೆ ಪಂಗಡ್ ಆಸಾತ್. ಅಶೆಂ ಪಾಂಚ್ ಲಿಪಿ ವಾಪಾರ್‍ಚಿ ಗಿರೇಸ್ತ್ ಭಾಸ್ ದುಸ್ರಿ ಆಸ್ಚಿ ನಾ ತರೀ ಹಿ ಗಿರೇಸ್ತ್‌ಕಾಯ್‌ಚ್ ತಿಚ್ಯಾ ವಾಡಾವಳೆಕ್ ಅಡ್ಕಳ್ ಜಾಲ್ಲೆಂ ವಿಪರ್ಯಾಸ್‌ಚ್ ಸಯ್. ಆಜ್ ಹಾಂಗಾ ಲಿಪಿ ಘೆವ್ನ್ ರಾಜಕೀಯ್ ಚಲ್ತಾ. ಮಾನಾಚಿ ಮಣಯ್: ೧೯೪೭ಂತ್ ಭಾರತ್ ಸ್ವತಂತ್ರ್ ಜಾಲೆಂ. ೧೫೦೦ತ್ ಭಾರತಾಕ್ ಸಂವಿಧಾನ್ ಫಾವೊ ಜಾಲೆಂ. ಹ್ಯಾ ಸಂವಿಧಾನಾಚ್ಯಾ ಆಟ್ವೆ ವೊಳೆರಿಂತ್ ಭಾಸ್ ಆನಿ ತಿಕಾ ಲಾಬ್ಚ್ಯಾ ಸವ್ಲತೆವಿಶಿಂ, ಭಾಶೆಚ್ಯಾ ರಾಕೊಣೆವಿಶಿಂ ವಿವರ್ ಆಸಾ. ಅಡ್ತಿಗ್ ೨ ಆ‌ಆನಿ ೩ಂ ಹರ್ಯೆಕಾ ಭಾರತೀಯಾಕ್ ಆಪ್ಲಿ ಭಾಸ್ ವಾಪಾರ್ಚೆಂ, ಉರಂವ್ಚೆಂ, ವಾಡಂವ್ಚೆಂ ಹಕ್ಕ್ ದಿತಾ. ಭಾಶೆ ಅಲ್ಪಸಂಖ್ಯಾತ್ ಜಾವ್ನ್ ಕೊಣಾಯ್ಕಿ ಆಪ್‌ಖುಶೆಚೆ ಶಿಕ್ಪಾ ಸಂಸ್ತೆ ಉಘಡ್ಚೆಂ ಸರ್ಕಾರಾಥಾವ್ನ್ ದುಡು ಘೆಂವ್ಚೆಂ ಹಕ್ಕ್ ಆಸಾ. ಸಂವಿಧಾನಾಂತ್ಲಿ ಅಡ್ತಿಗೊ ೩೫೦(ಎ) ಆನಿ ೩೫೦(ಬಿ) ಭಾಶೆ ಉಣ್ಯಾಸಂಖ್ಯಾತಾಂಕ್ ರಾಕೊಣ್ ದೀಂವ್ಕ್ ಘಡ್‌ಲ್ಲೆ ತಸಲ್ಯೊ. ಸರ್ಕಾರ್ ಭಾಶಾ ಉಣ್ಯಾಸಂಖ್ಯಾತಾಂಚಿಂ ಹಕ್ಕಾಂ ರಾಕೊನ್ ವ್ಹರ್ನ್, ತಾಂಚ್ಯಾ ಭುರ್ಗ್ಯಾಂಕ್ ಮಾಂಯ್‌ಭಾಶೆಚೆಂ ಶಿಕಪ್ ದೀಂವ್ಕ್ ಸರ್ವ್ ಸವ್ಲತ್ಯೊ ದೀಂವ್ಕ್ ನಿರ್ದೇಶ್ ದಿತಾ. ಭಾರತಾಚೊ ರಾಷ್ಟ್ರ್‌ಪತಿ ಹಾಚಿ ಖಬಡ್ದಾರಿ ಘೆತಾ. ಭಾಶೆ ಅಲ್ಪಸಂಖ್ಯಾತಾಂಚ್ಯಾ ರಾಕೊಣೆಖಾತಿರ್ ಏಕ್ ವಿಶೇಸ್ ಅಧಿಕಾರಿ ರಾಶ್ಟ್ರ್‌ಪತಿನ್ ನೇಮಕ್ ಕರುಂಯೆತಾ. ೧೯೬೧ಂತ್ ಗೊಂಯ್ ಪುಡ್ತುಗೇಜಾಂಥಾವ್ನ್ ಸ್ವತಂತ್ರ್ ಜಾಲೆಂ. ಭಾಶೆಚ್ಯಾ ಉದರ್ಗತೆಖಾತಿರ್ ಕೊಂಕ್ಣೆ ಮಾನ್ಯತಾಯ್ ವಿಚಾರುಂಕ್ ಲಾಗ್ಲೆಂ. ಪೂಣ್ ಮರಾಠ್ಯಾಂನಿ ಕೊಂಕ್ಣಿ ಮರಾಠೆಚಿ ಉಪಭಾಸ್ ಮ್ಹಣ್ ವಾದ್ ಮಾಂಡ್ಲೊ. ಪೂಣ್ ಮಹಾ‌ಆನಿ ಆಯೋಗಾನ್ ೧೯೬೬ವ್ಯಾ ವರ್ಸಾ ಕೊಂಕ್ಣಿ ಏಕ್ ಸ್ವತಂತ್ರ್ ಭಾಸ್ ಮ್ಹಣ್ ಪಾಚಾರ್‍ಲೆಂ. ೧೯೬೭ಂತ್ ಗೊಂಯಾಂತ್ ‘ಒಪಿನಿಯನ್ ಪೋಲ್’ ಜಾವ್ನ್ ಗೊಂಯ್ ಸ್ವತಂತ್ರ್ ಉರ್‍ಲೆಂ. ೧೯೭೫ ಫೆಬ್ರೆರ್ ೨೬ವೆರ್ ಡೊಕ್ಟರ್ ಸುನೀತ್‌ಕುಮಾರ್ ಚಟರ್ಜಿಚ್ಯಾ ಮುಕೇಲ್ಪಣಾರ್ ಆಸ್ಚ್ಯಾ ಕೇಂದ್ರಿಯ್ ಸಾಹಿತ್ಯ್ ಅಕಾಡೆಮಿನ್ ಸ್ವತಂತ್ರ್ ಭಾಸ್ ಮ್ಹಣ್ ಸ್ಥಾನ್‌ಮಾನ್ ದಿಲೆಂ. ಹಾಚೆ ಉಪ್ರಾಂತ್ ಕೊಂಕ್ಣಿ ಬುಕಾಂಕ್ ಅಕಾಡೆಮಿ ಪ್ರಶಸ್ತಿ ಲಾಬೊಂಕ್ ಸುರು ಜಾಲಿ. ೧೯೮೦ವ್ಯಾ ವರ್ಸಾ ಗೊಂಯಾ ಯುನಿವರ್ಸಿಟಿ ಸ್ಥಾಪನ್ ಜಾಲಿ ಆನಿ ಹಾಂಗಾಸರ್ ಕೊಂಕ್ಣಿ ಭಾಶೆಂತ್ ಎಂ.ಎ. ಪರ್ಯಾಂತ್ ಶಿಕಾಪ್ ಮೆಳ್ತಾ. ಗೊಂಯ್ ಭಾರತಾಚೆಂ ೨೫ವೆಂ ರಾಜ್ಯ್ ಜಾಯ್ಶೆಂ ಚಳ್ವಳ್ ಕೆಲಿ. ಸಾತ್ ಕೊಂಕ್ಣಿ ತರ್ನಾಟೆ ಬಲಿ ಜಾಲೆ ತೆದ್ನಾಂ ಗೊಂಯ್ ೩ಂ.ಂ೫.೧೯೮೭ವೆರ್ ವೆಗ್ಳೆಂ ರಾಜ್ ಜಾಲೆಂ. ಗೊಂಯಾಂತ್ ಕೊಂಕ್ಣೆಕ್ ರಾಜ್‌ಭಾಶೆಚಿ ಮಾನ್ಯತಾಯ್ ದಿಲಿ. ೧೯೫೪ಂತ್ ಸಾಹಿತ್ಯ್ ಅಕಾಡೆಮಿ ಪಾರ್ಲಿಮೆಂಟಾಂತ್ ಉಗ್ತಾಯ್ಲಿ. ಜವಾಹರ್‌ಲಾಲ್ ನೆಹರೂ ತಾಚೊ ಪಯ್ಲೊ ಅಧ್ಯಕ್ಷ್ ಜಾಲೊ. ೧೯೬೪ಂತ್ ಡೊ. ಸುನೀತ್‌ಕುಮಾರ್ ಚಟರ್ಜಿಚ್ಯಾ ಅಧ್ಯಕ್ಷ್‌ಪಣಾರ್ ಅಕಾಡೆಮಿಂತ್ ಭಾಸ್ ಶಿಫಾರಾಸ್ ಕರುಂಕ್, ಥೊಡಿಂ ನಿಯಮಾಂ ದಿಲಿಂ. ತ್ಯೆ ಪರ್ಮಾಣೆ * ಏಕ್ ಭಾಸ್ ಸ್ವತಂತ್ರ್ ಬಾಂದಾವಳಿಚಿ ಆಸಾಜೆ. * ಭಾಶೆಕ್ ಲಾಂಬ್ ಚರಿತ್ರಾ ಆನಿ ನಿರಂತರ್ ಸಾಹಿತ್ಯ್ ವಾಡಾವಳ್ ಜಾಯ್ಜೆ. * ಎಕಾ ತರೀ ರಾಜ್ಯಾಚಿ ರಾಜ್‌ಭಾಸ್ ಜಾವ್ನಾಸಾಜೆ. ವಿಶ್ವವಿದ್ಯಾಲಯ್ ಹಂತಾರ್ ಭಾಶೆ ಮಾದ್ಯಮ್ ವಾ ಏಕ್ ವಿಶಯ್ ಜಾವ್ನ್ ಶಿಕಯ್ಜೆ. * ಲೊಕಾನ್ ಸಾಹಿತಿಕ್ ಆನಿ ಸಾಂಸ್ಕೃತಿಕ್ ರಿತಿನ್ ತ್ಯಾ ಭಾಶೆಚೊ ವಾಪಾರೊ ಕರಿಜೆ. * ತರ್ ತಸಲ್ಯಾ ಭಾಶೆಕ್ ಅಕಾಡೆಮಿನ್ ಮಾನ್ಯತಾಯ್ ದಿವ್ಯೆತ್ ಆನಿ ಮಾನ್ಯತಾಯ್ ದಿಲ್ಲ್ಯಾ ಭಾಶೆಕ್ ಆಟ್ವ್ಯಾ ವೊಳೆರಿಂತ್ ರಿಗೊಂಕ್ ಸುಲಭ್. ಅಶೆಂ ೨೬.೦೨.೧೯೭೫ವೆರ್ ಕೊಂಕ್ಣೆಕ್ ಸಾಹಿತ್ಯ್ ಅಕಾಡೆಮಿನ್ ಆಪ್ಲೊ ಮಾನ್ ದಿಲೊ. (ಕೇಂದ್ರ್) ಸಾಹಿತ್ಯ್ ಅಕಾಡೆಮಿಚ್ಯೊ ಸರ್ವ್ ಸವ್ಲತ್ಯೊ ಕೊಂಕ್ಣಿಕ್‌ಯಿ ಮೆಳ್ತಾತ್. * ಸಾಹಿತ್ಯಾಖಾತಿರ್ ದಿಂವ್ಚ್ಯೊ ವರ್ಸಾಚೊ ೫೦,೦೦೦/- ರುಪ್ಯಾಂಚೊ ಪುರಸ್ಕಾರ್. * ೧೦,೦೦೦/- ರುಪ್ಯಾಂಚೊ ಭಾಶಾಂತರ್ ಪುರಸ್ಕಾರ್ ಲಾಬ್ತಾ. * ಕೊಂಕ್ಣಿ ಸಾಹಿತ್ಯ್ ಹೆರ್ ಭಾಶಾಂಕ್ ಭಾಶಾಂತರ್ ಜಾತಾ. * ಹೆರ್ ರಾಜ್ಯಾಂಚ್ಯಾ ಸಾಹಿತಿಂಕ್ ಭೆಟೊಂಕ್ ೧೦,೦೦೦/- ರುಪ್ಯಾಂಚೆಂ ಪಯ್ಣಾಭಾತೆಂ ಮೆಳ್ತಾ. * ಸಾಹಿತ್ ಅಕಾಡೆಮಿಚ್ಯಾ ಮಂಡಳಿಂತ್ ದೋಗ್ ಕೊಂಕ್ಣಿ ಜಾಣ್ತ್ಯಾಂಕ್ ಆವ್ಕಾಸ್ ಲಾಬ್ತಾ. ಆತಾಂ ಕಾನಡಿ ಲಿಪಿಂತ್ ಬರಯಿಲ್ಲ್ಯಾ ಕೊಂಕ್ಣಿ ಸಾಹಿತ್ಯಾಕ್ ಸಾಹಿತ್ಯ್ ಅಕಾಡೆಮಿಚೊ ಮಾನ್ ಜೋಡ್ನ್ ದಿಂವ್ಚೊ ವಾವ್ರ್ ಚಾಲೂ ಆಸಾ. ಲಿಪಿಕ್ ನ್ಹಯ್ ಸಾಹಿತ್ಯಾಕ್ ಮಾನ್ ದೀಜೆ ಮ್ಹಳ್ಳೊ ವಾದ್ ಬಳ್ ಜೊಡುನ್ ಆಸಾ. ಆಗೋಸ್ತ್ ವೀಸ್ ೧೨. ತ್ಯೆ ದೀಸ್ ಮಣಿಪುರಿ ಆನಿ ನೇಪಾಳಿ ಭಾಸಾಸವೆಂ ಕೊಂಕ್ಣೆಕ್ ಸಂವಿಧಾನಾಚ್ಯಾ ಆಟ್ವೆ ವೊಳೆರಿಂತ್ ರಾಯಾಳ್ ಪಂಗ್ತೆಂತ್ ಬಸಯ್ಲೆಂ. ಕೊಂಕ್ಣ್ಯಾಂಚೆ ಧಾಕ್ಡ್ಯಾಂಚೆಂ ಸ್ವಪಾಣ್ ಜ್ಯಾರಿ ಜಾಲೆಂ. ಎದೊಳ್ ಆಪ್ಲ್ಯಾ ಬಳಾಚೆರ್ ವಾಡೊನ್ ಉರ್‌ಲ್ಲ್ಯಾ ಕೊಂಕ್ಣೆಕ್ ರಾಯಾಳ್ ಆಸ್ರೊ ಮೆಳ್ಳೊ. ತಿಚ್ಯಾ ವಾಡಾವಳಿಚಿ ಸರಾಯ್ ಚಡ್ಲಿ. ತೆಂ ಕಶೆಂ ಮ್ಹಳ್ಯಾರ್ ಕೊಂಕ್ಣಿ ಭಾಸ್ ಆಟ್ವೆ ವೊಳೆರಿಂತ್ ರಿಗ್‌ಲ್ಲೆನಿಮ್ತಿಂ- * ತಿ ರಾಶ್ಟ್ರೀಯ್ ಭಾಸ್ ಜಾತಾ. * ಸಂವಿಧಾನಾಚೆಂ ಭಾಶಾಂತರ್ ಕೊಂಕ್ಣೆಂತೀ ಜಾತಾ. * ಸರ್ಕಾರಾಚಿಂ ಸರ್ವ್ ಘೋಶಣಾಂ ಕೊಂಕ್ಣೆಂತ್‌ಯಿ ಆಸಾಜೆ. * ಪಾರ್ಲಿಮೆಂಟಾಂತ್ ಆನಿ ವಿಧಾನ್‌ಸಭೆಂತ್ ಚರ್ಚಾ ಚಲಂವ್ಕ್ ಪರ್ವಣ್ಗಿ ಘೆವ್ನ್ ಕೊಂಕ್ಣಿ ವಾಪಾರ್‍ಯೆತಾ. * ಭಾರತಾಚ್ಯಾ ನೊಟಾಂನಿ (ಕರೆನ್ಸಿ) ಕೊಂಕ್ಣಿ ಛಾಪುನ್ ಯೇಜೆ. * ಟಿ.ವಿ. ತಶೆಂ ರೇಡಿಯೊರ್ ಕೊಂಕ್ಣಿ ಕಾರ್ಯಿಂ ಪ್ರಸಾರ್ ಕರುಂಕ್ ಆವ್ಕಾಸ್ ಚಡ್ತಾತ್. * ಕೇಂದ್ರ್ ಸರ್ಕಾರಾನ್ ವಿದೇಶಾಂನಿ ಚಲಂವ್ಚ್ಯಾ ಸಾಂಸ್ಕೃತಿಕ್ ಕಾರ್ಯಾವಳಿಂನಿ ಕೊಂಕ್ಣೆಚೊ ಸುವಾದ್ ಪಾಚಾರ್ಯೆತ್. * ಇಸ್ಕೊಲಾಂನಿ ಕೊಂಕ್ಣಿ ಶಿಕಂವ್ಕ್ ಜಾತಾ. * ಯೂ ಪಿ ಎಸ್ ಸಿ ಪರೀಕ್ಷಾ ಮ್ಹಣ್ಜೆ, ಐ ಎ ಎಸ್, ಐ ಪಿ ಎಸ್, ಐ ಎಫ಼್ ಎಸ್ ಆನಿ ಹೆರ್ ಸಿವಿಲ್ ಪರಿಕ್ಷೆಂನಿ ಏಕ್ ಭಾರತೀಯ್ ಭಾಸ್ ಜಾವ್ನ್ ಕೊಂಕ್ಣಿ ಘೆಂವ್ಕ್ ಆವ್ಕಾಸ್ ಆಸಾ. (ಆಯ್ಲೆವಾರ್ ಛಾಯಾ ವೆರ್ಣೆಕಾರ್ ಹಿಣೆಂ ಕೊಂಕ್ಣಿಂತ್ ಹಿ ಪರೀಕ್ಶಾ ಬರಯ್ಲ್ಯಾ.) * ಭಾರತೀಯ್ ಭಾಸಾಂಚೆರ್ ಸಂಸೊದ್ ಚಲಂವ್ಕ್ ಹ್ಯುಮನ್ ರಿಸೋರ್ಸ್ ಡಿಪಾರ್ಟ್ಮೆಂಟ್ ಮಂತ್ರಾಲಯ್ ಅನುದಾನ್ ದಿತಾ. * ಭಾರತೀಯ್ ಭಾಶಾ ಸಂಸ್ಥಾನ್ (ಸೆಂಟ್ರಲ್ ಇನ್ಸಿಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್) ಸಂಸ್ಥೊ, ಭಾರತೀಯ್ ಭಾಸಾಂಚ್ಯಾ ಉದರ್ಗತೆಖಾತಿರ್ ವಾವುರ್ತಾ. ಹೊ ಸಂಸ್ಥೊ ಸೃ‌ಆನಿತರ್ ಸಾಹಿತ್ಯಾಚೆ ಬೂಕ್ ಮೊಲಾವ್ನ್, ಭಾರತಾಂತ್ಲ್ಯಾ ಶೆಂಬರಾವಯ್ರ್ ಲೈಬ್ರೆರಿಂಕ್ ಪಾವಯ್ತಾ. ಭಾಸ್ ಆನಿ ಸಾಹಿತ್ಯಾವಿಶಿಂ ಸಂಸೊದ್ ಚಲಯ್ತಾ. ಭಾಶೆ ವಾಡಾವಳಿಕ್ ಗರ್ಜ್ ಆಸ್ಚಿ ಸಾಹೆತ್ ಆನಿ ಮಾಹೆತ್ ದಿತಾ. ಇತ್ಲೆಂಚ್ ನ್ಹಯ್ ಆಸ್ತಾಂ, ‘ಜ್ಞಾನ್‌ಪೀಠ್’, ‘ಸರಸ್ವತಿ ಸಮ್ಮಾನ್’ ‘ಕಾಳಿದಾಸ್ ಸಮ್ಮಾನ್’ ಆನಿ ಹೆರ್ ತಸಲೆ ಖಾಸ್ಗಿ ಸಾಹಿತ್ಯ್ ಪುರಸ್ಕಾರ್ ಕೊಂಕ್ಣೆಕ್‌ಯಿ ದಿವ್ಯೆತಾ. ಆಯ್ಲೆವಾರ್ ಗೊಂಯ್ಚೊ ಮಾಲ್ಘಡೊ ಸಾಹಿತಿ ರವೀಂದ್ರ ಕೆಳೆಕಾರ್ ಹಾಕಾ ಕೊಂಕ್ಣೆಚಿ ಪಯ್ಲಿ ಜ್ಞಾನ್‌ಪೀಠ್ ಪ್ರಶಸ್ತಿ ದೀವ್ನ್ ಮಾನ್ ಕೆಲೊ. ಹೆರ್ ಸಬಾರ್ ದಿಸ್ತೊ ಆನಿ ನಾದಿಸ್ತೊ ಮುನಾಫೊ ಆಟ್ವೆ ವೊಳೆರಿ ನಿಮ್ತಿಂ ಆಸಾತ್. ಭಾಶೆಚೆರ್ ಮೋಗ್ ಆಸಾಜೆ. ವಾವುರ್ಚಿ ಹುಮೆದ್ ಆಸಾಜೆ. ಸರ್ಕಾರಾನ್ ದಿಂವ್ಚೆಂ ಹಕ್ಕಾನ್ ಘೆಂವ್ಚಿ ಜಾಣ್ವಾಯ್ ಆನಿ ತಾಂಕ್ ಆಸಾಜೆ. ತೆದ್ನಾಂ ಭಾಶೆಚೆಂ ಬರೆಂಪಣ್ ಖಂಡಿತ್ ಜಾತಾ. ಭಾಶೆಚ್ಯಾ ಆನಿ ಕೊಂಕ್ಣೆಚ್ಯಾ ಸಮಗ್ರ್ ವಾಡಾವಳಿಖಾತಿರ್ ಕರ್ನಾಟಕ ಸರ್ಕಾರಾನ್ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ದಿಲ್ಯಾ ಆನಿ ಅಕಾಡೆಮಿ ಸರ್ಕಾರಿ ಸವ್ಲತ್ಯೊ ಘೆವ್ನ್ ಕೊಂಕ್ಣಿ ವಾಡೊಂವ್ಕ್ ವಾವುರ್‍ನ್ ಆಸಾ. ಕೊಂಕ್ಣಿ ಆಜ್ ಮುಖ್ಲ್ಯಾ ಬಾಗ್ಲಾಂತ್ಲ್ಯಾನ್ ಮಾನಾನ್ ಯೇವ್ನ್ ಇಸ್ಕೊಲಾಂತ್ ಬಸೊನ್ ಚ್ಯಾರ್ ವರ್ಸಾಂ ಜಾತಾತ್. ಆತಾಂ ಸವೆಥಾವ್ನ್ ತಿಸ್ರಿ ಆಪ್‌ಖುಶೆಚಿ ಭಾಸ್ ಜಾವ್ನ್ ಕೊಂಕ್ಣಿ ಘೆವ್ನ್ ಶಿಕ್ಯೆತಾ. ಫುಡಾರ್: ಇತ್ಲೆ ಸರ್ವ್ ಸವ್ಲತ್ಯೊ ಕೊಂಕ್ಣಿಕ್ ಆಸುನ್‌ಯಿ ಮಾಹೆತಿಚ್ಯಾ ಉಣೆಪಣಾನ್, ನಿರ್ಲಕ್ಶೆನ್ ಆನಿ ಪೊಕೊಳ್ ವ್ಹಡ್ಪಣಾನ್ ಪಾಟ್ಲ್ಯಾ ಆಟ್ರಾ ವರ್ಸಾಂನಿ ಜೊ ಫಾಯ್ದೊ ಕೊಂಕ್ಣೆಕ್ ಜೋಡ್ನ್ ಘೆವ್ಯೆತೊ ತೊ ಘೆಂವ್ಕ್ ನಾ. ಕೊಂಕ್ಣಿ ಭಾಸ್ ಆನಿ ಸಾಹಿತ್ಯಾಕ್ ರಚನಾತ್ಮಕ್ ವಾವ್ರ್ ಕೆಲೊ ತರ್, ವಯ್ರ್ ಉಲ್ಲೇಖ್ ಕೆಲ್ಲೆ ಫಾಯ್ದೆ ಜೋಡ್ನ್ ಘೆತ್ಲೆ ತರ್ ಖಂಡಿತ್ ಭಾಶೆಚೆಂ ಬರೆಂ ಜಾತೆಲೆಂ. ಎಕಾ ಕಾಳಾರ್ ಕುಜ್ನಾಂತ್ ಆಸ್‌ಲ್ಲಿ,. ಮುಂಬಯಾಂತ್ ಆನಿ ಗಲ್ಫಾಂತ್ ಆಯಾಬೊಯಾಂನಿ ಉರಯಿಲ್ಲ್ಯಾ ಕೊಂಕ್ಣೆಚಿ ಪರಿಗತ್ ಆಜ್ ಭಿಲ್ಕುಲ್ ಬರಿ ಆಸಾ. ಆಜ್ ಕೊಂಕ್ಣಿ ಅಭಿಮಾನ್ ವಾಡ್ಲಾ. ಆಪುಣ್ ಕೊಂಕ್ಣೊ ಮ್ಹಣ್ಚಿ ಹೆಮ್ಮ್ಯಾಚಿ ಗಜಾಲ್. ಫಕತ್ ಇತ್ಲೆಂ ಮಾತ್ರ್ ಪಾವನಾ. ಹೆಂ ಥಳಾವೆಂ ಚಿಂತಪ್ ವಾಡ್ಲ್ಯಾರ್ ಮಾತ್ರ್ ಕೊಂಕ್ಣಿ ವಾಡ್ತಾ. ಹಾಕಾ ಜಾಯ್ ಫಕತ್ ಭಾಶೆಚೊ ಮೋಗ್. ಕೊಂಕ್ಣೆಚೊ ಫಾಲ್ಯಾಂಚೊ ಫುಡಾರ್ ಆಸಾತ್ ಆಯ್ಚಿಂ ಭುರ್ಗಿಂ. ತಾಂಕಾಂ ಭಾಶೆಥಂಯ್ ಆಪ್ಲೆಂಪಣ್ ಉಬ್ಜಾಂವ್ಕ್, ಮೋಗ್ ವಾಡೊಂವ್ಕ್ ಏಕ್ ಭಾಂಗ್ರಾಳೊ ಆವ್ಕಾಸ್ ಆಸಾ- ಶಾಳಾಂನಿ ಕೊಂಕ್ಣಿ. ಜರ್ ಸರ್ವ್ ಭುರ್ಗ್ಯಾಂನಿ ಏಕ್ ಭಾಸ್ ಜಾವ್ನ್ ಕೊಂಕ್ಣಿ ಶಿಕ್ಲಿಂ ತರ್ ಭಾಶೆಚೊ ಆನಿ ತಾಂಚೊ ಫುಡಾರ್ ಪರ್ಜಳ್ತಲೊ. ***** Posted on February 22, 2014 May 12, 2015 ಗಾಯೆನ್ ವಾಸ್ರುಂ ಘಾಲೆಂ ಕನ್ನಡ ಮೂಳ್:- ಮುಹಮ್ಮದ್, ಕುಳಾಯಿ ಕೊಂಕ್ಣಿಕ್:- ವಿತೊರಿ, ಕಾರ್ಕಳ್ ಧಾ ವರ್‍ಸಾಂ ಆದಿಂ ಆಮ್ಚ್ಯಾ ಗಾಂವಾಕ್ ಹಳ್ಳಿಚ್ ಮ್ಹಣ್ಯೆತಿ. ಪೂಣ್ ಆತಾಂ ತಶಿ ನಾ. ಮಸ್ತ್ ವ್ಹಾಡ್ಲ್ಯಾ. ಗಾಂವಾರ್ ಆತಾಂ ಸುಮಾರ್ ಇಕ್ರಾ ಬಾರ್ ಎಂಡ್ ರೆಸ್ಟೊರೆಂಟಾಂ ಆಸಾತ್. ನೋವ್ ವಾಯ್ನ್ ಶೊಪಾಂ ಆಸಾತ್. ತೀನ್ ಸುರೆ ಗಡಂಗಾಂ ಆಸಾತ್. ಕ್ಲಬ್ ಮ್ಹಣ್ಚೆ ದೋನ್ ಜುಗಾರೆ ಅಡ್ಡೆ ಆಸಾತ್. ಏಕ್ ಲಾಯ್ವ್ ಬ್ಯಾಂಡ್ ಆಸಾ. ಹಾಂಗಾ ಆದಿಂ ರಾಯಾಂಚ್ಯಾ ದರ್ಬಾರಾಂನಿ ಆಸ್‌ಲ್ಲೆಪರಿಂ ಧಾ ಬಾರಾ ಸೊಬಿತ್ ನಾಚ್ಪಿಣ್ಯೊ ಆಸಾತ್. ವ್ಹಡ್ ವ್ಹಡ್ ಬಾಂದ್ಪಾಂ, ಪರ್ಗಾಂವಾಂಥಾವ್ನ್ ಆಯಿಲ್ಲೆ ವೆಪಾರಿ, ಸುಂದರ್ ಘರಾಂ, ವೆವೆಗ್ಳ್ಯೊ ಭಾಸೊ ಉಲೊಂವ್ಚೊ ಲೋಕ್… ಅಶೆಂ ಗಾಂವ್ಚೆಂ ಪಿಂತುರ್‌ಚ್ ಬದ್ಲಾಲಾಂ. ಆತಾಂ ಹಾಂಗಾ ಗಾಂವ್ಚೊ ಕೋಣ್, ಪರ್ಗಾಂವ್ಚೊ ಕೋಣ್ ಮ್ಹಣ್‌ಚ್ ಕಳ್ನಾ. ತಿತ್ಲಿ ಗಡ್ದಿ. ದೆಕುನ್ ಹ್ಯಾ ಗಾಂವಾಕ್ ಆತಾಂ ಲ್ಹಾನ್‌ಶೆಂ ಶ್ಹೆರ್ ಮ್ಹಣ್ಚೆಂ. ಶ್ಹೆರ್ ತರೀ ಬಸ್ಸಾಂ ಗಾಂವಾಂ ಭಿತರ್ ಯೇನಾಂತ್. ಕಾರಣ್ ಹಾಂಗಾಚೆ ಬಾರೀಕ್ ಮಾರೊಗ್. ಬಸ್ಸಾಂ ರಾಂವ್ಚಿ ಥಾಂಬ್ಣಿ ಮಾತ್ರ್ ಧಾ ವರ್‍ಸಾಂ ಆದ್ಲ್ಯಾ ಹಳ್ಳೆಪರಿಂ ಆಸಾ. ಬಸ್ಟೇಂಡಾ ಸಮೊರ್ ಸುಮಾರ್ ಶೆಂಬರ್ ವರ್‍ಸಾಂ ಪ್ರಾಯೆಚ್ಯಾ ಪರ್‍ನ್ಯಾ ನಳ್ಯಾಂಚ್ಯಾ ಬಾಂದ್ಪಾಂತ್ ಕಾಮತಾಚೆಂ ಜವ್ಳೆ ದುಕಾನ್, ರಾಮ್‌ಭೊಟಾಚೆಂ ಮೋಹಿನಿ ವಿಲಾಸ, ಅಬ್ಬು ಬ್ಯಾರಿಚಿ ಜಿನ್ಸಾಚಿ ಆಂಗಡ್, ರವಿಯಣ್ಣಾಚಿ ರಾಂದ್ವಯೆಚಿ ಆಂಗಡ್, ಗಣೇಶಾಚೆಂ ಟೆಲಿಫೊನ್ ಬೂತ್, ಮೊಂತುಚೆಂ ಸಾಯ್ಕಲ್ ಶೊಪ್, ಹಸನಬ್ಬಚಿ ಫಳಾಂಚಿ ಆಂಗಡ್, ದುಜೆಚೊ ಕೊಬಾ ಜ್ಯೂಸ್ ಅಶೆಂ ಸಾಲಾನ್ ಸಾಲ್, ಪಯ್ಸ್ ಥಾವ್ನ್ ಪಳೆತೆಲ್ಯಾಂಕ್ ಏಕ್ ರಯ್ಲ್ ರಾವ್‌ಲ್ಲೆಪರಿಂ ದಿಸ್ಲ್ಯಾರೀ ದಿಸ್ಲೆಂ. ಹಾಂಗಾಚಿ ಏಕ್ ಲ್ಹಾನ್ಶಿ ಬದ್ಲಾವಣ್ ಮ್ಹಳ್ಯಾರ್ ದೋನ್ ವರ್‍ಸಾಂ ಆದಿಂ ಯುವಕ್ ಸಂಘಚ್ಯಾಂನಿ ಬಾಂದಯಿಲ್ಲೆಂ ಬಸ್ಟ್ಯಾಂಡ್ ಬಾಂದಾಪ್. ಬಾಂಕಾಂಕ್, ಖಾಂಬ್ಯಾಂಕ್ ಧರ್‍ಣಿಕ್ ಗ್ರಾನಾಯ್ಟ್ ಹಾಂತುಳ್ನ್, ಸುಮಾರ್ ಪನ್ನಾಸ್ ಜಣಾಂನಿ ರಾವ್ಯೆತಾ ತಸಲ್ಯಾ ಹ್ಯಾ ಬಾಂದ್ಪಾಭಿತರ್ ವ್ಹಾಣೊ ಘಾಲ್ನ್ ವ್ಹಚೊಂಕ್ ಮನ್ ಯೇನಾ. ತಿತ್ಲೆಂ ಸೊಬಿತ್ ಬಸ್ಟ್ಯಾಂಡ್ ತೆಂ. ತಾಚ್ಯಾಕೀ ಇಲ್ಲೆ ಪಯ್ಸ್ ಏಕ್ ರಿಕ್ಷಾ ಪಾರ್‍ಕ್ ರುತಾ ಜಾಲಾಂ. ಸಾತಾಟ್ ರಿಕ್ಷಾ, ಕಾರಾಂ, ಟೆಂಪೊ ಹಾಂಗಾ ಲೊಕಾಖಾತಿರ್ ರಾಕೊನ್ ಆಸ್ತಾತ್. ಹ್ಯಾ ಸರ್‍ವ್ ಬದ್ಲಾಪಾಂನಿಮ್ತಿಂ ಹ್ಯಾ ಗಾಂವಾಂಕ್ ಹಾಂವೆಂ ಶ್ಹೆರ್ ಮ್ಹಳ್ಳೆಂ. ಸುಮಾರ್ ತೀನ್ ಮಯ್ನ್ಯಾಂ ಆದಿಂ ಹ್ಯಾ ಗಾಂವಾಂತ್ ಏಕ್ ವಿಚಿತ್ರ್ ಘಡಿತ್ ಘಡ್ಲೆಂ. ವಾರೆಸ್ದಾರ್ ನಾತ್‌ಲ್ಲ್ಯಾ ಎಕಾ ಗಾಯೆನ್ ರಸ್ತ್ಯಾದೆಗೆರ್‌ಚ್ ವಾಸ್ರುಂ ಘಾಲೆಂ. ಗಾಯೆನ್ ವಾಸ್ರುಂ ಘಾಲ್ಚೆಂ ವಿಚಿತ್ರ್ ಘಡಿತ್ ನ್ಹಯ್. ಪೂಣ್ ತ್ಯಾ ವಾಸ್ರಾಕ್ ಪಾಂಚ್ ಪಾಂಯ್. ಭುಜಾಥಾವ್ನ್ ದೆಂವ್‌ಲ್ಲೊ ಪಾಂಚ್ವೊ ಪಾಂಯ್ ಧರ್‍ಣಿಥಾವ್ನ್ ಅರ್‍ದೊ ಫೀಟ್ ವಯ್ರ್ ಉಮ್ಕಳ್ತಾಲೊ. ಪೇಪರಾಚ್ಯಾಂನಿ ವಾಸ್ರಾಚ್ಯಾ ವ್ಹಡ್ ಫೊಟೊ ಸವೆಂ ಹಿ ಖಬರ್ ಫಾಯ್ಸ್ ಕೆಲ್ಯಾ. ಖಬರ್ ಆಯ್ಕೊನ್ ಗಾಂವ್ಚೊ ಪರ್‍ಗಾಂವ್ಚೊ ಲೋಕ್ ರಾಶಿಂನಿ ಪಳೆಂವ್ಕ್ ಯೆತಾ. ಗಾಯ್ ಆನಿ ವಾಸ್ರಾಕ್ ಬಸ್ಟ್ಯಾಂಡಾಲಾಗಿಂ ಆಸ್ಚ್ಯಾ ಚಿಂಚೆರುಕಾಮುಳಾ ಬಾಂದುನ್ ಘಾಲಾಂ. ಹ್ಯಾ ಗಾಯ್ ಆನಿ ವಾಸ್ರಾ ಪಾಟ್ಲ್ಯಾನ್ ವ್ಹಡ್ ಕಾಣಿಂಚ್ ಆಸಾ. ತಿಚ್ ಹಾಂವ್ ಹಾಂಗಾ ಸಾಂಗೊಂಕ್ ಸೊಧ್ತಾಂ. ಸುಮಾರ್ ತೀನ್ ಚ್ಯಾರ್ ಮಯ್ನ್ಯಾ ಫುಡೆಂ, ಎಕೆ ಸಕಾಳಿಂ ಬಸ್ಟ್ಯಾಂಡಾ ಮುಖ್ಲ್ಯಾ ಬಾಂದ್ಪಾಂತ್ಲ್ಯೊ ಸರ್‍ವ್ ಆಂಗ್ಡಿ ಉಗಡ್‌ಲ್ಲ್ಯೊ. ರಾಂದ್ವಯೆ ಆಂಗ್ಡಿಚೊ ರವಿಯಣ್ಣ ಆಂಗ್ಡಿ ಲಾಗ್ಸರ್‌ಚ್ಯಾ ವೋಂಯ್‌ಲಾಗಿಂ ಕುಡಿಚಿ ಗರ್‍ಜ್ ತಿರ್‍ಸಿತಾಲೊ. ಪೂಣ್ ತಾಚೆ ದೊಳೆ ಆಂಗ್ಡಿಕ್‌ಚ್ ಚೊಯ್ತಾಲೆ. ತೆದಾಳಾಚ್ ಯೇಜೆಗೀ ತೀನ್ ಗಾಯ್ರಾಂಚೊ ಏಕ್ ಹಿಂಡ್! ರವಿಯಣ್ಣನ್ ಪಳೆವ್ನ್ ಆಸ್‌ಲ್ಲೆಪರಿಂಚ್ ಎಕಾ ಗಾಯ್ನ್ ತಾಚ್ಯಾ ಆಂಗ್ಡಿ ಬಾಗ್ಲಾರ್ ದಾಳುನ್ ದವರ್‌ಲ್ಲ್ಯಾ ವಾಳ್ಚೆಭಾಜಿಯೆಚ್ಯಾ ಕಾಟಾಕ್ ಗಬಕ್ಕ್ ಕರ್‍ನ್ ತೋಂಡ್ ಘಾಲೆಂಚ್. ರವಿಯಣ್ಣ ಹೆಣೆ ಆಪ್ಲೆಂ ಕಾಮ್ ಸಮಾ ಕರುಂಕ್ ಜಾಯ್ನಾಸ್ತಾಂ ವ್ಹಚೊಂಕೀ ಜಾಯ್ನಾಸ್ತಾಂ ಹಯ್ ಹಯ್ ಮ್ಹಣೊನ್ ರಾವ್‌ಲ್ಲೆಕಡೆ ಥಾವ್ನ್ಂಚ್ ಬೋಬ್ ಮಾರುಂಕೀ, ಜಿನ್ಸಾಚ್ಯಾ ಆಂಗ್ಡಿಚ್ಯಾ ಅಬ್ಬುನ್ ಹೆಂ ಪಳೆಂವ್ಕೀ ಸಮಾ ಜಾಲೆಂ. ಅಬ್ಬು ಬ್ಯಾರಿನ್ ಫೊನ್‌ಬೂತಾಚ್ಯಾ ಗಣೇಶಾಸವೆಂ ಗಾಯ್ರಾಂಕ್ ಧಾಂವ್ಡಾವ್ನ್ ವ್ಹೆಲ್ಯಾರೀ ತಿ ಗಾಯ್ ಮಾತ್ರ್ ದೋನ್ ಕಾಟ್ ವ್ಹಾಳ್ಚಿಭಾಜಿ ಘೆವ್ನ್ಂಚ್ ಧಾಂವ್ಲಿ. ಮುತೊನ್ ಪಾಟಿಂ ಯೆತಾನಾ ರವಿಯಣ್ಣ “ಗೆಲಿಮೂ ಅಬ್ಬು, ಸಕಾಳಿಂ ಸಕಾಳಿಂ ಬೋಣಿ ಜಾಯ್ನಾಸ್ತಾಂ ಧಾ ರುಪಯ್ ಲೊಸ್ ಜಾಲೆನೆ. ಖಂಯ್ ಥಾವ್ನ್ ಆಯ್ಲಿಗೀ ಹಿ ಮಾರ್? ಹಾಂವೆಂ ಮುತೊಂಕ್ ವ್ಹಚೊಂಕ್‌ಚ್ ನ್ಹಜೊ ಆಸ್‌ಲ್ಲೆನೆ ಮ್ಹಣ್ ಶಿಣ್ಲೊ. ಅಶೆಂ ಎಕಾ ಮಯ್ನ್ಯಾಂತ್ ಅಸಲಿಂ ತೀನ್ ಚ್ಯಾರ್ ಘಡಿತಾಂ ಘಡ್ಲಿಂ. ಹ್ಯಾ ಗೊರ್‍ವಾಂನಿ ಏಕ್ ಪಾವ್ಟಿಂ ಫುಲಾಂ ಆಂಗ್ಡಿಂತ್ಲ್ಯಾ ದಾಲಿಯೆಕ್ ತೋಂಡ್ ಘಾಲ್ನ್ ಫುಲಾಂ ಪಾಡ್ ಕೆಲ್ಯಾರ್ ಆನಿಕ್ ಪಾವ್ಟಿಂ ಹಸನಬ್ಬಾಚಿ ಫಳಾಂಚಿ ಪೇಟ್‌ಚ್ ವೊಮ್ತೆಂ ಘಾಲ್ಲಿ. ಮಾಗಿರ್ ಏಕ್ ಪಾವ್ಟಿಂ ದುಜೆಚ್ಯಾ ಕೊಬಾಚೊ ಕಾಟ್‌ಚ್ ಪಿಟೊ ಕೆಲ್ಲೊ. ಅಶೆಂ ಪೂರಾ ಜಾತಾನಾ ಆಂಗ್ಡಿಗಾರ್ ಸಾಂಗಾತಾ ಆಯ್ಲೆ. “ಕಾಲೆಂ ಕರ್‍ಚೆಂ ಸಾಯ್ಬಾ ಹ್ಯಾ ಗಾಯ್ರಾಂಚೆ ಉಪದ್ರ್ ಜೋರ್ ಜಾಲೆನೆ? ತಾಂಚೆ ಮುಕಾರ್ ರಾವೊಂಕ್ ಭ್ಯೆಂ ದಿಸ್ತಾ. ವ್ಹಡ್ಲ್ಯಾ ಹಸ್ತಿಪರಿಂ ಆಸಾತ್. ಹಾಂಡೊಂಕ್‌ಚ್ ಯೆತಾತ್”. ರವಿಯಣ್ಣನ್ ಖಂತ್ ಉಚಾರ್‍ಲಿ. “ಆಮಿ ಏಕೇಕ್ ತೊಣ್ಕೊ ದವರ್‍ಚೊ ಬರೊ. ಗಾಯ್ ಹಿಶಿನ್ ಆಯ್ಲ್ಯಾರ್ ಸಗ್ಳ್ಯಾಂನಿ ಮೆಳೊನ್ ಏಕ್ ಪಾಂಯ್ ಮೋಡ್ನ್ ಘಾಲ್ಚೊ. ಮಾಗಿರ್ ಹಿಶಿನ್ ಘುಂವೊನ್‌ಯಿ ಪಳೆನಾ. ಕಿತೆಂ ಮ್ಹಣ್ತಾತ್?” ಅಬ್ಬುನ್ ಆಪ್ಲಿ ಸಲಹಾ ದಿಲಿ. ದುಸ್ರ್ಯಾ ದಿಸಾಥಾವ್ನ್ ಸಗ್ಳ್ಯಾಂನಿ ಆಪ್ಲ್ಯಾ ಆಂಗ್ಡಿಂನಿ ಎಕೇಕ್ ತೊಣ್ಕೊ ದವರ್‍ನ್ ಘೆತ್ಲೊ. ತೊಣ್ಕೊ ಪಳೆವ್ನ್ ಗೊರ್‍ವಾಂನಿ ಆಂಗ್ಡಿಕುಶಿನ್ ಯೆಂವ್ಚೆಂ ಉಣೆಂ ಕೆಲೆಂ. ಪೂಣ್ ಬಸ್ಟ್ಯಾಂಡ್ ಮಾತ್ರ್ ಶೆಣಾ-ಮುತಾನ್ ಗಲೀಜ್ ಜಾವ್ನ್ ಕೊಣೆಯ್ ತಾಚೆಭಿತರ್ ಪಾಂಯ್ ದವರಿನಾತ್ಲೆಪರಿಂ ಜಾಲ್ಲೆಂ. ಎಕಾ ದೊನ್ಪರಾಂ ಅಬ್ಬು ಬ್ಯಾರಿನ್ ಎಕಾ ಗೊರ್‍ವಾಕ್ ತೊಣ್ಕ್ಯಾಂತ್ ಮಾರ್‍ನ್ ಬಡವ್ನ್ ಧಾಂವ್ಡಾವ್ನ್ ವ್ಹರ್‍ಚೆಂ ದುಸ್ರ್ಯಾ ಅಂಗ್ಡಿಗಾರಾಂನಿ ಪಳೆಲೆಂ. ತಾಚ್ಯಾ ಮಾರಾಂಕ್ ಗಾಯ್ ಭಿಂಯಾನ್ ಹಾಂಬೆತ್ ಧಾಂವ್ತಾಲಿ. ಅಬ್ಬುನ್ ಏಕ್ ಫರ್ಲಾಂಗ್‌ಭರ್ ಧಾಂವ್ಡಾವ್ನ್, ಪುರೊ ಜಾವ್ನ್ ಆಪ್ಲ್ಯಾ ಕೊಲರಾ ಪಂದ್ಲೊ ತುವಾಲೊ ಕಾಡ್ನ್ ಘಾಮ್ ಪುಸಿತ್ತ್, ಆನಿಕಾ ಹಾತಾಂತ್ ತೊಣ್ಕೊ ತೆಂಕಿತ್ತ್ ಉಸ್ವಾಸ್ ಸೊಡಿತ್ತ್ ಪಾಟಿಂ ಯೆಂವ್ಚ್ಯಾ ತಾಕಾ ಮೋಹಿನಿ ವಿಲಾಸಚ್ಯಾ ರಾಮ್ ಭೊಟಾನ್ ಆಪವ್ನ್, “ವ್ಹಯ್‌ಯೇ ಅಬ್ಬು, ತುವೆಂ ಅಶೆಂ ತ್ಯಾ ತೋಂಡ್ ಯೇನಾತ್‌ಲ್ಲ್ಯಾ ಗಾಯೆಕ್ ಅಶೆಂ ಮಾರ್‍ಚೆಂ ಸಮಾಯೇ? ತಾಕಾ ಬೂದ್ ಆಸಾಯೇ? ಹಿ ಚೂಕ್ ನ್ಹಯ್‌ವೇ?” ಅಶೆಂ ಮ್ಹಳೆಂ. ಪಯ್ಲೆಂಚ್ ಪುರೊ ಜಾಲ್ಲ್ಯಾ ಅಬ್ಬುಚೊ ರಾಗ್ ತಕ್ಲೆಕ್ ಚಡ್ಲೊ. “ಖಂಚಿ ಚೂಕ್ ಭೊಟಾಮಾ, ಯೇ ಥಂಯ್ ಪಳೆ. ತುಕಾ ಮ್ಹಣೊನ್ ಸಾಮಾನ್ ಬಾಂದುನ್ ಎಕಾ ಭಾಟಿಯೆಂತ್ ಭರ್‍ನ್ ಸೊಪ್ಯಾರ್ ದವರ್‍ನ್ ನಮಾಜ್ ಕರುಂಕ್ ಮ್ಹಣ್ ರಾವ್‌ಲ್ಲೊ ತಿತ್ಲೆಂಚ್. ಖಂಯ್ ಥಾವ್ನ್ ಆಯ್ಲಿಗೀ ಹಿ ಮಾರ್, ಭಾಟಿ ವೋಡ್ನ್ ಘಾಲ್ನ್ ತಾಂತ್ಲೆಂ ಮಯ್ದಾ ಪೀಟ್ ಸಗ್ಳ್ಯಾ ರಸ್ತ್ಯಾರ್ ಶಿಂಪ್ಡಾಯ್ಲಾಂ. ಪಳೆ ಪಂದ್ರಾ ಕಿಲೊ ಮಯ್ದಾ. ಮ್ಹಜೆಂ ಪೋಟ್ ಜಳ್ತಾ. ಹಿ ಚೂಕ್‌ಗೀ? ತುಂ ಜಾಲ್ಯಾರ್ ಸೊಡ್ತೊಯ್‌ಗೀ?” “ತಶೆಂ ನ್ಹಯ್ ಅಬ್ಬು, ತಾಕಾ ಕಳ್ತಾಯೇ? ತಾಕಾ ಬೂದ್ ಆಸಾಯೇ? ತೆಂ ಗೊರುನೇ” ತಾಕಾ ಬೂದ್ ನಾ ತರ್ ಪೊಸ್ತೆಲ್ಯಾಕ್ ನಾಕಾಯೇ? ಗೊರ್‍ವಾಂ, ಬೊಕ್ರೆ, ಸುಣಿ, ದುಕೊರ್ ಅಸಲ್ಯಾ ಪೊಸ್ಕ್ಯಾ ಮೊನ್ಜಾತಿಂಕ್ ಘರಾಂತ್ ಬಾಂದುನ್ ಘಾಲ್ನ್ ಪೊಸಿಜೆ. ಮಾರ್‍ಗಾಕ್ ಸೊಡುಂಕ್ ನ್ಹಜೊ ಮ್ಹಳ್ಳೆಂ ಕಾನೂನ್ ಆಸಾ ಗೊತ್ತಾಯೇ ತುಕಾ?” “ಕಾನೂನ್ ಆಸಾ ವ್ಹಯ್ ಸಾಯ್ಬಾ. ಉಪಾದ್ರ್ ದಿಲ್ಯಾರ್ ಗೊರ್‍ವಾಂಕ್ ದೊಡ್ಡೆಂತ್ ಬಾಂದಿಜೆ. ಮಾರುಂಕ್ ನ್ಹಜೊ ಮ್ಹಳ್ಳೆಂ ಕಾನೂನ್‌ಯಿ ಆಸಾ ಕಳ್ಳೆಂಮೂ ತುಕಾ” ಭೊಟಾನ್ ಚಾಳ್ವಲ್ಲ್ಯಾ ತಾಳ್ಯಾನ್ ಸಾಂಗ್ಲೆಂ. “ದೊಡ್ಡೆಕ್ ಬಾಂದಿಜೆಗೀ? ಪಳೆಯಾಂ ಧರ್‍ನ್ ದೀ ತಾಕಾ. ತ್ಯಾ ಗಾಯ್ರಾ ಮುಕಾರ್ ರಾವೊಂಕ್ ತುಕಾ ಧಯ್ರ್ ಆಸಾಗೀ? ಧಾ ಜಣ್ ಆಯ್ಲ್ಯಾರೀ ಧರುಂಕ್ ಸಾಧ್ಯ್ ನಾ ಗೊತ್ತಾಯೇ? ಹಾಂಡ್ಲ್ಯಾರ್ ಆಮಿ ಪಡ್ಚಾ…” ಹೊಟೆಲಾ ಸಮೊರ್ ಲೋಕ್ ಜಮ್ಚೊ ಪಳೆವ್ನ್ ಭೊಟ್ ಲೊವ್ ಭಿತರ್ ನಿಸರ್‍ಲೊ. ಥಂಯ್‌ಥಾವ್ನ್ ಅಬ್ಬು ಆಪ್ಲ್ಯಾ ಅಂಗ್ಡಿಕುಶಿನ್ ಚಮ್ಕತಾನಾ ಜವ್ಳೆ ವೆಪಾರಿ ಕಾಮ್ತಿನ್ “ಅಬ್ಬು ಚಿಕ್ಕೆಂ ಹಾಂಗಾ ಯೇ” ಮ್ಹಣ್ ಆಪಯ್ಲೆಂ. ತೊಣ್ಕೊ ಥಂಯ್ಚ್ ದವರ್‍ನ್ ಸೊಪೊ ಚಡೊನ್ ಬಸ್‌ಲ್ಲೊ ಅಬ್ಬು ಆನಿಕೀ ಫುಮಾರ್‍ತಾಲೊ. “ತುವೆಂ ತ್ಯಾ ಗಾಯೆಕ್ ಮಾರ್‌ಲ್ಲೆಂ ಭಾರೀ ಬರೆಂ ಜಾಲೆಂ. ತುಕಾ ಏಕ್ ಗಜಾಲ್ ಗೊತ್ತಾಯೇ ಅಬ್ಬು?” ಕಿತೆಂ ಮ್ಹಣ್ಚೆಪರಿಂ ಅಬ್ಬುನ್ ಕಾಮ್ತಿಚೆಂ ತೋಂಡ್ ಪಳೆಲೆಂ. “ಕಾಲ್ ಆಸಾನೇ, ದೊನ್ಪಾರಾಂ ಹಾಂವ್ ಭಿತರ್ ಬುತಿ ಜೇಂವ್ಕ್ ಬಸ್‌ಲ್ಲೊಂ. ಅರ್‍ದೆಂ ಜೆವಾಣ್ ಜಾತಾನಾ ಭಾಯ್ರ್ ಆವಾಜ್ ಜಾಲೊ. ಉಠೊನ್ ಪಳೆತಾಂ ತರ್ ಹಿಚ್ ಗಾಯ್ ಸಾಯ್ಬಾ, ಹಾಂವೆಂ ಭಾಯ್ರ್ ಉಮ್ಕಳಾಯಿಲ್ಲ್ಯಾ ಚುಡಿದಾರಾಚೊ ಪಾಂಯ್ ಅಕ್ರುಟ್ ಚಾಬ್‌ಲ್ಲೆಪರಿಂ ಚಾಬೊನ್ ಆಸಾ. ರಾಗಾನ್ ಮ್ಹಜೆ ಹಾತ್‌ಪಾಂಯ್ ಕಾಂಪೊಂಕ್ ಸುರು ಜಾಲೆ. ಉಶ್ಟ್ಯಾ ಹಾತಾಂತ್‌ಚ್ ತೊಣ್ಕೊ ಘೆವ್ನ್ ಭಾಯ್ರ್ ಯೇಜೆ ತರ್, ಕಶೆಂ ಕಳ್ಳೆಂಗೀ? ಚುಡಿದಾರ್ ವೋಡ್ನ್ ಧರ್‍ಣಿಕ್ ಘಾಲ್ನ್ ಧಾಂವ್ಲಿ. ಚುಡಿದಾರ್ ಪಳೆತಾಂ ತರ್ ಕಿತೆಂ ಪಳೆಂವ್ಚೆಂ ಸಾಯ್ಬಾ? ಮಾಸ್ಳಿ ಧರ್‍ಚ್ಯಾ ಜಾಳಾಪರಿಂ ಜಾಲಾಂ. ದೆಡ್ಶೆಂ ರುಪಯ್ ಲೊಸ್. ತೊ ಪೊಟಾ ಉಜೊ ಆನಿಕೀ ವ್ಹಚೊಂಕ್ ನಾ.” “ತುಕಾ ಆನಿಕ್ ಗಜಾಲ್ ಗೊತ್ತಾಯೇ ಅಬ್ಬು?” ಕಾಮ್ತಿನ್ ಘುಟ್ ಸಾಂಗ್ಚೆಪರಿಂ ಆಪ್ಲಿ ತಕ್ಲಿ ಅಬ್ಬುಚ್ಯಾ ಕಾನಾಲಾಗಿಂ ಹಾಡ್ಲಿ. “ತುಕಾ ಇತ್ಲಿ ಬೂದ್ ಸಾಂಗ್ಲಿನೇ ಹ್ಯಾ ಭೊಟಾನ್. ಕಾಲ್ ತಾಣೆ ಕೆಲ್ಲೆಂ ಕಾಮ್ ಗೊತ್ತಾಯೇ ತುಕಾ? ಕಾಲ್ ಎಕಾ ಮೋಟಾರ್ ಸಾಯ್ಕಲಾಕ್ ಹಿಚ್ ಗಾಯ್ ಆಡ್ ಯೇವ್ನ್, ಮೋಟಾರ್ ಸಾಯ್ಕಲಾಚೊ ಪಡೊನ್, ತಾಚೊ ಹಾತ್ ಮೊಡ್ನ್, ತಾಕಾ ಆಸ್ಪತ್ರೆಕ್ ಆಪವ್ನ್ ವ್ಹೆಲೊನೇ, ತೆಂ ಕಶೆಂ ಜಾಲೆಂ ಮ್ಹಣ್ ಗೊತ್ತಾಯೇ ತುಕಾ?” ನಾ ಮ್ಹಳ್ಳೆಪರಿಂ ಅಬ್ಬುನ್ ಕಾಮ್ತಿಚೆಂ ತೋಂಡ್ ಪಳೆಲೆಂ. “ಹೊಟ್ಲಾ ಪಾಟ್ಲ್ಯಾನ್ ಭೊಟಾಚಿ ಉದ್ಕಾಟಾಂಕ್ ಆಸಾನೇ. ಹಿ ಗಾಯ್ ತೋಂಡ್ ಘಾಲ್ನ್ ತಾಂತ್ಲೆಂ ಉದಾಕ್ ಪಿಯೆತಾಲಿ. ತೆಂ ಪಳೆಲ್ಲ್ಯಾ ಭೊಟಾನ್ ರಾಗಾನ್ ಘಡಾಯೆಚ್ಯಾ ಗೊಡ್ಕ್ಯಾನ್ (ಕೆಳಿಂ ಕಾಡ್ನ್ ಉರ್‌ಲ್ಲೊ ಘಡಾಯೆಚೊ ಸಗ್ಳೊ ದೇಂಟ್) ಗಾಯ್ಚ್ಯಾ ಪಾಟಿರ್ ಏಕ್ ವಾಜಯ್ಲೆಂ. ಗಾಯ್ ಭಿಂಯಾನ್ ಮಾರ್‍ಗಾರ್ ಆಡ್ ಧಾಂವ್ಲಿಂ. ಮೋಟಾರ್ ಸಾಯ್ಕಲಾಚೊ ಗಾಯ್ಕ್ ಆಪ್ಟೊನ್ ಪಡ್ಲೊ. ಹಿ ಘಡ್‌ಲ್ಲಿ ಗಜಾಲ್ ಹಾಂವೆಂ ಮ್ಹಜ್ಯಾ ದೊಳ್ಯಾಂನಿ ಪಳೆಲ್ಲಿ. ಭೆಶ್ಟೆಂ ನಿಶ್ಟುರ್ ಕಿತ್ಯಾಕ್ ಮ್ಹಣ್ ಕೊಣಾಯ್‌ಲಾಗಿಂ ಸಾಂಗೊಂಕ್ ನಾ… ಆತಾಂ ಪಳೆಲ್ಯಾರ್ ತುಕಾ ಬೂದ್ ಸಾಂಗ್ತಾ. ತಾಚೆಂ ಖಾಲಿ ಉದಾಕ್ ಮಾತ್ರ್ ಪಿಯೆಲ್ಲಿ. ಮ್ಹಜೆಂ, ದೆಡ್ಶೆಂ ರುಪ್ಯಾಂಚೆಂ ಚುಡಿದಾರ್, ತುಜೊ ಪಂದ್ರಾ ಕಿಲೊ ಮಯ್ದಾ. ಆಮಿ ಮಾರ್‍ಲ್ಯಾರ್ ಚೂಕ್…” “ಆಸೊಂದಿ ಸೊಡ್ ತಿ ಗಜಾಲ್… ತೆದಾಳಾ ರಾಗಾನ್ ಮಾರ್‍ಲೆಂ… ಆತಾಂ ಕಿತ್ಯಾಕ್ ಮಾರ್‍ಲೆಂ ಕೊಣ್ಣಾ ಮ್ಹಣ್ ಬೆಜಾರ್ ಜಾತಾ. ಸಗ್ಳೆಯ್ ಬೂದ್ ಸಾಂಗೊಂಕ್‌ಚ್ ಯೆತಾತ್. ಆಮ್ಚೆ ಕಶ್ಟ್ ದೂಕ್ ಕೊಣಾಕ್‌ಯಿ ಸಮ್ಜನಾ” ಮ್ಹಣ್ ಅಬ್ಬು ಮೆಟಾಂ ದೆಂವೊನ್ ಭಾಯ್ರ್ ಸರ್‍ಲೊ. ತೊ ವೆತಾನಾ ಕಾಮ್ತಿ ಮ್ಹಣಾಲೊ “ಹಿ ಗಜಾಲ್ ಆಮ್ಚೆ ಭಿತರ್‌ಚ್ ಆಸೊಂದಿ. ಕೊಣಾಯ್‌ಲಾಗಿಂ ತೋಂಡ್ ಸೊಡಿನಾಕಾ ಹ್ಞಾಂ..? ಆನಿ ತಿ ಗಾಯ್ ಆಸಾನೇ ಹ್ಯಾ ಕುಶಿನ್ ಪಾಟ್ ಸಯ್ತ್‌ಯಿ ದಾಕಯ್ನಾ. ಪಳೆ ಜಾಯ್ ಜಾಲ್ಯಾರ್…” ಹ್ಯಾ ಘಡಿತಾ ಉಪ್ರಾಂತ್ ಥೊಡ್ಯಾಂನಿ ಅಬ್ಬುಕ್ ಏಕ್ ಥರ್ ಪಳೆಂವ್ಕ್ ಸುರು ಕೆಲೆಂ. ಉಲವ್ಣೆಂ, ಸಳ್ಗಿ ಉಣೆಂ ಕೆಲ್ಲೆಂ ತಾಚ್ಯಾ ಗುಮಾನಾಕ್ ವ್ಹಚನಾಸ್ತಾಂ ರಾವ್ಲೆನಾ. ಮೋಹಿನಿ ವಿಲಾಸಚ್ಯಾ ಭೊಟಾನ್ ಹಾಚ್ಯಾ ಆಂಗ್ಡಿಚೊ ಸಾಮಾನ್ ವ್ಹರ್‍ಚೊ ರಾವಯಿಲ್ಲೊ. ಉಲವ್ಣೆಂಯ್ ಉಣೆಂ ಕೆಲ್ಲೆಂ. ಉಪ್ರಾಂತ್ ಮಯ್ನೊ ಉತ್ರಲ್ಯಾರ್‌ಯಿ ಖಂಚಿಂ ಗೊರ್‍ವಾಂಯ್ ತೆವ್ಶಿನ್ ಆಯ್ಲಿಂನಾಂತ್. ಅಂಗ್ಡಿಗಾರಾಂಕ್ ಗೊರ್‍ವಾಂಚಿ ವಿಸರ್ ಪಡ್ಲಿ. ತಾಂಚೆ ತೊಣ್ಕೆಯ್ ಕೊನ್ಶಾಂತ್ ಉರ್‍ಲೆ. ಎಕೆ ಸಕಾಳಿಂ ಮೋಹಿನಿ ವಿಲಾಸಾಚ್ಯಾ ರಾಮ್‌ಭೊಟಾನ್ ಹೊಟೆಲ್ ಉಗ್ತೆಂ ಕರ್‍ತಾನಾ ಏಕ್ ಗಾಯ್ ರವಿಯಣ್ಣಚ್ಯಾ ಆಂಗ್ಡಿ ಮುಕಾರ್ ಉಬಿ ಆಸಾ. ತೊ ತೆಂ ಪಳೆವ್ನ್‌ಯಿ ಪಳೆನಾತ್ಲೆಪರಿಂ ‘ಮ್ಹಾಕಾ ಕಿತ್ಯಾಕ್’ ಮ್ಹಣ್ ಭಿತರ್ ಗೆಲೊ. ತವಳ್ ಖಂಚ್ಯೊಯಿ ಆಂಗ್ಡಿ ಉಗ್ತ್ಯೊ ಜಾಂವ್ಕ್ ನಾತ್‌ಲ್ಲ್ಯೊ. ಉಪ್ರಾಂತ್ ಆಯಿಲ್ಲೊ ಫುಲಾಂಚೊ ಶಂಕರ. ತೊಯಿ ಗಾಯ್ಚ್ಯಾ ತಳ್ಳೆಕ್ ವ್ಹಚನಾಸ್ತಾನಾ ಆಪ್ಲಿ ಆಂಗಡ್ ಉಗ್ತಾವ್ನ್ ಬಸ್ಲೊ. ಹಳ್ತಾರ್ ಎಕೇಕ್‌ಚ್ ಆಂಗ್ಡಿ ಉಗ್ಡುಂಕ್ ಲಾಗ್ಲ್ಯೊ. ರವಿಯಣ್ಣ ಆಯಿಲ್ಲೊಚ್ ಆಪ್ಲ್ಯಾ ಆಂಗ್ಡಿ ಬಾಗ್ಲಾರ್ ಆಸ್‌ಲ್ಲ್ಯಾ ಗಾಯ್ಕ್ ಧಾಂವ್ಡಾಂವ್ಕ್ ಪಳೆಲಾಗ್ಲೊ. ಪೂಣ್ ತಿ ಹಾಲ್ಲಿ ನಾ. ತಿ ಘಡ್ಯೆಕ್ ಏಕ್ ಪಾವ್ಟಿಂ ತಕ್ಲಿ ಘುಂವ್ಡಾಯಿತ್ತ್ ಹಾಂಬೆತಾಲಿ. ಶಿಮ್ಟಿ ಭಿಜಾವ್ನ್, ಪಾಟ್ಲೊ ಪಾಂಯ್ ಉಡೊವ್ನ್, ಆಂಗ್ ಫಾಪುಡ್ನ್ ಘುರ್‍ಮೆತಾಲಿ. ರವಿಯಣ್ಣನ್ ಆಪ್ಲೊ ತೊಣ್ಕೊ ಹಾಡ್ನ್ ಹಯ್ ಹಯ್ ಕರ್‍ನ್ ಧರ್‍ಣಿಕ್ ಬಡಯ್ಲ್ಯಾರೀ ಗಾಯ್ ಹಾಲನಾ. ಆಪ್ಲ್ಯಾ ಆಂಗ್ಡಿ ಬಾಗ್ಲಾರ್ ರಾವೊನ್ ಪಳೆಂವ್ಚೊ ಅಬ್ಬು ದೆಂವೊನ್ ಯೇವ್ನ್ “ರವಿಯಣ್ಣ ಹ್ಯಾ ಗಾಯೆಕ್ ಕಾಂಯ್ ತರೀ ಜಾಲಾಂ” ಮ್ಹಣ್ ಪರೀಕ್ಷಾ ಕರ್‍ಚೆಪರಿಂ ಭೊಂವಾಡೊ ಕಾಡಿಲಾಗ್ಲೊ. ತಿತ್ಲ್ಯಾರ್ ಮೊಂತುಯಿ ಯೇವ್ನ್ ಗಾಯೆಚಿ ಪಾಟ್ ಪೊಶೆಲಾಗ್ಲೊ. “ಅಬ್ಬು, ಗಾಯ್ ಗಾಬ್ ಆಸಾ. ದೂಕ್‌ಯಿ ಸುರು ಜಾಲ್ಯಾ ಕೊಣ್ಣಾ. ವಾಸ್ರುಂ ಘಾಲ್ಚೆಂ ಲಕ್ಷಣ್ ದಿಸ್ತಾ” ಮ್ಹಣಾಲೊ. ತಿತ್ಲ್ಯಾರ್ ಕಾಮ್ತಿ ಆನಿ ರಾಮ್‌ಭೊಟ್‌ಯಿ ಯೇವ್ನ್ ಪಾವ್ಲೆ. “ವ್ಹಯ್ ದೂಕ್ ಸುರು ಜಾಲ್ಯಾ. ಆನಿ ಅರ್‍ದ್ಯಾ-ಎಕಾ ವೊರಾಭಿತರ್ ವಾಸ್ರುಂ ಘಾಲುಂಕ್ ಪುರೊ” ಗಾಯೆಚಿ ಪಾಟ್ ಪೊಶೆತ್ತ್ ಮ್ಹಣಾಲೊ ಕಾಮ್ತಿ. “ಹಾಂಗಾ ನಾಕಾ ಆಂಗ್ಡಿ ಮುಕಾರ್. ಲೋಕ್ ಯೇವ್ನ್ ವ್ಹಚೊನ್ ಆಸ್ತಾ. ವೋ ಥಂಯ್ ಚಿಂಚೆ ರುಕಾಮುಳಾ ಬಾಂದ್ಯಾಂ. ಇಲ್ಲೊ ಆಡೊಸ್ ಕರ್‍ಯಾಂ. ಕಿತೆಂ ಮ್ಹಣ್ತಾತ್?” ಅಬ್ಬುನ್ ಸಲಹಾ ದಿಲಿ. ತಾಚಿ ಸಲಹಾ ಸಗ್ಳ್ಯಾಂನಿ ಮಾಂದ್ಲಿ. ಅಬ್ಬುನ್ ಗಾಯೆಚಿ ಗೊಮ್ಟಿ ಪೊಶೆವ್ನ್ ಶಿಂಗಾಂ ಧರ್‍ನ್ ವೊಡ್ಲೆಂ. ಕಾಮ್ತಿನ್, ಮೊಂತುನ್ ಪಾಟ್ ಪೊಶೆತ್ತ್ ಮುಕಾರ್ ಲೊಟ್ಲೆಂ. ಉಹೂಂ ಗಾಯ್ ಏಕ್ ಮೇಟ್‌ಯಿ ಕಾಡಿನಾ. ತಿತ್ಲ್ಯಾರ್ ರಾಮ್‌ಭೊಟಾನ್ ಏಕ್ ದೊರಿ ಹಾಡ್ನ್ ಗಾಯೆಚ್ಯಾ ಗೊಮ್ಟೆಕ್ ಘಾಲ್ನ್ ವೊಡುಂಕ್ ಸುರು ಕೆಲೆಂ. ಉರ್‌ಲ್ಲ್ಯಾಂನಿ ಪೊಶೆವ್ನ್ ಮುಕಾರ್ ಲೊಟುನ್ ಕಶೆಂಯ್ ಗಾಯೆಕ್ ಚಿಂಚೆರುಕಾಮುಳಾ ಬಾಂದ್ಲೆಂ. ಅಬ್ಬುನ್ ಏಕ್ ವ್ಹಡ್ಲಿ ಗೋಣಿ ಹಾಡ್ಲಿ. ತಾಂತುಂ ಏಕ್ ಆಡೊಸ್ ಕೆಲೊ. ಗಾಯೆಚೆ ವಳ್ವಳೆ ಘಡಿಯೆನ್ ಘಡಿ ಚಡತ್ ಗೆಲೆ. “ಕಸಲೆಗೀ ತೊಂದ್ರೆ ಆಸ್ಚೆಪರಿಂ ದಿಸ್ತಾತ್. ಕೊಣಿ ಮಾಹೆತ್ ಆಸ್‌ಲ್ಲ್ಯಾಂಕ್ ಆಪಂವ್ಚೆಂ ಬರೆಂ.” ಮೊಂತುನ್ ಆಪ್ಲೊ ಆನ್ಬೀಗ್ ಸಾಂಗ್ಲೊ. “ನೋಣಯ್ಯ ಆಸಾ. ತೊ ಗೊರ್‍ವಾಂಕ್ ಗಾಂವ್ಟಿ ಒಕಾತ್ ದಿತಾ. ತಾಕಾ ಆಪಯಾಂ”. ಕಾಮ್ತಿನ್ ಸಲಹಾ ದಿಲಿ. ಥೊಡ್ಯಾಚ್ ಮಿನುಟಾಂನಿ ನೋಣಯ್ಯ ಪಾವ್ಲೊ. ಗಾಯೆಚಿ ಪರೀಕ್ಷಾ ಕೆಲಿ. “ದೂಕ್ ಸುರು ಜಾಲ್ಯಾ. ಪೂಣ್ ವಾಸ್ರುಂ ಭಾಯ್ರ್ ಯೆಂವ್ಚೆಂ ಲಕ್ಷಣ್ ದಿಸನಾ. ಕಾಂಯ್ ವ್ಹಡ್ ತೊಂದ್ರೆ ಆಸಜೆ. ತುಮಿ ಗೋಡಾಕ್ಟ್ರಾಕ್ ಆಪಯಿಲ್ಲೆಂ ಬರೆಂ. ನಾ ತರ್ ಗಾಯೆಚ್ಯಾ ಜಿವಾಕ್ ಅಪಾಯ್ ಆಸಾ”. ಮ್ಹಣಾಲೊ. ಸರ್‍ವಾಂನಿ ಮೆಳೊನ್ ಸರ್‍ಕಾರಿ ದಾಕ್ತೆರಾಚೊ ಫೊನ್ ನಂಬರ್ ಸೊದುನ್ ತಾಚೊ ಸಂಪರ್‍ಕ್ ಕೆಲೊ. “ಮ್ಹಜೆಲಾಗಿಂ ಗಾಡಿ ನಾ. ಗಾಡಿ ಧಾಡ್ಲ್ಯಾರ್ ಯೆತಾಂ” ಅಶಿ ಜಾಪ್ ಮೆಳ್ಳಿ. ಅಬ್ಬು ತಕ್ಷಣ್ ಭಾಡ್ಯಾಚೆಂ ಕಾರ್ ಕರ್‍ನ್ ಗೆಲೊ. ದಾಕ್ತೆರ್ ಕಾರಾಥಾವ್ನ್ ದೆಂವ್‌ಲ್ಲೊಚ್, ಗಾಯೆಚೆಂ ಕಪಾಲ್ ಆಪಡ್ನ್ ಭಕ್ತಿನ್ ನಮಸ್ಕಾರ್ ಕರ್‍ನ್ ವಿಚಾರ್‍ಲೆಂ. “ಕೊಣಾಚಿ ಗಾಯ್ ಹಿ”? “ಹ್ಯಾ ಗಾಯೆಕ್ ವಾರೆಸ್ದಾರ್ ನಾಂತ್ ಸರ್. ಆಮಿ ಸಕಾಳಿಂ ಯೆತಾನಾ ಹಾಂಗಾ ಉಬಿ ಆಸ್‌ಲ್ಲಿ” ಕಾಮ್ತಿನ್ ಮ್ಹಳೆಂ. ದಾಕ್ತೆರಾನ್ ಗಾಯೆಚಿ ಪರೀಕ್ಷಾ ಕೆಲಿ. “ವ್ಹಡ್ಲೆ ತೊಂದ್ರೆ ಆಸ್ಚೆಪರಿಂ ದಿಸ್ತಾತ್. ಆನಿ ಅರ್‍ದ್ಯಾ ವೊರಾಭಿತರ್ ಕಾಮ್ ಜಾಯ್ಜೆ. ನಾ ತರ್ ಗಾಯೆಚ್ಯಾ ಜಿವಾಕ್ ಅಪಾಯ್ ಆಸಾ. ತುಮಿ ಸರ್‍ವ್ ಭಾಯ್ರ್ ವ್ಹಚಾ. ಮ್ಹಾಕಾ ಇಲ್ಲೆಂ ಹುನ್ ಉದಾಕ್ ಜಾಯ್” ದಾಕ್ತೆರಾನ್ ವಿಚಾರ್‍ಲೆಂ. ಅಬ್ಬು ರಾಮ್‌ಭೊಟಾಚ್ಯಾ ಹೊಟ್ಲಾತೆವ್ಶಿಂ ಧಾಂವ್ಲೊ. “ಭೊಟಾಮಾ ಏಕ್ ತೊಪ್ಲೆಂ ಹುನ್ ಉದಾಕ್ ಜಾಯ್” ಮ್ಹಣೊನ್ ಬೊಲ್ಸಾಕ್ ಹಾತ್ ಘಾಲಿತ್ತ್ “ಪಯ್ಶೆ ಕಿತ್ಲೆ?” ಮ್ಹಣಾಲೊ. ಭೊಟಾನ್ ತಾಕಾ ಏಕ್ ಪಾವ್ಟಿಂ ದೊಳೆ ಉರ್‍ಕುಟಾವ್ನ್ ಪಳೆಲೆಂ. “ಪಳೆ ಅಬ್ಬು, ತುಜೆಂ ಹೆಂ ಪೆದಾಮ್ ಆಸಾನೇ ತೆಂಚ್ ಮ್ಹಾಕಾ ಜಾಯ್ನಾ. ತುಜೊ ಹೊ ಹಂಕಾರ್ ಆಸಾನೇ ತೊ ತುವೆಂ ಸೊಡಿಜೆ ಕಳ್ಳೆಂಯೆ… ಹಾಂವ್‌ಯಿ ಮನಿಸ್ ಸಾಯ್ಬಾ. ಮ್ಹಜೆಲಾಗಿಂಯ್ ಮನ್ಶಾಪಣ್ ಆಸಾ ಕಳ್ಳೆಂಯೆ. ವ್ಹಚ್… ತುಂ ವ್ಹಚ್. ಉದಾಕ್ ಹಾಂವ್ ಧಾಡ್ನ್ ದಿತಾಂ” ಮ್ಹಣಾಲೊ ವ್ಹಡ್ಲ್ಯಾ ತಾಳ್ಯಾನ್. ಅಬ್ಬು ಥಂಡ್ ಪಡ್ಲೊ. ಮಾಗಿರ್ ಲೋವ್ ತಾಳ್ಯಾನ್ “ಜಾಯ್ತ್ ಭೊಟಾಮಾ ಜಾಯ್ತ್… ಚೂಕ್ ಜಾಲಿ ಮಾಫ್ ಕರ್… ಆನಿ ದಾಕ್ತೆರಾಕ್ ಬರಿ ಚ್ಹಾ ಆನಿ ಖಾಂವ್ಕ್ ಧಾಡುಂಕ್ ವಿಸ್ರನಾಕಾ” ಮ್ಹಣ್ ಪಾಟಿಂ ಪರ್‍ತಾಲೊ. ದಾಕ್ತೆರಾನ್ ದಿಲ್ಲೊ ವೇಳ್ ಲಾಗಿಂ ಪಾವ್ತಾನಾ ಸಗ್ಳೆ ಆಪ್ಲೆಂ ಕಾಮ್ ಸೊಡ್ನ್ ಗಾಯೆಕ್ ಬಾಂದ್‌ಲ್ಲ್ಯಾ ಆಡೊಸಾಲಾಗಿಂ ಪಾವ್ಲೆ. ಭಿತರ್ ಥಾವ್ನ್ ಗಾಯೆಚಿ ಹಾಂಬೆವ್ಣಿ ಕಾಳಿಜ್ ಶಿಂದ್ಚೆಪರಿಂ ಆಯ್ಕಾತಾಲಿ. ಅಬ್ಬುನ್ ಗೊಣ್ಯೆಚ್ಯಾ ಇಡ್ಯಾಂತ್ಲ್ಯಾನ್ ತಿಳ್ಳೆಂ. ಗಾಯೆಚಿ ಸಗ್ಳಿ ಕೂಡ್ ಕಾಂಪೊನ್ ಆಸಾ. ದಾಕ್ತೆರಾಚೆಂ ಪ್ರಯತ್ನ್ ಭರಾನ್ ಚಾಲು ಆಸ್‌ಲ್ಲೆಂ. ತಾಚೆಂ ನ್ಹೆಸಣ್ ಥಂಡ್‌ಮುದೊ ಜಾಲ್ಲೆಂ. ದಾಕ್ತೆರಾನ್ ದಿಲ್ಲೊ ವೇಳ್ ಉತ್ರೊನ್ ಆಸ್‌ಲ್ಲೊ. ಆತಾಂ ಕಾಮ್ತಿನ್ ಗೊಣ್ಯೆ ಇಡ್ಯಾಂತ್ಲ್ಯಾನ್ ತಿಳ್ಳೆಂ. ಗಾಯೆಚ್ಯಾ ಗರ್‍ಭಾಥಾವ್ನ್ ವಾಸ್ರುಂ ಭಾಯ್ರ್ ಯೇವ್ನ್ ಆಸ್‌ಲ್ಲೆಂ. ವಾಸ್ರುಂ ಭಾಯ್ರ್ ಯೇವ್ನ್ ಆಸಾ ಮ್ಹಣ್ ಅಬ್ಬುಚ್ಯಾ ಕಾನಾಂತ್ ಪುಸ್ಪುಸೊನ್ ಅಸ್ಡ್ಯೊ ಪಾಪ್ಡಿನಾಸ್ತಾಂ ಪರತ್ ಪಳೆಲಾಗ್ಲೊ. ಫುಡ್ಲ್ಯಾ ದೋನ್ಂಚ್ ಮಿನುಟಾಂಭಿತರ್ ವಾಸ್ರುಂ ಧರ್‍ಣಿರ್ ಆಸ್‌ಲ್ಲೆಂ. ಸರ್‍ವಾಂನಿ ದೊಳೆ ಧಾಂಪುನ್ ಬಳಾನ್ ಉಸ್ವಾಸ್ ಸೊಡ್ಲೊ. ತಾಂಚ್ಯಾ ತೊಂಡಾರ್ ಹಾಸೊ ಉದೆಲ್ಯೊ. ಸರ್‍ವಾಂನಿ ದಾಕ್ತೆರಾಚಿ ವ್ಹಡ್ವಿಕಾಯ್ ಗಾಜಯ್ಲಿ. ಮೊಂತುನ್ ರುಕಾಮುಳಾ ದಾಕ್ತೆರಾಕ್ ಕದೆಲ್ ಘಾಲೆಂ. ರಾಮ್‌ಭೊಟಾನ್ ಆಪ್ಲ್ಯಾ ಚೆಡ್ಯಾಕ್ ಆಪವ್ನ್ ಸ್ಪೆಶಲ್ ಕಾಫಿ ಆನಿ ಮಸಾಲೆದೋಸೆ ಹಾಡುಂಕ್ ಫರ್‍ಮಾಯ್ಲೆಂ. ಅಬ್ಬು ಹಸನಬ್ಬಚ್ಯಾ ಆಂಗ್ಡಿಥಾವ್ನ್ ಪೊತೆಂಭರ್ ಫಳಾಂ ಹಾಡ್ನ್ ಆಯ್ಲೊ. ದಾಕ್ತೆರಾನ್ ವಾಸ್ರಾಕ್ ಪಾಂಚ್ ಪಾಂಯ್ ಮ್ಹಣ್ತಾನಾ ತಾಂಕಾಂ ಸರ್‍ವಾಂಕ್ ಆಜ್ಯಾಪ್. ಹೆಂ ವಿಚಿತ್ರ್ ವಾಸ್ರುಂ ಪಳೆಂವ್ಕ್ ರುಕಾಮುಳಾ ಲೊಕಾವ್ಹಾಳೊಚ್ ಯೇಂವ್ಕ್ ಸುರು ಜಾಲೊ. ದಾಕ್ತೆರ್ ಭಾಯ್ರ್ ಸರ್‍ಲೊ. ಅಬ್ಬು ಕಾರ್ ಹಾಡ್ನ್ ಆಯ್ಲೊ. ಆಪ್ಣೆಂ ಘೆತ್‌ಲ್ಲ್ಯಾ ಫಳಾಂಚೆಂ ಪೊತೆಂ ತಾಣೆಂ ಪಾಟ್ಲ್ಯಾ ಸಿಟಿರ್ ದವರ್‍ಲೆಂ. ತೆದಾಳಾಚ್ ರಾಮ್‌ಭೊಟಾಕ್ ಏಕ್ ಆಲೊಚನ್ ಆಯ್ಲಿ. ತಾಣೆಂ ಅಬ್ಬುಕ್ ಆನಿ ಕಾಮ್ತಿಕ್ ಚಿಕ್ಕೆಂ ಪಯ್ಸ್ ವ್ಹರ್‍ನ್ “ಆಮಿ ದಾಕ್ತೆರಾಕ್ ಕಾಂಯ್ ಇಲ್ಲೊ ದುಡು ಕವರಾಂತ್ ಘಾಲ್ನ್ ದಿಯಾಂಗೀ? ಮಸ್ತ್ ಕಶ್ಟಾಲಾ ಬಾವ್ಡೊ” ಮ್ಹಣ್ ವಿಚಾರಿಲಾಗ್ಲೊ. “ತಶೆಂ ದಿಲ್ಯಾರ್ ಲೋಂಚ್ ಮ್ಹಣ್ ಕಾಂಯ್ ಬೆಜಾರ್ ಪಾವ್ಲ್ಯಾರ್? ಕಿತೆಂ ಮ್ಹಣ್ತಾಯ್ ಅಬ್ಬು?” ಕಾಮ್ತಿನ್ ಅಬ್ಬುಚೆಂ ತೋಂಡ್ ಪಳೆಲೆಂ. “ದೀಂವ್ಕ್ ಮ್ಹಾಕಾಯ್ ಮನ್ ಆಸಾಮೂ. ಪೂಣ್ ಸರ್‍ಕಾರಿ ದಾಕ್ತೆರ್‌ನೇ. ಆಮಿ ದೀವ್ನ್ ತಾಣೆ ನಾಕಾ ಮ್ಹಳ್ಯಾರ್? ಪರ್‍ತ್ಯಾನ್ ಆಮ್ಕಾಂಚ್ ಘುಸ್ಪಡ್. ಕಿತೆಂ ಮ್ಹಣ್ತಾತ್? ನಿಮಾಣೆಂ, ಆಡೆಯ್ಶಿಂ ರುಪಯ್ ದಿಂವ್ಚೆ, ಕಾರಾರ್ ದಾಕ್ತೆರಾಸವೆಂ ವ್ಹಚೊನ್ ತಾಕಾ ಆಸ್ಪತ್ರೆಂತ್ ದಿಂವ್ಚೆ, ತೆ ಪಯ್ಶೆ ಆನಿ ಕಾರಾಚೆಂ ಭಾಡೆಂ ತೆಗಾಂಯ್ನಿ ವಾಂಟುನ್ ಘಾಲ್ಚೆ ಮ್ಹಣ್ ಭೊಟಾನ್ ನಿರ್‍ಧರ್‍ಸಿಲೆಂ. ಸರ್‍ವಾಂನಿ ದಾಕ್ತೆರಾಕ್ ಕಾರಾ ಪರ್‍ಯಾಂತ್ ಪಾಯ್ಲೆಂ. ಅಬ್ಬು ಆಡೆಯ್ಶಿಂ ರುಪಯ್ ಎಕಾ ಕವರಾಂತ್ ಘಾಲ್ನ್, ಬೊಲ್ಸಾಂತ್ ದವರ್‍ನ್ ಕಾಮ್ತಿಸವೆಂ ಕಾರಾರ್ ಚಡ್ಲೊ. ಆಸ್ಪತ್ರೆಕ್ ಪಾವ್‌ಲ್ಲೆಂಚ್ “ಮ್ಹಾಕಾ ಬರೆಂ ಜಾಯ್ನಾ ಸಾಯ್ಬಾ, ಪಯ್ಶೆ ತುಂಚ್ ದೀ” ಮ್ಹಣ್ ಅಬ್ಬು ಕಾಮ್ತಿಲಾಗಿಂ ಘುಣ್ಗುಣ್ಲೊ. “ಪಯ್ಶೆ ದೀನಾ ತರೀ ವ್ಹಡ್ ನ್ಹಯ್, ಹಾಂವ್ ಪುಣಿ ಖಂಡಿತ್ ದಿಂವ್ಚೊ ನಾ” ಕಾಮ್ತಿನ್ ಖಡಾಖಡ್ ಸಾಂಗ್ಲ್ಯಾ ಉಪ್ರಾಂತ್ ಉಪಾವ್ ನಾಸ್ತಾನಾ “ಜಾಲ್ಲೆಪರಿಂ ಜಾತಾ. ದೀವ್ನ್ ಸೊಡ್ಚೆಂ” ಅಬ್ಬುನ್ ನಿರ್‍ಧಾರ್ ಕೆಲೊ. ದಾಕ್ತೆರಾನ್ ದೊಗಾಂಯ್ಕೀ ಕದೆಲಾಂ ದೀವ್ನ್, ಫ್ಯಾನ್ ಘಾಲ್ನ್ ಆಪ್ಲ್ಯಾ ಜಾಗ್ಯಾರ್ ಬಸ್ಲೊ. “ತುಮ್ಚೊ ವ್ಹಡ್ಲೊ ಉಪ್ಕಾರ್ ದಾಕ್ತೆರಾಬಾ. ದೋನ್ ಜೀವ್ ಉರಯ್ಲೆ. ತುಮಿ ನ್ಹಯ್ ತರ್ ಆಜ್ ತಿ ಗಾಯ್ ವಾಂಚ್ತಿ ನಾ”. ಕಾಮ್ತಿನ್ ಉಪ್ಕಾರ್ ಬಾವುಡ್ಲೊ. “ಹಾಂತುಂ ಮ್ಹಜೆಂ ವ್ಹಡ್ಪಣ್ ಕಾಂಯ್ ನಾ. ಸಗ್ಳೆಂ ದೆವಾಚೆಂ. ಹಾಂವೆಂ ಮ್ಹಜೆಂ ಕಾಮ್ ಕೆಲೆಂ. ತುಮಿ ತುಮ್ಚೆಂ ಕಾಮ್ ಕೆಲೆಂ ತಿತ್ಲೆಂಚ್” ಮ್ಹಣಾಲೊ ದಾಕ್ತೆರ್. ಅಬ್ಬುನ್ ಕಾಂಪೆರ್‍ಯಾ ಹಾತಾಂನಿ ಕವರ್ ಭಾಯ್ರ್ ಕಾಡ್ಲೆಂ. “ದಾಕ್ತೆರಾಬಾ ತುಮಿ ಚೂಕ್ ಚಿಂತುಂಕ್ ನ್ಹಜೊ. ಹಿ ಆಮ್ಚಿ ಲ್ಹಾನ್ ಕಾಣಿಕ್. ಘೆಜೆ” ಮ್ಹಣಾತ್ತ್ ಕವರ್ ದಿಲೆಂ. ದಾಕ್ತೆರಾನ್ ಕವರ್ ಘೆವ್ನ್ ಘುಂವ್ಡಾವ್ನ್ ಪಳೆಲೆಂ. ಉಗ್ತಾವ್ನ್ ಪಳೆಲೆಂ. ನೋಟ್ ದಿಸ್ತಾಲೆ. “ಕಿತ್ಲೆ ಆಸಾತ್ ಹಾಂತುಂ?” ಅಬ್ಬು ಕಾಲುಬುಲು ಜಾಲೊ. ತಾಚೊ ಗಳೊ ಸುಕ್ಲೊ. “ಕಾಂಯ್ ಚಡುಣೆಂ ಜಾಲಾಂ ತರ್ ಭೊಗ್ಶಿಯಾ. ಹೊ ಲೋಂಚ್ ನ್ಹಯ್. ಆಮ್ಚ್ಯಾ ಮತಿ ಸಮಧಾನೆಖಾತಿರ್ ಆಡೆಯ್ಶಿಂ ರುಪಯ್ ಆಸಾತ್. ಸ್ವೀಕಾರ್‍ಶಿಯಾ” ಮ್ಹಣಾಲೊ. “ಪಳೆ ಸಾಯ್ಬಾ, ಹಾಂವ್ ನೊರ್‍ಮಲ್ ಕೇಸಿಕ್‌ಚ್ ಪಾಂಯ್ಶಿಂ ರುಪಯ್ ಘೆತಾ. ಹಿ ಸ್ಪೆಶಲ್ ಕೇಸ್. ತುಮಿ ಆಡೆಯ್ಶಿ ರುಪಯ್ ದಿತಾತ್‌ನೇ?” ಅಬ್ಬುನ್ ದಾಕ್ತೆರಾಚೆಂ ತೋಂಡ್ ಪಳೆಲೆಂ. ಥಂಯ್ಸರ್ ಕಸಲಿಂಯ್ ಭೊಗ್ಣಾಂ ತಾಕಾ ದಿಸ್ಲಿನಾಂತ್. “ದಾಕ್ತೆರಾಬಾ ತುಮಿ ಆಮ್ಕಾಂ ತಮಾಶೆ ಕರ್‍ತಾತ್‌ಗೀ ಕಿತೆಂ?” “ಹಾಂತುಂ ತಮಾಶೆ ಕಸಲೆ? ಪಾಂಯ್ಶಿ ರುಪ್ಯಾಂಚ್ಯಾಕೀ ಉಣೆಂ ಹಾಂವ್ ಘೆಂಚ್ ನಾ.” ತ್ಯಾ ಉತ್ರಾಂನಿ ಆಸ್‌ಲ್ಲೆಂ ಆಬ್ಲೆಸ್‌ಪಣ್ ದೆಕೊನ್ ಅಬ್ಬು ಉಸ್ಮಡ್ಲೊ. ತಾಚಿ ತಕ್ಲಿ ಘುಂವಾಲಾಗ್ಲಿ. ಆಂಗ್ ಹುನ್ ಜಾಲೆಂ. ರಾಗಾನ್ ತೋಂಡ್ ತಾಂಬ್ಡೆಂ ಜಾಲೆಂ. “ತುಮಿ ಸತ್ ಸಾಂಗ್ತಾತ್‌ಗೀ?” ಪರತ್ ವಿಚಾರ್‍ಲೆಂ. “ವ್ಹಯ್ ಸಾಯ್ಬಾ, ಹಾಂತುಂ ಫಟ್ ಸಾಂಗ್ಚೆಂ ಕಿತೆಂ ಆಸಾ? ಪಾಂಯ್ಶಿ ರುಪ್ಯಾಂಚ್ಯಾಕೀ ಉಣೆಂ ಹಾಂವ್ ಘೆನಾ.” ಅಬ್ಬು ದಢಕ್ಕ್ ಕರ್‍ನ್ ಉಟ್ಲೊ. ದಾಕ್ತೆರಾಚ್ಯಾ ಹಾತಾಂತ್ಲೆಂ ಕವರ್ ವೋಡ್ನ್ ಕಾಣ್ಗೆವ್ನ್ ‘ಕಾಮ್ತಿಯಾಮಾ ಚಲ್ ಯಾ’ ಮ್ಹಣ್ ಭಾಯ್ರ್ ಸರ್‍ಲೊಚ್. ***** (ಮಹಮ್ಮದ್, ಕುಳಾಯಿ ಮುಸ್ಲಿಂ ಸಮುದಾಯಾಂತ್ಲೊ ಭರ್‍ವಶ್ಯಾಚ್ಯೊ ಲೇಖಕ್. ಸಮಾಜೆಂತ್ಲ್ಯಾ ಹೆರ್ ಸಮುದಾಯಾಂಕ್ ಮುಸ್ಲಿಂ ಸಂಸಾರಾಂತ್ಲ್ಯೊ ಆನಿ‌ಒಳ್ಕಿ ಗಜಾಲಿ ದಾಕಂವ್ಚೊ ಆಪ್ಲ್ಯಾ ಕಾಣಿಯೆದ್ವಾರಿಂ ಪಿಂತ್ರಾಂವ್ಚಿ ಸಕತ್ ಆಸ್ಚೊ ಸಂವೇದನಾಶೀಲ್ ಬರವ್ಪಿ. ತಾಚಿಂ ಎದೊಳ್ ಪಾಂಚ್ ಪುಸ್ತಕಾಂ ಪರ್‍ಗಟ್ಲ್ಯಾಂತ್. ‘ಕದನ ಕುತೂಹಲ’ ಕಥಾಪುಂಜ್ಯಾಕ್ ಶಿವಮೊಗ್ಗ ಕರ್‍ನಾಟಕ ಸಂಘಾಚಿ ‘ಲಂಕೇಶ್ ಪ್ರಶಸ್ತಿ’ ಆನಿ ಮಂಗ್ಳುರ್‍ಚಿ ‘ನಿರತ ಸಾಹಿತ್ಯ ಪ್ರಶಸ್ತಿ’ ಫಾವೊ ಜಾಲ್ಯಾ. ‘ಮಿತ್ತಬೈಲ್ ಯಮುನಕ್ಕ’ ಅನುವಾದಿತ್ ಕಾದಂಬರಿಕ್ ತುಳು ಸಾಹಿತ್ಯ ಅಕಾಡಮಿಚೊ ಪುರಸ್ಕಾರ್ ಫಾವೊ ಜಾಲಾ. ತಾಚ್ಯಾ ‘ನನ್ನ ಇನ್ನಷ್ಟು ಕಥೆಗಳು’ ಪುಸ್ತಕಾಕ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ, ಮುಸ್ಲಿಂ ಲೇಖಕಾಂಚ್ಯಾ ಸಂಘಾಥಾವ್ನ್ ‘ಮುಸ್ಲಿಂ ಸಾಹಿತ್ಯ ಪ್ರಶಸಿ’, ತಶೆಂಚ್ ಆಯ್ಲೆವಾರ್ ಬ್ಯಾರಿ ಸಾಹಿತ್ಯ ಅಕಾಡೆಮಿಚಿ ಗೌರವ್ ಪ್ರಶಸ್ತಿ ಫಾವೊ ಜಾಲ್ಯಾ. ಕನ್ನಡ, ತುಳು ಆನಿ ಬ್ಯಾರಿ ಹ್ಯಾ ತೀನ್ ಅಕಾಡೆಮಿಂಥಾವ್ನ್ ಪ್ರಶಸ್ತಿ ಜೊಡ್‌ಲ್ಲೊ ಏಕ್ ಮಾತ್ರ್ ಲೇಖಕ್. ಹಿ ಕಾಣಿ ತಾಚ್ಯಾ ‘ನನ್ನ ಇನ್ನಷ್ಟು ಕಥೆಗಳು’ ಪುಸ್ತಕಾಥಾವ್ನ್ ವಿಂಚುನ್ ತರ್‍ಜಿಲ್ಯಾ.) Search for: Search ಕನ್ನಡ ದೇವಕಿ ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಉತ್ತರಣ – ೮ ಹಾಡು ಭಾಷೆ ಭಾವನೆ ಕೊಡವ ಅವಡ ಗೇನತ್ ಓಂ ಶಿವಾ ಚದಿಯಂಗ ಪೋರ ಕುಂಡಿಕೆಕ್ ಕಳೆ ತುಳು ಬಡಗ Recent Comments Archives Archives Select Month August 2017 (2) July 2016 (1) October 2014 (3) September 2014 (4) August 2014 (4) July 2014 (4) June 2014 (3) May 2014 (5) April 2014 (4) March 2014 (4) February 2014 (4) January 2014 (4) December 2013 (3) Categories Categories Select Category ಭುರ್ಗ್ಯಾಂ ಚಿಲುಮೆ (3) ಕಾಣಿ (3) ಕಥಾ (13) ಮಟ್ವಿ ಕಾಣಿ (13) ಕವನ್ (8) ಕವಿತಾ (8) ಲೇಖನ್ (18) ಸಾಹಿತ್ಯ್ (2) ಭಾಸ್ (5) ಹಾಸ್ಯ್ (9) ಹೆರ್ (2) Uncategorized (3)
ಕಾನೂನಾತ್ಮಕವಾಗಿರುವುದೇ ಬಹುಶಃ ಅನ್ಯಾಯದಿಂದಲೂ ಕೂಡಿರಬಹುದು. ಅದೇ ರೀತಿ ನ್ಯಾಯಯುತವಾಗಿರುವುದು ಕಾನೂನಾತ್ಮಕವಾಗಿ ಇರದೆ ಹೋಗಬಹುದು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅಭಿಪ್ರಾಯಪಟ್ಟಿದ್ದಾರೆ. ಗಾಂಧಿನಗರದಲ್ಲಿ ನಡೆದ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಕಾನೂನು ಪದವೀಧರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾನೂನಾತ್ಮಕತೆ ಮತ್ತು ನೈತಿಕತೆಯ ನಡುವಿನ ವ್ಯತ್ಯಾಸ ಅರಿಯಿರಿ. ನ್ಯಾಯದಲ್ಲಿ ಸದಾ ನೀತಿ ಇರುತ್ತದೆ ಎಂದೇನೂ ಅಲ್ಲ ಎಂದು ಅಭಿಪ್ರಾಯಪಟ್ಟ ಅವರು, ಕಾನೂನನ್ನು ವಿಮರ್ಶಿಸಲು, ತಮ್ಮ ಆತ್ಮಸಾಕ್ಷಿಗೆ ಅನುಸಾರವಾಗಿ ಹಾಗೂ ನ್ಯಾಯೋಚಿತವಾಗಿ ನಡೆಯುವಂತೆ ಕಾನೂನು ಪದವೀಧರರಿಗೆ ತಿಳಿಸಿದರು. ಭಾಷಣದ ಪ್ರಮುಖ ವಿಚಾರಗಳು ನಿಮ್ಮ ವೃತ್ತಿ ಜೀವನದ ಅನೇಕ ಸಂದರ್ಭಗಳಲ್ಲಿ ಕಾನೂನಾತ್ಮಕವಾಗಿರುವುದು ಬಹುಶಃ ಅನ್ಯಾಯದಿಂದ ಕೂಡಿರಬಹುದು ಮತ್ತು ನ್ಯಾಯಯುತವಾದುದು ಕಾನೂನಾತ್ಮಕವಾಗಿಲ್ಲದೆ ಇರಬಹುದು. ಕಾನೂನು ಮತ್ತು ನ್ಯಾಯದ ನಡುವಿನ ವ್ಯತ್ಯಾಸದ ಮಹತ್ವವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನ್ಯಾಯವನ್ನು ಮುನ್ನಡೆಸುವ ಹೆಜ್ಜೆಯಾಗಿ ಕಾನೂನನ್ನು ವಿಮರ್ಶಿಸಬೇಕು. ನ್ಯಾಯದಲ್ಲಿ ಸದಾ ನೀತಿ ಇರುತ್ತದೆ ಎಂದೇನೂ ಅಲ್ಲ. ರಾಜಕೀಯ, ಸಾಮಾಜಿಕ ಹಾಗೂ ನೈತಿಕ ಘರ್ಷಣೆಗಳ ಗದ್ದಲ ಮತ್ತು ಗೊಂದಲದ ನಡುವೆ ಹೊಸ ಪದವೀಧರರಾಗಿ ಜಗತ್ತಿಗೆ ಕಾಲಿಡುತ್ತಿರುವ ನೀವು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ನ್ಯಾಯೋಚಿತವಾಗಿ ನಡೆಯಬೇಕು. ಅಧಿಕಾರದಲ್ಲಿರುವವರಿಗೆ ಸತ್ಯವನ್ನೇ ಹೇಳಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ದೃಢತೆ ಕಾಯ್ದುಕೊಳ್ಳಿ. ಇತರರ ಅಭಿಪ್ರಾಯ ಒಪ್ಪಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಯಾವುದೇ ರೀತಿಯಲ್ಲಿ ಕುರುಡು ಅನುಸರಣೆ ಆಗದು. ಹಾಗೆ ಸಹಿಸಿಕೊಂಡವರು ದ್ವೇಷ ಭಾಷಣದ ವಿರುದ್ಧ ನಿಲ್ಲುವುದಿಲ್ಲ ಎಂದರ್ಥವಲ್ಲ. ಪರಿಸ್ಥಿತಿ ಮೊದಲಿಗಿಂತಲೂ ಚೆನ್ನಾಗಿದೆ ಅಥವಾ ಬೇರೆಡೆಗಳಿಗಿಂತಲೂ ಇಲ್ಲಿ ಉತ್ತಮವಾದ ಸ್ಥಿತಿ ಇದೆ ಎಂದು ಹೇಳುವ ಜನ ನಿಮಗೆ ಎದುರಾಗಬಹುದು. ಆದರೆ ನ್ಯಾಯದೆಡೆಗಿನ ಪಯಣ ಮಧ್ಯದಲ್ಲೇ ನಿಲ್ಲುವುದಿಲ್ಲ ಅಥವಾ ಇತರರಿಗಿಂತಲೂ ಕಡಿಮೆ ಅನ್ಯಾಯ ನಮಗಾಗಿದೆ ಎಂದು ಭಾವಿಸುವಲ್ಲಿಗೆ ಮುಗಿಯಲ್ಲ. ಸಾಂಸ್ಕೃತಿಕ ಯಜಮಾನಿಕೆಯ ಅಪಾಯಗಳ ಕುರಿತು ಮಾತನಾಡುತ್ತಾ ಅಮೆರಿಕದ ಚಿಂತಕಿ, ರಾಜ್ಯಶಾಸ್ತ್ರಜ್ಞೆ ಐರಿಸ್‌ ಯಂಗ್‌ ಚರ್ಚಿಸುವಂತೆ ಸಾಂಸ್ಕೃತಿಕ ಯಜಮಾನಿಕೆ ಎಂಬುದು ಸಮಾಜದಂಚಿನಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ದಬ್ಬಾಳಿಕೆಯ ಅನೇಕ ಮುಖಗಳಲ್ಲಿ ಒಂದಾಗಿದೆ. ಪ್ರಬಲ ಸಂಸ್ಕೃತಿ ಸದಾ ಅಂತಹ ಸಮುದಾಯಗಳನ್ನು ದಾರಿ ತಪ್ಪಿರುವಂತಹವು ಎಂದು ವ್ಯಾಖ್ಯಾನಿಸುತ್ತವೆ ಎಂಬುದು ಆಕೆಗೆ ತಿಳಿದಿತ್ತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಕೆಲವೊಮ್ಮೆ ಅಂಚಿನ ಸಮುದಾಯಗಳ ಆತ್ಮಾಭಿಮಾನದ ರಾಜಕಾರಣ ಆ ಉಪ ಸಮುದಾಯಗಳನ್ನು ಮತ್ತಷ್ಟು ಅಂಚಿಗೆ ತಳ್ಳಬಹುದು. ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಮೀಸಲಾತಿ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಆಗಸ್ಟ್‌ 10 ಕೊನೆಯ ದಿನ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಪಡೆಯಲು ಕಾರಣವಾಗುವ ಬಹಳಷ್ಟು ಕೆಲಸಗಳು ಸಾಮಾಜಿಕ ಚಳವಳಿ, ರಾಜಕೀಯ ನಂಬಿಕೆ ಮತ್ತು ಸಾಂಸ್ಕೃತಿಕ ತಿಳಿವಳಿಕೆಯ ಮೂಸೆಯಲ್ಲಿ ಮತ್ತು ಕಾನೂನಿಗೆ ಅತೀತವಾಗಿ ನಡೆಯುತ್ತವೆ. ಕಾನೂನು ಮತ್ತು ನ್ಯಾಯದ ನಡುವಿನ ಸೂಕ್ಷ್ಮವನ್ನು ಅರಿಯಲು ನಮ್ಮದೇ ಸಂದರ್ಭಗಳನ್ನು ನಾವು ಗಮನಿಸಬಹುದು. 2005ರಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಲಾಗಿದೆ. ನಮ್ಮ ಇತಿಹಾಸದಲ್ಲಿ ಬಹಳ ಕಾಲದವರೆಗೆ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಿಸುವ ಕಾನೂನು ಇರಲಿಲ್ಲ. ಇತ್ತೀಚಿನ ಕಾರ್ಮಿಕ ಚಳವಳಿಗಳ ಪರಿಣಾಮವಾಗಿ ವಿಶ್ವದೆಲ್ಲೆಡೆ ಕನಿಷ್ಠ ವೇತನ ಜಾರಿಯಲ್ಲಿದೆ. ಸಮ್ಮತಿ ಹೊಂದಿರುವ ವಯಸ್ಕರ ನಡುವೆ ಸಲಿಂಗ ಸಂಬಂಧ ಅಪರಾಧವೆಂದು ಪರಿಗಣಿಸಿದ್ದ ಐಪಿಸಿ ಸೆಕ್ಷನ್‌ 377 ಅಸಾಂವಿಧಾನಿಕ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್‌ ಪೀಠದ ಭಾಗ ನಾನಾಗಿದ್ದೆ. ಬಡತನದ ಹಿನ್ನೆಲೆಯ ಪದವೀಧರರು ಶೈಕ್ಷಣಿಕ ಸಾಲ ಪಡೆದವರಾಗಿದ್ದು ಅವರಿಗೆ ಹೆಚ್ಚಿನ ಸಂಬಳದ ಉದ್ಯೋಗ ಅಗತ್ಯವಿರುವುದರಿಂದ ಸಾಮಾಜಿಕ ನ್ಯಾಯದ ಪರವಾಗಿ ವಕೀಲಿಕೆ ಮಾಡುವುದು ಸಾಧ್ಯವಾಗದೆ ಹೋಗಬಹುದು. ಆದರೆ ನಿಮ್ಮ ವೃತ್ತಿ ಯಾವುದೇ ಇರಲಿ ನಿಮ್ಮ ವೃತ್ತಿ ಜೀವನದಲ್ಲಿ ಸಾಂವಿಧಾನಿಕ ನೈತಿಕತೆ ಅಳವಡಿಸಿಕೊಂಡರೆ ಅಂತಹವರು ಸಾಂವಿಧಾನಿಕ ಮೌಲ್ಯ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸಬಹುದು. ಕಾನೂನನ್ನು ವಿಮರ್ಶಿಸುವುದರ ಜೊತೆಗೆ ಅವುಗಳನ್ನು ಉತ್ತಮಪಡಿಸಲು ಮತ್ತು ಹೆಚ್ಚು ನ್ಯಾಯಯುತವಾಗಿಸಲು ಅವುಗಳನ್ನು ಮರುರೂಪಿಸುವ ಮತ್ತು ಮರುವ್ಯಾಖ್ಯಾನಿಸಬಹುದಾದ ಮಾರ್ಗಗಳನ್ನು ಒಟ್ಟಿಗೆ ಕಂಡುಕೊಳ್ಳುವುದು ಮುಖ್ಯ.
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌(Petrol rate), ಡೀಸೆಲ್‌ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. Anusha Kb First Published Nov 10, 2022, 9:09 AM IST ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌(Petrol rate), ಡೀಸೆಲ್‌ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ 96.72. ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ 106.31 , ಕೋಲ್ಕತ್ತಾದಲ್ಲಿ 106.03 ಚೆನ್ನೈನಲ್ಲಿ 102.63 ರೂಪಾಯಿ ಇದೆ. ಹಾಗೆಯೇ ಡಿಸೇಲ್ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ 89.62, ಮುಂಬೈನಲ್ಲಿ 94.27, ಕೋಲ್ಕತ್ತಾ 92.76, ಚೆನ್ನೈನಲ್ಲಿ 94.24 ರೂಪಾಯಿ ಇದೆ. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್‌ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ.
ಭ್ರ್ರಷ್ಟಾಚಾರವನ್ನೇ ರಾಜಕೀಯವಾಗಿಸಿ ಕೊಂಡ ಬಿಜೆಪಿಯ ರಾಜಕೀಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಸಚಿವ ಸುನೀಲ್ ಕುಮಾರ್ ರವರ ಕಣ್ಣಿಗೆ ಮಾಜಿ ಸಿಎಂ. ಸಿದ್ಧರಾಮಯ್ಯ ಭ್ರಷ್ಟಾಚಾರಿಯ ಹಾಗೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಯಾಕೆಂದರೆ ವ್ಯಕ್ತಿಯ ನೋಡುವ ದೃಷ್ಟಿ ಮತ್ತು ಅಡುವ ಮಾತುಗಳು ಅವನ ಸಂಸ್ಕೃತಿಯನ್ನು ಅವಲಂಬಿತವಾಗಿರುತ್ತವೆ. ತಾನು ಕಳ್ಳ ಪರರ ನಂಬ ಎಂಬಂತಾಗಿದೆ ಸಚಿವ ಸುನಿಲ್ ಸ್ಥಿತಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ. ತನ್ನದೆ ಇಲಾಖೆಯ ಕೆಪಿಟಿಸಿಎಲ್ ಜ್ಯೂನಿಯರ್ ಇಂಜಿನಿಯರುಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ವಿಚಾರಣೆಗೊಳ ಪಡಿಸಲು ಮೀನಮೆಷ ಎಣಿಸುತ್ತಿರುವ ಸುನೀಲ್ ಕುಮಾರ್ ವಿಧ್ಯುತ್ ಬಿಲ್ ದರ ಏರಿಕೆಗೆ ಕಲ್ಲಿದ್ದಲು ಕೊರತೆಯ ಕಾರಣವನ್ನು ಮುಂದಿಟ್ಟು ತನ್ನ ಇಲಾಖೆಯೊಳಗೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಮರೆಮಾಚಲು ನೋಡುತಿದ್ದಾರೆ.ಕೇಂದ್ರದಲ್ಲಿ ಇವರದ್ದೇ ಸರಕಾರ ಇರುವ ಹೊರತಾಗಿಯೂ ರಾಜ್ಯದಲ್ಲಿ ವಿಧ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಆಗುತ್ತಿರುವುದಕ್ಕೆ ಸಚಿವರ ಬೇಜವಾಬ್ದಾರಿತನವೇ ಕಾರಣ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಇವರ ಸರಕಾರದ 40 ಪರ್ಸೆಂಟ್ ಕಮಿಷನ್ ದಂದೆ ಪ್ರಕರಣದಲ್ಲಿ ದೂರುದಾರ ರಾಜ್ಯ ಗುತ್ತಿಗೆದಾರ ಸಂಘದವರು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಾದರೆ ಯಾವ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಒತ್ತಾಯಿಸಿದರೂ ಮೌನ ವಹಿಸಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಿಎಸ್ ಐ ನೇಮಕಾತಿಯ ಬಹುಕೋಟಿ ಲಂಚ ಪ್ರಕರಣ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೇ ಮೊದಲಾದ ಇವರದ್ದೇ ಸರಕಾರದ ಹತ್ತು ಹಲವು ಭ್ರಷ್ಟಾಚಾರದ ಪ್ರಕರಣಗಳನ್ನು ಈವರೆಗೂ ಪಾರದರ್ಶಕ ತನಿಖೆಗೆ ಏಕೆ ಒಳಪಡಿಸಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಜಿ ಕೆಟಗರಿ ಸೈಟ್ ಹಂಚಿಕೆ ಸಂಪೂರ್ಣ ನಿಷೇದವಾಗಿದ್ದರೂ, ಬದಲಿ ನಿವೇಶನದ ಹೆಸರಲ್ಲಿ ತಮ್ಮವರಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸೈಟ್ ಹಂಚಿಕೆ ಮಾಡಿ ಸುಪ್ರಿಂ ಕೋರ್ಟಿನಿಂದ ಛೀಮಾರಿ ಹಾಕಿಸಿ ಕೊಂಡ ಈ ಸರಕಾರದ ಯಾವುದೇ ಸಚಿವನಿಗ ಪ್ರತಿ ಪಕ್ಷ ನಾಯಕ ಸಿದ್ಧರಾಮಯ್ಯನವರ ಆರ್ಥಿಕ ಮತ್ತು ಸಾಮಾಜಿಕ ಬದ್ಧತೆಯನ್ನೊಳಗೊಂಡ ರಾಜಕೀಯ ನೈತಿಕತೆಯನ್ನು ಪ್ರಶ್ನಿಸುವ ಶಕ್ತಿ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ. ದೇಶದ ಹಿತ ದೃಷ್ಠಿಗಿಂತ ಅಧಿಕಾರವೇ ಮುಖ್ಯವೆಂದು ಬಗೆದಿದ್ದ‌ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಗುರಿಯೊಂದಿಗೆ ಪಿಎಫ್ಐ ಗೆ ಸಲುಗೆ ಕೊಟ್ಟು ಎಸ್ ಡಿಪಿಐ ಯನ್ನು ಸಾಕಿ ಬೆಳೆಸಿತ್ತು. ಇದಕ್ಕೇ ರಾಮಸೇನೆಯ ಪ್ರಮೋದ್ ಮುತಾಲಿಕ್ ರವರೇ ಸಾಕ್ಷಿ ನುಡಿದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಸುದೀರ್ಘ ಆಡಳಿತಾವಧಿಯಲ್ಲಿ ಸಿಮಿ ಸಂಘಟನೆಯೂ ಸೇರಿ ಸುಮಾರು 36ಕ್ಕೂ ಹೆಚ್ಚು ದೇಶದ ಒಳಗೆ ಮತ್ತು ದೇಶದ ಹೊರಗೆ ದೇಶದ ವಿರುದ್ಧ ಕಾರ್ಯನಿರ್ವಸುತ್ತಿದ್ದ ಉಗ್ರಗಾಮಿ ಸಂಘಟನೆಗಳನ್ನು ನಿಷೇದಿಲಾಗಿತ್ತು. ಆ ಧೈರ್ಯ ಮತ್ತು ಇಚ್ಛಾಶಕ್ತಿ ಈ ಸರಕಾರಕ್ಕಿಲ್ಲ. ಬಹುಶಃ ಈ ಸತ್ಯವನ್ನು ಅರಗಿಸಲು ಸಚಿವ ಸುನೀಲ್ ಕುಮಾರ್ ರವರಿಗೆ ಕಷ್ಟವಾದೀತು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. Show Full Article Next Read: ಮೀಸಲಾತಿಯನ್ನು ಕೇವಲ ಅಲ್ಪಸಂಖ್ಯಾತರು, ದಲಿತರು ಪಡೆಯುತ್ತಿಲ್ಲ.‌ ನೀವು, ನಾವೂ ಪಡೆಯುತ್ತಿದ್ದೇವೆ. ಯಾವ್ಯಾವ ಜಾತಿಗೆ ಎಷ್ಟೆಷ್ಟು ಪರ್ಸೆಂಟ್ ಗೊತ್ತೇ? »
ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಮೇಷ ರಾಶಿ.. ಇಂದಿನ ದಿನ ಮೇಷ ರಾಶಿಯವರಿಗೆ ಸಂವಹನ ಚೆನ್ನಾಗಿರಲಿ, ನಿಮ್ಮನ್ನು ನೀವು ಸರಿಯಾಗಿ ಅಭಿವ್ಯಕ್ತಿಗೊಳಿಸಿ. ಅಪಾರ್ಥಗಳಿಗೆ ಕೆಲಸ ವಿಳಂಭವಾಗಬಹುದು. ಬೇರೆ ನಗರದಲ್ಲಿ ವಾಸಿಸುತ್ತಿರುವವರಿಂದ ನಿಮಗೆ ಕಷ್ಟಗಳು ಬರಬಹುದು. ಆದರೆ ನೀವು ಇದನ್ನು ಸರಿಯಾಗಿ ನಿರ್ವಹಿಸಲಿದ್ದೀರಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. 9880 868 514 ವೃಷಭ ರಾಶಿ.. ಇಂದಿನ ದಿನ ವೃಷಭ ರಾಶಿಯವರಿಗೆ ಹಣಕಾಸಿನ ವಿಷಯವಾಗಿ ನಿಮ್ಮ ಆದರ್ಶಗಳಿಗಿಂತ ಕೊಂಚ ಭಿನ್ನವಾದ ಹಾದಿಯನ್ನು ಅನುಸರಿಸಬಹುದು. ಹೊಸ ಸವಾಲುಗಳನ್ನು ಎದುರಿಸಲು ನಿಮಗೆ ಇದು ಕಲಿಕೆಯ ಸಮಯ ಎಂದು ಭಾವಿಸಿ .ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ಮಿಥುನ ರಾಶಿ.. ಇಂದಿನ ದಿನ ಮಿಥುನ ರಾಶಿಯವರಿಗೆ ನಿಮ್ಮ ಕಡೆಯಿಂದ ಯಾವುದೇ ಬಾಕಿ ಉಳಿದಿರುವ ಕೆಲಸವಿದ್ದರೆ ಅದನ್ನು ಸಲ್ಲಿಸಬೇಕು ಅಥವಾ ಪೂರ್ಣಗೊಳಿಸಬೇಕು ಏಕೆಂದರೆ ನಿಮ್ಮ ಕಾರ್ಯಕ್ಷಮತೆಯ ವಿಮರ್ಶೆ ನಡೆಯಲಿದೆ. ಯಾವುದೇ ಕೊರತೆ ಸಾಬೀತಾದರೆ ಮುಂಬರುವ ವರ್ಷಕ್ಕೆ ಪರಿಣಾಮಗಳನ್ನು ಉಂಟುಮಾಡಬಹುದು.ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ಕಟಕ ರಾಶಿ..ಇಂದಿನ ದಿನ ಕಟಕ ರಾಶಿಯವರಿಗೆ ನಿಮ್ಮಗಿಷ್ಟವಾದವರನ್ನು ಸಂಪರ್ಕಿಸಲು ಇಂದು ಒಳ್ಳೆಯ ದಿನ. ಸುಮಧುರ ನೆನಪುಗಳು ಕಾಡಲಿವೆ. ಸಂಜೆ ವೇಳೆಗೆ ಸ್ನೇಹಿತರೊಂದಿಗೆ ಹೊರ ಹೋಗಬಹುದು. ಹಣಕಾಸಿನ ವಿಚಾರ ಸದ್ಯಕ್ಕೆ ನಿಧಾನಗತಿಯಲ್ಲಿರಲಿದೆ .ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ಸಿಂಹ ರಾಶಿ.. ಇಂದಿನ ದಿನ ಸಿಂಹ ರಾಶಿಯವರಿಗೆ ನಿಮ್ಮ ತಪ್ಪುಗಳನ್ನು ಬೇರೆಯವರು ತಿದ್ದಲಿದ್ದಾರೆ ಎಂದು ಭಾವಿಸದ್ದರೆ, ಅದು ಭ್ರಮೆ. ನಿಮ್ಮ ಕೆಲಸವನ್ನು ನೀವೇ ಮಾಡಿ, ನಿಮ್ಮನ್ನು ನೀವು ಮತ್ತೊಮ್ಮೆ ಸಾಬೀತುಪಡಿಸಿಕೊಳ್ಳಬೇಕು. ಹೊಸ ಅವಕಾಶ ಸದ್ಯದಲ್ಲೇ ಬಾಗಿಲು ತಟ್ಟಲಿದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ಕನ್ಯಾ ರಾಶಿ.. ಇಂದಿನ ದಿನ ಕನ್ಯಾ ರಾಶಿಯವರಿಗೆ ಇಂದು ನೀವು ಸುಮ್ಮನೆ ಕುಳಿತು ಆನಂದದಿಂದ ಇರುವ ದಿನ. ಹಣ, ಪ್ರಶಂಸೆ ನಿಮ್ಮಲ್ಲಿಗೆ ಹರಿದು ಬರಲಿದೆ. ಆರೋಗ್ಯದ ಕೊಂಚ ಗಮನ ಕೊಡಿ. ಇಂದು ನಿಮಗೆ ಅದೃಷ್ಟದ ದಿನ.ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ತುಲಾ ರಾಶಿ.. ಇಂದಿನ ದಿನ ತುಲಾ ರಾಶಿಯವರಿಗೆ ನೀವು ಹಿಂದೆ ಏನು ಮಾಡಿದ್ದೀರಿ ಎಂಬುದರ ಸಾರಾಂಶವನ್ನು ನೀವು ಯಾವಾಗಲೂ ಹೊಂದಿರಬೇಕು. ನಿಮ್ಮ ಪ್ರಕರಣವನ್ನು ಉತ್ತಮವಾಗಿ ಪ್ರಸ್ತುತಪಡಿಸಲು ಪ್ರಯತ್ನಗಳು, ಸವಾಲುಗಳು ಮತ್ತು ಎಲ್ಲವನ್ನೂ ಒಟ್ಟಿಗೆ ಸೇರಿಸಲಾಗುತ್ತದೆ. ನಿಮ್ಮ ಕೆಲಸಕ್ಕೆ ಎಲ್ಲರೂ ಸಾಕ್ಷಿಗಳಲ್ಲ. ಆ ಕಲಿಕೆಯನ್ನು ತೆಗೆದುಕೊಂಡು ಮುಂದೆ ಸಾಗಬೇಕು. ಶಾಲೆಗೆ ಹೋಗುವ ಮಕ್ಕಳು ಮತ್ತು ಶಿಕ್ಷಕರಿಗೆ ಇದು ಕೆಲಸದ ದಿನವಾಗಿದೆ .ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ವೃಶ್ಚಿಕ ರಾಶಿ.. ಇಂದಿನ ದಿನ ವೃಶ್ಚಿಕ ರಾಶಿಯವರಿಗೆ ಇಂದು ಮ್ಯಾಜಿಕ್ ನಡೆಯಲಿದೆ. ಯಾವುದೋ ವಿಷಯದಲ್ಲಿ ಸಿಲುಕಿಕೊಂಡಿದ್ದೀರಾ ಎನಿಸಿದರೆ ಮೊದಲು ಅದರಿಂದ ಹೊರ ಬನ್ನಿ. ಬೇರೆ ಕೆಲಸ ಮಾಡಿದಷ್ಟು ದಿನ ಚೆನ್ನಾಗಿರಲಿದೆ. ಸಾಲದ ಸಂಬಂಧ ಸಮಾಧಾನಕರ ಸುದ್ದಿ ಸಿಗಲಿದೆ.ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ಧನಸ್ಸು ರಾಶಿ.. ಇಂದಿನ ದಿನ ಧನಸ್ಸು ರಾಶಿಯವರಿಗೆ ಇಂದು ನೀವು ಸ್ವಲ್ಪ ಮಾನಸಿಕವಾಗಿ ಒತ್ತಡವನ್ನು ಅನುಭವಿಸಬಹುದು, ಅದೇ ಸಮಯದಲ್ಲಿ ಹಲವಾರು ಸಂಗತಿಗಳು ಸಂಭವಿಸುವ ಕಾರಣದಿಂದಾಗಿರಬಹುದು. ಆ ಸಮಯದಲ್ಲಿ ನೀವು ಮರುಪರಿಶೀಲಿಸುವಂತೆ ಅನಿಸಬಹುದು, ಆದರೆ ಇದು ಜೀವನ ಮತ್ತು ಪ್ರಕ್ರಿಯೆಯನ್ನು ನಂಬಬೇಕಾಗಬಹುದು. ನಿಮ್ಮ ಪೋಷಕರಿಗೆ ಇದೀಗ ನಿಮ್ಮಿಂದ ಉತ್ತಮ ಭರವಸೆಯ ಅಗತ್ಯವಿದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ಮಕರ ರಾಶಿ.. ಇಂದಿನ ದಿನ ಮಕರ ರಾಶಿಯವರಿಗೆ ಪ್ರಾರ್ಥನೆಗಳಿಗೆ ಉತ್ತರ ಸಿಗುತ್ತಿದೆ ಆದರೆ ನಿಧಾನವಾಗಿ. ಪ್ರತಿ ಸಣ್ಣ ಅವಘಡಕ್ಕೆ, ನೀವು ಇತರ ವ್ಯಕ್ತಿಯನ್ನು ದೂಷಿಸುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏನಾದರೂ ಅಥವಾ ಇನ್ನೊಂದನ್ನು ನಡೆಸುತ್ತಿದ್ದಾರೆ ಮತ್ತು ನಿಮ್ಮ ದೃಷ್ಟಿಕೋನವು ವಿಭಿನ್ನವಾಗಿರಬಹುದು. ಹೆಚ್ಚಿನ ವಿಷಯಗಳು ನಿಮಗಾಗಿ ಸರದಿಯಲ್ಲಿರುತ್ತವೆ. ಬಹಳ ಬೇಗ ನಿರ್ವಹಿಸಿ.ವಿಷಯಗಳನ್ನು ಪರಿಹರಿಸುವಲ್ಲಿ ನೀವು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗಬಹು .ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ಕುಂಭ ರಾಶಿ.. ಇಂದಿನ ದಿನ ಕುಂಭ ರಾಶಿಯವರಿಗೆ ನೀವು ಎಷ್ಟು ಸಿದ್ಧರಾಗಿರುವಿರಿ, ಯಾವಾಗಲೂ ಏನಾದರೂ ಕೊರತೆಯಿದೆ ಎಂದು ನೀವು ಭಾವಿಸುತ್ತೀರಿ. ಆದರೆ ಜೀವನವು ಎಲ್ಲವನ್ನೂ ಒಟ್ಟಿಗೆ ತರಲು ನಿಮ್ಮನ್ನು ಪ್ರೇರೇಪಿಸುತ್ತದೆ. ನಿಮ್ಮ ಮುಂದಿನದಕ್ಕೆ ನೀವು ಸಿದ್ಧರಾಗಿರುವಿರಿ ಮತ್ತು ನಿಮ್ಮನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವ ಮತ್ತು ನೀವು ಯಾವಾಗಲೂ ಕನಸು ಕಾಣುವ ರೀತಿಯಲ್ಲಿ ಬದುಕುವ ಸಮಯವನ್ನು ಪ್ರವೇಶಿಸುತ್ತೀರಿ. ನಿಮ್ಮ ಬಗ್ಗೆ ತುಂಬಾ ಕಠಿಣವಾಗಿ ವರ್ತಿಸಬೇಡಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 ಮೀನ ರಾಶಿ.. ಇಂದಿನ ದಿನ ಮೀನ ರಾಶಿಯವರಿಗೆ ಬೆಳಗಿನ ಸಮಯದಲ್ಲಿ ಕೊಂಚ ಒತ್ತಡದ ವಾತಾವರಣವಿರಲಿದೆ. ಆದರೆ ದಿನದಾಂತ್ಯಕ್ಕೆ ಎಲ್ಲವೂ ಸರಿ ಹೋಗಲಿದೆ. ಮಧ್ಯಾಹ್ನದ ನಂತರ ಸ್ನೇಹಿತರು ಇಲ್ಲವೇ ಸಹೋದ್ಯೋಗಿಗಳ ಜೊತೆ ಹೊರ ಹೋಗಬಹುದು. ಒಟ್ಟಾರೆ ಇಂದು ಒಳ್ಳೆಯ ದಿನ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನಿನ ಮೂಲಕ ಹನ್ನೊಂದು ಘಂಟೆಯಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9880 868 514 Post Views: 79 Post navigation ವಾರ ಭವಿಷ್ಯ.. ಈ ವಾರ ಈ ನಾಲ್ಕು ರಾಶಿಗಳಿಗೆ ಶುಭ ಯೋಗ. ಸಿಹಿ ಸುದ್ದಿ ಹಂಚಿಕೊಂಡ ಕನ್ನಡತಿ ನಟ ಕಿರಣ್ ರಾಜ್.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
ಪುರಿ. ಒಡಿಶಾ ಕರಾವಳಿಯ ಪುಟ್ಟ ಪಟ್ಟಣ. ಸಟ್ಟನೆ ನೋಡಿದರೆ, ನಮ್ಮ ಮಂಗಳೂರೋ, ಉಡುಪಿಯೋಕಾರವಾರವೋ ಅನ್ನಿಸುವಂತಹ ಊರು. ಅದೇ ತೆಂಗು, ಬಾಳೆ, ಹಸಿರು ಗದ್ದೆಗಳ ಸಾಲು. ಎಳನೀರು ಮಾರುವ ಪೋರರು, ಗೇರು ಹೂವಿನ ಘಮ. ಭೂಲಕ್ಷಣದಲ್ಲಿ ತನ್ನಿಂದ ಸಾವಿರಾರು ಕಿಲೋಮೀಟರು ದೂರದಲ್ಲಿರುವ ಉಡುಪಿಯಂತಿರುವ ದೇಗುಲ ನಗರಿ ಪುರಿ. ಅಲ್ಲಿರುವ ಪೊಡವಿಗೊಡೆಯನೇ ಇಲ್ಲಿರೂ ಆರಾಧ್ಯ ದೈವ. ಅಲ್ಲಿ ಕಡೆಗೋಲು ಕೃಷ್ಣನಾದರೆ, ಇಲ್ಲಿ ಜಗನ್ನಾಥ. ಪುರಿಯ ದೇವಸ್ಥಾನದ ಅನ್ನಸಂತರ್ಪಣೆ, ವಿಶ್ವವಿಖ್ಯಾತ. ಮೋಕ್ಷಮಾರ್ಗಕ್ಕಾಗಿ ದರ್ಶನ ಮಾಡಬೇಕಿರುವ ಏಳು ಪುಣ್ಯಕ್ಷೇತ್ರಗಳಲ್ಲಿ ಈ ದೇಗುಲವೂ ಒಂದು ಎಂದು ಪುರಾಣಗಳೇ ಹೇಳುತ್ತವೆ. ಜಗನ್ನಾಥನೆಂದರೆ, ಜಗದ ಒಡೆಯ ಎಂದರ್ಥ. ಆದರೆ ಈ ನಮ್ಮ ಕೃಷ್ಣನೆಂದ ಮೇಲೆ ಗೊತ್ತಲ್ಲ, ಆತ ಒಡೆಯನಿಗಿಂತ ಜಾಸ್ತಿ ಸ್ನೇಹಿತನೇ. ಪೂರ್ವ ಕರಾವಳಿಯ ಪುರಿಯಲ್ಲಿ ನೆಲೆ ನಿಂತ ಈ ಜಗನ್ನಾಥನೂ ಅಷ್ಟೇ. ಸಖ ಭಾವದ ಸುಖೀ ದೇವರು. ನಾಡಿನೆಲ್ಲಡೆಯ ಜನ ಈ ಜಗನ್ನಾಥನ ಬೀಡಿಗೆ ಬಂದು ಆತನ ದರ್ಶನಕ್ಕೆಂದು ಸಾಲು ಹಚ್ಚಿ ನಿಂತರೆ ಬಿಡುಗಣ್ಣನಾಗಿ ಎಲ್ಲರಿಗೂ ಆಶೀರ್ವಾದ ಮಾಡುತ್ತ ನಿಲ್ಲುವ ಬಣ್ಣದ ದೇವ ಅವನಿಲ್ಲಿ. ಹಸಿದ ಹೊಟ್ಟೆಗೆ ಇಲ್ಲವೆನ್ನದೆ ಊಟವನಿಕ್ಕುವ ಮಹಾಗುರು. ಇಲ್ಲಿ ಉಣ್ಣದೇ ಹೋಗುವ ಭಕ್ತರಿಲ್ಲ! ದೇವರಿಗೆ ಕೈ ಮುಗಿಯುವುದು ಮರೆತರೂ, ಘಮಘಮ ಕಿಚಡೀ ಹೊಟ್ಟೆಗಿಳಿಯದೇ ಹೋಗದೇನೋ. ಪುರಾಣದಲ್ಲೇನಿದೆ? ಇಂದ್ರದ್ಯುಮ್ನನೆಂಬ ಮಹಾರಾಜನ ಅಪರಿಮಿತ ವಿಷ್ಣುಭಕ್ತಿ, ಪುರಿಯ ದೇಗುಲದ ಮೂಲ. ಖುದ್ದು ವಿಷ್ಣುವೇ, ವಿಶ್ವಕರ್ಮನೊಡಗೂಡಿ ಅಪೂರ್ಣ ಮೂರ್ತಿಗಳನ್ನ ಕೆತ್ತಿದ್ದನೆಂಬುದು ಐತಿಹ್ಯ. ೨೧ ದಿನಗಳ ಕಾಲ ಗರ್ಭಗುಡಿಯ ಬಾಗಿಲು ತೆಗೆಯಬಾರದೆಂಬ ಶರತ್ತನ್ನ ಮೀರಿ ಇಂದ್ರದ್ಯಮ್ನನ ಪತ್ನಿ, ಬಾಗಿಲು ತೆಗೆದ ಕಾರಣಕ್ಕೆ ಮೂರ್ತಿಗಳಿಗೆ ಕೈ ಕಾಲುಗಳೇ ಮೂಡಿರಲಿಲ್ಲ.ಅಂದಿನಿಂದ ಇಂದಿನವರೆಗೂ ಜಗನ್ನಾಥ ಬಲರಾಮ ಸುಭದ್ರೆಯರು ಬಿಟ್ಟಗಣ್ಣಿನ, ಬಣ್ಣಬಣ್ಣದ ಅಲಂಕಾರ ಹೊಂದಿರುವ ಚೆಲುವ ಚೆಲುವೆಯರು! ಹಾಂ, ಮರದ ಮೂರ್ತಿಗಳು ಇವೆಲ್ಲ- ನಮ್ಮ ಎಂದಿನ ಸಂಪ್ರದಾಯದ ಕಲ್ಲಿನ ವಿಗ್ರಹಗಳಲ್ಲ! ಬ್ರಹ್ಮಾಂಡ ಪುರಾಣ, ಸ್ಕಂದ ಪುರಾಣ, ಭವಿಷ್ಯ ಪುರಾಣವೂ ಸೇರಿದಂತೆ ಹಲವು ಪುರಾಣಗಳಲ್ಲಿ ಮತ್ತೆ ಮತ್ತೆ ಪುರಿಯ ಉಲ್ಲೇಖವಿದೆ. ಜಗನ್ನಾಥನನ್ನು ವರ್ಣಿಸುವ ಶ್ಲೋಕಗಳಿವೆ. ಎಂದಿನಂತೆ- ತನ್ನ ಪತ್ನಿಯರ ಜೊತೆಗಲ್ಲದೇ ಒಡಹುಟ್ಟಿದವರ ಜೊತೆಗೆ ನೆಲೆನಿಂತ ಈ ವಾಸುದೇವನಿಗೆ, ಅಪಾರ ಗೌರವ. ಇಂದ್ರದುಮ್ಯನ ಅಂದು ವಿಷ್ಣುವನ್ನು ಕೋರಿಕೊಂಡಂತೆಯೇ- ಇಂದಿಗೂ ಈ ದೇಗುಲ ಕೇವಲ ಮೂರು ತಾಸುಗಳಷ್ಟೇ ಮುಚ್ಚಿರುತ್ತದೆ! ಹಗಲಿರುಳುಳೆನ್ನದೇ ಮಂದಿರವನ್ನು ಸಂದರ್ಶಿಬಹುದಾದ- ಅದ್ವೀತೀಯ ತಾಣ ಇದು. ಆಧ್ಯಾತ್ಮ ಕ್ಷೇತ್ರ: ಪುರಿಯ ಮಂದಿರದ ಬಗ್ಗೆ, ಕಾಲನ ಹೊಡೆತಕ್ಕೋ, ವೈರಿಗಳ ಅಟಾಟೋಪಕ್ಕೋ ಸಿಕ್ಕು ಧ್ವಂಸಗೊಂಡ ದೇವಳವನ್ನ ಮತ್ತೆ ಮತ್ತೆ ಕಟ್ಟಿಸಿದ ರಾಜರುಗಳ ಬಗ್ಗೆ ಹೇಳಹೊರಟರೆ ಅದೇ ಇನ್ನೊಂದು ಲೇಖನವಾದೀತು. ಈಗಿರುವ ದೇಗುಲವನ್ನು ಕಟ್ಟಿಸಿದಾತ, ಕಳಿಂಗ ರಾಜ ಖರವೇಲ. ವೇದಗಳಿಗಿಂತ ಪುರಾತನವಾದ ಇತಿಹಾಸವನ್ನು ಹೊಂದಿರುವ ಈ ಜಗನ್ನಾಥ, ಆ ಯಾವ ಆಡಂಬರವನ್ನೂ ಹೊರದೇ ಸರಳರಲ್ಲಿ ಸರಳನಂತೆ ನಿಂತಿದ್ದಾನೆ ಇಲ್ಲಿ. ಆದರೆ ಆ ಸರಳತೆಯ ಹಿಂದೆ ಭಾರತದ ಭವ್ಯ ಆಧ್ಯಾತ್ಮ ಪ್ರಪಂಚದ ಹೊಳಹುಗಳಿವೆ. ಇಲ್ಲಿನ ಮೂರು ಮೂರ್ತಿಗಳು ಸರ್ವಜ್ಞತೆ-ಸರ್ವವ್ಯಾಪಕತೆ- ಸರ್ವಶಕ್ತತೆಯನ್ನು ಪ್ರತಿನಿಧಿಸುತ್ತವೆ. ದೇಗುಲದ ಗೋಪುರದಲ್ಲಿನ ಸುದರ್ಶನ ಚಕ್ರ, ಇವೆಲ್ಲವನ್ನು ಮೀರಿದ ನಾಲ್ಕನೆಯ ಆಯಾಮವನ್ನ ಸೂಚಿಸುತ್ತದೆ. ಪದೇ ಪದೇ ಬದಲಾಗುವ ಮೂರ್ತಿಗಳು, ವಿಗ್ರಹಗಳಿಗಿಂತ ಮೂಲತತ್ವವೇ ಮುಖ್ಯ ಎಂಬುದನ್ನು ಸಾರುತ್ತವೆ. ಪಾಂಡವರಾದಿಯಾಗಿ, ಆದಿ ಶಂಕರಾಚಾರ್ಯರೂ ಸೇರಿದಂತೆ ಅದೆಷ್ಟೋ ಸಾಧಕರನ್ನ ಸೆಳೆದ ದಿವ್ಯ ಕ್ಷೇತ್ರವಿದು. ಇಲ್ಲಿನ ಮೂರ್ತಿಗಳಿಗೆ ಕೈ-ಕಾಲುಗಳಿಲ್ಲದೇ ಇರುವುದಕ್ಕೆ ಒಂದು ಕಥೆಯಿದೆ. ಪ್ರಾಪಂಚಿಕ ಇಹ ಭೋಗಗಳ ಈ ಜಗತ್ತಿನಲ್ಲಿ ನಮಗೆ ಯಾವ ಕೈಕಾಲುಗಳೂ ಬೇಡ ಎಂದನಂತೆ ಜಗನ್ನಾಥ. ಎಲ್ಲವನ್ನೂ ಕಣ್ಣಿನಿಂದಲೇ ಸ್ವೀಕರಿಸುತ್ತೇನೆ, ಸಾಕು. ಭಕ್ತರ ಕಣ್ಣಿಗೆ ನನ್ನ ಕಣ್ಣುಗಳು ಕಾಣಲಿ. ನಮ್ಮ ಸಂವಹನ ಅಷ್ಟರಿಂದಲೇ ಸಾಧ್ಯ ಎಂದು ಇಂದ್ರದ್ಯುಮ್ನನಿಗೆ ಸಮಾಧಾನ ಹೇಳಿದ್ದನಂತೆ! ವಿಶಿಷ್ಟ ಆಚರಣೆಗಳ ಸರಳ ಜಗನ್ನಾಥ: ಪುರಿಯನ್ನು ಜಗನ್ನಾಥನು ಆವರಿಸಿಕೊಂಡಿರುವ ಪರಿ ಅನನ್ಯ. ಇಲ್ಲಿನ ಮಂದಿಗೆ ಅವನೇ ಗುರು. ಊರಿಗೂರೇ ಅವನ ಧ್ಯಾನದಲ್ಲಿ ಮಗ್ನವಾದೊಂದು ಮಹಾಮೇಳದಂತೆ ಕಾಣುತ್ತದೆ. ದೇವರನ್ನ ಸ್ನೇಹಿತನಂತೆ ಕಾಣುತ್ತ- ಅವನನ್ನೊಂದು ನೋಡಿಕೊಂಡು ಬನ್ನಿ ಎಂದು ಏಕವಚನದಲ್ಲಿ ಜಗನ್ನಾಥನ ಬಗ್ಗೆ ಮಾತನಾಡುತ್ತ ಸಂಚರಿಸುವ ಸೈಕಲ್ ರಿಕ್ಷಾವಾಲಾಗಳು, ದೇವರ ಪ್ರಸಾದವನ್ನು ಉಂಡೇ ಇಲ್ಲವೇ ಇನ್ನೂ ಎಂದು ಕಣ್ಣು ಬಿಟ್ಟು ಅಚ್ಚರಿ ವ್ಯಕ್ತ ಪಡಿಸುವ ಅಂಗಡಿಯವರು, "ಜಗತ್ತಿನ ಅತ್ಯಂತ ದೊಡ್ಡ ಹೋಟೇಲು ಯಾವುದು ಗೊತ್ತಾ, ಇದೇ- ಜಗನ್ನಾಥನ ಮಂದಿರ" ಎಂದು ನಗುವ ಪಾಂಡಾಗಳು.. ಹೀಗೆ ನಗರ ತುಂಬ ಜಗನ್ನಾಥನದೇ ಗುಂಗು. ಈ ಜಗನ್ನಾಥನೂ ಅಷ್ಟೇ, ಸಂಪ್ರದಾಯಗಳನ್ನು ಮೀರಿ ನಿಂತ ಪುಣ್ಯಾತ್ಮ. ಅದಕ್ಕಾಗಿಯೇ ಏನೋ, ಜನರಿಗೂ ಅವನೆಂದರೆ ಇಷ್ಟ. ೧೦-೧೯ ವರ್ಷಗಳಿಗೊಮ್ಮೆ- ಇಲ್ಲಿ ದೇವ ವಿಗ್ರಹಗಳೇ ಬದಲಾಗುತ್ತವೆ. ಆಷಾಢ ಅಧಿಕಮಾಸ ಬಂದ ವರ್ಷವೆಲ್ಲ- ಹೊಸ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತದೆ. ವರ್ಷಕ್ಕೆ ಹದಿನೈದು ದಿನ ಆರೋಗ್ಯ ಸರಿಯಿಲ್ಲ ಎಂದು ದೇವರೂ ರಜೆ ಹಾಕುತ್ತಾರೆ! ಹೌದು. ಆಷಾಢ ಮಾಸದ ಸೆಖೆಯಲ್ಲಿ ದೇವರುಗಳೆಲ್ಲ ಹೊರ ಬಂದು ಸ್ನಾನ ಮಾಡುತ್ತಾರೆ! ಸ್ನಾನ ಪೂರ್ಣಿಮೆಯೆಂದೇ ಹೆಸರು ಆದಿನಕ್ಕೆ. ಹದಿನೈದು ದಿನಗಳ ಸ್ನಾನ ಮತ್ತು ಮಾವಿನಹಣ್ಣಿನರಸದ ಅಭಿಷೇಕ ದಿಂದ ಸುಸ್ತಾದ ಸ್ವಾಮಿ, ಹುಷಾರು ತಪ್ಪಿ ಮುಂದಿನ ಹದಿನೈದು ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡದೇ, ರಜೆ ಹಾಕಿ ಮೂಲಿಕೆಗಳ ಔಷಧ ಸ್ವೀಕರಿಸುತ್ತ ಆರಾಮಾಗುತ್ತಾರೆ. ಇಂಥ ದೇವ ಎಲ್ಲಿ ಸಿಕ್ಕಾನು ಹೇಳಿ? ನಮ್ಮ ಮಧ್ಯದಿಂದಲೇ ಎದ್ದು ಹೋಗಿ ಕೂತಂತೆ ಕಾಣುವ ಜಗದ ನಾಥ ಈತ! ಜಗನ್ನಾಥ ರಥೋತ್ಸವ: ವಿಶ್ವಪ್ರಸಿದ್ಧ ಜಗನ್ನಾಥ ರಥೋತ್ಸವದ ಬಗ್ಗೆ ತಿಳಿಯದವರಿಲ್ಲವೇನೋ. ಪ್ರತಿ ವರುಷ, ಇಲ್ಲಿ ನಡೆಯುವ ರಥಯಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಈ ರಥೋತ್ಸವದ ಹಿಂದಿನ ಆಚರಣೆಯೂ ಮಜವಾಗಿದೆ! ಈ ಹುಷಾರಿಲ್ಲದೇ ಮಲಗಿದ್ದ ಕೃಷ್ಣ- ಬಲರಾಮ-ಸುಭದ್ರೆಯರು, ಮತ್ತೆ ಆರೋಗ್ಯವಂತರಾದ ಮೇಲೆ ಅವರಿಗೆಲ್ಲ ಏನಾದರೂ ರುಚಿ-ರುಚಿಯಾಗಿದ್ದು ತಿನ್ನಬೇಕು ಅನ್ನಿಸಿ ಅಲ್ಲೇ ಸ್ವಲ್ಪ ದೂರದಲ್ಲಿರುವ ಗುಂಡೀಚಾ ಅನ್ನುವ ತನ್ನ ಅತ್ತೇಮನೆಗೆ ಹೋಗುತ್ತಾರೆ! ದೇವರೆಂದ ಮೇಲೆ ಸುಮ್ಮನೇ ಹೋಗಲು ಸಾಧ್ಯವೇ? ಅದಕ್ಕೇ ಈ ರಥಯಾತ್ರೆ ನಡೆಯುತ್ತದೆ. ವೈಭವೋಪೇತವಾಗಿ ಅಲಂಕರಿಸಿಕೊಂಡ ಸೋದರ ಸೋದರಿಯರು, ಅಲ್ಲಿ ಹೋಗಿ ಒಂದಿಷ್ಟು ದಿನಗಳ ಕಾಲ ಇದ್ದು ಬರುತ್ತಾರೆ. ತನ್ನ ಬಾಲ್ಯಕ್ಕೆ ಮರಳುವ ಕೃಷ್ಣನ ಸಂಭ್ರಮ ಇದು. ಹೆಂಡತಿ ಲಕ್ಷ್ಮಿಯನ್ನ ದೇಗುಲದಲ್ಲೇ ಬಿಟ್ಟು- ತಾನು ಮಾತ್ರ ಅಣ್ಣ ತಂಗಿಯರೊಡಗೂಡಿ ಹೋಗುತ್ತಾನೆ ಜಗನ್ನಾಥ. ಗುಂಡೀಚ ದೇಗುಲದಲ್ಲಿ ಕೃಷ್ಣನ ಆಮೋದ ಪ್ರಮೋದಗಳ ಸಕಲ ವ್ಯವಸ್ಥೆಗಳೂ ಇದೆ! ಆತ ಅಲ್ಲಿ ಎಲ್ಲ ಮರೆತು ರಾಸಲೀಲೆಯಾಡುತ್ತಾನೆ, ಬೇಕುಬೇಕಾದ ತಿಂಡಿ ತಿನಿಸುಗಳನ್ನ ತಿನ್ನುತ್ತಾನೆ. ಸಿಟ್ಟುಗೊಂಡು ಬಂದ ಲಕ್ಷ್ಮಿಯನ್ನ ಸಮಾಧಾನಿಸಿ ಮರಳಿ ಕಳಿಸುತ್ತಾನೆ! ಎಲ್ಲ ಮುಗಿದ ಮೇಲೆ-ತಾನು ಮತ್ತೆ ಜಗನ್ನಾಥ ದೇವಸ್ಥಾನಕ್ಕೆ ವಾಪಸ್ಸು ಬರುತ್ತಾನೆ. ಇಲ್ಲಿನ ಮಂದಿ ಕೃಷ್ಣನೊಡಗೂಡಿ ತಾವು ಕೂಡ ಈ ರಥಯಾತ್ರೆಯಲ್ಲಿ ಸಂಭ್ರಮಿಸುತ್ತಾರೆ. ತಾವೂ ಆತನ ಬಾಲ್ಯಕ್ಕೆ ಹೋಗುತ್ತಾರೆ. ಪುರಿಯ ಬೀದಿ ಬೀದಿಗಳಲ್ಲಿನ ಎಲ್ಲ ದೇಗುಲಗಳೂ ಕೃಷ್ಣನ ನೆಂಟರದೇ! ಅತ್ತೆ-ಮಾವ-ಚಿಕ್ಕಮ್ಮ-ಚಿಕ್ಕಪ್ಪ-ಹೆಂಡತಿ-ಅಣ್ಣ-ಹೀಗೆ ಎಲ್ಲ ಕಡೆಗಳಿಗೂ ಈ ಜಗನ್ನಾಥ ರಥಯಾತ್ರೆಯ ನೆಪದಲ್ಲಿ ಭೇಟಿಕೊಡುತ್ತಾನೆ. ಅಲ್ಲೆಲ್ಲ ರಥ ಸಾಗುತ್ತದೆ. ದೇವನೊಬ್ಬ, ತಾನು ದೈವತ್ವಕ್ಕೇರಿದ್ದರೂ, ಹೀಗೆ ಮನುಷ್ಯ ಸಹಜ ಆಚರಣೆಗಳ ಮೂಲಕ ಜನಮಾನಸಕ್ಕೆ ಬಹಳ ಹತ್ತಿರವಾಗುತ್ತಾನೆ. ತಾನೂ ಕೂಡ ನಿಮ್ಮಂತೆಯೇ ಎಂಬ ಆಪ್ತತೆಯನ್ನ ಸಾಮಾನ್ಯರಲ್ಲಿ ಬಿತ್ತುತ್ತಾನೆ. ಜಗನ್ನಾಥ ಈ ಕಾರಣಕ್ಕಾಗಿಯೇ ಎಲ್ಲರಿಗೂ ಪ್ರಿಯ. ಇಷ್ಟೊಂದು ಸರಳ ದೇವರು ಭಾರತದಲ್ಲಿ ಬೇರೆಲ್ಲಿಯೂ ಇಲ್ಲವೇನೋ. ತುಂಬ ಮಡಿವಂತಿಕೆ ಇಲ್ಲದ, ತಿಂಡಿಪೋತ ದೇವರು ನಮ್ಮ ಜಗನ್ನಾಥ. ದಿನವಿಡೀ ದರ್ಶನ ನೀಡುವ, ಬಡವ ಬಲ್ಲಿದನೆಂಬ ಭೇದವಿಲ್ಲದ, ಅತ್ಯುಚ್ಚವಾದ ಆಚಾರವನ್ನೋ, ಪಾಂಡಿತ್ಯವನ್ನೋ ಬೇಡ ಈ ಮಹಾಗುರು, ಸಮಸ್ತರಿಗೂ ಆಪ್ತ. ಜಗನ್ನಾಥನ ಮಂದಿರದೊಳಗೆ ಒಮ್ಮೆ ನಡೆದಾಡಿದರೆ, ಯಾರಿಗೇ ಆದರೂ ಅದರ ಅರಿವಾಗುತ್ತದೆ. ಮತ್ತೆ ಮತ್ತೆ ಸತ್ತು ಹುಟ್ಟುವ ಜಗನ್ನಾಥ, ಮನುಷ್ಯರಾದವರೂ ದೈವತ್ವಕ್ಕೇರಬಹುದು ಎಂಬ ಸತ್ಯವನ್ನು ಸಾರುತ್ತ ಪುರಿಯಲ್ಲಿ ನಿಂತಿದ್ದಾನೆ. ಕೈಕಾಲುಗಳ ಅಗತ್ಯವಿಲ್ಲದೆಯೇ ಜಗವನ್ನು ಮುನ್ನೆಡಬಹುದು, ಹೃದಯದಲ್ಲಿ ಭಕ್ತಿಯಿದ್ದರೆ ಸಾಕು ಎನ್ನುವ ಈ ಜಗನ್ನಾಥನಿಗೆ-ಜಗನ್ನಾಥನೇ ಸಾಟಿ! ಸತ್ತು ಹುಟ್ಟುವ ದೇವರುಗಳು ಜಗತ್ತಿನ ಯಾವ ದೇವಸ್ಥಾನದಲ್ಲಿಯೂ ಇಲ್ಲದ ಅತ್ಯಂತ ವಿಶೇಷ ಆಚರಣೆ ಪುರಿಯ ದೇಗುಲದಲ್ಲಿದೆ. ಅಧಿಕ ಆಷಾಢ ಮಾಸ ಬಂದ ವರ್ಷ ಅಲ್ಲಿನ ಮೂರ್ತಿಗಳನ್ನ ಬದಲಾಯಿಸಲಾಗುತ್ತದೆ. ಈ ಆಚರಣೆಗೆ ನಬಕಲೇಬರ ಎಂದು ಹೆಸರು. ನವ ಕಳೇಬರವೆಂದರೆ-ಹೊಸ ದೇಹ ಎಂದರ್ಥ. ಹನ್ನೆರಡು ಅಥವಾ ಹತ್ತೊಂಬತ್ತು ವರುಷಗಳಿಗೊಮ್ಮೆ ಬರುವ ಈ ಅಧಿಕ ಮಾಸದಲ್ಲಿ, ಹಳೆಯ ಮೂರ್ತಿಗಳನ್ನು ವಿಸರ್ಜಿಸಿ-ಹೊಸ ವಿಗ್ರಹಗಳನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮರದ ಮೂರ್ತಿಗಳಾದ ಕಾರಣಕ್ಕೆ, ಈ ವಿಹ್ರಗಗಳೂ ಕೂಡ ಜೀರ್ಣಾವಸ್ಥೆಯನ್ನು ತಲುಪಿರುತ್ತವೆ. ಈ ಹೊತ್ತಿನಲ್ಲಿ ದಾರುಬ್ರಹ್ಮವೆಂದು ಕರೆಯುವ ಬೇವಿನ ಮರದಿಂದ ಹೊಸ ಕಾಷ್ಠ ಶಿಲ್ಪಗಳನ್ನ ಕೆತ್ತಲಾಗುತ್ತದೆ. ಈ ಮರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಕೂಡ ಬಹಳ ಸೂಕ್ಷ್ಮ ಪ್ರಕ್ರಿಯೆಗಳಿದ್ದು- ಕಡುಗಪ್ಪು ಬಣ್ಣದ ಮರವೇ- ಜಗನ್ನಾಥನ ಕೆತ್ತನೆಗೆ ಬೇಕಿದ್ದರೆ, ಬಲರಾಮ ಸುಭದ್ರೆಯರಿಗೆ ಮಾಮೂಲು ಮರಗಳೇ ಸಾಕು. ಹೊಸ ವಿಗ್ರಹಗಳು ಸಿದ್ಧವಾದ ಮೇಲೆ, ಹಳೆಯ ಮೂರ್ತಿಗಳು ಸಾವನ್ನಪ್ಪಿದವೆಂದು ನಿರ್ಣಯಿಸಿ-ಸೂಕ್ತ ಕ್ರಿಯಾ ಕರ್ಮಗಳನ್ನೂ ನಡೆಸಲಾಗುತ್ತದೆ. ಹೊಸ ದೇಹಗಳೊಂದಿಗೆ ಹಳೆಯ ದೇವರುಗಳು ಮತ್ತೆ ಭಕ್ತರ ದರ್ಶನಕ್ಕೆ ಸಿದ್ಧವಾಗುತ್ತಾರೆ. ತೀರಾ ಇತ್ತೀಚೆಗೆ, 2015 ನೇ ಇಸವಿಯಲ್ಲಿ ನಬಕಲೇಬರ ಆಚರಣೆ ಜರುಗಿತ್ತು. ಜಗನ್ನಾಥ ಮಹಾಪ್ರಸಾದ: ಪುರಿಯ ದೇಗುಲದ ಮಹಾಪ್ರಸಾದ, ಅತ್ಯಂತ ವಿಶಿಷ್ಠವಾದದ್ದು. ಜಗನ್ನಾಥನಿಗೆ ಪ್ರತಿದಿನ, ತಪ್ಪದೆ, 56 ಬಗೆಯ ವಿವಿಧ ಖಾದ್ಯ-ಅನ್ನ ನೈವೇದ್ಯವನ್ನ ಸಮರ್ಪಿಸಲಾಗುತ್ತದೆ. ಛಪ್ಪನ್ನ ಭೋಗ್ ಎಂದು ಕರೆಯುವ ಈ ಆಹಾರ ಸಮ್ಮೇಳವೇ-ಬಾಯಲ್ಲಿ ನೀರೂರಿಸುವಂತದ್ದು. ಅನ್ನ, ತುಪ್ಪದಲ್ಲಿ ಕಲಸಿದ ಅನ್ನ, ಸಿಹಿಯಾದ ದಾಲ್, ಕಿಚಡಿ, ತರಕಾರಿಗಳನ್ನ ಬೆರೆಸಿ ಮಾಡಿರುವ ವೈವಿಧ್ಯಮಯ ಸಾರು/ಸಾಂಬಾರುಗಳು.. ಭಕ್ಷ್ಯಗಳು- ಹೀಗೆ ಇವೆಲ್ಲವನ್ನ ಭೋಜನಪ್ರಿಯ ಜಗನ್ನಾಥನಿಗೆ ಸಮರ್ಪಿಸಿ- ಭಕ್ತಾದಿಗಳಿಗೂ ಬಡಿಸಲಾಗುತ್ತದೆ. ನಿತ್ಯ ಇವುಗಳನ್ನ ಕಟ್ಟಿಗೆಯ ಒಲೆಯಲ್ಲೇ, ಮಡಿಕೆಗಳಲ್ಲಿಯೇ ಬೇಯಿಸಲಾಗುತ್ತದೆ. ಒಂದರ ಮೇಲೊಂದು ಮಡಿಕೆಗಳನ್ನ ಇರಿಸಿ, ಈ ಮಹಾಪ್ರಸಾದವನ್ನು ತಯಾರಿಸುವುದನ್ನು ನೋಡುವುದೇ ಒಂದು ಸೊಗಸು. ರಥೋತ್ಸವದ ತಯಾರಿ ಪ್ರತಿ ವರುಷದ ರಥೋತ್ಸವಕ್ಕೆ ಕೂಡ ಹೊಸ ರಥಗಳನ್ನ ನಿರ್ಮಿಸುವುದು ಜಗನ್ನಾಥ ದೇಗುಲದ ವಿಶೇಷತೆ. ಸುಮಾರು ೪೫ ಅಡಿಗಳಷ್ಟು ಎತ್ತರವಿರುವ ರಥಗಳ ನಿರ್ಮಾಣವೇ ಒಂದು ಕಲೆ. ಜಗನ್ನಾಥನ ರಥ, ನಂದಿಘೋಷ, ಬಲರಾಮನದು ತಾಲಧ್ವಜ, ಸುಭದ್ರೆಯದು ಪದ್ಮಧ್ವಜ. ನೋಡಲು ದೇಗುಲದ ಗೋಪುರಗಳನ್ನೇ ಹೋಲುವ ರಚನೆಯನ್ನ ಈ ರಥಗಳು ಹೊಂದಿದ್ದು ಜಗನ್ನಾಥನ ರಥ, ಎಲ್ಲಕ್ಕೂ ಎತ್ತರವಾಗಿದೆ. ನೂರಾರು ವರುಷಗಳಿಂದಲೂ ಒಂದೇ ರೀತಿಯಾಗಿ ಈ ರಥಗಳ ನಿರ್ಮಾಣ ನಡೆಯುತ್ತಿದ್ದು, ತಲೆತಲಾಂತರಗಳಿಂದಲೂ ಒಂದೇ ಮನೆತನದ ಮಂದಿ ಈ ಹಕ್ಕನ್ನ ಹೊಂದಿದ್ದಾರೆ. ಪ್ರತಿವರುಷ ಒಡಿಶಾದ ಕಾಡುಗಳಲ್ಲಿ ಅದಕ್ಕೆ ಬೇಕಾದ ಮರಗಳನ್ನ ಪೂಜಿಸಿ, ಕಡಿದು- ನಂತರ ಮಹಾನದಿಯಲ್ಲಿ ಮರಗಳ ತುಂಡುಗಳನ್ನ ತೇಲಿಬಿಡಲಾಗುತ್ತದೆ. ಅವುಗಳನ್ನ ಪುರಿಯಲ್ಲಿ ಸಂಗ್ರಹಿಸಿ, ಅಕ್ಷಯ ತೃತೀಯಾದ ಪುಣ್ಯದಿನದಂದು ರಥಗಳ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ನೂರಾರು ಮಂದಿ ಸುಮಾರು ಎರಡು-ಮೂರು ತಿಂಗಳುಗಳ ಕಾಲ ಶ್ರಮಿಸಿ ರಥಗಳನ್ನ ಸಿದ್ಧಗೊಳಿಸುತ್ತಾರೆ. ಹದಿನಾರು ಚಕ್ರಗಳನ್ನ ಹೊಂದಿರುವ, ಕೆಂಪು ಮತ್ತು ಹಳದೀ ವಸ್ತ್ರಗಳಿಂದ ಅಲಂಕೃತವಾದ ಜಗನ್ನಾಥದ ರಥದ ದರ್ಶನವೇ ರೋಮಾಂಚನಕಾರಿ. ವಿದೇಶಗಳಲ್ಲೂ ರಥೋತ್ಸವ: ಈಗ ಜಗತ್ತಿನ ಸುಮಾರು ಎಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಜಗನ್ನಾಥನ ರಥ ಯಾತ್ರೆಯ ದಿನದಂದೇ ಭಕ್ತರೆಲ್ಲ ಸೇರಿ ರಥ ಯಾತ್ರೆಯನ್ನ ನಡೆಸುತ್ತಾರೆ. ನ್ಯೂಯಾರ್ಕ್, ಲಂಡನ್, ಮಾಸ್ಕೋ ಸೇರಿದಂತೆ ಬಹು ಮುಖ್ಯ ನಗರಗಳಲ್ಲಿ ಜಗನ್ನಾಥನ ಯಾತ್ರೆ ಸಂಚರಿಸುತ್ತದೆ! ಪೋಸ್ಟ್ ಮಾಡಿದವರು ಶ್ರೀನಿಧಿ.ಡಿ.ಎಸ್ ರಲ್ಲಿ 12:52 ಅಪರಾಹ್ನ 2 ಕಾಮೆಂಟ್‌ಗಳು: ಲೇಬಲ್‌ಗಳು: ಜಗನ್ನಾಥ, ಪುರಿ ರಥೋತ್ಸವ, jagannath ಬುಧವಾರ, ಜುಲೈ 12, 2017 ತೆರಿಗೆ ಬೇನೆ! ನಿತ್ಯ ಬೆಳಗ್ಗೆದ್ದು ಯಾರನ್ನಾದರೂ ಒಬ್ಬರನ್ನ ಕಡ್ಡಾಯವಾಗಿ ನೆನೆಸಿಕೊಳ್ಳಲೇಬೇಕು ಅಂತ ಭಗವಂತನೇನಾದರೂ ರೂಲ್ಸು ಮಾಡಿದರೆ ನಾನು ನಂಗೆ ಎಸ್.ಎಸ್.ಎಲ್.ಸಿ ಯಲ್ಲಿ ಗಣಿತ ಟೀಚರಾಗಿದ್ದ ವಿನ್ನಿ ಟೀಚರನ್ನು ನೆನಪಿಸಿಕೊಳ್ಳುತ್ತೇನೆ. ಅನುಮಾನವೇ ಇಲ್ಲ. ಯಾಕೆಂದರೆ ಲೆಕ್ಕ ಅನ್ನುವುದು, ನನ್ನ ತಲೆಗೆ ಹೋಗುವುದು ಬಿಡಿ, ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಅಂಕಗಣಿತ, ಬೀಜಗಣಿತ, ರೇಖಾಗಣಿತ, ನೀವ್ ಯಾವ್ದೇ ಕೇಳಿ, ನಂಗೆ ಎಲ್ಲ ಕಬ್ಬಿಣದ ಕಡಲೆಯೇ. ಒಂದು ಹೆಚ್ಚು ಕಷ್ಟ, ಇನ್ನೊಂದು ಅದ್ಕಿಂತ ಹೆಚ್ಚು ಕಷ್ಟ, ಆಮೇಲಿಂದ ಅಭೂತಪೂರ್ವ ಕಷ್ಟ. ನಾನು ಹೇಗಾದರೂ ಮಾಥ್ಸಲ್ಲಿ ಗೋತಾ ಹೊಡೀತೇನೆ ಎನ್ನುವುದು ನಮ್ ಮನೇಲಿ ಬಿಡಿ, ನಮ್ಮ ಇಡೀ ವಠಾರಕ್ಕೇ ಗೊತ್ತಿತ್ತಾಗಿ ನಮ್ಮಪ್ಪ ವಿನ್ನೀ ಟೀಚರ ಬಳಿ ಏನೋ ಸಂಜೆ ಹೊತ್ತಿಗೆ ಸ್ವಲ್ಪ ಲೆಕ್ಕ ಹೇಳ್ಕೊಡಿ ಎಂದು ಕೇಳಿದ್ದರು. ಪರೀಕ್ಷೆಯ ಮುನ್ನಾದಿನದ ವರೆಗೂ ಅವರು ನನ್ನ ತಲೆಗೆ ಅದೇನೇನೋ ತುಂಬೀ ತುಂಬೀ ನನ್ನ ಉದ್ದಾರದ ಸಕಲ ಯತ್ನಗಳನ್ನ ಮಾಡಿದ್ದರು. ಇಷ್ಟಾಗಿಯೂ, ಯಾರಿಗೂ ಏನೂ ಭರವಸೆ ಇರಲಿಲ್ಲ. ಮುಂದಿನದು ದೇವರಾ ಚಿತ್ತ ಅಂತ ಸುಮ್ಮನಿದ್ದರು. ಕೊನೇಗೆ ರಿಸಲ್ಟು ಬಂದ ದಿನ ನೋಡಿದರೆ, ಕರೆಕ್ಟಾಗಿ ಮೂವತ್ತೈದು ಮಾರ್ಕು ಬಂದು ನಾನು ಗಣಿತ ಪಾಸಾಗಿದ್ದೆ! ಅಪ್ಪ ನಿರ್ದಾಕ್ಷಿಣ್ಯವಾಗಿ ಇದು ನಿನ್ನ ಸಾಧನೆಯೇನೂ ಅಲ್ಲ, ವಿನ್ನೀ ಟೀಚರಿದ್ದು ಅಂದಿದ್ದರು. ಅಲ್ಲ, ನಂಗೆ ಅದರ ಬಗ್ಗೆ ಯಾವ ಅನುಮಾನವೂ ಇರಲಿಲ್ಲ! ಆವತ್ತೇ ಕೊನೆ.ನಾನು ಈ ಲೆಕ್ಕದ ದಿಕ್ಕಲ್ಲಿ ಮುಖ ಹಾಕಿ ನಿಂತಿದ್ದರೆ ಕೇಳಿ. ಆಮೇಲೆ ನಾನು ಓದುವ ಯಾವ ಕೋರ್ಸಿನಲ್ಲಿರೂ ಅದರ ನೆರಳೂ ಕೂಡ ಕಾಣಬಾರದೆಂಬ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು, ಶಿಕ್ಷಣಶರಧಿಯನ್ನೇನೋ ದಾಟಿಬಿಟ್ಟೆ! ಆದರೆ ನಾನು ಗಣಿತವನ್ನು ಬಿಟ್ಟರೂ, ಈ ಅಗಣಿತ ತಾರಾ ಮಂಡಲದವರೆಗೆ ವ್ಯಾಪಿಸಿರುವ ಈ ಕೂಡುಕಳೆಯಾಟ ನನ್ನನ್ನ ಬಿಡಬೇಕಲ್ಲ! ಏನೋ, ಓದ್ಕಂಡು ನನ್ನ ಪಾಡಿಗೆ ನಾನು ಯಾವ್ದೋ ಕೆಲಸ ಮಾಡುತ್ತೇನೆ, ಕಂಪನಿ ಸಂಬಳ ಕೊಡತ್ತೆ ತಗೊಂಡರಾಯ್ತು ಅಂತ ಅಂದುಕೊಂಡಿದ್ದರೆ, ವಕ್ಕರಿಸಿತು ನೋಡಿ, ಈ ಟ್ಯಾಕ್ಸು ಲೆಕ್ಕಾಚಾರ. ಭಗವಂತನೇ. ಎಲ್ಲೆಲ್ಲೋ ಪಾರಾಗಿ ತುದೀಗೆ ಹೀಗೆ ಸಿಕ್ಕಾಕ್ಕೊಂಡಿದ್ದೆ ನಾನು. ಈ ಲೆಕ್ಕ ಹಾಕದೇ ವಿಧಿಯಿಲ್ಲ ಆದರೆ ನನಗೋ, ಸುತಾರಾಂ ತಲೆಗೆ ಹೋಗುವುದಿಲ್ಲ. ಯಾವುದೇ ಕಂಪನಿಯಾಗಿರಲಿ, ಈ ಹೆಚ್ಚಾರುಗಳು ನಾವು ಕೆಲಸಕ್ಕೆ ಸೇರುವಾಗ ಹೇಳುವ ಸಂಬಳಕ್ಕೂ ಆಮೇಲೆ ಕೈಗೆ ಬರುವ ಮನೆಗೆ ಕೊಂಡುಯ್ಯುವ ಟೇಕ್ ಹೋಮು ಸ್ಯಾಲರಿಗೂ ತಲೆಬುಡ ಹೊಂದಿಕೆಯಾದರೆ ಕೇಳಿ! ನೂರಾರು ಅಲೋವೆನ್ಸು, ಟ್ಯಾಕ್ಸುಗಳ ಕಥೆ ಹೇಳಿ ಹರಿದ ಗೋಣಿಯಲ್ಲಿ ಭತ್ತ ಹೊತ್ತ ಕಥೆಯಾಗುತ್ತದೆ ಜೀವನ. ನೋಡಿ, ಅಷ್ಟೆಲ್ಲ ಟ್ಯಾಕ್ಸು ಕಟ್ಟಾಗಬಾರದೆಂದಿದ್ದರೆ, ಅಲ್ಲೆಲ್ಲೋ ಇನ್ವೆಸ್ಟ್ ಮಾಡಿ, ಇನ್ನೆನ್ನೋ ಸಾಲ ಮಾಡಿ ಅಂತೆಲ್ಲ ತಿಳಿದವರು ಕೂರಿಸಿ ಹೇಳಿ, ಅಯ್ಯೋ, ಇನ್ನೂ ಏನೋ ಮಾಡ್ಕೊಂಡಿಲ್ಲವೇನ್ರೀ ಥೋ ನಿಮ್ಮಾ ಎಂದು ಗಾಬರಿ ಹುಟ್ಟಿಸಿಬಿಡೂತ್ತಾರೆ. ಅದಕ್ಕೆ ತಕ್ಕ ಹಾಗೆ ನೀವು ಜೀವವಿಮೆ ಅದೂ ಇದೂಂತ ಎಲ್ಲಾ ಎಳೆದು ಮೈ ಮೇಲೆ ಹಾಕ್ಕೊಂಡು ನಾಳೆಯಿಂದ ತೆರಿಗೆ ಮುಕ್ತ ಎಂದುಕೊಳ್ಳುತ್ತೀರಿ. ಆದರೆ, ಯಾವ ದ್ರಾವಿಡ ಪ್ರಾಣಾಯಾಮ ಮಾಡಿದರೂ,ಕೊನೆಗೆ ಕಟ್ಟಬೇಕಾದ ಟ್ಯಾಕ್ಸು ಚಿಲ್ಲರೆಯಲ್ಲಿ ವ್ಯತ್ಯಾಸವಾದಂತೆ ಕಾಣುತ್ತದೆಯೇ ಹೊರತು ಬೇರೇನೂ ಆಗದು! ಆಫೀಸಿನ ಜಂಜಡದಲ್ಲೇ ಇರುವವರಿಗಾದರೂ ಹೆಚ್ಚಿನ ಸಮಸ್ಯೆ ಇಲ್ಲ, ನಿಮ್ಮ ಕೂಡು ಕಳೆ ಗುಣಿಸು ಭಾಗಿಸುಗಳನ್ನ ಅಕೌಂಟ್ಸು ವಿಭಾಗದವರೇ ಹೆಚ್ಚಿನ ಸಲ ಮಾಡಿ, ನೀವು ಬರೀ ಇಷ್ಟೂಂತ ಟ್ಯಾಕ್ಸು ಕಟ್ಟಿದರಾಯ್ತು ಅನ್ನುತ್ತಾರೆ. ನೀವು ಹಿಂದೆ ಮುಂದೆ ನೋಡದೇ ಅವರು ಹೇಳಿದ ಅಮೌಂಟನ್ನ ಸಾವಾಸ ಸಾಕಪ್ಪಾ ಅಂತ ಕಟ್ಟಿಬಿಡುತ್ತೀರಿ. ಆದರೆ ಫ್ರೀಲ್ಯಾನ್ಸರುಗಳಾದರೆ ಮುಗಿದೇ ಹೋಯಿತು ಕತೆ. ನಿಮ್ಮ ತೆರಿಗೆಗೆ ನೀವೇ ಜವಾಬ್ದಾರರು! ಯಾರೋ ಹೇಳಿದ್ದನ್ನ ನಂಬಿಕೊಂಡು ನನ್ನ ಟ್ಯಾಕ್ಸು ನಾನೇ ಕಟ್ಟಿಕೊಳ್ಳುತ್ತೇನೆ ಅಂತ ಹೊರಟೆನಪ್ಪ ಒಂದು ಸಲ. ಆ ಗರ್ವಮೆಂಟು ವೆಬ್ ಸೈಟಲ್ಲಿ ಅಸಂಖ್ಯಾತ ಫಾರ್ಮುಗಳು. ಅದರಲ್ಲಿ ತುಂಬಿಸಬೇಕಾದ ಕೋಟಿ ದಾಖಲೆಗಳು. ಒಂದೇ ಎರಡೇ! ಮೊದಲೇ ಸ್ವತಂತ್ರವಾಗಿ ಕೆಲಸ ಮಾಡುತ್ತಿರುತ್ತೀರಿ. ಮಾಡಿರೋ ಕೆಲಸಕ್ಕೆ ದುಡ್ಡು ಬರೋ ಖಾತ್ರಿಯೇ ಇಲ್ಲದೇ ಹೋದರೂ, ತೆರಿಗೆಯ ಕತ್ತರಿ ಮಾತ್ರಾ ಪಕ್ಕಾ ಲೆಕ್ಕ! ಆ ಟ್ಯಾಕ್ಸು ಈ ಟ್ಯಾಕ್ಸು ಅಂತೆಲ್ಲ ಇಷ್ಟುದ್ದ ಲಿಸ್ಟು ನೋಡಿದರೆ ಸಂಬಳಕ್ಕಿಂತ ಹೆಚ್ಚೇ ತೆರಿಗೆ ಕಟ್ಟಬೇಕು ಎನ್ನುವ ಲೆಕ್ಕ ಸಿಕ್ಕು ಕಂಗಾಲು ನಾನು. ನಾನು ಆರೆಂಟು ಜಾಲತಾಣಗಳನ್ನೆಲ್ಲ ನೋಡಿ ನನ್ನ ಉಳಿಕೆ ಬಗ್ಗೆ, ನಾನು ಮಾಡಬೇಕಾದ ಹೂಡಿಕೆ ಬಗ್ಗೆ ಅರ್ಥ ಮಾಡಿಕೊಳ್ಳಲು ಹೆಣಗಾಡಿದೆ. ಅಲ್ಲಿ ಹೇಳಿದಷ್ಟು ಇನ್ವೆಷ್ಟು ಮಾಡಿ ತೆರಿಗೆ ಉಳಿಸಬೇಕು ಎಂದರೆ, ನನ್ನನ್ನೇ ನಾನು ಹರಿಶ್ಚಂದ್ರನ ತರಹ ಮಾರಿಕೊಳ್ಳಬೇಕಿತ್ತು. ನನ್ನ ಒಟ್ಟೂ ಜೀವನದ ಬಗ್ಗೆ ನನಗೆಯೇ ಮರುಕ ಬಂದು ಹೋಯಿತು. ಈ ತೆರಿಗೆಗಳನ್ನೆಲ್ಲ ಕಟ್ಟಿಕೊಂಡು ಇನ್ನೂ ನಾನು ಬದುಕಿರುವುದೇ ಒಂದು ಭಾಗ್ಯ ಎನ್ನಿಸಿ ಆನಂದವನ್ನು ಹೊಂದಿದೆ. ಇದೆಲ್ಲ ಆದ ಮೇಲೆ, ನಾನಾಗಿಯೇ ಇನ್ನು ಮೇಲೆ ತೆರಿಗೆ ಕಟ್ಟುವ ಸಹವಾಸಕ್ಕೆ ನೇರವಾಗಿ ಹೋಗಲಾರೆ ಎಂದು ನಿರ್ಧರಿಸಿ, ಲೆಕ್ಕ ಪರಿಶೋಧಕರ ಮೊರೆ ಹೋದೆ. ಆಮೇಲೆ ಜೀವನ ಸ್ವಲ್ಪ ಸಹಜ ಸ್ಥಿತಿಗೆ ಬಂದು ಉಸಿರಾಡುವಂತಾಗಿದ್ದಂತೂ ಹೌದು. ಅಷ್ಟಾದರೂ ಸರ್ವೀಸ್ ಟ್ಯಾಕ್ಸೆಂಬ ಶೂಲವನ್ನ ನಾವೇ ಇರಿದುಕೊಳ್ಳಬೇಕಾದ ಕತೆ ಇರುವುದರಿಂದ ಲೆಕ್ಕದ ಭೂತ ಬಂದು ನನ್ನನ್ನ ತಿವಿಯುತ್ತಲೇ ಇರುತ್ತದೆ. ನೆಟ್ಟಗೆ ಸೇವಾ ತೆರಿಗೆಯನ್ನೇ ಲೆಕ್ಕ ಮಾಡಲು ಬಾರದ ನನಗೆ, ಮತ್ತೆ ಅದರ ತುದಿ ಕೊಸರು ಕೃಷಿ ಕಲ್ಯಾಣ ಸೆಸ್ಸೂ, ಸ್ವಚ್ಚ ಭಾರತ ತೆರಿಗೆ ಅಂತೆಲ್ಲ ನೂರಕ್ಕೆ ಇಪ್ಪತ್ತು ಸೇರಿಸಿ ಹತ್ತು ಕಳೆದು ಮುಕ್ಕಾಲು ಗುಣಿಸಿ, ಉಫ್! ಇಷ್ಟಾಗಿ ಸ್ವಲ್ಪ ಹೆಚ್ಚುಕಮ್ಮಿ ಲೆಕ್ಕವಾದರೆ ಎಲ್ಲ ಅಧ್ವಾನಂ. ಸೇವಾ ತೆರಿಗೆಯ ಜಾಲತಾಣವನ್ನೊಮ್ಮೆ ನೋಡಿ, ನೂರು ನೂರಾಹತ್ತು ಬಗೆಯ ಟ್ಯಾಕ್ಸುಗಳೂ, ಅದಕ್ಕೊಂದು ಕೋಡ್ ನಂಬರೂ, ಅದಕ್ಕೊಂದಿಷ್ಟು ಪರ್ಸಂಟೇಜು ಲೆಕ್ಕಾಚಾರಗಳೂ- ಅಲ್ಲಾ, ಹುಲು ಮಾನವವರಾದ ನಾವು ಇದನ್ನೆಲ್ಲ ಮಾಡಿಯೇ ತೀರಬೇಕೆಂದರೆ ಹೇಗೆ ಸ್ವಾಮಿ? ಆದರೆ ಈ ಸೀಎಗಳಿರುತ್ತಾರಲ್ಲ, ಅವರನ್ನು ನಾನು ದೇವಮಾನವರೆಂದೇ ನಿರ್ಧರಿಸಿದ್ದೇನೆ. ನಾನು ಬೆಳಗ್ಗಿಂದ ಸಂಜೆಯವರೆಗೆ ಲೆಕ್ಕಹಾಕಿಯೂ ಮುಗಿಯದ ಟ್ಯಾಕ್ಸಿನ ಗೋಜಲನ್ನ, ಅಯ್ಯೋ ಅಷ್ಟೇಯಾ ಮಾರಾಯಾ ಎಂದು ನನ್ನ ಸೀಎ ಗೆಳೆಯ ಗಿರಿ ಫಟ್ಟಂತ ಕಣ್ಕಟ್ ಮಾಡಿದ ಹಾಗೆ ಬಗೆಹರಿಸುವುದನ್ನ ನೋಡಿ ಈಗೀಗ ಅವನು ಗೋವರ್ಧನ ಗಿರಿಧಾರಿಯ ಹಾಗೇ ಕಾಣಿಸುತ್ತಾನೆ! ಯಾರಾದರೂ ಬಂದು ನಿಮ್ಮ ಪರ್ಸು ಕಿತ್ತುಕೊಂಡು ಹೋದರೂ ಬೇಸರವಾಗದೇನೋ. ನಾವೇ ಸರಕಾರಕ್ಕೆ ಕೈ ಎತ್ತಿ ಕೊಡುವ ದುಡ್ಡಿಗೆ ಎಷ್ಟೆಲ್ಲ ಸರ್ಕಸ್ಸು ಮಾಡಬೇಕು ಹೇಳಿ? ಸುಮ್ನೆ ಯಾರಾದ್ರೂ ಬಂದು ನೋಡು ತಮಾ ಇದು ಲೆಕ್ಕ ಅಂತೇಳಿ ಕರೆಂಟು ಬಿಲ್ಲೋ ಕೇಬಲ್ಲು ಬಿಲ್ಲಿನ ತರವೋ ಟ್ಯಾಕ್ಸು ಕಲೆಕ್ಟು ಮಾಡಿದ್ದಿದ್ದರೆ ಭಾರಿ ಒಳ್ಳೇದಾಗುತ್ತಿತ್ತು ಎಂದು ಅನ್ನಿಸಿದ್ದಿದೆ ನಂಗೆ. ಚಾಚೂ ತಪ್ಪದೇ ಕಟ್ಟುವ ತೆರಿಗೆಯನ್ನ ಮತ್ತೇನಾದರೂ ಕೊಂಚ ತಡ ಮಾಡಿದಿರೋ, ಮತ್ತೆ ಅದರ ಒದ್ದಾಟದ ಪರ್ವವೇ ಬೇರೆ. ಅದು ಹೇಗೋ ಮಾಡಿ ಈ ಎಲ್ಲ ತೆರಿಗೆಯ ಆಘಾತಗಳಿಗೆ ನನ್ನನ್ನ ಹೊಂದಿಸಿಕೊಂಡು ಉಸಿರು ಬಿಡುತ್ತಿದ್ದರೆ, ಈಗ ಹೊಚ್ಚ ಹೊಸ GST ಬಂದು ಕೂತಿದೆ! ಅಲ್ಲ, ಹೆಂಗ್ ಸ್ವಾಮಿ ತಡ್ಕಳದು ಜೀವ? ಮೊದಲೇ ತೆರಿಗೆ ಬೇನೆಯಿಂದ ಬಳಲುತ್ತಿರುವ ನನ್ನಂತಹ ಬಡಪಾಯಿಗಳು, ಜಾಲತಾಣಗಳಲ್ಲಿ ಓಡಾಡುತ್ತಿರುವ ನೂರಾರು ಬಗೆಯ ಹೊಸ ಲೆಕ್ಕಾಚಾರಗಳಿಂದ ಪಕ್ಕಾ ಹೃದಯಾಘಾತಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. ತಿಂಗಳೂ ತಿಂಗಳೂ ಕಪ್ಪದ ಲೆಕ್ಕ ಸಲ್ಲಿಸಬೇಕಂತೆ ಅಂದರೆ ಇಲ್ಲ ಇಲ್ಲ ವಾರಕ್ಕೊಮ್ಮೆ ಅದೇನೋ ಫಾರ್ಮು ತುಂಬಿಸಿಟ್ಟುಕೊಳ್ಳಬೇಕಂತೆ ಅಂತ ಒಬ್ಬರಂದರೆ ಮೂರು ತಿಂಗಳಿಗೊಮ್ಮೆ ಸಲ್ಲಿಕೆ ಆದರೆ ಸಾಕಂತೆ ಅಂತ ಮಗದೊಬ್ಬನ ಪ್ರಲಾಪ. ನಾನೋ, ಹೊಸದಾಗಿ ಹಳ್ಳಿಯಿಂದ ಬಂದ ಸಿದ್ದ ಡಿವೈಡರಿನ ಮೇಲೆ ನಿಂತು ಆ ಕಡೆ ಈ ಕಡೆ ಹೋಗುವ ವಾಹನಗಳನ್ನ ನೋಡಿದ ಹಾಗೆ,ಮೂಕ ಪ್ರೇಕ್ಷಕ. ಒಬ್ಬರು ಸರಕಾರದ ವಿರೋಧ, ಮತ್ತೊಬ್ಬರು ಪರ. ನಾವೆಲ್ಲ 28 ಪರ್ಸೆಂಟು ಕಟ್ಬೇಕೂಂತ ಒಂದಿಷ್ಟು ಜನ, ಇಲ್ಲ ಇಲ್ಲ 18 ಸಾಕೂಂತ ಇನ್ನೊಂದಿಷ್ಟು ಮಂದಿ. ಎಲ್ಲ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಿ ಕಲ್ಲೊಗೆವ ಮಹಾಭಟರು. ನಾನೂ ನನ್ನೆರಡು ಜ್ಞಾನಬಿಂದುಗಳನ್ನ ಈ ಜಿ.ಎಸ್.ಟಿ ಯ ಅಗಾಧ ಸಾಗರಕ್ಕೆ ಸೇರಿಸೋಣವೆಂದರೆ, ಏನು ಮಾಡಲಿ, ಭೂಪರುಗಳ ನಡುವಿನ ಬೆಪ್ಪ ನಾನು. ಆದರೆ, ಇದ್ದಿದ್ದರಲ್ಲಿ ಈ ಸಲ ನನ್ನಂತಹ ದಡ್ಡಶಿಖಾಮಣಿಗಳಿಗೆ ಅರ್ಥವಾಗಲಿ ಅಂತಲೇ ಏನೋ, ಕೇಂದ್ರ ಸರಕಾರ ಜೀಎಸ್ಟಿ ಹೆಸರಲ್ಲಿ ತೆರಿಗೆ ವ್ಯವಹಾರ ಸರಳವಾಗಿ ಕಾಣುವ ಹಾಗಂತೂ ಮಾಡಿದೆ. ಕಟ್ಟುವ ದುಡ್ಡಲ್ಲಿ ವ್ಯತ್ಯಾಸವಾಗುತ್ತದೆಯೋ, ಇಲ್ಲವೋ ತಿಳಿಯದೇ ಹೋದರೂ ಏನು ಮಾಡುತ್ತಿದ್ದೇನೆ ಎನ್ನುವುದಂತೂ ಅರ್ಥವಾಗುವ ಹಾಗೆ ಕಾಣುತ್ತಿದೆ. ನನ್ನ ಸೀಎ ಗೆಳೆಯನಲ್ಲಿ ಕೇಳಿದೆ, ಏನಯ್ಯ ಇದು ಜೀಎಸ್ಟಿ ಈ ಸಲ ಹೆಂಗೆ ಜೀವನ ಅಂತ. ಅವನು ಬಹಳ ಚೆನ್ನಾಗಿ ಹೇಳಿದ, “ಮೊದ್ಲು ನಿಂಗೆ ಹೆಂಗೆ ಹೊಡೀತಿದ್ರೂಂತ ಗೊತಾಗ್ತಾ ಇರ್ಲಿಲ್ಲ, ಏಟು ಎಲ್ಲಿಂದ ಬೀಳ್ತಿದೆ ಅಂತ ಅಂದಾಜಾಗ್ತಾ ಇರ್ಲಿಲ್ಲ, ಇನ್ ಮೇಲೆ ಸರಿಯಾಗಿ ಗೊತ್ತಾಗತ್ತೆ”.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ-2022ಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ದೊರೆತಿದ್ದು, ಚಾಮರಾಜನಗರ, ಹಾಸನ, ಕೊಪ್ಪಳ, ಬೀದರ್‌, ಹಾವೇರಿ, ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯಗಳ ತಲೆ ಎತ್ತಲಿವೆ. ಮಳೆಗಾಲ ಅಧಿವೇಶನದ ಏಳನೇ ದಿನದ ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಮಸೂದೆ ಮಂಡಿಸಿದರು. “ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ವಿವಿ ಸ್ಥಾಪನೆಯ ಬೇಡಿಕೆ ಇತ್ತು. ಸದ್ಯ ಏಳು ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಿದ್ದೇವೆ. ಮುಂಬರುವ ದಿನಗಳಲ್ಲಿ ಬೇರೆ ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯ ತೆರೆಯಲಾಗುವುದು” ಎಂದು ಅಶ್ವತ್ಥ ನಾರಾಯಣ ತಿಳಿಸಿದರು. “ಪ್ರತಿ ವಿಶ್ವವಿದ್ಯಾಲಯಕ್ಕೆ ತಲಾ ₹2 ಕೋಟಿಯಂತೆ ವಾರ್ಷಿಕ ಆವರ್ತಕ ವೆಚ್ಚ ವರ್ಷವೊಂದಕ್ಕೆ ₹14 ಕೋಟಿ ವೆಚ್ಚವಾಗುತ್ತದೆ. ಮಂಡ್ಯದ ಸರ್ಕಾರಿ ಮಹಾವಿದ್ಯಾಲಯವನ್ನು (ಸ್ವಾಯತ್ತ) ಏಕೀಕೃತ ವಿಶ್ವವಿದ್ಯಾಲಯವೆಂದು 2019 ರಲ್ಲಿ ಮಾಡಲಾಗಿತ್ತು. ಈಗ ಮಸೂದೆಯ ಮೂಲಕ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಮಾರ್ಪಾಡು ಮಾಡಲಾಗಿದೆ” ಎಂದು ಹೇಳಿದರು. ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ‘ಸಬ್ ಅರ್ಬನ್ ಯೋಜನೆʼಗೆ ಅನಂತ್ ಕುಮಾರ್ ಹೆಸರಿಡಲು ಬಿಜೆಪಿ ಸದಸ್ಯರ ಆಗ್ರಹ ಮುಂದುವರಿದು, “ವಿಶ್ವವಿದ್ಯಾಲಯ ಕಾಯ್ದೆ ಮಾಡಿ 22 ವರ್ಷಗಳು ಕಳೆದಿವೆ. ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ನೀಡಲು ಹೊಸ ಕಾನೂನು ತರಲಾಗುವುದು. ಅದನ್ನು ಬದಲಿಸಲು ಮಸೂದೆ ಮಂಡಿಸಲಾಗುವುದು. ಇದು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ” ಎಂದು ವಿವರಿಸಿದರು.
ವಿಪತ್ತು ವ್ಯಾಪಕ ಮಾನವ, ಸಾಮಗ್ರಿ, ಆರ್ಥಿಕ ಅಥವಾ ಪಾರಿಸರಿಕ ನಷ್ಟ ಮತ್ತು ಪರಿಣಾಮಗಳನ್ನು ಒಳಗೊಂಡ ಒಂದು ಸಮುದಾಯ ಅಥವಾ ಸಮಾಜದ ಕಾರ್ಯಚಟುವಟಿಕೆಗೆ ಗಂಭೀರ ಅಡೆತಡೆ. ಆದ ನಷ್ಟವು ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ನಿಭಾಯಿಸುವ ಬಾಧಿತ ಸಮುದಾಯ ಅಥವಾ ಸಮಾಜದ ಸಾಮರ್ಥ್ಯವನ್ನು ಮೀರುತ್ತದೆ. ೧೯೦೬ರ ಸ್ಯಾನ್ ಫ಼್ರ್ಯಾನ್ಸಿಸ್ಕೊ ಭೂಕಂಪದ ಅವಶೇಷಗಳು ಸಮಕಾಲೀನ ಶೈಕ್ಷಣಿಕ ಸಮುದಾಯದಲ್ಲಿ, ವಿಪತ್ತುಗಳನ್ನು ಅಸಮಂಜಸವಾಗಿ ನಿರ್ವಹಿಸಲಾದ ಅಪಾಯದ ಪರಿಣಾಮವೆಂದು ಕಾಣಲಾಗುತ್ತದೆ. ಈ ಅಪಾಯಗಳು ಸಂಭವಗಳು ಮತ್ತು ಈಡಾಗುವಿಕೆ ಎರಡರ ಸಂಯೋಜನೆಯ ಫಲವಾಗಿವೆ. ಕಡಿಮೆ ಈಡಾಗುವಿಕೆಯ ಪ್ರದೇಶಗಳಲ್ಲಿ ಸಂಭವಿಸುವ ಅಪಾಯಗಳು, ಉದಾಹರಣೆಗೆ ನಿರ್ಜನ ಪ್ರದೇಶಗಳಲ್ಲಿ, ಎಂದಿಗೂ ವಿಪತ್ತುಗಳಾಗುವುದಿಲ್ಲ.[೧] ಅಭಿವೃದ್ಧಿಶೀಲ ದೇಶಗಳು ವಿಪತ್ತು ಸಂಭವಿಸಿದಾಗ ಅತ್ಯಧಿಕ ವೆಚ್ಚಗಳನ್ನು ಅನುಭವಿಸುತ್ತವೆ – ಅಪಾಯಗಳಿಂದ ಉಂಟಾಗುವ ಎಲ್ಲ ಸಾವುಗಳಲ್ಲಿ ಶೇಕಡ ೯೫ ಕ್ಕಿಂತ ಹೆಚ್ಚು ಅಭಿವೃದ್ಧಿಶೀಲ ದೇಶಗಳಲ್ಲಿ ಆಗುತ್ತವೆ, ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರಾಕೃತಿಕ ಅಪಾಯಗಳಿಂದ ಉಂಟಾದ ನಷ್ಟಗಳು ಕೈಗಾರೀಕೃತ ದೇಶಗಳಿಗಿಂತ ೨೦ ಪಟ್ಟು ಹೆಚ್ಚಾಗಿವೆ (ಜಿಡಿಪಿಯ ಶೇಕಡಾವಾರು). ಸಂಶೋಧಕರು ಶತಮಾನಕ್ಕಿಂತ ಹೆಚ್ಚು ಕಾಲದಿಂದ ವಿಪತ್ತುಗಳನ್ನು ಅಧ್ಯಯನ ಮಾಡುತ್ತಿದ್ದಾರೆ, ಮತ್ತು ವಿಪತ್ತು ಸಂಶೋಧನೆಯನ್ನು ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ. ಎಲ್ಲ ವಿಪತ್ತುಗಳು ಮಾನವ ರಚಿತವೆಂದು ಕಾಣಬಹುದೆಂದು ಅಧ್ಯಯನಗಳು ವಾದಿಸಿದಾಗ ಅವು ಒಂದು ಸಾಮಾನ್ಯ ಅಭಿಪ್ರಾಯವನ್ನು ಪ್ರಕಟಗೊಳಿಸುತ್ತವೆ. ಅವುಗಳ ವಾದವೇನೆಂದರೆ ಅಪಾಯದ ಸಂಭವಕ್ಕೆ ಮುಂಚಿನ ಮಾನವ ಕ್ರಿಯೆಗಳು ಅಪಾಯವು ವಿಪತ್ತಾಗಿ ಬೆಳೆಯುವುದನ್ನು ತಡೆಗಟ್ಟಬಹುದು. ಹಾಗಾಗಿ, ಎಲ್ಲ ವಿಪತ್ತುಗಳು ಸೂಕ್ತ ವಿಪತ್ತು ನಿರ್ವಹಣಾ ಕ್ರಮಗಳನ್ನು ಪರಿಚಯಿಸುವ ಮಾನವ ವೈಫಲ್ಯದ ಪರಿಣಾಮವಾಗಿವೆ. ಅಪಾಯಗಳನ್ನು ವಾಡಿಕೆಯಂತೆ ನೈಸರ್ಗಿಕ ಅಥವಾ ಮಾನವ ನಿರ್ಮಿತ ಎಂದು ವಿಭಜಿಸಲಾಗುತ್ತದೆ, ಆದರೆ ಏಕ ಮೂಲ ಕಾರಣವಿರದ ಸಂಕೀರ್ಣ ವಿಪತ್ತುಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚು ಸಾಮಾನ್ಯವಾಗಿವೆ. ಒಂದು ನಿರ್ದಿಷ್ಟ ವಿಪತ್ತು ಪರಿಣಾಮವನ್ನು ಹೆಚ್ಚಿಸುವ ದ್ವಿತೀಯ ವಿಪತ್ತನ್ನು ಉತ್ಪತ್ತಿ ಮಾಡಬಹುದು. ಒಂದು ಉತ್ಕೃಷ್ಟ ಉದಾಹರಣೆಯೆಂದರೆ ಭೂಕಂಪವು ಸುನಾಮಿಯನ್ನು ಉಂಟುಮಾಡುತ್ತದೆ, ಪರಿಣಾಮವಾಗಿ ಕರಾವಳಿ ಪ್ರವಾಹ ಆಗುತ್ತದೆ. ಉಲ್ಲೇಖಗಳುಸಂಪಾದಿಸಿ ↑ Quarantelli E.L. (editor) "Where We Have Been and Where We Might Go", What is a Disaster?: A Dozen Perspectives on the Question, London, Routledge, 1 edition 1998, pp.146-159
ಫರತಾಬಾದ ಠಾಣೆ : ಶ್ರೀ ಶಿವಕುಮಾರ ತಂಧೆ ದೇವಪ್ಪ ಕುರಬಾಳ ಸಾ : ಹೆರೂರ ಬಿ ರವರ ತಂದೆ ದೇವಪ್ಪ ಇವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಖಾಸಗಿ ಚಿಕಿತ್ಸೆಗಾಗಿ ದಿನಾಂಕ 6/12/2015 ರಂಧು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತಮ್ಮೂರಿನಿಂಧ ಸರಡಗಿ ಗ್ರಾಮಕ್ಕೆ ಹೋಗಿ ಅಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಢು ಮರಳಿ ಹೆರೂರ ಬಿ ಗ್ರಾಮಕ್ಕೆ ಹೋಗುವ ಕುರಿತು ಅದೇ ದಿನ ಸಾಯಂಕಾಲ ಸರಡಗಿ ಗ್ರಾಮದ ಕ್ರಾಸದಲ್ಲಿರುವ ಬಸ್ಸ ನಿಲ್ದಾಣದ ಎನ್.ಹೆಚ್ 218 ಹೆದ್ದಾರಿಯಲ್ಲಿ ಬಂಧು ನಿಂತಿದ್ದು ತನ್ನ ತಂದೆ ಕಾಲಮಡಿ (ಏಕಿ) ಮಾಡಿ ಬರುತ್ತೇನೆ ಅಂತಾ ಸ್ವಲ್ಪ ಮುಂದೆ ಏಕಿ ಮಾಡಿ ಅಲ್ಲಿಯ ರೋಢಿನ ಪಕ್ಕದಲ್ಲಿ ನಿಂತಾಗ ಇದೇ ವೇಳೆಗೆ ಫರಹತಾಭಾದ ಕಡೆಯಿಂದ ಒಬ್ಬ ಮೊಟಾರ ಸೈಕಲ ನಂ ಕೆ.ಎ 32 ಎಸ್ 8133 ನೇದ್ದರ ಸವಾರನು ತನ್ನ ಮೊಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂಧ ಚಲಾಯಿಸಿಕೊಂಢು ಬಂಧು ತನ್ನ ತಂದೆಗೆ ಡಿಕ್ಕಿ ಪಡೆಯಿಸಿ ಮೊಟಾರ ಸೈಕಲ ನಿಲ್ಲಿಸದೇ ಓಢಿ ಹೋಗಿರುತ್ತಾನೆ. ನಂತರ ತಾನು ತನ್ನ ತಂದೆಗೆ ಚಿಕಿತ್ಸೆಗಾಗಿ 108 ಅಂಬುಲೇನ್ಸದಲ್ಲಿ ಹಾಕಿಕೊಂಢು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂಧು ಸೇರಿಕೆ ಮಾಡಿದ್ದು ಅಪಘಾತದಲ್ಲಿ ಗಾಯಹೊಂದಿ ಚಿಕಿತ್ಸೆ ಪಡೆಯತ್ತಿದ್ದ ನನ್ನ ತಂದೆ ದೇವಪ್ಪ ತಂದೆ ಮುತ್ತಪ್ಪ ಕುರಬಾಳ ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 08-12-2015 ರಂದು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣಗಳು : ಮಹಿಳಾ ಠಾಣೆ : ದಿನಾಂಕ 07-12-2015 ರಂದು 6-30 ಪಿ.ಎಮ್ ಕ್ಕೆ ಕುಮಾರಿ ಸಾ: ಕಲ್ಲೂರ ತಾಂಡಾ ತಾ: ಅಫಜಲಪೂರ ಹಾ:ವ ಭರತನಗರ ತಾಂಡಾ ಕಲಬುರಗಿ ಇವರು ಇನಾಮದಾರ ಕಾಲೇಜಿನಲ್ಲಿ ರಾಷ್ಟ್ರಿಯ ಗ್ರಾಮೀಣ ಅಭಿವೃದಿ ಯೋಜನೆ ಅಡಿಯಲ್ಲಿ ಕಂಪ್ಯೂಟರ ತರಬೇತಿ ಪಡೆಯುತ್ತಿದ್ದು ಹಾಗೂ ನನಗೆ ಕೆಲವು ತಿಂಗಳ ಹಿಂದೆ ಕೈಗೆ ಪಟ್ಟಾಗಿದ್ದರಿಂದ ಡಾಕ್ಟರ ಸಲಹೆ ಮೇರೆಗೆ ಸರಕಾರಿ ಮುದ್ರಣಾಲಯ ಎದುರುಗಡೆ ಇರುವ ಡಾ:ಅಬ್ದುಲ ಹಕೀಮ ಇವರ ಆಸ್ಪತ್ರೆಯಲ್ಲಿ ಪೀಜಿಯೋ ತೆರಪಿ ಮಾಡುತ್ತಿರುವುದ್ದರಿಂದ ಸುಮಾರು ಒಂದುವರೆ ತಿಂಗಳಿಂದ ಬೆಳಗ್ಗೆ 9 ಗಂಟೆಯಿಂದ ಸಾಯಾಂಕಾಲ 5 ಗಂಟೆಯವರೆಗೆ ಇನಾಮದಾರ ಕಾಲೇಜಿನಲ್ಲಿ ತರಬೇತಿ ಪಡೆದು ನಂತರ ಸಾಯಾಂಕಾಲ 6 ಗಂಟೆಯಿಂದ 8 ಗಂಟೆಯವರೆಗೆ ಪೀಜಿಯೋ ತೆರಪಿ ಮಾಡಿಸಿಕೊಳ್ಳಲು ಹೋಗುತ್ತಿದ್ದೆ ದಿನಾಂಕ 4-12-2015 ರಂದು ಸಾಯಾಂಕಾಲ ಯಥಾಪ್ರಕಾರ ಪೀಜಿಯೋ ತೆರಪಿ ಮಾಡಿಸಿಕೊಳ್ಳಲು ಮನೆಯಿಂದ ಸುಮಾರು 5-30 ಗಂಟೆಗೆ ಮನೆಯಿಂದ ಹೋಗುತ್ತಿರುವಾಗ ಮಹಾದೇವಪ್ಪಾ ರಾಂಪೂರೆ ಮೆಡಿಕಲ ಕಾಲೇಜ ಹತ್ತಿರ ಆಟೋಕ್ಕಾಗಿ ಕಾಯುತ್ತಿರುವಾಗ 3 ಜನರಾದ 1)ವಿಕಾಸ @ವಿಕ್ಕಿರಾಜ ತಂದೆ ಲಿಂಬುಲಾಲ 2) ಸಂತೋಷ ತಂದೆ ರಾಮು ರಾಠೋಡ 3)ಸಿಂಧೂರ ತಂದೆ ಕುಶಪ್ಪಾ 3 ಜನ ನನ್ನನ್ನು ಬಲವಂತವಾಗಿ ಒಯ್ದು ನನ್ನನ್ನು ವಿಕಾಸ@ವಿಕ್ಕಿರಾಜ ಇತನು ಸ್ವಿಪ್ಟ ಗಾಡಿಯಲ್ಲಿ ಅತ್ಯಾಚಾರ ಮಾಡಿರುತ್ತಾನೆ. ಹಾಗೂ ಮಧ್ಯರಾತ್ರಿ 2-30 ಗಂಟೆಗೆ ವಿಕಾಸ ಇತನ ಅಣ್ಣನಾದ ನಾಗೇಶ ಇತನು ಈ ವಿಷಯ ಯಾರಿಗೂ ಹೇಳಬೇಡ ನಿನ್ನ ತಾಯಿ ನಮ್ಮ ಮೇಲೆ ಪೋಲಿಸ ಠಾಣೆಯಲ್ಲಿ ಕೇಸು ಮಾಡಿದ್ದಾಳೆ ನೀನು ಪೋಲಿಸ ಠಾಣೆಗೆ ಹೋಗಿ ನಮ್ಮ ಪರವಾಗಿ ಮಾತನಾಡು ಇಲ್ಲವಾದರೆ ನಿನ್ನನು ಹಾಗೂ ನಿಮ್ಮ ತಂದೆ ತಾಯಿಗೆ ಜೀವಂತ ಇಡುವುದಿಲ್ಲವೆಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಹೆದರಿಸಿ ನನ್ನನ್ನು ಬಿಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಕಾರಣ 4 ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಲಿಖಿತ ಫಿರ್ಯಾದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:92/2015 ಕಲಂ 366,376,506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು ಸದರಿ ಪ್ರಕಣವು ಘೋರ ಪ್ರಕರಣವಾಗಿದ್ದರಿಂದ ಘಟನಾ ಸ್ಥಳದ ಆಧಾರದ ಮೇಲಿಂದ ಮುಂದಿನ ತನಿಖೆ ಕುರಿತು ಕತವನ್ನು ಪಿ.ಐ ಬ್ರಹ್ಮಪೂರ ಪೊಲೀಸ ಠಾಣೆ ರವರಿಗೆ ವಹಿಸಲಾಗಿದೆ. ಮಾಹಾಗಾಂವ ಠಾಣೆ : ಕುಮಾರಿ 17 ವರ್ಷ ಇವಳು ಕಮಲಾಪೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೊದಲನೆ ವರ್ಷದಲ್ಲಿ ಓದುತ್ತಿದ್ದು. ಇವಳು ದಿನಾಲು ಊರಿನಿಂದ ಹೋಗಿ ಬರುತ್ತಿದ್ದು, ಗ್ರಾಮದ ಬಸವರಾಜ ತಂದೆ ದೇವಿಂದ್ರಪ್ಪ ನಾಟಿಕಾರ್ ಈತನು ಹೋಗಿ ಬರುವ ಕಾಲಕ್ಕೆ ಸತಾಯಿಸುವುದು, ಹಿಂದೆ, ಮುಂದೆ ಓಡಾಡುವುದು ಮಾಡುತ್ತಿರುವಾಗ, ಈ ವಿಷಯ ಮಗಳು ತಿಳಿಸಿದಾಗ, ಅವರ ಮನೆಗೆ ತಾನು ಮತ್ತು ತನ್ನ ಸಂಭಂದಿಕರು ಹೋಗಿ ಬುದ್ದಿವಾದ ಹೇಳಿ ಬಂದಿದ್ದು, ದಿನಾಂಕ 28/11/2015 ರಂದು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋಗುವಾಗ, ಬೆಳಿಗ್ಗೆ 7:15 ಗಂಟೆ ಸುಮಾರಿಗೆ ಹೇರೂರ ಕ್ರಾಸಿನ ಬಸ್ ಸ್ಟಾಂಡಿನ ಹತ್ತಿರ ನನ್ನ ಮಗಳಿಗೆ ಗ್ರಾಮದ ಬಸವರಾಜ ನಾಟಿಕಾರ್ ಮತ್ತು ಚಂದ್ರಕಾಂತ ತಂದೆ ಶ್ರೀಮಂತ ಸಾ: ಕಂದಗೋಳ್ ಇವರಿಬ್ಬರು ಅಪಹರಿಸಿಕೊಂಡು ಹೋಗಿದ್ದು ಇತರರು ಅದಕ್ಕೆ ಪ್ರಚೋದನೆ ಮತ್ತು ಸಹಾಯ ಮಾಡಿರುತ್ತಾರೆ. ದಿನಾಂಕ 08/12/2015 ರಂದು ದುಃಖಾಪತಳಾದ ಕುಮಾರಿ ಇವಳನ್ನು ಮಹಾಗಾಂವ ಪೊಲೀಸ್ ಠಾಣೆಗೆ ಹಾಜರಾಗಿ ಶ್ರೀಮತಿ ಭಾರತಿಬಾಯಿ ಮ.ಎ.ಎಸ್.ಐ ಇವರ ಸಮಕ್ಷಮದಲ್ಲಿ ಹೇಳಿಕೆ ಕೊಟ್ಟಿದ್ದೆನೆಂದರೆ, ದಿನಾಂಕ 28/11/2015 ರಂದು ಬೆಳಿಗ್ಗೆ 7:15 ಗಂಟೆ ಸುಮಾರಿಗೆ ಗ್ರಾಮದ ಬಸವರಾಜ ಮತ್ತು ಆತನ ಸಂಭಂದಿ ಚಂದ್ರಕಾಂತ ಇವರು ತನಗೆ ಭಯ ಹಾಕಿ ಜಬರದಸ್ತಿಯಿಂದ ಅಪಹರಿಸಿಕೊಂಡು ಹೋಗಿ ಕಲಬುರಗಿಯಿಂದ ಪೂನಾಕ್ಕೆ ಜಬರದಸ್ತಿಯಿಂದ ವೈದು, ಅಲ್ಲಿ ಶೇಷಪ್ಪಾ ಈತನ ಸಹಾಯದಿಂದ ಅಕ್ರಮವಾಗಿ ಒಂದು ರೂಮಿನಲ್ಲಿ ಕೂಡಿಟ್ಟು ದಿನಾಲು ಹಗಲು ಮತ್ತು ರಾತ್ರಿಯನ್ನದೆ ಜಬರದಸ್ತಿಯಿಂದ ಹಟ ಸಂಭೋಗ ಮಾಡುತ್ತಾ ಬಂದಿದ್ದು, ಅಲ್ಲದೆ ಆತನ ಸಂಭಂದಿಕರು ಕೂಡಾ ಪೂನಾಕ್ಕೆ ಬಂದು ಸಹಾಯ ಮತ್ತು ಪ್ರಚೋದನೆ ಮಾಡಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದ್ವೀಚಕ್ರ ವಾಹನ ಕಳವು ಪ್ರಕರಣ : ರಾಘವೇಂದ್ರ ನಗರ ಠಾಣೆ : ಶ್ರೀ ಅಣ್ಯಾಪ್ಪಾ ತಂದೆ ಮಲ್ಲಿಕಾರ್ಜುನಪ್ಪಾ ಇಂಗಿನಶೇಟ್ಟಿ ಸಾ: ದೇಶಮುಖ ಲೇ ಔಟ್ ಸುಭಾ ಅಪಾರ್ಟಮೆಂಟ ಲಾಲಗೇರಿ ಬ್ರಹ್ಮಪೂರ ಕಲಬುರಗಿ ಇವರು ತನ್ನ ಹಿರೊ ಹೊಂಡಾ ಸ್ಪೇಂಡರ್‌‌ ಮೊಟಾರ ಮೊಟಾರ ಸೈಕಲ ನಂ KA32X 3550 ನೆದ್ದನ್ನು ದಿನಾಂಕ 24-11-2015 ರಂದು ಬೆಳಿಗ್ಗೆ ನಮ್ಮ ಸುಭಾ ಅಪಾರಟಮೆಂಟ ಕೆಳಗಡೆ ವಾಹನ ಪಾರ್ಕಿಂಗನಲ್ಲಿ ನಾನು ನನ್ನ ಮೊಟಾರ ಸೈಕಲ ನಿಲ್ಲಿಸಿ ಹುಮನಾಬಾದಕ್ಕೆ ಹೊಗಿರುತ್ತೇನೆ. ದಿನಾಂಕ 25-11-2015 ರಂದು ಬೆಳಿಗ್ಗೆ 10 ಗಂಟೆಗೆ ನಾನು ಮರಳಿ ಮನೆಗೆ ಬಂದಿದ್ದು ನನ್ನ ಮೊಟಾರ ಸೈಕಲ ಇರಲಿಲ್ಲಾ ನಾನು ಅಂದಿನಿಂದ ಎಲ್ಲಾಕಡೆ ಹುಡುಕಾಡಿದರು ನನ್ನ ಮೊಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಮೊಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು ಇದ್ದು ಅದರ ನಂ KA32X 3550 CHASSIS.NO-MBLHA10EYAHH13848, ENGINE.NO.HA10EFAHH44895 ಅ:ಕಿ: 30000/-ರೂಪಾಯಿ ಬೆಲೆ ಬಾಳುವದು ಯಾರೊ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Posted by Inspector General Of Police North Eastern Range Kalaburagi. at 7:01 PM No comments: Raichur District Reported Crimes ¥ÀwæPÁ ¥ÀæPÀluÉ ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- PÀ¼ÀÄ«£À ¥ÀæPÀgÀtzÀ ªÀiÁ»w:- ದಿನಾಂಕ: 07-12-2015 ರಂದು ರಾತ್ರಿ 8-00 ಗಂಟೆಗೆ ಗಂಜಿನಲ್ಲಿನ ತಮ್ಮ ಅಂಗಡಿಯಲ್ಲಿಂದ ಮನೆಗೆ ಹೋಗಲು ನನ್ನ ಸ್ಯಾಮ್ ಸಂಗ್ ಕಂಪನಿಯ ಮಾಡಲ್ ಆರ್ 428 ನೇದ್ದು ಲ್ಯಾಪ್ ಟ್ಯಾಪ್ ಹಳೆಯದಿದ್ದು ಇದರ ಅಂದಾಜು ಕಿಮ್ಮತ್ತು 15,000/- ರೂ. ಇದ್ದು, ಮತ್ತು ನಗದು ಹಣ 80,000/- ರೂ. ಗಳನ್ನು ಮತ್ತು ರಶೀದಿ ಬುಕ್ ತನ್ನ ಒಂದು ಕಪ್ಪು ಬ್ಯಾಗ್ ನಲ್ಲಿ ಇಟ್ಟುಕೊಂಡು ನನ್ನ ಹೀರೋ ಡಿಯುಟ್ ವಾಹನ ನಂ ಕೆ.ಎ-36, ಇ.ಹೆಚ್-7080 ನೇದ್ದರ ಮುಂದಗಡೆ ನಡುವೆ ಬ್ಯಾಗನ್ನು ಇಟ್ಟುಕೊಂಡು ತನ್ನ ಪ್ರಶಾಂತ ಕಾಲೋನಿಯಲ್ಲಿರುವ ಇರುವ ತಮ್ಮ ಮನೆಗೆ ಹೋಗಲು ಗಂಜಿನಿಂದ ಬಿಟ್ಟು ದಾರಿಯಲ್ಲಿ ಹೋಗುವ ಭಂಡಾರಿ ಆಸ್ಪತ್ರೆ ಹತ್ತಿರ ಹೋದಾಗ ಗೋಶಾಲೆ ಕಡೆ ಒಂದು ಲಾರಿಯಲ್ಲಿ ದನಗಳನ್ನು ತಂದಿದ್ದು ಬಹಳ ಜನ ಕೂಡಿದ್ದರು. ತಾನು ಅದನ್ನು ನೋಡಿ ಮುಂದೆ ಹೋಗಿ ಮಂಚಲಾಪುರ ಕ್ರಾಸ್ ಹತ್ತಿರ ಹೋಗಿ ತನ್ನ ದ್ವಿಚಕ್ರ ವಾಹನವನ್ನು ತಿರುಗಿಸಿಕೊಂಡು ಗೋಶಾಲೆ ಹತ್ತಿರ ಬಂದು ರೋಡಿನಲ್ಲಿ ತನ್ನ ವಾಹವನ್ನು ನಿಲ್ಲಿಸಿ ಆ ದನಗಳನ್ನು ನೋಡುತ್ತಾ ನಿಂತೆನು. ಆಗ ನಮ್ಮ ಅಣ್ಣನಿಗೆ ಫೋನ್ ಮಾಡಬೇಕೆಂದು ತನ್ನ ಜೇಬಿನಿಂದ ಫೋನನ್ನು ತೆಗೆದುಕೊಂಡೆನು. ಆದರೆ ತಾನು ಫೋನ್ ಮಾಡದೇ ತನ್ನ ಫೋನನ್ನು ವಾಪಸ ಜೇಬಿನಲ್ಲಿ ಇಟ್ಟುಕೊಂಡಿದ್ದು. ನಂತರ ತನ್ನ ವಾಹನದ ಮುಂದೆ ಇಟ್ಟುಕೊಂಡಿದ್ದ ತನ್ನ ಕಪ್ಪು ಬ್ಯಾಗ್ ನ್ನು ನೋಡಿದ್ದು ಬ್ಯಾಗ್ ಇರಲಿಲ್ಲ, ನಂತರ ವಾಹನದ ಸುತ್ತ ಕೆಳಗೆ ಬಿದ್ದಿದೆ ಎನೋ ಅಂತಾ ನೋಡಿದ್ದು ಇರಲಿಲ್ಲ, ತನ್ನ ಸ್ಯಾಮ್ ಸಂಗ್ ಕಂಪನಿಯ ಲ್ಯಾಪ್ ಟಾಪ್ ಅಂದಾಜು ಕಿಮ್ಮತ್ತು 15,000/- ರೂ. ಮತ್ತು ನಗದು ಹಣ ಹೀಗೆ ಒಟ್ಟು 95,000/- ರೂ. ಗಳ ಬೆಲೆವುಳ್ಳದ್ದವುಗಳನ್ನು ಒಂದು ರಶೀದಿ ಬುಕ್ ಬ್ಯಾಗ ಸಮೇತೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆಗ ಸಮಯ ಇಂದು ರಾತ್ರಿ 8-15 ಆಗಿತ್ತು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾದ ತನ್ನ ಹಣ ಮತ್ತು ಲ್ಯಾಪ್ ಟಾಪ್ ನ್ನು ಪತ್ತೆ ಹಚ್ಚಿ ಕೊಡಬೆಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಸದರಿ ಕಳ್ಳತನವನ್ನು ಮಾಡಿಕೊಂಡು ಹೋದವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕೆಂದು ಮಾನ್ಯರವರಲ್ಲಿ ವಿನಂತಿ.ಅಂತಾ ರಿತೇಶ ತಂದೆ ಗೌತಮ್ ಚಂದ್, ವಯ-34 ವರ್ಷ, ಜಾತಿ-ಜೈನ್, ಉ-ವ್ಯಾಪಾರ, ಸಾ: ಮ ನಂ ಎಸ್.2 ನೇ ಮಹಡಿ ಜೈ ತುಳುಜಾಭವಾನಿ ಅಪಾರ್ಟಮೆಂಟ್ ಪ್ರಶಾಂತ ಕಾಲೋನಿ ವಿದ್ಯಾಭಾರತಿ ಶಾಲೆಯ ಹತ್ತಿರ ರಾಯಚೂರು, ಮೊ ನಂ 9482173173 gÀªÀgÀÄ PÉÆlÖ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆ ರಾಯಚೂರ ಗುನ್ನೆ ನಂ:147/2015 ಕಲಂ,379 ಐಪಿಸಿ ನೇದ್ದರಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. PÉÆ¯É ¥ÀægÀPÀgÀtzÀ ªÀiÁ»w:- ಪಿರ್ಯಾದಿ ²æà ©üêÀıÉãÀ vÀAzÉ ºÀ£ÀĪÀÄAvÀ gÁoÉÆÃqï 55 ªÀµÀð eÁwB®ªÀiÁt GBMPÀÌ®vÀ£À ¸ÁBd£ÀvÁ PÁ¯ÉÆä ¹AzsÀ£ÀÆgÀÄ FvÀನು ಮೃತ ತನ್ನ ಮಗಳಾದ ²æà ªÀÄw ®°ÃvÁ UÀAqÀ QæµÀÚ¥Àà 19 ªÀµÀð eÁwB®ªÀiÁt ¸ÁBªÀÄÆqÀ®¢¤ß vÁB°AUÀ¸ÀÆÎgÀÄ ಈಕೆಯನ್ನು ಈಗ್ಗೆ 7 ತಿಂಗಳ ಹಿಂದೆ ಅಂದರೆ ದಿನಾಂಕ 04.04.2015 ರಂದು ಲಿಂಗಸ್ಗೂರು ತಾಲೂಕಿನ ಮೂಡಲದಿನ್ನಿ ಗ್ರಾಮದ ಆರೋಪಿ ಕ್ರಿಷ್ಣಪ್ಪನಿಗೆ ಮದುವೆ ಮಾಡಿಕೊಟ್ಟಿದ್ದು. ಅಲ್ಲದೆ ಮದುವೆ ಕಾಲಕ್ಕೆ ವರದಕ್ಷಣೆಯಾಗಿ 3 ತೊಲೆ ಬಂಗಾರ, 1 ಲಕ್ಷ ನಗದು ಹಣ ಹಾಗೂ 80 ಸಾವಿರೂಪಾಯಿ ಬೆಲೆಬಾಳುವ ಮನೆ ಸಾಮಾನುಗಳನ್ನು ಕೊಟ್ಟಿದ್ದು, ಆರೋಪಿತನು ಮದುವೆಯಾದ 1 ತಿಂಗಳ ಮೃತಳನ್ನು ಚನ್ನಾಗಿ ನೋಡಿಕೊಂಡಿದ್ದು ನಂತರ ದಿನಗಳಲ್ಲಿ ಸರಾಯಿ ಕುಡಿಯುವ ಮತ್ತು ಇಸ್ಪೇಟ್ ಜೂಜಾಟದ ಚಟಕ್ಕೆ ಬಲಿಯಾಗಿ ತವರು ಮನೆಯಿಂದ ವರದಕ್ಷಣೆ ತೆಗೆದುಕೊಂಡು ಬರುವಂತೆ, ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿದ್ದು, ಆಗ ಪಿರ್ಯಾದಿದಾರನು ಮಗಳ 5 ತಿಂಗಳ ಗರ್ಭಿಣಿ ಇದ್ದುದ್ದರಿಂದ, ಸುಖವಾಗಿ ಇರಲಿ ಅಂತಾ ಪುನಃ 1 ತಿಂಗಳ ಹಿಂದೆ 1 ತೊಲೆ ಬಂಗಾರ, 10 ಸಾವಿರೂಪಾಯಿ ನಗದು ಕೊಟ್ಟಿದ್ದರು. ಸಹ ಆರೋಪಿತನು ಮೃತಳಿಗೆ ಇನ್ನೂ ಹೆಚ್ಚಿನ ವರದಕ್ಷಣೆಯನ್ನು ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ದಿನಾಂಕ 07.12.2015 ರಂದು ಮುಂಜಾನೆ 10.00 ಗಂಟೆಗೆ ಸಣ್ಣ ಹಗ್ಗದಿಂದ ಕುತ್ತಿಗೆಯನ್ನು ಬಿಗಿದು, ಕೊಲೆ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ªÀÄ¹Ì ¥Éưøï oÁuÉ ಗುನ್ನೆ ನಂ 180/2015 ಕಲಂ 498(ಎ),302,304(ಬಿ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. ಫಿರ್ಯಾದಿ ²æà ¥sÀQÃgÀ¸Áé«Ä vÀAzÉ ºÀÄ®UÀ¥Àà zÁ¸ÀgÀ ªÀAiÀiÁ: 36 ªÀµÀð eÁ: zÁ¸ÀgÀ G: MPÀÌ®ÄvÀ£À ¸Á: 2 £Éà ªÁqÀð CA¨ÉÃqÀÌgï £ÀUÀgÀ VtÂUÉÃgÁ vÁ:f: PÉÆ¥Àà¼À FPÉAiÀÄ ತಂಗಿಯಾದ ಮೃತ ಇಂದುಮತಿ @ ಕಂಠೆಮ್ಮ ಈಕೆಯನ್ನು ಆರೋಪಿ ನಂ 1 ಈತನೊಂದಿಗೆ ಈಗ್ಗೆ 2 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 2 ವರ್ಷಗಳವರೆಗೆ ಇಬ್ಬರು ಅನ್ಯೋನ್ಯವಾಗಿದ್ದು, ಈಗ್ಗೆ 4-5 ತಿಂಗಳಿಂದ ಫಿರ್ಯಾದಿದಾರಳ ತಂಗಿಗೆ 1) ¸ÀwñÀPÀĪÀiÁgÀ vÀAzÉ gÀAUÀAiÀÄå¸Áé«Ä 2) UÉÆÃzsÁªÀj UÀAqÀ gÀAUÀAiÀÄå¸Áé«Ä E§âgÀÆ ¸Á: PÁPÁ£ÀUÀgÀ ºÀnÖ UÁæªÀÄ ನೇದ್ದವರು ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದ್ದು, ನಿನ್ನೆ ದಿನಾಂಕ: 07.12.2015 ರಂದು ರಾತ್ರಿ 9.30 ಗಂಟೆಗೆ ಮೃತಳು ಫಿರ್ಯಾದಿದಾರನಿಗೆ ಫೋನ್ ಮಾಡಿ 2 ಲಕ್ಷ ರೂ,ಗಳನ್ನು ಕೊಡಬೇಕೆಂದು ಕೇಳಿದ್ದು, ಫಿರ್ಯಾದಿದಾರರು ಯಾಕೇ ಎಂದು ವಿಚಾರಿಸಿದಾಗ, ನನ್ನ ಗಂಡ ಮತ್ತು ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಅಂತಾ ತಿಳಿಸಿದ್ದು, ಇಂದು ದಿನಾಂಕ 08.12.2015 ರಂದು ಬೆಳಿಗ್ಗೆ 3.50 ಗಂಟೆ ಸುಮಾರಿಗೆ ತನ್ನ ತಂಗಿ ಮೃತಪಟ್ಟ ಬಗ್ಗೆ ನನ್ನ ತಂಗಿಯ ಮಾವನಾದ ರಂಗಸ್ವಾಮಿ ಇವರು ಫೋನ್ ಮೂಲಕ ಮಾಹಿತಿ ತಿಳಿಸಿದ್ದು, ನಂತರ ಇಂದು ಬೆಳಿಗ್ಗೆ 9.00 ಗಂಟೆಗೆ ಹ.ಚಿ.ಗ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಂಗಿ ಇಂಧುಮತಿ @ ಕಂಠೆಮ್ಮಳು ಮೃತಪಟ್ಟಿರುವ ವಿಷಯ ನಿಜವಿದ್ದು, ನಂತರ ನೋಡಲಾಗಿ ಆಕೆಯ ಕುತ್ತಿಗೆಯ ಭಾಗದಲ್ಲಿ ತೆರಚಿದ ರಕ್ತಗಾಯ ಮತ್ತು ಕಪ್ಪು ಕಲೆಗಳು ಕಂಡು ಬಂದಿದ್ದು, ಹಾಗೂ ಬಲ ಕುತ್ತಿಗೆಯ ಹತ್ತಿರ ಸಣ್ಣದಾದ ಗಾಯವಾಗಿದ್ದು, ತನ್ನ ತಂಗಿಗೆ 2 ಲಕ್ಷ ಹಣ ತೆಗೆದುಕೊಂಡು ಬಾ ಅಂತಾ ಆರೋಪಿತರಿಬ್ಬರೂ ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿರುತ್ತಾರೆ ಅಂತಾ ಮುಂತಾಗಿದ್ದ ಲಿಖಿತ ಫಿರ್ಯಾದು ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA; 198/2015 PÀ®A. 304 (©) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. PÀ¼ÀÄ«£À ¥ÀæPÀgÀtzÀ ªÀiÁ»w:- ¢£ÁAPÀ 7/12/15 gÀAzÀÄ 1830 UÀAmÉUÉ ±ÀQÛ£ÀUÀgÀzÀPÀȵÁÚ ©æqÀÓzÀ 2£Éà PÁæ¸ï ºÀwÛgÀ ¦üAiÀiÁ𢠪ÀÄAdÄ£ÁxÀ ¨sÁ« vÀAzÉ £ÁUÀgÁd 27 ªÀµÀð eÁ: °AUÁAiÀÄvï ¸Á: ªÀÄ.£ÀA: 5-6-65 £ÉÃvÁf ZËPï gÁAiÀÄZÀÆgÀÄ gÀªÀgÀÄ ¤AvÀÄ PÉÆArzÁÝUÀ gÁAiÀÄZÀÆgÀÄ PÀqɬÄAzÀ ¯Áj £ÀA. J¦-27 JPïì-3255 £ÉÃzÀÝgÀ°è 18 JvÀÄÛUÀ¼ÀÄ CA.Q.gÀÆ. 1,70,000/- ¨É¯É ¨Á¼ÀªÀÅUÀ¼À£ÀÄß DgÉÆævÀgÀÄ J°èAiÉÆà PÀ¼ÀîvÀ£À ªÀiÁrPÉÆAqÀÄ ªÉÄêÀÅ ªÀÄvÀÄÛ ¤ÃgÀÄ ºÁPÀzÉà EPÀÌmÁÖzÀ jÃwAiÀÄ°è PÀnÖ »A¸É ¤ÃqÀÄwÛzÀÄÝ EzÉ CAvÁ ªÀÄÄAvÁV ¤ÃrzÀ ¦üAiÀiÁ𢠪ÉÄðAzÀ ±ÀQÛ£ÀUÀgÀ oÁuÉUÀÄ£Éß £ÀA. 127/15 PÀ®A 379 L¦¹ & 5, 8,11(r) PÀ£ÁðlPÀ ¦æªÉ£À±À£ï D¥sï PË ¸Áèlgï & PÁål¯ï ¦æªÉ£À±À£ï DåPïÖ-1964 CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ ¢£ÁAPÀ 7/12/15 gÀAzÀÄ 2000 UÀAmÉUÉ ¦üAiÀiÁð¢ jvÉñÀ vÀAzÉ UËvÀªÀÄ ZÀAzï 34 ªÀµÀð dw eÉÊ£ï G: ªÁå¥ÁgÀ ¸Á: «zÁå ¨sÁgÀw ±Á¯É ºÀwÛgÀ gÁAiÀÄZÀÆgÀÄ FvÀ£ÀÄ UÀAeïzÀ°ègÀĪÀ vÀ£Àß CAUÀr¬ÄAzÀ ªÀÄ£ÉUÉ ºÉÆÃUÀĪÀ PÀÄjvÀÄ MAzÀÄ ¯Áå¥ï mÁ¥ï CA.Q.gÀÆ. 15,000/- & £ÀUÀzÀÄ ºÀt gÀÆ. 80,000/- zÀ ¨ÁåUÀ£ÀÄß vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 EºÉZï- 7080 £ÉÃzÀÝgÀ ªÉÄðlÄÖPÉÆAqÀÄ ªÀÄ£ÉUÉ ºÉÆÃUÀĪÁUÀ UÉÆñÁ¯É ºÀwÛgÀ MAzÀÄ ¯ÁjAiÀÄ°è zÀ£ÀUÀ¼À£ÀÄß vÀA¢zÀÄÝ §ºÀ¼À d£À ¸ÉÃjzÀÝjAzÀ ¦üAiÀiÁð¢zÁgÀ£ÀÄ £ÉÆÃqÀÄvÁÛ ¤AvÀÄPÉÆArzÁÝUÀ ºÀt & ¯Áå¨ïmÁ¥ï EzÀÝ ¨ÁåUÀ£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ..PÉÆlÖ zÀÆj£À ªÉÄðAzÀ ªÀiÁPÉÃðmï AiÀiÁqÀð oÁuÉ UÀÄ£Éß £ÀA. 147/15 PÀ®A 379 L¦¹ UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ J¸ï.¹/J¸ï.n.¥ÀæPÀgÀtzÀ ªÀiÁ»w:- ¢£ÁAPÀ 5/12/15 gÀAzÀÄ 1700 UÀAmÉUÉ ªÀ®ÌA¢¤ß UÁæªÀÄzÀ ¸ÀgÀPÁj ±Á¯ÉAiÀÄ ºÀwÛgÀ ¦üAiÀiÁ𢠺À£ÀĪÀÄAvÀ vÀAzÉ zÉÆqÀØ GgÀÄPÀÄAzÀ 30ªÀµÀð eÁw £ÁAiÀÄPÀ G:PÀÆ° ¸Á: ªÀ®ÌA¢¤ß vÁ: ªÀiÁ£À« FvÀ£ÀÄ ªÀÄvÀÄÛ £ÀgÀ¹AºÀ, «ÃgÉñÀ, GgÀÄPÀÄAzÀ EªÀgÀ eÉÆvÉ EzÁÝUÀ ) ¤AUÀ¥Àà vÀAzÉ £ÁgÁAiÀÄt PÀÄgÀħgÀÄ ¸Á: ªÀ®ÌA¢¤ß vÁ:ªÀiÁ£À« ºÁUÀÆ EvÀgÉà 14 d£ÀgÀÄ £ÁAiÀÄPÀ EªÀgÀÄUÀ¼ÀÄ ¦üAiÀiÁð¢zÁgÀ£À vÀªÀÄä UÁæªÀÄ ¥ÀAZÁAiÀÄw UÉ ¥ÀPÉëÃvÀgÀ C¨sÀåyðAiÀiÁV UÉzÀÄÝ PÁAUÉæÃ¸ï ¥ÀPÀëzÀ°è ¸ÉÃ¥ÀðqÉAiÀiÁVzÀÝjAzÀ CzÉà zÉéõÀ¢AzÀ ¸ÀªÀiÁ£À GzÉÝñÀ ºÉÆA¢ CPÀæªÀÄPÀÆl gÀa¹PÉÆAqÀÄ §AzÀÄ ¦üAiÀiÁð¢ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ PÉÊ, PÀ®ÄèUÀ½AzÀ ºÉÆqÉzÀÄ ºÉÆqÉzÀÄ, fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA. 331/15PÀ®A 143, 147, 148,504, 323, 324, 506 ¸À»vÀ 149 L¦¹ & 3(i)(x)J¸ï¹ J¸ïn PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. gÀ¸ÉÛ C¥ÀWÁvÀ ¥À¥ÀæPÀgÀtzÀ ªÀiÁ»w:- ¢£ÁAPÀ 7/12/15 gÀAzÀÄ 2330 UÀAmÉAiÀÄ ¸ÀĪÀiÁjUÉ gÁAiÀÄZÀÆgÀÄ ±ÀQÛ£ÀUÀgÀ gÀ¸ÉÛAiÀÄ ªÉÊ.n.¦.J¸ï.£À ªÉÄãï UÉÃmï ºÀwÛgÀ ªÀÄÈvÀ ²æäªÁ¸À vÀAzÉ PÀȵÀÚªÀÄÆwð 39 ªÀµÀð ¸Á:3-45 ¥À°è¥À¯ÉA «£ÁAiÀÄPÀ UÀÄr ªÀĪÀÄär ªÀgÀA ¥ÀƪÀð UÉÆÃzÁªÀj (J¦) FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. J¦-22 AiÀÄÄ-8133 £ÉÃzÀÝgÀ ªÉÄÃ¯É §gÀÄwÛzÁÝUÀ »A¢¤AzÀ AiÀiÁªÀÅzÉÆà MAzÀÄ §Ä¯ÉgÉÆà £ÀAvÀgÀ ªÁºÀ£ÀªÀ£ÀÄß CzÀgÀ ZÁ®PÀ CwªÉÃUÀ & C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgÀ PÉÆlÄÖ ¤°è¸ÀzÉà ºÉÆÃVzÀÄÝ, EzÀjAzÁV ²æäªÁ¸À£ÀÄ PɼÀUÉ ©zÁÝUÀ vÀ¯ÉUÉ E¤ßvÀgÉà PÀqÉUÀ¼À°è ¨sÁj gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É CAvÁ ªÉÆúÀ£ÀgÁªï vÀAzÉ ¤Ã®PÀAoÀ gÁªï 28 ªÀµÀð eÁw zÉêÁAUÀ G: ªÉÊ.n.¦. J¸ï.£À ¥Àæ¸ÁzÀ & PÀA¥À¤AiÀÄ°è ºÉZÀ.Dgï.N. PÉ®¸À ¸Á: ²æÃPÁPÀļÀA ºÁ°ªÀ¹Û ¥ÀªÀgÀ ªÀiÁåPï PÀA¥À¤ PÁåA¥À¸ï KUÀ£ÀÆgÀÄ gÉÆÃqï gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ UÀÄ£Éß UÀÄ£Éß £ÀA. 277/15PÀ®A 279, 304(J) L.¦.¹ & 187 L.JA.«.DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ªÉÆøÀzÀ ¥ÀæPÀgÀtzÀ ªÀiÁ»w:- ದಿನಾಂಕ 08-2015 ರಂದು 1.45 ಪಿಎಂ ಕ್ಕೆ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಪಿಸಿ ನಂ. 205/2015 ನೇದ್ದು ವಸೂಲಾಗಿದ್ದು ಸಾರಾಂಶದಲ್ಲಿ ಫಿರ್ಯಾದಿ ಶ್ರೀಮತಿ ಬಂಡಿ ವರಲಕ್ಷ್ಮೀ ಗಂಡ ಬಂಡಿ ಶ್ರೀನಿವಾಸ, ವಯಾ: 40 ವರ್ಷ, ಜಾ:ಕಮ್ಮಾ, ಉ:ಮನೆಗೆಲಸ, ಸಾ:ಬೂದಿವಾಳ ಕ್ಯಾಂಪ್, ತಾ:ಸಿಂಧನೂರು gÀªÀgÀ ಹೆಸರಿನಲ್ಲಿ ಜಮೀನು ಸರ್ವೇ ನಂ. 58/ಪಿ4 2 ಗುಂಟೆ ಜಮೀನು ಇದ್ದು, ಸದರಿ ಜಾಗೆಗೆ ಸಂಬಂಧಿಸಿದಂತೆ1 ) ಡಿ.ಶ್ರೀನಿವಾಸ ತಂದೆ ವೆಂಕಟರಾವ್, ವಯಾ:50 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಸಾ:ಬೂದಿವಾಳ ಕ್ಯಾಂಪ್ 2) ಡಿ.ಮುರಳಿ ತಂದೆ ವೆಂಕಟರಾವ್, ವಯಾ:42 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಸಾ:ಬೂದಿವಾಳ ಕ್ಯಾಂಪ್ EªÀgÀÄUÀ¼ÀÄ ನ್ಯಾಯಾಲಯದಲ್ಲಿ ಸುಳ್ಳು ಅಫಿಡೇವಿಟ್ ಸಲ್ಲಿಸಿ ಫಿರ್ಯಾದಿದಾರಳಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ. 337/2015 ಕಲಂ 209, 420 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. EvÀgÉ L.¦.¹. ¥ÀæPÀgÀtzÀ ªÀiÁ»w:- ಫಿರ್ಯಾಧಿಯ ಹೆಸರಿನಲ್ಲಿ ಸರ್ವೆ ನಂ. 267/ಎ/4 ರಲ್ಲಿ 6 ಗುಂಟೆ ಜಮೀನು ಇದ್ದು, ಫಿರ್ಯಾದಿ ನಲ್ಲಾ ನಾರಮ್ಮ ಗಂಡ ಗಂಗರಾಜು, ವಯಾ: 85 ವರ್ಷ, ಜಾ:ಕಮ್ಮಾ, ಉ:ಮನೆಗೆಲಸ, ಸಾ:ಕೆ.ಹಂಚಿನಾಳ ಕ್ಯಾಂಪ್ (ಶಾಂತಿ ನಗರ ಗ್ರಾಮ) ತಾ:ಸಿಂಧನೂರು FPÉಯ ಗಂಡ ತೀರಿಕೊಂಡಿದ್ದು, ಸದರಿ ಜಮೀನಿನ್ನು ಫಿರ್ಯಾದಿದಾರಳು ಸಾಗುವಳಿ ಮಾಡಿಕೊಂಡಿದ್ದು ಫಿರ್ಯಾದಿ ಮತ್ತು ಆರೋಪಿತ¼ÁzÀ ಎನ್.ಚಿತ್ರಾವತಿ ಗಂಡ ನಲ್ಲ ಭಾಸ್ಕರ ರಾವ್, ಸಾ:ಕೆ.ಹಂಚಿನಾಳ ಕ್ಯಾಂಪ್ (ಶಾಂತಿ ನಗರ ಗ್ರಾಮ) ತಾ:ಸಿಂಧನೂರುFPÉAiÀÄ ಮಧ್ಯೆ ಸದರಿ ಜಮೀನಿನ ವಿಷಯದಲ್ಲಿ ಜಗಳ ಇದ್ದು, ದಿನಾಂಕ 09-10-2015 ರಂದು ಆರೋಪಿತಳು ಫಿರ್ಯಾದಿಯ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಮೋಸಂಬಿ, ತೆಂಗು ಮತ್ತು ಬದನೆ ಸಸಿಗಳನ್ನು ಕಿತ್ತಿಹಾಕಿದ್ದು ಅಲ್ಲದೇ ಫಿರ್ಯಾದಿಯ ಸೊಸೆಗೆ ಬಾಯಿಗೆ ಬಂದಂತೆ ಬೈದಾಡಿ ಅಲ್ಲದೇ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 336/2015 ಕಲಂ 447, 427, 504, 323, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- . gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.12.2015 gÀAzÀÄ 93 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,800/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
Bagepalli : ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪ್ರೊ.ನಂಜುಂಡಸ್ವಾಮಿ ಬಣ)ಯ ತಾಲ್ಲೂಕು ಮುಖಂಡರು ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ ₹20 ಸಾವಿರ, ಮನೆ ಕಳೆದುಕೊಂಡವರಿಗೆ ₹30 ಸಾವಿರ ಹಾಗೂ ದೆಹಲಿಯ ರೈತರ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಾಗೇಪಲ್ಲಿ ನಗರದ ಡಾ.ಎಚ್.ಎನ್.ವೃತ್ತದಿಂದ ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ, ಮಳೆಯಿಂದ ಹಾನಿಗೊಳಗಾದ ರೈತರಿಗೆ, ಮನೆ ಹಾನಿಯಾದವರಿಗೆ ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾ ಮೆರವಣಿಗೆ ಮಾಡಿ ,ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಳೆಯಿಂದ ತಾಲ್ಲೂಕಿನಲ್ಲಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿದ್ದು ರೈತ ಕುಟುಂಬ ಸಂಕಷ್ಟದಲ್ಲಿದೆ. ಬೆಳೆ ನಷ್ಟದ ಬಗ್ಗೆ ಇದುವರೆಗೂ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಕೂಡಲೇ ಹಿರಿಯ ಅಧಿಕಾರಿಗಳು ಗಮನ ಹರಿಸಿ ರೈತರಿಂದ ಮಾಹಿತಿ ಸಂಗ್ರಹಿಸಿ, ಬೆಳೆ ನಷ್ಟ ಹಾಗೂ ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಬಿ.ಜಿ.ಹಳ್ಳಿನಾರಾಯಣ ಸ್ವಾಮಿ ಆಗ್ರಹಿಸಿದರು. ರೈತರಿಗೆ ಬೆಳೆ ವಿಮೆ ನೀಡಿ ರೈತ ಮಕ್ಕಳ ಶಾಲಾ ಶುಲ್ಕಗಳನ್ನು ಸರ್ಕಾರವೇ ಭರಿಸಬೇಕು. ತಾಲ್ಲೂಕಿನಲ್ಲಿ ಬೆಳೆ ನಷ್ಟ ರೈತರಿಗೆ ಪ್ರತಿ ಎಕರೆಗೆ ₹20 ಸಾವಿರ, ಜಮೀನು ಹಾಳಾದವರಿಗೆ ₹30 ಸಾವಿರ, ದೆಹಲಿಯಲ್ಲಿ ಹೋರಾಟ ಮಾಡಿ ಹುತಾತ್ಮರಾದ ರೈತರ ಕುಟುಂಬಗಳಿಗೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಶ್ರೀನಿವಾಸಲು ಒತ್ತಾಯಿಸಿದರು. ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಡಿ.ಎ.ದಿವಾಕರ್ , ತಾಲ್ಲೂಕಿನಲ್ಲಿ 150ಕ್ಕೂ ಹೆಚ್ಚು ಮನೆ ಹಾನಿಯಾದವರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು ಬೆಳೆ ನಷ್ಟದ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಬೆಳೆ ನಷ್ಟ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ರೈತ ಸಂಘದ ಗೌರವಾಧ್ಯಕ್ಷ ಎಸ್.ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕಾರ್ಯಾಧ್ಯಕ್ಷ ಎಚ್.ಎನ್.ಸುಬ್ಬಿರೆಡ್ಡಿ, ಉಪಾಧ್ಯಕ್ಷ ಎನ್.ಶ್ರೀನಿವಾಸ್, ಕಾರ್ಯದರ್ಶಿ ಜಾಕೀರ್ ಅಹಮದ್, ಖಜಾಂಚಿ ಕೆ.ಬೈರಾರೆಡ್ಡಿ, ಸಂಚಾಲಕ ಸೂರ್ಯನಾರಾಯಣ, ಜಿ.ಎಲ್.ನರಸಿಂಹಯ್ಯ, ಕದಿರಪ್ಪ, ವಿ.ಮಂಜುನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತುಮಕೂರು: ನಗರದ ಶೇಷಾದ್ರಿ ಪುರಂ ಪಿ.ಯು. ಕಾಲೇಜಿ ನಲ್ಲಿ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್ಶಿಪ್ ವಿತರಿ ಸುವ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಹೊಸದಾಗಿ ಪಿಯುಸಿಗೆ ಪ್ರವೇಶ ಪಡೆದಿರುವ, ಶೇ 85%ಕ್ಕೂ ಹೆಚ್ಚು ಅಂಕಗಳಿಸಿರುವ 300 ವಿದ್ಯಾರ್ಥಿಗಳಿಗೆ ಹಾಗೂ ಶೇ 90% ಕ್ಕೂ ಹೆಚ್ಚು ಅಂಕಗಳಿಸಿರುವ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಪತ್ರ ವಿತರಿಸಿ ಮಾತನಾಡಿದ ನಾಡೋಜ ಡಾ.ವೂಡೇ.ಪಿ.ಕೃಷ್ಣ ಅವರು ಕೈಗೆಟಕುವ ದರದಲ್ಲಿ ಶಿಕ್ಷಣ ಕೊಡುವುದು ಮತ್ತು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವುದು ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯ ಉದ್ದೇಶ ಎಂದರು. ಜಾಹೀರಾತು ನಮ್ಮ ಶಿಕ್ಷಣ ದತ್ತಿಯ ತುಮಕೂರು ಬೆಂಗಳೂರು, ಮಂಡ್ಯ, ಮೈಸೂರು, ಪದವಿ ಪೂರ್ವ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ಈ ವರ್ಷ 2.6 ಕೋಟಿ ವಿದ್ಯಾರ್ಥಿವೇತನ ವಿತರಿಸಿರುವುದು ಹೆಮ್ಮೆಯ ಸಂಗತಿ ಎಂದರು. ಕರೋನ ಸಂದರ್ಭದಲ್ಲಿ ಸಹ ನಮ್ಮ ಅಧ್ಯಾಪಕರು ಶ್ರಮವಹಿಸಿ ಪಾಠ ಮಾಡಿ ಸಂಸ್ಥೆಗೆ ಹೆಸರು ತಂದರು. ಶಿಕ್ಷಕರೇ ಶಿಕ್ಷಣದ ಆತ್ಮ. ನಮ್ಮ ಸಂಸ್ಥೆಯ ಶಕ್ತಿ ಉತ್ತಮ ಅಧ್ಯಾಪಕರು ಎಂದು ಶ್ಲಾಘಿಸಿದರು. ಡಾ. ಟಿ. ಹೆಚ್ ಆಂಜನಪ್ಪ ಮಾತನಾಡಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ನಾಡಿನ ಉತ್ತಮ ಸಂಸ್ಥೆಯಾಗಿದೆ. ನಮ್ಮ ಕಾಲದಲ್ಲಿ ಶಿಕ್ಷಣ ಪಡೆಯುವುದು ಕಷ್ಟ ವಾಗಿತ್ತು. ನೀವು ಅದೃಷ್ಟವಂತರು. ನಿಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಯನ್ನು ಮಾಡಿ ಎಂದು ಸಲಹೆ ನೀಡಿದರು. ಬೇರೆಯವರೊಂದಿಗೆ ಹೋಲಿಸಿ ಕೊಂಡು ಕೊರಗುವುದನ್ನು ಬಿಟ್ಟು ಸಾಧನೆಯ ಕಡೆ ಮುಖ ಮಾಡಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ, ತದೇಕ ಚಿತ್ತದಿಂದ ಪಾಠ ಕೇಳಬೇಕು. ಉತ್ತಮ ಅಂಕಗಳನ್ನು ಪಡೆಯದೇ ಇರುವವರಿಗೆ ಕೀಳರಿಮೆ ಬೇಡ ಕಷ್ಟಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಅಬ್ದುಲ್ ಕಲಾಂ, ಇವರ ಜೀವನ ಸ್ಪೂರ್ತಿಯಾಗ ಬೇಕು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತಿನಂತೆ ನಿಮ್ಮ ಕಾಯಕ ಮಾಡಿ ಎಂದು ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಧರ್ಮದರ್ಶಿಗಳಾದ ಡಬ್ಲ್ಯೂ. ಡಿ ಅಶೋಕ್, ಬಿ.ಎಂ ಪಾರ್ಥ ಸಾರಥಿ, ಬಿ.ಎ.ಅನಂತ ರಾಮು, ಪಿ.ಯು ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ಬಿ.ವಿ.ಬಸವರಾಜು, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ ಜಿ.ಟಿ., ಜಿ.ಸಿ. ಬೋರ್ಡ್ ಸದಸ್ಯೆ ಶಾಂತಕುಮಾರಿ, ಕಾಲೇಜಿನ ಬೋಧಕರು, ಬೋಧಕೇತರರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
After Masterpiece Yash will be acting in a film titled KGF. This film will be directed by Ugramm-fame director Prashanth Neel. The film will start after the completion of Masterpiece in which Yash is currently acting. The film is said to be inspired from the life of a real person but Neel is not revealing it now. The film is produced by Vijay Kirgandur who earlier produced Puneeth Rajkumar's Ninnindale and currently producing Masterpiece directed by Manju Mandavyya. ಹರಿಪ್ರಿಯಾ ಪಾತ್ರದಲ್ಲಿ ಶಾನ್ವಿ : ಉಗ್ರಂ ಮರಾಠಿಗೆ ಕನ್ನಡ ಚಿತ್ರರಂಗಕ್ಕೆ ಪ್ರಶಾಂತ್ ನೀಲ್ ಎಂಬ ವಿಭಿನ್ನ ನಿರ್ದೇಶಕನ ಪರಿಚಯ ಮಾಡಿಸಿದ ಸಿನಿಮಾ ಉಗ್ರಂ. ಶ್ರೀಮುರಳಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಸಿನಿಮಾನೂ ಹೌದು. ಈ ಸಿನಿಮಾ ಈಗ ಮರಾಠಿಗೆ ಹೋಗುತ್ತಿದೆ. ಕೆಜಿಎಫ್ ನಂತರ ರಾಷ್ಟ್ರಮಟ್ಟದ ನಿರ್ದೇಶಕನ ಪಟ್ಟಕ್ಕೇರಿದವರು ಪ್ರಶಾಂತ್ ನೀಲ್. ಹೀಗಾಗಿಯೇ ಉಗ್ರಂ ಕಡೆ ಬೇರೆ ಚಿತ್ರರಂಗಗಳು ತಿರುಗಿ ನೋಡಿದ್ದು. ಮರಾಠಿಯಲ್ಲಿ ಉಗ್ರಂ ಚಿತ್ರದ ಹೆಸರು ರಾಂತಿ. ಶಾನ್ವಿ ಕಾಶಿಯ ಹುಡುಗಿಯಾದರೂ, ಮುಂಬೈನವರೇ. ಕನ್ನಡ ಚಿತ್ರರಂಗದಿಂದಲೇ ಹೆಚ್ಚು ಗುರುತಿಸಿಕೊಂಡ ಶಾನ್ವಿ, ಕನ್ನಡದಲ್ಲಿ ಹರಿಪ್ರಿಯಾ ಮಾಡಿದ್ದ ಪಾತ್ರವನ್ನು ಮರಾಠಿಯಲ್ಲಿ ಮಾಡುತ್ತಿದ್ದಾರೆ. ಶ್ರೀಮುರಳಿ ಪಾತ್ರದಲ್ಲಿ ಶರದ್ ಖೇಳ್ಕರ್ ನಟಿಸುತ್ತಿದ್ದಾರೆ. ನಿರ್ದೇಶನದ ಹೊಣೆ ಹೊತ್ತಿರೋದು ಸಮಿತ್ ಕಕ್ಕಡ್. ಕನ್ನಡ, ತೆಲುಗು, ಮಲಯಾಳಂ ಹಾಗೂ ಚೈನೀಸ್ ಭಾಷೆಯ ಚಿತ್ರದಲ್ಲಿ ನಟಿಸಿರುವ ನನಗೆ ಮರಾಠಿ ಚಿತ್ರರಂಗ ಹೊಸ ಅನುಭವ. ಈ ವರ್ಷದಲ್ಲಿಯೇ ತಮಿಳು ಹಾಗೂ ಹಿಂದಿಗೂ ಹೋಗುತ್ತಿದ್ದೇನೆ. ಕನ್ನಡದಲ್ಲಿ ಹರಿಪ್ರಿಯಾ ಮಾಡಿದ್ದ ಪಾತ್ರವೇ ನನ್ನದು. ಸ್ವಲ್ಪ ಬದಲಾವಣೆ ಮಾಡಿದ್ದಾರೆ ಎಂದಿದ್ದಾರೆ ಶಾನ್ವಿ.
ಗ್ರಾಮೀಣ ಠಾಣೆ : ಶ್ರೀಮತಿ ರುಬಿನಾ ಬೇಗಂ ಗಂಡ ಅಬ್ದುಲ ಸತ್ತಾರ ಸಾ; ಬೇಲೂರ (ಕೆ) ತಾ;ಕಮಲಾಪೂರ ಜಿ; ಕಲಬುರಗಿ ಸದ್ಯ ಜವರಹಿಂದ ಸ್ಕೂಲ್ ಹತ್ತಿರ ನಯಾಮೊಹಲ್ಲಾ ಕಲಬುರಗಿ ರವರ ಗಂಡ ಹೊರಗಡೆ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು ರಾತ್ರಿಯಾದರು ನನ್ನ ಗಂಡ ಮನೆಗೆ ಬರಲಿಲ್ಲಾ ದಿನಾಂಕ.16-01-2019 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಕಮಲಾಪೂರದ ನಮ್ಮ ಸಂಭಂದಿಕನಾದ ಅಬ್ದುಲ ಸತ್ತಾರ ತಂದೆ ರೆಹಮಾನ ಚೇರಮನ ಇತನು ನನಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ ನನ್ನ ಗಂಡ ಅಬ್ದುಲ ಸತ್ತಾರ ಇವರು ಅಪಘಾತದಲ್ಲಿ ಗಾಯಗೊಂಡಿದ್ದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಐ.ಸಿ.ಯು.ವಾರ್ಡನಲ್ಲಿ ಉಪಚಾರ ಪಡೆಯುತಿದ್ದಾನೆ ಬೇಗನೆ ಬರುವಂತೆ ತಿಳಿಸಿದನು ಆಗ ನನು ಮತ್ತು ನನ್ನ ಅಕ್ಕ ರಿಹಾನ ಬೇಗಂ ಇಬ್ಬರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯ ಐ.ಸಿ.ಯು. ವಾರ್ಡಗೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಗುರುತಿಸಿದ್ದು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವನಿಗೆ ಹಣೆಯ ಬಲಭಾಗದಲ್ಲಿ ಚರಚಿದ ಕಂದು ಗಟ್ಟಿದಗಾಯ,ಬಲಗಣ್ಣಿನ ಪಕ್ಕದಲ್ಲಿ ಮೆಲಕಿನ ಪಕ್ಕದಲ್ಲಿ ಚರಚಿ ರಕ್ತಗಾಯವಾಗಿದ್ದು , ಬಲಕಿವಿಯ ಕೆಳಭಾಗದಲ್ಲಿ ಗುಪ್ತ ಪೆಟ್ಟಾಗಿದ್ದು ಎದೆಯ ಭಲಭಾಗದಲ್ಲಿ ಅಲ್ಲಲ್ಲಿ ಚರ್ಚಿದ ಕಂದು ಗಂಟಿದ ಗಾಯಗಳಾಗಿರುತ್ತವೆ, ಎಡಬುಜಕ್ಕೆ ಅಲಲ್ಲಿ ಚರಚಿದಗಾಯ, ಬಲಗಾಲು ಮೊಳಕಾಲು ಕೆಳಗೆ ಕಂದುಗಟ್ಟಿದ ಚರಚಿದ ಗಾಯಗಳಾಗಿರುತ್ತವೆ.ಆಗ ನನ್ನಗಂಡ ಅಬ್ದುಲಸತ್ತಾರೆನಿಗೆ ಅಂಬುಲೆನ್ಸನಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿದವರು ಹಾಜರಿದ್ದು ಅವನ ಹೆಸರು ಅಬ್ದುಲರಶೀದ ತಂದೆ ಸೈಯದ ಇಮಾಮ ಅಂತಾ ಗೊತ್ತಾಗಿದ್ದು ಅವನಿಗೆ ವಿಚಾರಿಸಲು ದಿನಾಂಕ. 15-01-2019 ರಂದು.ಲಂಗಾರಹನುಮಾನ ನಗರ ಕ್ರಾಸ ರಿಂಗ ರೋಡ ಮೇಲೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಓಡಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿಹೊಡೆದು ಭಾರಿ ಗಾಯಗೊಳಿಸಿ ತನ್ನ ವಾಹನ ಹಾಗೆ ಓಡಿಸಿಕೊಂಡು ಹೊಗಿರುತ್ತಾನೆ ಅಂತಾ ತಿಳಿಸಿದ್ದು ಅದು ನಿಜವಿದ್ದು ದಿನಾಂಕ. 22-02-2019 ರಂದು ಮಧ್ಯಾಹ್ನ 2-00 ಪಿ.ಎಂ.ದ ಸುಮಾರಿಗೆ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣ ಅಫಜಲಪೂರ ಠಾಣೆ : ಶ್ರೀ ಹಣಮಂತ ತಂದೆ ಲಕ್ಕಪ್ಪ ಜಮಾದಾರ ಸಾ||ಶಿವಪೂರ ತಾ||ಅಫಜಲಪೂರ ರವರು ತಮ್ಮ ಗ್ರಾಮದ ಸಿದ್ದಪ್ಪ ತಂದೆ ಗುರಪ್ಪಾ ಜಮಾದಾರ ರವರ ಹೋಲ ಪಾಲದಿಂದ ಮಾಡಿದ್ದು ಇರುತ್ತದೆ ಸಧ್ಯ ಸದರಿ ಹೊಲದಲ್ಲಿ ಕಬ್ಬಿನ ಬೆಳೆ ಇರುತ್ತದೆ ನಿನ್ನೆ ದಿನಾಂಕ 21/01/2019 ರಂದು ರಾತ್ರಿ 9.00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಊಟ ಮಾಡಿ ಕಬ್ಬಿಗೆ ನೀರು ಬಿಡಲು ನನ್ನ ಸಂಗಡ ನನ್ನ ಗೆಳೆಯರಾದ ಮಲ್ಕಪ್ಪ ತಂದೆ ಶಂಕರ ಜಮಾದಾರ, ಪ್ರಕಾಶ ತಂದೆ ಶರಣಪ್ಪ ಜಮಾದಾರ, ರಾಮಣ್ಣ ತಂದೆ ಸಿದ್ದಪ್ಪ ಜಮಾದಾರ ಹಾಗು ಲಕ್ಷಣ ತಂದೆ ಕುಪ್ಪಣ್ಣ ಜಮಾದಾರ ರವರೇಲ್ಲರು ಕೂಡಿ ಹೊಲಕ್ಕೆ ಹೋಗುತಿದ್ದಾಗ ಹೊಳೆಯ ಹತ್ತಿರ ಮರಳು ಟೆಂಡರ ಪಾಯಿಂಟ್ ಆಫಿಸ್ ಹತ್ತಿರ ರಾತ್ರಿ 10.00 ಗಂಟೆ ಸುಮಾರಿಗೆ ಹೋದಾಗ 6 ಜನರು ನಾವು ಹೋಗುವ ದಾರಿಗೆ ಟಿಪ್ಪರ ಅಡ್ಡವಾಗಿ ನಿಲ್ಲಿಸಿದರು ನಾವು ಸದರಿಯವರ ಹತ್ತಿರ ಹೋಗಿ ನೋಡಲಾಗಿ ಅವರು ನಮಗೆ ಪರಿಚಯದವರೇಯಾದ ದೇವಣಗಾಂವ ಗ್ರಾಮ ರವಿ ಗಂಗನಳ್ಳಿ, ಮಲ್ಲು ಮೇತ್ರೆ, ಶರಣು ಹಾಳಕಿ, ಸದ್ದಾಮ್ ಅವಟೆ ಹಾಗು ಇನ್ನೂ ಇಬ್ಬರ ಹೆಸರು ನನಗೆ ಗೋತ್ತಿರುವುದಿಲ್ಲ ನಾವು ಸದರಿಯವರಿಗೆ ನಾವು ಹೊಲಕ್ಕೆ ಹೋಗುವದಿದೆ ನೀವು ಈ ರೀತಿಯಾಗಿ ಟಿಪ್ಪರ ಅಡ್ಡಲಾಗಿ ನಿಲ್ಲಿಸಿದರೆ ನಾವು ಹೇಗೆ ಹೋಗುವದು ಅಂತ ಹೇಳುತಿದ್ದಾಗ ಮಲ್ಲು ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನಗೆ ತಡೆದು ನಿಲ್ಲಿಸಿ ರಂಡಿ ಮಗನೆ ನಮಗೆ ಎದುರ ಮಾತಾಡ್ತಿ ಅಂತ ಅಂದಾಗ ರವಿ ಈತನು ತನ್ನ ಟೊಂಕದ ಬೆಲ್ಟನಿಂದ ಪಿಸ್ತೂಲ ತಗೆದು ನನ್ನ ಎಡ ಮೆಲಕಿನ ಹತ್ತಿರ ಹಿಡಿದನು ಮಲ್ಲು ಈತನು ತನ್ನ ಪ್ಯಾಂಟಿನ ಜೆಬಿನಿಂದ ಪಿಸ್ತೂಲ ತಗೆದು ನನ್ನ ಎಡ ಮಗ್ಗಲಿನ ಹೊಟ್ಟೆಯ ಹತ್ತಿರ ಹಿಡಿದನು ಶರಣು ಈತನು ನನ್ನ ಬೆನ್ನ ಹಿಂದೆ ತನ್ನ ಹತ್ತಿರ ಇದ್ದ ಪಿಸ್ತೂಲನ್ನು ತಗೆದು ನನ್ನ ತಲೆಯ ಹತ್ತಿರ ಹಿಡಿದನು ಆಗ ಅಲ್ಲೆ ಇದ್ದ ಮಲ್ಕಪ್ಪ ಜಮಾದಾರ, ಪ್ರಕಾಶ ಜಮಾದಾರ, ರಾಮಣ್ಣ ಜಮಾದಾರ ಹಾಗು ಲಕ್ಷಣ ಜಮಾದಾರ ರವರು ಬಂದು ಸದರಿಯರಿಗೆ ತಿಳುವಳಿಕೆ ಹೇಳುತಿದ್ದಾಗ ಸದ್ದಾಮ್ ಈತನು ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ಎಡಗಣ್ಣಿನ ಪಕ್ಕ ಹೊಡೆದು ರಕ್ತಗಾಯ ಪಡಿಸಿದ ಆಗ ನಾನು ಕೆಳಗೆ ಬಿದ್ದಾಗ ಎಲ್ಲರು ಮನ ಬಂದಂತೆ ನನ್ನ ಹೊಟ್ಟೆಗೆ ಎದೆಗೆ ತಮ್ಮ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸ್ವಾಭಾವಿಕ ಸಾವು ಪ್ರಕರಣ : ಅಫಜಲಪೂರ ಠಾಣೆ : ಶ್ರೀಮತಿ ಧಾನಮ್ಮಾ ಗಂಡ ಶಿವಶರಣಪ್ಪ ಕುಮಸಗಿ ಸಾ||ಅಳ್ಳಗಿ(ಬಿ) ರವರ ಗಂಡನಾದ ಶಿವಶರಣಪ್ಪ ರವರ ಹೆಸರಿನಲ್ಲಿ ಅಳ್ಳಗಿ (ಬಿ) ಸಿಮಾಂತರ ಹೊಲ ಸರ್ವೆ ನಂ 259 ರಲ್ಲಿ 10 ಏಕರೆ ಹೊಲ ಇರುತ್ತದೆ ನನ್ನ ಗಂಡ ಒಕ್ಕಲುತನ ಕೆಲಸಕ್ಕೆಂದು ಅಫಜಲಪೂರ Corporation Bank ದಲ್ಲಿ 4,00,000/-ರೂಪಾಯಿ ಸಾಲ ಹಾಗು ಖಾಸಗಿಯಾಗಿ 6,00,000/-ರೂಪಾಯಿ ಸಾಲ ಮಾಡಿಕೋಂಡಿದ್ದು ಇರುತ್ತದೆ ಈ ವರ್ಷ ಮಳೆ ಸರಿಯಾಗಿ ಇಲ್ಲದ ಕಾರಣ ಹೊಲದಲ್ಲಿ ಬೆಳೆ ಬೆಳೆದಿರುವುದಿಲ್ಲ ನನ್ನ ಗಂಡ ಈ ಸಲ ಮಳೆ ಬಂದಿಲ್ಲ ಸಾಲ ಹೇಗೆ ಮರಳಿಸುವದು ಅಂತ ನನ್ನ ಮುಂದೆ ಆಗಾಗ ಹೇಳುತಿದ್ದರು ನಾನು ಹೇಗಾದರು ಮಾಡಿ ಸಾಲ ಮುಟ್ಟಿಸಿದರಾಯಿತು ಅಂತ ಹೇಳಿದರು ನನ್ನ ಗಂಡ ಹೇಳದೆ ಅದೆ ಚಿಂತೆಯಲ್ಲಿ ಇರುತಿದ್ದರು ದಿನಾಂಕ 22/01/2019 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ನನ್ನ ಗಂಡ ಇಬ್ಬರು ಮನೆಯಲಿದ್ದಾಗ ನನ್ನ ಗಂಡ ಸಾಲ ಹೇಗೆ ಮುಟ್ಟಿಸಲಿ ನನಗೆ ಜೀವನ ಸಾಕಾಗಿದೆ ಅಂತ ಹೇಳಿದರು ನಾನು ಚಿಂತೆ ಮಾಡಬೇಡಿ ಅಂತ ಹೇಳಿದ್ದು ನನ್ನ ಗಂಡ ಹೊಲಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾರೆ. ಇಂದು 1.00 ಪಿಎಮ್ ಸುಮಾರಿಗೆ ನಮ್ಮ ಗ್ರಾಮದ ಮಂಜುನಾಥ ತಂದೆ ಶಿವಶಂಕರ ನಿಂಬಾಳ ರವರು ನಮ್ಮ ಮನೆಗೆ ಬಂದು ನನಗೆ ತಿಳಿಸಿದ್ದೆನೆಂದರೆ ನಾನು ಬೋರಿ ಹಳ್ಳದ ಹತ್ತಿರ ನಮ್ಮ ಮೋಟಾರ ಚಾಲು ಮಾಡಲು ಹೋದಾಗ ಬೋರಿ ಹಳ್ಳದ ಹತ್ತಿರ ನಿಮ್ಮ ವಿದ್ಯೂತ್ ಮೋಟಾರ ಹತ್ತಿರ ಯಾರೋ ಬಿದ್ದಿದ್ದರು ನಾನು ಸಮೀಪ ಹೋಗಿ ನೋಡಲಾಗಿ ಸದರಿ ವ್ಯಕ್ತಿ ನಿಮ್ಮ ಗಂಡ ಶಿವಶರಣಪ್ಪ ರವರಿದ್ದು ವಿದ್ಯೂತ್ ತಗುಲಿ ಮೃತ ಪಟ್ಟಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು, ಮಾ.23(ಆರ್‍ಕೆ)- ಮಾರ್ಚ್ 29ರಿಂದ ಮೈಸೂರು ಮತ್ತು ಚೆನ್ನೈ ನಗರಗಳ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭಿಸಲಿದೆ. ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಈಗಾಗಲೇ ಕಾರ್ಯಾಚರಣೆ ನಡೆಯುತ್ತಿರುವ ವಿಮಾ ನದ ಜೊತೆಗೆ ಮೈಸೂರು-ಚೆನ್ನೈ ನಡುವೆ ಮತ್ತೊಂದು ವಿಮಾನ ಸೇವೆಯನ್ನು ಪರಿಚಯಿಸುತ್ತಿದೆ ಎಂದು ಮೈಸೂರಿನ ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಮಾರ್ಚ್ 29ರಿಂದ ವಾರದಲ್ಲಿ ಮೂರು ದಿನ ಮೈಸೂರಿನಿಂದ ಚೆನ್ನೈಗೆ ವಿಮಾನ ಹಾರಾಟ ನಡೆಸಲು ಇಂಡಿಗೋ ಏರ್‍ಲೈನ್ಸ್ ಸಂಸ್ಥೆ ನಿರ್ಧರಿಸಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೋಮವಾರ ಟ್ವೀಟ್ ಮಾಡಿದ್ದರು. ಪ್ರಸ್ತುತ ಟ್ರೂ ಜೆಟ್ ಸಂಸ್ಥೆಯು ಮೈಸೂರು-ಚೆನ್ನೈ ನಡುವೆ ನಿತ್ಯ ವಿಮಾನ ಹಾರಾಟ ಸೇವೆ ಒದಗಿಸುತ್ತಿದ್ದು, ಅದರ ಜೊತೆಗೆ ಇದೀಗ ಇಂಡಿಗೋ ಏರ್ ಲೈನ್ಸ್ ವಿಮಾನ ಸಂಸ್ಥೆಯು ಸೇರಿ ದಂತಾಗಿದೆ. ಈ ಎಟಿಆರ್ 6ಇ 7269 ವಿಮಾನವು ಸಂಜೆ 4.35 ಗಂಟೆಗೆ ಮೈಸೂರಿ ನಿಂದ ಪ್ರಯಾಣ ಆರಂಭಿಸಿ ಸಂಜೆ 5.55 ಗಂಟೆಗೆ ಚೆನ್ನೈ ತಲುಪುವುದು. 6ಇ 7659 ವಿಮಾನವು ಚೆನ್ನೈನಿಂದ ಮಧ್ಯಾಹ್ನ 2.50 ಗಂಟೆಗೆ ಹೊರಟು ಸಂಜೆ 4.15 ಗಂಟೆಗೆ ಮೈಸೂರು ತಲುಪಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರ ವಾರಗಳಂದು ಇಂಡಿಗೋ ಸೇವೆ ಲಭ್ಯವಿದೆ. ಉಡಾನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವು ಪ್ರಾಂತೀಯ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮೈಸೂರಿನಿಂದ ಚೆನ್ನೈ, ಹೈದರಾಬಾದ್, ಗೋವಾ, ಬೆಂಗಳೂರು, ಕೊಚ್ಚಿ, ಮಂಗಳೂರು ಹಾಗೂ ಹಲವು ವಿಮಾನಗಳ ಸೇವೆ ಲಭ್ಯವಾಗಿದ್ದು, ಜನರು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಲವು ವಿಮಾನಗಳು ಹಾರಾಡುತ್ತಿರುವುದರಿಂದ ಬಹುತೇಕ ವಿಮಾನಗಳಲ್ಲಿ ಶೇಕಡಾ 70ರಿಂದ 80 ರಷ್ಟು ಆಸನಗಳು ಭರ್ತಿಯಾಗುತ್ತಿವೆ. ಅದೇ ರೀತಿ ಶಿರಡಿ, ತಿರುಪತಿ ಹಾಗೂ ಮುಂಬೈ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಬೇಕೆಂದು ಸಾರ್ವಜನಿಕ ರಿಂದ ಬೇಡಿಕೆ ಬರುತ್ತಿದೆ ಎಂದು ಆರ್.ಮಂಜುನಾಥ್ ತಿಳಿಸಿದ್ದಾರೆ. ತಿರುವನಂತಪುರಂ ಮತ್ತು ಕಣ್ಣೂರು ಗಳಂತಹ ಹಲವು ನಗರಗಳಿಗೂ ಮೈಸೂರಿನಿಂದ ವಿಮಾನ ಸಂಪರ್ಕ ಕಲ್ಪಿಸಿದಲ್ಲಿ ಅಂತರರಾಷ್ಟ್ರೀಯ ವಿಮಾನಗಳನ್ನು ಹಿಡಿದು ಪ್ರಯಾಣಿಸಲು ಅನುಕೂಲ ವಾಗುತ್ತದೆ ಎಂಬ ಅಭಿಪ್ರಾಯವೂ ಉದ್ದಿಮೆದಾರರು ಹಾಗೂ ವರ್ತಕ ವರ್ಗದಿಂದ ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಕಿರುತೆರೆಯ ಸೆನ್ಸೇಷನಲ್ ಧಾರಾವಾಹಿ ಎನ್ನಲಾಗುವ ಜೊತೆಜೊತೆಯಲಿ ಧಾರಾವಾಹಿ‌ ಇದೀಗ ಮತ್ತೊಂದು ದಾಖಲೆ ಬರೆದಿದೆ.. ಹೌದು ಕಳೆದ ವರ್ಷ 2019 ರ ಸೆಪ್ಟೆಂಬರ್ ತಿಂಗಳಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ತನ್ನ ಪ್ರಸಾರವನ್ನು ಆರಂಭಿಸಿದ ಜೊತೆಜೊತೆಯಲಿ ಶುರುವಿನಲ್ಲಿಯೇ ಮೊದಲ ವಾರವೇ ಭರ್ಜರಿ 11.8 ರೇಟಿಂಗ್ ಪಡೆಯುವ ಮೂಲಕ ದಾಖಲೆ ಬರೆದಿತ್ತು.. ಜೊತೆಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್ಧ್ ಅವರನ್ನು ಕನ್ನಡ ಕಿರುತೆರೆಯ ಪ್ರೇಕ್ಷಕರು ಭರ್ಜರಿಯಾಗಿ ಸ್ವಾಗತಿಸಿದರು.. ಇನ್ನು ಒಂದರ ಹಿಂದೆ ಒಂದಂತೆ ರೇಟಿಂಗ್ ವಿಚಾರದಲ್ಲಿ ಅನೇಕ ದಾಖಲೆ ಬರೆದ ಜೊತೆಜೊತೆಯಲಿ ಧಾರಾವಾಹಿ ತನ್ನ ಒಂದು ವರ್ಷದ ಜರ್ನಿಯನ್ನು ಪೂರೈಸಿದೆ.. ಜನರ ಅಚ್ಚುಮೆಚ್ಚಿನ ಧಾರಾವಾಹಿ ಎನಿಸಿಕೊಂಡಿದೆ.. ಇದೀಗ ಜೊತೆಜೊತೆಯಲಿ ಮತ್ತೊಂದು ದಾಖಲೆ ಬರೆದಿದಿದ್ದು ನಟ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಜೊತೆಜೊತೆಯಲಿ ಧಾರಾವಾಹಿ ಎಷ್ಟು ಫೇಮಸ್ಸೋ ಅಷ್ಟೇ ಧಾರಾವಾಹಿಯ ಶೀರ್ಷಿಕೆ ಗೀತೆಯೂ ಸಹ ಫೇಮಸ್ ಆಗಿತ್ತು.. ಕಳೆದ ವರ್ಷವಂತೂ ನವ ವಿವಾಹಿತರ ಪ್ರೀವೆಡ್ಡಿಂಗ್ ಆಲ್ಬಂ ಗಳಲ್ಲೆಲ್ಲಾ ಜೊತೆ ಜೊತೆಯಲಿ ಶೀರ್ಷಿಕೆ ಗೀತೆಯದ್ದೇ ಕಾರುಬಾರಾಗಿತ್ತು.. ಇನ್ನು ಶುರುವಿನಲ್ಲಿ ಕೆಲ ಸಾಲುಗಳನ್ನಷ್ಟೇ ಪ್ರಸಾರ ಮಾಡಿದ್ದ ವಾಹಿನಿ.. ನಂತರದ ದಿನಗಳಲ್ಲಿ ಸಂಪೂರ್ಣ ಗೀತೆಯನ್ನು ಬಿಡುಗಡೆ ಮಾಡಿತ್ತು.. ಇದೀಗ ಜೊತೆಜೊತೆಯಲಿ ಶೀರ್ಷಿಕೆ ಗೀತೆ ಬರೋಬ್ಬರಿ 15 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.. ಹೌದು ಇದುವರೆಗೂ ಯಾವ ಧಾರವಾಹಿಯ ಶೀರ್ಷಿಕೆ ಗೀತೆಯೂ ಸಹ ಬರೆಯದ ದಾಖಲೆಯನ್ನು ಜೊತೆಜೊತೆಯಲಿ ಬರೆದಿದೆ.. ಈ ವಿಚಾರ ತಿಳಿಸಿರುವ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಅವರು “ಜೊತೆಜೊತೆಯಲಿ ಶೀರ್ಷಿಕೆ ಗೀತೆ 15 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.. ನಿಮ್ಮೆಲ್ಲರ ಪ್ರೀತಿ ಸದಾ ಹೀಗೆ ಇರಲಿ.. ಜೊತೆಜೊತೆಯಲಿ ಸಂಪೂರ್ಣ ಕುಟುಂಬ ಈ ಪ್ರೀತಿಗೆ ಚಿರಋಣಿ ಎಂದಿದ್ದಾರೆ..” ಇನ್ನು ಕತೆಯ ವಿಚಾರಕ್ಕೆ ಬಂದರೆ ಸದ್ಯ ಆರ್ಯವರ್ಧನ್ ಹಾಗೂ ಅನುವಿನ ಪ್ರೇಮ ನಿವೇದನೆಯಾಗಿದ್ದು ಪ್ರೇಮೋತ್ಸವದ ಸಂಚಿಕೆಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದು ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ ಮಾಡಿದ್ದು ಜೊತೆಜೊತೆಯಲಿ ಧಾರಾವಾಹಿಯ ಮತ್ತೊಂದು ವಿಶೇಷ ಎನ್ನಬಹುದು.. ಇನ್ನು ಸದ್ಯದಲ್ಲಿಯೇ ಎಲ್ಲರೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಅನು ಆರ್ಯವರ್ಧನ್ ಕಲ್ಯಾಣೋತ್ಸವವೂ ನೆರವೇರಬಹುದಾಗಿದ್ದು ಲಾಕ್ ಡೌನ್ ಬಳಿಕ ಭರ್ಜರಿಯಾಗಿಯೇ ಜೊತೆಜೊತೆಯಲಿ ಕಂ ಬ್ಯಾಕ್ ಮಾಡಿದ್ದು ಮತ್ತೆ ಎಂದಿನಂತೆ ಜನರ ಪ್ರೀತಿಗೆ ಪಾತ್ರವಾಗಿದೆ..
ಮಂಜುನಾಥ ಕೊಳ್ಳೇಗಾಲರು ತಮ್ಮ ಲೇಖನದಲ್ಲಿ (http://nannabaraha.blogspot.in/2017/02/blog-post.html) ತುಂಬ ತರ್ಕಬದ್ಧವಾಗಿ ಹಾಗು ಅಷ್ಟೇ ಸರಳವಾಗಿ ವಿಷಯವನ್ನು ವಿಶ್ಲೇಷಿಸಿದ್ದಾರೆ. ಅಭಿನಂದನೆಗಳು ಹಾಗು ಧನ್ಯವಾದಗಳು. ಆದರೆ, ಅವರು ಮಾಡಿದಂತಹ ಎರಡು ಪೂರ್ವಗ್ರಹಿಕೆಗಳನ್ನು ಇಲ್ಲಿ ಪರೀಕ್ಷಿಸುವುದು ಒಳಿತು ಎಂದು ನನ್ನ ಭಾವನೆ: (೧) "ಇಂಗ್ಲಿಷಿನ A ಅಕ್ಷರವು ಸುಮಾರಾಗಿ ಅಕಾರಕ್ಕೆ ಯವೊತ್ತನ್ನು ಕೊಟ್ಟಂತೆ ಕೇಳುತ್ತದೆಯೇ ಹೊರತು ಅದು ಅದೇ ಅಲ್ಲ - ಅ/ಆಕಾರದ್ದೇ ಮತ್ತೊಂದು ಪ್ರಭೇದವಷ್ಟೇ - ಆ ಎನ್ನುವ ಸ್ವರವೇ ಸ್ವಸ್ಥಾನದಿಂದ ಸ್ವಲ್ಪ ಮೇಲಿನ ಜಾಗೆಯಿಂದ ಹೊರಡುತ್ತದೆ, ಮತ್ತು ಅದನ್ನುಚ್ಚರಿಸುವಾಗ ಎಂದುಚ್ಚರಿಸುವಾಗ ನಾಲಿಗೆಗೂ ಬಾಯಿಯ ಮೇಲ್ಗೋಡೆಗೂ ನಡುವಿರುವ ಅವಕಾಶ ಸ್ವಲ್ಪ ಕಿರಿದಾಗಿ ಚಪ್ಪಟೆಯಾಗುತ್ತದೆ. "A = ಅ (ಅರ್ಧ) + ಯಾ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ. ’ಸುಧಾರಣಾ’ವಾದಿಗಳು ಸಾವಿರ ಹೇಳುತ್ತಾರೆ, ಆದರೆ ಅವರ ಕಿವಿಗಳು ಮಂದವಾಗಿದೆಯೆನ್ನದೇ ಬೇರೆ ವಿಧಿಯಿಲ್ಲ." ಈ ಸಂದರ್ಭದಲ್ಲಿ ನನಗೆ ಶಂಕರ ಭಟ್ಟರು ತಮ್ಮದೊಂದು ಪುಸ್ತಕದಲ್ಲಿ ಹೇಳಿದ ಮಾತು ನೆನಪಿಗೆ ಬರುತ್ತದೆ: “ಉತ್ತರ ಕರ್ನಾಟಕದಲ್ಲಿ ಜನರು ‘ಮುಕ್ಯ ಮಂತ್ರಿ’ ಎಂದೇ ಅನ್ನುತ್ತಾರೆ. ಆದರೆ ತಾವು ಮುಖ್ಯ ಮಂತ್ರಿ ಎಂದು ಅನ್ನುತ್ತಿದ್ದೇವೆ ಎಂದು ಭಾವಿಸುತ್ತಾರೆ.” ( ಅವರ ನಿಖರವಾದ ಪದಗಳಲ್ಲ. ಅದರ ಭಾವವನ್ನು ಹೇಳುತ್ತಿದ್ದೇನೆ.) ಇದೀಗ ಮಂಜುನಾಥರೂ ಸಹ "ಸುಧಾರಣಾವಾದಿಗಳು ಸಾವಿರ ಹೇಳುತ್ತಾರೆ, ಆದರೆ ಅವರ ಕಿವಿಗಳು ಮಂದವಾಗಿದೆಯೆನ್ನದೇ ಬೇರೆ ವಿಧಿಯಿಲ್ಲ.” ಎನ್ನುವ ಆವೇಶದ ದೋಷಾರೋಪಣೆಯನ್ನು ಮಾಡುತ್ತಿದ್ದಾರೆ. Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ (ಆ್ಯ) ಇರುವಂತೆಯೇ ಇರುತ್ತದೆ ಎಂದು ಮಂದಕಿವಿಯ ನಾವ್ಯಾರೂ ಹೇಳುತ್ತಿಲ್ಲ. ಆದರೆ ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಈ ಭೂಮಂಡಲದ ಮೇಲೆ ಎಷ್ಟು ಮಾನವರಿದ್ದಾರೊ, ಅಷ್ಟೇ ಉಚ್ಚಾರಪ್ರಭೇದಗಳಿವೆ. ಆದುದರಿಂದ ಯಾವುದು ಗ್ರಾಹ್ಯ ಯಾವುದು ಅಗ್ರಾಹ್ಯ ಎನ್ನುವುದನ್ನು ನಾವು ಸಮಾಧಾನದಿಂದ ಲೆಕ್ಕಿಸುವುದು ಒಳಿತು. (೨) ."ಅದೇ ತರ್ಕದಲ್ಲಿ Apple ಪದವನ್ನು ಯಾಪಲ್ ಎಂದು ಬರೆಯಬಹುದು (ಸರಿಯಾದ ಉಚ್ಚಾರಣೆಯಲ್ಲ, ಆದರೆ ಮೂಲಕ್ಕೆ ಹತ್ತಿರದ್ದು), ಅಥವಾ ಅದು ತೀರ ದೂರವೆನಿಸಿದರೆ ಸುಮ್ಮನೇ ಆಪಲ್ ಎಂದರೂ ಆಯಿತು.” ಎಂದು ಮಂಜುನಾಥರು ಹೇಳುತ್ತಾರೆ. ನಾನಾದರೂ ಸಹ ಅದೇ ತರ್ಕವನ್ನು ಬಳಸಿ ‘ಆ’ ಸ್ವರಕ್ಕೆ ‘ಯ’ದ ಒತ್ತು ಕೊಡಬೇಕು "(ಆ್ಯ)". ಏಕೆಂದರೆ ಅದೇ ಅತಿ ಹತ್ತಿರದ ಉಚ್ಚಾರ ಎಂದು ಹೇಳುತ್ತಿರುವುದು. ಅವರು ಹೇಳಿದಂತೆ, ‘ಯಾಪಲ್’ ಎಂದು ಬರೆದರೆ, ಈ ಪದದ ಉಚ್ಚಾರವು yaple ಎಂದು ಆಗುವುದು! (೩) “ಈ ಉಚ್ಚಾರಣೆಯನ್ನು ಕನ್ನಡದಲ್ಲಿ ತೋರಿಸುವ ಅಗತ್ಯವಿದೆಯೇ ಎಂಬುದನ್ನು ಅನಂತರ ನೋಡೋಣ”. ಏಕಿಲ್ಲ? ನಮ್ಮ ಪೂರ್ವಜರ ಪರಿಶ್ರಮ ಹಾಗು ಜಾಣತನದಿಂದಾಗಿ ಕನ್ನಡಕ್ಕೆ ಅನೇಕ ಧ್ವನಿಸಂಕೇತಗಳು ಲಭ್ಯವಾಗಿವೆ. ಅವರ ಪ್ರಯತ್ನವನ್ನು ನಾವು ಸ್ವಲ್ಪವಾದರೂ ಮುಂದುವರಿಸಿ, ಲಿಪಿವರ್ಧನೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಸರಿಯೊ ಅಥವಾ ಇದ್ದ ಸಂಕೇತಗಳನ್ನು ಕತ್ತರಿಸಿ ಹಾಕಿ ನಮ್ಮ ದಡ್ಡ ಗೋಣನ್ನು ಮೇಲೆತ್ತುವುದು ಸರಿಯೊ? ಈ ಮಾತನ್ನು ಹೇಳಿದಾಕ್ಷಣ, ಕೆಲವು ‘ಜಾಯಮಾನವಾದಿ’ಗಳು, ‘ಇದು ಕನ್ನಡದ ಜಾಯಮಾನವಲ್ಲ’ ಎಂದು ಬೊಬ್ಬೆ ಇಕ್ಕುತ್ತಾರೆ. ಅವರಿಗೆ ಅನೇಕ ಸಲ ನಾನು ಈ ಪ್ರಶ್ನೆಯನ್ನು ಕೇಳಿದ್ದೇನೆ: ‘ಎಲೈ ಜಾಯಮಾನವಾದಿಗಳೆ, ಒಂದು ಕಾಲದಲ್ಲಿ ನಮ್ಮ ಪೂರ್ವಜರು, ಟೊಂಕಕ್ಕೊಂದು ಲಂಗೋಟಿಯೂ ಸಹ ಇಲ್ಲದೆ, ಸಣ್ಣಪುಟ್ಟ ಜೀವಿಗಳನ್ನು ಬೇಟೆಯಾಡುತ್ತ, ಹಸಿಮಾಂಸವನ್ನು ತಿನ್ನುತ್ತ ಬದುಕುತ್ತಿದ್ದರು. ನಾವು ಕಾಲಮಾನಕ್ಕೆ ತಕ್ಕಂತೆ ಸುಧಾರಿಸಿಲ್ಲವೆ? ಭಾಷೆಗೆ ಮಾತ್ರ ಜಾಯಮಾನದ ನೆಪವೆ?’ ಯಾವುದೇ ಭಾಷೆಯ ಪದಗಳ ಸರಿಯಾದ ಉಚ್ಚಾರವನ್ನು ಮಾಡಲು ಹಾಗು ಬರೆಯಲು ಕನ್ನಡದಲ್ಲಿ ಅತಿ ಹೆಚ್ಚಿನ ಸಾಧ್ಯತೆಗಳಿವೆ. ನಾಗರೀ ಲಿಪಿಯ ಭಾಷೆಗಳಲ್ಲಿ ಇದು ಸಾಧ್ಯವಿಲ್ಲ . ನಾವು ಸಂಸ್ಕೃತವನ್ನು ಗೌರವಿಸೋಣ. ಆದರೆ ನಾಗರಿ ಲಿಪಿಯ ಅಸಮರ್ಪಕತೆಯನ್ನು ಅಳವಡಿಸಿಕೊಳ್ಳುವುದು ಬೇಡ. ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ. ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು. ಈಗ ನೋಡಿ, ಸಂಸ್ಕೃತದಲ್ಲಿ ‘ಎ’ಕಾರ ಹಾಗು ‘ಏ’ಕಾರಕ್ಕೆ ಒಂದೇ ಸಂಕೇತವಿದೆ. ಇದರ ಪರಿಣಾಮವೆಂದರೆ ‘ಐ’ಕಾರವನ್ನು ಬರೆಯಲು ಅವರಿಗೆ ಸಾಧ್ಯವಾಗುತ್ತದೆಯೇ ಹೊರತು ‘ಆ’ಕ್ಕೆ ‘ಇ’ದ ಒತ್ತು ಕೊಡಲು ಸಾಧ್ಯವಾಗುವುದಿಲ್ಲ. ಇದರ ವಿವರಣೆ ಹೀಗಿದೆ: च (ಚ )ಕಾರದ ಮೇಲ್ಕಟ್ಟಿನಲ್ಲಿ ಒಂದು ಮೇಲ್-ಗೆರೆ ಎಳೆದಾಗ चे (ಚೆ) ಆಗುತ್ತದೆ. ಎರಡು ಗೆರೆ ಎಳೆದಾಗ चै (ಚೈ) ಆಗುತ್ತದೆ. ಇದೇ ತತ್ವವನ್ನು ಅನುಸರಿಸಿ, चा (ಚಾ) ಕಾರದ ಮೇಲೆ ಎರಡು ಗೆರೆ ಎಳೆದಾಗ ಅದು chaai ಆಗಲಾದರು. ಏಕೆಂದರೆ ಅದು चौ (ಚೌ) ಆಗುತ್ತದೆ. ‘ಆ’ ಎನ್ನುವ ಸ್ವರಕ್ಕೆ ‘ಇ’ಸ್ವರವನ್ನು ಕೂಡಿಸಲು ಈ ಕಾರಣದಿಂದ ನಾಗರಿ ಲಿಪಿಯಲ್ಲಿ ಸಾಧ್ಯವೇ ಇಲ್ಲ. ಇದರಂತೆ ನಾಗರಿ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ನಾಗರಿ ಲಿಪಿಯಲ್ಲಿ ಒತ್ತಿನ ಸಂಕೇತವು ಪೂರ್ವಾಕ್ಷರದ ಮುಂದೆ ಬರುತ್ತದೆ. ಕನ್ನಡದಲ್ಲಿ ಇದು ಪೂರ್ವಾಕ್ಷರದ ಕೆಳಗೆ ಬರುತ್ತದೆ. ಆದುದರಿಂದ ಇದು ಕನ್ನಡದಲ್ಲಿ ಸಾಧ್ಯವಿದೆ. ಸಂಸ್ಕೃತ (ನಾಗರೀ) ಲಿಪಿಯು ಅಪರಿಪೂರ್ಣ, inadequate ಲಿಪಿ ಎನ್ನುವುದು ಈ ಎಲ್ಲ ಕಾರಣಗಳಿಂದ ಪ್ರತ್ಯಕ್ಷ ಅನುಭವಕ್ಕೆ ಬರುತ್ತದೆ. ಆದರೆ ಕನ್ನಡ ಲಿಪಿಯು ನಾಗರಿ ಲಿಪಿಗಿಂತ ಮೇಲ್ತರಗತಿಯದ್ದಾಗಿದೆ. ಆದುದರಿಂದ ಸೂಕ್ಷ್ಮ ಸ್ವರಭೇದವನ್ನು ಸಂಕೇತಿಸಲು ಕನ್ನಡ ಲಿಪಿಯಲ್ಲಿ ಸಾಧ್ಯವಿದೆ. ಸಂಸ್ಕೃತದ ಮೋಹಕ್ಕೆ ಒಳಗಾದ ನಮ್ಮ ವೈಯಾಕರಣಿಗಳು ಸಂಸ್ಕೃತ (ನಾಗರೀ) ಲಿಪಿಯಲ್ಲಿ ಯಾವುದು ಸಾಧ್ಯವಿಲ್ಲವೋ ಅದು ಕನ್ನಡದಲ್ಲಿ ‘ಅಸಾಧು, ಅವ್ಯಾಕರಣ’ ಎಂದು ಹೇಳುತ್ತಾರೆ. ಇದನ್ನು ಒಂದು ದೃಷ್ಟಾಂತದಿಂದ ವಿವರಿಸಬಹುದು: ಒಬ್ಬ ಗುರುವಿನ ಒಂದು ಕಾಲು ಕುಂಟಾಗಿತ್ತು. ಆತ ಒಂದೇ ಕಾಲಿನ ಮೇಲೆ ಕುಂಟುತ್ತ ಸಾಗುವ ‘ಅಪೂರ್ವ ಸಾಧನೆ’ ಮಾಡಿದ್ದ. ಆತನ ಶಿಷ್ಯರಿಗೆ ಆರೋಗ್ಯಪೂರ್ಣವಾದ ಎರಡು ಕಾಲುಗಳು ಇದ್ದರೂ ಸಹ ಒಂದು ಕಾಲಿನಿಂದ ಕುಂಟುತ್ತ ಹೋಗುವುದೇ ಸರಿಯಾದದ್ದು ಎಂದು ತಿಳಿದು , ಕುಂಟುತ್ತ ನಡೆಯುತ್ತಿದ್ದಾರೆ. ಮಹನೀಯರೆ, ಸಂಸ್ಕೃತ ಲಿಪಿ ‘ಕುಂಟು ಲಿಪಿ’; ಕನ್ನಡ ಲಿಪಿ ಆರೋಗ್ಯಪೂರ್ಣ ಲಿಪಿಯಾಗಿದೆ. ನಾವು ಸಂಸ್ಕೃತದ ‘ಕುಂಟಾನುಕರಣೆ’ಯನ್ನು ನಮ್ಮ ವ್ಯಾಕರಣದಲ್ಲಿ ತರುವುದು ಬೇಡ. ಅಷ್ಟೇ ಅಲ್ಲ, ಹೆಚ್ಚಿನ ಧ್ವನಿಸಂಕೇತಗಳು ಅವಶ್ಯವಿದ್ದಲ್ಲಿ ಕನ್ನಡ ಲಿಪಿಗೆ ಅವುಗಳನ್ನೂ ಸೇರಿಸಿ, ಕನ್ನಡ ಲಿಪಿಯನ್ನು ಇನ್ನಿಷ್ಟು ಬೆಳೆಸುವ ಪ್ರಯತ್ನ ಮಾಡೋಣ. (೪)”ಸ್ವರಕ್ಕೆ ಸ್ವತಂತ್ರ ಅಸ್ತಿತ್ವವಿದೆ (ಎಂದರೆ ಉಚ್ಚಾರಣೆಯಲ್ಲಿ ಅದು ಸ್ವತಂತ್ರವಾಗಿ ತನ್ನಿಂತಾನೇ ಪ್ರಕಟಗೊಳ್ಳುತ್ತದೆ), ಆದರೆ ವ್ಯಂಜನಕ್ಕೆ ಇರುವುದು ಕೇವಲ ಸಾಂಕೇತಿಕ ಅಸ್ತಿತ್ವ ಮಾತ್ರ”. ಎನ್ನುವುದು ಮಂಜುನಾಥರ ಸರಿಯಾದ ಹೇಳಿಕೆಯೇ ಆಗಿದೆ. ಅವರು ಹೇಳುವುದು ನೂರಕ್ಕೆ ನೂರರಷ್ಟು ಸರಿ. ಆದರೆ, ಮಾನವನು ನುಡಿಯಲು ಪ್ರಾರಂಭಿಸಿದಾಗ, ಆತನು ಪೂರ್ಣಾಕ್ಷರಗಳಲ್ಲಿಯೇ ನುಡಿಯುತ್ತಿದ್ದ. ಒಂದು ಕಾಲ್ಪನಿಕ ಉದಾಹರಣೆಯನ್ನು ಹೇಳುತ್ತೇನೆ: ಹುಲಿಯನ್ನು ಮೊದಲ ಸಲ ಕಂಡಾಗ ಆತನು ‘ಹು’ ಎನ್ನುವ ಹಾಗು ‘ಲಿ’ಯನ್ನುವ ಪದಗಳನ್ನು ಉಚ್ಚರಿಸಿದನಷ್ಟೇ. ಆ ಸಮಯದಲ್ಲಿ ಆತನಿಗೆ ‘ಹ್+ಉ’ ಕೂಡಿ ‘ಹು’ ಆಗುತ್ತದೆ ಎನ್ನುವ ಜ್ಞಾನವಿರಲಿಲ್ಲ. ಅಷ್ಟೇ ಏಕೆ, ‘ಹ’ಕಾರದ ಬಳ್ಳಿಯಲ್ಲಿ ‘ಹು’ ಇದು ೫ನೆಯ ಪದ ಎನ್ನುವುದೂ ಗೊತ್ತಿರಲಿಲ್ಲ. ವ್ಯಾಕರಣವನ್ನು ರೂಪಿಸುತ್ತಿರುವ ಸಂದರ್ಭದಲ್ಲಿ, ಈ ಬಳ್ಳಿಯನ್ನು ನಮ್ಮ ಪೂರ್ವಜರು ‘ಹೇ, ಹೊ, ಹಾ, ಹೇ, ಹಂ. ಹಿ….’ ಎಂದೂ ಬರೆಯುತ್ತಿರಬಹುದು. ಆದುದರಿಂದ ಸ್ವರ ಹಾಗು ವ್ಯಂಜನಗಳ ಕಲ್ಪನೆಯು ಆಮೇಲಿನದು. ಸ್ವರಗಳು ಸ್ವತಂತ್ರ ಹಾಗು ವ್ಯಂಜನಗಳು ಆಧೀನ ಸಂಕೇತಗಳು ಎನ್ನುವುದೂ, ತನ್ನಂತರದ ಸಂಶೋಧನೆ! ಇವೆಲ್ಲ ವೈಯಾಕರಣಿಗಳ ಕಸರತ್ತು. ವ್ಯಾಕರಣವು ನಮ್ಮ ಅನುಕೂಲಕ್ಕಾಗಿ ಇರಬೇಕೆ ಹೊರತು, ಭಾಷೆಯನ್ನು ಬಂಧಿಸಲಿಕ್ಕಲ್ಲ. ಆದುದರಿಂದ, ಗೆಳೆಯರೆ, ‘ಆ’ಕಾರಕ್ಕೆ ‘ಯ’ಕಾರದ ಒತ್ತನ್ನು ಕೊಡಲು, ಯಾವುದೇ ಸ್ವಪ್ರೇರಿತ ಮುಜಗರವನ್ನು ಅನುಭವಿಸುವುದು ಬೇಡ, ಪ್ರಗತಿಯ ದಾರಿಯಲ್ಲಿ ಹೆಜ್ಜೆ ಹಾಕೋಣ ಎಂದು ನಿಮ್ಮಲ್ಲಿ ಹಾಗು ಮಂಜುನಾಥ ಕೊಳ್ಳೇಗಾಲರಲ್ಲಿ ಕಳಕಳಿಯಿಂದ ಕೋರುತ್ತೇನೆ.
ಜೈಲಿನ ಸ್ನಾನಗೃಹದಲ್ಲಿ ಬಿದ್ದಿದ್ದ ಕಪ್ಪನ್ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಮಥುರಾ ಕೆ ಎಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪತ್ರಕರ್ತನ ಪತ್ನಿ ಅಳಲು ತೋಡಿಕೊಂಡಿದ್ದಾರೆ. Bar & Bench Published on : 25 Apr, 2021, 10:49 am ಯುಎಪಿಎ ಕಾಯಿದೆಯಡಿ ಬಂಧಿತರಾಗಿ ಜೈಲುವಾಸ ಅನುಭವಿಸುತ್ತಿರುವ ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಅವರನ್ನು ಮಥುರಾದ ಆಸ್ಪತ್ರೆಯ ಮಂಚವೊಂದಕ್ಕೆ ಪ್ರಾಣಿಯಂತೆ ಕಟ್ಟಿಹಾಕಲಾಗಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರಿಗೆ ಬರೆದ ಪತ್ರದಲ್ಲಿ ಕಪ್ಪನ್‌ ಪತ್ನಿ ರೈಹಾಂತ್‌ ತಿಳಿಸಿದ್ದಾರೆ. ಕೂಡಲೇ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಮತ್ತು ಆಸ್ಪತ್ರೆಯಿಂದ ಕಪ್ಪನ್‌ ಅವರನ್ನು ಬಿಡುಗಡೆ ಮಾಡಿ ಬಂಧನ ಅವಧಿ ಮುಗಿಯುವವರೆಗೂ ಅವರನ್ನು ಮಥುರಾ ಜೈಲಿಗೆ ಕಳಿಸುವಂತೆ ವಕೀಲ ವಿಲ್ಸ್‌ ಮ್ಯಾಥ್ಯೂ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೋರಿದ್ದಾರೆ. Also Read ಮುಚ್ಚಿದ ಪತ್ರಿಕೆಯಲ್ಲಿ ಕೆಲಸ, ನಿಷೇಧಿತ ಸಂಘಟನೆಗಳ ಜೊತೆ ಕಪ್ಪನ್ ಸಂಪರ್ಕ: ಸುಪ್ರೀಂಗೆ ಉತ್ತರ ಪ್ರದೇಶ ಸರ್ಕಾರ ಮಾಹಿತಿ ಜೈಲಿನ ಸ್ನಾನಗೃಹದಲ್ಲಿ ಬಿದ್ದಿದ್ದ ಕಪ್ಪನ್ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಮಥುರಾ ಕೆ ಎಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪತ್ರಕರ್ತನ ಪತ್ನಿ ಅಳಲು ತೋಡಿಕೊಂಡಿದ್ದಾರೆ. “ ಕಪ್ಪನ್‌ ಅವರನ್ನು ಮಥುರಾದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಣಿಯಂತೆ ಕಟ್ಟಿ ಹಾಕಿದ್ದಾರೆ. ಅವರಿಗೆ ನಡೆದಾಡಲು ಆಗುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ಅವರು ಆಹಾರ ಸ್ವೀಕರಿಸುತ್ತಲೂ ಇಲ್ಲ ಶೌಚಾಲಯಕ್ಕೆ ಹೋಗುತ್ತಲೂ ಇಲ್ಲ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ” ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ಪರವಾಗಿಯೂ ವಕೀಲ ಮ್ಯಾಥ್ಯೂ ಅವರು ವಾದ ಮಂಡಿಸುತ್ತಿದ್ದಾರೆ. ಹೇಬಿಯಸ್ ಕಾರ್ಪಸ್ ಮನವಿಯನ್ನು ಮಾರ್ಚ್ 9 ರಂದೇ ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಬೇಕಿತ್ತು. ಆದರೆ ಇನ್ನೂ ಅದನ್ನು ವಿಚಾರಣೆಗೆ ಪಟ್ಟಿ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ತರ್ಜನಿಯು (ತೋರುಬೆರಳು) ಮಾನವನ ಕೈಯ ಎರಡನೇ ಬೆರಳಾಗಿದೆ. ಇದು ಮೊದಲನೇ ಮತ್ತು ಮೂರನೇ ಬೆರಳುಗಳ ನಡುವೆ, ಹೆಬ್ಬೆರಳು ಮತ್ತು ನಡುಬೆರಳಿನ ನಡುವೆ ಸ್ಥಿತವಾಗಿದೆ. ಇದು ಸಾಮಾನ್ಯವಾಗಿ ಕೈಯ ಅತ್ಯಂತ ಕೌಶಲದ ಮತ್ತು ಸೂಕ್ಷ್ಮವಾದ ಬೆರಳಾಗಿದೆ. ಆದರೆ ಇದು ಕೈಯ ಅತ್ಯಂತ ಉದ್ದನೆಯ ಬೆರಳಲ್ಲ – ಇದು ನಡುಬೆರಳಿಗಿಂತ ಗಿಡ್ಡವಾಗಿದೆ, ಮತ್ತು ಉಂಗುರದ ಬೆರಳಿಗಿಂತ ಗಿಡ್ಡ ಅಥವಾ ಉದ್ದವಿರಬಹುದು. ಬಳಕೆಗಳುಸಂಪಾದಿಸಿ ತೋರುಬೆರಳು ಒಂದನ್ನೇ ಲಂಬವಾಗಿ ಹಿಡಿದು ಹಲವುವೇಳೆ ಸಂಖ್ಯೆ ಒಂದನ್ನು ಚಿತ್ರಿಸಲು ಬಳಸಲಾಗುತ್ತದೆ (ಆದರೆ ಬೆರಳೆಣಿಕೆಯು ಸಂಸ್ಕೃತಿಗಳ ನಡುವೆ ಬದಲಾಗುತ್ತದೆ) ಅಥವಾ ಮೇಲಕ್ಕೆ ಹಿಡಿದಾಗ ಅಥವಾ ಪಕ್ಕದಿಂದ ಪಕ್ಕಕ್ಕೆ ಚಲಿಸಿದಾಗ (ಬೆರಳು ಅಲ್ಲಡಿಸುವುದು) ಅದು ಎಚ್ಚರಿಕೆ ನೀಡುವ ಸಂಜ್ಞೆಯಾಗಿರಬಹುದು. ಕೈಯನ್ನು ಅಂಗೈ ಹೊರಗಿರುವಂತೆ ಚಾಚಿ ಹೆಬ್ಬೆರಳು ಮತ್ತು ನಡುಬೆರಳುಗಳು ಒಂದನ್ನೊಂದು ಸ್ಪರ್ಶಿಸಿದಾಗ, ಇದು ಅಮೇರಿಕನ್ ಕಿವುಡರ ಭಾಷೆಯ ಅಕ್ಷರಮಾಲೆಯಲ್ಲಿ d ಅಕ್ಷರವನ್ನು ಚಿತ್ರಿಸುತ್ತದೆ. ಬೆರಳಿಂದ ತೋರಿಸುವುದುಸಂಪಾದಿಸಿ ತೋರುಬೆರಳಿನಿಂದ ತೋರಿಸುವುದನ್ನು ಒಂದು ವಸ್ತು ಅಥವಾ ವ್ಯಕ್ತಿಯನ್ನು ಸೂಚಿಸಲು ಬಳಸಬಹುದು.[೧] ಸುಮಾರು ಒಂದು ವರ್ಷ ವಯಸ್ಸಿಗೆ, ಆಸಕ್ತಿ, ಆಸೆ, ಮಾಹಿತಿ ಸೇರಿದಂತೆ, ತುಲನಾತ್ಮಕವಾಗಿ ಸಂಕೀರ್ಣವಾದ ಯೋಚನೆಗಳನ್ನು ಹಂಚಿಕೊಳ್ಳಲು ಶಿಶುಗಳು ಬೆರಳಿಟ್ಟು ತೋರಿಸುವುದನ್ನು ಪ್ರಾರಂಭಿಸುತ್ತವೆ. ಉಲ್ಲೇಖಗಳುಸಂಪಾದಿಸಿ ↑ Gary Imai. "Gestures: Body Language and Nonverbal Communication" (PDF). Archived from the original (PDF) on March 31, 2010. Retrieved 12 November 2009.
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ದಾವಣಗೆರೆ: ಕಷ್ಟದಲ್ಲಿದ್ದ ಮಹಿಳೆಗೆ ಸಾಲ ನೀಡಿದ್ದ ವೃದ್ಧರೋರ್ವರು ಸಾಲ ವಾಪಸ್ ಕೇಳಿದಾಗ ಅವರನ್ನು ಪ್ರಜ್ಞೆ ತಪ್ಪಿಸಿ ನಗ್ನ ಮಾಡಿ ತನ್ನೊಂದಿಗೆ ಮಲಗಿಸಿ ಫೋಟೋ ತೆಗೆಸಿಕೊಂಡು ಹನಿಟ್ರ್ಯಾಪ್‍ಗೆ ಯತ್ನಿಸಿ 15 ಲಕ್ಷ ರೂ.ಗೆ ಬೇಡಿಕೆ ಇಟ್ಟ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ ಚಿದಾನಂದಪ್ಪ(79) ಹನಿಟ್ರ್ಯಾಪ್‍ಗೆ ಬಲಿಯಾದ ವೃದ್ಧ. ಸರಸ್ವತಿ ನಗರ ನಿವಾಸಿ ಯಶೋಧಾ(32) ಹನಿಟ್ರ್ಯಾಪ್ ಗೆ ಯತ್ನಿಸಿದ ಮಹಿಳೆ. ಯಶೋಧಾಗೆ ವೃದ್ಧ ಚಿದಾನಂದಪ್ಪರ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ. ಬಳಿಕ ಯಶೋಧಾ ಆಗಾಗ ನೆಪವೊಡ್ಡಿ ಅಲ್ಪ ಸ್ವಲ್ಪ ಎಂದು ಬರೋಬ್ಬರಿ 86 ಸಾವಿರ ರೂ. ಸಾಲ ಪಡೆದಿದ್ದಾಳೆ. ಕೆಲಸದಿಂದ ನಿವೃತ್ತರಾಗಿರುವ ಚಿದಾನಂದಪ್ಪ ತಾನು ನೀಡಿದ್ದ ಹಣ ನೀಡಿರುವ ಹಣ ಮರಳಿಸುವಂತೆ ಕೇಳಿದ್ದಾರೆ. ಆದರೆ ಯಶೋಧಾ ಹಣ ವಾಪಸ್ ಮಾಡಿರಲಿಲ್ಲ. ಒಂದು ದಿನ ಚಿದಾನಂದಪ್ಪರನ್ನು ಮನೆಗೆ ಕರೆದ ಯಶೋಧಾ ಜ್ಯೂಸ್ ನಲ್ಲಿ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿ ಕೊಟ್ಟಿದ್ದಾಳೆ. ಅದನ್ನು ಕುಡಿದ ಕೆಲ ಹೊತ್ತಿನಲ್ಲಿಯೇ ವೃದ್ಧ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಎಚ್ಚರವಾದ ಬಳಿಕ ಚಿದಾನಂದಪ್ಪ ಮೈ ಮೇಲೆ ಬಟ್ಟೆ ಇರಲಿಲ್ಲ. ಭಯಗೊಂಡ ಅವರು ಬಟ್ಟೆ ಧರಿಸಿ ಮನೆಗೆ ಬಂದಿದ್ದಾರೆ. ಈ ಘಟನೆ ನಡೆದು ಎರಡು ದಿನಕ್ಕೆ ಹಣಕ್ಕಾಗಿ ಮತ್ತೆ ಚಿದಾನಂದಪ್ಪ ಫೋನ್ ಮಾಡಿದ್ದಾರೆ. ಆಗ ನೀನು ನನ್ನೊಂದಿಗೆ ಮಲಗಿರುವೆ. ನನ್ನ ಬಳಿ ವೀಡಿಯೋ ಇದೆ. 15 ಲಕ್ಷ ರೂ. ಕೊಡು. ಇಲ್ಲದಿದ್ದಲ್ಲಿ ನಿನ್ನ ಪತ್ನಿ ಹಾಗೂ ಮಕ್ಕಳಿಗೆ ವೀಡಿಯೋ ತೋರಿಸುವೆ ಎಂದಿದ್ದಾಳೆ. ಹೆದರಿ ಈ ವಿಚಾರ ಪರಿಚಯದವರ ಬಳಿ ಚಿದಾನಂದಪ್ಪ ಹೇಳಿಕೊಂಡಿದ್ದಾರೆ. ಚಿದಾನಂದಪ್ಪ 7 ರಿಂದ 8 ಲಕ್ಷ ರೂ. ಮಾತನಾಡಿ ಡೀಲ್ ಮುಗಿಸಲು ಮುಂದಾಗಿದ್ದಾರೆ. ಆದರೆ ಯಶೋಧಾ ಮಾತ್ರ 15 ಲಕ್ಷ ರೂ. ಬೇಕೆಂದು ಪಟ್ಟು ಹಿಡಿದಿದ್ದಾಳೆ. ಇದೇ ವೇಳೆ ಚಿದಾನಂದಪ್ಪರ ವಾಟ್ಸ್ಆ್ಯಪ್‍ಗೆ ಒಂದು ನಗ್ನವಾದ ಫೋಟೋ ಅವಳ ಮುಖ ಕಾಣದ ಹಾಗೆ ಮಾಡಿ ಕಳುಹಿಸಿದ್ದಾಳೆ. ಪರಿಸ್ಥಿತಿ ಗಂಭೀರತೆಯನ್ನು ಅರಿತು ಚಿದಾನಂದಪ್ಪ ತನ್ನ ಪುತ್ರನಿಗೆ ಈ ವಿಚಾರ ತಿಳಿಸಿದ್ದಾರೆ. ಆ ಬಳಿಕ ಪೊಲೀಸ್ ದೂರು ದಾಖಲಿಸಲಾಗಿದೆ. ಈ ಬಗ್ಗೆ ಕೆಟಿಜೆನಗರ ಠಾಣೆಯ ಪೊಲೀಸರು ಯಶೋಧಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದ್ದಕ್ಕಿದ್ದಂತೆ ಹುಡುಗಿಯೊಬ್ಬಳು ಗತ ಜನ್ಮಕ್ಕೆ ಹೋಗುತ್ತಾಳೆ, ಕಬ್ಬಿಣದ ಮೊಳೆಯ ಮಂಚದ ಮೇಲೆ ಮಲಗುತ್ತಾರೆ. ತಲೆಯ ಮೇಲೆ ಒಂದಲ್ಲ ನಾಲ್ಕಾರು ತೆಂಗಿನ ಕಾಯಿಗಳನ್ನು ಒಂದರ ಹಿಂದೊಂದರಂತೆ ಒಡೆಯಲಾಗುತ್ತದೆ, ತೆಂಗಿನ ಕಾಯಿ ಜುಟ್ಟಿಗೆ ನೀರು ಬಿದ್ದಾಕ್ಷಣ ಬೆಂಕಿ ಹೊರ ಹೊಮ್ಮುತ್ತೆ, ಕುದಿಯುವ ಎಣ್ಣೆಗೆ ಕೈ ಹಾಕಿದರೆ ಕೈ ಸುಡಲ್ಲ, ತಲೆಗೆ ಹಿಗ್ಗಾಮುಗ್ಗಾ ಚಾಕು ಹಾಕಿದರೂ ವ್ಯಕ್ತಿಗೆ ಏನೂ ಆಗಲ್ಲ…. ನಿಜ ಇದೆಲ್ಲಾ ಕುಂದಾಪುರದಲ್ಲಿ ನಡೆದೇ ಹೋಯ್ತು. ಸ್ಥಳೀಯರೆ ಇಂಥಹ ಪವಾಡಗಳಿಗೆ ವಸ್ತುವಾದರು. ಸ್ವತಃ ಅನುಭವಿಸಿದರು. ಹಣ ಹಾಕಿದರೆ ಹೂ ಬರುವುದು, ತಲೆ ಮೇಲೆ ಕರ್ಪೂರ ಉರಿವುದು ಹೀಗೆ ಹತ್ತಾರು ಪವಾಡಗಳು ಕುಂದಾಪುರದ ಜನರ ಮುಂದೆಯೇ ಸಾಕ್ಷಾತ್ಕಾರವಾಯಿತು. ಮಾಟ, ಮಂತ್ರ ,ವಾಮಾಚಾರ ಅಂತ ಇರುವ ಜನರಿಗೆ ವೈಚಾರಿಕತೆ ಬಿತ್ತುವಲ್ಲಿ ಇದನ್ನು ಬಿತ್ತರ ಪಡಿಸಿದ್ದು ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್. ಸಮುದಾಯ ಕುಂದಾಪುರ ಇತ್ತಿಚೆಗೆ ಇಲ್ಲಿನ ಗಾಂಧಿ ಪಾರ್ಕ್‍ನ ಸಮುದಾಯ ಭವನದಲ್ಲಿ ಡಾ.ನರೇಂದ್ರ ದಾಬೊಲ್ಕರ್‍ಗೆ ಶೃದ್ಧಾಂಜಲಿಯಾಗಿ ಹಮ್ಮಿಕೊಂಡ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ್ ಪವಾಡಗಳ ಬಯಲು ಮಾಡಿ ಜನರನ್ನು ಮಂತ್ರ ಮುಗ್ದರನ್ನಾಗಿಸಿದರು. ‘ಪವಾಡದ ಹೆಸರಲ್ಲಿ ಅಮಾಯಕ ಜನರನ್ನು ವಂಚಿಸುವ ಡೋಂಗಿ ಪವಾಡ ಪುರುಷರೇ ಈ ದೇಶದ ಭಯೋತ್ಪಾದರು. ಭಯವನ್ನು ಉಂಟು ಮಾಡಿ, ಲಕ್ಷಗಟ್ಟಲೇ ದೋಚುವ ಇಂಥಹ ವಾಮಾಚಾರಿಗಳಿಂದ ಸಮಾಜ ಇನ್ನೂ ಹಿಂದಕ್ಕೆ ಹೋಗುತ್ತಿದೆ. ಡೋಂಗಿ ಪವಾಡಗಳನ್ನು ಇವತ್ತಿನ ವಿಜ್ಞಾನ ಹಾಗೂ ಮನಸ್ಸಿನ ದೌರ್ಬಲ್ಯಗಳನ್ನು ಬಳಸಿಕೊಂಡು ವಂಚಿಸುವ ವಂಚಕರಿಂದ ನಾವು ದೂರ ಇರಬೇಕು. ಪವಾಡ ಎನ್ನುವುದು ಸುಳ್ಳು, ಪವಾಡವೇ ಮಾಡುವವರು ಇದ್ದರೆ ಈ ದೇಶದಲ್ಲಿ ವಿದ್ವಾಸಂಕ ಕೃತ್ಯಗಳನ್ನು ಉಂಟು ಮಾಡುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಿ’ ಎಂದು ಹುಲಿಕಲ್ ನಟರಾಜ್ ಬಹಿರಂಗ ಸವಾಲು ಹಾಕಿದರು. ಡಾ|ಭಾಸ್ಕರ ಮಯ್ಯ ಕಾರ್ಯಕ್ರಮದಲ್ಲಿ ಡಾ|ನರೇಂದ್ರ ದಾಬೊಲ್ಕರ್ ಬಗ್ಗೆ ಮಾತನಾಡಿದರು. ಜಾತಿ ಮುಕ್ತ ವೇದಿಕೆಯ ಹಯವದನ ಮೂಡುಸಗ್ರೆ ವೈಚಾರಿಕ ಜಾಗೃತಿಯ ಬಗ್ಗೆ ಮಾತನಾಡುತ್ತ, ಪವಾಡಗಳು ನಾಶವಾಗಬೇಕು, ವೈಚಾರಿಕತೆ ಬರಬೇಕು ಎನ್ನುವ ಎಡಪಂಥೀಯ ವಿಚಾರಧಾರೆಗಳು ಬಂಡವಾಳ ಶಾಹಿಗಳಿಗೆ ಅನುಕೂಲವಾಯಿತು. ಶೋಷಣೆ, ಬಡತನ, ನೋವುಗಳೇ ಮೂಢನಂಬಿಕೆಯ ಹಿನ್ನೆಲೆ ಶಕ್ತಿ. ಹಸಿವಿಲ್ಲದ ನಾಡು ಬೇಕು. ಶೋಷಣೆಗಳು ಅಳಿಯಬೇಕು. ಸಹಭಾತೃತ್ವ, ಸಮಾನತೆ, ಸ್ವಾತಂತ್ರ್ಯದ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಆದಾಗ ಪವಾಡಗಳೇ ಬೇಡವಾಗುತ್ತವೆ ಎಂದರು. ಸಮುದಾಯದ ಸಂಘಟನಾ ಕಾರ್ಯದರ್ಶಿ ಜಿ.ವಿ.ಕಾರಂತ ದಿ|ಮುಕುಂದನ್‍ಗೆ ನುಡಿ ನಮನ ಸಲ್ಲಿಸಿದರು. ಸಮುದಾಯದ ಅಧ್ಯಕ್ಷ ಉದಯ ಗಾಂವ್ಕರ್ ಸ್ವಾಗತಿಸಿದರು. ಸದಾನಂದ ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಜನಾರ್ದನ್, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಚಂದ್ರಶೇಖರ, ರಾಮನಗರ ಜಿಲ್ಲಾ ಕಸಾಪ ಅಧ್ಯಕ್ಷ ನಾಗೇಶ, ಲಯನ್ಸ್ ಮಣಿಪಾಲ ಅಧ್ಯಕ್ಷ ನಾಗರಾಜ್, ಹಿರಿಯಡಕ ಲಯನ್ಸ್ ಅಧ್ಯಕ್ಷ ಜಯೇಂದ್ರ, ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೀಯಾನ್ ಮೊದಲಾದ ಗಣ್ಯರು ಹಾಜರಿದ್ದರು. ಡಾ.ನರೇಂದ್ರ ದಾಬೊಲ್ಕರ್ ಸ್ಮರಣೆಯಲ್ಲಿ ಕುಂದಾಪುರಕ್ಕೊಂದು ವೈಚಾರಿಕತೆಯನ್ನು ಬಡಿದೆªಬ್ಬಿಸುವ ಕಾರ್ಯಕ್ರಮ ನೀಡಿದೆ ಎನ್ನುವುದರಲ್ಲಿ ಅತಿಶಯವಿಲ್ಲ. ಕುದಿಯುವ ಎಣ್ಣೆಗೆ ಕೈ ಹಾಕಿದರೆ ಎನೂ ಆಗಲ್ಲ! ನಿಜ. ಸ್ಟವ್ ಮೇಲೆ ಕೊತ ಕೊತನೆ ಕುದಿಯುವ ಎಣ್ಣೆಗೆ ಕೈಹಾಕಿದರೆ ಎನೂ ಆಗಲ್ಲ. ಜ್ಯೋತಿಷಿಗಳು, ಪವಾಡ ಪುರುಷರು ಕುದಿಯುವ ಎಣ್ಣೆಯಿಂದ ವಡೆ, ಬೋಂಡಾಗಳನ್ನು ತಗೆದಾಗ ವಿಸ್ಮಯ ಎಂದುಕೊಳ್ಳುವ ಜನರ ಮುಂದೆ ನಾವು ಕೂಡಾ ಪವಾಡ ಮಾಡಬಹುದು ಎನ್ನುವುದನ್ನು ನಟರಾಜ್ ಪ್ರಾತ್ಯಕ್ಷಿಕೆಯಾಗಿ ತೋರಿಸಿದರು. ಪ್ರೇಕ್ಷಕರಿಂದಲೇ ಕುದಿಯುವ ಎಣ್ಣೆಗೆ ಕೈ ಹಾಕಿಸಿ, ಯಾವುದೇ ಸುಟ್ಟ ಅನುಭವವಾಗದಿರುವುದನ್ನು ದೃಢ ಪಡಿಸಿದರು. ಇದ್ಯಾಗೆ ಸಾಧ್ಯ? ಅದಕ್ಕೂ ಉತ್ತರ ಹುಲಿಕಲ್ ಬಳಿ ಇದೆ. ಅದೇನಂತೀರಾ? ತಣ್ಣನೆಯ ಎಣ್ಣೆಗೆ ನಿಂಬೆಯ ರಸ ಹಾಕಿ, ಆ ದ್ರಾವಣದಲ್ಲಿ ಕೈಯನ್ನು ಅದ್ದಿದಾಗ ನಿಂಬೆಯಲ್ಲಿನ ಸಿಟ್ರಿಕ್ ಆಮ್ಲ ತನ್ನ ಪ್ರಭಾವ ತೋರಿಸುತ್ತದೆ. ಆಗ 3-4ಬಾರಿ ಕೈಯನ್ನು ಕುದಿಯುವ ಎಣ್ಣೆಗೆ ಅದ್ದಿದರೂ ಎನೂ ಆಗುದಿಲ್ಲ. ಕಾಯಿ ತಿರುಗಿದಾಗ ನೀರು ಬರಲ್ಲ…, ತೆಂಗಿನ ಕಾಯಿಯನ್ನು ಅಂಗೈಯಲ್ಲಿಟ್ಟುಕೊಂಡು, ಅದು ತಿರುಗಿದರೆ, ನೇರ ನಿಂತರೆ ಆ ಸ್ಥಳದಲ್ಲಿ ನೀರು ಬರುತ್ತದೆ ಎನ್ನುವುದು ಶುದ್ಧ ಸುಳ್ಳು. ಇಂಥಹ ಕಪಟಿಗರು, ಅಂಗೈಯಲ್ಲಿಯೇ ಕಾಯಿಯನ್ನು ಚಮತ್ಕಾರಿಕವಾಗಿ ನಿಧಾನವಾಗಿ ನೇರಾ ಸ್ಥಿತಿಗೆ ತರುತ್ತಾರೆ. ಬೆರಳನ್ನು ನಿಧಾನವಾಗಿ ಮಡಚುತ್ತಾ, ಜನರನ್ನು ಕುರಿಗಳನ್ನಾಗಿ ಮಾಡುತ್ತಾರೆ ಎನ್ನುವುದಕ್ಕೆ ಜಲ ಪರೀಕ್ಷೆ ಪ್ರಯೋಗ ಉದಾಹರಣೆ. ಹೀಗೆಯೇ ವಿಜ್ಞಾನ, ತಾಂತ್ರಿಕ ಕೌಶಲ್ಯವನ್ನು ಬಳಸಿಕೊಳ್ಳುವ ಡೋಂಗಿ ಪವಾಡ ಪುರುಷರು ಯಾವ ರೀತಿ ಜನರನ್ನು ವಂಚಿಸುತ್ತಾರೆ ಎನ್ನುವುದನ್ನು ಮಾರ್ಮಿಕವಾಗಿ ವಿವರಿಸಿದರು. ನಡೆದೇ ಹೋಯ್ತು ಜನ್ಮಾಂತರ ಪ್ರಯೋಗ ದುರ್ಬಲ ಮನಸ್ಸಿನ ಮೇಲೆ ದುಷ್ಪರಿಣಾಮವನ್ನುಂಟು ಮಾಡಿ, ಮನಸ್ಸಿನ ನಿಯಂತ್ರಣವನ್ನು ತನ್ನ ಸುಪರ್ದಿಗೆ ತಗೆದುಕೊಂಡು ಜನರನ್ನು ವಂಚಿಸುವವ ಜಾಲವೇ ನಡೆಯುತ್ತಿದ್ದು, ಜನ್ಮಾಂತರ ಬಗ್ಗೆ ರಹಸ್ಯವನ್ನು ಬಯಲು ಮಾಡಿದ್ದು ಹೀಗೆ. ಜನ್ಮಾಂತರ ಕುತೂಹಲಕ್ಕೆ ಧೈರ್ಯದಿಂದ ಬಂದ ಯುವತಿಯನ್ನು ನಿಧಾನವಾಗಿ ಒಂದೊಂದೇ ಅಂಗವನ್ನು ತನ್ನ ನಿಯಂತ್ರಣಕ್ಕೆ ತಗೆದುಕೊಳ್ಳುತ್ತ ಹೋದ ನಟರಾಜ್, ಕೆಲವೇ ನಿಮಿಷದಲ್ಲಿ ಹುಡುಗಿಯನ್ನು ಇನ್ನೊಂದು ಜನ್ಮಕ್ಕೆ ಕರೆದೊಯ್ದು, ಮೊಳೆಯ ಮಂಚದ ಮೇಲೆ ಮಲಗಿಸಿದರು. ಇಡೀ ಸಭಾಂಗಣವೇ ಸ್ತಬ್ದವಾಗಿತ್ತು. ಎನಾಗುತ್ತದೋ ಎನ್ನುವ ದಿಗಿಲು, ಆತಂಕ, ಹುಡುಗಿಯ ಪೋಷಕರ ಮುಖದಲ್ಲಿ ಭಯದ ಗೆರೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಮನುಷ್ಯ ಒಳ ಮನಸ್ಸು, ಹೊರ ಮನಸ್ಸುಗಳನ್ನು ಪ್ರಾತ್ಯಕ್ಷಿಕೆಯಾಗಿ ವಿವರಿಸುತ್ತ, ಜನ್ಮಾಂತರದ ರಹಶ್ಯ ತಿಳಿಯುವುದು ದೊಡ್ಡ ಸುಳ್ಳು. ಮನಸ್ಸು ಮೆಸ್ಪರಿಜಮ್ ಹಂತಕ್ಕೆ ತಲುಪಿದಾಗ, ನಾವೇ ಕಲ್ಪಿಸಿಕೊಂಡ ಕಥೆಯನ್ನು ವ್ಯಕ್ತಿಯ ಮುಂದಿಡುತ್ತೇವೆ. ಉದಾ: ನೀನು ಸಣ್ಣ ಮಗುವಾಗಿದ್ದೆ, ಆಗ ಎನು ಮಾಡುತ್ತಿದ್ದೇ? ಎಂದಾಗ ಜನ್ಮಾಂತರಕ್ಕೆ ಒಳಗಾದ ವ್ಯಕ್ತಿ ಹಾಲು ಕುಡಿಯುತ್ತಿದ್ದೆ ಎನ್ನುವಂತಹ ಡೈಲಾಗ್‍ಗಳನ್ನು ಹೇಳಿದಾಗ, ಅದಕ್ಕೆ ಬಿಲ್ಡಪ್ ಕೊಡುತ್ತಾ ಹೋಗುತ್ತಾನೆ. ಇದೊಂದು ದೊಡ್ಡ ಡೋಂಗಿ ಪ್ರಕ್ರಿಯೆ. ಮನಸ್ಸಿನ ನಿಯಂತ್ರಣವನ್ನು ತನ್ನ ಹತೋಟಿಗೆ ತಗೆದುಕೊಂಡು ವಂಚಿಸುವ ದೊಡ್ಡ ವಂಚನೆಯೇ ಜನ್ಮಾಂತರ ಎನ್ನುವುದನ್ನು ತೋರಿಸಿಕೊಟ್ಟರು. ತಲೆ ಮೇಲೆ ಒಡೆಯಿತು ಕಾಯಿ ಸರಣಿ ತಲೆ ಮೇಲೆ ಕರ್ಪೂರ ಉರಿಸುವುದು, ಜಾಲಿ ಮುಳ್ಳಿನ ಮೇಲೆ ಕುಳಿತುಕೊಳ್ಳುವುದು, ಹಣ ಹಾಕಿ ಹೂ ಹೊರ ತರುವುದು ಮೊದಲಾದ ಚಮತ್ಕಾರಿಕ ಪವಾಡಗಳನ್ನು ಮಾಡಿ ತೋರಿಸಿದ ನಟರಾಜ್, ಮುಂದೊಂದು ಪವಾಡ ಬಯಲಿಗೆ ಕರೆದಿದ್ದು ಪಡುಕೋಣೆಯ ದೀಪಕ್ ಅವರನ್ನು. ಕುರ್ಚಿಯ ಮೇಲೆ ಕುಳಿಸಿ, ತಲೆಯ ಮೇಲೆ ಸಣ್ಣ ಕಲ್ಲನ್ನು ಇಟ್ಟರು. ಕೆಲವಷ್ಟು ಸಮಯ ಅವರ ಗಮನ ಬೇರೆಡೆಗೆ ಸಳೆದು, ನಡುವೆ ಇದ್ದಕ್ಕಿದ್ದಂತೆ ಟಪ ಟಪ ಅಂತ ತಲೆ ಮೇಲೆ ಒಂದರ ಹಿಂದೊಂದರಂತೆ ತೆಂಗಿನ ಕಾಯಿ ಒಡೆದೆ ಬಿಟ್ಟರು. ಎಲ್ಲರಿಗೂ ಅಚ್ಛರಿ, ಆಶ್ಚರ್ಯ. ಕಾಯಿ ಒಡೆದು ನೀರು ಸುರಿಯುತ್ತಿದೆ. ತಲೆಗೆ…? ಏನೂ ಆಗಿಲ್ಲ. ಹೇಗೆ ಸಾಧ್ಯ.ಕಾಯಿ ಒಡೆಯುವಾಗ ಕಾಯಿ ಜುಟ್ಟನ್ನು ಮಿ.ಮಿ.ಅಂತರದಲ್ಲಿ ಹಿಡಿದಿಡುತ್ತಾನೆ ಎನ್ನುವುದು ವಾಸ್ತಾವಂಶ.
ಭಾರತೀಯ ನಾಗರೀಕರು ಯಾರಾದರೂ ಉಕ್ರೇನ್‌ನಲ್ಲಿದ್ದರೆ ಒಂದು ಕ್ಷಣವೂ ತಡ ಮಾಡದೇ ಹೊರಡಲು ಸೂಚನೆ ನೀಡಲಾಗಿದೆ. ಭಾರತೀಯ ರಾಯಭಾರ ಕಚೇರಿ ಈ ಮಹತ್ವದ ವಾರ್ನಿಂಗ್ ನೀಡಿದೆ. ಇದಕ್ಕೆ ಕಾರಣ ರಷ್ಯಾ ಅತೀ ದೊಡ್ಡ ದಾಳಿಗೆ ಸಜ್ಜಾಗುತ್ತಿದ್ದು, ಸಂಪೂರ್ಣ ಉಕ್ರೇನ್ ಕೈವಶಕ್ಕೆ ಮುಂದಾಗಿದೆ. Suvarna News First Published Oct 25, 2022, 10:00 PM IST ನವದೆಹಲಿ(ಅ.25); ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಹತ್ವದ ವಾರ್ನಿಂಗ್ ನೀಡಿದೆ. ಉಕ್ರೇನ್‌ನಲ್ಲಿರುವ ಭಾರತೀಯ ನಾಗರೀಕರು ತಕ್ಷಣವೇ ಉಕ್ರೇನ್ ಬಿಟ್ಟು ಹೊರಡಲು ಸೂಚನೆ ನೀಡಿದೆ. ಇದೀಗ ರಷ್ಯಾ ಮತ್ತೊಂದು ಸುತ್ತಿನ ದಾಳಿಗೆ ಮುಂದಾಗಿದೆ. ಈ ಬಾರಿ ಅತೀ ದೊಡ್ಡ ದಾಳಿ ಸಂಘಟಿಸುತ್ತಿರುವ ರಷ್ಯಾ, ಉಕ್ರೇನ್ ಬಹುತೇಕ ಭಾಗ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಅಕ್ಟೋಬರ್ 19 ರಂದು ಇದೇ ರೀತಿ ವಾರ್ನಿಂಗ್ ನೀಡಲಾಗಿತ್ತು. ಇದರಿಂದ ಬಹುತೇಕ ಭಾರತೀಯರು ಉಕ್ರೇನ್‌ನಿಂದ ಹತ್ತಿರದ ದೇಶಕ್ಕೆ, ಕೆಲವರು ಭಾರತಕ್ಕೆ ಮರಳಿದ್ದರು. ಭಾರತ ಸೂಚನೆ ಬಳಿಕ ರಷ್ಯಾ ಕೀವ್ ಸೇರಿದಂತೆ ಹಲವು ನಗರಗಳ ಮೇಲೆ ದಾಳಿ ನಡೆಸಿತ್ತು. ಇದೀಗ ಮತ್ತೆ ವಾರ್ನಿಂಗ್ ನೀಡಿದೆ. ಹೀಗಾಗಿ ಈ ಬಾರಿ ರಷ್ಯಾ ಅತೀ ದೊಡ್ಡ ದಾಳಿಗೆ ಸಜ್ಜಾಗಿರುವ ಸಾಧ್ಯತೆ ಇದೆ. ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಯಾವುದೇ ನೆರವು ಬೇಕಿದ್ದಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಉಕ್ರೇನ್‌ನಿಂದ ತೆರಳಲು ಎಲ್ಲಾ ನೆರವು ನೀಡಲಾಗುವುದು ಎಂದು ರಾಯಭಾರ ಕಚೇರಿ ಹೇಳಿದೆ. ಉಕ್ರೇನ್ ಕೂಡ ಪ್ರತಿದಾಳಿಗೆ ಸಜ್ಜಾಗುತ್ತಿದೆ. ಹೀಗಾಗಿ ಮತ್ತೊಂದು ಭೀಕರ ಯುದ್ಧಕ್ಕೆ ಉಕ್ರೇನ್ ಸಾಕ್ಷಿಯಾಗುವ ಸಾಧ್ಯತೆಗಳು ದಟ್ಟವಾಗಿದೆ. Ukraine ಮೇಲೆ ಆತ್ಮಾಹುತಿ ಡ್ರೋನ್‌ ದಾಳಿ ಮಾಡಿದ ರಷ್ಯಾ: 8 ಮಂದಿ ಬಲಿ ಉಕ್ರೇನ್‌ ದಾಳಿ ತೀವ್ರ: ರಷ್ಯಾದಿಂದ ಖೇರ್ಸನ್‌ ನಿವಾಸಿಗಳ ಸ್ಥಳಾಂತರ ಇತ್ತೀಚೆಗಷ್ಟೇ ತನ್ನ ತೆಕ್ಕೆಗೆ ಪಡೆದಿದ್ದ ಉಕ್ರೇನ್‌ನ ಖೇರ್ಸನ್‌ ಪ್ರಾಂತ್ಯದ ಮೇಲೆ ಉಕ್ರೇನ್‌ನ ಸೇನೆ ದಾಳಿ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಅಲ್ಲಿಯ ಜನರನ್ನು ತೆರವುಗೊಳಿಸಲು ರಷ್ಯಾ ಮುಂದಾಗಿದೆ. ತೆರವುಗೊಳ್ಳಲು ಆಸಕ್ತಿ ಹೊಂದಿರುವವರನ್ನು ಉಚಿತವಾಗಿ ರಷ್ಯಾಕ್ಕೆ ತೆರವುಗೊಳಿಸಲಾಗುವುದು ಎಂದು ರಷ್ಯಾ ಸೇನೆ ಹೇಳಿದೆ. ಉಕ್ರೇನ್‌ಗೆ ಸೇರಿದ 4 ಪ್ರಾಂತ್ಯಗಳನ್ನು ರಷ್ಯಾ ಇತ್ತೀಚೆಗೆ ಅಧಿಕೃತವಾಗಿ ತನ್ನ ವಶಕ್ಕೆ ಪಡೆದಿತ್ತು. ಆದರೆ ಇದೀಗ ಈ ಪ್ರಾಂತ್ಯದಲ್ಲೇ ಉಕ್ರೇನ್‌ ಭಾರೀ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಹಿನ್ನಡೆ ಅನುಭವಿಸಿದೆ. ರಷ್ಯಾ ತಂಟೆಗೆ ನ್ಯಾಟೋ ಬಂದರೆ ಮಹಾವಿನಾಶ: ಪುಟಿನ್‌ ಎಚ್ಚರಿಕೆ ‘ಉಕ್ರೇನ್‌ ಮೇಲೆ ಯುದ್ಧ ಸಾರಿರುವ ತಮ್ಮ ಸೇನೆಯ ಜತೆ ನ್ಯಾಟೋ ಪಡೆಗಳು ನೇರ ಸಂಘರ್ಷಕ್ಕೆ ಇಳಿದರೆ ಅದು ಜಾಗತಿಕ ಮಹಾವಿನಾಶಕ್ಕೆ ಎಡೆ ಮಾಡಿಕೊಡಲಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಎಚ್ಚರಿಕೆ ನೀಡಿದ್ದಾರೆ. ಕಜಕ್‌ಸ್ತಾನದ ರಾಜಧಾನಿ ಆಸ್ತಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಟೋ ಪಡೆಗಳು ರಷ್ಯಾ ಸೇನೆಯ ಜತೆ ನೇರ ಸಂಪರ್ಕ, ನೇರ ಸಂಘರ್ಷಕ್ಕೆ ಬರುವುದು ಅತ್ಯಂತ ಅಪಾಯಕಾರಿ ಕ್ರಮ. ಇದು ಜಾಗತಿಕ ಸರ್ವನಾಶಕ್ಕೆ ದಾರಿ ಮಾಡಿಕೊಡಬಲ್ಲದು. ಯಾರು ಈ ಬಗ್ಗೆ ಬುದ್ಧಿವಂತಿಕೆಯಿಂದ ಮಾತನಾಡುತ್ತಿದ್ದಾರೋ ಆ ಹೆಜ್ಜೆ ತುಳಿಯದಿರುವುದೇ ಒಳಿತು’ ಎಂದು ಹೇಳಿದರು. Russia - Ukraine War: ರಷ್ಯಾ ಭಯೋತ್ಪಾದಕ ದೇಶ ಎಂದು ವಿಶ್ವ ಸಂಸ್ಥೆಯಲ್ಲಿ ಖಂಡಿಸಿದ ಉಕ್ರೇನ್‌ ಇತ್ತೀಚೆಗೆ ಉಕ್ರೇನಿನ 40 ನಗರಗಳ ಮೇಲೆ ರಷ್ಯಾದ ಕ್ಷಿಪಣಿಗಳು ದಾಳಿ ನಡೆಸಿವೆ. ಇದೇ ವೇಳೆ ಉಕ್ರೇನ್‌ ವಾಯುಪಡೆ ಕೂಡಾ ರಷ್ಯಾದ 25 ಕ್ಷಿಪಣಿಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿತ್ತು. ಕೀವ್‌ ವಸತಿ ಪ್ರದೇಶದ ಮೇಲೆ ರಷ್ಯಾ ಇರಾನ್‌ ನಿರ್ಮಿತ ಕಾಮಿಕೇಜ್‌ ಡ್ರೋನ್‌ (ಸ್ಫೋಟಕ ಡ್ರೋನ್‌) ಬಳಸಿ ದಾಳಿ ನಡೆಸಿದೆ. ಕ್ರಿಮಿಯಾ ಸೇತುವೆ ಧ್ವಂಸಗೊಂಡಿದ್ದಕ್ಕೆ ಪ್ರತೀಕಾರವಾಗಿ ರಷ್ಯಾ ಕಳೆದ 4 ದಿನಗಳಿಂದ ಉಕ್ರೇನಿನ ನಗರಗಳ ಮೇಲೆ ಸತತ ಕ್ಷಿಪಣಿ ಬಾಂಬ್‌ ಮಳೆಯನ್ನು ಮುಂದುವರೆಸಿದೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಕೀವ್‌ನ ಪ್ರಮುಖ ಮೂಲಭೂತ ಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಕೀವ್‌ ಗವರ್ನರ್‌ ಓಲೆಕ್ಸಿ ಕುಲೇಬಾ ಹೇಳಿದ್ದಾರೆ.
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
Kannada News » National » Jammu And Kashmi: Gunfight between terrorists and security forces in Baramulla, Two terrorist killed Jammu And Kashmi: ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ, ಇಬ್ಬರು ಭಯೋತ್ಪಾದಕರ ಹತ್ಯೆ ಬಾರಾಮುಲ್ಲಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯಿತು. ಬಾರಾಮುಲ್ಲಾದ ಯಡಿಪೋರಾ, ಪಟ್ಟನ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ. ಕಾರ್ಯಾಚರಣೆಯಲ್ಲಿ ಕುಲ್ಗಾಮ್ ಜಿಲ್ಲೆಯ ಅವ್ಹೋಟು ಗ್ರಾಮದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. TV9kannada Web Team | Edited By: ಅಕ್ಷಯ್​ ಕುಮಾರ್​​ Sep 30, 2022 | 9:54 AM ಬಾರಾಮುಲ್ಲಾ: ಇಂದು ( ಶುಕ್ರವಾರ) ಮುಂಜಾನೆ ಬಾರಾಮುಲ್ಲಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯಿತು. ಬಾರಾಮುಲ್ಲಾದ ಯಡಿಪೋರಾ, ಪಟ್ಟನ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ. ಬಾರಾಮುಲ್ಲಾದ ಯಡಿಪೋರಾ, ಪಟ್ಟನ್ ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಚರಣೆ ಮಾಡುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು, ಶುಕ್ರವಾರ ಮುಂಜಾನೆ ಶೋಪಿಯಾನ್ ಜಿಲ್ಲೆಯ ಚಿತ್ರಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮತ್ತೊಂದು ಎನ್‌ಕೌಂಟರ್ ಪ್ರಾರಂಭವಾಯಿತು. ಮಂಗಳವಾರ ಮುಂಜಾನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜೊತೆಗೆ ಭಾರತೀಯ ಸೇನೆಯು ನಡೆಸಿದ ಕಾರ್ಯಾಚರಣೆಯಲ್ಲಿ ಕುಲ್ಗಾಮ್ ಜಿಲ್ಲೆಯ ಅವ್ಹೋಟು ಗ್ರಾಮದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್ ಸ್ಥಳದ ಶೋಧ ಕಾರ್ಯವನ್ನು ಆರಂಭಿಸಲಾಗಿದೆ, ಎರಡು ಎಕೆ ಸರಣಿ ರೈಫಲ್‌ಗಳು, ಗ್ರೆನೇಡ್‌ಗಳು ಮತ್ತು ಇತರ ಯುದ್ಧೋಚಿತ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಟಸ್ಥಗೊಂಡ ಭಯೋತ್ಪಾದಕರನ್ನು ಕುಲ್ಗಾಮ್‌ನ ಟಾಕಿಯಾದ ಮೊಹಮ್ಮದ್ ಶಫಿ ಗನಿ ಮತ್ತು ಮೊಹಮ್ಮದ್ ಆಸಿಫ್ ವಾನಿ ಎಂದು ಪೊಲೀಸರು ಗುರುತಿಸಿದ್ದಾರೆ. ಇಬ್ಬರೂ ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಸಂಘಟನೆಯ ಸದಸ್ಯರಾಗಿದ್ದರು. ಗ್ರಾಮದಲ್ಲಿ ಶಂಕಿತ ಮನೆಗಳ ಸಮೂಹದ ಸುತ್ತಲೂ ಸೇನೆಯು ತ್ವರಿತ ಆರಂಭಿಕ ಕಾರ್ಡನ್​ನ್ನು ಸ್ಥಾಪಿಸಿತು, ನಂತರ ಅದನ್ನು ಹೆಚ್ಚುವರಿ ಪಡೆಗಳಿಂದ ಬಲಪಡಿಸಲಾಯಿತು. ಶಂಕಿತ ಸ್ಥಳದಲ್ಲಿ ಭಯೋತ್ಪಾದಕರ ಇರುವುದನ್ನು ದೃಢಪಡಿಸಿದ ನಂತರ, ಕಾರ್ಡನ್‌ನಿಂದ ಸುರಕ್ಷಿತ ಸ್ಥಳಕ್ಕೆ ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಉದ್ದೇಶಿತ ಮನೆಯ ಹುಡುಕಾಟದ ಸಮಯದಲ್ಲಿ, ಭಯೋತ್ಪಾದಕರು ಕಾರ್ಡನ್​ನ್ನು ನಾಶಪಡಿಸಲು ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಪಡೆಗಳು ಪರಿಣಾಮಕಾರಿ ಗುಂಡಿನ ದಾಳಿಗೆ ಪ್ರತಿದಾಳಿ ನಡೆಸಿದರು, ಈ ಗುಂಡಿನ ದಾಳಿಯಲ್ಲಿ ಒಬ್ಬ ಭಯೋತ್ಪಾದಕನ್ನು ಹತ್ಯೆ ಮಾಡಲಾಗಿದೆ. ಗುಂಡಿನ ಚಕಮಕಿಯಲ್ಲಿ, ಒಬ್ಬ ಸೈನಿಕನಿಗೆ ಪಾದದಲ್ಲಿ ಸ್ಪ್ಲಿಂಟರ್ ಗಾಯವಾಗಿದೆ. ಸೈನಿಕನನ್ನು ಅವಂತಿಪುರದ 439 ಫೀಲ್ಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಭಯೋತ್ಪಾದಕರ ಗುಂಡಿನ ದಾಳಿಯಿಂದಾಗಿ, ಅಲ್ಲಿದ ಮನೆಗಳ ಸುತ್ತಮುತ್ತಲಿನ ಗ್ಯಾಸ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಸ್ಫೋಟಗಳಿಗೆ ನಡೆದಿದೆ. ಬೆಂಕಿ ನಂದಿಸಲು ನೀರಿನ ಬೌಸರ್‌ಗಳು ಮತ್ತು ಫೋಮ್ ಸ್ಪ್ರಿಂಕ್ಲರ್‌ಗಳ ಮೂಲಕ ಬೆಂಕಿಯನ್ನು ನಂದಿಸಲು ಸೈನ್ಯ ಮತ್ತು ಪೊಲೀಸರ ಪ್ರಯತ್ನಗಳು ಮಾಡಿದ್ದಾರೆ, ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ನಂತರ ಮತ್ತೆ ಗುಂಡಿನ ದಾಳಿ ನಡೆದು ಇನ್ನೊಬ್ಬ ಭಯೋತ್ಪಾದಕನನ್ನು ಕೂಡ ಹತ್ಯೆ ಮಾಡಲಾಗಿದೆ.
ವಿಶ್ವ ವಿದ್ಯಾಲಯ ಠಾಣೆ : ಶ್ರೀ ಅನೀಲ್ ತಂದೆ ಮಾಸಯ್ಯಾ ಜಂಬಗಿ ರವರು, ನಾನು ದತ್ತಾ ವೈನ ಶಾಪದಲ್ಲಿ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಆಗಾಗ ನಮ್ಮ ವೈನ ಶಾಪ ಮಾಲಿಕರ ಹಣ ರವಿ ತಂದೆ ದತ್ತು ಗುತ್ತೇದಾರ ಸಾ :ಗುಲಬರ್ಗಾ ರವರು ನನೆಗೆ ವೈನಶಾಪಗೆ ಬೇಕಾಗುವ ಮಧ್ಯವನ್ನು ತರಿಸುವ ಕುರಿತಂತೆ ಕಳುಹಿಸುತ್ತಿದ್ದರು. ಹಿಗಿದ್ದು ದಿನಾಂಕ 15-09-11 ರಂದು ಬೆಳಿಗ್ಗೆ 10-45 ಎ.ಎಮ ಸುಮಾರಿಗೆ 638800 ರೂಪಾಯಿಗಳನ್ನು ಐಡಿಬಿಐ ಬ್ಯಾಂಕಗೆ ಹಣ ಕಟ್ಟಲು ಗುಲಬರ್ಗಾಕ್ಕೆ ಮೋಟರ ಸೈಕಲ ಮೇಲೆ ಹೋರಟಿದ್ದು ಖಾಜಾಕೋಟನೂರ ದಾಟಿ ಕೆರೆಯ ದಾಟಿ ಒಂದು ಬ್ರೀಡ್ಜ ಮೇಲೆ ಹೋರಟಾಗ ಬ್ರಿಡ್ಜ ಬಾಜು ಮೂರು ಜನರು ಕುಳಿತಿದ್ದು ನಾನು ಅಂದಾಜು ಹತ್ತು ಫೀಟ ಮುಂದೆ ಹೋಗುವಾಗ ಅಲ್ಲಿ ರೋಡಿಗೆ ಎರಡು ಕಲ್ಲು ಮತ್ತು ಯಾವುದೂ ಗಿಡಗಳ ಕಂಟಿ ತಪ್ಪಲು ಅಡ್ಡಾ ಹಾಕಿದ್ದು ಅದನ್ನು ನೋಡಿ ನಾನು ಸಾವಕಾಶವಾಗಿ ದಾಟುತ್ತಿದ್ದಾಗ ಒಮ್ಮೆಲೆ ಮೂರು ಜನರು ಓಡಿ ಬಂದವರೆ ನಮಗೆ ಸೈಕಲ ಮೋಟಾರ ಮೇಲಿಂದ ದಬ್ಬಿ ಕೊಟ್ಟರು ಆಗ ನಾವು ಇಬ್ಬರು ಕೆಳಗೆ ಬಿದ್ದಾಗ ಆ ಮೂರು ಜನರು ಹೆಲ್ಮೇಟದಲ್ಲಿ ಇಟ್ಟಿದ್ದ ಹಣವುಳ್ಳ ಪ್ಲಾಸ್ಟಿಕ ಚೀಲ ಕೆಳಗೆ ಬಿದ್ದದ್ದು ತೆಗೆದುಕೊಂಡವರೆ ಅಲ್ಲಿಂದ ಖಾಜಾಕೋಟನೂರ ಕಡೆಗೆ ಸುಮಾರು 50 ಅಡಿ ಮೇಲೆ ಓಡಿ ಹೋಗಿ ಅವರು ನಿಲ್ಲಿಸಿದ್ದ ಸೈಕಲ ಮೊಟಾರ ತೆಗೆದುಕೊಂಡು ಮೂರು ಜನ ಖಾಜಾಕೋಟನೂರ ಕಡೆಗೆ ಹೋರಟು ಹೋದರು ಅವರಲ್ಲಿ ಇಬ್ಬರು ಮುಖಕ್ಕೆ ಕೆಂಪು ದಸ್ತಿ ಕಟ್ಟಿಕೊಂಡಿದ್ದು ಒಬ್ಬನು ಕರಿ ಟೋಪಿ ಇಟ್ಟುಕೊಂಡಿದ್ದು ಅವರು ಅಂದಾಜು ಸುಮಾರು 22 ರಿಂದ 25 ವಯಸ್ಸಿನವರು ಇರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Posted by Inspector General Of Police North Eastern Range Kalaburagi. at 8:11 PM No comments: Gulbarga District Reported Crimes ಹಲ್ಲೆ ಪ್ರಕರಣ : ಫರಹತಾಬಾದ :ಶ್ರೀ ಲಕ್ಷ್ಮಿನಾರಾಯಣ ತಂದೆ ರಾಮಚಂದ್ರ ಮೂರ್ತಿ ಇವರು ಮಾಚನಾಳ ತಾಂಡಾದ ಸೀಮಾಂತರದಲ್ಲಿ ಎಸ್.ಆರ್.ಕೆ ಕಂಪನಿಯ ಆವರಣದಲ್ಲಿ ಒಂದು ಡಿಜೇಲ್ ಬಂಕ ಹಾಕಿದ್ದು ದಿನಾಂಕ: 13-09-2011 ರಂದು ಸಾಯಂಕಾಲ ಮಾಚನಾಳ ತಾಂಡಾದ ನಿವಾಸಿಗಳಾದ 1.ಚಂದು ಪವಾರ ಲೈನಮಾನ 2.ಸುಭಾಷ 3.ಶಂಕರ, 4. ಬಾಬು ಈ ನಾಲ್ಕು ಜನರು ತಮ್ಮ ಗ್ರಾಮದ ಇತರೆ ಜನರೊಂದಿಗೆ ನಮ್ಮ ಕಂಪನಿಯೊಳಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಯಾಕೆ ಪ್ಯಾಕ್ಟರಿ ಹಾಕಿದ್ದೀರಿ ನಮಗೆ ಇದರಿಂದ ತೊಂದರೆಯಾಗುತ್ತಿದೆ ಅಂತಾ ಡಿಜೇಲ್ ಬಂಕ ಪಕ್ಕದ ಕೊಣೆಯಲ್ಲಿ ಅಳವಡಿಸಿದ ಟಿವಿಟಿ ಸ್ಟಾಟರ್ ಸ್ಟೇಪ್ಲೇಜರ್ ಗಳು ಕಿತ್ತಿ ಜಮೀನ ಮೇಲೆ ಬಿಸಾಡಿ ಡ್ಯಾಮೇಜ್ ಮಾಡಿದ್ದಲ್ಲದೆ ಕರೆಂಟ ವಾಯರ್ ಕೂಡಾ ಕಟ್ ಮಾಡಿದ್ದು ಇರುತ್ತದೆ. ಆಗ ಕ್ಯಾಂಪ ಮಾನ್ಯೇಜರ್ ಜೈನೋದ್ದೀನ ಬಂದು ಸದರಿಯವರಿಗೆ ಯಾಕೆ ಹೀಗೆ ಮಾಡುತ್ತಾ ಇದ್ದೀರಿ ಅಂತಾ ಕೇಳಿದಕ್ಕೆ ಏ ಸೂಳೆ ಮಗನೇ ಈ ಪ್ಯಾಕ್ಟರಿ ನೀವು ಬಂದ ಮಾಡಬೇಕು ಅಂತಾ ಬೈದು ಈ ಸುದ್ದಿ ಯಾರ ಮುಂದೆ ಹೇಳಿದರೆ ನಿಮ್ಮನ್ನು ಜೀವ ಸಹಿತಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ನಮಗೆ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣ : ಹೆಚ್ಚುವರಿ ಸಂಚಾರಿ ಠಾಣೆ :ಕು|| ಅಶ್ವಿನಿ ತಂದೆ ಅಶೋಕ ಕಾಂಬಳೆ ಸಾ:ಮಹಾಲಕ್ಷ್ಮೀ ಲೇ ಔಟ ಪೊಲೀಸ್ ವಸತಿ ಗೃಹ ಗುಲಬರ್ಗಾ ಇವರು ದಿನಾಂಕ: 14-09-2011 ರಂದು ಸಾಯಂಕಾಲ ಪಾಲಟೇಕ್ನಿಕ ಕಾಲೇಜದಿಂದ ಮನೆಗೆ ನಡೆದುಕೊಂಡು ಐವಾನ ಈ ಶಾಹಿ ರೋಡದಿಂದ ಸ್ಟಡಿಯಂ ರೋಡ ಕಡೆಗೆ ಮನೆಗೆ ಹೋಗುತ್ತಿರುವಾಗ ಚರ್ಚ ಕಂಪೌಂಡ ಗೊಡೆ ಹತ್ತಿರ ರೋಡಿನ ಮೇಲೆ ಎದುರಿನಿಂದ ಮೋ/ಸೈಕಲ್ ನಂ:ಕೆಎ 32 ಜೆ 6050 ನೆದ್ದರ ಚಾಲಕನು ಎದುರುನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ವಾಹನ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರುಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಸ್ವಿಕವಾಗಿ ಬೆಂಕಿ ತಗುಲಿ ಮಹಿಳೆ ಸಾವು : ರಾಘವೇಂದ್ರ ನಗರ ಠಾಣೆ :ವಡ್ಡರ ಗಲ್ಲಿ ಹತ್ತಿರ ಭಗತಸಿಂಗ್ ಚೌಕದಲ್ಲಿ ದಿನಾಂಕ 14-09-2011 ರಂದು ಮದ್ಯಾಹ್ನದ ಸಮಯದಲ್ಲಿ ಈರಮ್ಮ ಗಂಡ ಚಂದ್ರಶಾ ದಾಳಿಂಬ ವ|| 60, ಇವಳು ಮನೆಯಲ್ಲಿ ಚಹಾ ಮಾಡಲು, ಸ್ಟೂವ್ ಹಚ್ಚುತ್ತಿದ್ದಾಗ ಅದರ ಬೆಂಕಿ ಪಕ್ಕದಲ್ಲಿದ್ದ ಹಾಸಿಗೆಗೆ ಹತ್ತಿ ಅದರಿಂದ ಅಕಸ್ಮಿಕವಾಗಿ ಆಕೆಯ ಮೈಗೆ ಬೆಂಕಿ ತಗುಲಿ ಮ್ರತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವು ಪ್ರಕರಣ : ವಿಶ್ವವಿದ್ಯಾಲಯ ಠಾಣೆ :ಶ್ರೀ ಸಂತೋಷಕುಮಾರ ತಂದೆ ರಾಮಣ್ಣ ಕಣ್ಣಿ ಸಾ|| ಕಾಳಗಿ ತಾ|| ಚಿತ್ತಾಪೂರ ರವರು ದಿನಾಂಕ 06-09-2011 ರಂದು ಸಾಯಂಕಾಲ ಕಾಳಗಿಯಿಂದ ಗುಲಬರ್ಗಾಕ್ಕೆ ಬಸ್ಸಿನಲ್ಲಿ ಹೋರಟಿದ್ದು ಗುಲಬರ್ಗಾದ ಬಸ್ಸಿನಲ್ಲಿ ನನ್ನ ಪರ್ಸ ಕಳವು ಆಗಿರುತ್ತದೆ. ನನ್ನ ಪರ್ಸ ಯಾರೋ ಕಳ್ಳರೂ ಬಸ್ಸಿನಲ್ಲಿ ಕಳವು ಮಾಡಿದ್ದು, ನನ್ನ ಪರ್ಸನಲ್ಲಿ ಎರಡು ಸಾವಿರ ರೂ, ಮತ್ತು ಎಸ್.ಬಿ.ಐ. ಬ್ಯಾಂಕಿನ ಎ.ಟಿ.ಎಮ್ ಕಾರ್ಡ ಹಾಗೂ ಗುಪ್ತ ಸಂಖ್ಯೆ ಇರುವ ಕವರ ಮತ್ತು ಕಾಲೇಜಿನ ದಾಖಲೆಗಳು ಇದ್ದವು, ಆದರೆ ನನ್ನ ಎಸ್,ಬಿ,ಐ ಖಾತೆ ನಂ- 30851252071 ನೇದ್ದರಲ್ಲಿ 25.000 ರೂ ಇರುತ್ತವೆ, ನನ್ನ ಪರ್ಸ ಕಳೆದುಕೊಂಡು ಮಾರನೇ ದಿನ 11-00 ಗಂಟೆಗೆ ನಾನು ಕಾಳಗಿ ಎಸ್,ಬಿ,ಐ ಬ್ಯಾಂಕಿಗೆ ಹೋಗಿ ನನ್ನ ಖಾತೆ ಬಗ್ಗೆ ವಿಚಾರಿಸಿದಾಗ ದಿನಾಂಕ 07-09-2011 ರಂದು ಬೆಳಿಗ್ಗೆ 10-58 ನಿಮಿಷಕ್ಕೆ 20.000 ರೂ ಹಾಗೂ 11-00 ಗಂಟೆಗೆ 4.900 ರೂ ಗಳು ಗುಲಬರ್ಗಾದ ಮಕ್ಕಾ ಕಾಲೋನಿಯಲ್ಲಿರುವ ಎಸ್,ಬಿ,ಎಚ್ ಶಾಖೆಯ ಬ್ಯಾಂಕಿನ ಎ,ಟಿ,ಎಮ್ ದಿಂದ ಒಟ್ಟು 24.900 ರೂ ಗಳು ಯಾರೋ ಕಳ್ಳರೂ ನನಗೆ ಗೋತ್ತಿಲ್ಲದವರು ಹಣ ಡ್ರಾ ಮಾಡಿಕೊಂಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖರೆ ಅಂದ್ರ ಅಕಿ ಹೆಸರು ಶಿವಮ್ಮ. ಓಣ್ಯಾಗಿನ ಮಂದಿ ಮಾತ್ರ ಅಕಿನ್ನ ಕರಿಯೂದು ಹರಕ ಶಿವಮ್ಮ ಅಂತ. ಬಾಯಿ ತಗದರ ಸಾಕು ಅಂತಾ ರಂಡೇರು..ಇಂಥಾ ಸೂಳೇರು ಅಕಿದೇನು ಕೇಳ್ತಿ ಹುಚ್ ಬೋಸ್ಡಿ ಅಂತ ಬೈಯ್ಯೋ ಶಿವಮ್ಮ ಗಂಡಸರ ಪಾಲಿಗೂ ಒಂದಿಷ್ಟು ಬೈಗುಳ ಯಾವತ್ತೂ ಸ್ಟಾಕ್ ಇಟಗೊಂಡಿರತಿದ್ದಳು. ಹಾಲು ಕೊಡುವ ಗುರಲಿಂಗನ ಸಂಗಡ ಅವತ್ತ ಮುಂಜಮುಂಜಾನೆನೇ ಕಾಲ ಕೆರದು ಜಗಳಕ್ಕ ನಿಂತಿದ್ದಳು. ‘ಯಾವ ಪಡಸಂಟನನ್ ಹಾಟಪ್ಪನೂ ಪುಗ್ಸಟ್ಟೆ ಹಾಲ ಕೊಡಲ್ಲ, ಕೊಡತಿದ್ದರ ಚುಲೋ ಹಾಲು ಕೊಡು, ಇಲ್ಲಾಂದ್ರ ಬಿಡು.’ ಅಂತ ಮನಿಮುಂದ ನಿಂತು ಒಂದು ಸವನ ಗಂಟಲ ಹರಕೋತಿದ್ದಳು. ಗಂಡ ಶಂಕ್ರಪ್ಪ ‘ಹೋಗಲಿ ಬಿಡು, ಅದೇನು ಹಚಗೊಂಡು ಕುಂತಿ..? ಮುಂಜಮುಂಜಾನೆ’ ಅಂದಿದ್ದೇ ಶಿವಮ್ಮ ಮತ್ತಷ್ಟು ನೇಟ್ ಆದಳು. ‘ನೀವು ಕೊಟ್ಟ ಸಲಿಗೆನೇ ಇವರೆಲ್ಲಾ ಹಿಂಗಾಗಿದ್ದು. ಇಂವೇನು ಪುಗ್ಸಟ್ಟೆ ಕೊಡ್ತಾನಾ..ಹಾಂಟಪ್ಪ ? ಐತವಾರಕ್ಕೊಮ್ಮ ಬಂದು ರೊಕ್ಕಾ ತಗೊಳಂಗಿಲ್ಲಾ..’? ಅಂದದ್ದೇ ಶಂಕ್ರಪ್ಪಗ ಹೆಂಡತಿ ಅಟಾಪಾಗಲಾರದ ಹೆಣಮಗಳು ಅಂತ ಗೊತ್ತಿತ್ತು. ಅಕಿ ಒಂಥರಾ ಖರೆಖರೆ ಮುಂಡೆರಿದ್ದಂಗ. ಗಂಟೀ ಚೌಡೇರಂಗ ಗಲಗಲ ಅಂತ ಬಾಯಿ ಮಾಡಿ ತಂದೇ ಖರೆ ಮಾಡವಳು ಅಂತ ಅಂವಗ ಯಾವಾಗೋ ಗೊತ್ತಾಗೈತಿ. ಪಾಪ ಶಂಕ್ರಪ್ಪ ಅಕಿ ಎದುರಿಗಿ ಬಾಯಿ ಸತ್ತ ಮನುಷ್ಯಾ ಅನ್ನೋ ಬಿರುದು ತಗೊಂಡು ಬದುಕುವಂಗ ಆಗಿತ್ತು. ಪಡಶಂಟ..ಹಾಟ್ಯಾ..ಬಾಯಾಗ ಮಣ್ಣ ಹಾಕಲಿ ಇವೆಲ್ಲಾ ಅಕಿ ಬಾಯಾಗ ಏನೂ ಅಲ್ಲ ಸಿಟ್ಟ ನೆತ್ತಿಗೇರಿ ಖರೆಖರೆ ಬೈಗುಳದ ಶಬ್ದಕೋಶ ತಗದಳಂದ್ರ ಕಿವಿ ಮುಚಕೊಂಡು ಕೇಳುವಂಥಾ ಸೊಂಟದ ಕೆಳಗಿನ ಎಲ್ಲಾ ಬೈಗುಳನೂ ಅಕಿ ಬಳಿ ಸ್ಟಾಕ್ ಅದಾವ. ಹಂಗಾಗೇ ಓಣ್ಯಾಗಿನ ಮಂದಿ ಹೋಗಿ ಹೋಗಿ ಆ ಹರಕ ಬಾಯಿಗಿ ಯಾಕ ಹತ್ತೀರಿ ಮಾರಾಯಾ.? ಅಂತಿದ್ದರು. ಈ ಶಿವಮ್ಮಗ ಮಕ್ಕಳಾಗಿ..ಮೊಮ್ಮಕ್ಕಳಾಗಿ ಅವರು ಲಗ್ನಕ್ಕ ಬಂದರೂ ಅಕಿ ಬಾಯಿ ಮಾತ್ರ ಬದಲಾಗಿರಲಿಲ್ಲ. ಇಂಥಾ ಶಿವಮ್ಮಗ ತನ್ನ ತವರಿಮನಿ ಮ್ಯಾಲ ವಿಪರೀತ ಮೋಹ. ಲಗ್ನ ಆಗಿ ದೇವರ ಹಿಪ್ಪರಗಿಯ ಪಾಟೀಲ ರುದ್ರಗೌಡನ ಮನಿತನಕ ನಡೀಲಾಕ ಬಂದ ದಿನದಿಂದ ಹಿಡದು ಇಲ್ಲೀಮಟ ಬರೀ ತನ್ನ ಅಣ್ಣ ತಮ್ಮದೇರು..ಅಕ್ಕ ತಂಗಿದೇರು ಅವರ ಮಕ್ಕಳು.. ಉದ್ದಾರ ಆಗೊದೇ ನೋಡತಿದ್ದಳು. ಈ ಶಿವಮ್ಮ ಬಾಗೇವಾಡಿ ತಾಲೂಕಿನ ಸಾಲವಡಗಿಯವಳು. ವಾರಕ್ಕೊಮ್ಮ ..ತಿಂಗಳಿಗೊಮ್ಮ ಅಕಿ ಅಣ್ಣ ತಮ್ಮದೇರು ಹಿಪ್ಪರಗಿ ಸಂತಿಗಿ ಬರವರು. ಅವರ ಕೈಯಾಗ ಅಕಿ ಉಪ್ಪ ಮೊದಲಮಾಡಿ ಕಟ್ಟಿ ಕಳಸೂವಕ್ಕಿ. ಇದೇನು ಕದ್ದಲೆ ನಡಿಯೂ ಕೆಲಸಲ್ಲ ಗಂಡ ಶಂಕ್ರಪ್ಪನ ಕಣ್ಣ ಎದುರೇ ಹಂಗ ಸಕ್ಕರಿ, ಅಕ್ಕಿ, ಗೋದಿ ಕಡ್ಲಿಬ್ಯಾಳಿ ಎಲ್ಲಾ ಕಟ್ಟಿ ಕಳಿಸುವಕ್ಕಿ. ಶಿವಮ್ಮಳ ಗಂಡ ಶಂಕ್ರಪ್ಪ ದೇವರಂಥಾ ಮನುಷ್ಯಾ ಒಂದೇ ಒಂದು ದಿನ ಅದ್ಯಾಕ ನೀನು ಇವೆಲ್ಲಾ ಕೊಟ್ಟು ಕಳಸ್ತಿ ಅಂತ ಕೇಳ್ತಿರಲಿಲ್ಲ. ಹಿಂಗಿದ್ದ ಮ್ಯಾಲೂ ಶಿವಮ್ಮ ಜಿಗದ್ಯಾಡಿ ಮತ್ತ ಗಂಡ ಶಂಕ್ರಪ್ಪನ ಮ್ಯಾಲೇ ಠಬರ್ ಮಾಡತಿದ್ದಳು. ತನ್ನ ತಂಗಿ ಇಂದಿರಾಬಾಯಿ ಲಗ್ನದೊಳಗ ಒಂದು ತೊಲಿ ಬಂಗಾರ ಆಯೇರಿ ಮಾಡ್ರಿ ಅಂತ ಗಂಡಗ ಹೇಳಿದ್ದಳು. ಶಂಕ್ರಪ್ಪ ಅರ್ಧ ತೊಲಿದು ಒಂದು ಉಂಗುರ ತೊಡಿಸಿ ಕೈ ತೊಳಕೊಂಡಿದ್ದ. ತಾ ಹೇಳಿದ್ದು ಒಂದು ತೊಲಿ ಅಂತ ಗಂಡನ ಜೋಡಿ ಜಗಳಾ ತಗದು, ತಿಂಗಳಾನುಗಟ್ಟಲೆ ಮಾತು ಬಿಟ್ಟ ಶಿವಮ್ಮ ಮುಂದ ‘ಕುಬಸದೊಳಗ ಮತ್ತರ್ಧ ತೊಲಿ ಹಾಕದರಾಯ್ತು ತಗೊ’ ಅಂದಾಗ ಮಾತಾಡಿದ್ದಳು. ಅಂಥಾ ಶಿವಮ್ಮಳ ಹೊಟ್ಟೀಲೇ ಎರಡು ಗಂಡು ಮೂರು ಹೆಣ್ಣು. ಅವರ ಹೊಟ್ಟೀಲೇ ಮತ್ತ ಎರಡೆರಡು, ಮೂರ್ಮೂರು ಮಕ್ಕಳಾಗಿ ಶಿವಮ್ಮ ಮೊಮ್ಮಕ್ಕಳನ್ನೂ ಕಂಡಾಗಿತ್ತು. ಇಬ್ಬರು ಗಂಡು ಹುಡುಗರ ಪೈಕಿ ಹಿರಿ ಮಗ ರಾಚಪ್ಪ ಲಗ್ನ ಆದ ವರ್ಷದೊಳಗ ಬ್ಯಾರಿ ಆಗಿದ್ದ. ಕಿರಿ ಮಗ ಚನಬಸು ಮಾತ್ರ ಅವ್ವ-ಅಪ್ಪನ ಜೋಡಿನೇ ಇದ್ದ. ರಾಚಪ್ಪ ಕನ್ನಡ ಸಾಲಿ ಮಾಸ್ತರ ಆಗಿ ಬಿಜಾಪೂರ ಸನ್ಯಾಕ ಇರೋ ಕವಲಗಿಯಲ್ಲಿ ನೌಕರಿಗಿದ್ದ. ಮನಿ ಮಾತ್ರ ಬಿಜಾಪೂರದೊಳಗೇ ಮಾಡಿದ್ದ. ಕಿರಿ ಮಗ ಚನಬಸು ಪಿ.ಯು.ಸಿ ಮಟ ಓದಿ ಮುಂದ ನೀಗಲಾರದಕ್ಕ ದೇವರಹಿಪ್ಪರಗಿಯೊಳಗ ಒಂದು ಕಿರಾಣಿ ಅಂಗಡಿ ಹಾಕಿದ್ದ. ವ್ಯಾಪಾರನೂ ಚುಲೊ ಇತ್ತು. ಶಂಕ್ರಪ್ಪ ಆಗಿನ ಕಾಲದೊಳಗ ಮುಲ್ಕಿ ಪರೀಕ್ಷೆ ಪಾಸಾದವನು. ಮನಿಮಟ ನೌಕರಿ ಹುಡಕೊಂಡು ಬಂದರೂ ಹೋಗಿರಲಿಲ್ಲ. ಈಗ ಅಂಗಡಿ ದೇಖರೇಕಿಯೊಳಗ ಮಗನ ಜೋಡಿ ಕೈಗೂಡಿಸಿದ್ದ. ಚನಬಸುಗ ಎರಡು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಗಂಡ ಹುಡುಗ ಸಂಗಮೇಶ ಬಿಜಾಪೂರ ಸರಕಾರಿ ಕಾಲೇಜಲ್ಲಿ ಬಿ.ಎ. ಓದತಿದ್ದ. ಹೆಣ್ಣು ಹುಡುಗಿ ಅನಸೂಯಾ ಹಿಪ್ಪರಗಿಯೊಳಗೇ ಪಿ.ಯು.ಸಿ ಮೊಅಲ ವರ್ಷ ಓದತಿದ್ದಳು. ಶಂಕ್ರಪ್ಪನ ತಂಗಿ ಶಾರದಾಬಾಯಿ ಮಗಳು ಕಸ್ತೂರಿ ಓದಲಿಕ್ಕಂತ ಇವರ ಮನಿಯೊಳಗೇ ಬಂದು ಇದ್ದಳು. ತನ್ನ ತಂಗಿಗಿ ಕೈ ಆಡೂ ಮುಂದ ಏನೂ ಮಾಡಲಿಲ್ಲ. ಅಕಿಗಿ ಲಕ್ವಾ ಹೊಡದು ಹಾಸಿಗೆ ಹಿಡದ ಮ್ಯಾಲೂ ಅವಳಿಗೆ ಏನೂ ತಾ ಆಸರಾಗಲಿಲ್ಲ. ಕದ್ದು ಮುಚ್ಚಿ ಏನರೇ ಸಹಾಯ ಮಾಡೋಣ ಅಂದ್ರ ಎಲ್ಲಾ ಕಾರಬಾರ ಹೆಂಡತಿ ಶಿವಮ್ಮಂದು ಹಿಂಗಾಗಿ ಓಳಗೊಳಗ ಶಂಕ್ರಪ್ಪಗ ತನ್ನ ತಂಗಿಗಿ ಹೊತ್ತಿಗಾಗಲಿಲ್ಲ ಅನ್ನೂ ಸಂಗಟ ಇದ್ದೇ ಇತ್ತು. ತನ್ನ ತಂಗೀ ಮಗಳು ಕಸ್ತೂರಿ ಓದೂದರೊಳಗ ಬಾಳ ಹುಷಾರ್ ಹುಡುಗಿ. ಅಕಿ ಇನ್ನೂ ಎಂಟು ವರ್ಷದವಳು ಇದ್ದಾಗೇ ಅಕಿ ಅಪ್ಪ ಹೊಲದಾಗ ನೀರ ಹಾಯ್ಸೂ ಮುಂದ ಹಾವು ಕಡದು ತೀರಕೊಂಡ. ಅವ್ವಗ ಇದ್ದಕ್ಕಿದ್ದಂಗ ಲಕ್ವಾ ಹೊಡದು ಹಾಸಗಿಗಿ ಹಾಕ್ತು. ಮನಿಯೊಳಗ ಮಾಡವರೂ ಯಾರೂ ಇರಲಿಲ್ಲ. ಕಸ್ತೂರಿ ಅಜ್ಜಿ ಶಾವಂತ್ರವ್ವಳೇ ಅಡುಗಿ ಕೆಲಸಾ ಮಾಡವಳು. ಅಲ್ಲಿರೋಮಟ ಕಸ್ತೂರಿ ಅಕಿ ಕೈ ಕೈಯೊಳಗ ಕೆಲ್ಸಾ ಮಾಡುವಕ್ಕಿ. ಅಕಿ ಓದಾಕಂತ ಹಿಪ್ಪರಗಿಗಿ ಬಂದ ಮ್ಯಾಲ ಆ ಮುದುಕಿ ಶಾವಂತ್ರವ್ವಗೂ ಮನಿ ಕೆಲಸಾ ಬಾಳ ಆಗಿತ್ತು. ಕಸ್ತೂರಿ ಮೆಟ್ರಿಕ್ ಮಟ ತನ್ನೂರು ಇಂಗಳಗಿಯೊಳಗೇ ಓದಿ ತಾಲೂಕಿಗೇ ಫ಼ಸ್ಟ್ ಬಂದಿದ್ದಳು. ಆವಾಗ ಶಂಕ್ರಪ್ಪಗ ಬಾಳ ಖುಷಿ ಆಗಿತ್ತು. ಫ಼ೇಡೆ ಹಂಚಲಾಕಂತ ಅವನೇ ಖುದ್ದಾಗಿ ಕಸ್ತೂರಿ ಕೈಯೊಳಗ ಐದು ನೂರು ರೂಪಾಯಿ ಕೊಟ್ಟಿದ್ದ. ಅದು ಹೆಂಗೋ ಹೆಂಡತಿ ಶಿವಮ್ಮಗ ಗೊತ್ತಾಗಿ ಬೆಳ್ಳಬೆಳತನಕ ಒದರಾಡಿದ್ದಳು. ಗಂಡ ಶಂಕ್ರಪ್ಪ ‘ನಾ ಬರೀ ಐದು ನೂರು ರೂಪಾಯಿ ಕೊಟ್ಟಿದ್ದಕ ಹಿಂಗ ಮಾಡ್ತಿ, ನೀ ನನ್ನ ಎದುರೇ ಉಪ್ಪು ಮೊದಲ ಮಾಡಿ ಕಟ್ಟಿ ಕಳಸ್ತಿದಿ ನಾ ಏನರೇ ಅಂದೀನಾ..?’ ಅಂದಾಗ ಶಿವಮ್ಮಳ ಬಳಿ ಮರುಮಾತಿರಲಿಲ್ಲ. ಆ ಹುಡಗಿಗೆರೆ ಯಾರು ಅದಾರ ನಮ್ಮನ್ನ ಬಿಟ್ಟರೆ, ಪಾಪ ನಮ್ಮ ತಂಗಿ ನೋಡದರ ಹಂಗ.. ಅಪ್ಪಂತೂ ಇಲ್ಲ ನಾವೂ ಅಕಿಗೆ ಆಸರಾಗಲಿಲ್ಲ ಅಂದ್ರ ಯಾರು ಆಗ್ತಾರ ಅಂದದ್ದೇ ಶಿವಮ್ಮ ಮೂಗ ನಿಗರಿಸಿ ಆ ಆಸ್ತಿ ನಮ್ಮ ಮೊಮ್ಮಗನ ಹೆಸರಿಗಿ ಮಾಡ್ಲಿ ಇಲ್ಲೇ ಬಂದು ಇರಲಿ ತಾಯಿ ಮಗಳನ್ನ ನಾವೇ ನೋಡಕೋತೀವಿ ಅಂದಾಗ ಶಂಕ್ರಪ್ಪ ಸಿಟ್ಟೀಲೇ ಹೆಂಡತಿನ್ನ ದಿಟ್ಟಿಸಿ ನೋಡಿದ್ದ. ತಂಗೀ ಮಗಳು ಕಸ್ತೂರಿಯನ್ನ ಇಲ್ಲಿ ಓದಲಿಕ್ಕ ತಂದು ಇಟಗೋತೀನಿ ಅಂದಿದ್ದಕ್ಕೂ ಶಿವಮ್ಮ ದೊಡ್ಡದೊಂದು ಜಗಳಾನೇ ತಗದಿದ್ದಳು. ತನ್ನ ತಮ್ಮನ ಮಗ ರಮೇಶನ್ನೂ ಕರಕೊಂಡು ಬರ್ರಿ ಅವನೂ ಓದಲಿ ಅಂತ ಪಂಟ ಹಿಡದಳು. ‘ಅಂವಾ ಉಡಾಳ ಕುರಸಾಲ್ಯಾ ಮೆಟ್ರಿಕ್ ಎರಡು ಸಾರಿ ಫ಼ೇಲ್ ಆದಂವ. ಅವನ್ನ ತಗೊಂಡು ಬಂದು ಏನು ಮಾಡ್ತಿ..? ಹುಚ್ಚರಂಗ ಮಾತಾಡಬ್ಯಾಡ ಕಸ್ತೂರಿ ಫ಼ಸ್ಟ್ ಕ್ಲಾಸ್ ಹುಡುಗಿ, ಅಂಥ ಹುಡುಗರನ್ನ ಓದಸದರ ನಮಗೂ ಹೆಸರು’ ಅಂದಾಗ ‘ಹೆಸರಿಲ್ಲ ಏನೂ ಇಲ್ಲ, ನಿಮ್ಮ ತಂಗಿ ಮಗಳು ಅಂತ ಅಷ್ಟೇ’ ಅಂದಿದ್ದಳು. ’ಹುಚಗೊಟ್ಟಿ ಹಳಾ ಹುಚಗೊಟ್ಟಿ.. ಹಂಗ ಮಾತಾಡಬ್ಯಾಡ. ಮುದುಕಿ ಆಗಲಿಕ್ಕ ಬಂದರೂ ನಿನ್ನ ಸಣ್ಣ ಬುದ್ದಿ ಬದಲ್ ಆಗಲಿಲ್ಲ ನೋಡು. ಬ್ಯಾರೇ ಯಾರಿಗರೆ ಕಲಸ್ತೀವಾ..? ಅದೂ ಅಲ್ಲದೇ ಆ ಹುಡುಗಿ ಮನಿ ಕೆಲಸಾ ಮಾಡಕೊಂಡು ಓದತಾ” ಅಂದಾಗ ಶಿವಮ್ಮ ಸುಮ್ಮ ಆಗಿದ್ದಳು. ಕಸ್ತೂರಿ ಬಂದ ದಿನದಿಂದಲೂ ಮನೀದು ಅರ್ದ ಕೆಲಸಾ ಅವಳೇ ಮಾಡಕೊಂಡು ಹೋಗತಿದ್ದಳು. ಅಷ್ಟರ ಮ್ಯಾಲೂ ಶಿವಮ್ಮಗ ಆ ಹುಡುಗಿ ಮ್ಯಾಲ ಒಂಚೂರೂ ಕರುಣೆ ಇರಲಿಲ್ಲ. ದಿನಕ್ಕ ಒಮ್ಮೆರೆ ಬಿರಸ್ ಮಾತಲಿಂದ ಕಸ್ತೂರಿಯನ್ನ ನೋಯಿಸದಿದ್ದರ ಅಕಿಗಿ ತಿಂದ ಕೂಳ ಕರಗ್ತಿರಲಿಲ್ಲ. ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಒಂದೇ ಕ್ಲಾಸಲ್ಲಿ ಓದತಿದ್ದರು. ಸಂಗಮೆಶ ಕಾಲೇಜಿಗೇನೋ ಬರತಿದ್ದ ಆದರೆ ಕ್ಲಾಸಿಗೆ ಕೂಡ್ತಿರಲಿಲ್ಲ. ಅದೆಲ್ಲಿ ಹೋಗತಿದ್ದ ಏನು ಮಾಡತಿದ್ದ ಅಂತ ಕಸ್ತೂರಿ ಒಟ್ಟಾರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮೊದಮೊದಲ ಮನ್ಯಾಗ ತನ್ನ ಮಾವ ಶಂಕ್ರಪ್ಪನ ಮುಂದ ಹೇಳತಿದ್ದಳು. ಯಾವಾಗ ಅತ್ತೆ ಶಿವಮ್ಮ ಚಾಡಿ ಚುಗಲಿ ಹೇಳೂದು ಕಲತರ ನಿನ್ನ ಸ್ವಾಟೀನೇ ಹರೀತೀನಿ ಅಂತ ವಾರ್ನಿಂಗ್ ಮಾಡದ್ಲೋ ಅವಾಗಿನಿಂದ ಅಕಿ ಸಂಗಮೇಶನ ಚಟುವಟಿಕೆಗಳನ್ನೆಲ್ಲಾ ಕಂಡೂ ಕಾಣಲಾರದಂಗ ಇರತಿದ್ದಳು. ಒಂದಿನ ತರಗತಿಯಲ್ಲಿ ಈ ಸಂಗಮೆಶ ಹೆಡ್ ಪೋನ್ ಹಾಕೊಂಡು ಮೊಬೈಲ್ ಸಾಂಗ್ ಕೇಳ್ತಾ ಇದ್ದಾಗ ಇಂಗ್ಲಿಷ ಅಧ್ಯಾಪಕರೊಬ್ಬರು ಎಬ್ಬಿಸಿ ನಿಲ್ಲಿಸಿ ಎಲ್ಲರೆದುರೇ ಹಿಗ್ಗಾ ಮಿಗ್ಗಾ ಬೈದು ಮೊಬೈಲ್ ಕಸಿದುಕೊಂಡಿರುವದಿತ್ತು. ಇದೆಲ್ಲಾ ಕಸ್ತೂರಿಯ ಕಣ್ಣೆದುರೇ ನಡೆದಿದ್ದರೂ ಆಕೆ ಮನೆಯಲ್ಲಿ ಬಾಯಿ ಬಿಟ್ಟಿರಲಿಲ್ಲ. ತಾನಾಯಿತು ತನ್ನ ಓದಾಯ್ತು ಎಂದಿದ್ದ ಕಸ್ತೂರಿ ಆ ವರ್ಷ ಕಾಲೇಜಿಗೆ ಪ್ರಥಮವಾಗಿ ಪಾಸಾಗಿದ್ದಳು. ಮಾವ ಶಂಕ್ರಪ್ಪ ಇಡೀ ಊರ ತುಂಬಾ ತನ್ನ ತಂಗಿ ಮಗಳು ಫ಼ಸ್ಟ್ ಕ್ಲಾಸ್ ಲ್ಲಿ ಪಾಸಾಗಿದ್ದಾಳೆ ಎಂದು ಹೇಳಿದ್ದ. ಮಗನ ಬಗ್ಗೆ ಕೇಳಿದಾಗ ಬೇಸರದ ಮೌನ ತಾಳಿದ್ದ. ಶಿವಮ್ಮಗಂತೂ ಕಸ್ತೂರಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಒಂದು ಬಗೆಯ ಸಂಕಟಕ್ಕೆ ಕಾರಣವಾಗಿತ್ತು. ಈ ಕಸ್ತೂರಿ ಓದುವದರಲ್ಲಿ ತುಂಬಾ ಜಾಣ ಹುಡುಗಿ ಇವಳು ಮುಂದೊಂದು ದಿನ ನೌಕರಿ ಹಿಡಿಯೋದು ಗ್ಯಾರಂಟಿ ಎನ್ನುವದು ಶಿವಮ್ಮಳಿಗೆ ಗೊತ್ತಾಯ್ತು. ಹೇಗಾದರೂ ಮಾಡಿ ಈ ಹುಡುಗಿಯನ್ನ ಮೊಮ್ಮಗ ಸಂಗಮೇಶಗೆ ತಂದುಕೊಂಡು ಬಿಟ್ಟರೆ ಮುಗೀತು ಅಲ್ಲಿಗೆ ಅವಳಿಗೆ ಬರೋ ಆಸ್ತಿಯೆಲ್ಲಾ ಮೊಮ್ಮಗನ ಹೆಸರಿಗೆ ಬಂದಂಗೆ. ಜೊತೆಗೆ ಇಕಿ ನೌಕರಿ ಮಾಡದರೂ ಸಂಬಳವೆಲ್ಲಾ ಮೊಮ್ಮಗನ ಕೈಗೆ ಎಂದೆಲ್ಲಾ ಯೋಚನೆ ಮಾಡಿ ಶಿವಮ್ಮ ಆ ದಿನ ರಾತ್ರಿ ಮಲಗುವಾಗ ಗಂಡನ ಮುಂದೆ ಕಸ್ತೂರಿ ಬಗ್ಗೆ ತಾನು ಯೋಚನೆ ಮಾಡಿರುವದೆಲ್ಲಾ ಹೇಳಿದಳು. ಶಂಕ್ರಪ್ಪ ಅಷ್ಟೊಂದು ಕುತೂಹಲದಿಂದ ಹೆಂಡತಿ ಮಾತನ್ನ ಕೇಳಲಿಲ್ಲ. ಬರೀ ಹಾಂ..ಹುಂ.. ಎನ್ನುತ್ತಲೇ ಮಲಗಿಬಿಟ್ಟ. ಕಸ್ತೂರಿಯ ತಂದೆ ಮುರಗೆಪ್ಪನ ಸಹೋದರಿ ಗಂಗಾಬಾಯಿಯ ಮಗ ರಾಜಶೇಖರ ಗೋಲಗೇರಿಯಲ್ಲಿ ಹೈಸ್ಕೂಲ್ ಮಾಸ್ತರ್ ಆಗಿದ್ದ. ತನ್ನ ಮಗನಿಗೆ ಅಣ್ಣನ ಮಗಳನ್ನೇ ತಂದುಕೊಳ್ಳುವದೆಂದು ಮೊದಲಿನಿಂದಲೂ ಗಂಗಾಬಾಯಿ ಎಲ್ಲರೆದುರು ಹೇಳುತ್ತಲೇ ಬಂದಿದ್ದಳು. ಹೀಗಾಗಿ ಮತ್ತೆ ಬೇರೆ ಹುಡುಗನನ್ನು ಹುಡುಕುವ ಅವಶ್ಯಕತೆಯೇ ಇರಲಿಲ್ಲ. ರಾಜಶೇಖರ ಪ್ರತಿ ತಿಂಗಳಿಗೆ ಕಸ್ತೂರಿಯ ಓದಿನ ಖರ್ಚಿಗೆಂದು ಐದು ನೂರು ರೂಪಾಯಿಗಳನ್ನು ಕಳುಹಿಸುತ್ತಿದ್ದ. ಆ ವಿಷಯವನ್ನು ಕಸ್ತೂರಿ ತನ್ನ ಮಾವ ಶಂಕ್ರಪ್ಪನ ಮುಂದೆ ಮಾತ್ರ ಹೇಳಿರುವದಿತ್ತು. ಬೇರೆ ಯಾರ ಮುಂದೆಯೂ ಹೇಳದಿರುವಂತೆ ಶಂಕ್ರಪ್ಪನೇ ಆಕೆಗೆ ತಿಳಿಸಿದ್ದ. ಕಸ್ತೂರಿಗೆ ಒಳಗಿನ ಸಂಬಂಧದಲ್ಲಿಯೇ ಒಬ್ಬ ಹುಡುಗನಿದ್ದಾನೆ ಆ ಹುಡುಗ ತನ್ನ ಮಗನಿಗಿಂತಲೂ ನೂರು ಪಾಲು ಉತ್ತಮ ಎನ್ನುವದನ್ನು ಶಂಕ್ರಪ್ಪ ಹೇಳಿರಲಿಲ್ಲ. ಕಸ್ತೂರಿಗಂತೂ ತನ್ನ ಮದುವೆಗಿಂತಲೂ ಮುಖ್ಯವಾಗಿ ತಾನು ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು ಎನ್ನುವ ಹಟವಿತ್ತು. ಪ್ರತಿ ವರ್ಷವೂ ಆಕೆ ಫ಼ಸ್ಟ್ ಕ್ಲಾಸಲಿಯೇ ತೇರ್ಗಡೆಯಾಗುತ್ತಾ ನಡೆದಳು. ಕಸ್ತೂರಿ ಮನೆಯಲ್ಲಿ ತನಗೆ ಒಪ್ಪಿಸುವ ಎಲ್ಲ ಕೆಲಸಗಳನ್ನು ಅತ್ಯಂತ ಚಮಕತನದಿಂದ ಮಾಡುತ್ತಿದ್ದಳು. ರಾತ್ರಿ ಎಲ್ಲರ ಊಟ ಮುಗಿದಾದ ಮೇಲೆಯೂ ಆಕೆ ಎಲ್ಲ ಪಾತ್ರೆಗಳನ್ನು ತೊಳೆದು ಮಲಗುತ್ತಿದ್ದಳು. ಬೆಳಿಗ್ಗೆ ಮತ್ತೆ ಎಲ್ಲರಿಗಿಂತಲೂ ಮುಂಚೆಯೇ ಎದ್ದು ವತ್ತಲಿಗೆ ಪುಟು ಹಾಕಿ ಓದುತ್ತಾ ಕೂಡುವ ಕಸ್ತೂರಿ ಬಗ್ಗೆ ಶಂಕ್ರಪ್ಪನಿಗೆ ತೀರಾ ಅಕ್ಕರೆ. ’ಇಷ್ಟು ಬೇಗ ಯಾಕವ್ವಾ ಏಳ್ತಿ..? ಇನ್ನೂ ನಸುಕೈತಿ ಮಲಕೊಬಾರದಾ.’ ಎಂದರೆ ’ಮಾವಾ ಇಡೀ ಜೀವನದಲ್ಲಿ ಅರ್ಧ ಭಾಗ ಬರೀ ನಿದ್ದೆಯಲ್ಲೇ ಹೋಗತೈತಿ. ಇನ್ನಿರೋ ಅರ್ಧ ಭಾಗದೊಳಗ ನಮ್ಮ ಎಲ್ಲಾ ಚಟುವಟಿಕೆ ನಡೀಬೇಕು,’ ಅಂದಾಗ ತನ್ನ ಸೊಸಿ ಹೇಳೂದು ಖರೆ ಐತಿ ಅನಿಸಿ ಕೈಯಲ್ಲಿ ತಂಬಗಿ ಹಿಡದು ಬಯಲಕಡೆಗೆ ನಡೆದಿದ್ದ. ಶಂಕ್ರಪ್ಪಗೂ ತನ್ನ ಮೊಮ್ಮಗ ಸಂಗಮೇಶಗೆ ಕಸ್ತೂರಿ ಚುಲೋ ಜೋಡಿ ಆಗ್ತಿತ್ತು. ಕಿವಿ ಹಿಂಡಿ ಅವನ್ನ ದಾರಿಗಿ ತರತಿದ್ದಳು. ಆದರ ಏನು ಮಾಡೋದು ಕಸ್ತೂರಿನ್ನ ಕರಕೊಂಡು ಬರಾಕ ಇಂಗಳಗಿಗೆ ಹೋದಾಗ ಮುದುಕಿ ಶಾವಂತ್ರವ್ವ ಗಂಗಾಬಾಯಿ ಮತ್ತ ಅಕಿ ಮಗ ರಾಜಶೇಖರನ ಕತಿ ಹೇಳಿದ್ದಳು. ಕಸ್ತೂರಿಯಂಥಾ ಹುಡುಗಿಗೆ ಆ ಹುಡುಗನೇ ಚುಲೋ. ಈಗಾಗಲೇ ಅಂವಾ ನೌಕರಿ ಮಾಡಾಕತ್ತಾನ ಇಂದಲ್ಲಾ ನಾಳೆ ಇಕಿಗೂ ನೌಕರಿ ಹತ್ತೂದು ಗ್ಯಾರಂಟಿ ಆಗ ಇವರ ಮುಂದ ಯಾರು..? ಎಂದೆಲ್ಲಾ ಯೋಚನೆ ಮಾಡತಾ ಶಂಕ್ರಪ್ಪ ನಡದಿದ್ದ. ಹಿಂದಿನ ರಾತ್ರಿ ಹೆಂಡತಿ ಶಂಕ್ರವ್ವ ಎತ್ತಿದ್ದ ಪ್ರಶ್ನೆ ಹಂಗೇ ಉಳದಿತ್ತು. ಅಕಿ ಬಿಡೂ ಪೈಕಿ ಅಲ್ಲ ಮತ್ತ ಆ ಪ್ರಶ್ನೆ ಎತ್ತೇ ಎತ್ತತಾಳ ಅವಾಗ ಎಲ್ಲಾ ಹೇಳಿಬಿಡಬೇಕು ಇಲ್ಲಾಂದ್ರ ಸುಳ್ಳೆ ನಾಳೆ ಜಗಳಾ ತಕ್ಕೊಂಡು ಕೂಡ್ತಾಳ. ತಂಗಿ ಶಾರದಾಬಾಯಿ ಬಾಳ ಚುಲೊ ಹೆಣಮಗಳು. ಅಕಿ ನಸೀಬದೊಳಗ ಇದಿ ಅದ್ಯಾಕೋ ಕೆಟ್ಟದ್ದು ಬರದು ಆಟ ಆಡಸ್ತು. ಯಾರಿಗೂ ಒಂದೇ ಒಂದಿನ ಕೆಟ್ಟದ್ದು ಬಯಸದವಳಲ್ಲ..ಲಗ್ನಕಿಂತಾ ಮೊದಲೂ ತನಗ ಇಂಥಾದು ಬೇಕು ಅಂತ ಬಯಸದವಳಲ್ಲ. ಅಂಥಾ ಹೆಣಮಗಳಿಗೆ ಲಕ್ವಾ ಹೊಡಿಯೂದಂದ್ರ ಹ್ಯಾಂಗ..? ಆ ದೇವರು ಅನ್ನವರೇ ಎಟ್ಟು ಕಠೋರ ಅದಾನ ಅಂತೆಲ್ಲಾ ಬಯಲುಕಡಿಗೆ ಕುಳಿತಲ್ಲೇ ಯೋಚನೆ ಮಾಡೂ ವ್ಯಾಳೆದೊಳಗ ಇದ್ದಕ್ಕಿದ್ದಂಗ ಎದಿಯೊಳಗ ಏನೋ ಚುಚ್ಚದಂದಾಗಿ ಶಂಕ್ರಪ್ಪ ಅಲ್ಲೇ ಉರುಳಿಬಿದ್ದಿದ್ದ. ಅವನ ಜೀವ ಅಲ್ಲೇ ಬಯಲಾಗಿತ್ತು. ಆ ದಿವಸ ಮನಿಯೊಳಗ ಹತ್ತಾರು ಮಂದಿ ನೆರೆದಿದ್ದರು. ಚನಬಸು ಇನ್ನೂ ಅಂಗಡಿ ಬಾಗಿಲ ತಗದಿರಲಿಲ್ಲ. ಇಂಗಳಗಿಯಿಂದ ಕಸ್ತೂರಿಯ ಅಜ್ಜಿ ಶಾವಂತ್ರವ್ವ ಬಂದಿದ್ದಳು. ಸಾಲವಡಗಿಯಿಂದ ಶಿವಮ್ಮಳ ತಮ್ಮ ಸಿದ್ದಪ್ಪನೂ ಬಂದಿದ್ದ. ಕಸ್ತೂರಿ ಕಂಬದ ಮರಿಗೆ ನಿಂತಗೊಂಡಿದ್ದಳು. ಸಂಗಮೇಶ ಅಲ್ಲೇ ಜೋಳದ ಚೀಲದ ಮ್ಯಾಲ ಕುತಗೊಂಡಿದ್ದ. ಶಾವಂತ್ರವ್ವ ಶಿವಮ್ಮ ಇದರಾಬದರ ಕುತಗೊಂಡು ಮಾತಾಡಾಕ ಸುರು ಮಾಡದರು. ’ನೋಡವಾ ಯಕ್ಕಾ, ಕಸ್ತೂರಿ ನಿನಗ ಹ್ಯಾಂಗ ಮೊಮ್ಮಗಳೊ ನನಗೂ ಹಂಗೇ.. ಅವರಿಗಂತೂ ಅಕಿ ಮ್ಯಾಲ ಬಾಳ ಕಾಳಜಿ ಇತ್ತು. ಅದಕ್ಕೇ ಅವರು ಮತ್ತ ಮತ್ತ ಅಕಿ ನಮ್ಮ ಮನಿ ಸೊಸಿ ಆದರ ಚುಲೊ ಆಗತೈತಿ ಅಂತ ಬಾಳ ಸೇರಿ ಹೇಳಿದೈತಿ. ಈಗ ಅನಾಯಸ ನೀನೂ ಬಂದೀದಿ ಮನಿಗಿ ಹಿರಿ ಮನುಷ್ಯಾಳು ಬ್ಯಾರೆ, ನಮ್ಮ ಹುಡುಗ ಸಂಗಮೇಶ ಮತ್ತ ಕಸ್ತೂರಿ ಇಬ್ಬರೂ ಕೂಡೇ ಕಲತವರು. ಕಸ್ತೂರಿ ಮ್ಯಾಲ ಅವನೂ ಬಾಳ ಜೀಂವ ಅದಾನ. ಅದಕ್ಕ ಅವನಿಗೆ ಕಸ್ತೂರಿನ್ನ ತಂದುಕೊಂಡ್ರ ಹ್ಯಾಂಗ..?’ ಅಂತ ಕೇಳಿದ್ದೇ ಶಾವಂತ್ರವ್ವ ಮೌನ ಮುರಿಲೇ ಇಲ್ಲ. ಹಿಂದೊಮ್ಮ ಈ ವಿಷಯ ತಗದು ಮಾತಾಡೂ ಮುಂದ ತನ್ನ ಗಂಡನೂ ಹಿಂಗೇ ಗಪ್ ಚುಪ್ ಆಗೇ ಇದ್ದ. ಈಗ ನೋಡದರ ಶಾವಂತ್ರವ್ವನೂ.. ಅಂತ ಯೋಚನೆ ಮಾಡಿ” ನೀ ಮಾತಾಡು.. ಏನರೇ ಹೇಳು, ಹಿಂಗ ಸುಮ್ಮ ಕುಂತರ ಹ್ಯಾಂಗ..?’ ’ಅಯ್ಯ ಯಕ್ಕಾ ನಾ ಏನು ಮಾತಾಡ್ಲಿ..? ನಿನ್ನ ಗಂಡ ಏನೂ ಹೇಳಿಲ್ಲನೂ.’ ’ಎದರ ಬಗ್ಗೆ’ ’ಅದೇ ಕಸ್ತೂರಿ ಲಗ್ನದ ಬಗ್ಗೆ’ ’ಇಲ್ಲ.. ಏನೂ ಹೇಳಲಿಲ್ಲ’ ’ಅದ್ಯಾಂಗದು..’ ’ಇಲ್ಲ ಖರೆನೇ ಏನೂ ಹೇಳಿಲ್ಲ.’ ’ತಂಗೀ.. ಕಸ್ತೂರಿನ್ನ ತನ್ನ ತಂಗೀ ಮಗನಿಗೇ ತಂದುಕೊಳ್ಳಬೇಕು ಅಂತ ಕಸ್ತೂರಿ ಅಪ್ಪ ಸಾಯೂ ಮೊದಲೇ ಮಾತಾಗಿತ್ತು. ಕಸ್ತೂರಿ ಅತ್ತಿ ಗಂಗಾಬಾಯಿ ಕಸ್ತೂರಿನ್ನ ಯಾವಾಗಲೋ ತನ್ನ ಮನಿ ಸೊಸಿ ಅಂತ ಒಪಗೊಂಡಾಳ. ಅಕಿ ಅಣ್ಣ ಮುರಗೇಶಪ್ಪಗ ಸಾಯೂ ಮುಂದ ಮಾತು ಕೊಟ್ಟಾಳ. ಆವಾಗ ಕಸ್ತೂರಿ ಇನ್ನೂ ಬಾಳ ಸಣ್ಣದು. ಕಸ್ತೂರಿ ಅವ್ವಗ ಇದೆಲ್ಲಾ ಗೊತ್ತದ ನಿನ್ನ ಗಂಡ ಶಂಕ್ರಪ್ಪನ ಮುಂದೂ ಇದೆಲ್ಲಾ ನಾ ಹೇಳಿದ್ದೆ,’ ಅಂದದ್ದೇ ಶಿವಮ್ಮಳ ಮುಖ ಗಂಟಗಂಟಾಗಿತ್ತು. ’ನನ್ನ ಮ್ಮೊಮ್ಮಗನಿಗೆ ಏನು ಕಡಿಮೆ ಆಗೈತಿ..” ’ಕಡಿಮಿ,..ಹೆಚ್ಚ ಅಂತಲ್ಲ.. ಮಾತು ಕೊಟ್ಟ ಮ್ಯಾಲ ಮುಗೀತು.’ ಶಿವಮ್ಮ ಗರಂ ಆದಳು.’ ’ಇಷ್ಟು ದಿವಸ ಹೇಳಾಕ ನಿಮಗೇನಾಗಿತ್ತು..ಧಾಡಿ?’ ’ನೀ ಕೇಳಿರಲಿಲ್ಲ..ನಾವು ಹೇಳಿರಲಿಲ್ಲ. ಚನಬಸು ಅವ್ವನ ಸನ್ಯಾಕ ಬಂದು, ’ಹೋಗಲಿ ಬಿಡವಾ, ಅವರವರ ಋಣಾನುಬಂಧ ಹ್ಯಾಂಗಿರತೈತಿ ಹಂಗಾಗಲಿ.’ ಶಿವಮ್ಮ ಕಸ್ತೂರಿ ಕಡೆ ನೋಡಿ, ’ಇವಳರೇ ಹೇಳಬೇಕಲ್ಲ ಬುಬ್ಬಣಚಾರಿ,’ ಅಂದಾಗ ಶಾವಂತ್ರವ್ವ ಅಜ್ಜಿ, ’ಅಕಿಗ್ಯಾಕ ಎಲ್ಲಾ ಬಿಟ್ಟು ಪಾಪ..!’ ’ನೀವು ನೀವು ಖರೆ ಆದ್ರಿ’ ’ಯಾಕ ಹಂಗ ಮಾತಾಡ್ತಿ..? ನಿನ್ನ ಮೊಮ್ಮಗ ಏನು ಕುಂಟೊ..ಕುರುಡೊ..?’ ’ಅವೆಲ್ಲಾ ಬ್ಯಾಡ..’ ಅಂದಾಗ ಶಾವಂತ್ರವ್ವ ದೊಡ್ದದೊಂದು ನಿಟ್ಟುಸಿರನ್ನು ಬಿಟ್ಟು ’ಆಯ್ತು ನಾ ಇನ್ನ ಬರ್ತೀನಿ, ಸಾಡೆ ಬಾರಾಕ ಒಂದು ಬಸ್ಸೈತಿ,’ ಅಂದಾಗ ಶಿವಮ್ಮ ಅಕಿಗೆ ಹುಂ… ನೂ ಅನಲಿಲ್ಲ.. ಹಾಂ.. ನೂ ಅನಲಿಲ್ಲ. ಶಾವಂತ್ರವ್ವ ಕಸ್ತೂರಿ ಕಡೆ ನೋಡಿ, ’ಪರೀಕ್ಷೆ ಮುಗಿದದ್ದೇ ಬಂದು ಬಿಡವ. ನಿಮ್ಮವ್ವ ನಿನ್ನನ್ನ ಬಾಳ ನೆನಸತಿರತಾಳ,’ ಅಂದಾಗ ಕಸ್ತೂರಿ ಕಣ್ಣಲ್ಲಿಯ ನೀರು ದಳದಳನೇ ಕೆಳಗಿಳಿದವು. ಶಾವಂತ್ರವ್ವ ಹೊಂಟು ನಿಂತಾಗ, ಮುದುಕಿ ಶಿವಮ್ಮ ’ಹೋಗಿ ಬಾ’ ಅಂತ ಒಂದು ಮಾತ ಸೈತಾ ಆಡಲಿಲ್ಲ. ಕಸ್ತೂರಿಗೆ ಬಾಳ ಕೆಟ್ಟ ಅನಿಸಿತ್ತು. ತನ್ನ ಅಜ್ಜಿಗೆ ಚಾ ಮಾಡಿ ಕೊಡ್ತೀನಿ ಇರು ಅಂತ ಹೇಳೂವಷ್ಟು ಸೈತ ತನಗಿಲ್ಲಿ ಹಕ್ಕಿಲ್ಲ ಅಂತ ಒಳಗೊಳಗ ನೊಂದುಕೊಂಡಳು. ಶಿವಮ್ಮ ಗಂಡ ಸತ್ತು ಇನ್ನೂ ತಿಂಗಳು ಸೈತ ಕಳದಿಲ್ಲ ತನ್ನ ಮೊಮ್ಮಗನ ಲಗ್ನದ ಬಗ್ಗೆ ಯೋಚನೆ ಮಾಡ್ತಿರೋದು ಕಸ್ತೂರಿಗೆ ಅಸಹ್ಯ ಅನಿಸಿತ್ತು. ಮೊಮ್ಮಗ ಸಂಗಮೇಶ ಮತ್ತ ಮತ್ತ ’ನಾ ಅಕಿನ್ನ ಮದುವಿ ಆಗುವಂಗಿಲ್ಲ.. ನನಗ ಒಳಗಿನ ಸಂಬಂಧ ಬೇಕಾಗಿಲ್ಲ,’ ಅಂತ ಕಡ್ಡೀ ಮುರದಂಗ ಹೇಳಿದ ಮ್ಯಾಲೂ ಅಕಿ ಕೇಳಿರಲಿಲ್ಲ. ಒಂದೇ ಹುಡುಗಿ ಚುಲೋ ತೋಟ ಪಟ್ಟಿ ಲಗ್ನ ಆದರ ಸೀದಾ ಬಂದು ಮೊಮ್ಮಗನ ಉಡಿಯೊಳಗೇ ಬೀಳತೈತಿ ಹ್ಯಾಂಗರೆ ಮಾಡಿ ಈ ಸಂಬಂಧ ಮಾಡಬೇಕು ಅಂತ ಜಪ್ಪಿಸಿ ಕಾಯ್ಕೊಂಡು ಕುಂತಿದ್ದಳು. ಯಾವಾಗ ಇಕಿ ತಿಪ್ಪರಲಾಗಾ ಹಾಕದರೂ ಕಸ್ತೂರಿ ಲಗ್ನ ಬ್ಯಾರೆ ಹುಡುಗನ ಜೋಡಿ ನಡಿಯೂದೈತಿ ಅಂತ ಗೊತ್ತಾಯ್ತೋ ಆವಾಗಿಂದ ಶಿವಮ್ಮಳ ಮಾತ ಬಾಳ ಬಿರಸ್ ಆದ್ವು. ಕಸ್ತೂರಿ ಮುಖ ನೋಡಿ ಮಾತಾಡಲಾರದಷ್ಟು ಆಕಿ ಕಠೋರ ಆದಳು. ಕಸ್ತೂರಿಗೂ ಯಾವಾಗ ಪರೀಕ್ಷೆ ಮುಗದಿತ್ತು.. ಯಾವಾಗ ಊರಿಗೆ ಹೋಗ್ತೀನಿ ಅನಿಸಿತ್ತು. ಪರೀಕ್ಷೆ ಇನ್ನೊಂದೆರಡು ದಿನ ಇತ್ತು. ಮನೆಯಲ್ಲಿರೋ ಹಾಸಿಗೆಗಳನ್ನೆಲ್ಲಾ ಗುಡ್ದೆ ಹಾಕಿ ಹೋಗಿ ತೊಳಕೊಂಡು ಬರಲಿಕ್ಕ ಹೇಳಿದಳು. ಹೊತ್ತು ಹೊಂಟರೆ ಪರೀಕ್ಷೆ. ಕಸ್ತೂರಿ ಹೆದರಕೋಂತ ಅಜ್ಜಿ.. ಪರೀಕ್ಷೆ ಮುಗಿದ ದಿನಾನೇ ಎಲ್ಲಾ ಕ್ಲೀನ್ ಮಾಡ್ತೀನಿ ಅಂದಾಗ ’ಬಾಳ ಶಾಣೆ ಆಗಬ್ಯಾಡ ಹೇಳದಷ್ಟು ಕೇಳು’ ಅಂತ ರಂಪಾಟ ಮಾಡಿ ಕ್ಲೀನ್ ಮಾಡಿಸಿದ್ದಳು. ಶಿವಮ್ಮಳಿಗೆ ಕಮ್ಮೀತಕಮ್ಮಿ ಎಪ್ಪತ್ತು ವರ್ಷ. ಈ ವಯಸ್ಸಲ್ಲೂ ಈ ತರಹದ ಕೊಂಕು ಬುದ್ದಿ ಕಂಡು ಕಸ್ತೂರಿಗೆ ಅಚ್ಚರಿ ಎನಿಸಿತ್ತು. ಇನ್ನೇನು ಹೆಚ್ಚಂದರೆ ಹದಿನೈದು ದಿನ, ಸುಮ್ಮನೇ ಯಾಕ ಒಣಾ ಲಿಗಾಡು ಅಂದುಕೊಂಡು ಶಿವಮ್ಮ ಹೇಳೋ ಎಲ್ಲಾ ಕೆಲಸಗಳನ್ನ ಮರು ಮಾತಾಡದೇ ಮಾಡುತ್ತಿದ್ದಳು. ಅದಾಗಲೇ ನಾಲ್ಕು ಪೇಪರ್ ಮುಗಿದಿದ್ದವು. ಅದು ಕೊನೆಯ ಪೇಪರ್. ಆ ದಿನ ಬೆಳ್ಳಂಬೆಳಿಗ್ಗೆ ಆ ಮನೆಯಲ್ಲಿ ಒಂದು ರಂಪಾಟ ಶುರುವಾಗಿತ್ತು. ’ಮನಿ ಒಳಗಿನವರೇ ಕಳ್ಳರಾದರ ಹ್ಯಾಂಗ ಮಾಡೂದು..? ಅಪ್ಪ ಇಲ್ಲ ಅವ್ವ ಹಾಸಗಿ ಹಿಡದಾಳ ಅಂತ ಓದಾಕ ಕರಕೊಂಡು ಬಂದ್ರ ಇಂಥಾ ಲಪುಟಗಿರಿ ಮಾಡದರ ಏನು ಹೇಳಬೇಕು..? ದುಡ್ಡಲ್ಲ ಎರಡದುಡ್ಡಲ್ಲ. ನಾಕು ತೊಲಿ ಬಂಗಾರದ ಕಾಸಿನ ಸರ ಇಲ್ಲೇ ಇದ್ದದ್ದು ಅದು ಹ್ಯಾಂಗ ಮನಿ ಬಿಟ್ಟು ಓಡಿ ಹೋಗತೈತಿ..? ನನಗ ಗೊತೈತಿ ಅದ್ಯಾರು ತಗೊಂಡಾರ ಅಂತ ನಾ ಹೇಳೋದಕಿಂತ ಮೊದಲೇ ಕೊಟ್ಟರ ಚುಲೋ.. ಇಲ್ಲಾಂದ್ರ ಪೋಲಿಸ್ ಕಂಪ್ಲೇಂಟ್ ಕೊಡಬೇಕಾಗತೈತಿ,’ ಅಂತ ಶಿವಮ್ಮ ಒಂದು ಸವನ ಚೀರಾಡತಿದ್ದಳು. ಸಂಗಮೇಶ, ಕಸ್ತೂರಿ, ಚನಬಸು ಮತ್ತವನ ಹೆಂಡತಿ, ಮಗಳು ಅನಸೂಯಾ, ಸಿದ್ದಪ್ಪನ ಮಗ ರಮೇಶ ಎಲ್ಲರೂ ದಂಗಾಗಿ ನಿಂತಿದ್ದರು. ಶಿವಮ್ಮಜ್ಜಿ ಯಾರನ್ನ ಟಾರ್ಗೆಟ್ ಆಗಿ ಮಾತಾಡಾಕತ್ತಾಳ ಅಂತ ಎಲ್ಲರಿಗೂ ಗೊತ್ತಿತ್ತು. ಚನಬಸು ’ಅವ್ವಾ ನೀ ನೋಡಿದ್ದರ ಮಾತಾಡು ಸುಮ್ಮನೇ ಆರೋಪ ಬ್ಯಾಡ.’ ಎಂದ. ’ಆರೋಪ ಯಾಕೋ.. ಇಲ್ಲಿ ನಿಂತಾಳಲ್ಲ ಮಳ್ಳೀಯಂಗ ಇಕಿನೇ ಕದ್ದಿದ್ದು.’ ’ಅಕಿನೇ ಅಂತ ಹ್ಯಾಂಗ ಹೇಳ್ತಿ?’ ’ಪರೀಕ್ಷೆ ಮುಗದು ಊರಿಗೆ ಹೊಂಟವರು ಯಾರು..?’ ಸಂಗಮೇಶ, ’ಅಜ್ಜಿ ಸುಮ್ ಸುಮ್ನೇ ಏನೇನೋ ಮಾತಾಡಬ್ಯಾಡ.’ ಎಂದ. ’ಯಾಕ ಮಾತಾಡಬಾರದು.? ಹಂಗಿದ್ದರ ನನ್ನ ಕಾಸಿನ ಸರ ಎಲ್ಲಿ ಹೋಯ್ತು..?’ ’ನಮಗೇನು ಗೊತ್ತು..’ ’ನನಗ ಗೊತೈತಿ ಅಕಿನೇ.. ಆ ಕಚ್ಚವ್ವನೇ ತಗೊಂಡಾಳ ಅದ್ಕೇ ಹಂಗ ಗುಮ್ಮನ ಗುಸಕ್ ನಿಂತಂಗ ನಿಂತಾಳ.’ ಕಸ್ತೂರಿ ಒಳಗೊಳಗೆ ತಾಪ ಆದರೂ ಮೌನ ಮುರಿಲಾರದೇ ನಿಂತಿದ್ದಳು. ಮುದುಕಿ ಶಿವಮ್ಮ ಕಸ್ತೂರಿ ಅಳು ನುಂಗಿ ನಿಂತದ್ದನ್ನ ನೋಡಿ ಮತ್ತ ಬೈಯಾಕ ಸುರು ಮಾಡಿದ್ದಳು. ’ನಮ್ಮ ಮನಿಯೊಳಗ ಬೇಕು ಬೇಕಾದ್ದು, ಬೇಕು ಬೇಕಾದಲ್ಲಿ ಬಿದಿರತೈತಿ, ಯಾರೂ ಮುಟ್ಟೂದಿಲ್ಲ. ಇಲ್ಲೀಮಟ ಒಂದೇ ಒಂದು ರೂಪಾಯಿ ಕಳುವಾಗಿದ್ದಿಲ್ಲ. ಇವತ್ತ ಲಕ್ಷ ರೂಪಾಯಿದು ಕಾಸಿನ ಸರ ಹಡಪ್ಯಾರಂದ್ರ ಹೊಟ್ಟಿ ಉರಿಯೂದಿಲ್ಲನೂ..? ಯಾರದರೇ ಮನಿ ನುಂಗವರು ಸೂಳೇರು.. ಹಳಾ ಸೂಳೇರು.’ ಇಕಿ ಬೈಯೂದು ಕೇಳಿ ಕೋಲಿಯೊಳಗಿರೋ ಶಿವಮ್ಮಳ ತಮ್ಮನ ಮಗ ರಮೇಶ ಹಲ್ಲು ಕಿಸಿತಿದ್ದ. ಇಷ್ಟು ಮಂದಿ ಮುಂದ ಕದಿಲಾರದೇ ಕವಕವ ಅಂತ ಅನಸಕೊಂಡು ಸುಮ್ಮ ನಿಂತಿರೋ ಕಸ್ತೂರಿನ್ನ ಬೇಕಂತಲೇ ಕೆದಕಿ ’ಸುಮ್ಮ ಅದನ್ನ ಎಲ್ಲಿಟ್ಟಿದಿ ಕೊಟ್ಟಿ ಚುಲೊ.. ಇಲ್ಲಾಂದ್ರ ಪೋಲಿಸರಿಗೇ ಕೊಡ್ತೀನಿ,’ ಅಂದಾಗ ಕಸ್ತೂರಿ ಹೆದರಿಬಿಟ್ಟಳು. ’ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ.’ ’ಆ ಆಣಿ ಗೀಣಿ ಬ್ಯಾಡ, ಮೊದಲ ಆ ಕಾಸಿನ ಸರ ಕೊಡು.’ ’ನನಗ ಗೊತ್ತಿಲ್ಲ.. ನಾ ತಗೊಂಡಿಲ್ಲ.’ ’ತಗೊಂಡವರು ಯಾರರೇ ತಗೊಂಡೀನಿ ಅಂತಾರಾ..?’ ’ನನ್ನ ಬ್ಯಾಗ ಚೆಕ್ ಮಾಡ್ರಿ.’ ’ಅದೆಲ್ಲಾ ಬೇಕಾಗಿಲ್ಲ, ನಿನ್ನ ಲಗೇಜ್ ಪ್ಯಾಕ್ ಮಾಡ್ಕೊ, ನೀ ಇಲ್ಲಿರುದು ಬ್ಯಾಡ ನಡಿ ನಿಮ್ಮ ಊರಿಗಿ,’ ಅಂದಾಗ ಸಂಗಮೇಶ ’ಅಜ್ಜೀ ನಾಳೆ ಒಂದು ದಿನ ಲಾಸ್ಟ್ ಪೇಪರ್.’ ’ಅದೆಲ್ಲಾ ಬ್ಯಾಡ ಮತ್ತ ನಾ ಪೋಲಿಸರಿಗೆ ಕರಿಯುವಂಗ ಆಗಬಾರದು ಹೋಗಲಿ ಪೀಡಾ.. ಒಂದು ಸರ ಹೋಯ್ತು ಅಷ್ಟೇ.’ ಕಸ್ತೂರಿಗೆ ತಾನು ಕಳ್ಳಿ ಅನ್ನುವ ಬಿರುದು ಹೊತಗೊಂಡು ಈ ಮನಿಯಿಂದ ಹೊರಬೀಳಬೇಕಾಯ್ತಲ್ಲ..! ಅನ್ನೋ ನೋವಿತ್ತು. ತನ್ನ ಬಟ್ಟೆ ಬರೆ, ಪುಸ್ತಕ ಎಲ್ಲವನ್ನು ತಂದು ಶಿವಮ್ಮಳ ಎದುರಲ್ಲಿಯೇ ಒಂದೊಂದಾಗಿ ಝಾಡಿಸಿ, ತನ್ನ ಬ್ಯಾಗಲ್ಲಿಟ್ಟುಕೊಂಡು ಕಣ್ಣೀರು ಸುರಿಸುತ್ತಲೇ ಮೆಲ್ಲಗೆ ನಡೆದಳು. ಹೊರಳಿ ಅಲ್ಲಿರುವ ಎಲ್ಲರನ್ನು ಒಂದು ಸಾರಿ ಗಮನಿಸಿದಳು. ಅವರೆಲ್ಲರೂ ಕಲ್ಲಿನ ಗೊಂಬೆಯಂತಾಗಿದ್ದರು. ಆಕೆ ಹೊಸ್ತಿಲು ದಾಟುತ್ತಿರುವಂತೆ ಶಿವಮ್ಮಳ ತಮ್ಮನ ಮಗ ರಮೇಶ ದೇವರ ಕೊಣೆಯಿಂದ ಹಲ್ಲುಕಿಸಿಯುತ್ತ ಹೊರಬಂದ. ಶಿವಮ್ಮಜ್ಜಿ ಅವನ ನಗುವನ್ನು ಕಂಡು ಗಡಬಡಿಸಿ ಕಣ್ಣು ಚಿವುಟುತ್ತಿದ್ದಳು. ಆ ಕಣ್ಣು ಮುಚ್ಚಾಲೆಯ ಆಟ ಉಳಿದವರ ಪಾಲಿಗೆ ನಿಗೂಢವಾಗಿತ್ತು. This entry was posted in ಎಸ್.ಬಿ.ಜೋಗುರ, ಸಾಹಿತ್ಯ on July 23, 2021 by admin. ಇಲ್ಲಿ ನಂಬಿಕೆಗಳೇ ಕಾನೂನು. Leave a reply Follow Share -ಡಾ. ಸಿದ್ದಲಿಂಗಯ್ಯ. ಈಗ ನಾವು ನಡೆಸುತ್ತಿರುವ ಸಾಮಾಜಿಕ ನ್ಯಾಯದ ಚಿಂತನೆಗೆ ಶತಮಾನಗಳ ಇತಿಹಾಸವಿದೆ. ಆಧುನಿಕ ಕಾಲದಲ್ಲಿ ಈ ಚಿಂತನೆಗೆ ಒಂದಿಷ್ಟು ಬಲ, ವ್ಯಾಪಕತೆ ಬಂದಿದ್ದರೂ ಅದು ಸಣ್ಣ ಪ್ರಮಾಣದ ಕೆಲವು ಗುಂಪುಗಳಲ್ಲಿ ಮಾತ್ರ ಉಳಿದಿದೆ. ಕೆಲವು ಸಲ ಈ ಚಿಂತನಾ ಕ್ರಮ ಗೌಣವಾಗಿದ್ದೂ ಉಂಟು. ದಲಿತರು ಹಾಗೂ ಮೇಲ್ವರ್ಗದವರ ನಡುವಿನ ಅಂತರ ಸುಮಾರು 64 ಅಡಿ ಎಂದು ಶಾಸ್ತ್ರಗಳು ಹೇಳುತ್ತವೆ. ಬದಲಾಗಿರುವ ಇವತ್ತಿನ ಚಿಂತನಾ ಕ್ರಮದ ಪರಿಣಾಮದಿಂದ ದಲಿತರು ಮೇಲ್ವರ್ಗದವರ ಎದುರು ಹೆಚ್ಚೆಂದರೆ ಒಂದು ಅಡಿ ಸಮೀಪ ಬಂದಿರಬೇಕು, ಅಷ್ಟೇ. ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವೆ ದೈಹಿಕ ಅಂತರ ಕಡಿಮೆಯಾಗಿ ಮಾನಸಿಕ ಅಂತರ ಹೆಚ್ಚಾಗಿದೆ. ನಮ್ಮ ಪುರಾತನ ಸಾಮಾಜಿಕ ವ್ಯವಸ್ಥೆ ನ್ಯಾಯ ತೀರ್ಮಾನಗಳನ್ನು ಮಾಡುವಾಗ ಯಾರನ್ನು ದೂರ ಇಟ್ಟಿತ್ತೋ, ಈಗ ಅದೇ ವರ್ಗದ ಜನರು ದೇಶದ ಸರ್ವೊಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಸ್ಥಾನದಲ್ಲಿ ಕೂತದ್ದು ಚರಿತ್ರೆಯ ಸೋಜಿಗ. ಈ ನೆಲದ ಪೂರ್ವಿಕರು ಸಂಬಂಧದಿಂದ ಸಮಾಜದ ಕಟ್ಟಕಡೆಯ ಮನುಷ್ಯರಾಗಿ ನಿಲ್ಲಬೇಕಾಗಿತ್ತು. ಹಾಗೆ ದೂರ ನಿಂತ ವ್ಯಕ್ತಿಯೇ ಭಾರತದ ಮೊದಲ ಪ್ರಜೆಯಾಗಿದ್ದು ಕೂಡ ಚರಿತ್ರೆಯ ಸೋಜಿಗ. 1856ರ ಜೂನ್ ತಿಂಗಳಿನಲ್ಲಿ ಮುಂಬಯಿ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಧಾರವಾಡದ ಒಬ್ಬ ದಲಿತ ವಿದ್ಯಾರ್ಥಿ ಸರ್ಕಾರಿ ಶಾಲೆಯೊಂದರಲ್ಲಿ ಸೀಟು ಬೇಕೆಂದು ಅರ್ಜಿ ಸಲ್ಲಿಸಿದ. ಇದು ದೇಶಾದ್ಯಂತ ಕೋಲಾಹಲಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಸಮಾಜ ನಮ್ಮನ್ನು ಗುರುತಿಸಬೇಕು, ಗೌರವಿಸಬೇಕು, ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಅಂತರಂಗದ ಹಂಬಲಕ್ಕೆ ಈ ಅರ್ಜಿ ಸಾಕ್ಷಿಯಾಯಿತು. ಇದಾದ 80 ವರ್ಷಗಳ ನಂತರ 1936 ರ ಅಕ್ಟೋಬರ್‌‌‌‌‌‌‌ನಲ್ಲಿ, ಮೈಸೂರು ದಾರ್ಬಾರ್‌‌‌‌‌‌‌ನಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಲಾಯಿತು. ಮೈಸೂರು ಅರಮನೆ ದಲಿತ ವ್ಯಕ್ತಿಯೊಬ್ಬರಿಗೆ ಪ್ರವೇಶ ನೀಡಿ ಗೌರವಿಸಿದ್ದನ್ನು ಕಂಡು ಬ್ರಿಟಾನಿಯಾ ವಿಶ್ವಕೋಶ ಇದೊಂದು ಕ್ರಾಂತಿಕಾರಕ ಕ್ರಮ ಎಂದು ಶ್ಲಾಘಿಸಿ ಬರೆದಿತ್ತು. ಊರಿನ ಅಂಚಿನಲ್ಲಿದ್ದ ಶೋಷಿತ ವರ್ಗದವರು ಅನೇಕ ಸಂದರ್ಭಗಳಲ್ಲಿ ಊರಿನ ನಡುವೆ ಬಂದಿರುವುದು ನಮ್ಮೆಲ್ಲರ ಗಮನದಲ್ಲಿದೆ. ಇದಕ್ಕೆ ಕಾರಣ ಸಾಮಾಜಿಕ ವ್ಯವಸ್ಥೆಯ ಉದಾರವಾದಿ ಧೋರಣೆ. ಬುದ್ಧ, ಬಸವಣ್ಣ, ಗೋಪಾಲಸ್ವಾಮಿ ಅಯ್ಯರ್, ಕಾಕಾ ಕಾರ್ಕಾನಿಸ್, ಕುದ್ಮುಲ್ ರಂಗರಾಯರಂತಹ ವ್ಯಕ್ತಿಗಳಿಂದ ಹಿಡಿದು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಹೋರಾಟಗಳು ಕೂಡ ದಲಿತರ ವಿಮೋಚನೆಗೆ ಕಾರಣವಾಗಿವೆ. ಅಸ್ಪೃಷ್ಯತೆ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಪಾಸಾದ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಕರ್ತೃಗಳಾಗಿ ಅಲ್ಲಿ ಇದ್ದರೂ ಕೂಡ, ನೆರದಿದ್ದ ಜನ ‘ಮಹಾತ್ಮ ಗಾಂಧೀಜಿಗೆ ಜಯವಾಗಲಿ’ ಎಂದು ಹೇಳಿದರು. ಬಾಬಾಸಾಹೇಬ್ ಅಂಬೇಡ್ಕರ್‌ರವರ ಸಂಘರ್ಷ, ಗಾಂಧೀಜಿಯವರ ದಲಿತಪರ ಧೋರಣೆ ಇಂಥದ್ದೊಂದು ಕಾಯ್ದೆ ಜಾರಿಯಾಗಲು ಸಾಧ್ಯವಾಗಿಸಿತೆಂಬುದನ್ನು ನಾವು ಗಮನಿಸಬೇಕು. ನಾಲ್ಕೈದು ವರ್ಷಗಳ ಹಿಂದೆ ಚಿತ್ರದುರ್ಗದ ಗ್ರಾಮವೊಂದರ ಊರ ಹಬ್ಬದ ರಥೋತ್ಸವದ ಕಾರ್ಯಕ್ರಮ ನಡೆಯುತ್ತಿದ್ದಾಗ ಅಚಾತುರ್ಯದಿಂದ ರಥದ ಮೇಲಿನಿಂದ ಕೆಲ ಜನರು ಕೆಳಗೆ ಬಿದ್ದರು. ಅವರನ್ನು ತಕ್ಷಣವೇ ಕೆಳಗಿದ್ದ ಜನ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದರು. ಕೆಳಗೆ ಬಿದ್ದ ತಮ್ಮನ್ನು ಮುಟ್ಟಿ ಆಸ್ಪತ್ರೆಗೆ ಸೇರಿಸಿದ್ದು ದಲಿತರು ಎಂದು ತಿಳಿದ ಗಾಯಗೊಂಡ ಮೇಲ್ವರ್ಗದವರು ದಲಿತರ ಮೇಲೆ ಹಲ್ಲೆ ಮಾಡಲು ಮುಂದಾದರು. ಹಾಗೆ ದಲಿತರನ್ನು ಮುಟ್ಟಿಸಿಕೊಳ್ಳುವುದಕ್ಕಿಂತ ಪರಲೋಕವೇ ವಾಸಿ ಎಂದು ಅವರು ಏಕೆ ಭಾವಿಸಿಕೊಂಡರೋ?. ಇದು ನನ್ನನ್ನು ಬಹುಕಾಲ ಕಾಡಿತು. ಇಂತಹ ಮೇಲ್ವರ್ಗದ ಜನರಿಗೆ ತಗುಲಿರುವ ಮೌಢ್ಯದಿಂದ ಹೊರತರಲು ಮಾನವೀಯ ಶಿಕ್ಷಣದ ಹೊರತು ಬೇರಾವ ಶಿಕ್ಷಣದಿಂದಲೂ ಸಾಧ್ಯವಿಲ್ಲವೆನಿಸಿತು. 26.06.2004 ರಂದು ಪಿ.ಟಿ.ಐ. ಒಂದು ಘಟನೆಯನ್ನು ವರದಿ ಮಾಡಿತು. ತಮಿಳುನಾಡಿನ ಕುಂಭಕೋಣಂನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ದಲಿತರು ಗಂಡುನಾಯಿಗಳನ್ನು ಸಾಕಬಾರದು ಎಂಬ ನಿಯಮವನ್ನು ಮೇಲ್ಜಾತಿಯ ಜನ ಮಾಡಿದರಂತೆ. ದಲಿತರ ಗಂಡುನಾಯಿ ಆಕಸ್ಮಾತ್ ಮೇಲ್ವರ್ಗದವರ ಹೆಣ್ಣು ನಾಯಿಯ ಸಂಪರ್ಕಕ್ಕೆ ಬಂದು ವರ್ಣಸಂಕರವಾಗಿ ಏನಾದರೂ ಅಪಾಯವಾಗಬಹುದು ಎಂದು ಆ ನಿಯಮ ಮಾಡಿದರಂತೆ. ಇದರ ಫಲವಾಗಿ ದಲಿತರು ಗಂಡುನಾಯಿ ಸಾಕಬಾರದು ಎಂಬ ನಿಯಮ ಅಲ್ಲಿ ಜಾರಿಗೆ ಬಂತು. ಈ ಬಗೆಯ ಮೌಢ್ಯದ ಪರಮಾವಧಿಯನ್ನು ಎದುರಿಸುವುದಾದರೂ ಹೇಗೆ? ಶತಮಾನಗಳಿಂದ ಉಳಿದುಕೊಂಡು ಬಂದಿರುವ ಈ ತರಹದ ಜಡ್ಡುಗಟ್ಟಿದ ನಂಬಿಕೆಗಳನ್ನು ಪ್ರಶ್ನೆ ಮಾಡಿದರೆ ಸಂಘರ್ಷಕ್ಕೆ ದಾರಿಯಾಗುತ್ತದೆ, ಸಾವುನೋವುಗಳಿಗೂ ಕಾರಣವಾಗುತ್ತದೆ. ಮತ್ತೊಂದು ಘಟನೆ ಕುರಿತು ಹೇಳುವೆ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಅರಳಾಳು ಎನ್ನುವ ಗ್ರಾಮದ 30 ಜನ ದಲಿತರನ್ನು ಒಂದು ತಿಂಗಳ ಮಟ್ಟಿಗೆ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಆ ಮೂವತ್ತು ಮಂದಿಯಲ್ಲಿ ಹೆಂಗಸರು, ಮಕ್ಕಳು, ವೃದ್ಧರು ಎಲ್ಲರೂ ಇದ್ದರು. ದಲಿತರನ್ನು ಜೈಲಿನಲ್ಲಿ ಇಟ್ಟಿರುವುದರ ಕುರಿತು ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು: ‘ಈ ಗ್ರಾಮದ ದಲಿತರ ಮೇಲೆ ಇಲ್ಲಿನ ಬಲಾಢ್ಯರಿಂದ ಹಲ್ಲೆಯಾಗುವ ಸಂಭವವಿದೆ. ಇವರಿಗೆ ರಕ್ಷಣೆ ಕೊಡಬೇಕಾದರೆ ಸೆಂಟ್ರಲ್ ಜೈಲೇ ಸೂಕ್ತವಾದ ಸ್ಥಳ, ಹೀಗಾಗಿ ಅವರನ್ನೆಲ್ಲಾ ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದೇವೆ.’ ಆ ಅಧಿಕಾರಿಗೆ ಏಕೆ ಈ ಭಾವನೆ ಬಂತೋ ಗೊತ್ತಿಲ್ಲ. ಬಹುಶಃ ಅಧಿಕಾರಿಯಲ್ಲಿದ್ದ ಅತ್ಯುತ್ಸಾಹ, ಜೊತೆಗೆ ದಲಿತರನ್ನು ಸವರ್ಣೇಯರ ಹಲ್ಲೆಗಳಿಂದ ರಕ್ಷಿಸಲು ಬೇರಾವ ದಾರಿಗಳಿಲ್ಲವೆಂಬ ನಂಬಿಕೆ ಸೆಂಟ್ರಲ್ ಜೈಲೇ ವಾಸಿಯೆಂದು ಆಯ್ಕೆ ಮಾಡಿಕೊಂಡಿರಲು ಕಾರಣವಾಗಿರಬಹುದೇನೋ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಜಲು ಪದ್ಧತಿ ಈಗಲೂ ಜೀವಂತವಾಗಿದೆ. ಕೊರಗ ಜನಾಂಗದವರು ಮೇಲ್ವರ್ಗದ ರೋಗಪೀಡಿತ ವ್ಯಕ್ತಿಗಳ ಉಗುರು ಮತ್ತು ಕೂದಲುಗಳನ್ನು ಅನ್ನದಲ್ಲಿ ಕಲಸಿ ತಿಂದರೆ ಅವರ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಈ ಪದ್ಧತಿಯ ಹಿಂದಿದೆ. ಜಗತ್ತಿನಲ್ಲಿ ಇದಕ್ಕಿಂತಲೂ ಅಮಾನವೀಯವಾದ ಪದ್ಧತಿ ಇನ್ನೊಂದು ಇರಲಿಕ್ಕಿಲ್ಲ. ಜಾತ್ರೆಗಳಲ್ಲಿ ಜೀವದ ಹಂಗುತೊರೆದು ಅಪಾಯಕಾರಿ ಸಿಡಿಮದ್ದನ್ನು ಸಿಡಿಸುವುದು ಈ ಜನಾಂಗದವರ ಕೆಲಸವೇ. ನಾನು ವಿಧಾನ ಪರಿಷತ್ತಿನ ಸದಸ್ಯನಾಗಿದ್ದಾಗ ಈ ಕುರಿತ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟೆ. ಸರ್ಕಾರಕ್ಕೂ ಅಜಲು ಪದ್ಧತಿಯ ಕ್ರೌರ್ಯದ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿದ್ದವು. ಆಗ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಲಿಖಿತ ರೂಪದಲ್ಲಿ ಉತ್ತರ ಕೊಟ್ಟರು: ‘ಕೊರಗ ಜನಾಂಗದವರಿಗೆ ಈ ಪದ್ಧತಿ ಇಷ್ಟವಿಲ್ಲದಿದ್ದರೆ ನಿಲ್ಲಿಸಬಹುದು.’ ಸರ್ಕಾರ ನೀಡಿದ ಉತ್ತರ ಹೇಗಿದೆಯೆಂದರೆ ಪ್ರಾಣ ರಕ್ಷಣೆಯನ್ನು ಕೇಳಿದ ಒಬ್ಬನಿಗೆ ‘ನಿನಗೆ ಸಾಯಲು ಇಷ್ಟವಿಲ್ಲದೇ ಇದ್ದರೆ ರಕ್ಷಣೆಯನ್ನು ಕೊಡುತ್ತೇವೆ’ ಎಂದು ಹೇಳಿದಂತಾಯಿತು. ಆದರೆ ಜನಪರ ಚಳವಳಿಗಳ ಹೋರಾಟದಿಂದ ಕೆಲದಿನಗಳಲ್ಲಿಯೇ ಸರ್ಕಾರ ಅಜಲು ಪದ್ಧತಿ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು. ಅಮೆರಿಕಾದ ಕಪ್ಪುಜನ ಅನುಭವಿಸಿರುವ ಶೋಷಣೆಗೆ ಹೋಲಿಸಿದರೆ, ಭಾರತದಲ್ಲಿ ಅಸ್ಪೃಶ್ಯರ ಮೇಲೆ ಎಸಗಿರುವ ಶೋಷಣೆ ಹೆಚ್ಚು ಭೀಕರ ಅನ್ನಿಸುತ್ತದೆ. ಕಪ್ಪು ಜನರನ್ನು ತಮ್ಮ ಅಡಿಗೆಯವರನ್ನಾಗಿ ನೇಮಿಸಿಕೊಳ್ಳುವ ಮೂಲಕ ತಮ್ಮ ಅಡಿಗೆ ಮನೆಗಳಿಗೆ ಬಿಟ್ಟುಕೊಂಡ ಅಮೆರಿಕಾದ ಸವರ್ಣೇಯರು ಅಷ್ಟಿಷ್ಟಾದರೂ ಮಾನವೀಯತೆಯನ್ನು ಅಲ್ಲಿನ ಶೋಷಿತರ ಮೇಲೆ ತೋರಿದರು. ಇಲ್ಲಿ ಅಸ್ಪೃಶ್ಯರನ್ನು ಮನೆ, ಮನಸ್ಸು ಎರಡರಿಂದಲೂ ದೂರವಿಡಲಾಗುತ್ತಿದೆ. ಹಳ್ಳಿಯ ಹೋಟೆಲ್‍ಗಳಲ್ಲಿ ಈಗಲೂ ದಲಿತರಿಗೆ ಪ್ರವೇಶ ನೀಡುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ದೇವಸ್ಥಾನದ ಗರ್ಭಗುಡಿಗೆ ದಲಿತರ ಪ್ರವೇಶ ಕನಸಿನಂತೆ ಕಾಣುತ್ತಿದೆ. ಜನಿವಾರ, ಶಿವದಾರಗಳೇ ಈಗ ದೇವಸ್ಥಾನ ಪ್ರವೇಶದ ಮಾನದಂಡಗಳು. ಬಹಳ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ಸಿದ್ದಪ್ಪ ಎನ್ನುವ ದಲಿತ ವ್ಯಕ್ತಿಯೊಬ್ಬರು ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕೆಂದು ಹೋದರು. ಆ ದೇವಸ್ಥಾನದಲ್ಲಿ ಅವರಿಗೆ ಪ್ರವೇಶವನ್ನು ನೀಡಲಿಲ್ಲ. ಅವರು ದೇವಸ್ಥಾನದ ಹೊರಗಡೆ ನಿಂತು ಹೇಳಿದರು: “ನನಗೆ ನಂಜುಂಡೇಶ್ವರನ ದರ್ಶನ ಭಾಗ್ಯವಿಲ್ಲ, ನಂಜುಂಡೇಶ್ವರನಿಗೂ ನನ್ನ ದರ್ಶನ ಭಾಗ್ಯವಿಲ್ಲ.” ಆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಯಾವ ಎತ್ತರದಲ್ಲಿ ಕಂಡುಕೊಂಡರು ಎಂಬುದು ಇಲ್ಲಿ ಮುಖ್ಯ. ಈ ತರಹ ಆತ್ಮ ಗೌರವದ ಪರಿಜ್ಞಾನ ದಲಿತರಲ್ಲಿ ಮೂಡಬೇಕಾಗಿದೆ. ನಾನು ಬಾಲ್ಯದಲ್ಲಿರಬೇಕಾದರೆ ನನ್ನ ತಂದೆ ತಾಯಿ ಬೆಂಗಳೂರಿನ ನಗರ ಭಾಗದ ಮನೆಯೊಂದರಲ್ಲಿ ಕೆಲಸಕ್ಕಿದ್ದರು. ಆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಶಾಲೆ ಮುಗಿಸಿಕೊಂಡು ಅಲ್ಲಿಗೆ ಹೋಗಿದ್ದೆ. ನನ್ನ ತಾಯಿ ಹಿಂಬಾಗಿಲ ಮೂಲಕ ಅಲ್ಲಿಗೆ ಬರುವಂತೆ ಸೂಚನೆ ಕೊಟ್ಟಿದ್ದರು. ಮನೆಯ ಹಿಂದೆ ಹಿಂಬಾಗಿಲ ಮೂಲೆಯೊಂದರಲ್ಲಿ ನಾವೆಲ್ಲ ಕೂತು ಊಟ ಮಾಡುತ್ತಿದ್ದಾಗ ಆ ಮನೆಯ ಮಾಲೀಕರು ನಮ್ಮತ್ತ ಬಂದರು. ಅವರು ನಮ್ಮತ್ತ ಬರುವುದನ್ನು ಕಂಡು ನಮ್ಮ ತಾಯಿ ಸ್ವಲ್ಪ ಆತಂಕಗೊಂಡರು, ನಾನು ಕೂಡ ಗೊಂದಲಗೊಂಡೆ. ಅವರು ಬಂದವರೇ ‘ನಿಮ್ಮನ್ನು ಒಳಮನೆಗೆ ಕರೆದು ಊಟ ಮಾಡಿಸಬಹುದಿತ್ತು, ಆದರೆ ಈ ಸಂಪ್ರದಾಯ, ಜಾತಿ ಪದ್ಧತಿ ನನ್ನ ಕೈಗಳನ್ನು ಕಟ್ಟಿಹಾಕಿದೆ. ನಿಮ್ಮನ್ನು ಇಲ್ಲಿ ಕೂರಿಸಿ ಊಟ ಕೊಡುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿಬಿಡಿ’ ಎಂದು ತುಂಬಾ ದುಃಖಪಟ್ಟರು. ಆ ಅಸಹಾಯಕತೆಯಲ್ಲೂ ಅವರು ನನಗೆ ಮಹಾಮಾನವರಂತೆ ಕಂಡರು. ಆ ವ್ಯಕ್ತಿಯ ಮೇಲೆ ಅಪಾರ ಗೌರವ ಮೂಡಿ ನನಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗಿದ್ದವು. ಒಮ್ಮೆ ಗೆಳೆಯ ಅಗ್ರಹಾರ ಕೃಷ್ಣಮೂರ್ತಿ ಅವರ ಬಂಧುಗಳ ಮನೆಗೆ ಊಟಕ್ಕೆಂದು ನನ್ನನ್ನು ಕರೆದರು. ನಾನು ಜಾತಿಯಲ್ಲಿ ದಲಿತ ಎಂದು ಅಗ್ರಹಾರ ಅವರ ಬಂಧುಗಳಿಗೆ ಮೊದಲೇ ಹೇಳಿ ನಾವಿಬ್ಬರು ಸಂಜೆ ಊಟಕ್ಕೆ ಬರುತ್ತಿದ್ದೇವೆ ಎಂದು ಹೇಳಿದರಂತೆ. ಅವರು ಬಂಧುಗಳು ನೀವೊಬ್ಬರೆ ಬನ್ನಿ, ನಿಮ್ಮ ಸ್ನೇಹಿತರು ಬರುವುದು ಬೇಡ ಎಂದರಂತೆ. ಅಗ್ರಹಾರ ಅವತ್ತಷ್ಟೆ ಅಲ್ಲ ಮತ್ತೆಂದೂ ಅವರ ಬಂಧುಗಳ ಮನೆಗೆ ಕಾಲಿಡಲಿಲ್ಲ ಎಂಬುದು ಗೊತ್ತಾಯಿತು. ಈ ಮಣ್ಣಿನ ಅಸ್ಪೃಶ್ಯರನ್ನು ನಾಯಿ ನರಿಗಳಿಗಿಂತ ಕೀಳಾಗಿ ಕಂಡಿರುವುದನ್ನು ನಾವು ಇತಿಹಾಸದ ಪಾಠಗಳಲ್ಲಿ ಓದಿದ್ದೇವೆ. ಮನುಸ್ಮೃತಿಯ ಎಲ್ಲ ನಿಯಮಗಳನ್ನು ಜಾರಿಮಾಡಿದ್ದ ಕಾಲದಲ್ಲಿ ಈ ಅಸ್ಪೃಶ್ಯರ ಬದುಕು ಹೇಗಿತ್ತೆಂಬುದನ್ನು ಈ ಕಾಲದಲ್ಲಿ ನಿಂತು ಸುಲಭವಾಗಿ ಊಹಿಸಿಬಹುದು. ತಮ್ಮ ಮುಖ ನೋಡಿದರೆ ಅಶುಭವೆಂದು ತಿಳಿದಿದ್ದ ಸವರ್ಣೇಯರ ಬೀದಿಗಳಿಗೆ ದಲಿತರು ಕಾಲಿಡುವಾಗ ಸೊಂಟಕ್ಕೆ ಪರಕೆ ಕಟ್ಟಿಕೊಂಡು, ಎಂಜಲು ನೆಲಕ್ಕೆ ಬೀಳದಂತೆ ತಡೆಯಲು ಕತ್ತಿಗೆ ಮಡಕೆ ಕಟ್ಟಿಕೊಂಡು ಬರಬೇಕಾಗಿತ್ತು. ಸವರ್ಣೇಯರ ಎಲ್ಲ ಕ್ರೌರ್ಯಗಳಿಗೆ ಸಿಕ್ಕಿ ದಲಿತರು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತು ಇಲ್ಲವೇ ಸಿಡಿದು ತಿರುಗಿ ಬೀಳಬಹುದಿತ್ತು. ಆದರೆ ಅವಮಾನದಲ್ಲಿ ಬೆಂದ ದಲಿತರು ಪ್ರತಿಪುರಾಣ, ಪ್ರತಿಸಂಸ್ಕೃತಿ ಕಟ್ಟುವ ಹೊಸ ಮಾರ್ಗಗಳನ್ನು ಆರಿಸಿಕೊಂಡರು. ಸವರ್ಣೇಯರ ಕ್ರೌರ್ಯಗಳಿಗೆ ಅಂಜದೆ ಗಟ್ಟಿಯಾಗಿ ನಿಂತು ಹೊಸ ಸಾಹಿತ್ಯ ಪರಂಪರೆಗಳನ್ನು ಸೃಷ್ಟಿಸಿದ ದಲಿತರ ಜಾನಪದ ಮಹಾಕಾವ್ಯಗಳನ್ನು ಇವತ್ತಿಗೂ ಮರಾಠಿಯಲ್ಲಿ ಹೇರಳವಾಗಿ ಕಾಣಬಹುದು. ಅವಮಾನವನ್ನು ಮೀರುವ ದಲಿತರ ಪ್ರಯತ್ನಗಳೆಲ್ಲ ಹೊಸ ಸಾಹಿತ್ಯ ಮಾರ್ಗ ಸೃಷ್ಟಿಸಲು ಕಾರಣವಾಗಿದೆ. ಆದರೂ ಅಮೆರಿಕಾ, ಆಫ್ರಿಕಾದಂತಹ ದೇಶಗಳಲ್ಲಿ ಘಟಿಸಿದ ಕಪ್ಪುಜನರ ದಂಗೆಯಂತೆ ದಲಿತರ ವಿಮೋಚನೆಗೆ ಯಾವ ದಂಗೆಯೂ ಇಲ್ಲಿ ಜರುಗಲಿಲ್ಲ. ಅವಮಾನ, ಶೋಷಣೆಯ ನೆರಳಿನಲ್ಲಿ ಬದುಕುವುದನ್ನು ರೂಢಿಮಾಡಿಕೊಂಡಿದ್ದ ನಮ್ಮ ಪೂರ್ವಿಕರು ಪ್ರತಿಸಂಸ್ಕೃತಿ ಕಟ್ಟುವುದರಲ್ಲಿ ತಮ್ಮ ವಿಮೋಚನೆಯ ದಾರಿಗಳನ್ನು ಕಂಡುಕೊಂಡರು. ದಲಿತರ ದೈವವನ್ನು ಅವಮಾನಿಸಿದರೆ ದಲಿತರನ್ನು ಸುಲಭವಾಗಿ ಹಣಿಯಬಹುದೆಂಬುದನ್ನು ಸವರ್ಣೇಯರು ಕಂಡುಕೊಂಡಿದ್ದರು. ಹೀಗಾಗಿ ದಲಿತರ ದೈವಗಳು ವರ-ಶಾಪಕೊಡದೆ, ಮೇಲ್ವರ್ಗದ ದೇವತೆಗಳ ಕಾವಲಿಗೆ ನಿಂತಂತೆ ಕಾಣುತ್ತವೆ. ವರ್ತಮಾನದಲ್ಲೂ ಕೂಡ ದಲಿತರ ದೈವಗಳು ತೀರಾ ದುರ್ಬಲವಾಗಿ ಕಾಣುತ್ತವೆ. ಸಮಾಜದ ವ್ಯಂಗ್ಯ ಹೇಗಿದೆ ನೋಡಿ: ಯಾವ ಮೇಲ್ವರ್ಗದಿಂದ ದಲಿತರ ಮೇಲೆ ಅಮಾನವೀಯ ಶೋಷಣೆ, ಕ್ರೌರ್ಯಗಳು ನಡೆದವೋ ಅದೇ ಮೇಲ್ವರ್ಗದಿಂದ ದಲಿತರ ಉದ್ಧಾರಕ್ಕೆಂದು ದೊಡ್ಡ ನಾಯಕರು ಬಂದರು. ಗೋಪಾಲಸ್ವಾಮಿ ಅಯ್ಯರ್, ಕುದ್ಮುಲ್ ರಂಗರಾಯರು, ಕಾಕಾ ಕಾರ್ಕಾನಿಸ್, ತಗಡೂರು ರಾಮಚಂದ್ರರಾಯರು ಇವರೆಲ್ಲ ದಲಿತರ ಆತ್ಮಗೌರವಕ್ಕಾಗಿ ಬೀದಿಗೆ ಬಂದು ತಮ್ಮ ಸಮುದಾಯಗಳಿಂದಲೇ ಬಹಿಷ್ಕಾರಕ್ಕೆ ಒಳಗಾದರು. ನಾಲ್ವಡಿ ಕೃಷ್ಣರಾಜ ಒಡೆಯರು ದಲಿತರಿಗೆಂದೇ ‘ಪಂಚಮ ಬೊರ್ಡಿಂಗ್ ಸ್ಕೂಲ್’ ತೆರೆದಾಗ, ದಲಿತರಿಗೆ ಪಾಠಮಾಡಲು ಕರ್ನಾಟಕದಿಂದ ಒಬ್ಬೇ ಒಬ್ಬ ಶಿಕ್ಷಕ ಮುಂದೆ ಬರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರು ಎದೆಗುಂದದೆ ಕೇರಳದಿಂದ ಶಿಕ್ಷಕರನ್ನು ಕರೆಸಿದರು. ತಮ್ಮ ಜನಾಂಗದಿಂದ ಎದುರಾದ ಎಲ್ಲ ವಿರೋಧವನ್ನು ಮೆಟ್ಟಿ ಮಳವಳ್ಳಿಯಿಂದ ತಲಕಾಡು ಚಿಕ್ಕರಂಗೇಗೌಡರು ದಲಿತರಿಗೆ ಪಾಠಮಾಡಲು ಮುಂದೆ ಬಂದರು. ಇವತ್ತಿಗೂ ಮಳವಳ್ಳಿ ತಾಲ್ಲೂಕಿನಲ್ಲಿ ಮನೆಗೊಬ್ಬೊಬ್ಬ ದಲಿತ ಸರ್ಕಾರಿ ನೌಕರ ಸಿಗಲು ತಲಕಾಡು ಚಿಕ್ಕರಂಗೇಗೌಡರಂತಹ ದೊಡ್ಡ ಅಂತಃಕರಣದ ಶಿಕ್ಷಕರು ಕಾರಣ. ಇವತ್ತು ದಲಿತ ಸಂಘರ್ಷ ಸಮಿತಿ ನಡೆಸುತ್ತಿರುವ ಸಾಮಾಜಿಕ ಹೋರಾಟಗಳು ಕಣಿಯನ್ ಜನಾಂಗದ ಶೋಷಣೆಯ ವಿಮೋಚನೆಗೆ ತಗಡೂರು ರಾಮಚಂದ್ರರಾಯರು ನಡೆಸಿದ ಹೋರಾಟದ ಮುಂದುವರೆದ ಭಾಗದಂತೆಯೇ ಕಾಣುತ್ತಿವೆ. ನಮ್ಮ ನೆಲದ ಕಾನೂನುಗಳು ಅತ್ಯಂತ ಜನಪರವಾಗಿ, ಮಾನವೀಯವಾಗಿ ಮತ್ತು ಕ್ರಾಂತಿಕಾರಕವಾಗಿ ಇವೆ. ಇಂತಹ ಕಾನೂನುಗಳನ್ನು ಅನೇಕ ಸಂದರ್ಭದಲ್ಲಿ ಈ ಸಮಾಜ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದಾಗ ಸಂಘರ್ಷಗಳು ಹುಟ್ಟಿಕೊಂಡಿವೆ. ಇನ್ನು ನೂರು ವರ್ಷಗಳ ನಂತರ ಬರಬೇಕಾದ ಕಾನೂನು ಈಗಲೇ ಬಂದಿದೆ ಎನ್ನುವವರನ್ನು ನಾವು ಕಾಣುತ್ತಿದ್ದೇವೆ. ಈಗ ನಂಬಿಕೆಗಳೂ ಕಾನೂನುಗಳಾಗುತ್ತಿವೆ. ಸಾಮಾಜಿಕ ಸಂಘರ್ಷ ಉಂಟಾದಾಗ ನಂಬಿಕೆಯೇ ಗೆಲ್ಲುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ದುರಂತವೆಂದರೆ ನಮ್ಮ ಸಾಮಾಜಿಕ ವ್ಯವಸ್ಥೆ ಶೋಷಣೆಯ ಪರವಾದ ಜನವಿರೋಧಿ ನಂಬಿಕೆಯನ್ನು ಬಲಪಡಿಸುತ್ತ ಉದಾರವಾದಿ ಚಿಂತನೆಯ ಬೆಳವಣಿಗೆಗೆ ಪೆಟ್ಟು ನೀಡುತ್ತಿದೆ. ನಂಬಿಕೆ ಮತ್ತು ಕಾನೂನುಗಳ ನಡುವಿನ ಸಂಘರ್ಷದಲ್ಲಿ ನಂಬಿಕೆಗೆ ಜಯ ಸಿಗುತ್ತಿರುವುದು, ಅದರಲ್ಲೂ ಜನವಿರೋಧಿ ಸಾಂಪ್ರದಾಯಿಕ ನಂಬಿಕೆಗಳಿಗೆ ಜಯ ಸಿಗುತ್ತಿರುವುದು ಭಯ ಹುಟ್ಟಿಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಕಾನೂನುಗಳು ಹೇಗೆ ರಾಷ್ಟ್ರದ ಹಿತಕ್ಕೆ ಪೂರಕವಾಗಿವೆ ಹಾಗೂ ಕಾನೂನಿನ ಹಿಂದಿನ ಸದುದ್ದೇಶ ಏನೆಂಬುದನ್ನು ನಾವು ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. This entry was posted in ಸಾಮಾಜಿಕ on July 23, 2021 by admin. ಮಲೆನಾಡಿನ ಮಹಾಮಳೆ Leave a reply Follow Share – ಪ್ರಸಾದ್ ರಕ್ಷಿದಿ ಈ ವರ್ಷ ಮಲೆನಾಡಿಗೆ ಆಪತ್ತು ತಂದು ಮಳೆ “ಶತಮಾನದ ಮಳೆ” ಎಂದೇ ಪ್ರಖ್ಯಾತವಾಯಿತು. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅನಾಹುತ ತಂದ ಈ ಮಳೆಗಾಲದಲ್ಲಿ ಅತಿ ಹೆಚ್ಚು ತೊಂದರೆಯಾದದ್ದು ಕೊಡಗಿಗೆ, ನಂತರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲವು ಭಾಗಗಳು ಮತ್ತು ಅಲ್ಲಲ್ಲಿ ಕೆಲವು ಕಡೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ. (ಕೇರಳದ ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ) ಕಾಫಿ ನಾಡಿನಲ್ಲಿ ಮಳೆಯನ್ನು ಅಳೆಯುವ ಪದ್ಧತಿ ಬ್ರಿಟಿಷರ ಕೊಡುಗೆ. ಹಾಗಾಗಿ ಇಲ್ಲಿ ಅನೇಕ ಕಡೆಗಳಲ್ಲಿ ಮಳೆ ಅಳೆಯುವುದು ಒಂದು ನಿತ್ಯವಿಧಿಯಾಗಿದ್ದು ಕೆಲವು ಕಾಫಿ ಎಸ್ಟೇಟುಗಳಲ್ಲಿ ಒಂದು ಶತಮಾನಕ್ಕೂ ಹೆಚ್ಚುಕಾಲದ ಮಳೆ ದಾಖಲೆ ದೊರೆಯುತ್ತದೆ. ಕಳೆದ ಮೂರು ವರ್ಷಗಳು ಅತಿ ಕಡಿಮೆ ಮಳೆಯ ವರ್ಷಗಳು. ಈ ವರ್ಷವೂ ಅದೇ ರೀತಿ ಮುಂದುವರೆದಿದ್ದರೆ ಅನೇಕ ಕಡೆಗಳಲ್ಲಿ ಕಾಫಿ ಮತ್ತು ಮೆಣಸಿನ ಬೆಳೆ ಬೆಳೆಯುವುದು ಅಸಾಧ್ಯವೆನ್ನುವ ಸ್ಥಿತಿ ಬರುತ್ತಿತ್ತು, ಬೇಸಗೆಯಲ್ಲಿ ತೋಟಕ್ಕೆ ನೀರು ಹನಿಸುವುದಿರಲಿ, ಕುಡಿಯಲೂ ನೀರಿಲ್ಲದ ಸ್ಥಿತಿ ಮಲೆನಾಡಿನ ಹಲವು ಕಡೆಗಳಲ್ಲಿ ಇತ್ತು. ಹಾಗಾಗಿ ಈ ವರ್ಷವಾದರೂ ಒಳ್ಳೆಯ ಮಳೆಯಾಗಲಿ ಎಂದು ಎಲ್ಲರೂ ಹಾರೈಸಿದ್ದರು. ವರ್ಷಕ್ಕೆ ಸುಮಾರು ಸರಾಸರಿ ನೂರಾ ಹತ್ತು ಇಂಚುಗಳಷ್ಟು ಮಳೆ ಬೀಳುವ ನಮ್ಮೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಂಬತ್ತು ಇಂಚು ದಾಟಿರಲಿಲ್ಲ. ಕಳೆದ ಒಂದು ಶತಮಾನದ ದಾಖಲೆಯಂತೆ ನಮ್ಮೂರಿನಲ್ಲಿ ಅತಿ ಹೆಚ್ಚು ಮಳೆಯಾದದ್ದೆಂದರೆ ಒಂದು ವರ್ಷಕ್ಕೆ ನೂರಾ ಅರುವತ್ತೆರಡು ಇಂಚುಗಳು(1962ರಲ್ಲಿ) ಆಗಲೂ ಈ ದಿನಾಂಕಕ್ಕೆ ಈ ವರ್ಷ ಬಂದಷ್ಟು ಮಳೆಯಾಗಿರಲಿಲ್ಲವೆನ್ನುವುದಷ್ಟೇ ಮತ್ತು ಮಧ್ಯೆ ಮಧ್ಯೆ ಮಳೆ ಬಿಡುವನ್ನು ಕೂಡಾ ಕೊಟ್ಟಿತ್ತು. ಈ ವರ್ಷ 10/9//2018 ರವರೆಗೆ ಒಟ್ಟು ನೂರಾ ನಲುವತ್ತೆರಡು ಇಂಚು ಮಳೆಯಾಗಿದೆ. (ಈಗ ಒಂದು ವಾರದಿಂದ ಬಿಸಿಲಿದೆ) ಮತ್ತು ಈ ವರ್ಷದ ಮಳೆಗಾಲ ಜೂನ್ ಮೂರನೇ ತಾರೀಖಿನಿಂದ ಪ್ರಾರಂಭವಾಗಿ ಎಂಬತ್ತೊಂಬತ್ತು ದಿನಗಳ ಕಾಲ ಬಿಡದೆ ಸುರಿದಿದೆ. ಒಂದು ಇಂಚು ಮಳೆಯೆಂದರೆ ಒಂದು ಎಕರೆಯ ಮೇಲೆ ಸುಮಾರು ಒಂದು ಲಕ್ಷದ ಎಂಟುಸಾವಿರ ಲೀಟರ್ ನೀರು. ಅಂದರೆ ಈವರ್ಷ ಇದುವರೆಗೆ ನಮ್ಮೂರಿನಲ್ಲಿ ಬಿದ್ದ ನೀರಿನ ಪ್ರಮಾಣ ಒಂದು ಎಕರೆಯ ಮೇಲೆ ಸುಮಾರು ಒಂದೂವರೆ ಕೋಟಿ ಲೀಟರ್ ಗಳಷ್ಟು ನೀರು! ಈ ಪ್ರಮಾಣದ ಮಳೆಯಾಗಿಯೂ ನಮ್ಮೂರಿನಲ್ಲಿ ಭೂಕುಸಿತ ಆಗಿಲ್ಲ. ನಾವೊಂದಷ್ಟು ಜನ ಗೆಳೆಯರೊಡಗೂಡಿ, ಭೂಕುಸಿತ ಉಂಟಾಗಿರುವ ಕೊಡಗು ಹಾಗೂ ಸಕಲೇಶಪುರ ತಾಲ್ಲೂಕಿನ ಹಲವು ಸ್ಥಳಗಳಿಗೆ, ಇದುವರೆಗೆ ಮೂರು ನಾಲ್ಕು ಬಾರಿ ಹೋಗಿ ಬಂದೆವು. ಈ ವರ್ಷದ ಅನಾಹುತಗಳ ಬಗ್ಗೆ ಅನೇಕ ಅಭಿಪ್ರಾಯಗಳು, ವರದಿಗಳು ಹೇಳಿಕೆಗಳು, ಬಂದಿವೆ ವಾಗ್ವಾದಗಳು ನಡೆದಿವೆ, ವಿಜ್ಞಾನಿಗಳು, ರೈತರು, ರಾಜಕಾರಣಿಗಳು ಹೀಗೆ ಬೇರೆ ಬೇರೆ ಜನರು ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಈ ಎಲ್ಲವನ್ನೂ ಗಮನಿಸಿ ನಾನು, ನನ್ನ ಅನುಭವಗಳನ್ನು ಇಲ್ಲಿದಾಖಲಿಸಿದ್ದೇನೆ. ಈ ವರ್ಷ ಮಲೆನಾಡಿನಲ್ಲಿ ಆದ ಅನಾಹುತಗಳಿಗೆ ಕಾರಣವನ್ನು ಹುಡುಕುತ್ತ, ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ. ಮುಖ್ಯವಾಗಿ ಎರಡು ವಿಧದ ಕಾರಣಗಳನ್ನು ಕಾಣಬಹುದು. ಮೊದಲನೆಯದು ಪ್ರಾಕೃತಿಕ. ಮುಖ್ಯವಾಗಿ ನಿರಂತರವಾಗಿ ಸುರಿದ ಮಳೆ, ಹಾಗೂ ಅನೇಕರು ಹೇಳಿದಂತೆ ಭೂಕಂಪ, ಅಥವಾ ಭೂಮಿಯ ಒಳಗಡೆಯಿಂದಾದ ಯಾವುದೋ ಬದಲಾವಣೆ. ಎರಡನೆಯದ್ದು ಮಾನವ ನಿರ್ಮಿತ ಕಾರಣಗಳು. ಅರಣ್ಯನಾಶ, ಗುಡ್ಡಗಳ ನೆತ್ತಿಯವರೆಗಿನ ಕೃಷಿ, ಹೈವೇಗಳ ನಿರ್ಮಾಣ, ಅಣೆಕಟ್ಟುಗಳು ,ವಿದ್ಯುತ್ ಯೋಜನೆಗಳು, ರೈಲ್ವೇ ಮುಂತಾದ ನೂರಾರು ಅಭಿವೃದ್ಧಿ ಕಾರ್ಯಗಳು. ಜೆ.ಸಿ.ಬಿಗಳಿಂದ ಗುಡ್ಡಗಳನ್ನು ಕಡಿದು ರಸ್ತೆ ಮಾಡಿರುವುದು, ಮನೆ-ರೆಸಾರ್ಟು ಹೋಮ್ ಸ್ಟೇಗಳ ನಿರ್ಮಾಣ,ಹಲವು ಕಡೆಗಳಲ್ಲಿ ಗುಡ್ಡದ ಮೇಲೂ ನಿರ್ಮಿಸಿರುವ ಕೆರೆಗಳು ಮುಂತಾದವುಗಳು. ಗುಡ್ಡದ ಮೇಲಿನ ಕೆರೆಗಳ ನಿರ್ಮಾಣಕ್ಕೆ ಕಳೆದ ಕೆಲವು ವರ್ಷಗಳಿಂದ ಕಡಿಮೆ ಮಳೆಯಾದ ಕಾರಣ ಅನೇಕ ಕಡೆಗಳಲ್ಲಿ ಗುಡ್ಡದ ಮೇಲೆ ಎತ್ತರದ ಸ್ಥಳಗಳಲ್ಲಿ ಕೆರೆಗಳನ್ನು ನಿರ್ಮಿಸತೊಡಗಿದರು. ಇದಕ್ಕೆ ಸರ್ಕಾರದ ಕೃಷಿಹೊಂಡ ಯೋಜನೆಯೂ ನೆರವಿಗೆ ಬಂತು. ಇಲ್ಲಿ ಸಂಗ್ರಹವಾದ ನೀರಿನಿಂದ ಬೇಸಗೆಯಲ್ಲಿ ಗುರುತ್ವ ಶಕ್ತಿಯಿಂದ ತೋಟಕ್ಕೆ ನೀರಾವರಿ ಮಾಡುವುದು, ಸಾಧ್ಯವಾದರೆ ಮಳೆಗಾಲದಲ್ಲಿ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುವುದು ಇದರ ಉದ್ದೇಶ. ಹತ್ತು ಸಾವಿರ ಚದರಡಿ ಯಿಂದ ಹಿಡಿದು ಒಂದು ಎಕರೆಯಷ್ಟು ವಿಸ್ತಾರದ ಆರರಿಂದ ಏಂಟು ಅಡಿ ಆಳದವರೆಗಿನ ಈ ಕೆರೆಗಳು. ಎರಡು ಲಕ್ಷ ಲೀಟರ್ ನಿಂದ ಹಿಡಿದು ಒಂದು ಕೋಟಿ ಲೀಟರ್ ನಷ್ಟು ನೀರನ್ನು ಸಂಗ್ರಹಿಸಬಲ್ಲವು. ಅಂದರೆ ಹತ್ತುಸಾವಿರ ಚದರಡಿಯ ಕೃಷಿ ಹೊಂಡದಲ್ಲಿಎರಡು ಸಾವಿರ ಟನ್ ತೂಕದ ನೀರು ಸಂಗ್ರಹವಾದರೆ,ಒಂದು ಎಕರೆ ಕೆರೆಯಲ್ಲಿ ಹತ್ತುಸಾವಿರ ಟನ್ ತೂಕದ ನೀರು. ಈ ನೀರಿಗೆ ಘನ ವಸ್ತುವಿನಂತೆ ಬರಿಯ ತೂಕವಲ್ಲದೆ ಹರಿಯುವ ಗುಣ. ಜಿನುಗಿ ತೂರಿಹೋಗುವ ಶಕ್ತಿ ಮತ್ತು ಎಲ್ಲದಿಕ್ಕಿಗೆ ಒತ್ತುವ “ಹೈಡ್ರೋ ಡೈನಮಿಕ್ ಪ್ರೆಷರ್” ಇರುತ್ತದೆ. ಅದು ಎತ್ತರದಲ್ಲಿ ಭೂಮಿಯ ಮೇಲೆ ವರ್ತಿಸುವ ರೀತಿ ಮತ್ತು ಶಕ್ತಿಯನ್ನುಪರಿಗಣಿಸಬೇಕು. ಮಳೆಯೊಂದರಿಂದಲೇ ಇಷ್ಟೆಲ್ಲ ಅನಾಹುತಗಳು ಆಗಿದ್ದರೆ, ವ್ಯಾಪಕವಾಗಿ ಎಲ್ಲ ಕಡೆಯೂ ಆಗಬೇಕಿತ್ತು. ಭೂಕುಸಿತವಾದ ಅನೇಕ ಕಡೆಗಳಲ್ಲೂ ಮಧ್ಯೆ ಒಂದೆರಡುಬಾರಿ ಮಳೆ ವಾರದ ಬಿಡುವು ಕೊಟ್ಟಿತ್ತೆಂದು ಅಲ್ಲಿ ವಾಸವಿದ್ದವರೇ ಹೇಳುತ್ತಾರೆ. ನಿರಂತರ ಮಳೆಯಾದ ಹಲವು ಸ್ಥಳಗಳಲ್ಲಿ ಭೂಕುಸಿತವಾಗಿಲ್ಲ. ಇನ್ನು ಭೂಕುಸಿತಕ್ಕೆ ಭೂಕಂಪವೇ ಕಾರಣವಾಗಿದ್ದರೆ. ಈಗ ವರದಿಯಾಗಿರುವ ರಿಕ್ಟರ್ ಸ್ಕೇಲ್ 3.4 ರ ಭೂಕಂಪ ಮಲೆನಾಡಿನಲ್ಲಿ ಅನೇಕ ಬಾರಿ ಆಗಿದೆ. ಹಾಗೇನಾದರೂ ಭೂಕಂಪದಿಂದ ಭೂಕುಸಿತ ಅಥವಾ ಮನೆಗಳ ನಾಶ ಈಗ ಆಗಿರುವುದಕ್ಕಿಂತ ಎಷ್ಟೋ ಪಾಲು ಹೆಚ್ಚಿರುತ್ತಿತ್ತು. ಈಗ ಕುಸಿದ ಮನೆಗಳಿಗಿಂತ ಇನ್ನೂ ಅಪಾಯವೆನಿಸುವ ನೂರಾರು ಸ್ಥಳಗಳಲ್ಲಿ ಏನೂ ಆಗಿಲ್ಲ. ಮತ್ತು ಭೂಕಂಪದ ಪರಿಣಾಮ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಬೊಟ್ಟುಮಾಡಿದಂತಿರದೆ, ವ್ಯಾಪಕವಾಗಿರುತ್ತದೆ. ಹಾಗಾಗಿ ಈ ಭೂಕಂಪ ಮಳೆಯೊಂದಿಗೆ ಸೇರಿ ಭೂಕುಸಿತ ಮುಂತಾದ ವಿದ್ಯಮಾನಗಳ ಪರಿಣಾಮವನ್ನು ಹೆಚ್ಚಿಸಿರಬಹುದಷ್ಟೇ ಹೊರತು ಅದೇ ಕಾರಣವಲ್ಲ. ಪ್ರತಿ ವರ್ಷ ಬೀಳುವ ಒಟ್ಟು ಮಳೆಯ ಅಳತೆಯ ದಾಖಲೆಯನ್ನಿಟ್ಟುಕೊಂಡು, ಈ ವರ್ಷ ಹೆಚ್ಚು ಮಳೆಯಾಗಿದೆ. ಆದ್ದರಿಂದ ಹೆಚ್ಚು ನೀರಿದೆ. ಆಥವಾ ಭೂಮಿಯಲ್ಲಿ ಇರುವ ತೇವಾಂಶ ಮತ್ತು ಒರತೆಯ ಪ್ರಮಾಣ ಎಷ್ಟಿದೆ ಎಂದೋ, ಹಾಗೆಯೇ ಇದರಿಂದ ಬೆಳೆಗೆ ಅನುಕೂಲ-ಅನಾನುಕೂಲವಿದೆಯೇ ಎಂದೋ ನಿರ್ಧರಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿ ವರ್ಷದ ಮಳೆಗಾಲವೂ ಒಂದು ಬೇರೆಯೇ ವಿದ್ಯಮಾನ. ಉದಾಹರಣೆಗೆ ಕಾಫಿ ಬೆಳೆಯಲ್ಲಿ ಫೆಬ್ರವರಿ ಮಾರ್ಚ್ ತಿಂಗಳ ಬೀಳುವ “ಹೂವಿನ ಮಳೆ” ಆ ವರ್ಷದ ಪೂರ್ಣ ಫಸಲಿನ ಪ್ರಮಾಣವನ್ನು ನಿರ್ಧರಿಸಿ ಬಿಡುತ್ತವೆ. ನಂತರ ವರ್ಷವಿಡೀ ಬೀಳುವ ಮಳೆಯ ಮಾದರಿ ಆ ವರ್ಷದ ಬೆಳೆಯ ಸ್ಥಿತಿಯನ್ನು ನಿರ್ಧರಿಸುತ್ತದೆ. ಅಂದರೆ ಬಿಡುವು ಕೊಟ್ಟು ಬರುತ್ತದೆಯೇ ಇಲ್ಲ ಒಂದೇ ಸಮನೆ ಸುರಿದು ಬೆಳೆಯನ್ನು ನಾಶ ಮಾಡುತ್ತದೆಯೇ, ಆಥವಾ ಉದ್ದಕ್ಕೂಸೋನೆ ಮಳೆಯಾಗಿ ಒಟ್ಟು ಮಳೆಯ ಪ್ರಮಾಣ ಕಡಿಮೆ ಇದ್ದರೂ ತೋಟವೆಲ್ಲ ರೋಗಕ್ಕೆ ತುತ್ತಾಗುವಂತೆ ಮಾಡಿ ಫಸಲನ್ನು ನಾಶಮಾಡಿದೆಯೇ ಎಂದು ಗಮನಿಸಬೇಕು. ಅದೇ ರೀತಿ ಆ ವರ್ಷ ಗಾಳಿಬೀಸಿದ ವೇಗ ಎಷ್ಟು. ಒಟ್ಟು ಎಷ್ಟು ದಿನಗಳ ಕಾಲ ಗಾಳಿ ಬೀಸಿದೆ ಎನ್ನುವುದನ್ನೂ ಗಮನಿಸಬೇಕು. ಯಾಕೆಂದರೆ ಗಾಳಿಯ ಜೊತೆಗೂಡಿದ ಮಳೆ ಭೂಮಿಯನ್ನು ಇನ್ನಷ್ಟು ತಂಪಾಗಿದೆ ಶೀತವೇರಿಸುತ್ತದೆ. ಈ ವರ್ಷದ ಮಹಾಮಳೆಯಲ್ಲಿ ಗಾಳಿಬೀಸಿದ ವೇಗವೂ ಹೆಚ್ಚಾಗಿರಲಿಲ್ಲ ಮತ್ತು ಗಾಳಿಬೀಸಿದ ದಿನಗಳ ಸಂಖ್ಯೆಯೂ ಕಡಿಮೆ. ಹಾಗೇನಾದರೂ ವಾಡಿಕೆಯಂತೆ ಕೆಲವು ವರ್ಷಗಳಲ್ಲಿ ಬೀಸುವ ಮಳೆಗಾಲದ ಗಾಳಿ ಈ ಬಾರಿ ಬೀಸಿದ್ದರೆ, ಈ ವರ್ಷದ ಅನಾಹುತ ಇನ್ನೂ ಹೆಚ್ಚಾಗುತ್ತಿತ್ತು. ಆದ್ದರಿಂದ ನಾವು,ಭೂಮಿಯಲ್ಲಿ ಇಂಗಿರಬಹುದಾದ ನೀರು, ಜಲಮೂಲಗಳ ಪರಿಸ್ಥಿತಿ ಎಲ್ಲವೂ ಸೇರಿದಂತೆ ಯಾವುದೇ ಒಂದು ವರ್ಷ ಮಳೆಯಿಂದಾದ ಪರಿಣಾಮವನ್ನು ತೀರ್ಮಾನಿಸಬೇಕಾದರೆ ಆ ವರ್ಷ ಬಿದ್ದ ಮಳೆಯ ಪ್ರಮಾಣವೊಂದೇ ಅಲ್ಲ, ಮಳೆ ಬಿದ್ದ ಮಾದರಿ. ಮಧ್ಯೆ ಕೊಟ್ಟಂತಹ ಬಿಡುವಿನ ಮತ್ತು ಬಿಸಿಲಿನ ದಿನಗಳು. ಬೀಸಿದ ಗಾಳಿಯ ವೇಗ ಮತ್ತು ಪ್ರಮಾಣ, ಉಷ್ಣಾಂಶವೂ ಸೇರಿದಂತೆ ಹಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಇನ್ನು ಮಾನವ ನಿರ್ಮಿತ ಕಾರಣಗಳನ್ನು ಪರಿಶೀಲಿಸಿದರೆ, ಹೈವೇಗಳ ಕುಸಿತ. ರಸ್ತೆಗಳೇ ಕೊಚ್ಚಿಹೋಗಿರುವುದು. ಯಾರೆಷ್ಟೇ ಮುಚ್ಚಿಟ್ಟರೂ ಎತ್ತಿನಹೊಳೆಯೋಜನೆ. ಮತ್ತು ಜಲವಿದ್ಯುತ್ ಯೋಜನೆಗಳ ಸ್ಥಳಗಳಲ್ಲಿ ಉಂಟಾಗಿರುವ ವ್ಯಾಪಕ ಹಾನಿ ಎದ್ದು ಕಾಣುತ್ತಿದೆ.ಅರಣ್ಯ ಪ್ರದೇಶದಲ್ಲಿ ಮಾಡುವ ಯಾವುದೇ ಯೋಜನೆಯಿರಲಿ, ಹೊಸ ರಸ್ತೆಗಳ ನಿರ್ಮಾಣ ಅನಿವಾರ್ಯವಾಗುತ್ತದೆ. ಈ ರಸ್ತೆಗಳು ಆ ಯೋಜನೆಯ ಸಮಯದಲ್ಲಿ ಮಾತ್ರವಲ್ಲ ಮುಗಿದ ನಂತರವೂ, ಮ ರಗಳ್ಳತನ, ಪ್ರಾಣಿಗಳಬೇಟೆ. ನದಿ ಮೂಲದ ವರೆಗೂ ಮರಳು ಗಣಿಗಾರಿಕೆಗೆ ಅನುಕೂಲ ಮಾಡಿಕೊಟ್ಟು ಮತ್ತಷ್ಟು ವಿನಾಶಕ್ಕೆ ಆರಣವಾಗುತ್ತದೆ. ಪ್ರತಿಯೊಂದು ಅಭಿವೃದ್ಧಿಯೋಜನೆಗಳ ಜೊತೆಯಲ್ಲೇ ಆಗಿರುವ ಅರಣ್ಯನಾಶವೂ ಕಣ್ಣಿಗೆ ಗೋಚರಿಸುತ್ತದೆ. ಆದರೆ ಕಣ್ಣಿಗೆ ಕಾಣದ ಅರಣ್ಯನಾಶ ಇನ್ನೊಂದು ಬಗೆಯದ್ದಿದೆ. ಇದು ಖಾಸಗಿ ವಲಯದ್ದು. ವ್ಯಾಪಕವಾದ ಕೃಷಿ, ಅದೂ ಗುಡ್ಡಗಳ ಮೇಲೆ-ಗುಡ್ಡಗಳ ನೆತ್ತಿಯ ತನಕ ನಡೆದಿದೆ, ಗುಡ್ಡದ ನೆತ್ತಿಯಲ್ಲಿ ಇರಬೇಕಾ ಶೋಲಾ ಅರಣ್ಯ ಮತ್ತು ಹುಲ್ಲುಗಾವಲುಗಳು ಅನೇಕ ಕಡೆಗಳಲ್ಲಿ ತೋಟಗಳಾಗಿವೆ. ಇದರಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ಎಷ್ಟುಸಾವಿರ ಎಕರೆಗಳು ಎಂದು ಸರ್ಕಾರವೇ ಹೇಳಬೇಕು. ಆದರೆ ಅಲ್ಲೆಲ್ಲ ಇದ್ದ ನೈಸರ್ಗಿಕ ಅರಣ್ಯ ನಾಶವಾಗಿದೆ. ಈ ಬಾರಿ ಅನಾಹುತಗಳಾದ ಪ್ರದೇಶಗಳಲ್ಲಿರುವುದು ಮುಖ್ಯವಾಗಿ ಕಾಫಿ ಬೆಳೆ. ಇದು ಇಂದು ನಾನಾ ಬಗೆಯ ಸಂಕಷ್ಟಗಳಿಂದ ನರಳುತ್ತಿದೆ. ಹವಾಮಾನದಲ್ಲಾದ ವೈಪರೀತ್ಯ ಮತ್ತು ಉಷ್ಣಾಂಶ ಹೆಚ್ಚಳದಿಂದಾಗಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿಲ್ಲ. ಹೆಚ್ಚಿನ ತೋಟಗಳಲ್ಲಿ ರೋಬಸ್ಟ ಬೆಳೆ ಬೆಳೆಯಲು ಪ್ರಾರಂಭಿಸಿದ್ದಾರೆ. ಇದರಿಂದಾಗಿಯೂ ತೋಟಗಳಲ್ಲಿನ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮೆಣಸಿನ ಬೆಳೆ ನಿರಂತರ ರೋಗಕ್ಕೆ ತುತ್ತಾಗುತ್ತಿದೆ. ಅರಣ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಿಂದ ತೋಟಗಳಲ್ಲಿ ಕಾಡು ಪ್ರಾ ಣಿಗಳ ಕಾಟ ಹೆಚ್ಚಾಗಿ. ಆದಾಯವಿಲ್ಲದ ಕಾಫಿಬೆಳೆಗಾರರರು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಕಷ್ಟು ರೆಸಾರ್ಟು -ಹೋಮ್ ಸ್ಟೇಗಳನ್ನು ನಿರ್ಮಿಸಿಕೊಂಡು ಒಂದಷ್ಟು ಆದಾಯ ಗಳಿಸತೊಡಗಿದರು. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆ ತು. ನೂರಾರು ಜನರಿಗೆ ಉದ್ಯೋಗವೂ ದೊರೆಯುವಂತಾಯಿತು. ಆದರೆ ಇದರಲ್ಲಿ ಲಾಭವಿದೆಯೆಂದು ಕಂಡುಕೊಂಡ ರಾಜಕಾರಣಿಗಳು, ಉದ್ಯಮಿಗಳು, ಎಲ್ಲಾರೀತಿಯ ದಂಧೆಕೋರರು ಇತ್ತ ನುಗ್ಗಿದರು.ಇದರಿಂದಾಗಿರುವ ಸಾಮಾಜಿಕ, ಹಾಗೂ ಪರಿಸರ ಸಮಸ್ಯೆಗಳು ಬೇರೆಯೇ ಇವೆ. ಈ ರೀತಿಯ ನೂರಾರು ರೆಸಾರ್ಟುಗಳು, ಅರಣ್ಯದ ಅಂಚಿನಲ್ಲಿ, ಸರ್ಕಾರಿ ಭೂಮಿಯ ಒತ್ತುವರಿಯಲ್ಲಿ ಇವೆ. ಗುಡ್ಡಗಳನ್ನು ಕಡಿದು ರಸ್ತೆಗಳನ್ನು ಮಾಡಿದ್ದಾರೆ. ಇವೆಲ್ಲದರ ಜೊತೆ ವಸತಿಗಾಗಿ ಹೆಚ್ಚಿದ ಒತ್ತಡದಿಂದ ಗುಡ್ಡಗಳನ್ನು ಕಡಿದು ಮೆಟ್ಟಿಲು ಮೆಟ್ಟಿಲುಗಳಾಗಿ ಮನೆಗಳನ್ನು ಕಟ್ಟಲಾಗಿದೆ. ಇವೆಲ್ಲವೂ ಭೂ ಮೇಲ್ಮೈಯನ್ನು ಬದಲಿಸಿವೆ. ರಸ್ತೆಗಳಿರಲಿ. ಹೆದ್ದಾರಿಗಳಿರಲಿ ನಗರ ಪ್ರದೇಶವಿರಲಿ ಸರಿಯಾಗಿ ನೀರು ಹರಿದು ಹೋಗುವ ವ್ಯವಸ್ಥೆಯೇ ಇಲ್ಲ.ಹೆದ್ದಾರಿಗಳನ್ನುಳಿದು, ಅನೇಕ ರಸ್ತೆಗಳಲ್ಲಿ ಕೇವಲ ಕಿಲೋಮೀಟರಿಗೊಂದರಂತೆ ಮೋರಿಗಳಿವೆ. ಈ ಎಲ್ಲ ವಿದ್ಯಮಾನಗಳಿಂದ ಆದಂತ ಭೂಸವಕಳಿ. ಭೂವಿನ್ಯಾಸದ ಬದಲಾವಣೆಗಳು ಪ್ರಾಕೃತಿಕ ವಿಕೋಪದ ಜೊತೆ ಸೇರಿಯೇ ಈ ರೀತಿಯ ಅನಾಹುತಗಳು ಉಂಟಾಗಿವೆ. ಆದರೆ ಇದುವರೆಗಿನ ಎಲ್ಲ ಅಭಿಪ್ರಾಯ ಮತ್ತು ಹೇಳಿಕೆಗಳು, ಬಹುಷಃ ಆರು ಜನ ಕುರುಡರು ಆನೆಯನ್ನು ವರ್ಣಿಸಿದ ಕತೆಯಂತೆ ಕಂಡುಬರುತ್ತಿದೆ. ಆದರೆ ರಾಜಕಾರಣಿಗಳು. ಮತ್ತು ಸಮಾಜದ ಕೆಲವು ವರ್ಗಗಳ ಜನ ಈಗಿನ ಎಲ್ಲ ಅನಾಹುತಗಳನ್ನು ಭೂಕಂಪ ಇಲ್ಲವೇ “ಶತಮಾನದ ಮಳೆ”ಯ ತಲೆಗೆ ಕಟ್ಟುವ ಹುನ್ನಾರದಲ್ಲಿದ್ದಾರೆ. ಯಾಕೆಂದರೆ ಯಾವುದೇ ರೀತಿಯ “ಅಭಿವೃಧ್ಧಿ” ಕಾರ್ಯಕ್ರಮಗಳೇ ರಾಜಕಾರಣಿಗಳಿಗೆ. ಗುತ್ತಿಗೆದಾರರಿಗೆ, ದಂಧೆಕೋರರಿಗೆ ಸದಾ ಹಾಲುಕರೆಯುವ ಹಸು. ಇದರೊಂದಿಗೆ ಈಗ ರೆಸಾರ್ಟ್ ಉದ್ಯಮವೂ ಸೇರಿದೆ.ಇದೀಗ ಮತ್ತೆ ಕೊಡಗಿನ ಮೂಲಕ ಕೇರಳಕ್ಕೆ ಪವರ್ ಟ್ರಾನ್ಸ್ ಮಿಷನ್ ಲೈನ್ ಹಾಗೂ ರೈಲ್ವೇ ಸಂಪರ್ಕಕ್ಕೆ ಕೇರಳ ಸರ್ಕಾರ ದ ಒತ್ತಡವೂ ಹೆಚ್ಚಿದೆ. ಇದರಿಂದ ಸಿಗಬಹುದಾದ ರಾಜಕೀಯ ಮತ್ತು ಆರ್ಥಿಕಲಾಭವನ್ನು ಪಡೆಯಲು ಎಲ್ಲರೂ ಪಕ್ಷಾತೀತರಾಗಿ ಸಿದ್ಧರಾಗುತ್ತಿದ್ದಾರೆ. ಹಾಗಾದರೆ ಈ ಮಳೆಯಿಂದ ಏನೂ ತೊಂದರೆ ಆಗಿಲ್ಲವೇ ಎಂದರೆ ಖಂಡಿತ ಆಗಿದೆ. ಕಳೆದ ಕೆಲವು ವರ್ಷಗಳಂತೆ ಈ ಭಾಗದಲ್ಲಿ ಈ ವರ್ಷವೂ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ ಬಹುಷಃ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ ಎನಿಸುತ್ತದೆ. ನಾವು ನಮ್ಮ ಎಲ್ಲ ಪ್ರಕೃತಿ ವಿರೋಧಿ ಕೆಲಸಗಳನ್ನು ಇನ್ನಷ್ಟು ಉಗ್ರವಾಗಿ ಮುಂದುವರೆಸುತ್ತಿದ್ದೆವು ಆದರೆ ಮುಂದೆ ಒಂದು ದಿನ ಇದಕ್ಕಿಂತ ಹೆಚ್ಚಿನ ದುರಂತ ಖಂಡಿತ ಕಾದಿರುತ್ತಿತ್ತು. ಇಷ್ಟು ಮಳೆಯಾದ ಪ್ರದೇಶಗಳನ್ನು ನೋಡುತ್ತ ಬಂದರೆ ಒಂದು ವಿಷಯ ಮನದಟ್ಟಾಗುತ್ತದೆ. ಈಗ ಭೂಕುಸಿತ ಉಂಟಾಗಿರುವ ಪ್ರದೇಶಗಳೆಲ್ಲ ಜಲದ ಕಣ್ಣುಗಳು. ಈ ವರ್ಷ ಸುರಿದ ಮಳೆಗೆ ಭೂಮಿಯ ಒಳಭಾಗದಲ್ಲಿ ಸಂಗ್ರಹವಾಗಿ ನಿರಂತರ ಹೊಳೆ ಹಳ್ಳಗಳಿಗೆ ನೀರೂಡುತ್ತಿದ್ದ ಅಂತರ್ಜಲ ಸಂಗ್ರಹಾಗಾರಗಳು ಒಡೆದು ಛಿದ್ರವಾಗಿವೆ ಮತ್ತು ಬಸಿದು ಹೋಗಿವೆ. ಇದರಿಂದಾಗಿ ಕೇವಲ ಒಂದು ವಾರದ ಬಿಸಿಲಿಗೆ ಹಳ್ಳಗಳಲ್ಲಿ ನೀರು ಬರಿದಾದಂತೆ ಕಾಣುತ್ತಿದೆ. ಯಾಕೆಂದರೆ ಸಂಗ್ರಹಾಗಾರಗಳು ಬರಿದಾದಂತಿವೆ. ನಾವು ಇತ್ತೀಚಿಗೆ ನೋಡಿದ ಹೆಚ್ಚಿನ ಎಲ್ಲ ಭೂಕುಸಿತವಾಗಿರುವುದು ಸ್ವಾಭಾವಿಕ ಒರತೆಗಳಿದ್ದ ಪ್ರದೇಶಗಳಲ್ಲಿ ಭೂಕುಸಿತದ ಸ್ಥಳಗಳ ಜನರ ಅನುಭವದಂತೆ, ಭೂಕುಸಿತವಾಗುವ ಹಿಂದಿನ ದಿನವೇ ಅದರೆ ಕೆಲವು ಲಕ್ಷಣಗಳು ಕಂಡಿವೆ. ಅಂದರೆ ಭೂಮಿ ಬಿರುಕು ಬಿಟ್ಟಿರುವುದು, ಏನೋ ಶಬ್ದ ಕೇಳಿಸಿದ್ದು ಇತ್ಯಾದಿ. ಆದರೆ ಭೂಕುಸಿತವಾಗುವ ಮೊದಲು ಸುಮಾರಾಗಿ ಬೆಟ್ಟದ ಮಧ್ಯ ಭಾಗದಲ್ಲಿ ಫ್ರೆಷರ್ ಕುಕ್ಕರ್ ನ ವಾಲ್ವ್ ತೆರದುಕೊಂಡಂತೆ ಅಪಾರ ಒತ್ತಡದಿಂದ ಸುಮಾರು ಹತ್ತರಿಂದ ಹದಿನೈದು ಅಡಿಗಳಷ್ಟು ವ್ಯಾಸದ ದೊಡ್ಡ ಗಾತ್ರದ ನೀರು ಇಪ್ಪತ್ತರಿಂದ ಮೂವತ್ತು ಅಡಿಗಳಷ್ಟು ಎತ್ತರಕ್ಕೆ ಚಿಮ್ಮತೊಡಗಿದೆ. ಅಲ್ಲಿಂದ ಪ್ರಾರಂಭವಾದ ಭೂಮಿಯ ಜಾರುವಿಕೆ ಮರ ಮಣ್ಣು ಕಲ್ಲು ಎಲ್ಲವನ್ನೂ ಕೆಳಕ್ಕೆ ತಳ್ಳುತ್ತಾ ಪ್ರಪಾತವನ್ನೇ ನಿರ್ಮಿಸುತ್ತಾ ಕೆಳಗೆ ಬಂದು ತಗ್ಗಿನಲ್ಲಿ ಬಯಲು ಅಥವಾ ಹೊಳೆ ಸಿಗುವವರೆಗೂ ಸಾಗಿದೆ. ಈ ವಿದ್ಯಮಾನ ಕೊಡಗಿನ ಸೋಮವಾರಪೇಟೆ ಸಮೀಪದ ಕಿರಗಂದೂರು ಮುಂತಾದ ಹಲವು ಕಡೆಗಳಲ್ಲಿ ಹಗಲೇ ನಡೆದಿದ್ದರೆ. ಮಡಿಕೇರಿ ಮಂಗಳೂರು ರಸ್ತೆಯ ಜೋಡುಪಾಲದಂತಹ ಸ್ಥಳಗಳಲ್ಲಿ ರಾತ್ರಿಯ ವೇಳೆ ನಡೆದಿದೆ. ಈಗ ಸ್ಥಳಗಳಲ್ಲಿ ಇಡೀ ಗುಡ್ಡವನ್ನು ಮೇಲಿನಿಂದ ಕೆಳಕ್ಕೆ ಉದ್ದಕ್ಕೆ ಸೀಳಿ ತುಂಡೊಂದನ್ನು ಹೊರಕ್ಕೆ ತೆಗೆದಂತೆ ಕಾಣುತ್ತದೆ. ಈ ಬಗೆಯ ಕುಸಿತವೇ ಹೆಚ್ಚಾಗಿ ಎಲ್ಲ ಕಡೆಗಳಲ್ಲಿ ಕಂಡುಬರುವುದು. ಈ ವರ್ಷದ ನಿರಂತರ ಮಳೆಯಿಂದಾಗಿ ಭೂಮಿಯ ಒಳಭಾಗದಲ್ಲಿ ಸಂಗ್ರವಾದ ಅಪಾರ ಜಲರಾಶಿ ಒತ್ತಡದಿಂದ ಒಡೆದು ಹೊರಬಂದಂತೆ ತೋರುತ್ತದೆ. ಹೀಗೆ ಒಡೆದು ಹೊರಬರುವ ಮುಂಚೆ ಅದು ಭೂಮಿಯ ಒಳಭಾಗದಲ್ಲೂ ಅನೇಕ ಬದಲಾವಣೆ ಕುಸಿತಗಳನ್ನು ಮಾಡಿರಬಹುದು, ಈ ಪ್ರದೇಶದ ಭೂರಚನೆಯೂ ಅದಕ್ಕೆ ಅನುಗುಣವಾಗಿಯೇ ಇದೆ. ಹಾಗಾಗಿ ಬೆಟ್ಟಗಳು ಮೇಲಿನಿಂದ ಕೆಳಗಿನ ವರೆಗೆ ಸೀಳುಬಿಟ್ಟು ನೀರು ಅಪಾರಪ್ರಮಾಣದಲ್ಲಿ ಒಂದೇಬಾರಿ ಸೋರಿಹೋಗಿ ದೊಡ್ಡ ಪ್ರಮಾಣದ ಪ್ರವಾಹ ಉಂಟಾಯಿತಲ್ಲದೆ. ಮಳೆ ನಿಂತ ತಕ್ಷಣ ಪಾತ್ರೆ ಬರಿದಾದಂತೆ ಹೊರಗೆ ಹರಿಯುವ ನೀರಿನ ಪ್ರಮಾಣ ಒಮ್ಮೆಲೆ ಕುಸಿದಿರಬೇಕು. (ಇತ್ತೀಚಿನ ಡ್ರೋನ್ ಚಿತ್ರಗಳು ಇದನ್ನೇ ಸೂಚಿಸುತ್ತವೆ) ಆದರೆ ಭೂಕುಸಿತವಾಗದ ಸ್ಥಳಗಳಲ್ಲೂ ಅಂದರೆ ಇತರ ಕಡೆಗಳ ಹೊಳೆಗಳಲ್ಲೂ ನೀರೇಕೆ ಕಡಿಮೆಯಾಯಿತು. ಇದರೊಂದಿಗೆ ಇನ್ನೊಂದು ಪ್ರಮುಖ ವಿಚಾರವನ್ನು ಗಮನಿಸಬೇಕು. ಅದು ಮರಳುಗಣಿಗಾರಿಕೆ. ಇಂದು ಮರಳು ಗಣಿಗಾರಿಕೆ, ನದಿಗಳು ಸಮುದ್ರ ಸೇರುವ ಅಳಿವೆಯಿಂದ ಪ್ರಾರಂಭವಾಗಿ ನದೀ ಮೂಲದವರೆಗೂ ನಡೆದಿದೆ.ಈ ಮರಳು ಲೂಟಿ ನದೀ ತಳವನ್ನೇ ಬಗೆದು ಖಾಲಿಮಾಡಿದೆ. ಕಳೆದ ವರ್ಷಗಳಲ್ಲಿ ಬಿದ್ದ ಅತಿಕಡಿಮೆ ಮಳೆಯಿಂದಾಗಿ ಇಡೀ ವರ್ಷವೇ ಹೊಳೆ ಹಳ್ಳಗಳಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣವೂ ಕಡಿಮೆಯೇ ಇತ್ತು. ಈ ವರ್ಷ ಮಳೆ ಹೆಚ್ಚು ಬೀಳುತ್ತಿದ್ದ ಕಾಲದಲ್ಲಿ ತುಂಬಿ ಹರಿದು ಮಳೆನೀಂತ ಕೂಡಲೇ ಕಡಿಮೆಯಾಗಲು ಕಾರಣ ನದೀತಳ ಮತ್ತು ಪಾತ್ರಗಳಲ್ಲಿ ನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ನದಿಗೆ ಮರು ಪೂರಣ ಮಾಡುತ್ತಿದ್ದ ಮರಳು ಮಾಯವಾಗಿರುವುದು. ಇದರಿಂದಾಗಿ ನಮಗೆ ಈ ವರ್ಷ ಎಲ್ಲಕಡೆಗಳಲ್ಲೂ ಇದ್ದಕ್ಕಿದ್ದಂತೆ ನೀರು ಕಡಿಮೆಯಾದಂತೆ ಕಾಣಿಸುತ್ತಿದೆ. ಈ ವರ್ಷವಂತೂ ಆ ಸ್ಥಳಗಳಲ್ಲಿ ಕೆಸರು ಹೂಳು ತುಂಬಿ ನೀರು ಹಿಡಿದಿಡುವ ಶಕ್ತಿ ಇನ್ನಷ್ಟು ಕಡಿಮೆಯಾಗಿದೆ. ಹೂಳಿನ ಮೇಲೆ ಬಿಸಿಲು ಬಿದ್ದಕೂಡಲೇ ನೀರು ಆವಿಯಾಗಿ ಒಣಗಿ ಗಟ್ಟಿಯಾಗುತ್ತದೆ. ಮರಳಿನಂತೆ ಒಳಭಾಗದಲ್ಲೇ ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಆದರೆ ಇತ್ತೀಚೆಗೆ ಪತ್ರಿಕೆಗಳಲ್ಲಿ “ಈ ವರ್ಷ ಒಂದೇ ಬಾರಿಗೆ ದೊಡ್ಡ ಪ್ರಮಾಣದ ಮಳೆ ಬಂದಿದ್ದರಿಂದ ನೀರು ಭೂಮಿಯಲ್ಲಿ ಇಂಗದೆ ಹರಿದು ಹೋಗಿರುವುದು ಹೀಗೆ ಬೇಗ ನೀರಿನ ಹರಿವು ಕಡಿಮೆಯಾಗಲು ಕಾರಣ” ಎಂದು ಕೆಲವರು ಭೂವಿಜ್ಞಾನಿಗಳು ಹೇಳಿದರೆಂದು ವರದಿಯಾಗಿದೆ. ಈ ಮಾತು ಅವಲೋಕನ ,ಅಧ್ಯಯನಗಳಿಲ್ಲದ ಬೀಸು ಹೇಳಿಕೆಯಷ್ಟೆ. ಆ ರೀತಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಿಲ್ಲ ಯಾಕೆಂದರೆ ಸುಮಾರು ಎಂಬತ್ತು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆ, ಪ್ರತಿವರ್ಷ ನೀರಿನ ಒರತೆಯಾಗುವ ಸ್ಥಳಗಳಲ್ಲದೆ ಅನೇಕ ಹೊಸ ಒರತೆಗಳೂ ಸೃಷ್ಟಿಯಾಗಿದ್ದವು. ಇವೆಲ್ಲ ಪ್ರತಿ ವರ್ಷಕ್ಕಿಂತ ಹೆಚ್ಚು ಪ್ರಮಾಣದ ನೀರು ಭೂಮಿಯಲ್ಲಿ ಇಂಗಿರುವುದಕ್ಕೆ ಸಾಕ್ಷಿಯಾಗಿದ್ದವು.ಜಲದ ಕಣ್ಣುಗಳು ಒತ್ತಡದಿಂದ ಸಿಡಿದು ಭೂಮಿಯನ್ನು ತೊಡೆದುಹಾಕಿ ಮಾಡಿರುವ ಅನಾಹುತದಲ್ಲಿ ನಮ್ಮ ಪಾಲೂ ಖಂಡಿತ ಇದೆ. ಇನ್ನು ಮುಂದಾದರೂ ಪ್ರಕೃತಿಯೊಡನೆ ಸಹಬಾಳ್ವೆ ನಡೆಸಲು ನಾವು ಕಲಿಯದಿದ್ದರೆ ಮುಂದೆಯೂ ಕೂಡಾ ಇಂಥದ್ದು ಆಗದಂತೆ ತಡೆಯಲು ಸಾಧ್ಯವಿಲ್ಲ. (20/09/2018) This entry was posted in ಮಾಧ್ಯಮ, ಸಾಮಾಜಿಕ on September 22, 2018 by editor. ಮತೀಯ ಸಂಘಟನೆಗಳ ಸೇವಾಕಾರ್ಯ ಹಾಗೂ ಹಿಂದಿರುವ ಹಿಡನ್ ಅಜೆಂಡಾ Leave a reply Follow Share – ಇರ್ಷಾದ್ ಉಪ್ಪಿನಂಗಡಿ ಪಕ್ಕದ ರಾಜ್ಯ ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಮಹಾ ಪ್ರವಾಹ ಅಪಾರ ಪ್ರಮಾಣದ ಜೀವ ಹಾಗೂ ಆಸ್ತಿ ಪಾಸ್ತಿ ಹಾನಿಯನ್ನು ಉಂಟುಮಾಡಿತ್ತು. ಮಹಾ ಪ್ರವಾಹಕ್ಕೆ ತುತ್ತಾಗಿ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಹಾಯಕ್ಕೆ ಧಾವಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಹಲವಾರು ಸಂಘಟನೆಗಳು, ಸ್ವಯಂ ಸೇವಕರು, ವಿದ್ಯಾರ್ಥಿಗಳು, ವೈದ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಜೀವದ ಹಂಗು ತೊರೆದು ಸ್ವಂದಿಸಿದರು. ಆಹಾರ, ಹಣಕಾಸು, ದಿನಬಳಕೆಯ ವಸ್ತುಗಳ ನೆರವಿನ ಜೊತೆಗೆ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಹೀಗೆ, ದುರಂತದ ಸಂದರ್ಭಗಳಲ್ಲಿ ಸಹಜೀವಿಯ ರಕ್ಷಣೆಗೆ ಜನರು, ಸಂಘಸಂಸ್ಥೆಗಳು ಧಾವಿಸಿದ್ದು ಇದೇ ಮೊದಲೇನಲ್ಲ. ದೇಶದಲ್ಲಿ ಈ ಹಿಂದೆಯೂ ಸಂಭವಿಸಿದ ಹಲವಾರು ಪಾಕೃತಿಕ ವಿಕೋಪದ ಪರಿಸ್ಥಿತಿಯಲ್ಲಿ ಸರ್ಕಾರಿ ರಕ್ಷಣಾ ಕಾರ್ಯಾಚರಣೆ ಪಡೆಗಳೊಂದಿಗೆ ಜನರು ಹಾಗೂ ಖಾಸಗಿ ಸಂಘಸಂಸ್ಥೆಗಳು ಭಾಗಿಯಾಗಿ ತಮ್ಮ ಕೈಲಾದ ಸಹಾಯವನ್ನು ಮಾಡಿ ಮಾನವೀಯತೆಯನ್ನು ಮೆರೆದಿವೆ. ಇಂತಹ ಸನ್ನಿವೇಶಗಳಲ್ಲಿ ತೊಂದರೆಗೊಳಗಾದ ಜನರ ಸಹಾಯಕ್ಕೆ ಧಾವಿಸುವ ಹಲವಾರು ರಾಜಕೀಯ ಹಾಗೂ ರಾಜಕೀಯ ರಹಿತ ಸಂಘಸಂಸ್ಥೆಗಳ ಪೈಕಿ ಹಲವರಿಗೆ ಪ್ರಾಮಾಣಿಕ ಉದ್ದೇಶ ಇರುತ್ತದೆ. ಮತ್ತೆ ಕೆಲವರಿಗೆ ಸೇವೆಯ ಜೊತೆಗೆ ಪ್ರಚಾರ ಪಡೆಯುವ ಉದ್ದೇಶವೂ ಇರುತ್ತದೆ. ಹೀಗೆ ಒಂದಿಷ್ಟು ಪ್ರಚಾರ ಪಡೆದುಕೊಳ್ಳುವುದು ತಪ್ಪು ಎಂದು ಹೇಳುವುದು ಅಷ್ಟೊಂದು ಸಮಂಜಸವಲ್ಲ. ಆದರೆ ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸುವ ಮತಾಂಧ ವಿಚಾರಧಾರೆಗಳನ್ನು ಹೊಂದಿರುವ ರಾಜಕೀಯ/ ಧಾರ್ಮಿಕ ಸಂಘಟನೆಗಳ ಕಾರ್ಯವೈಖರಿ ಹಾಗೂ ಹಿಡನ್ ಅಜೆಂಡಾ ಇಲ್ಲಿ ಚರ್ಚೆಯಾಗಲೇ ಬೇಕು. ಸಂಘ ಪರಿವಾರದ ಸಂಘಟನೆಗಳು ದೇಶದ ಯಾವುದೇ ಭಾಗದಲ್ಲಿ ಪಾಕೃತಿಕ ವಿಕೋಪಗಳು ನಡೆದಂತಹ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸುತ್ತವೆ. ಇದು ಸಂಘಪರಿವಾರದ ಸಂಘಟನಾ ಕಾರ್ಯತಂತ್ರದ ಭಾಗವೂ ಹೌದು. ಗುಜರಾತ್ ಭೂಕಂಪದ ಘಟನೆಯಿಂದ ಹಿಡಿದು, ಬಿಹಾರ ನೆರೆ, ನೇಪಾಲ ಭೂಕಂಪ ಹಾಗೂ ಇತ್ತೀಚಿನ ಕೇರಳ ಹಾಗೂ ಕೊಡಗು ಮಹಾಪ್ರವಾಹದ ಸಂದರ್ಭದಲ್ಲೂ ಸಂಘಪರಿವಾರದ ಸ್ವಯಂಸೇವಕರು ಖಾಕಿ ಚೆಡ್ಡಿ ತೊಟ್ಟು ಕಾರ್ಯಾಚರಣೆಗೆ ಇಳಿದಿದ್ದಾರೆ. ಇಷ್ಟೇ ಯಾಕೆ 1965 ಇಂಡಿಯಾ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ದೆಹಲಿಯಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡುವ ಕೆಲಸವನ್ನೂ ಸಂಘಪರಿವಾರ ಮಾಡಿತ್ತು. ಅಂದಿನ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಸಂಘಟನೆಯ ಪ್ರಮುಖರು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಶಾಸ್ತ್ರಿ ಒಪ್ಪಿಗೆ ಸೂಚಿಸಿದ್ದರಂತೆ. ಸಂಘಪರಿವಾರದ ಮತಾಂಧತೆ ಹಾಗೂ ರಕ್ತಪಾತದದ ಇತಿಹಾಸದ ಕುರಿತಾಗಿ ಚರ್ಚೆ ನಡೆಯುವ ಸಂದರ್ಭದಲ್ಲಿ ಸಂಘಟನೆಯ ಇಂತಹ ಸೇವಾ ಕಾರ್ಯಗಳನ್ನು ಮುಂದಿಟ್ಟು ಹಲವರು ಸಮರ್ಥನೆಯನ್ನು ಕೊಡುತ್ತಾರೆ. ಇದು ಕೇವಲ ಹಿಂದುತ್ವ ಮತೀಯ ಸಂಘಟನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ಮುಸ್ಲಿಂ ಸಮುದಾಯದಲ್ಲಿ ಆಳವಾಗಿ ಬೇರೂರುತ್ತಿರುವ ಮತೀಯ ಸಂಘಟನೆ ಹಾಗೂ ಅದರ ರಾಜಕೀಯ ಪಕ್ಷ ಕೂಡಾ ಸೇವಾ ಕಾರ್ಯವನ್ನು ತಮ್ಮ ಕಾರ್ಯತಂತ್ರದ ಒಂದು ಭಾಗವಾಗಿ ಅಳವಡಿಸಿಕೊಂಡಿದೆ. ಕೇರಳ ಹಾಗೂ ಕೊಡಗು ಮಹಾ ಪ್ರವಾಹದ ಸಂದರ್ಭದಲ್ಲಿ ಮುಸ್ಲಿಂ ಮೂಲಭೂತವಾದಿ ಸಂಘಟನೆಯೊಂದರ ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಸಂತ್ರಸ್ತರ ಶಿಬಿರಗಳನ್ನು ಶಿಸ್ತು ಬದ್ಧವಾಗಿ ನಡೆಸುವ ಮೂಲಕ ಜನರಿಂದ ಮೆಚ್ಚುಗೆಯನ್ನು ಪಡೆದುಕೊಂಡರು. ಜೊತೆಗೆ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದರು. ಸರ್ಕಾರಿ ಅಧಿಕಾರಿಗಳಿಂದಲೂ ಪ್ರಶಂಸೆಯನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು. ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಹಲವಾರು ಅಂಶಗಳಿವೆ. ಹಿಂದೂ ಹಾಗೂ ಮುಸ್ಲಿಂ ಮತೀಯ ವಿಚಾರಧಾರೆ ಹೊಂದಿರುವ ಸಂಘಟನೆಗಳು ಅಪಾಯದ ಸಂದರ್ಭಗಳಲ್ಲಿ ಜನರ ರಕ್ಷಣೆಗೆ ಸ್ವಯಂಸ್ಪೂರ್ತಿಯಿಂದ ಧಾವಿಸಿದರೆ ಅದು ತಪ್ಪೆಂದು ವಾದಿಸಲು ಅಸಾಧ್ಯ. ಆದರೆ , ಅವರ ಸೇವಾ ಮನೋಭಾವದ ಹಿಂದಿರುವ ಗುಪ್ತ ಉದ್ದೇಶ ಏನು ಎಂಬುವುದನ್ನು ಅರಿತು ಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸೇವಾ ಮನೋಭಾವದ ಜೊತೆಗೆ ಸಂಘಟನೆಯನ್ನು ವಿಸ್ತರಿಸುವ ಹಾಗೂ ಕ್ಯಾಡರ್ ಗಳನ್ನು ತಯಾರಿಸುವ ಉದ್ದೇಶಗಳನ್ನು ಇವರು ಹೊಂದಿದ್ದಾರೆ ಎಂಬುದು ಸ್ಪಷ್ಟ. ಜೊತೆಗೆ ಪ್ರಮುಖವಾಗಿ ಅಂತಹಾ ಸಂಘಟನೆಗಳ ಬಗ್ಗೆ ಜನಸಮಾನ್ಯರು ಹೊಂದಿರುವ ಭಾವನೆಗಳನ್ನು ಬದಲಾಯಿಸಲು ಈ ಸಂದರ್ಭಗಳನ್ನು ಒಂದು ಅವಕಾಶವಾಗಿ ಬಳಸುತ್ತಾರೆ ಎಂಬುದು ಗಮನಿಸಬೇಕಾದ ವಿಚಾರ. ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಸರ್ಕಾರಿ ವ್ಯವಸ್ಥೆಗಳಿಗಿಂತಲೂ ತಾವು ವೇಗವಾಗಿ ಸ್ಪಂದಿಸುತ್ತೇವೆ ಹಾಗೂ ತಮ್ಮ ಸಮುದಾಯದ ಜನರ ಮನಸ್ಸಿಗೆ ತಟ್ಟುವಂತಹ ಕೆಲಸವನ್ನು ಮಾಡುವ ಮೂಲಕ ಜನರ ವಿಶ್ವಾಸವನ್ನು ಪಡೆದುಕೊಳ್ಳುವ ವ್ಯವಸ್ಥಿತ ಅಜೆಂಡಾವನ್ನು ಇವರು ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ ಭಾರತೀಯ ಸೇನೆ ತಲುಪದಂತಹ ಸ್ಥಳಕ್ಕೂ ನಮ್ಮ ಸಂಘಟನೆ ತಲುಪಿದೆ ಎಂಬ ಸಂದೇಶ ಹೊಂದಿದ ಪೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದರ ಜೊತೆಗೆ ಇತರ ಸಮುದಾಯದ ಜನರಿಗೆ ಸಹಾಯ ಮಾಡುವ ಮೂಲಕ ಅದನ್ನು ಮಾಧ್ಯಮಗಳ ಗಮನಕ್ಕೆ ತಂದು ತಮಗೆ ಅಂಟಿದ ಕಲೆಗಳನ್ನು ತೊಡೆದುಹಾಕುವ ಪ್ರಯತ್ನವನ್ನೂ ಕೋಮುವಾದಿ ಸಂಘಟನೆಗಳು ಮಾಡುತ್ತವೆ. ಈ ನಿಟ್ಟಿನಲ್ಲಿ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಮತೀಯವಾದಿ ಸಂಘಟನೆಗಳು ಅನುಸರಿಸುತ್ತಿರುವ ಕಾರ್ಯತಂತ್ರ ಭಿನ್ನವಾಗಿರುತ್ತದೆ. ಯಾವುದೇ ಧರ್ಮ- ಜಾತಿ, ಬಡವ- ಶ್ರೀಮಂತ ಎಂದು ನೋಡದೆ ಎಲ್ಲವನ್ನೂ ಕೊಚ್ಚಿಕೊಂಡು ಹೋದ ಕೊಡಗು ಮಹಾಪ್ರವಾಹದಿಂದ ಸಂತ್ರಸ್ತರಾದ ಜನರು ಆಶ್ರಯ ಪಡೆದುಕೊಳ್ಳುತ್ತಿರುವ ಪರಿಹಾರ ಕೇಂದ್ರಗಳಲ್ಲಿ ಧರ್ಮದ ಆಧಾರದಲ್ಲಿ ವಿಭಜನೆ ಕಾಣ ಸಿಕ್ಕಿತ್ತು. ಸಂಪೂರ್ಣ ಜಿಲ್ಲಾಡಳಿತದ ಹಿಡಿತದಲ್ಲಿರುವ ಪರಿಹಾರ ಕೇಂದ್ರಗಳಲ್ಲಿ ಎಲ್ಲಾ ಸಮುದಾಯದ ನಿರಾಶ್ರಿತ ಜನರಿದ್ದರು. ಸರ್ಕಾರ ನಡೆಸುವ ಪರಿಹಾರ ಕೇಂದ್ರಗಳ ಜೊತೆಗೆ ಎರಡೂ ಧರ್ಮದ ಮತೀಯವಾದಿ ಸಂಘಟನೆಗಳ ಸೇವಾಘಟಕಗಳು ನಡೆಸುತ್ತಿರುವ ಸಂತ್ರಸ್ತರ ಕೇಂದ್ರಗಳಿದ್ದವು. ಹೀಗೆ ನಿರಾಶ್ರಿತರ ಕೇಂದ್ರಗಳನ್ನು ತಮ್ಮ ಹಿಡಿತದಲ್ಲಿ ನಡೆಸುವ ಮೂಲಕ ತಮ್ಮ ತಮ್ಮ ಸಮುದಾಯಗಳಿಗೆ ಅಗತ್ಯ ಸಂದರ್ಭಗಳಲ್ಲಿ ನೆರವಿಗೆ ಬರುವವರು ನಾವೇ ಎಂಬುವುದನ್ನು ಸಾರಿ ಹೇಳುವ ಗುಪ್ತ ಉದ್ದೇಶ ಇದರಲ್ಲಿ ಅಡಗಿದೆ. ಸೂಕ್ಷ್ಮವಾಗಿ ಇವುಗಳನ್ನು ಗಮನಿಸಿದರೆ ಮತೀಯ ವಿಭಜನೆಯ ಆಳವನ್ನು ತೆರೆದಿಡುತ್ತವೆ. ಈ ಮೂಲಕ ಮತೀಯ ಧ್ರವೀಕರಣಕ್ಕೆ ಎರಡು ಧರ್ಮದ ಮತೀಯವಾದಿ ಸಂಘಟನೆಗಳು ದಾರಿ ಮಾಡಿಕೊಡುತ್ತಿವೆ. ಸರ್ಕಾರದ ಹಾಗೂ ಅಧಿಕಾರಿಗಳ ವೈಫಲ್ಯಗಳು ಕೋಮುವಾದಿ ಸಂಘಟನೆಗಳಿಗೆ ಇಂತಹ ಸಂದರ್ಭಗಳಲ್ಲಿ ತಮ್ಮ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸುವ ಮೂಲಕ ಅದರ ಲಾಭವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತಿದೆ ಎಂಬುವುದು ಸತ್ಯ. ಧರ್ಮದ ಆಧಾರದಲ್ಲಿ ದೇಶದಲ್ಲಿ ಕೋಮುವಾದವನ್ನು ಭಿತ್ತಿ ಮಹಾ ವಿಕೋಪವನ್ನು ಸೃಷ್ಟಿಸಿದ ಮತಾಂಧರು ಈ ದೇಶಕ್ಕೆ ಮಾಡಿರುವ ಹಾನಿ ಅಪಾರ. ಪ್ರಕೃತಿ ವಿಕೋಪಗಳಿಂದಾದ ಹಾನಿಯನ್ನು ಸರಿಪಡಿಸಲು ಸರ್ಕಾರಕ್ಕೆ ಅಬ್ಬಬ್ಬಾ ಅಂದರೆ ಒಂದೆರಡು ವರ್ಷಗಳು ಸಾಕಾಗಬಹುದು. ಆದರೆ ಧರ್ಮದ ಹೆಸರಿನಲ್ಲಿ ದ್ವೇಷದ ಭಾವನೆ ಭಿತ್ತಿ ಜನರ ಮನಸ್ಸುಗಳನ್ನು ವಿಭಜಿಸುವ ಮೂಲಕ ಉಂಟುಮಾಡಿದ ಹಾನಿಯನ್ನು ಸರಿಪಡಿಸಲು ಅಸಾಧ್ಯ. ಮತೀಯ ಸಂಘಟನೆಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ರಕ್ಷಣೆಗೆ ಧಾವಿಸಿ ಅವರು ಮಾಡಿದ ಸೇವಾಕಾರ್ಯಗಳಿಗಿಂತ ಹತ್ತು ಪಟ್ಟು ಅಧಿಕ ಪ್ರಚಾರ ಪಡೆದುಕೊಂಡು ತಮ್ಮ ಪಾಪ ಕೃತ್ಯಗಳಿಗೆ ಸಮರ್ಥನೆಯನ್ನು ನೀಡುವುದರ ಜೊತೆಗೆ ಜನರ ಮನಸ್ಸಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಹಿಡನ್ ಅಜೆಂಡಾವನ್ನು ನಾವು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಾಗಿದೆ. This entry was posted in ಸಾಮಾಜಿಕ on September 13, 2018 by editor. ನಾಗರ ಹುತ್ತದಲ್ಲಿ ವೈದಿಕರು ! Leave a reply Follow Share ನಾಗಾರಾಧನೆ ಎಂಬ ಕಿರುಸಂಸ್ಕೃತಿಯ ತುರ್ತು ರಕ್ಷಣೆ ಮುಂದಾಗಬೇಕಿದೆ ತುಳುವರು! – ನವೀನ್ ಸೂರಿಂಜೆ ಕರಾವಳಿಯಲ್ಲಿ ನಡೆಯುವ ನಾಗರಪಂಚಮಿಗೂ, ಕರ್ನಾಟಕದ ಇತರ ಭಾಗದಲ್ಲಿ ನಡೆಯುವ ನಾಗರಪಂಚಮಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರಾವಳಿಯಲ್ಲಿ ನಾಗನ ಕಲ್ಲನ್ನು ಬ್ರಾಹ್ಮಣರು ಹೊರತುಪಡಿಸಿ ಉಳಿದವರು ಮುಟ್ಟುವಂತೆಯೇ ಇಲ್ಲ. ಉಳಿದ ಜಾತಿಗಳವರು ಕೊಡುವ ಪೂಜಾ ಸಾಮಾಗ್ರಿಗಳಿಂದ ಬ್ರಾಹ್ಮಣರಷ್ಟೇ ಪೂಜೆ ಮಾಡಬೇಕು. ಕರಾವಳಿ ಹೊರತುಪಡಿಸಿದ ಕಡೆಯೆಲ್ಲಾ ನೇರವಾಗಿ ಯಾವುದೇ ಜಾತಿಗಳವರು ನಾಗಕಲ್ಲನ್ನು ಮುಟ್ಟಿ ನೇರವಾಗಿ ಪೂಜೆ ಮಾಡಬಹುದು. ವಾಸ್ತವವಾಗಿ ಈ ನಾಗನಿಗೂ ವೈದಿಕರಿಗೂ ಸಂಬಂಧವೇ ಇಲ್ಲ. ಮದ್ವಾಚಾರ್ಯರು, ಶಂಕರಾಚಾರ್ಯರ ಪ್ರಭಾವದಿಂದಾಗಿ ಶೂದ್ರರ ನಾಗರಾಧನೆಯ ಸಂಸ್ಕೃತಿಯನ್ನೇ ದರೋಡೆ ಮಾಡಲಾಯಿತು. ನಾಗ ಅಥವಾ ಸರ್ಪನಿಗೆ ಪಂಚಮಿಯಾಗಲೀ, ನಾಗಮಂಡಲವಾಗಲೀ, ಅಶ್ಲೇಷ ಬಲಿಯಾಗಲೀ ಕೊಡುವ ಕ್ರಮವೇ ಇರಲಿಲ್ಲ. ಕರಾವಳಿಯಲ್ಲಿ ನಾಗಬೆಮ್ಮೆರು ಹಿಂದೂಗಳ ಮೂಲ ದೈವ. ಭೂತಾರಾಧನೆಯ ರೀತಿಯಲ್ಲೇ ನಾಗಾರಾಧನೆಯನ್ನು ದಲಿತರು ಶೂದ್ರರು ಮಾಡುತ್ತಿದ್ದರು. ನಾಗ ಅಥವಾ ಸರ್ಪನಿಗೆ ಪಂಚಮಿಯಾಗಲೀ, ನಾಗಮಂಡಲವಾಗಲೀ, ಅಶ್ಲೇಷ ಬಲಿಯಾಗಲೀ ಕೊಡುವ ಕ್ರಮವೇ ಇರಲಿಲ್ಲ. ಕರಾವಳಿಯಲ್ಲಿ ನಾಗಬೆಮ್ಮೆರು ಹಿಂದೂಗಳ ಮೂಲ ದೈವ. ಭೂತಾರಾಧನೆಯ ರೀತಿಯಲ್ಲೇ ನಾಗಾರಾಧನೆಯನ್ನು ದಲಿತರು ಶೂದ್ರರು ಮಾಡುತ್ತಿದ್ದರು. ಭೂತಾರಾಧನೆಯಲ್ಲಿ ವೈದಿಕ ಧರ್ಮ ನುಸುಳಲು ಇನ್ನೂ ಪ್ರಯತ್ನಿಸುತ್ತಿದೆಯಾದರೆ, ನಾಗಾರಾಧನೆಯನ್ನು ಭಾಗಶಃ ಆಕ್ರಮಿಸಿಕೊಂಡಿದೆ. ಅಲ್ಪ ಸ್ವಲ್ಪ ಉಳಿದಿರುವ ನಾಗಾರಾಧನೆಯ ಮೂಲ ಸಂಸ್ಕೃತಿಯನ್ನು ಉಳಿಸುವುದು ಕರಾವಳಿಗರ ಜವಾಬ್ದಾರಿಯಾಗಿದೆ. ಮಂಜೇಶ್ವರ ಭಾಗದಲ್ಲಿ ಈಗಲೂ ನಾಗಾರಾಧನೆಯೆಂದರೆ ದೈವರಾಧನೆಯ ರೀತಿಯದ್ದೇ ಆದ ಸರ್ಪ ಕೋಲ. ಮಾರ್ಚ್ ತಿಂಗಳ ವೇಳೆಯಲ್ಲಿ ಕರಾವಳಿಯಲ್ಲಿ ಭೂತ ಕೋಲ ನಡೆಯುವಂತೆ ಸರ್ಪಕೋಲ ನಡೆಯುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸರ್ಪಕೋಲ ಸಂಪೂರ್ಣ ನಶಿಸಿ ಹೋಗಿ ವೈದಿಕರ ಪೂಜಾವಿಧಾನಗಳು ಜಾರಿಯಲ್ಲಿದ್ದರೆ ಮಂಜೇಶ್ವರ ಭಾಗದಲ್ಲಿ ಇನ್ನೂ ಸರ್ಪಕೋಲ ಉಳಿದುಕೊಂಡಿದೆ. ಈ ಸರ್ಪಕೋಲವನ್ನು ಅಳಿವಿನಂಚಿನಲ್ಲಿರುವ ಸೂಕ್ಷ್ಮ ಕಿರು ಸಂಸ್ಕೃತಿ ಎಂದು ಘೋಷಿಸಿ ರಕ್ಷಿಸುವ ಕೆಲಸವನ್ನು ಮಾಡಬೇಕಿದೆ. ಮಂಜೇಶ್ವರದ ಐಸ್ರಾಳ ಗುತ್ತು ನಾಗಬನ ಸೇರಿದಂತೆ ಕೆಲವೆಡೆಯಷ್ಟೇ ಈಗಲೂ ಸರ್ಪಕೋಲ ನಡೆಯುತ್ತಿದೆ. ನಲಿಕೆ ಜನಾಂಗದ ನಾಗನ ಪಾತ್ರಧಾರಿ ಸರ್ಪ ದೈವವನ್ನು ಮೈಮೇಲೆ ಅವಾಹಿಸಿಕೊಳ್ಳುತ್ತಾರೆ. ಸರ್ಪಕೋಲದಲ್ಲಿ ಇಬ್ಬರು ಪಾತ್ರಧಾರಿಗಳು ಇರುತ್ತಾರೆ. ಒಬ್ಬರು ಪಾತ್ರಧಾರಿ ಮತ್ತೊಬ್ಬರು ಮಂತ್ರವಾದಿ ಪಾತ್ರಧಾರಿ. ಸರ್ಪದೈವವನ್ನು ತನ್ನ ಮೈಮೇಲೆ ಆವಾಹಿಸಿಕೊಳ್ಳುವ ಪಾತ್ರಧಾರಿ ಅಡಕೆಯ ಹಾಳೆಯಲ್ಲಿ ರಚಿಸಿದ ಸರ್ಪದಹೆಡೆಯ ಮುಖವಾಡವನ್ನು ಹಲ್ಲಲ್ಲಿ ಕಚ್ಚಿಕೊಂಡು ಧರಿಸಿರುತ್ತಾನೆ. ಹಾವಿನಂತೆ ತೆವಲುತ್ತಾ, ಮಲಗುತ್ತಾ ನಿಧಾನಕ್ಕೆ ಸಂಚರಿಸುವ ಸರ್ಪ ಪಾತ್ರಧಾರಿಗೆ ಎಲೆಗಳನ್ನು ಎರಚುವ ಮೂಲಕ ಮಂತ್ರವಾದಿ ಕೋಪಗೊಳಿಸುತ್ತಾನೆ. ಇದೇ ರೀತಿ ಕೋಲಪೂರ್ತಿ ಸರ್ಪವನ್ನು ಸುಸ್ತುಗೊಳಿಸಿ ಮಂತ್ರಧಾರಿಯವ ವಶಪಡಿಸಿಕೊಳ್ಳುತ್ತಾನೆ. ಅಲ್ಲಿಗೆ ಊರಿಗೆ, ನಾಡಿನ ಜನರಿಗೆ ಅಥವಾ ಸರ್ಪಕೋಲ ನಡೆಸುವ ಕುಟುಂಬಕ್ಕೆ ಅಂಟಿದ ಸರ್ಪ ಕಂಟಕಗಳು ಪರಿಹಾರವಾಯ್ತು ಎಂದರ್ಥ. ದಲಿತ ಸಮುದಾಯಗಳೇ ಪಾತ್ರಿಗಳಾಗಿ ನಡೆಸುತ್ತಿದ್ದ ಸರ್ಪಕೋಲವು ನಂತರದ ದಿನಗಳಲ್ಲಿ ಶೂದ್ರ, ದಲಿತರ ಉಳಿದ ಕಿರುಸಂಸ್ಕೃತಿಗಳ ರೀತಿಯಲ್ಲೇ ವೈದಿಕೀಕರಣಗೊಂಡಿತು. ಬ್ರಾಹ್ಮಣರ ವೈದ್ಯ ಎನ್ನುವ ಸಮುದಾಯ ಕರಾವಳಿಯಲ್ಲಿ ಈಗ ನಾಗಪಾತ್ರಿಯಾಗಿದೆ. ಕೋಟಿ ಕೋಟಿ ವೆಚ್ಚದಲ್ಲಿ ನಡೆಯುವ ನಾಗಮಂಡಲದ ಗುತ್ತಿಗೆಯನ್ನು ಇದೇ ನಾಗಪಾತ್ರಿಗಳು ತೆಗೆದುಕೊಳ್ಳುತ್ತಾರೆ. ಹೂ ಮತ್ತು ಹಣ್ಣುಗಳಿಂದ ಅಲಂಕೃತವಾದ ವೇದಿಕೆಯಲ್ಲಿ ಹತ್ತಾರು ಕ್ವಿಂಟಾಲ್ ಅಡಿಕೆ ಮರದ ಹೂವನ್ನು (ಪಿಂಗಾರ) ಬಳಕೆ ಮಾಡಿಕೊಂಡು ನಾಗನೃತ್ಯ ಮಾಡಲಾಗುತ್ತದೆ. ಇದು ಸರ್ಪಕೋಲದ ನಕಲು. ದಲಿತ ನಲಿಕೆ ಸಮುದಾಯದವರು ಮಾಡುವ ಸರ್ಪಕೋಲ ಬರಿಯ ಗದ್ದೆಯಲ್ಲಿ ಅಡಕೆ ಹಾಳೆಯಲ್ಲಿ ಮುಗಿದರೆ ಬ್ರಾಹ್ಮಣರು ನಡೆಸುವ ನಾಗಮಂಡಲಕ್ಕೆ ಕೋಟಿಕೋಟಿ ಸುರಿಯಲಾಗುತ್ತದೆ. ತುಳುನಾಡಿನ ಬುಡಕಟ್ಟುಗಳಾಗಿರುವ ದಲಿತರು, ಬಂಟರು, ಬಿಲ್ಲವರು ಮತ್ತಿತರ ಶೂದ್ರ ಜಾತಿಗಳು ದೇವರನ್ನು ನಂಬುತ್ತಿರಲಿಲ್ಲ. ಭೂತಗಳನ್ನು ಮಾತ್ರ ಆರಾಧಿಸುತ್ತಿದ್ದರು. ನಾಗ ಬಿರ್ಮೆರು ಇಲ್ಲಿನ ಮೂಲ ದೈವವಾಗಿತ್ತು. ಈಗ ಬಂಟರು ಬಿಲ್ಲವರು ಮುಂಬೈ ಮತ್ತು ವಿದೇಶದಲ್ಲಿ ಸಂಪಾದಿಸಿ ಹಣವನ್ನು ವೈದಿಕರ ನಾಗಮಂಡಲಕ್ಕೆ ವ್ಯಯ ಮಾಡುತ್ತಿದ್ದಾರೆ. ಸರ್ಪಕೋಲವನ್ನು ಮರೆತೇ ಬಿಟ್ಟಿದ್ದಾರೆ. ನಾಗರ ಪಂಚಮಿಯಂದು ನಾಗನ ಕಲ್ಲಿಗೆ ಹಾಲು ಹುಯ್ಯುವ ಸಂಪ್ರದಾಯ ತುಳುನಾಡಿನ ಬುಡಕಟ್ಟಿನಲ್ಲಿ ಇರಲಿಲ್ಲ. ದೈವಗಳಿಗೆ ಹೇಗೆ ಹೂ ನೀರು ಇಡಲಾಗುತ್ತದೋ ಅದನ್ನೇ ನಾಗ ಬಿರ್ಮೆರೆ ಗುಡಿಗೂ ಮಾಡಲಾಗುತ್ತಿತ್ತು. ಈಗಲೂ ಹಲವು ನಾಗಬಿರ್ಮೆರೆ ಗುಡಿಯಲ್ಲಿ ನಾಗನನ್ನು ದೈವದ ರೀತಿಯಲ್ಲೇ ಆರಾಧನೆ ಮಾಡಲಾಗುತ್ತಿದೆ. ಬಹುಶಃ ಶಂಕರಾಚಾರ್ಯರು, ಮದ್ವಾಚಾರ್ಯರ ವೈದಿಕ ಧರ್ಮ ಪ್ರಚಾರ ನಾಗನನ್ನು ದೇವರಾಗಿಸಿ, ಪೌರಾಣಿಕ ಕತೆಯ ಭಾಗವಾಗಿಸಿ ಸರ್ಪಕೋಲವನ್ನು ನಾಶ ಮಾಡಿತು. ಕುಕ್ಕೆ ಸುಬ್ರಹ್ಮಣ್ಯವನ್ನು ಕ್ಷೇತ್ರವನ್ನು ನಾಗನದೇವರ ಆದಿ ಕ್ಷೇತ್ರ ಎಂದು ಶಂಕರರು ಕರೆದರು. ಕುಕ್ಕೆ ಸುಬ್ರಹ್ಮಣ್ಯ ಮೂಲತಹ ಬುಡಕಟ್ಟು ಆದಿವಾಸಿಗಳಾದ ಮಲೆಕುಡಿಯರಿಗೆ ಸೇರಿದ್ದು. ಕುಮಾರಾಧಾರ ನದಿಯ ಅಂಚಿನ ಕಾಡಿನಲ್ಲಿ ವಾಸಿಸುತ್ತಿದ್ದ ಮಲೆಕುಡಿಯರು ಬಿದಿರಿನ ಕುಕ್ಕೆಯೊಳಗಡೆ ಕಲ್ಲನ್ನಿರಿಸಿ ನಾಗನ ಆರಾಧನೆ ಮಾಡುತ್ತಿದ್ದರು. ವೈದಿಕ ಧರ್ಮಪ್ರಚಾರಕ್ಕೆ ಬಂದ ಶಂಕರರು ಕುಕ್ಕೆಯ ನಾಗ ಪೂಜೆಯನ್ನು ಸ್ಮಾರ್ತ ಬ್ರಾಹ್ಮಣರಿಗೆ ವಹಿಸಿದರು. ಬ್ರಿಟೀಷರ ಕಾಲದಲ್ಲಿ ಮಾಧ್ವರು ಸ್ಮಾರ್ತರಿಂದ ಕುಕ್ಕೆಯ ಪೂಜೆಯನ್ನು ವಶಪಡಿಸಿಕೊಂಡರು. ಈಗಲೂ ಕುಕ್ಕೆ ಸುಬ್ರಹ್ಮಣ್ಯನ ರಥವನ್ನು ಮಲೆಕುಡಿಯರೇ ಕಾಡಿನಿಂದ ಬಿದಿರನ್ನು ಸಂಗ್ರಹಿಸಿ ಅವರೇ ಸಿದ್ದಗೊಳಿಸಬೇಕು. ಕುಕ್ಕೆಗೂ ಮಲೆಕುಡಿಯರಿಗೂ ಇರುವ ಸಂಬಂಧಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ರಥವೇ ಸಾಕ್ಷಿ. ನಾಗ ದೈವಕ್ಕೆ ತುಳುನಾಡಿನಲ್ಲಿ ಆದಿ ಯಾವುದು ಅಂತ್ಯ ಯಾವುದು ಎಂಬುದೇ ಇಲ್ಲ. ಶಂಕರರು ಮೊದಲ ಬಾರಿಗೆ ಮೂಲನಿವಾಸಿಗಳಿಂದ ನಾಗನ ಪೂಜೆಯ ಹಕ್ಕನ್ನು ಕಿತ್ತುಕೊಂಡು, ಅದಕ್ಕೊಂದು ಮಡಿಮೈಲಿಗೆಯನ್ನು ನೀಡಿ ವೈದಿಕರಿಗೆ ಹಸ್ತಾಂತರಿಸಿದ ಕ್ಷೇತ್ರ ಕುಕ್ಕೆಯಾದ್ದರಿಂದ ಕುಕ್ಕೆ ಸುಬ್ರಹ್ಮಣ್ಯವನ್ನೇ ನಾಗದೇವರ ಆದಿಕ್ಷೇತ್ರ ಎಂದು ನಂಬಿಸಲಾಯ್ತು. ಕೆಲವು ಪಾಡ್ದನಗಳಲ್ಲಿ ಕಾಸರಗೋಡು, ಮಂಜೇಶ್ವರದ ಹಲವು ನಾಗಬನಗಳನ್ನು ಆದಿ ನಾಗಬನಗಳು ಎನ್ನಲಾಗುತ್ತದೆ. ಅಲ್ಲೆಲ್ಲ ಇನ್ನೂ ಸರ್ಪಕೋಲ ಚಾಲ್ತಿಯಲ್ಲಿದೆ. ನಾಗರಪಂಚಮಿ, ನಾಗಮಂಡಲ, ಆಶ್ಲೇಷ ಬಲಿ ಪೂಜೆಗಳು ಕರಾವಳಿಯ ಮೂಲ ನಿವಾಸಿ ಶೂದ್ರರುಗಳದ್ದಲ್ಲ. ನಾಗಮಂಡಲದ ಜೊತೆಗೆ ಡಕ್ಕೆ ಬಲಿ ಪೂಜೆಯನ್ನೂ ಈಗ ಬ್ರಾಹ್ಮಣರೇ ಆಗಿರುವ ವೈದ್ಯ ಸಮುದಾಯ ನಡೆಸುತ್ತೆ. ಇದೂ ಕೂಡಾ ಶೂದ್ರರ ಒಂದು ಆಚರಣೆ. ಡಕ್ಕೆ ಬಲಿ ಎನ್ನುವುದು ವೈದಿಕೇತರ ಆಚರಣೆ. ಪಾಣರ ಎಂಬ ಬುಡಕಟ್ಟು ಸಮುದಾಯವು ಈ ಡಕ್ಕೆ ಬಲಿಯನ್ನು ನಿರ್ವಹಿಸಬೇಕು. ದೈವಗಳಿಗೆ ಡಕ್ಕೆ ಬಲಿ ಎಂದರೆ ಪ್ರಾಣಿ ಅಥವಾ ಕೊಳಿ ಬಲಿ ಕೊಡುವುದು ಎಂದು ಮೂಲ ಅರ್ಥ. ಆದರೆ ಅದನ್ನೂ ಬ್ರಹ್ಮಮಂಡಲ ಡಕ್ಕೆ ಬಲಿ ಎಂದು ವೈದಿಕೀಕರಣಗೊಳಿಸಲಾಯ್ತು. ದೈವಗಳನ್ನು ಆರಾಧನೆ ಮಾಡುತ್ತಿದ್ದ ಕರಾವಳಿಗರನ್ನು ವೈದಿಕ ಧರ್ಮದ ವಿಷ್ಣು ಮತ್ತು ಪುರಾಣಗಳತ್ತಾ ಮತಾಂತರ ಮಾಡುವುದು ಆಚಾರ್ಯದ್ವಯರಿಗೆ ಸುಲಭದ್ದಾಗಿರಲಿಲ್ಲ. ಅದಕ್ಕಾಗಿ ಅವರು ಕಂಡುಕೊಂಡಿದ್ದು ಇಲ್ಲಿನ ದೈವ, ನಾಗ ಬೆರ್ಮೆರನ್ನು ಪುರಾಣದ ಕತೆಗಳಿಗೆ ಜೋಡಿಸಿದ್ದು. ಕಾಸರಗೋಡಿನ ನೆಟ್ಟನಿಗೆಯ ಗುಹೆಯೊಂದರಲ್ಲಿ 12 ವರ್ಷಗಳಿಗೊಮ್ಮೆ ನಾಗನ ಪೂಜೆ ನಡೆಯುತ್ತೆ. ಕಾಡಿನ ನಿವಾಸಿಗಳಾಗಿದ್ದ ದಲಿತ ಕಾಪಾಡರು ಈ ಪೂಜೆಯನ್ನು ಮಾಡಬೇಕು. ಕಾಪಾಡರು, ಬಾಕುಡರು ಈ ನೆಲದ ಮೂಲ ನಿವಾಸಿಗಳು. ಇಲ್ಲೂ ಬ್ರಾಹ್ಮಣರ ಪ್ರವೇಶವಾಗಿವಾಗಿದೆ. ಆದರೆ 12 ವರ್ಷಗಳಿಗೊಮ್ಮೆ ಗುಹೆಗೆ ಹೋಗುವುದರಿಂದ ಬ್ರಾಹ್ಮಣ ಅರ್ಚಕರಿಗೆ ವಿಷದ ನಿಜದ ನಾಗರ ಹಾವಿನ ಹೆದರಿಕೆ ಇರೋದರಿಂದ ಮೊದಲಿಗೆ ಕಾಪಾಡರನ್ನು ಗುಹೆಯೊಳಗೆ ಕಳುಹಿಸುತ್ತಾರೆ. ಈ ರೀತಿ ಕಾಪಾಡರನ್ನು ಗುಹೆಯೊಳಗೆ ಕಳುಹಿಸುವಾಗ ಅವರಿಗೆ ಉತ್ತರ ಕ್ರಿಯೆಯನ್ನೂ ಮಾಡಲಾಗುತ್ತದೆ. ಕಾಪಾಡರು ಗುಹೆಯೊಳಗೆ ಹೋಗಿ ವಾಪಸ್ಸು ಬಂದ ನಂತರ ಬ್ರಾಹ್ಮಣರು ಗುಹೆಯೊಳಗೆ ಹೋಗುತ್ತಾರೆ. ಬಾಕುಡರು, ಕಾಪಾಡರು ಮುಂತಾದ ದಲಿತ ಶೂದ್ರರ ನೆಲದಲ್ಲಿ ನಡೆಯುವ ನಾಗ ಬೆರ್ಮೆರ ಆರಾಧನೆಗೂ ನಾಗರಪಂಚಮಿಯ ದಿನ ಹಾಲೆರೆಯುವ ವೈದಿಕ ಆಚರಣೆಗಳಿಗೂ ಸಂಬಂಧವಿಲ್ಲ. ಕರಾವಳಿ ಹಿಂದೂಗಳ ನಾಗಾರಾಧನೆಯನ್ನು ಉಳಿಸಬೇಕಾದರೆ ಅದನ್ನು ವೈದಿಕರ ಕಪಿಮುಷ್ಠಿಯಿಂದ ಹೊರತಂದು ಮತ್ತೆ ಸರ್ಪಕೋಲಗಳತ್ತಾ ಹೋಗಬೇಕಿದೆ.
ಲಖನೌ: ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸುಮಾರು 900 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 11 ಮಂದಿ ಮಳೆಗೆ ಸಂಬಂಧಿಸಿದ ಅವಘಡದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹದಿಂದ ಸುಮಾರು 8.43 ಲಕ್ಷ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈಲು, ಬಸ್‌ ಸಂಚಾರಕ್ಕೆ ತೊಡಕಾಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ. ಝಾನ್ಸಿಯಲ್ಲಿ ಸೋಮವಾರ ಮಧ್ಯಾಹ್ನದ ನಂತರ ಸಿಡಿಲು ಬಡಿದು ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲ್‌ರಾಮ್‌ಪುರದಲ್ಲಿ ಇಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಕಾಣೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...
ತುಮಕೂರು: ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯೊಂದರಲ್ಲಿ ದಲಿತ ಸಮುದಾಯದಕ್ಕೆ ಸೇರಿದ ಬಾಲಕನು ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಶಾಲೆಯ ಶಿಕ್ಷಕನೇ ಹಲ್ಲೆ ನಡೆಸಿ ಕೊಂದಿರುವ ಘಟನೆಯನ್ನು ಖಂಡಿಸಿ ತುಮಕೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಶುಕ್ರವಾರ ಟೌನ್ ಹಾಲ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ ಮಾತನಾಡಿ, ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದ ದಲಿತ ಬಾಲಕ ನೀರು ಕುಡಿಯುವ ನೀರಿನ ಮಡಿಕೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕ ಚಹೀಲ್ ಸಿಂಗ್ ಹಲ್ಲೆ ನಡೆಸಿದ್ದು, ಬಾಲಕ ಸಾವನ್ನಪ್ಪಿದ್ದಾನೆ. ಇದನ್ನು ಖಂಡಿಸಿ, ಅಲ್ಲಿನ ಕಾಂಗ್ರೆಸ್ ಪಕ್ಷದ ಶಾಸಕರು, ಸ್ಥಳೀಯ ಕಾರ್ಪೋರೇಟ್ಗಳು ಸಹ ರಾಜೀನಾಮೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ ಅವರಾಗಲಿ ಕನಿಷ್ಠ ಖಂಡನೀಯ ಹೇಳಿಕೆ ನೀಡಿಲ್ಲ. ತಮ್ಮದೇ ಪಕ್ಷವಿರುವ ರಾಜಸ್ಥಾನದಲ್ಲಿ ನಡೆದ ದಲಿತ ಬಾಲಕನ ಹತ್ಯೆಯ ಬಗ್ಗೆ ತುಟಿ ಬಿಚ್ಚದಿರುವುದು ಇವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ರಾಜಸ್ಥಾನದಲ್ಲಿ ನಡೆದಿರುವ ಘಟನೆ ಮನುಷ್ಯನ ಅಸ್ಪೃಷ್ಯತೆ ಎಷ್ಟು ಅಡಗಿದೆ ಎಂಬುದು ತೋರಿಸುತ್ತದೆ. ಈಗಲಾದರೂ ಸದರಿ ಘಟನೆ ಕುರಿತು ಧ್ವನಿ ಎತ್ತಬೇಕಿದೆ.ಅಂಬೇಡ್ಕರ್ ಹಿಂದೆ ಚೌದರ್ ಕೆರೆಯ ನೀರು ಮುಟ್ಟಿದಾಗ ಅವರ ತಲೆಯನ್ನು ಒಡೆಯಲಾಗಿತ್ತು. ಇಂದಿಗೂ ಅದು ಮುಂದುವರೆದಿದೆ ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಪದಾಧಿಕಾರಿಗಳಾದ ನವೀನ್, ವರದರಾಜು, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಮಾಜಿ ಸದಸ್ಯ ಪ್ರತಾಪ್,ಮುಖಂಡರಾದ ಕೊಪ್ಪಲ್ ನಾಗರಾಜು, ಶಂಕರ್, ಅಂಜನಮೂರ್ತಿ,ಮನೋಹರಗೌಡ, ಶಬ್ಬೀರ್, ಯುವಮೋರ್ಚಾ ಅಧ್ಯಕ್ಷ ನಾಗೇಂದ್ರ, ರಾಜಣ್ಣ,ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ರಕ್ಷಿತ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
Kannada News » Karnataka » Kolar » Kolar: In the name of education, government space Lapataista Women's Social Education Institute? ಕೋಲಾರ: ಶಿಕ್ಷಣ ಹೆಸರಲ್ಲಿ ಸರ್ಕಾರಿ ಜಾಗ ಲಪಟಾಯಿಸ್ತಾ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ? ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ, ಶಿಕ್ಷಣದ ಹೆಸರಲ್ಲಿ ಲೂಟಿ ಮಾಡಿ. ಈಗ ನಗರದ ಹೃದಯ ಭಾಗದಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರದ ಆಸ್ತಿಯನ್ನು ಲಪಟಾಯಿಸಲು ಪ್ಲಾನ್​ ಮಾಡಿದ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ ಕೋಲಾರ TV9kannada Web Team | Edited By: Kiran Hanumant Madar Nov 23, 2022 | 3:33 PM ಕೋಲಾರ: ಸುಮಾರು ಐವತ್ತು ವರ್ಷಗಳ ಇತಿಹಾಸ ಹೊಂದಿರುವ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ, ಬಡವರ ಪರವಾದ ಶಾಲೆ ಎಂಬ ಹೆಸರು ಪಡೆದಿತ್ತು, ಆದರೆ ಈಗ ಅದೇ ಶಿಕ್ಷಣ ಸಂಸ್ಥೆ ಸರ್ಕಾರಿ ಆಸ್ತಿ ಕಬಳಿಸಲು ತಾನು ಮಾಡಿದ ವಂಚನೆ ಪ್ರಕರಣದಿಂದ ಸದ್ದು ಮಾಡುತ್ತಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ನಗರಸಭೆಯ ಆಸ್ತಿಯನ್ನು ಬಾಡಿಗೆಗೆ ಪಡೆದು ಶಿಕ್ಷಣ ಸಂಸ್ಥೆ ನಡೆಸುತ್ತಿತ್ತು. ಇವಾಗ ಇದೇ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯ ಶಾಲೆಯ ಆಡಳಿತ ಮಂಡಳಿ ಆಸ್ತಿಯನ್ನು ನಕಲಿ ದಾಖಲೆಗಳನ್ನಾಗಿ ಸೃಷ್ಟಿಸಿ ಸರ್ಕಾರಿ ಆಸ್ತಿಯನ್ನು ಲಪಟಾಯಿಸಲು ಮಾಡಿದ ಪ್ಲಾನ್​ ಮಾಡಿತ್ತು. ಸದ್ಯ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಲಪಟಾಯಿಸಲು ಪ್ಲಾನ್ ಮಾಡಿದ ಆರೋಪದಡಿಯಲ್ಲಿ ಸದ್ಯ ಮಹಿಳಾ ಸಮಾಜ ಸಂಸ್ಥೆಯ ಶಾಲೆಯ ಅಧ್ಯಕ್ಷೆ ನವೀನ ಹಾಗೂ ಕಾರ್ಯದರ್ಶಿ ನಂದನರೆಡ್ಡಿ ಮತ್ತು ಇವರಿಗೆ ಸಹಾಯ ಮಾಡಿದ ಕೋಲಾರದ ಸಬ್​ರಿಜಿಸ್ಟಾರ್ ಅಧಿಕಾರಿ​ ಪ್ರಸಾದ್ ಅವರ ಮೇಲೆ ಕೋಲಾರ ನಗರ ಪೊಲೀಸ್​ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು ಮಾಡಿದೆ. ಸದ್ಯ ಮೂವರ ಮೇಲೆ ಪ್ರಕರಣ ದಾಖಲಾಗಿದ್ದು ಎಲ್ಲರಿಗೂ ಬಂಧನದ ಭೀತಿ ಎದುರಾಗಿದೆ. ಅಷ್ಟಕ್ಕೂ ಈ ಪ್ರಕರಣದ ಹಿನ್ನೆಲೆ ಏನು ಎಂದು ನೋಡುವುದಾದರೆ, 1960 ರಲ್ಲಿ ಕೋಲಾರ ನಗರಸಭೆ ಮಹಿಳಾ ಸಮಾಜ ಶಾಲೆಗೆಂದು ನಗರದ ಹೃದಯ ಭಾಗದಲ್ಲಿ 60/80 ಅಡಿ ವಿಸ್ತೀರ್ಣದ ನಿವೇಶನವನ್ನು ಐವತ್ತು ವರ್ಷಗಳ ಅವಧಿಗೆ ಬಾಡಿಗೆ ನೀಡಲಾಗಿತ್ತು. ಬಾಡಿಗೆ ಅವಧಿ 2010 ರಲ್ಲಿ ಮುಕ್ತಾಯಗೊಂಡ ನಂತರ 2015 ರಲ್ಲಿ ಮತ್ತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾಡಿದ ತೀರ್ಮಾನದಂತೆ ಮತ್ತೆ 12 ವರ್ಷದ ಅವಧಿಗೆ ಗುತ್ತಿಗೆ ನವೀಕರಿಸಿ 100 ರೂಪಾಯಿ ಛಾಪಾ ಕಾಗದದಲ್ಲಿ ಬರೆದು ಕೊಡಲಾಗಿತ್ತು, ಆದರೆ ಸಾಮಾನ್ಯ ಸಭೆಯಲ್ಲಿ ಮಾಡಿದ ತೀರ್ಮಾನಕ್ಕೆ ಸರ್ಕಾರದಿಂದಾಗಲಿ, ಜಿಲ್ಲಾಧಿಕಾರಿಯಿಂದಾಗಲಿ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಇದು ಅಕ್ರಮ ಎಂದು ಪ್ರಶ್ನಿಸಿ ನಗರಸಭೆ ಸದಸ್ಯ ಮುರಳಿಗೌಡ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಜಿಲ್ಲಾಧಿಕಾರಿಗಳು ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ಮಾನದ ಆದೇಶ ರದ್ದು ಪಡಿಸಿದ್ದರು, ಆದರೆ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಮಹಿಳಾ ಸಮಾಜ ಸಂಸ್ಥೆ ಹೈಕೋರ್ಟ್​ ಮೊರೆ ಹೋದರು, ಆದರೆ ಹೈಕೋರ್ಟ್​ನಲ್ಲಿ 8 ವಾರಗಳ ಗಡುವು ನೀಡಲಾಗಿತ್ತು, ಆ ನಂತರದಲ್ಲಿ ಕೋವಿಡ್​ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಆ ಪ್ರಕರಣ ನೆನೆಗುದಿಗೆ ಬಿದ್ದಿತ್ತು, ಇತ್ತೀಚೆಗೆ ನಗರಸಭೆ ಸದಸ್ಯ ಪ್ರವೀಣ್​ಗೌಡ ಇದೇ ಪ್ರಕರಣವನ್ನು ಕೋರ್ಟ್​ನಲ್ಲಿ ಮತ್ತೆ ಪ್ರಶ್ನಿಸಿ ಹೊರಟಾಗ ಮಹಿಳಾ ಸಮಾಜ ಸಂಸ್ಥೆಯವರು ಏಕಾಏಕಿ ಹೈಕೋರ್ಟ್​ಗೆ 1962 ರಲ್ಲಿ ನಗರಸಭೆಯಿಂದ ಮಹಿಳಾ ಸಮಾಜ ಸಂಸ್ಥೆಗೆ ವರ್ಗಾವಣೆ ಮಾಡಿಕೊಟ್ಟಿರುವ ದಾಖಲೆ ಸಲ್ಲಿಸಿರುತ್ತಾರೆ, ಆ ದಾಖಲೆಯು ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸಿದಾಗ ಅದು ಮೇಲ್ನೋಟಕ್ಕೆ ನಕಲಿ ದಾಖಲೆ ಎನ್ನುವುದು ತಿಳಿದು ಬಂದಿದೆ. ಈ ಹಿನ್ನೆಲೆ ನಗರಸಭೆ ಸದಸ್ಯ ಪ್ರವೀಣ್ ​ಗೌಡ ಅವರು ಪೊಲೀಸರಿಗೆ ಹಾಗೂ ಸೆಷನ್​ ಕೋರ್ಟ್​ನಲ್ಲಿ ದೂರು ಸಲ್ಲಿಸಿದ ಪರಿಣಾಮ ಕೋರ್ಟ್​ ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಈ ಸಂಬಂಧ ಮಹಿಳಾ ಸಮಾಜ ಸಂಸ್ಥೆಯ ಅಧ್ಯಕ್ಷೆ ನವೀನ, ಕಾರ್ಯದರ್ಶಿ ನಂದನರೆಡ್ಡಿ ಮತ್ತು ಸಬ್​ರಿಜಿಸ್ಟಾರ್​ ಅಧಿಕಾರಿ ಪ್ರಸಾದ್​ ಕುಮಾರ್​ ಅವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಸದ್ಯ ದೂರುದಾರರು ಕೋಟ್ಯಾಂತರ ರೂಪಾಯಿ ಸರ್ಕಾರಿ ಆಸ್ತಿಯನ್ನು ಸಾರ್ವಜನಿಕರಿಗೆ ಉಳಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂಓದಿ:ಚಿನ್ನದ ನಾಡಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಚಿಂತನೆ: ಕೋಲಾರದಲ್ಲಿ ಸ್ಪರ್ಧಿಸಿದ್ರೆ ಪ್ಲಸ್, ಮೈನಸ್ ಏನು? ಇಲ್ಲಿದೆ ಗ್ರೌಂಡ್ ರಿಪೋರ್ಟ್ ಒಟ್ಟಾರೆ ಶಿಕ್ಷಣ ಸಂಸ್ಥೆ ಹೆಸರಲ್ಲಿ ಹಣ ಮಾಡಲು ಹೊರಟಿರುವ ಶಿಕ್ಷಣ ಸಂಸ್ಥೆಗಳು ಕೋಟ್ಯಾಂತರ ರೂಪಾಯಿ ಸರ್ಕಾರಿ ಆಸ್ತಿಪಾಸ್ತಿ ಕಬಳಿಸಲು ಈಗ ತಮ್ಮ ನೈತಿಕತೆಯನ್ನೇ ಅಡಕ್ಕಿಟ್ಟಿದ್ದು, ಈ ಸಂಸ್ಥೆಗಳಲ್ಲಿ ಶಿಕ್ಷಣ ಕಲಿಯುವ ಮಕ್ಕಳ ಪರಿಸ್ಥಿತಿ ಏನು ಎನ್ನುವುದು ಸದ್ಯ ಪೋಷಕರು ಮತ್ತು ಸಾರ್ವಜನಿಕರ ಪ್ರಶ್ನೆಯಾಗಿದೆ..
ಭಾರತದಲ್ಲಿ ಅಧಿಕಾರದಲ್ಲಿರುವವರ ಹಿತಾಸಕ್ತಿಗಾಗಿಯೇ ಜಗತ್ತಿನಲ್ಲಿ ನೂರಾರು ನಕಲಿ ಜಾಲತಾಣಗಳು ಸೃಷ್ಟಿಯಾಗಿವೆಯಂತೆ!ಹೌದು ಇದನ್ನು ನಂಬಲೇಬೇಕು. ಅಧಿಕಾರ ಹಿಡಿಯುವವರು ಭಾರತದಲ್ಲಿಯಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದುದನ್ನು ಬರೆಸಿಕೊಂಡು ಹಿಂಬಾಗಿಲ ಮೂಲಕ ಹೇಗೆ ಜನಪ್ರಿಯತೆಯನ್ನು ಗಳಿಸಲು ಹೇಗೆ ಹಾತೊರೆಯುತ್ತವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಹೆಚ್ಚು ಓದಿದ ಸ್ಟೋರಿಗಳು ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ ಆಪ್‌ ಗಡಿ ವಿವಾದ; ರಾಜ್ಯದ ಬಸ್‌ಗಳಿಗೆ ಮಸಿ ಬಳಿದು ವಿಕೃತಿ ಮೆರೆದ ಕಿಡಿಗೇಡಿಗಳು ಅಂದಹಾಗೆ ಜಗತ್ತಿನಾದ್ಯಂತ ಭಾರತದ ಅಧಿಕಾರಸ್ಥರ ಪರವಾಗಿ ಸುದ್ದಿಗಳನ್ನು ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲೆಂದೇ ಬರೋಬ್ಬರಿ 265 ನಕಲಿ ನ್ಯೂಸ್ ಮಾಧ್ಯಮ ತಾಣಗಳು ಕಾರ್ಯನಿರತವಾಗಿವೆ. ಈ ಮಾಧ್ಯಮ ಜಾಲತಾಣಗಳು ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಹಿತಾಸಕ್ತಿಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುತ್ತಿವೆ. ಇದನ್ನು ಭಾರತದಲ್ಲಿಯೇ ಕುಳಿತು ಮ್ಯಾನೇಜ್ ಮಾಡಲಾಗುತ್ತಿದೆ. ಹೀಗೆ ವಿಶ್ವದ 65 ದೇಶಗಳಲ್ಲಿ ಈ ಫೇಕ್ ನ್ಯೂಸ್ ಮೀಡಿಯಾ ಹೌಸ್ ಗಳು ಪತ್ತೆಯಾಗಿರುವ ಕರ್ಮಕಾಂಡವನ್ನು ಬ್ರುಸೆಲ್ಸ್ ಮೂಲದ ಇಯು ಡಿಸ್ಇನ್ಫೋ ಲ್ಯಾಬ್ ಎಂಬ ಸಂಸ್ಥೆ ಬಯಲು ಮಾಡಿದೆ. ಮೂಲಗಳ ಪ್ರಕಾರ ಬಹುತೇಕ ಈ ಎಲ್ಲಾ ಫೇಕ್ ನ್ಯೂಸ್ ಮೀಡಿಯಾ ಹೌಸ್ ಗಳು ದೆಹಲಿ ಕೇಂದ್ರಿತ ಮಾಧ್ಯಮ ಸಂಸ್ಥೆಯೊಂದರ ಮೂಗಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ನಕಲಿ ನ್ಯೂಸ್ ಹೌಸ್ ಗಳ ಕರ್ಮಕಾಂಡದ ಜಾಡನ್ನು ಹಿಡಿದು ತನಿಖೆ ನಡೆಸಲು ಹೊರಟ ಡಿಸ್ಇನ್ಫೋ ಲ್ಯಾಬ್ ನ ತಂಡಕ್ಕೆ ಒಂದೊಂದೇ ಕರಾಳ ಮುಖಗಳು ಕಾಣಿಸಿಕೊಳ್ಳತೊಡಗಿದವು. ಈ ನಕಲಿ ನ್ಯೂಸ್ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಯ ಪುಂಜಗಳನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋದಾಗ ಅವುಗಳ ಹಿಂದಿನ ದುರುದ್ದೇಶ ಬಯಲಾಗತೊಡಗಿದೆ. ಅಂದರೆ ಈ ಜಾಲತಾಣಗಳು ಭಾರತ ಸರ್ಕಾರದ ಪರವಾಗಿ ಯೂರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರುವಂತಹ ಮತ್ತು ಅಭಿಪ್ರಾಯವನ್ನು ಮೂಡಿಸುವಂತಹ ಸುದ್ದಿಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿದ್ದವು. ಇಷ್ಟೇ ಅಲ್ಲದೇ ನಮ್ಮ ದೇಶದಲ್ಲಿರುವ ಕೆಲವು ಸರ್ಕಾರದ ಮುಖವಾಣಿಯಂತಿರುವ ಮಾಧ್ಯಮ ಸಂಸ್ಥೆಗಳ ರೀತಿಯಲ್ಲಿ ಪಾಕಿಸ್ತಾನವನ್ನು ಟೀಕಿಸುವ ರೀತಿಯಲ್ಲಿನ ಲೇಖನಗಳು, ಟಿಪ್ಪಣಿಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದವು. ಈ ಮೂಲಕ ವಿಶ್ವಸಂಸ್ಥೆ ಮತ್ತು ಯೂರೋಪಿಯನ್ ಯೂನಿಯನ್ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದವು ಎಂದು ಸಂಸ್ಥೆ ಹೇಳಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಧಿಕಾರಸ್ಥರ ಪರವಾಗಿ ಸುದ್ದಿಗಳನ್ನು ಬಿತ್ತರ ಮಾಡುತ್ತಿದ್ದ ಈ ಜಾಲತಾಣಗಳನ್ನು ಭಾರತದ ಸುದ್ದಿ ಮಾಧ್ಯಮವೊಂದು ಹಿಡಿತದಲ್ಲಿಟ್ಟುಕೊಂಡಿದೆ. ಇತ್ತೀಚಿಗೆ ಯೂರೋಪಿಯನ್ ಸಂಸದರನ್ನು ಕಾಶ್ಮೀರಕ್ಕೆ ಆಹ್ವಾನಿಸಲಾಗಿತ್ತು. ಈ ಭೇಟಿಯನ್ನು ಆಯೋಜಿಸಿದ್ದು ನ್ಯೂಡೆಲ್ಲಿ ಟೈಮ್ಸ್ ಮತ್ತು ಶ್ರೀವಾಸ್ತವ ಗ್ರೂಪ್ ನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ Non-Aligned Studies ಎಂಬ ಸಂಸ್ಥೆ. ತನಿಖೆ ನಡೆಸಿದ ಸಂಸ್ಥೆಯ ಪ್ರತಿನಿಧಿಗಳಿಗೆ ಮೂಡಿದ್ದ ಅನುಮಾನಗಳು ಗಟ್ಟಿಯಾಗಿದ್ದು ನ್ಯೂಡೆಲ್ಲಿ ಟೈಮ್ಸ್ ಮತ್ತು ಶ್ರೀವಾಸ್ತವ ಗ್ರೂಪಿನ ಐಪಿ ವಿಳಾಸ ಒಂದೇ ಎಂಬುದು ತಿಳಿದಾಗ. ಇನ್ನು ಯೂರೋಪಿಯನ್ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಈ ಎಲ್ಲಾ ಫೇಕ್ ನ್ಯೂಸ್ ಸಂಸ್ಥೆಗಳು ಎಲ್ಲಿಲ್ಲದ ಆಸಕ್ತಿ ತೋರಿಸಿ ಸಕ್ರಿಯವಾಗಿದ್ದವು. ಇಯು ಡಿಸ್ಇನ್ಫೋ ಲ್ಯಾಬ್ ನ ತನಿಖಾ ತಂಡವು ನ್ಯೂಯಾರ್ಕ್ ಮಾರ್ನಿಂಗ್ ಟೆಲಿಗ್ರಾಫ್, ದಿ ಡಬ್ಲಿನ್ ಗೆಜೆಟ್ ಹಾಗೂ ಟೈಮ್ಸ್ ಆಫ್ ಪೋರ್ಚುಗಲ್ ಎಂಬ ಸುದ್ದಿ ಜಾಲತಾಣಗಳಲ್ಲಿ ಬರುತ್ತಿದ್ದ ಸುದ್ದಿಗಳನ್ನು ಆಳವಾಗಿ ಅಧ್ಯಯನಕ್ಕೆ ಒಳಪಡಿಸಿದೆ. ಆಗಲೇ ಗೊತ್ತಾದದ್ದು ಈ ಮೂರು ಜಾಲತಾಣಗಳು ಭಾರತ ಸರ್ಕಾರದ ಪರವಾದ ಸುದ್ದಿಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ ಎಂಬುದು. ಇವುಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಭಾರತ ಸರ್ಕಾರ ಮತ್ತು ಸರ್ಕಾರದ ಮುಂದಾಳತ್ವ ವಹಿಸಿರುವವರ ಪರವಾಗಿ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಯೂರೋಪಿಯನ್ ಯೂನಿಯನ್ ದೇಶಗಳಿಂದ ಒಳ್ಳೆಯ ಅಭಿಪ್ರಾಯಗಳು ಬರುವಂತೆ ನೋಡಿಕೊಳ್ಳುತ್ತಿದ್ದವು. ಈ ನಕಲಿ ಸುದ್ದಿ ಜಾಲತಾಣಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಯೂರೋಪಿನ ಪಾರ್ಲಿಮೆಂಟ್ ಹೆಸರನ್ನೂ ತಮ್ಮ ಸುದ್ದಿ ಬಿತ್ತರಕ್ಕೆ ದುರ್ಬಳಕೆ ಮಾಡಿಕೊಂಡಿವೆ. ಯೂರೋಪಿಯನ್ ಪಾರ್ಲಿಮೆಂಟ್ ಮ್ಯಾಗಜಿನ್ ಎಂದು ಸ್ವಘೋಷಣೆ ಮಾಡಿಕೊಂಡ EP Today ಎಂಬ ಜಾಲತಾಣವು ಭಾರತ ಸರ್ಕಾರದ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿತ್ತು. EP Today ಯ ತುಂಬೆಲ್ಲಾ ಇದ್ದ ಹೆಚ್ಚು ಲೇಖನಗಳೆಂದರೆ ಪಾಕಿಸ್ತಾನಿ ವಿರೋಧಿಯವು ಮತ್ತು ಭಾರತ ಸರ್ಕಾರ ಅಂದರೆ ಬಿಜೆಪಿ ಸರ್ಕಾರವನ್ನು ಹೊಗಳುವ ಲೇಖನಗಳು. EP Today ಸುಮಾರು ಒಂದೂವರೆ ಲಕ್ಷದಷ್ಟು ಫೇಸ್ ಬುಕ್ ಫ್ಯಾನ್ ಗಳನ್ನು ಹೊಂದಿದೆಯಾದರೂ, ಇದರಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಬಹುತೇಕ ಲೇಖನಗಳು ಅಮೇರಿಕಾದ ಜಾಲತಾಣಗಳು ಮತ್ತು rt.comನಿಂದ ಎರವಲು ಪಡೆದ ಲೇಖನಗಳಾಗಿರುತ್ತವೆ.
ಮಟನ್ ಬಿರಿಯಾನಿ ಪ್ರಿಯರಿಗೆ ಮಟನ್ ಬಿರಿಯಾನಿ ಹೆಸರು ಕೇಳಿದರೆ ಬಾಯಲ್ಲಿ ನೀರೂರಿಸುವುದು ಖಚಿತ. ಮಟನ್ ಬಿರಿಯಾನಿಗಾಗಿ ಜನರು ಹೋಟಲಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವರ ಸಂಖ್ಯೆಯು ಹೆಚ್ಚುತ್ತಿವೆ . ಹಾಗೆಯೇ ಮನೆಗೆ ಯಾರಾದ್ರೂ ಅತಿಥಿಗಳು ಬಂದರೆ ಮಟನ್ ಬಿರಿಯಾನಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮಟನ್ ಬಿರಿಯಾನಿಯಾನಿಗೆ ಬೇಕಾಗುವ ಸಾಮಗ್ರಿಗಳು ಅಕ್ಕಿ – 1 ಕೆಜಿ, ಮಟನ್ – 1 ಕೆಜಿ, ಈರುಳ್ಳಿ – 6 ಪುದೀನ ಸೊಪ್ಪು – ಅಗತ್ಯಕ್ಕೆ ಅನುಗುಣವಾಗಿ, ಉಪ್ಪು – ರುಚಿಗೆ, ತುಪ್ಪ – 3 ಟೀ ಚಮಚ, ಎಣ್ಣೆ – 2 ಟೀ ಚಮಚ, ಹಸಿರು ಮೆಣಸಿನಕಾಯಿ – 4, ನಿಂಬೆ ಹಣ್ಣು – ಅರ್ಧ, ಕರಿಬೇವು – ಅಗತ್ಯಕ್ಕೆ ಅನುಗುಣವಾಗಿ, ಮೆಣಸಿನ ಪುಡಿ – 2 ಟೀ ಚಮಚ, ಗರಂ ಮಸಾಲ – 1 ಟೀ ಚಮಚ, ಮಟನ್ ಮಸಾಲ – 1 ಟೀ ಚಮಚ, ಬಿರಿಯಾನಿ ಎಲೆ – 2, ಅನಾನಸ್ ಹೂ – 2, ಏಲಕ್ಕಿ – 4, ಕಪ್ಪು ಏಲಕ್ಕಿ – 2, ಚಕ್ಕೆ ಲವಂಗ – 4 ರಿಂದ 5, ಸೋಂಪು – ಸ್ವಲ್ಪ, ಕಸೂರಿ ಮೇಥಿ – ಸ್ವಲ್ಪ, ಅರಿಶಿನ ಪುಡಿ – ಸ್ವಲ್ಪ (ಅರ್ಧ ಟೀ ಚಮಚ), ಧನಿಯಾ ಪುಡಿ – 1 ಟೇಬಲ್ ಚಮಚ, ಒಣ ಮೆಣಸಿನ ಪುಡಿ – 2 ಟೇಬಲ್ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀ ಚಮಚ, ಮೊಸರು – 2 ಟೇಬಲ್ ಚಮಚ. ಮಟನ್ ಬಿರಿಯಾನಿ ಮಾಡುವ ವಿಧಾನ ಮಾಂಸಕ್ಕೆ, ಅರಿಸಿಣ ಪುಡಿ, ಉಪ್ಪನ್ನು ಬೆರೆಸಿ ಕುಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಉಳಾಗಡ್ಡಿ (ಈರುಳ್ಳಿ), ಹಸಿ ಮೆಣಸಿನಕಾಯಿ, ಟೊಮೆಟೋ, ಕೊತ್ತಂಬರಿ, ಪುದಿನ ಕತ್ತರಿಸಿಟ್ಟು ಕೊಂಡು ದೊಡ್ಡದಾದ ತೆರೆದ ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ ಸಾಸಿವೆ, ಚಕ್ಕೆ, ಲವಂಗ, ಮೆಣಸು, ಏಲಕ್ಕಿ, ಪತ್ರೆ, ಪಲಾವ್ ಎಲೆ, ಹಸಿ ಮೆಣಸಿನಕಾಯಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿದುಕೊಂಡ ನಂತರ ಬೇಯಿಸಿದ ಮಟನ್ ಮಾಂಸ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಕೆಂಪು ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಸಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದಿನ, ಹಸಿ ಮೆಣಸಿನಕಾಯಿ, ಟೊಮೆಟೋ, ಮೊಸರು ಹಾಕಿ ಹಸಿ ವಾಸನೆ ಹೋಗುವತನಕ ಹುರಿದುಕೊಳ್ಳಿ. ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಉಪ್ಪು, ಅಕ್ಕಿ ಅಳತೆಗೆ ಸರಿಯಾಗಿ ನೀರು ಹಾಕಿ ಬೇಯಿಸಿದರೆ ರುಚಿಯಾದ ಮಟನ್ ಬಿರಿಯಾನಿ ಸವಿಯಲು ಸಿದ್ಧವಾಗಿರುತ್ತೆ.
ಅಯೋಧ್ಯೆಯಲ್ಲಿಯೇ ರಾಮ ಮಂದಿರ ಆಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದ, ರಾಜೀವ್ ಗಾಂಧಿ, ಇಂದಿರಾಗಾಂಧಿಯವರಿಗೆ ಆಪ್ತರಾಗಿದ್ದ ಜನಾರ್ಧನ ಪೂಜಾರಿಯವರು ಹೇಳಿದ್ದರಲ್ಲಿ ತಪ್ಪು ಏನಿದೆ. ಹಾಗೆ ಹೇಳಿದ್ದಕ್ಕಾಗಿ ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಹೇಳುವಂತದ್ದು ತಪ್ಪಲ್ವಾ? ಜನಾರ್ಧನ ಪೂಜಾರಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರೊಂದಿಗೆ ಕೈ ಜೋಡಿಸಿದ್ದಾರೆ. ಅದಕ್ಕಾಗಿ ಕಳೆದ ಹತ್ತು ವರುಷಗಳಿಂದ ಭಾರತೀಯ ಜನತಾ ಪಾರ್ಟಿಯವರಿಗೆ ಬೇಕಾದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿ ಅದರ ಧ್ವನಿ ಮುದ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಒಬ್ಬ ವ್ಯಕ್ತಿ ಮತ್ತೊಮ್ಮೆ ಹಿಂದೂ-ಮುಸ್ಲಿಮರ ನಡುವೆ ಕರಾವಳಿಯಲ್ಲಿ ಬಿರುಕನ್ನು ಸೃಷ್ಟಿಸಲು ಪ್ರಯತ್ನಪಡುತ್ತಿದ್ದಾನೆ. ಜನಾರ್ಧನ ಪೂಜಾರಿಯವರಿಗೆ ದೇವರು ಇಷ್ಟು ಆಯುಷ್ಯವನ್ನು ಕೊಟ್ಟದ್ದೇ ತಪ್ಪು ಎಂದು ಹೇಳುವ ವ್ಯಕ್ತಿ ನಮ್ಮ ಕರಾವಳಿಯ ಸಂಸ್ಕೃತಿಯನ್ನೇ ನಾಶ ಮಾಡುತ್ತಿದ್ದಾನೆ. ನಮ್ಮದು ಹಿರಿಯರನ್ನು ಆರಾಧಿಸುವ ಸಂಪ್ರದಾಯ ಇರುವಂತಹ ನೆಲ. ಇಲ್ಲಿ ಹಿರಿಯರು ಎಷ್ಟು ವರ್ಷ ಬದುಕಿರುತ್ತಾರೆ ಎಂದು ಕೊರಗುವಂತಹ ಕಲ್ಚರ್ ಇಲ್ಲ. ಹಾಗಿರುವಾಗ ಹೀಗೆ ಹೇಳುವುದು ತಪ್ಪು. ಕಾಂಗ್ರೆಸ್ ಬಗ್ಗೆ ಪ್ರೀತಿಯಿಂದ ಪೂಜಾರಿ ಹೇಳಿದ್ದರು.. ಇನ್ನು ಜನಾರ್ಧನ ಪೂಜಾರಿಯವರು ಸಿದ್ಧರಾಮಯ್ಯನವರ ಬಗ್ಗೆ ಹಿಂದೆ ಟೀಕೆ ಮಾಡುತ್ತಿದ್ದರು. ಅವರನ್ನು ಕಾಂಗ್ರೆಸ್ಸಿನಿಂದ ಆವಾಗಲೇ ತೆಗೆಯಬೇಕಾಗಿತ್ತು ಎಂದು ಧ್ವನಿ ರೆಕಾರ್ಡ್ ಮಾಡಿದ ವ್ಯಕ್ತಿ ಹೇಳುತ್ತಿದ್ದಾನೆ. ಸಿದ್ಧರಾಮಯ್ಯನವರು ಹಾದಿ ತಪ್ಪಿದಾಗ ಹಾಗೆ ಮಾಡಿದರೆ ಪಕ್ಷಕ್ಕೂ, ಸರಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ಹಾಗೆ ಮಾಡಬೇಡಿ ಎಂದು ಜನಾರ್ಧನ ಪೂಜಾರಿಯವರು ಹೇಳಿದ್ದು ಹೌದು. ಅವರು ಹೇಳಿದ ಕಾರಣದಿಂದಾರೂ ಸಿದ್ಧರಾಮಯ್ಯನವರು ತಿದ್ದಿಕೊಂಡ್ರಾ? ಇಲ್ಲವಲ್ಲ. ಅದರಿಂದ ಕಾಂಗ್ರೆಸ್ ಎಲ್ಲಿಗೆ ಬಂದು ಬಿಡ್ತು ನೋಡಿ. ಒಬ್ಬ ಮುಖ್ಯಮಂತ್ರಿಯನ್ನು ನಿಮಿಷ್ಟದ ಹಾಗೆ ಮಾಡಿ ಎಂದು ಬಿಟ್ಟಕಾರಣ ಕಾಂಗ್ರೆಸ್ ಮೊನ್ನೆ ಮೇಯಲ್ಲಿ ಎಲ್ಲಿಗೆ ಬಂದು ಮುಟ್ಟಿದೆ ಎಂದು ಗೊತ್ತಾಗಿದೆ. ಇನ್ನು ಪೂಜಾರಿಯವರು ತಮ್ಮ ಆತ್ಮಚರಿತ್ರೆಯನ್ನು ಪ್ರಭಾಕರ ಭಟ್ಟರ ಕೈಯಿಂದ ಮಾಡಿಸಿದ್ದು ಎಂದು ಟೀಕೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಯವರ ಕೈಯಿಂದ ಮಾಡಿಸಬೇಕಿತ್ತು ಎಂದು ಹೇಳಲಾಗುತ್ತದೆ. ವಾಯ್ಸ್ ಕೊಟ್ಟವನಿಗೆ ಒಂದು ವಿಷಯ ಗೊತ್ತಿರಲಿ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪುಸ್ತಕ ಬಿಡುಗಡೆ ಆದದ್ದು. ನವರಾತ್ರಿಗೆ ಬನ್ನಿ ಎಂದು ಕರೆದಾಗಲೇ ಆವತ್ತು ಮಂಗಳೂರಿನಲ್ಲಿದ್ದ ಸಿದ್ಧರಾಮಯ್ಯ ತಪ್ಪಿಯೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕಡೆ ಮುಖ ಮಾಡಿಯೂ ನೋಡಲಿಲ್ಲ. ಅಂತವರು ಪುಸ್ತಕ ಬಿಡುಗಡೆ ಮಾಡಲು ಬರುತ್ತಾರಾ? ಪೂಜಾರಿ ಅಪ್ಪಟ ಜಾತ್ಯಾತೀತ ವ್ಯಕ್ತಿ.. ಇನ್ನು ಜನಾರ್ಧನ ಪೂಜಾರಿಯವರು ತಮ್ಮ ಜೀವಿತದ ಉದ್ದಕ್ಕೂ ಅಪ್ಪಟ ಜಾತ್ಯಾತೀತವಾದಿಯೇ ಉಳಿದವರು. ಅವರು ಸಂಸದರಾಗಿದ್ದಾಗ ಒಂದಿಷ್ಟು ಹೆಚ್ಚೆ ಮುಸಲ್ಮಾನರ ಕಡೆ ವಾಲಿದ್ದರು ಎನ್ನುವವರೂ ಇದ್ದಾರೆ. ಆಗ ಮುಸಲ್ಮಾನರಿಗೆ ಅವರು ತಮ್ಮವರು ಎಂದು ಅನಿಸಲಿಲ್ಲವಾ? ಅಶ್ರಫ್, ಬಿಎ ಮೊಯ್ದೀನ್ ಅವರನ್ನು ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಏರಿಸಿದ್ದು ಮಾತ್ರವಲ್ಲ, ಅನೇಕ ಮುಸ್ಲಿಂ ರಾಜಕಾರಣಿಗಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯಲು ಪೂಜಾರಿಯವರ ಕೊಡುಗೆ ಬಹಳಷ್ಟಿದೆ. ಅವರ ಅಧಿಕಾರಾವಧಿಯಲ್ಲಿ ಅವರು ಮುಸ್ಲಿಮರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅಧಿಕಾರ ಹೋದ ಮೇಲೆ ಅವರ ಮಾರ್ಗದರ್ಶನವನ್ನು ಕಾಂಗ್ರೆಸ್ ಪಡೆಯಬೇಕಿತ್ತು. ಅವರನ್ನು ಕಡೆಗಣಿಸಿದ್ದು ತಪ್ಪಲ್ಲವೇ? ಇವತ್ತಿಗೂ ಪೂಜಾರಿಯವರು ಆವತ್ತು ಮಾಡಿದ ಸಾಲಮೇಳದ ಕಾರಣದಿಂದ ಅವರನ್ನು ಜನ ನೆನಪಿಟ್ಟುಕೊಳ್ಳುತ್ತಿದ್ದಾರೆ. ಅವರ ಅಭಿಪ್ರಾಯವನ್ನು ಇಂದಿರಾಗಾಂಧಿ, ಪಿವಿ ನರಸಿಂಹರಾವ್ ಅವರಂತಹ ದಿಗ್ಗಜರು ಕೇಳುತ್ತಿದ್ದರು ಎಂದರೆ ಪೂಜಾರಿಯವರ ಲೆವೆಲ್ ಎಷ್ಟಿತ್ತು ಎನ್ನುವುದು ಈಗಿನವರಿಗೆ ಅಂದಾಜೆ ಇಲ್ಲ. ಹಾಗಿರುವಾಗ ಇವತ್ತು ಪೂಜಾರಿಯವರನ್ನು ಕಾಂಗ್ರೆಸ್ ಎಲ್ಲಿಟ್ಟಿದೆ ಧ್ವನಿ ಮುದ್ರಿಸಿದವರೇ? ಇನ್ನು ಅಯೋಧ್ಯೆಯ ರಾಮಮಂದಿರದ ವಿಷಯಕ್ಕೆ ಬರೋಣ. ಪೂಜಾರಿಯವರು ಕೇವಲ ರಾಜಕಾರಣಿ ಅಲ್ಲ. ಅವರು ಮೂಲತ: ವಕೀಲರು. ಅವರಿಗೆ ಕಾನೂನಿನ ಬಗ್ಗೆ ಅರಿವಿದೆ. ಅವರಿಗೆ ರಾಮಮಂದಿರವನ್ನು ಅಲ್ಲಿಯೇ ಕಟ್ಟಬೇಕೆಂಬ ಆಸೆ ಇದೆಯೋ ಇಲ್ವೋ ಬೇರೆ ವಿಚಾರ. ಆದರೆ ಸುಪ್ರೀಂ ಕೋರ್ಟ್ ತನ್ನ ಎದುರಿರುವ ಸಾಕ್ಷಿಗಳನ್ನು ಪರಿಗಣಿಸಿ ಹಾಗೆ ಹೇಳಿರಬಹುದು. ಅದನ್ನು ಮುಸ್ಲಿಮರು ಆಕ್ಷೇಪಿಸುವುದಿಲ್ಲ ಎನ್ನುವ ಧೈರ್ಯ ಅವರದ್ದು. ಇನ್ನು ಕಾಂಗ್ರೆಸ್ ಮುಖಂಡರಾದ ರೋಶನ್ ಬೇಗ್, ಜಮೀರ್ ಅಹ್ಮದ್, ಇಬ್ರಾಹಿಂ ಅವರಂತವರೇ ಅಲ್ಲಿಯೇ ಆಗಲಿ ಬಿಡಿ ಎಂದು ಹೇಳಿದ್ದಾರೆ. ಅವರ ಬಗ್ಗೆ ಮಾತನಾಡಲು ಧೈರ್ಯ ಇಲ್ಲದ ವ್ಯಕ್ತಿ ವಯೋವೃದ್ಧ ಪೂಜಾರಿಯವರನ್ನು ಎನ್ ಕೌಂಟರ್ ಮಾಡಬೇಕು ಎನ್ನುತ್ತಾನಲ್ಲ, ಅವನಿಗೆ ಏನು ಹೇಳುವುದು!
ಬಸವಕಲ್ಯಾಣ ನಗರದ ಸದಾನಂದ ಮಠದ ಮುಖ್ಯ ದ್ವಾರದಲ್ಲಿ ಸುಮಾರು 6 ತಿಂಗಳಿಂದ ಒಬ್ಬ ಅಪರಿಚಿತ ವ್ಯಕ್ತಿ ಬಸವಕಲ್ಯಾಣದಲ್ಲಿ ಬಿಕ್ಷೆ ಬೇಡುತ್ತಾ ರಾತ್ರಿ ಹೋತ್ತಿನಲ್ಲಿ ಸದಾನಂದ ಮಠದಲ್ಲಿ ಬಂದು ಮಲಗುತ್ತಿದ್ದನು, ಹೀಗಿರುವಾಗ ದಿನಾಂಕ 22-07-2021 ರಂದು 0600 ಗಂಟೆಯಿಂದ 0700 ಗಂಟೆಯ ಮದ್ಯದ ಅವಧಿಯಲ್ಲಿ ಸದರಿ ವ್ಯಕ್ತಿ ಮಳೆಯಲ್ಲಿ ನೇನೆದು ಮೃತಪಟ್ಟಿರುತ್ತಾನೆ, ಅವನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ಫಿರ್ಯಾದಿ ರಾಜಶೇಖರ ತಂದೆ ಮೋಹನರಾವ ಕ್ಷಿರಾಸಾಗರ ವಯ: 46 ವರ್ಷ, ಜಾತಿ: ಮರಾಠಾ, ಸಾ: ಹಳ್ಳದಕೇರಿ ಬೀದರ, ಸದ್ಯ: ತಹಸೀಲ್ ಕಛೇರಿ ಬಸವಕಲ್ಯಾಣ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 102/2021, ಕಲಂ. 379 ಐಪಿಸಿ :- ದಿನಾಂಕ 09-07-2021 ರಂದು ಫಿರ್ಯಾದಿ ಮಾರುತಿ ತಂದೆ ಶಂಕರರಾವ ವಯ: 35 ವರ್ಷ, ಜಾತಿ: ಮುನ್ನು ರೆಡ್ಡಿ, ಸಾ: ಚಿಟ್ಟಾ ಗ್ರಾಮ, ತಾ: & ಜಿ: ಬೀದರ ರವರು ತನ್ನ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮೋಟಾರ ಸೈಕಲ ನಂ. TS-09/FJ-7553, Engine No. Chassis No. MD2A11CY2KCG50763, ಮಾದರಿ 2019, ಬಣ್ಣ: ಕೆಂಪು/ಕಪ್ಪು ಬಣ್ಣದು ಹಾಗೂ ಅ.ಕಿ 75,000/- ರೂ. ನೇದನ್ನು ಚಿಟ್ಟಾ ಗ್ರಾಮದ ತನ್ನ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೊಗಿ ಊಟ ಮಾಡಿ ಮಲಗಿ ಮರುದಿವಸ ದಿನಾಂಕ 10-07-2021 ರಂದು 0500 ಗಂಟೆಗೆ ಮನೆಯ ಹೊರಗಡೆ ಬಂದು ನೊಡಲಾಗಿ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಗಾಬರಿಗೊಂಡು ಅಕ್ಕಪಕ್ಕದ ಜನರಿಗೆ ಹಾಗು ಚಿಟ್ಟಾ ಗ್ರಾಮದ ಪರಿಚಿತ ಜನರಿಗೆ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 124/2021, ಕಲಂ. 366(ಎ) ಐಪಿಸಿ :- ದಿನಾಂಕ 21-07-2021 ರಂದು 1500 ಗಂಟೆಗೆ ಫಿರ್ಯಾದಿ ಸಂಜಯ ಲಾಲಾ ತಂದೆ ಬಾಬು ಲಾಲಾ ವಯ: 45 ವರ್ಷ, ಜಾತಿ: ರಾಜಪುತ, ಸಾ: ಮುಗನೂರ, ಸದ್ಯ: ಮಾಣಿಕನಗರ, ತಾ: ಹುಮನಾಬಾದ ರವರು ಮನೆಯಲ್ಲಿರುವಾಗ ಮಗಳಾದ ಶ್ರಧ್ದಾ ವಯ 16 ವರ್ಷ, ಇವಳು ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು 1900 ಗಂಟೆಯದಾದರೂ ಮನೆಗೆ ಬರದೇ ಇದ್ದಾಗ ಫಿರ್ಯಾದಿಯು ಗಾಬರಿಯಾಗಿ ಊರಲ್ಲಿ ಶ್ರಧ್ಧಾ ಇವಳ ಗೆಳತಿಯರಿಗೆ ಹಾಗೂ ತಮ್ಮ ಸಂಬಂಧಿಕರಿಗೆ ವಿಚಾರಿಸಲು ಶ್ರಧಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಮಗಳು ಶ್ರಧ್ಧಾ ಇವಳಿಗೆ ಮಾಣಿಕನಗರ ಗ್ರಾಮದ ಪ್ರಶಾಂತ ತಂದೆ ಬಾಬುರಾವ ಗುತ್ತೆದಾರ ಇವನು ಅಪಹರಿಸಿಕೊಂಡು ಹೋಗಿರಬಹುದೆಂದು ಅಂತಾ ಸಂಶಯ ಇರುತ್ತದೆ, ಶ್ರಧ್ದಾ ಇವಳ ಚಹರೆ ಪಟ್ಟಿ 1) ದುಂಡು ಮುಖ, ಗೋಧಿ ಬಿಳಪು ಮೈ ಬಣ್ಣ, ಎತ್ತರ: 5 ಅಡಿ ಎತ್ತರ, ಮಾತಾಡುವ ಭಾಷೆ: ಕನ್ನಡ, ಹಿಂದಿ, ಧರಿಸಿರುವ ಉಡಪು: ಹಸಿರು ಬಣ್ಣದ ಟಾಪ ಒಳಗಡೆ ಗುಲಾಬಿ ಬಣ್ಣದ ಡಿಜೈನ ಇರುತ್ತದೆ, ಹಸಿರು ಬಣ್ಣದ ಪ್ಯಾಂಟ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-07-2021 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 89/2021, ಕಲಂ. 279, 338 ಐಪಿಸಿ :- ದಿನಾಂಕ 22-07-2021 ರಂದು ಫಿರ್ಯಾದಿ ಸಂದೀಪ @ ರಾಜು ತಂದೆ ಗೋವಿಂದ ಕಿವಂಡೆ ಸಾ: ಡೋಣಗಾಪೂರ, ತಾ: ಭಾಲ್ಕಿ ರವರು ತಮ್ಮ ಸಂಬಂಧಿ ಮೀಲಿಂದ ತಂದೆ ವೈಜಿನಾಥ ಕಿವಂಡೆ ಗ್ರಾಮ ಡೋಣಗಾಪೂರ ಇಬ್ಬರು ಮೋಟಾರ ಸೈಕಲ್ ನಂ. ಕೆಎ-39/ಕೆ-6928 ನೇದರ ಮೇಲೆ ಡೋಣಗಾಪೂರದಿಂದ ಭಾಲ್ಕಿಗೆ ಸೆಟ್ರಿಂಗ ಕೆಲಸ ಮಾಡಲು ಹೋಗುತ್ತಿರುವಾಗ ಭಾಲ್ಕಿ-ಡೊಣಗಾಪೂರ ರೋಡಿನ ಮೇಲೆ ಹುಗಾರ ರವರ ಹೊಲದ ಹತ್ತಿರ ಎದುರುಗಡೆಯಿಂದ ಅಂದರೆ ಭಾಲ್ಕಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-38/ಎಫ್-1054 ನೇದರ ಚಾಲಕನಾದ ಆರೋಪಿ ಅಂಬರೀಷ ಭಾತಂಬ್ರಾ ಇತನು ಸದರಿ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಅಪಘಾತ ಪಡಿಸಿದ್ದರಿಂದ ಫಿರ್ಯಾದಿಯ ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗೈ ತೋರ ಬೆರಳಿಗೆ ಮತ್ತು ಉಂಗುರ ಬೆರಳಿಗೆ ರಕ್ತಗಾಯ, ಬಲಗಾಲ ಮೋಳಕಾಲ ಕೆಳಗೆ ರಕ್ತಗಾಯ, ಎಡಗಣ್ಣಿನ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಮೀಲಿಂದ ಇವರ ಎಡಗಣ್ಣಿನ ಮೇಲೆ ರಕ್ತಗಾಯ, ತಲೆಯಲ್ಲಿ ಗುಪ್ತಗಾಯ, ಬಲಗಾಲ ಮೋಳಕಾಲ ಕೆಳಗೆ ಎರಡು ಭಾಗದಲ್ಲಿ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗಾಲ ತೋಡೆಗೆ ಭಾರಿ ಗುಪ್ತಗಾಯ, ಬಲಗೈ ಮೋಳಕೈಗೆ ಭಾರಿ ರಕ್ತಗಾಯವಾಗಿರುತ್ತದೆ, ಅದೇ ವೇಳೆಗೆ ಸಲೀಮ ತಂದೆ ಮಕ್ಸುದ್ದಿನ, ತಾತೇರಾವ ತಂದೆ ಶಾಮರಾವ ಕಾಂಬಳೆ, ಶಿವಕಾಂತ ತಂದೆ ಮಾರುತಿ ದಂಡೆ ರವರು ಬಂದು ಗಾಯಗೋಂಡ ಇಬ್ಬರಿಗೂ ನೋಡಿ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಭಾಲ್ಕಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಂತಿಯನ್ನು ಕುರಿತು ಹಿಡಿಂಬೆಯು ಹೀಗೆಂದಳು: " ಈ ಕಾರ್ಮೋಡದಂತಿರುವ ಕಾಡು ಹಿಡಿಂಬನ ಹಾಗೂ ನನ್ನ ವಾಸಸ್ಥಾನ. ನಾನಾತನ ತಂಗಿ. ನಿಮ್ಮೆಲ್ಲರನ್ನೂ ಕೊಲ್ಲುವ ಉದ್ದೇಶದಿಂದ ನನ್ನನ್ನಾತನಿಲ್ಲಿಗೆ ಕಳುಹಿರುವನು. ಆದರೆ ನಾನಿಲ್ಲಿ ಮಹಾಬಲಶಾಲಿಯಾದ ನಿಮ್ಮ ಪುತ್ರನನ್ನು ಕಂಡೆ; ಕಂಡೊಡನೆ ಆತನನ್ನೇ ನನ್ನ ಪತಿಯೆಂದು ವರಿಸಿರುವೆ. ಈ ಮಧ್ಯೆ, ನಾನು ವಿಳಂಬ ಮಾಡುತ್ತಿದ್ದೇನೆಂದು ಬಗೆದು, ಇದೋ ನನ್ನಣ್ಣನೇ ಬಂದಿರುವನು - ನಮ್ಮೆಲ್ಲರನ್ನೂ ಕೊನೆಗೊಳಿಸಲೆಂದು! ಅವನನ್ನು ನಿಮ್ಮ ಪುತ್ರನು – ಹಾಗೂ ನನ್ನ ಕಾಂತನು - ಅಪ್ಪಚ್ಚಿಮಾಡಿ ಎಳೆದುಕೊಂಡುಹೋಗಿರುವುದನ್ನು ನೋಡಿ! ಪರಸ್ಪರ-ಗರ್ಜನ-ಕರ್ಷಣಗಳಲ್ಲಿ ತೊಡಗಿರುವ ಈ ನರ-ರಾಕ್ಷಸರ ಯುದ್ಧವನ್ನು ನೋಡಿ!" ಎಂದಳು. ಅವಳ ಮಾತನ್ನು ಕೇಳುತ್ತಿದ್ದಂತೆಯೇ ಸೆಟೆದೆದ್ದು ನಿಂತರು ಯುಧಿಷ್ಠಿರ-ಅರ್ಜುನರು, ನಕುಲ-ಸಹದೇವರು. ಬಲಶಾಲಿ ಸಿಂಹಗಳಂತೆ ಜಯಾರ್ಥಿಗಳಾಗಿ ಹೋರುತ್ತಿರುವ ಭೀಮ-ಹಿಡಿಂಬರನ್ನೆಲ್ಲರೂ ಕಂಡರು. ಆಗೆದ್ದ ಧೂಳು ಕಾಳ್ಗಿಚ್ಚಿನ ಹೊಗೆಯ ಹಾಗಿತ್ತು! ಭೂಮಿಯ ಧೂಳು ಅವರಿಬ್ಬರನ್ನೂ ಆವರಿಸಿತ್ತು. ಹಿಮಾಚ್ಛಾದಿತಪರ್ವತಗಳಂತೆ ಅವರೀಗ ಕಂಡರು. ಆಗ ಅರ್ಜುನನು ಭೀಮನಿಗೆಂದನು: " ಈ ಭಯಂಕರರಾಕ್ಷಸನು ನಿನ್ನನ್ನು ಕೆಣಕಿರುವುದು ನಮಗೀವರೆಗೆ ಗೊತ್ತೇ ಆಗಲಿಲ್ಲ. ಈ ರಾಕ್ಷಸನನ್ನು ನಾನು ಬೀಳಿಸುವೆ. ನಕುಲ-ಸಹದೇವರು ಅಮ್ಮನನ್ನು ಕಾಪಾಡಿಕೊಳ್ಳುವರು." ಆಗ ಭೀಮನೆಂದನು: "ಅರ್ಜುನಾ, ತಟಸ್ಥನಾಗಿ ಸುಮ್ಮನೆ ನೋಡುತ್ತಿರು. ನನ್ನ ತೋಳ್ಗಳ ಸೆರೆಯಲ್ಲಿ ಸಿಕ್ಕ ಈತನೇನಿನ್ನುಳಿಯುವನೇ?" ಅದಕ್ಕೆ ಅರ್ಜುನನು, "ಈ ರಾಕ್ಷಸನನ್ನು ಹೆಚ್ಚು ಕಾಲ ಉಳಿಸಿ ಏನು ಬಂದೀತು? ನಾವು ಮುಂದೆ ಸಾಗಬೇಕಾದಿದೆಯಲ್ಲವೇ? ಹೆಚ್ಚು ಕಾಲ ಇಲ್ಲುಳಿಯುವಂತಿಲ್ಲ. ಇದೋ ಪೂರ್ವದಿಕ್ಕು ಕೆಂಪಡರುತ್ತಿದೆ, ಸಂಧ್ಯಾಕಾಲ ಸಮೀಪಿಸುತ್ತಿದೆ. "ರೌದ್ರೇ ಮುಹೂರ್ತೇ ರಕ್ಷಾಂಸಿ ಪ್ರಬಲಾನಿ ಭವಂತ್ಯುತ!"- ರೌದ್ರಮುಹೂರ್ತದಲ್ಲಿ ರಾಕ್ಷಸರ ಬಲ ಹೆಚ್ಚುತ್ತದೆ, ಭೀಮ! ಮುಗಿಸೀ ಭೀಕರ-ರಾಕ್ಷಸನನ್ನು. ಸ್ವಮಾಯೆಯನ್ನು ಆತನು ಚಲಾಯಿಸುವುದರೊಳಗೆ ನಿನ್ನ ತೋಳ್ಬಲವನ್ನು ತೋರ್ಪಡಿಸು!" ಪ್ರಳಯಕಾಲದ ವಾಯುವಿನ ಬಲವನ್ನು ಆವಾಹನೆ ಮಾಡಿಕೊಂಡು, ರೋಷದಿಂದ ಜ್ವಲಿಸುತ್ತಾ, ಭೀಮನು ಆ ರಕ್ಕಸನ ಮೈಯನ್ನು ಮೇಲೆತ್ತಿ ಬಿರುಸಾಗಿ ನೂರು ಬಾರಿ ತಿರುಗಿಸಿದನು! ಮತ್ತು ಹೀಗೆಂದನು: "ವ್ಯರ್ಥವಾದ ಮಾಂಸದಿಂದ ವ್ಯರ್ಥವಾಗಿ ಬೆಳೆದಿರುವೆ, ಓ ಹಿಡಿಂಬ! ನಿನ್ನ ಮತಿಯೂ ವ್ಯರ್ಥ, ಇನ್ನು ನಿನ್ನ ಸಾವೂ ವ್ಯರ್ಥವೇ (ಅರ್ಥಾತ್, ನಿನಗೆ ಕೀರ್ತಿ-ಸ್ವರ್ಗಗಳೂ ದೊರೆಯವು). ನೀನಿನ್ನು ಮುಂದೆ ನರರನ್ನು ಭಕ್ಷಿಸಲಾರೆ, ರಾಕ್ಷಸಾ! ಈ ಕಾಡಿನ್ನು ನಿಷ್ಕಂಟಕವಾಯಿತು (ಮುಳ್ಳಿಲ್ಲದಂತಾಯಿತು)". ಆಗ ಅರ್ಜುನನು, "ಈತನ ಸಂಹಾರವು ಕಷ್ಟವಾದೀತೋ ಹೇಳು, ಭೀಮಾ. ಸಹಾಯಮಾಡುತ್ತೇನೆ. ಸುಸ್ತಾಗಿದ್ದರೆ ಹೇಳು, ನಾನೇ ಆತನನ್ನು ಸಾಯಿಸಿಬಿಡುವೆ!" ಎಂದನು. ಈ ಮಾತನ್ನು ಕೇಳಿ ಕೆರಳಿಹೋದ, ಭೀಮ. ಹಿಡಿಂಬನನ್ನು ನೆಲದ ಮೇಲೆ ಜಜ್ಜಿ, ಪಶುವನ್ನು ಸಾಯಿಸುವಂತೆ ಸಾಯಿಸಿದ. ಸಾವನ್ನಪ್ಪುತ್ತಿದ್ದ ಹಿಡಿಂಬ ಕಿರಿಚಿಕೊಂಡ. ಅರಚುತ್ತಿದ್ದ ಆತನನ್ನು ತನ್ನ ತೋಳ್ಗಳಿಂದ ಅಪ್ಪಳಿಸಿ, ಆತನ ಸೊಂಟವನ್ನೇ ಮುರಿದುಹಾಕಿದ,ಭೀಮ! ಪಾಂಡವರು ತುಷ್ಟರಾದರು. ಅರ್ಜುನ ಹೇಳಿದ: "ಇಲ್ಲಿಂದ ಊರೇನೂ ದೂರವಿದ್ದಂತಿಲ್ಲ. ಬೇಗ ಹೊರಟುಬಿಡೋಣ. ಸುಯೋಧನನಿಗೆ ಸುಳಿವು ಸಿಗಬಾರದಷ್ಟೆ!"
ದೋಷಯುಕ್ತ ಜಾಹೀರಾತಿನಿಂದ ಕರ್ನಾಟಕದ ಪ್ರಧಾನ ಹಾಲು ಉತ್ಪಾದಕನಾಗಿರುವ ತನ್ನ ಉತ್ಪನ್ನಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅರೆ ಸರ್ಕಾರಿ ಸಂಸ್ಥೆಯಾಗಿರುವ ಕೆಎಂಎಫ್ ಅಳಲು ತೋಡಿಕೊಂಡಿತ್ತು. KMF and CIty Civil Court Complex, Bengaluru Bar & Bench Published on : 23 Nov, 2022, 10:50 am ಕರ್ನಾಟಕದ ಶೇ 68ರಷ್ಟು ಹಾಲು ಕಲಬೆರಕೆ ಎಂದಿದ್ದ ಅಕ್ಷಯಕಲ್ಪ ಜಾಹೀರಾತಿಗೆ ಏಕಪಕ್ಷೀಯ ಮಧ್ಯಂತರ ತಡೆ (ಎಕ್ಸ್‌ಪಾರ್ಟೆ ಆಡ್‌ ಇಂಟೆರಿಮ್‌ ಇಂಜಂಕ್ಷನ್‌) ನೀಡಿ ಬೆಂಗಳೂರು ನ್ಯಾಯಾಲಯವೊಂದು ಇತ್ತೀಚೆಗೆ ಆದೇಶ ಹೊರಡಿಸಿದೆ. ತಿಪಟೂರಿನ ಸಾವಯವ ಹಾಲು ಉತ್ಪನ್ನ ಕಂಪೆನಿಯಾದ ಅಕ್ಷಯಕಲ್ಪ ಫಾರ್ಮಸ್‌ ಅಂಡ್‌ ಫುಡ್ಸ್‌ ಪ್ರೈ ಲಿಮಿಟೆಡ್‌ಗೆ ಸಂಬಂಧಪಟ್ಟವರು ನ್ಯಾಯಾಲಯಕ್ಕೆ ಹಾಜರಾಗುವವರೆಗೆ ಕರ್ನಾಟಕ ಸಹಕಾರ ಹಾಲು ಉತ್ಪನ್ನ ಒಕ್ಕೂಟ (ಕೆಎಂಎಫ್‌) ಆಕ್ಷೇಪಿಸಿರುವ ಜಾಹೀರಾತುಗಳನ್ನು ಅಕ್ಷಯಕಲ್ಪ ಅಥವಾ ಆ ಕಂಪೆನಿ ಮೂಲಕ ಹಕ್ಕು ಚಲಾಯಿಸುವವರು ಪ್ರಸಾರ ಮಾಡುವಂತಿಲ್ಲ ಎಂದು ಬೆಂಗಳೂರಿನ ಸಿಸಿಎಚ್‌ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ವಾಣಿಜ್ಯ ನ್ಯಾಯಾಲಯ ಆದೇಶಿಸಿದೆ. ಪ್ರಸ್ತುತ ತುಮಕೂರು ಜಿಲ್ಲೆಯ ತಿಪಟೂರು, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ಗಳಿಂದ ಅಕ್ಷಯಕಲ್ಪ ಕಂಪೆನಿ ಕಾರ್ಯನಿರ್ವಹಿಸುತ್ತಿದೆ. ಅದು ಸಾವಯವ ಹಾಲು ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದೆ. ಕಂಪೆನಿ ಕಳೆದ ಜನವರಿಯಲ್ಲಿ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿ ದೇಶದ ಶೇ 68ರಷ್ಟು ಹಾಲು ಕಲಬೆರಕೆ ಎಂದು ಘೋಷಿಸಿತ್ತು. Also Read ಅರೆಬೆತ್ತಲೆ ರೂಪದರ್ಶಿಗಳಿರುವ ಸಬ್ಯಸಾಚಿ ಮಂಗಳಸೂತ್ರ ಜಾಹೀರಾತು ಹಿಂದೂಗಳ ಪಾಲಿಗೆ ಅಪಮಾನಕರ: ನೋಟಿಸ್ ನೀಡಿದ ವಕೀಲ ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದ ಕೆಎಂಎಫ್‌ ತಾನು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಹಾಲು ಮಾರಾಟದಲ್ಲಿ ಶೇ 80ರಷ್ಟು ಪಾಲು ಹೊಂದಿರುವುದಾಗಿ ತಿಳಿಸಿತ್ತು. ಅಲ್ಲದೆ 6658 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸುವ ತಾನು 1,947 ಕೋಟಿ ರೂಪಾಯಿ ಮೊತ್ತವನ್ನು ತನ್ನ ಉತ್ಪನ್ನಗಳ ಜಾಹೀರಾತಿಗೆ ವಿನಿಯೋಗಿಸುತ್ತೇನೆ. ಹೀಗಾಗಿ ದೋಷಯುಕ್ತ ಜಾಹೀರಾತಿನಿಂದ ಕರ್ನಾಟಕದ ಪ್ರಧಾನ ಹಾಲು ಉತ್ಪಾದಕನಾಗಿರುವ ತನ್ನ ಉತ್ಪನ್ನಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅರೆ ಸರ್ಕಾರಿ ಸಂಸ್ಥೆಯಾಗಿರುವ ಕೆಎಂಎಫ್‌ ಅಳಲು ತೋಡಿಕೊಂಡಿತ್ತು. “ಹಾಲು ಕಲಬೆರಕೆ ಕುರಿತ ರಾಷ್ಟ್ರೀಯ ಸಮೀಕ್ಷೆ-2011ನ್ನು ಆಧರಿಸಿ ಜಾಹೀರಾತು ನೀಡಿರುವುದಾಗಿ ಅಕ್ಷಯಕಲ್ಪ ಹೇಳಿಕೊಂಡಿದೆ. ಆದರೆ ಭಾರತೀಯ ಆಹಾರ ಸುರಕ್ಷೆ ಮತ್ತು ಮಾನದಂಡ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇದೊಂದು ಕ್ಷಿಪ್ರ ಸಮೀಕ್ಷೆಯಾಗಿದೆ ಎಂದು ಸ್ಪಷ್ಟನೆ ನೀಡಿದೆ. ಓದುಗರನ್ನು ದಾರಿ ತಪ್ಪಿಸುವ ಉದ್ದೇಶದಿಂದಲೇ ದೋಷಪೂರಿತ ಜಾಹೀರಾತನ್ನು ಅಕ್ಷಯಕಲ್ಪ ಪ್ರಕಟಿಸಿದೆ. ತನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಋಣಾತ್ಮಕ ಪ್ರಚಾರ ಮಾಡುವ ಉದ್ದೇಶದಿಂದಲೇ ಸ್ಪಷ್ಟವಲ್ಲದ ಸುದ್ದಿಯನ್ನು ಅದು ಬಳಸಿಕೊಂಡಿದೆ” ಎಂಬುದು ಕೆಎಂಎಫ್‌ ವಾದವಾಗಿತ್ತು. ಅಕ್ಷಯಕಲ್ಪ ಕಂಪೆನಿಯ ಸಿಇಒ ಶಶಿಕುಮಾರ್‌ ಅವರನ್ನು ಎರಡನೇ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಕೆಎಂಎಫ್‌ ಪರವಾಗಿ ಜಸ್ಟ್‌ ಲಾ ಸಂಸ್ಥೆಯ ವಕೀಲರು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆ ಡಿ. 3ರಂದು ನಡೆಯಲಿದೆ.
ಯಲ್ಲಾಪುರ: ಜಿಲ್ಲೆಯ ಕೇಂದ್ರ ಸ್ಥಳ ದಲ್ಲಿರುವ ಯಲ್ಲಾಪುರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಬೇಕೆಂಬ ಬಹುಕಾಲದ ಕನಸನ್ನು ನನಸು ಮಾಡುವ ದಾರಿಯಲ್ಲಿ ಈಗ ಯಲ್ಲಾಪುರ ಲಾರಿ ಮಾಲೀಕರ ಸಂಘದ ಅಭಿವೃದ್ದಿ ಸಮಿತಿ ಹೆಜ್ಜೆ ಇಟ್ಟಿದ್ದು, ಟರ್ಮಿನಲ್‌ಗೆ ಮೀಸಲಿಟ್ಟ ಜಾಗವನ್ನು ಭರದಿಂದ ಸಮತಟ್ಟು ಮಾಡುವ ಕಾರ್ಯವನ್ನು ಆರಂಭ ಮಾಡಿದೆ. ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ೬೩ ಹಾದು ಹೋಗಿರುವುದರಿಂದ ಲಾರಿಗಳು ರಸ್ತೆಯ ಮೇಲೆಯೇ ನಿಲ್ಲುವುದು ಸಾಮಾನ್ಯವಾಗಿತ್ತು. ಇದು ಸಾಕಷ್ಟು ಅಪಘಾತ, ಜೀವಹಾನಿಗೆ ದಾರಿ ಮಾಡಿಕೊಟ್ಟಿತ್ತು. ಜೊತೆಗೆ ದೂರದೂರದಿಂದ ಬರುವ ಲಾರಿ ಚಾಲಕರಿಗೂ ವಿಶ್ರಾಂತಿಗೆ ಅಗತ್ಯ ವ್ಯವಸ್ಥೆಯ ಕೊರತೆಯಿತ್ತು. ಈ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿಕೊಳ್ಳುವಂತೆ ಸಿಪಿಐ ಸುರೇಶ ಯಳ್ಳೂರ ಲಾರಿ ಮಾಲಕರ ಸಂಘದವರಿಗೆ ಸಲಹೆ ನೀಡಿದ್ದರು . ಕಳೆದ ವರ್ಷ ಲಾರಿ ಮಾಲಕರ ಅಭಿವೃದ್ದಿ ಸಂಘದಿಂದ ಈ ಬೇಡಿಕೆ ಈಡೇರಿಕೆಗೆ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿದಾಗ. ಟ್ರಕ ಟರ್ಮಿನಲ್‌ಗೆ ಈಗಾಗಲೇ ಜಾಗ ಮೀಸಲಿರುವ ಬಗ್ಗೆ ಅವರು ಮಾಹಿತಿ ನೀಡಿದ್ದರು. ಇದರ ಆಧಾರದಲ್ಲಿ ಅಂದಿನ ತಹಶೀಲ್ದಾರ ಗಣಪತಿ ಶಾಸ್ತ್ರಿ ಅವರು ಈ ಹಿಂದೆ ಬ್ರಿಟಿಷರ ಕಾಲದಲ್ಲಿಯೇ ೩೪ ಗುಂಟೆ ಜಾಗ ಮೀಸಲಿಟ್ಟಿರುವುದನ್ನು ಪತ್ತೆ ಹಚ್ಚಿ ಸರ್ವೇ ಸಹ ಮಾಡಿಸಿದ್ದರು. ಈಗ ಈ ಜಾಗದ ಮಂಜೂರಾತಿ ಪ್ರಕ್ರಿಯೆ ಮುಗಿದಿದ್ದು, ಎಲ್ಲ ಇಲಾಖೆಯಿಂದ ಅನುಮತಿ ಪತ್ರ ಪಡೆಯಲಾಗಿದೆ ಎಂದು ಲಾರಿ ಮಾಲೀಕರ ಅಭಿವೃದ್ದಿ ಸಂಘದ ಅಧ್ಯಕ್ಷ ನಾಗೇಂದ್ರ ಕವಾಳೆ ತಿಳಿಸಿದ್ದಾರೆ. ಹಿಂದೂ ರುದ್ರಭೂಮಿಯ ಪಕ್ಕದಲ್ಲಿರುವ ಈ ಜಾಗದಲ್ಲಿ ಯಲ್ಲಾಪುರ ಲಾರಿ ಮಾಲೀಕರ ಸಂಘದ ಅಭಿವೃದ್ದಿ ಸಮಿತಿಯಿಂದ ಅಲ್ಲಿ ಗಿಡ ಗಂಟಿ ತೆರವುಗೊಳಿಸಿ ಜೆಸಿಬಿಯಿಂದ ಜಾಗ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. ಅಲ್ಲಿದ್ದ ಸಂಘದ ಕಾರ್ಯದರ್ಶಿ ಸಂಜಯ್ ಮರಾಠಿ, ಖಜಾಂಚಿ ಮೋಹಿದ್ದಿನ್ ಖಾನ್ ಅತ್ತಾರ, ಎಂದು ಮಾಹಿತಿ ನೀಡಿದರು ರಾಜ್ಯ , ಹೊರ ರಾಜ್ಯದಿಂದ ಬರುವ ಲಾರಿ ಚಾಲಕರಿಗೆ ವಿಶ್ರಮಿಸಲು ಅವಕಾಶ ಸಿಗಲಿದೆ. ಚಾಲಕರು ವಿಶ್ರಾಂತಿ ಗೃಹಗಳಲ್ಲಿ ನೀರು ಸ್ನಾನ, ಶೌಚ ಮುಗಿಸಿ ವಿಶ್ರಮಿಸಿಕೊಳ್ಳಬಹುದು. ವಾಹನಗಳ ಮೇಲೆ ಸಿಸಿ ಕ್ಯಾಮರಾ ನಿಗಾ, ಕಾವಲುಗಾರನ ವ್ಯವಸ್ಥೆ ಇರಲಿದೆ. ಇದರಿಂದ ಬಿಡಿಭಾಗಗಳ ಕಳುವು ನಿಲ್ಲಲಿದೆ. ವಿಶಾಲವಾದ ಜಾಗ ಇರುವ ಕಾರಣ ಸಂಚಾರಕ್ಕೆ ಸಂಚಕಾರ ಆಗುವುದು ತಪ್ಪಲಿದೆ. ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಲಾರಿ ಚಾಲಕರಿಗೆ ವಿಶ್ರಮಿಸಲು ಇಲ್ಲಿ ವಿಶ್ರಾಂತಿ ಗೃಹ , ಸಿಸಿ ಕ್ಯಾಮರಾ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು
ತಮಿಳಿನ ಲೇಡಿ ಸೂಪರ್ ಸ್ಟಾರ್ ಹಾಗೂ ಸ್ಟಾರ್ ಡೈರೆಕ್ಟರ್ ವಿವಾಹ ಮಹೋತ್ಸವಕ್ಕೆ ಬೇರೆ ಬೇರೆ ಚಿತ್ರರಂಗದ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಇದೇ ತಿಂಗಳು ಒಂಬತ್ತು ನೇ ತಾರೀಖಿನಂದು ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿವಾಹ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿದೆ. ಇನ್ನೂ ಈ ಮದುವೆ ಸಮಾರಂಭವನ್ನು ಇನ್ನಷ್ಟು ನೆನಪಾಗಿಸಿದ್ದು ಮದುವೆ ಸಮಾರಂಭಕ್ಕೆ ಬಂದ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು. ಹೌದು ಸ್ಟಾರ್ ನಟ ಅಥವಾ ನಟಿಯ ಮದುವೆ ಅಂದರೆ ಅಲ್ಲಿ ಸಾಕಷ್ಟು ಕಲಾವಿದರ ಉಪಸ್ಥಿತಿ ಇದ್ದೇ ಇರುತ್ತದೆ. ಅದರಲ್ಲೂ ನಟಿ ನಯನತಾರಾ ಉತ್ತಮ ನಟಿಯಾಗಿ ಸಾಕಷ್ಟು ಹೆಸರನ್ನು ಮಾಡಿರುವಂತವರು. ಜೊತೆಗೆ ವಿಘ್ನೇಶ್ ಶಿವನ್ ಕೂಡ ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡವರು. ಹಾಗಾಗಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರಿಂದ ಹಿಡಿದು, ಬೋನಿ ಕಪೂರ್, ನಿರ್ದೇಶಕ ಅಟ್ಲಿ, ರಜನಿಕಾಂತ್ ಕಾರ್ತಿ ಮೊದಲಾದ ಕಣ್ಣೀರು ನಯನತಾರಾ ಹಾಗೂ ವಿಘ್ನೇಶ್ ಶಿವನ ಅವರ ವಿವಾಹಕ್ಕೆ ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ನವವಿವಾಹಿತ ಅವರಿಗೆ ದುಬಾರಿಯಾಗಿರುವ ಗಿಫ್ಟ್ ಸಿಕ್ಕಿದೆ. ಇದನ್ನ ಯಾರು ಕೊಟ್ಟಿರಬಹುದು ಅನ್ನುವ ಕುತೂಹಲ ನಿಮಗೆ ಇರಬಹುದು. ಈ ದುಬಾರಿ ಗಿಫ್ಟ್ ಕೊಟ್ಟಿದ್ದು ಬೇರೆ ಯಾರು ಅಲ್ಲ ಸ್ವತಹ ವಿಘ್ನೇಶ್ ಅವರ ಹೆಂಡತಿ ನಯನತಾರ. ವಿಘ್ನೇಶ್ ಶಿವನ್ ಅವರಿಗೆ ಗೊತ್ತಾಗದ ಹಾಗೆ 20 ಕೋಟಿ ಮೌಲ್ಯದ ಬಂಗಲೆ ಒಂದನ್ನು ಬುಕ್ ಮಾಡಿದ್ದರು ನಯನತಾರ. ವಿವಾಹದ ಸಮಯದಲ್ಲಿ ವಿಘ್ನೇಶ್ ಅವರಿಗೆ ಈ ಗಿಫ್ಟ್ ಮೂಲಕ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ ನಯನತಾರ. ಅಷ್ಟೇ ಅಲ್ಲ, ನಯನತಾರ ವಿಘ್ನೇಶ್ ಶಿವನ್ ಅವರ ಸಹೋದರರಿಗೂ 24 ತೋಲ ಚಿನ್ನವನ್ನು ಉಡುಗೊರೆಯಾಗಿ ನೀಡಿ ಅವರ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಹಾಗಂತ ವಿಘ್ನೇಶ್ ಶಿವನ್ ಕೂಡ ಗಿಫ್ಟ್ ಇಸ್ಕೊಂಡಿದ್ದು ಮಾತ್ರವಲ್ಲ, ತನ್ನ ಪ್ರೀತಿಯ ಪತ್ನಿ ನಯನತಾರಾ ಅವರಿಗೆ ಕೂಡ ದುಬಾರಿಯಾದ ಗಿಫ್ಟನ್ನೇ ನೀಡಿದ್ದಾರೆ. ಹೌದು ನಿರ್ದೇಶಕ ವಿಘ್ನೇಶ್ ಶಿವನ್ ನಯನತಾರಾ ಅವರನ್ನು ಬಹಳ ವರ್ಷಗಳಿಂದ ಪ್ರೀತಿಸಿ ಮದುವೆಯಾದವರು. ಹಾಗಾಗಿ ತನ್ನ ಮನದರಸಿ ಗೆ ಸುಮಾರು 5 ಕೋಟಿ ರೂಪಾಯಿ ಬೆಲೆಯ ಡೈಮಂಡ್ ರಿಂಗ್ ತೋಡಿಸಿದ್ದಾರೆ. ಇನ್ನು ನಯನತಾರಾ ಮದುವೆ ಸಂದರ್ಭದಲ್ಲಿ ಧರಿಸಿರುವ ಆಭರಣಗಳು ಬಹಳ ಸುದ್ದಿಯಾಗಿತ್ತು. ಆವರಣದ ಬೆಲೆ ಸುಮಾರು ಎರಡರಿಂದ ಮೂರು ಕೋಟಿ ರೂಪಾಯಿ ಇರಬಹುದು. ಇದನ್ನು ಕೊಡಿಸಿದ್ದು ಕೂಡ ವಿಘ್ನೇಶ್ ಶಿವನ್ ಅವರು. ಇನ್ನು ನಯನತಾರಾ ಹಾಗೂ ವಿಘ್ನೇಶ ಶಿವನ್ ತಮ್ಮ ಸ್ನೇಹಿತರಿಗೆ ಹಾಗೂ ಸೆಲೆಬ್ರಿಟಿಗಳಿಗೆ ಭರ್ಜರಿಯಾದ ಪಾರ್ಟಿಯೊಂದನ್ನು ಆಯೋಜಿಸಲಿದ್ದಾರೆ. ಈ ವೀಕೆಂಡ್ ನಲ್ಲಿ ಚೆನ್ನೈನಲ್ಲಿ ಅದ್ದೂರಿಯಾದ ಪಾರ್ಟಿ ನೆರವೇರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬಹಳಷ್ಟು ವರ್ಷದಿಂದ ಪ್ರೀತಿಸುತ್ತಿದ್ದ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಪ್ರೀತಿಗೆ ಮದುವೆ ಎನ್ನುವ ಅರ್ಥ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳ ನ್ಯೂ ಇವರಿಬ್ಬರ ವಿವಾಹ ಮಹೋತ್ಸವದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿದ್ದು ಅಭಿಮಾನಿಗಳು ಬೆಸ್ಟ್ ವಿಶಸ್ ತಿಳಿಸಿದ್ದಾರೆ. Post navigation 38 ನೇ ವಯಸ್ಸಿಗೆ ಮದುವೆಯಾದ ನಯನತಾರಾ! ಪ್ರಭುದೇವಾ ಜೋತೆ ಪ್ರೀತಿಯಲ್ಲಿ ಬಿದ್ದಿದ್ದ ನಯನತಾರಾ ಬ್ರೇಕಪ್ ಮಾಡಿಕೊಂಡಿದ್ದೇಕೆ
ಕರ್ನಾಟಕದಲ್ಲಿ ಏಪ್ರಿಲ್ 24 ರಿಂದ ಮೇ 3 ರವರೆಗೆ ಆಯೋಜಿಸಲಾಗಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ buy stromectol pills ಮೊದಲ ಬಾರಿಗೆ ಮಲ್ಲಗಂಬ ಮತ್ತು ಯೋಗವನ್ನು ಸೇರಿಸಲಾಗುವುದು. ಬೆಂಗಳೂರು, ತಿರುವನಂತಪುರಂ, ಹೈದರಾಬಾದ್, ಅಹಮದಾಬಾದ್ ಮತ್ತು ಶಿಲ್ಲಾಂಗ್ ನಲ್ಲಿ buy modafinil usa reddit ಇಸ್ರೋ ಯುವಿಕಾ (ಯುವ ವಿಜ್ಞಾನಿ ಕಾರ್ಯಕ್ರಮ) ಆಯೋಜಿಸಲಿದೆ. ಕರ್ನಾಟಕದಲ್ಲಿ ತಾಯಂದಿರ ಮರಣ ಅನುಪಾತ (MMR) 2017-18 ರಲ್ಲಿ ಪ್ರತಿ ಲಕ್ಷ ಶಿಶುಗಳಿಗೆ 92, 2017-18 ರಲ್ಲಿ ಪ್ರತಿ ಲಕ್ಷ ಶಿಶುಗಳಿಗೆ 83ಕ್ಕೆ ಇಳಿದಿದೆ. ತಾಯಂದಿರ ಮರಣ ಪ್ರಮಾಣದಲ್ಲಿ ಒಂಬತ್ತನೇ ಸ್ಥಾನದಲ್ಲಿದ ಕರ್ನಾಟಕ ಎಂಟನೇ ಸ್ಥಾನಕ್ಕೆ ಜಿಗಿದಿದೆ. ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ವಿನೂತನ ಯೋಜನೆಯಾದ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಿಂದ ಚಾಲನೆ ನೀಡಿದರು. ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ.ಅವರ ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದೆ ಜನಪ್ರಿಯ ಪ್ರವಾಸಿ ತಾಣವಾಗಿರುವ ಪುದುಚೆರಿಯ ರಾಕ್ ಬೀಚ್‌ನಲ್ಲಿರುವ ಸೇತುವೆ, ಸಮುದ್ರದ ಅಲೆಗಳ ಅಬ್ಬರಕ್ಕೆ ರಾತ್ರಿ ಕುಸಿದುಬಿದ್ದಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಭಾರಿ ದೊಡ್ಡ ಅಲೆಗಳು ಉಂಟಾಗಿ ಈ ಅನಾಹುತ ಸಂಭವಿಸಿದೆ. ಈ ಸೇತುವೆ ಪುದುಚೆರಿಯ ಸುಂದರ ಬೀಚ್‌ಗಳಲ್ಲಿ ಒಂದಾದ ರಾಕ್‌ ಬೀಚ್‌ನ ಪ್ರಮುಖ ಆಕರ್ಷಣೆಯಾಗಿತ್ತು. ಸೌರ ವಿದ್ಯುತ್ ಉತ್ಪಾದನೆಯ ಮೂಲಕ ಖಾಸಗಿ ಕಂಪನಿಗಳಿಂದ ಖರೀದಿಸುವ ವಿದ್ಯುತ್ನ ಪ್ರಮಾಣವನ್ನು ಕಡಿಮೆ ಮಾಡಲು, ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚಿಸಲು ತಮಿಳುನಾಡು ರಾಜ್ಯ ಸರಕಾರ ಯೋಜನೆ ರೂಪಿಸಿದೆ.
ಪ್ರವಾಸಕಥನವೆಂದರೆ ಭೇಟಿ ನೀಡಿದ ತಾಣಗಳ ಮಾಹಿತಿ, ಆ ಜಾಗಕ್ಕೆ ಹೋಗಲಿರುವ ಸಾರಿಗೆ ವ್ಯವಸ್ಥೆಯ ಬಗೆಗಿನ ಮಾಹಿತಿ, ಅಲ್ಲಿ ಸಿಗುವ ವಿಧವಿಧದ ಭೋಜನಗಳ ಮಾಹಿತಿ, ಅಬ್ಬಬ್ಬಾ ಎಂದರೆ ಆ ಸ್ಥಳದ ಪೂರ್ವೇತಿಹಾಸದ ಮಾಹಿತಿ – ಇವು ಸಿದ್ಧರೂಪದ ಬಹುತೇಕ ಪ್ರವಾಸಕಥನಗಳ ಹೂರಣ. ಈ ಸಿದ್ಧ ರೂಪವನ್ನು ಹೊರತುಪಡಿಸಿದ ಪ್ರವಾಸಕಥನಗಳೂ ಉಂಟು, ಅವು ಆತ್ಮರತಿಯೊಡನೆ ತಮ್ಮದೇ ಸ್ವಂತ ಸಂಗತಿಗಳನ್ನು, ಸಣ್ಣಪುಟ್ಟ ಸಮಸ್ಯೆಗಳನ್ನು ವೈಭವೀಕರಿಸಿಕೊಂಡು ಬರೆಯಲ್ಪಟ್ಟ ಹೆಸರಿಗಷ್ಟೇ ಪ್ರವಾಸಕಥನವೆನ್ನಿಸಿಕೊಳ್ಳುವ ಬರವಣಿಗೆಗಳು. ಇವೆಲ್ಲ ರೀತಿಯ ಪ್ರವಾಸಕಥನಗಳು ನಾಚುವಂತೆ ಇರುವ ಪುಸ್ತಕ “ನೈನ್ ಲೈಫ್ಸ್” (Nine Lives). ಪ್ರಕೃತಿ ಸೌಂದರ್ಯದ ವರ್ಣನೆ, ಸ್ಥಳಪುರಾಣದ ಜೊತೆಜೊತೆಗೆ ಆಯ್ದ ಒಂಭತ್ತು ಜನರ ಮತ್ತವರ ಸುತ್ತಲಿನವರ ಕಥೆಯಿದೆ. ಪ್ರಾಚೀನ ಭಾರತದಿಂದ ಇಂದಿನವರೆಗೂ ಸಾಗಿ ಬಂದಿರುವ ‘ವೃತ್ತಿ’ಯಲ್ಲಿ ಕಾಲ ಸರಿದಂತೆ ಆದ ಬದಲಾವಣೆಗಳಿವೆ. ತನ್ನ ಇಪ್ಪತ್ತೈದು ವರುಷಗಳ ಭಾರತದ ಪ್ರವಾಸದಲ್ಲಿ ಭಾರತದ ಸಾಂಸ್ಕೃತಿಕ – ಬಹಿಷ್ಕೃತ ಲೋಕದರ್ಶನ ಮಾಡಿಸುವವನು ವಿಲಿಯಂ ಡ್ಯಾಲ್ರಿಂಪಲ್ (William Dalrymple) ಎಂಬ ಸ್ಕಾಟಿಷ್ ಲೇಖಕ! ಭಾರತೀಯನಾಗದೇ ಹೋದ ಕಾರಣಕ್ಕೆ ಇಂಥದೊಂದು ಒಳನೋಟ ಈ ಲೇಖಕನಿಗೆ ಲಭ್ಯವಾಯಿತಾ? ಒಳಗಿದ್ದು ನೋಡುವವರ ಭಾವಪರಿಧಿಗೆ ದಕ್ಕದ ವಿಷಯಗಳು ಹೊರಗಿನಿಂದ ನೋಡುವವರಿಗೆ ದಕ್ಕುತ್ತದೆ. ಜೈನ ಧರ್ಮದ ಸನ್ಯಾಸಿನಿ, ಕಣ್ಣೂರಿನ ನೃತ್ಯಪಟು, ಕರ್ನಾಟಕದ ದೇವದಾಸಿಯರು, ಸಾವಿರಾರು ಪುಟದ ಗೀತೆಗಳನ್ನು ಹಾಡುವ ಅನಕ್ಷರಸ್ಥರು, ಸೂಫಿ ಪಂತದ ಹೆಂಗಸು, ಟಿಬೆಟ್ಟಿನಿಂದ ಭಾರತಕ್ಕೆ ವಲಸೆ ಬಂದ ಬೌದ್ಧ ಬಿಕ್ಕು, ಚೋಳರ ಕಾಲದ ಶೈಲಿಯ ಕೆತ್ತುವ ಶಿಲ್ಪಿ, ಮಾಟಗಾತಿ, ಕುರುಡು ಹಾಡುಗಾರ – ಇವಿಷ್ಟು ನೈನ್ ಲೈಫ್ಸ್ ಪುಸ್ತಕದಲ್ಲಿ ಲೇಖಕ ನಮ್ಮೊಡನೆ ಮುಖಾಮುಖಿಯಾಗಿಸುವ ವ್ಯಕ್ತಿಗಳು. ಓದುಗರೊಡನೆ ಮುಖಾಮುಖಿಯಾಗುವುದು ಕೇವಲ ವ್ಯಕ್ತಿ ಮಾತ್ರವಲ್ಲ; ಆ ವ್ಯಕ್ತಿಯ ವ್ಯಕ್ತಿತ್ವ, ಅವರ ಮನೆಯವರ ತಲ್ಲಣ – ಸಂತಸ, ಆ ವ್ಯಕ್ತಿಯ ಸಾಮಾಜಿಕ ಆರ್ಥಿಕ ಸ್ಥಿತಿ – ಸಮಸ್ಯೆ, ಹೀಗೆ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸುತ್ತೇನೆಂದು ಹೇಳುವ ಲೇಖಕ ಆ ವ್ಯಕ್ತಿಯ ಮೂಲಕ ಒಂದಿಡೀ ಪ್ರಾದೇಶಿಕತೆಯ ವಿವರವನ್ನು ಧರ್ಮ – ಧರ್ಮಗಳ ನಡುವಿನ ತಿಕ್ಕಾಟ – ಸಾಮರಸ್ಯಗಳನ್ನು ಸುಲಲಿತ ಓದಿನ ಮೂಲಕ ಮನಸ್ಸಿಗೆ ತಲುಪಿಸುತ್ತಾರೆ. ಹೊರಗಣನವನಾದ ಕಾರಣಕ್ಕೋ ಏನೋ ಯಾವೊಂದು ಪೂರ್ವಾಗ್ರಹವೂ ಇಲ್ಲದೆ ಕಂಡದ್ದನ್ನು ಕೇಳಿದ್ದನ್ನು ಯಥಾವತ್ತಾಗಿ ಬರೆದಿರುವ ಪ್ರಯತ್ನವನ್ನೂ ಗಮನಿಸಬಹುದು. ವರ್ಷದ ಬಹುತೇಕ ತಿಂಗಳುಗಳ ಕಾಲ ಹುಟ್ಟಿನ ಜಾತಿಯಿಂದಾಗಿ ಬಹಿಷ್ಕೃತನಾಗಿ ಬದುಕುವ ವ್ಯಕ್ತಿ ತನ್ನ ನೃತ್ಯಪಟು ಕಲೆಯಿಂದಾಗಿ ದೇವರಾಗಿ ಬಹಿಷ್ಕಾರ ಹಾಕಿದವರ ಕೈಯಲ್ಲೇ ಪೂಜೆ ಮಾಡಿಸಿಕೊಳ್ಳುವ, ಬಹಿಷ್ಕಾರ ಹಾಕುವ ಜನರಿಗೆ ಬೈಯ್ಯುವ ವೈಚಿತ್ರವಿದೆ. ಹಬ್ಬದ ಅವಧಿ ಮುಗಿಯುತ್ತಿದ್ದಂತೆ ಯಥಾಪ್ರಕಾರ ಮತ್ತೆ ಆತ ಬಹಿಷ್ಕೃತನೇ! ತಾಲಿಬಾನಿಗಳಿಂದ ಮೊಟ್ಟ ಮೊದಲು ಹಾನಿಗೊಳಗಾಗುವುದು ಇಸ್ಲಾಂ ಧರ್ಮವೇ ಎಂಬ ಸೂಫಿ ಸಂತರ ಮಾತುಗಳು ಮೂಲಭೂತವಾದದೆಡೆಗೆ ಆಕರ್ಷಿತರಾಗುವವರಿಗೆ ಪಾಠವಾಗಬೇಕು. ಸುಶ್ರಾವ್ಯವಾಗಿ ಸಾವಿರಾರು ವಾಕ್ಯಗಳ ರಚನೆಯನ್ನು ಸರಾಗವಾಗಿ ಹಾಡುವ ಗಾಯಕರು ಅನಕ್ಷರಸ್ಥರು. ಮೌಖಿಕ ಸಾಹಿತ್ಯ ಪರಂಪರೆ ಅಕ್ಷರತೆಯೊಂದಿಗೆ ನಾಶವಾಗುತ್ತದೆ ಎಂಬ ಅಚ್ಚರಿಯ ಅಭಿಪ್ರಾಯ ಮಂಡಿಸಿದ್ದಾರೆ ಲೇಖಕರು! ಅಕ್ಷರ ಕಲಿಕೆಯೊಂದಿಗೆ ‘ಓದಿಕೊಂಡರಾಯಿತು ಬಿಡು’ ಎಂಬ ಮೆದುಳಿನ ಸ್ವಗತ ನೆನಪಿನ ಶಕ್ತಿಗೆ ಮಾರಕವಾಗಿ ಪರಿಣಮಿಸುತ್ತಿದೆಯಾ? ಮೊಬೈಲು ಬಂದ ಮೇಲೆ ಫೋನ್ ನಂಬರ್ರುಗಳನ್ನು ನೆನಪಿಟ್ಟುಕೊಳ್ಳುವುದನ್ನೇ ನಾವು ಮರೆತಿರುವಾಗ ಅಕ್ಷರ ಮತ್ತು ಮೌಖಿಕ ಸಾಹಿತ್ಯ ಪರಂಪರೆಯ ಸಂಬಂಧವೂ ಲೇಖಕರ ಅಭಿಪ್ರಾಯದಂತೆಯೇ ಇರಬಹುದು. ಬಹಳಷ್ಟು ಹೊಸ ಚಿಂತನೆ – ವಿಚಾರಗಳ, ನಮ್ಮದೇ ದೇಶವನ್ನು ಹೊಸ ದೃಷ್ಟಿಕೋನದಲ್ಲಿ ನೋಡಲು ಈ ಪುಸ್ತಕ ಸಹಕಾರಿ. ಕಥೆ ಕಾದಂಬರಿ ಓದಿ ಬೇಸತ್ತವರು ಒಂದು ಹೊಸ ಓದಿಗಾಗಿ ಈ ಪುಸ್ತಕ ಕೊಳ್ಳಬಹುದು! Email ThisBlogThis!Share to TwitterShare to FacebookShare to Pinterest Labels: nine lives, ಓದಿನರಮನೆ 2 comments: Vasanth 21/3/16 12:07 PM ಸರ್, ನೆನ್ನೆ ಪ್ರಜಾವಾಣಿಯಲ್ಲಿ ಈ ಪುಸ್ತಕದ ಕನ್ನಡ ಅನುವಾದದ ವಿಮಶೆ೵ ಪ್ರಕಟವಾಗಿತ್ತು. ಅದನ್ನು ಓದಿದ ನಂತರ ನಿಮ್ಮ ಈ ಲೇಖನ ನೆನಪಿಗೆ ಬಂತು. ಈ ಪುಸ್ತಕದ ಬಗ್ಗೆಗಿನ ನಿಮ್ಮ ಮಾಹಿತಿ ನನಗೆ ಈ ಪುಸ್ತಕ ಓದಲು ಆಸಕ್ತಿ ಹುಟ್ಟಿಸಿದೆ.
‘ಪೇ ಸಿಎಂ’ ಅಭಿಯಾನವನ್ನು ರಾಜ್ಯಾದ್ಯಂತ ಮಾಡಲಿ, ಅವರಿಗೆ ಒಳ್ಳೆಯದಾಗಲಿ. ಇದು ಡರ್ಟಿ ಪಾಲಿಟಿಕ್ಸ್‌ನ ಒಂದು ಭಾಗ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. Govindaraj S First Published Sep 26, 2022, 3:30 AM IST ಮೈಸೂರು (ಸೆ.26): ‘ಪೇ ಸಿಎಂ’ ಅಭಿಯಾನವನ್ನು ರಾಜ್ಯಾದ್ಯಂತ ಮಾಡಲಿ, ಅವರಿಗೆ ಒಳ್ಳೆಯದಾಗಲಿ. ಇದು ಡರ್ಟಿ ಪಾಲಿಟಿಕ್ಸ್‌ನ ಒಂದು ಭಾಗ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಪೇ ಸಿಎಂ ಅಭಿಯಾನ ಕುರಿತು ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್‌ ಅಧಃಪತನವನ್ನು ಸೂಚಿಸುತ್ತಿದೆ. ಇದೊಂದು ಸುಳ್ಳು ಬೋಗಸ್‌ ಪ್ರಚಾರ ಅನ್ನೋದು ಜನರಿಗೆ ಗೊತ್ತಿದೆ ಎಂದರು. ಕಾಂಗ್ರೆಸ್‌ ಡರ್ಟಿ ಪಾಲಿಟಿಕ್ಸ್‌ ಮಾಡಿಕೊಂಡು ರಾಜ್ಯದ ಮರ್ಯಾದೆ ಕಳೆಯುತ್ತಿದೆ. ಈ ಅಭಿಯಾನದ ವಿಚಾರದಲ್ಲಿ ನಾನು ಯಾವತ್ತೂ ಜಾತಿ ಬಳಕೆ ಮಾಡಿಲ್ಲ. ಈ ರೀತಿ ಮಾಡಿದಾಗ ಕೆಲವರಿಗೆ ನೋವಾಗಿ ಜಾತಿ ವಿಚಾರ ಮಾತನಾಡಿದ್ದಾರೆ ಎಂದ ಅವರು, ಇತ್ತೀಚೆಗೆ ವೈಯಕ್ತಿಕ ಟೀಕೆ ಹೆಚ್ಚಾಗುತ್ತಿದೆ. ಸದನದಲ್ಲೂ ನಾವು ದಾಖಲೆ ನೀಡುವಂತೆ ಪ್ರತಿಪಕ್ಷವನ್ನು ಕೇಳಿದ್ದೆವು. ಅವರ ಬಳಿ ಯಾವ ದಾಖಲೆಯೂ ಇಲ್ಲ. ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. Chitradurga: ಸಿಎಂ ಬೊಮ್ಮಾಯಿ ಸಹ ಪ್ರಾಮಾಣಿಕ ಹೆಜ್ಜೆಯಿಡುತ್ತಿದ್ದಾರೆ: ಯಡಿಯೂರಪ್ಪ ರಾಜ್ಯದಲ್ಲಿ ಮತ್ತೆ ಬಿಜೆಪಿ ಕಮಲ ಅರಳಲಿದೆ: ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ರಾಜ್ಯಭೇಟಿ ಹಿನ್ನೆಲೆಯಲ್ಲಿ ‘ಪೇ ಸಿಎಂ’ ಅಭಿಯಾನ ಜಾಸ್ತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ ಅದನ್ನು ಅವರಿಗೇ ಕೇಳಬೇಕು ಎಂದರು. ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ರಾಜ್ಯಕ್ಕೆ ಬರಲಿ, ಹೋಗಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ರಾಹುಲ್‌ ಗಾಂಧಿ ಹೋದ ಕಡೆಗಳಲ್ಲೆಲ್ಲ ಕಮಲ ಅರಳಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ಕಮಲ ಮತ್ತೆ ಅರಳಲಿದೆ. ಯಾತ್ರೆ ಬಗ್ಗೆ ನಾನು ಇಷ್ಟು ಮಾತ್ರ ಹೇಳಬಲ್ಲೆ ಎಂದರು. 108 ಸಮಸ್ಯೆ ಬಗೆಹರಿಯುತ್ತಿದೆ: ರಾಜ್ಯದಲ್ಲಿ 108 ಆಂಬ್ಯುಲೆನ್ಸ್‌ ಕಾಲ್‌ ಸೆಂಟರ್‌ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮದರ್‌ ಬೋರ್ಡ್‌ ಸಮಸ್ಯೆಯಿಂದ ಸಮಸ್ಯೆಯಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಮಸ್ಯೆಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಸಮಸ್ಯೆ ಬಗೆಹರಿಯುತ್ತಿದೆ ಎಂದು ತಿಳಿಸಿದರು. ಈ ವೇಳೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಶಾಸಕ ಎಸ್‌.ಎ. ರಾಮದಾಸ್‌, ಮೇಯರ್‌ ಶಿವಕುಮಾರ್‌ ಮೊದಲಾದವರು ಇದ್ದರು. ಮುಂದಿನ ಅಧಿವೇಶನದಲ್ಲಿ ಸಭಾಪತಿ ಚುನಾವಣೆ: ವಿಧಾನಪರಿಷತ್ತಿನ ಸಭಾಪತಿ ಸ್ಥಾನದ ಚುನಾವಣೆ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹೀಗಾಗಿ, ಆ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿರುವ ಹಾಗೂ ಪಕ್ಷದ ನಾಯಕರು ಮಾತು ಕೊಟ್ಟಿರುವ ಬಸವರಾಜ ಹೊರಟ್ಟಿಅವರು ಇನ್ನಷ್ಟುದಿನಗಳ ಕಾಲ ಸಭಾಪತಿ ಸ್ಥಾನಕ್ಕಾಗಿ ಕಾಯಬೇಕಾಗಿದೆ. ಆಗಲೂ ಅವರನ್ನೇ ಸಭಾಪತಿಯನ್ನಾಗಿ ಮಾಡುತ್ತಾರೆಯೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳೂ ಚಕಾರ ಎತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್‌ ಹಗರಣಗಳಿವೆ: ಸಿಎಂ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಮುಂದಿನ ಅಧಿವೇಶನದಲ್ಲಿ ಸಭಾಪತಿ ಸ್ಥಾನದ ಚುನಾವಣೆ ನಡೆಯಲಿದೆ ಎಂದಷ್ಟೇ ಹೇಳಿದರು. ಈ ತಿಂಗಳ 21ರಂದು ಸಭಾಪತಿ ಸ್ಥಾನದ ಚುನಾವಣೆ ನಡೆಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಲು ಸರ್ಕಾರ ಸಜ್ಜಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪಕ್ಷದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಪ್ರಸ್ತಾವನೆಗೆ ಬ್ರೇಕ್‌ ಹಾಕಲಾಯಿತು.
ಇತ್ತೀಚೆಗೆ ಭಾರತದೊಳಗೆ ಆಲಿವ್ ರಿಡ್ಲೆ ಆಮೆಗಳ ಮರುಪ್ರವೇಶವು, ವಲಸೆ ಬಂದ ಪ್ರಾಣಿಗಳಿಗೆ ಭಾರತೀಯ ಕರಾವಳಿಗಳು ಅಚ್ಚುಮೆಚ್ಚಿನ ತಾಣ ಎಂಬುದನ್ನು ತೋರಿಸಿಕೊಟ್ಟಿದೆ. ಭಾರತದ ೭೫೦೦ ಕಿಲೋಮೀಟರ್ ಉದ್ದದ ಅತಿದೊಡ್ಡ ಕರಾವಳಿಯು, ವಿವಿಧ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ; ದೇಶದ ಒಟ್ಟು ಜನಸಂಖ್ಯೆಯ ಸುಮಾರು ೪೦% ಜನರು, ಇದೇ ಕರಾವಳಿಯುದ್ದಕ್ಕೂ ವಾಸಿಸುತ್ತಿದ್ದಾರೆ. ಕರಾವಳಿಯುದ್ದಕ್ಕೂ ನಡೆಯುವ ಅಭಿವೃದ್ಧಿ ಚಟುವಟಿಕೆಗಳು, ಕರಾವಳಿಯ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಮುಂಬಯಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರದೀಪ್ ಕಲ್ಬಾರ್, ಅರುಣ್ ಇನಾಮ್ದರ್ ಮತ್ತು ರವೀಂದ್ರ ಧೀಮಾನ್ ಅವರು, ಈಗ ಅಸ್ತಿತ್ವದಲ್ಲಿರುವ ಭಾರತ ಸರ್ಕಾರದ 'ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ'ಯ ಕೊರತೆಯನ್ನು ಪರಿಹರಿಸುವ ಉದ್ದೇಶದಿಂದ, ಕರಾವಳಿಯ ನಗರಪ್ರದೇಶಗಳನ್ನು ವರ್ಗೀಕರಿಸಲು ಒಂದು ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರಸ್ತುತ ಅಸ್ತಿತ್ವದಲ್ಲಿರುವ 'ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ'ಯ ಚೌಕಟ್ಟು, ಕರಾವಳಿಯುದ್ದಕ್ಕೂ ಇರುವ ಜೀವವೈವಿಧ್ಯವನ್ನು ಅಥವಾ ವಿವಿಧ ಪ್ರದೇಶಗಳಲ್ಲಿನ ಭೂದೃಶ್ಯಗಳ ವ್ಯತ್ಯಾಸಗಳನ್ನು ಪರಿಗಣಿಸುವುದಿಲ್ಲ. ಕರಾವಳಿ ಪ್ರದೇಶಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಈ ಅಂಶಗಳಿಗೆ ಆದ್ಯತೆ ನೀಡುವ ಅಗತ್ಯತೆಯನ್ನು ಸಂಶೋಧಕರು ಒತ್ತಿಹೇಳಿದ್ದಾರೆ; ಈ ಹೊಸ ವಿಧಾನವು ಈ ಅಂಶಗಳನ್ನು ಪರಿಗಣಿಸುತ್ತದೆ ಮತ್ತು ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುವಂತಹ ವಿನಾಯಿತಿ ಕೇಳುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಬಲವಾದ ಆಧಾರವನ್ನೂ ನೀಡುತ್ತದೆ. ಕರಾವಳಿ ಪ್ರದೇಶದ ಅಭಿವೃದ್ಧಿ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತ ಸರ್ಕಾರವು, 'ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ'ಯನ್ನು (ಸಿ.ಆರ್.ಝೆಡ್.) ಜಾರಿಗೊಳಿಸಿತು. ಇದನ್ನು ಮೊದಲ ಬಾರಿಗೆ ೧೯೯೧ರಲ್ಲಿ ಪರಿಚಯಿಸಲಾಯಿತು ಮತ್ತು ೨೦೧೧ರಲ್ಲಿ ಪರಿಷ್ಕರಿಸಲಾಯಿತು; ಈ ನೀತಿಚೌಕಟ್ಟು, ಕರಾವಳಿ ಪ್ರದೇಶಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲು ನಿಯಂತ್ರಕ ಕಾರ್ಯವಿಧಾನಗಳನ್ನು ನೀಡಿದೆ. ಈ ಅಧಿಸೂಚನೆಯ ಪ್ರಾಥಮಿಕ ಉದ್ದೇಶಗಳು ಸಾಂಪ್ರದಾಯಿಕ ಮೀನುಗಾರಿಕೆಯೇ ಜೀವನೋಪಾಯವಾಗಿರುವವರಿಗೆ ಸಹಕಾರಿಯಾಗಿರುವುದು, ಜೊತೆಗೆ, ಜೀವವೈವಿಧ್ಯತೆಯ ಮತ್ತು ನೈಸರ್ಗಿಕ ಕರಾವಳಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮಾಡುವುದು; ಆದರೆ, ಇತ್ತೀಚಿಗೆ ಮೂಲ ಉದ್ದೇಶವನ್ನೇ ದುರ್ಬಲಗೊಳಿಸಿ, ಅಭಿವರ್ಧಕರಿಗೆ ರಿಯಾಯಿತಿಗಳನ್ನು ನೀಡುವಂತಹ ತಿದ್ದುಪಡಿಗಳಾಗಿದ್ದು, ಸೂಕ್ಷ್ಮಪರಿಸರವಲಯಗಳ ರಕ್ಷಣೆಯ ವಿಚಾರದಲ್ಲಿ ರಾಜಿಯಾಗಿದ್ದು ಕಂಡುಬಂದಿದೆ. ಕರಾವಳಿಯು ಸಮುದ್ರಗಳು, ಕೊಲ್ಲಿಗಳು, ಜಲಧಾರೆ, ಕೊಳ್ಳಗಳು, ನದಿಗಳು ಮತ್ತು ಹಿನ್ನೀರುಗಳನ್ನು ಒಳಗೊಂಡಿರುತ್ತವೆ. ಸಿ.ಆರ್.ಝೆಡ್. (೨೦೧೧) ಭಾರತದಾದ್ಯಂತ ಕರಾವಳಿ ಪ್ರದೇಶಗಳನ್ನು ನಾಲ್ಕು ವಲಯಗಳಾಗಿ ವಿಂಗಡಿಸುತ್ತದೆ: ಸಿ.ಆರ್.ಝೆಡ್. ೧ (ಮ್ಯಾಂಗ್ರೋವ್ಗಳು ಮತ್ತು ಹವಳದ ದಿಬ್ಬಗಳಂತಹ ಪರಿಸರೀಯ ಸೂಕ್ಷ್ಮಪ್ರದೇಶಗಳು), ಸಿ.ಆರ್.ಝೆಡ್. ೨ (ಆರ್ಥಿಕವಾಗಿ ಪ್ರಮುಖವೆನಿಸುವ ನಿರ್ದಿಷ್ಟ ಪ್ರದೇಶಗಳು ಮತ್ತು ತೀರಕ್ಕೆ ಹತ್ತಿರವಿರುವ ಅಭಿವೃದ್ಧಿ ಹೊಂದಿದ ಪ್ರದೇಶಗಳು), ಸಿ.ಆರ್.ಝೆಡ್. ೩ (ಸಿ.ಆರ್.ಝೆಡ್. ೧ ಮತ್ತು ಸಿ.ಆರ್.ಝೆಡ್. ೨ರ ಪ್ರದೇಶಗಳನ್ನು ಹೊರತುಪಡಿಸಿ, ತುಲನಾತ್ಮಕವಾಗಿ ತೊಂದರೆಗೊಳಗಾಗದ ಪ್ರದೇಶಗಳು) ಮತ್ತು ಸಿ.ಆರ್.ಝೆಡ್. ೪ (ಕಡಿಮೆ ಉಬ್ಬರವಿಳಿತದ ರೇಖೆಯಿಂದ ೧೨ ಕಡಲ ಮೈಲುಗಳವರೆಗೆ ಸಾಗರದೊಳಗಿರುವ ಪ್ರದೇಶಗಳು, ಅಂಡಮಾನ್ ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತಿತರ ಸಣ್ಣ ದ್ವೀಪಗಳು). ಪ್ರಸ್ತುತ ವರ್ಗೀಕರಣವು, ಸ್ವಾಗತಾರ್ಹ ಕ್ರಮವಾಗಿದ್ದರೂ, ರಕ್ಷಿತ ವಲಯದ ವ್ಯಾಪ್ತಿಯ ಬಗ್ಗೆ ಯಾವುದೇ ನಿಖರವಾದ ತರ್ಕವನ್ನು, ಮಾರ್ಗದರ್ಶಿ ಸೂತ್ರಗಳನ್ನು ಮುಂದಿಡುವುದಿಲ್ಲ; ಹಾಗಾಗಿ ಇದು ಪಾರದರ್ಶಕವಲ್ಲ. ಸಿ.ಆರ್.ಝೆಡ್. ೧ರ ಪ್ರಕಾರ, ಹೆಚ್ಚು ಉಬ್ಬರವಿಳಿತದ ರೇಖೆಯಿಂದ ೫೦೦ ಮೀಟರ್ವರೆಗೆ ಅಭಿವೃದ್ಧಿಕರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ; ಆದರೆ ಸಿ.ಆರ್.ಝೆಡ್. ೩ರ ಪ್ರಕಾರ ಈ ರೇಖೆಯಿಂದ ೨೦೦ ಮೀಟರ್ವರೆಗೆ ಅಭಿವೃದ್ಧಿಕರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ; ಹೀಗೆ ನಿರ್ದಿಷ್ಟ ಅಂತರವನ್ನು ಆಯ್ಕೆ ಮಾಡಲು ಯಾವುದೇ ವೈಜ್ಞಾನಿಕ ಆಧಾರವನ್ನೂ ಬಳಸಿಲ್ಲ. ಹೊಸ ಸಿ.ಆರ್.ಝೆಡ್. (೨೦೧೮) ಸಹ ಇದೇ ನ್ಯೂನತೆಗಳನ್ನು ಹೊಂದಿದೆ. ಇದೂ ಕೂಡ ಯಾವುದೇ ವೈಜ್ಞಾನಿಕ ತರ್ಕವನ್ನು ಹೊಂದಿಲ್ಲ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಯಾವುದೇ ಸ್ಪಷ್ಟ ಗುರಿಯಿರದ ಕಾರಣದಿಂದಾಗಿ, ಹಿಂದಿನ ಅಧಿಸೂಚನೆಗೆ ಒದಗಿದ ಗತಿಯೇ ಇದಕ್ಕೂ ಒದಗುವ ಸಾಧ್ಯತೆಯಿದೆ ಎನ್ನುತ್ತಾರೆ ಪ್ರಾಧ್ಯಾಪಕ ಅರುಣ್. ಸಂಶೋಧಕರು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿ.ಐ.ಎಸ್.) ಮತ್ತು ಗಣಿತದ ಮಾದರಿಗಳ ಆಧಾರದ ಮೇಲೆ, ಹೊಸ ವರ್ಗೀಕರಣ ವಿಧಾನವನ್ನು ಸೂಚಿಸುತ್ತಾರೆ. ಜಿ.ಐ.ಎಸ್. ಎಲ್ಲಾ ರೀತಿಯ ಭೌಗೋಳಿಕ ಮಾಹಿತಿಗಳನ್ನು ಸೆರೆಹಿಡಿಯಲು ಮತ್ತು ವಿಶ್ಲೇಷಿಸಲು ವಿನ್ಯಾಸಗೊಳಿಸಲಾದ ಕಂಪ್ಯೂಟರ್ ಆಧಾರಿತ ಸಾಧನವಾಗಿದೆ. ಭವಿಷ್ಯದ ಬಳಕೆಗಾಗಿ ಭೂಮಿಯ ವೈಶಿಷ್ಟ್ಯಗಳನ್ನು ಗುರುತಿಸಲು ಈ ವ್ಯವಸ್ಥೆಯು ಸಹಾಯ ಮಾಡುತ್ತದೆ; ಆದರೆ ಇದು ಯೋಜನಾ ನಿರ್ವಾಹಕ ನಿರ್ಧಾರಗಳನ್ನು ಮತ್ತು ಯೋಜಕರ ಆದ್ಯತೆಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದಿಲ್ಲ. ಈ ಕೊರತೆಯನ್ನು ಪರಿಹರಿಸಲು, ಸಂಶೋಧಕರು ಎಂ.ಸಿ.ಡಿ.ಎಂ. (ಮಲ್ಟಿ ಕ್ರೈಟೀರಿಯಾ ಡಿಸಿಶನ್ ಮೇಕಿಂಗ್) ಎಂಬ ಗಣಿತತಂತ್ರವನ್ನು ಬಳಸಿದರು.ಇದು ಜಿ.ಐ.ಎಸ್. ಜೊತೆ ಸೇರಿ, ನಿರ್ಣಯ ತೆಗೆದುಕೊಳ್ಳುವಲ್ಲಿ ಇರುವ ಸಂಘರ್ಷದ ಮಾನದಂಡಗಳನ್ನು ಮೌಲ್ಯಮಾಪನ ಮಾಡುತ್ತದೆ. ಪ್ರಾಧ್ಯಾಪಕ ಕಲ್ಬಾರ್ ವಿವರಿಸುವಂತೆ, ಇದು ಪ್ರಬಲವಾದ ವೈಜ್ಞಾನಿಕ ಆಧಾರವನ್ನು ಹೊಂದಿದ್ದು, ವಸ್ತುನಿಷ್ಠ ಮತ್ತು ಪಾರದರ್ಶಕವಾಗಿದೆ. ವಿಜ್ಞಾನಿಗಳು ಈ ಹಿಂದೆ ಜಿ.ಐ.ಎಸ್. ಅನ್ನು ನಗರ ಯೋಜನೆ, ಆಹಾರ ಭದ್ರತೆಗಳಂತಹ ಅನ್ವಯಗಳಲ್ಲಿ, ಇತರ ನಿರ್ಧಾರ ತೆಗೆದುಕೊಳ್ಳುವ ಮಾದರಿಗಳ ಜೊತೆಗೆ ಬಳಸಿದ್ದರೂ, ಕರಾವಳಿ ಪ್ರದೇಶಗಳನ್ನು ವರ್ಗೀಕರಿಸುವಲ್ಲಿ ಇದೇ ಮೊದಲ ಬಾರಿಗೆ ಬಳಸಲಾಗಿದೆ. ಸಂಶೋಧಕರು ಉಪಗ್ರಹಗಳಿಂದ ದೊರೆತ ದೂರಸಂವೇದಿ ಮಾಹಿತಿಯನ್ನು, ಮುಂಬೈ ಕರಾವಳಿಯ ಬಗ್ಗೆ ಲಭ್ಯವಿರುವ ದಾಖಲೆಯನ್ನು ಮತ್ತು ಭೂಮಿ ಬಳಕೆಯ ಬಗ್ಗೆ ಸರ್ಕಾರೀ ಸಂಸ್ಥೆಯ ದಾಖಲೆಗಳನ್ನು ಬಳಸಿದ್ದಾರೆ. ಇದರ ಆಧಾರದ ಮೇಲೆ, ಪ್ರತಿ ವಿಭಾಗಕ್ಕೆ 'ಕರಾವಳಿ ಪ್ರದೇಶ ಸೂಚ್ಯಂಕ'(ಸಿ.ಎ.ಐ.)ದ ಲೆಕ್ಕಾಚಾರ ಮಾಡಿದ್ದಾರೆ. ಸಿ.ಎ.ಐ. ಸೂಚ್ಯಂಕವು ೦ ಯಿಂದ ೧೦ರ ನಡುವೆ ಒಂದು ಸಂಖ್ಯೆಯಾಗಿದ್ದು, ದೊಡ್ಡ ಸಂಖ್ಯೆಯು ಪರಿಸರೀಯವಾಗಿ ಹೆಚ್ಚು ಸೂಕ್ಷ್ಮಪ್ರದೇಶಗಳನ್ನು ಸೂಚಿಸುತ್ತದೆ. ಈ ಹೊಸ ವರ್ಗೀಕರಣ ವ್ಯವಸ್ಥೆಯು, ಸಿ.ಎ.ಐ. ಆಧಾರದ ಮೇಲೆ, ಕರಾವಳಿ ಪ್ರದೇಶಗಳನ್ನು ಹೆಚ್ಚು ಸೂಕ್ಷ್ಮಪ್ರದೇಶದಿಂದ ಮೊದಲ್ಗೊಂಡು ಕಡಿಮೆ ಸೂಕ್ಷ್ಮಪ್ರದೇಶದವರೆಗೆ, ನಾಲ್ಕು ವಿಧಗಳಾಗಿ ವಿಂಗಡಿಸುತ್ತದೆ. ಈ ವ್ಯವಸ್ಥೆಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ; ಇದು ಪ್ರಸ್ತುತ ವರ್ಗೀಕರಣ ವಿಧಾನಕ್ಕಿಂತಲೂ ನಿಖರವಾಗಿದ್ದು, ಅಧ್ಯಯನದ ಉದ್ದೇಶವು ಪಾರದರ್ಶಕವೂ, ವೈಜ್ಞಾನಿಕವೂ ಆಗಿದೆ; ಇದು ಪಾಲುದಾರರ ವ್ಯಕ್ತಿನಿಷ್ಠ ಆಸಕ್ತಿಯನ್ನೂ ಮೀರಿ, ಕರಾವಳಿ ಪ್ರದೇಶ ನಿರ್ವಹಣೆಗೆ ಸಮರ್ಥನೀಯ ಚೌಕಟ್ಟನ್ನು ಒದಗಿಸುತ್ತದೆ. ಇದರ ಫಲವಾಗಿ, ಇನ್ನು ಭಾರತದ ಕಡಲತೀರಗಳಲ್ಲಿ ಜೀವವೈವಿಧ್ಯದ ಕಾಳಜಿವಹಿಸುವ ಉತ್ತಮ ಯೋಜಿತ ನಗರಗಳನ್ನು ಕಾಣಬಹುದು ಎಂದು ಆಶಿಸೋಣ.
“ಭರತಾಗಮನದಲ್ಲಿ ಅಂಥದ್ದೇನಿದೆ? ಕಾಡಿಗೆ ಹೋದ ರಾಮನನ್ನು ಕರೆತರುವುದಕ್ಕೆ ಭರತ ಹೋದ. ರಾಮ ಒಪ್ಪದ್ದರಿಂದ ಪಾದುಕೆಯೊಂದಿಗೆ ಹಿಂತಿರುಗಿದ- ಇಷ್ಟೇ ಅಲ್ವೋ?” ಅಂತ ತಾಳಮದ್ದಳೆಗೆ ಎರಡು ದಿನ ಇರುವಾಗ ಸ್ನೇಹಿತರೊಬ್ಬರು ಕೇಳಿದರು. “ಕಥೆ ಸರಳವಾಗಿದೆ, ಆದರೆ ವಿಷಯ ಅಷ್ಟೊಂದು ಸರಳ ಇಲ್ಲ. ಅದರೊಳಗೆ ತುಂಬ ಚಂದ ಉಂಟು” ಅಂತ ನಾನು ನನಗೆ ತಿಳಿದ ಹಾಗೆ ವಿವರಣೆ ಕೊಟ್ಟೆ. ಆದರೆ ನಿಜವಾಗಿಯೂ ಅದರೊಳಗೆ ತುಂಬ ಚಂದ ಉಂಟು ಅಂತ ತೋರಿಸಿಕೊಟ್ಟದ್ದು ಅಂದು ಅದನ್ನು ಚಿತ್ರಿಸಿದ ಕಲಾವಿದರು. ಹೀಗೆ ಬರೆಯುವುದಕ್ಕೆ ಮುನ್ನ ತಾಳಮದ್ದಳೆಯ ವೀಡಿಯೋವನ್ನು ಎರಡು ಸಲ ಪೂರ್ತಿಯಾಗಿ ನೋಡಿದ್ದೇನೆ. ನೋಡಿದ ಮೇಲೆ ಬರೆಯದಿರುವುದಕ್ಕೆ ಆಗುತ್ತಿಲ್ಲ. ತಾಳಮದ್ದಳೆಯನ್ನು ವಿಮರ್ಶೆ ಮಾಡುವಷ್ಟು ಅನುಭವವೂ ತಿಳುವಳಿಕೆಯೂ ಇಲ್ಲ ನನಗೆ. ಆದರೆ ಒಬ್ಬ ಪ್ರೇಕ್ಷಕನಾಗಿ ಯಾವುದು ಇಷ್ಟವಾಯಿತು ಅಂತ ಹೇಳಬಲ್ಲೆ. ಇದನ್ನು ಇನ್ನೂ ಒಂದಷ್ಟು ಮಂದಿ ಆಸ್ವಾದಿಸಬಹುದಲ್ಲ ಎಂಬ ಉದ್ದೇಶ ಕೂಡ. ಆ ಪ್ರಸಂಗವೇ ಹಾಗೆ- ಒಂದು ಕಡೆಗೆ ಭಾವುಕತೆಯ ಓಟ, ಇನ್ನೊಂದು ಕಡೆಗೆ ಸ್ಥಿತಪ್ರಜ್ಞತೆಯ ಒಡ್ಡು. ಈ ಎರಡೂ ವೈಶಿಷ್ಟ್ಯಗಳನ್ನು ಅಷ್ಟೇ ಸಶಕ್ತವಾಗಿ ಕಟ್ಟಿಕೊಟ್ಟವರು ಹಿರಿಯ ಕಲಾವಿದರಾದ ಗಣರಾಜ ಕುಂಬ್ಳೆ ಹಾಗೂ ರಾಧಾಕೃಷ್ಣ ಕಲ್ಚಾರರು. ತಾಳಮದ್ದಳೆಗಳು ಇಷ್ಟವಾಗುವುದೇ ಅದಕ್ಕೆ. ಇಲ್ಲಿ ಕಲಾವಿದರಿಗೆ ಇರುವ ಸವಾಲುಗಳು ಬೇರೆ ತರಹದವು. ವೇಷಭೂಷಣ ಇಲ್ಲ, ಬಣ್ಣಗಾರಿಕೆ ಇಲ್ಲ, ನೃತ್ಯವಿಲ್ಲ, ಅಭಿನಯವಿಲ್ಲ; ಎಲ್ಲವೂ ನಿಂತಿರುವುದು ಮಾತಿನ ಮಂಟಪದ ಮೇಲೆ. ಇಡೀ ಪಾತ್ರಚಿತ್ರಣಕ್ಕೆ ಮಾತು ಮತ್ತು ಅದರೊಳಗೆ ಸೇರಿಕೊಂಡ ಭಾವವೇ ಆಧಾರ. ಹಾಗಾಗಿ ತಾನಾಡುವ ಒಂದೊಂದು ಮಾತಿನ ಮೇಲೂ ಕಲಾವಿದನಿಗೆ ಅಪಾರ ಎಚ್ಚರ ಬೇಕು. ಹಾಗೆಂದು ಅವು ಕೃತಕವೂ ಅನ್ನಿಸಬಾರದು, ನದಿ ನೀರಿನಂತೆ ಸಹಜವಾಗಿ ಹರಿಯಬೇಕು. ಹೇಳಿಕೇಳಿ ಪ್ರಸಂಗದ ಪದ್ಯಗಳ ಹೊರತಾಗಿ ಯಕ್ಷಗಾನದಲ್ಲಿ ಉಳಿದೆಲ್ಲವೂ ಆಶು. ಆ ಕ್ಷಣಕ್ಕೆ ಕಲಾವಿದನ ಮನಸ್ಸಲ್ಲಿ ಏನು ಹುಟ್ಟಿತೋ ಅದೇ ಅವನ ಪಾತ್ರ. ಇರಲಿ. ಕಲ್ಚಾರರು ‘ಉತ್ಥಾನ’ ಪತ್ರಿಕೆಯಲ್ಲಿ ಬರೆಯುತ್ತಿರುವ ‘ಪರಕಾಯ ಪ್ರವೇಶ’ ಅಂಕಣದಿಂದಲೂ ಸಾಕಷ್ಟು ಮಂದಿಯ ಅಭಿಮಾನವನ್ನು ಪಡೆದವರು. ಮೊನ್ನೆಯೂ ಭರತನಾಗಿ ಪರಕಾಯ ಪ್ರವೇಶ ಮಾಡಿದ್ದರು. ಕೂಡಲೇ ಅಯೋಧ್ಯೆಗೆ ಬಂದು ತನ್ನನ್ನು ಕಾಣತಕ್ಕದ್ದು ಎಂಬ ಗುರು ವಸಿಷ್ಠರ ಸಂಕ್ಷಿಪ್ತ ಸಂದೇಶ, ಅದರ ಹಿಂದೆ ಕವಿದಿದ್ದ ನಿಗೂಢತೆ, ಅದನ್ನು ಇನ್ನಷ್ಟು ಗಾಢಗೊಳಿಸಿದ ಹಿಂದಿನ ಇರುಳ ದುಃಸ್ವಪ್ನ, ಕೇಕಯದಿಂದ ಆತುರಾತುರವಾಗಿ ಮರಳುತ್ತಲೇ ಕಣ್ಣಿಗೆ ರಾಚಿದ ನಗರದ ಪ್ರೇತಕಳೆ – ಈ ಎಲ್ಲದರ ಬೆನ್ನಿಗೆ ವಸಿಷ್ಠರ ಮೂಲಕ ತಿಳಿದ ತಂದೆಯ ಮರಣವಾರ್ತೆ, ತಂದೆಗಿಂತಲೂ ಹೆಚ್ಚಾಗಿದ್ದ ಅಣ್ಣ ರಾಮಚಂದ್ರನ ವನವಾಸದ ವಿಚಾರ... ಅಂತಹ ಒಂದು ಸಂಕೀರ್ಣ ಪರಿಸ್ಥಿತಿಯನ್ನೂ ಮನಸ್ಥಿತಿಯನ್ನೂ ಚಿತ್ರಿಸುವುದು ಸುಲಭದ ಕೆಲಸವೇನೂ ಅಲ್ಲ. ಆದರೆ ಕಲ್ಚಾರರು ಅದನ್ನು ತುಂಬ ಸಲೀಸಾಗಿ, ಸಹಜವಾಗಿ ಮಾಡಿದರು. ಚಡಪಡಿಕೆ, ಭಯ, ಆತಂಕ, ವಿಹ್ವಲತೆ, ದುಃಖ ಇವೆಲ್ಲದರ ನಡುವೆ “ಪ್ರಳಯಕಾಲದ ರುದ್ರನಂತೆ ಆರ್ಭಟಿಸಿ ಕಂಗಳ ಮೇಲೆ ಕಿಡಿಗೆದರಿ ಹೊಳೆವ ಖಡ್ಗವಗೊಂಡು ಮಾತೆಯ ಕಡಿವೆನೆಂದು” ಹೊರಡುವ ಭರತನನ್ನು ಕೇವಲ ಮಾತು ಮತ್ತದರ ಭಾವತೀವ್ರತೆಯಿಂದಲೇ ತೋರಿಸಿಕೊಡಬೇಕು. ರಾಮನನ್ನು ಮತ್ತೆ ಅಯೋಧ್ಯೆಗೆ ಕರೆತರುವೆನೆಂದು ಮಂದಿ ಮಾರ್ಬಲದೊಂದಿಗೆ ಚಿತ್ರಕೂಟಕ್ಕೆ ಧಾವಿಸಿ ಅಣ್ಣನ ಪಾದಕ್ಕೆ ಬೀಳುವ ಭರತ ತಂದೆಯ ಮರಣದ ಸುದ್ದಿಯನ್ನು ಆತನಿಗೆ ತಿಳಿಸುವ ಸನ್ನಿವೇಶ ಎಂತಹವರ ಎದೆಯನ್ನೂ ಆರ್ದ್ರವಾಗಿಸದೆ ಇರದು. ಕಲ್ಚಾರರ ಭರತ ಹೇಳುವ ಪರಿ ಇದು, ಕೇಳಿ: “ಒಂದು ಹೊತ್ತು ಉಂಡುಹೋಗಪ್ಪಾ ಅಂತ ತಂದೆಯವರು ನಿನ್ನಲ್ಲಿ ಯಾಚಿಸಿದರಂತೆ. ಮನುಷ್ಯರ ಮನಸ್ಸು ಯಾವಾಗ ಹೇಗೆ ಚಂಚಲಗೊಳ್ಳುತ್ತದೋ ಗೊತ್ತಿಲ್ಲ, ಹಾಗಾಗಿ ನನಗೆ ಉಣ್ಣುವುದಕ್ಕೆ ವ್ಯವಧಾನವಿಲ್ಲ, ಹೊರಟೆ ಅಂತ ನೀನು ಹೊರಟಿಯಂತೆ. ನೀನು ತಿರುಗಿ ನೋಡ್ಲಿಲ್ಲ ಅಯೋಧ್ಯೆಯನ್ನು. ನೀನು ತಿರುಗಿ ನೋಡ್ಲಿಲ್ಲ ನಮ್ಮ ತಂದೆಯನ್ನು. ನೀನು ತಿರುಗಿ ನೋಡ್ಲಿಲ್ಲ ಅಯೋಧ್ಯೆಯ ಪ್ರಜೆಗಳನ್ನು, ನಮ್ಮ ತಾಯಂದಿರನ್ನು. ಅಣ್ಣಾ, ನಮ್ಮ ತಂದೆಯವರು ರಾಮಾ ರಾಮಾ ರಾಮಾ ಅಂತ ವಿಲಪಿಸ್ತಾ ನಿನ್ನನ್ನು ಹಿಂಬಾಲಿಸುವ ಪ್ರಯತ್ನವನ್ನು ಮಾಡಿದರಂತೆ. ಆದರೆ ಬೀದಿಯ ಧೂಳಿನಲ್ಲಿ ಬಿದ್ದು ಮೈಯೆಲ್ಲ ಮಣ್ಣಾಗಿ ಕಣ್ಣೀರು ಹರಿಸ್ತಾ ತರಚು ಗಾಯಗಳಿಂದ ನೆತ್ತರನ್ನು ಹರಿಯಿಸ್ತಾ ‘ನನ್ನನ್ನು ಕೌಸಲ್ಯೆಯ ಅಂತಃಪುರಕ್ಕೆ ಕೊಂಡೊಯ್ಯಿರಿ’ ಅಂತ ಆಡಿದರಂತೆ. ಆಮೇಲೆ ಅವರು ಮಾತನಾಡ್ಲಿಲ್ಲ. ಉಣ್ಣಲೂ ಇಲ್ಲ. ಎಂಟು ದಿನಗಳ ಕಾಲ ಹಾಗೆಯೇ ರಾಮಾ ರಾಮಾ ರಾಮಾ ಎಂಬ ವಿಲಾಪವನ್ನುಳಿದು ಬೇರೆ ಏನೂ ಇಲ್ಲದೆ… ಬೇರೆ ಏನೂ ಇಲ್ಲದೆ… ಅನ್ನ ಉಣ್ಣದೆ ಎಂಟು ದಿನ ಇದ್ದು… ನಮ್ಮಪ್ಪ… ನಮ್ಮಪ್ಪ…” ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ ಭರತ. ಆಮೇಲೆ ಒಂದು ಸುದೀರ್ಘ ಮೌನ. ರಾಮನಿಗೂ ಮಾತು ಬಾರದು. ಆ ನೀರವಕ್ಕೆ ಭಾಗವತರ ಶ್ರುತಿ ಮಾತ್ರ ಜತೆಯಾಗಿ ಹುಟ್ಟುವ ಭಾವಕ್ಕೆ ಪ್ರೇಕ್ಷಕನ ಕಣ್ಣಂಚು ಒದ್ದೆಯಾಗದಿದ್ದರೆ ಅವನು ಸಹೃದಯನೇ ಅಲ್ಲ. “ನನ್ನ ಒಡಹುಟ್ಟಿದ ಹಿರಿಯಣ್ಣ ಗೆಡ್ಡೆಗೆಣಸುಗಳನ್ನು ತಿನ್ನುತ್ತಾ ಮರದ ನೆರಳಿನಲ್ಲಿ ಕಲ್ಲು ನೆಲದ ಮೇಲೆ ಮೈಚಾಚಿದ್ದಾನೆ ಎನ್ನುವುದನ್ನೆಣಿಸಿಯೂ ಒಂದು ತುತ್ತು ಅನ್ನ ಉಣ್ಣುವುದಕ್ಕೆ ನನಗೆ ಸಾಧ್ಯವಾದರೆ ನಾನು ನಿನ್ನ ತಮ್ಮನೇ? ಆ ಸುಖದ ತಲ್ಪದ ಮೇಲೆ ಮಲಗಿದರೆ ಒಂದು ಕ್ಷಣವಾದರೂ ನನಗೆ ಹಿತವೆನಿಸೀತೇ? ಬಣ್ಣವೇ ತನಗೆ ಊರು? ಪುಣ್ಯ ಪುರುಷ ನಿನ್ನ ಪಾದದಿಂದ ಎನ್ನ ಎದೆಯನ್ನು ಮೆಟ್ಟಿ ಅಯೋಧ್ಯೆಗೆ ಬಂದರೂ ನನಗೆ ಸಂತೋಷ…” ಎಂದು ಭರತ ಮತ್ತೆ ಕಣ್ಣೀರಾಗುವ ಹೊತ್ತಿಗೆ ಆತನ ಇಡಿಯ ಚಿತ್ರ ಪ್ರೇಕ್ಷಕನ ಮನಸ್ಸಲ್ಲಿ ಭದ್ರವಾಗತೊಡಗುತ್ತದೆ. ಈ ಭಾವಪ್ರವಾಹದ ದಂಡೆಯಲ್ಲಿ ನಿಂತು ನದಿಯಾಚೆಯನ್ನು ಗಮನಿಸಲು ಪ್ರೇಕ್ಷಕನಿಗೆ ನೆರವಾಗುವುದು ಕುಂಬ್ಳೆಯವರ ರಾಮ. “ನದಿಯನ್ನು ದಾಟುವುದು ದೊಡ್ಡದಲ್ಲ, ಆದರೆ ಈ ಪ್ರೀತಿಯ ನದಿಯನ್ನು ದಾಟುವುದು ಬಹಳ ಕಷ್ಟ” ಎಂದೇ ಪ್ರಸಂಗದ ಆರಂಭದಲ್ಲಿ ಮಾತು ಆರಂಭಿಸುತ್ತಾನೆ ರಾಮ. ಅವನು ಹೇಳುವುದು ಅಯೋಧ್ಯೆಯ ಜನರ, ಸೀತೆ-ಲಕ್ಷ್ಮಣ-ಗುಹ ಮುಂತಾದವರ ಪ್ರೀತಿಯ ಸೆಳೆತದ ಬಗ್ಗೆ. “ಭರತ ದೊಡ್ಡ ಸೈನ್ಯದೊಂದಿಗೆ ಸಮೀಪಿಸುತ್ತಿದ್ದಾನೆ. ನಾವು ಕಾಡಿನಲ್ಲಿಯೂ ಇರಕೂಡದು ಎಂಬ ಉದ್ದೇಶದಿಂದಲೇ ಇರಬೇಕು. ನೀನೊಂದು ಅಪ್ಪಣೆ ಕೊಟ್ಟರೆ ಹತ್ತಿದ ನೇರಳೆ ಮರದ ಹಣ್ಣು ಉದುರಿಸುವ ಹಾಗೆ ಅವರನ್ನೆಲ್ಲ ಕೆಡಹಿಬಿಡುತ್ತೇನೆ” ಎಂದು ಸಿಟ್ಟಿನಿಂದ ಅಬ್ಬರಿಸುವ ಲಕ್ಷ್ಮಣನಿಗೆ ರಾಮ ಹೇಳುವ ಮಾತಿದು: “ನೇರಳೆ ಹಣ್ಣು ಪೂರ್ತಿ ಉದುರಿಬಿಟ್ಟರೆ ನಾಳೆಗೆ ನಮಗೆ ಹಣ್ಣಿಲ್ಲಾಂತ ಆದೀತು ತಮ್ಮಾ. ನೀನು ಯಾರು, ನಾನು ಯಾರು, ಭರತ ಯಾರು? ನಾವೆಲ್ಲ ಒಂದೇ ಮರದಲ್ಲಿ ಹುಟ್ಟಿದ ನೇರಳೆ ಹಣ್ಣಿನ ಹಾಗೆ.” ಅದು ರಾಮ. ನಿನಗೆ ಹೇಳದೇ ಕಾಡಿಗೆ ಹೊರಟದ್ದು ತನ್ನ ತಪ್ಪು ಎನ್ನುತ್ತಾನೆ ಅವನು ಭರತನನ್ನುದ್ದೇಶಿಸಿ. ತಂದೆಯ ಮರಣದ ವಾರ್ತೆ ಕೇಳಿ ಸೀತಾ ಲಕ್ಷ್ಮಣರು ಒಂದು ಕ್ಷಣ ಮೂರ್ಛಿತರಾದರೂ ತಾನು ಪ್ರಜ್ಞೆ ತಪ್ಪಲಿಲ್ಲ ಎನ್ನುತ್ತಾ, “ಈ ಸಂದರ್ಭದಲ್ಲಿ ಎಚ್ಚರ ತಪ್ಪುವುದಕ್ಕಿಂತ ಎಚ್ಚರವಿರುವುದೇ ಒಳ್ಳೆಯದು” ಎನ್ನುತ್ತಾನೆ. ಇದಲ್ಲವೇ ರಾಮ? “ಇವರೆಲ್ಲ ಅಯೋಧ್ಯೆಯಲ್ಲಿರಬೇಕಾದವರು. ಇವರೆಲ್ಲ ಅರಣ್ಯದಲ್ಲೇ ಉಳಿದರೆ, ಅರಣ್ಯವೇ ಅಯೋಧ್ಯೆಯಾಗುತ್ತದೆ; ಅತ್ತ ಅಯೋಧ್ಯೆ ಅರಣ್ಯವಾಗುತ್ತದೆ. ಯಾವುದು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲೇ ಇರಬೇಕು” – ಅದು ತಾನೂ ಅಯೋಧ್ಯೆಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಕೂತ ಭರತನಿಗೆ ರಾಮ ಹೇಳುವ ಮಾತು. “ಬದುಕಿನಲ್ಲಿ ಬರುವ ಕಷ್ಟ ಸೂರ್ಯನಿಗೆ ಮೋಡ ಅಡ್ಡ ಬಂದ ಹಾಗೆ. ಅಲ್ಪಕಾಲ ಮಾತ್ರ. ಜೋರಾದ ಗಾಳಿ ಬಂದರೆ ಬೇಗನೆ ಹಾರಿ ಹೋಗ್ತದೆ. ನಿಧಾನವಾಗಿ ಬಂತು ಅಂತಾದ್ರೆ ಸ್ವಲ್ಪ ಹೊತ್ತು ನೆರಳಾಗಿರ್ತದೆ ಅಷ್ಟೆ. ಅದನ್ನು ಕತ್ತಲೆ ಅಂತ ಯಾಕೆ ತಿಳೀಬೇಕು? ನೆರಳು ಅಂತ ತಿಳೀಬಹುದಲ್ಲ?” ಅಂತ ಭರತನಿಗೆ ಸಮಾಧಾನ ಹೇಳುತ್ತಾನೆ ರಾಮ. ಉದಾತ್ತಪುರುಷನ ಒಟ್ಟಾರೆ ವ್ಯಕ್ತಿತ್ವ ಎಷ್ಟೊಂದು ಸರಳ ಶಬ್ದಗಳಲ್ಲಿ! ರಾಮಕುಂಜದಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ರಾಮಾಯಣದರ್ಶನಂ ಅಂತಹ ಕಾವ್ಯಗಳ ಪಾಠವನ್ನು ಕುಂಬ್ಳೆಯವರಿಂದ ಹೇಳಿಸಿಕೊಂಡ ನನಗಂತೂ ಮತ್ತೊಮ್ಮೆ ಅವರ ತರಗತಿಯಲ್ಲಿ ಕುಳಿತ ಅನುಭವ. ಅವರ ತರಗತಿಯೂ ಹೀಗೆ ತಾಳಮದ್ದಳೆಯ ಹಾಗೆ. ಕಲಾವಿದ ಪಾತ್ರದೊಳಗೆ ಹೊಕ್ಕಾಗ ಸಹಜವಾಗಿ ಬರುವ ಕೆಲವು ಮಾತುಗಳು ಎಷ್ಟು ಅದ್ಭುತವಾಗಿರಬಲ್ಲವು ಎಂಬುದಕ್ಕೆ ಇಬ್ಬರೂ ಆಡಿದ ಕೆಲವು ವಾಕ್ಯಗಳು ಸಾಕ್ಷಿ. “ನಮಗೆ ವರವಾಗಿ ಒದಗಬೇಕಾದ್ದು ಇನ್ನೊಬ್ಬರಿಗೆ ಶಾಪವಾಗಬಾರದಲ್ಲ ಗುರುಗಳೇ… ಊರಿಗೆ ಉಪಟಳ ಕೊಟ್ಟು ಯಾರು ಸುಖವಾಗಿದ್ದಾರು?” ಎಂದು ವಸಿಷ್ಠರನ್ನು ಪ್ರಶ್ನಿಸುತ್ತಾನೆ ಭರತ. ಕೈಕೇಯಿ ತನ್ನ ಸ್ವಾರ್ಥಕ್ಕಾಗಿ ಕೇಳಿದ ವರಕ್ಕೆ ಮಹತ್ವ ನೀಡಬೇಕಾಗಿಲ್ಲ ಎಂದು ರಾಮನಿಗೆ ಹೇಳುತ್ತಾ “ಅಂತಃಪುರದ ಪಿಸುಧ್ವನಿಗಳಿಗೆ ನಾವು ಸಾರ್ವಜನಿಕ ಮೌಲ್ಯ ಕೊಡಬೇಕು ಅಂತ ಇಲ್ಲ” ಎಂದ ಆತನ ಮಾತಂದೂ ಚೌಕಟ್ಟು ಹಾಕಿಸಿ ಇಡುವಂತಿತ್ತು. ಮಾತಿನಲ್ಲಿ ಎಳ್ಳಿನಷ್ಟೂ ರಾಜಕೀಯವನ್ನು ಬೆರೆಸದೆಯೇ ರಾಮ-ಭರತ ಇಬ್ಬರೂ ತಮ್ಮ ಮಾತುಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಂದದ್ದಂತೂ ಮನೋಹರವಾಗಿತ್ತು. “ಜನಾಭಿಪ್ರಾಯಕ್ಕೆ ವಿರೋಧವಾಗಿ ಸಿಂಹಾಸನವೇರಿದ ಅರಸ ಎಷ್ಟು ಕಾಲ ಉಳಿದಾನು?” “ಆಳುವುದಕ್ಕೆ ಸಿಂಹಾಸನ ಏರಬೇಕೆಂದೇನೂ ಇಲ್ಲ” “ಎಲ್ಲರೂ ಒಟ್ಟು ಸೇರಿ ಆಡಳಿತ ಮಾಡಿದ್ರೆ ದೇಶ ಉದ್ಧಾರ ಆಗುವುದಿಲ್ಲ” ಎಂಬ ಭರತನ ಮಾತುಗಳು; “ನಿಜವಾಗಿ ಹೇಳುವುದಿದ್ರೆ, ಆಳುವವರು ಆಳಿಸಿಕೊಳ್ಳುವವರು ಅಂತ ಭೇದ ಇರಬಾರದು. ಆಗಲೇ ಒಳ್ಳೆಯ ಆಳ್ವಿಕೆ ಬರುವುದು” ಎಂಬ ರಾಮನ ಮಾತು – ಎಲ್ಲವೂ ಆಯಾ ಪಾತ್ರಪೋಷಣೆಗೆ ಕಾರಣವಾದವಲ್ಲದೆ, ವರ್ತಮಾನದ ಸಮಾಜಕ್ಕೆ ಕೊಟ್ಟ ಸಂದೇಶಗಳಂತೆಯೂ ಇದ್ದವು. “ಭರತನಲ್ಲಿ ಒಂದು ತ್ಯಾಗ ಇದೆ. ಆದ್ದರಿಂದಲೇ ಭರತ ಭರತನಾದ ಮತ್ತು ಭರಿತನಾದ” ಎಂದು ಪ್ರಸಂಗದ ಕೊನೆಯಲ್ಲಿ ರಾಮನಾಡುವ ಮಾತು, ತಾನು ಅಯೋಧ್ಯೆಗೆ ಹೋಗದೆ ನಂದಿಗ್ರಾಮದಲ್ಲೇ ಉಳಿದುಕೊಂಡು “ಈಶ್ವರಾಲಯದ ಮುಂದೆ ಸ್ಥಾಪನೆಯಾದ ನಂದಿಯ ಹಾಗೆ” ರಾಮನ ನಿರೀಕ್ಷೆಯಲ್ಲಿರುತ್ತೇನೆ ಎಂದು ಭರತನಾಡುವ ಮಾತು- ಇವೆರಡಂತೂ ಒಟ್ಟಾರೆ ಕಥನಕ್ಕೊಂದು ಅರ್ಥಪೂರ್ಣ ಉಪಸಂಹಾರ ಬರೆದಂತಿದ್ದವು. ಕಲಾವಿದರ ಪಾತ್ರಪೋಷಣೆಗೆ ಅವರಷ್ಟೇ ಕಾರಣವಾದದ್ದು ಜತೆಗಿದ್ದ ಅದ್ಭುತ ಹಿಮ್ಮೇಳ ಎನ್ನದಿದ್ದರೆ ಇಲ್ಲಿಯವರೆಗೆ ಹೇಳಿದ್ದು ವ್ಯರ್ಥ. ಭರತಾಗಮನದಂತಹ ಪ್ರಸಂಗಕ್ಕೆ ಪುತ್ತೂರು ರಮೇಶ ಭಟ್ಟರಂತಹ ಭಾಗವತರೇ ಬೇಕು ಅಂತ ಯಾರಿಗಾದರೂ ಅನ್ನಿಸದೆ ಇರದು. ಆರಂಭದ ಕೆಲವು ಪದ್ಯಗಳನ್ನು ಹೊಸ್ತೋಟ ಮಂಜುನಾಥ ಭಾಗವತರ ಪ್ರಸಂಗದಿಂದಲೂ, ಅಮೇಲಿನ ಪದ್ಯಗಳನ್ನು ಪಾರ್ತಿಸುಬ್ಬನ ಪ್ರಸಂಗದಿಂದಲೂ ಆಯ್ದು ಪೋಣಿಸಿ ಅವರು ಮಂಡಿಸಿದ ರೀತಿ ಅನನ್ಯ. ಆಯಾ ಸಂದರ್ಭಕ್ಕೆ ಹೊಂದುವ ರಾಗಗಳನ್ನು ಹೆಕ್ಕಿ ಹಾಡುವ ರಮೇಶಣ್ಣ ಕಲಾವಿದರಲ್ಲೂ, ಪ್ರೇಕ್ಷಕರಲ್ಲೂ ಸುಲಭವಾಗಿ ಭಾವದ ಒರತೆ ಮೂಡಿಸಬಲ್ಲರು. ಏಳು ದಿನ ಗತಿಸಿದುದು ಪಯಣದಿ, ಭರತ ನೀನತಿಧೈರ್ಯದಿಂದಲಿನ್ನಣಿಯಾಗು, ಸಾವ ಸಮಯದಿ ತಂದೆಯ ಸೇವೆಗೊದಗದೆ, ಎನಗಾಗಿ ಶ್ರೀರಾಮ ವನಕೆ ತೆರಳಿದ ಮೇಲೆ, ಸುಮ್ಮಗಿರು ಭರತ ಬರುವ ಧರ್ಮವನ್ನು ಅರಿಯೆ ನೀನು, ಬಂದೆಯಾ ಇನವಂಶವಾರಿಧಿ ಚಂದ್ರ, ತಮ್ಮ ಕೇಳಿನಕುಲದ ರಾಯರಲಿ, ಪಿತನ ವಾಕ್ಯವ ಮೀರಿ ಪಿಂತೆ ನಡೆದವರುಂಟೆ, ನಿರ್ಮಲದಲಿ ಜ್ಯೇಷ್ಠಸುತನಿರಲಾತನ ತಮ್ಮಗೆ ರಾಜ್ಯವುಂಟೆ, ಅಣ್ಣ ಕೇಳೀರೇಳು ವರುಷದ ಮರುದಿನ… ಮೊನ್ನೆ ಅವರು ಹಾಡಿದ ಅಷ್ಟೂ ಪದಗಳು ಒಂದಕ್ಕಿಂತ ಒಂದು ಚಂದ. “ತಾಳಯ್ಯ ಭರತ ಕೇಳಯ್ಯ”, “ಎಂದು ತಮ್ಮೊಳಾಡುತಿರಲು ಬಂದು ಭರತ ರಥವ ಇಳಿದು”, “ಹದಿನಾಲ್ಕು ವತ್ಸರದ ತುದಿಯ ಮರುದಿನ ಬಂದು” – ಹಳೆಯ ಕ್ರಮದಲ್ಲಿ ಅವರು ಹಾಡುವ ಈ ಪದ್ಯಗಳಂತೂ ಈಗಿನ ಜಮಾನಾದಲ್ಲಿ ಕೇಳಲು ಸಿಗುವುದೇ ಅಪರೂಪ. ಇದಕ್ಕಿಂತ ಹೆಚ್ಚು ಹೇಳಲು ನನಗೇನೂ ತೋಚದು. ಚೆಂಡೆ-ಮದ್ದಳೆಗಳ ವಿಷಯದಲ್ಲಂತೂ ನಾನು ಪರಮ ಅಜ್ಞಾನಿ. ಚೆಂಡೆ ಉರುಳಿಕೆಗಳನ್ನು ಸ್ಪಷ್ಟವಾಗಿ ಕೇಳಿಸುವ ಜಗ್ಗಣ್ಣ, ಅಂಬ್ರೇಪಿಲ್ಲದೆ ಮದ್ದಳೆ ನುಡಿಸುವ ಅವಿನಾಶಣ್ಣ -ಇಬ್ಬರ ಸಾಂಗತ್ಯ ಹಿಮ್ಮೇಳವನ್ನು ಕಳೆಗಟ್ಟಿಸಿತು ಅಂತಷ್ಟೇ ಹೇಳಬಲ್ಲೆ. ಅರ್ಥಧಾರಿಗಳ ಮಾತುಗಳನ್ನು ಒಂದೂ ಬಿಡದೆ ಕೇಳುತ್ತಾ, ಅವುಗಳ ಸ್ವಾರಸ್ಯವನ್ನು ತಾವೂ ಅನುಭವಿಸುತ್ತಾ, ಜತೆಜತೆಯಾಗಿ ಪ್ರಸಂಗವನ್ನು ಮುಂದಕ್ಕೆ ಒಯ್ಯುವ ಹಿಮ್ಮೇಳ ಕೂಡ ಈಗ ಎಲ್ಲ ಕಡೆ ಸಿಗುವುದು ಕಷ್ಟ. ಅಂದಹಾಗೆ, ಪ್ರಮುಖ ವಿಷಯವೊಂದನ್ನು ಹೇಳುವುದು ಬಾಕಿಯಾಯಿತು: ತಾಳಮದ್ದಳೆಯ ನೆಪದಲ್ಲಿ ಇಂತಹ ಕಲಾವಿದರೊಂದಿಗೆ ಕಳೆಯುವ ಸಮಯ, ಒಡನಾಟ, ದಿನಪೂರ್ತಿ ನಗು ಮತ್ತೊಂದಿಷ್ಟು ತಿಳುವಳಿಕೆ, ಅದರೊಂದಿಗೆ ಒದಗುವ ಪ್ರಫುಲ್ಲತೆ- ಇವು ತಾಳಮದ್ದಳೆಯಷ್ಟೇ ಇಂಟರೆಸ್ಟಿಂಗ್. ಆ ಬಗ್ಗೆ ಮುಂದೆಂದಾದರೂ ಮಾತಾಡೋಣ. ಎಂಬಲ್ಲಿಗೆ ಬರೆಯಹೊರಟ ನೂರು ಪದ ಸಾವಿರ ದಾಟಿತು. ***************************************** ತಾಳಮದ್ದಳೆಯ ವಿವರ: ಪ್ರಸಂಗ: ಭರತಾಗಮನ ದಿನಾಂಕ: 10 ನವೆಂಬರ್ 2019 ಸ್ಥಳ: ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಎಸ್.ಎಸ್.ಪುರಂ, ತುಮಕೂರು ಹಿಮ್ಮೇಳ: ಭಾಗವತರು: ಶ್ರೀ ರಮೇಶ ಭಟ್ ಪುತ್ತೂರು ಚೆಂಡೆ: ಶ್ರೀ ಪಿ. ಜಿ. ಜಗನ್ನಿವಾಸರಾವ್ ಪುತ್ತೂರು ಮದ್ದಳೆ: ಶ್ರೀ ಅವಿನಾಶ್ ಬೈಪಾಡಿತ್ತಾಯ ಬೆಂಗಳೂರು ಅರ್ಥಧಾರಿಗಳು: ರಾಮ: ಶ್ರೀ ಗಣರಾಜ ಕುಂಬ್ಳೆ ಭರತ: ಶ್ರೀ ರಾಧಾಕೃಷ್ಣ ಕಲ್ಚಾರ್ ವಸಿಷ್ಠ: ಸಿಬಂತಿ ಪದ್ಮನಾಭ ಲಕ್ಷ್ಮಣ: ಆರತಿ ಪಟ್ರಮೆ ಆಯೋಜನೆ: ಯಕ್ಷದೀವಿಗೆ (ರಿ.) ತುಮಕೂರು ಯಕ್ಷಗಾನ ಸಾಂಸ್ಕೃತಿಕ ವೇದಿಕೆ, ತುಮಕೂರು ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 02:38 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ತಾಳಮದ್ದಳೆ, ತುಮಕೂರು, ಪಾದುಕಾ ಪ್ರದಾನ, ಭರತಾಗಮನ, ಯಕ್ಷಗಾನ, ಯಕ್ಷದೀವಿಗೆ ಶುಕ್ರವಾರ, ಮೇ 31, 2019 ಕುರಿಯ ವಿಠಲ ಶಾಸ್ತ್ರಿಗಳ ಆತ್ಮಕಥನ 'ಬಣ್ಣದ ಬದುಕು' ಯಕ್ಷಗಾನ ಕೃತಿ ಪರಿಚಯ ಮಾಲಿಕೆ-4 ಕುರಿಯ ವಿಠಲ ಶಾಸ್ತ್ರಿಗಳ ಆತ್ಮಕಥನ 'ಬಣ್ಣದ ಬದುಕು' ನಿರೂಪಣೆ: ಪ. ಗೋಪಾಲಕೃಷ್ಣ ಪ್ರಕಾಶನ: ಕರ್ನಾಟಕ ಸಂಘ, ಪುತ್ತೂರು ವರ್ಷ: 2002 ಪುಟಗಳು: XVI + 82 ಬೆಲೆ: ರೂ. 60 ರಕ್ಷಾಪುಟ ವಿನ್ಯಾಸ: ಮೋಹನ ಸೋನ ಆತ್ಮಕಥನವನ್ನು ಮೂರನೆಯ ವ್ಯಕ್ತಿ ನಿರೂಪಿಸುವಲ್ಲಿ ಎರಡು ಅನುಕೂಲಗಳು, ಮತ್ತೆರಡು ಅನನುಕೂಲಗಳು. ಅನುಕೂಲಗಳೆಂದರೆ ಬರೆಯುವ ಸ್ಥಿತಿಯಲ್ಲಿಲ್ಲದ ವ್ಯಕ್ತಿಯ ಚರಿತ್ರೆಯೂ ನಿರೂಪಕನ ಮೂಲಕವಾದರೂ ಓದುಗ ಜಗತ್ತಿಗೆ ಲಭ್ಯವಾಗುವುದು; ಮತ್ತು ನಿರೂಪಕನ ನಿರೂಪಣಾ ಸಾಮರ್ಥ್ಯದ ಲಾಭ ಓದುಗನಿಗೆ ದೊರೆಯುವುದು. ಅನನುಕೂಲಗಳೆಂದರೆ, ಕಥಾನಾಯಕನ ವ್ಯಕ್ತಿತ್ವ ಮತ್ತು ಬದುಕನ್ನು ನಿರೂಪಕ ಯಥಾವತ್ತಾಗಿ ಚಿತ್ರಿಸಲು ಸೋಲುವುದು ಹಾಗೂ ನಿರೂಪಕನ ವೈಯುಕ್ತಿಕ ಅಭಿಪ್ರಾಯವೂ ಆತ್ಮಕಥಾನಕದೊಳಗೆ ಸೇರಿಹೋಗುವುದು. ಆದರೆ ಹಿರಿಯ ಪತ್ರಕರ್ತ ಪ. ಗೋಪಾಲಕೃಷ್ಣ ಅವರ ನಿರೂಪಣೆಯಲ್ಲಿ ಮೂಡಿಬಂದ ತೆಂಕುತಿಟ್ಟು ಯಕ್ಷಗಾನದ ಸೀಮಾಪುರುಷ ಕುರಿಯ ವಿಠಲ ಶಾಸ್ತ್ರಿಗಳ (1912-1972) ಆತ್ಮಕಥನ ‘ಬಣ್ಣದ ಬದುಕು’ ಓದಿದಾಗ ಮೊದಲೆರಡು ಅನುಕೂಲಗಳಷ್ಟೇ ಮನಸ್ಸಿಗೆ ನಾಟಿದವು. ಅನನುಕೂಲಗಳು ಗಮನಕ್ಕೆ ಬರಲೇ ಇಲ್ಲ. ಆತ್ಮಕಥೆ ಅನೇಕ ಬಾರಿ ಅತಿರಂಜಿತವೂ, ವೈಭವೀಕರಣವೂ, ಸ್ವಪ್ರಶಂಸೆಯೂ ಆಗುವುದಿದೆ. ‘ಬಣ್ಣದ ಬದುಕಿ’ನಲ್ಲಿ ಅಂತಹ ಅಪಾಯವೂ ಸಂಭವಿಸಿಲ್ಲ. ನೇರ, ಸರಳ ನಿರೂಪಣೆಯ ಈ ಆತ್ಮಕಥೆ “ತೆಂಕಣ ಯಕ್ಷಗಾನ ಬಯಲಾಟದ ನವೋದಯದ ಮುಂಗೋಳಿ” ಕುರಿಯ ವಿಠಲ ಶಾಸ್ತ್ರಿಗಳ ಘನ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಲೇ ಸುಮಾರು ಮುಕ್ಕಾಲು ಶತಮಾನದ ಯಕ್ಷಗಾನದ ಬದಲಾವಣೆಯ ಇತಿಹಾಸವನ್ನೂ ನಾಜೂಕಾಗಿ ಓದುಗನೆದುರು ಕಡೆದಿಡುತ್ತದೆ. ಕರ್ನಾಟಕ ಪತ್ರಿಕೋದ್ಯಮದ ದೊಡ್ಡ ಹೆಸರು ಪ.ಗೋ. ಅವರ ವಿಶಿಷ್ಟ ಬರವಣಿಗೆ ಶೈಲಿಗೆ ಕನ್ನಡಿ ಹಿಡಿದಿರುವ ಈ ಕೃತಿ ತನ್ನ ನಿರುಮ್ಮಳ ನಿರೂಪಣಾ ಗುಣದಿಂದಲೇ ನಮ್ಮ ಆದರಕ್ಕೆ ಪಾತ್ರವಾಗುತ್ತದೆ. ಪುಟ್ಟ ಪುಟ್ಟ ವಾಕ್ಯಗಳು, ಮೂರ್ನಾಲ್ಕು ವಾಕ್ಯ ಮೀರದ ಪುಟ್ಟ ವಾಕ್ಯವೃಂದಗಳು. ಪುಟಗಳು ತಾವಾಗಿಯೇ ಪಟಪಟನೆ ತಿರುಗುತ್ತಿರುತ್ತವೆ. ‘ಸುಧಾ’ ವಾರಪತ್ರಿಕೆಯಲ್ಲಿ ಮಾರ್ಚ್ 19, 1967ರಿಂದ ಜೂನ್ 25, 1967ರವರೆಗೆ ಧಾರಾವಾಹಿಯಾಗಿ ಮೊದಲ ಬಾರಿಗೆ ಪ್ರಕಟವಾದ ‘ಬಣ್ಣದ ಬದುಕು’ ಮುಂದೆ Webdunia ಜಾಲತಾಣದಲ್ಲಿ ಮರುಪ್ರಕಟಣೆಯಾದದ್ದೂ ಇದೆ (ಶಾಸ್ತ್ರಿಗಳ ಜನ್ಮಶತಮಾನೋತ್ಸವ ವರ್ಷ 1912ರಲ್ಲಿ). ಬಾಲ್ಯದ ಯಕ್ಷಗಾನಗಳು ತಮ್ಮ ಮೇಲೆ ಪ್ರಭಾವ ಬೀರಿದ ರೀತಿ, ತಾವು ತಾಳಮದ್ದಳೆ ಅರ್ಥಧಾರಿಯಾಗಿ ರಂಗ ಪ್ರವೇಶ ಮಾಡಿದ್ದು, ತಂದೆಯ ಗರಡಿಯಲ್ಲಿ ಪಳಗಿದ್ದು, ಕುಲೀನ ಮನೆತನಗಳು ವೃತ್ತಿಪರ ಮೇಳಗಳಿಗೆ ಸೇರುವುದೇ ಅವಮಾನವೆಂದು ಸಮಾಜ ಭಾವಿಸಿದ್ದ ಕಾಲದಲ್ಲಿ ಅಂತಹ ಕಟ್ಟುಪಾಡುಗಳನ್ನು ಧಿಕ್ಕರಿಸಿ ಮೇಳಗಳಲ್ಲಿ ಗೆಜ್ಜೆ ಕಟ್ಟಿದ್ದು, ಮೂವತ್ತರ ಹರೆಯದಲ್ಲಿ ಸಮರ್ಥ ಗುರುಗಳನ್ನು ಹುಡುಕಿ ನೃತ್ಯ ಕಲಿತು ತಮ್ಮೊಳಗೆ ಬಹುದಿನಗಳಿಂದ ಕಾಡುತ್ತಿದ್ದ ಕೊರತೆಗೆ ಪರಿಹಾರವನ್ನು ಕಂಡುಕೊಂಡದ್ದು, ಮುಂದೆ ಜನಾನುರಾಗಿ ಕಲಾವಿದನೂ, ಸಂಘಟಕನೂ, ಅಗ್ರಮಾನ್ಯ ಮೇಳಗಳ ವ್ಯವಸ್ಥಾಪಕನೂ ಆಗಿ ಅಪಾರ ಯಶಸ್ಸು ಕಂಡದ್ದು... ಎಲ್ಲವನ್ನೂ ಒಂದಿನಿತೂ ಅಹಮಿಕೆಯ ಎಳೆಯಿಲ್ಲದೆ ನಿರಾಡಂಬರವಾಗಿ ಹೇಳುತ್ತಾ ಹೋಗುತ್ತಾರೆ ಕುರಿಯ ಶಾಸ್ತ್ರಿಗಳು. ಸಮಾಜದ ಮೇಲ್ವರ್ಗದವರ ಅಸಡ್ಡೆ ಅನಾದರಗಳಿಗೆ ಒಳಗಾಗಿದ್ದ ಯಕ್ಷಗಾನಕ್ಕೆ ಕಾಯಕಲ್ಪ ಒದಗಿಸಿ ಎಲ್ಲರೂ ಕುಟುಂಬ ಸಮೇತ ಬಂದು ಅದನ್ನು ನೋಡುವಂತೆ ಮಾಡಿದ್ದು; ಯಕ್ಷಗಾನದಲ್ಲಿ ತುಂಬಿದ್ದ ಅಶ್ಲೀಲತೆಯೇ ಮೊದಲಾದ ಕೆಡುಕುಗಳನ್ನು ಚಿವುಟಿ ಅದನ್ನು ಬಹುಜನರು ಒಪ್ಪುವ ವಿನ್ಯಾಸಕ್ಕೆ ತಂದು ನಿಲ್ಲಿಸಿದ್ದು; ತೆಂಕುತಿಟ್ಟು ಯಕ್ಷಗಾನದಲ್ಲಿ ‘ಯಕ್ಷಗಾನ ನಾಟಕ’ ಎಂಬ ಹೊಸ ಪರಿಕಲ್ಪನೆಯನ್ನು ಪ್ರಯೋಗಕ್ಕೆ ತಂದದ್ದು; ರಾಜಯೋಗ್ಯ ದಿರಿಸು-ಕಿರೀಟ ವೇಷದಲ್ಲೇ ವನವಾಸ ಮಾಡುತ್ತಿರುವಂತೆ ಚಿತ್ರಿತವಾಗಿದ್ದ ರಾಮಲಕ್ಷ್ಮಣರನ್ನು ಜಟಾವಲ್ಕಲಧಾರಿಗಳನ್ನಾಗಿಸಿ ಜನಸಾಮಾನ್ಯರ ಹತ್ತಿರಕ್ಕೆ ಕೊಂಡೊಯ್ದದ್ದು; ಈಶ್ವರ, ದಕ್ಷ, ಕಂಸ, ಕರ್ಣ ಮೊದಲಾದ ಪಾತ್ರಗಳ ಚಿತ್ರಣವನ್ನು ತಾವೇ ಮೊದಲಬಾರಿಗೆ ಹಾಕಿಕೊಟ್ಟು ಮುಂದಿನ ತಲೆಮಾರಿನ ಕಲಾವಿದರಿಗೆ ಸಮರ್ಥ ಮಾದರಿಯೊಂದನ್ನು ಒದಗಿಸಿದ್ದು; ದಕ್ಷಿಣಕನ್ನಡ-ಕಾಸರಗೋಡಿಗೆ ಸೀಮಿತವಾಗಿದ್ದ ತೆಂಕುತಿಟ್ಟು ಯಕ್ಷಗಾನವನ್ನು ರಾಜ್ಯದೆಲ್ಲೆಡೆ ಹಬ್ಬಿಸಿದ್ದಲ್ಲದೆ ದೆಹಲಿಯವರೆಗೂ ಕೊಂಡೊಯ್ದದ್ದು… ಶಾಸ್ತ್ರಿಗಳ ಹೆಜ್ಜೆಗುರುತುಗಳು ‘ಬಣ್ಣದ ಬದುಕಿ’ನುದ್ದಕ್ಕೂ ಎದ್ದುಕಾಣುತ್ತವೆ. “ಯಕ್ಷಗಾನದಲ್ಲೇ ಜೀವನವನ್ನು ಸವೆಯಿಸಿ, ಬರಿಯ ಹಳ್ಳಿಗಾಡಿನ ಮೋಜು ಅದೆಂದು ಗೇಲಿ ಮಾಡಿಸಿಕೊಳ್ಳುತ್ತಿದ್ದ ಕೆಳ ತಾಣದಿಂದ ಕರ್ನಾಟಕದ ಅತಿ ಶ್ರೇಷ್ಠ ಜಾನಪದ ಕಲೆ ಎಂಬ ಉಚ್ಚ ಸ್ಥಾನಕ್ಕೆ ಅದು ಏರುವವರೆಗೂ, ಕಣ್ಣಾರೆ ಕಂಡು ಆನಂದಿಸುವವರೆಗೂ ಉಳಿದಿರುವೆನಾದುದರಿಂದ... ಎಕ್ಕಲಗಾನದ ಎಕ್ಕಲೆಗಳ ಜೊತೆಗೂ, ಯಕ್ಷನೃತ್ಯದ ದಕ್ಷರೊಂದಿಗೂ ಕುಣಿದು ಮಣಿದಿರುವೆನಾದುದರಿಂದ… ಯಕ್ಷಗಾನದಲ್ಲಿ ತ್ರಿಕರಣಪೂರ್ವಕ ಭಾಗವಹಿಸಿ, ಚೆಂಡೆಯ ಪೆಟ್ಟಿನೊಂದಿಗೆ ಗೆಜ್ಜೆಗಾಲನ್ನು ಕುಣಿಸುವಾಗಲೇ ರಂಗಸ್ಥಳದಲ್ಲಿ ಹೃದಯಕ್ಕೂ ಪೆಟ್ಟು ತಗುಲಿಸಿಕೊಂಡು ಆಸ್ಪತ್ರೆ ಸೇರಿ, ಕಡ್ಡಾಯ ನಿವೃತ್ತಿಯ ಕಟ್ಟಾಜ್ಞೆಯನ್ನು ಪಡೆಯುವವರೆಗೂ ಇದ್ದವನಾದುದರಿಂದ…” (ಪು. xiv) ಕೃತಿಯ ಆರಂಭದಲ್ಲೇ ಶಾಸ್ತ್ರಿಗಳು ಹೇಳಿರುವ ಈ ಮಾತುಗಳು ಅವರ ಒಟ್ಟಾರೆ ಬದುಕಿನ ಪುಟ್ಟ ಚಿತ್ರಣವನ್ನು ನೀಡುತ್ತವೆ. ಧರ್ಮಸ್ಥಳ ಮೇಳವೊಂದನ್ನೇ ಸತತ 21 ವರ್ಷಗಳ ಕಾಲ ಪ್ರಧಾನ ಕಲಾವಿದನಾಗಿಯೂ ವ್ಯವಸ್ಥಾಪಕನಾಗಿಯೂ ಮುನ್ನಡೆಸಿದವರು ಶಾಸ್ತ್ರಿಗಳು. ಮೇಳದ ಉಸ್ತುವಾರಿ ಹಾಗೂ ಕಾಲಕ್ಕೆ ತಕ್ಕಂತೆ ರಂಗದಲ್ಲಿ ಯುಕ್ತ ಪರಿಷ್ಕರಣೆಗಳನ್ನು ಮಾಡುವುದಕ್ಕೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇತ್ತು. ಗೌರಿ ಯೋಗಾಗ್ನಿಯಲ್ಲಿ ಬೆಂದುಹೋದ ವಾರ್ತೆಯನ್ನು ಕೇಳಿ ಕೆರಳಿ ಕೆಂಡವಾಗುತ್ತಿದ್ದ ಶಿವ, ಬ್ರಹ್ಮಕಪಾಲದ ಈಶ್ವರ- ಅವರಿಗೆ ಇನ್ನಿಲ್ಲದ ಗೌರವವನ್ನು ತಂದುಕೊಟ್ಟ ಪಾತ್ರಗಳು. ಜಯಚಾಮರಾಜೇಂದ್ರ ಒಡೆಯರ್, ರಷ್ಯಾದ ನಾಯಕರುಗಳಾದ ಬುಲ್ಗಾನಿನ್, ಕ್ರುಶ್ಶೇವ್, ಕೆಂಗಲ್ ಹನುಮಂತಯ್ಯ ಮೊದಲಾದ ಗಣ್ಯಾತಿಗಣ್ಯರೆದುರು ಯಕ್ಷಗಾನ ಪ್ರದರ್ಶಿಸುವ ಅವಕಾಶ ದೊರೆತದ್ದು ಶಾಸ್ತ್ರಿಗಳಿಗೇ. ಅಷ್ಟಾದರೂ ವಿನಯವಂತಿಕೆ, ಸಜ್ಜನಿಕೆಯ ಸಾಕಾರಮೂರ್ತಿ ಅವರು. ಇಡೀ ಪುಸ್ತಕದ ನಡುವೆ ಎಲ್ಲಿಯೂ ಒಂದು ಆತ್ಮಪ್ರಶಂಸೆಯ, ಆಡಂಬರದ ಪ್ರದರ್ಶನವಿಲ್ಲ. ಮಾತು, ಅಭಿನಯಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದ್ದರೂ, ನೃತ್ಯದ ಕೌಶಲ ತಮ್ಮಲ್ಲಿಲ್ಲವಲ್ಲ ಎಂದು ಬಹುವಾಗಿ ಕೊರಗಿ ಕೊನೆಗೆ ಅದರಲ್ಲೂ ಪ್ರಾವೀಣ್ಯತೆಯನ್ನು ಪಡೆದ ಪರಿಶ್ರಮಿ ಅವರು. ಮೂವತ್ತು ದಾಟಿದ ಮೇಲೆ ಕಲಿಯುವ ಕಾಲ ಕಳೆದುಹೋಯಿತು ಎಂದುಕೊಳ್ಳುವವರೇ ಬಹಳ ಇರುವಾಗ ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಶ್ರೀ ಕಾವು ಕಣ್ಣನ್, ಡಾ. ಕೊಚ್ಚಿ ಪರಮಶಿವನ್ ರಂಥ ವಿದ್ವಾಂಸರನ್ನು ಹುಡುಕಿಹೋಗಿ ಶಾಸ್ತ್ರೀಯ ಯಕ್ಷಗಾನ ನಾಟ್ಯ, ಭರತನಾಟ್ಯ, ಕಥಕ್ಕಳಿ ಅಭ್ಯಸಿಸಿ ತಮ್ಮಲ್ಲಿದ್ದ ಕೊರತೆಯನ್ನು ನೀಗಿಸಿಕೊಂಡ ಶಾಸ್ತ್ರಿಗಳು ತಮ್ಮ ಕೊನೆಗಾಲದವರೆಗೂ ವಿದ್ಯಾರ್ಥಿಯಾಗಿಯೇ ಇದ್ದರು. ವೇಷದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ (1965) ಶಾಸ್ತ್ರಿಗಳು ರಂಗದಿಂದ ಕಡ್ಡಾಯ ನಿವೃತ್ತಿ ಪಡೆದ ಕೊರಗಿನೊಂದಿಗೆ ‘ಬಣ್ಣದ ಬದುಕು’ ಮುಕ್ತಾಯವಾಗುತ್ತದೆ. ಆದರೂ ಕೊನೆಯ ವಾಕ್ಯದಲ್ಲಿ ಕಲಾವಿದನಿಗೆ ಸಹಜವಾಗಿ ಇರಬಹುದಾದ ಒಂದು ಆಶಾವಾದ ಇದೆ: “ಕುಣಿಯುವುದರ ಹೊರತು, ಬೇರಾವುದಾದರೂ ಒಂದು ರೀತಿಯಲ್ಲಿ ಸೇವೆಯನ್ನು ಯಕ್ಷಗಾನಕ್ಕೆ ಸಲ್ಲಿಸುವ ಕಾಲ ಬರಬಹುದು ನೋಡೋಣ” (ಪು. 82). - ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:13 ಪೂರ್ವಾಹ್ನ 1 ಕಾಮೆಂಟ್‌: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ, ಪ. ಗೋ. ಸಿಬಂತಿ ಪದ್ಮನಾಭ, ಬಣ್ಣದ ಬದುಕು, ಯಕ್ಷಗಾನ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ನನ್ನ ಬಗ್ಗೆ ಸಿಬಂತಿ ಪದ್ಮನಾಭ Sibanthi Padmanabha ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.
ದೀಪಾವಳಿ ಹಬ್ಬವು ಹಬ್ಬಗಳಿಗೆಲ್ಲಾ ರಾಜ. ಎಲ್ಲರಲ್ಲೂ ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂತೋಷ, ಸಡಗರ, ಸಂಭ್ರಮ ಆವರಿಸುತ್ತದೆ. ಅದರಲ್ಲೂ ನೂತನ ದಂಪತಿಗಳಿಗೆ ಹೆಚ್ಚಿನ ಆದ್ಯತೆ. ಮದುವೆ ಮಾಡಿಕೊಟ್ಟ ಮಗಳನ್ನು ತಂದೆಯ ಮನೆಗೆ ಕರೆಸಿಕೊಳ್ಳುವ ರಸಮಯ ಕಾಲ. ಮಗಳಿಗೂ ಅಷ್ಟೇ. ತವರು ಮನೆಗೆ ಹೋಗಬೇಕು, ತಂದೆತಾಯಿ ಬಂಧುಬಾಂಧವರಿಂದ ಒಡಗೂಡಿ ಹಬ್ಬವನ್ನು ಆಚರಿಸಬೇಕು, ಮೈಗೆಲ್ಲ ಎಣ್ಣೆ ಅರಿಶಿನವನ್ನು ಹಚ್ಚಿಸಿಕೊಂಡು ಅಭ್ಯಂಗಸ್ನಾನ ಮಾಡಿಸಿಕೊಳ್ಳಬೇಕು. ಹಿರಿಯರಿಂದ ಆರತಿ ಎತ್ತಿಸಿಕೊಂಡು ಉಡುಗೊರೆಯನ್ನು ಪಡೆದು ಹೊಸ ವಸ್ತ್ರವನ್ನು ಧರಿಸಿ ಸಂಭ್ರಮಿಸಬೇಕು. ವಿವಿಧ ಬಗೆಯ ತಿಂಡಿತಿನಿಸುಗಳನ್ನು ತಿನ್ನಬೇಕು ಹೀಗೆಲ್ಲ ಹೊಸದಾಗಿ ವಿವಾಹಿತರಾದವರಿಗಂತೂ ಈ ಹಬ್ಬ ಬಂತೆಂದರೆ ಅದೆಷ್ಟು ಸಂತೋಷ.! ಇನ್ನು ಮಕ್ಕಳಿಗೂ ಅತಿ ಉತ್ಸಾಹವನ್ನು ಕೊಡುವ ಹಬ್ಬ. ಪಟಾಕಿ ಸುರಕಡ್ಡಿ ಸುದರ್ಶನಚಕ್ರ ಹೀಗೆ ಹತ್ತುಹಲವು ಬಗೆಯ ಶಬ್ದದ ವೈವಿಧ್ಯ ಹತ್ತುಹಲವು ಬಗೆಯ ಬೆಳಕಿನ ಕಿಡಿಯಾಟ. ದೀಪಾವಳಿ ಹಬ್ಬ ಯಾವಾಗ ಬರುತ್ತದೆ ಎಂದು ವರ್ಷದಿಂದ ಕಾಯುತ್ತಿರುವ ಮಕ್ಕಳಿಗೆ ದೀಪಾವಳಿ ಬಂದೇಬಿಟ್ಟಿತು ಎಂಬ ಸಂಭ್ರಮ. ಇನ್ನು ವಯಸ್ಸಾದ ಅಜ್ಜ ಅಜ್ಜಿಯಂದಿರಿಗೆ ಮನೆಯಲ್ಲಿ ನಡೆಯುವ ಈ ಗೌಜು ಗದ್ದಲ ಸಡಗರವನ್ನು ಕಣ್ತುಂಬಿಸಿಕೊಳ್ಳುವ ಆಸೆ. ಆದರೆ ಯಜಮಾನನಿಗೆ ಈ ಹಬ್ಬ ಬಂತೆಂದರೆ ಇಬ್ಬಗೆ. ಒಂದು ಕಡೆ ಮಕ್ಕಳ ಆಟೋಟ ಹಿರಿಯರ ಸಂತೋಷ ಸಿಹಿತಿಂಡಿಗನ್ನು ಸವಿಯುವ ಮನಸ್ಸು. ಇನ್ನೊಂದು ಕಡೆ ಆರ್ಥಿಕಮುಗ್ಗಟ್ಟು. ಹೊಸ ಬಟ್ಟೆ ಮಕ್ಕಳಿಗೆ ಪಟಾಕಿ ಮನೆಗೆ ಸಾಮಾನು ಹೀಗೆ ಮನೆಯನ್ನು ತುಂಬಿಸಿ ಜೇಬು ಖಾಲಿಯಾಯಿತಲ್ಲ! ಮುಂದಿನ ತಿಂಗಳಿನಲ್ಲಿ ಮನೆಯನ್ನು ಸರಿದೂಗಿಸುವುದು ಹೇಗೆಂಬ ಚಿಂತೆ ಇನ್ನೊಂದು ಕಡೆ. ಅದೇನೆ ಇರಲಿ ಇಂದು ನಾವು ಆಚರಿಸುವ ಹಬ್ಬವು ಕೇವಲ ಇಂದ್ರಿಯತೃಪ್ತಿಗಷ್ಟೇ ಸೀಮಿತವಾಗಿದೆ. ಆದರೆ ನಮ್ಮ ಋಷಿಪರಂಪರೆ ಕೊಟ್ಟ ಹಬ್ಬದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ಅಂತೆಯೆ ಆಚರಿಸಿದಾಗ ಅದು ಅತ್ಮಕ್ಕೂ ತೃಪ್ತಿಯನ್ನು ಕೊಡಬಲ್ಲದು. “ತನ್ನ ಕಾಲರೂಪವಾದ ಶರೀರದಲ್ಲಿ ಭಗವಂತನು ಗೊತ್ತಾದ ಸ್ಥಾನಗಳಲ್ಲಿ ಜೀವಿಗಳಿಗೆ ಅವುಗಳ ಉದ್ಧಾರಕ್ಕಾಗಿ ಒದಗಿಸಿರುವ ಸೌಲಭ್ಯಗಳು ಪರ್ವಗಳು. ಆನುಗ್ರಹದ ಉಪಯೋಗವನ್ನು ಕಳೆದುಕೊಳ್ಳಬಾರದು” ಎಂದು ಶ್ರೀರಂಗಮಹಾಗುರುಗಳು ಅಪ್ಪಣೆ ಕೊಡಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಂಡು ಆ ಬಗ್ಗೆ ಗಮನ ಹರಿಸುವುದು ಅತ್ಯಂತ ಅವಶ್ಯವಾಗಿದೆ. ದೀಪಾವಳಿ ಹಬ್ಬದ ಮಹತ್ತ್ವವೇನು? ಇದನ್ನು ಸಾಮಾನ್ಯವಾಗಿ ಚಾಂದ್ರಮಾನದ ಪ್ರಕಾರ ಆಚರಣೆ ಮಾಡುವ ಅಭ್ಯಾಸ ಬಂದಿದೆ. ಒಟ್ಟು ಆರು ಋತುಗಳಲ್ಲಿ ಒಂದಾದ ಶರದೃತುವಿನಲ್ಲಿ ಆಶ್ವಯುಜ ಮತ್ತು ಕಾರ್ತಿಕ ಎಂಬ ಎರಡು ಮಾಸಗಳು ಬರುತ್ತವೆ. ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಿಂದ ಪ್ರಾರಂಭಿಸಿ ಕಾರ್ತಿಕ ಮಾಸದ ಶುಕ್ಲ ಪ್ರತಿಪತ್ತಿನ ವರೆಗೆ ಮೂರುದಿನಗಳ ಕಾಲವನ್ನು ದೀಪಾವಳಿ ಎಂದು ಆಚರಿಸಲಾಗುತ್ತಿದೆ. ಇನ್ನು ಕೆಲವರು ಸೌರಮಾನದ ಪ್ರಕಾರ ‘ತುಲಾವೃಶ್ಚಿಕಯೋಃ ಶರತ್’ ಎಂಬ ವಾಕ್ಯದಂತೆ ತುಲಾಮಾಸದ ಶುಕ್ಲ ಪಾಡ್ಯದಿಂದ ದರ್ಶದವರೆಗಿನ(ಅಮಾವಾಸ್ಯೆ) ಕಾಲವನ್ನು ಒಂದು ಮಾಸ ಎಂದು ಪರಿಗಣಿಸಿ ಕೃಷ್ಣಪಕ್ಷದ ಚತುರ್ದಶಿಯಿಂದ ಮೂರು ದಿನಗಳನ್ನು ದೀಪಾವಳಿಯ ಹಬ್ಬವಾಗಿ ಆಚರಿಸುವ ಪದ್ಧತಿ ಇದೆ. ಏನೇ ಇರಲಿ ತುಲಾಮಾಸ ಅಥವಾ ಕಾರ್ತಿಕ ಮಾಸದ ಸಮಯದಲ್ಲಿ ಆಚರಿಸುವ ಈ ಹಬ್ಬವು ಸತ್ಫಲವನ್ನು ಕೊಡುವುದರಲ್ಲಿ ಯಾವ ಸಂಶಯವೂ ಇಲ್ಲ. ಕಾರ್ತಿಕ ಮಾಸದಲ್ಲಿ ಆಚರಣೆ ಮಾಡಲು ಕಾರಣವೇನು? ಕಾಲದ ಪ್ರಭಾವ ಈ ಹಬ್ಬಗಳಲ್ಲಿ ಹೇಗೆಲ್ಲ ಇದೆ ಇತ್ಯಾದಿ ವಿಷಯಗಳ ಬಗ್ಗೆ ಶಾಸ್ತ್ರ ಮತ್ತು ಸಂಪ್ರದಾಯಸ್ಥರ ನೋಟವನ್ನು ಒಮ್ಮೆ ಅವಲೋಕಿಸೋಣ. ಕಾರ್ತಿಕಸ್ನಾನ ಮತ್ತು ತುಲಾಸ್ನಾನ ಎಂಬ ಎರಡು ವಿಧಿಯೂ ಸಮಂಜಸವಾಗಿದೆ. ದೀಪಾವಳಿ ಎಂದು ದೀಪದ ಹಬ್ಬವನ್ನು ಕಾರ್ತಿಕ ಮಾಸದ ರೀತ್ಯಾ ಅಚರಿಸುವಲ್ಲಿ ಔಚಿತ್ಯವನ್ನು ಕಾಣಬಹುದು. ಯಾವ ಮಾಸದ ಪೂರ್ಣಿಮೆಯಂದು ಕೃತ್ತಿಕಾನಕ್ಷತ್ರವು ಘಟಿಸುವುದೋ ಆ ಮಾಸಕ್ಕೆ ಕಾರ್ತಿಕಮಾಸ ಎಂದು ಕರೆಯುತ್ತಾರೆ. “ಕೃತ್ತಿಕಾನಕ್ಷತ್ರಮಗ್ನಿರ್ದೇವತಾ” ಎಂದು ವೇದವು ಹೇಳುವಂತೆ ಕೃತ್ತಿಕಾನಕ್ಷತ್ರವನ್ನು ಅಗ್ನಿದೇವತಾತ್ಮಕವಾದ ನಕ್ಷತ್ರವೆಂದು ಕರೆಯಲಾಗಿದೆ. ಈ ಮಾಸದಲ್ಲಿ ಎಲ್ಲೆಡೆ ದೀಪವನ್ನು ಬೆಳಗಿಸುವುದು ಲಕ್ಷದೀಪೋತ್ಸವ, ವಿಷ್ಣುದೀಪೋತ್ಸವ, ಶಿವದೀಪೋತ್ಸವ ಎಂದೆಲ್ಲ ದೀಪವನ್ನೇ ಪ್ರಧಾನವಾಗಿ ಆರಾಧಿಸುವ ಕ್ರಮ ಬಂದಿರುವುದು ಇಲ್ಲಿನ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಯಾವುದೇ ಬಗೆಯಲ್ಲಿ ದೀಪವನ್ನು ಆರಾಧಿಸಿದರೂ ಅದು ದೀಪರೂಪೀ ಪರಮಾತ್ಮನ ಆರಾಧನೆಯಾಗಿ ಪರ್ಯವಸಾನವಾಗುತ್ತದೆ. ದೀಪಾವಳಿಮಹೋತ್ಸವವು ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ಬಲಿಪಾಡ್ಯಮೀ, ನರಕಚತುರ್ದಶೀ, ವೀರಪ್ರತಿಪದಾ, ಭಗಿನಿದ್ವಿತೀಯಾ, ಸೋದರಬಿದಿಗೆ ಇತ್ಯಾದಿ ನಾಮಗಳಿಂದ ಪ್ರಸಿದ್ಧವಾಗಿದೆ. ಇದು ಕೇವಲ ವೈದಿಕಸಂಪ್ರದಾಯದಲ್ಲಿ ಮಾತ್ರವಲ್ಲ ಬೌದ್ಧ ಜೈನ ಸಂಪ್ರದಾಯದಲ್ಲೂ ಆಚರಿಸುವ ರೂಢಿಯಿದೆ. ಅಲ್ಲದೇ ಈ ಹಬ್ಬವೂ ಕೇವಲ ಕರ್ಣಾಟಕದಲ್ಲಿ ಮಾತ್ರವಲ್ಲ ತಮಿಳುನಾಡು ಆಂಧ್ರ, ಮಹಾರಾಷ್ಟ್ರ ಹೀಗೆ ಭಾರತದ ಪ್ರತಿಯೊಂದು ಭಾಗದಲ್ಲೂ ಅತ್ಯಂತ ವಿಜೃಂಭಣೆಯಿಂದ ಆಚರಿಸುವಂತಹದ್ದಾಗಿದೆ. ಗೋಪೂಜಾ- ವಿಶೇಷತೆ “ಪ್ರತಿಪದ್ದರ್ಶಸಂಯೋಗೇ ಕ್ರೀಡನಂ ತು ಗವಾಂ ಮತಮ್” (ನಿರ್ಣಯಾಮೃತ). ಈ ದಿನ ಗೋವುಗಳನ್ನು ಸ್ನಾನ ಮಾಡಿಸಿ ಅಲಂಕಾರ ಮಾಡಿ “ ಲಕ್ಷ್ಮೀರ್ಯಾ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ | ಘೃತಂ ವಹತಿ ಯಜ್ಞಾರ್ಥೇ ಮಮ ಪಾಪಂ ವ್ಯಪೋಹತು” ಎಂಬ ಮಂತ್ರದಿಂದ ಪೂಜಿಸಿ ಅವುಗಳಿಗೆ ತೃಪ್ತಿಯಾಗುವಷ್ಟು ಗ್ರಾಸವನ್ನು ನೀಡಬೇಕು. ಗೋವರ್ಧನಪರ್ವತವನ್ನು “ಗೋವರ್ಧನ ಧರಾಧಾರ ಗೋಕುಲತ್ರಾಣಕಾರಣ | ಬಹುಬಾಹುಕೃತಚ್ಛಾಯ ಗವಾಂ ಕೋಟಿಪ್ರದೋ ಭವ” ಎಂಬ ಮಂತ್ರದಿಂದ ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಆರಾಧಿಸಬೇಕು. ಗೋವರ್ಧನಕ್ಕೆ ಹೋಗಲಾಗದಿದ್ದರೆ ಪರ್ವತದ ಚಿತ್ರವನ್ನಾಗಲಿ, ವಿಗ್ರಹವನ್ನಾಗಲಿ ಅಥವಾ ಸಗಣಿಯಿಂದಾಗಲಿ ಅನ್ನದಿಂದಾಗಲಿ ಪರ್ವತವನ್ನು ಮಾಡಿ ಪೂಜಿಸಿ ಅನ್ನಸಂತರ್ಪಣೆ ಮಾಡಬೇಕು. ಈ ದಿನ ಮಧ್ಯಾಹ್ನ ಹಸುಗಳನ್ನು ರಾಸುಗಳನ್ನು ಮೈದಾನಕ್ಕೆ ಕರೆದೊಯ್ದು ಅವುಗಳನ್ನು ಓಡಿಸಿ ಆಟವಾಡುವ ಪದ್ಧತಿಯಿದೆ. ಅಲ್ಲದೆ ರಾತ್ರಿಯಲ್ಲಿ ಅವುಗಳಿಗೆ ‘ಕಿಚ್ಚಾಯಿಸಿ’ ಅವುಗಳಿಗಿರುವ ದೃಷ್ಟಿದೋಷವನ್ನು ತೆಗೆಯುವ ಪದ್ಧತಿಯೂ ಇದೆ. ಈ ದಿನ ಗೋಪಾಲಕೃಷ್ಣನು ಗೋವರ್ಧನ ಪರ್ವತವನ್ನು ಕನಿಷ್ಠಾಗ್ರದಿಂದ ಎತ್ತಿ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಿ ಇಂದ್ರನ ಗರ್ವಭಂಗ ಮಾಡಿದ ಎಂಬ ಪುರಾಣ ಕಥೆ ಈ ಹಬ್ಬಕ್ಕಿದೆ. ಇದರ ನೆನಪಿಗಾಗಿ ಗೋವನ್ನೂ ಇಂದು ವಿಶೇಷವಾಗಿ ಪೂಜಿಸುವ ಸಂಪ್ರದಾಯ ಬಂದಿದೆ. ದೀಪವನ್ನು ಆರಾಧಿಸುವ ವಿಶೇಷತೆ ನರಕ ಚತುರ್ದಶಿಯಿಂದ ಆರಂಭಿಸಿ ಕಾರ್ತಿಕಮಾಸದ ಪರ್ಯಂತ ಎಲ್ಲೆಲ್ಲೂ ದೀಪಗಳನ್ನು ಲಕ್ಶಲಕ್ಷಸಂಖ್ಯೆಯಲ್ಲಿ ಬೆಳಗಿಸುವುದು ಪದ್ಧತಿ. ದೀಪವು ಭಗವಂತನ ಪ್ರತೀಕ. ದೀಪದ ಜ್ವಾಲೆ ಭಗವಂತನ ವರ್ಣವನ್ನು ಹೋಲುತ್ತದೆ. ತಿಲತೈಲ ಅಥವಾ ತುಪ್ಪದ ದೀಪವನ್ನು ಬೆಳಗಿಸಬೇಕು. ಏಕೆಂದರೆ ಈ ದೀಪದಿಂದ ಬರುವ ಬೆಳಕು ಮಾತ್ರ ಭಗವಂತನ ಬಣ್ಣವನ್ನು ಬಹುವಾಗಿ ನೆನಪಿಸುವಂತಹದ್ದು. ವಿಷ್ಣುದೀಪೋತ್ಸವ, ಶಿವದೀಪೋತ್ಸವ, ಕಾರ್ತಿಕಸೋಮವಾರ, ಲಕ್ಷದೀಪೋತ್ಸವ, ಆಕಾಶದೀಪ ಹೀಗೆ ಪ್ರತಿನಿತ್ಯವೂ ದೀಪವನ್ನು ಆರಾಧಿಸುವ ವಿಶೇಷವಾದ ಹಬ್ಬವೇ ದೀಪಾವಳಿ. ಹೀಗೆ ಭಗವಂತವನನ್ನು ಬೇರೆಬೇರೆ ರೂಪದಲ್ಲಿ ಆರಾಧಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ನಮ್ಮ ಆರ್ಯಭಾರತೀಯ ಮಹರ್ಷಿಗಳು ಕಂಡು ಅರುಹಿದ ಪವಿತ್ರ ಕಾಲ. ಇದನ್ನು ಸದುಪಯೋಗ ಪಡಿಸಿಕೊಂಡರೆ ನಾವು ಧನ್ಯರು. ಇಲ್ಲದಿದ್ದರೆ ನಮ್ಮಂತಹ ನತದೃಷ್ಟರು ಇರಲಾರರು. ಪ್ರಾತಃಸ್ನಾನ – ಅಭ್ಯಂಗದ ಮಹತ್ತ್ವ ಕಾರ್ತಿಕ ಮಾಸದ ಪ್ರಾತಃಕಾಲದಲ್ಲಿ ಮಾಡುವ ಅಭ್ಯಂಗಸ್ನಾನ ಅತ್ಯಂತ ಶ್ರೇಷ್ಠ ಎನ್ನಲಾಗಿದೆ. ಅಥವಾ ತುಲಾಸ್ನಾನ ಎಂದೇ ಪ್ರಸಿದ್ಧವಾದ ನದಿಸಮುದ್ರಗಳಲ್ಲಿ ಮಾಡುವ ಸ್ನಾನವೂ ಮಹಾಪಾತಕನಾಶ ಮಾಡುತ್ತದೆ ಎಂದು ಅದರ ಮಹತ್ತ್ವವನ್ನು ಸಾರಲಾಗಿದೆ. ಆಶ್ವಯುಜ ಮಾಸದ ಶುಕ್ಲಪಕ್ಷದ ಏಕಾದಶಿಯಿಂದ ಪ್ರಾರಂಭಿಸಿ ಕಾರ್ತಿಕಮಾಸದ ಪೂರ್ತಿ ಪ್ರಾತಃಕಾಲದಲ್ಲಿ ಮಾಡುವ ಅಭ್ಯಂಗವು ವಿಶೇಷಫಲದಾಯಕವಾಗಿದೆ ಎಂದು ಭಾರ್ಗವವಚನವಿದೆ. “ ಕಾರ್ತಿಕೇಽಹಂ ಕರಿಷ್ಯಾಮಿ ಪ್ರಾತಃಸ್ನಾನಂ ಜನಾರ್ದನ!| ಪ್ರೀತ್ಯರ್ಥಂ ತವ ದೇವೇಶ! ದಾಮೋದರ! ಮಯಾ ಸಹ”” ಎಂದು ಹೇಳುತ್ತಾ ಸ್ನಾನವನ್ನು ಮಾಡಬೇಕು. ಹತ್ತುಸಾವಿರ ಗೋವುಗಳ ದಾನದಿಂದ ಬರುವಷ್ಟು ಫಲ ಈ ಸ್ನಾನಕ್ಕೆ. ಯಾರು ಜಿತೇಂದ್ರಿಯನಾಗಿ ಪ್ರತಿನಿತ್ಯ ಅಭ್ಯಂಗ ಅಥವಾ ತೀರ್ಥಸ್ನಾನಮಾಡುತ್ತಾರೋ ಮತ್ತು ಶಾಂತನಾಗಿ ಜಪಧ್ಯಾನಗಳಲ್ಲಿ ಮುಳುಗಿ ಯಜ್ಞಪ್ರಸಾದರೂಪವಾದ ಹವಿಷ್ಯಾನ್ನವನ್ನು ಸ್ವೀಕರಿಸುತ್ತಾರೋ ಅಂತವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ಮಾತೂ ಇದೆ. ಈ ಕಾಲದಲ್ಲಿ ಕುರುಕ್ಷೇತ್ರ, ಗಂಗಾನದೀ, ಪುಷ್ಕರ, ದ್ವಾರವತೀ, ಮಥುರಾ ಹೀಗೆ ಪುಣ್ಯಕ್ಷೇತ್ರಗಳಲ್ಲಿ ಮಾಡುವ ಸ್ನಾನವು ಬೇಡಿದ ಫಲವನ್ನು ನೀಡುತ್ತದೆ ಎಂಬಷ್ಟರ ಮಟ್ಟಿಗೆ ಪುರಸ್ಕರಿಸಲಾಗಿದೆ. ಇದನ್ನು ಸನ್ಯಾಸಿಗಳೂ ಮಾಡಬೇಕು ಎನ್ನಲಾಗಿದೆ. ನರಕಚತುರ್ದಶೀ ವಿಶೇಷತೆ ಈ ದಿನ ಬೆಳಗಿನ ಜಾವ ಎದ್ದು ತಿಲತೈಲದಿಂದ ಅಭ್ಯಂಗಸ್ನಾನ ಮಾಡಬೇಕು. ಇದು ನರಕಭೀತಿಯನ್ನು ದೂರಮಾಡುತ್ತದೆ. ತೈಲದಲ್ಲಿ ಲಕ್ಷ್ಮಿಯು, ಜಲದಲ್ಲಿ ಗಂಗೆಯು ಈ ದಿನ ವಿಶೇಷಸಾನ್ನಿಧ್ಯವನ್ನು ವಹಿಸುವುದರಿಂದ ಈ ದಿನದಲ್ಲಿ ಮಾಡುವ ಸ್ನಾನದಿಂದ ಯಮಲೋಕದ ದರ್ಶನವೂ ಉಂಟಾಗದು ಎಂದು ಪದ್ಮಪುರಾಣದಲ್ಲಿ ಉಲ್ಲೇಖವಿದೆ. ಇದಕ್ಕೊಂದು ಪುರಾಣಕಥೆಯನ್ನೂ ಹೇಳುವುದುಂಟು. ನರಕಾಸುರನು ಹದಿನಾರುಸಾವಿರ ಸ್ತ್ರೀಯರನ್ನು ಬಲಾತ್ಕಾರವಾಗಿ ತನ್ನ ಸೆರೆಮನೆಯಲ್ಲಿ ಇರಿಸಿಕೊಂಡ. ಈತನ ಉಪಟಳ ಹೆಚ್ಚಾಗಿತ್ತು. ಶ್ರೀಕೃಷ್ಣನು ಅಸುರನನ್ನು ಸಂಹಾರ ಮಾಡಿ ಬಂಧಿತರಾದ ಆ ಸ್ತ್ರೀಯರನ್ನು ಬಿಡುಗಡೆಗೊಳಿಸಿ ಅವರಲ್ಲಿ ಆತ್ಮರತಿಯನ್ನು ಉಂಟುಮಾಡುವಂತೆ ಮಾಡಿದ. ನರಕಾಸುರನ ತಾಯಿಯ ಪ್ರಾರ್ಥನೆಯನ್ನು ಒಪ್ಪಿ ಅಂದಿನಿಂದ ಈ ದಿನವನ್ನು ನರಕಚತುರ್ದಶಿಯೆಂದು ಆಚರಿಸಲಾಗುವುದು ಎಂದು ಭಗವಂತ ಲೋಕಕ್ಕೆ ಅನುಗ್ರಹಿಸಿದ ಪರ್ವಕಾಲ. ಪುರಾಣಕಥೆ ಏನೇ ಇರಲಿ. ಇಲ್ಲೊಂದು ತಾತ್ತ್ವಿಕವಾದ ಅಂಶವೊಂದಿದೆ. ಶ್ರೀಶ್ರೀರಂಗಪ್ರಿಯಸ್ವಾಮಿಗಳು ತಮ್ಮ ‘ಭಾರತೀಯರ ಹಬ್ಬಹರಿದಿನಗಳು’ ಎಂಬ ಪುಸ್ತಕದಲ್ಲಿ ಹೀಗೆ ವಿವರಿಸಿದ್ದಾರೆ. “ಶ್ರೀಕೃಷ್ಣನು ಪ್ರತ್ಯಕ್ ಜ್ಯೋತಿಯಾದ ಭಗವಂತ. ನರಕಾಸುರನು ಹೊರಗಿನ ಬೆಳಕಿನ ಪ್ರತಿರೂಪವಾದ ಪ್ರಾಗ್ಜ್ಯೋತಿಷಪುರದ ರಾಜ. ಹದಿನಾರುಸಾವಿರ ನಾರಿ ಅಂದರೆ ನಾಡಿಗಳು. ಪ್ರಣವಪಕ್ಷಿಯಾದ ಗರುಡನನ್ನು ಏರಿ ವಿಷ್ಣುವು ಪಂಚಭೂತಾತ್ಮಕನಾದ ಆಸುರೀ ಶಕ್ತಿಯನ್ನು ಸಂಹರಿಸಿದ. ಹದಿನಾರುಸಾವಿರನಾಡಿಗಳಲ್ಲಿ ತನ್ನ ಶಕ್ತಿಯನ್ನು ಹರಿಸಿ ಆ ಜೀವವನ್ನು ಉದ್ಧರಿಸಿದ ಎಂಬ ತಾತ್ತ್ವಿಕ ಹಿನ್ನೆಲೆ ಇದಕ್ಕಿದೆ. ಲಕ್ಷ್ಮೀಪೂಜೆಯ ವಿಶೇಷತೆ ಆಶ್ವಯುಜಮಾಸದ ಅಮಾಮಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ಅಂದೂ ಕೂಡಾ ಬೆಳಿಗ್ಗೆ ಅಭ್ಯಂಗಸ್ನಾನ ಮಾಡಬೇಕು. ಲಕ್ಷ್ಮೀದೇವಿಯನ್ನು ವಿಗ್ರಹದಲ್ಲೋ, ಕಲಶದಲ್ಲೋ ಆವಾಹನೆ ಮಾಡಿ ಪೂಜಿಸಬೇಕು. ಲಕ್ಷ್ಮೀಪೂಜೆಗೆ ಪ್ರದೋಷ ಅತ್ಯಂತಶ್ರೇಷ್ಠವಾದ ಕಾಲ. ಪ್ರದೋಷಕಾಲದಿಂದ ಆರಂಭಿಸಿ ಅರ್ಧರಾತ್ರಿಯವರೆಗೂ ಪೂಜೆ ಮಾಡಬಹುದು. ಇದರ ಜೊತೆ ಧನಪತಿಯಾದ ಕುಬೇರನನ್ನೂ ಆರಾಧಿಸುವ ಅಭ್ಯಾಸವಿದೆ. ಈ ದಿನ ಹಗಲು ಬಾಲಕರು, ರೋಗಿಗಳನ್ನು ಬಿಟ್ಟು ಯಾರೂ ಊಟ ಮಾಡಬಾರದು. ದೀಪವೃಕ್ಷಗಳನ್ನು ದಾನ ಮಾಡಬೇಕು. ವಿಶೇಷವಾಗಿ ವ್ಯಾಪಾರಿಗಳು ಸಾಯಂಕಾಲ ಅಂಗಡಿಯಲ್ಲಿ ತಾವು ಸಂಪಾದಿಸಿದ ಧನವನ್ನೇ ಲಕ್ಷ್ಮಿಯೆಂದು ಭಾವಿಸಿ ಅದು ಇನ್ನಷ್ಟು ವೃದ್ಧಿಯಾಗಲಿ ಎಂದು ಸಂಕಲ್ಪ ಮಾಡಿ ಪೂಜಿಸಿ ಬಂಧುಬಾಂಧವರು ಇಷ್ಟಮಿತ್ರರಿಗೆ ಸಿಹಿ ವಿತರಿಸಿ ಸಂಭ್ರಮಿಸುತ್ತಾರೆ. ಬಲಿಪಾಡ್ಯಮೀ - ವಿಶೇಷಪೂಜೆ ಕಾರ್ತಿಕ ಮಾಸದ ಮೊದಲದಿನವೇ ಬಲಿಪಾಡ್ಯಮೀ. ಹೇಸರೇ ಹೇಳುವಂತೆ ಈ ದಿನ ಬಲಿಗೆ ವಿಶೇಷಪೂಜೆ ಸಲ್ಲುತ್ತದೆ. ರಾತ್ರಿ ರಾಜನಾದವನು ದೈತ್ಯಪತಿಯಾದ ಬಲಿಯನ್ನು ಪೂಜಿಸಬೇಕು. ಐದು ಬಗೆಯ ಬಣ್ಣಗಳಿಂದ ಬಲಿಯನ್ನು ಭೂಮಿಯ ಮೇಲೆ ಚಿತ್ರಿಸಿ ಮನೆಯೊಳಗೆ ಬಲಿಯನ್ನು ಕಲಶದಲ್ಲಿ ಆವಾಹಿಸಿ ಅರ್ಚಿಸಬೇಕು. ಸಾಮಾನ್ಯರು ಮಂಚದ ಮೇಲೆ ಬಿಳಿಯ ಅಕ್ಕಿಯಲ್ಲಿ ಬಲಿಯನ್ನು ಆವಾಹಿಸಿ ಫಲ ಪುಷ್ಪಗಳಿಂದ ಅರ್ಚಿಸಬೇಕು. “ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ | ಇಂದ್ರಶರೋಽಮರಾರಾತೇ ವಿಷ್ಣುಸಾನ್ನಿಧ್ಯದೋ ಭವ” ಎಂಬ ಮಂತ್ರದಿಂದ ಪೂಜಿಸಬೇಕು. “ಪೂಜಾಂ ಕುರ್ಯಾತ್ ನೃಪಃ ಸಾಕ್ಷಾತ್ ಭೂಮೌ ಮಂಡಲಕೇ ಶುಭೇ | ಬಲಿಮಾಲಿಖ್ಯ ದೈತ್ಯೇಂದ್ರಂ ವರ್ಣಕೈಃ ಪಂಚರಂಗಕೈಃ | ಲೋಕಶ್ಚಾಪಿ ಗೃಹಸ್ಯಾಂತಃ ಶಯ್ಯಾಯಾಂ ಶುಕ್ಲತಂಡುಲೈಃ | ಸಂಸ್ಥಾಪ್ಯ ಬಲಿರಾಜಾನಂ ಫಲೈಃ ಪುಷ್ಪೈಃ ತು ಪೂಜಯೇತ್ ||-(ಹೇಮಾದ್ರಿ) ಕೆಲವು ಕಡೆ ನರಕಚತುರ್ದಶಿಯಂದೇ ಬಲಿಯನ್ನು ಆವಾಹಿಸಿ ಪಾಡ್ಯದಂದು ವಿಸರ್ಜಿಸುವ ಪದ್ಧತಿಯೂ ಇದೆ. ಬಲಿಮಹಾರಾಜನು ದಾನಕ್ಕೆ ಪ್ರಸಿದ್ಧನು. ಅದಕ್ಕೇ ಆ ದಿನ ಮಾಡುವ ದಾನಕ್ಕೆ ವಿಶೇಷಫಲವನ್ನು ಶಾಸ್ತ್ರವು ಹೇಳಿದೆ. ಅಮಾಯುಕ್ತವಾದ ಪಾಡ್ಯದಂದು ಉಪವಾಸವಿದ್ದು ಬಲಿಯನ್ನು ಪೂಜಿಸಿ ಗೋವನ್ನೂ ಯಾರು ಪೂಜಿಸುತ್ತಾರೋ ಅಂತಹ ರಾಜ್ಯದಲ್ಲಿ ಪ್ರಜೆಗಳು, ಗೋವುಗಳು ಮತ್ತು ರಾಜರು ಅಭಿವೃದ್ಧಿಯನ್ನು ಹೊಂದುವರು ಎಂಬ ಮಾತಿದೆ. ಈ ಉತ್ಸವಕ್ಕೆ ಒಂದು ಪುರಾಣ ಮತ್ತು ತಾತ್ತ್ವಿಕವಾದ ಹಿನ್ನೆಲೆಯಿದೆ. ವಿಷ್ಣುವು ವಾಮನನ ರೂಪದಲ್ಲಿ ಅವತರಿಸಿ ಇಂದ್ರನ ರಾಜ್ಯವನ್ನು ಅಪಹರಿಸಿ ಅಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ ಬಲಿಯ ದರ್ಪವನ್ನು ಅಡಗಿಸಿ ಪಾತಾಲಲೋಕಕ್ಕೆ ತಳ್ಳಿ ಇಂದ್ರನ ರಾಜ್ಯವನ್ನು ಮರಳಿಸಿದ ಎಂಬುದು ಪುರಾಣಕಥೆ. ಬಲಿಯ ತಲೆಯ ಮೇಲೆ ತನ್ನ ದಿವ್ಯಪಾದನ್ನು ಇಟ್ಟು ಬಲಿಯಲ್ಲಿದ್ದ ಆಸುರಭಾವವನ್ನು ದೂರಮಾಡಿದ ಭಗವಂತ. ಅವನನ್ನು ಪುನೀತನನ್ನಾಗಿ ಮಾಡಿ ಉದ್ಧರಿಸಿದ ವಿಧಾನವಿದು. ಇದರಿಂದ ಬಲಿಯು ಚಿರಜೀವಿಪಟ್ಟವನ್ನು ಪಡೆದ. ಭಗವಂತನ ಅನುಗ್ರಹವೆಂದು ತಿಳಿದ ಪರಮಭಾಗವತನೀತ. ಹಾಗಾಗಿ ಭಾಗವತರನ್ನು ಪೂಜಿಸುವುದು ಭಗವಂತನನ್ನು ಪೂಜಿಸಿದಷ್ಟೇ ಫಲ. ಪಗಡೆಯಾಟದ ಹಿನ್ನೆಲೆ ಈ ದಿನ ಬೆಳಿಗ್ಗೆ ಪಗಡೆಯಾಟವನ್ನು ಆಡುವ ರೂಢಿಯಿದೆ. ಪಾರ್ವತೀಪರಮೇಶ್ವರರು ಸೃಷ್ಟಿಯ ವಿನೋದಕ್ಕಾಗಿ ಪಗಡೆಯಾಡಿದರು ಎಂಬ ಪುರಾಣಕಥೆಯ ಹಿನ್ನೆಲೆಯಲ್ಲಿ ಪಗಡೆಯಾಟ ಬಂದಿದೆ. ಈ ಪಗಡೆಯಾಟದಲ್ಲಿ ತಾತ್ತ್ವಿಕವಾದ ಆಶಯವೂ ಅಡಗಿದೆ ಎಂಬುದಾಗಿ ಶ್ರೀಶ್ರೀರಂಗಪ್ರಿಯಸ್ವಾಮಿಗಳು ಹೀಗೆ ವಿವರಿಸಿದ್ದರು “ಇದು ಸೃಷ್ಟಿಯಲ್ಲಿ ಬರುವ ತ್ರಿಗುಣಗಳ ಆಟ. ಜೀವಿಗಳು ಇಲ್ಲಿ ಪಗಡೆಕಾಯಿಗಳು. ಪುಣ್ಯಪಾಪರೂಪವಾದ ಜೀವಿಗಳ ಕರ್ಮಗಳು ದಾಳ. ಕೆಲವು ಕಾಯಿಗಳು ಹೊಡೆಯಲ್ಪಡುತ್ತವೆ. ಇನ್ನು ಕೆಲವು ಕಾಯಿಗಳು ಹಣ್ಣಾಗುತ್ತವೆ. ಹೊಡೆಯಲ್ಪಡುವ ಕಾಯಿಗಳು (ಜೀವಿಗಳು) ತಮ್ಮ ಕರ್ಮಾನುಗುಣವಾಗಿ ಪುನರ್ಜನ್ಮವನ್ನು ಪಡೆಯುತ್ತವೆ. ಹಣ್ಣಾದ ಕಾಯಿಗಳು ಮೋಕ್ಷವನ್ನು ಪಡೆಯುತ್ತವೆ. ಕೊನೆಗೊಮ್ಮೆ ಎಲ್ಲಾ ಕಾಯಿಗಳೂ ಹಣ್ಣಾಗುವಂತೆ ಎಲ್ಲಾ ಜೀವಿಗಳೂ ಮೋಕ್ಷವನ್ನು ಪಡೆಯಬೇಕು” ಎಂದು. ಇಂತಹ ಜಗನ್ಮಾತಾಪಿತೃಗಳನ್ನು ಸ್ಮರಿಸಿಕೊಂಡು ಆಡುವ ಆಟವಿದು. ಭಗಿನೀದ್ವಿತೀಯಾ/ ಯಮದ್ವಿತೀಯಾ ಕಾರ್ತಿಕಶುಕ್ಲಪಕ್ಷದ ಎರಡನೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಯಮನು ತನ್ನ ಸೋದರಿ ಯಮುನೆಯ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ ಎಂಬ ನಂಬಿಕೆಯಿದೆ. ಇದನ್ನೇ ಹಿನ್ನೆಲೆಯಾಗಿಸಿಕೊಂಡು ಅಂದು ಸೋದರಿಯರ ಮನೆಗೆ ಹೋಗಿ ಅವಳಿಂದ ಭೋಜನಸ್ವೀಕರಿಸಬೇಕು. ಮತ್ತು ಸೋದರಿಗೆ ಉಡುಗೊರೆ ಕೊಟ್ಟು ಗೌರವಿಸುವ ಪದ್ಧತಿಯಿದೆ. ಈ ದಿನ ಬೆಳಿಗ್ಗೆ ಯಮುನಾನದಿಯಲ್ಲಿ ಸ್ನಾನ ಮಾಡಿದರೆ ಯಮಲೋಕವನ್ನು ನೋಡುವುದಿಲ್ಲ ಎಂಬ ಮಾತಿದೆ. ಮತ್ತು ಯಮ, ಚಿತ್ರಗುಪ್ತ ಮತ್ತು ಯಮದೂತರಿಗೆ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಬೇಕು. ಯಾವ ನಾರಿಯು ಈ ದಿನ ಅಣ್ಣನನ್ನು ಫಲತಾಂಬೂಲಾದಿಗಳಿಂದ ಸತ್ಕರಿಸುವಳೋ ಅವಳು ವೈಧವ್ಯವನ್ನು ಹೊಂದಲಾರಳು ಎಂಬ ಶಾಸ್ತ್ರವಚನವಿದೆ. ಈ ಎಲ್ಲಾ ಕಾರಣದಿಂದ ಈ ದಿನಕ್ಕೆ ಅಷ್ಟೊಂದು ವಿಶೇಷತೆ.
ಕೊಯಮತ್ತೂರು(ಸೆ.25): ಯಶಸ್ವಿ ಜೈಸ್ವಾಲ್‌ ಆಕರ್ಷಕ ದ್ವಿಶತಕ, ಸರ್ಫರಾಜ್ ಖಾನ್ ಸಮಯೋಚಿತ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ಎದುರು ಪಶ್ಚಿಮ ವಲಯ 294 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ದುಲೀಪ್ ಟ್ರೋಫಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದುಲೀಪ್ ಟ್ರೋಫಿ ಪ್ರಶಸ್ತಿ ಗೆಲ್ಲಲು 529 ರನ್‌ಗಳ ಗುರಿ ಪಡೆದ ದಕ್ಷಿಣ ವಲಯ ಕೇವಲ 234 ರನ್‌ಗಳಿಗೆ ಸರ್ವಪತನ ಕಂಡಿದೆ. ನಾಲ್ಕನೇ ದಿನದಾಟದಂತ್ಯಕ್ಕೆ ದಕ್ಷಿಣ ವಲಯ ತಂಡವು 6 ವಿಕೆಟ್ ಕಳೆದುಕೊಂಡು 156 ರನ್‌ ಗಳಿಸಿತ್ತು. ಆದರೆ ಕೊನೆಯ ದಿನ ದಕ್ಷಿಣ ವಲಯವು 78 ರನ್‌ ಸೇರಿಸುವಷ್ಟರಲ್ಲಿ ಉಳಿದ ನಾಲ್ಕು ವಿಕೆಟ್ ಕಳೆದುಕೊಂಡಿತು. ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ವಲಯ ತಂಡಕ್ಕೆ ರೋಹನ್ ಕುನ್ನುಮಾಲ್‌(93) ದಿಟ್ಟ ಹೋರಾಟ ನಡೆಸಿದರಾದರೂ, ಉಳಿದ ಬ್ಯಾಟರ್‌ಗಳಿಂದ ಸೂಕ್ತ ಸಹಕಾರ ಸಿಗಲಿಲ್ಲ. ಕೊನೆಯ ದಿನ ಆರ್ ಸಾಯಿ ಕಿಶೋರ್(7 ರನ್, 82 ಎಸೆತ) ಹಾಗೂ ಟಿ ರವಿತೇಜ ರಕ್ಷಣಾತ್ಮಕ ಪ್ರದರ್ಶನ ಆಟವಾಡುವ ಮೂಲಕ ಪಂದ್ಯವನ್ನು ಡ್ರಾ ಮಾಡುವ ಪ್ರಯತ್ನ ನಡೆಸಿದರು. ಆದರೆ ಚಿಂತನ್ ಗಾಜಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಇನ್ನು ಹೈದರಾಬಾದ್‌ ಮೂಲದ ಟಿ ರವಿ ತೇಜ 97 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 53 ರನ್‌ ಬಾರಿಸಿದರು. ಇವರಿಗೆ ಕೃಷ್ಣಪ್ಪ ಗೌತಮ್(17) ಉತ್ತಮ ಸಾಥ್ ನೀಡಿದರು. ಆದರೆ ಶಮ್ಸ್ ಮುಲಾನಿ, ರವಿತೇಜ ವಿಕೆಟ್‌ ವಿಕೆಟ್ ಕಬಳಿಸುವ ಮೂಲಕ ಪಶ್ಚಿಮ ವಲಯದ ಗೆಲುವನ್ನು ಸುಲಭಗೊಳಿಸಿದರು. ಹೇಗಿತ್ತು ದುಲೀಪ್‌ ಟ್ರೋಫಿ ಫೈನಲ್‌?: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಶ್ಚಿಮ ವಲಯ, ಆರ್. ಸಾಯಿ ಕಿಶೋರ್ ಮಾರಕ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ 270 ರನ್‌ಗಳಿಗೆ ಸರ್ವಪತನ ಕಂಡಿತು. ಪಶ್ಚಿಮ ವಲಯ ಪರ ವಿಕೆಟ್‌ ಕೀಪರ್ ಹೀಟ್ ಪಟೇಲ್‌ 98 ರನ್ ಬಾರಿಸಿದರು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ವಲಯ ಆರಂಭಿಕ ಆಘಾತದ ಹೊರತಾಗಿಯೂ, ಬಾಬಾ ಇಂದ್ರಜಿತ್ ಬಾರಿಸಿದ ಆಕರ್ಷಕ ಶತಕ(118)ದ ನೆರವಿನಿಂದ 327 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ದಕ್ಷಿಣ ವಲಯ ಮೊದಲ ಇನಿಂಗ್ಸ್‌ನಲ್ಲಿ 57 ರನ್‌ಗಳ ಮುನ್ನಡೆ ಗಳಿಸಿತು. Duleep Trophy Final ಸರ್ಫರಾಜ್ ಖಾನ್ ಭರ್ಜರಿ ಶತಕ, ಜಯದ ಹೊಸ್ತಿಲಲ್ಲಿ ಪಶ್ಚಿಮ ವಲಯ ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಪ್ರಿಯಾಂಕ್‌ ಪಾಂಚಾಲ್‌ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಪ್ರಿಯಾಂಕ್ ಪಾಂಚಾಲ್(40) ಹಾಗೂ ಅಜಿಂಕ್ಯ ರಹಾನೆ(15) ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಯಶಸ್ವಿ ಜೈಸ್ವಾಲ್‌ 323 ಎಸೆತಗಳನ್ನು ಎದುರಿಸಿ 30 ಬೌಂಡರಿ, 4 ಸಿಕ್ಸರ್ ಸಹಿತ 265 ರನ್ ಬಾರಿಸಿದರು. ಇನ್ನು ಇದರ ಜತೆಗೆ ಶ್ರೇಯಸ್ ಅಯ್ಯರ್(71) ಹಾಗೂ ಸರ್ಫರಾಜ್ ಖಾನ್(127*) ಹಾಗೂ ಹೀತ್ ಪಟೇಲ್(51*) ಉಪಯುಕ್ತ ರನ್‌ ಕಾಣಿಕೆ ನೀಡಿದರು. ಅಂತಿಮವಾಗಿ ಪಶ್ಚಿಮ ವಲಯವು ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 585 ರನ್ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು.
ಚಿನ್ ಅಂದರೆ ಅರಿವು. ಸಂಸ್ಕೃತ ವ್ಯಾಕರಣದ ನಿಯಮದ ಪ್ರಕಾರ ಚಿತ್ ಹಾಗೂ ಮುದ್ರಾ ಎರಡೂ ಸೇರಿದಾಗ ಅದು ಚಿನ್ಮುದ್ರಾ ಆಗುತ್ತದೆ. ಮುದ್ರಾ ಅಂದರೆ ಅರಿವು. ಇದನ್ನು ಜ್ಞಾನಮುದ್ರಾ ಎಂದೂ ಕರೆಯಲಾಗುತ್ತದೆ. ಮಹಾಗುರುವಾದ ದಕ್ಷಿಣಾಮೂರ್ತಿ ಶಿವನು ಚಿನ್ಮುದ್ರೆಯಲ್ಲಿ ಆಸೀನನಾಗಿರುತ್ತಾನೆ. ಯಾವಾಗ ಅವನು ಚಿನ್ಮುದ್ರೆಯನ್ನು ತೋರುತ್ತಿರುತ್ತಾನೋ ಆಗ ವೇದಗಳ ಬೋಧನೆಯನ್ನು ಪ್ರದರ್ಶಿಸುತ್ತಾ ಇರುತ್ತಾನೆ. ಬುದ್ಧಗುರುವೂ ಚಿನ್ಮುದ್ರೆಯಲ್ಲಿ ಬೋಧಿಸುವುದು ಮಹಾಜ್ಞಾನವನ್ನೇ. ದಕ್ಷಿಣಾಮೂರ್ತಿಯಾಗಲೀ ಬುದ್ಧನಾಗಲೀ ಶಿಷ್ಯಗಣದೆದುರು ಚಿನ್ಮುದ್ರೆಯಲ್ಲಿ ಕುಳಿತಾಗ ಅಲ್ಲಿ ಮಾತಿಗೆ ಸ್ಥಾನವೇ ಇರುವುದಿಲ್ಲ. ಮುದ್ರೆಯೇ ಮೌನವಾಗಿ ಬೋಧಿಸುತ್ತಾ ಇರುತ್ತದೆ. ಮೇಲೆ ಹೇಳಿದಂತೆ ಚಿನ್ಮುದ್ರೆಯು ಗೂಢವಾಗಿ ವೇದಾಂತದ ಬೋಧನೆಯನ್ನು ಸೂಚಿಸುತ್ತದೆ. ಈ ಮುದ್ರೆಯ ಮೂಲಕ ಅನೇಕ ಸಂಕೇತಗಳನ್ನೂ ಅರಿಯಬಹುದು. ಚಿನ್ಮುದ್ರೆಯಲ್ಲಿ ಜೋಡಣೆಗೊಳ್ಳುವ ಹಸ್ತದಲ್ಲಿನ ಕಿರು ಬೆರಳು, ಉಂಗುರ ಬೆರಳು ಹಾಗೂ ಮಧ್ಯದ ಬೆರಳುಗಳು ದೇಹ , ಮನಸ್ಸು ಹಾಗೂ ಇಂದ್ರಿಯಗಳನ್ನು ಪ್ರತಿನಿಧಿಸುತ್ತದೆ. ಅವುಗಳು ಜಾಗ್ರತ್, ಸ್ವಪ್ನ ಹಾಗೂ ಸುಷುಪ್ತಿ ಅವಸ್ಥೆಗಳನ್ನೂ ಸೂಚಿಸುತ್ತವೆ. ಅಲ್ಲದೇ ಈ ಮೂರು ಬೆರಳುಗಳು ಸ್ಥೂಲ, ಸೂಕ್ಷ್ಮ ಹಾಗೂ ಕರಣ ಶರೀರಗಳನ್ನೂ ಸೂಚಿಸುತ್ತವೆ. ಇವುಗಳು ಇನ್ನೂ ಅನೇಕ ಸೂಚನೆಗಳನ್ನೂ ನೀಡುತ್ತವೆ. ಸಾಮಾನ್ಯವಾಗಿ ಇವುಗಳು “ಕ್ಷರ” ( ಕಾಲಕ್ರಮದಲ್ಲಿ ಕೊಳೆಯುವ ) ನಿಮ್ಮಲ್ಲಿನ ನೀವು ಅನುಭವಿಸುವ ಒಂದು ಭಾಗ. ಇದಲ್ಲದೇ ಮತ್ತೊಂದು ಅಂಶವೂ ಇರುವುದು. ಅದೇ “ನೀವು ” – ಜಾಗೃತ ವೀಕ್ಷಕ – ಜಾಗೃತ ಸಾಕ್ಷಿ – ಸತ್ ಚಿತ್ ಆನಂದ ಆತ್ಮ. ಇದು ನಿಮ್ಮಲ್ಲಿನ ಮತ್ತೊಂದು ಭಾಗ ಹಾಗೂ ಇದೇ “ಅಕ್ಷರ ” ( ಎಂದೆಂದಿಗೂ ಕೊಳೆಯದೇ ಇರುವ ). ಒಟ್ಟಾರೆಯಾಗಿ ನೀವು ಕೇವಲ ಶರೀರ, ಮನಸ್ಸು ಹಾಗೂ ಇಂದ್ರಿಯಗಳ ಸಂಕೀರ್ಣವಲ್ಲ. ನೀವು ಜಾಗೃತ ಅಸ್ತಿತ್ವ ಎಂಬುದರ ಸಂಕೇತವಿದು. ತೋರುಬೆರಳು ನೈಜವಾದ ನಿಮ್ಮನ್ನು – ಆತ್ಮವನ್ನು ಪ್ರತಿನಿಧಿಸುತ್ತದೆ. ಹಸ್ತಗಳ ಕಾರ್ಯವು ಹೆಬ್ಬೆಟ್ಟನ್ನು ಅವಲಂಬಿಸಿರುತ್ತದೆ. ಹೆಬ್ಬೆಟ್ಟನ್ನೇ ಬೇರೆಲ್ಲವೂ ಅವಲಂಬಿಸಿರುತ್ತದೆ. ಹಾಗಾಗಿ ಹೆಬ್ಬೆಟ್ಟು ಬ್ರಹ್ಮನ್ – ಸ್ಥಿರವಾದದ್ದು – ಇದರಿಂದ ಬೇರೆಲ್ಲಾ ಅಸ್ಥಿತ್ವದಲ್ಲಿರುವುದು. ಹೀಗೆ ಒಟ್ಟಾಗಿ ಈ ನಾಲ್ಕು ಬೆರಳುಗಳು ಜೀವವನ್ನು ಪ್ರತಿನಿಧಿಸುತ್ತವೆ. ಯಾರ ಮೇಲೆ ಎಲ್ಲವೂ ತನ್ನ ಅಸ್ತಿತ್ವಕ್ಕಾಗಿ ಅವಲಂಬಿಸಿರುತ್ತದೋ ಅದೇ ಬ್ರಹ್ಮನ್ ಹಾಗೂ ಅದು ಹೆಬ್ಬೆಟ್ಟನ್ನು ಪ್ರತಿನಿಧಿಸುತ್ತದೆ. ಚಿನ್ಮುದ್ರೆಯಲ್ಲಿ ತೋರು ಬೆರಳು ಉಳಿದ ಮೂರು ಬೆರಳುಗಳಿಂದ ಬೇರ್ಪಡಬೇಕು. ಇದು ವೇದಾಂತದ ಬೋಧನೆ – ಆತ್ಮ ಅನಾತ್ಮ ವಿವೇಕ. ನೀವು ಜಾಗೃತ ವ್ಯಕ್ತಿಯೆಂಬುದು ನಿಮ್ಮ ಎಚ್ಚೆತ್ತ, ಕನಸಿನ ಮತ್ತು ಆಳವಾದ ನಿದ್ರಾ ಸ್ಥಿತಿಗಳಿಂದ ಸ್ವತಂತ್ರವಾದದ್ದು. ಹಾಗೆಯೇ ಇದು ಸ್ಥೂಲ ಶರೀರ ಸೂಕ್ಷ್ಮ ಶರೀರ ಹಾಗೂ ಕರನ ಶರೀರಗಳಿಂದ ಭಿನ್ನವಾದದ್ದು. ಅದೇ ನೀವು, ಸ್ವಯಂ ಪ್ರಜ್ಞಾ, ಸತ್ ಚಿತ್ ಆನಂದ ಆತ್ಮ ಬೇರೆ ಮೂರು ಅವಸ್ಥೆಗಳಿಂದ ಭಿನ್ನವಾದದ್ದು. ಎರಡನೆಯದಾಗಿ – ಚಿನ್ಮುದ್ರೆಯಲ್ಲಿ ತೋರು ಬೆರಳು ಹಾಗೂ ಹೆಬ್ಬೆರಳುಗಳನ್ನು ಒಟ್ಟಾಗಿ ಹಿಡಿದಿರಬೇಕು. ತೋರು ಬೆರಳು ಸತ್, ಚಿತ್, ಆನಂದ – ಆತ್ಮನ್ ಗಳನ್ನು ಪ್ರತಿನಿಧಿಸುತ್ತದೆ. ಹೆಬ್ಬೆರಳು ಸತ್ಯಮ್, ಜ್ಞಾನಮ್, ಅನಂತಮ್ – ಬ್ರಹ್ಮನ್. ಎರಡೂ ಬೆರಳುಗಳನ್ನು ಒಟ್ಟಿಗೆ ಚಿನ್ಮುದ್ರೆಯ ರೀತಿಯಲ್ಲಿ ತಂದಾಗ ಆದಿ ಮತ್ತು ಅಂತ್ಯಗಳು ಒಗ್ಗೂಡುತ್ತವೆ. ಈ ಮುದ್ರೆಯು ವೃತ್ತಾಕಾರವಾಗಿದ್ದು, ವೃತ್ತದಲ್ಲಿ ಪ್ರಾರಂಭ ಹಾಗೂ ಕೊನೆ ಇರುವುದೇ ಇಲ್ಲ. ವೃತ್ತದ ಒಂದು ಭಾಗವನ್ನು ಮತ್ತೊಂದು ಭಾಗದಿಂದ ಪ್ರತ್ಯೇಕಿಸಲಾಗುವುದಿಲ್ಲ. ತೋರು ಬೆರಳು ಮತ್ತು ಹೆಬ್ಬೆರಳುಗಳಿಂದ ಉಂಟಾದ ವೃತ್ತವು ಆತ್ರ್ಮ ಹಾಗೂ ಬ್ರಹ್ಮನ್ ಇವೆರಡರ ಪ್ರತ್ಯೇಕತೆ ಇಲ್ಲದ ಸ್ಥಿತಿಯನ್ನು ಪ್ರತಿನಿಧಿಸುತ್ತದೆ.
ಉದಯಾಸ್ತ ಸರ್ಫ್ರಾಜ್ ರವರ ಎರಡನೆ ಕಾದಂಬರಿ. ಇದರ ಶೈಲಿ ಸರಳವಾಗಿದ್ದು, ನಿರೂಪಣೆ ಓದುಗರ ಮನಸ್ಸನ್ನು ಸೆಳೆಯುತ್ತದೆ. ಕನ್ನಡ ಜನಪ್ರಿಯ ಕಾದಂಬರಿಗಳ ಸಾಲಿನಲ್ಲಿ ಬಹುಕಾಲ ನಿಲ್ಲುವ ಅರ್ಹತೆಯನ್ನು ಪಡೆದಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಉದಯೋನ್ಮುಖ ಲೇಖಕರಲ್ಲಿ ಸರ್ಫ್ರಾಜ್ ಕೂಡ ಒಬ್ಬರು. ಜೀವನದ ಆಕಸ್ಮಿಕಗಳು ಉಂಟು ಮಾಡುವ ದುರಂತದ ವಸ್ತುವನ್ನು ಈ ಕಾದಂಬರಿ ಚಿತ್ರಸುತ್ತದೆ. ಮನೋವೈಜ್ಷಾನಿಕ ಮೂಲದ ಈಡಿಪಸ್ ಕಾಂಪ್ಲೆಕ್ಸ್ ನ ಪರಿಕಲ್ಪನೆಯನ್ನು ಈ ಕಾದಂಬರಿಯಲ್ಲಿ ಮನಗಾಣಬಹುದು. About the Author ಸರ್ಫ್ರಾಜ್ ಸರ್ಫ್ರಾಜ್ ಕನ್ನಡ ಎಂ.ಎ ಪದವೀಧರರು. ಸೊರಬ ಚಿಕ್ಕಮಾಕೊಪ್ಪ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಕೆಲವು ಮುಸ್ಲೀಂ ಕುಟುಂಬಗಳು ಬಹುಸಂಖ್ಯಾತ ಹಿಂದೂ ಕುಟುಂಬಗಳ ಜೊತೆಯಲ್ಲಿ ಸಹಬಾಳ್ವೆ ಮಾಡುತ್ತಿರುವ ಭಾವೈಕ್ಯತೆಯ ಪ್ರತೀಕದಂತಿರುವ ಹಳ್ಳಿಯದು. ಇಂತಹ ವಾತಾವರಣದಲ್ಲಿ ಸರ್ಫ್ರಾಜ್ ತಮ್ಮ ಬಾಲ್ಯ ಜೀವನ ಮತ್ತು ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ನಂತರ ಉನ್ನತ ವ್ಯಾಸಂಗವನ್ನು ಸಾಗರ ಮತ್ತು ಶಿವಮೊಗ್ಗಗಳಲ್ಲಿ (ಕುವೆಂಪು ವಿ.ವಿ. ಬಿ.ಆರ್. ಪ್ರಾಜೆಕ್ಟ್) ಮಾಡಿದರು, ವಿದ್ಯಾರ್ಥಿಯಾಗಿರುವಾಗಲೇ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಗೀತಗಳ ಬಗ್ಗೆ ಅಪಾರ ಪ್ರೇಮವನ್ನು ಬೆಳೆಸಿಕೊಂಡವರು. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿರುವ ಅವರು, ಕನ್ನಡದ ...
ನಾನು ಸುಧಾಕಿರಣ.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರಿನ ಬಳಿಯ ಅಧಿಕಶ್ರೇಣಿ ನನ್ನ ಹುಟ್ಟೂರು.ತಂದೆ ಸೂರ್ಯನಾರಾಯಣ ಭಟ್. ತಾಯಿ ಪದ್ಮಾವತಿ. ವಿದ್ಯಾಭ್ಯಾಸ ಸಾಗರದ ಎಲ್.ಬಿ ಮತ್ತು ಡಿಪ್ಲೊಮೊ ಕಾಲೇಜ್ ಗಳಲ್ಲಿ.ಉದ್ಯೋಗವನ್ನರಸಿ ಬಂದದ್ದು ಬೆಂಗಳೂರಿಗೆ. ಸಮಾನ ಮನಸ್ಕ ಗೆಳೆಯರೊಡನೆ ಸೇರಿ ಪ್ರಾರಂಭಿಸಿದ ’ಕಿನಾರ ಪವರ‍್ ಸಿಸ್ಟಮ್ಸ್& ಪ್ರಾಜೆಕ್ಟ್ ಪ್ರೈ.ಲಿ ’ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಡೈರೆಕ್ಟರ‍್ ಆಗಿದ್ದೇನೆ. ಸಾಹಿತ್ಯಾಸಕ್ತಿ ತಂದೆಯ ಬಳುವಳೀ.ನನ್ನ ಪ್ರಥಮ ಕವನ ಸಂಕಲದ ಲೋಕಾರ್ಪಣೆಯಾದದ್ದು ನನ್ನ ೧೮ನೇ ವಯಸ್ಸಿನಲ್ಲಿ.ಇದುವರೆಗೆ ಲೋಕಾರ್ಪಣೆಯಾಗಿರುವ ಕವನ ಸಂಕಲನಗಳು ಮೂರು-ಬೆಳ್ಳಿನೊರೆ, ಭಾವಧಾರೆ, ಸೋಲಾರ‍್ ಗೀತೆಗಳು. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ ನಾಗಂದಿಗೆ ಹಿಂದಿನ ಮನೆಗಳಲ್ಲಿ ಅಪರೂಪದ ಕೆಲವು ವಸ್ತುಗಳನ್ನೊ, ಪಾತ್ರೆ ಪಡಗಗಳನ್ನೊ, ತಿಂಡಿಪದಾರ್ಥಗಳನ್ನೊ, ರಕ್ಷಿಸಿ ಇಡಲು ಬಳಸುತಿದ್ದ ಸ್ಥಳ. ಇದನ್ನು ಗೋಡೆಗಳನ್ನು ನಿರ್ಮಿಸುವಾಗ ಮರದ ಹಲಗೆಗಳನ್ನು ಅಟ್ಟದಂತೆ ಬಳಸಿ ಕಟ್ಟುತ್ತಿದ್ದರು. ಸಿಹಿತಿಂಡಿಯನ್ನು ಮಕ್ಕಳ ಕೈಗೆ ನಿಲುಕದಂತೆ ನಾಗಂದಿಗೆಯ ಮೇಲಿಟ್ಟು ಸಮಯ ಹಾಗು ಅವಶ್ಯಕೆಯಿದ್ದಾಗ ಕೆಳಗಿಳಿಸಿ ಮಕ್ಕಳು,ಮನೆಯವರು, ಬಂದ ನೆಂಟರಿಷ್ಟರಿಗೆ ನೀಡುತ್ತಿದ್ದರು. ನನ್ನ ಈ "ನಾಗಂದಿಗೆ" ಬ್ಲಾಗಿನಲ್ಲಿ ನಾನು ಬರೆದ ಕವನಗಳನ್ನು ಮತ್ತು ಅನುಭವದ ತುಣುಕುಗಳನ್ನು ಅಕ್ಷರಗಳ ಬಿಂದಿಗೆಯಲ್ಲಿ ತುಂಬಿ ನಾಗಂದಿಗೆಯ ಮೇಲಿಡುವ ಬಯಕೆ. ನೀವು ಕೆಳಗಿಳಿಸಿ ಸವಿ ನೋಡಿ, ಕವಿ ಇದ್ದರೆ ಖುಷಿ ಪಡಿ. ಇರಲಿ ಇಲ್ಲದಿರಲಿ ನಿಮ್ಮ ಅಭಿಪ್ರಾಯ ತಿಳಿಸಿಬಿಡಿ. ಎಲ್ಲವನ್ನು ಸ್ವೀಕರಿಸಿ ನನ್ನ ಮನೋನಾಗಂದಿಗೆಯಲ್ಲಿ ಇಟ್ಟು ಆಗಾಗ್ಗೆ ಕೆಳಗಿಳಿಸಿ ಮೆಲ್ಲುತ್ತೇನೆ. ಅನಿಸಿಕೆಯ ಸೊಲ್ಲು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
Jul 2, 2022 Breaking news, detained, India news, Indian prisoners, kannada news, Karnataka news, National news, Newdelhi, Pakistan, ನವದೆಹಲಿ, ಪಾಕಿಸ್ತಾನ, ಬಂಧನ, ಭಾರತೀಯ ಕೈದಿಗಳು PTI ನವದೆಹಲಿ: 682 ಭಾರತೀಯ ಕೈದಿಗಳು ತನ್ನ ರಾಷ್ಟ್ರದ ಜೈಲಿನಲ್ಲಿ ಬಂಧನದಲ್ಲಿರುವುದಾಗಿ ಪಾಕಿಸ್ತಾನ ಗುರುವಾರ ಖಚಿತಪಡಿಸಿದೆ. 2008ರ ಒಪ್ಪಂದದ ವಿನಾಯಿತಿಯಂತೆ ಭಾರತ ಮತ್ತು ಪಾಕಿಸ್ತಾನ ತಮ್ಮ ರಾಷ್ಟ್ರದಲ್ಲಿ ಬಂಧನದಲ್ಲಿರುವ ನಾಗರಿಕ ಖೈದಿಗಳು ಹಾಗೂ ಮೀನುಗಾರರ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ. ಜನವರಿ 1 ಮತ್ತು ಜುಲೈ 1 ರಂದು ವರ್ಷಕ್ಕೆ ಎರಡು ಬಾರಿ ಈ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇದನ್ನೂ ಓದಿ: ಪಾಕಿಸ್ತಾನದ ಹಲವು ಪತ್ರಕರ್ತರು, ರಾಯಭಾರಿ ಮಿಷನ್ ನ ಟ್ವಿಟರ್ ಖಾತೆಗಳನ್ನು ನಿಷೇಧಿಸಿದ ಭಾರತ! 49 ನಾಗರಿಕರು ಮತ್ತು 633 ಮೀನುಗಾರರು ಸೇರಿದಂತೆ 682 ಭಾರತೀಯ ಕೈದಿಗಳನ್ನು ಬಂಧನದಲ್ಲಿಡಲಾಗಿದೆ ಎಂದು ಭಾರತೀಯ ಹೈಕಮೀಷನರ್ ಅವರೊಂದಿಗೆ ಪಾಕಿಸ್ತಾನ ಮಾಹಿತಿ ಹಂಚಿಕೊಂಡಿರುವುದಾಗಿ ಪಾಕ್ ವಿದೇಶಾಂಗ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಭಾರತ ಕೂಡಾ ಮಾಹಿತಿ ನೀಡಿದ್ದು, ಪಾಕಿಸ್ತಾನದ 346 ನಾಗರಿಕರು, 116 ಮೀನುಗಾರರು ಸೇರಿದಂತೆ ದೇಶದಲ್ಲಿರುವ 461 ಪಾಕಿಸ್ತಾನದ ಕೈದಿಗಳ ಪಟ್ಟಿಯನ್ನು ಭಾರತ ಹಂಚಿಕೊಂಡಿದೆ.
ಜಿಯೋ ಮಾರುಕಟ್ಟೆಯಲ್ಲಿನ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿದೆ. ಸೆಪ್ಟೆಂಬರ್‌ನಲ್ಲಿ 7.2 ಲಕ್ಷ ವೈರ್‌ಲೆಸ್ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ. Suvarna News First Published Nov 22, 2022, 9:32 PM IST ನವದೆಹಲಿ(ನ.22): ದೂರಸಂಪರ್ಕ ನಿಯಂತ್ರಕ ಟ್ರಾಯ್ ಅಂಕಿ-ಅಂಶಗಳ ಪ್ರಕಾರ, ಭಾರತದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ತಿಂಗಳಿಂದ ತಿಂಗಳಿಗೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿವೆ. ಇನ್ನು ವೊಡಾಫೋನ್ ಐಡಿಯಾದ ಗ್ರಾಹಕರ ಸಂಖ್ಯೆಯ ಇಳಿಕೆ ಆಗುವುದರೊಂದಿಗೆ ಭಾರತದಲ್ಲಿ ಒಟ್ಟು ಚಂದಾದಾರರ ನೆಲೆಯು ಸೆಪ್ಟೆಂಬರ್‌ ತಿಂಗಳಲ್ಲಿ 3.6 ಮಿಲಿಯನ್ (36 ಲಕ್ಷ ಕುಸಿದಿದೆ). ಅಂದಹಾಗೆ ಜಿಯೋ ಮಾರುಕಟ್ಟೆಯಲ್ಲಿನ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಸೆಪ್ಟೆಂಬರ್‌ನಲ್ಲಿ 7.2 ಲಕ್ಷ ವೈರ್‌ಲೆಸ್ ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಇನ್ನು ಭಾರ್ತಿ ಏರ್‌ಟೆಲ್ ತನ್ನ ಮೊಬೈಲ್ ಬಳಕೆದಾರರ ಸಂಖ್ಯೆಯನ್ನು 4.12 ಲಕ್ಷ ಹೆಚ್ಚಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಜಿಯೋ ನೇತೃತ್ವದಲ್ಲಿ ಉಳಿದ ಟೆಲಿಕಾಂ ಕಂಪನಿ ಚಂದಾದಾರನ್ನು ಸೇರ್ಪಡೆ ಮಾಡಿಕೊಂಡಿದ್ದರೂ ದೂರಸಂಪರ್ಕ ಕಂಪನಿಗಳ ನಿವ್ವಳ ಸೇರ್ಪಡೆಯು ಆಗಸ್ಟ್‌ನಲ್ಲಿ ಗಳಿಸಿದ 32.81 ಲಕ್ಷ ಚಂದಾದಾರರಿಗಿಂತ ಕಡಿಮೆಯಾಗಿದೆ. ಆರ್ಥಿಕ ಸಮಸ್ಯೆ ಸೇರಿದಂತೆ ನಾನಾ ಸಂಕಷ್ಟಗಳನ್ನು ಎದುರಿಸುತ್ತಿರುವ ವೊಡಾಫೋನ್ ಐಡಿಯಾದ ಚಂದಾದಾರರ ಸಂಖ್ಯೆಯಲ್ಲಿ ಭಾರೀ ಕುಸಿತ ಆಗಿದೆ. ಗ್ರಾಹಕ ನೆಲೆಯು 40 ಲಕ್ಷ ಕುಸಿದು, ಸೆಪ್ಟೆಂಬರ್‌ನಲ್ಲಿ 24.91 ಕೋಟಿಗೆ ತಲುಪಿದೆ. ಜಿಯೋ ಮುಡಿಗೆ ಮತ್ತೊಂದು ಗರಿ, 4ಜಿ ಡೌನ್‌ಲೋಡ್ ಅಪ್ಲೋಡ್ ವೇಗದಲ್ಲಿ ನಂಬರ್ 1 "ಒಟ್ಟು ವೈರ್‌ಲೆಸ್ ಚಂದಾದಾರರು 2022ರ ಅಂತ್ಯದ ವೇಳೆಗೆ 1,149.11 ಮಿಲಿಯನ್‌ನಿಂದ 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 1,145.45 ಮಿಲಿಯನ್‌ಗೆ ಇಳಿದಿದ್ದು, ಇದರಿಂದಾಗಿ ಮಾಸಿಕ ಕುಸಿತದ ದರ ಶೇಕಡಾ 0.32ರಷ್ಟಿದೆ," ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಚಂದಾದಾರಿಕೆಯ ಸೆಪ್ಟೆಂಬರ್ ಡೇಟಾ ಬಿಡುಗಡೆ ಮಾಡಿದೆ. ಒಟ್ಟಾರೆಯಾಗಿ, ಭಾರತದಲ್ಲಿ ಟೆಲಿಫೋನ್ ಚಂದಾದಾರರ ಸಂಖ್ಯೆ (ಮೊಬೈಲ್ ಮತ್ತು ಸ್ಥಿರ-ಲೈನ್ ಒಟ್ಟಿಗೆ) 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 117.19 ಕೋಟಿಗೆ ಇಳಿದಿದ್ದು, ಇದು ಮಾಸಿಕ ಕುಸಿತ ದರ ಶೇ 0.27 ಎಂದಾಗುತ್ತದೆ. 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರು 81.6 ಕೋಟಿಗೆ ಏರಿದ್ದಾರೆ ಎಂದು ಟ್ರಾಯ್ (TRAI) ಹೇಳಿದ್ದು, ಮಾಸಿಕ ಬೆಳವಣಿಗೆ ದರ ಶೇ 0.28 ಆಗಿದೆ. ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕನ್ನಡಿಗ ಕೆ.ವಿ.ಕಾಮತ್ ನೇಮಕ ಟಾಪ್ ಐದು ಸೇವಾ ಪೂರೈಕೆದಾರ ಸಂಸ್ಥೆಗಳು 2022ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರಲ್ಲಿ ಶೇ 98.36ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. "ಈ ಸೇವಾ ಪೂರೈಕೆದಾರರು ರಿಲಯನ್ಸ್ ಜಿಯೋ ಇನ್ಫೋಕಾಮ್ (426.80 ಮಿಲಿಯನ್), ಭಾರ್ತಿ ಏರ್‌ಟೆಲ್ (225.09 ಮಿಲಿಯನ್), ವೊಡಾಫೋನ್ ಐಡಿಯಾ (123.20 ಮಿಲಿಯನ್), ಬಿಎಸ್‌ಎನ್‌ಎಲ್ (25.62 ಮಿಲಿಯನ್) ಮತ್ತು ಆಟ್ರಿಯಾ ಕನ್ವರ್ಜೆನ್ಸ್ (2.14 ಮಿಲಿಯನ್)," ಎಂದು ಟ್ರಾಯ್ ಹೇಳಿದೆ.
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಇದೇ ಜುಲೈ 20 ರಂದು ಪ್ರಕಟಿಸಲಿದೆ. ದ್ವಿತೀಯ ಪಿಯುಸಿ ವಿದ್ಯರ್ಥಿಗಳು ಪ್ರತಿವರ್ಷದಂತೆ ಈ ಬಾರಿಯೂ ಅಂಕ ಆಧಾರಿತ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ನೋಡಬಹುದಾಗಿದೆ. ಈ ಬಾರಿ ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಪರೀಕ್ಷೆಗಳು ರದ್ದಾಗಿವೆ. ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಲವು ಮಾನದಂಡವನ್ನು ಇಟ್ಟುಕೊಂಡು ಫಲಿತಾಂಶವನ್ನು ನೀಡಲು ಮುಂದಾಗಿದೆ. 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ 20 ರಂದು ಬಿಡುಗಡೆಯಾಗಲಿದ್ದು, ವೆಬ್ ಸೈಟ್ ನಲ್ಲಿ ನೋಡಿಕೊಳ್ಳಬಹುದು. ಇದನ್ನೂ ಓದಿರಿ: ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿ 2021 / SBI recruitment 2021 – Apply Online for 6100 Apprentice ಈ ಬಾರಿ ಪರೀಕ್ಷೆಯನ್ನು ನಡೆಸದ ಕಾರಣ ವಿದ್ಯಾರ್ಥಿಗಳ ಬಳಿಯಲ್ಲಿ ಪ್ರತ್ಯೇಕವಾದ ನೋಂದಣಿ ಸಂಖ್ಯೆ ಇರುವುದಿಲ್ಲ. ಈ ಕಾರಣದಿಂದಾಗಿ ಇಲಾಖೆಯು ಪ್ರತ್ಯೇಕವಾದ ನೋಂದಣಿ ಸಂಖ್ಯೆಗಳನ್ನು ಸೃಷ್ಟಿಸಿದ್ದು, ಇದನ್ನು ಇಲಾಖಾ ವೆಬ್ ಸೈಟ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ. ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಲು ಇಂದಿನಿಂದಲೇ ಅವಕಾಶ ಮಾಡಿಕೊಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಲು ಇಲಾಖೆಯ ವೆಬ್ ಸೈಟ್ pue.kar.nic.in ಗೆ ಭೇಟಿ ನೀಡಿ, ಅಲ್ಲಿ know my registration number ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಅದರ ಮೂಲಕ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ.
ತೆರೆಮರೆಯಲ್ಲೇ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸಂಖ್ಯೆ ದೊಡ್ಡದಿದೆ. ಇಂಥ ಜಗತ್ತಿಗೆ ಪರಿಚಿತರಲ್ಲದ ಸ್ವಾತಂತ್ರ್ಯಹೋರಾಟಗಾರರಿಗಾಗಿ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. Govindaraj S First Published Nov 20, 2022, 11:59 AM IST ಮಂಗಳೂರು (ನ.20): ತೆರೆಮರೆಯಲ್ಲೇ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸಂಖ್ಯೆ ದೊಡ್ಡದಿದೆ. ಇಂಥ ಜಗತ್ತಿಗೆ ಪರಿಚಿತರಲ್ಲದ ಸ್ವಾತಂತ್ರ್ಯಹೋರಾಟಗಾರರಿಗಾಗಿ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಬಾವುಟಗುಡ್ಡೆಯಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಇದಕ್ಕೂ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿ ಈ ವಿಚಾರ ತಿಳಿಸಿದರು. ಸದ್ದಿಲ್ಲದೆ ಸ್ವಾತಂತ್ರ್ಯ ಹೋರಾಟ ನಡೆಸಿದವರ ಬಗ್ಗೆ ಯಾರೂ ಬರೆಯಲಿಲ್ಲ. ಇತಿಹಾಸದಲ್ಲಿ ಇಲ್ಲದಿರುವ ಅಂಥವರಲ್ಲಿ ನಮ್ಮ ಕೆದಂಬಾಡಿ ರಾಮಯ್ಯ ಗೌಡರು ಕೂಡ ಒಬ್ಬರು. ಇಂಥ ನೂರಾರು ಜನ ನಮ್ಮ ರಾಜ್ಯದಲ್ಲಿ ಇದ್ದಾರೆ. ಅವರ ಹೋರಾಟ ನಮಗೆ ಪ್ರೇರಣೆಯಾಗಬೇಕು. ಇಂಥವರಿಗಾಗಿ ಸ್ಮಾರಕ ಮಾಡಲು ನನಗೆ ಸ್ಪೂರ್ತಿ ಬಂದಿದೆ. ಬೆಂಗಳೂರಿನಲ್ಲಿ ಇಂಥವರಿಗಾಗಿಯೇ ಸ್ಮಾರಕ ನಿರ್ಮಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನೂ ಬೆಂಗಳೂರಿನಲ್ಲಿ ನಿರ್ಮಾಣ ಮಾಡುವ ಜತೆಗೆ ಅವರ ಹೋರಾಟದ ವಿಚಾರವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದರು. ಮತ ಪಟ್ಟಿ ಪರಿಷ್ಕರಣೆ ಚಿಲುಮೆಗೆ ಸರ್ಕಾರ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ ಸಾರ್ವರ್ಕರ್‌ ಕಾಲಪಾನಿಯ ಕ್ರೂರ ಶಿಕ್ಷೆಗೆ ಒಳಗಾಗಿದ್ದರು. ಅಲ್ಲೂ ಅವರನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಅಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ನಾವು ಯಾವತ್ತೂ ಮರೆಯಬಾರದು. ಅದನ್ನ ಮರೆತವರು ದೇಶ ಭಕ್ತರಲ್ಲ ಎಂದು ಅವರು ಹೇಳಿದರು. ಕರಾವಳಿ ಭಾಗದ ಜನರ ನಿರೀಕ್ಷೆಯಂತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ರಾಣಿ ಹಾಗೂ ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಾಮಕರಣ ಬಗ್ಗೆಯೂ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಚಿವರಾದ ಡಾ.ಅಶ್ವತ್ಥ ನಾರಾಯಣ್‌, ಅಂಗಾರ, ಸಂಸದ ಡಿ.ವಿ.ಸದಾನಂದ ಗೌಡ ಇತರರಿದ್ದರು. ಶಾಸಕ ಖಾದರ್‌ ಮಾತಿಗೆ ಸಿಎಂ ಟಾಂಗ್‌!: ವಿಧಾನಸಭಾ ವಿಪಕ್ಷ ಉಪ ನಾಯಕ ಹಾಗೂ ಶಾಸಕ ಯು.ಟಿ.ಖಾದರ್‌ ಭಾಷಣದಲ್ಲಿ ಹೇಳಿದ ಮಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ ಟಾಂಗ್‌ ನೀಡಿದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹಾಗೂ ಮಂಗಳೂರು ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿಡುವ ಬೇಡಿಕೆಯನ್ನು ಈಡೇರಿಸಬೇಕು ಎಂದು ಯು.ಟಿ.ಖಾದರ್‌ ಭಾಷಣದಲ್ಲಿ ಆಗ್ರಹಿಸಿದ್ದರು. ಅಲ್ಲದೆ ಜಾತಿ, ಧರ್ಮ ಮೀರಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಾತಿನಿಧ್ಯ ಸಿಗಬೇಕು ಎಂದಿದ್ದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದೆ ನಿಮ್ಮದೇ ಆಡಳಿತ ಇತ್ತು. ನೀವೇ ಮಾಡಿ ಅದರ ಲಾಭವನ್ನು ಸುಲಭವಾಗಿ ಪಡೆಯಬಹುದಿತ್ತಲ್ಲ. ಯಾಕೆ ಮಾಡಿಲ್ಲ, ಪುಕ್ಕಟೆಯಾಗಿ ಸಿಗುವುದು ಸಲಹೆ ಸೂಚನೆ ಮಾತ್ರ ಎಂದು ಸಿಎಂ ಟಾಂಗ್‌ ನೀಡಿದರು. ಯು.ಟಿ.ಖಾದರ್‌ ಒಳ್ಳೆಯ ಭಾಷಣ ಮಾಡುತ್ತಾರೆ, ಅವರ ಭಾಷಣದಲ್ಲಿ ಒಳಾರ್ಥ ಇರುತ್ತದೆ. ಖಾದರ್‌ರ ಆತ್ಮೀಯ ಸ್ನೇಹಿತನಾಗಿ ನನಗೆ ಅವರ ಒಳಾರ್ಥ ಗೊತ್ತು. ವಿಧಾನಸಭೆಯಲ್ಲಿ ಕೆಲವು ಮಾತನಾಡಬೇಕು, ಆದರೆ ಈ ಸಭೆ ಅತ್ಯಂತ ಪವಿತ್ರವಾದ್ದು. ಇಲ್ಲಿ ಎಲ್ಲ ವರ್ಗದವರೂ ಇದ್ದಾರೆ ಎಂದರು. ವಾಟರ್‌ಗೇಟ್‌ ರೀತಿ ವೋಟರ್‌ಗೇಟ್‌ ಹಗರಣ: ಸಿದ್ದರಾಮಯ್ಯ ಏನಿದು ಶೌರ್ಯದ ಪ್ರತಿಮೆ?: 1837ರಲ್ಲಿ ದ.ಕ. ಜಿಲ್ಲೆಯ ಸುಳ್ಯದ ಕೆದಂಬಾಡಿ ರಾಮಯ್ಯ ಗೌಡರು ರೈತರ ಸೈನ್ಯದೊಂದಿಗೆ ಮಂಗಳೂರಿಗೆ ಬಂದು, ಇಲ್ಲಿನ ಬಾವುಟಗುಡ್ಡೆಯಲ್ಲಿ ಬ್ರಿಟಿಷ್‌ ಧ್ವಜ ಇಳಿಸಿ, ನಮ್ಮದೇ ಧ್ವಜ ಅರಳಿಸಿ 13 ದಿನಗಳ ಕಾಲ ಅಧಿಕಾರ ನಡೆಸಿದರು. ಬಳಿಕ ಮತ್ತಷ್ಟುಬ್ರಿಟಿಷ್‌ ಸೈನ್ಯ ಆಗಮಿಸಿ, ರಾಮಯ್ಯ ಗೌಡ ಮತ್ತಿತರರನ್ನು ಹಿಮ್ಮೆಟ್ಟಿಸಿ, ಅವರನ್ನು ಬಂಧಿಸಿ, ಸಹಚರರ ಜತೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಅವರನ್ನು ನೇಣಿಗೆ ಏರಿಸಲಾಯಿತು. ಬಳಿಕ ಶವವನ್ನು ಹಾಗೆಯೇ ಬಿಡಲಾಯಿತು. ರೈತ ಯೋಧರನ್ನು ಗಲ್ಲಿಗೇರಿಸಿದ ಸ್ಥಳವನ್ನು ಭೀಕರ ರಣಕಟ್ಟೆಎಂದು ಕರೆಯುತ್ತಿದ್ದುದು ಈಗ ಬಿಕರ್ನಕಟ್ಟೆಎಂದಾಗಿದೆ. ಜಿಲ್ಲೆಯಲ್ಲಿ ಬ್ರಿಟಿಷರನ್ನು ಓಡಿಸಿ ಕೆಲವು ದಿನಗಳ ಮಟ್ಟಿಗೆ ಅಧಿಕಾರ ನಡೆಸಿದ ಕೆದಂಬಾಡಿ ರಾಮಯ್ಯ ಗೌಡರ ನೆನಪಿನಲ್ಲಿ ಬಾವುಟಗುಡ್ಡೆಯಲ್ಲಿ ಅವರದೇ ಕಂಚಿನ ಶೌರ್ಯ ಪ್ರತಿಮೆ ಸ್ಥಾಪಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1262 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದ್ದು, 17 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ ಇಂದು 1384 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 28,91,193 ಜನ ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 18,758 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 0.70 ರಷ್ಟಿದ್ದು, ಡೆತ್ ರೇಟ್ 1.34 % ಇದೆ. ಜಿಲ್ಲಾವಾರು ಪ್ರಕರಣಗಳ ಸಂಖ್ಯೆ: ಬಾಗಲಕೋಟೆ -1, ಬಳ್ಳಾರಿ- 3, ಬೆಳಗಾವಿ-34, ಬೆಂಗಳೂರು ಗ್ರಾಮಾಂತರ -9, ಬೆಂಗಳೂರು ನಗರ-361, ಬೀದರ್ 0, ಚಾಮರಾಜನಗರ-13, ಚಿಕ್ಕಬಳ್ಳಾಪುರ- 0, ಚಿಕ್ಕಮಗಳೂರು-26, ಚಿತ್ರದುರ್ಗ-22, ದಕ್ಷಿಣ ಕನ್ನಡ-202,ದಾವಣಗೆರೆ-28, ಧಾರವಾಡ- 6, ಗದಗ-0,ಹಾಸನ-72, ಹಾವೇರಿ 5, ಕಲಬುರ್ಗಿ 5, ಕೊಡಗು-86 ಕೊಪ್ಪಳ 1, ಕೋಲಾರ 54, ಮಂಡ್ಯ-14, ಮೈಸೂರು 86, ರಾಯಚೂರು 1, ರಾಮನಗರ 1, ಶಿವಮೊಗ್ಗ 59, ತುಮಕೂರು 34, ಉಡುಪಿ 96, ಉತ್ತರಕನ್ನಡ 42, ವಿಜಯಪುರ- 1, ಯಾದಗಿರಿ- 0 ಕೇರಳದಲ್ಲಿ ಇಂದು 29,836 ಪಾಸಿಟಿವ್, ಟೆಸ್ಟ್ ಪಾಸಿಟಿವಿಟಿ 19.67% ಕೇರಳದಲ್ಲಿ ಇಂದು 29,836 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,51,670 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 19.67% ಇದೆ. ಚಿಕಿತ್ಸೆಯಲ್ಲಿದ್ದ 22,088 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 2,12,566 ಸಕ್ರಿಯ ಪ್ರಕರಣಗಳು ಇವೆ.
ಇಸ್ಲಾಮಾಬಾದ್‌: ದಕ್ಷಿಣ ಪಾಕಿಸ್ತಾನದಲ್ಲಿ (Pakistan) ಆಳವಾದ ಕಂದಕಕ್ಕೆ ಮಿನಿಬಸ್ ಬಿದ್ದು, 11 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪ್ರವಾಹದಿಂದ ಕೊಚ್ಚಿಹೋದ ರಸ್ತೆಯಲ್ಲಿ ನೀರು ತುಂಬಿದ ಹಳ್ಳಕ್ಕೆ ಬಸ್‌ ಬಿದ್ದಿದೆ. ಅಪಘಾತದಲ್ಲಿ ಮೃತಪಟ್ಟ ಮಕ್ಕಳು 2ರಿಂದ 8 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಖಾದಿಮ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ಪತನ – ಮೆಕ್ಸಿಕನ್ ರಾಜ್ಯದ ಭದ್ರತಾ ಮುಖ್ಯಸ್ಥ ಸೇರಿ ಐವರ ಸಾವು Related Articles ರೂಪೇಶ್ ರಾಜಣ್ಣ – ಗುರೂಜಿ ಜಟಾಪಟಿ: ಸಂಬರ್ಗಿ ಗಪ್‌ಚುಪ್ 12/02/2022 ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ 12/02/2022 ಡ್ರೈವರ್‌ಗೆ ರಸ್ತೆಯ ಡೈವರ್ಶನ್ ಚಿಹ್ನೆಯನ್ನು ನೋಡಲಾಗಿಲ್ಲ. ಆದ್ದರಿಂದ ವ್ಯಾನ್ ಸೆಹ್ವಾನ್ ಷರೀಫ್ ಪಟ್ಟಣದ ಬಳಿ 25 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತದಲ್ಲಿ 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹುಸೇನ್‌ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನವು ಈ ವರ್ಷ ದಾಖಲೆಯ ಮಾನ್ಸೂನ್ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿತ್ತು. ದೇಶದ ಮೂರನೇ ಒಂದು ಭಾಗ ನೀರಿನಲ್ಲಿ ಮುಳುಗಿತ್ತು. 8 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿತ್ತು. ಮೂಲಸೌಕರ್ಯ ಕೊರತೆ ದೇಶವನ್ನು ಮತ್ತಷ್ಟು ಕಂಗೆಡಿಸಿದೆ. ಇದನ್ನೂ ಓದಿ: ಗಾಜಾದ ನಿರಾಶ್ರಿತರ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ – 7 ಮಕ್ಕಳು ಸೇರಿ 21 ಸಾವು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 2018 ರಲ್ಲಿ ಪಾಕಿಸ್ತಾನದ ರಸ್ತೆಗಳಲ್ಲಿ 27,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಬಿಗ್ ಬಾಸ್ ಈ ಸೀಸನ್ ನ ಫಿನಾಲೆಗೆ ಇನ್ನೊಂದು ದಿನವಷ್ಟೇ ಬಾಕಿ ಇದ್ದು ಇಂದು ಮತ್ತು ನಾಳೆ ತೆರೆ ಬೀಳಲಿದೆ. 50 ಲಕ್ಷ ಒಬ್ಬರ ಪಾಲಾಗಲಿದೆ.. ವಿನ್ನರ್ ಪಟ್ಟ ಯಾರ ಮುಡಿಗೋ ಕುತೂಹಲ ಹೆಚ್ಚಾಗಿದೆ.. ಈ ಸೀಸನ್ ನಲ್ಲಿ ಬಂದ ಅಷ್ಟೂ ಸದಸ್ಯರು ಸೆಲಿಬ್ರೆಟಿಗಳೆ ಎಂಬುದು ಗೊತ್ತಿರುವ ವಿಚಾರ.. ಕೆಲವರು ಅಷ್ಟಾಗಿ ಜನರಿಗೆ ಪರಿಚಯವಿಲ್ಲದಿದ್ದರೂ ಬಿಗ್ ಮನೆಗೆ ಬಂದ ನಂತರ ಜನರ ಮನ ಗೆದ್ದರು.. ಇನ್ನು ಈ ಸೀಸನ್ ನಲ್ಲಿ ಆದಷ್ಟು ಗ್ರೂಪಿಸಮ್ ಬೇರೆ ಯಾವ ಸೀಸನ್ ನಲ್ಲಿಯೂ ಆಗಿರಲಿಲ್ಲ.. ಹೊಸದರಲ್ಲಿ ನಮ್ಮದು ಒಂದು ಟೀಮ್.. ನಿಮ್ಮದು ಒಂದು ಟೀಮ್ ಎಂದೇ ಹೇಳಿಕೊಂಡು ಓಡಾಡುತ್ತಿದ್ದರು.‌. ಅದೇ ರೀತಿ ಕಳೆದ ವಾರವಷ್ಟೇ ಎಲಿಮಿನೇಟ್ ಆದ ಪ್ರಿಯಾಂಕ ಇದ್ದಷ್ಟು ದಿನ ಸದಾ ಕುರಿ ಪ್ರತಾಪ್ ಅವರ ಜೊತೆಯೇ ಇದ್ದರು.. ಪ್ರಿಯಾಂಕ ಎಂದರೆ ಕುರಿ.. ಕುರಿ ಎಂದರೆ ಪ್ರಿಯಾಂಕ ಎನ್ನುವಷ್ಟರ ಮಟ್ಟಕ್ಕೆ ಆಗಿ ಹೋಗಿತ್ತು.. ನಂತರ ಸುದೀಪ್ ಅವರ ಸಲಹೆ ಮೇರೆಗೆ ಇತರರ ಜೊತೆಯೂ ಮಾತನಾಡಲು ಶುರು ಆದರು.. ಆನಂತರ ಕುರಿ ಪ್ರತಾಪ್ ಅವರಿಂದ ಮನರಂಜನೆ ಹೆಚ್ಚಾಗಿ ಜನರಿಗೆ ಸಿಗಲಾರಂಭಿಸಿತು.. ಇನ್ನು ಬಿಗ್ ಮನೆಯಲ್ಲಿ ಇದ್ದಷ್ಟು ದಿವಸ ಪ್ರಿಯಾಂಕ ಅವರು ಇತರರಿಗೆ ಗೌರವ ಕೊಟ್ಟು ಮಾತನಾಡಿದ್ದೇ ಕಡಿಮೆ.. ಸದಾ ಬೈಯುವ ಮ್ಯಾನರಿಸಂ ನ ಪ್ರಿಯಾಂಕ ಅವರ ಜೊತೆ ಸುದೀಪ್ ಅವರು ಕೂಡ ಅವರು ಮಾತನಾಡುವ ರೀತಿಯನ್ನು ತಿಳಿಸಿ ನಿಮ್ಮ ಜೊತೆ ಮಾತನಾಡಲು ಭಯವಾಗತ್ತೆ ಎಂದಿದ್ದರು.. ಒಂದು ರೀತಿಯಲ್ಲಿ ಪ್ರಿಯಾಂಕ ಅವರು ಇದ್ದ ರೀತಿ ಬಹಳಷ್ಟು ಜನರಿಗೆ ಇಷ್ಟವಾಗಿ ಹೋಗಿತ್ತು.. ಅದೇ ಕಾರಣಕ್ಕೆ ಅವರನ್ನು ಕೊನೆ ವಾರದವರೆಗೂ ಉಳಿಸಿಕೊಂಡಿದ್ದರೆನ್ನಬಹುದು.. ಇನ್ನು ಬಿಗ್ ಬಾಸ್ ನಲ್ಲಿ ಸದಾ ಕುರಿ ಪ್ರತಾಪ್ ರನ್ನು ಬೈಯುತ್ತಿದ್ದ ಪ್ರಿಯಾಂಕ ಅವರು ಮನೆಯಿಂದ ಹೊರ ಬಂದ ನಂತರ ಪ್ರತಾಪ್ ಅವರ ಬಗ್ಗೆ ಆಡಿದ ಮಾತುಗಳೇ ಬೇರೆ.. ಕುರಿ ಪ್ರತಾಪ್ ಅವರು ತುಂಬಾ ದೊಡ್ಡ ಸೆಲಿಬ್ರೆಟಿ.. ಅವರ ಜೊತೆ ನಾವು ಅಷ್ಟು ಕ್ಲೋಸ್ ಆಗಿ ಇರಲು ಅವಕಾಶ ಸಿಕ್ಕಿದ್ದೇ ನಮ್ ಅದೃಷ್ಟ.. ಅವತ್ತು ಜನರಿಗೆ ಪತ್ರ ಬರೆಯುವಾಗ ನನ್ನ ಪ್ರೀತಿಯ ಗೆಳತಿ ಪ್ರಿಯಾಂಕಳಿಗೂ ಸಪೋರ್ಟ್ ಮಾಡಿ ಅಂತ ನನ್ನ ಕೈನಲ್ಲೇ ಬರೆಸಿದ್ರು.. ನಿಜಕ್ಕು ಅಂದು ಅವರು ಎಷ್ಟು ಒಳ್ಳೆಯ ಮನಸ್ಸಿನ ಮನುಷ್ಯ ಅಂತ ತಿಳಿತು.. ಯಾರ್ ತಾನೆ ಇನ್ನೊಬ್ಬರನ್ನ ಸಪೋರ್ಟ್ ಮಾಡಿ ಅಂತ ಅಭಿಮಾನಿಗಳಿಗೆ ಹೇಳ್ತಾರೆ ಹೇಳಿ.. ಪ್ರತಾಪ್ ಅವರು ಯಾವತ್ತು ಯಾರ ಜೊತೆಯೂ ಮನೆಯಲ್ಲಿ ಅಹಂಕಾರ ತೋರಲಿಲ್ಲ.. ನಾನ್ ಅಷ್ಟೆಲ್ಲಾ ಏಕವಚನದಲ್ಲಿ‌ ಮಾತನಾಡಿಸಿದ್ರು ಅವರು ಸುಮ್ಮನಿದ್ರು.. ಅದೆಲ್ಲಾ ಕೇವಲ ಮನರಂಜನೆಗಷ್ಟೇ.. ಅವರ ಮೇಲೆ ನನಗೆ ತುಂಬಾ ಗೌರವ ಇದೆ.. ಅವರು ದೊಡ್ಡ ಸೆಲಿಬ್ರೆಟಿ ಆದರೂ ಸರಳ ವ್ಯಕ್ತಿತ್ವದವರು. ನನಗೆ ಅವರ ಜೊತೆ ಇದ್ದದ್ದು ತುಂಬಾ ಖುಷಿ ಇದೆ ಎಂದರು.. Post Views: 6,075 Post navigation ಅತಿ ಹೆಚ್ಚು ಸಂಭಾವನೆ ಪಡೆದು 112 ದಿನಗಳ ಆಟ ಮುಗಿಸಿದ ಕುರಿ ಪ್ರತಾಪ್.. ಪಡೆದ ಸಂಭಾವನೆ ಎಷ್ಟು ಗೊತ್ತಾ? ಎಲ್ಲರು ಅಂದುಕೊಂಡದ್ದೇ ಬೇರೆ.. ಬಿಗ್ ಬಾಸ್ ನಿಂದ ಹೊರ ಬಂದವರೇ ಬೇರೆ.. Latest from Entertainment ಭಾವಿ ಗಂಡನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಉಡುಗೊರೆ ಕೊಟ್ಟ ಮಿಲನ ನಾಗರಾಜ್ .. ಈ ವರ್ಷದ ಕನ್ನಡದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ಲವ್ ಮಾಕ್ಟೈಲ್ ಸಿನಿಮಾದಲ್ಲಿನ ಜನರ ಮನಸೂರೆಗೊಂಡ ಜೋಡಿ… ರಕ್ಷಿತ್ ಶೆಟ್ಟಿ ವಾಟ್ಸಪ್ ಸ್ಟೇಟಸ್ ತುಂಬೆಲ್ಲಾ ಯಾರ ಫೋಟೋಗಳು ಗೊತ್ತಾ? ಸ್ಯಾಂಡಲ್ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ… ನಿಂತು ಹೋಗುತ್ತಿರುವ ಮಗಳು ಜಾನಕಿ‌ ಧಾರಾವಾಹಿ ಪ್ರಿಯರಿಗೆ ಸಿಹಿ ಸುದ್ದಿ.. ಧಾರಾವಾಹಿಗಳು ಅನ್ನೋದು ಮಹಿಳೆಯರು ಮಾತ್ರವಲ್ಲದೇ ಎಲ್ಲರಿಗೂ ಮನರಂಜನೆಗೊಂದು ದಾರಿಯಾಗಿದೆ.. ಅದರಲ್ಲೂ ಕೆಲ ಧಾರಾವಾಹಿಗಳಂತು ಮನಸ್ಸಿಗೆ ಬಹಳ… ತಂಗಿಯ ಒತ್ತಾಯಕ್ಕೆ ಮಣಿದ ಡಿ ಬಾಸ್ ಸಖತ್ ಡ್ಯಾನ್ಸ್..‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳು ಸ್ನೇಹಿತರಿಗಾಗಿ ಏನು ಬೇಕಾದರು ಮಾಡುವ ವ್ಯಕ್ತಿತ್ವದವರು..‌ ಸ್ನೇಹಿತರ ಜೊತೆಯಿದ್ದರೇ…
ನಿತ್ಯವಾಣಿ, ಚಿತ್ರದುರ್ಗ,(ಸೆ.13) : ಮಲ್ಲಾಪುರ HWC ವ್ಯಾಪ್ತಿಯ ತಮಟಕಲ್ಲು ಗ್ರಾಮದಲ್ಲಿ ಕ್ರಷರಿನ ಕಾರ್ಮಿಕರಿಗೆ,ಹಾಗೂ ಲಸಿಕಾ ಸ್ಥಳಕ್ಕೆ ಬರಲು ನಿರಾಕರಿಸಿದ ಕೂಲಿಕಾರ್ಮಿಕರಿಗೆ ಮನವೊಲಿಸಿ ಹೊಲದಬದಿಗೆ ತೆರಳಿ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಶಬಾನಬಾನು, ಸಮುದಾಯ ಅರೋಗ್ಯ ಸುರಕ್ಷತಾ ಅಧಿಕಾರಿ ಶ್ರೀಮತಿ ದ್ರಾಕ್ಷಾಯಿಣಿ ಹಾಗೂ ಆಶಾಕಾರ್ಯಕರ್ತೆ ಶಿವಕುಮಾರಿ ಹಾಜರಿದ್ದರು. Post navigation ನಿತ್ಯವಾಣಿ ನ್ಯೂಸ್: ಚಿತ್ರದುರ್ಗದ ಏಕತ ಹಿಂದೂ ಗಣಪತಿಯ ವೀಡಿಯೊ ವೀಕ್ಷಿಸಿದ ಭಾರತದ ಪ್ರಧಾನಿ ಹಾಗೂ ಗೃಹ ಸಚಿವರು : ಬಸವನಾಗಿದೇವ ಸ್ವಾಮೀಜಿ ನಿತ್ಯವಾಣಿನ್ಯೂಸ್: ಏಕತಾ ಹಿಂದೂಗಣಪತಿಯಪೂಜಾ ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಶ್ರೀಗಳು ಭಾಗಿಯಾಗಿ ಶುಭಹಾರೈಸಿ ಮಾತನಾಡಿದ ಕ್ಷಣ
ಚಾಮರಾಜನಗರ: ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸೋಮ ವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ.75.3ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲಿ 6ನೇ ಸ್ಥಾನ ಗಳಿಸಿದೆ. ಜಿಲ್ಲೆಯ ಕಳೆದ ಬಾರಿ ಫಲಿತಾಂಶಕ್ಕಿಂತ ಈ ಬಾರಿ ಸಾಕಷ್ಟು ಸುಧಾರಿಸಿದೆ. ಕಳೆದ ವರ್ಷ ಶೇ.65.34 ರಷ್ಟು ಫಲಿತಾಂಶ ಗಳಿಸಿ 9ನೇ ಸ್ಥಾನದಲ್ಲಿ ಇದ್ದ ಜಿಲ್ಲೆ ಈ ಬಾರಿ ಶೇ.75.3 ರಷ್ಟು ಫಲಿತಾಂಶ ಪಡೆದು 6ನೇ ಸ್ಥಾನ ಗಳಿಸಿದೆ. ಈ ಮೂಲಕ 3 ಸ್ಥಾನ ಜಿಗಿತಗೊಂಡಿದೆ. ಜಿಲ್ಲೆಯಲ್ಲಿ ಹೊಸದಾಗಿ ಒಟ್ಟು 5838 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4396 ವಿದ್ಯಾರ್ಥಿಗಳು ಉತ್ತೀರ್ಣ ರಾಗುವ ಮೂಲಕ ಶೇ.75.3ರಷ್ಟು ಫಲಿ ತಾಂಶ ಬಂದಿದೆ. ಈ ಪೈಕಿ ಹಳಬರು ಸೇರಿದಂತೆ ಪರೀಕ್ಷೆ ಬರೆದಿದ್ದ 3791 ವಿದ್ಯಾರ್ಥಿಗಳ ಪೈಕಿ 2109 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.55.63 ಫಲಿ ತಾಂಶ ದೊರೆತಿದೆ. ಪರೀಕ್ಷೆ ಬರೆದಿದ್ದ 3801 ವಿದ್ಯಾರ್ಥಿನಿಯರ ಪೈಕಿ 2737 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.72.01 ಫಲಿತಾಂಶ ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ಬಾರಿಯೂ ವಿದ್ಯಾರ್ಥಿ ನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿ.ಆರ್.ಶ್ಯಾಮಲಾ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ನಗರ ಪ್ರದೇಶದಲ್ಲಿ 3981 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2980 ವಿದ್ಯಾರ್ಥಿಳು ಉತ್ತೀರ್ಣರಾಗಿದ್ದು, ಶೇ.74.86 ಫಲಿತಾಂಶ ಬಂದಿದೆ. ಗ್ರಾಮಾಂತರ ಪ್ರದೇಶದಲ್ಲಿ 1857 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 1416 ವಿದ್ಯಾರ್ಥಿ ಗಳು ಉತ್ತೀರ್ಣರಾಗುವ ಮೂಲಕ ಶೇ.76.25 ರಷ್ಟು ಫಲಿತಾಂಶ ಬಂದಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗ: ಈ ವಿಭಾಗದಿಂದ 2059 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 1436 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.69.74 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗ: ಈ ವಿಭಾಗದಿಂದ 2545 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2071 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ.81.38 ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗ: ಈ ವಿಭಾಗದಿಂದ 1234 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 889 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.72.04 ಫಲಿತಾಂಶ ದೊರೆತಿದೆ.
‘ನಮ್ಮ ಆತ್ಮಸ್ವರೂಪವು ಹುಟ್ಟುಸಾವುಗಳ ಪ್ರಕ್ರಿಯೆಗೊಳಪಡದೆ ನಿತ್ಯವಾಗಿರುವ ಅವಿಚ್ಛಿನ್ನ ಅಸ್ತಿತ್ವ’ ಎನ್ನುವ ವಿವರಗಳನ್ನು ಕೃಷ್ಣನು ಮುಂದುವರೆಸುತ್ತಾನೆ- ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಂ ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಂ(ಭ, ೨, ೨೧) “ಈ ಅವಿನಾಶಿಯಾದ ಆತ್ಮಸ್ವರೂಪವನ್ನು ತಿಳಿದಂತಹವನು ಹೇಗೆ ತಾನೆ ಕೊಲ್ಲುವ ಅಥವಾ ಕೊಲ್ಲಿಸುವ ಪ್ರಕ್ರಿಯೆಯಲ್ಲಿ ತೊಡಗಲು ಸಾಧ್ಯ?” ದೇಹ ಮನ ಬುದ್ಧಿಗಳ ಆವರಣದ ಮಟ್ಟದಲ್ಲೇ ಜೀವಿಗಳನ್ನು ಗುರುತಿಸುವ ವ್ಯಕ್ತಿಗೆ ಪುರಸ್ಕಾರ-ತಿರಸ್ಕಾರ-ರಾಗ-ದ್ವೇಷಗಳುಂಟಾಗುವುದು ಅನಿವಾರ್ಯ. ಹಾಗಾಗಿ ಅಂತಹವರು ಆ ಭಾವಗಳನ್ನೇ ಅಭಿವ್ಯಂಜಿಸುವುದರಲ್ಲಿ ಆಶ್ಚರ್ಯವಿಲ್ಲ. ಹಗೆ-ದ್ವೇಷಗಳು ಮಿತಿಮೀರಿದಾಗ ಕೊಲ್ಲುವ ಅಥವಾ ಕೊಲ್ಲಿಸುವ ಮಟ್ಟಕ್ಕೂ ಹೋಗುತ್ತಾರೆ. ‘ನಾವು ಅವರನ್ನು ಕೊಂದು ‘ನಾಶ’ ಮಾಡಿದ್ದೇವೆ’ ಅಂತ ಭಾವಿಸುತ್ತಾರೆ. ಆದರೆ ನಿಜಾರ್ಥದಲ್ಲಿ ಅವರು ಕೊಂದದ್ದು ಅಥವಾ ಕೊಲ್ಲಿಸಿದ್ದು ‘ದೇಹ’ವನ್ನು ಮಾತ್ರವೆ ಹೊರತು,ಆತ್ಮವನ್ನಲ್ಲ!ಅಖಂಡ ಆತ್ಮದ ಚೈತನ್ಯವೇ ತನ್ನೊಳಗೂ ಇತರ ಜೀವಿಗಳಲ್ಲೂ ತುಂಬಿರುವುದೇ ಗುರುತಿಗೆ ಬಂದಾಗ, ವ್ಯಕ್ತಿಯಲ್ಲಿ ರಾಗದ್ವೇಷಗಳು ಉಳಿದಿರಲು ಸಾಧ್ಯವೇ ಇಲ್ಲ! ಹಾಗಾಗಿ ಆತ ಕೊಲ್ಲುವ-ಕೊಲ್ಲುಸಿವ ಪ್ರಕ್ರಿಯೆಯಲ್ಲಿ ತೊಡಗುವುದೂ ಅಸಾಧ್ಯ- ಇದು ಕೃಷ್ಣನ ಮಾತಿನ ಇಂಗಿತ. ದೇಹಗಳು ಹುಟ್ಟಿ-ಸತ್ತರೂ ಅದರೊಳಗಿನ ಆತ್ಮವಸ್ತುವು ಏನೂ ಆಗದು ಎನ್ನುವುದನ್ನು ಸ್ಪಷ್ಟಪಡಿಸಲು ಕೃಷ್ಣನು ಕೊಡುವ ನಿದರ್ಶನವನ್ನು ನೋಡಿ- ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಪರಾಣಿ I ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀII (ಭ, ೨, ೨೨) (ಮನುಷ್ಯರು ಹಳೆಯ ಬಟ್ಟೆಗಳನ್ನು ಕಳಚಿ ಹೊಸಬಟ್ಟೆಯನ್ನು ಧರಿಸುವಂತೆ, ಜೀವಿಯು ಜೀರ್ಣವಾದ ದೇಹವನ್ನು ತ್ಯಜಿಸಿ ಹೊಸದೇಹವನ್ನು ಧರಿಸುತ್ತಾನೆ) ಆತ್ಮವಸ್ತುವು ದೇಹದಲ್ಲಿರುವ ‘ದೇಹೀ’ ಎನಿಸುತ್ತದೆ. ಅದು ಸ್ವತಃ ಹುಟ್ಟದು. ಆದ್ದರಿಂದ ಅದಕ್ಕೆ ಸಾವೂ ಇಲ್ಲ! ಆದರೆ ಅದು ವಾಸಿಸುವ ‘ದೇಹ’ವು ಜನ್ಮ-ಮರಣ-ವೃದ್ಧಿ-ಹ್ರಾಸಾದಿಗಳನ್ನು ರೋಗ-ನಿಶ್ಶಕ್ತಿ ಮೊದಲಾದ ವಿಕಾರಗಳನ್ನೂ ಹೊಂದುತ್ತದೆ. ಹುಟ್ಟಿದ ಮೇಲೆ ದೇಹ ಸಾವನ್ನಪ್ಪುವುದು ಅನಿವಾರ್ಯ. ‘ಸಾವು’ ಎನ್ನುವುದಾದರೂ ನಿಜಕ್ಕೂ ಏನು? ದೇಹಿಯು (ಆತ್ಮವು) ಜೀರ್ಣವಾದ ದೇಹವನ್ನು ತ್ಯಜಿಸುವುದು, ಅಷ್ಟೇ. ಅಲ್ಲಿಗೆ ಎಲ್ಲವೂ ಮುಗಿಯದು. ಆ ಆತ್ಮವು ಮತ್ತೆ ಹೊಸದೇಹವನ್ನು ತಳೆಯುತ್ತದೆ. ಅದೇ ಹೊಸ‘ಜನ್ಮ’. ಜನ್ಮಜನ್ಮಗಳ ಸಂಕಲ್ಪಗಳೆಲ್ಲ ತೃಪ್ತಿಕಂಡು ತಣಿದು ‘ವಾಸನಾ-ಕ್ಷಯ’ವಾಗುವತನಕ, ಹೀಗೆ ಆತ್ಮವು ದೇಹಾಂತರವನ್ನು ಪಡೆಯುತ್ತಲೇ ಇರುತ್ತದೆ. ‘ಮನುಷ್ಯನು ಹಳೆಯ ಕೊಳೆಯ ಬಟ್ಟೆಯನ್ನು ಕಳಚಿ ಹೊಸಬಟ್ಟೆಯನ್ನು ಧರಿಸಿದಂತೆ’ ಆತ್ಮವು ಜೀರ್ಣದೇಹವನ್ನಗಲಿ ಹೊಸ ದೇಹವನ್ನು ತಳೆಯುತ್ತದೆ ಎನ್ನುವ ನಿದರ್ಶನ ಮನೋಜ್ಞವಾಗಿದೆ. Computerನ Hardware ಹಳೆಯದೋ, ಶಿಥಿಲವೋ, ಆಯಿತೆಂದು, ಅದರಲ್ಲಿನ Softwareನ್ನು ತೆಗೆದು, ಬೇರೊಂದು Hardwareನೊಳಗೆ install ಮಾಡಿದಂತೆಯೇ ಇದೂ ಕೂಡ! ಇಲ್ಲಿ ಗಮನಿಸಬೇಕಾದದ್ದೇನೆಂದರೆ, ಆತ್ಮವಸ್ತುವು ದೇಹಾಂತರವನ್ನು ಪಡೆದಾಗ ‘ಸಾವು’ ಆಗುವುದು ದೇಹಕ್ಕೆ ಮಾತ್ರವೇ ಹೊರತು ‘ದೇಹಿ’ಯಾದ ‘ಆತ್ಮ’ಕ್ಕಲ್ಲ. ಏಕೆಂದರೆ ಆತ್ಮದ ಸ್ವರೂಪವೇ ‘ಅವಿನಾಶಿತ್ವ’. ಇದನ್ನು ಕೃಷ್ಣ ಹೀಗೆ ಬಿಡಿಸಿ ಹೇಳುತ್ತಾನೆ – ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ I ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ II(ಭ, ೨, ೨೩) ಅಚ್ಚೇದ್ಯೋಯಮದಾಹ್ಯೋಽಯಮಕ್ಲೇದ್ಯೋಶೋಷ್ಯ ಏವ ಚ I (ಭ, ೨ , ೨೪) ‘ಈ ಆತ್ಮ ವಸ್ತುವನ್ನು ಶಸ್ತ್ರಗಳು ಇರಿಯಲಾರವು, ಬೆಂಕಿಯು ಸುಡಲಾಗದು, ನೀರು ತೋಯಿಸಲಾಗದು ಗಾಳಿಯು ಒಣಗಿಸಲಾಗದು. (ಅರ್ಥಾತ್) ಆತ್ಮವು ಅಚ್ಛೇದ್ಯವೂ, ಸುಡಲಾಗದ್ದೂ, ತೋಯಿಸಲಾಗದ್ದೂ ಹಾಗೂ ಒಣಗಿಸಲಾಗದ್ದೂ ಆಗಿದೆ’. ಭೌತಿಕವಾದ ಮಾಂಸಲದೇಹಗಳನ್ನು ‘ಇರಿದೋ, ಸುಟ್ಟೋ, ಮುಳುಗಿಸಿಯೋ ನಾಶಗೈಯಬಹುದು. ಆದರೆ ಪಂಚಭೂತಗಳಾದ ಭೂಮಿ-ನೀರು-ಆಕಾಶ-ಗಾಳಿ-ಬೆಂಕಿಗಳ ಪ್ರಭಾವವು ಪಂಚಭೂತಾತ್ಮಕವಾದ ಭೌತಿಕ ವಸ್ತುಗಳ ಮೇಲೆ ಮಾತ್ರ ಆಗಲು ಸಾಧ್ಯ. ಭೌತಿಕವಲ್ಲದ ‘ಚೈತನ್ಯೈಕ ಸ್ವರೂಪದ ಆತ್ಮ’ದ ಮೇಲೆ ಆಗಲು ಸಾಧ್ಯವಿಲ್ಲ. ಹಾಗಾಗಿ ಭೌತಿಕ ದೇಹಗಳನ್ನು ಇರಿದೋ, ಸುಟ್ಟೋ, ಮುಳುಗಿಸಿಯೋ ಸಾಯಿಸುವಂತೆ ಆತ್ಮವನ್ನು ‘ನಾಶ’ಗೈಯಲಾಗದು ಅನ್ನುವುದನ್ನೇ ಶ್ರೀಕೃಷ್ಣನು ‘ಆತ್ಮವು ಅಚ್ಛೇದ್ಯ, ಅದಾಹ್ಯ, ಅಕ್ಲೇದ್ಯ ಹಾಗೂ ಅಶೋಷ್ಯವಾದದ್ದು ಎಂಬ ಶಬ್ದಗಳಲ್ಲಿ ಪುನರುಚ್ಚರಿಸಿ ಸ್ಪಷ್ಟೀಕರಿಸುತ್ತಿದ್ದಾನೆ. ಒಟ್ಟಿನಲ್ಲಿ, ನಮ್ಮ ದೇಹ ಮನ ಬುದ್ಧಿಗಳೆಂಬ ಆವರಣಗಳು ಜನ್ಮ-ಮರಣಗಳನ್ನು ಪಡೆಯುವುದರಿಂದ ‘ವಿಕಾರ’ವಾಗುತ್ತವೆ. ಆದರೆ ನಮ್ಮೊಳಗಿನ ಆತ್ಮತತ್ವವು ಎಲ್ಲಕ್ಕೂ ಸಾಕ್ಷಿಯಾಗಿ ಒಳಗಡೇ ನೆಲೆಸಿದ್ದು ನಿರ್ವಿಕಾರವಾಗಿ ಇರುತ್ತದೆ. ಅದನ್ನು ತಿಳಿದವನೇ ಪಂಡಿತ ಎನ್ನುವುದು ಕೃಷ್ಣನ ಸಂದೇಶದ ಸಾರ. ಅಂತಹ ಪಂಡಿತನು ಧರ್ಮಾಧರ್ಮಗಳ ಮೀಮಾಂಸೆ ಮಾಡುವಾಗ ದೇಹಗಳ ಹುಟ್ಟುಸಾವುಗಳಿಗೆ ವಿಚಲಿತನಾಗಿ ಭಾವುಕನಾಗಿ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಆತ ಅಮರವಾದ ಆತ್ಮತತ್ವವನ್ನು ಗುರುತಿಸಿ, ನಿಃಸ್ಪೃಹ ನಿಶ್ಚಲಮತಿಯಿಂದ ಧರ್ಮವಿಚಾರವನ್ನು ಮಾಡುತ್ತ ಸಮಂಜಸವಾದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾನೆ. ದೇಹಭಾವದಲ್ಲಿ ನೆಲೆನಿಂತು ಆಲೋಚಿಸುವ ಷಂಡನಾಗಿ ವರ್ತಿಸದೆ, ಆತ್ಮಭಾವದಲ್ಲಿ ನೆಲೆನಿಂತು ಆಲೋಚಿಸುವ ’ಪಂಡಿತ’ನಾಗು ಎಂದು ಕೃಷ್ಣನು ಅರ್ಜುನನಿಗೆ ಮನಗಾಣಿಸುತ್ತಿದ್ದಾನೆ.
ʼಯೋಜನೆ ಸಂಬಂಧ ಕೇಂದ್ರ ಸರ್ಕಾರ ಪಾರಂಪರಿಕ ಸಮಿತಿಯನ್ನು ಸಂಪರ್ಕಿಸಬೇಕಿತ್ತು, ಆದರೆ ಹಾಗೆ ಮಾಡಿಲ್ಲʼ ಎಂದು ವಕೀಲ ದಿವಾನ್‌ ವಾದಿಸಿದರು. Central Vista Bar & Bench Published on : 29 Oct, 2020, 2:29 pm ದೆಹಲಿಯಲ್ಲಿ ನೂತನ ಸಂಸತ್‌ ಭವನ ನಿರ್ಮಿಸುವ ಕೇಂದ್ರ ಸರ್ಕಾರದ ಸೆಂಟ್ರಲ್‌ ವಿಸ್ತಾ ಯೋಜನೆ ಕುರಿತಂತೆ ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ಯಾಮ್‌ ದಿವಾನ್‌ ಅವರು ಯೋಜನೆ ಜಾರಿಗೆ ತರುತ್ತಿರುವ ವಿಧಾನವನ್ನು ಹಲವು ಮಗ್ಗುಲುಗಳಲ್ಲಿ ಪ್ರಶ್ನಿಸಿದ್ದಾರೆ. ಪಾರಂಪರಿಕ ಮಹತ್ವದ ಇಂತಹ ಯೋಜನೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವ ಏಕೆ ಅಗತ್ಯ ಎನ್ನುವ ಬಗ್ಗೆ ಅವರು ಸುಪ್ರೀಂ ಕೋರ್ಟಿನ ಪೀಠದ ಮುಂದೆ ಗುರುವಾರ ವಾದಿಸಿದರು. ಕಾರ್ಯಾಂಗ ಇಂತಹ ನಿರ್ಧಾರ ಕೈಗೊಳ್ಳುವಾಗ ಪಾರದರ್ಶಕತೆಯ ಅಂಶ ಎಷ್ಟು ಮುಖ್ಯ ಎಂಬುದನ್ನು ಸಂಬಂಧಿತ ಕಾನೂನುಗಳ ಮೂಲಕ ವಿವರಿಸಿದರು. ʼಯೋಜನೆ ಸಂಬಂಧ ಕೇಂದ್ರ ಸರ್ಕಾರ ಪಾರಂಪರಿಕ ಸಮಿತಿಯನ್ನು ಸಂಪರ್ಕಿಸಬೇಕಿತ್ತು, ಆದರೆ ಹಾಗೆ ಮಾಡಿಲ್ಲ. ಯೋಜನೆ ಪರಿಕಲ್ಪನೆ ಹಂತದಲ್ಲಿರುವಾಗಲೇ ಸಮಿತಿಯೊಂದಿಗೆ ಸಮಾಲೋಚಿಸಬೇಕೇ ವಿನಾ ಅದು ಕಾರ್ಯರೂಪಕ್ಕೆ ಬಂದಾಗ ಅಲ್ಲʼ ಎಂದು ತಿಳಿಸಿದರು. Also Read ‘ಸುಪ್ರೀಂ’ಗೆ ಪತ್ರ ಬರೆದ ಆಂಧ್ರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ: ಸಿಎಂ ಜಗನ್‌ ವಿರುದ್ಧ ಆರೋಪಗಳ ಸುರಿಮಳೆ ಯೋಜನೆಗೆ ಅನುಮತಿ ನೀಡುವ ಮೊದಲು ಅತ್ಯಗತ್ಯವಾದ ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಭಾಗವಹಿಸಬೇಕೆಂಬ ಶಾಸನಬದ್ಧ ನಿಬಂಧನೆಗಳನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಸಂಸತ್‌ ಭವನದ ಬಗ್ಗೆ ಇಂಗ್ಲೆಂಡಿನಲ್ಲಿ ಅಳವಡಿಸಿಕೊಂಡ ನೀತಿಯನ್ನು ಇದೇ ವೇಳೆ ಉಲ್ಲೇಖಿಸಿದ ಅವರು ಭಾರತದಲ್ಲಿ ಇಂತಹ ನೀತಿಯ ಕೊರತೆ ಇದೆ ಎಂದರು. ಆಗ ನ್ಯಾ. ಎ ಎಂ ಖಾನ್ವಿಲ್ಕರ್‌ ಅವರಿದ್ದ ಪೀಠ, ʼನೀವು ಕಟ್ಟಡವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬುದಾಗಿ ಅಭಿಪ್ರಾಯಪಟ್ಟಂತಿದೆ. ಆದರೆ (ಯೋಜನೆ) ಕಟ್ಟಡಕ್ಕೆ ಪೂರಕವಾಗಿರಬಹುದುʼ ಎಂದು ಅಭಿಪ್ರಾಯಪಟ್ಟಿತು. ಅದಕ್ಕೆ ಪ್ರತಿಕ್ರಿಯಿಸಿದ ದಿವಾನ್‌ ʼಕೇಂದ್ರ ಲೋಕೋಪಯೋಗಿ ಇಲಾಖೆಗೆ (ಸಿಪಿಡಬ್ಲ್ಯೂಡಿ) ಇದು ಸ್ವಾಧೀನವೇ, ಪೂರಕ ಪ್ರಕ್ರಿಯೆಯೇ ಎಂಬ ವಿಚಾರ ತಿಳಿಯದು. ಟೆಂಡರ್‌ ಕರೆದಾಗ ಅವರಿಗೆ ಇದು ಗೊತ್ತಿರಲಿಲ್ಲ. ಇದು ದಾಖಲೆಗಳಿಂದಲೂ ವ್ಯಕ್ತವಾಗುತ್ತಿದೆ. ಬಳಕೆಯಲ್ಲಿರುವ ಪಾರಂಪರಿಕ ಕಟ್ಟಡಕ್ಕೆ ಸಂಬಂಧಿಸಿದಂತೆ ಅದನ್ನು ಬದಲಿಸಲಾಗುತ್ತದೆ. ಏಕೆಂದರೆ ಸಂಸತ್ತಿನ ಅಧಿವೇಶನ ಹೊಸ ಕಟ್ಟಡದಲ್ಲಿ ನಡೆಯಲಿದೆ. ಈಗಿನ ದೃಷ್ಟಿಕೋನದಲ್ಲಿ ಪ್ರಸ್ತುತ ಕಟ್ಟಡವನ್ನು ವಸ್ತುಸಂಗ್ರಹಾಲಯ ಅಥವಾ ಇನ್ನಾವುದಕ್ಕಾದರೂ ಬಳಸಬಹುದುʼ ಎಂದರು. ಜೊತೆಗೆ ʼಸಂಸತ್‌ ಕಟ್ಟಡ 70 ವರ್ಷಗಳ ಜೀವಂತ ಇತಿಹಾಸ ಹೊಂದಿದೆ. ಅದು ಈಗ ವಿಶ್ವದ ಬೃಹತ್‌ ಪ್ರಜಾಪ್ರಭುತ್ವ ದೇಶದ ಪ್ರಮುಖ ಅಂಗವಾಗಿದೆʼ ಎಂದು ಅಭಿಪ್ರಾಯಪಟ್ಟರು. ಆದರೆ ಮಧ್ಯಪ್ರವೇಶಿಸಿದ ಪೀಠ, ʼಸಂಸತ್‌ ಕಟ್ಟಡ ಇಂಗ್ಲೆಂಡ್‌ ಸಂಸತಿನಷ್ಟು ಹಳೆಯದಲ್ಲ. ಭಾರತದಲ್ಲಿ ಪ್ರಸ್ತುತ ಈ ಸಂಬಂಧ ಯಾವುದೇ ಕಾಯಿದೆ ಇಲ್ಲ. ಆದರೆ ಭವಿಷ್ಯದಲ್ಲಿ ಸರ್ಕಾರ ಈ ಸಂಬಂಧ ಶಾಸನ ರೂಪಿಸಬಹುದುʼ ಎಂದಿತು. ಅಲ್ಲದೆ ದೆಹಲಿಯ ಇತಿಹಾಸ, ಪರಂಪರೆ ಹಾಗೂ ಸಾಂಸ್ಕೃತಿಕ ಮಹತ್ವವವನ್ನೂ ದಿವಾನ್ ಅವರು ಈ ಸಂದರ್ಭದಲ್ಲಿ ವಿವರಿಸಿದರು.
Ammonia gas leak: ಅಲಿಘರ್ ಮಾಂಸ ಕಾರ್ಖಾನೆಯಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆ: ಮಹಿಳೆಯೊಬ್ಬರು ಸಾವು, 65 ಮಂದಿ ಅಸ್ವಸ್ಥ ಉತ್ತರಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಇಂದು (ಗುರುವಾರ) ಮಾಂಸದ ಕಾರ್ಖಾನೆಯಿಂದ ಅಮೋನಿಯಾ ಸೋರಿಕೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 65 ಜನರು ಅಸ್ವಸ್ಥರಾಗಿದ್ದಾರೆ. TV9kannada Web Team | Edited By: ಅಕ್ಷಯ್​ ಕುಮಾರ್​​ Sep 29, 2022 | 4:15 PM ಉತ್ತರಪ್ರದೇಶ: ಉತ್ತರಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಇಂದು (ಗುರುವಾರ) ಮಾಂಸದ ಕಾರ್ಖಾನೆಯಿಂದ ಅಮೋನಿಯಾ ಸೋರಿಕೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 65 ಜನರು ಅಸ್ವಸ್ಥರಾಗಿದ್ದಾರೆ. ಹಾಜಿ ಜಹೀರ್ ಒಡೆತನದ ಅಲ್-ದುವಾ ಮಾಂಸ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಎಲ್ಲಾ ಗಾಯಾಳುಗಳನ್ನು ಜಿಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅನಿಲ ಸೋರಿಕೆ ಕಾರಣಗಳನ್ನು ಪತ್ತೆ ಮಾಡಲಾಗುತ್ತಿದೆ. ಅನಿಲ ಸೋರಿಕೆಯಾದ ನಂತರ ಕಾರ್ಖಾನೆಯಲ್ಲಿದ್ದ ಜನರನ್ನು ತಕ್ಷಣವೇ ಸ್ಥಳಾಂತರಿಸಲಾಯಿತು, ಮತ್ತು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಸಂತ್ರಸ್ತ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಒಡಿಶಾದ ಸಿಗಡಿ ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ, 25ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ ಒಡಿಶಾದ ಬಾಲಸೋರ್ ಜಿಲ್ಲೆಯ ಸಿಗಡಿ ಸಂಸ್ಕರಣಾ ಘಟಕದಲ್ಲಿ ನಿನ್ನೆ (ಬುಧವಾರ) ಅಮೋನಿಯಾ ಅನಿಲ ಸೋರಿಕೆಯಾಗಿದೆ. ಈ ಘಟನೆಯಿಂದ 25 ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥರಾಗಿದ್ದರು. ಈ ಸಂಸ್ಕರಣಾ ಘಟಕ ಆಡಳಿತಾರೂಢ ಬಿಜು ಜನತಾ ದಳದ (ಬಿಜೆಡಿ) ಮಾಜಿ ಸಂಸದರ ಪುತ್ರ ರವೀಂದ್ರ ಜೆನಾ ಅವರಿಗೆ ಸೇರಿದ್ದು. ಖಾಂಟಪದ ಸಮೀಪದ ಹೈಲ್ಯಾಂಡ್ ಸಮುದ್ರಾಹಾರ ಸಂಸ್ಕರಣಾ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದೆ. ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ವರದಿಗಳ ಪ್ರಕಾರ, ಕೆಲವು ಉದ್ಯೋಗಿಗಳನ್ನು ಖಾಂತಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಕೆಲವರನ್ನು ಬಾಲಸೋರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಒಂಬತ್ತು ಕಾರ್ಮಿಕರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಏಕೆಂದರೆ ಅವರು ಹೆಚ್ಚು ಅನಿಲವನ್ನು ಉಸಿರಾಡಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
ಕಲಾ ನಿರ್ದೇಶಕರು ರಂಗಭೂಮಿ, ಜಾಹೀರಾತು, ಮಾರ್ಕೆಟಿಂಗ್, ಪ್ರಕಾಶನ, ಫ್ಯಾಷನ್, ಚಲನಚಿತ್ರ ದೂರದರ್ಶನ, ಇಂಟರ್ನೆಟ್ ಮತ್ತು ವೀಡಿಯೋ ಗೇಮ್‌ಗಳಲ್ಲಿ ವಿವಿಧ ರೀತಿಯ ಉದ್ಯೋಗ ಕಾರ್ಯಗಳಿಗೆ ಶೀರ್ಷಿಕೆಯಾಗಿದೆ. [೧] ಕಲಾತ್ಮಕ ನಿರ್ಮಾಣದ ದೃಷ್ಟಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಏಕೀಕರಿಸುವುದು ಏಕೈಕ ಕಲಾ ನಿರ್ದೇಶಕರ ಜವಾಬ್ದಾರಿಯಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಅವರು ಅದರ ಒಟ್ಟಾರೆ ದೃಶ್ಯ ಗೋಚರತೆಯ ಉಸ್ತುವಾರಿ ವಹಿಸುತ್ತಾರೆ. ದೃಷ್ಟಿಗೋಚರವಾಗಿ ಅದು ಹೇಗೆ ಸಂವಹನ ನಡೆಸುತ್ತದೆ ಹಾಗೂ ಮನಸ್ಥಿತಿಗಳನ್ನು ಉತ್ತೇಜಿಸುತ್ತದೆ. ವೈಶಿಷ್ಟ್ಯಗಳನ್ನು ವ್ಯತಿರಿಕ್ತಗೊಳಿಸುತ್ತದೆ ಮತ್ತು ಗುರಿ ಪ್ರೇಕ್ಷಕರಿಗೆ ಮಾನಸಿಕವಾಗಿ ಮನವಿ ಮಾಡುತ್ತದೆ. ಕಲಾ ನಿರ್ದೇಶಕರು ದೃಶ್ಯ ಅಂಶಗಳು ಯಾವ ಕಲಾತ್ಮಕ ಶೈಲಿ(ಗಳನ್ನು) ಬಳಸಬೇಕು ಮತ್ತು ಯಾವಾಗ ಚಲನೆಯನ್ನು ಬಳಸಬೇಕು ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕಲಾ ನಿರ್ದೇಶಕರು ಎದುರಿಸುತ್ತಿರುವ ದೊಡ್ಡ ಸವಾಲುಗಳೆಂದರೆ ಅಪೇಕ್ಷಿತ ಮನಸ್ಥಿತಿಗಳು, ಸಂದೇಶಗಳು, ಪರಿಕಲ್ಪನೆಗಳು ಹಾಗೂ ಅಭಿವೃದ್ಧಿಯಾಗದ ಆಲೋಚನೆಗಳನ್ನು ಚಿತ್ರಣಕ್ಕೆ ಅನುವಾದಿಸುವುದು. ಮಿದುಳುದಾಳಿ ಪ್ರಕ್ರಿಯೆಯಲ್ಲಿ ಕಲಾ ನಿರ್ದೇಶಕರು, ಸಹೋದ್ಯೋಗಿಗಳು ಮತ್ತು ಗ್ರಾಹಕರು ಸಿದ್ಧಪಡಿಸಿದ ತುಣುಕು ಅಥವಾ ದೃಶ್ಯವು ಹೇಗೆ ಕಾಣಿಸಬಹುದು ಎಂಬುದನ್ನು ಅನ್ವೇಷಿಸುತ್ತಾರೆ. ಕೆಲವೊಮ್ಮೆ ಕಲಾ ನಿರ್ದೇಶಕರು ಸಾಮೂಹಿಕ ಕಲ್ಪನೆಯ ದೃಷ್ಟಿಯನ್ನು ಗಟ್ಟಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮತ್ತು ಕೊಡುಗೆದಾರರ ಆಲೋಚನೆಗಳ ನಡುವಿನ ಸಂಘರ್ಷದ ಅಜೆಂಡಾಗಳು ಹಾಗೂ ಅಸಂಗತತೆಗಳನ್ನು ಪರಿಹರಿಸುತ್ತಾರೆ. ಪರಿವಿಡಿ ೧ ಜಾಹೀರಾತಿನಲ್ಲಿ ೨ ಚಿತ್ರದಲ್ಲಿ ೩ ಉಲ್ಲೇಖಗಳು ೪ ಬಾಹ್ಯ ಕೊಂಡಿಗಳು ಜಾಹೀರಾತಿನಲ್ಲಿಸಂಪಾದಿಸಿ ಶೀರ್ಷಿಕೆಯ ಹೊರತಾಗಿಯೂ ಜಾಹೀರಾತು ಕಲಾ ನಿರ್ದೇಶಕರು ಕಲಾ ವಿಭಾಗದ ಮುಖ್ಯಸ್ಥರಾಗಿರುವುದಿಲ್ಲ. ಆಧುನಿಕ ಜಾಹೀರಾತು ಅಭ್ಯಾಸದಲ್ಲಿ ಕಲಾ ನಿರ್ದೇಶಕರು ಸಾಮಾನ್ಯವಾಗಿ ಕಾಪಿರೈಟರ್‌ನೊಂದಿಗೆ ಸೃಜನಶೀಲ ತಂಡವಾಗಿ ಕೆಲಸ ಮಾಡುತ್ತಾರೆ. ಜಾಹೀರಾತಿನಲ್ಲಿ ಕ್ಲೈಂಟ್‌ನ ಸಂದೇಶವನ್ನು ಅವರ ಅಪೇಕ್ಷಿತ ಪ್ರೇಕ್ಷಕರಿಗೆ ತಿಳಿಸಲಾಗಿದೆ ಎಂದು ಕಲಾ ನಿರ್ದೇಶಕರು ಖಚಿತಪಡಿಸಿಕೊಳ್ಳುತ್ತಾರೆ. ಗ್ರಾಫಿಕ್ ಡಿಸೈನರ್‌ನಂತಹ ಇತರ ತಂಡದ ಸದಸ್ಯರೊಂದಿಗೆ ಕೆಲಸ ಮಾಡುವಾಗ ಅವರು ಜಾಹೀರಾತಿನ ದೃಶ್ಯ ಅಂಶಗಳಿಗೆ ಜವಾಬ್ದಾರರಾಗಿರುತ್ತಾರೆ. ವಾಣಿಜ್ಯ, ಮೈಲರ್, ಬ್ರೋಷರ್ ಅಥವಾ ಇತರ ಜಾಹೀರಾತುಗಳಿಗಾಗಿ ಒಟ್ಟಾರೆ ಪರಿಕಲ್ಪನೆಯನ್ನು ರೂಪಿಸಲು ಅವರು ಒಟ್ಟಾಗಿ ಕೆಲಸ ಮಾಡುತ್ತಾರೆ. ಪಠ್ಯದ ವಿಷಯಕ್ಕೆ ಕಾಪಿರೈಟರ್ ಜವಾಬ್ದಾರನಾಗಿರುತ್ತಾನೆ. ದೃಶ್ಯ ಅಂಶಗಳಿಗೆ ಕಲಾ ನಿರ್ದೇಶಕರು. ಆದರೆ ಕಲಾ ನಿರ್ದೇಶಕರು ಶೀರ್ಷಿಕೆ ಅಥವಾ ಇತರ ಪ್ರತಿಯೊಂದಿಗೆ ಬರಬಹುದು. ಕಾಪಿರೈಟರ್ ದೃಶ್ಯ ಅಥವಾ ಸೌಂದರ್ಯದ ವಿಧಾನವನ್ನು ಸೂಚಿಸಬಹುದು. ಪ್ರತಿಯೊಬ್ಬರೂ ಸಾಮಾನ್ಯವಾಗಿ ಸಲಹೆಗಳನ್ನು ಮತ್ತು ಇತರರಿಂದ ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತಾರೆ. ಏಕೆಂದರೆ ಅಂತಹ ಸಹಯೋಗವು ಕೆಲಸವನ್ನು ಸುಧಾರಿಸುತ್ತದೆ. ಉತ್ತಮ ಕಲಾ ನಿರ್ದೇಶಕರು ಗ್ರಾಫಿಕ್ ವಿನ್ಯಾಸದ ತೀರ್ಪು ಹಾಗೂ ನಿರ್ಮಾಣದ ತಾಂತ್ರಿಕ ಜ್ಞಾನವನ್ನು ಹೊಂದಿರುತ್ತಾರೆಂದು ನಿರೀಕ್ಷಿಸಲಾಗಿದೆಯಾದರೂ ಕಲಾ ನಿರ್ದೇಶಕರು ಸಮಗ್ರ ವಿನ್ಯಾಸಗಳನ್ನು ಕೈಯಿಂದ ನಿರೂಪಿಸಲು ಅಗತ್ಯವಿಲ್ಲದಿರಬಹುದು. ಅದನ್ನು ಚಿತ್ರಿಸಲು ಸಹ ಸಾಧ್ಯವಾಗುತ್ತದೆ. ಈಗ ವಾಸ್ತವಿಕವಾಗಿ ಎಲ್ಲಾ ಆದರೆ ಅತ್ಯಂತ ಪ್ರಾಥಮಿಕ ಕೆಲಸ ಕಂಪ್ಯೂಟರ್ನಲ್ಲಿ ಮಾಡಲಾಗುತ್ತದೆ. ಚಿಕ್ಕ ಸಂಸ್ಥೆಗಳನ್ನು ಹೊರತುಪಡಿಸಿ ಕಲಾ ನಿರ್ದೇಶಕ/ಕಾಪಿರೈಟರ್ ತಂಡವನ್ನು ಒಬ್ಬ ಸೃಜನಾತ್ಮಕ ನಿರ್ದೇಶಕ ಹಿರಿಯ ಮಾಧ್ಯಮ ಸೃಜನಶೀಲ ಅಥವಾ ಮುಖ್ಯ ಸೃಜನಾತ್ಮಕ ನಿರ್ದೇಶಕರು ನೋಡಿಕೊಳ್ಳುತ್ತಾರೆ. ದೊಡ್ಡ ಸಂಸ್ಥೆಯಲ್ಲಿ ಕಲಾ ನಿರ್ದೇಶಕರು ಇತರ ಕಲಾ ನಿರ್ದೇಶಕರು ಜೂನಿಯರ್ ಡಿಸೈನರ್‌ಗಳು ಇಮೇಜ್ ಡೆವಲಪರ್‌ಗಳು ಹಾಗೂ ನಿರ್ಮಾಣ ಕಲಾವಿದರ ತಂಡವನ್ನು ಮೇಲ್ವಿಚಾರಣೆ ಮಾಡಬಹುದು. ಪ್ರತ್ಯೇಕ ಉತ್ಪಾದನಾ ವಿಭಾಗದೊಂದಿಗೆ ಸಂಯೋಜಿಸಬಹುದು. ಸಣ್ಣ ಸಂಸ್ಥೆಯಲ್ಲಿ ಕಲಾ ನಿರ್ದೇಶಕರು ಮುದ್ರಣ ಮತ್ತು ಇತರ ಉತ್ಪಾದನೆಯ ಮೇಲ್ವಿಚಾರಣೆ ಸೇರಿದಂತೆ ಈ ಎಲ್ಲಾ ಪಾತ್ರಗಳನ್ನು ತುಂಬಬಹುದು. ಚಿತ್ರದಲ್ಲಿಸಂಪಾದಿಸಿ ಕಲಾ ನಿರ್ದೇಶಕರು ಚಲನಚಿತ್ರ ಕಲಾ ವಿಭಾಗದ ಶ್ರೇಣೀಕೃತ ರಚನೆಯಲ್ಲಿ ಸೆಟ್ ಡೆಕೋರೇಟರ್ ಮತ್ತು ಸೆಟ್ ಡಿಸೈನರ್‌ಗಳ ಸಹಯೋಗದೊಂದಿಗೆ ನಿರ್ಮಾಣ ವಿನ್ಯಾಸಕಕ್ಕಿಂತ ನೇರವಾಗಿ ಕೆಲಸ ಮಾಡುತ್ತಾರೆ. ಅವರ ಕರ್ತವ್ಯಗಳ ಹೆಚ್ಚಿನ ಭಾಗವು ಕಲಾ ವಿಭಾಗದ ಆಡಳಿತಾತ್ಮಕ ಅಂಶಗಳನ್ನು ಒಳಗೊಂಡಿದೆ. ಕಲಾ ವಿಭಾಗದ ಸಂಯೋಜಕರು ಹಾಗೂ ನಿರ್ಮಾಣ ಸಂಯೋಜಕರು ಕಲಾ ವಿಭಾಗದ ಬಜೆಟ್ ಮತ್ತು ವೇಳಾಪಟ್ಟಿಯನ್ನು ಟ್ರ್ಯಾಕ್ ಮಾಡುವುದು. ಒಟ್ಟಾರೆ ಗುಣಮಟ್ಟದ ನಿಯಂತ್ರಣದಂತಹ ಸಿಬ್ಬಂದಿಗೆ ಕಾರ್ಯಗಳನ್ನು ನಿಯೋಜಿಸಲು ಅವರು ಜವಾಬ್ದಾರರಾಗಿರುತ್ತಾರೆ. ಅವರು ಸಾಮಾನ್ಯವಾಗಿ ಇತರ ಇಲಾಖೆಗಳಿಗೆ ವಿಶೇಷವಾಗಿ ನಿರ್ಮಾಣ, ವಿಶೇಷ ಪರಿಣಾಮಗಳು, ಆಸ್ತಿ, ಸಾರಿಗೆ (ಗ್ರಾಫಿಕ್ಸ್) ಮತ್ತು ಸ್ಥಳಗಳ ಇಲಾಖೆಗಳಿಗೆ ಸಂಪರ್ಕದಾರರಾಗಿದ್ದಾರೆ. ಕಲಾ ನಿರ್ದೇಶಕರು ಎಲ್ಲಾ ನಿರ್ಮಾಣ ಸಭೆಗಳು ಮತ್ತು ಟೆಕ್ ಸ್ಕೌಟ್‌ಗಳಿಗೆ ಹಾಜರಾಗುತ್ತಾರೆ. ಎಲ್ಲಾ ವಿಭಾಗಗಳು ಭೇಟಿ ನೀಡಿದ ಪ್ರತಿ ಸ್ಥಳದ ದೃಶ್ಯ ಮಹಡಿ ಯೋಜನೆಯನ್ನು ಹೊಂದಲು ತಯಾರಿಗಾಗಿ ಸೆಟ್ ವಿನ್ಯಾಸಕರಿಗೆ ಮಾಹಿತಿಯನ್ನು ಒದಗಿಸುತ್ತಾರೆ. "ಕಲಾ ನಿರ್ದೇಶಕ" ಎಂಬ ಪದವನ್ನು ಮೊದಲು ೧೯೪೧ ರಲ್ಲಿ ವಿಲ್ಫ್ರೆಡ್ ಬಕ್ಲ್ಯಾಂಡ್ [೨] ಅವರು ಕಲಾ ವಿಭಾಗದ ಮುಖ್ಯಸ್ಥರನ್ನು ಸೂಚಿಸಲು ಬಳಸಿದಾಗ (ಆದ್ದರಿಂದ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ಅಕಾಡೆಮಿ ಪ್ರಶಸ್ತಿ ) ಇದು ಸೆಟ್ ಡೆಕೋರೇಟರ್ ಅನ್ನು ಸಹ ಒಳಗೊಂಡಿದೆ. ಈಗ ಪ್ರಶಸ್ತಿಯು ಪ್ರೊಡಕ್ಷನ್ ಡಿಸೈನರ್ ಹಾಗೂ ಸೆಟ್ ಡೆಕೋರೇಟರ್ ಅನ್ನು ಒಳಗೊಂಡಿದೆ. ಗಾನ್ ವಿಥ್ ದಿ ವಿಂಡ್ ಚಿತ್ರದಲ್ಲಿ ಡೇವಿಡ್ ಒ. ಸೆಲ್ಜ್ನಿಕ್ ಅವರು ಚಿತ್ರದ ನೋಟದಲ್ಲಿ ವಿಲಿಯಂ ಕ್ಯಾಮರೂನ್ ಮೆನ್ಜೀಸ್ ಅಂತಹ ಮಹತ್ವದ ಪಾತ್ರವನ್ನು ಹೊಂದಿದ್ದಾರೆಂದು ಭಾವಿಸಿದರು. ಶೀರ್ಷಿಕೆ ಕಲಾ ನಿರ್ದೇಶಕರು ಸಾಕಾಗುವುದಿಲ್ಲ ಆದ್ದರಿಂದ ಅವರು ಮೆಂಜಿಯವರಿಗೆ ಪ್ರೊಡಕ್ಷನ್ ಡಿಸೈನರ್ ಎಂಬ ಶೀರ್ಷಿಕೆಯನ್ನು ನೀಡಿದರು. [೩] ಈ ಶೀರ್ಷಿಕೆಯನ್ನು ಈಗ ಸಾಮಾನ್ಯವಾಗಿ ಕಲಾ ವಿಭಾಗದ ಮುಖ್ಯಸ್ಥರ ಶೀರ್ಷಿಕೆಯಾಗಿ ಬಳಸಲಾಗುತ್ತದೆ. ಆದಾಗ್ಯೂ ಶೀರ್ಷಿಕೆಯು ವೇಷಭೂಷಣಗಳನ್ನು ಒಳಗೊಂಡಂತೆ ಚಲನಚಿತ್ರದ ಪ್ರತಿಯೊಂದು ದೃಶ್ಯ ಅಂಶದ ಮೇಲೆ ನಿಯಂತ್ರಣವನ್ನು ಸೂಚಿಸುತ್ತದೆ. ಸಣ್ಣ ಸ್ವತಂತ್ರ ಚಲನಚಿತ್ರಗಳು ಮತ್ತು ಕಿರುಚಿತ್ರಗಳಂತಹ ಸಣ್ಣ ಕಲಾ ವಿಭಾಗಗಳನ್ನು ಹೊಂದಿರುವ ಚಲನಚಿತ್ರಗಳಲ್ಲಿ "ಪ್ರೊಡಕ್ಷನ್ ಡಿಸೈನರ್" ಮತ್ತು "ಆರ್ಟ್ ಡೈರೆಕ್ಟರ್" ಪದಗಳು ಸಾಮಾನ್ಯವಾಗಿ ಸಮಾನಾರ್ಥಕಗಳಾಗಿವೆ ಹಾಗೂ ಪಾತ್ರವನ್ನು ವಹಿಸುವ ವ್ಯಕ್ತಿಗೆ ಮನ್ನಣೆ ನೀಡಬಹುದು. ಪ್ರಕಾಶನದಲ್ಲಿ ಕಲಾ ನಿರ್ದೇಶಕರು ಸಾಮಾನ್ಯವಾಗಿ ಪ್ರಕಟಣೆಯ ಸಂಪಾದಕರೊಂದಿಗೆ ಕೆಲಸ ಮಾಡುತ್ತಾರೆ. ಅವರು ಪ್ರಕಟಣೆಯ ವಿಭಾಗಗಳು ಮತ್ತು ಪುಟಗಳ ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತಾರೆ. ವೈಯಕ್ತಿಕವಾಗಿ ಕಲಾ ನಿರ್ದೇಶಕರು ಪ್ರಕಟಣೆಯ ದೃಶ್ಯ ನೋಟ ಮತ್ತು ಭಾವನೆಗೆ ಹೆಚ್ಚಾಗಿ ಜವಾಬ್ದಾರರಾಗಿರುತ್ತಾರೆ. ಹಾಗೂ ಪ್ರಕಟಣೆಯ ಮೌಖಿಕ ಮತ್ತು ಪಠ್ಯ ವಿಷಯಗಳಿಗೆ ಸಂಪಾದಕರು ಅಂತಿಮ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಉಲ್ಲೇಖಗಳುಸಂಪಾದಿಸಿ ↑ "'33 Things I Know About Art Direction'". Catandbee.onsugar.com. Archived from the original on 16 January 2012. Retrieved 25 December 2017. ↑ "ADG - Full History". adg.org (in ಇಂಗ್ಲಿಷ್). Retrieved 2021-04-26. ↑ Preston, Ward (1994). What an Art Director Does. Silman-James Press. p. 150. ISBN 1-879505-18-5. ಬಾಹ್ಯ ಕೊಂಡಿಗಳುಸಂಪಾದಿಸಿ ADG ಕಲಾ ನಿರ್ದೇಶನ ವಿಕಿ ಆನ್‌ಲೈನ್ ಸಮುದಾಯ ಮತ್ತು ಚಲನಚಿತ್ರ ವಿನ್ಯಾಸದ ಕಲೆಗೆ ಸಂಬಂಧಿಸಿದ ಹೊಸ ಮತ್ತು ಶ್ರೇಷ್ಠ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಜ್ಞಾನದ ಮೂಲ
ಅಹಮದಾಬಾದ್:‌ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ 11 ಮಂದಿ ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ, ಬಿಲ್ಕಿಸ್ ಬಾನು ಶಾಂತಿಯಿಂದ ಮತ್ತು ಭಯವಿಲ್ಲದೆ ಬದುಕುವ ತಮ್ಮ ಹಕ್ಕಿಗಾಗಿ ಒತ್ತಾಯಿಸಿದ್ದಾರೆ. "ಇಂತಹ ದೊಡ್ಡ ಮತ್ತು ಅನ್ಯಾಯದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನನ್ನ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಯಾರೂ ವಿಚಾರಿಸಲಿಲ್ಲ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಅಲ್ಲದೆ, ಜೀವಾವಧಿ ಶಿಕ್ಷೆಗೆ ಒಳಗಾದ 11 ಜನರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ಉಂಟಾದ ಹಾನಿಯನ್ನು ರದ್ದುಗೊಳಿಸುವಂತೆ ಗುಜರಾತ್ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ. ಮಾರ್ಚ್ 3, 2002 ರಂದು ಗುಜರಾತ್‌ನಲ್ಲಿ ನಡೆದ ಗಲಭೆಯಲ್ಲಿ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತು. ಆ ಸಮಯದಲ್ಲಿ 19 ವರ್ಷ ವಯಸ್ಸಿನವರಾಗಿದ್ದ ಆಕೆ ಗರ್ಭಿಣಿಯಾಗಿದ್ದಳು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ ಹದಿನಾಲ್ಕು ಸದಸ್ಯರನ್ನು ಅಹಮದಾಬಾದ್ ಬಳಿ ಗಲಭೆಕೋರರು ಹತ್ಯೆ ಮಾಡಿದ್ದರು. ಅಪರಾಧಿಗಳನ್ನು ಸೋಮವಾರ ಗೋಧ್ರಾ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಗುಜರಾತ್ ಸರ್ಕಾರವು ತನ್ನ ಉಪಶಮನ ನೀತಿಯ ಅಡಿಯಲ್ಲಿ ಶಿಕ್ಷೆಯನ್ನು ಕಡಿಮೆ ಮಾಡಲು ಅವರ ಅರ್ಜಿಯನ್ನು ಅನುಮೋದಿಸಿತ್ತು. ತನ್ನ ವಕೀಲೆ ಶೋಭಾ ಗುಪ್ತಾ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾರತೀಯ ಜನತಾ ಪಕ್ಷದ ಸರ್ಕಾರದ ನಿರ್ಧಾರವು ತನ್ನನ್ನು ಆಘಾತಕ್ಕೆ ತಳ್ಳಿದೆ, ಮತ್ತು ನನ್ನ ಬಳಿ ಮಾತನಾಡಲು ಪದಗಳು ಇಲ್ಲ ಎಂದು ಬಾನು ಬುಧವಾರ ಹೇಳಿದ್ದಾರೆ. "ಇಂದು, ನಾನು ಇದನ್ನು ಮಾತ್ರ ಹೇಳಬಲ್ಲೆ - ಯಾವುದೇ ಮಹಿಳೆಗೆ ನ್ಯಾಯವು ಈ ರೀತಿ ಕೊನೆಗೊಳ್ಳುವುದು ಹೇಗೆ?...ಈ ಅಪರಾಧಿಗಳ ಬಿಡುಗಡೆಯು ನನ್ನಿಂದ ನನ್ನ ಶಾಂತಿಯನ್ನು ತೆಗೆದುಕೊಂಡಿತು ಮತ್ತು ನ್ಯಾಯದಲ್ಲಿ ನನ್ನ ನಂಬಿಕೆಯನ್ನು ಅಲ್ಲಾಡಿಸಿದೆ. ನನ್ನ ದುಃಖ ಮತ್ತು ನನ್ನ ಅಲುಗಾಡುವ ನಂಬಿಕೆ ನನಗೊಬ್ಬರಿಗೆ ಮಾತ್ರವಲ್ಲ, ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ಮಹಿಳೆಗೆ ಬಾಧಕವಾಗುತ್ತದೆ” ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಕಾರಣವಾದ ಮನಸ್ಥಿತಿಯನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ. ಈ ವಿಷಯದಲ್ಲಿ ಗುಜರಾತ್ ಸರ್ಕಾರದ ನಿಲುವನ್ನು ರದ್ದುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶ: 40 ಮಕ್ಕಳಿದ್ದ ಶಾಲಾ ಬಸ್ ಮಧ್ಯಪ್ರದೇಶದ ಸಾಗರ್‌ನ ರಹತ್‌ಗಢದಲ್ಲಿ ಅಪಘಾತಕ್ಕೀಡಾಗಿದೆ. ಒಂದು ಮಗು ಸಾವನ್ನಪ್ಪಿದೆ. ಎಎನ್‌ಐ ವರದಿ ಮಾಡಿರುವಂತೆ ಉಳಿದ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಸಾಗರ್ ಕಲೆಕ್ಟರ್ ದೀಪಕ್ ಆರ್ಯ ಹೇಳಿದ್ದಾರೆ. 40 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ ಅಪಘಾತಕ್ಕೀಡಾಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಸಾಗರ್‌ನ ರಹತ್‌ಗಢದಲ್ಲಿ ನಡೆದಿದೆ. ಸಾಗರದ ಜಿಲ್ಲಾಧಿಕಾರಿ ದೀಪಕ್ ಆರ್ಯ ಪ್ರಕಾರ, ಉಳಿದ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಪ್ರಕಾರ, ಅಪಘಾತ ಸಂಭವಿಸಿದಾಗ ಶಾಲಾ ಬಸ್‌ನ ಚಾಲಕ ಬಸ್ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನು. ಇದೀಗ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಸೋಮವಾರ ಮಹಾರಾಷ್ಟ್ರದ ಅಂಬರನಾಥದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಅಂಬರನಾಥ್ ರೋಟರಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಮಿನಿ ಸ್ಕೂಲ್ ಬಸ್ ಪಲ್ಟಿಯಾಗಿದೆ. ಶಾಲಾ ಬಸ್ ಪಲ್ಟಿಯಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಪಲ್ಟಿಯಾಗಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಸ್ಥಳೀಯರು ಮತ್ತು ಸುತ್ತಮುತ್ತಲಿನ ಜನರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪಲ್ಟಿಯಾದ ಬಸ್‌ನಿಂದ ಮಕ್ಕಳನ್ನು ರಕ್ಷಿಸಿದ್ದರಿಂದ ಯಾವುದೇ ಹೆಚ್ಚಿನ ಗಾಯಗಳು ವರದಿಯಾಗಿಲ್ಲ. Madhya Pradesh | A school bus carrying 40 children met with an accident in Sagar's Rahatgarh. One child died. All other children are safe: Sagar Collector Deepak Arya pic.twitter.com/Nga1NLMoba
IPL ಪ್ರಯಾಣಿಸುವಾಗ ಕೊರಗುವುದಿಲ್ಲ, ಅಲ್ಲಿ ಹಣಕ್ಕಾಗಿ ಆಡುತ್ತೀರಿ ; ಆದಿಲ್ ರಶೀದ್ ವಿರುದ್ಧ ಮೈಕಲ್ ಕ್ಲಾರ್ಕ್ ವಾಗ್ದಾಳಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಕ್ಲಾರ್ಕ್(Micheal Clark) ಐಪಿಎಲ್ನ(IPL) ಉದಾಹರಣೆಯೊಂದಿಗೆ ಇಂಗ್ಲೆಂಡ್ ಆಟಗಾರ ಆದಿಲ್ ರಶೀದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. T-20 ವಿಶ್ವಕಪ್‌ನಿಂದ ಹೊರಬಿದ್ದ ನಂತರ ಭಾರತ ತಂಡದ ಬಗ್ಗೆ ಕರಾಳ ಭವಿಷ್ಯ ನುಡಿದ ಸುನಿಲ್ ಗವಾಸ್ಕರ್! ಈ ಅಭಿಯಾನ ಕೊನೆಗೊಂಡ ನಂತರ ಭಾರತ ತಂಡದ T-20 ಸೆಟಪ್‌ನಲ್ಲಿ ಪ್ರಮುಖ ಬದಲಾವಣೆಗಳಿವೆ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್(Sunil Gavaskar) ಅಭಿಪ್ರಾಯಪಟ್ಟಿದ್ದಾರೆ. ಬಟ್ಲರ್, ಹೇಲ್ಸ್ ಅಬ್ಬರ ; ಫೈನಲ್ ಪ್ರವೇಶಿಸಿದ ಇಂಗ್ಲೆಂಡ್! ಆರಂಭಿಕರಾದ ಜೋಸ್ ಬಟ್ಲರ್ (80) ಮತ್ತು ಅಲೆಕ್ಸ್ ಹೇಲ್ಸ್ (86) ಮೊದಲ ವಿಕೆಟ್‌ಗೆ 170 ರನ್‌ಗಳ ದಾಖಲೆಯ ಜೊತೆಯಾಟವನ್ನು ನಿರ್ಮಿಸುವ ಮುಖೇನ ಜಯವನ್ನು ಸಾಧಿಸಿದರು. ನನ್ನನ್ನು ಪ್ರಾಮಾಣಿಕವಾಗಿ ತಲುಪಿದ ಏಕೈಕ ವ್ಯಕ್ತಿ ಎಂ.ಎಸ್ ಧೋನಿ : ವಿರಾಟ್ ಕೊಹ್ಲಿ ಕೆಲವೊಮ್ಮೆ, ನೀವು ತಿಳಿದಿರುವ ಸಂಗತಿಯೆಂದರೆ, ಯಾವುದೇ ಸಮಯದಲ್ಲಿ, ನೀವು ನಿಜವಾಗಿಯೂ ಒಂದೆರಡು ಹೆಜ್ಜೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಐಸಿಸಿ ಟೂರ್ನಮೆಂಟ್ನಲ್ಲಿ ದ.ಆಫ್ರಿಕಾ ಫೈನಲ್ ತಲುಪುವವರೆಗೆ ಜೋಕರ್ಗಳ ಟ್ಯಾಗ್ ಎಲ್ಲಿಯೂ ಹೋಗುವುದಿಲ್ಲ : ಟೆಂಬಾ ಬವುಮಾ ಪಾಕಿಸ್ತಾನ(Pakistan) ಮತ್ತು ನೆದರ್ಲ್ಯಾಂಡ್ಗಳ ವಿರುದ್ಧ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಸೋತಾಗ ಈ ಅವಕಾಶ ಕುಸಿಯಿತು. ಈ ಎರಡು ಸೋಲುಗಳೊಂದಿಗೆ ದಕ್ಷಿಣ ಆಫ್ರಿಕಾ ವಿಶ್ವಕಪ್‌ ಟೂರ್ನಿಯಿಂದ ನಿರ್ಗಮಿಸಿತು. ವಿರಾಟ್ ಕೊಹ್ಲಿ ದೊಡ್ಡ ಹೆಸರು, ಹೀಗಾಗಿ ಅಂಪೈರ್‌ಗಳು ಕೆಲವೊಮ್ಮೆ ಒತ್ತಡಕ್ಕೆ ಒಳಗಾಗುತ್ತಾರೆ : ಪಾಕ್‌ ಮಾಜಿ ಕ್ರಿಕೆಟಿಗರು ವಿರಾಟ್‌ ಕೊಹ್ಲಿ ದೊಡ್ಡ ಆಟಗಾರ. ಹೀಗಾಗಿ ಅವರು ಹೊಂದಿರುವ ನಿಲುವನ್ನು ಪರಿಗಣಿಸಿ, ಅಂಪೈರ್‌ಗಳು ಕೆಲವೊಮ್ಮೆ ಒತ್ತಡವನ್ನು ಅನುಭವಿಸುತ್ತಾರೆ ಮತ್ತು ಅವರಿಗೆ ಬಾಧ್ಯರಾಗುತ್ತಾರೆ ಎಂದು ಹೇಳಿದ್ದಾರೆ. T20 ವಿಶ್ವಕಪ್ : ವಿರಾಟ್ ಕೊಹ್ಲಿಯ ಮೇಲೆ ‘ನಕಲಿ’ ಫೀಲ್ಡಿಂಗ್ ಆರೋಪ ಎಸಗಿದ ನೂರುಲ್ ಹಸನ್! ಟೀಂ ಇಂಡಿಯಾ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಸ್ವಲ್ಪ ಹೊತ್ತು ಮಳೆ ಬಿದ್ದ ಕಾರಣ, ಬಾಂಗ್ಲಾಕ್ಕೆ 16 ಓವರ್ ಗಳಲ್ಲಿ 151 ರನ್ ಗಳ ಪರಿಷ್ಕೃತ ಗುರಿಯನ್ನ ನೀಡಲಾಗಿತ್ತು. ಕೆ.ಎಲ್.ರಾಹುಲ್ಗೆ ತನ್ನ ಮೇಲೆ ತನಗೆ ನಂಬಿಕೆ ಇಲ್ಲ : ಸುನಿಲ್ ಗವಾಸ್ಕರ್ ಅವನಿಗೆ ಅವನ ಸಾಮರ್ಥ್ಯದಲ್ಲಿ ಸಾಕಷ್ಟು ನಂಬಿಕೆಯು ಇಲ್ಲ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್(Sunil Gavaskar) ಟೀಕಿಸಿದ್ದಾರೆ. ವಿಶ್ವಕಪ್‌ನಲ್ಲಿ ಪಾಕ್‌ಗೆ ಸೋಲು ; ಜಿಂಬಾಬ್ವೆ ಅಧ್ಯಕ್ಷ – ಪಾಕ್‌ ಪ್ರಧಾನಿ ನಡುವೆ ಟ್ವೀಟ್‌ ಸಮರ! ಜಿಂಬಾಬ್ವೆ ತಂಡದ ಗೆಲುವನ್ನು ಸಂಭ್ರಮಿಸಿರುವ ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ದಂಬುಡ್ಜೊ ಮ್ನಂಗಾಗ್ವಾ ಟ್ವೀಟರ್‌ನಲ್ಲಿ ಪಾಕಿಸ್ತಾನ ತಂಡವನ್ನು ಲೇವಡಿ ಮಾಡಿದ್ದಾರೆ. ಪಾಕ್‌ ವಿರುದ್ದ ಜಿಂಬಾಬ್ವೆಗೆ ಜಯ ; ಮುಂದಿನ ಬಾರಿ ನಿಜವಾದ ‘ಮಿಸ್ಟರ್ ಬೀನ್’ ಕಳುಹಿಸಿ : ಜಿಂಬಾಬ್ವೆ ಅಧ್ಯಕ್ಷ ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ಮ್ನಂಗಾಗ್ವಾ ಪಾಕಿಸ್ತಾನ ತಂಡವನ್ನು ವ್ಯಂಗ್ಯವಾಡಿದ್ದು, “ಮುಂದಿನ ಬಾರಿ ನಿಜವಾದ ‘ಮಿಸ್ಟರ್ ಬೀನ್’ ಅನ್ನು ಕಳುಹಿಸಿಕೊಡಿ” ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಇದೀಗ ಎಲ್ಲೆಡೆ ವೈರಲ್‌ ಆಗಿದೆ.
ನಾಗೇಶ್ ತಳವಾರ ಅವರ ಕಥಾ ಸಂಕಲನ ‘ಅವ್ವ ಮತ್ತು ಸೈಕಲ್’- ವೃತ್ತಿಯಿಂದ ಟಿ.ವಿ.ಮಾಧ್ಯಮದಲ್ಲಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿರುವ ನಾಗೇಶ್ ಬಹುಮುಖ ಪ್ರತಿಭೆ. ಅವರ 'ಅವ್ವ ಮತ್ತು ಸೈಕಲ್' ಕಥಾ ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಸಂಕಲನಕ್ಕೆ ಇಟ್ಟ ಹೆಸರಿನ ಕಥೆಯೂ ಇಲ್ಲಿ ಸೇರಿದೆ. ನಮ್ಮ ಬದುಕಿನ ಸೂಕ್ಷ್ಮತೆ, ಅಸಹಾಯಕತೆ ಮತ್ತು ಬಡತನವನ್ನು ಇಲ್ಲಿನ ಕಥೆಗಳು ಸಂಕೇತಿಸುತ್ತವೆ. ನಾಗರೀಕ ಜಗತ್ತಿಗೆ ಸೈಕಲ್ ಪ್ರವೇಶ ಮಾಡಿದ ಬಗೆಗೆ ಹಲವಾರು ಕಥೆಗಳು ವಿವಿಧ ನೆಲೆಗಳಲ್ಲಿ ಈಗಾಗಲೇ ಬಂದಿವೆ. ಮಾಧ್ಯಮಗಳಲ್ಲೂ ಸೈಕಲ್ ಬೇರೆ ಬೇರೆ ಸಂಕೇತಗಳಾಗಿ ಹೊರಡುವುದುಂಟು. ಈ ಕತೆಯ ಹುಡುಗನಿಗೆ ಚಿಕ್ಕಂದಿನಿಂದಲ್ಲೇ ಸೈಕಲ್ ಹುಚ್ಚು. ಅದನ್ನು ಹೇಗಾದರೂ ಪಡೆಯಬೇಕೆಂಬ ಹಂಬಲ ಅವನದು. ಮನೆಯಲ್ಲಿ ತುತ್ತಿಗೂ ತತ್ವಾರ. ಆದರೆ, ಅವ್ವ ಮಗನ ಬೇಡಿಕೆಯನ್ನು ಸಹಿಸಲಾರದೆ ಪೇಟೆಯಿಂದ ಸೈಕಲ್ ತಂದು ಕೊಡುತ್ತಾಳೆ. ಮಗನ ಸಂತಸ ಅದರಿಂದಾಗುವ ಸಮಸ್ಯೆಯನ್ನು ವಿವರಿಸುವ ಇಡೀ ಕಥೆ ಓದಿಸಿಕೊಂಡು ಹೋಗುತ್ತದೆ. ಇಡೀ ಸಂಕಲನದಲ್ಲಿ ಇಂಥಾದ್ದೆ ಸೂಕ್ಷ್ಮ ವಿಷಯನನ್ನೊಳಗೊಂಡ ವಿಭಿನ್ನ ಕಥೆಗಳಿವೆ. About the Author ನಾಗೇಶ್‍ ತಳವಾರ (16 April 1987) ನಾಗೇಶ್ ತಳವಾರ ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ 16-04-1987 ರಲ್ಲಿ ಜನಿಸಿದರು. ನಾಗೇಶ್ ಶಂಕ್ರಮ್ಮಾ ಮಾದೇವ ತಳವಾರ ಇವರ ಪೂರ್ತಿ ಹೆಸರು. ಬಾಲವಾಡಿಯಿಂದ ಹೈಸ್ಕೂಲ್ ವರೆಗಿನ ಓದು ಸಿಂದಗಿಯಲ್ಲಿ ಮುಗಿಸಿದ್ರು. ಮುಂದಿನ ಓದು ವಿದ್ಯಾಕಾಶಿ ಧಾರವಾಡದಲ್ಲಿ ಆರಂಭಿಸಿ ಅಲ್ಲಿಯೇ ಎಂ.ಎ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ) ಮುಗಿಸಿದ್ದಾರೆ. ಬರವಣಿಗೆ, ನಾಟಕ, ಡ್ಯಾನ್ಸ್ ಅನ್ನೋದು ಇವರಿಗೆ ಧಾರವಾಡ ನೆಲದ ಮಣ್ಣಿನಿಂದ ಮೈ ಮನಕ್ಕೆ ಮೆತ್ತಿಕೊಂಡಿದೆ. ನಾಲ್ಕೈದು ವರ್ಷಗಳ ಕಾಲ ಡ್ಯಾನ್ಸ್ ನಾಟಕ ಅಂತ ಅಲೆದಾಡಿದ್ದಾರೆ. ಹೀಗಾಗಿ ಕಾಲೇಜು ಜೀವನಕ್ಕೆ ಒಂದಿಷ್ಟು ಚಕ್ಕರ್ ಹಾಕಿದ್ರು. ಇದೆಲ್ಲಾ ಆದ್ಮೇಲೆ ...
ಸೆನ್ಸಾರ್ ಮಂಡಳಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಆಸ್ಕರ್ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಲಗ’ ಚಿತ್ರದ ವಿಷಯದಲ್ಲಿ ಧಾರಾಳವಾಗಿದ್ದ ಸೆನ್ಸಾರ್ ಮಂಡಳಿ ತಮ್ಮ ಚಿತ್ರಕ್ಕೇಕೆ ತೊಂದರೆ ಮಾಡಿತು ಎನ್ನುವುದು ಅವರ ಪ್ರಶ್ನೆ. ಈ ಬಗ್ಗೆ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಆಸ್ಕರ್ ಕೃಷ್ಣ ಸುದ್ದಿಯಾಗಿದ್ದಾರೆ. ಅವರು ಈ ಹಿಂದೆಯೂ ಸೆನ್ಸಾರ್ ಮಂಡಳಿಯ ನಡೆಯ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಾರಿ ‘ಸಲಗ’ ಚಿತ್ರವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು ಪ್ರಶ್ನೆಗಳನ್ನು ಹಾಕಿದ್ದಾರೆ. ತಮ್ಮ ನಿರ್ದೇಶನದ ಇತ್ತೀಚಿನ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬಿಟ್ಟ’ ಚಿತ್ರದ ಸನ್ನಿವೇಶಕ್ಕೆ ಅಗತ್ಯವಿದ್ದ ಸಂಭಾಷಣೆಯನ್ನು ವಿನಾಕಾರಣ ಕಟ್‌ ಮಾಡಿದರು ಎನ್ನುವುದು ಅವರ ದೂರು. ಕೋವಿಡ್ ನಂತರ ಸಲಗ ಮತ್ತು ಕೋಟಿಗೊಬ್ಬ 3 ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಚೈತನ್ಯ ನೀಡಿದವು ಎಂದು ಹೇಳುತ್ತಲೇ ಅವರು ಸೆನ್ಸಾರ್‌ನ ಇಬ್ಬಗೆ ನೀತಿಯನ್ನು ಪ್ರಶ್ನಿಸುತ್ತಾರೆ. ಅವರ ಪತ್ರದ ಪೂರ್ಣ ಪಾಠ ಇಲ್ಲಿದೆ – “ಇತ್ತೀಚೆಗೆ ‘ಸಲಗ’ ಸಿನಿಮಾ ನೋಡಿದೆ, ಪ್ರೇಕ್ಷಕರ ಪ್ರತಿಕ್ರಿಯೆ ತುಂಬಾ ಚೆನ್ನಾಗಿತ್ತು. ‘ಕೋಟಿಗೊಬ್ಬ-3’ ಹಾಗೂ ‘ಸಲಗ’ ಚಿತ್ರಗಳು ಕೊರೋನ ಎರಡನೇ ಅಲೆಯ ನಂತರ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಎಳೆದು ತರುವಲ್ಲಿ ಯಶಸ್ವಿಯಾದ ಚಿತ್ರಗಳು. ಇದು ಇಡೀ ಚಿತ್ರರಂಗಕ್ಕೆ ಖುಷಿ ಕೊಡುವಂತಾ ವಿಚಾರ. ಸಲಗ ಸಿನಿಮಾ ಯಶಸ್ಸಿನಲ್ಲಿ ಸೆನ್ಸಾರ್ ಮಂಡಳಿಯ ಪಾಲೂ ಕೂಡ ಹೆಚ್ಚಿದೆ. ಯಾಕೆಂದರೆ ಚಿತ್ರದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಕೇಳುವ ‘ಸೆನ್ಸಾರ್ ಆಗಬೇಕಿದ್ದ’ ಹಲವಾರು ಒರಿಜಿನಲ್ ಪದಗಳು ಜನರಿಗೆ ಹೆಚ್ಚು ಕಿಕ್ ಕೊಡುತ್ತವೆ. ಹಾಗೆಯೇ ಕತ್ತರಿಸುವ, ಚುಚ್ಚುವ, ರಕ್ತ ಹರಿಸುವ ದೃಶ್ಯಗಳೂ ಕೂಡ. ಇವುಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕದೇ ಮುಕ್ತವಾಗಿ ಬಿಟ್ಟಿರುವುದು ಚಿತ್ರಕ್ಕೆ ವರವಾಗಿದೆ. ಪರಭಾಷಾ ಚಿತ್ರಗಳಿಗೆ ಪೈಪೋಟಿ ನೀಡುವಲ್ಲಿ ಕನ್ನಡ ಚಿತ್ರಗಳಿಗೆ ಇಂತಹ ಸಡಿಲಕೆ ಸಿಕ್ಕಿದ್ದು ಖುಷಿಯ ವಿಚಾರ. ಯಾಕೆಂದರೆ ಬಹುತೇಕ ಸಂದರ್ಭಗಳಲ್ಲಿ ಸೆನ್ಸಾರ್ ಹಂತದಲ್ಲೇ ಹಲವಾರು ಚಿತ್ರಗಳಿಗೆ ಅನ್ಯಾಯವಾಗುತ್ತಿದ್ದುದು ಬಹತೇಕವಾಗಿ ನಡೆದುಹೋಗಿದೆ. ಈ ನಿಟ್ಟಿನಲ್ಲಿ ‘ಸಲಗ’ ಚಿತ್ರತಂಡ ಸೆನ್ಸಾರ್ ಮಂಡಳಿಗೆ ಆಭಾರಿಯಾಗಿರಲೇಬೇಕು. ನನ್ನ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರದಲ್ಲಿ ಪೋಲೀಸರು ಕ್ರಿಮಿನಲ್ ಒಬ್ಬನಿಂದ ಸತ್ಯ ತಿಳಿಯುವ ಸಂದರ್ಭದಲ್ಲಿ ಒಂದು ಕೆಟ್ಟ ಪದಪ್ರಯೋಗ ಮಾಡಿ ವರ್ಕ್ ಶುರು ಮಾಡುತ್ತಾರೆ. ಪೋಲೀಸರು ಕ್ರಿಮಿನಲ್‌ಗಳಿಗೆ ಬಳಸುವ ಸಾಮಾನ್ಯ ಭಾಷೆ ಅದು, ಆದರೂ ಸೆನ್ಸಾರ್ ಮಂಡಳಿ ಅದನ್ನು ಮ್ಯೂಟ್ ಮಾಡುವಂತೆ ಹೇಳಿತು. ಇನ್ನೊಂದು ಸಂದರ್ಭದಲ್ಲಿ ನಾಯಕನ ತಾಯಿ ತನಗಾದ ಅನ್ಯಾಯಕ್ಕೆ ಬೇಸತ್ತು ಹಗ್ಗದಿಂದ ನೇಣು ಹಾಕಿಕೊಳ್ಳುತ್ತಾಳೆ. ಆಗಲೂ ಕೂಡ ಸೆನ್ಸಾರ್ ನವರು ನೇಣು ಹಾಕಿಕೊಂಡಿರುವ ಶಾಟನ್ನು ಬ್ಲರ್ ಮಾಡಲು ಹೇಳಿ ಕೊನೆಗೆ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಕೊಡುತ್ತಾರೆ. ನನಗೆ ಉರಿದು ಹೋಯಿತು ಅವರ ವರ್ತನೆ ಹಾಗೂ ಜ್ಞಾನವನ್ನು ಖಂಡಿಸಿ ಅವರ ತೀರ್ಪಿನ ವಿರುದ್ಧ ಹೋರಾಡಲು ಸಿದ್ಧನಾದರೂ ನಿರ್ಮಾಪಕರ ಮಾತಿಗೆ ಕಟ್ಟುಬಿದ್ದು ಸುಮ್ಮನಾದೆ. ‘ಸಲಗ’ ಚಿತ್ರ ನೋಡಿದ ಸೆನ್ಸಾರ್ ಅಧಿಕಾರಿ ಶ್ರೀಮತಿ ‘ಕಿರಣ್ಮಯಿ’ ಯವರೇ ನನ್ನ ಚಿತ್ರವನ್ನೂ ನೋಡಿದ್ದರು. ಆದರೆ ನಮ್ಮ ಚಿತ್ರದ ಒಂದು ಪದಕ್ಕೆ ಕಟ್ ಹೇಳಿದ ಆ ಮಹಾತಾಯಿ ‘ಸಲಗ’ ಚಿತ್ರದ ಅಂತಹ ಬಹಳಷ್ಟು ಪದಗಳನ್ನು ಹೇಗೆ ಬಿಟ್ಟರು? ನ್ಯಾಯ ಮತ್ತು ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಇದನ್ನು ಪ್ರಶ್ನಿಸಲೆಂದೇ ನಾನು ಸೆನ್ಸಾರ್ ಅಧಿಕಾರಿಯಾದ ಕಿರಣ್ಮಯಿಯವರಿಗೆ ಫೋನ್ ಮಾಡಿದೆ, ಆದರೆ ಅವರಿಗೆ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ಅವರ ಧ್ವನಿಯಲ್ಲಿ ಸಿಕ್ಕಿಹಾಕಿಕೊಂಡೆ ಎಂಬ ಭಾವವಿತ್ತು. ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ತಡಬಡಾಯಿಸುತ್ತಾ.. ನಾನು ಫೋನ್ ನಲ್ಲಿ ಯಾವುದನ್ನೂ ಮಾತನಾಡುವಂತಿಲ್ಲ ಎಂದರು, ನಾನು ಸರಿ ನಿಮ್ಮ ಅಪಾಯಿಂಟ್ ಮೆಂಟ್ ಕೊಡಿ ಅಲ್ಲೇ ಬಂದು ಮಾತನಾಡುತ್ತೇನೆ‌ ಎಂದೆ ಅದಕ್ಕೂ ಒಪ್ಪಲಿಲ್ಲ ಅವರು. ಸೆನ್ಸಾರ್ ಅಧಿಕಾರಿಯಾಗಿ ಒಬ್ಬ ಚಿತ್ರ ನಿರ್ದೇಶಕ/ನಿರ್ಮಾಪಕನ ಪ್ರಶ್ನೆಗಳಿಗೆ ಉತ್ತರಿಸುವುದು ನಿಮ್ಮ ಕರ್ತವ್ಯ, ನನಗೆ ಕ್ಲಾರಿಫಿಕೇ಼ನ್ ಬೇಕು, ಒಂದು ವೇಳೆ ನಾವು ಮುಂದಿನ ಚಿತ್ರಗಳಲ್ಲಿ ಇಂತಹ ಪದಗಳನ್ನು ಬಳಸಿದರೆ ಅಭ್ಯಂತರ ಇಲ್ಲ ತಾನೆ? ಎಂದು ಪ್ರಶ್ನಿಸಿದೆ. ಅದಕ್ಕೂ ಅವರು ಉತ್ತರಿಸಲಿಲ್ಲ. ಸಾರ್ ನಾನು ಯಾವುದನ್ನೂ ಫೋನಿನಲ್ಲಿ ಹೇಳಲು ಆಗುವುದಿಲ್ಲ, ನೀವು ಏನು ಕೇಳಬೇಕೋ ಅದನ್ನ ಮೇಲ್ ಮಾಡಿ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡರು. ಈ ಹಿಂದೆ ನನಗೆ ಏನೇ ಕ್ಲಾರಿಫಿಕೇಷನ್ ಬೇಕಿದ್ದರೂ ನೇರವಾಗಿ ಸೆನ್ಸಾರ್ ಅಧಿಕಾರಿಗಳಿಗೇ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಒಮ್ಮೆ ಕನ್ನಡ ಭಾಷೆ ಹಾಗೂ ನಮ್ಮ ನಾಡಿನ ಸಂಸ್ಕೃತಿಯೇ ಗೊತ್ತಿಲ್ಲದ ಪರಭಾಷೆಯ ‘ನತಾಷಾ ಡಿಸೋಜ’ ಎಂಬುವವರು ಸೆನ್ಸಾರ್ ಅಧಿಕಾರಿಯಾಗಿ ಬಂದು, ಕನ್ನಡ ಗೊತ್ತಿಲ್ಲದೇ ಕನ್ನಡ ಚಿತ್ರಗಳಿಗೆ ಮನಬಂದಂತೆ ಪ್ರಮಾಣಪತ್ರ ನೀಡುತ್ತಿದ್ದಾಗಲೂ ಕೂಡ ನಾನು ಆ ವಿಚಾರವಾಗಿ ಧ್ವನಿ ಎತ್ತಿದ್ದೆ. ಆನಂತರ ಅವರು ಆರು ತಿಂಗಳಲ್ಲೇ ವರ್ಗವಾಗಿ ಹೋದರು. ನ್ಯಾಯ ಮತ್ತು ಕಾನೂನು ಎಲ್ಲರಿಗೂ ಒಂದೇ ರೀತಿ ಇರಲಿ. ಮುಂದೆ ಬರುವ ಕನ್ನಡದ ಎಲ್ಲ ಚಿತ್ರಗಳ ಮೇಲೂ ಸೆನ್ಸಾರ್ ಮಂಡಳಿಯ ಕರುಣೆಯ ಕಣ್ಣಿರಲಿ”.
Vishal House Attack: ಕಲ್ಲು ತೂರಾಟದ ಕೃತ್ಯವನ್ನು ವಿಶಾಲ್ ಅಭಿಮಾನಿಗಳು ಖಂಡಿಸಿದ್ದಾರೆ. ಅಪರಾಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ ಹೇರಲಾಗುತ್ತಿದೆ. ವಿಶಾಲ್ TV9kannada Web Team | Edited By: Madan Kumar Sep 28, 2022 | 1:05 PM ನಟ ವಿಶಾಲ್​ (Vishal) ಅವರ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ಕಾಲಿವುಡ್​ನ (Kollywood) ಈ ಸ್ಟಾರ್ ಕಲಾವಿದನನ್ನು ಯಾರೋ ಟಾರ್ಗೆಟ್​ ಮಾಡಿದ್ದಾರೆ. ವಿಶಾಲ್​ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ವಿಶಾಲ್​ ಮನೆಯ (Vishal House) ಕಿಟಕಿ ಗಾಜು ಒಡೆದುಹೋಗಿದೆ. ಚೆನ್ನೈನ ಅಣ್ಣಾ ನಗರ್​ ಪ್ರದೇಶದಲ್ಲಿ ವಿಶಾಲ್​ ಅವರ ನಿವಾಸ ಇದೆ. ಇಲ್ಲಿಗೆ ಸೋಮವಾರ (ಸೆ.26) ರಾತ್ರಿ ಕೆಂಪು ಬಣ್ಣದ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕಲ್ಲು ಎಸೆದಿದ್ದಾರೆ. ಈ ವೇಳೆ ವಿಶಾಲ್​ ಅವರು ಮನೆಯಲ್ಲಿ ಇರಲಿಲ್ಲ. ಅಲ್ಲದೆ, ಮನೆಯ ಯಾರಿಗೂ ಗಾಯ ಆಗಿಲ್ಲ ಎಂಬುದು ಸಮಾಧಾನದ ಸಂಗತಿ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ದುಷ್ಕರ್ಮಿಗಳು ಕಲ್ಲು ಎಸೆದಿದ್ದರಿಂದ ಮನೆಯ ಕಿಟಕಿ ಗಾಜು ಒಡೆದು ಹೋಗಿದ್ದು, ಅದರ ಫೋಟೋ ಕೂಡ ವೈರಲ್​ ಆಗಿದೆ. ವಿಶಾಲ್​ ಮ್ಯಾನೇಜರ್​ ಹರಿಕೃಷ್ಣ ಅವರು ಅಣ್ಣಾ ನಗರ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ಆಗಬೇಕಿದೆ. ಕಲ್ಲು ತೂರಾಟದ ಕೃತ್ಯವನ್ನು ಅಭಿಮಾನಿಗಳು ಖಂಡಿಸಿದ್ದಾರೆ. ಅಪರಾಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ ಹೇರಲಾಗುತ್ತಿದೆ. ತಮಿಳು ಚಿತ್ರರಂಗದಲ್ಲಿ ವಿಶಾಲ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಬ್ಯಾಕ್ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅವರು ತಮ್ಮ ಪಾಡಿಗೆ ತಾವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವಾಗ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಆ ಅಪರಿಚಿತ ವ್ಯಕ್ತಿಗಳು ವಿಶಾಲ್​ ಮೇಲೆ ಈ ಪರಿ ದ್ವೇಷ ಸಾಧಿಸಲು ಕಾರಣವಾದರೂ ಏನು ಎಂಬುದು ತನಿಖೆ ಬಳಿಕ ಗೊತ್ತಾಗಬೇಕಿದೆ. ವಿಶಾಲ್​ ನಟನೆಯ ‘ಲಾಠಿ’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಸಿನಿಮಾದಲ್ಲಿ ಅವರು ಪೊಲೀಸ್​ ಪಾತ್ರ ಮಾಡುತ್ತಿದ್ದಾರೆ. ಇದಲ್ಲದೇ ‘ಮಾರ್ಕ್​ ಆಂಟೋನಿ’ ಸಿನಿಮಾದಲ್ಲೂ ವಿಶಾಲ್​ ನಟಿಸುತ್ತಿದ್ದಾರೆ. ಅವರು ನಿರ್ದೇಶನ ಮಾಡಲಿರುವ ‘ತುಪ್ಪರಿವಾಲನ್​ 2’ ಚಿತ್ರ ಇನ್ನಷ್ಟೇ ಸೆಟ್ಟೇರಬೇಕಿದೆ. ಸದ್ಯ ಒಪ್ಪಿಕೊಂಡಿರುವ ಬೇರೆಲ್ಲ ಸಿನಿಮಾಗಳ ಕೆಲಸಗಳನ್ನು ಮುಗಿಸಿದ ಬಳಿಕ ‘ತುಪ್ಪರಿವಾಲನ್​ 2’ ನಿರ್ದೇಶನದ ಕಡೆಗೆ ವಿಶಾಲ್​ ಗಮನ ಹರಿಸಲಿದ್ದಾರೆ. ಕರ್ನಾಟಕದಲ್ಲೂ ವಿಶಾಲ್ ಅವರಿಗೆ ಅಭಿಮಾನಿಗಳು ಇದ್ದಾರೆ. ಕಳೆದ ವರ್ಷ ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ವಿಶಾಲ್​ ಬೆಂಗಳೂರಿಗೆ ಬಂದಿದ್ದರು. ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊತ್ತುಕೊಳ್ಳಲು ತಾವು ಸಿದ್ಧ ಎಂದು ಅವರು ಹೇಳಿದ್ದರು.
ವೀರಾಜಪೇಟೆ, ನ. ೨೩: ವೀರಾಜಪೇಟೆಯಲ್ಲಿ ಖಾಸಗಿ ಬಸ್ ನಿಲ್ದಾಣ ಸಮೀಪ ಹಾಟ್ ಚಿಪ್ಸ್ ಅಂಗಡಿ ಮಾಲೀಕ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಒಡ್ಡಿದ ಪುರಸಭೆಯ ನೌಕರ ಸನ್ನುಕುಮಾರ್ ಎಂಬಾತನನ್ನು ವಜಾಗೊಳಿಸುವಂತೆ ಬುಧವಾರ ಪುರಸಭಾ ಅಧ್ಯಕ್ಷೆ ಶುಸ್ಮೀತಾ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ತುರ್ತುಸಭೆ ನಿರ್ಣಯ ಮಾಡಿದೆ. ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ ಎ. ಚಂದ್ರಕುಮಾರ್ ತಿಳಿಸಿದ್ದಾರೆ. ತಾ. ೨೧ರ ಸಂಜೆ ಖಾಸಗಿ ಬಸ್ ನಿಲ್ದಾಣ ಸಮೀಪ ಇರುವ ಹಾಟ್ ಚಿಪ್ಸ್ ಅಂಗಡಿ ಮಾಲೀಕನ ಮೇಲೆ ಪುರಸಭೆ ಸಿಬ್ಬಂದಿ ಸನ್ನು ಕುಮಾರ್ ಪರವಾನಿಗೆ ಇಲ್ಲ ಎಂಬ ವಿಚಾರದಲ್ಲಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪುರಸಭೆಯ ವಿಶೇಷ ತುರ್ತು ಸಭೆ ಕರೆಯಲಾಗಿತ್ತು. ವೀರಾಜಪೇಟೆ, ನ. ೨೩: ವೀರಾಜಪೇಟೆಯಲ್ಲಿ ಖಾಸಗಿ ಬಸ್ ನಿಲ್ದಾಣ ಸಮೀಪ ಹಾಟ್ ಚಿಪ್ಸ್ ಅಂಗಡಿ ಮಾಲೀಕ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಒಡ್ಡಿದ ಪುರಸಭೆಯ ನೌಕರ ಸನ್ನುಕುಮಾರ್ ಎಂಬಾತನನ್ನು ವಜಾಗೊಳಿಸುವಂತೆ ಬುಧವಾರ ಪುರಸಭಾ ಅಧ್ಯಕ್ಷೆ ಶುಸ್ಮೀತಾ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ತುರ್ತುಸಭೆ ನಿರ್ಣಯ ಮಾಡಿದೆ. ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಾಧಿಕಾರಿ ಎ. ಚಂದ್ರಕುಮಾರ್ ತಿಳಿಸಿದ್ದಾರೆ. ತಾ. ೨೧ರ ಸಂಜೆ ಖಾಸಗಿ ಬಸ್ ನಿಲ್ದಾಣ ಸಮೀಪ ಇರುವ ಹಾಟ್ ಚಿಪ್ಸ್ ಅಂಗಡಿ ಮಾಲೀಕನ ಮೇಲೆ ಪುರಸಭೆ ಸಿಬ್ಬಂದಿ ಸನ್ನು ಕುಮಾರ್ ಪರವಾನಿಗೆ ಇಲ್ಲ ಎಂಬ ವಿಚಾರದಲ್ಲಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪುರಸಭೆಯ ವಿಶೇಷ ತುರ್ತು ಸಭೆ ಕರೆಯಲಾಗಿತ್ತು. ತರಾಟೆಗೆ ತೆಗೆದುಕೊಂಡರು. ಪಟ್ಟಡ ರಂಜಿ ಪೂಣಚ್ಚ ಮಾತನಾಡಿ ಸನ್ನು ಕುಮಾರ್ ವರ್ತಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಈ ರೀತಿ ವರ್ತಿಸಲು ಆತನಿಗೆ ಅಧಿಕಾರ ನೀಡಿದ್ದು ಯಾರು, ಈತನ ದುವರ್ತನೆ ಮೇರೆ ಮೀರಿದ್ದು ಹಲವಾರು ಈ ರೀತಿಯ ಪ್ರಸಂಗ ಈತನಿಂದ ನಡೆದಿದೆ. ಈತನನ್ನು ವಜಾಗೊಳಿಸುವುದೇ ಸೂಕ್ತ ಎಂದರು. ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ತಾ. ೨೧ ರಂದು ನಡೆದ ಘಟನೆಯಿಂದ ಪುರಸಭೆಯ ಮಾನ ಹರಾಜಾಗಿದೆ. ಕಾರ್ತಿಕ್ ಮುಗ್ಧ ವರ್ತಕನಾಗಿದ್ದು, ಆತನ ಮೇಲೆ ಹಲ್ಲೆ ಮಾಡಿರುವುದು ನ್ಯಾಯೋಚಿತವಲ್ಲ. ಆತನಿಗೆ ನಾವು ನ್ಯಾಂiÀi ಒದಗಿಸಬೇಕು. ಸನ್ನುರಂತಹ ಸಿಬ್ಬಂದಿ ನಮಗೆ ಅಗತ್ಯವಿಲ್ಲ; ಆತನನ್ನು ತಕ್ಷಣ ವಜಾಗೊಳಿಸಿ ಎಂದರು. ಇದೇ ವಿಚಾರವಾಗಿ ಸದಸ್ಯ ಮತ್ತೀನ್ ಮಾತನಾಡಿ, ಯಾರೇ ಆಗಿದ್ದರೂ ಈ ರೀತಿ ವರ್ತಿಸದೆ ಇಂತಹ ವಿಚಾರಗಳಲ್ಲಿ ಮುಖ್ಯಾಧಿಕಾರಿಗೆ ಅಥವಾ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡವಂತೆ ಸÀಲಹೆ ನೀಡಿದರು. ಈ ಸಭೆ ಉದ್ದೇಶದ ಬಗ್ಗೆ ಸ್ಪಷ್ಟೀಕರಣ ನೀಡಿದ ಅಭಿಯಂತರ ಹೇಮಕುಮಾರ್, ಸನ್ನು ಕುಮಾರ್ ಎನ್ನುವ ಸಿಬ್ಬಂದಿಯನ್ನು ಅಂದಿನ ಪ.ಪಂ. ಸಭೆಯ ನಿರ್ಣಯದಂತೆ ನೌಕರಿಗೆ ತೆಗೆದುಕೊಂಡಿದ್ದು, ಇಂದು ಆತನ ಮೇಲೆ ಕ್ರಮಕ್ಕೆ ಇಂದಿನ ಪುರಸಭೆ ಸದಸ್ಯರ ನಿರ್ಣಯ ಅಗತ್ಯ ಇದೆ ಎಂದು ತಿಳಿಸಿದರು. ಘಟನೆ ಕುರಿತು ಸದಸ್ಯರಾದ ಸಚಿನ್, ರಾಜೇಶ್, ಆಶಾ ಸುಬ್ಬಯ್ಯ, ಸುನೀತಾ, ರಜನಿಕಾಂತ್ ಮತ್ತಿತರರು ಮಾತನಾಡಿ ಸಿಬ್ಬಂದಿಯನ್ನು ತಕ್ಷಣ ವಜಾಗೊಳಿಸಲು ಆಗ್ರಹಿಸಿದರು. ಅಂತಿಮವಾಗಿ ವಜಾಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಶ್ರೀ ರಾಘವೇಂದ್ರ ಸ್ವಾಮಿ‌ ಜ್ಯೋತಿಷ್ಯಾಲಯ, ಮಹೇಶ್ ಭಟ್ ಗುರೂಜಿ.. ವಶೀಕರಣ ಸ್ಪೆಷಲಿಸ್ಟ್.. ವಿವಾಹದಲ್ಲಿ ತಡೆ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ, ಕುಡಿತ ಬಿಡಿಸಲು, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ವೇದದ ಸ್ತಂಬನ ಮೋಹಕ, ತಂತ್ರಗಳಿಂದ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517 ಮೇಷ ರಾಶಿ.. ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಒತ್ತಡ, ಭಯ ಭೀತಿ ನಿವಾರಣೆ, ಮನಃಶಾಂತಿ, ಗುರು ಹಿರಿಯರಲ್ಲಿ ಭಕ್ತಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ವೃಷಭ ರಾಶಿ.. ಈ ರಾಶಿಯವರಿಗೆ ದೂರ ಪ್ರಯಾಣದ ಸಾಧ್ಯತೆ, ಪಾಪಬುದ್ಧಿ, ದುಃಖದಾಯಕ ಪ್ರಸಂಗಗಳು, ಕೋಪ ಜಾಸ್ತಿ,ದ್ರವ್ಯನಾಶ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ಮಿಥುನ ರಾಶಿ.. ಈ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ಉದ್ಯೋಗದಲ್ಲಿ ಬಡ್ತಿ, ಅಧಿಕ ಖರ್ಚು,ಅನಾರೋಗ್ಯ, ಶೀತ ಸಂಬಂಧ ರೋಗಗಳು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ಕಟಕ ರಾಶಿ.. ಈ ರಾಶಿಯವರಿಗೆ ಸ್ತ್ರೀಯರಿಗೆ ಶುಭ, ಭೂಲಾಭ, ವಿವಾಹ ಯೋಗ, ಆಕಸ್ಮಿಕ ಧನಲಾಭ, ದುಷ್ಟಬುದ್ಧಿ,ದಾಯಾದಿ ಕಲಹ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ಸಿಂಹ ರಾಶಿ.. ಈ ರಾಶಿಯವರಿಗೆ ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಶತ್ರು ಬಾಧೆ,ಅಧಿಕಾರಿಗಳಲ್ಲಿ ಕಲಹ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ಕನ್ಯಾ ರಾಶಿ.. ಈ ರಾಶಿಯವರಿಗೆ ಯತ್ನ ಕಾರ್ಯ ವಿಘ್ನ, ಸಾಲಬಾಧೆ, ನಂಬಿದ ಜನರಿಂದ ಮೋಸ, ಮನಸ್ತಾಪ,ಹಣದ ತೊಂದರೆ. ನಮಃ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ತುಲಾ ರಾಶಿ.. ಈ ರಾಶಿಯವರಿಗೆ ಋಣವಿಮೋಚನೆ, ಕೃಷಿಯಲ್ಲಿ ಲಾಭ, ಕೋರ್ಟ್ ಕಚೇರಿ ಕೆಲಸದಲ್ಲಿ ಮುನ್ನಡೆ, ಮನೋ ಸುಖವಿರದು, ಶತ್ರು ಬಾಧೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ವೃಶ್ಚಿಕ ರಾಶಿ.. ಈ ರಾಶಿಯವರಿಗೆ ಸಾಲಬಾಧೆ,ಇಲ್ಲಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ಧನಸ್ಸು ರಾಶಿ.. ಈ ರಾಶಿಯವರಿಗೆ ಆಸ್ತಿಯ ವಿವಾದ, ಗುರುಹಿರಿಯರ ಸಲಹೆ, ಉನ್ನತ ವ್ಯಾಸಂಗದವರಿಗೆ ಓದಿನಲ್ಲಿ ಆಸಕ್ತಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ಮಕರ ರಾಶಿ.. ಈ ರಾಶಿಯವರಿಗೆ ಕಾರ್ಯಸಾಧನೆ, ದೂರಾಲೋಚನೆ, ನಿಂದನೆ, ಬಾಕಿ ವಸೂಲಿ, ಕುಟುಂಬದಲ್ಲಿ ಸೌಖ್ಯ, ಋಣಭಾದೆಗಳಿಂದ ಮುಕ್ತಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ಕುಂಭ ರಾಶಿ.. ಈ ರಾಶಿಯವರಿಗೆ ಮನಸ್ಸಿಗೆ ನಾನಾ ರೀತಿಯ ಚಿಂತೆ,ಸೇವಕರಿಂದ ಸಹಾಯ, ಶುಭಕಾರ್ಯಗಳ ಸಾಧ್ಯತೆ, ಉತ್ತಮ ಬುದ್ಧಿಶಕ್ತಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 ಮೀನ ರಾಶಿ.. ಈ ರಾಶಿಯವರಿಗೆ ತೀರ್ಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಅಧಿಕಾರ-ಪ್ರಾಪ್ತಿ, ಧನಲಾಭ, ಶತ್ರು ಬಾಧೆ, ಸಜ್ಜನ ವಿರೋಧ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517 Post Views: 240 Post navigation ನಟಿ ತಾರಾ ಅವರು ಮಾತನಾಡಿರುವ ಈ ವ್ಯಕ್ತಿ ನಿಜಕ್ಕೂ ಯಾರು ಗೊತ್ತಾ?.. ನಿಜಕ್ಕೂ ಶಾಕಿಂಗ್.. ಭಾರ್ಗವಿ ನಾರಾಯಣ್ ಅವರ ಅಂತ್ಯ ಸಂಸ್ಕಾರ ಮಾಡಲಿಲ್ಲ.. ಕಾರಣವೇನು ಗೊತ್ತಾ.. ಕುಟುಂಬ ಮಾಡಿರೋ ಕೆಲಸ ನೋಡಿ.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
ಗುರುಗಾವ್ ನ ವಿವ್ ಸೊಸೈಟಿಯ ಅಪಾರ್ಟ್ಮೆಂಟ್ ನ ಕಾಂಪ್ಲೆಕ್ಸ್ ನ ಮೇಲಂತಸ್ತಿನ ಪ್ಲಾಟ್ ಒಂದನ್ನ ಅದರ ಒನರ್ ಆಗಿದ್ದ ಮಾಜಿ ಜರ್ನಲಿಸ್ಟ ಶೆಫಾನಿ ಬನ್ಸಿಂಗ್ ತಿವಾರಿ ಎಂಬ 35 ವರ್ಷದ ಈಕೆ ಅದನ್ನು ಮಾರಾಟಕ್ಕೆ ಇಟ್ಟಿದ್ದಳು. ನ್ಯೂಸ್ ಪೇಪರ್ ನಲ್ಲಿ ಈ ಮಾಹಿತಿಯನ್ನು ಗಮನಿಸಿದ ಆ ವ್ಯಕ್ತಿ ಶೆಫಾನೀಗೆ ಕರೆ ಮಾಡುತ್ತಾನೆ, ಆತನ ಹೆಸರು ವಿಕ್ರಂ ಚೌಹಾಣ್ ಇವರು ಅಲ್ಲಿನ ರಿಯಲ್ ಎಸ್ಟೇಟ್ ಒಂದರಲ್ಲಿ ಸೀನಿಯರ್ ಎಂಪ್ಲೊಯ್ ಆಗಿದ್ದವರು. ಸೂರ್ಯನ ಎಳೆ ಬಿಸಿಲು ಅದರ ಬಾಲ್ಕನಿಗೆ ನೇರವಾಗಿ ಬೀಳುವುದರಿಂದ ಅದು ಅವರಿಗೆ ಇಷ್ಟವಾಗಿ ಅದನ್ನು ಖರೀದಿ ಮಾಡಲು ಮುಂದಾಗಿದ್ದ. ಎಲ್ಲ ಬರೀ ಮಾತುಕತೆ ನಡೆದು ಮುಂದಿನ ಮೂರು ದಿನಗಳಲ್ಲಿ ಅಗ್ರಿಮೆಂಟ್ ಮಾಡಿಕೊಂಡು ಬ್ಯಾಂಕ್ ನಿಂದ ಅದಕ್ಕೆ ಬೇಕಾದ ಲೋನ್ ಅನ್ನು ಕೂಡ ಪಡೆದುಕೊಂಡಿದ್ದ ವಿಕ್ರಂ ಶೆಫಾನಿಯ ಬಳಿ ಬರುತ್ತಾನೆ. ಇದಾಗಿ ಆ ಪ್ಲಾಟ್ ಆತನ ವಶಕ್ಕೆ ಬಂದಾಗ ಅದಕ್ಕೆ ಹೊಸದಾಗಿ ಬಣ್ಣ ಹಾಗೂ ಆಲಟ್ರೆಷನ್ ಕೊಟ್ಟ ವಿಕ್ರಂ ಮುಂದಿನ 3 ವಾರಗಳಲ್ಲಿ ಎಲ್ಲಾ ತಯಾರಿ ಮಾಡಿಕೊಂಡು ಅದರ ಗೃಹ ಪ್ರವೇಶಕ್ಕೆ ತನ್ನ ಪತ್ನಿ ದೀಪಿಕಾ ಹಾಗೂ ಆ ಪ್ಲಾಟ್ ಮಾರಿದ ಶೆಫಾನಿ ಮತ್ತು ಆಕೆಯ ಪತಿಯನ್ನು ಕೂಡ ಕರೆಯುತ್ತಾನೆ. ಇನ್ನು ವಿಕ್ರಂ ನ ಪತ್ನಿ ದೀಪಿಕಾ ಅಲ್ಲಿನ ಬ್ಯಾಂಕ್ ಒಂದರಲ್ಲಿ ಅಸಿಸ್ಟಂಟ್ ಮ್ಯಾನೆಜರ್ ಆಗಿದ್ದರು. ಮೂಲತಃ ಸಿರಿವಂತ ಕುಟುಂಬದವಳಾಗಿದ್ದ ಈಕೆಗೆ ಯಾವ ಸಂಕಷ್ಟವು ಇರಲಿಲ್ಲ, ವಿಕ್ರಂ ಗೆ ದಿನವು ವಾಕಿಂಗ್ ಮಾಡುವ ಅಭ್ಯಾಸವಿದ್ದರಿಂದ ದಿನವು ಬೆಳಗ್ಗೆ ವಾಕಿಂಗ್ ಹೋಗುವಾಗ ಆತನ ಜೊತೆ ಶೆಫಾನಿಯು ವಾಕಿಂಗ್ ಹೋಗುತ್ತಿದ್ದಳು. ದಿನವು ಅದು ಇದು ಮಾತನಾಡುತ್ತಿದ್ದ ಅವರ ನಡುವಿನ ಆಪ್ತತೆ ಈ ಭೇಟಿಯಿಂದ ಹೆಚ್ಚಾಗಿತ್ತು. ಪ್ಲಾಟ್ ಖರೀದಿಯ ಸಮಯದಲ್ಲಿ ಮೊಬೈಲ್ ನಂಬರ್ ಎಕ್ಸ್‌ಚೇಂಜ್‌ ಆಗಿದ್ದರಿಂದ ಅವರು ಮಾತಿನಲ್ಲಿ ಕೂಡ ಕಾಲ ಕರೆಯುತ್ತಿದ್ದರು. ಹೀಗೆ ದಿನ ಭೇಟಿ ಮಾಡುವುದರಿಂದ ಮಾತಾಡುವುದರಿಂದ ಇವರಿಬ್ಬರ ಮಧ್ಯೆ ಅಸಹಜ ಬಾಂಧವ್ಯ ಉಂಟಾಗಿತ್ತು. ವಿಕ್ರಂ ಪತ್ನಿ ಕೆಲಸಕ್ಕೆ ಹೋದ ತಕ್ಷಣವೇ ಶೆಫಾನಿ ವಿಕ್ರಂನ ಮನೆಗೆ ಬಂದು ಗಂಟೆಗಟ್ಟಲೇ ಕಾಲ ಕರೆಯುತ್ತಿದ್ದರು. ದೀಪಿಕಾ ಅವರಿಗೆ ಅನುಮಾನ ಬರಬಾರದೆಂದು ಮಕ್ಕಳಿಗೆ ಆಟಿಕೆ ಕೊಡುವ ನೆಪದಲ್ಲಿ ಸಹ ವಿಕ್ರಂ ಮನೆಗೆ ಬಂದು ಹೋಗುತ್ತಿದ್ದಳು.ಆದರು ದೀಪಿಕಾ ಅವರಿಗೆ ತನ್ನ ಗಂಡನ ಜೊತೆಗಿನ ಶೆಫಾನಿ ಮಾತು ನಡುವಳಿಕೆ ಕಂಡು ಅನುಮಾನ ಬಂದು ಅವರನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲದೆ ಅವರು ವಾಕಿಂಗ್ ಹೋದಾಗ ಹಿಂಬಾಲಿಸಿ ಅವರ ಪ್ರೇಮದಾಟವನ್ನು ಕಣ್ಣಾರೆ ಕಾದಿದ್ದರು. ನಂತರ ದೀಪಿಕಾ ಗಂಡನಿಗೆ ಬೆದರಿಕೆ ಹಾಕಿದ್ದಳು ಶೆಫಾನಿಯೊಂದಿಗೆ ಸೇರಬೇಡಿ ಎಂದು ಆಗಿನಿಂದ ಅವರು ಮನೆಯಲ್ಲಿ ಭೇಟಿ ಮಾಡದೇ ಟ್ರಿಪ್ಗೆಂದು ಹೋಗಿ ಅಲ್ಲಿ ಕಾಲ ಕಳೆದು ಬರುತ್ತಿದ್ದರು. ಅದೇ ಸಮಯದಲ್ಲಿ ದೀಪಿಕಾ ಎರಡನೇ ಬಾರಿ ಗರ್ಭವತಿ ಆಗಿದ್ದರಿಂದ ತವರು ಮನೆಗೆ ಹೋದಾಗ ಇವರ ಆಟಕ್ಕೆ ಲಗಾಮು ಇಲ್ಲದಂತೆ ಆಗಿತ್ತು ಆಗ ಶೆಫಾನಿ ಕೂಡ ವಿಕ್ರಂ ಇಂದ ಗರ್ಭ ಧರಿಸುತ್ತಾಳೆ. ಆಗಿನಿಂದ ಶೆಫಾನಿ, ವಿಕ್ರಂ ಗೆ ತನ್ನ ಹೆಂಡತಿ ಗೆ ವಿಚ್ಛೇದನ ನೀಡು ಎಂದು ಪಿಡಿಸುತ್ತಿರುತ್ತಾಳೆ, ಅದನ್ನು ಅವನು ಹೆಂಡತಿ ಬಳಿ ಕೇಳಿದಾಗಲೂ ಅವಳು ನಿರಾಕರಿಸಿದ್ದಳು ವಿಚ್ಛೇದನ ನೀಡಲು. ಎರಡನೇ ಮಗು ಗಂಡು ಮಗುವಿಗೆ ಜನ್ಮ ನೀಡಿದ್ದಳು ದೀಪಿಕಾ. ಇದರ ಮಧ್ಯೆ ಶೆಫಾನಿ ತನ್ನ ಪತಿ ಯೊಂದಿಗೆ ಮಾತಾಡಿ ವಿಚ್ಛೇದನವನ್ನು ಕೂಡ ಪಡೆದುಕೊಂಡಿದ್ದಳು. ಶೆಫಾನಿ ದೀಪಿಕಾಳನ್ನು ಕೊಲೆ ಮಾಡು ಎಂದು ವಿಕ್ರಂ ಗೆ ಒತ್ತಡ ಹೇರುತ್ತಿದ್ದರಿಂದ 2018 ಅಕ್ಟೋಬರ್ 24 ರಂದು ಅಲ್ಲಿನ ನ್ಯಾನೋ ಹಿಲ್ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ ಆದರೆ ಅಲ್ಲಿ ಅವನ ಪ್ರಯತ್ನ ಕೈಗೂಡದ್ದರಿಂದ ಶೆಫಾನಿಗೆ ಮತ್ತಷ್ಟು ಕೋಪ ಹೆಚ್ಚಾಗಿತ್ತು ದೀಪಿಕಾ ಮೇಲೆ.. ಪತಿಯ ಒಳಿತಿಗಾಗಿ ದೀಪಿಕಾ ಆ ಒಂದು ದಿನ ಪೂರ್ತಿ ಉಪವಾಸವಿದ್ದು ಪೂಜೆ ಮಾಡುತ್ತಿದ್ದಳು ಆಗ ಇವರಿಬ್ಬರ ಮನಸ್ತಾಪದ ಬಗ್ಗೆ ಅರಿವಿದ್ದ ಕುಟುಂಬದವರು ಇಬ್ಬರಿಗೆ ತಿಳಿ ಹೇಳಿ ಹೋಗಿದ್ದರಿಂದ ವಿಕ್ರಂ ಗೆ ದೀಪಿಕಾ ಮೇಲೆ ಮತ್ತಷ್ಟು ಸಿಟ್ಟು ಹೆಚ್ಚಾಗಿತ್ತು. ಆಗ ಮತ್ತೊಮ್ಮೆ ವಿಚ್ಛೇದನಕ್ಕೆ ಒತ್ತಾಯಿಸಿದ್ದ ಆದರೆ ದೀಪಿಕಾ ಇದನ್ನು ನಿರಾಕರಿಸದ್ದರಿಂದ ವಿಕ್ರಂ ಆಕೆಯ ಕೈ ಮತ್ತು ಜುಟ್ಟನ್ನು ಹಿಡಿದು ಬಾಲ್ಕನಿಗೆ ಬಲವಂತವಾಗಿ ಎಳೆದು ತಂದು ವಿಚ್ಛೇದನಕ್ಕೆ ಒಪ್ಪದೇ ಹೋದರೆ ಕೆಳಕ್ಕೆ ತಳ್ಳುತ್ತಿನಿ ಎಂದು ಬೆದರಿಕೆ ಹಾಕಿದ್ದ ಆದರೆ ಒಪ್ಪದ ದೀಪಿಕಾಳನ್ನು 8 ನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದ, ಇದರಿಂದ ದೀಪಿಕಾ ಸ್ಥಳದಲ್ಲಿ ಮೃತ ಪಟ್ಟಿದ್ದಳು. ಪೊಲೀಸರಿಗೆ ವಿಕ್ರಂ ಗೆ ಈ ಉಪಾಯವನ್ನು ಕೊಟ್ಟಿದ್ದು ಶೆಫಾನಿ ಎಂದು ತಿಳಿದಿತ್ತು ಅವರ ಕಾಲ್ ಲಿಸ್ಟ್ ಹಾಗೂ ಸಂದೇಶಗಳಿಂದ ಹಾಗಾಗಿ ಇವರಿಬ್ಬರನ್ನು ಅರೆಸ್ಟ್ ಮಾಡಿದ್ದರು.
ಮೈಸೂರು, ಮೇ ೮(ಎಸ್‌ಬಿಡಿ)- ರಾಜಕೀಯ ಸಾಹಿತ್ಯ ಪ್ರೋತ್ಸಾಹಿಸುವ ಉದ್ದೇಶಕ್ಕೆ ೫೦ ಲಕ್ಷ ರೂ.ಗಳನ್ನು ತಮ್ಮ ಶಾಸಕರ ಅನುದಾನದಲ್ಲಿ ಮೀಸಲಿಡುವುದಾಗಿ ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಯೋಗದಲ್ಲಿ ಮಾನಸಗಂಗೋತ್ರಿ ರಾಣ ಬಹು ದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ `ಅಡಗೂರು ಹೆಚ್.ವಿಶ್ವನಾಥ್ ೭೫ರ ಸಂಭ್ರಮ’ ಸಮಾರಂಭದಲ್ಲಿ ಅವರು ಮಾತನಾಡಿ, ರಾಜಕಾರಣ, ರಾಜಕಾರಣ ಹಾಗೂ ರಾಜಕೀಯವನ್ನು ಮೈಲಿಗೆಯಂತೆ ನಕರಾತ್ಮಕವಾಗಿ ಕಾಣುವುದು ಸಾಹಿತ್ಯದ ಮೂಲಕವಾದರೂ ತೊಲಗಬೇಕೆಂದು ಆಶಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ, ಶರಣ ಸಾಹಿತ್ಯ ಸೇರಿದಂತೆ ಎಲ್ಲಾ ಪ್ರಾಕಾರವನ್ನೂ ಕಾಣಬಹುದು. ಆದರೆ ರಾಜಕೀಯ ಸಾಹಿತ್ಯ ಗೋಷ್ಠಿಯನ್ನು ಏಕೆ ಏರ್ಪಡಿಸುವುದಿಲ್ಲ?. ರಾಜಕೀಯ ಸಾಹಿತ್ಯ ಹೆಚ್ಚಾಗಬೇಕು. ಈ ಮೂಲಕವಾದರೂ ರಾಜಕೀಯವನ್ನು ಮೈಲಿಗೆಯಾಗಿ ಕಾಣುವುದು ತೊಲಗಬೇಕು. ರಾಜಕಾರಣ, ರಾಜಕಾರಣ , ರಾಜಕೀಯವನ್ನು ಸಕಾರಾತ್ಮಕವಾಗಿ ನೋಡಿದಾಗ ಮಾತ್ರ ಅದು ಜನತಂತ್ರ ವ್ಯವಸ್ಥೆಗೆ ಪೂರಕವಾಗಿರುತ್ತದೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಗಂಭೀರವಾಗಿ ಪರಿಗಣ ಸಬೇಕು. ಸರ್ಕಾರ ನೀಡುವ ಹಣದಲ್ಲಿ ೫೦ ಲಕ್ಷ ರೂ.ಗಳನ್ನು ಮೀಸಲಿಟ್ಟು, ಗ್ರಾಪಂ ಸದಸ್ಯರಾದಿಯಾಗಿ ಯಾರೇ ಪುಸ್ತಕ ಬರೆದರು ನಾವೇ ಪ್ರಕಟಿಸಿ, ಜನರಿಗೆ ವಿತರಿಸಲಾಗುವುದು ಎಂದು ತಿಳಿಸಿದರು. ನನ್ನ ತಾತ, ತಂದೆ, ಅಜ್ಜಿ, ಅಮ್ಮ ಯಾರಿಗೂ ಅಕ್ಷರ ಗೊತ್ತಿರಲಿಲ್ಲ. ಆದರೆ ಕುಟುಂಬದಲ್ಲಿ ನಾನು ಮೊದಲಿಗೆ ಸರ್ಕಾರ ಮತ್ತು ಸಮಾಜದ ಸಹಯೋಗದಿಂದ ಅಕ್ಷರ ಸ್ವೀಕಾರ ಮಾಡಿ ಅಕ್ಷರ ಸಂಸ್ಕೃತಿಗೆ ಪಾದಾರ್ಪಣೆ ಮಾಡಿದೆ. ಪೋಷಕರಲ್ಲಿ ವಿದ್ಯೆಯಿಲ್ಲದಿದ್ದರೂ ವಿವೇಕವಿತ್ತು. ಅದರಿಂದಲೇ ನಾನು ವಕೀಲನಾಗಿ, ಶಾಸಕನಾಗಿ, ಸಚಿವನಾದೆ. ವೀರಪ್ಪಮೊಯ್ಲಿ ಅವರು ಎಲ್ಲ ರೀತಿಯಲ್ಲಿ ಬೆಳೆಯಲು ನನಗೆ ಸಹಕಾರ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಐಎಎಸ್ ಅಧಿಕಾರಿಗಳು ಕನ್ನಡ ಕಲಿತಿಲ್ಲ ಎಂದು ಕುಟುಕಿದ್ದೆ. ನಂತರ ನನಗೆ ಅರಣ್ಯ ಇಲಾಖೆಗೆ ಪ್ರಮೋಷನ್ ನೀಡಿದರು. `ವಿಶ್ವನಾಥ್‌ರನ್ನು ಕನ್ನಡದಿಂದ ಕಾಡಿಗಟ್ಟಿದರು’ ಎಂದು ಮಾಧ್ಯಮದವರು ಬರೆದರು. ಸೂಕ್ಷö್ಮಮತಿ ವೀರಪ್ಪ ಮೊಯ್ಲಿ ಅವರು ಸಮಾರಂಭದಲ್ಲಿ ನಾನು ಪ್ರಾಸಂಗಿಕವಾಗಿ ಹೇಳಿದ್ದನ್ನು ಗಂಭೀರವಾಗಿ ಪರಿಗಣ ಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಭಿವೃದ್ಧಿಗೆ ಕ್ರಮ ವಹಿಸಿದ್ದರು ಎಂದು ವಿಶ್ವನಾಥ್ ಅನೇಕ ನೆನಪುಗಳ ಮೆಲಕು ಹಾಕಿದ್ದಲ್ಲದೆ, ೭೫ರ ಸಂಭ್ರಮ ಕಾರ್ಯಕ್ರಮಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಮಹೇಶ್ ಜೋಶಿ ಸಹಮತ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಾಗೂ ಪಕ್ಷಗಳು ಬಹಳ ಮುಖ್ಯ. ರಾಜಕೀಯ ಎಂಬ ನೀರಿನ ಮೇಲೆ ಸಾಹಿತ್ಯ ಹಾಗೂ ಮಾಧ್ಯಮ ದೋಣ ಯಂತೆ ತೇಲುತ್ತಿರಬೇಕು. ಆದರೆ ದೋಣ ಯೊಳಗೆ ನೀರು ಸೇರಬಾರದೆಂಬ ಸೂಕ್ಷö್ಮತೆಯೊಂದಿಗೆ ಮುನ್ನಡೆಯಬೇಕಿದೆ. ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ, ವೈದ್ಯಕೀಯ, ಕ್ರೀಡೆ, ಕಾನೂನು, ಪೊಲೀಸ್, ಯಕ್ಷಗಾನ, ವಿಜ್ಞಾನ ಸಾಹಿತ್ಯಕ್ಕೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ `ರಾಜಕೀಯ ವಿಶ್ವವಿದ್ಯಾನಿಲಯ’ ಸ್ಥಾಪಿಸಬೇಕೆಂಬ ಆಗ್ರಹಕ್ಕೆ ನನ್ನ ಸಹಮತವೂ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಸಾಹಿತ್ಯ ಪರಿಷತ್ ಪರವಾಗಿ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
"ಕೌರವರ(ನ) ಹುಟ್ಟಿನಿಂದ ಹಿಡಿದು ಇಂದಿನವರೆಗೆ, ಕೌರವ-ಪಾಂಡವರ ಬದುಕು ರೂಪಿಸುತ್ತಾ, ಕೌರವ ಪಾಂಡವರನ್ನೂ ಒಳಗೊಂಡಂತೆ ಹದಿನೆಂಟು ಅಕ್ಷೋಹಿಣಿಯ ಮಹಾಸೇನೆಯನ್ನು ಇಂದು ಈ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನಿಯೋಜಿಸಲು ಕಾರಣವಾದ ಘಟನೆಗಳೆಲ್ಲದರ ಪಡಿನೆಳಲು ಇವತ್ತು ಇಡೀ ಯುದ್ಧಭೂಮಿಯನ್ನು ಆವರಿಸಿದೆ, ಮುಂದಿನ ಮಹಾವಿಪತ್ತಿನ ವಿಷಾದಪೂರ್ಣವಾದ ಮುನ್ನುಡಿಯೆಂಬಂತೆ" ಎಂದೆ. ಹೌದೇ? ಮುಂದೆ ಬರುವುದು ನಿಜಕ್ಕೂ ಮಹಾವಿಪತ್ತೇ? ನಡೆಯಲಿರುವುದು ಧರ್ಮಯುದ್ಧ. ಕೌರವರು ಅಧರ್ಮದಿಂದ ಪಾಂಡವರ ರಾಜ್ಯ ಕಸಿದಿದ್ದಾರೆ, ಅವರನ್ನು ಪಡಬಾರದ ಕಷ್ಟಗಳಿಗೀಡುಮಾಡಿದ್ದಾರೆ, ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಅತಿ ನೀಚರೀತಿಯಲ್ಲಿ ಅವಮಾನಿಸಿದ್ದಾರೆ, ಕೊನೆಗೆ ಕಾಡಿಗಟ್ಟಿದ್ದಲ್ಲದೇ ಅಲ್ಲೂ ನೆಮ್ಮದಿಯಿಂದಿರಲು ಬಿಟ್ಟಿಲ್ಲ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಪಾಂಡವರು ತಮ್ಮ ಕರಾರನ್ನು ಪೂರೈಸಿ ಈಗ ಮರಳಿ ಬಂದಿದ್ದಾರೆ, ತಮಗೆ ನ್ಯಾಯವಾಗಿ ಸಲ್ಲಬೇಕಾದ ರಾಜ್ಯವನ್ನು ಕೇಳಿದ್ದಾರೆ, ಅದೂ ಬಲಪ್ರಯೋಗದಿಂದಲ್ಲ, ಸಾಮದಿಂದ, ದಾನದಿಂದ, ಕೊನೆಗೆ ಭೇದದಿಂದ ಕೂಡ. ಅದಾವುದೂ ನಡೆಯದೇ ಕೊನೆಗೆ ದಂಡದ ದಾರಿ ಹಿಡಿದಿದ್ದಾರೆ, ಅದೂ ಏಕಮುಖವಾದ ದಂಡಪ್ರಯೋಗವಲ್ಲ. ಸಂಧಾನ ನಡೆಸಿದ್ದಾರೆ, ಅದು ಫಲಕೊಡದಿದ್ದಮೇಲೆ ಕ್ರಮಬದ್ಧವಾಗಿ ಯುದ್ಧದ ಆಹ್ವಾನ ನೀಡಿದ್ದಾರೆ, ಎರಡೂ ಪಕ್ಷದವರೂ ಭರತಖಂಡದ ಎಲ್ಲ ದೊರೆಗಳೊಡನೆ ರಾಜತಾಂತ್ರಿಕ ಮಾರ್ಗದಲ್ಲಿ ಬೆಂಬಲ ಬೇಡಿದ್ದಾರೆ/ಪಡೆದಿದ್ದಾರೆ. ಭೂಮಿಯ ಒಡೆತನಕ್ಕೆ ಇರುವ ಆತ್ಯಂತಿಕ ಪರೀಕ್ಷೆ, ಯುದ್ಧ. ಯಾರು ತೋಳ್ಬಲದಿಂದ ಭೂಮಿಯನ್ನು ಗೆಲ್ಲುವರೋ ಅವರೇ ಅದರ ಒಡೆಯರು. ಯುದ್ಧವೆಂದಮೇಲೆ ಒಂದುಪಕ್ಷ ಸೋಲುತ್ತದೆ/ನಾಶವಾಗುತ್ತದೆ, ಒಂದುಪಕ್ಷ ಗೆಲ್ಲುತ್ತದೆ, ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಇದರಲ್ಲಿ ಮಹಾವಿಪತ್ತೇನು ಬಂತು? ಮೇಲ್ನೋಟಕ್ಕೆ ಇದು ಸುಲಭದ, ಸರ್ವ ಸಮ್ಮತ ತರ್ಕ. ಆದರೆ ನೋಡಿ, ಇದು ಯಾರೋ ಬೇರೆ ಜನದ/ಜನಾಂಗದೊಡನಿನ ಯುದ್ಧವಲ್ಲ. ಎದುರಿಸಿ ನಿಂತವರು ಸ್ವಂತ ಅಣ್ಣತಮ್ಮಂದಿರು/ದಾಯಾದಿಗಳು. ಬಂಧುಬಾಂಧವರು, ನೆಂಟರಿಷ್ಟರು. ಇದೇನು ಕಾಡಾಡಿ ಯುದ್ಧವಲ್ಲ, ಮಹಾಯುದ್ಧ. ಇದರಲ್ಲಿ ಎರಡೂ ಕಡೆಯೂ ವಿನಾಶ ಕಾದಿದೆ. ಗೆಲ್ಲುವವರು ಯಾರೇ ಆದರೂ ಉಳಿಯುವವರು ಬೆರಳೆಣಿಕೆ ಮಾತ್ರ. ಸಾಯುವವರು ಕೇವಲ ಶತ್ರುಗಳಲ್ಲ, ಅಲ್ಲದೇ ಶತ್ರುಗಳೂ ಬಾಂಧವರೇ! ಸ್ವಜನ ನಾಶ, ಕುಲಕ್ಷಯ, ಇದು ಇಲ್ಲಿಯ ಅಳಲು. ಸತ್ತವರ ಸಮಾದಿಯೇ ಗೆದ್ದವನ ಸಿಂಹಾಸನ. ಇಂಥ ಸರ್ವನಾಶದಿಂದ ಬರುವ ಸ್ಮಶಾನ ಸದೃಶ ರಾಜ್ಯ ಬೇಕೇ? ಅದಕ್ಕಾಗಿ ಯುದ್ಧ ಬೇಕೇ? ಮುಂದುವರೆಯುವ ಮೊದಲು ಅದೇಕೋ ರನ್ನನ ದುರ್ಯೋಧನ ನೆನಪಿಗೆ ಬರುತ್ತಾನೆ. ರಾಜ್ಯ ಬೇಡವೆಂದರೂ ಯುದ್ಧ ಬೇಕೇಬೇಕೆನ್ನುತ್ತಾನೆ ಭೂಪ. ಹೆಜ್ಜೆ ಇಟ್ಟದ್ದಾಗಿದೆ, ಹಿಂದೆಗೆಯುವಂತಿಲ್ಲ. ಭೀಷ್ಮ ಶರಶಯ್ಯೆಯ ಮೇಲೆ ಮಲಗಿದ್ದಾನೆ. ಅಸಂಖ್ಯ ಬಾಣಗಳ ವೇದನೆಯ ನಡುವೆಯೂ ಅತ್ತ ಯುದ್ಧಭೂಮಿಯಲ್ಲಿ ಕೌರವನ ಗತಿಯೇನಾಯಿತೋ ಎನ್ನುವ ಕಕ್ಕುಲಾತಿ ವೃದ್ಧಪಿತಾಮಹನಿಗೆ. ಅವನನ್ನು ನೋಡಲು ಬಂದ ಕುರುರಾಯ ತನ್ನ ಛಲದಿಂದ ತಾತನಿಗಾದ ದುರ್ಗತಿಯನ್ನು ಕಂಡು ಕಂಬನಿ ಮಿಡಿಯುತ್ತಿರಲು "ಈಗಲಾದರೂ" ಸಂಧಿ ಮಾಡಿಕೊಂಡು ಪಾಂಡವರೊಡನೆ ರಾಜ್ಯ ಹಂಚಿಕೋ ಎಂದು ಸಲಹೆ ನೀಡುತ್ತಾನೆ ಭೀಷ್ಮ. ಅದಕ್ಕೆ ದುರ್ಯೋಧನನ ಉತ್ತರ ನೋಡಿ. "ನೆಲಕಿರಿವೆನೆಂದು ಬಗೆವಿರೇ ಛಲಕಿರಿವೆಂ... ಪಾಂಡುಸುತರೊಳೀನೆಲನಿದು ಪಾಳ್ನೆಲನೆನಗೆ" ಅವನಿಗೆ ಯುದ್ಧ ಬೇಕು, ಆದರೆ ರಾಜ್ಯಕ್ಕಾಗಿಯಲ್ಲ, ಛಲಕ್ಕಾಗಿ. "ಖಂಡಿತಮೆನಿಪ್ಪ ವರಮಹಿಮಂಡಲ ಧವಳಾತಪತ್ರಸಂಪದಮೆನಗೇ ಭಂಡಂ, ಅಖಂಡಿತಮಭಿಮಾನಮದನೆ ಬಲ್ವಿಡಿವಿಡಿವೆಂ" ಎನ್ನುವ ದುರ್ಯೋಧನನಿಗೆ ಯುದ್ಧ ಅನಿವಾರ್ಯ, ಇನ್ನೇತಕ್ಕಲ್ಲದಿದ್ದರೂ ಈ ಗಳಿಗೆಯಲ್ಲಿ ಸಂಧಿಯ ಮಾತಾಡಿದರೆ ಭೀಮನ ಮುಂದೆ ತಾನು ಅದೆಷ್ಟು ಕುಗ್ಗಿಹೋದಾನು? "ಬಾಡಮನೈದನವರ್ ಮುಂಬೇಡಿದೊಡಾನಿತ್ತೆನಿಲ್ಲ, ರಾಜ್ಯಾರ್ಧಮನಾಂ ಬೇಡಿಯವರಲ್ಲಿಗಟ್ಟಿದೊಡೆ ಏಡಿಸಿ ರೋಡಿಸನೇ ಪವನ ನಂದನನೆನ್ನಂ?" ಅಲ್ಲದೆ, ಸಂಧಿಗೈದು ರಾಜ್ಯವನ್ನು ಉಳಿಸಿಕೊಂಡು ಮಾಡುವುದಾದರೂ ಏನಿದೆ? ಹುಟ್ಟಿದ ನೂರು, ಒಡಹುಟ್ಟಿದ ನೂರು ಮಂದಿ ಆಗಲೇ ಯುದ್ಧದಲ್ಲಿ ಸತ್ತಿದ್ದಾರೆ, ಜೀವದ ಗೆಳೆಯ ಕರ್ಣನಿಲ್ಲ, ಪ್ರೀತಿಯ ತಮ್ಮ ದುಶ್ಶಾಸನನಿಲ್ಲ, ಗುರುವಿಲ್ಲ ಬಂಧುಮಿತ್ರರನ್ನೆಲ್ಲ ಕಳೆದುಕೊಂಡು ರಾಜ್ಯಮಾಡುವುದಾದರೂ ಏನು? ಅದಕ್ಕಾಗಿ ಮಾನಬಿಟ್ಟು ಸಂಧಿಮಾಡಿಕೊಳ್ಳುವುದೇ? "ಪುದುವಾಳಲ್ಕಣಮಾಗದೆಂದುಮವರೊಳ್ ಸಂಧಾನಮಂ ಮಾಡಲಾಗದು ನೀಮಿಲ್ಲದೆಯಜ್ಜ ಬಿಲ್ಲ ಗುರುಗಳ್ ತಾಮಿಲ್ಲದೇ ಕರ್ಣನಿಲ್ಲದೆ ದುಶ್ಶಾಸನನಿಲ್ಲದಾರೊಡನೆ ರಾಜ್ಯಂಗೈವೆನ್... ಆರ್ಗೆ ತೋರಿ ಮೆರೆವೆನ್ ನಾನಾವಿನೋದಂಗಳಂ" ಆದ್ದರಿಂದ ಸಂಧಿಯಿಂದ ಬರುವ ರಾಜ್ಯ ಬೇಡವೆನ್ನುವ ದುರ್ಯೋಧನನಿಗೆ ಯುದ್ಧದಲ್ಲಿ ತಾವು ಸೋಲುವುದು ಖಚಿತವೆಂಬ ಅರಿವಿದೆ. ಆದರೇನಂತೆ? ಗೆದ್ದೇನು ಮಾಡಬೇಕು ಇದು ಅವನ ನಿಲುವು. ಇರಲಿ, ಇನ್ನು ಮಹಾಭಾರತಕ್ಕೆ ಮರಳಿದರೆ, ಇದೋ ನೋಡಿ, ಅದೇ ಸಂಕಟ ಅರ್ಜುನನದು. ಎರಡೂ ಕಡೆಯ ವೀರರೂ ತಂತಮ್ಮ ಶಂಖವೂದಿದ್ದಾರೆ, ರಣಭೇರಿ ಬಾರಿಸಿದ್ದಾರೆ. ಯುದ್ಧಾರಂಭಕ್ಕೆ ಸನ್ನೆ ದೊರೆತಾಗಿದೆ. ತಮ್ಮ ರಣಭೇರಿಯನ್ನು ಕೇಳೇ ಎದೆಯೊಡೆದಂತಿದ್ದ ಕೌರವರನ್ನು ನೋಡುತ್ತಾ ಶಸ್ತ್ರಸನ್ನದ್ಧನಾದ ಪಾರ್ಥ ಕೃಷ್ಣನನ್ನು ಕೇಳುತ್ತಾನೆ; "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಕೇಶವ" - ಇವತ್ತು ನನ್ನೊಡನೆ ಯುದ್ಧಮಾಡಲು ನೆರೆದಿರುವ ವೀರರನ್ನು ನೋಡೋಣ; ದುರ್ಬುದ್ಧಿಯಾದ ಕೌರವನಿಗೆ ಯುದ್ಧದಲ್ಲಿ ಪ್ರಿಯವನ್ನುಂಟುಮಾಡಲು ಯಾರುಯಾರು ನೆರೆದಿದ್ದಾರೆ ನೋಡೋಣ, ರಥವನ್ನು ತೆಗೆದುಕೊಂಡು ಹೋಗಿ ಎರಡೂ ಸೈನ್ಯಗಳ ಮಧ್ಯೆ ನಿಲ್ಲಿಸು. ಸರಿ, ರಥವನ್ನು ಕೊಂಡೊಯ್ದು ಉಭಯಸೈನ್ಯದ ಮಧ್ಯೆ ನಿಲ್ಲಿಸುತ್ತಾನೆ ಪಾರ್ಥಸಾರಥಿ. "ದುರ್ಬುದ್ಧಿಯಾದ ಕೌರವನಿಗೆ ಯುದ್ಧದಲ್ಲಿ ಪ್ರಿಯವನ್ನುಂಟುಮಾಡಲು ಯಾರುಯಾರು ನೆರೆದಿದ್ದಾರೆ ನೋಡೋಣ" ಎಂದು ವ್ಯಂಗ್ಯವಾಡಿಕೊಂಡು ಬಂದ ಅರ್ಜುನನಿಗೆ ಅಲ್ಲಿ ಕಂಡದ್ದೇನು? ಭೀಷ್ಮ-ದ್ರೋಣರೇ ಮೊದಲಾಗಿ ಅಲ್ಲಿ ನೆರೆದಿದ್ದ ತನ್ನದೇ ಜನಸಮೂಹ - ತಂದೆಯರು, ತಾತಂದಿರು, ಆಚಾರ್ಯರು, ಸೋದರ ಮಾವಂದಿರು, ಅಣ್ಣ-ತಮ್ಮಂದಿರು, ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ಮಾವಂದಿರು ಹೀಗೆ ಎರಡೂ ಕಡೆ ತುಂಬಿದ್ದ ತನ್ನದೇ ಬಂಧುಬಾಂಧವರನ್ನು ನೋಡಿ ಪಾರ್ಥನ ಮನಸ್ಸು ಕರುಣೆಯಿಂದ ಮರಗಟ್ಟಿಹೋಗುತ್ತದೆ. ಮತಿ ಮಾರುತ್ತದೆ. ಮಾತು ಬಡಬಡಿಕೆಯಾಗುತ್ತದೆ. ಕೃಷ್ಣನಿಗೆ ಅನ್ನುತ್ತಾನೆ - "ಇಲ್ಲಿ ಯುದ್ಧೋತ್ಸಾಹಿಗಳಾಗಿ ನೆರೆದಿರುವ ನನ್ನದೇ ಬಂಧುವರ್ಗವನ್ನು ನೋಡಿ ನನ್ನ ಕೈಕಾಲುಗಳು ಕುಂದುತ್ತಿವೆ, ಕೃಷ್ಣಾ, ಬಾಯೊಣಗುತ್ತಿದೆ, ಮೈನಡುಗುತ್ತಿದೆ, ನವಿರೇಳುತ್ತಿದೆ, ಹಿಡಿದ ಬಿಲ್ಲು ಕೈಜಾರುತ್ತಿದೆ, ಮೈಬಿಸಿಯೇರಿ ಕುಸಿಯುವಂತಾಗುತ್ತಿದೆ, ಭ್ರಮೆ ಹಿಡಿದ ಬುದ್ಧಿಗೆ ಬರೀ ಅಪಶಕುನಗಳೇ ಕಾಣುತ್ತಿವೆ..." ಇಡೀ ಯುದ್ಧದ ಸನ್ನಿವೇಶದಲ್ಲಿ ಈ ಸಂದರ್ಭ ಎಷ್ಟು ಔಚಿತ್ಯ ಪೂರ್ಣವಾಗಿ ಬಂದಿದೆ ಹಾಗೂ ಅದೆಷ್ಟು ನಾಟಕೀಯವಾಗಿ ಚಿತ್ರಿತವಾಗಿದೆ ನೋಡಿ. ಮೊದಲೇ ಹೇಳಿದಂತೆ, ಮುಂಬರುವ ಗೀತೆಯ ಬೆಳಕಿಗೆ ಬಹು ಔಚಿತ್ಯಪೂರ್ಣ ಹಿನ್ನೆಲೆ ವಿಷಾದ. ಇಡೀ ಭಾರತದ ಕತೆಯಲ್ಲಿ ಪಡಿನೆಳಲಾಗೇ ಬರುವ ವಿಷಾದ ಅಂದು ಅರ್ಜುನನಲ್ಲಿ ಹರಳುಗಟ್ಟುತ್ತದೆ. ಯುದ್ಧಸನ್ನದ್ಧವಾದ ಮಹಾಸೇನೆಯ ಮುಂದೆ ನಡೆಯುವ ಈ high drama ಮುಂಬರುವ ಗೀತಾಪ್ರವಚನಕ್ಕೆ ಅತ್ಯುತ್ತಮ curtain-raiser ಆಗಿ ಕೆಲಸ ಮಾಡುತ್ತದೆ. ಹಾಗೆ ನೋಡಿದರೆ, ಈ high drama ಇಲ್ಲದಿದ್ದರೆ ಅಷ್ಟುದ್ದದ ಗೀತೆಯ ಉಪದೇಶವೇ ಅಪ್ರಸ್ತುತವಾಗಿಬಿಡುತ್ತದೆ. ಸಾಮಾನ್ಯ ಯುದ್ಧದ ಸಂದರ್ಭವನ್ನು ಮೇಲೆತ್ತಿ ಗೀತಾಪ್ರಸ್ಥಾನಕ್ಕೊಂದು ವೇದಿಕೆ ಕಲ್ಪಿಸುತ್ತದೆ ಅರ್ಜುನನ ಈ ತಳಮಳ. ಇದು ಈ ಪ್ರಸಂಗದ ತಾಂತ್ರಿಕ ಔಚಿತ್ಯ. ಇನ್ನು ಕತೆಯ ನಡೆಯಲ್ಲಿ ಇದಕ್ಕೊಂದು ಔಚಿತ್ಯವಿದೆಯೇ? ಪಾಂಡವರಿಗೆ ಈ ಯುದ್ಧ ಯಥಾಸಹಜವಾದ ಆಯ್ಕೆಯಾಗಿರುವಾಗ, ಅದರಲ್ಲೂ ಕೌರವನೇ ಸಂಧಿಯನ್ನು ನಿರಾಕರಿಸಿರುವಾಗ, ಅದೂ ತಿಂಗಳುಗಟ್ಟಳೆ ಪಾಂಡವರೂ ಸಮರ ಸನ್ನಾಹ ನಡೆಸಿಯೇ ಇಂದು ಇಲ್ಲಿ ಬಂದು ನಿಂತಿರುವಾಗ ತಳಮಳಕ್ಕೆ, ಗೀತೋಪದೇಶಕ್ಕೆ ಎಡೆಯೆಲ್ಲಿ? ಮುಂದೆ ನಡೆಯಬೇಕಾದ್ದೇ ಯುದ್ಧ, ಶತ್ರುನಾಶ, ಜಯ. ತತ್ತ್ವಜಿಜ್ಞಾಸೆ ಮಾಡುವ ಸ್ಥಳವೇ ಯುದ್ಧಭೂಮಿ? ತುಂಬಿದ ಸೈನ್ಯದ ಮುಂದೆ ನಿಂತು ಅರಿಭಯಂಕರನಾದ ಅರ್ಜುನ ತನ್ನ ಮೈನಡುಗುತ್ತಿದೆ, ಕೈಕಾಲು ಕುಸಿಯುತ್ತಿದೆ ಎನ್ನುವುದೆಂದರೇನು, ಅವನಿಗೆ ಕೃಷ್ಣ ತಾಸುಗಟ್ಟಲೆ ಉಪದೇಶ ಮಾಡುತ್ತಾ ನಿಲ್ಲುವುದೇನು? ಉತ್ತರಕುಮಾರನಾದರೆ ಅದು ಬೇರೆ, ಆದರೆ ಅರ್ಜುನನ ವಿಷಯದಲ್ಲಿ ಅದು ಅಸಹಜವಲ್ಲವೇ? ಅದು ಕತೆಯ ಓಟಕ್ಕೆ ಧಕ್ಕೆಯಲ್ಲವೇ? ಇರಬಹುದೇನೋ, ಆದರೆ ಇಲ್ಲಿ ಗಮನಿಸಬೇಕಾದ್ದೆಂದರೆ ಅರ್ಜುನನ ಹಿಂಜರಿಕೆ ಭಯಜನ್ಯವಲ್ಲ, ತುಮುಲಜನ್ಯ. ಬಹುಶಃ ಭೀಮಕರ್ಮನಾದ ವೃಕೋದರನಿಗಾದರೆ ಅದರ ಅಗತ್ಯವೇ ಬರುತ್ತಿರಲಿಲ್ಲವೇನೋ (ಅವನ ಮನದಲ್ಲಿ ತುಮುಲಕ್ಕೆ ಎಡೆಯಿದ್ದುದೇ ಕಾಣೆ), ಇನ್ನು ಧರ್ಮಾಭ್ಯಾಸಜಡನಾದ ಯುಧಿಷ್ಠಿರನ ಮಾತಂತೂ ಕೇಳುವುದೇ ಬೇಡ. ಆದರೆ ಅರ್ಜುನನ ವಿಷಯ ಹಾಗಲ್ಲ. ಅವನಿಗೆ ಧರ್ಮನ ಧರ್ಮಖಚಿತತೆಯಾಗಲೀ ಭೀಮನ ಮನೋದಾರ್ಢ್ಯವಾಗಲೀ ಇಲ್ಲ. ಮಹಾವೀರ, ಬಹುಕಾರ್ಯಸಮರ್ಥ, ಆದರೂ ಮಾನವಸಹಜ ದೌರ್ಬಲ್ಯಕ್ಕೆ ಹೊರತಲ್ಲ. ಅದೆಂದೂ ಇಲ್ಲದ ತಳಮಳ ಪಕ್ಕನೆ ಅವನನ್ನು ಹಿಡಿದುಬಿಡುವುದು. ಮನುಷ್ಯನ ಮನದಲ್ಲಿ ನಡೆಯುವ ನಿರಂತರ ತಾಕಲಾಟದ ಪ್ರತಿನಿಧಿ ಅರ್ಜುನ. ಅದಕ್ಕೇ ಕೃಷ್ಣ ಗೀತೆಯನ್ನು ಹೇಳಬೇಕಾಗಿಬಂದದ್ದು ಅರ್ಜುನನಿಗೆ. ಭಾರತದುದ್ದಕ್ಕೂ ವ್ಯಾಸರದೊಂದು ವಿಶಿಷ್ಟ ತಂತ್ರಗಾರಿಕೆಯನ್ನು ಕಾಣುತ್ತೇವೆ. ಯಾವ ಪಾತ್ರ ಯಾವಾಗ ಯಾವುದನ್ನು ಮಾಡಬಾರದೋ ಅದನ್ನು ಮಾಡುತ್ತದೆ. ಅದರಿಂದ ಆಗುವ ಪರಿಣಾಮವೇ ಕತೆಯನ್ನು ಬೆಳೆಸಿಕೊಂಡುಹೋಗುತ್ತದೆ. ಅದರಮೂಲಕ ಮಹತ್ತಾದ್ದನ್ನೇನೋ ಹೇಳುತ್ತಾರೆ ವ್ಯಾಸರು. ಸತ್ಯವತಿಯ ಮೋಹಕ್ಕೆ ಬಿದ್ದು ಶಂತನು ಮಗನ ತ್ಯಾಗವನ್ನು ಅಪೇಕ್ಷಿಸಬಾರದಿತ್ತು, ವಂಶವೇ ನಿಂತುಹೋದಾಗಲೂ ಭೀಷ್ಮ ತನ್ನ ಪ್ರತಿಜ್ಞೆಗೇ ಕಟ್ಟುಬಿದ್ದು ತನ್ನ ಹೊಣೆಯನ್ನು ಉಪೇಕ್ಷಿಸಬಾರದಿತ್ತು ಎಂಬುದರಿಂದ ಹಿಡಿದು, ಉದ್ದಕ್ಕೂ... ಅವಿವಾಹಿತಳಾದ ಕುಂತಿ ಆ ಸೂರ್ಯಮಂತ್ರವನ್ನು ಪರೀಕ್ಷಿಸಬಾರದಿತ್ತು, ಕರ್ಣ ತಾಯಿಗೆ ಮಾತುಕೊಡಬಾರದಿತ್ತು, ದಾಸೀಪುತ್ರನಾದ ವಿದುರ ಜ್ಞಾನಿಯಾಗಿರಬಾರದಿತ್ತು, ಮಹಾಜ್ಞಾನಿಯಾದ ಧರ್ಮಜ ಜೂಜಾಡಬಾರದಿತ್ತು, ಧರ್ಮಜ್ಞರಾದ ಭೀಷ್ಮ-ದ್ರೋಣರು ಅಧರ್ಮಿಗಳಾದ ಕೌರವರ ಪಕ್ಷವಹಿಸಬಾರದಾಗಿತ್ತು... ಹೀಗೇ ಪಟ್ಟಿ ಬೆಳೆಯುತ್ತದೆ. ಅದರೊಡನೆ ಅದರ ಕೆಡುಕೂ, ಕತೆಯೂ. ಅದಾಗದಿದ್ದರೆ ಕತೆಯ ದಿಕ್ಕೇ ತಪ್ಪುತ್ತದೆ, ಕತೆಯೇ ನಿಲ್ಲುತ್ತದೆ. ಇಡೀ ಭಾರತ ಕತೆಯೇ ಒಂದು ಪ್ರಯೋಗಾಲಯದಂತೆಯೂ, ವ್ಯಾಸರು ಪರಸ್ಪರ ವಿರುದ್ಧ ಪದಾರ್ಥಗಳನ್ನು ಪ್ರಣಾಳದಲ್ಲಿ ಕಲೆಸಿ ಅದರ ಪರಿಣಾಮಗಳನ್ನು ಈಕ್ಷಿಸುವ ವಿಜ್ಞಾನಿಯಂತೆಯೂ ಕಾಣುತ್ತಾರೆ. ಇದರದೇ ಮುಂದುವರಿಕೆ, ತತ್ತ್ವಜಿಜ್ಞಾಸೆ ಮಾಡಬಾರದ ಯುದ್ಧಭೂಮಿಯಲ್ಲಿ ಅರ್ಜುನ ತತ್ತ್ವಜಿಜ್ಞಾಸೆಗೆ ಬಿದ್ದುದು. ಹಾಗೆಂದು ಅದೇನು ಯುದ್ಧ ಮಾಡಲಾರದ ಅಂಜಿಕೆಯಿಂದ ಬಂದದ್ದಲ್ಲ. ರಣಭೂಮಿಯಲ್ಲಿ ಹೀಗೆ ಕೈಕಾಲು ಕುಸಿದು ಕುಳಿತವನು ಉತ್ತರಕುಮಾರನಲ್ಲ, ಅರಿಭಯಂಕರನಾದ ಅರ್ಜುನ. ಅರಿಭಯಂಕರನಾದರೂ, ಅನೇಕ ಯುದ್ಧಗಳನ್ನು ಕಂಡಿದ್ದರೂ ಅರ್ಜುನನಿಗೆ ಈ ಮಹಾಯುದ್ಧ ಹೊಸದೇ, ವಿಶಿಷ್ಟವೇ. ಯುದ್ಧದಲ್ಲಿ ಸ್ವಜನರನ್ನು ಎದುರಿಸಬೇಕಾಗುತ್ತದೆ, ಕೊನೆಗೆ ಗುರುವನ್ನೂ ತಾತನನ್ನೂ ಹೊಡೆಯಬೇಕಾಗುತ್ತದೆಯೆಂಬ ಸತ್ಯ ಅರ್ಜುನನಿಗೆ ತಿಳಿಯದ್ದೇನಲ್ಲ. ಆದರೆ ಅದೆಂದೂ ಅವನ ಮನಸ್ಸಿನಾಳಕ್ಕೆ ಇಳಿದದ್ದಿಲ್ಲ; ಕಟು ವಾಸ್ತವವಾಗಿ ಎದೆ ತಟ್ಟಿದ್ದಿಲ್ಲ. ಇದುವರೆಗೂ ಯುದ್ಧದ ಮಾತುಗಳು, ತಲೆ ಚೆಂಡಾಡುವ, ತೊಡೆ ಮುರಿಯುವ, ಎದೆ ಬಗೆಯುವ ಘೋರ ಪ್ರತಿಜ್ಞೆಗಳು ಕೇವಲ ಮಾತಿನ ಮಟ್ಟದಲ್ಲಿದ್ದುವೇ ಹೊರತು, ಕೃತಿಯ ಮಟ್ಟದಲ್ಲಿ, ಕುಲಕ್ಷಯದ ಘೋರ ದುರಂತದ ರೂಪದಲ್ಲಿ ಅರ್ಜುನನ ಮನಸ್ಸಿನಲ್ಲಿ ಮೂಡಿದ್ದೇ ಇಲ್ಲ. "ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಕೇಶವ" ಎಂದು ಕೇಳಿ ರಥವನ್ನು ಅಲ್ಲಿ ತೆಗೆದುಕೊಂಡು ಹೋಗುವ ಕ್ಷಣ ಇದೆಯಲ್ಲ, ಅದು ಮಾತು-ಕೃತಿಗಳ ಮುಖಾಮುಖಿ, ಕಂಡರಿಯದ, ಕಲ್ಪಿಸಿರದ ದುರಂತ ಧುತ್ತನೆ ಇದಿರಾದಾಗ ಸಹಜವಾಗಿ ಉಂಟಾಗುವ ವಿಪ್ಲವ, ಅತ್ಯಂತ ಸಹಜವಾದ ಈ ತುಮುಲವನ್ನು, ಅರ್ಜುನ ಅದೆಷ್ಟು ಸೊಗಸಾಗಿ ತರ್ಕಬದ್ಧವಾಗಿ ಮಂಡಿಸುತ್ತಾನೋ ನೋಡಿ. ಸ್ವಾರಸ್ಯಕರವಾದ ಈ ಭಾಗವನ್ನು ಹಾಗೆಯೇ ಭಾವಾನುವಾದ ಮಾಡಿ ಹಾಕುತ್ತೇನೆ: "ಯುದ್ಧದಲ್ಲಿ ಸ್ವಜನರನ್ನು ಕೊಲ್ಲುವುದು ನನಗಂತೂ ಶ್ರೇಯಸ್ಕರವೆನ್ನಿಸುವುದಿಲ್ಲ. ಕೃಷ್ಣಾ, ನನಗೆ ಈ ವಿಜಯವೂ ಬೇಡ, ರಾಜ್ಯಸುಖಭೋಗಗಳೂ ಬೇಡ; ಯಾರ ಸುಖಕ್ಕೋಸ್ಕರ ಈ ಭೋಗ ಐಶ್ವರ್ಯವನ್ನೆಲ್ಲಾ ಸಂಪಾದಿಸಬಯಸುತ್ತೇವೋ ಅದೇ ತಂದೆ, ಮಕ್ಕಳು, ಬಂಧು-ಬಳಗವನ್ನು ಕೊಂದು ಪಡೆಯುವ ಈ ರಾಜ್ಯದಿಂದ ಪ್ರಯೋಜನವಾದರೂ ಏನು. ಯಾವ ಪ್ರೀತಿಗೋಸ್ಕರ ಕೌರವರನ್ನು ಕೊಲ್ಲಬೇಕು ನಾನು? ಈ ಭೂಮಿಯಲ್ಲ, ಮೂರುಲೋಕದ ಒಡೆತನ ದಕ್ಕೀತೆಂದರೂ ನಾನಂತೂ ಕೌರವರನ್ನು ಕೊಲ್ಲಲಾರೆ. ಮತ್ತೂ ನಮ್ಮವರನ್ನು ಕೊಲ್ಲುವುದರಿಂದ ಪಾಪವೇ ಬಂದೀತಲ್ಲದೇ ಸಂತಸವೇನಾದರೂ ದಕ್ಕೀತೇ? ಅವರೇನೋ ದುರಾಶೆಯವರು, ತಾವು ಮಾಡುತ್ತಿರುವ ಅನಾಹುತವನ್ನು ಕಾಣದೇ ನಮ್ಮ ಮೇಲೆ ಯುದ್ಧಕ್ಕೆ ನಿಂತಿದ್ದಾರೆ, ಆದರೆ ನಾವು, ಮುಂದಾಗಲಿರುವ ಘೋರ ವಿಪತ್ತನ್ನು ಕಂಡೂ ಅವರಂತೆಯೇ ಕುಲಕ್ಷಯದ ಕಾರ್ಯಕ್ಕೆ ಕೈಹಾಕಬೇಕೇ? "ಕುಲಕ್ಷಯದಿಂದ ಸನಾತನ ಕುಲಧರ್ಮ ನಷ್ಟವಾಗುವುದು; ಧರ್ಮನಷ್ಟವಾಗುವುದರಿಂದ ಅಧರ್ಮವೇ ಎಲ್ಲೆಲ್ಲೂ ನೆಲೆಗೊಳ್ಳುವುದು. ಅಧರ್ಮವು ತುಂಬಿದಾಗ ಕುಲಸ್ತ್ರೀಯರು ಕೆಡುವರು, ಗೋಪಾಲಾ, ಹೀಗೆ ಕುಲಸ್ತ್ರೀಯರು ಕೆಟ್ಟಾಗ ವರ್ಣಸಂಕರವಾಗುವುದು, ಕುಲಕ್ಕೆ ಕುಲವೇ ನಾಶವಾಗುವುದು, ಪಿತೃಗಳು ಪಿಂಡೋದಕಗಳಿಲ್ಲದೇ ನರಕಕ್ಕೆ ಬೀಳುವರು; ಈ ಸಂಕರದೋಷದಿಂದ ಹುಟ್ಟಿದ ವ್ಯಕ್ತಿ ಕುಲಧರ್ಮ ಜಾತಿಧರ್ಮಗಳಿಂದ ಶಾಶ್ವತವಾಗಿ ಬಾಹಿರನಾಗುವನು; ಹೀಗೆ ಧರ್ಮಭ್ರಷ್ಟನಾದ ಮನುಷ್ಯ ಶಾಶ್ವತವಾಗಿ ನರಕದಲ್ಲಿ ನೆಲೆಸುವನು. "ಅಹಾ! ಕೇವಲ ರಾಜ್ಯಸುಖದ ಆಶೆಗೆ ಸಿಕ್ಕಿ ನಮ್ಮ ಬಂಧುಗಳನ್ನೇ ಕೊಲ್ಲುವ ಮಹಾಪಾಪವನ್ನೆಸಗಲು ಹೊರಟಿದ್ದೇವಲ್ಲ! ಇದಕ್ಕಿಂತಾ ರಣಭೂಮಿಯಲ್ಲಿ ನಿರಾಯುಧನಾಗಿ, ಪ್ರತೀಕಾರವಿಲ್ಲದೇ ಕುಳಿತ ನನ್ನನ್ನು ಕೌರವರು ಕೊಂದು ಕಳೆಯುವುದೇ ಎಷ್ಟೋ ಲೇಸು"
ಮೈಸೂರು,ಮಾ.26-ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲ ಗೊಂಡು ಪರಿಸರಕ್ಕೆ ಅಪಾರವಾದ ಹಾನಿ ಸಂಭವಿಸುವ ಅಪಾಯವಿರುವುದರಿಂದ ಈ ಯೋಜನೆ ಕೈಗೊಳ್ಳು ವುದು ಸೂಕ್ತವಲ್ಲ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು, ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರ ಗಮನ ಸೆಳೆದಿದ್ದಾರೆ. ಈ ಸಂಬಂಧ ವಾರ್ತಾ ಇಲಾಖೆ ಮೂಲಕ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 2022-23ರ ಆಯ-ವ್ಯಯದಲ್ಲಿ ಹಣಕಾಸು ಸಚಿವರೂ ಆಗಿ ರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುವುದರ ಬಗ್ಗೆ ಪ್ರಸ್ತಾಪಿಸಿರುವ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮೈಸೂರಿನ ಜನತೆ ಮತ್ತು ಪರಿಸರವಾದಿಗಳು ಈ ಯೋಜನೆಯನ್ನು ವಿರೋಧಿಸುತ್ತಿರುವುದು ಪತ್ರಿಕೆ ಗಳಲ್ಲಿ ವರದಿಯಾಗಿದ್ದು, ಈ ಕುರಿತು ಕೆಲವು ಮಹತ್ವದ ಸಂಗತಿಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಕುಡಿಯುವ ನೀರು, ಶೌಚಾ ಲಯ, ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಪೂಜಾ ಸಾಮಗ್ರಿಗಳ ಮಾರಾಟ ವ್ಯವಸ್ಥೆಯಂತಹ ಈಗಿರುವ ಮೂಲಭೂತ ಸೌಕರ್ಯಗಳು ಸಾಕೆನಿಸಿದೆ. ಇನ್ನೇನಾದರೂ ಅಗತ್ಯ ಕಂಡುಬಂದಲ್ಲಿ ಪರಿಸರಸ್ನೇಹಿ ವಿಧಾನದಲ್ಲಿ ಅದನ್ನು ಒದಗಿಸುವ ಅವಶ್ಯವಿದೆಯೇ ಹೊರತು, ಪರಿಸರಕ್ಕೆ ಮಾರಕವಾದ ರೋಪ್ ವೇಯಂ ತಹ ಮಾರ್ಗ ನಿರ್ಮಾಣವು ಅಭಿವೃದ್ಧಿಯೂ ಅಲ್ಲ, ಅದರ ಅಗತ್ಯತೆಯೂ ಇಲ್ಲ. ಆದುದರಿಂದ ಮುಖ್ಯಮಂತ್ರಿ ಗಳು ಈ ವಿಷಯವನ್ನು ಮರು ಪರಿಶೀಲಿಸಬೇಕು ಮತ್ತು ಸಕಾರಾತ್ಮಕ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹ ಪೂರ್ವಕವಾಗಿ ಒತ್ತಾಯಿಸುವುದಾಗಿ ಪ್ರಸಾದ್ ತಿಳಿಸಿದ್ದಾರೆ. ತಾವು ಕಂದಾಯ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ, 2015ರಲ್ಲಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತಾದಿಗಳು ಮತ್ತು ಪ್ರವಾಸಿ ಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಾಣಿಜ್ಯ ಸಮುಚ್ಛಯ, ಡಾರ್ಮಿಟರಿ ಬ್ಲಾಕ್, ಕ್ಯೂ ಲೈನ್ ವಿತ್ ಟಾಯ್ಲೆಟ್ ಬ್ಲಾಕ್, ರಸ್ತೆ ನಿರ್ಮಾಣ, ವಾಹನ ನಿಲುಗಡೆಗೆ ಬಹು ಅಂತಸ್ತಿನ ಕಟ್ಟಡ ಮುಂತಾದವು ಗಳಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಯೋಜನೆ ಸಿದ್ಧ ಪಡಿಸಿ ಕಾಮಗಾರಿ ಕೈಗೊಳ್ಳಲು ಶಂಕುಸ್ಥಾಪನೆ ನೆರವೇ ರಿಸಲಾಗಿತ್ತು. ಅದಕ್ಕಾಗಿ ಚಾಮುಂಡಿಬೆಟ್ಟದ ಮೇಲೆ ದೇವಿಕೆರೆ ಪ್ರದೇಶದಲ್ಲಿ 8.04 ಎಕರೆ ಜಮೀನು ನಿಗದಿಪಡಿಸಿ ಅಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಈ ಹಂತದಲ್ಲಿ ಚಾಮುಂಡಿಬೆಟ್ಟದಲ್ಲಿ ಭೂ ಕುಸಿತವಾಗಿ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದರು. ಇದನ್ನು ಗಮನಿಸಿದ ತಾವು, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಪರಿಶೀಲನೆ ನಡೆಸಲು ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೆ. ಅಲ್ಲಿ ನಾನು ಕೇಳಿದ ಮೊದಲ ಪ್ರಶ್ನೆ “ಬೆಟ್ಟದ ಮೇಲೆ ಹೀಗೆ ಕಾಮಗಾರಿ ಕೈಗೊಳ್ಳಲು ಸಂಬಂಧಿಸಿದ ಇಲಾಖೆಯವರು ನಿಮ್ಮ ಒಪ್ಪಿಗೆ ಪಡೆದಿದ್ದಾರೆಯೇ?” ಎಂದು. ಆಗ ಅರಣ್ಯ ಮತ್ತು ಪರಿಸರ ಇಲಾಖೆ ಯವರು ತಬ್ಬಿಬ್ಬಾಗಿ ತಮಗೆ ಈ ವಿಷಯವೇ ಗೊತ್ತಿಲ್ಲ ಎಂದು ತಿಳಿಸಿದರು. ಭೂ ಕುಸಿತದ ಹಾನಿಯನ್ನು ಕಣ್ಣಾರೆ ಕಂಡ ನಾನು ಆ ಕೆಲಸವನ್ನು ಅಲ್ಲಿಗೇ ಸ್ಥಗಿತಗೊಳಿಸುವಂತೆ ಆದೇಶಿಸಿದ್ದೆ. ಇದಾದ ಕೆಲವು ದಿನಗಳಲ್ಲಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟ ಕಾರಣದಿಂದಾಗಿ ಮುಂದೆ ಏನಾಯಿತು ಎಂಬುದು ನನಗೆ ತಿಳಿದಿಲ್ಲ ಎಂದು ಶ್ರೀನಿವಾಸಪ್ರಸಾದ್ ಹಿಂದಿನ ವೃತ್ತಾಂತವನ್ನು ಉಲ್ಲೇಖಿಸಿದ್ದಾರೆ. ಈಗ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿ ರುವುದು ತಿಳಿಯಿತು. ಪರಿಸರವಾದಿಗಳು ಈ ಯೋಜನೆಯನ್ನು ವಿರೋಧಿಸುವುದರಲ್ಲಿ ಅರ್ಥವಿದೆ ಎಂದು ನಾನು ಭಾವಿಸಿದ್ದೇನೆ ಎಂದು ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ. ಚಾಮುಂಡಿಬೆಟ್ಟ ಮೈಸೂರಿಗೆ ಪ್ರಕೃತಿದತ್ತವಾದ ಕೊಡುಗೆ. ಈಗ ಅದು ಮೈಸೂರಿನ ಮಧ್ಯಭಾಗದಲ್ಲಿದೆ. ಮೈಸೂರಿನ ಯದು ವಂಶದ ಅರಸರು ತಮ್ಮ ಕುಲದೇವತೆ ಚಾಮುಂಡೇ ಶ್ವರಿಗೆ ದೇವಸ್ಥಾನ ನಿರ್ಮಿಸಿ, ಅಂದಿನಿಂದಲೂ ಅದರ ಅಭಿವೃದ್ಧಿಗಾಗಿ ಯೋಜಿತ ರೀತಿಯಲ್ಲಿ ಪ್ರಯತ್ನ ನಡೆ ಸುತ್ತಲೇ ಬಂದಿದ್ದಾರೆ. ಬೆಟ್ಟದ ತುದಿಯನ್ನು ತಲು ಪಲು ಸುಸಜ್ಜಿತವಾದ ಮೆಟ್ಟಿಲುಗಳ ಒಂದು ಮಾರ್ಗ ವಿದೆ. ಬಸ್ ಹಾಗೂ ಇತರ ವಾಹನಗಳಿಗಾಗಿ ಮತ್ತೊಂದು ರಸ್ತೆ ಇದೆ. ಇದಲ್ಲದೇ ಇನ್ನೂ ಎರಡು ಕಡೆಯಿಂದ ಬೆಟ್ಟ ಹತ್ತಿಕೊಂಡು ಹೋಗಲು ಮಾರ್ಗಗಳಿವೆ. ಕೇವಲ ಅರ್ಧ ಗಂಟೆ ಅವಧಿಯಲ್ಲಿ ಬೆಟ್ಟದ ತುದಿ ತಲುಪ ಬಹುದು ಮತ್ತು ಬೆಟ್ಟದ ತುದಿಯಿಂದ 20 ನಿಮಿಷ ದಲ್ಲಿ ಮೈಸೂರು ನಗರಕ್ಕೆ ಪ್ರವೇಶಿಸಬಹುದು. ಹೀಗೆ ಬೆಟ್ಟಕ್ಕೆ ಹೋಗಿ-ಬರಲು ಮಾರ್ಗ ಸೌಕರ್ಯ ಇರು ವುದರಿಂದ ರೋಪ್ ವೇ ಅನಗತ್ಯ.
ಹುಣಸೂರು, ಏ.23(ಕೆಕೆ)- ಹಲವು ವರ್ಷ ಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲೂಕಿನ ಬಿಲ್ಲೇನಹೊಸಹಳ್ಳಿ-ನೇರಳ ಕುಪ್ಪೆ ಜಂಕ್ಷನ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ಎಂಎಲ್‍ಸಿ ಎ.ಹೆಚ್. ವಿಶ್ವನಾಥ್ ಚಾಲನೆ ನೀಡಿದರು. ಮಾತನಾಡಿದ ಶಾಸಕ ಹೆಚ್.ಪಿ. ಮಂಜುನಾಥ್, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂ ರಾಗಿದ್ದ ನೇರಳ ಕುಪ್ಪೆ ಜಂಕ್ಷನ್‍ನಿಂದ ಬಿಲ್ಲೇನಹೊಸಹಳ್ಳಿ ಹಾಡಿವರೆಗಿನ 3.5 ಕಿಮೀ ರಸ್ತೆಯನ್ನು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿದೆ ಎಂದರು. ಬಿಲ್ಲೇನಹೊಸಹಳ್ಳಿ ಹಾಡಿಯಿಂದ ಲಕ್ಷ್ಮಣತೀರ್ಥ ನದಿ ರಸ್ತೆಯ ಹೊಸಹಾಡಿ ವರೆಗೂ ರಸ್ತೆ ಡಾಂಬರೀಕರಣ ಗೊಳಿ ಸಲು ಹಾಗೂ ಇಲ್ಲಿಯ ಬಸವೇಶ್ವರ ದೇವಾ ಲಯ ಹಾಗೂ ತಾವರೆಕೆರೆ ರಸ್ತೆಯನ್ನು ಶಾಸಕರ ನಿಧಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೊಳಿಸ ಲಾಗುವುದು ಎಂದರು. ಎಂಎಲ್‍ಸಿ ಎ.ಹೆಚ್.ವಿಶ್ವನಾಥ್ ಮಾತ ನಾಡಿ, ಆದಿವಾಸಿಗಳು ಹೆಚ್ಚು ವಾಸಿಸುವ ಈ ಭಾಗದಲ್ಲಿ ಬಹಳ ವರ್ಷಗಳ ನಂತರ ಅಭಿವೃದ್ಧಿಯಾಗಬೇಕೆಂಬ ಬೇಡಿಕೆ ಈಡೇ ರಿದೆ. ಜನತಂತ್ರ ವ್ಯವಸ್ಥೆ ಜನಪ್ರತಿನಿಧಿಗಳಿ ಗಲ್ಲ. ಜನರಿಗೋಸ್ಕರವೇ ಆಗಿದ್ದು, ಪ್ರತಿಯೊಬ್ಬ ಪ್ರತಿನಿಧಿಯು ಜನರಿಗೆ ಅಗತ್ಯ ವಾದ ರಸ್ತೆ, ನೀರು, ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದುದ್ದು ನಮ್ಮ ಕರ್ತ ವ್ಯವೇ ಹೊರತು ಇಲ್ಲಿ ಪಕ್ಷ, ವ್ಯಕ್ತಿ ಮುಖ್ಯ ವಲ್ಲ. ದೇವರಾಜ ಅರಸರ ಹೆಸರಿನ ಜಿಲ್ಲೆ ಯಾಗಿಸಲು ಜನಪ್ರತಿ ನಿಧಿಗಳು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಕಂದಾಯ ಇಲಾಖೆಯದ್ದೇ ದೊಡ್ಡ ಸಮಸ್ಯೆ: ತಾಲೂಕಿನಲ್ಲಿ ರೈತರ ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳು ಬೆಟ್ಟದಷ್ಟಿವೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂ ಕಿನ 4 ಹೋಬಳಿಗೊಬ್ಬರಂತೆ ವಿಶೇಷ ತಹಸೀಲ್ದಾರ್, ಸರ್ವೇ ಸಹಾಯಕ ನಿರ್ದೇ ಶಕರನ್ನು ನೇಮಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು. ಈ ವೇಳೆ ಜಿಪಂ ಸದಸ್ಯ ಕಟ್ಟನಾಯಕ, ಜಿಪಂ ಮಾಜಿ ಸದಸ್ಯ ನಾಗರಾಜ ಮಲ್ಲಾಡಿ, ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಎಪಿಎಂಸಿ ಅಧ್ಯಕ್ಷ ಸುಭಾಷ್, ನೇರಳಕುಪ್ಪೆ ಗ್ರಾಪಂ ಅಧ್ಯಕ್ಷ ಉದಯ್, ಉಪಾಧ್ಯಕ್ಷೆ ಜವರಮ್ಮ, ಸದಸ್ಯರಾದ ಸಣ್ಣಕ್ಕ, ಅಮಾಸೇ ಗೌಡ, ರಂಗಯ್ಯ, ಸುರೇಶ್, ತಾಪಂ ಸದಸ್ಯೆ ರಾಜೇಂದ್ರಬಾಯಿ, ತಾಪಂ ಮಾಜಿ ಸದಸ್ಯ ಗಣಪತಿ, ಮುಖಂಡರಾದ ಪೂಣಚ್ಚ, ಸಂಜೀವ, ಜಾನ್ಸನ್, ರಾಮೇ ಗೌಡ, ನಂದೀಶ್, ಯಜಮಾನ್ ರಮೇಶ್ ಮತ್ತಿತರರಿದ್ದರು.