text
stringlengths
411
79.6k
ನಮ್ಮ ಹಿಂದೂ ಧರ್ಮದಲ್ಲಿ ಕುಜ ದೋಷವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಕುಜದೋಷವು ವ್ಯಕ್ತಿಯ ಜೀವನ ಮತ್ತು ಮದುವೆ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ಈ ಕುಜದೋಷದಿಂದ ತುಂಬ ಕೆಡುಕಾಗುತ್ತದೆ ಎಂಬ ಮಾತಿದೆ. ಆದರೆ ಅದಕ್ಕೆ ಹೆದರುವ ಅಗತ್ಯವಿಲ್ಲ. ಏಕೆಂದರೆ ಕುಜದೋಷಕ್ಕು ಪರಿಹಾರಗಳಿವೆ. ಹಾಗೇ ನಿವಾರಣೆಗೆ ಕೆಲವು ಆಚರಣೆಗಳು ಸಹ ಇದೆ. ಅವುಗಳನ್ನು ಪಾಲಿಸಿದರೆ ಕುಜದೋಷವು ನಿವಾರಣೆಯಾಗುತ್ತೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಒಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ದೋಷಗಳು ಇರುತ್ತದೆ. ಶನಿದೋಷ, ಕುಜದೋಷ, ಗುರುದೋಷ ಹೀಗೆ ವ್ಯಕ್ತಿಯ ಜೀವನವನ್ನು ಈ ಗ್ರಹಗಳು ಆಧರಿಸುತ್ತವೆ. ಇದರಲ್ಲಿ ಮುಖ್ಯವಾಗಿ ಕಂಡುಬರುವ ದೋಷವೆಂದರೆ ಕುಜ ದೋಷ ಇದನ್ನು ಮಂಗಳ ದೋಷ ಅಥವಾ ಮಾಂಗಲಿಕ ದೋಷವೆಂದೂ ಕರೆಯುತ್ತಾರೆ. ಕುಜದೋಷವಿರುವವರಿಗೆ ಮದುವೆಯಾಗುವುದಿಲ್ಲ ಅಥವಾ ಕುಜದೋಷವಿರುವವರನ್ನು ಮದುವೆಯಾದರೆ ಸಂಗಾತಿಯು ಕೆಲವೇ ದಿನಗಳಲ್ಲಿ ಮರಣವನ್ನಪ್ಪುತ್ತಾರೆ ಎಂಬ ನಂಬಿಕೆಗಳಿವೆ. ಕುಜ ದೋಷ :- ಕುಜ ಎಂದರೆ ಅಗ್ನಿ ತತ್ವದ ಗ್ರಹ. ಕುಜ ದೋಷವನ್ನು ಜನ್ಮಕುಂಡಲಿಯಲ್ಲಿ ಲಗ್ನದಿಂದ ನೋಡಲಾಗುತ್ತದೆ. ಲಗ್ನದಲ್ಲಿ ಕುಜನು 1,2,4,7,8 ಹಾಗೂ 12ನೇ ಮನೆಯಲ್ಲಿದ್ದರೆ ಕುಜದೋಷವಿದೆ ಎಂದು ಹೇಳಲಾಗುತ್ತದೆ. ಪುರುಷರ ಜಾತಕದಲ್ಲಿ ಲಗ್ನದಲ್ಲಿ ಎರಡು, ಏಳು ಅಥವಾ ಎಂಟರಲ್ಲಿ ಕುಜನು ಇದ್ದರೆ ಉಗ್ರಸ್ವರೂಪದ ದೋಷ ಕಂಡುಬರುತ್ತದೆ. ಮಹಿಳೆಯರಲ್ಲಿ ಏಳು, ಎಂಟು ಹಾಗೂ ಹನ್ನೆರಡನೇ ಮನೆಯಲ್ಲಿದ್ದರೆ ಕುಜ ದೋಷದ ಸ್ವರೂಪ ಹೆಚ್ಚಾಗಿರುತ್ತದೆ. ಮಾಂಗಲಿಕ ದೋಷವಿರುವವರಿಗೆ ಮಂಗಳಗ್ರಹವು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಂಗಳಕಾರ್ಯದಲ್ಲಿ ತೊಡಕುಗಳು ಎದುರಾಗುತ್ತದೆ. ಕುಜ ದೋಷವಿರದ ನಕ್ಷತ್ರಗಳು: – ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯಾ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಭಾದ್ರಾ ನಕ್ಷತ್ರದವರಿಗೆ ಕುಜದೋಷವಿದ್ದರೂ ಶಾಂತಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಕುಜದೋಷದ ಲಕ್ಷಣಗಳು :- • ಎರಡನೆಯ ಮನೆಯಲ್ಲಿ ಕುಜನಿದ್ದರೆ ವ್ಯಕ್ತಿಯ ಮದುವೆ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಯಾಗಬಹುದು, ಮಂಗಳ ಗ್ರಹವು ಎರಡನೇ ಮನೆಯಲ್ಲಿದ್ದರೆ ವ್ಯಕ್ತಿಯ ಕುಟುಂಬದೊಂದಿಗಿನ ಸಂಬಂಧದೊಂದಿಗೆ ಪರಿಣಾಮ ಬೀರುವುದು. ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳವನ್ನುಂಟು ಮಾಡಬಹುದು. • ಜನ್ಮಕುಂಡಲಿಯ ಮೊದಲ ಮನೆಯಲ್ಲಿ ಕುಜನಿದ್ದರೆ ವೈವಾಹಿಕ ಜೀವನದಲ್ಲಿ ಕಲಹ ಹಾಗೂ ಹಿಂಸೆ ಕಂಡುಬರುತ್ತದೆ. ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ಆಕ್ರಣಕಾರಿಗಳು ಮತ್ತು ಅಸಭ್ಯರಾಗಿರುವವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು 1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ . 7ನೇ ಅಂಶವೆಂದರೆ ಚಿಂತೆ ಹಾಗೂ ಪತಿ ಹಾಗೂ ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ತಂದಿಡುವುದು. ಎಂಟನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯವನ್ನು ತಂದಿಡಬಹುದು. • ನಾಲ್ಕನೇ ಮನೆಯಲ್ಲಿ ಕುಜನಿದ್ದರೆ ವೃತ್ತಿಯಲ್ಲಿ ಯಶಸ್ಸು ಸಿಗದು ಹಾಗೂ ಪದೇ ಪದೇ ಉದ್ಯೋಗ ಬದಲಿಸಬೇಕಾಗಬಹುದು. ಮಂಗಳನು ನಾಲ್ಕನೇ ಮನೆಯಲ್ಲಿದ್ದರೆ ಸ್ಥಿರ ಸಂಪತ್ತು ಹಾಗೂ ಸಮೃದ್ಧಿ ಕಂಡುಬರುವುದು, ಆದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವವು. • ಕುಜನು ಏಳನೇ ಮನೆಯಲ್ಲಿದ್ದರೆ ವ್ಯಕ್ತಿಯ ಶಕ್ತಿಯು ಕ್ರೋಧದಲ್ಲಿ ವ್ಯಯವಾಗುವುದು, ತನ್ನಲ್ಲಿರುವ ಅಧಿಕಾರ ಸ್ಥಾಪಿಸುವ ಗುಣದಿಂದಾಗಿ ಮನೆಯಲ್ಲಿ ಹೊಂದಾಣಿಕೆ ಕಂಡುಬರದು. ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ದೋಷವಿದ್ದರೆ ಬಹಳ ಕೋಪಿಷ್ಠ ಪತಿ ಸಿಗಬಹುದು ಕುಜ ದೋಷ ಪರಿಹಾರ ಕ್ರಮಗಳು ಈ ರೀತಿ ಇದೆ :- • ಮಂಗಲ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ನಿವಾರಣೆಯಾಗುವುದು. • ಕುಂಭ ವಿವಾಹ: ಮದುವೆಯಾಗುವ ಹುಡುಗ ಅಥವಾ ಹುಡುಗಿಗೆ ಜಾತಕದಲ್ಲಿ ಮಂಗಲ ದೋಷ ಕಂಡು ಬಂದರೆ, ದೋಷದ ಋಣಾತ್ಮಕ ಪರಿಣಾಮಗಳನ್ನು ನಿವಾರಿಸಲು ಕುಂಭ ವಿವಾಹ ಎನ್ನುವ ವಿಧಿಯನ್ನು ಮಾಡಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ ದೋಷವಿರುವ ವ್ಯಕ್ತಿಯು ಬಾಳೆಗಿಡ, ಅಶ್ವತ್ಥ ಮರ ಅಥವಾ ವಿಷ್ಣುವಿನ ಬೆಳ್ಳಿ ಅಥವಾ ಚಿನ್ನದ ಮೂರ್ತಿಯನ್ನು ವಿವಾಹವಾಗಬೇಕು • ಕುಜದೋಷವಿರುವವರಿಗೆ ಕುಂಭ ವಿವಾಹ ಮಾಡಿದರೆ ದೋಷ ದೂರವಾಗುವುದು. • ಕುಜದೋಷ ನಿವಾರಣೆಗೆ ಪರಿಣಾಮಕಾರಿ ಪರಿಹಾರವೆಂದರೆ ಮಂಗಳವಾರದ ಉಪವಾಸ. ದೋಷವಿರುವವರು ಈ ದಿನ ಉಪವಾಸ ಮಾಡಿ ಬರಿ ತೊಗರಿ ಬೇಳೆಯಿಂದ ಮಾಡಿದ ಆಹಾರವನ್ನು ಮಾತ್ರ ಸೇವಿಸಬೇಕು • ಮಂತ್ರ ಪಠಣ :- ಕುಜದೋಷ ನಿವಾರಿಸಲು ಮಂಗಳವಾರ ಮಂಗಲ ಮಂತ್ರವನ್ನು ಪಠಿಸಬೇಕು. ” ಓಂ ಆಂ ಅಂಗಾರಕಾಯ ನಮಃ| ಓಂ ಭೌಂ ಭೌಮಾಯ ನಮಃ” ಈ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು. • ಕುಜ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಕುಜ ದೋಷದ ಪ್ರಭಾವ ಕಡಿಮೆಯಾಗುವುದು’ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ, ತನ್ನೋ ಕುಜಃ ಪ್ರಚೋದಯಾತ್’ • ಮಂಗಲಿಕ ದೋಷವಿರುವವರು ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸಬೇಕು ನಮಃ ಸುರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ. • ಮಂಗಳವಾರದಂದು ಪೂಜೆ ಮಾಡುವುದು ಹಾಗೂ ದೇವಸ್ಥಾನಗಳಿಗೆ ಹೋಗುವುದರಿಂದ ಮಂಗಲದೋಷವನ್ನು ಕಡಿಮೆ ಮಾಡಿಕೊಳ್ಳಬಹುದು • ಜ್ಯೋತಿಷ್ಯದ ಪ್ರಕಾರ ಮಂಗಲ ದೋಷ ಅಥವಾ ಕುಜ ದೋಷವಿರುವವರು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು. • ಕುಜದೋಷವಿರುವವರು 28ರ ಹರೆಯದ ನಂತರ ಮದುವೆಯಾಗಬೇಕು, ವಯಸ್ಸಾದಂತೆ ದೋಷದ ಪ್ರಭಾವವೂ ತಗ್ಗುವುದು. • ಕುಜ ದೋಷವಿರುವವರು ಮಂಗಳವಾರದ ದಿನ ದಾನ ಮಾಡಿದರೆ ದೋಷದ ಪ್ರಭಾವ ತಗ್ಗುವುದು. ಕೆಂಪು ವಸ್ತ್ರ, ಆಹಾರ ಮುಖ್ಯವಾಗಿ ತೊಗರಿ ಬೇಳೆಯಿಂದ ಮಾಡಿದ ಆಹಾರ ಅಥವಾ ತೊಗರಿ ಬೇಳೆ ದಾನ ಮಾಡಬೇಕು. • ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದಲೂ ದೋಷದ ಪ್ರಭಾವ ತಗ್ಗುವುದು. • ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದಲೂ ಕುಜ ದೋಷ ನಿವಾರಣೆಯಾಗುವುದು. ಸ್ವಾಭಾವಿಕ ಪರಿಹಾರಗಳು :- ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ.
ದಿನಾಂಕ 21-10-2019 ರಂದು ಫಿರ್ಯಾದಿ ಅಂಕುಶ ತಂದೆ ಸಂಬಾಜಿ ಕೆ.ದೊಡ್ಡಿ ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮಿರಾಗಂಜ್ ಗ್ರಾಮ ರವರು ತನ್ನ ಬಜಾಜ್ ಪಲ್ಸರ್ ಎನ್.ಎಸ್-200 ಸಿಸಿ ಮೊಟಾರ ಸೈಕಲ್ ನಂ. ಕೆಎ-38/ವಿ-4622 ನೇದ್ದರ ಹ್ಯಾಂಡಲ್ ಲಾಕ್ ಮಾಡದೇ ತಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೋಗಿ ಮರಳಿ ಹೊರಗಡೆ ಬಂದು ನೋಡುವಷ್ಟರಲ್ಲಿ ಸದರಿ ಮೊಟಾರ ಸೈಕಲ ಮೇಲೆ ಎರಡು ಜನ ಕುಳಿತುಕೊಂಡು ಕಳವು ಮಾಡಿಕೊಂಡು ಓಡಿ ಹೋದರು, ಫಿರ್ಯಾದಿಯು ನೋಡಿ ಅವರಿಗೆ ಹಿಂಬಾಲಿಸಿ ಹೋಗುವಷ್ಟರಲ್ಲಿ ಅವರು ಓಡಿ ಹೋದರು, ಸದರಿಯವರಿಗೆ ಫಿರ್ಯಾದಿಯು ಪುನ: ನೋಡಿದಲ್ಲಿ ಗುರ್ತಿಸುತ್ತಾರೆ, ಸದರಿ ಮೊಟಾರ ಸೈಕಲನ ಚಾಸಿಸ್ ನಂ. ಎಮ್.ಡಿ.2.ಎ.36.ಎಫ್.ವಾಯ್.0.ಜೆ.ಸಿ.ದಿ.53315, ಇಂಜಿನ್ ನಂ. ಜೆ.ಎಲ್.ವಾಯ್.ಸಿ.ಜೆ.ಡಿ.97829 ಇರುತ್ತದೆ, ಬಣ್ಣ ಬಿಳಿ (ಮುತ್ತಿನ ಬಣ್ಣ) ಬಣ್ಣ, ಅ.ಕಿ 48,000/- ರೂಪಾಯಿ ಬೆಲೆ ಬಾಳುವುದು ಇರುತ್ತದೆ, ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 76/2019, ಕಲಂ. 3, 14(ಎ) ಬಾಲ ಕಾರ್ಮಿಕ ತಡೆ ಕಾಯ್ದೆ :- ದಿನಾಂಕ 30-07-2019 ರಂದು ಬೆಳಿಗ್ಗೆ 0800 ಗಂಟೆಯಿಂದ 1000 ಗಂಟೆಯವರೆಗೆ ಫಿರ್ಯಾದಿ ಪ್ರಸನ್ನ ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಅಧಿಕಾರಿಗಳ ಕಚೇರಿ ಎಸ್ಬಿ ಟಾವರ್ ಹರಳಯ್ಯಾ ಚೌಕ ಬೀದರ ರವರು ಬೀದರ ನಗರಾದ್ಯಂತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಪೊಲೀಸ ಇಲಾಖೆ ಸೇರಿದಂತೆ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ ಇವರ ನೇತೃತ್ವದಲ್ಲಿ ಜರುಗಿದ ಬೀದರ ನಗರದ ಚಿಂದಿ ಆಯುವ ಹಾಗೂ ಬಿಕ್ಷೆ ಬೇಡುವ ಮತ್ತು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ಕಂಡು ಬಂದ ಕು.ಮೊಹ್ಮದ ಮೊಸಿನ ತಂದೆ ಮೊಹ್ಮದ ಮೌಲಾನಾ ಗ್ರಾಮ ಅಮಲಾಪೂರ ತಾ:ಜಿ: ಬೀದರ ಬಾಲ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿ ಬೀದರ ವಶಕ್ಕೆ ಒಪ್ಪಿಸಿ, ಬಾಲಕರ ಬಾಲಮಂದಿರ ಮೈಲೂರ ಬೀದರ ಇಲ್ಲಿಗೆ ಸೇರಿಸಲಾಯಿತು, ನಂತರ ಬಾಲಕಾರ್ಮಿಕರ ವಯಸ್ಸಿನ ದೃಢಿಕರಣಕ್ಕಾಗಿ ಸದರಿ ಬಾಲಕರು ವಿದ್ಯಾಭ್ಯಾಸ ಮಾಡಿದ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಮುಖ್ಯಸ್ಥರಿಂದ ಪಡೆಯಲಾದ ವಯಸ್ಸಿನ ದೃಢಿಕರಣ ಪ್ರಮಾಣ ಪತ್ರ ಪಡೆದು ಈ ಪತ್ರದೊಂದಿಗೆ ಲಗತ್ತಿಸಿದೆ, ಸದರಿ ಪ್ರಮಾಣ ಪತ್ರದ ಪ್ರಕಾರ ಬಾಲಕಾರ್ಮಿಕ/ಕಿಶೋರ ಕಾರ್ಮಿಕರ ವಯಸ್ಸಿಗಿಂತ ಕಡಿಮೆ ಇರುವುದು ಕಂಡು ಬಂದಿರುತ್ತದೆ, ಅದರಂತೆ ಮಾಲಿಕರು ಬಾಲಕಾರ್ಮಿಕ/ಕಿಶೋರಕಾರ್ಮಿಕರ (ಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ -2016, ಸೆಕ್ಷನ್-03 ಎ ರ ಉಲ್ಲಂಘನೆ ಮಾಡಿರುತ್ತಾರೆ, ಸದರಿ ಉಲ್ಲಂಘನೆಯು ಕಾಗ್ನಿಜೇಬಲ್ ಅಫೇನ್ಸ ಆಗಿರುವುದರಿಂದ ಆರೋಒಪಿ ಮೊಹ್ಮದ ಗೌಸೊದ್ದೀನ ತಂದೆ ಮೊಹ್ಮದ ಮೈನೊದ್ದೀನ ಮಾಲಿಕರು ಮೆ|| ನಯಾಬ ಬಿರಿಯಾನಿ ಹೋಟಲ ನಯಾ ಕಮಾನ ಹತ್ತಿರ ಬೀದರ ರವರ ವಿರುದ್ಧ ದಿನಾಂಕ 13-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 104/2019, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 13-11-2019 ರಂದು ಹಳ್ಳಿಖೇಡ[ಬಿ] ಪಟ್ಟಣದ ಐ.ಬಿ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಲಂಬಿ ಪಿ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿ ಪ್ರಕಾರ ಹಳ್ಳಿಖೇಡ[ಬಿ] ಪಟ್ಟಣದ ಐ.ಬಿ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗಾದ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಐಬಿ ಹಿಂದುಗಡೆ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಈರಪ್ಪಾ ತಂದೆ ನಾಗಪ್ಪಾ ಮೇತ್ರೆ ವಯ: 26 ವರ್ಷ, ಜಾತಿ: ಕುರುಬ, 2) ತುಕರಾಮ ತಂದೆ ಶgÀಣಪ್ಪಾ ಕೂಡಂಬಲ ವಯ: 32 ವರ್ಷ, ಜಾತಿ: ಕುರುಬ, 3) ಮೊಹ್ಮದ ಸಿದ್ದಿಕ ತಂದೆ ಹಯದರಸಾಬ ಡೊಂUÀರಿ ವಯ: 26 ವರ್ಷ, ಜಾತಿ: ಮುಸ್ಲಿಂ, 4) ರಾಮಶೆಟ್ಟಿ ತಂದೆ ಶರಣಪ್ಪಾ ಉಪಾರ ವಯ: 29 ವರ್ಷ, ಜಾತಿ: ಉಪಾರ ಹಾಗೂ 5) ಅಲಂಖಾನ ತಂದೆ ಬಹಾದ್ದುರ ಖಾನ ಪಠಾಣ ವಯ: 26 ವರ್ಷ, ಜಾತಿ: ಮುಸ್ಲಿಂ, ಎಲ್ಲರೂ ಸಾ: ಹಳ್ಳಿಖೇಡ (ಬಿ) ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿಯವರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 1950/- ರೂ. ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 161/2019, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 13-11-2019 ರಂದು ಹುಮನಾಬಾದ ಪಟ್ಟಣದ ಎಂ.ಎಸ.ಐ.ಎಲ್ ಅಂಗಡಿ ಹತ್ತಿರ ರೋಡಿನ ಮೇಲೆ ಕುಳಿತು ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹೇಬರ ಎಂಬ ನಸೀಬಿನ ಇಸ್ಪಿಟ ಜೂಜಾಟವನ್ನು ಆಡುತ್ತಿದ್ದಾರೆ ಅಂತ ಪಂಡಿತ ಎಎಸಐ ಹುಮನಾಬಾದ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆರೋಪಿತರಾದ 1) ಮಹ್ಮದ ಮೂಸಾ ತಂದೆ ಕರೀಮಸಾಬ ಮುಲ್ಲಾವಾಲೆ ಸಾ: ಮಂಗಲಗಿ, 2) ಶಿವರಾಮ ತಂದೆ ಗುಂಡೇರಾವ ಜಾಧವ ಸಾ: ಶಿವಪುರ ಗಲ್ಲಿ ಹುಮನಾಬಾದ, 3) ಸಿದ್ದಲಿಂಗ ತಂದೆ ತಿಥಯ್ಯಾ ಮಠಪತಿ, ವಯ: 32 ವರ್ಷ, ಜಾತಿ: ಸ್ವಾಮಿ, ಸಾ: ಬೆ¼Àಕೇರಾ, ತಾ: ಚಿಟ್ಟಗುಪ್ಪಾ, 4) ಮಡಿವಾಳಯ್ಯಾ ತಂದೆ ವೀರಭದ್ರಯ್ಯಾ ಸಾ: ಬೆಳಕೇರಾ ಮತ್ತು 5) ರಾಮಯ್ಯಾ ತಂದೆ ಶಿವಯ್ಯಾ ತೆಲಂಗ, ಸಾ: ಕಪನೂರ ಕಲಬುರ್ಗಿ ಇವರೆಲ್ಲರೂ ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹೇಬರ ಎಂಬ ನಸೀಬಿನ ಇಸ್ಪಿಟ ಜೂಜಾಟವನ್ನು ಆಡುತ್ತಿರುವಾಗ ಅವರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ 1) ನಗದು 2400/- ರೂ. ನಗದು ಹಣ, 2) 52 ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರೋನ ಎರಡನೆ ಅಲೆಯ ಅಬ್ಬರ ಸ್ವಲ್ಪ ತಗ್ಗಿದ್ದು, ವಿವಿಧ ರಾಜ್ಯಗಳು ಸಡಿಲಿಕೆಯ ಕ್ರಮಗಳನ್ನು ಅನುಸರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಮಾತನಾಡಬಹದು ಎಂಬ ನಿರೀಕ್ಷೆಗಳಿವೆ. Prime Minister Shri @narendramodi will address the nation at 5 PM today, 7th June. — PMO India (@PMOIndia) June 7, 2021 ಪ್ರಧಾನಿಗಳು ಅನ್ ಲಾಕ್ ಸಮಯದಲ್ಲಿ ಜನಸಾಮಾನ್ಯರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಮತ್ತು ಲಸಿಕೆ ವಿತರಣೆಯ ಕುರಿತಾಗಿಯೂ ಮಾತನಾಡಬಹದು. ಕಳೆದ ಬಾರಿಯಂತೆಯೇ ಕೇಂದ್ರ ಸರಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಸಹ ಇದೆ. ದೇಶವು ಆರ್ಥಿಕವಾಗಿ ಬಳಲಿಕೆಯನ್ನು ಕಾಣುತ್ತಿರುವ ಈ ಸಮಯದಲ್ಲಿ ದೇಶದ ಪ್ರಧಾನಿ ವಿಶೇಷ ಪ್ಯಾಕೇಜ್ ಏನಾದರೂ ಘೋಷಣೆ ಮಾಡಲಿದ್ದಾರೆ ? ಅಥವಾ ಬೇರೆಯಾವುದಾರೂ ಘೋಷಣೆಗಳು ಬರಲಿವೆಯೇ ? ಎಂಬ ಕುತೂಹಲ ಜನರಲ್ಲಿ ಮೂಡಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಿಎಫ್‌ಐ ಸಂಘಟನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಉಗ್ರ ಕೃತ್ಯ, ಕೋಮುಗಲಭೆಗಳಲ್ಲಿ ತೊಡಗಿರುವ ಪಿಎಫ್‌ಐ ಸಂಘಟನೆಗೆ ರಾಜ್ಯ ಪೊಲೀಸರು ಶಾಕ್ ನೀಡಿದ್ದಾರೆ. Ravi Janekal First Published Sep 27, 2022, 7:19 AM IST ಬೆಂಗಳೂರು (ಸೆ.27) : ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪಿಎಫ್‌ಐ ಸಂಘಟನೆ ಮೇಲೆ ರಾಜ್ಯ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಉಗ್ರ ಕೃತ್ಯ, ಕೋಮುಗಲಭೆಗಳಲ್ಲಿ ತೊಡಗಿರುವ ಪಿಎಫ್‌ಐ ಸಂಘಟನೆಗೆ ಶಾಕ್ ನೀಡಿದ್ದಾರೆ. ದಕ್ಷಿಣ ಕನ್ನಡ, ಮಂಗಳೂರು, ಚಿತ್ರದುರ್ಗ, ಬೆಳಗಾವಿ, ವಿಜಯಪುರ ಜಮಖಂಡಿ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.. ಎನ್ ಐ ಎ ಮಾಹಿತಿ ಆಧರಿಸಿ ಪಿಎಫ್‌ಐ ಸಂಘಟನೆ ಮುಖಂಡರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಇದುವರೆಗೂ 45 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದವರ ಮೇಲೆ ದಾಳಿ ಇದಾಗಿದೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. NIA Raids on PFI: ದಾಳಿಗೂ ಮುನ್ನ 6 ತಿಂಗಳ ತಾಲೀಮು: ಕಂಟ್ರೋಲ್ ಮಾಡಿದ್ದು ಜೇಮ್ಸ್ ಬಾಂಡ್! ಚಿತ್ರದುರ್ಗ: ಪಿಎಫ್‌ಐ ಮುಖಂಡ ಅಫನ್ ಅಲಿ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಚಿಕ್ಕಪೇಟೆ ಬಡಾವಣೆ ನಿವಾಸಿ ಅಫನ್ ಅಲಿ ಪೊಲೀಸರು. ವಶಕ್ಕೆ ಪಡೆದಿದ್ದಾರೆ. ಬಳಿಕ ಚಿತ್ರದುರ್ಗ ನಗರದ ಕೋಟೆ ಠಾಣೆಯಲ್ಲಿ ಅಫನ್ ಅಲಿಯನ್ನು ಎಸ್‌ಪಿ ಕೆ.ಪರಶುರಾಮ್, ಡಿವೈಎಸ್‌ಪಿ ಅನಿಲ್ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ವಿಜಯಪುರದಲ್ಲೂ ದಾಳಿ ನಡೆಸಿದ್ದು, ಜಿಲ್ಲೆಯ ಪಿಎಫ್‌ಐ ಅಧ್ಯಕ್ಷ ಆಶ್ಪಾಕ್ ಜಮಖಂಡಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಆಶ್ಪಾಕ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಜೆ.ಎಂ.ರಸ್ತೆಯಲ್ಲಿರುವ ಆಶ್ಪಾಕ್ ನಿವಾಸದ ಮಾಹಿತಿ ಪಡೆದುಕೊಮಡು ದಾಳಿ ನಡೆಸಿ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ, ಬೆಳಗಾವಿ, ಜಮಖಂಡಿ, ಮೂರು ಕಡೆಗಳಲ್ಲಿ NIA ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಪಿಎಫ್‌ಐ ಕಾರ್ಯಕರ್ತರ ನಿವಾಸಗಳ ಮೇಲೆ ಎಸ್‌ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಶಾಂತಿ ಕದಡಿರುವ ಆರೋಪ ಹಿನ್ನೆಲೆ ಪಿಎಫ್‌ಐ ಜಿಲ್ಲಾಧ್ಯಕ್ಷ ಅಸ್ಗರ್ ಅಲಿ ಸೇರಿದಂತೆ 7 ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. PFI ಜಿಲ್ಲಾಧ್ಯಕ್ಷ, ಅಸ್ಗರ್ ಅಲಿ ಸೇರಿದಂತೆ ಇರ್ಫಾನ್, ಮಹಮ್ಮದ್, ರಾಜೇಸಾಬ್, ಮುರ್ತುಜ್, ಉಮರ್ ಫಾರೂಕ್, ಮುಸಾ ಎಂಬ ಕಾರ್ಯಕರ್ತರ ಬಂಧನ. ಜಮಖಂಡಿ, ಇಳಕಲ್, ಬನಹಟ್ಟಿಯಲ್ಲಿ ಒಟ್ಟು 7 ಜನರ ಬಂಧನ.. ಈ ಹಿಂದೆ ಪ್ರತಿಭಟನೆ ನೆಪದಲ್ಲಿ ಕೋಮುಗಲಭೆ ಸೃಷ್ಟಿಸಿ ಶಾಂತಿ ಸುವ್ಯವಸ್ಥೆ ಕದಡಲು ಯತ್ನಿಸಿದ್ದರು ಎಂಬ ಆರೋಪವಿದೆ. ಏಷಿಯಾನೆಟ್ ಸುವರ್ಣನ್ಯೂಸ್ ಗೆ ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಮಾಹಿತಿ. ಬೀದರ್ : ಗಡಿ ಜಿಲ್ಲೆ ಬೀದರ್‌ನಲ್ಲಿ ಪೊಲೀಸ್ ಕಾರ್ಯಾಚರಣೆ. ಪಿಎಪ್ಐ ಜಿಲ್ಲಾಧ್ಯಕ್ಷ ಕರೀಮ್, ಎಸ್‌ಡಿಪಿಐ ಕಾರ್ಯದರ್ಶಿ ಮಕ್ಸುದ್ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು, ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹುಮನಾಬಾದ್ ಪಟ್ಟಣದಲ್ಲಿರುವ ಇಬ್ಬರ ಮನೆ ಮೇಲೆ ತಡರಾತ್ರಿ ದಾಳಿ ನಡೆಸಿರುವ ಪೊಲೀಸರು. ಬೆಳಗಿನ ಜಾವ 3 ಗಂಟೆಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಚಾಮರಾಜನಗರ: ನಗರದಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪಿಎಫ್‌ಐ ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್ ಬಂಧನ. ಬೆಳಗ್ಗೆ ನಾಲ್ಕು ಗಂಟೆಗೆ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದ ಪೊಲೀಸರು. ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಶಿವಮೊಗ್ಗ: ಇತ್ತೀಚೆಗೆ ಕೋಮುಗಲಭೆಯಲ್ಲಿ ತೀವ್ರರೂಪದಲ್ಲಿ ಶಿವಮೊಗ್ಗದಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆ ಶಿವಮೊಗ್ಗ, ಭದ್ರಾವತಿಯಲ್ಲಿ ರಾಜ್ಯ ಪೊಲೀಸರು ಪಿಎಫ್‌ಐ ಸಂಘಟನೆ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಪಿಎಫ್ಐ ಸಂಘಟನೆ ಮತ್ತು ಎಸ್ ಡಿಪಿಐ ಸಂಘಟನೆಯಲ್ಲಿ ಗುರುತಿಸಿಕೊಂಡ ನಾಲ್ವರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಮನ್ಸೂರ್ ಅಲಿಖಾನ್, ಮಹಮ್ಮದ್ ರಫಿಕ್ , ಭದ್ರಾವತಿಯಲ್ಲಿ ಸಮೀಯುಲ್ಲಾ ಖುರೇಷಿ ಹಾಗೂ ತಾಹೀರ್ ನಾಲ್ವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ ಕರೆದೊಯ್ದಿರುವ ಪೋಲಿಸರು. ದಕ್ಷಿಣ ಕನ್ನಡ: ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆ, ಎಲ್ಲಾ ಮಾಹಿತಿ ಪಟ್ಟಿ ಸಿದ್ಧಪಡಿಸಿಕೊಂಡು ಏಕಕಾಲಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿರುವ ರಾಜ್ಯ ಪೊಲೀಸರು, ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಮಂಗಳೂರು ನಗರ ಸೇರಿದಂತೆ ಹಲವೆಡೆ ದಾಳಿ ನಡೆಸಿ, ಸಿಆರ್ ಪಿಸಿ 107 ಮತ್ತು 151ರಡಿ 8 ಪಿಎಫ್‌ಐ ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಪಿಎಫ್ ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್ ಸೇರಿ 8 ಮಂದಿ ವಶಕ್ಕೆ ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಪುತ್ತೂರು ಭಾಗದಲ್ಲಿ ಏಕಕಾಲಕ್ಕೆ ಪಿಎಫ್‌ಐ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಮಂಗಳೂರು ಪೊಲೀಸರು. ಉಡುಪಿ: ಉಡುಪಿ ಜಿಲ್ಲೆಯಲ್ಲೂ ಮೇಲಾಧಿಕಾರಿಗಳ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರು ಪಿಎಫ್‌ಐ ಮುಖಂಡರ ನಿವಾಸಗಳ ಮೇಲೆ ಕಾರ್ಯಾಚರಣೆ. ಉಡುಪಿ ಹೂಡೆ ಕುಂದಾಪುರ ಗಂಗೊಳ್ಳಿಯಲ್ಲಿ ದಾಳಿ ನಡೆಸಿ ಪಿ ಎಫ್ ಐ ಸ್ಥಳೀಯ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು. ಬಳ್ಳಾರಿ : ರಾಜ್ಯದಾದ್ಯಂತ ಎನ್ಐಎ ದಾಳಿ ಭೀತಿ ಹಿನ್ನಲೆ. ಬಳ್ಳಾರಿಯ ಸ್ಥಳೀಯ ಪೊಲೀಸ್ ರಾತ್ರಿಯಿಡೀ ಫುಲ್ ಅಲಾರ್ಟ್ ಆಗಿದ್ದರು. ಪ್ರತ್ಯೇಕ ತಂಡ ಮಾಡಿಕೊಂಡು ನಗರ ಸಂಚಾರ ಮಾಡಿರುವ ಪೊಲೀಸರು. ಮೊದಲ ದಾಳಿ ನಡೆದಾಗ ಬಳ್ಳಾರಿಯಲ್ಲಿ ಪಿಎಫ್‌ಐ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆ ಸ್ಥಳೀಯ ಪೊಲೀಸರು ಈ ಬಾರಿ ಫುಲ್ ಅಲರ್ಟ್ ಆಗಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ನಾಲ್ವರು ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವ ಪೊಲೀಸರು. ಕೆಲವು ಮುಖಂಡರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಬಳ್ಳಾರಿಯಲ್ಲಿ ಯಾವುದೇ ದಾಳಿ ಆಗಿಲ್ಲ. ಎಸ್ಪಿ ಸೈದುಲ್ ಅಡಾವತ್ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿ: ಬೆಳಗಾವಿಯಲ್ಲಿ ಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಐವರು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪಿಎಫ್‌ಐ ಕಾರ್ಯಕರ್ತರ ಪಟ್ಟಿ ಮೊದಲೇ ಸಿದ್ಧಪಡಿಸಿಕೊಂಡು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ ನಡೆಸಿದ್ದರು. ಎಸಿಪಿ ನಾರಾಯಣ ಭರಮಣಿ, ಸದಾಶಿವ ಕಟ್ಟಿಮನಿ, ಮಾರ್ಕೆಟ್, ಎಪಿಎಂಸಿ, ಟಿಳಕವಾಡಿ, ಮಾಳಮಾರುತಿ ಠಾಣೆ ಸಿಪಿಐಗಳ ಸಾಥ್. ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪಿಎಫ್‌ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಜಿಲ್ಲೆಯಲ್ಲಿ ಆಕ್ರಮ ಚಟುವಟಿಕೆ ಮಾಡುವ ಹಿನ್ನೆಲೆ ‌ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 15 ಜನ ಪೊಲೀಸರ ವಶಕ್ಕೆ ಆಯಾ ತಹಶೀಲ್ದರ್ ‌ಮುಂದೆ ಹಾಜರುಪಡಿಸಲಿರೋ ಪೊಲೀಸರು ಕೋಲಾರ: ಕೋಲಾರದಲ್ಲಿಯೂ ತಡರಾತ್ರಿ ಪಿಎಫ್‌ಐ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆದಿದ್ದು, ಕೋಲಾರ ನಗರದಲ್ಲಿ ಆರು ಜನರನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ನಗರ ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಲಬುರಗಿ: ಪಿ ಎಫ್ ಐ ಸಂಘಟನೆಗಳ ಮುಖಂಡರ ಮೇಲೆ ಮುಂದುವರಿದ ಪೊಲೀಸ್ ಬೇಟೆ. ಕಲ್ಬುರ್ಗಿಯಲ್ಲಿ ಕಳೆದ ರಾತ್ರಿ ಮತ್ತೆ ಪಿಎಫ್‌ಐ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಕಲಬುರ್ಗಿಯ ಇಕ್ಬಾಲ್ ಕಾಲೋನಿಯ ಮಜಾರ್ ಹುಸೇನ್ ಮನೆ ಮೇಲೆ ದಾಳಿ. ಮಜರ ಹುಸೇನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ PFI ಸಂಘಟನೆ ಮಾಧ್ಯಮ ವಕ್ತಾರ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಬಂಧಿತನಾದ PFI ಜಿಲ್ಲಾಧ್ಯಕ್ಷ ಎಜಾಜ್ ಅಲಿಯ ನಿಕಟವರ್ತಿ. ಎನ್‌ಐಎ ದಾಳಿ: ರಾಜ್ಯಾದ್ಯಂತ ಪಿಎಫ್‌ಐ ಕಾರ್ಯಕರ್ತರಿಂದ ರಸ್ತೆತಡೆ ರಾಯಚೂರು: ಬಿಸಿಲು ನಾಡು ರಾಯಚೂರಿಗೆ ತಗುಲಿದ ಶಂಕಿತ ಉಗ್ರರ ನಂಟು! ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆ ನಗರ ಪೊಲೀಸರು ಪಿಎಫ್‌ಐ ಮುಖಂಡನ ನಿವಾಸದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ರಾಯಚೂರು ಡಿವೈಎಸ್‌ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಪಿಎಫ್‌ಐ ಮಾಜಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ಹಾಗೂ ಕಾರ್ಯದರ್ಶಿ ಆಸೀಂರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದರು.
ರಾಮದುರ್ಗ (ಬೆಳಗಾವಿ), ಮೇ ೬- ನೀವು ೨,೫೦೦ ಕೋಟಿ ರೂಪಾಯಿ ಕೊಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ ಎಂದು ಆಫರ್ ಕೊಟ್ಟಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಗುರುವಾರ ರಾಮದುರ್ಗ ದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೆಹಲಿಯಿಂದ ಬಂದವರು ೨,೫೦೦ ಕೋಟಿ ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಅಂದಿದ್ರು. ಜೆ.ಪಿ.ನಡ್ಡಾರನ್ನು ಭೇಟಿ ಮಾಡಿಸ್ತೀವಿ ಅಂತಾನು ನನ್ನ ಬಳಿ ಬಂದಿದ್ದರು. ಆದರೆ ನಾನು, ೨,೫೦೦ ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ. ಆ ಹಣ ಹೆಂಗ್ ಇಡೋದು? ಏನು ಕೋಣೆಯಲ್ಲಿ ಇಡೋದಾ ಅಥವಾ ಗೋದಾಮಿನಲ್ಲಿ ಇಡೋದಾ? ಎಂದು ಪ್ರಶ್ನಿಸಿದ್ದೆ ಎಂದರು. ಟಿಕೆಟ್ ಕೊಡ್ತೀನಿ ಅಂತಾ ರಾಜ ಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡುತ್ತಾರೆ. ನಾನು ವಾಜಪೇಯಿಯವರ ಕೈಯಡಿ ಕೆಲಸ ಮಾಡಿದವನು. ಅಡ್ವಾಣ , ರಾಜನಾಥಸಿಂಗ್, ಅರುಣ್ ಜೇಟ್ಲಿ ನನ್ನ ಬಸನಗೌಡ ಅಂತಾ ಹೆಸರು ಹೇಳಿ ಕರೀತಿದ್ದರು ಎಂದು ನೆನಪಿಸಿಕೊಂಡರು. ಬಿಜೆಪಿಯಲ್ಲಿ ರೊಕ್ಕ ಇದ್ದವರು ಮಂತ್ರಿ ಆಗ್ತಾರೆ, ರೊಕ್ಕ ತಗೊಂಡು, ರೊಕ್ಕ ಕೊಟ್ಟು ಮಂತ್ರಿ ಆಗುತ್ತಾರೆ. ನಾನು ರೊಕ್ಕ ಕೊಡುವವನಲ್ಲ, ಕೈಗಾ ರಿಕಾ ಸಚಿವ ಮುರುಗೇಶ್ ನಿರಾಣ ರೊಕ್ಕ ಕೊಟ್ಟು ಮಂತ್ರಿ ಆದ ಕ್ಯಾಂಡಿಡೇಟ್ ಎಂದು ಬಹಿರಂಗ ವಾಗಿಯೇ ಟೀಕಿಸಿದರು. ಸಿಎಂ ಬೊಮ್ಮಾಯಿಗೆ ಎಚ್ಚರಿಕೆ: ಬಹಳಷ್ಟು ಸಾರಿ ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಬೊಮ್ಮಾಯಿಯವರು ಹೇಳಿದ್ದಾರೆ. ಆದರೆ ನಾನು ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕೊಡಿ, ನನ್ನನ್ನು ಮಂತ್ರಿ ಮಾಡುವುದು ಬೇಡ ಎಂದು ಹೇಳಿದ್ದೇನೆ ಎಂದರು. ಅರವಿAದ್ ಬೆಲ್ಲದ್ ಅವರನ್ನು ಮಂತ್ರಿ ಮಾಡಬಾರದು ಎಂದು ಜಗದೀಶ್ ಶೆಟ್ಟರ್, ಶಂಕರ್ ಪಾಟೀಲ್ ಮುನೇನಕೊಪ್ಪ ಅವರನ್ನು ಮಾಡಿದರು. ನನ್ನ ಬದಲಿಗೆ ಸಿ ಸಿ ಪಾಟೀಲರನ್ನು ಯಡಿಯೂರಪ್ಪ ಮಂತ್ರಿ ಮಾಡಿದರು, ನಂತರ ಇನ್ನೊಬ್ಬರು ಕ್ಯಾಶ್ ಕ್ಯಾಂಡಿಟೇಟ್ ಮಂತ್ರಿ ಆದರು ಎಂದು ಸರ್ಕಾರದಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರವನ್ನು ಜನತೆ ಮುಂದೆ ಖುಲ್ಲಾಂಖುಲ್ಲ ಯತ್ನಾಳ್ ಬಯಲಿಗೆಳೆದರು. ಹಾಲಕ್ಕಿ ಸಮುದಾಯದವರಿಗೆ, ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ ಸೌಲಭ್ಯ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿದ ಗಡುವುಗಳೆಲ್ಲವೂ ಮುಗಿದಿದೆ. ರಾಜ್ಯದಲ್ಲಿ ಹಲವು ಸಣ್ಣ ಸಮುದಾಯದವರಿಗೆ ಧ್ವನಿಯೇ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ನಿಮಗೂ ಯಡಿಯೂರಪ್ಪ ಗತಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಘೋಷಿಸಿದಿದ್ದರೆ ಯಡಿಯೂರಪ್ಪನ ಪರಿಸ್ಥಿತಿ ನಿಮಗೂ ಬರುವುದು ನಿಶ್ಚಿತ ಎಂದು ಬಸನಗೌಡ ಪಾಟೀಲ ಯತ್ನಾಳ್ ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ೨೫ ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಜತೆಗೆ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಉಪವಾಸ ಮತ್ತು ಧರಣ ಸತ್ಯಾಗ್ರಹ ಮಾಡಲಾಗು ವುದು ಎಂದು ಎಚ್ಚರಿಕೆ ನೀಡಿದರು. ಅಂದು ಮೀಸಲಾತಿ ನೀಡುವ ಭರವಸೆ ನೀಡಿ, ಮಾತು ತಪ್ಪಿದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ನೀವೂ ಮಾತು ಕೊಟ್ಟಿದ್ದೀರಿ ಎಂದು ನೆನಪಿಸಿದ ಯತ್ನಾಳ್, ನಾವು ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗಿ ಮೀಸಲಾತಿ ಕೇಳುತ್ತಿಲ್ಲ. ಇತರೆ ಸಣ್ಣ ಸಮಾಜಗಳಿಗೂ ಮೀಸಲಾತಿ ಪರಿಷ್ಕರಣೆ ಮಾಡುವುದು ಸೇರಿದೆ ಎಂದು ಸ್ಪಷ್ಟಪಡಿಸಿದರು. ಬರೀ ಅಡ್ಜಸ್ಟ್ಮೆಂಟ್ ರಾಜಕಾರಣ ಗೋಕಾಕ್, ಮೇ ೬- ಸ್ವಪಕ್ಷದವರ ವಿರುದ್ದ ಹರಿಹಾಯುವುದು, ಅವರ ಬಂಡವಾಳವನ್ನು ಬಯಲು ಮಾಡುವುದರಲ್ಲಿ ಸಿದ್ಧಹಸ್ತರು ಶಾಸಕ ಬಸವಗೌಡ ಪಾಟೀಲ್ ಯತ್ನಾಳ್. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣ ಸೇರಿದಂತೆ ಹಲವರ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಅಡ್ಜಸ್ಟ್ಮೆಂಟ್ ರಾಜಕೀಯ ನಡೆಯುತ್ತಿದೆ ಎಂದು ಗೋಕಾಕ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಬಿಜೆಪಿಯ ಮಹಾನ್ ನಾಯಕರು, ಕಾಂಗ್ರೆಸ್‌ನ ಡಿ.ಕೆ. ಶಿವ ಕುಮಾರ್, ಜೆಡಿಎಸ್‌ನ ಕುಮಾರಸ್ವಾಮಿ ಮಧ್ಯೆ ಅಡ್ಜಸ್ಟ್ಮೆಂಟ್ ರಾಜಕೀಯ. ರಾತ್ರಿ ಹೊತ್ತು ಈ ಎಲ್ಲ ನಾಯಕರು ಒಟ್ಟಿಗೆ ಮಾತನಾಡಿಕೊಳ್ಳುತ್ತಾರೆ, ಶಾಸಕರು ಹುಚ್ಚು ನಾಯಿಗಳು, ಸರ್ ಸರ್ ಅಂತ ಅವರ ಹಿಂದೆ ಹೋಗುತ್ತಾರಷ್ಟೆ ಎಂದರು. ರಮೇಶ್ ಜಾರಕಿಹೊಳಿಯವರು ಬಿಜೆಪಿ ಸರ್ಕಾರ ಬರಲು ಕಾರಣರಾಗಿದ್ದಾರೆ. ಅವರ ವಿರುದ್ಧ ಸೆಕ್ಸ್ ಸಿಡಿ ಹೊರಬರಲು ಷಡ್ಯಂತ್ರ ಮಾಡಲಾ ಯಿತು. ಅವರಿಗೆ ಮೋಸ ಮಾಡಿದವರಲ್ಲಿ ಒಬ್ಬ ಮಹಾನ್ ನಾಯಕರ ಮಗ ಇದ್ದಾರೆ. ಅವರಿಗೆ ಮತ್ತೆ ಸಚಿವ ಸ್ಥಾನ ಕೊಡಬೇಕು. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ನಿಯಮ ಬರುತ್ತದೆ, ಅದರಿಂದ ನಮಗೆ ಖುಷಿಯಿದೆ ಎಂದರು.
ಕರ್ನಾಟಕದ ಕೊಲ್ಹಾಪುರ ಎಂದು ಪ್ರಸಿದ್ದಗೊಂಡಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪ್ರಪ್ರಥಮ ಬಾರಿಗೆ ಸೆ. 26 ರಿಂದ ಅ.5ರವರೆಗೆ ಉಚ್ಚಿಲ ದಸರಾ ಉತ್ಸವ 2022 ರನ್ನು ಅತ್ಯಂತ ವೈಭವ ಮತ್ತು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆದಿರುವ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುವ ದಸರಾಗೆ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಪ್ರತಿ ದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, 15ರಿಂದ 20 ಸಾವಿರ ಭಕ್ತರು ಸೇರಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಕೊನೆಯ ದಿನ ಅ.6ರ ವಿಜಯದಶಮಿಯಂದು ಅತ್ಯಂತ ವಿಶಿಷ್ಟ ರೀತಿಯಲ್ಲಿ ವಿಸರ್ಜನಾ ಮೆರವಣಿಗೆಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ 100ಕ್ಕೂ ಅಧಿಕ ಟ್ಯಾಬ್ಲೋಗಳು, ಹುಲಿವೇಷ, ಭಜನಾ ತಂಡಗಳು ಸೇರಿ 50,000ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಈ ಶೋಭಾಯಾತ್ರೆಯೂ ಉಚ್ಚಿಲ ದೇವಸ್ಥಾನದಿಂದ ಸಂಜೆ 3 ಗಂಟೆಗೆ ಹೊರಟು ಎರ್ಮಾಳು, ಪಡುಬಿದ್ರೆ, ಹೆಜಮಾಡಿ ಟೋಲ್ ಗೇಟ್, ಪಡುಬಿದ್ರೆ, ಎರ್ಮಾಳ್, ಉಚ್ಚಿಲ, ಮೂಳೂರು, ಕಾಪು ಬೀಚ್ ಗೆ ತೆರಳಿ ರಾತ್ರಿ 11 ಗಂಟೆಗೆ ಜಲಸ್ಥಂಭನ ನಡೆಸಲಾಗುತ್ತದೆ. ಮಂಗಳೂರು ದಸರಾ 2022: ಕುದ್ರೋಳಿಯಲ್ಲಿ ಶಾರದೆ, ನವದುರ್ಗೆಯರ ಪ್ರತಿಷ್ಠಾಪನೆ ನಾಲ್ಕು ಬೋಟ್ ಗಳಲ್ಲಿ ನವದುರ್ಗೆಯರು ಮತ್ತು‌ ಶಾರದ ವಿಗ್ರಹಗಳನ್ನು ಕುಳ್ಳಿರಿಸಿ, ಸಮುದ್ರ ಮಧ್ಯದಲ್ಲಿ ವಿಸರ್ಜನೆ ನಡೆಸಲಾಗುತ್ತದೆ. ಜಲಸ್ಥಂಭನಕ್ಕೂ ಮುನ್ನ ಶೋಭಾಯಾತ್ರೆ ತೆರಳುವ ಹೆಜಮಾಡಿ, ಪಡುಬಿದ್ರೆ, ಉಚ್ಚಿಲ, ಕೊಪ್ಪಲಂಗಡಿ ಕ್ರಾಸ್, ಕಾಪು ಬೀಚ್ ನಲ್ಲಿ ಸಂಗೀತ ರಸ ಮಂಜರಿ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. Navratri: ದುರ್ಗೆ ಪೂಜೆ ವೇಳೆ ಈ ತಪ್ಪು ಮಾಡಿದ್ರೆ ಕೋಪಗೊಳ್ತಾಳೆ ತಾಯಿ ಮುಖ್ಯಾಂಶಗಳು ಸೆ.24 ರಂದು 7 ಗಂಟೆಗೆ ಹೆಜಮಾಡಿಯಿಂದ ಕಾಪು ದೀಪಸ್ತಂಭದವರೆಗೆ ಭವ್ಯವಾದ ವಿದ್ಯುತ್ ದೀಪ ಅಲಂಕಾರ ಉದ್ಘಾಟನೆ ಸೆ. 26 ರ ಬೆಳಿಗ್ಗೆ 9 ಗಂಟೆಗೆ ನೂತನವಾಗಿ 1.70 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾಲಿನಿ.ಜಿ.ಶಂಕರ್ ತೆರೆದ ಸಭಾಂಗಣವನ್ನು ಲೋಕಾರ್ಪಣೆ ನಡೆಯಲಿದೆ. ನಂತರ ಅದೇ ಸಭಾಂಗಣದಲ್ಲಿ 9.30 ಕ್ಕೆ ನವದುರ್ಗೆ ಮತ್ತು ಶಾರಾದ ದೇವಿಯರ ಪ್ರತಿಷ್ಠಾಪನೆ ಪ್ರತಿ ದಿನ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಚಂಡಿಕಾಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 6 ರಿಂದ ಆಗಮಿಸುವ ಭಕ್ತಾದಿಗಳಿಗೆ ಇಸ್ಕಾನ್ ನಿಂದ ತಯಾರಿಸಲಾದ ವಿಶೇಷ ಪ್ರಸಾದ ವಿತರಣೆ ನಡೆಯುತ್ತದೆ. ಸಂಜೆ 6 ರಿಂದ 8 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ.30 ರಂದು ಲಲಿತ ಪಂಚಮಿಯಂದು ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ವಿ| ಪವನ.ಬಿ.ಆಚಾರ್ ಮಣಿಪಾಲ ಬಳಗದವರಿಂದ ಶತವೀಣಾವಲ್ಲರಿ ಏಕ ಕಾಲದಲ್ಲಿ 101 ವೀಣೆಗಳ ವಾದನ ಕಾರ್ಯಕ್ರಮ ನಡೆಯಲಿದೆ. ಅ.05 ರಂದು ರಾತ್ರಿ‌ 11 ಗಂಟೆಗೆ ಕಾಪುವಿನ ದೀಪಸ್ತಂಭದ ಬಳಿ ಶಾರಾದೆಗೆ ಬೃಹತ್ ಗಂಗಾರತಿ ಮತ್ತು 10,000 ಕ್ಕೂ ಅಧಿಕ ಮಹಿಳೆಯರಿಂದ ಸಾಮೂಹಿಕ ವಿಸರ್ಜನಾ ಮಂಗಳಾರತಿ ನಡೆಯಲಿದೆ.
"ಮೂರನೇ ಅಲೆ ಸಾಧ್ಯತೆ ಕಡೆಗಣಿಸಿ ಅವರನ್ನು (ಮಕ್ಕಳನ್ನು) ಶಾಲೆಗೆ ಕಳುಹಿಸಿ ಎಂದು ನ್ಯಾಯಾಂಗದ ಆದೇಶದ ಮೂಲಕ ಹೇಳಲು ನಮಗೆ ಸಾಧ್ಯವಿಲ್ಲ," ಎಂದು ಪೀಠ ಹೇಳಿತು. Supreme Court Bar & Bench Published on : 20 Sep, 2021, 2:57 pm ಕೋವಿಡ್‌ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ದೇಶದ ಎಲ್ಲಾ ಶಾಲೆಗಳನ್ನು ಪುನರಾರಂಭಿಸುವಂತೆ ಕೋರಿ ದೆಹಲಿ ಮೂಲದ 12 ನೇ ತರಗತಿ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ತಿರಸ್ಕರಿಸಿದೆ. ಇದು ಕಾರ್ಯಾಂಗದ ವ್ಯಾಪ್ತಿಗೆ ಬರುವ ವಿಚಾರವಾಗಿದ್ದು ನ್ಯಾಯಾಲಯಗಳು ಪ್ರವೇಶಿಸುವ ವಲಯವಲ್ಲ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿತು. "ನ್ಯಾಯಾಲಯಗಳು ಸಾಮಾನ್ಯ ನಿರ್ದೇಶನ ನೀಡಬೇಕಾದ ಸಮಸ್ಯೆ ಇದು ಎಂದು ನಾನು ಭಾವಿಸುವುದಿಲ್ಲ. ಆಡಳಿತದ ಸಂಕೀರ್ಣತೆಯು ನ್ಯಾಯಾಲಯ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲದ ಒಂದು ಸಮಸ್ಯೆಯಾಗಿದೆ. ಮೂರನೇ ಅಲೆ ಸಾಧ್ಯತೆ ಕಡೆಗಣಿಸಿ ಅವರನ್ನು (ಮಕ್ಕಳನ್ನು) ಶಾಲೆಗೆ ಕಳುಹಿಸಿ ಎಂದು ನ್ಯಾಯಾಂಗದ ಆದೇಶದ ಮೂಲಕ ಹೇಳಲು ನಮಗೆ ಸಾಧ್ಯವಿಲ್ಲ, ಮಕ್ಕಳು ಮರಳಿ ಶಾಲೆಗೆ ಹೋಗುವ ಅಗತ್ಯತೆ ಬಗ್ಗೆ ಸರ್ಕಾರಗಳು ಉತ್ತರದಾಯಿತ್ವ ಹೊಂದಿದ್ದು, ಈ ಬಗ್ಗೆ ಅರಿವು ಹೊಂದಿವೆ" ಎಂದು ನ್ಯಾಯಾಲಯ ವಿವರಿಸಿತು. Also Read ಕೋವಿಡ್‌ ವ್ಯಾಪಕವಾಗಿ ಹಬ್ಬಲು ಶಾಲೆ ಪುನಾರಂಭ ಕಾರಣವಾಗಬಾರದು: ರಾಜ್ಯಕ್ಕೆ ಹೈಕೋರ್ಟ್‌ ಎಚ್ಚರಿಕೆ ಕೇಂದ್ರ ಸರ್ಕಾರ, ದೆಹಲಿ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಿರ್ಲಕ್ಷ್ಯದಿಂದಾಗಿ ಭೌತಿಕ ತರಗತಿಗಳು ಇಲ್ಲಿಯವರೆಗೆ ಪುನರಾರಂಭವಾಗಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಮಾನಸಿಕ ಹಾಗೂ ದೈಹಿಕ ಪರಿಣಾಮ ಬೀರಿದೆ ಎಂದು ಅಮರ್ ಪ್ರೇಮ್ ಪ್ರಕಾಶ್ ಎಂಬ ಹನ್ನೆರಡನೇ ತರಗತಿ ವಿದ್ಯಾರ್ಥಿ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಲಾಗಿತ್ತು. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮನವಿ ತಪ್ಪಾಗಿ ಮುಂದಿರಿಸಲಾಗಿದೆ ಎಂದಿದ್ದರು. "ಇದು ಪ್ರಚಾರದ ಗಿಮಿಕ್ ಎಂದು ನಾನು ಹೇಳುತ್ತಿಲ್ಲ ಆದರೆ ಅದಕ್ಕಾಗಿಯೇ ಮಕ್ಕಳು ಇದರಲ್ಲಿ ಭಾಗಿಯಾಗಬಾರದು. ಸಾಂವಿಧಾನಿಕ ಪರಿಹಾರಗಳನ್ನು ಹುಡುಕುವ ಬದಲಿಗೆ ಅಧ್ಯಯನದಲ್ಲಿ ತೊಡಗಿಕೊಳ್ಳಲು ನೀವು ನಿಮ್ಮ ಕಕ್ಷಿದಾರರಿಗೆ ಸಲಹೆ ನೀಡಬೇಕು" ಎಂದು ಅವರು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಹೇಳಿದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ರವಿ ಪ್ರಕಾಶ್ ಮೆಹ್ರೋತ್ರಾ, ಶಾಲೆಗಳು ಮುಚ್ಚಿರುವುದರಿಂದ ಮಾನಸಿಕ ತೊಂದರೆ ಎದುರಾಗಿರುವ ಸಂದರ್ಭದಲ್ಲಿ ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ. ಶಾಲೆಗಳು ತೆರೆಯದೇ ಇರುವುದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಕಳೆದುಕೊಳ್ಳುತ್ತಿದ್ದಾರೆ ಎಂದರು. ಆದರೂ ನ್ಯಾಯಾಲಯ ಇದು ವಿವಿಧ ಸ್ಥಳೀಯ ಅಂಶಗಳ ಆಧಾರದ ಮೇಲೆ ಪರಿಗಣಿಸಬೇಕಾದ ಸಮಸ್ಯೆ ಎಂದು ಹೇಳಿತು. ಇದನ್ನು ಪ್ರಜಾಸತ್ತಾತ್ಮಕ ವಿಧಾನದಲ್ಲಿ ನಾವು ಬಿಡೋಣ. ಎಲ್ಲಿ (ಕೋವಿಡ್‌ ಪ್ರಕರಣಗಳ) ಹೆಚ್ಚಳವಾಗಿದೆ ಎಲ್ಲೆಲ್ಲಿ ಏರಿಕೆ ಆಗುತ್ತಿದೆ ಎಂಬುದನ್ನು ನಿರ್ಧರಿಸಲು ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಬಿಡೋಣ ಎಂದು ನ್ಯಾಯಾಲಯ ಹೇಳಿತು. ಈ ಸಮಸ್ಯೆಗಳು ಗಂಭೀರ ಸಂಕೀರ್ಣತೆಯಿಂದ ಕೂಡಿವೆ. ನ್ಯಾಯಾಂಗದ ಆದೇಶಗಳ ಮೂಲಕ ನಾವು ಇದರೊಳಗೆ ಪ್ರವೇಶ ಪಡೆಯಬೇಕು ಎಂದು ನಾವು ಭಾವಿಸುವುದಿಲ್ಲ ಎಂಬುದಾಗಿ ಅದು ಹೇಳಿತು. ಬಳಿಕ ಅರ್ಜಿದಾರರು ಮನವಿ ಹಿಂಪಡೆಯಲು ಮುಂದಾದರು.
ನಮಸ್ತೆ ಸ್ನೇಹಿತರೆ, 1987 ರಲ್ಲಿ ದೂರದರ್ಶನ ಒಂದರಲ್ಲಿ ಹಿಂದಿ‌ ಭಾಷೆಯಲ್ಲಿ ಮೂಡಿಬರುತ್ತಿದ್ದ ರಾಮಾಯಣ ಧಾರಾವಾಹಿ ಹಿಡಿ ಭಾರತೀಯರನ್ನು ತನ್ನಂತ ಸೆಳೆದಿತ್ತು ಜನವರಿ 25/1987 ರಲ್ಲಿ ರಾಮಾಯಣ ಧಾರಾವಾಹಿ ಮೊದಲ ಎಪಿಸೋಡ್ ಶುರುವಾಯಿತು ಒಟ್ಟಾರೆಯಾಗಿ 78 ಎಪಿಸೋಡ್ ಗಳಲ್ಲಿ ಪ್ರಸಾರವಾದ ಈ ಧಾರಾವಾಹಿ 31 ಜುಲೈ 1988ರಲ್ಲಿ ಮುಕ್ತವಾಗಿತ್ತು.. ಬಾಲಿವುಡ್ ನಲ್ಲಿ ತುಂಬಾನೇ ಖ್ಯಾತಿ ಪಡೆದಿದ್ದ ರಮಾನಂದ್ ಸಾಗರ್ ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದರು.. ಈ ಧಾರಾವಾಹಿಯ ಎಲ್ಲಾ ಪಾತ್ರಧಾರಿಗಳು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟನೆ ಮಾಡಿದ್ದರು.. ಭಾರತೀಯರಿಗೆ ಈ ಪೌರಾಣಿಕ ಧಾರಾವಾಹಿಯನ್ನು ನೋಡುವುದೇ ವಾರಕೊಂದು‌ ಹಬ್ಬ ಇದ್ದಂತೆ ಇತ್ತು. Advertisements Advertisements ಇಂತಹ ಅದ್ಭುತವಾದ ಪೌರಾಣಿಕ ದೃಶ್ಯವನ್ನು ಕಾವ್ಯದಲ್ಲಿ ಸೀತೆಯ ಪಾತ್ರದಲ್ಲಿ ನೈಜ ಸೀತೆಯ‌ ಪಾತ್ರದಲ್ಲಿ ನಟನೆ ಮಾಡಿದ ನಟಿ‌ ದೀಪಿಕಾ ಅವರು‌.. ಇನ್ನೂ ಇವರ‌ ಪೂರ್ಣ ಹೆಸರು ದೀಪಿಕಾ ಚಿಖ್ಲಿಯಾ ಇಷ್ಟೆಲ್ಲಾ ದೀಪಿಕಾ ಅವರ ಬಗ್ಗೆ ಹೇಳಲು ಒಂದು ಕಾರಣ ಕೂಡ ಇದೆ.. ಹೌದು ದೀಪಿಕಾ ಅವರು ಕೇವಲ ಹಿಂದಿ ಸಿನಿಮಾಗಳಲ್ಲಿ ಹಾಗು ಸೀರಿಯಲ್ ಗಳಲ್ಲಿ ಮಾತ್ರವೇ ಕನ್ನಡದಲ್ಲಿ ಕೂಡ ನಾಯಕಿಯಾಗಿ ನಟನೆ ಮಾಡಿದ್ದಾರೆ.. 1989 ರಲ್ಲಿ ತೆರೆಕಂಡ ರೆಬೆಲ್ ಸ್ಟಾರ್ ಅಂಬರೀಶ್ ಅವರ ಇಂದ್ರಜಿತ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟನೆ ಮಾಡಿದ್ದಾರೆ.. ನಂತರ 1990ರಲ್ಲಿ ಶಂಕರ್ ನಾಗ್ ಅವರು ನಟನೆ ಮಾಡಿರುವ ಹೊಸ ಜೀವನ ಸಿನಿಮಾದಲ್ಲಿ ನಾಯಕಿಯಾಗಿ ನಟನೆ ಮಾಡಿದ್ದರು.. ನಂತರ ಕಾಲಚಕ್ರ, ಮೇಯರ್‌ ಪ್ರಭಾಕರ್, ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು ಮತ್ತೆ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡದ ದೀಪಿಕಾ ಬಾಲಿವುಡ್ ಮತ್ತು ಇನ್ನಿತರ ಭಾಷೆಗಳಲ್ಲಿ ನಟನೆ‌ ಮಾಡಿದೆ ಕೆಲವು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದಿದ್ದರು.. ದೀಪಿಕಾ ಅವರು ಖ್ಯಾತ ಉದ್ಯಮಿ ಶೃಂಗಾರ್, ಬಿಂದಿ, ಕಾಸ್ಮೇಟಿಕ್ಸ್ ಹಾಗೂ ಟಾಯ್ಸ್ ಕಂಪನಿಯ ಮಾಲಿಕ ಹೇಮಂತ್ ಟೋಪಿವಾಲ ಎಂಬುವವರನ್ನು ಮದುವೆಯಾದರು.. ಇವರಿಗೆ ನಿಧಿ ಹಾಗು ಜೂಹಿ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಪ್ರಿಲ್29/1965 ರಲ್ಲಿ ಮುಂಬೈನಲ್ಲಿ ಜನಿಸಿದ ದೀಪಿಕಾ ಅವರಿಗೆ ಈಗ 56 ವರ್ಷ ವಯಸ್ಸಾಗಿದೆ ಇನ್ನೂ ಇತ್ತಿಚೆಗೆ ದೀಪಿಕಾ ಅವರು ಹಿಂದಿ ಸಿನಿಮಾ ಹಾಗು ಧಾರಾವಾಹಿಯಲ್ಲಿ ಪೋಷಕ ಪಾತ್ರ ಮಾಡುತ್ತಿದ್ದು ಈಗ ನಟನೆಯಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ.. Post navigation 10 ನೇ ತರಗತಿಯಲ್ಲಿ ಪಡೆದಿದ್ದ ಅಂಕದಿಂದ ತಂದೆಯ ಬಳಿ ಬೂ’ಟಿನ‌ ಹೊಡೆಸಿಕೊಂಡ ನಟ ಜಗ್ಗೇಶ್! SSLC ಯಲ್ಲಿ ಜಗ್ಗೇಶ್ ಪಡೆದಿದ್ದ ಅಂಕ ಎಷ್ಟು ಗೊತ್ತಾ? ನಟ ದರ್ಶನ್ ಅವರ ಬೆಂಬಲಕ್ಕೆ ನಿಂತ ಧ್ರುವ ಸರ್ಜಾ! ಇಂದ್ರಜಿತ್ ಲಂಕೇಶ್ ಗೆ ಸರಿಯಾಗಿ ಗ್ರಹಚಾರ ಬಿಡಿಸಿದ ಧ್ರುವ ಸರ್ಜಾ ಅಭಿಮಾನಿಗಳು.. Related Posts ಅರ್ಜುನ್ ಸರ್ಜಾ ಅವರ ಆಂಜನೇಯ ಸ್ವಾಮಿ ದೇವಸ್ಥಾನದ ಉದ್ಘಾಟನೆಗೆ ಮೇಘನ ರಾಜ್ ಬಂದಿರಲಿಲ್ಲ ಕಾರಣವೇನು ಗೊತ್ತಾ.? July 10, 2021 July 10, 2021 Bangalore TV ಅಪ್ಪು ಹುಟ್ಟು ಹಬ್ಬವನ್ನ ವಿಶೇಷ ರೀತಿಯಲ್ಲಿ ಆಚರಣೆ ಮಾಡಲು ಹೊರಟ ಧೃತಿ! ಮಗಳ ಈ ಕೆಲಸ ನೋಡಿ ಖುಷಿ ಪಟ್ಟ ಅಶ್ವಿನಿ ಮೇಡಂ. ಇಲ್ಲಿದೆ ನೋಡಿ… March 11, 2022 March 11, 2022 Bangalore TV ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ಕಾಣಿಸಿಕೊಂಡ ನಟಿ ಸೋನು ಗೌಡ! ಈ ಸೀರಿಯಲ್ ನಲ್ಲಿ‌ ಸೋನು ಪಾತ್ರ ಯಾವುದು ಗೊತ್ತಾ? ಇದೇ ನೋಡಿ…
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
The dashing action hero of Kannada cinema muscular Vijay (of Dhuniya fame) has showed his simplicity on Thursday on sunny afternoon just sleeping below the tree. A piece of cloth was tied on top of the tree for the shade. Vijay was fast asleep in the afternoon and tired from hectic shooting of ‘Kanteerava’. We have seen stars staying in the caravan, going miles to take a nap in the AC rooms. Here is Vijay that was noticed by www.chitratara.com editor R Manohar when he visited Mysore on Thursday to cover assignments. ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ತನಕ್ಕೆ ಮತ್ತೊಂದು ಹೆಸರು ನಿರ್ಮಾಪಕ ರಾಮು, ಇವರು ನಿರ್ಮಿಸುವ ಯಾವುದೇ ಚಿತ್ರ ರಿಮೇಕ್ ಆಗಲಿ ಸ್ವಮೇಕ್ ಆಗಲಿ ಆ ಚಿತ್ರವು ಸಾಕಷ್ಟು ಅದ್ದೂರಿ ತನದಿಂದ ಕೂಡಿರಬೇಕು ಎಂಬುದಕ್ಕೆ ರಾಮು ಅಭಿಪ್ರಾಯ ಬೇರೆ ಭಾಷೆಗಳಿಗೆ ಪೈಪೋಟಿಯಾಗಿ ಕನ್ನಡ ಚಿತ್ರಗಳು ನಿಲ್ಲಬೇಕೆಂಬುದೆ ಇವರ ಇಚ್ಛೆ. ಇವರ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ೨೭ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. ನಿರ್ಮಾಪಕ ರಾಮು ರಾಮು ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಮತ್ತೊಂದು ಅದ್ದೂರಿ ಚಿತ್ರ ಕಂಠೀರವ ಚಿತ್ರದ ಚಿತ್ರೀಕರಣವು ಮೈಸೂರಿನಲ್ಲಿ ನಡೆಯುತ್ತಿದ್ದು, ಚಿತ್ರಕ್ಕಾಗಿ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿದ್ದ ಅದ್ದೂರಿ ಸೆಟ್‌ನಲ್ಲಿ ೩೦ ಜನ ಫೈಟರ‍್ಸ್‌ಗಳೊಂದಿಗೆ ವಿಜಯ್ ಏಕಾಂಗಿಯಾಗಿ ಯಾವುದೇ ಡ್ಯೂಪ್ ಇಲ್ಲದೆ ಹೊಡೆದಾಡುವ ಮೈನವಿರೇಳಿಸುವ ಸನ್ನಿವೇಶವನ್ನು ಮುಂಬೈ ಹಾಗೂ ಮಣಿಪುರದಿಂದ ಬಂದ ವಿಶೇಷ ತರಬೇತಿ ಪಡೆದ ತಾಂತ್ರಿಕ ವರ್ಗದವರನ್ನು ಬಳಸಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದೊಂದಿಗೆ ಎಂಟು ದಿವಸಗಳ ಕಾಲ ದಾಸರಿ ಸೀನು ಛಾಯಾಗ್ರಹಣದಲ್ಲಿ ನಿರ್ದೇಶಕ ತುಷಾರ್ ರಂಗನಾಥ್ ಚಿತ್ರಿಸಿಕೊಂಡರು. ದಿನವು ಬೆಳಿಗ್ಗೆ ೬ ಗಂಟೆಗೆ ಮೊದಲ ಶಾಟ್ ತೆಗೆಯುತ್ತಿದ್ದು, ಇಡೀ ಚಿತ್ರತಂಡವು ಹುರುಪಿನಿಂದ ಸಹಕರಿಸುತ್ತಿದ್ದು, ಚಿತ್ರವು ತುಂಬಾ ಅದ್ದೂರಿಯಾಗಿ ಮೂಡಿ ಬರುತ್ತಿದೆ ಎಂದಿರುವ ನಿರ್ಮಾಪಕ ರಾಮು ನವನಟಿ ರಿಷಿಕಾಳಿಗೆ ಈ ಚಿತ್ರ ಬಿಡುಗಡೆಯಾದ ನಂತರ ಸಾಕಷ್ಟು ಬೇಡಿಕೆಯ ನಟಿ ಎನಿಸಿಕೊಳ್ಳಲಿದ್ದಾಳೆ ಎಂದು ತಿಳಿಸಿದ್ದಾರೆ. ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ, ದಾಸರೀ ಸೀನು ಛಾಯಾಗ್ರಹಣ, ಚಕ್ರೀ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಹರ್ಷನೃತ್ಯ, ನಂಜುಂಡಸ್ವಾಮಿ ಕಲೆ, ಸುನಿಲ್ ಮಹೇಶ್ ನಿರ್ದೇಶನ, ಸಹಕಾರವಿದ್ದು, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ತುಷಾರ್ ರಂಗನಾಥ್ ಹೊತ್ತಿದ್ದಾರೆ. ತಾರಾಗಣದಲ್ಲಿ, ವಿಜಯ್, ಶುಭಾಪುಂಜ, ಶ್ರೀನಿವಾಸಮೂರ್ತಿ ಸಂಗೀತ, ಸುಧಾರಾಣಿ, ಶ್ರೀಧರ್, ಅವಿನಾಶ್, ಮುಕೇಶ್ ರಿಷ್ಯಾ, ರಾಹುಲ್‌ದೇವ್ ಜಿ.ವಿ., ಸಾಧುಕೋಕಿಲ, ಬುಲೆಟ್ ಪ್ರಕಾಶ್, ಧರ್ಮ, ರೇಖಾ ಮುಂತಾದವರಿದ್ದು, ಈ ಚಿತ್ರದ ಮೂಲಕ ರಿಶಿಕಾ ಸಿಂಗ್ ಎಂಬ ನವನಟಿಯ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಲಿದೆ.
Kannada News » Karnataka » Dakshina kannada » Mangaluru-based PFI leader Mohammed Ashraf arrested in Delhi ಮಂಗಳೂರು ಮೂಲದ PFI ನಾಯಕ ಮಹಮದ್ ಅಶ್ರಫ್​​ ದೆಹಲಿಯಲ್ಲಿ ಬಂಧನ‌‌ ಅಶ್ರಫ್​ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಂಧಿತ ನಾಯಕ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಜೆಕಾರು ನಿವಾಸಿಯಾಗಿದ್ದು, ಮಂಗಳೂರುನಗರದ ಕಂಕಣವಾಗಿಯಲ್ಲಿ ಆಶ್ರಫ್ ವಾಸವಿದ್ದ. PFI (ಸಂಗ್ರಹ ಚಿತ್ರ) TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Sep 26, 2022 | 4:40 PM ಮಂಗಳೂರು: ಮಂಗಳೂರು ಮೂಲದ PFI ನಾಯಕನನ್ನು ದೆಹಲಿಯಲ್ಲಿ ಬಂಧನ ಮಾಡಲಾಗಿದೆ. ಅಶ್ರಫ್​ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಂಧಿತ ನಾಯಕ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಜೆಕಾರು ನಿವಾಸಿಯಾಗಿದ್ದು, ಮಂಗಳೂರುನಗರದ ಕಂಕಣವಾಗಿಯಲ್ಲಿ ಅಶ್ರಫ್ ವಾಸವಿದ್ದ. ಸ್ಥಳೀಯ ಮಟ್ಟದಲ್ಲಿ ಯಾವುದೇ ಜವಾಬ್ದಾರಿ ಇರಲಿಲ್ಲ. ಆದರೆ ದೆಹಲಿ ಮಟ್ಟದಲ್ಲಿ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿದ್ದ. ಜಾರ್ಖಂಡ್, ಒರಿಸ್ಸಾ ಸೇರಿ ಮೂರು ರಾಜ್ಯಗಳಿಗೆ ಮಹಮ್ಮದ್ ಅಶ್ರಫ್ ಸಂಚಾಲಕನಾಗಿದ್ದ. ಮೂರು ರಾಜ್ಯಗಳಲ್ಲಿ ಪ್ರತಿಯೊಂದು ಚಟುವಟಿಕೆಯು ಅಶ್ರಫ್ ನಿರ್ದೇಶನದಂತೆ ನಡೆಯುತ್ತಿರೋದು ಪತ್ತೆಯಾಗಿದೆ. ಇಂಟರ್ ಸ್ಟೇಟ್ ಕೋಆರ್ಡಿನೇಟ್ಸ್ ಬಗ್ಗೆ ಅಶ್ರಫ್​ಗೆ ಸಾಕಷ್ಟು ಮಾಹಿತಿ ಇರುವ ಸಾಧ್ಯತೆಯಿದೆ. ಹೀಗಾಗಿಯೇ ಅಶ್ರಫ್ ವಿಚಾರಣೆಗೆ ಸಿಸಿಬಿ ಹಾಗೂ ಕೆಜಿ ಹಳ್ಳಿ ಪೊಲೀಸರು ಕಾಯುತ್ತಿದ್ದಾರೆ. ಅಶ್ರಪ್ ವಿಚಾರಣೆ ಬಳಿಕ ಸಾಕಷ್ಟು ಮಹತ್ತ್ವದ ವಿಚಾರಗಳು ಹೊರಬೀಳೋ‌ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಬಂಧಿತರು‌ ಕೊಟ್ಟ ಮಾಹಿತಿ ಮೇರೆ ಇಂದು ಕಸ್ಟಡಿಗೆ ಪಡೆಯಲು ಸಿದ್ದತೆ ನಡೆಸಲಾಗುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ ಪೊಲೀಸರು ಕಸ್ಟಡಿಗೆ ಪಡೆದರು. ಅದೇ ರೀತಿಯಾಗಿ ತಮಿಳುನಾಡಿನಲ್ಲಿ 14 ಪಿಎಫ್​ಐ ಕಾರ್ಯಕರ್ತರ ಬಂಧನ ಮಾಡಿದ್ದು, ಪೆಟ್ರೋಲ್​ ಬಾಂಬ್​ ದಾಳಿ ನಡೆಸಿದ್ದ ಕೇಸ್​ನಲ್ಲಿ ಅರೆಸ್ಟ್ ಮಾಡಲಾಗಿದೆ. ಇತ್ತೀಚೆಗೆ PFI ಕಾರ್ಯಕರ್ತರು ಪೆಟ್ರೋಲ್ ಬಾಂಬ್​ ನಡೆಸಿದ್ದರು. PFI, SDPI ಬ್ಯಾನ್ ಮಾಡುವ ಶಕ್ತಿ ಇದೆ: ನಳಿನ್ ಕುಮಾರ್ ಕಟೀಲು ರಾಜ್ಯದಲ್ಲಿ PFI, SDPI ನಿಷೇಧಿಸಲು ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಬಾಗಲಕೋಟೆ ಜಿಲ್ಲೆ ಇಳಕಲ್​​ನಲ್ಲಿ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದರು. ಒಂದು ರಾಜ್ಯದಲ್ಲಿ ನಿಷೇಧಿಸಿದರೆ ತಕ್ಷಣ ಕೋರ್ಟ್​ಗೆ ಹೋಗುತ್ತಾರೆ. ಹಾಗಾಗಿ PFI, SDPI ನಿಷೇಧಿಸಲು ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಭಯೋತ್ಪಾದನಾ ಚಟುವಟಿಕೆ ವಿಚಾರ ಇಟ್ಟುಕೊಂಡು ನಿಷೇಧಿಸಬೇಕಿದೆ ಎಂದು ಹೇಳಿದರು. ಪಿಎಫ್ಐ ಸಂಘಟನೆ ಹುಟ್ಟಿದ್ದೇ ದೇಶದ್ರೋಹ ಕೆಲಸ ಮಾಡಲು: ಸಿ.ಟಿ.ರವಿ ಪಿಎಫ್​ಐ ಮುಖಂಡರ ಮನೆ ಮೇಲೆ ಎನ್​ಐಎ ದಾಳಿ ಪ್ರಕರಣ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕ್ರಮ ಕೈಗೊಂಡಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದರು. ಆಗಲೂ ಪಿಎಫ್​ಐ ಕಾರ್ಯಕರ್ತರ ಹೆಸರು ಕೇಳಿಬಂದಿತ್ತು. ಕೆಲವು ಹಿಂದೂ ಕಾರ್ಯಕರ್ತರ ಹತ್ಯೆ ಹಿಂದೆ ಇದ್ದಿದ್ದು PFI. ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಹಿಂದೆಯೂ PFI ಇದೆ. ಭಾರತವನ್ನು‌ ಮೊಘಲಸ್ಥಾನ ಮಾಡುವ ಪಿತೂರಿ‌ ಮಾಡುತ್ತಿದ್ದಾರೆ. ಕಠಿಣ ಕ್ರಮ ತೆಗೆದುಕೊಂಡು ಬೇರುಸಮೇತ ಕಿತ್ತೊಗೆಯಬೇಕು. ಪಿಎಫ್ಐ ಸಂಘಟನೆ ಹುಟ್ಟಿದ್ದೇ ದೇಶದ್ರೋಹ ಕೆಲಸ ಮಾಡಲು. ಭಯೋತ್ಪಾದನೆ ಮಾಡುವವರಿಗೆ ಈ ನೆಲದಲ್ಲಿ ಜಾಗ ಇಲ್ಲ. ಅಂಥವರನ್ನು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನಕ್ಕೆ ಕಳಿಸೋಣ. ಅಲ್ಲೇ ಅವರಿಗೆ ಜನ್ನತ್ ಸಿಗಲಿ ಎಂದು ಸಿ.ಟಿ.ರವಿ ವಾಗ್ದಾಳಿ ಮಾಡಿದರು.
ಜೇನುತುಪ್ಪ (Honey) ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ. ಚರ್ಮದ (Skin) ಕಾಂತಿಗೂ, ಕಣ್ಣಿನ ಆರೋಗ್ಯ (Health)ಕ್ಕೂ ಅತ್ಯುತ್ತಮ. ಹೀಗಾಗಿ ಎಲ್ಲರ ಮನೆಯಲ್ಲೂ ಜೇನುತುಪ್ಪವಂತೂ ಇದ್ದೇ ಇರುತ್ತದೆ. ಆದರೆ ನಿಮಗೆ ಗೊತ್ತಾ, ಜೇನು ತುಪ್ಪವೇನೋ ಆರೋಗ್ಯಕ್ಕೆ ಸಹಕಾರಿ. ಆದರೆ ಬಿಸಿ ಮಾಡಿದ ಜೇನು ತುಪ್ಪ ಆರೋಗ್ಯಕ್ಕೆ ವಿಷಕಾರಿ Suvarna News Bengaluru, First Published Jan 10, 2022, 6:54 PM IST ಆಯುರ್ವೇದದಲ್ಲಿ ಜೇನಿಗೆ ಅಗ್ರಸ್ಥಾನವಿದೆ. ಜೇನು ತುಪ್ಪ ಎಂದರೆ ಎಂದಿಗೂ ಕೆಡದ ಆಹಾರ ಎಂದೇ ಪರಿಗಣಿಸಲಾಗುತ್ತದೆ. ಜೇನನ್ನು ಎಷ್ಟೋ ವರ್ಷಗಳ ಕಾಲ ಕೆಡದಂತೆ ಜೋಪಾನವಾಗಿ ತೆಗೆದಿಟ್ಟು ಬಳಸಿಕೊಳ್ಳಬಹುದು. ಜೇನಿನಲ್ಲಿ ಆರೋಗ್ಯಕ್ಕೆ ಉಪಕಾರಿಯಾಗುವ ಹಲವಾರು ಅಂಶಗಳಿವೆ. ಸಾಮಾನ್ಯವಾಗಿ ಜೇನುತುಪ್ಪವನ್ನು ಸಕ್ಕರೆಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಹಲವು ಸಿಹಿತಿಂಡಿಗಳ ತಯಾರಿಯಲ್ಲಿಯೂ ಬಳಸಲಾಗುತ್ತದೆ. ಆದರೆ ನಿಮಗೆ ಗೊತ್ತಾ ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರರು. ಮಾತ್ರವಲ್ಲ ಬಿಸಿ ಪದಾರ್ಥಗಳೊಂದಿಗೂ ಜೇನಿನ ಸೇವನೆ ಒಳ್ಳೆಯದಲ್ಲ. ಜೇನುತುಪ್ಪವನ್ನು ಬೇಯಿಸಿದಾಗ ಅಥವಾ ಬಿಸಿ ಮಾಡಿದಾಗ ಅದು ವಿಷಕಾರಿಯಾಗಿ ಬದಲಾಗುತ್ತದೆ. ಹೀಗಾಗಿ ಜೇನುತುಪ್ಪವನ್ನು ತಾಜಾವಾಗಿದ್ದಾಗ ಹಾಗೆಯೇ ಸೇವಿಸುವುದು ಉತ್ತಮ ಜೇನುತುಪ್ಪವನ್ನು ಬಿಸಿ ಮಾಡಿದಾಗ ಏನಾಗುತ್ತದೆ ? ಜೇನುತುಪ್ಪವನ್ನು ಬೇಯಿಸಿದಾಗ ಬಣ್ಣದಲ್ಲಿ ಬದಲಾವಣೆಯಾಗುತ್ತದೆ ಮತ್ತು ಅಂಟು ಅಂಟಾಗಿ ಬದಲಾಗುತ್ತದೆ. ಅದೇ ರೀತಿ ಬಿಸಿ ಮಾಡಿದ ಜೇನು ತುಪ್ಪ ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ವಾಸ್ತವವಾಗಿ, ಜೇನುತುಪ್ಪವನ್ನು ಬಿಸಿಮಾಡುವುದು ವಿಷಕಾರಿಯಾಗಿ ಬದಲಾಗಬಹುದು. ಆಯುರ್ವೇದದ ಪ್ರಕಾರ, ಜೇನುತುಪ್ಪವನ್ನು ಬಿಸಿಮಾಡುವುದು ಅಥವಾ ಬೇಯಿಸುವುದು ನೈಸರ್ಗಿಕ ಸಂಯೋಜನೆಯನ್ನು ಬದಲಾಯಿಸುತ್ತದೆ. ವಿಷಕಾರಿ ಅಣುಗಳು ಜೀರ್ಣಾಂಗ ವ್ಯವಸ್ಥೆಯ ಲೋಳೆಯ ಪೊರೆಗಳಿಗೆ ಅಂಟಿಕೊಳ್ಳುತ್ತವೆ. ಇದು ಅಮಾ ಎಂಬ ವಿಷವಾಗಿ ಪರಿವರ್ತನೆಗೊಳ್ಳುತ್ತದೆ. ಇದು ಹೊಟ್ಟೆನೋವಿಗೆ, ಉಸಿರಾಟದ ತೊಂದರೆಗೆ, ಚರ್ಮ ರೋಗಗಳು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದೇ ರೀತಿ, ಜೇನು ತುಪ್ಪವನ್ನು ಬಿಸಿ ಅನ್ನ, ದೋಸೆ ಅಥವಾ ಇತರ ಪದಾರ್ಥದೊಂದಿಗೆ ಸೇವಿಸುವುದರಿಂದ ಇದು ದೇಹದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. Honey To Belly Button : ಪ್ರತಿದಿನ ನಾಭಿಗೆ ಜೇನುತುಪ್ಪ ಹಚ್ಚಿದ್ರೆ ಹಲವು ಪ್ರಯೋಜನ ಬಿಸಿ ಮಾಡಿದ ಜೇನುತುಪ್ಪವನ್ನು ಸೇವಿಸುವುದು ಸುರಕ್ಷಿತವೇ ? ಜೇನುತುಪ್ಪವು ಆರೋಗ್ಯಕರ ಕಿಣ್ವಗಳು, ಅಮೈನೋ ಆಮ್ಲಗಳು, ವಿಟಮಿನ್ (Vitamin) ಸಿ, ಡಿ, ಇ, ಕೆ ಮತ್ತು ಬಿ-ಕಾಂಪ್ಲೆಕ್ಸ್ ಮತ್ತು ಬೀಟಾ-ಕ್ಯಾರೋಟಿನ್, ಖನಿಜಗಳು, ಸಾರಭೂತ ತೈಲಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವುದರಿಂದ ಅದುನೈಸರ್ಗಿಕ ರೂಪದಲ್ಲಿ ಉತ್ತಮವಾಗಿದೆ. ಆದರೆ, ಆಯುರ್ವೇದದ ಪ್ರಕಾರ ಜೇನುತುಪ್ಪ (Honey)ವನ್ನು ಬಿಸಿಮಾಡುವುದು ಅಥವಾ ಬೇಯಿಸುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಹೆಚ್ಚಿನ ತಾಪಮಾನದಲ್ಲಿ ಜೇನುತುಪ್ಪವನ್ನು ಬೇಯಿಸುವುದು ಅಥವಾ ಬಿಸಿ (Heat) ಮಾಡುವುದು ಪೋಷಕಾಂಶಗಳ ಸಂಯೋಜನೆಯನ್ನು ಬದಲಾಯಿಸಬಹುದು. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿಯ ವರದಿಯ ಪ್ರಕಾರ, ಜೇನುತುಪ್ಪವನ್ನು ಬೇಯಿಸುವುದು ಅಥವಾ ಬಿಸಿಮಾಡುವುದು ಗುಣಮಟ್ಟವನ್ನು ಹದಗೆಡಿಸುತ್ತದೆ. 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಜೇನುತುಪ್ಪವನ್ನು ಬೇಯಿಸುವುದು ನಕಾರಾತ್ಮಕ ರಾಸಾಯನಿಕ ಬದಲಾವಣೆಗೆ ಕಾರಣವಾಗಬಹುದು ಮತ್ತು ಅದು ಕಹಿ ರುಚಿಯನ್ನು ನೀಡುತ್ತದೆ. Honey And Almond : ಜೇನಿನೊಂದಿಗೆ ಬೆರೆಸಿದ ಬಾದಾಮಿ ತಿನ್ನಿ, ಈ ರೋಗಗಳು ಹತ್ತಿರ ಸುಳಿಯಲ್ಲ ಜೇನುತುಪ್ಪವನ್ನು ಅದರ ನೈಸರ್ಗಿಕ ರೂಪದಲ್ಲಿ ಸೇವಿಸಿ ಬಿಸಿ ಮಾಡಿದ ನಂತರ ಜೇನುತುಪ್ಪವನ್ನು ಸೇವಿಸಬೇಕೆ, ಸೇವಿಸಬಾರದೇ ಎಂಬುದು ಹಲವರ ಗೊಂದಲ. ಪಾಶ್ಚಿಮಾತ್ಯ ದೇಶಗಳಲ್ಲಿ, ಕುಕೀಸ್, ಪುಡಿಂಗ್‌ಗಳು ಮತ್ತು ಸಿಹಿತಿಂಡಿಗಳನ್ನು ಬೇಯಿಸಲು ಜೇನುತುಪ್ಪವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇಲ್ಲಿ ಜೇನುತುಪ್ಪ ಸಕ್ಕರೆ (Sugar)ಗೆ ಪರ್ಯಾಯವಾಗಿ ಬಳಕೆಯಾಗುತ್ತದೆ. ಇದನ್ನು ವಿಷಕಾರಿ ಎಂದು ಪರಿಗಣಿಸಲಾಗುವುದಿಲ್ಲ ಆದರೆ, ಭಾರತದಲ್ಲಿ ಬಿಸಿ ಮಾಡಿದ ಜೇನನ್ನು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಜೇನುತುಪ್ಪದಿಂದ ಪೌಷ್ಠಿಕಾಂಶವನ್ನು ಪಡೆದುಕೊಳ್ಳಲು ಉತ್ತಮ ಮಾರ್ಗವೆಂದರೆ ಅದನ್ನು ಕಚ್ಚಾ ರೂಪದಲ್ಲಿ ಬಳಸುವುದಾಗಿದೆ. ತಾಜಾ ಜೇನನ್ನು ಬಿಸಿ ಮಾಡದೆ ಹಾಗೆಯೇ ತಿನ್ನಲು ಬಳಸಿ. ಮಾರುಕಟ್ಟೆಯಿಂದ ಜೇನು ತುಪ್ಪವನ್ನು ಖರೀದಿಸುವಾಗ ಅದು ಕಲಬೆರಕೆಯಿಲ್ಲದ ಜೇನು ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೇನುತುಪ್ಪವನ್ನು ಬಳಸಿ ಯಾವುದೇ ಸಿಹಿಯಾದ ಪದಾರ್ಥವನ್ನು ತಯಾರಿಸುತ್ತಿರಾದರೆ ಜೇನು ಹೆಚ್ಚು ಬಿಸಿ ಮಾಡದೆ ಇದನ್ನು ಬಳಸಿ. ಈ ರೀತಿ ಮಾಡುವುದರಿಂದ ಜೇನು ಹೆಚ್ಚಿನ ಪ್ರಮಾಣದಲ್ಲಿ ಸತ್ವವನ್ನು ಕಳೆದುಕೊಳ್ಳುವುದಿಲ್ಲ.
ಲೋಕದಲ್ಲಿಂದು ಅಂಧಾನುಕರಣೆಯೇ ಅತಿಯಾಗಿ ಕಾಣಿಸಿಕೊಳ್ಳುತ್ತಿದೆ. ಬಹಳ ಕಡೆಗಳಲ್ಲಿ ನಮ್ಮ ಭಾಷೆ, ಮಾತುಕತೆ, ಉಡುಗೆ ತೊಡುಗೆ, ಜೀವನ ಶೈಲಿ ಇತ್ಯಾದಿಗಳಲ್ಲಿನ ಅನನ್ಯತೆ ತನ್ನತನವನ್ನು ಕಳೆದುಕೊಂಡು ಬಿಟ್ಟಿದೆ. ’ಗತಾನುಗತಿಕೋ ಲೋಕಃ ನ ಲೋಕಃ ಪಾರಮಾರ್ಥಿಕಃ’ ಯಾರ್ಯಾರನ್ನೋ ಮೆಚ್ಚಿಸಲು ಹೊರಟು ಏನೇನನ್ನೋ ಕಳೆದುಕೊಳ್ಳುತ್ತಿದ್ದೇವೆ. ಆಧುನಿಕತೆಯ ಸೋಗಿನಲ್ಲಿ ನಮ್ಮ ಬದುಕಿನೊಳಗೂ ಅನಗತ್ಯ ಅಭ್ಯಾಗತರ ಆಗಮನವಾಗಿಬಿಟ್ಟಿದೆ. ನಮಗರಿವಿಲ್ಲದಂತೆಯೇ ನಮ್ಮೊಳಗಿನ ಸಾಂಸ್ಕೃತಿಕ ಸ್ವಂತಿಕೆಯ, ಸಿರಿವಂತಿಕೆಯ ಅವಸಾನವಾಗುತ್ತಿದೆ. ನಮ್ಮದಲ್ಲದ ಅದೆಷ್ಟೋ ಆಚರಣೆಗಳು ನಮ್ಮ ಬಾಳಿನೊಳಗೂ ನುಸುಳಿಬಿಟ್ಟಿವೆ. ಪರಂಪರಾಗರವಾದ ಪ್ರಾಚೀನ ಪದ್ಧತಿಗಳು ಮೂಲೆಗುಂಪಾಗುತ್ತಿವೆ. ಇಷ್ಟವಿಲ್ಲದಿದ್ದರೂ ಕಷ್ಟಪಟ್ಟಾದರೂ ಪಾಶ್ಚಿಮಾತ್ಯರನ್ನು ಕಣ್ಣುಮುಚ್ಚಿ ಅನುಕರಿಸುವುದೇ ನಮಗೆ ಆಧುನಿಕತೆಯೆನಿಸಿಬಿಟ್ಟಿದೆ. ಬಹುಶಃ ಇದೇ ಭಾರತೀಯರಿಗೆ ಬ್ರಿಟಿಷರು ಕೊಟ್ಟು ಹೋದ ಬ್ರಹ್ಮೋಪದೇಶ ! ಅಜ್ಜನ ಕಾಲದ ಅರ್ಥಹೀನ ಆಚರಣೆಗಳು, ಮೌಢ್ಯಗಳು ಎಂದು ನಮ್ಮ ನಂಬಿಕೆಗಳನ್ನು ಹೀಗಳೆಯುವ ನಮ್ಮವರದೇ ಸಂಖ್ಯೆ ಹೆಚ್ಚಾಗುತ್ತಿದೆ. ಅರ್ಥಗರ್ಭಿತವಾದ ನಮ್ಮ ಅನೂಚಾನ ಅನುಷ್ಠಾನಗಳನ್ನು ವಿಕೃತವಾಗಿ ಮತ್ತು ವಿಪರೀತವಾಗಿ ಪ್ರಶ್ನಿಸಿ ಮೂದಲಿಸುವುದು ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಅವುಗಳೊಳಗಿನ ವೈಜ್ಞಾನಿಕ ಸತ್ತ್ವವನ್ನು ವಸ್ತುನಿಷ್ಠವಾಗಿ ವಿಮರ್ಶೆಮಾಡಿ ಒಪ್ಪಿಕೊಳ್ಳುವವರೂ ಕಡಿಮೆಯಾಗುತ್ತಿದ್ದಾರೆ. ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಹೋಗುವಾಗಲೂ ಪ್ಯಾಂಟು, ಕೋಟುಗಳೇ ಹಿತನ್ನುವ ನಮ್ಮ ಹುಡುಗರಿಗೆ ಪಂಚೆ ಉಟ್ಟುಕೊಳ್ಳುವುದು ಹೇಗೆಂದೇ ಗೊತ್ತಿಲ್ಲ. ಅದು ನಮ್ಮತನದ ದ್ಯೋತಕ, ನಮ್ಮ ಹೆಮ್ಮೆಯ ದಿರಿಸು ಎನ್ನುವ ಅಭಿಮಾನವೂ ಅವರಲ್ಲಿಲ್ಲ, ಮತ್ತು ಅದನ್ನು ಉಟ್ಟುಕೊಂಡಾಗಿನ ಅನುಕೂಲ ಮತ್ತು ಆನಂದದ ಅನುಭವವೂ ಅವರಿಗೆ ಬೇಕಿಲ್ಲ! ಬಿಸಿಲಿನ ಬೇಗೆಯ ವೈಪರೀತ್ಯದಲ್ಲಿಯೂ ನಮಗೆ ಧರಿಸಲು ಸೂಟುಬೂಟುಗಳೇ ಬೇಕು. ಬೆವರಿಳಿಸುವ ಸೆಖೆಯಿದ್ದರೂ, ನಮ್ಮ ಕಾಲುಗಳು ಸಾಕ್ಸಿನೊಳಗೆ ಸಿಲುಕಿ ಬೇಯುತ್ತಿರಬೇಕು! ಟೈಯನ್ನು ಗಂಟಲಿಗೆ ಬಿಗಿದು ಗಟ್ಟಿಯಾಗಿ ಗಂಟು ಹಾಕಬೇಕು. ಹುಟ್ಟು ಹಬ್ಬಕ್ಕೆ ಕೇಕು ಕತ್ತರಿಸಲೇ ಬೇಕು. ನ್ಯೂ ಇಯರ್ ಗೆ ವಿಶ್ ಮಾಡಲೇಬೇಕು. ಹೊಸ ಕಾರು, ಮನೆ, ಮದುವೆ ಅಷ್ಟೇ ಏಕೆ? ಹೊಸ ಮೊಬೈಲ್, ಬಟ್ಟೆ ಕೊಂಡರೂ ಸ್ನೇಹಿತರನ್ನು ಕರೆದು ’ಪಾರ್ಟಿ’ ಮಾಡಬೇಕು. ವಾರಕ್ಕೊಮ್ಮೆಯಾದರೂ ರೆಸ್ಟೋರೆಂಟ್ ನಲ್ಲಿ ಊಟಮಾಡಬೇಕು. ಮದುವೆಯೆಂದರೆ ರಿಸೆಪ್ಷನ್ ಇರಲೇಬೇಕು. ಖುಷಿಯಾಗಬೇಕಾದರೆ ಡಿನ್ನರ್ ಪಾರ್ಟಿಯೇ ಬೇಕು. ಡಿಜೆ ಜೊತೆಗಿನ ಕುಡಿತ, ಕುಣಿತವಿರಬೇಕು. ಮಕ್ಕಳು ಪ್ರೈವೇಟ್ ಶಾಲೆಗೇ ಹೋಗಬೇಕು. ಇಂಗ್ಲೀಷ್ ಕಲಿಯಲೇಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದರಷ್ಟೇ ಬದುಕು ಧನ್ಯ ………. ಇಂತಹ ಅದೆಷ್ಟೋ ವಿಷಯಗಳನ್ನು ನಾವು ಪ್ರಶ್ನಾತೀತವಾಗಿ ಒಪ್ಪಿಕೊಂಡು ಬಿಟ್ಟಿದ್ದೇವೆ ಮತ್ತು ನಮಗೆ ಇಂಥವುಗಳಾವುವೂ ಮೌಢ್ಯಗಳೆಂದು ಅನ್ನಿಸುವುದೇ ಇಲ್ಲ ! ನಮ್ಮ ದೇಹಕ್ಕೆ, ದೇಶಕ್ಕೆ ಮತ್ತು ನಾವಿರುವ ವಾತಾವರಣಕ್ಕೆ ಒಂದಿನಿತೂ ಹೊಂದಿಕೊಳ್ಳದ ಇಂಥಹ ಅದೆಷ್ಟೋ ವ್ಯವಸ್ಥೆಗಳಿಗೆ ನಮ್ಮನ್ನು ನಾವು ಸಮರ್ಪಿಸಿಕೊಂಡಿದ್ದೇವೆ. ಇದಲ್ಲವೇ ಅಂಧಾನುಕರಣೆ? ಹಾಗೆಂದು ಹೇಳಿ ಸ್ವೇಚ್ಛೆಯಿಂದ ಅಥವಾ ಸಮಾಜದ ವ್ಯವಸ್ಥೆಗೆಗಿಂತ ವಿಭಿನ್ನವಾಗಿ, ಲೋಕವಿಲಕ್ಷಣವಾಗಿ ಬದುಕುವುದೂ ಸಮರ್ಥನೀಯವಲ್ಲ. ಪ್ರಾಯೋಗಿಕವೂ ಅಲ್ಲ. ಏಕೆಂದರೆ ಬದುಕಿನ ಪಾಠದಲ್ಲಿ ಇತರರಿಂದ ಕಲಿಯುವುದೂ ಬಹಳವಿರುತ್ತದೆ. ನಮಗೆ ಗೊತ್ತಿರುವುದಷ್ಟೇ ಸತ್ಯವಲ್ಲ. ನಮ್ಮ ಅನುಭವವೂ ಪರಿಪೂರ್ಣವಲ್ಲ. ಹಾಗಾದರೆ ನಮಗೆ ಯಾರು ಮಾರ್ಗದರ್ಶಕರು ? ಯಾರು ಆದರ್ಶರು? ಯಾರನ್ನು ಅನುಸರಿಸಿ ಬದುಕಬೇಕು? ’ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಾಃ ಸಾಮಾನ್ಯವಾಗಿ ಲೋಕದಲ್ಲಿ ಪ್ರಸಿದ್ಧರು, ಶ್ರೇಷ್ಠರು ಎಂದೆನಿಸಿಕೊಂಡವರನ್ನು ಬಹಳಮಂದಿ ಶ್ರದ್ಧೆಯಿಂದ ಅನುಕರಿಸುತ್ತಾರೆ. ಅವರ ನಡೆನುಡಿಗಳನ್ನು ಕಣ್ಣುಮುಚ್ಚಿ ಒಪ್ಪಿಕೊಂಡು ಬಿಡುತ್ತಾರೆ. ಕಾರಣ ಅವರು ದೊಡ್ಡವರು, ನಮಗಿಂತ ಹೆಚ್ಚು ತಿಳಿದವರು ಎಂಬ ನಂಬಿಕೆ. ಆದರೆ ಹೆಚ್ಚಿನ ಕಡೆಗಳಲ್ಲಿ ಇಂಥಹ ನಂಬಿಕೆಗೂ ದ್ರೋಹವಾಗುತ್ತದೆ. ಜನರ ಮುಗ್ಧತೆಗೂ ಮೋಸವೆಗುವವರಿದ್ದಾರೆ. ವಿದ್ಯಾವಂತರ, ಮಹಾನ್ ಸಾಧಕರ ಸೋಗಿನಲ್ಲಿ ಜನಸಾಮಾನ್ಯರನ್ನು ವಂಚಿಸುವವರೂ ಬಹಳಮಂದಿ ಇದ್ದಾರೆ. ಕೇವಲ ಜಾಹೀರಾತುಗಳಿಂದಲೇ ಕೆಲವರು ಜನಾನುರಾಗಿಗಳಾಗಿ ಬಿಡುತ್ತಾರೆ. ಕೆಲವರು ಒಳ್ಳೆಯ ಮಾತುಗಾರರಾಗಿರುತ್ತಾರೆ. ಕೆಲವರು ಹಾಡು, ನಟನೆ, ನೃತ್ಯ ಇತ್ಯಾದಿ ಕಲೆಗಳಿಂದ ಗಮನಸೆಳೆದರೆ ಮತ್ತು ಕೆಲವರು ದೈವದತ್ತವಾದ ರೂಪ ಲಾವಣ್ಯಗಳಿಂದ. ಇವರೆಲ್ಲರೂ ಸಲೀಸಾಗಿ ಜನರ ಮನಸ್ಸು ಗೆಲ್ಲುತಾರೆ. ಜನಪ್ರಿಯತೆಯನ್ನು ಗಳಿಸುತ್ತಾರೆ. ಆದರೆ ಇವರು ಕೇವಲ ಮನೋರಂಜಕರಷ್ಟೇ. ಬದುಕಿನ ಆಳ ಅಗಲವನ್ನು ಅರಿತವರಲ್ಲ. ಮನಸ್ಸನ್ನು ತಣಿಸಬಲ್ಲವರಷ್ಟೇ. ಇವರಿಂದ ಸಿಗುವ ಸಮಾಧಾನವೇನಿದ್ದರೂ ತಾತ್ಕಾಲಿಕ. ಒಂದಷ್ಟು ಹೊತ್ತು ಕೇಳುಗನನ್ನು, ನೋಡುಗನನ್ನು ಭ್ರಮಾಲೋಕದಲ್ಲಿ ಸುತ್ತಾಡಿಸಿ ಬಿಡುತ್ತಾರೆ. ಅಷ್ಟೂ ಹೊತ್ತು ತನ್ನ ದುಃಖವನ್ನು ಮರೆತು ತಲ್ಲೀನನಾಗಿ ಮೈಮರೆತ ಪ್ರೇಕ್ಷಕ ಮತ್ತೆ ತನ್ನ ಮನೆಗೆ ತಾನೇ ಹೋಗಬೇಕು? ಇಂಥಹ ಆಕರ್ಷಣೆಗಳು ಮನಸ್ಸನ್ನು ತಟ್ಟುತ್ತದೆ. ಹೃದಯವನ್ನು ಮುಟ್ಟುವುದಿಲ್ಲ. ಬಹಳ ಬೇಗ ಪ್ರಸಿದ್ಧಿಗೆ ಬರುವಂಥದ್ದು ಬಹುಕಾಲ ಉಳಿಯುವುದಿಲ್ಲ. ರಾತ್ರೋರಾತ್ರಿ ವೈರಲ್ ಆಗಿಬಿಡುವ ಈಗಿನ ಕಾಲದ ಸಿನೆಮಾ ಹಾಡುಗಳಂತೆ. ಒಂದಷ್ಟು ದಿನ ಎಲ್ಲರೂ ಅದನ್ನೇ ಗುನುಗುತ್ತಿರುತ್ತಾರೆ. ಸ್ವಲ್ಪ ಸಮಯ ಕಳೆದ ಬಳಿಕ ಅದು ಯಾರಿಗೂ ನೆನಪಿರುವುದಿಲ್ಲ. ಅರ್ಥಪೂರ್ಣವಾದ ಸಾಹಿತ್ಯಗರ್ಭಿತವಾದ ಪದ್ಯಗಳು ಹೃದಯದಲ್ಲಿ ಚಿರಕಾಲ ಉಳಿದು ಬಿಡುತ್ತವೆ. ಅನುಭಾವದ ಉದ್ಗಾರವಾಗಿ ಹೊರ ಹೊಮ್ಮಿದ ದಾಸರ ಪದಗಳಂತೆ. ಎಂದೆಂದಿಗೂ ಪ್ರಸ್ತುತ ಮತ್ತು ಅಜರಾಮರ. ವಿಚಿತ್ರವೆಂದರೆ, ಕ್ಷಣಿಕ ವಿಷಯಗಳಕಡೆಗೇ ಜನಾಕರ್ಷಣೆ ಹೆಚ್ಚು. ಸಿನಿಮಾ ಹಾಡುಗಳ ಮನರಂಜನೆ ಕಾರ್ಯಕ್ರಮದಲ್ಲಿ ಕಾಣುವ ಜನ ಸ್ತೋಮ ಭಕ್ತಿಸಂಗೀತದ ಕಚೇರಿಯಲ್ಲಿ ಕಾಣಿಸುವುದಿಲ್ಲ. ಮೋಹಕ ಮಾತು, ಹಾಡು ಕುಣಿತಗಳ ಜೊತೆ ಜನರನ್ನು ಸೆಳೆಯುವ ಸ್ವಯಂಘೋಷಿತ ಗುರುಗಳ ಸುತ್ತಲಿರುವ ಜನಸಂಖ್ಯೆ, ನಿಜವಾದ ವಿದ್ಯಾವಂತ ಪರಂಪರಾಗತ ತಪಸ್ವಿಗಳ ಬಳಿ ಕಾಣಸಿಗುವುದಿಲ್ಲ. ಅಂಥವರದೆಷ್ಟೋ ಮಂದಿ ಬರುತ್ತಾರೆ. ಒಂದಷ್ಟುಕಾಲ ಹಾರಾಡಿ ಹೊರಟು ಹೋಗುತ್ತಾರೆ. ಹೊಸತು ಕಂಡಾಗ ಜನರೂ ಮುಗಿಬೀಳುತ್ತಾರೆ. ಸಿಹಿಯನ್ನು ಕಂಡ ಕೂಡಲೇ ಬಂದು ಮುತ್ತಿಕೊಳ್ಳುವ ನೊಣಗಳ ಹಾಗೆ. ಆದರೆ ಪ್ರಜ್ಞಾವಂತರು ಹಾಗೆ ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ವಿಮರ್ಶೆಮಾಡುತ್ತಾರೆ. ಭ್ರಮರಗಳು ಹೂವಿನ ಮಕರಂದವನ್ನಷ್ಟೇ ಅರಸಿಕೊಂಡು ಹೋಗುತ್ತವೆ. ಸಕ್ಕರೆಗೆ ಮುಗಿಬೀಳುವುದಿಲ್ಲ. ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವವರೋ, ಚೆನ್ನಾಗಿ ಮಾತಾಡುವವರೋ ನಮಗೆ ಆದರ್ಶರಲ್ಲ. ಅನುಕರಣೆಗೆ ವಿದ್ಯೆ ಮತ್ತು ಸದ್ಗುಣಗಳಷ್ಟೇ ಮಾನ ದಂಡವಾಗಬೇಕು ಹೊರತು ತಾತ್ಕಾಲಿಕ ಆಕರ್ಷಣೆಗಳಲ್ಲ. ಈಗಿನ ಕಾಲದಲ್ಲಿ ಒಳ್ಳೆಯವರನ್ನು, ಸಾತ್ವಿಕ ಆದರ್ಶಪುರುಷರನ್ನು ಗುರುತಿಸುವುದೂ ಕಷ್ಟ. ಅದ್ದರಿಂದ ಎಲ್ಲ ಸಾಧಕರನ್ನು, ಮಹನೀಯರನ್ನು ಗೌರವಿಸೋಣ. ಅವರ ಸಲಹೆಗಳನ್ನು ಸ್ವೀಕರಿಸೋಣ. ಆದರೆ ಆತ್ಮವಿಮರ್ಶೆ ಮಾಡಿಕೊಂಡು ಸಂಪೂರ್ಣವಾಗಿ ಒಪ್ಪಿಗೆಯಾದರೆ ಮಾತ್ರ ಅನುಸರಿಸೋಣ. ’ತಸ್ಮಾತ್ ಶಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯ ವ್ಯವಸ್ಥಿತೌ’ ಎಂದು ಭಗವಂತನೇ ಆಜ್ಞಾಪಿಸಿದಂತೆ ಶಾಸ್ತ್ರ ಗ್ರಂಥಗಳಷ್ಟೇ ನಮಗೆ ಪರಮ ಪ್ರಮಾಣವಾಗಿರಲಿ. ಅನುಕರಣೀಯವಾಗಿರಲಿ. ಶಾಸ್ತ್ರ ವಿರುದ್ಧವಾದ ಆಕರ್ಷಣೆಗಳು ನಮ್ಮನ್ನು ದಾರಿ ತಪ್ಪಿಸದಿರಲಿ ಎಂದು ಭಗವಂತನನ್ನೇ ಬೇಡಿಕೊಳ್ಳೋಣ.
ಬೆಂಗಳೂರಿನ ಪರಿಸರಪ್ರೇಮಿ, ಸಹಕಾರನಗರದ ಸುರೇಶ್‌ ಕುಮಾರ್‌ ಅವರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದಲ್ಲಿ ಶ್ಲಾಘಿಸಿದ್ದಾರೆ. ಇವರಿಂದ ಭಾರತದ ಜನರು ಕಲಿಯುವುದು ಸಾಕಷ್ಟಿದೆ ಎಂದು ಕೊಂಡಾಡಿದ್ದಾರೆ. Kannadaprabha News First Published Oct 31, 2022, 2:15 AM IST ನವದೆಹಲಿ (ಅ.31): ಬೆಂಗಳೂರಿನ ಪರಿಸರಪ್ರೇಮಿ, ಸಹಕಾರನಗರದ ಸುರೇಶ್‌ ಕುಮಾರ್‌ ಅವರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದಲ್ಲಿ ಶ್ಲಾಘಿಸಿದ್ದಾರೆ. ಇವರಿಂದ ಭಾರತದ ಜನರು ಕಲಿಯುವುದು ಸಾಕಷ್ಟಿದೆ ಎಂದು ಕೊಂಡಾಡಿದ್ದಾರೆ. ತಮ್ಮ ಭಾಷಣದ ಮಧ್ಯದಲ್ಲಿ ಸುರೇಶ್‌ ಕುಮಾರ್‌ ಅವರ ಕೊಡುಗೆಯನ್ನು ಪ್ರಸ್ತಾಪಿಸಿದ ಮೋದಿ, ‘ಸುರೇಶ್‌ ಕುಮಾರ್‌ ಅವರು ಬೆಂಗಳೂರಿನ ಸಹಕಾರ ನಗರ ನಿವಾಸಿ. ಪರಿಸರ ರಕ್ಷಣೆಗೆ ಅವರ ಕೊಡುಗೆ ಸಾಕಷ್ಟಿದ್ದು, ಬೆಂಗಳೂರಿನ ಹಸಿರು ಹೊದಿಕೆ ಹೆಚ್ಚುವುದರಲ್ಲಿ ಸುರೇಶ್‌ ಅವರ ಪಾಲೂ ಅಧಿಕ. 20 ವರ್ಷದ ಹಿಂದೆ ತಮ್ಮ ಮನೆಯ ಸುತ್ತಲಿನ ಅರಣ್ಯಕ್ಕೆ ಮರುಜೀವ ನೀಡಲು ಅವರು ನಿರ್ಧರಿಸಿದ್ದರು. ಅವರು ಬೆಳೆಸಿದ ಮರಗಳು ಈಗ 40 ಅಡಿ ಎತ್ತರ ಬೆಳೆದು ನಿಂತಿವೆ. ಈ ಅರಣ್ಯದ ಸೌಂದರ್ಯವನ್ನು ಬೆಂಗಳೂರಿನ ಜನ ಆಸ್ವಾದಿಸುತ್ತಿದ್ದಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದಲ್ಲದೆ, ‘ಪರಿಸರಕ್ಕೆ ಕೊಡುಗೆ ಮಾತ್ರವಲ್ಲ. ಸುರೇಶ್‌ ಕುಮಾರ್‌ ಅವರು ಸಹಕಾರ ನಗರದಲ್ಲಿ ಬಸ್‌ ತಂಗುದಾಣವೊಂದನ್ನು ಕಟ್ಟಿಸಿದ್ದಾರೆ. Mann Ki Baat: ಬೆಂಗಳೂರಿನ ಯೂಥ್‌ ಫಾರ್‌ ಪರಿವರ್ತನ್‌ ಸಂಸ್ಥೆಗೆ ಮೋದಿ ಭೇಷ್‌ ಅದರ ಮೇಲೆ ತಾಮ್ರದ ಫಲಕ ಅಳವಡಿಸಿ, ಫಲಕಗಳ ಮೇಲೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉತ್ತೇಜಿಸುವ ಬರಹ ಬರೆದಿದ್ದಾರೆ. ಏಕಕಾಲಕ್ಕೆ ಅವರು ಸಂಸ್ಕೃತಿ ಹಾಗೂ ಪರಿಸರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾದದ್ದು. ಅವರು ಇಡೀ ದೇಶಕ್ಕೆ ಪಾಠ ಕಲಿಸಿದ್ದಾರೆ. ದೇಶದ ಯುವಕರು ಅವರಿಂದ ಸ್ಫೂರ್ತಿ ಪಡೆಯಬೇಕು’ ಎಂದು ಮೋದಿ ಕರೆ ನೀಡಿದರು. ಕಳೆದ ಮನ್‌ ಕೀ ಬಾತ್‌ನಲ್ಲಿ ಬೆಂಗಳೂರಿನಲ್ಲಿ ಗೋಡೆ, ಮಲೀನ ಸ್ಥಳಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ‘ಯೂಥ್‌ ಫಾರ್‌ ಪರಿವರ್ತನ್‌’ ಸಂಸ್ಥೆ ಬಗ್ಗೆ ಮೋದಿ ಪ್ರಸ್ತಾಪಿಸಿದ್ದರು. ನ್ ಕಿ ಬಾತ್‌ನ ಮೊದಲ ಸಂಚಿಕೆ 2014 ರಲ್ಲಿ ಪ್ರಸಾರವಾಯಿತು. ಅಂದಿನಿಂದ ಈ ಕಾರ್ಯಕ್ರಮ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದ 93ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನಮೀಬಿಯಾದಿಂದ ಭಾರತಕ್ಕೆ ತಂದ ಚಿರತೆಗಳ ಬಗ್ಗೆ ಮಾತನಾಡಿದರು. ಈ ಚಿರತೆಗಳನ್ನು ಮಧ್ಯಪ್ರದೇಶದ ಕುನೊ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿದೆ. ಇದರೊಂದಿಗೆ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರಿಡುವುದಾಗಿಯೂ ಪ್ರಕಟಿಸಿದ್ದರು. ಪ್ರಧಾನಿ ಮೋದಿಯವರ ಮನ್ ಕಿ ಬಾತ್‌ ಮೂಲಕ ಭಾರತೀಯ ಜನತಾ ಪಕ್ಷವು ಹಿಮಾಚಲ ಪ್ರದೇಶದ ಎಲ್ಲಾ 68 ವಿಧಾನಸಭಾ ಕ್ಷೇತ್ರಗಳನ್ನು ತಲುಪಲಿದೆ. Mann Ki Baat: Cheetah ಮರಳಿದ್ದಕ್ಕೆ ದೇಶದ 130 ಕೋಟಿ ಜನ ಖುಷಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹಿಮಾಚಲದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' ಅನ್ನು ಆಲಿಸಲಿದ್ದಾರೆ. ಜೆಪಿ ನಡ್ಡಾ ಅವರಲ್ಲದೆ, 5 ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಜಿತೇಂದ್ರ ಸಿಂಗ್, ಕಿರಣ್ ರಿಜಿಜು, ಅನುರಾಗ್ ಠಾಕೂರ್, ಭೂಪೇಂದ್ರ ಯಾದವ್ ಮತ್ತು ಮುಖ್ಯಮಂತ್ರಿಗಳಲ್ಲಿ ಜೈ ರಾಮ್ ಠಾಕೂರ್, ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಮತ್ತು ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಕೂಡ ಮನ್ ಕಿ ಬಾತ್‌ನಲ್ಲಿ ಭಾಗವಹಿಸಲಿದ್ದಾರೆ. ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ತೇಜಸ್ವಿ ಸೂರ್ಯ, ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಂತಿ ಶ್ರೀನಿವಾಸನ್, ಸಂಬಿತ್ ಪಾತ್ರಾ, ಒಲಿಂಪಿಯನ್ ಸರ್ದಾರ್ ಸಂದೀಪ್ ಸಿಂಗ್ ಮತ್ತು ಅನೇಕ ನಾಯಕರು ಇರಲಿದ್ದಾರೆ.
ತುರುವೇಕೆರೆ: ರೈತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವಲ್ಲಿ ಸರ್ಕಾರ ಜಾರಿಗೆ ತಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಶಾಸಕ ಮಸಾಲಜಯರಾಮ್ ಅಭಿಪ್ರಾಯಪಟ್ಟರು. ತಾಲೂಕಿನ ದಬ್ಬೇಘಟ್ಟ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರ ಬಳಿಗೆ ಸರ್ಕಾರದ ಇಲಾಖೆಗಳು ತೆರಳಿ ಅಹವಾಲು ಆಲಿಸುತ್ತಿರುವುದು ಸಂತಸದ ಸಂಗತಿ. ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಕ್ಷೇತ್ರ ವ್ಯಾಪ್ತಿಯ ಜನತೆ ತಮ್ಮ ಸಮಸ್ಯೆಗಳಿದ್ದರೆ ಖುದ್ದು ನನ್ನನ್ನು ಬೇಟಿ ಮಾಡಿ ಎಂದು ಶಾಸಕರು ತಿಳಿಸಿದರು. ವರುಣನ ಕೃಪೆಯಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ತಾಂಡವಾಡುತ್ತಿದ್ದ ಜಲಕ್ಷಾಮ ಇಲ್ಲವಾಗಿದೆ. ಕ್ಷೇತ್ರದೆಲ್ಲೆಡೆ ಜಲ ಸಮೃದ್ಧಿ ಮನೆ ಮಾಡಿದೆ. ಕೃಪಿ ಚಟುವಟಿಕೆಗೆ, ಹೈನುಗಾರಿಕೆಗೆ ಪೂರಕವಾದ ಪರಿಸರ ನಿರ್ಮಾಣಗೊಂಡಿದೆ. ಆದರೇ ರೈತಾಪಿಗಳು ಜಮೀನು ಉಳುಮೆ ಮಾಡಿ ಬೆಳೆ ಬೆಳೆಯಲು ಆಸಕ್ತಿ ತೋರದಿರುವುದು ಸಾಧುವಲ್ಲ. ರೈತರು ಪರಾವಲಂಬಿಗಳಾಗದೇ ಸ್ವಾವಲಂಬಿಗಳಾಗುವಂತೆ ಶಾಸಕರು ಕಿವಿ ಮಾತು ಹೇಳಿದರು. ತಹಶಿಲ್ದಾರ್ ವೈ.ಎಂ .ರೇಣುಕುಮಾರ್ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದ ಇಲಾಖೆಗಳಲ್ಲಿ ಲಭ್ಯವಾಗುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತಾಗಬೇಕಿದೆ. ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಗೆ ತಾಲೂಕಿನಲ್ಲಿ ಕುಸಿದು ಬಿದ್ದಿದ್ದ 83 ಮನೆಗಳಿಗೂ ಪರಿಹಾರ ದೊರಕಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಮೋಹನಕುಮಾರಿ ಮಹೇಶ್, ಇ.ಒ. ಸತೀಶ್‌ಕುಮಾರ್, ಬಿ.ಇ.ಒ. ಪದ್ಮನಾಭ್, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ವಿ.ಟಿ.ವೆಂಕಟರಾಮ್, ವಿ.ಬಿ.ಸುರೇಶ್, ಹಿರಿಯ ಮುಖಂಡ ಸಿದ್ದೇಗೌಡ, ಉಪ ತಹಶಿಲ್ದಾರ್ ಅನಿಲ್‌ಕುಮಾರ್ ಶಿಂಧೆ, ಆರ್.ಐ. ರಂಗಸ್ವಾಮಿ, ಗ್ರಾಮ ಲೆಕ್ಕಿಗರಾದ ಜಗದೀಶ್, ಪ್ರಶಾಂತ್, ಮಲ್ಲಿಕಾರ್ಜುನ್, ಸೇರಿದಂತೆ ತಾಲೂಕು ಮಟ್ಟದ ನಾನಾ ಇಲಾಖಾ ಮುಖ್ಯಸ್ಥರು ಹಾಜರಿದ್ದರು.
ಮಾರ್ಚ್ ನಲ್ಲಷ್ಟೇ ೭.೦ ಮ್ಯಾಗ್ನಿಟ್ಯೂಡ್ ನ ಭೂಕಂಪವೊಂದರಿಂದ, ಸೆಪ್ಟೆಂಬರ್ ನಲ್ಲಿ ಸುನಾಮಿಯ ಬೆದರಿಕೆಯಿಂದ ಸುಧಾರಿಸಿಕೊಳ್ಳುತ್ತಿದ್ದ ಇಂಡೊನೇಷಿಯಾ ಅಕ್ಟೋಬರ್ ೨೬-೨೭ ರ ೪೮ ಗಂಟೆಗಳಲ್ಲಿ ಮೆರಾಪಿ ಜ್ವಾಲಾಮುಖಿಯ ಸಿಡಿತ, ಪಾಪುವ ಪ್ರಾಂತ್ಯದ ೭.-೬.೬ ಮ್ಯಾಗ್ನಿಟ್ಯೂಡ್ ನ ಎರಡು ಭೂಕಂಪ ಮತ್ತು ಮೆಂಟವೈ ದ್ವೀಪದ ಸುನಾಮಿಯಿಂದ ತತ್ತರಿಸಿದೆ. ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ, ಲಕ್ಷಾಂತರ ಜನ ಮನೆ ಮಾರು ಕಳೆದುಕೊಂಡಿದ್ದಾರೆ. ನೈಸರ್ಗಿಕ ವಿಕೋಪಗಳಿಂದ ಸಾವು ನೋವುಗಳಾಗುವುದು ದಿನ ನಿತ್ಯದ ಸುದ್ದಿಯಂತಾಗಿಬಿಟ್ಟಿದೆ. ನೈಸರ್ಗಿಕ ವಿಕೋಪಕ್ಕೆ ನಾವು ಏನೂ ಮಾಡಲಾಗುವುದಿಲ್ಲ. ಪ್ರಾಣಿಪಕ್ಷಿಗಳು-ಜನ ಸತ್ತರೆ ಸಾಯುತ್ತಾರೆ, ನನ್ನ ದೇಶ ಕೈಲಾದ ನೆರವು ಕಳಿಸುತ್ತದೆ ಎಂದು ಸುಮ್ಮನಾಗಿ ಬಿಡುತ್ತೇವೆ. ಹೌದು. ನಾನು ಜನ ಸಾಮಾನ್ಯ. ನಾನೇನು ತಾನೇ ಮಾಡಬಲ್ಲೆ? ಅಸಹಾಯಕತೆ ಮತ್ತು ಅಷ್ಟೇ ನನ್ನಿಂದಾಗುವುದು ಎಂಬ ಧೋರಣೆಯಲ್ಲಿ ಜನ ಸುಮ್ಮನಾಗಿ ಬಿಡುತ್ತಾರೆ. ಒಂದಷ್ಟು ಜನ ಬರೆದುಕೊಂಡೋ, ಅಂತರ್ರಾಷ್ಟ್ರ‍ೀಯ ನೆರವಿನ ಸಂಸ್ಥೆಗಳಿಗೆ ನಮಗಾದ ಹಣ ಸಹಾಯ ಮಾಡಿಯೋ ಸುಮ್ಮನಾಗುತ್ತಾರೆ. ಆದರೆ ’ಡಾಕ್ಟರ್ಸ್ ವಿತೌಟ್ ಬೋರ್ಡರ್ಸ್’ ನ ಸುಂದರ ಮನಸ್ಸುಗಳು ಪ್ರವಾಹ ಪೀಡಿತ ಪಾಕಿಸ್ತಾನದಲ್ಲಿ, ಕಾಲಾ ಅಜಾರ್ ಪ್ಯಾರಸೈಟ್ ಪೀಡಿತ ಸೂಡಾನ್ ನ ಪ್ರಾಂತ್ಯಗಳಲ್ಲಿ, ಹೈಟಿಯ ಮಲೇರಿಯಾ ಗ್ರಸ್ತ ಜಾಗಗಳಲ್ಲಿ, ಇಂಡೊನೇಷಿಯಾದ ಜ್ವಾಲಾಮುಖಿಯ ಧೂಳಿನಡಿಯಲ್ಲಿ ಸದ್ದಿಲ್ಲದೇ ತಮ್ಮ ಕಾಯಕ ಮಾಡುತ್ತಾರೆ. ೧೯೭೧ ರಲ್ಲಿ ಫ್ರೆಂಚ್ ಡಾಕ್ಟರ ಪುಟ್ಟ ತಂಡವೊಂದರಿಂದ ಶುರುವಾದ ಈ ಸಂಸ್ಥೆಯ ಜೀವಾಳ ಇದಕ್ಕಾಗಿ ಕೆಲಸ ಮಾಡುವ ಕಾಯಕ ತಪಸ್ವಿಗಳು. ಇವರೆಲ್ಲರೂ ಮನುಷ್ಯರೇ. ಆದರೆ ಅಸಾಮಾನ್ಯ ಮನಸ್ಸಿನವರು, ಮನೋಭಾವದವರು. ಅವರಿಗೆ ತಮ್ಮ ತುಡಿಯುವ ಮನಸ್ಸಿಗೆ ಅಗ್ನಿ ಹಚ್ಚಿ ರಾಕೆಟ್ ಥರದಲ್ಲಿ ಎಲ್ಲಿಗೆ ಬೇಕೋ ಅಲ್ಲಿಗೇ ಹೋಗಿ, ತಾವು ಮಾಡಲಾಗುವ ಕೆಲಸವನ್ನು, ಸಹಾಯವನ್ನು ಅಚ್ಚುಕಟ್ಟಾಗಿ ಮಾಡಿಬರುವ ಹುಚ್ಚು, ಅದಮ್ಯ ಪ್ರೀತಿ. ನಾಳೆ ನಾವೂ ಸಹಾಯ ಮಾಡಬಹುದು ಎಂದು ತಮ್ಮ ಕೈಲಾಗುವುದನ್ನು ಮಾಡಲು ಎಂದೂ ಕಾಣದ ನಾಳೆಗಳಿಗೆ ಕಾಯುವ ಕೋಟ್ಯಾಂತರ ಕಳ್ಳ ಮನಸ್ಸುಗಳ ತಲೆತರಿಯುವಂತಹ ಉತ್ಸಾಹ, ಪ್ರಾಮಾಣಿಕತೆ, ತೇಯುವಿಕೆ. ಕಡಿಮೆಯೆಂದರೂ ವಿಶ್ವದಾದ್ಯಂತ ೨೭,೦೦೦ ಮಂದಿಯ ತಂಡವನ್ನು ಹೊಂದಿರುವ ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ ಸಂಸ್ಥೆ ವಿಶ್ವ ಮುಕ್ಕಾಲು ಪಾಲು ದೇಶಗಳಲ್ಲಿ ವರ್ಷವಿಡೀ ನಿರಂತರ ಕೆಲಸ ಮಾಡುತ್ತದೆ. ನೈಸರ್ಗಿಕ ವಿಕೋಪಗಳಾಗಿ ಅಸಂಖ್ಯಾತ ಜನರಿಗೆ ವೈದ್ಯಕೀಯ ಅಗತ್ಯ ಬೇಕಾದಾಗ, ಬಡ ರಾಷ್ಟ್ರ‍ಗಳಲ್ಲಿ ದಿನನಿತ್ಯದ ವೈದ್ಯಕೀಯ ಪರೀಕ್ಷೆಗಾಗಿ, ಸಾಂಕ್ರಾಮಿಕ ರೋಗಗಳು ಮೇರೆ ಮೀರಿದಾಗ, ರಾಜಕೀಯ ದಂಗೆ ಗಲಭೆಗಳಾದ ಜಾಗಗಳಲ್ಲಿ ತನ್ನ ಟೆಂಟು ಕಟ್ಟಿ ನೋವಿಗೊಳಗಾದವರಿಗೆ ಶುಶ್ರೂಷೆ ಮಾಡುತ್ತದೆ. ಜನರನ್ನು, ಅವರ ಹಿತವನ್ನು, ಜೀವನವನ್ನು ಕಾಪಾಡುವುದೇ ನಮ್ಮ ಧರ್ಮವೆಂದು ಡಂಗುರ ಬಡಿದುಕೊಂಡು ದೇವರ, ದಿಂಡರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವ ರಾಜಕಾರಣಿಗಳು ಗಲಭೆ ನಿಂತು-ಶಾಂತಿ ನೆಲೆಸಿ-ಜಾಗ ಸೇಫ್ ಆದಮೇಲೆ, ಮಲೇರಿಯಾದ ಅಪಾಯ ತಪ್ಪಿದ ಮೇಲೆ, ಜ್ವಾಲಮುಖಿಯ ಧೂಳನ್ನು ವ್ಯಾಕ್ಯೂಮ್ ಕ್ಲೀನ್ ಮಾಡಿದ ಮೇಲೆ ಮುಖ ತೋರಿಸುತ್ತಾರೆ. ಕರ್ಚೀಪು ಹಿಂಡಿ ನೀರು ಸುರಿಸುತ್ತಾರೆ. ಆದದ್ದಾಯಿತು. ಎಷ್ಟು ಪರಿಹಾರ ಸ್ಯಾಂಕ್ಷನ್ ಮಾಡಿಸಬಹುದೋ ನೋಡುತ್ತೇವೆ ಎನ್ನುತ್ತಾರೆ. ಅದು ಇಂಡೋನೇಷಿಯಾ ಇರಲಿ, ಇಂಡಿಯಾ ಇರಲಿ, ಅಮೆರಿಕಾ ಆಗಿರಲಿ...ಎಲ್ಲ ಕಡೆ ಸಾರ್ವತ್ರಿಕ. ಜನ, ಅವರ ಜೀವನ ಬೇರೆ. ರಾಜಕಾರಣ, ರಾಜಕಾರಣಿಗಳ ಜೀವನ ಬೇರೆ. ಆದರೆ ಈ ಸಂಸ್ಥೆ ಹಾಗಲ್ಲ. ಅಗತ್ಯ ಬಿದ್ದ ಎಲ್ಲ ಕಡೆ ಕೆಲಸ ಮಾಡುತ್ತದೆ. ಇಲ್ಲಿನ ನರ್ಸ್ ಗಳು, ವೈದ್ಯರು, ಆಡಳಿತದವರು ಪ್ರೀತಿ, ಸಹಾನುಭೂತಿ, ಕರುಣೆ, ಮಿತೃತ್ವ, ಭ್ರಾತೃತ್ವದ ಮಿಡಿತಕ್ಕೆ ನುಡಿಯುತ್ತಾರೆ. ತಮಗಾಗಬಹುದಾದ ಅನಾಹುತಗಳ ಅರಿವಿದ್ದೇ, ಅದಕ್ಕೆಲ್ಲಾ ತಯಾರಾಗಿಯೇ ಕಣಕ್ಕಿಳಿಯುತ್ತಾರೆ. ಅವರು ಮಾಡುವ ಕಾಯಕಕ್ಕೆ ಅವರಿಗೆ ಗಂಟುಗಟ್ಟಲೆ ಹಣ ಸಿಗುವುದಿಲ್ಲ. ಆದರೆ ಬಂಡಿಗಟ್ಟಲೆ ಪ್ರೀತಿ, ನೋವಿಂದ ನರಳಿದ ಜನರ ಸಮಾಧಾನದ ನಿಟ್ಟುಸಿರು, ಹಾರೈಕೆಗಳು ಸಿಗುತ್ತವೆ. ಅಷ್ಟು ಸಾಕು ಆ ಮಹಾನುಭಾವರಿಗೆ. ಅವರಿಗೆ ನಮ್ಮ ನಮನ.
ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 27 ಮಂದಿ ಟ್ರಾಕ್ಟರ್ ಟ್ರಾಲಿ ಪಲ್ಟಿಯಾಗಿ ಕೆರೆಗೆ ಬಿದ್ದದ್ದರಿಂದ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಾನ್ಪುರದ ಅಹಿರವಾನ್ ಫ್ಲೈಓವರ್‍ನಲ್ಲಿ ಟ್ರಕ್‍ವೊಂದು ಟೆಂಪೋಗೆ ಡಿಕ್ಕಿ ಹೊಡೆದು 12 ಮಂದಿ ಮೃತಪಟ್ಟಿದ್ದು, 8ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ. ಸುಮಾರು 50 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್-ಟ್ರಾಲಿಯು ಘಟಂಪುರಕ್ಕೆ ತೆರಳುತ್ತಿದ್ದಾಗ ಫ್ಲೈಓವರ್ ಮೇಲೆ ಬರುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದು ಈಘಟನೆ ನಡೆದಿದೆ. ಪ್ರಯಾಣಿಕರೆಲ್ಲರೂ ಫತೇಪುರ್‍ನ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ಸಮಾ ರಂಭದಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಕ್ ಜಿ ಅಯ್ಯರ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಸೂಕ್ತ ನೆರವು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
SPC ಮಹಡಿ ತಂತ್ರಜ್ಞಾನ ಮತ್ತು ಬುದ್ಧಿವಂತಿಕೆಯ ಉತ್ಪನ್ನವಾಗಿದೆ. ಇದು ಬಹು ಪದರಗಳು, ಲೇಪನ ಮೇಲ್ಮೈ, ಹೆಚ್ಚಿನ ಶುದ್ಧತೆ ಪಾರದರ್ಶಕ ಪಿವಿಸಿ ಉಡುಗೆ ಪದರ, ಹೈ ಡೆಫಿನಿಷನ್ ಪ್ರಿಂಟೆಡ್ ಫಿಲ್ಮ್, ಎಸ್‌ಪಿಸಿ ಕೋರ್ ಮತ್ತು ಮ್ಯೂಟ್ ಪ್ಯಾಡ್ ಮಿಶ್ರಣವನ್ನು ನೀಡುತ್ತದೆ. SPC ಎಂದರೆ 'ಕಲ್ಲಿನ ಪ್ಲಾಸ್ಟಿಕ್ ಸಂಯೋಜನೆ' ಅಥವಾ 'ಕಲ್ಲಿನ ಪಾಲಿಮರ್ ಸಂಯೋಜನೆ'. ಹೆಚ್ಚು ನಿಖರವಾಗಿ, ಸುಣ್ಣದ ಕಲ್ಲು, ಇದು ಅಜೈವಿಕ ಸಂಯುಕ್ತವಾಗಿದೆ. ಇದು ನೆಲಹಾಸಿನ ವಿಷಯದ 50-70% ತೆಗೆದುಕೊಳ್ಳುತ್ತದೆ. ಉಳಿದವು ಪಿವಿಸಿ ಮತ್ತು ಸ್ಟೆಬಿಲೈಜರ್. ಸಹಜವಾಗಿ ಪ್ರಮಾಣವನ್ನು ಪ್ರತಿ ಕಾರ್ಖಾನೆಯ ಉತ್ಪಾದನಾ ನಿರ್ವಾಹಕರು ನಿರ್ಧರಿಸುತ್ತಾರೆ ಅದು ಗುಣಮಟ್ಟದಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ. ನಮಗೆ ಇಮೇಲ್ ಕಳುಹಿಸಿ ಉತ್ಪನ್ನ ವಿವರ ಉತ್ಪನ್ನ ಟ್ಯಾಗ್‌ಗಳು SPC ಮಹಡಿ ತಂತ್ರಜ್ಞಾನ ಮತ್ತು ಬುದ್ಧಿವಂತಿಕೆಯ ಉತ್ಪನ್ನವಾಗಿದೆ. ಇದು ಬಹು ಪದರಗಳು, ಲೇಪನ ಮೇಲ್ಮೈ, ಹೆಚ್ಚಿನ ಶುದ್ಧತೆ ಪಾರದರ್ಶಕ ಪಿವಿಸಿ ಉಡುಗೆ ಪದರ, ಹೈ ಡೆಫಿನಿಷನ್ ಪ್ರಿಂಟೆಡ್ ಫಿಲ್ಮ್, ಎಸ್‌ಪಿಸಿ ಕೋರ್ ಮತ್ತು ಮ್ಯೂಟ್ ಪ್ಯಾಡ್ ಮಿಶ್ರಣವನ್ನು ನೀಡುತ್ತದೆ. SPC ಎಂದರೆ 'ಕಲ್ಲಿನ ಪ್ಲಾಸ್ಟಿಕ್ ಸಂಯೋಜನೆ' ಅಥವಾ 'ಕಲ್ಲಿನ ಪಾಲಿಮರ್ ಸಂಯೋಜನೆ'. ಹೆಚ್ಚು ನಿಖರವಾಗಿ, ಸುಣ್ಣದ ಕಲ್ಲು, ಇದು ಅಜೈವಿಕ ಸಂಯುಕ್ತವಾಗಿದೆ. ಇದು ನೆಲಹಾಸಿನ ವಿಷಯದ 50-70% ತೆಗೆದುಕೊಳ್ಳುತ್ತದೆ. ಉಳಿದವು ಪಿವಿಸಿ ಮತ್ತು ಸ್ಟೆಬಿಲೈಜರ್. ಸಹಜವಾಗಿ ಪ್ರಮಾಣವನ್ನು ಪ್ರತಿ ಕಾರ್ಖಾನೆಯ ಉತ್ಪಾದನಾ ನಿರ್ವಾಹಕರು ನಿರ್ಧರಿಸುತ್ತಾರೆ ಅದು ಗುಣಮಟ್ಟದಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ. ಎಸ್‌ಪಿಸಿ ಫ್ಲೋರಿಂಗ್ ಅನ್ನು ವಾಸ್ತವವಾಗಿ ಮಾರುಕಟ್ಟೆಯಲ್ಲಿ ಮೇಲ್ಮಟ್ಟದ ಫ್ಲೋರಿಂಗ್ ವಸ್ತುವಾಗಿ ನೋಡಲಾಗುತ್ತದೆ. ಹಲಗೆಗಳು ತುಲನಾತ್ಮಕವಾಗಿ ತೆಳುವಾಗಿದ್ದರೂ, ಅವು ಹೆಚ್ಚಿನ ಪ್ರಭಾವದ ಪ್ರತಿರೋಧ ಮತ್ತು ಬಾಳಿಕೆಯನ್ನು ಹೊಂದಿವೆ. ಉಡುಗೆ ಪದರದ ಅತ್ಯುತ್ತಮ ಗುಣಮಟ್ಟವು ಅದನ್ನು ಧರಿಸಲು ನಿರೋಧಕವಾಗಿಸುತ್ತದೆ, ಇದು ವಾಣಿಜ್ಯ ಪರಿಸರದಲ್ಲಿ ಮತ್ತು ಹೆಚ್ಚಿನ ದಟ್ಟಣೆಯ ಸ್ಥಳಗಳಲ್ಲಿ ಅದರ ವ್ಯಾಪಕ ಬಳಕೆಯನ್ನು ವಿವರಿಸುತ್ತದೆ. ಇದರ ಜೊತೆಯಲ್ಲಿ, ಅದರ UV ಲೇಪನವು ಮೇಲ್ಮೈ ಗೀರು ನಿರೋಧಕವಾಗಿಸುತ್ತದೆ, ಇದು ದೊಡ್ಡ ಸಾಕುಪ್ರಾಣಿಗಳನ್ನು ಹೊಂದಿರುವ ಜನರಿಗೆ ಬಹಳ ಸೂಕ್ತವಾಗಿದೆ. SPC ನೆಲಹಾಸು ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ, ಈ ಗುಣಲಕ್ಷಣಗಳು ಅದನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. 100% ಜಲನಿರೋಧಕಕ್ಕೆ ಧನ್ಯವಾದಗಳು, ನೀರು ನೆಲವನ್ನು ಊದಿಕೊಳ್ಳುವುದಿಲ್ಲ, ಏರಿಳಿತ ಅಥವಾ ಸಿಪ್ಪೆ ತೆಗೆಯುವುದಿಲ್ಲ. ಇದು ನಿಜವಾಗಿಯೂ ಏನನ್ನಾದರೂ ಅರ್ಥೈಸುತ್ತದೆ. ಈ ಅತ್ಯುತ್ತಮ ಸಾಧಕಗಳಿಂದಾಗಿ, ಜನರು ತಮ್ಮ ಅಡಿಗೆಮನೆಗಳಲ್ಲಿ ಮತ್ತು ಸ್ನಾನಗೃಹಗಳಲ್ಲಿ ಹೆಚ್ಚು ಹೆಚ್ಚು spc ನೆಲಹಾಸನ್ನು ಬಳಸುತ್ತಿದ್ದಾರೆ. ವಿಶೇಷ ಲೇಪನವು ನೀರನ್ನು ಭೇಟಿಯಾಗುವಾಗ ನೆಲವನ್ನು ಆಂಟಿ ಸ್ಲಿಪ್ ಮಾಡುತ್ತದೆ. ಎಲ್ಲೆಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆಯೋ, spc ಫ್ಲೋರ್ ಸೂಕ್ತ ಆಯ್ಕೆಯಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸಾಮಾನ್ಯವಾಗಿ SPC ಫ್ಲೋರಿಂಗ್ ಅನ್ನು ಬಳಸುವ ಎರಡು ವಿಶಿಷ್ಟವಾದ ವ್ಯಾಪಾರಗಳಾಗಿವೆ. ಪಾದದ ಸೌಕರ್ಯ ಮತ್ತು ಧ್ವನಿ ನಿಯಂತ್ರಣದಲ್ಲಿ ಅಂಡರ್ ಲೇಮೆಂಟ್ ಕೂಡ ಒಂದು ಆಯ್ಕೆಯಾಗಿದೆ. ನಿಮ್ಮ ಮನೆಯ ನೆಲಹಾಸನ್ನು ನವೀಕರಿಸಲು ನೀವು ಬಯಸಿದರೆ, SPC ನೆಲಹಾಸನ್ನು ಪರಿಗಣಿಸಿ. ಕೊನೆಯದಾಗಿ ಆದರೆ, ನಾವು ಕೇವಲ ಒಂದು SPC ಮಹಡಿ ತಯಾರಕರು ಮತ್ತು ವೃತ್ತಿಪರ ಪೂರೈಕೆದಾರರಾಗಿದ್ದು ಅದು ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ನಾವು ನಿಮ್ಮ ಬ್ಯಾಕ್ ಅಪ್ ಪೂರೈಕೆದಾರರಾಗಲು ಬಯಸುತ್ತೇವೆ, ಉದ್ಧರಣ ಪಡೆಯಲು ಉಚಿತ ಮಾದರಿಗಳು ಮತ್ತು ಕಾರ್ಖಾನೆ ನೇರ ಬೆಲೆಗಳಿಗಾಗಿ ನನ್ನನ್ನು ಸಂಪರ್ಕಿಸಿ.
ಶ್ರೀರಾಮಸೇನೆಯ ಉಡುಪಿ ಮತ್ತು ದ.ಕ ಜಿಲ್ಲೆಯ ಜಂಟಿ ಸಭೆ ಇಂದು ಮಂಗಳೂರು ವಿಭಾಗ ಅಧ್ಯಕ್ಷರ ಮಣಿಪಾಲ ಮನೆಯಲ್ಲಿ ನಡೆಯಿತು. ಪ್ರಮೋದ್ ಮುತಾಲಿಕ್ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದ ಕೂಡಲೇ ಉಡುಪಿಯಲ್ಲಿ ಉಭಯ ಜಿಲ್ಲೆಯ ಮುಖಂಡರು ಸಭೆ ಸೇರಿರುವುದು ಕೂತೂಹಲ ಮೂಡಿಸುವಂತಿದೆ. ಅದರಲ್ಲೂ ಬಳ್ಳಾರಿಯ ನಾಯಕ ಭಾಗವಹಿಸಿರುವುದು ಶ್ರೀ ರಾಮಸೇನೆ ಪ್ರಮುಖರು ಉಡುಪಿ ಮತ್ತು ದ ಕ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ದಿಸುವುದು ಖಚಿತ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಂಘಟನೆ, ದತ್ತಮಾಲೆ, ಹಾಗೂ ಇನ್ನಿತರ ವಿಶಯಗಳನ್ನು ಚರ್ಚಿಸಲಾಯಿತು ಎಂದು ಜಿಲ್ಲಾ ಪ್ರಮುಖರು ಮಾಧ್ಯಮಕ್ಕೆ ತಿಳಿಸಿದರೂ ಇದೊಂದು ಚುನಾವಣಾ ಪೂರ್ವಭಾವಿ ಸಭೆ ಎಂಬುದು ನಿಶ್ಚಿತ. ಈ ಸಭೆಯಲ್ಲಿ ಉಭಯ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿರುವುದು ಗಮನಾರ್ಹ. Continue Reading Previous ವಿಶ್ವ ಪಾರ್ಶ್ವವಾಯು ದಿನ: ಮಲ್ಪೆ ಬೀಚ್‌ನಲ್ಲಿ ಪಾರ್ಶ್ವವಾಯು ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಮರಳು ಕಲಾ ಶಿಲ್ಪ ಅನಾವರಣ Next ಕಾರವಾರ, ಇಬ್ಬರು ಪೋಲಿಸರಿಗೆ ಸೇರಿ ಬಿಳ್ಕೋಡಿಗೆ ಎಲ್ಲರಿಗೂ ನಮಸ್ತೆ, ಹಾಯ್ ಕರಾವಳಿ – ಜನಮನದ ಧ್ವನಿ ಧ್ಯೇಯದೊಂದಿಗೆ ಕರಾವಳಿ ಪ್ರದೇಶ, ರಾಜ್ಯ ಹಾಗು ದೇಶ – ವಿದೇಶಗಳಲ್ಲಿ ನಡೆಯುವ ಆಗುಹೋಗುಗಳು, ಕಷ್ಟಸುಖಗಳು, ಬದಲಾವಣೆಗಳು, ಕುಂದು ಕೊರತೆಗಳು, ಸಮಾಜಕ್ಕೆ ಮಾದರಿ ಆಗುವಂತಹ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ, ಅತ್ಯಂತ ಸುಲಭವಾಗಿ ಜನರಿಗೆ ತಲುಪಿಸಲು ಮಾಡುತ್ತಿರುವಂತಹ ಒಂದು ಪುಟ್ಟ ಪ್ರಯತ್ನ.
ಮೇಷ ರಾಶಿ: ಇಂದು ನೀವು ತೆಗೆದುಕೊಂಡ ನಿರ್ಧಾರಗಳು ತೊಂದರೆಯನ್ನುಂಟು ಮಾಡಬಹುದು. ತಾಳ್ಮೆಯಿಂದ ಕೆಲಸ ಮಾಡುವುದು ಉತ್ತಮ. ದೂರದ ಪ್ರಯಾಣ ಮಾಡುವುದು ಬೇಡ. ವೃಷಭ ರಾಶಿ: ಆರೋಗ್ಯದಲ್ಲಿ ಉತ್ತಮ ಬದಲಾವಣೆ ಉಂಟಾಗಲಿದೆ. ಉಳಿತಾಯದ ಬಗ್ಗೆ ಗಮನಹರಿಸಿ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಮಿಥುನ ರಾಶಿ: ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿದೆ. ನಿಮ್ಮದೇ ಆದ ಸ್ವಂತ ವ್ಯಾಪಾರ ಆರಂಭಿಸಲು ಉತ್ತಮವಾಗಿದೆ. ವಯಕ್ತಿಕವಾಗಿ ಮಿಶ್ರಫಲ ದೊರೆಯುವುದು. ಕರ್ಕಾಟಕ ರಾಶಿ: ಇಂದು ಕೆಲವು ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ಮಾನಸಿಕವಾಗಿ ಬಲಶಾಲಿಯಾಗಿ ಇರುವಿರಿ. ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ. ಸಿಂಹ ರಾಶಿ: ಇಂದು ನಿಮಗೆ ಅದೃಷ್ಟದ ಭಾಗವು ಉತ್ತಮವಾಗಿದೆ. ಆರ್ಥಿಕ ರಂಗದಲ್ಲಿ ಶುಭಫಲ ದೊರೆಯುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಕನ್ಯಾ ರಾಶಿ: ಇಂದು ಆರ್ಥಿಕ ರಂಗವು ಉತ್ತಮವಾಗಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಪರಿಸ್ಥಿತಿಗಳು ನಿಮಗೆ ಅನುಕೂಲಕರವಾಗಿವೆ. ತುಲಾ ರಾಶಿ: ಕೌಟುಂಬಿಕ ಸಮಸ್ಯೆಗಳು ಹೆಚ್ಚಲಿವೆ. ಇಂದು ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುವುದಿಲ್ಲ. ಮನಸ್ಸಿನಲ್ಲಿ ಅಶಾಂತಿ ಮೂಡುವ ಸಾಧ್ಯತೆ. ವೃಶ್ಚಿಕ ರಾಶಿ: ಕೆಲಸದಲ್ಲಿ ಉತ್ತಮ ದಿನವಾಗಿದೆ. ಶೀಘ್ರದಲ್ಲಿಯೇ ದೊಡ್ಡ ಲಾಭವನ್ನು ಪಡೆಯುವಿರಿ. ವೈವಾಹಿಕ ಜೀವನದಲ್ಲಿ ಕಲಹ ಉಂಟಾಗಲಿದೆ. ಧನು ರಾಶಿ: ಕೋಪವನ್ನು ನಿಯಂತ್ರಿಸುವುದು ಅವಶ್ಯವಾಗಿದೆ. ಆರ್ಥಿಕ ಲಾಭ ಮುಂದೂಡಬಹುದು. ವೇಗದ ಪ್ರಯಾಣ ಅಪಾಯಕ್ಕೆ ಕಾರಣವಾಗಬಹುದು. ಮಕರ ರಾಶಿ: ಈ ದಿನ ಹೂಡಿಕೆ ಮಾಡಲು ಉತ್ತಮವಾಗಿದೆ. ನಿಮ್ಮ ಸುತ್ತಲಿನ ವಾತಾವರಣ ಹದಗೆಡಲಿದೆ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗಲಿದೆ. ಕುಂಭ ರಾಶಿ: ಉದ್ಯೋಗಿಗಳಿಗೆ ಉತ್ತಮ ದಿನವಾಗಿದೆ. ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಪ್ರೀತಿ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಭವಿಷ್ಯದ ಕುರಿತಾಗಿ ಉತ್ತಮ ಯೋಜನೆ ತಯಾರಿಸಿ. ಮೀನ ರಾಶಿ: ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಕಂಡು ಬರಲಿದೆ. ಆರ್ಥಿಕವಾಗಿ ಉತ್ತಮವಾಗಲಿದೆ. ಕಚೇರಿಯ ಒತ್ತಡ ನಿವಾರಿಸಿಕೊಳ್ಳಲು ಉತ್ತಮ ದಿನ. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ರಾಜೀವ್ ಮದುವೆಯಾದ ಹೊಸತರಲ್ಲಿ ಸರಿಯಾಗೇ ಇದ್ದರು. ಕೇರಳದ ವಯನಾಡಿನ ಹತ್ತಿರವಿರುವ ವಿಲೇಜ್ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದರು ಹನಿಮೂನಿಗೆಂದು. ತುಂಬಾ ಚೆಂದದ ಜಾಗವದು. ಐದೇ ಐದು ಗುಡಿಸಲಿನಂತಹ ಮನೆ. ಒಂದು ಮೂಲೆಯಲ್ಲಿ ಊಟದ ಕೋಣೆ. ಸುತ್ತಲೂ ಅಡಿಕೆ ತೋಟ. ಅಡಿಕೆಯ ಮಧ್ಯೆ ಅಲ್ಲೊಂದಿಲ್ಲೊಂದು ಬಾಳೆಗಿಡಗಳು. ಸುತ್ತಮುತ್ತ ಎರಡು ಕಿಲೋಮೀಟರು ಯಾವ ಮನೆಯೂ ಇರಲಿಲ್ಲ. ರೂಮು ಹನಿಮೂನಿಗೆಂದು ಬರುವವರಿಗೇ ಮಾಡಿಸಿದಂತಿತ್ತು. ದೊಡ್ಡ ಮಂಚ, ಮೆದುವಾದ ಹಾಸಿಗೆ, ಮಂಚದ ಪಕ್ಕದ ಮೇಜಿನ ಮೇಲೆ ಘಮ್ಮೆನ್ನುವ ಮಲ್ಲಿಗೆ ಮತ್ತು ಸಂಪಿಗೆ ಹೂವು. ಕುಳಿತುಕೊಳ್ಳಲು ಕುರ್ಚಿಯೇ ಇಟ್ಟಿರಲಿಲ್ಲ! ಇನ್ನು ರೂಮಿಗೆ ಹೊಂದಿಕೊಂಡಿದ್ದ ಬಚ್ಚಲು ಕೋಣೆಯಲ್ಲಿ ಒಂದು ಮೂಲೆಗೆ ಕಮೋಡು. ಮತ್ತೊಂದು ಮೂಲೆಯಲ್ಲಿ ಇಬ್ಬರು ಆರಾಮಾಗಿ ಕೂರಬಹುದಾದ ಬಾತ್ ಟಬ್. ಬಿಸಿ ನೀರು ಟಬ್ಬಿನೊಳಗಡೆ ಮಾತ್ರ ಬರುತ್ತಿತ್ತು! ರಾಜಿ ಮುಂದೆ ಮೊದಲು ಬೆತ್ತಲಾಗಿದ್ದು ಬಚ್ಚಲು ಮನೆಯ ಆ ಟಬ್ಬಿನಲ್ಲೇ. ನಾನು ಪ್ಯಾಂಟು ಟಿ ಶರಟು ಧರಿಸಿದ್ದೆ, ಅವರು ಬನಿಯನ್ನು, ಚೆಡ್ಡಿ. ಇಬ್ಬರೂ ಬಟ್ಟೆಯಲ್ಲೇ ಟಬ್ಬಿನೊಳಗಡೆ ಕುಳಿತೆವು. ನಾನು ನೀರು ತಿರುಗಿಸಿದೆ. ಬೆಚ್ಚಗಿನ ನೀರು ದೇಹವನ್ನಾವರಿಸುತ್ತಿತ್ತು. ರಾಜಿ ಮುಖದ ತುಂಬ ಮುತ್ತಿನ ಮಳೆ ಸುರಿಸುತ್ತಿದ್ದರು. ನಿಧಾನಕ್ಕೆ ನನ್ನ ಬಟ್ಟೆಗಳನ್ನೆಲ್ಲ ಕಳಚಿದರು. ಇಬ್ಬರೂ ಬೆತ್ತಲಾಗುವಷ್ಟರಲ್ಲಿ ಟಬ್ಬಿನ ನೀರು ತುಂಬಿತ್ತು. ನೀರಿನೊಳಗಡೆಯೇ ನನ್ನ ದೇಹವನ್ನೆಲ್ಲ ಸ್ಪರ್ಶಿಸಿದರು. ಸತತ ಸ್ಪರ್ಶದ ಕೆಲಸದಿಂದ ಸುಸ್ತಾಗಿ ಕುಳಿತಾಗ ಅವರ ದೇಹವನ್ನು ಸ್ಪರ್ಶಿಸುವ ಕೆಲಸ ನನ್ನದಾಯಿತು. ಗಡುಸಾಗಿದ್ದರು. ಹಾಗೇ ಮೇಲೆ ಎದ್ದು ಬಂದು ಒಂದಷ್ಟು ಚೇಷ್ಟೆ ಮಾಡಿಕೊಳ್ಳುತ್ತ ಮೈ ಒರೆಸಿಕೊಂಡೆವು. ನನ್ನನ್ನು ಹಿಂದಿನಿಂದ ತಬ್ಬಿಕೊಂಡು ‘ಇದು ತುಂಬಾ ಚೆನ್ನಾಗಿದೆ’ ಎಂದು ಎರಡೂ ಮೊಲೆಗಳನ್ನು ಬಿಗಿಯಾಗಿ ಹಿಡಿದುಕೊಂಡರು. ‘ರೀ ಮೆಲ್ಲಗೆ’ ಎಂದು ಕಿರುಚಿದೆ. ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ. ಏನೇ ಮೆಡಿಕಲ್ ಓದಿದ್ರೂ ಮೊದಲ ಅನುಭವ ಭಯ ಹುಟ್ಟಿಸಿತ್ತು. ಒಂದೆರಡು ಸಲ ಸ್ಥಾನ ಪಲ್ಲಟವಾಗಿ ಅವರಿಗೆ ನಿರಾಶೆಯಾಯಿತು. ಹಣೆ ಮೇಲೊಂದು ಮುತ್ತನಿತ್ತು ಮತ್ತೆ ಪ್ರಯತ್ನಿಸಿ ಎಂದೆ. ಸಫಲವಾಯಿತು. ಇಬ್ಬರಿಗೂ ಒಂದಷ್ಟು ನೋವಾಯಿತು. ಎರಡು ಹನಿ ರಕ್ತ. ಯೋನಿಯೊಳಗಿನ ಪದರ ಒಡೆದುಹೋಗಲು ನೂರಾರು ಕಾರಣಗಳಿರುತ್ತವೆ ಅದಕ್ಕೂ ಕನ್ಯತ್ವಕ್ಕೂ ಸಂಬಂಧವಿಲ್ಲ ಎಂದು ಓದಿ ತಿಳಿದುಕೊಂಡಿದ್ದರೂ ಆ ಕ್ಷಣದಲ್ಲಿ ಒಂದು ಹನಿ ರಕ್ತವಾದರೂ ಬರಲಪ್ಪ ದೇವರೇ ಎಂದು ಕೇಳಿಕೊಂಡಿದ್ದು ಸುಳ್ಳಲ್ಲ. ಅದರ ಬಗ್ಗೆ ಮಿಲನ ಸುಖ ಮುಗಿದ ನಂತರ ಬೇಸರಪಟ್ಟುಕೊಂಡಿದ್ದೂ ಸುಳ್ಳಲ್ಲ. ವಯನಾಡಿನಿಂದ ಬಂದ ಸ್ವಲ್ಪ ದಿನಕ್ಕೆ ಇಬ್ಬರ ರಜೆಗಳೂ ಮುಗಿದುಹೋದವು. ರಜೆಯೊಂದಿಗೆ ಒಂದು ಲೆಕ್ಕದಲ್ಲಿ ಖುಷಿಯೂ ಮುಗಿದುಹೋಯಿತು. ಕೆಲಸದ ಬಗೆಗಿನ ಅಸಹನೆ ಆಗಿನಿಂದಲೇ ಇತ್ತಿವರಿಗೆ. ಅಸಹನೆ ದಿನೇ ದಿನೇ ಜಾಸ್ತಿಯಾಗುತ್ತಿತ್ತು. ಅಸಹನೆಗೆ ಪರಿಹಾರವೆಂಬಂತೆ ಏನಾದರು ಹೊಸತಾಗಿ ಯೋಚನೆ ಮಾಡುತ್ತಾರ ಎಂದರೆ ಇಲ್ಲ. ಕೆಲಸ ಸಿಕ್ಕ ಹೊಸತರಲ್ಲೇ ಲಕ್ಷ ಲಕ್ಷ ಎಣಿಸಿಕೊಡಬೇಕು ಎನ್ನುವ ಮನಸ್ಥಿತಿ ಇವರಿಗೆ. ತಾಳ್ಮೆಯಿಲ್ಲ. ಆ ಅಸಹನೆಗೆ ಬಲಿಪಶುವಾಗಿದ್ದು ನಾನು, ಕೆಟ್ಟವಳೆನ್ನಿಸಿಕೊಂಡಿದ್ದು ನಾನು. ಇವರು ಮಾತ್ರ ಈಗಲೂ ಅವರ ಮನೆಯವರೊಂದಿಗೆ ಚೆನ್ನಾಗೇ ಇದ್ದಾರೆ. ಒಬ್ಬೊಬ್ಬರೇ ಮನೆಗೆ ಹೋಗಿ ಬರುತ್ತಾರೆ. ಹೇಳಿದ್ರೆ ನಾನೂ ಬರ್ತಿದ್ನಲ್ರೀ ಅಂದರೆ ಇಲ್ಲ ಅಲ್ಲೇ ಹತ್ತಿರ ಏನೋ ಕೆಲಸದ ಮೇಲೆ ಹೋಗಿದ್ದೆ ಹಂಗೆ ಸುಮ್ನೆ ಹೋಗಿ ಬಂದೆ ಅನ್ನೋ ತೇಲಿಸುವ ಉತ್ತರ. ನನಗೆ ಒಮ್ಮೊಮ್ಮೆ ಅನುಮಾನ ಬರುತ್ತೆ, ಅಷ್ಟು ಚೆನ್ನಾಗಿ ಮಾತನಾಡುತ್ತಿದ್ದ ಅತ್ತೆ ಮಾವ ನನ್ನೊಡನೆ ಮುಖ ಕೊಟ್ಟು ಮಾತನಾಡುವುದನ್ನೇ ನಿಲ್ಲಿಸಿದ್ದಕ್ಕೆ ಇವರೇ ಕಾರಣವಿರಬೇಕೆಂದು. ನನ್ನದ್ಯಾವ ತಪ್ಪೂ ಇಲ್ಲದೆ ಇವೆಲ್ಲವನ್ನೂ ಅನುಭವಿಸುವಂತಾಯಿತಲ್ಲ ಎಂದು ಕೊರಗುತ್ತಿದ್ದೆ. ಸಾಗರನೊಡನೆ ಈ ವಿಷಯ ಹಂಚಿಕೊಂಡ ಮೇಲೆ ನನ್ನ ತಪ್ಪಿನ ಅರಿವಾಯಿತು. ಮೌನವಾಗಿದ್ದುದೇ ನನ್ನ ತಪ್ಪು. ಏನು ಮಾಡೋದು ಮಾತನಾಡುವುದೇ ಮರೆತಂತಾಗಿದ್ದ ದುರ್ದಿನಗಳವು. ಯೋಚನೆಗಳನ್ನು ಬದಿಗೆ ಸರಿಸಿ ಕಣ್ಣು ಮುಚ್ಚಿದೆ. * * * ಶಶಿಯ ಪ್ರೀತಿ ವಿಷಯದಲ್ಲಾದ ಗಲಾಟೆಯ ನಂತರ ಅಪ್ಪನ ಮನೆಯ ಕಡೆಗೆ ಹೋಗಿರಲಿಲ್ಲ. ಅವರೂ ಫೋನ್ ಮಾಡಿರಲಿಲ್ಲ. ಶಶಿ ಒಮ್ಮೆ ಸೋನಿಯಾ ಒಮ್ಮೆ ಫೋನ್ ಮಾಡಿದ್ದರು. ರಾಮೇಗೌಡ್ರ ಮನೆಯಲ್ಲಿ ಮಾತನಾಡಲಾ ಅಥವಾ ಅಪ್ಪನಿಗೆ ಹುಡುಗಿ ಯಾರೆಂದು ಮೊದಲು ಹೇಳಿಬಿಡಲಾ ಎನ್ನುವುದವನ ಪ್ರಶ್ನೆಯಾಗಿತ್ತು. ಏನು ಹೇಳುವುದೆಂದು ತಿಳಿಯಲಿಲ್ಲ. ಒಂದು ಕಡೆ ಶ್ರೇಷ್ಟ ಜಾತಿಯವರೆಂದು ‘ಹೆಮ್ಮೆ’ಪಡುವ ರಾಮೇಗೌಡರು; ಮತ್ತೊಂದೆಡೆ ನಮ್ಮನ್ನು ಕೀಳಾಗಿ ಕಾಣುವವರ ಹತ್ತಿರ ನಮಗೆಂತ ಸಂಬಂಧ ಎಂದು ಕಡ್ಡಿಮುರಿದಂತೆ ಮಾತನಾಡುವ ಅಪ್ಪ. ಇವರಿಬ್ಬರ ನಡುವೆ ಶಶಿ – ಸೋನಿಯಾರವರ ಪ್ರೀತಿ ಮುರುಟಿಹೋಗುವ ಸಾಧ್ಯತೆಯೇ ಹೆಚ್ಚು. ಅಪ್ಪ ಹೇಳೋದು ಒಂದು ರೀತಿ ಸರಿಯೇ. ಏನೇ ಜಾತಿಯಿಲ್ಲ, ನಗರಗಳ ಉಗಮದೊಂದಿಗೆ ಜಾತಿ ಪದ್ಧತಿ ಸತ್ತು ಹೋಗಿದೆ ಎಂದು ಬೊಂಬಡ ಹೊಡೆದರೂ ಜಾತಿ ಪದ್ಧತಿ ಇರುವುದು ಸುಳ್ಳಲ್ಲವಲ್ಲ. ನನ್ನದೇ ಉದಾಹರಣೆಯಿದೆ. ಪಿಯುಸಿಯಲ್ಲಿ ತೊಂಭತ್ತೈದು ಪರ್ಸೆಂಟ್ ತಗಂಡಿದ್ದೆ. ಅಷ್ಟಾದರೂ ಮೆಡಿಕಲ್ ಓದುವಾಗ ಹಲವರು ಬೆನ್ನ ಹಿಂದೆ ಕೆಲವರು ಮುಖಕ್ಕೆ ಹೊಡೆದಂತೆಯೇ ‘ನಿಮ್ದು ಬಿಡ್ರಮ್ಮ ರಿಸರ್ವೇಷನ್ ಕೋಟಾ’ ಎಂದು ಹೀಯಾಳಿಸುತ್ತಿದ್ದರು. ಮೆಡಿಕಲ್ಲಿನಲ್ಲೂ ಫಸ್ಟ್ ಕ್ಲಾಸ್ ಡಿಸ್ಟಿಂಕ್ಷನ್ ತಗಂಡ್ರೂ ‘ಪ್ಚ್. ಎಸ್ಸಿ ಕ್ಯಾಂಡಿಡೇಟು’ ಎಂದರ್ಧ ಉತ್ಸಾಹವನ್ನೇ ಕುಗ್ಗಿಸಿಬಿಡುತ್ತಿದ್ದರು. ಅದೇನೋ ಗೊತ್ತಿಲ್ಲ ಬ್ರಾಹ್ಮಣ ಹುಡುಗರು ಬ್ರಾಹ್ಮಣ ಹುಡುಗರದೇ ಗುಂಪು ಕಟ್ಟಿಕೊಳ್ಳುತ್ತಿದ್ದರು. ಇನ್ನು ಈ ಒಕ್ಕಲಿಗರು ಲಿಂಗಾಯತರದು ಬೇರೆ ಬೇರೆ ಗುಂಪುಗಳಿದ್ದವು, ಕೆಲವು ಗುಂಪಿನಲ್ಲಿ ಇಬ್ಬರೂ ಇರುತ್ತಿದ್ದರು. ಅಲ್ಲೊಂದು ಇಲ್ಲೊಂದು ಅಪವಾದದಂತೆ ಎಸ್ಸಿ ಎಸ್ಟಿಗಳು ಈ ಗುಂಪಿನಲ್ಲಿರುತ್ತಿದ್ದರು. ನನ್ನ ಫ್ರೆಂಡ್ಸ್ ಸರ್ಕಲ್ಲಲ್ಲೇ ನೋಡಿದರೂ ನಾನು ಭಾವನ ಎಸ್ಸಿ, ಐಶ್ವರ್ಯ ಎಸ್ಟಿ, ದರ್ಶಿನಿ 2ಎನೋ 1ಎನೋ ಇರಬೇಕು. ಅದೇನ್ ನಾವೇ ಬ್ರಾಹ್ಮಣ ಮತ್ತು ಶೂದ್ರರ ಸಹವಾಸ ಮಾಡುತ್ತಿರಲಿಲ್ಲವೋ ಅಥವಾ ಅವರೇ ನಮಗರಿವಾಗದಂತೆ ನಮ್ಮನ್ನು ದೂರವಿಟ್ಟುಬಿಟ್ಟಿದ್ದರೋ ನಿರ್ಧಾರ ಕಷ್ಟ. ಹಂಗ್ ನೋಡಿದ್ರೆ ಸ್ಕೂಲಿನಲ್ಲಿ ಪಿಯುಸಿಯಲ್ಲಿ ಇಂತಹ ವ್ಯತ್ಯಾಸಗಳಿರಲಿಲ್ಲ. ಹೈಸ್ಕೂಲಿನಿಂದ ಪಿಯುಸಿವರೆಗೆ ನನಗೆ ತುಂಬ ಹತ್ತಿರದ ಗೆಳತಿಯೆಂದರೆ ಅಶ್ವಿನಿ. ಅವಳು ಬ್ರಾಹ್ಮಣ ಹುಡುಗಿ. ಲಿಂಗಾಯತರು ಒಕ್ಕಲಿಗರು ಸಾಬರು ಯಾವ ಜಾತಿಯವರೆಂದು ಗೊತ್ತಿಲ್ಲದವರೆಲ್ಲ ಸ್ನೇಹಿತರ ಪಟ್ಟಿಯಲ್ಲಿದ್ದರು. ಅದ್ಯಾಕೆ ಉನ್ನತ ಶಿಕ್ಷಣಕ್ಕೆ ಸೇರುತ್ತಿದ್ದಂತೆ ಜಾತಿಯಾಧಾರಿತ ಸ್ನೇಹವಲಯ ಹೆಚ್ಚಾಯಿತು? ಅಪವಾದಗಳಿರಬಹುದು. ಆದರೂ ಅಪ್ರಜ್ಞಾಪೂರ್ವಕವಾಗಿ ಜಾತಿಯೆಂಬುದು ಸ್ನೇಹವನ್ನು ನಿರ್ಧರಿಸುವ ಸಂಗತಿಯಾಗಿತ್ತು. ನಾನು ಮೆಡಿಕಲ್ಲಿಗೆ ಸೇರಿದರೆ ಅಶ್ವಿನಿ ಎಂಜಿನಿಯರಿಂಗ್ ಸೇರಿದಳು. ಈಗ ಅವರ ಮೂರು ಸ್ನೇಹಿತೆಯರ ಪೈಕಿ ಇಬ್ಬರು ಬ್ರಾಹ್ಮಣರು! ಕೆಲವರ ಪ್ರಜ್ಞೆಯ ಒಳಗೆ, ಕೆಲವರ ಪ್ರಜ್ಞೆಯ ಹೊರಗೆ ಜಾತಿಯೆಂಬ ನದಿ ಹರಿಯುತ್ತಲೇ ಇದೆ. ಅತ್ಯುಗ್ರವಾಗಿ ಜಾತಿಯನ್ನು ಪಾಲಿಸುವ ರಾಮೇಗೌಡರು ಈ ಸಂಬಂಧಕ್ಕೆ ಒಪ್ಪಲು ಸಾಧ್ಯವೇ? ಸುಮ್ಮನೆ ಶಶಿ ಹೇಳಿದಂತೆ ಇಬ್ಬರೂ ಓಡಿ ಹೋಗಿ ಮದುವೆಯಾಗಿಬಿಡುವುದೇ ಒಳ್ಳೆಯದೇನೋ. ಪಾಪ ಆ ಹುಡುಗಿ ಸೋನಿಯಾ ಜೀವನಪರ್ಯಂತ ಓಡಿಹೋದವಳೆಂಬ ಪಟ್ಟ ಕಟ್ಟಿಕೊಳ್ಳಬೇಕೆ? ಅವರ ಮನೆಯವರಿರಲಿ ಓಡಿ ಹೋಗಿ ಮದುವೆಯಾದರೆ ನಮ್ಮಪ್ಪನ ಬಾಯಿಂದ ಕೆಟ್ಟ ಕೆಟ್ಟ ಮಾತುಗಳನ್ನು ಸಾಯುವವರೆಗೂ ಕೇಳಬೇಕು. ಅವಳು ಸಾಯುವವರೆಗೆ ಅಥವಾ ನಮ್ಮಪ್ಪ ಸಾಯುವವರೆಗೆ, ಯಾರ ಸಾವು ಮೊದಲಾಗುತ್ತೋ ಅಲ್ಲಿಯವರೆಗೆ. ಸೋನಿಯಾ ಫೋನು ಮಾಡಿದಾಗ ಮಾತಿಗಿಂತ ಅಳು ಜಾಸ್ತಿಯಿತ್ತು. ಓಡಿ ಹೋಗಲು ಇಷ್ಟವಿಲ್ಲ. ಮನೆಯಲ್ಲಿ ಅಪ್ಪ ಒಪ್ಪುವುದರ ಬಗ್ಗೆ ನಂಬಿಕೆಯಿಲ್ಲ. ಅಮ್ಮನಿಗೆ ವಿಷಯ ಗೊತ್ತಿದೆ, ಅವರದೇನು ತಕರಾರಿಲ್ಲ. ಮದುವೆಯಾಗಿ ಬೆಂಗಳೂರಿನಲ್ಲಿರುವ ಅಣ್ಣ ಅತ್ತಿಗೆ ಊರಿನ ಕಡೆಗೆ ಬರುವುದೇ ಅಪರೂಪ. ಅವರು ಒಪ್ಪುವುದು ಬಿಡುವುದು ಸೋನಿಯಾಗೆ ಮುಖ್ಯವೇನಲ್ಲ. ನಾನೇ ನಿಮ್ಮ ತಮ್ಮನ್ನ ಇಷ್ಟಪಟ್ಟಿದ್ದು, ನಾನೇ ಮೊದಲು ಪ್ರಪೋಸ್ ಮಾಡಿದ್ದು ಸುಖಾಸುಮ್ನೆ ಈ ತೊಂದ್ರೆಗೆಲ್ಲ ನಾನೇ ಕಾರಣ ಎಂದು ಗೋಳಿಡುತ್ತಾಳೆ. ‘ಪ್ರೀತಿ ಪ್ರೇಮ ತೊಂದರೆಯಲ್ಲ ಸೋನಿಯಾ. ಮೊದಲು ಯಾರು ಪ್ರಪೋಸ್ ಮಾಡಿದ್ದು ಎನ್ನುವುದೆಲ್ಲ ಚರ್ಚೆಯ ವಿಷಯವೇ ಆಗಬಾರದು. ಇಬ್ಬರೂ ಒಪ್ಪಿದ ಮೇಲೆ ತಾನೇ ಪ್ರೀತಿ ಶುರುವಾಗೋದು? ನೀನು ಪ್ರಪೋಸ್ ಮಾಡದೇ ಇದ್ದಿದ್ದರೆ ಅವನೇ ಪ್ರಪೋಸ್ ಮಾಡ್ತಿದ್ದನೇನೋ? ಇಷ್ಟಕ್ಕೆಲ್ಲ ಧೃತಿಗೆಡಬೇಡ. ಸುಮ್ನಿರು. ಸ್ವಲ್ಪ ತಾಳ್ಮೆಯಿಂದಿರು. ನಮ್ಮಪ್ಪ ಜಾತಿಯ ಕಾರಣಕ್ಕೆ ಮದುವೆಗೆ ಒಪ್ಪಿಲ್ಲ. ನೀನೇ ನೋಡಿದ್ದೀಯ ನಿಮ್ಮ ಅಪ್ಪ ನಮ್ಮ ಮನೆಯವರಿಗೆ ಕೊಡೋ ಮರ್ಯಾದೇನ. ಅವರ ಸಿಟ್ಟು ನನಗೇ ಅರ್ಥವಾಗಲ್ಲ ಇನ್ನು ನಿನಗೆ ಅರ್ಥವಾಗುತ್ತಾ? ಏನೇ ಅಂದ್ರೂ ನಮ್ಮಪ್ಪ ಒಳ್ಳೆಯವರೇ. ಮನಸ್ಸು ಸ್ವಲ್ಪ ಸಮಾಧಾನವಾದ ನಂತರ ಒಪ್ಪೇ ಒಪ್ಪುತ್ತಾರೆ. ಒಮ್ಮೆ ಅವರು ಒಪ್ಪಿದರೆ ಸಾಕು. ನಮ್ಮಪ್ಪ ಮಾತಿನಲ್ಲಿ ಚತುರ. ನಿಮ್ಮಪ್ಪನನ್ನೂ ಒಪ್ಪಿಸಿಯೇ ತೀರುತ್ತಾರೆ. ನೀನು ಮತ್ತು ಶಶಿ ಇಬ್ಬರೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಅಷ್ಟೇ’ ಎಂದು ಸಮಾಧಾನ ಮಾಡಿದ್ರೂ ‘ಅಂದ್ರೂ ಈ ಕಷ್ಟವೆಲ್ಲ ಬೇಕಿತ್ತೇನಕ್ಕ ನಮಗೆ. ಸಾಕಾಗಿಹೋಗಿದೆ’ ಎಂದು ಅಲವತ್ತುಕೊಳ್ಳುತ್ತಾಳೆ. ‘ನನ್ನ ಜೀವನಾನೂ ನೋಡಿದ್ದಿ ಸೋನಿಯಾ ನೀನು. ನಾನಭುವಸಿದ್ದನ್ನು ಕಂಡಿದ್ದೀಯ. ಅದಕ್ಕಿಂತ ಕಷ್ಟವಾಗಿದೆಯಾ ನಿನ್ನ ಜೀವನ ಹೇಳು’ ಎಂದಾಗ ಒಂದಷ್ಟು ಸಮಚಿತ್ತವನ್ನು ವಾಪಸ್ಸು ತರಿಸಿಕೊಳ್ಳುತ್ತಿದ್ದಳು. ಸಲಹೆ ಸೂಚನೆ ಕೊಟ್ಟು ಕೊಟ್ಟು ನನಗೂ ಸಾಕಾಗಿಹೋಗಿತ್ತು. ಸಲಹೆ ಕೊಡುವುದೆಂದರೆ ಸೂಚನೆ ನೀಡುವುದೆಂದರೆ ನನ್ನ ಮದುವೆಯ ಸಂದರ್ಭದ ನೆನಪನ್ನು ಮುನ್ನೆಲೆಗೆ ತರುವುದು. ಆ ನೆನಪುಗಳು ನೀಡುವ ಹಿಂಸೆಯಿಂದ ಒಂದಷ್ಟು ನರಳುವುದು. ಶಶಿ ಮತ್ತು ಸೋನಿಯಾರ ಮದುವೆ ಎಷ್ಟು ಬೇಗ ಆಗುತ್ತೋ ಅಷ್ಟು ನನಗೇ ಒಳ್ಳೆಯದು ಎನ್ನಿಸಲಾರಂಭಿಸಿತ್ತು.
ಪರೇಶ್ ಮೇಸ್ತ ಪ್ರಕರಣ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಜೀವ ಪಡೆಯಲು ಹೊರಟಿದ್ದು. ವಿರೋಧ ಪಕ್ಷವಾದ ಕಾಂಗ್ರೆಸ್​ನವರು ಪರೇಶ್ ಮೇಸ್ತ ಪ್ರಕರಣದ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ. ಕಾರವಾರ: ಪರೇಶ್ ಮೇಸ್ತ ಪ್ರಕರಣ ಕಳೆದ ವಿಧಾನಸಭಾ ಚುನಾವಣೆ ವೇಳೆ ಉತ್ತರ ಕನ್ನಡ ಜಿಲ್ಲೆಯ ಹಾಟ್ ಇಶ್ಯೂ ಆಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಇದೇ ಪ್ರಕರಣವನ್ನ ಇಟ್ಟುಕೊಂಡು ಹೋರಾಟ ನಡೆಸಿದ್ದರು. ಸದ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು ವಿರೋಧ ಪಕ್ಷ ಕಾಂಗ್ರೆಸ್ ಇದೇ ಪ್ರಕರಣವನ್ನ ಕೆದಕಲು ಪ್ರಾರಂಭಿಸಿದೆ. ಐದು ವರ್ಷದಿಂದ ನಡೆಸುತ್ತಿರುವ ತನಿಖೆಯನ್ನು ಇತ್ಯರ್ಥಗೊಳಿಸಿ ಎನ್ನುವ ಆಗ್ರಹವನ್ನು ಕಾಂಗ್ರೆಸ್ ನಾಯಕರು ಮಾಡಲು ಪ್ರಾರಂಭಿಸಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೌದು, ಕಳೆದ 2018ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದು ಪರೇಶ್ ಮೇಸ್ತ ಎನ್ನುವ ಯುವಕನ ಸಾವಿನ ಪ್ರಕರಣ ಇಡೀ ರಾಜ್ಯದಲ್ಲಿ ತಲ್ಲಣ ಮಾಡಿಸಿತ್ತು. ಕೋಮುಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ್ ಮೇಸ್ತ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಕೋಮು ದ್ವೇಷದಿಂದಲೇ ಕೊಲೆ ಮಾಡಿರುವುದಾಗಿ ಬಿಜೆಪಿ ನಾಯಕರು, ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ನಡೆಸಿದ್ದರು. ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ ಈ ಪ್ರಕರಣ ಮುಜುಗರ ತಂದಿದ್ದು, ಸಿಬಿಐ ತನಿಖೆಗೆ ಸಹ ವಹಿಸಲಾಗಿತ್ತು. ಸದ್ಯ ಇದೇ ಪ್ರಕರಣ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಜೀವ ಪಡೆಯಲು ಹೊರಟಿದ್ದು. ವಿರೋಧ ಪಕ್ಷವಾದ ಕಾಂಗ್ರೆಸ್​ನವರು ಪರೇಶ್ ಮೇಸ್ತ ಪ್ರಕರಣದ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ. ಮಾಜಿ ಶಾಸಕ ಸತೀಶ್ ಸೈಲ್ ಅವರು ಮಾತನಾಡಿದರು ಸಿಬಿಐ ತನಿಖೆ ಪ್ರಾರಂಭಿಸಿ ಐದು ವರ್ಷವಾದರೂ ಇನ್ನೂ ಆರೋಪಿಗಳನ್ನ ಪತ್ತೆಹಚ್ಚಿಲ್ಲ. ಬಿಜೆಪಿಗರು ಈ ಬಾರಿ ಸಹ ಇದೇ ವಿಚಾರವನ್ನ ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಪರೇಶ್ ಮೇಸ್ತ ಸಾವಿನ ಹಿಂದೆ ಯಾರು ಇದ್ದಾರೆ? ಎಂದು ಸ್ಪಷ್ಟಪಡಿಸಲಿ, ಇಲ್ಲ ಅಸಹಜ ಸಾವಾಗಿದ್ದರೆ ಅಸಹಜ ಎಂದು ಘೋಷಿಸಲಿ ಎನ್ನುವ ಆಗ್ರಹವನ್ನ ಕಾಂಗ್ರೆಸ್ ನಾಯಕರು ಮಾಡಲು ಹೊರಟಿದ್ದಾರೆ. ಇನ್ನು ಪರೇಶ್ ಮೇಸ್ತ ಸಾವಿನ ನಂತರ ಮಣಿಪಾಲಿನ ವೈದ್ಯರು ಹೊನ್ನಾವರಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಸದ್ಯ ಮರಣೋತ್ತರ ಪರೀಕ್ಷೆ ವರದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಸಹಜ ಸಾವು ಎಂದು ವರದಿಯಲ್ಲಿದೆ. ಆದರೂ ಬಿಜೆಪಿ ಇದನ್ನ ಒಪ್ಪಿಕೊಳ್ಳಲು ಮುಂದಾಗುತ್ತಿಲ್ಲ. ಬಿಜೆಪಿಗರ ವಿರುದ್ಧ ಕಿಡಿ: ಮಣಿಪಾಲ್ ವೈದ್ಯರೇ ಸುಳ್ಳು ಮರಣೋತ್ತರ ಪರೀಕ್ಷೆ ವರದಿ ನೀಡಿದ್ದರೆ ಅವರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಲಿ. ಅದನ್ನ ಬಿಟ್ಟು ಪ್ರಕರಣ ಇನ್ನು ಜೀವಂತ ಇಟ್ಟು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿಗರ ವಿರುದ್ಧ ಕಿಡಿಕಾರಲು ಪ್ರಾರಂಭಿಸಿದ್ದಾರೆ. ಕೆಲ ದಿನದ ಹಿಂದೆ ಬಿಜೆಪಿ ನಾಯಕರು ಪರೇಶ್ ಮೇಸ್ತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆಯಲ್ಲಿ ಸಾಕ್ಷಿ ನಾಶ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರನ್ನೇ ಮೂರನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿಗರು ಸುಖಾಸುಮ್ಮನೇ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕೈ ನಾಯಕರು ಕಿಡಿಕಾರಿದ್ದಾರೆ. ಮತ್ತೆ ಜೀವ ಪಡೆದ ಪರೇಶ್​ ಮೆಸ್ತಾ ಪ್ರಕರಣ: ಒಟ್ಟಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಜಿಲ್ಲೆಯಲ್ಲಿ ಮತ್ತೆ ಪರೇಶ್ ಮೇಸ್ತ ಪ್ರಕರಣ ಜೀವ ಪಡೆದಿದೆ. ಕಳೆದ ಬಾರಿ ಪ್ರಕರಣದ ಲಾಭ ಪಡೆದಿದ್ದ ಬಿಜೆಪಿಗೆ ಇನ್ನೂ ಪ್ರಕರಣ ಇತ್ಯರ್ಥ ಮಾಡದಿರುವುದು ಈ ಬಾರಿ ಹಿನ್ನಡೆಯಾಗಲಿದೆಯೇ ಇಲ್ಲವೋ ಅನ್ನುವುದನ್ನ ಕಾದು ನೋಡಬೇಕಾಗಿದೆ.
http://ramblingfisherman.com/category/portland/ ಈ ಬಾರಿಯ ಭಾರತದ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆ ಕುರಿತು ನಡೆಸಿರುವ ಮ್ಯಾನೇಜ್‌ಮೆಂಟ್ ಎಫೆಕ್ಟಿವ್‌ನೆಸ್ ಎವಲ್ಯೂಷನ್ ನಲ್ಲಿ ಬಂಡೀಪುರ ಉನ್ನತ ಅಂಕಗಳನ್ನು ಗಳಿಸಿ ಮತ್ತೊಮ್ಮೆ ಅತ್ಯುತ್ತಮ ಹುಲಿ ಸಂರಕ್ಷಿತ ವಲಯ ಎಂಬ ಬಿರುದನ್ನು ತನ್ನದಾಗಿಸಿಕೊಂಡಿದೆ. Mahīshādal ಮುಖ್ಯಾಂಶಗಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ತಜ್ಞರ ತಂಡವು 4 ವರ್ಷಗಳಿಗೊಮ್ಮೆ ನಿರ್ವಹಣೆಯ ಕುರಿತು ಮೌಲ್ಯಮಾಪನವನ್ನು ಮಾಡುತ್ತದೆ. ಇದರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ವಲಯ ಶೇ.95.5ರಷ್ಟು ಅಂಕಗಳನ್ನು ಪಡೆದಿದೆ. ಇದು ರಾಜ್ಯದಲ್ಲಿಯೇ ಅತ್ಯಧಿಕವಾಗಿದೆ. ದೇಶದ ಇತರ ಹುಲಿ ಸಂರಕ್ಷಿತ ಪ್ರದೇಶಗಳು ಶೇ.92 ರಿಂದ ಶೇ.94 ಗಳಿಸಿವೆ. ಬಂಡೀಪುರವನ್ನು ದೇಶದಲ್ಲಿ ಮೊದಲ ಅಥವಾ ಎರಡನೆಯ ಉತ್ತಮ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವ ಸಂಭವ ಇದೆ. ಮೌಲ್ಯಮಾಪನ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸ್ವಾಯತ್ತ ಸಂಸ್ಥೆಯಿಂದ ಈ ಮೌಲ್ಯಮಾಪನವನ್ನು ಮಾಡಲಾಗಿದೆ. ವಿಜ್ಞಾನಿಗಳು, ನಿವೃತ್ತ ಐಎಫ್‌ಎಸ್ ಅಧಿಕಾರಿಗಳು ಮತ್ತು ವನ್ಯಜೀವಿ ತಜ್ಞರ ತಂಡವು ಪ್ರತಿ 4 ವರ್ಷಗಳಿಗೊಮ್ಮೆ ಮೌಲ್ಯಮಾಪನ ನಡೆಸುತ್ತದೆ. ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆಯ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಮಾನದಂಡಗಳು ಮೌಲ್ಯಮಾಪನದಲ್ಲಿ ಹುಲಿ ಸಂರಕ್ಷಣೆ ನಿರ್ವಹಣೆ, ಸಮುದಾಯದ ಭಾಗವಹಿಸುವಿಕೆ, ಪ್ರವಾಸೋದ್ಯಮ, ರಕ್ಷಣೆ, ಆವಾಸಸ್ಥಾನಗಳ ನಿರ್ವಹಣೆ, ಹುಲಿಗಳ ಸಂಖ್ಯೆ, ವೈದ್ಯಕೀಯ ಸೌಲಭ್ಯಗಳು, ಬುಡಕಟ್ಟು ಸಮುದಾಯಗಳ ಜೊತೆಗಿನ ಸಂಬಂಧ ಅವರ ಸ್ಥಳಗಳು ಸೇರಿದಂತೆ ಅನೇಕ ಅಂಶಗಳನ್ನು ತೆಗೆದುಕೊಳ್ಳಲಾಗುತ್ತದೆ. 2018ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿರುವ 524 ಹುಲಿಗಳ ಪೈಕಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೊಂದರಲ್ಲೇ 173 ಹುಲಿಗಳಿದ್ದರೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 164 ಹುಲಿಗಳಿವೆ. ಇನ್ನೊಂದು ವಿಶೇಷ : ಹುಲಿ ಸಂರಕ್ಷಿತ ಪ್ರದೇಶವಾಗಿ ಬಂಡೀಪುರಕ್ಕೆ ಇದೇ ನವೆಂಬರ್‌ 17ರಂದು 49 ವರ್ಷ ಪೂರ್ಣಗೊಳಿಸಿ ಸುವರ್ಣ ಸಂಭ್ರಮವನ್ನು ಆಚರಿಸುತ್ತಿದೆ. ಬಂಡೀಪುರ : ಹುಲಿ ಸಂರಕ್ಷಿತ ಪ್ರದೇಶ ಬೆಂಗಾಲ ಟೈಗರ್ ಸಂತತಿ ಉಳಿಸಿ ಬೆಳೆಸಲು ಮತ್ತು ಸಮತೋಲಿತ ಪರಿಸರ ಕಾಪಾಡುವ ಉದ್ದೇಶದಿಂದ 1973 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ೯ ಕಡೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದರು. ಬಂಡೀಪುರ ಟೈಗರ್‌ ಪ್ರಾಜೆಕ್ಟ್‌ ಅಥವಾ ಬಂಡೀಪುರ ಹುಲಿ ಯೋಜನೆಗೆ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್‌ ಅರಸ್‌ ಅವರು 1973ರ ನವೆಂಬರ್‌ 17ರಂದು ಚಾಲನೆ ನೀಡಿದ್ದರು. ಭಾರತದ ಮೊಟ್ಟ ಮೊದಲ ಹುಲಿ ರಕ್ಷಿತಾರಣ್ಯಯಾಗಿ ಬಂಡೀಪುರವನ್ನ ಘೋಷಣೆ ಮಾಡಲಾಯಿತು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಅಂದು ಹುಲಿ ರಕ್ಷಿತಾರಣ್ಯವಾಗುವ ಸಂದರ್ಭದಲ್ಲಿ ಇಡೀ 1200 ಚದರ ಕಿ.ಮೀ ವ್ಯಾಪ್ತಿಯ ಅರಣ್ಯದಲ್ಲಿದಿದ್ದು ಕೇವಲ 10 ರಿಂದ 13 ಹುಲಿಗಳಷ್ಟೆ ಎಂದು ಅಂದಾಜು ಮಾಡಲಾಗಿತ್ತು. ಉದ್ಯಾನವನವು ಉತ್ತರದಲ್ಲಿ ಕಬಿನಿ ನದಿ ಮತ್ತು ದಕ್ಷಿಣದಲ್ಲಿ ಮೋಯರ್ ನದಿಯಿಂದ ಸುತ್ತುವರಿದಿದೆ. ನುಗು ನದಿಯು ಉದ್ಯಾನವನದ ಮೂಲಕ ಹರಿಯುತ್ತದೆ. ಹಿನ್ನೆಲೆ ಇದಕ್ಕೂ ಮುನ್ನ 1941ರ ಫೆಬ್ರವರಿ 19ರಂದು ವೇಣುಗೋಪಾಲಸ್ವಾಮಿ ವನ್ಯಜೀವಿ ಉದ್ಯಾನ ಮತ್ತು ಸುತ್ತಮುತ್ತಲಿನ ಕಾಡು ಪ್ರದೇಶವನ್ನು ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನ ಎಂದು 1985ರಲ್ಲಿ ಮರುನಾಮಕರಣ ಮಾಡಿದಾಗ, ಅದರ ವ್ಯಾಪ್ತಿಯನ್ನು 874.20 ಚದರ ಕಿ.ಮೀ.ಗೆ ವಿಸ್ತರಿಸಲಾಗಿತ್ತು. ಈಗ ಹುಲಿ ಮೀಸಲು ಅರಣ್ಯ 912.04 ಚದರ ಕಿ.ಮೀ. ಇದೆ. ನಿಮಗಿದು ತಿಳಿದಿರಲಿ ಗಡಿ ಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಎಂದೆ ಹೆಸರು ಗಳಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಕ್ಷಿತಾರಣ್ಯಗಳಿವೆ.
ಗೌರವಾನ್ವಿತ ದೇವಾಂಗ ಕುಲಬಾಂಧವರೇ, ಪ್ರಾಚೀನ ಕಾಲದಲ್ಲಿ ಹಂಪಿ ಹೇಮಕೂಟ ಗಾಯತ್ರಿ ಪೀಠ ದಿಂದ ತಾಯಿ ಬನಶಂಕರಿ ಮಾತೆಯ ಜಾತ್ರೆಯ ದಿನ ಸೀರೆ ದವಸ ಸಿರಿ ಧಾನ್ಯ ಅರಶಿಣ ಕುಂಕುಮ ಅರ್ಪಿಸುತ್ತಿದ್ದರೆಂದು ಹಾಗೂ ದೇವಿ ರಥೋತ್ಸವಕ್ಕೆ ರಥದ ಸುತ್ತಲೂ ದೇವಾಂಗರ ಲಾಂಛನ ಹಳದಿ ಬಣ್ಣದ ನಾಲ್ಕಾರು ನಂದಿ ಧ್ವಜ ಕಟ್ಟಲಾಗಿತ್ತಿದ್ದರೆಂಬ ಮಾಹಿತಿ ಇತ್ತೀಚೆಗೆ ಒಂದು ಸಂಶೋಧನಾ ಅಧ್ಯಯನ ಹಾಗೂ ಬೇರೆ ಭಾಷೆಯ ಪುರಾಣ ಉಲ್ಲೇಖದಿಂದ ಸ್ಪಷ್ಟವಾಗಿ ತಿಳಿದು ಬಂದಿರುವ ಕಾರಣ, ದೇವಾಂಗರ ಅಧಿದೇವತೆಗೆ ಸಮಾಜಸ್ಥರು ಹಾಗೂ ಗುರುಪೀಠ ದಿಂದ ಗೌರವ ಸರ್ಮಿಪಿಸಿದ ಬಳಿಕ ತಾಯಿ ಬನಶಂಕರಿಯ ಶುಭ ಕಾರ್ಯಕ್ರಮಗಳು ಜರುಗುತ್ತಿದ್ದವು ಎಂಬ ಐತಿಹಾಸಿಕ ಹಿನ್ನೆಲೆ ಯಿಂದಾಗಿ ಇಂದು ಪರಮ ಪೂಜ್ಯ ದೇವಾಂಗ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳವರು ಹಾಗೂ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರಗಿ ಅವರ ನೇತೃತ್ವದಲ್ಲಿ ಇಂದು ಬಾದಾಮಿಯ ಶ್ರೀ ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿಯೊಂದಿಗೆ ನಡೆದ ಮಾತುಕತೆಯ ಫಲಪ್ರದ ವಾಗಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದೇವಾಂಗ ಸಮಾಜದ ಅವಿನಾಭಾವ ಸಂಬಂಧ ವನ್ನು ಮುಂದುವರಿಸಲು ಸಮ್ಮತಿ ಸೂಚಿಸಿ ರಥೋತ್ಸವದ ದಿನದಂದು ಮಡಿ ಪಿತಾಂಬರ ಸೀರೆಯನ್ನು ದೇವಿಗೆ ಅರ್ಪಿಸಲಾಗುತ್ತದೆ. ​ಬನಶಂಕರಿ ಜಾತ್ರೆಯ ಐದು ದಿನ ಮುಂಚೆ ಹಂಪಿ ಮಠದಿಂದ ಪಲ್ಲಕ್ಕಿ ಯಲ್ಲಿ, ಭಕ್ತರ ವಾದ್ಯ ಮೇಳದೊಂದಿಗೆ ದಿಂಡಿಮಾದರಿಯಂತೆ ಹೊರಟು ಗಂಗಾವತಿ ಯ ಮೂಲ ದೇವಾಂಗ ಮಠ ದಲ್ಲಿ ಶ್ರೀ ಚಕ್ರ ಮೂರ್ತಿ ಶ್ರೀ ಮಾತೆ ಗಾಯತ್ರಿ ಅಮ್ಮನವರ ರೊಂದಿಗೆ ಬೆರತ ಪಿತಾಂಬರ ಒಂದು ರಾತ್ರಿ ಅಲ್ಲಿಯೇ ಇರುವ ಮೂಲಕ ಪಿತಾಂಬರ ಸೀರೆ ಅಮ್ಮನವರಿಂದ ದೈವೀ ಸ್ವರೂಪ ಪಡೆಯಲಿದ್ದು ನಂತರ ದೇವಾಂಗರ ಹೆಗ್ಗುರುತು ಹೊತ್ತ ಹಳದಿ ಟವಲ್ ಬಿಳಿ ಲುಂಗಿ ಧರಿಸಿದ ಮಡಿಯುತ ಕಾರ್ಯಕರ್ತರ ಮಧ್ಯೆದಲ್ಲಿ ಪಲ್ಲಕ್ಕಿ ಉತ್ಸವದ ಮೂಲಕ ಪಿತಾಂಬರ ಭಕ್ತರ ಜೈಕಾರ ಮೆರವಣಿಗೆಯಲ್ಲಿ ಕನಕಗಿರಿ, ತಾವರಗೇರಾ,ದೋಟಿಹಾಳ ಮಾರ್ಗವಾಗಿ ಇಲಕಲ್ಲ ಗೆ ಬಂದು ಅಲ್ಲಿಂದ ಗುಡೂರ್ ಮಾರ್ಗವಾಗಿ ಕಾಟಾಪುರ ಪಟ್ಟದಕಲ್ಲು, ನಂದಿಕೇಶ್ವರ ಕೊನೆಗೆ ಜಾತ್ರೆಯ ಮುನ್ನಾದಿನ ರಾತ್ರಿ ದೇವಿ ಮಡಿಲಿಗೆ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮಿಗಳು ದೇವಾಂಗರ ಪರ ಅರ್ಪಿಸಲಿದ್ದಾರೆ ಮುಂದೆ ಅದೇ ಸೀರೆಯನ್ನು ದೇವಿಗೆ ಅಲ್ಲಿನ ಅರ್ಚಕರು ಧರಿಸುತ್ತಾರೆ ತದನಂತರ ಜಾತ್ರೆಯ ಕಾರ್ಯಕ್ರಮ ಗಳು ಏತಾಪ್ರಕಾರ ಸಾಗುತ್ತವೆ ಸಂಜೆ ರಥೋತ್ಸವ ವೇಳೆಗೆ ಪೂಜ್ಯರು ತೇರಿನ ಗಾಲಿಗೆ ತೆಂಗು ಒಡೆಯುತ್ತಿದಂತೆ ರಥ ಮುಂದೆ ಸಾಗಲಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ದೇವಾಂಗರು ತನು ಮನ ಧನ ಸರ್ಮಿಪಿಸಿ ಶಂಕರಿ ಕೃಪೆಗೆ ಪಾತ್ರರಾಗುವ ಮೂಲಕ ದೇವಾಂಗರು ಅಭಿವೃದ್ಧಿಯತ್ತ ಮುಖ ಮಾಡಲೀ ಎಂಬ ಪೂಜ್ಯರ ಆಶಯಕ್ಕೆ ನಾವು - ನೀವೆಲ್ಲರೂ ಕೈ ಜೋಡಿಸೋಣ .ಶರಣು ಶಂಕರೀ ಶ್ರೀ ಬನಶಂಕರಿ. ​ದೇವಾಂಗ ಕುಲದೇವತೆ ಬಾದಾಮಿ ಶ್ರೀ ಬನಶಂಕರಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪವಿತ್ರ ಪುಣ್ಯಕ್ಷೇತ್ರವೇ ಬನಶಂಕರಿ. ಇಲ್ಲಿ ಸಿಂಹವಾಹಿನಿಯಾಗಿ ನೆಲೆಸಿರುವ ಪಾರ್ವತಿ ದೇವಿಗೆ ಬನಶಂಕರಿ, ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈ ಬನಶಂಕರಿ ದೇವಿಯು ನವದುರ್ಗೆಯರಲ್ಲಿ 6ನೇ ಅವತಾರವೆಂದು ಹೇಳಲಾಗುತ್ತದೆ. ಹಿಂದೆ ಈ ಪ್ರದೇಶವು ಭಯಂಕರದಿಂದ ತತ್ತರಿಸುತ್ತಿದ್ದಾಗ ಎಲ್ಲ ದೇವತೆಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ತಮ್ಮ ಕಷ್ಟವನ್ನು ನೀಗಿಸುವಂತೆ ಕೇಳಿಕೊಂಡರು, ಇದಕ್ಕೆ ಪರಿಹಾರವೆಂದರೆ ಬನಶಂಕರಿಯನ್ನು ಬೇಡಿಕೊಳ್ಳೋಣ ಎಂದು ಎಲ್ಲರೂ ಕೂಡಿ ತಿಲಕಾರಣ್ಯ ಪ್ರದೇಶಕ್ಕೆ ಬಂದು ತಾಯಿ ಬನಶಂಕರಿಯನ್ನು ಕುರಿತು, ಈ ಕ್ಷೇತ್ರದಲ್ಲಿ ಮಳೆಯಿಲ್ಲದೇ ಯಜ್ಞಯಾಗಾದಿಗಳು ನಿಂತು ಹೋಗಿ ಬದುಕಲು ಕಷ್ಟವಾಗುತ್ತಿದೆ. ಜಗತ್ತಿಗೆ ಜಲ ನೀಡಿ ಕಾಪಾಡು ನಮ್ಮನ್ನು ರಕ್ಷಿಸು ಎಂದು ದೇವಿಯನ್ನು ಪ್ರಾರ್ಥಿಸಿದರು. ಇದರಿಂದ ಪ್ರಸನ್ನಳಾದ ತಾಯಿ ಪ್ರತ್ಯಕ್ಷಳಾಗಿ ಭೂಮಿತಾಯಿಯ ನೀರಿನ ದಾಹವನ್ನು ತೀರಿಸಿ ಎಲ್ಲರನ್ನೂ ಕಾಪಾಡಿದಳು. ಅಲ್ಲದೇ ತನ್ನ ತನುವಿನ ಶಾಖದಿಂದ ಕಾಯಿಪಲ್ಲೆ ಸೃಷ್ಟಿಸಿ ಜನರ ಸಂಕಷ್ಟಗಳನ್ನು ನೀಗಿಸಿದಳಂತೆ. ಹೀಗಾಗಿ ಈ ದೇವಿಗೆ ಶಾಕಾಂಬರಿ ಎನ್ನುವ ಹೆಸರು ಬಂತೆಂದು ಹೇಳಲಾಗುತ್ತಿದೆ. ಇವಿಷ್ಟೇ ಅಲ್ಲದೇ ಈ ಪ್ರದೇಶದಲ್ಲಿ ಹರಿದ್ರಾತೀರ್ಥ, ತೈಲತೀರ್ಥ, ಪದ್ಮತೀರ್ಥ, ಕ್ಷಮಾತೀರ್ಥ ಹೀಗೆ ಸಾಕಷ್ಟು ತೀರ್ಥಕೊಳಗಳನ್ನು ಸೃಷ್ಟಿ ಮಾಡಿದಳಂತೆ. ಅಂದಿನಿಂದ ಈ ಪ್ರದೇಶ ನಂದನವನವಾಗಿ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಊರಿನ ಸುತ್ತ ದಟ್ಟವಾದ ಅರಣ್ಯಪ್ರದೇಶವಿದ್ದು ತೆಂಗು, ಬಾಳೆ ಮತ್ತು ವಿಲ್ಯೇದೆಲೆಯ ತೋಟಗಳಿವೆ ಹಾಗೂ ಹತ್ತಿರದಲ್ಲಿಯೇ ಸರಸ್ವತಿ ಹೊಳೆಯೂ ಹರಿಯುತ್ತಿದೆ. ಈ ಕಾರಣದಿಂದಲೂ ಈ ದೇವಿಗೆ ಬನಶಂಕರಿ, ವನಶಂಕರಿ (ಬನದ ದೇವತೆ) ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ. ಸುಂದರವಾದ ಕೋಟೆಯಂತೆ ಕಾಣಿಸುವ ಪ್ರವೇಶ ದ್ವಾರ, ಎದುರುಗಡೆ ಸುಮಾರು 360 ಅಡಿಗಳ ಚೌಕಾಕಾರದ ಕಲ್ಯಾಣಿ ನಮಗೆ ಕಾಣಸಿಗುತ್ತದೆ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಈ ಕಲ್ಯಾಣಿಯನ್ನು ನೋಡಲು ಎರಡು ಕಣ್ಣೂ ಸಾಲದು. ಇನ್ನು ಈ ಕಲ್ಯಾಣಿಯ ಸೊಬಗನ್ನು ನೋಡುತ್ತಾ ಮುಂದೆ ಸಾಗಿದರೆ ನಮಗೆ ಸಿಗುವುದು 7 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಅರಸನಾದ 1 ನೇ ಜಗದೇಕಮಲ್ಲನ ಕಾಲದಲ್ಲಿ ನಿರ್ಮಾಣವಾದ ಸುಂದರವಾದ ಬನಶಂಕರಿ ದೇವಾಲಯ. ಕ್ರಿ.ಶ. 603ರಲ್ಲಿ ಬನಶಂಕರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂಬುದನ್ನು ಇಲ್ಲಿ ಕೆಲವು ಶಾಸನಗಳು ಸಾರುತ್ತವೆ. ದೇವಾಲಯದ ಆವರಣದಲ್ಲಿರುವ ಸ್ತಂಭಗಳ ಮೇಲೆ ಮಾಡಿದ ಕುಸುರಿ ಕೆಲಸ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಕೈಗನ್ನಡಿಯಾಗಿದೆ. ಈ ದೇವಸ್ಥಾನವನ್ನು 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು ಪುನರ್‌ ನಿರ್ಮಾಣ ಮಾಡಿದರೆಂಬ ಉಲ್ಲೇಖವೂ ಇದೆ. ಇನ್ನು ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಪಾರ್ವತಿಯ ಸುಂದರ ಮೂರ್ತಿಯಿದೆ. ಈ ದೇವಿಗೆ ಶರಣು ಹೋದರೆ ತಮ್ಮೆಲ್ಲ ಅಭಿಷ್ಟೆಗಳೂ ಈಡೇರುತ್ತವೆ ಎಂಬುದೇ ಭಕ್ತರ ನಂಬಿಕೆ. ಪ್ರತಿವರ್ಷ ಪುಷ್ಯ ಮಾಸದಲ್ಲಿ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಬನಶಂಕರಿ ಜಾತ್ರೆಯು ಹುಣ್ಣಿಮೆಯ ಹತ್ತು ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಈ ಜಾತ್ರೆ ಅನೇಕ ವಿಶೇಷತೆಗಳನ್ನೊಳಗೊಂಡಿದೆ. ಈ ಬನಶಂಕರಿ ಜಾತ್ರೆಗೆ ಸುಮಾರು 200 ವರ್ಷಗಳ ಇತಿಹಾಸವೇ ಇದೆ. ಬರೀ ಕರ್ನಾಟಕ ಮಾತ್ರವಲ್ಲ ನೆರೆಯ ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತ ಸಾಗರವೇ ಈ ದೇವಿಯ ದರ್ಶನಕ್ಕೆ ಹರಿದು ಬರುತ್ತದೆ. ಈ ಜಾತ್ರೆಯ ಸಂದರ್ಭದಲ್ಲಿ ದೇವಾಲಯವನ್ನು ಮತ್ತು ಪಟ್ಟಣವನ್ನು ಸಾವಿರಾರು ವಿದದ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ಈ ಪ್ರದೇಶದ ಜನರು ಪ್ರತಿವರ್ಷ ಮಾಗಿ ಕಾಲದಲ್ಲಿ ನಡೆಯುವ ರಥೋತ್ಸವದ ಮುನ್ನಾ ದಿನ ಪಲ್ಯದ ಹಬ್ಬ (ತರಕಾರಿ ಉತ್ಸವ) ಎಂದು ಆಚರಿಸುತ್ತಾರೆ. ಈ ತರಕಾರಿ ಉತ್ಸವದಲ್ಲಿ ಬನಶಂಕರಿ ದೇವಿಗೆ 108 ವಿಧಧ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು ಸಮರ್ಪಿಸುವ ಮೂಲಕ ತಮ್ಮ ಕೃತಜ್ಞತೆ ಅರ್ಪಿಸುತ್ತಾರೆ. ಈ ಋಣ ಸಂದಾಯದ ಹಬ್ಬವನ್ನು ಪಲ್ಯದ ಹಬ್ಬವೆಂದೇ ಹೇಳಲಾಗುತ್ತದೆ. ಈ ದೇವಿ ಶಾಖಾಂಬರಿ ಆದ ಬಗ್ಗೆ ಸ್ಕಂದ ಪುರಾಣ, ಪದ್ಮಪುರಾಣಗಳಲ್ಲಿಯೂ ಕೂಡ ಉಲ್ಲೇಖವಿದೆ. ಈ ಜಾತ್ರೆಯ ಇನ್ನೊಂದು ವಿಶೇಷತೆಯೆಂದರೆ ದೇವಸ್ಥಾನದ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ. ಇಲ್ಲಿರುವ ಕಲ್ಯಾಣಿಯಲ್ಲಿ ನವಜಾತ ಶಿಶುಗಳಿಗೆ ದೇವಿಯ ಆಶೀರ್ವಾದ ಸಿಗಲೆಂದು ಪಾಲಕರು ಬಾಳೇ ದಿಂಡಿನಲ್ಲಿ ತಯಾರಿಸಲಾದ ತೆಪ್ಪದಲ್ಲಿ ಮಗುವನ್ನು ಮಲಗಿಸಿ ಕಲ್ಯಾಣಿಯ ಸುತ್ತ ಮುತ್ತಲೂ ಪ್ರದಕ್ಷಿಣೆ ಮಾಡಿಸುತ್ತಾರೆ. ಹುಣ್ಣಿಮೆಯ ದಿನವನ್ನು ವಿಶೇಷವಾಗಿ ಆಚರಿಸುವ ಭಕ್ತರು ಸುಮಾರು 16 ಅಡಿ ಎತ್ತರದ ಕಟ್ಟಿಗೆಯ ರಥವನ್ನು ತಣಿರು ತೋರಣ, ಹೂವು, ಹಣ್ಣುಗಳಿಂದ ಅಲಂಕರಿಸಿ ತಾಯಿ ಬನಶಂಕರಿ ದೇವಿಯ ವಿಗ್ರಹ ಅದರ ಜೊತೆಗೆ ಇನ್ನು ಹಲವಾರು ದೇವ, ದೇವತೆಗಳ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ಊರ ತುಂಬಾ ಮೆರವಣಿಗೆ ಮಾಡುತ್ತಾರೆ. ಈ ಹಬ್ಬವು ಉತ್ತರ ಕರ್ನಾಟಕದವರಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದೆ. ತಲುಪುವ ಮಾರ್ಗ ಬೆಂಗಳೂರಿನಿಂದ 425 ಕಿ.ಮೀ ಅಂತರದಲ್ಲಿರುವ ಬಾದಾಮಿ ತಲುಪಲು ರೈಲು, ಬಸ್ಸುಗಳ ವ್ಯವಸ್ಥೆಯೂ ಇದೆ. ಬಾದಾಮಿಗೆ ಬೆಂಗಳೂರು, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ - ಧಾರವಾಡ, ಗದಗ ಮುಂತಾದ ಕಡೆಗಳಿಂದ ಬಸ್‌ ವ್ಯವಸ್ಥೆ ಇದೆ. ಅಲ್ಲದೇ ಗದಗ - ಸೊಲ್ಲಾಪುರ ರೈಲು ಮಾರ್ಗವೂ ಬಾದಾಮಿಯನ್ನು ಹಾಯ್ದು ಹೋಗುತ್ತದೆ. ಬಾದಾಮಿ ರೈಲು ನಿಲ್ದಾಣದಿಂದ ಕೇವಲ 10 ನಿಮಿಷಗಳಲ್ಲಿ ಬನಶಂಕರಿ ದೇವಸ್ಥಾನವನ್ನು ನಾವು ತಲುಪಬಹುದು. ಇನ್ನು ಇಡೀ ಭಾರತದ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ್ದ ಚಾಲುಕ್ಯರ ರಾಜಧಾನಿ ಬಾದಾಮಿ ಸರ್ವಥಾ ಪ್ರೇಕ್ಷಣೀಯ ಮತ್ತು ಸರ್ವಥಾ ಆದರಣೀಯ ಕ್ಷೇತ್ರವಾಗಿದೆ. ​ಬಾದಮಿ ಶ್ರೀ ದೇವಿ ಬನಶಂಕರಿ ಪುಣ್ಯಕ್ಷೇತ್ರ; ಹಿಂದೂ ಧರ್ಮ, ಹಿಂದೂ ದೇಶದ ನಾಗರೀಕತೆಗಳು ನದಿ ತಟದಲ್ಲಿ ಬೆಳೆದು ಬಂದವುಗಳು. ನದಿ ತಟದಲ್ಲಿಯೇ ನಮ್ಮ ಧಾರ್ಮಿಕ, ವೈಜ್ಞಾನಿಕ ತಿಳುವಳಿಕೆಗಳು ಕಣ್ಣು ತೆರೆದು ಪಕ್ವವಾದವು. ಹೀಗಾಗಿ ನಮ್ಮದು ಜೀವನ ಸಂಸ್ಕೃತಿ. ಅದು ಎಂದೂ ನಿಂತು ಕೊಳಕಾಗುವ ಕೊಳವಾಗಿಲ್ಲ. ಪ್ರತಿ ಕ್ಷಣ-ಕ್ಷಣಕ್ಕೂ ಹರಿಯುತ್ತಾ, ಹೊಸ-ಹೊಸತನವನ್ನು ತುಂಬಿಕೊಳ್ಳುತ್ತಾ ನವನವೋನ್ಮೇಷ ಶಾಲಿಯಾಯಿತು. ಆದುದರಿಂದಲೇ ನಮ್ಮ ನೆಚ್ಚಿನ ಪುಣ್ಯಕ್ಷೇತ್ರಗಳು ನದಿ ತಟದಲ್ಲಿ ನಿರ್ಮಾಣಗೊಂಡವು. ಹಿಮಾಲಯದ ಪಾವನ ಪ್ರವಾಹಗಳ ತಡಿಯ ನೂರಾರು ಪುಣ್ಯಕ್ಷೇತ್ರಗಳನ್ನು ಬಿಟ್ಟರೂ, ಉಳಿದ ಈ ದೇಶದಲ್ಲಿ ಮೊದಲ ಸ್ಥಾನದಲ್ಲಿ ಬರಬಲ್ಲ ಕಾಶಿ ಗಂಗೆ ಯಮುನೆಯರ ಸಂಗಮದಲ್ಲಿ, ಕತ್ತಲೆಯ ಕಾಳಿ ಮಂದಿರ ಹೂಗ್ಲಿ ನದಿ ತೀರದಲ್ಲಿ, ಅಯೋಧ್ಯ ಸರಯೂ ನದಿ ತೀರದಲ್ಲಿ, ಶೃಂಗೇರಿ ತುಂಗಾ ತೀರದಲ್ಲಿ - ಹೀಗೆ ಬೆಳೆಯುತ್ತಾ ಹೋಗುವ ಯಾದಿಯು ಹೊರಗಿನವುಗಳನ್ನು ಬಿಟ್ಟರೂ, ನಮ್ಮ ಕರ್ನಾಟಕದ ಕೊಲ್ಲೂರು ಸೌಪರ್ಣಿಕಾ ತಟದಲ್ಲಿ, ಧರ್ಮಸ್ಥಳ ನೇತ್ರಾವತಿ ಸಮೀಪದಲ್ಲಿ, ಕಟೀಲು ನಂದಿನಿ ಪ್ರವಾಹದ ನಡುವೆ, ಸುಬ್ರಮಣ್ಯ ಕುಮಾರಧಾರೆಯ ತಟದಲ್ಲಿ, ಇನ್ನೂ ಉತ್ತರ ಕರ್ನಾಟಕದ ಅನೇಕ ಶಕ್ತಿ ದೇವತೆಗಳ ಕ್ಷೇತ್ರಗಳು ನದಿ ತಟದಲ್ಲಿಯೇ ಇರುವುದನ್ನು ನೋಡಬಹುದು. ಬಾಗಲಕೋಟೆ ಜಿಲ್ಲೆ, ಬಾದಾಮಿಯಲ್ಲಿರುವ ಐತಿಹಾಸಿಕ, ಪೌರಾಣಿಕ ಕೇಂದ್ರವಾಗಿರುವ ಚಾಲುಕ್ಯರ ಆದಿಶಕ್ತಿಯಾದ ಶ್ರೀ ಬನಶಂಕರಿ ಕ್ಷೇತ್ರದಲ್ಲಿ ಪವಿತ್ರ ತೀರ್ಥಗಳ ಸಮೂಹವನ್ನೇ ನೋಡಬಹುದು. ಶ್ರೀ ದೇವಿ ಬನಶಂಕರಿ ಅನುಗ್ರಹದಿಂದ, ಬನಶಂಕರಿ ಕ್ಷೇತ್ರದಲ್ಲಿ ಉದ್ಭುವಿಸಿದ ಅನೇಕ ಪವಿತ್ರ ತಿರ್ಥಗಳ ಸ್ನಾನ-ಪಾನದಿಂದ ದೊರೆಯುವ ಫಲ ವಿಷಯವನ್ನು ವರ್ಣಿಸುವುದು ಅಸದಳವಾದುದ್ದು. ತೀರ್ಥಗಳು ದೇಹ ಶುದ್ಧಿಗೂ, ಮನಃಶುದ್ಧಿಗೂ, ಪ್ರಸಿದ್ಧವಾದವು. ತೀರ್ಥಸ್ನಾನ ಮಾಡುವುದರಿಂದ, ಮಾನವನು ಸಕಲ ದುರಿತಗಳಿಂದ ದೂರವಾಗಿ ಇಹಪರಗಳಲ್ಲಿ ಸುಖವನ್ನು ಪಡೆಯುತ್ತಾನೆಂದು ಶಂಖ ಸ್ಮೃತಿಯಲ್ಲಿ ಹೇಳಿದೆ. ಮಾನವನನ್ನು ಉದ್ಧರಿಸುವ ಇಂತಹ ಪವಿತ್ರಮಯ ತೀರ್ಥಗಳು ಬನಶಂಕರಿ ಕ್ಷೇತ್ರದಲ್ಲಿ ಇವೆ. ವೈಶಾಖ ಮಾಸದಲ್ಲಿ ಬರುವ 'ಆಗಿ ಹುಣ್ಣಿಮೆ' (ಬೌಧ ಪೌರ್ಣಿಮೆ) ದಿನದಂದು ಇಲ್ಲಿರುವ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಪಂಚಪಾತಕಗಳು, ಮಾತಾ-ಪಿತೃ ದ್ರೋಹವು, ವೇದನಿಂದ ಪಾತಕವೂ, ಪರಕನ್ಯಾಯಾಪಹರಣ ದೋಷ, ಕನ್ಯಾ ಶುಲ್ಕ ಗ್ರಹಣ ಪಾತಕ, ಇವೆಲ್ಲವೂ ನಾಶವಾಗಿ ಅಕ್ಷಯವಾದ, ಅಜರಾಮರವಾದ ಸ್ಥಾನವು ಪ್ರಾಪ್ತವಾಗುವುದು ಎಂಬ ನಂಬಿಕೆ ಈ ಧಾರ್ಮಿಕ ಕ್ಷೇತ್ರದಲ್ಲಿ ಬಂದಿದೆ. ಈ ಕ್ಷೇತ್ರದ ಪ್ರಸಿದ್ಧ ತಿರ್ಥಗಳು: ಮಾಲಿನಿ (ಮಲಪ್ರಭಾ ನದಿ) ತೀರ್ಥ,ಸರಸ್ವತಿ (ಹಳ್ಳ) ತೀರ್ಥ,ಹರಿದ್ರಾ (ದೊಡ್ಡ ಹೊಂಡ) ತೀರ್ಥ, ಪದ್ಮ ತೀರ್ಥ,ತೈಲ ತೀರ್ಥ,ರಂಗ ತೀರ್ಥ, ಅಗಸ್ತ್ಯ ತೀರ್ಥ ಅಶ್ವತ್ಥಾಮ ತೀರ್ಥ,ಭಾಸ್ಕರ ತೀರ್ಥ,ಕೋಟಿ ತೀರ್ಥ,ವಿಷ್ಣು ಪುಷ್ಕರಣಿ,ನಾಗೇಶ ತೀರ್ಥ. ಇವು ಅತೀ ಮುಖ್ಯವಾದವುಗಳು. ಇವಲ್ಲದೆ ವಶಿಷ್ಟ, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ತೀರ್ಥಗಳಿವೆ. ಈ ತಿಲಕ ವನದಲ್ಲಿ ಬಿಲ್ವ ವೃಕ್ಷಗಳು ದೊಡ್ಡವಿದ್ದು, ಅವು ಶಿವಪಾರ್ವತಿಯರ ವಿಶ್ರಾಂತಿಧಾಮ ಆಗಿರುತ್ತದೆ. ಇಲ್ಲಿರುವ ತಿರ್ಥಗಳಲ್ಲಿ ಶುದ್ಧ ಮನದಿಂದ ಸ್ನಾನ ಮಾಡಿ, ಭಕ್ತಿಯಿಂದ ಪೂಜೆ ಮಾಡಿದರೆ ನಮ್ಮ ಎಲ್ಲಾ ಪಾಪಗಳು ದೂರವಾಗಿ ಮುಕ್ತಿ ದೊರಕುವುದು. ಬಾದಾಮಿ ಬನಶಂಕರಿ ಕ್ಷೇತ್ರವು 'ದಕ್ಷಿಣ ಕಾಶಿ' ಎಂದೂ ಕರೆಯಲ್ಪಡುತ್ತದೆ. ಇಂತಹ ಕ್ಷೇತ್ರದ ಮಹಿಮೆಯನ್ನು ರಾಮಲಿಂಗ ದೇವಸ್ಥಾನವೆಂದು ಕರೆಯಲ್ಪಡುವ ಹಾಸನ ಜಿಲ್ಲೆಯ 'ರಾಮದೇವರಹಳ್ಳಿ' ಎಂಬ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿಯೂ ಸಹ ನೀರು ಉದ್ಭವವಾಗುವಂತಹದ್ದನ್ನು ನೋಡಬಹುದು. ಅದೇ ರೀತಿ ತುಮಕೂರು ಜಿಲ್ಲೆಯ 'ಶಿವಗಂಗೆ' ಪುಣ್ಯಕ್ಷೇತ್ರದಲ್ಲಿ 'ರಾಮ ಚುಲುಮೆ' ಎಂಬ ಪ್ರದೇಶವಿದ್ದು, ಇಲ್ಲಿ ಸದಾ ನೀರನ್ನು ನೋಡಬಹುದು. ಇಂಥಹ ಕ್ಷೇತ್ರಗಳಿಗೆ ಪೌರಾಣಿಕ ವಸ್ತುವನ್ನು ಸೇರಿಸಿ, ಆರಾಧಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ​'ಗಂಗಾಸ್ನಾನ - ತುಂಗಾಪಾನ' ಎಂಬುದು ಗಾದೆ ಮಾತು. ಈ ಪವಿತ್ರ ಕ್ಷೇತ್ರಗಳಿಗೆ ಒಂದೊಂದು ನಂಬಿಕೆ, ಆಚರಣೆ ಇರುವುದನ್ನು ನಾವು ಕಾಣಬಹುದು. ​ಬನಶಂಕರಿ ಯಾರು..? ಜಗನ್ಮಾತೆ ಪರಿ ಎಂತಹದು? ತಿಲಕಾರಣ್ಯದಲ್ಲಿ `ದುರ್ಗದತ್ತ’ ಹಾಗೂ `ಧೂಮಾಕ್ಷ’ ರೆಂಬ ಕ್ರೂರ ರಾಕ್ಷಸರು ಋಷಿ, ಮುನಿಗಳ ತಪಸ್ಸಿಗೆ, ಜನರಿಗೆ ತೊಂದರೆ ಕೊಡುತ್ತಾ, ಹಿಂಸೆಯಲ್ಲಿ ತೊಡಗಿ ಜನಜೀವನವನ್ನು ನರಕ ಬಯ ಸದೃಶ್ಯಗೊಳಿಸಿರುತ್ತಾರೆ. ಕೊನೆಗೆ ದೇವಲೋಕಕ್ಕೂ ದಾಳಿ ಇಟ್ಟು ದೇವರಿಗೂ ಪೀಡಕರಾಗುತ್ತಾರೆ. ಆಗ ಎಲ್ಲರೂ ದೇವರಲ್ಲಿ ಮೊರೆ ಹೋಗುತ್ತಾರೆ. ದೇವಿ ಉಗ್ರ ರೂಪ ತಾಳಿ ತಿಲಕಾರಣ್ಯಕ್ಕೆ ಬಂದು ಆ ಇಬ್ಬರೂ ರಾಕ್ಷಸರನ್ನು ಸಂಹರಿಸುತ್ತಾಳೆ. ಉಗ್ರಳಾಗಿ ಅಲ್ಲಿಯೇ ನೆಲೆಯೂರಿಬಿಡುತ್ತಾಳೆ. ಅವಳ ಉಗ್ರ ರೂಪದಿಂದ ಆತಂಕಕ್ಕೊಳಗಾದ ದೇವತೆಗಳು ಆಕೆಯನ್ನು ಶಾಂತಗೊಳಿಸುವಂತೆ ತ್ರಿದಂಡ ಮುನಿಗೆ ಶರಣು ಹೋದರು. ಆ ಮುನಿಯ ಭಕ್ತಿಗೆ ಒಲಿದ ದೇವಿ ಅದೇ ಬನದಲ್ಲಿ ಶಾಂತಳಾಗಿ ಭಕ್ತರ ಬೇಕು ಬೇಡಗಳನ್ನು ಈಡೇರಿಸಲಾರಂಭಿಸಿದಳು. ಬನದಲ್ಲಿ ನಿಂತ `ಬನಶಂಕರಿ’, `ಶಾಖಾಂಬರಿ’ ಎಂದೂ ಜನಪ್ರಿಯಳಾದಳು. ಬರ ಬಂದಾಗ ತನ್ನ ದೇಹದಿಂದ ಶಾಖ ಉತ್ಪನ್ನ ಮಾಡಿ ಮಳೆ ತರಿಸಿ ಆ ಪ್ರದೇಶವನ್ನು ಸದಾ ಹಸಿರು ಬನವನ್ನಾಗಿ ಮಾಡಿದಳೆಂಬ ಪ್ರತೀತಿ ಇದೆ. ತನ್ನ ವಾಸಸ್ಥಾನವನ್ನು ನಯನ ಮನೋಹರಗೊಳಿಸಿಕೊಂಡಳು. ಇಂತಹ ಪಾವನ ಸ್ಥಳದಲ್ಲಿ ಸ್ಥಾಪನೆಗೊಂಡ ದೇವಿ ಜನರ ತೊಂದರೆ ನಿವಾರಿಸಿದಳು. ಶಾಂತಿ, ನೆಮ್ಮದಿ ಕೊಟ್ಟಳು. ಭಕ್ತರಿಗೆ ವರಗಳನ್ನು ಕರುಣಿಸಲಾರಂಭಿಸಿದಳು. ಉಳಿದೆಲ್ಲ ಜಾತ್ರೆಗಳಂತೆ ದೇವಿಯ ಜಾತ್ರೆ ಒಂದೆರಡು ದಿನ ನಡೆಯದೇ ತಿಂಗಳುದ್ದಕ್ಕೂ ನಡೆಯುತ್ತದೆ. ಅಸಂಖ್ಯಾತ, ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲೆಂದೇ ಜಾತ್ರೆ ಸುದೀರ್ಘ ಅವಧಿಗೆ ನಡೆಯುತ್ತದೆ. ಹೀಗಾಗಿ ಬನಶಂಕರಿ ಜಾತ್ರೆ ಉತ್ತರ ಕರ್ನಾಟಕದ `ಮಹಾಜಾತ್ರೆ’ ಎಂದೇ ಜನಪ್ರೀಯ, ಸುಪ್ರಸಿದ್ಧ. ಕರ್ನಾಟಕ ರಾಜ್ಯವಲ್ಲದೇ ಬೇರೆ ರಾಜ್ಯಗಳಿಂದಲೂ ಭಕ್ತಾಧಿಗಳು ಈ ಜಾತ್ರೆಗೆ ಆಗಮಿಸುತ್ತಾರೆ. ಇನ್ನು ತಿಳಿಯದವರು ಈ ಜಾತ್ರೆಗೆ ಬಂದವರು, ಬಾದಾಮಿ ಹಾಗೂ ಬನಶಂಕರಿ ಯಾತ್ರಾ ನಿವಾಸಗಳಲ್ಲಿ ವಾಸ್ತವ್ಯ ಹೂಡಬಹುದಾಗಿದೆ. ಇಷ್ಟೇ ಅಲ್ಲ. ಜೊತೆಗೆ ಪ್ರವಾಸಿ ತಾಣವಾದ ಬಾದಾಮಿಯ ಮೇಘನ ಬಸದಿ, ಗುಹಾಂತರ ದೇಗುಲಗಳು, ಮ್ಯೂಸಿಯಂ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ನಾಗನಾಥನ ಕೊಳ್ಳ, ಹುಲಿಗೆಮ್ಮನ ಕೊಳ್ಳ, ಶಿವಯೋಗ ಮಂದಿರ, ಕೂಡಲಸಂಗಮ, ಆಲಮಟ್ಟಿ ಉದ್ಯಾನವನ, ಬೀಳಗಿಯ ಚಿಕ್ಕಸಂಗಮ, ವಿಜಯಪೂರ, ಗೋಲಗುಂಬಜ್ ಸೇರಿದಂತೆ ಇನ್ನೂ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಹರಸಾಹಸ ಪಡಬೇಕಾಗಿಲ್ಲ. ಎಲ್ಲದಕ್ಕೂ ಬಸ್, ಉಗಿಬಂಡೆ (ಟ್ರೈನ್) ವ್ಯವಸ್ಥೆ ಉಂಟು. ಜಾತ್ರೆಯ ದೇವಿ ದರ್ಶನಕ್ಕೆ ಬಂದು ನಂತರದಲ್ಲಿ ಜಾತ್ರೆಯ ಸಡಗರವನ್ನು ಮೈದುಂಬಿಕೊಂಡು ಕುಟುಂಬ ಸಹಿತವಾಗಿ ಎಲ್ಲ ಸ್ಥಳಗಳನ್ನು ವೀಕ್ಷಿಸಿಕೊಂಡು ತಮ್ಮ ಸ್ವಂತ ಊರಿಗೆ ತೆರಳಬಹುದಾಗಿದೆ. ​ಆರಾಧ್ಯ ದೇವತೆ ಬನಶಂಕರಿಯ `ಮಹಾಜಾತ್ರೆ.’ ಕೋಟ್ಯವಧಿ ಆರಾಧ್ಯ ದೇವತೆ ಬನಶಂಕರಿ ದೇವಿಯ ಜಾತ್ರೆಯ ಸಡಗರ ಸಂಭ್ರಮ ಹೊಸ ವರ್ಷದ ಜನವರಿಯಲ್ಲಿ ದಿನಾಂಕ. 21. 01.2019ರಂದು ದೇವಿಯ ಮಹಾ ರಥೋತ್ಸವ ಜರುಗಲಿದೆ. ಬಾಗಲಕೋಟ ಜಿಲ್ಲೆಯ ಬಾದಾಮಿಯ ಬಗಲಲ್ಲೇ ಇರುವ ಬನಶಂಕರಿ ದೇವಿ ಉತ್ತರ ಕರ್ನಾಟಕದ ಸಮಸ್ತ ಜನರ ಅಧಿದೇವತೆ. ಪ್ರತಿ ವರ್ಷ ಸಂಕ್ರಮಣದಿಂದ ಆರಂಭವಾಗುವ ಬನಶಂಕರಿ ಜಾತ್ರೆ ಆಸ್ತಿಕರಿಗೆ, ಭಕ್ತರಿಗೆ, ಆಸಕ್ತರಿಗೆ ಹಬ್ಬವೋ ಹಬ್ಬ. ವಿಶೇಷವಾಗಿ ಗ್ರಾಮೀಣ ಜನರಂತೂ ಈ ಜಾತ್ರೆಗಾಗಿ ವರ್ಷವಿಡೀ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಮನೆಮಂದಿಯೆಲ್ಲಾ ಎಲ್ಲಾರೂ ಚಕ್ಕಡಿ ಕಟ್ಟಿಕೊಂಡು (ಮೇಲ್ಛಾವಣೆಯ ಎತ್ತಿನ ಬಂಡಿ) ಬಗೆ ಬಗೆಯ ಅಡುಗೆ ಮಾಡಿಕೊಂಡು ಬುಟ್ಟಿಗಳಲ್ಲಿ ತುಂಬಿಕೊಂಡು ಸಡಗರ ಸಂಭ್ರಮದಿಂದ ಜಾತ್ರೆಗೆ ಹೊರಡುತ್ತಾರೆ. ಎತ್ತುಗಳ ಶೃಂಗಾರ, ಕೋಡುಗಳಿಗೆ ಬಣ್ಣ, ಬಣ್ಣದ ರಿಬ್ಬನ್, ಫುಗ್ಗೆ (ಬಲೂನು), ಕೊರಳಲ್ಲಿ ಗೆಜ್ಜೆ, ಎತ್ತುಗಳ ಬೆನ್ನಿಗೆ ಅಂದ ಚಂದದ ಕಸೂತಿಯ ಝೂಲಾ ಹಾಕಿದ ಚಕ್ಕಡಿಗಳು ಬನಶಂಕರಿ ಕಡೆಗೆ ಹೊರಟವೆಂದರೆ ದಾರಿಯುದ್ದಕ್ಕೂ ಹಾಡು, ಕೋಲಾಟಗಳ ಮಜವೋ ಮಜ. ಬನಶಂಕರಿ ಪೂಜಾರ ಮನೆತನದವರ ಮತ್ತು ಚೊಳಚಗುಡ್ಡ ಗ್ರಾಮ ಪಂಚಾಯತಿ ಸರಹದ್ದಿನಲ್ಲಿ ಜಂಟಿ ನೇತೃತ್ವದಲ್ಲಿ ಜಾತ್ರೆಯಲ್ಲಿ ಭಕ್ತಾಧಿಗಳಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ಕುರಿತಾಗಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆಯನ್ನು ಜರುಗಿಸಿ ಸೂಚನೆಯನ್ನು ನೀಡಿರುತ್ತಾರೆ. ದೂರದ ಊರಿನವರು ಚಕ್ಕಡಿ ಪ್ರಯಾಣದಲ್ಲಿ ನಾಲ್ಕೈದು ದಿನಗಳನ್ನು ಕಳೆಯುವ ಜಮಾನಾ ಒಂದಿತ್ತು. ಈಗ ಟ್ರ್ಯಾಕ್ಸಿ, ಟೆಂಪೋ, ಅಟೋ, ಟಂಟಂಗಳು ಬಂದ ಮೇಲೆ ಚಕ್ಕಡಿಗಳ ಭರಾಟೆ ಕಡಿಮೆಯಾಗಿದೆ. ಆಗ ಕೆರೆ ಹಾಗೂ ಬಯಲು ಕಂಡಲ್ಲಿ ಎತ್ತುಗಳನ್ನು ನೆರಳಿಗೆ ಕಟ್ಟಿ, ಮೇವು ಹಾಕಿ, ತಾವೂ ಕೈ ಕಾಲು ತೊಳೆದುಕೊಂಡು ತಂದ ಬುತ್ತಿ ಗಂಟು ಬಿಚ್ಚಿ ಗಡದ್ದಾಗಿ ಊಟಾ ಮಾಡಿ ವಿಶ್ರಾಂತಿ ತೆಗೆದುಕೊಂಡು ಮತ್ತೆ ಮುಂದೆ ಸಾಗುತ್ತಿದ್ದರು. ಆ ಕಾಲದ ನೆನಪೇ ಅಂದಿನ ಊಟಕ್ಕಿಂತ ಸವಿ-ಸವಿ. ಜಾತ್ರೆಯಲ್ಲಿ ಸೇರುವ ಲಕ್ಷಾಂತರ ಜನರನ್ನು ಬಗೆ ಬಗೆಯ ಸಾವಿರಾರು ಅಂಗಡಿಗಳು ಅಕರ್ಷಿಸುತ್ತವೆ. ಮನರಂಜನೆಯ ಮಹಾಪೂರ ಜನಸಾಗರವನ್ನು ಒಂದು ಹೊಸ ಅಲೆಯಲ್ಲಿ ತೇಲಿಸುತ್ತದೆ. ಉಳಿದೆಲ್ಲ ಜಾತ್ರೆಗಳಲ್ಲಿ ದೇವರಿಗೆ ಹಣ್ಣು, ಕಾಯಿ, ಕರ್ಪೂರಾರತಿ ಮಾಡಿ ದರ್ಶನ ಪಡೆದು ಪ್ರಸಾದ ಸ್ವೀಕರಿಸುವುದು, ರಥೋತ್ಸವದಲ್ಲಿ ರಥ ಎಳೆದು, ಉತ್ತತ್ತಿ, ಬಾಳೆ ಹಣ್ಣು ಎಸೆದು ಭಯ ಭಕ್ತಿಯಿಂದ ನಮಸ್ಕರಿಸುವುದು ವಾಡಿಕೆ. ಬನಶಂಕರಿಯಲ್ಲಿ ಮಹತ್ವದ ದಿನ ಮಾತ್ರ ಈ ರಿವಾಜು ನಡೆಯುತ್ತದೆ. ಉಳಿದೆಲ್ಲ ಚಟುವಟಿಕೆಗಳು ತಿಂಗಳುಗಟ್ಟಲೇ ನಡೆದೇ ಇರುತ್ತವೆ. ತಿಂಗಳುದ್ದಕ್ಕೂ ಜನ ಬಂದೇ ಬರುತ್ತಿರುತ್ತಾರೆ. ಜಾತ್ರೆ ನಿರಂತರವಾಗಿ ನಡೆದೇ ಇರುತ್ತದೆ. ಕೇವಲ ಮಕ್ಕಳ ಆಟಿಗೆ, ಮಹಿಳೆಯರ ಶೃಂಗಾರ ಸಾಧನಗಳು ಮಾರಾಟವಾಗುವುದಿಲ್ಲ. ಇದರ ಜೊತೆಗೆ ಮನೆಗೆ, ಮನೆ ಕಟ್ಟಲು ಅಗತ್ಯವಿರುವ ಎಲ್ಲ ಸಾಮಗ್ರಿಗಳು ಈ ಜಾತ್ರೆಯಲ್ಲಿ ದೊರೆಯುವುದು ವಿಶೇಷ. ಸಾಗವಾನಿ, ಮತ್ತಿ, ತೇಗು ಮುಂತಾದ ಉತ್ಕೃಷ್ಠ ದರ್ಜೆಯ ಕಟ್ಟಿಗೆಯಿಂದ ಕುಶಲ ಕರ್ಮಿಗಳಿಂದ ನಾಜೂಕು ಕೆತ್ತನೆ ಮಾಡಿದ ಬಾಗಿಲು, ಚೌಕಟ್ಟು, ಕಿಟಕಿಯ ಕಟಾಂಜಿನ, ತೊಲೆಗಳು, ಮಂಚ, ಕುರ್ಚಿ, ಮೇಜುಗಳು ಮಾರಲ್ಪಡುತ್ತವೆ. ಖಾನದಾನಿ ಬಡಿಗರಿಂದ ನಿರ್ಮಿಸಿದ ಈ ಸಲಕರಣಿಗಳಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ ತಿಂಗಳುಗಟ್ಟಲೇ ಜನ ಬರುತ್ತಲೇ ಇರುತ್ತಾರೆ. ಕೆತ್ತನೆಯ ಕಲೆ ಕುಶಲ ಕಲೆ ಕಲಾಪ್ರಿಯರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತವೆ. ತಿಂಡಿ, ತಿನುಸುಗಳ ಮಾರಾಟ ವೈವಿಧ್ಯಮಯವಾಗಿರುತ್ತವೆ. ಚುರುಮರಿ (ಮಂಡಕ್ಕಿ), ಖಾರಾ, ಸೇವು, ಮಿರ್ಚಿ, ಮೆಣಸಿನಕಾಯಿ, ಉಳ್ಳಾಗಡ್ಡಿ (ಈರುಳ್ಳಿ) ಭಜಿ, ಉಪ್ಪಿಟ್ಟು, ಪುರಿಭಾಜಿ, ಒಗ್ಗರಣಿ, ಗಿರಮಿಟ್ಟು ಹೀಗೆ ಒಂದೆಡೆಯಾದರೆ ಅಮ್ಮೀನಗಡ, ಗೋಕಾಕ ಕರದಂಟು, ಧಾರವಾಡ ಐನಾಪೂರ ಫೇಡೆ, ಬೆಳಗಾವಿ ಖೋವ-ಕುಂದಾಗಳ ಮಾರಾಟವೂ ಭರ್ಜರಿಯಾಗಿರುತ್ತದೆ.ರೊಟ್ಟಿ ಊಟದ ಗಮ್ಮತ್ತುಬನಶಂಕರಿ ಜಾತ್ರೆಯಲ್ಲಿ ಮತ್ತೊಂದು ವಿಶೇಷವೆಂದರೆ ಎಲ್ಲಿ ನೋಡಿದಲ್ಲಿ ಬುಟ್ಟಿಯಲ್ಲಿ ಇಟ್ಟಿರುವ ಜೋಳದ ರೊಟ್ಟಿ (ಭಕ್ರಿ), ಅದರೊಂದಿಗೆ ಬದನೆಕಾಯಿ ಎಣೆಗಾಯಿ, ಅವರೆಕಾಯಿ, ತೊಗರಿಬೇಳೆ, ಡೊಣ್ಣಗಾಯಿ, ಎಣಗಾಯಿ ಪಲ್ಲೆಗಳ ಝುಣಕದ ಒಡಿ (ಹಿಟ್ಟಿನ ಪಲ್ಲೆ)ಗಳ ರುಚಿ, ಅದರ ಸವಿಯ ಗಮ್ಮತ್ತೇ ಬೇರೆ. ಉತ್ತರ ಕರ್ನಾಟಕದ ಹೆಸರಾಂತ ಅಡುಗೆ ಅಲ್ಲದೇ, ಪುಟಾಣಿ ಚಟ್ನಿ ಪುಡಿ, ಸೇಂಗಾ ಚಟ್ನಿ ಪುಡಿ, ಅಗಸಿ ಹಿಂಡಿ, ಗುರೆಳ್ಳು ಹಿಂಡಿ, ಕೆಂಪ ಚಟ್ನಿ (ರಂಜಕ), ಮಾವಿನಕಾಯಿ, ಲಿಂಬಿಕಾಯಿ ಉಪ್ಪಿನಕಾಯಿಗಳು ಇವುಗಳೊಂದಿಗೆ ಕೆನೆ ಮೊಸರಿನ ಕುಡಕಿ, ಬೆಣ್ಣೆ ರೊಟ್ಟಿ ಊಟವನ್ನು ಸಮೃದ್ಧಗೊಳಿಸುತ್ತವೆ. ಇನ್ನು ಬಾಯಲ್ಲಿ ಕಡಿದುಕೊಳ್ಳಲು ಉಳ್ಳಾಗಡ್ಡಿ, ಮೂಲಂಗಿ, ಗಜ್ಜರಿ, ಮೆಂಥೆ, ಕಿರ್ಕಸಾಲಿ ಮುಂತಾದ ಬಗೆ ಬಗೆಯ ಸೊಪ್ಪುಗಳು ಇಡೀ ವರ್ಷದ ಬಾಯಿ ಚಪಲಕ್ಕೆ ಒಂದು ಗತಿ ಕಾಣಿಸುವುದೇ ಇಲ್ಲಿಯ ಸ್ವಾರಸ್ಯ. ಬನಶಂಕರಿ ಜಾತ್ರೆ ಬಂದರೆ ಉತ್ತರ ಕರ್ನಾಟಕದ ನಾಟಕ ಕಂಪೆನಿಗಳೆಲ್ಲ ಲಗ್ಗೆ ಹಾಕುತ್ತವೆ. ಇಲ್ಲಿ ಮೊಕ್ಕಾಂ ಹೂಡಿದರೆ ಮುಗಿಯಿತು. ಬಣ್ಣ ಬಣ್ಣದ ಸೀನರಿ, ಥಳಕು, ಬಳುಕಿನ ನಟಿಯರ ವೈಯ್ಯಾರ, ಹುಚ್ಚೆಬ್ಬಿಸುವ ಹಾಡುಗಳು, ಸಂಗೀತ ರಸಿಕ ಜನರು ಥೇಟರುಗಳಿಗೆ ನುಗ್ಗಿ ಬಿಡುತ್ತಾರೆ. ಸತತ 24 ತಾಸು ನಾಟಕ, ಸಿನೇಮಾಗಳು ತೆರಪಿಲ್ಲದೇ ಓಡುತ್ತಲೇ ಇರುತ್ತವೆ. ಹೌಸ್ ಫುಲ್ ಗೆ ಮಾತ್ರ ಕೊರತೆಯೇ ಇಲ್ಲ. ವರ್ಷವಿಡೀ ಬೇರೆ ಕಡೆ ಆಗಿರುವ ಮತ್ತು ಸಾಲವನ್ನು ತೀರಿಸಲು ನಾಟಕ ಕಂಪನಿಗಳ ಮಾಲೀಕರಿಗೆ ಈ ಜಾತ್ರೆಯ ಹಂಗಾಮು ಚಿಂತೆ ದೂರ ಮಾಡುವ ಫಲವತ್ತಾದ ಭೂಮಿಯಾಗಿರುತ್ತದೆ. ಕಂಪನಿ ನಾಟಕಗಳಲ್ಲದೇ ಜಾನಪದ ದೊಡ್ಡಾಟ, ಸಣ್ಣಾಟ, ಬಯಲಾಟಗಳಾದ ನಾಟಕ ಪಾರಿಜಾತಗಳು ಸಹ ಗ್ರಾಮೀಣ ರಸಿಕರಿಗೆ ಮುದ ನೀಡುತ್ತವೆ.🙏
ಮಲೆನಾಡ ಮಡಿಲಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಾರಾವಿ ಎಂಬ ಈ ಹಳ್ಳಿಯು ಅತ್ಯಂತ ಹಿಂದುಳಿದ ಮಲೆನಾಡ ಪ್ರದೇಶಗಳಲ್ಲಿ ಒಂದೆನಿಸಿತ್ತು. ಪ್ರಕೃತ ಪ್ರಗತಿ ಪಥದಲ್ಲಿರುವ ಈ ಹಳ್ಳಿಯು ಅನಾದಿ ಕಾಲದಿಂದಲೂ ಮಳೆಗಾಲದ ಆರು ತಿಂಗಳು ಹೊರನಾಡುಗಳೊಡನೆ ಸಂಪರ್ಕ ಕಳೆದುಕೊಂಡ ಅಂಡಮಾನದಂತೆ ಇರಬೇಕಾಗಿತ್ತು. ಕಾರಣ ಈ ಊರಿಗೆ ಬರಲಿರುವ ರಸ್ತೆಗಳಿಗೆ ಅಡ್ಡವಾಗಿರುವ ಹೊಳೆಗಳಿಗೆ ಸೇತುವೆಯೇ ಇರಲಿಲ್ಲ. ಈಗೀಗ ನಾರಾವಿಯು ಅಂಡಮಾನವೆನ್ನುವ ಮಾತು ಮಾಯವಾಗುತ್ತಿದೆ. ಈ ನಾರಾವಿಯು ಕಾರ್ಕಳ - ಹೊಸ್ಮಾರು - ಬೆಳ್ತಂಗಡಿ ರಸ್ತೆಯ ಬದಿಯಲ್ಲಿ ಕಾರ್ಕಳ, ಮೂಡಬಿದ್ರೆ, ಬೆಳ್ತಂಗಡಿಗಳಿಂದ 14 ಮೈಲು ಮತ್ತು ವೇಣೂರಿನಿಂದ 11 ಮೈಲು ಅಂತರದಲ್ಲಿರುವ ಒಂದು ಚಿಕ್ಕ ಹಳ್ಳಿ, ಪಟ್ಟಣವೆನಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿದ್ದು ಬೆಳ್ತಂಗಡಿ, ಕಾರ್ಕಳ ತಾಲೂಕುಗಳ ಗಡಿ ಗ್ರಾಮವೆನಿಸಿದೆ. ನಾರಾವಿ ಪೇಟೆಯಿಂದ ಸುಮಾರು ಒಂದೂವರೆ ಮೈಲು ದೂರದಲ್ಲಿ ಒಂದು ಇಗರ್ಜಿಯಿದೆ. ಈ ಇಗರ್ಜಿಯ ವಠಾರದಲ್ಲಿ ಸುಮಾರು ಅರುವತ್ತು ವರ್ಷಗಳಿಂದೀಚೆಗೆ ನಡೆದ ಬದಲಾವಣೆಗಳು ನಿಜವಾಗಿಯೂ ಹೊಗಳಲರ್ಹವಾಗಿವೆ. ಈ ಬದಲಾವಣೆಗಳು ಅನೇಕ ಕ್ರೈಸ್ತ ಮಿಶನರಿಗಳ ಸತತ ಪ್ರಯತ್ನದ ಫಲವಾಗಿದೆ. ಈ ಬದಲಾವಣೆಗಳು ದೂರ ದೂರದ ಪ್ರೇಕ್ಷಕರನ್ನು ತನ್ನೆಡೆಗೆ ಆಕರ್ಷಿಸಲು ಕಾರಣವಾಗಿವೆ. ಸುಮಾರು 1870ರಲ್ಲಿ ನಾರಾವಿಯಲ್ಲೊಂದು ‘ಚಾಪಲ್’ ಮತ್ತು ಸಂದರ್ಶನ ಮನೆಯನ್ನು ಕಟ್ಟಲಾಯ್ತು. ಈ ಚಾಪಲ್ ಸಂತ ಅಂತೋನಿಯವರಿಗೆ ಸಮರ್ಪಿಸಲಾಯಿತು. 1905ರಲ್ಲಿ ಸೈಂಟ್ ಎಲೋಸಿಯಸ್ ಕಾಲೇಜಿನ ಪ್ರೊಫೆಸರರಾದ ಋಎ| ಫಾ| ಕೋರ್ಟಿಯವರು ನಾರಾವಿಯನ್ನು ಸಂದರ್ಶಿಸಿದರು. ಇಲ್ಲಿಯ ಜನರ ಬೀಕರ ಸ್ಥಿತಿಯನ್ನು ಕಂಡು ಅವರ ಮನಸ್ಸು ಕರಗಿತು. 1910ರಲ್ಲಿ ನಾರಾವಿಗೆ ಸಂದರ್ಶಿಸಿದ ಇನ್ನೋರ್ವ ಕ್ರೈಸ್ತ ಮಿಶನರಿ ರೆ| ಫಾ| ಕಾಮಿಸ್ಸಾರವರ ಉಪದೇಶದ ಮೇರೆಗೆಕೊರಗರಿಗೆ ಕ್ರೈಸ್ತರ ತತ್ವಗಳನ್ನು ಬೋಧಿಸಲಾರಂಭಿಸಿದರು. ಅನೇಕ ಕೊರಗರು ಕ್ರೈಸ್ತ ಮತಾವಲಂಭಿಸಿದರು 1911, ಅಕ್ಟೋಬರ್ 4ರಂದು ನಾರಾವಿಗೆ ಸಂದರ್ಶನವನ್ನಿತ್ತ ಬಿಷಪ್ ಪೆರಿನಿಯವರು ನಾರಾವಿಯಲ್ಲಾದ ಬದಲಾವಣೆಗಳನ್ನು ನೋಡಿ ಅತ್ಯಾನಂದಪಟ್ಟರು. ಫಾದರ್ ಕೋರ್ಟಿಯವರ ಪ್ರಯತ್ನವನ್ನು ಶ್ಲಾಘಿಸಿದರು. ಅಲ್ಲದೆ ಹಗಲು ರಾತ್ರಿಯೆನ್ನದೆ ಕೊರಗರ ಉದ್ಧಾರಕ್ಕೆ ದುಡಿಯುವ ಈ ಕ್ರೈಸ್ತ ಮಿಶನರಿಯ ಪ್ರಯತ್ನ ಹಾಗೂ ನಿಸ್ವಾರ್ಥವನ್ನು ಕಂಡ ಸಿವಿಲ್ ಸರಕಾರವು ಅವರಿಗೆ “ಕೈಸರಿ ಹಿಂದ್” ಬಿರುದನ್ನು ಕೊಟ್ಟರು. 1913ರಲ್ಲಿ ರೆ| ಫಾ| ಗವಿರಾಗಿ ಎಂಬ ಇನ್ನೊಬ್ಬ ಮಿಶನರಿಯು ಫಾದರ್ ಕೋರ್ಟಿಯವರಿಗೆ ಸಹಾಯಕರಾಗಿ ನೇಮಕರಗೊಂಡರು. ಆದರೆ ಕೆಲವೇ ದಿನಗಳಲ್ಲಿ ಫಾದರ್ ಗವಿರಾಗಿಯವರು ಅಳದಂಗಡಿ ಸ್ಟೇಶನ್ನಿಗೆ ಮಿಶನರಿಯಾಗಿ ತೆರಳಿದರು. ಫಾದರ್ ಕೋರ್ಟಿಯವರನ್ನು ಸಂದರ್ಶಿಸುವ ಜನರ ಸಂಖ್ಯೆಯು ಹೆಚ್ಚಾದ ನಿಮಿತ್ತದಿಂದ ಸಣ್ಣದಾದ ಸಂದರ್ಶನ ಮನೆಯನ್ನು ದೊಡ್ಡದಾದ ಬಂಗ್ಲೆಯಾಗಿ ಕಟ್ಟಲಾಯ್ತು. 1918ರಲ್ಲಿ ರೆ| ಫಾ| ಜಿಯಾರೋ ಎಂಬ ಮಿಶನರಿಯನ್ನು ಫಾದರ್ ಕೋರ್ಟಿಯವರಿಗೆ ಸಹಾಯಕರಾಗಿ ಕಳುಹಿಸಲಾಯ್ತು. ಕ್ರೈಸ್ತ ಜನರ ಸಂಖ್ಯೆಯು ಏರಿದುದರಿಂದ ಸಣ್ಣದಾದ ಚಾಪಲ್ ಸಾಕಾಗದೆ ಹೊಸತಾದ ಇಗರ್ಜಿಯನ್ನು ಕಟ್ಟುವ ಆಲೋಚನೆಯು ಫಾದರ್ ಕೋರ್ಟಿಯವರಿಗೆ ಮೂಡಿತು. ಇದರಂತೆ 1923ರಲ್ಲಿ ರೆ| ಫಾ| ಜಿಯಾರೋರವರ ಸತತ ಪ್ರಯತ್ನದಿಂದ ಹೊಸ ಇಗರ್ಜಿಗೆ ಬುನಾದಿಯನ್ನು ಹಾಕಲಾಯ್ತು. ಆದರೆ ಅನಾನುಕೂಲತೆಯಿಂದ ಇದರ ಕೆಲಸವನ್ನು 1929ಕ್ಕೆ ಮುಂದೂಡಲಾಯ್ತು. ಹೀಗೆ ತನ್ನ ಸ್ವಾಸ್ಥ್ಯವನ್ನು ಲೆಕ್ಕಿಸದೆ ಕೆಲಸಮಾಡಿದ ಮತ್ತು 21 ವರ್ಷಗಳ ಕಾಳ ತನ್ನ ಅಪ್ಪಟ ಸೇವೆಯನ್ನು ಸಲ್ಲಿಸಿದ ಫಾದರ್ ಕೋರ್ಟಿಯವರು 1926 ಅಕ್ಟೋಬರ್ 9ರಂದು ನಿಧನರಾದರು. ಫಾದರ್ ಕೋರ್ಟಿಯವರ ಮರಣದಿಂದ ಧೈರ್ಯಗೆಡದೆ ಫಾದರ್ ಜಿಯಾರೋರವರು ಎಲ್ಲಾ ಕೆಲಸಗಳನ್ನೂ ಸುಸೂತ್ರವಾಗಿ ನಡೆಸಲಾರಂಭಿಸಿದರು. ಆದರೆ ಹತ್ತು ವರ್ಷಗಳ ಅನಂತರ 1928ರಲ್ಲಿ ಅವರು ಕಲ್ಕತ್ತಕ್ಕೆ ವರ್ಗಾಯಿಸಲ್ಪಟ್ಟರು. ಇದರ ಅನಂತರ ಅಳದಂಗಡಿ ಮತ್ತು ‘ಬದ್ಯಾರಿನ’ ಮಿಶನರಿ, ಫಾದರ್ ಗವಿರಾಗಿಯವರು ನಾರಾವಿಗೆ ಬಂದರು. ಫಾದರ್ ಜಿಯಾರೋರವರು ಬುನಾದಿ ಹಾಕಿದ ಇಗರ್ಜಿಯ ಕೆಲಸವನ್ನು 1929ರಲ್ಲಿ ಆರಂಭಿಸಿದರು. ಇಂತಹ ಮಲೆನಾಡಿನಲ್ಲಿ ಬೇರೆ ಸ್ಥಳಗಳ ಸಂಪರ್ಕವಿಲ್ಲದಲ್ಲಿ ಬೇಕಾದ ಸಾಮಾಗ್ರಿಗಳು ದೊರೆಯುವುದು ಕಷ್ಟವೇ ಸರಿ. ಆದರೂ ಧೈರ್ಯಗೆಡದೆ ಒಂದೇ ವರುಷದೊಳಗೆ ಇದರ ಕೆಲಸವನ್ನು ಮುಗಿಸಿ 1930 ಮೇ 7ರಂದು ವಿಕಾರ್ ಜನರಲ್ ವಿ. ಆರ್. ಫೆರ್ನಾಂಡಿಸರಿಂದ ಆಶೀರ್ವದಿಸಲ್ಪಟ್ಟಿತು. ಹಳೆಯ ಚಾಪಲನ್ನು ಶಾಲೆಯಾಗಿ ಮಾಡಲಾತು. 1930ರಲ್ಲಿಯೇ ಫಾದರ್ ಗವಿರಾಗಿಯವರಿಗೆ ಹರಿಜನೋಧ್ಧಾರ ಕಾರ್ಯದಲ್ಲಿ ಸಹಾಯಕರಾಗುವಂತೆ ರೆ| ಫಾ| ಲಿಗರಿ ಲೋಬೋರವರನ್ನು ನೇಮಿಸಲಾಯ್ತು. ಕೆಲವೇ ಸಮಯದಲ್ಲಿ ರೆ| ಫಾ| ಕೇಸ್ಟಲೀನೋರವರು ಫಾದರ್ ಲೋಬೊರವರ ಸ್ಥಾನವನ್ನು ಭರ್ತಿಮಾಡಿದರು. 1933ರಲ್ಲಿ ರೆ| ಫಾ| ಯಫ್. ಯಕ್ಸ್. ಡಿ’ಸೋಜರವರು ಫಾದರ್ ಗವಿರಾಗಿಯವರ ಸಹಾಯಕರಾಗಿ ಬಂದರು. ನಾರಾವಿಯ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುವ ಸಲುವಾಗಿ ಶಾಲೆಯಲ್ಲಿ ಕಲಿಸಲು ಮತ್ತಿತರ ಕೆಲಸಗಳಿಗಾಗಿ ಸಿಸ್ಟರರನ್ನು ತರಿಸುವ ಆಲೋಚನೆಯಿಂದ ಇಗರ್ಜಿಯ ಎದುರು ಇರುವ ಗುಡ್ಡೆಯ ಮೇಲೆ ಒಂದು ವಾಸಸ್ಥಳದ ಕಟ್ಟಡವನ್ನು ಕಟ್ಟಿಸಿ 1932ನೇ ಎಪ್ರಿಲ್ 2ರಂದು ಅದು ಆಶೀರ್ವದಿಸಲ್ಪಟ್ಟಿತು. ಸುಮಾರು ಒಂದು ವರುಷದ ಅನಂತರ ಮೂರು ಸಿಸ್ಟರ್ಸ್ ಬಂದು ಶಾಲೆಯಲ್ಲಿ ಕಲಿಸಲಾರಂಭಿಸಿದರು. ಫಾದರ್ ಗವಿರಾಗಿಯವರ ಆಕಾಂಕ್ಷೆಯು ಇಲ್ಲಿಗೆ ಮುಗಿಯಲಿಲ್ಲ. ಇನ್ನೂ ಕೆಲವು ಸ್ಥಳಗಳ ಜನರ ಸೇವೆಯನ್ನು ಬಯಸಿದ ಅವರು ನಾರಾವಿಯನ್ನು ಬಿಟ್ಟು ನೆಲ್ಲಿಕಾರಿಗೆ ತೆರಳಿದರು. 1937 ಮೇ 10ರಂದು ರೆ| ಫಾ| ಪಿ. ಪಂಟೋರವರು ಫಾದರ್ ಡ’ಸೋಜರವರ ಸ್ಥಾನವನ್ನು ಅಂಗೀಕರಿಸಿದರು. ಇವರು ಶಾಲೆಯ ಮುಂದುಗಡೆ ಒಂದು ಸುಂದರವಾದ ಹೂತೋಟವನ್ನು, ಕೆಲವು ಮಾವಿನ ಮರಗಳನ್ನು ನೆಡಿಸಿದರು. 1940 ಮೇ 26ರಂದು ಫಾದರ್ ಪಿಂಟೋರವರ ಸ್ಥಾನಕ್ಕೆ ರೆ| ಫಾ| ಜೆ. ಬಿ. ಅಲ್ವಾರಿಸ್ರವರು ನೇಮಿಸಲ್ಪಟ್ಟರು. 1944ರಲ್ಲಿ ಬಿಶಪ್ ವಿ. ಆರ್. ಫೆರ್ನಾಂಡಿಸರು ನಾರಾವಿಯನ್ನು ಸಂದರ್ಶಿಸಿದಾಗ, ಅವರಿಗೆ ಇದು ಹದಿನಾಲ್ಕು ವರ್ಷಗಳ ಹಿಂದೆ ಇದ್ದ ನಾರಾವಿಯೇ ಎಂಬುದನ್ನು ಊಹಿಸಲು ಕಷ್ಟವಾಯ್ತು. ಇಗರ್ಜಿಯ ವಠಾರದಲ್ಲಾದ ಮಹತ್ ಬದಲಾವಣೆಗಳನ್ನು ನೋಡಿ ಪರಮಾನಂದ ಪಟ್ಟರು. ಇದರ ಕಾರಣಕರ್ತರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. 1945ರಲ್ಲಿ ಅಕ್ಟೋಬರ್ ತಿಂಗಳೀನಲ್ಲಿ ಹೊಸ ಶಾಲಾ ಕಟ್ಟಡಕ್ಕೆ ಬುನಾದಿಯನ್ನು ಹಾಕಲಾಯ್ತು ಮತ್ತು ಒಂದು ವರುಷದೊಳಗೆ ಅದರ ಕೆಲಸವು ಮುಕ್ತಾಯವಾಯ್ತು. ಇದರಿಂದ ಇನ್ನೂ ಹೆಚ್ಚಿನ ಬಡ ಮಕ್ಕಳಿಗೆ ಸುಲಭವಾಗಿ ಶಿಕ್ಷವು ದೊರೆಯಲು ಸಾಧ್ಯವಾಯ್ತು. ಅನಾಥ ಹಾಗೂ ಬಡ ಮಕ್ಕಳ ಉದ್ಧಾರವು ಅಗತ್ಯವೆಂದು ಮನಗಂಡ ಫಾದರ್ ಅಲ್ವಾರಿಸ್‍ರವರು ಶಿಶುನಿಲಯದ ಉದ್ದೇಶದಿಂದ ಇಗರ್ಜಿಯ ಮುಂದುಗಡೆ ಒಂದು ಕಟ್ಟಡದ ಬುನಾದಿಯನ್ನು 1946 ಸಪ್ಟೆಂಬರ್ ತಿಂಗಳಲ್ಲಿ ಹಾಕಿದರು. ಇದರ ಕೆಲಸವು ಮೂರು ತಿಂಗಳಲ್ಲಿ ಮುಕ್ತಾಯವಾಯ್ತು. 1953 ಮೇ 19ರಂದು ಫಾದರ್ ಅಲ್ವಾರಿಸ್‍ರವರು ವರ್ಗಾಯಿಸಲ್ಪಟ್ಟು, ಫಾದರ್ ಪಿ. ಎಫ್. ಫೆರ್ನಾಂಡಿಸ್‍ರವರು ನಾರಾವಿಯ ಗುರುಗಳಾಗಿ ನೇಮಕಗೊಂಡರು. ನಾರಾವಿಯಲ್ಲಾದ ಮುಖ್ಯವಾದ ಕೆಲಸಗಳಾದ 7ನೇ ತರಗತಿ: ಮತ್ತು ಹೈಸ್ಕೂಲಿಗೆ ಕಾರಣಕರ್ತರಾದ ಇವರ ಕೆಲಸವು ನಿಜವಾಗಿಯೂ ನಾರಾವಿಯ ಅಭಿವೃದ್ಧಿಯಲ್ಲಿ ಗಮನಾರ್ಹ ವಿಷಯವಾಗಿದೆ. ತನ್ನ ತನು, ಮನ ಮತ್ತು ಧನವನ್ನು ನಾರಾವಿಯ ಏಳಿಗೆಗೋಸ್ಕರ ಅರ್ಪಿಸಿದ ಅವರ ಕೆಲಸವು ಹೊಗಳಲು ಯೋಗ್ಯವಾಗಿದೆ. ನಾರಾವಿಯ ಜನರ ಬಡ ಸ್ಥಿತಿಯನ್ನು ಕಂಡು, ಉದ್ಯೋಗವನ್ನು ಕಲ್ಪಿಸಿಕೊಡುವುದೇ ಇವರ ಉದ್ಧಾರದ ದಾರಿಯೆಂದು ನಿರ್ಧರಿಸಿದರು. ಈ ಉದ್ಧಶವನ್ನು ಮುಂದಿಟ್ಟು ಇಗರ್ಜಿಯ ಪೂರ್ವ ಭಾಗಕ್ಕಿರುವ ದಟ್ಟವಾದ ಕಾಡನ್ನು ಕಡಿದು ಸಾವಿರಕ್ಕೂ ಮಿಕ್ಕಿ ಅನಾನಸು ಗಿಡಗಳನ್ನು ನೆಡಿಸಿದರು. ಅಲ್ಲದೆ ಉತ್ತರಕ್ಕಿರುವ ಗಿಡ ಪೊದರುಗಳನ್ನು ನಾಶಮಾಡಿ ಅಲ್ಲಿಯೂ ಬಾಳೆಗಿಡ, ಅನಾನಸು ಗಿಡಗಳನ್ನು ನೆಡಿಸಿದರು. ಇಗರ್ಜಿಯ ಗೇಟಿನ ಮುಂಬಾಗಕ್ಕಿರುವ ಬಂಜರು ಭೂಮಿಯನ್ನು ಫಲವತ್ತಾದ ಮತ್ತು ಧಾರಾಳವಾಗಿ ಫಲವನ್ನೀಯುವ ಗದ್ದೆಗಳನ್ನಾಗಿ ಮಾಡಿ, ಅದಕ್ಕೆ ನೀರಾವರಿಗಾಗಿ ಒಂದು ಕೆರೆಯನ್ನು ತೋಡಿಸಿದರು. ಈ ಎಲ್ಲಾ ಕೆಲಸಗಳು ಫಾದರ್ ಫೆರ್ನಾಂಡಿಸರ ಉದ್ದೇಶವಾದ ನಿರುದ್ಯೋಗ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡಲು ಸಮರ್ಥವಾದುವು ಎಂಬುದಕ್ಕೆ ಸಂದೇಹವಿಲ್ಲ. 1953ರಲ್ಲಿ ಶಿಶುನಿಲಯದ ಕಟ್ಟಡವನ್ನು ವೃದ್ಧಿಸಿದುದರ ಫಲವಾಗಿ 25 ಜನ ಅನಾಥ ಮಕ್ಕಳಿಗೆ ಊಟ ಹಾಗೂ ವಸತಿಯನ್ನು ಕಲ್ಪಿಸಲು ಸಾಧ್ಯವಾಯ್ತು. ಇಲ್ಲಿಗೆ ಬಂದು 23 ವರ್ಷ ಸಂದರೂ ಸಿಸ್ಟರ್ಸ್‍ಗಳಿಗೊಂದು ಚಾಪಲ್ ಇನ್ನೂ ಕಟ್ಟಿಸಿಲ್ಲದನ್ನು ಕಂಡು ಫಾದರ್ ಫೆರ್ನಾಂಡಿಸ್‍ರವರು 1957ರಲ್ಲಿ ಒಂದು ಸುಂದರವಾದ ಚಾಪಲನ್ನು ಕಾನ್ವೆಂಟಿನ ಹತ್ತಿರವೇ ಕಟ್ಟಿಸಿದರು. ಇದನ್ನು ಆಗಿನ ಬಿಷಪರಾದ ರೆ| ಡಾ| ಬೇಸಿಲ್ ಪೇರಿಸರು 1957ನೇ ಏಪ್ರಿಲ್ 14ರಂದು ಆಶೀರ್ವದಿಸಿದರು ಮತ್ತು ಅದನ್ನು ಸಂತ ಜರೋಸಾರವರಿಗೆ ಸಮರ್ಪಿಸಲಾಯ್ತು. ಶಿಶು ನಿಲಯದ ಮಕ್ಕಳ ಸಂಖ್ಯೆಯು ಶೀಘ್ರವಾಗಿ ಏರಿದುದರಿಂದಾಗಿ ಗಂಡು ಮತ್ತು ಹೆಣ್ಣು ಮಕ್ಕಳ ಶಿಶುನಿಲಯಗಳನ್ನು ಬೇರೆ ಬೇರೆಯಾಗಿ ಮಾಡುವ ಅಭಿಪ್ರಾಯದಿಂದ 16ನೇ ಆಗಸ್ಟ್ 1958ರಂದು ಬೇರೊಂದು ಕಟ್ಟಡಕ್ಕೆ ಬುನಾದಿಯನ್ನು ಹಾಕಲಾಯ್ತು. ಇದರ ಕೆಲಸವು ಮುಕ್ತಾಯವಾಗಿ ಇನ್ನಷ್ಟು ಮಕ್ಕಳು ಆಶ್ರಯ ಪಡೆಯುವಂತಾಯ್ತು. ಇಲ್ಲಿಗೇ ಫಾದರ್ ಫೆರ್ನಾಂಡಿಸ್‍ರವರ ಮಹತ್ವಾಕಾಂಕ್ಷೆ ಮುಗಿಯಲಿಲ್ಲ. ಆರನೇ ತರಗತಿಗೆ ಪರ್ಮಿಶನ್ ಪಡೆದು ಬೇಕಾದ ಹೊಸ ಕಟ್ಟಡಕ್ಕೆ 1961ರಂದು ಬುನಾದಿಯನ್ನು ಹಾಕಲಾಯ್ತು ಮತ್ತು ಬಿಶಪ್ ಆರ್. ಡಿ’ಮೆಲ್ಲೊರವರಿಂದ ಇದರ ಉದ್ಘಾಟನೆಯೂ ಆಯಿತು. ಅಲ್ಲದೇ ಅದೇ ವರುಷ 7ನೇ ತರಗತಿಯು ಪ್ರಾರಂಭವಾಯಿತು. ಶಾಲಾ ಏಳಿಗೆಯ ಶಭ ಸೂಚನೆಯೋ ಎಂಬಂತೆ 1963ರಲ್ಲಿ ಪರೀಕ್ಷೆಗೆ ಕುಳಿತ ಮೊದಲನೇ ಬ್ಯಾಚ್ 100% ಫಲಿತಾಂಶವನ್ನು ತಂದು ನಾರಾವಿಯ ಹೆಸರನ್ನು ಇನ್ನೂ ಬೆಳಗಿಸಿತು. ಶಾಲಾ ಕಟ್ಟಡ, ಏಳನೇ ತರಗತಿಯ ಫಲಿತಾಂಶ, ಮಕ್ಕಳ ಸಂಖ್ಯೆ ಹಾಗೂ ಶಾಲಾ ಸರ್ವತೋಮುಖ ಏಳಿಗೆಯನ್ನು ಕಂಡ ಜಿಲ್ಲಾ ವಿದ್ಯಾಧಿಕಾರಿಗಳು ಈ ಶಾಲೆಗೆ ರೋಲಿಂಗ್ ಶೀಲ್ಡನ್ನು ಕೊಟ್ಟರು. 7ನೇ ತರಗತಿಯಿಂದ ಪಾಸಾಗಿ ಹೊರಬಂದ ವಿದ್ಯಾರ್ಥಿಗಳು ಮುಂದಿನ ವಿದ್ಯೆಗಾಗಿ ವೇಣೂರಿಗೋ, ಶಿರ್ತಾಡಿಗೋ ಅಥವಾ ಇನ್ನಿತರ ದೂರದ ಶಾಲೆಗಳಿಗೆ ಹೋಗಬೇಕಾಗಿತ್ತು. ಇದನ್ನು ಮನಗಂಡ ಫಾದರ್ ಫೆರ್ನಾಂಡಿಸರಿಗೆ, ಇದು ಸರಿಯಲ್ಲ, ಇಲ್ಲಿ ಒಂದು ಹೈಸ್ಕೂಲ್ ಬೇಕು ಎಂದು ಕಂಡುಬಂತು. ಆಗಲೇ ಬೇಕು ಎಂದು ಕಂಡ ಮೇಲೆ ಅಲ್ಲೇ ನಿಲ್ಲುವ ವ್ಯಕ್ತಿಯು ಇವರಲ್ಲ. ಆದರೆ ನಾರಾವಿಯ ಪ್ರೋತ್ಸಾಹವು ಇದಕ್ಕೆ ಹೆಚ್ಚು ಕಂಡು ಬರಲಿಲ್ಲ. ಹೈಸ್ಕೂಲಿನ ಆಲೋಚನೆಯನ್ನು ಕಂಡ ನಾರಾವಿಯ ಜನರು ನಕ್ಕರು. ಆದರೆ ಒಂದು ರೀತಿಯಲ್ಲಿ ಅವರ ನಗುವು ಸ್ವಾಭಾವಿಕವಾಗಿತ್ತು. ಹೈಸ್ಕೂಲೆಂದರೆ ಅದೇನು ಸಾಮಾನ್ಯ ಒಂದು ಕಟ್ಟಡ ಮಾತ್ರವಲ್ಲ, ಅದಕ್ಕೆ ಬೇಕಾದ ಫರ್ನಿಚರ್ಸ್, ಲೆಬೋರೇಟರಿ, ಆಟದ ಬಯಲು ಈ ಎಲ್ಲಾ ಖರ್ಚುಗಳನ್ನು ಯಾರು ತಾನೆ ಮಾಡಬಲ್ಲರು. ಅದೂ ಇಂತಹ ಹಳ್ಳಿಯಲ್ಲಿ! ಆದರೆ ಸಂತ ಅಂತೋನಿಯವರಲ್ಲಿ ತಮ್ಮ ಭರವಸೆಯನ್ನಿಟ್ಟು ಫಾದರ್ ಫೆರ್ನಾಂಡಿಸರು ಇದು ಸಾಧ್ಯ ಎಂಬುದನ್ನು ತೋರಿಸಿಯೇ ಕೊಟ್ಟರು. 15-06-1966ರಂದು ಬಿಶಪ್ ಬೇಸಿಲ್ ಡಿ’ಸೋಜರಿಂದ ಹೈಸ್ಕೂಲಿನ ಉದ್ಘಾಟನೆಯಾಗಿ 8 ಕ್ಲಾಸುಗಳು ಎಲಿಮೆಂಟರಿ ಶಾಲೆಯ ಕಟ್ಟಡದಲ್ಲೇ ನಡೆಯಿತು. ಮರುವರುಷ 9ನೇ ಕ್ಲಾಸು ಆಗಿ ಒಳ್ಳೆಯ ಸಂಖ್ಯೆಯಿಂದ ಮತ್ತು ಒಳ್ಳೆಯ ರೀತಿಯಿಂದ ಮುಂದುವರಿಯಿತು. 19-01-1967ರಂದು ಕಾರ್ಡಿನಲ್ ವಲೇರಿಯನ್ನ ಗ್ರೇಸಿಯಸರಿಂದ ಹೈಸ್ಕೂಲ್ ಕಟ್ಟಡದ ಬುನಾದಿಯನ್ನು ಹಾಕಲಾಯ್ತು. ನಾರಾವಿಯಲ್ಲಿ ಕಾರ್ಡಿನಲ್ ಗ್ರೇಸಿಯಸರಂಥ ಮಹಾ ವ್ಯಕ್ತಿಯ ಸಂದರ್ಶನವು ನಾರಾವಿ ಚರಿತ್ರೆಯಲ್ಲಿಯೇ ಪ್ರಥಮ ಬಾರಿ ಎನ್ನಬಹುದು. ಕಟ್ಟಡದ ಕೆಲಸವೂ ಭರದಿಂದ ನಡೆಯಲಾರಂಭಿಸಿತು. ಮಳೆಗಾಲದಲ್ಲಿ ಸಾರಿಗೆ ಸಂಪರ್ಕವಿಲ್ಲದೆ ಅಂಡಮಾನಂತಿರುವ ಈ ನಾರಾವಿಯಲ್ಲಿ ಒಂದು ಕಟ್ಟಡಕ್ಕೆ ಬೇಕಾದ ಸಿಮೆಂಟು, ಕಬ್ಬಿಣ ಮತ್ತಿತರ ವಸ್ತುಗಳನ್ನು ತರುವುದರ ಕಷ್ಟ ಎಷ್ಟೆಂಬುವುದನ್ನು ಇಲ್ಲಿ ಊಹಿಸಬಹುದು. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಊರಿನ ಹಾಗೂ ಪರವೂರಿನ ಜನರ ಆರ್ತಿಕ ಸಹಾಯದಿಂದ ಹೈಸ್ಕೂಲಿಗೆ ಒಂದು ಭವ್ಯವಾದ ಹೈಸ್ಕೂಲ್ ಕಟ್ಟಡವನ್ನು ಕಟ್ಟಿಸಿದ ಕೀರ್ತಿಯು ಫಾದರ್ ಫೆರ್ನಾಂಡಿಸರಿಗೆ ಸಲ್ಲುತ್ತದೆ. ಸಂಸ್ಥೆ ನಡೆದು ಬಂದ ದಾರಿ – ಒಂದು ಪಕ್ಷಿನೋಟ “ಕಾಲಾಯ ತಸ್ಮಯೇ ನಮ:” ಎಂದರು ನಮ್ಮ ಹಿರಿಯರು. ಮಾನವ ಲೋಕದಲ್ಲಿ ನಡೆಯುವ ಕಾರ್ಯಾ- ಕಾರ್ಯಗಳಿಗೆ ನ್ಯಾಯಬದ್ಧವಾದ, ತಕ್ಕುದಾದ ತೀರ್ಪು ಕೊಡುವ ಪರಮಾಧಿಕಾರ ಕಾಲದ ಬಸಿರಲ್ಲಿ ಅವ್ಯಕ್ತವಾಗಿರುತ್ತದೆಂಬುದು ತ್ರಿಕಾಲಾಬಾಧಿತ ಸತ್ಯ. ಇಲ್ಲಿ ವಸೀಲಿ ನಡೆಯದು, ವಂಚನೆಯ ಸಂಚು ಫಲಕಾರಿಯಾಗದು. ಒಳಿತಿಗೆ ಒಳಿತು, ಕೆಡುಕಿಗೆ ಕೆಡುಕು- ಇದು ಕಾಲದ ಸಮುದ್ರ ಮಥನದಲ್ಲಿ ಅನುಗಾಲ ಎದ್ದು ಬಂದ ನಿರ್ಣಾಯಕ ತೀರ್ಪುಗಳು. ಒಳಿತನೆಸಗಿದರೆ ಕಾಲಾಂತರದಲ್ಲಿ ಅದರ ಸತ್ಫಲ ಭೃಹತ್ತಾಗಿ, ಮಹತ್ತಾಗಿ ಕಣ್ಮುಂದೆ ನಿಲ್ಲುತ್ತದೆ. ಸಮಾಜದಲ್ಲಿ ಇಂದು ನಾವು ಕಾಣುವ, ಅನುಭವಿಸುವ ಎಲ್ಲಾ ಬಗೆಯ ಉನ್ನತಿ ಸೌಲಭ್ಯಗಳ ಹಿಂದೆ ಹಲವರ ತ್ಯಾಗ ಸತ್ಕಾರ್ಯಗಳ ಬೆವರಿನ ಶ್ರಮವಿದೆ. ಇಂತಹ ತ್ಯಾಗದ ಅಮರ ಅಧ್ಯಾಯವೊಂದು ನಾರಾವಿಯಲ್ಲಿ ತೆರೆದುಕೊಂಡುದರ ಕಥೆ – ವ್ಯಥೆ ರೋಮಾಂಚಕಾರಿಯಾದುದು ರೋಚಕವಾದುದು. ಈ ಸಾಹಸ ಕಥೆಯ ನಾಂದಿ ಸುಮಾರು 1870ರಲ್ಲಿ ನಾರಾವಿಯಲ್ಲೊಂದು ಪ್ರಾರ್ಥನಾ ಮಂದಿರ ತೆರೆಯುವುದರೊಂದಿಗೆ ಆಯಿತು. ಅನಂತರ 1905ರಲ್ಲಿ ಇಲ್ಲಿಗೆ ಆಗಮಿಸಿದ ರೆ| ಫಾ| ಕೋರ್ಟಿಯವರ ಸಾಧನೆ, ಸಾಹಸ ತೀರ ನಿರ್ಲಕ್ಷಿತರಾದ ಹಿಂದುಳಿದ ಜನಾಂಗದವರ ಬದುಕಿಗೆ ನವಚೈತನ್ಯವನ್ನು ಆಶಾ ಕಿರಣವನ್ನು ನೀಡಿತು. ತಮ್ಮ 21 ವರ್ಷಗಳ ಸುದೀರ್ಘ ಸೇವೆಯಲ್ಲಿ ನಾರಾವಿಯ ಚರಿತ್ರೆಯಲ್ಲಿ ಅಮರರಾಗಿ ಉಳಿದವರು ಅವರು. ಅವರ ಅನಂತರ ಬಂದ ಧರ್ಮ ಗುರುಗಳು ನಾರಾವಿ ಚರ್ಚ್, ಅದರ ಮುಂಭಾಗದಲ್ಲಿ ಮಾವಿನ, ಹೂವಿನ ತೋಟ, ಸಂತ ಪಾವ್ಲರ ಪ್ರಾಥಮಿಕ ಶಾಲೆ, ಕನ್ಯಾಸ್ತ್ರೀಯರಿಗಾಗಿ ಒಂದು ಮನೆ – ಈ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇಲ್ಲಿಯ ಪ್ರಗತಿಯಲ್ಲಿ ಗಣನೀಯ ಪಾತ್ರ ವಹಿಸಿದರು. 1953ರಲ್ಲಿ ನಾರಾವಿ ಧರ್ಮಕೇಂದ್ರದ ಧರ್ಮಗುರುಗಳಾಗಿ ಆಗಮಿಸಿದ ಫಾ| ಪಿ. ಎಫ್. ಫೆರ್ನಾಂಡಿಸರನ್ನು ನಾರಾವಿಯ ವಿಶ್ವೇಶ್ವರಯ್ಯನೆಂದು ಕರೆದರೆ ತಪ್ಪಿಲ್ಲ. ವಿಶ್ವೇಶ್ವರಯ್ಯನವರು ಆಧುನಿಕ ಮೈಸೂರಿನ ಶಿಲ್ಪಿಗಳು. ಫಾ| ಫೆರ್ನಾಂಡಿಸರು ನಾರಾವಿಯ ಆಧುನೀಕರಣಕ್ಕೆ ಅವರಷ್ಟೇ ನಿಷ್ಠೆಯಿಂದ ದೂರದರ್ಶಿತ್ವದಿಂದ ದುಡಿದವರು. 15-06-1966ರಲ್ಲಿ ಇಲ್ಲೊಂದು ಪ್ರೌಢಶಾಲೆ ನಿರ್ಮಿಸುವ ಪುಣ್ಯ ಕಾರ್ಯ ಅವರಿಂದ ನೆರವೇರಿತು. ನಾರಾವಿಯಲ್ಲಿ ಪ್ರೌಢಶಾಲೆಯೊಂದರ ಕಲ್ಪನೆ, ಅದಕ್ಕಾಗಿ ಸುಸಜ್ಜಿತ ಭವ್ಯ ಕಟ್ಟಡ ನಿರ್ಮಾಣದ ಗುರುತರ ಹೊಣೆಗಾರಿಕೆ, ಇದು ಆ ಕಾಳದಲ್ಲಿ ಅವರ ಶಕ್ತಿ ಸಾಮಥ್ರ್ಯಕ್ಕೆ ಸವಾಲಾಗಿ ನಿಂತ ಒಂದು ಸಾಹಸದ ಸಾಧನೆಯೇ ಸರಿ. ಶತ ಶತಮಾನಗಳ ವರೆಗೆ ಬಾಳುವ ಅತ್ಯುತ್ತಮ ವಾಸ್ತುಶಿಲ್ಪ ಮಾದರಿಯ ಈ ವಿದ್ಯಾ ಮಂದಿರ ಫಾ| ಫೆರ್ನಾಂಡಿಸರ ಹೆಸರನ್ನು ಅಜರಾಮರಗೊಳಿಸುವ ಒಂದು ಶಾಶ್ವತ ಸ್ಮಾರಕ. ಭದ್ರವಾದ ವಿಶಾಲ ತರಗತಿ ಕೋಣೆಗಳನ್ನು ಹೊಂದಿದ ಸಕಲ ಪೀಠೋಪಕರಣ ಪಾಠೋಪಕರಣಗಳಿಂಒಡಗೂಡಿದ ಈ ವಿದ್ಯಾ ಮಂದಿರವನ್ನು ಶಿಕ್ಷಣ ಸೌಲಭ್ಯವು ದುರ್ಲಭವಾಗಿದ್ದ ಆ ಕಾಲದಲ್ಲಿ ಅತ್ಯಂತ ಹಿಂದುಳಿದಿದ್ದ ಈ ಊರಿಗೆ ಒದಗಿಸಿ ಕೊಡಲು ಫಾ| ಫೆರ್ನಾಂಡಿಸರು ತೋರಿದ ಸಾಹಸಗಾಥೆ ಅಭಿನಂದನೀಯವಾದುದು. ಈ ಸಂಸ್ಥೆಯ ಪ್ರಥಮ ಸಂಚಾಲಕರಾಗಿ ತಮ್ಮ ಸರ್ವಶಕ್ತಿಯನ್ನು ಇದರ ಪೋಷಣೆ ಬೆಳವಣಿಗೆಗೆ ಧಾರೆ ಎರೆದು ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆ ತನ್ನದೇ ಆದ ಸಾಧನೆ ವೈಶಿಷ್ಟ್ಯಗಳನ್ನು ತೋರಿಸಲು ಮೂಲ ಪ್ರೇರಕರಾದವರು ಫಾ| ಫೆರ್ನಾಂಡಿಸರೆಂಬುದನ್ನು ಮರೆಯಲು ಸಾಧ್ಯವಿಲ್ಲ. ಅನಂತರ ಈ ಸಂಸ್ಥೆಯ ಸಂಚಾಲಕರಾಗಿ ಬಂದ ಫಾ| ಥೋಮಸ್ ಡಿ’ಸೋಜ, ಫಾ| ವಲೇರಿಯನ್ ಪಿಂಟೊ ಇವರೂ ತಮ್ಮ ದೀರ್ಘ ಕಾಲದ ಆಡಳಿತಾವಧಿಯಲ್ಲಿ ಈ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ನಿರ್ಣಾಯಕ ಶಕ್ತಿಗಳಾಗಿ ದುಡಿದವರು. ಪ್ರಕೃತ ಫಾ| ರೊಜಾರಿಯೊ ಫೆರ್ನಾಂಡಿಸ್ ಅವರು ಈ ಶಾಲೆಯ ಸಂಚಾಲಕರಾಗಿ ದುಡಿಯುತ್ತಿದ್ದಾರೆ. ಈ ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದವರು ಶ್ರೀಮತಿ ಮೀರಿಯಮ್ ಲೂವಿಸ್ ಅವರು. ಅನಂತರ ಸಿ| ಒಲಿಂಪಿಯಾ, ಸಿ| ಜಿಸೆಲ್ಲಾ, ಸಿ| ಲಿಲ್ಲಿಯಾ, ಸಿ| ಲಾವ್ರ, ಸಿ| ಜೊಸೆಫಿನ್ – ಈ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯರಾಗಿ ಇದರ ಸರ್ವತೋಮುಖ ಏಳಿಗೆಗೆ ಕಾರಣರಾಗಿದ್ದಾರೆ. ಈಗ ಮತ್ತೆ ಸಿ| ಒಲಿಂಪಿಯಾ ಅವರು ಇದರ ಮುಖ್ಯೋಪಾಧ್ಯಾಯಿನಿಯಾಗಿ ತಮ್ಮ ಕತವ್ಯ ನಿರ್ವಹಿಸುತ್ತಿದ್ದಾರೆ. 1966ರಲ್ಲಿ ಈ ಊರಿನಲ್ಲಿ ಫಾ| ಫೆರ್ನಾಂಡಿಸರು ಬೆಳಗಿಸಿದ ಈ ನಂದಾದೀಪ, ಈ ಜ್ಞಾನದೇಗುಲ ತನ್ನ 50 ಸಂವತ್ಸರಗಳ ಸಾರ್ಥಕ ಬದುಕನ್ನು ಇದೀಗ ಪೂರೈಸುವ ಹೊಸ್ತಿಲಲ್ಲಿದೆ. ಇದರಿಂದ ತಮ್ಮ ಕಿರು ಹಣತೆಯನ್ನು ಬೆಳಗಿಸಿಕೊಂದು ಜಗಜ್ಜ್ಯೋತಿಯಾಗಿ ಮಾಡಿಕೊಂಡ ಸಹಸ್ರೋಪ ಸಹಸ್ರ ಮಂದಿ ವಿದೇಶಗಳಲ್ಲಿ ಇದ್ದಾರೆ. ಅತ್ಯುತ್ತಮ ಶೈಕ್ಷಣಿಕ ದಾಖಲೆಗಳೊಂದಿಗೆ ಕ್ರೀಡೆ, ಕಲೆ, ಸಂಗೀತ, ಸಾಹಿತ್ಯಾದಿಗಳಿಂದ ಬದುಕಿನ ಸರ್ವಾಂಗೀಣ ವಿಕಾಸಕ್ಕೆ ಈ ವಿದ್ಯಾ ಮಂದಿರ ಅಸಾಧಾರಣ ಕೊಡುಗೆಯನ್ನು ಕೊಟ್ಟಿದೆ. ಕಲಿಕೆಗೆ ಬೇಕಾದ ಎಲ್ಲಾ ಬಗೆಯ ಉತ್ತಮ ಪರಿಸರವನ್ನು ಈ ಸಂಸ್ಥೆ ಹೊಂದಿದೆ. ದೂರದಿಂದ ಬರುವವರಿಗೆ ಉಚಿತ ವಿದ್ಯಾರ್ಥಿ ನಿಲಯದ ಸೌಲಭ್ಯವಿದೆ. ಪ್ರಕೃತ ಈ ಸಂಸ್ಥೆಯಲ್ಲಿ 7 ತರಗತಿಗಳಿದ್ದು 346 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯಿನಿ, 10 ಮಂದಿ ಶಿಕ್ಷಕರು, 6 ಮಂದಿ ಶಿಕ್ಷಕೇತರ ಸಿಬ್ಬಂದಿಗಳು ಇಲ್ಲಿ ದುಡಿಯುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಮೈದಳೆದು ನಿಂತ ಈ ವಿದ್ಯಾ ಮಂದಿರವು ಪ್ರಾಥಮಿಕ ಹಂತದಲ್ಲೇ ಶಿಕ್ಷಣವು ಮೊಟಕಾಗುತ್ತಿದ್ದ ಎಷ್ಟೋ ಗ್ರಾಮೀಣ ಪರಿಸರದ ಬಡಮಕ್ಕಳಿಗೆ ಒಂದು ವರದಾನವಾಗಿ ಪರಿಣಮಿಸಿದೆ – ಎಂಬುದು ಮರೆಯಲಾರದ ಸತ್ಯ. ಸಂಸ್ಥೆ ಬೆಳೆದಂತೆ ಅದರ ಅವಶ್ಯಕತೆಗಳು ಹೆಚ್ಚುತ್ತವೆ. ಈಗಾಗಲೇ ಉತ್ತಮ ಕ್ರೀಡಾಂಗಣ, ಶಿಕ್ಷಕರಿಗೆ ವಸತಿಗೃಹ, ಸೈಕಲ್‍ನಲ್ಲಿ ಬರುವ ವಿದ್ಯಾರ್ಥಿಗಳಿಗಾಗಿ ಒಂದು ವಿಶಾಲವಾದ ಸೈಕಲ್ ಸ್ಟೇಂಡ್ ಇವೆಲ್ಲವನ್ನು ಈ ಸಂಸ್ಥೆ ಹೊಂದಿದೆ.
“ಯಾವ ಪಕ್ಷದಲ್ಲಿ ಸ್ತ್ರೀಯರು, ಹರಿಜನರು, ಶೂದ್ರರು ಹಾಗೂ ಮುಸುಲ್ಮಾನರು ಅಗ್ರಪಂಕ್ತಿಯಲ್ಲಿದ್ದು ಪ್ರಭಾವಶಾಲಿಗಳಾಗುತ್ತಾರೋ ಅಂತಹ ಪಕ್ಷ ಮಾತ್ರ ಭಾರತವನ್ನು ಸುಖೀ, ಸಮೃದ್ಧ, ಬಲಶಾಲಿ, ಸತ್ಯಸಂಧ ರಾಷ್ಟ್ರವನ್ನಾಗಿ ಮಾಡಬಲ್ಲದೆಂದು ನನಗೆ ಖಾತ್ರಿಯಾಗಿದೆ. ಸೀತೆ, ಶಂಭೂಕರ ಅಕ್ಷವನ್ನು ಇನ್ನಷ್ಟು ಬಲಪಡಿಸಬೇಕು.” –ರಾಮ ಮನೋಹರ ಲೋಹಿಯಾ ಅದು ಸುಮಾರು 1995 ರ ವರ್ಷವಿರಬೇಕು. ಬೆಂಗಳೂರಿನ “ಯವನಿಕ” ಸಭಾಂಗಣದಲ್ಲಿ ಒಂದು ಚಿಂತನ ಗೋಷ್ಟಿ ಹಾಗೂ ಸಂವಾದ ಇತ್ತು. ಅದರಲ್ಲಿ ಸಮಾಜವಾದಿ ನಾಯಕ “ಕಿಶನ್ ಪಟ್ನಾಯಕ್” ಅವರು ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು. ಅದೇ ಕಾಲಕ್ಕೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳ ಸಹಭಾಗಿತ್ವದಲ್ಲಿ ಸರ್ಕಾರವನ್ನು ಸ್ಥಾಪಿಸಲಾಗಿತ್ತು. ಅದರ ಹಿನ್ನೆಯಲ್ಲಿ ಸಂವಾದದಲ್ಲಿ ಭಾಗವಸಿದ್ದ ಕಿಶನ್ ಪಟ್ನಾಯಕ್ ಅವರು ಅಂದು ಅತ್ಯಂತ ಉತ್ಸಾಹದಿಂದ “ಇಂಡಿಯಾದಲ್ಲಿ ಹಿಂದುಳಿದ ಹಾಗೂ ದಲಿತರ ಒಗ್ಗೂಡಿಕೆಯ ದೊಡ್ಡ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ಇದು ಮುಂದಿನ ವರ್ಷಗಳಲ್ಲಿ ಇನ್ನೂ ದೊಡ್ಡದಾದ ರೂಪವನ್ನು ಪಡೆದುಕೊಳ್ಳತೊಡಗಿದರೆ ಸಮಾಜವಾದಿಗಳು ಈ ಅಭೂತಪೂರ್ವ ಮೈತ್ರಿಗೆ ಕೈ ಜೋಡಿಸಬೇಕು. ಈ ಮಹಾ ಮೈತ್ರಿ ಇಂಡಿಯಾದ ಇತಿಹಾಸವನ್ನೇ ಬದಾಲಾವಣೆಗೊಳಿಸುವ ಎಲ್ಲಾ ಕ್ಷಮತೆಯನ್ನು ತನ್ನಲ್ಲಿ ತುಂಬಿಕೊಂಡಿದೆ,” ಎಂದು ಅತ್ಯಂತ ಉತ್ಸಾಹದಿಂದ ಮಾತನಾಡುತ್ತಿದ್ದರು. ಅವರಿಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮಾಯವತಿ ಅವರಲ್ಲಿ ಭವಿಷ್ಯದ ಕನಸನ್ನು ಕಂಡಿದ್ದರು. ಇವರಿಬ್ಬರೂ ಒಟ್ಟಾಗಿ ಉತ್ತರ ಪ್ರದೇಶದ ಹಿಂದುಳಿದ ಹಾಗೂ ದಲಿತರ ಏಳಿಗೆಗೆ ಶ್ರಮಿಸಬಲ್ಲವರಾದರೆ ಇದೇ ಮೈತ್ರಿಯ ಹಿನ್ನೆಲೆಯನ್ನು ಬಳಸಿಕೊಂಡು ಭಾರತದ ಇತರ ರಾಜ್ಯಗಳಲ್ಲೂ ಈ ಪ್ರಯೋಗ ಮಾಡಬೇಕು ಇದರಲ್ಲಿ ಸಮಾಜವಾದಿಗಳು ತುಂಬಾ ದೊಡ್ಡ ಪಾತ್ರವಹಿಸಬೇಕಾಗುತ್ತದೆ ಎಂದು ಆಗ ನಮ್ಮಂತಹ ಯುವ ಉತ್ಯಾಹಿಗಳಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟು ಮಾಡಿದ್ದರು. ಇದಾಗಿ 15 ವರ್ಷಗಳ ಮೇಲಾಗಿದೆ. ಅಹಿಂದ ವರ್ಗಗಳ ಒಗ್ಗೂಡುವಿಕೆಯ ಆ ಉತ್ಸಾಹ, ರೋಮಾಂಚನ ಕೊನೆಗೊಂಡು ಇಂದಿಗೆ 13 ವರ್ಷಗಳಾಗಿವೆ. ಸಮಾಜವಾದಿ ಕನಸುಗಾರ ಕಿಷನ್ ಪಟ್ನಾಯಕ್ ತೀರಿಕೊಂಡು 7 ವರ್ಷಗಳಾಗಿವೆ. ಏಕೆಂದರೆ 1997 ರಲ್ಲಿ ಇದೇ ಮಾಯಾವತಿ ಹಾಗೂ ಮುಲಾಯಮ್ ಸಿಂಗ್ ಯಾದವ್ ಬದ್ಧ ವೈರಿಗಳಾಗಿ ಮಾರ್ಪಟ್ಟು ಮಾಯಾವತಿ ಅವರ ದಲಿತರ ಆಶಾಕಿರಣದ ಬಹುಜನ ಪಕ್ಷ ಕೋಮುವಾದಿ, ಜಾತಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯಿತು. ಈ ಅನೈತಿಕ ಮೈತ್ರಿ ಯಾವ ನಾಚಿಕೆಯೂ ಇಲ್ಲದೆ 2002 ರಲ್ಲೂ ಪುನರಾವರ್ತನೆಯಾಯಿತು. ಅತ್ತ ಮುಲಾಯಮ್ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಒಂದು ಗೂಂಡಾಗಳ, ಕೊಬ್ಬಿದ, ಜಾತೀವಾದಿ ಕ್ಲಬ್ ತರಹ ರೂಪಾಂತರಗೊಂಡಿತು. ಇತ್ತ ಕರ್ನಾಟಕದಲ್ಲಿ ಈ ಅಹಿಂದ ಮೈತ್ರಿಕೂಟ ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಕನಸನ್ನು, ದೇವರಾಜ್ ಅರಸರ ಹಿಂದುಳಿದ, ದಲಿತರ ಸಾಮಾಜಿಕ ಸಬಲೀಕರಣವನ್ನು ತನ್ನ ಧ್ಯೇಯವಾಗಿಟ್ಟುಕೊಂಡು ಕೋಲಾರದಲ್ಲಿ ಒಂದು ರಾಜಕೀಯೇತರ ಸಂಘಟನೆಯಾಗಿ ಆರಂಭಗೊಂಡಿತು. ತದ ನಂತರ ತನ್ನ ಅನೇಕ ಏಳುಬೀಳುಗಳ ನಡುವೆ ರಾಜಕೀಯ ನಾಯಕರ ಆಡೊಂಬಲವಾಗಿ ಏದುಸಿರು ಬಿಡುತ್ತಿದೆ. ಸರಿ ಸುಮಾರು 40 ವರ್ಷಗಳ ಹಿಂದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟದ ಹಾದಿಗೆ ಅಡಿಯಿಟ್ಟ ಕಾನ್ಸೀರಾಮ್ ಅವರು ನಂತರ ತುಳಿದ ಹಾದಿ ಅತ್ಯಂತ ಕಷ್ಟಕರವಾದದ್ದು. ದಲಿತರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರಿ ಹುದ್ದೆಯನ್ನೆ ತ್ಯಜಿಸಿದ ಕಾನ್ಸೀರಾಮ್ ದಲಿತರ ಹಕ್ಕುಗಳ ಪರವಾಗಿ ಹೋರಾಟ ಆರಂಭಿಸಿದಾಗ ಅವರು ಅಡಿಗಡಿಗೂ ಮೇಲ್ಜಾತಿ, ಮೇಲ್ವರ್ಗಗಳ ಕೊಂಕನ್ನು, ಹೀಯಾಳಿಕೆಯನ್ನು ಎದುರಿಸಬೇಕಾಯಿತು. ಆದರೆ ಇದಕ್ಕೆ ಸೊಪ್ಪು ಹಾಕದ ಕಾನ್ಸೀರಾಮ್ ತಮ್ಮ ಸ್ನೇಹಿತ ಖಾಪರ್ಡೆ ಹಾಗೂ ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿಕೊಂಡು ದಲಿತ ಹಾಗೂ ಆದಿವಾಸಿ, ಹಿಂದುಳಿದ ಜಾತಿಗಳ ನೌಕರರ ಒಕ್ಕೂಟವನ್ನು ಸ್ಥಾಪಿಸಿದರು. ಮುಂದೆ ಅಖಿಲ ಭಾರತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಸ್ಥಾಪಿಸಿದರು (BAMCEF). ಅಂಬೇಡ್ಕರ್ ಪ್ರತಿಪಾದಿಸಿದ “ಶಿಕ್ಷಣ, ಸಂಘಟನೆ, ಚಳುವಳಿ” ಎನ್ನುವ ಧ್ಯೇಯ ಮಂತ್ರವನ್ನೇ ಈ ಒಕ್ಕೂಟದ ಮೂಲ ಉದ್ದೇಶವನ್ನಾಗಿಸಿದರು. ಇದರ ಮೂಲ ಉದ್ದೇಶ ಸರ್ಕಾರಿ ಹಾಗೂ ಸಾಮಾಜಿಕ ವಲಯಗಳಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನಕ್ಕೀಡಾಗುತ್ತಿದ್ದ, ದಬ್ಬಾಳಿಕೆಗೆ ತುತ್ತಾಗುತ್ತಿದ್ದ ದಲಿತ ಹಾಗೂ ಹಿಂದುಳಿದವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದೇ ಆಗಿತ್ತು. ಇದಕ್ಕಾಗಿ ಇವರು ತಮ್ಮ ಸಂಘಟನ ಚಾತುರ್ಯವನ್ನು ಬಳಸಿ ರಾಷ್ಟಮಟ್ಟದಲ್ಲಿ ಹಗಲಿರುಳೂ ದುಡಿದು ರೀತಿ ಮಾತ್ರ ಬೆರಗುಗೊಳಿಸುವಂತದ್ದು. ಇಲ್ಲಿ ನಿಸ್ವಾರ್ಥವಿತ್ತು. ಆದರೆ 70ರ ದಶಕದ ಅಂತ್ಯದ ವೇಳೆಗೆ ಅತ್ಯಂತ ಮಹಾತ್ವಾಕಾಂಕ್ಶೆಯ ನಾಯಕರಾಗಿ ಹೊರಹೊಮ್ಮಿದ ಕಾನ್ಸೀರಾಮ್ ಅವರಿಗೆ ಕೇವಲ ಸರ್ಕಾರಿ ನೌಕರರ ಮಟ್ಟದಲ್ಲಿ ಸಂಘಟನೆ ನಡೆಸುವುದು ಒಂದು ಕಾಲ ಕ್ಷೇಪವೆನಿಸತೊಡಗಿತು. ಆಗ 1981ರಲ್ಲಿ ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ದಲಿತ ನೌಕರರಿಗೆ ತಮ್ಮ ಮೇಲೆ ನಡೆಯುತ್ತಿರುವ ದೌರ್ಜ್ಯನ್ಯವನ್ನು, ಹೀಯಾಳಿಕೆಗಳಿಗೆ ಪ್ರತಿಭಟನೆಯಾಗಿ ಸಂಘಟನೆಗೊಳ್ಳಲು ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳಲು ಅವಕಾಶವನ್ನು ದೊರಕಿಸಿಕೊಟ್ಟರು. ಅಲ್ಲದೆ ಇದನ್ನು ಒಂದು ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸಿದರು. ಈ ಕಾಲಘಟ್ಟದಲ್ಲೇ ಕಾನ್ಸೀರಾಮ್ ದುಡಿದ ರೀತಿ ಬಣ್ಣನೆಗೂ ನಿಲುಕದ್ದು. ಅವರು ಸೈಕಲ್ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ಅಲ್ಲಿನ ಒಟ್ಟು ಜನಸಂಖ್ಯೆಯ ವಿವರಗಳು ಈ ಜನಸಂಖ್ಯೆಯಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಗಳೆಷ್ಟು, ಹಿಂದುಳಿದವಗಳ, ತಳ ಸಮುದಾಯಗಳ ಶೇಕಡಾವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗಳು, ಎಲ್ಲವನ್ನೂ ಆ ವರ್ಷಗಳಲ್ಲಿ ತಮ್ಮ ಅವಿರತ ಅಧ್ಯಯನದಿಂದ, ಹಗಲೂ ರಾತ್ರಿ ತಿರುಗಾಡಿ ಕಲೆಹಾಕಿದರು. 1984ರಲ್ಲಿ ಬಹುಜನ ಪಕ್ಷವನ್ನು ಸ್ಥಾಪಿಸುವಷ್ಟರಾಗಲೇ ಇಡೀ ಉತ್ತರಭಾರತದ ಸಾಮಾಜಿಕ ಸ್ವರೂಪಗಳು, ಅಲ್ಲಿನ ಜಾತಿಗಳು, ಅದರ ಆಳ, ಅವರ ಬದುಕು, ಶಕ್ತಿ, ದೌರ್ಬಲ್ಯ ಎಲ್ಲವೂ ಕಾನ್ಸೀರಾಮ್ ಅವರು ಸಂಪೂರ್ಣವಾಗಿ ಅರೆದು ಕುಡಿದಿದ್ದರು. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ರಾಜಕೀಯ ಸಂಘಟನೆಗಳನ್ನು ದೇಶದ ಉತ್ತರ ರಾಜ್ಯಕ್ಕೆ ತಲುಪಿಸುವ ಸೇತುವೆಯಾಗಿದ್ದರು ಈ ಕಾನ್ಸೀರಾಮ್. ಕಾನ್ಸೀರಾಮ್ ಅವರಿಗೆ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಬೆಳೆದ, ಯಾವುದೇ ಆರ್ಥಿಕ, ರಾಜಕೀಯ ಬಲವಿಲ್ಲದೆ ಸೈದ್ಧಾಂತಿಕ ಚಿಂತನೆ, ಸಾಹಿತ್ಯ, ಸಂಘಟನೆಗಳನ್ನು ಬಲವಾಗಿ ತಬ್ಬಿಕೊಂಡು ದಲಿತರ ಪರವಾದ ಹೋರಾಟ ನಡೆಸುತ್ತಿದ್ದ ದಲಿತ ಪ್ಯಾಂಥರ್ಸ್, ಆರ್.ಪಿ.ಐ. ದಂತಹ ಪಕ್ಷಗಳು ಅಲ್ಲಿನ ಪಟ್ಟಭದ್ರ, ಕೋಮುವಾದಿ ರಾಜಕೀಯ ಪಕ್ಷಗಳ ಪಿತೂರಿಗೆ ಸುಲಭವಾಗಿ ತುತ್ತಾದದ್ದು. ಅಲ್ಲಿಂದ ಇಲ್ಲಿಯವರೆಗೂ ಆ ಕಾಲಘಟ್ಟದ ನಾಮದೇವ್ ಢಸಾಳ್ ರಂತಹ ಧೀಮಂತ ದಲಿತ ಚಿಂತಕರಿಂದ ಮೊದಲುಗೊಂಡು ಇಂದಿನ ರಾಮದಾಸ್ ಅಟವಳೆ ರವರವರೆಗೂ ಎಲ್ಲರೂ ಈ ಪಟ್ಟಭದ್ರ ಹಿತಾಸಕ್ತಿ ಪಕ್ಷಗಳ ಸಂಚಿನಿಂದ ಎಲ್ಲಿಗೂ ಸಲ್ಲದೆ ತಮ್ಮನ್ನು ತಾವೇ ಕತ್ತಲಿಗೆ ನೂಕಿಕೊಂಡದ್ದು. ಈ ತರಹದ ಅನೇಕ ಉದಾಹರಣೆಗಳನ್ನು ಹತ್ತಿರದಿಂದ ಕಂಡಿದ್ದ ಕಾನ್ಸೀರಾಮ್ ರವರಿಗೆ ಕೇವಲ ಚಿಂತನೆ, ಸಂಘಟನೆ ಹಾಗೂ ಚಳುವಳಿಯ ಮುಖಾಂತರ ದಲಿತರಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಾನವಾದ, ಆತ್ಮಾಭಿಮಾನದ, ಅಧಿಕಾರದ ಬದುಕಿಗೆ ಹತ್ತಿರಕ್ಕೂ ತಂದುಕೊಡಲು ಸಾಧ್ಯವಿಲ್ಲ ಎನ್ನುವುದು ಮಹಾರಾಷ್ಟ್ರಾದ ದಲಿತ ಸಂಘಟನೆಗಳಿಂದ ಕಾನ್ಶೀರಾಮ್ ಅವರಿಗೆ ಎಂದೋ ಅರಿವಾಗಿ ಹೋಗಿತ್ತು. ಅದಕ್ಕಾಗಿಯೇ ಅಕಡೆಮಿಕ್ ಮಾದರಿ ಚಿಂತನ ಹಾಗೂ ಮಂಥನಗಳನ್ನು, ಆ ಮಾದರಿಯ ಎಡಪಂಥೀಯ ಒಲವುಳ್ಳ ಬುದ್ಧಿಜೀವಿಗಳನ್ನು ತಮ್ಮ ಹಾಗು ತಮ್ಮ ಒಕ್ಕೂಟದ ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅಂಬೇಡ್ಕರ್ ವಾದದ ಮೂಲ ಮಂತ್ರವಾದ “ಶಿಕ್ಷಣ, ಸಂಘಟನೆ, ಚಳುವಳಿ” ಗಳಲ್ಲಿ ಸದಾ ಕಾಲ ಎಚ್ಚರದ ಹೆಜ್ಜೆಗಳನ್ನು ಇಡುವಂತೆ ಪ್ರೇರೇಪಿಸುವ ಚಿಂತನೆಯ ನುಡಿಕಟ್ಟುಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟು ಸಂಘಟನೆಯನ್ನು ನೆಚ್ಚಿ ಚಳುವಳಿಗಳ ಮೂಲಕ ರಾಜಕೀಯದ ಅಧಿಕಾರವನ್ನು ದಲಿತರಿಗೆ ತಂದುಕೊಡಬೇಕು ಎನ್ನುವ ಒಂದಂಶದ ಕಾರ್ಯಕ್ರಮದ ಫಲವಾಗಿ 1984 ರಲ್ಲಿ ಬಹುಜನ ಸಮಾಜ ಪಕ್ಷ ಎನ್ನುವ ರಾಜಕೀಯ ಪಕ್ಷ ಜನ್ಮ ತಾಳಿತು. ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಬಹುಜನ ಪಕ್ಷ ಬ್ರಾಹ್ಮಣರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಅವರಿಗೇ ನೀಡುತ್ತೇವೆ ಎಂದು ಘೋಷಿಸುವುದರ ಮೂಲಕ ಬ್ರಾಹ್ಂಅಣರಲ್ಲಿ ಸಂಚಲನ ಮೂಡಿಸಿದ್ದರು. ತಮ್ಮ ಒಂದು ದಶಕದ ಅನುಭವ, ಸಂಘಟನಾ ಚತುರತೆಯನ್ನು ಬಳಸಿ ಕಾಲ 1984 ರಿಂದ ನಂತರ ಒಂದು ದಶಕದವರೆಗೂ ಮತ್ತದೇ ಹೋರಾಟ, ಕಾರ್ಯತಂತ್ರಗಳು ಎಲ್ಲವೂ 1995ರಲ್ಲಿ ಬಿಎಸ್‌ಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ, ಬೆಹೆನ್ ಜೀ ಮಾಯಾವತಿ ದೇಶದ ದೊಡ್ಡ ರಾಜ್ಯದ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡಿದರು. ದಲಿತ ಹಾಗೂ ಹಿಂದುಳಿದ ವರ್ಗಗಳ ಮೈತ್ರಿ, ಅದರ ಉಮೇದಿ, ಆ ಸಂಭ್ರಮ ಎಲ್ಲವೂ ಪ್ರಥಮವೇ. ಇಲ್ಲಿಂದ ಶುರುವಾದ ಕಾನ್ಸೀರಾಮ್ ಅವರ ರಾಜಕೀಯ ನಡಿಗೆ ನಂತರ ಓಟದ ರೂಪ ಪಡೆದುಕೊಂಡು 90ರ ದಶಕದ ಹೊತ್ತಿಗೆ ದಾಪುಗಾಲು ಇಡತೊಡಗಿತ್ತು. ನಂತರ ಕಾನ್ಸೀರಾಮ್ ದಣಿದಿದ್ದು 2000ರ ನಂತರವೇ. ಅದರೆ ಈ ಸಂಭ್ರಮದ ಬೆಲೂನಿಗೆ ಸೂಜಿಯ ಮೊನೆ ತಾಗಲು ಬಹಳ ವರ್ಷಗಳು ಬೇಕಾಗಲಿಲ್ಲ. ಈ “ಮಾಯಾಲೋಕ”ದ ಕಾಲದಲ್ಲಿ 1995 ರಿಂದ ಇಲ್ಲಿಯವರೆಗೂ ನಡೆದದ್ದು, ಆ ವಿಘಟನೆಗಳು, ಅತುರದ ನಡೆಗಳು, ಅತ್ಮಹತ್ಯಾತ್ಮಕ, ವಿವೇಚನಾಶೂನ್ಯ ನಿರ್ಧಾರಗಳು ಎಲ್ಲವೂ ಹೊಸ ದುರಂತಕ್ಕೆ ನಾಂದಿ ಹಾಡಿದವು. ಇದೆಲ್ಲ ಶುರುವಾದದ್ದು ತಾವು ನಡೆಯುವ ಹಾದಿಯನ್ನು, ನೆಲವನ್ನು ಅಸಮರ್ಪಕವಾಗಿ, ಪದೇ ಪದೇ ಜಾರಿಬೀಳುವಂತೆ ರೂಪಿಸಿಕೊಂಡಿದ್ದರಿಂದ. ರಾಜಕೀಯವಾಗಿ ಮಹಾತ್ವಾಕಾಂಕ್ಷಿಯಾಗಿ ಮಿಂಚತೊಡಗಿದ್ದ ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿ ಸೂತ್ರಬದ್ಧ ಕಾರ್ಯಕ್ರಮಗಳನ್ನು ರೂಪಿಸುವುದರ ಬದಲು ಉದ್ವೇಗದ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವತ್ತ ನಂತರ ಅದರಿಂದುಟಾಗುವ ವಾದವಿವಾದಗಳಲ್ಲಿ ತಮ್ಮ ಶಕ್ತಿ ವ್ಯಯಿಸತೊಡಗುವತ್ತ ತೀವ್ರ ಆಸಕ್ತಿ ವಹಿಸತೊಡಗಿದರು. ಇದರ ಪರಿಣಾವಾಗಿ ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಭಿಪ್ರಾಯಗಳನ್ನು ಬಂಡವಾಳ ಮಾಡಿಕೊಂಡು ಗಾಂಧೀಜಿಯವರನ್ನು ಮನುವಾದಿ ಎಂದು ಹೀಯಾಳಿಸುತ್ತ ಅವರ ಚಿಂತನೆಗಳಿಗೆ ದಲಿತ ವಿರೋಧಿ ಬಣ್ಣ ಕೊಡತೊಡಗಿದ್ದು ಈ ಮೂಲಕ ಮುಗ್ಧ ದಲಿತರನ್ನು ಅನಗತ್ಯವಾಗಿ ದಿಕ್ಕುತಪ್ಪಿಸತೊಡಗಿದರು. ಇದು 90ರ ದಶಕದುದ್ದಕ್ಕೂ ಉತ್ತರಭಾರತದಲ್ಲಿ ಗಾಂಧಿ ವಿರೋಧಿ ನೆಲೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲಿಗೆ ಅಂಬೇಡ್ಕರ್ ಅವರ “ಶಿಕ್ಷಣ, ಸಂಘಟನೆ, ಚಳುವಳಿ” ತನ್ನ ಅವಸಾನದತ್ತ ಸಾಗತೊಡಗಿತ್ತು. ಆದರೆ ನಮ್ಮ ಕರ್ನಾಟದಲ್ಲಿ ದಲಿತ ಚಳುವಳಿ ಬಿ.ಕೃಷ್ಣಪ್ಪರವರ ಅಂಬೇಡ್ಕರ್ ವಾದ, ದೇವನೂರು ಮಹಾದೇವರ ಸಮಾಜವಾದದ ಚಿಂತನೆಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ತನ್ನೊಡಳಲೊಳಗೆ ಗಾಂಧೀಜಿಯವರನ್ನು ಸ್ವೀಕರಿಸಿದ ರೀತಿ ಹಾಗು ಅದನ್ನು ದಲಿತ ಚಳುವಳಿಗೆ ರೂಪಿಸಕೊಂಡ ರೀತಿ ಅನನ್ಯವಾದದ್ದು. ಈ ಗಾಂಧೀವಾದಿ ಪ್ರೇರಣೆಯಿಂದಲ್ಲವೇ ಕರ್ನಾಟಕದ ದಲಿತರು ಅಂಬೇಡ್ಕರ್ ಜನ್ಮದಿನದಂದು ಸಮಾಜದ ಎಲ್ಲ ಜಾತಿಯ ಜನರಿಗೆ ತಮ್ಮ ಕೈಯಾರೆ ನೀರುಣಿಸಿದ್ದು ಆ ಮೂಲಕ ಮೌನವಾಗಿಯೇ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಅಹಂಗೆ ಪೆಟ್ಟು ನೀಡಿದ್ದು. ಕರ್ನಾಟಕದ ಈ ಸಮೃದ್ಧವಾದ ವೈಚಾರಿಕ ನೆಲೆಗಟ್ಟು ಇಲ್ಲಿನ ದಲಿತ ಚಳುವಳಿಗೆ ಒಂದು ರೀತಿಯಲ್ಲಿ ಸದಾಕಾಲ ನೈತಿಕ ಶಕ್ತಿಯಾಗಿ ಕಾದಿದ್ದು ಉತ್ತರ ರಾಜ್ಯದ ಬಹುಜನ ಪಕ್ಷಕ್ಕೆ ಇದು ದಕ್ಕಲಿಲ್ಲ. ಇದಕ್ಕೆ ಮೂಲಭೂತ ಕಾರಣ ಕಾನ್ಸೀರಾಮ್ ಹಾಗೂ ಮಾಯಾವತಿ ಜೋಡಿ ತಮ್ಮ ಜೀವಿತದುದ್ದಕ್ಕೂ ಈ ಅಕಡೆಮಿಕ್ ಚಿಂತಕರನ್ನೂ ಕೇವಲ ಬುರೆಡೇ ದಾಸರು ಎಂದೇ ತೀರ್ಮಾನಿಸಿದ ಫಲವಾಗಿ ತಮ್ಮ ಪಕ್ಷದ ಹತ್ತಿರಕ್ಕೂ ಬಿಟ್ಟುಕೊಳ್ಳದಿದ್ದದ್ದು. ಸಾಮಾಜಿಕವಾಗಿ ಎಷ್ಟೇ ಬಲಶಾಲಿಯಾಗಿ, ಸಕ್ರಿಯವಾಗಿ, ಅತ್ಯಂತ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ್ದರೂ ಅದು ಎಲ್ಲೂ ಭೌದ್ಧಿಕವಾಗಿ, ಆರ್ಥಿಕವಾಗಿ ಭ್ರಷ್ಟವಾಗದಂತೆ ಸದಾ ನೈತಿಕ ಕಾವಲುಗಾರರಾದ ಚಿಂತಕರ ಅನುಪಸ್ಥಿತಿ ಬಹುಜನ ಪಕ್ಷವನ್ನು ಸಂಪೂರ್ಣ ದಿಕ್ಕುತಪ್ಪಿಸಿತ್ತು. ಇದರ ಫಲವೇ ಸ್ವತಹ ದಲಿತ ವಿರೋಧಿ ಚಿಂತನೆಗಳ ಕೋಮುವಾದಿ ಸಿದ್ಧಾಂತಗಳ ಬಿಜೆಪಿ ಪಕ್ಷದೊಂದಿಗೆ ಈ ಜೋಡಿ ಎರಡು ಬಾರಿ ಅಧಿಕಾರವನ್ನು ಹಂಚಿಕೊಂಡಿದ್ದು. ಇಲ್ಲಿಂದ ಆನೆ ತುಳಿದಿದ್ದೇ ಹಾದಿ ಎನ್ನುವಂತೆ ಕಾನ್ಶಿರಾಮ್ ಹಾಗೂ ಮಾಯಾವತಿ ಜೋಡಿ ಉತ್ತರ ಪ್ರದೇಶದ ರಾಜಕಾರಣದ ದಿಕ್ಕನ್ನು ಸದಾಕಾಲ “ಮಾಯಾಲೋಕ” ಸುತ್ತಲೇ ಪರಿಭ್ರಮಿಸುವಂತೆ ಮಾಡಿದ್ದರೂ ಅದಕ್ಕಾಗಿ ಆ ಪಕ್ಷ ಹಾಗೂ ದಲಿತರು ತೆತ್ತ ಬೆಲೆ ಅಪಾರ. ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿಯ ಮತ್ತೊಂದು ಬಲು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು. ಅದನ್ನು ಸಮರ್ಥಿಸಿಕೊಳ್ಳಲು ಬಳಸಿದ್ದು ಮೇಲ್ಜಾತಿಯವರು ಮಾಡಿದರೆ ಕಣ್ಣು ಮುಚ್ಚುತ್ತೀರಿ ನಾವು ಮಾಡಿದರೆ ಕೆಂಗಣ್ಣೇಕೆ ಎನ್ನುವ ಉಡಾಫೆಯ ಹಾದಿತಪ್ಪಿದ ಸಾಮಾಜಿಕ ನ್ಯಾಯದ ಧೋರಣೆ. ಇದಕ್ಕಾಗಿಯೇ ಕಾಯುತ್ತಿದ್ದ ಬಹುಪಾಲು ಮಾಧ್ಯಮಗಳು ಮಾಯಾವತಿ ಹಾಗು ಬಿಎಸ್‌ಪಿ ಪಕ್ಷವನ್ನು ಭ್ರಷ್ಟಾಚಾರದ ಮತ್ತೊಂದು ಅವತಾರವೆನ್ನುವಂತೆ ಬಿಂಬಿಸಿದ್ದು. ಮುಂದೆ ಇದು ಬಹುಜನ ಸಮಾಜ ಪಕ್ಷ ಹಾಗೂ ಮಾಯಾವತಿಯವರ ವರ್ಚಸನ್ನೇ ಸಂಪೂರ್ಣವಾಗಿ ನುಂಗಿ ನೀರು ಕುಡಿಯಿತು. ಇವೆಲ್ಲದರಿಂದ ಹೊರಬರಲು ಮಾಯಾವತಿ ಅವರು ತಮ್ಮ ಆಡಳಿತದ, ರಾಜಕೀಯ ಶೈಲಿಯನ್ನೇ ಭಾವೋದ್ವೇಗದ, ಬಿಗಿಮುಷ್ಟಿಯ, ಉಪೇಕ್ಷೆಯ ಮಟ್ಟಕ್ಕೆ ನಿಲ್ಲಿಸಿಕೊಂಡು ಈಗಲೂ ತಮ್ಮ ಈ ಬಲೆಯಿಂದ ಹೊರಬರಲು ಇನ್ನಿಲ್ಲದೆ ಹೆಣಗುತ್ತಿರುವುದು ನಿಜಕ್ಕೂ ದುಖದ ಸಂಗತಿ. ತಮ್ಮ ಹಾದಿತಪ್ಪಿದ ರಾಜಕೀಯ ಲೆಕ್ಕಾಚಾರ ಹಾಗು ಗೊತ್ತುಗುರಿಯಿಲ್ಲದ ಆಡಳಿತದಿಂದಾಗಿ ಮತ್ತೆ ಬಲಿಯಾದದ್ದು ಅಲ್ಲಿನ ದಲಿತರು. ಕಾನ್ಸೀರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ನಿಸ್ವಾರ್ಥದಿಂದ ದಲಿತರ ಸಬಲೀಕರಣಕ್ಕಾಗಿ ಕಟ್ಟಿದ ಸಂಘಟನೆಯನ್ನು ತಮ್ಮ ಗೊತ್ತು ಗುರಿಯಿಲ್ಲದ ನೀತಿಗಳ ಮೂಲಕ ಸ್ವತಹ ತಾವೇ ಕೈಯಾರೆ ಕೆಡವಿದ್ದು ಇಂಡಿಯಾದ ಚರಿತ್ರೆಯಲ್ಲಿ ಒಂದು ದುರಂತ ಇತಿಹಾಸವಾಗಿಯೇ ನಮ್ಮೆಲ್ಲರನ್ನು ಅಣಕಿಸುತ್ತಿರುತದೆ. 20 ವರ್ಷಗಳ ಅವಿರತ ಹೋರಾಟ, ಅಭೂತಪೂರ್ವ, ಸ್ವಾರ್ಥರಹಿತ ಹೋರಾಟಕ್ಕೆ ಈ ಗತಿಯಾದರೆ ಇನ್ನು ಕೇವಲ ಭ್ರಷ್ಟಾಚಾರ, ಹುಂಬ, ಸರ್ವಾಧಿಕಾರದ ಹಿನ್ನೆಲೆಯಿಂದ, ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ರಾಜಕೀಯ ನಡೆಸಿದ ಶ್ರೀರಾಮುಲು ಎನ್ನುವ ಗೊತ್ತು ಗುರಿ ಇಲ್ಲದ ನಾಯಕರು ಮುಂದಿನ ತಿಂಗಳು ಹೊಸ ಬಡವರ, ಹಿಂದುಳಿದ ವರ್ಗಗಳ ಪಕ್ಷ ಹುಟ್ಟಿಹಾಕುತ್ತೇನೆ ಎಂದು ಹೇಳುತ್ತಿರುವುದರ ಗತಿ ಈಗಲೇ ಸರ್ವವಿದಿತವಾಗಿದೆ. ಇವರೆಲ್ಲರ ರಾಜಕೀಯ ಮಹಾತ್ವಾಕಾಂಕ್ಷೆಗೋಸ್ಕರ ಅಮಾಯಕ ಹಿಂದುಳಿದ ವರ್ಗಗಳು ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಇದರಿಂದ ಅವರಿಗಷ್ಟೇ ಹಾನಿಯಲ್ಲ ನಮ್ಮೆಲ್ಲರ ನೈತಿಕತೆಯೂ ಹಾನಿಗೊಳ್ಳುತ್ತದೆ ಹಾಗೂ ಪ್ರಶ್ನಾರ್ಹವಾಗುತ್ತದೆ. This entry was posted in ರಾಜಕೀಯ, ಶ್ರೀಪಾದ್ ಭಟ್, ಸಾಮಾಜಿಕ and tagged ಅಹಿಂದ, ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಶ್ರೀರಾಮುಲು on December 19, 2011 by admin.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಫೆಬ್ರುವರಿ ಒಂದನೇ ತಾರೀಕು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಾ ಇವೆ. ಕೈಗಾರಿಕೆ, ಕೃಷಿ, ತಂತ್ರಜ್ಞಾನ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳಿಗೆ ಎಷ್ಟು ಅನುದಾನ ಸಿಗಲಿದೆ ಎಂಬುದರ ಕುರಿತು ಅರ್ಥಶಾಸ್ತ್ರಜ್ಞರು ತಮ್ಮ ವಿಚಾರಗಳನ್ನು ಮಂಡಿಸುತ್ತಾ ಇದ್ದಾರೆ. ಇವೆಲ್ಲದರ ನಡುವೆ, ದೇಶದ ಸೈನಿಕರ ಹೆಸರು ಹೇಳಿ ಚುನಾವಣಾ ಸಮಯದಲ್ಲಿ ಓಟು ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಸಮಯದಲ್ಲಿ ಸೇನೆಯ ನೆನಪು ಮಾತ್ರ ಆಗುವುದಿಲ್ಲ. ಹೆಚ್ಚು ಓದಿದ ಸ್ಟೋರಿಗಳು ಅಕ್ರಮ ಹಣ ವರ್ಗಾವಣೆ; ಛತ್ತೀಸ್‌ಗಢ ಸಿಎಂ ಪಿಎ ಬಂಧನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಶ್ರದ್ದಾ ವಾಲ್ಕರ್‌ ಹತ್ಯೆ; ನಾರ್ಕೋ ಪರೀಕ್ಷೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ಅಫ್ತಾಬ್‌ ಕಳೆದ ಬಾರಿಯ ಬಜೆಟ್‌ನಲ್ಲಿ ವಾಯುಪಡೆಗಾಗಿ ಮೀಸಲಿಟ್ಟ ಮೊತ್ತಕ್ಕೂ ಹಾಗೂ ವಾಯುಪಡೆಗೆ ಲಭಿಸಿದ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೀಸಲಿಟ್ಟ ಅನುದಾನದ ಕೇವಲ ಶೇಕಡಾ 38ರಷ್ಟು ಅನುದಾನ ಮಾತ್ರ ಏರ್‌ಫೋರ್ಸ್‌ಗೆ ದೊರೆತಿದೆ. ಔಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ 1.03 ಲಕ್ಷ ಕೋಟಿಯನ್ನು ಮೀಸಲಿಡಲಾಗಿತ್ತು. ಆದರೆ, ಏರ್‌ಫೋರ್ಸ್‌ಗೆ ಲಭಿಸಿದ್ದು ಕೇವಲ 39,303 ಕೋಟಿ ರೂ. 2002ರಲ್ಲಿ 42 ಯುದ್ದ ವಿಮಾನಗಳ ತಂಡವನ್ನು ಹೊಂದಿದ್ದ ವಾಯುಪಡೆ ಬಳಿ ಈಗ ಉಳಿದುಕೊಂಡದ್ದು ಕೇವಲ 28. ಇನ್ನು ಹೊಸದಾಗಿ ಯುದ್ದ ವಿಮಾನಗಳನ್ನು ಎಚ್‌ಎಎಲ್‌ನಿಂದ ಬಹು ಬೇಗನೇ ಪಡೆಯುವ ಕುರಿತು ನಿರಿಕ್ಷೆ ಇಲ್ಲ ಎಂದು ಪಡೆಯ ಮುಖ್ಯಸ್ಥರು ಹೇಳುತ್ತಾರೆ. ಇನ್ನು ವಿವಾದಿತ ರಫೇಲ್‌ ಡೀಲ್‌ ಸಂಪೂರ್ಣವಾದ ಬಳಿಕ ಫ್ರಾನ್ಸ್‌ ದೇಶವು ಒಪ್ಪಂದದ ಪ್ರಕಾರ 32 ಯುದ್ದ ವಿಮಾನಗಳನ್ನು ಪೂರೈಸಲು 2022ರ ತನಕ ಕಾಯಬೇಕು. ಇಲ್ಲಿಯೂ ಅನುದಾನದ ಕೊರತೆ ಬಹುಮುಖ್ಯವಾಗಿ ಕಾಡುತ್ತಿದೆ. ಭೂ ಸೇನೆಯ ವಿಚಾರಕ್ಕೆ ಬಂದರೆ, ಕಳೆದ ಬಾರಿಯ ಬಜೆಟ್‌ನಲ್ಲಿ ಭೂ ಸೇನೆಯು ಕೇಳಿದ ಅನುದಾನಕ್ಕಿಂತ ಬಹಳಷ್ಟು ಕಡಿಮೆ ಅನುದಾನವನ್ನು ಇಲಾಖೆಯು ನೀಡಿದ್ದು, ಪಡೆಯ ಖರ್ಚು ವೆಚ್ಚಗಳನ್ನೂ ಸರಿದೂಗಿಸಲು ಸಾಧ್ಯವಾಗಿಲ್ಲ ಎಂದು ಸೇನೆಯ ಹೆರಿಯ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. ಸೇನೆಯ ಅಗತ್ಯತೆ ಹಾಗೂ ರಕ್ಷಣಾ ಇಲಾಖೆಯ ನೀತಿಗಳೂ ಒಂದಕ್ಕೊಂದು ತಾಳೆಯಾಗದೇ ಇರುವ ಕಾರಣ, ಈ ರೀತಿಯ ಸಮಸ್ಯೆ ಎದುರಾಗಿದೆ ಎಂದು ಅವರ ಅಭಿಪ್ರಾಯ. ಕಳೆದ ಬಾರಿಯ ಬಜೆಟ್‌ನಲ್ಲಿ ಭೂ ಸೇನೆಯು ತನ್ನ ಅಗತ್ಯತೆಗಳಿಗಾಗಿ 1.98ಲಕ್ಷ ಕೋಟಿ ರೂ.ಗಳ ಬೇಡಿಕೆಯನ್ನು ಇಟ್ಟಿತ್ತು. ಇದಕ್ಕಾಗಿ ಕಾರಣಗಳನ್ನೂ ನೀಡಿತ್ತು. ಆದರೆ, ಕೇಂದ್ರ ರಕ್ಷಣಾ ಇಲಾಖೆ ಬಿಡುಗಡೆ ಮಾಡಿದ್ದು 1.68ಲಕ್ಷ ಕೋಟಿ ರೂಗಳನ್ನು ಮಾತ್ರ. ಸೈನಿಕರ ವೇತನವನ್ನು ನೀಡಿದರೆ, ಉಳೀದ ಯಾವುದೇ ರೀತಿಯ ಕೆಲಸಗಳಿಗೂ ಸಮಪರ್ಕವಾಗಿ ಅನುದಾನ ಲಭಿಸದೇ ಇರುವುದು ನಿಜಕ್ಕೂ ಆತಂಕದ ಸಂಗತಿ. ಪ್ರತೀ ಬಾರಿಯ ಬಜೆಟ್‌ನಲ್ಲಿ ಅತೀ ಕಡಿಮೆ ಅನುದಾನ ಪಡೆಯುತ್ತಿರುವುದು ನೌಕಾಪಡೆ. ಕಳೆದ ಬಾರಿಯ ಬಜೆಟ್‌ನಲ್ಲಿ ನೌಕಾಪಡೆಗೆ 64,307ಕೋಟಿ ರೂ. ಗಳನ್ನು ಮೀಸಲಿಡಲಾಗಿತ್ತು. ಆದರೆ, ಅದರಲ್ಲಿ ನೌಕಾಪಡೆಗೆ ದಕ್ಕಿದ್ದು 41,259ಕೋಟಿ ರೂ. ಮಾತ್ರ. ಇದರಿಂದಾಗಿ ನೌಕಾಪಡೆಯು ತನ್ನ ಖರ್ಚಿನಲ್ಲಿ ಕತ್ತರಿಯನ್ನು ಹಾಕಬೇಕಾಯಿತೇ ಹೊರತು, ಕೇಂದ್ರ ಸರ್ಕಾರ ಮಾತ್ರ ಈ ಕುರಿತಾಗಿ ತಲೆಹಾಕಲಿಲ್ಲ. 12 ಯುದ್ದ ನೌಕೆಗಳನ್ನು ನೌಕಾಪಡೆಗೆ ಸೇರಿಸಿಕೊಂಡು ಪಸೆಯ ಬಲವನ್ನು ವೃದ್ದಿಸಿಕೊಳ್ಳುವ ಯೋಜನೆಯಲ್ಲಿದ್ದ ನೌಕಾಡೆಯು, ಕೇವಲ 8 ಯುದ್ದ ನೌಕೆಗಳಿಗೆ ಸಮಾಧಾನ ಪಡಬೇಕಾಯಿತು. ನೌಕಾಪಡೆ ಈವರೆಗೆ ಸಹಿ ಮಾಡಿರುವ ಸ್ವಾಧೀನ ಒಪ್ಪಂದಗಳಿಗೆ ಪಾವತಿ ಮಾಡಲು ಬೇಕಾಗಿರುವ ಹಣವನ್ನು ಕೂಡ ಕೇಂದ್ರ ಸರ್ಕಾರ ನೀಡುವಲ್ಲಿ ವಿಫಲವಾಯಿತು. ಇನ್ನು 2027ರ ವೇಳೆಗೆ 200 ಯುದ್ದ ನೌಕೆಗಳನ್ನು ಸೇವೆಗೆ ಸೇರಿಸಬೇಕೆಂಬ ಗುರಿಯನ್ನು ಹೊಂದಿದ್ದ ನೌಕಾಪಡೆ ಈಗ ಆ ಗುರಿಯನ್ನು 175ಕ್ಕೆ ಇಳಿಸಿದೆ. ಈವರೆಗೆ ಲಭ್ಯವಿರುವ ಸವಲತ್ತುಗಳನ್ನೇ ನೆಚ್ಚಿಕೊಂಡು ನೌಕಾದಳವು ಕಾರ್ಯ ನಿರ್ವಹಿಸಬೇಕಾದ ಅಗತ್ಯತೆ ಎದುರಾಗಿದೆ. ನಿಗದಿ ಪಡಿಸಿದ ಅನುದಾನಕ್ಕಿಂತಲೂ ಕಡಿಮೆ ಅನುದಾನ ಸಿಗುತ್ತಿರುವುದರಿಂದ ನೌಕಾದಳದ ಆಧುನಿಕರಣಕ್ಕೆ ಹೊಡೆತ ಬೀಳುತ್ತಿದೆ ಎಂಬ ಗಂಭೀರವಾದ ವಿಚಾರವನ್ನು ನೌಕಾದಳದ ಮುಖ್ಯಸ್ಥರು ಪಾರ್ಲಿಮೆಂಟ್‌ನ ರಕ್ಷಣಾ ಸ್ಥಾಯಿ ಸಮಿತಿಯ ಗಮನಕ್ಕೂ ತಂದಿದ್ದಾರೆ. ಇಷ್ಟೆಲ್ಲಾ ನೋಡಿದರೆ, ನಿಜಕ್ಕೂ ಕೇಂದ್ರ ಸರ್ಕಾರ ಚುನಾವಣಾ ವಿಚಾರದಲ್ಲಿ ಸೈನಿಕರ ಹೆಸರಿನಲ್ಲಿ ಮತಗಳನ್ನು ಗಿಟ್ಟಿಸಿಕೊಳ್ಳುವ ಬದಲು, ಸೇನೆಯ ಮೂರು ವಿಭಾಗಗಳಿಗೂಅಗತ್ಯವಿರುವ ಅನುದಾನ ನೀಡಿದ್ದಲ್ಲಿ ಆಧುನಿಕ ಶಸ್ತ್ರಾಸ್ತ್ರ ಹಾಗೂ ಯದ್ದೋಪಕರಣಗಳ ಖರೀದಿಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ದೇಶದ ಭದ್ರತೆಯ ವಿಚಾರದಲ್ಲಿ ಆತಂಕ ಮನೆಮಾಡುವ ಸಂಭವವಿದೆ. ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು ಹಲವು ಬಾರಿ ಸರ್ಕಾರದ ಎದುರು ಈ ವಿಷಯವನ್ನು ಪ್ರಸ್ತಾಪಿಸಿದ್ದರೂ, ಸೇನೆಗೆ ಹೆಚ್ಚಿನ ಅನುದಾನ ನೀಡುವ ಕುರಿತು ಈವರೆಗೆ ಯಾವುದೇ ಮಾತುಕತೆಗಳು ನಡೆದಿಲ್ಲ. ಆದರೂ, ಈ ಬಾರಿಯಾದರೂ ಬಜೆಟ್‌ನಲ್ಲಿ ಸೇನೆಗೆ ಹೆಚ್ಚಿನ ಅನುದಾನ ದೊರೆಯುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಚುನಾವಣಾ ಸಮಯ ಹತ್ತಿರ ಬರುತ್ತಿದ್ದಂತೆ ಅಥವಾ ಯಾವುದಾದರೂ ಹೊಸ ಯೋಜನೆ ಜಾರಿಗೊಳಿಸಿ ಅದು ಹಳ್ಳ ಹಿಡಿಯುತ್ತಿದ್ದಂತೆ ದೇಶದ ಸೈನಿಕ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುವ ಬಿಜೆಪಿಗೆ , ಸೇನೆಯ ಕಷ್ಟಗಳು ಕಣ್ಣಿಗೆ ಕಾಣುತ್ತವೆಯೋ ಎಂದು ಕಾದು ನೋಡಬೇಕಾಗಿದೆ.
Health Tips: ಭಾರತೀಯ ಮತ್ತು ಶ್ರೀಲಂಕಾದ ಪುರುಷರಲ್ಲಿ ಕಿವಿಯ ಮೇಲೆ ಕೂದಲು ಹೆಚ್ಚು ಸಾಮಾನ್ಯವಾಗಿದೆ. ಅಧಿಕ ರಕ್ತದೊತ್ತಡದ ಸ್ಥಿತಿಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಸಾಂಕೇತಿಕ ಚಿತ್ರ TV9kannada Web Team | Edited By: preethi shettigar Aug 15, 2021 | 8:33 AM ವಯಸ್ಸಿನೊಂದಿಗೆ, ಕೆಲವು ಪುರುಷರು ತಮ್ಮ ಹೃದಯ ಮತ್ತು ಕಿವಿಯಲ್ಲಿ ಕೂದಲನ್ನು ಹೊಂದಿರುವುದು ಸಾಮಾನ್ಯವಾಗಿದೆ. ವಾಸ್ತವವಾಗಿ, ಅಂಗೈ ಅಡಿಭಾಗ ಮತ್ತು ತುಟಿಗಳನ್ನು ಹೊರತುಪಡಿಸಿ, ಮಾನವ ದೇಹವು ಎಲ್ಲಾ ಭಾಗಗಳಲ್ಲಿ ಕೂದಲನ್ನು ಹೊಂದಿರುತ್ತದೆ. ನವಜಾತ ಶಿಶು ಸೇರಿದಂತೆ ಎಲ್ಲರೂ ದೇಹದ ಮೇಲೆ ಮೃದುವಾದ ಕೂದಲನ್ನು ಹೊಂದಿರುತ್ತಾರೆ. ಆದಾಗ್ಯೂ, ಕೆಲವು ಪುರುಷರಿಗೆ, ವಯಸ್ಸಾದಂತೆ ಕಿವಿಗಳ ಮೇಲೆ ಕೂದಲು (Hairy Ears) ಬೆಳೆಯುತ್ತದೆ. ಪುರುಷರಲ್ಲಿ ಹೆಚ್ಚಿದ ಟೆಸ್ಟೋಸ್ಟೆರಾನ್ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಹಾರ್ಮೋನ್ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಬಿಳಿ ಮತ್ತು ಕಪ್ಪಾದ ಕೂದಲು ಕಿವಿಯ ಮೇಲೆ ಹುಟ್ಟುತ್ತದೆ. ಕಿವಿಯಲ್ಲಿ ಕೂದಲು ಇರುವುದು ಮತ್ತು ಕಿವಿಗಳಲ್ಲಿನ ಕೂದಲು ಉದುರುವುದು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಬದಲಾಗಿ ಕಿವಿಯಲ್ಲಿ ಕೂದಲನ್ನು ಹೊಂದುವುದರಿಂದ ಅನೇಕ ಪ್ರಯೋಜನಗಳಿವೆ. ಕಿವಿಯ ಒಳಭಾಗದಲ್ಲಿರುವ ಕೂದಲು ಕಿವಿಯ ಕುಗ್ಗಿ ತೆಗೆಯುವಲ್ಲಿ ಮತ್ತು ಕಿವಿಯ ರಂಧ್ರದೊಳಗಿನ ಕೊಳೆಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ಭಾರತೀಯ ಮತ್ತು ಶ್ರೀಲಂಕಾದ ಪುರುಷರಲ್ಲಿ ಕಿವಿಯ ಮೇಲೆ ಕೂದಲು ಹೆಚ್ಚು ಸಾಮಾನ್ಯವಾಗಿದೆ. ಅಧಿಕ ರಕ್ತದೊತ್ತಡದ ಸ್ಥಿತಿಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಇದನ್ನು ಅನುವಂಶಿಕ ಪ್ರಕ್ರಿಯೆ ಎಂದು ಹೇಳಲಾಗುತ್ತದೆ. ಕಿವಿ ಮೇಲಿನ ಕೂದಲನ್ನು ತೆಗೆಯುವುದು ಅಪಾಯವೇ? ಕಿವಿಗಳ ಮೇಲೆ ಕೂದಲು ಹೊಂದಿರುವವರು ಅದನ್ನು ಇಷ್ಟಪಡದಿದ್ದರೆ ಅದನ್ನು ತೆಗೆಯಬಹುದು. ಇದರಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಶೇವಿಂಗ್, ಪ್ಲಕಿಂಗ್, ವ್ಯಾಕ್ಸಿಂಗ್, ಹೇರ್ ರಿಮೂವರ್ ಕ್ರೀಮ್ ಅಥವಾ ಲೇಸರ್ ಟ್ರೀಟ್ಮೆಂಟ್ ಬಳಸಿ ಈ ಕೂದಲನ್ನು ತೆಗೆಯಬಹುದು. ಕಿವಿಯೊಳಗಿನ ಕೂದಲಿನ ಅರ್ಥ ಏನು? ಕಿವಿಯೊಳಗೆ ಹೆಚ್ಚು ಕೂದಲು ಬೆಳೆದಿರುವ ವ್ಯಕ್ತಿಯನ್ನು ಸುಂದರ ಹಾಗೂ ಸ್ವಾರ್ಥ ಸ್ವಭಾವದವನು ಎಂದು ನಂಬಲಾಗುತ್ತದೆ. ಅಲ್ಲದೇ ಈ ರೀತಿ ಕೂದಲು ಇರುವ ವ್ಯಕ್ತಿ ಹಣಕ್ಕಾಗಿ ಸುಳ್ಳು ಹೇಳುತ್ತಾನೆ ಎಂದು ಹೇಳಗಾಗುತ್ತದೆ. ಇದನ್ನೂ ಓದಿ: Cashew Benefits: ಗೋಡಂಬಿಯಲ್ಲಿನ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಗೋಡಂಬಿಯನ್ನು ಕೂಡ ಬಿಡುವುದಿಲ್ಲ
ವೀರೇನ್ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ||ವರದರಾಜು ಡಿ.ಎನ್ ನಿರ್ಮಿಸಿರುವ, ವಿಜಯ್ ಭಾರ್ಗವ್ ನಿರ್ದೇಶಿಸಿರುವ ಚಿತ್ರ "ಪ್ರಜಾರಾಜ್ಯ". ಇತ್ತೀಚೆಗೆ ಈ ಚಿತ್ರದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ವಿವರಣೆ ನೀಡಿದರು. ನಾನು ವೈದ್ಯ. ನರರೋಗ ತಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಮಾಜದ ಕೆಲವು ವಿಷಯಗಳು ನನ್ನನ್ನು ಚಿತ್ರ ಮಾಡಲು ಪ್ರೇರೇಪಿಸಿತು. ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಉತ್ತಮವಾದ ಶಿಕ್ಷಣ ಹಾಗೂ ಆರೋಗ್ಯ ಉಚಿತವಾಗಿ ಸಿಗಬೇಕು. ಅದನ್ನು ಕೇಳುವ ಹಕ್ಕು ನಮಗಿದೆ. ಏಕೆಂದರೆ ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿರುತ್ತೇವೆ. ಶಿಕ್ಷಣ ವ್ಯವಸ್ಥೆ, ಆರೋಗ್ಯ ಸಮಸ್ಯೆ ಹಾಗೂ ರೈತರ ಕಷ್ಟಕಾರ್ಪಣ್ಯಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಪೇಂದ್ರ ಅವರ "ಉಪೇಂದ್ರ" ಚಿತ್ರ ನನಗೆ ಸ್ಪೂರ್ತಿ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಅಡಿಬರಹ ಈ ಚಿತ್ರಕ್ಕಿದೆ. "ಪ್ರಜಾರಾಜ್ಯ" ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ಮಾಣ ಮಾಡಿದ್ದೇನೆ. ವಿಜಯ್ ಭಾರ್ಗವ್ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟರಾದ ದೇವರಾಜ್, ನಾಗಾಭರಣ, ಸುಧಾರಾಣಿ, ಅಚ್ಯತಕುಮಾರ್ ತಬಲಾನಾಣಿ, ಸುಧಾ ಬೆಳವಾಡಿ, ಸಂಪತ್ ಮೈತ್ರೇಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾನು ಕೂಡ ನಟಿಸಿದ್ದೇನೆ. ಇದು ನಾಯಕ ಪ್ರಧಾನ ಚಿತ್ರವಲ್ಲ. ಚಿತ್ರ ನೋಡಿದ ಪ್ರೇಕ್ಷಕನಿಗೆ ಈ ಚಿತ್ರ ಇಷ್ಟವಾಗಿ, ಆತನಿಗೆ ಹೌದು, ನಾವು ಈ ರೀತಿ ಬದಲಾಗಬೇಕು ಎನಿಸಿದರೆ ಆತನೇ ನಮ್ಮ ಚಿತ್ರದ ನಾಯಕ ಎಂದು ನಿರ್ಮಾಪಕ ವರದರಾಜ್ "ಪ್ರಜಾರಾಜ್ಯ" ಚಿತ್ರದ ಬಗ್ಗೆ ಸಂಪೂರ್ಣ ವಿವರ ನೀಡಿದರು. ಸರಿಸುಮಾರು ೪೦೦ ಕ್ಕೂ ಅಧಿಕ ಚಿತ್ರಗಳು ವರ್ಷಕ್ಕೆ ಬಿಡುಗಡೆಯಾಗುತ್ತಿದೆ. ನೋಡುಗರಿಗೆ ಬೇಕಾದ ರೀತಿಯಲ್ಲಿ ಸಿನಿಮಾ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಸಾಮಾಜಿಕ ಕಳಕಳಿಯಿಟ್ಟುಕೊಂಡು ತಮಗೆ ಅನಿಸಿದ್ದನ್ನು ಸಿನಿಮಾ ಮಾಡಿರುವ ಡಾಕ್ಟರ್ ವರದರಾಜ್ ಅವರ ಧೈರ್ಯ ನಿಜಕ್ಕೂ ಮೆಚ್ಚುವಂತದು. ಅವರಿಗೆ ಹಾಗೂ ತಂಡಕ್ಕೆ ಶುಭವಾಗಲಿ ಎಂದರು ನಾಗಾಭರಣ. ಈ ಚಿತ್ರದಲ್ಲಿ ನನ್ನದು ಆಟೋ ಡ್ರೈವರ್ ಪಾತ್ರ. ನನಗೆ ತಪ್ಪು ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿ ಕೂಡ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಟ ತಬಲನಾಣಿ. ನನ್ನ ಮೇಲೆ ಭರವಸೆಯಟ್ಟು ಇಂತಹ ಉತ್ತಮ ಕಥೆಯುಳ್ಳ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೋಡಿ ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ದೇಶಕ ವಿಜಯ್ ಭಾರ್ಗವ್. ಚಿತ್ರದಲ್ಲಿ ನಟಿಸಿರುವ ಕೆ.ಜಿ.ಎಫ್ ತಾತ ಎಂದೆ ಖ್ಯಾತರಾಗಿರುವ ಕೃಷ್ಣೋಜಿರಾವ್ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಗೂ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಹಾಗೂ ನಿರ್ಮಾಣ ನಿರ್ವಾಹಕ ರವಿಶಂಕರ್ ಚಿತ್ರದ ಕುರಿತು ಮಾತನಾಡಿದರು. ಯೋಗರಾಜ್ ಭಟ್ ಹಾಗೂ ಡಾ||ವಿ.ನಾಗೇಂದ್ರ ಪ್ರಸಾದ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. "ಕೆ.ಜಿ.ಎಫ್" ಖ್ಯಾತಿಯ ಶ್ರೀಕಾಂತ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಜನಪ್ರಿಯ ನಟ ಶಾರುಖ್‌ ಖಾನ್‌ ಬೆಳ್ಳಿತೆರೆಗೆ ಪರಿಚಯವಾಗಿ ಇಂದಿಗೆ ಮೂವತ್ತು ವರ್ಷ. ಈ ಮೈಲುಗಲ್ಲು ತಲುಪಿದ ಸಂದರ್ಭದಲ್ಲಿ ಶಾರುಖ್‌ರ ‘ಪಠಾಣ್‌’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ಸಿನಿಮಾ 2023ರ ಜನವರಿ 25ರಂದು ತೆರೆಕಾಣಲಿದೆ. ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ‘ಪಠಾಣ್‌’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಜನಪ್ರಿಯ ತಾರೆ ಶಾರುಖ್‌ ಖಾನ್‌ ಬೆಳ್ಳಿತೆರೆಗೆ ಪರಿಚಯವಾಗಿ ಇಂದಿಗೆ 30 ವರ್ಷ. ಈ ಸಂಭ್ರಮವನ್ನು ಅವರು ‘ಪಠಾಣ್‌’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಬೇಡಿ ಹಾಕಿರುವ ಕೈಲಿ ರೈಫಲ್‌ ಹಿಡಿದಿರುವ ಪೋಸ್‌ನೊಂದಿಗಿನ ಮೋಷನ್‌ ಪೋಸ್ಟರ್‌ ರಗಡ್‌ ಆಗಿದೆ. ನಟ ಶಾರುಖ್‌ ಇನ್‌ಸ್ಟಾಗ್ರಾಮ್‌ನಲ್ಲಿ ಈ ಮೋಷನ್‌ ಪೋಸ್ಟರ್‌ ಹಾಕಿ, “30 yrs and not counting cos ur love & smiles have been infinite. Here’s to continuing with #Pathaan. Celebrate #Pathaan with #YRF50 on 25th January, 2023. Releasing in Hindi, Tamil and Telugu.” ಎನ್ನುವ ಸಂದೇಶ ಹಾಕಿದ್ದಾರೆ. View this post on Instagram A post shared by Shah Rukh Khan (@iamsrk) ‘ಪಠಾಣ್‌’ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್‌ ಅಬ್ರಹಾಂ ನಟಿಸಿದ್ದಾರೆ. ಚಿತ್ರದಲ್ಲಿನ ಶಾರುಖ್‌ ಲುಕ್‌, ಪಾತ್ರದ ಬಗ್ಗೆ ನಿರ್ದೇಶಕ ಸಿದ್ದಾರ್ಥ್‌ ಆನಂದ್‌ ಮಾತನಾಡಿ, “ಭಾರತದ ಆಕ್ಷನ್‌ ಸಿನಿಮಾ ಜಾನರ್‌ನಲ್ಲಿ ಪಠಾಣ್‌ ಹೊಸ ಬೆಂಚ್‌ಮಾರ್ಕ್‌ ಸೃಷ್ಟಿಸಲಿದೆ. ಶಾರುಖ್‌ ಖಾನ್‌ ಅವರೊಂದಿಗೆ ದೀಪಿಕಾ ಪಡುಕೋಣೆ ಮತ್ತು ಜಾನ್‌ ಅಬ್ರಹಾಂ ಅವರಂತಹ ದೊಡ್ಡ ಸ್ಟಾರ್‌ಗಳು ಚಿತ್ರದಲ್ಲಿದ್ದಾಗ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿರುತ್ತದೆ. ನಾವು ಅವರ ನಿರೀಕ್ಷೆ ಹುಸಿಗೊಳಿಸುವುದಿಲ್ಲ” ಎಂದಿದ್ದಾರೆ. 2023ರ ಜನವರಿ 25ರಂದು ಸಿನಿಮಾ ತೆರೆಕಾಣಲಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರವನ್ನು ಜನ ಆಯ್ಕೆ ಮಾಡಿದ್ದಾರೆ. ಅದಕ್ಕೆ ಕಾರಣವಾಗಿರುವುದು ಹಿಂದಿನ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರ ಎನ್ನುವುದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ಅದನ್ನು ಮರೆತು 44 ಸೀಟು ಬಂದಿದೆ ಎಂದು ಹೊಸ ಸದಸ್ಯರಿಗೆ ಅವರ ಪಾಡಿಗೆ ಬಿಟ್ಟರೆ ಜನರಿಗೆ ಬಿಜೆಪಿಯ ಮೇಲಿರುವ ವಿಶ್ವಾಸ ನೀರು ಪಾಲಾಗಲು ದಿನಗಣನೆ ಆರಂಭವಾಗಿದೆ ಎಂದೇ ಅರ್ಥ. ಪಾಲಿಕೆಯಲ್ಲಿ ಗೆದ್ದಿರುವ 60 ವಾರ್ಡುಗಳ ಅಭ್ಯರ್ಥಿಗಳು ಪಾಲಿಕೆಯ ಸದಸ್ಯರಾಗಿ ಇನ್ನು ಪದಗ್ರಹಣ ಸ್ವೀಕರಿಸಿಲ್ಲ. ಅದಕ್ಕೆ ಸಮಯ ಇದೆ. ಆದರೆ ಇವರಲ್ಲಿ ಕೆಲವರು ಭ್ರಷ್ಟಾಚಾರ ಮಾಡಲು ಈಗಾಗಲೇ ಶುರು ಹಚ್ಚಿಕೊಂಡು ಆಗಿದೆ. ತಮ್ಮ ವಾರ್ಡಿನಲ್ಲಿ ಆಗುತ್ತಿರುವ ಕಾಮಗಾರಿಗಳಿಗೆ ಕೈ ಹಾಕಿ ತಮಗೆ ಎಷ್ಟು ಪರ್ಸಟೆಂಜ್ ಎಂದು ಕೇಳಲು ಶುರು ಮಾಡಿಕೊಂಡಿದ್ದಾರೆ. ಇನ್ನು ಸದಸ್ಯರಾಗಿ ಅಧಿಕೃತ ಜವಾಬ್ದಾರಿ ತೆಗೆದುಕೊಳ್ಳುವ ಮೊದಲೇ ಇವರು ಈ ಪರಿ ಊಟಕ್ಕೆ ಕುಳಿತುಕೊಂಡಿದ್ದಾರೆ ಎಂದರೆ ಇವರ ಕೈಲಿ 5 ವರ್ಷ ಅಧಿಕಾರ ಕೊಟ್ಟರೆ ಅದ್ಯಾವ ಲೆವೆಲ್ಲಿಗೆ ಇವರು ನಮ್ಮ ಹಣವನ್ನು ತಿಂದು ಮುಗಿಸಬಹುದು ಎಂದು ಲೆಕ್ಕ ಹಾಕಿ. ನಿಮಗೆ ಗೊತ್ತಿರುವಂತೆ ಕೇಂದ್ರದ ಎಡಿಬಿ, ಅಮೃತ್, ಸ್ಮಾರ್ಟ್ ಸಿಟಿ ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅದರಲ್ಲಿ ಅಮೃತ್ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳು ಕೇಂದ್ರ ಸರಕಾರದ ಯೋಜನೆಗಳು. ಇನ್ನು ಎಡಿಬಿ-2 ರಾಜ್ಯ ಸರಕಾರದ ಯೋಜನೆ. ಅದು ಅದರ ಪಾಡಿಗೆ ಅದು ನಡೆಯುತ್ತದೆ. ಅಲ್ಲಿ ಹೋಗಿ ಅದು ಸಮರ್ಪಕವಾಗಿ ನಡೆಯುತ್ತಿದೆಯಾ ಎಂದು ನೋಡಿದರೆ ಇವರನ್ನು ಶಹಭಾಷ್ ಎನ್ನಬಹುದಿತ್ತು. ಆದರೆ ಹೊಸದಾಗಿ ಗೆದ್ದವರು ಅಂತಹ ಕಾಮಗಾರಿಗಳನ್ನು ಹಲವೆಡೆ ನಿಲ್ಲಿಸಿರುವುದು ಮಾತ್ರವಲ್ಲ, ಕಾಮಗಾರಿಯಲ್ಲಿ ತಮಗೆಷ್ಟು ಪಾಲು ಸಿಗುತ್ತದೆ ಎಂದು ವ್ಯಾಪಾರಕ್ಕೆ ಇಳಿದಿದ್ದಾರೆ. ಈ ಬಗ್ಗೆ ನನ್ನ ಬಳಿ ಖಚಿತ ಮಾಹಿತಿ ಇದೆ. ಪಾಲಿಕೆ ವ್ಯಾಪ್ತಿಯ ಜೆಪ್ಪು ಬಪ್ಪಾಲ್, ಕಂಡತ್ತ್ ಪಳ್ಳಿ, ಹೊಸಬೆಟ್ಟು, ಅಶೋಕನಗರ ಮತ್ತು ನವಗಿರಿ ನಗರ ಸಹಿತ ಅನೇಕ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವಾಗ ಅಲ್ಲಿ ಕಮಿಷನ್ ಕೇಳುವಂತಹ, ಇಲ್ಲದಿದ್ದರೆ ಕೆಲಸ ನಿಲ್ಲಿಸುವಂತಹ ಪ್ರಯತ್ನ ಆಗಿದೆ. ಬಿಜೆಪಿಯಲ್ಲಿ ಗೆದ್ದಿರುವ ಅರ್ಧಕ್ಕಿಂತ ಹೆಚ್ಚು ಜನ ಮೊದಲ ಬಾರಿ ಪಾಲಿಕೆಯಲ್ಲಿ ಸದಸ್ಯರಾಗುತ್ತಿದ್ದಾರೆ. ಇವರು ಅಭಿವೃದ್ಧಿಯಲ್ಲಿ ಉತ್ಸಾಹ ತೋರಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಇವರಲ್ಲಿ ಕೆಲವರು ಹೋಗುತ್ತಿರುವ ಸ್ಪೀಡ್ ನೋಡಿದರೆ ಇವರು ತಮ್ಮ ಪಕ್ಷಕ್ಕೆ ಆದಷ್ಟು ಬೇಗ ಮಂಗಳಾರತಿ ಮಾಡುವುದು ಖಚಿತ ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಗಿದೆ. ಜನ ಕಾಂಗ್ರೆಸ್ ಭ್ರಷ್ಟಾಚಾರದಿಂದ ಬೇಸತ್ತು ಬಿಜೆಪಿಗೆ ಮತ ಕೊಟ್ಟಿರುವುದು ಬೆಂಕಿಯಿಂದ ಬಾಣಲೆಗೆ ಆಗದಿದ್ದರೆ ಸಾಕು ಎನ್ನುವುದಾದರೆ ಕೂಡಲೇ ಬಿಜೆಪಿ ನಾಯಕರು ಎಚ್ಚೆತ್ತುಕೊಳ್ಳಬೇಕು. ಅದೇ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಕೂಡ ಪಕ್ಷದ ಹೆಸರು ಇನ್ನಷ್ಟು ಡ್ಯಾಮೇಜ್ ಆಗಬಾರದು ಎಂದಾದರೆ ಹಿರಿಯ ಕಾರ್ಪೋರೇಟರ್ ಎನ್ನುವ ಮುಲಾಜು ತೋರಿಸದೆ ಅಂಕುಶ ಹಾಕಬೇಕು. ಕಾಂಗ್ರೆಸ್ ಆದರೂ ವಿಪಕ್ಷದಲ್ಲಿರುತ್ತದೆ. ಆದರೆ ವಾಕರಿಕೆ ಆಗುವಷ್ಟು ಬಹುಮತ ಬಂದಿರುವ ಬಿಜೆಪಿಗೆ ಈ ಜಯ ಅರಗಿಸಿಕೊಳ್ಳಲಾಗದಿದ್ದರೆ ಡೆಂಜರ್ ಬೆಲ್ ಹೊಡೆಯಲು ಆರಂಭ ಎಂದೇ ಅರ್ಥ. ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಎಡಿಬಿ-2 ಯೋಜನೆಗಳಿಗೂ ಪಾಲಿಕೆಯ ಹೊಸ ಕಾರ್ಪೋರೇಟರ್ ಗಳಿಗೂ ಏನು ಸಂಬಂಧ ಇಲ್ಲ. ಹಾಗಿರುವಾಗ ಇವರು ಹೋಗಿ ಕಮಿಷನ್ ಕೇಳುತ್ತಾರೆ ಎಂದರೆ ಇವರನ್ನು ಜೋರು ಮಾಡುವುದಲ್ಲ, ಪಕ್ಷಗಳ ನಾಯಕರು ಕಟ್ಟಿಹಾಕುವುದು ಒಳ್ಳೆಯದು. ಇವತ್ತು ಕೇವಲ ಕೆಲವು ವಾರ್ಡುಗಳ ಹೆಸರುಗಳನ್ನು ಮಾತ್ರ ಹೇಳುತ್ತಿದ್ದೇನೆ. ಇಲ್ಲಿ ಆಗಿರುವ ಭ್ರಷ್ಟಾಚಾರದ ಸುಳಿವಿನ ಬಗ್ಗೆ ನನಗೆ ಮಾಹಿತಿ ಬಂದಿವೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರಕ್ಕೆ ಕೈ ಹಾಕಿರುವ ಕಾರ್ಪೋರೇಟರ್ ಗಳ ಹೆಸರನ್ನು ಕೂಡ ಬರೆಯಬೇಕಾಗಬಹುದು. ನನಗೆ ಯಾವುದೇ ಪಕ್ಷದ ಹಂಗಿಲ್ಲ. ಹೆಸರು ಬರೆದ ನಂತರ ಹಿಂತಿರುಗಿ ನೋಡುವ ಪ್ರಶ್ನೆ ಕೂಡ ಇಲ್ಲ. ಆದರೆ ಅದರಿಂದ ಡ್ಯಾಮೇಜ್ ಆಗುವುದು ಆಯಾ ಪಕ್ಷಗಳಿಗೆ ಮಾತ್ರ. ಆದ್ದರಿಂದ ಇದನ್ನು ಈಗಲೇ ಸರಿ ಮಾಡಿದರೆ ಬಿಜೆಪಿಯ ಶಾಸಕರುಗಳಿಬ್ಬರಿಗೆ ಮತ್ತು ಕಾಂಗ್ರೆಸ್ಸಿನ ಮುಖಂಡರಿಗೆ ಒಳ್ಳೆಯದು. ಕ್ಯಾರ್ ಲೆಸ್ ಮಾಡಿದರೆ ಮುಂದಿದೆ ಮಾರಿಹಬ್ಬ, ಹುಶಾರ್!
ಕೋಲ್ಕತಾ: ಅಹಿಂಸಾತ್ಮಕವಾಗಿ ಗೋರಕ್ಷಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ನಂತರ ದೇಶದಲ್ಲಿ ಅಹಿಂಸಾತ್ಮಕವಾಗಿ ಗೋರಕ್ಷಣೆಗೆ ಜನ ಮುಂದಾಗಿದ್ದಾರೆ. ಅದರಲ್ಲೂ ಕೋಲ್ಕತಾದಲ್ಲಿ ಗೋ ಸೇವಾ ಪರಿವಾರ್ ಎಂಬ ಸರ್ಕಾರೇತರ ಸಂಸ್ಥೆ (ಎನ್ ಜಿಒ) ಗೋರಕ್ಷಣೆಗಾಗಿ ಸೆಲ್ಫೀ ವಿತ್ ಕೌ ಎಂಬ ಜನ ಜಾಗೃತಿ ಅಭಿಯಾನ ಆರಂಭಿಸಿದೆ. ಗೋವುಗಳೊಂದಿಗೆ ಇರುವ ಸೆಲ್ಫೀ ತೆಗೆದು ಎನ್ ಜಿಒ ನೀಡಿದ ವಿಳಾಸಕ್ಕೆ ಡಿ.31ರವರೆಗೆ ಕಳುಹಿಸಬೇಕಿದ್ದು, ಜನವರಿ 21ರಂದು ವಿಜೇತರಿಗೆ ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಗೋ ರಕ್ಷಣೆ ಎಂಬುದು ಯಾವುದೇ ಧರ್ಮಕ್ಕೆ ಸೀಮಿತವಾದುದಲ್ಲ. ಸಾಮಾಜಿಕ ಸ್ವಾಸ್ಥ್ಯ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ಗೋ ರಕ್ಷಣೆ ಮಾಡಬೇಕು ಎಂದು ಎನ್ ಜಿಒ ಅಧಿಕಾರಿ ಅಭಿಷೇಕ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಗೋವಿನ ಪ್ರತಿ ಅಂಗವೂ ಉಪಯೋಗವಾಗುತ್ತದೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹಾಲು, ಮೂತ್ರ ಹಾಗೂ ಸಗಣಿ ಮಾನವನ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಎಲ್ಲರೂ ಗೋ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ. ದೇಶಾದ್ಯಂತ ಇರುವ ಕಸಾಯಿ ಖಾನೆ ವಿರುದ್ಧ ಈ ಜಾಗೃತಿ ಅಭಿಯಾನ ಕೈಗೊಂಡಿದ್ದು, ಯುವಕ-ಯುವತಿಯರು ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಕೇಂದ್ರ ದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿ ಯಲು ಮುಂದಾಗಿರುವ ಬಿಜೆಪಿ ಕರ್ನಾ ಟಕದಿಂದ ಹೆಚ್ಚು ಸ್ಥಾನಗಳನ್ನು ಗಳಿಸಲು ಈಗಿನಿಂದಲೇ ತಂತ್ರಗಾರಿಕೆ ಆರಂಭಿಸಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 22ರಿಂದ 23 ಸ್ಥಾನಗಳಲ್ಲಿ ಜಯಗಳಿಸಲೇಬೇಕೆಂಬ ಗುರಿಯೊಂದಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತೆ ಕರ್ನಾಟಕ ಪ್ರವಾಸ ಆರಂಭಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಇಲ್ಲೇ ಬಿಡಾರ ಹೂಡಿದ್ದ ಷಾ, ಇದೀಗ ಲೋಕಸಭಾ ಚುನಾವಣೆ ಕಡೆ ಗಮನಹರಿಸಿದ್ದಾರೆ. ಇದೇ 28ರಂದು ರಾಜ್ಯ ಪ್ರವಾಸ ಕೈಗೊಳ್ಳು ತ್ತಿದ್ದು, ಚುನಾವಣಾ ಪೂರ್ವ ಸಿದ್ಧತೆ ಕಾರ್ಯ ಕ್ರಮ ರೂಪಿಸಿ ಎಂದು ರಾಜ್ಯ ಘಟಕಕ್ಕೆ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂ ರಪ್ಪ ಜುಲೈ 21 ರಂದು ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆ ಇದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಆಡಳಿತದ ನಡುವೆಯೂ 17 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಕರ್ನಾಟಕದಲ್ಲಿ ರಾಜಕೀಯ ಸ್ಥಿತಿ ಬದ ಲಾಗಿದೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು ಮೈತ್ರಿ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯನ್ನು ಜಂಟಿಯಾಗಿ ಎದುರಿಸಿದರೆ ನಾವು ಹೇಗೆ ಚುನಾವಣಾ ಕಣದಲ್ಲಿ ಮಣಿಸಬೇಕೆಂಬುದೇ ಷಾ ಅವರು ಮೊದಲ ಸಭೆಯಲ್ಲಿ ಇಡುವ ಪ್ರಶ್ನೆಯಾಗಿದೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಉಪ ಚುನಾವಣೆಗಳು ಕಾಂಗ್ರೆಸ್ ಪಾಲಾಗಿವೆ, ಅದರಲ್ಲಿ ನಮ್ಮ ತೆಕ್ಕೆಯಲ್ಲಿದ್ದ ಒಂದು ಕ್ಷೇತ್ರ ಕಸಿದುಕೊಂಡಿದ್ದಾರೆ. ಚುನಾ ವಣೆಯನ್ನು ಗಂಭಿರವಾಗಿ ತೆಗೆದುಕೊಳ್ಳಬೇಕು, ಮೈತ್ರಿಯಿಂದ ಆಗುವ ಲಾಭ ಮತ್ತು ನಷ್ಟವನ್ನು ಮೊದಲು ಅಧ್ಯಯನ ಮಾಡಿ ನಮ್ಮ ಕಾರ್ಯತಂತ್ರ ರೂಪಿಸ ಬೇಕಿದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಘಟಕಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕೈಗೊಂಡಂತಹ ತಂತ್ರಗಳನ್ನೇ ಅನುಸರಿಸಬೇಕೇ ಅಥವಾ ಹೊಸ ಕಾರ್ಯತಂತ್ರ ಹೆಣೆಯಬೇಕೇ ಎಂಬ ಬಗ್ಗೆ ತಮ್ಮ ಭೇಟಿ ಸಂದರ್ಭದಲ್ಲಿ ಸ್ಥಳೀಯ ನಾಯಕರ ಜತೆ ಷಾ ಚರ್ಚೆ ಮಾಡಲಿದ್ದಾರೆ. ಭೇಟಿಗೂ ಮುನ್ನ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಹಿನ್ನಡೆ, ನಿರೀಕ್ಷಿತ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗದಿರುವುದು, ರಾಜಧಾನಿ ಬೆಂಗಳೂರು, ಬಳ್ಳಾರಿ, ಬೀದರ್, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಾರದಿರುವ ಬಗ್ಗೆಯೂ ಯಡಿಯೂರಪ್ಪ ಮಾಹಿತಿ ಪಡೆಯಲಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನ ಮಿಷನ್-150 ಎಂದು ಹೇಳಿದ್ದರೂ, ಬಿಜೆಪಿ ತಲುಪಿದ್ದು 104, ಗೆದ್ದೇ ಗೆಲ್ಲುತ್ತೇವೆ ಎಂದು ಅತಿಯಾದ ಆತ್ಮ ವಿಶ್ವಾಸ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಯಾವ ಕಾರಣಕ್ಕಾಗಿ ಸೋಲು ಉಂಟಾಯಿತು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ಬಿಟ್ಟು ಗೆಲುವನ್ನೇ ಮಾನದಂಡವಾಗಿ ಇಟ್ಟುಕೊಂಡು ಹೋರಾಟ ನಡೆಸಲು ರಾಜ್ಯ ಘಟಕ ಅಂದಿನ ಸಭೆಯಲ್ಲಿ ಕಾರ್ಯಕ್ರಮ ರೂಪಿಸಲಿದೆ. ಯಡಿಯೂರಪ್ಪ ಅಲ್ಲದೆ ಇತರೆ ಸದಸ್ಯರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ನಳಿನ್ ಕುಮಾರ್ ಕಟೀಲ್, ಈಶ್ವರಪ್ಪ, ಆರ್.ಅಶೋಕ್ ಭಾಗವಹಿಸಲಿದ್ದಾರೆ.
ಕೇಂದ್ರ ಸರ್ಕಾರ ಕಬ್ಬು ಬೆಳೆಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರವನ್ನು (ಎಫ್ಆರ್‌ಪಿ) 10.25ರಷ್ಟು ಸಕ್ಕರೆ ಉತ್ಪಾದನೆಯಾಗಬಲ್ಲ ಪ್ರತಿ ಟನ್ ಕಬ್ಬಿಗೆ 3,050 ರೂ.ಗಳನ್ನು ಘೋಷಿಸಿದೆ. ಈ ಅವೈಜ್ಞಾನಿಕ ದರವನ್ನು ಖಂಡಿಸಿ ಆಗಸ್ಟ್ 12ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ ಪಟೇಲ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಈ ವರ್ಷ ಕೇವಲ 150 ರೂ. ಎಫ್‌ಅರ್‌ಪಿಯನ್ನು ಹೆಚ್ಚಿಸಲಾಗಿದೆ. ಕಟಾವು ಸೇರಿದಂತೆ ಒಂದು ಟನ್ ಕಬ್ಬಿನ ಉತ್ಪಾದನೆಗೆ 500 ರೂ.ಗಿಂತ ಹೆಚ್ಚಿನ ವೆಚ್ಚವಾಗಿದೆ. ಆದರೆ, ಸರ್ಕಾರ 150 ರೂ.ಗೆ ಎಫ್‌ಆರ್‌ಪಿ ಹೆಚ್ಚಿಸಿರುವುದು ರೈತರ ಕಣ್ಣೊರೆಸುವ ತಂತ್ರವಷ್ಟೇ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಫ್‌ಆರ್‌ಪಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ತೇಜಸ್ವಿ ವಿ ಪಟೇಲ್, “9.5ರಷ್ಟು ಸಕ್ಕರೆ ಇಳುವರಿ ತರುವ ಪ್ರತಿ ಟನ್‌ ಕಬ್ಬಿಗೆ 3,500 ರೂ. ಎಫ್‌ಆರ್‌ಪಿ ನಿಗದಿಯಾಗಿದ್ದರೆ ಕಬ್ಬು ಬೆಳೆಗಾರರು ತುಸು ನಿಟ್ಟುಸಿರು ಬಿಡಬಹುದಿತ್ತು. ಆದರೆ, ಸರ್ಕಾರ 10.25ರಷ್ಟು ಕನಿಷ್ಟ ಸಕ್ಕರೆ ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ 3,050 ರೂ. ನಿಗದಿ ಮಾಡಿದೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ" ಎಂದು ದೂರಿದ್ದಾರೆ. "ಕನಿಷ್ಟ ಸಕ್ಕರೆ ಇಳುವರಿ 9.5ರಷ್ಟಿದ್ದಾಗ 2,825 ರೂ. ಎಫ್‌ಆರ್‌ಪಿ ಸಿಗುತ್ತಿತ್ತು. ಪ್ರಸ್ತುತ ಸಕ್ಕರೆ ಇಳುವರಿ ಪ್ರಮಾಣವನ್ನು 10.25ರಷ್ಟಕ್ಕೆ ಹೆಚ್ಚಿಸಲಾಗಿದೆ ಮತ್ತು 3,050 ರೂ. ಎಫ್‌ಆರ್‌ಪಿ ದರ ಹೆಚ್ಚಿಸಿದೆ. ಇದರಿಂದ ರೈತರಿಗೆ ನಷ್ಟವಾಗಲಿದೆಯೇ ಹೊರತು, ಯಾವುದೇ ಲಾಭದಾಯಕವಾಗಿಲ್ಲ" ಎಂದು ತಿಳಿಸಿದ್ದಾರೆ. "ಈ ಹಿನ್ನೆಲೆಯಲ್ಲಿ 9.5ರಷ್ಟು ಕನಿಷ್ಟ ಸಕ್ಕರೆ ಇಳುವರಿಯ ಪ್ರತಿ ಟನ್‌ ಕಬ್ಬಿಗೆ 3,500 ರೂ. ಎಫ್‌ಆರ್‌ಪಿ ದರ ಹೆಚ್ಚಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದ್ದಾರೆ. ಈ ಸುದ್ದಿ ಓದಿದ್ದೀರಾ? ಹಾವೇರಿ | ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಬ್ಯಾಡಗಿ ಮೆಣಸಿನಕಾಯಿ "ಪ್ರತಿ ಕೃಷಿ ಉತ್ಪನ್ನಗಳಿಗೂ ಸರ್ಕಾರ ಜಿಎಸ್‌ಟಿ ವಿಧಿಸಿದ್ದು, ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಿಸುತ್ತಿದೆ. ಎಲ್ಲ ಕ್ಷೇತ್ರಗಳಿಗೂ ಜಿಎಸ್‌ಟಿ ವಿಧಿಸಿ ತೆರಿಗೆ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಆಡಳಿತ ವೈಫಲ್ಯವನ್ನು ತೋರುತ್ತದೆ” ಎಂದು ಆರೋಪಿಸಿದ್ದಾರೆ.
Helppane.exe ಫೈಲ್ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಗಳ ಸಹಾಯಕ ವೇದಿಕೆ ಕ್ಲೈಂಟ್ನ ಒಂದು ಭಾಗವಾಗಿದೆ. ಸಹಾಯ ಮತ್ತು ಬೆಂಬಲ ಸೇವೆಗಳನ್ನು ಒದಗಿಸಲು ಇದು ಕಾರಣವಾಗಿದೆ. ಆರಂಭದಲ್ಲಿ ವಿಂಡೋಸ್ OS ನೊಂದಿಗೆ ಪೂರ್ವಭಾವಿಯಾಗಿ ಸ್ಥಾಪಿಸಲಾಗಿರುವ, HelpPane.exe ಅದರೊಳಗೆ ಸಂಯೋಜಿಸಲ್ಪಟ್ಟಿದೆ ಮತ್ತು ಅದರ ಪರಿಸರದೊಳಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಪ್ರಾಪರ್ಟೀಸ್ಗೆ ಹೋದರೆ, ಆ ಸಹಾಯಪೇನ್.exe ಪ್ರಕ್ರಿಯೆಯು ಮೈಕ್ರೋಸಾಫ್ಟ್ ಸಹಾಯ ಮತ್ತು ಬೆಂಬಲ ಸೇವೆಗೆ ಸಂಬಂಧಿಸಿದೆ ಎಂಬುದನ್ನು ನೀವು ನೋಡುತ್ತೀರಿ. ನಿಮ್ಮ ಕೀಲಿಮಣೆಯಲ್ಲಿ F1 ಅನ್ನು ಒತ್ತಿ ವೇಳೆ, ಮೈಕ್ರೋಸಾಫ್ಟ್ ಬೆಂಬಲ ಪುಟವು ತೆರೆಯುತ್ತದೆ. Helppane.exe ಎನ್ನುವುದು ಗಣಕಯಂತ್ರದ ಹಾರ್ಡ್ ಡ್ರೈವಿನಲ್ಲಿ ಅಸ್ತಿತ್ವದಲ್ಲಿದೆ ಮತ್ತು ಯಂತ್ರ ಸಂಕೇತವನ್ನು ಹೊಂದಿರುವ ಒಂದು ಸಿಸ್ಟಮ್ ಅಲ್ಲದ ಫೈಲ್ ಆಗಿದೆ. ಮೈಕ್ರೋಸಾಫ್ಟ್ ಸಹಾಯ ಮತ್ತು ಬೆಂಬಲ ಪ್ರಕ್ರಿಯೆಯು ಒಂದು ಸಿಸ್ಟಮ್ ಫೈಲ್ ಆಗಿಲ್ಲ ಮತ್ತು ಆಪರೇಟಿಂಗ್ ಸಿಸ್ಟಂನ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲವಾದರೂ, ಅದನ್ನು ತೆಗೆದುಹಾಕಬಾರದು. ನೈಸರ್ಗಿಕವಾಗಿ, ಈ ಪ್ರಕ್ರಿಯೆಯು ಟಾಸ್ಕ್ ಮ್ಯಾನೇಜರ್ನಲ್ಲಿ ಪ್ರದರ್ಶಿಸುವುದಿಲ್ಲ ಮತ್ತು ಸಹಾಯವನ್ನು ವಿನಂತಿಸಿದಾಗ ಮಾತ್ರ ಪಟ್ಟಿಮಾಡಲಾಗುತ್ತದೆ. ಆದರೂ ನಿಮ್ಮ ಸಿಸ್ಟಮ್ನ ಪ್ರಾರಂಭದ ಭಾಗವಾದ ಪ್ರಕ್ರಿಯೆಗಳಾಗಿ ಇದನ್ನು ಸೇರಿಸಬಾರದು. ಸಾಮಾನ್ಯವಾಗಿ, Helppane.exe ಫೈಲ್ ಸಿ: \ ವಿಂಡೋಸ್ ಫೋಲ್ಡರ್ನಲ್ಲಿ ಇದೆ. ಅಂದರೆ ಇದು ಸ್ಥಳೀಯ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಫೈಲ್ ಮತ್ತು ನಿಮ್ಮ PC ಅನ್ನು ಯಾವುದೇ ಹಾನಿಗೆ ಒಡ್ಡುವುದಿಲ್ಲ. ಹೇಗಾದರೂ, ನೀವು ಬೇರೆ ಸ್ಥಳದಲ್ಲಿ ಇದನ್ನು ಪತ್ತೆಹಚ್ಚಿದರೆ, ಇದು ವೈರಸ್ ಅಲ್ಲವೇ ಎಂದು ಎರಡು ಬಾರಿ ಪರೀಕ್ಷಿಸಲು ಖಚಿತಪಡಿಸಿಕೊಳ್ಳಿ. ಕೊನೆಯಲ್ಲಿ, helppane.exe ಎನ್ನುವುದು ಮೈಕ್ರೋಸಾಫ್ಟ್ ಸಹಾಯ ಮತ್ತು ಬೆಂಬಲ ಸೇವೆಯ ಒಂದು ಭಾಗವಾಗಿರುವ ವಿಂಡೋಸ್ ಪೂರ್ವ-ಸ್ಥಾಪಿತ ವಿಂಡೋಸ್ OS ಕಾರ್ಯವಾಗಿದೆ ಮತ್ತು ಸಹಾಯ ಸೇವೆಗಳನ್ನು ಒದಗಿಸುತ್ತದೆ. Winx64 ವ್ಯವಸ್ಥೆಯಲ್ಲಿ helppane.exe ಅನ್ನು helppane.exe Microsoft ಸಹಾಯ ಮತ್ತು ಬೆಂಬಲ (32-ಬಿಟ್) ನೀವು ಭೇಟಿ ನೀಡಬಹುದಾದ ಕೆಲವು ಸಮಸ್ಯೆಗಳು ನೀವು ಇಂಟರ್ನೆಟ್‌ಗೆ ಸಂಪರ್ಕಿಸಲ್ಪಟ್ಟಿಲ್ಲ. ನಿಮಗೆ ಇತ್ತೀಚಿನ ಸಹಾಯ ವಿಷಯವನ್ನು ತೋರಿಸುವ, ಆನ್‌ಲೈನ್ ಸಹಾಯ ಪಡೆಯಲು, ನೀವು ಇಂಟರ್ನೆಟ್‌ಗೆ ಸಂಪರ್ಕಿಸಲ್ಪಡಬೇಕಾದ ಅಗತ್ಯತೆಯಿದೆ. ನಿಮ್ಮ ಇಂಟರ್‌ನೆಟ್ ಸಂಪರ್ಕವನ್ನು ಪರೀಕ್ಷಿಸಿ.ಆದರೂ ನೀವು ಈ ಸಂದೇಶವನ್ನು ನೋಡಿದರೆ, ಆನ್‌ಲೈನ್ ಸಹಾಯ ಸೇವೆಯು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ನಂತರ ಪುನಃ ಸಂಪರ್ಕಿಸಲು ಪ್ರಯತ್ನಿಸಿ. ನೀವು ಇತ್ತೀಚಿನ ಸಹಾಯ ಒಳಾಂಶವು ಲಭ್ಯವಿರುವಲ್ಲಿ, ಆನ್‌ಲೈನ್ ಸಹಾಯಕ್ಕೆ ಸಂಪರ್ಕಿಸಲ್ಪಟ್ಟಿಲ್ಲ. ಈಗಲೇ ಆನ್‌ಲೈನ್ ಸಹಾಯ ಪಡೆಯಿರಿ. ನೀವು ಬಳಸುತ್ತಿರುವ ಭಾಷೆಯಲ್ಲಿ ಆನ್‌ಲೈನ್ ಸಹಾಯವು ಲಭ್ಯವಿಲ್ಲ. ಇತ್ತೀಚಿನ ಸಹಾಯ ವಿಷಯವನ್ನು ನೋಡಲು, ನೀವು ಆನ್‌ಲೈನ್ ಸಹಾಯವನ್ನು %1 ನಲ್ಲಿ ಪಡೆಯಬಹುದು. Windows Help and Support can’t start Windows ಸಹಾಯ ಮತ್ತು ಬೆಂಬಲದಲ್ಲಿ ಸಮಸ್ಯೆ ಇದೆ. ನಮ್ಮ ಆನ್‌ಲೈನ್ ಸಹಾಯ ವಿಷಯವನ್ನು ವೀಕ್ಷಿಸಲು, Windows ವೆಬ್‌ಸೈಟ್‌ಗೆ ಭೇಟಿ ನೀಡಿ.. ಸಹಾಯ ವಿಷಯವನ್ನು Windows Update ಸ್ಥಾಪನೆಗೊಳಿಸುತ್ತಿರುವುದರಿಂದ ಅಥವಾ ಅಸ್ಥಾಪಿಸುತ್ತಿರುವುದರಿಂದ ಸಹಾಯ ಮತ್ತು ಬೆಂಬಲವು ತೆರೆಯಲಾಗುವುದಿಲ್ಲ. ಪರಿಷ್ಕರಣೆಯು ಪೂರ್ಣಗೊಂಡಾಗ ನೀವು ಸಹಾಯವನ್ನು ಮತ್ತೆ ಪ್ರಾರಂಭಿಸಬಹುದು.
ಕುಂದಾಪುರ: ತಾಲೂಕಿನಲ್ಲಿ ಮಳೆಗಾಲದ ಸಮಯದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಸಂತ್ರಸ್ಥರಿಗಾಗಿ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ಕೊಠಡಿಯನ್ನು ಪ್ರಾರಂಭಿಸಿ ದಿನದ 24 ಗಂಟೆಗಳ ಕಾಲ ಕಂದಾಯ ಇಲಾಖೆಯ ಹಾಗೂ ಇತರ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಸಿಕೊಂಡು ಕಾರ್ಯಾಚರಿಸುವಂತೆ ಮಾಡಲು ತಯಾರಿ ನಡೆಸಿದ್ದು ಪ್ರಾಕೃತಿಕ ವಿಕೋಪ ಸಂಭವಿಸಿದಾಗಿ ಕೂಡಲೇ ಈ ಕಂಟ್ರೋಲ್ ಕೊಠಡಿಗಳಿಗೆ ಮಾಹಿತಿ ನೀಡಬಹುದಾಗಿದೆ. ಜಿಲ್ಲಾಡಳಿತ ಸಂತೃಸ್ತರಿಗೆ 24 ಗಂಟೆಗಳ ಒಳಗೆ ಪರಿಹಾರ ನೀಡಬೇಕು ಎನ್ನುವ ಉದ್ದೇಶವನ್ನು ಹೊಂದಿರುವುದರಿಂದ ನಷ್ಟ ಸಂಭವಿಸಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರಾಥಮಿಕ ಅಂದಾಜು ವರದಿಯನ್ನು ನೀಡಬೇಕು ಹಾಗೂ 24 ಗಂಟೆಗಳ ಒಳಗೆ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ನಷ್ಟದ ಒಟ್ಟು ಪ್ರಮಾಣದ ಕುರಿತು ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು. ಯಾವುದೆ ಕಾರಣಕ್ಕೂ ವಿಳಂಭವಾಗಿ ಬಂದ ವರದಿಗಳನ್ನು ಪರಿಗಣಿಸಲಾಗುವುದಿಲ್ಲ ಕುಂದಾಪುರದ ತಹಸೀಲ್ದಾರ್ ಗಾಯತ್ರಿ ನಾಯಕ್ ತಿಳಿಸಿದರು. ಅವರು ಮಳೆಗಾಲದಲ್ಲಿ ಎದುರಾಗುವ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಅನೂಕೂಲವಾಗುವಂತೆ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ನಿರ್ದೇಶನವಿತ್ತರು. ಪೊಲೀಸ್, ಗೃಹ ರಕ್ಷಕ ದಳ, ಆರೋಗ್ಯ, ತಾಲ್ಲೂಕು ಪಂಚಾಯಿತಿ, ಮೆಸ್ಕಾಂ, ಪುರಸಭೆ ಹಾಗೂ ಬಂದರು ಇಲಾಖೆಗಳನ್ನು ಸನ್ನದು ಸ್ಥಿತಿಯಲ್ಲಿ ಇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ನೆರೆ ಬರುವ ತಾಲ್ಲೂಕಿನ ವಿವಿಧ ಭಾಗಗಳನ್ನು ಗುರುತಿಸಿ ವಲಯವಾರಾಗಿ ವಿಭಾಗಿಸಿ ಆ ವ್ಯಾಪ್ತಿಂiiಲ್ಲಿ ಬರುವ ಗ್ರಾಮಗಳಲ್ಲಿ ನೆರೆ ಕಂಡು ಬಂದಲ್ಲಿ ತಕ್ಷಣ ಸ್ಪಂದಿಸಲು ಹಾಗೂ ಕಾರ್ಯಾಚರಣೆ ನಡೆಸಲು ಅನೂಕೂಲವಾಗುವಂತೆ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಗ್ರಾಮದಲ್ಲಿಯೂ ಒಂದು ಆಶ್ರಯ ತಾಣಗಳನ್ನು ಗುರುತಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆ ನೀರುಗಳಿಂದಾಗಿ ಉಂಟಾಗುವ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‌ಗೂನ್ಯ ಮುಂತಾದ ರೋಗಗಳ ತಡೆ ಹಾಗೂ ಮುಂಜಾಗ್ರತೆಗಾಗಿ ತಾಲ್ಲೂಕು ಆರೋಗ್ಯ ಇಲಾಖೆ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದ ಅವರು ಈ ಕುರಿತು ಸರ್ಕಾರದ ವಿವಿಧ ಇಲಾಖೆಯೊಡನೆ ಸಮನ್ವಯ ಇಟ್ಟುಕೊಳ್ಳುವಂತೆ ಸೂಚಿಸಿದರು. ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಕೃತಕ ಹಳ್ಳಗಳಿಗೆ ಕಾರಣವಾಗಿರುವ ಕಲ್ಲು ಕೋರೆ ಹಾಗೂ ಕೊಜೆ ಹೊಂಡಾಗಳಿಗೆ ಮಕ್ಕಳು ಬಿದ್ದು ಜೀವ ಹಾನಿ ಉಂಟಾಗುವುದನ್ನು ತಪ್ಪಿಸಲು ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ ಅವರು ಖಾಸಗಿ ಜಾಗಗಳಿದ್ದಲ್ಲಿ ಸಂಬಂಧಿಸಿದವರಿಂದ ತಡೆಬೇಲಿ ಹಾಕಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಆಕಸ್ಮಿಕವಾಗಿ ಎರಗುವ ಸಿಡಿಲಿನಿಂದ ಉಂಟಾಗುವ ಭಾರಿ ಅನಾಹುತಗಳನ್ನು ತಪ್ಪಿಸಲು ಅನೂಕೂಲವಾಗುವಂತೆ ತೆಗೆದುಕೊಳ್ಳಬೇಕಾದ ರಕ್ಷಣಾ ಕ್ರಮಗಳ ಕುರಿತು ಮಾಧ್ಯಮಗಳ ಮೂಲಕ ಜನರಿಗೆ ತಿಳುವಳಿಕೆ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಮಾತನಾಡಿದ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ ಹಾಗೂ ಗೃಹ ರಕ್ಷಕ ದಳ ಜಿಲ್ಲಾ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಯವರು ನೆರೆ ಬಂದಾಗ, ಮಣ್ಣು ಹಾಗೂ ಕಟ್ಟಡ ಕುಸಿತ ಹಾಗೂ ಇತರ ಅನಾಹುತಗಳು ಸಂಭವಿಸಿದಾಗ ತಕ್ಷಣ ರಕ್ಷಣಾ ಕಾರ್ಯ ಮಾಡಲು ಅನೂಕೂಲವಾಗುವಂತೆ ದೋಣಿ, ಅರ್ಥ ಮೂವರ‍್ಸ್ ಹಾಗೂ ಹೆಚ್ಚುವರಿ ಸಿದ್ದತಾ ವಾಹನಗಳನ್ನು ಇರಿಸಿಕೊಳ್ಳುವ ಕುರಿತು ಸಲಹೆ ನೀಡಿದರು. ಗಂಜಿ ಕೇಂದ್ರಗಳ ಕುರಿತು ಮಾತನಾಡಿದ ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಕೆ.ಸೀತಾರಾಮ ಶೆಟ್ಟಿಯವರು ತುರ್ತು ಗಂಜಿ ಕೇಂದ್ರಗಳನ್ನು ಆರಂಭಿಸಲು ಅನೂಕೂಲವಾಗುವಂತೆ ಕೇಂದ್ರಗಳನ್ನು ಗುರುತಿಸಲಾಗಿದೆ, ಆಹಾರ ಹಾಗೂ ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನು ಇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ‍್ಯ ನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಬೈಂದೂರು ವಿಶೇಷ ತಹಸೀಲ್ದಾರ್ ಕಿರಣ್, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಿದಾನಂದ ಸಂಜು, ವಲಯಾರಣ್ಯಾಧಿಕಾರಿ ಲೋಹಿತ್, ಕುಂದಾಪುರ ವಲಯ ಶಿಕ್ಷಾಣಾಧಿಕಾರಿ ಶೋಭಾ ಎಸ್ ಶೆಟ್ಟಿ, ಹಿರಿಯ ತೋಟಗಾರಿಕಾ ಆಧಿಕಾರಿ ಚಿದಂಬರಂ, ತಾಲ್ಲೂಕು ಶಿಶು ಅಭಿವೃದ್ದಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸದಾನಂದ ನಾಯಕ್, ಮೆಸ್ಕಾಂ ಸಹಾಯಕ ಕಾರ್ಯಾಪಾಲಕ ಇಂಜಿನಿಯರ್ ಯಶವಂತ್, ಕಾರ್ಮಿಕ ಇಲಾಖೆಯ ಅಧಿಕಾರಿ ಸತ್ಯನಾರಾಯಣ, ಗಂಗೊಳ್ಳಿ ಎಸ್.ಐ ಸುಬ್ಬಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ರಾವ್, ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ರವೀಂದ್ರ ಶೆಟ್ಟಿ, ಪಶು ಸಂಗೋಪನಾ ಅಧಿಕಾರಿ ಡಾ.ದಿವಾಕರ್ ಸಭೆಯಲ್ಲಿ ಇದ್ದರು.
ಆಗಸ್ಟ್ 11 ರಂದು ಶುಕ್ರ ಗ್ರಹವು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನು ಕನ್ಯಾರಾಶಿಯಲ್ಲಿ ಸೆಪ್ಟೆಂಬರ್ 6 ರವರೆಗೆ ಇರುತ್ತಾನೆ. ನಂತರ ಅವನು ತುಲಾ ರಾಶಿಗೆ ಸಂಚರಿಸುತ್ತಾನೆ. ಶುಕ್ರನ ಸಂಚಾರದಿಂದ ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತಾನೆ. ಹಾಗಾದರೆ ಶುಕ್ರನು ಯಾವ ರಾಶಿಯ ಮೇಲೆ ಯಾವ ಪರಿಣಾಮ ಬೀರುತ್ತಾನೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಜ್ಯೋತಿಷ್ಯದ ಪ್ರಕಾರ ಶುಕ್ರನನ್ನು ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿದೆ, ಇವನು ವೃಷಭ ಮತ್ತು ತುಲಾರಾಶಿಯನ್ನು ಆಳುತ್ತಾನೆ. ಮತ್ತೊಂದೆಡೆ ಶುಕ್ರನು ಸಂತೋಷ, ದೈಹಿಕ ಸಂತೋಷ, ವೈವಾಹಿಕ ಸಂತೋಷ ಇತ್ಯಾದಿ ಸಂತೋಷಕ್ಕೆ ಕಾರಣವಾದ ಗ್ರಹ ಎಂದು ಕೂಡ ಹೇಳಲಾಗುತ್ತದೆ. ಶುಕ್ರನು ಯಾವುದೇ ರಾಶಿಯಲ್ಲಿ ಸಂಚರಿಸಿದಾಗ ಅದರ ಪರಿಣಾಮವು ಎಲ್ಲಾ ರಾಶಿಚಕ್ರದ ಮೇಲೆ ಕಂಡುಬರುತ್ತದೆ. ಕೆಲವು ರಾಶಿಯವರ ಜೀವನದಲ್ಲಿ ಸಮೃದ್ಧಿ ಮತ್ತು ಆರ್ಥಿಕ ಪ್ರಗತಿಯಿದ್ದರೆ, ಕೆಲವು ರಾಶಿಯವರ ಜೀವನದಲ್ಲಿ ಸದಾ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಶುಕ್ರನ ಸಂಕ್ರಮಣವು ಮಿಥುನ ರಾಶಿಗೆ ಲಾಭದಾಯಕವಾಗಿದೆ. ಈ ಸಮಯದಲ್ಲಿ ಈ ರಾಶಿಯವರ ಜನಪ್ರಿಯತೆ ಹೆಚ್ಚಾಗುತ್ತದೆ ಮತ್ತು ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರ ನಡುವೆ ಐಕ್ಯತೆ ಇರುತ್ತದೆ ಮತ್ತು ಎಲ್ಲ ಸದಸ್ಯರು ಪರಸ್ಪರ ಭಾವನೆಗಳನ್ನು ಗೌರವಿಸುತ್ತಾ ಸಹಾಯ ಮಾಡುತ್ತಾರೆ. ಪ್ರೀತಿಯ ಜೀವನದಲ್ಲಿ ಮಾಧುರ್ಯವಿರುತ್ತದೆ ಮತ್ತು ಈಗ ಸಮಸ್ಯೆಗಳಿಗೆ ಪರಿಹಾರವನ್ನು ಸಹ ಕಂಡುಕೊಳ್ಳುವರು. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಆರೋಗ್ಯ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ. ಶುಕ್ರನ ಸಂಚಾರವು ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಭೂಮಿ ಮತ್ತು ವಾಹನಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಲಾಭವಾಗುತ್ತದೆ ಮತ್ತು ಭೂಮಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಸಾಕಷ್ಟು ಲಾಭ ಆಗುತ್ತದೆ. ಸುತ್ತಮುತ್ತಲಿನ ಜನರು ಯಾವಾಗಲೂ ಅವರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಸಿಂಹ ರಾಶಿಯವರು ಧಾರ್ಮಿಕ ಕಾರ್ಯಗಳ ಕಡೆಗೆ ಒಲವನ್ನು ತೋರಿಸುತ್ತಾರೆ ಮತ್ತು ದಾನ ಧರ್ಮದಲ್ಲಿ ಸಕ್ರೀಯವಾಗಿ ಭಾಗವಹಿಸುವರು. ಸಂಗಾತಿಯ ಸಲಹೆಯು ಹಣಕಾಸಿನ ಲಾಭವನ್ನು ತರಬಹುದು ಇದರಿಂದ ಅವರ ಸಂಬಂಧ ಬಲಪಡುತ್ತದೆ. ಶುಕ್ರನ ಸಂಕ್ರಮಣವು ತುಲಾ ರಾಶಿಗೆ ಲಾಭದಾಯಕವಾಗಿದೆ. ಈ ಸಮಯದಲ್ಲಿ ಈ ರಾಶಿಯವರ ಸಹೋದರ ಸಹೋದರಿಯರೊಂದಿಗೆ ಸಂತೋಷದಿಂದ ಇರುತ್ತಾರೆ ಮತ್ತು ಈ ರಾಶಿಯವರು ಸವಾಲುಗಳನ್ನು ಚೆನ್ನಾಗಿ ಎದುರಿಸುವರು. ಹಣ ಗಳಿಕೆಯ ದಾರಿಯಲ್ಲಿ ಬರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಹಳೆಯ ಸಾಲಗಳು ಸಹ ಮುಕ್ತವಾಗುತ್ತವೆ. ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಪೋಷಕರೊಂದಿಗಿನ ಸಂಬಂಧವನ್ನು ಬಲಪಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯುತ್ತಾರೆ. ರಾಜಕೀಯಕ್ಕೆ ಸಂಬಂಧಿಸಿದ ಈ ರಾಶಿಯ ಜನರು ಕೂಡ ಲಾಭ ಪಡೆಯುತ್ತಾರೆ ಮತ್ತು ಅವರು ಸರ್ಕಾರದ ಬೆಂಬಲವನ್ನು ಪಡೆಯುತ್ತಾರೆ. ಶುಕ್ರನ ಸಂಕ್ರಮಣವು ಧನು ರಾಶಿಗೆ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿಯವರು ಕ್ಷೇತ್ರದಲ್ಲಿ ಹೊಸ ಎತ್ತರವನ್ನು ತಲುಪುತ್ತಾರೆ ಇದರಿಂದಾಗಿ ಆದಾಯ ಹೆಚ್ಚಾಗುತ್ತದೆ. ವ್ಯಾಪಾರ ಮಾಡುವವರಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ಇದರೊಂದಿಗೆ ಸೌಕರ್ಯಗಳಲ್ಲಿ ಹೆಚ್ಚಳ ಮತ್ತು ಶುಭ ಫಲಿತಾಂಶಗಳು ಕಂಡುಬರುತ್ತವೆ. ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಪ್ರವಾಸಕ್ಕೆ ಹೋಗಲು ಯೋಜಿಸಬಹುದು. ಶುಕ್ರನು ಆಧ್ಯಾತ್ಮಿಕತೆಯತ್ತ ಈ ರಾಶಿಯವರ ಒಲವನ್ನು ಹೆಚ್ಚಿಸುತ್ತಾನೆ, ಈ ಕಾರಣದಿಂದಾಗಿ ಧಾರ್ಮಿಕ ಸ್ಥಳಗಳಿಗೂ ಭೇಟಿ ಕೊಡುವರು. ಶುಕ್ರನ ಸಂಚಾರವು ಕುಂಭ ರಾಶಿಯವರಿಗೆ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ವಿದೇಶ ಪ್ರಯಾಣಕ್ಕೆ ಹೋಗುವ ಸಾಧ್ಯತೆಗಳಿವೆ. ಮತ್ತೊಂದೆಡೆ ವಿದೇಶದಲ್ಲಿ ಉಳಿಯಲು ಬಯಸುವವರ ಆಸೆ ಕೂಡ ಈಡೇರುತ್ತದೆ. ಈ ರಾಶಿಯವರು ಸ್ನೇಹಿತರು ಮತ್ತು ಆಪ್ತಸ್ನೇಹಿತರ ಬೆಂಬಲವನ್ನು ಪಡೆಯುತ್ತಾರೆ ಮತ್ತು ರಹಸ್ಯ ಶತ್ರುಗಳಿಂದಲೂ ಮುಕ್ತಿ ಸಿಗುತ್ತದೆ. ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಈ ರಾಶಿಯವರು ಕಷ್ಟಪಡಬೇಕಾಗಬಹುದು ಆದರೆ ಗೆಲುವು ನಿಶ್ಚಿತ. ಹಣ ಗಳಿಸಲು ಮಾಡುವ ಯಾವುದೇ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ ಲಾಭ ಪಡೆಯುತ್ತಾರೆ ಮತ್ತು ವಿಸ್ತರಣೆಗೆ ಯೋಜಿಸುತ್ತಾರೆ. ನಿಮ್ಮ ರಾಶಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡಿಕೊಳ್ಳಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430
ಹಿಜಾಬ್‌ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಗಲಾಟೆಗಳಿಗೆ ಈ ಚಿತ್ರದಲ್ಲಿನ ಕೆಲವು ದೃಶ್ಯ, ಸಂಭಾಷಣೆಗಳು ಉತ್ತರವಾಗುತ್ತವೆ. ಚಿತ್ರದ ಕ್ಲೈಮ್ಯಾಕ್ಸ್‌ ಭಿನ್ನವಾಗಿದ್ದಿದ್ದರೆ ಚಿತ್ರಕ್ಕೆ ಬೇರೆಯದ್ದೇ ಆಯಾಮ ಸಿಗುತ್ತಿತ್ತೇನೋ? – ‘ಮಿಯಾವ್‌’ ಮಲಯಾಳಂ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಮೇಲ್ನೋಟಕ್ಕೆ ಈ ಸಿನಿಮಾ ಕಾಮಿಡಿ ಫ್ಯಾಮಿಲಿ ಡ್ರಾಮಾ ಎನಿಸಿದರೂ ಆಂತರ್ಯದಲ್ಲಿ ಸಂದೇಶಗಳು ಅಡಕವಾಗಿವೆ. ‘ಹೆಣ್ಣಿಗೆ ಹೇಗೆ ಮರ್ಯಾದೆ ಕೊಡಬೇಕು ಅನ್ನೋದನ್ನು ಕಲಿ’ ಎಂದು ಪತ್ನಿ ತನ್ನ ಗಂಡನಿಗೆ ಕಿವಿಮಾತು ಹೇಳುವಂತಿದೆ. ‘ನೀನು ನಿನಗಿಷ್ಟ ಆಗೋ ಹಾಗೆ ಬದುಕು ಗುರೂ. ಇತರರು ಅವರಿಗಿಷ್ಟ ಆಗೋ ಹಾಗೆ ಬದುಕಲಿ ಬಿಡು. ಬೇರೆಯವರ ನಂಬಿಕೆಗೂ ಮರ್ಯಾದೆ ಕೊಡು. ಈ ಸಣ್ಣ ಸಹಾನುಭೂತಿಯೊಂದನ್ನು ಬೆಳೆಸಿಕೊಂಡು ನೋಡು, ಈ ಜಗತ್ತು ಎಷ್ಟು ಸುಂದರವಾಗಿ ಕಾಣುತ್ತೆ’ ಎನ್ನುವ ಸಂದೇಶವನ್ನೂ ಗುರುತಿಸಬಹುದು. ಇಂತಹ ಹತ್ತಾರು ಸೂಕ್ಷ್ಮ ವಿಚಾರಗಳ ಕುರಿತಾದ ತೀಕ್ಷ್ಣ ಸಂಭಾಷಣೆಯ ದೃಶ್ಯಗಳನ್ನು ಈ ಸಿನಿಮಾದಲ್ಲಿ ಕಾಣಬಹುದು. ಧರ್ಮಗಳ ಕುರಿತ ಮಾತುಗಳ ನಂತರದ ದೃಶ್ಯವೊಂದರ ಸಂಭಾಷಣೆ ಮನಸ್ಸಿಗೆ ನಾಟುತ್ತದೆ. ‘ಶೂ ಯಾಕೆ ಇಲ್ಲಿ ಬಿಟ್ಟಿದ್ದಿಯಾ, ಎತ್ಕೊಂಡೋಗಿ ಆಚೆ ಇಡು’ ಎಂದು ಸಿಂಬಾಲಿಕ್‌ ಆಗಿ ಹೇಳುವ ಉಪ ದೃಶ್ಯ ನಿರ್ದೇಶಕರ ಬುದ್ಧಿವಂತಿಕೆಯೋ ಅಥವಾ ಪ್ರೇಕ್ಷಕನ ಗ್ರಹಿಕೆಯೋ ಗೊತ್ತಿಲ್ಲ. ಆದರೆ ಈ ದೃಶ್ಯದ ಕಟ್ಟೋಣ ಪ್ರಭಾವಶಾಲಿಯಾಗಿದೆ. ಸಾಮಾನ್ಯವಾಗಿ ಗಂಡ – ಹೆಂಡತಿಯ ಜಗಳಗಳಲ್ಲಿ, “ನಿನಗೇನು ಆರಾಮಾಗಿ ಮನೇಲಿರ್ತೀಯ. ಹೊರಗ್ಹೋಗಿ ದುಡಿಯೋನು ನಾನು. ಕಷ್ಟ ಪಡೋನು ನಾನು. ನನಗ್‌ ಗೊತ್ತು, ಸಂಪಾದನೆ ಮಾಡೋದರ ಕಷ್ಟ. ಖರ್ಚು ಮಾಡೋ ನಿನಗೆಲ್ಲಿ ಗೊತ್ತಾಗ್ಬೇಕು ದುಡ್ಡಿನ ಬೆಲೆ…” ಎಂದು ಗಂಡನ ಮೂದಲಿಕೆ ಕೇಳಿಸುತ್ತದೆ. ಆದರೆ ಅವಳಿಗೆ ಎಷ್ಟು ಕೆಲಸಗಳಿರುತ್ತವೆ? ಏನೆಲ್ಲಾ ಜವಾಬ್ದಾರಿಗಳಿರುತ್ತವೆ? ಅನ್ನೋ ಒಂದಷ್ಟು ವಿಚಾರಗಳನ್ನು ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ವ್ಯಾಖ್ಯಾನಿಸಿದ್ದಾರೆ. ಹಿಜಾಬ್‌ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಗಲಾಟೆಗಳಿಗೆ ಈ ಚಿತ್ರದಲ್ಲಿನ ಕೆಲವು ದೃಶ್ಯ, ಸಂಭಾಷಣೆಗಳು ಉತ್ತರವಾಗುತ್ತವೆ. ಚಿತ್ರದ ಕ್ಲೈಮ್ಯಾಕ್ಸ್‌ ಭಿನ್ನವಾಗಿದ್ದಿದ್ದರೆ ಚಿತ್ರಕ್ಕೆ ಬೇರೆಯದ್ದೇ ಆಯಾಮ ಸಿಗುತ್ತಿತ್ತೇನೋ? ‘ಇದು ಫ್ಯಾಮಿಲಿ ಡ್ರಾಮಾ, ಹ್ಯಾಪಿ ಎಂಡಿಂಗ್‌ ಇರಲಿ’ ಎನ್ನುವ ಸದಾಶಯದೊಂದಿಗೆ ಸಿನಿಮಾ ಮುಗಿಸಿದಂತಿದೆ ನಿರ್ದೇಶಕರು. ದಸ್ತಕೀರ್‌ ಮದ್ಯಮವರ್ಗದ ಕುಟುಂಬದ ಯಜಮಾನ. ಆತ ಗಲ್ಫ್‌ ದೇಶದ ನಗರವೊಂದರಲ್ಲಿನ ಸೂಪರ್‌ ಮಾರ್ಕೆಟ್‌ ಮಾಲೀಕ. ಆತನಿಗೆ ಮೂವರು ಮಕ್ಕಳು. ದಸ್ತಕೀರ್‌ಗೆ ಬೆಕ್ಕು ಎಂದರೆ ಆಗದು. ದಸ್ತಕೀರ್‌ ಪತ್ನಿ ಸುಲೇಖಾ ಮನೆಯ ಖರ್ಚುವೆಚ್ಚಗಳ ನಿರ್ವಹಣೆ ಕುರಿತಾಗುವ ಮಾತಿನ ಚಕಮಕಿಯಲ್ಲಿ ಮನನೊಂದು ಮನೆಯಿಂದ ದೂರಾಗಿ ತವರು ಸೇರುತ್ತಾಳೆ. ಮಕ್ಕಳನ್ನು ಬಿಟ್ಟು ದೂರವಾಗುವುದು ಅವಳಿಗೂ ಇಷ್ಟವಿಲ್ಲ. ಇದು ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವ ಅರಿವು ಆಕೆಗಿದೆ. ಮನೆಯನ್ನು ನಡೆಸುವುದು ಸುಲಭವಲ್ಲ ಎಂದು ಗಂಡನಿಗೆ ಮನವರಿಕೆ ಮಾಡಿಸಲು ದೂರವಿರುವುದು ಒಳ್ಳೆಯದೆಂದು ಗಟ್ಟಿ ನಿರ್ಧಾರ ಮಾಡುತ್ತಾಳೆ. ನಿತ್ಯ ವೀಡಿಯೋ ಕಾಲ್‌ನಲ್ಲಿ ಮಕ್ಕಳೊಂದಿಗೆ ಮಾತಾಡುವುದಲ್ಲದೆ ಮನಸ್ಸಾದಾಗ ಗಂಡನ ಯೋಗಕ್ಷೇಮವನ್ನೂ ವಿಚಾರಿಸಿಕೊಳ್ಳುತ್ತಾಳೆ ಸುಲೇಖಾ. ಆದರೆ ಗಂಡ ಬುದ್ಧಿ ಕಲಿಯುವವರೆಗೂ ಮನೆಗೆ ವಾಪಸಾಗೋಲ್ಲ ಎನ್ನುವುದು ಆಕೆಯ ದೃಢ ನಿರ್ಧಾರ. ಹೀಗೆ ನಿತ್ಯ ಕೆಲಸದ ಜಂಜಾಟ, ಮಕ್ಕಳ ಊಟ – ತಿಂಡಿ, ಓದು, ಅಂಗಡಿ ಕೆಲಸಗಳೆಂದು ದಸ್ತಕೀರ್‌ ಹೈರಾಣಾಗುತ್ತಾನೆ. ಮನೆಯ ಸದಸ್ಯನೊಬ್ಬನಂತಿರುವ ಚಾಲಕ ಚಂದ್ರೇಟನ್‌ ಸಹಕರಿಸಿದರೂ ಮುಗಿಯದಂತಹ ಕೆಲಸಗಳು. ದಸ್ತಕೀರ್‌ಗೆ ಕುಟುಂಬದ ಜವಾಬ್ದಾರಿ, ಒತ್ತಡಗಳು ಅರಿವಾಗುತ್ತವೆ. ನಂತರದಲ್ಲಿ ಹೇಗಾದರೂ ಹೆಂಡತಿಯ ಮನವೊಲಿಸುವ ಪ್ರಯತ್ನ ನಡೆಯುತ್ತದಾದರೂ ತಪ್ಪೊಪ್ಪಿಕೊಳ್ಳಲು ಅವನಿಗೆ ಇಗೋ ಅಡ್ಡಿಯಾಗುತ್ತದೆ. ಹಾಗೆ ಅವನಲ್ಲಿ, ಇವಳಿಲ್ಲಿ ಎಂದು ಕತೆ ಮುಂದುವರೆಯುತ್ತದೆ. ಕಡೆಗೆ ಮನೆಗೊಬ್ಬಳು ಮನೆಕೆಲಸದಾಕೆಯನ್ನು ನೇಮಿಸಿಕೊಳ್ಳಬೇಕು ಎನ್ನುವ ನಿರ್ಧಾರವಾಗುತ್ತದೆ. ದಸ್ತಕೀರ್‌ ಅದೃಷ್ಟಕ್ಕೆ ಒಳ್ಳೆಯ ಮನೆಗೆಲಸದಾಕೆಯೇ ಸಿಗುತ್ತಾಳೆ. ನಿಷ್ಠೆ, ಪ್ರಾಮಾಣಿಕತೆಯಿಂದ ತನ್ನ ಕಾರ್ಯ ನಿರ್ವಹಿಸುತ್ತಾ ಎಲ್ಲರ ಮನಗೆಲ್ಲುತ್ತಾಳೆ. ಹೀಗೆ, ತಾನಿಲ್ಲದೆಯೂ ಮನೆ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಮತ್ತು ಮನೆಗೆಲಸದಾಕೆಯು ಸುಂದರವಾಗಿರುವುದು ಸುಲೇಖಾಗೆ ಇರುಸುಮುರುಸಾಗುವಂತೆ ಬಿಂಬಿತವಾಗುತ್ತದೆ. ಚಿತ್ರಕಥೆಯಲ್ಲಿ ಸುಲೇಖಾ – ದಸ್ತಗೀರ್‌ ಹೇಗೆ ದಂಪತಿಯಾದರು ಎನ್ನುವುದು, ಮನೆಗೆಲಸದವಳ ಪಾಸ್‌ಪೋರ್ಟ್‌ ಎಕ್ಸ್‌ಪೈರಿ ಆಗಿರುವಂಥದ್ದು, ದಸ್ತಕೀರ್‌ನ ಕಾಲೇಜಿನ ಗೆಳೆಯ ಗೆಳತಿಯರ ಪುನರ್ಮಿಲನದಲ್ಲಿ ನಡೆಯುವಂತಹ ಸನ್ನಿವೇಶಗಳು, ಎಲ್ಲಾ ಉಪಕತೆಗಳಂತೆ ಜೊತೆಯಲ್ಲಿ ಸಾಗುತ್ತವೆ. ಚಿತ್ರದಲ್ಲಿ ಬೆಕ್ಕು ಕೂಡ ಒಂದು ಪಾತ್ರವಾಗಿದೆ. ದೃಶ್ಯವೊಂದರಲ್ಲಿ ಪ್ರೇಕ್ಷಕರಲ್ಲಿ ಕರುಣಾರಸ ಹುಟ್ಟುವಂತೆ ಮಾಡುತ್ತದೆ. ನಿರ್ದೇಶಕರು ಇಲ್ಲಿ ಬೆಕ್ಕನ್ನು ಮೆಟಫರ್‌ನಂತೆ ಬಳಕೆ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿ ಎಲ್ಲರೂ ದಾಸ್ತೋಸ್ಕಿ ಎಂದು ಕರೆಯುತ್ತಿದ್ದ, ಹೊರಾಟಗಳಲ್ಲಿ ಭಾಗಿಯಾಗುತ್ತಿದ್ದಂತಹ, ಧರ್ಮ ಎನ್ನುವುದು ನಶೆ ಎನ್ನುತ್ತಿದ್ದ ಕಾಮ್ರೇಡ್‌ ಈಗ ಹೇಗೆ ಕ‌ರ್ಮಠ ಮುಸ್ಲಿಮನಾಗಿದ್ದಾನೆ ಎಂಬುದನ್ನು ನೋಡಿ ಗೆಳೆಯರೆಲ್ಲರೂ ಆಶ್ಚರ್ಯ ಪಡುತ್ತಾರೆ. ಅವನನ್ನು ಅನುಮಾನಿಸುತ್ತಾರೆ. ನಂತರ ನಡೆಯುವ ಸನ್ನಿವೇಶ ಚಿತ್ರದ ವೇಗ ಹೆಚ್ಚಿಸುತ್ತಾ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ಹೀಗೆ ಸಾಗುತ್ತಾ, ಸುಲೇಖಾ ಮನೆಗೆ ಅನಿವಾರ್ಯವಲ್ಲ ಮತ್ತು ಹಿಂತಿರುಗುವ ಅಗತ್ಯವಿಲ್ಲ ಎನ್ನುವಂತೆ ಬಿಂಬಿತವಾಗುತ್ತಲೇ ಕೊನೆಯ ಹಂತ ತಲುಪುತ್ತದೆ. ಆದರೆ ಕೊನೆಯಲ್ಲಿ ಆಗುವುದೇ ಬೇರೆ. ಕೊನೆಯಲ್ಲಿ ದಂಪತಿಗಳು ಸಮಸ್ಯೆಯನ್ನು ಒಟ್ಟಿಗೆ ಕೂತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರೇಕ್ಷಕ ನಿರೀಕ್ಷಿಸುತ್ತಾನೆ. ಆದರೆ ಆ ನಿಟ್ಟಿನ ಎಲ್ಲ ಚಿಂತನೆಗಳನ್ನು ತಳ್ಳಿ ಹಾಕಿ ಪ್ರೀತಿ ಗೆಲ್ಲುತ್ತದೆ ಎಂಬಂತೆ ಕ್ಲೈಮ್ಯಾಕ್ಸ್‌ ನಿಭಾಯಿಸಿದ್ದಾರೆ. ಮಕ್ಕಳನ್ನು ಬೆಳೆಸುವ ರೀತಿ, ಮಕ್ಕಳಿಗೆ ತಂದೆ ತೋರುವ ಪ್ರೀತಿಯ ದೃಶ್ಯಗಳು ಖುಷಿ ಕೊಡುತ್ತವೆ. ಇತರೆ ಧರ್ಮಗಳು ಮತ್ತು ಸಮುದಾಯಗಳ ಸಹಿಷ್ಣುತೆ ಮತ್ತು ಮಕ್ಕಳಲ್ಲಿ ಜಾತಿ ಧರ್ಮದ ಬಗ್ಗೆ ಮೂಡಬೇಕಾದ ಭಾವೈಕ್ಯತೆ, ಮಾಲೀಕ ಮತ್ತು ಕಾರ್ಮಿಕರ ನಡುವೆಯ ಸಂಬಂಧ, ವ್ಯಾಪಾರದಲ್ಲಿ ಇರಬೇಕಾದ ನಂಬಿಕೆ, ನಿಜವಾದ ಪ್ರೀತಿ ಸ್ನೇಹ ಹಾಗೂ ಮಹಿಳೆಯ ಸ್ಥಾನವನ್ನು ಜನರು ಹೇಗೆ ಪರಿಗಣಿಸುತ್ತಾರೆ ಎಂಬ ಸಮಸ್ಯೆಗಳ ಕುರಿತು ಆರೋಗ್ಯಕರವಾಗಿ ಚಿತ್ರದಲ್ಲಿ ಚರ್ಚೆಗೆ ಒಳಪಡಿಸಿದ್ದಾರೆ. ವಿಸ್ತಾರವಾಗಿ ವಿವರಿಸಿರುವ ಕೆಲವು ದೃಶ್ಯಗಳು ಅನಗತ್ಯ ಎನಿಸಿದರೂ, ಚಿತ್ರದ ನಂತರ ಅವು ಅಪ್ರಯೋಜಕ ಎನಿಸುವುದಿಲ್ಲ. ಏಕೆಂದರೆ ಅಲ್ಲಿ ಚರ್ಚೆಯಾಗಿರುವ ವಿಷಯಗಳು ಬದುಕಿಗೆ ಮತ್ತು ಸಮಾಜಕ್ಕೆ ಬೇಕಾಗುವಂಥವು ಎನಿಸುತ್ತದೆ. ಇದು ಗಲ್ಫ್‌ ದೇಶದ Ras ALKhaimah ನಗರದಲ್ಲಿ ನೆಲೆ ನಿಂತಿರುವ ಮಲಯಾಳಿ ಕುಟುಂಬವೊಂದರ ಕತೆ. ಹಾಗಾಗಿ ಸಂಪೂರ್ಣ ಚಿತ್ರೀಕರಣ Ras Al Khaimah ನಲ್ಲೇ ನಡೆದಿದೆ. ಪ್ರೇಕ್ಷಕರು ಮನಸೂರೆಗೊಳ್ಳುವಂತಹ ಸುಂದರ ಪರ್ವತ ಶ್ರೇಣಿ ಮತ್ತು ರಸ್ತೆಗಳು ಕಾಣಿಸುತ್ತವೆ. ಕಲಾವಿದರ ಅಭಿನಯ, ಛಾಯಾಗ್ರಹಣ, ಸಂಗೀತ ಸಂಯೋಜನೆ ಸೇರಿದಂತೆ ತಾಂತ್ರಿಕ ವರ್ಗದ ಕೆಲಸಗಳು ಅಚ್ಚುಕಟ್ಟಾಗಿವೆ. ಮನೆ ಮಂದಿ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.
“ಅತಿಯಾದ ಪರಿಚಯವು ಅವಜ್ಞೆಗೆ ಕಾರಣವಾಗುತ್ತದೆ. ಹೆಚ್ಚು ಬಳಕೆಯಲ್ಲಿರುವ ವಸ್ತುವಿನ ಬೆಲೆ ತಿಳಿಯದೆ ಅನಾದರದಿಂದ ನಡೆಸಿಕೊಳ್ಳುತ್ತೇವೆ” ಅನ್ನುತ್ತದೆ ಒಂದು ಸುಭಾಷಿತ. ಅತಿ ಪರಿಚಯಾದವಜ್ಞಾ ಸಂತತ ಗಮನಾದನಾದರೋ ಭವತಿ| ಮಲಯೇ ಛಿಲ್ಲಪುರಂಧ್ರೀ ಚಂದನತರುಕಾಷ್ಠಮಿಂಧನ ಕುರುತೇ|| ಪರಿಚಯವು ಅತಿಯಾದರೆ ಅನಾದರಣೆಯುಂಟಾಗುತ್ತದೆ. ಯಾವಾಗಲೂ ಸಂಪರ್ಕದಲ್ಲಿರುವುದರಿಂದ ಸಲುಗೆ ಹೆಚ್ಚಾಗಿ ಅಪರೂಪದ ಆದರವಿರುವುದಿಲ್ಲ. ಹೇಗೆಂದರೆ; ಯಾವಾಗಲೂ ಶ್ರೀಗಂಧದ ಮರಗಳಡಿಯಲ್ಲೇ ವಾಸಮಾಡುವ ಮಲಯ ಪರ್ವತದಲ್ಲಿ ಹಾಗೂ ಗುಡ್ಡಗಾಡುಗಳಲ್ಲಿ ವಾಸಿಸುವ ಜನರಿಗೆ ಅದರ ಬೆಲೆಯೇ ತಿಳಿದಿರುವುದಿಲ್ಲ. ಅವರು ಶ್ರೀಗಂಧದ ಮರವನ್ನೂ ಸೌದೆಯಾಗಿ, ಉರುವಲಾಗಿ ಬಳಸುತ್ತಾರೆ. ಹಾಗೆಯೇ ಕೆಲವರು ಸಾಧಕರ, ಮಹಾತ್ಮರ ಸಾನ್ನಿಧ್ಯದಲ್ಲೂ ಯಾವಾಗಲೂ ಇರುವ ಜನರಿಗೆ ಅವರ ಮಹತ್ವ ತಿಳಿದಿರುವುದಿಲ್ಲ. ಅವರು ಅಂಥವರನ್ನು ಸಾಧಾರಣವಾಗಿ. ಕೆಲವೊಮ್ಮೆ ಅವಜ್ಞೆಯ ಕಾರಣದಿಂದ ಅಗೌರವವಾಗಿಯೂ ನಡೆಸಿಕೊಳ್ಳುವುದುಂಟು. ಇದು ವಿಫುಲತೆಯ ದೋಷವೇ ಹೊರತು ಮತ್ತೇನಲ್ಲ. ಅಂಥವರನ್ನು ಬೈದುಕೊಳ್ಳುವ ಬದಲು, ಒಂದೋ ತಿಳಿಹೇಳಿ ಸರಿಪಡಿಸಬೇಕು, ಇಲ್ಲವೇ ಉಪೇಕ್ಷೆ ಮಾಡಿ ಸುಮ್ಮನಿದ್ದುಬಿಡಬೇಕು.
ಬಿಗ್ ಬಾಸ್ ಸೀಸನ್ 9 ಶುರುವಾಗಿದ್ದು, ಮನೆಯಲ್ಲಿ ಪ್ರತಿ ದಿನ ಹಲವಾರು ಬೆಳವಣಿಗೆಗಳು ಆಗುತ್ತಿದೆ. ಇವೆಲ್ಲದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಬಾಂದವ್ಯ ಕೂಡ ಬೆಳೆಯುತ್ತಿದೆ. ಬಿಗ್ ಬಾಸ್ OTT ಮೂಲಕ ಒಂದಾದ ಜೋಡಿ ಇದೀಗ ಬಿಗ್ ಬಾಸ್ ಸೀಸನ್ 9 ರಲ್ಲಿ ದೂರ ಆಗುತ್ತಿದ್ದಾರೆ. ಈ ವಿಷ್ಯದ ಕುರಿತು ಸ್ವತಃ ಸಾನ್ಯ ಅವರು ರೂಪೇಶ್ ಬಳಿ ಹೇಳಿದ್ದಾರೆ. ಬಿಗ್ ಬಾಸ್ OTT ಯಲ್ಲಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ನಡುವೆ ಉತ್ತಮವಾದ ಬಾಂಡಿಂಗ್ ಬೆಳೆದಿತ್ತು. ಇದು ಕೇವಲ ಸ್ನೇಹಾನಾ ಅಥವಾ ಪ್ರೀತಿನ ಎಂಬುದು ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಇದೀಗ ಬಿಗ್ ಬಾಸ್ ಜೋಡಿ ಟಾಸ್ಕ್ ನೀಡಿದ ಬಳಿಕ ರೂಪೇಶ್ ಶೆಟ್ಟಿ ಮತ್ತು ಕಾವ್ಯ ಒಟ್ಟಿಗೆ ಹಗ್ಗ ಕಟ್ಟಿ ಜೊತೆಗಿದ್ದರು. ಹೀಗಾಗಿ ಸಹಜವಾಗಿ ಇವರಿಬ್ಬರು ಒಟ್ಟಿಗೆ ಇರಬೇಕಾದ ಪ್ರಸಂಗ ಎದುರಾಗಿತ್ತು. ಇದರಿಂದ ಬೇಸರಗೊಂಡ ಸಾನ್ಯ ರೂಪೇಶ್ ಬಳಿ ಬಂದು ಮಾತನಾಡಿದ್ದರು. ಈ ವೇಳೆ ಸಾನ್ಯ ಅವರ ಕಣ್ಣಲ್ಲಿ ನೀರಿತ್ತು. ಕಾವ್ಯಶ್ರೀ ಜತೆ ರೂಪೇಶ್ ಕ್ಲೋಸ್ ಆಗುತ್ತಿದ್ದಂತೆ ಸಾನ್ಯಾ ಐಯ್ಯರ್​ಗೆ ಬೇಸರ ಆಗಿದೆ. ಇದರಿಂದ ಇವರಿಬ್ಬರು ಒಟ್ಟಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಇದೆ ವಿಚಾರವಾಗಿ ಜೋಡಿ ಟಾಸ್ಕ್ ಮುಗಿದ ಬಳಿಕ ಸಾನ್ಯ ರೂಪೇಶ್ ಬಳಿ ಬಂದು ಮಾತನಾಡುತ್ತಾರೆ. ‘ಬೆಳಗ್ಗೆ ಯಾಕೆ ಮಾತನಾಡೋಕೆ ಬರಲಿಲ್ಲ’ ಎಂದು ರೂಪೇಶ್ ಶೆಟ್ಟಿ ಕೇಳಿದರು. ಇದಕ್ಕೆ ಸಾನ್ಯಾ ಬೇಸರದಲ್ಲಿಯೇ ಉತ್ತರ ನೀಡಿದರು. ಈ ವೇಳೆ ಅವಳ ಕಣ್ಣಲ್ಲಿ ನೀರಿತ್ತು. ‘ನೀನು ಅವಳ ಜೊತೆ ಇದ್ದೆ. ಹೀಗಾಗಿ ನಾನು ಅಲ್ಲಿಗೆ ಬರೋಕೆ ಹೋಗಿಲ್ಲ’ ಎಂಬ ಮಾತನ್ನು ಹೇಳಿದ್ದಾರೆ ಸಾನ್ಯಾ. ‘ಆ ರೀತಿ ಏನು ಇಲ್ಲ. ಅದು ಜೋಡಿ ಟಾಸ್ಕ್​ ಆಗಿತ್ತು. ಹೀಗಾಗಿ ಅವಳ ಜೊತೆ ಇದ್ದೆ ಅಷ್ಟೇ’ ಎಂಬ ಮಾತನ್ನು ರೂಪೇಶ್ ಹೇಳಿದರು. ಇದಾದ ಬಳಿಕ ಸಾನ್ಯ ನೀವಿಬ್ಬರು ಕ್ಲೋಸ್ ಆದರೆ ನನ್ನ ಕಥೆ ಏನು ಎಂಬಂತೆ ಮಾತನಾಡಿದರು. ಇದಕ್ಕೆ ರೂಪೇಶ್ ನಾನು ಯಾರು ಹೇಳು ರೂಪೇಶ್ ಶೆಟ್ಟಿ ನೀನು ಯಾರು ಹೇಳು ಎಂದು ರೂಪೇಶ್ ಕೇಳಿದರು. ಇದಕ್ಕೆ ಸಾನ್ಯ ‘ನಾನು ರೂಪೇಶ್ ಐಯ್ಯರ್’ ಎಂದು ಹೇಳಿದರು. ಇದಾದ ಬಳಿಕ ರೂಪೇಶ್ ಅಮ್ಮ ಹೇಳಿದ್ದು ನೆನಪಿದೆಯಾ ಎಂದು ಕೇಳಿದರು. ಇದಕ್ಕೆ ಸಾನ್ಯ ಅಮ್ಮ ಸಾನ್ಯಾ ಐಯ್ಯರ್ ಶೆಟ್ಟಿ’ ಎಂದು ಕರೆಯೋಕೆ ಓಕೆ ಎಂದಿದ್ದರು ಎಂದರು. ಇದಾದ ನಂತರ ಇಬ್ಬರು ನಕ್ಕಿ ತಮ್ಮ ಮನಸ್ಸಿನ ಬೇಸರವನ್ನು ದೂರ ಮಾಡಿಕೊಂಡರು. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಮಧ್ಯಾಹ್ನ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿ ದರು. ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾ ವೇಶದಲ್ಲಿ ಪ್ರಧಾನಿ ಮೋದಿಯವರಿಗೆ ರಾಜ್ಯ ನಾಯಕರು ಪೇಟ, ಶಾಲು, ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದರು. ಜೊತೆಗೆ ಶ್ರೀಕೃಷ್ಣನ ಪ್ರತಿಮೆ, ಪರುಶುರಾಮನ ಪ್ರತಿಮೆ ನೀಡಿ ಗೌರವಿಸಿದರು. “ಭಾರತದ ಜನನಾಯಕ ಪ್ರಧಾನಿ ನರೇಂದ್ರ ಮೋದಿಯವರೆ, ಇಂದು ಕರಾವಳಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ. ಈ ಕ್ಷೇತ್ರದ ಅಭವೃದ್ಧಿಯಾಗಲು ನಾಲ್ಕು ದಿಕ್ಕೂಗಳಲ್ಲಿಯೂ ಅಭಿವೃದ್ಧಿಯಾಗ ಬೆಕು. ಅಂತಹ 3,800 ಕೋಟಿಯ ನವ ಮಂಗಳೂರು ಬಂದರು ಪ್ರಾಧಿ ಕಾರದ ಯೋಜನೆಗಳಿಗೆ ಚಾಲನೆ ದೊರೆಯಲಿದೆ. “ಎಲ್ಲರು ಡಬಲ್ ಇಂಜಿನ್ ಸರಕಾರದಿಂದಾದ ಪ್ರಯೋಜನಗಳೇನು ಎನ್ನುತ್ತಾರೆ. ಇದೇ ನೋಡಿ ನರೇಂದ್ರ ಮೋದಿ ನೇತೃತ್ವ ದಲ್ಲಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಮೀನುಗಾರರಿಗೆ 100 ಹೈಸ್ಪೀಡ್ ಇಂಜಿನ್, ಎರಡು ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ನೀಡುವುದು ಸೇರಿದಂತೆ ಹಲವು ಸಾಧನೆ ಮಾಡುತ್ತಿದೆ. ಡಬಲ್ ಇಂಜಿನ್ ಸರಕಾರ ಕರ್ನಾಟಕದ ಜೊತೆಗೆ ಭಾರತವನ್ನು ಮುನ್ನಡೆಸುತ್ತಿದೆ” ಎಂದರು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡದ ಜೊತೆ ಜೊತೆಗೆ ಹಿಂದಿಯಲ್ಲಿಯೂ ಭಾಷಣ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದರು. ಬೃಹತ್ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 3,800 ಕೋಟಿ ರೂಪಾಯಿಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
Jun 29, 2022 Breaking news, Chief Postal Manager General office, Dhananjaya, India news, kannada news, Karnataka news, National news, Postal assistant, tumakur, ಅಂಚೆ ಇಲಾಖೆ ಸಹಾಯಕ, ತುಮಕೂರು, ಧನಂಜಯ The New Indian Express ಬೆಂಗಳೂರು: ನಗರದ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಸಹಾಯಕ ಟಿ ಧನಂಜಯ ಅವರಿಗೆ ಸಿಕ್ಕಿರುವ ಸನ್ಮಾನದಿಂದ ಪುಳಕಿತರಾಗಿದ್ದಾರೆ. 39 ವರ್ಷ ವಯಸ್ಸಿನ ಅವರಿಗೆ 2021 ರ ಮೇಘದೂತ ಪ್ರಶಸ್ತಿ ಸಿಕ್ಕಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ಉದ್ಯೋಗಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. ತುಮಕೂರಿನ ಚೆಂದಗೆ ಗ್ರಾಮದವರಾದ ಧನಂಜಯ ಅವರು ಈ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಏಕೈಕ ವ್ಯಕ್ತಿ ಮತ್ತು ದೇಶದ ಎಂಟು ಜನರಲ್ಲಿ ಒಬ್ಬರು. ಕೇಂದ್ರ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಂವಹನ ರಾಜ್ಯ ಸಚಿವ ದೇವುಸಿನ್ಹ ಚೌಹಾಣ್ ಅವರು ಮೇಘದೂತ ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ದೆಹಲಿಯಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಧನಂಜಯ, ನನ್ನ ಕಠಿಣ ಪರಿಶ್ರಮಕ್ಕೆ ಸಿಕ್ಕಿರುವ ಗೌರವ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಬಿಕಾಂ ಪದವೀಧರರಾಗಿರುವ ಧನಂಜಯ 2009 ರಲ್ಲಿ ಶಿವಮೊಗ್ಗ ವಿಭಾಗದಲ್ಲಿ ಅಂಚೆ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಎರಡು ವರ್ಷಗಳ ನಂತರ ದಕ್ಷಿಣ ಕರ್ನಾಟಕ ಪ್ರದೇಶದ ಅಂಚೆ ಜೀವ ವಿಮಾ ಘಟಕಕ್ಕೆ ಸ್ಥಳಾಂತರಗೊಂಡರು. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಅವರು ವಿನ್ಯಾಸಗೊಳಿಸಿದ ವೆಬ್ ಆಧಾರಿತ ಅಪ್ಲಿಕೇಶನ್ ಗೆ ಶ್ಲಾಘನೆ ಸಿಕ್ಕಿದೆ. ಅಂಚೆ ಮಿತ್ರ ಅಪ್ಲಿಕೇಶನ್ ಗ್ರಾಹಕರಿಗೆ ಡಿಜಿಟಲ್ ಸೇವೆಯ ಸಹಾಯ ಮಾಡಿದೆ. ಧನಂಜಯ ಅವರು ವಿನ್ಯಾಸಗೊಳಿಸಿದ ‘ಗೆಟ್ ವೆಲ್ ಸೂನ್’ ಅಪ್ಲಿಕೇಶನ್ ಸಾಂಕ್ರಾಮಿಕ ಸಮಯದಲ್ಲಿ ಅಂಚೆ ಭ್ರಾತೃತ್ವ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಿದೆ. ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಖಾತೆದಾರರಿಗೆ ಆನ್ ಲೈನ್ ವಹಿವಾಟು ಸೌಲಭ್ಯ: ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಆಪ್ ಬಿಡುಗಡೆ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಎಸ್, ಅಂಚೆ ಸೇವೆಯ ಗುಣಮಟ್ಟವನ್ನು ಸುಧಾರಿಸಲು PLI ತಂತ್ರಜ್ಞಾನಕ್ಕೆ ಧನಂಜಯ ಅವರು ಅಪಾರ ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿನ ಮಾರಾಟಗಾರರ ಖಾತೆಗಳಿಗೆ ನೇರವಾಗಿ ಕಮಿಷನ್ ಪಾವತಿಯ ಕೇಂದ್ರೀಕೃತ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದಿದ್ದಾರೆ. ಧನಂಜಯ ಅವರು ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ಅವರ ಪೋಷಕರು, ಅವರ ಪತ್ನಿ ಮಾನಸಾ ಜಿ ಮತ್ತು ಮಕ್ಕಳಾದ ಸೋಹನ್ ಶೆಟ್ಟಿ ಮತ್ತು ಅನುಕ್ಷಾ ಶೆಟ್ಟಿ ಅವರೊಂದಿಗೆ ವಾಸಿಸುತ್ತಿದ್ದಾರೆ. डाक कर्मयोगी ई-लर्निंग पोर्टल के शुभारंभ और मेघदूत पुरस्कार समारोह की कुछ झलकियाँ। देखें #MissionKarmayogi #MeghdootAward2021 #AapkaDostIndiaPost@AshwiniVaishnaw @devusinh pic.twitter.com/A0TjtCM6lB
ಗುಲ್ಬರ್ಗ: ರಾಸಾಯನಿಕ ಕೀಟನಾಶಕ ಎಂಡೋಸಲ್ಫಾನ್ ಸೃಷ್ಟಿಸಿರುವ ಅವಾಂತರಗಳನ್ನು ಖುದ್ದಾಗಿ ತಾವು ನೋಡಿದ್ದು, ಎಂಡೋಸಲ್ಫಾನ್ ಅನ್ನು ನಿಷೇಧಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು. ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ವರ್ಷ ನಾನು ಎಂಡೋಸಲ್ಫಾನ್‌ನಿಂದ ಬಾಧಿತವಾದ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿನ ಜನರ ನೋವು ಆಲಿಸಿದ್ದೇನೆ. ಈ ಕೀಟನಾಶಕ ನಿಷೇಧಿಸುವ ಎಲ್ಲ ಪ್ರಯತ್ನಗಳನ್ನೂ ನಮ್ಮ ಸರ್ಕಾರ ಮಾಡಲಿದೆ’ ಎಂದು ಅವರು ಸ್ಪಷ್ಟಪಡಿಸಿದರು. Posted on ಡಿಸೆಂಬರ್ 20, 2010 Categories UncategorizedLeave a comment on ಎಂಡೋಸಲ್ಫಾನ್ ನಿಷೇಧಕ್ಕೆ ಬದ್ಧ: ಸಿಎಂ Create a free website or blog at WordPress.com. Privacy & Cookies: This site uses cookies. By continuing to use this website, you agree to their use.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಚೆಂಬು ಗ್ರಾಮದಲ್ಲಿ ಚೆಂಬು ಬಿಜೆಪಿ ರೈತ ಮೋರ್ಚಾದ ವತಿಯಿಂದ ಗಿಡನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಅದ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ, ರೈತ ಮೋರ್ಛಾ ಅದ್ಯಕ್ಷ ಶ್ರೀನಿವಾಸ ನಿಡಿಂಜಿ ,ಕಾರ್ಯದರ್ಶಿ ಭವ್ಯಾನಂದ ಕುಯಿಂತೋಡು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. Facebook Twitter WhatsApp Previous articleರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಅಪೌಷ್ಠಿಕ ಮಕ್ಕಳ ತಪಾಸಣಾ ಶಿಬಿರ ಮತ್ತು ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮ
¢£ÁAPÀ 27-09-2018 gÀAzÀÄ ¦üAiÀiÁð¢ C¤ÃvÁ UÀAqÀ AiÀıÀªÀAvÀ ªÁUÁägÉ ªÀAiÀÄ: 38 ªÀµÀð, eÁw: J¸ï.¹ ºÉƯÉAiÀÄ, ¸Á: ¨ÉîÆgÀ UÁæªÀÄ gÀªÀgÀ UÀAqÀ AiÀıÀªÀAvÀ EªÀgÀÄ ªÀÄÄqÀ© ²ªÁgÀzÀ vÀªÀÄÆägÀ FgÀuÁÚ zÉÆqÀتÀĤ EªÀgÀ PÁAPÉæÃmï ªÀĶãï£À°è PÀÆ° PÉ®¸À ªÀiÁrPÉÆAqÀÄ C¯Éè G½zÀÄPÉÆAqÀÄ ªÁgÀPÉÌ MAzÀÄ ¸À® UÁæªÀÄPÉÌ §AzÀÄ ºÉÆÃUÀÄwÛzÀÝgÀÄ, »ÃVgÀĪÁUÀ JgÀqÀÄ ¢ªÀ¸À »AzÉ ªÀÄ£ÉUÉ §AzÀÄ ¢£ÁAPÀ 27-09-2018 gÀAzÀÄ UÀAqÀ PÉ®¸ÀPÉÌ ºÉÆÃUÀĪÀÅzÁV ºÉý ªÀģɬÄAzÀ ºÉÆÃV ªÀÄÄqÀ© UÁæªÀÄzÀ°è£À ªÁ°äQ ZËPÀ ºÀwÛgÀ §¹ì¤AzÀ E½zÀ vÀPÀët MªÀÄä¯Éà DPÀ¹äPÀªÁV £ÉîPÉÌ PÀĹzÀÄ ©zÀÄÝ gÉÆr£À ªÉÄÃ¯É ªÀÄÈvÀ¥ÀnÖzÀÄÝ EgÀÄvÀÛzÉ, vÀ£Àß UÀAqÀ£À ¸Á«£À §UÉÎ AiÀiÁgÀ ªÉÄÃ®Ä AiÀiÁªÀÅzÉ jÃwAiÀÄ ¸ÀA±ÀAiÀÄ ºÁUÀÆ zÀÆgÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 16/2018, PÀ®A. 174 ¹.Dgï.¦.¹ :- ¦üAiÀiÁ𢠣ÀgÀ¸À¥Áà vÀAzÉ gÁAiÀÄ¥Áà ZÀlß½îPÀgï ªÀAiÀÄ: 65 ªÀµÀð, eÁw: J¸ï.n UÉÆAqÁ, ¸Á: £ÁUÀÄgÁ, vÁ: f: ©ÃzÀgÀ gÀªÀgÀ vÁ¬Ä ªÀiÁuɪÀiÁä UÀAqÀ gÁAiÀÄ¥Áà ZÀlß½PÀÌgï ªÀAiÀÄ: 80 ªÀµÀð, ¸Á: £ÁUÀÆgÁ gÀªÀgÀÄ vÀªÀÄä ªÀiÁ£À¹PÀ ¹Üw ¸Àj E®èzÀ PÁgÀt fêÀ£ÀzÀ°è fUÀÄ¥ÉìUÉÆAqÀÄ ¢£ÁAPÀ 25-09-2018 gÀAzÀÄ 1800 UÀAmɬÄAzÀ ¢£ÁAPÀ 26-09-2018 gÀAzÀÄ 1000 UÀAmÉAiÀÄ CªÀ¢üAiÀÄ°è PËoÁ(©) UÁæªÀÄzÀ ªÀiÁAeÁæ £À¢AiÀÄ°è ©zÀÄÝ ªÀÄÈvÀ¥ÀnÖgÀÄvÁÛgÉ, CªÀgÀÄ ªÀÄÈvÀ¥ÀlÖ §UÉÎ AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 27-09-2018 gÀAzÀÄ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉƼÀî¯ÁVzÉ. ¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 17/2018, PÀ®A. 174 ¹.Dgï.¦.¹ :- ¢£ÁAPÀ 27-09-2018 gÀAzÀÄ ¦üAiÀiÁð¢ C£ÀĸÀÄAiÀiÁå UÀAqÀ UÀÄAqÀ¥Áà PÀÄA¨ÁgÀ ªÀAiÀÄ: 28 ªÀµÀð, eÁw: PÀÄA¨ÁgÀ, ¸Á: §®ÆègÀ (eÉ), vÁ: OgÁzÀ (©) gÀªÀgÀ UÀAqÀ£ÁzÀ UÀÄAqÀ¥Áà gÀªÀgÀÄ §»ðzɸÉUÉAzÀÄ vÀªÀÄä ªÀÄ£ÉAiÀÄ »AzÉ RįÁè eÁUÉ ºÉÆÃzÁUÀ CªÀgÀ §®UÁ® »ªÀÄärUÉ ºÁªÀÅ PÀaÑzÀÝjAzÀ CªÀjUÉ SÁ¸ÀV aQvÉì PÀÄjvÀÄ aPÀ¥ÉÃl UÁæªÀÄPÉÌ vÉUÉzÀÄPÉÆAqÀÄ ºÉÆÃV SÁ¸ÀV OµÀ¢ü PÉÆÃr¹ UÀÄtªÀÄÄR ªÁUÀ§ºÀÄzÉAzÀÄ ªÀÄ£ÉUÉ PÀgÉzÀÄPÉÆAqÀÄ §A¢zÀÄÝ, £ÀAvÀgÀ CªÀgÀÄ PÁ®Ä §ºÀ¼À £ÉÆêÁUÀÄwÛzÉ CAvÁ ºÉýzÁUÀ CªÀjUÉ aQvÉì PÀÄjvÀÄ SÁ¸ÀV ªÁºÀ£ÀzÀ°è ¸ÀAvÀ¥ÀÆgÀ ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §gÀĪÁUÀ zÁjAiÀÄ°è ¦üAiÀiÁð¢AiÀĪÀgÀ UÀAqÀ ªÀÄÈvÀ¥ÀnÖgÀÄvÁÛgÉ, F §UÉÎ AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 294/2018, PÀ®A. 457, 380, 511, 427 L¦¹ :- ¢£ÁAPÀ 27-09-2018 gÀAzÀÄ 0200 UÀAmɬÄAzÀ 0300 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà 3 d£À C¥ÀjavÀgÀÄ ªÀÄÄvÀÆÛmï ¥sÉÊ£Á£ïì °«ÄmÉÃqï, ©.«.©. PÁ¯ÉÃd gÀ¸ÉÛ, ©ÃzÀgÀ ¨ÁæöåAZï PÀ¼ÀªÀÅ ªÀiÁqÀ®Ä ªÉÆzÀ®Ä ªÀÄÄRåzÁégÀ µÀlgïUÀ¼À QðUÀ¼À£ÀÄß ªÀÄÄj¢zÀÄÝ D ªÉÄÃ¯É M¼ÀUÉ ¥ÀæªÉñÀ ªÀiÁr C¯ÁgÁªÀÄ PÀAmÉÆæÃ¯ï ¥Á¬ÄAmï£ÀÄß £Á±ÀUÉƽ¹zÀÄÝ £ÀAvÀgÀ ¸ÁÖçAUï gÀƪÀiï ¨ÁV®Ä UÁå¸ï ªÉ°ÖAUï ªÀĶ£ï¤AzÀ ºÁ¤ ªÀiÁr PÀ¼ÀîvÀ£À ªÀiÁqÀ®Ä ¥ÀæAiÀÄvÀß ªÀiÁrgÀÄvÁÛgÉ, ¸ÀzÀj QrUÉÃrUÀ¼ÀÄ ¨ÁæöåAZï PÀ¼ÀîvÀ£À ªÀiÁqÀ®Ä ¥ÀæAiÀÄvÀß ªÀiÁrzÀÝPÉÌ ¨ÁæöåAZïUÉ ¸ÀĪÀiÁgÀÄ 4 jAzÀ 5 ®PÀë gÀÆ¥Á¬Ä ºÁ¤ DVgÀÄvÀÛzÉ CAvÀ ¦üAiÀiÁ𢠲ªÀPÀĪÀiÁgÀ vÀAzÉ ¹zÀÝ¥Àà, ªÀAiÀÄ: 32 ªÀµÀð, ¨ÁæöåAZï ªÀiÁå£ÉÃdgï, ªÀÄÄvÀÆÛmï ¥sÉÊ£Á£ïì °«ÄmÉÃqï, ©.«.©. PÁ¯ÉÃd gÀ¸ÉÛ, ©ÃzÀgÀ gÀªÀgÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 261/2018, PÀ®A. 363 L¦¹ :- ಫಿರ್ಯಾದಿ ಶಿವಾಜಿ ತಂದೆ ಮಾರುತಿರಾವ ಪವಾರ, ಸಾ: ಕೇಸರಜವಳಗಾ ರವರ ಮಗನಾದ ಸುಮೀತ ವಯ: 13 ವರ್ಷ ಇತನು ಭಾಲ್ಕಿಯ ಖಡಕೇಶ್ವರ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಅಭ್ಯಾಸ ಮಾಡಿಕೊಂಡಿರುತ್ತಾನೆ, ಫಿರ್ಯಾದಿಯು ಬಡವರಿರುವದರಿಂದ ಸುಮೀತನಿಗೆ ಭಾಲ್ಕಿಯ ತಮ್ಮ ಸಂಬಂಧಿ ರಾಮಕಿಶನ ತಂದೆ ಮಾಧವರಾವ ಮೂಲಗೆ ರವರ ಮನೆಯಲ್ಲಿ ಇಟ್ಟಿದ್ದು, ಹೀಗರುವಾಗ ದಿನಾಂಕ 26-09-2018 ರಂದು ರಾಮಕಿಶನ ರವರು ಫಿರ್ಯಾದಿಗೆ ಕರೆ ಮಾಡಿ ಸುಮೀತನು ಬೆಳಿಗ್ಗೆ ಶಾಲೆಗೆ ಹೋದವನು ಮನೆಗೆ ಬಂದಿರುವದಿಲ್ಲ, ನಿಮ್ಮ ಹತ್ತಿರ ಏನಾದರು ಬಂದಿದ್ದಾನೆ ಹೇಗೆ ಅಂತ ವಿಚಾರಿಸಿದಾಗ ಫಿರ್ಯಾದಿಯು ಬಂದಿಲ್ಲ ಅಂತ ಹೇಳಿದ್ದು, ನಂತರ ಫಿರ್ಯಾದಿಯು ತಮ್ಮ ಬೇರೆ ಬೇರೆ ಸಂಬಂಧಿಕರೊಂದಿಗೆ ಕರೆ ಮಾಡಿ ವಿಚಾರಿಸಲಾಗಿ ಎಲ್ಲಿಯೂ ಮಗನ ಬಗ್ಗೆ ಮಾಹಿತಿ ಸಿಕ್ಕಿರುವದಿಲ್ಲ, ನಂತರ ದಿನಾಂಕ 27-09-2018 ರಂದು ರಾಮಕಿಶನ ರವರ ಹತ್ತಿರ ಬಂದು ವಿಚಾರಣೆ ಮಾಡಲಾಗಿ ಮಗ ಸುಮೀತನು ದಿನಾಂಕ 26-09-2018 ರಂದು 0900 ಗಂಟೆಗೆ ಶಾಲೆಗೆ ಹೋಗಿ ಸಾಯಂಕಾಲ ತಡವಾದರೂ ಮನೆಗೆ ಬರದೆ ಇದ್ದುದರಿಂದ ಓಣಿಯಲ್ಲಿ ಮತ್ತು ಶಾಲೆ ಕಡೆಗೆ ಹೋಗಿ ಹುಡುಕಾಡಿದರೂ ಎಲ್ಲಿಯೂ ಸಿಕ್ಕಿರುವದಿಲ್ಲ ಅಂತ ಹೇಳಿದ್ದು ಇರುತ್ತದೆ, ಸುಮೀತನಿಗೆ ದಿನಾಂಕ 26-09-2018 ರಂದು 0900 ಗಂಟೆಯಿಂದ 1700 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತರು ಯಾವುದೋ ದುರುದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 1:12 PM No comments: KALABURAGI DISTRICT REPORTED CRIMES ಕೊಲೆ ಪ್ರಕರಣ : ಮುಧೋಳ ಠಾಣೆ : ದಿನಾಂಕ; 27-09-2018 ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ನಮ್ಮ ಅಣ್ಣಾನಾದ ಶಾಮಪ್ಪಾ ತಂದೆ ಭೀಮಪ್ಪಾ ಮುನ್ನೂರ ಇತನು ಆಡಕಿ ಸಿಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 269 ನ್ನೆದ್ದರಲ್ಲಿ ಹೊಲಕ್ಕೆ ಗಳ್ಯಾ ಹೊಡೆಯಲು ಹೊಗಿದ್ದು ನಂತರ ನಾನು ಮತ್ತು ನನ್ನ ಹೆಂಡತಿ ಜಗಮ್ಮಾ ಗಂಡ ಶರಣಪ್ಪಾ ಮತ್ತು ನಮ್ಮ ಅಣ್ಣಾನ ಹೆಂಡತಿ ಸಾವೀತ್ರಮ್ಮಾ ಗಂಡ ಶಾಮಪ್ಪಾ ಮುನ್ನೂರ ಮುರು ಜನರು ಕೂಡಿ ಇಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನಮ್ಮ ಹೊಲ ಸರ್ವೆ ನಂ 269 ರಲ್ಲಿ ಹೊದಾಗ ಹೊಲದಲ್ಲಿ ನಮ್ಮ ಅಣ್ಣಹೊಲದಲ್ಲಿ ಗಳ್ಯಾ ಕಟ್ಟಿ 2-3 ಸುತ್ತು ಗಳ್ಯಾ ಹೊಡೆದಿದ್ದು, ಎತ್ತುಗಳು ಹೊಲದಲ್ಲಿ ಇದ್ದು ನಮ್ಮ ಅಣ್ಣನು ಹೊಲದಲ್ಲಿ ಕಾಣಿಸಲಿಲ್ಲಾ. ನಾವು ನಮ್ಮ ಅಣ್ಣಾ ಎಲ್ಲಿ ಹೊದನು ಎತ್ತುಗಳು ಮಾತ್ರ ಇರುತ್ತವೆ ಅಂತಾ ಅನುಮಾನ ಬಂದು ಮನೆಗೆನಾದರು ಹೊಗಿರುಬಹುದು ಅಂತಾ ತಿಳಿದು ನಮ್ಮ ತಾಯಿಗೆ ಪೋನ ಮಾಡಿ ಕೇಳಿದಾಗ ನಮ್ಮ ತಾಯಿ ನಿಮ್ಮ ಅಣ್ಣಾ ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದಳು ನಂತರ ನಮಗೆ ಭಯವಾಗಿ ನಾನು ಮತ್ತು ನನ್ನ ಹೆಂಡತಿ ಹಾಗು ನಮ್ಮ ಅಣ್ಣನ ಹೆಂಡತಿ ಮೂರು ಜನರು ಕೂಡಿ ನಮ್ಮ ಹೊಲದಲ್ಲಿ ಕುಂಟಿಯ ಹತ್ತಿರ ಹೊಗಿ ನೊಡಲಾಗಿ ಎತ್ತುಗಳು ಕುಂಟಿಯನ್ನು ಮುಂದಕ್ಕೆ ಎಳೆದುಕೊಂಡು ಹೊಗಿದ್ದು ಕಂಡು ಬಂದಿದ್ದು ಮತ್ತು ಸಾಗು ಮಾಡಿದ ಸಾಲಿನಲ್ಲಿ ತಲೆಯ ಕುದಲು ಹಾಗು ಸ್ವಲ್ಪ ರಕ್ತ ಬಿದ್ದಿದ್ದು ಕಂಡು ಬಂದು ಇದನ್ನು ನೋಡಿ ನಾವು ಭಯ ಪಟ್ಟು ನಮ್ಮ ಹೊಲದ ಸೂತ್ತ ಮುತ್ತಲು ತಿರುಗಾಡಿ ನೊಡುತಿದ್ದಾಗ, ನಮ್ಮ ಪಕ್ಕದ ಸಿದ್ದಪ್ಪ ವಾಲಿಕಾರ್ ಇವರ ತೊಗರಿ ಹೊಲದ ಬಂದಾರಿಯ ಪಕ್ಕದಲ್ಲಿ ಹೆಚ್ಚಿಗೆ ರಕ್ತ ಬಿದಿದ್ದು ಕಂಡು ಅನುಮಾನ ಬಂದು ಹಾಗೆ ಸುತ್ತಾಮುತ್ತಾ ತಿರುಗಾಡುತ್ತಿದ್ದಾಗ ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ ಹೊಲದಿಂದ ಎರಡು ಹೊಲ ಬಿಟ್ಟು ರಾಮುಲು ತಂದೆ ನರಸಪ್ಪಾ ಗಡ್ಡಮಿದಿ ಸಾ|| ಕೊಂತನಪಲ್ಲಿ ಇವರ ತೊಗರಿ ಹೊಲದ ಸಾಲಿನಲ್ಲಿ ನಮ್ಮ ಅಣ್ಣಾ ಶಾಮಪ್ಪಾ ಇತನು ಕೊಲೆಯಾಗಿ ಸತ್ತು ಬಿದ್ದಿದ್ದು ನಾವು ಹತ್ತಿರ ಹೊಗಿ ನೊಡಲಾಗಿ ನಮ್ಮ ಅಣ್ಣಾ ಶಾಮಪ್ಪಾ ಇವರಿಗೆ ಕುತ್ತಿಗೆಗೆ ಹಾಗು ಮುಖದ ಮೆಲೆ ಎರಡು ಕಫಾಳಕ್ಕೆ ಹಾಗು ಬಲ ಭುಜಕ್ಕೆ ಇತರಕಡೆ ಹರಿತವಾದ ಅಯುಧದಿಂದ ಹೊಡೆದು ಭಾರಿ ಗಾಯ ಪಡಿಸಿ ಕೊಲೆ ಮಾಡಿದ್ದು ಕಂಡು ಬಂದಿದ್ದು ಇರುತ್ತದೆ.ನಾವು ಈ ಬಗ್ಗೆ ನಮ್ಮ ಹೊಲದ ಹತ್ತಿರ ಸುತ್ತ ಮುತ್ತಲಿನ ಹೊಲದಲ್ಲಿ ಕೆಲಸ ಮಾಡು ಜನರಿಗೆ ವಿಚಾರಿಸಲು ಇಂದು ಮುಂಜಾನೆ 10-00 ಗಂಟೆ ಸುಮಾರಿಗೆ ಇಲ್ಲಿ ನಾಲದಿಂದ ಯಾರೋ 2-3 ಜನರು ಓಡಿ ಹೊದರು ನಾವು ದೋರದಿಂದ ನೊಡಿರುತ್ತವೆ ಅಂತಾ ತಿಳಿಸಿದರು. ಸದರಿ ನಮ್ಮ ಅಣ್ಣಾ ಶಾಮಪ್ಪಾ ಇವರು ಇಂದು ಬೆಳಗ್ಗೆ 0900 ಗಂಟೆ ಸುಮಾರಿಗೆ ಮನೆಯಿಂದ ಹೊಲಕ್ಕೆ ಬಂದು ಆಡಕಿ ಸಿಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 269 ಕುಂಟಿ ಹೊಡೆಯುತ್ತಿದ್ದಾಗ ನಮ್ಮೂರ 1] ಭೀಮರೆಡ್ಡಿ ತಂದೆ ರಾಮರೆಡ್ಡಿ ಪಲ್ಯಾ ಮತ್ತು ಅವರ ತಮ್ಮಂದಿರಾದ 2] ನರಸರೆಡ್ಡಿ ತಂದೆ ರಾಮರೆಡ್ಡಿ ಹಾಗು 3] ಬಸರೆಡ್ಡಿ ತಂದೆ ರಾಮರೆಡ್ಡಿ ಪಲ್ಯಾ ಇವರುಗಳೂ ನಮ್ಮ ಹೊಲದಲ್ಲಿ ಅಕ್ರಮವಾಗಿ ಬಂದು ನಮ್ಮ ಅಣ್ಣ ಶಾಮಪ್ಪ ಇತನು ಅವರ ಅಣ್ಣನಾದ ಮಲ್ಲರೆಡ್ಡಿ ಇವರಿಗೆ ಹೊದ ವರ್ಷ ಹೊಡೆದು ಕೊಲೆ ಮಾಡಿರುತ್ತಾನೆ ಅಂತಾ ತಿಳಿದು ಅದೇ ವೈಮನಸ್ಸಿನಿಂದ ನಮ್ಮ ಅಣ್ಣ ಶಾಮಪ್ಪ ಇತನಿಗೆ ಇವರು 3 ಜನರು ಕೂಡಿ ಇಂದು ಬೆಳಗ್ಗೆ 0900 ಗಂಟೆಯಿಂದ ಮಧ್ಯಾಹ್ನ 1200 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಅಣ್ಣ ನಿಗೆ ಯಾವುದೋ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ನಮ್ಮ ಹೊಲದಿಂದ 2 ಎರಡು ಹೊಲ ಬಿಟ್ಟು ರಾಮುಲು ಗಡ್ಡಾಮಿದಾ ಇವರ ತೊಗರಿ ಹೊಲದ ಸಾಲಿನಲ್ಲಿ ನಮ್ಮ ಅಣ್ಣ ಶವವನ್ನು ಹಾಕಿ ಹೋಗಿದ್ದು ಇರುತ್ತದೆ. ಸದರಿ ನಮ್ಮ ಅಣ್ಣ ಶಾಮಪ್ಪ ಇತನಿಗೆ ಹೊಡೆದು ಕೊಲೆ ಮಾಡುವಂತೆ ಭೀಮರೆಡ್ಡಿ ಇತನ ತಾಯಿಯಾದ ಸೌಭಾಗ್ಯಮ್ಮ ಇವಳು ಪ್ರಚೋದನೆ ನೀಡಿದ್ದು ಇರುತ್ತದೆ. ಕಾರಣ ಸದರಿ 1] ಭೀಮರೆಡ್ಡಿ ತಂದೆ ರಾಮರೆಡ್ಡಿ ಪಲ್ಯಾ ಮತ್ತು ಅವರ ತಮ್ಮಂದಿರಾದ 2] ನರಸರೆಡ್ಡಿ ತಂದೆ ರಾಮರೆಡ್ಡಿ ಹಾಗು 3] ಬಸರೆಡ್ಡಿ ತಂದೆ ರಾಮರೆಡ್ಡಿ ಪಲ್ಯಾ ಹಾಗು ಇವರ ತಾಯಿಯಾದ 4] ಸೌಭಾಗ್ಯಮ್ಮ ಗಂಡ ರಾಮರೆಡ್ಡಿ ಸಾ: ಎಲ್ಲರೂ ಸೊಮಪಲ್ಲಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶರಣಪ್ಪಾ ತಂದೆ ಭೀಮಪ್ಪಾ ಮುನ್ನೂರ ಸಾ|| ಸೋಮಪಲ್ಲಿ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ : ರಾಘವೇಂದ್ರ ನಗರ ಠಾಣೆ : ದಿನಾಂಕ 27.09.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರದ ಸುರೇಶ ದಿಗ್ಗಾವಿ ಇವರ ಮನೆಯ ಹತ್ತಿರ ಹೋಗಿ ಜೀಪ ನಿಲ್ಲಿಸಿ, ನಾವು ಜೀಪಿನಿಂದ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ಮರೆಯಿಲ್ಲಿ ನಿಂತು ನೋಡಲು ಹಿಟ್ಟಿನ ಗಿರಣಿ ಮುಂದೆ ರಸ್ತೆಗೆ ಹೊಂದಿಕೊಂಡಿರುವ ಪಾನ ಶ್ಯಾಪ ಪಕ್ಕದಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಬಸವರಾಜ ತಂದೆ ಶಂಕರ ನಾಯಿಕೊಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 300/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 60 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 30. ರೂ 32 ಪೈಸೆ. ಒಟ್ಟು ಕಿಮ್ಮತ್ತು 1819ರೂ. 20ಪೈಸೆ. ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ದ್ವೀಚಕ್ರ ವಾಹನ ಕಳವು ಪ್ರಕರಣಗಳು : ರಾಘವೇಂದ್ರ ನಗರ ಠಾಣೆ : ಶ್ರೀ ವೇಂಕಟೇಶ ತಂದೆ ಶಿವಾಜಿ ಜಾಧವ್ ಸಾ|| ಕೀರ್ತಿ ನಗರ ಕಲಬುರಗಿ ಹಾ;ವ: ಕೃಷ್ಣಾ ನಗರ ಪಿಂಕಿ ಆಡಿಯೋ ಸೆಂಟರ ಎದುರುಗಡೆ ಕಲಬುರಗಿ ಇವರು ದಿನಾಂಕ; 26/09/2018 ರಂದು ರಾತ್ರಿ ತನ್ನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ; KA32EF8759 ಚಸ್ಸಿ ನಂ; MBLHA10AMEHC45453 ಇಂಜಿನ ನಂ; HA10EJEHC64707 ಅ;ಕಿ; 25000/- ರೂ ನೇದ್ದನ್ನು ಕೃಷ್ಣಾ ನಗರ ಪಿಂಕಿ ಆಡಿಯೋ ಸೆಂಟರ್ ಎದುರುಗಡೆ ಕಲಬುರಗಿಯ ಮನೆಯ ಮುಂದುಗಡೆ ನಿಲುಗಡೆ ಮಾಡಿದ್ದು. ದಿನಾಂಕ; 27/09/2018 ರಂದು ಬೆಳಗ್ಗೆ 6;00ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ಸದರಿ ನನ್ನ ಮೋಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದು ಇಲ್ಲಿಯವರೆಗೂ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಕಾರಣ ನನ್ನ ಮೋಟಾರ ಸೈಕಲ್ ಕಳ್ಳತನಮಾಡಿದವರನ್ನು ಪತ್ತೆಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಘವೇಂದ್ರ ನಗರ ಠಾಣೆ : ಶ್ರೀ ಅಂಬರೇಷ ತಂದೆ ಚಂದ್ರಪ್ಪ ಯಾದವ ಸಾ: ಗಂಗಾ ನಗರ ಕಲಬುರಗಿ ರವರು ತನ್ನ ಕೆಲಸ ಸಂಬಂದ ಒಂದು ಹಿರೋ ಸ್ಪೆಂಡರ ಮೋಟಾರ ಸೈಕಲ ನಂ ಕೆಎ 32 ಇಕೆ 0425 ನೇದ್ದು ಖರಿದಿಸಿದ್ದು ಸದರಿ ಮೋಟಾರ ಸೈಕಲನ್ನು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ. ಈ ಹಿಂದೆ ದಿನಾಂಕ 24.08.2018 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ನನ್ನ ಮೋಟಾರ ಸೈಕಲನ್ನು ನಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 25.08.2018 ರಂದು ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ನಾನು ಎದ್ದು ಮನೆಯಿಂದ ಹೊರಗೆ ಬಂದು ನೋಡಲು ಮನೆಯ ಮುಂದೆ ನಿಲ್ಲಿಸಿದ ನನ್ನ ಹಿರೋ ಸ್ಪೆಂಡರ ಮೋಟಾರ ಸೈಕಲ ನಂ ಕೆಎ 32 ಇಕೆ 0425 ನೇದ್ದು ಇರಲಿಲ್ಲ ನಂತರ ನಾನು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಅಂದಿನಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಯಾರೊ ಕಳ್ಳರು ನನ್ನ ಮೋಟಾರ ಸೈಕಲನ್ನು ದಿನಾಂಕ 24.08.2018 ರಂದು ರಾತ್ತಿ 10 ಗಂಟೆಯಿಂದ ದಿನಾಂಕ 25.08.2018 ರಂದು ಬೆಳ್ಳಿಗ್ಗೆ 06:00 ಗಂಟೆಯ ಮಧ್ಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ : ಜೇವರಗಿ ಠಾಣೆ : ಶ್ರೀ ಗುರುಪಾದ ತಂದೆ ರಾಮಲಿಂಗ ಹೊಸಮನಿ ಸಾಃ ರೇವನೂರ ತಾಃ ಜೇವರಗಿ ರವರು ದಿನಾಂಕ 25.09.2018 ರಂದು ತಮ್ಮೂರಲ್ಲಿ ಮಹಾಂತೇಶ @ ಯೊಗೇಶ ಇತನು ನಮ್ಮ ಕಾಕನ ಮಗನಾದ ಶಿವಪುತ್ರ ಇತನ ಸಂಗಡ ಜಗಳ ಮಾಡಿದಕ್ಕೆ. ನಾನು ಮಹಾಂತೇಶನಿಗೆ ಶಿವಪುತ್ರನ ಸಂಗಡ ಯಾಕೆ ಜಗಳ ಮಾಡಿದ್ದಿ ಎಂದು ಕೇಳಿದಕ್ಕೆ ಅವನಿಗೂ ನನಗೂ ಜಗಳ ಆಗಿರುತ್ತದೆ ಮಹಾಂತೇಶನು ನನಗೆ ನೀನು ಜೇವರಗಿಗೆ ಬಾ ಒಂದು ಕೈ ನೊಡಿಕೊಳುತ್ತೆನೆ ಎಂದು ನನಗೆ ಬೇದರಿಕೆ ಹಾಕಿ ಹೋಗಿರುತ್ತಾನೆ. ದಿನಾಂಕ .25.09.2018 ರಂದು ನಾನು ನಮ್ಮೂರಿನಿಂದ ಜೇವರಗಿಗೆ ಬಜಾರ ಮಾಡಲು ಬಂದು ಜೇವರಗಿ ಪಟ್ಟಣದ ಜ್ಯೋತಿ ಹೊಟೇಲ ಎದುರುಗಡೆ ಇದ್ದಾಗ, 1) ಮಹಾಂತೇಶ @ ಯೋಗೇಶ ತಂದೆ ಲಕ್ಷ್ಮಣ ಹಂಚಿನಾಳ ಸಾಃ ರೇವನೂರ, 2) ಶ್ರೀನಿವಾಸ @ ಕುಮಾರ ತಂದೆ ಶರಣಪ್ಪ ಹೊಸಮನಿ ಸಾಃ ಹರನೂರ ಇವರು ನಾನು ಇದ್ದಲ್ಲಿಗೆ ಬಂದು ನೀನ್ನೆಯ ಜಗಳದ ವಿಷಯದಲ್ಲಿ ಮಾತನಾಡೊಣ ನಡೆ ಎಂದು ಹೇಳಿ ನನಗೆ ಒಂದು ಅಟೋ ವಾಹನದಲ್ಲಿ ಕುಳಿಸಿಕೊಂಡು ಜೇವರಗಿ ಪಟ್ಟಣದ ಹೊರ ವಲಯದ ಕೆ.ಎಸ್.ಆರ್.ಟಿ.ಸಿ ಬಸ್ಸ ಡೀಪೊ ಹಿಂದಿನ ಹಳ್ಳದ ಹತ್ತಿರ ಕರೆದುಕೊಂಡು ಹೋಗಿ ಅಟೋದಿಂದ ಇಳಿಸಿ ಅಲ್ಲಿ ಅವರು ನನಗೆ ಬೈಯಹತ್ತಿದ್ದರು. ಅವರಿಬ್ಬರೂ ಅಲ್ಲದೆ ಇನ್ನೂ ಇತರೆ ಆರು ಜನರು ಅಲ್ಲಿಗೇ ಬಂದರು. ಅವರು ಕೂಡಾ ನನಗೆ ಏ ಬೊಸಡಿಮಗನೆ ನಮ್ಮ ಗೆಳೆಯ ಮಹಾಂತೇಶನ ಸಂಗಡ ಊರಲ್ಲಿ ಜಗಳ ಮಾಡುತಿ ರಂಡೀ ಮಗನೆ ಎಂದು ಅವಾಚ್ಯವಾಗಿ ಬೈಹತ್ತಿದ್ದರು, ನಾನು ಅವರಿಗೆ ಊರಿಗೆ ನಡೆರಿ ಅಲ್ಲಿಯೇ ಮಾತಾಡೊಣಾ ಎಂದಾಗ ಶ್ರೀನಿವಾಸ @ ಕುಮಾರ ಹೊಸಮನಿ ಇತನು ಏ ಬೊಸಡಿಮಗನೆ ಹೊಲೆಯ ಎಲ್ಲಿಗೆ ಹೋಗುತಿ ಎಂದು ನನಗೆ ಮುಂದಕ್ಕೆ ಹೋಗದಂತೆ ತಡೆದು ಹಿಡಿದುಕೊಂಡನು. ಮಹಾಂತೇಶ @ ಯೋಗೇಶ ಹಂಚಿನಾಳ ಇತನು ಊರಲ್ಲಿ ನನ್ನ ಸಂಗಡ ಜಗಳ ಮಾಡುತಿ ರಂಡಿ ಮಗನೆ ಎಂದು ಬಡಿಗೆಯಿಂದ ನನ್ನ ಬೇನ್ನು ಮೇಲೆ, ಎರಡು ಕೈಗಳ ಮತ್ತು ಕಾಲಿನ ಮೇಲೆ ಬಾಯಿ ಮೇಲೆ ತಲೆಯ ಮೇಲೆ ಹೋಡೆದನು. ಮತ್ತು ಶ್ರೀನಿವಾಸ @ ಕುಮಾರ ಇತನು ಕಲ್ಲು ತೆಗೆದುಕೊಂಡು ನನ್ನ ಬೇನ್ನು ಮೇಲೆ ಹೋಡೆದಿರುತ್ತಾನೆ. ಅವನ ಸಂಗಡ ಬಂದವರು ಈ ಸೂಳೆ ಮಗನಿಗೆ ಜೀವ ಸಹಿತ ಬಿಡಬಾರದು ಎಂದು ಅವಾಚ್ಯವಾಗಿ ಬೈಯುತ್ತಿದ್ದರು. ಮಹಾಂತೇಶನು ಏ ಸೂಳೆ ಮಗನೆ ನಮ್ಮ ತಂಟೆಗೆನಾದರೂ ಬಂದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣ : ಮಾಡಬೂಳ ಠಾಣೆ : ಶ್ರೀ ಜಗನ್ನಾಥ ತಂದೆ ದೇವೀಂದ್ರಪ್ಪ ಮಡಿವಾಳ ಮತ್ತು ಮೃತನಾದ ಅಜಯಕುಮಾರ ಹಾಗೂ ತಮ್ಮರಿನ ಗಂಗಾಧರ ಇವರಿಬ್ಬರು ಹಾಗೂ ಜಗನ್ನಾಥ ಈ ಮೂವರು ಕೂಡಿಕೊಂಡು ಗಂಗಾಧರನ ಹತ್ತಿರ ದ್ದ ಇನೋವಾ ಕೆ.ಎ-51 ಎನ್. 7506 ನೇದ್ದರ ವಾಹನದಲ್ಲಿ ಖಾಸಗಿ ಕೆಲಸ ಸಂಬಂದ ಕುಳಿತು ಗುಂಡಗುರ್ತಿ ಗ್ರಾಮಕ್ಕೆ ಹೊರಟಿದ್ದು. ವಾಹನವನ್ನು ಗಂಗಾಧರ ಇತನು ದಿನಾಂಕ: 25-09-2018 ರಂದು 4:30 ಪಿ.ಎಮ್. ಸುಮಾರಿಗೆ ಕಲಬುರಗಿ ಸೇಡಂ ರಾಜ್ಯ ಹೆದ್ದಾರಿಯ ಟೆಂಗಳಿ ಕ್ರಾಸ್ ಸಮೀಪದ ವೇರಹೌಸ ಹತ್ತಿರ ರೋಡಿನ ಮೇಲೆ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಬಲಭಾಗದ ಗಿಡಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಮುಂದೆ ಕೆ.ಇ.ಬಿ. ಕಂಬಕ್ಕೆ ಡಿಕ್ಕಿ ಹೊಡೆದು ವಾಹನ ಪಲ್ಟಿ ಮಾಡಿರುತ್ತಾನೆ. ಈ ಅಪಘಾತದಲ್ಲಿ ಮೃತನ ತಲೆಗೆ ಭಾರಿ ರಕ್ತಗಾಯ ಹಣೆಯ ಮೇಲೆ ರಕ್ತಗಾಯ ಏಡ ಕಿವಿಗೆ ಭಾರಿ ರಕ್ತಗಾಯವಾಗಿ ಕಿವಿ ಹರಿದು ಸ್ಳಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಹಾಗೂ ಜಗನ್ನಾಥ ಮತ್ತು ಗಂಗಾಧರ ಇವರಿಬ್ಬರಿಗೂ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರೈಕೆ ಮತ್ತು ಇತರ ಮಾರುಕಟ್ಟೆ ಅಂಶಗಳನ್ನು ಅವಲಂಬಿಸಿ ನಮ್ಮ ಬೆಲೆಗಳು ಬದಲಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಂಪನಿ ನಮ್ಮನ್ನು ಸಂಪರ್ಕಿಸಿದ ನಂತರ ನಾವು ನಿಮಗೆ ನವೀಕರಿಸಿದ ಬೆಲೆ ಪಟ್ಟಿಯನ್ನು ಕಳುಹಿಸುತ್ತೇವೆ. ನೀವು ಕನಿಷ್ಟ ಆದೇಶ ಪ್ರಮಾಣವನ್ನು ಹೊಂದಿದ್ದೀರಾ? ಹೌದು, ನಡೆಯುತ್ತಿರುವ ಕನಿಷ್ಠ ಆದೇಶದ ಪ್ರಮಾಣವನ್ನು ಹೊಂದಲು ನಮಗೆ ಎಲ್ಲಾ ಅಂತರರಾಷ್ಟ್ರೀಯ ಆದೇಶಗಳು ಬೇಕಾಗುತ್ತವೆ. ನೀವು ಮರುಮಾರಾಟ ಮಾಡಲು ಬಯಸಿದರೆ ಆದರೆ ಕಡಿಮೆ ಪ್ರಮಾಣದಲ್ಲಿ, ನಮ್ಮ ವೆಬ್‌ಸೈಟ್ ಅನ್ನು ಪರೀಕ್ಷಿಸಲು ನಾವು ಶಿಫಾರಸು ಮಾಡುತ್ತೇವೆ ಸಂಬಂಧಿತ ದಸ್ತಾವೇಜನ್ನು ನೀವು ಪೂರೈಸಬಹುದೇ? ಹೌದು, ನಾವು ಪ್ರಮಾಣಪತ್ರಗಳ ವಿಶ್ಲೇಷಣೆ / ಅನುಸರಣೆ ಸೇರಿದಂತೆ ಹೆಚ್ಚಿನ ದಾಖಲಾತಿಗಳನ್ನು ಒದಗಿಸಬಹುದು; ವಿಮೆ; ಅಗತ್ಯವಿರುವಲ್ಲಿ ಮೂಲ ಮತ್ತು ಇತರ ರಫ್ತು ದಾಖಲೆಗಳು. ಸರಾಸರಿ ಪ್ರಮುಖ ಸಮಯ ಎಷ್ಟು? ಮಾದರಿಗಳಿಗಾಗಿ, ಸೀಸದ ಸಮಯ ಸುಮಾರು 7 ದಿನಗಳು. ಸಾಮೂಹಿಕ ಉತ್ಪಾದನೆಗೆ, ಠೇವಣಿ ಪಾವತಿಯನ್ನು ಸ್ವೀಕರಿಸಿದ ನಂತರ ಪ್ರಮುಖ ಸಮಯ 20-30 ದಿನಗಳು. (1) ನಿಮ್ಮ ಠೇವಣಿಯನ್ನು ನಾವು ಸ್ವೀಕರಿಸಿದಾಗ ಮತ್ತು (2) ನಿಮ್ಮ ಉತ್ಪನ್ನಗಳಿಗೆ ನಿಮ್ಮ ಅಂತಿಮ ಅನುಮೋದನೆಯನ್ನು ನಾವು ಪಡೆದಾಗ ಪ್ರಮುಖ ಸಮಯಗಳು ಪರಿಣಾಮಕಾರಿಯಾಗುತ್ತವೆ. ನಿಮ್ಮ ಗಡುವಿನೊಂದಿಗೆ ನಮ್ಮ ಪ್ರಮುಖ ಸಮಯಗಳು ಕಾರ್ಯನಿರ್ವಹಿಸದಿದ್ದರೆ, ದಯವಿಟ್ಟು ನಿಮ್ಮ ಮಾರಾಟದೊಂದಿಗೆ ನಿಮ್ಮ ಅವಶ್ಯಕತೆಗಳನ್ನು ಅನುಸರಿಸಿ. ಎಲ್ಲಾ ಸಂದರ್ಭಗಳಲ್ಲಿ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಾವು ಪ್ರಯತ್ನಿಸುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ನಾವು ಹಾಗೆ ಮಾಡಲು ಸಾಧ್ಯವಾಗುತ್ತದೆ.
ABVP demands ban on SDPI, PFI: ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಸದಸ್ಯರು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಹಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗಿದೆ. Sharath Sharma Bengaluru, First Published Jul 30, 2022, 10:31 AM IST ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ, ಮಂಗಳೂರಿನಲ್ಲಿ ಕೊಲೆಯಾದ ಪ್ರವೀಣ್‌ ನೆಟ್ಟಾರು ಸೇರಿದಂತೆ ಇತ್ತೀಚೆಗೆ ಹಿಂದೂ ಯುವಕರ ನಡೆದ ಹತ್ಯೆಗಳ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಇದೆ ಎಂದು ಆರೋಪಿಸಿ ಎಬಿವಿಪಿ ಪ್ರತಿಭಟಿಸುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಸರ್ಕಾರಿ ನಿವಾಸದ ಮೇಲೆ ಮುತ್ತಿಗೆ ಹಾಕಲಾಗಿದೆ. ಮನೆಯ ಆವರಣದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದ್ದು ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ. ಹಿಂದೂ ಯುವಕರ ಹತ್ಯೆಯ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ ಎಂದು ಎಬಿವಿಪಿ ಆರೋಪಿಸಿದೆ. ಜತೆಗೆ ಗೃಹ ಸಚಿವರು ಅಸಮರ್ಥರು ಎಂಬ ರೀತಿಯಲ್ಲಿ ಅವರ ಪಕ್ಷದ ಕಾರ್ಯಕರ್ತರೇ ಪ್ರತಿಭಟನೆಗೆ ಇಳಿದಿರುವುದು ಬಿಜೆಪಿಗೆ ಇರಿಸುಮುರುಸಾಗಿದೆ. ಬೆಂಗಳೂರಿನ ಜಯಮಹಲ್‌ನಲ್ಲಿರುವ ನಿವಾಸದ ಮೇಲೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಆದರೆ ಮೂಲಗಳ ಪ್ರಕಾರ ಜ್ಞಾನೇಂದ್ರ ತೀರ್ಥಳ್ಳಿಯಲ್ಲಿದ್ದಾರೆ. ಮಂಗಳೂರು ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ನಂತರ ಬಿಜೆಪಿ ಕಾರ್ಯಕರ್ತರು ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಅಭಿಯಾನ ಕೂಡ ಆರಂಭಿಸಲಾಗಿದೆ. ಮುಖ್ಯವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಬಿಜೆಪಿ ಸರ್ಕಾರ ಕೈಲಾಗದವರು ಎಂದು ಮಂಗಳೂರಿನಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಶಿವಮೊಗ್ಗದಲ್ಲಿ ಹರ್ಷ ಎಂಬಾತನ ಕೊಲೆಯಾಗಿತ್ತು. ಅದಾದ ನಂತರ ಎರಡು ಕೋಮುಗಳ ನಡುವಿನ ಘರ್ಷಣೆ ರಾಜ್ಯಾದ್ಯಂತ ಹೆಚ್ಚಿದೆ. ಪ್ರವೀಣ್‌ ನೆಟ್ಟಾರು ಹತ್ಯೆಯ ಎರಡು ದಿನಗಳ ನಂತರ, ಫಾಜಿಲ್‌ ಎಂಬ ಯುವಕನ ಹತ್ಯೆ ಮಂಗಳೂರಿನಲ್ಲಿ ನಡೆದಿದೆ. ಎರಡೂ ಸಮುದಾಯಗಳ ಮುಖಂಡರು ಇದೀಗ ಶಾಂತಿ ಸಭೆಗೆ ಮುಂದಾಗಿದ್ದರೂ, ಪರಿಸ್ಥಿತಿ ಹತೋಟಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ರಾಜಕೀಯ ಪ್ರೇರಿತ ಹತ್ಯೆಗಳು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿದೆ. ಇದನ್ನೂ ಓದಿ: Praveen Nettaru Murder Case: ಬಿಜೆಪಿಗೆ ಪರ್ಯಾಯ ಹಿಂದು ಪಕ್ಷ ಕಟ್ಟಬೇಕಾಗುತ್ತದೆ: ಮುತಾಲಿಕ್‌ ಎಚ್ಚರಿಕೆ ಹತ್ಯೆ ಖಂಡಿಸಿ ರಾಜೀನಾಮೆ ನೀಡಿದ ಸಾವಿರಾರು ಸದಸ್ಯರು: ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ರಾಜ್ಯಾದ್ಯಂತ ಸಾವಿರಾರು ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಪದಾಧಿಕಾರಿಗಳು ಮತ್ತು ಸದಸ್ಯರು ಪಕ್ಷದ ಕಾರ್ಯನಿರ್ವಹಣೆಯನ್ನು ಖಂಡಿಸಿ ಅಭಿಯಾನ ಆರಂಭಿಸಿದ್ದರು. ಬಿಜೆಪಿ ಅಧಿಕಾರದಲ್ಲಿದ್ದರೂ ಹಿಂದೂ ಕಾರ್ಯಕರ್ತರು ಹತ್ಯೆಯಾಗುತ್ತಿದ್ದಾರೆ. ಇದು ಬಿಜೆಪಿ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಕಾರ್ಯಕರ್ತರು ಖಂಡಿಸಿದ್ದರು. ಮಂಗಳೂರಿನ ಬಿಜೆಪಿಯ ಎಲ್ಲಾ ಶಾಸಕರೂ ರಾಜೀನಾಮೆ ನೀಡುವಂತೆ ಒತ್ತಾಯ ಹೇರಿದ್ದರು. ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುತ್ತೇವೆ ಎಂದು ಕಾರ್ಯಕರ್ತರು ಸಿಟ್ಟಿಗೆದ್ದಿದ್ದರು. ಶಾಂತಿ ಸಭೆ ಬಹಿಷ್ಕರಿಸಿದ ಮುಸಲ್ಮಾನ ಸಮುದಾಯ: ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳು ಅಥವಾ ಜಿಲ್ಲಾಧಿಕಾರಿಗಳು ಪ್ರವೀಣ್‌ ಕುಟುಂಬಕ್ಕೆ ಘೋಷಿಸಿದಷ್ಟೇ ಪರಿಹಾರವನ್ನು ಫಾಜಿಲ್‌ ಕುಟುಂಬಕ್ಕೆ ಘೋಷಿಸಿದರೆ ಮಾತ್ರ ಶಾಂತಿ ಸಭೆಗೆ ಹಾಜರಾಗುವುದಾಗಿ ಸಮುದಾಯ ತಿಳಿಸಿದೆ. ಬಹಿರಂಗವಾಗಿ ಬಿಜೆಪಿ ಸರ್ಕಾರ ಮುಸಲ್ಮಾನ ಸಮುದಾಯದ ವಿರುದ್ಧ ನಿಂತಿದೆ. ಪ್ರವೀಣ್‌ಗೆ ಒಂದು ನ್ಯಾಯ, ಫಾಜಿಲ್‌ಗೆ ಒಂದು ನ್ಯಾಯ ಮಾಡುವುದನ್ನು ಮುಸಲ್ಮಾನ ಸಮುದಾಯ ಒಪ್ಪುವುದಿಲ್ಲ. ಪ್ರವೀಣ್‌ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಫಾಜಿಲ್‌ ಕುಟುಂಬಕ್ಕೂ ನೀಡಬೇಕು, ಅಲ್ಲಿಯವರೆಗೂ ಶಾಂತಿ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಸಮುದಾಯ ನಿರ್ಧರಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ನಳಿನ್‌ ಕುಮಾರ್‌ ಕಟೀಲ್‌ಗೆ ಆಪ್ತನಾಗಿದ್ದ ಪ್ರವೀಣ್‌: ಸಿದ್ದು ಆರೋಪ ಒಟ್ಟಿನಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಕಡಿವಾಣ ಹಾಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೋಮು ಗಲಭೆಗಳಿಂದ ದೂರ ಉಳಿಯುತ್ತಿದ್ದ ಶಾಂತಿಯುತ ರಾಜ್ಯದಲ್ಲಿ ರಾಜಕೀಯ ಪ್ರೇರಿತ ಘಟನೆಗಳು ಹೆಚ್ಚುತ್ತಿವೆ.
Kannada News » Spiritual » Navratri » President Draupadi Murmu Inagurated Mysore Dasara After Special Puja in Chamundeshwari Temple Dasara 2022 Inauguration: ನಾಡಹಬ್ಬ ಮೈಸೂರು ದಸರಾಕ್ಕೆ ವಿಧ್ಯುಕ್ತ ಚಾಲನೆ, ಚಾಮುಂಡೇಶ್ವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆ ಮೈಸೂರು ದಸರಾ 2022 ಉದ್ಘಾಟನೆ: ಬೆಳ್ಳಿರಥದಲ್ಲಿ ಮಹಿಳಾಸುರ ಮರ್ದಿನಿ ಅವತಾರದ ಪಂಚಲೋಹದ ವಿಗ್ರಹಕ್ಕೆ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿಗಳು ಪುಷ್ಪಾರ್ಚನೆ ಮಾಡುವುದರೊಂದಿಗೆ 412ನೇ ದಸರಾದ ವಿಧಿವಿಧಾನಗಳು ಆರಂಭವಾದವು. ನಾಡಹಬ್ಬ ಮೈಸೂರು ದಸರಾಕ್ಕೆ ವಿಧ್ಯುಕ್ತ ಚಾಲನೆ TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Sep 26, 2022 | 12:39 PM ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ(Mysuru Dasara 2022) ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ಸೋಮವಾರ (ಸೆ 26) ವಿಧ್ಯುಕ್ತ ಚಾಲನೆ ನೀಡಿದರು. ದೀಪ ಬೆಳಗಿ ಬೆಳ್ಳಿರಥದಲ್ಲಿ ಮಹಿಳಾಸುರ ಮರ್ದಿನಿ ಅವತಾರದ ಪಂಚಲೋಹದ ವಿಗ್ರಹಕ್ಕೆ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿಗಳು ಪುಷ್ಪಾರ್ಚನೆ ಮಾಡುವುದರೊಂದಿಗೆ 412ನೇ ದಸರಾದ ವಿಧಿವಿಧಾನಗಳು ಆರಂಭವಾದವು. ಕಾರ್ಯಕ್ರಮದಲ್ಲಿ ರಾಜ್ಯಪಾಲರು ಸೇರಿ ಗಣ್ಯರು ಭಾಗವಹಿಸಿದ್ದಾರೆ. ಇದಕ್ಕೂ ಮೊದಲು ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ ನೀಡಲೆಂದು ಬಂದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಕುಂಕುಮಾರ್ಚನೆಯ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರು ಉಪಸ್ಥಿತರಿದ್ದರು. ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ.ಸೋಮಶೇಖರ್​, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಆಯ್ದ ಕೆಲ ಗಣ್ಯರಿಗೆ ಮಾತ್ರ ರಾಷ್ಟ್ರಪತಿ ಜೊತೆ ವೇದಿಕೆ ಮೇಲೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: Mysore Dasara 2022 Inauguration Live: ಚಾಮುಂಡಿ ಬೆಟ್ಟ ತಲುಪಿದ ದ್ರೌಪದಿ ಮುರ್ಮು: ಅಮ್ಮನವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾಕ್ಕೆ ಚಾಲನೆ ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗಾಗಿ ಇಂದು ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಾಡಹಬ್ಬ ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದಾರೆ. ಈ ಮುನ್ನ ಭದ್ರತಾ ಸಿಬ್ಬಂದಿ ವೇದಿಕೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ರು. ದಸರಾ ಸಂಭ್ರಮದ ತಾಜಾ ಮಾಹಿತಿ ಟಿವಿ9 ಯುಟ್ಯೂಬ್​ ಚಾನೆಲ್​ನ ಲೈವ್ ವಿಡಿಯೊದಲ್ಲಿ ಲಭ್ಯ. Koo App ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. #MysuruDasara #DroupadiMurmu
ವೃಷಭ ರಾಶಿ: ವಿವಾಹದ ವಿಷಯದಲ್ಲಿ ಕಾರ್ಯನಿರತವಾದ ಅವರಿಗೆ ಉತ್ತಮದಿನವಾಗಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭ ಸಿಗಲಿದೆ. ಮಿಥುನ ರಾಶಿ: ಕೆಲಸದಲ್ಲಿ ಯಶಸ್ಸು ಹೊಂದಲು ಉತ್ತಮ ದಿನ. ಉದ್ಯೋಗಿಗಳಿಗೆ ಉತ್ತಮ ದಿನವಾಗಿದೆ. ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಲಾಭವಾಗಲಿದೆ. ಕಟಕ ರಾಶಿ: ಅದೃಷ್ಟ ಇಂದು ನಿಮ್ಮ ಕಡೆಗೆ ಇರುತ್ತದೆ. ಆರ್ಥಿಕವಾಗಿ ಉತ್ತಮವಾಗಲಿದೆ. ಹಣಕಾಸಿನ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಸಿಂಹ ರಾಶಿ: ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಹಣದ ವಿಷಯದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ಆರೋಗ್ಯಸ್ಥಿತಿ ಸಾಮಾನ್ಯವಾಗಿದೆ. ಕನ್ಯಾ ರಾಶಿ: ವಿವಾಹಿತರಿಗೆ ಉತ್ತಮ ದಿನವಾಗಿದೆ. ಕೆಲಸದ ವಿಷಯದಲ್ಲಿ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ. ಹಣಕಾಸಿನ ವಿಷಯದಲ್ಲಿ ಉತ್ತಮ ದಿನವಾಗಿದೆ. ತುಲಾ ರಾಶಿ: ಜೀವನದಲ್ಲಿ ಪ್ರೀತಿ ಮತ್ತು ಕಾಳಜಿ ಇರುತ್ತದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಆಹಾರ ಸೇವನೆಗೂ ಮುನ್ನ ಎಚ್ಚರಿಕೆ ಇರಲಿ. ವೃಶ್ಚಿಕ ರಾಶಿ: ಉತ್ತಮ ಫಲವನ್ನು ಪಡೆಯುತ್ತೀರಿ. ಉದ್ಯಮಿಯಾಗಿದ್ದರೆ ಅಧಿಕ ಲಾಭ ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ‌ ಕಳೆಯುವ ಸಾಧ್ಯತೆ ಇದೆ. ಧನು ರಾಶಿ: ಸೋಮಾರಿತನವನ್ನು ತ್ಯಜಿಸುವುದು ಉತ್ತಮ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಡೆತಡೆ ಹೊಂದಬಹುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಮಕರ ರಾಶಿ: ನೀವು ಇಂದು ಉತ್ಸಾಹವನ್ನು ಹೊಂದಿರುತ್ತೀರಿ. ಉದ್ಯೋಗ ದೊರೆಯಲಿದೆ. ದೂರದ ಪ್ರಯಾಣವನ್ನು ತಪ್ಪಿಸಿ. ಕುಂಭ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಆರ್ಥಿಕ ವಿಷಯದಲ್ಲಿ ನಷ್ಟ ಆಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಮನಸ್ಸಿನಿಂದ ಬರುವ ಪದಗಳು ಸಂತೋಷವನ್ನು ತರುತ್ತದೆ. ಮೀನ ರಾಶಿ: ವೃತ್ತಿಗೆ ಸಂಬಂಧಿಸಿದಂತೆ ಉತ್ತಮ ದಿನವಾಗಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಕಂಡು ಬರಬಹುದು. ಯೋಚಿಸಿ ಮುಂದುವರಿಯುವುದು ಉತ್ತಮ. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ದಿನಾಂಕ: 07.08.2015 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ ಶಕ್ತಿನಗರ ರ್.ಟಿ.ಪಿ.ಎಸ್. ಕಾಲೋನಿ ಕೃಷ್ಣಾ ಬ್ಲಾಕ್ ಹತ್ತಿರ ಫಿರ್ಯಾದಿ ತಿಮ್ಮಪ್ಪ ತಂದೆ ಪರಸಪ್ಪ, 53 ವರ್ಷ, ಜಾ: ಭೋವಿ, ಸಾ: ಜವಳಗಟ್ಟ, ಜಿ: ದಾವಣಗೇರ, ಹಾ:ವ: ಮ.ನಂ: ಟೈಪ್-ಸಿ/288 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ FvÀನ ಮಗನಾದ ಟಿ.ರಾಜು ಈತನು ತನ್ನ ಹಿರೋ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ: ಕೆ.ಎ-17/ಇ.ಕೆ-2615 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನಿಯಂತ್ರಿಸದೇ ಕೇಳಗೆ ಬಿದ್ದಿದ್ದರಿಂದ ಆತನ ಎಡ ಭುಜದ ಶೋಲ್ಡರ್ ಹತ್ತಿರ ಭಾರಿ ಒಳಪೆಟ್ಟಾಗಿದ್ದು ಮತ್ತು ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಸದ್ಯ ಆತನು ಮಾತನಾಡುವ ಸ್ಥತಿಯಲ್ಲಿರುವುದಿಲ್ಲಾ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಕೊಟ್ಟ ದೂರಿನ್ವಯ ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 93/2015 ಕಲಂ 279, , 338 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. ¸ÀÄ°UÉ ¥ÀæPÀgÀtzÀ ªÀiÁ»w:- ದಿನಾಂಕ 08-08-2015 ರಂದು ರಾತ್ರಿ 9-00 ಗಂಟೆ ಸುಮಾರು ಫಿರ್ಯಾದಿ ಶ್ರೀಮತಿ ಸುರೇಖಾ ಗಂಡ ರಾಮು ನಾಯ್ಕ, ರಾಠೋಡ್ ವಯ:42 ವರ್ಷ, ಜಾ: ಲಮಾಣಿ ಯಉ: ಮನೆ ಕೆಲಸ ಸಾ: ಮಾರನಾಳ್ ತಾಂಡಾ ತಾ: ಸುರಪೂರ್, ಹಾವ: ಪಶು ಆಸ್ಪತ್ರೆ ವಸತಿ ಗೃಹ ಸಿಂಧನೂರು. FPÉAiÀÄÄ ಸಿಂಧನೂರಿನ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ಸ್ನೇಹಿತೆಯ ಮನೆಗೆ ಹೋಗಿದ್ದ ತನ್ನ ಮಗಳು ವಾಪಸ್ ಬಾರದ್ದಕ್ಕೆ ಅವಳನ್ನು ನೋಡುವ ಸಲುವಾಗಿ ತಾವು ವಾಸವಾಗಿದ್ದ ಸಿಂಧನೂರಿನ ಪಶು ಆಸ್ಪತ್ರೆಯ ಆವರಣದಲ್ಲಿರುವ ತಮ್ಮ ವಸತಿ ಗೃಹದಿಂದ ಗೇಟಿನ ವರೆಗೆ ಬಂದು ಮಗಳನ್ನು ನೋಡಿದ್ದು, ಅವಳು ಬರುತ್ತಿರುವದು ಕಂಡು ಬಾರದ್ದಕ್ಕೆ ಪುನಃ ವಾಪಸ್ ಮನೆಗೆ ಹೋಗುತ್ತಿದ್ದಾರೆ ಯಾರೋ ಇಬ್ಬರೂ ಅಪರಿಚಿತ ಕಳ್ಳರು ಫಿರ್ಯಾದಿದಾರಳ ಹಿಂದನಿಂದ ಬಂದವರೇ ಒಬ್ಬನು ಫಿರ್ಯಾದಿದಾರಳ ಬಾಯಿಯನ್ನು ಕೈಯಿಂದ ಗಟ್ಟಿಯಾಗಿ ಚಿರಾಡದಂತೆ ಹಿಡಿದುಕೊಂಡಿದ್ದು, ಇನ್ನೊಬ್ಬನು ಫಿರ್ಯಾದಿದಾರಳ ತಲೆ ಕೂದಲನ್ನು ಹಿಡಿದುಕೊಂಡು ಚೀರಾಡಿದರೆ ಕೊಂದು ಬಿಡುತ್ತೇನೆ ಸುಮ್ಮನೆ ಬಾ ಅಂತಾ ಹನುಮಂತ ದೇವರ ಗುಡಿಯ ಮಗ್ಗಲು ಕರೆದುಕೊಂಡು ಹೋಗಿ, ಕೈಯಿಂದ ಮೂಗಿನ ಮೇಲೆ ಜೋರಾಗಿ ಗುದ್ದಿ ರಕ್ತಗಾಯಗೊಳಿಸಿ ಕೊರಳಲ್ಲಿದ್ದ ಒಂದು ಬಂಗಾರದ ತಾಳಿ ಸರ ತೂಕ ಅಂದಾಜು 4 ತೊಲಿ ಅ.ಕಿ ರೂ 80,000/- ರೂ ಬೆಲೆ ಬಾಳುವದನ್ನು ಮತ್ತು ಎಡಕಿವಿಯಲ್ಲಿದ್ದ ಒಂದು ಬಂಗಾರದ ಬೆಂಡೊಲೆ ತೂಕ ಅಂದಾಜು 2 ಗ್ರಾಂ ಅ.ಕಿ ರೂ 4000/- ರೂ ಬೆಲೆ ಬಾಳುವದನ್ನು ದೊಚಿಕೊಂಡು ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಮೇಲಿಂದ ಸಿಂಧನೂರು ನಗರ ಠಾಣೆ . ಗುನ್ನೆ ನಂ 152/2015 ಕಲಂ 394 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ದಿನಾಂಕ: 15.07.2015 ರಂದು ಫಿರ್ಯಾದಿ ಶ್ರೀ ಅಕ್ಷಯಕುಮಾರ್ ಸಿಂಗ್ ತಂ: ದಿವಂಗತ ವಿಶ್ವನಾಥ ಸಿಂಗ್ 48 ವರ್ಷ, ಜಾ: ರಜಪೂತ್, ಉ: CISF Head constable, RTPS ಶಕ್ತಿನಗರ, ಸಾ: ಐಜ ತಾ:ಜಿ: ಹರಗೋವಿ (UP)EªÀರು ರಜೆಯ ಮೇಲೆ ದೆಹಲಿಗೆ ಹೋಗಿ ವಾಪಸ್ ದಿನಾಂಕ: 06.08.2015 ರಂದು ರಾತ್ರಿ ವಾಪಸ್ ಶಕ್ತಿನಗರಕ್ಕೆ ಬರುವಾಗ ದಿನಾಂಕ: 08/09.08.2015 ರಂದು ರಾತ್ರಿ 0015 ಗಂಟೆಗೆ ಕೆ.ಕೆ. ಏಕ್ಸಪ್ರೆಸ್ ಟ್ರೈನಿನಲ್ಲಿ ರಾಯಚೂರು ರೈಲ್ವೇ ಸ್ಟೇಷನಗೆ ಬಂದಿಳಿದು, ಸ್ಟೇಷನನಿಂದ ಶಕ್ತಿನಗರಕ್ಕೆ ಆಟೋ ನಂ: KA36 A 3859 ನೇದ್ದರಲ್ಲಿ ಶಕ್ತಿನಗರಕ್ಕೆ ಹೋಗುವಾಗ ದಾರಿಯಲ್ಲಿ 1250 ಗಂಟೆ ಸುಮಾರಿಗೆ ಯರಮರಸ್ ಹತ್ತಿರ ರಾಯಚೂರು ಕಡೆಯಿಂದ 3 ಜನ ಅಪರಿಚಿತರು ಮೊಟಾರ ಸೈಕಲನಲ್ಲಿ ಬಂದು ಆಟೋವನ್ನು ಓವರಟೇಕ್ ಮಾಡಿ ಆಟೋವನ್ನು ಸುತ್ತುಹಾಕಿ ಹೋಗಿ ಪುನಹ 01.00 ಗಂಟೆಯ ಸುಮಾರಿಗೆ ಆಟೋ ಚಿಕ್ಕಸೂಗೂರು ಬ್ರಿಡ್ಜ ದಾಟಿ ಮಹೀಂದ್ರಾ ಶೋ ರೂಮ್ ಹತ್ತಿರ ಹೋಗುವಾಗ ಪುನಃ ಬಂದು ಆಟೋಕ್ಕೆ ತಮ್ಮ ಸೈಕಲ್ ಮೊಟಾರನ್ನು ಅಡ್ಡಗಟ್ಟಿ ಆಟೋ ನಿಲ್ಲಿಸಿದವರೇ ಮೊಟಾರ ಸೈಕಲನ ಹಿಂದೆ ಕುಳಿತ ಇಬ್ಬರು ಇಳಿದು ಬಂದು ಫಿರ್ಯಾದಿಯ ಜೇಬಿನಲ್ಲಿದ್ದ ಮೊಬೈಲ್, ಪರ್ಸ ಮತ್ತು ಕೈಗಡಿಯಾರ ಪ್ಯಾಂಟಿನ ಕಿಸೆಯಲ್ಲಿದ್ದ ಹಣ ಒತ್ತಾಯದಿಂದ ಕಸಿದುಕೊಂಡು ವಾಪಸ್ ಮೊಟಾರ ಸೈಕಲ್ ಹತ್ತಿ ರಾಯಚೂರು ಕಡೆಗೆ ತಮ್ಮ ಕಪ್ಪು ಬಣ್ಣದ ಮೊಟಾರ ಸೈಕಲ್ ನಂ: 3229 ನೇದ್ದರಲ್ಲಿ ಹೊರಟು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 193/2015 PÀ®A. 392 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ªÀÄ£É PÀ¼ÀªÀÅ ¥ÀæPÀgÀtzÀ ªÀiÁ»w:- ದಿನಾಂಕ 08.08.2015 ರಂದು ಸಾಯಂಕಾಲ 6.00 ಗಂಟೆಗೆ ಫಿರ್ಯಾದಿ ²æà ¸ÀªÉÇÃðvÀÛªÀiï vÀAzÉ UÀÄAqÀÄgÁªï ªÀ: 36 ªÀµÀð, eÁw:§æºÀät, G: ¥ÀÆeÁj,¸Á: ªÀÄ£É £ÀA.7-1-27 UÁdUÁgÀ¥ÉÃmÉ gÁAiÀÄZÀÆgÀÄ gÀªÀರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ತಂದಿದ್ದರ ಸಾರಾಂಶವೆನೆಂದರೆ ಫಿರ್ಯಾದಿದಾರರು ತಮ್ಮ ಮನೆಯ ಪಡಸಾಲೆಯಲ್ಲಿ ಚಾರ್ಜಿಂಗಗೆ ಇಟ್ಟಿದ್ದ ತಮ್ಮ ಹೆಚ್.ಟಿ.ಸಿ.ಕಂಪನೀಯ ಕಪ್ಪು ಬಣ್ಣದ ಮೊಬೈಲ್ ಮಾಡಲ ನಂ.326ಜಿ ನೇದ್ದನ್ನು ಯಾರೋ ಕಳ್ಳರು ದಿನಾಂಕ 05.08.2015 ರಂದು ಬೆಳಿಗ್ಗೆ 6.00 ಗಂಟೆಯಿಂದ 6.30 ಗಂಟೆಯೊಳಗೆ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.85/2015 PÀ®A 380 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. PÀ¼ÀÄ«£À ¥ÀæPÀgÀtzÀ ªÀiÁ»w:- ದಿನಾಂಕ: 15.07.2015 ರಿಂದ 30.07.2015 ರ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ವೈಟಿಪಿಎಸ್ L&T Powerನ ಕೋಣೆಯಲ್ಲಿ ಅಳವಡಿಸಿದ್ದ 80 ಪವರ್ ಕಂಟ್ರಾಕ್ಟರ್ ಸಾಮಗ್ರಿಗಳು ಪ್ರತಿಯೊಂದರ ಬೆಲೆ 7465/- ಹೀಗ್ಗೆ ಒಟ್ಟು 80 ಪವರ್ ಕಂಟ್ರಾಕ್ಟರಗಳ ಒಟ್ಟು ಬೆಲೆ ಅಂ.6,83,794/- ಬೆಲೆಯುಳ್ಳದ್ದನ್ನು ಅಳವಡಿಸಿದ್ದನ್ನು ಯಾರೋ ಕಳ್ಳರು ಅವುಗಳನ್ನು ಬಿಚ್ಚಿ ಕಳುವು ಮಾಡಿಕೊಂಡು ಹೋಗಿರುವದಾಗಿ ಕೆ.ರಮೇಶ ತಂ: ಸಿಂಹಾಚಲಂ, ವಯ: 44 ವರ್ಷ, ಉ: ವೈಟಿಪಿಎಸ್.ನ L&T Power ನಲ್ಲಿ ಪ್ರಾಜೆಕ್ಟ ಮ್ಯಾನೇಜರ್ ಸಾ: ವೈ.ಟಿ.ಪಿ.ಎಸ್. ಚಿಕ್ಕಸ್ಗೂರು gÀªÀgÀÄ ನೀಡಿದ ಗಣಕೀಕೃತ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 191/2015 ಕಲಂ 379 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ¯ÉªÁ zÉë ¥ÀæPÀgÀtzÀ ªÀiÁ»w:- ದಿನಾಂಕ 13-03-2009 ರಂದು ಆರೋಪಿತ£ÁzÀ ಪಂಪಣ್ಣ ತಂದೆ ಬಸ್ಸಣ್ಣ ಚಕೋಟಿ, ವಯ: 45 ವರ್ಷ, ಜಾ: ಲಿಂಗಾಯತ್, ಉ: ಒಕ್ಕಲುತನ ಸಾ: ಹೇರೂರ ತಾ: ಗಂಗಾವತಿ. FvÀ£ÀÄ ಯಾವುದೆ ಲೈಸನ್ಸ್ ಇಲ್ಲದೆ ಸಿಂಧನೂರು ನಗರದ ಹಿರಿಯ ಉಪ ನೊಂದಣಿ ಕಾರ್ಯಾಲಯದ ಹತ್ತಿರ ಫಿರ್ಯಾದಿ ನರಸಿಂಹ ತಂದೆ ವಿರೇಶ ಕತಿಗೇರ್ ವಯ: 25 ವರ್ಷ, ಜಾ: ಕುರುಬರು., ಉ:ಒಕ್ಕಲುತನ ಸಾ: ಮಾಡಸಿರವಾರ ತಾ: ಸಿಂಧನೂರು . FvÀ¤UÉ ತಿಂಗಳಿಗೆ 3 % ಬಡ್ಡಿ ಕೊಡುವ ಕರಾರಿನ ಮೇಲೆ ಒಟ್ಟು ರೂ 4,50,000/- ಹಣವನ್ನು ಸಾಲವಾಗಿ ಕೊಟ್ಟು, ಫಿರ್ಯಾದಿಯದಾರರ ತಾಯಿಯಾದ ಶರಣಬಸ್ಸಮ್ಮ ಇವರ ಹೆಸರಿನಲ್ಲಿರುವ ಮಾಡಶಿರವಾರದ ಹೊಲ ಸರ್ವೆ ನಂ 93/P1/ಅ ಕ್ಷೇತ್ರ 6 ಎಕರೆ 36 ಗುಂಟೆ ಜಮೀನನ್ನು ಆರೋಪಿತನು ತನ್ನ ಹೆಂಡತಿ ಕಮಲಮ್ಮ ಇವರ ಹೆಸರಿನಲ್ಲಿ ಸಿಂಧನೂರು ಹಿರಿಯ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಖರೀದಿ ನೊಂದಣಿ ಮಾಡಿಸಿಕೊಂಡಿದ್ದು, ಅಸಲು ಮತ್ತು ಬಡ್ಡಿ ಕೊಡು ಅಂತಾ ದಿನಾಂಕ 31-07-2015 ರಂದು ಮದ್ಯಾಹ್ನ 1-00 ಗಂಟೆಗೆ ಒತ್ತಾಯಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ನಗರ ಠಾಣೆ ಗುನ್ನೆ ನಂ 150/2015 ಕಲಂ 38 & 39, Karnataka Money Lenders act-1961 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. ದಿನಾಂಕ 21-03-2012 ರಂದು ಪಂಪಣ್ಣ ತಂದೆ ಬಸ್ಸಣ್ಣ ಚಕೋಟಿ, ವಯ: 45 ವರ್ಷ, ಜಾ: ಲಿಂಗಾಯತ್, ಉ: ಒಕ್ಕಲುತನ ಸಾ: ಹೇರೂರ ತಾ: ಗಂಗಾವತಿ. FvÀ£ÀÄ ಯಾವುದೆ ಲೈಸನ್ಸ್ ಇಲ್ಲದೆ ಸಿಂಧನೂರು ನಗರದ ಹಿರಿಯ ಉಪ ನೊಂದಣಿ ಕಾರ್ಯಾಲಯದ ಹತ್ತಿರ ಫಿರ್ಯಾದಿ ಚಿದಾನಂದಪ್ಪ ತಂದೆ ದೊಡ್ಡಪ್ಪ, ವಯ: 42 ವರ್ಷ, ಜಾ: ಉಪ್ಪಾರ್, ಉ: ಒಕ್ಕಲುತನ, ಸಾ: ಗೋಮರ್ಸಿ ತಾ: ಸಿಂಧನೂರು . FvÀ¤ಗೆ ತಿಂಗಳಿಗೆ 3 % ಬಡ್ಡಿ ಕೊಡುವ ಕರಾರಿನ ಮೇಲೆ ಒಟ್ಟು ರೂ 50,000/- ಹಣವನ್ನು ಸಾಲವಾಗಿ ಕೊಟ್ಟು, ಫಿರ್ಯಾದಿದಾರರ ಗೋಮರ್ಸಿಯಲ್ಲಿರುವ ಮನೆಯನ್ನು ತನ್ನ ಹೆಸರಿನಲ್ಲಿ ಸಿಂಧನೂರು ಹಿರಿಯ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಖರೀದಿ ನೊಂದಣಿ ಮಾಡಿಸಿಕೊಂಡಿದ್ದು, ಅಸಲು ಮತ್ತು ಬಡ್ಡಿ ಕೊಟ್ಟ ನಂತರ ಮನೆಯನ್ನು ವಾಪಸ್ ಮಾಡುವದಾಗಿ ತಿಳಿಸಿದ್ದು ಪ್ರತಿ ವರ್ಷ 20,000/- ರೂ ಗಳಂತೆ 3 ವರ್ಷಗಳ ವರೆಗೆ ಬಡ್ಡಿ ಹಣ ತೆಗೆದುಕೊಂಡಿದ್ದು ಇರುತ್ತದೆ. ಬಡ್ಡಿ ಗಂಟು ಒಮ್ಮೇಲೆ ಕೊಡು ಅಂತಾ ಒತ್ತಾಯಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ನಗರ ಠಾಣೆ . ಗುನ್ನೆ ನಂ 149/2015 ಕಲಂ 38 & 39, Karnataka Money Lenders act-1961 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. ದಿನಾಂಕ 29-01-2011 ರಂದು ಪಂಪಣ್ಣ ತಂದೆ ಬಸ್ಸಣ್ಣ ಚಕೋಟಿ, ವಯ: 45 ವರ್ಷ, ಜಾ: ಲಿಂಗಾಯತ್, ಉ: ಒಕ್ಕಲುತನ ಸಾ: ಹೇರೂರ ತಾ: ಗಂಗಾವತಿ. ಯಾವುದೆ ಲೈಸನ್ಸ್ ಇಲ್ಲದೆ ಸಿಂಧನೂರು ನಗರದ ಹಿರಿಯ ಉಪ ನೊಂದಣಿ ಕಾರ್ಯಾಲಯದ ಹತ್ತಿರ ಫಿರ್ಯಾದಿ ನಾಗರಾಜ್ ತಂದೆ ಭೀಮನಗೌಡ ಮೇಟಿ, ವಯ:38 ವರ್ಷ, ಜಾ: ಲಿಂಗಾಯತ್, ಉ:ಒಕ್ಕಲುತನ ಸಾ: ಮಾಡಸಿರವಾರ ತಾ: ಸಿಂಧನೂರು gÀªÀjಗೆ ತಿಂಗಳಿಗೆ 3 % ಬಡ್ಡಿ ಕೊಡುವ ಕರಾರಿನ ಮೇಲೆ ಫಿರ್ಯಾದಿ ಯದಾರರ ಹೆಸರಿನಲ್ಲಿರುವ ಮಾಡಶಿರವಾರದ ಹೊಲ ಸರ್ವೆ ನಂ 4 ಕ್ಷೇತ್ರ 5 ಎಕರೆ 32 ಗುಂಟೆ ಜಮೀನನ್ನು ತನ್ನ ಹೆಂಡತಿ ಕಮಲಮ್ಮಳ ಹೆಸರಿನಲ್ಲಿ, ಸಿಂಧನೂರು ಸೀಮಾಂತರದಲ್ಲಿರುವ ಹೊಲ ಸರ್ವೆ 663/1/ಬ ಕ್ಷೇತ್ರ 2 ಎಕರೆ 11 ಗುಂಟೆ ಜಮೀನನ್ನು ತನ್ನ ಹೆಸರಿನಲ್ಲಿ ಸಿಂಧನೂರು ಹಿರಿಯ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ಖರೀದಿ ನೊಂದಣಿ ಮಾಡಿಸಿಕೊಂಡು ಫಿರ್ಯಾದಿದಾರರಿಗೆ ಒಟ್ಟು ರೂ 5,00,000/- ಹಣವನ್ನು ಸಾಲವಾಗಿ ಕೊಟ್ಟು, ದಿನಾಂಕ 31-07-2015 ರಂದು ಮದ್ಯಾಹ್ನ 1-00 ಗಂಟೆಗೆ ಅಸಲು ಮತ್ತು ಬಡ್ಡಿ ಕೊಡು ಅಂತಾ ಫಿರ್ಯಾದಿದಾರರಿಗೆ ಒತ್ತಾಯಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ 153/2015 ಕಲಂ 38 & 39, Karnataka Money Lenders act-1961 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. ¥Éưøï zÁ½ ¥ÀæPÀgÀtzÀ ªÀiÁ»w:- ದಿನಾಂಕ:08-08-2015 ರಂದು ರಾತ್ರಿ 7-15 ಗಂಟೆಗೆ ನೇತಾಜಿ ನಗರ ಪೊಲೀಸ್ ಠಾಣಾ ಹದ್ದಿಯ ದೇವಿ ನಗರದಲ್ಲಿ ಅನಧೀಕೃತವಾಗಿ ಕಲಬೆರಕೆ ಕೈ ಹೆಂಡ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಸಿಪಿ.ಐ ಪೂರ್ವ ವೃತ್ತ ರಾಯಚೂರು ರವರ ಮಾರ್ಗದರ್ಶನ ದಂತೆ ಪಿ.ಎಸ್.ಐ ರವರು ಇಬ್ಬರು ಪಂಚರು ಮತ್ತು ಸಿಬ್ಬಂಧಿಯೊಂದಿಗೆ ದೇವಿ ನಗರದಲ್ಲಿ ರಾತ್ರಿ 7-30 ಗಂಟೆಗೆ ದಾಳಿ ಮಾಡಿದಾಗ ಹೆಂಡ ಮಾರಾಟ ಇಬ್ಬರಲ್ಲಿ ಒಬ್ಬನು ಸಿಕ್ಕಿದ್ದು ಅವನಿಗೆ ವಿಚಾರಿಸಲು ತನ್ನ ಹೆಸರು ಚಂದಪ್ಪ @ಬೂಟಚಂದು ತಂದೆ ದಿ:ಹುಸೇನಪ್ಪ ವಯ:35 ಹರಿಜನ, ಕೂಲಿಕೆಲಸ, ಸಾ: ದೇವಿ ನಗರ ರಾಯಚೂರು ಅಂತಾ ಹೇಳಿದನು ನಂತರ ಓಡಿ ಹೋದವಳ ಬಗ್ಗೆ ವಿಚಾರಿಸಲು ಅವಳು ನನ್ನ ಹೆಂಡತಿ ಲಕ್ಷ್ಮೀ ಎಂದು ತಿಳಿಸಿದನು ಸದರಿ ಹೆಂಡ ತಯಾರಿಸಲು ಸಿಹೆಚ್ ಪೌಡರನ್ನು ನಮ್ಮ ಏರಿಯಾದ ತಿಮ್ಮಪ್ಪ ತಂದೆ ಬೋಳಬಂಡಿ ತಂದು ಕೊಡುವುದಾಗಿ ತಿಳಿಸಿದನು ಸ್ಥಳದಲ್ಲಿ ಹೆಂಡ ಮಾರಾಟ ಮಾಡಿದ ನಗದು ಹಣ ರೂ.60/-, ಒಂದು ಪ್ಲಾಸ್ಟಿಕ್ ಜಗ್ ಹಾಗೂ ಎರಡು ಪ್ಲಾಸ್ಟಿಕ್ ಕೊಡದಲ್ಲಿದ್ದ ಅಂದಾಜು 30 ಲೀಟರ್ ಹೆಂಡ ಅಂದಾಜು ಕಿಮ್ಮತ್ತು ರೂ.300/-, ಎರಡು ಕೊಡದಲ್ಲಿಂದ ಸ್ವಲ್ಪ ಸ್ವಲ್ಪ ಹೆಂಡವನ್ನು ಒಂದು ಲೀಟರ ಬಾಟಲಿಯಿಂದ ಸ್ಯಾಂಪಲಗಾಗಿ ಹೆಂಡ ತೆಗೆದುಕೊಂಡಿದ್ದು ಅದಕ್ಕೆ ಎನ್.ಎನ್.ಪಿ.ಎಸ್. ಎಂಬ ಸೀಲನಿಂದ ಸೀಲ್ ಮಾಡಿದ್ದು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡ ಉಳಿದ ಹೆಂಡವು ಕೆಟ್ಟು ಮಲಿನವಾಗುವ ಪದಾರ್ಥವಾಗಿದ್ದರಿಂದ ಪಂಚರ ಸಮಕ್ಷಮ ಸ್ಥಳದಲ್ಲಿಯೆ ನಾಶಪಡಿಸಿ ವಾಪಸ ರಾತ್ರಿ 20-45 ಗಂಟೆಗೆ ಠಾಣೆಗೆ ಬಂದಿದ್ದು ಜ್ಞಾಪನ ಪತ್ರ ಆರೋಪಿತನೊಂದಿಗೆ & ಮೂಲ ದಾಳಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ನೀಡಿದ್ದರಿಂದ £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ. ಗುನ್ನೆ ನಂ.86/2015 ಕಲಂ.273.284 ಐಪಿಸಿ & 32.34 ಕೆ.ಇ. ಯ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. ¢£ÁAPÀ: 08.08.2015 gÀAzÀÄ ªÀÄzÁåºÀß 3.15 UÀAmÉUÉ ¤¯ÉÆÃUÀ¯ï UÁæªÀÄzÀ UÀÄgÀ°AUÀAiÀÄå vÁvÀ£À UÀzÀÄÝUÉAiÀÄ ¸ÁªÀðd¤PÀ ¸ÀܼÀzÀ°è 1) ©ÃgÀ¥Àà vÀAzÉ CAiÀiÁå¼À¥Àà ¥ÀÆdj ªÀAiÀiÁ: 37 ªÀµÀð eÁ: PÀÄgÀħgÀ ¸Á: ¤¯ÉÆÃUÀ¯ï ºÁUÀÆ EvÀgÉ 9 d£ÀgÀÄ PÀÆrಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ¦.J¸ï.L. ºÀnÖ gÀªÀgÀÄ ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 5,510/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳು 4 ಮೋಟಾರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ನಾಲ್ಕು ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ ºÀnÖ ¥Éưøï oÁuÉ. UÀÄ£Éß £ÀA; 129/2015 PÀ®A. 87 PÉ.¦ PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ ದಿ: 08.08.2015 ರಂದು ಸಂಜೆ 7.45 ಗಂಟೆಗೆ ಆರೋಪಿ ನಂ: 1) ಗೋಪಾಲ ತಂ: ಯಲ್ಲನಗೌಡ ವಯ: 36 ವರ್ಷ, ಜಾ: ಈಳಿಗೇರ್, ಉ: ಒಕ್ಕಲುತನ, ಸಾ: ಪೋತಗಲ್, ತಾ:ಜಿ: ರಾಯಚೂರು ಈತನ ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ ಆರೋಪಿತರಿಬ್ಬರು ಯಾವುದೇ ಅನುಮತಿ ಇಲ್ಲದೇ ಅನಧೀಕೃತವಾಗಿ ಸಿ.ಎಚ್. ಪೌಡರನಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಕೈ ಹೆಂಡವನ್ನು ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪಿಎಸ್ಐ UÁæ«ÄÃt ¥Éưøï oÁuÉ gÁAiÀÄZÀÆgÀÄ ರವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರ ವಶದಿಂದ ಅಂದಾಜು 20 ಲೀಟರ ಕಲಬೆರಕೆ ಸೇಂಧಿ ಮತ್ತು ಪ್ಲಾಸ್ಟಿಕ್ ಜಾರಗಳಲ್ಲಿ 1) ವೈಟ್ ಪೇಸ್ಟ, ಅಂ.ಕಿ. ಇಲ್ಲ 2) ಹುಳಿ ಸಕ್ಕರೆ ಅಂದಾಜು 1 ಕೆ.ಜಿ. ಅಂ.ಕಿ. ಇಲ್ಲ 3)ಸಾಕ್ರೀನ್ 200 ಗ್ರಾಂ ಅಂ.ಕಿ. 15/- ರೂ. ಮತ್ತು 4) 1 ಪ್ಲಾಸ್ಟಿಕ್ ಕ್ಯಾರಿಬ್ಯಾಗನಲ್ಲಿ 20 ಗ್ರಾಂ ನಷ್ಟು ಸಿ.ಎಚ್. ಪೌಡರ್ ಅಂ.ಕಿ. 100/- ಬೆಲೆಯುಳ್ಳದ್ದನ್ನು ವಶಪಡಿಸಿಕೊಂಡು ಕಲಬೆರಕೆ ಹೆಂಡವನ್ನು ಸ್ಥಳದಲ್ಲಿಯೇ ನಾಶಗೊಳಿಸಿ ಸ್ಯಾಂಪಲ್ ತೆಗೆದುಕೊಂಡು 1945 ಗಂಟೆಯಿಂದ 2030 ಗಂಟೆಯ ವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು ಠಾಣೆಗೆ 2100 ಗಂಟೆಗೆ ಬಂದು ನೀಡಿದ ಪಂಚನಾಮೆ ಮತ್ತು ಜ್ಞಾಪನ ಪತ್ರ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 192/2015 PÀ®A:273, 284 L¦¹ ºÁUÀÆ 32, 34 PÉ.E. DPÀÖ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ದಿನಾಂಕ 08-08-2015 ರಂದು ಅಶಾಪೂರ ಗ್ರಾಮದಲ್ಲಿ ಕಲಬೆರೆಕೆ ಸೇಂದಿ ತಯಾರಿಸುವ ಸದಿ.ಹೆಚ್ ಪೌಡರಿನ ಚೀಟಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮೀ ಬಂದಿದ್ದು, ಶ್ರೀ ಘೋರ್ಪಡೆ ಯಲ್ಲಪ್ಪ ಪಿ..ಎಸ್.ಐ. ಮತ್ತು ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಜೀಪ ನಂ.ಕೆಎ.36 ಜಿ.178 ನೇದ್ದರಲ್ಲಿ ಅಶಾಪೂರ ಗ್ರಾಮಕ್ಕೆ ಹೋಗಿ ಒಂದು ಮನೆಯ ಮುಂದೆ ಸೇಂದಿ ತಯಾರಿಸುವ ಸಿ.ಹೆಚ್ ಪೌಡರಿನ ಚೀಟಿಗಳನ್ನು ಮಾರಾಟ ಮಾಡುತ್ತಿದ್ದ ಬಸವರಾಜ ತಂದೆ ಭೀಮಯ್ಯ ವಯಾ 55 ವರ್ಷ ಜಾತಿ ಈಳೀಗೇರ ಸಾ: ಅಶಾಪೂರ ತಾ:ಜಿ: ರಾಯಚೂರು ಇವನ ಮೇಲೆ ದಾಳಿ ಮಾಡಿ ಅವನಿಂದ 1) ಕಲಬೆರಿಕೆ ಸೇಂದಿ ತಯಾರಿಸುವ ಸಿ.ಹೆಚ್ ಪೌಡರಿನ ಚೀಟಿಗಳು 50 ಕಿಮ್ಮತ್ತು 500/- ರೂ2) 2) ಚೀಟಿಗಳ ಮಾರಾಟದಿಂದ ಬಂದ ಹಣ 150/- ರೂ 3) ಸಿಟ್ರಿಕ ಯ್ಯಾಸಿಡ ಪಾಕೆಟಗಳು 500 ಗ್ರಾಂನವು 2ಜಪ್ತಿ ಮಾಡಿಕೊಂಡಿದ್ದು ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಹಾಗೂ ಒಬ್ಬ ಆರೋಪಿತನನ್ನು ತಂದು ಒಪ್ಪಿಸಿದ್ದು, ಸದರಿ ಪಂಚನಾಮೆ ಹಾಗೂ ಈ ಜ್ಞಾಪನ ಪತ್ರದ ಆಧಾರದ ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA: 183/2015 PÀ®A.273, 284 L¦¹ & 32, 34 PÉ, C .PÁAiÉÄÝ CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. CªÀ±Àå ªÀ¸ÀÄÛUÀ¼À CPÀæªÀÄ ¸ÁUÁtÂPÉ ¥ÀæPÀgÀtzÀ ªÀiÁ»w- ಕೆ.ಎಮ್.ಎಫ್ ನಿಂದ ಶಾಲೆಯ ಮಕ್ಕಳಿಗೆ ಸರಬರಾಜಾದ ಹಾಲಿನ ಪುಡಿಯ 8 ಚೀಲಗಳು (ಒಂದು ಚೀಲದಲ್ಲಿ 1 ಕೆ.ಜಿ ಯ 20 ಪಾಕೇಟಗಳು) ಗಳನ್ನು ಆರೋಪಿತನು ಆಟೋ ನಂ KA-16 D-7869 ನೇದ್ದರಲ್ಲಿ ದಿನಾಂಕ 08-08-2015 ರಂದು 4-00 ಪಿ.ಎಮ್ ಕ್ಕೆ ಆಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ಬಾಲಕರ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ತೆಗೆದುಕೊಂಡು ಬಂದು ಬಿಟ್ಟು ಪರಾರಿಯಾಗಿದ್ದು, ಅವನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಫಿರ್ಯಾದಿ ಶ್ರೀ ಬಿ. ರವಿಯಪ್ಪ ತಂದೆ ಬಿ. ಕರಿಬಸ್ಸಪ್ಪ ವಯ: 55 ವರ್ಷ, ಜಾ: ಲಿಂಗಾಯತ್, ಉ: ಉಪ ಪ್ರಾಚಾರ್ಯರು ಸರಕಾರಿ ಪ್ರೌಢ ಶಾಲೆ ಅಂಬಾಮಠ, ಹೆಚ್ಚುವರಿ ಸಹಾಯಕ ನಿರ್ಧೇಶಕರು ಅಕ್ಷರದಾಸೋಹ ಕಾರ್ಯಕ್ರಮ ತಾಲೂಕಾ ಪಂಚಾಯತ್ ಸಿಂಧನೂರು, EªÀgÀÄ PÉÆlÖ zÀÆj£À ªÉÄðAzÀ ಸಿಂಧನೂರು ನಗರ ಠಾಣೆ ಗುನ್ನೆ ನಂ.151/2015, ಕಲಂ. 3 & 7 E.C.ACT 1955 ರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ . ªÀgÀzÀQëÃuÉ ¥ÀæPÀgÀtzÀ ªÀiÁ»w:- ಪಿರ್ಯಾದಿ ²æêÀÄw. w¥ÀàªÀÄä UÀAqÀ UÀzÉÝ¥Àà, 25 ªÀµÀð, eÁ:£ÁAiÀÄPÀ, G:PÀÆ° PÉ®¸À, ¸Á:¨sÁ¸ÀÌgÀ PÁåA¥ï vÁ:¹AzsÀ£ÀÆgÀÄ, f:gÁAiÀÄZÀÆgÀÄ FPÉAiÀÄÄ ಈಗ್ಗೆ 5 ವರ್ಷಗಳ ಹಿಂದೆ ಆರೋಪಿ ನಂ.1 UÀzÉÝ¥Àà vÀAzÉ £ÁUÀ¥Àà (¦gÁå¢ UÀAqÀ) ರವರೊಂದಿಗೆ ಮದುವೆಯಾಗಿದ್ದು, ಮದುವೆಯಾದಾಗಿನಿಂದ 1 ವರ್ಷಗಳವರೆಗೆ ತನ್ನ ಗಂಡನೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು, ನಂತರ ದಿನಗಳಲ್ಲಿ ತನ್ನ ಗಂಡನು ತನ್ನ ತಾಯಿ ಮತ್ತು ತನ್ನ ಅಣ್ಣನ ಮಾತು ಕೇಳಿ ನನಗೆ ನಿನಗೆ ಅಡುಗೆ ಮಾಡಲು ಸರಿಯಾಗಿ ಬರುವುದಿಲ್ಲಾ. ನೀನು ನೋಡಲು ಚೆನ್ನಾಗಿ ಇಲ್ಲಾ ತೆಳ್ಳಗೆ ಇದ್ದಿಯಾ ಮತ್ತು ಬೇರೆ ಗಂಡಸರ ಹತ್ತಿರ ಜಾಸ್ತಿ ಮಾತನಾಡುತ್ತೀ ಅಂತಾ ವಿನಾಃ ಕಾರಣ ನನ್ನ ಶೀಲದ ಮೇಲೆ ಸಂಶಯ ಪಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು ಈ ಕುರಿತು ತನ್ನ ತನ್ನ ತಂದೆ-ತಾಯಿ ಹಾಗೂ ಅಣ್ಣನಿಗೆ ತಿಳಿಸಲು ಸಂಸಾರವೆಂದ ಮೇಲೆ ಇದು ಸಾಮಾನ್ಯ ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ಸಮಾದಾನ ಹೇಳಿದ್ದು, ಪಿರ್ಯಾದಿದಾರಳು ಹಾಗೆಯೇ ಸಂಸಾರ ಮಾಡಿಕೊಂಡು ಬಂದಿದ್ದು, ಇತ್ತಿಚೆಗೆ ತನ್ನ ಗಂಡ, ಅತ್ತೆ, ಮಾವ ಇವರುಗಳು ವಿನಾಃ ಕಾರಣ ಅವಾಚ್ಯವಾಗಿ ಬೈಯುತ್ತಾ ದೈಹಿಕವಾಗಿ ಹಿಂಸೆ ನೀಡುತ್ತಿದ್ದು, ಇದಕ್ಕೆ ಪಿರ್ಯಾದಿಯು ತನ್ನ ತವರು ಮನೆಯವರಿಗೆ ಕರೆ ಮಾಡಿ ಬಗೆಹರಿಸಲು ತನ್ನ ಗಂಡನ ಮನೆಗೆ ದಿನಾಂಕ:06-08-2015 ರಂದು ಕರೆಯಿಸಿಕೊಂಡಿದ್ದು, ಬೆಳಿಗ್ಗೆ 10-00 ಗಂಟೆ ಸುಮಾರಿಗೆ ತನ್ನ ಗಂಡನು ‘’ ಏನಲೇ ಸೂಳೇ ನನ್ನನ್ನು ಹಾಗೂ ನಮ್ಮ ಮನೆಯವರನ್ನು ಹೊಡೆಯಲೆಂದು ನಿಮ್ಮ ತಂದೆ-ತಾಯಿಯವರನ್ನು ಕರೆಯಿಸಿದ್ದಿಯನಲೇ ಸೂಳೇ ಅಂತಾ ಅಂದವನೇ ನನ್ನ ಕೂದಲನ್ನು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ನನ್ನ ಅತ್ತೆ ಹನುಮಮ್ಮ ಈಕೆಯು ಯಾವ ಜನ್ಮದಿಂದ ನಮ್ಮ ಮನೆಗೆ ಮೂಲವಾಗಿದ್ದಾಳೆ ಇವಳನ್ನು ಬಿಡುವುದು ಬೇಡ ಅಂತಾ ಕೈಯಿಂದ ನನ್ನ ಬೆನ್ನಿಗೆ ಗುದ್ದಿದಳು. ಮಾವ ದುರುಗಪ್ಪ ಇತನು ನನಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದನು. ಆಗ ಅಲ್ಲಿಯೇ ಇದ್ದ ನನ್ನ ತಾಯಿ, ತಂದೆ, ಅಣ್ಣ ಇವರುಗಳು ಹಾಗೂ ನಮ್ಮ ಕ್ಯಾಂಪಿನ ಸೀನಪ್ಪ ಇವರುಗಳು ಬಂದು ಜಗಳವನ್ನು ನೋಡಿ ಬಿಡಿಸಿದರು, ಆಗ ನನ್ನ ಗಂಡ , ಅತ್ತೆ, ಮಾವ ಎಲ್ಲರೂ ನನ್ನನ್ನು ನೋಡಿ ಲೇ ಸೂಳೇ ಇವತ್ತು ಇವರುಗಳು ಜಗಳ ಬಿಡಿಸಿದರು ಅಂತಾ ನೀನು ಬದುಕಿದಿಯಾ ಮುಂದೆ ಏಂದಾದರೂ ಒಂದು ದಿನ ನಿನ್ನ ಜೀವ ನಮ್ಮ ಕೈಯಲ್ಲಿ ಅಂತಾ ನನಗೆ ಜೀವದ ಬೆದರಿಕೆ ಹಾಕಿದ್ದು ಇದೆ. ನಂತರ ತಾನು ತನ್ನ ತಂದೆ-ತಾಯಿಯವರೊಂದಿಗೆ ತವರು ಮನೆಗೆ ಹೋಗಿ ಸಂಬಂಧಿಕರಲ್ಲಿ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ್ದು ಕಾರಣ ಆರೋಪಿತರ ವಿರುದ್ದ ಸೂಕ್ತ ಕಾನೂನು ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 116/2015 PÀ®A. 498 (A), 504,323,506 R/w 34 IPC CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು. AiÀÄÄ.r.Dgï. ¥ÀæPÀgÀtzÀ ªÀiÁ»w:- ªÀÄÈvÀ ಹುಸೇನಪ್ಪ ತಂದೆ ತಿಪ್ಪಯ್ಯ ಕೊಲ್ಲಾಳ, ವಯಾ: 38 ವರ್ಷ, ಜಾ: ಕಬ್ಬೇರ, ಉ: ಕೂಲಿಕೆಲಸ, ಸಾ:ಕೆಂಗಲ್ ಹಾ.ವ. ಸಾಲುಗುಂದಾ ಗ್ರಾಮ ತಾ:ಸಿಂಧನೂರು FvÀ£ÀÄ ತನ್ನ ಹೆಂಡತಿ ಫಿರ್ಯಾದಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಾಲಗುಂದಾ ಗ್ರಾಮದಲ್ಲಿ ತನ್ನ ಹಳೆಯ ಮನೆಯಲ್ಲಿ ವಾಸವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 08-08-2015 ರಂದು ರಾತ್ರಿ ವೇಳೆಯಲ್ಲಿ ಮಳೆಯಾಗಿ ಗಾಳಿ ಬೀಸಿದ್ದು ಫಿರ್ಯಾದಿ ಹುಲಿಗೆಮ್ಮ ಗಂಡ ಹುಸೇನಪ್ಪ, ವಯಾ: 35 ವರ್ಷ, ಜಾ: ಕಬ್ಬೇರ, ಉ: ಕೂಲಿಕೆಲಸ, ಸಾ:ಸಾಲುಗುಂದಾ ಗ್ರಾಮ ತಾ:ಸಿಂಧನೂರು ಮತ್ತು ತನ್ನ ಗಂಡ ªÀÄÈತನು ಹಾಗೂ ಮಕ್ಕಳೊಂದಿಗೆ ಸಾಲಗುಂದಾ ಗ್ರಾಮದಲ್ಲಿ ತಮ್ಮ ಹಳೆಯ ಮಣ್ಣಿನ ಜಂತೆಯ ಮನೆಯಲ್ಲಿ ಮಲಗಿದ್ದಾಗ ದಿನಾಂಕ 09-08-2015 ರಂದು 01.00 ಎ.ಎಂ ಸುಮಾರಿಗೆ ಮ್ರತನು ಮಲಗಿದ್ದ ಮನೆಯ ಛತ್ತು ಮಳೆಗೆ ನೆನೆದು ಗಾಳಿ ಬೀಸಿದ್ದರಿಂದ ಛತ್ತು ಕುಸಿದು ಮಲಗಿದ್ದ ªÀÄÈತನ ಮೇಲೆ ಬಿದ್ದು ಪೆಟ್ಟಾಗಿ ಉಸಿರುಗಟ್ಟಿ ಮ್ರತಪಟ್ಟಿದ್ದು ಫಿರ್ಯಾದಿಗೆ ಮತ್ತು ಫಿರ್ಯಾದಿಯ ಮಗನಾದ ಮಲ್ಲಯ್ಯ 11 ವರ್ಷ ಇವರಿಗೂ ಸಹ ಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಯು.ಡಿ.ಆರ್. ನಂ. 27/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- . gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.08.2015 gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ಫಿರ್ಯಾದಿ ಮಾರ್ಟಿನಾ ಗಂಡ ದೀಪಕ ಘಾಗರೆ ವಯ: 30 ವರ್ಷ, ಜಾತಿ: ಕ್ರಿಶ್ಚನ್, ಸಾ: ನ್ಯೂ ಕ್ರಿಶ್ಚನ್ ಕಾಲೋನಿ ಕಮಲನಗರ, ಜಿ: ಬೀದರ, ಸದ್ಯ: ಎಡನ ಕಾಲೋನಿ ಬೀದರ ರವರ ಮದುವೆಯು ಸುಮಾರು 11 ವರ್ಷಗಳ ಹಿಂದೆ ದೀಪಕ ತಂದೆ ಸುಶೀಲಕುಮಾರ ಸಾ: ನ್ಯೂ ಕ್ರಿಶ್ಚನ್ ಕಾಲೋನಿ ಕಮಲನಗರ ಇತನ ಜೊತೆಯಲ್ಲಿ ಆಗಿರುತ್ತದೆ, ಫಿರ್ಯಾದಿಗೆ ಎರಡು ಜನ ಮಕ್ಕಳಿರುತ್ತಾರೆ, ಮದುವೆಯಾದ ನಂತರ ಗಂಡ ಫಿರ್ಯಾದಿಯ ಜೊತೆಯಲ್ಲಿ ಸ್ವಲ್ಪ ದಿವಸಗಳು ಮಾತ್ರ ಚೆನ್ನಾಗಿದ್ದು, ನಂತರ ಫಿರ್ಯಾದಿಯ ಮೇಲೆ ಸಂಶಯ ಪಡುತ್ತಾ ಬಂದು ನೀನು ಕೆಲಸಕ್ಕೆ ಹೋದಾಗ ಬೇರೆಯವನ ಜೊತೆಯಲ್ಲಿ ಇರುತ್ತಿ ಅಂತ ಮನಸ್ಸಿಗೆ ನೋವಾಗುವ ಹಾಗೆ ಹೊಲಸು ಮಾತನಾಡುತ್ತಾ, ಕೈಯಿಂದ ಹೊಡೆ ಬಡೆ ಮಾಡುತ್ತಾ ದಿನಾಲು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಅವನು ಕೊಡುವ ಕಿರುಕುಳದಿಂದ ಫಿರ್ಯಾದಿಗೆ ಮಾನಸಿಕ ಒತ್ತಡವಾಗಿ 6 ತಿಂಗಳ ಹಿಂದೆ ಸ್ಪಾಂಡಲಸಿಸ್ ಸರ್ಕುಲರ್ ಸಮಸ್ಯೆ ಆಗಿದ್ದು, ಇದರ ಬಗ್ಗೆ ಫಿರ್ಯಾದಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇರುತ್ತದೆ ಮತ್ತು ತನ್ನ ಮಕ್ಕಳ ಉಪ ಜೀವನಕ್ಕಾಗಿ ಎಡಿಷನಲ್ ಸಿವಿಲ್ ಜಡ್ಜ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹಾಕಿದ್ದು ಅದರ ಕ್ರಿಮಿನಲ್ ಮಿಸ್ಲೆನಿಯಸ್ ನಂ. 58/2021 ಇರುತ್ತದೆ, ಇದರ ವಿಚಾರಣೆ ಮುಗಿದು ಮಾನ್ಯ ನ್ಯಾಯಾಲಯವು ಪ್ರತಿಯೊಬ್ಬರಿಗೆ 2,000/- ರೂಪಾಯಿ ಜೀವನಾಂಶ ಕೊಡಬೇಕೆಂದು ಆದೇಶ ಮಾಡಿರುತ್ತದೆ, ಆದರೆ ಇಲ್ಲಿಯವರೆಗೆ ಗಂಡ ಉಪಜೀವನಕ್ಕಾಗಿ ಹಣ ನೀಡಿರುವದಿಲ್ಲ, ಫಿರ್ಯಾದಿಯು ಗುತ್ತಿಗೆ ಆಧಾರದ ಮೇಲೆ ಸ್ಟಾಪ್ ನರ್ಸ ಅಂತ ಕರ್ತವ್ಯ ನಿರ್ವಹಿಸುತ್ತಿದ್ದು, ಹೀಗಿರುವಾಗ ದಿನಾಂಕ 16-05-2021 ರಂದು ಗಂಡನಾದ ದೀಪಕ ಇತನು ಫಿರ್ಯಾದಿಯು ಕೆಲಸ ಮಾಡುವ ಝಿರಾ ಕನ್ವೆಷನ್ ಹಾಲಗೆ (ಕೋವಿಡ್ ಸೆಂಟರ್) ಬಂದು ಜಗಳ ಮಾಡಿ ಕೈಯಿಂದ ಬೆನ್ನಿನ ಮೇಲೆ, ಹೊಟ್ಟೆಯಲ್ಲಿ ಹೊಡೆದು, ಕಾಲಿನಿಂದ ಒದ್ದು ನೂಕಿಕೊಟ್ಟು, ನಿನಗೆ ಜೀವ ಸಮೇತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 19-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಾರ್ಕೆಟ ಪೊಲೀಸ ಠಾಣೆ ಅಪರಾಧ ಸಂ. 29/2021, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 19-05-2021 ರಂದು ಬೀದರ ನಗರದ ದೀನ ದಯಾಳ ನಗರ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಕು.ಸಂಗೀತಾ ಪಿ.ಎಸ್.ಐ (ಕಾ.ಸು) ಮಾರ್ಕೆಟ ಪೊಲೀಸ್ ಠಾಣೆ ಬೀದರ ಜರವರಿಗೆ ಬಂದ ಬಾತ್ಮಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ದೀನ ದಯಾಳ ನಗರಕ್ಕೆ ಹೋಗಿ ಮರೆಯಾಗಿ ನಿಂತು ನೋಡಲಾಗಿ, ಅಲ್ಲಿ ರೋಡಿನ ಬದಿಯಲ್ಲಿ ಆರೋಪಿ ಉತ್ತಮ ತಂದೆ ಶಂಕರರಾವ ಉಪಾಧ್ಯಾಯ ವಯ: 48 ವರ್ಷ, ಜಾತಿ: ಮಾಂಗರವಾಡಿ, ಸಾ: ದೀನ ದಯಾಳ ನಗರ ಬೀದರ ಇತನು ತನ್ನ ಕೈಯಲ್ಲಿ ಒಂದು ಪ್ಲಾಸ್ಟಿಕ ಚೀಲ ಹಿಡಿದುಕೊಂಡು ನಿಂತಿದ್ದು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಜೋತೆ ಆತನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವನಿಗೆ ಪ್ಲಾಸ್ಟಿಕ ಚೀಲದಲ್ಲಿ ಏನಿದೆ ಎಂದು ವಿಚಾರಿಸಲಾಗಿ ಅವನು ಇದರಲ್ಲಿ ಸರಾಯಿ ಇದೆ ಎಂದು ತಿಳಿಸಿದಾಗ ಅವನಿಗೆ ನಿನ್ನ ಹತ್ತಿರ ಕಾಗದ ಪತ್ರಗಳು ಇವೆ ಎಂದು ವಿಚಾರಿಸಲಾಗಿ ಅವನು ನನ್ನ ಹತ್ತಿರ ಸರಾಯಿಗೆ ಸಂಬಂಧಿಸಿದ ಯಾವುದೇ ಕಾಗದ ಪತ್ರಗಳು ಇರುವುದಿಲ್ಲಾ ಎಂದು ತಿಳಿಸಿದ ಮೇರೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಪ್ಲಾಸ್ಟಿಕ ಚೀಲ ಪರಿಶೀಲಿಸಿ ನೋಡಲಾಗಿ, ಅದರಲ್ಲಿ 1) 10 ಮೇಕ್ ಡಾಲ್ ವಿಸ್ಕಿ 180 ಎಂ.ಎಲ್ ನ ವುಳ್ಳವು ಅ.ಕಿ 1980/- ರೂ., 2) 14 ಆಫಿಸರ್ಸ್‌ ಚಾಯಿಸ್ ವಿಸ್ಕಿ ಟೆಟ್ರಾ ಪ್ಯಾಕ 180 ಎಂ.ಎಲ್ ವುಳ್ಳವು ಅ.ಕಿ 1484/- ರೂ., 3) 22 ಓಲ್ಡ್‌ ಟಾವರ್ನ ಟ್ವರಿನ್ ವಿಸ್ಕಿ ಟೆಟ್ರಾ ಪ್ಯಾಕ 180 ಎಂ.ಎಲ್ ವುಳ್ಳವು ಅ.ಕಿ 1892/-ರೂ., 4) 24 ಬ್ಯಾಗಪೈಪರ್ ವಿಸ್ಕಿ ಟೆಟ್ರಾ ಪ್ಯಾಕ್ 180 ಎಂ.ಎಲ್ ವುಳ್ಳವು ಅ.ಕಿ 2544/- ರೂ., 5) 8 ಐಬಿ ವಿಸ್ಕಿ 180 ಎಂ.ಎಲ್ ವುಳ್ಳವು ಅ.ಕಿ 1584/- ರೂ., ಹೀಗೆ ಒಟ್ಟು 9,484/- ರೂ. ಬೆಲೆಯ ಸರಾಯಿ ಇದ್ದು, ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 38/2021, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 19-05-2021 ರಂದು ಹುಲಸೂರನ ಭವಾನಿ ಮಂದಿರ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಗೌತಮ ಪಿ.ಎಸ.ಐ ಹುಲಸೂರ ಪೊಲೀಸ ಠಾಣೆ ರವರೊಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹುಲಸೂರನ ಭವಾನಿ ಮಂದಿರ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಜಗನ್ನಾಥ ತಂದೆ ಷಣ್ಮುಕಪ್ಪಾ ಮೇತ್ರೆ, ವಯ: 50 ವರ್ಷ, ಜಾತಿ: ಸಿಂಪಗಾರ, 2) ಗುರುನಾಥ ತಂದೆ ವಿಶ್ವನಾಥಪ್ಪಾ ಪಾತ್ರೋಟ, ವಯ: 40 ವರ್ಷ, ಜಾತಿ: ಒಡ್ಡರ, 3) ಸತೀಶ ತಂದೆ ಲಿಂಬಾಜಿ ಭಗುವಾಲೆ, ವಯ: 40 ವರ್ಷ, ಜಾತಿ: ಮರಾಠಾ, 4) ರಾಜಕುಮಾರ ತಂದೆ ತ್ರಿಮುಕಪ್ಪ ನಿಲಂಗೆ, ವಯ: 50 ವರ್ಷ, ಜಾತಿ: ಲಿಂಗಾಯತ ಹಾಗೂ 5) ವೈಜಿನಾಥ ತಂದೆ ಷಣ್ಮುಕಪ್ಪಾ ಮೇತ್ರೆ, ವಯ: 55 ವರ್ಷ, ಜಾತಿ: ಸಿಂಪಗೇರ, ಎಲ್ಲರೂ ಸಾ: ಹುಲಸೂರ ಇವರೆಲ್ಲರೂ ಕುಳಿತುಕೊಂಡು ಇಸ್ಪೀಟ ಜೂಜಾಟ ಆಡುತ್ತಿರುವದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 2050/- ರೂ ಹಾಗು 52 ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 49/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 19-0-/2021 ರಂದು ನಸುಕಿನ ಜಾವ ಫಿರ್ಯಾದಿ ರಾಜಪ್ಪಾ ತಂದೆ ಕಾಶಪ್ಪಾ ಗೋಖಲೆ ವಯ: 46 ವರ್ಷ, ಜಾತಿ: ಎಸ. ಸಿ ಹೇಳವಾ, ಸಾ: ಕನಕಟ್ಟಾ, ತಾ: ಹುಮನಾಬಾದ ರವರು ತಾನು ಲಾಯಿಸುತ್ತಿದ್ದ ಟಿ.ವಿ.ಎಸ್ ಎಕ್ಸ್.ಎಲ್ ಸೂಪರ್ ಮೋಟಾರ್ ಸೈಕಲ್ ಸಂ. ಕೆಎ-39/ಎಲ್-6449 ನೇದರ ಮೇಲೆ ಭಾಗಾದಿಯಾದ ಸುನಿಲ ತಂದೆ ಅಂಬಣ್ಣಾ ಗೋಖಲೆ ಸಾ: ಕನಕಟ್ಟಾ ಇವನಿಗೆ ಕೂಡಿಸಿಕೊಂಡು ಮಾವಿನ ಕಾಯಿಗಳನ್ನು ಕಡಿದುಕೊಂಡು ಬರಲು ತಮ್ಮ ಹೊಲಕ್ಕೆ ಹೋಗುತ್ತಿರುವಾಗ ಕನಕಟ್ಟಾ ಹೊರ ವಲಯದ ಬ್ರಿಡ್ಜ್ ಹತ್ತಿರ ಹೋದಾಗ ಎದುರಿನಿಂದ ಅಂದರೆ ಹುಣಸಗೇರಾ ಗ್ರಾಮದ ಕಡೆಯಿಂದ ಒಂದು ಅಪರಿಚಿತ ಗೂಡ್ಸ್ ಆಟೋ ಚಾಲಕ ತನ್ನ ಆಟೋವನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲನ ಬಲಗಡೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಆಟೋವನ್ನು ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯವಾಗಿರುತ್ತದೆ, ಸುನಿಲ ಇವನಿಗೆ ದೇಹದ ಅಲ್ಲಲ್ಲಿ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ, ನಂತರ ಫಿರ್ಯಾದಿಯು ಸದರಿ ಘಟನೆಯ ಬಗ್ಗೆ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದಾಗ ಫಿರ್ಯಾದಿಯ ಮಗ ಶಾಂತಕುಮಾರ ಇವನು ಘಟನಾ ಸ್ಥಳಕ್ಕೆ ಬಂದು ಅಪಘಾತದಲ್ಲಿ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹಳ್ಳಿಖೇಡ(ಬಿ) ಪೊಲೀಸ ಠಾಣೆ ಅಪರಾಧ ಸಂ. 57/2021, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 19-05-2021 ರಂದು ಫಿರ್ಯಾದಿ ಪ್ರವೀಣ ತಂದೆ ಅಣ್ಣೇಪ್ಪಾ ಶೇರಿಕರ ಸಾ: ಹಳ್ಳಿಖೇಡ(ಬಿ) ರವರು ಹಳ್ಳಿಖೇಡ(ಬಿ) ಪಟ್ಟಣದ ಬೀದರ-ಹುಮನಾಬಾದ ರೋಡಿಗೆ ಹತ್ತಿ ಇರುವ ನಮ್ಮ ಹೊಲದಲ್ಲಿದ್ದಾಗ ಫಿರ್ಯಾದಿಯವರ ದೊಡ್ಡಪ್ಪನಾದ ಬಸವರಾಜ ತಂದೆ ಭೀಮಣ್ಣಾ ಶೇರಿಕರ ವಯ: 70 ವರ್ಷ ಹಳ್ಳಿಖೇಡ(ಬಿ) ರವರು ತಮ್ಮ ಟಿ.ವಿ.ಎಸ್ ಸೂಪರ್ ಎಕ್ಸ.ಎಲ್ ಮೋಟಾರ ಸೈಕಲ್ ನಂ. ಕೆಎ-39/ಎಲ್-5518 ನೇದರ ಮೇಲೆ ತಮ್ಮ ಹೊಲದ ಕಡೆ ಹೋಗಲು ರಸ್ತೆ ದಾಟುವಾಗ ಬೀದರ ಕಡೆಯಿಂದ ಮಾರುತಿ ಸುಜುಕಿ ಸ್ವೀಫ್ಟ್‌ ವಿ.ಡಿ.ಐ ಕಾರ ನಂ. ಕೆಎ-33/ಎ-3087 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ದೊಡ್ಡಪ್ಪ ರವರು ಚಲಾಯಿಸುತ್ತಿರುವ ಮೋಟಾರ ಸೈಕಲ್ಗೆ ಹಿಂದುಗಡೆಯ ಬಲಗಡೆಯ ಸೈಡಿಗೆ ಒಮ್ಮೇಲೆ ರಾಂಗ ರೂಟಿಗೆ ಹೋಗಿ ಡಿಕ್ಕಿ ಮಾಡಿ ನಂತರ ಕಾರ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ದೊಡ್ಡಪ್ಪ ರವರ ಎಡಗಡೆ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗಿರುತ್ತದೆ ಮತ್ತು ಹಣೆಗೆ ರಕ್ತಗಾಯ ಮತ್ತು ಬಲಗೈ ಭುಜಕ್ಕೆ, ಎಡಗಾಲ ಮೊಳಕಾಲ ಮೇಲೆ, ಎರಡು ಮುಂಗೈಗಳಿಗೆ ಹಾಗೂ ಎಡಗಾಲ ಹೆಬ್ಬರಳಿಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ನಂತರ ಗಾಯಗೊಂಡ ದೊಡ್ಡಪ್ಪ ರವರಿಗೆ ಒಂದು ಖಾಸಗಿ ವಾಹನದಲ್ಲಿ ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಲು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯವರು ದೊಡ್ಡಪ್ಪನಿಗೆ ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Kannada News » National » Amit Shah likely to visit Jammu and Kashmir in October, make an announcement on granting status to Pahari community Amit Shah: ಅಕ್ಟೋಬರ್‌ನಲ್ಲಿ ಅಮಿತ್ ಶಾ ಜಮ್ಮು- ಕಾಶ್ಮೀರಕ್ಕೆ ಭೇಟಿ, ಪಹಾರಿ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಾಧ್ಯತೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಹಾರಿ ಸಮುದಾಯಕ್ಕೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ನೀಡುವ ಕುರಿತು ಶಾ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. Amit Shah TV9kannada Web Team | Edited By: ಅಕ್ಷಯ್​ ಕುಮಾರ್​​ Sep 24, 2022 | 12:07 PM ಗೃಹ ಸಚಿವ ಅಮಿತ್ ಶಾ ಮುಂದಿನ ವಾರ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಈ ಸಮಯದಲ್ಲಿ ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಇದು ಕಾಶ್ಮೀರಕ್ಕೆ ಗೃಹ ಸಚಿವರ ಎರಡನೇ ಭೇಟಿಯಾಗಿದೆ. ಇದಕ್ಕೂ ಮುನ್ನ ಅವರು ಕಳೆದ ವರ್ಷ ಪುಲ್ವಾಮಾ ಮತ್ತು ಶ್ರೀನಗರಕ್ಕೆ ಭೇಟಿ ನೀಡಿದ್ದರು. ಯುಟಿಗೆ ಷಾ ಅವರ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಪಟ್ಟಣದಲ್ಲಿ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಹಾರಿ ಸಮುದಾಯಕ್ಕೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ನೀಡುವ ಕುರಿತು ಶಾ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಗುಜ್ಜರರಂತೆಯೇ ಪಹಾರಿ ಸಮುದಾಯವೂ ವಿಶೇಷ ಸ್ಥಾನಮಾನ ನೀಡುವಂತೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಗುಜ್ಜರ್ ಸಮುದಾಯದ ಮುಖಂಡರು ಈ ಬೇಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ರಾಜ್ಯ ವಕ್ತಾರ ಅಲ್ತಾಫ್ ಠಾಕೂರ್ ಮಾತನಾಡಿ, ಗೃಹ ಸಚಿವರು ಬಾರಾಮುಲ್ಲಾದ ಡಿಗ್ರಿ ಕಾಲೇಜಿನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಈ ರ್ಯಾಲಿಯಲ್ಲಿ ಪಹಾರಿ ಮತ್ತು ಒಬಿಸಿಗಳ ಬಗ್ಗೆ ಪ್ರಮುಖ ಘೋಷಣೆ ಮಾಡಲಿದ್ದಾರೆ. ಅಕ್ಟೋಬರ್ 1 ರಂದು ಶ್ರೀನಗರಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು. J&K ನಲ್ಲಿ ಅಮಿತ್ ಶಾ ಅವರು ವ್ಯಾಪಾರ ಸಮುದಾಯದ ಸದಸ್ಯರೊಂದಿಗೆ, ವಿಶೇಷವಾಗಿ ಹೋಟೆಲ್ ಮಾಲೀಕರು ಮತ್ತು ಪ್ರವಾಸೋದ್ಯಮ ಮತ್ತು ಇತರ ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದ ಉದ್ಯಮಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಶಾ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಪಂಚಾಯತ್ ಪ್ರತಿನಿಧಿಗಳನ್ನು ಭೇಟಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಅಮಿತ್ ಶಾ ಕಾಶ್ಮೀರದ ಶಾಲೆಯೊಂದರಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಿದ್ದಾರೆ. ಭದ್ರತಾ ಕಾರಣಗಳಿಗಾಗಿ ಆಯ್ಕೆಯಾದ ಶಾಲೆಗಳನ್ನು ಮುಂದಿನ ಭಾನುವಾರ ಅಂತಿಮಗೊಳಿಸಲಾಗುತ್ತದೆ. ಜಮ್ಮುವಿನಲ್ಲಿ ಮತ್ತೊಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ ಷಾ ಯುಟಿಗೆ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಅಮಿತ್ ಶಾ ಮೂರು ದಿನಗಳ ಕಾಲ ಜಮ್ಮು- ಕಾಶ್ಮೀರಕ್ಕೆ ಭೇಟಿ ನೀಡಿದ್ದರು ಅವರು ಯುಟಿಯಲ್ಲಿ ಹಲವಾರು ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಆ ಸಮಯದಲ್ಲಿ ಶಾ ಯಾವುದೇ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ನಾಯಕರ ಜೊತೆ ಯಾವುದೇ ಸಭೆ ನಡೆಸಿರಲಿಲ್ಲ. ಯುಟಿಯಲ್ಲಿ ಚುನಾವಣೆಗಳು ನಡೆಯುತ್ತಿದ್ದಂತೆ ಶಾ ಅವರ ಜಮ್ಮು- ಕಾಶ್ಮೀರ ಭೇಟಿ ಮಹತ್ವ ಪಡೆದುಕೊಂಡಿದೆ. ಯುಟಿ ಸರ್ಕಾರವು ಚುನಾವಣೆಗೆ ಬಹುತೇಕ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಈಗಾಗಲೇ ಹೇಳಿದೆ ಮತ್ತು ಚುನಾವಣೆಯ ದಿನಾಂಕವನ್ನು ನಿರ್ಧರಿಸುವುದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಬಿಟ್ಟದ್ದು. ಎಲ್ಲಾ ರಾಜಕೀಯ ಪಕ್ಷಗಳು ಸಹ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಚುನಾವಣೆಗೆ ತಯಾರಿ ಆರಂಭಿಸಿವೆ.
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ ರಾಶಿ.. ಇಂದಿನ ದಿನ ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಿರೀಕ್ಷಿತ ಖರ್ಚು, ಮಹಿಳೆಯರಿಗೆ ತೊಂದರೆ, ಹಿತ ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಮಾಡುವ ಸಾಧ್ಯತೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ ರಾಶಿ.. ಇಂದಿನ ದಿನ ಈ ವಾರ ಜಾಗ್ರತೆಯಲ್ಲಿರುವುದು ಉತ್ತಮ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಕುಲದೇವರ ಆರಾಧನೆ ಮಾಡಿ, ಶೀತ ಸಂಬಂಧಿತ ರೋಗ, ಇತರರ ಮಾತಿಗೆ ಮರುಳಾಗಬೇಡಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ ರಾಶಿ.. ಇಂದಿನ ದಿನ ಅನಾವಶ್ಯಕ ವಸ್ತುಗಳ ಖರೀದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರ, ಬಂಧುಗಳಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ ರಾಶಿ.. ಇಂದಿನ ದಿನ ಸ್ನೇಹಿತರಿಂದ ನೆರವು, ಸಣ್ಣ ಪುಟ್ಟ ವಿಚಾರಗಳಲ್ಲಿ ಮನಃಸ್ತಾಪ, ಆರೋಗ್ಯದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅತಿಯಾದ ಒತ್ತಡ, ಹಣಕಾಸು ನಷ್ಟ, ಮಾನಸಿಕ ಕಿರಿಕಿರಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ ರಾಶಿ.. ಇಂದಿನ ತಿನ ದ್ರವ್ಯ ಲಾಭ, ಪರರಿಂದ ಸಹಾಯ, ದುಃಖದಾಯಕ ಪ್ರಸಂಗ, ವಿದ್ಯಾಭ್ಯಾಸಕ್ಕೆ ತೊಂದರೆ, ವಿಪರೀತ ವ್ಯಸನ, ಯತ್ನ ಕಾರ್ಯದಲ್ಲಿ ವಿಳಂಬ, ಹಣಕಾಸು ನಷ್ಟ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ ರಾಶಿ.. ಇಂದಿನ ದಿನ ನಾನಾ ರೀತಿಯ ತೊಂದರೆ, ಅಕಾಲ ಭೋಜನ, ಮಾತಿನ ಚಕಮಕಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಆರ್ಥಿಕ ಸಂಕಷ್ಟ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ ರಾಶಿ.. ಇಂದಿನ ದಿನ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ, ವಿಧೇಯತೆಯಿಂದ ಯಶಸ್ಸು, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ಹಿರಿಯರ ಮಾತಿಗೆ ಗೌರವ ನೀಡುವುದು ಉತ್ತಮ, ವಾರಾಂತ್ಯದಲ್ಲಿ ನೆಮ್ಮದಿ ವಾತಾವರಣ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ ರಾಶಿ.. ಇಂದಿನ ದಿನ ವಾದ-ವಿವಾದಗಳಿಂದ ದೂರವಿರಿ, ಶತ್ರುತ್ವ ಹೆಚ್ಚಾಗುವುದು, ಮಾನಸಿಕ ವ್ಯಥೆ, ಆತ್ಮೀಯರಲ್ಲಿ ಮನಃಸ್ತಾಪ, ಅನಾವಶ್ಯಕ ಹಣವ್ಯಯ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವ್ಯಾಪಾರಸ್ಥರಿಗೆ ಸಾಧಾರಣ ಪ್ರಗತಿ.ಮೀನ: ಮುಖ್ಯವಾದ ವಿಚಾರ ಹೇಳಿಕೊಳ್ಳಬೇಡಿ, ಆದಾಯ ಕಡಿಮೆ, ಅಧಿಕವಾದ ಖರ್ಚು, ಕೆಲಸದಲ್ಲಿ ಒತ್ತಡ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ತಾಳ್ಮೆ ಅತ್ಯಗತ್ಯ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ ರಾಶಿ.. ಇಂದಿನ ದಿನ ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ, ಆಕಸ್ಮಿಕ ತಪ್ಪು ಮಾಡುವಿರಿ, ವ್ಯವಹಾರಗಳಲ್ಲಿ ಎಚ್ಚರ, ಅಧಿಕವಾದ ಚಿಂತೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ ರಾಶಿ.. ಇಂದಿನ ದಿನ ಕುಟುಂಬ ಸೌಖ್ಯ, ವ್ಯವಹಾರಗಳಲ್ಲಿ ನಷ್ಟ, ಮೇಲಾಧಿಕಾರಿಗಳಿಂದ ತೊಂದರೆ, ನೀಚ ಜನರಿಂದ ದೂರವಿರಿ, ಮಾನಸಿಕ ಒತ್ತಡ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು ರಾಶಿ.. ಇಂದಿನ ದಿನ ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಗೊಂದಲ, ಋಣ ವಿಮೋಚನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಕ್ಕಳಿಗೆ ಅನಾರೋಗ್ಯ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 125 Post navigation ಆಂಜನೇಯಸ್ವಾಮಿ ಕೃಪೆ ಇಂದಿನಿಂದ ಈ ರಾಶಿಗಳ ಮೇಲೆ.. ದಿನ ಭವಿಷ್ಯ.. ಭೀಮನ ಅಮಾವಾಸ್ಯೆಯ ಇಂದಿನ ದಿನ ನಿಮ್ಮ ರಾಶಿಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
Parking Skill : ಕೆಲವರು ಈತನ ಪಾರ್ಕಿಂಗ್​ ಕೌಶಲ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ದಟ್ಟಣೆ ಇರುವಲ್ಲಿ ಹೀಗೆ ಪಾರ್ಕಿಂಗ್​ ಮಾಡಿ ನೋಡೋಣ ಎನ್ನುತ್ತಿದ್ದಾರೆ. ಇನ್ನೂ ಕೆಲವರು ದ್ವಂದ್ವಾರ್ಥ ಕಲ್ಪಿಸಿಕೊಂಡು ನಗುತ್ತಿದ್ದಾರೆ. ನಿರಾಯಾಸವಾಗಿ ಗಾಡಿಯ ಸ್ಟಿಯರಿಂಗ್ ಹ್ಯಾಂಡಲ್​ ಮಾಡುತ್ತಿರುವ ಡ್ರೈವರ್ TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad Nov 25, 2022 | 6:09 PM Viral Video : ಕಾರಿನಲ್ಲಿ ಕುಳಿತು ಪಾರ್ಕಿಂಗ್​ ಮಾಡುವ ಹೊತ್ತಿಗೆ ಎಷ್ಟೋ ಜನರಿಗೆ ಬೆವರಿಳಿದು ಹೋಗಿರುತ್ತದೆ. ಆದರೆ ಇಲ್ಲಿ ಇಷ್ಟು ದೊಡ್ಡ ಭಾರೀಗಾತ್ರದ ವಾಹನವನ್ನು ಈ ಮನುಷ್ಯ ಎಷ್ಟೊಂದು ನಿರಾಯಾಸವಾಗಿ ಹಿಂಬರಿಕೆಯಲ್ಲಿ ನಿಭಾಯಿಸಿದ್ದಾನೆ ನೋಡಿ. ಇವನ ಪಾರ್ಕಿಂಗ್​ ಕೌಶಲವನ್ನು ನೋಡಿದ ಜನ ಕ್ಯಾ ಬಾತ್​ ಹೈ ಎನ್ನುತ್ತಿದ್ದಾರೆ. ಎಂಥಾ ಮನುಷ್ಯ ಇವನೂ ಎಂದು ಅಚ್ಚರಿಪಡುತ್ತಿದ್ದಾರೆ. ಕಣ್ಣುಮುಚ್ಚಿಯೂ ಡ್ರೈವಿಂಗ್​ ಮಾಡಬಲ್ಲ ಬಿಡಿ ಎಂದು ಕೊಂಡಾಡುತ್ತಿದ್ದಾರೆ. That man parallel parked a semi truck, without even being inside. The hype men crazy pic.twitter.com/wsUo5or3Tg — Black (@unbothered___81) November 22, 2022 ಎರಡು ದಿನಗಳ ಹಿಂದೆ ಈ ವಿಡಿಯೋ ಅನ್ನು ಟ್ವೀಟ್ ಮಾಡಲಾಗಿದೆ. 4.5 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಿಂದ ತಾವು ಪ್ರಭಾವಿತಗೊಂಡ ಬಗೆಯನ್ನು ಚರ್ಚಿಸಿದ್ದಾರೆ. ಪ್ಯಾರಲಲ್ ಪಾರ್ಕಿಂಗ್​ ಬಗ್ಗೆ ಸಾಕಷ್ಟು ಜನ ವಿಮರ್ಶಿಸಿದ್ದಾರೆ. ಖಾಲಿ ಪಾರ್ಕಿಂಗ್​ನಲ್ಲಿ ಇದು ಸುಲಭವೆನ್ನಿಸಿದೆ. ದಟ್ಟಣೆ ಇರುವ ಜಾಗದಲ್ಲಿ ಇದು ಮಾಡಲು ಸಾಧ್ಯವಿತ್ತೆ? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನೀವೆಲ್ಲ ಎಷ್ಟು ಮೂರ್ಖತನದಿಂದ ನೋಡುತ್ತಿದ್ದೀರಿ ಈ ವಿಡಿಯೋ, ಅವನು ಜಾಹೀರಾತಿಗಾಗಿ ಈ ಟ್ರಿಕ್ ಮಾಡುತ್ತಿರುವುದು ಎಂದಿದ್ದಾರೆ ಮತ್ತೊಬ್ಬರು. ಹಲವಾರು ಜನ ಪಾರ್ಕಿಂಗ್​ ಅನ್ನು ದ್ವಂದ್ವಾರ್ಥದಲ್ಲಿ ಚರ್ಚಿಸಿದ್ದಾರೆ ಕೂಡ. ಜನಸಾಗರವೆಂದ ಮೇಲೆ ನೂರಾರು ದೃಷ್ಟಿಗಳು ಒಂದೇ ಥರ ಇರಲು ಸಾಧ್ಯವೇ?
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ಕಾನ್ಶಿರಾಂ ಹುಟ್ಟಿದ್ದು ೧೫ ಮಾರ್ಚ್ ೧೯೩೪ ರಲ್ಲಿ ಪಂಜಾಬಿನ ರೂಪನಗರ ಜಿಲ್ಲೆಯ ಖವಾಸ್ಪುರ್ ಹೋಬಳಿಯ ಪಿಥಿಪುರ ಬಂಗ ಎಂಬ ಹಳ್ಳಿಯಲ್ಲಿ. ಬಾಬು ಮಂಗು ರಾಮ ಚೌಧರಿ (೧೮೮೬-೧೯೮೦) ಎಂಬ ದಲಿತ ನಾಯಕ ೧೯೨೦ ರ ದಶಕದಲ್ಲಿ ಪಂಜಾಬಿನಲ್ಲಿ ’ಆದಿ-ಧರ್ಮ’ವೆಂಬ ಸಮಾನತೆಯ ಆಶಯವುಳ್ಳ ಚಳುವಳಿಯನ್ನು ಹುಟ್ಟುಹಾಕಿದರು. ಇಂದು ಹದಿನೈದನೆ ಶತಮಾನದ ಭಕ್ತಿ ಚಳುವಳಿಯ ಸಂತ ರಾಮದಾಸರ ಬೋಧನೆಗಳನ್ನು ವರ್ತಮಾನಕ್ಕೆ ಅಳವಡಿಸಿಕೊಂಡು ವೈದಿಕ ಧರ್ಮದಲ್ಲಿನ ಕೊಳಕುಗಳನ್ನು ತೊಳೆಯುವ ಪ್ರಯತ್ನವಾಗಿತ್ತು. ಕಾನ್ಶಿರಾಂ ಅವರ ಕುಟುಂಬ ರವಿದಾಸರ ಪಂಥಕ್ಕೆ ಸೇರಿದ್ದು ನಂತರದಲ್ಲಿ ಆದಿ-ಧರ್ಮದ ಚಳವಳಿಗೆ ಸೇರಿಕೊಂಡಿತ್ತು. ೧೯೩೦ ರ ದಶಕ – ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳ ಅವಧಿ ೧೯೩೦ ರ ದಶಕದ ಪಂಜಾಬಿನ ಸನ್ನಿವೇಶವನ್ನು ಗಮನಿಸಿ. ಇಂದಿನ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಗಿರುವ ಪ್ರಾಂತ್ಯಗಳೆಲ್ಲವೂ ಸೇರಿದ – ಪಂಜಾಬ್ – ಇತಿಹಾಸದುದ್ದಕ್ಕೂ ಅನೇಕ ಸಾಮಾಜಿಕ ರಾಜಕೀಯ ಕ್ರಾಂತಿಗಳು, ಸಂಘರ್ಷಗಳು, ಆಕ್ರಮಣಗಳಿಗೆ ಸಾಕ್ಷಿಯಾದ ನಾಡು. ಇಲ್ಲಿ ಹರಿದ ಐದು ನದಿಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆ, ವೈದಿಕ ಧರ್ಮ, ಬೌದ್ಧ ಧರ್ಮ, ನಂತರದಲ್ಲಿ ಇಸ್ಲಾಂ ಮತ್ತು ಸಿಖ್ ಧರ್ಮಗಳಿಗೆ ತೊಟ್ಟಿಲಾಗಿದ್ದವು. ಫಲವತ್ತಾದ ಐದು ನದಿಗಳು ಹುಟ್ಟಿ ಹರಿಯುವ ಪಂಜಾಬಿನ ಉತ್ತರದಲ್ಲಿ ಹಿಮಾಲಯವಿದ್ದರೆ, ದಕ್ಷಿಣ ಮತ್ತು ನೈಋತ್ಯ ಭಾಗದಲ್ಲಿ ಬರಡು ಮರುಭೂಮಿಯಿದೆ. ಹೀಗೆಯೇ ಒಂದು ಕಡೆ ಅತ್ಯಂತ ಕ್ರಾಂತಿಕಾರಿ ನಿಲುವಿನ ಭಕ್ತಿ ಪಂಥ, ಸಿಖ್ ಧರ್ಮ, (ಪಂಜಾಬಿನಲ್ಲಿ ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿದ) ಆರ್ಯ ಸಮಾಜಗಳು ಹೇಗೆ ಪಂಜಾಬಿನಲ್ಲಿ ಹುಟ್ಟಿದವೋ ಅತ್ಯಂತ ವಿಷಮಪೂರಿತ ಧಾರ್ಮಿಕ ಮೂಲಭೂತವಾದವೂ ಇದೇ ನಾಡಿನಲ್ಲಿ ಬೆಳೆಯಿತು.ಎಲ್ಲ ರೀತಿಯ ಧಾರ್ಮಿಕ ಮತ್ತು ಜಾತಿ ವಿಷಮತೆಗಳ ಕುಲುಮೆಯಲ್ಲಿ ಬೆಂದ ಪಂಜಾಬಿಗೆ ಹಲವು ಕಾಲಮಾನಗಳಲ್ಲಿ ಹಲವು ಬಗೆಯ ನಂಜು ತಗುಲಿದೆ. ಅವಿಭಜಿತ ಪಂಜಾಬಿನಲ್ಲಿ ೧೯೩೦ ರ ದಶಕದಲ್ಲಿ ಒಂದು ಕಡೆ ಉಗ್ರ ಮುಸ್ಲಿಂ ಮೂಲಭೂತವಾದ ದೈತ್ಯಾಕಾರವಾಗಿ ಬೆಳೆಯುತ್ತಿತ್ತು. ಒಂದು ಕಾಲದ ದೇಶಭಕ್ತ ಮಹಾಕವಿ ಅಲ್ಲಮಾ ಇಕ಼್ಬಾಲ್ ಇದೇ ದಶಕದಲ್ಲಿ ದೇಶ ವಿಭಜನೆಯ ಕೂಗು ಹಾಕಿದರು. ಅದರ ಮುಂದುವರಿಕೆಯ ಭಾಗವಾಗಿ ಜಿನ್ನಾ ಅತ್ಯಂತ ಪ್ರಗತಿಪರ ನಿಲುಮೆಯನ್ನು ತೊರೆದು ಒಬ್ಬ ಕೋಮುವಾದಿಯಾಗಿ ಬೆಳೆದದ್ದು ಪಂಜಾಬಿನಲ್ಲೇ. ಇನ್ನೊಂದೆಡೆ ಪಂಜಾಬಿನ ಯುವ ಜನತೆ ಅತ್ಯುಗ್ರ ಹಿಂದೂ ಮೂಲಭೂತವಾದದ ಕಡೆ ಹೆಜ್ಜೆ ಹಾಕತೊಡಗಿದ್ದರು. ಹಿಂದೂ ಧರ್ಮದ ಐಕ್ಯತೆಯ ಉದ್ದೇಶ ದಿಂದ ಸ್ಥಾಪಿತವಾದ ಆರ್ಯ ಸಮಾಜ ಒಂದು ಉಗ್ರ ಧಾರ್ಮಿಕ ಸಂಘಟನೆಯ ಸ್ವರೂಪ ಪಡೆದಿತ್ತು. ಈ ಆರ್ಯ ಸಮಾಜದ ಭಾಗವಾಗಿದ್ದ ‘ಜಾತ್ – ಪಾತ್ ತೊಡಕ್ ಮಂಡಲ’ ದ ಯುವಕರು ಸಂಘಟಿಸಿದ್ದ ಸಭೆಯೊಂದರಲ್ಲಿ ಬಾಬಾ ಸಾಹೇಬರನ್ನು ಆಹ್ವಾನಿಸಿದ್ದು ನಂತರದಲ್ಲಿ ವಾಚನವಾಗದ ಅವರ ಭಾಷಣ “ಜಾತಿವಿನಾಶ” (Annihilation of Caste) ಪ್ರಬಂಧದ ಸ್ವರೂಪದಲ್ಲಿ ಹೊರಬಂದದ್ದು, ಪೂನ ಒಪ್ಪಂದವಾದದ್ದು ಈ ದಶಕದಲ್ಲಿಯೇ. ಹಾಗೆಯೇ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರು ನೇಣುಗಂಬವೆರಿದ್ದೂ ಇದೇ ದಶಕದಲ್ಲಿ. ಒಟ್ಟಿನಲ್ಲಿ ಕಾನ್ಶಿರಾಂ ಹುಟ್ಟಿದ ಕಳೆದ ಶತಮಾನದ ಮೂವತ್ತರ ದಶಕ ಭಾರತವು ನಾನಾ ರೀತಿಯ ಕ್ರಾಂತಿ ಕುಲುಮೆಯಲ್ಲಿ ಕುದ್ದ ಅವಧಿ. ಅಗಲಿದ ಯುಗ ಪ್ರವರ್ತಕ ೧೯೩೬ ರಲ್ಲಿ ಬಾಬಾ ಸಾಹೇಬ್ ‘ಸ್ವತಂತ್ರ ಕಾರ್ಮಿಕರ ಪಕ್ಷ’ (Indepedent Labour Party) ಎಂಬ ಪಕ್ಷವನ್ನು ಹುಟ್ಟು ಹಾಕಿದರೂ ಅದು ಯಶಸ್ಸು ಕಂಡಿರಲಿಲ್ಲ. ಚೆನ್ನೈ ನಲ್ಲಿ ೧೯೪೪ ರ ಸೆಪ್ಟೆಂಬರ್ ೨೪ ರಂದು ಬಾಬಾಸಾಹೇಬ್ ಒಂದು ಐತಿಹಾಸಿಕ ಕರೆ ನೀಡಿ “ನಮ್ಮ ಅಂತಿಮ ಗುರಿ ಈ ದೇಶವನ್ನು ಅಳುವುದು” ಎಂದು ಘೋಷಿಸಿದ್ದರು. ರಾಜಕೀಯ ಸ್ವಾತಂತ್ರ್ಯ ಬಂದ ನಲವತ್ತರ ದಶಕವು ಸಂದು ಐವತ್ತರ ದಶದ ಅಂಚಿಗೆ ಭಾರತವು ಬಂದು ನಿಂತಾಗ ಬಾಬಾ ಸಾಹೇಬ್ ದೇಶದ ಮೊದಲ ನೆಹರು ಮಂತ್ರಿ ಮಂಡಲದಲ್ಲಿ ಕಾನೂನು ಮಂತ್ರಿಗಳಾದರು. ನಂತರದಲ್ಲಿ ಸೆಪ್ಟೆಂಬರ್ ೨೯, ೧೯೫೧ರಲ್ಲಿ ಮಹಿಳೆಯರ ಹಕ್ಕು ರಕ್ಷಣೆ ಮತ್ತು ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ವಿಚಾರದಲ್ಲಿ ತಮ್ಮದೇ ಮಂತ್ರಿಮಂಡಲದ ಸಹೋದ್ಯೋಗಿಗಳು ಅಸಹಕಾರ ತೋರಿದ್ದನ್ನು ಪ್ರತಿಭಟಿಸಿ ರಾಜೀನಾಮೆ ಇತ್ತರು. ೧೯೫೬ ರ ಅಂಚಿಗೆ ಬಾಬಾ ಸಾಹೇಬರನ್ನು ಕಳೆದುಕೊಂಡ ದಲಿತ ಚಳುವಳಿ ಬಹುತೇಕವಾಗಿ ಅನಾಥವಾಗಿತ್ತು. ೩ ಅಕ್ಟೋಬರ್ ೧೯೫೭ ರಲ್ಲಿ ಬಾಬಾ ಸಾಹೇಬರ ಆಶಯಗಳನ್ನು ಹೊತ್ತ ರಿಪಬ್ಲಿಕನ್ ಪಾರ್ಟಿ ಸ್ಥಾಪನೆಯಾಯಿತು. ಒಂದೇ ವರ್ಷದಲ್ಲಿ ಒಟ್ಟಾರೆ ತಳಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸಾಗಬೇಕಿದ್ದ ಈ ಪಕ್ಷ ಕೇವಲ ಮಹಾರಾಷ್ಟ್ರದ ಮಹರ್ ಸಮುದಾಯದ ಒಂದು ಪಕ್ಷವಾಗಿ ಪರಿವರ್ತನೆಯಾಯಿತು. ಹೊಸ ಯುಗ ಪ್ರವರ್ತಕನೊಬ್ಬನ ಜನನ: ಕಾನ್ಶಿರಾಂರ ತಂದೆಯ ತಂದೆ ತಾತ ಮೊದಲನೇ ಮಹಾ ಯುದ್ಧದಲ್ಲಿ ಸೇನಾ ಸೇವೆ ಸಲ್ಲಿಸಿದ್ದರು. ಅವರ ಪರಿವಾರದಲ್ಲಿ ಅವರ ತಂದೆಯವರನ್ನು ಬಿಟ್ಟು ಬಹುತೇಕ ಹಿರಿಯರೂ ಸೈನ್ಯದಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದರು. ಇನ್ನು ಅವರ ಪರಿವಾರ ಬಹು ಹಿಂದೆ ಸಿಖ್ ಧರ್ಮಕ್ಕೆ ಸೇರಿದ್ದ ಕಾರಣ ಬಹುತೇಕ ದಲಿತ ಕುಟುಂಬಗಳ ಮೇಲೆ ಜರುಗುವಷ್ಟು ಪ್ರಮಾಣದ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ಕ್ರೌರ್ಯ ಅವರನ್ನು ತಟ್ಟಿರಲಿಲ್ಲ. ರೂಪನಗರದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದ ಕಾನ್ಶಿರಾಂ ೧೯೫೫ ರಲ್ಲಿ ಇಂದಿನ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನನಲ್ಲಿನ ಸರ್ವೇ ಆಫ್ ಇಂಡಿಯಾ ಸೇರಿಕೊಂಡರು. ಯೌವನದಲ್ಲಿ ಕಾನ್ಶಿರಾಂರನ್ನು ದೇಹದಾಢ್ಯದಲ್ಲಿ ಮೀರಿಸಿದವರೇ ಇರಲಿಲ್ಲ. ಡೆಹ್ರಾಡೂನ್ ನಲ್ಲಿ ನಡೆಯುತ್ತಿದ್ದ ಅನೇಕ ಸೈಕಲ್ ಸ್ಪರ್ಧೆಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಹಾಗೆಯೇ ಡೆಹ್ರಾಡೂನ್ ಸುತ್ತಮುತ್ತಲಿನ ಕೆಮ್ಟಿ ಜಲಪಾತ, ಮಸ್ಸೂರಿ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಸೈಕಲ್ ಮುಖಾಂತರವೇ ಸಂಚರಿಸಿದ್ದರು. ಡೆಹ್ರಾಡೂನ್ನಲ್ಲಿ ಶುರುವಾದ ಅವರ ಸೈಕಲ್ ಯಾತ್ರೆ ಅವರ ಜೀವನದಾದ್ಯಂತ ಮುಂದುವರೆದಿತ್ತು. ೧೯೫೬ ರ ಡಿಸೆಂಬರ್ ೭ ರಂದು ಶುಕ್ರವಾರ ಕಾನ್ಶಿರಾಂ ಎಂದಿನಂತೆ ತಮ್ಮ ಕಚೇರಿಗೆ ಹೋದರು. ಅಲ್ಲಿ ತಮ್ಮ ಒಬ್ಬ ಸಹೋದ್ಯೋಗಿ ಪರಶುರಾಮ್ ಅಂದು ಊಟ ತಂದಿರಲಿಲ್ಲ. ತಮ್ಮ ಊಟವನ್ನು ಹಂಚಿಕೊಳ್ಳಲು ಕಾನ್ಶಿರಾಂ ಅವರನ್ನು ಕೇಳಿಕೊಂಡರು. ತುಂಬಾ ದುಃಖ ಮತ್ತು ಬೇಸರದಲ್ಲಿದ್ದ ಈ ಸಹೋದ್ಯೋಗಿ ಅಂದು ತಾವು ಉಪವಾಸವಿರುವುದಾಗಿ ತಿಳಿಸಿದರು. ಅದಕ್ಕೆ ಕಾರಣ ವಿಚಾರಿಸಿದಾಗ ಪರಶುರಾಮ್ ‘ನೆನ್ನೆ ದಿನ ಬಾಬಾಸಾಹೇಬ್ ಮಹಾ ಪರಿನಿಬ್ಬಾಣ ಹೊಂದಿದ್ದಕ್ಕೆ ನಾನು ಶೋಕಾಚರಣೆಯಲ್ಲಿದ್ದೇನೆ’ ಎಂದು ತಿಳಿಸಿದರು. ಅದೇ ಮೊದಲ ಬಾರಿ ಕಾನ್ಶಿರಾಂ ಬಾಬಾಸಾಹೇಬ ಮತ್ತವರ ಮಹತಿಯನ್ನು ಕುರಿತು ಅರಿತದ್ದು. ತಕ್ಷಣವೇ ಕಾನ್ಶಿರಾಂ ಪರಶುರಾಮರಿಂದ ಬಾಬಾಸಾಹೇಬರ ಪಟವೊಂದನ್ನು ಪಡೆದು ತಮ್ಮ ಕೋಣೆಯಲ್ಲಿ ಹಾಕಿಕೊಳ್ಳುತ್ತಾರೆ. ಹಾಗೆಯೇ ತುಂಬಾ ಅಂದಿನ ದಿನಗಳಲ್ಲಿ ದುರ್ಲಭವಾಗಿದ್ದ ಬಾಬಾಸಾಹೇಬರ ಬರಹಗಳನ್ನು ಸಂಗ್ರಹಿಸಲು ತೊಡಗುತ್ತಾರೆ. ಅಂದಿನಿಂದಲೇ ಶುರುವಾದ ದಮನಿತರ ಕುರಿತ ಕಾಳಜಿ ಮತ್ತು ತಮ್ಮ ಗುರಿಯನ್ನು ತಲುಪಲು ಬೇಕಿರುವ ಶ್ರದ್ಧೆಯನ್ನು ಕಾನ್ಶಿರಾಂ ತಮ್ಮ ಕೊನೆಯುಸಿರಿನವರೆಗೂ ಕಾಪಾಡಿಕೊಂಡು ಬಂದರು. ಕಾನ್ಶಿರಾಂ ಪುಣೆಯಲ್ಲಿರುವಾಗ ಬಾಬಾಸಾಹೇಬರ ಬಹುತೇಕ ಪ್ರಬಂಧ ಮತ್ತು ಲೇಖನಗಳನ್ನು ಓದಿಕೊಂಡರು. ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ ಕೃತಿ ಎಂದರೆ ಬಾಬಾಸಾಹೇಬರ ‘ಅನಿಹಿಲೇಶನ್ ಆಫ್ ಕಾಸ್ಟ (“Annihilation of Caste”). ಈ ಪ್ರೌಢ ಪ್ರಬಂಧವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ಓದಿಕೊಂಡರು. ಹೀಗಿರುವಾಗ ೧೯೬೫ ರ ಆರಂಭದಲ್ಲಿ ಕೇಂದ್ರ ಸರಕಾರ ತನ್ನ ರಜಾ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಣೆ ಹೊರಡಿಸಿತು. ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ರದ್ದುಗೊಳಿಸಿ ತಿಲಕ ಜಯಂತಿಗೆ ರಜಾ ಘೋಷಿಸಿ ದೀಪಾವಳಿಗೆ ಒಂದು ದಿನ ಜಾಸ್ತಿ ರಜೆ ಕೊಡಲಾಗಿತ್ತು. ಇದನ್ನು ಪ್ರತಿಭಟಿಸಿ ರಾಜಸ್ಥಾನದ ದಲಿತ ಉದ್ಯೋಗಿ ದೀನಾ ಭಾನ ಎಂಬುವವರು ಅಂದಿನ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಮಾಡಿದರು. ದೀನಾರನ್ನು ಕೇಂದ್ರ ಸರಕಾರದ ಸೇವೆಯಿಂದ ಸಸ್ಪೆಂಡ್ ಮಾಡಲಾಯಿತು. ಇದನ್ನು ಪ್ರತಿಭಟಿಸಿ ರಾಷ್ಟ್ರಾದ್ಯಂತ ಚಳುವಳಿಯನ್ನು ಸಂಘಟಿಸಿದ ಕಾನ್ಶಿರಾಂ ದೀನಾ ಭಾನರಿಗೆ ಕಾನೂನು ನೆರವನ್ನೂ ಒದಗಿಸಿ ಕೊಡುತ್ತಾರೆ. ರಾಷ್ಟ್ರವ್ಯಾಪಿ ಚಳವಳಿಗೆ ಮಂಡಿಯೂರಿದ ಸರಕಾರ ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ಮರುಸ್ಥಾಪನೆ ಮಾಡಿತು; ಹಾಗೆಯೇ ದೀನಾ ಭಾನರನ್ನೂ ಕೆಲಸಕ್ಕೆ ಸೇರಿಸಿಕೊಂಡಿತು. ಈ ಸಂಘಟಿತ ಹೋರಾಟದಿಂದ ಪ್ರೇರಣೆಗೊಂಡ ಮನ್ಯವರರು ೧೯೬೫ ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಸಾರ್ವಜನಿಕ ಜೀವನಕ್ಕೆ ಧುಮುಕುತ್ತಾರೆ. ಅಂದು ಆವರು ತೊಟ್ಟ ಪ್ರತಿಜ್ಞೆ: “I will never get married, I will never acquire any property, I will never visit my home, I will devote and dedicate the rest of my life to achieve the goals of Phule-Ambedkar movement.” (“ನಾನೆಂದೂ ಮದುವೆಯಾಗುವುದಿಲ್ಲ, ನಾನೆಂದಿಗೂ ಅಸ್ತಿಯನ್ನು ಸಂಪಾದಿಸುವುದಿಲ್ಲ, ನನ್ನ ಮನೆಗೆ ಎಂದಿಗೂ ಹೋಗುವುದಿಲ್ಲ, ನನ್ನ ಸಂಪೂರ್ಣ ಜೀವನವನ್ನು ಫುಲೆ-ಅಂಬೇಡ್ಕರ್ ಚಳುವಳಿಗೆ ಮುಡಿಪಾಗಿಡುತ್ತೇನೆ.”) (ಮುಂದುವರೆಯುತ್ತದೆ…) This entry was posted in ಕಾನ್ಶಿರಾಂ, ಶ್ರೀಧರ್ ಪ್ರಭು, ಸಾಮಾಜಿಕ, ಸಾಹಿತ್ಯ on November 4, 2015 by admin. ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1 1 Reply Follow Share – ಶ್ರೀಧರ್ ಪ್ರಭು ಪುಣ್ಯನಗರಿಯಲ್ಲೊಂದು ಒಪ್ಪಂದ ಅವನು ವಿಶ್ವನಾಥ. ಅವನೇ ಜಗನ್ನಾಥ. ಆ ಲೋಕ ಈ ಲೋಕ ಸಮಸ್ತ ಲೋಕಗಳ ನಿಖಿಲ ಚರಾ ಚರಗಳಿಗೆಲ್ಲ ನಾಥ. ಇವೆಲ್ಲಾ ಲೋಕಗಳ ನಡುಮಧ್ಯದಲ್ಲಿದ್ದು ಸಮಸ್ತ ಲೋಕಗಳಿಗೂ ಬೆಳಕು ನೀಡುವ ನಗರಿ – ಕಾಶಿ – ಅವನ ರಾಜಧಾನಿ. ಇಂಥಹ ಪರಮ ಪವಿತ್ರ ಕಾಶಿಯ ಹೃದಯವೆಂದರೆ ಮದ ಮತ್ತು ಮೋಹವನ್ನು ಮರ್ದಿಸಿ ಮದನ ಮೋಹನನೆನಿಸಿಕೊಂಡಿದ್ದ ಮಾಳವೀಯರು. ಅಂಥಹ ಮಾಳವೀಯರಂಥಹ ಮಾಳವೀಯರಿಗೆ ಸಮಸ್ತ ವಿಶ್ವದ ಹಿಂದೂ ಸಮಾಜದ ಪರವಾಗಿ ಭರತ ಭೂಮಿಯ ಮಾಂಗಲ್ಯದಂತಿದ್ದ ಮಹಾತ್ಮರ ಆತ್ಮವನ್ನು ಪರಮಾತ್ಮನೊಂದಿಗೆ ಲೀನವಾಗದಂತೆ ತಡೆಯುವ ಮಹತ್ತರ ಜವಾಬ್ದಾರಿ. ಈ ಪಾರಮಾರ್ಥಿಕ ಕರ್ತವ್ಯಕ್ಕೆ ಮುಹೂರ್ತ ನಿಗದಿಯಾಗಿದ್ದು ಪರಮ ಭಯಂಕರನಾದ ಯಮದೇವನಿಗೆ ಸ್ವಂತ ಅಣ್ಣನಾದ ಶನಿದೇವರು ಅಧಿಪತಿಯಾಗಿರುವ ಶನಿವಾರ. ಕೆಂಪು ಮುಸುಡಿಯ ಮ್ಲೇಚ್ಚರು ಇನ್ನು ಅವರ ದಾಸ್ಯ ಸುಖವನ್ನೇ ನೆಚ್ಚಿದ ನಮ್ಮವರು ೧೯೩೨ ರನೇಯದ್ದು ಎಂದು ಕರೆಯುವ ವರ್ಷದ ಒಂಬತ್ತನೇ ತಿಂಗಳು. ಈ ಪುಣ್ಯ ಕಾರ್ಯಕ್ಕೆ ನಿಗದಿಯಾದ ಸ್ಥಳವೂ ಪುರಾಣ ಪ್ರಸಿದ್ದ ಪೇಶ್ವೆಗಳು ಆಳಿದ ಪುಣ್ಯ ಪುರಿ ಪುಣೆ. ಕೊನೆಗೂ ಪುಣೆ ಆ ಮಹಾನ್ ಒಪ್ಪಂದಕ್ಕೆ ಸಾಕ್ಷಿಯಾಯಿತು. ಪುಣೆಯ ಪುಣ್ಯದಿಂದ ದೇವ ನಿರ್ಮಿತ ವರ್ಣಾಶ್ರಮ ಧರ್ಮ ಚಿರಕಾಲ ರಕ್ಷಿಸಲು ಮಹಾತ್ಮರು ತೊಟ್ಟ ಸಂಕಲ್ಪ ಸಾರ್ಥಕವಾಯಿತು. ಇದೆಲ್ಲಾ ನಡೆದು ಬರೋಬ್ಬರಿ ಅರ್ಧ ಶತಮಾನ ಉರುಳಿತು. ಈಗ ಮ್ಲೇಚ್ಚರ ವರ್ಷ ೧೯೮೨. ಪುಣೆಯ ಪುಣ್ಯ ಒಪ್ಪಂದದ ದಿನವೇ, ಈ ಘೋರ ಕಲಿಯುಗದಲ್ಲಿ ದೆಹಲಿಯೆಂದು ಕರೆಯಲಾಗುವ ಇಂದ್ರಪ್ರಸ್ಥದ ಕರೋಲ್ ಬಾಗ್ ಎಂಬಲ್ಲಿ ಒಬ್ಬ ನಗಣ್ಯ ಅತಿಶೂದ್ರ ಚಮ್ಮಾರರ ವಂಶದ ವ್ಯಕ್ತಿಯೊಬ್ಬ ಅಂಗ್ರೇಜಿ ಭಾಷೆಯಲ್ಲಿ “ಚಮಚಾ ಯುಗ” ವೆಂಬ ಪುಸ್ತಕ ಬರೆದು ಪ್ರಕಟಿಸಿದ. ಕ್ಷರದ ಲವ ಮಾತ್ರವೂ ಸೋಕದಂತೆ ಯುಗ ಯುಗಾದಿಗಳಿಂದ ಅಕ್ಷರವನ್ನು ಅತ್ಯಂತ ಜೋಪಾನವಾಗಿ ರಕ್ಷಿಸಿಕೊಂಡು ಬಂದಿದ್ದ ಸಮುದಾಯವನ್ನು ನಾಚಿಸುವಂತೆ ಈ ನವ ಸಾಕ್ಷರ ಇಂಗ್ಲಿಷ್ ಪುಸ್ತಕವೊಂದನ್ನು ಬರೆದು ಬಿಟ್ಟಿದ್ದ! ಅದೂ ಏನೆಂದು? ನಮ್ಮ ಪುಣ್ಯಪುರಿಯ ಒಪ್ಪಂದದ ದಿನವೇ ಚಮಚಾಗಳಿಗೆ ಯುಗಾದಿಯೆಂದು. ಇದನ್ನು ಬರೆದದ್ದು ಚಮಚಾಗಳಿಗೋಸ್ಕರವಾದರೂ, ಅದನ್ನು ಓದಲು ಈ ಚಮಚಾಗಳು ತಮ್ಮನ್ನು ಹಿಡಿದಿದ್ದ ಕೈಗಳ ಅನುಮತಿ ಕೋರಿದವು; ಎಂದಿನಂತೆ ಅನುಮತಿ ನಿರಾಕರಣೆಯಾಯಿತು. ಕೈಗಳು ಮಾತ್ರ ಈ ಪುಸ್ತಕವನ್ನು ಚೆನ್ನಾಗಿ ಮಸ್ತಕಕ್ಕೆ ಇಳಿಸಿಕೊಂಡರು. ಅದರೂ ಈ ಚಮಚಾಗಳ ಹಣೆ ಬರಹ ಗೊತ್ತಿದ್ದ ಕಾರಣ ಕೈಗಳು ಸುಮ್ಮನೆ ಕಿಸಕ್ಕೆಂದು ಒಮ್ಮೆ ನಕ್ಕು ಸುಮ್ಮನಾದವು. ಉತ್ತರ ದೇಶದ ಕೈಗಳ ರಾಣಿಗೆ ಮಾತ್ರ ಅಪಾಯದ ಗ್ರಹಿಕೆಯಾಯಿತು. ಇನ್ನು ಕೈಗಳ ಶೋಭೆಯನ್ನು ನೂರ್ಮಡಿಗೊಳಿಸಿ ಕಂಗೊಳಿಸುತ್ತಿದ್ದ ಕಮಲಕ್ಕೆ ಮಾತ್ರ ಬೇಗ ಈ ಅಪಾಯದ ಅರಿವಾಗಿತ್ತು. ಇದಾಗಿ ಹತ್ತು ವಸಂತಗಳು ಕಳೆದವು. ಅನೇಕ ವರ್ಷಗಳು ಕರದಲ್ಲೇ ಶೋಭಿಸಿದ ಕಮಲವು ಕರವನ್ನೇ ನುಂಗಿ ಹಾಕಿತ್ತು. ಇನ್ನೊಂದು ರೀತಿ ನೋಡಿದರೆ ಕರಕ್ಕೂ ಕಮಲಕ್ಕೂ ಸಂಪೂರ್ಣ ತಾದಾತ್ಮ್ಯ ಸಾಧ್ಯವಾಗಿತ್ತು. ಹೀಗಾಗಿಯೇ, ಪುಣ್ಯ ಪುರಿಯ ಒಪ್ಪಂದಕ್ಕೆ ಸಹಿ ಹಾಕುವಂತೆ ನಾವು ಮಣಿಸಿದ ಬಹುಜನ ಶುದ್ರಾತಿಶೂದ್ರರ ಮಹಾ ಪುರುಷ ಬಾಬಾ ಸಾಹೇಬರ ಪುಣ್ಯ ತಿಥಿಯಂದೇ ರಾಮ ಜನ್ಮ ಭೂಮಿಗೆ ಮುಕ್ತಿಯೆಂದು ಕರಕಮಲಗಳು ನಿಶ್ಚಯ ಮಾಡಿಯಾಗಿತ್ತು. ಇನ್ನು ಕರಕಮಲಗಳ ಸ್ವಯಂ ಸೇವೆ ಸ್ವೀಕರಿಸುವ ಅಧಿಪತಿಗಳ ಆಶೀರ್ವಾದದಿಂದ ‘ಕರ’ ಸೇವೆ ಸಾಂಗವಾಗಿ ನೆರವೇರಿ ದೇಶ ಶತಮಾನಗಳ ಅಪಮಾನದಿಂದ ಮುಕ್ತಿಹೊಂದಿತು. ರಾಮ ರಾಜ್ಯ ಸ್ಥಾಪನೆಗೆ ಕ್ಷಣ ಗಣನೆ ಶುರುವಾಯಿತು. ಇದಾಗಿ ಕೆಲಕಾಲ ಸಂದು ಈಗ ೧೯೯೫ ನೆ ವರ್ಷದ ಮಧ್ಯ ಭಾಗ. ಪುರುಷರಲ್ಲಿ ಸರ್ವೋತ್ತಮ ಶ್ರೀರಾಮಚಂದ್ರನ ಅನುಜ ಲಕ್ಷ್ಮಣನು ಕಟ್ಟಿಸಿದ ಊರು ಲಖನೌನಲ್ಲಿ ಬಡ ಚಮ್ಮಾರನ ಮಗಳೊಬ್ಬಳು ತನ್ನ ಎಡಗಾಲ ಹೆಬ್ಬೆರಳನ್ನು ಅಕಾರಣವಾಗಿ ನೆಲಕ್ಕೆ ಸೋಕಿಸಿದಳು. ಆ ಸಪ್ಪಳವನ್ನು ಕೇಳಿಸಿಕೊಂಡ ಗಂಗೆಯಲ್ಲಿ ಮಿಂದೆದ್ದು ಬಂದ ವಿರ್ಪೋತ್ತಮ ದಿವಾನರಾದಿಯಾಗಿ ಸಮಸ್ತ ಅಧಿಕಾರಿ ಗಣ ನತಮಸ್ತಕವಾಗಿ, ವಿನೀತ ಭಾವದಿಂದ ಕೈಮುಗಿತು ನಿಂತು “ಏನಪ್ಪಣೆ” ಎಂದಿತು! ಯಾವ ಅರ್ಯಾವರ್ತವು ಎರಡು ಸಾವಿರ ವರ್ಷಗಳ ಕಾಲ ಬುದ್ಧನನ್ನು ಧಿಕ್ಕರಿಸಿ ವೈದಿಕ ದಿಗ್ವಿಜಯಕ್ಕೆ ಸಾಕ್ಷಿಯಾಗಿತ್ತೋ, ಅದೇ ನಾಡು ಇಂದು, ಎರಡು ಸಾವಿರ ವರ್ಷಗಳು ಕಳೆದ ಮೇಲೆ, ನಲವತ್ತು ವರ್ಷದ ಪ್ರಾಯವನ್ನೂ ತಲುಪಿರದ ಬಡ ದಲಿತನ ಮಗಳೊಬ್ಬಳನ್ನು ತನ್ನ ಭಾಗ್ಯದ ಅಧಿನಾಯಕಿ ಎಂದು ಒಪ್ಪಿಕೊಳ್ಳುವ ಅನಿವಾರ್ಯಕ್ಕೆ ಬಂದು ನಿಂತಿತ್ತು! ಕಾಶಿಯನ್ನು ಆಳಿದ್ದ ಮಾಳವೀಯರು, ಸ್ವರ್ಗದಲ್ಲೇ ಒಮ್ಮೆ ನರಳಿದರು. ಅವರು ೧೯೩೨ ರಲ್ಲಿ, ಮಹಾತ್ಮರ ಅಣತಿಯಂತೆ, ಸ್ಥಾಪಿಸಿದ ಚಮಚಾ ಯುಗ ಮತ್ತೆ ೧೯೯೨ ರಲ್ಲಿ ಸ್ಥಾಪನೆ ಯಾಗಲು ಹೊರಟಿದ್ದ ರಾಮನ ಯುಗ ಮುಗ್ಗರಿಸಿದವು! ಆ ‘ಕಾಶಿ’ ಯ ಶಕ್ತಿ ಮತ್ತು ಈ ‘ರಾಮ’ನ ಬಲ, ಕಾನ್ಶಿರಾಂನೆಂಬ ಸಾಮಾನ್ಯರಲ್ಲಿನ ಅಸಾಮಾನ್ಯನ ಬಲದ ಮುಂದೆ ಮೊಣಕಾಲೂರಿ ಬಿಟ್ಟಿತ್ತು. ಬುದ್ಧನನ್ನು ಮತ್ತು ಧಮ್ಮವನ್ನು ಧಿಕ್ಕರಿಸಿ ಸ್ಥಾಪಿಸಿದ ದ್ವಿಜ ಸಾಮ್ರಾಜ್ಯದ ಧ್ವಜ ಅರ್ಧಕ್ಕೆ ಇಳಿದಿತ್ತು. ತಿಲಕ, ತಕ್ಕಡಿ ಮತ್ತು ತಲವಾರುಗಳ ದೈತ್ಯ ಶಕ್ತಿ ಮತ್ತು ಕುಯುಕ್ತಿಗಳು ಇವರ ದಲಿತ ಬಹುಜನ ಸಂಘಟನಾ ಶಕ್ತಿಯ ಮುಂದೆ ಹುಡಿಯಾಗಿ ಹೋದವು! ಆದರೆ ಇದರ ರೂವಾರಿ, ಸಾಧಕ ಮತ್ತು ಸೂತ್ರಧಾರ ಮಾನ್ಯವರ ಇದಾವುದರಿಂದಲೂ ಅತಿ ಪುಳಕಗೊಳ್ಳದೆ ಸಂಪೂರ್ಣ ನಿರ್ಲಿಪ್ತ ಭಾವದಿಂದ ತಮ್ಮ ಸಂಘಟನೆಯ ಕೆಲಸದಲ್ಲಿ ತಲ್ಲೀನರಾಗಿದ್ದರು. ಇಂದು ಯಾವುದೇ ನಿಲುವಿನ ರಾಜಕೀಯ ಚಿಂತಕ ಅಥವಾ ಕಾರ್ಯಕರ್ತ ಅಥವಾ ನಾಯಕನೊಬ್ಬ ಅಗತ್ಯವಾಗಿ ಓದಬೇಕಾದದ್ದೆಂದರೆ ಮಾನ್ಯವರರ ಜೀವನ ಚರಿತ್ರೆ. ಇದು ಭಾರತದ ಅತ್ಯಂತ ಸಂಘರ್ಷಮಯ ಮತ್ತು ರೋಚಕ ಅಧ್ಯಾಯಗಳಲ್ಲೊಂದು. ಇದೆಲ್ಲಾ ಅತಿರಂಜಿತವಾದ ನಾಟಕೀಯ ಮತ್ತು ಪೌರಾಣಿಕ ಶೈಲಿಯಲ್ಲಿ ಹೇಳಲು ಕಾರಣವಿದೆ. ಕಾನ್ಶಿರಾಮ್ ಪ್ರವೇಶವಾಗುವವರೆಗೆ ಅಧುನಿಕ ಭಾರತದ ರಾಜಕೀಯ ಚರಿತ್ರೆಯು ಗಾಂಧಿ ಕೇಂದ್ರಿತವಾಗಿದ್ದು ಹಾಗೆಯೇ ಸಂಪೂರ್ಣವಾಗಿ ಹಿಂದೂ ಮೇಲ್ಜಾತಿಯ ಗಂಡಸಿನ ಮನಸ್ಥಿತಿಯಲ್ಲೇ ಅದ್ದಿ ಹೋಗಿತ್ತು. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ನಂತರದಲ್ಲಿ ಅಧಿಕಾರ ತ್ಯಾಗ ಮಾಡಿದ್ದನ್ನು ಹೀಗೆಯೇ ಒಂದು ದೈವೀ ಪವಾಡದಂತೆ ವರ್ಣಿಸಲಾಗುತ್ತಿತ್ತು. ನಂತರದಲ್ಲೂ ಸೋನಿಯಾ ಗಾಂಧಿಯವರ ಅಧಿಕಾರ ತ್ಯಾಗದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಅಂದು ಸಂಸತ್ ಭವನದಲ್ಲಿ ಅತಿ ಹೆಚ್ಚು ಕಣ್ಣೀರು ಸುರಿಸಿದ ಮಾಜಿ ಪತ್ರಕರ್ತೆ ಮತ್ತು ಅಂದಿನ ಸಂಸದೆಯೊಬ್ಬರು ನಾಳೆಯಿಂದ ದೇಶವೇ ಇರದೇನೋ ಎಂಬಂತೆ ಪ್ರಲಾಪಿಸಿದ್ದರು. ಆದರೆ ಶತ ಶತಮಾನಗಳಿಂದ ಅನ್ನ ಮತ್ತು ಅಕ್ಷರಕ್ಕೆ ಹಾತೊರೆದ ವರ್ಗಗಳ ವ್ಯಕ್ತಿಯೊಬ್ಬ ಮೊಟ್ಟ ಮೊದಲ ಬಾರಿಗೆ ವೈದಿಕ ಶೋಷಣೆಯ ಕೇಂದ್ರಸ್ಥಾನದ ಗರ್ಭಗುಡಿಯನ್ನು ನಿಯಂತ್ರಿಸುವ ಅವಕಾಶ ಸಿಕ್ಕಿದ್ದರೂ, ಅದನ್ನು ಒಬ್ಬ ದಲಿತ ಮಹಿಳೆಗೆ ಬಿಟ್ಟು ಕೊಟ್ಟ ಪವಾಡವನ್ನು ದೇಶವಿಂದು ಮರೆತೇ ಬಿಟ್ಟಿದೆ. ಒಟ್ಟಾರೆ, ಅಧುನಿಕ ಭಾರತದ ನೈಜ ಪವಾಡವೆಂದರೆ ಕಾನ್ಶಿರಾಂ. ನಮ್ಮ ಗಾದೆಗಳು ಯಾರನ್ನೂ ನೇರವಾಗಿ ಬೈಯ್ಯುವುದಿಲ್ಲ. ‘ಎಲ್ಲಾ ರಾಜಕಾರಣಿಗಳೂ ಬ್ರಷ್ಟರು’ ಎನ್ನುವ ಬದಲು ಹಿಂದಿ ಗಾದೆಯೊಂದು “ಕಲ್ಲಿದ್ದಲಿನ ವ್ಯಾಪಾರ ಮಾಡುವವರ ಮುಖ ಒಮ್ಮೆಯಾದರೂ ಕಪ್ಪಾಗಲೇ ಬೇಕು” ಎನ್ನುತ್ತದೆ. ಭಾರತದ ರಾಜಕೀಯವೆಂದರೇನೇ ಒಂದು ದೊಡ್ಡ ಕತ್ತಲು ಕವಿದ ಕಲ್ಲಿದ್ದಲಿನ ಗಣಿ, ಕಾನ್ಶಿರಾಂ ಅದರ ಕತ್ತಲೆಯನ್ನು ಕೆಲಹೊತ್ತಿಗಾದರೂ ಕಳೆದ ಕೋಹಿನೂರ್. ಅವರ ಚಿಂತನೆಯನ್ನು ಒಪ್ಪದಿರುವ ಜನರು ಚಿಂತನೆಯ ಹೊಸ ಹೊಳಹನ್ನು ಒಪ್ಪದಿರುವುದಿಲ್ಲ. ಕಾನ್ಶಿರಾಮರ ಮೂಸೆಯನ್ನು ಸೇರಿದ ಅನೇಕ ‘ಚಮಚಾ’ಗಳು ದೊಡ್ಡ ದೊಡ್ಡ ಹತ್ಯಾರುಗಳಾಗಿ ಹೊರಬಂದರು. ಇದಕ್ಕೂ ಮುಖ್ಯವಾಗಿ, ಅಂಬೇಡ್ಕರ್ ತೀರಿಹೋದ ಮೂರು ನಾಲ್ಕು ದಶಕಗಳ ಅವಧಿಯಲ್ಲಿಯೇ ಅದು ಬರೀ ಪುಸ್ತಕದ ಬದನೆಕಾಯಿಯಲ್ಲ ಬದಲಿಗೆ ಅಧಿಕಾರ ಸಾಧನೆಗೊಂದು ಕೈಪಿಡಿಯೆಂದು ಸಿದ್ಧವಾಯಿತು. ಯುಗ ಪ್ರವಾದಿಯೊಬ್ಬನ ಸಿದ್ಧಾಂತಕ್ಕೆ ಇಷ್ಟು ಬೇಗ ಮನ್ನಣೆ ಕೊಡಿಸಿದ ಮತ್ತೊಬ್ಬ ಪ್ರವಾದಿ ಕಾನ್ಶಿರಾಂ. ಅಕ್ಟೋಬರ್ ಒಂಬತ್ತರಂದು ಕಾನ್ಶಿರಾಂ ನಮ್ಮನ್ನಗಲಿ ಹತ್ತಿರ ಹತ್ತಿರ ಒಂದು ದಶಕ; ಆದರೆ ಅವರ ಸಂದೇಶ ಮತ್ತು ಚಿಂತನೆ ಎಂದಿಗೂ ಚಿರಾಯು.
ಗುಡ್ಡಗಳ ಮೇಲೆಲ್ಲ ವರ್ಷಪೂರ್ತಿ ಹಸಿರಿನ ಚಾದರ. ಅವುಗಳ ತಪ್ಪಲಿನಲ್ಲಿರುವ ಕೆರೆಗಳಲ್ಲಿ ವರ್ಷಪೂರ್ತಿ ನೀರು. ಹಳ್ಳಿಗಳ ರಸ್ತೆಗಳ ಇಕ್ಕಲೆಗಳಲ್ಲಿ ಹುಣಸೆ, ಹೊಂಗೆ, ಆಲ, ಬೇವು, ನೇರಲೆ.. ಇತ್ಯಾದಿ ಹಣ್ನಿನ ಮರಗಳ ಸಾಲು ಸಾಲು. ತೊನೆದಾಡುವ ತೆಂಗು, ಅಲ್ಲಲ್ಲಿ ಕಾಣುತ್ತಿದ್ದ ಕಂಗು, ದೂರದಲ್ಲಿ ಬತ್ತದ ಪೈರುಗಳು, ಕೊಯ್ಲಿನ ನಂತರ ಕಣದ ಬದುಕು, ಸುಗ್ಗಿಯ ಸಂಭ್ರಮ..! ಕೇವಲ ಮೂವತ್ತು ವರ್ಷಗಳ ಹಿಂದೆ ನಮ್ಮೂರು ಗಾಣಧಾಳು ಹೀಗೆ ಇತ್ತು (ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯಲ್ಲಿನ ನಮ್ಮೂರು ಅರ್ಥಾತ್ ಗಾಣಧಾಳು) ನಮ್ಮೂರಷ್ಟೇ ಅಲ್ಲ, ಸುತ್ತಲಿನ ಗುರುವಾಪುರ, ಮೇಲನಹಳ್ಳಿ, ರಂಗನಕೆರೆ, ದಸೂಡಿ, ದಬ್ಬಗುಂಟೆ, ಲಕ್ಕೇನಹಳ್ಳಿ, ಹೊಯ್ಸಲಕಟ್ಟೆ.. ಎಲ್ಲವೂ ಹೀಗೆ ಇದ್ದವು. ಗುಡ್ಡಗಳನ್ನೇ ಸುತ್ತುವರಿದ ಊರುಗಳಾಗಿದ್ದರಿಂದ ಪ್ರತಿ ಗುಡ್ಡದ ತಪ್ಪಲಲ್ಲಿ ಒಂದೊಂದು ಕರೆಗಳಿರುತ್ತಿದ್ದವು. ಒಂದು ಮಳೆಗಾಲಕ್ಕೆ ಕೆರೆ ತುಂಬಿದರೆ, ಎರಡು ವರ್ಷ ಭತ್ತ, ತೋಟಕ್ಕೆ ಆಗುವಷ್ಟು ನೀರು ಖಚಿತ. ಹೀಗಾಗಿ, ವರ್ಷ ಪೂರ್ತಿ ತೋಟದಲ್ಲಿ ಒಂದಲ್ಲ ಒಂದು ಕೃಷಿ ಚಟುವಟಿಕೆ ಕಾಯಂ. ಗುಡ್ಡಗಳಲ್ಲಿ ಹಸಿರು ಕಾಣೆಯಾಗಿದ್ದನ್ನು ನಾನು ಕಂಡಿಲ್ಲ. ಅದು ಅರಣ್ಯ ಇಲಾಖೆಯ ಪ್ರಾಮಾಣಿಕ ಪ್ರಯತ್ನವೋ ಅಥವಾ ನಮ್ಮ ಪಶು, ಪಕ್ಷಿಗಳ ಬೀಜ ಪ್ರಸಾರದ ಕಾರ್ಯವೋ ಏನೋ, ಒಟ್ಟಾರೆ, ಇಡೀ ಗುಡ್ಡಗಳೆಲ್ಲ ಹಚ್ಚ ಹಸಿರಿನ ತಾಣವಾಗಿದ್ದವು. ವರ್ಷ ಪೂರ್ತಿ ದನಗಳಿಗೆ ಮೇವು ನೀಡುತ್ತಿದ್ದ ಗೋಮಾಳಗಳಾಗಿದ್ದವು. ರಂಗನಗುಡ್ಡ, ಕರಡಿಗುಡ್ಡದ ತುಂಬಾ ಕಾಡುಬಿಕ್ಕೆ, ಕಾರೆಕಾಯಿ, ಬೆಲವತ್ತ ಹಣ್ಣಿನ ಮರ, ಕಾಡು ಹಲಸು, ಬೆಟ್ಟದ ನೆಲ್ಲಿ, ಕಿರುನೆಲ್ಲಿ, ಸೀಬೆ, ಮರಸೇಬು, ಸಪೋಟ, ಹುಣಸೆ ಸೇರಿದಂತೆ ಅನೇಕ ಹಣ್ಣಿ ಗಿಡಗಳು ಹರಡಿಕೊಂಡಿದ್ದವು. ಇವುಗಳ ಜೊತೆಗೆ ಬೇಟೆ ಸೊಪ್ಪು, ಕೊಳಕುಮಂಡಳ ಹಾವು ಕಚ್ಚಿದರೆ ವಾಸಿ ಮಾಡುವ ಗಿಡ ಮೂಲಿಕೆ, ಬೇಲಿ ಮಾಡುವ ಬಂದ್ರೆ ಸೊಪ್ಪು, ಜೀರುಂಬೆ ತಿನ್ನುವ ಬೇಟೆ ಸೊಪ್ಪು, ದನಗಳಿಗಾಗಿ ಮೇವಿನ ಮರಗಳು, ಕರಡೇವು.. ಹೀಗೆ ಸುತ್ತ ಹತ್ತೂರಿನ ಜನ ಜಾನುವಾರಿಗೆ ಪೂರೈಸುವ ಎಲ್ಲ ಸಂಪನ್ಮೂಲಗಳೂ ಸಮೃದ್ಧವಾಗಿದ್ದವು. ಇದೇ ಕಾರಣಕ್ಕೆ ಗುಡ್ಡದ ಮೇಲಿನ ಬಂಡೆಗಳ ಗುಹೆಗಳಲ್ಲಿ ಕರಡಿಗಳು ವಾಸವಿರುತ್ತಿದ್ದವು. ಅವುಗಳಿಗಾಗಿಯೇ ಅರಣ್ಯ ಇಲಾಖೆಯವರು ಅಲ್ಲಲ್ಲಿ ಗುಂಡಿಗಳನ್ನು ಮಾಡಿ, ಮಳೆ ನೀರು ಸಂಗ್ರಹಿಸುತ್ತಿದ್ದರು. ಈ ಎಲ್ಲ ಕಾರಣದಿಂದಲೇ ನಮಗೆಂದೂ ಗುಡ್ಡಗಳು ನಿರ್ಜೀವ ವಸ್ತುಗಳಾಗಿ ಕಾಣದೇ, ಜೀವವೈವಿಧ್ಯದ ಭಂಡಾರದಂತೆ ಗೋಚರಿಸುತ್ತಿದ್ದವು. ಗುಡ್ಡಗಳು ನಮ್ಮೂರಿನ ಎಲ್ಲ ಜಲಮೂಲಗಳ ಕ್ಯಾಚ್ಮೆಂಟ್ ಪ್ರದೇಶ. ಮಳೆ ನಮ್ಮೂರಿಗೆ ಬೀಳಬೇಕೆಂದು ನಾವು ಎಣಿಸುತ್ತಿರಲಿಲ್ಲ. ದೂರದ ಗುಡ್ಡಕ್ಕೋ, ಆ ಬದಿಯ ಊರಿಗೆ ಜೋರು ಮಳೆಯಾಗಿ, ಉಳಿದ ನಾಲ್ಕು ಹನಿ ನಮ್ಮೂರಿನ ಜಮೀನುಗಳ ಮೇಲೆ ಬಿದ್ದರೆ ಎಂದು ಎಣಿಸುತ್ತಿದ್ದೆವು. ಅಂಥದ್ದೇ ಮಳೆ ಕರೆಯುವುದಕ್ಕಾಗಿ ನಮ್ಮೂರಲ್ಲಿ ‘ಕನ್ನೆಕೆರೆ’ ಎಂಬ ಸಾಂಪ್ರದಾಯಿಕ ದೇವರ ಹಬ್ಬ ಕೂಡ ನಡೆಯುತ್ತಿತ್ತು. ಹಿರಿಯೂರು ಭಾಗದ ಕುದರೆಕಣಿವೆ (ಮಾರಿಕಣಿವೆ ಹಿಂಭಾಗದ ಜಾಗ) ಬೆಟ್ಟ, ದಸೂಡಿ ಭಾಗದ ಗುಡ್ಡಗಳ ಮೇಲೆ ಮಳೆ ಸುರಿದರೆ, ಸೋಮನಹಳ್ಳಿ ಕೆರೆ, ಹಳೇಕೆರೆ ಭರ್ತಿಯಾಗುತ್ತಿತ್ತು. ಈ ಗುಡ್ಡಗಳ ಮೇಲೆ ಸುರಿದ ಹನಿ ಹನಿ ಮಳೆ ನೀರು ತಪ್ಪದೇ ಕೆರೆ ಸೇರುತ್ತಿತ್ತು. ಒಮ್ಮೆ ಕೆರೆ ತುಂಬಿದರೆ, ಊರಲ್ಲಿರುವ ಬಾವಿಗಳೆಲ್ಲ ಭರ್ತಿಯಾಗುತ್ತಿದ್ದವು. ನನಗೆ ನೆನಪಿದ್ದಂತೆ, ನಮ್ಮ ಮನೆಯ ಎದುರಿನ ಬಾವಿಯಲ್ಲಿ ಹಗ್ಗ, ರಾಟೆ ಇಲ್ಲದೇ, ಹಾಗೆಯೇ ಬಿಂದಿಗೆಯಲ್ಲಿ ನೀರು ಮೊಗೆದ ಉದಾಹರಣೆಗಳಿವೆ. ಅಷ್ಟರಮಟ್ಟಿಗೆ ಅಂತರ್ಜಲ ಮೇಲ್ಭಾಗದಲ್ಲಿರುತ್ತಿತ್ತು. ಕೆರೆಯಲ್ಲಿ ನೀರಿದ್ದಾಗ, ಊರಿನಲ್ಲಿ ಯಾರೂ ಮನೆ ಕಟ್ಟುವ ಪ್ರಯತ್ನ ಮಾಡುತ್ತಿರಲಿಲ್ಲ. ಏಕೆಂದರೆ, ತಳ ಹದಿ ತೆಗೆಯುವ ವೇಳೆಗೆ ನೀರಿನ ಒರತೆ ಆರಂಭವಾಗುತ್ತಿತ್ತು. ಕಡಪ ಕಲ್ಲಿನ ಮನೆಗಳಲ್ಲಿ ನೀರಿನ ಜೋಪು ಕಾಣುತ್ತಿತ್ತು. ಕೊಟ್ಟಿಗೆಗಳಲ್ಲಿ ದನ ಕಟ್ಟಲು ನೆಟ್ಟಿದ್ದ ಗೂಟೆಗಳೆಲ್ಲ ಸಡಿಲವಾಗುತ್ತಿದ್ದವು. ತೋಟದಲ್ಲಿ, ತೆಂಗಿನ ಮರಗಳಿಗೆ ಹೆಚ್ಚು ನೀರು ಹಾಯುತ್ತದೆ ಎಂದು ತೋಟದ ಸುತ್ತಾ, ಬಸಿಗಾಲುವೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಹೆಚ್ಚಾದ ನೀರು, ಈ ಕಾಲುವೆಗಳ ಮೂಲಕ ತೋಟದಿಂದ ಹೊರ ಹಾಕುತ್ತಿದ್ದರು. ಹೀಗಾಗಿ ಮಳೆಗಾಲದ ಸುಮಾರು ಒಂದೂವರೆ ತಿಂಗಳು, ಅತಿಯಾದ ಅಂತರ್ಜಲದ ಒರತೆ ಇಡೀ ಊರನ್ನೇ ಬಾಧಿಸುತ್ತಿತ್ತು. ವಿಶೇಷ ಎಂದರೆ ನಮ್ಮೂರಿನ ಪ್ರತಿ ತೋಟದಲ್ಲೂ ಒಂದೊಂದು ತೆರೆದ ಬಾವಿ ಇತ್ತು. ಹಳೇಕೆರೆ, ಹೊಸಕೆರೆ ಮುದ್ದಣ್ಣನ ತೋಟದ ಬಾವಿ, ಕುಂಬಾರಳ್ಳಿಯವರ ಬಾವಿ, ದೊಡ್ಡಯ್ಯನ ತೋಟದ ಬಾವಿ, ಪಂಚನಹಳ್ಳಿಯವರ ಬಾವಿ, ನೇರಲಬಾವಿ, ದೆವ್ವದ ಬಾವಿ, ಹಂಪಣ್ಣನ ಮನೆ ಬಾವಿ, ಗುಡಿಗೌಡರ ಮನೆ ಬಾವಿ, ಸಾಬರ ತೋಟದ ಬಾವಿ, ಗಂಗಸಿದ್ನಾಳ್ ಹಳ್ಳ, ಯಗಚಿಹಳ್ಳಿ ಹಳ್ಳ, ಬಾಳೆಗುಂದಿ ಹಳ್ಳ.. ಇತ್ಯಾದಿ ಬಾವಿಗಳಿದ್ದವು. 1980ರವರೆಗೂ ಕೊಳವೆ ಬಾವಿ ಬಂದಿರಲಿಲ್ಲ. ಪ್ರತಿಯೊಂದು ಮನೆಯ ಹಿತ್ತಲಿನಲ್ಲೂ ತೆರೆದಬಾವಿಗಳಿದ್ದವು. ಹೀಗಾಗಿ, ನೀರಿಗಾಗಿ ಪಂಪ್ ಹಾಕುವುದು, ಮೋಟಾರ್ ಹಾಕುವುದು ಇವೆಲ್ಲ ತಾಪತ್ರಯವೇ ಇರಲಿಲ್ಲ. ಮತ್ತೊಂದು ಕಡೆ ಹುಳಿಯಾರು ಹೊರ ಭಾಗದಲ್ಲಿ ಉತ್ತಮ ಮಳೆಯಾಗಿ ತಿಮ್ಮಲಾಪುರದ ಕೆರೆ ಭರ್ತಿಯಾದರೆ ಸಾಕು, ಹೆಚ್ಚಾದ ನೀರು, ಕಾರೇಹಳ್ಳಿ ಮೂಲಕ ಹರಿದು ಬೋರನಕಣಿವೆ ಜಲಾಶಯ ಸೇರುತ್ತಿತ್ತು. ಒಮ್ಮೆ ಜಲಾಶಯ ಭರ್ತಿಯಾದರೆ, ಸುತ್ತಲಿನ ಗದ್ದೆಗಳಲ್ಲಿ ಎರಡು ವರ್ಷ ಭತ್ತ, ಜೊತೆಗೆ ಮೀನುಗಾರಿಕೆ ಚಟುವಟಿಕೆ ನಿರಂತರವಾಗಿ ನಡೆಯುತ್ತಿತ್ತು. ಗಾಣಧಾಳು ಗ್ರಾಮದ ಮೇಲ್ಭಾಗದ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದರು. ಅದಕ್ಕಾಗಿಯೇ ಆ ಜಾಗಕ್ಕೆ ಇವತ್ತಿಗೂ ‘ಕಬ್ಬಿನ ಕೂಳೆ’ ಎಂಬ ಹೆಸರಿದೆ. ಅಲ್ಲಿ ಬೆಳೆದ ಕಬ್ಬನ್ನು ಗಾಣಧಾಳಿನಲ್ಲಿದ್ದ ಆಲೆಮನೆಗಳಲ್ಲಿ ಅರೆದು ಬೆಲ್ಲ ಮಾಡುತ್ತಿದ್ದರಂತೆ. ಅದಕ್ಕೇ ಗಾಣದ ಹಾಲು ಎಂಬ ಹೆಸರಿದೆ ಎಂದು ಹೇಳುತ್ತಾರೆ. ಯಗಚಿಹಳ್ಳಿಯಿಂದ ಕೆಳಭಾಗಕ್ಕಿರುವ ಹಳ್ಳವನ್ನು ‘ಬಾಳೆಗುಂದಿ ಹಳ್ಳ’ ಎನ್ನುತ್ತಾರೆ. ಸುತ್ತಲಿನ ಗುಡ್ಡ ಹಾಗೂ ದೂರದ ಕೆರೆಯಲ್ಲಿ ನಿಂತು ಇಂಗಿ, ಹೆಚ್ಚಾಗಿ ಹರಿದ ನೀರು ಈ ಹಳ್ಳದಲ್ಲಿ ಹರಿಯುತ್ತಿದ್ದು, ಈ ಪ್ರದೇಶದಲ್ಲಿ ಬಾಳೆ ಬೆಳೆಯುತ್ತಿದ್ದರಿಂದ ಆ ಹೆಸರು ಇಟ್ಟಿದ್ದಾರೆ. ಈ ಎಲ್ಲ ಸಂಕೇತಗಳು, ಚಿನ್ಹೆಗಳು, ಈ ಗ್ರಾಮದಲ್ಲಿನ ಅಂತರ್ಜಲ ಸಮೃದ್ಧಿ, ಸುಸ್ಥಿರ ಕೃಷಿ ಚಟುವಟಿಕೆಯನ್ನು ಪ್ರತಿ ಪಾದಿಸುತ್ತವೆ. ಸಿರಾರಸ್ತೆಯಲ್ಲಿರುವ ಬೆಳ್ಳಾರದ ಸಮೀಪದ ಚಿನ್ನದಗಣಿ ಇತ್ತು. ಅದೇ ಜಾಗದಲ್ಲಿ ರಾಜ್ಯಪಾಲರಾಗಿದ್ದ ಧರ್ಮವೀರ ಅವರ ಹೆಸರಿನಲ್ಲಿ ತೋಟಗಾರಿಕಾ ಫಾರಂ ಕೂಡ ಇತ್ತು (ಈಗ ಬೋರ್ಡ್ ಅಷ್ಟೇ ಇರಬಹುದು). ಇಲ್ಲಿ ಚಿನ್ನದ ಗಣಿ ನಿಂತ ಮೇಲೆ, ತೆಂಗಿನ ತಳಿಗಳನ್ನು ಬೆಳೆಸುವ ಅಥವಾ ಅಭಿವೃದ್ದಿಪಡಿಸುವ ಕೆಲಸಗಳು ನಡೆಯುತ್ತಿದ್ದವು. 1984ರಲ್ಲಿ ಕೈಗೆಟುಕುವ ಬುಡ್ಡ ತೆಂಗಿನ ಮರಗಳಲ್ಲಿ (ಡ್ವಾರ್ಫ್ ವೆರೈಟಿ) ಕೆಂದನೆಯ ಎಳನೀರು ಬಿಟ್ಟಿದ್ದನ್ನು ನೋಡಿದ ನೆನಪು. ಇಂಥ ಸಮೃದ್ಧವಾಗಿದ್ದ ಹುಳಿಯಾರು ಸುತ್ತಮುತ್ತಲಿನ ಗ್ರಾಮಗಳ ಪರಿಸರ ಎರಡು-ಮೂರು ದಶಕಗಳಲ್ಲಿ ಕ್ಷಿಪ್ರಗತಿಯಲ್ಲಿ ಬದಲಾಗಿದೆ. ಈ ಬದಲಾವಣೆಗೆ ಮಳೆ ದಿನಗಳು ಕಡಿಮೆಯಾಗಿದೆ ಎನ್ನುವ ಕಾರಣ ಒಂದು ಕಡೆಯಾದರೆ, ಮತ್ತೊಂದು ಕಾರಣ ಸುರಿವ ಮಳೆಯ ನೀರನ್ನು ಕೆರೆಗಳಿಗೆ ಸೇರಿಸುತ್ತಿದ್ದ ಬೆಟ್ಟ ಗುಡ್ಡಗಳಲ್ಲಿದ್ದ ನೀರ ಹಾದಿಯನ್ನೇ ಬದಲಿಸಿರುವುದು. ಗುಡ್ಡಗಳ ನೆತ್ತಿಗಳನ್ನು ಕಡಿದು ಪವನ ಯಂತ್ರಗಳನ್ನು ಅಳವಡಿಸಿ, ನೀರು ಹರಿಯುವ ದಾರಿಗಳನ್ನು ಬದಲಾಯಿಸಲಾಗಿದೆ. ಅಲ್ಪಸ್ವಲ್ಪ ಇದ್ದ ಕುರುಚಲು ಕಾಡು ತೆಳ್ಳಗಾಗುತ್ತಿದೆ. ಕಾಡುಬಿಕ್ಕೆ, ಕಾಡು ಹಲಸು, ನೇರಳೆ, ಕಾಡುನೆಲ್ಲಿ ಇತ್ಯಾದಿ ಗಿಡಗಳು ನಾಪತ್ತೆಯಾಗಿವೆ. ಗುಡ್ಡ ರಕ್ಷಿಸುತ್ತಿದ್ದ ಕರಡಿ, ಕಿರುಬನಂತಹ ಪ್ರಾಣಿಗಳು ನಾಪತ್ತೆಯಾಗಿವೆ. ಕ್ಯಾಚ್ಮೆಂಟ್ (ಗುಡ್ಡಗಳು) ಪ್ರದೇಶ ಹಾಳಾದ ಮೇಲೆ ಕೆರೆಯಲ್ಲಿ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ ಅಂತರ್ಜಲ ಕುಸಿದಿದೆ. ಕೆಲವು ಹಳ್ಳಿಗಳಲ್ಲಿ ಕೊಳವೆ ಬಾವಿಯ ನೀರು ಫ್ಲೋರೈಡ್ ಯುಕ್ತವಾಗಿದೆ. ಗ್ರಾಮಗಳಿಗೂ ಕ್ಯಾನ್ ವಾಟರ್ ಅಡಿಯಿಟ್ಟಿದೆ. ಕೆಲವು ಕಡೆ ಶುದ್ಧನೀರಿನ ಘಟಕಗಳು ಸ್ಥಾಪಿತಗೊಂಡಿವೆ. ಅಂತರ್ಜಲ ಪಾತಾಳಕ್ಕೆ ಇಳಿಯಲು ಅತಿಯಾದ ಕೊಳವೆಬಾವಿಳ ಕೊರೆತವೂ ಕಾರಣವಾಗಿದೆ. ಪರಿಣಾಮವಾಗಿ ತೊನೆದಾಡುತ್ತಿದ್ದ ತೆಂಗಿನ ಮರಗಳೇ ಸುಳಿ ಬಿಟ್ಟಿವೆ. ಬಯಲು ಸೀಮೆಗೆ ಬೇಡವಾಗಿದ್ದ ಅಡಕೆ ತಂದು ನೆಟ್ಟು, ನೀರನ್ನು ಬರಿದು ಮಾಡಲಾಗಿದೆ. ಹೊಲ, ಗದ್ದೆ ಉಳುಮೆ ಮಾಡಲು ಕೂಲಿ ಕಾರ್ಮಿಕರು ಸಿಗದೇ, ಆ ಗದ್ದೆಗಳ್ಲಲಿ ಹಣ ನೀಡುತ್ತದೆ ಎಂಬ ಆಸೆಯಿಂದ ಅಂತರ್ಜಲ ಬರಿದು ಮಾಡುವ ಅಕೇಷಿಯಾ ಗಿಡಗಳನ್ನು ನೆಡುತ್ತಿದ್ದಾರೆ. ಬೋರಕನಕಣಿವೆ ಜಲಾಶಯಕ್ಕೆ ನೀರು ಬಾರದೇ ವರ್ಷಗಳೇ ಕಳೆದಿವೆ. ವಾಣಿಜ್ಯ ಪಟ್ಟಣ ಎಂದೇ ಹೆಸರು ಪಡೆದಿದ್ದ ಹುಳಿಯಾರು ಕುಡಿಯುವ ನೀರಿನ ಸಮಸ್ಯೆಯಿಂದ ನಲುಗುತ್ತಿದೆ. ರಾಜಕಾರಣಿಗಳು ಹೇಮಾವತಿ ಕೊಡುತ್ತೀವಿ, ಭದ್ರಾ ಮೇಲ್ದಂಡೆ ತರುತ್ತೇವೆ ಎಂಬ ನೀರು ಕೊಡುವ ಭರವಸೆಗಳೊಂದಿಗೆ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ. ಇತ್ತ ನೀರಿಲ್ಲದೇ ನಾಟಿ ಆಕಳು, ಹೋರಿಗಳೇ ತುಂಬಿದ್ದ ಗ್ರಾಮಗಳಲ್ಲಿ ಹೆಚ್ಚು ಹಾಲುಕೊಡುವ ಸೀಮೆ ಹಸುಗಳು ಸ್ಥಾನಪಡೆದಿವೆ. ಗುಡ್ಡಕ್ಕೆ ಜಂಗ್ಲಿ ದನ ಹೊಡೆಯುವವರೂ ಇಲ್ಲವಾಗಿದ್ದಾರೆ. ಪ್ರತಿ ಊರಿನಲ್ಲಿ ನಿತ್ಯವೂ ಭಾನುವಾರದ ಕಳೆ. ಊರನ್ನು ರಕ್ಷಿಸುತ್ತಿದ್ದ ಬಹುತೇಕ ಮನೆ ಯಜಮಾನ, ಯಜಮಾನತಿಯರು, ಜಮೀನುಗಳನ್ನು ಬೆದ್ಲು ಬಿಟ್ಟು, ಬೆಂಗಳೂರಿನ ಹೊರವಲಯದ ಎಂಟನೇ ಮೈಲಿ, ದಾಸರಹಳ್ಳಿ, ನೆಲಗದರನಹಳ್ಳಿಯಲ್ಲಿ ನೆಲೆಸಿದ್ದಾರೆ. ಸಮೀಪದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಪತಿ ಸೆಕ್ಯೂರಿಟಿ ಗಾರ್ಡ್, ಪತ್ನಿ ಮಕ್ಕಳು ಗಾರ್ಮೆಂಟ್್ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನಮ್ಮೂರಿನಲ್ಲಿ ಬಿಪಿಎಲ್ ಕಾರ್ಡ್, ಅನ್ನಭಾಗ್ಯದ ಅಕ್ಕಿ, ಸಕ್ಕರೆ, ಗೋಧಿ ಪಡೆದು, ಬೆಂಗಳೂರಿನ ಮೆನ ಮಂದಿಯಲ್ಲ ಸೇರಿ ವರ್ಷಕ್ಕೆ ಕೃಷಿಯಿಂದ ದುಡಿಯುವ ಹಣವನ್ನು ತಿಂಗಳೊಪ್ಪತ್ತಿಗೆ ದುಡಿಯುತ್ತಾ, ಇದೇ ಸರಿಯಾದ ಜೀವನ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮೂರು ದಶಕಗಳ ಈ ಕ್ಷಿಪ್ರಗತಿಯ ಬದಲಾವಣೆಯ ವೇಳೆ, ಸಲಹೆಗಳನ್ನು ನೀಡಿ, ಪರಿಸರವನ್ನು ರಕ್ಷಿಸುವ ಯಾವ ಪ್ರಯತ್ನಗಳು ನಡೆದೇ ಇಲ್ಲ. ಇಂಥ ಸಂಕಷ್ಟದ ದಂಡೆಯ ಮೇಲೆ ನಿಂತಿರುವ ಪ್ರದೇಶದಲ್ಲಿ ‘ಸಹ್ಯಾದ್ರಿ ಉಳಿಸಿ’ ಅಪ್ಪಿಕೋ ಚಳವಳಿಯ 32ನೇ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಬಯಲು ಸೀಮೆಯವರಿಗೆ ದಾರಿ ತೋರುವ ಇಂಥ ಕಾರ್ಯಗಳು ಬಹಳ ಹಿಂದೆಯೇ ನಡೆಯಬೇಕಿತ್ತು. ಕನಿಷ್ಠ ತಡವಾಗಿಯಾದರೂ ಈ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಖುಷಿಯ ವಿಚಾರ. ಈ ಕಾರ್ಯಕ್ರಮ ಬಯಲು ಸೀಮೆಯಲ್ಲಿ ಜಲ ಸಂರಕ್ಷಣೆಯ ಕ್ರಾಂತಿಗೆ ನಾಂದಿಯಾಡುವಂತಾಗಲಿ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. Posted on ಫೆಬ್ರವರಿ 18, 2016 Categories UncategorizedLeave a comment on ಬದಲಾದ ನಮ್ಮೂರಿನಲ್ಲಿ ‘ಅಪ್ಪಿಕೋ’ ದಿನ Blog at WordPress.com. Privacy & Cookies: This site uses cookies. By continuing to use this website, you agree to their use.
ಒಂದು ಕಾಲದಲ್ಲಿ ದೇಶದ ಟಾಪ್ ರೇಟೆಡ್ ಕಂಪನಿಗಳ ಪಟ್ಟಿಯಲ್ಲಿ ಈ ಎಲ್ಲಾ ಹೆಸರುಗಳಿದ್ದಿದ್ದನ್ನು ಗಮನಿಸಿರಬಹುದು. ಕೆಲವು ಹೆಸರುಗಳು ಪಟ್ಟಿಯಲ್ಲಿ ಕೆಲದಿನಗಳು ಮಾತ್ರ ಕಂಡರೆ, ಕೆಲವು ದಶಕಗಳವರೆಗೂ ರಾರಾಜಿಸಿದ್ದವು. ಅಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ಹೇಳುತ್ತಿದ್ದ ಹಾಗೂ ಇರುವುದರಲ್ಲೇ ಇಲ್ಲದಿರುವುದನ್ನು ಸಾಧಿಸಿ ತೋರಿಸಿದ ಕಂಪನಿಗಳಿವು. ಇವುಗಳಲ್ಲಿ ಕೆಲವು ದೇಶದ ‘ಸಮಯವನ್ನು ಕಾಯುವ’ ಕಂಪನಿಗಳೆಂದು ಪ್ರಸಿದ್ದಿ ಹೊಂದಿದರೆ ಮತ್ತು ಕೆಲವು ಸ್ವದೇಶೀ ತಂತ್ರಜ್ಞಾನದಿಂದ ಏನೆಲ್ಲಾ ಸಾಧಿಸಬಹುದು ಎಂದು ತೋರಿಸಿಕೊಟ್ಟವು. ಅಂದು ಟಿವಿ, ವಾಚು, ವಿಮಾನ ಪ್ರಯಾಣ ಇತ್ಯಾದಿ ಅಂದಾಗಲೆಲ್ಲ ಮೇಲಿನ ಹೆಸರುಗಳೇ ಹೆಚ್ಚಾಗಿ ಜನರ ಗಮನ ಸೆಳೆಯುತ್ತಿದ್ದವು. ಅದೃಷ್ಟ ಲಕ್ಷ್ಮಿ ಒಲಿದರೆ, ನಮಗೆ ಕೊಳ್ಳಲು ಸಾದ್ಯವಾದರೆ, ಅಥವಾ ಕೊನೆ ಪಕ್ಷ ಸಾಲ ಮಾಡಿಯಾದರೂ ಇಂತ ಒಂದು ಪ್ರಾಡಕ್ಟ್ ಅನ್ನೇ ಖರೀದಿಸಬೇಕು ಎಂದು ಜನಸಾಮಾನ್ಯ ಅಂದುಕೊಳ್ಳುತ್ತಿದ್ದ. ಇಷ್ಟೆಲ್ಲಾ ಬೇಡಿಕೆ, ಹೆಮ್ಮೆ, ಮೇಲಾಗಿ ದೇಶಕ್ಕೆ ಆದಾಯವನ್ನು ತಂದು ಕೊಟ್ಟದ್ದು ಯಾವುದೇ ವಿದೇಶಿ ಬಹುರಾಷ್ಟೀಯ ಕಂಪನಿಗಳಲ್ಲ. ನಮ್ಮ ನೆಲದಲ್ಲೇ ಬೆಳೆದು ಇತಿಹಾಸ ಸೃಷ್ಟಿಸಿ ಇಂದು ಅವನತಿಯ ಹಾದಿ ಹಿಡಿದು ಅಥವಾ ಹಿಡಿಯುತ್ತಿರುವ ಸ್ವದೇಶೀ ಕಂಪನಿಗಳು! ಅಂದು 1991. ಚಂದ್ರಶೇಖರ್ ಸರ್ಕಾರ ಬಿದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸನ ಮುಂದಿದ್ದದ್ದು ಅವನತಿಯ ಹಾದಿ ಹಿಡಿದ್ದಿದ್ದ ದೇಶದ ಅರ್ಥವ್ಯವಸ್ಥೆ. ಆಗ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿ ದೇಶದ ಆರ್ಥಿಕ ಅವನತಿಯನ್ನು ತಪ್ಪಿಸಿದ ಕೀರ್ತಿ P.V ನರಸಿಂಹರಾವ್ ಸರ್ಕಾರಕ್ಕೆ ಸೇರುತ್ತದೆ. Economic Policy Reform, ಎಫ್.ಡಿ.ಐ ಹಾಗು ಮತ್ತಿತರ ಸುದಾರಣೆಗಳೊಂದಿಗೆ ತಯಾರಾದ ಯೋಜನೆ ದೇಶದ ಅರ್ಥವ್ಯವಸ್ಥೆ ಹೊರದೇಶದ ಕಂಪನಿಗಳಿಗೊಸ್ಕರ ಆತುರದಿಂದ ಕಣ್ಣರಳಿಸಿ ನೋಡುವಂತೆ ಮಾಡಿತ್ತು. ಆಗ ನಿಜವಾದ ಪೀಕಲಾಟ ಶುರುವಾದದ್ದು ನಮ್ಮ ದೇಶಿಯ ಕಂಪನಿಗಳಿಗೆ. ಅಲ್ಲಿಯವರೆಗೂ ದೇಶದ ಟಾಪ್ ರೇಟೆಡ್ ಕಂಪನಿಗಳಲ್ಲಿ ಒಂದಾಗಿದ್ದ ಕಂಪನಿಗಳು, ವಿದೇಶಿ ರಂಗು ರಂಗಿನ ವಸ್ತುಗಳ ಮುಂದೆ ಮಂಕಾದದ್ದು ಮಾತ್ರ ಸುಳ್ಳಲ್ಲ. ದೇಶದ ಆರ್ಥಿಕ ಸುದಾರಣೆಯ ಜವಾಬ್ದಾರಿ ಹೊತ್ತ ಸರ್ಕಾರ ಆಗ ದೇಶಿಯ ಕಂಪನಿಗಳಿಗೆ ಆಗಬಹುದಾಗಿದ್ದ ವ್ಯತಿರಿಕ್ತ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವಾಗ ಸ್ವಲ್ಪ ಎಡವಟ್ಟು ಮಾಡಿತು. ದೇಶಿಯ ಅದೆಷ್ಟೋ ಉದ್ಯಮಗಳನ್ನು ಮತ್ತು ಅವುಗಳ ಪ್ರಾಡಕ್ಟ್ಗಳನ್ನು ಭಾರತೀಯರೇ ಕೇಳದಂತಾದರು. ತಮ್ಮ ದೇಶದಲ್ಲಿ ಒಬ್ಬ ನೌಕರನಿಗೆ ಕೊಡುವ ಸಂಬಳದಲ್ಲಿ ಇಲ್ಲಿ 10 ನೌಕರರನ್ನು ಕೊಳ್ಳುವ ಅವಕಾಶ ಯಾರು ತಾನೆ ಬಿಟ್ಟಾರು? ಫಲಿತಾಂಶವಾಗಿ ರಾಶಿ ರಾಶಿ ವಿದೇಶಿ ಕಂಪನಿಗಳು ಇಲ್ಲಿಯ ನೆಲದಲ್ಲಿ ಗೋಚರಿಸತೊಡಗಿದವು. ದೇಶದ ಅರ್ಥವ್ಯವಸ್ಥೆ ಆಗ ಅದೆಷ್ಟು ಬಲಿಯಿತೋ ಅದರ ನೂರು ಪಟ್ಟು ವಿದೇಶಿ ಕಂಪನಿಗಳು ತಮ್ಮ ಲಾಭವನ್ನು ಗಳಿಸಿಕೊಂಡವು ಎಂಬುದು ಸುಳ್ಳಲ್ಲ. ಹಾಗೆಯೆ, ನಮ್ಮ ಎಲ್ಲಾ ದೇಶಿಯ ಕಂಪನಿಗಳು ಈ ನೀತಿಯಿಂದ ಉನ್ನತಿ ಒಂದಿದವು ಅನ್ನುವ ಮಾತೂ ನಿಜವಲ್ಲ. UB Groups. ಹೆಸರು ಕೇಳುತ್ತಲೇ ಅದೇನೋ ಒಂಥರಾ ಥ್ರಿಲ್! UB Groups ಒಂದು ಸಂಘಟಿತ ವ್ಯಾಪಾರಿ ಸಂಸ್ಥೆ (Conglomerate). ವಿಧ-ವಿಧವಾದ ಮಧ್ಯವನ್ನು ಪ್ರಪಂಚಕ್ಕೆ ಪರಿಚಹಿಸಿದ ಖ್ಯಾತಿ, ಭಾರತವನ್ನು ‘ಫೋರ್ಸ್ ಇಂಡಿಯಾ’ ಎಂಬ ಹೆಸರಲ್ಲಿ F1 ಟ್ರ್ಯಾಕ್’ಗೆ ಇಳಿಸಿ ಭಾರತೀಯರು ಇಲ್ಲೂ ಹಿಂದಿಲ್ಲ ಎಂದು ತೋರಿ, ಭಾರತದ ಏವಿಯೇಷನ್ ಇಂಡಸ್ಟ್ರಿ ಅಂದರೆ ‘ಅಯ್ಯೋ ಅದೇ ಏರ್ ಇಂಡಿಯಾ, ಜೆಟ್ ಏರ್ವೇಸ್’ ಎಂದು ಮೂಗು ಮುರಿಯುತ್ತಿದ್ದ ಕಾಲದಲ್ಲಿ ‘Fly The Good Times’ ಎಂಬ ಸ್ಲೋಗನ್ನೊಂದಿಗೆ ಐಷಾರಾಮಿ ಕಿಂಗ್ ಫಿಷರ್ ಏರ್ಲೈನ್ಸ್ ಅನ್ನು ಸ್ಥಾಪಿಸಿ ವಿದೇಶಿಯರ ಉಬ್ಬನ್ನು ಮೇಲೇರಿಸಿದ ಕೀರ್ತಿ ಈ UB Groupsನದು. ಒಂದು ಕಾಲಕ್ಕೆ ವಿಶ್ವದಲ್ಲೇ ಟಾಪ್ ಸ್ಪಿರಿಟ್ಸ್ ಕಂಪನಿ ಅನ್ನಿಸಿಕೊಂಡಿದ್ದ UB Groupsನ ಮುಖ್ಯ ಶಾಖೆ ಇರುವುದು ಬೆಂಗಳೊರಿನಲ್ಲಿ. ಬಹುರಾಷ್ಟ್ರಿಯ ಕಂಪನಿಯಾಗಿ ವಿಶ್ವದಾದ್ಯಂತ ಸುಮಾರು 60 ಇತರೆ ಕಂಪನಿಗಳನ್ನು ತೆಕ್ಕೆಗೆ ಹಾಕಿಕೊಂಡು 1983 ರಿಂದ 1998ರ ವರೆಗೆ ಅಂದರೆ ಕೇವಲ 15 ವರ್ಷದಲ್ಲೇ ವಾರ್ಷಿಕ ವಹಿವಾಟನ್ನು 64% ಜಾಸ್ತಿ ಮಾಡಿ ತೋರಿಸಿತು. ಈ ಪರಿ ಬೆಳೆದು ಅಚ್ಚರಿ ಮೂಡಿಸಿದ UB Groups ಇಂದು ಪರಕೀಯರ ಪಾಲಾಗಿದೆ! ಹಾಗೆಯೇ.. ಒಂದು ಕಾಲಕ್ಕೆ ದೇಶದ No.1 ಹಡಗು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದ್ದ ಭಾರತೀ ಶಿಪ್ಯಾರ್ಡ್ ದೇಶಿಯ ಹಡಗು ನಿರ್ಮಾಣ ವಲಯಕ್ಕೆ ಒಂದು ಹೊಸ ದಿಕ್ಕನ್ನೇ ತೋರಿಸಿತ್ತು. 1973ರಲ್ಲಿ ಯುವ ಇಂಜಿನಿಯರ್ಗಳಾಗಿದ್ದ ಪ್ರಕಾಶ್ ಸಿ ಕಪೂರ್ ಹಾಗು ವಿಜಯ್ ಕುಮಾರ್ ಅವರುಗಳು ಶುರು ಮಾಡಿದ ಈ ಸಂಸ್ಥೆ ಹಡಗು, ಟಗ್ ಬೋಟ್ಸ್, ಕಾರ್ಗೋ ಶಿಪ್ಸ್ , ಕಂಟೇನರ್ ಶಿಪ್ಸ್, ಫಿಶಿಂಗ್ ಬೋಟ್ಸ್ಗಳ ತಯಾರಿಸುವ ಪ್ರಾಜೆಕ್ಟ್ ಗಳನ್ನು ನಮ್ಮ ದೇಶದ ನೆಲದಲ್ಲೇ ಬೆಳೆಸುತ್ತಾ ಬಂದಿತು. ಅಲ್ಲದೆ ತನ್ನ ವ್ಯವಹಾರವನ್ನು ವಿಸ್ತರಿಸುತ್ತಾ ಹಲವಾರು ಸಣ್ಣ ಪುಟ್ಟ ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುನ್ನಿಗ್ಗಿತು. ಮರೀನ್ ಇಂಜಿನಿಯರಿಂಗ್ ಮುಗಿಸಿ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆತುರಲ್ಲಿರುವ ನಮ್ಮ ಇಂಜಿನಿಯರ್ಗಳಿಗೆ ಆಗೆಲ್ಲ ಮೊದಲು ಕಾಣುತ್ತಿದ್ದದ್ದು ಭಾರತೀ ಶಿಪ್ಯಾರ್ಡ್. ನಮ್ಮವರಲ್ಲೇ, ನಮ್ಮದೇ ತಂತ್ರಜ್ಞಾನದಿಂದ ಹಡಗುಗಳನ್ನು ನಿರ್ಮಿಸಿ ಮಾರುಕಟ್ಟೆಗೆ ಬಿಟ್ಟ ಈ ಕಂಪನಿ ಇಂದು ಅಕ್ಷರ ಸಹ ತನ್ನ ಉಳಿವಿಗೆ ಪರದಾಡುತ್ತಿದೆ! ಇದೇ ಸಾಲಿನಲ್ಲಿ ಬರುವುದು ಮತ್ತೊಂದು ದೇಶಿಯ ಕಂಪನಿ, ಹಿಂದುಸ್ತಾನ್ ಮಷೀನರಿ ಟೂಲ್ಸ್. HMT. ಒಂದು ಕಾಲಕ್ಕೆ ದೇಶವೇ ಮೆಚ್ಚುವಂತ ವಾಚ್’ಗಳನ್ನ ದೇಶದ ಮಾರುಕಟ್ಟೆಗೆ ಬಿಟ್ಟು, ಅನಲಾಗ್ ವಾಚ್ ನಿರ್ಮಾಣದಲ್ಲಿ ತನಗೆ ಸಾಟಿಯಾರು ಎಂದು ವಿಶ್ವಕ್ಕೆ ಸವಾಲೆಸೆದ ಕಂಪನಿ! Quartz ವಾಚ್ಗಳು (ಸ್ಫಟಿಕದ ಕಂಪನದಿಂದ ನಡೆಯುವ ವಾಚುಗಳು) ಮಾರುಕಟ್ಟೆಯಲ್ಲಿ ತಮ್ಮ ಅದಿಪತ್ಯವನ್ನು ಮೆರೆದಾಗಲೂ ತನ್ನ ಉಳಿವನ್ನು ಕಂಡ ಈ ಕಂಪನಿ ‘The Timekeeper of the Nation’ ಎಂದೇ ಪ್ರಸಿದ್ದಿ. ಕೊಹಿನೂರ್, ರವಿ, ತೇಜಸ್, ಜಯಂತ್, ಚಿರಾಗ್ ಅನ್ನುವ ದೇಶೀ ಹೆಸರುಗಳ ವಾಚ್ಗಳು ಕೇವಲ ಇನ್ನು ಇತಿಹಾಸದ ಪುಟಗಳಲ್ಲಿ ಕಾಣಲು ಮಾತ್ರ ಸಾದ್ಯ. ಇದೆ ರೀತಿ 1941 ರಲ್ಲಿ ಶುರುವಾದ ಹಿಂದುಸ್ತಾನ್ ಶಿಪ್ಯಾರ್ಡ್, 1991 ರಲ್ಲಿ ಶುರುವಾದ ಅರ್ಚನ ಏರ್ವೇಸ್, 1946 ರಲ್ಲಿ ಶುರುವಾಗಿದ್ದ ಕಳಿಂಗ ಏರ್ವೇಸ್, ಸ್ವರಾಜ್ ಮಜ್ದಾ, ಸ್ಟ್ಯಾಂಡರ್ಡ್ ಮೋಟರ್ಸ್ ಹೀಗೆ ನೂರಾರು ‘ಇಂಡಿಯನ್ ಮೇಡ್’ ಕಂಪನಿಗಳು ಅಂದು ದೇಶದ ಆರ್ಥಿಕತೆಯ ಬೆನ್ನೆಲುಬುಗಳಾಗಿ, ಇಂದು ಹೇಳ ಹೆಸರಿಲ್ಲದಂತಾಗಿವೆ! ಒಂದು ಸರ್ವೇ ಪ್ರಕಾರ ಕೇವಲ 1992 ರಿಂದ 1998ರ ವರೆಗೆ ಸುಮಾರು ನೂರರಿಂದ ನೂರೈವತ್ತು ಪ್ರತಿಷ್ಟಿತ ಕಂಪನಿಗಳು ಮುಚ್ಚಿ ಹೋದವು.( FDI ನೀತಿಯಿಂದ ವಿದೇಶಿ ಕಂಪನಿಗಳು ದೇಶದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದ ಸಮಯವಿದು ಎಂಬುದು ಗಮನಿಸಬೇಕಾದ ವಿಚಾರ) ಇನ್ನೊಂದು ಸರ್ವೇ ಪ್ರಕಾರ, 2012 ರಲ್ಲಿ ಒಟ್ಟು 379 ತಾಂತ್ರಿಕ ಕಂಪನಿಗಳು ಶುರುವಾದವು, ಅಂದರೆ ದಿನಕೊಂದರೆಂತೆ ಹೊಸ ಕಂಪೆನಿಗಳು! ಆದರೆ ವರ್ಷ ಕಳೆಯುವುದರೊಳಗೆ ಇವುಗಳಲ್ಲಿ ಸುಮಾರು 90 ಕಂಪನಿಗಳು ನೆಲ ಕಚ್ಚಿದವು. ಉಳಿದ ಕಂಪನಿಗಳೂ ಸಹ ಇನ್ನೊಂದು ವರ್ಷ ಅನ್ನುವಾಗಲೇ ತಿಣುಕಾಡತೊಡಗಿದವು.ವಿಪರ್ಯಾಸವೆಂದರೆ ಇವುಗಳಲ್ಲಿ ಹೆಚ್ಚಿನವು ಬೆಂಗಳೂರಿನ ಕಂಪನಿಗಳು. ಛೆ..! ಒಂದು ಕಂಪನಿ, ನೂರಾರು ಹೊಸ ಯೋಚನೆಗಳು, ಯೋಜನೆಗಳು. ಅವುಗಳನ್ನು ಹುಟ್ಟು ಹಾಕುವ ನೂರಾರು ಸೃಜನಶೀಲ ನಾಯಕರು.. ಹಗಲು ರಾತ್ರಿ ಎನ್ನದೆ ಯೋಚಿಸಿ, ಅವಲೋಕಿಸಿ ಶುರು ಮಾಡುವ ಒಂದು ಕಂಪನಿ, ಯಾವುದೊ ಒಂದು ಅಲ್ಪ ಕಾನುನಿಗೋ, ಯಾರದೋ ಕಪಿಮುಷ್ಠಿಗೋ, ಕೊಂಚ ಅತಿಯಾಸೆಗೋ ಅಥವಾ ಗೆಲ್ಲುತ್ತೇವೆ ಎನ್ನುವ ಭರವಸೆ ಇದ್ದರೂ ಸಹಾಯ/ಇನ್ವೆಸ್ಟ್ ಮಾಡುವ ಕೈಗಳು ಸಿಗದೇ ಇರುವ ಕಾರಣಕ್ಕೋ ಏನೋ, ದಿನಗಳು ತಿಂಗಳುಗಳಾಗುವ ಮೊದಲೇ ಮುಚ್ಚಲ್ಪಡುತ್ತಿವೆ. ನೂರಾರು ಕಂಪನಿಗಳನ್ನು ಶುರುಮಾಡಬಲ್ಲ ಕೆಪ್ಯಾಸಿಟಿ ಇರುವ ಭಾರತೀಯರು, ಅದೇ ಕಂಪೆನಿಗಳನ್ನು ಮುನ್ನೆಡುಸುವಲ್ಲಿ ಎಡವುತಿರುವುದೇಕೆ? ಇಷ್ಟೆಲ್ಲಾ ಮುಚ್ಚಲ್ಪಡುತಿರುವ ಅಥವಾ ಮುಚ್ಚಿರುವ ಕಂಪನಿಗಳು ಮತ್ತೊಮೆ ಜೀವ ಪಡೆದರೆ ಅಥವಾ ಅವಕ್ಕೆ ಜೀವವನ್ನು ತುಂಬಿದರೆ ದೇಶದ ಅಭಿವೃದ್ಧಿಯ ಹಾದಿ ಇನ್ನೂ ಸುಗಮವಾಗಬಹುದೇ? ಬೀಳುತ್ತಿರುವ ದೇಶಿಯ ಕಂಪೆನಿಗಳನ್ನು ಉಳಿಸಲು ಎಷ್ಟು ಕಷ್ಟಕರವಾದ ಮಾರ್ಗಗಳಿವೆಯೋ, ಅಷ್ಟೇ ಸುಲಬವಾದ ಮಾರ್ಗಗಳು ಅವುಗಳನ್ನು ಮುಚ್ಚಲು ಇವೆ. ‘Closure of Sick PSUs’ ಎಂಬ ಹಣೆಬರಹದೊಂದಿಗೆ ಒಂದು ನೋಟೀಸ್ ಹೊರಡಿಸಿ ದಶಕಗಳಿಂದ ಬೆಳೆದು ಬಂದ ಕಂಪೆನಿಗಳನ್ನು ನಿಮಿಷಗಳಲ್ಲಿ ಮುಚ್ಚಬಲ್ಲ ಕಾನೂನು ಇರುವಾಗ ಬೀಳುತ್ತಿರುವ ಕಂಪನಿಗಳ ರಕ್ಷಣೆ ಕಷ್ಟವೇ ಎನ್ನಬಹುದು. ಒಮ್ಮೆ ಯೋಚಿಸಿ ನೋಡಿ, ಒಂದು ಕುಂಟುತ್ತಿರುವ ಕಂಪನಿಯನ್ನು ಮುಚ್ಚುವುದರಿಂದ ದೇಶಕ್ಕೆ ಆಗುವ ಅರ್ಥಿಕ ನಷ್ಟಕ್ಕೆ ಕಡಿವಾಣ ಹಾಕಿದಂತಾಗುವುದೇನೋ ನಿಜ. ಆದರೆ, ಪುನ್ಹ ಅಂತಹದೊಂದು ಕಂಪನಿಯನ್ನು, ಅಂತಹ ನಾಯಕರನ್ನು ಅಲ್ಪ ಸಮಯದಲ್ಲಿ ಮತ್ತೆ ಹುಟ್ಟು ಹಾಕಲು ಸಾದ್ಯವಿದೆಯೇ? ಭಾರತೀ ಶಿಪ್ಯಾರ್ಡ್ನನ್ನು ಮುಚ್ಚಿಸಿ ನಾಳೆ ಕ್ಷಣಮಾತ್ರದಲ್ಲಿ ಅಂತಹ ಮತ್ತೊಂದು ಕಂಪನಿಯನ್ನು ಕಟ್ಟಲು ಸಾದ್ಯವೇ? ಯಾರ ಸಹಾಯವಿಲ್ಲದೆ ಶಿಪ್ ಬಿಲ್ಡಿಂಗ್ ಯಾರ್ಡ್ಗಳನ್ನು ನಿರ್ಮಿಸಿ, ಕೊನೆ ಪಕ್ಷ ಸಣ್ಣ ಪುಟ್ಟ ಹಡಗುಗಳಿಗಾದರೂ ಬೇರೆ ದೇಶವನ್ನೇ ನೆಚ್ಚಿ ಕೂರುವ ವಿಪರ್ಯಾಸವನ್ನು ತಪ್ಪಿಸಿದ್ದ ಪ್ರಕಾಶ್ ಹಾಗು ವಿಜಯ್ ಅವರಂತ ನಾಯಕರನ್ನು ಮತ್ತೆ ಸೃಷ್ಟಿಸಬಹುದೇ? ವಾಚ್ ಎಂದರೆ HMT, ಟೆಲಿವಿಷನ್ ಅಂದರೆ BPL ಎನ್ನುವಂತಹ ಜನಮನ್ನಣೆ ಗಳಿಸಿದ್ದ ಮೊತ್ತೊಂದು ಕಂಪನಿಯನ್ನು ನಾವು ಸೃಷ್ಟಿಸಬಲ್ಲೆವ? ಅಳಿಸಿ ಹಾಕುವ ಮೈಂಡ್ ಸೆಟ್ ಅನ್ನು ಬಿಟ್ಟರೆ ಉಳಿಸಿಕೊಳ್ಳುವ ಯೋಚನೆ ನಮ್ಮಲ್ಲಿ ಬರಲಿಲ್ಲ. ಈ ‘ಡಿಲೀಟ್’ ಎನ್ನುವ ಹೊಸ ಜಮಾನದಲ್ಲಿ, ಕಣ್ಣು ಮಿಟುಕಿಸುವಲ್ಲಿ ಕೈಗೆ ಬಂದು ಸೇರುವ ವಸ್ತುಗಳಿರುವಾಗ, ಹಾಳಾದದನ್ನು ಅಥವಾ ಸ್ವಲ್ಪ ಬಿರುಕು ಬಿಟ್ಟಿದ್ದರೂ ಸಹ ಆ ವಸ್ತು ತಮಗೆ ಬೇಡವೆಂದು ಬಿಸಾಡಿ ಹೊಸದರ ಅನ್ವೇಷಣೆಯಲ್ಲಿ ತೊಡಗುತ್ತೇವೆ. ಆದರೆ ಅಂದೆಲ್ಲ ಇದ್ದದ್ದು ಬಡತನ, ಜೊತೆಗೆ ಅನಿವಾರ್ಯತೆ. ಮುರಿದ ಹಾಗು ಬಿರಿದ ಕಂಪನಿಗಳಿಗೆ, ಬಿರುಕು ಮುಚ್ಚಿ, ಉಳಿಯಲು ಬೆಂಬಲ ಕೊಟ್ಟ ಕಾರಣಕ್ಕೆ ಅಂದು ಕೆಲವು ಕಂಪನಿಗಳು ದಶಕಗಳ ವರೆಗೂ ದೇಶದ ಬೆನ್ನೆಲುಬುಗಳಾದವು. Happened Is Happened. ಈಗ ಹೋದ ಸಮಯದ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ. ಆದರೆ ಇವುಗಳೆಲ್ಲದರಿಂದ ನಮ್ಮ ದೇಶಿಯ ಕೈಗಾರಿಗ ವಲಯ ಹಲವಾರು ಪಾಠಗಳನ್ನೂ ತಿಳಿಸಿದೆ. ಸಂಸ್ಥೆಯ ಶೇರ್ ವ್ಯಾಲ್ಯೂವನ್ನು ಹೆಚ್ಚಿಸಲು ಕಂಪನಿಯ ಆದಾಯವನ್ನು ಇರುವುದಕ್ಕಿಂತ ಹೆಚ್ಚು ತೋರಿ ದೇಶದ ಕಳಂಕಿತ ಕಂಪನಿಗಳ ಸಾಲಿನಲ್ಲಿ ನಿಂತ ಸತ್ಯಂ, ಇಂದು ವಂಚಿಸುವ ಕಂಪನಿಗಳಿಗೆ ಒಂದು ನೀತಿಪಾಠದಂತೆ ಗೋಚರಿಸುತ್ತದೆ. 2G ಸ್ಪೆಕ್ಟ್ರಮ್ ಹಗರಣ ಇನ್ನು ಮುಂದೆ ರಾಜಕಾರಣಿಗಳಲ್ಲದೆ ಕಂಪನಿಗಳೂ ತಪ್ಪೆಸಗುವ ಮುನ್ನ ಎದೆಯಲ್ಲಿ ಡವ-ಡವ ಹುಟ್ಟು ಹಾಕುತ್ತದೆ! ಹಾಗಾಗಿ ಇಂದು ತನ್ನ ಕಂಪನಿ ಮುಚ್ಚಲ್ಪಟ್ಟಿದೆ ಎಂದರೆ ಅದರಲ್ಲಿ ತನ್ನ ನೇರ ಹೊಣೆ ಎಷ್ಟಿದೆ ಎಂಬ ಪ್ರಶ್ನೆಯನ್ನು ಅದರ ನಾಯಕರು/ಮಾಲೀಕರು ಹಾಕಿಕೊಳ್ಳಬೇಕು. ಆದರೆ ಈ ರೀತಿ ಪ್ರತಿಷ್ಟಿತ ಕಂಪನಿಗಳು ನಮ್ಮ ದೇಶದಲ್ಲಿ ಕಾರಣಾಂತರಗಳಿಂದ ಮುಚ್ಚುತ್ತಿರುವುದರಿಂದ ಆಗುತ್ತಿರುವ ಪರಿಣಾಮ ದೇಶದ ಬೆಳವಣಿಗೆಗೆ ಬಹಳ ವ್ಯತಿರಿಕ್ತವಾದುದು. ಹೂಡಿಕೆದಾರರು ಇಂದು ಪಬ್ಲಿಕ್ ಸೆಕ್ಟರ್ ಕಂಪನಿಗಳಲ್ಲಿ ಹಣ ಹೂಡಲು ಇಂದು ಮುಂದು ನೋಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಿಯ ಕಂಪನಿಗಳ ಬಗೆಗಿನ ಗ್ರಹಿಕೆ (Perception) ಹಾಳಾಗುತ್ತಿದೆ. ಅಂದು ಕೇವಲ ಸತ್ಯಂ ಕಂಪನಿ ಮುಚ್ಚಲ್ಪಟ್ಟಾಗ ಅದರ ಸಾವಿರಾರು ನೌಕರರು ಬೀದಿಗೆ ಬಂದಿದ್ದರು. ಇಂದು ಅದೇ ರೀತಿ ಅದೆಷ್ಟು ಸತ್ಯಂಗಳು ಮುಚ್ಚುತ್ತಿವೆ?! ಇನ್ನೆಷ್ಟು ಜನ ಬೀದಿಗೆ ಬೀಳಬಹುದು? ಅಲ್ಲದೆ ನಮ್ಮ ಸರ್ಕಾರಗಳೇನೋ ಮುಚ್ಚುತಿರುವ ಕಂಪನಿಗಳನ್ನು ಪುನರುಜ್ಜೀವಗೊಳಿಸಲು ಆದಷ್ಟು ಕಾರ್ಯಕ್ರಮಗಳನ್ನು ತಂದಿದೆಯಾದರೂ ಅವೆಲ್ಲ ಕಾರ್ಯಗತಗೊಂಡಿರೋ ಸುದ್ದಿಗಳು ತೀರಾ ವಿರಳ. ಮೇಲಾಗಿ ಕಂಪನಿಗಳ ಲಾಭದ ಅರ್ಧಕಿಂತ ಜಾಸ್ತಿ ವಿವಿಧ ಬಗೆಯ ತೆರಿಗೆಗಳೇ ಇರುವಾಗ ಸೋಲುತ್ತಿರುವ ಕಂಪನಿಗಳು ಮೇಲೆ ಏಳುವುದು ಹೇಗೆ? ಮೊನ್ನೆ ಮೊನ್ನೆಯಷ್ಟೇ ಬ್ಯಾನ್ ಆದ ನೆಸ್ಲೆ ಅವರ ಮ್ಯಾಗಿ, ದೇಶದ ತರ್ಕರಹಿತ ಕೆಲವು ಕಾನೂನುಗಳಿಗೆ ಒಂದು ಉದಾಹರಣೆ ಅಷ್ಟೇ. ಸೀಸದ /Lead (ಸಾಮಾನ್ಯವಾಗಿ ಎಲ್ಲ ಆಹಾರ ಪದಾರ್ಥಗಳಲ್ಲಿ ಕಂಡು ಬರುವ ಒಂದು ಬಗೆಯ ಲೋಹ) ಪ್ರಮಾಣ ಜಾಸ್ತಿಯಿದೆ ಎಂದು ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಾಶಿ ರಾಶಿ ಪ್ಯಾಕ್ ಗಳನ್ನು ಸುಟ್ಟು ಹಾಕಿಸಿದ ಕಾನೂನು ಇದೆ ಪ್ರಮಾಣ UK, ಸಿಂಗಾಪುರ್ ಹಾಗು ಕೆನಡಾದಂತ ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳಲ್ಲಿ ‘This Limit Is Completely Alright’ ಎನ್ನುವ ಸುದ್ದಿಯನ್ನು ಕೇಳಿ ತೆಪ್ಪಗಾಯಿತು. ನಮ್ಮಲ್ಲಿ ಬೇಕಾದ ಕಡೆ ಇರಬೇಕಾದ ಕಾನೂನುಗಳು ಬೇಡವೆಂದೆಡೆ ತುಸು ಜಾಸ್ತಿಯೇ ಇವೆ ಎಂದನಿಸುತ್ತದೆ. ಇಂತಹದರಲ್ಲಿ ಯಾರು ತಾನೇ ಹಣ ಹೂಡಲು ನಾ ಮುಂದು, ತಾ ಮುಂದು ಎಂದು ಬರುವರು ಹೇಳಿ. ಅಂದು ಅವನತಿಯ ಹಾದಿಯಲ್ಲಿದ್ದ ಕಂಪನಿಗಳು ಎದ್ದು ನಿಲ್ಲಲು ಬೇಕಾದದ್ದು ಕೆಲವು ಕೋಟಿಗಳು ಮಾತ್ರ. ಸರ್ಕಾರವನ್ನು ಬಿಡಿ, ಲಕ್ಷ-ಲಕ್ಷ ಕೋಟಿ ಖರ್ಚು ಮಾಡಿ ಪಕ್ಷದ ಗೆಲುವಿಗೆ ಹವಣಿಸುವ ನಮ್ಮ ರಾಜಕೀಯ ಬಣಗಳಾದರೂ ದೇಶದ ಹಿತದೃಷ್ಟಿಯಿಂದ ಇಂತಹ ಕಂಪನಿಗಳಿಗೆ ಸಾಲದ ರೂಪದಲ್ಲಾದರೂ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದಾಗಿತ್ತು.ಇಂದು ನಾವುಗಳು ಮೇಕ್ ಇನ್ ಇಂಡಿಯಾ ಎನ್ನುತ ಹೆಮ್ಮೆಯಿಂದ ಮಾತಾಡುತ್ತೇವೆ. ‘ಮೇಕ್ ಇನ್ ಇಂಡಿಯ ಬಂದಾಯ್ತು ಆದರೆ, ಮೇಡ್ ಇಂಡಿಯಾಗಳ ಕತೆ ಏನಾಯ್ತು..?’ ಎಂಬುದನ್ನು ಸಹ ನಾವು ಕೇಳಿಕೊಳ್ಳಬೇಕು. ಇಂದು ಹೊಸತನ್ನು ಸೃಷ್ಟಿಸಿ, ಅದನ್ನು ಪರಿಕ್ಷಿಸುವುದರ ಬದಲು/ಜೊತೆಗೆ ಈಗಾಗಲೇ ಬೀಳುತ್ತಿರುವ ಕಂಪನಿಗಳ ಪುನರುಜ್ಜಿವದ ಕಡೆಗೂ ಹೆಚ್ಚಾಗಿ ಚಿಂತಿಸಬೇಕು. ಇಲ್ಲವಾದರೆ ನಮ್ಮ ಈ ‘ಡಿಲೀಟ್ ಜಮಾನ’ದಲ್ಲಿ ಮತ್ತೊಮ್ಮೆ ಡಿಲೀಟ್ ಬಟನ್ ಕಡೆ ಮುಖ ಮಾಡಬೇಕಾದೀತು, ಎಚ್ಚರಿಕೆ!
H.D. Kumaraswamy: ಪ್ರಧಾನಿ ಮೋದಿ ಆಡಳಿತದಲ್ಲಿ ಜನ ಸಂಪದ್ಭರಿತರಾಗಿದ್ದಾರೆ. ಹೀಗಾಗಿ, ಜನ ಬೆಲೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯ ಮಾಡಿದ್ದಾರೆ. H.D Kumaraswamy,Former Chief Minister of Karnataka ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ಬಹುಶಃ ಈ ಕಾರಣಕ್ಕೆ ಅವರು ಪ್ರತಿಭಟನೆ ಮಾಡುತ್ತಿಲ್ಲ. ಈಗಲಾದರೂ ಎಲ್ಲರೂ ಎಚ್ಚೆತ್ತು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Siddaramaiah: ಚುನಾವಣೆ ಬಳಿಕ ಜನರ ನಿರೀಕ್ಷೆ ನಿಜವಾಗಿದೆ: ಸಿದ್ದರಾಮಯ್ಯ ಈ ರೀತಿ ಹೇಳಿದ್ದೇಕೆ? ಮುಂದೇನು ದುರಂತ ಕಾದಿದೆಯೋ! ಅಭಿವೃದ್ಧಿ ಪೂರಕ ಚರ್ಚೆ ಮಾಡಲು ಬಿಜೆಪಿಯವರ ಬಳಿ ಸರಕಿಲ್ಲ. ಅದಕ್ಕಾಗಿಯೇ ಅವರು ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದಿದ್ದಾರೆ. ಜನರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೇನು ದುರಂತ ಕಾದಿದೆಯೊ ಗೊತ್ತಿಲ್ಲ. ದುರಂತ ಎಂದರೆ ಬೆಲೆ ಏರಿಕೆ ವಿಚಾರ ಜನರಿಗೆ ಬೇಡವಾಗಿದೆ. ನಮ್ಮದು ಕೀರಲು ದನಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಶಾಂತಿ ವಾತವಾರದ ನಿರ್ಮಾಣ ಮೂರು ನಾಲ್ಕು ತಿಂಗಳ ಹಿಂದೆಯೇ ನಾನು ಈ ಬಗ್ಗೆ ಹೇಳಿದ್ದೆ. ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಭಾವನಾತ್ಮಕ ವಿಚಾರಗಳನ್ಮು ಸಾರ್ವಜನಿಕವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದೆ. ಅದರಂತೆ ರಾಜ್ಯದಲ್ಲಿ ಅಶಾಂತಿ ವಾತವಾರದ ನಿರ್ಮಾಣ ಮಾಡಲಾಗುತ್ತಿದೆ. ಈಗ ಆರಂಭವಾಗಿದೆ ಅಷ್ಟೇ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಭಿವೃದ್ಧಿ ಪೂರಕ ಚರ್ಚೆ ಮಾಡುವುದು ಸರಕಾರಕ್ಕೆ ಬೇಕಿಲ್ಲ. ಬಿಜೆಪಿಯವರು ಉತ್ತರ ಭಾರತದ ಚುನಾವಣಾ ವಿಚಾರವನ್ನು ಕರ್ನಾಟಕಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಮುಂದೆ ಏನೆಲ್ಲಾ ಆಗುತ್ತದೋ ನನಗಂತೂ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ವ ಜನಾಂಗದ ತೋಟಕ್ಕೆ ಕೊಳ್ಳಿ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಬರೆದಿದ್ದಾರೆ. ಅವರು ಬರೆದ ಗೀತೆಯನ್ನು ನಾವು ನಾಡಗೀತೆಯಾಗಿ ಅಳವಡಿಸಿಕೊಂಡಿದ್ದೇವೆ. ಇಂಥ ಸರ್ವ ಜನಾಂಗದ ತೋಟಕ್ಕೆ ಕೊಳ್ಳಿ ಇಡುವ ಕೆಲಸ ಆರಂಭವಾಗಿದೆ. ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಕೋಮು ಸಂಘರ್ಷ ಉಂಟು ಮಾಡಲು ಇದೆಲ್ಲ ಮಾಡುತ್ತಿದ್ದಾರೆ. ಕರಾವಳಿಯ ಸಂಘರ್ಷವನ್ನು ಇಡೀ ರಾಜ್ಯಕ್ಕೆ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಬೇಸರ ವ್ಯಕ್ತಪಡಿಸಿದ್ದಾರೆ.
ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು .ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತ ವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ಒಂಭತ್ತು ದಿನಗಳ ಕಾಲ ಶ್ರೀರಾಮ ಸೇನೆಯು ರಾವಣ ಸೇನೆಯೊಂದಿಗೆ ಯುದ್ಧ ಮಾಡಿ, ಕೊನೆಗೆ ಹತ್ತನೆಯ ದಿನದಂದು ಅಂದ್ರೆ ದಶಮಿಯಂದು ದಶಕಂಠ ರಾವಣನನ್ನು ಸಂಹರಿಸುವುದರ ಮೂಲಕ ವಿಜಯೋತ್ಸವನ್ನು ಅಚರಿಸಲಾಯ್ತು. ಈ ವಿಜಯೋತ್ಸವವನ್ನೇ ವಿಜಯ ದಶಮಿ ಎಂದು ಆಚರಿಸುತ್ತಾರೆ ಎಂಬ ಪ್ರತೀತಿ ಇದೆ. ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ಶ್ರೀ ದುರ್ಗಾದೇವ್ಯೈ ನಮಃ| ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. ನವರಾತ್ರಿ ಆಚರಣೆ, ಒಂಭತ್ತು ದಿನಗಳ ವಿಶೇಷತೆ ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.. ದುರ್ಗಾ ಮಾತೆಯ ಒಂಬತ್ತುರೂಪಗಳೆಂದರೆ, 1. ಶೈಲಪುತ್ರಿ 2. ಬ್ರಹ್ಮಚಾರಿಣಿ 3. ಚಂದ್ರಘಂಟ 4. ಕುಶ್ಮಾಂಡ 5. ಸ್ಕಂದಮಾತ 6. ಕಾತ್ಯಾಯನಿ 7. ಕಾಳರಾತ್ರಿ ಮಾಹಾಯಾಮ 8. ಮಹಾಗೌರಿ 9. ಸಿದ್ಧಿಧಾತ್ರಿ ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರೊಂದಿಗೆ ಅರಂಭವಾಗುತ್ತದೆ. ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಶಕ್ತಿ ದೇವತೆಯರನ್ನು ಪ್ರತಿಷ್ಟಾಪಿಸುತ್ತಾರೆ. ಒಂಭತ್ತು ದಿನಗಳ ಕಾಲ ಶಕ್ತಿ ದೇವತೆಯನ್ನು ನಿಯಮ ಬದ್ಧವಾಗಿ ಪೂಜಿಸಲಾಗುತ್ತದೆ. ನಂದಾದೀಪ ಹಚ್ಚಿ 9 ದಿನಗಳ ಕಾಲ ಆರದಂತೆ ನೋಡಿಕೊಳ್ಳಬೇಕು. ಚಂದ್ರನನ್ನು ಪ್ರತಿನಿಧಿಸುವ ಶೈಲಪುತ್ರಿಯ ಆರಾಧನೆಯಿಂದ ಕೆಟ್ಟ ಪರಿಣಾಮಗಳು ಹಾಗೀ ಶಕುನಗಳು ನಿವಾರಣೆಯಾಗುವುದೆಂಬ ನಂಬಿಕೆ ಇದೆ. ಎರಡನೆಯ ದಿನದಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ದೇವಿಗೆ ಇಷ್ಟವಾದ ನೈವೇದ್ಯವನ್ನು ನೀಡಿ ಆಷ್ಟೋತ್ತರಗಳಿಂದ ಪೂಜೆ ಮಾಡಲಾಗುತ್ತದೆ. ಮಂಗಳ ಗ್ರಹವನ್ನು ಪ್ರತಿನಿಧಿಸುವ ಈಕೆಯನ್ನು ಶುದ್ಧ ಹೃದಯದಿಂದ ಪೂಜಿಸಿದರೆ ಜೀವನದಲ್ಲಿ ಎದುರಾಗುವ ಕೆಟ್ಟ ಸಂಗತಿಗಳನ್ನು ದೂರಮಾಡುತ್ತಾಳೆ. ಮೂರನೆಯ ದಿನದಂದು ಮಹಿಶಾಸುರ ಮರ್ದಿನಿ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಒಂಬತ್ತು ಈ ದಿನಗಳಲ್ಲಿ ಶಕ್ತಿ ದೆವತೆಯನ್ನು ಪೂಜಿಸಿ ಏನೇ ಕೆಲಸ ಕೈಗೊಂಡರೂ ನೆರವೇರುತ್ತವೆ ಎಂಬ ನಂಬಿಕೆ ಕೂಡ ಇವೆ. ಶುಕ್ರಗ್ರಹವನ್ನು ಪ್ರತಿನಿಧಿಸುವ ಈಕೆಯನ್ನು ಪೂಜಿಸಿದರೆ ಧೈರ್ಯ ಹಾಗೂ ನಿರ್ಭಯತೆಯನ್ನು ತನ್ನ ಭಕ್ತರಿಗೆ ಕರುಣಿಸುತ್ತಾಳೆ. ನಾಲ್ಕನೆಯ ದಿನದಂದು ಸಿಂಹವನ್ನು ವಾಹನವನ್ನಾಗಿಸಿಕೊಂಡ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕಾಳಿ ದೇವತೆಯ ಮಂದಿರಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹೋಮಗಳನ್ನು ಮಾಡಲಾಗುತ್ತದೆ. ಸೂರ್ಯನನ್ನು ಪ್ರತಿನಿಧಿಸುವ ಕೂಷ್ಮಾಂಡಿನಿಯನ್ನು ಪೂಜಿಸಿದರೆ ಭವಿಷ್ಯದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತದೆ. ಐದನೇ ದಿನದಲ್ಲಿ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. 5ನೇ ದಿನವಾದ್ದರಿಂದ, ಪಂಚರಾತ್ರೋತ್ಸವವನ್ನು ಅಚರಿಸಬೇಕು ಮತ್ತು ಲಕ್ಷ್ಮಿ ಪೂಜೆ ಮಾಡಿಸುವುದು ಈ ದಿನದಲ್ಲಿ ಉತ್ತಮವಾಗಿರುತ್ತದೆ. ಬುಧಗ್ರಹವನ್ನು ಪ್ರತಿನಿಧಿಸುವ ದುರ್ಗಾಮಾತೆಯ ಐದನೇ ಅವತಾರವಾದ ಸ್ಕಂದ ಮಾತೆ ಸದಾ ತನ್ನ ಭಕ್ತರ ಮೇಲೆ ಸಹಾನುಭೂತಿ ತೋರುತ್ತಾಳೆ. ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಧನ ಲಕ್ಷ್ಮಿಯನ್ನು ಪೂಜಿಸುವಾಗ, ಹಣದಿಂದ ಮಾಡಿದ ಹಾರವನ್ನು ದೇವಿಗೆ ಹಾರದ ರೂಪದಲ್ಲಿ ಹಾಕುವ ಪದ್ಧತಿಯೂ ಇದೆ. ದೀಪಗಳಿಂದ ಮಹಾ ಮಾತೆಯನ್ನು ಬೆಳಗಿ, ಅಷ್ಟ ಲಕ್ಷ್ಮಿಯೂ ಮನೆಯಲ್ಲಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ. ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಲ್ಲಿ ಶಾರದ ಪೂಜೆಯನ್ನು ಮಾಡುವುದರ ಮೂಲಕ ಶಾರದೆಯ ಕೃಪೆಗೆ ಜನರು ಪಾತ್ರರಾಗುತ್ತಾರೆ. ಶಾಂತ ಸ್ವರೂಪದಲ್ಲಿರುವ ಶಾರದಾ ಮಾತೆಯು ಏಳನೆಯ ದಿನದಿಂದ ಒಂಭತ್ತನೆಯ ದಿನಗಳ ಸಮಯದಲ್ಲಿ ತನ್ನ ಭಕ್ತರಿಗೆ ಬೇಡಿದ ವರವನ್ನು ಶಾಂತಿಯಿಂದ ಅನುಗ್ರಹಿಸುವಳು ಎಂಬ ನಂಬಿಕೆಯಿದೆ. ಶನಿ ಗ್ರಹವನ್ನು ಪ್ರತಿನಿಧಿಸುವ ಈಕೆಯು ಶೌರ್ಯವನ್ನು ಸಾಂಕೇತಿಸುತ್ತಾಳೆ. ಎಂಟನೆಯ ದಿನವನ್ನು ದುರ್ಗಾಷ್ಟಮಿ ಎಂದು ಕರೆಯುತ್ತಾರೆ. ಅಂದರೆ, ದುರ್ಗಾದೇವಿಯನ್ನು ಪೂಜಿಸುವ ಎಂಟನೆಯ ದಿನವಾದ್ದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. ಈ ದಿನದಂದು ದುರ್ಗಾ ಮಾತೆಯನ್ನು ಪೂಜಿಸಲಾಗುತ್ತದೆ. ದೇವಿಗೆ ಪೂಜಿಸಿ, ಉಪವಾಸ ವ್ರತ ಮಾಡುತ್ತಾರೆ. ಈ ದಿನಗಳಲ್ಲಿ ಕುಂಕುಮಾರ್ಚನೆ ನಡೆಯುತ್ತದೆ. ವಿಶೇಷ ಮಹಾ ಅಷ್ಟಮಿಯ ದಿನವಾದ ಈ ದಿನ ಮಹಾಸನಾ, ಷೋಡಶೋಪಚಾರ ಪೂಜೆಯನ್ನೂ ಮಾಡಲಾಗುತ್ತದೆ. ದೇವಾನುದೇವತೆಗಳಿಗೆ ವಿಪರೀತವಾಗಿ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ಚಾಮುಂಡೇಶ್ವರಿ, ದುರ್ಗೆ, ಬನಶಂಕರಿ ಎಂದು ಮೊದಲಾದ ನಾಮಾವಳಿಗಳಿಂದ ಸ್ತುತಿಸಲಾಗುವ ದೇವಿ ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ. ಮಹಾಭಾರತ ಕಾಲದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟ ನಂತರ ಆಶ್ವಯುಜ ನವಮಿಯಂದು ಶಸ್ತ್ರಾಸ್ತ್ರಗಳನ್ನು ತೆಗೆದು ಪೂಜಿಸಿ, ವಿಜಯ ದಶಮಿಯಂದು ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು. ಅಂದು ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ತಾವು ಬಳಸುವ ಪ್ರತಿಯೊಂದು ವಸ್ತುಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಮ್ಮ ಜೀವನಕ್ಕೆ ಅನುವು ಮಾಡಿಕೊಡುವ ವಸ್ತುಗಳಲ್ಲಿ ದೇವಿಯ ರೂಪವನ್ನು ಕಾಣುವುದು. ತನ್ನ ಬಾಳಿಗೆ ಬೆಳಕಾಗಿ ಯಶಸ್ಸನ್ನು ತಂದು ಕೊಡು ಎಂದು ದೇವಿಯಲ್ಲಿ ಕೇಳಿಕೊಳ್ಳುವ ವಿಧಾನವೂ ಹೌದು. ನವರಾತ್ರಿ ಹಬ್ಬದ ಕೊನೆಯ ದಿನವೂ ಹೌದು. ಹತ್ತನೆಯ ದಿನ, ಅಂದರೆ ವಿಜಯದಶಮಿಯಂದು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಪೂಜೆಯ ಕ್ರಮಗಳಾವುವು ತಿಳಿದುಕೊಳ್ಳಿ. - - ನವರಾತ್ರಿ ಪೂಜೆಯಲ್ಲಿ ಕುಳಿತಾಗಲೆಲ್ಲಾ, ತಾಯಿಗೆ ಪ್ರಿಯವಾದ ಕೆಂಪು, ಹಳದಿ, ಗುಲಾಬಿ ಮತ್ತು ಹಸಿರು ಬಟ್ಟೆಗಳನ್ನು ಧರಿಸಿ ಮತ್ತು ಪೂಜೆಯಲ್ಲೂ ಈ ಬಣ್ಣದ ಬಟ್ಟೆಗಳನ್ನೇ ಬಳಸಿ. - 9 ದಿನಗಳ ನವರಾತ್ರಿಯಲ್ಲಿ 9 ವಿಧದ ಭೋಗವನ್ನು ಅಥವಾ ನೈವೇದ್ಯವನ್ನು ತತಾಯಿ ದುರ್ಗೆಯ ಪೂಜೆಯಲ್ಲಿ ನೀಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಹಣ್ಣುಗಳನ್ನು, ಸಿಹಿತಿಂಡಿಗಳನ್ನು, ಕಲ್ಲು ಸಕ್ಕರೆ, ಸಕ್ಕರೆ, ಲವಂಗ ಮತ್ತು ಏಲಕ್ಕಿಯನ್ನು ದೇವಿಗೆ ಭೋಗವಾಗಿ ಅರ್ಪಿಸಬಹುದು. ಆದರೆ ಅನ್ನವನ್ನು ಅಥವಾ ಅಕ್ಕಿಯಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥವನ್ನು ನೈವೇದ್ಯವಾಗಿ ದೇವಿಗೆ ನೀಡುವಂತಿಲ್ಲ. - ನವರಾತ್ರಿಯ 9 ದಿನಗಳ ಕಾಲ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಪತಿ - ಪತ್ನಿಯರ ನಡುವೆ ಕೂಡ ದೈಹಿಕ ಸಂಪರ್ಕವಿರಬಾರದು. - ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾಂಸಾಹಾರಿ ಆಹಾರ ಸೇವನೆ ಮತ್ತು ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ಆಹಾರದಲ್ಲಿ ಬಳಸಬೇಡಿ ಮತ್ತು ಅವುಗಳನ್ನು ಸೇವಿಸಲೂಬೇಡಿ.
ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಕಾಂಗ್ರೆಸ್ ನ payCM ಅಭಿಯಾನ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು payCM ಸ್ಟಿಕ್ಕರ್ ಅಂಟಿಸಿ 40% ಸರ್ಕಾರ ಅಂತ ಅಭಿಯಾನ ಶುರು ಮಾಡಿದ್ದಾರೆ. Ravi Janekal First Published Sep 24, 2022, 11:20 AM IST ಮಂಗಳೂರು (ಸೆ.24): ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಕಾಂಗ್ರೆಸ್ ನ payCM ಅಭಿಯಾನ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು payCM ಸ್ಟಿಕ್ಕರ್ ಅಂಟಿಸಿ 40% ಸರ್ಕಾರ ಅಂತ ಅಭಿಯಾನ ಶುರು ಮಾಡಿದ್ದಾರೆ. PayCM Posters: ಬಿಜೆಪಿಗೆ ಸವಾಲ್ ಹಾಕಿ ಸಿದ್ದರಾಮಯ್ಯ ಸರಣಿ ಟ್ವೀಟ್ ದ.ಕ ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಹಲವಡೆ ಸ್ವತಃ ಕಾಂಗ್ರೆಸ್(Congress) ಎಂಎಲ್‌ಸಿ ಹರೀಶ್ ಕುಮಾರ್(MLC Harish Kumar) ಪುತ್ರನೇ ಸ್ಟಿಕ್ಕರ್(Sticker) ಅಂಟಿಸಿದ್ದಾರೆ‌‌. ಬೆಳ್ತಂಗಡಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಸೇರಿಸಿ ಹರೀಶ್ ಕುಮಾರ್ ಪುತ್ರ ಅಭಿನಂದನ್(Abhinandan) ತಾಲೂಕಿನ ಪ್ರಮುಖ ಜಾಗಗಳಲ್ಲಿ ಕ್ಯೂಆರ್ ಕೋಡ್(QR code) ಇರೋ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಭಾವಚಿತ್ರದ ಸ್ಟಿಕ್ಕರ್ ಅಂಟಿಸಿದ್ದಾರೆ‌‌. ಬೆಳ್ತಂಗಡಿ ಬಸ್ ನಿಲ್ದಾಣ, ಅಂಗಡಿಗಳು ಹಾಗೂ ಸರ್ಕಾರಿ ಬಸ್ಸುಗಳಿಗೂ payCM ಸ್ಟಿಕ್ಕರ್ ಅಂಟಿಸಿದ್ದು, ಬೆಳ್ತಂಗಡಿ ತಾಲೂಕಿನ ಹಲವಡೆ ರಾತ್ರೋರಾತ್ರಿ ಸ್ಟಿಕ್ಕರ್ ಪ್ರಮುಖ ಸ್ಥಳಗಳಲ್ಲಿಅಂಟಿಸಲಾಗಿದೆ. ಏನಿದು ಪೇಸಿಎಂ? : ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಅಭಿಯಾನವಾಗಿದೆ. ಪೇಸಿಎಂ ಸ್ಟಿಕರ್ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವ ಮೂಲಕ ಸರ್ಕಾರದ ಭ್ರಷ್ಟಾಚಾರ, ಹಗರಣಗಳನ್ನು ಜನತೆಗೆ ತಿಳಿಸುವ ಅಭಿಯಾನವಾಗಿದೆ. ಇತ್ತೀಚೆಗೆ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ, 40% ಕಮಿಷನ್ ಪಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಸದನದಲ್ಲಿ ಆಕ್ರೋಶವ್ಯಕ್ತಪಡಿಸಿದ್ದವು. Pay CM Posters: ಕಾಂಗ್ರೆಸ್‌, ಬಿಜೆಪಿ ಪೋಸ್ಟರ್‌ ಫೈಟ್‌: ಪೇ ಸಿಎಂಗೆ ಕಮಲ ಪಡೆ ಕೌಂಟರ್ ಅದರ ಮುಂದುವರಿದ ಭಾಗವಾಗಿ ಇದೀಗ ಪೇಸಿಎಂ ಪೋಸ್ಟರ್ ಅಂಟಿಸಲಾಗುತ್ತಿದೆ. ಮೊದಲಿಗೆ ಬೆಂಗಳೂರಿನಲ್ಲಿ ಕೆಲವಡೆ ರಾತ್ರೋರಾತ್ರಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸದಸ್ಯರು ಸಿಎಂ ಭಾವಚಿತ್ರವಿರುವ ಸ್ಟಿಕರ್ ಅಂಟಿಸಿದ್ದರು. ಇದು ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಎಲ್ಲ ಜಿಲ್ಲೆಗಳಿಗೂ ಹರಡಿದೆ. ಅಂತೆಯೇ ದಕ್ಷಿಣ ಕನ್ನಡದಲ್ಲೂ ಸರ್ಕಾರದ ವಿರುದ್ಧ ಪೇಸಿಎಂ ಪೋಸ್ಟರ್ ಅಂಟಿಸಲಾಗಿದೆ.
ಪ್ರಧಾನಿ ಮೋದಿ ದೆಹಲಿಯಲ್ಲಿ ಕುಳಿತುಕೊಂಡು ಯೂರೋಪ್‌ನ ಸ್ವೀಡನ್‌ನಲ್ಲಿ ಕಾರು ಓಡಿಸಿದ್ದಾರೆ. 5G ತಂತ್ರಜ್ಞಾನ ಬಳಸಿಕೊಂಡು ರಿಮೋಟ್‌ ನೆರವಿನಿಂದ ಪ್ರಧಾನಿ ಮೋದಿ ಕಾರು ಓಡಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ. BK Ashwin First Published Oct 2, 2022, 2:04 PM IST ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1, 2022 ರಂದು ಭಾರತದಲ್ಲಿ 5G ಮೊಬೈಲ್ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಶನಿವಾರ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (India Mobile Congress) (ಐಎಂಸಿ) ನಲ್ಲಿ ಹೊಸದಾಗಿ ಹೊರತಂದ 5G ತಂತ್ರಜ್ಞಾನ (Technology) ಬಳಸಿಕೊಂಡು ರಾಷ್ಟ್ರ ರಾಜಧಾನಿಯ ಎರಿಕ್ಸನ್ ಸ್ಟಾಲ್‌ನಲ್ಲಿ ಕುಳಿತುಕೊಂಡು ಪ್ರಧಾನಿ ನರೇಂದ್ರ ಮೋದಿ ಯೂರೋಪ್‌ನ ಸ್ವೀಡನ್‌ನಲ್ಲಿ ರಿಮೋಟ್‌ನಿಂದ (Remote) ಕಾರನ್ನು ಓಡಿಸಿದರು. ಇಂಡಿಯನ್ ಮೊಬೈಲ್ ಕಾಂಗ್ರೆಸ್ 2022 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ದೇಶದಲ್ಲಿ 5ಜಿ ಸೇವೆಯನ್ನು ಪ್ರಾರಂಭಿಸಿದ್ದಾರೆ. ಈ ಸೇವೆಯ ಬಳಕೆ ಹೇಗಿದೆ ಎಂಬುದನ್ನು ಪ್ರದರ್ಶಿಸಲು , ಈ ಸಮಾರಂಭದ ಎರಿಕ್ಸನ್ ಬೂತ್‌ನಲ್ಲಿ ಕುಳಿತುಕೊಂಡು ಪ್ರಧಾನಿ ಮೋದಿ ಭೌತಿಕವಾಗಿ ಯೂರೋಪ್‌ನಲ್ಲಿ ಕಾರನ್ನು ಓಡಿಸಿದರು. ಹೊಸ ಮೊಬೈಲ್ ಸೇವೆಗಳ ಕಾರಣದಿಂದಾಗಿ, ಭಾರತದಲ್ಲಿ ಇರುವ ಸಾಧನಗಳೊಂದಿಗೆ ಕಾರಿನ ನಿಯಂತ್ರಣಗಳನ್ನು (Control) ಕನೆಕ್ಟ್‌ ಮಾಡಿಕೊಂಡು ಹೈ-ಸ್ಪೀಡ್ ನೆಟ್‌ವರ್ಕ್ ಅನ್ನು ಬಳಸಲಾಗಿದೆ. ಈ ಮೂಲಕ ಕಾರಿನ ರಿಮೋಟ್ ಕಂಟ್ರೋಲ್ ಪಡೆದುಕೊಂಡು ಕಾರು ಓಡಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಕಾರು ಚಾಲನೆ ಮಾಡುತ್ತಿರುವ ಚಿತ್ರವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್ ಅವರು ಟ್ವಿಟ್ಟರ್‌ನಲ್ಲಿ (Twitter) ಶೇರ್‌ ಮಾಡಿಕೊಂಡಿದ್ದಾರೆ. "@NarendraModi ji ಅವರು ಭಾರತದ 5G ತಂತ್ರಜ್ಞಾನ ಬಳಸಿಕೊಂಡು ದೆಹಲಿಯಿಂದ ದೂರದಿಂದಲೇ ಯೂರೋಪ್‌ನಲ್ಲಿ ಕಾರು ಚಲಾಯಿಸುವುದನ್ನು ಪರೀಕ್ಷಿಸುತ್ತಾರೆ." ಎಂಬ ಕ್ಯಾಪ್ಷನ್‌ ಹಾಕಿಕೊಂಡು ಪಿಯೂಶ್‌ ಗೋಯಲ್‌ ಟ್ವೀಟ್‌ ಮಾಡಿದ್ದಾರೆ. ಇನ್ನು, ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್‌ ಅಕೌಂಟ್‌ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದನ್ನು ಓದಿ: 5G Launch In India: ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಸೇವೆ, ಲಿಸ್ಟ್‌ನಲ್ಲಿದ್ಯಾ ಬೆಂಗಳೂರು? ಐಎಂಸಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1, 2022 ರಂದು 5ಜಿ ಸೇವೆಗೆ ಚಾಲನೆ ನೀಡಿದರು. ಈ ಮೂಲಕ ಭಾರತದಲ್ಲಿ 5G ಗಾಗಿ ಕಾಯುವಿಕೆ ಅಂತಿಮವಾಗಿ ಕೊನೆಗೊಂಡಿದ್ದು, ದೀಪಾವಳಿಯ ವೇಳೆಗೆ ಬಳಕೆದಾರರು 5G ಸೇವೆಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಇನ್ನು, 5G ಬಿಡುಗಡೆಯಾದ ಬಳಿಕ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ಕ್ವಾಲ್‌ಕಾಮ್‌ನಂತಹ ಹಲವಾರು ಉನ್ನತ ಕಂಪನಿಗಳು ತಮ್ಮ 5G ಸೇವೆಗಳು ಹಾಗೂ ಅವುಗಳ ಪ್ರಯೋಜನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರದರ್ಶಿಸಿದವು. ಸ್ವಯಂಚಾಲಿತ ಮಾರ್ಗದರ್ಶಿ ವಾಹನ (Automated Guided Vehicle) (AGV) ಸ್ವಾಯತ್ತ ಮೊಬೈಲ್ ರೋಬೋಟ್ (AMR) ಗಿಂತ ಭಿನ್ನವಾಗಿದೆ. ಇದು ಪೋರ್ಟಬಲ್ ರೋಬೋಟ್ ,ಅದು ಉದ್ದವಾದ ಗುರುತಿಸಲಾದ ರೇಖೆಗಳು ಅಥವಾ ತಂತಿಗಳನ್ನು ಅನುಸರಿಸುತ್ತದೆ ಹಾಗೂ ರೇಡಿಯೋ ತರಂಗಗಳು, ವಿಷನ್‌ ಕ್ಯಾಮೆರಾಗಳು, ಆಯಸ್ಕಾಂತಗಳು ಅಥವಾ ನ್ಯಾವಿಗೇಷನ್‌ಗಾಗಿ ಲೇಸರ್‌ಗಳನ್ನು ಬಳಸುತ್ತದೆ. ಕಾರ್ಖಾನೆ ಅಥವಾ ಗೋದಾಮಿನಂತಹ ದೊಡ್ಡ ಕೈಗಾರಿಕಾ ಕಟ್ಟಡದ ಸುತ್ತಲೂ ಭಾರವಾದ ವಸ್ತುಗಳನ್ನು ಸಾಗಿಸಲು ಕೈಗಾರಿಕಾ ಅನ್ವಯಿಕೆಗಳಲ್ಲಿ ಅವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು, 5ಜಿ ಮೊಬೈಲ್ ಸೇವೆಗಳು ಸದ್ಯ ದೇಶದ 13 ನಗರಗಳಲ್ಲಿ ಲಭ್ಯವಾಗಲಿವೆ ಎಂಬುದು ಗಮನಿಸಬೇಕಾದ ಸಂಗತಿ. ಇದಲ್ಲದೆ, 2024 ರ ವೇಳೆಗೆ ಇಡೀ ದೇಶವು 5G ನೆಟ್‌ವರ್ಕ್‌ನೊಂದಿಗೆ ಆವರಿಸಲ್ಪಡುತ್ತದೆ ಎಂಬ ನಿರೀಕ್ಷೆಗಳಿವೆ. ಇದನ್ನೂ ಓದಿ: ಇಂದಿನಿಂದ ದೇಶದಲ್ಲಿ 5ಜಿ ಕ್ರಾಂತಿ: ಏನಿದರ ವಿಶೇಷತೆ? ಇನ್ನೊಂದೆಡೆ, 5ಜಿ ಸೇವೆಗೆ ಚಾಲನೆ ನೀಡಿದ ಬಳಿಕ, ಎಂಜಿನಿಯರಿಂಗ್‌ಗಳ ತಂಡವು ಸ್ಥಳೀಯವಾಗಿ ಎಂಡ್-ಟು-ಎಂಡ್ 5G ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸುತ್ತಿದೆ ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಲು 5G ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಧಾನಿ ಮೋದಿ ಸಮಯ ತೆಗೆದುಕೊಂಡರು. ರಾಷ್ಟ್ರದಲ್ಲಿ 5G ತಂತ್ರಜ್ಞಾನಕ್ಕಾಗಿ ಕಾಯುವಿಕೆ ಕೊನೆಗೊಂಡಿದ್ದು, ಶೀಘ್ರದಲ್ಲೇ ಪ್ರತಿ ಪಟ್ಟಣವು "ಡಿಜಿಟಲ್ ಇಂಡಿಯಾ" ದ ಅನುಕೂಲಗಳನ್ನು ಅನುಭವಿಸುತ್ತದೆ ಎಮದೂ ಈ ವೇಳೆ ಪ್ರಧಾನಿ ಮೋದಿ ಹೇಳಿದ್ದಾರೆ.
September 22, 2021 September 22, 2021 ram pargeLeave a Comment on ಅಪ್ಪಿತಪ್ಪಿ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಅಶುಭಫಲ ಕಟ್ಟಿಟ್ಟ ಬುತ್ತಿ ಅಪ್ಪಿತಪ್ಪಿ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಅಶುಭಫಲ ಕಟ್ಟಿಟ್ಟ ಬುತ್ತಿ ನೀವು ಎಷ್ಟೇ ದುಡಿದರೂ ನಿಮಗೆ ಅನಿಸುತ್ತಿಲ್ಲವೇ ಹೋಗುತ್ತಿಲ್ಲವೇ ಎಷ್ಟೇ ಕೆಲಸ ಮಾಡಿದರೂ ನೀವು ಅಂದುಕೊಂಡಿದ್ದು ಮಾಡಲು ಸಾಧ್ಯವಾಗುತ್ತಿಲ್ಲ ಇದಕ್ಕೆಲ್ಲ ಕಾರಣ ನಿಮ್ಮ ಮನೆಯಲ್ಲಿರುವ 6 ವಸ್ತುಗಳು ನಮ್ಮ ಮನೆಯಲ್ಲಿ ಕೆಲವು ವಸ್ತುಗಳು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸಿ ದರೆ ಇನ್ನೂ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಈ ಕೆಳಕಂಡ ವಸ್ತುಗಳು ನಿಮ್ಮ ಮನೆಯಲ್ಲಿ ಇದೆಯಾ ಎಂದು ಪರೀಕ್ಷಿಸಿಕೊಳ್ಳಿ ಒಂದು ವೇಳೆ ಇವತ್ತು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ತಕ್ಷಣ ಮನೆಯಿಂದ ಹೊರಗೆ ಬಿಸಾಡಿ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ಮೊದಲನೆಯದಾಗಿ ನಿಮ್ಮ ಪರ್ಸ್ ಅಥವಾ ವ್ಯಾಲೆಟ್ ಇದು ಇರದಿದ್ದಲ್ಲಿ ಅದನ್ನು ನೀವು ಮನೆಯಿಂದ ಹೊರಗೆ ಬಿಸಾಡಿ ಬರೆದಿರುವ ಪರ್ಸನ್ ವಿತ್ ಇರುವ ಕಾರಣ ನಿಮ್ಮ ಬಳಿ ಹಣವು ಸೇರದಿರಲು ಕಾರಣವಾಗಬಹುದು ಇದೇ ರೀತಿ ನೀವು ಹಣವನ್ನು ಇಡುವ ಅವರಿಗೆ ಇಂದಿಗೂ ಸಹ ತುಕುಡಿದಿರಾ ಬಾರದು ಒಂದು ಚಿಕ್ಕ ಲಕ್ಷ್ಮೀದೇವಿಯ ಫೋಟೋವನ್ನು ನಿಮ್ಮ ತಿಜೋರಿಯಲ್ಲಿ ಇಟ್ಟರೆ ಲಕ್ಷ್ಮೀದೇವಿಯ ಪಾತ್ರಕ್ಕೆ ನೀವು ಪಾತ್ರರಾಗುವಿರಿ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟ ಹೋಗಿದ್ದ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟಿದ್ದಾರೆ ಅದನ್ನು ಮೊದಲಿಗೆ ಬಿಸಾಡಿ ಇದು ರಾಹು ಗ್ರಹದ ಕ್ರೋಧವನ್ನು ಆಕರ್ಷಿಸುತ್ತದೆ ಇದರಿಂದ ಕೆಡುಕಾಗುವ ಸಾಧ್ಯತೆ ಹೆಚ್ಚಿರುತ್ತದೆ ಪ್ರತಿಯೊಬ್ಬರ ಮನೆಯಲ್ಲೂ ಹರಿದ ಬಟ್ಟೆ ಮತ್ತು ಬಿಸಾಡುವ ಬಟ್ಟೆಗಳು ಇದ್ದೇ ಇರುತ್ತದೆ ಬಳಸದೆ ಇರುವ ಬಂಡೆಗಳು ಮತ್ತು ಹರಿದುಹೋಗುವ ಬಟ್ಟೆಗಳನ್ನು ಕಪಾಟಿನಲ್ಲಿ ಮತ್ತು ಮಂಚದ ಕೆಳಗೆ ಇಡುವುದು ಸೂಕ್ತವಲ್ಲ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ ಇದರಿಂದ ನಿಮ್ಮ ಶುಭಫಲಗಳು ದೂರಾಗುತ್ತದೆ ಇಲ್ಲವಾದರೆ ನಿಮ್ಮ ವೃತ್ತಿಪರರಿಂದ ವೈಯಕ್ತಿಕ ಪರವಾಗಿ ತೊಂದರೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಿಸಲು ವಾರಕ್ಕೊಂದು ಬಾರಿಯಾದರೂ ಲವಣಯುಕ್ತ ನೀರಿನಿಂದ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿ ಬಂತು ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಜೇಡರ ಬಲೆಯನ್ನು ಕಟ್ಟದ ಹಾಗೆ ನೋಡಿಕೊಳ್ಳಿ ಹಾಗೆ ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಜೇಡರಬಲೆ ಕಟ್ಟಿದಲ್ಲಿ ಅದನ್ನು ನೀವು ತಕ್ಷಣ ತೆಗೆಯಿರಿ ಮುಖ್ಯವಾದ ವಿಷಯವೆಂದರೆ ಜೇಡರ ಬಲೆಯನ್ನು ಶುಕ್ರವಾರ ಮತ್ತು ಮಂಗಳವಾರ ತೆಗೆಯಬೇಡಿ ನಿಮ್ಮ ಮನೆಯ ಕಪಾಟು ಇಂದಿಗೂ ಸಹ ಮುಚ್ಚಿರಬೇಕು ನೀವು ನಿಮ್ಮ ಮನೆಯ ಕಪಾಟನ್ನು ತೆಗೆದಿದ್ದಾರೆ ನಿಮ್ಮ ಮನೆಯ ಅದೃಷ್ಟವು ಹೊರಗೆ ಹೋಗುವ ಸಾಧ್ಯತೆಯಿರುತ್ತದೆ ಲಕ್ಷ್ಮೀದೇವಿಯ ನಿಮ್ಮ ಮನೆಯ ಒಳಗೆ ಬರುವ ಮುಂದೆ ಹೊರಗೆ ಹೋಗುವ ಸಾಧ್ಯತೆ ಇರುತ್ತದೆ ಹರಿದುಹೋದ ದೇವರ ಫೋಟೋ ಮತ್ತು ಮುರಿದುಹೋದ ದೇವರ ವಿಗ್ರಹವನ್ನು ಮನೆಯಲ್ಲಿ ಇಡಬಾರದು ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ನಿಮ್ಮ ಮನೆಯ ಮಹಡಿಯ ಮೇಲೆ ಸ್ವಚ್ಛವಾಗಿರುವ ಹಾಗೆ ನೋಡಿಕೊಳ್ಳಿ ಮುರಿದುಹೋದ ಟೇಬಲ್ ಕುರ್ಚಿ ಜರುಗಿದ್ದರೆ ಆಗಲ್ಲ ತಕ್ಷಣ ಹೊರಗೆ ಹಾಕಿ ಏಕೆಂದರೆ ಅದು ಋಣಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855
Categories Select Category Location ಆಫ್ರಿಕಾ ಆಸ್ಟ್ರೇಲಿಯಾ ಉತ್ತರ ಅಮೇರಿಕಾ ಏಷ್ಯಾ ಇಂಡೋನೇಶಿಯಾ ಚೀನಾ ನೇಪಾಲ ಪಾಕಿಸ್ತಾನ ಬಾಂಗ್ಲಾದೇಶ ಭಾರತ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಸ್ಸಾಂ ಉತ್ತರ ಪ್ರದೇಶ ಉತ್ತಾರಾಖಾಂಡ ಒಡಿಶಾ ಕರ್ನಾಟಕ ಕೇರಳ ಗುಜರಾತ ಗೋವಾ ಛತ್ತೀಸಗಡ ಜಮ್ಮು-ಕಾಶ್ಮೀರ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದೆಹಲಿ ನಾಗಾಲ್ಯಾಂಡ ಪಂಜಾಬ ಪಾಂಡಿಚೆರಿ ಬಂಗಾಲ ಬಿಹಾರ ಮಣಿಪುರ ಮಧ್ಯಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಸ್ಥಾನ ಲಡಾಖ ಹರಿಯಾಣಾ ಹಿಮಾಚಲ ಪ್ರದೇಶ ಮ್ಯಾನ್ಮಾರ್ ಶ್ರೀಲಂಕಾ ದಕ್ಷಿಣ ಅಮೇರಿಕಾ ಯುರೋಪ PDF Post Type ಚೌಕಟ್ಟು ಮನವಿ ರಾಷ್ಟ್ರ ಧರ್ಮದ ಚೌಕಟ್ಟು ಸಾಧನೆ ಚೌಕಟ್ಟು ಜಾಗೊ ಪ. ಪೂ. ಡಾ. ಆಠವಲೆ ಫಲಕ ಪ್ರಸಿದ್ಧಿ ರಾಷ್ಟ್ರ ಧರ್ಮದ ವಿಶೇಷ ಆಪತ್ಕಾಲ ರಾಷ್ಟ್ರ ಮತ್ತು ಧರ್ಮ ಸಂಪಾದಕೀಯ ವಾರ್ತೆಗಳು ಅಂತರರಾಷ್ಟ್ರೀಯ ರಾಜ್ಯದ ವಾರ್ತೆಗಳು ರಾಷ್ಟ್ರೀಯ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ವೃತ್ತ ವಿಶೇಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಾಧಕರಿಗಾಗಿ ಸೂಚನೆ ಅನುಭೂತಿ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ನವರಾತ್ರಿ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಿತೃಪಕ್ಷ ಮಹಾಶಿವರಾತ್ರಿ ವಿಶೇಷಾಂಕ ಯುಗಾದಿ ವಿಶೇಷಾಂಕ ಲೇಖನಗಳು ಹಬ್ಬ-ವ್ರತಗಳು ವಿಶೇಷ ಸ್ಮರಣಿಕೆ ಆಯುರ್ವೇದ ಆಹಾರ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಮರ್ಥ ಸಾಧನೆ ಸುವಚನ ಹಿಂದೂ ಧರ್ಮ ದೈವೀ ಬಾಲಕರು ಧರ್ಮಶಿಕ್ಷಣ ಸಂಶೋಧನೆ ಸೂಕ್ಷ್ಮ ಪರೀಕ್ಷಣೆ Tags Select Tag ೩೧ ಡಿಸೆಂಬರ ಅಕ್ಷಯ ತದಿಗೆ ವಿಶೇಷಾಂಕ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂತರರಾಷ್ಟ್ರೀಯ ಅಂತರರಾಷ್ಟ್ರೀಯ ಗಡಿ ವಿವಾದ ಅತ್ಯಾಚಾರ ಅಧ್ಯಾತ್ಮ ಅಧ್ಯಾತ್ಮಿಕ ಸಂಶೋಧನೆ ಅನುಭೂತಿ ಅಪರಾಧ ಅಫ್ಘಾನಿಸ್ತಾನ ಅಭಯ ವರ್ತಕ ಅಮರನಾಥ ಅಮಿತ ಶಾಹ ಅಮೇರಿಕಾ ಅರವಿಂದ ಕೆಜರಿವಾಲ ಅಲ್ ಖೈದಾ ಅಲ್ಪಸಂಖ್ಯಾತ-ಹಿಂದೂ ಅಲ್ಪಸಂಖ್ಯಾತರ ಓಲೈಕೆ ಅಸುರಕ್ಷಿತ ಹಿಂದೂ ದೇವಸ್ಥಾನಗಳು ಆಡಳಿತ ಆಡಳಿತದ ದುರುಪಯೋಗ ಆತ್ಮಹತ್ಯೆ ಆಂದೋಲನ ಆಂಧ್ರ ಪ್ರದೇಶ ಆಪತ್ಕಾಲ ಆಮ್ ಆದ್ಮಿ ಪಕ್ಷ ಆಯುರ್ವೇದ ಆರೋಗ್ಯ ಆರೋಗ್ಯ ಸಹಾಯ ಸಮಿತಿ ಆಸ್ಪತ್ರೆ ಇಮ್ರಾನ್ ಖಾನ್ ಇಸ್ಲಾಂ ಉಚ್ಚ ನ್ಯಾಯಾಲಯ ಉತ್ತರ ಪ್ರದೇಶ ಎನ್.ಸಿ.ಇ.ಆರ್.ಟಿ ಐಸಿಸ್ ಔಷಧಿ ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 11 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 12 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 13 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 14 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 15 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 16 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 17 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 18 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 19 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 20 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 21 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 22 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 23 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 24 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 25 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 26 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 27 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 28 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 29 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 30 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 31 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 32 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 33 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 34 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 35 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 36 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 37 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 38 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 39 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 40 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 41 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 42 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 10 ಕಲ್ಲುತೂರಾಟ ಕಳ್ಳತನ ಕಾಂಗ್ರೆಸ್ ಕಾನೂನು ಕಾಶ್ಮೀರ ಪ್ರಶ್ನೆ ಕಾಶ್ಮೀರೀ ಪಂಡಿತ ಕುಂಭಮೇಳಾ ಕೃತಜ್ಞತಾ ವಿಶೇಷಾಂಕ ಕೆ. ಚಂದ್ರಶೇಖರ ರಾವ್ ಕೇರಳ ಕೇರಳ ದೇವಸ್ಥಾನ ಕೊರೋನಾ ರೋಗಾಣು ಕ್ರಾಂತಿಕಾರಕ ಕ್ರೈಸ್ತ ಖಂಡನೆ ಗಣೆಶೋತ್ಸವ ಗಲಭೆ ಗುರುಪೂರ್ಣಿಮಾ ಮಹೋತ್ಸವ ೨೦೨೧ ಗುರುಪೂರ್ಣಿಮಾ ವಿಶೇಷಾಂಕ ಗೋ ಮಾತೆ ಗೋ ಸಾಗಾಟ ಗೋಮಾಂಸ ಚಲನಚಿತ್ರದ ಮೂಲಕ ವಿಡಂಬನೆ ಚೀನಾ ಚೀನಾದ ಪ್ರಶ್ನೆ ಚುನಾವಣೆ ಚೇತನ ರಾಜಹಂಸ ಚೌಕಟ್ಟು ಛತ್ರಪತಿ ಶಿವಾಜಿ ಮಹಾರಾಜ ಜಾಕಿರ ನಾಯಿಕ ಜಾಗೊ ಜಾತ್ಯತೀತ ಜಾರಿ ನಿರ್ದೇಶನಾಲಯ ಜಿಹಾದ್ ಜೆಎನ್‌ಯು ಜೈಶ್-ಎ-ಮೊಹಮ್ಮದ್ ಜೋ-ಬೈಡನ್ ಜ್ಞಾನವಾಪಿ ಟಿ. ರಾಜಾಸಿಂಗ್ ಡಿ.ಕೆ. ಶಿವಕುಮಾರ ತಸ್ಲೀಮಾ ತಾಲಿಬಾನ್‍ ತೃಣಮೂಲ ಕಾಂಗ್ರೆಸ್ ದ ಕಾಶ್ಮೀರ ಫೈಲ್ಸ್ ದತ್ತ ವಿಶೇಷಾಂಕ ದಾಳಿ ದಿನವಿಶೇಷ ದಿವ್ಯ ರಥೋತ್ಸವ ವಿಶೇಷಾಂಕ ದೀಪಾವಳಿ ೨೦೨೨ ದೀಪಾವಳಿ ವಿಶೇಷಾಂಕ ದುಷ್ಕೃತ್ಯ ದೇವಸ್ಥಾನ ದೇವಸ್ಥಾನದ ಸರಕಾರಿಕರಣ ದೇಶದ್ರೋಹಿ ದೈವೀ ಬಾಲಕರು ದ್ರೌಪದಿ ಮುರ್ಮು ಧರ್ಮಜಾಗೃತಿ ಸಭೆ ಧರ್ಮದ್ರೋಹಿ ಧರ್ಮಶಿಕ್ಷಣ ನಕ್ಸಲರು ನರಮೇಧ ನರೇಂದ್ರ ಮೋದಿ ನವರಾತ್ರಿ ವಿಶೇಷಾಂಕ ನವರಾತ್ರೋತ್ಸವ ನಿಧನ ನೇಪಾಳ ನೈಸರ್ಗಿಕ ಆಪತ್ತು ನೌಕಾದಳ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ್ ನ್ಯಾಯಾಲಯ ಪ.ಪೂ. ಪಾಂಡೆ ಮಹಾರಾಜ ಪತಂಜಲಿ ಪತ್ರಿಕಾಗೋಷ್ಠೀ ಪನೂನ್ ಕಾಶ್ಮೀರ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಕಿಸ್ತಾನದ ಓಲೈಕೆ ಪಾದ್ರಿ ಪಿಎಫ್‌ಐ ಪಿಡಿಪಿ ಪಿಣರಾಯಿ ವಿಜಯನ್‌ ಪಿತೃಪಕ್ಷ ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ ಪೂ. ಸಂದೀಪ ಆಳಶಿ ಪೊಲೀಸ್ ಪೋಪ್ ಫ್ರಾನ್ಸಿಸ್ ಪ್ರತಿಭಟನೆ ಪ್ರತ್ತೇಕತವಾದಿ ಪ್ರಮೋದ ಮುತಾಲಿಕ ಪ್ರವಾಹ ಪ್ರಸಾರ ಮಾಧ್ಯಮ ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಫಲಕ ಬಂಧನ ಬಸವರಾಜ ಬೊಮ್ಮಾಯಿ ಬಾಂಗ್ಲಾದೇಶ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಅಕ್ಟೋಬರ್ 2021 ಬಾಂಗ್ಲಾದೇಶಿ ನುಸುಳುಖೋರ ಬೆಂಬಲ ಬ್ರಿಗೇಡಿಯರ್ ಹೇಮಂತ ಮಹಾಜನ ಭಕ್ತಿ ಭಾವ ಭಜರಂಗ ದಳ ಭಯೋತ್ಪಾದನೆ ಭಾರತ ಭಾರತದ ಇತಿಹಾಸ ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರ ಮಕರ ಸಂಕ್ರಾಂತಿ ಮತಾಂಧ ಮದರಸಾ ಮನವಿ ಮಮತಾ ಬ್ಯಾನರ್ಜಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಹಾಶಿವರಾತ್ರಿ ಮಹಿಳೆಯರ ಮೇಲೆ ದೌರ್ಜನ್ಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಮೀಸಲಾತಿ ಮುಸಲ್ಮಾನ ಮೆಹಬೂಬಾ ಮುಫ್ತಿ ಮೇಘಾಲಯ ಮೋಹನ ಭಾಗವತ ಮೌಲ್ವಿ ಯಜ್ಞ ಯುಗಾದಿ ಹಬ್ಬ ವಿಶೇಷಾಂಕ ಯುವ ಮತ್ತು ಭಾರತ ವಿಶೇಷಾಂಕ ಯೆಡಿಯೂರಪ್ಪ ಯೋಗ ಯೋಗಿ ಆದಿತ್ಯನಾಥ ರಮೇಶ ಶಿಂದೆ ರಷ್ಯಾ-ಯುಕ್ರೇನ್-ಸಂಘರ್ಷ ರಾ ರಾಜಕೀಯ ರಾಜನಾಥ ಸಿಂಗ್ ರಾಜ್ಯಸಭೆ ರಾಮ ಜನ್ಮಭೂಮಿ ರಾಮದೇವ ಬಾಬಾ ರಾಷ್ಟ್ರಪುರುಷ ರಾಷ್ಟ್ರೀಯ ರಾಷ್ಟ್ರೀಯ ಜನತಾದಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಹುಲ ಗಾಂಧಿ ರೋಹಿಂಗ್ಯಾ ಪ್ರಶ್ನೆ ಲವ್ ಜಿಹಾದ್ ಲಷ್ಕರ್-ಎ-ತೋಯಿಬಾ ಲೇಖನ ಲೋಕಸಭೆ ಲ್ಯಾಂಡ್ ಜಿಹಾದ್ ವಾಯುದಳ ವಾರಕರಿ ವಿದೇಶಾಂಗ ನೀತಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಹಿಂದೂ ಪರಿಷತ್ತು ವೃತ್ತ ವಿಶೇಷ ವೈದ್ಯಕೀಯ ವ್ಲಾದಿಮೀರ ಪುತಿನ್ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಶಬರಿಮಲೈ ದೇವಸ್ಥಾನ ಶಿವರಾಜ ಸಿಂಹ ಚೌಹಾಣ ಶಿವಸೇನೆ ಶೀ-ಜಿನಪಿಂಗ್ ಶೈಕ್ಷಣಿಕ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗಿಳ ಶ್ರೀಕೃಷ್ಣ ಜನ್ಮಭೂಮಿ ಶ್ರೀರಾಮ ಸೇನೆ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಂತರ ಅವಮಾನ ಸಂತರ ಆಶಿರ್ವಾದ ಸಂತರ ಮಾರ್ಗದರ್ಶನ ಸದ್ಗುರು (ಡಾ.) ಮುಕುಲ ಗಾಡಗಿಳ ಸದ್ಗುರು ಚಾರುದತ್ತ ಪಿಂಗಳೆ ಸದ್ಗುರು ರಾಜೇಂದ್ರ ಶಿಂದೆ ಸನಾತನ ಆಶ್ರಮ ರಾಮನಾಥಿ ಸನಾತನ ಪ್ರಭಾತ ಸನಾತನ ಪ್ರಭಾತ ವರ್ಧ್ಯಂತೂತ್ಸವ ಸನಾತನ ಸಂಸ್ಥೆ ಸನಾತನ ಸಂಸ್ಥೆಗೆ ವಿರೋಧ ಸನಾತನದ ಸಂತರು ಸಂಪಾದಕೀಯ ಸಮರ್ಥ ಸಮಾಜವಾದಿ ಪಕ್ಷ ಸರ್ವೋಚ್ಛ ನ್ಯಾಯಾಲಯ ಸಂಶೋಧನೆ ಸಂಸ್ಕೃತ ಭಾಷೆ ಸಂಸ್ಥೆಗಳ ಹಿಂದೂದ್ವೇಷ ಸಾಧಕರಿಗೆ ಸೂಚನೆ ಸಾಧನೆ ಸಾಧ್ವಿ ಪ್ರಜ್ಞಾಸಿಂಗ್ ಸಾಪ್ತಾಹಿಕ ಸಾಮಾಜಿಕ ಸಾಮಾಜಿಕ ಜಾಲತಾಣ ಸಾಮಾಜಿಕ ಪ್ರಸಾರ ಮಾಧ್ಯಮ ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಸಿಬಿಐ ಸುನೀಲ ಘನವಟ ಸುಬ್ರಮಣ್ಯಮ್ ಸ್ವಾಮಿ ಸುರೇಶ ಚೌವಾಣಕೆ ಸುವಚನ ಸೂಕ್ಷ್ಮ ಪರೀಕ್ಷಣೆ ಸೂನಿಯಾ ಗಾಂಧಿ ಸೆನ್ಸಾರ್ ಬೋರ್ಡ್ ಸೆರೆಮನೆ ಸೈನಿಕರು ಸೈಬರ ಅಪರಾಧ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಸ್ವಾ. ಸಾವರಕರ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹತ್ಯೆ ಹಬ್ಬ ಹಲಾಲ್ ಹಿಜಾಬ್ / ಬುರ್ಖಾ ವಿವಾದ ಹಿಜ್ಬುಲ್ ಮುಜಾಹಿದ್ದೀನ್ ಹಿಂದು ರಾಷ್ಟ್ರಜಾಗೃತಿ ಅಭಿಯಾನ ಹಿಂದುತ್ವನಿಷ್ಠ ಸಂಘಟನೆ ಹಿಂದೂ ಅಧಿವೇಶನ ಹಿಂದೂ ಜನಜಾಗೃತಿ ಸಮಿತಿ ಹಿಂದೂ ದೇವತೆಗಳ ವಿಡಂಬನೆ ಹಿಂದೂ ಧರ್ಮ ಹಿಂದೂ ಧರ್ಮ ಸಂಸ್ಕಾರ ಹಿಂದೂ ಧರ್ಮಜಾಗೃತಿ ಸಭೆ ಹಿಂದೂ ನಾಯಕ ಹಿಂದೂ ರಾಷ್ಟ್ರ ಹಿಂದೂ ವಿಧಿಜ್ಞ ಪರಿಷತ್ತು ಹಿಂದೂ ವಿರೋಧಿ ಹಿಂದೂ ವಿರೋಧಿ ಹೇಳಿಕೆ ಹಿಂದೂಗಳ ಇತಿಹಾಸ ಹಿಂದೂಗಳ ಮತಾಂತರ ಹಿಂದೂಗಳ ಮೇಲೆ ಆಘಾತ ಹಿಂದೂಗಳ ಮೇಲೆ ದಾಳಿ ಹಿಂದೂಗಳ ರಾಜ ಹಿಂದೂಗಳ ವಿರೋಧ ಹಿಂದೂಗಳಿಗೆ ಜಯ ಹಿಂದೂಗಳಿಗೆ ಸಕಾರಾತ್ಮಕ ಹಿಂದೂರಾಷ್ಟ್ರ ಸಂಕಲ್ಪ ಅಭಿಯಾನ Archives Archives Select Month November 2022 October 2022 September 2022 August 2022 July 2022 June 2022 May 2022 April 2022 March 2022 February 2022 January 2022 December 2021 November 2021 October 2021 September 2021 August 2021 July 2021 June 2021 May 2021 April 2021 March 2021 February 2021 January 2021 December 2020 November 2020 October 2020 September 2020 August 2020 July 2020 June 2020 May 2020 April 2020 Categories Categories Select Category PDF ಅಂತರರಾಷ್ಟ್ರೀಯ ಅನುಭೂತಿ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಪತ್ಕಾಲ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಆಫ್ರಿಕಾ ಆಯುರ್ವೇದ ಆಸ್ಟ್ರೇಲಿಯಾ ಆಸ್ಸಾಂ ಆಹಾರ ಇಂಡೋನೇಶಿಯಾ ಉತ್ತರ ಅಮೇರಿಕಾ ಉತ್ತರ ಪ್ರದೇಶ ಉತ್ತಾರಾಖಾಂಡ ಏಷ್ಯಾ ಒಡಿಶಾ ಕರ್ನಾಟಕ ಕೇರಳ ಗುಜರಾತ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ಗೋವಾ ಚೀನಾ ಚೌಕಟ್ಟು ಛತ್ತೀಸಗಡ ಜಮ್ಮು-ಕಾಶ್ಮೀರ ಜಾಗೊ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದಕ್ಷಿಣ ಅಮೇರಿಕಾ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ದೆಹಲಿ ದೈವೀ ಬಾಲಕರು ಧರ್ಮಶಿಕ್ಷಣ ನವರಾತ್ರಿ ವಿಶೇಷಾಂಕ ನಾಗಾಲ್ಯಾಂಡ ನೇಪಾಲ ಪ. ಪೂ. ಡಾ. ಆಠವಲೆ ಪಂಜಾಬ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಂಡಿಚೆರಿ ಪಿತೃಪಕ್ಷ ಫಲಕ ಪ್ರಸಿದ್ಧಿ ಬಂಗಾಲ ಬಾಂಗ್ಲಾದೇಶ ಬಿಹಾರ ಭಾರತ ಮಣಿಪುರ ಮಧ್ಯಪ್ರದೇಶ ಮನವಿ ಮಹಾರಾಷ್ಟ್ರ ಮಹಾಶಿವರಾತ್ರಿ ವಿಶೇಷಾಂಕ ಮೇಘಾಲಯ ಮ್ಯಾನ್ಮಾರ್ ಯುಗಾದಿ ವಿಶೇಷಾಂಕ ಯುರೋಪ ರಾಜಸ್ಥಾನ ರಾಜ್ಯದ ವಾರ್ತೆಗಳು ರಾಷ್ಟ್ರ ಧರ್ಮದ ಚೌಕಟ್ಟು ರಾಷ್ಟ್ರ ಮತ್ತು ಧರ್ಮ ರಾಷ್ಟ್ರೀಯ ಲಡಾಖ ವಾರ್ತೆಗಳು ವೃತ್ತ ವಿಶೇಷ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀಲಂಕಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಂಪಾದಕೀಯ ಸಮರ್ಥ ಸಂಶೋಧನೆ ಸಾಧಕರಿಗಾಗಿ ಸೂಚನೆ ಸಾಧನೆ ಸಾಧನೆ ಚೌಕಟ್ಟು ಸುವಚನ ಸೂಕ್ಷ್ಮ ಪರೀಕ್ಷಣೆ ಹಬ್ಬ-ವ್ರತಗಳು ಹರಿಯಾಣಾ ಹಿಂದೂ ಧರ್ಮ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ಹಿಮಾಚಲ ಪ್ರದೇಶ
ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ನೂತನ ಮಧ್ಯಸ್ಥಿಕೆ ಮಸೂದೆ ಮಂಡಿಸಲು ಕೇಂದ್ರ ಸರ್ಕಾರವು ಸಿದ್ಧತೆ ಮಾಡಿಕೊಂಡಿದೆ ಎಂದು ಕೇಂದ್ರ ಕಾನೂನು ಸಚಿವ ಕಿರೆಣ್‌ ರಿಜಿಜು ಶನಿವಾರ ಹೇಳಿದ್ದಾರೆ. ಭಾರತವನ್ನು ಮಧ್ಯಸ್ಥಿಕೆ ಕೇಂದ್ರವನ್ನಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದೂ ರಿಜಿಜು ತಿಳಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಸ್ತಾವಿತ ನೂತನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಶಿಲಾನ್ಯಾಸ ಸಮಾರಂಭದಲ್ಲಿ ರಿಜಿಜು ಮಾತನಾಡಿದರು. “ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ನಾವು ಮಧ್ಯಸ್ಥಿಕೆ ಮಸೂದೆಯನ್ನು ಮಂಡಿಸಲಿದ್ದೇವೆ. ಈ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ” ಎಂದು ರಿಜಿಜು ಭಾಷಣದ ವೇಳೆ ತಿಳಿಸಿದರು. "ಭಾರತವನ್ನು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನಾಗಿಸುವ ಉದ್ದೇಶ ಹೊಂದಿದ್ದೇವೆ" ಎಂದು ಅವರು ಹೇಳಿದರು. ಇದೇ ವೇಳೆ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ಕಾನೂನು ಕಾಲೇಜುಗಳು ಮತ್ತು ಕಾನೂನು ತಜ್ಞರ ಜೊತೆ ಕೆಲಸ ಮಾಡಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎಂದು ಅವರು ತಿಳಿಸಿದರು. Also Read ನ್ಯಾಯಾಂಗದ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರವು ಬಲಪಡಿಸಲಿದೆ: ಕೇಂದ್ರ ಕಾನೂನು ಸಚಿವ ಕಿರೆಣ್‌ ರಿಜಿಜು “ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶವನ್ನು ನಾವು ಹೊಂದಿದ್ದು, ನ್ಯಾಯಾಂಗವನ್ನು ಬಲಿಷ್ಠವಾಗಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಎಲ್ಲಾ ನ್ಯಾಯಮೂರ್ತಿಗಳೊಂದಿಗೆ ಉತ್ತಮ ಸಂಬಂಧ ಹೊಂದುವ ಇರಾದೆಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ತುಮಕೂರು: ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾಶ್ವನಾಥ ಜಿನಮಂದಿರ ಸಂಘದ ಚುನಾವಣೆ ಫಲಿತಾಂಶ ಪ್ರಕಟಿಸಿದಂತೆ ನೀಡಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ಮುಂದುವರೆಸಿ ತುಮಕೂರು ಎರಡನೇ ಅಧಿಕ ಸಿವಿಲ್ ನ್ಯಾಯಾಲಯ ಸೋಮವಾರ ಆದೇಶಿಸಿತು. ಸಂಘಕ್ಕೆ ನಡೆದಿದ್ದ ಚುನಾವಣೆಯು ಕಾನೂನುಬಾಹಿರವಾಗಿದ್ದು, ಎಲ್ಲ ಸದದ್ಯರಿಗೆ ಮತದಾನದ ಹಕ್ಕು ನೀಡಿಲ್ಲ. ಸಂಘದ ಬೈಲಾದಂತೆ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾದಿಕಾರಿ ಮಾಡಿಲ್ಲ. ಚುನಾವಣೆ ಅಧಿಸೂಚನೆಯನ್ನು ಸಂಘದ ಬೈಲಾದ ನಿಯಮ ಉಲ್ಲಂಘಿಸಿ ಮಾಡಲಾಗಿದೆ. ಹೀಗಾಗಿ ಚುನಾವಣೆಗೆ ತಡೆ ನೀಡುವಂತೆ ಪಚ್ಚೇಶ್ ಜೈನ್ ಸೇರಿ 32 ಮಂದಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮೊದಲು ಒಂದನೇ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಲ್ಲಿಯೂ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಲಾಗಿತ್ತು. ಪ್ರಕರಣವು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಗಳು ವಾದ ಒಪ್ಪಿದ ನ್ಯಾಯಾಲಯವು ಕೆಳ ನ್ಯಾಯಾಲಯಕ್ಕೆ ವಾದಪತ್ರವನ್ನು ವಾಪಸ್ ಕಳುಹಿಸಿತ್ತು. ವಿಚಾರಣೆ ನಡೆಸಿದ ಕೆಳ ನ್ಯಾಯಾಲಯವೂ ಸಹ ಮೇಲಿನ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರೆಸಿದೆ. ಪಚ್ಚೇನ್ ಜೈನ್ ಪರವಾಗಿ ವಕೀಲರಾದ ಎಸ್,ರಮೇಶ್, ಮಹಾವೀರ ಜೈನ್, ಸಿ.ಕೆ.ಮಹೇಂದ್ರ ವಕಾಲತ್ತು ವಹಿಸಿದ್ದಾರೆ. ಸಂಘದ ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂಬ ಕಾರಣದಿಂದ ಸಂಘವನ್ನು ರಾಜ್ಯ ಸರ್ಕಾರವು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ನೋಂದಾಣಿಕಾರಿ ಅವರನ್ನು ನೇಮಕ ಮಾಡಿದೆ.
ಒಂದಕ್ಕಿಂತ ಒಂದು ಪದೇಪದೇ ಕಷ್ಟಗಳು ಕಾಡುತ್ತಿದ್ದರೆ ಸಣ್ಣ ಪರಿಹಾರವನ್ನು ಮಾಡಿಕೊಳ್ಳಿ ಕಂಟಕ ಶನಿದೋಷ ಯಾರ ಜಾತಕದಲ್ಲಿ ಇರುತ್ತದೆ ಅಂತಹವರಿಗೆ ವೃತ್ತಿಯಲ್ಲಿ ಅಭಿವೃದ್ಧಿ ಅನ್ನುವುದು ಇರುವುದಿಲ್ಲ ಉದ್ಯೋಗದಲ್ಲಿ ಅಭಿವೃದ್ಧಿ ಕುಂಠಿತವಾಗಿರುತ್ತದೆ ಕೆಲಸಗಳು ಸರಿಯಾಗಿ ಸಿಗುವುದಿಲ್ಲ ಮತ್ತು ಸಿಕ್ಕಿರುವ ಕೆಲಸದಲ್ಲಿ ಅಭಿವೃದ್ಧಿಯನ್ನು ಹೊಂದದೇ ಇರುವುದು ಮತ್ತು ನಿಮ್ಮ ವೃತ್ತಿಜೀವನದಲ್ಲಿ ಹೇಳಿಗೆ ಇಲ್ಲದೆ ಇರುವುದು ಇದು ಕಂಟಕ ಶನಿದೋಷ ಕಾಡುತ್ತಿರುತ್ತದೆ ಇದು ಯಾರಿಗೆ ಇರುತ್ತದೆ ಎಂದರೆ ಯಾರ ಒಂದು ರಾಶಿಯಲ್ಲಿ ಶನಿಯ ಸಂಚಾರವಾಗುತ್ತದೆ ಇರುತ್ತದೆ ಆ ರಾಶಿ ಇಂದ 10 ರಾಶಿಯನ್ನು ಎಣಿಸುತ್ತಾ ಬಂದರೆ ಹತ್ತನೇ ರಾಶಿಯವರಿಗೆ ಕಂಟಕ ಶನಿದೋಷ ಇರುತ್ತದೆ ಇದು ಜನುಮ ನಕ್ಷತ್ರದಲ್ಲಿ ಕಾಡುತ್ತಿರುತ್ತದೆ ಈ ಕಂಟಕ ಶನಿ ದೋಷವನ್ನು ನಿವಾರಣೆ ಮಾಡಿಕೊಳ್ಳಬೇಕು ಅಂದರೆ ಇದಕ್ಕೆ ಅನೇಕ ರೀತಿಯ ಪರಿಹಾರ ಗಳು ಇದೆ ಆ ಪರಿಹಾರಗಳನ್ನು ಮುಖ್ಯವಾಗಿ ಶನಿವಾರ ದಿನದಂದು ಅರಳಿ ಮರದ ಬುಡಕ್ಕೆ ಪೂಜೆಯನ್ನು ಮಾಡಬೇಕು ಒಂದು ಕಪ್ಪು ಎಳ್ಳನ್ನು ಹಾಕಿರುವಂತಹ ಒಂದು ನೀರಿನ ಚೊಂಬನ್ನು ಮಾಡಬೇಕು ಇನ್ನೊಂದು ಚೆಂಬಿನಲ್ಲಿ ಹಾಲು ಮತ್ತು ಬೆಲ್ಲವನ್ನು ಹಾಕಿಕೊಂಡಿರಬೇಕು ಇಷ್ಟನ್ನು ನೀವು ತೆಗೆದುಕೊಂಡು ಹೋಗಿ ಮೊದಲಿಗೆ ಎಳ್ಳು ನೀರನ್ನು ಅರಳಿ ಮರದ ಬುಡಕ್ಕೆ ಮೊದಲು ಹಾಕಿ ನಂತರ ಹಾಲು ಮತ್ತು ಬೆಲ್ಲ ಹಾಕಬೇಕು ನಂತರ ಪೂಜೆ ಮಾಡಿ ಒಂಬತ್ತು ಎಳ್ಳಿನ ಬತ್ತಿಯನ್ನು ಹಾಕಿ ದೀಪವನ್ನು ಬೆಳಗಿಸಿ ಒಂಬತ್ತು ಪ್ರದಕ್ಷಿಣೆಯನ್ನು ಹಾಕಬೇಕು ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಒಂಬತ್ತು ವಾರಗಳು ಇದೇ ರೀತಿಯ ಒಂದು ಪೂಜೆಯನ್ನು ಮಾಡಿದರೆ ಕಂಟಕ ಶನಿ ದೋಷ ಪರಿಹಾರವಾಗುತ್ತದೆ ಇನ್ನು ವಿಶೇಷವಾಗಿ ಶನಿವಾರ ದಿನದಂದು ದೋಷ ನಿಮಗೆ ಇರುವ ಸಂದರ್ಭದಲ್ಲಿ ಹಸುವಿಗೆ ಏನನ್ನೋ ನೆನೆಸಿ ಅದಕ್ಕೆ ಬೆಲ್ಲವನ್ನು ಸೇರಿಸಿ ಹಸುವಿಗೆ ತಿನ್ನಿಸುವುದರಿಂದ ಖಂಡಿತವಾಗಿಯೂ ಕಂಡುಹಿಡಿದವನು ನಿವಾರಣೆಯಾಗುತ್ತದೆ ಕಂಟಕ ದೋಷದ ತೀವ್ರತೆಯನ್ನು ಕ್ರಮವಾಗಿ ಕಡಿಮೆಯಾಗುತ್ತಾ ಬರುತ್ತದೆ ಇನ್ನೊಂದು ಮುಖಾಂತರ ನೋಡುವುದಾದರೆ ಪಶ್ಚಿಮ ದಿಕ್ಕಿಗೆ ನಾವು ದೀಪರದನೆ ಮಾಡುವುದರ ಮೂಲಕ ಕಂಠಕ ಶನಿದೋಷ ನಿವಾರಣೆ ಆಗುತ್ತದೆ ಪಶ್ಚಿಮ ದಿಕ್ಕಿನ ಕಡೆಗೆ ಇಂಟು ಬತ್ತಿಯನ್ನು ಹಾಕಿ ಎಳ್ಳೆಣ್ಣೆಯನ್ನು ಹಾಕಿ ಒಂದು ದೀಪವನ್ನು ಇಟ್ಟು ಅದರ ಮೇಲೆ ಇನ್ನೊಂದು ದೀಪವನ್ನು ಹಾಕಿ 8 ಬತ್ತಿಗಳನ್ನು ಹಾಕಿ ದೀಪವನ್ನು ಬೆಳಗಿಸುವುದು ಅದರಿಂದ ನಿಮಗೆ ಇರುವಂತಹ ಕಂಟಗ ದೋಷದ ತೀವ್ರತೆಯನ್ನು ಕಡಿಮೆಯಾಗುತ್ತದೆ ಈ ದೀಪವನ್ನು ಶನಿವಾರ ದಿನದಂದು 5 ಗಂಟೆಯಿಂದ 7:00 ಒಳಗೆ ಬೆಳಗಿಸುವುದರ ಇಂದ ಕಂಟಕ ಶನಿ ದೋಷವು ಕಡಿಮೆಯಾಗುತ್ತದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಬಾಲಿವುಡ್ ಮೋಸ್ಟ್‌ ಕ್ಯೂಟ್, ರೊಮ್ಯಾಂಟಿಕ್ ಆಂಡ್ ಹಾಟ್ ಕಪಲ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಂದು ರಿಲೈನ್ಸ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಕಪೂರ್ ಮತ್ತು ಭಟ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶುಗಳು ಹರಿದು ಬರುತ್ತಿದೆ. 'ಆಲಿಯಾ ಭಟ್ ಲೇಬರ್ ರೂಮ್‌ಗೆ ಹೋಗಿದ್ದಾರೆ 45-50 ನಿಮಿಷಗಳಲ್ಲಿ ಡೆಲಿವರಿ ಆಗಲಿದೆ. ವೈದ್ಯರು ಚೆಕಪ್ ಮಾಡುತ್ತಿದ್ದಾರೆ' ಎಂದು ಆಲಿಯಾ ಆಸ್ಪತ್ರೆ ಪ್ರವೇಶ ಮಾಡುವಾಗ ಭಟ್ ಕುಟುಂಬದವರು ಇಟೈಮ್ಸ್‌ಗೆ ತಿಳಿಸಿದ್ದರು. ಮಹೇಶ್‌ ಭಟ್‌ಗೆ ಮೂವರು ಹೆಣ್ಣು ಮಕ್ಕಳಿರುವ ಕಾರಣ ಆಲಿಯಾ ಮೆಟರ್ನಲ್‌ ಸೈಡ್‌ ಬರ್ತ್‌ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅದಕ್ಕೂ ಹೆಚ್ಚಾಗಿ ಮಗು ನೋಡಲು ಯಾರಂತಿದೆ ಏನೆಂದು ಹೆಸರು ಇಡಬಹುದು ಎನ್ನುವ ಚರ್ಚೆ ಕೂಡ ಜೋರಾಗಿದೆ. ಮ್ಯಾರೀಡ್‌ ಲೈಫ್‌ ಬಗ್ಗೆ ಮಾತು: 'ಅಂತಹ ದೊಡ್ಡ ಬದಲಾವಣೆ ಆಗಿಲ್ಲ. ನಾವು ಐದು ವರ್ಷಗಳ ಕಾಲ ಒಟ್ಟಿಗೆ ಇದ್ದೆವು. ನಾವು ಮದುವೆಯಾಗೋಣ ಎಂದುಕೊಂಡೆವು. ನಮಗೂ ಕೆಲವು ಬದ್ಧತೆಗಳಿದ್ದವು. ಮದುವೆಯ ಮರುದಿನವೇ ನಾವಿಬ್ಬರೂ ಕೆಲಸಕ್ಕೆ ಹೊರಟೆವು. ಆಲಿಯಾ ಶೂಟಿಂಗ್‌ಗೆ ಹೋಗಿದ್ದಳು ಮತ್ತು ನಾನು ಮನಾಲಿಯಲ್ಲಿದ್ದೆ.ಆಕೆ ಲಂಡನ್ ನಿಂದ ಬಂದಾಗ ನನ್ನ ‘ಶಂಶೇರಾ’ ಚಿತ್ರ ಬಿಡುಗಡೆಯಾಗುತ್ತದೆ. ಅದರ ನಂತರ ನಾವು ಒಂದು ವಾರ ರಜೆ ತೆಗೆದುಕೊಳ್ಳಲು ಯೋಚಿಸುತ್ತೇವೆ. ನಾವು ಮದುವೆಯಾಗಿದ್ದೇವೆ ಎಂದು ನಮಗೆ ಇನ್ನೂ ತಿಳಿದಿಲ್ಲ' ಎಂದು ರಣಬೀರ್ ಮಾತನಾಡಿದ್ದಾರೆ. ಆಲಿಯಾ ಭಟ್ ಪಕ್ಕದಲ್ಲಿಲ್ಲ ಅಂದ್ರೆ ತಿಂಡಿ ತಿನ್ನಲ್ಲ ರಣಬೀರ್: ಅಯಾನ್ ಮುಖರ್ಜಿ ಜೊತೆ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾತನಾಡುವಾಗ ಅನ್‌ಸ್ಕ್ರೀನ್ ಕ್ಯಾರೆಕ್ಟ್‌ ಮತ್ತು ಆಫ್‌ಸ್ಕ್ರೀನ್‌ ಕ್ಯಾರೆಕ್ಟರ್‌ನಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂದು ರಣಬೀರ್ ರಿವೀಲ್ ಮಾಡಿದ್ದಾರೆ. ಆಲಿಯಾ ಭಟ್ ಪಕ್ಕದಲ್ಲಿಲ್ಲ ಅಂದ್ರೆ ತಿಂಡಿ ತಿನ್ನಲ್ಲ ಬಾತ್‌ರೂಮ್‌ಗೂ ಹೋಗಲ್ಲ: ರಣಬೀರ್ ಕಪೂರ್ 'ನಾನು ಇಂಡಿಪೆಂಡೆಂಟ್‌ ಅಂತ ಎಲ್ಲೇ ಹೋದ್ದರೂ ಹೇಳಿಕೊಳ್ಳುತ್ತೀನಿ ಆದರೆ ರಿಯಾಲಿಟಿ ಬೇರೆ ಇದೆ. ನಾನು ಅಲಿಯಾ ಮೇಲೆ ತುಂಬಾ ಡಿಪೆಂಡ್ ಆಗಿರುವೆ. ಆಲಿಯಾ ಪಕ್ಕದಲ್ಲಿ ಇಲ್ಲ ಅಂದ್ರೆ ನಾನು ತಿಂಡಿನೂ ತಿನ್ನುವುದಿಲ್ಲ ಬಾತ್‌ರೂಮ್‌ಗೂ ಹೋಗುವುದಿಲ್ಲ. ಆಲಿಯಾ ಎಲ್ಲಿದ್ದಾಳೆ ಎಂದು ತಿಳಿದುಕೊಂಡ ಮೇಲೆ ನನ್ನ ಕೆಲಸ ಆರಂಭಿಸುವುದು. ನನ್ನ ಪಕ್ಕ ಆಲಿಯಾ ಇದ್ದರೆ ಧೈರ್ಯ ಹೆಚ್ಚಾಗುತ್ತದೆ ಜೊತೆಗಿದ್ದೀವಿ ಅಂದ್ರೆ ನಾವು ರೊಮ್ಯಾನ್ಸ್‌ ಮಾಡ್ತೀವಿ ಅಂತಲ್ಲ ಸುಮ್ಮನೆ ಕುಳಿತುಕೊಳ್ಳಬೇಕು ಅಂತಲ್ಲ ಕಣ್ಣಿಗೆ ಕಾಣಿಸಿಕೊಂಡರೆ ಅಷ್ಟೇ ಸಾಕು' ಎಂದು ರಣಬೀರ್ ಹೇಳಿದ್ದಾರೆ. ರಣಬೀರ್ ಮಾತುಗಳನ್ನು ಆಲಿಯಾ ಭಟ್ ಒಪ್ಪಿಕೊಂಡಿದ್ದಾರೆ 'ನಾನು ಪಕ್ಕದಲ್ಲಿ ಇಲ್ಲ ಅಂದ್ರೆ ರಣಬೀರ್‌ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ. ನಾನು ಸುತ್ತಲಿಲ್ಲ ಅಂದ್ರೆ ರಣಬೀರ್ ಪ್ರತಿಯೊಂದು ಕೆಲಸವನ್ನು ಲಾಸ್ಟ್‌ ಮಿನಿಟ್‌ಗೆ ಬಿಡುತ್ತಾನೆ' ಎಂದಿದ್ದಾರೆ ಆಲಿಯಾ ಭಟ್.
ಕಪಾಲಿ ಥಿಯೇಟರ್. ಬೆಂಗಳೂರಿಗೆ ಎಂಟ್ರಿ ಕೊಟ್ಟು ಮೆಜೆಸ್ಟಿಕ್​ನ ಹಿಂಭಾಗಕ್ಕೆ ಬಂದರೆ ಸಾಕು..ಅಲ್ಲಿ ಎದ್ದು ಕಾಣುತ್ತಿತ್ತು ಕಪಾಲಿ ಚಿತ್ರಮಂದಿರ. ಬೆಂಗಳೂರಿಗೆ ಸ್ವಾಗತ ಕೋರುವ ಹಲವು ಸ್ಮಾರಕಗಳಲ್ಲಿ ಕಪಾಲಿ ಕೂಡಾ ಒಂದು. ಅದು ಗಾಂಧಿನಗರಕ್ಕೆ ಮುಕುಟದಂತೆಯೂ, ಚಿತ್ರರಂಗಕ್ಕೆ ಕಣ್ಮಣಿಯಂತೆಯೂ ಕಂಗೊಳಿಸುತ್ತಿತ್ತು. ಆ ಥಿಯೇಟರಿನ ಇತಿಹಾಸವಾದರೂ ಎಂಥದ್ದು..? ಆ ಟಾಕೀಸ್​ನ್ನು ಉದ್ಘಾಟಿಸಿದ್ದವರು ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ. ಸುಭೇದಾರ್ ಛತ್ರಂ ರಸ್ತೆಯಲ್ಲಿದ್ದ ಈ ಚಿತ್ರಮಂದಿರ ಉದ್ಘಾಟನೆಯಾಗಿದ್ದು 1968ರಲ್ಲಿ. 44,184 ಚದರ ಅಡಿ ಜಾಗದಲ್ಲಿದ್ದ ಬೃಹತ್ ಚಿತ್ರಮಂದಿರ ಕಪಾಲಿ. ಆರಂಭದಲ್ಲಿ 1,465 ವ್ಯವಸ್ಥೆಯಿತ್ತು. ನಂತರ, ಅದನ್ನು 1,112ಕ್ಕೆ ಇಳಿಸಲಾಗಿತ್ತು. ಅದು ಹಿಂದಿ ಚಿತ್ರಗಳಿಗಾಗಿ. ಈ ಟಾಕೀಸ್​ನಲ್ಲಿ ಯಾವುದೇ ಸಿನಿಮಾ 7 ವಾರ ಓಡಿದರೆ, ಅದು ಯಶಸ್ವಿ ಸಿನಿಮಾ ಎನ್ನುವ ನಂಬಿಕೆ ಗಾಂಧಿನಗರದಲ್ಲಿತ್ತು. ಏಷ್ಯಾದ ಅತಿ ದೊಡ್ಡ, ವಿಶ್ವದ 2ನೇ ಅತಿದೊಡ್ಡ ಚಿತ್ರಮಂದಿರ ಎಂಬ ಖ್ಯಾತಿ ಕಪಾಲಿಗಿತ್ತು. ಇನ್ನೊಂದು ವರ್ಷ ಕಳೆದಿದ್ದರೆ, ಚಿತ್ರಮಂದಿರ 50 ವರ್ಷ ಪೂರೈಸುತ್ತಿತ್ತು. ಈಗ 50 ತುಂಬುವ ಒಂದು ವರ್ಷ ಮೊದಲೇ ಕಣ್ಣು ಮುಚ್ಚುತ್ತಿದೆ. ಕಪಾಲಿಯಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ ‘ದಿಸ್ ಈಸ್ ಸಿನೆರಮಾ' ಅನ್ನೋ ಚಿತ್ರ. ಕಪಾಲಿಯಲ್ಲಿ ಕನ್ನಡ ಚಿತ್ರಗಳ ಉದ್ಘಾಟನೆಯಾಗಿದ್ದು ಡಾ. ರಾಜ್ ಅವರ 'ಮಣ್ಣಿನ ಮಗ' ಚಿತ್ರದಿಂದ. ಕಪಾಲಿಯಲ್ಲಿ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರ ಕೂಡಾ ಮಣ್ಣಿನ ಮಗ. ಅಣ್ಣಾವ್ರ ಹಾಲು ಜೇನು ಚಿತ್ರ ಬಿಡುಗಡೆಯಾದಾಗ, ರಾಜ್ ಅವರ 58 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದು, ಸಾರ್ವಕಾಲಿಕ ದಾಖಲೆ. ಹಿಂದಿ ಚಿತ್ರರಂಗದ ಬ್ಲಾಕ್​ಬಸ್ಟರ್ ಚಿತ್ರ ಶೋಲೆ, ಕಪಾಲಿಯಲ್ಲಿ 6 ತಿಂಗಳು ಪ್ರದರ್ಶನವಾಗಿತ್ತು. ಶಿವರಾಜ್ ಕುಮಾರ್ ಅವರ ಓಂ, 30 ಬಾರಿ ಪ್ರದರ್ಶನ ಕಂಡಿತ್ತು. ಡಾ. ರಾಜ್​ಗಷ್ಟೇ ಅಲ್ಲ, ತೆಲುಗಿನ ಚಿರಂಜೀವಿ, ಹಿಂದಿಯ ಅಮಿತಾಭ್, ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್​, ಶಿವರಾಜ್​ ಕುಮಾರ್​ಗೆ ಇದು ಅದೃಷ್ಟದ ಚಿತ್ರಮಂದಿರ. ಪ್ರೇಮಲೋಕದ ಇತಿಹಾಸ ಸೃಷ್ಟಿಯಾಗಿದ್ದು, ಓಂ ದಾಖಲೆಯ ಓಂಕಾರ ಬರೆದಿದ್ದು, ಹಾಲು ಜೇನಿನ ಮಳೆ ಸುರಿದಿದ್ದು, ಹೊಸ ಬೆಳಕು ಮೂಡಿದ್ದು, ಜೀವನ ಚೈತ್ರ, ಒಡಹುಟ್ಟಿದವರು, ಆಕಸ್ಮಿಕ, ಶಬ್ಧವೇದಿ.. ಹೀಗೆ.. ದಾಖಲೆಗಳ ಮೇಲೆ ದಾಖಲೆಗಳು ಈ ಚಿತ್ರಮಂದಿರಕ್ಕಿವೆ. ಬೆಂಗಳೂರಿನ ಐತಿಹಾಸಿಕ ದುರಂತ ಗಂಗಾರಾಮ್ ಬಿಲ್ಡಿಂಗ್ ಕುಸಿದಾಗ, ಕಪಾಲಿಯ ಗೋಡೆಯೂ ಕುಸಿದಿತ್ತು. ಶಬ್ಧವೇದಿ, ಹೆಚ್​2ಓ ಚಿತ್ರಗಳ ರಿಲೀಸ್ ವೇಳೆ ನಡೆದ ಗಲಾಟೆಯಲ್ಲಿ ಥಿಯೇಟರ್​ಗೆ ಕಲ್ಲೇಟು ಬಿದ್ದಿತ್ತು. ಹೀಗೆ ಕನ್ನಡ ಚಿತ್ರರಂಗದ ಇತಿಹಾಸವನ್ನೇ ತನ್ನ ಮಡಿಲಲ್ಲಿ ಅಡಗಿಸಿಕೊಂಡಿದ್ದ ಕಪಾಲಿ ಈಗ ಕಣ್ಮುಚ್ಚುತ್ತಿದೆ. ಆ ಜಾಗದಲ್ಲಿ ಮಲ್ಟಿಪ್ಲೆಕ್ಸ್ ತಲೆ ಎತ್ತಲಿದೆ. ಒಂದು ಕಪಾಲಿ ಇದ್ದ ಜಾಗದಲ್ಲಿ 6 ಸಿಂಗಲ್ ಸ್ಕ್ರೀನ್​ಗಳು ಬರಲಿವೆ. ಆದರೆ, ಅದು ಕಪಾಲಿಯಾಗಿರಲ್ಲ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ ;- 77/2018 ಕಲಂ: 3(1) (ಚಚಿ)(ಚಿ) ಖಅ/ಖಖಿ ಕಂ ಂಛಿಣ 1989 ಮತ್ತು 4 (4) ಕ.ಅ.ಖ ಂಛಿಣ 1955;- ದಿನಾಂಕ: 06/04/2018 ರಂದು 3 ಪಿಎಮ್ ಕ್ಕೆ ಶ್ರೀ ರಾವುತಪ್ಪ ಸಹಾಯಕ ನಿದರ್ೇಶಕರು ಗ್ರೇಡ-1 ಸಮಾಜ ಕಲ್ಯಾಣ ಇಲಾಖೆ ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ದೂರು ಅಜರ್ಿ ಕೊಟ್ಟಿದ್ದರ ಸಾರಾಂಶವೇನಂದರೆ ನಾನು ದಿನಾಂಕ: 06/04/2018 ರಂದು ಕೊಂಕಲ್ ಗ್ರಾಮಕ್ಕೆ ಭೇಟಿ ನೀಡಿ ಸ್ಥಾನಿಕವಾಗಿ ಪರಿಶೀಲಿಸಿದಾಗ ಅಲ್ಲಿ ಪರಿಶಿಷ್ಟ ಜಾತಿ/ಮಾದಿಗ ಜನಾಂಗದ ಸಮುದಾಯದ ಮನೆಗಳ ಹತ್ತಿರ ಇರುವ ಕೈಪಂಪ (ಹ್ಯಾಂಡ ಪಂಪ) ಕೆಟ್ಟು ಹೋಗಿದ್ದ ಪ್ರಯುಕ್ತ ಸದರಿ ಸಮುದಾಯದವರು ದಿನಾಂಕ: 02/04/2018 ರಂದು ಹನುಮಾನ ದೇವಸ್ಥಾನದ ಹತ್ತಿರ ಇರುವ ಕೈಪಂಪಿಗೆ ನೀರಿಗೆ ಹೋದಾಗ ಸವಣರ್ಿಯರು ನೀರು ಎತ್ತಿ ಹಾಕಿರುತ್ತಾರೆಂದು ದಲಿತ ಸಮುದಾಯದ ಜನರು ಹೇಳಿಕೆಯನ್ನು ನೀಡಿರುತ್ತಾರೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೋ ದೃಶ್ಯಾವಳಿಗಳು ನೋಡಿದಾಗ ದಲಿತ ಸಮುದಾಯದ ಹೆಣ್ಣು ಮಕ್ಕಳಿಗೆ ನೀರು ಎತ್ತಿ ಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಇದೆಲ್ಲ ನೋಡಿದಾಗ ಇಲ್ಲಿ ಅಸ್ಪ್ರಶ್ಯತೆ ಆಚರಣೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಗ್ರಾಮದಲ್ಲಿಯ ದಲಿತ ವರ್ಗದವರು ಯಾರೂ ದೂರು ಕೊಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಸರಕಾರಿ ತಫರ್ೆಯಿಂದ ನಾನು ದೂರು ಸಲ್ಲಿಸುತ್ತಿದ್ದೇನೆ. ತಪಿತಸ್ಥರನ್ನು ಪತ್ತೆ ಮಾಡಿ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಕೋರಲಾಗಿದೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 77/2018 ಕಲಂ: 3(1) (ಚಚಿ)(ಚಿ) ಖಅ/ಖಖಿ ಕಂ ಂಛಿಣ 1989 ಮತ್ತು 4 (4) ಕ.ಅ.ಖ ಂಛಿಣ 1955 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ 78/2018 ಕಲಂ: 143, 147, 148, 504, 323, 324, 354, 307, 448, 506 ಸಂ. 149 ಐಪಿಸಿ ಮತ್ತು ಕಲಂ: 3(1) (ಆರ್) (ಎಸ್) (ಡಬ್ಲು)(1) 2(5) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989;- ದಿನಾಂಕ: 06/04/2018 ರಂದು 11 ಪಿಎಮ್ ಕ್ಕೆ ಶ್ರೀ ನಿಂಗಪ್ಪ ತಂದೆ ಮಲ್ಲಪ್ಪ ಕುರುಕುಂದಾ ವ:30, ಜಾ:ಮಾದಿಗ, ಸಾ:ಕಾಡಂಗೇರಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಕೊಟ್ಟಿದ್ದೇನಂದರೆ ಇಂದು ದಿನಾಂಕ: 06/04/2018 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮ ಹೊಲದಲ್ಲಿ ಹತ್ತಿ ಕಟ್ಟಿಗೆ ಸ್ವಚ್ಚ ಮಾಡಲು ನನ್ನ ಹೆಂಡತಿಯಾದ ಶ್ರೀಮತಿ ಲಕ್ಷ್ಮೀ ಗಂಡ ನಿಂಗಪ್ಪ ಕುರುಕುಂದಿ ಹೊಲಕ್ಕೆ ಕಳುಹಿಸಿರುತ್ತೇನೆ. ನನ್ನ ಹೆಂಡತಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಕದ ಹೊಲದವರಾದ 1) ಸಾಬಣ್ಣ ತಂದೆ ಸಿದ್ದಪ್ಪ ಹೆಡಗಿಮದ್ರಿ, ವ:26, ಜಾ:ಕಬ್ಬಲಿಗ, ಸಾ:ಕಾಡಂಗೇರಾ ಇವನು ನನ್ನ ಹೆಂಡತಿಗೆ ಒಬ್ಬಳೆ ಇರುವುದನ್ನು ನೋಡಿ ಆಕೆಯ ಸಂಗಡ ಅಸಭ್ಯವಾಗಿ ವತರ್ಿಸುತ್ತಿದ್ದನು. ಅದೇ ಸಮಯದಲ್ಲಿ ನಾನು ಕುಡಿಯಲು ನೀರು ತರಲು ಪೂಜಾರಿ ಬಾವಿಗೆ ಹೋದಾಗ ನನ್ನ ಹೆಂಡತಿ ಕಿರುಚಾಡುವುದನ್ನು ನೋಡಿ ಓಡಿ ಬಂದು ಯಾಕಪ್ಪ ಸಾಬಣ್ಣ ನನ್ನ ಹೆಂಡತಿಗೆ ಹೀಗೆ ಯಾಕೆ ಮಾಡುತ್ತಿಯಾ ಎಂದು ಕೇಳಿದಾಗ ಸಾಬಣ್ಣನು ಲೇ ಭೊಸಡಿ ಸೂಳೆ ಮಗನೆ ಮಾದಿಗ ಸೂಳೆ ಮಗನೆ ನಾನು ನಿನ್ನ ಹೆಂಡತಿಗೆ ಏನು ಬೇಕಾದರೂ ಮಾಡುತ್ತೇನೆ. ನಿನ್ನೌನ ಸೂಳೆ ಮಗನೆ ಎಂದು ಬೈದು ಅಲ್ಲೆ ಹತ್ತಿರದಲ್ಲಿ ಇದ್ದ ಬಡಿಗೆ ತೆಗೆದುಕೊಂಡು ಜೋರಾಗಿ ಬಲ ತೊಡೆಗೆ ಹೊಡೆದು ನನ್ನ ಹೆಂಡತಿಗೆ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕೈಯಿಂದ ಹೊಡೆದನು. ಅದರಿಂದ ನನ್ನ ಹೆಂಡತಿಗೆ ಕೈ ಬಳೆಗಳು ಒಡೆದು ಕೈಗೆ ರಕ್ತಗಾಯವಾಗಿರುತ್ತದೆ. ನಾವು ಜೀವ ಭಯದಿಂದ ನಮ್ಮ ಮನೆಗೆ ಬಂದಿರುತ್ತೇವೆ. ಆಗ ಸಮಯ 4 ಗಂಟೆಯಾಗಿತ್ತು. ಸಾಬಣ್ಣ ಈತನು ಹೊಲದಲ್ಲಿ ಆದ ಘಟನೆ ತಮ್ಮ ಸಮಾಜಕ್ಕೆ ತಿಳಿಸಿ, ತಮ್ಮ ಸಮಾಜದವರನ್ನು ಗುಂಪು ಕಟ್ಟಿಕೊಂಡು ನಮ್ಮ ಓಣಿಗೆ 2) ಸಿದ್ದಪ್ಪ ತಂದೆ ಸಾಬಣ್ಣ ಹೆಡಗಿಮದ್ರಿ, ವ:50, ಜಾ:ಕಬ್ಬಲಿಗ, 3) ಮಲ್ಲಪ್ಪ ತಂದೆ ಸಿದ್ದಪ್ಪ ಹೆಡಗಿಮದ್ರಿ, ವ:24, 4) ಸಾಬಣ್ಣ ತಂದೆ ಹಣಮಂತ ಹಳಿಕುರಿ, ವ:22, 5) ಚಂದ್ರಪ್ಪ ತಂದೆ ಹಣಮಂತ ಹಳಿಕುರಿ, ವ:23, 6) ಮಹೇಶ ತಂದೆ ಬಸಪ್ಪ ಹುಂಡೆಕಲ್, ವ:21, 7) ರೆಡ್ಡೆಪ್ಪ ತಂದೆ ಬಸಪ್ಪ ಹುಂಡೆಕ, ವ:23, 8) ರಂಗಪ್ಪ ತಂದೆ ಶರಣಪ್ಪ ಹಂಚನಾಳ, ವ:20, 9) ಶಿವಲಿಂಗಪ್ಪ ತಂದೆ ಮಹಾದೇವಪ್ಪ ದೊಡ್ಡಮನಿ, ವ:23, 10) ಹಣಮಂತ ತಂದೆ ಬಸವರಾಜ ಮಸೂಳೆರ, ವ:22, 11) ಶರಣಯ್ಯ ತಂದೆ ಗಂಗಾಧರ ವ:26, ಜಾ:ಬಣಜಿಗ, 12) ಶರಣಪ್ಪ ತಂದೆ ಸಿದ್ದಪ್ಪ ಪೊಲೀಸ್ ಪಾಟಿಲ್, ವ:23, ಜಾ:ಕಬ್ಬಲಿಗರಿದ್ದು ಇವರೆಲ್ಲರೂ ಏಕಾ ಏಕಿ ನಮ್ಮ ಮನೆಗೆ ನುಗ್ಗಿ ಏ ಮಾದಿಗ ಸೂಳೆ ಮಗನೆ ಹೊಲದಲ್ಲಿ ನಾನು ಒಬ್ಬನೆ ಇದ್ದಾಗ ಬೈಯುತ್ತಿಯಾ ಸೂಳೆ ಮಗನೆ ನಾವು ಸಮಾಜದವರೆಲ್ಲರೂ ಬಂದಿವಿ ನಿಮಗೆ ಖಲಾಸ ಮಾಡುತ್ತೇವೆ ಎಂದು ತಮ್ಮ ಕೈಯಲ್ಲಿ ಬಡಿಗೆ ಕೊಡಲಿ, ಕಲ್ಲುಗಳನ್ನು ಹಿಡಿದುಕೊಂಡು ಬಂದರು. ಯಾಕ್ರಿ ಯೆಪ್ಪಾ ನಮ್ಮ ಮನೆಗೆ ಬಂದಿರಿ ಎಂದು ಕೇಳಿದಾಗ ಮಕ್ಕಳೆ ನಿಮಗೆ ಖಲಾಸ ಮಾಡತ್ತಿವಿ ಎಂದು ಬಡಿಗೆ ಕೊಡಲಿ ಕಲ್ಲುಗಳಿಂದ ಶ್ರೀ ಸಿದ್ದಪ್ಪ ತಂದೆ ಮಲ್ಲಪ್ಪನಿಗೆ ಸಾಬಣ್ಣ ಮತ್ತು ಸಿದ್ದಪ್ಪ ಇಬ್ಬರು ಕಲ್ಲಿನಿಂದ ಬಡಿಗೆಯಿಂದ ಹೊಡೆದು ನೆಲಕ್ಕೆ ಕೆಡವಿದರು. ಹಣಮಂತ ತಂದೆ ಮಲ್ಲಪ್ಪನಿಗೆ ಮಲ್ಲಪ್ಪ ತಂದೆ ಸಿದ್ದಪ್ಪ ಹಾಗೂ ಸಾಬಣ್ಣ ಹಣಮಂತ ಹಳಿಕುರಿ ಇವರು ಲೇ ಮಾದಿಗ ಸೂಳೆ ಮಗನೆ ಎಂದು ಬೈದು ಬಡಿಗೆಯಿಂದ ಬೆನ್ನಿಗೆ ಹೊಡೆದರು. ದೊಡ್ಡ ಸಿದ್ದಪ್ಪ, ಭೀಮಪ್ಪ ಇವರಿಗೆ ಚಂದ್ರಪ್ಪ ಮತ್ತು ಮಹೇಶ ಇವರು ಇಬ್ಬರೂ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಹೊಟ್ಟೆಗೆ, ಬೆನ್ನಿಗೆ ಹೊಡೆದರು. ಮತ್ತು ಶರಣಮ್ಮ ಮತ್ತು ಮಲ್ಲಮ್ಮ ಇವರಿಗೆ ರೆಡ್ಡೆಪ್ಪ, ರಂಗಪ್ಪ ಇವರು ಎಲೆ ರಂಡಿ ಮಕ್ಕಳೇ ನಿಮ್ಮನ್ನು ಖಲಾಸ ಮಾಡುತ್ತೇವೆ ಎಂದು ಬೈದರು. ಹಾಗೂ ರೇಣುಕಮ್ಮ ಮತ್ತು ಸಿದ್ದಮ್ಮ ಇವರಿಗೆ ಶಿವಲಿಂಗಪ್ಪ, ಹಣಮಂತ, ಶರಣಯ್ಯ ಇವರು ಕೂದಲು ಹಿಡಿದು ನೆಲಕ್ಕೆ ಕೆಡವಿ ಹೊಡೆದರು. ಹಾಗೂ ಲಕ್ಷ್ಮೀ ಇವರಿಗೆ ಶರಣಪ್ಪ ತಂದೆ ಸಿದ್ದಪ್ಪ ನೆಲಕ್ಕೆ ಕೆಡವಿ ಹೊಡೆದನು. ಈ ಎಲ್ಲಾ ಆರೋಪಿಗಳೂ ನಮ್ಮ ಮನೆಯಲ್ಲಿದ್ದ ಅಡಿಗೆ ಸಾಮಾನುಗಳು ಮತ್ತು ಕೃಷಿ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಮನೆಯಿಂದ ಹೊರಗೆ ಎಸೆದಿರುತ್ತಾರೆ. ಈ ಎಲ್ಲಾ ಆರೋಪಿಗಳು ನಮಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದಿದ್ದರಿಂದ ಸಿದ್ದಪ್ಪ ತಂದೆ ಮಲ್ಲಪ್ಪನಿಗೆ ಭಾರಿ ಒಳಪೆಟ್ಟಾಗಿದ್ದರಿಂದ ಸರಕಾರಿ ದವಾಖಾನೆ ಶಹಾಪೂರದಲ್ಲಿ ಉಪಚಾರ ಪಡೆಯುತ್ತಿದ್ದು, ನಾನು, ನನ್ನ ಹೆಂಡತಿ ಇತರರೆಲ್ಲರೂ ಸರಕಾರಿ ದವಾಖಾನೆ ಶಹಾಪೂರದಲ್ಲಿ ಉಪಚಾರ ಪಡೆಯುತ್ತಿದ್ದು, ಜೀವನ ಮರಣದಿಂದ ನರಳಾಡುತ್ತಿದ್ದೇವೆ. ಎಲ್ಲಾ ಆರೋಪಿಗಳು ನಮಗೆ ಹೊಡೆದು ಹೋಗುತ್ತಿರುವಾಗ ನಮ್ಮ ತಂಟೆಗೆ ಬಂದರೆ ನನ್ನ ನಾಲ್ಕು ಎಕರೆ ಹೊಲ ಹೋದರು ಚಿಂತೆ ಇಲ್ಲ ನಿಮ್ಮ ಎಲ್ಲರನ್ನು ಸುಟ್ಟು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಅದ್ದರಿಂದ ನಮಗೆ ರಕ್ಷಣೆ ಕೊಟ್ಟು ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 78/2018 ಕಲಂ: 143, 147, 148, 504, 323, 324, 354, 307, 448, 506 ಸಂ. 149 ಐಪಿಸಿ ಮತ್ತು ಕಲಂ: 3(1) (ಆರ್) (ಎಸ್) (ಡಬ್ಲು) (1), 2 (5) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ 66/2018 ಕಲಂ 143,147,148,302,201, ಸಂಗಡ 149 ಐಪಿಸಿ;- ದಿನಾಂಕ 06/04/2018 ರಂದು 7:00 ಪಿ ಎಂ ಕ್ಕೆ ಪಿಯರ್ಾದಿ ಶ್ರೀಮತಿ ಸಿದ್ದಮ್ಮ ಗಂಡ ನಿಂಗಣ್ಣ ಆಲ್ಯಾಳ ವ:25 ವರ್ಷ ಉ:ಕೂಲಿಕೆಲಸ ಸಾ:ಅಂಬಲೂರ ತಾ:ಸಿಂದಗಿ ಜಿ:ವಿಜಯಪೂರ ಹಾ:ವ: ನಿಂಗಾಪೂರ (ಕಕ್ಕೇರಾ) ತಾ:ಸುರಪೂರ ಜಿ:ಯಾದಗಿರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ನಾನು ದಿನಾಂಕ 10/04/2017 ರಂದು ಸಾಯಂಕಾಲ 6:30 ಗಂಟೆಗೆ ತಮ್ಮ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಅಜರ್ಿಯನ್ನು ಹಾಜರು ಪಡಿಸಿದ್ದು ಅದರಲ್ಲಿ ನಾನು ನನ್ನ ಗಂಡ ಕೂಲಿನಾಲಿ ಮಾಡಿಕೊಂಡು ಉಪಜೀವಿಸುತ್ತಿದ್ದು ಇರುತ್ತದೆ ನಮ್ಮ ತಂದೆಗೆ ಇಬ್ಬರು ಹೆಂಡತಿಯರು ಇದ್ದು ಮೊದಲನೇ ಹೆಂಡತಿ ಶ್ರೀದೇವಿ ಎರಡನೇ ಹೆಂಡತಿ ಪರಮವ್ವ, ಶ್ರೀದೇವಿ ನನ್ನ ತಾಯಿಯಾಗಿದ್ದು ಶ್ರೀದೇವಿ ಹೊಟ್ಟೆಯಿಂದ ನಾವು ಮೂರು ಜನ ಮಕ್ಕಳು ಸೋಮನಾಥ, ನಾನು, ಹಾಗೂ ಗುರಪ್ಪ. ಅಂತಾ ಎರಡನೇ ಹೆಂಡತಿ ಪರಮವ್ವಳಿಗೆ ಮುತ್ತಪ್ಪ(ಹಣಮಂತ) ಹಾಗೂ ಭೀಮಣ್ಣ ಅಂತಾ ಇಬ್ಬರು ಗಂಡುಮಕ್ಕಳಿದ್ದು ಇದ್ದು ನನ್ನ ಅಣ್ಣ ಸೋಮನಾಥನು ಸುಮಾರು 15-20 ವರ್ಷಗಳ ಹಿಂದೆ ಅನಾರೋಗ್ಯದ ಕಾರಣ ಮರಣಹೊಂದಿದ್ದು ಇರುತ್ತದೆ. ನನ್ನ ತಾಯಿಯು 9-10 ವರ್ಷಗಳ ಹಿಂದೆ ತೀರಿಕೊಂಡಿದ್ದು ನನ್ನ ತಾಯಿಯು ತೀರಿಕೊಂಡ ನಂತರ ನಾನು ನನ್ನ ತಮ್ಮ ಗುರಪ್ಪನು ಚಿಕ್ಕವರಿದ್ದುದರಿಂದ ನನ್ನ ತಾಯಿಯ ತಂಗಿಯಾದ ನಿಂಗಾಪೂರದ ಪರಮವ್ವರವರು ನಮ್ಮಿಬ್ಬರಿಗೂ ತಮ್ಮ ಮನೆಗೆ ಕರೆದುಕೊಂಡು ಹೊಗಿದ್ದು ನಾವು ಅಲ್ಲಿಯೇ ಇದ್ದೇವು ಹೀಗಿರುವಾಗ ಹೀಗ ಎರಡು ವರ್ಷಗಳ ಹಿಂದೆ ದಿನಾಂಕ 15.03.2015 ರಂದು ನನ್ನ ತಂದೆ ತಮ್ಮಣ್ಣನು ನನಗೆ ಮಾವನಾಗಬೇಕಾದ ಬಸಪ್ಪ ಪೀರಗಾರ ರವರೊಂದಿಗೆ ನನ್ನ ಚಿಗವ್ವನ ಮನೆಗೆ ನಿಂಗಾಪೂರಕ್ಕೆ ಬಂದು ನನ್ನ ಚಿಗವ್ವನಿಗೆ ನನ್ನ ಮಕ್ಕಳು ದೊಡ್ಡವರಾಗಿದ್ದಾರೆ ಇಲ್ಲಿಯವರೆಗೆ ಜೊಪಾನ ಮಾಡಿದಿ ನಾನು ಸಿದ್ದಮ್ಮ ಮತ್ತು ಗುರಪ್ಪ ರವರನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿ ನನಗೆ ಮತ್ತು ತಮ್ಮ ಗುರಪ್ಪನಿಗೆ ಕಕ್ಕೇರಾಕ್ಕೆ ಕರೆದುಕೊಂಡು ಬಂದಿದ್ದು ನಂತರ ಕಕ್ಕೇರಾದಲ್ಲಿ ನನ್ನ ತಮ್ಮನು ನನ್ನ ತಂದೆಯ ಕುರಿಗಳನ್ನು ಮೇಯಿಸುವದು ಮಾಡುತ್ತಿದ್ದು ದಿನಾಂಕ 24.03.2015 ರಂದು ನನ್ನ ತಮ್ಮ ಗುರಪ್ಪನು ಕುರಿಮೇಯಿಸಲು ಹೋದವನು ಮರಳಿ ಮನೆಗೆ ಬರಲಿಲ್ಲ ನಂತರ ನಾನು ನನ್ನ ತಂದೆ ತಮ್ಮಣ್ಣ, ನನ್ನ ಚಿಗವ್ವ, ಪರಮವ್ವ, ಹಾಗೂ ಕಾಕನಾದ ದುರಗಪ್ಪ ಮತ್ತು ಇತರರು ನಮ್ಮ ಸಂಬಂದಿಕರ ಊರುಗಳಾದ ಕಾಮನಟಗಿ, ಬುಂಕಲದೊಡ್ಡಿ, ಸಿಂದನೂರ, ವೀಬೂತಿಹಳ್ಳಿ, ಬೆಂಗಳೂರ ಮುಂತಾದ ಕಡೆಗೆ ಹೋಗಿ ಹುಡುಕಾಡಲಾಗಿ ನನ್ನತಮ್ಮನು ಪತ್ತೆಯಾಗಲಿಲ್ಲ ನನ್ನ ತಮ್ಮನು ಹೋದ ಒಂದು ತಿಂಗಳಲ್ಲಿ ನನ್ನ ತಂದೆಯು ನನಗೆ ಸಂಬಂದ ಹುಡುಕಿ ಸಿಂದಗಿ ತಾಲೂಕಿನ ಅಂಬಲೂರ ಗ್ರಾಮದ ನಿಂಗಪ್ಪ ಆಲ್ಯಾಳ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ನಂತರ ನಾನು ಆಗ್ಗಾಗ್ಗೆ ನನ್ನ ತವರೂ ಮನೆಗೆ ಹಾಗೂ ನನ್ನ ಚಿಗವ್ವರ ಊರಾದ ನಿಂಗಾಪೂರಕ್ಕೆ ಬಂದು ಹೋಗುವದು ಮಾಡುತ್ತಿದ್ದು ಬಂದಾಗಲೆಲ್ಲಾ ನನ್ನ ತಂದೆಗೆ ತಮ್ಮ ಗುರಪ್ಪನು ಸಿಕ್ಕಬಗ್ಗೆ ವಿಚಾರಿಸಲಾಗಿ ನಾವು ಹುಡುಕಾಡುತ್ತಿದ್ದೇವೆ ನಿನ್ನ ತಮ್ಮ ಪತ್ತೆಯಾಗಿರುವದಿಲ್ಲ ಅಂತಾ ಹೇಳುತ್ತಿದ್ದನು ನಾನು ಮತ್ತು ನನ್ನ ಗಂಡ ನಿಂಗಣ್ಣ ರವರು ಕೂಡಾ ಬೆಂಗಳೂರ ಪುನಃ ಕಡೆಗೆ ದುಡಿಯಲುಹೋದ ನಮ್ಮೂರ ಮತ್ತು ಕಕ್ಕೇರಾ ನಿಂಗಾಪೂರದ ಜನರಿಗೆ ನನ್ನ ತಮ್ಮ ಗುರಪ್ಪನು ನಿಮಗೇನಾದರೂ ಕಂಡಿದ್ದಾನೇನು ಕಂಡರೆ ನಮಗೆ ತಿಳಿಸಿರಿ ಅಂತಾ ಹೇಳುತ್ತಾ ಬಂದಿದ್ದಲ್ಲದೆ ನಾವುಕೂಡಾ ಅಲ್ಲಲ್ಲಿ ಇಲ್ಲಿಯ ವರೆಗೆ ಹುಡುಕಾಡಿದ್ದು ಆದರೂ ಕೂಡಾ ನನ್ನ ತಮ್ಮ ಗುರಪ್ಪ ತಂದೆ ತಮ್ಮಣ್ಣ ಮೂರೆಡ್ಡಿ ವ:22 ವರ್ಷ ಈತನು ಇಲ್ಲಿಯವರೆಗೂ ಪತ್ತೆಯಾಗಿರುವದಿಲ್ಲ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ್ದು ಇರುತ್ತದೆ. ನಾನು ನನ್ನ ತಮ್ಮನನ್ನು ಹುಡುಕಾಡುವಾಗ ಊರ ಜನರಿಗೆ ನನ್ನ ತಮ್ಮನನ್ನು ಎಲ್ಲಿಯಾದರೂ ನೋಡಿದ್ದಾರಾ ಅಂತಾ ಈಗ ಕೆಲವು ದಿನಗಳ ಹಿಂದೆ ವಿಚಾರಿಸಿದಾಗ ನಮ್ಮೂರ ಭೀಮವ್ವ ತಂದೆ ಮಲ್ಲಪ್ಪ ಕಾಂಗ್ರೇಸ್ , ಪರಮಣ್ಣ ತಂದೆ ನಂದಪ್ಪ ಕುರಿ, ಯಲ್ಲಪ್ಪ ತಂದೆ ಸೋಮಣ್ಣ ಗುಡ್ಡಕಾಯರ, ಬಸಣ್ಣ ತಂದೆ ಪರಮಣ್ಣ ಹಿರೇಮನಿ, ಪರಮಣ್ಣ ತಂದೆ ನಂದಪ್ಪ ಶಾಂತಪೂರ ಹಾಗೂ ಇತರರು ತಿಳಿಸಿದ್ದೆನೆಂದರೆ ಊರಲ್ಲಿ ನಿನ್ನ ತಮ್ಮ ಗುರಪ್ಪನಿಗೆ ನಿಮ್ಮಪ್ಪ ಹಾಗೂ ಅವನ ಸಂಬಂದಿಕರು ಕೂಡಿ ಆಸ್ತಿಯಲ್ಲಿ ಪಾಲು ಕೊಡುವದು ಬರುತ್ತದೆ ಅಂತಾ ಈಗ ಮೂರು ವರ್ಷಗಳ ಹಿಂದೆ ನಿನ್ನ ತಮ್ಮನಿಗೆ ನಿಮ್ಮ ಜನ್ನಮ್ಮನ ತೋಟದ ಹೊಲದಲ್ಲಿ ಶೆರೆ ಕುಡಿಯಿಸಿ ನಿಮ್ಮ ಹೊಲದ ಸಮಿಪದಲ್ಲಿ ಇರುವ ಸರಕಾರಿ ಗುಡ್ಡದ ಹತ್ತಿರ ಎಳೆದುಒಯ್ದು ಕೊಲೆಮಾಡಿದ್ದಾರೆ ಅಂತಾ ಊರ ತುಂಬೆಲ್ಲಾ ಜನರು ಗುಸುಗುಸು ಮಾತಾಡುತ್ತಿದ್ದಾರೆ ಹುಚ್ಚಿ ನೀನೆಕೆ ಹುಡುಕಾಡುತ್ತಿ ನಿನ್ನ ತಮ್ಮ ನಿನಗೆ ಸಿಗುವದಿಲ್ಲ ಅವನು ನಿಮ್ಮಪ್ಪ ಹಾಗೂ ನಿಮ್ಮ ಸಂಬಂದಿಕರಿಂದಲೇ ಕೊಲೆಯಾಗಿದ್ದಾನೆ ಅಂತಾ ತಿಳಿಸಿದ್ದು ಆದರೂ ಕೂಡಾ ನಾನು ಅವರ ಮಾತನ್ನು ನಂಬದೆ ನನ್ನ ತಂದೆ ಹಾಗೂ ನನ್ನ ಸಂಬಂದಿಕರು ಏಕೆ ಕೊಲೆ ಮಾಡುತ್ತಾರೆ ಅಂತಾ ಅಂದುಕೊಂಡು ನನ್ನ ತಮ್ಮನನ್ನು ಹುಡುಕುತ್ತಿದ್ದಾಗ ನಮ್ಮ ಗ್ರಾಮದ ದೂರದ ಸಂಬಂದಿಕರಾದ ಮಲ್ಲಪ್ಪ ತಂದೆ ಹಣಮಪ್ಪ ಕುರೇರ ಹಾಗೂ ಅವರ ಮಗ ನಂದಪ್ಪ ತಂದೆ ಮಲ್ಲಪ್ಪ ಕುರೇರ ಮತ್ತು ದುರ್ಗಪ್ಪ ತಂದೆ ಸೋಮಣ್ಣ ಘಂಟಿಯವರಿಗೆ ಇಂದು ದಿನಾಂಕ 06/04/2018 ರಂದು ನನ್ನ ತಮ್ಮನ ಬಗ್ಗೆ ವಿಚಾರಿಸಿದಾಗ ಇವರಿಂದ ತಿಳಿದುಬಂದಿದ್ದೆನೆಂದರೆ ಸಿದ್ದಮ್ಮ ನಿನೇಕೆ ನಿನ್ನ ತಮ್ಮನನ್ನು ಅಲ್ಲಿ ಇಲ್ಲಿ ಹುಡುಕಾಡುತ್ತಿದ್ದಿಯಾ ನಿನ್ನ ತಮ್ಮ ಗುರಪ್ಪನನ್ನು ನಿನ್ನ ತಂದೆ ತಮ್ಮಣ್ಣ ತಂದೆ ಹಣಮಂತ ಮುರೆಡ್ಡಿ, ಹಣಮಂತ ತಂದೆ ತಮ್ಮಣ್ಣ ಮುರೆಡ್ಡಿ, ಬೀಮಣ್ಣ ತಂದೆ ತಮ್ಮಣ್ಣ ಮುರೆಡ್ಡಿ, ಪರಮವ್ವ ಗಂಡ ತಮ್ಮಣ್ಣ ಮುರೆಡ್ಡಿ, ಬಸಣ್ಣ ತಂದೆ ನಿಂಗಪ್ಪ ಪೀರಗಾರ, ಮಾಳಪ್ಪ ತಂದೆ ಗುಡದಪ್ಪ ಪೀರಗಾರ, ಸಿದ್ದಪ್ಪ ತಂದೆ ಹಣಮಂತ ಮುರೆಡ್ಡಿ , ಚಂದಪ್ಪ ತಂದೆ ಜಗಮಯ್ಯ ಬಿಂಗಿ, ಗೌಡಪ್ಪ ತಂದೆ ಜೆಟ್ಟೆಪ್ಪ ಪೀರಗಾರ, ಗುಬ್ಬವ್ವ ಗಂಡ ಜೆಡೆಪ್ಪ ಮಲಮುತ್ಯಾರ, ಗವಿತ್ರಮ್ಮ ಗಂಡ ನಂದಪ್ಪ ಮುರೆಡ್ಡಿ, ಪರಮಣ್ಣ ತಂದೆ ಹಣಮಂತ ಬೂದಗುಂಪಿ ಮತ್ತು ಶಹಾಪೂರ ತಾಲೂಕಿನ ಶೆಟಗೇರಿಯ ಜೆಸಿಬಿ ಚಾಲಕನಾದ ನೀಲಪ್ಪ ತಂದೆ ಹಣಮಂತ್ರಾಯ ಬಡಿಗೇರ ಇವರೆಲ್ಲರೂ ಈಗ ಮೂರು ವರ್ಷಗಳ ಹಿಂದೆ ದಿನಾಂಕ 24/03/2015 ರಂದು ನಿಮ್ಮಪ್ಪನ ಜನ್ನಮ್ಮನ ತೋಟದ ಹೊಲದಲ್ಲಿಯ ದಾರಿಯಿಂದ ನಾವು ಮೂರು ಜನರು ನಮ್ಮ ಜಮೀನುಗಳಿಗೆ ಕಾಲುವೆಯಿಂದ ನೀರು ತಿರುವಿಕೊಂಡು ಬರಲು ರಾತ್ರಿ 8:00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಹೊಲದಲ್ಲಿಯ ಕುರಿದೊಡ್ಡಿಯ ಹತ್ತಿರ ಇವರೆಲ್ಲರೂ ಗುಂಪಾಗಿ ಕುಳಿತಿದ್ದು ಅವರ ಪಕ್ಕದಲ್ಲಿ ನಿನ್ನ ತಮ್ಮ ಗುರಪ್ಪ ಈತನು ಇದ್ದು ಅವನಿಗೆ ನಿಮ್ಮಪ್ಪ ಹಾಗೂ ಅವನ ಜೊತೆಗೆ ಇದ್ದ ಮೇಲೆ ನಮೂದಿಸಿದ ಎಲ್ಲರೂ ಕೂಡಿ ನಿನ್ನ ತಮ್ಮ ಗುರಪ್ಪನಿಗೆ ಶೆರೆ ಕುಡಿಸುತ್ತಿದ್ದು ನಿನ್ನ ತಮ್ಮನು ಒಲ್ಲೆ ಅಂದರು ಒತ್ತಾಯ ಪೂರ್ವಕವಾಗಿ ಅವನಿಗೆ ಶೆರೆ ಕುಡಿಸುತ್ತಿದ್ದು ನಾವು ಸ್ವಲ್ಪ ಮುಂದೆ ಹೋಗಿ ಕತ್ತಲಲ್ಲಿ ನಿಂತು ನೋಡಲಾಗಿ ನಿಮ್ಮಪ್ಪ ತಮ್ಮಣ್ಣ ಹಾಗೂ ಆತನ ಜೊತೆಗೆ ಇದ್ದ ಮೇಲೆ ನಮೂದಿಸಿದ ಎಲ್ಲರೂ ಸುಳೆ ಮಗ ಗುರ್ಯಾನಿಗೆ ಶೆರೆ ಕುಡಿಸಿದ್ದೇವೆ ಇವತ್ತೆ ಇವನನ್ನು ಇಲ್ಲಿಂದ ಗುಡ್ಡದ ಕಡೆಗೆ ಒಯ್ದು ಹೊಡೆದು ಖಲಾಸ ಮಾಡಿ ಹೆಣವನ್ನು ಎಲ್ಲಿಯಾದರು ಮುಚ್ಚಿಹಾಕೋಣ ಅಥವಾ ಹೊಳೆಗೆ ಒಯ್ದು ಹೇಣವನ್ನು ಬಿಸಾಕೋಣ ಈ ಸುಳ್ಯಾಮಗನಿಗೆ ಜೀವಂತ ಬಿಟ್ಟರೇ ನನ್ನ ಆಸ್ತಿಯಲ್ಲಿ ಅರ್ಧಪಾಲು ಕೊಡಬೇಕಾಗುತ್ತದೆ ಅಂತ ಅನ್ನುತ್ತಿದ್ದದ್ದನ್ನು ನಾವು ಕೇಳಿಸಿಕೊಂಡಿದ್ದು ನಂತರ 10-15 ನಿಮಿಷ ಬಿಟ್ಟು ನಿನ್ನ ತಮ್ಮ ಗುರಪ್ಪನನ್ನು ಹೊಸ ಮನೆಗೆ ಹೊಗೋಣಾ ಅಂತಾ ಕೈಹಿಡಿದು ಹೊಸಮನೆ ಕಡೆಗೆ ಹೋಗದೆ ಗುಡ್ಡದ ಕಡೆಗೆ ಕರೆದುಕೊಂಡು ಹೋಗಿದ್ದು ಜೆ.ಸಿ ಬಿ ಚಾಲಕ ನೀಲಪ್ಪ ತಂದೆ ಹಣಮಂತ್ರಾಯ ಬಡಿಗೇರ ಈತನಿಗೆ ಅವರೆಲ್ಲರೂ ನಾವು ಗುರಪ್ಪನನ್ನು ಮುಂದೆ ಗುಡ್ಡದ ಹತ್ತಿರ ಕರೆದುಕೊಂಡು ಹೋಗಿ ಕೊಲೆ ಮಾಡುತ್ತೇವೆ ನೀನು ಆದಷ್ಟು ಬೇಗ ನಿನ್ನ ಜೆಸಿಬಿಯನ್ನು ತಗೆದುಕೊಂಡು ಬಾ ಅಲ್ಲಿಯೇ ಯಾರು ನೋಡದ ಜಾಗೆಯಲ್ಲಿ ಗುರಪ್ಪನ ಹೆಣವನ್ನು ಮುಚ್ಚಿಹಾಕೋಣಾ ಅಂತಾ ಅಂದು ನೀಲಪ್ಪನಿಗೆ ಕಳುಹಿಸಿ ಅವರೆಲ್ಲರೂ ಗುರಪ್ಪನನ್ನು ಕೈಹಿಡಿದು ಗುಡ್ಡದ ಕಡೆಗೆ ಎಳೆದುಕೊಂಡು ಹೋದರು ನಾವು ಅವರು ಏನು ಮಾಡುತ್ತಾರೆ ನೋಡಬೇಕು ಅಂತಾ ಅವರನ್ನು ಹಿಂಬಾಲಿಸಿ ಕೊಂಡು ಹೋದಾಗ ನಿನ್ನ ತಂದೆ ತಮ್ಮಣ್ಣನು ನಿನ್ನ ತಮ್ಮ ಗುರಪ್ಪನಿಗೆ ಆಸ್ತಿಯಲ್ಲಿ ಪಾಲುಕೊಡುವದು ಬರುತ್ತದೆ ಅಂತಾ ನಿಮ್ಮ ತಂದೆ ತಮ್ಮಣ್ಣ ತಂದೆ ಹಣಮಂತ ಮುರೆಡ್ಡಿ, ಹಣಮಂತ ತಂದೆ ತಮ್ಮಣ್ಣ ಮುರೆಡ್ಡಿ, ಬೀಮಣ್ಣ ತಂದೆ ತಮ್ಮಣ್ಣ ಮುರೆಡ್ಡಿ, ಪರಮವ್ವ ಗಂಡ ತಮ್ಮಣ್ಣ ಮುರೆಡ್ಡಿ, ಬಸಣ್ಣ ತಂದೆ ನಿಂಗಪ್ಪ ಪೀರಗಾರ, ಮಾಳಪ್ಪ ತಂದೆ ಗುಡದಪ್ಪ ಪೀರಗಾರ, ಸಿದ್ದಪ್ಪ ತಂದೆ ಹಣಮಂತ ಮುರೆಡ್ಡಿ , ಚಂದಪ್ಪ ತಂದೆ ಜಗಮಯ್ಯ ಬಿಂಗಿ, ಗೌಡಪ್ಪ ತಂದೆ ಜೆಟ್ಟೆಪ್ಪ ಪೀರಗಾರ, ಗುಬ್ಬವ್ವ ಗಂಡ ಜೆಡೆಪ್ಪ ಮಲಮುತ್ಯಾರ, ಗವಿತ್ರಮ್ಮ ಗಂಡ ನಂದಪ್ಪ ಮುರೆಡ್ಡಿ, ಪರಮಣ್ಣ ತಂದೆ ಹಣಮಂತ ಬೂದಗುಂಪಿ ರವರೆಲ್ಲರೂ ಕೂಡಿಕೊಂಡು ದಿನಾಂಕ 24/03/2015 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಿನ್ನ ತಮ್ಮ ಗುರಪ್ಪನಿಗೆ ಸರಕಾರಿ ಗುಡ್ಡದಲ್ಲಿ ಎಳೆದುಕೊಂಡು ಹೋಗಿ ಅಲ್ಲಿಯೇ ಬೀದ್ದಿದ್ದ ಕಲ್ಲುಗಳನ್ನು ನಿನ್ನ ತಮ್ಮ ಗುರಪ್ಪನ ಮೈಮೆಲೆಲ್ಲಾ ಎತ್ತಿಹಾಕಿ ಮತ್ತು ಬಡಿಗೆಗಳಿಂದ ಹೊಡೆದು ಕೊಲೆಮಾಡಿದ್ದು ಅಷ್ಟರಲ್ಲಿ ಅಲ್ಲಿಗೆ ನೀಲಪ್ಪನು ಜೆಸಿಬಿಯನ್ನು ತಗೆದುಕೊಂಡು ಬಂದಿದ್ದು ಆ ಜೆಸಿಬಿಯ ಲೈಟಿನ ಬೆಳಕಿನಲ್ಲಿ ನಾವು ಅವರಿಗೆ ಕಾಣಿಸುತ್ತೇವೆ ಅಂತಾ ಅಂಜಿ ನಮ್ಮ ಹೊಲಗಳಿಗೆ ನೀರು ತಿರುವಿಕೊಂಡು ಬರಲು ಕಾಲುವೆಕಡೆಗೆ ಹೋಗಿದ್ದು ನಂತರ ಗುರಪ್ಪನ ಹೆಣವನ್ನು ಗುಡ್ಡದಲ್ಲಿ ಊತರೋ ಅಥವಾ ಹೊಳೆಗೆ ಒಯ್ದು ಬಿಸಾಕಿದರೋ ಏನು ಮಾಡಿದರೋ ನಾವು ನೋಡಿರುವದಿಲ್ಲ. ಅಂತಾ ತಿಳಿಸಿದ್ದು ಇರುತ್ತದೆ. ದಿನಾಂಕ 24/03/2015 ರಂದು ರಾತ್ರಿ 7:30 ಗಂಟೆಯ ಸುಮಾರಿಗೆ ನನ್ನ ತಂದೆ ತಮ್ಮಣ್ಣನು ನನಗೆ ಮನೆಯಲ್ಲಿಯೇ ಇರು ನಿನ್ನ ತಮ್ಮ ಗುರಪ್ಪನ ಹತ್ತಿರ ಕುರಿದೊಡ್ಡಿಗೆ ಹೋಗಿ ಬುತ್ತಿಕೊಟ್ಟು ಬರುತ್ತೇವೆ ಅಂತಾ ಹೇಳಿ ನನ್ನ ತಂದೆ ತಮ್ಮಣ್ಣ ನಮ್ಮಪ್ಪನ ಎರಡನೆ ಹೆಂಡತಿ ಪರಮವ್ವ ಹಾಗೂ ಅವರ ಮಕ್ಕಳಾದ ಬೀಮಣ್ಣ ತಂದೆ ತಮ್ಮಣ್ಣ , ಹಣಮಂತ ತಂದೆ ತಮ್ಮಣ್ಣ ರವರೆಲ್ಲರೂ ಮನೆಯಿಂದ ಹೋಗಿದ್ದು ಮನೆಯಲ್ಲಿ ನಾನೋಬ್ಬಳೆ ಇದ್ದು ಈ ನಾಲ್ಕು ಜನರು ಆದಿನ ರಾತ್ರಿ ಮರಳಿ ಮನೆಗೆ ಬಾರದೆ ಮರುದಿನ ಮುಂಜಾನೆ ಮನೆಗೆ ಬಂದರು ನನ್ನ ತಂದೆ ತಮ್ಮಣ್ಣ ಹಾಗೂ ಅವನ ಜೊತೆಗೆ ಇದ್ದ ಮೇಲೆ ನಮೂದಿಸಿದ 12 ಜನರು ಕೂಡಿ ನನ್ನ ತಮ್ಮ ಗುರಪ್ಪ 23 ವರ್ಷ ಈತನಿಗೆ ಆಸ್ತಿಯಲ್ಲಿ ಪಾಲುಕೊಡುವದು ಬರುತ್ತದೆ ಅಂತಾ ದಿನಾಂಕ 24/03/2015 ರ ರಾತ್ರಿ ವೇಳೆಯಲ್ಲಿ ಒತ್ತಾಯ ಪೂರ್ವಕವಾಗಿ ಶರೆ ಕುಡಿಯಿಸಿ ಗುಡ್ಡಕ್ಕೆ ಎಳೆದೊಯ್ದು ಕಲ್ಲುಗಳನ್ನು ಎತ್ತಿ ಹಾಕಿ ಬಡಿಗೆಗಳಿಂದ ಹೊಡೆದು ಕೊಲೆ ಮಾಡಿ ಶವವನ್ನು ಸಿಗದಂತೆ ಸಾಕ್ಷ ನಾಶಮಾಡಿದ್ದು ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ. ಅಂತಾ ಸಾಂರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 66/2018 ಕಲಂ 143,147,148,302,201, ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 145/2018 ಕಲಂ 279,337,338 ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ;- ದಿನಾಂಕ: 06-04-2018 ರಂದು 2-45 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ಆಸ್ಪತ್ರೆ ಸುರಪುರದಿಂದ ಆರ್ಟಿಎ ಎಮ್ಎಲ್ಸಿ ಇದೆ ಅಂತಾ ಪೋನ ಮೂಲಕ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ 3 ಪಿ.ಎಂ.ಕ್ಕೆ ಬೇಟಿ ಗಾಯಾಳುದಾರನಾದ ಶೇಕ ಮಹ್ಮದ ಈತನ ಹೇಳಿಕೆಯನ್ನು 4 ಪಿ.ಎಂ.ದವರೆಗೆ ಹೇಳಿಕೆ ಪಡೆದುಕೊಂಡು 4-30 ಪಿ.ಎಂ.ಕ್ಕೆ ಠಾಣೆಗೆ ಬಂದಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:06-04-2018 ರಂದು ಬೆಳಿಗ್ಗೆ 10 ಗಂಟೆಗೆ ನಾನು ನನ್ನ ಗೆಳೆಯನಾದ ವಶೀಮ್ ತಂದೆ ಖಾಜಾ ಕಲೀಲ ಅಹೆಮದ ಅರಕೇರಿ ಸಾ:ಮುಲ್ಲಾ ಮೊಹಲ್ಲಾ ಸುರಪುರ ಇಬ್ಬರು ಕೂಡಿಕೊಂಡು ನನ್ನ ಮೊಟಾರ ಸೈಕಲ್ ನಂಬರ ಕೆಎ-33 ಎಲ್-7661 ನೇದ್ದರ ಮೇಲೆ ಖಾಸಗಿ ಕೆಲಸ ಕುರಿತು ಸುರಪುರದಿಂದ ತಿಂಥಣಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಸುರಪೂರಕ್ಕೆ ಬರುವ ಕುರಿತು ಅದೆ ಮೋಟಾರ ಸೈಕಲ್ ತಗೆದುಕೊಂಡು ಸುರಪುರಕ್ಕೆ ಬರುತ್ತಿದ್ದು ಮೊಟಾರ ಸೈಕಲ್ನ್ನು ವಶಿಮ್ ನಡೆಸುತ್ತಿದ್ದು ಮೊಟಾರ ಸೈಕಲ್ ಹಿಂದುಗಡೆ ನಾನು ಕುಳಿತಿದ್ದೆನು. ಅಂದಾಜು 2-30 ಪಿ.ಎಂ.ಸುಮಾರಿಗೆ ತಿಂಥಣಿ -ಸುರಪುರ ಮುಖ್ಯ ರಸ್ತೆಯ ಕವಡಿ ಮಟ್ಟಿ ಕಾಲುವೆ ಹತ್ತಿರ ಸುರಪುರ ಕಡೆಗೆ ಬರುತ್ತಿರುವಾಗ ಎದರುಗಡೆಯಿಂದ ಅಂದರೆ ಸುರಪುರ ಕಡೆಯಿಂದ ಒಂದು ಎರಡು ಟ್ರಾಲಿಯುಳ್ಳ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ಎದುರುಗಡೆಯಿಂದ ನಮ್ಮ ಮೋಟಾರ ಸೈಕಲ್ಗೆ ಡಿಕ್ಕಿ ಪಡಿಸಿದಾಗ ನಾವು ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ನನಗೆ ಬಲಗಾಲಿನ ಮಂಡಿ ಕೆಳಗೆ ಮುರಿದಂತಾಗಿ ಭಾರಿ ರಕ್ತಗಾಯ, ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿದ್ದು, ಮೊಟಾರ ಸೈಕಲ್ ನಡೆಸುತ್ತಿದ್ದ ಶೇಖ ಮಹ್ಮದ ಅಲ್ತಾಪ ಈತನಿಗೆ ಬಲಗಾಲಿನ ಮಂಡಿ ಕೆಳಗಡೆ ಭಾರಿ ರಕ್ತಗಾಯ ಹಿಮ್ಮಡಿಯವರೆಗೆ ಗಾಯವಾಗಿದ್ದು ಬಲಗೈ ಅಂಗೈ ಹತ್ತಿರ ಗಾಯವಾಗಿದ್ದವು ಟ್ಯಾಕ್ಟರ ಚಾಲಕನು ಟ್ಯಾಕ್ಟರನ್ನು ಅಲ್ಲೆ ನಿಲ್ಲಿಸಿ ಕೆಳಗೆ ಇಳಿದು ನಮ್ಮ ಕಡೆ ನೋಡಿ ಓಡಿ ಹೋಗಿದ್ದು ಟ್ಯಾಕ್ಟರ ನೋಡಲು ಒಂದು ಮೇಸ್ಸಿ ಫರಗುಶೇನ್ ಕಂಪನಿಯ ಟ್ಯಾಕ್ಟರ ಇದ್ದು ಸದರಿ ಟ್ಯಾಕ್ಟರಗೆ ನಂಬರ ಇರುವದಿಲ್ಲ ಟ್ಯಾಕ್ಟರ ಇಂಜಿನ ಚೆಸ್ಸಿ ನಂಬರ ಖಎ327-1ಂ02636 ಇಂಜಿನ ನಂಬರ ಒಇಂಅ9025ಅಊ2128014 ನೇದ್ದು ಇದ್ದು ಒಂದು ಟ್ರಾಲಿ ನಂಬರ ಕೆಎ-33 ಟಿ-1076 ಹಾಗೂ ಇನ್ನೊಂದು ಟ್ರಾಲಿ ನಂಬರ ಕೆಎ-33 ಟಿಎ-2856 ನೇದ್ದು ಇರುತ್ತವೆ ನಂತರ ನಾವು 108 ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ನಂತರ ಸುದ್ದಿ ತಿಳಿದು ನಮ್ಮ ಅಣ್ಣನಾದ ಮಹ್ಮದ ಶಪೀಕ ಹಾಗೂ ವಶಿಮ್ನ ತಂದೆಯಾದ ಖಾಜಾ ಕಲೀಲ ಇವರು ಆಸ್ಪತ್ರೆಗೆ ಬಂದಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ಗೊತ್ತಿಲ್ಲ ಅವನನ್ನು ನೋಡಿದರೆ ಗುರುತಿಸುತ್ತೆನೆ ಟ್ಯಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಬರೆಯಿಸಿದ್ದು ನಿಜವಿರುತ್ತದೆ ಅಂತಾ ಹೆಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ರಾಜಸ್ಥಾನದ ಸುರಾನಾ ಗ್ರಾಮದಲ್ಲಿ ದಲಿತ ವಿದ್ಯಾರ್ಥಿ ಇಂದ್ರ ಮೇಘವಾಲ್ ಸಾವಿನ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 400ಕ್ಕೂ ಹೆಚ್ಚು ದಲಿತ ಮಹಿಳೆಯರು ಗುಜರಾತ್‌ನಿಂದ ಸುರಾನಾ ವರೆಗೆ ಬೃಹತ್ ಮಡಕೆಯೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ರಾಜಸ್ಥಾನದ ರಾಣಿವಾಡ ಆಡಳಿತವು ಈ ಅಭಿಯಾನವನ್ನು ಗುಜರಾತ್ ಗಡಿಯಲ್ಲಿ ಮೂರು ಗಂಟೆಗಳ ಕಾಲ ತಡೆಹಿಡಿದಿತ್ತು. ನಂತರ ಉನ್ನತ ಅಧಿಕಾರಿಗಳ ಸೂಚನೆ ಮೇರೆಗೆ ಬೆಂಗಾವಲು ಪಡೆಯ ಮೂಲಕ ರಾಜ್ಯಕ್ಕೆ ಪ್ರವೇಶ ನೀಡಲಾಯಿತು. ದಲಿತ ಮಹಿಳೆಯರ ಈ ಗುಂಪು ಸಂಜೆ ಸುರಾನಾ ತಲುಪಿತು. ಅವರು ಅಭಿಯಾನದಲ್ಲಿ ಸಂಗ್ರಹಿಸಲಾದ ಮೂರು ಲಕ್ಷ ರೂಪಾಯಿಯನ್ನು ದಲಿತ ಕುಟುಂಬಕ್ಕೆ ಸಹಾಯವಾಗಿ ನೀಡಲಾಯಿತು. ಗುಜರಾತ್‌ನಲ್ಲಿ ದಲಿತ ಜಾಗೃತಿ ಕುರಿತು ‘ದಲಿತ ನಾರಿ ಸೇವಾ ಕೇಂದ್ರ’ ಸೇರಿದಂತೆ ಹಲವು ಸಂಘಟನೆಗಳ ಬ್ಯಾನರ್ ಅಡಿಯಲ್ಲಿ ಅಸ್ಪೃಶ್ಯತೆ ವಿರೋಧಿಸಿ ಎಂಟು ರಾಜ್ಯಗಳ 1,233 ಹಳ್ಳಿಗಳಲ್ಲಿ ಪ್ರತಿ ದಲಿತನ ಮನೆಯಲ್ಲಿ ತಲಾ ಒಂದು ರೂಪಾಯಿ ಪಡೆದು ಒಟ್ಟು ಮೂರೂವರೆ ಲಕ್ಷ ರೂಪಾಯಿ ಸಂಗ್ರಹಿಸಲಾಗಿತ್ತು. ಸಂಗ್ರಹವಾದ ಹಣವನ್ನು ಬೃಹತ್ ಮಡಕೆಯಲ್ಲಿಟ್ಟು ವಾಹನದಲ್ಲಿ ಅದನ್ನು ಗುಜರಾತ್‌ನ ಅಹಮದಾಬಾದ್‌ನಿಂದ ಬೆಳಿಗ್ಗೆ 4 ಗಂಟೆಗೆ ರ‌್ಯಾಲಿ ರೂಪದಲ್ಲಿ ತರಲಾಯಿತು. राजस्थान: छुआछूत के खिलाफ गुजरात की सैकड़ों महिलाएं 7 फुट का मटका लेकर पहुंची इंद्र मेघवाल के घर जालौर। जिसपर बनी हैं डॉ. आंबेडकर, इंद्र मेघवाल और अन्य तस्वीरें... pic.twitter.com/q0rdFjBnFc — The Mooknayak (@The_Mooknayak) September 24, 2022 ಅಭಿಯಾನ ರಾಜಸ್ಥಾನ ರಾಜ್ಯ ಪ್ರವೇಶಿಸಬೇಕಾದರೆ ಮಡಕೆಯನ್ನು ಬಟ್ಟೆಯಿಂದ ಮುಚ್ಚಬೇಕು ಎಂದು ಅಲ್ಲಿನ ಆಡಳಿತ ಹೇಳಿತು. ಇದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದು, ಮೂರು ಗಂಟೆಗಳ ಚರ್ಚೆಯ ಬಳಿಕ ಉನ್ನತಾಧಿಕಾರಿಗಳ ಸೂಚನೆ ಮೇರೆಗೆ ರಾಜ್ಯ ಪ್ರವೇಶಿಸಲು ಅನುವು ಮಾಡಿಕೊಡಲಾಯಿತು. ಸುರಾನ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಈ ಸುದ್ದಿ ಓದಿದ್ದೀರಾ ? ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು ಈ ವೇಳೆ ದಲಿತ ಮಹಿಳಾ ಹೋರಾಟಗಾರ್ತಿ ನೀತು ರೋಹಿನ್ ಮಾತನಾಡಿ, “ಸ್ವಾತಂತ್ರ್ಯ ಭಾರತದಲ್ಲಿ ಅಸ್ಪೃಶ್ಯತೆ ಇನ್ನೂ ಯಥಾಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವದಲ್ಲಿ, ಮಡಕೆಯೊಂದಿಗೆ ರ‌್ಯಾಲಿಯನ್ನು ತೆಗೆದುಕೊಳ್ಳುವುದನ್ನು ನಿಷೇಧಿಸುವುದು ಸಂವಿಧಾನಾತ್ಮಕವಲ್ಲ. ಎಂಟು ರಾಜ್ಯಗಳ ಜನರು ಈ ರ‌್ಯಾಲಿಯಲ್ಲಿ ಭಾಗಿಯಾಗಿದ್ದಾರೆ” ಎಂದು ಹೇಳಿದ್ದಾರೆ.
Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ (Taluk Office) ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಮತ್ತು ಕಂದಾಯ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ (National Voters Day) ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆಹನುಮಂತಪ್ಪ ಮಾತನಾಡಿದರು. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತುಮಾಡುವ ನಾಯಕನನ್ನು ಚುನಾಯಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಎಂದರು. ಯುವಜನತೆ ಪ್ರತಿ ವರ್ಷ ನಡೆಯುವ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಮತದಾರರಾಗಿ ನೋಂದಾವಣೆಗೊಳ್ಳಬೇಕು. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ, ನಾವು ನಮ್ಮ ಆಯ್ಕೆಯನ್ನು ಅಮೂಲ್ಯ ಮತದಾನದ ಮೂಲಕ ವ್ಯಕ್ತಪಡಿಸಬೇಕು ಎಂದು ಹೇಳಿದರು. “ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ” ಎಂದು ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಹೊಸದಾಗಿ ಮತದಾರರ ಗುರುತಿನ ಚೀಟಿಯನ್ನು ಪಡೆಯುತ್ತಿರುವ ಯುವ ಜನರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್.ಎ.ಪಚ್ಚಾಪುರೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಲೋಕೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ನಗರ ಸಭೆ ಆಯುಕ್ತ ಆರ್.ಶ್ರೀಕಾಂತ್, ತಹಶೀಲ್ದಾರ್ ಬಿ.ಎಸ್.ರಾಜೀವ್, ಎನ್ ಎಸ್ ಎಸ್ ಶಿಕ್ಷಕ ಮುನಿರಾಜು, ಸಿಡಿಪಿಒ ಮಹೇಶ್ ಹಾಜರಿದ್ದರು.
ಹವ್ಯಾಸಕ್ಕೆ ಬರೆಯುವವರು. ಹೊರ ನಾಡಲ್ಲಿ ಕುಳಿತು ಕರ್ನಾಟಕದ ಸುದ್ದಿಗಳನ್ನು-ವಿಶೇಷಗಳನ್ನು ಇ೦ಟರ್ನೆಟ್ಟಿನ ಮೂಲೆ ಮೂಲೆ ಜಾಲಾಡಿ, ಮೇಲಿ೦ದ ಕೆಳಗೆ ಓದಿ, ಮನಸ್ಸು ತು೦ಬಿಸಿಕೊಳ್ಳುವವರು. ನಮ್ಮೂರು, ನಮ್ಮ ಮನೆ, ನಾವೆಷ್ಟೇ ರೋಸಿದ್ದರೂ ನಮ್ಮವರೇ ರಾಜಕಾರಣಿಗಳು, ನಮ್ಮದೇ ಬುಡ, ನಮ್ಮದೇ ಬೇರು, ನಮ್ಮದೇ ದಾರ, ನಮ್ಮದೇ ದೇವರು ಅ೦ತ ದಿನ ದಿನಾ ನ೦ಟು ಕಟ್ಟಿಕೊಳ್ಳುವವರು. ಕೆಲವೊಮ್ಮೆ, ಬರೀ ಡಾಲರ್-ದಿನಾರ್-ಪೌ೦ಡ್ ಇತ್ಯಾದಿಗಳ ಹಿ೦ದೆ ಬಿದ್ದವರು, ವರ್ಷಕ್ಕೊಮ್ಮೆ ಊರಿಗೆ ಬ೦ದು ಒ೦ದಷ್ಟು ಉಡುಗೊರೆ-ಚಾಕೋಲೇಟ್ ಹ೦ಚಿ ಕೈ ತೊಳೆದುಕೊಳ್ಳುವ ಪಲಾಯನವಾದಿಗಳು ಅ೦ತೆಲ್ಲಾ ಹ೦ಗಿಸಿಕೊ೦ಡು ನೊ೦ದುಕೊಳ್ಳುವವರು ಅಥವಾ ತಲೆ ಕೊಡವಿಕೊಳ್ಳುವವರು. ನಮ್ಮೋರ-ನಮ್ಮೂರ ಬಗ್ಗೆ ಪ್ರೀತಿ-ಕಾಳಜಿ ಇರುವವರು. ನಮ್ಮ ’ಗುರುತನ್ನು’ ಹುಡುಕುತ್ತಾ ಇರುವವರು. ನಮ್ಮ ಬದುಕಿನ ಪರಿಚಯ, ಭಾವನೆಗಳೊಳಗೆ ಇಣುಕು ಸ್ವಲ್ಪ ಇರಲೆ೦ದು, ಈ ಮಹಾ ಮಾಯಾವಿ ಅ೦ತರ್ಜಾಲಕ್ಕೆ ಬ೦ದು ನಮ್ಮದೂ ಒ೦ದು ’ಕಟ್ಟೆ’ ಕಟ್ಟಿಕೊ೦ಡಿದ್ದೇವೆ. ನಮ್ಮ ತ೦ಡ: ನಮ್ಮ ಪ್ರಯತ್ನ-ಬದ್ಧತೆಯ ಮೇಲೆ ನ೦ಬಿಕೆ ಇಟ್ಟು, ’ನೀವ್ ಶುರು ಮಾಡಿ, ನಾವ್ ಜೊತೆಲೇ ಇರ್ತೀವಿ, ನಿಮ್ಮ ಆಯಾಮಕ್ಕೆ ನಮ್ಮದೂ ಆಯಾಮ ಕೊಡ್ತೀವಿ’ ಅ೦ತ ತಮ್ಮ ಬರಹ, ಕಥೆ, ಕವನಗಳನ್ನು ಹ೦ಚಿಕೊಳ್ಳಲು ಪ್ರೀತಿಯಿ೦ದ ಮು೦ದೆ ಬ೦ದಿರುವ ಕನ್ನಡದ ಚ೦ದದ ಮನಸ್ಸುಗಳು. ಇವರ ಹಾರೈಕೆ, ಬೆ೦ಬಲಗಳಿಲ್ಲದಿದ್ದರೆ ಆಯಾಮದ ಹುಟ್ಟು ಸುಲಭವಾಗುತ್ತಿರಲಿಲ್ಲ. ಇವರೆಲ್ಲರಿಗೂ ನಮ್ಮ ನಮನಗಳು. ನಮ್ಮ ಉದ್ದೇಶ: ಕಾಮನ ಬಿಲ್ಲನ್ನು ಕಟ್ಟಲು ಬಗೆ ಬಗೆಯ ಭಾವನೆಗಳ-ಬಣ್ಣಗಳ ಓಕುಳಿಯಾಟ. ನಾಡಿನಾಚೆಯಿರುವ ಜ೦ಗಮರು-ನಾಡಿನಲ್ಲಿ ಸ್ಥಾಯಿಯಾಗಿರುವವರು ಎಲ್ಲರ ಆಯಾಮವನ್ನೂ ಒ೦ದೇ ಬಾನಿನಡಿ ಬಿ೦ಬಿಸುವುದು. ಸ೦ಗೀತ-ಸಾಹಿತ್ಯ-ಜಗತ್ತು-ರಾಜಕೀಯ-ಜಾನಪದ-ನೄತ್ಯ-ನಾಟಕ-ಸಿನೆಮಾ-ವನ್ಯಲೋಕ-ವಿತ್ತ-ಆರೋಗ್ಯ-ಔಷಧ-ವೃತ್ತಿ-ಎಣೆಯಿಲ್ಲದ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ. ಓದು-ಬರೆವಿನ ಪ್ರಕ್ರಿಯೆಯಲ್ಲಿ, ಅವರವರ ಭಾವಕ್ಕೆ-ಅವರವರ ಭಕುತಿಗೆ ನಿಲುಕಬಲ್ಲ, ಸತ್ಯ ಸು೦ದರವಾದ ಮನಸ್ಸನ್ನು ಕಟ್ಟಿಕೊಳ್ಳುವುದು ಅಥವ ಪ್ರಯತ್ನ ಮಾಡುವುದು. ನಮ್ಮ ಮನವಿ: ನಮ್ಮ ಜೊತೆಗಿರಿ. ನಿಮ್ಮ ಅನಿಸಿಕೆ-ಬರಹಗಳನ್ನು ಹ೦ಚಿಕೊಳ್ಳಿ. ಕನ್ನಡಕ್ಕಾಗಿ ಕೈ ಎತ್ತುತ್ತಿದ್ದೇವೆ, ನಮ್ಮೊ೦ದಿಗೆ ಕೈ ಜೋಡಿಸಿ, ನಮ್ಮೆಲ್ಲರ ಕೈ ಕಲ್ಪವೃಕ್ಷವಾಗಲಿ.
ದಿನಾಂಕ 01/09/2020 ರಂದು 2015 ಗಂಟೆಗೆ ಫಿರ್ಯಾದಿ ಪ್ರದೀಪಕುಮಾರ ತಂದೆ ಶಶಿಕಾಂತ ವಯ:21 ವರ್ಷ ಜಾತಿ:ಎಸ್.ಸಿ. ಸಮಗಾರ ಉ;ವಿದ್ಯಾರ್ಥಿ ಸಾ/ನಂದಿ ಕಾಲೋನಿ ಬೀದರ. ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೇನಂದರೆ ಫಿರ್ಯಾದಿಯ ಬಜಾಜ ಪಲ್ಸಾರ ಎನ್.ಎಸ್.200 ಮೋಟರ ಸೈಕಲ ನಂ ಕೆ.ಎ.38ಎಕ್ಸ.0708 ನೇದನ್ನು 2020 ನೇ ಸಾಲಿನಲ್ಲಿ ಖರಿದಿಸಿದ್ದು ಇರುತ್ತದೆ. ಅದನ್ನು ದಿನಾಂಕ 14/08/2020 ರಂದು ರಾತ್ರಿ 2230 ಗಂಟೆಯ ಸುಮಾರಿಗೆ ಮೊಟರ ಸೈಕಲನ್ನು ನಂದಿ ಕಾಲೋನಿಯ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿ ಕೊಂಡಿದ್ದು, ದಿನಾಂಕ 15/08/2020 ರಂದು ಮುಂಜಾನೆ 5:30 ಎ.ಎಮ್. ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಬಂದು ನೋಡಿದಾಗ ಮೊಟರ ಸೈಕಲ ಇರಲಿಲ್ಲ. ಅಕ್ಕಪಕ್ಕದಲ್ಲಿ ನೋಡಿದರೂ ಎಲ್ಲಿಯೂ ಕಾಣಲಿಲ್ಲ ದಿನಾಂಕ 14/08/2020 ರಂದು ರಾತ್ರಿ 10:30 ಪಿ.ಎಮ್. ಗಂಟೆಯಿಂದ ದಿನಾಂಕ 15/08/2020 ರಂದು ಮುಂಜಾನೆ 5:30 ಎ.ಎಮ. ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 64/2020 ಕಲಂ 32, 34 ಕೆ.ಇ. ಕಾಯ್ದೆ :- ದಿನಾಂಕ: 01/09/2020 ರಂದು 1545 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಬೊಳೆಗಾಂವ ಗ್ರಾಮದ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಪೇಪರ ಕಾಟೂನದಲ್ಲಿ ಸಾರಾಯಿ ಇಟ್ಟುಕೊಂಡು ಮಾರಾಟಾ ಮಾಡುತ್ತಿದ್ದಾನೆ ಅಂತ ಖಚತಿ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಬೊಳೆಗಾಂವ ಗ್ರಾಮದ ಹನುಮಾನ ಮಂದಿರ ಹತ್ತಿರ ಹೋಗಿ ನೋಡಿದಾಗ ಮಂದಿರ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಮುಂದೆ ಪೇಪರ ಕಾಟೂನ ಇಟ್ಟುಕೊಂಡು ಸರಾಯಿ ಮಾರಾಟ ಮಾಡುತ್ತ ನಿಂತಿದ್ದನು. ಸದರಿ ವ್ಯಕ್ತಿ ಸಾರಾಯಿ ಮಾರಾಟ ಮಾಡುವುದ್ದನ್ನು ಖಚಿತ ಪಡಿಸಿಕೊಂಡು ಅವನ ಮೇಲೆ 1635 ಗಂಟೆಗೆ ಒಮ್ಮೆಲೆ ದಾಳಿ ಮಾಡಿ ಅವನ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಸೌದಾಗರ ತಂದೆ ನಿಂಗಪ್ಪ ಮೇತ್ರೆ ವಯ: 40 ವರ್ಷ ಜಾ: ಕುರುಬ ಉ: ಕೂಲಿ ಕೆಲಸ ಸಾ: ಬೊಳೆಗಾಂವ ಅಂತ ತಿಳಿಸಿರುತ್ತಾನೆ. ಅವನ ಮುಂದೆ ಇರುವ ಸಾರಾಯಿಯನ್ನು ನಮ್ಮ ಪಂಚರ ಸಮಕ್ಷಮ ಪರಿಶೀಲಿಸಿದಾಗ ಒಂದು ಕಾಟೂನದಲ್ಲಿ 1) 90 ಎಮ್. ಎಲ್ ಸಾಮಥ್ರ್ಯವುಳ್ಳ ಒಟ್ಟು 116 ಯು.ಎಸ. ವಿಸ್ಕಿ ಪ್ಲಾಸ್ಟಿಕ ಬಾಟಲಗಳುಳ್ಳ ಪೇಪರ ಕಾಟೂನ ಅ: ಕಿ: 4060/- ಇನ್ನೊಂದು ಕಾಟೂನದಲ್ಲಿ 2) 180 ಎಮ್.ಎಲ್. ಸಾಮಥ್ರ್ಯವುಳ್ಳ 19 ಒಲ್ಡ ಟವರಿನ ಟೆಟ್ರಾ ಪಾಕೆಟಗಳು ಅ: ಕಿ 1634/- ಹೀಗೆ ಒಟ್ಟು 5694/- ಹಾಗೂ ಅವನ ಅಂಗ ಜಡ್ತಿ ಮಾಡಿ ಅವನ ಬಳಿವಿದ್ದ ರೂ. 1710/- ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಮನ್ನಾಏಖೆಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 74/2020 ಕಲಂ 32, 34 ಕೆ.ಇ. ಕಾಯ್ದೆ :- ದಿನಾಂಕ 01/09/2020 ರಂದು 0800 ಗಂಟೆಗೆ ಪಿಎಸ್.ಐ. ರವರು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಬನ್ನಳ್ಳಿ ಗ್ರಾಮದ ಕನಕದಾಸ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಒಂದು ಬಿಳಿ ಚೀಲದಲ್ಲಿ ವಿಸ್ಕಿ ಬಾಟಲಗಳು ಇಟ್ಟು ಸಾರ್ವಜನಿಕರಿಂದ ಹಣ ಪಡೆದು ಮಾರಾಟ ಮಾಡುತ್ತೀದ್ದಾನೆ. ಅಂತಾ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿದಾದ ವಿಸ್ಕಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ನೋಡಿ ಆ ವ್ಯಕ್ತಿ ಹಾಗು ಖರೀದಿ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೊದರು ಅಲ್ಲಿಯೇ ಬಿಟ್ಟು ಹೊದ ಚಿಲದಲ್ಲಿ ಏನು ಇದೆ ಅಂತಾ ಪಂಚರ ಸಮಕ್ಷಮದಲ್ಲಿ ಅವುಗಳನ್ನು ನೋಡಲು ಅದರಲ್ಲಿ 1) ಓಲ್ಡ ಟಾವರೀನ 180 ಎಮ್ ಎಲ್ ಕಾಗದ ಪುಟದಿಂದ ತೈಯಾರಿಸಿದ 03 ವಿಸ್ಕಿ ಬಾಟಲಗಳು ಇದ್ದು ಅವುಗಳ ಕಿಮ್ಮತ್ತು 261=00 ರೂಪಾಯಿ ಹಾಗು 2) ಯು.ಎಸ್ ವಿಸ್ಕಿ 90 ಎಮ್ ಎಲ್ ವುಳ್ಳ 31 ಬಾಟಲಗಳು ಇದ್ದು ಇವುಗಳ ಕಿಮ್ಮತ್ತು 1085=00 ರೂ ಹೀಗೆ ಒಟ್ಟು 1346=00 ರೂ ಬೆಲೆ ಬಾಳುವ ವಿಸ್ಕಿ ಇದ್ದು ಈ ವಿಸ್ಕಿ ಬಾಟಲಗಳನ್ನು ಮಾರಾಟ ಮಾಡುತ್ತಿದ್ದ ಓಡಿ ಹೊದ ವ್ಯಕ್ತಿಯ ಹೆಸರು ಮತ್ತು ವಿಳಾಸ ಕನಕದಾಸ ಚೌಕ ಹತ್ತಿರ ನಿಂತ ರಘುನಾಥ ತಂದೆ ತಿಪ್ಪಾರಡ್ಡಿ ಸಾ: ಬನ್ನಳ್ಳಿ ಇವರಿಗೆ ಕೇಳಿ ತೀಳಿದುಕೋಳಲು ಸದರಿಯವನ ಹೆಸರು ಈರಪ್ಪಾ ತಂದೆ ಮಾಣೀಕ ರೇಕುಳಗಿ ವಯ 41 ವರ್ಷ ಜಾತಿ ಕಬ್ಬಲೀಗ ಉ: ಕೂಲಿ ಕೆಲಸ ಸಾ: ಬನ್ನಳ್ಳಿ ಅಂತಾ ಗೊತ್ತಾಗಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿಯಿಂದ(BJP) ಇಂದು ಬೃಹತ್ ಪ್ರತಿಭಟನೆ(Protest) ನಡೆಯಿತು. ಆದರೆ ಸರ್ಕಾರ ಈ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ, ಪರಿಣಾಮ ಇಂದು ಕೋಲ್ಕತ್ತಾದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಸಂಘರ್ಷ ನಡೆಯಿತು. Advertisements ಕೋಲ್ಕತ್ತಾ(Kolkata) ನಗರದಲ್ಲಿ ಟಿಎಂಸಿ(TMC) ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಬಿಜೆಪಿ ಇಂದು ನಬಣ್ಣ ಚಲೋ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಕಾರ್ಯಕರ್ತರಿಗೆ ಬುಲಾವ್ ನೀಡಲಾಗಿತ್ತು. ಬಸ್, ರೈಲು, ಖಾಸಗಿ ವಾಹನಗಳ ಮೂಲಕ ಕೋಲ್ಕತ್ತಾ ನಗರವನ್ನು ಪ್ರವೇಶ ಮಾಡಲು ಪ್ರಯತ್ನಿಸಿದರು. ಆದರೆ ಪ್ರತಿಭಟನೆಗೆ ಸರ್ಕಾರ ಅನುಮತಿ ನೀಡದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಕರ್ತರ ಪ್ರವೇಶ ನಿರ್ಬಂಧಿಸಿದರು. ಆದರೂ ಬಿಜೆಪಿ ಧ್ವಜ ಹಿಡಿದು ಕಾರ್ಯಕರ್ತರು ನುಗ್ಗಿ ಬಂದಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಚೆದುರಿಸಲು ಪೊಲೀಸರ ಲಾಠಿ ಜಾರ್ಜ್ ನಡೆದಿದೆ. ಅಷ್ಟೇ ಅಲ್ಲದೇ ಪರಿಸ್ಥಿತಿ ನಿಯಂತ್ರಣಕ್ಕೆ ಜಲಫಿರಂಗಿ ಅಸ್ತ್ರವನ್ನು ಉಪಯೋಗಿಸಲಾಯಿತು. Advertisements ಕೋಲ್ಕತ್ತಾಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪನಾಗಢ್, ದುರ್ಗಾಪುರ್, ರಾಣಿಗಂಜ್ ರೈಲ್ವೆ ನಿಲ್ದಾಣ ಸೇರಿದಂತೆ ಬೇರೆ ನಿಲ್ದಾಣಗಳಲ್ಲಿ ಬಂಧಿಸಲಾಯಿತು. ಪೊಲೀಸರು ಕೋಲ್ಕತ್ತಾ ರೈಲ್ವೆ ನಿಲ್ದಾಣದಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆ ಹಿಡಿದರು. ರಾಣಿಗಂಜ್ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ತಡೆದ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ದುರ್ಗಾಪುರ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 20 ಮಂದಿ ಬಿಜೆಪಿ ಕಾರ್ಯಕರ್ತರನ್ನು ತಡೆದು ನಿಲ್ಲಿಸಲಾಯಿತು. ಈ ವೇಳೆ ಪೊಲೀಸರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ! ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ, ಪಕ್ಷದ ನಾಯಕ ರಾಹುಲ್ ಸಿನ್ಹಾ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ಟಿಎಂಸಿ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿದರೇ ಇತ್ತ ದೀದಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿದೇ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌
ಸದನದ ಹೊರಗೆ ರಾಜಕೀಯ ಪಕ್ಷಗಳು, ಅದರಲ್ಲೂ ಆಡಳಿತ ಮತ್ತು ಪ್ರತಿಪಕ್ಷಗಳು ಎಷ್ಟರ ಮಟ್ಟಿಗೆ ಪರಸ್ಪರ ಮಾತನ ಸಮರ ನಡೆಸುತ್ತದೋ ಅದಕ್ಕಿಂತಲೂ ದುಪ್ಪಟ್ಟು ಮಾತಿನ ಯುದ್ಧಕ್ಕೆ ವಿಧಾನ ಮಂಡಲ ವೇದಿಕೆಯಾಗುತ್ತದೆ. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ, ಕಾಲೆಳೆಯುವುದು, ವ್ಯಂಗ್ಯ… ಹೀಗೆ ದಿನವಿಡೀ ವಿಶ್ರಾಂತಿಯಿಲ್ಲದ ಮಾತಿನ ಏಟುಗಳು ಮರುಕಳಿಸುತ್ತಲೇ ಇರುತ್ತವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ಅಧಿವೇಶನದಲ್ಲೂ ಇದೇ ರೀತಿಯ ಬೆಳವಣಿಗೆಗಳು ನಡೆಯುತ್ತಿದೆಯಾದರೂ ಪ್ರವಾಹ ಪರಿಹಾರ ವಿಚಾರದಲ್ಲಿ ಜೆಡಿಎಸ್, ಅದರಲ್ಲೂ ಮುಖ್ಯವಾಗಿ ಎಚ್. ಡಿ. ಕುಮಾರಸ್ವಾಮಿ ರಕ್ಷಣಾತ್ಮಕ ತಂತ್ರಗಳಿಗೆ ಮೊರೆ ಹೋಗಿದ್ದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಹೆಚ್ಚು ಓದಿದ ಸ್ಟೋರಿಗಳು ನಮ್ಮದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ: ಸಿಎಂ ಬಸವರಾಜ ಬೊಮ್ಮಾಯಿ‌ ಶಿವಮೊಗ್ಗದಲ್ಲಿ ಆಪರೇಷನ್ ಕಮಲ: ಡಾ. ಧನಂಜಯ ಸರ್ಜಿ, ಕೆ.ಎಸ್. ಪ್ರಶಾಂತ್ ಬಿಜೆಪಿ ಸೇರ್ಪಡೆ ‘ನನ್ನ ಮಗ’ ರಾಜಕಾರಣಕ್ಕೆ ಬರಲ್ಲ: ಸಚಿವ ಮುರುಗೇಶ ನಿರಾಣಿ ಹಾಗೆ ನೋಡಿದರೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಿಂತ ಜೆಡಿಎಸ್ ಹೆಚ್ಚು ಆಕ್ರಮಣಕಾರಿಯಾಗಿ ಸದನದಲ್ಲಿ ಮುಗಿಬೀಳಬೇಕಿತ್ತು. ಏಕೆಂದರೆ, ಬಿಜೆಪಿಯ ಆಪರೇಷನ್ ಕಮಲದಿಂದ ಅಧಿಕಾರ ಕಳೆದುಕೊಂಡ ನೋವು, ಆಕ್ರೋಶ ಕಾಂಗ್ರೆಸ್ ಗಿಂತ ಹೆಚ್ಚಾಗಿ ಜೆಡಿಎಸ್ ಗೆ ಇದೆ. ಮೈತ್ರಿ ಸರ್ಕಾರ ಉರುಳಿದ ಮೇಲೆ ಕಾಂಗ್ರೆಸ್ ಹೆಚ್ಚು ಲವಲವಿಕೆಯಿಂದ ಇದೆ. ಆದರೆ, ಜೆಡಿಎಸ್ ಏಕೋ ಇನ್ನೂ ಆ ನೋವಿನಿಂದ ಹೊರಬಂದಿಲ್ಲವೋ ಅಥವಾ ಹೊಂದಾಣಿಕೆ ರಾಜಕಾರಣದ ಬೆನ್ನು ಬಿದ್ದಿರುವುದರ ಪರಿಣಾಮವೋ ಸದನದ ಹೊರಗೆ ಸರ್ಕಾರದ ವಿರುದ್ಧ ಇದ್ದ ಆಕ್ರೋಶ ಸದನದ ಒಳಗೆ ಇಲ್ಲ ಎಂಬುದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಮಾತಿನಲ್ಲಿ ವ್ಯಕ್ತವಾಗಿದೆ. ರಾಜಕಾರಣವನ್ನು ಬದಿಗಿಟ್ಟು ನೋಡಿದಾಗ ಕುಮಾರಸ್ವಾಮಿ ಅವರ ಈ ನಡವಳಿಕೆ ಸರಿ ಎಂದು ಕಂಡುಬಂದಿದ್ದರೂ ಈ ವ್ಯವಸ್ಥೆಯಲ್ಲೇ ರಾಜಕೀಯವಾಗಿ ಗಟ್ಟಿಯಾಗಬೇಕಾಗಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಅವರ ಮೃದು ಧೋರಣೆ ಪ್ರಶ್ನೆಗಳನ್ನು ಹುಟ್ಟುಹಾಕುವುದು ಸಹಜ. ಗುರುವಾರ ವಿಧಾನ ಮಂಡಲ ಕಲಾಪ ಆರಂಭವಾದಾಗಿನಿಂದಲೂ ಸದನದಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನವೇ ಆಗುತ್ತಿದೆ ಹೊರತು ಜೆಡಿಎಸ್ ತನ್ನ ಶಕ್ತಿ ತೋರಿಸುತ್ತಿಲ್ಲ. ಎರಡೂ ದಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನ ಕೃಷ್ಣ ಬೈರೇಗೌಡ, ಎಂ. ಬಿ. ಪಾಟೀಲ್, ಎಚ್. ಕೆ. ಪಾಟೀಲ್ ಅವರ ಧ್ವನಿ ಮಾತ್ರ ಗಟ್ಟಿಯಾಗಿ ಕೇಳಿಸುತ್ತಿದೆ. ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಧ್ವನಿ ಇನ್ನೂ ಗಟ್ಟಿಯಾಗಿಲ್ಲ. ಆಗುವ ಲಕ್ಷಣವೂ ಕಾಣಿಸುತ್ತಿಲ್ಲ. ಪ್ರವಾಹ ಪರಿಹಾರ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇದ್ದ ಅವಕಾಶವನ್ನು ಕಾಂಗ್ರೆಸ್ ಸಮರ್ಪಕವಾಗಿ ಬಳಸಿಕೊಂಡರೆ, ಜೆಡಿಎಸ್ ಪರಿಣಾಮಕಾರಿಯಾಗಿ ಬಳಸಿಕೊಳ್ಳಲೇ ಇಲ್ಲ. ಸಿದ್ದರಾಮಯ್ಯಗೆ ಅಡ್ಡಿಯಾದ ಕಾಂಗ್ರೆಸ್ ಶಾಸಕರು ಅಚ್ಚರಿಯಾದರೂ ಇದು ನಿಜ. ಪ್ರವಾಹ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವನ್ನು ತೀಕ್ಷ್ಣ ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು, ತಮ್ಮ ಮಾತಿನ ಓಘಕ್ಕೆ ಅಡ್ಡಿ ಬಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನೂ ಬಿಡಲಿಲ್ಲ. ಸ್ಪೀಕರ್ ಅವರಿಗೇ ನಿಯಮಾವಳಿಗಳ ಪಾಠ ಮಾಡುತ್ತಾ, ನಿಮ್ಮ ಮಾತು ಕೇಳಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಮಾತು ಮುಂದುವರಿಸಿದ್ದರು. ಸಿದ್ದರಾಮಯ್ಯ ಅವರ ಮಾತುಗಳು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಅವಕಾಶವಿತ್ತಾದರೂ ಪದೇ ಪದೇ ಮಧ್ಯೆಪ್ರವೇಶಿಸುತ್ತಿದ್ದ ಕೃಷ್ಣ ಬೈರೇಗೌಡ ಮತ್ತು ಎಂ. ಬಿ. ಪಾಟೀಲ್ ಅವರು ಕುಳಿತಲ್ಲೇ ಸಿದ್ದರಾಮಯ್ಯ ಅವರಿಗೆ ಸಲಹೆಗಳನ್ನು ಕೊಡುತ್ತಾ ಅವರ ಮಾತಿನ ವೇಗಕ್ಕೆ, ತೀಕ್ಷ್ಣತೆಗೆ ಅಡ್ಡಿಯಾಗುತ್ತಿದ್ದರು. ಇವರ ಈ ಮಧ್ಯಪ್ರವೇಶ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಎಂಬುದನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಅವರಿಗಂತೂ ಹೆಚ್ಚು ಲಾಭ ತರಲಿಲ್ಲ. ಕೃಷ್ಣ ಬೈರೇಗೌಡ ಮತ್ತು ಎಂ. ಬಿ. ಪಾಟೀಲರ ಮಧ್ಯಪ್ರವೇಶದಿಂದಾಗಿ ತಾವು ಏನನ್ನು ಹೇಳಬೇಕಿತ್ತೋ ಅದನ್ನು ಮರೆತು ಬೇರೆಯದ್ದೇ ವಿಚಾರಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸುತ್ತಿದ್ದರು. ಇದು ಒಂದು ರೀತಿಯಲ್ಲಿ ಆಡಳಿತ ಪಕ್ಷಕ್ಕೆ ಲಾಭ ತಂದುಕೊಟ್ಟಿತು. ಇಲ್ಲವಾದಲ್ಲಿ ಇನ್ನಷ್ಟು ಕಠೋರ ಟೀಕೆಗಳನ್ನು ಸರ್ಕಾರ ಎದುರಿಸಬೇಕಾಗಿತ್ತು. ಕುಮಾರಸ್ವಾಮಿ ಮೃದು ಧೋರಣೆ ಸಿದ್ದರಾಮಯ್ಯ ಅವರ ನಂತರ ಮಾತು ಆರಂಭಿಸಿದ ಎಚ್. ಡಿ. ಕುಮಾರಸ್ವಾಮಿ ಆರಂಭದಿಂದಲೂ ರಕ್ಷಣಾತ್ಮಕವಾಗಿಯೇ ಬ್ಯಾಟಿಂಗ್ ಮಾಡಿದರು. ಕಾಂಗ್ರೆಸ್ ಕೇಂದ್ರದ ಬಿಜೆಪಿ ಸರ್ಕಾರವನ್ನು ಕಟು ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡರೆ, ಕುಮಾರಸ್ವಾಮಿ ಕೇಂದ್ರದ ಪರವಾಗಿ ಮಾತನಾಡಿದರು. ಕೇಂದ್ರ ಸರ್ಕಾರವನ್ನು ದೂರಿ ಪ್ರಯೋಜನವಿಲ್ಲ. ನಿಯಮಗಳ ಬದಲಾವಣೆಗಳಾಗಬೇಕು ಎಂಬಿತ್ಯಾದಿ ಮಾತುಗಳನ್ನು ಹೇಳಿದರು. ತಮ್ಮ ಮಾತಿನಲ್ಲಿ ಸರ್ಕಾರ ಏನು ಮಾಡಿಲ್ಲ ಎನ್ನುವುದಕ್ಕಿಂತ ಏನು ಮಾಡಬಹುದು ಮತ್ತು ಏನು ಮಾಡಬೇಕು ಎಂಬುದನ್ನೇ ಪ್ರಸ್ತಾಪಿಸಿದರು. ಕುಮಾರಸ್ವಾಮಿ ಮಾತುಗಳನ್ನು ಗಮನಿಸಿದಾಗ ಅವರು ಕೇಂದ್ರ ಸರ್ಕಾರವನ್ನು ಓಲೈಸಲು ಹೊರಟಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದ್ದು ಸಹಜ. ಏಕೆಂದರೆ, ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದರೆ ಅಥವಾ ಸಮರ್ಥವಾಗಿ ವಾದ ಮಂಡಿಸಿದರೆ ಈ ಕೇಂದ್ರ ಸರ್ಕಾರ ಸ್ಪಂದಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಬೇಡಿಕೆಗಳಿಗೂ ಸ್ಪಂದಿಸಿತ್ತು. ಎಲ್ಲಾ ರೀತಿಯ ನೆರವು ನೀಡಿತ್ತು ಎಂದು ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಮಾಡಿದ್ದ ಆರೋಪಗಳಿಗೆ ಉತ್ತರ ನೀಡಿದ್ದರು. ರಾಜ್ಯ ಸರ್ಕಾರ ಪ್ರವಾಹದ ವಿಚಾರದಲ್ಲಿ ರಾಜ್ಯ ಸರ್ಕಾರ ಕೆಲಸವನ್ನೇ ಮಾಡಿಲ್ಲ ಎಂದು ಹೇಳಲೇ ಇಲ್ಲ. ಬದಲಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡಬೇಕು ಎಂದು ಸಲಹೆಗಳನ್ನು ನೀಡಿದರು. ಕುಮಾರಸ್ವಾಮಿ ಅವರ ಈ ಮೃದು ಧೋರಣೆ ಗಮನಿಸಿದಾಗ ಎಲ್ಲೋ ಒಂದು ಕಡೆ ಅವರು ಹೊಂದಾಣಿಕೆ ರಾಜಕಾರಣ ಮಾಡುವ ಲಕ್ಷಣ ಕಾಣಿಸುತ್ತಿದ್ದುದು ಸುಳ್ಳಲ್ಲ. ಈಗಾಗಲೇ ಡಿ. ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ನಡೆದಿದೆ. ಶಿವಕುಮಾರ್, ಅವರ ಸಹೋದರ ಡಿ. ಕೆ. ಸುರೇಶ್ ಸೇರಿದಂತೆ ಅನೇಕ ಕಾಂಗ್ರೆಸ್ ಪ್ರಮುಖರು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ದೂರವಾಣಿ ಕದ್ದಾಲಿಕೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಹೀಗಿರುವಾಗ ತಾವು ಕೂಡ ಕಾಂಗ್ರೆಸ್ ನಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರಮಣಕಾರಿಯಾಗಿ ಹೋದರೆ ತಮಗೂ ಎಲ್ಲಿ ಸಮಸ್ಯೆಯಾಗುವುದೋ ಎಂಬ ಆತಂಕದಿಂದ ಅವರು ಈ ರೀತಿ ನಡೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಏಳುವುದು ಸಹಜ. ಆದರೆ, ರಾಜಕಾರಣ ಹೊರತಾಗಿ ನೋಡಿದರೆ ಪ್ರವಾಹ ಪರಿಸ್ಥಿತಿ ಕುರಿತಂತೆ ಸದನದಲ್ಲಿ ಕುಮಾರಸ್ವಾಮಿ ಅವರ ನಡೆ, ಮಾತುಗಳಲ್ಲಿ ಜನರ ಪರಿಸ್ಥಿತಿ ಬಗ್ಗೆ ಅವರಿಗಿರುವ ನೋವಿನ ಪ್ರತಿಫಲನ ಕಾಣಿಸಿದ್ದು ಮಾತ್ರ ಸತ್ಯ.
Takahashi ದೇಶದಲ್ಲೇ ಮೊದಲ ಬಾರಿಗೆ ಗ್ರಾಮಾಭಿವೃದ್ಧಿ ಗ್ರೂಪ್ ಫೆಲೋಶಿಪ್ ಕರ್ನಾಟಕ ರಾಜ್ಯದಲ್ಲಿ ಘೋಷಣೆಯಾಗಿತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ರಾಜ್ಯೋತ್ಸವದ ಹಿನ್ನೆಲೆಯಲ್ಲಿ ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ ಪರಿಕಲ್ಪನೆಯಡಿ ಫೆಲೋಶಿಪ್ ಯೋಜನೆ ರೂಪಿಸಿದೆ. ಮುಖ್ಯಾಂಶಗಳು ಆತ್ಮ ನಿರ್ಭರ್ ಗ್ರಾಮಗಳ ಸೃಷ್ಟಿಯೇ ಇದರ ಪ್ರಮುಖ ಆಶಯವಾಗಿದೆ. ಫೆಲೋಶಿಪ್ ಗಾಗಿ ವಿಶ್ವವಿದ್ಯಾಲಯದ ಜೊತೆಗೆ ಯೂಥ್ ಫಾರ್ ಸೇವಾ, ಚಾಣಕ್ಯ ವಿವಿ, ಕುವೆಂಪು ವಿವಿ ಅಬ್ದುಲ್ ನಜೀರ್ ಸಾಬಮತ್ತು ಪ್ರಜಾಪ್ರವಾಹ ಅಧ್ಯಯನ ಪೀಠಗಳು ಕೈಜೋಡಿಸಿವೆ. ಪ್ರಯೋಜನ: ರಾಜ್ಯಾದ್ಯಂತ ಗ್ರಾಮಸ್ಥರು ಅರ್ಜಿ ಸಲ್ಲಿಸಬಹುದು. ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದರೆ ವಾರ್ಷಿಕ ೫೦ ಸಾವಿರ ರೂ. ಮತ್ತು ೩ ಜನರ ತಂಡಕ್ಕೆ ಮಾಸಿಕ ಒಬ್ಬರಿಗೆ ೫ ಸಾವಿರ ರೂ. ಆರ್ಥಿಕ ನೆರವು ಸಿಗಲಿದೆ. ಏನಿದು ಯೋಜನೆ? ಈ ಹಿಂದೆ ಕೇಂದ್ರ ಸರ್ಕಾರದ ಗ್ರಾಮವಿಕಾಸ ಯೋಜನೆಯಡಿ ಒಬ್ಬರಿಗಷ್ಟೇ ಯಾವುದೇ ಗ್ರಾಮದ ಅಭಿವೃದ್ಧಿ ಫೆಲೋಶಿಪ್ ಪಡೆಯಲು ಅವಕಾಶವಿತ್ತು. ಇದೆ ಮೊದಲ ಬಾರಿಗೆ ಜನರ ಸಹಭಾಗಿತ್ವದಲ್ಲೇ ಅಭಿವೃದ್ಧಿ ಚಿಂತನೆ ಬೆಳೆಸುವ ಉದ್ದೇಶದಿಂದ ಆಯಾ ಗ್ರಾಮಸ್ಥರ ಗುಂಪಿಗೆ ಫೆಲೋಶಿಪ್ ನೀಡುವ ಯೋಜನೆ ರೂಪಿಸಲಾಗಿದೆ. ಇದರಡಿ ಮೂರು ಜನರ ಗುಂಪು ಗ್ರಾಮಸ್ಥರ ಸಹಭಾಗಿತ್ವಕ್ಕೆ ಪ್ರೇರಕ ಶಕ್ತಿಗಳಾಗಿ ಕೆಲಸ ಮಾಡಬೇಕಿದ್ದು, ಪ್ರತಿ ವರ್ಷ ಗುಂಪಿನ ಕಾರ್ಯ ಚಟುವಟಿಕೆ ಆಧಾರದಲ್ಲಿ ಆರ್ಥಿಕ ನೆರವು ಸಿಗಲಿದೆ. ಜೊತೆಗೆ ಸಮರ್ಥವಾಗಿ ಅಭಿವೃದ್ಧಿಗೆ ಮುಂದಾದ ತಂಡಕ್ಕೆ ಸಿಎಸ್ ಆರ್ ನಿಧಿ ಸೇರಿದಂತೆ ಸರ್ಕಾರೇತರ ಆರ್ಥಿಕ ಮೂಲಗಳ ಸಹಕಾರಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ದೇಶಕ್ಕೆ ವಿಸ್ತರಣೆಯ ಗುರಿ : ಆರಂಭಿಕವಾಗಿ ರಾಜ್ಯಾದ್ಯಂತ ಎಲ್ಲ ಗ್ರಾಮಗಳಿಂದಲೂ ನವೆಂಬರ್ ೨ ರಿಂದ ಅರ್ಜಿ ಆಹ್ವಾನಿಸಲಾಗಿದ್ದು, ೧೦೦ ಗುಂಪುಗಳನ್ನು ಆಯ್ಕೆ ಮಾಡಲಾಗುವುದು. ನಾನಾ ಮಾನದಂಡಗಳ ಅನ್ವಯ ಅಮೃತ ಮಹೋತ್ಸವ ಹಿನ್ನೆಲೆ ೭೫ ಗ್ರಾಮಗಳಿಗೆ ಅವಕಾಶ ನೀಡಲಾಗುತ್ತದೆ. ಉದ್ದೇಶ: ಇದರಡಿ ಗ್ರಾಮಗಳ ಕೇವಲ ಭೌತಿಕ ಅಭಿವೃದ್ಧಿ ಮಾತ್ರವಲ್ಲದೆ ಸ್ಥಳೀಯ ಸಂಸ್ಕೃತಿ, ಜನರ ನಡುವೆ ಸಂಬಂಧ ಗಟ್ಟಿಗೊಳಿಸಿ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ ಎಂಬ ಭಾವನೆ ಮೂಡಿಸುವ ಗುರಿ ಹೊಂದಲಾಗಿದೆ. ತಂಡ ಹೇಗಿರಬೇಕು? ಮೂರು ಜನರ ತಂಡದಲ್ಲಿ ಇಬ್ಬರು ಕಡ್ಡಾಯವಾಗಿ ಆಯಾ ಗ್ರಾಮದಲ್ಲಿ ನೆಲೆಸಿರಬೇಕು. ಅನಿವಾಸಿ ಗ್ರಾಮಸ್ಥರೊಬ್ಬರಿಗೆ ಅವಕಾಶ ನೀಡಲಾಗುವುದು. ಮಹಿಳೆತರಿಗೂ ಅವಕಾಶವಿದೆ ಯುವಜನರಿಗೆ ಆದ್ಯತೆ ನೀಡಲಾಗುವುದು.
Rashtrotthana Sahitya, a prime wing of Rashtrotthana Parishat was honoured by Kannada Pustaka Pradhikara, Bengaluru for its phenomenal service in the field of literature for 5 decades. Rashtrotthana sahitya was felicitated at the Publisher’s Second Conference organised by Kannada Pustaka Pradhikara at Maharaja College, Mysore on 15th of March, recognising its exceptional contribution to the Kannada literary world and for successfully continuing the legacy of Kannada literature. The honours and felicitations help the organisation to enhance their potential in their vision of strengthening the roots of Kannada literature and enriching the oceanic heritage of the literary world. Book your titles here – https://www.sahityabooks.com/ — ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರ ರಾಷ್ಟ್ರೋತ್ಥಾನ ಪರಿಷತ್ತಿನ ಮಹತ್ತ್ವದ ಯೋಜನೆಗಳಲ್ಲಿ ಒಂದಾದ ರಾಷ್ಟ್ರೋತ್ಥಾನ ಸಾಹಿತ್ಯವು ಕಳೆದ ಐದು ದಶಕಗಳಿಂದ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ಪುರಸ್ಕರಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮಾರ್ಚ್ 15ರಂದು ಆಯೋಜಿಸಿದ್ದ ಪ್ರಕಾಶಕರ ದ್ವಿತೀಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಸಲ್ಲಿಸಿದ ಅನರ್ಘ್ಯ ಸೇವೆಗಾಗಿ ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಪುರಸ್ಕಾರವನ್ನು ನೀಡಿ ಗೌರವಿಸಿದೆ. ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಲಭಿಸುವ ಪ್ರಶಸ್ತಿ ಮತ್ತು ಗೌರವ ಪುರಸ್ಕಾರಗಳು ಸಂಸ್ಥೆಯು ಗುರಿ ಮತ್ತು ಧ್ಯೇಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ ಹಾಗೂ ಸಾಹಿತ್ಯ ಜಗತ್ತಿನ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಲು, ಸಾಹಿತ್ಯದ ಬೇರನ್ನು ಸದೃಢಗೊಳಿಸಲು ಪ್ರಶಸ್ತಿಗಳು ಉತ್ತೇಜನದ ಮೆಟ್ಟಿಲುಗಳಾಗಿವೆ.
ಮತ್ತೆ ಮತ್ತೆ ಹಾಡಿಸಿಕೊಳ್ಳುವ, ಎಂತಹ ವೈಫಲ್ಯದ ಪರಿಸ್ಥಿತಿಯಲ್ಲೂ ವ್ಯಕ್ತಿಯನ್ನು ಹುರಿದುಂಬಿಸಬಲ್ಲ, ಹುಲುಮಾನವನಿಂದ ವಿಶ್ವಮಾನವನನ್ನಾಗಿ ರೂಪಿಸಬಲ್ಲ ಅದ್ಭುತವಾದ ಸಾಲುಗಳು! ಆದರೆ ನಮ್ಮ ಆಧುನಿಕ ನುಡಿತಜ್ಞರ ಪ್ರಕಾರ, ಅಂಗವಿಕಲ == ವಿಕಲಚೇತನ (== physically challenged == specially abled). ಆಹಾ! ಎಂತಹ ಭಾಷಾ ಪ್ರಾವೀಣ್ಯತೆ! ನಿಜಕ್ಕೂ ಕುವೆಂಪು ಚೇತನ ಇಂದಿಗೆ ನಿರ್ನಾಮವಾಯಿತು. "ಚೇತನ" ವನ್ನು ನಾಮಪದವಾಗಿ ಬಳಸಿದಾಗ - ಮನಸ್ಸು, ಬುದ್ಧಿ, ಪ್ರಜ್ಞೆ ಎಂತಲೂ, ಗುಣವಾಚಕವಾಗಿ ಬಳಸಿದಾಗ - ಇಂದ್ರಿಯಗ್ರಹಣ ಶಕ್ತಿಯುಳ್ಳ, ಪ್ರಜ್ಞೆಯುಳ್ಳ, ಸಜೀವವಾದ ಎಂಬ ಅರ್ಥವೆಂದು ವೆಂಕಟಸುಬ್ಬಯ್ಯನವರ ಪ್ರಿಸಂ ನಿಘಂಟು ಹೇಳುತ್ತದೆ. ಹೀಗಿರಲು, ಕೆಲವು ಅಂಗಗಳು ಊನವಾಗಿರುವವ ವಿಕಲಚೇತನ!! ಎಷ್ಟು ಅರ್ಥಹೀನ ಹಾಗೂ ಅಮಾನವೀಯ! ಬಹುಶ: ಆ ಭಾಷಾಪರಿಣತರೊಮ್ಮೆ ಅಂತರರಾಷ್ಟ್ರೀಯ ಅಂಗವಿಕಲರ ಒಲಂಪಿಕ್ಸ್ (IWAS - 2009) ಕ್ರೀಡಾಕೂಟವನ್ನೊಮ್ಮೆ ವೀಕ್ಷಿಸಿದ್ದರೆ ಇಂತದೊಂದು ಪದದ ರಚನೆಯೇ ಆಗುತ್ತಿರಲಿಲ್ಲವೇನೋ! ರಗ್ಬಿ, ಟೇಬಲ್ ಟೆನ್ನಿಸ್, ವಾಲಿಬಾಲ್, ಶಾಟ್ಪುಟ್, ಜಾವ್ಲಿನ್, ಡಿಸ್ಕ್ ಥ್ರೋ, ಆರ್ಚರಿ, ಲಾಂಗ್ ಜಂಪ್, ಹೈಜಂಪ್, ಈಜು, ಅಥ್ಲೆಟಿಕ್ಸ್............ ಕ್ರೀಡೆಗಳ ಪಟ್ಟಿ ಬೆಳೆಯುತ್ತದೆ. ಆಟಗಾರರಿಗಿದ್ದ ಅರ್ಹತೆ, ಕೈಗಳಿಲ್ಲ, ಕಾಲ್ಗಳಿಲ್ಲ, ಬೆರಳುಗಳಿಲ್ಲ, ಸೊಟ್ಟ ಕಾಲುಗಳು, ಸ್ವಾಧೀನವಿಲ್ಲದ ಕೈಗಳು, ಸೊಂಟ.....ಆದರೆ ಅವರಲ್ಲಿದ್ದ ಆ sportsmanship? ಆ ಹೋರಾಡುವ ಛಾತಿ? ಸಾಧಿಸುವ ಛಲ? ಜೀವನೋತ್ಸಾಹ? ಕ್ಷಮಿಸಿ, ಎಲ್ಲ ಸರಿಯಿರುವ ನಮ್ಮಲ್ಲಿಲ್ಲ. ಚಿನ್ನದ ಪದಕವನ್ನು ಪಡೆಯಲು ಚಿಗರೆಯಂತೆ ಜಿಗಿಯುತ್ತಾ ಮೆಟ್ಟಿಲಿಳಿದು ಬರುತ್ತಿದ್ದಾಳೆ ಆ ಚೀನಾದ ಯುವತಿ. ಆಕೆಗೆ ಎರಡೂ ಕಾಲುಗಳಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ! ಮಡಿಚಲೇ ಆಗದ ಒಂದು ಕಾಲು, ಸ್ವಾಧೀನವೇ ಇಲ್ಲದ ಒಂದು ಕೈ. ೫ ಸೆಟ್ ಗಳ ತನಕ ನಿಲ್ಲದ ಹೋರಾಟ, ಚೀನಾದ ಟೇಬಲ್ ಟೆನ್ನಿಸ್ ಆಟಗಾರನ ಪರಿಯದು. ಅಷ್ಟೇ ರೋಚಕ ಪ್ರತಿಸ್ಪರ್ಧೆಯನ್ನೊಡ್ಡಿದವನು, ಒಂದು ಕೋಲಿನ ಸಹಾಯದಿಂದ ನಿಂತು, ಉಳಿದಿರುವ ಒಂದರ್ಧ ಕೈಯಲ್ಲಿ ಸರ್ವ್ ಮಾಡುತ್ತಾ ಆಡಿದ ಭಾರತೀಯ! ಸ್ಟೂಲ್ ಮೇಲೆ ಕೂತು ಅಷ್ಟು ದೂರ ಜಾವ್ಲಿನ್ ಎಸೆದ ಆ ಪೋರಿಯನ್ನು, ಮರಳಿ ಆಕೆಯ ಕುರ್ಚಿಯ ಮೇಲೆ ಕೂರಿಸಿದಾಗಲೇ ತಿಳಿದದ್ದು ಆಕೆಯ ದೇಹದ ಕೆಳಾರ್ಧ ಸ್ವಾಧೀನದಲ್ಲಿಲ್ಲವೆಂದು! ಇವರುಗಳನ್ನೇ ವಿಕಲಚೇತರನರೆಂದಿದ್ದು?? ಇಷ್ಟಕ್ಕೂ ಇಂತದೊಂದು ಕ್ರೀಡಾಕೂಟದ ಪರಿಕಲ್ಪನೆ ಶುರುವಾಗಿದ್ದೇ, "ವಿಕೃತ ಚೇತನ"ರ ಯುದ್ಧದಾಹಕ್ಕೆ ಬಲಿಯಾಗಿ ಅಂಗವಿಕಲರಾದವರ ಪುನಶ್ಚೇತನದ ನಿಟ್ಟಿನಲ್ಲಿ. ಗೆಳೆಯ ಗೆದ್ದಾಗ ಚಪ್ಪಾಳೆ ಹೊಡೆದು ಹರ್ಷಿಸಲು ಕೈಗಳಿಲ್ಲ, ಓಡಿ ಹೋಗಿ ತಬ್ಬಿಕೊಳ್ಳಲು ಕಾಲುಗಳಿಲ್ಲ. ಆದರೂ ಕೂಗುತ್ತಾ, ಕಿರಿಚುತ್ತಾ, ಕಣ್ಣುಗಳಲ್ಲೇ ತಮ್ಮದೇ ರೀತಿಯಲ್ಲಿ ಅಭಿವ್ಯಕ್ತಿಸುತ್ತಾ ಅವರನ್ನವರೇ ಅಭಿನಂದಿಸುತ್ತಿದ್ದ ರೀತಿ....! ಅಭಿನಂದಿಸಲು ಹೊರಗಿನ ಪ್ರೇಕ್ಷಕರಾದರೂ ಯಾರಿದ್ದರು ಬಿಡಿ. ರಾತ್ರಿಯೇ ಸರತಿಯಲ್ಲಿ ನಿಂತು ೩ ದಿನಗಳ ನಂತರದ ಮ್ಯಾಚಿಗೆ ನೂಕುನುಗ್ಗಲಿನಲ್ಲಿ ಟಿಕೆಟ್ ತೆಗೆದುಕೊಂಡು ಕ್ರೀಡಾಂಗಣ ಭರ್ತಿಮಾಡುವ ಜನ, ಉಚಿತಪ್ರವೇಶವಿದ್ದರೂ, ಇಂತಹ ಕ್ರೀಡಾಕೂಟಗಳಿಗೆ ಬಾರದಿರವುದು ಆಶ್ಚರ್ಯವೇ ಆಗದಷ್ಟರ ಮಟ್ಟಿಗೆ ನಮಗೆ ಅಭ್ಯಾಸವಾಗಿಬಿಟ್ಟಿದೆ. ಆಯೋಜಕರು ಹೇಳುತ್ತಿದ್ದರು, "ಭಾರತದಲ್ಲಿ ಜನ ಬಂದರೆ ಪವಾಡ, ಚೀನಾದಲ್ಲಿ ಜನ ಬಾರದಿದ್ದಿದ್ದರೆ ಪವಾಡ! ಆದರೆ ಅಲ್ಲಿಯೂ ಪವಾಡವಾಗಿರಲಿಲ್ಲ, ಇಲ್ಲಿಯೂ ಪವಾಡವಾಗಲಿಲ್ಲ!" ಒಮ್ಮೆ ನಮ್ಮ ಪತ್ರಿಕೆಗಳ ಕ್ರೀಡಾಪುಟವನ್ನೊಮ್ಮೆ ನೋಡಿದರೆ ಸತ್ಯ ಕಣ್ಣಿಗೆ ರಾಚುತ್ತದೆ. ಕೆಲಕ್ರೀಡೆಗಳ ವರದಿಗಳು ಪುಟದ ತುಂಬಾ, ಇನ್ಕೆಲವು ಮೂಲೆಗುಂಪು. ಪ್ರೆಸ್ ಮೀಟ್ ಕರೆದು ಮಾಹಿತಿಯನ್ನು ಧಾರಾಳವಾಗಿ ನೀಡಿದ್ದರೂ, ಈ ಕ್ರೀಡಾಕೂಟದ ಕುರಿತು ಪತ್ರಿಕೆಗಳಲ್ಲಿ ಬಂದದ್ದೆಷ್ಟು? ಜನರಿಗೆ ತಲುಪಿದ್ದೆಷ್ಟು? ನಾಯಿ ಬಾಲ ಡೊಂಕು, ಸರಿ, ಚಿಕ್ಕದಾಗಿ ಹಾಕಿದ್ದರೂ ಪರವಾಗಿಲ್ಲ, ಆದರೆ ವಿಕಲಚೇತನರೆಂದು ಯಾಕೆ ಅವಮಾನ ಮಾಡುತ್ತೀರಿ? IWAS (International wheelchair & Amputees Sports Federation) World Games 2009 ಅಂದರೆ "ಅಂತರರಾಷ್ಟ್ರೀಯ ವಿಕಲಚೇತನರ ಕ್ರೀಡಾಕೂಟ" ಎಂತಲೇ??!! ಪಾಶ್ಚಿಮಾತ್ಯ, ಅಭಿವೃಧ್ಧಿ ಹೊಂದಿರುವ ದೇಶಗಳಲ್ಲಿರುವ ಶೇಕಡಾ ಒಂದರಷ್ಟು ಸವಲತ್ತುಗಳು ಇವರಿಗೆ ನಮ್ಮ ದೇಶದಲ್ಲಿ ಇಲ್ಲ. ಸಾರ್ವಜನಿಕ ಸಾರಿಗೆಯಲ್ಲಿ, ಆಸ್ಪತ್ರೆಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ, ಚಲನಚಿತ್ರ ಮಂದಿರಗಳಲ್ಲಿ ಇವರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಎಷ್ಟಿದೆ ನಮ್ಮಲ್ಲಿ? ಬಸ್ ಗಳಲ್ಲಿ ಮೊದಲೆರಡು ಸೀಟ್ ರಿಸರ್ವೇಷನ್ ನೋಡಿರುತ್ತೇವೆ. ಅಷ್ಟೆತ್ತರ ಮೆಟ್ಟಿಲುಗಳನ್ನು ಆ ಜನಗಳ ತಿಕ್ಕಾಟದ ನಡುವೆಯೂ ಹತ್ತಿಬಂದು ಕೂರುತ್ತಾರೆ, "ವಿಕಲಚೇತನರಿಗೆ" ಎಂಬ ಹೆಸರಿನಡಿಯಲ್ಲಿ!! ಸರ್ಕಾರವನ್ನೂ, ವ್ಯವಸ್ಥೆಯನ್ನೂ ದೂರುವ ಮೊದಲು, ನಮ್ಮ ಧೋರಣೆಯನ್ನು ಬದಲಿಸಿಕೊಳ್ಳುವ ಜರೂರತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಕ್ಷುಲ್ಲಕವೆನಿಸುವ ಎಷ್ಟೋ ಕೆಲಸಗಳು ಅವರಿಗೆ ಮಹತ್ವದ್ದಾಗಿರುತ್ತವೆ ಎನ್ನುವ ಅರಿವು ನಮಗಿರಬೇಕು. "ಪಾಪ.." ಮೊದಲು ಈ ಪದವನ್ನು ಇವರ ಮುಂದೆ ಪ್ರಯೋಗಿಸುವುದನ್ನು ನಿಲ್ಲಿಸಿ ದಯವಿಟ್ಟು! ನಮ್ಮ ಕರುಣೆಯ ಅಗತ್ಯ ಅವರಿಗಿಲ್ಲ. ಅವರ ನ್ಯೂನ್ಯತೆಯನ್ನು ಪದೇಪದೇ ನೆನಪಿಸಿ ಅವರ ಅಂತ:ಶಕ್ತಿಯನ್ನು ಕೊಲ್ಲುವ ಕೆಲಸ ಮೊದಲು ನಿಲ್ಲಬೇಕಿದೆ. "ಮೊದ್ಲೇ ಕೈಯಿಲ್ಲ, ನೀನ್ಯಾಕೆ ಬರ್ಲಿಕ್ಕೆ ಹೋದೆ, ನಾನೇ ತಂದುಕೊಡ್ತಾ ಇರ್ಲಿಲ್ವ?", "ಕೈಕಾಲಿಲ್ಲ, ಆ ಕುರ್ಚಿ ಮೇಲೆ ಕುತ್ಕೊಂಡು ಶಾಪಿಂಗ್ ಮಾಡೋ ಹುಚ್ಚು ಏನು ಇವ್ಳಿಗೆ, ಯಾರ್ಗಾದ್ರು ಹೇಳಿದ್ರೆ ತಂದ್ಕೊಡ್ತಾ ಇರ್ಲಿಲ್ವ?... ಇಂತಹ ಪ್ರಜ್ಞಾಹೀನ ಮಾತುಗಳನ್ನಾಡುವವರಿಗೆ "ವಿಕಲ ಚೇತನ" ಎಂಬ ಪದ ಸರಿಯಾಗಿ ಒಪ್ಪುತ್ತದೆ. ಒಂದು ದಿನ ಬಿಎಮ್ಟಿಸಿ ಬಸ್ಸಿನಲ್ಲಿ, ಕಾಲು ಸ್ವಲ್ಪ ಊನವಾಗಿದ್ದ ಮಹಿಳೆಯೊಬ್ಬರು ಹತ್ತಿದ್ದರು. ಅವರಿಗಾಗಿ ಕಾದಿರಿಸಲಾಗಿದ್ದ ಸೀಟಿನಲ್ಲಿ ಯುವತಿಯೊಬ್ಬಳು ಹ್ಯಾಂಡ್ಸ್ ಫ್ರೀ ಬಳಸಿ ಮಾತನಾಡುವುದರಲ್ಲಿ ನಿರತಳಾಗಿದ್ದಳು. ಆದ್ದರಿಂದ ಸ್ವಲ್ಪ ಜೋರಾಗೇ ಹೇಳಿ ಎಬ್ಬಿಸಿ ಕೂರಬೇಕಾಯಿತು. ಅಷ್ಟಕ್ಕೇ ನನ್ನ ಪಕ್ಕ ನಿಂತಿದ್ದ ವ್ಯಕ್ತಿ, "ಕಾಲು ಸರಿಯಿಲ್ದಲೇ ಇಷ್ಟು ಜೋರು ಬಾಯಿ, ಇನ್ನೇನಾದ್ರು ಅದೂ ಸರಿಯಿದ್ದಿದ್ದ್ರೆ...." ಅಂದ್ರು. ನಾನಂದೆ "ನೀವೊಂದೆರಡ್ನಿಮಿಷ ಅವರ ಥರ ಕಾಲು ಸೊಟ್ಟಗೆ ಮಾಡ್ಕೊಂಡು ನಿಂತ್ಕೊಳಿ ನೋಡೋಣ?". ಆಕೆ ತನ್ನ ಹಕ್ಕು ಚಲಾಯಿಸಿದ್ದೇ ತಪ್ಪೇ?! "Treat people, like the way you want to be treated" - ಒಳ್ಳೆಯ ಜೋಕ್ ಅನ್ಸತ್ತೆ. ನಮ್ಮ ತಟ್ಟೇಲಿ ನಾಯಿನೇ ಸತ್ತು ಬಿದ್ದಿರತ್ತೆ, ಆದರೆ ನಮ್ಮ ಮಾತೆಲ್ಲ ಪಕ್ಕದವರ ತಟ್ಟೆಯಲ್ಲಿ ಬಿದ್ದಿರುವ ನೊಣದ್ದೇ! ಇದೇ ಪಾಶ್ಚಿಮಾತ್ಯ ದೇಶದಲ್ಲಾಗಿದ್ದರೆ.......! ನಮಗೆ ಒಗ್ಗತ್ತೋ ಇಲ್ವೋ, ನಮಗೆ ಬೇಕೋ ಬೇಡ್ವೋ, ಆದ್ರೂ ಪಾಶ್ಚಿಮಾತ್ಯರ ಉಡುಗೆ-ತೊಡುಗೆ, ಆಹಾರ ಕ್ರಮ ಇವೆಲ್ಲವನ್ನೂ ಢಾಳಾಗಿ ಅನುಕರಣೆ ಮಾಡ್ತೀವಿ, ಆದರೆ ಅವರ ಸೃಜನಶೀಲತೆ, ಸಹಾಯಹಸ್ತ, ಶಿಸ್ತು, ಸಮಯಪ್ರಜ್ಞೆ ನಮಗ್ಯಾಕೋ ಬೇಕಿಲ್ಲವಾಗಿದೆ! ಜನರ ಅಲ್ಪ ಪ್ರೋತ್ಸಾಹದ ನಡುವೆಯೂ ಯಶಸ್ವಿಯಾಗಿ ಕ್ರೀಡಾಕೂಟವನ್ನು ನಡೆಸಿದ ಆಯೋಜಕರಿಗೆ ವಂದನೆಗಳು. ಪದಕ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಎಲ್ಲ ಕ್ರೀಡಾಪಟುಗಳಿಗೂ ಅಭಿನಂದನೆಗಳು. ಯಾರು ಸೋತರೂ, ಯಾರು ಗೆದ್ದರೂ, ಕೊನೆಗೆ ಗೆಲ್ಲುವುದು ಕ್ರೀಡೆಯೇ ಎನ್ನುವ, ದೇಶ ಭಾಷೆಗಳನ್ನುಮೀರಿದ ಆ ಕ್ರೀಡಾಮನೋಭಾವದಿಂದ ಆಡುತ್ತಾ ಕ್ರೀಡಾಕೂಟಕ್ಕೆ ಮೆರುಗು ನೀಡಿದ ಕ್ರೀಡಾಪಟುಗಳು, ಮಾಕಿ-ಮಂಕಿ ಎನ್ನುತ್ತ ಮೈದಾನವನ್ನು ರಣರಂಗವಾಗಿಸುವ, ಕ್ರೀಡೆಯ ಉದ್ದೇಶಕ್ಕೇ ಮಸಿಬಳಿಯುವಂತಹ "ಡೋಪಿಂಗ್" ನಂತಹ ಅಭ್ಯಾಸವನ್ನು ಹುಟ್ಟು ಹಾಕಿರುವ ಸಕಲಾಂಗರ ಕ್ರೀಡಾಕೂಟಗಳಿಗೆ ನಿಜಕ್ಕೂ ಮಾದರಿಯಾಗಿದ್ದರು. ಜೀವನದಲ್ಲಿ ಸಾಧನೆಗೈಯಲು ಬೇಕಾಗಿರುವುದು ಕೇವಲ ಅಂಗಾಂಗಗಳಲ್ಲ, ಆಸಕ್ತಿ, ಛಲ, ಚೇತನ, ಚೈತನ್ಯ. ಅಂತಹ ಅಂತ:ಶಕ್ತಿಯ ಸದುಪಯೋಗದಲ್ಲಿ ಈ "ಸಚೇತ"ರು ನಮಗೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಸಚೇತನರನ್ನು, ವಿಕಲಚೇತನರೆಂದು ಅವಮಾನ ಮಾಡಿದ್ದರೆ, ಹಾಗೆ ಕರೆವನನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂಡಿ ಹಿಪ್ಪೇಕಾಯಿ ಮಾಡಿಹಾಕುತ್ತಿದ್ದರು (Sue ಮಾಡುತ್ತಿದ್ದರು). ಆದರೆ ಇದು ನಮ್ಮ ಭಾರತ. ಅದರಲ್ಲೂ ಕಸ್ತೂರಿಯ ಕಂಪಿರುವ ಕನ್ನಡದ ಕರ್ನಾಟಕ. ಇಲ್ಲಿ ಸಬ್ ಕುಚ್ ಚಲ್ತಾ ಹೈ! ಭಾಷೆಯನ್ನೂ, ಭಾವನೆಗಳನ್ನೂ any one can take for a ride! It's a silly matter you know! [ಇಂದು ವಿಶ್ವ ಅಂಗವಿಕಲರ ದಿನ. ಇವರುಗಳು ನಮ್ಮ ಕರುಣೆಯಿಂದಲ್ಲ, ಅವರ ಹಕ್ಕಿನಿಂದ ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ. ನಮ್ಮಿಂದೇನಾದರೂ ಸಹಾಯವಾಗುವಂತಿದ್ದರೆ ಮನ:ಪೂರ್ವಕವಾಗಿ ಮಾಡೋಣ. ಸಾಧ್ಯವಾಗದಿದ್ದಲ್ಲಿ ಸುಮ್ಮನಿರೋಣ, ಆದರೆ ಅವರ ಆ ಬದುಕೆನೆಡೆಗಿನ ಪ್ರೀತಿಗೆ, ಚಿಮ್ಮುವ ಉತ್ಸಾಹಕ್ಕೆ ತಣ್ಣೀರೆರಚುವುದು ಬೇಡ.]
ಮೇಷ(Aries): ಪ್ರತಿಕೂಲ ಸಂದರ್ಭಗಳಲ್ಲಿ ನೀವು ತಾಳ್ಮೆ ಮತ್ತು ಹಿಡಿತವನ್ನು ಕಾಪಾಡಿಕೊಳ್ಳುತ್ತೀರಿ ಮತ್ತು ರಚನಾತ್ಮಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ. ಅಪಾಯಕಾರಿ ಚಟುವಟಿಕೆಗಳಲ್ಲಿ ಹಣ ಹೂಡಿಕೆ ಮಾಡುವ ಮೊದಲು, ಅದರ ಬಗ್ಗೆ ಸರಿಯಾದ ಜ್ಞಾನವನ್ನು ಪಡೆಯಿರಿ. ಈ ಸಮಯದಲ್ಲಿ, ಹೆಚ್ಚು ಬೆರೆಯುವುದು ಅನುಕೂಲಕರವಲ್ಲ. ವ್ಯವಹಾರದಲ್ಲಿ ಸಂಕೀರ್ಣವೆಂದು ಪರಿಗಣಿಸಲಾದ ಕಾರ್ಯಗಳ ಬಗ್ಗೆ ಮತ್ತೊಮ್ಮೆ ಯೋಚಿಸುವ ಅವಶ್ಯಕತೆಯಿದೆ. ಅಹಂಕಾರದಿಂದ ಪತಿ-ಪತ್ನಿಯರ ನಡುವೆ ಕಲಹ ಹೆಚ್ಚಾಗಬಹುದು. ವೃಷಭ(Taurus): ಯಾವುದೇ ಸಕಾರಾತ್ಮಕ ಚಟುವಟಿಕೆಯ ವ್ಯಕ್ತಿಯೊಂದಿಗೆ ವಿಚಾರಗಳ ವಿನಿಮಯವಿದೆ. ಇದು ನಿಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರತಿಭೆ ಒರೆಗೆ ಹಚ್ಚಿ, ಭವಿಷ್ಯದಲ್ಲಿ ಆದಾಯದ ಮಾರ್ಗವನ್ನು ಸಹ ಕಾಣಬಹುದು. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರುತ್ತದೆ. ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ. ವ್ಯಾಪಾರ ಸಂಬಂಧಿತ ಕಾರ್ಯಗಳಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಮಿಥುನ(Gemini): ವಿದ್ಯಾರ್ಥಿಗಳು ಮತ್ತು ಯುವಕರು ಒತ್ತಡಕ್ಕೆ ಒಳಗಾಗದೆ ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರ ಪ್ರತಿಭೆ ಕೂಡ ಹೊರಬರಬಹುದು. ಆಸ್ತಿಗೆ ಸಂಬಂಧಿಸಿದ ವಿವಾದವನ್ನು ಪರಿಹರಿಸಲಾಗುವುದು. ಪರಸ್ಪರ ಸಂಬಂಧವೂ ಉತ್ತಮವಾಗಿರುತ್ತದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಇಲ್ಲದಿದ್ದರೆ ಕೆಟ್ಟ ಬಜೆಟ್‌ನಿಂದಾಗಿ ಉದ್ವಿಗ್ನತೆ ಉಂಟಾಗಬಹುದು. ಕಟಕ(Cancer): ಸೋಮಾರಿತನ ಮತ್ತು ಹತಾಶೆಯಿಂದ ದೂರವಿರಿ. ಮಾರ್ಕೆಟಿಂಗ್ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಪ್ರಮುಖ ಜ್ಞಾನವನ್ನು ಪಡೆದುಕೊಳ್ಳಲು ಸಮಯವನ್ನು ಕಳೆಯಿರಿ. ಯಾರಿಂದಲೂ ಸಹಾಯವನ್ನು ನಿರೀಕ್ಷಿಸದೆ ನಿಮ್ಮ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಇದು ನಿಮ್ಮ ಜೀವನಶೈಲಿ ಮತ್ತು ದಿನಚರಿಯಲ್ಲಿ ಧನಾತ್ಮಕ ಬದಲಾವಣೆಯನ್ನು ತರಬಹುದು. ನಿಮ್ಮ ಭಾವನೆಗಳು ಮತ್ತು ಉದಾರತೆಯ ಲಾಭವನ್ನು ಯಾರಾದರೂ ಪಡೆಯಬಹುದು. ವಿಷ್ಣು ತುಳಸಿಯನ್ನು ಮದುವೆಯಾಗಿದ್ದೇಕೆ? ತುಳಸಿ ವಿವಾಹದ ಕತೆ ಇಲ್ಲಿದೆ.. ಸಿಂಹ(Leo): ಧನಾತ್ಮಕವಾಗಿರಲು ಕೆಲವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸಮಯವನ್ನು ಕಳೆಯಿರಿ. ನೀವು ಮನೆಯ ನಿರ್ವಹಣೆ ಮತ್ತು ಶುಚಿಗೊಳಿಸುವ ಕಾರ್ಯಗಳಲ್ಲಿ ನಿರತರಾಗಿರಬಹುದು. ನಿರ್ದಿಷ್ಟ ಗುರಿಯನ್ನು ಸಾಧಿಸಲು ಮಾಡಿದ ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತದೆ. ಯಾವುದೇ ಅಶುಭ ಸೂಚನೆಯು ಮನಸ್ಸಿನಲ್ಲಿ ಅಶಾಂತಿ ಮತ್ತು ಒತ್ತಡಕ್ಕೆ ಕಾರಣವಾಗಬಹುದು. ಕನ್ಯಾ(Virgo): ನೀವು ಇಂದು ಸ್ವಲ್ಪ ಉತ್ತಮವಾಗುತ್ತೀರಿ. ಮನೆಯ ಹಿರಿಯರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವುದು ಮತ್ತು ಅವರ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ. ಯುವಕರು ತಮ್ಮ ವೃತ್ತಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದರಿಂದ ಪರಿಹಾರವನ್ನು ಪಡೆಯುತ್ತಾರೆ. ಸತ್ಯಾಂಶ ತಿಳಿಯದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ತುಲಾ(Libra): ಸ್ಥಗಿತಗೊಂಡ ಕಾರ್ಯಗಳು ಸ್ವಲ್ಪ ವೇಗವನ್ನು ಪಡೆದುಕೊಳ್ಳುತ್ತವೆ. ಅವರ ಯಶಸ್ಸಿನ ಸಾಧನೆ ನಿರೀಕ್ಷೆಗಿಂತ ಹೆಚ್ಚಿರಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಅಗತ್ಯವಿರುವವರಿಗೆ ಸಹಾಯ ಮಾಡುವುದು ನಿಮಗೆ ಮಾನಸಿಕ ಉತ್ತೇಜನವನ್ನು ನೀಡುತ್ತದೆ. ಯಾರಿಂದಲೂ ಹೆಚ್ಚು ನಿರೀಕ್ಷಿಸಬೇಡಿ. ಭರವಸೆಯ ನಷ್ಟವು ಮನಸ್ಸನ್ನು ಖಿನ್ನತೆಗೆ ಒಳಪಡಿಸಬಹುದು. ವೃಶ್ಚಿಕ(Scorpio): ನಿಮ್ಮ ದಿನಚರಿಯಲ್ಲಿ ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುವುದು ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ. ಇದ್ದಕ್ಕಿದ್ದಂತೆ ನೀವು ಕೆಲವು ಜನರೊಂದಿಗೆ ಸಂಪರ್ಕಕ್ಕೆ ಬರುತ್ತೀರಿ, ಅವರು ನಿಮ್ಮ ಪ್ರಗತಿಗೆ ಸಹಾಯಕವಾಗುತ್ತಾರೆ. ಮನೆಯ ಹಿರಿಯರ ವಾತ್ಸಲ್ಯ ಮತ್ತು ಆಶೀರ್ವಾದ ಇರುತ್ತದೆ. ಕೆಲಸದಿಂದ ನಿಮ್ಮ ಮನಸ್ಸನ್ನು ಓವರ್ಲೋಡ್ ಮಾಡಬೇಡಿ. ಸಮಯ ಸ್ವಲ್ಪ ಪ್ರತಿಕೂಲವಾಗಿದೆ. ಧನುಸ್ಸು(Sagittarius): ಹಣಕಾಸಿನ ವಿಷಯಗಳಲ್ಲಿ ನೀವು ಉತ್ತಮ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಲಸ ಹೆಚ್ಚು ಆದರೆ ಅದೇ ಸಮಯದಲ್ಲಿ ಯಶಸ್ಸು ಸಾಧಿಸಲಾಗುತ್ತದೆ. ಸ್ವಲ್ಪ ಋಣಾತ್ಮಕ ಚಟುವಟಿಕೆ ಹೊಂದಿರುವ ಜನರು ಸ್ವಾರ್ಥದಿಂದ ನಿಮ್ಮೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಅದೃಷ್ಟವು ಅನೇಕ ಕಾರ್ಯಗಳಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಮಕರ(Capricorn): ಬಹಳ ಸಮಯದ ನಂತರ, ಕೆಲವು ಒಳ್ಳೆಯ ಸುದ್ದಿಗಳು ಮನಸ್ಸನ್ನು ಹೆಚ್ಚು ಸಂತೋಷಪಡಿಸಬಹುದು. ನಿಮ್ಮ ಕೆಲಸದ ಬಗ್ಗೆಯೂ ಗಮನ ಹರಿಸಲು ಸಾಧ್ಯವಾಗುತ್ತದೆ. ನಿಕಟ ಸಂಬಂಧಿಯ ಸಮಸ್ಯೆಯನ್ನು ಪರಿಹರಿಸುವಲ್ಲಿ ನೀವು ಪ್ರಮುಖ ಪಾತ್ರವನ್ನು ವಹಿಸಬಹುದು. ಅತಿಯಾದ ಆತ್ಮವಿಶ್ವಾಸ ಬೇಡ. ಸಮಯಕ್ಕೆ ಅನುಗುಣವಾಗಿ ಈ ಅಭ್ಯಾಸದಲ್ಲಿ ನಮ್ಯತೆಯನ್ನು ತರುವುದು ಅವಶ್ಯಕ. ಈ ಬಾರಿ ಸಂಪೂರ್ಣ ಬ್ಲಡ್ ಮೂನ್ ಚಂದ್ರಗ್ರಹಣ! ಕುಂಭ(Aquarius): ಈಗಿರುವ ಕೌಟುಂಬಿಕ ಭಿನ್ನಾಭಿಪ್ರಾಯವನ್ನು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬಹುದು. ನಿಮ್ಮ ಕೆಲಸಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ ಮತ್ತು ಜನಪ್ರಿಯತೆಯ ಗ್ರಾಫ್ ಕೂಡ ಹೆಚ್ಚಾಗುತ್ತದೆ. ಭಾವನಾತ್ಮಕವಾಗಿ ನೀವು ಶಕ್ತಿಯುತವಾಗಿರುತ್ತೀರಿ. ಪ್ರತಿಕೂಲ ಸಂದರ್ಭಗಳಲ್ಲಿ ನೀವು ನಿಮ್ಮ ನಿಯಂತ್ರಣವನ್ನು ಇಟ್ಟುಕೊಳ್ಳುತ್ತೀರಿ. ಎಲ್ಲವೂ ಕ್ರಮದಲ್ಲಿದ್ದರೂ ಸಹ, ನೀವು ನಿರಾಶೆಯನ್ನು ಎದುರಿಸಬಹುದು. ಮೀನ(Pisces): ಭಾರೀ ಕೆಲಸದ ನಡುವೆಯೂ ನೀವು ಕುಟುಂಬ ಮತ್ತು ಹತ್ತಿರದ ಸಂಬಂಧಿಕರೊಂದಿಗೆ ಸ್ವಲ್ಪ ಸಮಯವನ್ನು ಕಳೆಯುತ್ತೀರಿ. ಈ ಸಮಯದಲ್ಲಿ, ಭಾವನೆಗಳ ಬದಲಿಗೆ ನಿಮ್ಮ ಬುದ್ಧಿವಂತಿಕೆ ಮತ್ತು ಜಾಣ್ಮೆಯನ್ನು ಬಳಸಿ. ಯುವಕರು ತಮ್ಮ ಕೆಲಸದ ಯಶಸ್ಸನ್ನು ಪಡೆಯಲು ಗಣ್ಯ ವ್ಯಕ್ತಿಯ ಸಹಾಯವನ್ನು ಪಡೆಯಬಹುದು.
ಕಾರವಾರ (ಆ.3) : ಪತ್ನಿಯ ಕತ್ತು ಕುಯ್ದು ಬರ್ಬರವಾಗಿ ಕೊಂದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ ಪತ್ನಿಯನ್ನು ಕೊಂದ ಪಾಪಿ ಗಂಡ ಬಸವರಾಜ ಮೇಲಿನಮನಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿಕೊಂಡಿದ್ದವನು. ಪತ್ನಿ ಅಕ್ಕಮ್ಮ ಬಸವರಾಜ ಮೇಲಿನಮನಿ(45) ಪಾಳಾ ಗ್ರಾಮ ಪಂಚಾಯತ್ ಸದಸ್ಯೆಯಾಗಿದಳು. ಆಗಾಗ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಅಲ್ಲಿಗೆ ನಿಲ್ಲುತ್ತಿತ್ತು. ಅವಿಶ್ವಾಸ ಮತ ಚಲಾವಣೆ ವಿಚಾರ ಜಗಳ: ಗ್ರಾಮ ಪಂಚಾಯತ್ ಅಧ್ಯಕ್ಷನ ಮೇಲೆ ಅವಿಶ್ವಾಸ ಮತ ಚಲಾವಣೆ ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪ ಆಗಿದೆ. ಮೊದಲಿಗೆ ಸಾಮಾನ್ಯವಾಗಿ ನಡೆದ ಗಲಾಟೆ, ಮಾತಿಗೆ ಮಾತು ಬೆಳೆದು ಹಲ್ಲೆಗೆ ತಿರುಗಿತ್ತು. ಈ ವಿಚಾರವಾಗಿ ತನಗೆ ವಿರುದ್ಧವಾಗಿ ವರ್ತಿಸಿದ ಪತ್ನಿ ಮೇಲೆ ಕೋಪಗೊಂಡ ಬಸವರಾಜ ಮೇಲಿನಮನಿ ಮಾರಕಾಸ್ತ್ರದಿಂದ ಪತ್ನಿ ಮೇಲೆ ದಾಳಿ ಮಾಡಿದ್ದಾನೆ. ಗಂಡನ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳಾದರೂ ಕುಪಿತಗೊಂಡಿದ್ದ ಪಾತಕಿ ಗಂಡ, ಪತ್ನಿಯ ಕತ್ತನ್ನು ಸೀಳಿಯೇ ಬಿಟ್ಟಿದ್ದಾನೆ. ಈ ಘಟನೆಯಿಂದ ಸುತ್ತಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಪತ್ನಿಯ ಪ್ರಾಣಪಕ್ಷಿ ಹಾರಿಹೋಗಿದೆ. Husband Kills Wife : ಬಾ ನಲ್ಲೆ ಮಧುಚಂದ್ರಕೆ..... ಗೋವಾಕ್ಕೆ ಕರೆದುಕೊಂಡು ಹೋಗಿ ಪತ್ನಿ ಹತ್ಯೆ! ಪತ್ನಿಯನ್ನು ಕೊಂದು ವಿಷ ಸೇವಿಸಿದ: ಗ್ರಾಮಪಂಚಾಯತ್ ಅಧ್ಯಕ್ಷನ ಮೇಲೆ ಅವಿಶ್ವಾಸ ಮತ ಹಾಕುವ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯನ್ನು ಕೊಂದ ಬಳಿಕ ಬಸವರಾಜ ಮೇಲಿನಮನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ ತೀವ್ರ ಅಸ್ವಸ್ಥಗೊಂಡ ಆರೋಪಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ಇದೀಗ ಆರೋಪಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ದಾವಣಗೆರೆ; 'ಕುಡಿಯಲು ಹಣ ಕೊಡಲ್ಲ, ಬುದ್ಧಿ ಹೇಳ್ತಿಯಾ' ಪಾಪಿಯಿಂದ ಪತ್ನಿ ಹತ್ಯೆ! ಪ್ರಕರಣ ದಾಖಲು: ಕೊಲೆ ಯಾಕೆ, ಯಾವ ವಿಚಾರಕ್ಕೆ ನಡೆದಿದೆ ಎಂದು ನಿಖರವಾರ ಕಾರಣ ತಿಳಿದುಬಂದಿಲ್ಲ. ಕೊಲೆ ಆರೋಪಿ ಇದೀಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮುಂಡಗೋಡ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಸ್ ದಾಖಲಿಸಿಕೊಂಡಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ವಿವರ ಪಡೆದುಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ
ಸಂಶೋಧನೆಗಳ ಪ್ರಕಾರ ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅದರಿಂದ ಬಹಳಷ್ಟು ಉಪಯೋಗಗಳಿವೆಯಂತೆ. ಆರೋಗ್ಯ, ಮಾನಸಿಕ ನೆಮ್ಮದಿ ಎಲ್ಲವನ್ನು ಮನೆಯಲ್ಲಿನ ಸಾಕು ಪ್ರಾಣಿಗಳು ಸುಧಾರಿಸುತ್ತವಂತೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುವುದು ಒಂದು ಜವಾಬ್ದಾರಿಯುತ ಕೆಲಸವಾಗಿದೆ. ಇನ್ನು, ಸಾಕುಪ್ರಾಣಿಗಳೆಂದರೆ ತಕ್ಷಣ ನೆನಪಿಗೆ ಬರುವುದು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ಅಲ್ಲವೇ? ಆದರೆ, ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ತಿಳಿಯೋಣ ಬನ್ನಿ. ಪಿಗ್ಮಿ ಆಡು: ಆಡುಗಳು ನಮ್ಮಲ್ಲಿ ಬಹಳ ಕಾಲದಿಂದಲೂ ಸಾಕು ಪ್ರಾಣಿಗಳಾಗಿವೆ. ಆದರೆ ಇದು ಕುಳ್ಳ ಆಡು. ಇದನ್ನು ಸಾಕಲು ಖರ್ಚೇನೂ ಬರುವುದಿಲ್ಲ. ಇದೂ ಸಸ್ಯಾಹಾರಿಯೇ, https://vijayatimes.com/sonia-gandhi-will-join-bharat-jodo-yatra/ ಇದನ್ನು ಸಾಕಲು 8 ಅಡಿ ಉದ್ದ, 10 ಅಡಿ ಅಗಲ ಮತ್ತು ಸುಮಾರು 4 ಅಡಿ ಎತ್ತರದ ಬೇಲಿಯನ್ನು ನಿರ್ಮಿಸಬೇಕಾಗುತ್ತದೆ. ವಿಚಿತ್ರ ಎಂದರೆ, (Strange pets) ಇದು ತನ್ನ ವಿಶಿಷ್ಟ ಕಂಠದಿಂದ ಪ್ರತಿಕ್ರಿಯಿಸಬಲ್ಲದು. ಕೆಪಿಬೆರಾ: ಇದೊಂದು ಗಿನಿ ದೇಶದ ಹಂದಿ. ಇದರ ಮೂಲ ದಕ್ಷಿಣ ಅಮೆರಿಕಾ. ಇದು ಇಲಿಯಂತೆ ಕಾಣುವ ದಂಶಕ ವರ್ಗದ ಪ್ರಾಣಿ. ಇದು ಸಂಪೂರ್ಣ ಬೆಳೆದಾಗ 4 ಅಡಿ ಉದ್ದವಿದ್ದು , ಸುಮಾರು 45 ಕೆ.ಜಿ. ಭಾರ ತೂಗಬಲ್ಲದು. ಇಂತಹ ಪ್ರಸಿದ್ಧಿ ಪಡೆಯದ ಪ್ರಾಣಿಯೊಂದು (Strange pets) ಸಾಕುಪ್ರಾಣಿಯಾಗಿದೆಯೆಂದರೆ ಅಚ್ಚರಿಯಲ್ಲವೆ? ಇದು ಇಂದು ಬುಡಾಪೆಸ್ಟ್ ಮತ್ತು ಟೆಕ್ಸಾಸ್‌ಗಳಲ್ಲಿ ಸಾಕುಪ್ರಾಣಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಇವು ಭಾಗಶಃ ನೀರಿನಲ್ಲಿ ಈಜಬಲ್ಲವು. ಆದರೆ, ಇವು ಚೂಪಾದ ಹಲ್ಲುಗಳನ್ನು ಹೊಂದಿರುವುದರಿಂದ ಚಿಕ್ಕ ಮಕ್ಕಳಿರುವ ಮನೆಯಲ್ಲಿ ಸಾಕಲು ಯೋಗ್ಯವಲ್ಲ. https://vijayatimes.com/cover-story-donation-scam/ ಸ್ಟಿಕ್ ಇನ್‌ಸೆಕ್ಟ್: ಇದೊಂದು ಮಕ್ಕಳಾಟಕ್ಕೆ ಬಳಸಬಹುದಾದ ವಿಚಿತ್ರ ಸಾಕುಪ್ರಾಣಿ. ಇದನ್ನು ಸಾಕಲು ಹೆಚ್ಚು ಶ್ರಮ ಪಡಬೇಕಾಗಿಲ್ಲ. ಈ ಕಡ್ಡಿಯಂತಹ ಪ್ರಾಣಿ ಸುಮಾರು 3ರಿಂದ 4 ಇಂಚು ಉದ್ದವಿರುತ್ತದೆ. ಇದಕ್ಕೆ ಯೋಗ್ಯ ವಾತಾವರಣವನ್ನು ಕಲ್ಪಿಸಿದರೆ ಹಲವಾರು ವರ್ಷಗಳ ಕಾಲ ಸಂಗಾತಿಯಾಗಿರಬಲ್ಲದು. ಕೊಠಡಿಗಳಲ್ಲಿ ನೇತಾಡಬಲ್ಲ ಇವುಗಳನ್ನು ಎತ್ತಾಡುವಾಗ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಇದರ ಕೈ, ಕಾಲುಗಳು ಮುರಿಯುವ ಸಾಧ್ಯತೆಯಿದೆ. ಪುಟ್ಟ ಕತ್ತೆ: ಈ ಪುಟ್ಟ ಕತ್ತೆ ‘ಶ್ರೆಕ್’ ಎನ್ನುವ ಅನಿಮೇಟೆಡ್ ಇಂಗ್ಲಿಷ್ ಚಲನಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಇದೊಂದು ಜನಪ್ರಿಯ ಸಾಕು ಪ್ರಾಣಿಯಾಗಿದೆ. ಇಂದು ಅಮೆರಿಕದಲ್ಲಿ ಇದೊಂದು ಜನಪ್ರಿಯ ಸಾಕುಪ್ರಾಣಿ. ಈ ಪ್ರಾಣಿಗಳು ಅತ್ಯಂತ ಪ್ರೀತಿ ತೋರಿಸುವ ಹಾಗೂ ಮಕ್ಕಳೊಂದಿಗೆ ಬಲು ಸ್ನೇಹದಿಂದ ಇರಬಲ್ಲವು. ಇವು 3 ಅಡಿ ಎತ್ತರವಿದ್ದು ಸುಮಾರು 90ರಿಂದ 150 ಕಿಲೋಗ್ರಾಂ ತೂಗಬಲ್ಲವು. ಇದು ಸಸ್ಯಹಾರಿಯಾಗಿದ್ದು ಸಾಕಲು ಮಾತ್ರ ಹೆಚ್ಚು ಜಾಗ ಬೇಕಾಗುತ್ತದೆ. ಶುಗರ್ ಗ್ಲೈಡರ್: ಇದೊಂದು ಅಮೆರಿಕದ ಜನಪ್ರಿಯ ಹಾರಾಡುವ ಸಾಕುಪ್ರಾಣಿ. ಆಸ್ಟ್ರೇಲಿಯಾ ಮೂಲದ ಈ ಪ್ರಾಣಿಗೆ ಮುಂಗಾಲಿನಿಂದ ಹಿಂಗಾಲಿನವರೆಗೆ ತೆಳುವಾದ ಪದರ ಹರಡಿಕೊಂಡಿದೆ. https://www.youtube.com/watch?v=FqcKfS31-lk&list=PLuyhotqqrzj9jbwbtr6Wo69H8TUVGTLX1 ಇದು ಅಳಿಲಿನಂತೆ ಮರದಿಂದ ಮರಕ್ಕೆ ಸುಲಭವಾಗಿ ಹಾರಾಡಬಲ್ಲದು. ಪೂರ್ಣ ಬೆಳೆದ ಈ ಪ್ರಾಣಿ ಕೇವಲ 85 ಗ್ರಾಂ ಭಾರವಿದ್ದು, ಸುಮಾರು 7 ಇಂಚು ಉದ್ದ ಇರಬಲ್ಲದು. ಇವು ಅತ್ಯಂತ ಸ್ನೇಹಜೀವಿಗಳಾಗಿದ್ದು ಗುಂಪಾಗಿರಲು ಬಯಸುತ್ತವೆ. ಇವು ಕೀಟಗಳನ್ನು ತಿನ್ನ್ನುವ ಪರಿಸರಪ್ರೇಮಿಯೂ ಹೌದು. ಇವುಗಳಿಗೆ ಚೂಪಾದ ಹಲ್ಲುಗಳಿರುವುದರಿಂದ ಚಿಕ್ಕಮಕ್ಕಳಿರುವ ಮನೆಯಲ್ಲಿ ಸಾಕುವುದು ಸೂಕ್ತವಲ್ಲ. ಪವಿತ್ರ Latest News ರಾಜಕೀಯ ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದೇಶ-ವಿದೇಶ ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ “ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ ರಾಜಕೀಯ “ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್ ಎಂಬುದು ಜನರೇ ನೀಡಿರುವ ಬಿರುದು, ರಾಜಕೀಯ ‘ಇದು ನನ್ನ ಸವಾಲು, ಕಾಂಗ್ರೆಸ್ಸಿಗರೇ ನಿಮ್ಮ ರಾಹುಲ್ ಗಾಂಧಿಯ ಒಂದೇ ಒಂದು ಸಾಧನೆಯನ್ನು ಹೇಳಿ ನೋಡೋಣ’ : ಸಿ.ಟಿ ರವಿ ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaih) ಅವರ ವಿರುದ್ಧ ಸಿಡಿದೇಳುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(C.T.Ravi),
ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿ ಅದರ ಖುಷಿ ಅರಿತರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. Narendra Modi TV9kannada Web Team | Edited By: Nayana Rajeev Sep 30, 2022 | 2:40 PM ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿ ಅದರ ಖುಷಿ ಅರಿತರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಚಲಿಸಿದರೆ ವಿಮಾನದಲ್ಲಿ ಹೋಗುವ ಮನಸ್ಸಾಗುವುದಿಲ್ಲ ಎಂದರು. ಅಹಮದಾಬಾದ್ ಮಹಾನಗರ ಇಂದು ನನ್ನ ಹೃದಯ ಗೆದ್ದಿದೆ, ಅವಳಿ ನಗರವು ಹೇಗೆ ಅಭಿವೃದ್ಧಿಯಾಗುತ್ತದೆ ಎಂಬುದಕ್ಕೆ ಗಾಂಧಿನಗರ-ಅಹಮದಾಬಾದ್ ಉತ್ತಮ ಉದಾಹರಣೆಯಾಗಿದೆ. ಅದೇ ಮಾದರಿಯನ್ನು ಅನುಸರಿಸಿ ಗುಜರಾತ್‌ನಲ್ಲಿ ವಿವಿಧ ಅವಳಿ ನಗರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜನರು ಇಲ್ಲಿಯವರೆಗೆ ನ್ಯೂಯಾರ್ಕ್-ನ್ಯೂಜೆರ್ಸಿ ಬಗ್ಗೆ ಮಾತನಾಡುತ್ತಿದ್ದರು. ನನ್ನ ಭಾರತವನ್ನು ಬಿಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹೇಳಿದ್ದಾರೆ. ವಿಮಾನಕ್ಕೆ ಹೋಲಿಸಿದರೆ ವಂದೇ ಭಾರತ್ ರೈಲಿನೊಳಗೆ 100 ಪಟ್ಟು ಕಡಿಮೆ ಶಬ್ದ ಮಾಡುತ್ತದೆ.. ವಿಮಾನದಲ್ಲಿ ಪ್ರಯಾಣಿಸುವ ಜನರು ಅದನ್ನು ಅನುಭವಿಸಿದ ನಂತರ ವಂದೇ ಭಾರತ್ ರೈಲಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಿದ್ದಾರೆ. Koo App अमृत काल में आगे बढ़ती आत्मनिर्भर भारतीय रेल। #VandeBharat 2.0 flagged off by Hon’ble PM Narendra Modi Ji from Gandhinagar Capital Railway Station. View attached media content – Ashwini Vaishnaw (@ashwinivaishnaw) 30 Sep 2022 ತಾನು ಅಹಮದಾಬಾದ್‌ನಲ್ಲಿ ಬೆಳೆದಿದ್ದೇನೆ ಎಂದು ಹೇಳಿದ ಪ್ರಧಾನಿ ಮೋದಿ, ವಿಶೇಷವಾಗಿ ನವರಾತ್ರಿ ಸಮಯದಲ್ಲಿ ಇಂತಹ ಬೃಹತ್ ಸಭೆಯನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಅಹಮದಾಬಾದ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ನಾನು ಇಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಹಮದಾಬಾದ್ ಮೆಟ್ರೋ ಮೂಲಕ ಪ್ರಯಾಣಿಸಿದ್ದೇನೆ ಎಂದು ಹೇಳಿದರು. ಇದು ಕೆಲವು ನಿಮಿಷಗಳ ಪ್ರಯಾಣ ಆದರೆ ನನಗೆ ಇದು ಅತ್ಯಂತ ಹೆಮ್ಮೆಯ ಸಮಯ ಎಂದು ಅವರು ಹೇಳಿದರು, ನಿಗದಿತ ಸಮಯಕ್ಕಿಂತ 20 ನಿಮಿಷಗಳ ಮೊದಲು ತಲುಪಿದೆವು ಎಂದು ಹೇಳಿದರು.
ಲೇಖಕ ಸಿದ್ದಾಪುರ ಶಿವಕುಮಾರ್ ಅವರ ಕುಂಚ ಹನಿಗವಿತೆಗಳು ‘ಭಾವ ರೇಖೆಗಳ ನಡುವೆ’.ಇಲ್ಲಿನ ಕವಿತೆಗಳು ಸಾಕಷ್ಟು ವಸ್ತುವೈವಿಧ್ಯತೆಯಿಂದ ಕೂಡಿವೆ. ಪರಿಸರ, ಸಮಾಜದ ಶೋಷಣೆ, ದಬ್ಬಾಳಿಕೆ, ವ್ಯಕ್ತಿಗಳ ಸ್ವಾರ್ಥ ಕುರಿತು ವ್ಯಂಗ್ಯ ವಿಡಂಬನಾತ್ಮಕವಾಗಿ ನೀವು ಬರೆದಿರುವ ಹನಿಗವಿತೆಗಳು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರ ಸಾಹಿತಿ, ಚಲನಚಿತ್ರ ನಿರ್ದೇಶಕರು ವಿ.ನಾಗೇಂದ್ರಪ್ರಸಾದ್ ಅವರು ಈ ಕೃಇಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಪ್ರೀತಿ, ಪ್ರೇಮ, ದಾಂಪತ್ಯ, ನೋವು-ನಲಿವು, ಸಮಾಜ ಮುಂತಾದ ಹಲವು ಸಂಗತಿಗಳು ಶಿವಕುಮಾರ್ ಅವರೊಳಗೆ ಹನಿಗವಿತೆ ಬರೆಸಿವೆ. ಸರಳ ಪದಗಳಲ್ಲಿ ಚೆಂದದ ಪ್ರಾಸಗಳಲ್ಲಿ ಭಾವ ರೇಖೆಗಳ ನಡುವೆ' ಕೃತಿಯನ್ನು ತಮ್ಮ ಕವಿಭಾವಕ್ಕೆ ರೇಖೆಗಳಿಂದ ಅಲಂಕರಿಸಿದ್ದಾರೆ. ತಮ್ಮ ಸುತ್ತಲಿನ ಜಗತ್ತನ್ನು ವಿಭಿನ್ನವಾಗಿ ಸ್ವೀಕರಿಸುವ ಶಿವಕುಮಾರ್, ತಮ್ಮೊಳಗಿನ ಕವಿಯನ್ನು ಜೀವಂತವಾಗಿರಿಸಿದ್ದಾರೆ. ಹಲವು ಮಗ್ಗಲುಗಳನ್ನು ನೋಡಿರುವ ಅನುಭವಿಯೊಬ್ಬನ ಅಂತರಂಗ ಬರಹಕ್ಕೆ ತೊಡಗಿದ್ದಾಗ ಇಂತಹ ಚೆಂದದ ಹನಿಗಳು ಪದ್ಯವಾಗುತ್ತವೆ ಹೃದ್ಯವಾಗುತ್ತವೆ. ಈ ಸಂಕಲನದ ಪ್ರತೀ ಹನಿಯೂ ಓದುಗನಿಗೆ ಹೊಸಹೊಸ ರುಚಿಗಳ ಪರಿಚಯ ಮಾಡಿಸಬಲ್ಲದು. ಇಂತಹ ರುಚಿಕರ ಹನಿಗವಿತೆಗಳ ಮತ್ತು ಹೊಸ ಭಾವಗಳನ್ನು ಹುಟ್ಟಿಸಬಲ್ಲ ರೇಖಾಚಿತ್ರಗಳ ಗಣಿಯ ಮಾಲೀಕ ಶಿವಕುಮಾರ್‌ ಅವರಿಗೆ ಶುಭವಾಗಲಿ ಎಂದಿದ್ದಾರೆ. ಪುಟ ತೆರೆದಂತೆ 108 ಶೀರ್ಷಿಕೆಗಳಿದ್ದು, ಆತ್ಮಾವಲೋಕನ, ಬದುಕು, ಪ್ರತಿಫಲ, ಹಕ್ಕಿ ಹೆಕ್ಕಿ, ಋಣಿ, ನಿತ್ಯಸತ್ಯ, ಮುದ, ನಿಸ್ವರ್ಥ, ಅಮ್ಮ, ಗಿಡ ನಕ್ಕಿತು, ಭೂಮಿ ಸೆರಗು ಸೇರಿದಂತೆ ಅನೇಕ ಶೀರ್ಷಿಕೆಗಳಿವೆ. About the Author ಶಿವಕುಮಾರ್. ಎಸ್ (15 October 1977) ಶಿವಕುಮಾರ್ ಕಲಾವಿದರಾಗಿ ಅಷ್ಟೇ ಅಲ್ಲ: ವಿವಿಧ ಪತ್ರಿಕೆಗಳಿಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಹಲವು ಚಿತ್ರಗಳನ್ನು ಕವಿಕೆ, ಕಥೆಗಳಿಗೆ ಬಿಡಿಸಿದ್ದಾರೆ. ಬಹಳಷ್ಟು ಪುಸ್ತಕಗಳಿಗೆ ಮುಖಪುಟ ಪುಟ ಚಿತ್ರಗಳನ್ನು ಬರೆದಿದ್ದಾರೆ. ಕಲಾವಿದ, ಹವ್ಯಾಸಿ ಪತ್ರಕರ್ತರೂ ಹೌದು. ಕೃತಿ: 'ಭಾವ ರೇಖೆಗಳ ನಡುವೆ’ (ಹನಿಗವಿತೆ ಸಂಕಲನ) ...
ಶ್ರೀ ನಿಮಿಷಾಂಭ ದೇವಿ ಜ್ಯೋತಿಷ್ಯ ಪೀಠ.. ಜ್ಯೋತಿಷ್ಯ ವಿದ್ವಾನ್ ಶ್ರೀ ಶ್ರೀನಿವಾಸ ಮೂರ್ತಿ.. 99005 55458, 30 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಮೇಷ ರಾಶಿ.. ನೀವು ಕುಟುಂಬ ಜೀವನದಲ್ಲಿ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುವಿರಿ. ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ಉತ್ತಮ ಸ್ಥಳಕ್ಕೆ ಪ್ರವಾಸವನ್ನು ಯೋಜಿಸಿ ಮತ್ತು ರುಚಿಕರವಾದ ಊಟ ಮಾಡುವ ಅವಕಾಶವನ್ನು ಹೊಂದುವಿರಿ. ಹೊಸ ಮತ್ತು ಹಳೆಯ ಕೆಲಸವು ಹಣದ ಪ್ರಯೋಜನವನ್ನು ನೀಡುತ್ತದೆ. ದೂರದ ನಿವಾಸಿಗಳ ಸುದ್ದಿ ನಿಮಗೆ ಸಂತೋಷವನ್ನು ನೀಡುತ್ತದೆ. ಪಾಲುದಾರಿಕೆಯಲ್ಲಿ ಪ್ರಯೋಜನವಿದೆ ಮತ್ತು ಸಾರ್ವಜನಿಕ ಜೀವನದಲ್ಲಿ ನಿಮಗೆ ಗೌರವ ಸಿಗುತ್ತದೆ. ನೀವು ಪ್ರಾರಂಭಿಸುವ ಕೆಲಸವು ನಿಮ್ಮ ಯಶಸ್ಸು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ವೃಷಭ ರಾಶಿ.. ನೀವು ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಅನುಭವಿಸಬಹುದು, ಆದರೆ ಸಮಯದೊಂದಿಗೆ, ಸಮಸ್ಯೆಗಳು ಸಹ ಕೊನೆಗೊಳ್ಳುತ್ತವೆ. ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ತೆಗೆದುಕೊಳ್ಳುವುದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ನೀವು ವ್ಯವಹಾರವನ್ನು ಯೋಜಿತ ರೀತಿಯಲ್ಲಿ ನಡೆಸುತ್ತಿದ್ದರೆ, ನಂತರ ಸಮಸ್ಯೆಗಳನ್ನು ನಿವಾರಿಸಲಾಗುತ್ತದೆ. ಸಹೋದರರ ಬೆಂಬಲದೊಂದಿಗೆ, ಕುಟುಂಬದ ಜವಾಬ್ದಾರಿಗಳ ಪ್ರಗತಿ ಮತ್ತು ನೆರವೇರಿಕೆ ಇರುತ್ತದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ದೂರ ಮಾಡುವ ಮೂಲಕ ಮಾತ್ರ ಕೆಲಸ ಮಾಡಿ. ಲವ್ ಲೈಫ್‌ನಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಾಗುವುದು. ಸಂಜೆ ಸಮಯವು ಕುಟುಂಬದೊಂದಿಗೆ ಉತ್ತಮ ಸಮಯವಾಗಿರುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಮಿಥುನ ರಾಶಿ.. ಸಾಮಾಜಿಕ ಖ್ಯಾತಿ ವಿಸ್ತರಿಸುತ್ತದೆ ಮತ್ತು ನಿಮ್ಮ ಜ್ಞಾನ ಮತ್ತು ಅನುಭವಗಳನ್ನು ಗೌರವಿಸಲಾಗುತ್ತದೆ. ವ್ಯವಹಾರದ ದೃಷ್ಟಿಕೋನದಿಂದ ಸಮಯವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಕೆಲಸದ ಶೈಲಿಯನ್ನೂ ಸಹ ಪ್ರಶಂಸಿಸಲಾಗುತ್ತದೆ. ಬಹಳ ಸಮಯದ ನಂತರ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚನೆ ಮೂಡುತ್ತದೆ. ಮುಂಬರುವ ದಿನಗಳನ್ನು ಗಮನದಲ್ಲಿಟ್ಟುಕೊಂಡು, ನೀವು ನಿಮ್ಮ ಅಗತ್ಯ ಪತ್ರಿಕೆಗಳು ಮತ್ತು ಜವಳಿ ಆಭರಣಗಳನ್ನು ನಿರ್ವಹಿಸುವಿರಿ. ಭಾರೀ ಕಾರ್ಯನಿರತತೆಯಿಂದಾಗಿ ಪ್ರೀತಿಯ ಜೀವನದಲ್ಲಿ ಸಂಗಾತಿಯಿಂದ ಸ್ವಲ್ಪ ದೂರ ಇರಬೇಕಾದಿತು. ಆದರೆ ಸಂಭಾಷಣೆಯ ಮೂಲಕ ಸಮಯವು ಸರಿಯಾಗಿರುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಕಟಕ ರಾಶಿ.. ಈ ದಿನ ನಿಮ್ಮ ಹೆಚ್ಚಿನ ಕಾರ್ಯಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ, ಇದರಿಂದ ನೀವು ಸಂತೋಷವಾಗಿರುತ್ತೀರಿ. ಕುಟುಂಬ ಆಸ್ತಿ ಪಡೆಯುವ ಬಲವಾದ ಸಾಧ್ಯತೆ ಇದೆ. ಕುಟುಂಬದೊಂದಿಗೆ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಮನೆಯಿಂದ ಹೊರಗಡೆ ಹೋಗುವಾಗ ಸುರಕ್ಷತೆಯನ್ನು ನೋಡಿಕೊಳ್ಳಿ. ಉತ್ತಮ ಸಮಯವನ್ನು ಸಂಗಾತಿಯೊಂದಿಗೆ ಕಳೆಯಲಾಗುವುದು. ಹಿರಿಯರು ಮತ್ತು ಉನ್ನತ ಅಧಿಕಾರಿಗಳ ದಯೆಯಿಂದ ನೀವು ಯಾವುದೇ ರೀತಿಯ ಮಾನಸಿಕ ಹೊರೆಯಿಂದ ಮುಕ್ತರಾಗುತ್ತೀರಿ. ವ್ಯವಹಾರದ ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತದೆ, ನೀವು ಯೋಚಿಸುವ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಸಿಂಹ ರಾಶಿ.. ಆತಂಕ ಮತ್ತು ಉತ್ಸಾಹದಿಂದ ದಿನ ಪ್ರಾರಂಭವಾಗುತ್ತದೆ. ಇದರ ಜೊತೆಗೆ ಆರೋಗ್ಯ ದೂರುಗಳೂ ಬರಲಿವೆ. ಭಾವನೆಗಳಲ್ಲಿ ಮುಳುಗುವ ಮೂಲಕ ನಿಮ್ಮ ಮನಸ್ಸಿನ ಬಗ್ಗೆ ಯಾರಿಗೂ ತಿಳಿಸಬೇಡಿ, ಇಲ್ಲದಿದ್ದರೆ ಭವಿಷ್ಯಕ್ಕಾಗಿ ಸಮಸ್ಯೆಗಳು ಉದ್ಭವಿಸಬಹುದು. ಹೊಸ ಕಾರ್ಯಗಳನ್ನು ಪ್ರಾರಂಭಿಸಲು ದಿನವು ಉತ್ತಮವಾಗಿಲ್ಲ. ಸ್ವಲ್ಪ ಪ್ರಯಾಣ ಮಾಡುವ ಸಾಧ್ಯತೆಗಳಿವೆ ಆದರೆ ಅದರಲ್ಲಿ ಕೆಲವು ಸಮಸ್ಯೆಗಳಿರಬಹುದು. ಉದ್ಯೋಗ ಕ್ಷೇತ್ರದಲ್ಲಿ ಗೌರವ ಮತ್ತು ಘನತೆ ಹೆಚ್ಚಾಗುತ್ತದೆ ಮತ್ತು ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಜನರಿಗೆ ಗೌರವ ಸಿಗುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಕನ್ಯಾ ರಾಶಿ.. ಬಾಲಕಿಯರು- ವಿದ್ಯಾರ್ಥಿಗಳು ಬಯಸಿದ ಪ್ರದೇಶದಲ್ಲಿ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡುತ್ತದೆ. ಇಂದು, ಜೀವನದಲ್ಲಿ ಸೃಜನಶೀಲ ಕೆಲಸದ ಬದಲು, ಪ್ರೀತಿ, ಪ್ರಣಯ ಮತ್ತು ಅದೃಷ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಹೊಸ ಕಾರ್ಯವನ್ನು ಪ್ರಾರಂಭಿಸಲು ಕುಟುಂಬವು ಬೆಂಬಲವನ್ನು ಪಡೆದುಕೊಳ್ಳುತ್ತೀರಿ ಮತ್ತು ಒಟ್ಟಿಗೆ ಅವರು ತೊಂದರೆಗಳನ್ನು ತೊಡೆದುಹಾಕುತ್ತಾರೆ. ಸಂಬಂಧಿಕರು ನಿಮ್ಮ ಮೇಲೆ ಕೋಪಗೊಳ್ಳಬಹುದು, ಆದ್ದರಿಂದ ಮಾತನಾಡುವ ಮೊದಲು ನಿಮ್ಮ ಮಾತುಗಳಿಗೆ ಗಮನ ಕೊಡಿ. ಮದುವೆಯಾಗಬಹುದಾದ ಸ್ಥಳೀಯರಿಗೆ ಉತ್ತಮ ಪ್ರಸ್ತಾಪಗಳಿವೆ, ಆದರೆ ಸಾಮಾಜಿಕ ದೂರವನ್ನು ಸಂಪೂರ್ಣವಾಗಿ ನೋಡಿಕೊಳ್ಳಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ತುಲಾ ರಾಶಿ.. ಧಾರ್ಮಿಕ ಕಾರ್ಯಗಳಲ್ಲಿ ಖರ್ಚು ಮಾಡುವುದು ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಭವಿಷ್ಯಕ್ಕಾಗಿ ಕೆಲವು ಒಳ್ಳೆಯ ಸುದ್ದಿ ಸಿಗುತ್ತದೆ. ಹಳೆಯ ಹೂಡಿಕೆಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಸ್ನೇಹಿತರ ಸಹಾಯದಿಂದ, ಅಂಟಿಕೊಂಡಿರುವ ಕೆಲಸವು ಪೂರ್ಣಗೊಳ್ಳುತ್ತದೆ, ಆದರೆ ಹಣದ ಹರಿವು ಮತ್ತು ವೆಚ್ಚಗಳು ಸಮಾನವಾಗಿರುತ್ತದೆ. ಕುಟುಂಬದ ವಾತಾವರಣವು ಸಿಹಿಯಾಗಿರುತ್ತದೆ ಮತ್ತು ಪೋಷಕರಿಂದ ಪ್ರೀತಿ ಮತ್ತು ಆಶೀರ್ವಾದ ಇರುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ವೃಶ್ಚಿಕ ರಾಶಿ.. ಈ ದಿನ, ಕೆಲಸದ ವಿಷಯಗಳನ್ನು ಹೊರತುಪಡಿಸಿ, ನಿಮ್ಮ ಗಮನವು ವಿನೋದಮಯವಾಗಿರುತ್ತದೆ, ಇಲ್ಲದಿದ್ದರೆ ನೀವು ಏಕಾಂತತೆಯಲ್ಲಿ ಬದುಕಲು ಇಷ್ಟಪಡುತ್ತೀರಿ. ಮಾನಸಿಕ ಶಾಂತಿಯನ್ನು ನೀವು ಪಡೆದುಕೊಳ್ಳುತ್ತೀರಿ. ಆದರೆ ಯಾವುದೇ ಕೆಲಸವನ್ನು ಮಾಡಲು ನೀವು ನಿಮ್ಮ ಕೌಶಲ್ಯವನ್ನು ಪ್ರದರ್ಶಿಸುವಿರಿ. ಪ್ರಕೃತಿ ಇಂದಿಗೂ ಲೋಕೋಪಕಾರವಾಗಿ ಉಳಿಯುತ್ತದೆ, ಈ ಮೊದಲು ಮಾಡಿದ ಶುಭ ಕಾರ್ಯಗಳಿಂದಾಗಿ, ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯೂ ಇದೆ. ಮಧ್ಯಾಹ್ನ ಸಮಯವು ಭವಿಷ್ಯಕ್ಕೆ ಹೊಸ ನಿರ್ದೇಶನವನ್ನು ನೀಡುತ್ತದೆ. ವಿದ್ಯಾರ್ಥಿಗಳು ಭವಿಷ್ಯಕ್ಕೆ ತಕ್ಕಂತೆ ಅಗತ್ಯ ಕೌಶಲ್ಯಗಳನ್ನು ಆರಿಸಬೇಕಾಗುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಧನಸ್ಸು ರಾಶಿ.. ಸಮಾಜದ ಹಿರಿಯ ಜನರ ಅನಿರೀಕ್ಷಿತ ಬೆಂಬಲದಿಂದಾಗಿ ಮನಸ್ಸು ಸಂಭ್ರಮಿಸುತ್ತದೆ. ಮನೆಕೆಲಸವನ್ನು ಪರಿಹರಿಸಲು ಸ್ವಲ್ಪ ಸಮಯವನ್ನು ವ್ಯಯಿಸಲಾಗುವುದು. ಸಂಜೆ ಆನಂದಕ್ಕಾಗಿ ಅವಕಾಶಗಳೂ ಇರುತ್ತವೆ, ಆದರೆ ಖರ್ಚುಗಳನ್ನು ನಿಯಂತ್ರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ, ಆದರೂ ಕುಟುಂಬದ ಸಂತೋಷಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗಬಹುದು. ಮನೆಯವರ ಜೀವನವನ್ನು ಸುಧಾರಿಸಲು ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ಅದೇ ಸಮಯದಲ್ಲಿ, ನೀವು ಮದುವೆಯಲ್ಲಿ ಪ್ರೀತಿಯ ಜೀವನವನ್ನು ಮಾಡಲು ಪ್ರಯತ್ನಿಸುತ್ತೀರಿ. ಸಾಮಾಜಿಕ ದೂರವನ್ನು ರಚಿಸುವ ಮೂಲಕ ಕೆಲಸ ಮಾಡಿ ಮತ್ತು ಸುರಕ್ಷಿತವಾಗಿ ಮನೆಯಿಂದ ಹೊರಬನ್ನಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಮಕರ ರಾಶಿ.. ಇಂದು ವೃತ್ತಿ ಮತ್ತು ಕುಟುಂಬ ಸದಸ್ಯರ ಮೇಲೆ ಹೆಚ್ಚು ಗಮನ ಹರಿಸಲಾಗುವುದು. ವ್ಯವಹಾರ – ಉದ್ಯೋಗ ಹೊಂದಿರುವವರು ಉತ್ತಮ ಕೆಲಸದ ಪ್ರತಿಫಲವನ್ನು ಪಡೆಯಬಹುದು. ಮನೆಯ ವಾತಾವರಣವು ಶಾಂತವಾಗಿ ಉಳಿಯುತ್ತದೆ ಮತ್ತು ಇದೆಲ್ಲವೂ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಸಮಯದಲ್ಲಿ ನೀವು ಕ್ಷೇತ್ರದಲ್ಲಿ ಉತ್ತಮ ಖ್ಯಾತಿ ಮತ್ತು ಗೌರವವನ್ನು ಪಡೆಯಬಹುದು. ಒಡಹುಟ್ಟಿದವರೊಂದಿಗೆ ಸಂಬಂಧಗಳು ಸುಧಾರಿಸುತ್ತವೆ ಮತ್ತು ಪ್ರೀತಿಯ ಜೀವನದಲ್ಲಿ ಉಡುಗೊರೆಗಳನ್ನು ಪಡೆಯುವ ಸಾಧ್ಯತೆಗಳಿವೆ. ಹೊಸ ಆದಾಯದ ಮೂಲಗಳು ಅಭಿವೃದ್ಧಿಗೊಳ್ಳುತ್ತವೆ ಮತ್ತು ಲಾಭದ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಸಂಬಂಧಿಸಿದ ಜನರಿಗೆ ವಿಧಾನದಲ್ಲಿ ಕೆಲವು ಬದಲಾವಣೆಗಳಿರಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಕುಂಭ ರಾಶಿ.. ಇಂದು, ನಿಮ್ಮ ಗಮನವು ಅನಿಯಂತ್ರಿತ ವಿಷಯಗಳ ಮೇಲೆ ಹೆಚ್ಚು ಇರುತ್ತದೆ. ಇತರರು ಚಿತ್ರಹಿಂಸೆ ಅನುಭವಿಸುತ್ತಾರೆ ಆದರೆ ಯಾರೊಬ್ಬರ ಅಸಮಾಧಾನದ ನಂತರ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳುವಿರಿ. ಪ್ರಕೃತಿಯಲ್ಲಿ ಚಂಚಲತೆ ಇರುತ್ತದೆ ಮತ್ತು ಎಲ್ಲರಿಂದಲೂ ನಿಮ್ಮನ್ನು ಸೌಮ್ಯತೆಯಿಂದ ಪರಿಗಣಿಸಲಾಗುತ್ತದೆ. ಕುಟುಂಬದ ನಡವಳಿಕೆಯು ನಿಮ್ಮ ಕಡೆಗೆ ಉತ್ತಮವಾಗಿರುತ್ತದೆ, ಆದರೆ ಹಾಸ್ಯಾಸ್ಪದ ವರ್ತನೆಗಳಿಂದಾಗಿ ನಿಮ್ಮ ಸುತ್ತಲಿನ ಜನರಿಗೆ ಅನಾನುಕೂಲವಾಗುತ್ತದೆ, ಈ ಕಾರಣದಿಂದಾಗಿ ನೀವು ಮನೆಯ ದೊಡ್ಡ ಸದಸ್ಯರಿಂದ ಬೈಗುಳವನ್ನು ತಿನ್ನುವಿರಿ. ಕೋರ್ಟು – ನ್ಯಾಯಾಲಯದ ಪ್ರಕರಣದಲ್ಲಿ ನಿಮ್ಮ ಪರವಾಗಿ ಬರಲು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 ಮೀನಾ ರಾಶಿ.. ಇಂದು ಸಮಾಜದಲ್ಲಿ ಆಹಾರ ಪೂರೈಕೆಗಾಗಿ ಕೆಲಸ ಮಾಡುತ್ತೀರಿ. ಹೊರಗೆ ನಡೆಯುವುದು ಮತ್ತು ಮನರಂಜನೆಯತ್ತ ಗಮನ ಹರಿಸುವುದರಿಂದ ಪ್ರಯೋಜನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುವುದಿಲ್ಲ. ಮಧ್ಯಾಹ್ನ ಹಣದ ಆಗಮನವು ಇತರ ದಿನಗಳಿಗಿಂತ ನಿಮಗೆ ಸಂತೋಷವನ್ನು ನೀಡುತ್ತದೆ. ಕುಟುಂಬದೊಂದಿಗೆ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಸಾಮಾಜಿಕ ಅಂತರದ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿ. ನೀವು ವ್ಯವಹಾರದಲ್ಲಿ ಗಂಭೀರವಾಗಿ ಕೆಲಸ ಮಾಡಿದರೆ, ನೀವು ಪ್ರಗತಿಯ ಹೆಚ್ಚಿನ ಮಿತಿಗಳನ್ನು ಸಾಧಿಸಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 99005 55458 Post Views: 66 Post navigation ಚಾಮುಂಡೇಶ್ವರಿ ತಾಯಿಯನ್ನು ನೆನೆದು ಇಂದಿನ‌ ರಾಶಿಫಲ ತಿಳಿಯಿರಿ.. ಶಕ್ತಿಶಾಲಿ ಸೌತಡ್ಕ ಗಣಪತಿಯನ್ನು ನೆನೆದು ಇಂದಿನ‌ ನಿಮ್ಮ ರಾಶಿಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಶೂನ್ಯ ಅಂತರ ಸಂಪರ್ಕ ಬಳಕೆ ಶುಲ್ಕದ (ಐಯುಸಿ) ಅವಧಿಯನ್ನು ತಕ್ಷಣಕ್ಕೆ ಜಾರಿ ಮಾಡಲು ನಿರಾಕರಿಸಿರುವ ಭಾರತೀಯ ದೂರಸಂಪರ್ಕ ಪ್ರಾಧಿಕಾರವು (ಟ್ರಾಯ್) ಉದ್ದೇಶಿತ ಪ್ರಸ್ತಾವವನ್ನು ಒಂದು ವರ್ಷದವರೆಗೆ ಮುಂದೂಡಿದೆ. ಅಂದರೆ 2020 ಡಿಸೆಂಬರ್ ಅಂತ್ಯದವರೆಗೂ ಐಸಿಯು ಶುಲ್ಕವನ್ನು ಮೊಬೈಲ್ ಕಂಪನಿಗಳು ಭರಿಸಬೇಕಿದೆ. ಪ್ರಸ್ತುತ ಅನ್ಯ ಸಂಪರ್ಕಗಳಿಗೆ ಕರೆ ಮಾಡಿದಾಗ ಪ್ರತಿ ನಿಮಿಷದ ಕರೆಗೆ 6 ಪೈಸೆ ಐಸಿಯು ಶುಲ್ಕ ವಿಧಿಸಲಾಗುತ್ತಿದೆ. ಈ ಶುಲ್ಕವನ್ನು ಕಂಪನಿಗಳು ಈಗಾಗಲೇ ಗ್ರಾಹಕರಿಂದ ವಸೂಲಿ ಮಾಡಲಾರಂಭಿಸಿವೆ. ಹೆಚ್ಚು ಓದಿದ ಸ್ಟೋರಿಗಳು ರಾಹುಲ್ ಹೇಳಿಕೆ ಬೆನ್ನಲ್ಲೇ ಪೈಲಟ್ ಜತೆಗಿನ ಗುದ್ದಾಟಕ್ಕೆ ತೆರೆ ಎಳೆದ ಗೆಹ್ಲೋಟ್ ಉಡುಪಿ; ವಿದ್ಯಾರ್ಥಿಯನ್ನು ಕಸಬ್ ಎಂದು ಸಂಬೋಧಿಸಿದ ಶಿಕ್ಷಕ ಅಮಾನತು ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ರದ್ದು ಪಡಿಸಿದ ಕೇಂದ್ರ ಇದಲ್ಲದೇ ಕರೆ ಮತ್ತು ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡುವ ಕುರಿತಂತೆ ಎಲ್ಲಾ ಭಾಗೀದಾರರ ಅಭಿಪ್ರಾಯವನ್ನು ಟ್ರಾಯ್ ಕೇಳಿದೆ. ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡುವುದು ಗ್ರಾಹಕ ವಿರೋಧಿ ಕ್ರಮ ಎಂದೂ ಈ ಹಿಂದೆ ಟ್ರಾಯ್ ಹೇಳಿತ್ತು. ಐಯುಸಿ ಶುಲ್ಕದ ಮೂಲಕ ಸಾಕಷ್ಟು ಆದಾಯ ಗಳಿಸುತ್ತಿರುವ ಐಡಿಯಾ ವೊಡಾಫೋನ್ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳಿಗೆ ಶೂನ್ಯ ಐಯುಸಿ ಶುಲ್ಕದ ಅವಧಿ ಜಾರಿಯನ್ನು ಮುಂದೂಡುವ ನಿರ್ಧಾರರಿಂದಾಗಿ ತಕ್ಷಣಕ್ಕೆ ಲಾಭವಾಗಲಿದೆ. ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡುವಂತೆ ಪ್ರಮುಖ ದೂರಸಂಪರ್ಕ ಕಂಪನಿಗಳಾದ ಭಾರ್ತಿ ಏರ್ಟೆಲ್, ಐಡಿಯಾ ವೊಡಾಭೋನ್ ಮತ್ತು ರಿಲಯನ್ಸ್ ಜಿಯೋ ಟ್ರಾಯ್ ಗೆ ಮನವಿ ಮಾಡಿವೆ. ದೂರಸಂಪರ್ಕ ವಲಯದ ಸೇವೆಯನ್ನು ಉತ್ತಮಪಡಿಸಲು ಮತ್ತು ವಲಯದ ಆರ್ಥಿಕ ಆರೋಗ್ಯ ಕಾಪಾಡಿಕೊಳ್ಳಲು ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡಬೇಕು ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಮೂಲಕ ಟ್ರಾಯ್ ಗೆ ಮನವಿ ಸಲ್ಲಿಸಿವೆ. ಮೊಬೈಲ್ ಸೇವಾ ದರಗಳ ಕುರಿತಂತೆ ತನ್ನ ನಿಲವು ಪ್ರಕಟಿಸಿರುವ ಟ್ರಾಯ್, ದರ ನಿಗದಿ ವಿಷಯದಲ್ಲಿ ಮಧ್ಯಪ್ರವೇಶ ಮಾಡದಿರುವ ನಿರ್ಧಾರ ಕೈಗೊಂಡಿದ್ದು, ಮೊಬೈಲ್ ಕಂಪನಿಗಳ ದರ ನಿಗದಿ ಬೇಡಿಕೆಯನ್ನು ಟೀಕಿಸಿದೆ. ಇದು ಮೇಲ್ನೋಟಕ್ಕೆ ಗ್ರಾಹಕರ ವಿರೋಧ ನಿಲವಾಗಿದೆ, ಇದರಿಂದ ಗ್ರಾಹಕರು ತೆರಬೇಕಾದ ಶುಲ್ಕಗಳು ಹೆಚ್ಚಾಗಲಿವೆ ಎಂದು ಹೇಳಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ದರನಿಗದಿ ಮಾಡುವಲ್ಲಿ ನಿಯಂತ್ರಣ ಪ್ರಾಧಿಕಾರಗಳು ಮಧ್ಯಪ್ರವೇಶ ಮಾಡುವುದಿಲ್ಲ. ಏಕೆಂದರೆ ಇದು ಗ್ರಾಹಕ ವಿರೋಧಿ ಮತ್ತು ಸ್ಪರ್ಧಾತ್ಮಕ ವಿರೋಧಿ ನಿಲವು ಎಂದೇ ಪರಿಗಣಿಸಲಾಗಿದೆ. ಮಧ್ಯಪ್ರವೇಶಿಸುವುದರಿಂದ ಸೇವೆ ಒದಗಿಸುವ ಕಂಪನಿಗಳು ಗ್ರಾಹಕಸ್ನೇಹಿ ದರ ನೀಡುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ ಎಂದು ಒಪ್ಪಲಾಗಿದೆ ಎಂದು ಟ್ರಾಯ್ ಹೇಳಿದೆ. ಆದರೆ, ರಿಯಲನ್ಸ್ ಜಿಯೋ ಮಾತ್ರ ಶುನ್ಯ ಐಯುಸಿ ಅವಧಿ ಜಾರಿಯನ್ನು ಮುಂದೂಡುವ ನಿರ್ಧಾರವನ್ನು ವಿರೋಧಿಸಿದೆ. ದೇಶೀಯ ಮೊಬೈಲ್ ಕರೆಗಳಿಗೆ ಟರ್ಮಿನೇಷನ್ ಶುಲ್ಕ ಪ್ರತಿ ನಿಮಿಷಕ್ಕೆ 6 ಪೈಸೆ 2020 ಡಿಸೆಂಬರ್ 31ರವೆರೆಗೆ ಮುಂದುವರೆಯಲಿದೆ. ಆನಂತರದಲ್ಲಿ ಟರ್ಮಿನೇಷನ್ ಶುಲ್ಕವು ಶೂನ್ಯವಾಗಲಿದೆ ಎಂದು ಟ್ರಾಯ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಇಂಟರ್ ಕನೆಕ್ಟ್ ಶುಲ್ಕವನ್ನು ಕರೆ ಮಾಡುವ ಕಂಪನಿಗಳು ಕರೆ ಸ್ವೀಕರಿಸುವ ಕಂಪನಿಗಳಿಗೆ ನೀಡುತ್ತಿವೆ. ಉದ್ದೇಶಿತ ‘ಬಿಲ್ ಅಂಡ್ ಕೀಪ್’ ವ್ಯವಸ್ಥೆ ಅಡಿಯಲ್ಲಿ ಕರೆ ಮಾಡುವ ಕಂಪನಿಗಳು ಶುಲ್ಕವನ್ನು ಗ್ರಾಹಕರ ಬಿಲ್ ಗೆ ವರ್ಗಾಹಿಸುತ್ತವೆ. ಗ್ರಾಹಕರಿಂದ ವಸೂಲು ಮಾಡುವ ಶುಲ್ಕವನ್ನು ತಾನೇ ಇಟ್ಟುಕೊಳ್ಳುತ್ತದೆ. 4ಜಿ ಅಸಮರ್ಪಕ ಅಳವಡಿಕೆ ಮತ್ತು ಕರೆ ಸಂಚಾರ ಸಾಂದ್ರತೆಯಲ್ಲಿನ ಅಸಮತೋಲನದಿಂದಾಗಿ ಜನವರಿ 1ರಿಂದಲೇ ಶೂನ್ಯ ಐಯುಸಿ ಶುಲ್ಕ ಅವಧಿಯನ್ನು ಜಾರಿ ಮಾಡುವುದು ಸೂಕ್ತವಲ್ಲ ಎಂದು ಟ್ರಾಯ್ ಹೇಳಿದೆ. ಟ್ರಾಯ್ ನಿರ್ಧಾರದಿಂದಾಗಿ ಐಡಿಯಾ ವೋಡಾಫೋನ್ ಗೆ ತಾತ್ಕಾಲಿಕ ಪರಿಹಾರವಾಗಿ ಪರಿಣಮಿಸಿದರೆ ರಿಲಯನ್ಸ್ ಜಿಯೋಗೆ ಇದು ವ್ಯತಿರಿಕ್ತವಾಗಿ ಪರಿಣಮಿಸಿದೆ. ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ವೊಡಾಫೋನ್ ಒಟ್ಟು ಆದಾಯದ ಪೈಕಿ ಐಯುಸಿ ಮೂಲಕ ಶೇ.28ರಷ್ಟು ಬಂದಿದ್ದರೆ, ಭಾರ್ತಿ ಏರ್ಟೆಲ್ ಗೆ ಶೇ.3ರಷ್ಟು ಆದಾಯ ಬಂದಿದೆ. ಅದೇ ಜಿಯೋಗೆ ಐಯುಸಿ ಶೇ.13ರಷ್ಟು ವೆಚ್ಚದ ಬಾಬ್ತಾಗಿದೆ. ಬರುವ ಮುರ್ನಾಲ್ಕು ತ್ರೈಮಾಸಿಕಗಳ ನಂತರ ಜಿಯೋ ಕೂಡಾ ಐಯುಸಿ ಮೂಲಕ ಆದಾಯಗಳಿಸುವ ಸಾಧ್ಯತೆ ಇದೆ ಎಂದು ಐಐಎಫ್ಎಲ್ ದಲ್ಲಾಳಿ ಸಂಸ್ಥೆಯು ತಿಳಿಸಿದೆ. ಈ ಬೆಳವಣಿಗೆಗಳಿಂದಾಗಿ ಮುಂಬರುವ ದಿನಗಳಲ್ಲಿ ಗ್ರಾಹಕರು ಹೆಚ್ಚಿನ ಶುಲ್ಕವನ್ನು ತೆರಬೇಕಾಗಿದೆ. ಕನಿಷ್ಠ ಮತ್ತು ಗರಿಷ್ಠ ದರ ನಿಗದಿ ಮಾಡಿದರೆ, ಗ್ರಾಹಕರು ಕಡ್ಡಾಯವಾಗಿ ಕನಿಷ್ಠ ದರ ಪಾವತಿಸಲೇಬೇಕಾಗುತ್ತದೆ. ಅಂದರೆ ಪ್ರಸ್ತುತ ಮಾಡಿದ ಕರೆಗೆ ಮತ್ತು ಬಳಸಿದ ಡೇಟಾಗೆ ಮಾತ್ರ ಶುಲ್ಕ ಪಾವತಿಸುವುದರ ಜತೆಗೆ ಪಡೆದುಕೊಂಡಿರುವ ಸಂಪರ್ಕಕ್ಕೂ ಕನಿಷ್ಠ ಶುಲ್ಕ ಪಾವತಿಸಬೇಕಾಗುತ್ತದೆ. ಮೊಬೈಲ್ ಕಂಪನಿಗಳು ಇದುವರೆಗೆ ಸತತ ನಷ್ಟದಲ್ಲಿ ಇದ್ದರೂ ಪೈಪೋಟಿ ಕಾರಣಕ್ಕಾಗಿ ಮೊಬೈಲ್ ಕಂಪನಿಗಳು ದರ ಏರಿಕೆ ಮಾಡಿರಲಿಲ್ಲ. ಪ್ರತಿಬಾರಿ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಹೊಸದಾಗಿ ಮಾರುಕಟ್ಟೆಗೆ ಬಂದಿದ್ದ ರಿಲಯನ್ಸ್ ಜಿಯೋ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿತ್ತು. ಆದರೆ, ದೂರಸಂಪರ್ಕ ಇಲಾಖೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ವ್ಯಾಜ್ಯವನ್ನು ಗೆದ್ದಿದ್ದು, ಬೃಹತ್ ಬಾಕಿ ಮೊತ್ತವನ್ನು ಈ ಕಂಪನಿಗಳು ಪಾವತಿಸಬೇಕಿದೆ. ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಬಾಕಿ ಪಾವತಿಸುವ ಸಲುವಾಗಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಎಡರನೇ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ಘೋಷಣೆ ಮಾಡಿವೆ. ವೊಡಾಫೋನ್ ಐಡಿಯಾ 50,921 ಕೋಟಿ ರುಪಾಯಿಗಳ ನಷ್ಟ ಘೋಷಣೆ ಮಾಡಿದ್ದರೆ, ಏರ್ಟೆಲ್ 23,045 ಕೋಟಿ ರುಪಾಯಿ ನಷ್ಟ ಘೋಷಣೆ ಮಾಡಿದೆ. ಘೋಷಣೆ ಮಾಡಲಾದ ನಷ್ಟದ ಅಷ್ಟೂ ಮೊತ್ತವನ್ನು ಈ ಕಂಪನಿಗಳು ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ತೆರಿಗೆ ಮತ್ತು ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಬಿಟ್ಟರೆ, ಸ್ಪರ್ಧೆಯಲ್ಲಿ ಉಳಿದಿರುವ ಮೂರು ಪ್ರಮುಖ ಕಂಪನಿಗಳಾದ ಏರ್ಟೆಲ್, ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳ ಮೇಲೆ ಬೃಹತ್ ಸಾಲದ ಹೊರೆಯೇ ಇದೆ. ಏರ್ಟೆಲ್ 1.17 ಲಕ್ಷ ಕೋಟಿ ಇದ್ದರೆ, ವೊಡಾಫೋನ್ 1.18 ಲಕ್ಷ ಕೋಟಿ ಮತ್ತು ರಿಲಯನ್ಸ್ ಜಿಯೋ 1.08 ಲಕ್ಷ ಕೋಟಿ ಸಾಲ ಹೊಂದಿವೆ. ಈ ಮೂರು ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ಸಾಲ ಹೊರೆ ಇದೆ. ಈ ಬೃಹತ್ ಸಾಲದ ಹೊರೆಯ ಜತೆಗೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ಬಾಕಿ ತೆರಿಗೆ ಮತ್ತು ಶುಲ್ಕ ಪಾವತಿಸಬೇಕಿರುವುದರಿಂದ ಕಂಪನಿಗಳಿಗೆ ದರ ಏರಿಕೆ ಮಾಡದೇ ಅನ್ಯ ಮಾರ್ಗವೇ ಇರಲಿಲ್ಲ. ಈಗ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಗೆ ಮೂರು ಕಂಪನಿಗಳು ಮನವಿ ಸಲ್ಲಿಸಿವೆ. ಒಂದು ವೇಳೆ ಟ್ರಾಯ್ ಈ ಮನವಿ ಪುರಸ್ಕರಿಸಿದರೆ ಗ್ರಾಹಕರು ಇದುವರೆಗೆ ಪಡೆಯುತ್ತಿದ್ದ ಉಚಿತ ಅಥವಾ ಕಡಮೆ ದರದ ಸೇವೆಗಳಿಗೆ ಹೆಚ್ಚಿನ ಶುಲ್ಕ ಪಾವತಿಸುವುದು ಅನಿವಾರ್ಯವಾಗುತ್ತದೆ.
ಉಪಾಧ್ಯಾಯ ಅವರು ಸಂಘಟಿಸಿದ್ದ ಸಮಾವೇಶದಲ್ಲಿ ನೂರಾರು ಜನರು ಭಾಗಿಯಾಗಿದ್ದು, ಭಾರತ್‌ ಜೋಡೊ ಅಭಿಯಾನದಡಿ ಮಾರ್ಚ್‌ಗೆ ಕರೆ ನೀಡಲಾಗಿತ್ತು. Jantar Mantar protest and ashwini upadhyay Bar & Bench Published on : 9 Aug, 2021, 7:55 am ದೇಶದಲ್ಲಿ ವಸಹಾತುಶಾಹಿ ಕಾಲದ ಕಾನೂನುಗಳನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿ ಭಾನುವಾರ ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಂಘಟಿಸಿದ್ದ ಸಮಾವೇಶದ ಬಳಿಕ ಮುಸ್ಲಿಂ ವಿರೋಧಿ ಘೋಷಣೆ ಯಾರು ಹಾಕಿದ್ದಾರೆ ಎಂಬುದರ ಬಗ್ಗೆ ತಮಗೆ ಅರಿವಿಲ್ಲ ಎಂದು ಹೇಳಿದ್ದಾರೆ. ಉಪಾಧ್ಯಾಯ ಅವರು ಸಂಘಟಿಸಿದ್ದ ಸಮಾವೇಶದಲ್ಲಿ ನೂರಾರು ಜನರು ಭಾಗಿಯಾಗಿದ್ದು, ಭಾರತ್‌ ಜೋಡೊ ಅಭಿಯಾನದಡಿ ಮಾರ್ಚ್‌ಗೆ ಕರೆ ನೀಡಲಾಗಿತ್ತು. ವಸಹಾತುಶಾಹಿ ಕಾಲದ ಕಾನೂನುಗಳನ್ನು ರದ್ದುಗೊಳಿಸಿ, ದೇಶದ ಎಲ್ಲಾ ಜನರಿಗೂ ಏಕೃಕೀತ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಮಾವೇಶ ಆಯೋಜಿಸಲಾಗಿತ್ತು. ಕಳೆದ ತಿಂಗಳು ಭಾರತೀಯ ದಂಡ ಸಂಹಿತೆಯನ್ನು ವಿರೋಧಿಸಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ಕಾನೂನು ಪರಿಪಾಲನೆ ಮತ್ತು ಸಮಾನತೆಯ ದೃಷ್ಟಿಯಿಂದ ಸಮಗ್ರ ಮತ್ತು ಕಠಿಣವಾದ ದಂಡ ಸಂಹಿತೆ ಕಾನೂನು ರೂಪಿಸಲು ತಜ್ಞರನ್ನು ಒಳಗೊಂಡ ನ್ಯಾಯಿಕ ಸಮಿತಿ ರಚಿಸುವಂತೆ ಕೋರಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವಂತೆ ಕೋರಿಯೂ ಸುಪ್ರೀಂ ಕೋರ್ಟ್‌ನಲ್ಲಿ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದಾರೆ. Also Read ಸಿಎಎ ವಿರೋಧಿ ಪ್ರತಿಭಟನೆ: ಅಸ್ಸಾಂ ಶಾಸಕ ಅಖಿಲ್ ಗೊಗೋಯಿ ಅವರನ್ನು ಖುಲಾಸೆಗೊಳಿಸಿದ ಎನ್ಐಎ ನ್ಯಾಯಾಲಯ “ಕೋಮುದ್ವೇಷದ ಘೋಷಣೆಗಳನ್ನು ನನ್ನ ಸಮಾವೇಶ ಮುಗಿದ ಬಳಿಕ ಹಾಕಲಾಗಿದೆ” ಎಂದು ಉಪಾಧ್ಯಾಯ ಹೇಳಿದ್ದಾರೆ. “ಬೆಳಿಗ್ಗೆ 10 ರಿಂದ 12 ಗಂಟೆ ಆಸುಪಾಸಿನಲ್ಲಿ ಸಮಾವೇಶ ನಡೆದಿದ್ದು, ಸಂಜೆ 5 ಗಂಟೆಗೆ ಘೋಷಣೆ ಹಾಕಲಾಗಿದೆ. ಪಾರ್ಕ್‌ ಹೋಟೆಲ್‌ ಹೊರಗೆ ನಮ್ಮ ಸಮಾವೇಶ ನಡೆದಿದೆ. ಆದರೆ, ಸಂಸತ್‌ ಕಟ್ಟಡ ಪೊಲೀಸ್‌ ಠಾಣೆಯ ಸಮೀಪ ಘೋಷಣೆ ಹಾಕಲಾಗಿದೆ. ಘೋಷಣೆ ಹಾಕಿದವರು ಯಾರು ಎಂಬುದು ನನಗೆ ತಿಳಿದಿಲ್ಲ” ಎಂದು ಉಪಾಧ್ಯಾಯ ಅವರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದ್ದಾರೆ. ರಾಜಕಾರಣಿ, ಬಿಜೆಪಿ ವಕ್ತಾರ, ವಕೀಲರಾದ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಸಲ್ಲಿಸುವ ಮೂಲಕ ಗಮನಸೆಳೆದಿರುತ್ತಾರೆ.
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...
ಬೆಳಕಾದರೆ ಸಾಕು ಪೊರಕೆ ಹಿಡಿದು ನಗರದ ಸ್ಚಚ್ಛತೆಗೆ ಮುಂದಾಗುವ ಪಾಲಿಕೆಯ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ಪೂರೈಸಲು 2015ರಲ್ಲೆ ಸರಕಾರ ಆದೇಶಿಸಿತ್ತು. ಆದರೆ ಕಳೆದ ಇಪ್ಪತ್ತು ತಿಂಗಳಿನಿಂದ ಪೌರಕಾರ್ಮಿಕರಿಗೆ ನೀಡುತ್ತಿದ್ದ ಉಪಹಾರವನ್ನು ಕಾರಣಾಂತರಗಳಿಂದ ಪೂರೈಸಲು ಆಡಳಿತ ವಿಭಾಗ ಹಿಂದೇಟು ಹಾಕಿತ್ತು. ಇದರ ವಿರುದ್ಧ ಧ್ವನಿ ಎತ್ತಿ ಹೋರಾಟ ಕೈಗೊಂಡಿದ್ದ ಅವಳಿನಗರದ ಪೌರಕಾರ್ಮಿಕರ ಸಂಘ ಭಾಗಶಃ ಯಶಸ್ಸು ಕಂಡಿದೆ. ಬೆಳ್ಳಂ ಬೆಳಿಗ್ಗೆಯೆ ಸಾರ್ವಜನಿಕ ಸೇವೆಗೆ ಮುಂದಾಗುವ ಪೌರಕಾರ್ಮಿಕರ ಆರೋಗ್ಯಕ್ಕೆ ಹಾನಿಯಾಗುವ ಎಲ್ಲ ಸಾಧ್ಯತೆಗಳನ್ನ ಪಾಲಿಕೆಗೆ ತೊರಿಸಿಕೊಡುವಲ್ಲಿ ಸಂಘದ ಹೋರಾಟ ಸಫಲ ವಾಗಿತ್ತು. ಅದರಂತೆ ಇದೀಗ ಪೌರಕಾರ್ಮಿಕರಿಗೆ ಅವಳಿ ನಗರದ ಮಹಾನಗರ ಪಾಲಿಕೆಯಿಂದಲೆ ಬೆಳಗಿನ ಉಪಹಾರ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರಿಗೂ ಉಪಹಾರದ ಕೊರೆತೆ ನಿಗಿದಂತಾಗಿದೆ. ಇನ್ನೂ ಅವಳಿನಗರದ ಪಾಲಿಕೆಯ ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ವಿಜಯ್ ಗುಂಟ್ರಾಳ್ ಅವರು ಇದು ಪಾಲಿಕೆಯ ಮಾನವಿಯತೆಯ ಮತ್ತೊಂದು ಗುಣವಾಗಿದೆ ಎಂದು ಗುಣಗಾನ ಮಾಡಿದ್ದು ಹು.ಧಾ.ಮ.ಪಾಲಿಕೆಯ ಎಲ್ಲ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಅಭಿನಂದನೆ ತಿಳಿಸಿದ್ದಾರೆ.
ಆರು ಪೆಟ್ಟಿಗೆ, ನಾಲ್ಕು ಪಾತ್ರದಾರಿಗಳು, ೬೦ ದಿನಗಳ ಮೂರು ಸಾವಿರ ಮೈಲುಗಳ ಅಮೆರಿಕ ಪ್ರವಾಸ, ಹದಿಮೂರು ರಾಜ್ಯಗಳ್ಲಲಿ ೧೫ ನಗರಗಳ ಹದಿನಾರು ಸ್ಥಳಗಳ್ಲಲಿ ವಾರಾಂತ್ಯದ ಎಂಟು ದಿನಗಳ್ಲಲಿ, ಎರಡು ನಾಟಕಗಳ ಹದಿನೈದು ಪ್ರದರ್ಶನ…. ಅಬ್ಬಾ ! ಅದೊಂದು ರೋಚಕ ಅನುಭವ… ಕಬ್ಬನ್ ಪಾರ್ಕ್ ಸೆಂಚುರಿ ಕ್ಲಬ್‌ನ ಅಂಗಳದ್ಲಲಿ ಗೋಬಿಮಂಚುರಿ ಮ್ಲೆಲುತ್ತಾ ಸಾಗರೋತ್ತರ ‘ರಂಗ ಪಯಣ’ದ ಅನುಭವವನ್ನು ರಂಗಭೂಮಿ ಕಲಾವಿದರಾದ ಲಕ್ಷ್ಮಿ ಚಂದ್ರಶೇಖರ್, ಸುಂದರ್‌ರಾಜ್, ಗಜಾನನ ನಾಯಕ್, ರಾಮಕೃಷ್ಣ ಕನ್ನರ್ಪಾಡಿ ವಿವರಿಸಿದ ಪರಿಯಿದು. ಹೀಗಿದ್ದರೆ ಹೇಗೆ ನಾಟದ ದೃಶ್ಯದಲ್ಲಿ ಸುಂದರ್ ರಾಜ್ ಮತ್ತು ಲಕ್ಷ್ಮಿ ಚಂದ್ರಶೇಖರ್ ಈ ಹೊಸ ಪ್ರಯತ್ನಕ್ಕಾಗಿ ಆರು ತಿಂಗಳ ಕಾಲ ತಾಲೀಮು ನಡೆಸ್ದಿದೆವು. ಪ್ರವಾಸಕ್ಕಾಗಿಯೇ ‘ನಾಟಕದ ಪರಿಕರಗಳನ್ನು’ ಸಿದ್ಧಗೊಳಿಸ್ದಿದೆವು. ಎಲವೂ ಫೋಲ್ಡಬಲ್ ಮತ್ತು ಪೋರ್ಟ್‌ಬಲ್. ವಸ್ತುಗಳಿಗೆ ತಕ್ಕಂತ ಪೆಟ್ಟಿಗೆಗಳು. ಇಷ್ಟ್ಲೆಲ ಇದರೂ ಪ್ರವಾಸದ್ಲಲ್ಲೆಲೂ ಒಂದಿಂಚೂ ಆಚೀಚೆಯಾಗಲ್ಲಿಲ’ ಎನ್ನುತ್ತ ಗೆಲುವಿನ ನಗೆಬೀರಿದರು ಲಕ್ಷ್ಮಿ ಮೇಡಮ್. ನಾಲ್ಕು ಕಲಾವಿದರು ೨೫ ಪಾತ್ರಗಳು. ‘ರತ್ನನ್ ಪರಪಂಚ’ ನಾಟಕದ್ಲಲಿ ಒಟ್ಟು ಇಪ್ಪತ್ತೈದು ಪಾತ್ರಗಳು. ಇಷ್ಟೂ ಪಾತ್ರಗಳನ್ನು ನಾಲ್ಕು ಮಂದಿ ಅಭಿನಯಿಸ್ದಿದು ಈ ಪ್ರವಾಸ ವಿಶೇಷ. ‘ಸುಂದರ್ ನಾಲ್ಕೈದು ಪಾತ್ರ ಮಾಡಿದರು. ಒಂದೊಂದು ಪಾತ್ರ ಒಂದೂವರೆ ನಿಮಿಷದ್ಲಲಿ ವೇಷ-ಬಣ್ಣ ಬದಲಾಯಿಸಿಕೊಳ್ಳುತ್ತ್ದಿದರು. ನಿಜಕ್ಕೂ ಇದೊಂದು ಥ್ರಿಲ್’ ಲಕ್ಷ್ಮಿ ಮೇಡಮ್ ಮತ್ತೆ ಅನುಭವದ ನೆನಪಿಗೆ ಜಾರಿದರು ಎಲ್ಲವೂ ಇದು ನಾಟಕ ಮಾಡೋದು ವಿಶೇಷವಲ್ಲ. ಗ್ರೀನ್ ರೂಮ್, ಸೈಡ್‌ವಿಂಗ್, ಲೈಟಿಂಗ್ ಹೀಗೆ.. ಯಾವ ವ್ಯವಸ್ಥೆಯೂ ಸರಿಯ್ಲಿಲದ ಪುಟ್ಟ ರಂಗ ಸಜ್ಜಿಕೆ ಮೇಲೆ ನಾಟಕ ಪ್ರದರ್ಶನ ನಿಜಕ್ಕೂ ಒಂದು ಸವಾಲು. ಇಂಥ ವಾತಾವರಣದ್ಲಲೇ ಹದಿನೈದು ಪ್ರದರ್ಶನಗಳನ್ನು ನೀಡ್ದಿದೇವೆ’ ಎನ್ನುವ ಕ್ರಿಯೇಟಿವ್ ತಂಡ್ದದು ಒಂದು ಮಟ್ಟಿಗೆ ‘ದೊಡ್ಡ ಸಾಧನೆಯೇ ಸರಿ’. ವರ್ಷಗಳ ನಂತರ ನಕ್ಕ್ದಿದೇ ನಕ್ಕ್ದಿದು..! ಕರ್ನಾಟಕದ್ಲಲಿ ೭೫ ಯಶಸ್ವಿ ಪ್ರದರ್ಶನಗಳನ್ನು ಕಂಡ ‘ಹೀಗಾದರೆ ಹೇಗೆ?’ ನಾಟಕ ನೋಡಿದವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕ್ದಿದೇ ನಕ್ಕ್ದಿದು. ‘ಬಹಳ ವರ್ಷಗಳ ಮೇಲೆ ಹೀಗೆ ನಗುತ್ತ್ದಿದೇವೆ’ ಎಂದು ನಮ್ಮ ಪ್ರೇಕ್ಷಕರು ಉದ್ಗರಿಸ್ದಿದು ಪ್ರದರ್ಶನದ ಸಾರ್ಥಕತೆಗೆ ಹಿಡಿದ ಕನ್ನಡಿಯಾಗಿತ್ತು. ವಿಶೇಷ ಅಂದ್ರೆ ಕನ್ನಡ ಅರ್ಥವಾಗದ ‘ಬಿಳಿಯ’ರೂ ಕೂಡ ಚಪ್ಪಾಳೆ ತಟ್ಟ್ದಿದು, ಅವರ ಮಕ್ಕಳು ಗಪ್‌ಚಿಪ್ ಆಗಿ ಕುಳಿತು ನಾಟಕ ನೋಡ್ದಿದು, ಇವ್ಲೆಲ ಮರೆಯಲಾಗದ ನೆನಪುಗಳು ಎಂದ ಮೇಡಮ್ ಮಾತಿಗೆ ಸುಂದರ್, ಗಜಾನನ, ರಾಮಕೃಷ್ಣ ಜೊತೆಯಾದರು. ಶಹಬ್ಬಾಸ್, ಬನ್ನಿ ಮತ್ತೆ! ‘ಆಸ್ಕರ್ ಪ್ರಶಸ್ತಿ ನೀಡಬೇಕಾದ ಪ್ರದರ್ಶನ’ ಎಂದು ಉದ್ಗರಿಸಿದರೆ, ಇನ್ನು ಕೆಲವರು ‘ನಾವು ಬೆಂಗಳೂರಿಗೆ ಬಂದಾಗ ಕನ್ನಡ ನಾಟಕಗಳನ್ನು ತಪ್ಪದೇ ನೋಡುತ್ತೇವೆ’ ಎಂದರು. ಅನೇಕ ಕನ್ನಡ ಒಕ್ಕೂಟಗಳು ‘ಮತ್ತೆ ಬನ್ನಿ’ ಎಂದು ಆಹ್ವಾನ ನೀಡಿದವು. ಸ್ಥಳೀಯ ಕನ್ನಡ ಪತ್ರಿಕೆಗಳು ನಾಟಕಗಳ ಬಗ್ಗೆ ಪ್ರಶಂಸಾತ್ಮಕ ವಿಮರ್ಶೆ ಪ್ರಕಟಿಸಿದವು. ಅಷ್ಟರ ಮಟ್ಟಿಗೆ ನಮ್ಮ ನಾಟಕಗಳು ಅಲಿನ ಕನ್ನಡಿಗರ ಮೇಲೆ ಪರಿಣಾಮ ಬೀರಿದವು’ ಎಂದರು ಲಕ್ಷ್ಮಿ ಚಂದ್ರಶೇಖರ್. Posted on ಜೂನ್ 19, 2010 ಜುಲೈ 8, 2010 Categories ಕಲೆ ಮತ್ತು ಸಂಸ್ಕೃತಿTags ನಾಟಕ, ಪತ್ರಿಕೆ, ಸುಂದರರಾಜ್, ಹೀಗಾದ್ರೆ ಹೇಗೆLeave a comment on ಸಾಗರೋತ್ತರದಲ್ಲಿ ‘ರಂಗ ಪಯಣ’ Create a free website or blog at WordPress.com. Privacy & Cookies: This site uses cookies. By continuing to use this website, you agree to their use.
ಮೂಲತಃ ಸುವಾರ್ತೆ ಪದದ ಅರ್ಥ ಸ್ವತಃ ಏಸು ಕ್ರಿಸ್ತನ ಸಂದೇಶವೆಂದಾಗಿತ್ತು, ಆದರೆ ೨ನೇ ಶತಮಾನದಲ್ಲಿ ಈ ಪದವನ್ನು ಸಂದೇಶವನ್ನು ವಿವರಿಸಲಾದ ಪುಸ್ತಕಗಳಿಗೆ ಬಳಸುವುದು ಆರಂಭವಾಯಿತು.[೧] ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಹಾಗೂ ಜಾನ್‍ರ ನಾಲ್ಕು ಶಾಸನರೂಪದ ಸುವಾರ್ತೆಗಳು ಬೈಬಲ್‍ನ ಹೊಸ ಒಡಂಬಡಿಕೆಯ ಮೊದಲ ನಾಲ್ಕು ಪುಸ್ತಕಗಳನ್ನು ರಚಿಸುತ್ತವೆ ಮತ್ತು ಇವನ್ನು ಬಹುಶಃ ಕ್ರಿ.ಶ ೬೬ ಮತ್ತು ೧೧೦ರ ನಡುವೆ ಬರೆಯಲಾಗಿತ್ತು. ಎಲ್ಲ ನಾಲ್ಕು ಪುಸ್ತಕಗಳು ಅನಾಮಧೇಯವಾಗಿದ್ದವು (ಆಧುನಿಕ ಹೆಸರುಗಳನ್ನು ೨ನೇ ಶತಮಾನದಲ್ಲಿ ಸೇರಿಸಲಾಯಿತು), ಬಹುತೇಕ ಖಚಿತವಾಗಿ ಯಾವುದೂ ಪ್ರತ್ಯಕ್ಷ್ಯಸಾಕ್ಷಿಗಳಿಂದ ರಚಿತವಾಗಿರಲಿಲ್ಲ, ಮತ್ತು ಎಲ್ಲವೂ ದೀರ್ಘ ಮೌಖಿಕ ಮತ್ತು ಲಿಖಿತ ಪ್ರಸರಣದ ಅಂತಿಮ ಉತ್ಪನ್ನಗಳಾಗಿವೆ. ಇವು ಪ್ರಾಚೀನ ಜೀವನಚರಿತ್ರೆಯ ಸಾಹಿತ್ಯ ಪ್ರಕಾರದ ಉಪವರ್ಗವಾಗಿವೆ. ಆದರೆ ಪ್ರಾಚೀನ ಜೀವನಚರಿತ್ರೆಗಳನ್ನು ಆಧುನಿಕ ಜೀವನಚರಿತ್ರೆಗಳಂತೆ ಪರಿಗಣಿಸಬಾರದು ಮತ್ತು ಹಲವುವೇಳೆ ಪ್ರಚಾರ ಮತ್ತು ಕೆರಿಗ್ಮಾವನ್ನು (ಉಪದೇಶ) ಒಳಗೊಂಡಿದ್ದವು; ಅವು ವರ್ಣಿಸುವ ಘಟನೆಗಳು ಐತಿಹಾಸಿಕವಾಗಿ ನಿಖರವೆಂದು ಯಾವುದೇ ಖಾತರಿ ಇಲ್ಲವಾದರೂ, ಐತಿಹಾಸಿಕ ಜೀಸಸ್‍ನ ಅನ್ವೇಷಣೆಯಲ್ಲಿ ಜೀಸಸ್‍ನ ಸ್ವಂತ ದೃಷ್ಟಿಕೋನಗಳನ್ನು ಅವನ ನಂತರದ ಅನುಯಾಯಿಗಳ ದೃಷ್ಟಿಕೋನಗಳಿಂದ ವ್ಯತ್ಯಾಸಮಾಡುವುದು ಸಾಧ್ಯವಿದೆ ಎಂದು ವಿದ್ವಾಂಸರು ನಂಬುತ್ತಾರೆ. ಉಲ್ಲೇಖಗಳುಸಂಪಾದಿಸಿ ↑ Cross & Livingstone 2005. sfn error: no target: CITEREFCrossLivingstone2005 (help) ಬಾಹ್ಯ ಸಂಪರ್ಕಗಳುಸಂಪಾದಿಸಿ A detailed discussion of the textual variants in the gospels – covering about 1200 variants on 2000 pages. Greek New Testament – the Greek text of the New Testament: specifically the Westcott-Hort text from 1881, combined with the NA26/27 variants.
ಆರೋಗ್ಯ ಸಂಬಂಧಿತ ಸಂಸ್ಥೆಗಳಿಗೆ ಭೇಟಿ ನೀಡಿ, ಪರಿಶೀಲಿಸುವ ಅಧಿಕಾರ ವಿಶೇಷ ಸದನ ಸಮಿತಿಗೆ ಇದೆ ಎಂದು ಹೈಕೋರ್ಟ್‌ ಹೇಳಿದೆ. ಈ ಮೂಲಕ ಕರ್ನಾಟಕ ವಿಧಾನ ಪರಿಷತ್ ಕಲಾಪ ಮತ್ತು ನಡಾವಳಿ ನಿಯಮ 242(ಎ) ಉಪ ನಿಯಮ 1ರಡಿ ಸದನ ಸಮಿತಿ ರಚನೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಹೈದರಾಬಾದ್ ಕರ್ನಾಟಕ ನರ್ಸಿಂಗ್ ಮ್ಯಾನೇಜ್‌ಮೆಂಟ್ ಸಂಸ್ಥೆ, ಕರ್ನಾಟಕ ನರ್ಸಿಂಗ್ ಸಂಸ್ಥೆಗಳ ಒಕ್ಕೂಟ ಹಾಗೂ ಮತ್ತಿತರರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಭಾರತೀಯ ನರ್ಸಿಂಗ್‌ ಮಂಡಳಿಯ ನಿರ್ದೇಶನಗಳಿಗೆ ಅನುಗುಣವಾಗಿ ನರ್ಸಿಂಗ್ ಕಾಲೇಜುಗಳು ನಡೆಯುತ್ತಿವೆಯೇ? ಮೂಲ ಸೌಕರ್ಯಗಳು ಇವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸದನ ಸಮಿತಿಗೆ ಅಧಿಕಾರವಿದೆ ಎಂದು ಪೀಠ ಹೇಳಿದೆ. ಈ ಸುದ್ದಿ ಓದಿದ್ದೀರಾ?: ಬೆಂಗಳೂರು | 83ರ ವೃದ್ಧೆ ಜಯಶ್ರೀ ಹತ್ಯೆ ಪ್ರಕರಣ ಸಂಬಂಧ ಆರು ಮಂದಿ ಬಂಧನ ಭಾರತೀಯ ಸಂವಿಧಾನದ ಕಲಂ 194(3)ರಲ್ಲಿ ರಾಜ್ಯ ಶಾಸಕಾಂಗಕ್ಕೆ ಇರುವ ಅಧಿಕಾರವನ್ನು ಉಲ್ಲೇಖಿಸಲಾಗಿದೆ. ಅದರಂತೆ ಸದನ ಸಮಿತಿ ರಚನೆ, ಅಧಿಕಾರ ಹಾಗೂ ಆ ಸಮಿತಿ ನರ್ಸಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಮೂಲಸೌಕರ್ಯದ ಬಗ್ಗೆ ಪರಿಶೀಲನೆ ನಡೆಸುವ, ದಾಖಲೆಗಳನ್ನು ಕೇಳುವ ಅಧಿಕಾರ ಹೊಂದಿದೆ. ಆದರೆ, ಪರಿಶೀಲನೆ ಹೆಸರಿನಲ್ಲಿ ಕಿರುಕುಳ ನೀಡುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಸಂತ್ರಸ್ತರಿಗೆ ಪರಿಹಾರ ನೀಡಿದ ಪ್ರಕರಣಗಳೆಷ್ಟು ಎಂಬ ಬಗ್ಗೆ ವರ್ಷವಾರು ಮಾಹಿತಿ ಕಲೆಹಾಕುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ. Bar & Bench Published on : 22 Nov, 2020, 6:04 am ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ ಎಸ್‌ಟಿ) ದೌರ್ಜನ್ಯ ತಡೆ ಕಾಯಿದೆಯಡಿ ಬಾಕಿ ಇರುವ ಪ್ರಕರಣಗಳ ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ. ಜೊತೆಗೆ ಪ್ರಕರಣಗಳಲ್ಲಿ ನೀಡಲಾದ ಖುಲಾಸೆ/ವಿಲೇವಾರಿ/ಶಿಕ್ಷೆಯ ಆದೇಶದ ಕುರಿತು ಮಾಹಿತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ. ಎಸ್‌ಸಿ / ಎಸ್‌ಟಿ ಕಾಯಿದೆ ಮತ್ತು ಅದರ ವಿವಿಧ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು. ರಾಜ್ಯ ಸರ್ಕಾರದ ವರದಿ 2015ರಿಂದ 2020ರ ಅಕ್ಟೋಬರ್ ಅಂತ್ಯದವರೆಗಿನ ದತ್ತಾಂಶವನ್ನು ಒಳಗೊಂಡಿರಬೇಕು. ಅಲ್ಲದೆ ತಡೆಯಾಜ್ಞೆ ನೀಡಿದ ಪ್ರಕರಣಗಳ ವಿವರವನ್ನು ಕೂಡ ಸರ್ಕಾರ ಒದಗಿಸಬೇಕು ಎಂದಿರುವ ನ್ಯಾಯಾಲಯ ಎಸ್‌ಸಿ ಎಸ್‌ಟಿ ಕಾಯಿದೆಯಡಿ ರೂಪಿಸಲಾದ ವಿವಿಧ ಸಮಿತಿಗಳು ತೋರುತ್ತಿರುವ ಗಂಭೀರ ಜಡತ್ವವನ್ನು ಪ್ರಶ್ನಿಸಿದೆ. ಸರ್ಕಾರದ ವರದಿಯು 2015ರಿಂದ 2020 ರ ಅಕ್ಟೋಬರ್ ಅಂತ್ಯದವರೆಗಿನ ದತ್ತಾಂಶವನ್ನು ಒಳಗೊಂಡಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಅಕ್ಟೋಬರ್ 12 ರಂದು ಪುನಾರಚನೆಗೊಂಡ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ 2017ರ ನಂತರ ಇದೇ ಮೊದಲ ಬಾರಿಗೆ ನವೆಂಬರ್ 11ರಂದು ಸಭೆ ನಡೆಸಿದೆ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. Also Read ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಕೆ ವಿಳಂಬವಾಗುತ್ತಿರುವುದಕ್ಕೆ ಕಾರಣ ಕೇಳಿದ ಕರ್ನಾಟಕ ಹೈಕೋರ್ಟ್ ಉನ್ನತಾಧಿಕಾರದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಕೂಡ ಇದೇ ರೀತಿ ಮಾಡಿತ್ತು. ಜಿಲ್ಲಾ ಮತ್ತು ಉಪ ವಿಭಾಗೀಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗಳು ಕೂಡ ವಿರಳವಾಗಿ ಸಭೆ ಸೇರುತ್ತಿವೆ ಎಂದಿರುವ ಪೀಠ, ಎಸ್‌ಸಿ ಎಸ್‌ಟಿ ಕಾಯಿದೆಯ ನಿಬಂಧನೆಗಳು ಸೂಕ್ತ ರೀತಿಯಲ್ಲಿ ಜಾರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಯಿದೆಯ ನಿಯಮಾವಳಿಗಳ ಪ್ರಕಾರ ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈ ತಿಂಗಳಿನಲ್ಲಿ ಈ ಸಮಿತಿ ಸಭೆ ನಡೆಸಬೇಕು ಎಂದು ತಿಳಿಸಿದೆ. ಅಲ್ಲದೆ ಈ ಸಮಿತಿಗಳು ಕನಿಷ್ಠ ಸಂಖ್ಯೆಯ ಸಭೆ ನಡೆಸುತ್ತಿವೆಯೇ ಎಂಬುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರ ನೀಡಿದ ಪ್ರಕರಣಗಳೆಷ್ಟು ಎಂಬ ಬಗ್ಗೆ ಸರ್ಕಾರ ನೀಡಿರುವ ಮಾಹಿತಿ ಅಸಮರ್ಪಕವಾಗಿದೆ ಎಂದು ತಿಳಿಸಿರುವ ಪೀಠ ಪರಿಹಾರ ನೀಡಿದ ಪ್ರಕರಣಗಳ ವರ್ಷವಾರು ಮಾಹಿತಿ ಕಲೆಹಾಕುವಂತೆ ನಿರ್ದೇಶನ ನೀಡಿದೆ. ಇದಲ್ಲದೆ, ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ʼಪ್ರಾಸಂಗಿಕ ಯೋಜನೆʼಯನ್ನು ಜಾರಿಗೆ ತರಲು ಯಾವುದೇ ಪ್ರಯತ್ನ ನಡೆಯುತ್ತಿದೆಯೇ ಎಂಬ ಕುರಿತು ರಾಜ್ಯ ಸರ್ಕಾರ ದಾಖಲೆ ಒದಗಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ಹೀರೋ ಪೊಗರು ಸೆನ್ಸೇಷನ್ ಸ್ಟಾರ್ ಚಂದನ್ ಶೆಟ್ಟಿ. ಡೈರೆಕ್ಟರ್ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ. ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ ಟೀಸರ್ ಹೊರಬಂದಿದೆ. ನಗದೇ ಇದ್ದವನಿಗೆ ಇದ್ನೋಡು ಗ್ರಾಮದ ಊರ್ಬಾಗ್ಲು ಟೀಸ್ಟಾಲ್‍ನಲ್ಲಿ ಎಲ್ಲ ಫ್ರೀ.. ಎನ್ನುವಷ್ಟು ತರಲೆ.. ತಮಾಷೆ ಇದೆ. ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಎನ್ನಿಸಿದ್ದ ಚಂದನ್ ಶೆಟ್ಟಿ, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರ ತಲೆಯನ್ನೇ ಗಿರಗಿರ ಎನ್ನಿಸಿರೋದು ಸುಜಯ್ ಶಾಸ್ತ್ರಿ. ಏರಿದ ಕಿಕ್ ಇಳಿಸೋ ಹಾಗೆ ಸವಾಲ್ ಹಾಕಿರೋದು ನಾಯಕಿ ಅರ್ಚನಾ ಕೊಟ್ಟಿಗೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಡೈರೆಕ್ಟರ್ ಆದ ಸುಜಯ್ ಶಾಸ್ತ್ರ ಅವರಿಗೆ ಇದು 2ನೇ ಸಿನಿಮಾ. ಒಬ್ಬ ಸಂಗೀತ ನಿರ್ದೇಶಕ ನಾಯಕನಾಗಿರೋ ಚಿತ್ರಕ್ಕೆ ಸಂಗೀತ ನೀಡಿರೋ ಪ್ರವೀಣ್-ಪ್ರದೀಪ್ ಜೋಡಿ ಭರವಸೆ ಮೂಡಿಸಿದೆ. ಉಷಾ ಗೋವಿಂದರಾಜು ನಿರ್ಮಾಣದ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ತಾರಾ, ಮಂಡ್ಯ ರಮೇಶ್, ದತ್ತಣ್ಣ, ಮಂಜು ಪಾವಗಡ.. ಹೀಗೆ ಸೀನಿಯರ್ ಕಲಾವಿದರೇ ಚಿತ್ರದಲ್ಲಿದ್ದಾರೆ. ಟೀಸರ್‍ನಲ್ಲಿ ಕಥೆಯ ಗುಟ್ಟು ಬಿಡದ ಸುಜಯ್ ಶಾಸ್ತ್ರಿ, ಇದೊಂದು ಪಕ್ಕಾ ಕಾಮಿಡಿ ಮೂವಿ ಅನ್ನೋದನ್ನು ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ.ನ ಹುಡುಗ ಹೆಂಗತ ಕೇಳಬ್ಯಾಡಿರಿ.. ಗೋಲ್ಡ್ ಫ್ಯಾಕ್ಟರಿ ಹಾಡು ಕೇಳಿದ್ರಾ.. ಹುಡುಗ ಹೆಂಗತ ಕೇಳಬ್ಯಾಡಿರಿ.. ಬೆನ್ನ ಹಿಂದೈತೆ ಹೆಸರು ಭರ್ಜರಿ.. ಒಳ್ಳೆತನಕೆ ಇವನೆ ಗುರುತುರೀ.. ಒಳಗಿನ್ ವಿಷ್ಯಾ ಯಾಕೆ ಬೇಕುರೀ.. ಹುಡುಗ ಗೋಲ್ಡ್ ಅಲ್ಲ.. ಗೋಲ್ಡ್ ಫ್ಯಾಕ್ಟರಿ ಎಂದು ವರ್ಣಿಸುವ ರೆಟ್ರೋಶೈಲಿಯ ಹಾಡು.. ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ್ದು. ಹೀರೋ ಚಂದನ್ ಶೆಟ್ಟಿಯಾದರೂ.. ಹಾಡಿನಲ್ಲಿಯೂ ಅವರು ಪ್ರೇಕ್ಷಕ. ಗುರುರಾಜ್ ಹೊಸಕೋಟೆ, ಪ್ರವೀಣ್-ಪ್ರದೀಪ್ ಜೋಡಿ ಹಾಡಿರೋ ಹಾಡು. ಮ್ಯೂಸಿಕ್ಕೂ ಪ್ರವೀಣ್-ಪ್ರದೀಪ್ ಜೋಡಿಯದ್ದೇ. ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರಕ್ಕೆ ಉಷಾ ಗೋವಿಂದ ರಾಜು ನಿರ್ಮಾಪಕರು. ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಚಂದನ್ ಶೆಟ್ಟಿಯೆದುರು ಅರ್ಚನಾ ಕೊಟ್ಟಿಗೆ ಹೀರೋಯಿನ್. ತಾರಾ, ಮಂಡ್ಯ ರಮೇಶ್, ದತ್ತಣ್ಣ, ಮಂಜು ಪಾವಗಡ.. ಹೀಗೆ ಪ್ರತಿಭಾವಂತರ ದಂಡೇ ಇರುವ ಚಿತ್ರದ ಕಥೆ ಕೂಡಾ ರೆಟ್ರೋ ಶೈಲಿಯಲ್ಲಿಯೇ ಇದೆ.
¢£ÁAPÀ:-19/07/2015 gÀAzÀÄ ªÀÄzsÁåºÀß 3-00 UÀAmÉAiÀÄ ¸ÀĪÀiÁjUÉ ºÀÆ«£ÉqÀV – zÉêÀzÀÄUÀð ªÀÄÄRågÀ¸ÉÛAiÀÄ°è£À ¨Á§Ä zÁ¨ÁzÀ ªÀÄÄA¢£À gÀ¸ÉÛAiÀÄ°è, ¦ügÁå¢AiÀÄ ²æà ºÀ£ÀĪÀÄAvÀ vÀAzÉ: ªÀÄjAiÀÄ¥Àà eÉÆåÃwAiÀĪÀgÀÄ, 28ªÀµÀð, eÁw; ªÀiÁ¢UÀ, G: §rUÉvÀ£À, ¸Á: D±ÀæAiÀÄPÁ¯ÉÆä ( UËgÀA¥ÉÃmï ) zÉêÀzÀÄUÀð. FvÀ£À vÁ¬ÄAiÀÄÄ ºÀÆ«£ÉqÀV PÀqÉUÉ DmÉÆà £ÀA. PÉ.J. 36 J. 1882 £ÉÃzÀÝgÀ°è ºÉÆÃV ªÁ¥À¸ÀÄì zÉêÀzÀÄUÀðzÀ PÀqÉUÉ §gÀÄwÛgÀĪÁUÀ DmÉÆÃzÀ ZÁ®PÀ ²ªÀgÁd FvÀ£ÀÄ DmÉÆêÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ ¤AiÀÄAvÀæt ªÀiÁqÀzÉà M«ÄäAzÉƪÉÄä¯É ¨ÉæÃPï ºÁQzÀÝjAzÀ DmÉÆzÀ°è PÀĽvÀ ¦ügÁå¢AiÀÄ vÁ¬ÄAiÀÄÄ DmÉÆâAzÀ PɼÀUÀqÉ ©zÀÄÝ §®UÀqÉ ºÀuÉUÉ ¨sÁj gÀPÀÛUÁAiÀÄ ºÁUÀÄ §®UÀqÉ ¥ÀPÀqÉUÉ ªÀÄvÀÄÛ §® ªÀÄvÀÄÛ JqÀ ªÉÆtPÁ°UÉ gÀPÀÛUÁAiÀÄ ºÁUÀÄ EvÀgÉ PÀqÉUÀ½UÉ gÀPÀÛUÁAiÀĪÁVzÀÄÝ E¯ÁUÁV D¸ÀàvÉæUÉ ¸ÉÃjPÉ ªÀiÁrzÀÄÝ, E¯Áf¤AzÀ UÀÄtªÀÄÄRºÉÆAzÀzÉ ¸ÀAeÉ 5-00 UÀAmÉUÉ ªÀÄÈvÀ ¥ÀnÖzÀÄÝ, DgÉÆæ ZÁ®PÀ£ÀÄ D¸ÀàvÉæ¬ÄAzÀ Nr ºÉÆÃVzÀÄÝ EgÀÄvÀÛzÉ. CAvÁ EzÀÝ ºÉýPÉ ¦ügÁå¢AiÀÄ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Àß £ÀA. 177/2015 PÀ®A. 279, 304(J) L¦¹ & 187 LJA« PÁAiÉÄÝ.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¦üAiÀiÁ𢠺À£ÀĪÀÄAvÀ vÀAzÉ §¸ÀªÀgÁd 22 ªÀµÀð eÁw °AUÀAiÀÄvÀ G: PÀÆ°PÉ®¸À ¸Á: zÁrV vÁ: ¨Á°Ì f: ©ÃzÀgï ªÀÄvÀÄÛ EvÀgÉà 7 d£ÀgÀÄ DgÉÆæ GªÀiÁPÁAvÀ vÀAzÉ ªÉÊd£ÁxÀ 32 ªÀµÀð eÁw °AUÁAiÀÄvÀ ¸Á: ¸ÀAUÀªÀiï vÁ:OgÁzÀ f: ©ÃzÀgï FvÀ£À PÀĵÀægï ªÁºÀ£À ¸ÀA. PÉJ-22 ©-5901 £ÉÃzÀÝgÀ°è ¢£ÁAPÀ 15/7/15 gÀAzÀÄ 1600 UÀAmÉUÉ PÀĽvÀÄPÉÆAqÀÄ ºÉÆÃUÀÄwÛzÁÝUÀ DgÉÆæ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ ªÀÄAzÀPÀ¯ï PÁæ¸ï ºÀwÛgÀ gÀ¸ÉÛ ¥ÀPÀÌzÀ°è ¥ÁQðAUï ªÀiÁrzÀÝ ªÉÆÃmÁgÀ ¸ÉÊPÀ¯ï £ÀA.PÉJ-36 ªÉÊ-5828 ªÀÄvÀÄÛ vÀÄ¥sÁ£ï PÀæµÀgï ªÁºÀ£À ¸ÀA.PÉJ-36 J£ï-0198 £ÉÃzÀÝPÉÌ lPÀÌgÀ PÉÆlÄÖ £ÀAvÀgÀ ªÁºÀ£À ¥À°ÖAiÀiÁVzÀÄÝ CzÀgÀ°è PÀĽwÛzÀÝ 1)¦üAiÀiÁð¢ 2)§¸ÀªÀgÁd vÀAzÉ ²ªÀgÁAiÀÄ¥Àà 55 ªÀµÀð eÁw °AUÁAiÀÄvÀ G:MPÀÌ®ÄvÀ£À ¸Á:zÁrV (¦üAiÀiÁð¢ vÀAzÉ) 3)ªÀĺÁ£ÀAzÀ UÀAqÀ ¸ÉÆêÀÄ£ÁxÀ 48 ªÀµÀð ¸Á:PÀlPÀ vÁ:aAZÉÆý 4)gÉÃSÁ UÀAqÀ ²ªÀPÀĪÀiÁgÀ 20 ªÀµÀð ¸Á:zÁ¢V vÁ:¨Á°Ì 5)gÀÆ¥À UÀAqÀ ¸ÀAfêÀPÀĪÀiÁgÀ 23 ªÀµÀð ¸Á:zÀ¢V vÁ:¨Á°Ì 6)¸Á¬Ä£ÁxÀ vÀAzÉ ¸ÀAfêÀPÀĪÀiÁgÀ 1 ªÀµÀð 7)±ÁAvÀªÀÄä UÀAqÀ ¸ÀAUÀ¥Àà 65 ªÀµÀð ¸Á:zÀ¢V 8)ªÀÄ®è¥Àà vÀAzÉ ²ªÀgÁAiÀÄ 45ªÀµÀð ¸Á:zÀ¢V 9) GªÀiÁPÁAvÀ (DgÉÆæ ) EªÀjUÉ wêÀæ ªÀÄvÀÄÛ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVzÀÄÝ C®èzÉ UÁAiÀiÁ¼ÀÄUÀ¼À ¥ÉÊQ §¸ÀªÀgÁd vÀAzÉ ²ªÀgÁAiÀÄ¥Àà FvÀ£ÀÄ f¯Áè ¸ÀgÀPÁj D¸ÀàvÉæ ©ÃzÀgÀzÀ°è aQvÉì ¥ÀqÉAiÀÄĪÀ PÁ®PÉÌ aQvÉì ¥sÀ°¸ÀzÉà ¢£ÁAPÀ 20/7/15 gÀAzÀÄ 0045 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA. 107/15 PÀ®A 279,337,338, 304(J) L¦¹ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊ PÉÆArzÀÄÝ, J¸ï.¹./J¸ï.n. ¥ÀæPÀgÀtzÀ ªÀiÁ»w:- FUÉÎ 7-8 wAUÀ¼À »AzÉ ¦gÁå¢ ²ªÀ¥Àæ¸Ázï vÀAzÉ °AUÀtÚ, 27 ªÀµÀð, eÁ: £ÁAiÀÄPÀ, ¸Á: ºÀnÖ, vÁ: °AUÀ¸ÀUÀÆgÀÄ FPÉAiÉÆA¢UÉ DgÉÆæ £ÀA-1 )±ÀgÀt§¸ÀªÀ, FvÀ£ÀÄ UËAl£À eÁUÀzÀ §UÉÎ vÀPÀgÁgÀÄ ªÀiÁrPÉÆArzÀÄÝ, CzÉà ªÉʱÀåªÀÄå¢AzÀ ¢£ÁAPÀ 19/07/15 gÀAzÀÄ 1)±ÀgÀt§¸ÀªÀ, 2)§¸ÀªÀgÁd, 3) ¥Àæ«Ãt J®ègÀÆ eÁ: ªÀÄrªÁ¼À, ¸Á: ºÀnÖ, vÁ: °AUÀ¸ÀUÀÆgÀÄ EªÀgÀÄUÀ¼ÀÄ ¦gÁå¢zÁgÀ½UÉ ¸Àé¥À¯ï ªÀiÁvÀ£ÁqÀĪÀÅzÀÄ EzÉ ¨Á CAvÀ zÁgÀĪÁ® QæÃqÁAUÀtPÉÌ PÀgÉzÀÄPÉÆAqÀÄ ºÉÆÃV, J-2 FvÀ£ÀÄ ¦gÁå¢zÁgÀ£À JgÀqÀÆ PÉÊUÀ¼À£ÀÄß »rzÀÄPÉÆArzÀÄÝ, J-1 FvÀ£ÀÄ QæÃPÉÃmï ¨Áån¤AzÀ ªÀÄvÀÄÛ J-2 FvÀ£ÀÄ «PÉÃmï zÉÆuÉÚ¬ÄAzÀ ªÉÄÊ PÉÊUÀ½UÉ ºÉÆqÉ¢zÀÄÝ, C®èzÉ UÁf£À ¨Ál°¬ÄAzÀ vÀ¯ÉUÉ ºÉÆqÉzÀÄ wÃNªÀæUÁAiÀÄ ¥Àr¹, CªÁ±ÀZÀåªÁV ¨ÉÊAiÀÄÄÝ eÁw ¤AzÀ£É ªÀÄr fêÀ ¨ÉzÀjPÉ ºÁQgÀÄvÁÛgÉAzÀÄ ¤ÃrzÀ zÀÆj£À ªÉÄÃgÉUÉ ºÀnÖ oÁuÉ ªÉÆ.¸ÀA. 112/15 PÀ®A 324, 326,504,506 gÉ/« 34 L¦¹ & 3(1)(10) J¸ï¹/J¸ïn PÁAiÉÄÝ CrAiÀÄ°è ¥ÀæPÀgÀt zsÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ದಿನಾಂಕ 19-07-15 ರಂದು 9-15 ಎ.ಎಂ.ದಲ್ಲಿ ಫಿರ್ಯಾದಿಯು ತನ್ನ ಮಗನೊಂದಿಗೆ ವಿರುಪಾಪೂರ ಸೀಮಾದಲ್ಲಿದ್ದ ಸರ್ವೆ ನಂ. 219 ತಮ್ಮ ಹೊಲದಲ್ಲಿ 6-7 ವರ್ಷಗಳ ಹಿಂದೆ ದಾರಿಯನ್ನು ಪಕ್ಕದ ಹೊಲದವರೆಗೆ ಬಿಟ್ಟುಕೊಟ್ಟಿದ್ದನ್ನು, ಹೊಲದಲ್ಲಿದ್ದ ದಾರಿಯನ್ನು ಕೆಡೆಸುತ್ತಿದ್ದಾಗ 1) §¸ÀªÀgÁd vÀAzÉ ©üêÀÄtÚ °AUÁAiÀÄvÀ 45 ªÀµÀð 2) ©üêÀÄ¥Àà vÀAzÉ ªÀĺÁAvÀ¥Àà °AUÁAiÀÄvÀ 50 ªÀµÀð3) «gÀÄ¥ÀtÚ vÀAzÉ ªÀĺÁAvÀ¥Àà °AUÁAiÀÄvÀ 51 ªÀµÀð4) ¥ÀA¥Á¥Àw vÀAzÉ «gÀÄ¥ÀtÚ °AUÁAiÀÄvÀ 30 ªÀµÀð5) §¸ÀªÀgÁd vÀAzÉ zÉÆqÀØ¥Àà °AUÁAiÀÄvÀ 28 ªÀµÀð6) ¥ÀA¥Á¥Àw vÀAzÉ ±ÀgÀt¥Àà °AUÁAiÀÄvÀ 30 ªÀµÀð J®ègÀÆ ¸Á: «gÀÄ¥Á¥ÀÆgÀ vÁ : ¹AzsÀ£ÀÆgÀÄ. EªÀgÀÄUÀ¼ÀÄ ಅಕ್ರಮಕೂಟ ಕಟ್ಟಿಕೊಂಡು ಫಿರ್ಯಾದಿಯನ್ನು ನೋಡಿ ಲೇ ಬ್ಯಾಗಾರ ಸೂಳೆಮಗನೆ ಕೀಳು ಜಾತಿ ಸೂಳೆಮಗನೆ ನಿಮ್ಮದು ಸೊಕ್ಕು ಬಹಳ ಆಗಿದೆ ಅಂತಾ ಬಸವರಾಜನು ಕಲ್ಲಿನಿಂದ ಫಿರ್ಯಾದಿಯ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ವಿರುಪಣ್ಣ ಈತನು ಚಪ್ಪಲಿಯಿಂದ ಹೊಡೆದಿದ್ದು, ಬಿಡಿಸಲು ಬಂದ ಫಿರ್ಯಾದಿ ºÀÄ®ÄUÀ¥Àà vÀAzÉ gÁd¥Àà 56 ªÀµÀð eÁ: ZÀ®ÄªÁ¢ G: MPÀÌ®ÄvÀ£À ¸Á: «gÀÄ¥Á¥ÀÆgÀÄ vÁ: ¹AzsÀ£ÀÆgÀÄ FvÀ£À ಮಗನಿಗೂ ಸಹ ಪಂಪಾಪತಿ ಈತನು ಚಪ್ಪಲಿಯಿಂದ ಹೊಡೆದಿದ್ದು, ಉಳಿದ ಆರೋಪಿತರು ಕೈಗಳಿಂದ ಹೊಡೆದು ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿ ದೌರ್ಜನ್ಯ ವೆಸಗಿದ್ದು ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 197/15 ಕಲಂ 143, 147, 148, 447, 504, 323, 324, 355, 506 ಸಹಿತ 149 ಐಪಿಸಿ ಮತ್ತು 3(1)(10) ಎಸ್.ಸಿ./ಎಸ್.ಟಿ. 1989 ಪಿ.ಎ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ¯ÉêÀ zÉë ¥ÀæPÀgÀtzÀ ªÀiÁ»w:- ಪಿರ್ಯಾದಿ ªÀiÁ£À¥Àà vÀAzÉ w¥ÀàtÚ ºÀjd£À, 33 ªÀµÀð, ºÀjd£À, PÀÆ°PÉ®¸À ¸Á: G¥ÁàgÀ£ÀA¢ºÁ¼À FvÀ£À ಅಣ್ಣನಾದ ಮೃತ ಯಂಕಪ್ಪ ಇತನು ಉಪ್ಪಾರನಂದಿಹಾಳ ಸೀಮಾ ಸರ್ವೆ ನಂ, 95 ರಲ್ಲಿ ತನ್ನ ಜಮೀನಿಗೆ ಬೋರವೆಲ್ ಹಾಕಿಸಿದ್ದು ಅದರು ನೀರು ಬೀಳದೆ ಇರುವುರಿಂದ ಮತ್ತು ತಮ್ಮ ಹೊಲದ ಬಾಜುವಿರು ದುರಗಮ್ಮ ಇವರ ಹೊಲದಿಂದ ನೀರು ತೆಗೆದುಕೊಂಡು ತನ್ನ ಹೊಲಕ್ಕೆ ಹತ್ತಿ ಬೆಳೆ ಹಾಕಿದ್ದು ಸದರಿ ಹತ್ತಿ ಬೆಳೆ ಹಾಕಲು ಸಾಲ ಮಾಡಿದ್ದು ಮತ್ತು ಹತ್ತಿ ಬೆಳೆ ಸರಿಯಾಗಿ ಬರದೇ ಇರುವುದರಿಂದ & ಬೋರವೆಲ್ ಹಾಕಿಸಲು ಸಾಲ ಮಾಡಿ ನಷ್ಟ ಅನುಬವಿಸಿದ್ದರಿಂದ ಸದರಿ ಸಾಲದ ಬಾದೆಯನ್ನು ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:12/07/15 ರಂದು ಸಂಜೆ 4-30 ಗಂಟೆಗೆ ಹೊಲದಲ್ಲಿ ಹತ್ತಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಸೇವನೆ ಮಾಡಿದ್ದು ನಂತರ ಮುದಗಲ್ಲ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಲಿಂಗಸಗೂರು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ:14/07/2015 ರಂದು ಬೆಳಿಗ್ಗೆ 07-30 ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 120/2015 PÀ®A 306 L.¦.¹ & PÀ®A 39 PÀ£ÁðlPÀ ªÀĤ ¯ÁåAqÀgÀì PÁAiÉÄÝ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡ್ಡಿದ್ದು ಇರುತ್ತದೆ. AiÀÄÄ.r.Dgï. ¥ÀæPÀgÀtzÀ ªÀiÁ»w:- ಫಿರ್ಯಾದಿ ಸೋಮಪ್ಪ ತಂದೆ ದುರುಗಪ್ಪ, ವಯಾ: 18 ವರ್ಷ, ಜಾ: ನಾಯಕ, ಉ: ಕುರಿಕಾಯುವುದು, ಸಾ: ಗುರುಗುಂಟಾ ತಾ:ಲಿಂಗಸ್ಗೂರು FvÀ£À ಅಣ್ಣ ಅಮರೇಶ ಈತನಿಗೆ ಕುಡಿಯುವ ಚಟ ಇದ್ದು ನಿನ್ನೆ ದಿನಾಂಕ 19-07-2015 ರಂದು ಸಂಜೆ 4.30 ಗಂಟೆಯ ಸುಮಾರಿಗೆ ಈ.ಜೆ.ಹೊಸಳ್ಳಿ ಕ್ಯಾಂಪ್ ಸೀಮಾ ಮಲ್ಲಿಕಾರ್ಜುನ ಸ್ವಾಮಿ ಇವರ ಹೊಲದಲ್ಲಿ ಬದುವಿನ ಹತ್ತಿರ ಕುರಿಗಳನ್ನು ಕಾಯುತ್ತಾ ಹೋಗುತ್ತಿರುವಾಗ ಕುಡಿದ ನಿಶೆಯಲ್ಲಿ ಜೋಲಿಯಾಗಿ ಬಿದ್ದು ಬಿದ್ದಲ್ಲಿಯೇ ಮ್ರತಪಟ್ಟಿದ್ದು ಇರುತ್ತದೆ. ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ. ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಯು.ಡಿ.ಆರ್. ನಂ. 25/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ¥Éưøï zÁ½ ¥ÀæPÀgÀtzÀ ªÀiÁ»w:- ದಿನಾಂಕ:20/7/2015ರಂದು 10-30ಗಂಟೆಗೆ ಕವಿತಾಳ ಪೊಲೀಸ್‌‌ ಠಾಣಾವ್ಯಾಪ್ತಿಯ ಉಟಕನೂರು ಹಳ್ಳದಿಂದ ಶಿವನಗರಕ್ಯಾಂಪ್ ಕಡೆಗೆ ಟ್ರಾಕ್ಟರ್‌ದಲ್ಲಿ ಮರಳನ್ನು ಅಕ್ರಮವಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಮೇರೆಗೆ ಠಾಣಾವ್ಯಾಪ್ತಿಯ ಶಿವನಗರಕ್ಯಾಂಪ್‌ ಕಡೆಗೆ ಹೋಗಿ ನಿಂತುಕೊಂಡಿದ್ದಾಗ ಒಬ್ಬನು ತನ್ನ ಟ್ರಾಕ್ಟರ್‌‌ದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು ಸಮವಸ್ತ್ರದಲ್ಲಿದ್ದ ಪಿಎಸ್‌‌ಐ & ಸಿಬ್ಬಂದಿಯವರನ್ನು ನೋಡಿ ಅಲ್ಲಿಯೇ ತನ್ನ ಟ್ರಾಕ್ಟರನ್ನು ಬಿಟ್ಟು ಓಡಿಹೋಗಿದ್ದು ಇರುತ್ತದೆ. ಪರಿಶೀಲಿಸಲು ಅದು SWARAJ 735 FE ಟ್ರಾಕ್ಟರ್‌ ನಂ:KA-36, TC-424 & ಟ್ರಾಲಿ ನಂಬರ್‌ :ಇಲ್ಲ ಟ್ರಾಲಿ ಚೆಸ್ಸಿ ನಂ:15 YEAR-2013ಇದ್ದು, ಟ್ರಾಕ್ಟರದ ಟ್ರಾಲಿಯಲ್ಲಿ ಒಟ್ಟು 2.5 ಘನಮೀಟರ್‌‌ ಅ.ಕಿ.ರೂ.1750/- ಬೆಲೆಬಾಳುವ ಮರಳು ಇತ್ತು. ಸದರಿಯವನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಟ್ರಾಕ್ಟರದ ಟ್ರಾಲಿಯಲ್ಲಿ ಹಾಕಿಕೊಂಡು ಹೋಗುತ್ತಿದ್ದುದು ಇತ್ತು. ಕಾರಣ ಸದರಿ ಟ್ರಾಕ್ಟರ್‌ನ್ನು ಟ್ರಾಲಿಯಲ್ಲಿನ 2.5 ಘನ ಮೀಟರ್ ಮರಳು ಅ.ಕಿ.ರೂ. 1750/- ಬೆಲೆಬಾಳುವುದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು, ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:80/2015, ಕಲಂ:3,42,43, ಕೆಎಂಎಂಸಿ ರೂಲ್ಸ್‌ -1994 & ಕಲಂ:4,4[1-ಎ] ಎಂಎಂಡಿಆರ್‌-1957 & 379 ಐಪಿಸಿ & ಕಲಂ:187,192 ಐಎಂವಿಯಾಕ್ಟ ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- . gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.07.2015 gÀAzÀÄ 163 ¥ÀææPÀgÀtUÀ¼À£ÀÄß ¥ÀvÉÛ ªÀiÁr 24,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ. Posted by Inspector General Of Police North Eastern Range Kalaburagi. at 6:32 PM No comments: BIDAR DISTRICT DAILY CRIME UPDATE 20-07-2015 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 20-07-2015 alUÀÄ¥Áà ¥Éưøï oÁuÉ UÀÄ£Éß £ÀA. 109/15 PÀ®A 279, 304 (J) L¦¹ eÉÆvÉ 187 LJA« PÁAiÉÄÝ :- ¢£ÁAPÀ 19/07/2015 gÀAzÀÄ 1245 UÀAmÉUÉ ¦üAiÀiÁ𢠲æÃ. gÀªÉÄñÀ vÀAzÉ vÀÄPÁgÁªÀÄ ¨sÁ¸ÀÌgï ¸Á : alUÀÄ¥Áà EªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ vÀ£Àß ºÉAqÀw ¸ÀĤÃvÁ ªÀÄvÀÄÛ vÀªÀÄä£À ºÉAqÀw ®QëöäèÁ¬Ä ªÀÄvÀÄÛ ªÀÄUÀ¼ÁzÀ L±Àéj @ L±ÀéAiÀÄð E®ègÀÄ ¦æÃAiÀiÁzÀ²ð¤ PÁ¯ÉÆäPÀ ºÀwÛgÀ EgÀĪÀ ¥sÁPÀÖj ºÀwÛgÀ PÀnÖUÉ vÀgÀĪÀ ¸ÀA§AzsÀ ºÉÆV gÉÆÃrUÉ EgÀĪÀ PÀnÖUÉAiÀÄ£ÀÄß dªÀiÁ¬Ä¹PÉÆAqÀÄ alUÀÄ¥Áà PÀqɬÄAzÀ £ÀªÀÄä PÁ¯ÉÆä PÀqÉUÉ gÉÆÃr£À ¥ÀPÀÌ¢AzÀ ºÉÆUÀÄwÛzÁÝUÀ £ÀªÀÄä »AzÉ »AzÉ §gÀÄwÛzÀÝ £À£Àß ªÀÄUÀ¼ÁzÀ L±ÀéAiÀÄð EªÀ¼ÀÄ ¸ÀºÀ gÉÆÃr£À ¥ÀPÀÌ¢AzÀ §gÀÄwÛzÀÄÝ 0130 ¦.JA UÀAmÉ ¸ÀĪÀiÁjUÉ alUÀÄ¥Áà PÀqɬÄAzÀ M§â ¯Áj ZÁ®PÀ£ÀÄß vÀ£Àß ¯ÁjAiÀÄ£ÀÄß CwªÉÃUÀ ºÁUÀÄ ¤¸Á̼ÀfvÀ£À¢AzÀ ZÀ¯Á¬Ä¹PÉÆAqÀÄ £À£Àß ªÀÄUÀ¼ÁzÀ L±ÀéAiÀÄð @ L±Àéj ªÀAiÀÄ 7 ªÀµÀð EªÀ½UÉ »A¢¤AzÀ rQÌ ªÀiÁr C¥ÀWÁvÀ ¥Àr¹ ¯Áj ZÁ®PÀ£ÀÄß vÀ£Àß ¯ÁjAiÀÄ£ÀÄß ©lÄÖ CzÀgÀ ZÁ®PÀ£ÀÄß NrºÉÆÃVgÀÄvÁÛ£É ¯Áj £ÀA§gÀ £ÉÆÃqÀ®Ä J.¦ 13/qÀÆè- 8437 EgÀÄvÀÛzÉ C¥ÀWÁvÀ¢AzÀ £À£Àß ªÀÄUÀ½UÉ JqÀ, gÉÆArUÉ, JqÀ¯Á®Ä, vÉÆÃqÉ, JqÀ PÉÊ, JqÀ ¸ÉÊr£À ¨sÁUÀPÉÌ ¨sÁj gÀPÀÛ UÁAiÀÄUÉÆArzÀÝjAzÀ ªÀÄÈvÀ¥ÀnÖgÀÄvÁÛ¼É CAvÁ ¤rzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. PÀıÀ£ÀÆgÀ ¥Éưøï oÁuÉ UÀÄ£Éß £ÀA. 132/15 PÀ®A 498 (J), 304(©),314, 201 eÉÆvÉ 34 L¦¹ ªÀÄvÀÄÛ PÀ®A 3 & 4 r.¦ DPïÖ 1961 :- ¢£ÁAPÀ: 19-07-2015 gÀAzÀÄ 2130 UÀAmÉUÉ ¦üÃAiÀiÁ𢠲æêÀÄw. dUÀzÉë UÀAqÀ ©üªÀĸÉãï OAn ªÀAiÀÄ: 42 ªÀµÀð, eÁ: PÀ§â°UÀ ¸Á: ¹QAzÁæ¥ÀÆgÀ gÀªÀgÀÄ oÁuÉUÉ ºÁdgÁV zÀÆgÀÄ ¤ÃrzÀgÀ ¸ÁgÁA±ÀªÉ£ÉAzÀgÉ ¦AiÀiÁð¢AiÀÄ ªÀÄUÀ¼ÁzÀ ²æêÀÄw. ®vÁ @ C²é¤ UÀAqÀ C¤Ã®PÀĪÀiÁgÀ ²æRAqÉ EªÀgÀ£ÀÄß ¸ÀĪÀiÁgÀÄ MAzÀĪÀgÉ ªÀµÀðzÀ »Az ¢: 08-05-2014 gÀAzÀÄ OgÁzÀ vÁ®ÄQ£À vÀ¥À¸Áå¼À UÁæªÀÄzÀ C¤Ã®PÀĪÀiÁgÀ eÉÆÃvÉ ¸ÀA¥ÀæzÁAiÀÄzÀ ¥ÀæPÁgÀ ªÀÄzÀÄªÉ ªÀiÁrPÉÆnÖzÀÄÝ, ªÀÄzÀĪÉAiÀÄ ¸ÀªÀÄAiÀÄzÀ°è ªÀgÀzÀQëuÉAiÀiÁV 15 vÉÆ¯É §AUÁgÀ, £ÀUÀzÀÄ gÀÆ. 6,50,000/- ªÀÄvÀÄÛ ¸ÁªÀiÁ£ÀÄ §mÉÖ ¸ÉÃj gÀÆ. 100000/- gÀÆ. »ÃUÉ MlÄÖ 11,40,000/- RZÁðVzÀÄÝ, ªÀÄzÀÄªÉ £ÀAvÀgÀ vÀ¥À¸Áå¼À UÁæªÀÄzÀ°è ªÁ¹¸ÀÄwÛzÁÝUÀ £À£Àß ªÀÄUÀ½UÉ DPÉAiÀÄ UÀAqÀ£ÁzÀ C¤Ã®PÀĪÀiÁgÀ, ªÀiÁªÀ£ÁzÀ ªÀÄ£ÉƺÀgÀ, CvÉÛ d£Á¨Á¬Ä, C½AiÀÄ£À CtÚ£ÁzÀ ¨sÁUÀªÀvÀ, CªÀgÀ ºÉAqÀw ¸ÀĤvÁ ºÁUÀÆ ®PÀëöät ªÀÄvÀÄÛ CªÀ£À ºÉAqÀw J®ègÀÆ ¸ÉÃj £À£Àß ªÀÄUÀ½UÉ ¨ÉÊAiÀÄĪÀÅzÀÄ, ºÉÆÃqÉAiÀÄĪÀÅzÀÄ ªÀiÁr mÁmÁ ªÀiÁåfPï UÁr Rj¢¸À®Ä vÀªÀgÀÄ ªÀģɬÄAzÀ ºÀt vÀgÀĪÀAvÉ QgÀÄPÀļÀ ¤ÃqÀÄwÛzÀÄÝ, £À£Àß ªÀÄUÀ½UÉ ¤gÀAvÀgÀªÁV ªÀgÀzÀQëuÉ vÉUÉzÀÄPÉÆAqÀÄ §gÀzÀĪÀAvÉ zÉÊ»PÀ ºÁUÀÆ ªÀiÁ£À¹PÀ QgÀÄPÀļÀ ¤ÃqÀÄwÛzÁÝgÉ ªÀÄvÀÄÛ GzÀAiÀÄVÃj D¸ÀàvÉæAiÀÄ ªÉÊzÀågÉÆA¢UÉ ¸ÀAZÀĪÀiÁr CPÀæªÀĪÁV UÀ¨sÀð¥ÁvÀ ªÀiÁr¹zÀÄÝ UÀ¨sÀð¥ÁvÀ ¸ÀjAiÀiÁV DUÀzÉà £À£Àß ªÀÄUÀ¼ÀÄ ¢: 12-07-2015 gÀAzÀÄ ªÀÄÄAeÁ£É 0415 UÀAmÉUÉ ¸ÁªÀ£À¦àgÀÄvÁÛ¼É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 160/15 PÀ®A 379 L¦¹ :- ¢£ÁAPÀB20/07/2015 gÀAzÀÄ 1200 UÀAmÉUÉ ¦ügÁå¢ ²æà gÀƨÉãÀ vÀAzÉ ªÀiÁgÀÄw ºÉƸÀªÀĤ ªÀAiÀÄ 25 ªÀµÀð, eÁw ªÀiÁ¢UÀ (J¸ï.¹) GB mÁæPÀÖgï ZÁ®PÀ ¸ÁB PÀĪÀiÁgÀ aAZÉÆý gÀªÀgÀÄ oÁuÉUÉ ºÁdgÁV ¤ÃrzÀ zÀÆj£À ¸ÁgÁA±ÀªÉãÉAzÀgÉ ¦ügÁå¢AiÀÄÄ 2012£Éà ¸Á°£À°è mÁæPÀÖgï £ÀAB PÉJ39n0741 ªÀÄvÀÄÛ mÁæ° £ÀABPÉJ39n3897 £ÉÃzÀÝ£ÀÄß Rjâ ªÀiÁrzÀÄÝ mÁæPÀÖgÀ ZÀ¯Á¬Ä¹PÉÆArgÀÄvÁÛgÉ. ¢£ÁAPÀ 02/07/2015 gÀAzÀÄ vÀªÀÄä ºÉÆ®PÉÌ UÉƧâgÀ ºÉÆqÉAiÀÄĪÁUÀ mÁæPÀÖgï PÉlÄÖ ºÉÆÃVgÀÄvÀÛzÉ. »ÃVgÀĪÀ°è ¢£ÁAPÀB03/07/2015 gÀAzÀÄ §¸ÀªÀPÀ¯ÁåtzÀ°è eÉÊ ¨sÀªÁ¤ UÁågÉÃeïzÀ°è j¥ÉÃj ªÀiÁr¹PÉÆAqÀÄ §gÀ¨ÉÃPÉAzÀÄ 1600 UÀAmÉAiÀÄ ¸ÀĪÀiÁjUÉ §¸ÀªÀPÀ¯ÁåtPÉÌ ºÉÆÃUÀ®Ä UÁæªÀÄ¢AzÀ mÁæPÀÖgï vÉUÉzÀÄPÉÆAqÀÄ ºÉÆÃUÀĪÁUÀ ºÀA¢PÉÃgÁ- ºÀÄt¸À£Á¼À gÉÆÃr£À ªÉÄÃ¯É ºÀA¢PÉÃgÁ ²ªÁgÀzÀ ªÀiÁ¼À¥Áà gÀªÀgÀ ºÉÆ®zÀ ºÀwÛgÀ 1630 UÀAmÉ ¸ÀĪÀiÁjUÉ PÉÆæãÀ ¥ÉãÁ®zÀ°è ±À§Ý §AzÀÄ PÉlÄÖ ºÉÆÃV ¤AwzÀÄÝ mÁæPÀÖgï ZÁ®Ä ªÀiÁqÀ®Ä ¥ÀæAiÀÄwß¹zÀgÀÄ ¸ÀºÀ ZÁ®Ä DVgÀĪÀÅ¢¯Áè. ¦ügÁå¢AiÀÄÄ vÀªÀÄä vÀAzÉAiÀĪÀjUÉ mÁæPÀÖgÀ §AzÁzÀ «µÀAiÀÄ w½¹zÁUÀ CªÀgÀÄ 2000 UÀAmÉ ¸ÀĪÀiÁjUÉ §AzÀÄ £ÉÆÃr ZÁ®Ä ªÀiÁqÀ®Ä mÁæPÀÖgï ZÁ®Ä DVgÀĪÀÅ¢¯Áè. £ÀAvÀgÀ gÁwæ 2200 UÀAmÉAiÀĪÀgÉUÉ mÁæPÀÖgï ºÀwÛgÀ PÀĽvÀÄPÉÆAqÀÄ gÁwæ E§âgÀÆ HjUÉ ºÉÆÃV ªÀÄgÀ½ ¢£ÁAPÀB 04/07/2015 gÀAzÀÄ 0630 UÀAmÉAiÀÄ ¸ÀĪÀiÁjUÉ §AzÀÄ £ÉÆÃqÀ®Ä mÁæPÀÖgÀ E¢ÝgÀĪÀÅ¢¯Áè mÁæPÀÖgï£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. ¢£ÁAPÀB03/07/2015 gÀAzÀÄ 2200 UÀAmɬÄAzÀ ¢£ÁAPÀB 04/07/2015 gÀA zÀÄ 0600 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. J¯Áè PÀqÉ PÀ¼ÀĪÁzÀ vÀ£Àß mÁæPÀÖgï ºÀÄqÀÄPÁrzÀÄÝ J®Æè ¹QÌgÀĪÀÅ¢¯Áè. mÁæPÀÖgï PÉA¥ÀÄ §tÚzÀ ºÉZï.JªÀiï.n-5911 EzÀÄÝ CzÀgÀ ZÉ¹ì £ÀA 34605 ªÀÄvÀÄÛ EAfãÀ £ÀA 32483 ºÁUÀÄ mÁæ° ZÉ¹ì £ÀA J¸ï.J¸ï.n/5n/02/2012 EzÀÄÝ CA.QB1,20,000/- gÀÆ¥Á¬Ä EgÀÄvÀÛzÉ. PÀ¼ÀĪÁzÀ vÀ£Àß mÁæPÀÖgï ºÀÄqÀÄPÁr oÁuÉUÉ §gÀ®Ä vÀqÀªÁVgÀÄvÀÛzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ. Posted by Inspector General Of Police North Eastern Range Kalaburagi. at 5:22 PM No comments: Kalaburagi District Reported Crimes ಅಪಘಾತ ಪ್ರಕರಣಗಳು : ಜೇವರ್ಗಿ ಠಾಣೆ : ದಿನಾಂಕ 20.06.2015 ರಂದು ಜೇವರಗಿ ಶಹಾಪುರ ಮೇನ್‌ ರೋಡ ಚಿಗರಳ್ಳಿ ಕ್ರಾಸ್ ಗುಂಪಾದ ಹತ್ತಿರ ರೋಡಿನಲ್ಲಿ ಶ್ರೀ ಸಿದ್ರಾಮಪ್ಪ ತಂದೆ ಅಡಿವೆಪ್ಪ ಪುಜಾರಿ ಸಾ : ಬೀಳವಾರ. ಹಾ:ವ: ಕಲಬುರಗಿ ರವರ ಮಗನಾದ ಚಂದ್ರಶೇಖರ ಪುಜಾರಿ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ32ಈಜಿ1281 ನೇದ್ದನ್ನು ನಡೆಸಿಕೊಂಡು ಜೇವರಗಿ ಕಡೆಯಿಂದ ಬೀಳವಾರ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಎದುರುನಿಂದ ಅಂದರೆ ಶಹಾಪುರ ಕಡೆಯಿಂದ ಒಂದು TATA Ace ನಂ ಕೆ.ಎ32ಬಿ0487 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ಚಂದ್ರಶೇಖರ ಈತನು ಕೇಳಗೆ ಬಿಳಿಸಿ ಭಾರಿ ರಕ್ತಗಾಯ ಗೊಳೀಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಗಾಯಾಳು ಚಂದ್ರಶೇಖರ ಈತನಿಗೆ ಇದೇ ದಿವಸ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಅವನಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ 19.07.2015 ರಂದು ಮಧ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಡಬೂಳ ಠಾಣೆ : ಶ್ರೀ ಸಂಜುಕುಮಾರ ತಂದೆ ಸಿದ್ದಣ್ಣಾ ಮಲಘಾಣ ಸಾ:ಸಾವತಖೇಡ ಇವರ ಅಣ್ಣನಾದ ಅಶೋಕ ಈಗ 2 ವರ್ಷಗಳಿಂದ ಕಲ್ಲೂರ ರೋಡ ಹತ್ತಿರ ಇರುವ ಚಟ್ಟಿ ನಾಡ ಸಿಮೆಂಟ ಕಂಪನಿಯ ಲಾರಿ ನಂ.ಕೆಎ-01-ಎಬಿ-6948 ನೇದ್ದರ ಮೇಲೆ ಚಾಲಕ ಅಂತ ಕೆಲಸ ಮಾಡುತ್ತಿದ್ದು ಆತನ ಸಂಗಡ ತಾನು ಕ್ಲೀನರ ಅಂತ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ: 18/07/2015 ರಂದು 5 ಪಿಎಂಕ್ಕೆ ಚಟ್ಟಿ ನಾಡಾ ಸಿಮೆಂಟ ಇಳಿಸಿ ಬರಲು ನಾನು ನಮ್ಮ ಅಣ್ಣ ಅಶೋಕ ಹೊರಟು 8-45 ಪಿಎಂ ಸುಮಾರಿಗೆ ಹೊಸ ಹೆಬ್ಬಾಳ ಹತ್ತಿರ ಬಂದು ನಮ್ಮ ಅಣ್ಣ ಲಾರಿ ನಿಲ್ಲಿಸಿ ತನಗೆ ಸ್ವಲ್ಪ ಚಕರ ಬರುತ್ತಿದೆ ಅಂತ ತಿಳಿಸಿದನು. ಆಗ ನಾನು ನಮ್ಮ ಅಣ್ಣನಿಗೆ ಇಲ್ಲೇ ಮಲಗೋಣ ಅಂತ ತಿಳಿಸಿದಾಗ ಇಲ್ಲಾ ಇನ್ನು 10-15 ನಿಮಿಷದಲ್ಲಿ ನಮ್ಮ ಊರಿಗೆ ಹೋಗುತ್ತೇವೆ ಅಂತಾ ಅಲ್ಲೆ ಬಾಬು ಹೊಟೇಲದಲ್ಲಿ ನೀರು ಕುಡಿದು ಲಾರಿ ಚಾಲು ಮಾಡಿದನು. ಆಗ ನಾನು ನಮ್ಮ ಅಣ್ಣನಿಗೆ ನಿದಾನವಾಗಿ ಚಲಾಯಿಸು ಅಂತ ಹೇಳಿ ನನ್ನ ಸೈಡಿಗೆ ಕುಳಿತ್ತೇನು. ಹೆಬ್ಬಾಳದಿಂದ ಹೊರಟು 1/2 ಕಿ,ಮೀ ದೂರ ನಮ್ಮ ಗ್ರಾಮದ ಕಡೆ ಹೋಗುತ್ತಿರುವಾಗ ನಮ್ಮ ಅಣ್ಣ ಸದರಿ ಲಾರಿಯನ್ನು ಅತಿವೇಗ & ನಿಷ್ಕಾಳಜಿತನದಿಂದ ನಡೆಯಿಸಿ ಅಪಘಾತ ಪಡಿಸಿ ರೋಡಿನ ಬಲ ಬದಿಯ ಮುಂದಿನ ಭಾಗ ಹಾಗೂ ಚಾಲಕನ ಸೀಟು ಒಂದಕ್ಕೊಂದು ಹತ್ತಿ ಅದರ ನಡುವೆ ನಮ್ಮ ಅಣ್ಣ ಸಿಕ್ಕಿ ಬಿದ್ದು ನನಗೆ ಹೊರಗೆ ತಗೆ ಅಂತ ಅನ್ನುತ್ತಿದನು. ನಾನು ನಮ್ಮ ಅಣ್ಣನಿಗೆ ಹೊರಗೆ ತೆಗೆಯಲು ಎಷ್ಟು ಪ್ರಯತ್ನ ಮಾಡಿದರು ಬರದೆ ಇದುದ್ದರಿಂದ ನಮ್ಮ ಸಂಬಂದಿಯಾದ ಸೂರ್ಯಕಾಂತ ತಂದೆ ಈರಣ್ಣಾ ನಾಟಿಕಾರ ಇತನಿಗೆ ಬರಲು ಫೋನ ಮಾಡಿ ತಿಳಿಸಿದಾಗ ಸೂರ್ಯಕಾಂತ ಹಾಗೂ ಆತನ ಗೆಳೆಯ ಹಣಮಂತ ತಂದೆ ಬಸವರಾಜ ತೇಲಿ ಸಾ: ಚಿಂಚೋಳಿ ಇಬ್ಬರೂ ಬಂದು ನೋಡಿ ಅವರು ತೆಗೆಯಲು ಪ್ರಯತ್ನ ಮಾಡಿದರು ಆಗಲಾರದ ಕಾರಣ ಇಬ್ಬರೂ ಹೆಬ್ಬಳಕ್ಕೆ ಹೋಗಿ ವೆಲ್ಡಿಂಗ್ ಮಶೀನ ತೆಗೆದುಕೊಂಡು ಬಂದು ಇಡಿ ರಾತ್ರಿ ವೆಲ್ಡಿಂಗ್ ಮಶೀನ ಸಹಾಯದಿಂದ ಕಬ್ಬಿಣ ಕಟ್ ಮಾಡಿ ಅದರಲ್ಲಿ ಸಿಕ್ಕಿ ಬಿದ್ದ ನಮ್ಮ ಅಣ್ಣನಿಗೆ ಹೊರಗೆ ತೆಗೆದಾಗ ನಮ್ಮ ಅಣ್ಣ ಇನ್ನು ಮಾತನಾಡುತ್ತಿದ್ದು ಅವನಿಗೆ ಕೆಳ ಹೊಟ್ಟೆಗೆ ಗುಪ್ತಗಾಯ ಆಗಿದ್ದು ಅವನಿಗೆ ಇಂದು ದಿನಾಂಕ: 19/07/15 ರಂದು ಬೆಳಿಗ್ಗೆ 8-30 ಎಎಂಕ್ಕೆ ಉಪಚಾರ ಕುರಿತು 108 ಅಂಬುಲೇನ್ಸಕ್ಕೆ ಕರೆಸಿ ಅದರಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಒಯ್ಯುವಾಗ ಮಾರ್ಗ ಮಧ್ಯದಲ್ಲಿ ನಮ್ಮ ಅಣ್ಣ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ : ಚೌಕ ಠಾಣೆ : ದಿನಾಂಕ 19.07.2015 ರಂದು ಸಾಯಂಕಾಲ ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಧೈವಲೀಲೆ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಪಿ.ಐ. ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿ ಹತ್ತಿರ ಇರುವ ಮುಳ್ಳಿನ ಕಂಟಿಯ ಮರೆಯಲ್ಲಿ ನಿಂತು ನೋಡಲು ಶೇಖ ರೋಜಾ ಬಡವಾಣೆಯ ಜುನೇದಿ ಕಾಲೋನಿಯ ಖುಲ್ಲಾ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 4 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ರವಿ ತಂದೆ ಬಸವಣಪ್ಪ ಭುಜುಕರ್ ಸಾಃ ಶೇಖ ರೋಜಾ ಕಲಬುರಗಿ 2) ಇಮಾಮಾ ತಂದೆ ಮಹಿಬೂಬಸಾಬ ಮೂಜಾವರ ಸಾಃ ಮಡಕಿ ಗ್ರಾಮ ತಾಃ ಆಳಂದ ಹಾಃವಃ ಮುಲ್ಲಗಳ ಮಜ್ಜಿದ ಹತ್ತಿರ ಶೇಖ ರೋಜಾ ಕಲಬುರಗಿ 3) ಅಯ್ಯಾಣ್ಣಾ ತಂದೆ ಮಲಕ್ಕಪ್ಪ ಪಾಟೀಲ ಸಾಃ ಹನುಮಾನ ಗುಡಿ ಹತ್ತಿರ ಶೇಖ ರೋಜಾ ಕಲಬುರಗಿ 4) ರಾಣಪ್ಪ ತಂದೆ ಮಲ್ಲಿಕಾರ್ಜುನ ಭಾವೆ ಸಾಃ ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1670/- ರೂ ಮತ್ತು 52 ಇಸ್ಪೀಟ ಎಲೆಗಳು ಮತ್ತು ಮೊಬೈಲ ಪೂನಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ. ಕಳವು ಪ್ರಕರಣ : ಆಳಂದ ಠಾಣೆ : ಶ್ರೀ ವಿದ್ಯಾಧರ ತಂದೆ ಚಂದ್ರಶ್ಯಾ ಪೂಜಾರಿ ಮು: ಹಳ್ಳಿ ಸಲಗರ ತಾ: ಆಳಂದ ಇವರು ತಮ್ಮ ಗ್ರಾಮದ ಮಹಮ್ಮದ್ ಶರಪೋದ್ದಿನ್ ತೆಲಕುಣಿ ಇವರ ಲಾರಿ ನಂ:ಎಮ್.ಎ:09 ಹೆಚ್.ಎಫ್:4507 ನೇದ್ದರ ಮೇಲೆ 02-03 ವರ್ಷಗಳಿಂದ ಚಾಲಕ ಅಂತಾ ಕೆಲಸ ಮಾಡುತ್ತಿದ್ದು ದಿನಾಂಕ: 17/07/2015 ರಂದು ಬೇಳಗ್ಗೆ ಲಾತೂರಕ್ಕೆ ಹೋಗಿ ನಾನು ಚಲಾಯಿಸುವ ಲಾರಿಯಲ್ಲಿ 50 ಕೆ.ಜಿ.ಯ 40 ಸೇಂಗಾದ ಬೀಜದ ಪಾಕೀಟ್ ಗಳು ಹಾಗೂ ಕಬ್ಬಿಣದ ಸಾಮಾನುಗಳನ್ನು ಹಾಗೂ 01 ಹೊಸ ತಾಡಪತ್ರಿ ಹಾಗೂ 02 ಹಳೆಯ ತಾಡಪತ್ರೆಯಿಂದ ಮುಚ್ಚಿಕೊಂಡು ಅಲ್ಲಿಂದ ಸಾಯಂಕಾಲ ಬಿಟ್ಟು ಉಮರ್ಗಾ ಮಾರ್ಗವಾಗಿ ಆಳಂದಕ್ಕೆ ಬರುವಾಗ ರಾತ್ರಿ 11:00 ಗಂಟೆ ಸುಮಾರಿಗೆ ಸಾಲೇಗಾಂವ ಕ್ರಾಸ್ ದಾಟಿ ಚಿತಲಿ ಚಡೌನದಲ್ಲಿ ಲಾರಿ ನಿಧಾನವಾಗಿ ಹೋಗುವಾಗ ಲಾರಿಯ ಹಿಂದುಗಡೆ ಸಪ್ಪಳವಾಗಿದ್ದು ನಂತರ ತೆಲಕುಣಿ ಹತ್ತಿರ ಲಾರಿ ನಿಲ್ಲಿಸಿ ನೋಡಲಾಗಿ ಸದರಿ ಲಾರಿಯ ಮೇಲೆ ಮುಚ್ಚಿದ ತಾಡ ಪತ್ರಿ ಹರಿದಿದ್ದು ಅದರಲ್ಲಿದ 50 ಕೆ.ಜಿ.ಯ 03 ಸೇಂಗಾ ಬೀಜದ ಪಾಕೀಟ್ ಹಾಗೂ 01 ಹೊಸ ತಾಡಪತ್ರಿ ಇರಲಿಲ್ಲಾ. ಸದರಿ 50 ಕೆ.ಜಿ.ಯ 03 ಸೇಂಗಾ ಬೀಜದ ಪಾಕೇಟಿನ ಅ.ಕೀ.12000/-ರೂ ಹಾಗೂ 01 ಹೊಸ ತಾಡಪತ್ರಿಯ ಅ.ಕೀ.3000/-ರೂ ಹೀಗೆ ಒಟ್ಟು 15,000/-ರೂ ಕಿಮ್ಮತಿನ ಮಾಲನ್ನು ಚಿತಲಿ ಚಡೌನ ಹತ್ತಿರ ಲಾರಿ ನಿಧಾನವಾಗಿ ಹೋಗುವಾಗ ಯಾರೋ ಕಳ್ಳರು ರಾತ್ರಿ 11:00 ಗಂಟೆಯಿಂದ 11:30 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ : ಅಫಜಲಪೂರ ಠಾಣೆ : ದಿನಾಂಕ 19-07-2015 ರಂದು ಶಿವಪೂರ ಬನ್ನಟ್ಟಿ ಗ್ರಾಮದ ಕಡೆಯಿಂದ ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಹೊಗುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ ಹತ್ತಿರ ಇದ್ದಾಗ ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪ ನೋಡಿ ತನ್ನ ಟ್ರಾಕ್ಟರನ್ನು ನಿಲ್ಲಿಸಿ ಓಡಿ ಹೋಗಿದ್ದು. ನಂತರ ಪಂಚರ ಸಮಕ್ಷಮ ಟ್ರಾಕ್ಟರ ಚಕ್ಕ ಮಾಡಲು, 1) JOHN DEERE ಕಂಪನಿಯದ್ದು ಇದ್ದು ಅದರ ನಂ ಕೆಎ-28 ಟಿಬಿ 0713 ಟ್ರೈಲಿ ನಂ ಕೆಎ-28 ಟಿಎ-3255 ಅಂತ ಇದ್ದು , ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸಾಹಿತ್ಯವಲಯವೂ ಸೇರಿದಂತೆ ಸಾಮಾನ್ಯ ಓದುಗರಿಗೆ ಹೆಚ್ಚೇನು ಪರಿಚಿತವಲ್ಲದ, ಆದರೆ ಕಲಾಪ್ರಕಾರ, ತಂತ್ರಗಾರಿಕೆ ಕಥಾವಸ್ತು, ಸಂಸ್ಕೃತಿಗಳಲ್ಲಿ ವಿಶಿಷ್ಠವಾಗಿಯೂ, ವಿಭಿನ್ನವಾಗಿಯೂ, ಅಸಾಮಾನ್ಯವಾಗಿಯೂ ಕಾಣುವ ಲೇಖಕರನ್ನು, ಕೃತಿಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶ. ಈ ಬಾರಿ 2011 ರಲ್ಲಿ ಪ್ರಕಟವಾದ ಬ್ರಿಟಿಷ್-ಲಿಬಿಯನ್ ಲೇಖಕ ಹಿಷಮ್ ಮಥರ್ ಅವರ ಎರಡನೇ ಕಾದಂಬರಿ ‘ಅನ್ಯಾಟಮೀ ಆಫ್ ಆ ಡಿಸಪೀಯರೆನ್ಸ್’ ಪರಿಚಯ. ಗಡಾಫಿ ವಿರೋಧಿ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ರಾಜಕೀಯ ಭಿನ್ನಮತೀಯನೆಂದು ಗುರುತಿಸಲ್ಪಟ್ಟಿದ್ದ ಜಬಲ್ಲಾ ಮಥರ್, ಮೂಲತಃ ಲಿಬಿಯನ್. ಪ್ರಭುತ್ವದ ವಿರೋಧಿಯಾಗಿ ಗುರುತಿಸಿಕೊಂಡಿರುವ ಕಾರಣದಿಂದಾಗಿ ಅಮೇರಿಕಾ, ಪ್ಯಾರಿಸ್ಸನ್ನೆಲ್ಲಾ ಸುತ್ತಿ, ಕೊನೆಗೆ ಗಡಿಪಾರಾಗಿ ಈಜಿಪ್ಟಿನ ಕೈರೋನಲ್ಲಿ ನೆಲೆಯೂರುತ್ತಾರೆ. ಹನ್ನೊಂದು ವರ್ಷಗಳ ತರುವಾಯ, 1990 ರಲ್ಲಿ ಅವರ ಅಪಹರಣವಾಗುತ್ತದೆ. ನಂತರದಲ್ಲಿ ಅವರು ಕದ್ದುಮುಚ್ಚಿ ಬರೆದ, “ಈಜಿಪ್ಟಿನ ಗುಪ್ತ ಪೋಲೀಸ್ ಪಡೆ ನನ್ನನ್ನು ಅಪಹರಿಸಿ, ಲಿಬಿಯಾಕ್ಕೆ ರವಾನಿಸಿದ್ದು, ಈಗ ನನ್ನನ್ನು ಟ್ರಿಪೊಲಿಯಲ್ಲಿನ ಅಬು ಸಲೀಂ ಸೆರೆಮನೆಯಲ್ಲಿ ಇಡಲಾಗಿದೆ” ಎಂಬ ವಿಷಯವನ್ನೊಳಗೊಂಡ, ಎರಡು ಪತ್ರಗಳು ಅವರ ಕುಟುಂಬದ ಕೈ ಸೇರಿದ್ದು ಬಿಟ್ಟರೆ, ಇಲ್ಲಿಯವರೆಗೂ ಅವರ ಪತ್ತೆಯಾಗಿಲ್ಲ. ಜಬಲ್ಲಾ ಮಥರ್ ರವರು ಕಣ್ಮರೆಯಾದಾಗ, ಲಂಡನ್ನಿನಲ್ಲಿ ಓದುತ್ತಿದ್ದ ಅವರ ಎರಡನೇ ಮಗ ಹಿಷಮ್ ಮಥರ್ ನ ವಯಸ್ಸು ಇಪ್ಪತ್ತು. ಆ ಯುವಕ ತಾನು ಎದುರಿಸಿದ ಗಡಿಪಾರಿನ ಜೀವನ, ದುರಾಡಳಿತ ಹಾಗೂ ಇದರಿಂದ ಕಾಡುವ ಅನಾಥ ಪ್ರಜ್ಞೆ ಮತ್ತು ಏಕಾಂಗಿತನದ ಕಥನಗಳನ್ನು ರಚಿಸಿ ಇಂದು ಖ್ಯಾತ ಲೇಖಕರಾಗಿದ್ದಾರೆ. ಬ್ರಿಟಿಷ್-ಲಿಬಿಯನ್ ಲೇಖಕ ಹಿಷಮ್ ಮಥರ್ ಹುಟ್ಟಿದ್ದು ಅಮೇರಿಕಾದ ನ್ಯೂಯಾರ್ಕ್‍ನಲ್ಲಿ, ಬೆಳೆದಿದ್ದು ಕೈರೋನಲ್ಲಿ, ವಿದ್ಯಾಭ್ಯಾಸ ಮುಂದುವರೆಸಿದ್ದು ಇಂಗ್ಲೆಂಡಿನಲ್ಲಿ. ರಾಯಲ್ ಸೊಸೈಟಿ ಆಫ್ ಲಿಟೆರೇಚರ್‍ನ ಫೆಲೋ ಆಗಿರುವ ಹಿಷಮ್, ಪ್ರಸ್ತುತ ಕೊಲಂಬಿಯಾ ವಿಶ್ವವಿದ್ಯಾಲಯದ ಬರ್ನಾರ್ಡ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಲೇಖನಿಯಿಂದ ಎರಡು ಕಾದಂಬರಿ, ಎರಡು ಮೆಮ್ವಾರ್, ಒಂದು ಮಕ್ಕಳ ಪುಸ್ತಕ, ಹಲವು ಲೇಖನಗಳು, ಪ್ರಬಂಧಗಳು ಹಾಗೂ ಸಣ್ಣ ಕಥೆಗಳು ಒಡಮೂಡಿವೆ. ಒಂಬತ್ತು ವರ್ಷದ ಬಾಲಕ ಸುಲೈಮಾನ್, ಅವನ ತಂದೆಯ ಗಡಾಫಿ ವಿರೋಧಿ ಚಳುವಳಿಗಳು, ಮದ್ಯವ್ಯಸನಿಯಾಗಿರುವ ತಾಯಿ- ಇವರ ಸುತ್ತ ಹೆಣೆದ ಕಥೆಗೆ ಥಳುಕು ಹಾಕಿಕೊಂಡಂತೆ ಗಡಾಫಿಯ ಭಯಾನಕ ಆಡಳಿತ, ಲಿಬಿಯಾದಲ್ಲಿನ ಸಾಮಾನ್ಯ ಜನರ ಹೋರಾಟದ ಜೀವನದ ಚಿತ್ರಣ ಕಟ್ಟಿಕೊಡುತ್ತಾ ಸಾಗುವ ‘ಇನ್ ದಿ ಕಂಟ್ರಿ ಆಫ್ ಮೆನ್’ ಹಿಷಮ್ ರ ಮೊದಲ ಕಾದಂಬರಿ. 2006 ರ ಬೂಕರ್ ಪ್ರಶಸ್ತಿಗೆ ನಾಮಾಂಕಿತವಾಗಿದ್ದುದು ಇದರ ಹೆಗ್ಗಳಿಕೆ. ಹಿಷಮ್ ಮಥರ್ ರವರ ಜೀವನಗಾಥೆಯನ್ನೊಳಗೊಂಡ ಮೆಮ್ವಾರ್ ‘ದಿ ರಿಟರ್ನ್’ ಗೆ 2017 ರಲ್ಲಿ ಪುಲಿಟ್ಜರ್ ಪ್ರಶಸ್ತಿ ಸಂದಿದೆ. 2011 ರಲ್ಲಿ ಪ್ರಕಟವಾದ ಹಿಷಮ್ ರವರ ಎರಡನೇ ಕಾದಂಬರಿ ‘ಅನಾಟಮಿ ಆಫ್ ಎ ಡಿಸಪಿಯರೆನ್ಸ್’ ಮೇಲ್ನೋಟಕ್ಕೆ ಆತ್ಮಕಥೆಯ ಭಾಗದಂತೆ ಕಂಡುಬಂದರೂ, ಸ್ವತಃ ಕೃತಿಕಾರರೇ ಅದನ್ನು ಅಲ್ಲಗಳೆಯುತ್ತಾರೆ. ಈ ಕಾದಂಬರಿಯ ನಿರೂಪಕ ಹಾಗೂ ಮುಖ್ಯ ಪಾತ್ರದಾರಿ 14 ರ ಹರೆಯದ ಬಾಲಕ ನೂರಿ-ಎಲ್-ಅಲ್ಫಿ. ಹತ್ತನೇ ವಯಸ್ಸಿನ ಚಂಚಲ ಮನಸ್ಸಿನ ಬಾಲಕ ನೂರಿ ಇಪ್ಪತ್ನಾಲ್ಕರ ಪ್ರಬುದ್ಧ ಯುವಕನಾಗಿ ಬೆಳೆಯುವ ರೀತಿ ಹಾಗೂ ತನ್ನ ತಂದೆಯ ಕಣ್ಮರೆಯನ್ನು ವಯೋಮಾನಕ್ಕೆ ಅನುಗುಣವಾಗಿ ಭೇದಿಸುವ ಪರಿ ಈ ಕಾದಂಬರಿಯ ತಿರುಳಾಗಿದೆ. ಹೆಸರಿಲ್ಲದ, ‘ನಮ್ಮ ದೇಶ’ ಎಂದೇ ಕಾದಂಬರಿಯುದ್ದಕ್ಕೂ ಸಂಭೋದಿಸಲ್ಪಡುವ ದೇಶದ ಪ್ರಜೆಯಾದ ಕಮಲ್ ಪಾಷಾ-ಎಲ್-ಅಲ್ಫಿ ಯ ಪೂರ್ವಿಕರು, ಸಿರಿವಂತ ರೇಷ್ಮೆ ವರ್ತಕರಾಗಿದ್ದವರು. ರಾಜಕೀಯ ಭಿನ್ನಮತದಿಂದಾಗಿ, ತನ್ನ ದೇಶದಿಂದ ಗಡೀಪಾರಿಗೆ ಒಳಗಾದ ಕಮಲ್ ಪಾಷಾ, ಹಲವು ದೇಶಗಳನ್ನು ಸುತ್ತುವಂತಾಗುತ್ತದೆ. ತನ್ನ ರಾಜಕೀಯ ಪ್ರೇರಿತ ರಹಸ್ಯ ಕಾರ್ಯಗಳ ಬಗೆಗೆ ಅಸಮಾಧಾನ ಹೊಂದಿದ್ದ ಪತ್ನಿಯ ಮಾತಿಗೆ ಮನ್ನಣೆ ಕೊಟ್ಟು, ಪ್ಯಾರಿಸ್ಸಿನಲ್ಲಿ ವಾಸವಿದ್ದಾಗ ನೂರಿಯ ಜನನವಾಗುತ್ತದೆ. ಕಡೆಗೆ ಈ ಕುಟುಂಬ ಕೈರೋ ದ ಅಪಾರ್ಟ್‍ಮೆಂಟ್ ಒಂದರಲ್ಲಿ ನೆಲೆ ಕಂಡುಕೊಳ್ಳುತ್ತದೆ. ಬಾಲಕ ನೂರಿಗೆ ತಂದೆಯೊಂದಿಗೆ ಅಷ್ಟೇನೂ ಒಡನಾಟವಿಲ್ಲ. ಹತ್ತು ವರ್ಷಗಳಾಗಿದ್ದಾಗ ಸಂಭವಿಸಿದ ತಾಯಿಯ ಸಾವು ಆತನಿಗೆ ಹೇಳಲಸಾಧ್ಯ ಸಂಕಟ ತಂದೊಡ್ಡಿ, ಏಕತಾನತೆಗೆ ದೂಡುತ್ತದೆ. ಆ ಸಂದರ್ಭದಲ್ಲಿ ಆತನ ಮೇಲೆ ಮಾತೃಪ್ರೇಮದ ಹೊಳೆ ಹರಿಸಿದವಳು, ಹದಿಮೂರರ ವಯಸ್ಸಿನಿಂದಲೇ ಅವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ, ಹುಟ್ಟಿದಂದಿನಿಂದ ನೂರಿಯನ್ನು ಮಗನಂತೆ ಸಲುಹಿದ್ದ ನೈಮಾ. ವರ್ಷಗಳುದುರಿದಂತೆ, ರಜಾದಿನಗಳನ್ನು ಕಳೆಯಲು ತಂದೆ-ಮಗ ಬೀಚ್ ಒಂದರ ರೆಸಾರ್ಟ್‍ನಲ್ಲಿ ತಂಗಿದ್ದ ಸಮಯದಲ್ಲಿ, ಸುಮಾರು ಇಪ್ಪತ್ನಾಲ್ಕರ ಹರೆಯದ ಈಜಿಪ್ಟ್ ಮೂಲದ ಬ್ರಿಟೀಷ್ ಯುವತಿ ಮೋನಾಳ ಪರಿಚಯವಾಗುತ್ತದೆ. ಮೊದಲ ನೋಟದಲ್ಲಿಯೇ, ತನಗಿಂತ ಹದಿನಾಲ್ಕು ವರ್ಷ ಹಿರಿಯಳಾದ ಮೋನಾಳಿಗೆ ಆಕರ್ಷಿತನಾಗುವ ನೂರಿ, ಅವಳನ್ನು ಆರಾಧಿಸತೊಡಗುತ್ತಾನೆ. ಆದರೆ, ಗಂಭೀರ ವ್ಯಕ್ತಿತ್ವದ ಕಮಲ್‍ಪಾಷಾಗೆ ಮಾರುಹೋದ ಮೋನಾ ಆತನನ್ನು ಮದುವೆಯಾಗುತ್ತಾಳೆ. ತಂದೆಯೊಂದಿಗೆ ಹೆಚ್ಚೇನೂ ಸಾಮರಸ್ಯವಿಲ್ಲದ, ತಾಯಿಯ ಸಾವಿನಿಂದ ಜರ್ಜರಿತನಾಗಿದ್ದ ನೂರಿಗೆ, ತಾನು ಆರಾಧಿಸುವ ಮೋನಾಳನ್ನು ತಂದೆ ಮದುವೆಯಾಗಿದ್ದು ಈರ್ಷೆಗೆ ಈಡುಮಾಡುತ್ತದೆ. ಮೋನಾಳೆಡೆಗೆ ಸಂಕೀರ್ಣ ಭಾವನೆಗಳನ್ನೊಂದಿದ್ದ ನೂರಿಯನ್ನು, ಕಮಲ್‍ಪಾಷಾ ಇಂಗ್ಲೆಂಡಿನ ಬೋರ್ಡಿಂಗ್ ಶಾಲೆಯೊಂದಕ್ಕೆ ದಾಖಲಿಸುತ್ತಾನೆ. ಇದು ನೂರಿಗೆ ತನ್ನ ತಂದೆಯ ಬಗೆಗಿನ ಅಸಮಾಧಾನ ಹೆಚ್ಚಾಗುವಂತೆ ಮಾಡುತ್ತದೆ. ಶಾಲೆಯಿಂದ ಆಗಾಗ್ಗೆ ಮೋನಾಳಿಗೆ ಪತ್ರ ಬರೆಯುವುದು, ಆಕೆಯ ಉತ್ತರಕ್ಕೆ, ದೂರವಾಣಿ ಕರೆಗೆ ಕಾಯುವುದು ನೂರಿಯ ಚಟುವಟಿಕೆಗಳಲ್ಲೊಂದಾಗುತ್ತದೆ. ತನ್ನ 14 ನೇ ವರ್ಷದ ಹುಟ್ಟುಹಬ್ಬದಂದು ಮೋನಾಳ ಉಡುಗೊರೆ, ಕರೆ ಅಥವಾ ಆಗಮನದ ನಿರೀಕ್ಷೆಯಲ್ಲಿದ್ದ ನೂರಿಗೆ, ಆಕೆ ಬರದಿದ್ದುದು ಬೇಸರ ಮೂಡಿಸಿದರೂ, ತನ್ನ ತಂದೆ ತನಗಾಗಿ ಇಂಗ್ಲೆಂಡಿಗೆ ಬಂದದ್ದು, ತನ್ನೊಡನೆ ಕಾಲ ಕಳೆದದ್ದು, ನವ ಚೈತನ್ಯವನ್ನು ಮೂಡಿಸುತ್ತದೆ. ತಂದೆಯ ಬಗೆಗೆ ಪ್ರೇಮ, ವಾತ್ಸಲ್ಯ ಚಿಗುರತೊಡಗುತ್ತದೆ. ಕ್ರಿಸ್ಮಸ್ ರಜಾದಿನ ಕಳೆಯಲು, ಮೋನಾ ಹಾಗೂ ನೂರಿ ಸ್ವಿಟ್ಜರ್ಲೆಂಡಿನ ಮಾಂತ್ರೊನ ಹೋಟೆಲೊಂದರಲ್ಲಿ ತಂಗುವುದು, ಜಿನಿವಾದಲ್ಲಿ ಆಯೋಜಿಸಿರುವ ಒಂದು ತುರ್ತು ಮೀಟಿಂಗ್ ಮುಗಿಸಿ ಕಮಲ್ ಅವರಿಬ್ಬರನ್ನು ಸೇರುವುದೆಂಬ ಯೋಜನೆ ರೂಪಿಸಿರುತ್ತಾರೆ. ತಂದೆಯನ್ನು ಎದುರು ನೋಡುತ್ತಿದ್ದ ನೂರಿಗೆ, ಅವರ ಅಪಹರಣದ ಸುದ್ದಿ ಬರಸಿಡಿಲಿನಂತೆ ಬಂದೆರಗುತ್ತದೆ. ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸುವ ಮೋನಾ ಹಾಗೂ ನೂರಿಗೆ, ‘ಸ್ವಿಸ್ ಮಹಿಳೆ ಬಿಯಟ್ರಿಸ್ ಬೆನಾಮ್ಯುರ್‍ಳ ಜೊತೆಗೆ ಏಕಾಂತದಲ್ಲಿದ್ದ ಸಮಯದಲ್ಲಿ ಕಮಲ್‍ಪಾಷಾ ರವರ ಅಪಹರಣ’ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಯೊಂದು ಅಪಹರಣದ ಬಗ್ಗೆ ಮಾಡಿದ್ದ ವರದಿಯ ಜೊತೆಗೆ, ಅದಕ್ಕೆ ಪೂರಕವಾಗಿ ಹಾಕಿದ್ದ ಪೋಟೋ ಮತ್ತಷ್ಟು ಆಘಾತವನ್ನುಂಟು ಮಾಡುತ್ತದೆ. ಇದೆಲ್ಲವೂ ಅಪಹರಣಕಾರರ ಪಿತೂರಿಯೆಂದೇ ಭಾವಿಸುವ ಈರ್ವರು, ಕಮಲ್ ಪಾಷಾನ ಸ್ವಿಸ್ ವಕೀಲ ಹಸ್‍ನ ಸಹಾಯದಿಂದ ಪೋಲೀಸ್ ಠಾಣೆಗೆ ಅಲೆಯುತ್ತಾರೆ, ಪತ್ರಿಕಾ ವರದಿಗಾರನನ್ನು ಹಾಗೂ ಆ ಸ್ವಿಸ್ ಮಹಿಳೆಯನ್ನು ಭೇಟಿ ಮಾಡುವ ವ್ಯರ್ಥ ಪ್ರಯತ್ನವನ್ನೂ ಮಾಡುತ್ತಾರೆ. ಮೋನಾಗೆ ಹೋಟೆಲ್‍ನಲ್ಲಿದ್ದಾಗ ಬರುವ ದೂರವಾಣಿ ಕರೆಯಿಂದಾಗಿ, ತಮ್ಮಿಬ್ಬರ ಪ್ರಾಣಕ್ಕೂ ಸಂಚಕಾರವಿದೆಯೆಂಬುದನ್ನು ತಿಳಿದು, ದಿಢೀರನೆ ಮೋನಾ ನೂರಿಯೊಂದಿಗೆ ಸ್ವಿಟ್ಜರ್‍ಲೆಂಡಿನಿಂದ ಕೈರೋಗೆ ಹಿಂತಿರುಗುತ್ತಾಳೆ. ಹಲವು ದಿನ ಕಳೆದರೂ ಕಮಲ್‍ನ ಬಗ್ಗೆ ಯಾವ ಮಾಹಿತಿಯೂ ಸಿಗದಾದಾಗ, ನೂರಿ ತನ್ನ ವಿದ್ಯಾಭ್ಯಾಸವನ್ನು ಇಂಗ್ಲೆಂಡಿನಲ್ಲಿಯೇ ಮುಂದುವರಿಸುತ್ತಾನೆ. ಎರಡು ತಿಂಗಳ ನಂತರ ಮೋನಾ ಸಹ ಲಂಡನ್ನಿಗೆ ಹಿಂತಿರುಗುತ್ತಾಳೆ. ತನ್ನ ಭವಿಷ್ಯವನ್ನು ಮನಗಂಡಿದ್ದ ಕಮಲ್‍ಪಾಷಾ, ತಿಂಗಳಿಗೆ ಇಂತಿಷ್ಟು ಹಣವನ್ನು ಮೋನಾಳಿಗೆ ಮೀಸಲಿರಿಸಿ, ಉಳಿದೆಲ್ಲಾ ಆಸ್ತಿಗೆ ತನ್ನ ಏಕೈಕ ಮಗ ನೂರಿಯೇ ವಾರಸುದಾರ, ಆದರೆ ನೂರಿ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಇಪ್ಪತ್ನಾಲ್ಕು ವರ್ಷ ಪೂರೈಸಿದ ನಂತರ ಆಸ್ತಿಯ ಸಂಪೂರ್ಣ ಹಕ್ಕುದಾರನಾಗುತ್ತಾನೆ, ಅಲ್ಲಿಯವರೆಗೆ ವಕೀಲ ಹಸ್ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಬಹಳ ಆಸ್ಥೆಯಿಂದ ಉಯಿಲು ಬರೆದಿರುತ್ತಾನೆ. ಪಿಹೆಚ್‍ಡಿ ಪದವಿ ಪಡೆದ ನಂತರ, ಒಮ್ಮೆ ಮೋನಾಳನ್ನು ಭೇಟಿಯಾಗಲು ಬಂದ ನೂರಿಗೆ, ಗೆಳೆಯನೊಡನೆ ವಾಸವಿದ್ದ ಆಕೆಯನ್ನು ನೋಡಿ ಇರಿದಂತಾಗುತ್ತದೆ. ಈ ಘಟನೆಯಿಂದ ಮೋನಾಳ ಆಕರ್ಷಣೆಯಿಂದ ಹೊರಬರುವ ನೂರಿ, ತನ್ನ ತಂದೆಯ ಕಣ್ಮರೆಯ ಕುರಿತು ವಿಚಾರಿಸಲು, ಹತ್ತು ವರ್ಷಗಳ ನಂತರ ಸ್ವಿಟ್ಜರ್‍ಲೆಂಡಿಗೆ ಬರುತ್ತಾನೆ. ಅಲ್ಲಿ ಆ ಸ್ವಿಸ್ ಹೆಂಗಸಿನ ಭೇಟಿಯೂ ಆಗುತ್ತದೆ. ಆಕೆ, ತಾನು ತಿಳಿದಂತೆ ಪಿತೂರಿಯ ಭಾಗವಾಗಿರದೇ, ತನ್ನ ತಂದೆ ಅಪರಿಮಿತವಾಗಿ ಪ್ರೀತಿಸಿದ ಹೆಣ್ಣೆಂಬುದು ಅರಿವಾಗುತ್ತದೆ. ಕಾಡುವ ಒಂಟಿತನ ಹಾಗೂ ತನ್ನದಲ್ಲದ ದೇಶದಲ್ಲಿರಲು ಮನಸಾಗದೇ, ಕೈರೊಗೆ ಮರಳುವ ನೂರಿಗೆ ಮನೆಯ ಕೆಲಸದವರಿಂದ ಅಭೂತಪೂರ್ವ ಸ್ವಾಗತ ದೊರೆಯುತ್ತದೆ. ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನೈಮಾ ಸಹ ಓಡೋಡಿ ಬರುತ್ತಾಳೆ. ತನ್ನ ತಂದೆ, ತಾಯಿ, ಮೋನಾಳ ಜೊತೆಗಿನ ನೆನಪುಗಳನ್ನೊತ್ತ ಮನೆಯು ನೂರಿಗೆ ಹೊಸ ಹುಮ್ಮಸ್ಸನ್ನು ನೀಡುತ್ತದೆ. ತಂದೆಯ ಕೋಣೆಯನ್ನು ಹೊಕ್ಕುವ ನೂರಿ ತಂದೆಯ ಬಟ್ಟೆಗಳನ್ನು, ಕೋಟುಗಳನ್ನು ತೊಟ್ಟು ಪರೀಕ್ಷಿಸುತ್ತಾನೆ. ತುಸು ಬಿಗಿಯಾದಂತೆನಿಸುತ್ತದೆ. ಅಲ್ಲಿಯೇ ಇದ್ದ ತಂದೆಯ ರೈನ್‍ಕೋಟ್ ಕಣ್ಣಿಗೆ ಬೀಳುತ್ತದೆ. ತಂದೆ ಮರಳಿ ಬಂದಾಗ ಇದು ಬೇಕಾಗಬಹುದು ಎಂಬ ಆಲೋಚನೆಯೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಒಬ್ಬರ ಕಣ್ಮರೆ, ಅವಲಂಬಿತ ವ್ಯಕ್ತಿಗಳ ಮೇಲೆ ಉಂಟು ಮಾಡಬಹುದಾದ ಸಾಮಾಜಿಕ, ಆರ್ಥಿಕ, ಮಾನಸಿಕ ಪರಿಣಾಮಗಳನ್ನು ವಿಸ್ತೃತವಾಗಿ ಛೇದಿಸುತ್ತಾ ಸಾಗುತ್ತದೆ ‘ಅನಾಟಮಿ ಆಫ್ ಎ ಡಿಸಪಿಯರೆನ್ಸ್’. ಹಾಗಾಗಿ, ಈ ಕಾದಂಬರಿಯಲ್ಲಿ ಕಮಲ್‍ಪಾಷಾ ನ ಅಪಹರಣದ ಕುರಿತು ಯಾಕೆ, ಏನು, ಯಾರು, ಹೇಗೆ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಬದಲಿಗೆ ತಂದೆಯ ಅಪಹರಣ ಮಗ, ಮಲತಾಯಿ, ಮನೆಗೆಲಸದವರ ಜೀವನವನ್ನು ಮಾರ್ಪಡಿಸಿದ ಬಗೆ ಹೆಚ್ಚು ತೆರೆದುಕೊಳ್ಳುತ್ತದೆ. ವಿಯೋಗದಿಂದಾಗುವ ನಷ್ಟಕ್ಕಿಂತ, ಗೋಜಲಾಗಿರುವ, ಸಂಕೀರ್ಣತೆಯಿಂದ ಕೂಡಿದ ಭಾವನೆಗಳನ್ನು ತಿಳಿಗೊಳಿಸುವ, ಅವುಗಳಿಗೆ ಸ್ಪಷ್ಟ ರೂಪ ಕೊಡುವ ರಹದಾರಿಯಂತೆ ‘ಕಣ್ಮರೆ’ಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ತಂದೆಯ ಅಪಹರಣದ ನಂತರ ನೂರಿ ಮೋನಾಳೆಡೆಗಿದ್ದ ತನ್ನ ವ್ಯಾಮೋಹದಿಂದ ದೂರಾಗುತ್ತಾನೆ, ತಾಯಿಯ ಸಾವಿನ ಕಾರಣ ತಿಳಿದುಕೊಳ್ಳುವ ಹಪಹಪಿಯನ್ನು ಬದಿಗಿರಿಸುತ್ತಾನೆ. ಇದುವರೆಗೂ ಕಡೆಗಣಿಸಿದ್ದ ನೈಮಾಳ ಮಮತೆಯ ಅರಿವಾಗುತ್ತದೆ. ದೂರದ ಇಂಗ್ಲೆಂಡಿನಲ್ಲಿ, ಸ್ವಿಟ್ಜರ್ಲೆಂಡಿನಲ್ಲಿ ತನ್ನವರಿಲ್ಲದೇ ಒಂಟಿಯೆಂದೆನಿಸಿದ್ದ ನೂರಿಗೆ ಕೈರೋದಲ್ಲಿರುವ ತನ್ನ ಮನೆಗೆ ಬರುತ್ತಿದ್ದಂತೆಯೇ ಮನೆಗೆಲಸದ ಆಮ್-ಸಮೀರ್ ಮತ್ತು ಅವನ ಮಗ ಗಮಾಲ್ ತೋರಿದ ಕಾಳಜಿ, ವಾತ್ಸಲ್ಯ, ಪ್ರೀತಿ ಅವನ ಕಣ್ತೆರೆಸುತ್ತದೆ. ದೂರದ ಸ್ವಿಟ್ಜರ್ಲೆಂಡಿನಲ್ಲಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ, ತಂದೆಯೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಲೇ ಜೀವನ ಸವೆಸುತ್ತಿರುವ ಬಿಯಟ್ರಿಸ್ ಬೆನಾಮ್ಯೂರ್ ನೂರಿಗೆ ಪ್ರೇಮದ ಔನ್ನತ್ಯವನ್ನು ಪರಿಚಯಿಸುತ್ತಾಳೆ. ಈ ಕಾದಂಬರಿಯಲ್ಲಿ ಬರುವ ಮಹಿಳಾ ಪಾತ್ರಗಳು ದಿಟ್ಟತನದ ರೂಪಕಗಳಂತೆ ಕಂಡುಬಂದರೂ, ನೇಪಥ್ಯಕ್ಕೆ ಸರಿದಂತೆ ಜೊತೆಗೆ ತಂದೆ-ಮಗನ ಹಿತಕ್ಕೆ ಬಲಿಯಾದ ಜೀವಗಳಂತೆ ಭಾಸವಾಗುತ್ತದೆ. ನೂರಿಯ ಪುತ್ರ ವಾತ್ಸಲ್ಯಕ್ಕೆ ಹಂಬಲಿಸುವ ನೈಮಾ, ತೆರೆಮರೆಯಲ್ಲಿಯೇ ಪ್ರಿಯಕರನ ಪ್ರೇಮಕ್ಕೆ ಹಲುಬುವ ನಿಸ್ವಾರ್ಥ ಪ್ರೇಮಿ ಬಿಯಟ್ರಿಸ್ ಬೆನಾಮ್ಯೂರ್, ಕಮಲ್‍ನ ಪತ್ತೆಗಾಗಿ ಶ್ರಮಿಸಿದ, ಅವನ ಅನುಪಸ್ಥಿತಿಯಲ್ಲಿಯೂ ಮಲಮಗನ ವಿದ್ಯಾಭ್ಯಾಸಕ್ಕೆ ಪ್ರಾಮಾಣಿಕವಾಗಿ ಒತ್ತುಕೊಟ್ಟ ಮೋನಾ, ತಂದೆಯ ಪ್ರಗತಿಗೆ ಅಡ್ಡಿಯಾದವಳಂತೆ ಚಿತ್ರಿತಳಾಗಿರುವ, ಕಾರಣವೇ ಗೊತ್ತಾಗದ ದಿಢೀರ್ ಸಾವಿಗೆ ತುತ್ತಾದ ತಾಯಿ- ಈ ಎಲ್ಲರ ಪಾತ್ರಗಳು ಓದುಗನನ್ನು ಕಾಡದೇ ಇರುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಈ ಮಹಿಳಾ ಪಾತ್ರಗಳು ಪುರುಷ ಪಾರಮ್ಯಕ್ಕೆ ಸಿಲುಕಿ ನಲುಗಿದಂತೆ ಕಾಣುತ್ತದೆ. ರಾಜಕೀಯ ಸಮಸ್ಯೆಗಳನ್ನು ಚಿತ್ರಿಸುವ ಇರಾದೆಯುಳ್ಳ ಹಲವು ಕಾದಂಬರಿಗಳು ಸಾಮಾನ್ಯವಾಗಿ ಎರಡು ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಕೆಲವು ಕಾದಂಬರಿಗಳು ರೂಪಕಗಳ ಸಹಾಯದಿಂದ ಇಲ್ಲವೇ ಕಾಲ್ಪನಿಕ ನೆಲೆಗಟ್ಟಿನಲ್ಲಿ ರಾಜಕೀಯ ಸಮಸ್ಯೆಗಳನ್ನು ವಿಶ್ಲೇಷಿಸಿದರೆ, ಉಳಿದ ಹಲವು ಕಾದಂಬರಿಗಳು ಬಹುದೊಡ್ಡ ರಾಜಕೀಯ ಅಥವಾ ಪ್ರಭುತ್ವದ ಹಿನ್ನೆಲೆಯಲ್ಲಿ, ಕುಟುಂಬವೊಂದು ಅಥವಾ ಕೆಲವರು ಹೇಗೆ ಸಮಸ್ಯೆಗೆ ಈಡಾಗುತ್ತಾರೆ ಎಂಬುದನ್ನು ಕುರಿತಾಗಿರುತ್ತದೆ. ಹಲವು ಕೃತಿಗಳು ಎರಡನೇ ಮಾರ್ಗವನ್ನು ಆಯ್ದುಕೊಳ್ಳುತ್ತಿವೆ. ಕಾದಂಬರಿಯ ಚೌಕಟ್ಟಿನ ಹಿನ್ನೆಲೆಯಲ್ಲಿ ಈ ಆಯ್ಕೆ ಸರಿ ಎನಿಸಿದರೂ, ಇಂತಹ ಮಾದರಿಗಳು ರಾಜಕೀಯ ವಿಡಂಬನೆ ಮಾಡುವುದರಲ್ಲಿ ಅಥವಾ ಪ್ರಭುತ್ವದ ಮೂಲಭೂತ ಗುಣಗಳನ್ನು ಪರಿಶೀಲಿಸುವಲ್ಲಿ ಯಶಸ್ವಿಯಾಗುತ್ತವೆಯೇ ಎಂಬ ಅನುಮಾನಗಳಿವೆ. ಮಥರ್ ಅವರ ಕಾದಂಬರಿಯು ಈ ಎರಡನೇ ಮಾರ್ಗದಲ್ಲಿ ಚಲಿಸುತ್ತದೆ. ಮಧ್ಯ ಪ್ರಾಚ್ಯ ದೇಶಗಳ ಲೇಖಕರು ಹಲವು ಕಾರಣಗಳಿಂದ ತಮ್ಮ ದೇಶ ತೊರೆದು ಐರೋಪ್ಯ, ಅಮೇರಿಕಾ ಅಥವಾ ಏಷಿಯಾದ ಇನ್ನಿತರ ರಾಷ್ಟ್ರಗಳಲ್ಲಿ ವಾಸವಿರುವುದು ಸರಿಯಷ್ಟೇ. ವಿಶೇಷವಾಗಿ ಪ್ರಭುತ್ವದ ಸಮಸ್ಯೆಯಿಂದ ಲಿಬಿಯ, ಸಿರಿಯ, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇನ್ನಿತರ ದೇಶದಿಂದ ಅಮೇರಿಕ ಮತ್ತು ಐರೋಪ್ಯ ರಾಷ್ಟ್ರಗಳಿಗೆ ವಲಸೆ ಹೋಗಿರುವ ಲೇಖಕರು ತಮ್ಮ ಬರಹದಲ್ಲಿ, ಇದೀಗ ಚಾಲ್ತಿಯಲ್ಲಿರುವ ಕ್ರಿಯೇಟಿವ್ ರೈಟಿಂಗ್ ಕೋರ್ಸ್(ಸೃಜನಶೀಲ ಬರವಣಿಗೆಯ ಪಠ್ಯ)ಅನ್ನು ಅನುಸರಿಸುತ್ತಾರೆ. ಈ ಮಾದರಿಯ ಕೃತಿಗಳು ಸಾಮಾನ್ಯವಾಗಿ ನಾಯಕ/ಕಿ ಕೇಂದ್ರಿತವಾಗಿದ್ದು, ಅವರ ಪ್ರಯಾಣವನ್ನು ರಾಜಕೀಯ, ಸಾಮಾಜಿಕ ಅಥವಾ ಚಾರಿತ್ರಿಕ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ. ಈ ಚಿತ್ರಣದಲ್ಲಿ ಪ್ರೇಮ, ಕಾಮವನ್ನು ಒಳಗೊಂಡಂತೆ ಕೌತುಕತೆಯನ್ನು ಕಾಪಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿಯೇ ಮೋನಾಳನ್ನು ಮಗನು ಮೋಹಿಸುತ್ತಿರುವಾಗಲೇ ತಂದೆ ಮದುವೆಯಾಗುವಂತಹ, ಕಾದಂಬರಿಗೆ ಅಗತ್ಯವಿಲ್ಲದ ಕೌತುಕತೆಯನ್ನು ನೀಡಲಾಗಿದೆ. ಇಷ್ಟಾದರೂ ವಸ್ತುನಿಷ್ಠತೆ, ತಾರ್ಕಿಕತೆ ಅಥವಾ ಅರಬ್ ದಂಗೆಯ ರಾಜಕೀಯ ಪರಿಣಾಮಗಳಿಗಿಂತ ಹೆಚ್ಚಾಗಿ, ಭಾವನಾತ್ಮಕ ಹಿನ್ನೆಲೆಯಲ್ಲಿ ಹಿಷಮ್ ಮಥರ್‍ರವರ ಈ ಕಾದಂಬರಿ ಹೆಚ್ಚು ಅಪ್ಯಾಯಮಾನವಾಗುತ್ತದೆ.
ಸೂರ್ಯನಿಂದ ಸಿಗುವ ಉಷ್ಣತೆ ಭೂಮಿಯ ಜೀವರಾಶಿಯ ಅಸ್ತಿತ್ವಕ್ಕೆ ಮತ್ತು ಬೆಳವಣಿಗೆಗೆ ಕಾರಣವಾದ ಮೂಲ ಶಕ್ತಿ. ಉಷ್ಣತೆಯ ವಿಙ್ಞಾನ ಮತ್ತು ಅದರ ಚಲನೆ/ಪರಿಣಾಮಗಳ ಅಧ್ಯಯನಕ್ಕೆ ಥರ್ಮೋಡೈನಾಮಿಕ್ಸ್ ಎನ್ನುತ್ತಾರೆ.ಉಷ್ಣತೆಯ ಪ್ರಸರಣವನ್ನು ಹಲವು ರೀತಿಯಿಂದ ಮಾಡಬಹುದು. ಉಷ್ಣತೆ ನೀವು ಬೆಳಗಿನಿಂದ ಸಂಜೆಯವರೆಗೆ ಹವಾಮಾನದಲ್ಲಿ ಆಗುವ ಬದಲಾವಣೆಗಳ ಅನುಭವವನ್ನು ಪಡೆದಿರುವೀರಾ? ಯಾವಾಗ ತಂಪಿನ ಅನುಭವ ಮತ್ತು ಯಾವಾಗ ಬೆಚ್ಚಗಿನ ಅನುಭವ ವಾಗುವುದು? ಇದು ಏಕೆ ಆಗುತ್ತದೆ? ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ತಂಪಾದ ಅನುಭವವನ್ನು ಮತ್ತು ಮಧ್ಯಾಹ್ನದ ವೇಳೆಯಲ್ಲಿ ಬೆಚ್ಚಗಿನ ಅನುಭವವನ್ನು ಪಡೆಯುತ್ತೇವೆ. ಇದಕ್ಕೆ ಕಾರಣ ನಾವು ಪಡೆಯುವ ಸೂರ್ಯನ ವಿಕಿರಣಗಳಲ್ಲಿನ ವ್ಯತ್ಯಾಸ. ಉಷ್ಣತೆ "ಕಾವು" ಅಥವಾ "ಬಿಸಿ" ಅಥವಾ "ಉಷ್ಣ" ಒಂದು ಶಕ್ತಿರೂಪವಾಗಿದೆ. ಭೌತಶಾಸ್ತ್ರ ಥೆರ್ಮೋಡೈನಾಮಿಕ್ಸ್ ನಲ್ಲಿ ಇದನ್ನು ಶಕ್ತಿಯನ್ನು ಒಂದು ವಸ್ತು ಅಥವಾ ವ್ಯವಸ್ಥೆಯಿಂದ ಬೇರೆಡೆಗೆ ಪ್ರಸಾರಿಸುವ ಕ್ರಿಯೆಯೆಂದು ಅರ್ಥೈಸಲಾಗುತ್ತದೆ. ಒಂದು ವ್ಯವಸ್ಥೆಯಲ್ಲಿನ ಅಸಂಖ್ಯಾತ ಅಣುಗಳ ಚಲನೆಯ ಸಮಗ್ರ ಪರಿಣಾಮವಾಗಿ ಪ್ರಕಟವಾಗುವ ಶಕ್ತಿಯ ಒಂದು ರೂಪ. ಉಷ್ಣತಾವ್ಯತ್ಯಸವಿರುವ ಎರಡು ವ್ಯವಸ್ಥೆಗಳಲ್ಲಿ ಒಂದರಿಂದ ಇನ್ನೊಂದಕ್ಕೆ ವರ್ಗವಾಗುವ ಶಕ್ತಿಯೇ ಉಷ್ಣ. ಈ ವರ್ಗಾವಣೆ ಅಧಿಕ ಉಷ್ಣತೆಯ ಉಗಮದಿಂದ ಕಡಿಮೆ ಉಷ್ಣತೆಯ ಗ್ರಾಹಕದೆಡೆಗೆ ನಡೆಯುವುದು. ಉಷ್ಣಶಕ್ತಿಯ ಈ ಚಲನೆಗೆ ಉಷ್ಣವಹನವೆಂದು ಹೆಸರು. ಉಷ್ಣತೆಯಿಂದ ಶಕ್ತಿ ಪ್ರಸರಣವು ಔಷ್ಣ ಸಂಪರ್ಕದಿಂದಾಗುತ್ತದೆ. ಔಷ್ಣ ಸಂಪರ್ಕವೆಂದರೆ ವಸ್ತುವಿನ ಮೇಲೆ ಯಾವುದೇ ರೀತಿಯ ಬಲ ಪ್ರಯೋಗಿಸದೇ ಅದರಲ್ಲಿ ಶಕ್ತಿಯನ್ನು ರವಾನಿಸುವುದು ಅಥವಾ ಪ್ರಸರಿಸುವುದು. ಅತ್ಯಂತ ಸಣ್ಣ ಪ್ರಮಾಣದ ಉಷ್ಣತೆ δQ ಯನ್ನು ತನ್ನ ಕನಿಷ್ಟ ತಾಪಮಾನ T (ಅಬ್ಸೊಲ್ಯೂಟ್ ಟೆಂಪೆರೇಚರ್), ಮತ್ತು ಔಷ್ಣೀಯ ಸ್ತಿತಿಸ್ಥಾಪಕತ್ವ (ಥರ್ಮಲ್ ಇಕ್ವಿಲಿಬ್ರಿಯಮ್) ದಲ್ಲಿರುವ ವಸ್ತುವಿಗೆ ರವಾನಿಸಿದರೆ, ಅ ಉಷ್ಣತೆಯ ಪ್ರಮಾಣವು TdS ಎಂದು ಪರಿಗಣಿಸಲ್ಪಡುತ್ತದೆ . ಇಲ್ಲಿ S ವಸ್ತುವಿನ "ಎಂಟ್ರೋಪಿ" ಕಿರಣಸಂಪಾದಿಸಿ ಉಷ್ಣ ಕಿರಣಗಳು ಮತ್ತು ಬೆಳಕಿನ ಕಿರಣಗಳು ಎರಡು ಒಂದೇ ಬಗೆ. ಬಿಸಿನೀರಿನ ಬುಗ್ಗೆ ಬೆಳಕನ್ನು ಉತ್ಪತ್ತಿ ಮಾಡಲಾರದು . ಮಿನುಗುವ ರಂಜಕ ಮುಟ್ಟಲು ತಂಪು . ರಸ್ತೆಯ ಮೇಲಿರುವ ಕಾದ ಕಲ್ಲು ಬೆಳಕನ್ನು ನೀಡಲಾರದು . ಪೂರ್ಣಿಮೆಯ ಚಂದ್ರ ಪ್ರಜ್ವಲಿಸುವಾಗಲೂ ಸೆಖೆಯಾಗುವುದಿಲ್ಲ . ಬೆಳಕು ಮತ್ತು ಶಾಖ ಎರಡೂ ಸಹಜವಾಗಿಯೇ ವಿಭಿನ್ನ ರೂಪದ ಕಿರಣಗಳೆಂದು ಇವೆಲ್ಲವೂ ಸೂಚಿಸುತ್ತವೆ . ಆದಾಗ್ಯೂ ಬೆಳಕನ್ನು ಕೊಡುವ ಸೂರ್ಯನೇ ಶಾಖವನ್ನೂ ಕೊಡುತ್ತಾನೆ. ಶಾಖ ಕೊಡುವ ಬೆಂಕಿ ಕೊಠಡಿನ್ನೂ ಬೆಳಗುತ್ತದೆ . ಮೋಂಬತ್ತಿಯ ಜ್ವಾಲೆ ಬೆಳಕು ಮತ್ತು ಶಾಖ ಎರಡನ್ನೂ ಉತ್ಪತ್ತಿ ಮಾಡುತ್ತದೆ . ಇವೆಲ್ಲದರ ಆಧಾರದ ಮೇಲೆ ಉಷ್ಣ ಮತ್ತು ಬೆಳಕು ಇವುಗಳ ನಡುವೆ ನಿಕಟ ಸಂಬಂಧವಿದೆ ಎಂದು ತೀರ್ಮಾನಿಸಬಹುದು . ಆದರೆ, ಉಷ್ಣ-ಬೆಳಕುಗಳ ನಡುವಿನ ಸಂಬಂಧ ಚಾಣಾಕ್ಷ ವೀಕ್ಷಕರ ಅರಿವಿಗೂ ಬಹಳ ಕಾಲದವರೆಗೆ ಬಂದೇ ಇರಲಿಲ್ಲ . ಸಂಗೀತಗಾರ -ಖಗೋಳತಜ್ಞ wilhelm Hershel ಎಂಬಾತ ೧೮೦೦ ರಲ್ಲಿ ಸೂರ್ಯನ ಬೆಳಕನ್ನು ಸೋಸಕಗಳ (filter)ಮೂಲಕ ವಿಶ್ಲೇಷಿಸುತ್ತಿದ್ದಾಗ ಸೋಸಕಗಳು ಬಿಸಿಯಾಗುತ್ತಿದ್ದುದನ್ನು ಗಮನಿಸಿ ಸೂರ್ಯನ ಬೆಳಕಿನಲ್ಲಿ ಶಾಖ ಉತ್ಪತ್ತಿ ಮಾಡುವ ಕಿರಣಗಳೂ ಇರಬೇಕೆಂದು ತೀರ್ಮಾನಿಸಿದನು. ಹರ್ಷೆಲ್ ನ ಆ ಪ್ರಯೋಗಗಳು ಬಹಳ ಸ್ವಾರಸ್ಯಕರವಾಗಿತ್ತು . ಸೂರ್ಯನ ಬೆಳಕು ಕಾಮನಬಿಲ್ಲಿನ ಏಳು ಬಣ್ಣದ ಬೆಳಕುಗಳಿಂದ ಸಂಯೋಜಿತವಾಗಿದೆ ಯಷ್ಟೆ. ಆ ಪ್ರತಿಯೊದು ಬಣ್ಣದ ಬೆಳಕಿನಲ್ಲಿಯೂ ಎಷ್ಟು ಶಾಖವಿರುತ್ತದೆ ಎಂದು ಆತ ತಿಳಿಯಬಯಸಿದ. ಅದಕ್ಕಾಗಿ ಸೂರ್ಯನ ಬೆಳಕನ್ನು ಒಂದು ಪ್ರಿಸ್ಮ್ ಮೂಲಕ ಹಾಯಿಸಿ ಹೊರಬರುವ ಒಂದೊಂದು ನೀಲಿಯಿಂದ ಕೆಂಪು ಬಣ್ಣದ ವರೆಗೆ ಶಾಖ ಹೆಚ್ಚುತ್ತದೆಂದು ತೋರಿತು. ಆದರೆ , ಹರ್ಷೆಲ್ ಅಷ್ಟಕ್ಕೇ ಪ್ರಯೋಗ ನಿಲ್ಲಿಸಲಿಲ್ಲ . ಕೆಂಪು ಬೆಳಕನ್ನು ದಾಟಿ ಪಕ್ಕದಲ್ಲಿ ಥರ್ಮಾಮೀಟರ್ ಇಟ್ಟ. ಆಶ್ಚರ್ಯ. ಯಾವ ಬಣ್ಣದ ಬೆಳಕೂ ಇಲ್ಲದ . ಆ ಭಾಗದಲ್ಲಿ ಇತರ ಬಣ್ಣಗಳಿಗಿಂತಲೂ ಹೆಚ್ಚಿನ ಶಾಖವಿದ್ದುದು ತೋರಿಬಂತು . ಅಗೋಚರವಾದ ಆಕಿರಣಗಳಿಗೆ ಕ್ಯಾಲೊರಿಫಿಕ್ ಎಂದರೆ ಶಾಖ ಎಂದು ಅರ್ಥ . ಅದೇ ಜಾಡನ್ನು ಹಿಡಿದು ಎನ್ನೂ ಅನೇಕ ಪ್ರಯೋಗಗಳನ್ನು ಮಾಡಿ ಕ್ಯಾಲೊರಿಫಿಕ್ ಕಿರಣಗಳೂ ಗೋಚರ ಬೆಳಕಿನ ಕಿರಣಗಳಂತೆ ಪ್ರತಿಫಲನ . ವಕ್ರೀಭವನ ಮುಂತಾದ ಎಲ್ಲ ಗುಣಗಳನ್ನೂ ಪ್ರದರ್ಶಿಸುತ್ತವೆಂದು ದೃಡಪಡಿಸಿಕೊಂಡನು . ಹಾಗಾಗಿ, ಅಗೋಚರ ಬೆಳಕೂ ಇದೆ ಎಂಬುದು ಮೊದಲ ಬಾರಿಗೆ ಆತನ ಪ್ರಯೋಗಗಳಿಂದ ತಿಳಿದುಬಂದಿತು. ಮುಂದೆ ಅವಕ್ಕೆ ಅವಕೆಂಪು (Infrared) ಅಥವಾ "ಉಷ್ಣಕಿರಣ"ಗಳೆಂದು ಹೆಸರಾಯಿತು. ಸೂರ್ಯನ ತಾಪಸಂಪಾದಿಸಿ ಸೂರ್ಯ ಮತ್ತು ಇತರ ಖಗೋಳ ಕಾಯಗಳ ತಾಪವನ್ನು ಭೂಮಿಯಿಂದಲೇ ಅಳೆಯಬಹುದು . ಸೂರ್ಯನ ತಾಪ ಸೂರ್ಯನ ಮೇಲ್ಮೈ ತಾಪ (Temperature) ಸುಮಾರು ೫೫೦೦ ಡಿಗ್ರಿ ಸೆಲ್ಸಿಯಸ್ ಎಂದು ಪಠ್ಯಪುಸ್ತುಕಗಳು ದಾಖಲಿಸುತ್ತವೆ . ಆದರೆ, ಅದನ್ನು ಆಳೆದದ್ದ ಹೇಗೆ ? ಆಧುನಿಕ ಜ್ಞಾನವನ್ನು ಪ್ರಾಯೋಗಿಕ, ಪರಿಮಾಣಾತ್ಮಕ ಹಾಗೂ ಸೈದ್ಧಾಂತಿಕ ವಿಶ್ಲೇಷಣೆಗಳಿಂದ ಹೇಗೆ ಪಡೆಯಬಹುದು ಎಂಬುದಕ್ಕೆ ಕೊಡಬಹುದಾದ ಅನೇಕ ಉದಾಹರಣೆಗಳಲ್ಲಿ ಇದೂ ಒಂದು . ಯಾವುದೇ ಕಾಯದಿಂದ ಹೊಮ್ಮುವ ಉಷ್ಣಕಿರಣಗಳ ತೀವ್ರತೆ ಆ ಕಾಯದ ಮೇಲ್ಮೈ ತಾಪವನ್ನು ಕೆಲವು ನಿರ್ದಿಷ್ಟ ರೀತಿಗಳಲ್ಲಿ ಅವಲಂಬಿಸಿರುತ್ತದೆ ಎಂಬುದು ಹತ್ತೊಂಬತ್ತನೇ ಶತಮಾನದ ಅಂತಿಮ ದಶಕಗಳಲ್ಲಿ ನಡೆದ ಪರಿಮಾಣಾತ್ಮಕ ಹಾಗೂ ಪ್ರಾಯೋಗಿಕ ಅಧ್ಯಯನಗಳಿಂದ ಸ್ಪೆಷ್ಟವಾಯಿತು. ಅದೊಂದು ಅತ್ಯಂತ ಮಹತ್ವದ ಆವಿಷ್ಕಾರವಾಗಿತ್ತು . ಏಕೆಂದರೆ ಅದನ್ನು ಬಳಸಿ ನಮ್ಮಿಂದ ಅತಿ ದೂರವಿರುವ ಹಾಗೂ ಮುಟ್ಟಲು ಸಾಧ್ಯವಿಲ್ಲದ ಕಾಯಗಳ ತಾಪವನ್ನು ಅಳೆಯಲು ಸಾಧ್ಯವಾಗಿದೆ. ಇದಕ್ಕೂ ಮೊದಲು ೧೮೩೦ ಸುಮಾರಿನಲ್ಲಿ Claude pouillet ಎಂಬಾತ Pyrheliometer ಎಂಬ ಉಪಕರಣವನ್ನು ತಯಾರಿಸಿದ್ದನು ವಿಕಿರಣದ ಬಗ್ಗೆ ಸೈದ್ಧಾಂತಿಕ ಚೌಕಟ್ಟು ಸಿದ್ಧವಾಗುವುದಕ್ಕೆ ಮೊದಲೇ ಆತ ಆ ಉಪಕರಣವನ್ನು ಬಳಸಿ ಸೂರ್ಯನಿಂದ ಭೂಮಿಯನ್ನು ತಲಪುವ ಉಷ್ಣಕಿರಣಗಳನ್ನು ಅಳೆದು ಸೂರ್ಯನ ಮೇಲ್ಮೈ ತಾಪ ಸುಮಾರು ೧೮೦೦ ಡಿಗ್ರಿ ಸೆಲ್ಸಿಯಸ್ ಎಂದು ಲೆಕ್ಕಹಾಕಿದ್ದನು ಅನಂತರ ಮತ್ತೆ ಕೆಲವರು ಅದನ್ನು ಒಂದು ಸಾವಿರದಿಂದ ಹತ್ತು ಸಾವಿರ ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜು ಮಾಡಿದ್ದರು . ಕೊನೆಗೆ Josef stefan ನು ಹಿಂದಿನ ಅನೇಕ ಪ್ರಯೋಗಗಳಿಂದ ದೊರೆತ ಮಾಹಿತಿ ಮತ್ತು ತನ್ನದೇ ಸೂತ್ರದ ಆಧಾರದ ಮೇಲೆ ಸೂರ್ಯನ ಮೇಲ್ಮೈ ತಾಪ ಸುಮಾರು ೬೦೦೦ ಡಿಗ್ರಿ ಸೆಲ್ಸಿಯಸ್ ಎಂದು ನಿಖರವಾ ಗಿ ಲೆಕ್ಕಹಾಕಿದನು. ವಿಜ್ಞಾನ ಇತಿಹಾಸದ ದೃಷ್ಟಿಯಲ್ಲಿ ಇದನ್ನು ಒಂದು ಮಹತ್ವದ ಮೈಲಿಗಲ್ಲೆಂದು ಮೆಚ್ಚಲೇ ಬೇಕು ಏಕೆಂದರೆ , ಮನುಷ್ಯ ಭೂಮಿಯಮೇಲಿದ್ದೇ ಕೋಟ್ಯಂತರ ಮೈಲಿ ದೂರದಲ್ಲಿರುವ , ಅಷ್ಟೊಂದು ಬಿಸಿ ಇರುವ ಸೂರ್ಯನ ಮೇಲ್ಮೈ ತಾಪವನ್ನು ಅಳೆಯಲು ಸಾಧ್ಯವಾಯಿತು. ಹತ್ತೊಂಬತ್ತನೇ ಶತಮಾನದ ಮೊದಲ ದಶಕದ ವೇಳೆಗೆ ಕ್ಯಾಲೋರಿಫಿಕ್ ಕಿರಣಗಳೂ ಮತ್ತುಬೆಳಕು ಮೂಲತಃ ಒಂದೇ ಬಗೆ (ವಿದ್ಯು ತ್ಕಾಂತ್ತಿಯ ಅಲೆಗಳು ) ಎಂದು ಭೌತವಿಜ್ಞಾನಿಗಳು ಅರ್ಥಮಾಡಿಕೊಂಡು ವಿಶ್ವದಲ್ಲಿ ಸರ್ವವ್ಯಾಪಿಯಾದ ಈಥರ್ ಎಂಬ ಮಾಧ್ಯಮದ ಮೂಲಕ ಕಂಪನ ರೂಪದಲ್ಲಿ ಅವು ಪ್ರಸರಿಸುತವೆ ಎಂದು ಚಿತ್ರಿಸಿಕೊಂಡಿದ್ದರು. ಉಷ್ಣ ಕಿರಣ ಮತ್ತು ಬೆಳಕಿನ ಕಿರಣ ಇವುಗಳ ನಡುವಿನ ವ್ಯತ್ಯಾಸ ಕೇವಲ ಅವುಗಳ ತರಂಗಾಂತರದಲ್ಲಿ (Wave length) ಎಂಬುದು ಹತ್ತೋಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಮಾತ್ರವೇ ಸ್ಪಷ್ಟವಾಯಿತು. ಉಷ್ಣಕಿರಣಗಳ ತರಂಗಾಂತರ ಬೆಳಕಿನ ತರಂಗಾಂತರಗಳಿಗಿಂತ ದೀರ್ಘ. ಇದರಿಂದ ನಮಗೆ ತಿಳಿದುಬನೆಂದರೆ ನಮ್ಮ ಇಂದ್ರಿಯಗಳು ವಿದ್ಯುತ್ ಕಾಂತೀಯ ತರಂಗಗಳಿಗೆ ಅವುಗಳ ತರಂಗಾಂತರಗಳಿಗೆ ಅನುಗುಣವಾಗಿ ಸ್ಪಂದಿಸುತ್ತವೆ ಎಂಬುದು. ಉಷ್ಣ ಹರಿಯುವ ದಿಕ್ಕುಸಂಪಾದಿಸಿ ಅಧಿಕ ತಾಪದ ಕಾಯದಿಂದ ಕಡಿಮೆ ತಾಪದ ಕಾಯಕ್ಕೆ ಉಷ್ಣ ಹರಿಯುತ್ತದೆ. ಬೆಂಕಿಯ ತಾಪ ಅಧಿಕವಾಗಿರುತ್ತದೆ . ಐಸ್ರ್ಕೇಮ್ ತಾಪ ಕಡಿಮೆ ಇರುತ್ತದೆ . ರೋಗಿಯ ದೇಹದ ತಾಪವನ್ನು ನರ್ಸ್ ಅಳೆಯುತ್ತಾಳೆ. ಹವಾಮಾನ ತಜ್ಞರು ದಿನದ ಗರಿಷ್ಟ ಹಾಗೂ ಕನಿಷ್ಟ ತಾಪಗಳನ್ನು ವರದಿ ಮಾಡುತ್ತಾರೆ . ಹೀಗೆ ದಿನಬಳಕೆಯಲ್ಲಿ ತಾಪದ ಬಗ್ಗೆ ಅನೇಕ ರೀತಿ ಉಲ್ಲೇಖನಗಳಿದ್ದರೂ ಅದರ ನಿಜವಾದ ಅರ್ಥ ಏನೆಂಬುದು ಸ್ಪಷ್ಟವಾಗಿಲ್ಲದೇ ಇರಬಹುದು . ಸಾಮಾನ್ಯವಾಗಿ ತಾಪ ಎಂದರೆ ಕಾಯದಲ್ಲಿ "ಎಷ್ಟು ಉಷ್ಣ ಅಡಗಿದೆ"ಎಂಬುದರ ಅಳತೆ ಎಂದು ಹೇಳುತ್ತೇವೆ . ಆದರೆ,ಇದೊಂದು ತಪ್ಪು ಗ್ರಹಿಕೆ . ಅದನ್ನು ಸ್ಪಷ್ಟಪಡಿಸಲು ಭೌತವಿಜ್ಞಾನಕ್ಕೆ ಬಹಳಷ್ಟು ಕಾಲವೇ ಬೇಕಾಯಿತು . ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಮಾತ್ರವೇ ಥರ್ಮೋಮೀಟರ್ಗಳನ್ನು ವೃದ್ಧಿಪಡಿಸಲು ಸಾಧ್ಯವಾದುದರಿಂದ ನೀರು ಗಡ್ಡೆಯಾಗುವ ಮತ್ತು ಕುದಿಯುವ ಪ್ರಕ್ರಿಯೆಗಳ ತಾಪವನ್ನು ನಿರ್ದಿಷ್ಟವಾಗಿ ಅಳೆಯಲು ಸಾಧ್ಯವಾಯಿತು . ನೀರು ,ಆಲ್ಕೋಹಾಲ್ ,ಪಾದರಸ ಇವುಗಳನ್ನು ಥರ್ಮೋಮೀಟರ್ಗಳಲ್ಲಿ ಬಳಸಬಹುದು. ಕಾಯದ ತಾಪ ಅದರ ಉಷ್ಣತಾಸ್ಥಿತಿಯನ್ನು ಪ್ರತಿನಿಧಿಸುತ್ತದೆ ; ಅದು ಆ ಕಾಯದಿಂದ ಅಥವಾ ಆ ಕಾಯಕ್ಕೆ ಉಷ್ಣಶಕ್ತಿ ಹರಿಯುವ ದಿಕ್ಕನ್ನು ನಿರ್ಧರಿಸುತ್ತದೆ .ಹಾಗಾಗಿ , ಇತರ ಕಾಯಗಳೊಂದಿಗೆ ಹೋಲಿಸಿದಾಗ ಮಾತ್ರ ತಾಪ ಎಂಬುದಕ್ಕೆ ಅರ್ಥವಿದೆ .ನೀರು ಹರಿಯವ ದಿಕ್ಕನ್ನು ಅದರ ಒತ್ತಡ ನಿರ್ಧರಿಸುವಂತೆ -ಯಾವಾಗಲೂ ಅಧಿಕ ಒತ್ತಡದಿಂದ ಕಡಿಮೆ ಒತ್ತಡದೆಡೆಗೆ . ನಾವು ಯಾವುದೇ ಕಾಯವನ್ನು ಸ್ಪರ್ಷಿಸಿದಾಗ ಅದು ಬಿಸಿ ಎನಿಸಿದರೆ ಆ ಕಾಯದಿಂದ ನಮ್ಮ ದೇಹಕ್ಕೆ ಉಷ್ಣಶಕ್ತಿ ಹರಿದಿದೆ . ಆಗ ಆ ಕಾಯದ ತಾಪ ನಮ್ಮ ದೇಹದ ತಾಪಕ್ಕಿಂತ ಅಧಿಕವಾಗಿದೆ ಎಂದು ಹೇಳುತ್ತೇವೆ . ಕಾಯದ ತಾಪ ನಮ್ಮ ದೇಹದ ತಾಪಕ್ಕಿಂತ ಕಡಿಮೆ ಇದ್ದಾಗ ಉಷ್ಣಶಕ್ತಿ ನಮ್ಮ ದೇಹದಿಂದ ಅದಕ್ಕೆ ಹರಿಯುತ್ತದೆ .ಈ ರೀತಿಯ ಶಕ್ತಿ ಹರಿಯುವಿಕೇಯೇ ಉಷ್ಣ. ಅದು ಯಾವಾಗಲೂ ಬಿಸಿ ಕಾಯದಿಂದ ತಣ್ಣಗಿನ ಕಾಯಕ್ಕೆ ಹರಿಯುತ್ತದೆ . ಅದು ಹೀಗೇ ಏಕೆ ? ತಣ್ಣಗಿರುವ ಕಾಯದಿಂದ ಬಿಸಿ ಕಾಯದೆಡೆಗೆ ಯಾಕೆ ಹರಿಯಬಾರದು ? ಉದಾಹರಣೆಗೆ , ಸಂಪತ್ತನ್ನು ತೆಗೆದುಕೊಳ್ಳಿ. ಅದು ಯಾವಾಗಲೂ ಶ್ರೀಮಂತರಿಂದ ಬಡವರ ಕಡೆಗೆ ಮಾತ್ರ ಹರಿಯುತ್ತದೆಯೆ ? ಉಷ್ಣದ ಮೂಲಗಳುಸಂಪಾದಿಸಿ ಮನುಷ್ಯ ಕಂಡು ಹಿಡಿದ ಉಷ್ಣದ ಪ್ರಥಮ ಮೂಲ ಬೆಂಕಿ, ಚಳಿ ಹಾಗೂ ಕಾಡುಪ್ರಾಣಿಗಳಿಂದ ರಕ್ಷಣೆ: ಆಹಾರವನ್ನು ಬೇಯಿಸುವುದು; ಲೋಹೋಪಕರಣಗಳ ಹಾಗೂ ಆಯುಧಗಳ ತಯಾರಿಕೆ ಇತ್ಯಾದಿ ಕೆಲಸಗಳಲ್ಲಿ ಅವನಿಗೆ ಬೆಂಕಿಯ ಉಪಯೋಗವಿತ್ತು. ಉಷ್ಣಶಕ್ತಿಯ ಉತ್ಪಾದನೆ ಹಾಗೂ ಉದ್ದೇಶಪೂರಿತ ಬಳಕೆ ಇವುಗಳ ಪರಿಣಾಮವಾಗಿ ನಾಗರಿಕತೆ ಬೆಳೆಯುತ್ತ ಬಂದಿದೆ. ಮನುಷ್ಯನಿಗೆ ಉಷ್ಣದ ನೈಸರ್ಗಿಕ ಮೂಲ ಸೂರ್ಯ, ಖನಿಜವಸ್ತುಗಳಾದ ಕಲ್ಲಿದ್ದಲು, ಪೆಟ್ರೋಲುಗಳೂ ಕಟ್ಟಿಗೆ ಸೊಪ್ಪುಸದೆಗಳೂ ಉಷ್ಣಮೂಲಗಳೇ ಆದರೂ ಅಂತಿಮವಾಗಿ ಅವು ಸೂರ್ಯೋಷ್ಣದ ಸಂಗ್ರಾಹಕಗಳೇ ಆಗಿವೆ. ಯಾಂತ್ರಿಕಶಕ್ತಿ ಉಷ್ಣಶಕ್ತಿಯಾಗಿ ಮಾರ್ಪಡುವುದನ್ನು ಸುಲಭವಾಗಿ ಗಮನಿಸಿಬಹುದು. ವಸ್ತುಗಳನ್ನು ಪರಸ್ಪರ ಉಜ್ಜಿದಾಗ (ಉದಾಹರಣೆಗೆ ಎರಡು ಮರದ ತುಂಡುಗಳನ್ನು ಉಜ್ಜಿದಾಗ ಇಲ್ಲವೇ ನಮ್ಮ ಅಂಗೈಗಳನ್ನು ಉಜ್ಜಿಕೊಂಡಾಗ), ಸುತ್ತಿಗೆಯಿಂದ ಅಡಿಗಲ್ಲಿನ ಮೇಲೆ ಹೊಡೆದಾಗ ಉಷ್ಣ ಉತ್ಪಾದನೆ ಆಗುವುದೆಂಬುದು ತಿಳಿದಿದೆ. ಇನ್ನು ಜಡವಸ್ತುಗಳ ಪರಮಾಣುಗಳನ್ನು ವಿದಳನಗೊಳಿಸಿದಾಗ ಇಲ್ಲವೆ ಹಗುರವಾದ ವಸ್ತುಗಳನ್ನು ಸಂಲಯನಗೊಳಿಸಿದಾಗ ಸಹ ಉಷ್ಣ ಉತ್ಪತ್ತಿಯಾಗುವುದು. ಸಿದ್ಧಾಂತಗಳುಸಂಪಾದಿಸಿ ಉಷ್ಣದ ಗುಣಲಕ್ಷಣಗಳನ್ನೂ ವರ್ತನೆಯನ್ನು ಅನುಸರಿಸಿ ಎರಡು ಭಿನ್ನ ಸಿದ್ಧಾಂತಗಳನ್ನು ಮುಂದಿಡಲಾಗಿದೆ(ಕೆಲೋರಿಕ್ ಸಿದ್ಧಾಂತ ಚಲನ ಸಿದ್ಧಾಂತ. ಕೆಲೊರಿಕ್ ಸಿದ್ಧಾಂತ: ಉಷ್ಣ ಒಂದು ತರಲ (ಫ್ಲೂಯ್ಡ್), ಇದು ಅತಿಸೂಕ್ಷ್ಮ, ತೂಕರಹಿತ, ನಾಶರಹಿತ, ಆದರೆ ವೇಗಸಹಿತವಸ್ತು ಎಂಬ ಪರಿಕಲ್ಪನೆಯಿಂದ ಈ ಸಿದ್ಧಾಂತವನ್ನು ಹೆಣೆದಿದ್ದಾರೆ. ಒಂದು ವಸ್ತುವನ್ನು ಕಾಯಿಸುವುದು ಎಂದರೆ ಉಷ್ಣತರಲದ ಅತಿಸೂಕ್ಷ್ಮ ಕಣಗಳಿಂದ ಅನಂತಸೂಕ್ಷ್ಮ ಕಣಗಳ ನಡುವಿನ ಎಲ್ಲ ಪ್ರದೇಶದ ಆಕ್ರಮಣ ಎಂದು ವಿವರಿಸಿದರು. ಅದೇ ರೀತಿ ವಸ್ತುವನ್ನು ತಣ್ಣಗಾಗಿಸಿದಾಗ ಉಷ್ಣ ತರಲದ ಕಣಗಳು ಆಕ್ರಮಿತ ಪ್ರದೇಶಗಳಿಂದ ಹಿಂದೆ ಸರಿಯುವುವು. ಮಂಜುಗೆಡ್ಡೆ ನೀರಾಗುವುದು ಮೊದಲಿನ ಕಾರಣದಿಂದಾದರೆ ನೀರು ಮಂಜುಗೆಡ್ಡೆಯಾಗುವುದು ಎರಡನೆಯ ಕಾರಣದಿಂದ ಎಂಬ ವಿವರಣೆ ತೋರ್ಕೆಗೆ ಸಮಧಾನ ನೀಡಿತು. ಆದರೆ ಇಲ್ಲೇ ಕೆಲೊರಿಕ್ ಸಿದ್ಧಾಂತ ಒಂದು ಹೊಸ ಪರಿಸ್ಥಿತಿ ಎದುರಿಸಬೇಕಾಯಿತು(ಮಂಜುಗಡ್ಡೆಯ ಉಷ್ಣತೆಯೂ 0ಲಿ ಸೆ. ಅದೇ ಪ್ರಕಾರ ಕುದಿಯುವ ನೀರಿನ ಉಷ್ಣತೆಯೂ 0ಲಿ ಸೆ. ಅದೇ ಪ್ರಕಾರ ಕುದಿಯುವ ನೀರಿನ ಉಷ್ಣತೆಯೂ ಅದರಿಂದ ದೊರೆತ ಆವಿಯ ಉಷ್ಣತೆಯೂ ಸಮನವಾಗಿರುವುವು (100ಲಿ ಸೆ.). ಹಾಗಾದರೆ ಈ ಘಟನೆಗಳಲ್ಲಿ ವಸ್ತುವನ್ನು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಪರಿವರ್ತಿಸಲು ಒದಗಿಸಿದ ಉಷ್ಣದ (ಕೆಲೋರಿಕ್ಕಿನ) ಗತಿ ಏನಾಯಿತು? ಗುಪ್ತೋಷ್ಣ (ಲೇಟೆಂಟ್ ಹೀಟ್) ಎಂಬ ಪರಿಕಲ್ಪನೆ ಕೆಲೋರಿಕ್ ಸಿದ್ಧಾಂತದ ವ್ಯಾಪ್ತಿಯಲ್ಲಿರಲಿಲ್ಲ. ಇದು 19ನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಪರಿಸ್ಥಿತಿ. ಅದೇ ವೇಳೆಯಲ್ಲಿ ಕೌಂಟ್‍ರಮ್‍ಫರ್ಡ್(1753-1814) ಮಾಡಿದ ಒಂದು ಪ್ರಯೋಗ ಕೆಲೊರಿಕ್ ಸಿದ್ಧಾಂತವನ್ನು ಪೂರ್ಣವಾಗಿ ಸಮಾಧಿಮಾಡಿತು. ಅವನು ಲೋಹದ ಹಾಳೆಗಳನ್ನು ಉಕ್ಕಿನ ಅಲಗಿನ ಬೈರಿಗೆಯಿಂದ ಕೊರೆಯುತ್ತಿದ. ಈ ಕ್ರಿಯೆಯಲ್ಲಿ ಅಪಾರ ಉಷ್ಣ ಜನಿಸುವುದನ್ನು ಕಂಡ. ಅವನ ಕೆಲಸ ಕೋಣೆಯ ಹಿತಕರ ಉಷ್ಣತೆಯಲ್ಲೇ ನಡೆದಿದ್ದರೂ ಇಷ್ಟೊಂದು ಉಷ್ಣ ಎಲ್ಲಿಂದ ಬಂದಿರಬಹುದು? ಉಷ್ಣ ತರಲವಾಗಿದ್ದು ದ್ರವ್ಯದ (ಮ್ಯಾಟರ್) ಒಂದು ರೂಪವಾಗಿದ್ದಿದ್ದರೆ ಅದು ಕೊರೆತದಲ್ಲಿ ರಚಿತವಾಯಿತು ಎಂಬ ಊಹೆ ದೋಷಯುಕ್ತವೆಂದೆನಿಸಿತು. ದ್ರವವನ್ನು ರಚಿಸಲೂ ಸಾಧ್ಯವಿಲ್ಲ ನಾಶಗೊಳಿಸಲೂ ಸಾಧ್ಯವಿಲ್ಲ ಎಂಬ ನಿಯಮವನ್ನು ಅಂದರೆ ದ್ರವ್ಯತ್ವದ ನಿತ್ಯತ್ವದ ನಿಯಮವನ್ನು(ವಿಜ್ಞಾನಿಗಳು ಆ ಮೊದಲೇ ಅಂಗೀಕರಿಸಿದ್ದರು. ಈ ನಿಯಮಕ್ಕೆ ರಮ್‍ಫರ್ಡನ ಪ್ರಯೋಗದಿಂದ ಲಭಿಸಿದ ಅನುಭವ ವ್ಯತಿರಿಕ್ತವಾಗಿತ್ತು. ಆದ್ದರಿಂದ ಉಷ್ಣ ತರಲವಲ್ಲ, ಅದು ವಸ್ತುವಲ್ಲ. ಕೆಲೊರಿಕ್ ಸಿದ್ಧಾಂತ ಸಾಧುವಲ್ಲ ಎಂದು ವಿಜ್ಞಾನಿಗಳು ತೀರ್ಮಾನಿಸಿದರು. ಚಲನಶಕ್ತಿ ಸಿದ್ಧಾಂತ: ಇದರ ಪ್ರಕಾರ ಯಾಂತ್ರಿಕಶಕ್ತಿ ಮತ್ತು ಅದನ್ನು ಉಪಯೋಗಿಸುವುದರಿಂದ ಉದ್ಭವವಾಗುವ ಉಷ್ಣ ಇವುಗಳಲ್ಲಿ ಸಂಬಂಧವಿದೆಯೆಂದು ಪ್ರಯೋಗಗಳು ತೋರಿಸಿಕೊಟ್ಟಿವೆ. ಇದಲ್ಲದೆ ವಿಶಿಷ್ಟ ಪರಿಮಾಣದ ಯಾಂತ್ರಿಕಶಕ್ತಿಯನ್ನು ಉಪಯೋಗಿಸಿದಾಗ ಅದಕ್ಕನುಗುಣವಾಗಿ ಉಷ್ಣ ನಿರ್ಮಾಣವಾಗುವುದೆಂದು ಅಥವ ಅದೇ ಪ್ರಕಾರವಾಗಿ ಇದೇ ಉಷ್ಣದಿಂದ ಯಾಂತ್ರಿಕಶಕ್ತಿಯನ್ನು ಉತ್ಪಾದಿಸಿದಾಗ ಮೊದಲಿನಷ್ಟೆ ಶಕ್ತಿ ಉದ್ಭವಿಸುವುದೆಂದು ಕಂಡುಬಂದಿದೆ. ಯಾಂತ್ರಿಕಶಕ್ತಿ ಮತ್ತು ಉಷ್ಣ ಇವುಗಳ ಸಂಬಂಧ ಸ್ಥಾಪಿಸಲು ಬೇರೆ ಬೇರೆ ಪ್ರಯೋಗಗಳನ್ನು ಮಾಡಲಾಯಿತು. ಇವುಗಳಲ್ಲಿಯ ಎರಡು ಪ್ರಯೋಗಗಳನ್ನು ಇಲ್ಲಿ ಸ್ಥೂಲವಾಗಿ ವಿವರಿಸಲಾಗಿದೆ. ಮೊದಲಿಗೆ ಜೌಲ್ ಎಂಬ ವಿಜ್ಞಾನಿ ವಿದ್ಯುಚ್ಛಕ್ತಿಯನ್ನು ಉಪಯೋಗಿಸಿ ಉಷ್ಣವನ್ನು ಪಡೆದು ಯಾಂತ್ರಿಕ ಶಕ್ತಿ-ಉಷ್ಣಗಳ ನಡುವಿನ ಸಂಬಂಧವನ್ನು ಎಂದರೆ ಎಷ್ಟು ಯಾಂತ್ರಿಕ ಶಕ್ತಿಯನ್ನು ಉಪಯೋಗಿಸಿದರೆ ಎಷ್ಟು ಉಷ್ಣ ಉತ್ಪನ್ನವಾಗುವುದೆಂಬುದನ್ನು ನಿರ್ಧರಿಸಿದ (1840). ಇನ್ನೊಂದು ಪ್ರಯೋಗದಲ್ಲಿ ರಾಟೆಯಿಂದ ತೂಗುಬಿಟ್ಟ ತೂಕದ ಕಲ್ಲುಗಳು ನೀರಿನಲ್ಲಿ ಇರಿಸಿದ ಹುಟ್ಟಿನಾಕಾರದ ಸಲಕರಣೆಯನ್ನು ತಿರುಗಿಸುವಂತೆ ಮಾಡಿ ಇಲ್ಲಿ ಉತ್ಪನ್ನವಾದ ಉಷ್ಣ ಮತ್ತು ಇದನ್ನು ದೊರಕಿಸಲು ವ್ಯಯಿಸಿದ ಯಾಂತ್ರಿಕಶಕ್ತಿ ಇವನ್ನು ತಿಳಿದು ಯಾಂತ್ರಿಕಶಕ್ತಿ-ಉಷ್ಣಗಳೊಳಗಿನ ಸಂಬಂಧವನ್ನು ಕಂಡುಹಿಡಿಯಲಾಯಿತು. ಇಂಥ ಪ್ರಯೋಗಗಳ ಫಲಿತಾಂಶಗಳು ಒಂದಕ್ಕೊಂದು ಪೂರಕವಾಗಿದ್ದುದರಿಂದ ಚಲನಶಕ್ತಿ ಸಿದ್ಧಾಂತ ಗ್ರಾಹ್ಯವೆನ್ನಿಸಿತು. ಉಷ್ಣವರ್ಗಾವಣೆ: ಉಷ್ಣ ಚಲನಶಕ್ತಿಯ ಒಂದು ರೂಪ, ಇದರ ವರ್ಗಾವಣೆ ಮೂರು ವಿಧಗಳಲ್ಲಿ ನಡೆಯುತ್ತದೆ. (ದಹನ (ಕಂಡಕ್ಷನ್), ನಯನ (ಕನ್ವೆಕ್ಷನ್), ವಿಕಿರಣ (ರೇಡಿಯೇಷನ್). ಭಿನ್ನ ಉಷ್ಣತೆಗಳ ನಡುವೆ ಮಾತ್ರ ಈ ವರ್ಗಾವಣೆ ಸಾಧ್ಯ. ಚಲನೆಯ ದಿಶೆ ಅಧಿಕ ಉಷ್ಣತೆಯ ಉಗಮದಿಂದ ಕಡಿಮೆ ಉಷ್ಣತೆಯ ಗ್ರಾಹಕದೆಡೆಗೆ. ವಹನ : ಪರಮಾಣುಗಳ ಅಥವಾ ಅಣುಗಳ ಅಂತರ ಕ್ರಿಯೆಗಳಿಂದ ಉಷ್ಣವಹನ ನಡೆಯುತ್ತದೆ. ಉಷ್ಣ ಮೂಲಕ ಅತಿನಿಕಟದಲ್ಲಿರುವ ವಸ್ತುವಿನ ಅಣುಗಳು ಹೆಚ್ಚು ಶಕ್ತಿಯುತವಾಗಿ ಕಂಪಿಸುತ್ತವೆ. ಇದರಿಂದ ನೆರೆ ಅಣುಗಳೊಂದಿಗೆ ತಾಕಲಾಟಗಳು (ಕೊಲ್ಲಿಷನ್ಸ್) ಹೆಚ್ಚಿ ಅವೂ ಕಂಪಿಸತೊಡಗುವುವು. ಹೀಗೆ ಕಂಪನಗಳ ಪರಂಪರಯೆ ಉಷ್ಣ ಮೂಲದಿಂದ ಆರಂಭಿಸಿ ಮಾಧ್ಯಮದ ಮೂಲಕ ಮುಂದೆ ಮುಂದೆ ಸಾಗುತ್ತದೆ. ಇಂಥ ಕಂಪನಗಳಲ್ಲಿ ಯಾವ ಅಣುವೂ ತನ್ನ ಮೂಲಸ್ಥಾನದಿಂದ ವಿಚಲಿತವಾಗುವುದಿಲ್ಲ: ಬದಲು, ಅದರ ಮೂಲಸ್ಥಾನವನ್ನು ಕೇಂದ್ರವಾಗಿಟ್ಟು ಕಂಪಿಸುತ್ತದೆ. ಆದ್ದರಿಂದ ಉಷ್ಣವಹನದಲ್ಲಿ ಮಾಧ್ಯಮವಸ್ತುವಿನ ಅಣುಗಳ ಸ್ಥಾನಗಳು ಬದಲಾಗುವುದಿಲ್ಲ; ಆದರೆ ಉಷ್ಣ ಮಾತ್ರ ವರ್ಗವಾಗುತ್ತಲೆ ಇರುವುದು. ಲೋಹದ ಸರಳಿನ ಒಂದು ತುದಿಯನ್ನು ಕಾಯಿಸಿದಾಗ ಕ್ರಮೇಣ ಇನ್ನೊಂದು ತುದಿಯೂ ಬೆಚ್ಚಗಾಗಿ ಕಾಯುವುದರ ಕಾರಣ ಉಷ್ಣವಹನ. ಒಂದು ಅಪಾರದರ್ಶಕ ಘನವಸ್ತುವಿನ ಮೂಲಕ ಉಷ್ಣವನ್ನು ವರ್ಗಾಯಿಸಲು ಇರುವ ಏಕೈಕ ವಿಧಾನವೆಂದರೆ ವಹನ. ವಹನತೆ (ಕಂಡಕ್ಟಿವಿಟಿ) ಒಂದೊಂದು ವಸ್ತುವಿನಲ್ಲಿ ಒಂದೊಂದು ತೆರನಾಗಿದೆ( ಲೋಹಗಳಲ್ಲಿ ಇದು ಕನಿಷ್ಠ. ನಯನ : ಒಂದು ತರಲದ (ಫ್ಲೂಯ್ಡ್) ಅಣುಗಳ ಬೆರಕೆಯಿಂದ ಉಷ್ಣನಯನ ನಡೆಯುತ್ತದೆ. ಎಂದರೆ ಅಣುಗಳೂ ಸ್ವತಃ ಚಲಿಸಿ ಉಷ್ಣವನ್ನು ಮಾಧ್ಯಮದಲ್ಲಿ ಹರಡುವ ವಿಧಾನ ನಯನ. ಉದಾಹರಣೆಗೆ. ಒಂದು ಪಾತ್ರೆಗೆ ನೀರು ತುಂಬಿಸಿ ಅದನ್ನು ಕಾಯಲು ಬೆಂಕಿಯ ಮೇಲೆ ಇಟ್ಟಾಗ ಪಾತ್ರೆಯ ತಳದಲ್ಲಿರುವ ನೀರಿನ ಅಣುಗಳು ಉಷ್ಣದೊಡನೆ ನಿಕಟಸಂಪರ್ಕ ಪಡೆದು ಕಾದು ಹಗುರವಾಗಿ (ಸಾಂದ್ರತೆ ಕಡಿಮೆಯಾಗಿ) ಮೇಲೆ ಏರಲು ತೊಡಗುವುವು. ಕಾದ ಅಣುಗಳು ಹೀಗೆ ಮೆಲೆ ಸಾಗುವಾಗ ತಣ್ಣಗಿನ ತೂಕದ (ಸಾಂದ್ರತೆ ಹೆಚ್ಚು) ಅಣುಗಳು ತಳದೆಡೆಗೆ ಇಳಿಯುವುವು. ಮತ್ತೆ ಮೊದಲಿನ ಕ್ರಿಯೆಯ ಪುನರಾವರ್ತನೆ. ಉಷ್ಣವರ್ಗಾವಣೆ ಇಲ್ಲಿ ನಡೆದದ್ದು ಅಣುಗಳ ಕಂಪನದಿಂದಲ್ಲ, ಚಲನೆಯಿಂದ, ದ್ರವ ಮತ್ತು ಅನಿಲಸ್ಥಿತಿಯಲ್ಲಿರುವ ವಸ್ತುಗಳನ್ನು ಮಾತ್ರ ನಯನರೀತಿಯ ಉಷ್ಣವರ್ಗಾವಣೆ ನಡೆಯುತ್ತದೆ. ಕೊಠಡಿಯನ್ನು ಬೆಚ್ಚಗಿಡಲು ಅಧಿಕೋಷ್ಣತೆಯಲ್ಲಿರುವ ಉಗಿಯನ್ನು ನಾಳಗಳ ಮೂಲಕ ಕೋಣೆಯಲ್ಲಿ ಹರಿಸುತ್ತಾರೆ: ಆಗ ನಾಳಗಳ ಹೊರಮೈ ಕಾದು ಕೊಠಡಿ ಬೆಚ್ಚಗಾಗುವುದು. ಈ ಕ್ರಿಯೆ ಉಷ್ಣನಯನಕ್ಕೆ ಒಂದು ಉದಾಹರಣೆ. (ನೋಡಿ- ನಯನ,-ಉಷ್ಣ). ವಿಕಿರಣ : ಮಾಧ್ಯಮದÁವಶ್ಯಕತೆಯೆ ಇಲ್ಲದೆ ಉಷ್ಣದ ವರ್ಗಾವಣೆ. ಸೂರ್ಯನಿಂದ ಭೂಮಿಗೆ ಬೆಳಕು ಮುಂತಾದ ಶಕ್ತಿರೂಪಗಳೊಂದಿಗೆ ಉಷ್ಣವೂ ಬರುವುದು ಇದಕ್ಕೊಂದು ನಿದರ್ಶನ. ಇಲ್ಲಿ ಉಷ್ಣ ವಿದ್ಯುತ್ಕಾಂತ ತರಂಗಗಳ ಒಂದು ರೂಪವಾಗಿ ವರ್ತಿಸುತ್ತದೆ; ಅದರ ವೇಗ ಬೇಳಕಿನ ವೇಗಕ್ಕೆ ಸಮ (ಸೆಕೆಂಡಿಗೆ 3 ಲಕ್ಷ ಕಿ.ಮೀ.) ವಹನ ಮತ್ತು ನಯನ ವೇಗಗಳು ಈ ವೇಗಕ್ಕಿಂತ ಅದೆಷ್ಟೋ ಕಡಿಮೆ. ಪ್ರಸರಣದಿಂದ ಚಲಿಸುವ ಉಷ್ಣಶಕ್ತಿ ವಿದ್ಯುತ್ಕಾಂತ ತರಂಗಗಳ ಸಕಲಗುಣಗಳನ್ನು ಪ್ರದರ್ಶಿಸುತ್ತದೆ(ಚಲನೆ ಸರಳರೇಖೆಯಲ್ಲಿ, ವಕ್ರೀಭವನ ಮತ್ತು ಪ್ರತಿಫಲನ (ರಿಫ್ರಾಕ್ಷನ್ ಅಂಡ್ ರಿಫ್ಲೆಕ್ಷನ್) ಗುಣಗಳಿವೆ. ಎರಡು ವಸ್ತುಗಳ ನಡುವೆ ಉಷ್ಣತೆಗಳ ಅಂತರ ಇರುವವರೆಗೂ ವಿಕಿರಣ ಕ್ರಿಯೆ ನಡೆದೇ ಇರುತ್ತದೆ. ಉಷ್ಣ ಮತ್ತು ಕೆಲಸಸಂಪಾದಿಸಿ ಉಷ್ಣಗತಿವಿಜ್ಞಾನದ (Thermodynamics) ಮೊದಲನೇ ನಿಯಮಸಂಪಾದಿಸಿ ಉಷ್ಣಶಕ್ತಿ ಹಾಗೂ ಯಾಂತ್ರಿಕಶಕ್ತಿ (Mechanical energy) ಅಂತರಪರಿವರ್ತನೆ ಯಾಗುತ್ತವೆ. ಉಷ್ಣಗತಿವಿಜ್ಞಾನದ ಮೊದಲ ನಿಯಮ ಚಲನೆಯಂತೆ ಉಷ್ಣವೂ ಶಕ್ತಿಯ ಒಂದು ರೂಪ ಪ್ರಾನ್ಸಿನಲ್ಲಿ ಚಲಾವಣೆಯಲ್ಲಿರುವ ಹಣ ಫ್ರಾಂಕ್ ಭಾರತದಲ್ಲಿ ಅದು ರೂಪಾಯಿ ಅದೇ ರೀತಿ ಒಂದೊಂದು ಮಾನಗಳಿವೆ (units)ಉಷ್ಣಶಕ್ತಿ ಅಳೆಯಲು ಕೆಲೊರಿ ಯಾಂತ್ರಿಕಶಕ್ತಿ (ಚಲನಶಕ್ತಿ ಪೊಟೆನ್ಶಲ್ ಎನರ್ಜಿ ) ಅಳೆಯಲು ಜೌಲ್ (joul) . ಅಂಗೈಗಳನ್ನು ಒಂದಕ್ಕೊದು ಉಜ್ಜಿಕೊಂಡರೆ ಶಾಖ ಉತ್ಪತ್ತಿಯಾಗುತ್ತದೆಂಬುದು ಪುರಾತನ ಕಾಲದಲ್ಲೇ ತಿಳಿದಿತ್ತು .ಆದರೆ ,ಉಷ್ಣಶಕ್ತಿ ಮತ್ತು ಯಾಂತ್ರಿಕಶಕ್ತಿಗಳ ನಡುವೆ ಒಂದು ಸಮಾನತೆ ಇದೆಯೆಂಬುದು ಈಚಿನ ಅರಿವು . ನಾವು ಮೊದಲೇ ನೋಡಿದಂತೆ , ಪ್ರತಿ ಶಕ್ತಿಪರಿವರ್ತನೆಯಲ್ಲಿಯೂ ಒಟ್ಟು ಶಕ್ತಿಮೊತ್ತ ಬದಲಾಗುವುದಿಲ್ಲ ; ಮೊದಲಿನಷ್ಟೇ ಇರುತ್ತದೆ . ಅದನ್ನು ಒಬ್ಬ ವ್ಯಕ್ತಿಯ ಒಟ್ಟು ಸಂಪತ್ತಿಗೆ ಹೋಲಿಸಬಹುದು ; ಸ್ವಲ್ಪ ಭಾಗ ನಗದಿನ ರೂಪದಲ್ಲಿರಬಹುದು . ಸ್ವಲ್ಪ ಭಾಗ ಸ್ಥಿರ ಆಸ್ತಿಯ ರೂಪದಲ್ಲಿರಬಹುದು . ಹಣವನ್ನು ಬಳಸಿ ಆಸ್ತಿಯನ್ನು ಕೊಳ್ಳಬಹುದು , ಆಸ್ತಿಯನ್ನು ಮಾರಿ ಹಣ ಮತ್ತು ಆಸ್ತಿಯ ನಡವಿನ ಸಮಾನತೆ ಕಾಲಕಾಲಕ್ಕೆ ಬದಲಾಯಿಸಬಹುದು .ಆದರೆ ಶಕ್ತಿಪರಿವರ್ತನೆಯಲ್ಲಿ ಹಾಗಲ್ಲ . ವಿವಿಧ ಶಕ್ತಿಗಳ ನಡುವಿನ ಸಮಾನತೆ ಯಾವಾಗಲೂ ಸ್ಥಿರ . ಯಾವುದೇ ವ್ಯವಸ್ಥೆಯಲ್ಲಿ ಹೊರಗಿನಿಂದ ಶಕ್ತಿ ಪ್ರವೇಶಿಸದೆ ಅಥವಾ ಒಳಗಿನಿಂದ ಶಕ್ತಿ ಹೊರಹೋಗದೆ ಶಕ್ತಿಪರಿವರ್ತನೆಯಾದಾಗ ನಿವ್ವಳಶಕ್ತಿಯ ರಕ್ಷಣೆ ಹಾಗೂ ಶಕ್ತಿರೂಪಗಳ ನಡುವಿನ ಸಮಾನತೆಯನ್ನು "ಶಕ್ತಿ ಸಂರಕ್ಷಣೆಯ ತತ್ವ " (principle of conservation of energy ) ಎನ್ನುತ್ತಾರೆ . ಮೇಲು ನೋಟಕ್ಕೆ ಇದೊಂದು ಸರಳ ಪರಿಕಲ್ಪನೆ ಎನಿಸಿದರೂ ಇದರ ಮಹತ್ವ ಅರಿವಾಗಬೇಕಾದರೆ ಬಹಳ ಕಾಲವೇ ಬೇಕಾಯಿತು . ನಿಸರ್ಗದ ಎಲ್ಲ ವಿದ್ಯಮಾನಗಳಲ್ಲಿಯೂ , ಚಲನೆಯ ನಿಯಮಗಳು ತೋರಿಬರುವಂತೆ, ಶಕ್ತಿಸಂರಕ್ಷಣೆಯೂ ತೋರಿಬರುತ್ತದೆ. ನಾವು ಬಳಸುವ ಪ್ರತಿ ಉಪಕರಣವನ್ನೂ ಅದು ನಿಯಂತ್ರಿಸುತ್ತದೆ -ಇಷ್ಟು ವಿದ್ಯುತ್ ಅಂದರೆ ಇಷ್ಟು ಉಷ್ಣ ಮತ್ತು ಬೆಳಕಿನ ಸಮ , ಇಷ್ಟ ಪೆಟ್ರೋಲಿನ ರಾಸಾಯನಿಕ ಶಕ್ತಿ ಕಾರಿನ ಇಷ್ಟು ಚಲನಶಕ್ತಿಯಾಅಗುತ್ತದೆ, ಹೀಗೆ . ಉಷ್ಣ ಚಲನ ಸಿದ್ಧಾಂತಸಂಪಾದಿಸಿ ಉಷ್ಣಶಕ್ತಿಯು ಅಣು , ಪರಮಾಣುಗಳ ಯಾದೃಚ್ಛಿಕ (random)ಚಲನಶಕ್ತಿಯನ್ನು ಪ್ರತಿಬಿಂಬಿಸುತ್ತದೆ . ಉಷ್ಣ ಎಂದರೆ ಒಂದು ಕಾಯದಿಂದ ಮತ್ತೊಂದು . ಕಾಯಕ್ಕೆ ಹರಿಯುವ ಒಂದು ರೀತಿಯ ಸೂಕ್ಷ್ಮ ದ್ರವ ಎಂದು ಭಾವನೆ ಒಂದು ಕಾಲದಲ್ಲಿ ಇತ್ತು. ಕೆಲವರು ಅಂತಹ ದ್ರವದ ತೂಕ ನಿರ್ಧರಿಸಲು ಪ್ರಯೋಗಗಳನ್ನು ಮಾಡಿದರು . ಆದ್ರವಕ್ಕೆ ಸ್ಥಳಾವಕಾಶ ಬೇಕಾದ್ದರಿಂದ ಬಿಸಿಯದ ಕಾಯ ಉಬ್ಬುತ್ತದೆ ಎಂದು ಅಂದಿನ ನಂಬಿಕೆಯಾಗಿತ್ತು ! ಅಣು , ಪರಮಾಣುಗಳ ಚಲನಶಕ್ತಿ ಹಾಗೂ ಅವುಗಳನ್ನು ಒಳಗೊಂಡ ಕಾಯದ ಉಷ್ಣ ಗುಣಗಳ ನಡುವಿನ ಸಂಬಂಧವನ್ನು ವಿವರಿಸುವ ಭೌತವಿಜ್ಞಾನದ ಒಂದು ಪ್ರಮುಖ ಶಾಖೆಯೇ ಉಷ್ಣ ಚಲನ ಸಿದ್ಧಾಂತ . ಈ ಸಿದ್ಧಾಂತದ ಮೂಲ ತತ್ವಗಳು ಬಹಳ ಸರಳ . ತಮ್ಮ ನಿರಂತರ ಅಲುಗಾಟದಿಂದ ಅಣು , ಪರಮಾಣುಗಳು ಚಲನಶಕ್ತಿಯನ್ನು ಹೊಂದಿರುತ್ತವೆ . ಇದೇ ಕಾಯದ ಆಂತರಿಕ ಶಕ್ತಿ ಹಾಗಾಗಿ ಕಾಯದ ತಾಪ ಏರಿದಷ್ಟೂ ಅದರಲ್ಲಿಅಣು, ಪರಮಾಣುಗಳ ಸರಾಸರಿ ಚಲನಶಕ್ತಿಯೂ ಅಧಿಕವಗುತ್ತದೆ. ಘನ ವಸ್ತು ಗಳಲ್ಲಿ ಅಣು , ಪರಮಾಣುಗಳು ಕಂಪಿಸುತ್ತಿರುತ್ತವೆ; ದ್ರವ ವಸ್ತುವಿನಲ್ಲಿ ಅವು ಚಕ್ರಾಕಾರದಲ್ಲಿ ಸುತ್ತುತ್ತಿರುತ್ತವೆ; ಅನಿಲದಲ್ಲಿ ಅವು ಒಂದು ಸ್ಥಳದಿಂದ ಮತೋಂದು ಸ್ಥಳಕ್ಕೆ ತೊಯ್ದಾಡುತ್ತಿರುತ್ತವೆ. ಈ ರೀತಿಯ ಯಾದೃಚ್ಛಿಕ ಚಲನಶಕ್ತಿಯ ವರ್ಗಾವಣೆಯನ್ನೇ ಉಷ್ಣ ಎಂದು ಹೇಳುವುದು.ಅಣು, ಪರಮಾಣುಗಳ ರಾಶಿ , ಚಲನವೇಗ ಹಾಗೂ ಅವುಗಳಿಗೆ ಸಂಬಂಧಿಸಿದ ಒತ್ತಡ, ಗಾತ್ರ , ಮುಂತಾದ ವಿಷಯಗಳ ಬಗ್ಗೆ ಆಧುನಿಕ ಜ್ಞಾನವಿಲ್ಲದಿದ್ದಲ್ಲಿ ಈ ರೀತಿಯ ಅರಿವು ಅಸಾಧ್ಯವಗುತ್ತಿತ್ತು ಎಂದು ಇಲ್ಲಿ ಒತ್ತಿ ಹೇಳ್ಬೇಕಾಗಿದೆ. ಸೋಜಿಗದ ಸಂಗತಿ ಎಂದರೆ ಅಣು , ಪರಮಾಣುಗಳನ್ನು ಗ್ರಹಿಸುವುದಕ್ಕೆ ಮೊದಲೇ ಇಂತಹ ಒಂದು ಚಿತ್ರ ಮೂಡಿತ್ತು. ಭೌತಜಗತ್ತಿನ ಈ ಸತ್ಯವನ್ನು ಬಹಿರಂಗ ಪಡಿಸಲು ಸಾಧ್ಯವಾದದ್ದು ಗಣಿತದ ಸಂಶೋಧನೆಗಳಿಂದ. ಉಷ್ಣ ಯಂತ್ರಗಳುಸಂಪಾದಿಸಿ ಯಾವುದೇ ವ್ಯವಸ್ಥೆಯಲ್ಲಿ ಹೊಡಿಕೆ ಮತ್ತು ನಾವು ಅದರಿಂದ ವಾಪಸ್ಸು ಪಡೆಯಬಹುದಾದದ್ದು ಇವುಗಳ ನಡುವಿನ ಅನುಪಾತವೇ ಆ ವ್ಯವಸ್ಥೆಯ ದಕ್ಷತೆ. ಶಕ್ತಿಯನ್ನು ಒಂದು ರೂಪದಿಂದ ಮತ್ತೊದು ರೂಪಕ್ಕೆ ಯಶಸ್ವಿಯಾಗಿ ಪರಿವರ್ತಿಸುವ ಕ್ರಿಯೆಯ ಆಧಾರದ ಮೇಲೆ ನಮ್ಮ ಔದ್ಯೋಗಿಕ ಮತ್ತು ತಾಂತ್ರಿಕ ನಾಗರಿಕತೆ ಬೆಳೆದಿದೆ. ಇವುಗಳಲ್ಲಿ ಉಷ್ಣವನ್ನು ಯಾಂತ್ರಿಕ ಕ್ರಿಯೆಯಾಗಿ ಪರಿವರ್ತಿಸುವ ಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ . ಅನಾದಿ ಕಾಲದಿಂದಲೂ ಮಾನವ ಅನೇಕ ವಿಧವಾದೆ ಸೌಲಭ್ಯಗಳನ್ನು ಸೃಷ್ಟಿಸಿಕೊಂಡಿದ್ದಾನೆ. ರಾಟೆ,ಮೀಟುಗೋಲಿನಿಂದ ಹಿಡಿದು ನೇಗಿಲು , ಪವನಯಂತ್ರ , ಹೀಗೆ ವಿಧವಿಧವಾದ ಸಲಕರಣೆಗಳು ಎಲ್ಲ ನಾಗರಿಕತೆಗಳಲ್ಲಿಯೂ ಕಂಡುಬರುತ್ತವೆ . ಆದರೆ, ಇವುಗಳ ಸೈದ್ಧಾಂತಿಕ ಅಧ್ಯಯನ ಆರಂಭವಾದದ್ದು ೧೯ನೇ ಶತಮಾನದ ಔದ್ಯೋಗಿಕ ಕ್ರಾಂತಿ ಮತ್ತು ಉಗಿಯಂತ್ರಗಳ ಆವಿಷ್ಕಾರದ ನಂತರವೇ . ಇವೆಲ್ಲದರ ಹಿಂದಿನ ಸ್ಪೂರ್ತಿ ಉಷ್ಣಯಂತ್ರದ ಪರಿಕಲ್ಪನೆ - ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನೆ . ಉಗಿಬಂಡಿ ಅಥವಾ ರೈಲುಗಾಡಿ ಇದರ ಪ್ರಮುಖ ಉದಾಹರಣೆ . ತೊಡಗಿಸಿದ ಉಷ್ಣಶಕ್ತಿಯ ಎಷ್ಟು ಪಾಲು ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗಿದೆ ಎಂಬುದೇ ಅದರ ಕಾರ್ಯಸಮರ್ಥತೆ . ಶೇಕಡ ೩೦ ಕಾರ್ಯಸಮರ್ಥತೆ ಎಂದರೆ ಹೂಡಿದ ಶಕ್ತಿಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಯಾಂತ್ರಿಕ ಶಕ್ತಿಯ ರೂಪದಲ್ಲಿ ಲಭ್ಯವಿದೆ ಎಂದು ಅರ್ಥ ಉಳಿದದ್ದು ವಿವಿಧ ರೀತಿಗಳಲ್ಲಿ ವ್ಯಯವಾಗುತ್ತದೆ . ಉಷ್ಣಯಂತ್ರದಲ್ಲಿ ಉಷ್ಣವನ್ನು ಒದಗಿಸುವ ಒಂದು ಆಕರ (source) ಮತ್ತು ವಿಸರ್ಜಿಸಲ್ಪಟ್ಟ ತ್ಯಾಜ್ಯ ಉಷ್ಣವನ್ನು ಹೀರಿಕೊಳುವ ಗ್ರಾಹಕ (Sink)ಎಂದು ಎರಡು ಭಾಗಗಳನ್ನು ಕಲ್ಪಿಸಿಕೊಳ್ಳಬಹುದು. ವಿಸರ್ಜಿಸಲ್ಪಟ್ಟ , ಕಾರ್ಯಕ್ಕೆ ಒದಗದ ಶಕ್ತಿ ಕಡಿಮೆಯಾದಷ್ಟೂ ಯಂತ್ರದ ಸಾಮರ್ಥ್ಯ ಅಧಿಕ . ಥರ್ಮೋಡೈನಮಿಕ್ಸ್-ನ ಎರಡನೇ ನಿಯಮಸಂಪಾದಿಸಿ ಯಾವ ಯಂತ್ರದಲ್ಲಿಯೂ ಶೇಕಡ ನೂರು ಸಾಮರ್ಥ್ಯವಿಲ್ಲ. ಕೆಲವರು ಶೇಕಡ ನೂರು ಸಾಮರ್ಥ್ಯಕ್ಕಾಗಿ ಶ್ರಮಿಸುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಅದರ ಅರ್ಥ ಏನೆಂದು ಹೇಳುವುದು ಕಷ್ಟ. ಆದರೆ, ಉಷ್ಣಯಂತ್ರಗಳ ವಿಷಯದಲ್ಲಿ ನಿಖರವಾಗಿ ಹೇಳಬಹುದು . ಶೇಕಡ ನೂರು ಸಾಮರ್ಥ್ಯದ ಯಂತ್ರ ಎಂದರೆ ತೊಡಗಿಸಿದ ಶಕ್ತಿಯನ್ನು ಸಂಪೂರ್ಣವಾಗಿ ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವುದು . ನಮಗೆಲ್ಲಾ ಅಂತಹ ಯಂತ್ರ ಬೇಕು ಯಾರುತ್ತಾನೆ ಶಕ್ತಿಯನ್ನು ವ್ಯಯಮಾಡಲು ಬಯಸುತ್ತಾರೆ ? ಆದರೆ ಇದೊಂದು ಮರೀಚಿಕ ಒಂದು ಕಾರು ಕೊಳ್ಳುವಾಗ ಅದರ ಉತ್ಪಾದನೆಗೆ ಎಷ್ಟು ಹಣ ಖರ್ಚಾಯಿತೋ ಅಷ್ಟೇ ಬೆಲೆ ಕೊಡುತ್ತೇನೆಂದರೆ ಆಗುತ್ತದೆಯೆ? ಮಾರಾಟಗಾರ ಅದಕ್ಕೆ ಒಪ್ಪಲಾರ ಕಾರಣ , ಕಾರನ್ನು ಫ್ಯಾಕ್ಟರಿಯಿಂದ ಮಳಿಗೆಗೆ ವರ್ಗಾಯಿಸುವುದು , ಅದಕ್ಕೆ ಕೊಡಬೇಕಾದ ಸುಂಕಗಳು , ಮಾರಾಟಗಾರನ ಕಮೀಶನ್ , ಹೀಗೆ ಇನ್ನೂ ಎಷ್ಟೋ ಖರ್ಚುಗಳಿರುತ್ತವೆ . ಹಾಗಾಗಿ ನಾವು ಕೊಡುವ ಹಣದ ಒಂದು ಭಾಗ ಮಾತ್ರ ಕಾರಿನ ಉತ್ಪಾದನೆಯ ಖರ್ಚು . ಅದೇ ರೀತಿ ಉಷ್ಣಯಂತ್ರಗಳಲ್ಲಿ ಊಡಿಸಿದ ಒಟ್ಟು ಶಕ್ತಿಯ ಒಂದು ಭಾಗ ಮಾತ್ರ ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ . ಅಂದರೆ ಯಂತ್ರದ ಸಾಮರ್ಥ್ಯ ಯವಾಗಲೂ ಶೇಕಡ ನೂರಕ್ಕಿಂತ ಕಡಿಮೆ. ಸೈದ್ಧಾಂತಿಕವಾಗಿ ಶೇಕಡ ನೂರು ಸಾಮರ್ಥ್ಯದ ಉಷ್ಣಯಂತ್ರವನ್ನು ನಿರ್ಮಿಸುವುದು ಅಸಾಧ್ಯ. ನಾವು ವಾಸ್ತವದಲ್ಲಿ ಏನು ಸಾಧಿಸಬಹುದು ಎಂಬುದರ ಮೇಲೆ ನಿಸರ್ಗ ಒಡ್ಡುವ ಮಿತಿ . ಇದು ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆಯಲ್ಲಿನ ಈ ಆಂತರಿಕ ಮಿತಿಗೆ ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ ಎನ್ನುತ್ತಾರೆ . ಈ ಮಿತಿಗೆ ಕಾರಣ ಘರ್ಷಣೆ (Friction). ಪರಸ್ಪರ ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳಲ್ಲಿ ಒಂದು ಇನ್ನೊಂದರ ಮೇಲೆ ಸರಿಯಲು ಯತ್ನಿಸಿದಾಗ ಆ ಚಲನೆಗೆ ಎದುರಾಗುವ ಪ್ರತಿರೋಧವೇ ಘರ್ಷಣೆ . ಹಾಗಾಗಿ ಘರ್ಷಣೆಯನ್ನು ನಿವಾರಿಸಲು ಹೊಡಿದ ಶಕ್ತಿಯ ಸ್ವಲ್ಪಬಾಗ ವ್ಯಯವಾಗುವುದು ಅನಿವಾರ್ಯ ಆದ್ದರಿಂದ ಪೂರೈಸಿದ ಶಕ್ತಿಗೆ ಸಮನಾದ ಉಪಯುಕ್ತ ಶಕ್ತಿ ಎಂದಿಗೂ ಲಭಿಸಲಾರದು .ಥರ್ಮೋಡೈನಮಿಕ್ಸ್-ನ ಈ ಎರಡನೇ ನಿಯಮ ನಿಸರ್ಗದ ಮೂಲಭೂತ ನಿಯಮಗಳಲ್ಲಿ ಒಂದು ಅದರ ಸಾರಾಂಶವೇನೆಂದರೆ ನಿಸರ್ಗದ ಆಗುಹೋಗುಗಳು ಬಳಸಬಹುದಾದ ಶಕ್ತಿಯನ್ನು ಬಳಸಲಾಗದ ಶಕ್ತಿಯಾಗಿ ಪರಿವರ್ತಿಸುತ್ತದೆ ಎಂಬುದು . ಯಾವುದೇ ವ್ಯವಸ್ಥೆಯಲ್ಲಿ ಕಂಡುಬರುವ ಅವ್ಯವಸ್ಥೆಯೇ (Disorder) ಅದರಲ್ಲಿನ ಬಳಸಲಾಗದ ಶಕ್ತಿಯ ಪ್ರಮಾಣದ ಸೂಚಕ . Randomness ಮತ್ತು entropyಸಂಪಾದಿಸಿ ಅಣು ಸಮುಚ್ಚಯದಲ್ಲಿನ ಅವ್ಯವಸ್ಥೆಯ ಮಟ್ಟ ಭಾರಿ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಪ್ರಪಂಚದಲ್ಲಿ ತೋರಿಬರುವ ವ್ಯವಸ್ಥೆ ಅನೇಕ ಬಾರಿ ನಮಗೆ ಆಶ್ವರ್ಯ ಉಂಟುಮಾಡುತ್ತದೆ. ಅಲ್ಲಿನ ಸಾಮರಸ್ಯ , ಸೌಂದರ್ಯದಿಂದ ಪ್ರಭಾವಿತರಾಗುತ್ತೇವೆ . ಆದಾಗ್ಯೂ, ಈ ಎಲ್ಲ ತೋರಿಕೆಯ ಸಭ್ಯತೆಯ ಹಿಂದೆ ಅಸಂಸ್ಕೃತ ಭಾವೋದ್ವೇಗ ತಾಂಡವಾಡುತ್ತಿರುತ್ತದೆ . ಅದೇ ರೀತಿ ಲೌಕಿಕ ಜಗತ್ತಿನ ವಿದ್ಯಮಾನಗಳನ್ನು ನಿಯಂತ್ರಿಸುವ ಎಲ್ಲ ನಿಯಮಾವಳಿಗಳ ಹಿನ್ನೆಲೆಯಲ್ಲಿ ಅವ್ಯವಸ್ಥೆಯ ಎಡಗೆ ಜಾರುವ ಒಲವು ಪ್ರಭುತ್ವ ಸಾಧಿಸುತ್ತಿರುತ್ತದೆ. ಅದನ್ನು ನಿಗ್ರಹಿಸಲಾಗದು . ವಿಶ್ವದಲ್ಲಿ ಸಂಭವಿಸುವ ಪ್ರತಿಯೊಂದು ಸ್ವಯಂಪ್ರೇರಿತ ಘಟನೆಯೂವಿಶ್ವವನ್ನು ವ್ಯವಸ್ಥೆಯಿಂದ ಅವ್ಯವಸ್ಥೆಯೆಡೆಗೆ ತಳ್ಳುತ್ತದೆ. ಹಾಗಾಗಿ ವಿಶ್ವದ ಅಂತಿಮ ಗುರಿಯೇ ಅತ್ಯಂತ ಅವ್ಯವಸ್ಥೆ (Supreme chaos) ಎಂಬತೆ ತೋರುತ್ತದೆ. ಈ ಪ್ರಸಂಗದಲ್ಲಿ ಅವ್ಯವಸ್ಥೆ ಎಂದರೆ ಏನು ಎಂಬುದನ್ನು ಪರಿಶೀಲಿಸೋಣ. (Chaos theory ಯಲ್ಲಿ ಇದಕ್ಕೆ ಒಂದು ವಿಶಿಷ್ಟ ಅರ್ಥವಿದೆ) ಪ್ರಸ್ತುತದಲ್ಲಿ, ಅನೇಕ ಉಪಭಾಗಗಳಿರುವ ಯಾವುದೇ ವ್ಯವಸ್ಥೆಯಲ್ಲಿ, ಆ ಉಪಭಾಗಗಳ ನಡುವಿನ ಅಸಮರೂಪಕತೆಯನ್ನು (Inhomogeneity). ಅದು ಸೂಚಿಸುತ್ತದೆ ವ್ಯವಸ್ಥಿತವಾಗಿ ಜೋಡಿಸಿರುವ ಇಸ್ಪೀಟು ಕಾರ್ಡಿನ ಗುಂಪನ್ನು ಕಲಸಿದಾಗ ನಾವು ಅಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ. ಕಾಫಿಗೆ ಸಕ್ಕರೆ ಬೆರಸಿದಾಗ ಅದರಲ್ಲಿ ಅವ್ಯವಸ್ಥೆಯನ್ನು ಹೆಚ್ಚಿಸುತ್ತೇವೆ. ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಅಳೆಯಲು ಭೌತವಿಜ್ಞಾನದಲ್ಲಿ ಒಂದು ವಿಧಾನವಿದೆ. ಆದಕ್ಕೆ ಎಂಟ್ರೊಪಿ (Entropy) ಎನ್ನುತ್ತಾರೆ. ಎಂಟ್ರೊಪಿಯ ಅಂಶವನ್ನು ಅಳೆಯಲು ಎರಡು ವಿಧಾನಗಳಿವೆ. ಯಾವುದೇ ಒಂದು ವ್ಯವಸ್ಥೆಯ ಎಂಟ್ರೊಪಿ ಅಧಿಕವಾಗಿದೆ ಎಂದು ಭೌತವಿಜ್ಞಾನಿಯು ಹೇಳಿದರೆ, ಅದರಲ್ಲಿನ ಉಪಭಾಗಗಳನಡುವೆ ಅವ್ಯವಸ್ಥೆಯ ಅಂಶ ಜಾಸ್ತಿಯಾಗಿದೆ ಎಂದು ಅರ್ಥ. ಭೌತಜಗತ್ತಿನ ಒಂದು ಮೂಲಭೂತ ನಿಯಮವೇನೆಂದರೆ ಯಾವುದೇ ವ್ಯವಸ್ಥೆಯಲ್ಲಿ, ಉಷ್ಣಕ್ಕೆ ಸಂಬಂದಪಟ್ಟಂತೆ ಏನೇ ಸಂಭವಿಸಿದರೂ ಅದರ ಅಂತಿಮ ಪರಿಣಾಮ ಆ ವ್ಯವಸ್ಥೆಯ ಎಂಟ್ರೊಪಿಯನ್ನು ಹೆಚ್ಚಿಸುವುದು, ಉಷ್ಣಶಕ್ತಿ ಮತ್ತು ಯಾಂತ್ರಿಕ ಶಕ್ತಿ ಇದು ಒಂದಕ್ಕೊಂದು ಸಮಾನವಾದರೂ ಅವುಗಳ ನಡುವೆ ವ್ಯತ್ಯಾಸವಿದೆ ಕ್ರಮಬದ್ದವಾದ ಚಲನೆಯಿಂದ ಯಾಂತ್ರಿಕ ಶಕ್ತಿ ಮೂಡುತ್ತದೆ; ಅಣು ಪರಮಾಣುಗಳ ಯಾದೃಚ್ಛಿಕ ಚಲನೆಯಿಂದಾಗಿ ಉಷ್ಣಶಕ್ತಿ ಉತ್ಪಾದನೆಯಾಗುತ್ತದೆ. ಒಂದು ಸಾವಿರ ಸೈನಿಕರು ಕ್ರಮಬದ್ದವಾಗಿ ಚಲಿಸುತ್ತಿದ್ದರೆ ಅದು ಯಾಂತ್ರಿಕ ಶಕ್ತಿಯ ಸಾದೃಶ್ಯ. ಸ್ಟೋಟ ಸಂಭವಿಸಿ ಸೈನಿಕರು ಚೆಲ್ಲಾಪಿಲ್ಲಿಯಾಗಿ ಓಡಿದರೆ ಅದು ಆವ್ಯವಸ್ಥಿತ ಚಲನೆ. ವ್ಯವಸ್ಥಿತ ಚಲನೆಯನ್ನು ಆವ್ಯವಸ್ಥಿತಚಲನೆಯಾಗಿ ಪರಿವರ್ತಿಸುವುದು ಸುಲಭ. ಅದರೆ, ಅ ಆವ್ಯವಸ್ಥಿತ ಚಲನೆಯನ್ನು ವ್ಯವಸ್ಥಿತ ಚಲನೆಯಾಗಿ ಪರಿವರ್ತಿಸುವುದು ಅಷ್ಟು ಸುಲಭವಲ್ಲ -ಅದೂ ಕೋಟ್ಯಂತರ ಪರಮಾಣುಗಳು ಅಂತರಕ್ರಿಯಿಸುತ್ತಿರುವಾಗ. ಈ ಕಾರಣದಿಂದಲೇ ಉಷ್ಣಶಕ್ತಿಯನ್ನು ಶೇಕಡ ನೂರು ಪಾಲು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಅಣು, ಪರಮಾಣುಗಳ ಚಲನೆಯ ಅವ್ಯವಸ್ಥಿತ ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಿಂದ ಬೇರ್ಪಡಿಸುತ್ತದೆ. ಲಕ್ಷಾನುಲಕ್ಷ ಅಣುಗಳು , ಎಲ್ಲ ಒಂದೇ ದಿಕ್ಕಿನಲ್ಲಿ ಕ್ರಮಬದ್ಧವಾಗಿ ಚಲಿಸುತ್ತಿದ್ದರೆ .ಅದು ಉಷ್ಣಶಕ್ತಿ ಎನಿಸುವುದಿಲ್ಲ . ಅನಿಲದ ಪರಮಾಣುಗಳು ಭ್ರಮರಗಳ ಸಮುದಾಯದಂತೆ ಯದ್ವಾತದ್ವ ಚಲಿಸುತ್ತ , ಒಂದಕ್ಕೊಂದು ಡಿಕ್ಕಿಹೊಡೆಯುತ್ತ , ನಿರಂತರವಾಗಿ ಬೆರೆತುಕೊಳ್ಳುತ್ತಿರುತ್ತವೆ. ಈ ಕಾರಣದಿಂದಲೇ ಕೊಠಡಿಯ ಒಂದು ಮೂಲೆಯಲ್ಲಿ ಗಾಳಿಯಲ್ಲಿನ ಆಕ್ಸಿಜನ್ ಅಣುಗಳೂ, ಮತ್ತೊಂದು ಮೂಲೆಯಲ್ಲಿ ನೈಟ್ರೊಜನ್ ಅಣುಗಳೂ, ಹೀಗೆ ಸಾಂದ್ರೀಕೃತವಾಗುವುದಿಲ್ಲ . ಇಸ್ಪೀಟಿನ ಎಲೆಗಳನ್ನು ಬೆರಸಿದಾಗ ಎಲ್ಲ ಕಳಾವರ್ಗಳೂ ಸಮೂಹದ ಮೇಲ್ಬಾಗದಲ್ಲೇ ಸಂಗ್ರಹವಾಗುವುದಿಲ್ಲವಲ್ಲ ಎಂಟ್ರೊಪಿ ಪರಿಕಲ್ಪನೆಯಿಂದ ನಮಗೆ ಲಭ್ಯವಾಗಿರುವ ಒಂದು ಅತ್ಯಂತ ಮುಖ್ಯವಾದ ತಿಳಿವಳಿಕೆಎಂದರೆ ಸಮಗ್ರ ವಿಶ್ವದ ಎಂಟ್ರೊಪಿ ನಿರಂತರವಾಗಿ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಎಂಬ ಸತ್ಯದೊಂದಿಗೆ ಕಾಲದ ದಿಕ್ಕು (Direction of time) ನಿಕಟವಾಗಿ ಹೆಣೆದುಕೊಂಡಿದೆ ಎಂಬುದು ಹಾಗಾಗಿ ಕಾಲವೆಂಬ ಪ್ರವಹ ಒಂದೇ ದಿಕ್ಕಿನಲ್ಲಿ ಚಲಿಸುತ್ತದ್ದೆ , ಅದನ್ನು ತಿರುಗಿಸುವುದು ಸಾಧ್ಯವಿಲ್ಲ .ಈ ಅರಿವೇ ವಿಶ್ವದ ಎಂಟ್ರೊಪಿ ನಿರಂತರವಾಗಿ ಏರುತ್ತಿದೆ ಎಂಬ ಸತ್ಯದ ಪ್ರಾಯೋಗಿಕ ಸೂಚಕ .
Chikkaballapur: ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಆರಂಭಿಸಿರುವ 60 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ ಅನ್ನು ಮಂಗಳವಾರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಮೊದಲ ಅಲೆಗಿಂತ ಎರಡನೇ ಅಲೆ ತೀವ್ರವಾಗಿದೆ. ಆದರೆ ಸಾವಿನ ಪ್ರಮಾಣ ಗಮನಿಸಿದರೆ ನೂರಕ್ಕೆ ಇಬ್ಬರು ಮೃತಪಡುತ್ತಿದ್ದಾರೆ. ಸೋಂಕು ಬಂದಿದೆ ಎನ್ನುವುದು ತಿಳಿದ ತಕ್ಷಣವೇ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್‌ ಸೋಂಕಿತರು ಯಾವುದೇ ಕಾರಣಕ್ಕೂ ಭಯಪಡಬಾರದು. ಭಯ ಮನಸ್ಸನ್ನು ಕೊಲ್ಲುತ್ತದೆ. ಧೈರ್ಯವೇ ಎಲ್ಲ ಸಾಧನೆಗೂ ಮೂಲ ಎನ್ನುವುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಸೋಂಕು ತಗುಲಿದೆ ಎಂದು ತಿಳಿದ ತಕ್ಷಣವೇ ಭಯಪಡುವುದು ಬೇಡ. ಜನರು ಸೋಂಕು ತಗುಲದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು. ಗ್ರಾಮೀಣ ಭಾಗದ ಜನರಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಕೊರೊನಾ ಚಿಕಿತ್ಸೆ ದೊರೆಯಬೇಕು, ಸೋಂಕು ಬಂದಂತವರು ಯಾರು ಭಯ ಭೀತಿಗೊಳಗಾಗದೆ ಸಕಾಲದಲ್ಲಿ ವೈಧ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು, ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಶ್ರೀ ಮಠ ಸಂಪೂರ್ಣ ಸಹಕಾರ ನೀಡುತ್ತೇವೆ. ಈಗಾಗಲೇ ಮಠದಿಂದ ನಾಲ್ಕು ಹಾಸ್ಟೆಲ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಮತ್ತಷ್ಟು ಕೋವಿಡ್ ಕೇರ್ ಸೆಂಟರ್‌ಗಳು ಆರಂಭವಾದರೆ ರೋಗಿಗಳನ್ನು ಉತ್ತಮವಾಗಿ ನೋಡಿಕೊಳ್ಳಬಹುದು. ಸೋಂಕಿನ ಪ್ರಸರಣ ತಡೆಯಬಹುದು ಎಂದರು. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕೋವಿಡ್ ಕೇರ್ ಸೆಂಟರ್ ಅರಂಭಿಸಿದೆ. ಲಸಿಕೆ ಹಾಕಲಾಗುತ್ತದ. ಎಲ್ಲರೂ ಲಸಿಕೆ ಮಾಡಿಸಿಕೊಂಡಿದ್ದೇ ಆದರೆ ಮೂರನೇ ಅಲೆಯ ತೀವ್ರತೆಯನ್ನು ತಡೆಯಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ತಾಲ್ಲೂಕು ಆರೋಗ್ಯಾಧಿಕಾರಿ ಮಂಜುಳಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಆಚಾರಿ, ಆರೋಗ್ಯ ಇಲಾಖೆಯ ಅಧಿಕಾರಿ, ಸ್ಥಳೀಯ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು ಆದಿಚುಂಚನಗಿರಿ ಮಠದಿಂದ ನೂರಾರು ಮಕ್ಕಳು ಶಿಕ್ಷಣ ಕಲಿತಿದ್ದಾರೆ. ಕೋವಿಡ್‌ನಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಮಠದಿಂದ ಉಚಿತವಾಗಿ ಶಿಕ್ಷಣ ನೀಡಲಾಗುವುದು
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...