text
stringlengths
411
79.6k
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟು ನಿಷೇಧಿಸಿ ಒಂದು ವರ್ಷ ಕಳೆದರೂ ಅದರ ಪರಿಣಾಮ ಮಾತ್ರ ನಿಂತಿಲ್ಲ. ಕಾಳಧನಿಕರಿಗೆ ಮುಳುವಾಗದೇ ಬಿಟ್ಟಿಲ್ಲ. ಇದಕ್ಕೆ ಮುನ್ನುಡಿಯಾಗಿ, ನೋಟು ನಿಷೇಧಿಸಿದ ಬಳಿಕ ಬ್ಯಾಂಕಿನಲ್ಲಿ 25 ಲಕ್ಷ ರುಪಾಯಿಗಿಂತ ಹೆಚ್ಚಿನ ಹಣ ಜಮೆ ಮಾಡಿದ 1.16 ಲಕ್ಷ ಮಂದಿ ಹಾಗೂ ಕಂಪನಿಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇಷ್ಟು ಹಣ ಬ್ಯಾಂಕಿನಲ್ಲಿ ಇಟ್ಟು ವಹಿವಾಟು ನಡೆಸಿಯೂ ಆದಾಯ ತೆರಿಗೆ ಇಲಾಖೆಗೆ ಐಟಿ ರಿಟರ್ನ್ ಮಾಡದ ಕಾರಣ ಆದಾಯ ತೆರಿಗೆ ಕಾನೂನು ಉಲ್ಲಂಘನೆ ಆರೋಪಿಸಿ ಸೆಕ್ಷನ್ 142 (1)ರ ಅನ್ವಯ ನೋಟಿಸ್ ನೀಡಲಾಗಿದೆ. ಅಲ್ಲದೆ ಐಟಿ ರಿಟರ್ನ್ಸ್ ಸಲ್ಲಿಸಲು ಐಟಿ ಇಲಾಖೆ ಒಂದು ತಿಂಗಳ ಕಾಲವಕಾಶ ನೀಡಿದ್ದು, ಸಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಅಲ್ಲದೆ, ನೋಟ್ ಬ್ಯಾನ್ ಬಳಿಕ ಬ್ಯಾಂಕುಗಳಲ್ಲಿ 10-25 ಲಕ್ಷ ರೂಪಾಯಿ ಹಣ ಜಮೆಮಾಡಿದ ಸುಮಾರು 2.4 ಲಕ್ಷ ಜನ ಐಟಿ ರಿಟರ್ನ್ಸ್ ಸಲ್ಲಿಸಿಲ್ಲ. ಅವರಿಗೂ ಎರಡನೇ ಹಂತದಲ್ಲಿ ನೋಟಿಸ್ ನೀಡಲಾಗುವುದು ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಅಧ್ಯಕ್ಷ ಸುಶೀಲ್ ಚಂದ್ರ ತಿಳಿಸಿದ್ದಾರೆ. ಐಟಿ ರಿಟರ್ನ್ಸ್ ಸಲ್ಲಿಸಿದ ಕೆಲವು ಶಂಕಿತ ವಹಿವಾಟುಗಳ ಮೇಲೂ ನಿಗಾ ಇಡಲಾಗಿದೆ. ಈ ಕುರಿತು ಸುಮಾರು 23 ಲಕ್ಷ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವೃಷಭ ರಾಶಿ: ಕೆಲಸದಲ್ಲಿ ಅನುಕೂಲವಾಗಲಿದೆ. ಹೊಸ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೆ ಒಳ್ಳೆಯದಾಗಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಮಿಥುನ ರಾಶಿ: ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಿರಿ. ಜೀವನದಲ್ಲಿ ತಾಳ್ಮೆ ಮುಖ್ಯ. ವೈಯಕ್ತಿಕ ಜೀವನದಲ್ಲಿ ಒತ್ತಡ ಉಂಟಾಗಲಿದೆ. ಕರ್ಕಾಟಕ ರಾಶಿ: ಕೆಲಸದಲ್ಲಿ ಉತ್ತಮ ಅವಕಾಶ ಪಡೆಯುವಿರಿ. ಉತ್ತಮ ಆರೋಗ್ಯ ಹೊಂದಿರುವಿರಿ. ಹೆಚ್ಚಿನ ವೆಚ್ಚ ಉಂಟಾಗಲಿ. ಸಿಂಹ ರಾಶಿ: ಇಂದು ಹಣಕಾಸಿನ ಬಗ್ಗೆ ಚಿಂತೆ ಮಾಡುವಿರಿ. ಸ್ನೇಹಿತರ ಸಹಾಯ ತೆಗೆದುಕೊಳ್ಳುವಿರಿ. ಉದ್ಯಮಿಗಳಿಗೆ ಸಾಮಾನ್ಯ ದಿನವಾಗಿದೆ. ಕನ್ಯಾ ರಾಶಿ: ಹಣದ ವಿಷಯದಲ್ಲಿ ಎಚ್ಚರದಿಂದ ಇರಿ. ಉದ್ದಿಮೆಯ ಕಾರಣಕ್ಕೆ ಪ್ರಯಾಣಿಸುವಿರಿ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಉಂಟಾಗಬಹುದು. ತುಲಾ ರಾಶಿ: ಗಮನವೂ ಕೆಲಸದ ಮೇಲೆ ಇರುವುದು ಅವಶ್್ಯಯವಾಗಿದೆ. ಉದ್ದಿಮೆಗಳಿಗೆ ದೊಡ್ಡ ಕೆಲಸ ದೊರೆಯಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮವಾಗಿರಲಿ. ವೃಶ್ಚಿಕ ರಾಶಿ: ತರಾತುರಿಯ ನಿರ್ಧಾರ ಬೇಡ. ಇಂದು ಉದ್ಯಮಿಗಳಿಗೆ ಸವಾಲಿನ ದಿನವಾಗಲಿದೆ. ಹಣಕಾಸಿನ ವಿಷಯಗಳು ಉತ್ತಮವಾಗಿರಲಿದೆ. ಧನು ರಾಶಿ: ಮನೆಯ ವಾತಾವರಣ ಸಾಮಾನ್ಯವಾಗಿ ಇರಲಿದೆ . ಇಂದು ಮಕ್ಕಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮಕರ ರಾಶಿ: ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಶ್ರಮ ಹಾಕುವ ಅವಶ್ಯಕತೆ ಇದೆ. ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ. ಮನೆಯಲ್ಲಿ ಗೊಂದಲದ ವಾತಾವರಣ ಉಂಟಾಗಲಿದೆ. ಕುಂಭ ರಾಶಿ: ಇತರರನ್ನು ಮೆಚ್ಚಿಸಲು ಏನೂ ಮಾಡಬೇಡಿ. ನಿಮಗಾಗಿ ಸಮಯವನ್ನು ಕಾಯ್ದಿರಿಸಿಕೊಳ್ಳಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ. ಮೀನ ರಾಶಿ: ವೈಯಕ್ತಿಕ ಜೀವನವು ಉತ್ತಮವಾಗಿರಲಿದೆ. ದೂರದ ಪ್ರಯಾಣ ಬೇಡ. ಹಣಕಾಸಿನ ವಿಷಯದಲ್ಲಿ ಸಾಮಾನ್ಯವಾಗಿ ಇರಲಿದೆ. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಕಡಿದಾಳು ಶಾಮಣ್ಣ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಆಪ್ತ ಗೆಳೆಯ. ಸ್ವಾಭಿಮಾನಿ ರೈತರು, ಜೀವ ಸಂಕುಲಗಳ ಸಂಗಾತಿ. ಅಪೂರ್ವ ಸ್ನೇಹಜೀವಿ. ಜಾತ್ಯಾತೀತ ಮನೋಧರ್ಮದ ಮಾನವತಾವಾದಿ. ಕರ್ನಾಟಕದ ರೈತ ಚಳುವಳಿಯ ಗಾಂಧಿ. ನಮ್ಮ ಸಂಸ್ಕೃತಿ ಕಂಡ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ. ನಮ್ಮವ ಎನ್ನಬಹುದಾದ ಎಲ್ಲರ ಮನುಷ್ಯ. ದೇವನೂರು ಮಹಾದೇವ: ಕರ್ನಾಟಕ ಕಂಡ ಶ್ರೇಷ್ಠ ಸಾಹಿತಿ ಹಾಗು ಚಿಂತಕ. ಬಡವರ ನೋವನ್ನು ಎದೆಯೊಳಗೆ ಇಟ್ಟು ಕೊಂಡು ಸಮ ಸಮಾಜದ ಕನಸು ಕಾಣುತ್ತಾ ಬಂದ ಯೋಗಿ. ಅವರು ಬರೆದದ್ದು ಕಡಿಮೆ ಆದರೆ ಬರೆದದ್ದೆಲ್ಲಾ ಚಿನ್ನ, ಬದುಕಿದ್ದೆಲ್ಲವೂ ತಪಸ್ಸು. ಅವರ ಕುಸುಮಬಾಲೆ, ಒಡಲಾಳ ಕನ್ನಡದ ಅತ್ಯಂತ ಶ್ರೀಮಂತ ಕೃತಿಗಳ ಸಾಲಿನಲ್ಲಿ ಸೇರಿವೆ. ದೇಮಾ ಎಂದರೆ ಅದು ಕರ್ನಾಟಕದ ಒಂದು ಬರಹದ ಮಹಾ ಮಾದರಿ ಹಾಗು ಬದುಕಿನ ಮಹಾಮಾದರಿ. ಡಾ. ಹಿಶಿರಾ: ನಮ್ಮ ಕಾಲದ ಬಹುಮುಖ್ಯ ಜಾನಪದ ತಜ್ನರು, ಗಂಭೀರ ದೇಸೀ-ಸಂಸ್ಕೄತಿ ಚಿಂತಕರು, ೮೦ರ ದಶಕದ ರೈತ ಹೋರಾಟಕ್ಕೆ ಸಂಪೂರ್ಣ ದನಿಕೊಟ್ಟ ಸಾಹಿತಿ. ನೆಲಮೂಲವಾದ ವೈಚಾರಿಕ ಆಕೄತಿಗಳನ್ನು ವರ್ತಮಾನದ ಸಂದರ್ಭಕ್ಕೆ ಸೄಜನಶೀಲವಾಗಿ ಸಜ್ಜುಗೊಳಿಸುವ ದಿಕ್ಕಿನಲ್ಲಿ ಕ್ರಿಯಾಶೀಲರು. ಎಲ್ಲ ತರಹದ ಜೀವವಿರೋಧಿ ಸಿಧ್ಧಾಂತಗಳನ್ನೂ ಸಾರಾಸಗಟು ಸುಟ್ಟು ಬಿಡಬೇಕೆಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಇವರ ಬರಹಗಳು ಹರಳುಗಟ್ಟುತ್ತವೆ. ೨೫ಕ್ಕೂ ಹೆಚ್ಚು ಕೄತಿಗಳನ್ನು ರಚಿಸಿದ್ದಾರೆ. ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೄತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೄತಿ ಇವು ಇವರ ಮುಖ್ಯ ಕೄತಿಗಳು. ಡಾ. ಎಚ್. ಎಸ್. ರಾಘವೇಂದ್ರರಾವ್: ವಿಮರ್ಶಕ, ಕಥೆಗಾರ, ಅನುವಾದಕರಾಗಿ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಕೊಟ್ಟಿರುವ ಶ್ರೀ ರಾವ್ ಮೆಲು ಮಾತಿನ ಸಜ್ಜನ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ೩೬ ವರ್ಷಗಳ ಕಾಲ ಉಪನ್ಯಾಸಕರಾಗಿದ್ದು, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ನಿವೃತ್ತಿಯ ನಂತರ ಸಂಪೂರ್ಣವಾಗಿ ಓದು-ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ೨೨ಕ್ಕೂ ಹೆಚ್ಚು ಕೃತಿಗಳಲ್ಲಿ ವಿಶ್ಲೇಷಣೆ, ನಿಲುವು ಇವು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ವಿ. ಎಮ್. ಇನಾಂದಾರ್ ಪ್ರಶಸ್ತಿ ವಿಜೇತ ವಿಮರ್ಶಾ ಕೃತಿಗಳು. ಇವರ ಜನ ಗಣ ಮನ ಪ್ರವಾಸ ಕಥನ ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ಬಾಲ ಮೇಧಾವಿ, ಶಿಕ್ಷಣ ಮತ್ತು ಜೀವನ, ಪ್ರೀತಿಸುವುದೆಂದರೆ..., ಕಲೆಯಲ್ಲಿ ಮಾನವತಾವಾದ ಇವು ಇವರ ಕೆಲವು ಬಹುಮುಖ್ಯ ಅನುವಾದಿತ ಕೃತಿಗಳು. ಕೆ. ವಿ. ತಿರುಮಲೇಶ್: ಮೂಲತಃ ಕೇರಳದ ಕಾಸರಗೋಡಿನವರಾದ ಪ್ರೊಫ಼ೆಸರ್ ಕೆ ವಿ ತಿರುಮಲೇಶ್ ಕನ್ನಡದ ಬಹು ಮುಖ್ಯಕವಿ ಮತ್ತು ವಿಮರ್ಶಕರಲ್ಲೊಬ್ಬರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್ ನಲ್ಲಿ ಪ್ರಾಧ್ಯಪಕರಾಗಿ ನಿವೃತ್ತಿ ಹೊಂದಿ ಈಗ ಯೆಮೆನ್ ನಲ್ಲಿ ಇಂಗ್ಲಿಷ್ ಅಧ್ಯಾಪನ ಮಾಡುತ್ತಿದ್ದಾರೆ. ಇವರ ೨೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ. ಮೀರಾ ನಾಯಕ್: ಮಹಿಳಾಪರ ಹೋರಾಟಗಾರ್ತಿ, ಪ್ರಬಂಧಕಾರ್ತಿ. ಮೈಸೂರಿನಲ್ಲಿ ಸಕ್ರಿಯವಾಗಿರುವ 'ಸಮತಾ' ಪ್ರಗತಿಪರ ಸಂಘಟನೆಯ ಸ್ಥಾಪಕ ಸದಸ್ಯೆ ಮತ್ತು ಅತ್ಯಂತ ಕ್ರಿಯಾಶೀಲ ಮಹಿಳೆ. ಬಲ್ಲವರೆಲ್ಲರಿಗೂ ಪ್ರೀತಿಯ "ಮೀರಕ್ಕ". ಡಾ. ಬಂಜಗೆರೆ ಜಯಪ್ರಕಾಶ: ಕರ್ನಾಟಕದ ಬಹು ಮುಖ್ಯ ಪ್ರಗತಿಪರ ಚಿಂತಕ. ಕವಿ, ಸಂಸ್ಕೃತಿ ಚಿಂತಕ, ಅನುವಾದಕ, ವಿಮರ್ಶಕ, ಅಂಕಣಕಾರರಾಗಿ ತಮ್ಮ ಆಸಕ್ತಿಗಳ ವೈವಿಧ್ಯತೆಯನ್ನು ಅಭಿವ್ಯಕ್ತಿಸುತ್ತಿದ್ದಾರೆ. ಪೂರ್ಣಾವಧಿ ಬರಹಗಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಕ್ರಿಯಾಶೀಲರಾಗಿದ್ದಾರೆ. ಈವರೆಗೆ ಕನ್ನಡದಲ್ಲಿ ೧೫ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹೂವಾ', `ನಾಳೆಗಾದರು ಸಿಗದೆ ನಿನ್ನ ತಾವಿನ ಗುರುತು', `ಬಾಗ್ ಬಹಾದುರ್ನ ಸಾವು', `ಉಲಿಯ ಉಯ್ಯಲೆ', `ನಿಲ', `ಕನ್ನಡ ರಾಷ್ಟ್ರೀಯತೆ', `ಇದೇ ರಾಮಾಯಣ' ಮುಂತಾದವು ಇವರ ಮುಖ್ಯ ಕೃತಿಗಳು. `ತಲೆಮಾರು', `ದೇಗುಲದಲ್ಲಿ ದೆವ್ವ', `ಪಾಪ ನಿವೇದನೆ' ಮುಂತಾದವು ಇವರ ಅನುವಾದಿತ ಕೃತಿಗಳು. ಚ. ಸರ್ವಮಂಗಳ: ಪ್ರಬುಧ್ಧ ಕವಿಯತ್ರಿ, ವಿಮರ್ಶಕಿ ಹಾಗು ಪ್ರಬಂಧಕಾರ್ತಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ’ಅಮ್ಮನ ಗುಡ್ಡ’ ಇವರ ಮನ್ನಣೆಯ ಕವನ ಸಂಕಲನ. ಮಹಿಳೆಯರ ಪರ ಕಾಳಜಿ ಹೊಂದಿರುವಂತಹ ಬರಹಗಾರ್ತಿ. ಡಾ. ಪಂಡಿತಾರಾಧ್ಯ: ಪಂಡಿತರು ಎಂದರೆ ಪ್ರಾಮಾಣಿಕ, ಶ್ರದ್ಧಾವಂತ, ಮುಕ್ತ ಮನುಷ್ಯ. ನಿರಂತರವಾಗಿ ಕನ್ನಡ ಭಾಷೆಯನ್ನು ಪ್ರೀತಿಸುವ, ಪ್ರೇಮಿಸುವ, ಒಡನಾಡುವ ಸಂಗಾತಿಯನ್ನಾಗೇ ಮಾಡಿಕೊಂಡು ಕನ್ನಡ ನಾಡಿನ ಉದ್ದಗಲಕ್ಕೂ ತಮ್ಮ ಕನ್ನಡ ಸಂಸಾರವನ್ನು ಹೂಡಿಕೊಂಡು ಎಲ್ಲರನ್ನೂ ಕನ್ನಡ ಬಳಸಲು-ಬೆಳೆಸಲು ಆಹ್ವಾನಿಸುತ್ತಾ ಬದುಕುತ್ತಿರುವ ವಿಶ್ವ ಕುಟುಂಬಿ. ಕನ್ನಡವಿಲ್ಲದೆ ಪಂಡಿತರಿಲ್ಲ- ಇದು ಅವರ ಮನೋಧರ್ಮ. ಅವರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಜಾಣಗೆರೆ ವೆಂಕಟರಾಮಯ್ಯ: ಹಿರಿಯ ಕನ್ನಡ ಪತ್ರಕರ್ತ, ಕನ್ನಡಕಾಗಿ ಸದಾ ಹೋರಾಟನಿರತ ಭಾವುಕ. ಪ್ರಕಟವಾಗಿರುವ ಇವರ ೧೭ ಪುಸ್ತಕಗಳಲ್ಲಿ ನನ್ನ ನೆಲ ನನ್ನ ಜನ, ಕಥೆ ಮುಗಿಸಿದ ನಾಯಕ, ಪ್ರಪಾತ ಇವು ಕೆಲವು ಕಥಾ ಸಂಕಲನಗಳು. ದಡ, ನೆಲೆ, ಗರ, ಮಹಾನದಿ ಇವು ಅವರ ಕಾದಂಬರಿಗಳು. ಅವರ ಮಹಾನದಿ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಜಾಣಗೆರೆ ಅವರು ಲಂಕೇಶ್ ಪತ್ರಿಕೆ, ಈ ಸಂಜೆ, ಅಭಿಮಾನಿ, ನಮ್ಮ ನಾಡುಗಳಂತಹ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಮಾರ್ದನಿ, ಕರುನಾಡ ಸಂಜೆ, ಜಾಣಗೆರೆ ಪತ್ರಿಕೆ ಇವು ಇವರ ಸಂಪಾದಕತ್ವದಲ್ಲಿ ಮೂಡಿ ಬಂದ ಪತ್ರಿಕೆಗಳು. ಪದ್ಮಾ ಶ್ರೀರಾಮ್: ಮೈಸೂರಿನ ಬಹುತೇಕ ಪುಟಾಣಿಗಳಿಗೆ ಪಕ್ಷಿ-ಹೂವಿನ ಕಥೆ ಹೇಳಿ ಪರಿಚಯಿಸುವ ಆಂಟಿ ಅಂತಲೇ ಚಿರಪರಿಚಿತರು. ಸಸ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಇವರ ಆಸಕ್ತಿ ಪಕ್ಷಿಗಳು-ಸಸ್ಯಸಂಕುಲ-ಹೂವುಗಳು ಇವಕ್ಕಷ್ಟೇ ಸೀಮಿತವಲ್ಲದೆ ಸಾಹಿತ್ಯ-ಸಂಗೀತ-ಚಾರಣ-ಪ್ರವಾಸ-ಓದು ಮತ್ತು ಬರಹದ ಕಡೆಗೂ ಪಸರಿಸಿಕೊಂಡಿದೆ. ದಿವಂಗತ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು (೧೯೫೪-೨೦೧೦): ಮೂವತ್ತು ವರ್ಷಗಳ ಅನುಭವವಿರುವ ಕರ್ನಾಟಕದ ತಜ್ಷ ಶಸ್ತ್ರವೈದ್ಯರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ನಂತರ, ಎಡಿನ್ ಬರೋ ಮತ್ತು ಗ್ಲಾಸ್ಗೋ ವಿಶ್ವವಿದ್ಯಾಲಯಗಳಿಂದ ಎಫ್.ಆರ್.ಸಿ.ಎಸ್. ಪದವಿಗಳನ್ನು ಗಳಿಸಿದರು. ಯುನೈಟೆಡ್ ಕಿಂಗಡಮ್ ಮತ್ತು ಸೌದಿ ಅರೇಬಿಯಾಗಳಲ್ಲಿ ಹಲವು ವರ್ಷಗಳು ಕೆಲಸ ಮಾಡಿದ ನಂತರ ಬೆಂಗಳೂರಿಗೆ ಹಿಂದಿರುಗಿ ಸರ್ಜಿಕಲ್ ಗ್ಯಾಸ್ಟ್ರೋ ಎಂಟೆರಾಲಜಿಸ್ಟ್ ಮತ್ತು ಜನರಲ್ ಸರ್ಜನ್ ಆಗಿ ಪ್ರಸಿದ್ಧರಾಗಿದ್ದರು. ಡಾ. ಪ್ರೀತಿ ಶುಭಚಂದ್ರ: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯನ ಸಂಸ್ಥೆಯಲ್ಲಿ ರೀಡರ್ ಆಗಿದ್ದಾರೆ. ವಚನ ಸಾಹಿತ್ಯ, ಜೈನ ಸಾಹಿತ್ಯ, ವಿಮರ್ಶೆ ಮತ್ತು ಮಹಿಳಾ ಅಧ್ಯಯನ ಇವರ ವಿಶೇಷ ಆಸಕ್ತಿಯ ಕ್ಷೇತ್ರಗಳು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾದ "ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು" ಇವರ ಹಲವು ಮುಖ್ಯ ಕೃತಿಗಳಲ್ಲೊಂದು. ಡಾ. ಉಷಾಕಿರಣ: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕಿ. ಕೃಷಿ ವಿಜ್ನಾನ ಕುರಿತ ಕನ್ನಡ ಪುಸ್ತಕಗಳ ಪ್ರಕಟಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಸವೇಶ್ವರ ಮತ್ತು ಪ್ರತಿಮಾ ನಿರ್ಮಿತಿ, ವಚನಗಳಲ್ಲಿ ಪ್ರತಿಮೆಗಳು, ವಚನ ಮಾಣಿಕ್ಯ ಕೋಶ ಇವು ಇವರ ಪ್ರಕಟಿತ ಕೃತಿಗಳ ಪಟ್ಟಿಯಲ್ಲಿ ಸೇರುತ್ತವೆ. ಬಿ. ಎಸ್. ನಾಗರತ್ನ: ಮೈಸೂರಿನ ಪೂಜಾ ಭಾಗವತ್-ಮಹಾಜನ ಸಂಸ್ಥೆಯ ಪ್ರಾಂಶುಪಾಲರಾಗಿದ್ದಾರೆ. ಜನಪದ ಪರಿಶೀಲನ, ಊರಮ್ಮ ಮಾರಮ್ಮ, ಪಂಚಪಟಿಯ ಗಿಣಿ, ಅಂಕಲು ತೆನೆ ಇವರ ಹಲವು ಪ್ರಕಟಿತ ಕೃತಿಗಳು. ಈ ಕವಯತ್ರಿ ಮಹಿಳಾಪರ ಚಳುವಳಿಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಸ್. 'ರಂಗಧರ' : ಕರ್ನಾಟಕದ ಜನಪದ ಕಲೆಗಳು, ಕಲಾವಿದರ ಬದುಕಿನ ಕ್ಷಣಗಳಿಗೆ ಆಪ್ತ ಕಿಂಡಿ ಕೊರೆದುಕೊಡಲು ಒಪ್ಪಿರುವ ಪ್ರೀತಿಯ ಮಿತ್ರ. ಶ್ರೀಮತಿ ದಮಯಂತಿ: ಹಳ್ಳಿ ಅಡಿಗೆ, ಆರೋಗ್ಯಕರ ಅಡಿಗೆಗಳೆಂದರೆ ಇವರಿಗೆ ತುಂಬಾ ಪ್ರೀತಿ. ಬಹಳ ಶುಚಿ-ರುಚಿಯಾಗಿ ಅಡುಗೆ ಮಾಡುತ್ತಾರೆ. ಬಿ.ಎಸ್. ಶಿವಪ್ರಕಾಶ್ : ನಮ್ಮ ಪತ್ರಕರ್ತ ಮಿತ್ರ. ಬೆಂಗಳೂರಿನವರು. ಕನ್ನಡ-ಕರ್ನಾಟಕದ ವಿಷಯಗಳ ಬಗ್ಗೆ ಬಹಳ ಕಾಳಜಿ, ಭಾವಾರೋಷದಿಂದ ಬರೆಯುತ್ತಾರೆ. ಪಕ್ಷಿ ವೀಕ್ಷಣೆ, ಪ್ರಯಾಣ, ಓದು ಇವರ ಪ್ರೀತಿಯ ಹವ್ಯಾಸಗಳು. ಟೋನಿ: ಅನುಭವೀ ಹವ್ಯಾಸೀ ಪತ್ರಕರ್ತ. ಗುಂಬಜ್ ಒಂದರ ಯಾವುದೋ ಮೇಲ್ಮೂಲೆಯಲ್ಲಿ ಸದ್ದಿಲ್ಲದೇ ಕುಳಿತು ಸುತ್ತಮುತ್ತಲನ್ನೆಲ್ಲ ಮೌನವಾಗಿ ಪರಿವೀಕ್ಷಿಸಿ, ತನ್ನಷ್ಟಕ್ಕೇ ಮಾತಾಡಿಕೊಳ್ಳುವ ಪಾರಿವಾಳ. ಉತ್ಕಟ ಭಾವುಕ ಮತ್ತು ತೀರ ಸಜ್ಜನ. ಸಹನಾ: ಬೆಂಗಳೂರಿನ ಪತ್ರಕರ್ತ ಮಿತ್ರ. ಕನ್ನಡದ ಜನಪ್ರಿಯ ಟಿವಿ ಚಾನೆಲ್ ಒಂದರಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ, ರಾಜಕೀಯ ನಾಯಕರು-ಇತರೆ ಹೋರಾಟಗಳ ನಾಯಕರುಗಳನ್ನು ಅಭ್ಯಸಿಸುವುದು, ವ್ಯವಸಾಯ, ಟ್ರಾವೆಲಿಂಗ್ ಇವರ ಹವ್ಯಾಸಗಳು. ಈಶ್ವರಚಂದ್ರ ಪಿ: ಆಯಾಮಕ್ಕಾಗಿ ಕರ್ನಾಟಕದ ಸುದ್ದಿಗಳ ವಿಶೇಷ ವರದಿಗಾರರು. ಶಶಾಂಕ್ ಶೆಟ್ಟಿ: ಅಟ್ಲಾಂಟನಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಓದುವುದು-ಸಂಗೀತ ಕೇಳುವುದು-ಪ್ರಯಾಣ ಇವರ ಹವ್ಯಾಸಗಳು. ಡಾ. ತೇಜಸ್ವಿ ಶಿವಾನ೦ದ್: ಈ ಯುವ ವಿಜ್ನಾನಿ ಬೆ೦ಗಳೂರಿನಲ್ಲಿರುವ ಜಿಡ್ಡು ಕ್ರಿಷ್ಣಮೂರ್ತಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದಾರೆ. ತು೦ಬಾ ಜೀವನ ಪ್ರೀತಿಯ ವ್ಯಕ್ತಿ. ಅಷ್ಟೇ ಉತ್ಕಟವಾಗಿ ಪರಿಸರವನ್ನೂ ಪ್ರೀತಿಸುತ್ತಾರೆ. ಪಕ್ಷಿ ವೀಕ್ಷಣೆ, ಪರ್ಯಟನೆ, ಬರವಣಿಗೆ, ಹಾಡುಗಾರಿಕೆ ಇವರ ಹಲವು ಹವ್ಯಾಸಗಳು. ಎಸ್. ಸಿರಾಜ್ ಅಹಮದ್: ಪ್ರಗತಿಪರ ಯುವ ಬರಹಗಾರ. ವಿಮರ್ಶೆ ಇವರ ವಿಶೇಷ ಆಸಕ್ತಿ. ಪ್ರಸ್ತುತ ಡಾ. ರಾಜೇಂದ್ರ ಚೆನ್ನಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಮಾಡುತ್ತಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದಾರೆ. ಬೇಲಾ ಮರವ೦ತೆ: ಬೇವು ಮತ್ತು ಆಲದ ಮರಕ್ಕೆ ಮದುವೆ ಮಾಡಿಸಿದ ಮೇಲೆ ಇವರು ಹುಟ್ಟಿದ್ದ೦ತೆ. ಇತ್ತೀಚೆಗೆ ಅಮೆರಿಕಾಗೆ ಬ೦ದು ನೆಲೆಸಿದ್ದಾರೆ. ವ್ಯಾಸ೦ಗ ಮು೦ದುವರಿಸಿದ್ದಾರೆ. ಜನರನ್ನು ಅಭ್ಯಸಿಸುವುದು, ಸಂಗೀತ ಕೇಳುವುದು ಇವರ ಹವ್ಯಾಸಗಳು. ವಿವೇಕ್ ವಿಶ್ವನಾಥ್: ಸಾಫ್ಟ್ ವೇರ್ ಉದ್ಯೋಗಿ. ಹೈಕಿಂಗ್, ಬರೆಯುವುದು, ಸ್ಯಾನ್ ಆಂಟೋನಿಯೋ ’ಸ್ಪರ್ಸ್’ ಗಳ ಬ್ಯಾಸ್ಕೆಟ್ ಬಾಲ್ ಗೇಮ್ ನೋಡುವುದು ಇವರ ಮೆಚ್ಚಿನ ಹವ್ಯಾಸಗಳು. ನವೀನ್ ಪಿ. ದಾಸ್: ಸಾಫ್ಟ್ವೇರ್ ವೇರ್ ಉದ್ಯೋಗಿ. ನ್ಯೂಯಾರ್ಕ್ ನಲ್ಲಿ ವಾಸ. ಕೇರಮ್ ಆಡುವುದು ಮತ್ತು ಹಳೆಯ ಕನ್ನಡ-ಹಿಂದಿ ಸಿನೆಮಾಗಳನ್ನು ನೋಡುವುದು ಇವರ ಹವ್ಯಾಸ.
ಅಂಗಸಂಗಕ್ಕೆ ಒದಗುವ ಭಿನ್ನ ಲಿಂಗದ ಮನುಷ್ಯ ಮಾತ್ರವೇ ಪ್ರೇಮಿ ಎಂಬ ಭಾವನೆ ಅಳಿದು, ಪ್ರತಿಯೊಂದು ಜೀವವೂ ಪ್ರೇಮಿಸಲು ಅರ್ಹವೆಂದು ತಿಳಿಯುವುದು ಅತಿ ಮುಖ್ಯ. ಆ ತಿಳಿವಿನ ನಂತರ ಪರಿಪೂರ್ಣ ಪ್ರೇಮ ಬೆಳೆಸಿಕೊಳ್ಳುತ್ತೇವಲ್ಲ, ಅದು ನಮ್ಮನ್ನು ಸಾಮಾನ್ಯ ಮಾನವರಿಂದ ಸಂತರ ಎತ್ತರಕ್ಕೆ ಏರಿಸುತ್ತದೆ. ಆದರೆ ಈ ಆರೋಹಣ ಸುಲಭವೇನಲ್ಲ…. ಫೋತಿ ಪಢ್ ಪಢ್ ಜಗ್ ಮುವಾ ಪಂಡಿತ್ ಭಾಯಾ ನ ಕೋಯ್ | ಧಾಯಿ ಅಕ್ಷರ್ ಪ್ರೇಮ್ ಕೆ ಜೋ ಪಢೇ ಸೋ ಪಂಡಿತ್ ಹೋಯ್ || ಎನ್ನುತ್ತದೆ ಸಂತ ಕಬೀರರದೊಂದು ದೋಹೆ. ಎಷ್ಟು ಓದಿದರೇನು, ಏನು ಓದಿದರೇನು, ಪಂಡಿತರಾಗೋದು ಅಷ್ಟರಲ್ಲೇ ಇದೆ…. `ಪ್ರೇಮ’ದ ಎರಡೂವರೆ ಅಕ್ಷರವನ್ನ ಯಾರು ಓದಿ ಅರಿಯುತ್ತಾರೋ ಅವರು ಪಂಡಿತರಾಗುತ್ತಾರೆ – ಅನ್ನೋದು ಇದರರ್ಥ. ಇಲ್ಲಿ ಪಾಂಡಿತ್ಯವೆಂದರೆ ಒಣ ಮಾಹಿತಿಗಳ ಅರಿವಲ್ಲ. ಅದು ಜೀವನ ಕಲಿಕೆಯ ಪಾಂಡಿತ್ಯ. ಬದುಕನ್ನು ಎಷ್ಟು ಸುಂದರವಾಗಿ, ನಿರುಮ್ಮಳವಾಗಿ ಜೀವಿಸಬಹುದು ಅನ್ನುವ ತಿಳಿವಿನ ಪಾಂಡಿತ್ಯ. ಈ ಪಾಂಡಿತ್ಯವನ್ನು ಗಳಿಸಲು ಏನೆಲ್ಲ ಓದಬೇಕಿಲ್ಲ. ಅದರ ಗಳಿಕೆಗೆ ಯಾವ ಅಧ್ಯಯನವೂ ಬೇಡ. ಬರಿದೇ `ಪ್ರೇಮ’ ಎಂಬ ಪದವನ್ನು ಅರಿತರೆ ಸಾಕು. ಬದುಕಿನೆಡೆಗೆ ಪ್ರೇಮ, ಭಗವಂತನೆಡೆಗೆ ಪ್ರೇಮ, ಸಹಜೀವಿಗಳೊಡನೆ ಪ್ರೇಮ… ಒಟ್ಟಾರೆ ನಮ್ಮ ಚಿಂತನೆಗಳೆಲ್ಲವೂ ಪ್ರೇಮದಿಂದ ತುಂಬಿಕೊಂಡಿರಬೇಕು. ಹೀಗಿರುವಾಗ ದ್ವೇಷಕ್ಕೆ, ಸ್ಪರ್ಧೆಗೆ, ವಿಷಾದಕ್ಕೆ ಆಸ್ಪದವೇ ಇರುವುದಿಲ್ಲ! ತನ್ನನ್ನು ತಾನು ಪ್ರೀತಿಸಿಕೊಳ್ಳಲಾಗದ ವ್ಯಕ್ತಿ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲವೆಂದು ಓಶೋ ಹೇಳುತ್ತಾರೆ. ತನ್ನೊಳಗಿ ಚೈತನ್ಯದ ಮೇಲೆ ಪ್ರೀತಿ ಇರಿಸಿಕೊಳ್ಳದವನೇ ಪರಮ ನಾಸ್ತಿಕ ಎನ್ನುತ್ತಾರೆ ವಿವೇಕಾನಂದರು. ಪ್ರೇಮಿಸದ ಮನುಷ್ಯ ಮುಕ್ತಿ ಪಡೆಯಲಾರ ಎನ್ನುತ್ತಾರೆ ಸ್ವಾಮಿ ರಾಮತೀರ್ಥ. `ಪ್ರೇಮ’ಕ್ಕಿಂತ ಮಿಗಿಲಾದ ಧರ್ಮ ನಿಮ್ಮ ಪಾಲಿಗೆ ಇರದಿರಲಿ ಎಂದು ಮೋಸೆಸ್ ನುಡಿದರೆ, ಪ್ರೇಮವೇ ಭಗವಂತ ಎಂದ ಜೀಸಸ್. ಬುದ್ಧನ ಬೋಧನೆಗಳೆಲ್ಲವೂ ಪ್ರೇಮದ ಸುತ್ತಲೇ ಸುತ್ತಿದರೆ, ಪ್ರೇಮ ಪ್ರಚಾರಕ್ಕಾಗಿಯೇ ಸೂಫಿ, ದಾಸರುಗಳ ಪರಂಪರೆಗಳು ಹುಟ್ಟಿಕೊಂಡವು. ನಮ್ಮ ಬದುಕಲ್ಲೂ ಅಷ್ಟಾದಶ ಪುರಾಣಗಳಿಗಿಂತ ಪ್ರೇಮ ಪುರಾಣವೇ ಹೆಚ್ಚು ಬಳಕೆಯಲ್ಲಿರುವಂಥದ್ದು. ಪ್ರೇಮ ಕುರುಡಲ್ಲ, ಸ್ವಯಂ ಬೆಳಕು `ಪ್ರೇಮವೊಂದು ಸುಗಂಧದಂತೆ. ದನ್ನು ಯಾರಿಗಾದರೂ ಹಂಚಿದರೆ, ಹಂಚುವವರ ಕೈಗಳೂ ಪರಿಮಳ ಸೂಸತೊಡಗುತ್ತವೆ` ಎನ್ನುವ ಮಾತಿದೆ. ಆದರೆ ನಾವು ಪ್ರೇಮವನ್ನು `ಪ್ರೇಮ’ವೆಂದು ಕರೆಯಲು ಸಿದ್ಧರಿಲ್ಲದೆ, ನಮ್ಮದೇ ಭಾವನೆಗಳಿಗೊಂದು ಚೌಕಟ್ಟು ತೊಡಿಸಿ ಪ್ರೇಮವೆಂದು ಹೆಸರಿಟ್ಟು ಅದೊಂದು `ಮಿಥ್ಯೆ’ ಎಂದು ಗೋಳಿಡುತ್ತಿದ್ದೇವೆ. ಯಾವುದು ಸ್ವಯಂ ಬೆಳಕೋ ಅಂತಹ ಪ್ರೇಮವನ್ನೇ `ಕುರುಡು’ ಎಂದು ಕರೆದು ಅವಮಾನಿಸುತ್ತಿದ್ದೇವೆ. ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಅಂದರೆ ಅವರನ್ನು ಭಾವನಾತ್ಮಕವಾಗಿ ಅವಲಂಬಿಸುವುದು ಎಂದಲ್ಲ. ಪ್ರೇಮ ಎಂದರೆ ಸ್ವಾತಂತ್ರ್ಯವೇ ಹೊರತು ಅವಲಂಬನೆಯ ಬಂಧನವಲ್ಲ. ಆದರೆ ನಾವು ಅದನ್ನು `ಆಸರೆ’ಯಾಗಿಸಿಕೊಳ್ಳುತ್ತಿದ್ದೇವೆ. `ಪ್ರೇಮದಲ್ಲಿ ಬೀಳಬೇಡಿ, ಪ್ರೇಮದಲ್ಲಿ ಏಳಿ’ ಎಂದು ಓಶೋ ಹೇಳಿರುವುದು ಅದಕ್ಕೇ. ಪ್ರೇಮ ನಮ್ಮೊಳಗನ್ನು ಕಂಡುಕೊಳ್ಳಲು ಪ್ರೇರೇಪಿಸಬೇಕೆ ಹೊರತು, ದಾರಿ ತಪ್ಪಲು ಪ್ರಚೋದಿಸಬಾರದು ಎಂದಿದ್ದಾರೆ ಓಶೋ. ಚಿಂತಕ, ಕವಿ ಡೇವಿಡ್ ಹಾಕಿನ್ಸ್ ಹೇಳುವಂತೆ, `ಪ್ರೇಮವನ್ನು ನಾವು ಒಂದು ಭಾವನೆಯೆಂದು ತಪ್ಪಾಗಿ ತಿಳಿದಿದ್ದೇವೆ. ವಾಸ್ತವವಾಗಿ ಅದು ಜಾಗೃತಿಯ ಪ್ರತೀಕ. ಪ್ರೀತಿಸುವುದೆಂದರೆ ಸಂಪೂರ್ಣ ಎಚ್ಚರಿಕೆಯಲ್ಲಿ ಜೀವಿಸುವುದು. ತನ್ನನ್ನು ಜಗತ್ತಿನ ಇತರರಲ್ಲಿ ಒಬ್ಬನನ್ನಾಗಿ ಕಂಡುಕೊಳ್ಳುವುದು’. ಆದರೆ ನಮ್ಮ ಪಾಲಿಗೆ ಅಪಾರ್ಥಗೊಂಡಿರುವ ಪ್ರೇಮ ನಮ್ಮನ್ನು ಜಗತ್ತಿನಿಂದ ದೂರವಿಡುತ್ತದೆ. ತಪ್ಪು ಹೆಜ್ಜೆಗಳ ಮೂಲಕ ಎಚ್ಚರದಪ್ಪಿಸುತ್ತದೆ. ದೈಹಿಕ ಪ್ರಚೋದನೆಗಳು, ಮಾನಸಿಕ ಆಕರ್ಷಣೆಗಳನ್ನೆ ಪ್ರೇಮವೆಂದು ನೆಚ್ಚಿಕೊಂಡುಬಿಡುವ ನಾವು ಒಳಗಣ ಚೈತನ್ಯದ ಮೊರೆಯನ್ನು ಕೇಳುವ ವ್ಯವಧಾನವನ್ನೆ ತೋರುವುದಿಲ್ಲ. ಪರಿಪೂರ್ಣತೆಗೆ ಪೂರಕ ಪ್ರತಿಯೊಬ್ಬರೂ ಮತ್ತೊಬ್ಬರನ್ನ ಪ್ರೀತಿಸೋದು ತಮ್ಮನ್ನ ತಾವು ಪ್ರೀತಿಸಿಕೊಳ್ಳೋದ್ರಿಂದಲೇ. ತಮ್ಮೊಳಗಿನ ಪ್ರೀತಿಯನ್ನ ಪ್ರತಿಬಿಂಬಿಸಲಿಕ್ಕೆ ಕನ್ನಡಿಯಾಗಿ ಯಾರಾದರೊಬ್ಬರು ಬೇಕೆಂದು ಬಯಸ್ತಾರೆ. ಆ ಮತ್ತೊಬ್ಬರೇ `ಪ್ರೇಮಿ’ ಅನ್ನಿಸೋದು. ಸಂತರಿಗೆ, ಮಹಾತ್ಮರಿಗೆಲ್ಲ ಒಂದು ಕನ್ನಡಿ ಸಾಕಾಗೋಲ್ಲ. ಅವರೊಳಗಿನ ಉತ್ಕಟ ಪ್ರೇಮವನ್ನ ಪ್ರತಿಬಿಂಬಿಸೋಕೆ ಜಗತ್ತೇ ಬೇಕಾಗುತ್ತದೆ. ಆದ್ದರಿಂದಲೇ ಅವರು ಇಡಿಯ ಜಗತ್ತನ್ನು ಸಮನಾಗಿ ಪ್ರೀತಿಸಲು ಸಾಧ್ಯವಾಗೋದು. ನಾವು `ಪ್ರೇಮಿ’ ಅಂತ ಆಯ್ದುಕೊಂಡ ಕನ್ನಡಿಯಲ್ಲಿ ಸಾಕಷ್ಟು ಪ್ರೇಮ ಕಾಣ್ತಿಲ್ಲವೆಂದರೆ ನಮ್ಮನ್ನ ನಾವು ಹೆಚ್ಚಾಗಿ ಪ್ರೀತಿಸ್ಕೊಳ್ತಿಲ್ಲ ಅಂತಲೇ ಅರ್ಥ. ನಮ್ಮೊಳಗಿನ ಕೊರತೆಯನ್ನೇ ನಾವು ಮತ್ತೊಬ್ಬರ ಮೇಲೆ ಹೇರಿ, ತಿದ್ದಿಕೊಳ್ಳುವ ಉಸಾಬರಿಯಿಂದ ನುಣುಚಿಕೊಳ್ತೇವೆ. ಇಂತಹ ನುಣುಚಿಕೊಳ್ಳುವಿಕೆಯಿಂದ ನಷ್ಟ ನಮಗೇ. ಇದರಿಂದ ನಾವು ಬದುಕಲ್ಲಿ ಕಲಿಯಬಹುದಾಗಿದ್ದ ಎಷ್ಟೋ ಅನುಭವ ಪಾಠಗಳು ಕೈಬಿಟ್ಟುಹೋಗುತ್ತವೆ. ಪರಿಣಾಮ, ಅಪೂರ್ಣ ಬದುಕು. ಒಂದು ಸಲದ ಹುಟ್ಟಿನಲ್ಲಿ ಬದುಕನ್ನ ಪರಿಪೂರ್ಣವಾಗಿಸ್ಕೊಳ್ಳದೆ ಹೋದರೆ ಮತ್ತೊಮ್ಮೆ ಹುಟ್ಟಿ ಬರಬೇಕಾಗುತ್ತದೆ. ನಾವು ಜನನ ಮರಣಗಳ ನಿರಂತರ ಚಕ್ರದಲ್ಲಿ ಸಿಲುಕಿಕೊಳ್ಳೋದು ಹೀಗೇನೇ. ಪ್ರಿಯತಮರೊಡನೆ ನಮ್ಮ ಸಂಬಂಧ ಹಕ್ಕಿ ಮತ್ತು ಕೊಂಬೆಯ ಸಂಬಂಧದ ಹಾಗಿರಬೇಕೆನ್ನುತ್ತಾರೆ ಸ್ವಾಮಿ ರಾಮತೀರ್ಥರು. `ಹಕ್ಕಿಯು ತೂಗಾಡುವ ಒಂದು ಸಣ್ಣ ರೆಂಬೆಯ ಮೇಲೆಕೆಲ ಕಾಲ ಕೂರುತ್ತದೆ. ರೆಂಬೆಯು ತೂಗಾಡುತ್ತಿದ್ದರೂ ಅದು ಭಯಪಡದೆ ಕುಳಿತು ಆನಂದದಿಂದ ಚಿಂವ್‍ಗುಡುತ್ತ ಇರುತ್ತದೆ. ಏಕೆಂದರೆ ತನಗೆ ರೆಕ್ಕೆಗಳಿವೆಯೆಂಬ ಭರವಸೆ ಅದಕ್ಕಿದೆ. ತಾನೂ ಕೆಲ ಕಾಲ ಆಶ್ರಯಿಸುವ ರೆಂಬೆಯನ್ನೇನೂ ನೆಚ್ಚಿಕೊಂಡಿಲ್ಲವೆಂದೂ ತಾನು ನೆಚ್ಚಿಕೊಂಡಿರುವುದು ತನ್ನ ರೆಕ್ಕೆಯ ಬಲವನ್ನೇ ಎಂದೂ ಅದಕ್ಕೆ ಗೊತ್ತಿರುತ್ತದೆ. ಹಾಗೆಯೇ ನಾವು ನಮ್ಮೊಳಗಿನ ಚೈತನ್ಯವನ್ನು ನೆಚ್ಚಿಕೊಂಡಿರಬೇಕು. ಅದರ ನಿತ್ಯ-ಶಾಶ್ವತ ಪ್ರೇಮವನ್ನು ನೆಚ್ಚಿಕೊಂಡಿರಬೇಕು, ತಾತ್ಕಾಲಿಕ ಪ್ರೇಮವನ್ನಲ್ಲ’ ಎಂದು ರಾಮತೀರ್ಥರು ವಿವರಿಸುತ್ತಾರೆ. ಪ್ರೇಮ ನಮ್ಮನ್ನು ನಾವು ಸಾಕ್ಷಿಯಾಗಿ ನೋಡಿಕೊಳ್ಳಲು ಸಹಕರಿಸುತ್ತದೆ. ಇತರ ಜೀವಿಗಳೊಡನೆ ನಾವೆಷ್ಟು ಪ್ರೇಮದಿಂದ ವರ್ತಿಸುತ್ತೇವೆ ಎಂಬುದರ ಮೇಲೆ ನಮ್ಮ ಆಂತರ್ಯದಲ್ಲಿ ಸುಪ್ತವಾಗಿರುವ ಭಾವನೆಗಳು ಎಂಥವು ಎಂಬುದು ವ್ಯಕ್ತಗೊಳ್ಳುತ್ತದೆ. ನಮಗೆ ಸಮಾನ ಆಸಕ್ತರು, ಸಮಾನ ಅಭಿರುಚಿಯುಳ್ಳವರು ಇಷ್ಟವಾಗುತ್ತಾರೆ, ಅವರೆಡೆಗೆ ಪ್ರೀತಿ ಬೆಳೆಸಿಕೊಳ್ಳುತ್ತೇವೆ ಎಂದಾದರೆ, ನಾವು ನಮ್ಮ ಗುಣವನ್ನು ಬಹಳವಾಗಿ ಪ್ರೀತಿಸಿಕೊಳ್ಳುತ್ತಿದ್ದೇವೆ ಎಂದರ್ಥ. ಹಾಗಿಲ್ಲದೆ ನಮಗಿಂತ ಭಿನ್ನ ಸ್ವಭಾವದವರನ್ನು, ವ್ಯತಿರಿಕ್ತವಾಗಿರುವವರನ್ನು ಪ್ರೀತಿಸುತ್ತೇವೆ ಎಂದಾದರೆ, ನಮ್ಮಲ್ಲಿ ಇಲ್ಲದ ಗುಣವನ್ನು ತುಂಬಿಸಿಕೊಳ್ಳಲು ಬಯಸುತ್ತಿದ್ದೇವೆ ಎಂದರ್ಥ. ಆದರೆ ಯಾವ ಕಾರಣವೂ ಇಲ್ಲದೆ, ನಿರ್ದಿಷ್ಟ ಉದ್ದೇಶವೇ ಇಲ್ಲದೆ ಯಾರ ಮೇಲಾದರೂ ಪ್ರೀತಿ ಬೆಳೆಸ್ಕೊಳ್ತೇವಲ್ಲ, ಅದು `ನೈಜ ಪ್ರೇಮ’ವಾಗುತ್ತದೆ. ಇಂತಹ ಪ್ರೇಮ ನಮ್ಮನ್ನು ಆಂತರಿಕವಾಗಿ ಬೆಳೆಸುತ್ತದೆ. ಅಕಾರಣ ಪ್ರೇಮ ಎಂದಿಗೂ ಉದ್ದೇಶಗಳನ್ನು ಹೊತ್ತುಕೊಂಡಿರುವುದಿಲ್ಲ. ಮತ್ತು ಉದ್ದೇಶ ಅಥವಾ ಲಾಭಾಪೆಕ್ಷೆಯಿಲ್ಲದ ಪ್ರೇಮ ಶಾಶ್ವತ ಪ್ರೇಮವಾಗಿ ನೆಲೆಗೊಳ್ಳುತ್ತದೆ. ಇಂತಹ ಪ್ರೇಮದ ವಿಸ್ತರಣೆಯೇ ಮನುಷ್ಯನನ್ನು ದೈವಿಕತೆಯೆಡೆಗೆ ಕರೆದೊಯ್ಯೋದು. ಇಂತಹಾ ಪ್ರೇಮವೇ ಮುಕ್ತಿಪಥದ ಬೀಗಗಳಿಗೆ ಚಾವಿಯಾಗೋದು. ಪ್ರೇಮಿ – ಪ್ರೇಮವೆಂಬ ಎರಡಳಿದು ಒಂದಾದ ಘಳಿಗೆಯೆ ಸಾಕ್ಷಾತ್ಕಾರದ ಘಳಿಗೆ. ಇದು ನಮ್ಮ ಪ್ರತಿ ದಿನದ ಬದುಕಲ್ಲೂ ಘಟಿಸಬಹುದು. ಅಂಗಸಂಗಕ್ಕೆ ಒದಗುವ ಭಿನ್ನ ಲಿಂಗದ ಮನುಷ್ಯ ಮಾತ್ರವೇ ಪ್ರೇಮಿ ಎಂಬ ಭಾವನೆ ಅಳಿದು, ಪ್ರತಿಯೊಂದು ಜೀವವೂ ಪ್ರೇಮಿಸಲು ಅರ್ಹವೆಂದು ತಿಳಿಯುವುದು ಅತಿ ಮುಖ್ಯ. ಆ ತಿಳಿವಿನ ನಂತರ ಪರಿಪೂರ್ಣ ಪ್ರೇಮ ಬೆಳೆಸಿಕೊಳ್ಳುತ್ತೇವಲ್ಲ, ಅದು ನಮ್ಮನ್ನು ಸಾಮಾನ್ಯ ಮಾನವರಿಂದ ಸಂತರ ಎತ್ತರಕ್ಕೆ ಏರಿಸುತ್ತದೆ. ಆದರೆ ಈ ಆರೋಹಣ ಸುಲಭವೇನಲ್ಲ. ಆ ಏಳಿಗೆಯ ಏಣಿಗೆ ಅಹಂಕಾರವೆಂಬ ಬಾಗಿಲೊಂದು ಅಡ್ಡಿ ಇದೆ. ಅದನ್ನೊಂದು ತೆರೆದೊಗೆಯಲು ಸಾಧ್ಯವಾದರೆ, ಅದರಾಚೆಗೆ ಕಾದಿರುವುದೇ ಮೋಕ್ಷ.
Kannada News » Karnataka » Bengaluru » Police Raid on PFI Leaders residence more than 40 arrested in karnataka ರಾಜ್ಯಾದ್ಯಂತ ಪಿಎಫ್​ಐ ಮುಖಂಡರ ಮನೆಗಳ ಮೇಲೆ ದಾಳಿ: 70ಕ್ಕೂ ಹೆಚ್ಚು ಮುಖಂಡರು ವಶಕ್ಕೆ ಕಾನೂನು & ಸುವ್ಯವಸ್ಥೆ ಎಡಿಜಿಪಿ ಅಲೋಕ್​ ಕುಮಾರ್​ ನೇತೃತ್ವದಲ್ಲಿ ಪಿಎಫ್​ಐ (PFI) ಮುಖಂಡರ ಮನೆಗಳ ಮೇಲೆ ದಾಳಿ ನಡೆದಿದ್ದು 40ಕ್ಕೂ ಹೆಚ್ಚು ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ. ರಾಜ್ಯಾದ್ಯಂತ ಪಿಎಫ್​ಐ ಮುಖಂಡರ ಮನೆಗಳ ಮೇಲೆ ದಾಳಿ TV9kannada Web Team | Edited By: Ayesha Banu Sep 27, 2022 | 9:54 AM ಬೆಂಗಳೂರು: ಬೆಳ್ಳಂ ಬೆಳಗ್ಗೆ ರಾಜ್ಯಾದ್ಯಂತ ಪಿಎಫ್​ಐ (PFI) ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಾಗೂ 70ಕ್ಕೂ ಹೆಚ್ಚು ಮುಖಂಡರನ್ನ ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ, ಬೀದರ್​, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಮಂಗಳೂರು, ಕೊಪ್ಪಳ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾ., ಮೈಸೂರು, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಪಿಎಫ್​​ಐ ಮುಖಂಡರ ಮನೆ ಮೇಲೆ ದಾಳಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಎನ್​ಐಎ ದಾಳಿ ನಡೆಸಿ ನೂರಕ್ಕೂ ಹೆಚ್ಚು ಪಿಎಫ್​ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಮತ್ತೆ ಕಾನೂನು & ಸುವ್ಯವಸ್ಥೆ ಎಡಿಜಿಪಿ ಅಲೋಕ್​ ಕುಮಾರ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು 40ಕ್ಕೂ ಹೆಚ್ಚು ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿ ಆರೋಪದಡಿ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಮಾತನಾಡಿದ ಎಡಿಜಿಪಿ ಅಲೋಕ್​ ಕುಮಾರ್, ರಾಜ್ಯಾದ್ಯಂತ PFI ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈವರೆಗೂ ಸುಮಾರು 70 PFI ಕಾರ್ಯಕರ್ತರು ವಶಕ್ಕೆ ಪಡೆಯಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿ ಆರೋಪದಡಿ ಆಯಾ ಜಿಲ್ಲೆಗಳಲ್ಲಿ ಎಸ್​ಪಿ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದರು. ಬಾಗಲಕೋಟೆಯಲ್ಲಿ 7 ಜನ ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ವಿಜಯಪುರ ನಗರದಲ್ಲಿ ಜಿಲ್ಲಾ ಪೊಲೀಸರು ಪಿಎಫ್ಐ ಮುಖ್ಯಸ್ಥನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಜಿಎಂ ರಸ್ತೆಯಲ್ಲಿರೋ ಅಶ್ಪಾಕ್ ಜಮಖಂಡಿ ಮನೆಯಲ್ಲಿದ್ದ ವೇಳೆ ಆತನನ್ನು ವಶಕ್ಕೆ ಪಡೆಯಲಾಗಿದೆ. ಪಿಎಫ್ಐ ಸಂಘಟನೆ ಹೋರಾಟ, ಹಣಕಾಸಿನ ವ್ಯವಹಾರ ಸೇರಿದಂತೆ ಇತರೆ ವಿಷಯಗಳ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕ ಅವಶ್ಯಕತೆ ಬಿದ್ದರೆ ಅಶ್ಪಾಕ್ ಜಮಖಂಡಿಯನ್ನು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಮುಖಂಡರ ಮನೆ ಮೇಲೆ ದಾಳಿ ನಡೆಸಿ 10 PFI ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ‘ಲೈಗರ್​’ ಸೋತ ಬಳಿಕ ಮುಂಬೈ ಬಿಟ್ಟು ಬಂದ ನಿರ್ದೇಶಕ ಪುರಿ ಜಗನ್ನಾಥ್​ ಈಗ ಎಲ್ಲಿದ್ದಾರೆ? ರಾಮನಗರದಲ್ಲಿ‌‌ 9 ಜನ, ಚನ್ನಪಟ್ಟಣದಲ್ಲಿ ‌6 ಜನ ಸೇರಿದಂತೆ 15 ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪದಡಿ ಕೋಲಾರದಲ್ಲಿ ನವಾಜ್ ಪಾಷಾ, ವಸೀಂ‌ ಪಾಷಾ, ಸಿದ್ದಿಕ್ ಪಾಷಾ, ಅಲ್ಲಾಭಕ್ಷ್ ಇಂತಿಯಾಜ್ ಪಾಷಾ, ಶಾಬಾಜ್ ಪಾಷಾ ಸೇರಿದಂತೆ 6 ಪಿಎಫ್​ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಶಿವಮೊಗ್ಗ ಜಿಲ್ಲೆಯಲ್ಲಿ ಐವರು ಪಿಎಫ್​ಐ ಮುಖಂಡರನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಉಡುಪಿ ಜಿಲ್ಲೆಯ ಹೂಡೆ, ಕುಂದಾಪುರ, ಗಂಗೊಳ್ಳಿ, ಬೈಂದೂರಿನಲ್ಲೂ ರೇಡ್​ ಆಗಿದ್ದು ನಾಲ್ವರು PFI ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ. ಕಲಬುರಗಿಯಲ್ಲಿ ಹುಸೇನ್ ಎಂಬ ಓರ್ವ PFI ಮುಖಂಡನನ್ನು ವಶಕ್ಕೆ ಪಡೆಯಲಾಗಿದ್ದು ಮತ್ತಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ PFI ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್ ಸೇರಿ ಇಬ್ಬರು ಪಿಎಫ್​ಐ ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ. ರಾಯಚೂರಿನಲ್ಲೂ ಮೊಹ್ಮದ್ ಇಸ್ಮಾಯಿಲ್, ಆಸೀಂ ಸೇರಿ ಇಬ್ಬರು PFI ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯಲ್ಲಿ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಐವರು PFI ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದವರನ್ನು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಹೊಸಕೋಟೆಯಲ್ಲಿ 4 ಜನ, ದೊಡ್ಡಬಳ್ಳಾಪುರದಲ್ಲಿ 3 ಮತ್ತು ವಿಜಯಪುದಲ್ಲಿ ಇಬ್ಬರ ಮನೆಗಳ ಮೇಲೆ ದಾಳಿ ನಡೆದಿದ್ದು ಒಟ್ಟು 9 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. 6 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅರ್ಫಾನ್ ಅಲಿ ಬಂಧನ ಚಿತ್ರದುರ್ಗದಲ್ಲಿ ಪಿಎಫ್​ಐ ಮುಖಂಡ ಅರ್ಫಾನ್ ಅಲಿಯನ್ನು ಬಂಧಿಸಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪದಡಿ ನಗರದ ಚಿಕ್ಕಪೇಟೆ ಬಡಾವಣೆ ನಿವಾಸಿ ಅರ್ಫಾನ್ ಅಲಿ ಅರೆಸ್ಟ್ ಮಾಡಲಾಗಿದೆ. ಎಸ್​​ಪಿ ಹಾಗೂ ಡಿವೈಎಸ್​​ಪಿ, ಸಿಪಿಐ ನೇತೃತ್ವದಲ್ಲಿ ಕೋಟೆ ಠಾಣೆಯಲ್ಲಿ ಅರ್ಫಾನ್ ಅಲಿ ವಿಚಾರಣೆ ನಡೆಸಲಾಗುತ್ತಿದೆ. ಹಾಗೂ ಹುಬ್ಬಳ್ಳಿಯಲ್ಲಿ 9ಕ್ಕೂ ಹೆಚ್ಚು PFI, SDPI ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. PFI ಮಾಜಿ ಅಧ್ಯಕ್ಷ ಮೊಹಮ್ಮದ್ ಬಂಧನ ರಾಯಚೂರಿನಲ್ಲಿ PFI ಮಾಜಿ ಅಧ್ಯಕ್ಷ ಮೊಹಮ್ಮದ್ ಬಂಧಿಸಲಾಗಿದ್ದು ತಹಶೀಲ್ದಾರ್​​ ಎದುರು ಹಾಜರುಪಡಿಸಿ ಕಾನೂನು ಪ್ರಕ್ರಿಯೆ ನಡೆಸಲಾಗುತ್ತೆ. ಸದ್ಯ ಮೊಹಮ್ಮದ್ ಇಸ್ಮಾಯಿಲ್ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತೆ.
ಮದುವೆ ಅನ್ನೋದು ಒಂದು ಬಾಂಧವ್ಯ ನಿಜ.. ಆದರೆ ಒಮ್ಮೆ ಮಕ್ಕಳಿಗೆ ಜನ್ಮ ನೀಡಿದರೆ ಆನಂತರ ಜವಬ್ದಾರಿ ಅನ್ನೋದು ಪ್ರತಿ ಅಪ್ಪ ಅಮ್ಮನ ಮೊದಲ ಕರ್ತವ್ಯವಾಗಬೇಕು.. ಎಂತಹುದೇ ಸಂದರ್ಭದಲ್ಲಿಯೂ ಕೂಡ ಮಕ್ಕಳ ಮೇಲಿನ ಜವಬ್ದಾರಿಯನ್ನು ಮರೆಯಬಾರದು.. ಆದರೆ ಇಲ್ಲೊಂದು ಮನಕಲಕುವ ಘಟನೆ ನಡೆದು ಹೋಗಿದೆ.. ಚೆನ್ನೈನ ಕೊಡೈಕಲ್ ಗ್ರಾಮದಲ್ಲಿ ವೆಂಕಟೇಶ್ ಹಾಗೂ ನಿರ್ಮಲಾ ಎಂಬ ದಂಪತಿ ವಾಸವಾಗಿತ್ತು.. ಅವರಿಗೆ ಎರಡು ವರ್ಷದ ಸಂಜನಾ ಶ್ರೀ ಹಾಗೂ ಒಂದು ವರ್ಷದ ರಿತಿಕಾಶ್ರೀ ಎಂಬ ಎರಡು ಪುಟ್ಟ ಕಂದಮ್ಮಗಳು ಇದ್ದವು‌.. ಆದರೆ ನಿರ್ಮಲಾ ಯಾವುದೋ ಕಾರಣಕ್ಕೆ ಮನೆಯಲ್ಲಿ ಮನನೊಂದು ಆ ಎರಡು ಮಕ್ಕಳನ್ನು ಮರೆತು ಎಲ್ಲರನ್ನು ತೊರೆದು ಇಲ್ಲವಾಗಿ ಹೋದಳು.. ಈ ವಿಚಾರ ತಿಳಿದ ವೆಂಕಟೇಶ್ ಕೊನೆ ಪಕ್ಷ ಆ ಎರಡು ಮಕ್ಕಳ ಮುಖವನ್ನಾದರೂ ನೋಡಬೇಕಿತ್ತು.. ಆದರೆ ಆತ ಮಾಡಿದ ಕೆಲಸವೇ ಬೇರೆ.. ಹೌದು ಆತ ಆ ಪುಟ್ಟ ಕಂದಮ್ಮಗಳ ಜವಬ್ದಾರಿ ತೆಗೆದುಕೊಂಡು ಜೀವನ ಸಾಗಿಸುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು.. ಆದರೆ ಆತ ಏನೂ ಅರಿಯದ ಆ ಮಕ್ಕಳ ಜೊತೆ ತಾನೂ ಕೂಡ ಶತಾಬ್ದಿ ರೈಲಿಗೆ ತಲೆಕೊಟ್ಟೇ ಬಿಟ್ಟನು.. ಆ ಮಕ್ಕಳು ಕೊನೆ ಕ್ಷಣದಲ್ಲಿ ಅನುಭವಿಸಿದ ನೋವಿನ ಅರಿವಾದರೂ ಆತನಿಗೆ ಬರಬಾರದಿತ್ತ? ಆ ಮಕ್ಕಳ ಚೀರಾಟವಾದರೂ ಆತನ ಮನಸ್ಸು ಬದಲಿಸಬಾರದಿತ್ತಾ? ಮಕ್ಕಳನ್ನು ಹುಟ್ಟಿಸೋದು ದೊಡ್ಡ ಕಾರ್ಯವಲ್ಲ.. ಎಂತಹುದೇ ಕಷ್ಟವಾದರೂ ಆ ಮಕ್ಕಳನ್ನು ದಡ ಸೇರಿಸಲು ಪ್ರಯತ್ನ ಪಡುವುದೇ ನಿಜವಾದ ಜೀವನ..
ಕಳೆದ 4 ವರ್ಷದಲ್ಲಿ ಮೊದಲ ಬಾರಿಗೆ ಟರ್ಕಿಗೆ ಇಸ್ರೇಲ್ ತನ್ನ ರಾಯಭಾರಿಯನ್ನು ನೇಮಿಸಿದೆ. 2 ವರ್ಷದಿಂದ ಟರ್ಕಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಹಿರಿಯ ರಾಜತಾಂತ್ರಿಕ ಅಧಿಕಾರಿಯಾಗಿದ್ದ ಇರಿತ್ ಲಿಲಿಯನ್, ಇನ್ನು ಮುಂದೆ ಟರ್ಕಿಗೆ ಇಸ್ರೇಲ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಇಸ್ರೇಲ್‌ನ ವಿದೇಶಾಂಗ ಇಲಾಖೆ ತಿಳಿಸಿದೆ. ಗಾಝಾ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವು ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಸೇನೆ ಹತ್ಯೆ ನಡೆಸಿದ್ದ ಹಿನ್ನೆಲೆಯಲ್ಲಿ 2018ರಲ್ಲಿ ಇಸ್ರೇಲ್‌ನಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿದ್ದ ಟರ್ಕಿ, ದೇಶ ಬಿಟ್ಟು ತೆರಳುವಂತೆ ಇಸ್ರೇಲ್ ರಾಯಭಾರಿಗೆ ಸೂಚಿಸಿತ್ತು. ಇದಾದ ನಂತರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಳಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಮೈತ್ರಿಗಳು ಬದಲಾದ ಹಿನ್ನೆಲೆಯಲ್ಲಿ ಇಸ್ರೇಲ್- ಟರ್ಕಿ ನಡುವಿನ ಸಂಬಂಧ ಸುಧಾರಣೆಗೆ ಉಭಯ ದೇಶಗಳ ಮುಖಂಡರು ಪ್ರಯತ್ನ ನಡೆಸಿದ್ದಾರೆ.‌ ಈ ಸುದ್ದಿ ಓದಿದ್ದೀರಾ? ಇರಾನ್‌ ಹಿಜಾಬ್‌ ಅಂದೋಲನ | ಕೂದಲು ಕತ್ತರಿಸಿಕೊಂಡ ಮಹಿಳೆಗೆ ಹಾರ್ನ್‌ ಬೆಂಬಲ ಸೂಚಿಸಿದ ನಾಗರಿಕರು ಫೆಬ್ರವರಿಯಲ್ಲಿ ಟರ್ಕಿ ಮೇಲೆ ಇಸ್ರೇಲ್‌ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಲವು ಸೇನಾ ನೆಲೆಗಳು ಧ್ವಂಸಗೊಂಡಿದ್ದವು. ಕ್ಷಿಪಣಿಗಳನ್ನು ಇಸ್ರೇಲ್ ಆಕ್ರಮಿತ ಸಿರಿಯಾ ಪ್ರದೇಶವಾದ ಗೋಲನ್ ಹೈಟ್ಸ್‌ನಿಂದ ಹಾರಿಸಲಾಗಿದೆ ಎಂದು ಸಿರಿಯಾದ ಮಿಲಿಟರಿ ಅಧಿಕಾರಿಯನ್ನು ಉಲ್ಲೇಖಿಸಿ 'ಸ್ಟೇಟ್ ಟಿವಿ' ವರದಿ ಮಾಡಿತ್ತು. ಇಸ್ರೇಲ್ 1967ರ ಯುದ್ಧದಲ್ಲಿ ಸಿರಿಯಾದಿಂದ ಗೋಲನ್ ಹೈಟ್ಸ್ ಅನ್ನು ವಶಪಡಿಸಿಕೊಂಡಿತ್ತು. ಬಳಿಕ ಸಂಪೂರ್ಣ ಪ್ರದೇಶವನ್ನು ಆಕ್ರಮಿಸಿದೆ. ಗೋಲನ್ ಹೈಟ್ಸ್ ಪ್ರದೇಶವನ್ನು ಹಿಂದಿನ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇಸ್ರೇಲ್‌ನ ಭಾಗವೆಂದು ಘೋಷಿಸಿದ್ದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ರದ್ದು ನೀತಿ ಮತ್ತು ದೋಷಪೂರಿತ ಸರಕು ಮತ್ತು ಸೇವಾ ತೆರಿಗೆಯಿಂದಾಗಿ (ಜಿಎಸ್ ಟಿ) ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿರುವ ನಡುವೆಯೇ ಕೇಂದ್ರ ವಾಣಿಜ್ಯ ಹಾಗೂ ರೈಲ್ವೆ ಸಚಿವ ಪೀಯೂಷ್‌ ಗೋಯೆಲ್ ಅವರು ಜಾಗತಿಕ ದೈತ್ಯ ಕಂಪೆನಿ ಅಮೆಜಾನ್ ಸಂಸ್ಥೆಯ ಬಗ್ಗೆ ಆಡಿರುವ ಮಾತುಗಳು ಸರ್ಕಾರದ ದ್ವೇಷದ ನೀತಿ ಹಾಗೂ ಆದ್ಯತೆಯನ್ನು ಪರಿಚಯಿಸಿದೆ. ಸರ್ಕಾರದ ನೀತಿ-ನಿರ್ಧಾರಗಳು ಗಾಯದ ಮೇಲೆ ಬರೆ ಎಳೆಯುವಂತಿದ್ದು, ಅಸಂಖ್ಯಾತ ಯುವಕ-ಯುವತಿಯರ ಭವಿಷ್ಯದ ಜೊತೆ ಚೆಲ್ಲಾಟ ಮುಂದುವರಿಸಿದೆ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ಕಳೆದ ವಾರ ಮೂರು ದಿನಗಳ ಭಾರತ ಭೇಟಿ ಕೈಗೊಂಡಿದ್ದ ಅಮೆಜಾನ್ ಮುಖ್ಯಸ್ಥ ಹಾಗೂ ಜಗತ್ತಿನ ಕೆಲವೇ ಕೆಲವು ಕೋಟ್ಯಾಧಿಪತಿಗಳಲ್ಲಿ ಒಬ್ಬರಾದ ಜೆಫ್ ಬಿಜೋಸ್ ಅವರು ಭಾರತದಲ್ಲಿ 7,100 ಕೋಟಿ ರುಪಾಯಿ ಬಂಡವಾಳ ಹೂಡುವುದರ ಜೊತೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಮಾತನಾಡಿದ್ದ ಸಚಿವ ಪೀಯೂಷ್ ಗೋಯೆಲ್ ಅವರು “ಅಮೆಜಾನ್ ಹೂಡಿಕೆಯಿಂದ ಭಾರತಕ್ಕೆ ಯಾವುದೇ ಪ್ರಯೋಜನ ಆಗದು” ಎಂದು ಹೇಳಿ ಆನಂತರ ತಮ್ಮ ಹೇಳಿಕೆಯನ್ನು ಮಾಧ್ಯಮಗಳು ಸರಿಯಾಗಿ ವರದಿ ಮಾಡಿಲ್ಲ ಎಂದು ಹೇಳುವ ಮೂಲಕ ನುಣಿಚಿಕೊಳ್ಳುವ ಯತ್ನ ಮಾಡಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸ್ಥಾನ ಪಡೆಯಬಲ್ಲ ಪಟ್ಟಿಯಲ್ಲಿರುವ ಗೋಯೆಲ್ ಅವರು ಸರ್ಕಾರದಲ್ಲಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನೀಲಿಗಣ್ಣಿನ ನಾಯಕ. ಇಂಥ ಪ್ರಮುಖ ಸ್ಥಾನದಲ್ಲಿರುವ ಗೋಯೆಲ್ ಹೀಗೇಕೆ ಮಾತನಾಡಿದರು ಎಂಬುದಕ್ಕೆ ಕಾರಣವಿಲ್ಲದಿಲ್ಲ. ಮೋದಿ ಸರ್ಕಾರ ಕಳೆದ ಕೆಲವು ತಿಂಗಳಲ್ಲಿ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕೈಗೊಂಡಿರುವ ಅಪಾಯಕಾರಿ ತೀರ್ಮಾನಗಳಾದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಹಾಗೂ ಮುಸ್ಲಿಮೇತರ ಆರು ಧರ್ಮಗಳ ಜನರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಪೌರತ್ವ ಕಲ್ಪಿಸುವ ನಿರ್ಧಾರಗಳನ್ನು ವಿದೇಶಿ ಮಾಧ್ಯಮಗಳು ಕಟುವಾಗಿ ಟೀಕಿಸಿವೆ. ವಿಶೇಷವಾಗಿ ಜೆಫ್ ಬಿಜೋಸ್ ಒಡೆತನದ ಪ್ರಸಿದ್ಧ ಅಂತಾರಾಷ್ಟ್ರೀಯ ಪತ್ರಿಕೆಯಾದ ‘ವಾಷಿಂಗ್ ಟನ್ ಪೋಸ್ಟ್’‌ ಮೋದಿ ಸರ್ಕಾರದ ವಿವಾದಾತ್ಮಕ ತೀರ್ಮಾನಗಳನ್ನು ಕಟುವಾಗಿ ಟೀಕಿಸಿದ್ದಲ್ಲದೇ ಭಾರತದ ಪತ್ರಕರ್ತೆಯರಾದ ರಾಣಾ ಆಯೂಬ್ ಹಾಗೂ ಬರ್ಕಾ ದತ್ ಅವರಿಗೆ ಪತ್ರಿಕೆಯಲ್ಲಿ ಭಾರತದ ವಿದ್ಯಮಾನಗಳ ಬಗ್ಗೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಜಗತ್ತಿನ ದೃಷ್ಟಿಯಲ್ಲಿ ಮೋದಿ ನೇತೃತ್ವದ ಭಾರತದ ವರ್ಚಸ್ಸಿಗೆ ಭಾರಿ ಧಕ್ಕೆಯಾಗಿದೆ. ಇದರಿಂದ ಕೆರಳಿದ್ದ ಕೇಂದ್ರ ಸರ್ಕಾರವು ಭಾರತ ಭೇಟಿ ಕೈಗೊಂಡಿದ್ದ ಜೆಫ್‌ ಬಿಜೋಸ್ ಅವರನ್ನು ಪ್ರಧಾನಿ ಅಥವಾ ಸಂಪುಟದ ಯಾವೊಬ್ಬ ಸದಸ್ಯರೂ ಭೇಟಿ ಮಾಡುವ ಪ್ರಯತ್ನ ಮಾಡಲಿಲ್ಲ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಿಜೋಸ್‌ ತಮ್ಮ ಉದ್ಯಮ ಕೇಂದ್ರಿತ ಹೇಳಿಕೆಗಳ ಮೂಲಕ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ಅಮೆರಿಕಾಕ್ಕೆ ತೆರಳಿದ್ದಾರೆ. ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಗೆ ಏರಿಸುವ ಮೂಲಕ ವಿಶಿಷ್ಟ ಸಾಧನೆ ಮಾಡುವ ಮಾತುಗಳನ್ನು ಬಿಜೆಪಿಯ ಎಲ್ಲಾ ನಾಯಕರು ಆಡುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಗೂ ಮುನ್ನ ಮೋದಿಯವರು ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಘೋಷಿಸಿದ್ದರು. 60ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿರುವ ನರೇಂದ್ರ ಮೋದಿಯವರು ಭಾರತವು ಉದ್ಯಮಕ್ಕೆ ಪ್ರಶಸ್ತ ಸ್ಥಳವಾಗಿದ್ದು, ಹೂಡಿಕೆ ಮಾಡಲು ಮುಂದಾಗುವಂತೆ ಉದ್ಯಮಿಗಳಿಗೆ ಪಂಥಾಹ್ವಾನ ನೀಡಿದ್ದಾರೆ. ಕ್ಲಿಷ್ಟಕರವಾದ ಉದ್ಯಮ ನೀತಿಗಳನ್ನು ಸರಳಗೊಳಿಸಲಾಗಿದ್ದು, ಉದ್ಯಮ ಪೂರಕವಾಗಿ ಏಕಗವಾಕ್ಷಿ ನೀತಿ ಜಾರಿಗೆ ತರಲಾಗಿದೆ ಎಂದು ಹೇಳುತ್ತಾ ಬಂದಿದ್ದಾರೆ. ಇಂಥ ಸಂದರ್ಭದಲ್ಲಿ 7,100 ಕೋಟಿ ರುಪಾಯಿ ಹೂಡಿಕೆ ಹಾಗೂ 10 ಲಕ್ಷ ಉದ್ಯೋಗ ಸೃಷ್ಟಿಸುವ ಬಿಜೋಸ್‌ ಅವರನ್ನು ಮೋದಿ ಸರ್ಕಾರವು ನಿರ್ಲಕ್ಷಿಸಿರುವುದಕ್ಕೆ ಕಾರಣವೇನಿದೆ? ಬಿಜೋಸ್‌ ಭಾರತ ಭೇಟಿಯ ಸಂದರ್ಭದಲ್ಲಿ ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ವಿಜಯ್‌ ಚೌತೈವಾಲೆ ಅವರು ಬಿಜೋಸ್ ಒಡೆತನದ ವಾಷಿಂಗ್ ಪೋಸ್ಟ್‌ ಪೂರ್ವಾಗ್ರಹಪೀಡಿತವಾಗಿ ಭಾರತದ ನೀತಿ ನಿರ್ಧಾರಗಳನ್ನು ಕಟುವಾಗಿ ಟೀಕಿಸುತ್ತಿದೆ. ಈ ಮೂಲಕ ಭಾರತದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದೆ. “ನಿಮ್ಮ ಸಂಪಾದಕೀಯ ಮಂಡಳಿಗೆ ಸಲಹೆ ನೀಡಿ. ಇಲ್ಲವಾದಲ್ಲಿ ನಿಮ್ಮ ಸಮಯ ಮತ್ತು ಹಣ ಎರಡೂ ವ್ಯರ್ಥ” ಎಂದು ವಿಜಯ್‌ ಅವರು ಬಿಜೋಸ್‌ ಗೆ ಟ್ವೀಟ್‌ ಮೂಲಕ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಾಷಿಂಗ್ ಟನ್ ಪೋಸ್ಟ್‌ ಪತ್ರಿಕೆಯ ಜಾಗತಿಕ ವಿದ್ಯಮಾನಗಳ ಹಿರಿಯ ಸಂಪಾದಕ ಎಲಿ ಲುಪೇಜ್ ಅವರು “ಪತ್ರಿಕೆ ಏನು ಬರೆಯಬೇಕು ಮತ್ತು ಬರೆಯಬಾರದು ಎಂಬುದನ್ನು ಬಿಜೋಸ್‌ ಹೇಳುವುದಿಲ್ಲ. ಸರ್ಕಾರವನ್ನು ಓಲೈಸುವುದು ಸ್ವತಂತ್ರ ಪತ್ರಿಕೋದ್ಯಮವಲ್ಲ. ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಕ್ಕೆ ಪೂರಕವಾಗಿ ವರದಿಗಾರರು ಹಾಗೂ ಲೇಖಕರು ಕೆಲಸ ಮಾಡುತ್ತಿದ್ದಾರೆ” ಎಂದು ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದರು. ಆನಂತರ ಲುಪೇಜ್ ಹಾಗೂ ವಿಜಯ್‌ ನಡುವೆ ಟ್ವಿಟರ್ ಕದನ ನಡೆದಿದೆ. ಇದರ ಅರ್ಥ ಸರಳವಾಗಿದೆ. ಕಟುಟೀಕೆಯನ್ನು ಮೋದಿ ಸರ್ಕಾರ ಸಹಿಸುವುದಿಲ್ಲ ಎನ್ನುವುದೇ ಆಗಿದೆ. ಇದಕ್ಕಾಗಿ ಜಗತ್ತಿನ ಪ್ರತಿಷ್ಠಿತ ಉದ್ಯಮಿಯನ್ನು ಮೋದಿ ಸರ್ಕಾರ ನೆಪಮಾತ್ರಕ್ಕೂ ಮಾತನಾಡಿಸುವ ಯತ್ನ ಮಾಡಲಿಲ್ಲ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ. ಟೀಕೆ-ಟಿಪ್ಪಣಿಯನ್ನು ಮೋದಿ ಸರ್ಕಾರ ಸಹಿಸುವುದಿಲ್ಲ ಎನ್ನುವುದಕ್ಕೆ ಇತ್ತೀಚೆಗೆ ಹಲವು ಉದಾಹರಣೆಗಳು ಕಾಣಸಿಗುತ್ತವೆ. ಬಜಾಜ್ ಆಟೊ ಮುಖ್ಯಸ್ಥ ರಾಹುಲ್ ಬಜಾಜ್ ಅವರು “ಭಾರತದಲ್ಲಿ ಭಯದ ವಾತಾವರಣವಿದ್ದು, ಮೋದಿ ಸರ್ಕಾರ ಟೀಕೆಯನ್ನು ಸಹಿಸುವುದಿಲ್ಲ ಎಂಬ ಭಾವನೆ ನಮ್ಮಲ್ಲಿದೆ” ಎಂದು ಹೇಳಿದ್ದರು. ಇದಕ್ಕೂ ಮುನ್ನ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ, ಪಿರಮಾಲ್ ಸಮೂಹದ ಅಧ್ಯಕ್ಷ ಅಜಯ್‌ ಪಿರಮಾಲ್ ಅವರು “ಸರ್ಕಾರ ಹಾಗೂ ಕೈಗಾರಿಕಾ ಕ್ಷೇತ್ರದ ನಡುವೆ ಅಗತ್ಯವಾಗಿ ಇರಬೇಕಾದ ಸಂಬಂಧವಿಲ್ಲ” ಎನ್ನುವ ಮೂಲಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ, ಬಿಜೆಪಿ ನಾಯಕರು ಉದ್ಯಮಿಗಳ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು. ಇತ್ತೀಚೆಗೆ ಮೈಕ್ರೋಸಾಫ್ಟ್‌ ಮುಖ್ಯಸ್ಥ ಸತ್ಯಾ ನಾದೆಲ್ಲಾ ಅವರು ಸಿಎಎ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಆಗಲೂ ಬಿಜೆಪಿ ನಾಯಕರು ನಾದೆಲ್ಲಾ ಅವರ ವಿರುದ್ಧ ಪ್ರತಿದಾಳಿ ನಡೆಸಿದ್ದರಲ್ಲದೇ ಸಿಎಎ ಬಗ್ಗೆ ನಾದೆಲ್ಲಾ ಅವರಿಗೆ ಮಾಹಿತಿ ಇಲ್ಲ ಎಂದು ವ್ಯಂಗ್ಯದ ಮೂಲಕ ದಾಳಿ ನಡೆಸಿದ್ದರು. ನೋಬೆಲ್ ವಿಜೇತರಾದ ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಜ್ ಅವರು ಭಾರತದ ಆರ್ಥಿಕ ನೀತಿ ಹಾಗೂ ಮೋದಿ ಸರ್ಕಾರದ ವಿಭಜನಕಾರಿ ನೀತಿ-ನಿರ್ಧಾರಗಳು ದೇಶದ ಆರ್ಥಿಕತೆಯ ಮೇಲೆ ಉಂಟುಮಾಡಬಹುದಾದ ದುಷ್ಪರಿಣಾಮದ ಬಗ್ಗೆ ನಿರಂತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದ್ಯಾವುದಕ್ಕೂ ಮೋದಿ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ಟೀಕಾಕಾರನ್ನು ರಾಷ್ಟ್ರವಿರೋಧಿಗಳು, ಪಿತೂರಿದಾರರು, ಎಡಪಕ್ಷ ಬೆಂಬಲಿತರು ಹಾಗೂ ಮೋದಿ ವಿರೋಧಿಗಳು ಎಂದು ಬಿಂಬಿಸುವ ಕೆಲಸವನ್ನು ನಿರಂತವಾಗಿ ಮಾಡುತ್ತಿದೆ. ಕಳೆದ ಮೂರು ಮಾಸಿಕದಲ್ಲಿ ಭಾರತದ ಜಿಡಿಪಿ ಕುಸಿತದ ಹಾದಿ ಹಿಡಿದಿದೆ. ನಿರುದ್ಯೋಗ ಮಟ್ಟವು ಕಳೆದ 45 ವರ್ಷಗಳಲ್ಲೇ ಅಧಿಕ ಎಂದು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತಿವೆ. ನಿರುದ್ಯೋಗ ಹೆಚ್ಚಳ, ಅಗತ್ಯ ಉತ್ಪನ್ನಗಳು ದುಬಾರಿಯ ಹಾದಿ ಹಿಡಿದಿವೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜಕೀಯದ ಹೊರತಾಗಿ ಉದ್ಯಮಿಗಳು, ತಜ್ಞರ ಸಲಹೆ-ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಮೋದಿ ಸರ್ಕಾರವು ದ್ವೇಷ ಹಾಗೂ ಪ್ರತೀಕಾರಕ್ಕೆ ಇಳಿದಿರುವುದು ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ.
ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಮಹಾಪೌರ ಶ್ರೀ ಈರೇಶ ಅಂಚಟಗೇರಿ ರಾಷ್ಟ್ರಪತಿ ಪೌರ ಸನ್ಮಾನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದು ಪಾಲಿಕೆ ಕಾರ್ಯಕ್ರಮದ ಬದಲು ಬಿಜೆಪಿ ಕಾರ್ಯಕ್ರಮವಾಗುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀ ದೊರೆರಾಜ್ ಮಣಿಕುಂಟ್ಲ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಪಕ್ಷದ ಜಿಲ್ಲಾಧ್ಯಕ್ಷರ ಆದೇಶ ! ಅಲ್ತಾಪ್ ಹಳ್ಳೂರ. ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಲ್ತಾಫಹುಸೇನ್ ಹಳ್ಳೂರ ಅವರು ಪತ್ರಿಕಾ ಹೇಳಿಕೆಯನ್ನು ನೀಡಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರೆಲ್ಲರೂ ರಾಷ್ಟ್ರಪತಿಯವರ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪಕ್ಷದ ವತಿಯಿಂದ ಆದೇಶ ನೀಡಿದ್ದಾರೆ. ಆದರೆ ನಿನ್ನೆ ನಡೆದ ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಕಾಂಗ್ರೆಸ್ ಅಧ್ಯಕ್ಷ ಅಲ್ತಾಪ್ ಹಳ್ಳೂರ ಕೂಡ ಇದ್ದರು. ಆದರೂ ಕೂಡ ಕಾರ್ಯಕ್ರಮದ ಕುರಿತು ದೊರೆರಾಜ್ ತೆಗೆದುಕೊಂಡ ನಿರ್ಧಾರಕ್ಕೆ ಚಕಾರ ಕೂಡ ಎತ್ತದೆ ಬೆಳಗಾಗುವಷ್ಟರಲ್ಲಿ ಕಾಂಗ್ರಸ್ಸಿನ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆದೇಶ ಮಾಡಿದ್ದು ಬಡಾ ಮಷ್ಕರಿ ಆದಂಗ ಆಯ್ತು.
Vaishnava Principles was changed for Allu Arjun's movie at Hassan's historical Beluru Temple. the complete environment of the temple was changed for the shooting. Lord Shiva's idol was installed in the Vaishanav temple. The main entrance was shut for the devotees to enter. it is also said that the movie team has hurt the religious sentiments of the people. The shooting is of Allu's Arjun's new movie DJ. The devotes present at the temple are furious for hurting their beliefs and sentiments. Belur is worldwide famous for its uniqueness. Channakeshava Temple is one of the most famous tourist spots in Karnataka, which has visitors from all over the world. Law protectors who are supposed to safeguard the famous world heritage property are the one's corrupting it. Everyday 1000's of devotes, visit the temple but today, there is no entrance to the devotees because of movie shooting. The movie has a prior permission from the historical department to shoot in the temple. but the main question is, how far is it good to shoot hurting so many sentiments and faith? The most alarming part is, Channakeshava temple was under the hit list of Terrorists, and the security was previously beefed up. but now, the movie team is using drone camera and is shooting every bit of the temple,this has raised many speculations about the safety of the temple. To what extent is it right to hurt the sentiments of devotes by manipulating the principles of Vaishnava religion and also by prohibiting the devotes from entering the temple only because of Allu Arjun's movie? Telugu Movies Taking Over KG Road The Kempegowda Road in Gandhinagar is where the main theatres of Kannada films are located. However in the coming week it looks like it will become a Telugu film hub. On January 11, Khaidi No. 150 starring Chiranjeevi is releasing in Bhoomika theatre on the road. A day later on January 12, another Telugu film Gautami Putra Satakarni is releasing in Santhosh theatre. Baahubali Destroys Tamil and English in Bengaluru - Exclusive Kannada film Lee that was planned to be released in Santhosh will have to look for another Theatre now. There are very few theatres left on Kempegowda Road now. With two major theatres screening Telugu films this week, Kannada films have been pushed out. The two Telugu films are also releasing in many single screen theatre in Bengaluru that usually screen Kannada films. Cinema V/s Cinema Khaidi No 150 is announced to release in 2 theatres in Gandhinagar. Apart from Bhoomika it is also releasing in Movieland, the theatre that has traditionally screens Telugu films in the area. However both films have claimed the same theatres in rest of Bengaluru. Both are fighting for the same screens like Rex, Urvashi, Mukunda, Sandhya, Renukaprasanna, Manasa and others. Also See Baahubali Destroys Tamil and English in Bengaluru - Exclusive Cinema V/s Cinema Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು ಕಿರಿಕ್ ಪಾರ್ಟಿ ಅಲ್ಲ, ಕಿರ್ರಕ್ ಪಾರ್ಟಿ ಕಿರಿಕ್ ಪಾರ್ಟಿ, ಕನ್ನಡದಲ್ಲಿ ದಾಖಲೆ ಬರೆದ ಈ ಚಿತ್ರ ತೆಲುಗಿಗೆ ರೀಮೇಕ್ ಆಗಲಿದೆ ಎಂದು ಸುದ್ದಿಯಾಗಿತ್ತು. ಈಗ ತೆಲುಗು ಕಿರಿಕ್ ಪಾರ್ಟಿಯ ಟೈಟಲ್, ಪೋಸ್ಟರ್ ಬಿಡುಗಡೆಯಾಗಿದೆ. ಕನ್ನಡದ ಕಿರಿಕ್ ಪಾರ್ಟಿ, ತೆಲುಗಿನಲ್ಲಿ ಕಿರ್ರಕ್ ಪಾರ್ಟಿಯಾಗಿದೆ. ಚಿತ್ರಕ್ಕೆ ಹೀರೋ ಆಗಿರುವುದು ನಿಖಿಲ್. ಹ್ಯಾಪಿಡೇಸ್ ಖ್ಯಾತಿಯ ನಿಖಿಲ್, ಈ ಚಿತ್ರಕ್ಕಾಗಿ 12 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಈ ಚಿತ್ರದ ಮೂಲಕ ಛಾಯಾಗ್ರಹಕ ಅದ್ವೈತ ಗುರುಮೂರ್ತಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ತೆಲುಗಿಗೆ ಎಂಟ್ರಿ ಕೊಡುತ್ತಿದ್ದಾರೆ. ತೆಲುಗಿಗೆ ಹೊರಟ ದೇವರಾಜ್ ಪುತ್ರ ಡೈನಮಿಕ್ ಸ್ಟಾರ್ ದೇವರಾಜ್ ಅವರ 2ನೇ ಪುತ್ರ ಪ್ರಣಾಮ್ ದೇವರಾಜ್, ಟಾಲಿವುಡ್‍ಗೆ ಹಾರಿದ್ದಾರೆ. ಇತ್ತೀಚೆಗಷ್ಟೇ ಕುಮಾರಿ 21ಎಫ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದ ಪ್ರಣಾಮ್, ಗಮನ ಸೆಳೆದಿದ್ದರು. ಈಗ 2ನೇ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವೈರಂ, ಪ್ರಣಾಮ್ ದೇವರಾಜ್ ನಟಿಸುತ್ತಿರುವ ತೆಲುಗು ಚಿತ್ರದ ಹೆಸರು. ಸಾಯಿ ಶಿವಾನಿ ಎಂಬುವವರು ಚಿತ್ರದ ನಿರ್ದೇಶಕರು. ಈ ಸಿನಿಮಾ ಕನ್ನಡದಲ್ಲೂ ಬರಲಿದೆಯಂತೆ. ದೇವರಾಜ್, ಕನ್ನಡದಲ್ಲಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿರುವ ನಟ. ಆಂಧ್ರಪ್ರದೇಶದಲ್ಲಿ ಅತ್ಯುತ್ತಮ ನಟನೆಗಾಗಿ ನಂದಿ ಅವಾರ್ಡ್ ಪಡೆದಿರುವ ಕಲಾವಿದ. ಹೀಗಾಗಿ ಪ್ರಣಾಮ್ ದೇವರಾಜ್ ಮೇಲೆ ತೆಲುಗು ಚಿತ್ರರಂಗದಲ್ಲೂ ಭಾರಿ ನಿರೀಕ್ಷೆ ಇದೆ. ತೆಲುಗಿಗೆ ಹೊರಟು ನಿಂತ ಬುಲ್ಬುಲ್ ರಚಿತಾ ರಚಿತಾ ರಾಮ್, ಸದ್ಯಕ್ಕೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಬುಲ್ ಬುಲ್ ಚಿತ್ರದಿಂದ ಎಂಟ್ರಿ ಕೊಟ್ಟ ರಚಿತಾ, ಈಗಾಗಲೇ ದರ್ಶನ್, ಸುದೀಪ್, ಪುನೀತ್, ಶ್ರೀಮುರಳಿ ಸೇರಿದಂತೆ ಹಲವು ಟಾಪ್ ನಟರ ಜೊತೆ ನಟಿಸಿದ್ದಾರೆ. ಈಗ ಈ ಕನ್ನಡದ ಡಿಂಪಲ್ ಕ್ವೀನ್, ತೆಲುಗಿಗೆ ಹೊರಟಿದ್ದಾರಂತೆ. ಅದಕ್ಕೆಂದೇ ವಿಶೇಷ ಫೋಟೋಶೂಟ್ ಮಾಡಿಸಿರುವ ರಚಿತಾ, ಕೆಲವು ತೆಲುಗು ನಿರ್ಮಾಪಕರಿಂದ ಕಥೆಯನ್ನೂ ಕೇಳಿದ್ದಾರಂತೆ. ಸದ್ಯಕ್ಕೆ ಯಾವುದೂ ಫೈನಲೈಸ್ ಆಗಿಲ್ಲ.ಆದರೆ, ತೆಲುಗಿನಿಂದ ಆಫರ್ ಬಂದಿರುವುದು ನಿಜ ಎಂದಿದ್ದಾರೆ ರಚಿತಾ ರಾಮ್. ಕನ್ನಡದಿಂದ ತೆಲುಗಿಗೆ ವಲಸೆ ಹೋದ ನಟಿಯರ ದೊಡ್ಡ ಲಿಸ್ಟೇ ಇದೆ. ಸೌಂದರ್ಯ, ಪ್ರೇಮಾ, ಪ್ರಿಯಾಮಣಿ, ರಕ್ಷಿತಾ ಮೊದಲಾದವರೆಲ್ಲ ತೆಲುಗಿನಲ್ಲೂ ಸ್ಟಾರ್ ಆಗಿ ಮಿಂಚಿದವರು. ಅಂಥದ್ದೇ ಅದೃಷ್ಟ ರಚಿತಾಗೂ ಒಲಿಯುತ್ತಾ..? ಮತ್ತೆ ತೆಲುಗಿನತ್ತ ಉಪೇಂದ್ರ - ಈ ಬಾರಿ ಚಿರಂಜೀವಿ ಜೊತೆ.. ರಿಯಲ್ ಸ್ಟಾರ್ ಉಪೇಂದ್ರಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. ಓಂ, ಎ, ಉಪೇಂದ್ರ, ಸೂಪರ್ ಮೊದಲಾದ ಚಿತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಿತರಾಗಿರುವ ನಟ. ಅಷ್ಟೇ ಅಲ್ಲ, ದೊಡ್ಡ ಫ್ಯಾನ್ ಫಾಲೋಯಿಂಗ್ ಕೂಡಾ ಇದೆ. ಉಪ್ಪಿಯ ಸಿನಿಮಾಗಳು ತೆಲುಗಿಗೆ ಡಬ್ ಆಗುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ನಾಯಕತ್ವದ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಈಗ ಮತ್ತೊಮ್ಮೆ ತೆಲುಗಿಗೆ ಹೊರಟಿದ್ದಾರೆ ಉಪೇಂದ್ರ. ಈ ಬಾರಿ ಉಪೇಂದ್ರ ನಟಿಸಲಿರೋದು ಚಿರಂಜೀವಿ ಚಿತ್ರದಲ್ಲಿ. ಆಗಸ್ಟ್ 22ಕ್ಕೆ ಚಿರಂಜೀವಿ ಹುಟ್ಟುಹಬ್ಬವಿದೆ. ಆ ದಿನ ಉಯ್ಯಲವಾಡ ನರಸಿಂಹ ರೆಡ್ಡಿ ಎಂಬ ಚಿತ್ರ ಘೋಷಣೆಯಾಗುವ ಸಾಧ್ಯತೆಗಳಿವೆ. ಆ ಚಿತ್ರದಲ್ಲಿ ಉಪೇಂದ್ರ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕದಲ್ಲಲಿ ಸಂಗೊಳ್ಳಿ ರಾಯಣ್ಣ ಹೇಗೋ, ಆಂಧ್ರಪ್ರದೇಶದಲ್ಲಿ ಉಯ್ಯಲವಾಡ ನರಸಿಂಹ ರೆಡ್ಡಿ ಹಾಗೆ. ಎಲ್ಲವೂ ಪಕ್ಕಾ ಆದರೆ, ಚಿರಂಜೀವಿಯ 151ನೇ ಸಿನಿಮಾದಲ್ಲಿ ಉಪೇಂದ್ರ ಕೂಡಾ ಇರಲಿದ್ದಾರೆ. ಮತ್ತೊಂದು ತೆಲುಗು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ರಶ್ಮಿಕಾ ಮಂದಣ್ಣ, ಯುವಕರಲ್ಲಂತೂ ಕ್ರೇಜ್‍ನ್ನೇ ಸೃಷ್ಟಿಸಿದ್ದರು. ಆ ಚಿತ್ರದ ನಂತರ ಅವರು ಕನ್ನಡದಲ್ಲಿ ನಟಿಸುತ್ತಿರುವುದು ಆಂಜನಿಪುತ್ರ ಚಿತ್ರದಲ್ಲಿ ಮಾತ್ರ. ತೆಲುಗಿನಲ್ಲಿ ಈಗಾಗಲೇ ಅಲ್ಲು ಅರ್ಜುನ್ ಜೊತೆ `ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ನಂತರ ಏನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅಲ್ಲು ಅರ್ಜುನ್ ಅವರ ಕುಟುಂಬದ ಗೀತಾ ಆಟ್ರ್ಸ್‍ನ ಇನ್ನೊಂದು ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ತೆಲುಗಿನ ವಿಜಯ್ ದೇವರಕೊಂಡ ನಾಯಕತ್ವದ ಹೊಸ ಚಿತ್ರದಲ್ಲಿ ರಶ್ಮಿಕಾ ಹೀರೋಯಿನ್.ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯಿಂದ ಹಂಚಿಕೊಂಡಿದ್ದಾರೆ ರಶ್ಮಿಕಾ. ವಜ್ರಕಾಯದ ನಭಾ ನಟೇಶ್ ತೆಲುಗಿನಲ್ಲಿ ಬ್ಯುಸಿ ನಭಾ ನಟೇಶ್. ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಪ್ರತಿಭೆ. ಅವರೀಗ ತಮಿಳು, ತೆಲುಗಿನಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ರವಿಬಾಬು ನಿರ್ದೇಶನದ ಅದಿಗೋ ಚಿತ್ರದಲ್ಲಿ ನಟಿಸಿದ್ದ ನಭಾ ನಟೇಶ್, ಸುಧೀರ್ ಬಾಬು ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸುಧೀರ್ ಬಾಬು, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಬಾಮೈದ. ಈಗಾಗಲೇ ಪ್ರೇಮಕಥಾಚಿತ್ರಂ ಹಾಗೂ ಭಲೆ ಮಂಚಿ ರೋಜು ಎಂಬ ಎರಡು ಹಿಟ್ ಕೊಟ್ಟಿರುವ ನಟ. ಅವರ ಚಿತ್ರಕ್ಕೀಗ ನಭಾ ನಟೇಶ್ ನಾಯಕಿ. ಇದರ ಮಧ್ಯೆ ತಮಿಳು ಚಿತ್ರವೊಂದಕ್ಕೆ ಮಾತುಕತೆ ನಡೆಯುತ್ತಿದೆಯಂತೆ. ಹಾಗೆಂದು ಅಲ್ಲಯೇ ಇರಲ್ಲ. ಕನ್ನಡದಲ್ಲೂ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎನ್ನುತ್ತಾರೆ ನಭಾ.
ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ಮಗುವಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪೊಲೀಸರು ಮಫ್ತಿಯಲ್ಲಿ ಹೋಗಬೇಕು. ಮಗು ಮತ್ತು ತಾಯಿಯನ್ನು ಅಪರಾಧಿಗಳಂತೆ ಕಾಣಬಾರದು. ಮಗುವಿನ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರದಂತೆ ಕರೆತರಬೇಕು. Karntaka HC and Justices B Verappa and K S Hemalekha Bar & Bench Published on : 4 Aug, 2022, 5:20 pm ಬೆಂಗಳೂರಿನಿಂದ ಮಗುವನ್ನು ಕರೆದೊಯ್ದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನೆಲೆಸಿರುವ ಪತ್ನಿ ವಿರುದ್ಧ ಪತಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಗುರುವಾರ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ನಾಸಿಕ್ ಪೊಲೀಸ್ ಆಯುಕ್ತರ ಸಹಾಯದಿಂದ ಮಗು ಮತ್ತು ತಾಯಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ. ಪತ್ನಿಯು ತನ್ನ ಮಗುವನ್ನು ಅಕ್ರಮವಾಗಿ ಕರೆದೊಯ್ದು ನಾಸಿಕ್‌ನಲ್ಲಿ ನೆಲೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಕರಿಯಮ್ಮನ ಅಗ್ರಹಾರ ಬಡಾವಣೆಯ ನಿವಾಸಿಯಾದ ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಮಗುವನ್ನು ಹಾಜರುಪಡಿಸಲು ಸೂಕ್ತ ಕಾಲಾವಕಾಶ ನೀಡಿದ ಹೊರತಾಗಿಯೂ ತಾನು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದೇನೆ ಎಂದು ತಾಯಿ ಸುಳ್ಳು ಮಾಹಿತಿ ನೀಡಿ ಹೈಕೋರ್ಟ್‌ಗೆ ದಿಕ್ಕು ತಪ್ಪಿಸಿದ್ದರು. ಇದಲ್ಲದೇ ಶಾಲೆಯ ಸಭೆಗೆ ಹಾಜರಾಗಬೇಕಾದ ಕಾರಣ ನ್ಯಾಯಾಲಯಕ್ಕೆ ಬರಲಾಗದು ಎಂದು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ನ್ಯಾಯಾಲಯದ ಆದೇಶ ಅಲಕ್ಷಿಸಿದ್ದಾರೆ. ಸಾಕಷ್ಟು ಕಾಲಾವಕಾಶ ನೀಡಿದ್ದರೂ ನ್ಯಾಯಾಲಯ ಆದೇಶವನ್ನು ಪಾಲಿಸದೆ ಅರ್ಜಿದಾರರ ಪತ್ನಿಯು ಮಗುವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಜುಲೈ 28ರಂದು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹಾಸಿಗೆ ಹಿಡಿದಿದ್ದೇನೆ ಎಂದು ಸುಳ್ಳು ಮಾಹಿತಿ ನೀಡಿ ಪೊಲೀಸರು ಮಗುವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದನ್ನು ತಪ್ಪಿಸಿದ್ದಾರೆ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಇಂದು ಅರ್ಜಿ ವಿಚಾರಣೆ ಬಂದಾಗ ನ್ಯಾಯಾಲಯ ಸೂಚನೆ ನೀಡಿದ್ದರೂ ಮಗುವನ್ನು ಹಾಜರುಪಡಿಸಿಲ್ಲ. ಮೇಲಾಗಿ ಮಗುವಿನ ಶಾಲೆಯಲ್ಲಿ ಪೋಷಕರಿಗೆ ಸಭೆಯಿದ್ದು, ಅದಕ್ಕೆ ಹಾಜರಾಗಬೇಕಿದೆ. ಹೀಗಾಗಿ, ನ್ಯಾಯಾಲಯಕ್ಕೆ ಹಾಜರಾಗಲು ಕಷ್ಟ. 15 ದಿನ ಕಾಲಾವಕಾಶ ಪಡೆಯಬೇಕು ಎಂದು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿರುವುದನ್ನು ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅಂದರೆ ಅರ್ಜಿದಾರರ ಪತ್ನಿಗೆ ನ್ಯಾಯಾಲಯದ ಆದೇಶಕ್ಕಿಂತ ಶಾಲೆಯ ಪೋಷಕರ ಸಭೆಗೆ ಹಾಜರಾಗುವುದೇ ಮುಖ್ಯವಾಗಿದೆ. ಈ ಧೋರಣೆ ಸರಿಯಲ್ಲ. ಆದ್ದರಿಂದ ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ನಗರ ಪೊಲೀಸ್ ಆಯುಕ್ತರು, ಮಾರತಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ವೈಟ್ ಫೀಲ್ಡ್ ವಿಭಾಗದ ಆಯುಕ್ತರು ನಾಸಿಕ್ ಪೊಲೀಸ್ ಆಯುಕ್ತರ ಮೂಲಕ ಮಗು ಮತ್ತು ತಾಯಿಯನ್ನು ಆಗಸ್ಟ್‌ 18ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಪೀಠ ಆದೇಶಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪೊಲೀಸರು ಮಫ್ತಿಯಲ್ಲಿ ಹೋಗಬೇಕು. ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕರೆದೊಯ್ಯಬೇಕು. ಮಗುವಿನೊಂದಿಗೆ ಸೌಮ್ಯವಾಗಿ ಮಾತನಾಡಬೇಕು. ಮಗು ಮತ್ತು ತಾಯಿಯನ್ನು ಅಪರಾಧಿಗಳಂತೆ ಪರಿಗಣಿಸಬಾರದು. ಮಗುವಿನ ಮನಸ್ಸಿನ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ನಡೆದುಕೊಂಡು ಪ್ರಶಾಂತ ಮನಸ್ಥಿತಿಯಲ್ಲಿ ನ್ಯಾಯಾಲಯಕ್ಕೆ ಕರೆತರಬೇಕು. ಈ ವೇಳೆ ಎಲ್ಲಾ ಆರೈಕೆ ಮಾಡಬೇಕು. ಬಹಳ ವಿಚಿತ್ರ ಪರಿಸ್ಥಿತಿಯಲ್ಲಿ ಮಗುವಿನ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿಕೊಟ್ಟುಕೊಂಡು ಈ ಆದೇಶ ಮಾಡಲಾಗುತ್ತದೆ ಎಂದು ಪೀಠ ಆದೇಶದಲ್ಲಿ ಹೇಳಿದೆ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಮಕ್ಕಳ ದೃಷ್ಟಿಯಿಂದಾದರೂ ಭಿನ್ನಾಭಿಪ್ರಾಯ ಮರೆತು ತಂದೆ-ತಾಯಿ ರಾಜಿಯಾಗಿ ಜೀವನ ನಡೆಸಬೇಕು. ಒಂದೊಮ್ಮೆ ಮಕ್ಕಳು ಆಕ್ರಮಣಕಾರಿಯಾದರೆ ಅವರನ್ನು ಪೋಷಕರಾಗಲಿ, ನ್ಯಾಯಾಲಯವಾಗಲಿ ನಿಯಂತ್ರಿಸಲಾಗದು ಎಂದು ನ್ಯಾ.ಬಿ ವೀರಪ್ಪ ಅವರು ಮೌಖಿಕವಾಗಿ ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳು ಮಾತ್ರ ಬಾಕಿ ಇದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಸೇರಿದಂತೆ ವಿವಿಧ ಪಕ್ಷಗಳು ಚುನಾವಣೆಗೆ ಸನ್ನದ್ದವಾಗಿರುವಂತೆ ಇತ್ತ ಎಐಎಂಐಎಮ್​ ಪಕ್ಷವು ಸಹ ಈ ಬಾರಿ ರಾಜ್ಯಾದ್ಯಂತ ಸ್ಪರ್ಧೆ ಮಾಡಲು ನಿರ್ಧರಿಸಿದೆ. Girish Goudar First Published Nov 9, 2022, 9:45 PM IST ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಾಗಲಕೋಟೆ ಬಾಗಲಕೋಟೆ(ನ.09): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನೇನು ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಆಟ ಮೇಲಾಟಗಳು ಶುರುವಾಗಿರೋ ಬೆನ್ನಲ್ಲೆ ಎಐಎಂಐಎಂ ಪಕ್ಷವು ಸಹ ಈ ಬಾರಿ ಸಂಪೂರ್ಣ ಕಣಕ್ಕಿಳಿಯಲು ಸಜ್ಜಾಗಿದ್ದು, ಇವುಗಳ ಮಧ್ಯೆ ಎಐಎಂಐಎಂ ಪಕ್ಷದ ಸ್ಪರ್ಧೆಯಿಂದ ಒಂದೆಡೆ ಕಾಂಗ್ರೆಸ್‌ಗೆ ನಷ್ಟ, ಬಿಜೆಪಿಗೆ ಲಾಭವೆಂದೇ ಚರ್ಚೆಯಾಗುತ್ತಿದೆ. ಆದ್ರೆ ಎಐಎಂಐಎಂ ಪಕ್ಷದ ಲೆಕ್ಕಾಚಾರವೇ ಬೇರೆ. ಈ ಕುರಿತ ವರದಿ ಇಲ್ಲಿದೆ. ಒಂದೆಡೆ ನಿರಂತರ ಸಭೆಗಳ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರೋ ಎಐಎಂಐಎಮ್​ ಪಕ್ಷದ ಮುಖಂಡರು, ಇತ್ತ ರಾಜ್ಯದಲ್ಲಿ ಸ್ಪರ್ಧೆಗೆ ಸಿದ್ದವಾಗಿರೋ ಬಗ್ಗೆ ಮಾಹಿತಿ ನೀಡಿದ ಎಐಎಂಐಎಮ್​ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ​​ಗಣಿ, ಅತ್ತ ಪಕ್ಷದ ಪ್ರವರ್ಧನಮಾನದ ಬಗ್ಗೆ ಚರ್ಚೆ ಮಾಡ್ತಿರೋ ಕಾರ್ಯಕರ್ತರು, ಅಂದಹಾಗೆ ಇಂತಹವೊಂದು ರಾಜಕೀಯ ಚಟುವಟಿಕೆಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಸಿದ್ದರಾಮಯ್ಯ ಕ್ಷೇತ್ರಕ್ಕೆ ಡಿಕೆಶಿ ಭೇಟಿ: ಏನಿದು 'ನಿಗೂಢ' ರಹಸ್ಯ? ಹೌದು, ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳು ಮಾತ್ರ ಬಾಕಿ ಇದ್ದು ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಸೇರಿದಂತೆ ವಿವಿಧ ಪಕ್ಷಗಳು ಚುನಾವಣೆಗೆ ಸನ್ನದ್ದವಾಗಿರುವಂತೆ ಇತ್ತ ಎಐಎಂಐಎಮ್​ ಪಕ್ಷವು ಸಹ ಈ ಬಾರಿ ರಾಜ್ಯಾದ್ಯಂತ ಸ್ಪರ್ಧೆ ಮಾಡಲು ನಿರ್ಧರಿಸಿದೆ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ಸಭೆ ಮೇಲೆ ಸಭೆ ನಡೆಸುತ್ತಿರೋ ಎಐಎಂಐಎಮ್​ ಪಕ್ಷದ ರಾಜ್ಯಾದ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್​ ಪಕ್ಷ ಸಂಘಟನೆ ಜೊತೆಗೆ 2023ರ ಚುನಾವಣೆಯಲ್ಲಿ 100 ಮತಕ್ಷೇತ್ರಗಳಲ್ಲಿ ಎಐಎಂಐಎಮ್​ ಪಕ್ಷದ ಅಭ್ಯರ್ಥಿಗಳನ್ನ ಸ್ಪರ್ಧೆಗಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದು, ಈ ಮಧ್ಯೆ ಮೀಸಲಾತಿ ಇರುವ 52 ಮತಕ್ಷೇತ್ರಗಳಲ್ಲಿ ಈ ಬಾರಿ ಎಐಎಂಐಎಮ್​ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದು, ಸಂವಿಧಾನ ರಕ್ಷಣೆ ಜೊತೆಗೆ ಜನರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಒಳ್ಳೆಯ ಅಭ್ಯರ್ಥಿಗಳನ್ನ ನಿಲ್ಲಿಸಿ ಈ ಬಾರಿ ಹೆಚ್ಚು ಅಭ್ಯರ್ಥಿಗಳನ್ನ ಗೆಲ್ಲಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್‌ ಮುತಾಲಿಕ್‌ ಇನ್ನು ಈಗಿನ ರಾಜ್ಯ ರಾಜಕಾರಣದ ಲೆಕ್ಕಾಚಾರದ ಪ್ರಕಾರ ಒಂದೊಮ್ಮೆ ಎಐಎಂಐಎಮ್​ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಲ್ಲಿ ಮುಸ್ಲಿಂ ಸಮುದಾಯದ ಮತಗಳು ಒಡೆದು ಕಾಂಗ್ರೆಸ್​ ಪಕ್ಷಕ್ಕೆ ನಷ್ಟ ಉಂಟಾದ್ರೂ ಅಚ್ಚರಿ ಇಲ್ಲ, ಈ ಮಧ್ಯೆ ಇತ್ತ ಎಐಎಂಐಎಮ್​ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಮತ್ತಷ್ಟು ಲಾಭ ತರಲಿದೆ ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿದ್ದು, ಆದ್ರೆ ಇದ್ಯಾವುದನ್ನ ಲೆಕ್ಕಿಸದ ಎಐಎಂಐಎಮ್​ ಪಕ್ಷದ ರಾಜ್ಯ ಮುಖಂಡರು ಕೆಲವರು ಆರೋಪಿಸುವಂತೆ ನಾವ್ಯಾರು ಬಿ ಟೀಮ್​ ಅಲ್ಲ, ಬದಲಾಗಿ ಎ ಟೀಮ್​ ಆಗಿದ್ದು, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದು ಒಂದೇ ನಮ್ಮ ಗುರಿ ಅಂತಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ಜಮಖಂಡಿ ಮತ್ತು ತೇರದಾಳ ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸುವುದಕ್ಕೆ ಮುಂದಾಗಿದ್ದು, ಇನ್ನು ಕೆಲವಡೆ ಸರ್ವೆ ಮಾಡಿ ಒಟ್ಟಿನಲ್ಲಿ ರಾಜ್ಯದ 100 ಕಡೆಗೆ ಈ ಬಾರಿ ಎಐಎಂಐಎಮ್​ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆಂದು ಪಕ್ಷದ ಮುಖಂಡ, ಎಐಎಂಐಎಮ್​ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷ ಅಬ್ದುಲ್​ಸಾಬ್​ ತಿಳಿಸಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದರ ಮಧ್ಯೆಯೇ ಎಐಎಂಐಎಮ್​ ಪಕ್ಷವು ಸಹ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಮುಂದಾಗಿದ್ದು, ಇದರ ಎಫೆಕ್ಟ್​ ಇನ್ನುಳಿದ ರಾಜಕೀಯ ಪಕ್ಷಗಳಿಗೆ ಲಾಭ ಮತ್ತು ನಷ್ಟ ತರಲಿರುವುದಂತೂ ಸುಳ್ಳಲ್ಲ.
ಸಿರಿ ಧಾನ್ಯಗಳಲ್ಲಿ ನವಣೆಯು ಒಂದು ಹಾಗೆಯೇ ನಮ್ಮ ಆರೋಗ್ಯಕ್ಕೆ ನವಣೆ ಸೇವನೆ ಮಾಡುವುದರಿಂದ ಅನೇಕ ಪ್ರಯೋಜನಗಳು ಇರುತ್ತದೆ ಭಾರತದ ಪುರಾತನ ಕಾಲದ ಸಿರಿ ಧಾನ್ಯಗಳಲ್ಲಿ ನವಣೆಯು ಒಂದು ಜಗತ್ತಿನಲ್ಲಿ ನವಣೆಯನ್ನು ಹೆಚ್ಚಾಗಿ ಬೆಳೆಯುವ ದೇಶಗಳಲ್ಲಿ ಭಾರತವು ಒಂದು ನವಣೆ ಉಣಿಸು ಬವಣೆ ಬಿಡಿಸು ಎನ್ನುವ ಗಾದೆ ಮಾತಿನ ಹಾಗೆ ನವಣೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ ನವಣೆಯಿಂದ ಚಕ್ಕುಲಿ ಅನ್ನ ಎಣ್ಣೆ ಹೋಳಿಗೆ ತಂಬಿಟ್ಟು ಬುತ್ತಿ ಚಿತ್ರನ್ನ ಪುಳಿಯೋಗರೆ ಅಂಬಲಿ ದೋಸೆ ಇಡ್ಲಿ ಪಾಯಸ ಹೀಗೆ ಮೊದಲಾದ ಪದಾರ್ಥಗಳನ್ನು ಮಾಡಲಾಗುತ್ತದೆ. ನವಣೆ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ನಿವಾರಣೆ ಆಗುತ್ತದೆ ನರಗಳು ಕ್ರಿಯಾ ಶೀಲವಾಗಿ ಕೆಲಸ ಮಾಡುತ್ತದೆ ಹೀಗೆ ಅನೇಕ ಉಪಯೋಗವನ್ನು ಹೊಂದಿದೆ ಖರೀದ ತಿಂಡಿ ತಿನಿಸು ಹಾಗೆಯೇ ಬೇಕರಿ ತಿಂಡಿಗಳನ್ನು ತಿನ್ನುವ ಬದಲು ಆರೋಗ್ಯದಾಯಕವಾದ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ನಾವು ಈ ಲೇಖನದ ಮೂಲಕ ನವಣೆಯ ಉಪಯೋಗವನ್ನು ತಿಳಿದುಕೊಳ್ಳೋಣ. ನವಣೆ ಒಂದು ಅದ್ಭುತವಾದ ಸಿರಿ ಧಾನ್ಯವಾಗಿದೆ ಹಾಗೆಯೇ ಔಷಧೀಯ ತತ್ವಗಳನ್ನು ಒಳಗೊಂಡಿದೆ ಅನೇಕ ಪೋಷಕಾಂಶವನ್ನು ಹೊಂದಿದೆ ನವಣೆಯಲ್ಲಿ ನಾಲ್ಕು ನೂರಾ ಎಪ್ಪತ್ತು ಕ್ಯಾಲೋರಿ ಹಾಗೂ ಪ್ರೊಟೀನ್ ಅಂಶವನ್ನು ಒಳಗೊಂಡಿದೆ ನಾಲ್ಕು ಗ್ರಾಂ ನಷ್ಟು ಫ್ಯಾಟ್ ಇರುತ್ತದೆ ಯತೇಚ್ಚವಾಗಿ ಫೈಬರ್ ಅಂಶ ಇರುತ್ತದೆ ಸಿರಿ ಧಾನ್ಯಗಳಲ್ಲಿ ಅತಿ ಹೆಚ್ಚು ಫೈಬರ್ ಅಂಶವನ್ನು ಒಳಗೊಂಡಿದೆ ಕ್ಯಾಸಿಯಂ ಅಂಶ ಸಹ ಹೊಂದಿರುತ್ತದೆ ನವಣೆಯನ್ನು ರೊಟ್ಟಿಯ ರೂಪದಲ್ಲಿ ಬಳಸಬಹುದು ಇಡ್ಲಿ ದೋಸೆಯನ್ನು ಸಹ ಮಾಡಬಹುದು ಹೀಗೆ ಅನೇಕ ಆಹಾರ ಪದಾರ್ಥಗಳನ್ನು ಮಾಡಬಹುದು .ಉಷ್ಣತೆಯ ಸ್ವಭಾವವನ್ನು ಒಳಗೊಂಡಿದೆ ಹಾಗಾಗಿ ಇದನ್ನು ಸೇವನೆ ಮಾಡುವಾಗ ತುಪ್ಪ ಬಳಸಬೇಕು ಅಥವಾ ಮೊಸರು ಮಜ್ಜಿಗೆಯನ್ನು ಬಳಸಬೇಕು ಹೆಚ್ಚು ತರಕಾರಿಯನ್ನು ಬಳಸಬೇಕು ನವಣೆ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ನಿವಾರಣೆ ಆಗುತ್ತದೆ ನರಗಳು ಕ್ರಿಯಾ ಶೀಲವಾಗಿ ಕೆಲಸ ಮಾಡುತ್ತದೆ ನರಗಳ ಸಮಸ್ಯೆಯಿಂದ ಕೈ ಕಾಲು ಜೋಮಿನ ಸಮಸ್ಯೆ ಬರುತ್ತದೆ ನವಣೆಯನ್ನು ನಿಯಮಿತವಾಗಿ ಬಳಸುವುದರಿಂದ ನರಗಳ ದೌರ್ಬಲ್ಯತೆ ದೂರ ಆಗುತ್ತದೆ. ನರಗಳ ದೌರ್ಬಲ್ಯ ದಿಂದ ಮೆದುಳಿನ ಜೀವಕೋಶ ನಿಶಕ್ತಿ ಹೊಂದಿ ಮಾನಸಿಕ ರೋಗಗಳು ಬರುತ್ತಿದೆ ನರಗಳ ದೌರ್ಬಲ್ಯದಿಂದ ಹೃದಯಕ್ಕೆ ಸಮಸ್ಯೆ ಉಂಟಾಗುತ್ತದೆ ನವಣೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿ ಆಗಲು ಬಿಡುವುದು ಇಲ್ಲ ತೆಳ್ಳಗೆ ಇದ್ದವರು ದಪ್ಪ ಆಗಬೇಕು ಎಂದರೆ ನವಣೆ ಪಾಯಸವನ್ನು ತಿನ್ನಬೇಕು ದಪ್ಪ ಇದ್ದವರು ತೆಳ್ಳಗಾಗಲು ನವಣೆಯ ಕಿಚಡಿ ತಿನ್ನಬೇಕು ನವಣೆ ಕೊಲೆಸ್ಟ್ರಾಲ್ ಅನ್ನು ಬಹಳ ವೇಗವಾಗಿ ಕಡಿಮೆ ಮಾಡುತ್ತದೆ ನವಣೆಯನ್ನು ನಿಯಮಿತವಾಗಿ ಸೇವನೆ ಮಾಡಬೇಕು ಬದನೆಕಾಯಿ ಮಾಂಸ ಆಹಾರ ಚಹಾ ಕಾಫಿ ಆಲೂಗಡ್ಡೆ ಬೇಕರಿ ಪದಾರ್ಥಗಳನ್ನು ತಿನ್ನದೆ ನವಣೆ ಸೇವನೆ ಮಾಡುವ ಮೂಲಕ ಹೆಚ್ಚಿನ ಆರೋಗ್ಯಕರ ಲಾಭವನ್ನು ಪಡೆಯಬಹುದು. ಮೆದುಳಿನಲ್ಲಿರುವ ಗ್ರಂಥಿಗಳಲ್ಲಿ ಉತ್ಪತ್ತಿ ಆಗುವ ಹಾರ್ಮೋನುಗಳ ಅಸಮತೋಲನವನ್ನು ಹೋಗಲಾಡಿಸುತ್ತದೆ ನವಣೆ ನರಗಳಿಗೆ ದಿವ್ಯ ಔಷಧವಾಗಿದೆ ನವಣೆಯಲ್ಲಿ ಫೈಬರ್ ಅಂಶ ಹೇರಳವಾಗಿ ಇರುವುದರಿಂದ ಚರ್ಮಕ್ಕೆ ತುಂಬಾ ಒಳ್ಳೆಯದು ಚರ್ಮದ ಕೋಶಗಳನ್ನು ಕ್ರಿಯಾಶೀಲವಾಗಿ ಇಡುತ್ತದೆ ನವಣೆ ಸೇವನೆ ಮಾಡುವ ಮೂಲಕ ರಕ್ತ ಶುದ್ಧಿಯಾಗುತ್ತದೆ ಹಾಗೂ ಜೀವಕೋಶಗಳ ಆಯಸ್ಸು ವೃದ್ಧಿ ಆಗುತ್ತದೆ ಹೃದಯದ ದೌರ್ಬಲ್ಯ ದೂರ ಆಗುತ್ತದೆ ಕ್ಯಾಲ್ಶಿಯಂ ಕೊರತೆಯಿಂದ ಬರುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ ನಮ್ಮ ಶರೀರವನ್ನು ಚುರುಕು ಮಾಡುತ್ತದೆ ರೋಗದಿಂದ ಮುಕ್ತಿ ಹೊಂದಲು ನವಣೆ ತಿನ್ನಬೇಕು ಕಣ್ಣಿನ ಸಮಸ್ಯೆ ಬರುವುದಿಲ್ಲ ಹೀಗೆ ನವಣೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒಳಗೊಂಡು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.
ದಿನಾಂಕ 18-04-2021 ರಂದು ಫಿರ್ಯಾದಿ ಲಲಿತಾ ಗಂಡ ಬಂಡೆಪ್ಪಾ ಬಂಡೆ ಪಾಟೀಲ ಸಾ: ಕೊಸಮ, ತಾ: ಭಾಲ್ಕಿ ರವರ ಗಂಡನಾದ ಬಂಡೆಪ್ಪಾ ತಂದೆ ನಾಗಶೇಟ್ಟಿ ಬಂಡೆ ಪಾಟೀಲ ಬಂಡೆಪ್ಪಾ ರವರು ಒಕ್ಕಲುತನ ಕೆಲಸಕ್ಕೆ ಮಾಡಿಕೊಂಡಿರುವ ಸಾಲವನ್ನು ಬೆಳೆ ಸರಿಯಾಗಿ ಬೆಳೆಯದ ಕಾರಣ ಮಾಡಿಕೊಂಡ ಸಾಲ ಮರು ಪಾವತಿ ಮಾಡಲು ಆಗದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 37/2021, ಕಲಂ. 279, 337, 338 ಐಪಿಸಿ :- ದಿನಾಂಕ 18-04-2021 ರಂದು ಫಿರ್ಯಾದಿ ನಿಕೇತ ತಂದೆ ನಾಗನಾಥ ಜಮಾದಾರ, ವಯ: 24 ವರ್ಷ, ಜಾತಿ: ಕಬ್ಬಲಿಗ, ಸಾ: ನಾರಾಯಣಪೂರ ರವರ ತಂದೆಯವರು ಮನೆಯಿಂದ ತನ್ನ ಮೋಟರ ಸೈಕಲ ನಂ. ಕೆಎ-32/ಇ.ಜಿ-0366 ನೇದನ್ನು ಚಲಾಯಿಸಿಕೊಂಡು ರಾ.ಹೇದ್ದಾರಿ ನಂ. 65 ರೋಡಿನ ಮೂಖಾಂತರ ಬಂಗ್ಲಾ ಕಡೆಯಿಂದ ಹುಮನಾಬಾದ ಕಡೆಗೆ ಹೋಗುತ್ತಿರುವಾಗ ಹಣಮಂತವಾಡಿ ಗ್ರಾಮದ ಹತ್ತಿರ ಮೋಟರ ಸೈಕಲ ನಂ. ಕೆಎ-56/ಇ-6548 ನೇದರ ಚಾಲಕನಾದ ಮಾಣಿಕರಡ್ಡಿ ತಂದೆ ಜ್ಞಾನರಡ್ಡಿ ವಯ: 69 ವರ್ಷ, ಜಾತಿ: ರಡ್ಡಿ, ಸಾ: ಯರಬಾಗ, ತಾ: ಬಸವಕಲ್ಯಾಣ ಇತನು ಹಣಮಂತವಾಡಿ ಗ್ರಾಮದ ಕಡೆಯಿಂದ ರಾ.ಹೇದ್ದಾರಿ ನಂ. 65 ರೋಡಿನ ಕಡೆಗೆ ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ರೋಡಿನ ಮೇಲೆ ಬಂದು ಹುಮನಾಬಾದ ಕಡೆಗೆ ಹೋಗುತ್ತಿದ್ದ ಫಿರ್ಯಾದಿ ತಂದೆಯವರ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತಾನು ಸಹ ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಪಿರ್ಯಾದಿಯ ತಂದೆಯವರ ತಲೆಗೆ ಭಾರಿ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಬಂದಿರುತ್ತದೆ ಹಾಗೂ ಎಡಗಾಲಿನ ಪಾದಕ್ಕೆ ತರಚಿದ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಯ ಬಲಗಾಲಿನ ಮೊಳಕಾಲ ಹತ್ತಿರ ಪಾದಕ್ಕೆ ರಕ್ತಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಇಬ್ಬರಿಗೂ ಜಗನಾಥ ತಂದೆ ಶಾಮರಾವ ಅಯ್ಯಣ್ಣನವರ ಸಾ: ಹಣಮಂತವಾಡಿ ರವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ. ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 35/2021, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 18-04-2021 ರಂದು ಬೀದರ-ಭಾಲ್ಕಿ ರಸ್ತೆಯ ಕೊನಮೆಳಕುಂದಾ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕ ಎದರುಗಡೆ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಚಿದಾನಂದ ಸೌದಿ ಪಿಎಸ್ಐ (ಕಾಸೂ) ಧನ್ನೂರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೊನಮೆಳಕುಂದಾ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕದಿಂದ ಸ್ವಲ್ಪ ಅಂತರದಲ್ಲಿ ಹೋಗಿ ಮರೆಯಾಗಿ ನಿಂತು ನೊಡಲು ಕೊನಮೆಳಕುಂದಾ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕ ಎದುರುಗಡೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿ ಪಂಡೀತ ತಂದೆ ಹಣಮಂತ ಕೆಂಪೆ ವಯ: 50 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕೋನಮೇಳಕುಂದಾ ಇತನು ಸಾರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ನಂತರ ಆತನಿಗೆ ಸಾರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಕುರಿತು ಸರ್ಕಾರದಿಂದ ಪಡೆದಿರುವ ಯಾವುದಾದರೂ ಪರವಾನಿಗೆ ತೋರಿಸಲು ಕೇಳಿದಾಗ ಆತನು ತನ್ನ ಹತ್ತಿರ ಯಾವುದೇ ಪರನಾನಿಗೆ ಪತ್ರ ಇರುವುದಿಲ್ಲ ನಾನು ವಿವಿಧ ವೈನ್ ಶಾಪಗಳಿಂದ ಕುಡಿಯಲು ಅಂತ ಖರೀದಿ ಮಾಡಿಕೊಂಡು ಬಂದು ಅನಧೀಕ್ರತವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೆನೆ ಅಂತ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಆತನ ಹತ್ತಿರ ಇರುವ ಸರಾಯಿಯನ್ನು ಪರಿಶಿಲಿಸಿ ನೋಡಲು 1) ಓಲ್ಡ ಟಾವರ್ನ ವಿಸ್ಕಿ 180 ಎಂ.ಎಲ್ ನ 17 ಟೆಟ್ರಾ ಪ್ಯಾಕೇಟಗಳು ಅ.ಕಿ 1486/- ರೂ., 2) ಯು.ಎಸ್ ವಿಸ್ಕಿ 90 ಎಂ.ಎಲ್ ನ 13 ಬಾಟಲಗಳು ಅ.ಕಿ 455/- ರೂ. ಹಾಗೂ ಆರೋಪಿತನ ಹತ್ತಿರ ಇರುವ ನಗದು ಹಣ 500/- ರೂ. ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಪಾಲಿಕೆ ಪೈಪೋಟಿ: ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ ಧಾರವಾಡದಲ್ಲಿ ಮತದಾನ ಆರಂಭ ಬೆಳಗಾವಿ: ಮೂರು ಜಿಲ್ಲೆಗಳಲ್ಲಿನ ಮಹಾನಗರ ಪಾಲಿಕೆ ಚುನಾವಣಾ ಮತದಾನ ಆರಂಭವಾಗಿದ್ದು, ಸರತಿ ಸಾಲಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ 3 ಮಹಾನಗರ ಪಾಲಿಕೆಗಳಿಗೆ ಮತದಾನ ಆರಂಭವಾಗಿದ್ದು ಬೆಳಗಾವಿ ಮಹಾನಗರ ಪಾಲಿಕೆ, ಕಲಬುರಗಿ ಮಹಾನಗರ ಪಾಲಿಕೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಕೊವಿಡ್ ಮಾರ್ಗಸೂಚಿ ಪಾಲಿಸಿ ಪಾಲಿಕೆಗಳ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 6ರಂದು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ಬಂಡಾಯ ಅಭ್ಯರ್ಥಿಗಳ ತಲೆನೋವಿನಿಂದ ಹಾಲಿ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿದ್ದು, ಶತಾಯಗತಾಯ ಗೆಲ್ಲಲೇಬೇಕು ಎಂಬ ಧೋರಣೆಯಲ್ಲಿವೆ. ಅಲ್ಲದೆ ಇದೇ ಮೊದಲ ಬಾರಿಗೆ ಈ ಮೂರೂ ಪಾಲಿಕೆಗಳಲ್ಲಿ ವ್ಯಕ್ತಿಗಳ ಬದಲಿಗೆ ಪಕ್ಷಗಳ ಚಿನ್ಹೆಗಳ ಮೂಲಕ ಚುನಾವಣೆ ಎದುರಿಸಲಾಗುತ್ತಿದ್ದು, ಈ ಜಿದ್ದಾಜಿದ್ದಿನಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಕಾದು ನೋಡಬೇಕಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬೆಳಗಾವಿ ಪಾಲಿಕೆಯ 58 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಪಾಲಿಕೆ ಚುನಾವಣಾ ಕಣದಲ್ಲಿ 385 ಅಭ್ಯರ್ಥಿಗಳಿದ್ದಾರೆ. ಒಟ್ಟು 4,28,364 ಮತದಾರರಿದ್ದು, ಮತದಾನಕ್ಕಾಗಿ ಒಟ್ಟು 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 162 ಸೂಕ್ಷ್ಮ, 42 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣೆ ಕರ್ತವ್ಯಕ್ಕೆ 1,828 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು 58 ವಾರ್ಡ್‌ಗಳ ಪೈಕಿ 55ರಲ್ಲಿ ಬಿಜೆಪಿ, 45ರಲ್ಲಿ ಕಾಂಗ್ರೆಸ್, 11 ವಾರ್ಡ್‌ಗಳಲ್ಲಿ ಜೆಡಿಎಸ್, 21ರಲ್ಲಿ ಎಂಇಎಸ್, 27 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧೆ ನಡೆಸಿತ್ತಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಕಲಬುರಗಿ ಪಾಲಿಕೆಯ 55 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದೆ. ಪಾಲಿಕೆ ಚುನಾವಣಾ ಕಣದಲ್ಲಿ 300 ಅಭ್ಯರ್ಥಿಗಳಿದ್ದಾರೆ. ಇಲ್ಲಿ 5,19,464 ಮತದಾರರಿದ್ದು, 55 ವಾರ್ಡ್‌ಗಳ ಪೈಕಿ 47ರಲ್ಲಿ ಬಿಜೆಪಿ, 55ರಲ್ಲಿ ಕಾಂಗ್ರೆಸ್, 45 ವಾರ್ಡ್‌ಗಳಲ್ಲಿ ಜೆಡಿಎಸ್, 20ರಲ್ಲಿ ಎಐಎಂಐಎಂ, 26 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯ 82 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು ಪಾಲಿಕೆ ಚುನಾವಣಾ ಕಣದಲ್ಲಿ 420 ಅಭ್ಯರ್ಥಿಗಳಿದ್ದಾರೆ. ಇಲ್ಲಿ 8,11,632 ಮತದಾರರಿದ್ದು, 82 ವಾರ್ಡ್‌ಗಳ ಪೈಕಿ 82ರಲ್ಲಿ ಬಿಜೆಪಿ, 65ರಲ್ಲಿ ಕಾಂಗ್ರೆಸ್, 49 ವಾರ್ಡ್‌ಗಳಲ್ಲಿ ಜೆಡಿಎಸ್, 11ರಲ್ಲಿ ಎಐಎಂಐಎಂ, 41 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು, 122 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆ ನಡೆಸುತ್ತಿದ್ದಾರೆ.
ನಿನ್ನೆ ಅಂದರೆ ಜನವರಿ 17 ರಂದು ಪಾವಗಡದ ಹಳ್ಳಿಯೊಂದರಿಂದ ಬಂದಿದ್ದ ಶಿವಶಂಕರ್ ಅವರ ಅಂಬಾಸಿಡರ್ ಕಾರಿನೊಳಗೆ ಕುಳಿತ ತಕ್ಷಣ ಅಣ್ಣನ ಲೋಕಕ್ಕೆ ಕರೆದುಕೊಂಡು ಹೋಯಿತು. ಇದೇ ದಿನ ಅಣ್ಣನ ಹನ್ನೊಂದನೇ ವರ್ಷದ ಪುಣ್ಯ ಸ್ಮರಣೆ ಕಾಕತಾಳೀಯವಷ್ಟೇ ಆಗಿತ್ತು. ಬನ್ನಿ ಗುರುಗಳೇ ಎಂದೇ ಕರೆಯುವ ಶಿವ ಶಂಕರ್ ಅವರ ಕಾರು ನೋಡಿದಾಗ ಅಚ್ಚರಿಯಾಯಿತು. ಹೊಸ ತಲೆಮಾರಿನ ಜನರಿಂದ ಮರತೇ ಹೋದಂತಿರುವ ಅಂಬಾಸಿಡರ್ ಕಾರನ್ನು ಅವರು ಜತನದಿಂದ ಕಾಪಿಟ್ಟುಕೊಂಡು ಬಂದಿದ್ದಾರೆ. ಇದು ಪ್ರಧಾನ ಮಂತ್ರಿಗಳ ಕಾರು, ಭಯ ಬೀಳಬೇಡಿ ಎಂದರು. ಹಿಂದೆಲ್ಲ ಅಂಬಾಸಿಡರ್ ಕಾರು ಎಂದರೆ ಅದು ಪ್ರಧಾನಿಗಳು, ಮುಖ್ಯಮಮಂತ್ರಿಗಳ ಭದ್ರತೆಯ ಕಾರಾಗಿತ್ತು. ಹೀಗಾಗಿ ಅದನ್ನು ಬಳಸುವುದು ಅತಿ ಪ್ರತಿಷ್ಠೆಯ ವಿಷಯವಾಗಿತ್ತು. ಅಂಬಾಸಿಡರ್ ಕಾರು ನನ್ನ ತಂದೆಯವರ ಅಚ್ಚುಮೆಚ್ಚಿನ ಕಾರು. ನಾವು ಸಣ್ಣವರಿದ್ದಾಗ ಅಣ್ಣ ಸಾಕಷ್ಟು ಸಲ ಅದರ ಬಗ್ಗೆ ಹೇಳುತ್ತಿದ್ದರು. ಮಧ್ಯ ರಾತ್ರಿಗಳಲ್ಲಿ ಯಾರು, ಯಾರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುವ ಪ್ರಸಂಗಗಳು, ಜೀವ ಬದುಕಿಸಿದ ಸಂತಸಗಳನ್ನು ಹಂಚಿಕೊಳ್ಳುತ್ತಿದ್ದರು. ನಾವು ಸಣ್ಣವರಿದ್ದ ಕಾರಣ ಅಷ್ಟೊಂದು ನೆನಪಿಲ್ಲ. ಆದರೆ ಈ ಎಲ್ಲ ಅವರ ಸಹಾಯ ಹಸ್ತದ ಕತೆಗಳನ್ನು ಹೇಳುವ ವೇಳೆಗೆ ಅವರು ಕಾರು ಮಾರಾಟ ಮಾಡಿದ್ದರು. ತೀರಾ ಬಡತನದಲ್ಲಿದ್ದರು. ಕನ್ನಡದ ಹೋರಾಟದ ಹುಚ್ಚು ಹತ್ತಿಸಿಕೊಂಡಿದ್ದ ಅಣ್ಣನಿಗೆ ಕನ್ನಡ ಹೋರಾಟಗಾರ, ಮ.ರಾಮಮೂರ್ತಿ ಅವರ ಬಗ್ಗೆ ವಿಶೇಷ ಪ್ರೀತಿ. ಅವರ ನೆನಪಿಗಾಗಿ ಅಣ್ಣ ತಮ್ಮ ಸಹಿಯನ್ನು ಬದಲಿಸಿಕೊಂಡಿದ್ದರು. ಕನ್ನಡದ ಹೋರಾಟದಿಂದ ರೈತ ಹೋರಾಟದ ಕಡೆಗೆ ಆಕರ್ಷಿತರಾಗಿ ಪಿಡಬ್ಲ್ಯುಡಿ ಗುತ್ತಿಗೆದಾರಿಕೆಯನ್ನು ಬಿಟ್ಟು ಕಡುಕಷ್ಟಕ್ಕೆ ಬಂದಿದ್ದು ಬೇರೆಯದೇ ಕತೆ. ವೈ.ಕೆ.ರಾಮಕೃಷ್ಣಯ್ಯ ಅಣ್ಣನ ಸ್ನೇಹಿತರು. ಹೋರಾಟದ ಹಾದಿಯಲ್ಲಿ ಕಳೆದುಕೊಂಡ ಅಂಬಾಸಿಡರ್ ಕಾರಿನ ಬಗ್ಗೆ ಎಂದೂ ವ್ಯಥೆ ಪಟ್ಟವರಲ್ಲ ಅಣ್ಣ. ರೈತ ಸಂಘ ಚುನಾವಣೆಗೆ ನಿಂತು, ಸೋತು, ಮತ್ತೇ ಚುನಾವಣೆಗೆ ನಿಲ್ಲದಂತ ಸ್ಥಿತಿಗೆ ಬಂದಂತ ದಿನಗಳು ಅವು. ರೈತ ಸಂಘದ ಚುನಾವಣೆಯ ಸೋಲು ಅವರಿಗೆ ಸಂಘದ ಸೋಲಾಗಿರಲಿಲ್ಲ. ಅವರಿಗೆ ವಿಪರೀತವಾದ ನಂಬಿಕೆ ಇತ್ತು. ರೈತ ಸಂಘದ ಸರ್ಕಾರ ಬರಲಿದೆ. ಹೀಗಿರುವ ಪಕ್ಷಗಳಿಗೆ ಉಳಿಗಾಲ ಇರುವುದಿಲ್ಲ ಎಂಬುದು ಅವರ ತರ್ಕ. ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ಸ್ಕಾಲರ ಶಿಪ್ ಸಿಗಬೇಕು ಎನ್ನುತ್ತಿದ್ದರು. ಈಗಿನ ಬಸವರಾಜ್ ಬೊಮ್ಮಾಯಿ ಸರ್ಕಾರ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಯೋಜನೆ ಜಾರಿಗೆ ತಂದಿದೆ. ಇದು ಅಣ್ಣನ ಕಲ್ಪನೆಯಾಗಿತ್ತಲ್ಲ ಅನ್ನಿಸಿತು. ಹೋರಾಟಗಾರರಲ್ಲಿ ನಾನು ಎರಡು ಪಂಗಡಗಳನ್ನು ಗುರುತಿಸಿಕೊಂಡಿದ್ದೇನೆ. ಹೋರಾಟಗಾರರಾದ ನಂತರ ಆಸ್ತಿ, ರಾಜಕೀಯ ಶಕ್ತಿ, ಮಾಧ್ಯಮಗಳಲ್ಲಿ ಪ್ರಚಾರ, ಮಂಚೂಣಿ ನಾಯಕತ್ವದ ಮುಂದಾಳುಗಳಾಗಿ ಎಲ್ಲವನ್ನು ಅನುಭವಿಸುವರು. ಇನ್ನೊಂದು ಪಂಗಡ. ಆಸ್ತಿ, ಅಂತಸ್ತು, ಶ್ರೀಮಂತಿಕೆಯ ಜತೆಗೆ ಬಂದವರು, ಹೋರಾಟದ ಹುಚ್ಚು ಹತ್ತಿಸಿಕೊಂಡು ಅವರು ಏನು ಅಲ್ಲದಂತೆ ಎಲ್ಲವನ್ನು ಕಳೆದುಕೊಂಡು ಸಂಸಾರವನ್ನು ಬೀದಿ ಪಾಲು ಮಾಡುವರು ಅಥವಾ ನಿರ್ಗತಿಕ ಸ್ಥಿತಿಗೆ ತಂದುಕೊಂಡು ತಮ್ಮದೇ ಸಂಘಟನೆಗಳಲ್ಲಿ ಮೂಲೆ ಗುಂಪಾಗುವರು. ಸಂಘಟನೆಗೆ ಬಂದು ರಕ್ತ ಕಣ್ಣೀರಾದವರ ಉದಾಹರಣೆಗಳು ಎಲ್ಲ ಕಡೆಯೂ ಇದೆ. ನಿಜವಾದ ಹೀರೋಗಳು ತೆರೆಮೆರೆಗೆ ಸರಿದು ಹೋಗಿ ಬಿಡುತ್ತಾರೆ. ಅಣ್ಣನೂ ಇಂಥವರ ಸಾಲಿನಲ್ಲಿ ಸೇರಿ ಹೋದರು. ಆದರೆ ಬಡವರು, ದಲಿತರು, ರೈತರು, ಕೂಲಿ ಕಾರ್ಮಿಕರ ಪರ ಹೋರಾಟಗಾರರು ಬೇಕು ಅನ್ನುತ್ತಿದ್ದರು. ನನ್ನನ್ನು ಸರ್ಕಾರಿ ನೌಕರ ಆಗಬೇಕು ಎಂದೂ ಹೇಳಲಿಲ್ಲ. ರೈತರ ಪರ ಹೋರಾಟಗಾರನಾಗಬೇಕು ಎಂಬುದೇ ಅವರ ಆಸೆಯಾಗಿತ್ತು. ಕಳೆದುಹೋದ ಅಂಬಾಸಿಡರ್ ಕಾರಿನ ಬಗ್ಗೆ ಎಂದೂ ವ್ಯಥೆ ಪಟ್ಟಿದ್ದನ್ನು, ಅದನ್ನು ಮರಳಿ ಗಳಿಸಬೇಕೆಂದು ಅವರು ಎಂದೂ ಕನವರಿಸಲಿಲ್ಲ. ಆದರೆ ರೈತರ ಸರ್ಕಾರ ಬಂದೇ ಬರಲಿದೆ ಎಂಬ ಅವರ ನಂಬಿಕೆಗೆ ನಾವುಗಳು ಪದೇಪದೇ ಕಿವಿಗಳಾಗಬೇಕಿತ್ತು. ಹಾಗೇ, ನಗಾಡುತ್ತಿದ್ದವು. ಅಪ್ರತಿಮಾ ರೈತ ಹೋರಾಟಗಾರದ ಪ್ರೊಫೆಸರ್ ನಂಜುಂಡಸ್ವಾಮಿ ಅವರು ಕಡೇ ಗಳಿಗೆಯಲ್ಲಿ ಮಲಗಿದ್ದ ಕಿದ್ವಾಯಿ ಆಸ್ಪತ್ರೆಯ ಪಕ್ಕದ ವಾರ್ಡ್ ನಲ್ಲಿ ಅಣ್ಣನೂ ಚಿಕಿತ್ಸೆ ಪಡೆದದ್ದು ಮಾತ್ರ ದುರಂತ. ಎಂದೂ ಸಿಗರೇಟ ಸೇದದ ಅವರು ರೈತದ ಸಂಘದ ಸಂಪರ್ಕಕ್ಕೆ ಬಂದ ನಂತರ ಚೈನ್ ಸ್ಮೋಮ್ಕರ್ ಆಗಿದ್ದು, ಎಷ್ಟೋ ವರ್ಷಗಳಾದ ಬಳಿಕ ಬಿಟ್ಟಿದ್ದು ಮತ್ತೊಂದು ನೆನಪು. ಅಂದರೆ ಹೋರಾಟದ ಹಾದಿಯಲ್ಲಿ ಎಲ್ಲವನ್ನು ಕಳೆದುಕೊಂಡು ಮೂಲೆ ಗುಂಪಾದವರ ಬಗ್ಗೆ ಬರೆಯಬೇಕು ಎನ್ನಿಸುತ್ತದೆ. ಕಳೆದ ವರ್ಷ ತೀರಿಕೊಂಡ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿದ್ದ ದೇವರಾಜಣ್ಣ ಅವರ ಕನಸು ಇದೇ ಆಗಿತ್ತು.‌ ಕಳೆದು ಹೋದವರು ಬರೀ ರೈತ ಸಂಘದಲ್ಲಿ ಮಾತ್ರವೇ ಇಲ್ಲ ಕಮ್ಯೂನಿಷ್ಟರು, ಸಂಘ ಪರಿವಾರದಲ್ಲೂ ಇದ್ದಾರೆ. ಅವರ ಮನೆಯವರನ್ನು ನೋಡಿದಾಗ, ಇಲ್ಲಾ ಅವರನ್ನೇ ನೋಡಿದಾಗ ಹೋರಾಟದ ಆಂತರ್ಯದಲ್ಲೂ ಇರುವ ಕುತಂತ್ರ, ರಾಜಕಾರಣ, ಜಾತಿಯ ಗುಮ್ಮ, ಗುಂಪುಗಾರಿಕೆ ಕಾಣ ಸಿಗುತ್ತದೆ. ಮತ್ತದೇ ಪ್ರಶ್ನೆ ಮೂಡುತ್ತದೆ… ಮಾನವ ರಾಜಕಾರಣವು ಎಲ್ಲ ಕಾಲ, ದೇಶ, ಸಿದ್ದಾಂತಿಗಳಲ್ಲಿ ಹೀಗಿಯೇ ತೆರೆಮರೆಯಲ್ಲಿ ನಗುತ್ತಿರುತ್ತದೆ. ಶಿಕಾರಿಯ ಜನಕಾರಣದಿಂದ ಚಳವಳಿ, ಸಿದ್ದಾಂತಗಳು ಸತ್ತು ಮತ್ತೇ ಹೊಸ ಮುಖಗಳಾಗಿ ರೂಪುಗೊಳ್ಳುತ್ತವೆ. ಕಳೆದು ಹೋದ ನನ್ನ ಜನರ ಬಗ್ಗೆ ಬರವಣಿಗೆ ಆರಂಭಿಸುವುದೊಂದೇ ಅವರಿಗೆ ನಾವು ಸಲ್ಲಿಸುವ ಕೃತಜ್ಞತೆ ಎಂಬುದು ನನ್ನ ಅನಿಸಿಕೆ. ಆಸಕ್ತರು ಕೈಜೋಡಿಸಿ ಬರವಣಿಗೆ ಆರಂಭಿಸಿ.
ಕೆಲವು ಗ್ರಾಹಕರು ಕೆಲವು ಪ್ರದೇಶಗಳಲ್ಲಿ ತಾವು ಆರ್ಡರ್ ಮಾಡಿದ ಆಹಾರ ವಿತರಣೆಯ ಅಲಭ್ಯತೆಯ ಬಗ್ಗೆ ದೂರು ನೀಡಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಿದ್ದಾರೆ. UP : ಹಸುವಿನ ದವಡೆಗೆ ಕಚ್ಚಿದ ಪಿಟ್‌ಬುಲ್ ನಾಯಿ ; ವೀಡಿಯೋ ವೈರಲ್ ಉತ್ತರ ಪ್ರದೇಶದಲ್ಲಿ(UttarPradesh) ಪಿಟ್‌ಬುಲ್ ತಳಿಯ ನಾಯಿಯೊಂದು ಹಸುವಿನ ಮೇಲೆ ದಾಳಿ ಮಾಡುವ ವೀಡಿಯೊ(Video) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ. “ನಾನು ಪುರುಷ, ಇಡಿ, ಸಿಬಿಐ ನನ್ನನ್ನು ಮುಟ್ಟಲು ಸಾಧ್ಯವಿಲ್ಲ” : ಟಿಎಂಸಿ ಶಾಸಕ ಇದ್ರಿಸ್ ಅಲಿ ಸುವೆಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಇದ್ರಿಸ್ ಅಲಿ, ಸಿಬಿಐ ಮತ್ತು ಇಡಿ ಅವರು ತನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಭಾವಿಸುವ ಬಿಜೆಪಿ(BJP) ನಾಯಕರಿದ್ದಾರೆ ಎಂದು ಹೇಳಿದ್ದಾರೆ. Heart Health : ಹೃದಯದ ಆರೋಗ್ಯಕ್ಕಾಗಿ ಈ 7 ಸೂತ್ರಗಳನ್ನು ಅನುಸರಿಸಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿಮುಖ್ಯವಾಗಿದೆ. ಹೃದಯದ ಆರೈಕೆ ಸರಿಯಾಗಿದ್ದರೆ, ಆಗ ಯಾವುದೇ ರೀತಿಯ ಅನಾರೋಗ್ಯಗಳು ಕಾಡದು. Meesho : ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕಾಗಿ 11 ದಿನಗಳ ರಜೆ ಘೋಷಿಸಿದ ಮೀಶೋ ಕಂಪನಿ! ಉತ್ತಮ ಮಾನಸಿಕ ಆರೋಗ್ಯಕ್ಕೆ ಕೆಲಸದ ಜೀವನದ ಸಮತೋಲನವು ಅತ್ಯಗತ್ಯ. ಅದಕ್ಕಾಗಿಯೇ ನಾವು ಸತತ ಎರಡನೇ ವರ್ಷವೂ 11 ದಿನಗಳ ರೀಸೆಟ್ ಮತ್ತು ರೀಚಾರ್ಜ್ ಬ್ರೇಕ್ ಅನ್ನು ಘೋಷಿಸಿದ್ದೇವೆ. Snoring : ಸುಖ ನಿದ್ರೆಯನ್ನು ಹಾಳು ಮಾಡುವ ಗೊರಕೆಗೆ ಇಲ್ಲಿದೆ ಪರಿಣಾಮಕಾರಿ ಪರಿಹಾರಗಳು ಪಾಲಿಸಿ ಜೇನು(Honey) ಗಂಟಲ ಒಳ ಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಬಸವ, ಅಂಬೇಡ್ಕರ್, ಪೆರಿಯಾರ್ ಅನುಯಾಯಿಗಳೆಲ್ಲರೂ ಸಿದ್ದರಾಮಯ್ಯ ನಮ್ಮವರಲ್ಲ ಎಂಬುದನ್ನು ಅರಿತುಕೊಳ್ಳಬೇಕು : ನಟ ಚೇತನ್ ಅಸಮಾನತೆ ಮತ್ತು ಹಿಂಸೆಯನ್ನು ಅನುಮೋದಿಸುವ ಧಾರ್ಮಿಕ ಪಠ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಬೋಧಿಸುವುದು ಜಾತ್ಯತೀತತೆನೂ ಅಲ್ಲ, ನೈತಿಕತೆನೂ ಅಲ್ಲ. Politics : ಕಾಂಗ್ರೆಸ್ ‘ಕೈ’ ಇಟ್ಟಲ್ಲೆಲ್ಲ ಹಗರಣಗಳ ಸರಪಳಿಯೇ ನಡೆದಿದೆ : ಬಿಜೆಪಿ ಆ ಸರಪಳಿಯ ಒಂದೊಂದು ಕೊಂಡಿಯಲ್ಲೂ ಒಬ್ಬೊಬ್ಬ ಕಾಂಗ್ರೆಸ್ ನಾಯಕರು(Congress Leader) ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ಟೀಕಿಸಿದೆ. ಮೈಸೂರಿನ PFI ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ಬಂಧನ ; ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು! ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಬಳಿ ಇರುವ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು(PFI Workers) ಮುತ್ತಿಗೆ ಹಾಕಿದ್ದಾರೆ. ನಕಲಿ ನೋಟುಗಳನ್ನು ಪೂರೈಸುವ ಪಾಕ್‌ನ ISI ಏಜೆಂಟ್ ನೇಪಾಳದಲ್ಲಿ ಹತ್ಯೆ! ಇನ್ನು ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪರಿಚಿತ ವ್ಯಕ್ತಿಗಳಿಬ್ಬರು ಐಎಸ್ಐ ಏಜೆಂಟ್ ಮೇಲೆ ಗುಂಡು ಹಾರಿಸಿದ ಸಿಸಿಟಿವಿ ದೃಶ್ಯಗಳು(CCTV Footage) ಲಭ್ಯವಾಗಿವೆ.
ಹಿಂದೂ ಧರ್ಮ - ಮೂಲ ನಂಬಿಕೆಗಳು: ಹಿಂದೂ ಧರ್ಮವು ಒಂದು ಸಂಘಟಿತ ಧರ್ಮವಲ್ಲ, ಮತ್ತು ಅದರ ನಂಬಿಕೆ ವ್ಯವಸ್ಥೆಯು ಅದನ್ನು ಕಲಿಸಲು ಒಂದೇ, ರಚನಾತ್ಮಕ ವಿಧಾನವನ್ನು ಹೊಂದಿಲ್ಲ. ಹಿಂದುಗಳೂ ಅಲ್ಲ, ಮತ್ತಷ್ಟು ಓದು " ಹೋಳಿ (ಧುಲ್ಹೆತಿ) - ಬಣ್ಣಗಳ ಹಬ್ಬ ಬಾಹುಬಲಿ ಮಾರ್ಚ್ 5, 2015 4 ನಿಮಿಷ ಓದಿದೆ ಹೋಳಿ (होली) ಒಂದು ವಸಂತ ಹಬ್ಬವಾಗಿದ್ದು ಇದನ್ನು ಬಣ್ಣಗಳ ಹಬ್ಬ ಅಥವಾ ಪ್ರೀತಿಯ ಹಬ್ಬ ಎಂದೂ ಕರೆಯುತ್ತಾರೆ. ಇದು ಪ್ರಾಚೀನ ಹಿಂದೂ ಧಾರ್ಮಿಕ ಹಬ್ಬವಾಗಿದ್ದು, ಇದು ದಕ್ಷಿಣ ಏಷ್ಯಾದ ಅನೇಕ ಭಾಗಗಳಲ್ಲಿ ಹಿಂದೂಯೇತರರಲ್ಲಿ ಹಾಗೂ ಏಷ್ಯಾದ ಹೊರಗಿನ ಇತರ ಸಮುದಾಯಗಳ ಜನರಲ್ಲಿ ಜನಪ್ರಿಯವಾಗಿದೆ. ಹಿಂದಿನ ಲೇಖನದಲ್ಲಿ ಚರ್ಚಿಸಿದಂತೆ (ಹೋಳಿ ಮತ್ತು ಹೋಲಿಕಾ ಕಥೆಗೆ ದೀಪೋತ್ಸವದ ಮಹತ್ವ), ಹೋಳಿ ಎರಡು ದಿನಗಳಲ್ಲಿ ಹರಡಿದೆ. ಮೊದಲ ದಿನ, ದೀಪೋತ್ಸವವನ್ನು ರಚಿಸಲಾಗುತ್ತದೆ ಮತ್ತು ಎರಡನೇ ದಿನ, ಹೋಳಿ ಬಣ್ಣಗಳು ಮತ್ತು ನೀರಿನಿಂದ ಆಡಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ಇದನ್ನು ಐದು ದಿನಗಳವರೆಗೆ ಆಡಲಾಗುತ್ತದೆ, ಐದನೇ ದಿನವನ್ನು ರಂಗ ಪಂಚಮಿ ಎಂದು ಕರೆಯಲಾಗುತ್ತದೆ. ಎರಡನೇ ದಿನ, ಸಂಸ್ಕೃತದಲ್ಲಿ ಧುಲಿ ಎಂದೂ ಕರೆಯಲ್ಪಡುವ ಹೋಳಿ ಅಥವಾ ಧುಲ್ಹೆತಿ, ಧುಲಾಂಡಿ ಅಥವಾ ಧುಲೆಂಡಿ ಎಂದು ಆಚರಿಸಲಾಗುತ್ತದೆ. ಮಕ್ಕಳು ಮತ್ತು ಯುವಕರು ಪರಸ್ಪರ ಬಣ್ಣದ ಪುಡಿ ದ್ರಾವಣಗಳನ್ನು (ಗುಲಾಲ್) ಸಿಂಪಡಿಸುತ್ತಾರೆ, ನಗುತ್ತಾರೆ ಮತ್ತು ಆಚರಿಸುತ್ತಾರೆ, ಆದರೆ ಹಿರಿಯರು ಒಣ ಬಣ್ಣದ ಪುಡಿಯನ್ನು (ಅಬೀರ್) ಪರಸ್ಪರ ಮುಖದ ಮೇಲೆ ಹೊದಿಸುತ್ತಾರೆ. ಮನೆಗಳಿಗೆ ಭೇಟಿ ನೀಡುವವರನ್ನು ಮೊದಲು ಬಣ್ಣಗಳಿಂದ ಲೇವಡಿ ಮಾಡಲಾಗುತ್ತದೆ, ನಂತರ ಹೋಳಿ ಭಕ್ಷ್ಯಗಳು, ಸಿಹಿತಿಂಡಿಗಳು ಮತ್ತು ಪಾನೀಯಗಳೊಂದಿಗೆ ನೀಡಲಾಗುತ್ತದೆ. ಬಣ್ಣಗಳೊಂದಿಗೆ ಆಟವಾಡಿದ ನಂತರ ಮತ್ತು ಸ್ವಚ್ cleaning ಗೊಳಿಸಿದ ನಂತರ ಜನರು ಸ್ನಾನ ಮಾಡುತ್ತಾರೆ, ಸ್ವಚ್ clothes ವಾದ ಬಟ್ಟೆಗಳನ್ನು ಧರಿಸುತ್ತಾರೆ, ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡುತ್ತಾರೆ. ಹೋಲಿಕಾ ದಹನ್ ಅವರಂತೆ, ಕಾಮ ದಹನಮ್ ಅನ್ನು ಭಾರತದ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಭಾಗಗಳಲ್ಲಿನ ಬಣ್ಣಗಳ ಹಬ್ಬವನ್ನು ರಂಗಪಂಚಮಿ ಎಂದು ಕರೆಯಲಾಗುತ್ತದೆ, ಮತ್ತು ಪೂರ್ಣಿಮಾ (ಹುಣ್ಣಿಮೆ) ನಂತರ ಐದನೇ ದಿನದಲ್ಲಿ ಇದು ಸಂಭವಿಸುತ್ತದೆ. ಇದನ್ನು ಪ್ರಾಥಮಿಕವಾಗಿ ಭಾರತ, ನೇಪಾಳ ಮತ್ತು ವಿಶ್ವದ ಇತರ ಪ್ರದೇಶಗಳಲ್ಲಿ ಗಮನಾರ್ಹ ಜನಸಂಖ್ಯೆ ಹೊಂದಿರುವ ಹಿಂದೂಗಳು ಅಥವಾ ಭಾರತೀಯ ಮೂಲದ ಜನರು ಆಚರಿಸುತ್ತಾರೆ. ಈ ಉತ್ಸವವು ಇತ್ತೀಚಿನ ದಿನಗಳಲ್ಲಿ, ಯುರೋಪ್ ಮತ್ತು ಉತ್ತರ ಅಮೆರಿಕದ ಕೆಲವು ಭಾಗಗಳಿಗೆ ಪ್ರೀತಿ, ಉಲ್ಲಾಸ ಮತ್ತು ಬಣ್ಣಗಳ ವಸಂತ ಆಚರಣೆಯಾಗಿ ಹರಡಿತು. ಹೋಳಿ ಆಚರಣೆಗಳು ಹೋಳಿ ಹಿಂದಿನ ರಾತ್ರಿ ಹೋಲಿಕಾ ದೀಪೋತ್ಸವದಿಂದ ಪ್ರಾರಂಭವಾಗುತ್ತವೆ, ಅಲ್ಲಿ ಜನರು ಒಟ್ಟುಗೂಡುತ್ತಾರೆ, ಹಾಡುತ್ತಾರೆ ಮತ್ತು ನೃತ್ಯ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಎಲ್ಲರಿಗೂ ಉಚಿತವಾದ ಕಾರ್ನೀವಲ್ ಆಗಿದೆ, ಅಲ್ಲಿ ಭಾಗವಹಿಸುವವರು ಒಣ ಪುಡಿ ಮತ್ತು ಬಣ್ಣದ ನೀರಿನಿಂದ ಪರಸ್ಪರ ಆಟವಾಡುತ್ತಾರೆ, ಬೆನ್ನಟ್ಟುತ್ತಾರೆ ಮತ್ತು ಬಣ್ಣ ಮಾಡುತ್ತಾರೆ, ಕೆಲವರು ತಮ್ಮ ನೀರಿನ ಹೋರಾಟಕ್ಕಾಗಿ ನೀರಿನ ಗನ್ ಮತ್ತು ಬಣ್ಣದ ನೀರು ತುಂಬಿದ ಆಕಾಶಬುಟ್ಟಿಗಳನ್ನು ಒಯ್ಯುತ್ತಾರೆ. ಯಾರಾದರೂ ಮತ್ತು ಎಲ್ಲರೂ ನ್ಯಾಯಯುತ ಆಟ, ಸ್ನೇಹಿತ ಅಥವಾ ಅಪರಿಚಿತ, ಶ್ರೀಮಂತ ಅಥವಾ ಬಡ, ಪುರುಷ ಅಥವಾ ಮಹಿಳೆ, ಮಕ್ಕಳು ಮತ್ತು ಹಿರಿಯರು. ತೆರೆದ ಬೀದಿಗಳು, ತೆರೆದ ಉದ್ಯಾನವನಗಳು, ದೇವಾಲಯಗಳು ಮತ್ತು ಕಟ್ಟಡಗಳ ಹೊರಗೆ ಬಣ್ಣಗಳೊಂದಿಗಿನ ವಿನೋದ ಮತ್ತು ಹೋರಾಟ ಸಂಭವಿಸುತ್ತದೆ. ಗುಂಪುಗಳು ಡ್ರಮ್ಸ್ ಮತ್ತು ಸಂಗೀತ ವಾದ್ಯಗಳನ್ನು ಒಯ್ಯುತ್ತವೆ, ಸ್ಥಳದಿಂದ ಸ್ಥಳಕ್ಕೆ ಹೋಗುತ್ತವೆ, ಹಾಡುತ್ತವೆ ಮತ್ತು ನೃತ್ಯ ಮಾಡುತ್ತವೆ. ಜನರು ಕುಟುಂಬ, ಸ್ನೇಹಿತರು ಮತ್ತು ವೈರಿಗಳನ್ನು ಪರಸ್ಪರ ಬಣ್ಣಗಳನ್ನು ಎಸೆಯಲು, ನಗಲು ಮತ್ತು ಚಿಟ್-ಚಾಟ್ ಮಾಡಲು ಭೇಟಿ ನೀಡುತ್ತಾರೆ, ನಂತರ ಹೋಳಿ ಭಕ್ಷ್ಯಗಳು, ಆಹಾರ ಮತ್ತು ಪಾನೀಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವು ಪಾನೀಯಗಳು ಮಾದಕವಸ್ತುಗಳಾಗಿವೆ. ಉದಾಹರಣೆಗೆ, ಗಾಂಜಾ ಎಲೆಗಳಿಂದ ತಯಾರಿಸಿದ ಭಾಂಗ್ ಎಂಬ ಮಾದಕ ಪದಾರ್ಥವನ್ನು ಪಾನೀಯಗಳು ಮತ್ತು ಸಿಹಿತಿಂಡಿಗಳಲ್ಲಿ ಬೆರೆಸಿ ಅನೇಕರು ಸೇವಿಸುತ್ತಾರೆ. ಸಂಜೆ, ದುಃಖದ ನಂತರ, ಜನರು ಧರಿಸುತ್ತಾರೆ, ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡುತ್ತಾರೆ. ಫಾಲ್ಗುನಾ ಪೂರ್ಣಿಮಾ (ಹುಣ್ಣಿಮೆ) ಯಲ್ಲಿ ಹೋಳಿ ಆಚರಿಸಲಾಗುತ್ತದೆ. ಹಬ್ಬದ ದಿನಾಂಕವು ಪ್ರತಿವರ್ಷ, ಹಿಂದೂ ಕ್ಯಾಲೆಂಡರ್ಗೆ ಬದಲಾಗುತ್ತದೆ, ಮತ್ತು ಸಾಮಾನ್ಯವಾಗಿ ಮಾರ್ಚ್ನಲ್ಲಿ ಬರುತ್ತದೆ, ಕೆಲವೊಮ್ಮೆ ಫೆಬ್ರವರಿ ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ ಬರುತ್ತದೆ. ಈ ಹಬ್ಬವು ದುಷ್ಟರ ಮೇಲೆ ಒಳ್ಳೆಯದನ್ನು ಗೆಲ್ಲುವುದು, ವಸಂತಕಾಲದ ಆಗಮನ, ಚಳಿಗಾಲದ ಅಂತ್ಯ, ಮತ್ತು ಅನೇಕರನ್ನು ಹಬ್ಬದ ದಿನವನ್ನು ಇತರರನ್ನು ಭೇಟಿ ಮಾಡಲು, ಆಟವಾಡಲು ಮತ್ತು ನಗಿಸಲು, ಮರೆತು ಕ್ಷಮಿಸಲು ಮತ್ತು rup ಿದ್ರಗೊಂಡ ಸಂಬಂಧಗಳನ್ನು ಸರಿಪಡಿಸಲು ಸೂಚಿಸುತ್ತದೆ. ಮಕ್ಕಳು ಹೋಲಿಯಲ್ಲಿ ಬಣ್ಣಗಳನ್ನು ನುಡಿಸುತ್ತಿದ್ದಾರೆ ಹೋಲಿಕಾ ದೀಪೋತ್ಸವದ ನಂತರ ಬೆಳಿಗ್ಗೆ ಹೋಳಿ ವಿನೋದ ಮತ್ತು ಆಚರಣೆಗಳು ಪ್ರಾರಂಭವಾಗುತ್ತವೆ. ಪೂಜೆ (ಪ್ರಾರ್ಥನೆ) ನಡೆಸುವ ಸಂಪ್ರದಾಯವಿಲ್ಲ, ಮತ್ತು ಪಾರ್ಟಿ ಮತ್ತು ಶುದ್ಧ ಆನಂದಕ್ಕಾಗಿ ದಿನ. ಮಕ್ಕಳು ಮತ್ತು ಯುವ ಗುಂಪುಗಳು ಒಣ ಬಣ್ಣಗಳು, ಬಣ್ಣದ ದ್ರಾವಣ, ಇತರರನ್ನು ಬಣ್ಣದ ದ್ರಾವಣ (ಪಿಚ್ಕರಿಸ್), ಬಣ್ಣದ ನೀರನ್ನು ಹಿಡಿದಿಟ್ಟುಕೊಳ್ಳುವ ಆಕಾಶಬುಟ್ಟಿಗಳು ಮತ್ತು ತಮ್ಮ ಗುರಿಗಳನ್ನು ಬಣ್ಣ ಮಾಡಲು ಇತರ ಸೃಜನಶೀಲ ವಿಧಾನಗಳಿಂದ ತುಂಬಿ ಸಿಂಪಡಿಸುವುದು. ಸಾಂಪ್ರದಾಯಿಕವಾಗಿ, ತೊಳೆಯಬಹುದಾದ ನೈಸರ್ಗಿಕ ಸಸ್ಯ-ಪಡೆದ ಬಣ್ಣಗಳಾದ ಅರಿಶಿನ, ಬೇವು, hak ಾಕ್, ಕುಮ್ಕುಮ್ ಅನ್ನು ಬಳಸಲಾಗುತ್ತಿತ್ತು; ಆದರೆ ನೀರು ಆಧಾರಿತ ವಾಣಿಜ್ಯ ವರ್ಣದ್ರವ್ಯಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲಾ ಬಣ್ಣಗಳನ್ನು ಬಳಸಲಾಗುತ್ತದೆ. ಬೀದಿಗಳು ಮತ್ತು ಉದ್ಯಾನವನಗಳಂತಹ ತೆರೆದ ಪ್ರದೇಶಗಳಲ್ಲಿ ಎಲ್ಲರೂ ಆಟ. ಮನೆಗಳ ಒಳಗೆ ಅಥವಾ ದ್ವಾರಗಳಲ್ಲಿ, ಒಣ ಪುಡಿಯನ್ನು ಮಾತ್ರ ಪರಸ್ಪರರ ಮುಖವನ್ನು ಸ್ಮೀಯರ್ ಮಾಡಲು ಬಳಸಲಾಗುತ್ತದೆ. ಜನರು ಬಣ್ಣಗಳನ್ನು ಎಸೆಯುತ್ತಾರೆ ಮತ್ತು ಅವರ ಗುರಿಗಳನ್ನು ಸಂಪೂರ್ಣವಾಗಿ ಬಣ್ಣ ಮಾಡುತ್ತಾರೆ. ಇದು ನೀರಿನ ಹೋರಾಟದಂತಿದೆ, ಆದರೆ ಅಲ್ಲಿ ನೀರು ಬಣ್ಣವನ್ನು ಹೊಂದಿರುತ್ತದೆ. ಜನರು ಪರಸ್ಪರ ಬಣ್ಣದ ನೀರನ್ನು ಸಿಂಪಡಿಸುವುದರಲ್ಲಿ ಸಂತೋಷಪಡುತ್ತಾರೆ. ಬೆಳಿಗ್ಗೆ ತಡವಾಗಿ, ಎಲ್ಲರೂ ಬಣ್ಣಗಳ ಕ್ಯಾನ್ವಾಸ್‌ನಂತೆ ಕಾಣುತ್ತಾರೆ. ಇದಕ್ಕಾಗಿಯೇ ಹೋಳಿಗೆ "ಫೆಸ್ಟಿವಲ್ ಆಫ್ ಕಲರ್ಸ್" ಎಂಬ ಹೆಸರನ್ನು ನೀಡಲಾಗಿದೆ. ಹೋಳಿಯಲ್ಲಿ ಬಣ್ಣಗಳು ಗುಂಪುಗಳು ಹಾಡುತ್ತವೆ ಮತ್ತು ನೃತ್ಯ ಮಾಡುತ್ತವೆ, ಕೆಲವರು ಡ್ರಮ್ಸ್ ಮತ್ತು ಧೋಲಾಕ್ ನುಡಿಸುತ್ತಾರೆ. ಮೋಜಿನ ಪ್ರತಿ ನಿಲುಗಡೆ ಮತ್ತು ಬಣ್ಣಗಳೊಂದಿಗೆ ಆಟವಾಡಿದ ನಂತರ, ಜನರು ಗುಜಿಯಾ, ಮಾಥ್ರಿ, ಮಾಲ್ಪುವಾಸ್ ಮತ್ತು ಇತರ ಸಾಂಪ್ರದಾಯಿಕ ಭಕ್ಷ್ಯಗಳನ್ನು ನೀಡುತ್ತಾರೆ. ಸ್ಥಳೀಯ ಮಾದಕ ಗಿಡಮೂಲಿಕೆಗಳ ಆಧಾರದ ಮೇಲೆ ವಯಸ್ಕ ಪಾನೀಯಗಳು ಸೇರಿದಂತೆ ಶೀತಲ ಪಾನೀಯಗಳು ಹೋಳಿ ಹಬ್ಬದ ಭಾಗವಾಗಿದೆ. ಉತ್ತರ ಭಾರತದ ಮಥುರಾ ಸುತ್ತಮುತ್ತಲಿನ ಬ್ರಜ್ ಪ್ರದೇಶದಲ್ಲಿ, ಹಬ್ಬಗಳು ವಾರಕ್ಕಿಂತ ಹೆಚ್ಚು ಕಾಲ ಉಳಿಯಬಹುದು. ಆಚರಣೆಗಳು ಬಣ್ಣಗಳೊಂದಿಗೆ ಆಟವಾಡುವುದನ್ನು ಮೀರಿವೆ, ಮತ್ತು ಪುರುಷರು ಗುರಾಣಿಗಳೊಂದಿಗೆ ತಿರುಗಾಡುವ ದಿನವನ್ನು ಒಳಗೊಂಡಿರುತ್ತಾರೆ ಮತ್ತು ಮಹಿಳೆಯರಿಗೆ ತಮ್ಮ ಗುರಾಣಿಗಳ ಮೇಲೆ ಕೋಲುಗಳಿಂದ ಹೊಡೆಯುವ ಹಕ್ಕಿದೆ. ದಕ್ಷಿಣ ಭಾರತದಲ್ಲಿ, ಕೆಲವರು ಭಾರತೀಯ ಪುರಾಣಗಳ ಪ್ರೀತಿಯ ದೇವರಾದ ಕಾಮದೇವನಿಗೆ ಹೋಳಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಹೋಳಿಯಲ್ಲಿ ಬಣ್ಣ ನುಡಿಸುವಿಕೆ ಬಣ್ಣಗಳೊಂದಿಗೆ ಒಂದು ದಿನದ ಆಟದ ನಂತರ, ಜನರು ಸ್ವಚ್ up ಗೊಳಿಸುತ್ತಾರೆ, ತೊಳೆಯುತ್ತಾರೆ ಮತ್ತು ಸ್ನಾನ ಮಾಡುತ್ತಾರೆ, ಶಾಂತವಾಗಿರುತ್ತಾರೆ ಮತ್ತು ಸಂಜೆ ಉಡುಗೆ ಮಾಡುತ್ತಾರೆ ಮತ್ತು ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡಿ ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹೋಳಿ ಸಹ ಕ್ಷಮೆ ಮತ್ತು ಹೊಸ ಪ್ರಾರಂಭದ ಹಬ್ಬವಾಗಿದೆ, ಇದು ಸಮಾಜದಲ್ಲಿ ಸಾಮರಸ್ಯವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ. ಕ್ರೆಡಿಟ್ಸ್: ಚಿತ್ರಗಳ ಮಾಲೀಕರು ಮತ್ತು ಮೂಲ ographer ಾಯಾಗ್ರಾಹಕರಿಗೆ ಚಿತ್ರ ಕ್ರೆಡಿಟ್‌ಗಳು. ಚಿತ್ರಗಳನ್ನು ಲೇಖನ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಮತ್ತು ಹಿಂದೂ FAQ ಗಳ ಮಾಲೀಕತ್ವದಲ್ಲಿಲ್ಲ ಹಿಂದೂ FAQ ಗಳು ಕಥೆಗಳು 0 0 ಮತಗಳನ್ನು ಲೇಖನ ರೇಟಿಂಗ್ ಚಂದಾದಾರರಾಗಿ ಸಂಪರ್ಕಿಸಿ ಲಾಗಿನ್ ಮಾಡಿ ನಾನು ಖಾತೆಯನ್ನು ರಚಿಸಲು ಅನುಮತಿಸುತ್ತೇನೆ ಸಾಮಾಜಿಕ ಲಾಗಿನ್ ಬಟನ್ ಬಳಸಿ ನೀವು ಮೊದಲ ಬಾರಿಗೆ ಲಾಗಿನ್ ಮಾಡಿದಾಗ, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳ ಆಧಾರದ ಮೇಲೆ ಸಾಮಾಜಿಕ ಲಾಗಿನ್ ಒದಗಿಸುವವರು ಹಂಚಿಕೊಂಡಿರುವ ನಿಮ್ಮ ಖಾತೆಯ ಸಾರ್ವಜನಿಕ ಪ್ರೊಫೈಲ್ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.ನಮ್ಮ ವೆಬ್‌ಸೈಟ್‌ನಲ್ಲಿ ನಿಮಗಾಗಿ ಖಾತೆಯನ್ನು ಸ್ವಯಂಚಾಲಿತವಾಗಿ ರಚಿಸಲು ನಿಮ್ಮ ಇಮೇಲ್ ವಿಳಾಸವನ್ನು ಸಹ ನಾವು ಪಡೆಯುತ್ತೇವೆ.ನಿಮ್ಮ ಖಾತೆಯ ನಂತರ ರಚಿಸಲಾಗಿದೆ, ನೀವು ಈ ಖಾತೆಗೆ ಲಾಗ್-ಇನ್ ಆಗುತ್ತೀರಿ. ಅಸಮ್ಮತಿಒಪ್ಪುತ್ತೇನೆ ಸೂಚಿಸಿ ಹೊಸ ಅನುಸರಣಾ ಕಾಮೆಂಟ್ಗಳು ನನ್ನ ಕಾಮೆಂಟ್ಗಳಿಗೆ ಹೊಸ ಪ್ರತ್ಯುತ್ತರಗಳನ್ನು ಸಂಪರ್ಕಿಸಿ ನಾನು ಖಾತೆಯನ್ನು ರಚಿಸಲು ಅನುಮತಿಸುತ್ತೇನೆ ಸಾಮಾಜಿಕ ಲಾಗಿನ್ ಬಟನ್ ಬಳಸಿ ನೀವು ಮೊದಲ ಬಾರಿಗೆ ಲಾಗಿನ್ ಮಾಡಿದಾಗ, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳ ಆಧಾರದ ಮೇಲೆ ಸಾಮಾಜಿಕ ಲಾಗಿನ್ ಒದಗಿಸುವವರು ಹಂಚಿಕೊಂಡಿರುವ ನಿಮ್ಮ ಖಾತೆಯ ಸಾರ್ವಜನಿಕ ಪ್ರೊಫೈಲ್ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.ನಮ್ಮ ವೆಬ್‌ಸೈಟ್‌ನಲ್ಲಿ ನಿಮಗಾಗಿ ಖಾತೆಯನ್ನು ಸ್ವಯಂಚಾಲಿತವಾಗಿ ರಚಿಸಲು ನಿಮ್ಮ ಇಮೇಲ್ ವಿಳಾಸವನ್ನು ಸಹ ನಾವು ಪಡೆಯುತ್ತೇವೆ.ನಿಮ್ಮ ಖಾತೆಯ ನಂತರ ರಚಿಸಲಾಗಿದೆ, ನೀವು ಈ ಖಾತೆಗೆ ಲಾಗ್-ಇನ್ ಆಗುತ್ತೀರಿ. ಅಸಮ್ಮತಿಒಪ್ಪುತ್ತೇನೆ ಕಾಮೆಂಟ್ ಮಾಡಲು ದಯವಿಟ್ಟು ಲಾಗಿನ್ ಮಾಡಿ 1 ಕಾಮೆಂಟ್ ಹೊಸ ಹಳೆಯ ಹೆಚ್ಚು ಮತ ಚಲಾಯಿಸಿದ್ದಾರೆ ಇನ್ಲೈನ್ ​​ಪ್ರತಿಕ್ರಿಯೆಗಳು ಎಲ್ಲಾ ಕಾಮೆಂಟ್‌ಗಳನ್ನು ವೀಕ್ಷಿಸಿ ಹೆಚ್ಚಿನ ಪ್ರತಿಕ್ರಿಯೆಗಳನ್ನು ಲೋಡ್ ಮಾಡಿ ಇನ್ನಷ್ಟು ಹಿಂದೂಎಫ್‌ಎಕ್ಯೂಗಳು ಜೂನ್ 12, 2021 3 ನಿಮಿಷ ಓದಿದೆ ಹಿಂದೂ ಧರ್ಮವನ್ನು ಸ್ಥಾಪಿಸಿದವರು ಯಾರು? ಹಿಂದೂ ಧರ್ಮ ಮತ್ತು ಸನಾತನ ಧರ್ಮದ ಮೂಲ ಪರಿಚಯ ಸ್ಥಾಪಕರಿಂದ ನಾವು ಏನು ಹೇಳುತ್ತೇವೆ? ನಾವು ಸ್ಥಾಪಕ ಎಂದು ಹೇಳಿದಾಗ, ಯಾರಾದರೂ ಹೊಸ ನಂಬಿಕೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ ಅಥವಾ ಮೊದಲು ಅಸ್ತಿತ್ವದಲ್ಲಿರದ ಧಾರ್ಮಿಕ ನಂಬಿಕೆಗಳು, ತತ್ವಗಳು ಮತ್ತು ಆಚರಣೆಗಳ ಒಂದು ಗುಂಪನ್ನು ರೂಪಿಸಿದ್ದಾರೆ ಎಂದು ನಾವು ಹೇಳುತ್ತೇವೆ. ಶಾಶ್ವತವೆಂದು ಪರಿಗಣಿಸಲ್ಪಟ್ಟ ಹಿಂದೂ ಧರ್ಮದಂತಹ ನಂಬಿಕೆಯೊಂದಿಗೆ ಅದು ಸಂಭವಿಸುವುದಿಲ್ಲ. ಧರ್ಮಗ್ರಂಥಗಳ ಪ್ರಕಾರ, ಹಿಂದೂ ಧರ್ಮ ಕೇವಲ ಮನುಷ್ಯರ ಧರ್ಮವಲ್ಲ. ದೇವರುಗಳು ಮತ್ತು ರಾಕ್ಷಸರು ಸಹ ಇದನ್ನು ಅಭ್ಯಾಸ ಮಾಡುತ್ತಾರೆ. ಬ್ರಹ್ಮಾಂಡದ ಭಗವಾನ್ ಈಶ್ವರ್ (ಈಶ್ವರ) ಅದರ ಮೂಲ. ಅವನು ಅದನ್ನು ಅಭ್ಯಾಸ ಮಾಡುತ್ತಾನೆ. ಆದ್ದರಿಂದ, ಹಿಂದೂ ಧರ್ಮ ದೇವರ ಧರ್ಮ, ಮಾನವರ ಕಲ್ಯಾಣಕ್ಕಾಗಿ ಪವಿತ್ರ ಗಂಗಾ ನದಿಯಂತೆ ಭೂಮಿಗೆ ತರಲಾಗಿದೆ. ಆಗ ಹಿಂದೂ ಧರ್ಮದ ಸ್ಥಾಪಕರು ಯಾರು (ಸನಾತನ ಧರ್ಮ)? ಹಿಂದೂ ಧರ್ಮವನ್ನು ಒಬ್ಬ ವ್ಯಕ್ತಿ ಅಥವಾ ಪ್ರವಾದಿ ಸ್ಥಾಪಿಸಿಲ್ಲ. ಅದರ ಮೂಲ ದೇವರು (ಬ್ರಹ್ಮನ್). ಆದ್ದರಿಂದ, ಇದನ್ನು ಶಾಶ್ವತ ಧರ್ಮವೆಂದು ಪರಿಗಣಿಸಲಾಗುತ್ತದೆ (ಸನಾತನ ಧರ್ಮ). ಅದರ ಮೊದಲ ಶಿಕ್ಷಕರು ಬ್ರಹ್ಮ, ವಿಷ್ಣು ಮತ್ತು ಶಿವ. ಬ್ರಹ್ಮ, ಸೃಷ್ಟಿಕರ್ತ ದೇವರು ವೇದಗಳ ರಹಸ್ಯ ಜ್ಞಾನವನ್ನು ದೇವರುಗಳು, ಮನುಷ್ಯರು ಮತ್ತು ರಾಕ್ಷಸರಿಗೆ ಸೃಷ್ಟಿಯ ಆರಂಭದಲ್ಲಿ ಬಹಿರಂಗಪಡಿಸಿದನು. ಆತನು ಅವರಿಗೆ ಆತ್ಮದ ರಹಸ್ಯ ಜ್ಞಾನವನ್ನು ಸಹ ಕೊಟ್ಟನು, ಆದರೆ ಅವರ ಸ್ವಂತ ಮಿತಿಗಳಿಂದಾಗಿ ಅವರು ಅದನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥಮಾಡಿಕೊಂಡರು. ವಿಷ್ಣು ಸಂರಕ್ಷಕ. ಪ್ರಪಂಚದ ಕ್ರಮ ಮತ್ತು ಕ್ರಮಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅವರು ಅಸಂಖ್ಯಾತ ಅಭಿವ್ಯಕ್ತಿಗಳು, ಸಂಬಂಧಿತ ದೇವರುಗಳು, ಅಂಶಗಳು, ಸಂತರು ಮತ್ತು ದರ್ಶಕರ ಮೂಲಕ ಹಿಂದೂ ಧರ್ಮದ ಜ್ಞಾನವನ್ನು ಕಾಪಾಡುತ್ತಾರೆ. ಅವುಗಳ ಮೂಲಕ, ಅವರು ವಿವಿಧ ಯೋಗಗಳ ಕಳೆದುಹೋದ ಜ್ಞಾನವನ್ನು ಪುನಃಸ್ಥಾಪಿಸುತ್ತಾರೆ ಅಥವಾ ಹೊಸ ಸುಧಾರಣೆಗಳನ್ನು ಪರಿಚಯಿಸುತ್ತಾರೆ. ಇದಲ್ಲದೆ, ಹಿಂದೂ ಧರ್ಮವು ಒಂದು ಹಂತವನ್ನು ಮೀರಿ ಕ್ಷೀಣಿಸಿದಾಗ, ಅದನ್ನು ಪುನಃಸ್ಥಾಪಿಸಲು ಮತ್ತು ಮರೆತುಹೋದ ಅಥವಾ ಕಳೆದುಹೋದ ಬೋಧನೆಗಳನ್ನು ಪುನರುಜ್ಜೀವನಗೊಳಿಸಲು ಅವನು ಭೂಮಿಯ ಮೇಲೆ ಅವತರಿಸುತ್ತಾನೆ. ವಿಷ್ಣು ಮಾನವರು ತಮ್ಮ ಕ್ಷೇತ್ರಗಳಲ್ಲಿನ ಮನೆಯವರಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಭೂಮಿಯ ಮೇಲೆ ನಿರ್ವಹಿಸುವ ಕರ್ತವ್ಯಗಳನ್ನು ಉದಾಹರಣೆಯಾಗಿ ತೋರಿಸುತ್ತಾರೆ. ಹಿಂದೂ ಧರ್ಮವನ್ನು ಎತ್ತಿಹಿಡಿಯುವಲ್ಲಿ ಶಿವನೂ ಪ್ರಮುಖ ಪಾತ್ರ ವಹಿಸುತ್ತಾನೆ. ವಿನಾಶಕನಾಗಿ, ಅವನು ನಮ್ಮ ಪವಿತ್ರ ಜ್ಞಾನಕ್ಕೆ ತೆವಳುವ ಕಲ್ಮಶ ಮತ್ತು ಗೊಂದಲವನ್ನು ತೆಗೆದುಹಾಕುತ್ತಾನೆ. ಅವರನ್ನು ಸಾರ್ವತ್ರಿಕ ಶಿಕ್ಷಕ ಮತ್ತು ವಿವಿಧ ಕಲೆ ಮತ್ತು ನೃತ್ಯ ಪ್ರಕಾರಗಳ (ಲಲಿತಕಲಗಳು), ಯೋಗಗಳು, ವೃತ್ತಿಗಳು, ವಿಜ್ಞಾನಗಳು, ಕೃಷಿ, ಕೃಷಿ, ರಸವಿದ್ಯೆ, ಮ್ಯಾಜಿಕ್, ಗುಣಪಡಿಸುವುದು, medicine ಷಧ, ತಂತ್ರ ಮತ್ತು ಮುಂತಾದವುಗಳೆಂದು ಪರಿಗಣಿಸಲಾಗಿದೆ. ಹೀಗೆ, ವೇದಗಳಲ್ಲಿ ಉಲ್ಲೇಖಿಸಲಾಗಿರುವ ಅತೀಂದ್ರಿಯ ಅಶ್ವತ್ಥ ಮರದಂತೆ, ಹಿಂದೂ ಧರ್ಮದ ಬೇರುಗಳು ಸ್ವರ್ಗದಲ್ಲಿವೆ, ಮತ್ತು ಅದರ ಕೊಂಬೆಗಳು ಭೂಮಿಯ ಮೇಲೆ ಹರಡಿವೆ. ಇದರ ತಿರುಳು ದೈವಿಕ ಜ್ಞಾನವಾಗಿದೆ, ಇದು ಮಾನವರಷ್ಟೇ ಅಲ್ಲ, ಇತರ ಲೋಕಗಳಲ್ಲಿನ ಜೀವಿಗಳ ನಡವಳಿಕೆಯನ್ನು ನಿಯಂತ್ರಿಸುತ್ತದೆ, ದೇವರು ಅದರ ಸೃಷ್ಟಿಕರ್ತ, ಸಂರಕ್ಷಕ, ಮರೆಮಾಚುವವ, ಬಹಿರಂಗಪಡಿಸುವವ ಮತ್ತು ಅಡೆತಡೆಗಳನ್ನು ತೆಗೆದುಹಾಕುವವನಾಗಿ ಕಾರ್ಯನಿರ್ವಹಿಸುತ್ತಾನೆ. ಇದರ ಪ್ರಮುಖ ತತ್ವಶಾಸ್ತ್ರ (ಶ್ರುತಿ) ಶಾಶ್ವತವಾಗಿದೆ, ಆದರೆ ಅದು ಬದಲಾಗುತ್ತಿರುವ ಭಾಗಗಳು (ಸ್ಮೃತಿ) ಸಮಯ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುತ್ತಲೇ ಇರುತ್ತವೆ ಮತ್ತು ಪ್ರಪಂಚದ ಪ್ರಗತಿಗೆ. ದೇವರ ಸೃಷ್ಟಿಯ ವೈವಿಧ್ಯತೆಯನ್ನು ಸ್ವತಃ ಒಳಗೊಂಡಿರುವ ಇದು ಎಲ್ಲಾ ಸಾಧ್ಯತೆಗಳು, ಮಾರ್ಪಾಡುಗಳು ಮತ್ತು ಭವಿಷ್ಯದ ಆವಿಷ್ಕಾರಗಳಿಗೆ ಮುಕ್ತವಾಗಿದೆ. ಇದನ್ನೂ ಓದಿ: ಪ್ರಜಾಪತಿಗಳು - ಬ್ರಹ್ಮ ದೇವರ 10 ಮಕ್ಕಳು ಪ್ರಜಾಪತಿಗಳು - ಬ್ರಹ್ಮ ದೇವರ 10 ಮಕ್ಕಳು ಗಣೇಶ, ಪ್ರಜಾಪತಿ, ಇಂದ್ರ, ಶಕ್ತಿ, ನಾರದ, ಸರಸ್ವತಿ ಮತ್ತು ಲಕ್ಷ್ಮಿ ಮುಂತಾದ ಅನೇಕ ದೈವತ್ವಗಳು ಅನೇಕ ಧರ್ಮಗ್ರಂಥಗಳ ಕರ್ತೃತ್ವಕ್ಕೆ ಸಲ್ಲುತ್ತವೆ. ಇದಲ್ಲದೆ, ಅಸಂಖ್ಯಾತ ವಿದ್ವಾಂಸರು, ದರ್ಶಕರು, ges ಷಿಮುನಿಗಳು, ದಾರ್ಶನಿಕರು, ಗುರುಗಳು, ತಪಸ್ವಿ ಚಳುವಳಿಗಳು ಮತ್ತು ಶಿಕ್ಷಕ ಸಂಪ್ರದಾಯಗಳು ತಮ್ಮ ಬೋಧನೆಗಳು, ಬರಹಗಳು, ವ್ಯಾಖ್ಯಾನಗಳು, ಪ್ರವಚನಗಳು ಮತ್ತು ನಿರೂಪಣೆಗಳ ಮೂಲಕ ಹಿಂದೂ ಧರ್ಮವನ್ನು ಶ್ರೀಮಂತಗೊಳಿಸಿದವು. ಹೀಗಾಗಿ, ಹಿಂದೂ ಧರ್ಮವನ್ನು ಅನೇಕ ಮೂಲಗಳಿಂದ ಪಡೆಯಲಾಗಿದೆ. ಅದರ ಅನೇಕ ನಂಬಿಕೆಗಳು ಮತ್ತು ಆಚರಣೆಗಳು ಇತರ ಧರ್ಮಗಳಿಗೆ ದಾರಿ ಮಾಡಿಕೊಟ್ಟವು, ಅದು ಭಾರತದಲ್ಲಿ ಹುಟ್ಟಿಕೊಂಡಿತು ಅಥವಾ ಅದರೊಂದಿಗೆ ಸಂವಹನ ನಡೆಸಿತು. ಹಿಂದೂ ಧರ್ಮವು ಶಾಶ್ವತ ಜ್ಞಾನದಲ್ಲಿ ಬೇರುಗಳನ್ನು ಹೊಂದಿರುವುದರಿಂದ ಮತ್ತು ಅದರ ಉದ್ದೇಶಗಳು ಮತ್ತು ಉದ್ದೇಶವು ಎಲ್ಲರ ಸೃಷ್ಟಿಕರ್ತನಾಗಿ ದೇವರ ಉದ್ದೇಶಗಳೊಂದಿಗೆ ನಿಕಟವಾಗಿ ಹೊಂದಿಕೊಂಡಿರುವುದರಿಂದ, ಇದನ್ನು ಶಾಶ್ವತ ಧರ್ಮವೆಂದು ಪರಿಗಣಿಸಲಾಗುತ್ತದೆ (ಸನಾತನ ಧರ್ಮ). ಪ್ರಪಂಚದ ಅಶಾಶ್ವತ ಸ್ವಭಾವದಿಂದಾಗಿ ಹಿಂದೂ ಧರ್ಮವು ಭೂಮಿಯ ಮುಖದಿಂದ ಕಣ್ಮರೆಯಾಗಬಹುದು, ಆದರೆ ಅದರ ಅಡಿಪಾಯವನ್ನು ರೂಪಿಸುವ ಪವಿತ್ರ ಜ್ಞಾನವು ಶಾಶ್ವತವಾಗಿ ಉಳಿಯುತ್ತದೆ ಮತ್ತು ಸೃಷ್ಟಿಯ ಪ್ರತಿಯೊಂದು ಚಕ್ರದಲ್ಲೂ ವಿಭಿನ್ನ ಹೆಸರುಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಹಿಂದೂ ಧರ್ಮಕ್ಕೆ ಯಾವುದೇ ಸ್ಥಾಪಕರಿಲ್ಲ ಮತ್ತು ಮಿಷನರಿ ಗುರಿಗಳಿಲ್ಲ ಎಂದು ಹೇಳಲಾಗುತ್ತದೆ ಏಕೆಂದರೆ ಜನರು ತಮ್ಮ ಆಧ್ಯಾತ್ಮಿಕ ಸಿದ್ಧತೆ (ಹಿಂದಿನ ಕರ್ಮ) ದಿಂದ ಪ್ರಾವಿಡೆನ್ಸ್ (ಜನ್ಮ) ಅಥವಾ ವೈಯಕ್ತಿಕ ನಿರ್ಧಾರದಿಂದ ಜನರು ಬರಬೇಕಾಗುತ್ತದೆ. ಐತಿಹಾಸಿಕ ಕಾರಣಗಳಿಂದಾಗಿ “ಸಿಂಧು” ಎಂಬ ಮೂಲ ಪದದಿಂದ ಹುಟ್ಟಿದ ಹಿಂದೂ ಧರ್ಮ ಎಂಬ ಹೆಸರು ಬಳಕೆಗೆ ಬಂದಿತು. ಪರಿಕಲ್ಪನಾ ಘಟಕವಾಗಿ ಹಿಂದೂ ಧರ್ಮವು ಬ್ರಿಟಿಷ್ ಕಾಲದವರೆಗೂ ಅಸ್ತಿತ್ವದಲ್ಲಿರಲಿಲ್ಲ. ಕ್ರಿ.ಶ 17 ನೇ ಶತಮಾನದವರೆಗೂ ಈ ಪದವು ಸಾಹಿತ್ಯದಲ್ಲಿ ಕಂಡುಬರುವುದಿಲ್ಲ ಮಧ್ಯಕಾಲೀನ ಕಾಲದಲ್ಲಿ, ಭಾರತೀಯ ಉಪಖಂಡವನ್ನು ಹಿಂದೂಸ್ತಾನ್ ಅಥವಾ ಹಿಂದೂಗಳ ಭೂಮಿ ಎಂದು ಕರೆಯಲಾಗುತ್ತಿತ್ತು. ಅವರೆಲ್ಲರೂ ಒಂದೇ ನಂಬಿಕೆಯನ್ನು ಅಭ್ಯಾಸ ಮಾಡುತ್ತಿರಲಿಲ್ಲ, ಆದರೆ ಬೌದ್ಧಧರ್ಮ, ಜೈನ ಧರ್ಮ, ಶೈವ ಧರ್ಮ, ವೈಷ್ಣವ ಧರ್ಮ, ಬ್ರಾಹ್ಮಣ ಧರ್ಮ ಮತ್ತು ಹಲವಾರು ತಪಸ್ವಿ ಸಂಪ್ರದಾಯಗಳು, ಪಂಥಗಳು ಮತ್ತು ಉಪ ಪಂಗಡಗಳನ್ನು ಒಳಗೊಂಡ ವಿಭಿನ್ನವಾದವುಗಳು. ಸ್ಥಳೀಯ ಸಂಪ್ರದಾಯಗಳು ಮತ್ತು ಸನಾತನ ಧರ್ಮವನ್ನು ಅಭ್ಯಾಸ ಮಾಡಿದ ಜನರು ಬೇರೆ ಬೇರೆ ಹೆಸರಿನಿಂದ ಹೋದರು, ಆದರೆ ಹಿಂದೂಗಳಂತೆ ಅಲ್ಲ. ಬ್ರಿಟಿಷ್ ಕಾಲದಲ್ಲಿ, ಎಲ್ಲಾ ಸ್ಥಳೀಯ ನಂಬಿಕೆಗಳನ್ನು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಿಂದ ಪ್ರತ್ಯೇಕಿಸಲು ಮತ್ತು ನ್ಯಾಯವನ್ನು ಹಂಚಿಕೊಳ್ಳಲು ಅಥವಾ ಸ್ಥಳೀಯ ವಿವಾದಗಳು, ಆಸ್ತಿ ಮತ್ತು ತೆರಿಗೆ ವಿಷಯಗಳನ್ನು ಬಗೆಹರಿಸಲು “ಹಿಂದೂ ಧರ್ಮ” ಎಂಬ ಸಾಮಾನ್ಯ ಹೆಸರಿನಲ್ಲಿ ವರ್ಗೀಕರಿಸಲಾಯಿತು. ತರುವಾಯ, ಸ್ವಾತಂತ್ರ್ಯದ ನಂತರ, ಬೌದ್ಧಧರ್ಮ, ಜೈನ ಮತ್ತು ಸಿಖ್ ಧರ್ಮವನ್ನು ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅದರಿಂದ ಬೇರ್ಪಡಿಸಲಾಯಿತು. ಹೀಗಾಗಿ, ಹಿಂದೂ ಧರ್ಮ ಎಂಬ ಪದವು ಐತಿಹಾಸಿಕ ಅವಶ್ಯಕತೆಯಿಂದ ಹುಟ್ಟಿದ್ದು, ಶಾಸನದ ಮೂಲಕ ಭಾರತದ ಸಾಂವಿಧಾನಿಕ ಕಾನೂನುಗಳನ್ನು ಪ್ರವೇಶಿಸಿತು. ಮತ್ತಷ್ಟು ಓದು. 3 ಓದಿದ ನಿಮಿಷಗಳು ಜೂನ್ 12, 2021 3 ನಿಮಿಷ ಓದಿದೆ ಹಿಂದೂ ಧರ್ಮ - ಕೋರ್ ನಂಬಿಕೆಗಳು, ಸಂಗತಿಗಳು ಮತ್ತು ತತ್ವಗಳು ಹಿಂದೂ ಧರ್ಮ - ಕೋರ್ ನಂಬಿಕೆಗಳು: ಹಿಂದೂ ಧರ್ಮವು ಸಂಘಟಿತ ಧರ್ಮವಲ್ಲ, ಮತ್ತು ಅದರ ನಂಬಿಕೆ ವ್ಯವಸ್ಥೆಯು ಅದನ್ನು ಕಲಿಸಲು ಒಂದೇ, ರಚನಾತ್ಮಕ ವಿಧಾನವನ್ನು ಹೊಂದಿಲ್ಲ. ಹಿಂದೂಗಳು, ಹತ್ತು ಅನುಶಾಸನಗಳಂತೆ, ಪಾಲಿಸಲು ಸರಳವಾದ ಕಾನೂನುಗಳನ್ನು ಹೊಂದಿಲ್ಲ. ಹಿಂದೂ ಪ್ರಪಂಚದಾದ್ಯಂತ, ಸ್ಥಳೀಯ, ಪ್ರಾದೇಶಿಕ, ಜಾತಿ ಮತ್ತು ಸಮುದಾಯ-ಚಾಲಿತ ಅಭ್ಯಾಸಗಳು ನಂಬಿಕೆಗಳ ತಿಳುವಳಿಕೆ ಮತ್ತು ಅಭ್ಯಾಸದ ಮೇಲೆ ಪರಿಣಾಮ ಬೀರುತ್ತವೆ. ಆದರೂ ಪರಮಾತ್ಮನ ಮೇಲಿನ ನಂಬಿಕೆ ಮತ್ತು ರಿಯಾಲಿಟಿ, ಧರ್ಮ ಮತ್ತು ಕರ್ಮದಂತಹ ಕೆಲವು ತತ್ವಗಳನ್ನು ಅನುಸರಿಸುವುದು ಈ ಎಲ್ಲ ಮಾರ್ಪಾಡುಗಳಲ್ಲಿ ಸಾಮಾನ್ಯ ಎಳೆಯನ್ನು ಹೊಂದಿದೆ. ಮತ್ತು ವೇದಗಳ ಶಕ್ತಿಯ ಮೇಲಿನ ನಂಬಿಕೆ (ಪವಿತ್ರ ಗ್ರಂಥಗಳು) ಹಿಂದೂಗಳ ಅರ್ಥದಂತೆ ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ, ಆದರೂ ವೇದಗಳನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬುದರಲ್ಲಿ ಇದು ಬಹಳ ಭಿನ್ನವಾಗಿರುತ್ತದೆ. ಹಿಂದೂಗಳು ಹಂಚಿಕೊಳ್ಳುವ ಪ್ರಮುಖ ಪ್ರಮುಖ ನಂಬಿಕೆಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ; ಹಿಂದೂ ಧರ್ಮವು ಸತ್ಯವು ಶಾಶ್ವತವೆಂದು ನಂಬುತ್ತದೆ. ಹಿಂದೂಗಳು ಸತ್ಯದ ಜ್ಞಾನ ಮತ್ತು ಗ್ರಹಿಕೆಯನ್ನು ಬಯಸುತ್ತಿದ್ದಾರೆ, ಪ್ರಪಂಚದ ಅಸ್ತಿತ್ವ ಮತ್ತು ಏಕೈಕ ಸತ್ಯ. ವೇದಗಳ ಪ್ರಕಾರ ಸತ್ಯವು ಒಂದು, ಆದರೆ ಅದನ್ನು ಬುದ್ಧಿವಂತರು ಹಲವಾರು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಹಿಂದೂ ಧರ್ಮ ನಂಬುತ್ತಾರೆ ಆ ಬ್ರಹ್ಮನು ಸತ್ಯ ಮತ್ತು ವಾಸ್ತವ. ನಿರಾಕಾರ, ಅನಂತ, ಎಲ್ಲರನ್ನೂ ಒಳಗೊಂಡ ಮತ್ತು ಶಾಶ್ವತವಾದ ಏಕೈಕ ನಿಜವಾದ ದೇವರಾಗಿ, ಹಿಂದೂಗಳು ಬ್ರಹ್ಮನನ್ನು ನಂಬುತ್ತಾರೆ. ಕಲ್ಪನೆಯಲ್ಲಿ ಅಮೂರ್ತವಲ್ಲದ ಬ್ರಹ್ಮನ್; ಇದು ಬ್ರಹ್ಮಾಂಡದ ಎಲ್ಲವನ್ನು ಒಳಗೊಳ್ಳುವ (ನೋಡಿದ ಮತ್ತು ಕಾಣದ) ನಿಜವಾದ ಅಸ್ತಿತ್ವವಾಗಿದೆ. ಹಿಂದೂ ಧರ್ಮ ನಂಬುತ್ತಾರೆ ವೇದಗಳು ಅಂತಿಮ ಅಧಿಕಾರಿಗಳು. ಪ್ರಾಚೀನ ಸಂತರು ಮತ್ತು ges ಷಿಮುನಿಗಳು ಪಡೆದಿರುವ ಬಹಿರಂಗಪಡಿಸುವಿಕೆಗಳನ್ನು ಒಳಗೊಂಡಿರುವ ವೇದಗಳು ಹಿಂದೂಗಳಲ್ಲಿನ ಗ್ರಂಥಗಳಾಗಿವೆ. ವೇದಗಳು ಪ್ರಾರಂಭವಿಲ್ಲದೆ ಮತ್ತು ಅಂತ್ಯವಿಲ್ಲದೆ ಇವೆ ಎಂದು ಹಿಂದೂಗಳು ಹೇಳಿಕೊಳ್ಳುತ್ತಾರೆ, ವಿಶ್ವದಲ್ಲಿ ಉಳಿದೆಲ್ಲವೂ ನಾಶವಾಗುವವರೆಗೆ (ಸಮಯದ ಅವಧಿಯ ಕೊನೆಯಲ್ಲಿ) ವೇದಗಳು ಉಳಿಯುತ್ತವೆ ಎಂದು ನಂಬುತ್ತಾರೆ. ಹಿಂದೂ ಧರ್ಮ ನಂಬುತ್ತಾರೆ ಧರ್ಮ ಸಾಧಿಸಲು ಎಲ್ಲರೂ ಶ್ರಮಿಸಬೇಕು. ಧರ್ಮ ಪರಿಕಲ್ಪನೆಯ ತಿಳುವಳಿಕೆಯು ಹಿಂದೂ ಧರ್ಮವನ್ನು ಅರ್ಥಮಾಡಿಕೊಳ್ಳಲು ಒಬ್ಬರಿಗೆ ಅನುವು ಮಾಡಿಕೊಡುತ್ತದೆ. ಯಾವುದೇ ಇಂಗ್ಲಿಷ್ ಪದ, ದುಃಖಕರವೆಂದರೆ, ಅದರ ಸಂದರ್ಭವನ್ನು ಸಮರ್ಪಕವಾಗಿ ಒಳಗೊಂಡಿಲ್ಲ. ಧರ್ಮವನ್ನು ಸರಿಯಾದ ನಡವಳಿಕೆ, ನ್ಯಾಯಸಮ್ಮತತೆ, ನೈತಿಕ ಕಾನೂನು ಮತ್ತು ಕರ್ತವ್ಯ ಎಂದು ವ್ಯಾಖ್ಯಾನಿಸಲು ಸಾಧ್ಯವಿದೆ. ಒಬ್ಬರ ಜೀವನವನ್ನು ಧರ್ಮವನ್ನು ಕೇಂದ್ರವನ್ನಾಗಿ ಮಾಡುವ ಪ್ರತಿಯೊಬ್ಬರೂ ಒಬ್ಬರ ಕರ್ತವ್ಯ ಮತ್ತು ಕೌಶಲ್ಯಗಳಿಗೆ ಅನುಗುಣವಾಗಿ ಎಲ್ಲಾ ಸಮಯದಲ್ಲೂ ಸರಿಯಾದ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಾರೆ. ಹಿಂದೂ ಧರ್ಮ ನಂಬುತ್ತಾರೆ ವೈಯಕ್ತಿಕ ಆತ್ಮಗಳು ಅಮರ. ವೈಯಕ್ತಿಕ ಆತ್ಮದ (ಆತ್ಮ) ಅಸ್ತಿತ್ವ ಅಥವಾ ವಿನಾಶ ಇಲ್ಲ ಎಂದು ಹಿಂದೂ ಹೇಳುತ್ತಾನೆ; ಅದು ಬಂದಿದೆ, ಇದೆ, ಮತ್ತು ಇರುತ್ತದೆ. ದೇಹದಲ್ಲಿ ವಾಸಿಸುವಾಗ ಆತ್ಮದ ಕ್ರಿಯೆಗಳು ಮುಂದಿನ ದೇಹದಲ್ಲಿ ಆ ಕ್ರಿಯೆಗಳ ಪರಿಣಾಮಗಳನ್ನು ಪಡೆದುಕೊಳ್ಳಲು ಒಂದೇ ದೇಹವನ್ನು ಬೇರೆ ದೇಹದಲ್ಲಿ ಬಯಸುತ್ತದೆ. ಆತ್ಮದ ಚಲನೆಯ ಪ್ರಕ್ರಿಯೆಯನ್ನು ಒಂದು ದೇಹದಿಂದ ಇನ್ನೊಂದಕ್ಕೆ ವರ್ಗಾವಣೆ ಎಂದು ಕರೆಯಲಾಗುತ್ತದೆ. ಆತ್ಮವು ಮುಂದಿನ ವಾಸಿಸುವ ದೇಹವನ್ನು ಕರ್ಮ ನಿರ್ಧರಿಸುತ್ತದೆ (ಹಿಂದಿನ ಜೀವನದಲ್ಲಿ ಸಂಗ್ರಹವಾದ ಕ್ರಿಯೆಗಳು). ವೈಯಕ್ತಿಕ ಆತ್ಮದ ಉದ್ದೇಶ ಮೋಕ್ಷ. ಮೋಕ್ಷವು ವಿಮೋಚನೆ: ಸಾವು ಮತ್ತು ಪುನರ್ಜನ್ಮದ ಅವಧಿಯಿಂದ ಆತ್ಮದ ಬಿಡುಗಡೆ. ಅದರ ನಿಜವಾದ ಸಾರವನ್ನು ಗುರುತಿಸುವ ಮೂಲಕ ಆತ್ಮವು ಬ್ರಹ್ಮನೊಂದಿಗೆ ಒಂದಾದಾಗ ಅದು ಸಂಭವಿಸುತ್ತದೆ. ಈ ಅರಿವು ಮತ್ತು ಏಕೀಕರಣಕ್ಕೆ, ಅನೇಕ ಮಾರ್ಗಗಳು ಕಾರಣವಾಗುತ್ತವೆ: ಬಾಧ್ಯತೆಯ ಮಾರ್ಗ, ಜ್ಞಾನದ ಮಾರ್ಗ ಮತ್ತು ಭಕ್ತಿಯ ಮಾರ್ಗ (ದೇವರಿಗೆ ಬೇಷರತ್ತಾಗಿ ಶರಣಾಗುವುದು). ಇದನ್ನೂ ಓದಿ: ಜಯದ್ರಥನ ಸಂಪೂರ್ಣ ಕಥೆ (जयद्रथ) ಸಿಂಧು ಸಾಮ್ರಾಜ್ಯದ ರಾಜ ಜಯದ್ರಥನ ಸಂಪೂರ್ಣ ಕಥೆ (जयद्रथ) ಸಿಂಧು ಸಾಮ್ರಾಜ್ಯದ ರಾಜ ಹಿಂದೂ ಧರ್ಮ - ಕೋರ್ ನಂಬಿಕೆಗಳು: ಹಿಂದೂ ಧರ್ಮದ ಇತರ ನಂಬಿಕೆಗಳು: ಹಿಂದೂಗಳು ಸೃಷ್ಟಿಕರ್ತ ಮತ್ತು ಅನ್‌ಮ್ಯಾನಿಫೆಸ್ಟ್ ರಿಯಾಲಿಟಿ ಎಂಬ ಏಕೈಕ, ಎಲ್ಲೆಡೆ ವ್ಯಾಪಿಸಿರುವ ಪರಮಾತ್ಮನನ್ನು ನಂಬುತ್ತಾರೆ, ಅವರು ಅಪ್ರತಿಮ ಮತ್ತು ಅತಿರೇಕದವರಾಗಿದ್ದಾರೆ. ಹಿಂದೂಗಳು ನಾಲ್ಕು ವೇದಗಳ ದೈವತ್ವವನ್ನು ನಂಬಿದ್ದರು, ಇದು ವಿಶ್ವದ ಅತ್ಯಂತ ಪ್ರಾಚೀನ ಗ್ರಂಥವಾಗಿದೆ, ಮತ್ತು ಅಷ್ಟೇ ಬಹಿರಂಗಪಡಿಸಿದಂತೆ, ಅಗಾಮರನ್ನು ಪೂಜಿಸುತ್ತದೆ. ಈ ಆದಿಸ್ವರೂಪದ ಸ್ತೋತ್ರಗಳು ದೇವರ ಮಾತು ಮತ್ತು ಶಾಶ್ವತ ನಂಬಿಕೆಯ ಮೂಲಾಧಾರವಾದ ಸನಾತನ ಧರ್ಮ. ರಚನೆ, ಸಂರಕ್ಷಣೆ ಮತ್ತು ವಿಸರ್ಜನೆಯ ಅನಂತ ಚಕ್ರಗಳು ಬ್ರಹ್ಮಾಂಡಕ್ಕೆ ಒಳಗಾಗುತ್ತವೆ ಎಂದು ಹಿಂದೂಗಳು ತೀರ್ಮಾನಿಸುತ್ತಾರೆ. ಹಿಂದೂಗಳು ಕರ್ಮವನ್ನು ನಂಬುತ್ತಾರೆ, ಪ್ರತಿಯೊಬ್ಬ ಮನುಷ್ಯನು ತನ್ನ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಿಂದ ತನ್ನದೇ ಆದ ಹಣೆಬರಹವನ್ನು ಸೃಷ್ಟಿಸುವ ಕಾರಣ ಮತ್ತು ಪರಿಣಾಮದ ನಿಯಮ. ಎಲ್ಲಾ ಕರ್ಮಗಳನ್ನು ಪರಿಹರಿಸಿದ ನಂತರ, ಆತ್ಮವು ಪುನರ್ಜನ್ಮ ಪಡೆಯುತ್ತದೆ, ಬಹು ಜನ್ಮಗಳಲ್ಲಿ ಅಭಿವೃದ್ಧಿ ಹೊಂದುತ್ತದೆ ಮತ್ತು ಪುನರ್ಜನ್ಮ ಚಕ್ರದಿಂದ ಸ್ವಾತಂತ್ರ್ಯವಾದ ಮೋಕ್ಷವನ್ನು ಸಾಧಿಸಲಾಗುತ್ತದೆ ಎಂದು ಹಿಂದೂಗಳು ತೀರ್ಮಾನಿಸುತ್ತಾರೆ. ಈ ಹಣೆಬರಹವನ್ನು ದೋಚಿದ ಒಂದೇ ಒಂದು ಆತ್ಮವೂ ಇರುವುದಿಲ್ಲ. ಅಪರಿಚಿತ ಜಗತ್ತಿನಲ್ಲಿ ಅಲೌಕಿಕ ಶಕ್ತಿಗಳಿವೆ ಮತ್ತು ಈ ದೇವತೆಗಳು ಮತ್ತು ದೇವರುಗಳೊಂದಿಗೆ ದೇವಾಲಯದ ಪೂಜೆ, ವಿಧಿಗಳು, ಸಂಸ್ಕಾರಗಳು ಮತ್ತು ವೈಯಕ್ತಿಕ ಭಕ್ತಿಗಳು ಒಂದು ಒಕ್ಕೂಟವನ್ನು ಸೃಷ್ಟಿಸುತ್ತವೆ ಎಂದು ಹಿಂದೂಗಳು ನಂಬುತ್ತಾರೆ. ವೈಯಕ್ತಿಕ ಶಿಸ್ತು, ಉತ್ತಮ ನಡವಳಿಕೆ, ಶುದ್ಧೀಕರಣ, ತೀರ್ಥಯಾತ್ರೆ, ಸ್ವಯಂ ವಿಚಾರಣೆ, ಧ್ಯಾನ ಮತ್ತು ದೇವರಿಗೆ ಶರಣಾಗುವುದರಂತೆಯೇ ಜ್ಞಾನೋದಯದ ಪ್ರಭು ಅಥವಾ ಸತ್ಗುರುಗಳಿಗೆ ಅತೀಂದ್ರಿಯ ಪರಿಪೂರ್ಣತೆಯನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ ಎಂದು ಹಿಂದೂಗಳು ನಂಬುತ್ತಾರೆ. ಚಿಂತನೆ, ಮಾತು ಮತ್ತು ಕಾರ್ಯದಲ್ಲಿ ಹಿಂದೂಗಳು ಎಲ್ಲಾ ಜೀವನವು ಪವಿತ್ರವಾದುದು, ಪಾಲಿಸಬೇಕಾದ ಮತ್ತು ಗೌರವಿಸಬೇಕಾದದ್ದು ಎಂದು ನಂಬುತ್ತಾರೆ ಮತ್ತು ಹೀಗಾಗಿ ಅಹಿಂಸಾ, ಅಹಿಂಸೆ ಅಭ್ಯಾಸ ಮಾಡುತ್ತಾರೆ. ಯಾವುದೇ ಧರ್ಮವು ಎಲ್ಲಕ್ಕಿಂತ ಹೆಚ್ಚಾಗಿ ವಿಮೋಚನೆಯ ಏಕೈಕ ಮಾರ್ಗವನ್ನು ಕಲಿಸುವುದಿಲ್ಲ ಎಂದು ಹಿಂದೂಗಳು ನಂಬುತ್ತಾರೆ, ಆದರೆ ಎಲ್ಲಾ ನಿಜವಾದ ಮಾರ್ಗಗಳು ದೇವರ ಬೆಳಕಿನ ಮುಖಗಳಾಗಿವೆ, ಸಹನೆ ಮತ್ತು ತಿಳುವಳಿಕೆಗೆ ಅರ್ಹವಾಗಿವೆ. ವಿಶ್ವದ ಅತ್ಯಂತ ಹಳೆಯ ಧರ್ಮವಾದ ಹಿಂದೂ ಧರ್ಮಕ್ಕೆ ಯಾವುದೇ ಆರಂಭವಿಲ್ಲ-ಅದನ್ನು ದಾಖಲಿಸಿದ ಇತಿಹಾಸವಿದೆ. ಇದು ಮಾನವ ಸೃಷ್ಟಿಕರ್ತನನ್ನು ಹೊಂದಿಲ್ಲ. ಇದು ಆಧ್ಯಾತ್ಮಿಕ ಧರ್ಮವಾಗಿದ್ದು, ಭಕ್ತನು ವೈಯಕ್ತಿಕವಾಗಿ ವಾಸ್ತವವನ್ನು ಅನುಭವಿಸಲು ಕಾರಣವಾಗುತ್ತದೆ, ಅಂತಿಮವಾಗಿ ಒಬ್ಬ ಮನುಷ್ಯ ಮತ್ತು ದೇವರು ಇರುವ ಪ್ರಜ್ಞೆಯ ಉತ್ತುಂಗವನ್ನು ಸಾಧಿಸುತ್ತಾನೆ. ಹಿಂದೂ ಧರ್ಮದ ನಾಲ್ಕು ಪ್ರಮುಖ ಪಂಗಡಗಳಿವೆ-ಶೈವ ಧರ್ಮ, ಶಕ್ತಿ, ವೈಷ್ಣವ ಮತ್ತು ಸ್ಮಾರ್ಟಿಸಂ. ಮತ್ತಷ್ಟು ಓದು. 3 ಓದಿದ ನಿಮಿಷಗಳು ಜೂನ್ 11, 2021 5 ನಿಮಿಷ ಓದಿದೆ ಹಿಂದೂ ಪದ ಎಷ್ಟು ಹಳೆಯದು? ಹಿಂದೂ ಪದ ಎಲ್ಲಿಂದ ಬರುತ್ತದೆ? - ವ್ಯುತ್ಪತ್ತಿ ಮತ್ತು ಹಿಂದೂ ಧರ್ಮದ ಇತಿಹಾಸ ಈ ಬರವಣಿಗೆಯಿಂದ “ಹಿಂದೂ” ಎಂಬ ಪ್ರಾಚೀನ ಪದವನ್ನು ನಿರ್ಮಿಸಲು ನಾವು ಬಯಸುತ್ತೇವೆ. ಭಾರತದ ಕಮ್ಯುನಿಸ್ಟ್ ಇತಿಹಾಸಕಾರರು ಮತ್ತು ಪಾಶ್ಚಿಮಾತ್ಯ ಇಂಡೋಲಜಿಸ್ಟ್‌ಗಳು 8 ನೇ ಶತಮಾನದಲ್ಲಿ “ಹಿಂದೂ” ಎಂಬ ಪದವನ್ನು ಅರಬ್ಬರು ರಚಿಸಿದರು ಮತ್ತು ಅದರ ಬೇರುಗಳು “ಎಸ್” ಅನ್ನು “ಹೆಚ್” ಎಂದು ಬದಲಿಸುವ ಪರ್ಷಿಯನ್ ಸಂಪ್ರದಾಯದಲ್ಲಿದ್ದವು ಎಂದು ಹೇಳುತ್ತಾರೆ. ಆದಾಗ್ಯೂ, "ಹಿಂದೂ" ಅಥವಾ ಅದರ ಉತ್ಪನ್ನಗಳನ್ನು ಈ ಸಮಯಕ್ಕಿಂತ ಸಾವಿರ ವರ್ಷಗಳಷ್ಟು ಹಳೆಯದಾದ ಅನೇಕ ಶಾಸನಗಳು ಬಳಸುತ್ತಿದ್ದವು. ಅಲ್ಲದೆ, ಪರ್ಷಿಯಾದಲ್ಲಿ ಅಲ್ಲ, ಭಾರತದ ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ, ಈ ಪದದ ಮೂಲವು ಬಹುಮಟ್ಟಿಗೆ ಇರುತ್ತದೆ. ಈ ನಿರ್ದಿಷ್ಟ ಕುತೂಹಲಕಾರಿ ಕಥೆಯನ್ನು ಶಿವನನ್ನು ಸ್ತುತಿಸಲು ಕವಿತೆ ಬರೆದ ಪ್ರವಾದಿ ಮೊಹಮ್ಮದ್ ಅವರ ಚಿಕ್ಕಪ್ಪ ಒಮರ್-ಬಿನ್-ಎ-ಹಶಮ್ ಬರೆದಿದ್ದಾರೆ. ಕಬಾ ಎಂಬುದು ಶಿವನ ಪ್ರಾಚೀನ ದೇವಾಲಯ ಎಂದು ಹೇಳುವ ಹಲವು ವೆಬ್‌ಸೈಟ್‌ಗಳಿವೆ. ಈ ವಾದಗಳನ್ನು ಏನು ಮಾಡಬೇಕೆಂದು ಅವರು ಇನ್ನೂ ಯೋಚಿಸುತ್ತಿದ್ದಾರೆ, ಆದರೆ ಪ್ರವಾದಿ ಮೊಹಮ್ಮದ್ ಅವರ ಚಿಕ್ಕಪ್ಪ ಶಿವನಿಗೆ ಓಡ್ ಬರೆದಿದ್ದಾರೆ ಎಂಬುದು ಖಂಡಿತವಾಗಿಯೂ ನಂಬಲಾಗದ ಸಂಗತಿ. ಹಿಂದೂ ವಿರೋಧಿ ಇತಿಹಾಸಕಾರರಾದ ರೊಮಿಲಾ ಥಾಪರ್ ಮತ್ತು ಡಿಎನ್ ದಿ ಆಂಟಿಕ್ವಿಟಿ ಅಂಡ್ ಆರಿಜಿನ್ ಆಫ್ ದಿ ಪದ 'ಹಿಂದೂ' 8 ನೇ ಶತಮಾನದಲ್ಲಿ, 'ಹಿಂದೂ' ಎಂಬ ಪದವನ್ನು ಅರಬ್ಬರು ಕರೆನ್ಸಿ ನೀಡಿದ್ದಾರೆ ಎಂದು ha ಾ ಭಾವಿಸಿದ್ದರು. ಆದಾಗ್ಯೂ, ಅವರು ತಮ್ಮ ತೀರ್ಮಾನದ ಆಧಾರವನ್ನು ಸ್ಪಷ್ಟಪಡಿಸುವುದಿಲ್ಲ ಅಥವಾ ಅವರ ವಾದವನ್ನು ಬೆಂಬಲಿಸಲು ಯಾವುದೇ ಸಂಗತಿಗಳನ್ನು ಉಲ್ಲೇಖಿಸುವುದಿಲ್ಲ. ಮುಸ್ಲಿಂ ಅರಬ್ ಬರಹಗಾರರು ಸಹ ಇಂತಹ ಉತ್ಪ್ರೇಕ್ಷಿತ ವಾದವನ್ನು ಮಾಡುವುದಿಲ್ಲ. ಯುರೋಪಿಯನ್ ಲೇಖಕರು ಪ್ರತಿಪಾದಿಸಿದ ಮತ್ತೊಂದು othes ಹೆಯೆಂದರೆ, 'ಹಿಂದೂ' ಎಂಬ ಪದವು 'ಸಿಂಧು' ಪರ್ಷಿಯನ್ ಭ್ರಷ್ಟಾಚಾರವಾಗಿದ್ದು, 'ಎಸ್' ಅನ್ನು 'ಎಚ್' ನೊಂದಿಗೆ ಬದಲಿಸುವ ಪರ್ಷಿಯನ್ ಸಂಪ್ರದಾಯದಿಂದ ಉದ್ಭವಿಸಿದೆ. ಯಾವುದೇ ಪುರಾವೆಗಳನ್ನು ಇಲ್ಲಿ ಸಹ ಉಲ್ಲೇಖಿಸಲಾಗಿಲ್ಲ. ಪರ್ಷಿಯಾ ಎಂಬ ಪದವು ವಾಸ್ತವವಾಗಿ 'ಎಸ್' ಅನ್ನು ಒಳಗೊಂಡಿದೆ, ಈ ಸಿದ್ಧಾಂತವು ಸರಿಯಾಗಿದ್ದರೆ, 'ಪರ್ಹಿಯಾ' ಆಗಬೇಕಿತ್ತು. ಪರ್ಷಿಯನ್, ಭಾರತೀಯ, ಗ್ರೀಕ್, ಚೈನೀಸ್ ಮತ್ತು ಅರೇಬಿಕ್ ಮೂಲಗಳಿಂದ ಲಭ್ಯವಿರುವ ಶಿಲಾಶಾಸನ ಮತ್ತು ಸಾಹಿತ್ಯಿಕ ಸಾಕ್ಷ್ಯಗಳ ಬೆಳಕಿನಲ್ಲಿ, ಪ್ರಸ್ತುತ ಕಾಗದವು ಮೇಲಿನ ಎರಡು ಸಿದ್ಧಾಂತಗಳನ್ನು ಚರ್ಚಿಸುತ್ತದೆ. 'ಸಿಂಧು' ನಂತಹ ವೈದಿಕ ಕಾಲದಿಂದಲೂ 'ಹಿಂದೂ' ಬಳಕೆಯಲ್ಲಿದೆ ಮತ್ತು 'ಹಿಂದೂ' 'ಸಿಂಧು'ನ ಮಾರ್ಪಡಿಸಿದ ರೂಪವಾಗಿದ್ದರೂ, ಅದರ ಮೂಲವು' ಎಚ್ 'ಎಂದು ಉಚ್ಚರಿಸುವ ಅಭ್ಯಾಸದಲ್ಲಿದೆ ಎಂಬ othes ಹೆಯನ್ನು ಸಾಕ್ಷ್ಯವು ಬೆಂಬಲಿಸುತ್ತದೆ. ಸೌರಾಷ್ಟ್ರನ್‌ನಲ್ಲಿ 'ಎಸ್'. ಎಪಿಗ್ರಾಫಿಕ್ ಎವಿಡೆನ್ಸ್ ಹಿಂದೂ ಪದದ ಪರ್ಷಿಯನ್ ರಾಜ ಡೇರಿಯಸ್ನ ಹಮದಾನ್, ಪರ್ಸೆಪೊಲಿಸ್ ಮತ್ತು ನಕ್ಷ್-ಐ-ರುಸ್ತಮ್ ಶಾಸನಗಳು ಅವನ ಸಾಮ್ರಾಜ್ಯದಲ್ಲಿ ಸೇರ್ಪಡೆಗೊಂಡಂತೆ 'ಹಿಡು' ಜನಸಂಖ್ಯೆಯನ್ನು ಉಲ್ಲೇಖಿಸುತ್ತವೆ. ಈ ಶಾಸನಗಳ ದಿನಾಂಕವು ಕ್ರಿ.ಪೂ 520-485ರ ನಡುವೆ ಇದೆ. ಈ ವಾಸ್ತವವು ಕ್ರಿಸ್ತನ 500 ವರ್ಷಗಳಿಗಿಂತಲೂ ಹೆಚ್ಚು ಮೊದಲು 'ಹಾಯ್ (ಎನ್) ಡು' ಎಂಬ ಪದವು ಇತ್ತು ಎಂದು ಸೂಚಿಸುತ್ತದೆ. ಡೇರಿಯಸ್‌ನ ಉತ್ತರಾಧಿಕಾರಿಯಾದ ಜೆರೆಕ್ಸ್ ತನ್ನ ನಿಯಂತ್ರಣದಲ್ಲಿರುವ ದೇಶಗಳ ಹೆಸರನ್ನು ಪರ್ಸೆಪೊಲಿಸ್‌ನಲ್ಲಿನ ತನ್ನ ಶಾಸನಗಳಲ್ಲಿ ನೀಡುತ್ತಾನೆ. 'ಹಿಡು'ಗೆ ಒಂದು ಪಟ್ಟಿ ಅಗತ್ಯವಿದೆ. ಕ್ರಿ.ಪೂ. '(ಇದು ಗಾಂಧಾರ) ಮತ್ತು' ಇಯಾಮ್ ಹಾಯ್ (ಎನ್) ದುವಿಯಾ '(ಇದು ಹಾಯ್ (ಎನ್) ಡು). ಅಶೋಕನ್ (ಕ್ರಿ.ಪೂ 485 ನೇ ಶತಮಾನ) ಶಾಸನಗಳು ಆಗಾಗ್ಗೆ 'ಭಾರತ' ಗಾಗಿ 'ಹಿಡಾ' ಮತ್ತು 'ಭಾರತೀಯ ದೇಶ'ಕ್ಕಾಗಿ' ಹಿಡಾ ಲೋಕಾ 'ಎಂಬ ನುಡಿಗಟ್ಟುಗಳನ್ನು ಬಳಸುತ್ತವೆ. ಅಶೋಕನ್ ಶಾಸನಗಳಲ್ಲಿ, 'ಹಿಡಾ' ಮತ್ತು ಅವಳ ಪಡೆದ ರೂಪಗಳನ್ನು 70 ಕ್ಕೂ ಹೆಚ್ಚು ಬಾರಿ ಬಳಸಲಾಗುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ, ಅಶೋಕನ್ ಶಾಸನಗಳು ಕ್ರಿ.ಪೂ. ಮೂರನೆಯ ಶತಮಾನದವರೆಗೆ 'ಹಿಂದ್' ಹೆಸರಿನ ಪ್ರಾಚೀನತೆಯನ್ನು ನಿರ್ಧರಿಸುತ್ತವೆ. ರಾಜನಿಗೆ ಶಕನ್‌ಶಾ ಹಿಂಡ್ ಶಕಸ್ತಾನ್ ತುಕ್ಸರಿಸ್ತಾನ್ ದಬೀರನ್ ದಬೀರ್, “ಶಕಸ್ತಾನ್ ರಾಜ, ಹಿಂದ್ ಶಕಾಸ್ತಾನ್ ಮತ್ತು ತುಖಾರಿಸ್ತಾನ್ ಮಂತ್ರಿಗಳು” ಎಂಬ ಬಿರುದುಗಳಿವೆ. ಶಹಪುರ್ II (ಕ್ರಿ.ಶ. 310) ರ ಪರ್ಸೆಪೊಲಿಸ್ ಪಹ್ಲ್ವಿ ಶಾಸನಗಳು. ಅಚೇಮೆನಿಡ್, ಅಶೋಕನ್ ಮತ್ತು ಸಸಾನಿಯನ್ ಪಹ್ಲ್ವಿ ಅವರ ದಾಖಲೆಗಳಿಂದ ಪಡೆದ ಶಿಲಾಶಾಸನ ಪುರಾವೆಗಳು ಕ್ರಿ.ಶ 8 ನೇ ಶತಮಾನದಲ್ಲಿ 'ಹಿಂದೂ' ಎಂಬ ಪದವು ಅರಬ್ ಬಳಕೆಯಲ್ಲಿ ಹುಟ್ಟಿಕೊಂಡಿತು ಎಂಬ othes ಹೆಯ ಮೇಲೆ ಒಂದು ಸ್ಥಿತಿಯನ್ನು ಸ್ಥಾಪಿಸಿತು. 'ಹಿಂದೂ' ಎಂಬ ಪದದ ಪ್ರಾಚೀನ ಇತಿಹಾಸವು ಸಾಹಿತ್ಯಿಕ ಪುರಾವೆಗಳನ್ನು ಕ್ರಿ.ಪೂ 1000 ಕ್ಕೆ ಹೌದು, ಮತ್ತು ಕ್ರಿ.ಪೂ 5000 ಕ್ಕೆ ಹಿಂತಿರುಗಿಸುತ್ತದೆ ಪಹ್ಲ್ವಿ ಅವೆಸ್ಟಾದಿಂದ ಸಾಕ್ಷಿ ಅವೆಸ್ತಾದಲ್ಲಿ ಸಂಸ್ಕೃತ ಸಪ್ತ-ಸಿಂಧುಗಾಗಿ ಹಪ್ತಾ-ಹಿಂದೂ ಅನ್ನು ಬಳಸಲಾಗುತ್ತದೆ, ಮತ್ತು ಅವೆಸ್ತಾವನ್ನು ಕ್ರಿ.ಪೂ 5000-1000ರ ನಡುವೆ ಇದೆ. ಇದರರ್ಥ 'ಹಿಂದೂ' ಎಂಬ ಪದವು 'ಸಿಂಧು' ಪದದಷ್ಟು ಹಳೆಯದು. ಸಿಂಧು ಎಂಬುದು ig ಗ್ವೇದದಲ್ಲಿ ವೈದಿಕರು ಬಳಸುವ ಒಂದು ಪರಿಕಲ್ಪನೆ. ಮತ್ತು ಆದ್ದರಿಂದ, ig ಗ್ವೇದದಷ್ಟು ಹಳೆಯದು, 'ಹಿಂದೂ'. ಅವೆಸ್ತಾನ್ ಗಥಾ 'ಶತಿರ್' 163 ನೇ ಪದ್ಯದಲ್ಲಿ ವೇದ ವ್ಯಾಸ್ ಗುಸ್ತಾಶ್‌ನ ಆಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ಮಾತನಾಡುತ್ತಾರೆ ಮತ್ತು ವೇದ ವ್ಯಾಸ್ ಜೋರಾಷ್ಟ್ರದ ಸಮ್ಮುಖದಲ್ಲಿ 'ಮ್ಯಾನ್ ಮಾರ್ಡೆ ಆಮ್ ಹಿಂದ್ ಜಿಜಾದ್' ಎಂದು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. (ನಾನು 'ಹಿಂದ್'ನಲ್ಲಿ ಜನಿಸಿದ ಮನುಷ್ಯ.) ವೇದ ವ್ಯಾಸ್ ಶ್ರೀ ಕೃಷ್ಣನ (ಕ್ರಿ.ಪೂ 3100) ಹಿರಿಯ ಸಮಕಾಲೀನ. ಗ್ರೀಕ್ ಬಳಕೆ (ಇಂಡೋಯಿ) 'ಇಂಡೋಯಿ' ಎಂಬ ಗ್ರೀಕ್ ಪದವು ಮೃದುವಾದ 'ಹಿಂದೂ' ರೂಪವಾಗಿದ್ದು, ಗ್ರೀಕ್ ವರ್ಣಮಾಲೆಯಲ್ಲಿ ಯಾವುದೇ ಆಕಾಂಕ್ಷೆಯಿಲ್ಲದ ಕಾರಣ ಮೂಲ 'ಎಚ್' ಅನ್ನು ಕೈಬಿಡಲಾಯಿತು. ಗ್ರೀಕ್ ಸಾಹಿತ್ಯದಲ್ಲಿ ಹೆಕಟಾಯಸ್ (ಕ್ರಿ.ಪೂ 6 ನೇ ಶತಮಾನದ ಉತ್ತರಾರ್ಧ) ಮತ್ತು ಹೆರೊಡೋಟಸ್ (ಕ್ರಿ.ಪೂ 5 ನೇ ಶತಮಾನದ ಆರಂಭದಲ್ಲಿ) ಈ ಇಂಡೋಯಿ ಎಂಬ ಪದವನ್ನು ಬಳಸಿದರು, ಇದರಿಂದಾಗಿ ಗ್ರೀಕರು ಈ 'ಹಿಂದೂ' ರೂಪಾಂತರವನ್ನು ಕ್ರಿ.ಪೂ 6 ನೇ ಶತಮಾನದಷ್ಟು ಹಿಂದೆಯೇ ಬಳಸಿದ್ದಾರೆಂದು ಸೂಚಿಸುತ್ತದೆ. ಹೀಬ್ರೂ ಬೈಬಲ್ (ಹೋಡು) ಭಾರತಕ್ಕೆ ಸಂಬಂಧಿಸಿದಂತೆ, ಹೀಬ್ರೂ ಬೈಬಲ್ 'ಹಿಂದೂ' ಜುದಾಯಿಕ್ ಪ್ರಕಾರವಾದ 'ಹೋಡು' ಪದವನ್ನು ಬಳಸುತ್ತದೆ. ಕ್ರಿ.ಪೂ 300 ಕ್ಕಿಂತಲೂ ಮುಂಚೆಯೇ, ಹೀಬ್ರೂ ಬೈಬಲ್ (ಹಳೆಯ ಒಡಂಬಡಿಕೆಯನ್ನು) ಇಸ್ರೇಲ್ನಲ್ಲಿ ಮಾತನಾಡುವ ಹೀಬ್ರೂ ಎಂದು ಪರಿಗಣಿಸಲಾಗಿದೆ ಇಂದು ಭಾರತಕ್ಕೂ ಹೋಡು ಅನ್ನು ಬಳಸುತ್ತದೆ. ಚೀನೀ ಸಾಕ್ಷ್ಯ (ಹಿಯೆನ್-ತು) 100 ಕ್ರಿ.ಪೂ 11 ರ ಆಸುಪಾಸಿನಲ್ಲಿ ಚೀನಿಯರು 'ಹಿಂದೂ' ಗಾಗಿ 'ಹಿಯೆನ್-ತು' ಎಂಬ ಪದವನ್ನು ಬಳಸಿದರು. ಸಾಯಿ-ವಾಂಗ್ (ಕ್ರಿ.ಪೂ. 100) ಚಳುವಳಿಗಳನ್ನು ವಿವರಿಸುವಾಗ, ಸಾಯಿ-ವಾಂಗ್ ದಕ್ಷಿಣಕ್ಕೆ ಹೋಗಿ ಹೈ-ತುವನ್ನು ಹಾದುಹೋಗುವ ಮೂಲಕ ಕಿ-ಪಿನ್‌ಗೆ ಪ್ರವೇಶಿಸಿದನೆಂದು ಚೀನೀ ವಾರ್ಷಿಕೋತ್ಸವಗಳು ಗಮನಿಸುತ್ತವೆ. . ನಂತರದ ಚೀನಾದ ಪ್ರಯಾಣಿಕರಾದ ಫಾ-ಹಿಯೆನ್ (ಕ್ರಿ.ಶ. 5 ನೇ ಶತಮಾನ) ಮತ್ತು ಹುಯೆನ್-ತ್ಸಾಂಗ್ (ಕ್ರಿ.ಶ. 7 ನೇ ಶತಮಾನ) ಸ್ವಲ್ಪ ಬದಲಾದ 'ಯಿಂಟು' ಪದವನ್ನು ಬಳಸುತ್ತಾರೆ, ಆದರೆ 'ಹಿಂದೂ' ಸಂಬಂಧವನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. ಇಂದಿನವರೆಗೂ, 'ಯಿಂಟು' ಎಂಬ ಈ ಪದವನ್ನು ಬಳಸಲಾಗುತ್ತಿದೆ. ಇದನ್ನೂ ಓದಿ: https://www.hindufaqs.com/some-common-gods-that-appears-in-all-major-mythologies/ ಎಲ್ಲಾ ಪ್ರಮುಖ ಪುರಾಣಗಳಲ್ಲಿ ಕಂಡುಬರುವ ಕೆಲವು ಸಾಮಾನ್ಯ ದೇವರುಗಳು ಪೂರ್ವ ಇಸ್ಲಾಮಿಕ್ ಅರೇಬಿಕ್ ಸಾಹಿತ್ಯ ಸೈರ್-ಉಲ್-ಒಕುಲ್ ಎಂಬುದು ಇಸ್ತಾಂಬುಲ್‌ನ ಮಕ್ತಾಬ್-ಎ-ಸುಲ್ತಾನಿಯಾ ಟರ್ಕಿಶ್ ಗ್ರಂಥಾಲಯದ ಪ್ರಾಚೀನ ಅರೇಬಿಕ್ ಕಾವ್ಯದ ಸಂಕಲನವಾಗಿದೆ. ಪ್ರವಾದಿ ಮೊಹಮ್ಮದ್ ಅವರ ಅಂಕಲ್ ಒಮರ್-ಬಿನ್-ಎ-ಹಶಮ್ ಅವರ ಕವಿತೆಯನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ. ಈ ಕವಿತೆಯು ಮಹಾದೇವ್ (ಶಿವ) ಹೊಗಳಿಕೆಯಾಗಿದ್ದು, ಭಾರತಕ್ಕೆ 'ಹಿಂದ್' ಮತ್ತು ಭಾರತೀಯರಿಗೆ 'ಹಿಂದೂ' ಅನ್ನು ಬಳಸುತ್ತದೆ. ಉಲ್ಲೇಖಿಸಿದ ಕೆಲವು ಪದ್ಯಗಳು ಇಲ್ಲಿವೆ: ವಾ ಅಬಲೋಹಾ ಅಜಾಬು ಆರ್ಮಿಮನ್ ಮಹಾದೇವೊ ಮನೋಜೈಲ್ ಇಲಾಮುದ್ದೀನ್ ಮಿನ್ಹುಮ್ ವಾ ಸಯತ್ತರು, ಸಮರ್ಪಣೆಯೊಂದಿಗೆ, ಒಬ್ಬರು ಮಹಾದೇವನನ್ನು ಆರಾಧಿಸಿದರೆ, ಅಂತಿಮ ವಿಮೋಚನೆ ಸಾಧಿಸಲಾಗುತ್ತದೆ. ಕಾಮಿಲ್ ಹಿಂದಾ ಇ ಯೌಮನ್, ವಾ ಯಾಕುಲಂ ನಾ ಲತಾಬಹನ್ ಫೊಯೆನಾಕ್ ತವಾಜ್ಜಾರು, ವಾ ಸಹಾಬಿ ಕೇ ಯಮ್ ಫೀಮಾ. (ಓ ಸ್ವಾಮಿ, ನನಗೆ ಆಧ್ಯಾತ್ಮಿಕ ಆನಂದವನ್ನು ಪಡೆಯುವ ಹಿಂದ್‌ನಲ್ಲಿ ಒಂದು ದಿನದ ವಾಸ್ತವ್ಯವನ್ನು ನೀಡಿ.) ಮಸಯರೆ ಅಖಲಕನ್ ಹಸನನ್ ಕುಲ್ಲಾಹುಮ್, ಸುಮ್ಮಾ ಗಬುಲ್ ಹಿಂದೂ ನಜುಮಾಮ್ ಅಜಾ. (ಆದರೆ ಒಂದು ತೀರ್ಥಯಾತ್ರೆ ಎಲ್ಲರಿಗೂ ಯೋಗ್ಯವಾಗಿದೆ ಮತ್ತು ಮಹಾನ್ ಹಿಂದೂ ಸಂತರ ಸಹವಾಸವಾಗಿದೆ.) ಲ್ಯಾಬಿ-ಬಿನ್-ಇ ಅಖ್ತಾಬ್ ಬಿನ್-ಇ ತುರ್ಫಾ ಅವರ ಮತ್ತೊಂದು ಕವಿತೆಯು ಅದೇ ಸಂಕಲನವನ್ನು ಹೊಂದಿದೆ, ಇದು ಮೊಹಮ್ಮದ್‌ಗೆ 2300 ವರ್ಷಗಳ ಹಿಂದಿನದು, ಅಂದರೆ ಕ್ರಿ.ಪೂ 1700 ಭಾರತಕ್ಕೆ 'ಹಿಂದ್' ಮತ್ತು ಭಾರತೀಯರಿಗೆ 'ಹಿಂದೂ' ಅನ್ನು ಸಹ ಈ ಕವಿತೆಯಲ್ಲಿ ಬಳಸಲಾಗುತ್ತದೆ. ಸಮ, ಯಜುರ್, ig ಗ್ ಮತ್ತು ಅಥರ್ ಎಂಬ ನಾಲ್ಕು ವೇದಗಳನ್ನು ಸಹ ಕವಿತೆಯಲ್ಲಿ ಉಲ್ಲೇಖಿಸಲಾಗಿದೆ. ಈ ಕವಿತೆಯನ್ನು ನವದೆಹಲಿಯ ಲಕ್ಷ್ಮಿ ನಾರಾಯಣ್ ಮಂದಿರದ ಅಂಕಣಗಳಲ್ಲಿ ಉಲ್ಲೇಖಿಸಲಾಗಿದೆ, ಇದನ್ನು ಸಾಮಾನ್ಯವಾಗಿ ಬಿರ್ಲಾ ಮಂದಿರ (ದೇವಾಲಯ) ಎಂದು ಕರೆಯಲಾಗುತ್ತದೆ. ಕೆಲವು ಪದ್ಯಗಳು ಹೀಗಿವೆ: ಹಿಂದಾ ಇ, ವಾ ಅರಡಕಲ್ಹಾ ಮನ್ನೊನೈಫೈಲ್ ಜಿಕರತುನ್, ಅಯಾ ಮುವೆರೆಕಲ್ ಅರಾಜ್ ಯುಶೈಯಾ ನೋಹಾ ಮಿನಾರ್. (ಓ ಹಿಂದ್ನ ದೈವಿಕ ದೇಶ, ನೀನು ಆಶೀರ್ವದಿಸಿದವನು, ನೀನು ದೈವಿಕ ಜ್ಞಾನದ ಆಯ್ಕೆ ಮಾಡಿದ ಭೂಮಿ.) ವಹಾಲತ್ಜಲಿ ಯತುನ್ ಐನಾನಾ ಸಹಾಬಿ ಅಖತುನ್ ಜಿಕ್ರಾ, ಹಿಂದೂತುನ್ ಮಿನಲ್ ವಹಜಯಾಹಿ ಯೋನಜ್ಜಲೂರ್ ರಸು. (ಆ ಸಂಭ್ರಮಾಚರಣೆಯ ಜ್ಞಾನವು ಹಿಂದೂ ಸಂತರ ಮಾತುಗಳ ನಾಲ್ಕು ಪಟ್ಟು ಸಮೃದ್ಧಿಯಲ್ಲಿ ಅಂತಹ ತೇಜಸ್ಸಿನಿಂದ ಹೊಳೆಯುತ್ತದೆ.) ಯಕುಲೂನಲ್ಲಾಹ ಯಾ ಅಹ್ಲಾಲ್ ಅರಾಫ್ ಅಲಮೀನ್ ಕುಲ್ಲಾಹುಮ್, ವೇದ ಬುಕ್ಕುನ್ ಮಾಲಂ ಯೋನಜಯ್ಲತುನ್ ಫತ್ತಬೆ-ಯು ಜಿಕರತುಲ್. (ದೇವರು ಎಲ್ಲರಿಗೂ ಆಜ್ಞಾಪಿಸುತ್ತಾನೆ, ದೈವಿಕ ಅರಿವಿನೊಂದಿಗೆ ಭಕ್ತಿಯಿಂದ ವೇದ ತೋರಿಸಿದ ನಿರ್ದೇಶನವನ್ನು ಅನುಸರಿಸುತ್ತಾನೆ.) ವಹೋವಾ ಅಲಮಸ್ ಸಾಮ ವಾಲ್ ಯಜುರ್ ಮಿನಲ್ಲಾಹಯ್ ತನಜೀಲನ್, ಯೋಬಶರಿಯೋನಾ ಜತುನ್, ಫಾ ಇ ನೋಮಾ ಯಾ ಅಖಿಗೊ ಮುತಿಬಯನ್. (ಮನುಷ್ಯನಿಗಾಗಿ ಸಾಮ ಮತ್ತು ಯಜುರ್ ಬುದ್ಧಿವಂತಿಕೆಯಿಂದ ತುಂಬಿದ್ದಾರೆ, ಸಹೋದರರೇ, ನಿಮ್ಮನ್ನು ಮೋಕ್ಷಕ್ಕೆ ಕರೆದೊಯ್ಯುವ ಮಾರ್ಗವನ್ನು ಅನುಸರಿಸುತ್ತಾರೆ.) ಎರಡು ರಿಗ್ಸ್ ಮತ್ತು ಅಥರ್ (ವಾ) ಸಹ ನಮಗೆ ಸಹೋದರತ್ವವನ್ನು ಕಲಿಸುತ್ತಾರೆ, ಅವರ ಕಾಮವನ್ನು ಆಶ್ರಯಿಸುತ್ತಾರೆ, ಕತ್ತಲೆಯನ್ನು ಕರಗಿಸುತ್ತಾರೆ. ವಾ ಇಸಾ ನೈನ್ ಹುಮಾ ರಿಗ್ ಅಥರ್ ನಸಾಹಿನ್ ಕಾ ಖುವತುನ್, ವಾ ಅಸನಾತ್ ಅಲಾ-ಉದಾನ್ ವಬೊವಾ ಮಾಶಾ ಇ ರತುನ್. ಹಕ್ಕುತ್ಯಾಗ: ಮೇಲಿನ ಮಾಹಿತಿಯನ್ನು ವಿವಿಧ ಸೈಟ್‌ಗಳು ಮತ್ತು ಚರ್ಚಾ ವೇದಿಕೆಗಳಿಂದ ಸಂಗ್ರಹಿಸಲಾಗುತ್ತದೆ. ಮೇಲಿನ ಯಾವುದೇ ಅಂಶಗಳನ್ನು ಬೆಂಬಲಿಸುವ ಯಾವುದೇ ದೃ evidence ವಾದ ಪುರಾವೆಗಳಿಲ್ಲ.
ಬೆಂಗಳೂರು (ಸೆ.28) : ಸ್ವಾತಂತ್ರ್ಯದ ಅಮೃತೋತ್ಸವ ಪೂರೈಸಿರುವ ಭಾರತದ ಪ್ರತಿಯೊಬ್ಬ ಪ್ರಜೆಗೆ, ವಿಶೇಷವಾಗಿ ನಮ್ಮ ಯುವಜನರ ಪಾಲಿಗೆ ಮುಂದಿನ 25 ವರ್ಷಗಳು ಬಹಳ ಮುಖ್ಯವಾದವು. ಈ ಅವಧಿಯಲ್ಲಿ ಭಾರತದ ಅಭಿವೃದ್ಧಿ ವಿಚಾರ ನಮ್ಮೆಲ್ಲರ ರಾಷ್ಟ್ರೀಯ ಗುರಿಯಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ. ನಗರದ ಲ್ಯಾಂಗ್‌ಫೋರ್ಡ್‌ ರಸ್ತೆಯ ‘ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯ’ದ ಆವರಣದಲ್ಲಿ ಮಂಗಳವಾರ ಅಧಿಕೃತವಾಗಿ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. Mysuru Dasara 2022: ಇಂದಿನಿಂದ ದಸರಾ ವೈಭವ: ಮೈಸೂರಿನಲ್ಲಿ 413ನೇ ನಾಡಹಬ್ಬ ಭಾರತ ಮುಂದಿನ ದಶಕಗಳಲ್ಲಿ ಅತಿ ಹೆಚ್ಚು ಯುವಜನಾಂಗವನ್ನು ಹೊಂದಿರಲಿದೆ. ಅವರಿಗೆ ನಾವು ಎಷ್ಟುಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಬಲ್ಲೆವು ಎಂಬ ಸಾಮರ್ಥ್ಯದ ಮೇಲೆ ನಮ್ಮ ಯುವ ಜನರ ಹಾಗೂ ದೇಶದ ಭವಿಷ್ಯ ನಿರ್ಧಾರವಾಗಲಿದೆ. ಹಾಗಾಗಿ ಈ ಅವಧಿಯಲ್ಲಿ ದೇಶದ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯುವ ಗುರಿ ಇಟ್ಟುಕೊಂಡು ಸಾಗಬೇಕು. ಇದರಿಂದ ಭಾರತ ಭವಿಷ್ಯದಲ್ಲಿ ಜ್ಞಾನದ ಮಹಾಶಕ್ತಿಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದರು. ದೇಶದ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ಬಹಳ ಮುಖ್ಯ. ಈ ಕ್ಷೇತ್ರದಲ್ಲಿ ಸಾಧನೆಗೆ ಕೊನೆ ಇಲ್ಲ. ನಮ್ಮ ವಿದ್ಯಾರ್ಥಿಗಳು ಹೊಸ ಸಂಶೋಧನೆ, ನಾವೀನ್ಯತೆ, ಆವಿಷ್ಕಾರಗಳನ್ನು ನಡೆಸಬೇಕು. ಭಾರತವನ್ನು ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿಯೊಂದಿಗೆ ಸ್ವಾವಲಂಬಿ ರಾಷ್ಟ್ರವಾಗಿಸುವುದು ನಮ್ಮ ರಾಷ್ಟ್ರೀಯ ಗುರಿಯಾಗಬೇಕು ಎಂದು ಹೇಳಿದರು. ಸಾಮಾಜಿಕ ಪಾರದರ್ಶಕತೆಗೆ ಶಿಕ್ಷಣ ಬಹಳ ಮುಖ್ಯ. ದೇಶದ ಬೇಡಿಕೆಗಳನ್ನು ಈಡೇರಿಸುವ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ವಿದ್ಯಾರ್ಥಿಗಳು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ವಿಶ್ವವಿದ್ಯಾಲಯಗಳು ಅವರ ಆಕಾಂಕ್ಷಿಗಳಿಗೆ ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು. ಪ್ರಸ್ತುತ ದೇಶದಲ್ಲಿ ಜಾರಿಗೆ ತರಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಪೂರಕವಾಗಿದೆ. ಇದರಲ್ಲಿ ಅಳವಡಿಸಲಾಗಿರುವ ಬಹುಶಿಸ್ತೀಯ ಕಲಿಕಾ ವ್ಯವಸ್ಥೆ ವಿಮರ್ಶಾತ್ಮಕ ಪ್ರಬಂಧ, ಸಂಶೋಧನೆ, ನಾವೀನ್ಯತೆಗೆ ಒತ್ತು ನೀಡುತ್ತದೆ. ಪ್ರತಿ ವಿದ್ಯಾರ್ಥಿಯನ್ನೂ ಪರಿಪೂರ್ಣ ವ್ಯಕ್ತಿಯಾಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಎಸ್‌ಜೆಯು ಸೇವೆ ಶ್ಲಾಘನೀಯ: ಕಳೆದ 140 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಾ ಬೆಳೆದಿರುವ ಸೇಂಟ್‌ ಜೋಸೆಫ್‌ ಶಿಕ್ಷಣ ಸಂಸ್ಥೆಯು ಇಂದು ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವುದು ಶ್ಲಾಘನೀಯ. ಈ ಸಂಸ್ಥೆಯಲ್ಲಿ ಓದಿದ ಅನೇಕ ಮಂದಿ ಇಂದು ಕಲೆ, ವಿಜ್ಞಾನ, ಕ್ರೀಡೆ, ತಂತ್ರಜ್ಞಾನ, ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಣ ಸಂಸ್ಥೆಯ ಸಾಧನೆ ಪ್ರತಿಬಿಂಬಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ, ಬೆಂಗಳೂರು ಆಚ್‌ರ್‍ ಬಿಷಪ್‌ ಡಾ ಪೀಟರ್‌ ಮಚಾದೋ, ಸೇಂಟ್‌ ಜೋಸೆಫ್‌ ವಿವಿಯ ಕುಲಾಧಿಪತಿ ಡಿಯೋನೈಸಿಯಸ್‌ ವಾಜ್‌ ಉಪಸ್ಥಿತರಿದ್ದರು. Dasara Flower Show 2022: ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ ನಿರ್ಮಾಣ ಇದು ಜ್ಞಾನದ ಶತಮಾನ: ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಶತಮಾನದ ಇತಿಹಾಸವಿರುವ ಸೇಂಟ್‌ ಜೋಸೆಫ್‌ ಶಿಕ್ಷಣ ಸಂಸ್ಥೆಯು ರಾಜ್ಯ, ದೇಶದಲ್ಲೂ ಹೆಸರು ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಮೂಲಕ ರಾಜ್ಯ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದೆ. ರಾಜ್ಯದ ಇಂತಹ ಶಿಕ್ಷಣ ಸಂಸ್ಥೆಗಳ ಫಲವಾಗಿ ದೇಶದ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳ ಜೊತೆಗೆ ವಿದೇಶಿಯರ ಮಕ್ಕಳು ಕೂಡ ಇಂದು ತಮ್ಮ ಶಿಕ್ಷಣಕ್ಕೆ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಗಣ್ಯಾತಿ ಗಣ್ಯರು ಬೆಂಗಳೂರಿಗೆ ಬಂದರೂ ವಿಧಾನಸೌಧಕ್ಕೆ ಬರುತ್ತಿಲ್ಲ. ಬದಲಿಗೆ ಪ್ರಖ್ಯಾತ ಇಸ್ರೋ, ಇಸ್ಫೋಸಿಸ್‌ನಂತಹ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದಾರೆ. 21ನೇ ಶತಮಾನ ಜ್ಞಾನದ ಶತಮಾನವಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.
Looks like the big tussle between Malashree-Ramu and Imran-K Manju has finally come to an end.Both the parties have arranged for a joint press meet and the press meet has been scheduled today afternoon. There was a tussle between both the parties when Malashree walking out of the team because of ill treatment. After than Malasri accused Imran of behaving badly with her. Then Imran and K Manju organised a joint press meet and retaliated to Malashree's accusations. After that Malasri and Ramu held another press meet and gave a counter to their allegations. Now everything seems to have come to an end and both the parties have arranged a joint press meet to clear the problems and come clean. Also See Ramu Questions Manju's Role in Film K Manju and Imran Hit Back at Malashree Is Sudha Murthy Producer of Uppu Huli Khara? Malashri Walks out of Uppu Huli Khara Sudha Murthy Sounds Clap for Uppu Huli Khara Imran back With a new Film Titled Uppu Huli Khaara ಹೈಕೋರ್ಟ್‍ನಲ್ಲಿ ವಿನಯ್ ರಾಜ್‍ಕುಮಾರ್ ಫೋಟೋ ವಿವಾದ ಇತ್ತೀಚೆಗಷ್ಟೇ ವಿನಯ್ ರಾಜ್‍ಕುಮಾರ್ ಅಭಿನಯದ ಅನಂತು ವ/ಸ ನುಸ್ರತ್ ಚಿತ್ರದ ಮುಹೂರ್ತವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಹೀಗಿರೋವಾಗ್ಲೇ ಚಿತ್ರಕ್ಕೊಂದು ವಿವಾದ ಅಂಟಿಕೊಂಡಿದೆ. ಅದು ಚಿತ್ರದ ಫೋಟೋಶೂಟ್‍ಗೆ ಸಂಬಂಧಿಸಿದ್ದು. ಸಿನಿಮಾದಲ್ಲಿ ವಿನಯ್ ರಾಜ್‍ಕುಮಾರ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದ ಫೋಟೋಶೂಟ್ ಹೈಕೋರ್ಟ್ ಆವರಣ ಮತ್ತು ಲೈಬ್ರೆರಿಯಲ್ಲಿ ನಡೆಸಲಾಗಿದೆ. ವಿವಾದಕ್ಕೆ ಕಾರಣವಾಗಿರುವುದು ಇದೇ ವಿಚಾರ. ಏಕೆಂದರೆ, ಹೈಕೋರ್ಟ್ ಆವರಣದಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯುವುದು ನಿಷಿದ್ಧ. ಭದ್ರತೆಗಾಗಿ ಹೈಕೋರ್ಟ್ ಆವರಣದಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯುವುದನ್ನು ಕೂಡಾ ನಿಷೇಧಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳ ದಿನ ನಡೆಯುವ ಧ್ವಜಾರೋಹಣದಲ್ಲಿ ಮಾಧ್ಯಮಗಳು ಕ್ಯಾಮೆರಾ ತರಬಹುದು, ವಿಡಿಯೋ ಶೂಟ್ ಮಾಡಬಹುದು. ನಿವೃತ್ತ ನ್ಯಾಯಮೂರ್ತಿಗಳ ಬೀಳ್ಕೊಡುಗೆ ಸಮಾರಂಭಗಳಲ್ಲಿ ಕೂಡಾ ಇದಕ್ಕೆ ಅವಕಾಶವಿದೆ. ಆದರೆ, ಅನಂತು ವ/ಸ ನುಸ್ರತ್ ಫೋಟೋಶೂಟ್ ನಡೆದಿರುವುದು ರಿಜಿಸ್ಟ್ರಾರ್ ಗಮನಕ್ಕೆ ಬಂದಿಲ್ಲ. ಈ ಕುರಿತು ವಕೀಲ ಜಿ.ಆರ್. ಮೋಹನ್ ಎಂಬುವರು ರಿಜಿಸ್ಟ್ರಾರ್ ಅವರಲ್ಲಿ ಮಾಹಿತಿ ಕೇಳಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಆದರೆ, ಈ ಕುರಿತು ಬಾರ್ ಅಸೋಸಿಯೇಷನ್ ಅವರನ್ನು ಸಂಪರ್ಕಿಸಿದಾಗ ಗೊತ್ತಾಗಿರುವುದು ಇಷ್ಟು. ರಾಜ್ ಕುಟುಂಬ ಅನುಮತಿಯಿಲ್ಲದೆ ಶೂಟ್ ಮಾಡಿಲ್ಲ. ಫೋಟೋ ಶೂಟ್‍ಗೆ ಅನುಮತಿಗಾಗಿ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದರು. ಕನ್ನಡ ಮತ್ತು ಕರ್ನಾಟಕಕ್ಕೆ ಇಷ್ಟು ದೊಡ್ಡ ಸೇವೆ ಮಾಡಿರುವ ರಾಜ್ ಕುಟುಂಬದವರ ಮನವಿಗೆ ಇಲ್ಲ ಎನ್ನುವುದು ನಮಗೆ ಸಾಧ್ಯವಿರಲಿಲ್ಲ. ಹೀಗಾಗಿ ಅನುಮತಿ ಕೊಟ್ಟೆವು. ಅವರು ಸಂಘದ ಲೈಬ್ರೆರಿ ಕೋಣೆಯಲ್ಲಿ ಹಾಗೂ ಸಂಘದ ಆವರಣದಲ್ಲಿ ಶೂಟ್ ಮಾಡಿದ್ದಾರೆ. ಇದರಲ್ಲಿ ಪ್ರಮಾದವೇನೂ ಆಗಿಲ್ಲ ಎಂದಿದ್ದಾರೆ. ಅಲ್ಲದೆ ಶೂಟಿಂಗ್ ನಡೆದಿರುವುದು ಆಗಸ್ಟ್ 15ರಂದು. ಸ್ವಾತಂತ್ರ್ಯ ದಿನಾಚರಣೆಯ ರಜೆ ವೇಳೆ ನಡೆದಿರುವ ಶೂಟಿಂಗ್‍ನಲ್ಲಿ ಭದ್ರತಾ ಲೋಪವೇನೂ ಆಗಿಲ್ಲ ಎಂಬ ವಾದವೂ ಇದೆ.
ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ November 29, 2022 Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ! November 29, 2022 ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ? November 29, 2022 SBI ಗ್ರಾಹಕರೇ ಸಿಹಿ ಸುದ್ದಿ | ನಿಮ್ಮ ಖಾತೆ ವರ್ಗಾವಣೆ ಈಗ ಇನ್ನಷ್ಟು ಸುಲಭ | ಹೆಚ್ಚಿನ ಮಾಹಿತಿ ಇಲ್ಲಿದೆ! November 29, 2022 ಸಾರ್ವಜನಿಕರೇ ನಿಮಗೊಂದು ಮುಖ್ಯವಾದ ಮಾಹಿತಿ | ಡಿ.2 ರಿಂದ ಈ ರೈಲುಗಳು ಮತ್ತೆ ಆರಂಭ | ಯಾವುದೆಲ್ಲಾ? ಇಲ್ಲಿದೆ ಸಂಪೂರ್ಣ ಪಟ್ಟಿ!!! November 29, 2022 ಪಾಸ್ತಾ ಕಂಪನಿಯ ಮೇಲೆ ಬರೋಬ್ಬರಿ 40 ಕೋಟಿ ಮೊಕದ್ದಮೆ ಹೂಡಿದ ಮಹಿಳೆ | ಕಾರಣ ಕೇಳಿದರೆ ನೀವು ಹೀಗೂ ಇದೆಯಾ ಅಂತೀರಾ… November 29, 2022 ವಿಟ್ಲ : ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ದಾರುಣ ಸಾವು| November 29, 2022 ಕೊಡಗಿನಲ್ಲಿ ಹೇಯಕೃತ್ಯ ಬೆಳಕಿಗೆ : ಹಸುವಿನ ಮೇಲೆ ಲೈಂಗಿಕ ತೃಷೆ ತೀರಿಸಿದ ಕಾಮಾಂಧ ವ್ಯಕ್ತಿ | ರೆಡ್‌ಹ್ಯಾಂಡ್‌ ಆಗಿ ಹಿಡಿದ ಗ್ರಾಮಸ್ಥರು November 29, 2022 BMTC ಹೊಸ ಆ್ಯಪ್! ಇನ್ನು ಮುಂದೆ ಬಸ್ ಪ್ರಯಾಣ ಇನ್ನಷ್ಟು ಸುಲಭ‌, ಆರಾಮದಾಯಕ November 29, 2022 ಸಿಲಿಕಾನ್‌ ಸಿಟಿ ಬೆಂಗಳೂರಲ್ಲೂ ಧರ್ಮ ದಂಗಲ್ : ಹಿಂದೂ ಸಂಘಟನೆಯ 25ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ November 29, 2022 Subscribe to Hosakannada via Email Enter your email address to subscribe to this Website and receive notifications of new posts by email. Email Address Subscribe ಸಿ DR : ಕೇಂದ್ರ ಸರಕಾರಿ ಪಿಂಚಣಿದಾರರ ಡಿಆರ್ ಹೆಚ್ಚಳ | ಇವರಿಗೆ ಮಾತ್ರ ಅನ್ವಯ!!! Leave a Comment / ನ್ಯೂಸ್, Jobs, latest, News / By ಹೊಸ ಕನ್ನಡ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿದ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದಲ್ಲಿ ಶೇ.38ಕ್ಕೆ ಏರಿಕೆಯಾಗಿದೆ. ಇದು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಅನ್ವಯವಾಗಿತ್ತು. ತುಟ್ಟಿ ಭತ್ಯೆ ಅಥವಾ ಡಿಎ (DA) ಅನ್ನು ಸರ್ಕಾರಿ ನೌಕರರಿಗೆ ನೀಡಿ ಡಿಯರನೆಸ್ ರಿಲೀಫ್ (DR) ಅನ್ನು ಪಿಂಚಣಿದಾರರಿಗೆ (Pensioners) ನೀಡಲಾಗುತ್ತದೆ. … DR : ಕೇಂದ್ರ ಸರಕಾರಿ ಪಿಂಚಣಿದಾರರ ಡಿಆರ್ ಹೆಚ್ಚಳ | ಇವರಿಗೆ ಮಾತ್ರ ಅನ್ವಯ!!! Read More » Recent Post ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ November 29, 2022 Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ! November 29, 2022 ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ? November 29, 2022 SBI ಗ್ರಾಹಕರೇ ಸಿಹಿ ಸುದ್ದಿ | ನಿಮ್ಮ ಖಾತೆ ವರ್ಗಾವಣೆ ಈಗ ಇನ್ನಷ್ಟು ಸುಲಭ | ಹೆಚ್ಚಿನ ಮಾಹಿತಿ ಇಲ್ಲಿದೆ! November 29, 2022 ಸಾರ್ವಜನಿಕರೇ ನಿಮಗೊಂದು ಮುಖ್ಯವಾದ ಮಾಹಿತಿ | ಡಿ.2 ರಿಂದ ಈ ರೈಲುಗಳು ಮತ್ತೆ ಆರಂಭ | ಯಾವುದೆಲ್ಲಾ? ಇಲ್ಲಿದೆ ಸಂಪೂರ್ಣ ಪಟ್ಟಿ!!! November 29, 2022
ನೀವೊಬ್ಬ ಇತಿಹಾಸದ ವಿದ್ಯಾರ್ಥಿಯೋ, ರಾಜಕೀಯದ ಬಗ್ಗೆ ಆಸಕ್ತಿಯನ್ನೋ ಇಟ್ಟುಕೊಂಡಿದ್ದರೆ, ಜವಾಹರ್ ಲಾಲ್ ಮಾತಿಗೆ ನಿಂತರೆ ಲಕ್ಷಾಂತರ ಜನ ಸೇರುವುದು, ಬಿಸಿಲಿದ್ದರೂ ಪ್ರಧಾನಿ ಇಂದಿರಾ ಗಾಂಧಿ ಮಾತಿಗೆ ಜನ ಕಾಯುತ್ತಿದ್ದುದು, ಅಟಲ್ ಬಿಹಾರಿ ವಾಜಪೇಯಿ ಕವನ ಕೇಳಲು, ಭಾಷಣ ಆಲಿಸಲು ಲಕ್ಷ ಲಕ್ಷ ಜನ ಜಮಾಯಿಸುತ್ತಿದ್ದುದರ ಬಗ್ಗೆ ಓದಿರುತ್ತೀರಿ. ತುಸು ಹಿರಿಯರಾದರೆ ತುಂಬಿದ ಸಭೆಯಲ್ಲಿ ಈ ನಾಯಕರ ಮಾತು ಕಿವಿಯಾರೆ ಕೇಳಿರುತ್ತೀರಿ… ಆದರೆ ಇವರ ನಂತರ ಮಾತಿನಲ್ಲಿ ಜನರನ್ನು ಹಿಡಿದಿಡುವವರು ಯಾರು? ಸೋನಿಯಾ ಗಾಂಧಿ? ರಾಹುಲ್ ಗಾಂಧಿ? ಲಾಲೂ ಪ್ರಸಾದ್ ಯಾದವ್? ಉದ್ಧವ್ ಠಾಕ್ರೆ? ಹೂಂ ಹೂಂ. ಅದು ನರೇಂದ್ರ ದಾಮೋದರ್ ದಾಸ್ ಮೋದಿ. ಗುಜರಾತ್ ಅಭಿವೃದ್ಧಿ… ಪ್ರಧಾನಿಯಾದ ಬಳಿಕ ಜನಧನ ಯೋಜನೆ… ನೋಟು ನಿಷೇಧ… ರೈತರ ಪರ ಯೋಜನೆ… ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್… ಸರಕು ಮತ್ತು ಸೇವಾ ತೆರಿಗೆ… ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ… ಹೀಗೆ ನರೇಂದ್ರ ಮೋದಿ ದೇಶಾದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪುಟಗಟ್ಟಲೇ ಬರೆಯಬಹುದು. ಆದರೂ ನರೇಂದ್ರ ಮೋದಿ ಯೋಜನೆಗಳ ಹೊರತಾಗಿಯೂ ಜನರಿಗೆ ಆಪ್ತ ಹಾಗೂ ಹತ್ತಿರವಾಗುತ್ತಾರೆ. ಅದು ಮಾತಿನಿಂದ, ಮಾತಿನ ಮೋಡಿಯಿಂದ. ನೀವು ಸಹ ಗಮನಿಸಿರಬಹುದು, ಅದು ಸಂಸತ್ತಿರಲಿ, ಸಾರ್ವಜನಿಕ ಸಭೆಯಲ್ಲಿರಲಿ, ಅದು ಅಮೆರಿಕವೇ ಆಗಿರಲಿ. ನರೇಂದ್ರ ಮೋದಿ ಮಾತನಾಡಲು ಆರಂಭಿಸಿದರೆ, ಎಲ್ಲ ರಾಜ್ಯ ಹಾಗೂ ರಾಷ್ಟ್ರೀಯ ಚಾನೆಲ್ ಗಳ ಪರದೆ ಮೋದಿ ಕಾಣಿಸಿಕೊಳ್ಳುತ್ತಾರೆ. ಮರುದಿನ ಅದೇ ಪತ್ರಿಕೆಯಲ್ಲಿ ಪ್ರಮುಖ ಸುದ್ದಿಯೂ ಆಗುತ್ತದೆ. ಅಷ್ಟಕ್ಕೂ ಒಬ್ಬ ನಾಯಕನಾದವನು ಮಾತನಾಡದೇ ಜನರಿಗೆ ಹತ್ತಿರವಾಗೋದು ಹೇಗೆ ಸಾಧ್ಯ? ನರೇಂದ್ರ ಮೋದಿ ಆಪ್ತವಾಗೋದು ಸಹ ಮಾತಿನ ಮೋಡಿಯಿಂದಲೇ. ಮತ್ತದೇ ಅಭಿವೃದ್ಧಿ ವಿಚಾರಕ್ಕೆ ಬರುವುದಾದರೆ, ನರೇಂದ್ರ ಮೋದಿ ಕಳೆದ ಎರಡು ಅವಧಿಯ ಯುಪಿಎ ಅಥವಾ ಮನಮೋಹನ್ ಸಿಂಗ್ ಅವರಿಗಿಂತಲೂ ಉತ್ತಮ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಹಾಗೆಯೇ ಇದನ್ನು ಮಾತಿಗೂ ಹೋಲಿಸುವುದಾದರೆ, ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಮಾಡಿದ ಭಾಷಣಗಳೊಂದಿಗೆ ತಾಳೆ ಹಾಕುವುದಾದರೆ, ನರೇಂದ್ರ ಮೋದಿಯವರೇ ಮುನ್ನಡೆ ಸಾಧಿಸುತ್ತಾರೆ… ಹೌದು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಈ 41 ತಿಂಗಳಲ್ಲಿ ಬರೋಬ್ಬರಿ ತಿಂಗಳಿಗೆ 19 ಭಾಷಣಗಳಂತೆ ಸಾರ್ವಜನಿಕ 775 ಭಾಷಣ ಮಾಡಿದ್ದಾರೆ. ಅದರಲ್ಲಿ 2014ರಲ್ಲಿ 31, 2015ರಲ್ಲಿ 264, 2016ರಲ್ಲಿ 207, 2017ರಲ್ಲಿ 169 ಭಾಷಣ ಮಾಡಿದ್ದಾರೆ. ಈ ಒಟ್ಟಾರೆ ಭಾಷಣಗಳಲ್ಲಿ ನರೇಂದ್ರ ಮೋದಿ 166 ಭಾಷಣಗಳನ್ನು ವಿದೇಶಗಳಲ್ಲಿ ಮಾಡಿದ್ದಾರೆ. ಹೀಗೆ ವಿದೇಶಗಳಲ್ಲಿ ಭಾಷಣ ಮಾಡಿ ಕೋಟ್ಯಂತರ ಅನಿವಾಸಿ ಭಾರತೀಯರ ಮನಗೆದ್ದಿದ್ದಾರೆ. ವೈರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ಪಾಕಿಸ್ತಾನಕ್ಕೂ ತಪರಾಕಿ ಹಾಕಿದ್ದಾರೆ. ಆದರೆ ಮೌನದಿಂದಲೇ ಹೆಸರಾಗಿದ್ದ ಹಾಗೂ ಮೌನಮೋಹನ್ ಸಿಂಗ್ ಎಂದೇ ಖ್ಯಾತಿಯಾಗಿದ್ದ ಡಾ.ಮನಮೋಹನ್ ಸಿಂಗ್ ಹತ್ತು ವರ್ಷಗಳಲ್ಲಿ ಮಾಡಿದ್ದು 1401 ಭಾಷಣ. ಅದರಲ್ಲಿ ಮೊದಲ ಅವಧಿಯಲ್ಲಿ 762 ಹಾಗೂ ಎರಡನೇ ಅವಧಿಯಲ್ಲಿ 639 ಸಾರ್ವಜನಿಕ ಭಾಷಣ ಮಾಡಿದ್ದಾರೆ. ಅಂದರೆ ತಿಂಗಳಿಗೆ 11ರಂತೆ ಭಾಷಣ ಮಾಡಿದ್ದಾರೆ. ಹಾಗೆಯೇ ಕೃತಿಯಲ್ಲೂ ಮನಮೋಹನ್ ಸಿಂಗ್ ಹಿನ್ನಡೆ ಸಾಧಿಸಿದ್ದಾರೆ. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಮಾತಿದೆ. ಅದರೆ ರಾಜಕಾರಣಿಯಾದವನಿಗೆ, ಅದರಲ್ಲೂ ಪ್ರಧಾನಿಯಾದವರಿಗೆ ಮಾತೇ ಜೀವಾಳ. ಜನರಿಗೆ ವಿಚಾರ ಮುಟ್ಟಿಸಲು, ಅಭಿವೃದ್ಧಿಗೆ ಸಹಕಾರ ಪಡೆಯಲು, ಅಭಿವೃದ್ಧಿ ತಿಳಿಸಲು, ಅವರ ಮನಸೆಳೆಯಲು ರಾಜಕಾರಣಿಗೆ ಮಾತೇ ಆಧಾರ. ಅದನ್ನು ನರೇಂದ್ರ ಮೋದಿ ಅವರು ಸಾಬೀತುಪಡಿಸಿ ಜನನಾಯಕ ಎನಿಸಿದ್ದಾರೆ. ಅಂದಹಾಗೆ, ನರೇಂದ್ರ ಮೋದಿ ಇದೇ ತಿಂಗಳು ಗುಜರಾತಿನಲ್ಲಿ ಮಾಡಿದ ಭಾಷಣಕ್ಕೆ ಆಗಮಿಸಿದವರ ಸಂಖ್ಯೆ 7 ಲಕ್ಷ. ಇದು ಮೋದಿ ಅವರ ಮಾತಿನ ಓಘ ಹಾಗೂ ಜನಪ್ರಿಯತೆಯ ವೇಗಕ್ಕೆ ಹಿಡಿದ ಕನ್ನಡಿ.
ಹೆಜಮಾಡಿ ಸಹಕಾರಿ ಸೇವಾ ಸಂಘದ ಗೋಡೌನ್ ಗೆ ಬಂದದ್ದು 101 ಅಕ್ಕಿ ಗೋಣಿಗಳು. ಎಲ್ಲವನ್ನು ಲಾರಿಯಂದ ಅನ್ ಲೋಡ್ ಮಾಡಿದ ನಂತರ ಒಳಗಿಟ್ಟು ಬೀಗ ಹಾಕಬೇಕು ಎನ್ನುವಷ್ಟರಲ್ಲಿ ಲಾರಿಯಿಂದ ಕೆಳಗೆ ಬಿದ್ದಿದ್ದ ಒಂದಿಷ್ಟು ಅಕ್ಕಿಯನ್ನು ಗುಡಿಸಿ ಲಾರಿಯ ಸಿಬ್ಬಂದಿ ಒಳಗೆ ಇಡುತ್ತಿದ್ದಂತೆ ಅದರಲ್ಲಿ ಕೆಲವು ಅಕ್ಕಿಯ ಕಾಳಿನ ತರಹದ್ದೇ ಆದರೆ ಅಕ್ಕಿಯಲ್ಲದ ಕಾಳುಗಳನ್ನು ನೋಡಿದ್ದಾನೆ. ಅದನ್ನು ಮುಟ್ಟಿ ನೋಡಿದಾಗ ಅವು ಪ್ಲಾಸ್ಟಿಕ್ ಅಕ್ಕಿ. ಅವು ಇತರ ನೈಜ ಅಕ್ಕಿಕಾಳುಗಳೊಂದಿಗೆ ಬೆರೆತು ಹೋದರೆ ಸಾಮಾನ್ಯ ಕಣ್ಣಿಗೆ ಗೊತ್ತಾಗುವುದಿಲ್ಲ. ಸುಮಾರು ನಾಲ್ಕೈದು ಕೆಜಿ ಅಕ್ಕಿಯೊಂದಿಗೆ ಈ ಹದಿನೆಂಟು ಇಪ್ಪತ್ತು ಪ್ಲಾಸ್ಟಿಕ್ ಅಕ್ಕಿಕಾಳನ್ನು ನೋಡಿದಾಗ ಹೆಜಮಾಡಿ ಸಹಕಾರಿ ಸೇವಾ ಸಂಘದವರು ಹೌಹಾರಿದ್ದಾರೆ. ಅವರು ತಕ್ಷಣ ತಮ್ಮ ಪ್ರಧಾನ ಕಚೇರಿ ಪಡುಬಿದ್ರೆ ಸಹಕಾರಿ ಸೇವಾ ಸಂಘಕ್ಕೆ ಹೋಗಿ ಅಲ್ಲಿ ಮುಖ್ಯಸ್ಥರಿಗೆ ತೋರಿಸಿದ್ದಾರೆ. ಇವರು ಮಾತನಾಡುತ್ತಿದ್ದಂತೆ ಕರಾವಳಿಯ ಪ್ರಖ್ಯಾತ ಪತ್ರಿಕೆಯೊಂದರ ಸ್ಥಳೀಯ ವರದಿಗಾರರು ಯಾವುದೋ ಕೆಲಸಕ್ಕೆ ಅಲ್ಲಿ ಬಂದವರು ಈ ಪ್ಲಾಸ್ಟಿಕ್ ಅಕ್ಕಿಕಾಳನ್ನು ನೋಡಿದ್ದಾರೆ. ತಮಗೆ ಎಕ್ಸಕ್ಲೂಸಿವ್ ಸ್ಟೋರಿ ಸಿಕ್ಕಿತು ಎಂದು ತಮ್ಮ ಜನಪ್ರಿಯ ಪತ್ರಿಕೆಯಲ್ಲಿ ಬರುವಂತೆ ಬರೆದು ಕಳುಹಿಸಿದ್ದಾರೆ. ಮರುದಿನ ಹೆಜಮಾಡಿಯಲ್ಲಿ ಪತ್ತೆ ಆಯಿತು ಪ್ಲಾಸ್ಟಿಕ್ ಅಕ್ಕಿ ಎಂದು ವಿಷಯ ಪ್ರಚಾರವಾಗಿದೆ. ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆಯ ಕಥೆಯನ್ನು ಹಿಂದೆ ಎಲ್ಲೋ ಕೇಳಿದ ಜನರಿಗೆ ಉಡುಪಿ ಜಿಲ್ಲೆಯಲ್ಲಿಯೇ ಇದು ಪತ್ತೆಯಾದದ್ದು ಕೇಳಿ ಆತಂಕಕ್ಕೆ ಕಾರಣವಾಗಿದೆ. ಅವರು ಹೆಜಮಾಡಿ, ಪಡುಬಿದ್ರೆ ಸಹಕಾರಿ ಸೇವಾ ಸಂಘದವರಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಅನೇಕ ಮಾಧ್ಯಮಗಳು ಹೆಜಮಾಡಿ ಕಚೇರಿಗೆ ದೌಡಾಯಿಸಿವೆ. ಅಲ್ಲಿ ಹೋಗಿ ನೋಡಿದ ವರದಿಗಾರರು ಪ್ಲಾಸ್ಟಿಕ್ ಅಕ್ಕಿಯನ್ನು ನೀರಿನ ಗ್ಲಾಸಿನಲ್ಲಿ ಹಾಕಿದಾಗ ಅದು ತೇಲುತ್ತಾ ನಿಂತಿದೆ. ಅದರಿಂದ ಅದು ಪ್ಲಾಸ್ಟಿಕ್ ಅಕ್ಕಿ ಎಂದು ಗೊತ್ತಾಗಿದೆ. ಆದರೆ ಮುಂದೇನು? ವಿಷಯವನ್ನು ಉಡುಪಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಆಹಾರ ಸುರಕ್ಷಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಫುಡ್ ಇನ್ಸಪೆಕ್ಟರ್ ಅಲ್ಲಿಗೆ ಧಾವಿಸಿದ್ದಾರೆ. ಅಲ್ಲಿ ಸಿಕ್ಕಿರುವ ಪ್ಲಾಸ್ಟಿಕ್ ಅಕ್ಕಿಯನ್ನು ಸಂಗ್ರಹಿಸಿ ಉಡುಪಿ ಆಹಾರ ಸುರಕ್ಷತೆ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಅಲ್ಲಿ ಬಂದಿರುವ 101 ಅಕ್ಕಿ ಮೂಟೆಗಳ ಕಥೆ ಏನು ಎಂದು ಎಲ್ಲರಿಗೂ ಚಿಂತೆಯಾಗಿದೆ. ಸುಮಾರು 10 ಅಕ್ಕಿ ಮೂಟೆಗಳಿಗೆ ತೂತು ಕೊರೆದು ಅಕ್ಕಿಯನ್ನು ಒಂದಿಷ್ಟು ತೆಗೆದು ನೋಡಿದಾಗ ಪ್ಲಾಸ್ಟಿಕ್ ಅಕ್ಕಿಯ ಯಾವ ಕುರುಹುಗಳು ಕೂಡ ಕಂಡುಬಂದಿಲ್ಲ.ಪ್ರಯೋಗಾಲಯದಿಂದ ಅಂತಿಮ ವರದಿ ಬರುವ ತನಕ ಆ ಅಕ್ಕಿಯನ್ನು ಯಾರಿಗೂ ಹಂಚದಿರಲು ಹೆಜಮಾಡಿ ಸಹಕಾರ ಸೇವಾ ಸಂಘಕ್ಕೆ ಆಹಾರ ಅಧಿಕಾರಿಗಳು ಆದೇಶ ನೀಡಿದ್ದಾರೆ. ಇದೆಲ್ಲಾ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಗೆ ಕೆಟ್ಟ ಹೆಸರು ತರಲು ಪ್ರಯತ್ನ ಎಂದು ಕೆಲವು ಸಾಮಾಜಿಕ ಕಾರ್ಯಕತ್ತರು ಹೇಳಿಕೆ ನೀಡಿದ್ದಾರೆ. ತಾವು ಯಾವ ತನಿಖೆಗೂ ಸಿದ್ಧ ಎಂದು ಪಡುಬಿದ್ರೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೈ ಸುಧೀರ್ ಕುಮಾರ್ ಹಾಗೂ ನಿರ್ದೇಶಕ ಗಿರೀಶ್ ಫಲಿಮಾರ್ ಹೇಳಿದ್ದಾರೆ. ಕೊನೆಯದಾಗಿ ಇವರು ಹೇಳುವುದೇನೆಂದರೆ ಅಕ್ಕಿಯ ಮೂಟೆಗಳು ಬಂದ ಲಾರಿಯಲ್ಲಿ ಅದರ ಮೊದಲು ಪ್ಲಾಸ್ಟಿಕ್ ವಸ್ತುಗಳನ್ನು ಸಾಗಿಸಲಾಗಿತ್ತು. ಆ ಸಂದರ್ಭದಲ್ಲಿ ಲಾರಿಯಲ್ಲಿ ಅಲ್ಲಲ್ಲಿ ಸೋರಿ ಹೋಗಿದ್ದ ಪ್ಲಾಸ್ಟಿಕ್ ಗುಡಿಸುವಾಗ ಸಿಕ್ಕಿ ಅಕ್ಕಿಯೊಂದಿಗೆ ಅದು ಮಿಶ್ರಣವಾಗಿದೆ. ಆದರೆ ವದಂತಿಯನ್ನು ಜನ ನಂಬಿ ಹೆದರಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ವಾಸ್ತವ ಏನು ಎಂದು ತಿಳಿಯಲು ಆಹಾರ ಸುರಕ್ಷತಾ ಲ್ಯಾಬ್ ವರದಿಯನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಓಟ್ ಸಿಗುತ್ತದೆ ಅಂದರೆ ಸುನ್ನತ್ತಿಗೂ ತಯಾರಾಗಿರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಸಿ.ಟಿ.ರವಿ TV9kannada Web Team | Edited By: Rakesh Nayak Manchi Sep 29, 2022 | 9:33 PM ಹಾಸನ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಓಟ್ ಸಿಗುತ್ತದೆ ಅಂದರೆ ಸುನ್ನತ್ತಿಗೂ ತಯಾರಾಗಿರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್​ಎಸ್​ಎಸ್ (RSS)​ ನಿಷೇಧ ವಿಚಾರವಾಗಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಹಾಸನದ ಬೇಲೂರಿನಲ್ಲಿ ರಂಭಾಪುರಿಶ್ರೀ ನೇತೃತ್ವದ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಹಿಸಿದ ಬಳಿಕ ಸಿ.ಟಿ ರವಿ ಈ ಹೇಳಿಕೆ ನೀಡಿದ್ದಾರೆ. ಹತ್ತು ಸೆಕೆಂಡ್ ಸಿಕ್ಕಿದರೆ ಸಾಕು ಆರ್​ಎಸ್​ಎಸ್​ನವರನ್ನು ಮುಗಿಸಿ ಬಿಡುತ್ತೇವೆ ಎಂದು ಹೇಳುತ್ತಾರೆ. ಭಾರತವನ್ನು ಮತ್ತೊಂದು ವಿಭಜನೆ ಮಾಡಲು ತಯಾರಾಗುತ್ತಿರುವ ಇಂತಹವರಿಗೆ ತಡೆಗೋಡೆಯಾಗಿ ನಿಂತಿರುವುದು ಆರ್​ಎಸ್​ಎಸ್​. ಇಂತಹ ಸಂಘಟನೆಯನ್ನು ನಿಷೇಧಿಸಿದರೆ ಮತ್ತೊಂದು ಮೊಘಲ್ ಸಾಮ್ರಾಜ್ಯ ಸ್ಥಾಪಿಸುವುದು ತುಂಬಾ ಸುಲಭವಾಗಲಿದೆ ಎಂದರು. “ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ, ಅದೇನೋ ಹೇಳುತ್ತಾರೆ ಅಲ್ವಾ, ಕಟ್ ಮಾಡುವುದಕ್ಕೆ ಏನು ಹೇಳುತ್ತಾರೆ? ಮುಂಜಿ, ಅವರ ಭಾಷೆಯಲ್ಲಿ ಏನೋ ಹೇಳುತ್ತಾರೆ. ಸಿದ್ದರಾಮಯ್ಯನವರಿಗೆ ಕೇಳಿ ನೀವು ಸುನ್ನತ್ ಮಾಡಿಸಿಕೊಳ್ಳಲು ತಯಾರಿದ್ದೀರಾ? ಬಹುಶಃ ಸಿದ್ದರಾಮಯ್ಯ ಅವರು ಓಟ್ ಸಿಗುತ್ತದೆ ಅಂದರೆ ಅದಕ್ಕೂ ಸಿದ್ಧರಿರುತ್ತಾರೆ” ಎಂದರು. “ಇದು ದಸರಾ ಸಂದರ್ಭ. ಆ ತಾಯಿ ವರ ಪ್ರದಾಯಿನಿಯೂ ಹೌದು. ಆಕೆ ದುಷ್ಟರನ್ನ ನಿಗ್ರಹಿಸುವಂತಹ ದುರ್ಗಿಯೂ ಹೌದು. ಆಕೆಯ ಬಳಿ ಶಸ್ತ್ರವೂ ಇದೆ, ಶಾಸ್ತ್ರವೂ ಇದೆ. ಶಿಷ್ಟರನ್ನ ರಕ್ಷಣೆ ಮಾಡುವುದನ್ನೇ ಆ ತಾಯಿ ನಮಗೆ ಹೇಳಿಕೊಟ್ಟಿರುವುದು. ಇದು ದಸರೆಯ ಕಾಲ, ದಸರೆಯ ಕಾಲದಲ್ಲಿ ಯಾರು ಹೇಗೆ ಬರುತ್ತಾರೋ ಅದೇ ರೀತಿಯಲ್ಲಿ ಎದುರಿಸುತ್ತೇವೆ. ದೇಹಿ ಅಂತಾ ಬಂದರೆ ಆಶ್ರಯ ಕೊಡುತ್ತೇವೆ. ಮುಗಿಸಲು ಕತ್ತಿ ಎತ್ತಿಕೊಂಡು ಬಂದರೆ ಒಂದ್ ಕೆನ್ನೆ ತೋರಿಸಿದಾಗ ಇನ್ನೊಂದು ಕೆನ್ನೆ ಕೊಡುವ ಗಾಂಧಿ ಕಾಲ ಹೋಗಿದೆ. ಈಗ ಏನಿದ್ದರೂ ಮೋದಿ ಕಾಲ” ಎಂದರು. “ಪುಲ್ವಾಮಾದಲ್ಲಿ ನಮ್ಮ ಸೈನಿಕರ ಮೇಲೆ ಮೋಸದಿಂದ ದಾಳಿ ಮಾಡಿದರು ಪರಿಣಾಮ ಸರ್ಜಿಕಲ್ ಸ್ಟ್ರೈಕ್ ಮೂಲಕ ಬಾಲನೇ ಕಟ್ ಮಾಡಿದೆವು. ನಾವೇನು ಅಂತಾ ತೋರಿಸಿದೆವು. ಹಳೇ ಭಾರತ ಅಲ್ಲ ಇದು, ಹೊಡೆತ ತಿಂದುಕೊಳ್ಳುವ ಭಾರತ ಅಲ್ಲ ಇದು. ಬಿರಿಯಾನಿ ಕೊಡುವ ಭಾರತ ಅಲ್ಲ, ಈಗ ನಿಮ್ಮ ಮನೆಗೆ ನುಗ್ಗಿ ಸದೆ ಬಡಿಯುವ ಭಾರತ ಎಂಬ ಸಂದೇಶ ಅವರಿಗೆ ಕೊಟ್ಟೆವು. ಈ ಪಿಎಫ್​ಐನವರಿಗೂ ಅಷ್ಟೆ. ಆರ್​ಎಸ್​ಎಸ್​ನವರ ಬಗ್ಗೆ ಬಹಳ ಮಾತಾಡ್ತಿದ್ದಾರಲ್ಲ, ಬಾಲ ಬಿಚ್ಚಲಿ, ಬರೀ ಬಾಲ ಅಲ್ಲ ತಲೆನೇ ಕಟ್ಟಾಗುತ್ತದೆ” ಎಂದರು.
ಇತ್ತೀಚಿಗೆ ಸೆಲೆಬ್ರೆಟಿಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಚಿರು ಸರ್ಜಾ ಅವರನ್ನ ಕಳೆದುಕೊಂಡಿರುವ ಸರ್ಜಾ ಕುಟುಂಬಕ್ಕೆ ದುಃಖ ಇನ್ನು ಆರಿಲ್ಲ. ಇದೆ ವೇಳೆ ಸರ್ಜಾ ಕುಟುಂಬದ ಒಬ್ಬರಾದ ನಂತರ ಮತ್ತೊಬ್ಬರಿಗೆ ಕೊರೋನಾ ಕಡಲು ಶುರು ಮಾಡಿದೆ. ಇತ್ತೀಚೆಗಷ್ಟೇ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾರವರಿಗೂ ಕೊರೋನಾ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಾಲಾಗಿ ಬಳಿಕ ಬಳಿಕ ಡಿಚಾರ್ಜ್ ಆಗಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. Advertisements ಇದರ ನಡುವೆಯೇ ಸರ್ಜಾ ಕುಟುಂಬದ ಮತ್ತೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಹೌದು ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅವರಿಗೆ ಕೊರೋನಾ ಪಾಸಿಟಿವ್ ಆಗಿರುವುದು ಧೃಡಪಟ್ಟಿದ್ದು ಅವರೇ ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಐಶ್ವರ್ಯ ಸರ್ಜಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಹಾಗೆ ನಾನು ಇತ್ತೀಚೆಗಷ್ಟೇ ಕೊರೋನಾ ಟೆಸ್ಟ್ ಗೆ ಒಳಗಾಗಿದ್ದು ರಿಪೋರ್ಟ್ ನಲ್ಲಿ ಕೊರೋನಾ ಪಾಸಿಟಿವ್ ಇರುವುದು ಧೃಢಪಟ್ಟಿದೆ. ಹಾಗಾಗಿ ನಾನು ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಇನ್ನು ನನಗೆ ಕೊರೋನಾ ಸೋಂಕು ಇರುವ ಕಾರಣ ಕೆಲ ದಿನಗಳಿಂದ ಯಾರೆಲ್ಲಾ ನನ್ನ ಸಂಪರ್ಕಕ್ಕೆ ಬಂದಿದ್ದಿರೋ ಅವರೆಲ್ಲಾ ದಯವಿಟ್ಟು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ನಾನು ಅತೀ ಶೀಘ್ರವಾಗಿ ಕೊರೋನಾದಿಂದ ಗುಣಮುಖನಾಗುವೆ ಎಡನು ಹೇಳಿರುವ ಐಶ್ವರ್ಯ ದಯವಿಟ್ಟು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಮನೆಯಲ್ಲೇ ಸೇಫ್ ಆಗಿರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ. Tagged aishwarya arjunarjun sarja daughterarjun sarja daughter aishwaryaarjun sarja familychiranjeevi sarjacorona positivecorona positive cases in karnatakacovid19dhruva sarjadhruva sarja wife preranameghana rajpreranasarja family
ವಿಶ್ವ ಜಲ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ “ ಜಲಶಕ್ತಿ ಅಭಿಯಾನ : ನೀರನ್ನು ಹಿಡಿಯಿರಿ” ಪ್ರಚಾರಾಂದೋಲನಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಪ್ರಧಾನಮಂತ್ರಿ ಅವರ ಸಮ್ಮುಖದಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜಲ ಶಕ್ತಿ ಸಚಿವರ ನಡುವೆ ದೇಶದಲ್ಲಿಯೇ ಮೊದಲ ಬಾರಿಗೆ ಅಂತರ್ ನದಿಗಳನ್ನು ಒಗ್ಗೂಡಿಸುವ ಕೇನ್ ಬೆಟ್ವಾ ಸಂಪರ್ಕ ಯೋಜನೆಗೆ ಸಹಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಕರ್ನಾಟಕ, ರಾಜಸ್ತಾನ, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಗುಜರಾತ್ ನ ಸರಪಂಚ ಮತ್ತು ವಾರ್ಡ್ ಪಂಚ್ ಗಳ ಜತೆ ಸಂವಾದ ನಡೆಸಿದರು. ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅಂತಾರಾಷ್ಟ್ರೀಯ ಜಲ ದಿನದ ಹಿನ್ನೆಲೆಯಲ್ಲಿ ನೀರನ್ನು ಹಿಡಿಯಿರಿ ಪ್ರಚಾರಾಂದೋಲನ ಸಂದರ್ಭದಲ್ಲಿ ಕೇನ್ ಬೆಟ್ವಾ ಕಾಲುವೆಗಳನ್ನು ಸಂಪರ್ಕಿಸುವ ಕಾರ್ಯಕ್ರಮ ಸಹ ಪ್ರಮುಖ ಹೆಜ್ಜೆಯಾಗಿದೆ. ಈ ಒಡಂಬಡಿಕೆ ಅತ್ಯಂತ ಮಹತ್ವದ್ದಾಗಿದ್ದು, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಲಕ್ಷಾಂತರ ಕುಟುಂಬಗಳ ಹಿತಾಸಕ್ತಿಯನ್ನು ಅರ್ಥಮಾಡಿಕೊಳ್ಳಲು ಈ ಒಪ್ಪಂದ ಅತ್ಯಂತ ಮಹತ್ವದ್ದಾಗಿದೆ. ಪರಿಣಾಮಕಾರಿ ಜಲ ನಿರ್ವಹಣೆ ಮತ್ತು ಜಲ ಭದ್ರತೆ ಇಲ್ಲದಿದ್ದರೆ ತ್ವರಿತ ಅಭಿವೃದ್ಧಿ ಸಾಧ್ಯವಿಲ್ಲ. ಭಾರತದ ಅಭಿವೃದ್ಧಿ ಮತ್ತು ಭಾರತದ ಸ್ವಾವಲಂಬನೆಯ ದೃಷ್ಟಿಕೋನ ಜಲ ಮೂಲಗಳು ಮತ್ತು ಜಲ ಅಭಿವೃದ್ಧಿಯನ್ನು ಒಳಗೊಂಡಿದೆ ಎಂದು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ಭಾರತದ ಅಭಿವೃದ್ಧಿಗೆ ಸರಿ ಸಮನಾಗಿ ನೀರಿನ ಬಿಕ್ಕಟ್ಟು ಸಹ ವೃದ್ಧಿಸುತ್ತಿದೆ. ಮುಂದಿನ ಪೀಳಿಗೆಗೆ ತನ್ನ ಜವಾಬ್ದಾರಿಯನ್ನು ಪೂರೈಸುವುದು ಇಂದಿನ ಪೀಳಿಗೆಯ ಕರ್ತವ್ಯವೂ ಆಗಿದೆ. ತನ್ನ ನೀತಿ ಮತ್ತು ತೀರ್ಮಾನಗಳಲ್ಲಿ ಜಲ ಆಡಳಿತ ಸರ್ಕಾರದ ಆದ್ಯತೆಯೂ ಆಗಿದೆ ಎಂದರು. ಪ್ರಧಾನಮಂತ್ರಿ ಅವರು ಕೃಷಿ ಸಿಂಚಾಯಿ ಯೋಜನೆ ಕುರಿತು ಪ್ರಸ್ತಾಪಿಸಿದರು. “ ಪ್ರತಿಯೊಂದು ಭೂಮಿಗೂ ನೀರು. ಒಂದು ಹನಿ ಹೆಚ್ಚು ಬೆಳೆ” ಅಭಿಯಾನ, ನಮಾಮಿ ಗಂಗೆ ಅಭಿಯಾನ, ಜಲ ಜೀವನ್ ಅಭಿಯಾನ, ಅಟಲ್ ಭೂಜಲ್ ಯೋಜನೆ ಕುರಿತು ಬೆಳಕು ಚೆಲ್ಲಿದರು. ಈ ಯೋಜನೆಗಳ ಕೆಲಸ ಅತ್ಯಂತ ತ್ವರಿತವಾಗಿ ಜಾರಿಗೊಳ್ಳುತ್ತಿವೆ ಎಂದು ಹೇಳಿದರು. ಭಾರತ ಮಳೆ ನೀರನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಇದರಿಂದ ಅಂತರ್ಜಲ ಅವಲಂಬನೆ ಕಡಿಮೆಯಾಗಿದೆ. ಹೀಗಾಗಿ “ಮಳೆ ನೀರನ್ನು ಹಿಡಿಯಿರಿ” ಅಭಿಯಾನ ಅತ್ಯಂತ ಪ್ರಮುಖವಾಗಿದೆ. ಜಲಶಕ್ತಿ ಅಭಿಯಾನದಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳನ್ನು ಒಳಗೊಳ್ಳುವಂತೆ ಮಾಡಲಾಗಿದೆ. ಮುಂಗಾರು ದಿನಗಳವರೆಗೆ ನೀರಿನ ಸಂರಕ್ಷಣೆಯ ಪ್ರಯತ್ನಗಳನ್ನು ಹೆಚ್ಚಿಸಲು ಆದ್ಯತೆ ನೀಡುವಂತೆ ಪ್ರಧಾನಮಂತ್ರಿ ಅವರು ಕರೆ ನೀಡಿದರು. ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತದ ಮುಖ್ಯಸ್ಥರು ಮತ್ತು ಸರಪಂಚರ ಪಾತ್ರ ಈ ನಿಟ್ಟಿನಲ್ಲಿ ಮುಖ್ಯವಾಗಿದ್ದು, ಈ ಅಭಿಯಾನ ತೀವ್ರಗೊಂಡಿದೆ. ಪ್ರತಿಯೊಬ್ಬರೂ ಜಲಶಪಥ ಮಾಡಬೇಕಿದ್ದು, ಇದು ಜನರ ಸ್ವಭಾವವಾಗಿರಬೇಕು. ನೀರಿಗೆ ಸಂಬಂಧಿಸಿದ ನಮ್ಮ ಧೋರಣೆ ಬದಲಾದಲ್ಲಿ ಪ್ರಕೃತಿಯೂ ಸಹ ನಮಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು. ಮಳೆ ನೀರು ಕೋಯ್ಲು ಮಾಡುವ ಹೊರತಾಗಿಯೂ ನಮ್ಮ ದೇಶದಲ್ಲಿ ನದಿ ನೀರಿನ ನಿರ್ವಹಣೆಯ ಬಗ್ಗೆ ದಶಕಗಳಿಂದಲೂ ಚರ್ಚೆಯಾಗುತ್ತಿದೆ. ದೇಶದಲ್ಲಿ ನೀರಿನ ಸಂಕಷ್ಟ ನಿವಾರಣೆಗೆ ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡುವುದು ಈಗಿನ ಅಗತ್ಯವಾಗಿದೆ. ಕೇನ್ – ಬೆಟ್ವಾ ಸಂಪರ್ಕಿತ ಯೋಜನೆ ಕೂಡ ಈ ದೃಷ್ಟಿಕೋನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ಈ ಯೋಜನೆಯನ್ನು ಸಾಕಾರಗೊಳಿಸುತ್ತಿರುವುದು ಶ್ಲಾಘನೀಯ ಎಂದರು. ದೇಶದ 19 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಒಂದೂವರೆ ವರ್ಷಗಳ ಹಿಂದೆ 3.5 ಕೋಟಿ ಕುಟುಂಬಗಳು ಕೊಳವೆ ಮಾರ್ಗದ ನೀರು ಪೂರೈಕೆಯಿಂದ ವಂಚಿತವಾಗಿತ್ತು. ಬಳಿಕ ಜಲ್ ಜೀವನ್ ಅಭಿಯಾನ ಆರಂಭವಾದ ತರುವಾಯ ಕಡಿಮೆ ಸಮಯದಲ್ಲಿ 4 ಕೋಟಿ ಕುಟುಂಬಗಳು ಕೊಳವೆ ಮೂಲಕ ನೀರು ಪಡೆಯುವ ಸೌಲಭ್ಯ ಪಡೆದುಕೊಂಡಿವೆ. ಸಾರ್ವಜನಿಕ ಪಾಲ್ಗೊಳ‍್ಳುವಿಕೆ ಮತ್ತು ಸ್ಥಳೀಯ ಆಡಳಿತದ ಮಾದರಿಗಳು ಜಲ್ ಜೀವನ್ ಅಭಿಯಾನದ ತಿರುಳಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯೋತ್ತರದಲ್ಲಿ ಇದೇ ಮೊದಲ ಬಾರಿಗೆ ನೀರಿನ ಪರೀಕ್ಷೆ ವಲಯದಲ್ಲಿ ಸರ್ಕಾರ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ನೀರು ಪರೀಕ್ಷೆಯ ಅಭಿಯಾನದ ಪಾಲುದಾರಾಗಬೇಕು. ಕೊರೋನಾ ಸಂಕಷ್ಟ ಸಂದರ್ಭದಲ್ಲಿ 4.5 ಲಕ್ಷ ಮಹಿಳೆಯರಿಗೆ ನೀರು ಪರೀಕ್ಷೆ ವಲಯದಲ್ಲಿ ತರಬೇತಿ ನೀಡಲಾಗಿದೆ. ನೀರು ಪರೀಕ್ಷೆಯಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಐದು ಮಂದಿ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಜಲ ಆಡಳಿತದಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಫಲಿತಾಂಶ ಉತ್ತಮಗೊಳ್ಳಲಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. *** (Release ID: 1706646) Visitor Counter : 419 Read this release in: Assamese , English , Urdu , Marathi , Hindi , Manipuri , Bengali , Punjabi , Gujarati , Odia , Tamil , Telugu , Malayalam ಪ್ರಧಾನ ಮಂತ್ರಿಯವರ ಕಛೇರಿ ವಿಶ್ವಜಲ ದಿನದ ಹಿನ್ನೆಲೆ “ ಜಲಶಕ್ತಿ ಅಭಿಯಾನ: ನೀರನ್ನು ಹಿಡಿಯಿರಿ” ಪ್ರಚಾರಾಂದೋಲನಕ್ಕೆ ಪ್ರಧಾನಮಂತ್ರಿ ಚಾಲನೆ ಬೆಟ್ವಾ ಸಂಪರ್ಕಿತ ಯೋಜನೆಗೆ ಐತಿಹಾಸಿಕ ಎಂಎಒ ಅಂಕಿತ ನೀರಿನ ಸಂಪರ್ಕ ಮತ್ತು ನೀರಿನ ಭದ್ರತೆ ಭಾರತದ ಅಭಿವೃದ್ಧಿ ಮತ್ತು ಸ್ವಾವಲಂಬನೆಯನ್ನು ಅವಲಂಬಿಸಿದೆ: ಪ್ರಧಾನಮಂತ್ರಿ ನೀರಿನ ಪರೀಕ್ಷೆಯನ್ನು ಅತ್ಯಂತ ಗಂಭೀರತೆಯಿಂದ ತೆಗೆದುಕೊಳ್ಳಲಾಗಿದೆ : ಪ್ರಧಾನಮಂತ್ರಿ Posted On: 22 MAR 2021 2:25PM by PIB Bengaluru ವಿಶ್ವ ಜಲ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ “ ಜಲಶಕ್ತಿ ಅಭಿಯಾನ : ನೀರನ್ನು ಹಿಡಿಯಿರಿ” ಪ್ರಚಾರಾಂದೋಲನಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಪ್ರಧಾನಮಂತ್ರಿ ಅವರ ಸಮ್ಮುಖದಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜಲ ಶಕ್ತಿ ಸಚಿವರ ನಡುವೆ ದೇಶದಲ್ಲಿಯೇ ಮೊದಲ ಬಾರಿಗೆ ಅಂತರ್ ನದಿಗಳನ್ನು ಒಗ್ಗೂಡಿಸುವ ಕೇನ್ ಬೆಟ್ವಾ ಸಂಪರ್ಕ ಯೋಜನೆಗೆ ಸಹಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಕರ್ನಾಟಕ, ರಾಜಸ್ತಾನ, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಗುಜರಾತ್ ನ ಸರಪಂಚ ಮತ್ತು ವಾರ್ಡ್ ಪಂಚ್ ಗಳ ಜತೆ ಸಂವಾದ ನಡೆಸಿದರು. ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅಂತಾರಾಷ್ಟ್ರೀಯ ಜಲ ದಿನದ ಹಿನ್ನೆಲೆಯಲ್ಲಿ ನೀರನ್ನು ಹಿಡಿಯಿರಿ ಪ್ರಚಾರಾಂದೋಲನ ಸಂದರ್ಭದಲ್ಲಿ ಕೇನ್ ಬೆಟ್ವಾ ಕಾಲುವೆಗಳನ್ನು ಸಂಪರ್ಕಿಸುವ ಕಾರ್ಯಕ್ರಮ ಸಹ ಪ್ರಮುಖ ಹೆಜ್ಜೆಯಾಗಿದೆ. ಈ ಒಡಂಬಡಿಕೆ ಅತ್ಯಂತ ಮಹತ್ವದ್ದಾಗಿದ್ದು, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಲಕ್ಷಾಂತರ ಕುಟುಂಬಗಳ ಹಿತಾಸಕ್ತಿಯನ್ನು ಅರ್ಥಮಾಡಿಕೊಳ್ಳಲು ಈ ಒಪ್ಪಂದ ಅತ್ಯಂತ ಮಹತ್ವದ್ದಾಗಿದೆ. ಪರಿಣಾಮಕಾರಿ ಜಲ ನಿರ್ವಹಣೆ ಮತ್ತು ಜಲ ಭದ್ರತೆ ಇಲ್ಲದಿದ್ದರೆ ತ್ವರಿತ ಅಭಿವೃದ್ಧಿ ಸಾಧ್ಯವಿಲ್ಲ. ಭಾರತದ ಅಭಿವೃದ್ಧಿ ಮತ್ತು ಭಾರತದ ಸ್ವಾವಲಂಬನೆಯ ದೃಷ್ಟಿಕೋನ ಜಲ ಮೂಲಗಳು ಮತ್ತು ಜಲ ಅಭಿವೃದ್ಧಿಯನ್ನು ಒಳಗೊಂಡಿದೆ ಎಂದು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ಭಾರತದ ಅಭಿವೃದ್ಧಿಗೆ ಸರಿ ಸಮನಾಗಿ ನೀರಿನ ಬಿಕ್ಕಟ್ಟು ಸಹ ವೃದ್ಧಿಸುತ್ತಿದೆ. ಮುಂದಿನ ಪೀಳಿಗೆಗೆ ತನ್ನ ಜವಾಬ್ದಾರಿಯನ್ನು ಪೂರೈಸುವುದು ಇಂದಿನ ಪೀಳಿಗೆಯ ಕರ್ತವ್ಯವೂ ಆಗಿದೆ. ತನ್ನ ನೀತಿ ಮತ್ತು ತೀರ್ಮಾನಗಳಲ್ಲಿ ಜಲ ಆಡಳಿತ ಸರ್ಕಾರದ ಆದ್ಯತೆಯೂ ಆಗಿದೆ ಎಂದರು. ಪ್ರಧಾನಮಂತ್ರಿ ಅವರು ಕೃಷಿ ಸಿಂಚಾಯಿ ಯೋಜನೆ ಕುರಿತು ಪ್ರಸ್ತಾಪಿಸಿದರು. “ ಪ್ರತಿಯೊಂದು ಭೂಮಿಗೂ ನೀರು. ಒಂದು ಹನಿ ಹೆಚ್ಚು ಬೆಳೆ” ಅಭಿಯಾನ, ನಮಾಮಿ ಗಂಗೆ ಅಭಿಯಾನ, ಜಲ ಜೀವನ್ ಅಭಿಯಾನ, ಅಟಲ್ ಭೂಜಲ್ ಯೋಜನೆ ಕುರಿತು ಬೆಳಕು ಚೆಲ್ಲಿದರು. ಈ ಯೋಜನೆಗಳ ಕೆಲಸ ಅತ್ಯಂತ ತ್ವರಿತವಾಗಿ ಜಾರಿಗೊಳ್ಳುತ್ತಿವೆ ಎಂದು ಹೇಳಿದರು. ಭಾರತ ಮಳೆ ನೀರನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಇದರಿಂದ ಅಂತರ್ಜಲ ಅವಲಂಬನೆ ಕಡಿಮೆಯಾಗಿದೆ. ಹೀಗಾಗಿ “ಮಳೆ ನೀರನ್ನು ಹಿಡಿಯಿರಿ” ಅಭಿಯಾನ ಅತ್ಯಂತ ಪ್ರಮುಖವಾಗಿದೆ. ಜಲಶಕ್ತಿ ಅಭಿಯಾನದಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳನ್ನು ಒಳಗೊಳ್ಳುವಂತೆ ಮಾಡಲಾಗಿದೆ. ಮುಂಗಾರು ದಿನಗಳವರೆಗೆ ನೀರಿನ ಸಂರಕ್ಷಣೆಯ ಪ್ರಯತ್ನಗಳನ್ನು ಹೆಚ್ಚಿಸಲು ಆದ್ಯತೆ ನೀಡುವಂತೆ ಪ್ರಧಾನಮಂತ್ರಿ ಅವರು ಕರೆ ನೀಡಿದರು. ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತದ ಮುಖ್ಯಸ್ಥರು ಮತ್ತು ಸರಪಂಚರ ಪಾತ್ರ ಈ ನಿಟ್ಟಿನಲ್ಲಿ ಮುಖ್ಯವಾಗಿದ್ದು, ಈ ಅಭಿಯಾನ ತೀವ್ರಗೊಂಡಿದೆ. ಪ್ರತಿಯೊಬ್ಬರೂ ಜಲಶಪಥ ಮಾಡಬೇಕಿದ್ದು, ಇದು ಜನರ ಸ್ವಭಾವವಾಗಿರಬೇಕು. ನೀರಿಗೆ ಸಂಬಂಧಿಸಿದ ನಮ್ಮ ಧೋರಣೆ ಬದಲಾದಲ್ಲಿ ಪ್ರಕೃತಿಯೂ ಸಹ ನಮಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು. ಮಳೆ ನೀರು ಕೋಯ್ಲು ಮಾಡುವ ಹೊರತಾಗಿಯೂ ನಮ್ಮ ದೇಶದಲ್ಲಿ ನದಿ ನೀರಿನ ನಿರ್ವಹಣೆಯ ಬಗ್ಗೆ ದಶಕಗಳಿಂದಲೂ ಚರ್ಚೆಯಾಗುತ್ತಿದೆ. ದೇಶದಲ್ಲಿ ನೀರಿನ ಸಂಕಷ್ಟ ನಿವಾರಣೆಗೆ ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡುವುದು ಈಗಿನ ಅಗತ್ಯವಾಗಿದೆ. ಕೇನ್ – ಬೆಟ್ವಾ ಸಂಪರ್ಕಿತ ಯೋಜನೆ ಕೂಡ ಈ ದೃಷ್ಟಿಕೋನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳು ಈ ಯೋಜನೆಯನ್ನು ಸಾಕಾರಗೊಳಿಸುತ್ತಿರುವುದು ಶ್ಲಾಘನೀಯ ಎಂದರು. ದೇಶದ 19 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಒಂದೂವರೆ ವರ್ಷಗಳ ಹಿಂದೆ 3.5 ಕೋಟಿ ಕುಟುಂಬಗಳು ಕೊಳವೆ ಮಾರ್ಗದ ನೀರು ಪೂರೈಕೆಯಿಂದ ವಂಚಿತವಾಗಿತ್ತು. ಬಳಿಕ ಜಲ್ ಜೀವನ್ ಅಭಿಯಾನ ಆರಂಭವಾದ ತರುವಾಯ ಕಡಿಮೆ ಸಮಯದಲ್ಲಿ 4 ಕೋಟಿ ಕುಟುಂಬಗಳು ಕೊಳವೆ ಮೂಲಕ ನೀರು ಪಡೆಯುವ ಸೌಲಭ್ಯ ಪಡೆದುಕೊಂಡಿವೆ. ಸಾರ್ವಜನಿಕ ಪಾಲ್ಗೊಳ‍್ಳುವಿಕೆ ಮತ್ತು ಸ್ಥಳೀಯ ಆಡಳಿತದ ಮಾದರಿಗಳು ಜಲ್ ಜೀವನ್ ಅಭಿಯಾನದ ತಿರುಳಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯೋತ್ತರದಲ್ಲಿ ಇದೇ ಮೊದಲ ಬಾರಿಗೆ ನೀರಿನ ಪರೀಕ್ಷೆ ವಲಯದಲ್ಲಿ ಸರ್ಕಾರ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಭಾಗದ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ನೀರು ಪರೀಕ್ಷೆಯ ಅಭಿಯಾನದ ಪಾಲುದಾರಾಗಬೇಕು. ಕೊರೋನಾ ಸಂಕಷ್ಟ ಸಂದರ್ಭದಲ್ಲಿ 4.5 ಲಕ್ಷ ಮಹಿಳೆಯರಿಗೆ ನೀರು ಪರೀಕ್ಷೆ ವಲಯದಲ್ಲಿ ತರಬೇತಿ ನೀಡಲಾಗಿದೆ. ನೀರು ಪರೀಕ್ಷೆಯಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಐದು ಮಂದಿ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಜಲ ಆಡಳಿತದಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಫಲಿತಾಂಶ ಉತ್ತಮಗೊಳ್ಳಲಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
Uber Driver : ಈ ಪೋಸ್ಟ್​ಗೆ ಉಬರ್ ಕಂಪೆನಿ ಪ್ರತಿಕ್ರಿಯಿಸಿದೆ. ಜೊತೆಗೆ, ‘ವ್ಯಕ್ತಿಯ ವೃತ್ತಿ, ಸ್ಥಾನಮಾನದ ಬಗ್ಗೆ ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಗೌರವಿಸುವುದು ಮಾನವೀಯತೆಯ ಗುರಿಯಾಗಬೇಕು’ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ನನ್ನನ್ನು ಅಣ್ಣ ಅಥವಾ ಅಂಕಲ್ ಎಂದು ಕರೆಯಬೇಡಿ’ ಶ್ರೀದೇವಿ ಕಳಸದ | Shridevi Kalasad | Sep 30, 2022 | 2:41 PM Viral : ಸೀಟಿನ ಹೆಡ್​ರೆಸ್ಟ್​ನ ಮೇಲೆ ಉಬರ್ ಚಾಲಕರೊಬ್ಬರು, ‘ನನ್ನನ್ನು ಅಣ್ಣ, ಅಂಕಲ್​ ಎಂದು ಕರೆಯಬೇಡಿ’ ಎಂದು ನೋಟ್ ಬರೆದಿರುವ ಪೋಸ್ಟ್​ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ಪೋಸ್ಟ್ ಹಂಚಿಕೊಂಡು ಮಜವಾಗಿರುವ ನೋಟ್​ ಅನ್ನು ಓದಿ ಓದಿ ನಗುತ್ತಿದ್ದಾರೆ ಜೊತೆಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಬಿಝಿನೆಸ್​ ಜರ್ನಲಿಸ್ಟ್ ಸೋಹಿನಿ ಎಂ. ಸೆ.27ರಂದು ಉಬರ್ ಇಂಡಿಯಾಗೆ ಟ್ಯಾಗ್​ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಬರ್​ ಕಂಪೆನಿಯೇ ಈ ಪೋಸ್ಟ್​ಗೆ ಖುದ್ದಾಗಿ ಪ್ರತಿಕ್ರಿಯಿಸಿದೆ. 🤣 🤣 🤣 @Uber_India pic.twitter.com/S8Ianubs4A — Sohini M. (@Mittermaniac) September 27, 2022 ‘ಈ ನೋಟ್​ನ ಪ್ರಕಾರ, ಇಂಥ ಸಂದರ್ಭವನ್ನು ತಪ್ಪಿಸಲು ಪರ್ಯಾಯ ಮಾರ್ಗವನ್ನು ಗ್ರಾಹಕರು ಕಂಡುಕೊಳ್ಳಬೇಕು. ಡ್ರೈವರ್ ಹೆಸರಿನ ಬಗ್ಗೆ ಅನುಮಾನ ಉಂಟಾದಲ್ಲಿ, ಉಬರ್ ಆ್ಯಪ್​ ಮೂಲಕ ಹೆಸರನ್ನು ಖಚಿತಪಡಿಸಿಕೊಂಡು ಸಂಬೋಧಿಸುವುದು ಒಳ್ಳೆಯದು’ ಎಂದು ಉಬರ್ ಪ್ರತಿಕ್ರಿಯಿಸಿದೆ. ಈ ಪೋಸ್ಟ್ 3,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 200ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ‘ವ್ಯಕ್ತಿಯ ವೃತ್ತಿ, ಸ್ಥಾನಮಾನದ ಬಗ್ಗೆ ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಗೌರವಿಸುವುದು ಮಾನವೀಯತೆಯ ಗುರಿಯಾಗಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಾನು ಸಾಮಾನ್ಯವಾಗಿ ಡ್ರೈವರ್​ಗಳ ಹೆಸರಿನ ಮುಂದೆ ಜೀ ಸೇರಿಸಿ ಸಂಬೋಧಿಸುತ್ತೇನೆ’ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಗದೊಬ್ಬರು, ‘ನಾನು ಯಾವಾಗಲೂ ಕಾರ್ ಸಾರ್​’ ಎಂದೇ ಕರೆಯುತ್ತೇನೆ ಎಂದಿದ್ದಾರೆ. ನೀವು ಏನೆಂದು ಕರೆಯುತ್ತೀರಿ? ಪ್ರತಿಯೊಬ್ಬರಿಗೂ ಅವರು ಮಾಡುವ ಕೆಲಸಗಳಿಗೂ ಘನತೆ ಇದೆಯಲ್ಲವೆ? ಪರಸ್ಪರ ಘನತೆಯಿಂದ ಬದುಕುವುದೇ ಮಾನವೀಯತೆಯ ಉದ್ದೇಶ ಅಲ್ಲವೆ?
ಷೇರುಪೇಟೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ತೀವ್ರ ಅಸ್ಥಿರತೆ ಇದ್ದಾಗ ಬಹುತೇಕ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನ ಅತ್ಯಂತ ಸುರಕ್ಷಿತವಾದ ಹೂಡಿಕೆ ವಿಧಾನ. ಅಂದರೆ, ಷೇರುಪೇಟೆ ಮತ್ತು ಹಣಕಾಸು ಪೇಟೆಯಲ್ಲಿ ಆಗುವಷ್ಟು ಏರಿಳಿತಗಳು ಚಿನ್ನದ ದರದಲ್ಲಿ ಆಗುವುದಿಲ್ಲ. ನಿಜಾ. ಅದು ಇದುವರೆಗೆ ಇದ್ದ ನಂಬಿಕೆ. ಆದರೆ, ಕರೋನಾ ವೈರಸ್ ಹಾವಳಿ ಎಷ್ಟು ತೀವ್ರವಾಗಿದೆ ಎಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ತೀವ್ರ ಏರಿಳಿಕೆ ಕಂಡಿವೆ. ದೇಶೀಯ ಮಾರುಕಟ್ಟೆಯಲ್ಲಿ ಒಂದೇ ವಾರದಲ್ಲಿ ಚಿನ್ನದ ದರವು 10 ಗ್ರಾಮ್ ಗ 5000 ರುಪಾಯಿಗಳಷ್ಟು ಕುಸಿತ ಕಂಡಿದೆ. ಬೆಳ್ಳಿಯಂತೂ ಒಂದೇ ದಿನದ ವಹಿವಾಟಿನಲ್ಲಿ ಶೇ.10ರಷ್ಟು ಕುಸಿತ ದಾಖಲಿಸಿದ್ದಲ್ಲದೇ 11 ವರ್ಷಗಳ ಕನಿಷ್ಠ ಮಟ್ಟ ಮುಟ್ಟಿದೆ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ದೇಶೀಯ ಮಾರುಕಟ್ಟೆಯಲ್ಲಿ ಹಿಂದಿನ ಐದುದಿನಗಳ ವಹಿವಾಟುಗಳಿಂದ ಪ್ರತಿ 10 ಚಿನ್ನ ಒಟ್ಟು 5000 ರುಪಾಯಿ ಕುಸಿತ ಕಂಡಿದೆ. ಎಂಸಿಎಕ್ಸ್ ಏಪ್ರಿಲ್ ಫ್ಯೂಚರ್ ಸರಣಿಯಲ್ಲಿ ಮಾರ್ಚ್ 17ರಂದು 480 ರುಪಾಯಿ ಇಳಿಕೆಯಾಗಿದೆ. ಗರಿಷ್ಠ ದರ 44,500 ರುಪಾಯಿಗೆ ತಲುಪಿದ್ದ ಚಿನ್ನವು ಈಗ 40,000ದ ಗಡಿಯಿಂದ ಕೆಳಕ್ಕಿಳಿದು 39,000 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಎಂಸಿಎಕ್ಸ್ ನಲ್ಲಿ ಒಂದೇ ದಿನ ಬೆಳ್ಳಿ ದರವು ಪ್ರತಿ ಕೆಜಿಗೆ 4,200 ರುಪಾಯಿ ಕುಸಿತ ದಾಖಲಿಸಿದ್ದು 35,593ಕ್ಕೆ ಇಳಿದಿದೆ. ಚಿನ್ನ ಮತ್ತು ಬೆಳ್ಳಿದರ ತ್ವರಿತ ಏರಿಳಿತವು ಹೂಡಿಕೆದಾರರಲ್ಲಿ ಆತಂಕವನ್ನುಂಟು ಮಾಡಿದೆ. ಸಾಮಾನ್ಯವಾಗಿ ಪೇಟೆಗಳಲ್ಲಿ ಅಸ್ಥಿರತೆ ಇದ್ದಾಗ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನದ ಮೇಲಿನ ಹೂಡಿಕೆಯಿಂದ ಬರುವ ಲಾಭದ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಇರುವುದಿಲ್ಲ ಹಾಗೆಯೇ, ನಷ್ಟದ ಪ್ರಮಾಣವು ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಚಿನ್ನವು ಸಂಕಷ್ಟಗಳ ಕಾಲದಲ್ಲಿ ಸುರಕ್ಷಿತ ಹೂಡಿಕೆಯ ಮಾರ್ಗ. ದೀರ್ಘ ಕಾಲದಲ್ಲಿ ಹೂಡಿಕೆ ಮಾಡಿದ ಬಂಡವಾಳದ ಮೌಲ್ಯವು ಏರುತ್ತಲೇ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ಬಂಡವಾಳ ಕುಸಿಯಬಹುದು, ನಶಿಸಲೂ ಬಹುದು. ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆಯಲ್ಲೂ ನಷ್ಟವಾಗಬಹುದು ಮತ್ತು ಹೂಡಿಕೆಯನ್ನು ತ್ವರಿತವಾಗಿ ನಗದೀಕರಿಸಲು ಸಾಧ್ಯವಾಗದೇ ಇರಬಹುದು. ಆದರೆ, ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವಷ್ಟೇ ಅಲ್ಲದೇ ತ್ವರಿತ ನಗದೀಕರಣಕ್ಕೂ ಅವಕಾಶ ಇರುತ್ತದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಏರಿಳಿತ ಇದ್ದಾಗ ಹೂಡಿಕೆದಾರರು ಚಿನ್ನದ ಮೊರೆ ಹೋಗುತ್ತಾರೆ. ಕರೋನಾ ವೈರಸ್ ಪತ್ತೆಯಾದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರವು ತ್ವರಿತವಾಗಿ ಏರಿಕೆ ಕಂಡಿತ್ತು. ಪ್ರತಿ 10 ಗ್ರಾಮ್ ಚಿನ್ನಕ್ಕೆ 38,000 ರುಪಾಯಿ ಇದ್ದದ್ದು ಸರ್ವಕಾಲಿಕ ಗರಿಷ್ಠ ಮಟ್ಟವಾದ 45,000 ರುಪಾಯಿ ತಲುಪಿತ್ತು. ಆದರೆ, ಕಳೆದವಾರದಿಂದೀಚೆಗೆ ಚಿನ್ನದ ದರವು ತ್ವರಿತವಾಗಿ ಕುಸಿಯುತ್ತಿದೆ. ಐದು ವಹಿವಾಟು ದಿನಗಳಲ್ಲಿ 5,000 ರುಪಾಯಿಗಷ್ಟು ಅಂದರೆ, ಶೇ.10ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕುಸಿದಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಚಿನ್ನದ ಕುಸಿತಕ್ಕೆ ಕಾರಣವೇನು? ಕರೋನಾ ಸೊಂಕು ಚೀನಾ ದೇಶ ದಾಟಿ ಜಗತ್ತಿನಾದ್ಯಂತ ಹರಡುತ್ತಿದ್ದಂತೆ ಷೇರುಪೇಟೆ ಮತ್ತು ಹಣಕಾಸು ಪೇಟೆಗಳಲ್ಲಿ ತಲ್ಲಣವುಂಟಾಯಿತು. ಈ ಹಂತದಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಮುಗಿಬಿದ್ದರು. 39000 ದಿಂದ 45000 ರುಪಾಯಿಗೆ ತ್ವರಿತವಾಗಿ ಜಿಗಿಯಿತು. ಆದರೆ, ಕರೋನಾ ವೈರಸ್ ಹಾವಳಿ ಮತ್ತಷ್ಟು ತ್ವರಿತವಾಗಿ ಹರಡಿ, ಜಾಗತಿಕ ಆರ್ಥಿಕ ಹಿಂಜರಿತ ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಚಿನ್ನದ ಮಾರುಕಟ್ಟೆಯಲ್ಲೂ ತಲ್ಲಣ ಮೂಡಿತು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಹೂಡಿಕೆಯೂ ಸುರಕ್ಷಿತವಲ್ಲ ಎಂಬ ಭಾವನೆ ಹೂಡಿಕೆದಾರರಲ್ಲಿ ಮೂಡಿದೆ. ಕರೋನಾ ವೈರಸ್ ಮತ್ತಷ್ಟು ವ್ಯಾಪಿಸುವ ಭೀತಿಯಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರೆಲ್ಲರೂ ಗರಿಷ್ಠ ಮಟ್ಟ ಮುಟ್ಟಿದ್ದರಿಂದ ನಗದೀಕರಣಕ್ಕೆ ಮುಂದಾದ ಕಾರಣ ತ್ವರಿತವಾಗಿ ಕುಸಿದಿದೆ. ಈ ಹಂತದಲ್ಲಿ, ಕಾಸು (ನಗದು) ಇದ್ದೋನೆ ಬಾಸು (“ಕ್ಯಾಶ್ ಇಸ್ ಕಿಂಗ್”) ಎಂಬ ತತ್ವವನ್ನು ಹೂಡಿಕೆದಾರರು ಅಳವಡಿಸಿಕೊಳ್ಳುತ್ತಾರೆ. ತಮ್ಮೆಲ್ಲಾ ಹೂಡಿಕೆಗಳನ್ನೂ ನಗದೀಕರಿಸಿಕೊಂಡು ಮಾರುಕಟ್ಟೆ ಮತ್ತಷ್ಟು ಕುಸಿಯುವವರೆಗೂ ಕಾಯುತ್ತಾರೆ. ತೀವ್ರ ಕುಸಿತವಾದಾಗ ಮಾರುಕಟ್ಟೆ ಪ್ರವೇಶಿಸುತ್ತಾರೆ. ಚಿನ್ನ ಮತ್ತು ಬೆಳ್ಳಿ ಬೆಲೆಯ ಕುಸಿತಕ್ಕೂ ಇದೆ ಕಾರಣವಾಗಿದೆ. ಆದರೆ, ದೀರ್ಘಕಾಲದಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಷೇರು, ಕರೆನ್ಸಿ ಮತ್ತು ರಿಯಲ್ ಎಸ್ಟೇಟ್ ಗಳ ಮೇಲಿನ ಹೂಡಿಕೆಗಿಂತ ಚಿನ್ನದ ಮೇಲಿನ ಹೂಡಿಕೆಯೇ ಹೆಚ್ಚು ಸುರಕ್ಷಿತವಾಗಿರುತ್ತದೆ. ಪ್ರಸ್ತುತ ಚಿನ್ನದ ದರ ತ್ವರಿತವಾಗಿ ಕುಸಿದಿದ್ದಕ್ಕೆ ನಗದೀಕರಣ ಹೆಚ್ಚಳವಾಗಿದ್ದೇ ಕಾರಣವಾದ್ದರಿಂದ ಬರುವ ದಿನಗಳಲ್ಲಿ ಚಿನ್ನದ ದರವು ಏರುಹಾದಿಯಲ್ಲೇ ಸಾಗುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಸದ್ಯಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಪರಿಷ್ಕರಿಸಿ ಶೂನ್ಯಕ್ಕೆ ಇಳಿಸಿದೆ. ಸಂಭವನೀಯ ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಅಮೆರಿಕದ ಮುನ್ನೆಚ್ಚರಿಕೆ ಕ್ರಮ ಇದಾಗಿದೆ. ಕರೋನಾ ವೈರಸ್ ಹಾವಳಿ ತೀವ್ರವಾಗುತ್ತಿರುವುದರಿಂದ ಷೇರುಪೇಟೆಯಾಗಲೀ, ಹಣಕಾಸು ಪೇಟೆಯಾಗಲೀ ಸುರಕ್ಷಿತವಾಗಿಲ್ಲ. ವೈರಸ್ ಪೀಡಿತ ದೇಶಗಳ ಕರೆನ್ಸಿ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆದಾರರು ದೀರ್ಘಕಾಲದವರೆಗೆ ನಗದು ಇಟ್ಟುಕೊಂಡಿರಲೂ ಸಾಧ್ಯವಿಲ್ಲ. ಚಿನ್ನ, ಬೆಳ್ಳಿ, ಪ್ಲಾಟಿನಂ ನಂತರ ಲೋಹಗಳ ಮೇಲೆ ಹೂಡಿಕೆ ಮಾಡುತ್ತಾರೆ. ಹೀಗಾಗಿ ಚಿನ್ನದ ದರ ಸದ್ಯಕ್ಕೆ ಕುಸಿದರೂ ದೀರ್ಘಕಾಲದಲ್ಲಿ ಏರುದಾರಿಯಲ್ಲೇ ಸಾಗಬಹುದು. ನಗದು ಇದ್ದವರು ಮತ್ತಷ್ಟು ಕುಸಿತದ ನಂತರ ದೀರ್ಘಕಾಲದ ಹೂಡಿಕೆಯಾಗಿ ಚಿನ್ನ ಖರೀದಿಸಬಹುದಾಗಿದೆ.
ಗುರು ತಂದೆಗೆ ಸಮಾನ ಅಂತಾರೆ, ಗುರು ಹಾಗೂ ಶಿಷ್ಯರ ನಡುವಿನ ಸಂಬಂಧ ಅತ್ಯಂತ ಪವಿತ್ರ ಹಾಗೂ ಗೌರವಯುತವಾದದ್ದು. ಆದರೆ ಇತ್ತೀಚೆಗೆ ಹಲವು ಘಟನೆಗಳು ಈ ಸಂಬಂಧಕ್ಕೆ ಧಕ್ಕೆ ತರುತ್ತಿದೆ. ಇದೀಗ ವಿದ್ಯಾರ್ಥಿಗಳಿಬ್ಬರು ಕಿತ್ತಾಡಿಕೊಂಡ ಕಾರಣ ಕರೆದು ಬುದ್ದಿ ಮಾತು ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿ ಕಂಟ್ರಿ ಪಿಸ್ತೂಲ್‌ನಿಂದ 3 ಗುಂಡು ಹಾರಿಸಿದ ಘಟನೆ ನಡದಿದೆ Suvarna News First Published Sep 24, 2022, 6:38 PM IST ಲಖನೌ(ಸೆ.24): ಹತ್ತನೇ ತರಗತಿ ವಿದ್ಯಾರ್ಥಿಗಳಿಬ್ಬರು ಶಾಲಾ ಆವರಣದಲ್ಲೇ ಕೈಕೈ ಮಿಲಾಯಿಸಿದ್ದಾರೆ. ಸುಖಾಸುಮ್ಮನೆ ಜಗಳ ತೆಗೆದ ವಿದ್ಯಾರ್ಥಿಯನ್ನು ಕರೆಸಿದ ಟೀಚರ್ ಬುದ್ದಿ ಮಾತು ಹೇಳಿದ್ದಾರೆ. ಒದಿನಲ್ಲಿ ಗಮನ ನೀಡುವಂತೆ ಸೂಚಿಸಿದ್ದಾರೆ. ಜಗಳಾ, ಕಿತ್ತಾಟಗಳು ಮರುಕಳಿಸಿದರೆ ಪೋಷಕರನ್ನು ಕರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ನೋಡಿ, ಕಾಲು ಕೆರೆದು ಜಗಳ ಮಾಡಿದ ವಿದ್ಯಾರ್ಥಿಯ ಪಿತ್ತ ನೆತ್ತಿಗೇರಿದೆ. ಟೀಚರ್ ವಿರುದ್ಧ ಸೇಡು ತೀರಿಸಲು ಮುಂದಾಗಿದ್ದಾನೆ. ಬಳಿಕ ಕಂಟ್ರಿ ಪಿಸ್ತೂಲ್‌ನಿಂದ ಶಿಕ್ಷನ ಮೇಲೆ ಗುಂಡು ಹಾರಿಸಿದ್ದಾನೆ. ಒಂದಲ್ಲ ಮೂರು ಗುಂಡು ಹಾರಿಸಿದ್ದಾನೆ. ಕೂದಲೆಳೆಯು ಅಂತರದಿಂದ ಶಿಕ್ಷಕ ಅಪಾಯದಿಂದ ಪಾರಾಗಿದ್ದಾನೆ. ಆದರೆ ಕೈಗೆ ಹಾಗೂ ದೇಹಕ್ಕೆ ಗಾಯಗಳಾಗಿವೆ. ಇದೀಗ ಶಿಕ್ಷಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಸಿತಾಪುರದಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿ ವಿದ್ಯಾರ್ಥಿ(10 class Student) ತಾನೊಬ್ಬ ಗ್ಯಾಂಗ್‌ಸ್ಟರ್ ಎಂದು ಹೇಳಿಕೊಂಡೇ ತಿರುಗಾಡುತ್ತಿದ್ದ. ಸುಖಾಸುಮ್ಮನೆ ತರಗತಿ ವಿದ್ಯಾರ್ಥಿಗಳ ಜೊತೆ ಜಗಳಕ್ಕಿಳಿಯುತ್ತಿದ್ದ. ಈ ಮೂಲಕ ತಾನು ಈ ಕಾಲೇಜಿನ ಗ್ಯಾಂಗ್‌ಸ್ಟರ್ ಎಂದು ಗುರುತಿಸಿಕೊಳ್ಳು ಪ್ರಯತ್ನದಲ್ಲಿದ್ದ. ಹೀಗೆ ಮತ್ತೊರ್ವ ವಿದ್ಯಾರ್ಥಿಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ತಕ್ಕ ಸಮಯದಲ್ಲಿ ಸ್ಥಳಕ್ಕೆ ಹಾಜರಾದ ಶಿಕ್ಷಕ(Teacher) ಜಗಳ ಬಿಡಿಸಿದ್ದಾರೆ. Vijayapura: ಕಂಟ್ರೀ ಪಿಸ್ತೂಲ್ ಮಾಫಿಯಾ ಬೇಧಿಸಿದ ಪೊಲೀಸರು: ನಾಲ್ವರ ಬಂಧನ ಬಳಿಕ ಪುಂಡ ವಿದ್ಯಾರ್ಥಿಯನ್ನು(Uttar Pradesh Shoot) ಕರೆದು ಬುದ್ದಿ ಮಾತು ಹೇಳಿದ್ದಾರೆ. ಇದೇ ವರ್ತನೆ ಮುಂದುವರಿದರೆ ಪೋಷಕರನ್ನು ಕರೆಸುವುದಾಗಿ ಎಚ್ಚರಿಸಿದ್ದಾರೆ. ಇಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ. ಅದನ್ನು ಉಲ್ಲಂಘಿಸಿದರೆ ಟಿಸಿ ನೀಡಿ ಹೊರಕಳುಹಿಸುವುದಾಗಿ ಶಿಕ್ಷಕ ಎಚ್ಚರಿಸಿದ್ದಾರೆ. ಈ ಬುದ್ದಿಮಾತುಗಳಿಂದ ಕೆರಳಿದ ವಿದ್ಯಾರ್ಥಿ, ನೇರವಾಗಿ ಶಾಲೆಯಿಂದ ಹೊರಬಂದು ಕಂಟ್ರಿ ಪಿಸ್ತೂಲ್(Pistol) ಸಂಗ್ರಹಿಸಿ ಮತ್ತೆ ಶಾಲೆಗೆ ಮರಳಿದ್ದಾನೆ. ಶಾಲೆಗೆ ಬಂದ 10ನೇ ತರಗತಿ ವಿದ್ಯಾರ್ಥಿ ನೇರವಾಗಿ ಶಿಕ್ಷನ ಮೇಲೆ ಗುಂಡು ಹಾರಿಸಿದ್ದಾನೆ. ಮೂರು ಸುತ್ತು ಹಾರಿಸಿದ ಗುಂಡು ಕೈ, ದೇಹಕ್ಕೆ ತಾಗಿದೆ. ಮತ್ತೆ ಗುಂಡು ಹಾರಿಸಲು ಮುಂದಾದಾಗ ಶಿಕ್ಷಕ ವಿದ್ಯಾರ್ಥಿ ಕೈ ಹಿಡಿದಿದ್ದಾರೆ. ಕೆಲ ಹೊತ್ತು ಶಿಕ್ಷಕ ಹಾಗೂ ವಿದ್ಯಾರ್ಥಿ ನಡುವೆ ಜಟಾಪಟಿ ನಡೆದಿದೆ. ಇದೇ ವೇಳೆ ಸಹಾಯಕ್ಕೆ ಬಂದ ಕೆಲವರು ವಿದ್ಯಾರ್ಥಿ ಕೈಯಲ್ಲಿದ್ದ ಪಿಸ್ತೂಲ್ ಕಸಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ಅಪ್ಪನ ಪಿಸ್ತೂಲ್‌ನಲ್ಲಿ ಮಕ್ಕಳ ಆಟ, ಅಚಾನಕ್ಕಾಗಿ ಸಿಡಿದ ಗುಂಡಿನಿಂದ 2 ವರ್ಷದ ಪುತ್ರ ಸಾವು! ಶಿಕ್ಷಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಭಯಾನಕ ವಿಡಿಯೋ ವೈರಲ್ ಆಗಿದೆ. ಈ ರೀತಿಯ ವಿದ್ಯಾರ್ಥಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಪೊಲೀಸರಿಗೆ ಆಟಿಕೆ ಪಿಸ್ತೂಲ್‌ ತೋರಿಸಿ ತಪ್ಪಿಸಿಕೊಂಡಿದ್ದ ಡ್ರಗ್‌ ಪೆಡ್ಲರ್‌ ಬಂಧನ ಡ್ರಗ್‌್ಸ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಬಂಧಿಸಲು ಬಂದಿದ್ದಾಗ ತಮಗೆ ಅಟಿಕೆ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದ ಮೀನು ವ್ಯಾಪಾರಿಯೊಬ್ಬನನ್ನು ಕೊನೆಗೂ ಕೇರಳ ಪೊಲೀಸರು ಬಲೆಗೆ ಹಾಕಿಕೊಂಡಿದ್ದಾರೆ. ಕೇರಳ ಮೂಲದ ಜಾಫರ್‌ ಬಂಧಿತನಾಗಿದ್ದು, ಆರೋಪಿಯಿಂದ ಆಟಿಕೆ ಪಿಸ್ತೂಲ್‌ ಜಪ್ತಿ ಮಾಡಲಾಗಿದೆ.
2 ನನ್ನ ಅತಿ ಪ್ರಿಯಕುಮಾರನಾದ ತಿಮೊಥೆಯನಿಗೆ ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ. 3 ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಕ ಮಾಡುತ್ತೇನೆ. ಇದಲ್ಲದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ನಾನು ನನ್ನ ಪೂರ್ವಿಕ ರನ್ನು ಅನುಸರಿಸಿ ದೇವರನ್ನು ಸೇವಿಸಿ ಸ್ತೋತ್ರ ಸಲ್ಲಿಸು ತ್ತೇನೆ. 4 ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಹಳವಾಗಿ ಅಪೇಕ್ಷಿಸುತ್ತೇನೆ; 5 ನಿನ್ನಲ್ಲಿರುವ ನಿಷ್ಕಪಟ ವಾದ ನಂಬಿಕೆಯು ನನ್ನ ನೆನಪಿಗೆ ಬಂತು. ಆ ನಂಬಿಕೆಯು ಮೊದಲು ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು: ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ. 6 ಆದಕಾರಣ ನಾನು ನಿನಗೆ ಹಸ್ತಾರ್ಪಣ ಮಾಡು ವದರ ಮೂಲಕ ನಿನಗೆ ದೊರಕಿದ ದೇವರ ವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕ ಮಾಡುತ್ತೇನೆ. 7 ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಸ್ವಸ್ಥಬುದ್ಧಿಯ ಆತ್ಮವೇ ಹೊರತು ಭಯದ ಆತ್ಮವಲ್ಲ. 8 ಹೀಗಿರುವದರಿಂದ ನಮ್ಮ ಕರ್ತನ ಸಾಕ್ಷಿಯ ವಿಷಯದಲ್ಲಿಯೂ ಆತನ ಸೆರೆಯವನಾದ ನನ್ನ ವಿಷಯದಲ್ಲಿಯೂ ನೀನು ನಾಚಿಕೆಪಡದೆ ದೇವರ ಬಲಕ್ಕನು ಸಾರವಾಗಿ ಸುವಾರ್ತೆಯ ನಿಮಿತ್ತ ಉಂಟಾಗುವ ಶ್ರಮೆಗಳಲ್ಲಿ ಪಾಲುಗಾರನಾಗಿರು. 9 ಆತನು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತನ್ನ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಕರೆಯಿಂದ ನಮ್ಮನ್ನು ಕರೆದನು. ಆತನು ಜಗದುತ್ಪತ್ತಿಗೆ ಮುಂಚೆಯೇ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದನು. 10 ಈಗ ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಾಶ ಪಡಿಸಿದ್ದಾನೆ. ಈತನು ಮರಣವನ್ನು ನಿವೃತ್ತಿ ಮಾಡಿ ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವ ವನ್ನೂ ಪ್ರಕಾಶಗೊಳಿಸಿದನು. 11 ಅದಕ್ಕೋಸ್ಕರ ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ಅನ್ಯಜನ ರಿಗೆ ಉಪದೇಶಕನಾಗಿಯೂ ನೇಮಿಸಲ್ಪಟ್ಟೆನು. 12 ಇದರ ನಿಮಿತ್ತದಿಂದಲೇ ಈ ಶ್ರಮೆಗಳನ್ನು ಅನುಭವಿಸುತ್ತಾ ಇದ್ದೇನೆ; ಆದರೂ ನಾನು ನಾಚಿಕೆಪಡುವದಿಲ್ಲ; ಯಾಕಂ ದರೆ ನಾನು ನಂಬಿರುವಾತನನ್ನು ಬಲ್ಲೆನು, ನಾನು ಆತನಿಗೆ ಒಪ್ಪಿಸಿದ್ದನ್ನು ಆತನು ಆ ದಿನಕ್ಕಾಗಿ ಕಾಪಾಡು ವದಕ್ಕೆ ಶಕ್ತನಾಗಿದ್ದಾನೆಂದೂ ದೃಢವಾಗಿ ನಂಬಿದ್ದೇನೆ. 13 ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥ ವಾಕ್ಯಗಳ ಕ್ರಮವನ್ನು ಬಿಗಿಯಾಗಿ ಹಿಡಿದುಕೋ. 14 ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ನಿನಗೆ ಒಪ್ಪಿಸಲ್ಪಟ್ಟ ಆ ಒಳ್ಳೇದನ್ನು ನೀನು ಕಾಪಾಡು. 15 ಆಸ್ಯ ಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಬಿಟ್ಟು ಹೋದರೆಂಬದನ್ನು ನೀನು ಬಲ್ಲೆ; ಅವರಲ್ಲಿ ಫುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ. 16 ಒನೇಸಿಫೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ. ಯಾಕಂದರೆ ಅವನು ಅನೇಕಾ ವರ್ತಿ ನನ್ನನ್ನು ಉತ್ತೇಜನ ಪಡಿಸಿದನು. ನನ್ನ ಬೇಡಿಗಳಿಗೆ ನಾಚಿಕೆಪಡಲಿಲ್ಲ. 17 ಆದರೆ ಅವನು ರೋಮ್‌ನಲ್ಲಿ ದ್ದಾಗ ಬಹಳ ಶ್ರದ್ಧೆಯಿಂದ ನನ್ನನ್ನು ಹುಡುಕಿ ಕಂಡು ಕೊಂಡನು. 18 ಅವನು ಆ ದಿನದಲ್ಲಿ ಕರ್ತನ ಕರುಣೆ ಯನ್ನು ಕಂಡುಕೊಳ್ಳುವಂತೆ ಕರ್ತನು ಅವನಿಗೆ ದಯ ಪಾಲಿಸಲಿ. ಎಫೆಸದಲ್ಲಿ ನನಗೆ ಎಷ್ಟೋ ಉಪಚಾರ ಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ. Wordproject® is a registered name of the International Biblical Association, a non-profit organization registered in Macau, China.
ಬೆಂಗಳೂರು, ನ. 24: ‘ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗ ದುರ್ಬಲ ಸಂಸ್ಥೆ ಎಂಬ ಅಭಿಪ್ರಾಯಪಟ್ಟಿದೆ. ಆಯೋಗದ ಇತ್ತೀಚಿನ ಕಾರ್ಯವೈಖರಿ ಗಮನಿಸಿದರೆ ಅದು ಸತ್ಯ ಕೂಡ. ಸಿಇಸಿ ಹೆಸರಿಗೆ ಮಾತ್ರ ಸಾಂವಿಧಾನಿಕ ಸಂಸ್ಥೆ. ಆದರೆ ಈ ಸರಕಾರದ ಅವಧಿಯಲ್ಲಿ ಹಲ್ಲಿಲ್ಲದ ಹಾವು. ಸಿಇಸಿ ಇತ್ತೀಚೆಗೆ ಯಾವ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ನಿಷ್ಟೂರವಾಗಿ ನಡೆದುಕೊಂಡಿದೆ?’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ. ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕೇಂದ್ರ ಸಚಿವ ಸಂಪುಟ ತಮಗೆ ಯಾರು ಅತಿಹೆಚ್ಚು ನಿಷ್ಟರೋ, ಯಾರು ತಮ್ಮ ಮಾತು ಚಾಚೂ ತಪ್ಪದೆ ಪಾಲಿಸುತ್ತಾರೋ ಅಂತಹ ಜಿ ಹುಝೂರ್ ಮನಃಸ್ಥಿತಿಯವರನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸುತ್ತದೆ. ಅಂತಹ ಆಯುಕ್ತರು ತಮಗೆ ಹುದ್ದೆ ಕಲ್ಪಿಸಿದ ಸರಕಾರಕ್ಕೆ ಮುಜುರೆ ಸಲ್ಲಿಸುವುದು ಬಿಟ್ಟು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ. ‘ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಕೊಲಿಜಿಯಂ ವ್ಯವಸ್ಥೆಯಂತೆ ಚುನಾವಣಾ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಬೇಕು. ಇಲ್ಲವೇ ಕರ್ನಾಟಕದಲ್ಲಿ ಲೋಕಾಯುಕ್ತರ ನೇಮಕದ ಮಾನದಂಡದಂತೆ ಆಯುಕ್ತರನ್ನು ನೇಮಿಸಬೇಕು. ಹಾಗಾದಾಗ ಮಾತ್ರ ಆಯೋಗ ಸಮರ್ಥವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯ’ ಎಂದು ಅವರು ಪ್ರತಿಪಾದಿಸಿದ್ದಾರೆ. 1 ಸುಪ್ರೀಂ ಕೋರ್ಟ್ ಕೇಂದ್ರ ಚುನಾವಣಾ ಆಯೋಗ ದುರ್ಬಲ ಸಂಸ್ಥೆ ಎಂಬ ಅಭಿಪ್ರಾಯಪಟ್ಟಿದೆ. ಆಯೋಗದ ಇತ್ತೀಚಿನ ಕಾರ್ಯವೈಖರಿ ಗಮನಿಸಿದರೆ ಅದು ಸತ್ಯ ಕೂಡ. CEC ಹೆಸರಿಗೆ ಮಾತ್ರ ಸಾಂವಿಧಾನಿಕ ಸಂಸ್ಥೆ. ಆದರೆ ಈ ಸರ್ಕಾರದ ಅವಧಿಯಲ್ಲಿ ಹಲ್ಲಿಲ್ಲದ ಹಾವು. CEC ಇತ್ತೀಚೆಗೆ ಯಾವ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ನಿಷ್ಟೂರವಾಗಿ ನಡೆದುಕೊಂಡಿದೆ? pic.twitter.com/VaxyLNLTJa
ಕರ್ನಾಟಕದಲ್ಲಿ ಕನ್ನಡ ಹೊರತುಪಡಿಸಿದರೆ ಕನ್ನಡನಾಡಿನವೇ ಆದ ತುಳು, ಕೊಂಕಣಿ, ಕೊಡವ, ಬ್ಯಾರಿ ಮುಂತಾದ ಇತರೆ ಸಣ್ಣ ಪುಟ್ಟ ಭಾಷೆಗಳಿಗೆ ಸಿಗಬೇಕಾದ ಮಾನ್ಯತೆ, ಪ್ರಾಶ್ಯಸ್ತ ಸಿಗುತ್ತಿಲ್ಲ ಎಂಬ ಆರೋಪ ಬಹಳ ಹಿಂದಿನಿಂದ ಕೇಳಿಬರುತ್ತಿದೆ.. ಆಯಾ ಭಾಷಿಕರು ತಂತಮ್ಮ ಭಾಷೆಗಳ ಮಾನ್ಯತೆಗಾಗಿ ಅನೇಕ ಆಂದೋಲನಗಳನ್ನ ನಡೆಸಿದರೂ ಇಷ್ಟು ವರ್ಷಗಳ ಕಾಲ ನಮ್ಮನ್ನಾಳುವ ಮಂದಿ ಆ ಬಗ್ಗೆ ಕಿವಿಕೊಟ್ಟಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಮದ್ಯೆ ಶಿಕ್ಷಣದಲ್ಲಿ ನಮ್ಮ ಭಾಷೆ ವ್ಯಾಸಂಗ ಮಾಡಲು ಅವಕಾಶ ಕೊಡಿ ಎಂದು ಸ್ಥಳೀಯ ಭಾಷೆಗಳ ಜನ ಆಗ್ರಹಿಸುತ್ತಲೇ ಬಂದಿದ್ದಾರೆ.ಇದೀಗ ಈ ಜನರ ಕೂಗಿಗೆ ಸಂಸದ ಜಿಸಿ ಚಂದ್ರಶೇಖರ್ ದನಿಯಾಗಿದ್ದಾರೆ. ಹೌದು, ಕನ್ನಡ ಮತ್ತು ಇಂಗ್ಲಿಷ್ ಬಾಷೆಗಳ ಜೊತೆಗೆ ಇತರೆ ಸ್ಥಳೀಯ ಭಾಷೆಗಳಾದ ತುಳು, ಕೊಡವ, ಕೊಂಕಣಿ , ಬ್ಯಾರಿ ಭಾಷೆಗಳನ್ನು ಕಲಿಯಲು ಮಕ್ಕಳಿಗೆ ಅವಕಾಶ ಕೊಡಬೇಕು ಎಂದು ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಾನ್ಯ @CMofKarnataka , ಕನ್ನಡ, ತುಳು, ಕೊಡವ, ಬ್ಯಾರಿ ಇವೆಲ್ಲವೂ ನಮ್ಮ ಕರ್ನಾಟಕದ ಭಾಷೆಗಳೇ. ಇವುಗಳನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ತುಳು/ಕೊಡವಾ ಭಾಷೆಗಳನ್ನು ನಮ್ಮ ಕರ್ನಾಟಕದಲ್ಲಿ ಮೂರನೇ ಭಾಷೆಯಾಗಿ ಹೇಳಿಕೊಳ್ಳುವ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿ. pic.twitter.com/DBwoFH2t8S — GC ChandraShekhar (@GCC_MP) September 20, 2022 ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಆಂಗ್ಲ ಪತ್ರಿಕೆಯೊಂದರ ವರದಿಯ ಫೋಟೋವನ್ನು ಹಂಚಿಕೊಂಡಿರುವ ಜಿಸಿ ಚಂದ್ರಶೇಖರ್ ಅವರು “ಕನ್ನಡ, ತುಳು, ಕೊಡವ, ಬ್ಯಾರಿ ಇವೆಲ್ಲವೂ ನಮ್ಮ ಕರ್ನಾಟಕದ ಭಾಷೆಗಳೇ. ಇವುಗಳನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ತುಳು/ಕೊಡವಾ ಭಾಷೆಗಳನ್ನು ನಮ್ಮ ಕರ್ನಾಟಕದಲ್ಲಿ ಮೂರನೇ ಭಾಷೆಯಾಗಿ ಹೇಳಿಕೊಳ್ಳುವ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿ.” ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಂದಹಾಗೆ ತೃತೀಯ ಭಾಷೆಯಾಗಿ ಅಳವಡಿಸಿಕೊಂಡಿರುವ ತುಳು ಪಠ್ಯ ಬೋಧಿಸುತ್ತಿರುವ ಶಿಕ್ಷಕರಿಗೆ ಗೌರವಧನ ಕಡಿತವಾಗಿದ್ದು, ಸರಿಯಾದ ಸಮಯಕ್ಕೆ ಸರಿಯಾಗಿ ಕೈ ಸೇರುತ್ತಿಲ್ಲ. ಅದರಿಂದ ಪ್ರೌಢಶಾಲೆಗಳಲ್ಲಿ ತುಳು ಪಠ್ಯದ ಅಳಿವು-ಉಳಿವಿನ ಪ್ರಶ್ನೆ ಉದ್ಭವಿಸಿದೆ. ಈ ಹಿನ್ನಲೆಯಲ್ಲಿ ಜಿಸಿ ಚಂದ್ರಶೇಖರ್ ಅವರು ಈ ಟ್ವೀಟ್ ಮಾಡಿದ್ದಾರೆ copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಕೆಲ ದಿನಗಳ ಹಿಂದೆ ತರಬೇತಿಯೊಂದಕ್ಕಾಗಿ ಧಾರವಾಡಕ್ಕೆ ತೆರಳಿದ್ದೆ. ನಮಗೆ ತಂಗಿಕೊಳ್ಳಲು ನೀಡಿದ್ದ ಹೋಟೆಲ್ ತರಬೇತಿ ಕೇಂದ್ರಕ್ಕಿಂತ ಒಂದಷ್ಟು ಕಿಲೋಮೀಟರ್ ದೂರದಲ್ಲಿತ್ತು. ಆದಕಾರಣ, ಬಸ್ ವ್ಯವಸ್ಥೆ ಮಾಡಲಾಗಿತ್ತು. ನಾನು ಲವಲವಿಕೆಯಿಂದ ಓಡಾಡುತ್ತಿದ್ದಕ್ಕೊ ಏನೋ ಗೊತ್ತಿಲ್ಲ, ನನಗೆ ಎಲ್ಲರನ್ನೂ ಸಮಯಕ್ಕೆ ಸರಿಯಾಗಿ ಪ್ರತಿದಿನ ಕರೆದುಕೊಂಡು ಹೋಗುವ ಕೆಲಸ ವಹಿಸಿಕೊಟ್ಟಿದ್ದರು. ಅದರ ಜೊತೆಗೆ ಪ್ರತಿದಿನವೂ ಟಿಕೆಟುಗಳ ಒಟ್ಟು ಮೊತ್ತ ನನಗೆ ಕೊಡಲಾಗುತ್ತಿತ್ತು. ಆ ಟಿಕೆಟ್‌ಗಳನ್ನು ಜೋಪಾನವಾಗಿ ಕಛೇರಿ ಹುಡುಗರ ಕೈಯಲ್ಲಿ ಕೊಡಬೇಕಾಗಿತ್ತು. ನನಗೇನೋ ಇಂಥದ್ದರಲ್ಲಿ ಹೇಳಲಾಗದ ಉತ್ಸುಕತೆ. ಖುಷಿ ಖುಷಿಯಾಗಿಯೇ ನನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದೆ. ಒಂಥರ ಕಂಡಕ್ಟರ್ ತರಹ ಸೀಟಿ ಹಾಕಿ ಎಲ್ಲರನ್ನು ಬಸ್ ಹತ್ತಿಸಿಕೊಳ್ಳುವುದು ಮತ್ತು ಬಂದ ಟಿಕೆಟುಗಳನ್ನು ಜಾಗರೂಕತೆಯಿಂದ ಯಾರಾದರೊಬ್ಬ ಕಛೇರಿ ಹುಡುಗನಲ್ಲಿ ಒಪ್ಪಿಸುವುದು. ಹೀಗೆ ಒಂದೆರಡು ವಾರಗಳು ಜರುಗಿದವು. ಆದರೆ ಅದೊಂದು ದಿನ ನನಗೊಂದು ಅನಿರೀಕ್ಷಿತ ವಿಚಾರ ಕಾದಿತ್ತು. ಕಛೇರಿಯ ಮ್ಯಾನೇಜರ್ ನನ್ನ ಬಳಿ ಬಂದು, "ಸರ್, ನೀವು ನೆನ್ನೆಯ ಟಿಕೆಟುಗಳನ್ನು ಕೊಟ್ಟಂತಿಲ್ಲವಲ್ಲ" ಎಂದರು. ಸುಮಾರು ₹ 1600 ಮೊತ್ತದ ಟಿಕೆಟುಗಳು ಅವು!. ತಕ್ಷಣವೇ ನಾನು "ಆ ಮೂವರು ಹುಡುಗರಲ್ಲಿ ಯಾರೋ ಒಬ್ಬನಿಗೆ ಕೊಟ್ಟಿದ್ದೇನೆ ಸರ್" ಎಂದು ಉತ್ತರಿಸಿದೆ. ಅವರು "ಓ ಹಾಗಾ?" ಎಂದು ಹೋದವರೇ, ತುಸು ಹೊತ್ತಿನ ನಂತರ ಮರಳಿ ಬಂದು "ಆ ಮೂವರೂ ಹುಡುಗರು ನಮ್ಮ ಬಳಿ ಕೊಟ್ಟಿಲ್ಲ ಎಂದೇ ಹೇಳುತ್ತಿದ್ದಾರೆ" ಎಂದರು. 'ಅರೇ, ಏನಿದು ಹೀಗಾಯ್ತಲ್ಲಾ?' ಎಂದು ಮನದೊಳಗೆ ಹೇಳಿಕೊಳ್ಳುತ್ತಾ "ಸರ್, ಹಾಗಾದರೆ ಅವುಗಳು ಇದ್ದರೆ ನನ್ನ ವಾಲೆಟಿನಲ್ಲಿಯೇ ಇರಬೇಕು, ಸ್ವಲ್ಪ ಹೊತ್ತಿನ ನಂತರ ನಾನು ಖಚಿತವಾಗಿ ಹೇಳಿಬಿಡುತ್ತೇನೆ" ಎಂದೆ. ಅವರು ಒಪ್ಪಿಕೊಂಡರು. ನನ್ನ ವಾಲೆಟ್ನಲ್ಲಿ ಪ್ರತಿದಿನ ಇಡುತ್ತಿದ್ದ ಜಾಗದ ಜೊತೆಗೆ ನನ್ನ ಇಡೀ ಬ್ಯಾಗನ್ನೆಲ್ಲಾ ಶೋಧಿಸಿದರೂ, 'ಊಹುಂ' ಟಿಕೆಟುಗಳು ಮಾತ್ರ ಸಿಗಲೇ ಇಲ್ಲ!. "ನಾನು ಎಂದಿನಂತೆ, ಆ ಹುಡುಗರಲ್ಲೊಬ್ಬನಿಗೆ ಖಂಡಿತ ಕೊಟ್ಟಿದ್ದೇನೆ" ಎಂದು ಮ್ಯಾನೇಜರ್ ಗೆ ಖಚಿತವಾಗಿ ಹೇಳಿಬಿಟ್ಟೆ, ಅವರಿಗೂ ತಲೆ ಕೆಟ್ಟಂತಾಯ್ತು. ಮ್ಯಾನೇಜರ್ "ಸರ್, ಆ ಹುಡುಗರು ತಂತಮ್ಮ ಮನೆಗಳಿಗೆ ಮರಳಿದ್ದಾರೆ, ನಾಳೆ ನಿಮ್ಮ ಮುಂದೆ ಕರೆದು ನಿಲ್ಲಿಸುತ್ತೇನೆ, ನೀವೇ ಇದನ್ನು ಇತ್ಯರ್ಥ ಮಾಡಿಬಿಡಿ" ಎಂದರು. "ಸರಿ ಸರ್ " ಎಂದೆ. ಏನು ಹುಡುಗರಪ್ಪಾ ಇವರು, ಹೀಗೆ ಮಾಡಿಬಿಟ್ಟರು ಎಂದುಕೊಳ್ಳುತ್ತಾ, ಹೋದರೆ ₹ 1600 ತಾನೆ, ಒಂದು ಪಾಠ ಕಲಿತಂತಾಗುತ್ತದೆ ಎಂದುಕೊಂಡು ಮತ್ತೆ ಎಂದಿನಂತೆ ಎಲ್ಲರೊಡನೆ ಹೋಟೆಲ್ ತಲುಪಿದೆ. ಅಲ್ಲಾ, ಅವರೇನಾದರೂ ಕಳೆದುಕೊಂಡಿದ್ದೇ ಆಗಿದ್ದಲ್ಲಿ ಅವರು ನನಗೆ ನೇರವಾಗೇ ಹೇಳಬಹುದಿತ್ತಲ್ಲಾ, ಅಷ್ಟು ದುಡ್ಡೇನು ಮಹಾ ದೊಡ್ಡದು ನನಗೆ, ನನ್ನ ಕೈಯಿಂದಲೇ ಕಟ್ಟಿಕೊಟ್ಟುಬಿಡುತ್ತಿದ್ದೆ ಎಂದುಕೊಳ್ಳುತ್ತಲೇ ಮೆಟ್ಟಿಲುಗಳನ್ನು ಹತ್ತಿದೆ. ಹೀಗೆ ಏನೆಲ್ಲಾ ಲೆಕ್ಕಾಚಾರದ ನಡುವೆ ಸಪ್ಪೆಮೋರೆಯಿಂದಲೇ ಹೋಟೆಲ್ ರೂಮಿನೊಳಗೆ ಹೋದವನೇ, ಲೈಟ್ ಹಾಕಿದೆ. ಅತ್ಯಾಶ್ಚರ್ಯವೆಂದರೆ, ಹಾಸಿಗೆಯ ಮೇಲೆಯೇ ಆರಾಮವಾಗಿಯೇ ಬಿದ್ದಿದ್ದ ಆ ಹಿಂದಿನ ದಿನದ ಟಿಕೆಟುಗಳು ನನ್ನ ಕಣ್ಣಿಗೆ ಗೋಚರಿಸಿದವು!! ಅವು ನಗುನಗುತ್ತಾ, ಹಾಸ್ಯಾಸ್ಪದವಾಗಿ ನನಗೆ ಭವ್ಯಸ್ವಾಗತವನ್ನು ಕೋರಿದಂತೆ ಭಾಸವಾಯ್ತು! 'ಥುತ್ ಏನಪ್ಪ ಇದು'? ಅಂದುಕೊಂಡೆ, ನನ್ನಲ್ಲಿ ಅಸಹ್ಯದ ಮನೋಭಾವನೆಯೂ ಉಂಟಾಯ್ತು. ಅದು ಸರಿ, ಈಗ ಮುಂದೇನು ಮಾಡಬೇಕು? ಎನ್ನುವ ಗಲಿಬಿಲಿಯ ಯೋಚನೆಗಳೂ ಪ್ರಾರಂಭವಾದವು! ಅತೀ ಮುಜುಗರದಿಂದಲೇ ಟಿಕೆಟುಗಳನ್ನು ವಾಲೆಟಿನಲ್ಲಿ ಇಟ್ಟುಕೊಂಡು ಅಸಮಾಧಾನದಿಂದಲೇ ಮಲಗಿದೆ. ತಡವಾಗಿ ನಿದ್ರೆ ಬಂತು. ಮರುದಿನ ತರಬೇತಿ ಕೇಂದ್ರ ತಲುಪುತ್ತಲೇ, ಮೂವರಲ್ಲಿ ಒಬ್ಬನನ್ನು ಕರೆದು, ನಡೆದ ಘಟನೆಯನ್ನು ತಿಳಿಸಿ, ಕ್ಷಮೆಯಾಚಿಸಿದೆ. ಮತ್ತು ಇತರ ಹುಡುಗರಿಗೂ ನನ್ನ ಕ್ಷಮೆ ತಲುಪಿಸು ಎಂದೆ. ಅದಕ್ಕವನು ನಗುತ್ತಾ, "ಅರೇ, ಸರ್ ಇಷ್ಟಕ್ಕೆಲ್ಲಾ ಏಕೆ ಈ ಕ್ಷಮೆ ಗಿಮೆ ಎಲ್ಲಾ ಬಿಡಿ ಸಾರ್" ಎಂದ. ಸಾಯಂಕಾಲ ಎಲ್ಲರೂ ಒಟ್ಟಿಗೆ ಚಹ ಕುಡಿದೆವು ಮತ್ತು ಅವರಲ್ಲೊಬ್ಬ ಮರುದಿನದ ಟಿಕೆಟುಗಳಿಗಾಗಿ ಹಣವನ್ನು ನನ್ನ ಕೈಯಲ್ಲಿರಿಸಿ ನಕ್ಕುಬಿಟ್ಟ. ಹಣದ ಜೊತೆಗೆ ಅವನ ಅಂಗೈಯನ್ನು ಸ್ವಲ್ಪ ಬಿಗಿ ಹಿಡಿದು ಕೈ ಅಲುಗಾಡಿಸುತ್ತಾ ನಾನೂ ನಕ್ಕೆ. ಕೆಲ ಕ್ಷಣಗಳಲ್ಲಿ ಸೂರ್ಯ, ಎಂದಿನಂತೆ ಯಾರ ಅಪ್ಪಣೆಯೂ ಇಲ್ಲದೆ ಮುಳುಗಿದ. ಕಲಿಕೆಯೊಂದಿಗೆ ನನ್ನ ದಿನ ಕಳೆದಿತ್ತು. ಮನುಷ್ಯನ ಬುದ್ಧಿಯೇ ಹಾಗೆ. ಎಷ್ಟೋ ಬಾರಿ ಅಸತ್ಯವನ್ನು ಸತ್ಯ ಎಂದೇ ನಂಬಿಬಿಡುತ್ತೇವೆ. ಪರಿಶೀಲನೆಯ ಮನೋಭಾವವಿಲ್ಲದೆ ಖಚಿತ ಉಪಸಂಹಾರ ಕಂಡುಕೊಂಡುಬಿಡುತ್ತೇವೆ. ಇತರರನ್ನು ಅವರು ಮಾಡದ ತಪ್ಪಿಗೆ ದೂಷಿಸಿಯೂ ಬಿಡುತ್ತೇವೆ. ನಮ್ಮ ಮನಸ್ಸು ಮತ್ತು ಬುದ್ದಿ ಎಲ್ಲವೂ ನಾನೇ ಸರಿ ಎಂಬ ಅಹಂ ಅನ್ನು ಸಲೀಸಾಗಿ ಸ್ವೀಕರಿಸಿಬಿಡುತ್ತವೆ. ನಾನು ದೊಡ್ಡವನು/ಳು, ಅನುಭವ ಬೇರೆ ಸಾಕಷ್ಟು ಇದೆ ಎಂದೆಲ್ಲಾ ಬೀಗುತ್ತಾ ತಪ್ಪು ಹೆಜ್ಜೆಗಳನ್ನು ಇಟ್ಟುಬಿಡುತ್ತೇವೆ. ಸ್ವಲ್ಪ ಎಡವಟ್ಟಾದರೂ ಸಂಬಂಧಗಳಿಗೆ ಬೆಂಕಿ ಹೊತ್ತಿಕೊಂಡೂ ಬಿಡುತ್ತದೆ. ತಾಳ್ಮೆ, ಸಹನೆ ಈ ಎಲ್ಲಾ ಸಂದರ್ಭಗಳಲ್ಲಿಯೂ ನಮ್ಮೊಂದಿಗೆ ಸ್ನೇಹಿತರಂತೆ ಇರಬೇಕು ಅಲ್ವೆ? ಹೆಚ್ಚಾನೆಚ್ಚು ಸಂದರ್ಭಗಳಲ್ಲಿ ನಮ್ಮ ನೆಮ್ಮದಿ ನಮ್ಮ ಕೈಯಲ್ಲಿಯೇ ಇರುತ್ತದೆ, ಜೋಪಾನ ಮಾಡುವ ಮನಸ್ಸಿರಬೇಕು ಅಷ್ಟೇ! - ಡಾ. ನಂದೀಶ್. ವೈ. ಡಿ. About Pathadarshini We had visualized to carry out and support Charitable and Social Work Activities intending to help the deserving in the fields of education and learning by offering it on systematic, scientific, Broad based and value based principles to all people irrespective of Caste, Creed, Sex, Domicile and Religion.
ಮಂಡ್ಯ: ಮಹಾನ್ ಮಾನವತಾ ವಾದಿ, ಸಮಾಜ ಸುಧಾರಕ ಬಸವಣ್ಣ ನವರ ಕಾಯಕ, ಚಿಂತನೆ, ತತ್ವಾದರ್ಶಗಳು ಇಂದಿಗೂ ಸಮಾಜದ ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯ ಎಂದು ಜಿಲ್ಲಾಧಿ ಕಾರಿ ಎನ್.ಮಂಜುಶ್ರೀ ಅಭಿಪ್ರಾಯಪಟ್ಟರು. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರಳವಾಗಿ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವೇ ಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಸಮಾಜದಲ್ಲಿ ಮೇಲು–ಕೀಳೆಂಬ ಭೇದ ಹೋಗಲಾಡಿಸಲು ಹಾಗೂ ಸ್ತ್ರೀ ಸಮಾನತೆ ಗಾಗಿ 12ನೇ ಶತಮಾನದಲ್ಲಿಯೇ ಕ್ರಾಂತಿ ಕಾರಕ ಬದಲಾವಣೆ ತರಲು ಶ್ರಮಿಸಿದರು. ಸಮಾಜ ಸುಧಾರಣೆಯ ಪರಿಕಲ್ಪನೆ ಹಾಗೂ ಸಿದ್ಧಾಂತಗಳನ್ನು ನಾವು ಅಳವಡಿಸಿ ಕೊಂಡು ಬಸವಣ್ಣನವರ ಕನಸನ್ನು ಸಾಕಾರಗೊಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಶರತ್ ಮಾತ ನಾಡಿ, ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ವಚನಗಳನ್ನು ರಚಿಸಿ ಸಮಾಜದ ಅಂಕು–ಡೊಂಕುಗಳನ್ನು ತಿದ್ದಿ ಅನುಭವ ಮಂಟಪದ ಮೂಲಕ ವಿಶ್ವಧರ್ಮ ವನ್ನು ಸ್ಥಾಪಿಸಲು ಹೊರಟ ಬಸವಣ್ಣನವ ರನ್ನು ಕೇವಲ ಒಂದು ವರ್ಗಕ್ಕೆ ಸೀಮಿತ ಗೊಳಿಸಬಾರದು. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಉದ್ಧಾರಕ್ಕೆ ಒತ್ತು ನೀಡಿದ ಬಸವಣ್ಣ ನವರು ಎಲ್ಲ ವರ್ಗದವರಿಗೂ ಆದರ್ಶ ವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಬಸವಣ್ಣನವರು ವಚನಗಳು, ವಿಚಾರಗಳು ಇಂದು ವಿಶ್ವಕ್ಕೆ ಅಗತ್ಯವಾಗಿವೆ. ಎಲ್ಲಾ ಚಿಂತನೆ, ತತ್ವ ಸಿದ್ಧಾಂತಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೂ ವಿಶಾಲ ಮನೋಭಾವ ದಿಂದ ಕೆಲವನ್ನಾದರು ಅಳವಡಿಸಿಕೊಳ್ಳು ವುದರ ಮೂಲಕ ಅವರಿಗೆ ಗೌರವ ಸಲ್ಲಿಸ ಬೇಕು. ಯಾವುದೇ ಭೇದ ಭಾವವಿಲ್ಲದ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಭಾಗಿತ್ವ ಅನಿವಾರ್ಯ ಎಂದರಲ್ಲದೇ, ಬಸವಣ್ಣನವರ ಕಾಯಕ, ವಚನಗಳು, ತತ್ವ ಸಿದ್ಧಾಂತ ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳ ವಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯ ನಿರ್ದೇಶಕಿ ಶಾಂತಮ್ಮ, ಅಧಿಕಾರಿಗಳು ಹಾಗೂ ಇತರೆ ಗಣ್ಯರು ಭಾಗವಹಿಸಿದರು.
ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಇತಿಹಾಸ ಇತಿಹಾಸಕ್ಕೂ 1998 ತನಕ 2022. ಕರೆನ್ಸಿ ಪರಿವರ್ತನೆ ಚಾರ್ಟ್ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ (ಫೆಬ್ರವರಿ 2021). ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಇತಿಹಾಸ ಫಾರ್ ಫೆಬ್ರವರಿ 2021 ಸೆಂಟ್ರಲ್ ಬ್ಯಾಂಕ್ ಮಾಹಿತಿ ಪ್ರಕಾರ. ದಿನಗಳ ಕರೆನ್ಸಿ ಬದಲಾವಣೆ ಇತಿಹಾಸ. ಪರಿವರ್ತಿಸಿ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿದೇಶೀ ವಿನಿಮಯ ವಿನಿಮಯ ಮಾರುಕಟ್ಟೆಯಲ್ಲಿ ವಾಸಿಸುವ ಡಿಸೆಂಬರ್ 2022 ನವೆಂಬರ್ 2022 ಅಕ್ಟೋಬರ್ 2022 ಸೆಪ್ಟೆಂಬರ್ 2022 ಆಗಸ್ಟ್ 2022 ಜುಲೈ 2022 ಜೂನ್ 2022 ಮೇ 2022 ಏಪ್ರಿಲ್ 2022 ಮಾರ್ಚ್ 2022 ಫೆಬ್ರವರಿ 2022 ಜನವರಿ 2022 ಡಿಸೆಂಬರ್ 2021 ನವೆಂಬರ್ 2021 ಅಕ್ಟೋಬರ್ 2021 ಸೆಪ್ಟೆಂಬರ್ 2021 ಆಗಸ್ಟ್ 2021 ಜುಲೈ 2021 ಜೂನ್ 2021 ಮೇ 2021 ಏಪ್ರಿಲ್ 2021 ಮಾರ್ಚ್ 2021 ಫೆಬ್ರವರಿ 2021 ಜನವರಿ 2021 ಡಿಸೆಂಬರ್ 2020 ನವೆಂಬರ್ 2020 ಅಕ್ಟೋಬರ್ 2020 ಸೆಪ್ಟೆಂಬರ್ 2020 ಆಗಸ್ಟ್ 2020 ಜುಲೈ 2020 ಜೂನ್ 2020 ಮೇ 2020 ಏಪ್ರಿಲ್ 2020 ಮಾರ್ಚ್ 2020 ಫೆಬ್ರವರಿ 2020 ಜನವರಿ 2020 ಡಿಸೆಂಬರ್ 2019 ನವೆಂಬರ್ 2019 ಅಕ್ಟೋಬರ್ 2019 ಸೆಪ್ಟೆಂಬರ್ 2019 ಆಗಸ್ಟ್ 2019 ಜುಲೈ 2019 ಜೂನ್ 2019 ಮೇ 2019 ಏಪ್ರಿಲ್ 2019 ಮಾರ್ಚ್ 2019 ಫೆಬ್ರವರಿ 2019 ಜನವರಿ 2019 ಡಿಸೆಂಬರ್ 2018 ನವೆಂಬರ್ 2018 ಅಕ್ಟೋಬರ್ 2018 ಸೆಪ್ಟೆಂಬರ್ 2018 ಆಗಸ್ಟ್ 2018 ಜುಲೈ 2018 ಜೂನ್ 2018 ಮೇ 2018 ಏಪ್ರಿಲ್ 2018 ಮಾರ್ಚ್ 2018 ಫೆಬ್ರವರಿ 2018 ಜನವರಿ 2018 ಡಿಸೆಂಬರ್ 2017 ನವೆಂಬರ್ 2017 ಅಕ್ಟೋಬರ್ 2017 ಸೆಪ್ಟೆಂಬರ್ 2017 ಆಗಸ್ಟ್ 2017 ಜುಲೈ 2017 ಜೂನ್ 2017 ಮೇ 2017 ಏಪ್ರಿಲ್ 2017 ಮಾರ್ಚ್ 2017 ಫೆಬ್ರವರಿ 2017 ಜನವರಿ 2017 ಡಿಸೆಂಬರ್ 2016 ನವೆಂಬರ್ 2016 ಅಕ್ಟೋಬರ್ 2016 ಸೆಪ್ಟೆಂಬರ್ 2016 ಆಗಸ್ಟ್ 2016 ಜುಲೈ 2016 ಜೂನ್ 2016 ಮೇ 2016 ಏಪ್ರಿಲ್ 2016 ಮಾರ್ಚ್ 2016 ಫೆಬ್ರವರಿ 2016 ಜನವರಿ 2016 ಡಿಸೆಂಬರ್ 2015 ನವೆಂಬರ್ 2015 ಅಕ್ಟೋಬರ್ 2015 ಸೆಪ್ಟೆಂಬರ್ 2015 ಆಗಸ್ಟ್ 2015 ಜುಲೈ 2015 ಜೂನ್ 2015 ಮೇ 2015 ಏಪ್ರಿಲ್ 2015 ಮಾರ್ಚ್ 2015 ಫೆಬ್ರವರಿ 2015 ಜನವರಿ 2015 ಡಿಸೆಂಬರ್ 2014 ನವೆಂಬರ್ 2014 ಅಕ್ಟೋಬರ್ 2014 ಸೆಪ್ಟೆಂಬರ್ 2014 ಆಗಸ್ಟ್ 2014 ಜುಲೈ 2014 ಜೂನ್ 2014 ಮೇ 2014 ಏಪ್ರಿಲ್ 2014 ಮಾರ್ಚ್ 2014 ಫೆಬ್ರವರಿ 2014 ಜನವರಿ 2014 ಡಿಸೆಂಬರ್ 2013 ನವೆಂಬರ್ 2013 ಅಕ್ಟೋಬರ್ 2013 ಸೆಪ್ಟೆಂಬರ್ 2013 ಆಗಸ್ಟ್ 2013 ಜುಲೈ 2013 ಜೂನ್ 2013 ಮೇ 2013 ಏಪ್ರಿಲ್ 2013 ಮಾರ್ಚ್ 2013 ಫೆಬ್ರವರಿ 2013 ಜನವರಿ 2013 ಡಿಸೆಂಬರ್ 2012 ನವೆಂಬರ್ 2012 ಅಕ್ಟೋಬರ್ 2012 ಸೆಪ್ಟೆಂಬರ್ 2012 ಆಗಸ್ಟ್ 2012 ಜುಲೈ 2012 ಜೂನ್ 2012 ಮೇ 2012 ಏಪ್ರಿಲ್ 2012 ಮಾರ್ಚ್ 2012 ಫೆಬ್ರವರಿ 2012 ಜನವರಿ 2012 ಡಿಸೆಂಬರ್ 2011 ನವೆಂಬರ್ 2011 ಅಕ್ಟೋಬರ್ 2011 ಸೆಪ್ಟೆಂಬರ್ 2011 ಆಗಸ್ಟ್ 2011 ಜುಲೈ 2011 ಜೂನ್ 2011 ಮೇ 2011 ಏಪ್ರಿಲ್ 2011 ಮಾರ್ಚ್ 2011 ಫೆಬ್ರವರಿ 2011 ಜನವರಿ 2011 ಡಿಸೆಂಬರ್ 2010 ನವೆಂಬರ್ 2010 ಅಕ್ಟೋಬರ್ 2010 ಸೆಪ್ಟೆಂಬರ್ 2010 ಆಗಸ್ಟ್ 2010 ಜುಲೈ 2010 ಜೂನ್ 2010 ಮೇ 2010 ಏಪ್ರಿಲ್ 2010 ಮಾರ್ಚ್ 2010 ಫೆಬ್ರವರಿ 2010 ಜನವರಿ 2010 ಡಿಸೆಂಬರ್ 2009 ನವೆಂಬರ್ 2009 ಅಕ್ಟೋಬರ್ 2009 ಸೆಪ್ಟೆಂಬರ್ 2009 ಆಗಸ್ಟ್ 2009 ಜುಲೈ 2009 ಜೂನ್ 2009 ಮೇ 2009 ಏಪ್ರಿಲ್ 2009 ಮಾರ್ಚ್ 2009 ಫೆಬ್ರವರಿ 2009 ಜನವರಿ 2009 ಡಿಸೆಂಬರ್ 2008 ನವೆಂಬರ್ 2008 ಅಕ್ಟೋಬರ್ 2008 ಸೆಪ್ಟೆಂಬರ್ 2008 ಆಗಸ್ಟ್ 2008 ಜುಲೈ 2008 ಜೂನ್ 2008 ಮೇ 2008 ಏಪ್ರಿಲ್ 2008 ಮಾರ್ಚ್ 2008 ಫೆಬ್ರವರಿ 2008 ಜನವರಿ 2008 ಡಿಸೆಂಬರ್ 2007 ನವೆಂಬರ್ 2007 ಅಕ್ಟೋಬರ್ 2007 ಸೆಪ್ಟೆಂಬರ್ 2007 ಆಗಸ್ಟ್ 2007 ಜುಲೈ 2007 ಜೂನ್ 2007 ಮೇ 2007 ಏಪ್ರಿಲ್ 2007 ಮಾರ್ಚ್ 2007 ಫೆಬ್ರವರಿ 2007 ಜನವರಿ 2007 ಡಿಸೆಂಬರ್ 2006 ನವೆಂಬರ್ 2006 ಅಕ್ಟೋಬರ್ 2006 ಸೆಪ್ಟೆಂಬರ್ 2006 ಆಗಸ್ಟ್ 2006 ಜುಲೈ 2006 ಜೂನ್ 2006 ಮೇ 2006 ಏಪ್ರಿಲ್ 2006 ಮಾರ್ಚ್ 2006 ಫೆಬ್ರವರಿ 2006 ಜನವರಿ 2006 ಡಿಸೆಂಬರ್ 2005 ನವೆಂಬರ್ 2005 ಅಕ್ಟೋಬರ್ 2005 ಸೆಪ್ಟೆಂಬರ್ 2005 ಆಗಸ್ಟ್ 2005 ಜುಲೈ 2005 ಜೂನ್ 2005 ಮೇ 2005 ಏಪ್ರಿಲ್ 2005 ಮಾರ್ಚ್ 2005 ಫೆಬ್ರವರಿ 2005 ಜನವರಿ 2005 ಡಿಸೆಂಬರ್ 2004 ನವೆಂಬರ್ 2004 ಅಕ್ಟೋಬರ್ 2004 ಸೆಪ್ಟೆಂಬರ್ 2004 ಆಗಸ್ಟ್ 2004 ಜುಲೈ 2004 ಜೂನ್ 2004 ಮೇ 2004 ಏಪ್ರಿಲ್ 2004 ಮಾರ್ಚ್ 2004 ಫೆಬ್ರವರಿ 2004 ಜನವರಿ 2004 ಡಿಸೆಂಬರ್ 2003 ನವೆಂಬರ್ 2003 ಅಕ್ಟೋಬರ್ 2003 ಸೆಪ್ಟೆಂಬರ್ 2003 ಆಗಸ್ಟ್ 2003 ಜುಲೈ 2003 ಜೂನ್ 2003 ಮೇ 2003 ಏಪ್ರಿಲ್ 2003 ಮಾರ್ಚ್ 2003 ಫೆಬ್ರವರಿ 2003 ಜನವರಿ 2003 ಡಿಸೆಂಬರ್ 2002 ನವೆಂಬರ್ 2002 ಅಕ್ಟೋಬರ್ 2002 ಸೆಪ್ಟೆಂಬರ್ 2002 ಆಗಸ್ಟ್ 2002 ಜುಲೈ 2002 ಜೂನ್ 2002 ಮೇ 2002 ಏಪ್ರಿಲ್ 2002 ಮಾರ್ಚ್ 2002 ಫೆಬ್ರವರಿ 2002 ಜನವರಿ 2002 ಡಿಸೆಂಬರ್ 2001 ನವೆಂಬರ್ 2001 ಅಕ್ಟೋಬರ್ 2001 ಸೆಪ್ಟೆಂಬರ್ 2001 ಆಗಸ್ಟ್ 2001 ಜುಲೈ 2001 ಜೂನ್ 2001 ಮೇ 2001 ಏಪ್ರಿಲ್ 2001 ಮಾರ್ಚ್ 2001 ಫೆಬ್ರವರಿ 2001 ಜನವರಿ 2001 ಡಿಸೆಂಬರ್ 2000 ನವೆಂಬರ್ 2000 ಅಕ್ಟೋಬರ್ 2000 ಸೆಪ್ಟೆಂಬರ್ 2000 ಆಗಸ್ಟ್ 2000 ಜುಲೈ 2000 ಜೂನ್ 2000 ಮೇ 2000 ಏಪ್ರಿಲ್ 2000 ಮಾರ್ಚ್ 2000 ಫೆಬ್ರವರಿ 2000 ಜನವರಿ 2000 ಡಿಸೆಂಬರ್ 1999 ನವೆಂಬರ್ 1999 ಅಕ್ಟೋಬರ್ 1999 ಸೆಪ್ಟೆಂಬರ್ 1999 ಆಗಸ್ಟ್ 1999 ಜುಲೈ 1999 ಜೂನ್ 1999 ಮೇ 1999 ಏಪ್ರಿಲ್ 1999 ಮಾರ್ಚ್ 1999 ಫೆಬ್ರವರಿ 1999 ಜನವರಿ 1999 ಡಿಸೆಂಬರ್ 1998 ನವೆಂಬರ್ 1998 ಅಕ್ಟೋಬರ್ 1998 ಸೆಪ್ಟೆಂಬರ್ 1998 ಆಗಸ್ಟ್ 1998 ಜುಲೈ 1998 ಜೂನ್ 1998 ಮೇ 1998 ಏಪ್ರಿಲ್ 1998 ಮಾರ್ಚ್ 1998
October 25, 2021 October 25, 2021 ram pargeLeave a Comment on ಈ ಭಾನುವಾರ ದಿಂದ ಎರಡು ಲವಂಗದಿಂದ ಹೀಗೆ ಮಾಡಿದರೆ 24ಗಂಟೆಗಳಲ್ಲಿ ಅದೃಷ್ಟ ಈ ಭಾನುವಾರ ದಿಂದ ಎರಡು ಲವಂಗದಿಂದ ಹೀಗೆ ಮಾಡಿದರೆ 24ಗಂಟೆಗಳಲ್ಲಿ ಅದೃಷ್ಟ ನೀವು ನಿಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಬಳಸಿ ಈ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ನೆಮ್ಮದಿ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಈ ವಿಶೇಷವಾದ ದೀಪವನ್ನು ಹಚ್ಚಲು ನೀವು ನಿಮ್ಮ ಮನೆಯಲ್ಲಿರುವ ಯಾವುದಾದರೂ ಒಂದು ಶುದ್ಧ ತಟ್ಟೆಯನ್ನು ತೆಗೆದುಕೊಳ್ಳಬೇಕು ಈ ತಟ್ಟೆಯ ಒಳಗೆ ಒಂದು ಮಣ್ಣಿನ ದೀಪವನ್ನು ಇಡಬೇಕು ಬೇರೆ ಯಾವುದೇ ದೀಪವನ್ನು ಇಡಬಾರದು ನಂತರ ಈ ಮಣ್ಣಿನ ದೀಪಕ್ಕೆ ಸುತ್ತಲೂ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿಕೊಳ್ಳ ಬೇಕು ಈ ವಿಶೇಷವಾದ ದೀಪಕ್ಕೆ ಮೊದಲಿಗೆ ಮೂರು ಅಥವಾ ಐದು ಅಥವಾ ಏಳು ಲವಂಗಗಳನ್ನು ತೆಗೆದುಕೊಳ್ಳಬೇಕು ಲವಂಗವನ್ನು ಹಾಕಿ ದೀಪವನ್ನು ಹಚ್ಚುವುದರಿಂದ ಲಕ್ಷ್ಮೀದೇವಿಯು ತುಂಬಾ ಸಂತೋಷವನ್ನು ಹೊಂದುತ್ತಾರೆ ಲವಂಗ ಎನ್ನುವುದು ಅದೃಷ್ಟದ ಸಂಕೇತವಾಗಿದೆ ಲವಂಗ ಹಣದ ಆಕರ್ಷಣೆಯನ್ನು ಮಾಡುತ್ತದೆ ಮುಂದೇನಾದ್ರು ಕರ್ಪೂರವನ್ನು ತೆಗೆದುಕೊಳ್ಳಬೇಕು ಜೊತೆಗೆ ಐದು ಅಕ್ಕಿ ಕಾಳುಗಳನ್ನು ತೆಗೆದುಕೊಂಡು ದೀಪ ಹಚ್ಚುವುದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ದವಸ ಧಾನ್ಯದ ಕೊರತೆ ಬರುವುದಿಲ್ಲ ದೀಪಕ್ಕೆ ದೀಪದ ಎಣ್ಣೆಯನ್ನು ಹಾಕಿ ದೀಪ ಹಚ್ಚಬೇಕು ಈ ದೀಪಕ್ಕೆ ನೀವು ತುಪ್ಪವನ್ನು ಹಾಕಿ ಬೇಕಾದರೂ ದೀಪವನ್ನು ಹಚ್ಚಬಹುದು ವಿಶೇಷ ದೀಪಕ್ಕೆ ಲವಂಗ ಮತ್ತು ಕರ್ಪೂರ ಮತ್ತು ಅಕ್ಕಿಕಾಳು ಮೂರು ವಸ್ತುಗಳನ್ನು ಸೇರಿಸಿ ದೀಪವನ್ನು ಹಚ್ಚುವುದು ಈ ದೀಪವನ್ನು ಹಚ್ಚುವುದರಿಂದ ನಾವು ವಿಶೇಷ ಫಲವನ್ನು ಪಡೆದುಕೊಳ್ಳುತ್ತೇವೆ ನಿಮ್ಮೂರು ವಸ್ತುಗಳು ಎಲ್ಲರ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಹೋಗುತ್ತದೆ ಸಕಾರಾತ್ಮಕ ಶಕ್ತಿಗಳ ಮನೆಯಲ್ಲಿ ಇರುತ್ತದೆ ಕಷ್ಟಗಳ ನಿವಾರಣೆ ಆಗುತ್ತದೆ ದೀಪಕ್ಕೇ ಎರಡು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು ಈ ದೀಪವನ್ನು ವಾರದಲ್ಲಿ ಎರಡು ದಿನ ಅಚ್ಚಬೇಕು ಸೋಮವಾರ ಮತ್ತು ಶನಿವಾರ ದಿನದಂದು ಈ ದೀಪವನ್ನು ಹಚ್ಚಬೇಕು ಮಂಗಳವಾರ ಅಥವಾ ಶುಕ್ರವಾರ ಬೆಳಿಗ್ಗೆ ಈ ದೀಪವನ್ನು ಹಚ್ಚಬೇಕು ಈ ದೀಪವನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಹಚ್ಚಬೇಕು ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ರಾಜ್ಯದಲ್ಲಿ ಸುರಿದ ಬಾರಿ ಮಳೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಏರ್ಪಟ್ಟಿದ್ದು, ಹಲವೆಡೆ ನೀರು ನಿಂತಿದೆ. ಈ ಮಳೆಯಿಂದಾಗಿ ರಾಜ್ಯದ ಸುಮಾರು 500 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ. ಮಳೆಯಿಂದಾದ ಅನಾಹುತದಲ್ಲಿ ಇದುವರೆಗೆ 9 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದು, ನೀರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಾ ಸಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ನೀರಿನ ಮಟ್ಟ ಹಾಗೆಯೇ ಇದ್ದು, ಜನಜೀವನಕ್ಕೆ ತೊಂದರೆಯನ್ನು ಉಂಟುಮಾಡಿದೆ. ಇನ್ನುಳಿದಂತೆ ಉಡುಪಿ, ದಕ್ಷಿಣಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀರಿನ ಮಟ್ಟ ಇಳಿಕೆಯನ್ನು ಕಾಣುತ್ತಿದೆ. ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಬೆಳಗಾವಿಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಹಾನಿ ಉಂಟಾಗಿದೆ. ಇಲ್ಲಿ ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯವು ನಡೆಯುತ್ತಿದೆ. ಇದಲ್ಲದೇ ಅಪಾಯಕ್ಕೆ ಸಿಲುಕಿದವರ ರಕ್ಷಣೆಗೆ ಏನ್ ಡಿ ಆರ್ ಎಫ್ ತಂಡವು ತುಂಬಾ ಶ್ರಮವಾಹಿಸಿದೆ. ಸಾವಿರಾರು ಜನರನ್ನು ಗಂಜಿಕೇಂದ್ರ ತೆರೆದು ಅಲ್ಲಿರಿಸಲಾಗಿದೆ. ವರುಣನ ಆರ್ಭಟಕ್ಕೆ ಸಿಲುಕಿರುವ ಬೆಳಗಾವಿ ಜಿಲ್ಲೆಗೆ ಇಂದು ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಸೇರಿದಂತೆ ಅನಾಹುತಕ್ಕೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಇದಲ್ಲದೇ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲಿದ್ದಾರೆ. ಇದನ್ನೂ ಓದಿರಿ: ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಓರ್ವ ಉಗ್ರನ ಎನ್ ಕೌಂಟರ್ ಮುಖ್ಯಮಂತ್ರಿಗಳ ಬೆಳಗಾವಿ ಭೇಟಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮತ್ತು ಕಂದಾಯ ಸಚಿವ ಆರ್ ಅಶೋಕ್ ಸಹ ಸಾತ್ ನೀಡಲಿದ್ದು, ಅನೇಕ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ನಿರೀಕ್ಷೆಗಳಿವೆ. ಇದಲ್ಲದೇ ಇಂದು ಬೆಳಗಾವಿಯಲ್ಲಿಯೇ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಿ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ನಮ್ಮ ಕಾಲದ ಶ್ರೇಷ್ಠ ಸಮಾಜಶಾಸ್ತ್ರಜ್ಞೆ, ಸ್ತ್ರೀವಾದಿ ಚಿಂತಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಬಹುಜನ ಚಳುವಳಿಯ ಮೇರು ಚಿಂತಕರಲ್ಲಿ ಒಬ್ಬರಾಗಿದ್ದ ಗೇಲ್ ಓಮ್ವೆಡ್ತ್ ನಮ್ಮನ್ನಗಲಿ ಇವತ್ತಿಗೆ ಒಂದು ವರ್ಷ. ಅಮೇರಿಕಾದಲ್ಲಿ ಜನಿಸಿದ ಗೇಲ್ ತಮ್ಮ ಪಿಎಚ್ಡಿ ಅಧ್ಯಯನಕ್ಕೆಂದು ಭಾರತಕ್ಕೆ ಬಂದವರು. ‘ಅಂಬೇಡ್ಕರ್ ಚಿಂತನೆ ಮತ್ತು ಹೋರಾಟ’ದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದು ಭಾರತದಲ್ಲಿಯೇ ನೆಲೆಸಿದರು. ತಮ್ಮ ಸಂಗಾತಿ, ಹೋರಾಟಗಾರ ಭರತ್ ಪಟನ್‌ಕರ್ ಜೊತೆಗೂಡಿ ತಮ್ಮ ಇಡೀ ಬದುಕನ್ನು ದಮನಿತ ಸಮುದಾಯಗಳ ಪರ ಹೋರಾಟಗಳಿಗೆ, ದಮನಿತ ಸಮುದಾಯಗಳ ಅಧ್ಯಯನಕ್ಕೆ ತೆತ್ತುಕೊಂಡವರು. ತಮ್ಮ ಪ್ರಖರ ಬೌದ್ಧಿಕತೆಯ ಮೂಲಕ ಅಂಬೇಡ್ಕರ್ ಚಿಂತನೆ ಮತ್ತು ದಲಿತ ಅಧ್ಯಯನವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಈ ಧೀಮಂತ ಚಿಂತಕಿಯ ನೆನಪಿನಲ್ಲಿ ಈ ಬರಹ. ನಮ್ಮದೇ ರೂಪವನ್ನು ಹೋಲುವ, ನಮ್ಮದೇ ಉಡುಗೆ-ತೊಡುಗೆ, ವೇಷಭೂಷಣಗಳುಳ್ಳ, ನಮ್ಮದೇ ಭಾಷೆಯನ್ನಾಡುವ, ನಮ್ಮ ಸುತ್ತಮುತ್ತಲಲ್ಲೇ ವಾಸಿಸುವವರನ್ನು ನಮ್ಮವರೆಂದು ಕಾಣದೇ ದೂರ ಇಡುವ, ಅವಮಾನಿಸುವ, ಶೋಷಿಸುವ, ಅನ್ಯಾಯವೆಸಗುವ ಸಾಮಾಜಿಕ ಸಂರಚನೆಯನ್ನು ಮುತುವರ್ಜಿಯಿಂದ ಕಾಯ್ದುಕೊಂಡು ಬಂದಿರುವ ನಮ್ಮ ಸಮಾಜದಲ್ಲಿ, ಶ್ರೀಮಂತ ರಾಷ್ಟ್ರವೊಂದರ ಬುದ್ಧಿವಂತ ಹೆಣ್ಣುಮಗಳು ತನ್ನ ದೇಶದ ಅನುಕೂಲಗಳನ್ನು ಬಿಟ್ಟುಬಂದು, ಒಂದು ಹಿಂದುಳಿದ ಬಡ ದೇಶದಲ್ಲಿ, ಅಲ್ಲಿನ ಅತ್ಯಂತ ಹೀನಾಯ ಸ್ಥಿತಿಗೆ ದೂಡಲ್ಪಟ್ಟ ಸಮುದಾಯಗಳ ಹಿತಾಸಕ್ತಿಗಾಗಿ ತನ್ನ ಜೀವಮಾನವನ್ನು, ತನ್ನೆಲ್ಲ ಬೌದ್ಧಿಕ ಶ್ರಮವನ್ನು ಮುಡಿಪಾಗಿಡುವುದು ಯಾವ ದೃಷ್ಟಿಕೋನದಿಂದ ನೋಡಿದರೂ ಸಾಧಾರಣ ಸಂಗತಿಯಲ್ಲ. ಯಾವ ಕಾಲಮಾನದಲ್ಲಿ ನಮ್ಮ ದೇಶದ ಬುದ್ಧಿವಂತರು ಉಚ್ಛಶಿಕ್ಷಣಕ್ಕಾಗಿ ಅಮೇರಿಕಕ್ಕೆ ಓಡುತ್ತಿದ್ದರೋ, ಅಲ್ಲಿಯ ಆಡಂಬರದ ಬದುಕಿಗಾಗಿ ತಮ್ಮ ಮನೆಮಂದಿ-ಊರುಗಳನ್ನು ತೊರೆದು ಹೋಗುತ್ತಿದ್ದರೋ, ಅಮೇರಿಕದ ಪೌರತ್ವಕ್ಕಾಗಿ ಹಂಬಲಿಸುತ್ತಿದ್ದರೋ, ಆ ಕಾಲಮಾನದಲ್ಲಿ ಆ ಅಮೇರಿಕದ ಪ್ರತಿಷ್ಟಿತ ವಿಶ್ವವಿದ್ಯಾಲಯದಲ್ಲಿ ಉಚ್ಛಶಿಕ್ಷಣ ಪಡೆದು, ಆ ಅಮೇರಿಕವನ್ನು ಬಿಟ್ಟು, ತಾನು ಯಾವ ಕ್ಷೇತ್ರವನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಿದ್ದೋ ಅದೇ ಕ್ಷೇತ್ರಕ್ಕೆ ಮರಳಿ, ಅಲ್ಲಿ, ಒಂದು ಹಳ್ಳಿಯಲ್ಲಿ, ಕೃಷಿಕ ಕುಟುಂಬದ ಸದಸ್ಯೆಯಾಗಿ, ಅಲ್ಲಿನ ಬಾಳು-ಚಟುವಟಿಕೆಗಳು-ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತನ್ನೆಲ್ಲ ಕ್ರಿಯಾಶೀಲತೆಯನ್ನು, ಚಿಂತನೆಯನ್ನು ಅಲ್ಲಿನ ದೀನದಲಿತರ ಹಿತಾಸಕ್ತಿಗಾಗಿ ಮೀಸಲಿಡುವಂತ ಧೃಢ ಬದ್ಧತೆಯನ್ನು ಹೊಂದಿರುವ ವ್ಯಕ್ತಿತ್ವವನ್ನು ಅಸಾಮಾನ್ಯವೆಂದಲ್ಲದೇ ಹೇಗೆ ತಾನೆ ಕರೆಯುವುದು? ಅಂತಹ ಒಂದು ಅಪರೂಪದ ಜೀವನ ಸಾಗಿಸಿದ ಗೇಲ್ ಓಮ್ವೆಡ್ತ್ (1941-2021) ಅವರು ಇದೇ ಅಗಸ್ಟ್ 25ರಂದು ನಿಧನರಾದರು. Gail Omvedt: Courtesy: The Wire ಜೀವನ-ಕಾರ್ಯಗಳು ಅಗಸ್ಟ್ 2, 1941ರಲ್ಲಿ ಅಮೇರಿಕಾದ ಮಿನೆಸೋಟಾದಲ್ಲಿ ಜನಿಸಿದ ಗೇಲ್ ಓಮ್ವೆಡ್ತ್, ಮೊದಲ ಬಾರಿ ಭಾರತಕ್ಕೆ ಬಂದದ್ದು 1963ರಲ್ಲಿ. ಆಗ ಅವರಿಗೆ 22ರ ಪ್ರಾಯ. ಓಂವೆಡ್ಟ್ ಓದಿದ್ದು ವಿಯೆಟ್ನಾಮ್ ಯುದ್ಧ-ವಿರೋಧಿ ವಿಧ್ಯಾರ್ಥಿ ಚಳುವಳಿಗಳು ಅಮೇರಿಕಾದಲ್ಲಿ ವ್ಯಾಪಕವಾಗಿದ್ದ ಕಾಲದಲ್ಲಿ. ಈ ವಿಧ್ಯಾರ್ಥಿ ಚಳುವಳಿಗಳು ಯುದ್ಧದ ಹೊರತಾದ ಆರ್ಥಿಕ-ರಾಜಕೀಯ ಅರಿವಿನ ಸ್ವರೂಪವನ್ನೂ ಹೊಂದಿದ್ದವು. ಇದೇ ಕ್ರಾಂತಿಕಾರಿ ನಿಲುವು, ಗೇಲ್ ಅವರಿಗೆ ಭಾರತದ ನಿಮ್ನವರ್ಗಗಳ ಕುರಿತಾದ ಸಂಶೋಧನೆಗೆ ಪ್ರೇರಣೆ ನೀಡಿದ ಅಂಶಗಳಲ್ಲಿ ಒಂದಾಗಿರಬಹುದು. ಮುಂದೆ ಅವರು ತಮ್ಮ ಪಿಎಚ್ಡಿಗಾಗಿ ಭಾರತಕ್ಕೆ ಸಂಬಂಧಿಸಿದ ವಿಷಯವನ್ನೇ ಆಯ್ದುಕೊಂಡರು. ಆ ಕಾಲದಲ್ಲಿ ಅಂತರಾಷ್ಟ್ರೀಯ ಅಕಡೆಮಿಕ್ ವಲಯಗಳಲ್ಲಿ ಹೆಚ್ಚು ಆಕರ್ಷಣೆಯನ್ನಾಗಲೀ, ಹೆಚ್ಚು ಚಾಲ್ತಿಯನ್ನಾಗಲೀ ಹೊಂದಿರದ ಕ್ಷೇತ್ರವನ್ನು ಆಯ್ದುಕೊಂಡಿದ್ದಲ್ಲದೇ, ಜೀವನದುದ್ದಕ್ಕೂ ಅದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಅವರು ಅಧ್ಯಯನಕ್ಕೆ ಆಯ್ದುಕೊಂಡ ಕ್ಷೇತ್ರವೆಂದರೆ ಭಾರತದ ನಿಮ್ನಜಾತಿವರ್ಗಗಳ ಸಾಂಸ್ಕೃತಿಕ ಸಂಘರ್ಷಗಳ ಅಧ್ಯಯನ. ಅವರ್ ಪಿಎಚ್ಡಿ ಸಂಶೋಧನೆ ಬ್ರಾಹ್ಮಣೇತರ ಚಳುವಳಿಗಳ ಕುರಿತಾಗಿತ್ತು ಮತ್ತು ನಿಮ್ನಜಾತಿವರ್ಗಗಳ ಸಾಮಾಜಿಕ ಚಳುವಳಿಗಳ ಕುರಿತಾದ ಆರಂಭಿಕ ಸಂಶೋಧನೆಗಳಲ್ಲಿ ಒಂದಾಗಿತ್ತು. “ವಸಾಹತುಶಾಹಿ ಭಾರತದಲ್ಲಿ ಸಾಂಸ್ಕೃತಿಕ ಪ್ರತಿರೋಧ: ಪಶ್ಚಿಮ ಭಾರತದ ಬ್ರಾಹ್ಮಣೇತರ ಚಳುವಳಿಗಳು, 1873-1930” ಎಂಬ ಶೀರ್ಷಿಕೆಯಲ್ಲಿ ಅವರು ಈ ಅಧ್ಯಯನವನ್ನು ಅಮೇರಿಕದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಾಡಿದ್ದರು. ಕ್ಷೇತ್ರಕಾರ್ಯಕ್ಕಾಗಿ ಭಾರತಕ್ಕೆ ಬಂದವರು ಮುಂದೆ ಇಲ್ಲಿಯೇ ನೆಲೆಸಿದರು. ಪಿಎಚ್ಡಿಗಾಗಿ ಆಯ್ದ ಕ್ಷೇತ್ರದಲ್ಲಿ ಕೆಲಸ ಮಾಡಿದರು ಎಂದು ಹೇಳಿದಾಗ, ಅದರರ್ಥ ಸಾಮಾನ್ಯವಾಗಿ, ಕ್ಷೇತ್ರದಲ್ಲಿಯೇ ಹೆಚ್ಚಿನ ಪಾಂಡಿತ್ಯ ಗಳಿಸಿದರು ಎಂದೋ, ಅಥವಾ ಹೆಚ್ಚಿನ ಬರವಣಿಗೆ ನಡೆಸಿದರು ಎಂದೋ ಆಗುತ್ತದೆ. ಗೇಲ್ ಓಮ್ವೆಡ್ತ್ ಅವರ ಅನನ್ಯತೆಗೆ ಕಾರಣವೆಂದರೆ, ತಮ್ಮ ಅಭ್ಯಾಸಕ್ಷೇತ್ರಕ್ಕೆ ಅವರು ತೋರಿದ ಸಮರ್ಪಣೆ. ಅಭ್ಯಾಸಕ್ಷೇತ್ರ ಮತ್ತು ತಮ್ಮ ಜೀವನವನ್ನು ಬೇರೆಬೇರೆ ಇಟ್ಟು ಪಾಂಡಿತ್ಯಪೂರ್ಣ ಕೆಲಸ ಮಾಡುವುದು ಸರ್ವೇಸಾಮಾನ್ಯ. ಗೇಲ್ ತಮ್ಮ ಅಭ್ಯಾಸಕ್ಷೇತ್ರವನ್ನೇ ತಮ್ಮ ಕರ್ಮಕ್ಷೇತ್ರವಾಗಿಸಿಕೊಂಡ ಅಪರೂಪದ ವ್ಯಕ್ತಿ. ಅವರ ಸಂಶೋಧನಾ ಗ್ರಂಥ 1976ರಲ್ಲಿ ಪುಸ್ತಕರೂಪದಲ್ಲಿ ಹೊರಬಂತು. ಅವರ ಅಧ್ಯಯನದ ಮೌಲ್ಯವೆಷ್ಟು ಅಂದರೆ ಈಗಲೂ ಈ ಕೃತಿಯ ಆವೃತ್ತಿಗಳು ಮುದ್ರಣ ಕಾಣುತ್ತಿವೆ. ಭಾರತೀಯ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿಯೂ ಅವರ ಬರಹಗಳನ್ನು ಸೇರಿಸಲಾಗಿದೆ. ಗೇಲ್ ಅವರ ಹಲವಾರು ಪುಸ್ತಕಗಳು ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಬಹಳ ವಿಶಾಲ ಓದುಗವರ್ಗವನ್ನು ಪಡೆದಿವೆ. ಇದಕ್ಕೆ ಒಂದು ಸಾಕ್ಷಿಯೆಂದರೆ, ಅವರ ಪುಸ್ತಕಗಳ ಅನುವಾದಿತ ಆವೃತ್ತಿಗಳು ಬೀದಿಬದಿಯ ಪುಸ್ತಕದಂಗಡಿಗಳಲ್ಲೂ ಮಾರಾಟವಾಗುವ ಪರಿ. ತಮ್ಮ ಮೊದಲನೇ ಕೃತಿಯ ತರುವಾಯ ಮುಂದಿನ ಐದು ದಶಕಗಳಲ್ಲಿ ಒಂವೆಡ್ಟ್ ದಲಿತರ ಚಳುವಳಿಗಳಿಗೆ, ಅಂಬೇಡ್ಕರವಾದಕ್ಕೆ, ದಮನಿತರ ದನಿಗಳಿಗೆ ಸಂಬಂಧಿಸಿದ ಅಧ್ಯಯನಗಳನ್ನು ಸತತವಾಗಿ ಹೊರತಂದರು. ಇದು ನಿಮ್ನಸಮುದಾಯಗಳ ಕುರಿತು ಅವರಿಗಿದ್ದ ಬದ್ಧತೆಗೆ ಸ್ಪಷ್ಟ ಸಾಕ್ಷಿ. ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಕಸೆಗಾಂವ್ ಎಂಬ ಊರಿನ ಸ್ವಾತಂತ್ರ್ಯ ಹೋರಾಟಗಾರರಾದ ಬಾಬೂಜಿ ಪಾಟನ್ಕರ್ ಮತ್ತು ಇಂದುತಾಯಿ ಪಾಟನ್ಕರ್ ಅವರ ಮಗ ಭರತ್ ಪಟನ್‌ಕರ್. ದಲಿತ್ ಪ್ಯಾಂಥರ್ಸ್, ಬಟ್ಟೆಗಿರಣಿ ಕಾರ್ಮಿಕರ ಸಂಘಟನೆ ಸೇರಿದಂತೆ ಹಲವಾರು ರೈತ, ಕಾರ್ಮಿಕ, ದಲಿತಪರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಭರತ್ ಪಟನ್‌ಕರ್ ಮತ್ತು ಗೇಲ್ ಓಮ್ವೆಡ್ತ್ 1976ರಲ್ಲಿ ಮದುವೆಯಾದರು. ಮುಂದೆ 1983ರಲ್ಲಿ, ಗೇಲ್ ಅಮೇರಿಕಾದ ಪೌರತ್ವ ತೊರೆದು ಭಾರತೀಯ ಪೌರರಾದರು. ಪೂರ್ಣಕಾಲೀನ ಅಕಡೆಮಿಕ್ ವೃತ್ತಿ ಅವರದ್ದಾಗಿರಲಿಲ್ಲ; ಆದರೆ, ಗೇಲ್ ಪ್ರಾಸಂಗಿಕವಾಗಿ ಕೋಪನ್ಹೇಗನ್, ಸೂರತ್, ಪುಣೆ, ದೆಹಲಿಗಳಲ್ಲಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡಿದರು. ಫುಲೆ, ಶಾಹು ಮಹಾರಾಜ್, ಮತ್ತು ಅಂಬೇಡ್ಕರ್ ಅವರುಗಳ ಜಾತಿವಿರೋಧೀ ಚಟುವಟಿಕೆಗಳ ದಾಖಲೀಕರಣದ ಕೆಲಸ ಮಾಡುತ್ತ, ಗೇಲ್, ಈ ಹಿನ್ನೆಲೆ ಹೇಗೆ ವರ್ತಮಾನದ ಹಲವಾರು ಬಹುಜನ ಮತ್ತು ರೈತರುಗಳ ಜನಪ್ರಿಯ ಹೋರಾಟಗಳಿಗೆ ಇಂಬಾದವು ಎನ್ನುವುದನ್ನು ದಾಖಲಿಸುವ ಕೆಲಸ ಮಾಡಿದ್ದಾರೆ. ಒಂದು ಕಾಲದಲ್ಲಿ ಭಾರತದ ಸಮಾಜಶಾಸ್ತ್ರದ ಅಧ್ಯಾಪಕರು, ತಜ್ನರು, ವಿಧ್ಯಾರ್ಥಿಗಳು ಗೇಲ್ ಅವರ ಕೃತಿಗಳನ್ನು ಉಪೇಕ್ಷಿಸಿದ್ದರು. ಅವರ ಬರಹಗಳು ಪ್ರಸ್ಥಾಪಿತ ಅಕೆಡೆಮಿಕ್ ಅಭ್ಯಾಸಗಳ ಮಾದರಿಗಗಳ ಚೌಕಟ್ಟನ್ನು ಮೀರುತ್ತಿರುವುದು ಬಹುಶಃ ಇದಕ್ಕೆ ಕಾರಣವಾಗಿತ್ತು. ಜಾತಿ, ವರ್ಗ, ಲಿಂಗತ್ವ, ಕೃಷಿ ವಿಷಯಗಳು ಗೇಲ್ ಅವರ ಬರಹಗಳಲ್ಲಿ ಪಡೆದಿದ್ದ ಪ್ರಾಧಾನ್ಯ ಅಂದಿನ ಸಮಾಜಶಾಸ್ತ್ರ-ರಾಜಕೀಯಶಾಸ್ತ್ರಗಳ ದೃಷ್ಟಿಕೋನಗಳಿಂದ ಭಿನ್ನವಾಗಿತ್ತು, ಹಲವು ಪ್ರಸಿದ್ಧ ವಿದ್ವಾಂಸರುಗಳ ಅರಿವಿಗೆ ವ್ಯತಿರಿಕ್ತವಾಗಿತ್ತು. ಗೇಲ್ ಓಮ್ವೆಡ್ತ್ ಅವರ ತರಬೇತಿ ಇದ್ದುದು ಸಮಾಜಶಾಸ್ತ್ರಜ್ನೆಯಾಗಿ. ಆದರೆ, ತಮ್ಮ ಸಮಕಾಲೀನರ ಹಾಗೆ ಕೇವಲ ಕ್ಷೇತ್ರಕಾರ್ಯ, ಸಮೀಕ್ಷೆ, ವಿಶ್ಲೇಷಣೆಗಳ ಮೇರೆಯಲ್ಲಿ ಬಂಧಿಯಾಗದೇ ಐತಿಹಾಸಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಶ್ಲೇಷಣೆಯನ್ನು ಸಹ ಒಳಗೊಂಡ ಸಂಶೋಧನಾ ಬರವಣಿಗೆ ಅವರ ಮಾದರಿಯಾಗಿತ್ತು. ಅವರ ಬರಹಗಳು ಓದುಗರನ್ನು ಸಂವಾದಕ್ಕೆ ತೊಡಗಿಸುತ್ತವೆ ಮತ್ತು ಹಾಗಾಗಿಯೇ ಅವರ ಅನೇಕ ಕೃತಿಗಳು ವಿಶಾಲ ಚರ್ಚೆಗೆ ಗ್ರಾಸವಾಗಿದ್ದಾವೆ. ಅವರ ಅಕಡೆಮಿಕ್ ಪುಸ್ತಕಗಳು, ಸಂಶೋಧನ ಪ್ರಭಂಧಗಳು, ಪತ್ರಿಕಾ ಲೇಖನಗಳು ಮುಂತಾದ ಬರವಣಿಗೆಗಳು ನಿಮ್ನವರ್ಗಗಳ ಹಾಗೂ ಮಹಿಳೆಯರ ಪ್ರಶ್ನೆಗಳಿಗೆ ಸಂಬಂಧಿಸಿದ ರಾಜಕೀಯ ಆರ್ಥಿಕ ವ್ಯವಸ್ಥೆ, ಪರಿಸರ, ರೈತಾಪಿ ರಾಜಕಾರಣ, ಸಂಪನ್ಮೂಲಗಳ ಹಂಚಿಕೆಗಳಂತಹ ವಿಷಯಗಳನ್ನು ಸಮಾಜಶಾಸ್ತ್ರದ ವಿಶ್ಲೇಷಣೆಯ ಪರಿಧಿಯೊಳಗೆ ತಂದಿದ್ದು ವಿಶೇಷವಾಗಿತ್ತು. ಗೇಲ್ ಸಂಶೋಧನೆ ನಡೆಸುತ್ತಿದ್ದ ಕಾಲಮಾನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂರಚನವಾದ, ಸಂರಚನೋತ್ತರವಾದ, ಮತ್ತು ಮುಂದೆ ಸಾಂಸ್ಕೃತಿಕ ಅಧ್ಯಯನಗಳು ಮುಂತಾದ “ಥಿಯರಿ” ಎಂದು ಕರಯಲ್ಪಟ್ಟ ವಿಶೇಷ ಪ್ರಮೇಯಗಳ ಮತ್ತು ಪದಪ್ರಯೋಗದ ಶೈಲಿ ಅಕಡಮಿಕ್ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಆದರೆ ಇವುಗಳನ್ನು ಬಳಸದೆಯೇ ಗೇಲ್ ತಮ್ಮ ವಿಷಯಗಳ ವಿವಿಧ ಆಯಾಮಗಳು ಮತ್ತವುಗಳ ಸಂಕೀರ್ಣತೆಯನ್ನು ಉಪೇಕ್ಷಿಸದಂತೆ ಬರೆಯಬಲ್ಲ ಪಾಂಡಿತ್ಯ ಬೆಳೆಸಿಕೊಂಡಿದ್ದರು. ಗೇಲ್ ಅವರು ಬರವಣಿಗೆಗೆ ಪೂರ್ವದಲ್ಲಿ ಮತ್ತು ಅದಕ್ಕೆ ಪೂರಕವಾಗಿ ಕ್ಷೇತ್ರಕಾರ್ಯ ಮತ್ತು ಸಂಶೋಧನೆ ಮಾಡುವ ವಿಧಾನ ಕೂಡ ಅವರನ್ನು ಅದೆಷ್ಟೋ ಅಕಡೆಮಿಕ್ ಸಮಾಜಶಾಸ್ತ್ರಜ್ನರಿಂದ ಭಿನ್ನರನ್ನಾಗಿಸುತ್ತದೆ. ಉದಾಹರಣೆಗೆ ಅವರ “ವಿ ಶಲ್ ಸ್ಮ್ಯಾಶ್ ದಿಸ್ ಪ್ರಿಸನ್: ಇಂಡಿಯನ್ ವಿಮೆನ್ ಇನ್ ಸ್ಟ್ರಗಲ್” (ಈ ಸೆರೆಮನೆಯನ್ನು ಧ್ವಂಸಮಾಡುತ್ತೇವೆ: ಭಾರತೀಯ ಮಹಿಳೆಯರ ಹೋರಾಟಗಳು) ಎಂಬ ಕೃತಿಯನ್ನು ಗಮನಿಸಿದರೆ ನಮಗೆ ಗೇಲ್ ಅವರು ಹೇಗೆ ಮಹಿಳಾ ಸಂಘಟನೆ-ಚಳುವಳಿಗಳ ಜೊತೆಯಾಗಿದ್ದರು, ಮಹಿಳಾಸಿದ್ಧಾಂತಿಗಳು, ಮಹಿಳಾ ಕಾರ್ಮಿಕರು, ವಿಧ್ಯಾರ್ಥಿಗಳು, ಮನೆಗೆಲಸದವರು ಮುಂತಾದವರ ಜೊತೆ ಮಾತುಕತೆ ನಡೆಸಿದ್ದರು, ಸಹಚಿಂತನೆ ನಡೆಸಿದ್ದರು ಎಂಡು ತಿಳಿದು ಬರುತ್ತದೆ. ಅಲ್ಲದೇ, ಈ ಎಲ್ಲ ನಿರ್ಧಿಷ್ಟ ಮತ್ತು ಮೂಲಾಧಾರವುಳ್ಳ ಅಧ್ಯಯನಗಳ ಮುಖಾಂತರವೇ ಅವರು ಬರವಣಿಗೆಯನ್ನು ರೂಪಿಸಿಕೊಂಡರು. ತನ್ಮೂಲಕ ಕುಟುಂಬ, ಕಾರ್ಯಕ್ಷೇತ್ರ, ಮತ್ತಿತರ ವಲಯಗಳಲ್ಲಿ ಮಹಿಳೆಯರ ಅಧೀನತೆಗೆ ಸಂಬಂಧಿಸಿದಂತೆ ಅವರು ಎತ್ತಿದ ಅನೇಕ ಮೂಲಭೂತ ಪ್ರಶ್ನೆಗಳು 1980ರ ದಶಕಗಳಲ್ಲಿ ರೂಪುಗೊಳ್ಳುತ್ತಿದ್ದ ಭಾರತೀಯ ಮಹಿಳಾವಾದವನ್ನು ಬಲಪಡಿಸಿದವು. ಗೇಲ್ ಅನಾವರಣಗೊಳಿಸಿದ ವಿಷಯವೆಂದರೆ ಲಿಂಗತ್ವವನ್ನಾಧರಿಸಿದ ಮಹಿಳೆಯರ ಶೋಷಣೆ ಮತ್ತು ಅವರ ಮೇಲಿನ ಸಾಂಸ್ಕೃತಿಕ ದಬ್ಬಾಳಿಕೆ ಇವೆರಡೂ ವಾಸ್ತವವೇ ಆಗಿದ್ದರೂ ಅವು ಏಕರೀತಿಯವಲ್ಲವೆಂದು. ಮೇಲ್ವರ್ಗ ಮತ್ತು ಸವರ್ಣೀಯ ಮಹಿಳೆಯರ ಮೇಲಿನ ಶೋಷಣೆ ಕೌಟುಂಬಿಕ ನೆಲೆ ಹೊಂದಿದ್ದರೆ, ನಿಮ್ನ ಜಾತಿ, ದಲಿತ ಮತ್ತು ಕಾರ್ಮಿಕ ಮಹಿಳೆಯರು ಅವರೆನ್ನುವಂತೆ “ಸಾಮಾಜಿಕ ಗಂಡಾಳಿಕೆ”ಗೆ ಒಳಗಾಗಿದ್ದಾರೆ. 1990ರಲ್ಲಿ ಪ್ರಕಟವಾದ ಅವರ “ವಯಲೆನ್ಸ್ ಅಗೇನ್ಸ್ಟ್ ವಿಮೆನ್: ನ್ಯೂ ಮೂವಮೆಂಟ್ಸ್ ಆಂಡ್ ನ್ಯೂ ಥಿಯರೀಸ್ ಇನ್ ಇಂಡಿಯಾ” ಎಂಬ ಕೃತಿಯಲ್ಲಿ ವಿಷದವಾಗಿ ಚರ್ಚಿಸಿರುವಂತೆ “ಸಾಮಾಜಿಕ ಗಂಡಾಳಿಕೆ” ಎಂಬ ಈ ಪದ ಸೂಚಿಸುವುದೇನೆಂದರೆ, ನಿಮ್ನಜಾತಿ-ದಲಿತ-ಕಾರ್ಮಿಕ ಮಹಿಳೆಯರ ಮೇಲೆ ಇಡೀ ಸಮಾಜವೇ ಗಂಡಾಳಿಕೆಯ ಮಾದರಿಯ ದಬ್ಬಾಳಿಕೆ ನಡೆಸುತ್ತಿರುತ್ತದೆಯೆಂದು. ಈ ಕೃತಿಯಲ್ಲಿ ಗೇಲ್, ಭಾರತೀಯ ಮಹಿಳಾಸಿದ್ಧಾಂತಿಗಳು ಮಹಿಳಾವಾದದ ಸಿದ್ಧ ಮಾದರಿಗಳ ಬದಲು ಭಾರತದ ಸಾಮಾಜಿಕ ವಾಸ್ತವ ತೋರಿಸುವ ಶೋಷಣಾ ಮಾದರಿಗಳನ್ನು ಚರ್ಚಿಸಬೇಕೆಂದು ವಾದಿಸುತ್ತಾರೆ. ಆ ನಂತರದಲ್ಲಿ, ಭಾಷೆ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರು ವ್ಯವಹರಿಸುವ ಬಗೆಯಲ್ಲಿರುವ ಭಿನ್ನತೆಗಳ ಕುರಿತಾಗಿ ಅನೇಕ ಸಂಶೋಧನೆಗಳಾಗಿವೆ. Gail Omvedt: Courtesy: The Guardian ಚಳುವಳಿಯಲ್ಲಿ ಸಹಪಾಲು ಅಧ್ಯಯನ, ಸಂಶೋಧನೆ, ಬರವಣಿಗೆಯ ಕೈಂಕರ್ಯಗಳಲ್ಲಿ ಮಾತ್ರ ತೊಡಗಿಕೊಳ್ಳದೇ, ಗೇಲ್ ಓಮ್ವೆಡ್ತ್ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯ ಅಂಚಿನಲ್ಲಿರುವವರ ಪರವಾಗಿ ಹಲಹತ್ತು ಚಟುವಟಿಕೆಗಳನ್ನು ಸ್ವತಃ ಎತ್ತಿಕೊಂಡಿದ್ದರಲ್ಲದೇ, ಬದಲಾವಣೆಗಾಗಿ ಸಂಘಟನಾ ಕಾರ್ಯದಲ್ಲಿ ನಿರತರಾದವರ ಜೊತೆನಿಲ್ಲುವ ಬದ್ಧತೆಯನ್ನು ಹೊಂದಿದ್ದರು. ಕಾಂಶಿರಾಮ್ ಅವರು ಬಾಮ್ಸೇಫ್ ಸಂಘಟನೆಯನ್ನು ಕಟ್ಟುತ್ತಿದ್ದ ಸಂಧರ್ಭದಲ್ಲಿ ನಾಗಪುರದಲ್ಲಿ 1971ರಲ್ಲಿ ನಡೆದ ಸಮ್ಮೇಳನದಲ್ಲಿಯೂ ಮುಖ್ಯ ಭಾಷಣಕಾರಳಾಗಿ ಗೇಲ್ ಹಾಜರಿದ್ದರು. ಡರ್ಬನ್ ಶಹರದಲ್ಲಿ 2001ರಲ್ಲಿ ನಡೆದ ರೇಸ್ (ವರ್ಣ) ಕುರಿತ ಸಂಯುಕ್ತ ರಾಷ್ಟ್ರಗಳ ಅಧಿವೇಶನದಲ್ಲಿ ಜಾತಿಯೂ ಸೇರಬೇಕೆಂಬ ದಲಿತ ಕಾರ್ಯಕರ್ತರ ಬೇಡಿಕೆಯ ಸಂಧರ್ಭದಲ್ಲಿ ಕಂಡಂತೆ, ಗೇಲ್ ಈ ಬೇಡಿಕೆಯನ್ನು ಬೆಂಬಲಿಸಿ ಜನಾಭಿಪ್ರಾಯ ಮೂಡಿಸುವುದಕ್ಕಾಗಿ ವಿಸ್ತಾರವಾಗಿ ವಿಷಯದ ಕುರಿತಾಗಿ ಬರೆದರು. 1980ರ ದಶಕಗಳಲ್ಲಿ ತಮ್ಮ ಅತ್ತೆ ಇಂದುತಾಯಿ ಪಾಟನ್ಕರ್ ಅವರನ್ನೂ ಒಳಗೊಂಡು ಅನೇಕ ಸಹಯೋಗಿಗಳ ಜೊತೆ ಸೇರಿ “ಶ್ರಮಿಕ್ ಮುಕ್ತಿ ದಲ್” ಸ್ಥಾಪಿಸುವಲ್ಲಿ ಅವರು ಪಾತ್ರ ವಹಿಸಿದರು. ಈ ಸಂಘಟನೆಯ ಮೂಲಕ ನಡೆಸಿದ ಹೋರಾಟ ಚಟುವಟಿಕೆಗಳ ಮೂಲಕ ಗೇಲ್ ಒಂವೆಡ್ಟ್ ಅವರು ಜಲಸಂಪನ್ಮೂಲಗಳು, ಬರಗಾಲ, ಇತ್ಯಾದಿ ಸಮಸ್ಯೆಗಳು ಎತ್ತಿದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗಳ ಕುರಿತು ವಿಸ್ತೃತ ತತ್ವಮಂಡನೆ ಮಾಡಿದರು. ಈ ನಿಟ್ಟಿನಲ್ಲಿ ಅವರ ಒಲವು ಚಿಕ್ಕ ಉತ್ಪಾದಕ ವರ್ಗ, ಬಡ ಶ್ರಮಿಕರು, ಮಹಿಳೆಯರ ಕಡೆಗೇ ಇತ್ತು. ಅಲ್ಲದೇ, ಚಳುವಳಿಗಳಲ್ಲಿ ನಾಯಕತ್ವದ ಕುರಿತಾಗಿಯೂ ಸಹ ತುಂಬ ಮುಖ್ಯ ಅಂಶಗಳನ್ನು ಅವರು ಸೂಚಿಸಿದರು. ಮೇಲ್ಜಾತಿ/ವರ್ಗದ, ನಗರಗಳ ಹಿನ್ನೆಲೆಯ ಸಂಘಟಕರು ಜಾತಿ-ವಿರೋಧೀ, ಆದಿವಾಸಿಗಳ ಸಂಘಟನೆಗಳಲ್ಲಿ ಮುಂದಾಳತ್ವ ವಹಿಸುವ ಬಗೆಗೆ ಅವರ ನಿಲುವು ವಿವಾದವನ್ನು ಸೃಷ್ಟಿಸಿತ್ತು. ನರ್ಮದಾ ಬಚಾವೋ ಆಂದೋಲನ ಬಾಧಿತ ಆದಿವಾಸಿಗಳ ಮುಂದಾಳತ್ವವನ್ನು ಮರೆಮಾಚಿದ್ದನ್ನು ಅವರು ತೀವ್ರವಾಗಿ ಟೀಕಿಸಿದರು. ದಮನಿತರ ಏಜೆನ್ಸಿಯ ಕುರಿತು ಅವರು ತೋರುವ ಬದ್ಧತೆಯೆಂದರೆ, ಮುಂದಾಳತ್ವ, ಪ್ರಸಿದ್ಧಿಗಳನ್ನು ಕಿತ್ತುಕೊಳ್ಳದ ಹಾಗೆ ದಮನಿತರ ಚಳುವಳಿಗಳಲ್ಲಿ ಪಾತ್ರವಹಿಸಬೇಕಾದ ನೈತಿಕತೆ. ವಿದ್ವತ್ ಜೀವನ ಫುಲೆ, ಅಂಬೇಡ್ಕರ್ ಮತ್ತು ಜಾತಿವಿನಾಶದ ಕುರಿತಾಗಿ ಭಾರತದಲ್ಲಿ ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಸಂಕಥನಗಳನ್ನು ಜಾಗತಿಕ ವಿದ್ವಲಯಕ್ಕೆ ಪರಿಚಯಿಸಿದ ಮೂವರು ಬಹುಮುಖ್ಯ ಮಹಿಳಾ ಸಂಶೋಧಕರೆಂದರೆ ಎಲೀನರ್ ಜೆಲಿಯೆಟ್, ರೋಸಲಿಂಡ್ ಓಹ್ಯಾನ್ಲನ್ ಮತ್ತು ಗೇಲ್ ಓಮ್ವೆಡ್ತ್. ಭೂಮಿ, ಜಾತಿ, ವರ್ಗ ಮತ್ತು ಲಿಂಗತ್ವದ ಪ್ರಶ್ನೆಗಳ ಸುತ್ತ ಗೇಲ್ ಓಮ್ವೆಡ್ತ್ ತಮ್ಮ ಸಂಶೋಧನಾ ಮತ್ತು ಜನಪ್ರಿಯ ಪತ್ರಿಕಾ ಲೇಖನಗಳನ್ನು ಬರೆದಿದ್ದಾರೆ. ಗೇಲ್ ಓಮ್ವೆಡ್ತ್ ಅವರನ್ನು ಓರ್ವ ವಿದ್ವಾಂಸರನ್ನಾಗಿ ಬಹುಕಾಲ ಭಾರತ ನೆನಪಿನಲ್ಲಿಡಲಿದೆ. ಅವರು ಕೈಗೊಂಡ ಕೆಲಸವೇ ಅಂತಹುದಾಗಿತ್ತು. ಫುಲೆ, ಅಂಬೇಡ್ಖರ, ಪೆರಿಯಾರ್, ಅಯೋತ್ತಿ ದಾಸ್ ಅವರುಗಳ ಚಿಂತನೆಗಳಿಗೆ ಗೇಲ್ ತಮ್ಮ ಅಧ್ಯಯನಗಳನ್ನು ಮುಡಿಪಾಗಿಟ್ಟಿದ್ದರು. ಭರತ್ ಪಟನ್‌ಕರ್ ಜೊತೆ ಸೇರಿ ತುಕಾರಾಮ, ಚೋಖಾಮೇಳ ಅವರುಗಳ ಕಾವ್ಯದ ಮತ್ತು ಜಾತಿವಿರೋಧೀ ಸಾಹಿತ್ಯಗಳಲ್ಲಿ ಹೆಚ್ಚಿನವನ್ನು ಅವರು ಅನುವಾದಿಸಿದ್ದಾರೆ. ಮೌಖಿಕ ಪರಂಪರೆಗಳ ಅಧ್ಯಯನದ ಮೂಲಕ ದಲಿತ-ಬಹುಜನ ಚಳುವಳಿಗಳ ದಾಖಲೀಕರಣದ ಬಹುಮೂಲ್ಯ ಕೆಲಸ ಗೇಲ್ ಅವರ ಕೊಡುಗೆ. ಮಹಾರಾಷ್ಟ್ರದಲ್ಲಿನ ಬ್ರಾಹ್ಮಣೇತರ ಚಳುವಳಿಗಳ ಇತಿಹಾಸವನ್ನು ಬರೆಯುವ ಗಟ್ಟಿ ನಿರ್ಧಾರ ಬದ್ಧತೆಯಿಲ್ಲದವರಿಗೆ ಸಾಧ್ಯದ ಮಾತಲ್ಲ – ಅದೂ ಕೂಡ ಅಕಡೆಮಿಕ್ ವಲಯಗಳಲ್ಲಿ ಆ ಕ್ಷೇತ್ರಕ್ಕೆ ವಿಶಾಲ ಮಾನ್ಯತೆ ಇಲ್ಲದಿದ್ದಾಗ. ಕ್ರಾಂತಿಕಾರಿ ಎನಿಸಿಕೊಂಡ ವಿದ್ವಾಂಸರು ಹೆಚ್ಚೆಂದರೆ ಬ್ರಾಹ್ಮಣವಾದವನ್ನು ತಿರಸ್ಕರಿಸುತ್ತಿದ್ದ ಕಾಲದಲ್ಲಿ, ಗೇಲ್ ಇನ್ನೂ ಮುಂದೆ ಹೋಗಿ ಬಹುಜನ ಸಮಾಜಗಳ ಪರಂಪರೆಗಳನ್ನು, ಸಾಂಸ್ಕೃತಿಕ ನೆಲೆಗಳನ್ನೂ, ರಾಜಕೀಯ ಆಕಾಂಕ್ಷೆಗಳನ್ನು ಅಧ್ಯಯನ ಮಾಡಿ, ಅವುಗಳ ಇತಿಹಾಸ ಬರೆದರು. ಫುಲೆ-ಅಂಬೇಡ್ಕರವಾದ, ಶೂದ್ರಸಂತರುಗಳ ಸಂಕಥನಗಳು, ದಲಿತಬಹುಜನ ದೃಷ್ಟಿಕೋನಗಳ ಕುರಿತಾಗಿ ಬಹುಮುಖ್ಯ ಪ್ರಮೇಯಗಳನ್ನು, ತಾತ್ವಿಕ ಚೌಕಟ್ಟುಗಳನ್ನು ಪ್ರತಿಪಾದಿಸಿದ ಶ್ರೇಯ ಗೇಲ್ ಅವರಿಗೆ ಸೇರುತ್ತದೆ. ಗೇಲ್ ಅವರ ಚಿಂತನೆ ಮತ್ತು ಬರಹಗಳ ಮುಖ್ಯ ಲಕ್ಷಣವೆಂದರೆ ಅವುಗಳ ಸಂಧರ್ಭ ಸ್ಪಷ್ಟತೆ. ಸಮಾಜಶಾಸ್ತ್ರದ ತಾತ್ವಿಕ ಚೌಕಟ್ಟುಗಳು ಅಥವಾ ಥಿಯರಿಗಳ ಆಧಾರದ ಮೇಲೆ ಭಾರತೀಯ ಸಮಾಜದ ವಿಶ್ಲೇಷಣೆಗೆ ತೊಡಗುವ ಒಣಪಾಂಡಿತ್ಯ ಅವರದಾಗಿರಲಿಲ್ಲ. ಯಾವೊಂದು ವಿದ್ಯಮಾನವನ್ನೂ ಸಹ ಅದರ ಐತಿಹಾಸಿಕ ಮತ್ತು ಒಟ್ಟಾರೆ ವರ್ತಮಾನದ ಸನ್ನಿವೇಶದಲ್ಲಿಯೇ ಇಟ್ಟುಕೊಂಡು ವಾಸ್ತವದ ಅರಿವಿಗೆ ಪ್ರಯತ್ನಿಸುವುದು – ವಿಷಯವನ್ನು ತನ್ನಲ್ಲಿ ತಾನಾಗಿ ನೋಡುವ ಬದಲು ಅದರ ಹಿಂದು-ಮುಂದುಗಳ ವಿವೇಕದೊಡನೆ ಅರ್ಥೈಸುವುದು ಅವರ ಬರಹಗಳ ಜಾಯಮಾನ. ಈ ಹಿನ್ನೆಲೆಯಲ್ಲಿಯೇ ಗೇಲ್ ಎಡಚಿಂತಕರೊಂದಿಗೆ ಚರ್ಚೆಗಿಳಿದಿದ್ದಿದೆ – ಸಾಮಾಜಿಕ, ಐತಿಹಾಸಿಕ ಮತ್ತು ಭೌಗೋಳಿಕ ಹಿನ್ನೆಲೆಯ ಜೊತೆ ಸಂವಾದಿಸದೇ ವರ್ಗಪ್ರಜ್ನೆ, ಶೋಷಣೆ ಮುಂತಾದ ತಾತ್ವಿಕ ಚೌಕಟ್ಟುಗಳನ್ನು ಆರೋಪಿಸಿಕೊಂಡು ಚಿಂತಿಸುವ ಉಲ್ಟಾ ಮಾದರಿಯನ್ನು ಅವರು ಟೀಕಿಸುತ್ತಿದ್ದರು. ಅವರ ವಿದ್ವತ್ತಿನ ಪ್ರಯಾಣ ಹಲವು ನೆಲೆ, ದಾರಿಗಳನ್ನು ಹೊಕ್ಕು ಮುನ್ನಡೆದರೂ ಕೂಡ, ಅವುಗಳ ಆಳದಲ್ಲಿದ್ದ ಮೂಲಧಾತು ಆದರ್ಶ ಸಮಾಜದ ಕನಸು – ಭವಿಷ್ಯದಲ್ಲಿ ಸಾಧಿಸಬಹುದಾದ ಆದರ್ಶ ಸಮಾಜಕ್ಕಾಗಿ ವರ್ತಮಾನದಲ್ಲಿ ಮಾಡಬೇಕಾದ ಪ್ರಯಾಸ. ವಿವೇಕ, ವಿಶ್ಲೇಷಣೆ, ಸಂಘಟನೆ, ಸಂಘರ್ಷ, ರಾಜಕೀಯ ಸಹಕಾರಗಳೆಲ್ಲವುಗಳೂ ಬರಲಿರುವ ಆದರ್ಶ ಸಮಾಜವನ್ನು ಸಾಕಾರ ಮಾಡಲು ಅವಶ್ಯವಿರುವ ಪರಿಕರಗಳೇ ಅವರಿಗೆ. ಅವರ ಚಿಂತನೆಯನ್ನು ರೂಪಿಸಿದ ಮಹಿಳಾವಾದ, ಮಾರ್ಕ್ಸವಾದ, ಫುಲೆ-ಅಂಬೇಡ್ಕರವಾದಗಳೆಲ್ಲ ಆದರ್ಶ ಸಮಾಜವನ್ನು ಸಾಕಾರಗೊಳಿಸುವ ಸ್ವಪ್ನದ, ತೀವ್ರ ಬಯಕೆಯ, ದಾರಿಗಳು. ಜಾತಿ, ಲಿಂಗತ್ವ, ವರ್ಗ ಮುಂತಾದ ಬೇಧಗಳನ್ನು ನಿವಾರಿಸಿಕೊಂಡು ಮುಂದೆ ಸಾಗಲು ಬೇಕಾದ ಬೌದ್ಧಿಕ ಮತ್ತು ಸಾಮುದಾಯಿಕ ಪ್ರಜ್ನೆಯ ಸಲಕರಣೆಗಳು. ಒಂದು ಸ್ತರದಲ್ಲಿ ಸಂಕೀರ್ಣತೆಗಳನ್ನು ಎದುರಿಸುವ ಗಟ್ಟಿತನ ಹೊಂದಿದ್ದರೂ, ಆಳದಲ್ಲಿ ಸರಳವೂ, ನೇರವೂ, ಪ್ರಾಮಾಣಿಕವೂ ಆದ ನಿಷ್ಕಪಟ ವಿದ್ವತ್-ಬರಹಗಳನ್ನು ಗೇಲ್ ಬರೆದರು ಮತ್ತು ಹಾಗೆಂದೇ ಅವು ಬಹುಜನರನ್ನು, ಅದರಲ್ಲೂ ಅವರು ಯಾರ ಏಳಿಗೆಗಾಗಿ ಐದು ದಶಕಗಳ ಕಾಲ ದುಡಿದರೋ, ಆ ಬಹುಜನ ಸಮುದಾಯಗಳನ್ನು ಆಕರ್ಷಿಸಿದವು, ಮನವೊಲಿಸಿದವು. ಗೇಲ್ ಓಮ್ವೆಡ್ತ್ ಅವರ ಪ್ರಮುಖ ಪ್ರಕಟಣೆಗಳು: “ವಿ ಶಲ್ ಸ್ಮ್ಯಾಶ್ ದಿಸ್ ಪ್ರಿಸನ್: ಇಂಡಿಯನ್ ವಿಮೆನ್ ಇನ್ ಸ್ಟ್ರಗಲ್” (1979), “ರಿಇನ್ವೆಂಟಿಂಗ್ ರೆವೊಲ್ಯೂಶನ್: ನ್ಯೂ ಸೋಶಿಯಲ್ ಮೂವಮೆಂಟ್ಸ್ ಆಂಡ್ ದ ಸೋಶಿಯಲಿಷ್ಟ ಟ್ರಡಿಶನ್ ಇನ್ ಇಂಡಿಯಾ” (1982), “ದಲಿತ್ ವಿಶನ್ಸ್” (1995; ಕನ್ನಡ ಅನುವಾದ ಮೂಡ್ನಾಕೂಡು ಚಿನ್ನಸ್ವಾಮಿ), “ಬುದ್ಧಿಸಂ ಇನ್ ಇಂಡಿಯಾ: ಚಾಲೆಂಜಿಂಗ್ ಬ್ರಾಹ್ಮಿನಿಸಂ ಆಂಡ್ ಕಾಸ್ಟ್” (2003), “ಸೀಕಿಂಗ್ ಬೇಗಂಪುರಾ: ದ ಸೋಶಿಯಲ್ ವಿಶನ್ ಆಫ್ ಆಂಟಿ-ಕಾಸ್ಟ್ ಇಂಟೆಲ್ಲೆಕ್ಚವಲ್ಸ್” (2008) ಮತ್ತು “ದಲಿತ್ಸ್ ಅಂಡ್ ಡೆಮಾಕ್ರಟಿಕ್ ರೆವೊಲ್ಯೂಶನ್” (2013) ಇತ್ಯಾದಿ. ಒಂವೆಡ್ಟ್ ಅವರ ಜಾತಿ ಕುರಿತಾದ ತಿಳುವಳಿಕೆ ಐತಿಹಾಸಿಕ ನೆಲೆಯುಳ್ಳದ್ದಾಗಿತ್ತು. ಹಾಗಾಗಿ, ಅವರು ಜಾತಿಯನ್ನು ಹಿಂದು ಸಮಾಜದ ಆಚರಣಾ ಪದ್ಧತಿಗಳ ಚೌಕಟ್ಟಿನಲ್ಲಿ ನೋಡದೇ, ಪುರಾತನ ಶಾಸ್ತ್ರಗಳ ವಿವರಣೆಗಳ ಬೆಳಕಲ್ಲಿ ಅರ್ಥೈಸದೇ, ಮಾರ್ಕ್ಸಿಸ್ಟ್ ಮತ್ತು ಅನೇಕ ಐರೋಪ್ಯ ವಿದ್ವಾಂಸರುಗಳಂತೆ ಜಾತಿಯನ್ನು ಭೌತಿಕ ಚೌಕಟ್ಟುಗಳಿಂದ ಹೊರಗಿಡದೇ, ಜಾತಿ ಸಮಾಜವೆನ್ನುವ ಸಂರಚನೆಯನ್ನು ರಾಜಕೀಯ-ಆರ್ಥಿಕತೆಯ (ಪಾಲಿಟಿಕಲ್ ಇಕಾನಮಿ) ಬೆಳಕಿನಲ್ಲಿ ಅಧ್ಯಯನ ಮಾಡಿದರು. ಆದುದರಿಂದಲೇ ಅವರಿಗೆ ಫುಲೆಯಾಗಲೀ, ಅಂಬೇಡ್ಕರರಾಗಲೀ ಸಮಾಜ ಸುಧಾರಕರಾಗಿ ತೋರುವುದಿಲ್ಲ, ಬದಲಿಗೆ ಸಾಮಾಜಿಕ ಕ್ರಾಂತಿಕಾರಿಗಳಾಗಿ ತೋರುತ್ತಾರೆ. ಆದುದರಿಂದಲೇ ಅವರು ತಮ್ಮ ಬರಹಗಳಲ್ಲಿ ಜಾತಿ-ವರ್ಗ-ಲಿಂಗತ್ವಗಳನ್ನು ಕೂಡುಗೆರೆಗಳನ್ನಾಗಿ (intersections) ನೋಡುತ್ತಾರೆ. ದಲಿತ-ಬಹುಜನರಿಗೆ ದಕ್ಕಬೇಕಿರುವ ಆರ್ಥಿಕ ವಿಕಾಸ, ತರತಮವಿರದ ಸಂಪನ್ಮೂಲ ಹಂಚಿಕೆ, ಗಂಡಾಳಿಕೆಯಿಂದ ಮುಕ್ತಿ, ಪ್ರಜಾಸತ್ತಾತ್ಮಕ ಆಳ್ವಿಕೆಯಲ್ಲಿ ಪಾಲು, ಹಾಗೆಯೇ ಇನ್ನೂ ವಿಸ್ತೃತ ನೆಲೆಯಲ್ಲಿ ಜನಪರ ಚಳುವಳಿಗಳು, ಮಹಿಳೆಯರ ಸಮಸ್ಯೆಗಳು, ಪರಿಸರದ ಪ್ರಶ್ನೆಗಳು, ಭದ್ರಗೊಳ್ಳುತ್ತಿರುವ ಜಾತಿಪ್ರಜ್ನೆಯ ಹಿಡಿತ, ಮುಂತಾದ ವಿಷಯಗಳನ್ನು ಜಾತಿಅಂತ್ಯ ಮತ್ತು ಸಮಾನತೆಯ ಆಶಯದ ತಳಹದಿಯುಳ್ಳ ದೃಷ್ಟಿಕೋನದ ಮೂಲಕ ತಾರ್ಕಿಕ ರೀತ್ಯಾ ವಿಶ್ಲೇಷಿಸುತ್ತ ಬಂದವರು ಗೇಲ್. ಸಾಮಾಜಿಕ ನ್ಯಾಯ ಅವರ ಬರಹಗಳಲ್ಲಿನ ಪ್ರಧಾನ ಆಶಯ. ಸಂಶೋಧನೆಯನ್ನಾಧರಿಸಿದ ವಿದ್ವತ್ತಿನ ಬರವಣಿಗೆಗಳ ಜೊತೆ ಗೇಲ್ ಜನಪ್ರಿಯ ಪತ್ರಿಕೆಗಳಲ್ಲಿ ಕೂಡ ಬರೆಯುತ್ತಿದ್ದರು. ತಮ್ಮ ಕಾಲಂಗಳು ಮತ್ತಿತರ ಬರವಣಿಗೆಗಳ ಮೂಲಕ ಸಮಕಾಲೀನ ಸಮಸ್ಯೆಗಳು ಮತ್ತು ಅವುಗಳಿಗಿರುವ ಸಾಮಾಜಿಕ-ಐತಿಹಾಸಿಕ ಆಯಾಮಗಳನ್ನು ಸ್ಪಷ್ಟರೀತಿಯಲ್ಲಿ ರೈತ-ಮಹಿಳೆ-ದಲಿತ-ಬಹುಜನರ ಒಳಿತನ್ನಾಧರಿಸಿದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳುವುದನ್ನು ಈ ಬರಹಗಳು ಉತ್ತೇಜಿಸಿದವು. ಕೃತಿ ಪರಿಚಯ ಅವರ ಮೊದಲ ಮುಖ್ಯ ಪ್ರಕಟಣೆಯೆಂದರೆ 1976ರಲ್ಲಿ ಬಂದ “ಕಲ್ಚರಲ್ ರೆವೊಲ್ಯೂಶನ್ ಇನ್ ಕಲೋನಿಯಲ್ ಇಂಡಿಯಾ“. ಫುಲೆ ಅವರ ಬರಹಗಳನ್ನು ಆಧರಿಸಿ ಅವರು ಈ ಕೃತಿಯಲ್ಲಿ ಮುಂದಿಡುವ ಪ್ರಮೇಯವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ಪ್ರಬಲ ಸಮುದಾಯಗಳ (ಬ್ರಾಹ್ಮಣ-ವರ್ತಕ) ಗಣ್ಯರು ತಾವೇ ಭಾರತೀಯ ರಾಷ್ಟ್ರವನ್ನು ಮತ್ತು ರಾಷ್ಟ್ರವಾದವನ್ನು ಪ್ರತಿನಿಧಿಸುತ್ತಿರುವವರು ಎನ್ನುವ ವಾದವನ್ನು ತಮ್ಮ ಬ್ರೀಟೀಷ-ವಿರೋಧೀ ಚಟುವಟಿಕೆಗಳ ಮೂಲಕ ಮಾತ್ರವಲ್ಲದೇ ಸಮಾಜ ಸುಧಾರಣೆ, ದೇಶೀಯ ಸಂಸ್ಕೃತಿಯ ನಿರೊಪಣೆ ಮುಂತಾದ ಸಂಕಥನಗಳ ನಿರ್ಮಿತಿಯ ಮೂಲಕವೂ ಪ್ರತಿಪಾದಿಸುತ್ತ, ವಸಾಹತುಶಾಹಿ ಶಿಕ್ಷಣನೀತಿ, ಅಧಿಕಾರವರ್ಗ, ಔದ್ಯೋಗಿಕ ಅವಕಾಶಗಳ ಲಾಭ ತಮ್ಮದಾಗಿಸಿಕೊಂಡು, ತಮ್ಮ ಪ್ರಭಾವ-ಪ್ರಾಬಲ್ಯವನ್ನು ಹೆಚ್ಚಿಸಿಕೊಂಡರು. ಈ ಹಿನ್ನೆಲೆಯಲ್ಲಿ ದಮನಿತ ಅಥವಾ ಪ್ರಭಾವಿಯಲ್ಲದ (’ಕೆಳಜಾತಿ’) ಸಮುದಾಯಗಳ ಗಣ್ಯರು ಕೂಡ ತಮ್ಮನ್ನು ಮೂಲೆಗೊತ್ತಿರುವ, ತಮ್ಮ ಏಳ್ಗೆಗೆ ತೊಡಕಾಗಿರುವ ಸಮುದಾಯಗಳ – ಅಂದರೆ ’ಮೇಲ್ಜಾತಿ’ ಸಮುದಾಯಗಳ – ಜೊತೆ ಸಂಘರ್ಷಕ್ಕೆ ತೊಡಗಿದರು. ಇದು ಸ್ಥಳೀಯ, ಪ್ರಾದೇಶಿಕ ಅಸ್ಮಿತೆಯ, ಅಥವಾ ಧಾರ್ಮಿಕ ಅಸ್ಮಿತೆಯ ರೂಪವನ್ನು ಸಹ ಪಡೆಯಿತು. ಒಟ್ಟಾರೆ, ಗೇಲ್ ಅವರು ಈ ಅಧ್ಯಯನದಲ್ಲಿ ವಸಾಹತುಶಾಹಿ ಕಾಲದ ಭಾರತೀಯ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಸಂಘರ್ಷವನ್ನು ವಸಾಹತುವಿರೋಧದ ಏಕಮುಖೀ ಸಂಘರ್ಷವಾಗಿ ನೋಡದೇ, ಅಂದಿನ ಅಧಿಕಾರ-ರಾಜಕಾರಣದ ಹಿನ್ನೆಲೆಯಲ್ಲಿ ಪ್ರಭಾವ-ಪ್ರಾಬಲ್ಯಕ್ಕಾಗಿ ನಡೆದ ಸೆಣಸಾಟವೆಂದು ಅರ್ಥೈಸಿ, ಅದೊಂದು ವಿಭಿನ್ನ ಜಾತಿ/ಮತ/ಸಮುದಾಯಗಳ ನಡುವಿನ ಸಾಂಸ್ಕೃತಿಕ ಸಂಘರ್ಷವೆಂದು ವಾದಿಸುತ್ತಾರೆ. ವಸಾಹತುಶಾಹಿ ಭಾರತದ ಇತಿಹಾಸವನ್ನು ಗೇಲ್ ಓಮ್ವೆಡ್ತ್ ಅಧ್ಯಯನ ಮಾಡಿದ ರೀತಿಯು ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ಸಹವರ್ತಿ ಪರಿಕಲ್ಪನೆಗಳನ್ನಾಗಿ ನೋಡುವ ಮಾದರಿಯನ್ನು ಮುನ್ನೆಲೆಗೆ ತಂದಿತು. ರಾಜಕೀಯ ಸ್ವಾತಂತ್ರ್ಯವೆನ್ನುವುದು ಒಂದು ಸ್ವತಂತ್ರ ಸೀಮಿತ ಪರಿಕಲ್ಪನೆಯಾಗಿರದೆ, ಸಾಮಾಜಿಕ ಸಮಾನತೆಯನ್ನು ಸಾಧ್ಯವಾಗಿಸುವ ದಾರಿಯಾಗಬೇಕೆನ್ನುವ ಅಂಬೇಡ್ಕರರ ತತ್ವವನ್ನು ಬಳಸಿ ಗೇಲ್, ರಾಷ್ಟ್ರವಾದ ಮತ್ತದರ ಇತಿಹಾಸವನ್ನು ನೋಡುತ್ತಾರೆ. ಈ ನಿಟ್ಟಿನಲ್ಲಿ ಅವರು ಕೈಗೊಂಡ ಬ್ರಾಹ್ಮಣೇತರ ಚಳುವಳಿಗಳ ಅಧ್ಯಯನ ರಾಷ್ಟ್ರವಾದ ಮತ್ತು ವರ್ಗವಾದಗಳು ದುರ್ಲಕ್ಷಿಸಿದ ಜನಪ್ರಿಯ ಆಶಯ ಮತ್ತು ಚಟುವಟಿಕೆಗಳನ್ನು ಅನಾವರಣಗೊಳಿಸುವುದಾಗಿತ್ತು. ತನ್ಮೂಲಕ ಗೇಲ್, ಜಾತಿವಿರೋಧೀ ನೆಲೆಗಳ ಸಾಂಸ್ಕೃತಿಕ ಪರಂಪರೆಗಳು ಪ್ರತಿಪಾದಿಸಿದ ರಾಷ್ಟ್ರದ ಕಲ್ಪನೆಗಳತ್ತ ಓದುಗರ ಗಮನ ಸೆಳೆದಿದ್ದಾರೆ. ಸಮಾನತೆಯೆನ್ನುವುದು ಆಳುವವರ ಮತ್ತು ಪ್ರಜೆಗಳ ನಡುವೆ ಮಾತ್ರವಲ್ಲದೇ ಎಲ್ಲ ಪ್ರಜೆಗಳ ನಡುವಿನ ಪರಸ್ಪರ ಸಂಬಂಧಗಳಲ್ಲಿಯೂ ಬೇಕು ಎನ್ನುವ ಖಂಡಿತವಾದಿ ನೋಟವನ್ನು ಅವರ ಬರಹಗಳು ಅಭಿವ್ಯಕ್ತಿಸಿದವು. “ವಸಾಹತುಶಾಹಿ ಭಾರತದಲ್ಲಿ ಸಾಂಸ್ಕೃತಿಕ ಪ್ರತಿರೋಧ” ಕೃತಿಯಲ್ಲಿ ವಸಾಹತುಶಾಹಿಯ ಆಡಳಿತನೀತಿಗಳು ಜಾತಿಪದ್ಧತಿಯನ್ನು ಪುನರ್ವಿನ್ಯಾಸಕ್ಕೆ ಒಳಪಡಿಸಿದ್ದರೂ ಸಹ ಜಾತಿಯ ಅಂತ್ಯಕ್ಕೆ ಸಹಾಯಕವಾಗಿರಲಿಲ್ಲವೆನ್ನುವುದನ್ನು ಮಹಾರಾಷ್ಟ್ರದ ಸಂಧರ್ಭದ ಅಧ್ಯಯನದ ಮೂಲಕ ಅವರು ತೋರಿಸಿದ್ದಾರೆ. ವಸಾಹತುಶಾಹಿಯ ಶೈಕ್ಷಣಿಕ ಮತ್ತು ಉದ್ಯೋಗದ ನೀತಿಗಳಿಂದಾಗಿ ’ಉಚ್ಛ’ ಜಾತಿಯವರು ಅಧಿಕಾರ ಮತ್ತು ಪ್ರಭಾವೀ ಸ್ಥಾನಗಳನ್ನು ತಲುಪಲು ಸಾಧ್ಯವಾದರೆ, ಬಹುಜನ-ದಲಿತ ಸಮುದಾಯದಗಳು ಯಾವುದೇ ಸಾಮಾಜಿಕ ಸಂಚಲನಗಳನ್ನೂ ಕಾಣಲಾಗದಾದರು ಮತ್ತು ಸಾಮಾಜಿಕ ಅಂತಸ್ತುಗಳ, ಆರ್ಥಿಕ ವಿಕಾಸದ, ರಾಜಕೀಯ ಪ್ರಭಾವದ ಎಲ್ಲೆಯ ಅಂಚುಗಳಲ್ಲಿಯೇ ಉಳಿದುಹೋದರು ಎನ್ನುವುದನ್ನು ಈ ಕೃತಿ ಗುರುತಿಸುತ್ತದೆ. ಇದನ್ನು ಅರಿತಿದ್ದರಿಂದಲೇ ಫುಲೆ ಜಾತಿವಿರೋಧಿ ತಂತ್ರವಾಗಿ ಶಿಕ್ಷಣದತ್ತ ಮುಖಮಾಡುತ್ತಾರೆ ಮತ್ತು ಗ್ರಾಮ್ಶಿಯ ಹೆಜೆಮನಿ ಸಂಕಲ್ಪನೆಗೂ ಮುನ್ನವೇ ಬಹುಜನರು ಸಾಂಸ್ಕೃತಿಕ ಪ್ರಭಾವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತ “ಸಾಂಸ್ಕೃತಿಕ ಕ್ರಾಂತಿ”ಗೆ ಒತ್ತುನೀಡುತ್ತಾರೆ. ಭಾರತೀಯ ಆಧುನಿಕತೆ ಮತ್ತು ಸ್ವಾತಂತ್ರ್ಯ ಸಂಗ್ರಾಮಗಳ ರಾಜಕೀಯ ವಿಶ್ಲೇಷಣೆ ನಡೆಸಿರುವ ಬಹುತೇಕ ಭಾರತೀಯ ಮತ್ತು ವಿದೇಶೀ ವಿದ್ವಾಂಸರುಗಳ ಲಕ್ಷ್ಯ ಕೇಂದ್ರಿತವಾಗಿದ್ದುದು “ಉಚ್ಛ”ಜಾತಿಯ ಚಿಂತಕರು ಮತ್ತು ರಾಜಕೀಯ ನಾಯಕರುಗಳ ಮೇಲೆ. ಅವರೆಲ್ಲರ ಅವಲಕ್ಷ್ಯಕ್ಕೆ ಒಳಗಾದ ಜೋತಿಬಾ ಫುಲೆ ಹೇಗೆ ಭಾರತೀಯ ಪುನರುತ್ಥಾನವೂ ಸೇರಿದಂತೆ ಎಲ್ಲ ’ಮೇಲ್ಜಾತಿ’ ಚಿಂತಕರ ರಾಜಕೀಯ ಕ್ರಾಂತಿಕಾರಿಕತೆಗಿಂತ ಭಿನ್ನವಾದ ರೈತ-ಬಹುಜನ-ಜಾತಿವಿರೋಧಿ ಆಶಯದ ಸಾಮಾಜಿಕ ಕ್ರಾಂತಿಯ ವಿಚಾರಗಳನ್ನು ಪ್ರತಿಪಾದಿಸುತ್ತಾರೆ ಎನ್ನುವುದನ್ನು ಗೇಲ್ ತೋರಿಸಿಕೊಟ್ಟರು . ಪ್ರತಿಷ್ಟಿತ ಇಪಿಡಬ್ಲ್ಯು ಪತ್ರಿಕೆಯ 1971ರ ಸಂಚಿಕೆಯೊಂದರಲ್ಲಿ ಬರೆದ “ಜೋತಿಬಾ ಫುಲೆ ಅಂಡ್ ದ ಐಡೀಯಾಲಜಿ ಆಫ್ ಸೋಶಿಯಲ್ ರೆವೊಲ್ಯೂಶನ್ ಇನ್ ಇಂಡಿಯಾ” ಎಂಬ ಲೇಖನದಲ್ಲಿ ಗೇಲ್ ಹೇಳುತ್ತಾರೆ: “ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ವರ್ಗಸಮಾಜವಿರುತ್ತದೆ ಮತ್ತು ಯಾವುದೋ ಒಂದು ವರ್ಗ ಪ್ರಾಬಲ್ಯ ಹೊಂದಿರುತ್ತದೆ. ಭಾರತದಲ್ಲಿ, ಹಿಂದು ಸಂಸ್ಕೃತಿ ಮತ್ತು ಜಾತಿಪದ್ಧತಿಯು ಬ್ರಾಹ್ಮಣವಾದದ ಮೇಲೆ ನೆಲೆಸಿದೆ. ಆದುದರಿಂದಲೇ ಫುಲೆ ತಮ್ಮ ಚಳುವಳಿಯನ್ನು ಬ್ರಾಹ್ಮಣವಾದದ ವಿರೋಧಕ್ಕೆ ಮುಡಿಪಾಗಿಸಿದ್ದರು. ಬ್ರಾಹ್ಮಣೇತರವಾದವೆನ್ನುವುದು ಹಾಗಾಗಿ ಕೊಮುವಾದವೂ ಅಲ್ಲ, ಬ್ರಿಟೀಷರ ಒಡೆದು ಆಳುವ ನೀತಿಯ ಫಲವೂ ಅಲ್ಲ. ಬದಲಿಗೆ, ಅದು ಫುಲೆ ಪ್ರತಿಪಾದಿಸಿದ ಸಾಮಾಜಿಕ ಕ್ರಾಂತಿಯ ಅಭಿವ್ಯಕ್ತಿಯಾಗಿತ್ತು.” (Omvedt, Gail (1971): “Jotirao Phule and the Ideology of Social Revolution in India,” Economic & Political Weekly, Vol 6, No 37, pp 1969–80.) Gail Omvedt: Courtesy: The Wire ಮಹಾರಾಷ್ಟ್ರದಲ್ಲಿ ಎಪ್ಪತ್ತರ ದಶಕದಲ್ಲಿ ಲಾಲ್ ನಿಶಾನ್ ಪಕ್ಷದ ನಾಯಕತ್ವದಲ್ಲಿ ರೈತ-ಕಾರ್ಮಿಕ ಮಹಿಳೆಯರು ನಡೆಸಿದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಗೇಲ್ ಓಮ್ವೆಡ್ತ್ ಮಹಿಳೆಯರ ಹೋರಾಟದ ಈ ಮಾದರಿಯನ್ನು ವರದಿ ಮಾಡುತ್ತ ತಾತ್ವಿಕ ಚೌಕಟ್ಟಿನಲ್ಲಿ ಅದನ್ನು ಅರ್ಥಮಾಡಿಕೊಳ್ಳುವ ಒಂದು ಅಧ್ಯಯನವನ್ನು 1980ರಲ್ಲಿ “ವಿ ವಿಲ್ ಸ್ಮ್ಯಾಷ್ ದಿಸ್ ಪ್ರಿಸನ್: ಇಂಡಿಯನ್ ವಿಮೆನ್ ಇನ್ ಸ್ಟ್ರಗಲ್” (ಈ ಸೆರೆಮನೆಯನ್ನು ಧ್ವಂಸ ಮಾಡುವೆವು ನಾವು) ಎಂಬ ಶೀರ್ಷಿಕೆಯಡಿ ಪ್ರಕಟಿಸಿದರು. ಇದು ಭಾರತೀಯ ಸಮಾಜದಲ್ಲಿ ಮಹಿಳೆಯರು ಸಾಂಸ್ಥಿಕ ರೂಪದಲ್ಲಿ ತಾವು ಎದುರಿಸುವ ಸಮಸ್ಯೆಗಳು, ಹಿಂಸೆ-ಶೋಷಣೆಗಳ ವಿರುದ್ಧ ನಡೆಸುವ ಸಂಘರ್ಷದ ಕುರಿತಾದ ಕೃತಿ. ಈ ಕೃತಿಯ ಮೂಲಕ ಒಂವೆಡ್ಟ್ ಅವರು ಗ್ರಾಮೀಣ ಭಾರತದ ಮಹಿಳೆಯರ ರಾಜಕೀಯ ಪಾತ್ರಗಳ ವ್ಯಾಪ್ತಿಯನ್ನು ಓದುಗರ ಗಮನಕ್ಕೆ ತರುತ್ತಾರೆ. ಗ್ರಾಮೀಣ ಮಹಾರಾಷ್ಟ್ರದ ಚಳುವಳಿಗಳಲ್ಲಿ ಸಕ್ರಿಯ ಪಾತ್ರವಹಿಸಿದ ಮಹಿಳೆಯರ ಜೊತೆ ಇದ್ದು, ಸಂಚರಿಸಿ, ಅವರ ನಡೆನುಡಿ, ಭಾಷೆ-ಅಭಿವ್ಯಕ್ತಿಗಳನ್ನು ಹತ್ತಿರದಿಂದ ಗಮನಿಸಿ, ಅವರೊಂದಿಗೆ ವಿಸ್ತೃತ ಸಂಭಾಷಣೆ ನಡೆಸಿ ಒಂವೆಡ್ಟ್ ಈ ಅಧ್ಯಯನ ಕೈಗೊಂಡಿದ್ದಾರೆ. ಜನಸಾಮಾನ್ಯರ ಚಟುವಟಿಕೆಗಳನ್ನು ದೂರದಿಂದ ಮಾತ್ರ ನೋಡುವ ಭಾರತೀಯ/ವಿದೇಶೀ ವಿದ್ವಾಂಸರಾರೂ ಕಾಣಲಾರದ, ಅರಿಯಲಾರದ ವಿವರಗಳನ್ನು – ಅದು ಮಹಿಳೆಯರು ಬಳಸುವ ನುಡಿಗಟ್ಟುಗಳಿರಬಹುದು, ಚಳುವಳಿಯ ಸಂಧರ್ಭದಲ್ಲಿ ಹಾಡುಗಳನ್ನು ಹಾಡುವ ವರಸೆ ಇರಬಹುದು – ಒಂವೆಡ್ಟ್ ಅವರು ಓದುಗರ ಎದುರಿಡುತ್ತಾರೆ. ಚಳುವಳಿ ನಿರತ ಮಹಿಳಾ ಕೃಷಿಕಾರ್ಮಿಕರು, ಬೆಲೆಯೇರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನಗರಗಳ ಮಹಿಳೆಯರು, ಸ್ವಚ್ಛತಾಕರ್ಮಿಗಳು, ಆದಿವಾಸಿ ಮಹಿಳೆಯರು ಹೀಗೆ ಅನೇಕ ವರ್ಗ-ಹಿನ್ನೆಲೆಗಳ ಮಹಿಳೆಯರ ಹೋರಾಟಗಳ ವಿನ್ಯಾಸ-ವಿಚಾರ-ವಿವರಗಳನ್ನು ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮಹಿಳೆಯರು ತಮ್ಮ ಹಿತವನ್ನು ಬಲ್ಲವರಲ್ಲ, ಪ್ರತಿಭಟನೆಗಳ ಮೂಲಕ ತಮ್ಮ ಹಿತಾಸಕ್ತಿಯ ಏಜೆನ್ಸಿಯನ್ನು ಪ್ರತಿಪಾದಿಸಲು ಹಿಂಜರಿಯುವವರು ಎಂಬ ಗಂಡಾಳಿಕೆಯ ಮಿಥಕವನ್ನು “ಧ್ವಂಸ” ಮಾಡುವ ಸಂಕಥನವನ್ನು ಈ ಕೃತಿ ನಿರೂಪಿಸುತ್ತದೆ. 1991ರಲ್ಲಿ ಪ್ರಕಟವಾದ “ವಯಲೆನ್ಸ್ ಅಗೆನ್ಸ್ಟ್ ವಿಮೆನ್: ನ್ಯೂ ಮೂವಮೆಂಟ್ಸ್ ಅಂಡ್ ನ್ಯೂ ಥಿಯರೀಸ್ ಇನ್ ಇಂಡಿಯಾ” (ಮಹಿಳೆಯರ ಮೇಲೆ ಹಿಂಸೆ: ಭಾರತದ ಹೊಸ ಚಳುವಳಿಗಳು ಮತ್ತು ಹೊಸ ಪ್ರಮೇಯಗಳು) ಎಂಬ ಕೃತಿಯಲ್ಲಿ ಒಂವೆಡ್ಟ್ ಅವರು ಭಾರತೀಯ ಮಹಿಳೆಯರು ದೀರ್ಘಕಾಲದಿಂದ ಎದುರಿಸುತ್ತಿರುವ ಗಂಡಾಳಿಕೆಯ ಒಂದು ವಿಪರೀತ ಸ್ವರೂಪವಾದ ಹಿಂಸೆಯ ಹಿಂದುಮುಂದುಗಳನ್ನು ಪರೀಕ್ಷಿಸಿದ್ದಾರೆ. ಭಾರತೀಯ ಮಹಿಳಾವಾದವು 70ರ ದಶಕಗಳಲ್ಲಿ ತುರ್ತು ವಿಷಯವೆಂದು ಪರಿಗಣಿಸಿದ್ದ ಅತ್ಯಾಚಾರ, ವರದಕ್ಷಿಣೆ, ಕೌಟುಂಬಿಕ ಹಿಂಸೆ ಮುಂತಾದವುಗಳನ್ನು ಆಳ ಅಧ್ಯಯನಕ್ಕೆ ಅಳವಡಿಸಿದ್ದಾರೆ ಮತ್ತು ಆ ಕುರಿತು ಪ್ರವರ್ಧಮಾನಕ್ಕೆ ಬರುತ್ತಿದ್ದ ಹೋರಾಟಗಳು ರೂಪಿಸಿದ್ದ ದೃಷ್ಟಿಕೋನಗಳು ಮತ್ತು ತಾತ್ವಿಕ ಪ್ರಮೇಯಗಳನ್ನು ಈ ಕೃತಿಯಲ್ಲಿ ಒಂವೆಡ್ಟ್ ಅವರು ಓದುಗರಿಗೆ ಪರಿಚಯಿಸಿದ್ದಾರೆ. ಆರ್ಥಿಕ ಶೋಷಣೆ, ಜಾತಿ, ಪರಿಸರನಾಶ, ಹಾಗೂ ಅಭಿವೃದ್ಧಿಯ ವಿಕಾರಗಳು ಗಂಡಾಳಿಕೆಯ ಸಂರಚನೆಗಳ ಮೂಲಕ ಪಡೆಯುವ ಹಿಂಸೆಯ ಕುರಿತಂತೆ, ಮಾರ್ಕ್ಸಿಸ್ಟ್, ರ್ಯಾಡಿಕಲ್ ಮಹಿಳಾವಾದಗಳ ವಿಶ್ಲೇಷಣೆಯ ಜೊತೆ ಮಾರ್ಕ್ಸಿಸ್ಟ್-ಫುಲೆ-ಅಂಬೇಡ್ಕರವಾದಿ ಶರದ್ ಪಾಟೀಲ, ಶೇತ್ಕರಿ ಸಂಘಟನೆಯ ಶರದ್ ಜೋಶಿ ಮತ್ತು ಪರಿಸರ-ಮಹಿಳಾವಾದಿ ವಂದನಾ ಶಿವ ಅವರುಗಳು ಪ್ರತಿಪಾದಿಸಿದ ಪ್ರಮೇಯಗಳನ್ನು ಒಂವೆಡ್ಟ್ ಪ್ರಸ್ತುತಪಡಿಸಿದ್ದಾರೆ. ಆರ್ಥಿಕ ಸಂಕಟ, ಪರಿಸಾರ ನಾಶ, ಮತೀಯ ಮೂಲಭೂತವಾದ, ಕೋಮುಗಲಭೆ, ಜಾತಿ-ವರ್ಗಪ್ರಜ್ನೆಗಳೆಲ್ಲದರ ಪರಸ್ಪರ ಸಂಬಂಧದ ಪರಿಣಾಮವಾಗಿ ಪ್ರಜಾಸತ್ತಾತ್ಮಕ ಸಮಾಜದ ಎಲ್ಲ ಸ್ತರಗಳಲ್ಲಿಯೂ ಹೇಗೆ ಲೈಂಗಿಕತೆ ಮತ್ತು ಹಿಂಸೆಯ ಸಂಯುಕ್ತ ಶೋಷಣೆ, ದಬ್ಬಾಳಿಕೆಗಳನ್ನು ಮಹಿಳೆಯರು ಎದುರಿಸಬೇಕಾಗಿ ಬರುತ್ತಿರುವುದನ್ನು ಅವರು ಈ ಕೃತಿಯಲ್ಲಿ ವಿಶದವಾಗಿ ವಿವರಿಸುತ್ತಾರೆ. 1993ರಲ್ಲಿ ಪ್ರಕಟವಾದ ಒಂದು ಪ್ರಮುಖ ಅಧ್ಯಯನವಾದ “ರಿಇನ್ವೆಂಟಿಂಗ್ ರೆವೊಲ್ಯೂಶನ್: ನ್ಯೂ ಸೋಶಿಯಲ್ ಮೂವ್ಮೆಂಟ್ಸ್ ಅಂಡ್ ದ ಸೋಶಿಯಲಿಸ್ಟ್ ಟ್ರಡಿಶನ್ ಆಫ್ ಇಂಡಿಯಾ” (ಕ್ರಾಂತಿಯ ಮರುಶೋಧನೆ: ಹೊಸ ಸಾಮಾಜಿಕ ಚಳುವಳಿಗಳು ಹಾಗೂ ಭಾರತದ ಸಮಾಜವಾದಿ ಪರಂಪರೆ) ಎಂಬ ಕೃತಿಯಲ್ಲಿ 1972 ರಿಂದ 1992ವರೆಗಿನ ಕಾಲಾವಧಿಯ ಸಾಮಾಜಿಕ ಚಳುವಳಿಗಳನ್ನು ಐತಿಹಾಸಿಕ ಚೌಕಟ್ಟಿನಲ್ಲಿಡುವ ನಿರೂಪಣೆ ಇದೆ. ವರ್ಗವನ್ನು (class) ಮೀರಿದ ಒಗ್ಗೂಡಿಕೆಗಳಾದ ಲಿಂಗತ್ವ, ಜಾತಿ, ಬುಡಕಟ್ಟು, ಪರಿಸರಚಿಂತನೆ ಮುಂತಾದವುಗಳನ್ನಾಧರಿಸಿದ ಸಾಮಾಜಿಕ ಗುಂಪುಗಳು ಕೈಗಾರಿಕಾ-ಸಮಾಜವನ್ನು ದಾಟಿದ ಕಾಲಮಾನದಲ್ಲಿ ಸ್ವ-ಏಳ್ಗೆಗಾಗಿ ಕೈಗೊಂಡ ಸಂಘಟನೆ, ಹೋರಾಟ ಮತ್ತು ಹಿತಾಸಕ್ತಿಗಳನ್ನಾಧರಿಸಿದ ಪ್ರತಿಭಟನೆಗಳನ್ನು ಸಮಾಜವಾದಿ ಆಶಯದ ಹಿನ್ನೆಲೆಯಲ್ಲಿ ಈ ಕೃತಿ ಅಧ್ಯಯನಕ್ಕೆ ಎತ್ತಿಕೊಳ್ಳುತ್ತದೆ. ಒಂದು ಬಗೆಯಲ್ಲಿ ಮುನ್ನಿನ ಕೃತಿಗಳಂತೆ ಇದೂ ಕೂಡ ವೈಧಾನಿಕ (methodology) ದೃಷ್ಟಿಯಿಂದ ಭಾರತೀಯ ಮಾರ್ಕ್ಸಿಸಂ ಇಲ್ಲಿನ ನಿರ್ಧಿಷ್ಟ ಜಾತಿಪರಿಸ್ಥಿತಿಯನ್ನು ತಾತ್ವಿಕ ನೆಲೆಯಲ್ಲಿ ಹೇಗೋ ಹಾಗೇಯೇ ಕಾರ್ಯವಿಧಾನಗಳಲ್ಲಿಯೂ ಕಡೆಗಣಿಸಿರುವುದನ್ನು ಟೀಕಿಸುತ್ತದೆ. ಅದನ್ನು ಸರಿಪಡಿಸಲೆಂದು ಭಾರತೀಯ ಸಂಧರ್ಭದಲ್ಲಿ ಅವಶ್ಯವಿರುವ ಚೌಕಟ್ಟಾಗಿ ಈ ಹೊಸ ಸಾಮಾಜಿಕ ಒಗ್ಗೂಡಿಕೆಗಳತ್ತ ಮತ್ತು ಅವುಗಳು ಸೂಚಿಸುವ ತಾತ್ವಿಕತೆಗಳತ್ತ ನೋಡುತ್ತದೆ. ಒಂವೆಡ್ಟ್ ಪ್ರಕಾರ ಮಹಾರಾಷ್ಟ್ರದಲ್ಲಿ ಈ ಕಾಲಮಾನದಲ್ಲಿ ಕಂಡ ರೈತಚಳುವಳಿಗಳು, ಮಹಿಳಾ ಹೋರಾಟಗಳು, ಜಾತಿವಿರೋಧೀ ಪ್ರತಿಭಟನೆಗಳು ಸೂಚಿಸುವುದೇನೆಂದರೆ ವರ್ಗ-ಜಾತಿ-ಲಿಂಗತ್ವಗಳು ಪರಸ್ಪರ ಸಂಬಂಧಿತವಾಗಿವೆ. ಇವುಗಳು ಪಾರಂಪರಿಕ ರಾಜಕಾರಣ ಮತ್ತು ಸಾಮಾಜಿಕ ಪರಿಕಲ್ಪನೆಯೊಳಗಣ ಬಿಕ್ಕಟ್ಟನ್ನು ಅನಾವರಣಗೊಳಿಸುತ್ತವೆ. ಅಲ್ಲದೇ, ಪ್ರಭುತ್ವದ ಸ್ಥಾಪಿತ ರೂಪವನ್ನೇ ಬದಲಿಸುವ, ಸಮುದಾಯವನ್ನು ಪುನರ್-ಕಲ್ಪಿಸಿಕೊಳ್ಳುವ, ಮಾರ್ಕ್ಸಿಸಂನ್ನು ಮರುಚಿಂತಿಸಿಕೊಂಡು ಇತಿಹಾಸವನ್ನು ಹೊಸದಾಗಿ ಅರ್ಥೈಸುವಂತಹ ನವರಾಜಕೀಯ ದರ್ಶನಗಳನ್ನು ಪ್ರತಿಪಾದಿಸುತ್ತವೆಯೆಂದು ಒಂವೆಡ್ಟ್ ಅವರ ಅಭಿಪ್ರಾಯ. ಹಿಂದೂ ಎಂಬ ಅಸ್ಮಿತೆಯು ’ಮೇಲ್ಜಾತಿ’ ಅಸ್ಮಿತೆಯೊಂದಿಗೆ ಸಮೀಕರಿಸಲ್ಪಟ್ಟಿರುವ ಸಂಧರ್ಭದಲ್ಲಿ ದಲಿತರು ಹೇಗೆ ಈ ಅಪಮಾನಕರ ಚೌಕಟ್ಟನ್ನು ಮೀರಿದ, ಪರ್ಯಾಯ ಪರಂಪರೆಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎನ್ನುವುದನ್ನು ವಿಸ್ತಾರವಾಗಿ ವಿಶ್ಲೇಷಿಸಿರುವ “ದಲಿತ್ ವಿಶನ್ಸ್: ದ ಆಂಟಿ-ಕಾಸ್ಟ್ ಮೂವ್ಮೆಂಟ್ಸ್ ಅಂಡ್ ಇಂಡಿಯನ್ ಕಲ್ಚರಲ್ ಐಡೆಂಟಿಟಿ” (ದಲಿತ ದರ್ಶನಗಳು – ಮೂಡ್ನಾಕೂಡು ಚಿನ್ನಸ್ವಾಮಿ) ಕೃತಿ 1995ರಲ್ಲಿ ಪ್ರಕಟವಾಯಿತು. ದಲಿತ ಚಳುವಳಿ ಆಯ್ದುಕೊಂಡ ದಿಕ್ಕು, ಕ್ರಮಿಸಿದ ಮಾರ್ಗ, ಆವಿಷ್ಕರಿಸಿಕೊಂಡ ತಾತ್ವಿಕತೆ, ಹೆಣೆದುಕೊಂಡ ಸಮಚಿಂತನೆಯ ಜಾಲಗಳನ್ನು ಅಭ್ಯಸಿಸಿದ ಕೃತಿ ಇದು. ಫುಲೆ, ಅಂಬೇಡ್ಕರ್, ತಾರಾಬಾಯಿ ಶಿಂದೆ, ಮಂಗೂ ರಾಂ, ಪೆರಿಯಾರ್ ಮುಂತಾದ ಚಿಂತಕರು ಕಲ್ಪಿಸಿದ ತಾತ್ವಿಕ ಚೌಕಟ್ಟುಗಳ ಮೂಲಕ ದಲಿತ ಚಳುವಳಿ ಪ್ರಭಾವ-ಪ್ರಾಬಲ್ಯಗಳ ಸ್ಥಾಪಿತ ಪದ್ಧತಿಗೆ ಪರ್ಯಾಯವಾದ ಲೋಕನೋಟವನ್ನು ಪರಿಷ್ಕರಿಸಿಕೊಂಡಿತು ಎನ್ನುವುದನ್ನು ಈ ಕೃತಿ ವಿವರಿಸುತ್ತದೆ. ದಲಿತ ಚಳುವಳಿಯ ಸಾಮರ್ಥ್ಯ-ಮಿತಿಗಳೆರಡನ್ನೂ ಗುರುತಿಸುವ ವಿಮರ್ಶಾತ್ಮಕ ಅಧ್ಯಯನ. ದಲಿತರ ಪ್ರಶ್ನೆಗಳನ್ನು ಎತ್ತಿಕೊಂಡು ನಡೆದಿರುವ ಪ್ರಜಾಸತ್ತಾತ್ಮಕ ಚಳುವಳಿಗಳ ನಡುವಿನ ಹೋಲಿಕೆ ಕುತೂಹಲಕಾರಿ ವಿಷಯ. ಒಂವೆಡ್ಟ್ ಅವರು 1994ರಲ್ಲಿ ಪ್ರಕಟಿಸಿದ “ದಲಿತ್ಸ್ ಅಂಡ ದ ಡೆಮಾಕ್ರಟಿಕ್ ರೆವೊಲ್ಯೂಶನ್ ಇನ್ ಇಂಡಿಯಾ” (ದಲಿತರು ಮತ್ತು ಭಾರತದಲ್ಲಿ ಲೋಕತಾಂತ್ರಿಕ ಕ್ರಾಂತಿಗಳು) ಎಂಬ ಕೃತಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಉದಾಹರಣೆಗಳನ್ನು ಅಧ್ಯಯನಕ್ಕೆ ಎತ್ತಿಕೊಂಡು ಮೂರು ವಿಭಿನ್ನ ಬಗೆಯ ಲೋಕತಾಂತ್ರಿಕ ಚಳುವಳಿಗಳು ದಲಿತ ಪ್ರಶ್ನೆಯನ್ನು ನಿರ್ವಹಿಸಿದ್ದನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುತ್ತದೆ. ದಲಿತ ಚಳುವಳಿಗಳು ಮಹಾರಾಷ್ಟ್ರದಲ್ಲಿ ಅಂಬೇಡ್ಕರವಾದಿ, ಆಂಧ್ರದಲ್ಲಿ ಕಮ್ಯುನಿಸ್ಟ್ ಮತ್ತು ಕರ್ನಾಟಕದಲ್ಲಿ ಗಾಂಧೀವಾದದ ದಿಕ್ಕುಗಳಲ್ಲಿ ಸಾಗಿದ್ದನ್ನು ಐತಿಹಾಸಿಕ, ಭೌತಿಕ ಮತ್ತು ಆರ್ಥಿಕ ಅಂಶಗಳ ಹಿನ್ನೆಲೆಯಲ್ಲಿ ಹೋಲಿಸುವ ಈ ಕೃತಿ ಈ ಚಳುವಳಿಗಳ ಯಶಸ್ಸು ಮತ್ತು ವೈಫಲ್ಯಗಳನ್ನು ಓದುಗರ ಗಮನಕ್ಕೆ ತರುತ್ತದೆ. ಮಹಾರಾಷ್ಟ್ರದಲ್ಲಿ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ತೀವ್ರ ಬದಲಾವಣೆಗಳಾಗುವುದರ ಮೂಲಕ ಜನರ ಜೀವನೋಪಾಯಗಳಲ್ಲಾದ ಮಾರ್ಪಾಡುಗಳು ಆರ್ಥಿಕ ಸವಲತ್ತಿನ ಜೊತೆಗೆ ಸಾಮಾಜಿಕ ಘನತೆಗಾಗಿ ಒತ್ತಾಯ ತರುವಂತ ಹೊಸ ಸಮೀಕರಣಗಳನ್ನು ಪರಿಚಯಿಸಿತು. ಆಂಧ್ರಪ್ರದೇಶದಲ್ಲಿ ಕೃಷಿಯ ವಾಣಿಜ್ಯೀಕರಣವಾಯಿತಾದರೂ ಕೈಗಾರಿಕಾ ಅಭಿವೃದ್ಧಿ ಹೆಚ್ಚಾಗಿ ನಡೆದಿರಲಿಲ್ಲ. ಇದರಿಂದಾಗಿ, ಒಂವೆಡ್ಟ್ ಸೂಚಿಸುವಂತೆ, ಆರ್ಥಿಕ ಸವಲತ್ತುಗಳೇ ಸಾಕಷ್ಟು ದೊರೆತಿಲ್ಲವಾದ್ದರಿಂದ, ಅಲ್ಲಿ ಆರ್ಥಿಕ ಬೇಡಿಕೆಗಳಿಗೆ ಒತ್ತುಕೊಟ್ಟ ಕಮ್ಯುನಿಸ್ಟ್ ಚಳುವಳಿ ಪ್ರಚಲಿತವಾಯಿತು. ಕೃಷಿ ಮತ್ತು ಕೈಗಾರಿಕೆಗಳೆರಡೂ ಕ್ಷೇತ್ರಗಳಲ್ಲಿ ಅಷ್ಟಾಗಿ ಬದಲಾವಣೆ ಕಾಣದ ಕರ್ನಾಟಕದಲ್ಲಿ ’ಕೆಳಜಾತಿ’ ಅರಸರುಗಳ ಆಳ್ವಿಕೆಯಿದ್ದುದರಿಂದ, ಗಾಂಧಿ ಪ್ರತಿನಿಧಿಸಿದ ಸುಧಾರಣಾವಾದಿ ತರ್ಕ ಹೆಚ್ಚು ಪ್ರಚಲಿತವಾಯಿತು. ದಲಿತ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಈ ಮೂರೂ ಚಳುವಳಿಗಳು ಸ್ಪಂದಿಸಿದ ರೀತಿಯಲ್ಲಿ ಭಿನ್ನತೆಯೆಂದರೆ, ಅಂಬೇಡ್ಕರವಾದ ಆರ್ಥಿಕ ಸಮಸ್ಯೆಗಳನ್ನು ಪರಿಶೀಲಿಸಿದರೂ ಸಾಮಾಜಿಕ ಘನತೆಗೆ ಒತ್ತು ಕೊಟ್ಟಿತು; ಗಾಂಧೀವಾದ ಜಮೀನ್ದಾರೀ ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಹೋಗದೇ ಮೂಲಭೂತ ಆರ್ಥಿಕ ಪ್ರಶ್ನೆಗಳನ್ನು ಬದಿಗಿರಿಸಿ ಸಾಮಾಜಿಕ ಸುಧಾರಣೆಗಳಿಗೆ ಒತ್ತು ನೀಡಿತು; ಕಮ್ಯುನಿಸ್ಟ್ ಚಳುವಳಿ ವಸಾಹತುಶಾಹಿ ಪ್ರಶ್ನೆ, ಸಾಮಾಜಿಕ ಘನತೆಯ ಪ್ರಶ್ನೆಗಳನ್ನು ಕಡೆಗಣಿಸಿ ಆರ್ಥಿಕ ಪ್ರಶ್ನೆಗಳಿಗೆ ಒತ್ತು ನೀಡಿತು. ಮೂರೂ ಚಳುವಳಿಗಳು ಅರ್ಥವತ್ತಾಗಿದ್ದರೂ ಕೂಡ ದಲಿತ ಸಮುದಾಯಗಳು ಎದುರಿಸುತ್ತಿದ್ದ ಪ್ರಶ್ನೆಗಳಿಗೆ ಸಮಗ್ರವಾಗಿ ಪ್ರತಿಕ್ರಿಯಿಸುವುದರಲ್ಲಿ ವಿಫಲವಾದವು ಎನ್ನುವುದು ಗೇಲ್ ಓಮ್ವೆಡ್ತ್ ಅವರ ಅಭಿಪ್ರಾಯ. ಹಾಗೆಂದು ಅವರು ದಲಿತ ಪ್ರಶ್ನೆಗಳ ಸಂಧರ್ಭದಲ್ಲಿ ಈ ಚಳುವಳಿಗಳ ಜೊತೆಜೊತೆಗೆ ಪ್ರಭುತ್ವ ವಹಿಸುವ ಪಾತ್ರದ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ. ಒಟ್ಟಾರೆ, ಈ ಕೃತಿಯ ಮೂಲಕ ಗಮನಕ್ಕೆ ಬರುವ ಅಂಶವೆಂದರೆ ಗಾಂಧಿ ಕೇಂದ್ರಿತ ರಾಷ್ಟ್ರವಾದದ ವೈಫಲ್ಯ, ಕಮ್ಯುನಿಸ್ಟ್ ವಿಧಾನದ ಬಿಕ್ಕಟ್ಟುಗಳಿಂದಾಗಿ ಸ್ವತಂತ್ರ ಮಾರ್ಗವನ್ನು ಅನುಸರಿಸುವ ಐತಿಹಾಸಿಕ ಅವಶ್ಯಕತೆ ದಲಿತ ಚಳುವಳಿಗಿದ್ದದ್ದು. ದಲಿತ ಚಳುವಳಿಗಳು ಮತ್ತವುಗಳ ಹಿಂದಿನ ತಾತ್ವಿಕತೆಯನ್ನು, ದಲಿತರಿಗೆ ಸಂಬಂಧಿಸಿದ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಶ್ನೆಗಳನ್ನು, ರೈತ-ಕಾರ್ಮಿಕ ಮಹಿಳೆಯರ ಪರಿಸ್ಥಿತಿಯನ್ನು ತಮ್ಮ ಅನೇಕ ಪುಸ್ತಕ-ಪ್ರಭಂಧಗಳಲ್ಲಿ ಅಧ್ಯಯನ ಮಾಡುತ್ತ ಬಂದ ಒಂವೆಡ್ಟ್ ದಲಿತರ ಶ್ರದ್ಧೆಗೆ, ಆಧ್ಯಾತ್ಮಿಕ ನಂಬಿಕೆಗೆ ಸಂಬಂಧಿಸಿದ ವಿಷಯಗಳನ್ನು ಸಹ ಸಂಶೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2003ರಲ್ಲಿ ಪ್ರಕಟವಾದ “ಬುದ್ದಿಸಂ ಇನ್ ಇಂಡಿಯಾ: ಚಾಲೆಂಜಿಂಗ್ ಬ್ರಾಹ್ಮನಿಸಂ ಅಂಡ್ ಕಾಸ್ಟ್” ಅಪರೂಪದ ಕೃತಿ. ಇದರಲ್ಲಿ ಬೌದ್ಧ ಧರ್ಮದ ಐತಿಹಾಸಿಕ ಹುಟ್ಟು ಮತ್ತು ಬೆಳವಣಿಗೆಗಳು, ಅವುಗಳಿಗಿದ್ದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ, ಅಂದಿನ ಪ್ರಭುತ್ವಗಳ ಪ್ರಭಾವ ಮತ್ತು ಬೌದ್ಧ ಧರ್ಮ ಸ್ಪರ್ಧಿಸಬೇಕಾಗಿದ್ದ ಧಾರ್ಮಿಕ-ಸೈದ್ಧಾಂತಿಕ ಪ್ರವೃತ್ತಿಗಳನ್ನು ಗುರುತಿಸಲಾಗಿದೆ. ಅಂತೆಯೇ, ಬೌದ್ಧ ಧರ್ಮದ ಪ್ರಮುಖ ಬೋಧನೆಗಳು, ಮೊದಲ ಸಹಸ್ರಮಾನದ ಕಾಲದಲ್ಲಿ ಅದು ವಹಿಸಿದ ರಚನಾತ್ಮಕ ಪಾತ್ರ, ಪುರಾತನ ಜಾಗತೀಕರಣದ ಯುಗದಲ್ಲಿ ವ್ಯಾಪಾರಸಂಬಂಧೀ ಅಂತರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಬೌದ್ಧ ಧರ್ಮದ ಕೊಡುಗೆ, ಸಮಾಜರಚನೆ ಮತ್ತು ಜಾತಿ ವಿಷಯದಲ್ಲಿ ಅದರ ಪ್ರಭಾವ, ಜ್ನಾನಕ್ಷೇತ್ರಗಳ ವಿಕಾಸದಲ್ಲಿ ಬೌದ್ಧ ಧರ್ಮದ ಪಾಲುದಾರಿಕೆ, ಮತ್ತು ಅದರ ಪರಿವರ್ತನಾಶೀಲ ಸ್ವರೂಪಗಳ ಚಿತ್ರಣವೂ ಇಲ್ಲಿದೆ. ಬ್ರಾಹ್ಮಣವಾದದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಬದಲಾಗಿ ಬೌದ್ಧ ಧರ್ಮ ಕ್ರಿಯಾಶೀಲ, ಮುಕ್ತ ಸಮಾಜ ರಚನೆಗೆ ಒತ್ತು ನೀಡಿದ್ದನ್ನು ಒಂವೆಡ್ಟ್ ಎತ್ತಿತೋರಿಸುತ್ತಾರೆ. ತನ್ನ ಪ್ರಭಾವ ಕಳೆದುಕೊಂಡ ಶತಮಾನಗಳ ನಂತರವೂ ಭಕ್ತಿ ಪರಂಪರೆಯ ಮೇಲೆ ಅದು ಬೀರಿದ ಪ್ರಭಾವ, ಇಪ್ಪತ್ತನೆಯ ಶತಮಾನದಲ್ಲಿ ವಿಮೋಚನಾ ಚಳುವಳಿಗಳಿಗೆ ಅದು ನೀಡಿದ ಒತ್ತಾಸೆಗಳನ್ನು ಗುರುತಿಸುತ್ತಾ, ಒಂವೆಡ್ಟ್ ಅಂಬೇಡ್ಕರರು ಪ್ರತಿಪಾದಿಸಿದ ಬೌದ್ಧ ಧರ್ಮದ ಅರ್ಥವಿವರಣೆ ಮತ್ತು ದಲಿತರ ವಿಮೋಚನಾ ಚಳುವಳಿಯಲ್ಲಿ ಅದರ ಮಹತ್ವಗಳನ್ನು ಚರ್ಚಿಸುತ್ತಾರೆ. ಮುಖ್ಯವಾಗಿ, ಸಾಮಾಜಿಕ ಪುನರ್ನಿರ್ಮಾಣದ ಆಶಯಗಳಿಗೆ ಬೌದ್ಧಧರ್ಮ ಒದಗಿಸುವ ಸಾಧ್ಯತೆಗಳನ್ನು ಈ ಕೃತಿ ವಿವರಿಸುತ್ತದೆ. ಭಾರತೀಯ ಪರಂಪರೆಯಲ್ಲಿ ಆದರ್ಶ ಸಮಾಜದ ಕಲ್ಪನೆಯ ಕುರಿತಾಗಿ ನನಗೆ ತಿಳಿದಿರುವಂತೆ ಅಕಡೆಮಿಕ್ ಅಧ್ಯಯನಗಳಾಗಲೀ, ಐತಿಹಾಸಿಕ ಪರಿಶೀಲನೆಗಳಾಗಲೀ ಆಗಿರುವುದು ತೀರಾ ಕಡಿಮೆ. ಅದರಲ್ಲೂ, ಸಾಮಾಜಿಕ ಶ್ರೇಣೀಕರಣದಂತ ತೀವ್ರತಮ ಅನ್ಯಾಯ, ಅಸಮಾನತೆಗಳ ನಮ್ಮ ಸಮಾಜದಲ್ಲಿ, ಯಾವ ಬಗೆಯ ಪರ್ಯಾಯ ಸಮಾಜವನ್ನು ಕಲ್ಪಿಸಿಕೊಳ್ಳಲಾಗಿದೆ ಎನ್ನುವ ಕುರಿತು ಪ್ರತ್ಯೇಕವಾದ ಅಧ್ಯಯನ ಖಂಡಿತವಾಗಿ ಸ್ವಾಗತಾರ್ಹ ಪ್ರಯತ್ನ. ಗಾಂಧಿಯವರ ರಾಮರಾಜ್ಯ ಕಲ್ಪನೆ ಬಹುಚರ್ಚೆಗೆ ಒಳಗಾಗಿದ್ದರೂ ಕೂಡ, ಈ ಪರಿಕಲ್ಪನೆಯ ಇತಿಹಾಸವನ್ನು ಬಿಚ್ಚಿಡುವ ಕಾರ್ಯ ಅವಶ್ಯವೇ ಆಗಿತ್ತು. ಈ ಕೊರತೆಯನ್ನು ನೀಗಿಸಿದ ಕೃತಿ ಒಂವೆಡ್ಟ್ ಅವರ “ಸೀಕಿಂಗ್ ಬೇಗಂಪುರ: ದ ಸೋಶಿಯಲ್ ವಿಶನ್ ಆಫ್ ಆಂಟಿ-ಕಾಸ್ಟ್ ಇಂಟಲೆಕ್ಚ್ಯುಯಲ್ಸ್” (ಬೇಗಂಪುರದ ಹುಡುಕಾಟದಲ್ಲಿ: ಜಾತಿವಿರೋಧೀ ಚಿಂತಕರ ಸಾಮಾಜಿಕ ದರ್ಶನಗಳು). ಸುಮಾರು ಐದು ಶತಮಾನಗಳ ಕಾಲಮಾನದಲ್ಲಿ ಕಂಡುಬರುವ ಜಾತಿ-ವರ್ಗ-ಸುಂಕ-ದುಃಖರಹಿತ ಸಮಾಜದ ಕಲ್ಪನೆಗಳ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ. ಆದರ್ಶಸಮಾಜದ ಕಲ್ಪನೆಗೆ ಸಂವಾದಿ ಆಂಗ್ಲ ಶಬ್ದವೆಂದರೆ ಉಟೋಪಿಯಾ – ಯುರೋಪಿನ ರೆನೆಸಾನ್ ಕಾಲದಲ್ಲಿ ಇಂತಹ ಕೃತಿಗಳು ಹಲವಿದ್ದವು. ಇಂಗ್ಲೀಷಿನಲ್ಲಿ ಥಾಮಸ್ ಮೋರ್ 1516ರಲ್ಲಿ ಪ್ರಕಟಿಸಿದ ಈ ಹೆಸರಿನ ಕೃತಿಯಿಂದ ಆದರ್ಶಸಮಾಜದ ಕಲ್ಪನೆಗೆ ಉಟೋಪಿಯಾ ಎಂಬ ಹೆಸರು ಬಂತು. ಅದಕ್ಕೂ ಮುನ್ನವೇ ಜೀವಿಸಿದ್ದ ಕ್ರಾಂತಿಕಾರಿ ಭಕ್ತಿ ಕವಿ ಸಂತ ರವಿದಾಸ (1450-1520) ತಮ್ಮ ಹಾಡುಗಳಲ್ಲಿ ಆದರ್ಶ ಸಮಾಜದ ಕಲ್ಪನೆಯನ್ನು “ಬೇಗಂಪುರ” (ಬೇ-ಗಂ = ದುಃಖರಹಿತ) ಎಂದು ಕರೆದಿದ್ದರು. ಈ ಕೃತಿ ಚೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ, ತುಕಾರಾಮ, ಪಶ್ಚಿಮಬಂಗಾಲದ ಕರ್ತಾಭಜರು, ಫುಲೆ, ಅಯೋತ್ತಿ ದಾಸ್, ಪಂಡಿತಾ ರಮಾಬಾಯಿ, ಅಂಬೇಡ್ಕರ್ ಮತ್ತು ಪೆರಿಯಾರರ ಕೃತಿಗಳಲ್ಲಿ ಕಂಡುಬರುವ ಜಾತಿ-ವರ್ಗ-ಲಿಂಗತ್ವಗಳ ಶ್ರೇಣೀಕೃತ ವ್ಯವಸ್ಥೆಯಿಂದ ಮುಕ್ತವಾದ ಆದರ್ಶಸಮಾಜದ ಕಲ್ಪನೆಗಳನ್ನು ಅಂದಿನ ಸಮಾಜಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಒಂದು ರೀತಿಯಲ್ಲಿ, ಪಾಶ್ಚಾತ್ಯ, ಕಾಂಗ್ರೆಸ್ಸಿನ ರಾಷ್ಟ್ರವಾದೀ, ಹಿಂದುತ್ವವಾದಿ ಕಲ್ಪನೆಗಳು ಪ್ರತಿಪಾದಿಸಿದ “ಭಾರತ”ದ ಕಲ್ಪನೆಗೆ ಪರ್ಯಾಯವಾದ ಕಲ್ಪನೆಗಳೂ ಇರುವುದನ್ನು ಪ್ರಚಲಿತ ಪ್ರಭಾವೀ ಸಂಕಥನಗಳು ಮರೆಮಾಚಿರುವ ಹಿನ್ನೆಲೆಯಲ್ಲಿ, ಸಾಂಸ್ಕೃತಿಕ ಮತ್ತು ತಾತ್ವಿಕ ಸಂಪನ್ಮೂಲಗಳಿಂದ ಪರಿಷ್ಕರಿಸಿಕೊಂಡಿರುವ ಈ ಸಮಾನ ಸಮಾಜದ ಪರಿಕಲ್ಪನೆ ಪ್ರಸಕ್ತ ಸ್ಥಿತಿಯಲ್ಲಿ ಮುಖ್ಯ ಕೊಡುಗೆಯಾಗಿದೆ. ಭಾರತೀಯ ಸಮಾಜದ ಕಲ್ಪನೆಯಲ್ಲಿ ಪ್ರಸ್ಥಾಪಿತ ಮಾದರಿಯ ಚರ್ಚೆಗಳು ಜಾತಿಪದ್ಧತಿಯನಾಧರಿಸಿದ ಹಿಂದು ಪರಂಪರೆಯನ್ನೇ ’ಭಾರತೀಯ’ವೆಂದು ಪ್ರತಿಪಾದಿಸುವ ಪ್ರವೃತ್ತಿ ಕಂಡುಬರುತ್ತದೆ. ಅರ್ಥಾತ್, ಇತಿಹಾಸದಲ್ಲಿ ನಮಗೆ ಬೌದ್ಧ, ಜೈನ ಧರ್ಮಗಳಿಂದ ಹಿಡಿದು ಜಾತಿವಿರೋಧೀ ಸಾಮಾಜಿಕ ಪರಿಕಲ್ಪನೆಗಳಿಗೆ ಸುಧೀರ್ಘ ಇತಿಹಾಸವಿದ್ದರೂ ಕೂಡ ಜಾತಿಪದ್ಧತಿಗೆ ಮಾನ್ಯತೆಕೊಡುವ ಸಂಕಥನಗಳನ್ನು ಚಾಲ್ತಿಯಲ್ಲಿರಿಸಲಾಗಿದೆ. 2011ರಲ್ಲಿ ಪ್ರಕಟವಾದ “ಅಂಡರ್ಸ್ಟಾಂಡಿಂಗ್ ಕಾಸ್ಟ್: ಫ್ರಮ್ ಬುದ್ಧಾ ಟು ಅಂಬೇಡ್ಕರ್ ಅಂಡ್ ಬಿಯಾಂಡ್” (ಜಾತಿಯ ತಿಳುವಳಿಕೆ: ಬುದ್ಧನಿಂದ ಅಂಬೇಡ್ಕರರವರೆಗೆ ಮತ್ತು ಮುಂದೆ) ಕೃತಿಯಲ್ಲಿ ಒಂವೆಡ್ಟ್ ಈ ಪ್ರಭಾವೀ ಸಂಕಥನವನ್ನು ಪ್ರಶ್ನಿಸುತ್ತಾರೆ. ಜಾತಿವಿರೋಧದ ಕುರಿತಾದ ಸಂಕಥನಗಳನ್ನು ಒಟ್ಟಾಗಿಸಿ, ವಸಾಹತುಶಾಹಿ ಕಾಲಮಾನದಲ್ಲಿ ’ಮೇಲ್ಜಾತಿ’ ಹಿಂದು ಧರ್ಮ ಹೊಂದಿದ್ದ ಯಜಮಾನಿಕೆಯ (ಹೆಜೆಮನಿ) ಸ್ಥಾನಕ್ಕೆ ಸವಾಲಾದ ಚಿಂತನೆಗಳನ್ನು ಕಲೆಹಾಕಿದ್ದಾರೆ. ವಸಾಹತುಶಾಹಿ-ವಿರೋಧೀ ಸಂಕಥನಗಳ ಎರಡು ಪ್ರಧಾನ ಧಾರೆಗಳಾದ ಆಧ್ಯಾತ್ಮಿಕ ನಿರೂಪಣೆ ಹೊಂದಿದ್ದ ಗಾಂದೀವಾದ ಮತ್ತು ಧರ್ಮನಿರಪೇಕ್ಷ ನಿರೂಪಣೆಗೆ ಒತ್ತುಕೊಟ್ಟ ನೆಹ್ರುರವರ ಆಧುನಿಕತೆಗಳೆರಡರ ಹಿಂದೆಯೂ ಕೂಡ ಈ ’ಮೇಲ್ಜಾತಿ’ ಹಿಂದೂ ಪರಂಪರೆಯ ಕುರುಹುಗಳೇ ಇದೆಯೆಂಬುದನ್ನು ಒಂವೆಡ್ಟ್ ತೋರಿಸುತ್ತಾರೆ. ಈ ಪರಂಪರೆಗಳಿಗೆ ಸವಾಲೆಸೆಯುತ್ತ ಬಂದಿರುವ ಸಂಕಥನಗಳು ಫುಲೆ, ಅಂಬೇಡ್ಕರರಲ್ಲಿ ಮಾತ್ರವಲ್ಲದೇ, ಭಕ್ತಿ ಪರಂಪರೆ, ಲಿಂಗಾಯತ, ತಮಿಳು ಸಿದ್ಧ, ಮಹಾರಾಷ್ಟ್ರದ ವಾರ್ಕರಿ, ಅಲ್ಲದೇ ಆದಿ-ದ್ರಾವಡ, ಆದಿ-ಆಂಧ್ರ, ಆದಿ-ಕರ್ನಾಟಕ ಮುಂತಾದ ಪರಂಪರೆಗಳಲ್ಲಿಯೂ ಕಂಡುಬರುವುದನ್ನು ಗುರುತಿಸಲಾಗಿದೆ. ಇವುಗಳಲ್ಲಿನ ಪರಿಕಲ್ಪನೆಗಳನ್ನೆಲ್ಲ ಅನುರಣಿಸುವ ಸಂಕಥನವಾಗಿ ಅಂಬೇಡ್ಕರವಾದ ಬೆಳೆದುಬರುವುದನ್ನು ಮತ್ತು ಕಾಂಗ್ರೆಸ್ಸಿನ ರಾಷ್ಟ್ರೀಯವಾದ ಇದನ್ನು ಮರೆಮಾಚುವುದನ್ನು ಕೃತಿ ಚರ್ಚಿಸುತ್ತದೆ. ಹೀಗೆ, ಜಾತಿಶ್ರೇಣೀಕರಣಕ್ಕೆ ಮಾನ್ಯತೆಕೊಡುವ ಪ್ರಸ್ಥಾಪಿತ ಸಂಕಥನಗಳಿಗೆ ಸತತವಾಗಿ ಸವಾಲೆಸೆದಿರುವ ಪರ್ಯಾಯೀ ಸಂಕಥನಗಳು ಮತ್ತು ’ಭಾರತೀಯತೆ’ಯ ಪರಿಕಲ್ಪನೆಗಳನ್ನು ಗುರುತಿಸುವತ್ತ ಒಂವೆಡ್ಟ್ ಅವರು ಓದುಗರನ್ನು ಒಯ್ಯುತ್ತಾರೆ. ಉಪಸಂಹಾರ ಒಂವೆಡ್ಟ್ ಅವರ ಜಾತಿವಿರೋಧೀ ಬರಹಗಳು ದಲಿತ ಚಳುವಳಿಗಳಿಗೆ ಅಪಾರ ತಾತ್ವಿಕ, ಬೌದ್ಧಿಕ ಸಂಪನ್ಮೂಲಗಳನ್ನು ದೊರಕಿಸಿವೆಯಲ್ಲದೇ, ಹಲವಾರು ಸ್ತರಗಳ ಜಾತಿವಿರೋಧೀ ಚಳುವಳಿಗಳು, ರೈತ, ಮಹಿಳಾ ಮತ್ತು ಕಾರ್ಮಿಕ ಚಳುವಳಿಗಳ ದಾಖಲೀಕರಣದ ಜವಾಬ್ದಾರಿಯನ್ನು ಸಹ ನಿಭಾಯಿಸಿವೆ. ವಿಶಾಲಾರ್ಥದಲ್ಲಿ ಅಸಮಾನತೆಯ ಟೀಕೆಯೇ ಅವರ ಬರವಣಿಗೆಯ ಜೀವಾಳವೆನ್ನಬಹುದು. ಅವರ ಅಕಡೆಮಿಕ್ ಅಧ್ಯಯನಗಳು, ಜನರೊಂದಿಗೆ ಬೆರೆತು ನಡೆಸಿರುವ ಹೋರಾಟಗಳು, ಹಲವು ಮಾಧ್ಯಮಗಳ ಮೂಲಕ ಅವರು ಪ್ರಸ್ತುತ ಪಡಿಸಿರುವ ಬೌದ್ಧಿಕ ಸಂಪನ್ಮೂಲಗಳೆಲ್ಲವುಗಳ ಹಿಂದಿರುವ ಆಶಯವೆಂದರೆ ಸಾಮಾಜಿಕ ನ್ಯಾಯ. ಅವರ ಹೋರಾಟ ಮತ್ತು ಚಿಂತನೆಗಳ ಹಿಂದಿನ ಪ್ರೇರಣೆ ಬಂದಿದ್ದು ಅವರ ತಾಯ್ನಾಡಾದ ಅಮೇರಿಕದ ಯಾವುದೇ ಚಿಂತಕರಿಂದಲ್ಲ, ಐರೋಪ್ಯ ತತ್ವಜ್ನಾನದ ಪರಂಪರೆಯಿಂದಲ್ಲ. ಅದೆಷ್ಟೋ ಭಾರತೀಯ-ಮೂಲದ ವಿದ್ವಾಂಸರನ್ನು ನಾಚಿಸುವ ಮಟ್ಟಿಗೆ, ಒಂವೆಡ್ಟ್ ಅವರು ಭಾರತೀಯ ಪರಂಪರೆಗಳಲ್ಲಿ ಹಾಸುಹೊಕ್ಕಾಗಿರುವ ಸಮಾನತೆಯ ಆಶಯಗಳನ್ನೇ ಹುಡುಕಿ ತಮ್ಮ ಬರಹಗಳ ಏಕಸೂತ್ರವಾಗಿಸಿದರು. ಜೀವನವಿಡೀ ತಮ್ಮೆಲ್ಲ ಚಟುವಟಿಕೆಗಳಿಗೆ ಬುದ್ಧ, ಕಬೀರ್, ಫುಲೆ, ಅಂಬೇಡ್ಕರರಿಂದ ಪ್ರೇರಣೆ ಪಡೆದರು. ಐದು ದಶಕಗಳಿಗೂ ಮೀರಿದ ಒಂವೆಡ್ಟ್ ಅವರ ಭಾರತದೊಂದಿಗಿನ ಬಹುಸ್ತರದ ಪಾಲ್ಗೊಳ್ಳುವಿಕೆಯಲ್ಲಿ ಅವರು ಸತತವಾಗಿ ಪರಿಷ್ಕರಿಸಿದ್ದೆಂದರೆ ಜಾತಿ-ವರ್ಗ-ಲಿಂಗತ್ವಗಳ ಅಸಮಾನತೆಯಿಂದ ಮುಕ್ತವಾದ, ಲೋಕತಾಂತ್ರಿಕ ಹಾಗೂ ನ್ಯಾಯಯುಕ್ತ ಸಮಾಜದ ಪರಿಕಲ್ಪನೆಯನ್ನು. ಅವರ ಚಿಂತನೆಗಳು ನಿಮ್ನಜಾತಿವರ್ಗಗಳ ಹಾಗೂ ರೈತ-ಮಹಿಳಾ-ಕಾರ್ಮಿಕರ ಏಜೆನ್ಸಿಯನ್ನು ಪುರಸ್ಕರಿಸುವ ದಿಕ್ಕಿನಲ್ಲಿ ಮಾರ್ಕ್ಸವಾದ, ಸಮಾಜವಾದ, ಗಾಂಧೀವಾದ ಹಾಗೂ ಭಿನ್ನಬಣ್ಣಗಳ ಧರ್ಮನಿರಪೇಕ್ಷವಾದಗಳಿಗಿಂತಲೂ ಹೆಚ್ಚು ಸ್ಪಷ್ಟತೆಯ ನಿಲುವುಗಳುಳ್ಳವಾಗಿವೆ. ಹಾಗಾಗಿಯೇ, ಒಂವೆಡ್ಟ್ ಅವರ ಒಟ್ಟಾರೆ ಬರವಣಿಗೆಗಳು ಮತ್ತು ಅವರ ಒಟ್ಟಾರೆ ಬದುಕು ನಮಗೆ ಸೂಕ್ತ ಮತ್ತು ವಿಹಿತ ಭಾರತೀಯ ಅಸ್ಮಿತೆಯ ಸಮರ್ಥ ಪ್ರತಿಪಾದನೆಯಾಗಿ ಗೋಚರಿಸುತ್ತದೆ. ಭಾರತದ ಭವಿಷ್ಯವನ್ನು, ಭಾರತದೊಳಗಿನ ದಲಿತರ, ರೈತರ, ಮಹಿಳೆಯರ, ಕಾರ್ಮಿಕರ ಹಿತವನ್ನು, ಚಿಂತಿಸುವವರಿಗೆ ಅತ್ಯಂತ ಮೌಲಿಕ ತಾತ್ವಿಕ ಸಂಪನ್ಮೂಲವಾಗಿ ಒಂವೆಡ್ಟ್ ಅವರ ಬದುಕು-ಬರಹ ಒದಗಿಬರುವುದು ನಿಶ್ಚಯ.
ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷವಾದ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಳ್ಳಲಾಗಿದ್ದು, ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (SSLC Exam Timetable) ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ಇಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡುತ್ತಾ, “ಜುಲೈ 19 ರಂದು ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ” ಎಂದು ಹೇಳಿದರು. ಈ ಬಾರಿ 8.76 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದು, 7306 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಸರಳವಾಗಿ (SSLC Exam) ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ದಿನ ಗಣಿತ, ವಿಜ್ಞಾನ, ಸಮಾಜವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ. 22 ರಂದು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಪರೀಕ್ಷೆಗಳು ನಡೆಯಲಿವೆ. ಪ್ರಶ್ನೆ ಪತ್ರಿಕೆಯಲ್ಲಿ ತಲಾ 40 ಅಂಕಗಳಂತೆ ಒಟ್ಟು 120 ಅಂಕಗಳು ಇರಲಿದ್ದು, ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳಾಗಿರಲಿವೆ. ಉತ್ತರಗಳನ್ನು ಬರೆಯಲು ಪ್ರತ್ಯೇಕವಾದ ಓ ಎಂ ಆರ್ (OMR Sheet) ಶೀಟನ್ನು ನೀಡಲಾಗುವುದು. ಇದನ್ನೂ ಓದಿರಿ: ವಿದ್ಯಾರ್ಥಿಗಳೇ ಗಮನಿಸಿ: ಎಸ್ಎಸ್ಎಲ್‌ಸಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ ಪರೀಕ್ಷಾ ಕೇಂದ್ರದಲ್ಲಿ ಪಾಲಿಸಬೇಕಾದ ನಿಯಮಗಳು: ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುವ ಜುಲೈ 19 ಮತ್ತು ಜುಲೈ 22 ರಂದು ಕೇಂದ್ರದ 200 ಮೀ ಸುತ್ತಳತೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುವುದು. ಈ ಬಾರಿ ಜುಲೈ 19-22 ರಂದು ಬೆಳಗ್ಗೆ 10.30 ರಿಂದ 1.30 ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯದಲ್ಲಿ ಬಾಗಿಯಾಗುವ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಕಡ್ಡಾಯವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರಿಗೆ N95 ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಆದೇಶಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಬಟ್ಟೆಯ ಮಾಸ್ಕನ್ನು ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಪರೀಕ್ಷೆಯ ದಿನ ಎಲ್ಲ ಸಿಬ್ಬಂದಿಗಳೂ ಬೆಳಗ್ಗೆ 8.30 ರೊಳಗೆ ಪರೀಕ್ಷಾ ಕೇಂದ್ರದ ಒಳಗೆ ಹಾಜರಿರಬೇಕು. ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮತ್ತು ಹೋಗುವಾಗ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ತಿಳಿಡಿಸಲಾಗಿದೆ. ಕೊರೋನಾ ಲಕ್ಷಣಗಳನ್ನು ಹೊಂದಿದ್ದರೂ ಪರೀಕ್ಷೆ ಬರೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡಲಾಗುತ್ತದೆ. ಇದಲ್ಲದೇ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಯಸಿದರೆ ಕೋವಿಡ್ ಕೇರ್ ಸೆಂಟರ್ ನಿಂದಲೇ ಬರೆಯಬಹುದು ಎಂದು ತಿಳಿಸಲಾಗಿದೆ. ಯಾವುದಾದರೂ ವಿದ್ಯಾರ್ಥಿಗಳಿಗೆ ಕರೋನಾದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಆ ವಿದ್ಯಾರ್ಥಿಗಳನ್ನು ಫ್ರೆಷರ್ ಎಂದೇ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಎಲ್ಲ ಕಾರಣಗಳಿಂದಾಗಿ ಈ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವುದೇ ಆತಂಕವನ್ನು ಇಟ್ಟುಕೊಳ್ಳಬೇಕಾಗಿಲ್ಲ ಎಂದು ಸಚಿವ ಸುರೇಶ ಕುಮಾರ್ ಅವರು ತಿಳಿಸಿದ್ದಾರೆ.
ಬಹಳ ದಿನಗಳಿಂದ ಹೇಳಬೆಕೆಂದಿರುವ ಎಷ್ಟೋ ಮಾತುಗಳು ಮನಸಿನಲ್ಲ್ಲೇ ಅಡಗಿಕೂತಿವೆ. ಅವನ್ನೆಲ್ಲ ಬರೆದು , ಹೇಳಿ, ಕೇಳಿ, ನಿಮ್ಮ ಮನಸು ಕೆಡಿಸೋ ಆಸೆ ಆಗ್ತಿದೆ ಕಂಣ್ರಿ . ಅದಕ್ಕೆ ಈ ಬ್ಲಾಗ್ ......... ಸಹಿಸಿಕೊಳ್ತಿರಲ್ವ ನನ್ನ ? ಒಂದರ್ಥದಲ್ಲಿ ನನ್ನನ್ನ ನಾನೇ ಕಳೆದುಕೊಂಡು ಹುಡುಕೋದು ಅಂತಾ ಈ ಹುಡುಕಾಟದ ಆಟದಲ್ಲಿ ನೀವೇ Umpire ಗಳು Tuesday, August 16, 2011 ನನ್ನಿಂದ ನನಗೆ ಬರ್ತ್ ಡೇ ಗ್ರೀಟಿಂಗ್ಸ್ ......!!!!!!!!! ಸರಿಯಾಗಿ ಈ ಆಗಶ್ಟ್ 13 ಕ್ಕೆ ನನಗೆ 25 ವರ್ಷ ತುಂಬಿತು . ನನ್ನ ಆಯಸ್ಸು ಅಕಸ್ಮಾತ್ ನೂರು ವರ್ಷಗಳೆಂದು ಇಟ್ಟುಕೊಂಡರೆ ( ಭಾರತೀಯರ ಸರಾಸರಿ ಆಯಸ್ಸು 54 ಎಂಬುದು ಗೊತ್ತಿದ್ದೂ ) First Quarter of my life is over. ಜನ್ಮ ದಿನ ಎಂಬುದು ಸಂಭ್ರಮದ ದಿನವಷ್ಟೆ ಅಲ್ಲ . ನಮ್ಮ ವಯಸ್ಸು ಹೆಚ್ಹಾದಂತೆಲ್ಲ ನಾವೇನು ಮಾಡಿದೆವು ಎಂಬುದರ ವಿಮರ್ಶೆ ಅಗತ್ಯವಲ್ಲವೆ ? .. ಕಳೆದ 25 ವರ್ಶಗಳಲ್ಲಿ ನನಗೆ ತುಂಬ ಖುಶಿ ಕೊಡುವಂತ , ತಂದೆ ತಾಯಿಗಳಿಗೆ ಗೌರವ ತರುವಂತ, ನಾಲ್ಕು ಜನ ಹೌದು ಎನ್ನುವಂತದ್ದೇನಾದರೂ ಮಾಡಿದ್ದೆನಾ ? ಎಂದು ಕೇಳಿಕೊಂಡೆ ... ಮನಸ್ಸು " Yes, you have been able to achieve few milestones " ಅಂತ ಸಮಾಧಾನದ ಉತ್ತರ ನೀಡಿತು .. ಆದರೆ ನನ್ನೊಳಗಿನ ಮತ್ತೊಂದು ಮನಸ್ಸು " ಯಾಕೋ ನೀನಂದುಕೊಂಡಷ್ಟು ಪಕ್ವತೆ ನಿನಗೆ ಸಿಕ್ಕಿಲ್ಲ ಕಣೊ " ಎಂದು ಕಿಚಾಯಿಸಿಬಿಟ್ಟಿತು. ನೀನೇನು ಓದಿದೆ, ಯಾವ ಉದ್ಯೋಗ ಮಾಡುತ್ತಿದ್ದೀಯ? ಎಷ್ಟು ಸಂಪಾದನೆ ಮಾಡುತ್ತೀಯ ? ಸಾಲ ಎಷ್ಟು ಮಾಡಿದೆ ? ಮನೆ ಕಟ್ಟಿಸಿದಿಯ ? ಮದುವೆಯಾಗಲು ಇದು ಸೂಕ್ತ ಸಮಯ ಹೌದೊ ? ಮತ್ತೇಕೆ ಮದುವೆಯ ತಯಾರಿ ನಡೆಸಿದ್ದೀಯ ? ಹೀಗೆ ಎನೇನೋ ಪ್ರಶ್ನೆಗಳು ಈ ಜನುಮ ದಿನದಂದು ಮತ್ತೆ ಮತ್ತೆ ನನ್ನ ಕಾಡಿ ಉತ್ತರ ಪಡೆದುಕೊಳ್ಳದೆ ಹಾಗೆ ಉಳಿದುಬಿಟ್ಟವು . ಬರ್ತ್ ಡೇ ಎಂದರೆ ಶಾಪಿಂಗ್. ಪಾರ್ಟಿ, ಹೊಸ ಬಟ್ಟೆ ಹಾಕಿ ಕೊಳ್ಳೊದು ಅಷ್ಟೆ ಅಂತ ಭಾವಿಸಿಬಿಟ್ಟಿದ್ದೆ. ಆದರೆ ಈ 25ನೇ ಬರ್ತ್ ಡೇ ಒಂದು ರೀತಿಯ ಆತ್ಮ - ವಿಮರ್ಷೆ ಗೆ ನನ್ನ ಎಡೆಮಾಡಿತು . ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ 25ವರ್ಷಗಳೆಂದರೆ ಅದು ಸಣ್ಣದಲ್ಲ. ಎನೇನೊ ಆಗಿಬಿಡಬಹುದು..ಒಂದಷ್ಟು ಹುಡುಗಾಟ, ಸ್ಕೂಲ್, ಕಾಲೇಜ್ , ಟ್ರಿಪ್, ಮಜ ಅಂದುಕೊಂಡು ಹೇಗೊ ಈ ಇಪ್ಪತ್ತೈದು ವರ್ಷಗಳು ಕಳೆದೇಬಿಟ್ಟವು . ಒದು ಮುಗಿಸಿದಮೇಲೆ ಒಂದು ಉದ್ಯೋಗ ಸಿಕ್ಕಿದ್ದೂ ಆಯಿತು. ಅದನ್ನು ಸೇರಿ ಮತ್ತೆ ಸರ್ಕಾರಿ ಕೆಲಸ ಸಿಕ್ತು ಅಂತ ಅದ್ನ ಬಿಟ್ಟು , ನನ್ನ ಪ್ರೀತಿಯ ಊರು ಶಿವಮೊಗ್ಗಕ್ಕೆ ವಾಪಸ್ಸಾಗಿದ್ದೂ ಆಯಿತು . ಆದರೆ ಅದ್ಯಾವ ಮಹತ್ವಾಕಾಂಕ್ಷೆಯೋ ಗೊತ್ತಿಲ್ಲ ಆ ಸರ್ಕಾರಿ ಗುಮಾಸ್ತಗಿರಿ ಕೇವಲ 3 ತಿಂಗಳಿಗೆ " ಸಾಕಪ್ಪಾ" ಅನ್ನಿಸಿಬಿಟ್ಟಿತು. ಇದೇ ನನ್ನ ಬರ್ತ್ ಡೇಯಂದೇ ಅದನ್ನೂ ಬಿಟ್ಟು ಮತ್ತೆ ಬೆಂಗಳೂರಿನತ್ತ ಮುಖ ಮಾಡಿ ಇದೀಗ ಒಂದು ವರ್ಷ ಉರುಳೇಬಿಟ್ಟಿದೆ . ' ಕೇಂದ್ರ ಸರ್ಕಾರಿ ನೌಕರಿ ಸಿಗೊದೇ ಕಷ್ಟ . ಅಂತಾದ್ರಲ್ಲಿ ಅದನ್ನ ಬಿಟ್ಟು ಹೋಗೊಂತ ಮೂರ್ಖ , ಅವನಿಗೆ ಏನೊ ಹೇಳೋಕಾಗಲ್ಲ , ' ಎಂದು "so called well wisher" ಗಳೆಲ್ಲರೂ ಮಾತಾಡಿಕೊಂಡದ್ದೂ ಆಯಿತು .ಆದರೆ ಅದ್ಯಾಕೋ ನನಗೆ ಮಾತ್ರ " ಅಯ್ಯೋ ಯಾಕಾದ್ರು ಬಿಟ್ ಬಂದ್ನಪ್ಪ " ಅನ್ನೋ ಭಯ , ಆತಂಕ ಕಾಡಿಲ್ಲ .. ಹಾಗೆ ನೋಡಿದರೆ ನನಗೆ ಸ್ವಲ್ಪ ಆತಂಕ ಇರುವುದು , ಬೆಂಗಳೂರಿಗೆ ಬಂದು ನನ್ನೊಳಗಿದ್ದ ಒಬ್ಬ ಕಲಾವಿದ ಮಾತ್ರ ಎಲ್ಲಿ ಕಣ್ಮರೆಯಾಗಿಬಿಡುತ್ತಾನೋ ಎಂಬುದರ ಬಗ್ಗೆ. ನಮ್ಮನ್ನು ಸದಾ ಜೀವಂತಿಕೆಯಿಂದಿಡಲು ಒಂದು Profession ಮತ್ತೊಂದು Passion ಇರಡೂ ಬೇಕು ತಾನೆ ? ಅದಕ್ಕಾಗಿಯೆ ಶಿವಮೊಗ್ಗಕ್ಕೆ ಹೋಗಿ ಮಿತ್ರರೊಂದಿಗೆ ಸೇರಿ ಆಗಾಗ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬರುತ್ತೇನೆ . ಅದೆನೊ ಶಿವಮೊಗ್ಗ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ ... ಈ ಧೀರ್ಘ ಅವಧಿಯಲ್ಲಿ , ನನಗೆ "ಪ್ರೇಮ" ಪರಿಚಯವೂ ಆಗಿದೆ.. ಅದೆಷ್ಟೊ ವರ್ಷಗಳ ಸುಧೀರ್ಘ ಸಲುಗೆ, ಸಂಬಂಧ ,ಸ್ನೇಹ , ಮಮತೆ ,ವಾತ್ಸಲ್ಯ , "ಪ್ರೇಮಾ" ಳ ಪ್ರೇಮವಾಗಿ ಪರಿವರ್ತನೆಯಾಯಿತು .. ಆದರೆ ಇತ್ತೀಚಿನ ದಿನಗಳಲ್ಲಿನ ಪ್ರೇಮ ಪ್ರಕರಣಗಳೆನ್ನೆಲ್ಲ ನೋಡಿ ರೋಸಿ ಹೋದ ನಾನು ಅದನ್ನು Love ಎಂದು ಕರೆಯಲು ಇಷ್ಟ ಪಡುವುದಿಲ್ಲ . ನಮ್ಮ ಈ ಸ್ನೇಹ ಓಂದು ಶಾಶ್ವತ ಸಂಬಂಧವಾಗುತ್ತಿರುವುದಕ್ಕೆ , ಮತ್ತು ಅದನ್ನು ಅಷ್ಟೆ ಪ್ರೀತಿ , ಕಾಳಜಿಯಿಂದ ಒಪ್ಪಿಕೊಂಡ ನಮ್ಮಿಬ್ಬರ ಪೋಷಕರಿಗೂ ನನ್ನ ಅಭಿವಂದನೆಗಳು ... ಹಾಗೆ ನೋಡಿದರೆ ಈಗಿನ ಕಾಲದಲ್ಲಿ ಪ್ರೀತಿ ಮಾಡದಿರುವವರೇ Special ಅನ್ನುವಷ್ಟರ ಮಟ್ಟಿಗೆ ಪ್ರೀತಿ (ಅ)ಸಾಮಾನ್ಯವಾಗಿಬಿಟ್ಟಿದೆ ... ಆದರೂ ನಾವು ಇಂತವರನ್ನೆ ಪ್ರೀತಿಸಬೇಕು ಅವರೊಟ್ಟಿಗೆ ಬದುಕು ತಳ್ಳಬೇಕು ಎಂಬ concept ಇದೆಯಲ್ಲ ಅದೇ Remarkable.. ಈ ಬಗ್ಗೆ ಇನ್ನು ೧೦ ವರ್ಷಗಳಲ್ಲೂ ಅಷ್ಟೆ ಆಸ್ತೆ ಮತ್ತು ಶ್ರದ್ದೆ ಇರುತ್ತದೆ ಎಂಬ ನಂಬಿಕೆ ನನಗಿದೆ .. ಅದರ ಬಗ್ಗೆ ಮತ್ತೊಮ್ಮೆ ಬರೆದುಕೊಳ್ಳಬಹುದು ಆಗ ... ಈ 25 ವರ್ಷಗಳಲ್ಲಿ ನಾನು ಕೆಲವು ತಪ್ಪು ನಿರ್ಧಾರಗಳನ್ನು ತಗೆದುಕೊಂಡಿದ್ದೇನೆ . ಹಾಗೆಯೇ ಒಳ್ಳೆಯ ನಿರ್ಧಾರಗಳನ್ನು ಕೂಡ . Past is past.. Let me anticipate the future and live with the present happily . ನನ್ನ ಪ್ರೀತಿಯ ಕವಿ Robert Frost ಹೇಳುವಂತೆ " Miles to go before I sleep ... And there are promises to keep ... ನನ್ನ ನಂಬಿದವರಿಗೆ ನನ್ನ commitment ಗಳನ್ನು ನಿಷ್ಠೆಯಿಂದ ಪೂರೈಸುತ್ತೇನೆ ... ಜೀವನ ಎಂದರೆ ಅದು ಹೀಗೆ ಎಂದು ನಾನೆಂದು define ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ .. ಧುತ್ತೆಂದು ಎದುರಾಗುವ ಯಾವುದೇ ಪರಿಸ್ತಿತಿಯನ್ನೂ ಎದುರಿಸಲು ಸದಾ ತಯಾರಿರುವ ಒಂದು ಮಾನಸಿಕ ಸಾಮರ್ಥ್ಯ ನನಗೆ ಕೊಟ್ಟಿರುವ ದೇವರಿಗೆ ಮನದಲ್ಲೇ ಥ್ಯಾಂಕ್ಸ್ ಹೇಳುತ್ತೇನೆ ..ಸಣ್ಣದೊಂದು Risk element ಇಟ್ಟುಕೊಂಡೇ ಬದುಕು ಕಟ್ಟಿಕೊಳ್ಳುತ್ತೇನೆ... ನಮ್ಮಲ್ಲಿನ ಸಾಮರ್ಥ್ಯ ಸಾಬೀತಾಗಲು ಅಂತ ರಿಸ್ಕ್ ಗಳಿದ್ದರೆ ಚೆನ್ನ ಅಲ್ವ ?? ..ಸಧ್ಯ ಈ ರಿಸ್ಕ್ಗಳೆನ್ನೆಲ್ಲ ಒಪ್ಪಿಕೊಳ್ಳುವ ಗೆಳತಿಯೂ ನನ್ನೊಂದಿಗಿರುವುದರಿಂದ ಮತ್ತಷ್ಟು ಧೈರ್ಯ .. ಇದಿಷ್ಟು ನನ್ನ ೨೫ನೇ ಹುಟ್ಟುಹಬ್ಬದ ( ಹಬ್ಬವೆಂದು ಏಕೆ ಕರೀತಾರೋ ನನಗೆ ತಿಳಿಯದು) ದಿನ ನನಗೆ ನಾನೆ ಅಂದುಕೊಂಡಿದ್ದು.. ಇನ್ನು ಮುಂದಿನ ೧೦ ವರ್ಷಗಳ ನಂತರ ನಾನು ಹೇಗಿರುತ್ತೇನೆ ? ಎಂದು ಮತ್ತೆ ಬರೆದು ನನ್ನಲ್ಲಿನ ನಾನು ಹೇಗೆ ಬದಲಾಗಿದ್ದೇನೆ ? ನನ್ನ passion ಮತ್ತು profession ಗಳ ಅಂದಿನ ಸ್ತಿತಿ ಹೇಗಿದೆ ಎಂದು ವಿಮರ್ಷಿಸುತ್ತೇನೆ ... ಆಲ್ಲಿಯ ತನಕ I wish myself a very happy birthday to first quarter of my life ......... ಹಾಗೂ ಇಲ್ಲಿತನಕ ನನ್ನ ಜೀವನೊತ್ಸಾಹವನ್ನು ಇಮ್ಮಡಿಗೊಳಿಸಿದ ಎಲ್ಲಾ ಪಾಲುದಾರರಿಗೂ ನನ್ನ ಅನಂತ ಅಭಿನಂದನೆಗಳು .......
ಮಧ್ಯಮ ವೇಗಿ ರೇಣುಕಾ ಸಿಂಗ್ ಮಾರಕ ದಾಳಿ ನೆರವಿನಿಂದ ಭಾರತ ವನಿತೆಯರ ತಂಡ 16 ರನ್ ಗಳಿಂದ ಜಯಭೇರಿ ಬಾರಿಸಿ ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿ 3-0ಯಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಜೂಲನ್ ಗೋಸ್ವಾಮಿ ಅವರಿಗೆ ಗೆಲುವಿನ ವಿದಾಯ ಕೋರಲಾಯಿತು. ಹೆಚ್ಚು ಓದಿದ ಸ್ಟೋರಿಗಳು IPL; ಸಿಎಸ್‌ಕೆ ಬೌಲಿಂಗ್‌ ಕೋಚ್‌ ಆಗಿ ಡ್ವೇನ್‌ ಬ್ರಾವೋ ನೇಮಕ INDVsNZ; ಮಳೆಯಿಂದಾಗಿ ಅಂತಿಮ ಏಕದಿನ ಪಂದ್ಯ ರದ್ದು ವಿಜಯ್ ಹಜಾರೆ ಟ್ರೋಫಿ; ಸೆಮೀಸ್‌ಗೆ ಕರ್ನಾಟಕ ಲಗ್ಗೆ ಲಾರ್ಡ್ಸ್ ಮೈದಾನದಲ್ಲಿ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮ ಅರ್ಧಶತಕಗಳ ನೆರವಿನಿಂದ 45.4 ಓವರ್ ಗಳಲ್ಲಿ 169 ರನ್ ಗಳಿಗೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಇಂಗ್ಲೆಂಡ್ ರೇಣುಕಾ ಸಿಂಗ್ ಮಾರಕ ದಾಳಿಗೆ ತತ್ತರಿಸಿ 43.3 ಓವರ್ ಗಳಲ್ಲಿ 153 ರನ್ ಗಳಿಗೆ ಆಲೌಟಾಯಿತು. ಇಂಗ್ಲೆಂಡ್ ತಂಡದ ಪರ ಚಾರ್ಲಿ ಡೀನ್ (31), ನಾಯಕಿ ಆಮಿ ಜೋನ್ಸ್ (28) ಮತ್ತು ಎಮ್ಮಾ ಲ್ಯಾಂಬ್ (21) ಪ್ರತಿರೋಧ ಒಡ್ಡಿದರು. ರೇಣುಕಾ ಸಿಂಗ್ 4 ವಿಕೆಟ್ ಪಡೆದರೆ, ಜೂಲನ್ ಗೋಸ್ವಾಮಿ 2, ರಾಜೇಶ್ವರಿ ಗಾಯಕ್ವಾಡ್ 2, ದೀಪ್ತಿ ಶರ್ಮಾ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಕೇಟ್ ಕ್ರಾಸ್ ಮಾರಕ ದಾಳಿಗೆ ತತ್ತರಿಸಿ 29 ರನ್ ಗೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮ ಮತ್ತು ಸ್ಮೃತಿ ಮಂದಾನ 58 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು. ಸ್ಮೃತಿ ಮಂದಾನ 79 ಎಸೆತಗಳಲ್ಲಿ 5 ಬೌಂಡರಿ ಸೇರಿದ 50 ರನ್ ಗಳಿಸಿದರೆ, ದೀಪ್ತಿ ಶರ್ಮ 106 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 68 ರನ್ ಸಿಡಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಕೇಟ್ ಕ್ರಾಸ್ 4 ವಿಕೆಟ್ ಕಬಳಿಸಿದರೆ, ಫ್ರೇಯಿ ಕೆಂಪ್ ಮತ್ತು ಸೋಫಾಯಿ ಎಕ್ಲಿಸ್ಟೋನ್ ತಲಾ 2 ವಿಕೆಟ್ ಪಡೆದರು.
ಆಧ್ಯಾತ್ಮಿಕತೆಯ ದೃಷ್ಟಿಕೋನದಿಂದ ಆತ್ಮಸಮ್ಮಾನ ಗುರಿಯಾಗದೆ, ಒಂದು ಅಡಚಣೆಯಾಗುವುದು ಹೇಗೆ ಎಂದು ಸದ್ಗುರುಗಳು ವಿವರಿಸುತ್ತಾರೆ. ನೀವು ನಿಜವಾಗಿ ಆತ್ಮಸಮ್ಮಾನಕ್ಕಾಗಿ ಹೋರಾಟ ಮಾಡಬೇಕೆ? ಸದ್ಗುರುಗಳು ವಿವರಿಸುತ್ತಾರೆ, ಆಧ್ಯಾತ್ಮಿಕ ಪಥದಲ್ಲಿರುವ ಒಬ್ಬ ಭಕ್ತ, ಅಸಾಧಾರಣ ವ್ಯಕ್ತಿ ಆಗಲು ಪ್ರಯತ್ನಿಸುವುದಿಲ್ಲ, ಅತಿ - ಸಾಧಾರಣ ವ್ಯಕ್ತಿ ಆಗಲು ಬಯಸುತ್ತಾನೆ. ArticleMay 27, 2021 ಆಧ್ಯಾತ್ಮಿಕತೆಯ ದೃಷ್ಟಿಕೋನದಿಂದ ಆತ್ಮಸಮ್ಮಾನ ಗುರಿಯಾಗದೆ, ಒಂದು ಅಡಚಣೆಯಾಗುವುದು ಹೇಗೆ ಎಂದು ಸದ್ಗುರುಗಳು ವಿವರಿಸುತ್ತಾರೆ. ನೀವು ನಿಜವಾಗಿ ಆತ್ಮಸಮ್ಮಾನಕ್ಕಾಗಿ ಹೋರಾಟ ಮಾಡಬೇಕೆ? ಸದ್ಗುರುಗಳು ವಿವರಿಸುತ್ತಾರೆ, ಆಧ್ಯಾತ್ಮಿಕ ಪಥದಲ್ಲಿರುವ ಒಬ್ಬ ಭಕ್ತ, ಅಸಾಧಾರಣ ವ್ಯಕ್ತಿ ಆಗಲು ಪ್ರಯತ್ನಿಸುವುದಿಲ್ಲ, ಅತಿ - ಸಾಧಾರಣ ವ್ಯಕ್ತಿ ಆಗಲು ಬಯಸುತ್ತಾನೆ. ಸದ್ಗುರು: ‘ಆತ್ಮಸಮ್ಮಾನ’ ಇಂದು ತುಂಬಾ ಬಳಕೆಯಲ್ಲಿರುವ ಶಬ್ದ. ಅದು ಸ್ವಲ್ಪ ಮಟ್ಟಿಗೆ ಮಾನಸಿಕ ಸಮಾಧಾನವನ್ನು ಕೊಡಬಹುದು. ಆದರೆ ಆಧ್ಯಾತ್ಮಿಕ ಗುರುಗಳೂ ಸಹ ಈ ಪರಿಕಲ್ಪನೆಯನ್ನು ಮನಃಪೂರ್ವಕವಾಗಿ ಸಮರ್ಥಿಸುತ್ತಿರುವುದು ದುರದೃಷ್ಟಕರ ಸಂಗತಿ. ಅಸ್ತಿತ್ವದ ದೃಷ್ಟಿಕೋನದಿಂದ, ‘ಆತ್ಮ’ ಮತ್ತು ‘ಸಮ್ಮಾನ’ ಎರಡೂ ಸಮಸ್ಯೆಗಳೇ. ಎರಡೂ ಸೀಮಿತವಾಗಿವೆ, ದುರ್ಬಲ ಮತ್ತು ಅಸ್ಥಿರವಾಗಿವೆ. ಒಬ್ಬ ಆಧ್ಯಾತ್ಮಿಕ ವ್ಯಕ್ತಿಯ ದೃಷ್ಟಿಕೋನದಿಂದ, ನಿಮಗೆ "ಸಮ್ಮಾನ" ಇಲ್ಲದಿದ್ದರೆ, ತುಂಬಾ ಒಳ್ಳೆಯದು. "ಆತ್ಮ" ಇಲ್ಲದಿದ್ದರೆ, ಅದೊಂದು ಅದ್ಭುತ! ಗಂಭೀರ ಆಧ್ಯಾತ್ಮಿಕ ಪ್ರಯಾಣದಲ್ಲಿರುವ ವ್ಯಕ್ತಿಗೆ ‘ಅಸಾಧಾರಣನಾಗುವುದು’ ಗುರಿ ಅಲ್ಲ. ಅದರ ಬದಲಾಗಿ ಭಕ್ತನು ‘ಅತಿ-ಸಾಧಾರಣನಾಗಲು’ ಪ್ರಯತ್ನಿಸುತ್ತಾನೆ ಗಂಭೀರ ಆಧ್ಯಾತ್ಮಿಕ ಪ್ರಯಾಣದಲ್ಲಿರುವ ವ್ಯಕ್ತಿಗೆ ‘ಅಸಾಧಾರಣನಾಗುವುದು’ ಗುರಿ ಅಲ್ಲ. ಅದರ ಬದಲಾಗಿ ಭಕ್ತನು ‘ಅತಿ-ಸಾಧಾರಣನಾಗಲು’ ಪ್ರಯತ್ನಿಸುತ್ತಾನೆ. ಆದರೂ, ಅನ್ವೇಷಕರಿಗೆ, ಭಕ್ತಿಯು ಜೀವನದ ಅತ್ಯಂತ ಮಧುರ ಅನುಭವವನ್ನು ಕೊಡುತ್ತದೆ. ಭಕ್ತಿ ಜೀವನವನ್ನು ವಿಭಜಿಸುವುದಲ್ಲ; ಅದು ಸಂಪೂರ್ಣ ಆಲಿಂಗನ; ಅದರಲ್ಲಿ ಸ್ವಲ್ಪವೂ ವಿವೇಕ ಇಲ್ಲ, ಅದರಿಂದ ಹೊರ ಬರಲು ಬೇರೆ ದಾರಿಯೂ ಇಲ್ಲ. ಭಕ್ತಿ ಅಂದರೆ ನಿಮ್ಮಲ್ಲಿರುವ ಎಲ್ಲ ಪ್ರತಿರೋಧವನ್ನು ಕರಗಿಸಿದ್ದೀರಿ, ಹೀಗಾಗಿ ದೈವಿಕತೆಯು ನಿಮ್ಮ ಉಸಿರಿನಷ್ಟೇ ಸರಾಗವಾಗಿ ಸಂಭವಿಸುತ್ತದೆ. ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ, ದೈವಿಕತೆ ಜೀವಂತ ಶಕ್ತಿಯಾದಾಗ, ವರ್ಣಿಸಲಾಗದ ಭಾವಪರವಶತೆಯ ಅನುಭವ ನಿಮಗಾಗುತ್ತದೆ. ಬೇರೆಯವರಿಗೆ ಭಕ್ತರು ಹುಚ್ಚರಂತೆ ಕಾಣಬಹುದು, ಆದರೆ ಅವರು ಭೂಮಿಯ ಮೇಲೆ ಅತ್ಯದ್ಭುತ ಸಮಯ ಅನುಭವಿಸುತ್ತಿದ್ದಾರೆ. ಅದಕ್ಕೇ ನಾನು ಆಗಾಗ ಹೇಳುತ್ತಿರುತ್ತೇನೆ - ಭಕ್ತಿಯು ಬುದ್ಧಿವಂತಿಕೆಯ ಒಂದು ಗಹನವಾದ ಸ್ವರೂಪ. ಯೋಗ ಪರಂಪರೆಯಲ್ಲಿ ಒಂದು ಸುಂದರವಾದ ಕಥೆ ಇದೆ. ಅಲ್ಲಮಪ್ರಭುಗಳು ಪ್ರಸಿದ್ಧ ಸಂತರು ಮತ್ತು ಹನ್ನೆರಡನೆಯ ಶತಮಾನದ ವೀರಶೈವ ಚಳುವಳಿಯ ಪ್ರಮುಖ ನೇತಾರರು. ಆ ಸಮಯದ ರೋಮಾಂಚಕ ಆಧ್ಯಾತ್ಮಿಕ ಇತಿಹಾಸದಲ್ಲಿ, ಅವರು ಅನೇಕ ಸಂತರು, ಜ್ಞಾನಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದರು. ಸೂಕ್ಷ್ಮ ಮತ್ತು ಗಹನ ಸ್ವಭಾವದ ವ್ಯಕ್ತಿಯಾಗಿದ್ದರು. ಅಸಾಧಾರಣವಾದ, ಆಳವಾದ, ದಾರ್ಶನಿಕ ಒಳನೋಟವುಳ್ಳ ಸಾವಿರಾರು ವಚನಗಳನ್ನು ಅವರು ರಚಿಸಿದ್ದಾರೆ. ಒಂದು ದಿನ, ಮತ್ತೊಬ್ಬ ಶ್ರೇಷ್ಠ ಯೋಗಿ ಮತ್ತು ಶಿವ ಭಕ್ತರಾದ ಗೋರಕ್ಷರು ಅಲ್ಲಮರನ್ನು ಭೇಟಿಯಾದರು. ಗೋರಕ್ಷ ಒಬ್ಬ ಯೋಗಿ ಮತ್ತು ಕಾಯಕಲ್ಪದ ಮಾರ್ಗದಲ್ಲಿದ್ದರು. ‘ಕಾಯ’ ದ ಅಕ್ಷರಶಃ ಅರ್ಥ ದೇಹ; ‘ಕಲ್ಪ’ ಅಂದರೆ ‘ಪುನರುಜ್ಜೀವನ’. ಇದು ಆರೋಗ್ಯ, ಪ್ರಾಣಶಕ್ತಿ ಮತ್ತು ದೀರ್ಘಾಯುಷ್ಯವನ್ನು ಮಾತ್ರವಲ್ಲದೆ ದೇಹವನ್ನು ಪ್ರಜ್ಞೆಯ ಮತ್ತೊಂದು ಆಯಾಮಕ್ಕೆ ಏರಿಸುವು ಪ್ರಾಚೀನ ಯೋಗ ವಿಜ್ಞಾನವಾಗಿದೆ. ಗೋರಕ್ಷರ ಯೋಗ ಪ್ರಾವಿಣ್ಯ ಅವರ ದೇಹವನ್ನು ಬಂಡೆಯಂತೆ ಗಟ್ಟಿಯಾಗಿ ಮತ್ತು ಸ್ಥಿರವಾಗಿಸಿತ್ತು. ಸುಲಭ ತುತ್ತಾಗುವಿಕೆ ಭಕ್ತನ ಶಕ್ತಿಯೇ ಹೊರತು ನ್ಯೂನತೆ ಅಲ್ಲ ಹಲವು ಯೋಗಾಭ್ಯಾಸಗಳು ಮನುಷ್ಯನ ವ್ಯವಸ್ಥೆಯನ್ನು ಶುದ್ಧೀಕರಿಸುತ್ತವೆ ಮತ್ತು ಪಂಚಭೂತಗಳ ಮೇಲೆ ಪ್ರಭುತ್ವ ತಂದು ಕೊಡುತ್ತವೆ. ವಿಶೇಷ ಸಾಧನೆಯಿಂದ, “ಭೂತ ಸಿದ್ಧಿ”ಯನ್ನು ಪಡೆಯಬಹುದು - ಪಂಚಭೂತಗಳ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಬಹುದು. ಇಂಥ ಸಾಧಕರು, ಮನುಷ್ಯನ ಸಾಮಾನ್ಯ ಆಯುಷ್ಯಕ್ಕಿಂತ ಹೆಚ್ಚು ಕಾಲ ಜೀವಿಸಬಲ್ಲರು. ಇದು ಯೋಗ ಪರಂಪರೆಯಲ್ಲಿ, ಸಾವಿರಾರು ವರ್ಷ ಬದುಕಿದ ಸಿದ್ಧ ಯೋಗಿಗಳ ಅಸಂಖ್ಯಾತ ಕಥೆಗಳಿಗೆ ಕಾರಣವಾಗಿದೆ. ಆ ಸಮಯದಲ್ಲಿ, ಗೋರಕ್ಷರಿಗೆ ಆಗಲೇ ಸುಮಾರು 280 ವರ್ಷ ವಯಸ್ಸಾಗಿತ್ತು ಎಂದು ನಂಬಲಾಗುತ್ತದೆ. ಗೋರಕ್ಷರು ಅಲ್ಲಮರಿಗೆ ಸವಾಲು ಹಾಕಿದರು; "ನಿಮ್ಮನ್ನು ಮಹಾನ್ ಯೋಗಿ ಮತ್ತು ಶಿವ ಭಕ್ತರೆಂದು ಪರಿಗಣಿಸಲಾಗುತ್ತದೆ. ನೀವು ಎಷ್ಟು ಸಮರ್ಥರು ಎನ್ನುವದನ್ನು ಪರೀಕ್ಷಿಸೋಣ’. ಎಂದ ಅವರು ವಜ್ರದಂಚಿನ ಖಡ್ಗವನ್ನು ಅಲ್ಲಮರ ಕೈಗೆ ಕೊಟ್ಟು ಹೇಳಿದರು, ‘ಈ ಖಡ್ಗ ತೆಗೆದುಕೊಂಡು ನನ್ನ ತಲೆಗೆ ಜೋರಾಗಿ ಹೊಡೆಯಿರಿ. ಏನಾಗುತ್ತದೆ ನೋಡಿ." ಅಲ್ಲಮರಿಗೆ ವಿನೋದವೆನಿಸಿತು. ಎರಡೂ ಕೈಗಳಿಂದ ಸಂಪೂರ್ಣ ಶಕ್ತಿ ಉಪಯೋಗಿಸಿ, ಖಡ್ಗವನ್ನು ಗೋರಕ್ಷರ ತಲೆಯ ಮೇಲೆ ಹೊಡೆದರು. ಗೋರಕ್ಷರು ಅಲ್ಲಿ ಕಲ್ಲಿನಂತೆ ನಿಂತಿದ್ದರು, ಸುರಕ್ಷಿತವಾಗಿ. ಖಡ್ಗ ಅವರ ತಲೆಯಿಂದ ಪುಟಿಯಿತು. ಆಗ ಗೋರಕ್ಷರು ಹೇಳಿದರು, ‘ನೀವು ನನ್ನ ಮೇಲೆ ಖಡ್ಗ ಪ್ರಯೋಗ ಮಾಡಿ ಆಯಿತು. ನಾನೂ ನಿಮ್ಮ ಮೇಲೆ ಅದರ ಪ್ರಯೋಗ ಮಾಡಲು ನನಗೆ ಅನುಮತಿ ಇದೆ ಎಂದು ತಿಳಿಯುತ್ತೇನೆ ” ಅಲ್ಲಮರು ಒಪ್ಪಿದರು. ಗೋರಕ್ಷರು ಖಡ್ಗವನ್ನು ಎತ್ತಿ ಅಲ್ಲಮರ ಮೇಲೆ ಶಕ್ತಿಯಿಂದ ತೀವ್ರವಾಗಿ ಬೀಸಿದರು. ಅವರಿಗೆ ಆಶ್ಚರ್ಯವಾಗುವಂತೆ ಖಡ್ಗವು ಅಲ್ಲಮರ ದೇಹದ ಮೂಲಕ ಹಾಯ್ದು ಹೋಯಿತು. ಅಲ್ಲಮರು ಅಲ್ಲೇ ನಿಂತಿದ್ದರು, ಅವಿಚಲಿತರಾಗಿ. ಗೋರಕ್ಷರ ಯೋಗ ಅವರ ದೇಹವನ್ನು ಕಲ್ಲಿನಂತೆ ಮಾಡಿದ್ದರೆ, ಅಲ್ಲಮರ ಯೋಗ ಅವರ ದೇಹವನ್ನು ತೆಳುವಾದ ಗಾಳಿಯಂತೆ ಮಾಡಿತ್ತು. ಗೋರಕ್ಷರು ಖಡ್ಗವನ್ನು ಅಲ್ಲಿ ಇಲ್ಲಿ ಎಲ್ಲ ಕಡೆ ಅಲ್ಲಮರ ಮೇಲೆ ಬೀಸಿದರು, ಆದರೆ ಅದು ಅಲ್ಲಮರ ದೇಹದ ಮುಖಾಂತರ ಮತ್ತೆ ಮತ್ತೆ ಹಾಯ್ದು ಹೋಯಿತು. ಗೋರಕ್ಷರಿಗೆ ಸೋಲೊಪ್ಪಿಕೊಳ್ಳುವ ನಮ್ರತೆ ಇತ್ತು. ಅವರು ಹೇಳಿದರು “ನನಗೆ ಯೋಗದ ಶಕ್ತಿ ಗೊತ್ತಿದೆ. ಆದರೆ ವೀಲೀನದ ಯೋಗ ನನಗೆ ಗೊತ್ತಿಲ್ಲ”. ಮತ್ತು ಕೂಡಲೇ ಗೋರಕ್ಷರು ಅಲ್ಲಮರ ಶಿಷ್ಯರಾದರು. ಈ ಅಜ್ಞಾತ ಕಥೆ ಒಂದು ಮುಖ್ಯ ಅಂಶವನ್ನು ಸ್ಪಷ್ಟಪಡಿಸುತ್ತದೆ. ಸುಲಭ ತುತ್ತಾಗುವಿಕೆ ಭಕ್ತನ ಶಕ್ತಿಯೇ ಹೊರತು ನ್ಯೂನತೆ ಅಲ್ಲ. ಶಿ-ವ ಅಂದರೆ ಅಕ್ಷರಶಃ - ‘ಯಾವುದು ಇಲ್ಲವೋ ಅದು’ ಅಥವಾ ‘ಏನೂ ಇಲ್ಲದ್ದು.’ ಶಿವನ ಭಕ್ತರಾಗಿದ್ದ ಅಲ್ಲಮರು ತಮ್ಮ ಭಕ್ತಿಯ ವಸ್ತುವಿನಲ್ಲಿ ಲೀನರಾಗಿದ್ದರು. ‘ಏನೂ ಇಲ್ಲವಾದದ್ದನ್ನು’ ಆಲಂಗಿಸುವ ಸ್ವೀಕಾರ ಅವರನ್ನು ಅಜೇಯರನ್ನಾಗಿ ಮಾಡಿತ್ತು. ದುರ್ಬಲರಾಗಲು ಅವರಲ್ಲಿದ್ದ ಸಮ್ಮತಿ ಅವರನ್ನು ಅಭೇದ್ಯರನ್ನಾಗಿ ಮಾಡಿತ್ತು. ಆತ್ಮ ಮತ್ತು ಸಮ್ಮಾನವನ್ನು ವಿಲೀನ ಮಾಡುವುದರಿಂದ (ತ್ಯಜಿಸಿದ್ದರಿಂದ) ಅವರು ಎಲ್ಲ ಮಿತಿಗಳಿಂದ ಮುಕ್ತರಾಗಿದ್ದರು. ಶಕ್ತಹೀನತೆಯನ್ನು ಆಯ್ಕೆ ಮಾಡುವುದರಿಂದ ಬರುವ ಶಕ್ತಿ ಇದು. ಸಂಪಾದಕರ ಟಿಪ್ಪಣಿ: “ಇನ್ನರ್ ಮ್ಯಾನೇಜ್‌ಮೆಂಟ್” ಇಂಗ್ಲಿಷ್ ಇ-ಪುಸ್ತಕವನ್ನು ಡೌನ್‌ಲೋಡ್ ಮಾಡಿ. ಅದರಲ್ಲಿ ಸದ್ಗುರುಗಳು ನಿಮ್ಮ ಸಾಮರ್ಥ್ಯ ಹೆಚ್ಚಿಸಲು, ಜೀವನವನ್ನು ಬದಲಾಯಿಸಲು ಮತ್ತು ಬಾಹ್ಯ ಪ್ರಭಾವಗಳಿಂದ ನಮ್ಮನ್ನು ಮುಕ್ತಗೊಳಿಸುವು ಹೊಸ ಆಯಾಮವನ್ನು ತೆರೆಯಲು ಪರಿಣಾಮಕಾರಿ ಸಾಧನಗಳನ್ನು ವಿವರಿಸಿದ್ದಾರೆ. ಉಚಿತವಾಗಿ ಡೌನ್‌ಲೋಡ್ ಮಾಡಲು ಬೆಲೆ ಕ್ಷೇತ್ರದಲ್ಲಿ “0” ಅನ್ನು ಹೊಂದಿಸಿ. Related Tags ಆಧ್ಯಾತ್ಮ ವ್ಯಕ್ತಿತ್ವ ಭಕ್ತಿ Related Content article ಮಹಾನ್ ಸಂತರು - ಗೋರಖನಾಥರ ಜೀವನದ ಮೂರು ಘಟನೆಗಳು ಗೋರಖನಾಥ್ ಅವರು ನಾಥ್ ಸಂಪ್ರದಾಯವನ್ನು ಸ್ಥಾಪಿಸಿದ ಗುರು ಮತ್ಸ್ಯೇಂದ್ರನಾಥ ಅವರ ನಿಷ್ಠಾವಂತ ಶಿಷ್ಯರಾಗಿದ್ದರು. ಈ ಲೇಖನದಲ್ಲಿ ಸದ್ಗುರುಗಳು ಗೋರಖನಾಥರಿಗೆ ಅವರ ಗುರುಗಳ ಬಗ್ಗೆ ಇದ್ದ ಅಚಲವಾದ ಭಕ್ತಿಯ ಬಗ್ಗೆ ವಿವರಿಸುತ್ತಾರೆ ಮತ್ತು ಆ ಭಕ್ತಿಯೇ ಅವರ ಸ್ವಂತ ಬೆಳವಣಿಗೆಗೆ ಹೇಗೆ ಅಡ್ಡಿಯಾಯಿತು ಅನ್ನುವದನ್ನು ತಿಳಿಸುವ ಕೆಲವು ಘಟನೆಗಳನ್ನು ಹೇಳುತ್ತಾರೆ. Jul 19, 2021 article ಆಧ್ಯಾತ್ಮ ನಿಮ್ಮ ಸೃಜನಶೀಲತೆಯನ್ನು ವೃದ್ಧಿಸಬಹುದೇ? ಈ ವಾರ ಸೃಜನಾತ್ಮಕತೆ ಮತ್ತು ಆಧ್ಯಾತ್ಮಿಕತೆ ನಡುವೆ ಇರುವ ಸಂಬಂಧದ ಬಗ್ಗೆ ಸದ್ಗುರು, ಡಾಕ್ಟರ್ ರಾಮ್ ಚರಣ್ ಮತ್ತು ಇಂದ್ರಜಿತ್ ಗುಪ್ತ ನಡುವೆ ನಡೆದ ಸಂಭಾಷಣೆಯನ್ನು ನೋಡೋಣ. May 10, 2021 article ಮಾನವ ಜೀವಿಯಾಗಿರುವುದೇ ಅದ್ಭುತ! ಸದ್ಗುರುಗಳು, ‘ಗಲ್ಫ್ ನ್ಯೂಸ್‍’ಗೆ ನೀಡಿರುವ ಒಂದು ಸಂದರ್ಶನದಲ್ಲಿ, ಮಾನವ ಅನುಭವಗಳ ರೀತಿನೀತಿಗಳನ್ನು ಗಮನಿಸುತ್ತಾ, ಹೇಗೆ ಅದರ ಮೇಲೆ ಪ್ರಭುತ್ವ ಪಡೆಯಬಹುದು ಎಂಬುದನ್ನು ವಿವರಿಸುತ್ತಾರೆ
ನಿನ್ನೆ ನಟಿ ಹಾಗೂ ನಿರೂಪಕಿ‌ ಅನುಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ.. ಹೌದು ನಿನ್ನೆ ಸದ್ಯ ಕನ್ನಡ ಕಿರುತೆರೆಯ ಟಾಪ್ ನಿರೂಪಕರಲ್ಲಿ ಒಬ್ಬರಾಗಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು 33 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.. ಇನ್ನು ಬಹಳಷ್ಟು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿಯೇ ಕೆಲಸ ಮಾಡುತ್ತಿರುವ ಅನುಶ್ರೀ ಅವರಿಗೆ ವಾಹಿನಿ ದೊಡ್ಡ ಉಡುಗೊರೆಯನ್ನೇ ನೀಡಿದೆ.. ಹೌದು ಕೆಲಸ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದ ಅನುಶ್ರೀ ಗುರು ಕಿರಣ್ ಅವರ ಶೋ ಗಳಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ಕೆಲಸಕ್ಕೆ ಸೇರಿಕೊಂಡು ನಂತರ ಗುರುಕಿರಣ್ ಅವರ ಪ್ರೋತ್ಸಾಹದಿಂದ ಅವರ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿ ಇದೀಗ ಕನ್ನಡದ ಟಾಪ್ ನಿರೂಪಕರಲ್ಲೊಬ್ಬರಾಗಿದ್ದಾರೆ.. 2014 ರಲ್ಲಿ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿ ಹೊರ ಬಂದ ಅನುಶ್ರೀ ಜೀವನ ಸಂಪೂರ್ಣವಾಗಿ ಬದಲಾಯಿತೆನ್ನಬಹುದು.. 2015 ರಲ್ಲಿ ಜೀ ಕನ್ನಡ ವಾಹಿನಿಗೆ ಸರಿಗಮಪ ಸೀಸನ್ 10 ರ ನಿರೂಪಕರಾಗಿ ಕಾಲಿಟ್ಟ ಅನುಶ್ರೀ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಸರಿಗಮಪ ಸೀಸನ್ 10 ರಿಂದ ಮೊನ್ನೆಮೊನ್ನೆಯಷ್ಟೇ ಮುಗಿದ ಸೀಸನ್ 17 ರವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದರು.. ಇದರ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೂಡ ಅವರದ್ದೇ ನಿರೂಪಣೆ.. ಅಷ್ಟೇ ಅಲ್ಲದೇ ಯಾವುದೇ ದೊಡ್ಡ ದೊಡ್ಡ ಸಿನಿಮಾಗಳ ಆಡಿಯೋ ಬಿಡುಗಡೆ ಅಥವಾ ಮತ್ಯಾವುದೇ ಕಾರ್ಯಕ್ರಮವಾದರೂ ನಿರೂಪಣೆ ಎಂದ ಕೂಡಲೇ ಕೇಳಿ ಬರುವ ಹೆಸರು ಸಹ ಅನುಶ್ರೀ ಅವರದ್ದೇ‌‌.. ಇನ್ನು ಕೆಲ ತಿಂಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ಸುದ್ದಿಯಾದ ವಿಚಾರಕ್ಕೆ ಸಂಬಂಧಪಟ್ಟಂತೆ ಅನುಶ್ರೀ ಅವರ ಹೆಸರೂ ಸಹ ಕೇಳಿ ಬಂದಿದ್ದು ಅನುಶ್ರೀ ಮಂಗಳೂರಿಗೆ ತೆರಳಿ ವಿಚಾರಣೆಗೂ ಸಹ ಹಾಜರಾಗಿ ಬಂದರು.. ಆ ಸಮಯದಲ್ಲಿ ಅನುಶ್ರೀ ಕುರಿತಾಗಿ ಸಾಕಷ್ಟು ವಿಚರಗಳು ಸುದ್ದಿಯಾದರೂ ಸಹ ಹೆಚ್ಚು ದಿನ ಉಳಿಯಲಿಲ್ಲ.. ನಂತರ ಅದೆಲ್ಲವನ್ನು ಧೈರ್ಯದಿಂದ ಎದುರಿಸಿ ಹೊರ ಬಂದ ಅನುಶ್ರೀಗೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜನಮೆಚ್ಚಿದ ನಿರೂಪಕಿ ಎಂದೂ ಸಹ ಅವಾರ್ಡ್ ಬಂದಿದ್ದು ಆ ಸಮಯದಲ್ಲಿ ಮಾತನಾಡಿದ ಅನುಶ್ರೀ “ಕೆಲ ದಿನಗಳಿಂದ ನನ್ನ ಬಗ್ಗೆ ಎದ್ದಿದ್ದ ಅನುಮಾನಗಳಿಗೆ ಇದೇ ಉತ್ತರ.. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು” ಎಂದಿದ್ದರು.. ಇನ್ನು ನಿನ್ನೆ ಜನವರಿ 25 ರಂದು ಅನುಶ್ರೀ ಅವರು 33ನೇ ವರ್ಷಕ್ಕೆ ಕಾಲಿಟ್ಟಿದ್ದು ಜೀ ಕನ್ನಡ ವಾಹಿನಿ ಅದ್ಧೂರಿಯಾಗಿ ಆಚರಣೆ ಮಾಡಿದೆ.‌ ಹೌದು ಸತತ ಏಳು ವರ್ಷಗಳಿಂದ ತಮ್ಮದೇ ವಾಹಿನಿಯಲ್ಲಿ ಕೆಲಸ ಮಾಡಿದ ಅನುಶ್ರೀಗೆ ಜೀ ಕನ್ನಡ ವಾಹಿನಿ ಡ್ಯಾನ್ಸ್ ಕರ್ನಾಟಕ ಡ್ಯಾಂಸ್ ವೇದಿಕೆಯಲ್ಲಿ ಅದ್ಭುತ ಉಡುಗೊರೆ ನೀಡಿದೆ.. ಹೌದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳು ಮಾತ್ರವಲ್ಲದೇ ಕಾಮಿಡಿ ಕಿಲಾಡಿಗಳು.. ಹಳೆಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳು ಸರಿಗಮಪ ಸ್ಪರ್ಧಿಗಳು ಎಲ್ಲರೂ ಆಗಮಿಸಿ ಅನುಶ್ರೀ ಅವರಿಗಾಗಿ ಡ್ಯಾನ್ಸ್ ಮೂಲಕ ಸರ್ಪ್ರೈಸ್ ನೀಡಿದ್ದಾರೆ.‌ ಯಾವ ಹೀರೋಯಿನ್ ಗೂ ಕಡಿಮೆ ಇಲ್ಲದಂತೆ ಅನುಶ್ರೀ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು ಅರ್ಜುನ್ ಜನ್ಯ.. ರಕ್ಷಿತಾ.‌. ವಿಜಯ್ ರಾಘವೇಂದ್ರ.. ಚಿನ್ನಿ ಮಾಸ್ಟರ್ ಎಲ್ಲರೂ ಸಹ ವೇದಿಕೆಗೆ ಬಂದು ಅನುಶ್ರೀಗಾಗಿ ಡ್ಯಾನ್ಸ್ ಮಾಡಿದ್ದು ಅದೃಷ್ಟ ಎಂದರೆ ಇದು ಎನ್ನುವಂತಿತ್ತು.. ಜೊತೆಗೆ ಅನುಶ್ರೀ ಅವರ ಅಮ್ಮ ತಮ್ಮ ಹಾಗೂ ಅನುಶ್ರೀಯ ಪ್ರೀತಿಯ ನಾಯಿ ಮರಿಯನ್ನು ಸಹ ಅನುಶ್ರೀಗೆ ಗೊತ್ತಿಲ್ಲದ ರೀತಿಯಲ್ಲಿ ಕರೆತಂದು ವೇದಿಕೆಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಅನುಶ್ರೀ ಹುಟ್ಟುಹಬ್ಬವನ್ನು ಸಂಭ್ರಮವನ್ನಾಗಿಸಿದರು.. ದೊಡ್ಡ ಕಾರ್ಯಕ್ರಮವೊಂದರಲ್ಲಿ ಸಂಪೂರ್ಣ ಅರ್ಧ ಗಂಟೆ ಅನುಶ್ರೀಗೆ ಮೀಸಲಿಟ್ಟು ಕಾರ್ಯಕ್ರಮ ಪ್ರಸಾರ ಮಾಡಲಿದ್ದು ಅನುಶ್ರೀ ಭಾವುಕರಾಗಿ ಕಣ್ಣೀರಿಟ್ಟರು..
JD-L1021 ದೀಪದ ದೇಹವು 6063 ಅಲ್ಯೂಮಿನಿಯಂ ಮಿಶ್ರಲೋಹ ಟ್ಯೂಬ್ ಮತ್ತು ಹೆಚ್ಚಿನ ಸಾಮರ್ಥ್ಯದ ಡೈ-ಕಾಸ್ಟಿಂಗ್ ಅಲ್ಯೂಮಿನಿಯಂ ವಸ್ತುಗಳಿಂದ ಮಾಡಲ್ಪಟ್ಟಿದೆ ಮತ್ತು ಮೇಲ್ಮೈ ವಯಸ್ಸಾದ ವಿರೋಧಿ ಸ್ಥಾಯೀವಿದ್ಯುತ್ತಿನ ಸ್ಪ್ರೇ ಆಗಿದೆ.ಲೈಟ್-ಟ್ರಾನ್ಸ್ಮಿಟಿಂಗ್ ಕವರ್ ಆಮದು ಮಾಡಿದ ಪಿಸಿ ವಸ್ತು, ವಯಸ್ಸಾದ ವಿರೋಧಿ ಮತ್ತು ನೇರಳಾತೀತ ವಿರೋಧಿಗಳನ್ನು ಅಳವಡಿಸಿಕೊಳ್ಳುತ್ತದೆ.ರಕ್ಷಣೆಯ ದರ್ಜೆಯು lP65 ಅನ್ನು ತಲುಪಬಹುದು, ಇದು ಸಾಂಪ್ರದಾಯಿಕ ಲಾನ್ ದೀಪಗಳಿಗೆ ಉತ್ತಮವಾಗಿದೆ.ಬೆಳಕಿನ ಮೂಲವು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿಕೊಂಡಿದೆ, ಅಲಂಕರಣ ಮತ್ತು ಹುಲ್ಲುಹಾಸಿನಲ್ಲಿ ಬಲವಾದ ಕಾರ್ಯಸಾಧ್ಯತೆ, ಸುಂದರವಾದ ಪರಿಣಾಮವನ್ನು ಸಾಧಿಸಲು ಮಾತ್ರವಲ್ಲದೆ ಮಾರ್ಗವನ್ನು ಮಾರ್ಗದರ್ಶನ ಮಾಡಲು ಸಹ.... ವಿಚಾರಣೆವಿವರ ಆಧುನಿಕ ಕಸ್ಟಮೈಸ್ ಮಾಡಿದ ವಿನ್ಯಾಸ ಅಲ್ಯೂಮಿನಿಯಂ ಬಾಹ್ಯ ಡ್ರೈವ್‌ವೇ ಲುಮಿನೈರ್ ಹೊರಾಂಗಣ ಅಲಂಕಾರಿಕ ಮಾರ್ಗ ಲಾನ್ ದೀಪಗಳು ಬೊಲ್ಲಾರ್ಡ್ ಲೈಟ್ ಅನ್ನು ಮುನ್ನಡೆಸಿದವು ದೀಪದ ದೇಹವು ಅಲ್ಯೂಮಿನಿಯಂ ಮಿಶ್ರಲೋಹದ ಟ್ಯೂಬ್ ಮತ್ತು ಹೆಚ್ಚಿನ ಸಾಮರ್ಥ್ಯದ ಡೈ-ಕಾಸ್ಟಿಂಗ್ ಅಲ್ಯೂಮಿನಿಯಂ ವಸ್ತುಗಳಿಂದ ಮಾಡಲ್ಪಟ್ಟಿದೆ ಮತ್ತು ಮೇಲ್ಮೈಯನ್ನು ವಯಸ್ಸಾದ ವಿರೋಧಿ ಸ್ಥಾಯೀವಿದ್ಯುತ್ತಿನ ಸಿಂಪಡಿಸಲಾಗುತ್ತದೆ.ಲೈಟ್-ಟ್ರಾನ್ಸ್ಮಿಟಿಂಗ್ ಕವರ್ ಆಮದು ಮಾಡಿದ ಪಿಸಿ ವಸ್ತು, ವಯಸ್ಸಾದ ವಿರೋಧಿ ಮತ್ತು ನೇರಳಾತೀತ ವಿರೋಧಿಗಳನ್ನು ಅಳವಡಿಸಿಕೊಳ್ಳುತ್ತದೆ.ರಕ್ಷಣೆಯ ದರ್ಜೆಯು IP65 ಅನ್ನು ತಲುಪಬಹುದು, ಇದು ಸಾಂಪ್ರದಾಯಿಕ ಲಾನ್ ದೀಪಗಳಿಗಿಂತ ಉತ್ತಮವಾಗಿದೆ.ಬೆಳಕಿನ ಮೂಲವು ಸುತ್ತಮುತ್ತಲಿನ ಪ್ರದೇಶಗಳಿಗೆ ಚದುರಿಹೋಗುತ್ತದೆ, ಹುಲ್ಲುಹಾಸಿನಲ್ಲಿ ಅಲಂಕರಣ ಮತ್ತು ಬಲವಾದ ಪ್ರಾಯೋಗಿಕತೆ, ಸುಂದರವಾದ ಪರಿಣಾಮವನ್ನು ಸಾಧಿಸಲು ಮಾತ್ರವಲ್ಲದೆ ಮಾರ್ಗವನ್ನು ಮಾರ್ಗದರ್ಶನ ಮಾಡಲು ಸಹ.ಅನುಸ್ಥಾಪನೆ ಮತ್ತು ಡಿಸ್ಅಸೆಂಬಲ್ ಅನುಕೂಲಕರ, ಸುರಕ್ಷಿತ ಮತ್ತು ಪರಿಸರ ಸ್ನೇಹಿ. ವಿಚಾರಣೆವಿವರ ಲ್ಯಾಂಡ್‌ಸ್ಕೇಪ್ ಗಾರ್ಡನ್ ಯಾರ್ಡ್ ಸ್ಕ್ವೇರ್ ಔಟ್‌ಡೋರ್ ಲೈಟಿಂಗ್ ಲೀಡ್ ಲಾನ್ ಲೈಟಿಂಗ್‌ಗಾಗಿ ಎಲ್ಇಡಿ ಬೊಲ್ಲಾರ್ಡ್ ಲೈಟ್ ದೀಪದ ದೇಹವು ಅಲ್ಯೂಮಿನಿಯಂ ಮಿಶ್ರಲೋಹದ ಟ್ಯೂಬ್ ಮತ್ತು ಹೆಚ್ಚಿನ ಸಾಮರ್ಥ್ಯದ ಡೈ-ಕಾಸ್ಟಿಂಗ್ ಅಲ್ಯೂಮಿನಿಯಂ ವಸ್ತುಗಳಿಂದ ಮಾಡಲ್ಪಟ್ಟಿದೆ ಮತ್ತು ಮೇಲ್ಮೈಯನ್ನು ವಯಸ್ಸಾದ ವಿರೋಧಿ ಸ್ಥಾಯೀವಿದ್ಯುತ್ತಿನ ಸಿಂಪಡಿಸಲಾಗುತ್ತದೆ.ಲೈಟ್-ಟ್ರಾನ್ಸ್ಮಿಟಿಂಗ್ ಕವರ್ ಆಮದು ಮಾಡಿದ ಪಿಸಿ ವಸ್ತು, ವಯಸ್ಸಾದ ವಿರೋಧಿ ಮತ್ತು ನೇರಳಾತೀತ ವಿರೋಧಿಗಳನ್ನು ಅಳವಡಿಸಿಕೊಳ್ಳುತ್ತದೆ.ರಕ್ಷಣೆಯ ದರ್ಜೆಯು IP65 ಅನ್ನು ತಲುಪಬಹುದು, ಇದು ಸಾಂಪ್ರದಾಯಿಕ ಲಾನ್ ದೀಪಗಳಿಗಿಂತ ಉತ್ತಮವಾಗಿದೆ.ಬೆಳಕಿನ ಮೂಲವು ಸುತ್ತಮುತ್ತಲಿನ ಪ್ರದೇಶಗಳಿಗೆ ಚದುರಿಹೋಗುತ್ತದೆ, ಹುಲ್ಲುಹಾಸಿನಲ್ಲಿ ಅಲಂಕರಣ ಮತ್ತು ಬಲವಾದ ಪ್ರಾಯೋಗಿಕತೆ, ಸುಂದರವಾದ ಪರಿಣಾಮವನ್ನು ಸಾಧಿಸಲು ಮಾತ್ರವಲ್ಲದೆ ಮಾರ್ಗವನ್ನು ಮಾರ್ಗದರ್ಶನ ಮಾಡಲು ಸಹ.ಅನುಸ್ಥಾಪನೆ ಮತ್ತು ಡಿಸ್ಅಸೆಂಬಲ್ ಅನುಕೂಲಕರ, ಸುರಕ್ಷಿತ ಮತ್ತು ಪರಿಸರ ಸ್ನೇಹಿ. ವಿಚಾರಣೆವಿವರ IP65 ಹೊರಾಂಗಣ ಲೈಟಿಂಗ್ ಜಲನಿರೋಧಕ 25W ನೇತೃತ್ವದ ಭೂದೃಶ್ಯದ ಬೆಳಕಿನ ಉದ್ಯಾನ ಬೊಲ್ಲಾರ್ಡ್ ಬೆಳಕು ದೀಪದ ದೇಹವನ್ನು 6063 ಅಲ್ಯೂಮಿನಿಯಂ ಮಿಶ್ರಲೋಹದ ಟ್ಯೂಬ್ ಮತ್ತು ಹೆಚ್ಚಿನ ಸಾಮರ್ಥ್ಯದ ಡೈ-ಕಾಸ್ಟಿಂಗ್ ಅಲ್ಯೂಮಿನಿಯಂ ವಸ್ತುಗಳಿಂದ ತಯಾರಿಸಲಾಗುತ್ತದೆ ಮತ್ತು ಮೇಲ್ಮೈಯನ್ನು ವಯಸ್ಸಾದ ವಿರೋಧಿ ಸ್ಥಾಯೀವಿದ್ಯುತ್ತಿನ ಸಿಂಪಡಿಸಲಾಗುತ್ತದೆ.ಲೈಟ್-ಟ್ರಾನ್ಸ್ಮಿಟಿಂಗ್ ಕವರ್ ಆಮದು ಮಾಡಿದ ಪಿಸಿ ವಸ್ತು, ವಯಸ್ಸಾದ ವಿರೋಧಿ ಮತ್ತು ನೇರಳಾತೀತ ವಿರೋಧಿಗಳನ್ನು ಅಳವಡಿಸಿಕೊಳ್ಳುತ್ತದೆ.ರಕ್ಷಣೆಯ ದರ್ಜೆಯು IP65 ಅನ್ನು ತಲುಪಬಹುದು, ಇದು ಸಾಂಪ್ರದಾಯಿಕ ಲಾನ್ ದೀಪಗಳಿಗಿಂತ ಉತ್ತಮವಾಗಿದೆ.ಬೆಳಕಿನ ಮೂಲವು ಸುತ್ತಮುತ್ತಲಿನ ಪ್ರದೇಶಗಳಿಗೆ ಚದುರಿಹೋಗುತ್ತದೆ, ಹುಲ್ಲುಹಾಸಿನಲ್ಲಿ ಅಲಂಕರಣ ಮತ್ತು ಬಲವಾದ ಪ್ರಾಯೋಗಿಕತೆ, ಸುಂದರವಾದ ಪರಿಣಾಮವನ್ನು ಸಾಧಿಸಲು ಮಾತ್ರವಲ್ಲದೆ ಮಾರ್ಗವನ್ನು ಮಾರ್ಗದರ್ಶನ ಮಾಡಲು ಸಹ.ಅನುಸ್ಥಾಪನೆ ಮತ್ತು ಡಿಸ್ಅಸೆಂಬಲ್ ಅನುಕೂಲಕರ, ಸುರಕ್ಷಿತ ಮತ್ತು ಪರಿಸರ ಸ್ನೇಹಿ. ವಿಚಾರಣೆವಿವರ ಬೆಲೆ ಪಟ್ಟಿಗಾಗಿ ವಿಚಾರಣೆ ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿಯ ಕುರಿತು ವಿಚಾರಣೆಗಾಗಿ, ದಯವಿಟ್ಟು ನಿಮ್ಮ ಇಮೇಲ್ ಅನ್ನು ನಮಗೆ ಕಳುಹಿಸಿ ಮತ್ತು ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರುತ್ತೇವೆ.
ಸರ್ಕಾರಿ ರಜಾ ದಿನಗಳಂದು ಗೈರಾಗುವ ಅಧಿಕಾರಿ, ಸಿಬ್ಬಂದಿ ವಿಜಯದಶಮಿ ಹಬ್ಬವನ್ನು ಸರ್ಕಾರಿ ಕೆಲಸದ ದಿನವೇ ಒಂದು ದಿನ ಮುಂಚೆಯೇ ಆಚರಿಸಿ ಸಾರ್ವಜನಿಕರ ಕೆಲಸ, ಕಾರ್ಯಕ್ಕೆ ತೊಂದರೆ ಮಾಡಿದ ಘಟನೆ ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದಿದೆ. Ravi Janekal First Published Oct 4, 2022, 10:22 AM IST ದಾವಣಗೆರೆ (ಆ.4) : ಸರ್ಕಾರಿ ರಜಾ ದಿನಗಳಂದು ಗೈರಾಗುವ ಅಧಿಕಾರಿ, ಸಿಬ್ಬಂದಿ ವಿಜಯದಶಮಿ ಹಬ್ಬವನ್ನು ಸರ್ಕಾರಿ ಕೆಲಸದ ದಿನವೇ ಒಂದು ದಿನ ಮುಂಚೆಯೇ ಆಚರಿಸಿ ಸಾರ್ವಜನಿಕರ ಕೆಲಸ, ಕಾರ್ಯಕ್ಕೆ ತೊಂದರೆ ಮಾಡಿದ ಘಟನೆ ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದಿದೆ. ದಾವಣಗೆರೆ: ಅ.5ರಂದು ಸಾರ್ವಜನಿಕ ವಿಜಯದಶಮಿ ಮಹೋತ್ಸವದಿಂದ ಬೃಹತ್ ಶೋಭಾಯಾತ್ರೆ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತಿಗೆ ತದ್ವಿರುದ್ಧವಾದ ಇಲ್ಲಿನ ತಾಲೂಕು ಕಚೇರಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾ ರವು ಅ.4 ಮತ್ತು 5ರಂದು ರಜೆ ಘೋಷಿಸಿದೆ. ಆದರೆ, ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿ ಒಂದು ದಿನ ಮುಂಚೆಯೇ ದಸರಾ ಆಚರಿಸಿ, ಏನು ಸಾಧಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್‌.ಹರೀಶ ಬಸಾಪುರ ಪ್ರಶ್ನಿಸಿದ್ದಾರೆ. ದಬಾಯಿಸಿದ ಘಟನೆ: ಸರ್ಕಾರವು ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ, ಬುಧವಾರದ ರಜಾ ದಿನವೆಂದು ಘೋಷಿಸಿದೆ. ಆದರೆ, ದಾವಣಗೆರೆ ತಹಸೀಲ್ದಾರ್‌ ಕಚೇರಿಯ ಅಧಿಕಾರಿ, ಸಿಬ್ಬಂದಿಗೆ ಎರಡು ದಿನ ಹಬ್ಬದ ರಜೆ ಸಿಕ್ಕರೂ ಒಂದು ದಿನ ಮುಂಚೆಯೇ ಸೋಮವಾರ ತಮ್ಮ ಕಚೇರಿಯ ಕೆಲಸ, ಕಾರ್ಯಗಳನ್ನೆಲ್ಲಾ ಜನರಿಗೆ ತೊಂದರೆಯಾದರೂ ಚಿಂತೆ ಇಲ್ಲವೆಂಬಂತೆ ವರ್ತಿಸಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಇಡೀ ಕಚೇರಿ ಕೊಠಡಿಗಳ ಬೀಗ ಜಡಿದು, ಹಬ್ಬದ ಆಚರಣೆಯಲ್ಲಿ ತೊಡಗಿದ್ದ ಅಧಿಕಾರಿ, ಸಿಬ್ಬಂದಿಗೆ ಸರ್ಕಾರಿ ಕೆಲಸದ ವಿಚಾರಕ್ಕೆ ಬಂದ ಜನರಿಗೆ ಹಬ್ಬ ಮುಗಿದ ನಂತರ ಬರುವಂತೆ ದಬಾಯಿಸಿ, ಕಳಿಸುತ್ತಿದ್ದ ಘಟನೆಯೂ ನಡೆದಿದೆ ಎಂದು ದೂರಿದ್ದಾರೆ. ದಸರಾ ಪೂಜೆ ಹೆಸರಿನಲ್ಲಿ, ನೆಪದಲ್ಲಿ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಂಡ ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿಯಿಂದಾಗಿ ಮಂಗಳವಾರ, ಬುಧವಾರ ರಜೆ ಇರುವ ಹಿನ್ನೆಲೆಯಲ್ಲಿ ಸೋಮವಾರ ಬಂದಿದ್ದ ಜನರಿಗೆ ತೀವ್ರ ತೊಂದರೆಯಾಗಿದೆ. ಗ್ರಾಮೀಣರು, ಬಡವರು ಇಂದಿನ ದುಬಾರಿ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟ. ಅಂತಹದ್ದರಲ್ಲಿ ಅವಸರದ ದಸರಾ ಹಬ್ಬ ಆಚರಿಸುವ ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿಯಿಂದಾಗಿ ಆ ಜನರಿಗೆ ಆಗಿರುವ ತೊಂದರೆ, ಸಮಸ್ಯೆ ಸರಿಪಡಿಸುವವರು ಯಾರು? ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಕೆ.ಎಲ್‌.ಹರೀಶ ಬಸಾಪುರ ಒತ್ತಾಯಿಸಿದ್ದಾರೆ. ಮಧ್ಯವರ್ತಿಗಳ ಆವಾಸ ಸ್ಥಾನ ದಾವಣಗೆರೆ ತಾಲೂಕು ಕಚೇರಿ! ಕೆಲಸ ಆಗದೇ ಬರಿಗೈಲಿ ವಾಪಸ್‌ ಸರ್ಕಾರಿ ಕಚೇರಿಯಲ್ಲಿ ಕೆಲಸ, ಕಾರ್ಯಕ್ಕೆಂದು ಬಂದ ರೈತರು, ಗ್ರಾಮೀಣರು, ಅಂಗವಿಕಲರು, ವಿದ್ಯಾರ್ಥಿ ಯುವ ಜನರು, ಹಿರಿಯ ನಾಗರಿಕರಿಗೆ ದಸರಾ ಹಬ್ಬ ಮಾಡಿದ್ದೇವೆಂದು ಹೇಳಿ, ಪೂಜೆ ತೋರಿಸಿ, ಪ್ರಸಾದ ತಿನ್ನಿಸಿ, ಕೆಲಸವನ್ನೇ ಮಾಡದೇ ಬರಿಗೈಲಿ ವಾಪಸ್‌ ಕಳಿಸಲಾಗಿದೆ. ಇಡೀ ಕಚೇರಿ ಕೆಲಸ, ಕಾರ್ಯ ಸ್ಥಗಿತಗೊಳಿಸಿ, ಜನರ ಕೆಲಸ, ಕಾರ್ಯಗಳನ್ನು ಬಂದ್‌ ಮಾಡಿ ಪೂಜೆಯಲ್ಲಿ ತಲ್ಲೀನರಾಗುವ ಮೂಲಕ ಅಧಿಕಾರಿ, ಸಿಬ್ಬಂದಿ ತಮ್ಮ ಶ್ರದ್ಧಾಭಕ್ತಿಯನ್ನು ಪ್ರದರ್ಶಿಸಿದ್ದು ಎಷ್ಟುಸರಿ ಎಂದು ಪ್ರಶ್ನಿಸಿದ್ದಾರೆ.
ದಾಯ್ಜಿ ದುಬಾಯ್; ಮಾರ್ಟಿಸ್ ಡಿ’ಕೊಸ್ತಾ ಆನಿ ಕುಟಮ್; ಅನಿರುದ್, ಮರೀನಾ ಆನಿ ಕಿಶೂ ಬಾರ್ಕೂರ್ (ಜೊನ್ಸನ್ ಆನಿ ಅನೋಲಾಚ್ಯಾ ಲಗ್ನಾಚೆ ಉಲ್ಲಾಸ್); ವೊಲ್ಟರ್ ನಂದಳಿಕ್, ಸಂಪಾದಕ್, ದಾಯ್ಜಿವರ್ಲ್ಡ್ ಎಮ್. ಪಿ. ರೊಡ್ರಿಗಸ್, ಆಗ್ನೆಲ್ ಡಿ’ಸಿಲ್ವಾ ಕಟಪಾಡಿ, ಆಂದ್ರೂ ಎಲ್ ಡಿ’ಕುನ್ಹಾ, ಕೈಕಂಬ ಪಿಯುಸ್ ಜೇಮ್ಸ್ ಕರುಗಳ್ನದೆ, ಸುನಿಲ್ ಫೆರ್ನಾಂಡಿಸ್ ಕೋಟ, ರೆಮ್ಸಿ ಫೆರ್ನಾಂಡಿಸ್, ಕುಲ್ಶೇಕರ್, ಅಶೋಕ್ ಡಾಯಸ್, ಬೈಂದೂರ್, ಪ್ರೀತಮ್ ಕಿರೆಂ ವಿನ್ಸೆಂಟ್ ಪಿಂಟೊ ಕುಲ್ಶೇಕರ್, ಹಿತಚಿಂತಕ್ ದುಬಾಯ್, ಸಮನ್ವಯ ಮಂಗ್ಳುರ್, ಪ್ರವೀಣ್ ಮಂಗ್ಳುರ್, ಲೆಸ್ಲಿ ಮೊಗರ್ನಾಡ್, ಆರ್ಥರ್ ಪಿರೇರಾ ಒಮ್ಜೂರ್ ನವೀನ್ ಸಿಕ್ವೇರಾ ಬ್ರಹ್ಮಾವರ್, ನಾನು ಮರೋಳ್ ತೊಟ್ಟಾಮ್, ಸನ್ನು ಮೊನಿಸ್ ಮೂಡುಬೆಳ್ಳೆ, ಸ್ಟೇನಿ ಪಿಂಟೊ ನೀರುಡೆ, ಆರೊನ್ ಸಿಂತಿಯಾ ಆನಿ ಆಂತೊನಿ ಬಾರ್ಕೂರ್ ರೊಬರ್ಟ್ ಫೆರ್ನಾಂಡಿಸ್ ಉದ್ಯಾವರ್, ರೊನ್ಸ್ ಬಂಟ್ವಾಳ್ ಮುಂಬಯ್, ಫಾ. ವಿನ್ಸೆಂಟ್ ಡಿ’ಸೋಜಾ ಅಲಂಗಾರ್, ಹೆರಿ ರುಜಾಯ್ ಡೊಲ್ಲ ನಂದಿಗುಡ್ದಾ, ಮೆಲ್ಕಾ ಮಿಯಾರ್, ಟೊನಿ ಫೆರೊಸ್, ಸಂದೀಪ್ ಮಥಾಯಸ್, ಭೊಟಾಮ್ ಬೊಳಿಯೆ, ಫಾ ಓಲ್ವಿನ್ ಸಿಕ್ವೇರಾ, ಸ್ಟೇನಿ ಆಲ್ವರಿಸ್, ಪಂಚು ಬಂಟ್ವಾಳ್ ಸ್ಟೀವನ್ ಕ್ವಾಡ್ರಸ್, ಎರಿಕ್ ಒಝೇರಿಯೊ, ರೆನಿಟಾ-ಪ್ರವೀಣ್ ತಾವ್ರೊ, ಜೊಯ್-ರೀಮಾ ಮಥಾಯಸ್, ವಿಕ್ಟರ್-ಗ್ರೇಸಿಯಾ ಡಿ’ಸೋಜಾ, ರೊನಾಲ್ಡ್ ಫೆರ್ನಾಂಡಿಸ್
Kannada News » Karnataka » Dharwad » Rahul Gandhi road show is not Bharat Jodo but Bharat Thodo describes Union Minister of Parliamentary Affairs Pralhad Joshi ಭಾರತ್ ಜೋಡೋ ಅಲ್ಲ-ಭಾರತ್ ತೋಡೋ ಯಾತ್ರೆ :ರಾಹುಲ್ ಗಾಂಧಿ ಯಾತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ ಆರ್‌ಎಸ್‌ಎಸ್‌ ವಿರುದ್ಧ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ನಿಮ್ಮ ಮುತ್ತಜ್ಜ ಮತ್ತು ಅಂದಿನ ಪ್ರಧಾನಿ ನೆಹರು ಆಹ್ವಾನಿಸಿದ ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಮೂಲಕ ನೀವು ನೆಹರು ಅವರನ್ನು ಅವಮಾನಿಸುತ್ತಿಲ್ಲವೇ? ನೀವು ಯಾರನ್ನಾದರೂ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದೀರಾ? ಇದು ನಿಮ್ಮ ಡಬಲ್ ಸ್ಟಾಂಡರ್ಡ್ ಅಲ್ಲವೇ..? ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾರತ್ ಜೋಡೋ ಅಲ್ಲ-ಭಾರತ್ ತೋಡೋ ಯಾತ್ರೆ :ರಾಹುಲ್ ಯಾತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯ TV9kannada Web Team | Edited By: sadhu srinath Sep 30, 2022 | 3:42 PM ಆರ್.ಎಸ್.ಎಸ್ (RSS) ವಿರುದ್ಧ ನಮ್ಮ ಹೋರಾಟ ಎಂದಿರುವ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಯಾತ್ರೆ ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆಯಾಗಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ. ಆರ್.ಎಸ್ ಎಸ್ ಕುರಿತು ರಾಹುಲ್ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಜೋಶಿ, ಆರ್.ಎಸ್ ಎಸ್ ಬಗ್ಗೆ ನೆಹರು ಪ್ರಸಂಶೆ ವ್ಯಕ್ತಪಡಿಸಿದ ವಿಚಾರವನ್ನ ರಾಹುಲ್ ಗಾಂಧಿ ಮೊದಲು ತಿಳಿದುಕೊಳ್ಳಲಿ. ದೇಶದ ರಕ್ಷಣೆ ಮತ್ತು ಏಕತೆಯ ವಿಷಯ ಬಂದಾಗ ಆರ್‌ಎಸ್‌ಎಸ್‌ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತದೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‌ ಚೀನಾ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರ ನಿಸ್ವಾರ್ಥ ಸೇವೆ ಮೆಚ್ಚಿಕೊಂಡು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು 1963ರ ಗಣರಾಜ್ಯ ಪರೇಡ್‌ನಲ್ಲಿ ಭಾಗವಹಿಸಲು ಆರ್‌ಎಸ್‌ಎಸ್‌ನ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದರು. ಇದೀಗ ಇಂಥಹ ಆರ್‌ಎಸ್‌ಎಸ್‌ ವಿರುದ್ಧ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ನಿಮ್ಮ ಮುತ್ತಜ್ಜ ಮತ್ತು ಅಂದಿನ ಪ್ರಧಾನಿ ನೆಹರು ಆಹ್ವಾನಿಸಿದ ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಮೂಲಕ ನೀವು ನೆಹರು ಅವರನ್ನು ಅವಮಾನಿಸುತ್ತಿಲ್ಲವೇ? ನೀವು ಯಾರನ್ನಾದರೂ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದೀರಾ? ಇದು ನಿಮ್ಮ ಡಬಲ್ ಸ್ಟಾಂಡರ್ಡ್ ಅಲ್ಲವೇ..? ನಿಮ್ಮ ಪಕ್ಷದ ಹಿರಿಯ ಮುಖಂಡರು ಹಾಗೂ ದೇಶದ ಮೊದಲ ಪ್ರಧಾನಿಗೆ ನೀವು ಕೊಡುವ ಗೌರವ ಇದೇನಾ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ. .@RahulGandhi, you are targeting the RSS that was invited by your great grandfather & then PM Nehru to the Republic Day parade in 1963. Aren't you insulting Nehru ji by speaking against the RSS? Are you trying to appease someone? Isn't this a double standard? #BharatTodoYatra https://t.co/Mgykm9ndvl
ಮೈಕೆಲ್ ಹಲವಾರು ದಿನ ಚಿತ್ರವನ್ನು ಪೂರ್ಣ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಆಗಲೇ ಮೈಕೆಲ್ ಗೆ ನೆನಪಾದದ್ದು ತಾನು ಗೆಳೆಯನೊಬ್ಬನೊಡನೆ ಹಿಂದೆ ಜಗಳವಾಡಿದ್ದು ಮತ್ತು ಆ ಸಿಟ್ಟನ್ನು ಇನ್ನೂ ತನ್ನೊಳಗೆ ಹೊತ್ತುಕೊಂಡಿರುವುದು … | ಓಶೋ ಹೇಳಿದ ಕಥೆ; ಕನ್ನಡಕ್ಕೆ : ಚಿದಂಬರ ನರೇಂದ್ರ ನೀವು ದೇವಾಲಯಕ್ಕೆ ಹೋಗುತ್ತೀರಿ ಆದರೆ ನೀವು ಇನ್ನೊಬ್ಬರನ್ನು ಅವಮಾನಿಸಿದ, ಕೆರಳಿಸಿದ, ಇನ್ನೊಬ್ಬರಿಗೆ ಮೋಸ ಮಾಡಿದ, ನೋವನ್ನುಂಟು ಮಾಡಿದ ನೆನಪು ಇನ್ನೂ ನಿಮ್ಮೊಳಗಿದ್ದರೆ, ನಿಮ್ಮನ್ನು ಇನ್ನೂ ಕಳವಳಕ್ಕೆ ದೂಡುತ್ತಿದ್ದರೆ ನಿಮಗೆ ದೇವರ ಜೊತೆ ತನ್ಮಯತೆ, ಸಂಬಂಧ ಸಾಧ್ಯವಾಗುವುದಿಲ್ಲ. ಮೊದಲು ಹೋಗಿ ಅವರಲ್ಲಿ ಕ್ಷಮೆ ಯಾಚಿಸಿ, ಮೊದಲು ನಿಮ್ಮೊಳಗಿನ ತಳಮಳವನ್ನು ನಿವಾರಿಸಿಕೊಳ್ಳಿ ಆಗ ದೇವರಿಗೆ ನಿಮ್ಮ ಮಾತು ಅರ್ಥವಾಗುತ್ತದೆ ಮತ್ತು ಅವನು ಹೇಳಿದ ಮಾತುಗಳು ನಿಮ್ಮನ್ನು ಮುಟ್ಟುತ್ತವೆ. ಜಗತ್ತಿನ ಮಹಾನ್ ಕಲಾವಿದ ಮೈಕೆಲ್ ಎಂಜಲೊ ಸಿಸ್ಟಿನ್ ಚ್ಯಾಪಲ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಅವನಿಗೆ ಜೀಸಸ್ ನ ಈ ಮಾತುಗಳ ಅನುಭವವಾಯ್ತು. ಮೈಕೆಲ್, ಜೀಸಸ್ ನ ಚಿತ್ರ ಪೇಂಟ್ ಮಾಡುತ್ತಿದ್ದ. ಚಿತ್ರ ಬಹುತೇಕ ಮುಗಿಯುತ್ತ ಬಂದಿತ್ತು, ಕೆಲವೊಂದು ಫಿನಿಶಿಂಗ್ ಟಚಸ್ ಮಾತ್ರ ಬಾಕಿ ಇತ್ತು ಆದರೆ ಯಾಕೋ ಮೈಕೆಲ್ ಗೆ ತೃಪ್ತಿ ಇರಲಿಲ್ಲ . ಅವನಿಗೆ ಚಿತ್ರದಲ್ಲಿ ಯಾವುದೋ ಕೊರತೆ ಎದ್ದು ಕಾಣುತ್ತಿತ್ತು. ಜಿಸಸ್ ನಲ್ಲಿ ಯಾಕೋ ಯಾವುದೋ ಒಂದು ಜಿಸಸ್ ನ ಕಳೆ ಕಂಡುಬರುತ್ತಿರಲಿಲ್ಲ. ಜೀಸಸ್ ನ ಸೌಮ್ಯತನ, ಹೆಣ್ಣುತನ, ಪ್ರೇಮ ಭಾವ ಚಿತ್ರದಲ್ಲಿ ಸ್ಪಷ್ಟವಾಗಿ ಮೂಡಿ ಬಂದಿರಲಿಲ್ಲ. ಮೈಕೆಲ್ ಹಲವಾರು ದಿನ ಚಿತ್ರವನ್ನು ಪೂರ್ಣ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಆಗಲೇ ಮೈಕೆಲ್ ಗೆ ನೆನಪಾದದ್ದು ತಾನು ಗೆಳೆಯನೊಬ್ಬನೊಡನೆ ಹಿಂದೆ ಜಗಳವಾಡಿದ್ದು ಮತ್ತು ಆ ಸಿಟ್ಟನ್ನು ಇನ್ನೂ ತನ್ನೊಳಗೆ ಹೊತ್ತುಕೊಂಡಿರುವುದು. ಆಗಲೇ ಮೈಕೆಲ್ ಎಂಜಲೋ ಗೆ ಜೀಸಸ್ ನ ಮಾತುಗಳು ನೆನಪಾದವು, “ ನಿನ್ನೊಳಗೆ ಇನ್ನೊಬ್ಬರ ಬಗ್ಗೆ ಸಿಟ್ಟು, ದ್ವೇಷ, ಅಸೂಯೆ ಮನೆ ಮಾಡಿರುವಾಗ ನಿನಗೆ ದೇವರ ಜೊತೆ ಸಂಪರ್ಕ ಸಾಧ್ಯವಾಗುವುದಿಲ್ಲ, ಮೊದಲು ಅವರಲ್ಲಿ ಕ್ಷಮೆ ಯಾಚಿಸಿ ಈ ಸಮಸ್ಯೆಗಳನ್ನು ಬಗೆಹರಿಸಿಕೋ ಆಗ ಮಾತ್ರ ದೇವರೊಂದಿಗೆ ನಿನಗೆ ಸಂಭಾಷಣೆ ಸಾಧ್ಯ.” ಕೂಡಲೇ ಮೈಕೆಲ್, ಚ್ಯಾಪಲ್ ನಿಂದ ಹೊರನಡೆದು ತನ್ನ ಗೆಳೆಯನ ಬಳಿ ಹೋಗಿ ಅವನಲ್ಲಿ ಕ್ಷಮೆ ಕೇಳಿದ, ನಡೆದ ಸಂಗತಿಯನ್ನೆಲ್ಲ ಅವನಿಗೆ ತಿಳಿಸಿದ. “ ನಾನು ಬಹಳ ಪ್ರಯತ್ನ ಮಾಡಿದರೂ ನನ್ನ ಜೀಸಸ್ ಮುಖದಲ್ಲಿ ಸಿಟ್ಟು ಹಾಗೇ ಉಳಿದುಕೊಂಡಿತ್ತು. ಬಹುಶಃ ನನ್ನೊಳಗಿರುವ ಸಿಟ್ಟು ಅವನ ಮುಖದಲ್ಲಿ ಕಾಣುತ್ತಿತ್ತು.” ನಿಮ್ಮೊಳಗೆ ಸಿಟ್ಟು ಮನೆ ಮಾಡಿಮಾಡಿರುವಾಗ, ಇನ್ನೊಬ್ಬರ ಬಗ್ಗೆ ಕಠಿಣ ಭಾವನೆಗಳು ತುಂಬಿಕೊಂಡಿರುವಾಗ ನೀವು ಪೇಂಟ್ ಮಾಡುತ್ತೀರಾದರೆ, ನಿಮ್ಮ ಚಿತ್ರ ನಿಮ್ಮನ್ನು ಪ್ರತಿಫಲಿಸುತ್ತದೆ. ಮೈಕೆಲ್ ತನ್ನ ಗೆಳೆಯನ ಕ್ಷಮೆ ಕೇಳಿ ಹಗುರಾದ ದಿನ ಕೆಲವು ಕೆಲವು ನಿಮಿಷಗಳಲ್ಲಿ ಪ್ರೀತಿ, ಕ್ಷಮೆ, ಕರುಣೆಯನ್ನ ಹೊತ್ತಂಥ ಜೀಸಸ್ ನ ಅದ್ಭುತ ಚಿತ್ರ ಪೂರ್ಣವಾಯಿತು. ಈಗ ಮೈಕೆಲ್ ಎಂಜಲೊನ ಹೃದಯ ಜೀಸಸ್ ನ ಪ್ರೇಮದ ಜೊತೆ ಟ್ಯೂನ್ ಸಾಧಿಸಿತ್ತು. ಈ ಚಿತ್ರ ಜಗತ್ತಿನ ಶ್ರೇಷ್ಠ ಚಿತ್ರಗಳ ಸಾಲಿಗೆ ಸೇರಿತು.
Kannada News » National » Hearing On Plea Against Union Minister Ajay Mishra's acquittal Case deferred till October 17 ಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಖುಲಾಸೆ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ಮುಂದೂಡಿಕೆ ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ರೇಣು ಅಗರವಾಲ್ ಅವರು ಈ ಆದೇಶ ನೀಡಿದ್ದಾರೆ. ಈ ಪ್ರಕರಣವು 2000 ರಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರಭಾತ್ ಗುಪ್ತಾ ಕೊಲೆಗೆ ಸಂಬಂಧಿಸಿದ್ದಾಗಿದೆ. ಅಜಯ್ ಮಿಶ್ರಾ TV9kannada Web Team | Edited By: Rashmi Kallakatta Sep 27, 2022 | 4:24 PM ಲಖನೌ: 20 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರನ್ನು ಖುಲಾಸೆಗೊಳಿಸಿದನ್ನು ಪ್ರಶ್ನಿಸಿ 2004 ರಲ್ಲಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ಮಂಗಳವಾರ ಅಕ್ಟೋಬರ್ 17 ಕ್ಕೆ ಮುಂದೂಡಿದೆ. ಹೈಕೋರ್ಟ್‌ನ ಲಕ್ನೋ ಪೀಠದ ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ರೇಣು ಅಗರವಾಲ್ ಅವರು ಈ ಆದೇಶ ನೀಡಿದ್ದಾರೆ. ಈ ಪ್ರಕರಣವು 2000 ರಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರಭಾತ್ ಗುಪ್ತಾ ಕೊಲೆಗೆ ಸಂಬಂಧಿಸಿದ್ದಾಗಿದೆ. ಪ್ರಕರಣದ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್‌ನ ಪ್ರಧಾನ ಪೀಠಕ್ಕೆ ವರ್ಗಾಯಿಸಲು ಸಚಿವರು ಕೋರಿದ್ದರು ಆದರೆ ಮುಖ್ಯ ನ್ಯಾಯಾಧೀಶರು ಮನವಿಯನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ವಿಚಾರಣೆಯ ಸಂದರ್ಭದಲ್ಲಿ ಅಜಯ್ ಮಿಶ್ರಾ ಅವರ ವಕೀಲರು ಪೀಠಕ್ಕೆ ತಿಳಿಸಿದರು. ಇದಾದ ನಂತರ ಮಿಶ್ರಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿ ಕೆಲವ ದಿನಗಳ ನಂತರ ವಿಚಾರಣೆ ನಡೆಯಲಿದೆ. ಹಾಗಾಗಿ ಮೇಲ್ಮನವಿಯನ್ನು ಅಲ್ಲಿಯವರೆಗೆ ಮುಂದೂಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ. ಆದಾಗ್ಯೂ, ಆರೋಪಿ ಪರ ವಾದಿಸುತ್ತಿರುವ ವಕೀಲ ಜ್ಯೋತಿಂದ್ರ ಮಿಶ್ರಾ ಇದನ್ನು ವಿರೋಧಿಸಿದ್ದು, ಅಜಯ್ ಮಿಶ್ರಾ ಅವರ ಖುಲಾಸೆ ವಿರುದ್ಧ ಪ್ರಸ್ತುತ ಮೇಲ್ಮನವಿಯನ್ನು 2004 ರಲ್ಲಿ ಸಲ್ಲಿಸಲಾಗಿದೆ . ಈ ಹಿಂದೆಯೂ ವಿಚಾರಣೆ ಮುಂದೂಡಲು ಕೋರಲಾಗಿತ್ತು ಎಂದು ಅವರು ಹೇಳಿದರು. ವಕೀಲರ ವಾದವನ್ನು ಆಲಿಸಿದ ಪೀಠ, ”ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ರಜಾ ಕಾಲದ ಅರ್ಜಿ ಸಲ್ಲಿಕೆಯಾಗಿರುವುದರಿಂದ ಮತ್ತು ಡೈರಿ ಸಂಖ್ಯೆಯನ್ನು ನೀಡಿರುವುದರಿಂದ ಈ ವಿಷಯವನ್ನು ಮುಂದೂಡುವುದು ಸೂಕ್ತ ಎಂದು ನ್ಯಾಯಾಲಯ ಪರಿಗಣಿಸಿದೆ, ಆದರೆ ಈ ಕುರಿತು ಮುಂದಿನ ದಿನಾಂಕದಂದು ಇದೇ ಮನವಿಗೆ ಯಾವುದೇ ಮುಂದೂಡಿಕೆಯನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಪ್ರಭಾತ್ ಗುಪ್ತಾ ಹತ್ಯೆಯ ವಿಚಾರಣೆಯನ್ನು ಎದುರಿಸಿದ್ದು 2004 ರಲ್ಲಿ ಖುಲಾಸೆಗೊಂಡರು, ನಂತರ ರಾಜ್ಯವು ಮೇಲ್ಮನವಿ ಸಲ್ಲಿಸಿತ್ತು.
ಬೆಂಗಳೂರು, ಫೆ.5- ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ನೀಡುವ ಓಬವ್ವ ಆತ್ಮರಕ್ಷಣಾ ಕಲೆಯನ್ನು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳದಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವ ನಿಟ್ಟಿನಲ್ಲಿ ಓಬವ್ವ ಆತ್ಮರಕ್ಷಣಾ ಕಲೆ ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ […] ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು : ಸಚಿವ ಕೋಟ ಶ್ರೀನಿವಾಸ ಬೆಂಗಳೂರು,ಜ.7- ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದೆ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತಾಡಿದ ಅವರು, ವೇದಿಕೆಯ ಮನವಿಯಂತೆ ಸುಮಾರು 73 ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ದೇವರಾಜು ಅರಸು ಸಂಶೋಧನಾ ಪೀಠಕ್ಕೆ […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಖಾಕಿ ಮಂದಿಯ ಮೇಲೆ ಜನ ಇನ್ನೂ ವಿಶ್ವಾಸವಿಟ್ಟಿದ್ದಾರೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಪೊಲೀಸ್ ವ್ಯವಸ್ಥೆಯನ್ನು ಜನ ನಂಬದಿರುವ ದಿನಗಳು ಬರುತ್ತದೆ. by Radhakrishna Anegundi October 1, 2021 in ಕ್ರೈಮ್ Share on FacebookShare on TwitterWhatsAppTelegram ಬೆಂಗಳೂರು : ಎಲ್ಲೂ ನ್ಯಾಯ ಸಿಗದಿದ್ರೆ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗುತ್ತದೆ ಅನ್ನುವುದು ಜನರ ನಂಬಿಕೆ. ಆಧರೆ ಇತ್ತೀಚಿನ ದಿನಗಳಲ್ಲಿ ಜನರ ನಂಬಿಕೆ ಸುಳ್ಳಾಗುತ್ತಿದೆ. ಪೊಲೀಸ್ ಠಾಣೆಗಳಲ್ಲಿ ಜನ ಸಾಮಾನ್ಯರು ಹಾಗೂ ಉಳ್ಳವರನ್ನು ನಡೆಸಿಕೊಳ್ಳುವ ರೀತಿಯೇ ಇದಕ್ಕೆ ಸಾಕ್ಷಿ. ಶ್ರೀಮಂತರಿಗೊಂದು, ಬಡವರಿಗೊಂದು ನ್ಯಾಯ ಅನ್ನುವುದೇ ಖಾಕಿಗಳ ವಾದವಾಗಿದೆ. ಇದಕ್ಕೆ ಸಾಕ್ಷಿ ಒಂದೇ… ಎರಡೇ. ಈ ನಡುವೆ ವಶಕ್ಕೆ ಪಡೆದ ವಾಹನ ಬಿಡುಗಡೆ ಮಾಡಲು ಲಂಚ ಪಡೆದಿದ್ದ ಪೊಲೀಸ್ ಪೇದೆಗೆ 4 ವರ್ಷ ಜೈಲು ಹಾಗೂ 1 ಲಕ್ಷ ದಂಡ ವಿಧಿಸಿ ಬೆಂಗಳೂರು ನಗರದ ವಿಶೇಷ ನ್ಯಾಯಾಲಯ ಆದೇಶಿಸಿದೆ. ಅಂದ ಹಾಗೇ ಜೈಲು ಶಿಕ್ಷೆಗೆ ಒಳಗಾಗಿರುವವರು ಚಿಕ್ಕಜಾಲ ಪೊಲೀಸ್ ಠಾಣೆಯ ಮುಖ್ಯಪೇದೆ ಎಂ.ಕೆ. ಮಂಜಣ್ಣ ನುಂಗಣ್ಣ ಖ್ಯಾತಿಯ ಮಂಜಣ್ಣ 2017ರಲ್ಲಿ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಆರೋಪ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿ ಅವರ ಬೈಕ್ ಅನ್ನು ಕೂಡಾ ಜಪ್ತಿ ಮಾಡಲಾಗಿತ್ತು. ಜಾಮೀನು ಪಡೆದ ಬಳಿಕ ವ್ಯಕ್ತಿ ಬೈಕ್ ಪಡೆಯಲು ಠಾಣೆಗೆ ಹೋದರೆ ಎಂ.ಕೆ. ಮಂಜಣ್ಣ 20 ಸಾವಿರ ಲಂಚ ಕೇಳಿದ್ದಾನೆ. ಹೀಗಾಗಿ ಬೈಕ್ ಮಾಲೀಕ ಭ್ರಷ್ಟಚಾರ ನಿಗ್ರಹ ದಳದ ಮೆಟ್ಟಿಲೇರಿದ್ದರು. ಈ ಹಿನ್ನಲೆಯಲ್ಲಿ ಮಂಜಣ್ಣ 10 ಸಾವಿರ ಲಂಚ ಪಡೆಯುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಹಣದೊಂದಿಗೆ ಮಂಜಣ್ಣನನ್ನು ಬಂಧಿಸಿದ್ದರು, 2018ರಲ್ಲಿ ಪೊಲೀಸಪ್ಪ ಮಂಜಣ್ಣನ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ಮುಕ್ತಾಯಗೊಳಿಸಿರುವ ನ್ಯಾಯಾಲಯ ಪೊಲೀಸ್ ಪೇದೆಯನ್ನು ಆರೋಪಿ ಎಂದು ಘೋಷಿಸಿದ್ದು 4 ವರ್ಷ ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರ ಅನ್ನುವವನನ್ನು ಕೆಲ ದಿನಗಳ ಹಿಂದೆ ಎಸಿಬಿ ಅಧಿಕಾರಿಗಳು ಲಂಚ ಪ್ರಕರಣವೊಂದರಲ್ಲಿ ಬಂಧಿಸಿದ್ದರು ಅನ್ನುವುದನ್ನು ನೆನಪಿಸಬಹುದು. ಮಾತ್ರವಲ್ಲದೆ ರಾಘವೇಂದ್ರನಿಗಿಂತ ಮುಂಚೆ ಇನ್ಸ್ ಪೆಕ್ಟರ್ ಕೂಡಾ ಲಂಚ ತಿಂದು ನಾಪತ್ತೆಯಾಗಿದ್ದ.
ಸೆಪ್ಟೆಂಬರ್ 22-25 ರಂದು, ಜಕಾರ್ತ ಸಸ್ಯಾಹಾರಿ ಮಾರ್ಗದರ್ಶಿ ಮೊದಲ ಬಾರಿಗೆ ಜೆನೆರಸಿ ಡೈರಿ-ಫ್ರೀ ಫೆಸ್ಟಿವಲ್ ಎಂಬ ಹೊಸ ಕಾರ್ಯಕ್ರಮವನ್ನು ಆಯೋಜಿಸಿದೆ. ಏಷ್ಯಾದಲ್ಲಿ ಈ ರೀತಿಯ ಮೊದಲನೆಯದು ಎಂದು ಹೇಳಲಾದ ಉತ್ಸವದಲ್ಲಿ, 40 ಬ್ರಾಂಡ್‌ಗಳು ಡೈರಿ-ಮುಕ್ತ ಮತ್ತು ಸಸ್ಯ ಆಧಾರಿತ ಆಹಾರ ಮತ್ತು ಪಾನೀಯಗಳನ್ನು ಪ್ರದರ್ಶಿಸಿದವು. ಇವುಗಳಲ್ಲಿ ಸಿಹಿತಿಂಡಿಗಳು, ಸಿಹಿತಿಂಡಿಗಳು, ಐಸ್ ಕ್ರೀಮ್ಗಳು ಮತ್ತು ಕಾಫಿ, ಇತರವುಗಳು ಸೇರಿವೆ. ಎಂಬ ಪ್ಯಾನೆಲ್ ಡಿಸ್ಕಶನ್ ಸೇರಿದಂತೆ ವಿವಿಧ ಟಾಕ್ ಶೋಗಳು ಮತ್ತು ಕಾರ್ಯಾಗಾರಗಳು ನಡೆದವು ದಿ ಏರಿಸು ನ ಪರ್ಯಾಯ ಹಾಲು: ಇದೆ ದಿ ಬೇಡಿಕೆ ಫಾರ್ ಪರ್ಯಾಯ ಹಾಲು ಇಲ್ಲಿ ಗೆ ಉಳಿಯುವುದೇ? ಸಸ್ಯ-ಆಧಾರಿತ ಹಾಲು ಬ್ರಾಂಡ್‌ಗಳಾದ ಓಟ್ಲಿ, ಮಿಲ್ಕ್ ಲ್ಯಾಬ್, ವಿ-ಸೋಯಾ ಮತ್ತು ಒರಾಸಿ ಪ್ರಾಯೋಜಿಸಿದ ಪರ್ಯಾಯ ಮಿಲ್ಕ್ ಲ್ಯಾಟೆ ಆರ್ಟ್ ಸ್ಪರ್ಧೆಯೂ ಇತ್ತು. © ಜಕಾರ್ತ ಸಸ್ಯಾಹಾರಿ ಮಾರ್ಗದರ್ಶಿ ಇಂಡೋನೇಷ್ಯಾದಲ್ಲಿ ಸಸ್ಯ ಆಧಾರಿತ ಇಂಡೋನೇಷಿಯಾದ ಸಸ್ಯ ಆಧಾರಿತ ಮಾರುಕಟ್ಟೆಯು ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ, ವಿಷಯಗಳು ನಿಧಾನವಾಗಿ ಬದಲಾಗುತ್ತಿವೆ. ದೇಶವು ಈಗ ಆಲ್ಟ್ ಮಾಂಸ ಉತ್ಪಾದಕರಾದ ಗ್ರೀನ್ ಬುತ್ಚರ್ ಮತ್ತು ಮೀಟ್‌ಲೆಸ್ ಕಿಂಗ್‌ಡಮ್‌ಗೆ ನೆಲೆಯಾಗಿದೆ ಮತ್ತು ಸ್ಟಾರ್‌ಬಕ್ಸ್‌ನಂತಹ ಸರಪಳಿಗಳು ಸಸ್ಯ ಆಧಾರಿತ ಆಯ್ಕೆಗಳನ್ನು ನೀಡುತ್ತಿವೆ. 66% ಇಂಡೋನೇಷಿಯಾದ ವಯಸ್ಕರು ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ಹೊಂದಿರುವುದರಿಂದ ಡೈರಿ-ಮುಕ್ತ ಆಯ್ಕೆಗಳ ಹೆಚ್ಚಳವು ವಿಶೇಷವಾಗಿ ಮುಖ್ಯವಾಗಿದೆ ಎಂದು ಜಕಾರ್ತಾ ವೆಗಾನ್ ಗೈಡ್ ಒತ್ತಿಹೇಳುತ್ತದೆ. ಇದು ಹಬ್ಬದ ಹಿಂದಿನ ಸ್ಫೂರ್ತಿಯ ಭಾಗವಾಗಿತ್ತು. “ನಮ್ಮ ಬಾಡಿಗೆದಾರರ ಆಯ್ಕೆ, ವಿಶೇಷವಾಗಿ ಆಹಾರ ಮತ್ತು ಪಾನೀಯ ಮಳಿಗೆಗಳು, ಅಂಟು-ಮುಕ್ತ, ಅಡಿಕೆ-ಮುಕ್ತ ಮತ್ತು ಸಕ್ಕರೆ-ಮುಕ್ತದಂತಹ ವಿವಿಧ ರೀತಿಯ ಆಹಾರದ ನಿರ್ಬಂಧಗಳನ್ನು ಪೂರೈಸಿದೆ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ” ಎಂದು ಜಕಾರ್ತಾ ವೆಗಾನ್ ಗೈಡ್ ಸಹ-ಸಂಸ್ಥಾಪಕ ಫರ್ಮಾನ್ಸ್ಯಾ ಮಸ್ತಪ್ ಹೇಳಿದರು. . “ಡೈರಿ-ಮುಕ್ತ ಸೃಷ್ಟಿಗಳು ಅರಿತುಕೊಳ್ಳುವುದು ಅಸಾಧ್ಯ ಎಂಬ ಪುರಾಣವನ್ನು ಮತ್ತು ಈ ಸೃಷ್ಟಿಗಳು ನೀರಸ, ರುಚಿಯಿಲ್ಲದ ಮತ್ತು ಅನಪೇಕ್ಷಿತವಾಗಿವೆ ಎಂಬ ಸಾಮಾನ್ಯ ಊಹೆಯನ್ನು ಹೋಗಲಾಡಿಸುವುದು ನಮ್ಮ ಗುರಿಯಾಗಿದೆ. ಆದ್ದರಿಂದ, ನಾವು ವಿಶಿಷ್ಟವಾದ ಬ್ರ್ಯಾಂಡ್‌ಗಳನ್ನು ಮಾತ್ರ ಆರಿಸಿದ್ದೇವೆ, ಪ್ರತಿಯೊಬ್ಬರೂ ಆನಂದಿಸುತ್ತಾರೆ ಎಂದು ನಮಗೆ ಖಚಿತವಾಗಿದೆ.
ಗ್ರಾಮ ಪಂಚಾಯತಿ ಅಧ್ಯಕ್ಷರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮುದ್ದುಲಕ್ಷ್ಮಮ್ಮ ಗುಮ್ಮರೆಡ್ಡಿ ಜೆಡಿಎಸ್ ಪಕ್ಷದವರಾಗಿದ್ದು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಯಾವುದೇ ಸದಸ್ಯರ ಮಾತಿಗೆ ಬೆಲೆ ಕೊಡುವುದಿಲ್ಲ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದರೂ ಹಣ ಮಂಜೂರಾತಿಗೆ ಸಹಿ ಹಾಕುತ್ತಿಲ್ಲ. ಕೇಳಿದರೆ, ನಿಮ್ಮ ಕೈಲಾಗಿದ್ದು ಮಾಡಿಕೊಳ್ಳಿ ನಾನು ನಿಮಗೆ ಸಹಿ ಹಾಕುವುದಿಲ್ಲ ಎಂದು ದಾಖಲೆಗಳನ್ನು ಎಸೆಯುತ್ತಾರೆ ಎಂದು ಆರೋಪಿಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತೇಕಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬ ವ್ಯಕ್ತಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದನದ ಕೊಟ್ಟಿಗೆ ನಿರ್ಮಿಸಲು ಗ್ರಾಮ ಸಭೆಯಲ್ಲಿ ಹೆಸರು ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸಂಬಂದಿಸಿದಂತೆ ನಮೂನೆ ೬ ರ ಅರ್ಜಿಯನ್ನು ಭರ್ತಿಮಾಡಿ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿದ್ದರೂ ಕೂಡ ಹಣ ಮಂಜೂರಾತಿಗೆ ಸಹಿ ಮಾಡದೇ ಗ್ರಾಮ ಪಂಚಾಯತಿ ಅಧ್ಯಕ್ಷರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾಂತಮ್ಮರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ಎಸ್.ಗೋಪಾಲರೆಡ್ಡಿ, ಸದಸ್ಯರಾದ ಗೊರಮಿಲ್ಲಹಳ್ಳಿ ವೆಂಕಟೇಶಪ್ಪ, ಲಕ್ಷ್ಮಮ್ಮ, ಪದ್ಮನಾರಾಯಣಸ್ವಾಮಿ, ಪಾಪಮ್ಮ ಪಿಳ್ಳಪ್ಪ, ಮುಖಂಡರಾದ ಕೆಂಪರೆಡ್ಡಿ, ಮಂಜುನಾಥ, ಕೃಷ್ಣಪ್ಪ, ಪ್ರದೀಪ್ ಮತ್ತಿತರರು ಹಾಜರಿದ್ದರು. administrator See author's posts Related Related posts: ದೊಡ್ಡತೇಕಹಳ್ಳಿಯ ಕಬಡ್ಡಿ ತಂಡಕ್ಕೆ ಪ್ರಥಮ ಸ್ಥಾನ ನಿರಂತರ ಸಾಧನೆಯೇ ಯಶಸ್ಸಿನ ಮೆಟ್ಟಿಲು ದೊಡ್ಡತೇಕಹಳ್ಳಿ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ ರೈತಸಂಘದ ಸದಸ್ಯರಿಂದ ಮನವಿ ಸಂಗೀತ ಕಛೇರಿ ಓದಿನ ಅಭಿರುಚಿಯನ್ನು ಪ್ರೇರೇಪಿಸುವುದು ಕ.ಸಾ.ಪ ಉದ್ದೇಶ ಕಂಬದಿಂದ ಬಿದ್ದ ಲೈನ್ಮನ್
ಇಂದು ಜೂನ್ 26 ವಿಶೇಷವಾದ ಶನಿವಾರ ಇಂದಿನಿಂದ ಏಳು ದಿನಗಳ ಕಾಲ ಶನಿ ಹಾಗೂ ಸೂರ್ಯನ ನೇರ ದೃಷ್ಟಿ 6 ರಾಶಿಯವರ ಮೇಲೆ ಬೀಳುತ್ತದೆ – news s news s Sample Page Sample Page ಇಂದು ಜೂನ್ 26 ವಿಶೇಷವಾದ ಶನಿವಾರ ಇಂದಿನಿಂದ ಏಳು ದಿನಗಳ ಕಾಲ ಶನಿ ಹಾಗೂ ಸೂರ್ಯನ ನೇರ ದೃಷ್ಟಿ 6 ರಾಶಿಯವರ ಮೇಲೆ ಬೀಳುತ್ತದೆ ಇಂದು ಜೂನ್ 26 ವಿಶೇಷವಾದ ಶನಿವಾರ ಇಂದಿನಿಂದ ಏಳು ದಿನಗಳ ಕಾಲ ಶನಿ ಹಾಗೂ ಸೂರ್ಯನ ನೇರ ದೃಷ್ಟಿ 6 ರಾಶಿಯವರ ಮೇಲೆ ಬೀಳುತ್ತದೆ ಭಾರತದ ಜ್ಯೋತಿಷ್ಯದ ಪ್ರಕಾರ ಬ್ರಹ್ಮಾಂಡವನ್ನು ಜನ್ಮದ ಸ್ಥಾನದಿಂದ ಹನ್ನೆರಡು ಭಾಗಗಳಲ್ಲಿ ವಿಂಗಡಿಸಲಾಗುತ್ತದೆ ಈ ಭಾಗಗಳನ್ನು ರಾಶಿಚಕ್ರ ವೆಂದು ಕರೆಯುತ್ತಾರೆ ಈ ರಾಶಿಚಕ್ರದ ಮೇಲೆ ಭಿನ್ನ ಭಿನ್ನ ರೀತಿಯ ಪ್ರಭಾವಗಳು ಬೀರುತ್ತದೆ ಆ ಪರಿಣಾಮವು ಭಿನ್ನವಾಗಿರುತ್ತವೆ ಮತ್ತು ಅಮಂಗಳ ವಾಗಿರುತ್ತದೆ ಎಂದು ಸಾಮಾನ್ಯವಾಗಿ ಎಲ್ಲರೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಿಳಿದುಕೊಳ್ಳುತ್ತಾರೆ ರಾಶಿಚಕ್ರದ ಪ್ರಕಾರ ನಿಮ್ಮ ವ್ಯಾಪಾರ ವ್ಯವಹಾರ ವಿದ್ಯೋಗ ಶಿಕ್ಷಣ ನಿಮ್ಮ ಕೌಟುಂಬಿಕ ಸಮಸ್ಯೆಗಳು ಎಲ್ಲ ಮುನ್ನೋಟಗಳನ್ನು ನೀವು ತಿಳಿದುಕೊಳ್ಳಬಹುದು ರಾಶಿಚಕ್ರದ ಪ್ರಕಾರ ಮುಂದಿನ ಏಳು ದಿನಗಳ ಕಾಲ ಶನಿದೇವನ ದೃಷ್ಟಿ ರಾಶಿಯ ಮೇಲೆ ಬೀಳಲಿದೆ ಆದ್ದರಿಂದ ಈ ರಾಶಿಗಳ ಮೇಲೆ ಇದು ಸಾಕಷ್ಟು ಪರಿಣಾಮವನ್ನು ಬೀರುತ್ತದೆ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606 ಮೊದಲನೆಯದಾಗಿ ಮೇಷ ರಾಶಿಯವರು ನೀವು ಯಾವುದೇ ಕೆಲಸವನ್ನು ಮಾಡುವ ಮೊದಲು ಚೆನ್ನಾಗಿ ಯೋಚಿಸಿ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡುವ ಅಗತ್ಯವೂ ತುಂಬಾ ಇದೆ ನಿಮ್ಮ ಭೋಜನದ ಕಡೆ ಹೆಚ್ಚಿನ ಗಮನವಹಿಸಿ ಮತ್ತು ನಿಯಂತ್ರಣದಲ್ಲಿ ಇರುವುದು ಉತ್ತಮ ಸ್ನೇಹಿತರ ಸಹಾಯವಿಲ್ಲದೆ ಯಾವುದೇ ಕಾರಣಕ್ಕೂ ಯಶಸ್ಸು ಸಿಗುವುದು ಸುಲಭವಲ್ಲ ಆದ್ದರಿಂದ ಸ್ನೇಹಿತರೊಡನೆ ಒಳ್ಳೆಯ ಭಾವನೆ ಇಟ್ಟುಕೊಳ್ಳುವುದು ಒಳ್ಳೆಯದು ದೇವತಾ ಆರಾಧನೆಯನ್ನು ಮಾಡಿ ಇದರಿಂದ ನಿಮಗೆ ಶಾಂತಿ ದೊರಕುತ್ತದೆ ಮುಂದೆ ಬರುವ ಕಷ್ಟಗಳು ಸಹ ನಿಮಗೆ ಪರಿಹಾರವಾಗುತ್ತದೆ ಕಟಕ ರಾಶಿಯವರಿಗೆ ತಿಂಗಳ ಕೊನೆಯಲ್ಲಿ ಕೆಲವು ಸಮಸ್ಯೆಗಳು ತೊಂದರೆ ಕೊಡುವ ಸಾಧ್ಯತೆ ಹೆಚ್ಚಿದೆ ದೂರ ಪ್ರಯಾಣ ಲಾಭವನ್ನು ತಂದು ಕೊಡುವುದಾದರೆ ಬಹಳ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಶತ್ರುಗಳು ನಿಮಗೆ ತೊಂದರೆ ಮಾಡುವವರು ಆದರೆ ಸಫಲರಾಗುವುದಿಲ್ಲ ಸಂಬಂಧಿಕರು ಬರುವಿಕೆಯಿಂದ ನಿಮಗೆ ಸಂತೋಷವಾಗುತ್ತದೆ ಅಂದುಕೊಂಡ ಕೆಲಸ ಮಾಡುತ್ತೀರಾ ಸರ್ಕಾರಿ ಅಧಿಕಾರಿಗಳೊಂದಿಗೆ ಒಡನಾಟವನ್ನು ತ್ಯಜಿಸಿ ಸಿಂಹ ರಾಶಿ ಸಿಂಹ ರಾಶಿಯವರಿಗೆ ಹಳೆಯ ಸ್ನೇಹಿತ ಮತ್ತು ಸಂಬಂಧಿಕರನ್ನು ಭೇಟಿಯಾಗುವ ಸಾಧ್ಯತೆ ಇದೆ ವೃದ್ಧಿ ವಿನ ಸಮಸ್ಯೆಯಿಂದ ಬರುವ ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಿ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆಯುವುದು ತುಂಬಾ ಒಳ್ಳೆಯದು ಬಾಳ ಸಂಗಾತಿಯ ಸಹಯೋಗವು ನಿಮಗೆ ಸಿಗುತ್ತದೆ ಸ್ಪರ್ಧೆಗಳಿಂದ ದೂರ ನಿಲ್ಲದಿರಿ ಅದರ ಆನಂದವನ್ನು ಅನುಭವಿಸಿ ಆಗ ಕೆಲಸ ಮಾಡುವುದರಲ್ಲಿ ನಿಮಗೆ ತುಂಬಾ ಮಜಾ ಸಿಗುತ್ತದೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ ಕುಂಭ ರಾಶಿಯವರಿಗೆ ಸೂಚನೆಯಂತೆ ಸಂಘರ್ಷದಿಂದ ಮಾತ್ರ ಯಶಸ್ಸು ಸಿಗುತ್ತದೆ ಒಮ್ಮೆಗೆ ಯಾವುದೇ ತೀರ್ಮಾನಕ್ಕೆ ಬರಬೇಡಿ ನಿಮ್ಮ ಆತುರದ ನಿರ್ಧಾರದಿಂದ ವಿರೋಧಿಗಳಿಗೆ ತುಂಬಾ ಉಪಯೋಗವಾಗುತ್ತದೆ ಮತ್ತು ಶಾಂತಿ ಚಿತ್ತರಾಗಿ ಒಳ್ಳೆಯ ಕಾರ್ಯವನ್ನು ನೀವು ಮಾಡುತ್ತಿರುವುದು ಉತ್ತಮ ಮಾಂಸಾಹಾರ ಮತ್ತು ಮದ್ಯಪಾನವನ್ನು ಸೇವಿಸದೇ ಇರುವುದು ತುಂಬಾ ಒಳ್ಳೆಯದು ತಿಂಗಳ ಕೊನೆ ವಾರದಲ್ಲಿ ಪರಿಸ್ಥಿತಿಯ ಬದಲಾವಣೆ ಉಂಟಾಗುತ್ತದೆ ತುಲಾ ಆಗು ಧನು ರಾಶಿ ರಾಶಿಯವರು ನಿಮ್ಮ ಹಳೆಯ ಅನುಭವಗಳಿಂದ ಪಾಠವನ್ನು ಕಲಿಯುತ್ತೀರಿ ಜೀವನದಲ್ಲಿ ಮುಂದೆ ಬರುತ್ತೀರಿ ನಿಮಗೆ ನಿಮ್ಮ ಮೇಲಿರುವ ನಂಬಿಕೆಯೇ ಗೆಲುವಿನ ಮೆಟ್ಟಿಲು ಆಗಿರುತ್ತದೆ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತದೆ ಮತ್ತು ತಂದೆ-ತಾಯಿ ಮತ್ತು ಹಿರಿಯರ ಆಶೀರ್ವಾದವನ್ನು ಪಡೆದು ನಂತರ ಹೊಸ ಕೆಲಸವನ್ನು ಪ್ರಾರಂಭಿಸಿ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606
ತುರುವೇಕೆರೆ: ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಸದ್ಯ ಹೂಳು ತುಂಬಿ ಒತ್ತುವರಿಗೆ ಒಳಗಾಗಿರುವ ಪಟ್ಟಣದ ಕೆರೆ ಸಂರಕ್ಷಣೆಗೆ ತಾಲ್ಲೂಕಿನ ಕೆರೆ ಹಿತರಕ್ಷಣೆಯ ಸಮಾನ ಮನಸ್ಕರ ಗುಂಪೊಂದು ಚಾಲನೆ ನೀಡಿದೆ ಪಟ್ಟಣದ ಬೇಟೆರಾಯಸ್ವಾಮಿ ದೇವಾಲಯದಲ್ಲಿ ನಡೆದ ಕೆರೆ ಸಂರಕ್ಷಣೆ ಹಿತಾಸಕ್ತರ ಪೂರ್ವಭಾವೀ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಟಿ.ವಿ.ನಟರಾಜ್ ಪಂಡಿತ್ ‘ ಕೆರೆಯಲ್ಲಿ ನೂರಾರು ವರ್ಷಗಳಿಂದ ಸುಮಾರು 40 ಅಡಿ ಮೀರಿ ಹೂಳು ತುಂಬಿ ನಿಂತಿದೆ. ಸಮರ್ಪಕ ನಿರ್ವಹಣೆಯಿಲ್ಲದೆ ಕೆರೆ ನೀರು ಮಾಲಿನ್ಯಕ್ಕೊಳಗಾಗಿದೆ. ಕೆರೆಯ ನೀರು ಸಂಗ್ರಹಣಾ ಸಾಮಥ್ರ್ಯ ಕುಸಿದಿದೆ. ಈ ಹಿನ್ನಲೆಯಲ್ಲಿ ಕೆರೆಗೆ ತುರ್ತು ಕಾಯಕಲ್ಪ ಮಾಡುವ ಅಗತ್ಯವಿದೆ ಎಂದು ಹಲವು ಅಂಕಿ ಅಂಶಗಳ ಮೂಲಕ ಮನವರಿಕೆ ಮಾಡಿಕೊಟ್ಟರು. ಕೃಷಿಕ ಟಿ.ಆರ್.ಪಾಂಡುರಂಗ ಮಾತನಾಡಿ ಕೆರೆಯ ಅಚ್ಚುಕಟ್ಟು ಸಾಕಷ್ಟು ಒತ್ತುವರಿಯಾಗಿದ್ದು ಕೆರೆ ಅಂಗಳವನ್ನು ಅವೈಜ್ಞಾನಿಕವಾಗಿ ಅಗೆದು ಕೆರೆಯ ಅಂದ ಹಾಗೂ ಸ್ವರೂಪ ಹಾಳುಗೆಡವಲಾಗಿದೆ. ಪ್ರಾಥಮಿಕ ಹಂತದಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡು ಆ ನಂತರ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದರು ವರ್ತಕ ಎಸ್.ಎಂ. ಕುಮಾರಸ್ವಾಮಿ ಮಾತನಾಡಿ ಕೆರೆ ಸಂರಕ್ಷಣೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಿ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು, ವರ್ತಕರು, ಗುತ್ತಿಗೆದಾರರು ಹೀಗೆ ಎಲ್ಲಾ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳನ್ನು ಸಂಘಟಿಸುವ ಮೂಲಕ ಕೆರೆ ಕಾಯಕಲ್ಪಕಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿಯೂ ಸೇರಿದಂತೆ ಎಲ್ಲಾ ಸಂಬಂಧಿಸಿದ ಇಲಾಖೆಗಳು ಹಾಗೂ ಸಂಘ, ಸಂಸ್ಥೆಗಳ ಸಹಭಾಗಿತ್ವ ಮುಖ್ಯ ಎಂದರು. ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದು ಕೆರೆ ಸಂರಕ್ಷಣಾ ಸಮಿತಿ ರಚಿಸಿ ಸಮಿತಿಯ ನೇತೃತ್ವದಲ್ಲಿ ಕೆರೆ ಸಂರಕ್ಷಣೆ ಕುರಿತು ಮುಂದಿನ ಯೋಜನೆ ರೂಪಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ನಂಜುಂಡಸ್ವಾಮಿ, ಟಿ.ಎನ್.ರಾಜೀವ್, ಡಿ.ಆರ್.ಸೋಮಶೇಖರ್, ಸಿ.ಎಸ್.ಗಂಗಾಧರಸ್ವಾಮಿ, ಪಾಲ್ ಕುಮಾರ್, ಟಿ.ಎಚ್.ರಾಮಕೃಷ್ಣಯ್ಯ, ಅಶ್ವಿನ್, ಸುರೇಶ್ ಪಟೇಲ್,ಕೊಟ್ರೇಶ್,ಬರಹಗಾರ ತುರುವೇಕೆರೆ ಪ್ರಸಾದ್ ಇತರರು ಭಾಗವಹಿಸಿದ್ದರು.
ಬೆಂಗಳೂರು:(ಜೂ.22): Bangalore Crime: ಸಿಲಿಕಾನ್ ಸಿಟಿಯಲ್ಲಿ ಹಾಡುಹಗಲೇ ಲಾಂಗ್ ಮಚ್ಚುಗಳ ಝಳಪಿಸಿ ರೌಡಿಶೀಟರ್ ಮೇಲೆ‌ ಮಾರಣಾಂತಿಕವಾಗಿ ಹಲ್ಲೆ‌ ನಡೆಸಿದ್ದ ಇಬ್ಬರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊತ್ತನೂರು ಠಾಣೆಯ ರೌಡಿಶೀಟರ್ ಜಲಕ್ ಹಲ್ಲೆಗೊಳಗಾಗಿದ್ದು ಈತ ನೀಡಿದ ದೂರಿನ ಮೇರೆಗೆ ಕುಮಾರ್ ಹಾಗೂ ಮೋಹನ್‌ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌‌ ಒಪ್ಪಿಸಲಾಗಿದೆ. ಏನಿದು ಘಟನೆ? ಹಲ್ಲೆಗೊಳಗಾದ ಜಲಕ್ ರೌಡಿಶೀಟರ್ ಆಗಿದ್ದು ಜೀವನಕ್ಕಾಗಿ ಗೋಬಿ ಮಂಜೂರಿ ಅಂಗಡಿ ನಡೆಸುತ್ತಿದ್ದ. ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಜಲಕ್ ಈ ಹಿಂದೆ ಕುಮಾರ್ ಮೇಲೆ‌ ಹಲ್ಲೆ‌ ನಡೆಸಿದ್ದ.ಇದೇ ಕಾರಣಕ್ಕಾಗಿ ಕುಮಾರ್ ತನ್ನ ಸಹಚರ ಮೋಹನ್ ಜೊತೆ ಸೇರಿ ಜಲಕ್‌ ಮೇಲೆ‌‌ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದರು. ಇದರಂತೆ ರೌಡಿಶೀಟರ್ ಜಲಕ್ ಚಲನಾವಲನಾ ಬಗ್ಗೆ ನಿಗಾ ಇಟ್ಟಿದ್ದ ಆರೋಪಿಗಳು ಜೂನ್ 11 ರಂದು ಹೆಗಡೆ ನಗರ ಬಳಿ ಬೈಕ್ ನಲ್ಲಿ ಒಬ್ಬಂಟಿಯಾಗಿ ಬರುತ್ತಿರುವ ಬಗ್ಗೆ ಮಾಹಿತಿ ಅರಿತು ಆರೋಪಿಗಳು ಮಾರಕಾಸ್ತ್ರ ಸಮೇತ ಹೊಂಚು ಹಾಕಿ ಕಾದು ಕುಳಿತಿದ್ದಾರೆ. ಹತ್ತಿರಕ್ಕೆ ಬರುತ್ತಿದ್ದಂತೆ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ.ಘಟನೆಯಲ್ಲಿ ರೌಡಿಶೀಟರ್ ಜಲಕ್ ಕೈಗೆ ಬಲವಾದ ಗಾಯವಾಗಿದೆ. ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾನೆ. ಸಿಸಿಟಿವಿಯಲ್ಲಿ ಸೆರೆ: ಹಲ್ಲೆ‌ ನಡೆಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೊತ್ತನೂರು ಪೊಲೀಸರು‌ ಇಬ್ಬರು ಆರೋಪಿಗಳನ್ನು ಬಂಧಿಸಿ ಸೆರೆಮನೆಗೆ ಅಟ್ಟಿದ್ದಾರೆ.
Kannada News » Politics » ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು! ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು! Karnataka Politics: ಕರ್ನಾಟಕದಲ್ಲಿ ಆಡಳಿತದಲ್ಲಿರುವ ಬಿಜೆಪಿ, ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿಯ ಹುಡುಕಾಟದಲ್ಲಿದ್ದರೆ, ಕಾಂಗ್ರೆಸ್​ problem of plenty ಸಮಸ್ಯೆಯನ್ನು ಎದುರಿಸುತ್ತಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ದೊಡ್ಡ ಸವಾಲಾಗುವುದರಲ್ಲಿ ಸಂಶಯವಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ bhaskar hegde | Edited By: guruganesh bhat Jun 20, 2021 | 4:50 PM ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ ನಾಯಕತ್ವ ಬದಲಾವಣೆ ಕೂಗಿಗೆ ತುಪ್ಪ ಸುರಿಯಲು ಪ್ರಯತ್ನಿಸಿ ನಿನ್ನೆ ಮತ್ತು ಮೊನ್ನೆ ತುಂಬಾ ಖುಷಿಯಾಗಿದ್ದ ಕಾಂಗ್ರೆಸ್​ ಪಕ್ಷದ “ಭಿನಾಭಿಪ್ರಾಯ ಸಂಸ್ಕೃತಿ” ಇಂದು ಮತ್ತೊಮ್ಮೆ ಹೊರಬಿದ್ದಿದೆ. ತಮ್ಮದೇ ಕ್ಷೇತ್ರದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದ್ದ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮತ್ತೊಮ್ಮೆ ರಾಜಕೀಯ ಕಿಡಿ ಹೊತ್ತಿಸಿದ್ದಾರೆ: ನಮ್ಮ ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನ ಹಾರೈಸಿದರೆ ಪಕ್ಷದ ಹೈಮಾಂಡ್​ನಿಂದ ಕೂಡ ಅವರನ್ನು ಮುಖ್ಯಮಂತ್ರಿ ಆಗುವುದರಿಂದ ತಡೆಯಲು ಸಾಧ್ಯವಿಲ್ಲ ಎಂದು ಅರ್ಥ ಬರುವಂತೆ ಹೇಳಿ ಪಕ್ಷದ ನಾಯಕರೇ ಹುಬ್ಬೆರಿಸುವಂತೆ ಮಾಡಿದ್ದಾರೆ. ಅದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ, ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಪಕ್ಷದ ಹೈಮಾಂಡ್ ತೀರ್ಮಾನಿಸುತ್ತದೆ. ಜಮೀರ್ ಅಹ್ಮದ್ ಖಾನ್ ಹೇಳಿಕೆ ಕೊಡುವಾಗ ಎಚ್ಚರದಿಂದ ಇರಬೇಕು ಎಂದು ತಿವಿದಿದ್ದಾರೆ. ಆದರೆ ಜಮೀರ್ ಅಹ್ಮದ್ ಖಾನ್ ಮಾತ್ರ ಆ ಎಚ್ಚರಿಕೆಗೆ ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ. ಜಮೀರ್ vs ಡಿಕೆಶಿ? ಕರ್ನಾಟಕ ರಾಜಕೀಯವನ್ನು ಸೂಕ್ಷ್ಮವಾಗಿ ಗ್ರಹಿಸುವ ಯಾರಿಗಾದರೂ ಗೊತ್ತಾಗುತ್ತದೆ, ಇದು ಜಮೀರ್ vs ಡಿ.ಕೆ. ಶಿವಕುಮಾರ್ ಫೈಟ್ ಅಲ್ಲ. ಅಸಲಿನಲ್ಲಿ ಇದು ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಮುಸುಕಿನ ಗುದ್ದಾಟ. ಈ ಜಟಾಪಟಿಯಲ್ಲಿ ಎದುರಿಗೆ ಕಾಣುತ್ತಿರುವವರು, ಜಮೀರ್ ಅಹ್ಮದ ಖಾನ್ ಮಾತ್ರ. ಆದರೆ ಕಾಂಗ್ರೆಸ್​ನ ಶಾಸಕಾಂಗ ಪಕ್ಷದೊಳಗೆ ಒಮ್ಮೆ ಇಣುಕಿ ನೋಡಿದರೆ, ಅಲ್ಲಿ ಅನೇಕ ಜಮೀರ್ ಅಹ್ಮದ್ ಖಾನ್ ಇರಬಹುದು. ಹಾಗಾಗಿ ಜಮೀರ್ ಅಹ್ಮದ್ ಮತ್ತು ಇನ್ನಿತರೆ ಸಿದ್ದರಾಮಯ್ಯ ಅವರನ್ನು ಮೆಚ್ಚುವ ಅನೇಕ ಕಾಂಗ್ರೆಸ್ ಶಾಸಕರು ಕೆಪಿಸಿಸಿ ಅಧ್ಯಕ್ಷರ ಜೊತೆ ನಡೆಸುವ ಮುಸುಕಿನ ಗುದ್ದಾಟ, ಶಿವಕುಮಾರ್ ಅವರಿಗೆ ತಲೆನೋವು ತಂದರೆ ಆಶ್ಚರ್ಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಛಿದ್ರವಾಗುವುದು ಗ್ಯಾರೆಂಟಿ. ಆಗ ಪಕ್ಷಕ್ಕೆ 113 ಕ್ಕೂ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರೆ, ಕೆಪಿಸಿಸಿ ಅಧ್ಯಕ್ಷನಾದ ತನಗೆ ಸಿಎಂ ಪಟ್ಟ ಗ್ಯಾರೆಂಟಿ ಎಂಬ ಲೆಕ್ಕಾಚಾರದಲ್ಲಿ ಡಿಕೆಶಿ ಇದ್ದಾರೆ. ಇದು ತಪ್ಪಲ್ಲ. ಕಳೆದ ಮೂವತ್ತಕ್ಕೂ ಹೆಚ್ಚಿನ ವರ್ಷದಿಂದ ರಾಜಕೀಯದ ಫುಟ್ಬಾಲ್ ಆಡುತ್ತ ಬಂದಿರುವ ಡಿಕೆಶಿ, ಇತ್ತೀಚೆಗೆ ರಾಜಕೀಯ ಚದುರಂಗದಾಟ ಆಡಲು ಕಲಿತಿದ್ದಾರೆ. ಕರ್ನಾಟದ ಮತದಾರರಿಗೆ ತಾವೊಬ್ಬ ಯಶಸ್ವೀ ನಾಯಕ ಎಂಬುದನ್ನು ಮನದಟ್ಟು ಮಾಡಲು ಡಿಕೆಶಿ ಅನೇಕ ಪಟ್ಟನ್ನು ಹಾಕಲು ಪ್ರಾರಂಭಿಸಿದ್ದಾರೆ. ಪ್ರತಿ ದಿನ ಅವರು ಮಾಧ್ಯಮದ ಮುಂದೆ ಹೊಸ ದನಿಯಲ್ಲಿ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡುವುದು ಮತ್ತು ಅದು ಸಾಮಾಜಿಕ ಜಾಲತಾಣದಲ್ಲಿ ಜಾಸ್ತಿ ಸದ್ದು ಮಾಡುವಂತೆ ನೋಡಿಕೊಳ್ಳುವುದು- ಹೀಗೆ ಅವರು ಅನೇಕ ಹೊಸ ಪಟ್ಟುಗಳನ್ನು ಹಾಕುತ್ತಿದ್ದಾರೆ. ಈ ಮೂಲಕ ವಿರೋಧ ಪಕ್ಷ ಚುರುಕಾಗುತ್ತಿದೆ ಎಂಬ ಅನಿಸಿಕೆ ಜನರಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿರುವುದು ನಿಜ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಪ್ರಬಲ ಕೋಮಿನಿಂದ ಬಂದವರು. ಒಬ್ಬರು ಕುರುಬ ಸಮುದಾಯದಿಂದ ಬಂದವರು ಮತ್ತೊಬ್ಬರು, ಪ್ರಬಲ ಒಕ್ಕಲಿಗೆ ಸಮದಾಯಕ್ಕೆ ಸೇರಿದವರು. ಜನಪ್ರಿಯತೆಯನ್ನು (popularity) ಮಾನದಂಡವನ್ನಾಗಿ ತೆಗೆದುಕೊಂಡರೆ, ಸಿದ್ದರಾಮಯ್ಯ ಡಿಕೆಶಿಗಿಂತ ಮುಂದಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಷ್ಟರಲ್ಲಿ ಡಿಕೆಶಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡರೆ, ಸಿದ್ದರಾಮಯ್ಯ ಅವರಿಗೆ ಸ್ಪರ್ಧೆ ಕೊಡುವುದು ಗ್ಯಾರೆಂಟಿ. ಈಗಿನ ಪರಿಸ್ಥಿತಿ ಹೇಗಿದೆ? ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು. ಜಾತಿ ರಾಜಕೀಯದ ಕಿಡಿ ಹೊತ್ತಿಸದಿದ್ದರೆ ಮತ್ತು ದೇವೇಗೌಡರ ಕುಟುಂಬವನ್ನು ಚುನಾವಣಾ ಸಮಯದಲ್ಲಿ ಹಿಗ್ಗಾಮುಗ್ಗಾ ಬಯ್ಯುತ್ತ ಹೋಗದಿದ್ದರೆ ಅವರಿಗೆ ಮತ್ತೆ ಅಧಿಕಾರಕ್ಕೆ ಬರುವ ಸಂಭವ ಇತ್ತು. ಅದರ ಅರ್ಥ ಇಷ್ಟೇ- ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಅವರಿಗೆ ಬೆಂಬಲ ಇತ್ತು ಮತ್ತು ಈಗಲೂ ಅವರಿಗೆ ಅಲ್ಲಿ ಜನಪ್ರಿಯತೆ ಇರುವುದು ಕಾಣುತ್ತಿದೆ. ರಾಜಕೀಯದಲ್ಲಿ ಇನ್ನೊಂದು ಕುತೂಹಲಕಾರಿ ಅಂಶ ಇದೆ. ಕರೆಯದೇ ಯಾವುದಾದರೂ ನಾಯಕರ ಮನೆಗೆ ಶಾಸಕರು, ಮಾಜಿ ಮಂತ್ರಿಗಳು ತಂಡೋಪತಂಡವಾಗಿ ಹೋಗುತ್ತಿದ್ದರೆ, ಅದನ್ನೇ ಆ ನಾಯಕರ ಪ್ರಾಬಲ್ಯ ಮತ್ತು ಜನಪ್ರಿಯತೆಗೆ ಸಾಕ್ಷಿ ಎಂದು ಹೇಳುತ್ತಾರೆ. ಮೀಟಿಂಗ್ ಇಲ್ಲದಿದ್ದಾಗ ಕೂಡ, ಬೆಂಗಳೂರಿಗೆ ಬರುವ ವಿರೋಧ ಪಕ್ಷದ ಹಾಲೀ ಶಾಸಕರು ಮತ್ತು ಮಾಜೀ ಮಂತ್ರಿಗಳು ಫ್ರೀಯಾಗಿ ಹೋಗುವುದು ಸಿದ್ದರಾಮಯ್ಯ ಅವರ ಮನೆಗೆ ಎನ್ನುವುದು ಕುತೂಹಲಕಾರಿಯಾಗಿದೆ. ಇದು ಅವರ ಜನಪ್ರಿಯತೆಗೆ ಸಾಕ್ಷಿ. ಕೇಸೊಂದರಲ್ಲಿ ಜೈಲಿಗೆ ಹೋದಾಗ, ಅವರ ಬೆಂಬಲಕ್ಕೆ ನಿಂತ ಜನ ಸಾಗರವನ್ನು ನೋಡಿ ಶಿವಕುಮಾರ್ ಅವರ ಜನಪ್ರಿಯತೆಯ ಅಳೆಯಲು ಸಾಧ್ಯವಿಲ್ಲ. ಅವರು ಇನ್ನೂ ಹಾಸನ ಮತ್ತು ಮಂಡ್ಯದಂಥ ಒಕ್ಕಲಿಗ ಸಮುದಾಯ ಪ್ರಬಲವಾಗಿರುವಲ್ಲಿ ಬೇರೂರಬೇಕಾಗಿದೆ. ಈ ಜಿಲ್ಲೆಗಳಲ್ಲಿ ಗಟ್ಟಿಯಾಗಿರುವ ಜೆಡಿಎಸ್ ಮೂಲವನ್ನು ಅಡಗಿಸಬೇಕಿರುವ ಕಠಿಣ ಸವಾಲನ್ನು ಡಿಕೆಶಿ ಎದುರಿಸುತ್ತಿದ್ದಾರೆ. ಮುಂದಿನ ಎರಡು ವರ್ಷದಲ್ಲಿ ಶಿವಕುಮಾರ್ ಅದನ್ನೇನಾದರೂ ಸಾಧಿಸಿದರೆ ಮೊದಲ ಹಂತವನ್ನು ಅವರು ಗೆದ್ದಂತೆ. ಎರಡನೇ ಹಂತದಲ್ಲಿ ಅವರ ಮುಂದಿರುವ ಸವಾಲು: ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಮೀರಿಸಿ ತನ್ನ ಪ್ರಾಬಲ್ಯವನ್ನು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ವಿಸ್ತರಿಸುವುದು. ಇತ್ತೀಚೆಗೆ ನಡೆದ ಐದು ರಾಜ್ಯದ ಚುನಾವಣೆಯಲ್ಲಿ ಕಹಿ ಉಂಡ ಕಾಂಗ್ರೆಸ್ ಇನ್ನು ಮುಂದೆ ನಡೆಯುವ ಎಲ್ಲಾ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಿಸುವ ತಂತ್ರಗಾರಿಕೆ ಮಾಡಬಹುದು ಎಂಬ ಊಹೆಯನ್ನು ಅನೇಕ ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ, ಈ ಕುರಿತು ಅಧಿಕೃತವಾಗಿ ಇನ್ನೂ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಕರ್ನಾಟಕದ ವಿಚಾರಕ್ಕೆ ಬಂದಾಗ, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರ ದೊಡ್ಡ ಸವಾಲನ್ನೇ ತಂದೊಡ್ಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಹೇಳಿದರೆ ಪಕ್ಷಕ್ಕೆ ಮುಳುವಾಗಬಹುದು ಎಂದು ಬಿಜೆಪಿ ನಾಯಕರು ಚಿಂತಿಸುತ್ತಿದ್ದಾರೆ. ಆದರೆ ಕಾಂಗ್ರೆಸ್​ ಬೇರೆಯದೇ ಸಮಸ್ಯೆ ಎದುರಿಸುತ್ತಿದೆ. ಅಧಿಕೃತ ವಿರೋಧ ಪಕ್ಷದಲ್ಲಿ ಈಗ problem of plenty ಎಂಬ ದೊಡ್ಡ ಸಮಸ್ಯೆ ಇದೆ. ಇದು ಹಗ್ಗದ ಮೇಲಿನ ನಡಿಗೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಈ ನಿರ್ಣಯ ಆಗದ ಹೊರತು ಕಾಂಗ್ರೆಸ್​ ಪಕ್ಷಕ್ಕೆ ಸಿಗುತ್ತಿರುವ ಜನರ ಅನುಕಂಪ, ಆಡಳಿತಕ್ಕೆ ಬರಲು ಅನುಕೂಲವಾಗುವ mandate ಆಗಿ ಪರಿವರ್ತಿತವಾಗುತ್ತದೆ ಎಂದು ಹೇಳುವುದು ಕಷ್ಟವೇ ಆಗುತ್ತದೆ. ಇದನ್ನೂ ಓದಿ: #BJPFailedKarnataka: ಟ್ವಿಟರ್​ನಲ್ಲಿ ಟ್ರೆಂಡ್ ಆಗ್ತಿದೆ ಕರ್ನಾಟಕ ಸರ್ಕಾರದ ವೈಫಲ್ಯ Siddaramaiah: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕುರುಬ ನಾಯಕರ ಆಕ್ರೋಶ (Analysis of Karnataka Congress has problem of plenty to select CM candidate for 2023 assembly elections)
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಸಹಕಾರಿ ಬ್ಯಾಂಕೂ ಸೇರಿದಂತೆ ಕೆಲ ಬ್ಯಾಂಕ್‌ ಗಳ ಬಿಕ್ಕಟ್ಟು ,ಅವ್ಯವಹಾರಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗಿನ ಉದಾಹರಣೆ ಎಂದರೆ ಯೆಸ್‌ ಬ್ಯಾಂಕಿನದ್ದಾಗಿದೆ. ಸಾರ್ವಜನಿಕರ ಠೇವಣಿಗಳನ್ನು ರಕ್ಷಿಸಲು ಆರ್‌ಬಿಐ ನ ಮದ್ಯಪ್ರವೇಶ ಸಕಾಲಿಕವೂ ಮತ್ತು ಕಾನೂನಿಗನುಗುಣವಾಗಿಯೇ ಇದೆ. ಅದರೆ ಆರ್‌ಬಿಐ ಮದ್ಯ ಪ್ರವೇಶ ಆದಾಗಲೆಲ್ಲ ಗ್ರಾಹಕರು ಇಟ್ಟಿರುವ ಠೇವಣಿಯನ್ನು ಹಿಂಪಡೆಯಲು ಬಹಳ ಕಷ್ಟ ನಷ್ಟ ಅನುಭವಿಸಬೇಕಾಗಿ ಬರುವುದು ನಿಜಕ್ಕೂ ದುರಾದೃಷ್ಟಕರ. ಹೆಚ್ಚು ಓದಿದ ಸ್ಟೋರಿಗಳು ಅಕ್ರಮ ಹಣ ವರ್ಗಾವಣೆ; ಛತ್ತೀಸ್‌ಗಢ ಸಿಎಂ ಪಿಎ ಬಂಧನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಶ್ರದ್ದಾ ವಾಲ್ಕರ್‌ ಹತ್ಯೆ; ನಾರ್ಕೋ ಪರೀಕ್ಷೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ಅಫ್ತಾಬ್‌ ಖಾಸಗಿ ವಲಯದ Yes Bank ಈಗಾಗಲೇ ಬಂಡವಾಳ ಕೊರತೆಯನ್ನು ಅನುಭವಿಸುತಿದ್ದು ಗುರುವಾರ ರಾತ್ರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ ) ಠೇವಣಿದಾರರಿಗೆ ಹಣ ಹಿಂಪಡೆಯಲು ನಿರ್ಬಂಧ ಹೇರಿದ ನಂತರ ಬಿಕ್ಕಟ್ಟು ಮತ್ತಷ್ಟು ಉಲ್ಪಣಗೊಂಡಿದೆ. ಅರ್‌ಬಿಐ ಬ್ಯಾಂಕಿನ ಆಡಳಿತ ಮಂಡಳಿಯನ್ನೂ 30 ದಿನಗಳವರೆಗೆ ಅಮಾನತ್ತಿನಲ್ಲಿಟ್ಟಿದ್ದು ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಪ್ರಶಾಂತ್‌ ಕುಮಾರ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಯೆಸ್ ಬ್ಯಾಂಕಿನಲ್ಲಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ. “ಸಾಲದ ನಷ್ಟವನ್ನು ಪರಿಹರಿಸಲು ಬಂಡವಾಳವನ್ನು ಸಂಗ್ರಹಿಸಲು ಅಸಮರ್ಥತೆಯಿಂದಾಗಿ ಬ್ಯಾಂಕಿನ ಆರ್ಥಿಕ ಸ್ಥಿತಿಯು ಸ್ಥಿರವಾದ ಕುಸಿತಕ್ಕೆ ಒಳಗಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಿನ ಗಂಭೀರ ಆಡಳಿತ ಸಮಸ್ಯೆಗಳು ಮತ್ತು ವಹಿವಾಟು ಕೊರತೆಯನ್ನೂ ಸಹ ಅನುಭವಿಸಿದೆ, ಇದು ಬ್ಯಾಂಕಿನ ಸ್ಥಿರ ಕುಸಿತಕ್ಕೆ ಕಾರಣವಾಗಿದೆ” ಎಂದು ಅರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಹಣ ವಾಪಸಾತಿ ನಿರ್ಬಂಧಗಳು ಗುರುವಾರ ಸಂಜೆ 6 ಘಂಟೆಯಿಂದ ಜಾರಿಗೆ ಬಂದಿದ್ದು, ಏಪ್ರಿಲ್ 3, 2020 ರವರೆಗೆ ಜಾರಿಯಲ್ಲಿರುತ್ತದೆ. ಸರ್ಕಾರದ ಅಧಿಸೂಚನೆಯ ಪ್ರಕಾರ ಏಪ್ರಿಲ್ 3 ರವರೆಗೆ ಯಾವುದೇ ಉಳಿತಾಯ, ಕರೆಂಟ್ ಅಥವಾ ಇನ್ನಾವುದೇ ಠೇವಣಿ ಖಾತೆಯಲ್ಲಿ ತಿಂಗಳಿಗೆ 50,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ಠೇವಣಿದಾರರಿಗೆ ಪಾವತಿಸಬಹುದು. ಅದರೆ ಇದಕ್ಕಿಂತ ಹೆಚ್ಚಿನ ಠೇವಣಿಯನ್ನು ಹಿಂಪಡೆಯಲು ಅವಕಾಶವಿಲ್ಲ. ನೀವು ಯೆಸ್‌ ಬ್ಯಾಂಕಿನಲ್ಲಿ ಖಾತೆದಾರರಾಗಿದ್ದರೆ, ತಿಂಗಳಿಗೆ 50,000 ರೂ.ಗಿಂತ ಹೆಚ್ಚಿನದನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚಿನ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ. ವೈದ್ಯಕೀಯ ವೆಚ್ಚ, ಶಿಕ್ಷಣಕ್ಕಾಗಿ ಮತ್ತು ಮದುವೆಯ ಸಂದರ್ಭದಲ್ಲಿ ಅರ್‌ಬಿಐ ಹಣ ಹಿಂಪಡೆಯಲು ಅರ್‌ಬಿಐ ಅನುಮತಿ ನೀಡಲಿದೆ. ಯೆಸ್‌ ಬ್ಯಾಂಕಿನ ಆಸ್ತಿ ಮೌಲ್ಯ ಕಳೆದ ಕೆಲವು ವರ್ಷಗಳಿಂದ ಹದಗೆಟ್ಟಿದೆ. ತನ್ನ ನಿಷ್ಕ್ರಿಯ ಆಸ್ತಿಗಳನ್ನು (ಎನ್‌ಪಿಎ) ಒಂದಕ್ಕಿಂತ ಹೆಚ್ಚು ಬಾರಿ ಕಡಿಮೆ ತೋರಿಸಿದ್ದುದಕ್ಕಾಗಿ ಯೆಸ್‌ ಬ್ಯಾಂಕ್‌ ಅರ್‌ಬಿಐ ನ ಕೆಂಗಣ್ಣಿಗೆ ಗುರಿಯಾಗಿತ್ತು. 2019 ರ ಹಣಕಾಸು ವರ್ಷದಲ್ಲಿ Yes Bank 3,277 ಕೋಟಿ ರೂಪಾಯಿಗಳ ಕೆಟ್ಟ ಸಾಲ ಮತ್ತು 978 ಕೋಟಿ ರೂಪಾಯಿಗಳ ಅನುತ್ಪಾದಕ ಆಸ್ತಿ (ಎನ್‌ಪಿಏ)ಹೊಂದಿದೆ. 2019-20ರ ಎರಡನೇ ತ್ರೈಮಾಸಿಕದ ಕೊನೆಯಲ್ಲಿ, ಯೆಸ್‌ ಬ್ಯಾಂಕಿನ ಪ್ರಮುಖ ಬಂಡವಾಳ ಅನುಪಾತವು ಆರ್‌ಬಿಐ ಆದೇಶಿಸಿದ 8% ಬದಲಾಗಿ ಶೇಕಡಾ 8.7 ರಷ್ಟಿತ್ತು. ಬ್ಯಾಂಕಿನ ಎನ್‌ಪಿಏ ಏರಿಕೆ ದಾಖಲಿಸಿದರೆ ಇದು ಮತ್ತಷ್ಟು ಕುಸಿತಕ್ಕೆ ಕಾರಣವಾಗಲಿದೆ. ಇದರ ಒಟ್ಟು ಎನ್‌ಪಿಎ ಅನುಪಾತವು 2019 ರ ಸೆಪ್ಟೆಂಬರ್‌ನಲ್ಲಿ 7.39% ರಷ್ಟಿತ್ತು. ಬ್ಯಾಂಕಿನ ಆಡಳಿತ ಮಂಡಳಿ 31,000 ಕೋಟಿ ರೂ.ಗಳ ಠೇವಣಿಯನ್ನು ಬ್ಯಾಂಕಿನ ಆಡಳಿತವು ಘೋಷಿಸಿತು, ಅದರಲ್ಲಿ ಕನಿಷ್ಠ ಕಾಲು ಭಾಗದಷ್ಟು ಕೆಟ್ಟದ್ದಾಗಿರಬಹುದು. ಸಾಕಷ್ಟು ಬಂಡವಾಳವಿಲ್ಲದೆ, ಬ್ಯಾಂಕ್ ತನ್ನ ಸಾಮಾನ್ಯ ಇಕ್ವಿಟಿ ಶ್ರೇಣಿ -1 ಅನುಪಾತವು ನಿಯಂತ್ರಕ ಕನಿಷ್ಠ 8% ಕ್ಕಿಂತ ಕಡಿಮೆಯಾಗುತ್ತದೆ. ಸರಳವಾಗಿ ಹೇಳುವುದಾದರೆ, ಬ್ಯಾಂಕಿನ ಬೆಳವಣಿಗೆಗೆ ಮತ್ತು ಅದರ ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸಲು ಬಂಡವಾಳದ ಅಗತ್ಯವಿದೆ. ಬ್ಯಾಂಕು ಕಳೆದ ಮೂರು ವರ್ಷಗಳಲ್ಲಿ ತೀವ್ರ ನಿರ್ವಹಣಾ ಸಮಸ್ಯೆಗಳನ್ನು ಎದುರಿಸುತ್ತಿದೆ. 2018 ರಲ್ಲಿ, ಯೆಸ್ ಬ್ಯಾಂಕಿನ ಮುಖ್ಯಸ್ಥ ರಾಣಾ ಕಪೂರ್ ಅವರ “ಹೆಚ್ಚು ಅನಿಯಮಿತ ಸಾಲ ನಿರ್ವಹಣಾ ಅಭ್ಯಾಸಗಳು, ಆಡಳಿತದಲ್ಲಿನ ಗಂಭೀರ ನ್ಯೂನತೆಗಳು ಮತ್ತು ಕಳಪೆ ಅನುಸರಣೆ ಕಾರಣದಿಂದ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವಾವಧಿ ವಿಸ್ತರಣೆಯನ್ನು ನೀಡಲು ಆರ್‌ಬಿಐ ತೀವ್ರವಾಗಿ ನಿರಾಕರಿಸಿತು. ಇನ್ನೂ ಗಂಭಿರವಾದದ್ದೇನೆಂದರೆ, ಯೆಸ್ ಬ್ಯಾಂಕಿನ ಮಂಡಳಿಯು ಅಸಹ್ಯವಾದ ಕಾರ್ಪೊರೇಟ್ ಆಡಳಿತದ ಮಾನದಂಡಗಳನ್ನು ಪ್ರದರ್ಶಿಸುವುದರ ಜೊತೆಗೆ ನಿಷ್ಕ್ರಿಯವಾಗಿದೆ.‌ 2019 ರ ಆರಂಭದಲ್ಲಿ ಯೆಸ್ ಬ್ಯಾಂಕ್‌ಗೆ ಸೇರ್ಪಡೆಯಾದ ಡಚ್‌ಸ್ ಬ್ಯಾಂಕಿನ ಮಾಜಿ ಭಾರತದ ಮುಖ್ಯಸ್ಥ ರಾವ್ನೀತ್ ಗಿಲ್ ಅವರು ಬ್ಯಾಂಕಿನ್ನು ಸುಸ್ಥಿತಿಗೆ ತರಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಗಿಲ್‌ ಅವರು ಇದಕ್ಕಾಗಿ ಭಾರೀ ಪರಿಶ್ರಮ ಪಡಲೇಬೇಕಿದೆ. ಬ್ಯಾಂಕು ಕಳೆದ ಅರು ತಿಂಗಳಿನಿಂದ ಖಾಸಗೀ ಹೂಡಿಕೆದಾರರ ಮೂಲಕ ಬಂಡವಾಳ ಸಂಗ್ರಹಕ್ಕೆ ಪ್ರಯತ್ನಗಳನ್ನು ನಡೆಸಿದೆ. ಕಳೆದ ಆಗಸ್ಟ್ 2019 ರಲ್ಲಿ, ಇದು ಅರ್ಹ ಸಾಂಸ್ಥಿಕ ನಿಯೋಜನೆ (ಕ್ಯೂಐಪಿ) ಮೂಲಕ 1,930.46 ಕೋಟಿ ರೂ. ಸಂಗ್ರಹಿಸಿದೆ, ಆದರೆ ಇದು ಒಟ್ಟು ಅಗತ್ಯದ ಅಲ್ಪವನ್ನು ಮಾತ್ರ ಪೂರೈಸಿದೆ. ದುರದೃಷ್ಟವಶಾತ್, ವಿವಿಧ ಕಾರಣಗಳಿಗಾಗಿ, ನಿಧಿ ಸಂಗ್ರಹಿಸುವ ಯಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಯೆಸ್‌ ಬ್ಯಾಂಕ್ ಪಟ್ಟಿ ಮಾಡಿಕೊಂಡಿರುವ ಕೆಲವು ನಿರೀಕ್ಷಿತ ಹೂಡಿಕೆದಾರರು ವಿಶ್ವಾಸಾರ್ಹರು ಅಲ್ಲ ಮತ್ತು ಅವರು ಹೂಡಿಕೆ ಮಾಡಲು ಅರ್ಹತೆ ಹೊಂದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ ರಿಸರ್ವ್‌ ಬ್ಯಾಂಕು ಯೆಸ್‌ ಬ್ಯಾಂಕಿನ ಆಡಳಿತ ಮಂಡಳಿಗೆ ವಿವಿಧ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಲು ಸೂಚಿಸಿತ್ತು., ಮತ್ತು Yes Bank ಇದರಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ಫೆಬ್ರವರಿ 12, 2020 ರಂದು ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಯೆಸ್‌ ಬ್ಯಾಂಕ್‌ ನೀಡಿರುವ ಮಾಹಿತಿಯ ಪ್ರಕಾರ ಬಂಡವಾಳವನ್ನು ತುಂಬುವ ಅವಕಾಶಗಳನ್ನು ಅನ್ವೇಷಿಸಲು ಬ್ಯಾಂಕ್ ಕೆಲವು ಖಾಸಗಿ ಇಕ್ವಿಟಿ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿದೆ. ಈ ಹೂಡಿಕೆದಾರರು ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಆದರೆ ವಿವಿಧ ಕಾರಣಗಳಿಂದಾಗಿ ಅಂತಿಮವಾಗಿ ಹೂಡಿಕೆಯಿಂದ ಹಿಂದೆ ಸರಿದರು ಎಂದು ಆರ್‌ಬಿಐ ಗುರುವಾರ ಸಂಜೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. “ನಿಯಂತ್ರಕ ಪುನರ್‌ರಚನೆಗಿಂತ ಬ್ಯಾಂಕ್ ಮತ್ತು ಮಾರುಕಟ್ಟೆ ನೇತೃತ್ವದ ಪುನರುಜ್ಜೀವನವು ಆದ್ಯತೆಯ ಆಯ್ಕೆಯಾಗಿರುವುದರಿಂದ, ಅಂತಹ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಿಸರ್ವ್ ಬ್ಯಾಂಕ್ ಎಲ್ಲಾ ಪ್ರಯತ್ನಗಳನ್ನು ಮಾಡಿತು ಮತ್ತು ವಿಶ್ವಾಸಾರ್ಹ ಪುನರುಜ್ಜೀವನ ಯೋಜನೆಯನ್ನು ರೂಪಿಸಲು ಬ್ಯಾಂಕಿನ ನಿರ್ವಹಣೆಗೆ ಸಾಕಷ್ಟು ಅವಕಾಶವನ್ನು ನೀಡಿತು, ಅದು ಕಾರ್ಯರೂಪಕ್ಕೆ ಬರಲಿಲ್ಲ. ಈ ಮಧ್ಯೆ, ಬ್ಯಾಂಕ್ ನಿಯಮಿತವಾಗಿ ದ್ರವ್ಯತೆಯ ಹೊರಹರಿವನ್ನು ಎದುರಿಸುತ್ತಿದೆ, ”ಎಂದು ಅರ್‌ಬಿಐ ತಿಳಿಸಿದೆ. ಯೆಸ್‌ ಬ್ಯಾಂಕ್ ತನ್ನ ಠೇವಣಿದಾರರಿಗೆ ಮರುಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯೇನೂ ಇಲ್ಲ, ಅವರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಆರ್‌ಬಿಐ ಭರವಸೆ ನೀಡಿದೆ. ಬ್ಯಾಂಕಿನಲ್ಲಿ ಠೇವಣಿದಾರರ ವಿಶ್ವಾಸವನ್ನು ಪುನಃಸ್ಥಾಪಿಸುವ ಸಲುವಾಗಿ ಬ್ಯಾಂಕಿನ ಆಡಳಿತ ಮಂಡಳಿಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಮುಂದಿನ ದಾರಿ ಏನು? ಯಾರಾದರೂ ಯೆಸ್‌ ಬ್ಯಾಂಕ್ ಅನ್ನು ಖರೀದಿಸುತ್ತಾರೆಯೇ ಅಥವಾ ಹೊರಗಿನ ಬಂಡವಾಳವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಸಂಸ್ಥೆಗಳು ಯೆಸ್ ಬ್ಯಾಂಕಿನ ತತ್ಕಾಲಿಕ ಆರ್ಥಿಕ ಬಿಕ್ಕಟ್ಟನ್ನು ಶಮನ ಮಾಡಲಿವೆ ಎಂದು ಕೆಲವು ಮಾಧ್ಯಮ ಈ ಹಿಂದೆ ವರದಿ ಮಾಡಿದ್ದು ಇವು ಒಟ್ಟಾಗಿ ಶೇಕಡಾ 49 ರಷ್ಟು ಪಾಲನ್ನು ಹೊಂದಲು ಯೋಜಿಸಿದ್ದವು ಎನ್ನಲಾಗಿದೆ. ಯೆಸ್ ಬ್ಯಾಂಕ್ ಬಿಕ್ಕಟ್ಟಿನ ಬಗ್ಗೆ ಮೌನ ಮುರಿದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರತಿ ಠೇವಣಿದಾರರ ಹಣ ಸುರಕ್ಷಿತವಾಗಿದೆ ಎಂದು ಯೆಸ್ ಬ್ಯಾಂಕ್ ಗ್ರಾಹಕರಿಗೆ ಭರವಸೆ ನೀಡಿದ್ದಾರೆ. “ನಾನು ಆರ್‌ಬಿಐ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ” ಎಂದು ಅವರು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಹರಿಹರದಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯ ಜೆ ಎನ್‌ ಮಂಜೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪಂಚಾಯತ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಘೋಷಿಸಲಾಗಿತ್ತು. ಆದರೆ, ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ, ಮಂಜೇಗೌಡರನ್ನು ಅವರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಚೌಹಾಣ್ ಘೋಷಿಸಿದ್ದಾರೆ. ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಲು ಒತ್ತಾಯ ಈ ವೇಳೆ ಬಿಜೆಪಿ ಮುಖಂಡರು ಮಾತನಾಡಿ, “ಎಲ್ಲ ಸದಸ್ಯರ ಸಹಕಾರದೊಂದಿಗೆ ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ಉತ್ತಮ ಗ್ರಾಮವನ್ನಾಗಿ ರೂಪಿಸಲು ಮುಂದಾಗಬೇಕು" ಎಂದು ಹೇಳಿದರು. ನೂತನ ಅಧ್ಯಕ್ಷ ಜೆ ಎನ್ ಮಂಜೇಗೌಡ ಮಾತನಾಡಿ, “ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಗಮನಿಸಿ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಎಲ್ಲ ಸದಸ್ಯರ ಸಹಕಾರದೊಂದಿಗೆ ಮಾದರಿ ಗ್ರಾಮವಾಗಿ ರೂಪಿಸಲು ಶ್ರಮಿಸುತ್ತೇನೆ" ಎಂದು ತಿಳಿಸಿದ್ದಾರೆ.
ಹಿರಿ ತಾತಾ ತಮ್ಮ 101ನೇ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದರು. ಎಲ್ಲರೂ ಅವರನ್ನು ಅಭಿನಂದಿಸುತ್ತಾ, ಅವರ ಆರೋಗ್ಯದ ರಹಸ್ಯವೇನು, ಶತಾಯುಷಿ ಆಗುವುದು ಹೇಗೆ ಎಂದೆಲ್ಲ ವಿಚಾರಿಸಿದರು. ತಾತಾ ತಮ್ಮ ಆರೋಗ್ಯದ ರಹಸ್ಯದ ಬಗ್ಗೆ ತಿಳಿಸುತ್ತಾ, “ನಮ್ಮ ಮದುವೆ ಆಗಿ 76 ವರ್ಷ ಆಯ್ತು. ಮದುವೆ ದಿನ ನಾವು ಪರಸ್ಪರ ಒಂದು ಒಪ್ಪಂದ ಮಾಡಿಕೊಂಡೆವು. ಅದರ ಪ್ರಕಾರ, ಯಾವಾಗ ನಾವು ವಿವಾದಕ್ಕಿಳಿದರೂ ಅದರಲ್ಲಿ ಸೋತವರು ತಕ್ಷಣ ಅಥವಾ ಮರುದಿನ ಬೆಳಗ್ಗೆ 5 ಕಿ.ಮೀ. ವಾಕ್‌ ಹೋಗಬೇಕು. ನಾನಂತೂ ಪ್ರತಿದಿನ ಬೆಳಗ್ಗೆ 5 ಕಿ.ಮೀ. ವಾಕ್‌ ಹೋಗುವುದೇ ಆಯ್ತು. ಹೀಗಾಗಿ ನನ್ನ ಆರೋಗ್ಯ ಚೆನ್ನಾಗಿದೆ,” ಎಂದರು. ಅಷ್ಟರಲ್ಲಿ ಒಬ್ಬ ಮರಿ ಪತ್ರಕರ್ತ ನೆನಪಿಸಿದ, “ನಿಮ್ಮ ಶ್ರೀಮತಿ ಸಹ ಇಷ್ಟು ವಯಸ್ಸಾದರೂ ಗಟ್ಟಿಮುಟ್ಟಾಗಿ ಚೆನ್ನಾಗೇ ಇದ್ದಾರಲ್ಲ….?” “ನನ್ನ ಹೆಂಡತಿಗೆ ಮಹಾ ಸಂದೇಹದ ಬುದ್ಧಿ. ನಾನು ನಿಜವಾಗಿಯೂ 5 ಕಿ.ಮೀ. ವಾಕಿಂಗ್‌ ಹೋಗುತ್ತೇನೋ ಇಲ್ಲವೋ ಎಂದು ಒಂದಷ್ಟು ದೂರದಿಂದ ನನಗೆ ಕಾಣದ ಹಾಗೆ ಫಾಲೋ ಮಾಡುತ್ತಿದ್ದಳು. ಅವಳ ಆರೋಗ್ಯ ಚೆನ್ನಾಗಿರಲೆಂದು ನಾನೂ ಅವಳಿಗೆ ಗೊತ್ತಾಗದಂತೆ ಆಗಾಗ ಹಿಂದಿರುಗಿ ನೋಡುತ್ತಿದ್ದೆ.” ಸೋಮು ಮನೆಯಲ್ಲಿ ಟಿವಿ ನೋಡುತ್ತಿದ್ದ. ಅವನ ಹೆಂಡತಿ ಸಹ ತೋತಾಪುರಿ ಮಾವಿನಕಾಯಿ ಹೆಚ್ಚಿಕೊಂಡು ತಿನ್ನುತ್ತಾ ಟಿವಿ ನೋಡುತ್ತಿದ್ದಳು. ಸೋಮು ತನ್ನ ಫೋನ್‌ನ್ನು ಅಡುಗೆಮನೆಯಲ್ಲಿ ಚಾರ್ಜಿಂಗ್‌ಗೆ ಹಾಕಿ ಟಿವಿ ಕಾರ್ಯಕ್ರಮ ಮುಂದುವರಿಸಿದ. ಅಷ್ಟರಲ್ಲಿ ವಾಟ್ಸ್ಆ್ಯಪ್‌ ಮೆಸೇಜ್‌ ಬಂತು. ಯಾರು ಕಳಿಸಿದರೋ ಏನೋ ಅಂತ ಸೋಮು ಓಡೋಡಿ ಅಡುಗೆಮನೆಗೆ ಹೋದ. ನೋಡಿದ್ರೆ ಒಂದು ಮೆಸೇಜ್‌ ಬಂದಿದೆ. `ಹೇಗೂ ಅಡುಗೆಮನೆಗೆ ಬಂದಿದ್ದೀರಿ. ಹಾಗೇ ವಾಪಸ್ಸು ಬರುವಾಗ ಒಂದು ಮುಚ್ಚಳದಲ್ಲಿ ಒಂದಿಷ್ಟು ಉಪ್ಪು-ಖಾರ ಹಾಕಿಕೊಂಡು ಬನ್ನಿ,’ ಎಂದು ಹೆಂಡತಿ ಮೆಸೇಜ್‌ ಕಳಿಸುವುದೇ? ಯಾರೋ ಬಾಗಿಲು ಬಡಿದ ಸದ್ದಾಯಿತು. ಎದುರಿಗೆ ಪಕ್ಕದ ಮನೆ ಡೈವೋರ್ಸಿ ಯುವತಿ ಚೆನ್ನಾಗಿ ಮೇಕಪ್‌ ಮಾಡಿಕೊಂಡು ಸಿನಿಮಾ ನೋಡಲೆಂಬಂತೆ ಅಲಂಕರಿಸಿಕೊಂಡಿದ್ದಳು. ಆಕೆ ಹೇಳಿದಳು, “ಈಗೀಗಂತೂ ಒಂಟಿಯಾಗಿ ಇರುವುದು ಅಂದ್ರೆ ಮಹಾ ಬೋರು! ನಾನೂ ಹೊರಗೆ ಒಂದಿಷ್ಟು ಅಡ್ಡಾಡಿಕೊಂಡು ಬರೋಣ ಅಂತಿದ್ದೀನಿ. ಡ್ಯಾನ್ಸ್, ಪಾರ್ಟಿ ಅಂತ ಹೊರಗಿನ ಲೈಫ್‌ ಎಂಜಾಯ್‌ ಮಾಡಬೇಕೂಂತ ಇದ್ದೀನಿ. ನೀವು ಈ ಸಂಜೆ ಫ್ರೀ ಆಗಿದ್ದೀರಾ….?” ಎಂದು ವೈಯಾರವಾಗಿ ಗುಂಡನನ್ನು ಕೇಳಿದಳು. ಗುಂಡನ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಯಿತು. ಹೀಗೆ ಬಿಝಿ ಆಗುವುದಕ್ಕಿಂತ ಸೌಭಾಗ್ಯ ಬೇರಾವುದಿದೆ ಎಂದು ಜೊಲ್ಲು ಸುರಿಸುತ್ತಾ, “ಹ್ಞೂಂ… ಹ್ಞೂಂ…..” ಎಂದು ಗುಂಡ ಗೋಣಾಡಿಸಿದ. “ಗುಡ್‌…..” ಆಕೆ ಪಲುಕುತ್ತಾ ಹೇಳಿದಳು, “ಇವತ್ತು ಸಂಜೆ ಸ್ವಲ್ಪ ನನ್ನ ಮಕ್ಕಳನ್ನು ನೋಡಿಕೊಳ್ಳಿ. ಹಸಿವು ಎಂದು ಅತ್ತರೆ ಅವರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ. ಅದಕ್ಕೆಲ್ಲ ನನ್ನ ಬಳಿ ದುಡ್ಡು ಕೇಳುವಷ್ಟು ನೀವು ಚೀಪ್‌ ಅಲ್ಲ ಅಂತ ನನಗೆ ಗೊತ್ತು. ನಾನು ಹಾಗೇ ಸ್ವಲ್ಪ ಹೊರಗೆ ಹೋಗಿ ಬರ್ತೀನಿ….. ಓ.ಕೆ., ಬಾಯ್‌!” ಎಂದಾಗ ಗುಂಡ ಪೂರ್ತಿ ಕಕ್ಕಾಬಿಕ್ಕಿ! ಗುಂಡಿ : ರೀ…. ಆ ಪೇಪರ್‌ ಈ ಕಡೆ ಕೊಡಿ. ಬೆಳಗ್ಗೆಯಿಂದ ಓದಕ್ಕೇ ಆಗ್ಲಿಲ್ಲ. ಗುಂಡ : ಛೇ…. ಛೇ! ನೀನೆಂಥ ಗೂಶ್ಲು….. ಹಳೆ ಕಾಲದವರ ತರಹ ಇನ್ನೂ ಪೇಪರ್‌ ಓದುತ್ತಿದ್ದೀಯಾ…. ಇಷ್ಟೆಲ್ಲ ಟೆಕ್ನಿಕ್‌ ಬದಲಾಗಿದೆ…. ನೀನು ನೋಡಿದ್ರೆ, ತಗೋ ಈ ನನ್ನ ಐಪ್ಯಾಡ್‌….. ಎಲ್ಲಾ ನೋಡಿಕೋ. ಗುಂಡಿ ಆ ಐಪ್ಯಾಡ್‌ ತೆಗೆದುಕೊಂಡು ನೋಡಿದಾಗ ಅದರಲ್ಲಿ 4-6 ಜಿರಲೆ ಮೊಟ್ಟೆಗಳಿದ್ದವು. ಗುಂಡಿ ಅದನ್ನು ಒದರಿ ಕೆಲಸ ಮುಂದುವರಿಸಿದಳು. ಗುಂಡಿ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದಳು. ಗುಂಡ : ಏನು ನೋಡ್ತಿದ್ದೀಯಾ ಆಗಿನಿಂದ…? ಗುಂಡಿ : ಕುಕರಿ ಶೋ ಬರ್ತಿದೆ. ಗುಂಡ : ದಿನವಿಡೀ ಟಿವಿ ಮುಂದೆ ಕುಳಿತು ಕುಕರಿ ಶೋ ನೋಡಿದರೆ ಏನು ಬಂತು ಭಾಗ್ಯ? ಅದರ ತರಹಾನೇ ಅಡುಗೆ ಮಾಡಕ್ಕೂ ಬರಬೇಕು. ಗುಂಡಿ : ಬೇಡ… ನನ್ನ ಬಾಯಿ ಕೆರಳಿಸಬೇಡಿ! ನೀವು ಟಿವಿ ಮುಂದೆ ಕುಳಿತು `ಕೌನ್‌ ಬನೇಗಾ ಕರೋಡ್‌ಪತಿ?’ ಅಂತ ಆ ಕಾಲದಿಂದ ನೋಡ್ತಾನೇ ಇದ್ದೀರಿ…. ಯಾವ ಭಾಗ್ಯಕ್ಕೆ? ಗುಂಡಿ : ಅಯ್ಯೋ…. ಇವತ್ತು ಅತಿಥಿಗಳು ಬರ್ತಿದ್ದಾರೆ. ಮನೆಯಲ್ಲಿ ತಿಳಿಸಾರು ಬಿಟ್ಟರೆ ಬೇರೇನೂ ಮಾಡಿಲ್ಲ. ಗುಂಡ : ಏನೂ ಪರವಾಗಿಲ್ಲ… ನಾನು ಮ್ಯಾನೇಜ್‌ ಮಾಡ್ತೀನಿ ಬಿಡು. ಬಂದವರ ಎದುರಿಗೆ ಬಿಸಿ ಅನ್ನ ಬಡಿಸಿ ಒಳಗೆ ಹೋಗಿರು. ತಕ್ಷಣ ಅಡುಗೆ ಮನೆಯಲ್ಲಿ ಒಂದು ಪಾತ್ರೆ ಬೀಳಿಸು. ಏನಾಯ್ತು ಅಂತ ನಾನು ಕೇಳ್ತೀನಿ, `ವೆಜಿಟೆಬಲ್ ಕುರ್ಮಾ’ ಪೂರ್ತಿ ಕೆಳಗೆ ಬಿದ್ದೋಯ್ತು ಅನ್ನು. ಗುಂಡಿ : ಹ್ಞೂಂ…. ಆಮೇಲೆ? ಗುಂಡ : ಆಗ ನಾನು, ಹೋಗಲಿ ಬಿಡು. ಬೇರೆ ಡಿಶ್‌ ಇದೆಯಲ್ಲ ಅದನ್ನೇ ತಾ ಅಂತೀನಿ. ಗುಂಡಿ : ಹ್ಞೂಂ….. ಆಮೇಲೆ? ಗುಂಡ : ಇನ್ನೊಂದು 2 ನಿಮಿಷ ಬಿಟ್ಟು ಬೇರೆ ಪಾತ್ರೆ ಬೀಳಿಸು. ಏನಾಯ್ತು ಅಂತ ನಾನು ತಕ್ಷಣ ಕೇಳಿದಾಗ, `ಪನೀರ್‌ ಬಟರ್‌ ಮಸಾಲ’ ಪೂರ್ತಿ ಚೆಲ್ಲಿಹೋಯ್ತು ಅಂತ ನೀನು ಸೊರಭರ ಕಣ್ಣು ಮೂಗು ಒರೆಸಿಕೊ. ಆಗ ನಾನು ಉಳಿದ ಡಿಶ್‌ ತಗೊಂಬಾ ಅಂತೀನಿ. ನೀನು ತಿಳಿ ಸಾರು ತಂದ್ರೆ ಆಯ್ತು…..ಅತಿಥಿಗಳು ಬಂದ ನಂತರ ಮಾತುಕಥೆ ಮುಗಿದ ಮೇಲೆ ಅವರಿಗೆ ಬಿಸಿ ಅನ್ನ ಬಡಿಸಲಾಯಿತು. ಒಳಗೆ ಹೋದ ಗುಂಡಿ ಪಾತ್ರೆ ಏನೋ ಬೀಳಿಸಿದಳು. ಗುಂಡ : ಅಯ್ಯೋ…. ಏನಾಯ್ತೆ ಮಾರಾಯ್ತಿ? ಗುಂಡಿ : ಹಾಳಾದ್ದು 3ನೇ ಪಾತ್ರೆ ಮೊದಲೇ ಬಿದ್ದು ಹೋಯ್ತು! ಗುಂಡಿ ಅಪರೂಪಕ್ಕೆ ವೆಜಿಟೆಬಲ್ ಸಾಗು ಮಾಡಿದ್ದಳು. ತಕ್ಷಣ ಅದನ್ನು ನೀಟಾಗಿ ಡೈನಿಂಗ್‌ ಟೇಬಲ್ ಮೇಲೆ ಅರೇಂಜ್‌ ಮಾಡಿ, ಫೋಟೋ ತೆಗೆದು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದಳು. ಗುಂಡ ಬಂದ ಮೇಲೆ ಎಲ್ಲರಿಗೂ ಊಟ ಬಡಿಸಲಾಯಿತು. ಗುಂಡಿ ಫೇಸ್‌ಬುಕ್‌ ನೋಡಿದ್ದೂ ನೋಡಿದ್ದೇ! ಆಗ ಯಾರೋ ಕಿರುಚಿದಂತಾಯ್ತು. ಗುಂಡ : ಏನೇ ಇದೂ! ಇದರಲ್ಲಿ ಉಪ್ಪೇ ಇಲ್ಲ. ಗುಂಡಿ : ಅಯ್ಯೋ…. ನಿಮ್ಮ ಬಾಯಿ ಚಪಲಕ್ಕೆ ಏನು ಹೇಳಲಿ? ಬೆಳಗಿನಿಂದ ಈ ಸಾಗುವಿಗೆ ಫೇಸ್‌ಬುಕ್‌ನಲ್ಲಿ 253 ಲೈಕ್ಸ್ ಮತ್ತು 98 ಜನ `ಯಮ್ಮೀ!’ ಅಂತ ಕಮೆಂಟ್‌ ಮಾಡಿದ್ದಾರೆ. ಸುಮ್ನೆ ಹಾಕಿದ್ದನ್ನು ತಿಂದು ಎದ್ದು ಹೋಗ್ರಿ! ಪತ್ನಿ : ಏನೂಂದ್ರೆ…. ಹ್ಯಾಪಿ ಬರ್ತ್‌ಡೇ ಟು ಯೂ! ಐ ಲವ್ ಯೂ ಸೋ ಮಚ್‌…. ಅದಕ್ಕಾಗಿಯೇ ಈ ಸಂದರ್ಭಕ್ಕಾಗಿ ಒಳ್ಳೆ ಡ್ರೆಸ್‌ ಕೊಂಡು ತಂದಿದ್ದೇನೆ. ನೋಡಿದರೆ ನೀವಂತೂ ಫುಲ್ ಖುಷ್‌ ಆಗಿಬಿಡ್ತೀರಿ! ಪತಿ : ಹೌದಾ? ಲವ್ ಯೂ ಟೂ ಡಾರ್ಲಿಂಗ್‌! ಎಲ್ಲಿ ಬೇಗ ಅದನ್ನು ತೋರಿಸು….. ಪತ್ನಿ : ಅಯ್ಯೋ…. ಹಾಗೇ ತೋರಿಸೋದೇನು? ಹಾಕ್ಕೊಂಡು ಬಂದೇ ತೋರಿಸ್ತೀನಿ ಇರಿ. ಅಂಗಡಿಯವನು : ಮೇಡಂ, ನಮ್ಮ ಅಂಗಡಿಯ ಎಲ್ಲಾ ಬಗೆಯ ಶೂ, ಚಪ್ಪಲಿ, ಸ್ಯಾಂಡಲ್ಸ್ ನಿಮಗೆ ತೋರಿಸಿದ್ದಾಯಿತು. ಈಗ ಯಾವ ಜೋಡಿಯೂ ನನ್ನ ಬಳಿ ಉಳಿದಿಲ್ಲ.
ಭಾರತೀಯ ಸಂಸ್ಕೃತಿಯ ಆಚಾರ-ವಿಚಾರ, ಆಚರಣೆ-ನಂಬಿಕೆಗಳು ಅನಾದಿಕಾಲದಿಂದ ಕೇವಲ ಶಾಸ್ತ್ರದ ಆಧಾರದಲ್ಲಿ ಮಾತ್ರವಲ್ಲ, ವೈಜ್ಞಾನಿಕ ತಳಹದಿಯ ಮೇಲೂ ನಿರ್ಮಾಣವಾದವುಗಳಾಗಿವೆ. ಆದುದರಿಂದ ಅಂತಹ ಆಚರಣೆಗಳನ್ನು ಸಮಾನತೆಯ, ಆಧುನಿಕ, ಮಾನವ ನಿರ್ಮಿತ ಕಾನೂನಿನ ದೃಷ್ಟಿಿಕೋನದಿಂದ ಮಾತ್ರ ನೋಡುವ ಬದಲು ಅದರ ಹಿಂದೆ ಇರಬಹುದಾದ ವೈಜ್ಞಾನಿಕ ಹಿನ್ನೆೆಲೆಯಲ್ಲಿಯೂ ನೋಡಿದರೆ ಗೋಚರಿಸಬಹುದಾದ ಸತ್ಯವೇ ಬೇರೆ. ಶಬರಿಮಲೆ ಸೇರಿದಂತೆ ಪ್ರತಿಯೊಂದು ತೀರ್ಥಕ್ಷೇತ್ರಕ್ಕೂ ಅದರದ್ದೇ ಆದ ನಿರ್ದಿಷ್ಟ ಪೂಜಾ ವಿಧಾನಗಳಿವೆ. ಶಬರಿಮಲೆಗೆ ಬರುವ ಯಾತ್ರಾಾರ್ಥಿಗಳು 48 ದಿನಗಳ ಕಠಿಣ ವ್ರತಾಚರಣೆಯೊಂದಿಗೆ ಪಾದಯಾತ್ರೆೆ ಮೂಲಕವೇ ದೇಗುಲಕ್ಕೆೆ ಪ್ರವೇಶಿಸುವುದು ನಡೆದುಬಂದ ಪದ್ಧತಿ. ಹೀಗಾಗಿ ಶಬರಿಮಲೆ ದೇವಸ್ಥಾಾನವನ್ನು ಪ್ರವೇಶಿಸುವುದಕ್ಕೆೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಇರುವ ನಿರ್ಬಂಧಗಳನ್ನು ನಿಗದಿಪಡಿಸಿರುವುದನ್ನು ಸ್ತ್ರೀಯರ ದೇಹ ಪ್ರಕೃತಿಯ ಹಿನ್ನೆೆಲೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಹಾಗೆಯೇ ದಕ್ಷಿಣ ಭಾರತದ ದೇವಸ್ಥಾಾನಗಳ ನಿರ್ಮಾಣದಲ್ಲಿರುವ ವಿಶಿಷ್ಟ ವಿಚಾರಗಳ ಬಗ್ಗೆೆ ತಜ್ಞರ ಪ್ರತಿಪಾದನೆಗಳನ್ನು ಮೇಲ್ನೋೋಟಕ್ಕೆೆ ಮಹಿಳೆಯರು ರಜಸ್ವಲೆಯಾಗುವ ವಯೋಮಾನದ ಅವಧಿಯಲ್ಲಿ ಶಬರಿಮಲೆ ದೇಗುಲಕ್ಕೆೆ ಪ್ರವೇಶ ನಿಷಿದ್ಧ ಎಂಬ ವಾದದಲ್ಲಿ ಮುಟ್ಟಿಿನ ಅವಧಿಯಲ್ಲಿ ಕೆಲವೊಂದು ದೇವತಾ ಕಾರ್ಯಗಳಲ್ಲಿ ನಿರ್ಬಂಧಿಸುವ ಸಾಮಾನ್ಯ ನಂಬಿಕೆಯಂತೆ ಅನ್ವಯಿಸಲಾಗುತ್ತಿಿದೆ ಎಂಬುದು ವಾದ. ಆದರೆ, ದೇವಸ್ಥಾಾನಕ್ಕೆೆ ಭಕ್ತಿಿ ಪೂರ್ವಕ ಭೇಟಿ ನೀಡುವ ಯಾವುದೇ ಮಹಿಳೆ ಆ ದಿನಗಳಲ್ಲಿ ಸ್ವಯಂ ಪ್ರೇರಣೆಯಿಂದ ದೂರ ಉಳಿಯುತ್ತಾಾರೆ. (ಗೋವಾದಲ್ಲಿ ಇತ್ತೀಚಿನವರೆಗೂ ವಿದೇಶೀಯರಿಗೂ ಮುಕ್ತ ಪ್ರವೇಶವಿರುತ್ತಿಿತ್ತು. ಆದರೆ, ಈಗ ವಸ್ತ್ರ ಸಂಹಿತೆ ಜಾರಿಗೊಳಿಸಿದೆ ಮತ್ತು ಮುಟ್ಟಿಿನ ದಿನಗಳಲ್ಲಿ ಪ್ರವೇಶ ನಿಷೇಧಿಸುವ ಫಲಕಗಳನ್ನು ಅಳವಡಿಸಲಾಗಿದೆ.) ಆದ್ದರಿಂದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಾತ್ರ ನಿರ್ದಿಷ್ಟ ವಯೋಮಾನದವರಿಗೆ ಪೂರ್ಣ ನಿರ್ಬಂಧವಿರುವುದರ ಹಿಂದೆ ಬೇರೆಯೇ ಕಾರಣಗಳಿರಬೇಕು! ಭಾರತೀಯ ಸಂಜಾತೆ ಅಮೆರಿಕನ್ ಹೃದ್ರೋಗ ತಜ್ಞೆ ಡಾ. ನಿಶಾ ಪಿಳ್ಳೈ ಮೂಲತಃ ಕೇರಳದಲ್ಲಿ ಜನಿಸಿದವರು. ಕೊಟ್ಟಾಾಯಂ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿಯನ್ನು ಪಡೆದು ನ್ಯೂಯಾರ್ಕ್‌ನಲ್ಲಿ ಉನ್ನತ ಪದವಿ ಪಡೆದು, ಪ್ರಸಿದ್ಧ ಲಾಂಗ್ ಐಲ್ಯಾಾಂಡ್ ಯಹೂದಿ ಮೆಡಿಕಲ್ ಸೆಂಟರ್‌ನಲ್ಲಿ ಸೇವೆ ಸಲ್ಲಿಸುತ್ತಿಿದ್ದಾರೆ. ಇವರ ಸಂಶೋಧನಾ ಬರಹವೊಂದರಲ್ಲಿ ಮಾಸಿಕ ಧರ್ಮದ ಅವಧಿಯಲ್ಲಿ ಮಹಿಳೆಯರು ಶಬರಿಮಲೆ ಅಥವಾ ಇನ್ನಿಿತರ ದೇವಸ್ಥಾಾನಗಳಿಗೇಕೆ ಹೋಗಬಾರದು ಎಂಬುದಕ್ಕೆೆ ವೈಜ್ಞಾನಿಕ ಕಾರಣಗಳನ್ನು ನೀಡಿದ್ದಾಾರೆ. ಸನಾತನ ಧರ್ಮ ಸಂಪೂರ್ಣವಾಗಿ ವೈಜ್ಞಾನಿಕ ಆಧಾರದ ಮೇಲೆ ರೂಪುಗೊಂಡಿದೆ. ಬಹುತೇಕ ಆಚರಣೆಗಳ ಹಿಂದೆ ವೈಜ್ಞಾನಿಕವಾಗಿ ಕಂಡುಕೊಂಡ ಸತ್ಯಗಳಿವೆ. ಅವರ ವಿವರಣೆಯ ಮುಖ್ಯಾಾಂಶಗಳು.. ದಕ್ಷಿಣ ಭಾರತದ ಬಹುತೇಕ ಹಿಂದೂ ಮಂದಿರಗಳು ನಿರ್ದಿಷ್ಟವಾದ ಕಾಂತಕ್ಷೇತ್ರದಲ್ಲಿವೆ. ಹೀಗೆ ಕಾಂತಕ್ಷೇತ್ರಗಳಲ್ಲಿರುವ ದೇವಾಲಯಗಳಲ್ಲಿ ವಿಗ್ರಹದ ಪ್ರಾಾಣ ಪ್ರತಿಷ್ಠೆೆಯಾಗುವ ಸಮಯದಲ್ಲಿ ವಿಗ್ರಹಕ್ಕೆೆ ಕಾಂತೀಯ ಜೀವಶಕ್ತಿಿ ವರ್ಗಾಯಿಸಲ್ಪಡುತ್ತದೆ. ಇದರಿಂದ ವಿಗ್ರಹ ಮತ್ತು ದೇವಾಲಯದ ಸಂಪೂರ್ಣ ಪರಿಸರದಲ್ಲಿ ಅವಿಚ್ಛಿಿನ್ನ ಧನಾತ್ಮಕ ಶಕ್ತಿಿ ಪ್ರವಹಿಸುತ್ತಿಿರುತ್ತದೆ. ಮಂದಿರಗಳು ನಮ್ಮ ಜೀವಶಕ್ತಿಿಯನ್ನು ಊರ್ಧ್ವಮುಖವಾಗಿ ಚಲಿಸುವಂತೆ ಮಾಡುತ್ತವೆ. ಮಹಿಳೆಯರ ಋತುಚಕ್ರದ ಸಮಯದಲ್ಲಿ ಶಕ್ತಿಿಯು ಕೆಳಮುಖವಾಗಿ ಚಲಿಸುತ್ತಿಿರುತ್ತದೆ. ಈ ಕಾಲದಲ್ಲಿ ಆಕೆ ದೇವಸ್ಥಾಾನಗಳಂತಹ ಊರ್ಧ್ವಮುಖಿ ಶಕ್ತಿಿಯ ಜಾಗಗಳಿಗೆ ಭೇಟಿ ನೀಡಿದರೆ ಆಕೆಯ ಗರ್ಭಾಶಯಕ್ಕೆೆ ತೀವ್ರತರನಾದ ಹಾನಿಯಾಗುವ ಸಾಧ್ಯತೆಗಳಿವೆ. ಬಹುಶಃ ನ್ಯಾಾಯಾಲಯದ ವಾದಮಂಡನೆಗೆ ಪೂರಕವಾಗಿ ಸಾಕಷ್ಟು ಅಧ್ಯಯನ ನಡೆಸಿ ತಯಾರಿಸಿದ ಇಂತಹ ಸಂಶೋಧನಾ ಬರಹದ ಮುಖ್ಯಾಾಂಶಗಳನ್ನು ಈ ಪ್ರಕರಣದಲ್ಲಿ ನ್ಯಾಾಯಾಲಯದ ಅವಗಾಹನೆಗೆ ಸಮರ್ಥವಾಗಿ ಸಲ್ಲಿಸದಿರಬಹುದು. ಹೀಗಾಗಿ ಅಂತಹ ತೀರ್ಪು ಬಂದಿರಬಹುದು. ಶಬರಿಮಲೆಗೆ ಹೋಗುವವರು 48 ದಿನಗಳ ಮಂಡಲ ಕಾಲದಲ್ಲಿ ಕಠಿಣ ವ್ರತವನ್ನು ಪಾಲಿಸಬೇಕು. ಜೀವಕೋಶದ ನವೀಕರಣ ಶಕ್ತಿಿಯನ್ನು ಪೂರ್ಣಗೊಳಿಸಲು ದೇಹಕ್ಕೆೆ 21 ದಿನಗಳು ಬೇಕಾಗುತ್ತದೆ. ಮಂಡಲ ಕಾಲದ 48 ದಿನಗಳ ಅವಧಿಯಲ್ಲಿ ಸಂಯಮವನ್ನು ಪರಿಪಾಲಿಸುವಾಗ, ದೇಹವು ಎರಡು ಸಂಪೂರ್ಣ ಜೀವಕೋಶ ಪುನರುತ್ಪಾಾದನಾ ಚಕ್ರಗಳನ್ನು ಹಾದು ಹೋಗುತ್ತದೆ. ಆದ್ದರಿಂದ ಮಹಿಳೆಯರಿಗೆ ಸಂಯಮದ ಶಪಥವನ್ನು 48 ದಿನಗಳವರೆಗೆ ಪಾಲಿಸಲು ಸಾಧ್ಯವಾಗುವುದಿಲ್ಲ. ಮಹಿಳೆಯರ ದೇಹ ಪ್ರಕೃತಿ ಋತು ಚಕ್ರದ ಅವಧಿಯಲ್ಲಿ ಸೂಕ್ಷ್ಮವಾಗಿರುವುದರಿಂದ ಈ ರೀತಿಯ ದೇವಾಲಯಗಳಿಗೆ ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಿರಬಹುದು. ನ್ಯಾಾಯಾಲಯದಲ್ಲಿ ಈ ಸಂಬಂಧ ವಿಚಾರಣೆ ನಡೆದಾಗ ಇಂತಹ ತಜ್ಞರ ಅಭಿಪ್ರಾಾಯಗಳನ್ನು ಸಮರ್ಪಕವಾಗಿ ಮಂಡಿಸಿದ್ದಿದ್ದರೆ ಇದು ಬೇರೆಯೇ ತಿರುವನ್ನು ಪಡೆಯುತ್ತಿಿತ್ತೇನೋ. ನ್ಯಾಾಯಾಧೀಶರು ತಮ್ಮ ಮುಂದೆ ಮಂಡಿಸಿದ ದಾಖಲೆಗಳನ್ನು ಆಧಾರಿಸಿ ತೀರ್ಮಾನಕ್ಕೆೆ ಬರುವರೇ ಹೊರತು ಅದರಾಚೆಗೆ ವ್ಯವಹರಿಸುವುದಿಲ್ಲ. ಇದಿಷ್ಟು ಕಳೆದ ವರ್ಷ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕಿಿದ್ದ ನಿರ್ಬಂಧವನ್ನು ತೆರವುಗೊಳಿಸಿದ ಸರ್ವೋಚ್ಚ ನ್ಯಾಾಯಾಲಯದ ತೀರ್ಪಿನವರೆಗಿನ ಬೆಳವಣಿಗೆಗಳು. ಈ ತೀರ್ಪು ಕೇರಳದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಿಸಿತ್ತು. ದೇಶದ ಯಾವುದೋ ಮೂಲೆಯಿಂದ, ಅದುವರೆಗೂ ಶಬರಿಮಲೆ ಬಗ್ಗೆೆ ಏನೊಂದಿಷ್ಟೂ ತಿಳಿಯದ ಕೆಲವು ಮಹಿಳೆಯರು ಬಲವಂತವಾಗಿ ದೇಗುಲ ಪ್ರವೇಶಿಸಲು ಪ್ರಯತ್ನಿಿಸಿದ್ದೂ ಆಯಿತು, ಅದಕ್ಕೆೆ ಆಡಳಿತಾರೂಢ ಸರಕಾರ ರಕ್ಷಣೆ ನೀಡುವ ನೆಪದಲ್ಲಿ ಹಿಂಬಾಗಿಲಿನ ಮೂಲಕ ಪ್ರವೇಶಕ್ಕೆೆ ಅವಕಾಶ ಮಾಡಿದ ಪ್ರಹಸನವೂ ನಡೆಯಿತು. ಅನೇಕ ಬೆಳವಣಿಗೆಗಳು ನಡೆದವು. ಅಂತಿಮವಾಗಿ ತೀರ್ಪಿನ ಪುನರ್ ಪರಿಶೀಲನೆ ಕೋರಿ ಸರ್ವೋಚ್ಚ ನ್ಯಾಾಯಾಲಯದಲ್ಲಿ ಹಲವಾರು ಅರ್ಜಿಗಳನ್ನು ದಾಖಲಿಸಲಾಯಿತು. ಈ ಕುರಿತಾದ ತಾತ್ಕಾಾಲಿಕ ತೀರ್ಪು ಮೊನ್ನೆೆತಾನೇ ಬಂದಿದೆ. ಈ ವಿಷಯದಲ್ಲಿ ಕೆಲವು ಕಾನೂನು ತಜ್ಞರ ಅಭಿಪ್ರಾಾಯ ಹೀಗಿದೆ; ಕೇರಳದಲ್ಲಿ ಅಸಂಖ್ಯಾಾತ ಅಯ್ಯಪ್ಪ ಮಂದಿರಗಳಿವೆ. ಅದರಲ್ಲಿ ಶಬರಿಮಲೆಗೆ ಮಾತ್ರ ಋತುಚಕ್ರದ ವಯಸ್ಸಿಿನ ಮಹಿಳೆಯರಿಗೆ ಪ್ರವೇಶ ನಿಷಿದ್ಧ. ಬೇರೆಲ್ಲ ದೇವಸ್ಥಾಾನಗಳಿಗೆ ಯಾವುದೇ ವಯಸ್ಸಿಿನ ಮಹಿಳೆ ಹೋಗಬಹುದು. ಅಷ್ಟೇ ಅಲ್ಲ, ಅಲ್ಲಿರುವ ಕೆಲವು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶಕ್ಕೆೆ ನಿರ್ಬಂಧವಿದೆ. ಕೆಲವೆಡೆ ಮಹಿಳೆಯರೇ ಅರ್ಚಕರಾಗಿದ್ದಾರೆ. ಹೀಗಾಗಿ ಮಹಿಳಾ ಅಸಮಾನತೆಯೆಂಬ ವಾದ ಸರಿಯಲ್ಲ. ಈ ಪ್ರಕರಣದಲ್ಲಿ ದಾವೆ ಹೂಡಿರುವವರು ಕೇರಳದವರಲ್ಲ. ಅಷ್ಟೇ ಅಲ್ಲ, ಇದರಲ್ಲಿ ಪರೋಕ್ಷವಾಗಿ ಅನ್ಯ ಧರ್ಮೀಯರ ಕುಮ್ಮಕ್ಕು ಕೂಡ ಇದೆ. ಅವರಿಗೆ ಇಲ್ಲಿನ ನೀತಿ, ನಿಯಮಗಳು ಗೊತ್ತಿಿಲ್ಲ. ಧಾರ್ಮಿಕ ಆಚರಣೆಯ ಅಗತ್ಯವೂ ಇಲ್ಲ. ಹಾಗಿರುವಾಗ ದೇಗುಲ ಪ್ರವೇಶದ ಹಕ್ಕು ಪ್ರತಿಪಾದಿಸಲು ಅದೇನು ಪ್ರವಾಸಿ ತಾಣವೇ? ಸಂವಿಧಾನದ ಅನುಚ್ಛೇದ 14ರಲ್ಲಿ ಪುರುಷ, ಮಹಿಳಾ ಸಮಾನತೆ ಕೊಟ್ಟಿಿರಬಹುದು. ಆದರೆ,* ಅದೇ ಸಂವಿಧಾನದ 25 ಮತ್ತು 26ರಲ್ಲಿ ತಾನು ನಂಬುವ ಧಾರ್ಮಿಕ ಸಿದ್ಧಾಾಂತವನ್ನು ಅನುಸರಿಸುವ ಹಕ್ಕು ಪ್ರತಿಯೊಬ್ಬ ಭಾರತೀಯರಿಗೂ ಇದೆಯೆಂದು ಹೇಳಲಾಗಿದೆ. ಒಬ್ಬರ ನಂಬಿಕೆ ಮತ್ತು ಆಚರಣೆಗಳ ವಿಷಯ ಬಂದಾಗ ಸಮರ್ಪಕ ಅಧ್ಯಯನ ಮಾಡದೇ ಮುಂದಡಿ ಇಡುವುದು ಅವರ ಧಾರ್ಮಿಕ ನಂಬಿಕೆಗೆ ಮಾಡುವ ಅನ್ಯಾಾಯವೆನಿಸದೆ? ಸಮಾನತೆಯ ಹೆಸರಿನಲ್ಲಿ ಸನಾತನ ಧಾರ್ಮಿಕ ನಂಬಿಕೆ ಮತ್ತು ವೈಜ್ಞಾನಿಕ ಸತ್ಯಗಳನ್ನು ಧಿಕ್ಕರಿಸಿದರೆ ಅದು ವ್ಯತಿರಿಕ್ತ ಪರಿಣಾಮಕ್ಕೆೆಡೆ ಮಾಡಿಕೊಡಬಹುದು. ಇಲ್ಲಿ ಜಾತಿ ಆಧಾರಿತ ನಿರ್ಬಂಧವಿಲ್ಲ, ವೈಜ್ಞಾನಿಕ ಹಿನ್ನೆೆಲೆಯ ನಿರ್ಬಂಧವಿದೆ; ಅಷ್ಟೇ. ಕಳೆದ ವರ್ಷದ ತೀರ್ಪಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಸಂದರ್ಭದಲ್ಲಿ ಅನ್ಯ ಧರ್ಮೀಯರ ಪೂಜಾ ಮಂದಿರಗಳ ಪ್ರವೇಶಕ್ಕೆೆ ಇರುವ ನಿರ್ಬಂಧಗಳನ್ನು ಬೆಟ್ಟು ಮಾಡಲಾಗಿತ್ತು. ಇದು ತೀರಾ ಅಪ್ರಸ್ತುತ ಮತ್ತು ಅವಾಸ್ತವಿಕ. ಏಕೆಂದರೆ ಬೇರೆಯವರಿಗೆ ಅನ್ಯಾಾಯವಾದರೆ ಅದಕ್ಕೆೆ ಅವರೇ ಹೋರಾಟ ಮಾಡಬೇಕು. ನಮ್ಮ ಧಾರ್ಮಿಕ ಆಚರಣೆಗಳನ್ನು, ನಮ್ಮ ಆಚಾರ ಮತ್ತು ಸಂಸ್ಕೃತಿಯನ್ನು ಪಾಲಿಸುವಲ್ಲಿ ದೇಶದ ಯಾವುದೋ ಮೂಲೆಯಿಂದ ಬಂದವರು, ನಮ್ಮ ಆಚಾರ ವಿಚಾರ, ಆಚರಣೆಗಳಲ್ಲಿ ನಂಬಿಕೆ, ಶ್ರದ್ಧೆೆಯಿಲ್ಲದವರು ಅವುಗಳ ಮೇಲೆ ಅತಿಕ್ರಮಣ ಮಾಡಿದಾಗ ನಾವು ಪ್ರತಿಭಟನೆ ಮಾಡಬೇಕು. ಅದು ಕೂಡ ಸಂವಿಧಾನ-ಕಾನೂನಿನ ಪರಿಮಿತಿಯಲ್ಲಿ. ನ್ಯಾಾಯಾಲಯದಲ್ಲಿ ಸಮರ್ಪಕ ವಾದ ಮಂಡನೆ, ದಾಖಲೆಗಳನ್ನು ಪ್ರಸ್ತುತಪಡಿಸಿದರೆ ನ್ಯಾಾಯ ಖಂಡಿತಾ ದೊರೆಯುತ್ತದೆ ಎಂಬುದಕ್ಕೆೆ ಅಯೋಧ್ಯೆೆ ಪ್ರಕರಣದಲ್ಲಿ ಇತ್ತೀಚಿನ ಸರ್ವೋಚ್ಚ ನ್ಯಾಾಯಾಲಯದ ಸಾಂವಿಧಾನಿಕ ಪೀಠ ನೀಡಿದ ತೀರ್ಪು ಸಾಕ್ಷಿ. ಇದುವರೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಕೇವಲ ಪ್ರಚಾರದ ತೆವಲಿಗಾಗಿ ಮಾಡಿದ ಹಾಗೂ ರಾಜಕೀಯ ಪ್ರೇರಿತ ಕೃತ್ಯ ಎಂಬುದು ಸುಸ್ಪಷ್ಟ. ಇದುವರೆಗೆ ಕೇರಳದ ಅಡಳಿತರೂಢ ಸರಕಾರವೂ ದೇಗುಲ ಪ್ರವೇಶದ ಹಕ್ಕಿಿಗಾಗಿ ಹೋರಾಟ ಮಾಡುತ್ತಿಿದ್ದವರನ್ನು ಬೆಂಬಲಿಸುತ್ತಿಿತ್ತು. ಕಳೆದ ಸಾಲಿನ ಪ್ರತಿಭಟನೆಯ ಕಾವು ಮತ್ತು ಲೋಕಸಭಾ ಚುನಾವಣೆ ಪರಿಣಾಮ, ಈಗ ಅದು ತನ್ನ ರಾಗವನ್ನು ಬದಲಾಯಿಸಿದೆ. ಇದೆಲ್ಲ ರಾಜಕೀಯ ಪ್ರೇರಿತ ಎನ್ನುವುದಕ್ಕೆೆ ಇಷ್ಟು ಸಾಕ್ಷಿ ಸಾಲದೆ? ಇದೀಗ ಈ ಪ್ರಕರಣವನ್ನು ಸರ್ವೋಚ್ಚ ನ್ಯಾಾಯಾಲಯ ಏಳು ನ್ಯಾಾಯಾಧೀಶರ ವಿಸ್ತೃತ ಪೀಠಕ್ಕೆೆ ವರ್ಗಾಯಿಸಿದ್ದು ಅಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಮರ್ಥ ವಾದ ಮಂಡನೆ ಮಾಡಿದಲ್ಲಿ ಪರಿಹಾರ ಕಷ್ಟವೇನಲ್ಲ.
ವಜ್ರವು ರತ್ನಗಳಲ್ಲೇ ಒಂದು ಶ್ರೇಷ್ಟವಾದ ರತ್ನವಾಗಿದೆ. ವಜ್ರದ ಹೊಳಪು ಎಲ್ಲರನ್ನೂ ಆಕರ್ಷಿಸುತ್ತೆ. ವಜ್ರ ಪಾರದರ್ಶಕವಾಗಿರುತ್ತೆ, ವಜ್ರದಷ್ಟು ಕಠಿಣ ವಸ್ತು ಬೇರೊಂದು ಇರಲಾರದು ಎಂದು ಹೇಳಲಾಗುತ್ತೆ. ಆದರೆ ವಜ್ರದ ಬಗ್ಗೆ ಮತ್ತೊಂದು ವಿಷ್ಯ ನಿಮಗೆ ಗೊತ್ತಾ? ವಜ್ರ ಔಷಧೀಯ ಗುಣಗಳನ್ನು ಹೊಂದಿದೆ ಎಂದು ರಿಸರ್ಚ್ ಹೇಳುತ್ತೆ. ವಜ್ರವನ್ನು ಧರಿಸೋದರಿಂದ ಶುಕ್ರ ಗ್ರಹಕ್ಕೆ ಸಂಬಂಧಿಸಿದ ದೋಷಗಳನ್ನು ನಿವಾರಿಸಬಹುದು, ಅದರೊಂದಿಗೆ ವಜ್ರ ಅನೇಕ ಸಂಕೀರ್ಣ ರೋಗಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತೆ ಎನ್ನಲಾಗಿದೆ. ವಜ್ರವು(Diamond) ಬಹಳ ಅಮೂಲ್ಯವಾದ ರತ್ನವಾಗಿದೆ. ವಜ್ರವನ್ನು ನೈಸರ್ಗಿಕ ವಸ್ತುಗಳಲ್ಲಿ ಅತ್ಯಂತ ಕಠಿಣವೆಂದು ಪರಿಗಣಿಸಲಾಗುತ್ತೆ. ಈ ಕಾರಣಕ್ಕಾಗಿ, ಇದನ್ನು ಆಭರಣಗಳಲ್ಲಿ ಬಳಸಲಾಗುತ್ತೆ. ನೀವು ವಜ್ರವನ್ನು ಧರಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಅವುಗಳ ಬಗ್ಗೆ ತಿಳಿಯೋಣ ಬನ್ನಿ. ವಜ್ರ ಮಂಗಳಕರ ಮತ್ತು ಅಶುಭ ಫಲಿತಾಂಶಗಳನ್ನು ಸಹ ನೀಡುತ್ತೆ ವಜ್ರವು ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತೆ. ಆದ್ದರಿಂದ, ಅದನ್ನು ಧರಿಸುವಾಗ ಎಚ್ಚರಿಕೆ ವಹಿಸಬೇಕು. ಸಲಹೆಯಿಲ್ಲದೆ ಈ ರತ್ನವನ್ನು ಧರಿಸಬಾರದು. ಜಾತಕದಲ್ಲಿ(Jataka) ಶುಕ್ರನ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ಶುಭ ಸಮಯದಲ್ಲಿ ವಜ್ರವನ್ನು ಧರಿಸುವುದು ಒಳ್ಳೆಯದು. 'ವಜ್ರ'ವನ್ನು ಧರಿಸೋದರಿಂದ ಏನಾಗುತ್ತೆ? ವಜ್ರವು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ತಮ್ಮ ಜಾತಕದಲ್ಲಿ ಶುಕ್ರನ ಸ್ಥಾನವು ದುರ್ಬಲ ಅಥವಾ ಅಶುಭವಾಗಿರುವ ಜನರಿಗೆ ವಜ್ರವನ್ನು ಧರಿಸಲು ಸಲಹೆ ನೀಡಲಾಗುತ್ತೆ. ವಜ್ರವು ಆರಾಮವನ್ನು ಹೆಚ್ಚಿಸುತ್ತೆ. ಶುಕ್ರನು ಐಷಾರಾಮಿ ಜೀವನಕ್ಕೆ(Luxury life) ಸಂಬಂಧಿಸಿದ ಗ್ರಹ. ಆದ್ದರಿಂದ, ಇದನ್ನು ಧರಿಸೋದರಿಂದ ಶುಕ್ರನ ಶಕ್ತಿ ಹೆಚ್ಚಾಗುತ್ತೆ. ವಜ್ರವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತೆ. ಪ್ರೀತಿಯ(Love) ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಿಸಲು ಸಹ ಇದು ಸಹಕಾರಿ. ಅಷ್ಟೇ ಅಲ್ಲ, ಸಂತೋಷದ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತೆ. ಲಲಿತಕಲೆ, ಮೀಡಿಯಾ, ಚಲನಚಿತ್ರ ಅಥವಾ ಫ್ಯಾಷನ್ ಇತ್ಯಾದಿಗಳಿಗೆ ಸಂಬಂಧಿಸಿದ ಜನರು ಇದನ್ನು ಧರಿಸಿದರೆ, ಅದು ಅದೃಷ್ಟವನ್ನು ಹೆಚ್ಚಿಸುತ್ತೆ. ಯಾವ ರಾಶಿಚಕ್ರದವರು 'ವಜ್ರ'ವನ್ನು ಧರಿಸಬಹುದು? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ, ಮಿಥುನ, ಕನ್ಯಾ, ಮಕರ, ತುಲಾ ಮತ್ತು ಕುಂಭ ಲಗ್ನದಲ್ಲಿ ಜನಿಸಿದವರು ವಜ್ರವನ್ನು ಧರಿಸಬಹುದು. ಈ ರಾಶಿಯವರು ವಜ್ರ ಧರಿಸುವುದು ಹೆಚ್ಚು ಮಂಗಳಕರ ಹಾಗೂ ಅದೃಷ್ಟವನ್ನು(Lucky) ತರುತ್ತೆ ಎಂದು ನಂಬಲಾಗಿದೆ. ಈ ಜನರು 'ವಜ್ರ' ಧರಿಸಬಾರದು ಮೇಷ, ಸಿಂಹ, ವೃಶ್ಚಿಕ, ಧನುಸ್ಸು ಮತ್ತು ಮೀನ ಲಗ್ನಕ್ಕೆ ವಜ್ರ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ ಎಂದು ನಂಬಲಾಗಿದೆ. ವೃಶ್ಚಿಕ ರಾಶಿಯ್ವರು ಇದನ್ನು ಧರಿಸಬಾರದು. ಫ್ಯಾಷನ್(Fashion) ಕಾರಣದಿಂದಾಗಿ ನೀವು ವಜ್ರವನ್ನು ಧರಿಸಲು ಬಯಸಿದರೆ, ಮೊದಲು ಜ್ಯೋತಿಷಿಗಳ ಸಲಹೆ ಪಡೆಯಿರಿ. ಇಲ್ಲಾಂದ್ರೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಬಹು ನಿರೀಕ್ಷೆಗಳೊಂದಿಗೆ ಮೂರು ದಶಕಗಳ ನಂತರ 2014ರಲ್ಲಿ ಭಾರತದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ ಸಾಧನೆ ಮಾಡಿತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಅಸಲಿಗೆ ಎರಡು ಅವಧಿಯ ಯುಪಿಎ ಸರ್ಕಾರಕ್ಕೆ ಭ್ರಷ್ಟಾಚಾರಕ್ಕೆ ಬೇಸತ್ತಿದ್ದ ಮತದಾರ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದರಲ್ಲೂ ಅಚ್ಚರಿ ಇರಲಿಲ್ಲವೇನೋ? ಆದರೆ, ಈ ಚುನಾವಣೆಯಲ್ಲಿ ಐತಿಹಾಸಿಕ ರಾಷ್ಟ್ರೀಯ ಪಕ್ಷವೊಂದು ಹೇಳ ಹೆಸರಿಲ್ಲದಂತಾಗಿದ್ದು ಮಾತ್ರ ನಿಜ! ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ 1980ರಲ್ಲಿ ರಾಜಕೀಯ ಪಕ್ಷವಾಗಿ ಚಾಲ್ತಿಗೆ ಬಂದ ಜನಸಂಘ ಕೊನೆಗೂ ಮೋದಿ ನೇತೃತ್ವದಲ್ಲಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿತ್ತು. ಈ ಮೂರು ದಶಕದ ಅವಧಿಯಲ್ಲಿ 01 ಸ್ಥಾನದಿಂದ 300 ಸ್ಥಾನಕ್ಕೆ ಏರುವಲ್ಲಿ ಬಿಜೆಪಿ ಶ್ರಮವನ್ನು ಅಲ್ಲಗೆಳೆಯುವಂತಿಲ್ಲ. ಹೀಗೆ ಅಧಿಕಾರಕ್ಕೆ ಬಂದ ಬಲಪಂಥೀಯ ಚಿಂತನೆಯುಳ್ಳ ಸರ್ಕಾರದ ಮೇಲೆ ದೇಶದ ಜನರಿಗೂ ಸಾಕಷ್ಟು ನಿರೀಕ್ಷೆಗಳಿದ್ದವು. ನರೇಂದ್ರ ಮೋದಿ ಪ್ರಧಾನಿ ಗಾದಿಗೆ ಏರುವ ಹೊತ್ತಿಗಾಗಲೇ, ಕಪ್ಪು ಹಣ, ಭ್ರಷ್ಟಾಚಾರ, ನಿರುದ್ಯೋಗ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಆರ್ಥಿಕ ಹಿಂಜರಿತ, ಭಯೋತ್ಪಾದನೆ ಎಂಬ ಹತ್ತಾರು ವಿಚಾರಗಳು ಚರ್ಚೆಯ, ಸುದ್ದಿ ಕೇಂದ್ರದ ಮುನ್ನೆಲೆಗೆ ಬಂದಿತ್ತು. ದೇಶದ ಅಭಿವೃದ್ಧಿ ಕುರಿತಾಗಿ ಹೊಸ ವ್ಯಾಖ್ಯಾನವೊಂದು ಅಸ್ಥಿತ್ವ ಪಡೆದುಕೊಂಡಿತ್ತು. ಆದರೆ, ಕಳೆದ 6 ವರ್ಷದ ಅವಧಿಯಲ್ಲಿ ಬಿಜೆಪಿ ನಿಜಕ್ಕೂ ಜನ ಸಾಮಾನ್ಯನ ಆಶೋತ್ತರಗಳಿಗೆ ಸ್ಪಂದಿಸಿತ್ತೇ? ದೇಶದ ಆರ್ಥಿಕತೆ ಸುಧಾರಿಸಿತೇ? ವಿದೇಶದಿಂದ ಕಪ್ಪು ಹಣ ಮರಳಿ ಬಂದಿತೇ? ನಿಜಕ್ಕೂ ದೇಶ ಅಭಿವೃದ್ಧಿಯ ಪಥದಲ್ಲೇ ಇದೆಯಾ? ಹೀಗೆ ಹತ್ತಾರು ಪ್ರಶ್ನೆಗಳು ದಿನನಿತ್ಯ ಮುಖ್ಯ ವಾಹಿನಿ ಮಾಧ್ಯಮದಲ್ಲಿ ಚರ್ಚೆಯಾಗುತ್ತಲೇ ಇವೆ. ಈ ಅಭಿವೃದ್ಧಿ ವಿಚಾರಗಳ ಕುರಿತ ಚರ್ಚೆ ಒಂದೆಡೆ ಇದ್ದರೂ, ಮೋದಿ ಸರ್ಕಾರ ಅಪಾರ ಜನ ಮನ್ನಣೆ ಗಳಿಸಿದ್ದಾಗ್ಯೂ ಈ ಸರ್ಕಾರದ ವಿರುದ್ಧ ಕಳೆದ 6 ವರ್ಷಗಳಲ್ಲಿ ಸಾಕಷ್ಟು ಪ್ರತಿಭಟನೆಗಳು ದಾಖಲಾಗಿವೆ. ಯುಪಿಎ ಸರ್ಕಾರದ ವಿರುದ್ಧ ಸ್ವತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ದಾಖಲಿಸಿದ ಭ್ರಷ್ಟಾಚಾರಿ ವಿರೋಧಿ ಹೋರಾಟದಂತೆಯೇ ಮೋದಿ ಸರ್ಕಾರದ ಕಾರ್ಯ ವೈಕರಿ ವಿರುದ್ಧವೂ ಹತ್ತಾರು ಪ್ರಮುಖ ಹೋರಾಟಗಳು ದಾಖಲಾಗಿವೆ. ಹಾಗಾದರೆ ಕಳೆದ 6 ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಾಖಲಾಗಿರುವ ಪ್ರಮುಖ ಹೋರಾಟಗಳು ಯಾವುವು? ಈ ಹೋರಾಟದ ಕಣ ಎಲ್ಲಿ? ಹೋರಾಟಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ವರದಿ 2016 ಕೇಂದ್ರದ ಪಿಎಫ್ ನೀತಿಯ ವಿರುದ್ಧ ಬೀದಿಗಳಿದ ನೌಕರರು ದೇಶದಲ್ಲಿ ಮೊದಲ ಬಾರಿಗೆ 2014ರಲ್ಲಿ ಬಹುಮತದ ಅಧಿಕಾರ ಹಿಡಿದಿದ್ದ ಬಿಜೆಪಿ ಮೊದಲ 2 ವರ್ಷಗಳಲ್ಲಿ ಉತ್ತಮ ಆಡಳಿತ ನೀಡುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಭರವಸೆ ನೀಡಿತ್ತಾದರೂ 2016ರಲ್ಲಿ ಕೇಂದ್ರದ ಆ ಒಂದು ನೀತಿಯ ವಿರುದ್ಧ ದೇಶದೆಲ್ಲೆಡೆ ಮಧ್ಯಮ ವರ್ಗ ನೌಕರರು ಬೀದಿಗಿಳಿದಿದ್ದರು. ಅದರಲ್ಲೂ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನೌಕರರು ಬೀದಿಗಳಿದ ಕಾರಣ ಈ ಪ್ರತಿಭಟನೆ ತಾರಕಕ್ಕೆ ಏರಿತ್ತು. ಅಸಲಿಗೆ ಆರಂಭದಲ್ಲಿ ತಮ್ಮ ಸರ್ಕಾರ ಬಡವರ ಪರ ಎನ್ನುತ್ತಿದ್ದ ಕೇಂದ್ರ ಸರ್ಕಾರ 2016ರಲ್ಲಿ ಹೊಸ ಪಿಎಫ್ ನೀತಿಯನ್ನು ಜಾರಿಗೆ ತರುವ ಮೂಲಕ ಬಡ ಜನರ ಶೋಷಣೆಗೆ ಇಳಿದಿತ್ತು. ಕಾರ್ಮಿಕ ಭವಿಷ್ಯ ನಿಧಿ ವಿಥ್ ಡ್ರಾ ನಿಯಮಗಳಿಗೆ ತಡೆ ನೀಡಿತ್ತು. ಇಷ್ಟು ವರ್ಷ ಚಾಲ್ತಿಯಲ್ಲಿದ್ದ ಪಿಎಫ್ ನೀತಿಯಲ್ಲಿ ಉದ್ಯೋಗಿಯೂ ತನ್ನ ಇಪಿಎಫ್ ತೆರಿಗೆ ಮುಕ್ತ ಮೊತ್ತವನ್ನು ಸಂಪೂರ್ಣವಾಗಿ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿತ್ತು. ಆದರೆ, ಫೆಬ್ರವರಿ 10, 2016ರಂದು ಪಿಎಫ್ ನಿಯಮಾವಳಿಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಉದ್ಯೋಗಿಯೊಬ್ಬನು ತಾನು ಇಪಿಎಫ್ ಗೆ ನೀಡುತ್ತಿರುವ ತನ್ನ ಪಾಲಿನ ಮೊತ್ತ(ಬಡ್ಡಿ ಸಮೇತ) ವನ್ನು ಮಾತ್ರ ವಿಥ್ ಡ್ರಾ ಮಾಡಿಕೊಳ್ಳಬಹುದು,. [ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ] ಉದ್ಯೋಗದಾತರ ಸಂಸ್ಥೆ ಎಪಿಎಫ್ ಗೆ ನೀಡುವ ಪಾಲು ಹಾಗೂ ಅದಕ್ಕೆ ಸಿಗುವ ಬಡ್ಡಿದರ ಎಲ್ಲವೂ 58 ವರ್ಷ (ನಿವೃತ್ತಿ ವಯಸ್ಸು) ವಾದ ಬಳಿಕವಷ್ಟೇ ಉದ್ಯೋಗಿಗೆ ಸಿಗಲಿದೆ ಎಂದು ಆದೇಶಿಸಿತ್ತು. ಕೇಂದ್ರ ಸರ್ಕಾರದ ಈ ಹೊಸ ಆದೇಶ ಸಾಮಾನ್ಯವಾಗಿ ಕಾರ್ಮಿಕ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮ ದೇಶದಾದ್ಯಂತ ಚಳುವಳಿ ದೊಡ್ಡ ಮಟ್ಟದ ರೂಪ ತಳೆದಿತ್ತು. ಬೆಂಗಳೂರಿನ ಪ್ರತಿಭಟನೆ ಅಕ್ಷರಶಃ ಗಲಭೆ ರೂಪ ಪಡೆದಿತ್ತು. 2017 ತಮಿಳುನಾಡು ಜಲ್ಲಿಕಟ್ಟು ಹೋರಾಟ ಮೂಖ ಪ್ರಾಣಿಗಳ ರಕ್ಷಣೆಗೆ ನಿಂತಿರುವ ಅಂತಾರಾಷ್ಟ್ರೀಯ peeta (ಪೀಟಾ) ಸಂಸ್ಥೆ ತಮಿಳುನಾಡಿನಲ್ಲಿ ಸಂಕ್ರಾಂತಿಯ ದಿನ ನಡೆಯುವ ಸಾಂಪ್ರದಾಯಿಕ ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರದ ಮೂಲಕ ತಡೆ ನೀಡಿಸಿತ್ತು. ಈ ಆಚರಣೆಯ ಮೂಲಕ ಮೂಖ ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎಂಬ ಆರೋಪವನ್ನು ಮುಂದಿಟ್ಟ ಕೇಂದ್ರ ಸರ್ಕಾರ ಸಹ ಜಲ್ಲಿಕಟ್ಟುವಿಗೆ ತಡೆ ನೀಡಿತ್ತು. ಪರಿಣಾಮ ಇಡೀ ದ್ರಾವಿಡ ನಾಡು ಕೇಂದ್ರದ ವಿರುದ್ದ ಸಿಡಿದೆದ್ದಿತ್ತು. ವಾರಗಳ ಕಾಲ ಜಲ್ಲಿಕಟ್ಟು ಹೋರಾಟಗಾರರು ಚೆನ್ನೈನ ಮರೀನಾ ಕಡಲ ಕಿನಾರೆಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಹೂಡಿದ್ದರು. ಕಾಲಾನಂತರದಲ್ಲಿ ಇದು ವಿದ್ಯಾರ್ಥಿಗಳ ಹೋರಾಟವಾಗಿ ಬದಲಾಗಿ ಯಶಸ್ವಿಯಾದದ್ದು ಇಂದು ಇತಿಹಾಸ. 2019 ಕಾಶ್ಮೀರ ಕಲಂ 370 ರದ್ಧತಿ ವಿರೋಧಿ ಹೋರಾಟ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತಾನು ನೀಡಿದ ಆಶ್ವಾಸನೆಯಂತೆ ಜಮ್ಮು-ಕಾಶ್ಮೀರಕ್ಕೆ ಕಲಂ 370 ಅಡಿಯಲ್ಲಿ ನೀಡಲಾಗಿರುವ ವಿಶೇಷ ಸ್ಥಾನಮಾನಕ್ಕೆ ಕೊನೆಗೂ 2019 ಆಗಸ್ಟ್ 5 ರಂದು ಕತ್ತರಿ ಹಾಕಿತ್ತು. ಕಲಂ 370 ರದ್ದು ಮಾಡುವ ಮಸೂದೆ ಲೋಕಸಭೆ, ರಾಜ್ಯಸಭೆಯಲ್ಲಿ ಬಹುಮತದೊಂದಿಗೆ ಅಂಗೀಕಾರವಾಗಿತ್ತು. ಪರಿಣಾಮ ಇಡೀ ಕಾಶ್ಮೀರದಲ್ಲಿ ಯುದ್ಧದ ವಾತಾವರಣವೇ ನಿರ್ಮಾಣವಾಗಿತ್ತು. ಏನಿದು ಕಲಂ 370?: ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಭಯಕೆಯನ್ನು ಹೊಂದಿದ್ದರು. ಆದರೆ, ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟುಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ನ್ನು ಸೇರ್ಪಡೆಗೊಳಿಸಲಾಯಿತು.ಸಂವಿಧಾನದ 370 ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಆರು ವಿಶೇಷ ಸವಲತ್ತುಗಳನ್ನು, ಉಪಕ್ರಮಗಳನ್ನು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ. 1. ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು. 2. ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ. 3. ಭಾರತದ ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನಗೊಳಿಸಬೇಕು ಎಂದರೆ ಜಮ್ಮು-ಕಾಶ್ಮೀರದ ಅನುಮತಿ ಪಡೆಯಬೇಕು 4. ಜಮ್ಮು-ಕಾಶ್ಮೀರ ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು. 5. ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂಗಾಯಿತು. 6. ರಾಷ್ಟ್ರಪತಿ ಏನಾದರು ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರಕಾರದ ಶಿಫಾರಸು ಅಗತ್ಯ. ಹೀಗೆ ಕಲಂ 370 ರ ಅಡಿಯಲ್ಲಿ ಆರು ಪ್ರಮುಖ ಸವಲತ್ತುಗಳನ್ನು ಸಂವಿಧಾನದ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದೆ. ಇದಲ್ಲದೆ ಕಲಂ 35(ಎ) ಅಡಿಯಲ್ಲಿ. 1. ಭಾರತ ಸರಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸುವುದಿಲ್ಲ. 2. ಕಾಶ್ಮೀರಿಗಳಿಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಗುರುತು. 3. ಈ ಕಾನೂನಿನ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥರಾಸ್ತಿ ಚರಾಸ್ತಿಗಳನ್ನು ಹೊಂದುವ ಹಕ್ಕಿಲ್ಲ. 4. ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ. 5. ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ಹಾಗೂ ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ. 6. ರಾಜ್ಯ ಸರಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ. 7. ಬೇರೆ ರಾಜ್ಯದವರು ಇಲ್ಲಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ. ಈ ಎಲ್ಲಾ ಸವಲತ್ತುಗಳು ಕೇವಲ ಕಾಶ್ಮೀರದ ಮೂಲ ಹಾಗೂ ಶಾಶ್ವತ ನಿವಾಸಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಸಂವಿಧಾನದ ಕಲಂ 370 ಹಾಗೂ 45 (ಎ) ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀರಾ ಹಿಂದುಳಿದಿರುವ ಕಾರಣ ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ಬದ್ಧವಾಗಿ ಈ ಸವಲತ್ತುಗಳನ್ನು ನೀಡಲಾಗಿದೆ. ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್, 371(ಜಿ) ವಿಧಿಯ ಅನ್ವಯ ಮಿಝೋರಾಮ್ ರಾಜ್ಯಗಳಿಗೂ ಸಹ ಇದೇ ರೀತಿಯ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಈ ರಾಜ್ಯಗಳಿಗಿರುವ ಇತಿಹಾಸದ ಕಾರಣಕ್ಕಾಗಿಯೇ ಈ ವಿಶೇಷ ಸವಲತ್ತುಗಳನ್ನು ನೀಡಲಾಗಿರುವುದು ಉಲ್ಲೇಖಾರ್ಹ. ಆದರೆ, ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿರುವ ಈ ವಿಶೇಷ ಸೌಲಭ್ಯವನ್ನು ರದ್ದುಗೊಳಿಸಿದ್ದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಆರೋಪಿಸಿದ್ದ ಪ್ರಜಾ ಪ್ರಭುತ್ವ ಪ್ರವಾದಕರು ಕಾಶ್ಮೀರಿಗರು ಇಡೀ ದೇಶದಾದ್ಯಂತ ಕೇಂದ್ರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನಗೆ ಮುಂದಾಗಿದ್ದರು. ಕಾಶ್ಮೀರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಕೆಲ ಕಾಲ ಕರ್ಪ್ಯೂ ವಿಧಿಸಲಾಗಿತ್ತು. ಅಲ್ಲದೆ, ಅಂತಾರ್ಜಾಲ ವ್ಯವಸ್ಥೆಯನ್ನು ಕಡಿತ ಮಾಡಲಾಗಿತ್ತು. 2019 CAA-NRC ವಿರೋಧಿ ಹೋರಾಟ; ಕಳೆದ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತಿದ್ದ ಕಲಂ 370 ಹಾಗೂ 35 (ಎ) ಅನ್ನು ರದ್ದುಗೊಳಿಸಿ ಅಚ್ಚರಿಗೆ ಕಾರಣವಾಗಿದ್ದ ಕೇಂದ್ರ ಸರ್ಕಾರ, ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದಿತ್ತು. ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ 2016ರಿಂದ ಪ್ರಯತ್ನಿಸುತ್ತಿದೆಯಾದರೂ ಅದಕ್ಕೆ ಕಾಲ ಕೂಡಿ ಬಂದದ್ದು ಮಾತ್ರ 2019ರಲ್ಲಿ. ಆದರೆ, ಕೇಂದ್ರ ಸರ್ಕಾರದ ಈ ನೂತನ ಮಸೂದೆ ಈಶಾನ್ಯ ರಾಜ್ಯಗಳಿಗೆ ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮಾರಕ ಎಂದು ಆರೋಪಿಸಿದ್ದ ಜನ ಬೀದಿಗೆ ಇಳಿದು ಹೋರಾಡಲು ಮುಂದಾದರು. ಈಶಾನ್ಯದ 7 ರಾಜ್ಯಗಳ ಜನ ಇಂದು ರಸ್ತೆಗಿಳಿದು ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು. ಅಲ್ಲದೆ, ಈಶಾನ್ಯದ 40 ಕ್ಕೂ ಹೆಚ್ಚು ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು ಬಂದ್ಗೂ ಕರೆ ನೀಡಿದ್ದವು. ಈಶಾನ್ಯ ಭಾಗದಲ್ಲಿ ಆರಂಭವಾದ ಈ ಚಳುವಳಿ ಮೆಲ್ಲನೆ ಇಡೀ ದೇಶದಾದ್ಯಂತ ವಿಸ್ತರಿಸಿದ್ದು, ವಿದ್ಯಾರ್ಥಿಗಳ ಚಳುವಳಿಯಾಗಿ ರೂಪ ಪಡೆದಿದ್ದು ಇಂದು ಇತಿಹಾಸ. ಏನಿದು ಭಾರತೀಯ ಪೌರತ್ವ ಮಸೂದೆ? ಸ್ವಾತಂತ್ರ್ಯ ನಂತರದ ಭಾರತದಲ್ಲಿ ನೆಹರು ಪ್ರಧಾನಿಯಾಗಿದ್ದ ಕಾಲದಲ್ಲಿ 1955ರಲ್ಲೇ ಭಾರತೀಯ ಪೌರತ್ವ ಮಸೂದೆಯನ್ನು ಮಂಡಿಸಿದ್ದ ಅಂದಿನ ಸರ್ಕಾರ ಅದಕ್ಕೆ ಅನುಮತಿಯನ್ನೂ ಪಡೆದಿತ್ತು. ದೇಶ ವಿಭಜನೆ ಮತ್ತು ಕೋಮು ಗಲಭೆ ಸಂದರ್ಭದಲ್ಲಿ ಭಾರತದಿಂದ ಅನಿವಾರ್ಯವಾಗಿ ಬೇರೆ ದೇಶಗಳಿಗೆ ವಲಸೆ ಹೋಗಿದ್ದ, ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರಾದ ಮೂಲ ಭಾರತೀಯರಿಗೆ ಮತ್ತೆ ದೇಶದಲ್ಲಿ ನೆಲೆ ಕಲ್ಪಿಸುವ ಮತ್ತು ಭಾರತೀಯ ಪೌರತ್ವ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಮಹತ್ವದ ಮಸೂದೆಯೇ ಭಾರತೀಯ ಪೌರತ್ವ ಕಾಯ್ದೆ-1955.ಕಳೆದ ಆರು ದಶಕಗಳಿಂದ ದೇಶದಲ್ಲಿ ಚಾಲ್ತಿಯಲ್ಲಿರುವುದು ಇದೇ ಮಸೂದೆ. ಈ ಮಸೂದೆಯ ಪ್ರಕಾರ ನೆರೆ ರಾಷ್ಟ್ರದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪ ಸಂಖ್ಯಾತರಾದ ಹಿಂದೂ, ಸಿಖ್, ಕ್ರೈಸ್ತ, ಪಾರ್ಸಿ, ಬೌದ್ಧ, ಜೈನ ಮತ್ತು ಯಹೂದಿಗಳು ನಿರ್ದಿಷ್ಟ ದಾಖಲೆಗಳ ಜೊತೆಗೆ ಭಾರತದಲ್ಲಿ ಸುಮಾರು 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ನೆಲೆಸಿದ್ದರೆ ಅವರಿಗೆ ಭಾರತೀಯ ಪೌರತ್ವ ನೀಡಲಾಗುತ್ತಿತ್ತು. ಆದರೆ ನೂತನವಾಗಿ ತಿದ್ದುಪಡಿಯಾಗಿರುವ ಕಾಯ್ದೆಯಲ್ಲಿ ಹತ್ತಾರು ನಿಯಮಗಳನ್ನು ಸಡಿಲಿಸಲಾಗಿದೆ. ಮತ್ತು ಈ ನಿಯಮದಿಂದ ಇಸ್ಲಾಂ ಧರ್ಮದವರನ್ನು ಸಂಪೂರ್ಣವಾಗಿ ಹೊರಗಿಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನೂತನ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಭಾರತದ ನೆರೆಯ ರಾಷ್ಟ್ರಗಳು ಬಹುತೇಕ ಇಸ್ಲಾಂ ರಾಷ್ಟ್ರಗಳು. ಭಾರತದಿಂದ ವಲಸೆ ಹೋದ ಅನೇಕರು ನೆಲೆಸಿರುವುದು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್ ಮತ್ತು ಇಂಡೋನೇಷ್ಯಾದಲ್ಲೇ. ಹೀಗೆ ವಲಸೆ ಹೋದವರ ಪೈಕಿ ಹಿಂದೂಗಳು ಸೇರಿ ಅನೇಕ ಧಾರ್ಮಿಕ ಅಲ್ಪ ಸಂಖ್ಯಾತರಿದ್ದಾರೆ. ಅಲ್ಪ ಸಂಖ್ಯಾತರು ಎಂಬ ಕಾರಣಕ್ಕೆ ನೆರೆ ರಾಷ್ಟ್ರದಲ್ಲಿ ಹಿಂಸೆ ಅನುಭವಿಸುತ್ತಿರುವ ಜನರಿಗೆ ಮತ್ತೆ ಭಾರತಕ್ಕೆ ಬಂದು ನೆಲೆಸಲು ಅವಕಾಶ ನೀಡಬೇಕು ಎಂಬುದು ಪ್ರಸ್ತುತ ಕೇಂದ್ರ ಸರ್ಕಾರದ ನಿಲುವು. ಕೇಂದ್ರ ಸರ್ಕಾರದ ಈ ನಿಲುವನ್ನು ಇಡೀ ದೇಶ ಸ್ವಾಗತಿಸುತ್ತದೆ. ಆದರೆ, ತಕರಾರಿರುವುದು ನೂತನ ಪೌರತ್ವ ತಿದ್ದುಪಡಿ ಮಸೂದೆಯಲ್ಲಿನ ಪೌರತ್ವ ಪಡೆಯಲು ಇರುವ ನಿಯಮ ಸಡಿಲಿಕೆಯ ಕುರಿತು. ಈ ಹಿಂದಿನ ಮಸೂದೆಯಲ್ಲಿ ಭಾರತೀಯ ಮೂಲದ ನಿರಾಶ್ರಿತರು ದೇಶದ ಪೌರತ್ವ ಪಡೆಯಲು ಕನಿಷ್ಟ 12 ವರ್ಷ ಭಾರತದಲ್ಲಿ ನೆಲೆಸಿರಬೇಕು ಮತ್ತು ದೇಶದಲ್ಲಿ ನೆಲೆಸಲು ವಲಸಿಗರು ಸೂಕ್ತ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ ಎನ್ನಲಾಗಿತ್ತು. ಆದರೆ, ಹೊಸ ಕಾಯ್ದೆಯಲ್ಲಿ ಸೂಕ್ತ ದಾಖಲೆಗಳಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಪೌರತ್ವ ಪಡೆಯಲು ಕೇವಲ 6 ವರ್ಷ ಭಾರತದಲ್ಲಿ ನೆಲೆಸಿದರೆ ಸಾಕು ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂಬುದು ನೂತನ ಪೌರತ್ವ ತಿದ್ದುಪಡಿ ಮಸೂದೆಯ ಸಾರ. ಈ ಮಸೂದೆ ಲೋಕಸಭೆ ಮತ್ತೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಜಾರಿಯಾದರೆ 2015ಕ್ಕಿಂತ ಮುಂಚಿತವಾಗಿ ನೆರೆಯ ದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿರುವ ನಿರಾಶ್ರಿತರಿಗೆ ದೇಶದ ಪೌರತ್ವ ದೊರೆಯುತ್ತದೆ. ಆದರೆ, ಭಾರತದ ಮೂಲದವರೇ ಆಗಿದ್ದರು ಇಸ್ಲಾಂ ಧರ್ಮದವರನ್ನು ಈ ಅವಕಾಶದಿಂದ ದೂರ ಇಡಲಾಗಿದೆ. ಇಸ್ಲಾಂ ಧರ್ಮದ ನಿರಾಶ್ರಿತರಿಗೆ ಮಾತ್ರ ಭಾರತ ಪೌರತ್ವ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಕಾರಣವೇನು? ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಿಂದ ದೇಶದಲ್ಲಿರುವ ಅಕ್ರಮ ಬಾಂಗ್ಲಾ ಇಸ್ಲಾಂ ಧರ್ಮದ ವಲಸಿಗರನ್ನು, ರೋಹಿಂಗ್ಯಾ ಮುಸಲ್ಮಾನರನ್ನು ದೇಶದಿಂದ ಹೊರಹಾಕುವ ಸಲುವಾಗಿ “ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ”ಯನ್ನು ಜಾರಿಗೆ ತಂದಿದೆ. ಒಂದು ಅಂದಾಜಿನ ಪ್ರಕಾರ ಬಾಂಗ್ಲಾದೇಶ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಭಾರತಕ್ಕೆ ಬಂದು ನೆಲೆಸಿರುವ ನಿರಾಶ್ರಿತರ ಸಂಖ್ಯೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ. ಹೀಗೆ ಅಕ್ರಮವಾಗಿ ದೇಶಕ್ಕೆ ನುಸುಳಿದವರು ಇದೀಗ ದೇಶದ ನಾನಾಮೂಲೆಗಳಲ್ಲಿ ನೆಲೆಸಿದ್ದಾರೆ. ಆದರೆ, ಈ ಅಕ್ರಮ ವಲಸಿಗರಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಹಿಂದೂಗಳು ಹಾಗೂ ಬೌದ್ಧರೂ ಇದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ ಪ್ರಕಾರ ಇವರೆಲ್ಲ ಇದೀಗ ಭಾರತವನ್ನು ತ್ಯಜಿಸುವುದು ಅನಿವಾರ್ಯ. ಆದರೆ, ಎನ್ಆರ್ಸಿ ಕಾಯ್ದೆಯ ಮೂಲಕ ಹಿಂದೂಗಳನ್ನು ದೇಶದಿಂದ ಹೊರಗೆ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಸುತಾರಾಂ ಇಷ್ಟವಿಲ್ಲ. ಇದೇ ಕಾರಣಕ್ಕೆ ಹಿಂದೂಗಳನ್ನು ದೇಶದಲ್ಲೇ ಉಳಿಸಿಕೊಂಡು ಮುಸ್ಲೀಮರನ್ನು ಮಾತ್ರ ದೇಶದಿಂದ ಗಡಿಪಾರು ಮಾಡುವ ಸಲುವಾಗಿ ಕೇಂದ್ರ ಸರ್ಕಾರ “ಪೌರತ್ವ ತಿದ್ದುಪಡಿ ಮಸೂದೆ”ಯನ್ನು ಜಾರಿಗೆ ತರಲು ಮುಂದಾಗಿದೆ ಎನ್ನಲಾಗುತ್ತಿದೆ. ಈ ಮಸೂದೆಯಲ್ಲಿ ನಿರಾಶ್ರಿತರು ಅಕ್ರಮವಾಗಿ ದೇಶ ಪ್ರವೇಶ ಮಾಡಿದ್ದರೂ ಕೇವಲ ನೆರೆ ರಾಷ್ಟ್ರದ ಅಲ್ಪ ಸಂಖ್ಯಾತರಾದರೆ ಸಾಕು ಎಂಬ ನಿಯಮ ಬರೋಬ್ಬರಿ 5 ರಿಂದ 6 ಲಕ್ಷ ಹೆಚ್ಚುವರಿ ಹಿಂದೂ ನಿರಾಶ್ರಿತರನ್ನು ದೇಶದಲ್ಲೇ ಉಳಿಸಲಿದೆ. ಇದೇ ಕಾರಣಕ್ಕೆ ಈ ಮಸೂದೆ ಮುಸ್ಲೀಂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂಬುದು ಭಾರತೀಯ ಅಲ್ಪ ಸಂಖ್ಯಾತ ಸಮುದಾಯದ ಮೊದಲ ಆರೋಪ. ಕೇಂದ್ರದ ಈ ನೂತನ ಮಸೂದೆಗೆ ಈಶಾನ್ಯ ಭಾರತ ರೊಚ್ಚಿಗೇಳಲು ಕಾರಣವೇನು? ಈಶಾನ್ಯ ಭಾರತ ದೇಶದಲ್ಲೇ ಅತಿಹೆಚ್ಚು ಅಮೂಲ್ಯ ನೈಸರ್ಗಿಕ ಸಂಪತ್ತು ಹಾಗೂ ವಿಶಿಷ್ಠ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ರಾಜ್ಯಗಳು. ಆದರೆ, ಇದರ ಜೊತೆಗೆ ನೆರೆಯ ಟಿಬೆಟಿಯನ್ನರನ್ನೂ ಸೇರಿದಂತೆ ಅಸಂಖ್ಯಾತ ವಸಿಗರನ್ನು ತನ್ನ ಒಡಲಲ್ಲಿ ಸಾಕುತ್ತಿರುವ ರಾಜ್ಯವೂ ಹೌದು…! ಈಗಾಗಲೇ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ನಿರಾಶ್ರಿತರ ಸ್ವರ್ಗವಾಗಿ ಬದಲಾಗಿದೆ. ಅಸ್ಸಾಂ ಒಂದೇ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ನಿರಾಶ್ರಿತರು ನೆಲೆಸಿದ್ದಾರೆ. ಈ ಪೈಕಿ ಹಿಂದೂಗಳ ಸಂಖ್ಯೆಯೇ ಅಧಿಕ. ಅಲ್ಲದೆ, ಇಲ್ಲಿನ ಎಲ್ಲಾ ನಿರಾಶ್ರಿತರೂ ಅಕ್ರಮ ವಲಸಿಗರು ಎಂಬುದು ಉಲ್ಲೇಖಾರ್ಹ. ಆದರೆ, ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾದರೆ ಇಲ್ಲಿ ಎಲ್ಲಾ ಹಿಂದೂ ಅಕ್ರಮ ವಲಸಿಗರಿಗೂ ದೇಶದ ಪೌರತ್ವ ಲಭ್ಯವಾಗುತ್ತದೆ. ಹೀಗೆ ಎಲ್ಲರಿಗೂ ಪೌರತ್ವ ಲಭ್ಯವಾದರೆ ಇವರು ಸ್ಥಳೀಯ ಜನರ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ. ಸ್ಥಳೀಯ ಹಿಂದೂಗಳು ಅಲ್ಪ ಸಂಖ್ಯಾತರಾಗುತ್ತಾರೆ. ಈಶಾನ್ಯ ಭಾರತ ಮತ್ತೊಂದು ಕಾಶ್ಮೀರವಾಗಿ ಬದಲಾಗುತ್ತದೆ. ಅಲ್ಲದೆ, ನಿರಾಶ್ರಿತರಿಗೂ ನುಸುಳುಕೋರರಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ ಎಂಬುದು ಪ್ರತಿಭಟನಾಕಾರರ ವಾದ. ಆದರೆ, ವಿರೋಧ ಪಕ್ಷಗಳ ಟೀಕೆ ಹಾಗೂ ಈಶಾನ್ಯ ಭಾರತೀಯರ ಜನಾಕ್ರೋಶದ ನಡುವೆಯೂ ಕೇಂದ್ರ ಸರ್ಕಾರ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆ ಸಂಸತ್ನ ಎರಡೂ ಸದನದಲ್ಲಿ ಈಗಾಗಲೇ ಅಂಗೀಕಾರವಾಗಿದೆ. ಆದರೆ, ದೇಶದಾದ್ಯಂತ ಆರಂಭವಾಗಿರುವ ಪ್ರತಿಭಟನೆ ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ.
ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಬುಧವಾರದ ವರದಿಯಲ್ಲಿ 22 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14,282 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಬುಧವಾರ 14 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬುಧವಾರ ಒಟ್ಟು 2414 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ವರದಿಯಲ್ಲಿ 22 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 14,282 ಕ್ಕೆ ಏರಿಕೆಯಾಗಿದೆ. ಒಟ್ಟು 68 ಜನ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 14,146 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 68 ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1,13,841 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ. ಈವರೆಗೆ 2,18,612 ಜನರ ಮಾದರಿ ಸಂಗ್ರಹಿಸಲಾಗಿದ್ದು, 2,02,744 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 985 ಜನರ ವರದಿ ಬರುವುದು ಬಾಕಿ ಇದೆ. 601 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್ ತಿಳಿಸಿದ್ದಾರೆ.
ಶಾಲೆಗೆ ತೆರಳಲು ಸರಿಯಾದ ಸೇತುವೆ ಇಲ್ಲದೆ, ಹಳ್ಳ ದಾಟಲು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕೊಪ್ಪಳ: ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದ ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ ತೆರಳಲು ಪ್ರಾಣ ಪಣಕ್ಕಿಟ್ಟು ಹಳ್ಳದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾದಿನೂರು ಗ್ರಾಮದಿಂದ ಕಿನ್ನಾಳ ಮತ್ತು ಕಿನ್ನಾಳ ಮಾರ್ಗವಾಗಿ ಕೊಪ್ಪಳಕ್ಕೆ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಳ್ಳ ದಾಟಲು ಸೇತುವೆ ಇಲ್ಲದೇ ಪರದಾಡುವಂತಾಗಿದೆ. ಈ ಕುರಿತು ಸ್ಥಳೀಯರು ಜನಪ್ರತಿನಿಧಿಗಳಿಗೆ ಸೇತುವೆ ನಿರ್ಮಿಸಲು ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಕೊಪ್ಪಳದಲ್ಲಿ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ: ಜೀವ ಪಣಕ್ಕಿಟ್ಟು ಹಳ್ಳ ದಾಟುವ ದುಸ್ಥಿತಿ ಇದು ಕೇವಲ ಈ ವರ್ಷದ ಸಮಸ್ಯೆಯಲ್ಲ. ಪ್ರತಿ ವರ್ಷವೂ ಇಂತೆಯೇ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಶಾಲೆಗೆ ತೆರಳಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಮರುಳು ದಂಧೆಕೋರರಿಂದ ಹಳ್ಳದಲ್ಲಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿದ್ದು, ಇದರಲ್ಲಿ ನೀರು ತುಂಬಿಕೊಂಡಿದೆ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ನಿತ್ಯ ಕಷ್ಟಪಡುವಂತಾಗಿದೆ. ಈ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಉಡುಪಿಯ ಶಿರೂರಿನಲ್ಲಿ ನಡೆದ ಭೀಕರ ಅಪಘಾತದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲೇಬೇಕೆಂದು ಹೋರಾಟ ಹಾಗೂ ಟ್ವಿಟ್ಟರ್ ಅಭಿಯಾನ ನಡೆದಿದೆ. ಇದಕ್ಕೆ ರಾಜಕೀಯ ನಾಯಕರು ಬೆಂಬಲ ಸೂಚಿಸಿದ್ದಾರೆ. ಆದರೆ ಈ ಬೆಂಬಲದ ಬಗ್ಗೆ ಜನ ಅನುಮಾನ ವ್ಯಕ್ತಪಡಿಸಿದ್ದಾರೆ. Suvarna News Karwar, First Published Jul 26, 2022, 11:59 PM IST ಕಾರವಾರ: ಉಡುಪಿಯ ಶಿರೂರಿನಲ್ಲಿ ನಡೆದ ಭೀಕರ ಅಪಘಾತದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲೇಬೇಕೆಂದು ಹೋರಾಟ ಹಾಗೂ ಟ್ವಿಟ್ಟರ್ ಅಭಿಯಾನ ನಡೆದಿದೆ. ಇಷ್ಟು ವರ್ಷಗಳಿಂದ ಬೇಡಿಕೆಯಿದ್ದರೂ, ಘಟನೆಯ ಬಳಿಕ ಹೋರಾಟದ ಫಲವಾಗಿ ಜಿಲ್ಲೆಯ ಸಚಿವರು ಹಾಗೂ ಶಾಸಕರು ತಮ್ಮ ಬೆಂಬಲವನ್ನು ಕೂಡಾ ಸೂಚಿಸಿದ್ದಾರೆ. ಆದರೆ, ರಾಜಕೀಯ ಮುಖಂಡರ ಬೆಂಬಲ ಘೋಷಣೆ ಅಭಿಯಾನಕ್ಕೆ ತಡೆ ಹಾಕಲು ಎಂಬ ಆರೋಪ ವ್ಯಕ್ತವಾಗಿರುವುದಲ್ಲದೇ, ಒಂದೆಡೆ ಕಾರವಾರ, ಮತ್ತೊಂದೆಡೆ ಕುಮಟಾದಲ್ಲಿ ಈ ಆಸ್ಪತ್ರೆ ನಿರ್ಮಾಣಕ್ಕಾಗಿ ಟಗ್ ಆಫ್ ವಾರ್ ಪ್ರಾರಂಭಗೊಂಡಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.. ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆಯಾಗಿರುವ ಉತ್ತರಕನ್ನಡ ಜಿಲ್ಲೆ 12 ತಾಲೂಕುಗಳನ್ನು ಹೊಂದಿದೆ. ಖಾಸಗಿ ಆಸ್ಪತ್ರೆಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಕಾರಣ, ಜನರು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಇಷ್ಟೊಂದು ದೊಡ್ಡದಾಗಿರುವ ಈ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಈ ಕಾರಣದಿಂದಲೇ ಜಿಲ್ಲೆಯಲ್ಲಿ ಯಾವುದೇ ಅವಘಡಗಳು ನಡೆದರೂ ಮಣಿಪಾಲ ಅಥವಾ ಗೋವಾಕ್ಕೆ ಕರೆದುಕೊಂಡು ಹೋಗಬೇಕು. ಆದರೆ, ಮೊನ್ನೆಯಷ್ಟೇ ಜಿಲ್ಲೆಯ ಹೊನ್ನಾವರದಿಂದ ಉಡುಪಿಗೆ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಕೊಂಡೊಯ್ದಿದ್ದ ಆ್ಯಂಬುಲೆನ್ಸ್ ಶಿರೂರು ಟೋಲ್‌ಗೇಟ್‌ನಲ್ಲಿ ಅಪಘಾತಕ್ಕೀಡಾದ ಬಳಿಕ ಜನರ ಆಕ್ರೋಶ ದುಪ್ಪಟ್ಟಾಗಿದೆ. ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಆಗಿಲ್ಲ? ಗಂಭೀರ ಕಾರಣ ಕೊಟ್ಟ ರೂಪಾಲಿ ನಾಯ್ಕ ನಾಯಕರ ಬೆಂಬಲದ ಮೇಲೆಯೂ ಜನರ ಅನುಮಾನ ಈ ಕಾರಣದಿಂದಲೇ ಜನರು ಪ್ರತಿಭಟನೆಯೊಂದಿಗೆ ಟ್ವಿಟ್ವರ್ ಅಭಿಯಾನ ಕೂಡಾ ನಡೆಸಿದ್ದರಿಂದ ಜನರ ಬೇಡಿಕೆ ಕೇಂದ್ರ ಸರಕಾರದವರೆಗೆ ತಲುಪಿದೆ. ಅಭಿಯಾನ ಪ್ರಾರಂಭವಾದ ಬಳಿಕ ಜಿಲ್ಲೆ ಸಚಿವರು, ಶಾಸಕರು ಹಾಗೂ ಇತರ ರಾಜಕೀಯ ಮುಖಂಡರು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಆದರೆ, ಜನಪ್ರತಿನಿಧಿಗಳು ತೋರಿರುವ ಈ ಬೆಂಬಲ ಅಭಿಯಾನವನ್ನು ತಡೆ ಹಿಡಿಯಲು ಎಂಬ ಆರೋಪ ವ್ಯಕ್ತವಾಗಿದೆ. ಇಷ್ಟು ವರ್ಷಗಳ ಕಾಲ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಬೇಡಿಕೆಯಿದ್ದರೂ ಈ ಬಗ್ಗೆ ಹೆಚ್ಚಿನ ಧ್ವನಿ ಎತ್ತದ ಜನಪ್ರತಿನಿಧಿಗಳು ಇದೀಗ ಅವಘಡದ ಬಳಿಕ ಬೆಂಬಲ ಸೂಚಿಸಿರುವುದು ಜಿಲ್ಲೆಯ ಬಗ್ಗೆ ಅವರ ನಿರ್ಲಕ್ಷ್ಯ ತೋರ್ಪಡಿಸುತ್ತದೆ. ಬಿರುಸಿನಲ್ಲಿ ಸಾಗುವ ಅಭಿಯಾನ ದೊಡ್ಡ ಅಲೆಯಾಗಿ ಹೊಡೆಯುವ ಮೊದಲೇ ಬೆಂಬಲ ಸೂಚಿಸಿದರೆ ಸದ್ಯಕ್ಕೆ ಇದಕ್ಕೆ ತಡೆ ಬೀಳುತ್ತದೆ ಎಂಬುದು ಅವರ ಉದ್ದೇಶ. ಮುಂದಿನ ದಿನಗಳಲ್ಲಿ ಜನರು ಮತ್ತೆ ಶಾಂತರಾಗುತ್ತಾರೆ. ಬಳಿಕ ಯಾವಾಗ ಆಸ್ಪತ್ರೆ ಯಾವಾಗ ನಿರ್ಮಾಣವಾಗುತ್ತದೆ ಹಾಗೂ ಅದರ ಬಗ್ಗೆ ಫಾಲೋಅಪ್ ಯಾರೂ ಮಾಡಲ್ಲ ಎಂದು ಜನರು ಆರೋಪಿಸಿದ್ದಾರೆ. ಇನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾವ ಕ್ಷೇತ್ರದಲ್ಲಿ ಆಗಬೇಕೆಂಬ ಪ್ರಶ್ನೆಯೂ ಸಾಕಷ್ಟು ಮೂಡಿದೆ. ಯಾಕಂದ್ರೆ ಹಲವರು ಭಟ್ಕಳದಿಂದ ಕಾರವಾರದವರೆಗೆ ಎರಡೂ ಕಡೆಯಿಂದ ಬರುವ ಜನರಿಗೆ ಕುಮಟಾವೇ ಹತ್ತಿರವಾಗುತ್ತದೆ. ಈ ಕಾರಣದಿಂದ ಕುಮಟಾದಲ್ಲೇ ಮಾಡಿದ್ರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಕುಮಟಾದ ಹೃದಯಭಾಗದಲ್ಲಿ 15ರಿಂದ 20 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ತಿಂಗಳಾಂತ್ಯದಲ್ಲಿ ಜಿಲ್ಲೆಯ ಸಚಿವರು, ಶಾಸಕರ ಜತೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು ಎಂದಿದ್ದಾರೆ. ಆದರೆ, ಮತ್ತಷ್ಟು ಜನರು ಜಿಲ್ಲೆಯ ಪ್ರಮುಖ ಕೇಂದ್ರವಾದ ಕಾರವಾರದಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಉತ್ತರ ಕನ್ನಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ: ಪ್ರಧಾನಿ ಮೋದಿಗೆ ರಕ್ತದಿಂದ ಪತ್ರ ಬರೆಯಲು ನಿರ್ಧಾರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ ಇರೋದ್ರಿಂದ ಅಗತ್ಯಕ್ಕೆ ಬೇಕಾದ ವೈದ್ಯರು, ಸಿಬ್ಬಂದಿ ಎಲ್ಲವೂ ಇಲ್ಲೇ ಸಿಗುತ್ತಾರೆ. ಮೊದಲೇ ವೈದ್ಯರು ಉತ್ತರಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಲು ಹಿಂಜರಿಯುವುದರಿಂದ ಕುಮಟಾದಲ್ಲಿ ಆಸ್ಪತ್ರೆ ಮಾಡಿದಲ್ಲಿ ಸಿಬ್ಬಂದಿ ಕೊರತೆ ಕಾಣಬಹುದು.‌‌ ಇದನ್ನು ಸರಿತೂಗಿಸಲು ಕಾರವಾರದಲ್ಲೇ ಆಸ್ಪತ್ರೆ ಮಾಡಿದಲ್ಲಿ ಉತ್ತಮ ಎಂದು ಇನ್ನಷ್ಟು ಜನರು ಆಗ್ರಹಿಸುತ್ತಿದ್ದಾರೆ. ಇದೇ ವಿಚಾರವಾಗಿ ಜನಪ್ರತಿನಿಧಿಗಳ ನಡುವೆಯೂ ಟಗ್ ಆಫ್ ವಾರ್ ನಡೆಯುತ್ತಿದ್ದು, ಆಸ್ಪತ್ರೆ ನಿರ್ಮಾಣ ವಿಚಾರದಲ್ಲೂ ರಾಜಕೀಯ ಕಾಲಿಟ್ಟಿದೆ‌. ಇದೇ ಕಾರಣದಿಂದ ಹಿರಿಯ ರಾಜಕಾರಣಿಗಳು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಾಗಿದ್ದು, ಯೋಗ್ಯ ಸ್ಥಳದಲ್ಲಿ ನಿರ್ಮಾಣ ಮಾಡಿದಲ್ಲಿ ಉತ್ತಮ ಎಂದು ಹೇಳಿಕೆ ನೀಡುವ ಮೂಲಕ ಅತ್ತ ಕಾರವಾರ, ಇತ್ತ ಕುಮಟಾ ಎಂದು ಹೇಳದೆ ತಮ್ಮ ಅಭಿಪ್ರಾಯವನ್ನು ನಡುವಿನಲ್ಲಿರಿಸಿದ್ದಾರೆ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಾಗಿದ್ದು, ರಾಜಕೀಯ ನಾಯಕರು ಮಾತ್ರ ತಮ್ಮ ತಮ್ಮ ಕ್ಷೇತ್ರದಲ್ಲಿ ಮಾಡಿಸಬೇಕೆಂದು ತೊಡೆ ತಟ್ಟಿ ನಿಂತಿದ್ದಾರೆ. ಆದರೆ, ಬಹು ಜನರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಯಾವ ಕ್ಷೇತ್ರದಲ್ಲಿ ಘೋಷಣೆ ಮಾಡುತ್ತಾರೆಂದು ಕಾದು ನೋಡಬೇಕಷ್ಟೇ.
ಭಾರತದಲ್ಲಿ ಸೆಮಿ ಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಯ ಕಾರ್ಯಕ್ರಮಕ್ಕೆ ಸಂಪುಟ ಅನುಮೋದನೆ ಸೆಮಿ ಕಂಡೆಕ್ಟರ್ ಗಳು ಮೂಲ ಬುನಾದಿಯಾಗಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಭಾರತವನ್ನು ಜಾಗತಿಕ ತಾಣವಾಗಿ ರೂಪಿಸಲು 2,30,000 ಕೋಟಿ ರೂ.ಗಳ ಪ್ರೋತ್ಸಾಹಕಗಳು ಭಾರತದಲ್ಲಿ ಸೆಮಿ ಕಂಡೆಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇಗಳ ಉತ್ಪಾದನಾ ಪರಿಸರ ವ್ಯವಸ್ಥೆಗಾಗಿ 76000 ಕೋಟಿ ರೂ. (>10 ಶತಕೋಟಿ ಅಮೆರಿಕನ್ ಡಾಲರ್) ಅನುಮೋದನೆ ಈ ವಲಯವನ್ನು ಮುನ್ನಡೆಸಲು ಭಾರತ ಸೆಮಿಕಂಡಕ್ಟರ್ ಅಭಿಯಾನದ (ಐಎಸ್ಎಂ) ಸ್ಥಾಪನೆ Posted On: 15 DEC 2021 4:00PM by PIB Bengaluru ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಮತ್ತು ಭಾರತವನ್ನು ವಿದ್ಯುನ್ಮಾನ ವ್ಯವಸ್ಥೆ ವಿನ್ಯಾಸ ಮತ್ತು ಉತ್ಪಾದನೆಯ ಜಾಗತಿಕ ತಾಣವಾಗಿ ಸ್ಥಾನೀಕರಿಸುವ ನಿಟ್ಟಿನಲ್ಲಿ, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ದೇಶದಲ್ಲಿ ಸುಸ್ಥಿರ ಸೆಮಿ ಕಂಡೆಕ್ಟರ್ ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಸಮಗ್ರ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ. ಈ ಕಾರ್ಯಕ್ರಮವು ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಉತ್ಪಾದನೆ ಮತ್ತು ವಿನ್ಯಾಸದ ಕಂಪನಿಗಳಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಪ್ರೋತ್ಸಾಹಕ ಪ್ಯಾಕೇಜ್ ಒದಗಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಇದು ಈ ಕ್ಷೇತ್ರಗಳಲ್ಲಿ ವ್ಯೂಹಾತ್ಮಕ ಪ್ರಾಮುಖ್ಯತೆ ಮತ್ತು ಆರ್ಥಿಕ ಸ್ವಾವಲಂಬನೆಯ ಭಾರತದ ತಾಂತ್ರಿಕ ನಾಯಕತ್ವಕ್ಕೆ ದಾರಿ ಮಾಡಿಕೊಡುತ್ತದೆ. ಸೆಮಿಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇಗಳು ಉದ್ಯಮ 4.0 ಅಡಿಯಲ್ಲಿ ಡಿಜಿಟಲ್ ಪರಿವರ್ತನೆಯ ಮುಂದಿನ ಹಂತವನ್ನು ಚಾಲನೆ ಮಾಡುವ ಆಧುನಿಕ ಎಲೆಕ್ಟ್ರಾನಿಕ್ಸ್ ನ ಅಡಿಪಾಯವಾಗಿದೆ. ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಉತ್ಪಾದನೆಯು ಬಹಳ ಸಂಕೀರ್ಣ ಮತ್ತು ತಂತ್ರಜ್ಞಾನ- ವ್ಯಾಪಕ ವಲಯವಾಗಿದ್ದು, ಇದರಲ್ಲಿ ಬೃಹತ್ ಬಂಡವಾಳ ಹೂಡಿಕೆಗಳು, ಹೆಚ್ಚಿನ ಅಪಾಯ, ಯೋಜನೆಯ ಹೆಚ್ಚುವರಿ ವೆಚ್ಚ (long gestation) ಮತ್ತು ಮರುಪಾವತಿ ಅವಧಿಗಳು ಮತ್ತು ತಂತ್ರಜ್ಞಾನದಲ್ಲಿ ತ್ವರಿತ ಬದಲಾವಣೆಗಳನ್ನು ಒಳಗೊಂಡಿವೆ, ಇದಕ್ಕೆ ಗಮನಾರ್ಹ ಮತ್ತು ನಿರಂತರ ಹೂಡಿಕೆಗಳ ಅಗತ್ಯವಿದೆ. ಈ ಕಾರ್ಯಕ್ರಮವು ಬಂಡವಾಳ ಬೆಂಬಲ ಮತ್ತು ತಾಂತ್ರಿಕ ಸಹಯೋಗವನ್ನು ಸುಗಮಗೊಳಿಸುವ ಮೂಲಕ ಸೆಮಿ ಕಂಡೆಕ್ಟರ್ ಮತ್ತು ಡಿಸ್ ಪ್ಲೇ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಸಿಲಿಕಾನ್ ಸೆಮಿಕಂಡಕ್ಟರ್ ಫ್ಯಾಬ್ಸ್, ಡಿಸ್ ಪ್ಲೇ ಫ್ಯಾಬ್ಸ್, ಸಂಯುಕ್ತ ಸೆಮಿಕಂಡಕ್ಟರ್ ಗಳು / ಸಿಲಿಕಾನ್ ಫೋಟಾನಿಕ್ಸ್ / ಸೆನ್ಸರ್ ಗಳು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್, ಸೆಮಿಕಂಡಕ್ಟರ್ ಪ್ಯಾಕೇಜಿಂಗ್ (ಎಟಿಎಂಪಿ/ ಒಎಸ್ಎಟಿ), ಸೆಮಿಕಂಡಕ್ಟರ್ ಡಿಸೈನ್ ನಲ್ಲಿ ತೊಡಗಿರುವ ಕಂಪನಿಗಳು / ಕಾನ್ಸಾರ್ಟಿಯಾಗೆ ಆಕರ್ಷಕ ಪ್ರೋತ್ಸಾಹಕ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಗೆ ಈ ಕಳಕಂಡ ವ್ಯಾಪಕ ಪ್ರೋತ್ಸಾಹಕಗಳನ್ನು ಅನುಮೋದಿಸಲಾಗಿದೆ: ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಡಿಸ್ ಪ್ಲೇ ಫ್ಯಾಬ್ಸ್: ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಡಿಸ್ ಪ್ಲೇ ಫ್ಯಾಬ್ ಗಳನ್ನು ಸ್ಥಾಪಿಸುವ ಯೋಜನೆಯು, ಹೆಚ್ಚು ವ್ಯಾಪಕ ಬಂಡವಾಳ ಮತ್ತು ಸಂಪನ್ಮೂಲ ಪ್ರೋತ್ಸಾಹಕ ಯೋಜನೆಗಳನ್ನು ಕಾರ್ಯಗತಗೊಳಿಸುವ ತಂತ್ರಜ್ಞಾನ ಮತ್ತು ಸಾಮರ್ಥ್ಯವನ್ನು ಹೊಂದಿರುವ ಅರ್ಹರೆಂದು ಕಂಡುಬರುವ ಅರ್ಜಿದಾರರಿಗೆ ಸಮಾನ ಕ್ರಮದ ಆಧಾರದ ಮೇಲೆ ಯೋಜನಾ ವೆಚ್ಚದ ಶೇ.50ವರೆಗೆ ಹಣಕಾಸಿನ ಬೆಂಬಲವನ್ನು ವಿಸ್ತರಿಸುತ್ತದೆ. ದೇಶದಲ್ಲಿ ಕನಿಷ್ಠ ಎರಡು ಹಸಿರು ವಲಯ ಸೆಮಿಕಂಡಕ್ಟರ್ ಫ್ಯಾಬ್ ಗಳು ಮತ್ತು ಎರಡು ಡಿಸ್ ಪ್ಲೇ ಫ್ಯಾಬ್ ಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಅನುಮೋದಿಸಲು ಭೂಮಿ, ಸೆಮಿಕಂಡಕ್ಟರ್ ಗ್ರೇಡ್ ಜಲ, ಉತ್ತಮ ಗುಣಮಟ್ಟದ ವಿದ್ಯುತ್, ಸಾಗಣೆ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯ ದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳೊಂದಿಗೆ ಹೈಟೆಕ್ ಗುಚ್ಛಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳೊಂದಿಗೆ ಭಾರತ ಸರ್ಕಾರ ನಿಕಟವಾಗಿ ಕೆಲಸ ಮಾಡಲಿದೆ. ಸೆಮಿ-ಕಂಡಕ್ಟರ್ ಪ್ರಯೋಗಾಲಯ (ಎಸ್.ಸಿಎಲ್): ಸೆಮಿ-ಕಂಡಕ್ಟರ್ ಪ್ರಯೋಗಾಲಯದ (ಎಸ್.ಸಿಎಲ್) ಆಧುನೀಕರಣ ಮತ್ತು ವಾಣಿಜ್ಯೀಕರಣಕ್ಕೆ ವಿಧ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಂದು ವಲಯ ಫ್ಯಾಬ್ ಸೌಲಭ್ಯವನ್ನು ಆಧುನೀಕರಿಸಲು ವಾಣಿಜ್ಯ ಫ್ಯಾಬ್ ಪಾಲುದಾರರೊಂದಿಗೆ ಎಸ್.ಸಿಎಲ್ ಜಂಟಿ ಉದ್ಯಮದ ಸಾಧ್ಯತೆಯನ್ನು ಎಂ.ಇ.ಐ.ಟಿವೈ ಅನ್ವೇಷಿಸುತ್ತದೆ. ಸಂಯುಕ್ತ ಸೆಮಿ ಕಂಡಕ್ಟರ್ ಗಳು/ ಸಿಲಿಕಾನ್ ಫೋಟಾನಿಕ್ಸ್/ ಸೆನ್ಸಾರ್ ಗಳು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್ ಮತ್ತು ಸೆಮಿಕಂಡಕ್ಟರ್ ಎಟಿಎಂಪಿ/ ಒಸ್ಯಾಟ್ ಘಟಕಗಳು: ಭಾರತದಲ್ಲಿ ಸಂಯುಕ್ತ ಸೆಮಿ ಕಂಡಕ್ಟರ್ ಗಳು/ ಸಿಲಿಕಾನ್ ಫೋಟಾನಿಕ್ಸ್/ ಸೆನ್ಸಾರ್ ಗಳನ್ನು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್ ಮತ್ತು ಸೆಮಿಕಂಡಕ್ಟರ್ ಎಟಿಎಂಪಿ/ ಒಎಸ್ಎಟಿ ಸೌಲಭ್ಯಗಳ ಸ್ಥಾಪನೆಯ ಯೋಜನೆ ಅನುಮೋದಿತ ಘಟಕಗಳಿಗೆ ಬಂಡವಾಳ ವೆಚ್ಚದ ಶೇ.30ರಷ್ಟು ಹಣಕಾಸಿನ ಬೆಂಬಲವನ್ನು ವಿಸ್ತರಿಸುತ್ತದೆ. ಈ ಯೋಜನೆಯಡಿ ಸರ್ಕಾರದ ಬೆಂಬಲದೊಂದಿಗೆ ಸಂಯುಕ್ತ ಸೆಮಿ ಕಂಡಕ್ಟರ್ ಗಳು ಮತ್ತು ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ನ ಕನಿಷ್ಠ 15 ಅಂತಹ ಘಟಕಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಸೆಮಿಕಂಡಕ್ಟರ್ ವಿನ್ಯಾಸ ಕಂಪನಿಗಳು: ವಿನ್ಯಾಸ ಸಂಪರ್ಕಿತ ಪ್ರೋತ್ಸಾಹಕ (ಡಿಎಲ್ಐ) ಯೋಜನೆಯು ಐದು ವರ್ಷಗಳವರೆಗೆ ನಿವ್ವಳ ಮಾರಾಟದ ಮೇಲೆ ಶೇ.6 – ಶೇ.4 ಅರ್ಹ ವೆಚ್ಚದ ಶೇ.50 ವರೆಗೆ ಉತ್ಪನ್ನ ವಿನ್ಯಾಸ ಸಂಪರ್ಕಿತ ಪ್ರೋತ್ಸಾಹಕವನ್ನು ಮತ್ತು ಉತ್ಪನ್ನ ನಿಯೋಜನೆ ಸಂಪರ್ಕಿತ ಪ್ರೋತ್ಸಾಹಕವನ್ನು ವಿಸ್ತರಿಸುತ್ತದೆ. ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳು (ಐಸಿಗಳು), ಚಿಪ್ ಸೆಟ್ ಗಳು, ಸಿಸ್ಟಮ್ ಆನ್ ಚಿಪ್ಸ್ (ಎಸ್.ಒಸಿಗಳು), ಸಿಸ್ಟಮ್ಸ್ ಮತ್ತು ಐಪಿ ಕೋರ್ ಗಳು ಮತ್ತು ಸೆಮಿಕಂಡಕ್ಟರ್ ಸಂಪರ್ಕಿತ ವಿನ್ಯಾಸಕ್ಕಾಗಿ ಸೆಮಿಕಂಡಕ್ಟರ್ ವಿನ್ಯಾಸದ 100 ದೇಶೀಯ ಕಂಪನಿಗಳಿಗೆ ಬೆಂಬಲವನ್ನು ಒದಗಿಸಲಾಗುವುದು ಮತ್ತು ಮುಂಬರುವ ಐದು ವರ್ಷಗಳಲ್ಲಿ 1500 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಸಾಧಿಸಬಲ್ಲ ಅಂತಹ 20 ಕಂಪನಿಗಳಿಗಿಂತ ಕಡಿಮೆಯಿಲ್ಲದ ಬೆಳವಣಿಗೆಗೆ ಅನುಕೂಲ ಮಾಡಿಕೊಡಲಾಗುವುದು. ಭಾರತ ಸೆಮಿಕಂಡಕ್ಟರ್ ಅಭಿಯಾನ: ಸುಸ್ಥಿರ ಸೆಮಿ ಕಂಡಕ್ಟರ್ ಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸಲು ದೀರ್ಘಕಾಲೀನ ಕಾರ್ಯತಂತ್ರಗಳನ್ನು ಚಾಲನೆಗೊಳಿಸುವ ಸಲುವಾಗಿ, ವಿಶೇಷ ಮತ್ತು ಸ್ವತಂತ್ರ "ಭಾರತ ಸೆಮಿಕಂಡಕ್ಟರ್ ಅಭಿಯಾನ (ಐಎಸ್ಎಂ)ವನ್ನು ಸ್ಥಾಪಿಸಲಾಗುವುದು. ಭಾರತ ಸೆಮಿಕಂಡಕ್ಟರ್ ಅಭಿಯಾನವನ್ನು ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಉದ್ಯಮದ ಜಾಗತಿಕ ತಜ್ಞರು ಮುನ್ನಡೆಸಲಿದ್ದಾರೆ. ಇದು ಸೆಮಿಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಯೋಜನೆಗಳ ದಕ್ಷ ಮತ್ತು ಸುಗಮ ಅನುಷ್ಠಾನಕ್ಕೆ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಸೆಮಿ ಕಂಡಕ್ಟರ್ ಗಳು ಮತ್ತು ಎಲೆಕ್ಟ್ರಾನಿಕ್ಸ್ ಗೆ ಸಮಗ್ರ ಹಣಕಾಸಿನ ಬೆಂಬಲ ಭಾರತದಲ್ಲಿ ಸೆಮಿ ಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಯ ಕಾರ್ಯಕ್ರಮದ ಅನುಮೋದನೆಯೊಂದಿಗೆ 76,000 ಕೋಟಿ ರೂ.ಗಳ (>10 ಶತಕೋಟಿ ಅಮೆರಿಕನ್ ಡಾಲರ್) ವೆಚ್ಚದೊಂದಿಗೆ, ಭಾರತ ಸರ್ಕಾರವು ಎಲೆಕ್ಟ್ರಾನಿಕ್ ಘಟಕಗಳು, ಸಬ್ ಅಸೆಂಬ್ಲಿಗಳು ಮತ್ತು ಸಿದ್ಧವಸ್ತುಗಳು ಸೇರಿದಂತೆ ಪೂರೈಕೆ ಸರಪಳಿಯ ಪ್ರತಿಯೊಂದು ಭಾಗಕ್ಕೂ ಪ್ರೋತ್ಸಾಹಕಗಳನ್ನು ಘೋಷಿಸಿದೆ. ಬೃಹತ್ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಐಟಿ ಯಂತ್ರಾಂಶಕ್ಕಾಗಿ ಪಿಎಲ್ಐ, ಎಸ್.ಪಿ.ಇ.ಸಿ.ಎಸ್. ಯೋಜನೆ ಮತ್ತು ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಗುಚ್ಛಗಳು (ಇಎಂಸಿ 2.0) ಯೋಜನೆಗೆ ಪಿಎಲ್ಐ ಅಡಿಯಲ್ಲಿ 55,392 ಕೋಟಿ ರೂ.ಗಳ (7.5 ಶತಕೋಟಿ ಅಮೆರಿಕನ್ ಡಾಲರ್) ಪ್ರೋತ್ಸಾಹಕ ಬೆಂಬಲವನ್ನು ಅನುಮೋದಿಸಲಾಗಿದೆ. ಇದಲ್ಲದೆ, ಎಸಿಸಿ ಬ್ಯಾಟರಿ, ವಾಹನ ಘಟಕಗಳು, ಟೆಲಿಕಾಂ ಮತ್ತು ನೆಟ್ ವರ್ಕಿಂಗ್ ಉತ್ಪನ್ನಗಳು, ಸೌರ ಪಿವಿ ಮಾಡ್ಯೂಲ್ ಗಳು ಮತ್ತು ಬಿಳಿ ಸರಕುಗಳನ್ನು ಒಳಗೊಂಡ ಸಂಬಂಧಿತ ವಲಯಗಳಿಗೆ 98,000 ಕೋಟಿ ರೂ.ಗಳ (13 ಶತಕೋಟಿ ಅಮೆರಿಕನ್ ಡಾಲರ್) ಪಿಎಲ್.ಐ ಪ್ರೋತ್ಸಾಹಕಗಳನ್ನು ಅನುಮೋದಿಸಲಾಗಿದೆ. ಒಟ್ಟಾರೆಯಾಗಿ, ಸೆಮಿ ಕಂಡಕ್ಟರ್ ಗಳನ್ನು ಮೂಲಾಧಾರವಾಗಿ ಹೊಂದಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ತಾಣವಾಗಿ ಭಾರತವನ್ನು ಸಾಂಸ್ಥೀಕರಿಸಲು ಭಾರತ ಸರ್ಕಾರವು 2,30,000 ಕೋಟಿ ರೂ.ಗಳ (30 ಶತಕೋಟಿ ಅಮೆರಿಕನ್ ಡಾಲರ್) ಬೆಂಬಲಕ್ಕೆ ಬದ್ಧವಾಗಿದೆ. ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ, ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇಗಳ ವಿಶ್ವಾಸಾರ್ಹ ಮೂಲಗಳು ವ್ಯೂಹಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ನಿರ್ಣಾಯಕ ಮಾಹಿತಿ ಮೂಲಸೌಕರ್ಯದ ಭದ್ರತೆಗೆ ಪ್ರಮುಖವಾಗಿವೆ. ಅನುಮೋದಿತ ಕಾರ್ಯಕ್ರಮವು ನಾವಿನ್ಯತೆಯನ್ನು ಮುನ್ನಡೆಸುತ್ತದೆ ಮತ್ತು ಭಾರತದ ಡಿಜಿಟಲ್ ಸಾರ್ವಭೌಮತ್ವವನ್ನು ಖಾತ್ರಿಪಡಿಸಿಕೊಳ್ಳಲು ದೇಶೀಯ ಸಾಮರ್ಥ್ಯಗಳನ್ನು ನಿರ್ಮಿಸುತ್ತದೆ. ಇದು ದೇಶದ ಜನಸಂಖ್ಯೆಯನ್ನು ಲಾಭವಾಗಿ ಬಳಸಿಕೊಳ್ಳಲು ಹೆಚ್ಚು ನುರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸೆಮಿ ಕಂಡಕ್ಟರ್ ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಅಭಿವೃದ್ಧಿಯು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಆಳವಾದ ಏಕೀಕರಣದೊಂದಿಗೆ ಆರ್ಥಿಕತೆಯ ವಿವಿಧ ವಲಯಗಳಲ್ಲಿ ದ್ವಿಗುಣದ ಪರಿಣಾಮವನ್ನು ಬೀರುತ್ತದೆ. ಈ ಕಾರ್ಯಕ್ರಮವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಹೆಚ್ಚಿನ ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುತ್ತದೆ ಮತ್ತು 2025ರ ವೇಳೆಗೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಡಿಜಿಟಲ್ ಆರ್ಥಿಕತೆ ಮತ್ತು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯನ್ನು ಸಾಧಿಸಲು ಗಮನಾರ್ಹ ಕೊಡುಗೆ ನೀಡಲಿದೆ. *** (Release ID: 1781815) Visitor Counter : 241 Read this release in: Punjabi , English , Urdu , Hindi , Marathi , Bengali , Manipuri , Gujarati , Odia , Tamil , Telugu , Malayalam ಸಂಪುಟ ಭಾರತದಲ್ಲಿ ಸೆಮಿ ಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಯ ಕಾರ್ಯಕ್ರಮಕ್ಕೆ ಸಂಪುಟ ಅನುಮೋದನೆ ಸೆಮಿ ಕಂಡೆಕ್ಟರ್ ಗಳು ಮೂಲ ಬುನಾದಿಯಾಗಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಭಾರತವನ್ನು ಜಾಗತಿಕ ತಾಣವಾಗಿ ರೂಪಿಸಲು 2,30,000 ಕೋಟಿ ರೂ.ಗಳ ಪ್ರೋತ್ಸಾಹಕಗಳು ಭಾರತದಲ್ಲಿ ಸೆಮಿ ಕಂಡೆಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇಗಳ ಉತ್ಪಾದನಾ ಪರಿಸರ ವ್ಯವಸ್ಥೆಗಾಗಿ 76000 ಕೋಟಿ ರೂ. (>10 ಶತಕೋಟಿ ಅಮೆರಿಕನ್ ಡಾಲರ್) ಅನುಮೋದನೆ ಈ ವಲಯವನ್ನು ಮುನ್ನಡೆಸಲು ಭಾರತ ಸೆಮಿಕಂಡಕ್ಟರ್ ಅಭಿಯಾನದ (ಐಎಸ್ಎಂ) ಸ್ಥಾಪನೆ Posted On: 15 DEC 2021 4:00PM by PIB Bengaluru ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಮತ್ತು ಭಾರತವನ್ನು ವಿದ್ಯುನ್ಮಾನ ವ್ಯವಸ್ಥೆ ವಿನ್ಯಾಸ ಮತ್ತು ಉತ್ಪಾದನೆಯ ಜಾಗತಿಕ ತಾಣವಾಗಿ ಸ್ಥಾನೀಕರಿಸುವ ನಿಟ್ಟಿನಲ್ಲಿ, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ದೇಶದಲ್ಲಿ ಸುಸ್ಥಿರ ಸೆಮಿ ಕಂಡೆಕ್ಟರ್ ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಅಭಿವೃದ್ಧಿಯ ಸಮಗ್ರ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ. ಈ ಕಾರ್ಯಕ್ರಮವು ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಉತ್ಪಾದನೆ ಮತ್ತು ವಿನ್ಯಾಸದ ಕಂಪನಿಗಳಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಪ್ರೋತ್ಸಾಹಕ ಪ್ಯಾಕೇಜ್ ಒದಗಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಇದು ಈ ಕ್ಷೇತ್ರಗಳಲ್ಲಿ ವ್ಯೂಹಾತ್ಮಕ ಪ್ರಾಮುಖ್ಯತೆ ಮತ್ತು ಆರ್ಥಿಕ ಸ್ವಾವಲಂಬನೆಯ ಭಾರತದ ತಾಂತ್ರಿಕ ನಾಯಕತ್ವಕ್ಕೆ ದಾರಿ ಮಾಡಿಕೊಡುತ್ತದೆ. ಸೆಮಿಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇಗಳು ಉದ್ಯಮ 4.0 ಅಡಿಯಲ್ಲಿ ಡಿಜಿಟಲ್ ಪರಿವರ್ತನೆಯ ಮುಂದಿನ ಹಂತವನ್ನು ಚಾಲನೆ ಮಾಡುವ ಆಧುನಿಕ ಎಲೆಕ್ಟ್ರಾನಿಕ್ಸ್ ನ ಅಡಿಪಾಯವಾಗಿದೆ. ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಉತ್ಪಾದನೆಯು ಬಹಳ ಸಂಕೀರ್ಣ ಮತ್ತು ತಂತ್ರಜ್ಞಾನ- ವ್ಯಾಪಕ ವಲಯವಾಗಿದ್ದು, ಇದರಲ್ಲಿ ಬೃಹತ್ ಬಂಡವಾಳ ಹೂಡಿಕೆಗಳು, ಹೆಚ್ಚಿನ ಅಪಾಯ, ಯೋಜನೆಯ ಹೆಚ್ಚುವರಿ ವೆಚ್ಚ (long gestation) ಮತ್ತು ಮರುಪಾವತಿ ಅವಧಿಗಳು ಮತ್ತು ತಂತ್ರಜ್ಞಾನದಲ್ಲಿ ತ್ವರಿತ ಬದಲಾವಣೆಗಳನ್ನು ಒಳಗೊಂಡಿವೆ, ಇದಕ್ಕೆ ಗಮನಾರ್ಹ ಮತ್ತು ನಿರಂತರ ಹೂಡಿಕೆಗಳ ಅಗತ್ಯವಿದೆ. ಈ ಕಾರ್ಯಕ್ರಮವು ಬಂಡವಾಳ ಬೆಂಬಲ ಮತ್ತು ತಾಂತ್ರಿಕ ಸಹಯೋಗವನ್ನು ಸುಗಮಗೊಳಿಸುವ ಮೂಲಕ ಸೆಮಿ ಕಂಡೆಕ್ಟರ್ ಮತ್ತು ಡಿಸ್ ಪ್ಲೇ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಸಿಲಿಕಾನ್ ಸೆಮಿಕಂಡಕ್ಟರ್ ಫ್ಯಾಬ್ಸ್, ಡಿಸ್ ಪ್ಲೇ ಫ್ಯಾಬ್ಸ್, ಸಂಯುಕ್ತ ಸೆಮಿಕಂಡಕ್ಟರ್ ಗಳು / ಸಿಲಿಕಾನ್ ಫೋಟಾನಿಕ್ಸ್ / ಸೆನ್ಸರ್ ಗಳು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್, ಸೆಮಿಕಂಡಕ್ಟರ್ ಪ್ಯಾಕೇಜಿಂಗ್ (ಎಟಿಎಂಪಿ/ ಒಎಸ್ಎಟಿ), ಸೆಮಿಕಂಡಕ್ಟರ್ ಡಿಸೈನ್ ನಲ್ಲಿ ತೊಡಗಿರುವ ಕಂಪನಿಗಳು / ಕಾನ್ಸಾರ್ಟಿಯಾಗೆ ಆಕರ್ಷಕ ಪ್ರೋತ್ಸಾಹಕ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಗೆ ಈ ಕಳಕಂಡ ವ್ಯಾಪಕ ಪ್ರೋತ್ಸಾಹಕಗಳನ್ನು ಅನುಮೋದಿಸಲಾಗಿದೆ: ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಡಿಸ್ ಪ್ಲೇ ಫ್ಯಾಬ್ಸ್: ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಡಿಸ್ ಪ್ಲೇ ಫ್ಯಾಬ್ ಗಳನ್ನು ಸ್ಥಾಪಿಸುವ ಯೋಜನೆಯು, ಹೆಚ್ಚು ವ್ಯಾಪಕ ಬಂಡವಾಳ ಮತ್ತು ಸಂಪನ್ಮೂಲ ಪ್ರೋತ್ಸಾಹಕ ಯೋಜನೆಗಳನ್ನು ಕಾರ್ಯಗತಗೊಳಿಸುವ ತಂತ್ರಜ್ಞಾನ ಮತ್ತು ಸಾಮರ್ಥ್ಯವನ್ನು ಹೊಂದಿರುವ ಅರ್ಹರೆಂದು ಕಂಡುಬರುವ ಅರ್ಜಿದಾರರಿಗೆ ಸಮಾನ ಕ್ರಮದ ಆಧಾರದ ಮೇಲೆ ಯೋಜನಾ ವೆಚ್ಚದ ಶೇ.50ವರೆಗೆ ಹಣಕಾಸಿನ ಬೆಂಬಲವನ್ನು ವಿಸ್ತರಿಸುತ್ತದೆ. ದೇಶದಲ್ಲಿ ಕನಿಷ್ಠ ಎರಡು ಹಸಿರು ವಲಯ ಸೆಮಿಕಂಡಕ್ಟರ್ ಫ್ಯಾಬ್ ಗಳು ಮತ್ತು ಎರಡು ಡಿಸ್ ಪ್ಲೇ ಫ್ಯಾಬ್ ಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಅನುಮೋದಿಸಲು ಭೂಮಿ, ಸೆಮಿಕಂಡಕ್ಟರ್ ಗ್ರೇಡ್ ಜಲ, ಉತ್ತಮ ಗುಣಮಟ್ಟದ ವಿದ್ಯುತ್, ಸಾಗಣೆ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯ ದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳೊಂದಿಗೆ ಹೈಟೆಕ್ ಗುಚ್ಛಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳೊಂದಿಗೆ ಭಾರತ ಸರ್ಕಾರ ನಿಕಟವಾಗಿ ಕೆಲಸ ಮಾಡಲಿದೆ. ಸೆಮಿ-ಕಂಡಕ್ಟರ್ ಪ್ರಯೋಗಾಲಯ (ಎಸ್.ಸಿಎಲ್): ಸೆಮಿ-ಕಂಡಕ್ಟರ್ ಪ್ರಯೋಗಾಲಯದ (ಎಸ್.ಸಿಎಲ್) ಆಧುನೀಕರಣ ಮತ್ತು ವಾಣಿಜ್ಯೀಕರಣಕ್ಕೆ ವಿಧ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಂದು ವಲಯ ಫ್ಯಾಬ್ ಸೌಲಭ್ಯವನ್ನು ಆಧುನೀಕರಿಸಲು ವಾಣಿಜ್ಯ ಫ್ಯಾಬ್ ಪಾಲುದಾರರೊಂದಿಗೆ ಎಸ್.ಸಿಎಲ್ ಜಂಟಿ ಉದ್ಯಮದ ಸಾಧ್ಯತೆಯನ್ನು ಎಂ.ಇ.ಐ.ಟಿವೈ ಅನ್ವೇಷಿಸುತ್ತದೆ. ಸಂಯುಕ್ತ ಸೆಮಿ ಕಂಡಕ್ಟರ್ ಗಳು/ ಸಿಲಿಕಾನ್ ಫೋಟಾನಿಕ್ಸ್/ ಸೆನ್ಸಾರ್ ಗಳು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್ ಮತ್ತು ಸೆಮಿಕಂಡಕ್ಟರ್ ಎಟಿಎಂಪಿ/ ಒಸ್ಯಾಟ್ ಘಟಕಗಳು: ಭಾರತದಲ್ಲಿ ಸಂಯುಕ್ತ ಸೆಮಿ ಕಂಡಕ್ಟರ್ ಗಳು/ ಸಿಲಿಕಾನ್ ಫೋಟಾನಿಕ್ಸ್/ ಸೆನ್ಸಾರ್ ಗಳನ್ನು (ಎಂಇಎಂಎಸ್ ಸೇರಿದಂತೆ) ಫ್ಯಾಬ್ಸ್ ಮತ್ತು ಸೆಮಿಕಂಡಕ್ಟರ್ ಎಟಿಎಂಪಿ/ ಒಎಸ್ಎಟಿ ಸೌಲಭ್ಯಗಳ ಸ್ಥಾಪನೆಯ ಯೋಜನೆ ಅನುಮೋದಿತ ಘಟಕಗಳಿಗೆ ಬಂಡವಾಳ ವೆಚ್ಚದ ಶೇ.30ರಷ್ಟು ಹಣಕಾಸಿನ ಬೆಂಬಲವನ್ನು ವಿಸ್ತರಿಸುತ್ತದೆ. ಈ ಯೋಜನೆಯಡಿ ಸರ್ಕಾರದ ಬೆಂಬಲದೊಂದಿಗೆ ಸಂಯುಕ್ತ ಸೆಮಿ ಕಂಡಕ್ಟರ್ ಗಳು ಮತ್ತು ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ನ ಕನಿಷ್ಠ 15 ಅಂತಹ ಘಟಕಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಸೆಮಿಕಂಡಕ್ಟರ್ ವಿನ್ಯಾಸ ಕಂಪನಿಗಳು: ವಿನ್ಯಾಸ ಸಂಪರ್ಕಿತ ಪ್ರೋತ್ಸಾಹಕ (ಡಿಎಲ್ಐ) ಯೋಜನೆಯು ಐದು ವರ್ಷಗಳವರೆಗೆ ನಿವ್ವಳ ಮಾರಾಟದ ಮೇಲೆ ಶೇ.6 – ಶೇ.4 ಅರ್ಹ ವೆಚ್ಚದ ಶೇ.50 ವರೆಗೆ ಉತ್ಪನ್ನ ವಿನ್ಯಾಸ ಸಂಪರ್ಕಿತ ಪ್ರೋತ್ಸಾಹಕವನ್ನು ಮತ್ತು ಉತ್ಪನ್ನ ನಿಯೋಜನೆ ಸಂಪರ್ಕಿತ ಪ್ರೋತ್ಸಾಹಕವನ್ನು ವಿಸ್ತರಿಸುತ್ತದೆ. ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳು (ಐಸಿಗಳು), ಚಿಪ್ ಸೆಟ್ ಗಳು, ಸಿಸ್ಟಮ್ ಆನ್ ಚಿಪ್ಸ್ (ಎಸ್.ಒಸಿಗಳು), ಸಿಸ್ಟಮ್ಸ್ ಮತ್ತು ಐಪಿ ಕೋರ್ ಗಳು ಮತ್ತು ಸೆಮಿಕಂಡಕ್ಟರ್ ಸಂಪರ್ಕಿತ ವಿನ್ಯಾಸಕ್ಕಾಗಿ ಸೆಮಿಕಂಡಕ್ಟರ್ ವಿನ್ಯಾಸದ 100 ದೇಶೀಯ ಕಂಪನಿಗಳಿಗೆ ಬೆಂಬಲವನ್ನು ಒದಗಿಸಲಾಗುವುದು ಮತ್ತು ಮುಂಬರುವ ಐದು ವರ್ಷಗಳಲ್ಲಿ 1500 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಸಾಧಿಸಬಲ್ಲ ಅಂತಹ 20 ಕಂಪನಿಗಳಿಗಿಂತ ಕಡಿಮೆಯಿಲ್ಲದ ಬೆಳವಣಿಗೆಗೆ ಅನುಕೂಲ ಮಾಡಿಕೊಡಲಾಗುವುದು. ಭಾರತ ಸೆಮಿಕಂಡಕ್ಟರ್ ಅಭಿಯಾನ: ಸುಸ್ಥಿರ ಸೆಮಿ ಕಂಡಕ್ಟರ್ ಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸಲು ದೀರ್ಘಕಾಲೀನ ಕಾರ್ಯತಂತ್ರಗಳನ್ನು ಚಾಲನೆಗೊಳಿಸುವ ಸಲುವಾಗಿ, ವಿಶೇಷ ಮತ್ತು ಸ್ವತಂತ್ರ "ಭಾರತ ಸೆಮಿಕಂಡಕ್ಟರ್ ಅಭಿಯಾನ (ಐಎಸ್ಎಂ)ವನ್ನು ಸ್ಥಾಪಿಸಲಾಗುವುದು. ಭಾರತ ಸೆಮಿಕಂಡಕ್ಟರ್ ಅಭಿಯಾನವನ್ನು ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಉದ್ಯಮದ ಜಾಗತಿಕ ತಜ್ಞರು ಮುನ್ನಡೆಸಲಿದ್ದಾರೆ. ಇದು ಸೆಮಿಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಯೋಜನೆಗಳ ದಕ್ಷ ಮತ್ತು ಸುಗಮ ಅನುಷ್ಠಾನಕ್ಕೆ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಸೆಮಿ ಕಂಡಕ್ಟರ್ ಗಳು ಮತ್ತು ಎಲೆಕ್ಟ್ರಾನಿಕ್ಸ್ ಗೆ ಸಮಗ್ರ ಹಣಕಾಸಿನ ಬೆಂಬಲ ಭಾರತದಲ್ಲಿ ಸೆಮಿ ಕಂಡಕ್ಟರ್ ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಯ ಕಾರ್ಯಕ್ರಮದ ಅನುಮೋದನೆಯೊಂದಿಗೆ 76,000 ಕೋಟಿ ರೂ.ಗಳ (>10 ಶತಕೋಟಿ ಅಮೆರಿಕನ್ ಡಾಲರ್) ವೆಚ್ಚದೊಂದಿಗೆ, ಭಾರತ ಸರ್ಕಾರವು ಎಲೆಕ್ಟ್ರಾನಿಕ್ ಘಟಕಗಳು, ಸಬ್ ಅಸೆಂಬ್ಲಿಗಳು ಮತ್ತು ಸಿದ್ಧವಸ್ತುಗಳು ಸೇರಿದಂತೆ ಪೂರೈಕೆ ಸರಪಳಿಯ ಪ್ರತಿಯೊಂದು ಭಾಗಕ್ಕೂ ಪ್ರೋತ್ಸಾಹಕಗಳನ್ನು ಘೋಷಿಸಿದೆ. ಬೃಹತ್ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಐಟಿ ಯಂತ್ರಾಂಶಕ್ಕಾಗಿ ಪಿಎಲ್ಐ, ಎಸ್.ಪಿ.ಇ.ಸಿ.ಎಸ್. ಯೋಜನೆ ಮತ್ತು ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಗುಚ್ಛಗಳು (ಇಎಂಸಿ 2.0) ಯೋಜನೆಗೆ ಪಿಎಲ್ಐ ಅಡಿಯಲ್ಲಿ 55,392 ಕೋಟಿ ರೂ.ಗಳ (7.5 ಶತಕೋಟಿ ಅಮೆರಿಕನ್ ಡಾಲರ್) ಪ್ರೋತ್ಸಾಹಕ ಬೆಂಬಲವನ್ನು ಅನುಮೋದಿಸಲಾಗಿದೆ. ಇದಲ್ಲದೆ, ಎಸಿಸಿ ಬ್ಯಾಟರಿ, ವಾಹನ ಘಟಕಗಳು, ಟೆಲಿಕಾಂ ಮತ್ತು ನೆಟ್ ವರ್ಕಿಂಗ್ ಉತ್ಪನ್ನಗಳು, ಸೌರ ಪಿವಿ ಮಾಡ್ಯೂಲ್ ಗಳು ಮತ್ತು ಬಿಳಿ ಸರಕುಗಳನ್ನು ಒಳಗೊಂಡ ಸಂಬಂಧಿತ ವಲಯಗಳಿಗೆ 98,000 ಕೋಟಿ ರೂ.ಗಳ (13 ಶತಕೋಟಿ ಅಮೆರಿಕನ್ ಡಾಲರ್) ಪಿಎಲ್.ಐ ಪ್ರೋತ್ಸಾಹಕಗಳನ್ನು ಅನುಮೋದಿಸಲಾಗಿದೆ. ಒಟ್ಟಾರೆಯಾಗಿ, ಸೆಮಿ ಕಂಡಕ್ಟರ್ ಗಳನ್ನು ಮೂಲಾಧಾರವಾಗಿ ಹೊಂದಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ತಾಣವಾಗಿ ಭಾರತವನ್ನು ಸಾಂಸ್ಥೀಕರಿಸಲು ಭಾರತ ಸರ್ಕಾರವು 2,30,000 ಕೋಟಿ ರೂ.ಗಳ (30 ಶತಕೋಟಿ ಅಮೆರಿಕನ್ ಡಾಲರ್) ಬೆಂಬಲಕ್ಕೆ ಬದ್ಧವಾಗಿದೆ. ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ, ಸೆಮಿ ಕಂಡಕ್ಟರ್ ಗಳು ಮತ್ತು ಡಿಸ್ ಪ್ಲೇಗಳ ವಿಶ್ವಾಸಾರ್ಹ ಮೂಲಗಳು ವ್ಯೂಹಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ನಿರ್ಣಾಯಕ ಮಾಹಿತಿ ಮೂಲಸೌಕರ್ಯದ ಭದ್ರತೆಗೆ ಪ್ರಮುಖವಾಗಿವೆ. ಅನುಮೋದಿತ ಕಾರ್ಯಕ್ರಮವು ನಾವಿನ್ಯತೆಯನ್ನು ಮುನ್ನಡೆಸುತ್ತದೆ ಮತ್ತು ಭಾರತದ ಡಿಜಿಟಲ್ ಸಾರ್ವಭೌಮತ್ವವನ್ನು ಖಾತ್ರಿಪಡಿಸಿಕೊಳ್ಳಲು ದೇಶೀಯ ಸಾಮರ್ಥ್ಯಗಳನ್ನು ನಿರ್ಮಿಸುತ್ತದೆ. ಇದು ದೇಶದ ಜನಸಂಖ್ಯೆಯನ್ನು ಲಾಭವಾಗಿ ಬಳಸಿಕೊಳ್ಳಲು ಹೆಚ್ಚು ನುರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸೆಮಿ ಕಂಡಕ್ಟರ್ ಮತ್ತು ಡಿಸ್ ಪ್ಲೇ ಪರಿಸರ ವ್ಯವಸ್ಥೆಯ ಅಭಿವೃದ್ಧಿಯು ಜಾಗತಿಕ ಮೌಲ್ಯ ಸರಪಳಿಯೊಂದಿಗೆ ಆಳವಾದ ಏಕೀಕರಣದೊಂದಿಗೆ ಆರ್ಥಿಕತೆಯ ವಿವಿಧ ವಲಯಗಳಲ್ಲಿ ದ್ವಿಗುಣದ ಪರಿಣಾಮವನ್ನು ಬೀರುತ್ತದೆ. ಈ ಕಾರ್ಯಕ್ರಮವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಹೆಚ್ಚಿನ ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುತ್ತದೆ ಮತ್ತು 2025ರ ವೇಳೆಗೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಡಿಜಿಟಲ್ ಆರ್ಥಿಕತೆ ಮತ್ತು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯನ್ನು ಸಾಧಿಸಲು ಗಮನಾರ್ಹ ಕೊಡುಗೆ ನೀಡಲಿದೆ.
ಈ ಒಂದು ಆ್ಯಪ್ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿದ್ದಕ್ಕೆ, ಬಳಕೆದಾರರು ವಾಟ್ಸಾಪ್ ಸಂಸ್ಥೆಯನ್ನು ತೀವ್ರ ಟ್ರೋಲ್(Whats App Service Down) ಮಾಡುವ ಮೂಲಕ ಟೀಕೆ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತನ್ನು ಟ್ರೋಲ್ ಮಾಡಿದ ನೆಟ್ಟಿಗರು ನಿರ್ಮಲಾ ಸೀತಾರಾಮನ್(Nirmala Sitharaman) ಮಾತನಾಡುವಾಗ ಬಾಯ್ತಪ್ಪಿ ಹಾರ್ಸ್ ರೇಸಿಂಗ್ ಬದಲು ಹಾರ್ಸ್ ಟ್ರೇಡಿಂಗ್(Horse Trading) ಎಂದು ಹೇಳಿದ್ದಾರೆ. ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಉರ್ಫಿ ಜಾಧವ್! ಸದಾ ಸಾಮಾಜಿಕ ಜಾಲತಾಣದಲ್ಲಿ ಎಂದಿನಂತೆ ಸಕ್ರಿಯರಾಗಿರುವ ಉರ್ಫಿ ತಮ್ಮ ವಿಭಿನ್ನ, ವಿವಿಧ ಉಡುಪುಗಳಿಂದ ಮತ್ತು ವಿವಾದಾತ್ಮಕ ಹೇಳಿಕೆಯಿಂದ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ
Kannada News » Entertainment » 'Legal action will be taken against those spreading fake news': Actor Srikanth puts an end to divorce rumours ‘ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ’, ವಿಚ್ಛೇದನ ವದಂತಿಗೆ ತೆರೆ ಎಳೆದ ನಟ ಶ್ರೀಕಾಂತ್ ತಮ್ಮ ಪತ್ನಿ ಊಹಾ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂಬ ವದಂತಿಯನ್ನು ನಟ ಶ್ರೀಕಾಂತ್​ ಮೇಕಾ ತಳ್ಳಿಹಾಕಿದ್ದಾರೆ. ನಟ ಶ್ರೀಕಾಂತ್​ ಮೇಕಾ ಕುಟುಂಬ TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Nov 22, 2022 | 8:25 PM ಇತ್ತೀಚಿಗೆ ಸಿನಿಮಾ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ (divorce) ಪ್ರಕರಣಗಳು ಹೆಚ್ಚಾಗುತ್ತಿವೆ. ನಟ ನಾಗಚೈತನ್ಯ ಮತ್ತು ಸಮಂತಾ, ಮಂಚು ಮನೋಜ್ ಪ್ರಕರಣಗಳು ತಾಜಾ ಉದಾಹರಣೆ ಎಂದೇ ಹೇಳಬಹುದು. ಸದ್ಯ ಅದೇ ರೀತಿಯಾಗಿ ಮತ್ತೋರ್ವ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಮೇಕಾ, ಊಹಾ ದಾಂಪತ್ಯ ಜೀವನದ ಕುರಿತು ಕೆಲ ಊಹಾಪೋಹಗಳು (rumours) ಹರಿದಾಡುತ್ತಿವೆ. ನಟ ಶ್ರೀಕಾಂತ್ ಮೇಕಾ ಮತ್ತು ಊಹಾ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ತಮ್ಮ ಪತ್ನಿಗೆ ಅವರು ವಿಚ್ಛೇದನ ನೀಡಲಿದ್ದಾರೆ ಎಂದೆಲ್ಲಾ ಇಲ್ಲಸಲ್ಲದ, ಯಾವುದೇ ಆಧಾರವಿಲ್ಲದೇ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ವಿಚಾರ ಟಾಲಿವುಡ್​ನಲ್ಲಿ ಚರ್ಚೆಗೂ ಗ್ರಾಸವಾಗಿತ್ತು. ಶ್ರೀಕಾಂತ್ ಮೇಕಾ ಅವರ ಫ್ಯಾನ್ಸ್​ ಅಂತೂ ಇದು ನಿಜನಾ, ಸುಳ್ಳಾ ಎಂಬ ಗೊಂದಲಕ್ಕೂ ಒಳಗಾಗಿದ್ದರು. ಸದ್ಯ ಈ ಎಲ್ಲಾ ವದಂತಿಗಳಿಗೆ ನಟ ಶ್ರೀಕಾಂತ್ ಮೇಕಾ ತೆರೆ ಎಳೆದಿದ್ದಾರೆ. ನಟ ಶ್ರೀಕಾಂತ್​ ವದಂತಿ ಕುರಿತಾಗಿ ತೆಲುಗಿನ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದು, ತಮ್ಮ ಪತ್ನಿ ಊಹಾ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿದ್ದಾರೆ. ‘ತನ್ನ ವೈಯಕ್ತಿಕ ಜೀವನದ ಬಗ್ಗೆ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿರುವುದು ಇದೇ ಮೊದಲೇನಲ್ಲ’ ಎಂದು ಶ್ರೀಕಾಂತ್ ಹೇಳಿದ್ದಾರೆ. ‘ಈ ಹಿಂದೆ ನನ್ನ ಸಾವಿನ ಕುರಿತಾಗಿಯೂ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರಿಂದ ಇಡೀ ನನ್ನ ಕುಟುಂಬ ಆತಂಕಗೊಂಡಿತ್ತು’ ಎಂದರು. ‘ಆದರೆ ಈಗ ಆರ್ಥಿಕ ತೊಂದರೆಯಿಂದಾಗಿ ವಿಚ್ಛೇದನ ನೀಡುತ್ತಿದ್ದಾರೆ ಎಂದು ಹಬ್ಬಿಸಿದ್ದಾರೆ. ಇದರಿಂದಾಗಿ ನನ್ನ ಪತ್ನಿ ಆತಂಕಗೊಂಡಿದ್ದು, ಅವಳಿಗೆ ಕಳುಹಿಸಲಾದ ಮೆಸೇಜ್​ಗಳನ್ನು ನನಗೆ ತೋರಿಸಿದ್ದಾಳೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಸಮಾಧಾನ ಮಾಡಿದೆ’ ಎಂದು ಶ್ರೀಕಾಂತ್​ ಹೇಳಿದರು. ಯಾರು ಇಂತಹ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು. ಶ್ರೀಕಾಂತ್ ಮತ್ತು ಹಾ 1997 ರಲ್ಲಿ ವಿವಾಹವಾದರು. ದಂಪತಿಗೆ ರೋಷನ್, ರೋಹನ್ ಮತ್ತು ಮೇಧಾ ಹೆಸರಿನ ಮೂವರು ಮಕ್ಕಳಿದ್ದಾರೆ. ಶ್ರೀಕಾಂತ್ ಮೂಲತಃ ಕರ್ನಾಟಕದವರು. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಸದ್ಯ ಅವರು ತೆಲುಗು ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ. ತಂದೆಯ ಹಾದಿಯಂತೆಯೇ ಮಗ ರೋಷನ್ ಕಳೆದ ವರ್ಷ ಟಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ. ನಿರ್ದೇಶಕಿ ಗೌರಿ ರೋಣಂಕಿ ಅವರ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ರೋಷನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
ನಗರದ ಹೃದಯ ಭಾಗದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣ ಇನ್ನೂ ನಿರ್ಮಾಣ ಹಂತದಲ್ಲಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಶಿವಮೊಗ್ಗಕ್ಕೆ ಸಮೀಪದಲ್ಲಿದೆ ಮತ್ತು ನಗರಕ್ಕೆ ಪ್ರಯಾಣಿಸುವ ಜನರು ಇದನ್ನು ಆದ್ಯತೆ ನೀಡುತ್ತಾರೆ. ಈ ವಿಮಾನ ನಿಲ್ದಾಣವು ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಮುಂಬೈ ಮುಂತಾದ ವಿವಿಧ ನಗರಗಳಿಗೆ ಸಂಪರ್ಕ ಹೊಂದಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್, ಜೆಟ್ ಏರ್ವೇಸ್, ಮತ್ತು ಏರ್ ಪೆಗಾಸಸ್ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳಿಂದ ಮಸ್ಕಟ್, ದುಬೈ, ಅಬುಧಾಬಿ, ಮತ್ತು ಕುವೈಟ್ ಅಂತರಾಷ್ಟ್ರೀಯ ಸ್ಥಳಗಳಿಗೆ ವಿಮಾನಗಳು ಸಹ ಕಾರ್ಯನಿರ್ವಹಿಸುತ್ತವೆ. ಪರ್ಯಾಯವಾಗಿ, ನೀವು ಮುಂಬೈ, ಗೋವಾ, ಲಕ್ನೌ, ಹೈದರಾಬಾದ್ ಮತ್ತು ಕೊಲ್ಕತ್ತಾ ನಗರಗಳಿಗೆ ವಿಮಾನಯಾನಗಳ ಸ್ಪೆಕ್ಟ್ರಮ್ ಮೂಲಕ ಸಂಪರ್ಕ ಹೊಂದಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪರಿಗಣಿಸಬಹುದು. ರೈಲು ಮಾರ್ಗ ಶಿವಮೊಗ್ಗಕ್ಕೆ ಕೆಲವು ನೇರ ರೈಲುಗಳಿವೆ. ಬೆಂಗಳೂರು-ಶಿವಮೊಗ್ಗ ರೈಲು ಎಕ್ಸ್ಪ್ರೆಸ್ ನಿಯಮಿತವಾಗಿ ಈ ಮಾರ್ಗವನ್ನು ಸಂಚರಿಸುತ್ತದೆ. ರಸ್ತೆ ಸಂಪರ್ಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆ.ಎಸ್.ಆರ್.ಟಿಸಿ) ಶಿವಮೊಗ್ಗವನ್ನು ಬೆಂಗಳೂರು, ಹುಬ್ಬಳ್ಳಿ, ಶೃಂಗೇರಿ ಮತ್ತು ಧರ್ಮಸ್ಥಳದಂತಹ ಇತರ ನೆರೆಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಶೋಲಾಪುರ್-ಮಂಗಳೂರು ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 13) ಮತ್ತು ಬೆಂಗಳೂರು-ಹೊನ್ನಾವರ ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 206) ಶಿವಮೊಗ್ಗವು ಇತರ ಹತ್ತಿರದ ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿದೆಯೆಂದು ಖಚಿತಪಡಿಸುತ್ತದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಒಂದು ಬಸ್ ಸವಾರಿ ಐದು ಮತ್ತು ಒಂದರಿಂದ ಏಳರಿಂದ ಏಳುವರೆ ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ - ಸಮಯವು ಬಸ್ನ ವಿಧದ ಮೇಲೆ ಅವಲಂಬಿತವಾಗಿದೆ ಮತ್ತು ಪ್ರಸಕ್ತ ಸಂಚಾರದೊಂದಿಗೆ ಆಯ್ಕೆ ಮಾಡಿದ ಆಯೋಜಕರು. ಸೀಬರ್ಡ್ ಪ್ರವಾಸಿಗರು, S.R.E. ಪ್ರವಾಸ, ಶ್ರೀ ಬೆನಕಾ ಪ್ರವಾಸ ಮತ್ತು ಶ್ರೀ ಕೃಷ್ಣ ಪ್ರವಾಸ ಮತ್ತು ಪ್ರವಾಸಗಳು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸೇವೆಗಳನ್ನು ಒದಗಿಸುತ್ತದೆ. ಅಂತರ್ಜಾಲ ನೀತಿಗಳು ಸಹಾಯ ನಮ್ಮನ್ನು ಸಂಪರ್ಕಿಸಿ ಪ್ರತಿಕ್ರಿಯೆ ಜಿಲ್ಲಾ ಆಡಳಿತದ ಮಾಲೀಕತ್ವದ ವಿಷಯ © ಶಿವಮೊಗ್ಗ ಜಿಲ್ಲೆ , ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯ, ಭಾರತ ಸರ್ಕಾರದ ವತಿಯಿಂದ ಅಭಿವೃದ್ಧಿ ಮತ್ತು ಸಂಗ್ರಹಣೆ ಮಾಡಲಾಗಿದೆ
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsApp ಗೆ ಸೇರಿ WhatsApp ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಮಾತನಾಡಲು ಅತ್ಯಂತ ವೇಗದ, ಸರಳವಾದ ಮತ್ತು ವಿಶ್ವಾಸಾರ್ಹವಾದ ಮಾರ್ಗವಾಗಿದೆ. 180 ಕ್ಕೂ ಹೆಚ್ಚು ದೇಶಗಳಲ್ಲಿನ 2 ಬಿಲಿಯನ್‌ಗಿಂತಲೂ ಹೆಚ್ಚು ಜನರು WhatsApp ಬಳಸಿ ಯಾವುದೇ ಕ್ಷಣದಲ್ಲೂ, ಯಾವುದೇ ಸ್ಥಳದಿಂದಲೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಾರೆ. WhatsApp ಉಚಿತವಾಗಿದೆ ಅಷ್ಟೇ ಅಲ್ಲ, ಬಹುಸಂಖ್ಯೆಯ ಮೊಬೈಲ್ ಸಾಧನಗಳಲ್ಲಿ ಮತ್ತು ಕಡಿಮೆ ಕನೆಕ್ಟಿವಿಟಿ ಇರುವ ಪ್ರದೇಶಗಳಲ್ಲಿಯೂ ಲಭ್ಯವಿದೆ - ಇದರಿಂದಾಗಿ ನೀವು ಎಲ್ಲಿದ್ದರೂ ಅದನ್ನು ಪ್ರವೇಶಿಸಲು ಸಾಧ್ಯವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ನಿಮ್ಮ ಮೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳಲು, ಪ್ರಮುಖ ಮಾಹಿತಿಯನ್ನು ಕಳುಹಿಸಲು ಅಥವಾ ಸ್ನೇಹಿತರನ್ನು ಸಂಪರ್ಕಿಸಲು ಇದು ಸರಳ ಮತ್ತು ಸುರಕ್ಷಿತ ಮಾರ್ಗವಾಗಿದೆ. ಜನರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರಿಗೆ ಸಂಪರ್ಕ ಸಾಧಿಸಲು ಮತ್ತು ಹಂಚಿಕೊಳ್ಳಲು WhatsApp ಸಹಾಯ ಮಾಡುತ್ತದೆ. ಸಮಾನ ಉದ್ಯೋಗಾವಕಾಶ ಹಾಗೂ ದೃಢ ಕಾರ್ಯ ಉದ್ಯೋಗದಾತ ಎನ್ನಿಸಿಕೊಳ್ಳಲು WhatsApp ಹೆಮ್ಮೆ ಪಡುತ್ತದೆ. ಜನಾಂಗ, ಧರ್ಮ, ಬಣ್ಣ, ರಾಷ್ಟ್ರೀಯತೆ, ಲಿಂಗ (ಗರ್ಭಿಣಿಯಾಗುವುದು, ಜನನ, ವಂಶಾಭಿವೃದ್ದಿ ಸಂಬಂಧಿಸಿದ ಆರೋಗ್ಯ ನಿರ್ಧಾರಗಳು ಅಥವಾ ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಒಳಗೊಂಡಂತೆ) ಲೈಂಗಿಕ ಅಭಿರುಚಿ, ಲಿಂಗ ಗುರುತಿಸುವಿಕೆ, ಲಿಂಗ ಸಂಬಂಧಿ ಅಭಿವ್ಯಕ್ತಿ, ವಯಸ್ಸು, ಸುರಕ್ಷಿತ ಮಾಜೀ ಸೈನಿಕರ ಸ್ಟೇಟಸ್‌, ಅಂಗವಿಕಲತೆ, ಜೆನೆಟಿಕ್‌ ಮಾಹಿತಿ, ರಾಜಕೀಯ ದೃಷ್ಟಿಕೋನಗಳು ಅಥವಾ ಕ್ರಿಯಾಶೀಲತೆ, ಅಥವಾ ಅನ್ವಯವಾಗುವ ಇತರೆ ಕಾನೂನು ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ನಾವು ಯಾವ ಕಾರಣಕ್ಕೂ ತಾರತಮ್ಯ ಎಸಗುವುದಿಲ್ಲ. ನೀವು ನಮ್ಮ ಸಮಾನ ಉದ್ಯೋಗಾವಕಾಶ ನೋಟೀಸ್‌ ಅನ್ನು ಇಲ್ಲಿ ನೋಡಬಹುದು. ಒಕ್ಕೂಟ, ರಾಜ್ಯ ಹಾಗೂ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವ ಅಪರಾಧ ಹಿನ್ನೆಲೆಯ ಸೂಕ್ತ ಅರ್ಹತೆಯುಳ್ಳ ಅರ್ಜಿದಾರರನ್ನೂ ಕೂಡ ನಾವು ಪರಿಗಣಿಸುತ್ತೇವೆ. Facebook, ಅದರ ಉದ್ಯೋಗಿಗಳು ಹಾಗೂ ಅವಶ್ಯವಿರುವ ಅಥವಾ ಕಾನೂನು ಸಮ್ಮತಿಸುವ ಇತರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. Facebook ನ ಪಾವತಿ ಪಾರದರ್ಶಕ ನೀತಿಮತ್ತು ಸಮಾನ ಉದ್ಯೋಗಾವಕಾಶ ಕಾನೂನು ನೋಟೀಸ್‌ ಅನ್ನು ಅವುಗಳ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ, ಕಾನೂನು ಅವಶ್ಯಕತೆಗೆ ತಕ್ಕಂತೆ WhatsApp ಇ-ಪರಿಶೀಲನೆ ಅಭಿಯಾನಗಳಲ್ಲಿ ಕೂಡ ಭಾಗವಹಿಸುತ್ತದೆ. ತನ್ನ ಉದ್ಯೋಗ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸಮಂಜಸವಾದ ಸೌಕರ್ಯಗಳನ್ನು ಒದಗಿಸಿ ಕೊಡಲು WhatsApp ಬದ್ಧವಾಗಿರುತ್ತದೆ. ಅಂಗವೈಕಲ್ಯದ ಕಾರಣಕ್ಕಾಗಿ ತಮಗೆ ಯಾವುದೇ ಸಹಕಾರ ಅಥವಾ ಸೌಕರ್ಯದ ಅವಶ್ಯಕತೆ ಇದ್ದರೆ, ಇಲ್ಲಿ ನಮಗೆ ತಿಳಿಸಿ: accommodations-ext@fb.com .
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
UP Board Result 2022: ಯುಪಿಎಂಎಸ್‌ಪಿ 10 ನೇ ತರಗತಿ, 12 ನೇ ತರಗತಿ ಫಲಿತಾಂಶಗಳನ್ನು ಜೂನ್ 10 ರೊಳಗೆ ಪ್ರಕಟಿಸಲಾಗುವುದು ಎಂಬ ನಕಲಿ ಸುದ್ದಿ ಹರಿದಾಡುತ್ತಿದೆ. ಆದರೆ ಫಲಿತಾಂಶ ಪ್ರಕಟದ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿಲ್ಲ ಎಂದು ಮಾಧ್ಯಮಿಕ ಶಿಕ್ಷಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ಸಾಂಕೇತಿಕ ಚಿತ್ರ TV9kannada Web Team | Edited By: TV9 SEO Jun 10, 2022 | 8:01 PM ಯುಪಿ ಬೋರ್ಡ್ ಫಲಿತಾಂಶ 2022 ಇನ್ನೂ ಏನನ್ನೂ ದೃಢೀಕರಿಸದಿದ್ದರೂ ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್ (UPMSP) ಯುಪಿ ಬೋರ್ಡ್ 10ನೇ ತರಗತಿ, 12ನೇ ಫಲಿತಾಂಶವನ್ನು ಜೂನ್ 15ರ ಒಳಗೆ ಬಿಡುಗಡೆ ಮಾಡಬಹುದು ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ನಡುವೆ ಯುಪಿಎಂಎಸ್‌ಪಿ 10 ನೇ ತರಗತಿ, 12 ನೇ ತರಗತಿ ಫಲಿತಾಂಶಗಳನ್ನು ಜೂನ್ 10 ರೊಳಗೆ ಪ್ರಕಟಿಸಲಾಗುವುದು ಎಂಬ ನಕಲಿ ಸುದ್ದಿಗೆ ಪ್ರತಿಕ್ರಿಯಿಸಿದ ಮಾಧ್ಯಮಿಕ ಶಿಕ್ಷಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆರಾಧನಾ ಶುಕ್ಲಾ, ”ಯುಪಿ ಬೋರ್ಡ್ ಫಲಿತಾಂಶದ ದಿನಾಂಕ ಮತ್ತು ಸಮಯ ಅಧಿಕೃತವಾಗಿ ಘೋಷಣೆ ಆಗಿಲ್ಲ. ಮಂಡಳಿಯು ಫಲಿತಾಂಶದ ದಿನಾಂಕ ಮತ್ತು ಸಮಯವನ್ನು ಅಧಿಕೃತ ವೆಬ್‌ಸೈಟ್ upresults.nic.in, upmsp.edu.in ನಲ್ಲಿ ಘೋಷಿಸುತ್ತದೆ” ಎಂದು ಹೇಳಿದ್ದಾರೆ. ಯುಪಿಎಂಎಸ್‌ಪಿ ಅಧಿಕಾರಿಗಳು ಫಲಿತಾಂಶದ ದಿನಾಂಕ ಮತ್ತು ಸಮಯದ ಕುರಿತು ಇನ್ನೂ ಘೋಷಣೆ ಮಾಡಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಯುಪಿ ಬೋರ್ಡ್ ಫಲಿತಾಂಶ 2022 ಮುಂದಿನ ವಾರ ಜೂನ್ 15 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: National Education Policy: ಕೇಂದ್ರೀಯ ವಿ.ವಿ. ನೇಮಕಾತಿಯಲ್ಲಿ ಬದಲಾವಣೆ; ವೃತ್ತಿಪರರು, ಕೈಗಾರಿಕೆ ಪರಿಣತರಿಂದಲೂ ಪಾಠ ಈ ವರ್ಷ ಒಟ್ಟು 51,92,689 ವಿದ್ಯಾರ್ಥಿಗಳು ಯುಪಿ ಬೋರ್ಡ್ 10, 12 ನೇ ತರಗತಿ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 47,75,749 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶ ಪ್ರಕಟಗೊಂಡರೆ ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ಮತ್ತು ಮಧ್ಯಂತರ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ಗಳಾದ upmsp.edu.in, upresults.nic.in ಮತ್ತು upmspresults.up.nic.in ನಲ್ಲಿ ಪರಿಶೀಲಿಸಬಹುದು. ಫಲಿತಾಂಶ ನೋಡುವುದು ಹೇಗೆ? ಅಧಿಕೃತ ವೆಬ್‌ಸೈಟ್ https://upmsp.edu.in/ ಗೆ ಭೇಟಿ ನೀಡಿ, ‘UP ಬೋರ್ಡ್ 10 ನೇ ಫಲಿತಾಂಶ 2022’ ಅಥವಾ ‘UP ಬೋರ್ಡ್ 12 ನೇ ಫಲಿತಾಂಶ 2022’ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ ರೋಲ್ ಸಂಖ್ಯೆ, ಶಾಲೆಯ ಕೋಡ್ ಅನ್ನು ನಮೂದಿಸಿ ಕ್ಲಿಕ್ ಮಾಡಿ. ಈ ವೇಳೆ ನಿಮ್ಮ ಫಲಿತಾಂಶ ಪರದೆಯ ಮೇಲೆ ಬರಲಿದೆ. ಇದನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.
October 16, 2021 October 16, 2021 ram pargeLeave a Comment on ಯಾರ ಬಳಿ ಈ ಬೇರು ಇರುತ್ತದೆ ಅವರ ಬಳಿ ಹಣ ಬರುತ್ತಲೇ ಇರುತ್ತದೆ . ಯಾರ ಬಳಿ ಈ ಬೇರು ಇರುತ್ತದೆ ಅವರ ಬಳಿ ಹಣ ಬರುತ್ತಲೇ ಇರುತ್ತದೆ ಹತ್ತಿ ಮರಗಳಿಗೆ ಭಗವಂತನ ಲಕ್ಷ್ಮಿ ನರಸಿಂಹಣ್ಣ ಆಶೀರ್ವಾದವೂ ಇದೆ ಪಕ್ಷದ ಸಮಯದಲ್ಲಿ ನೀವು ಈ ರೀತಿಯ ಪ್ರಯೋಗಗಳನ್ನು ಮಾಡಬೇಕು ಇವುಗಳ ಮೂಲಕ ನೀವು ಎಲ್ಲಾ ರೀತಿಯ ಅದೃಷ್ಟವನ್ನು ಪಡೆದುಕೊಳ್ಳಬಹುದಾಗಿದೆ ನಿಮ್ಮ ಜೀವನವೂ ಉತ್ತುಂಗಕ್ಕೇರುತ್ತದೆ ನಿಮಗೆಲ್ಲಾ ಸಮಸ್ಯೆಗಳಿಂದ ನೀವು ಆಚೆ ಬರುತ್ತೀರಾ ಧನ ಸಂಪತ್ತಿನ ಆಗಮನವು ನಿಮಗೆ ಕಂಡಿತವಾಗಿಯೂ ಸಹ ಹಾಗೆ ಆಗುತ್ತದೆ ಯಾರಿಗೆ ವ್ಯವಸಾಯದಲ್ಲಿ ನೌಕರಿ ಮತ್ತು ಲಾಭ ಸಿಗುವುದಿಲ್ಲವೋ ಅಂಥವರು ಈ ಪ್ರಯೋಗಗಳನ್ನು ಮಾಡಬಹುದಾಗಿದೆ ಈ ಪ್ರಯೋಗವನ್ನು ಮಾಡುವುದರಿಂದ ಖಂಡಿತವಾಗಿಯೂ ಉತ್ತಮ ದಾರಿಯ ಸಿಕ್ಕೇ ಸಿಗುತ್ತದೆ ಇದನ್ನು ಹೇಗೆ ಮಾಡುವುದು ಎಂದರೆ ಪಿತೃಪಕ್ಷದ ಯಾವುದಾದರೂ ಗುರುವಾರದ ದಿನ ಅತ್ತಿ ಮರದ ಬೇರುಗಳನ್ನು ನೀವು ತೆಗೆದುಕೊಂಡು ಬರಬೇಕು ಇದನ್ನು ನೀವು ಚೆನ್ನಾಗಿ ತೊಳೆದು ಅರಿಶಿನದಲ್ಲಿ ಮಿಕ್ಸ್ ಮಾಡಿ ಹಳದಿ ವಸ್ತ್ರದಲ್ಲಿ ಕಟ್ಟಿ ಭಗವಂತನಾದ ವಿಷ್ಣು ಪದದಲ್ಲಿ ಇಡಬೇಕು ಈ ಒಂದು ಮಂತ್ರವನ್ನು ನೀವು ಪಠಿಸಬೇಕು ಓಂ ನಮೋ ಭಗವತೇ ವಾಸುದೇವಾಯ ನಮಃ ಪಿತೃಪಕ್ಷ ಮುಗಿಯುವವರೆಗೂ ಈ ಮಂತ್ರದ ಪ್ರಯೋಗಗಳು ಮಾಡಬೇಕು. ಈ ಒಂದು ಮಂತ್ರವನ್ನು ಪಿತೃಪಕ್ಷ ಮುಗಿಯುವವರೆಗೂ ನೀವೇ ಜಪ ಮಾಡಿದರೆ ನಂತರ ನೀವು ಈ ಬೇರನ್ನು ನೀವು ಹಣವನ್ನು ಹೆಚ್ಚಾಗಿ ಎಲ್ಲಿ ಇಡುತ್ತಿರುವ ಜಾಗದಲ್ಲಿ ಇದನ್ನು ಇಡಬೇಕು ಈ ರೀತಿ ಮಾಡುವುದರಿಂದ ನರಸಿಂಹಸ್ವಾಮಿಯ ಜೊತೆ ಶ್ರೀ ಲಕ್ಷ್ಮೀ ದೇವಿಯ ನೆಲೆಸುತ್ತಾರೆ ನೀವೇನಾದರೂ ಈ ರೀತಿಯ ಪ್ರಯೋಗವನ್ನು ಮಾಡಿದರೆ ಖಂಡಿತವಾಗಿಯೂ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ನಿಮ್ಮ ಧನ ಸಂಪತ್ತಿನ ವೃದ್ಧಿಯ ಖಂಡಿತವಾಗಿ ಹೆಚ್ಚಾಗಿರುತ್ತದೆ ಮತ್ತು ಭಗವಂತನಾದ ಲಕ್ಷ್ಮೀನರಸಿಂಹಸ್ವಾಮಿ ಇಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ನೆಲೆಸಿದ್ದಾಳೆ. ಶ್ರೀ ಹುಲಿಗೆಮ್ಮ ದೇವಿ ಅಥವಾ ಹುಲಿಗೆಮ್ಮ ಎಂದು ಕರೆಯಲಾಗುವ ಈ ದೇವಸ್ಥಾನ ಇರುವುದು ಉತ್ತರ ಕರ್ನಾಟಕದ ಕೊಪ್ಪಳ ತಾಲ್ಲೂಕಿನ, ತುಂಗ ಭದ್ರಾ ನದಿಯ ದಡದ ಮೇಲಿರುವ ಹುಲಿಗಿ ಎನ್ನುವ ಪಟ್ಟಣದಲ್ಲಿ. ಈ ಸ್ಥಳವನ್ನು ’ವ್ಯಾಘ್ರಪುರಿ’ ಎಂಬ ಸಂಸ್ಕೃದಲ್ಲೂ ಕರೆಯುತ್ತಾರೆ. ಇಲ್ಲಿರುವ ಮೂಲ ದೇವರೆಂದರೆ ದುರ್ಗಾ ದೇವಿ ಸ್ವರೂಪಿಯಾದ ಹುಲಿಗೆಮ್ಮ ದೇವಿ ಹಾಗು ಈ ದೇವಸ್ಥಾನದಲ್ಲೇ ಸೋಮನಾಥನ ದೇವಸ್ಥಾನ ಕೂಡ ಇದೆ. ಈ ದೇವಸ್ಥಾನದಲ್ಲಿ ಈಶ್ವರ ಸೋಮೇಶ್ವರನ ರೂಪದಲ್ಲಿ ನೆಲೆಸಿದ್ದಾನೆ. ಸುಮಾರು 13 ನೆಯ ಶತಮಾನಕ್ಕೆ ಸೇರಿದ ಈ ದೇವಸ್ಥಾನದಲ್ಲಿ ನಾಗಜೋಗಿ ಹಾಗು ಬಸವಜೋಗಿ ಎಂಬ ಇಬ್ಬರು ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ನೆಲೆಸಿದ್ದಾಳೆ. ದೇವಸ್ಥಾನದಲ್ಲಿ ಇರುವ ಕೆತ್ತನೆಯ ಪ್ರಕಾರ ಈ ದೇವಸ್ಥಾನವನ್ನು ಚತುರ್ವೇದಿ ಭಟ್ಟರಿಗೆ ಒಬ್ಬ ಚಾಲುಕ್ಯ ರಾಜನಾದ ವಿಕ್ರಮಾದಿತ್ಯ VI ಉಡುಗೊರೆಯಾಗಿ ನೀಡಿದ್ದ. ದೇವಸ್ಥಾನದ ಮುಂದೆ 25 ಅಡಿ ಎತ್ತರದ ಧ್ವಜ ಸ್ಥಂಬವಿದ್ದು ಅದರ ಮುಂದೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಪ್ರತಿ ಮಂಗಳವಾರ ಹಾಗು ಶುಕ್ರವಾರ ದೇವಿಗೆ ವಿಶೇಷ ಪೂಜೆಗಳು ನಡೆಯುವುದರಿಂದ ಅಂದಿನ ದಿನ ಜನ ಸಂದಡಿ ಕೂಡ ಹೆಚ್ಚಾಗಿರುತ್ತದೆ. ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಫೆ. 10 ರಂದು ಭಾರತ ಹುಣ್ಣಿಮೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಭಾರತ ಹುಣ್ಣಿಮೆಯ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿ ಗಂಗಾದೇವಿಯವರಿಗೆ ಪೂಜೆ, ರಾತ್ರಿ 9-30 ಗಮಟೆಗೆ ಕ್ಷೇತ್ರಪಾಲ ಅಜ್ಜಪ್ಪ ದೇವರಿಗೆ ಗುಗ್ಗರಿ ಮುಟಿಗಿ ಪೂಜೆ, ರಾತ್ರಿ 9:45 ಗಂಟೆಗೆ ಮಾತಂಗಿ ದೇವಿಯವರಿಗೆ ಕ್ಷೀರ ಸಮರ್ಪಣೆ, ರಾತ್ರಿ 10 ಗಂಟೆಗೆ ಪೂಜಾರರರಿಗೆ ಗುಗ್ಗರಿ ಮುಟಿಗಿ ಉಡಿ ತುಂಬುವುದು ನಂತರ ಭಕ್ತಾದಿಗಳಿಗೆ ಗುಗ್ಗರಿ ಮುಟಿಗಿ ಪ್ರಸಾದ ವಿತರಣೆ ಜರುಗಲಿದೆ. ಭಕ್ತಾದಿಗಳು ಭಾರತ ಹುಣ್ಣಿಮೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಯುದ್ಧ ಸನ್ನದ್ಧ ರೀತಿಯಲ್ಲಿ ಜಮಾವಣೆಗೆ ಅಧ್ಯಕ್ಷ ಪುಟಿನ್ ಬುಧವಾರ ಆದೇಶ ನೀಡಿದ್ದಾರೆ. ಪಾಶ್ಚಾತ್ಯ ದೇಶಗಳು 'ಪರಮಾಣು ಬ್ಲ್ಯಾಕ್‌ಮೇಲ್' ಎಂದು ಕರೆಯುವುದನ್ನು ಮುಂದುವರಿಸಿದರೆ ರಷ್ಯಾ ತನ್ನ ಎಲ್ಲಾ ಅಸ್ತ್ರಗಳಿಂದ ಶಕ್ತಿಯನ್ನು ಪ್ರತಿಕ್ರಿಯಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. "ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಿದ್ದರೆ, ನಮ್ಮ ನಾಗರಿಕರನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸುತ್ತೇವೆ" ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದ ಭಾಷಣ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪುಟಿನ್ ಅವರು ಭಾಗಶಃ ಸೇನೆ ಜಮಾವಣೆಯ ಆದೇಶಕ್ಕೆ ಸಹಿ ಹಾಕಿದ್ದೇನೆ ಎಂದು ಹೇಳಿದ್ದಾರೆ. ಇದರಿಂದಾಗಿ ಯುದ್ಧದ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಪೂರ್ವ ಉಕ್ರೇನ್‌ನ ಡಾನ್‌ಬಾಸ್‌ ಪ್ರದೇಶವನ್ನು "ವಿಮೋಚನೆಗೊಳಿಸುವುದು" ತನ್ನ ಗುರಿ ಎಂದು ರಷ್ಯಾ ಹೇಳಿದೆ. ಎರಡನೇ ಮಹಾಯುದ್ಧದ ನಂತರ ರಷ್ಯಾ ಅಧ್ಯಕ್ಷರೊಬ್ಬರು ನೀಡಿದ ಇಂತಹ ಮೊದಲ ಆದೇಶ ಇದಾಗಿದೆ. ಈ ಸುದ್ದಿ ಓದಿದ್ದೀರಾ? ಲೆಬನಾನ್‌ ಆರ್ಥಿಕ ಕುಸಿತ | ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದ ಠೇವಣಿದಾರರು ಆದೇಶದ ವಿಚಾರವಾಗಿ ಮಾತನಾಡಿರುವ ಪುಟಿನ್, "ಪಶ್ಚಿಮ ದೇಶಗಳು ಲಕ್ಷ್ಮಣ ರೇಖೆಯನ್ನು ದಾಟಿದ್ದು, ರಷ್ಯಾವನ್ನು ದುರ್ಬಲಗೊಳಿಸಲು, ವಿಭಜಿಸಲು ಮತ್ತು ನಾಶಮಾಡಲು ಕರೆ ನೀಡುತ್ತಿವೆ. ರಷ್ಯಾದೊಂದಿಗೆ ಪ್ರಾಕ್ಸಿ (ಪರೋಕ್ಷ) ಯುದ್ಧವನ್ನು ಪ್ರಾರಂಭಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಹುನ್ನಾರ ನಡೆಸಿವೆ. ನಮ್ಮ ದೇಶದಲ್ಲಿರುವ ನಾಗರಿಕರನ್ನು ರಕ್ಷಿಸುವುದು ನಮ್ಮ ಗುರಿ" ಎಂದು ಪುಟಿನ್‌ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳು ‘ಪರಮಾಣು ಬ್ಲ್ಯಾಕ್‌ಮೇಲ್’ ಮುಂದುವರಿಸಿದರೆ ರಷ್ಯಾ ತನ್ನ ಎಲ್ಲ ವಿಶಾಲವಾದ ಶಸ್ತ್ರಾಗಾರದ ಶಕ್ತಿಯೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ಪುಟಿನ್ ಅವರು ಎಚ್ಚರಿಸಿದ್ದಾರೆ.
ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹ... ಹಿತವಚನ ಸರಿಯಾಗಿ ಕಾಲೂರಿ ನಡೆಯಲು ಕಲಿಯೇ, ಎಂದೊಬ್ಬರು ಅದೆಷ್ಟು ನಿಧಾನ! ಹೀಗಿದ್ರೆ ಕಷ್ಟ, ಆಕ್ಷೇಪ ಕೆಲವರದು ಸ್ವಲ್ಪ ಸೊಟ್ಟನ ಹೆಜ್ಜೆ, ಈಗಲೇ ಸರಿ ಮಾಡಿ, ಹುಶಾರು! ಸೊಂ... ಕಚ್ಚೋ ಚಪ್ಪಲ್ಲು "ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ... ಹೀಗೇ ಸುಮ್ಮನೇ... ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತ... ಹಸಿರು ಹೀರೋ ಪೆನ್ನು. ಜೋಷಿ ಮಾಸ್ತರ್ ರ ಸಮಾಜದ ಕ್ಲಾಸು ಮುಗಿದ್ರೆ ಸೀದಾ ಮನೇಗೇ ಅನ್ನೋ ವಿಷಯ ನೆನಪಾದಾಗ ಪುಟ್ಟನಿಗೆ ಒಂತರಾ ಖುಶಿಯಾಯ್ತು. ಶನಿವಾರ ಅಂದ್ರೆ ಯಾಕೋ ಗೊತ್ತಿಲ್ಲ, ಬೆಳಿಗ್ಗೆಯಿಂದ್ಲ... ಈ ಸಂಭಾಷಣೆ... ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು ಅರೆಪಾವು ತುಂಟತನ, ಆಗಾಗ ಥೇಟ್ ಮಗು ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು ... ಕೌಳಿ ಹಣ್ಣು ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹ... ಈರನ ತರ್ಕವೂ... ಎಲೆಕ್ಸನ್ನೂ..... ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ... ನಿನ್ನೆ ನಾಳೆಗಳ ನಡುವೆ ಸರಿವ ಸಮಯದ ನೆರಳತುದಿಗೆ ಜೋತುಕೊಂಡೇ ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ! ನಡೆವ ನೆಲದ...
ಅದು ೨೦೧೮ರ ಮೇ ತಿಂಗಳು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೬೮ನೇ ಘಟಿಕೋತ್ಸವ ಇತ್ತು. ಎಂ.ಎಸ್ಸಿ. ಬಯೋಟೆಕ್ನೊಲಜಿಯಲ್ಲಿ ಮೊದಲ ರ್ಯಾಂಕ್‌ ಬಂದಿದ್ದೆ. ಸುವರ್ಣ ಪದಕ ಪಡೆಯುವವರ ಸಾಲಿನಲ್ಲಿ ಕುಳಿತಿದ್ದೆ. ಚುಣಾವಣೆಯ ಸಮಯವದು. ಮಮ್ಮಿ ಅಂದು ಚುಣಾವಣಾ ತರಬೇತಿಯಲ್ಲಿದ್ದರು. ಕಾರ್ಯಕ್ರಮ ಬೆಳಿಗ್ಗೆ ಶುರುವಾಯಿತು. ನಮ್ಮ ಸರದಿ ಬರುವುದು ಮಧ್ಯಾಹ್ನ ಅಂತ ಖಾತ್ರಿಯಾಯಿತು. ಅಲ್ಲಿ ಜಾಮರ್‌ ಅಳವಡಿಸಲಾಗಿತ್ತು. ಮಮ್ಮಿಗೆ ಫೋನ್‌, ಮೆಸೇಜ್‌ ಮಾಡಲು ಸಾಧ್ಯವಿರಲಿಲ್ಲ. ಆದರೂ ಪ್ರಯತ್ನಿಸುತ್ತಿದ್ದೆ. ನನ್ನ ಹಿಂದೆ ಮುಂದೆ ಕುಳಿತವರೂ ಪ್ರಯತ್ನಿಸುತ್ತಿದ್ದರು. ನಾನು ಚಡಪಡಿಸುತ್ತಿದ್ದೆ – ʼಯಾವಾಗಲಾದರೂ ಒಮ್ಮೆ ಸಿಗುವ ಅವಕಾಶವಿದು. ಮಮ್ಮಿ ಸರಿಯಾದ ಸಮಯಕ್ಕೆ ಬರುತ್ತಾರೋ ಇಲ್ಲವೋ?ʼ ಎಂದು. ಆಮೇಲೆ ನಿರ್ಧರಿಸಿದೆ: ʼಮಮ್ಮಿ ಬರದೇ ಇದ್ದರೂ ನಾನು ನಿರಾಶಳಾಗಬಾರದು. ನನ್ನ ಈ ಕ್ಷಣ ಸಂಭ್ರಮಿಸಬೇಕು. ಮೇಘ ಹೇಗಿದ್ದರೂ ವಿಡಿಯೋ ಮಾಡಿರುತ್ತಾಳೆ, ಫೋಟೊ ಸಿಗುತ್ತವೆ.ʼ ಇದನ್ನೇ ನನ್ನ ಗೆಳತಿಯರಿಗೂ ಹೇಳಿದೆ. ಚಿನ್ನದ ಪದಕ, ರ್ಯಾಂಕ್‌ ಸರ್ಟಿಫಿಕೆಟ್‌ ಕೈಸೇರಿದವು. ಘಟಿಕೋತ್ಸವ ಮುಗಿಯಿತು. ನಮ್ಮ ಕುಟುಂಬ ಇದ್ದಲ್ಲಿಗೆ ಹೋದೆ. ಮಮ್ಮಿ ಅಲ್ಲಿದ್ದರು. ಸರಿಯಾದ ಸಮಯಕ್ಕೆ ಬಂದಿದ್ದರೆಂಬುದನ್ನು ಕೇಳಿ ಕೇಳಿ ಖಚಿತಪಡಿಸಿಕೊಂಡೆ. ಊಟದ ಬಿಡುವಿನ ಸಮಯದಲ್ಲಿ ಬಂದಿದ್ದರು. ಅವಸರವಸರವಾಗಿ ಫೋಟೋ, ಸೆಲ್ಫಿ ಎಲ್ಲ ಮುಗಿಸಿ, ಊಟ ಮಾಡಿದೆವು. ಪಪ್ಪ ಅವರನ್ನು ತರಬೇತಿ ಕೇಂದ್ರಕ್ಕೆ ಬಿಟ್ಟುಬಂದರು. ಅದೇ ವರ್ಷ ನಾನು ಪಿಎಚ್.ಡಿ. ಸೇರಿಕೊಂಡೆ. ಮಾರನೆ ವರ್ಷ ಮೇಘಳಿಗೆ ಬಿ.ಡಿ.ಎಸ್‌. ಸೀಟ್‌ ಸಿಕ್ಕಿತು. ನಮ್ಮ ಕೆಲಸಗಳೊಡನೆ ಮನೆಯ ಕೆಲಸ, ಅಭ್ಯಾಸ ಎಲ್ಲವೂ ಸೇರಿ ಒತ್ತಡವಾಗುತ್ತಿತ್ತು. ೨೦೨೦-೨೧ರಲ್ಲಿ ಬಹಳಷ್ಟು ಸಮಯ ಲಾಕ್‌ಡೌನ್‌ನಲ್ಲಿ ಕಳೆಯಿತು. ಓದು-ಬರಹ, ಹವ್ಯಾಸಗಳು ಆ ಸಮಯವನ್ನು ಕೊಂಚ ಸಹನೀಯಗೊಳಿಸಿದ್ದವು. ಮಮ್ಮಿಯ ಕಾಲೇಜು ಕೆಲಸ, ಬೋಧನೆಯ ಜೊತೆಗೆ ಸಂಶೋಧನೆಗೆ ಸಾಕಷ್ಟು ವೇಳೆ ಆಗಿತ್ತು. ಬಹಳ ಪ್ರಯಾಸಪಟ್ಟು ಪಿಎಚ್.ಡಿ. ಮುಗಿಸಿದರು. ಥೀಸಿಸ್‌ ಸಲ್ಲಿಕೆ, ವೈವಾ ಆದಂತೆಲ್ಲ ನಾನು ನಿರಾಳವಾಗುತ್ತಾ, ನನ್ನ ಕೆಲಸಗಳಲ್ಲಿ ಹೆಚ್ಚಿನ ವೇಳೆ ಕಳೆಯತೊಡಗಿದೆ. ಇದೇ ವರ್ಷ ಜೂನ್‌ ತಿಂಗಳಲ್ಲಿ ಕ.ವಿ.ವಿ.ಯಲ್ಲಿ ೭೨ನೇ ಘಟಿಕೋತ್ಸವ ನಡೆಯಿತು. ಪದವಿ ಪಡೆಯುವವರೆಲ್ಲ ಬಿಳಿಬಣ್ಣದ ಖಾದಿ‌ ಶಾಲ್- ಬಟ್ಟೆಗಳಲ್ಲಿ ಮಿಂಚುತ್ತಿದ್ದರು. ಕರಿಗೌನ್‌ಗಳ ಸ್ಥಾನವನ್ನು ಬಿಳಿ ಬಟ್ಟೆಗಳು, ಸೀರೆಗಳು ಪಡೆದಿದ್ದವು. ವಿಶ್ವವಿದ್ಯಾಲಯದ ಈ ತೀರ್ಮಾನದಲ್ಲಿ ಪಪ್ಪನ (ಮುಖ್ಯಸ್ಥರು, ಗಾಂಧೀ ಅಧ್ಯಯನ ವಿಭಾಗ, ಕ.ವಿ.ವಿ.) ಪಾತ್ರವೂ ಇದ್ದದ್ದು ನಮಗೆಲ್ಲ ಖುಷಿ, ಹೆಮ್ಮೆ ಪಡುವ ಸಂಗತಿಯಾಗಿತ್ತು. ಅವತ್ತಿನ ದಿನವಂತೂ ಅನೇಕ ವರ್ಷಗಳ ಕನಸೊಂದು ನನಸಾದ ಭಾವ. ನಮ್ಮ ಇಡೀ ಕುಟುಂಬ ನೆರೆದಿದ್ದು, ರಾತ್ರಿ ೧೦-೧೨ ಜನ ಸೇರಿ ಊಟ ಮಾಡಿದ್ದು, ನಂತರ ಕ್ಯಾಂಪಸ್‌ನಲ್ಲಿ ಸುತ್ತಾಡಿದ್ದು, ಇವೆಲ್ಲವೂ ಅಪರೂಪದ ಕ್ಷಣಗಳು. ಉನ್ನತ ಶಿಕ್ಷಣದ ಕನಸು ಕಾಣುವುದು, ಅದಕ್ಕೆ ಬೇಕಾದ ತಯಾರಿ, ತಕ್ಕ ಮನಸ್ಥಿತಿ, ಒತ್ತಡ ನಿರ್ವಹಣೆಗೆ ಸ್ಪೂರ್ತಿ ನಮ್ಮ ಪಾಲಕರೇ ಆಗಿದ್ದರು. ಜೊತೆಗೆ ಅವರ ಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯ ಕರಿಯರ್‌ ಮಾಡಿಕೊಳ್ಳುತ್ತಿದ್ದದ್ದು ಕೂಡ ನಮ್ಮಲ್ಲಿ ಹುರುಪು ಮೂಡಿಸುತ್ತಿತ್ತು. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ನಮಗೆ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೋಧಿಸುತ್ತಿದ್ದ ಪ್ರಾಣಿಶಾಸ್ತ್ರ ವಿಭಾಗದ ಡಾ. ಎ.ಎಸ್.‌ ಬೆಲ್ಲದ ಮೇಡಂ (ಕೆ.ಸಿ.ಡಿ.ಯ ಮೊದಲ ಮಹಿಳಾ ಪ್ರಾಂಶುಪಾಲರು) ಭೆಟ್ಟಿಯಾದರು. ಅವರು ಇದೇ ವರ್ಷ ನಿವೃತ್ತರಾದರು. ಜೊತೆಗೆ ಅವರ ಮಗಳು ಬಂದಿದ್ದರು. ನಾನು ಹಾಗೂ ಮೇಡಂ ಒಬ್ಬರನ್ನೊಬ್ಬರು ಕಂಡು ಎಕ್ಸೈಟ್‌ ಆಗಿ ಅಪ್ಪಿಕೊಂಡದ್ದನ್ನು ಗಮನಿಸಿದ ಅವರ ಮಗಳು ಹೇಳಿದ್ದು, "ತನ್ನ ಅಮ್ಮನೊಡನೆ ಅವರ ವಿದ್ಯಾರ್ಥಿಗಳು ಹೀಗೆ ಸಂಭ್ರಮಿಸುವುದನ್ನು ನೋಡುವುದೇ ಒಂದು ಸಂಭ್ರಮ.” ನಾನೂ ಕೂಡ ಇಂತಹ ಸನ್ನಿವೇಶಗಳಲ್ಲಿ ಇಂತಹದೇ ಅನುಭವವನ್ನು ಬಹಳ ಸಲ ಪಡೆದ ಕಾರಣ, "ನನ್ನ ಪಾಲಕರೂ ಕೂಡ ಅಧ್ಯಾಪಕ ವೃತ್ತಿಯಲ್ಲಿರುವ ಕಾರಣ ನೀವು ಹೇಳುತ್ತಿರುವುದು ನನಗೂ ಅನ್ವಯಿಸುತ್ತದೆ. ಇಂತಹ ಕ್ಷಣಗಳನ್ನು ನಾನೂ ಸಂಭ್ರಮಿಸುತ್ತೇನೆ!" ಎಂಬುದು ನನ್ನ ಪ್ರತಿಕ್ರಿಯೆಯಾಗಿತ್ತು. ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಮನೋಹರ ಮಳಗಾಂವಕರ್‌ ಅವರ ʼಬರ್ಬೂಸಾʼ ಬಂಗಲೆಗೆ (ಜೋಯಿಡಾ ತಾಲ್ಲೂಕು, ಜಗಲಬೆಟ್‌, ಉತ್ತರಕನ್ನಡ ಜಿಲ್ಲೆ) ಹೋಗುವ ಅಪೂರ್ವ ಅವಕಾಶ ಸಿಕ್ಕಿತ್ತು. ನಮ್ಮೊಡನೆ ಪಪ್ಪನ ವಿದ್ಯಾರ್ಥಿ, ಪತ್ರಕರ್ತರಾದ ಡಾ. ಬಸವರಾಜ ಹೊಂಗಲ ಅವರು ಬಂದಿದ್ದರು. ʼಬರ್ಬೂಸಾʼ ಬಂಗಲೆಯ ಸೌಂದರ್ಯ, ಅಲ್ಲಿನ ಅದ್ಭುತ ವಾತಾವರಣದ ಬಗ್ಗೆ ಬರೆಯತೊಡಗಿದರೆ ಅದೊಂದು ಪ್ರತ್ಯೇಕ ಲೇಖನವೇ ಆಗುತ್ತದೆ; ಅಷ್ಟೊಂದು ಮಾಹಿತಿಗಳಿವೆ ಹಂಚಿಕೊಳ್ಳಲು. ಅಲ್ಲಿ ಭೇಟಿ ನೀಡದೇ ಇದ್ದಿದ್ದರೆ ಮಮ್ಮಿಯ ಸಂಶೋಧನೆ ಸಂಪೂರ್ಣವಾಗುತ್ತಿರಲಿಲ್ಲ. ಅಲ್ಲಿಗೆ ಹೋಗಿಬಂದ ಕೆಲ ದಿನಗಳಲ್ಲಿ (ಏಪ್ರಿಲ್‌ ೫) ಶಾಂತಕ್ಕ ಅಮ್ಮ ತೀರಿಹೋದರು. ಆ ಆಘಾತದಿಂದ ಹೊರಬರಲು ಕೆಲ ಸಮಯ ಬೇಕಾಯಿತು. ಥೀಸಿಸ್‌ ಸಲ್ಲಿಸುವ ಸಮಯದಲ್ಲಿ ಮಮ್ಮಿಯ ಗೈಡ್‌ ಪ್ರೊ. ಅಶೋಕ ಹುಲಿಬಂಡಿಯವರು, "ಈ ಸಂದರ್ಭದಲ್ಲಿ ತಮ್ಮ ತಾಯಿಯವರು ಇರಬೇಕಿತ್ತು" ಎಂದಾಗ ಬಹಳ ಬೇಜಾರಾಯಿತು. ಕಾಲೇಜು ಹಾಗೂ ಇಂಗ್ಲಿಷ್‌ ವಿಭಾಗದ ಸಿಬ್ಬಂದಿ, ನಮ್ಮ ಕುಟುಂಬದವರು, ಮಮ್ಮಿಯ ಅಕ್ಕ ಶ್ರೀಮತಿ ಮಹಾದೇವಿ ಚೆನ್ನಬಸಪ್ಪ ಹುಂಡೇಕಾರ - ಅಣ್ಣಂದಿರು ಶ್ರೀ ವೀರಣ್ಣ ಮತ್ತು ಶ್ರೀ ಬಸವರಾಜ ಮರಡಿ ಹಾಗೂ ಅತ್ತಿಗೆಯರು ಶ್ರೀಮತಿ ಶಾಂತಾ ಟಕ್ಕಳಕಿ ಮತ್ತು ಶ್ರೀಮತಿ ಆರತಿ ಮರಡಿ, ಸ್ನೇಹಿತರು - ಹೀಗೆ ಅನೇಕರ ಸಹಕಾರ, ಪ್ರೋತ್ಸಾಹ ಸಿಕ್ಕಿತು. ʼಇಲ್ಲಿ ಮಕ್ಕಳು ಅಳುವುದಿಲ್ಲʼ ಪದ್ಯದಲ್ಲಿದ್ದಂತೆ ಕೆಲವೊಮ್ಮೆ ಮಕ್ಕಳೆಡೆಗೆ ಹೆಚ್ಚಿನ ಸಮಯ ಕೊಡಲು ಪಾಲಕರಿಗೆ ಸಾಧ್ಯವಾಗದಿರಬಹುದು. ಆಗ ಮನೆಯಲ್ಲಿರುವವರು, ಅಜ್ಜ-ಅಜ್ಜಿಯರು ಸಂಭಾಳಿಸಿಕೊಂಡು ಹೋಗುವುದನ್ನು ಕಾಣುತ್ತೇವೆ. ಉದ್ಯೋಗಸ್ಥ ತಾಯಿಯೂ ಸಹ ಇತರರ ಸಹಕಾರ ದೊರೆತಾಗ ಉತ್ತಮ ಗೃಹಿಣಿಯೂ ಆಗಬಲ್ಲಳು. ಮನೆಕೆಲಸದಲ್ಲಿ ಎಲ್ಲರ ಭಾಗವಹಿಸುವಿಕೆ ಇಲ್ಲಿ ಮುಖ್ಯವಾಗುತ್ತದೆ. ಮಹಿಳೆಯರಿಗೆ ʼಮಲ್ಟಿ ಟಾಸ್ಕಿಂಗ್ʼ‌ ಸಿದ್ಧಿಸಿರುತ್ತದೆ ಎಂಬ ಕಾರಣಕ್ಕೆ ಅವರ ಮೇಲೆ ಅತಿಯಾದ ಒತ್ತಡ ಹಾಕುವುದು ಸರಿ ಎನಿಸದು. ಮನಸ್ಸು ಮಾಡಿದರೆ ಏಕ ಕಾಲಕ್ಕೆ ಅನೇಕ ಕೆಲಸಗಳನ್ನು ನಿರ್ವಹಿಸುವುದು ಕಷ್ಟವೇನಲ್ಲ. ಎರಡು ಪದ್ಯಗಳ ವಿವರಣೆಯಿಂದ ಶುರುವಾದ ನೆನಪಿನ ಸುರುಳಿ ಎರಡು ದಶಕಕ್ಕೂ ಮೀರಿ ತೆರೆದುಕೊಂಡಿತು…
ಬಿದನೂರು: ಅತಿ ಹೆಚ್ಚು ವಾಷಿ೯ಕ ಮಬೀಳುವ ಮಲೆನಾಡಿನ ಪ್ರದೇಶದಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿರುವುದು ಆತಂಕಕಾರಿ ಎಂದು ಜಿಲ್ಲಾಪಂಚಾಯ್ತಿ ಸದಸ್ಯೆ ಶುಭಾ ಕೃಷ್ಣಮೂತಿ೯ ಹೇಳಿದರು. ನಗರದಲ್ಲಿ ವಾಟರ್ ಟ್ಯಾಂಕ್ ಗೆ ಶುಭಾಕೃಷ್ಣಮೂರ್ತಿ ಶಂಕುಸ್ಥಾಪನೆ ನೆರವೇರಿಸದರು. ಹೊಸನಗರ ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ನಗರದಲ್ಲಿ 15 ಲಕ್ಷ ರೂ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಯ ವಾಟರ್ ಟ್ಯಾಂಕ್ಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗುತ್ತಿದ್ದರೂ ಬೇಸಿಗೆಯಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ಹಾಗಾಗಿ ಮಲೆನಾಡಿನಲ್ಲೂ ಬಾವಿ ಮತ್ತು ಕುಡಿಯುವ ನೀರು ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ತಮ್ಮ ಅಧಿಕಾರಾವಧಿಯಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದು, ಉಳಿದವುಗಳನ್ನೂ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದರು. ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಸತೀಶ್ ಹೆಂಡೆಗದ್ದೆ, ಉಪಾಧ್ಯಕ್ಷೆ ಶಾಲಿನಿ ಜೋಗಿ, ಪ್ರಮುಖರಾದ ಕೆ.ವಿ.ಕೃಷ್ಣಮೂತಿ೯, ಕವಿರಾಜ್ ಕಾನ್ಬೈಲ್, ರಾಜಣ್ಣ ನಿಲ್ಸ್ಕಲ್, ಅರುಣಾಚಲ ಚಿಕ್ಕಪೇಟೆ, ಸುಬ್ರಹ್ಮಣ್ಯ ಭಾಗವತ್, ಗುರುಪ್ರಸಾದ್ ಮತ್ತಿತರರಿದ್ದರು.
ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ನಾಯಕ, ನಾಯಕಿಯಾಗಿ ನಟಿಸಿರುವ "ಚಾಂಪಿಯನ್" ಚಿತ್ರದ ಟ್ರೇಲರ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರಿಂದ ಇತ್ತೀಚಿಗೆ ಬಿಡುಗಡೆಯಾಯಿತು.‌ ಚಿತ್ರ ಅಕ್ಟೋಬರ್ 14 ರಂದು ತೆರೆಗೆ ಬರುತ್ತಿದೆ. ನಾನು ಹದಿನಾಲ್ಕು ವರ್ಷಗಳ ಹಿಂದೆ ನನ್ನ ಸ್ನೇಹಿತ ಸಚಿನ್ ಧನಪಾಲ್ ಗೆ ಹೇಳಿದ್ದೆ. ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾ ಹೀರೋ ಮಾಡುತ್ತೀನಿ ಎಂದು. ಈಗ ಆ ಮಾತು ನಿಜವಾಗಿದೆ. ಸಚಿನ್ ಧನಪಾಲ್ ನಾಯಕನಾಗಿ ನಟಿಸಿರುವ "ಚಾಂಪಿಯನ್" ಚಿತ್ರವನ್ನು ನಾನು ನಿರ್ಮಾಣ ಮಾಡಿದ್ದೀನಿ. ಚಿತ್ರ ಅಕ್ಟೋಬರ್ 14 ರಂದು ಬಿಡುಗಡೆಯಾಗಲಿದೆ. 2019 ರಲ್ಲಿ ಈ ಚಿತ್ರ ಆರಂಭವಾಯಿತು. ನಂತರ ಕೋವಿಡ್.. ಆನಂತರ ನಮ್ಮ ಚಿತ್ರದ ನಿರ್ದೇಶಕ ಶಾಹುರಾಜ್ ಶಿಂಧೆ ಅವರ ಹಠಾತ್ ನಿಧನ. ಈ ರೀತಿ ಹಲವು ಅಡೆತಡೆಗಳನ್ನು ದಾಟಿ ಈಗ ಚಿತ್ರ ಬಿಡುಗಡೆ ಹಂತ ತಲುಪಿದೆ‌. ಉತ್ತರ ಕರ್ನಾಟಕದ ನನ್ನ ಸ್ನೇಹಿತರು ತಮ್ಮದೇ ಚಿತ್ರ ಅನ್ನುವ ಹಾಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಹಾಗೂ ಸಚಿನ್ ಕುಟುಂಬದವರು ಸಾಕಷ್ಟು ಜನ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಮಿಯಲ್ಲಿ ನಮಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅವರೆಲ್ಲರ ಬೆಂಬಲ ಕೂಡ ನಮ್ಮಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಶಿವಾನಂದ ಎಸ್ ನೀಲಣ್ಣನವರ್. ನಾನು ಚಿತ್ರದಲ್ಲಿ ನಟಿಸುತ್ತೇನೆ ಎಂದು ಅಂದು ಕೊಂಡಿರಲಿಲ್ಲ. ಏಕೆಂದರೆ ನನ್ನ ತಂದೆ, ತಮ್ಮ ಎಲ್ಲಾ ಆರ್ಮಿಯಲ್ಲಿದ್ದಾರೆ. ನಾನು ಸಹ ಪರೀಕ್ಷೆ ಬರೆದಿದ್ದೆ. ಆದರೆ ಸೆಲೆಕ್ಟ್ ಆಗಲಿಲ್ಲ. ಹನ್ನೆರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದೆ. ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತ ಶಿವಾನಂದ, ಕೊಟ್ಟ ಮಾತಿನಂತೆ "ಚಾಂಪಿಯನ್" ಚಿತ್ರದ ಮೂಲಕ ನನ್ನನ್ನು ಹೀರೋ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಅದಿತಿ ಪ್ರಭುದೇವ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಸನ್ನಿಲಿಯೋನ್ ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಸರ್ ಗೆ, ಸಮಾರಂಭಕ್ಕೆ ಆಗಮಿಸಿರುವ ಲಹರಿ ವೇಲು ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ಮುಂದಿನ ತಿಂಗಳ ಹದಿನಾಲ್ಕು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಪ್ರೋತ್ಸಾಹ ನೀಡಿ ಎಂದರು ನಾಯಕ ಸಚಿನ್ ಧನಪಾಲ್. ನಾನು ಈ ಚಿತ್ರದಲ್ಲಿ ನಟಿಸಲು ಪ್ರಮುಖ ಕಾರಣ ನಿರ್ದೇಶಕ ಶಾಹುರಾಜ್ ಶಿಂಧೆ. ಇಂದು ಅವರಿಲ್ಲದಿರುವುದು ತುಂಬಾ ದುಃಖದ ವಿಷಯ. ಉತ್ತರ ಕರ್ನಾಟಕದ ನಿರ್ಮಾಪಕ ಶಿವಾನಂದ್ ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಸ್ನೇಹಿತನಿಗಾಗಿ ಅವರು ಚಿತ್ರ ನಿರ್ಮಾಣ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ. ಮೊದಲ ಚಿತ್ರದಲ್ಲೇ ಸಚಿನ್ ಚೆನ್ನಾಗಿ ನಟಿಸಿದ್ದಾರೆ. ನನ್ನ‌ ಪಾತ್ರ ಕೂಡ ಚೆನ್ನಾಗಿದೆ. ನಿಮ್ಮೆಲ್ಲರ ಬೆಂಬಲ ನಮ್ಮ ಚಿತ್ರಕ್ಕಿರಲಿ ಎಂದು ನಟಿ‌ ಅದಿತಿ ಪ್ರಭುದೇವ ತಿಳಿಸಿದರು. ನನ್ನ ಮನೆಗೆ ಶಿವಾನಂದ್ ಹಾಗೂ ಸಚಿನ್ ಅವರು ಬಂದಿದಾಗ ನಾನು, ನಿರ್ಮಾಪಕ ಹಾಗೂ ಹೀರೋ ಬಂದಿದ್ದಾರೆ ಅಂದು ಕೊಂಡಿದ್ದೆ. ಆನಂತರ ಇವರ ಸ್ನೇಹದ ಬಗ್ಗೆ ತಿಳಿದು ಆನಂದವಾಯಿತು. ನಾನು ಕೂಡ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು ನಟ ದೇವರಾಜ್. ಲಹರಿ ವೇಲು "ಚಾಂಪಿಯನ್" ಗೆ ಶುಭ ಕೋರಿದರು. ಛಾಯಾಗ್ರಾಹಕ ಸರವಣನ್ ನಟರಾಜನ್ ಹಾಗೂ ನೃತ್ಯ ನಿರ್ದೇಶಕ ಧನು ಮಾಸ್ಟರ್ ಚಿತ್ರದ ಬಗ್ಗೆ ‌ಮಾತನಾಡಿದರು.
ಮನೆಯಲ್ಲಿ ಗೂಡು ಕಟ್ಟಿದರೆ ಏನರ್ಥ ಮನೆಯಲ್ಲಿ ಕಡಜ ಗೂಡು ಕಟ್ಟುವುದು ಒಳ್ಳೆಯದು ಅಥವಾ ಕೆಟ್ಟದು ಅದನ್ನು ಏನು ಮಾಡಬೇಕು ಎಂದು ವಿವರವಾದ ಮಾಹಿತಿ ಯಲ್ಲಿ ತಿಳಿದುಕೊಳ್ಳೋಣ ಎಲ್ಲರ ಮನೆಯಲ್ಲಿ ಸಹ ಕಣಜಗಳು ಗೂಡು ಕಟ್ಟುವುದಿಲ್ಲ ಕೆಲವೊಂದು ಮನೆಗಳಲ್ಲಿ ಮಾತ್ರ ಇದು ಗೂಡನ್ನು ಕಟ್ಟುತ್ತದೆ ಈ ಕಡಜ ಗೂಡು ಕಟ್ಟುವ ಮಣ್ಣು ಕಾಲು ಬೀಳದೆ ಇರುವ ಒಂದು ಶ್ರೇಷ್ಠವಾದ ಮಣ್ಣು ಈ ಕಡಜದ ಗೂಡಿನ ಒಳಗೆ ಶ್ರೀ ಮಹಾಲಕ್ಷ್ಮಿಯ ವಾಸವಿ ರುತ್ತಾಳೆ ಮನೆಯಲ್ಲಿ ಕಡಜದ ಗೂಡು ಕಟ್ಟಿದರೆ ತುಂಬಾ ಒಳ್ಳೆಯದು ಇದರ ಫಲ ಮನೆಯಲ್ಲಿ ಯಾರಿಗಾದರೂ ಸಂತಾನ ಭಾಗ್ಯವೂ ಆಗುತ್ತದೆ ಎಂದು ಅರ್ಥ ಅಥವಾ ಮನೆಯ ಹಣದ ಸಮಸ್ಯೆಗಳು ದೂರವಾಗುತ್ತದೆ ಎಂದು ಅರ್ಥ ಇದನ್ನ ಏನು ಮಾಡಬೇಕು ಅದನ್ನು ತೆಗೆದು ಬಿಡಬೇಕಾದರೆ ಬಿಡಬೇಕೆಂದು ಕೇಳುವುದಾದರೆ ಒಂದು ಜೀವಿಯ ವಾಸವಿರುವ ಮನೆಯನ್ನು ಹೊಡೆಯುವುದು ತುಂಬಾ ದೊಡ್ಡ ತಪ್ಪು ಮನೆಯಲ್ಲಿ ಮಕ್ಕಳಿದ್ದಾರೆ ಅದು ಮನೆಯ ಒಳಗೆ ಕಟ್ಟಿದ್ದರೆ ಅದು ಮಕ್ಕಳಿಗೆ ಕಚ್ಚಿ ಬಿಡುತ್ತದೆ ಎಂಬ ಭಯವಿದ್ದರೆ ಆ ರೀತಿ ಇದ್ದಾಗ ಹುಳವಾಗಿ ಇಲ್ಲದೆ ಇರುವ ಸಮಯವನ್ನು ನೋಡಿ ಈ ಕಣಜದ ಗೂಡನ್ನು ತೆಗೆದು ಆ ಜಾಗದಲ್ಲಿ ಸ್ವಲ್ಪ ಗೋಮೂತ್ರವನ್ನು ಹಾಕಿದರೆ ನಿಮಗೆ ಯಾವುದೇ ರೀತಿಯ ದೋಷಗಳು ಬರುವುದಿಲ್ಲ ಮತ್ತು ಆ ಜಾಗದಲ್ಲಿ ಮತ್ತೊಂದು ಬಾರಿ ಕಡಜ ಗೂಡು ಕಟ್ಟುವುದಿಲ್ಲ ಒಂದೊಂದು ಬಾರಿ ಕಡಜ ಗೂಡನ್ನು ಕಟ್ಟಿ ತನ್ನ ಸಮಯ ಮುಗಿದು ಹೋದ ಮೇಲೆ ಹಾಕುವುದು ತಾನಾಗೆ ಕೆಳಗೆ ಬಿದ್ದು ಹೋಗುತ್ತದೆ ಆ ಮಣ್ಣನ್ನು ವಿಭೂತಿಯ ರೀತಿಯಲ್ಲಿ ಹಣೆಗೆ ಹಚ್ಚಿಕೊಳ್ಳುವುದು ತುಂಬಾ ವಿಶೇಷ ಮಹಾಲಕ್ಷ್ಮಿಯು ವಾಸವಿರುವ ಸ್ಥಳಗಳಲ್ಲಿ ಕಣಜದ ಗೂಡು ಸಹ ಒಂದು ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ನೇಮೋತ್ಸವ, ಬ್ರಹ್ಮಕಲಶಗಳು ನಡೆಯುವುದರಿಂದ ಸರಕಾರ ಪ್ರಾಯೋಗಿಕ ಕರ್ಫ್ಯೂ ಜಾರಿ ರಾತ್ರಿ ದುಡಿಯುವ ಜನಸಾಮಾನ್ಯರಿಗೆ ದೊಡ್ಡ ಹೊಡೆತ ನೀಡಲಿದೆ. ರಾಜ್ಯದಲ್ಲಿ ಬಾರ್, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚುವ ಸಾಧ್ಯತೆಯಿದೆ. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿಡುವ ಚಿಂತನೆ ಮಾಡಲಾಗಿದೆ. ಏಪ್ರಿಲ್ 8ರ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಮಾತನಾಡಿ, ಉಡುಪಿ ಸೇರಿದಂತೆ 7 ಜಿಲ್ಲೆಗಳ ಎಂಟು ನಗರಗಳಲ್ಲಿ 10 ದಿನಗಳ ಕಾಲ ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಇರುತ್ತದೆ. ಎಂದಿದ್ದಾರೆ. ಏಪ್ರಿಲ್ ಮೇ ತಿಂಗಳುಗಳಲ್ಲಿ ಅತೀ ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಅದೂ ರಾತ್ರಿ ವೇಳೆಯಲ್ಲಿ ಕೋಲ ನೇಮಗಳು ನಡೆಯುವ ಸಮಯ. ಕರ್ಪ್ಯೂ ಹೇರುವುದರಿಂದ ನಿಗದಿಯಾಗಿರುವ ಕಾರ್ಯಕ್ರಮಗಳಿಗೆ ಸಮಸ್ಯೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ಚರ್ಚೆಯ ನಂತರ ಯೆಡಿಯೂರಪ್ಪ ಅವರು ಬೆಂಗಳೂರು, ತುಮಕೂರು, ಮೈಸೂರು, ಬೀದರ್, ಉಡುಪಿ, ಮಣಿಪಾಲ, ಮಂಗಳೂರು ಮತ್ತು ಕಲಬುರಗಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದು ಕೇವಲ ಪ್ರಾಯೋಗಿಕ ಜಾರಿಯಾಗಿದ್ದು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರವೇ ನಿಯಮ ಜಾರಿಯಾಗುತ್ತದೆ, ಅಗತ್ಯ ಸೇವೆ ಹೊರತಾಗಿ ಎಲ್ಲಾ ಕಮರ್ಷಿಯಲ್ ಚಟಿವಟಿಕೆಗಳೂ ನಿರ್ಬಂಧಕ್ಕೊಳಗಾಗಲಿದೆ ಎಂದು ಹೇಳಿದ್ದಾರೆ. ವಿಶೇಷ ಎಂದರೆ ಜನ ಜಂಗುಳಿ ಹಗಲಿನಲ್ಲಿ ಬೇಕಾಬಿಟ್ಟಿ ತಿರುಗಾಡುತ್ತ ಇದ್ದರು ಅದನ್ನು ನಿಯಂತ್ರಣ ಮಾಡದೆ. ರಾತ್ರಿ ಕರ್ಫ್ಯೂ ಕೊರೋನಾ ನಿಯಂತ್ರಣಕ್ಕೆ ಅಸಮಂಜಸ ನಿರ್ಧಾರ ಎನ್ನಲಾಗಿದೆ. Posted in ಪ್ರಧಾನ ಸುದ್ದಿಗಳು, ಪ್ರಮುಖ ಸುದ್ದಿಗಳು, ಸುದ್ದಿಗಳು, ಸ್ಥಳೀಯ ಸುದ್ದಿಗಳು, ಹೊಸ ಸುದ್ದಿಗಳು Tags: ದಕ್ಷಿಣ ಕನ್ನಡ ಜಿಲ್ಲೆ, ನೇಮೋತ್ಸವ, ಪ್ರಾಯೋಗಿಕ ಕರ್ಫ್ಯೂ, ಬ್ರಹ್ಮಕಲಶ, ರಾತ್ರಿ ಕರ್ಫ್ಯೂ
CM Basavaraj Bommai Speech: ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜನರಿಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ TV9kannada Web Team | Edited By: Ayesha Banu Sep 26, 2022 | 10:49 AM ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಅಗ್ರಪೂಜೆಯೊಂದಿಗೆ ದ್ರೌಪದಿ ಮುರ್ಮು(Droupadi Murmu) ಅವರು ದಸರಾಗೆ ಚಾಲನೆ ನೀಡಿದ್ದಾರೆ. ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಜನರಿಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಹಾಗೂ ರಾಷ್ಟ್ರಪತಿ ದಸರಾ ಉದ್ಘಾಟನೆಗೆ ಬಂದಿದ್ದು ಸಂತಸ ತಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ತಿಳಿಸಿದ್ದಾರೆ. ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ ಬೊಮ್ಮಾಯಿ, ಗತವೈಭವ ನೆನಪಿಸಿಕೊಳ್ಳುವಂತೆ ಈ ಬಾರಿ ದಸರಾ ಮಹೋತ್ಸವ ಆಚರಿಸುತ್ತಿದ್ದೇವೆ. 10 ದಿನಗಳ ಕಾರ್ಯಕ್ರಮ ಒಂದು ನಾಡಹಬ್ಬ. ನಮ್ಮ ನಾಡಿನ ದುಡಿಯುವ ರೈತರು, ಕಾರ್ಮಿಕರು, ಸಾಮಾನ್ಯ ಜನರು ಮನೆಮನೆಗಳಲ್ಲಿ ನಾಡಹಬ್ಬ ಆಚರಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ನಾಡನ್ನು ಸಮೃದ್ಧಿಯಾಗಿಡಲು ನಾವು ಪ್ರಾರ್ಥಿಸುತ್ತೇವೆ. ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ನಮಗೆ ಆಶೀರ್ವಾದ, ಶಕ್ತಿ ಕೊಡುತ್ತಾಳೆ. ಇದು ನಮ್ಮ ಸೌಭಾಗ್ಯ. ಚಾಮುಂಡಿ ಬೆಟ್ಟದಲ್ಲಿ ಇವತ್ತು ಸ್ಥಾಪನೆಯಾಗಿರುವ ತಾಯಿಯ ಶಕ್ತಿಪೀಠವು ನಾಡಿಗೆ ಶಕ್ತಿ ಕೊಡುವ ಒಂದು ಸಂಚಲನವನ್ನು ಉಂಟು ಮಾಡಿದೆ. ಮೈಸೂರು ಮಹಾರಾಜರ ಕಾಲದಿಂದ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ಮೇಲೆ ಮುಂದುವರಿಸಿಕೊಂಡು ಹೋಗಿದ್ದೇವೆ. ಗತಕಾಲದ ವೈಭವದ ಜೊತೆಗೆ ಇಂದಿನ ಪ್ರಸ್ತುತ ಕಾಲದ ಸಮಗ್ರ ಕನ್ನಡ ನಾಡಿನ ಶ್ರೇಯೋಭಿವೃದ್ಧಿಯೂ ಅಷ್ಟೇ ಮುಖ್ಯ. ಹತ್ತು ಹಲವು ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನಕಲ್ಯಾಣದ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ ಎಂದರು. ನಾವು ಆಹ್ವಾನಿಸಿದ ತಕ್ಷಣ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಕೊಂಡರು. ದೇಶದ ಶ್ರೇಯೋಭಿವೃದ್ಧಿಗೆ ಅವರು ಚಾಮುಂಡೇಶ್ವರಿಗೆ ನಮನ ಸಲ್ಲಿಸಿದರು. ಅವರಿಗೆ ದೈವಭಕ್ತಿಯಿದೆ. ದುಷ್ಟರ ಸಂಹಾರ-ಶಿಷ್ಟರ ಪಾಲನೆ ನಾಡಹಬ್ಬದ ಆಶಯ. ಇವತ್ತು ಮಹಿಶಾಸುರ ಇಲ್ಲ. ಆದರೆ ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು. ಒಳ್ಳೆಯ ವಿಚಾರಗಳಿಗೆ ಪುರಸ್ಕಾರ ಕೊಟ್ಟು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡಬೇಕು. ಆ ಸಂಕಲ್ಪದೊಂದಿಗೆ ನಾವು ಮುಂದೆ ಹೆಜ್ಜೆ ಹಾಕುತ್ತಿದ್ದೇವೆ. ಇದನ್ನೂ ಓದಿ: Dasara 2022 Inauguration: ನಾಡಹಬ್ಬ ಮೈಸೂರು ದಸರಾಕ್ಕೆ ವಿಧ್ಯುಕ್ತ ಚಾಲನೆ, ಚಾಮುಂಡೇಶ್ವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆ ತಾಯಿ ಚಾಮುಂಡೇಶ್ವರಿ ಇವತ್ತು ಹಂಸ ಏರಿದ್ದಾಳೆ. ಹಂಸವೆಂದರೆ ಶುದ್ಧ ಎಂದು ಅರ್ಥ. ಅದು ಅತ್ಯಂತ ದೊಡ್ಡ ಹಾಗೂ ತೂಕದ ಪಕ್ಷಿ. ಆದರೂ ಅತ್ಯಂತ ಎತ್ತರಕ್ಕೆ ಹಾರಬಲ್ಲದು. ಹಿಮಾಲಯ, ಮಾನಸ ಸರೋವರಗಳಲ್ಲಿ ಅದು ಸಂಚರಿಸುತ್ತದೆ. ವಿಚಾರಗಳಲ್ಲಿ ಶುದ್ಧತೆ, ತೂಕದ ನಡವಳಿಕೆ ಮತ್ತು ಎತ್ತರದ ಚಿಂತನೆಗಳಿದ್ದರೆ, ಭಾವನೆಗಳಿದ್ದರೆ, ಶುದ್ಧ ಮನಸ್ಸು ಇದ್ದರೆ ಮಾನಸ ಸರೋವರದ ಎತ್ತರ ಮುಟ್ಟಬಹುದು ಎಂಬುದನ್ನು ಇದು ಸೂಚಿಸುತ್ತದೆ. ಕನ್ನಡ ನಾಡನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಎಲ್ಲ ರೀತಿಯಲ್ಲಿಯೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡಿದ್ದೇವೆ. ಈ ವರ್ಷ ಕೊವಿಡ್​ನಂಥ ಆತಂಕಗಳಿಂದ ನಾಡನ್ನು ದೂರ ಇರಿಸಿ, ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಆಶೀರ್ವಾದ ಮಾಡಲಿ ಎಂದು ಶಕ್ತಿ ದೇವತೆಯನ್ನು ಪ್ರಾರ್ಥಿಸುತ್ತೇನೆ. ರಾಷ್ಟ್ರಪತಿಗೆ ಸಮಸ್ತ ಕನ್ನಡ ನಾಡಿನ 6 ಕೋಟಿ ಜನರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಭಾಷಣ ಮುಗಿಸಿದರು.
ಚಾಮರಾಜನಗರ: ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿ ಆಗಿ ಅಧಿಸೂಚನೆ ಹೊರಬಿದ್ದಿದೆ. ಅಧಿಸೂಚನೆ ಹೊರಬಿದ್ದು 5 ದಿನ ಆದರೂ ಸಹ ಚಾಮರಾಜನಗರ ನಗರಸಭೆ ಸ್ಪರ್ಧೆ ಬಯಸಿ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಕೊಳ್ಳೇ ಗಾಲ ನಗರಸಭೆಗೆ ಇದುವರೆವಿಗೂ ಯಾರೊ ಬ್ಬರು ಉಮೇದುವಾರಿಕೆ ಸಲ್ಲಿಸಿಲ್ಲ. ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆಯ ತಲಾ 31 ವಾರ್ಡ್‍ಗಳ ಸದಸ್ಯ ಸ್ಥಾನಕ್ಕೆ ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಕಾರ್ಯ 10ರಿಂದಲೇ ಆರಂಭ ವಾಗಿದೆ. ಆದರೆ ಈ ಐದು ದಿನದಲ್ಲಿ ಚಾ.ನಗರ ನಗರಸಭೆಗೆ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳು ಇಬ್ಬರು ಮಾತ್ರ. ಕೊಳ್ಳೇಗಾಲ ನಗರ ಸಭೆಗೆ ಯಾರೊಬ್ಬರು ನಾಮಪತ್ರ ಸಲ್ಲಿಸಿಲ್ಲ. ಎರಡು ದಿನ ಮಾತ್ರ ಬಾಕಿ: ಆಗಸ್ಟ್ 15. ಸ್ವಾತಂತ್ರ್ಯ ದಿನಾಚರಣೆ. ಸರ್ಕಾರಿ ರಜೆ ಇರುವ ಕಾರಣ ನಾಮ ಪತ್ರ ಸ್ವೀಕರಿಸುವುದಕ್ಕೆ ರಜೆ ಅನ್ವಯಿಸುತ್ತದೆ. ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲು 17 ಕೊನೆ ದಿನ. ಹೀಗಾಗಿ ಗುರುವಾರ ಮತ್ತು ಶುಕ್ರವಾರ (ಎರಡು ದಿನ ಮಾತ್ರ) ನಾಮಪತ್ರ ಸಲ್ಲಿಸಲು ಉಳಿದಿರುವ ದಿನಗಳು. ಅಂತಿಮ ಕಸರತ್ತು: ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‍ಪಿ ಆಕಾಂಕ್ಷಿಗ ಳಿಂದ ಅರ್ಜಿ ಆಹ್ವಾನಿಸಿತ್ತು. ಈ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಸ್ಪರ್ಧಿಸಬೇಕು ಎನ್ನುವ ಆಕಾಂ ಕ್ಷಿಗಳ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಜೆಡಿಎಸ್ ಹಾಗೂ ಬಿಎಸ್‍ಪಿಯಿಂದ ಸ್ಪರ್ಧಿಸಬೇಕು ಎನ್ನು ವವರ ಸಂಖ್ಯೆ ಕಡಿಮೆ ಇದ್ದು, ಕೆಲವು ವಾರ್ಡ್ ಗಳಿಗೆ ಅರ್ಜಿಯೇ ಸಲ್ಲಿಕೆ ಆಗಿಲ್ಲ ಎಂದು ತಿಳಿದು ಬಂದಿದೆ. ಈ ಎರಡೂ ಪಕ್ಷಗಳು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಇರುವ ಆಕಾಂಕ್ಷಿ ಗಳಿಗೆ ಗಾಳ ಹಾಕುವ ಪ್ರಯತ್ನ ನಡೆಸುತ್ತಿದೆ ಎನ್ನ ಲಾಗಿದೆ. ಇನ್ನುಳಿದಂತೆ ಎಸ್‍ಡಿಪಿಐ ಕೆಲವು ವಾರ್ಡ್ ಗಳಿಗೆ ಮಾತ್ರ ಸೀಮಿತವಾಗಿದೆ. ಕೊಳ್ಳೇಗಾಲದಲ್ಲಿ ಬಿಎಸ್‍ಪಿ ಪ್ರಬಲ ಆಗಿರುವ ಕಾರಣ ಆ ಪಕ್ಷ ದಿಂದ ಸ್ಪರ್ಧಿಸಬೇಕು ಎನ್ನುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಇದು ಕ್ಷೇತ್ರದ ಶಾಸಕರಾಗಿರುವ ಎನ್.ಮಹೇಶ್ ಅವರಿಗೆ ತಲೆ ಬಿಸಿ ತರಿಸಿದೆ. ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಅರ್ಜಿ ಸಲ್ಲಿ ಸಿದ್ದು, ಟಿಕೆಟ್ ಪಡೆಯಲು ತಮ್ಮ ರಾಜಕೀಯ ಗಾಡ್‍ಫಾದರ್‍ಗಳಿಗೆ ಒತ್ತಡ ತರಲಾರಂಭಿಸಿದ್ದಾರೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್-ಬಿಎಸ್‍ಪಿ, ಬಿಜೆಪಿ ಯಿಂದ ಸ್ಪರ್ಧಿಸಲು ಒಂದೊಂದು ವಾರ್ಡ್‍ಗೆ ಮೂರು-ನಾಲ್ಕು ಆಕಾಂಕ್ಷಿಗಳು ಇರುವುದು ಆ ಪಕ್ಷದ ಮುಖಂಡರ ತಲೆಬಿಸಿಗೆ ಕಾರಣವಾಗಿದೆ. ಪ್ರಮುಖ ಪಕ್ಷಗಳಿಗೆ ಗೆಲುವೇ ಮಾನದಂಡ ಆಗಿರುವ ಕಾರಣ ಗೆಲ್ಲುವ ಅಭ್ಯರ್ಥಿಯನ್ನು ಹಾಗೂ ಎಲ್ಲಾ ರೀತಿಯಲ್ಲಿ ‘ಶಕ್ತಿ’ ಹೊಂದಿರುವ ಅಭ್ಯರ್ಥಿಗೆ ಟಿಕೆಟ್ ನೀಡಲು ಮುಖಂಡರು ತೀರ್ಮಾನಿಸಿದ್ದಾರೆ. ಹೀಗಾಗಿ ಆಕಾಂ ಕ್ಷಿಗಳಲ್ಲಿ ತಳಮಳ ಆರಂಭವಾಗಿದೆ. ಇಂದು ಫೈನಲ್ ಸಾಧ್ಯತೆ: ನಾಮಪತ್ರ ಸಲ್ಲಿಕೆಯ ಅಂತಿಮ ದಿನಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಇರುವ ಕಾರಣ ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯನ್ನು ನಾಳೆ (ಆ.15) ಅಂತಿಮಗೊಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯ ರ್ಥಿಗಳ ಆಯ್ಕೆಗಾಗಿ ಬುಧವಾರ ಸಭೆ ನಡೆಸಲಿವೆ ಎಂದು ತಿಳಿದು ಬಂದಿದೆ. ಆಕಾಂಕ್ಷಿಗಳು ಟಿಕೆಟ್ ಪಡೆಯಲು ತಮ್ಮ ರಾಜ ಕೀಯ ಗಾಡ್‍ಫಾದರ್‍ಗಳ ಮೂಲಕ ಒತ್ತಡ ತರು ವುದು ಒಂದೆಡೆ ಆದರೆ, ಟಿಕೆಟ್ ಸಿಗುವುದು ಖಚಿತ ವಾಗಿರುವ ಅಭ್ಯರ್ಥಿಗಳು ಆ ವಾರ್ಡ್‍ನ ಮುಖಂ ಡರನ್ನು, ಸಮುದಾಯಗಳ ಮುಖಂಡರನ್ನು ಭೇಟಿ ಆಗುತ್ತಿರುವುದು ಕಂಡು ಬರುತ್ತಿದೆ. ರಾಮಸಮು ದ್ರದ ವ್ಯಾಪ್ತಿಗೆ ಬರುವ ವಾರ್ಡ್ 27ರಲ್ಲಿ ಬಿಜೆಪಿ ಟಿಕೆಟ್ ಸುರೇಶ್‍ನಾಯ್ಕ ಅವರಿಗೆ ಅಂತಿಮ ವಾಗಿದೆ ಎನ್ನಲಾಗಿದೆ. ಹೀಗಾಗಿ ಅವರು ವಾರ್ಡ್‍ನ ಮುಖಂಡರು ಹಾಗೂ ಆ ಪಕ್ಷದ ಕಾರ್ಯಕರ್ತ ರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾ ಚನೆ ಆರಂಭಿಸಿದ್ದಾರೆ. ಹಾಗೆಯೇ ವಾರ್ಡ್ 28ರ ಕಾಂಗ್ರೆಸ್ ಟಿಕೆಟ್ ಶೋಭಾ ಪುಟ್ಟಸ್ವಾಮಿ ಅವರಿಗೆ ಸಿಗುವುದು ಗ್ಯಾರಂಟಿ ಆಗಿದೆ. ಹೀಗಾಗಿ ಶೋಭಾ ಪುಟ್ಟಸ್ವಾಮಿ ಮುಖಂಡರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.
2050ರ ವೇಳೆಗೆ ಇಡೀ ವಿಶ್ವದಲ್ಲಿ ಕೈಸ್ತರು ಮತ್ತು ಮುಸ್ಲಿಮರ ಜನಸಂಖ್ಯೆ ಒಂದೇ ಆಗಿರಲಿದೆ ಎಂದು ಅಮೇರಿಕಾದ ಚಿಂತಕರ ಚಾವಡಿ ‘ಫ್ಯೂ’ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಜೊತೆಗೆ ಜಗತ್ತಿನಲ್ಲೇ ಅತೀ ಹೆಚ್ಚು ಮುಸ್ಲಿಮರಿರುವ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಲಿದೆ ಅನ್ನುವ ಮಾಹಿತಿಯನ್ನು ಕೂಡಾ ಈ ಸಂಶೋಧನೆ ನೀಡಿದೆ. ಪ್ರಸ್ತುತ ಇಂಡೋನೇಷ್ಯಾ ಅತೀ ಹೆಚ್ಚು ಮುಸ್ಲಿಮರು ಇರುವ ದೇಶ ಎಂದು ಗುರುತಿಸಿಕೊಂಡಿದೆ. ಇದೇ ಸಂಶೋಧನೆ ಭಾರತ ಧರ್ಮ ಸಹಿಷ್ಣು ದೇಶವಾಗಿದ್ದು, ಇತರ ಧರ್ಮಗಳನ್ನು ಗೌರವಿಸುತ್ತಾರೆ. ಇದು ಭಾರತೀಯ ತತ್ವಗಳ ಮೂಲವಾಗಿದೆ. ಎಲ್ಲಾ ಧರ್ಮಿಯರು ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಿದೆ. ಭಾರತದಲ್ಲಿರುವ ಪ್ರಮುಖ 6 ಧರ್ಮಗಳ ಮಂದಿಯನ್ನು ಈ ಸಂಶೋಧನೆಯಲ್ಲಿ ಪ್ರಶ್ನಿಸಲಾಗಿದ್ದು, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್, ಮತ್ತು ಬೌದ್ಧರು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಅಂದಿದ್ದಾರೆ. ಈ ಸಮೀಕ್ಷೆ ಪ್ರಕಾರ ಶೇ97ರಷ್ಟು ಮಂದಿ ಭಾರತೀಯರು, ತಾವು ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ ಅಂದಿದ್ದಾರೆ. ಶೇ72ರಷ್ಟು ಮಂದಿ ಹಿಂದೂಗಳು ಗೋಮಾಂಸ ತಿನ್ನುವವರು ಹಿಂದೂಗಳಲ್ಲ ಅಂದಿದ್ದಾರೆ. ಶೇ66ರಷ್ಟು ಮಂದಿ ಹಿಂದೂಗಳು ಅಂತರ್ ಧರ್ಮಿಯ ವಿವಾಹವನ್ನು ವಿರೋಧಿಸಿದ್ದಾರೆ. ಶೇ78ರಷ್ಟು ಭಾರತೀಯ ಮುಸ್ಲಿಮರು ಅಂತರ್ ಧರ್ಮಿಯ ಮದುವೆಗೆ ಒಪ್ಪಿಗೆ ಇಲ್ಲ ಅಂದಿದ್ದಾರೆ. ಶೇ95ರಷ್ಟು ಹಿಂದುಗಳು, ದೀಪಾವಳಿಯೇ ನಮ್ಮ ಅತ್ಯಂತ ದೊಡ್ಡ ಹಬ್ಬ ಅಂದಿದ್ದಾರೆ. ಇನ್ನು ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾದರೂ ಹಿಂದೂಗಳೇ ಬಹುಸಂಖ್ಯಾತರೆಂದು ಸಮೀಕ್ಷೆ ಹೇಳಿದ್ದು, ಈಗಿನ ಮಟ್ಟಿಗೆ ಕ್ರೈಸ್ತ ಧರ್ಮವೇ ವಿಶ್ವದ ಅತೀ ದೊಡ್ಡ ಧರ್ಮ ಅಂದಿದೆ. ಇನ್ನು ವಿಶ್ವದ ವಿವಿಧ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕಾ ಮತ್ತು ಫ್ರಾನ್ಸ್ ನಲ್ಲಿ ಅತ್ಯಂತ ಹೆಚ್ಚು ನಾಸ್ತಿಕರಿದ್ದಾರಂತೆ. ಒಟ್ಟಿನಲ್ಲಿ ಭಾರತದಲ್ಲಿ ನೆಮ್ಮದಿ ಇಲ್ಲ, ಭಾರತವನ್ನು ದೊರೆಯಬೇಕು ಅನ್ನಿಸುತ್ತಿದೆ ಎಂದು ಪ್ರಶಸ್ತಿ ವಾಪಾಸ್ ಕೊಟ್ಟವರಿಗೆ ಈ ಸಂಶೋಧನೆ ಉತ್ತರವೊಂದನ್ನು ಕೊಟ್ಟಿದೆ. Tags: muslimpew Share1TweetSendShare Discussion about this post Related News Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2022) ಮಹೋತ್ಸವದ ಸಂಭ್ರಮ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡಾ ಹತ್ತು-ಹಲವು ಕಾರ್ಯಕ್ರಮಗಳು ಮೇಳೈಸಿವೆ. ಮಹಿಳಾ ಮತ್ತು ಮಕ್ಕಳ ದಸರಾ, ಯೋಗ ದಸರಾ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. Related Articles ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – ನಾಲ್ವರು ಮಾವೋವಾದಿಗಳ ಹತ್ಯೆ 11/26/2022 ಬರ್ತ್‌ಡೇ ಪಾರ್ಟಿಯಲ್ಲಿ ಅರೆಬೆತ್ತಲೆ ನೃತ್ಯ – ಕಾಂಗ್ರೆಸ್ ಸದಸ್ಯರ ನಂಗಾನಾಚ್ 11/26/2022 ಹೌದು. ಮೈಸೂರಿನಲ್ಲಿ ನವರಾತ್ರಿ (Navaratri) ಯ ಸಂಭ್ರಮ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಶರನ್ನವರಾತ್ರಿಯ ಎರಡನೇ ದಿನವಾದ ಇಂದು ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿವೆ. ಜೊತೆಗೆ ಮಹಿಳಾ ಮತ್ತು ಮಕ್ಕಳ ದಸರಾ, ಯೋಗ (Yoga) ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರತಿದೆ. ದಸರಾ ರಂಗೋಲಿ ಸ್ಪರ್ಧೆ, ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನಗಳು ಪ್ರಮುಖ ಆಕರ್ಷಣೆ ಆಗಿತ್ತು. ಇದನ್ನೂ ಓದಿ: ದಸರಾ ಕವಿಗೋಷ್ಠಿಯಲ್ಲಿ ಮೃತಪಟ್ಟ ಕವಿಯ ಹೆಸರು – ಆಮಂತ್ರಣ ಪತ್ರಿಕೆಯಲ್ಲಿ ಎಡವಟ್ಟು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಇಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅರಮನೆ ಅಂಗಳದಲ್ಲಿ ನೂರಾರು ಸ್ಪರ್ಧಿಗಳು ರಂಗೋಲಿ ಚಿತ್ತಾರ ಬಿಡಿಸಿ ಸಂಭ್ರಮಿಸಿದರು. ಸಾಂಪ್ರದಾಯಿಕ, ಕಲಾತ್ಮಕ, ಆಧುನಿಕ ಶೈಲಿಯಲ್ಲಿ ರಂಗೋಲಿ ಅರಮನೆ ಆವರಣದಲ್ಲಿ ಮೇಳೈಸಿದವು. ರಂಗೋಲಿ ಸ್ಪರ್ಧೆಗೆ ಶಾಸಕ ಎಸ್. ಎ.ರಾಮದಾಸ್ ಚಾಲನೆ ನೀಡಿ ಸ್ಪರ್ಧಿಗಳಿಗೆ ಶುಭ ಹಾರೈಸಿದ್ರು. ಅಲ್ಲದೇ 86 ವರ್ಷದ ವೃದ್ಧೆಯೋರ್ವರು ರಂಗೋಲಿ ಬಿಡಿಸಿ ಎಲ್ಲರ ಗಮನ ಸೆಳೆದರು. ಆರೋಗ್ಯ ವೃದ್ಧಿಗಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಯೋಗ ವಾಹಿನಿ ಕಾರ್ಯಕ್ರಮವನ್ನ ಹಮ್ಕಿಕೊಳ್ಳಲಾಗಿತ್ತು. ನಗರದ ಜವರೇಗೌಡ ಪಾರ್ಕ್‍ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ನೂರಾರು ಯೋಗ ಪಟುಗಳು ಸಾಮೂಹಿಕ ಯೋಗಾಭ್ಯಾಸ ಮಾಡಿ ಸಂಭ್ರಮಿಸಿದರು. ಅಲ್ಲದೇ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜೆ.ಕೆ.ಮೈದಾನದಲ್ಲಿ ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನ ಆಯೋಜನೆ ಮಾಡಲಾಗಿತ್ತು. 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಒಟ್ಟಾರೆ ದಸರಾ ಮಹೋತ್ಸವದ ಎರಡನೇ ದಿನದ ಹಲವು ಕಾರ್ಯಕ್ರಮಗಳಿಗೆ ಇಂದು ಚಾಲನೆ ದೊರೆತಿದ್ದು ಇನ್ನೂ ಎಂಟು ದಿನಗಳ ಕಾಲ ದಸರಾ ವೈಭವ ಕಳೆಗಟ್ಟಲಿದೆ. ಇದನ್ನೂ ಓದಿ: ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್
ನಮ್ಮದೊಂದು ಪುಟ್ಟದಲ್ಲವಾದರೂ ಅದ್ದೂರಿ ಎನ್ನಲಾಗದ ಮೇಲ್ಮಧ್ಯಮ ವರ್ಗದ ಗೂಡು.. ಮೇಲ್..?? ಸ್ವಾಮಿ ಇದು ಆಂಗ್ಲ "ಮೇಲ್" ಅಲ್ಲ ಈ ಪದಾರ್ಥ ಚಿಂತಾಮಣಿಯೋರು ನನಗೂ ಸ್ವಲ್ಪ ಕನ್ನಡ ಕಲಿಸಿದ್ದಾರೆ...!! ಮೇಲಿನ ಮಧ್ಯಮ ವರ್ಗ ಅಥವಾ ಮೇಲ್ಮಧ್ಯಮ ವರ್ಗ.. ಗೊತ್ತಾಯ್ತಾ?! ಊಂ... ಸರಿ ನೇರವಾಗಿ ವಿಷಯಕ್ಕೆ ಬರ್ತೀನಿ. ನಮ್ಮದು ತುಂಬಿದ ಕುಟುಂಬ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜಿ, ತಾತ. ನಾವು ಆರು; ನಾಲ್ಕು ಹೆಣ್ಣು ಎರಡು ಗಂಡು. ಚಿಕ್ಕಪ್ಪಂಗೆ ನಾಲ್ಕು ಮೂರು ಹೆಣ್ಣು ಒಂದು ಗಂಡು. ಅಕ್ಕಂದಿರಿಗೆ ಇಬ್ಬರಿಗೆ ಮದುವೆಯಾಗಿದೆ, ನಾನು ಈಗ ನನ್ನ ಪದವಿ ಮುಗಿಸಿದ್ದೇನೆ, ಒಬ್ಬ ಅಣ್ಣ ಸುಮಾರು ಸಮಯ ಊರ ಹೊರಗೇ ಬೋರ್ಡಿಂಗ್ ಸ್ಕೂಲಲ್ಲಿ ಓದಿ ಅಲ್ಲೇ ದೂರದಲ್ಲಿ ಕಾಲೇಜ್ ಮುಗಿಸಿ ನೌಕರಿಗೂ ಸೇರ್ಕೊಂಡಿದ್ದ ಅವನ ಮದುವೆಗೆ ಮುಂಚೆ ನನ್ನದು ಆಗಬೇಕು ಅನ್ನೋ ಅಮ್ಮನ ಹುಯ್ದಾಟ. ಅಪ್ಪ-ಅಮ್ಮಂಗೆ ನಂದೇ ಕಾಳಜಿ. ಎಲ್ಲೆಂದರಲ್ಲಿ ಹರಿ ಹಾಯೋ ಗಂಡುಗಳು..ಹೆಣ್ಣಿನ ಶೀಲಕ್ಕೆ ಗ್ಯಾರಂಟಿಯೇ ಇಲ್ಲ.. ಅದೇ ಆತಂಕ ಅಪ್ಪ-ಅಮ್ಮಂಗೆ. ನೋಡೋಕೆ ನಾನು ತುಂಬಾ ಚನ್ನಾಗಿ ಕಾಣ್ತೀನಿ ಅಂತ ಎಲ್ಲಾರೂ ಹೇಳೋದು ಕೇಳಿ ನನ್ನ ಮನೆಯಲ್ಲಿ ಎಲ್ಲರಿಗೂ ಇದ್ದ ಆತಂಕ ಇನ್ನೂ ಹೆಚ್ಚಾಗಿದ್ರಲ್ಲಿ ಅತಿಶಯ ಏನಿಲ್ಲ. ನನ್ನ ಬಂಗಾರದ ಮೈಬಣ್ಣ, ಉಬ್ಬು ತಗ್ಗಿನ ಮೈಮಾಟ ನಾನು ಹುಚ್ಚು ಹಿಡಿಸುವ ಹಾಗೆ ಹರಿದಾಡ್ತೀನಿ ಅಂತ ಪಕ್ಕದ ಓಣಿಯ ಜಲೀಲ.."ಅರೆ ಬುಲ್ ಬುಲ್ ಮಾತಾಡ್ಸಾಕಿಲ್ವಾ?" ಅಂತ ನಾಗರಹಾವು ಡೈಲಾಗ್ ಹೊಡಿಯೋದೇ ಹೊಡಿಯೋದು... ನನ್ನ ಜೊತೆಗೇ ಇರ್ತಿದ್ದ ನನ್ನ ತಮ್ಮ ..ನನ್ನನ್ನ ಯಾರಾದ್ರೂ ಛೇಡಿಸಿದರೆ.."ಏಯ್ ಮಲ್ಲಿ, ಯಾಕೆ ಅವರ ತಂಟೆಗೆ ಹೋಗ್ತೀಯಾ, ಸುಮ್ನೆ ದೂರ ಇರು, ಈ ಕಡೆಯಿಂದಹೋಗ್ಬಿಡೋಣ, ನಮಗ್ಯಾಕೆ ಉಸಾಬರಿ? ಸುಮ್ನೆ ಮನೆಗೆ ಹೋದ್ರಾಯ್ತಪ್ಪ" ಅಂತ ಹೇಳಿದಾಗ ನನ್ನ ಸ್ನೇಹಿತೆಯರು, "ಲೇ ಮಲ್ಲಿ ನಿನ್ನ ತಮ್ಮ ಯಾಕೆ ಹಾಗೆ ಹೆಣ್ಗ ಆಡೋ ಹಾಗೆ ಆಡ್ತಾನೆ, ಸ್ವಲ್ಪ ಗದರೋದಲ್ವಾ? ಗಂಡು ಹುಡುಗ ಜೊತೆಲಿದ್ದಾನೆ ಅನ್ನೋ ಧೈರ್ಯವೇ ಇರೊಲ್ಲ ನಮಗೆ ಇವನ ಜೊತೆ ಬಂದ್ರೆ, ಥೂ.." ಎನ್ನುವಾಗ ಇವನು ಮುಸಿ ಮುಸಿ ನಕ್ಕು ನಾಚ್ಕಂಡಾಗ ನನಗೆ ಎಲ್ಲಿಲ್ಲದ ಕೋಪ.. ಬೆನ್ಸಿಲ್ಲೋ, ಸ್ಕೇಲೋ ಎತ್ತಿ ಎಸೀತಿದ್ದೆ ಅವನ ಮೇಲೆ. ಆರು ತಿಂಗಳ ಹಿಂದೆ ಪಟ್ಟಣದ ಕಾಲೇಜಲ್ಲಿ ಪದವಿಗೆ ಸೇರಿದ್ದ ನನ್ನ ತಮ್ಮ ಮನೆಗೆ ಬಂದಿದ್ದ. "ಹ್ಯಾಗಿದೆಯೋ ಕಾಲೇಜು? ಹುಡ್ಗೀರು ಜೋರಾ ಪಟ್ನದಲ್ಲಿ ??..ನೀನೂ ಕೆಂಪ್ ಕೆಂಪ್ಗೆ ಇದ್ದೀಯಾ..ಅವ್ರೇ ಲೈನ್ ಹೊಡೀತಾರೆ ಅನ್ಸುತ್ತೆ !!" ಅಂತ ಛೇಡಿಸಿದ್ದೆ. "ಥೂ ಹೋಗೇ ಮಲ್ಲಿ ನೀನೊಂದು, ನಾನು ಯಾವ್ ಹುಡ್ಗೀನೂ ಕಣ್ಣೆತ್ತಿಯೂ ನೋಡೊಲ್ಲಪ್ಪ" ಅಂತ ಹೇಳ್ದಾಗ ಅವನ ಅತಿ ನಾಚುವಿಕೆ ಹೆಣ್ಣಿಗಿಂತಾ ಹೆಚ್ಚು ನುಲಿಯುವಿಕೆ ನೋಡಿ ನನಗೆ ಆಶ್ಚರ್ಯಕ್ಕಿಂತ ಆತಂಕ ಆಗಿತ್ತು, ಅಮ್ಮನಿಗೆ ಹೇಳಿದೆ... ಅಮ್ಮನೂ "ಹೌದ್ ಕಣೇ, ಪಟ್ಣದಿಂದ ಬಂದಾಗಿಲಿಂದ ನೋಡ್ತಿದ್ದೀನಿ, ಸ್ನಾನ ಮಾಡೋಕೆ ಒಂದು ಗಂಟೆ ಬಾತ್ ರೂಂ ಬಾಗಿಲು ಜಡ್ಕೋತಾನೆ, ಕನ್ನಡಿ ಮುಂದೆ ನಿಂತು ಅಲಂಕಾರ ಮಾಡ್ಕೋತಾನೆ..!!" ನಾನು ನಾಟ್ಕ ಗೀಟ್ಕ ಅಂತ ಸೇರ್ಕೊಂಡಿದ್ದಾನಾ ಅಂದ್ಕೊಂಡೆ, ಊಂಹೂಂ.. ಆ ಲಕ್ಷಣವೇ ಅಲ್ಲ ಇದು" ಅಂತ ತಮ್ಮ ಆತಂಕವನ್ನೂ ತೋಡಿಕೊಂಡಿದ್ದರು. ಅಯ್ಯೋ ಏನೂ ಇಲ್ಲ ಬಿಡಮ್ಮ, ಕಾಲೇಜ್ ಹೊಸದಲ್ವಾ ಅಲ್ದೇ ಯಾವಾಗ್ಲೂ ನನ್ ಜೊತೆ ಸ್ಕೂಲಿಗೆ ಬರ್ತಿದ್ದ, ನನ್ನ ಫ್ರೆಂಡ್ಸ್ ಜೊತೆ ಇದ್ದು ಹೆಣ್ಣಿನಂತೆ ಸ್ವಲ್ಪ ಸ್ವಲ್ಪ ಆಡ್ತಿದ್ದ..ಈಗ ಪಟ್ನಕ್ಕೆ ಹೋದ್ಮೇಲೆ ಸರಿ ಹೋಗ್ತಾನೆ ಬಿಡು," ಅಂತನೂ ಹೇಳಿದ್ದೆ. ಆದರೂ ನನಗೆ ಆತಂಕ ಇದ್ದೇ ಇತ್ತು, ಯಾಕಂದ್ರೆ ಅವನ ಹೆಣ್ಣಿನ ಸ್ವಭಾವ ಹೆಚ್ಚಾಗಿತ್ತು ಈ ಮಧ್ಯೆ.!! ಹಬ್ಬಕ್ಕೆ ಅಂತ ಬಂದಿದ್ದಾಗ ಅವನ್ನ ನೋಡಿ ನನ್ನ ಭಯ ಹೆಚ್ಚಾಯ್ತು. ಎಲ್ಲ ನಡವಳಿಕೆ ಹೆಣ್ಣೀನ ಥರವೇ ಆಗಿತ್ತು. ಅಪ್ಪ ಯಾವುದೋ ಪ್ರಾಜೆಕ್ಟ್ ಗೆ ಅಂತ ಒಂದು ವರ್ಷದ ಕಾಂಟ್ರಾಕ್ಟ್ ಮೇಲೆ ಇಂಗ್ಲೇಂಡ್ ಗೆ ಹೋಗಿದ್ದರು, ಅಕ್ಕ ಈ ಮಧ್ಯೆ ಗಲ್ಫ್ ನಿಂದ ಬಂದಿರಲಿಲ್ಲ...ಅವಳಿಗೆ ಬೇಕೆಂದೇ ಹೇಳಿರಲಿಲ್ಲ. ಹಾಗಾಗಿ ನಾನೇ ಅಮ್ಮನಿಗೆ "ಅಮ್ಮ ಡಾಕ್ಟರ್ ಹತ್ರ ಇವನನ್ನ ಕರ್ಕೊಂಡು ಹೋಗಿ ಬರ್ತೀನಿ, ನೋಡೋಣ ಏನಾದರೂ ಸಮಾಧಾನ ಸಿಗುತ್ತೋ" ಅಂದೆ, ಆಯ್ತು ಹೋಗಿ ಬಾ ಅಂದಿದ್ರು ಅಮ್ಮ. ಇವನ್ನ ಕೂಲಂಕಶವಾಗಿ ನೋಡಿದ ಡಾಕ್ಟ್ರು...ಕೆಲವು ಟೆಸ್ಟ್ ಮಾಡ್ಬೇಕು ಅಂದ್ರು..ಮಾಡಿಸಿದೆವು. ಒಂದು ವಾರದ ನಂತರ ಬನ್ನಿ, ನೀವೊಬ್ರೆ ಬನ್ನಿ ಆಮೇಲೆ ಹೇಳ್ತೀನಿ ಏನು ಮಾಡಬೇಕೋ ಅಂತ ಅಂದ್ರು ಡಾಕ್ಟ್ರು. ಸರಿ ವಾರದ ನಂತರ ಹೋದೆ. ಒಳಗೆ ಕರೆದು ಕುಳಿತುಕೊಳ್ಳಲು ಹೇಳಿ ರಿಪೋರ್ಟ್ ನೋಡುತ್ತಾ ಗಂಭೀರರಾದರು ಡಾಕ್ಟ್ರು. ನನಗೆ ಎದೆ ಡವ ಡವ ಶುರುವಾಯ್ತು. "ಏನ್ ಡಾಕ್ಟರ್, ರಿಪೋರ್ಟ್ ನಾರ್ಮಲ್ ತಾನೇ ?" ಎಂದೆ ಉಡುಗಿದ ದನಿಯಲ್ಲಿ. "ನೀನು ಸ್ವಲ್ಪ ಧೈರ್ಯ ತಗೊಳ್ಳಮ್ಮಾ, ಈ ಥರ ಈಗೆಲ್ಲಾ ಮಾಮೂಲು" ಎಂದರು ನಿಧಾನಕ್ಕೆ, ರಿಪೋರ್ಟ್ ಮಾಮೂಲಲ್ಲ ಎನ್ನುವುದು ಅವರ ಮಾತಿನಲ್ಲೇ ಇತ್ತು. "ಹೇಳಿ ಡಾಕ್ಟರ್ ಪರ್ವಾಗಿಲ್ಲ" ಎಂದೆ ಧೈರ್ಯ ತಂದುಕೊಂಡು. "ನೋಡಮ್ಮ, ಪಟ್ಟಣದ ವಾಸದಲ್ಲಿ ಅತಿ ನಾಗರೀಕ ಸಮಾಜ ಉಪಯೋಗಿಸುವ ಪ್ಲಾಸ್ಟಿಕ್, ಔಷಧಿಗಳು ಮತ್ತು ಹೆಣ್ಣು ಮಕ್ಕಳು ಉಪಯೋಗಿಸುವ ಹಾರ್ಮೋನುಗಳು ಹೆಚ್ಚು ಹೆಚ್ಚು ಬಚ್ಚಲುನೀರಿಗೆ ಸೇರಿ ಅಂತರ್ಜಲ ಮತ್ತು ನದಿನೀರು ಕಲುಷಿತವಾಗಿದೆ. ನಿನ್ನ ತಮ್ಮ ಇರುವ ಪಟ್ಟಣದ ಸರೋವರದ ನೀರು ಇಂತಹ ತ್ಯಾಜ್ಯಗಳಿಂದ ತುಂಬಿಹೋಗಿದೆ ಎಂದು ವಿಶ್ವವಿದ್ಯಾಲಯದ ಅಧ್ಯನಗಳು ಸಾಧಿಸಿ ತೋರಿಸಿವೆ. ಇವೆಲ್ಲವುಗಳಿಗೆ ಪೂರಕ ಎಂಬಂತೆ ನಮ್ಮ ಆಚಾರ ವಿಚಾರ, ಊಟ, ನಡೆ ಎಲ್ಲಾ ಇಂತಹ ತ್ಯಾಜ್ಯಗಳ ಋಣಾತ್ಮಕ ಪರಿಣಾಮಗಳಿಗೆ ಸಹಾಯಕವಾಗಿ ಸರೋವರದ ಜೀವರಾಶಿಯಲ್ಲಿ ಲಿಂಗಪರಿವರ್ತನೆಯಾಗುತ್ತಿದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ. ಅದೇ ಕಾರಣಕ್ಕೆ ನಿನ್ನ ತಮ್ಮನ ರಕ್ತ ಪರೀಕ್ಷೆ ಮಾಡಿಸಿದ್ದೆ, ನನ್ನ ಅನುಮಾನ ನಿಜವಾಗಿದೆ, ನಿನ್ನ ತಮ್ಮನ ಪುರುಷ ಹಾರ್ಮೋನುಗಳ ಉತ್ಪಾದನೆಯಲ್ಲಿ ತಡೆಯುಂಟಾಗಿ, ಸ್ತ್ರೀಲಿಂಗೋತ್ಕರ್ಷಕ ಹಾರ್ಮೋನುಗಳು ಉದ್ದೀಪನಗೊಂಡಿವೆ. ಹಾಗಾಗಿ ನಿನ್ನ ತಮ್ಮ ಈಗ ಬಹುಪಾಲು ಹುಡಿಗಿಯಾಗಿ ರೂಪಾಂತರಗೊಂಡಿದ್ದಾನೆ" ಎನ್ನುತ್ತಾ, ಎದ್ದು ಕೆಲ ಚಾರ್ಟ್ ತೋರಿಸುತ್ತಾ.. "ನೋಡಮ್ಮ, ನಿಮ್ಮ ಜಾತಿಯ ಮೀನುಗಳಲ್ಲಿ ಈ ರೀತಿಯ ಸ್ವಭಾವ ಕಾಣಸಿಗದು, ಕೆಲ ಜಾತಿಯ ಮೀನುಗಳು ತಮ್ಮ ವಯಸ್ಸಿನ ಮೊದಲ ೩-೪ ವರ್ಷದವೆರೆಗೆ ಹೆಣ್ಣಾಗಿರುತ್ತವೆ ಆನಂತರ ಗಂಡಾಗಿರುತ್ತವೆ ಅಥವಾ ಇನ್ನೂ ಕೆಲವು ಮೊದಲು ಗಂಡಾಗಿದ್ದು ನಂತರ ಹೆಣ್ಣಾಗುತ್ತವೆ, ಇದು ನಿನಗೂ ಗೊತ್ತು. ಆದರೆ ಈ ರೀತಿಯ ಲಿಂಗಪರಿವರ್ತನೆ ನಿಮ್ಮ ಜಾತಿಯ ಮೀನುಗಳಲ್ಲಿ ಇಲ್ಲ. ಆದರೂ ಹೀಗಾಗಿದೆಯೆಂದರೆ ಇದಕ್ಕೆ ಮೂಲಕಾರಣ "ಜಲಮಾಲಿನ್ಯ" ಎಂದು ವಿವರಿಸಿದರು. "ಅಬ್ಬಾ ಹೀಗಾ ಕಥೆ!!." ಎಂದು ಉದ್ಗರಿಸಿ, ಡಾಕ್ಟರಿಗೆ ಧನ್ಯವಾದ ಹೇಳಿ, ಮನೆಗೆ ಬಂದೆ. .......ಅಯ್ಯೋ ಸಿವನೇ, ಇದೇನಪ್ಪಾ...ಇವನು ಕತೆನ ಎಲ್ಲೆಲ್ಲಿಗೋ ಕೊಂಡೊಯ್ದ ಅಂದ್ಕೊಂಡ್ರಾ...? ಹೌದು ಸ್ನೇಹಿತರೇ, ನಾನು ಹೇಳಿದ್ದು ಸಮಾನ್ಯವಾಗಿ ಜೀವನಮಾನವಿಡೀ ಒಂದೇ ಲಿಂಗ ಸ್ವಭಾವ ಹೊಂದಿದ ಒಂದು ಜಾತಿಯ ಮೀನಿನ ಸಂತತಿ ಕುರಿತ ಕತೆ. ಹೆಣ್ಣಾಗಿ ಹುಟ್ಟಿ ಹೆಣ್ಣಾಗಿಯೇ ಸಾಯುವ ಮೀನುಗಳಿದ್ದಂತೆ, ಜೀವನದ ಕೆಲಕಾಲ ಹೆಣ್ಣು ಅಥವಾ ಗಂಡಾಗಿದ್ದು ನಂತರ ಗಂಡು ಅಥವಾ ಹೆಣ್ಣಾಗುವ ಮೀನಿನ ಜಾತಿಗಳೂ ಇವೆ, ಇದನ್ನು ಸ್ವಾಭಾವಿಕ ಲಿಂಗಪರಿವರ್ತನೆ ಎನ್ನುತ್ತೇವೆ. ಆದರೆ ಇತ್ತೀಚಿನ ಜಲಮಾಲಿನ್ಯದ ಹಿನ್ನೆಲೆಯಲ್ಲಿ ಅಸಾಮಾನ್ಯ ಎನಿಸುವ ಘಟನೆಗಳು ಜಲಪ್ರಪಂಚದಲ್ಲಿ ನಡೆಯುತ್ತಿವೆ. ಲಿಂಗಪರಿವರ್ತನೆ ಸ್ವಭಾವವಲ್ಲದ ಮೀನುಗಳಲ್ಲಿ ಅಕಾಲಿಕ ಲಿಂಗ ಪರಿವರ್ತನೆಯಿಂದ ಸ್ವಾಭಾವಿಕ ಪ್ರಜನನ ಮತ್ತು ವಂಶಾಭಿವೃದ್ಧಿಯಾಗದೇ ಆ ಮೀನಿನ ಪ್ರಜಾತಿಯೇ ನಶಿಶಿಹೋಗುವ ಸಾಧ್ಯತೆ ಇಲ್ಲದಿಲ್ಲ ಎನ್ನುವ ಅಭಿಪ್ರಾಯವನ್ನು ಮತ್ಸ್ಯವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಒಂದೆಡೆ ಮೀನಿನ ಅತಿಗ್ರಹಣ (ಓವರ್ ಫಿಶಿಂಗ್) ಒಂದೆಡೆ ಪ್ರಜಾತಿಗಳ ನಾಶಕ್ಕೆ ಕಾರಣವಾದರೆ ಮಾನವ ನಿರ್ಮಿತ ಕಾರನಗಳಿಂದ ಪರೋಕ್ಷ ಪ್ರಭಾವ ಜಲಸಂಪತ್ತಿನ ಮೇಲೆ ಬೀಳುತ್ತಿದೆ. ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಮಾನ್ಯವಾಗಿ ಕಾಣಬೇಕಾಗಿದ್ದ ಲಿಂಗಾನುಪಾತ ಕಾಣದೇ ಹೆಚ್ಚಿನ ಹೆಣ್ಣುಗಳ ಸಾಂದ್ರತೆ ಮತ್ಸ್ಯವಿಜ್ಞಾನಿಗಳನ್ನು ಕಂಗೆಡಿಸಿದರೆ, ಕಾರಣಗಳನ್ನು ಹುಡುಕಹೊರಟಾಗ ಸಿಕ್ಕ ಫಲಿತಾಂಶಗಳು ಪರಿಸರ ತಜ್ಞರನ್ನೂ ಯೋಚನೆಗೀಡುಮಾಡಿವೆ. ನಾಗರೀಕ ಬಸಿನೀರು (ಬಚ್ಚಲುನೀರು, ಕೃಷಿಭೂಮಿಯ ನೀರು ಮತ್ತು ಸಕ್ಷಮ ಸಂಸ್ಕರಣೆಗೊಳಪಡದೇ ನದಿ ಸೇರುವ ತ್ಯಾಜ್ಯನೀರು) ನದಿ ಸರೋವರಗಳಲ್ಲಿ ನಿರ್ನಾಳಗ್ರಂಥಿಬಾಧಕ ರಾಸಾಯನಿಕ (ಎಂಡೋಕ್ರೈನ್ ಡಿಸ್ರಪ್ಟಿಂಗ್ ಕಾಂಪೌಂಡ್ಸ್) ಗಳ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿವೆ. ಈ ಕಾರಣವಾಗಿ ಮೀನುಗಳಲ್ಲಿ ಲಿಂಗಾನುಪಾತದಲ್ಲಿ ಪ್ರಭೇದ ಮಾರಕ ಬದಲಾವಣೆಗಳು ಕಂಡುಬಂದಿವೆ. ಅಲ್ಲಿ ಅಧ್ಯಗಳಾಗಿವೆ ಕಂಡುಬಂದಿದೆ, ನಮ್ಮಲ್ಲಿ ಸಾಕಷ್ಟು ಅಧ್ಯಯನಗಳಾಗಿಲ್ಲ ಹಾಗಾಗಿ ಬೆಳಕಿಗೆ ಬಂದಿಲ್ಲ. ಈ ಬಗ್ಗೆ ಸಮಗ್ರ ಯೋಜನೆಗಳು ರೂಪುಗೊಳ್ಳಬೇಕು.
[Amongst the Dravidian languages, Kannada comes next to Tamil in its antiquity of literary history. In fact Tamil and Kannada are the only two Dravidian languages to have found a place in Sahitya Academi’s anthology of Ancient Indian Literature.[1] In spite of this special status, Kannada has seen fewer number of Tirukkural translations than what has been published in the other two Dravidian languages namely Telugu and Malayalam. Mariappa Bhat writes in his article 'Tirukkural and Kannada Thought': "Though there has been much cultural and literary give and take between Tamil and Kannada (especially in the field of Saiva and Vaishnava writings), it is strange that there has not been any attempt at translation of such a great classic as Tirukkural into Kannada till the beginning of the present century".[2] There are perhaps not more than eight translations in Kannada. I am not aware of translations that appeared after K. Jayaraman's translation in prose published in the year 2001 by Bharati Publications, Mysore. The translation of P.S. Srinivasa, who translated the entire Kural in prose in 1982, has been uploaded here. He was then the Head of the Department of Kannada at the Madurai Kamaraj University. However the introduction to the Kural and its author given below is taken from K. Jayaraman's translation which appeared in 2001 (Bharati Publications, Mysore). The credit of converting the translation into a soft copy goes to my wife. Her working knowledge of Kannada, especially written, came in very handy at the right time..] ತಿರುವಳ್ಳುವರು / ತಿರುಕ್ಕುರಳ್ By: ಕೆ. ಜಯರಾಮನ್ (Source: ತಿರುಕ್ಕುಱಳ್: ಜೀವನ ಧರ್ಮ ದೀಪಿಕೆ, ಭಾರತೀ ಪಬ್ಲಿಕೇಷನ್ಸ್, ಮೈಸೂರು) A) ತಿರುವಳ್ಳುವರು ತಿರುವಳ್ಳುವರು ಬಾಳಿ ಬದುಕಿದ ಕಾಲವನ್ನು ನಿರ್ದಿಷ್ಟವಾಗಿ ಹೇಳಲು ಇಂದು ಯಾವುದೇ ನಿರ್ದಿಷ್ಟ ಆಧಾರಗಳಾಗಲೀ ಇಲ್ಲ. ಅವರ ಜನನ, ಕುಲ, ಕಸುಬು, ಧರ್ಮ, ಕಾಲ ಮೊದಲಾದವುಗಳನ್ನು ಹಲವಾರು ರೀತಿಯಲ್ಲಿ ಹೇಳಬಹುದಾಗಿರುವುದರಿಂದ, ಎಲ್ಲರೂ ಒಪ್ಪುವಂತಹ ಸಾಮಾನ್ಯ ಸಂಗತಿಯನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ವಳ್ಳುವರ ಜೀವನ ಚರಿತ್ರೆಯ ಸಂಗತಿಗಳು, ತಿರುವಳ್ಳುವರ್ ಮಾಲೆ, ಜ್ಞಾನಾಮೃತ, ಕಪಿಲರ್ ಅಗವಲ್, ಪುಲವರ್ ಪುರಾಣಂ, ತಮಿಳರ್ ನಾವಲರ್ ಚರಿತ್ರೆ ಮೊದಲಾದವುಗಳಲ್ಲಿ ದೊರೆಯುತ್ತದೆ. ತಿರುವಳ್ಳುವರ ಮಲ್ಲೆಯಲ್ಲಿ ಇವರನ್ನು ಚತುರ್ಮುಖ ಬ್ರಹ್ಮನ ಅವತಾರವೆಂದೂ, ಸರಸ್ವತಿಯೇ ನುಡಿಸಿದಳೆಂದೂ ಹೇಳುತ್ತಾರೆ. ವಳ್ಳುವರು ನೇಯ್ಗಾರರಾಗಿದ್ದರು. ಪರಶಿವನೇ ತನ್ನ ಊರ್ದ್ವತಾಂಡವ ನೃತ್ಯದ ಬಗೆಗೆ ತಿಳಿಯ ಹೇಳಿದರೊಂದೂ ಅದನ್ನು ತಮಿಳುಛಂದಸ್ಸಾದ 'ಪೂವಿಲ್ ಆಯಿನನುಮ್' ಎನ್ನುವ ವೆಣ್ಬಾದಲ್ಲಿ ಹಾಡಿದರೆಂದು ಪ್ರತೀತಿ. 'ಎಲೆಲ್ಲಸಿಂಗನ್' ಎನ್ನುವ ಸಮುದ್ರ ವ್ಯಾಪಾರಿ ತಿರುವಳ್ಳುವರ ಶಿಷ್ಯನಾಗಿ ಅವರು ಹೇಳಿದಂತೆ ನಡೆದನೆಂದೂ ಕೆಲವು ಅದ್ಭುತಗಳನ್ನುತೋರಿದನೆಂದೂ ಹಲವಾರು ಪ್ರತೀತಿಗಳಿವೆ. 'ಪಲವರ್ ಪುರಾಣಂ' ಮತ್ತು 'ಕಪಿಲರ ಅಗವಲ'ದಲ್ಲಿ ತಿರುವಳ್ಳುವರು ಭಗವನ್ ಮತ್ತು ಆದಿ ಎನ್ನುವ ತಂದೆ ತಾಯಿಯರಿಗೆ ಜನಿಸಿದರೆಂದು ಹೇಳುತ್ತವೆ. ವಳ್ಳುವರ್ ಮದರಾಸಿನ (ಸೆನ್ನೈ) ಮಯಿಲಾಪುರದಲ್ಲಿ ವಾಸಿಸುತ್ತಿದ್ದರೆಂದು ಮತ್ತೊಂದು ಇತಿಹಾಸ. ತಿರುವಳ್ಳುವರ್ ಮಾಲೆಯಲ್ಲಿ ವಳ್ಳುವರು ಮದುರೆಯಲ್ಲಿದ್ದರೆಂದು ಹೇಳುತ್ತಾರೆ. ವಾಸುಕಿ ಎಂಬ ಪತ್ನಿಯನ್ನು ಹೊಂದಿದ್ದರೆಂದೂ, ಪತ್ನಿಯನ್ನು ಹಲವಾರು ಪರೀಕ್ಷೆಗಳಿಂದ ಪ್ರಕಾಶಗೊಳ್ಳುವಂತೆ ಮಾಡಿದರೆಂದೂ ಕೆಲವು ಕತೆಗಳಿವೆ. ಆ ಕಾಲದಲ್ಲಿ 'ಮಧುರೆ' ತಮಿಳು ಸಾಹಿತ್ಯದ ಕೇಂದ್ರವಾಗಿದ್ದಿತು. ಪ್ರಸಿದ್ಧ ತಮಿಳು ಸಾಹಿತಿಗಳು ಹಲವರು ಅಲ್ಲಿದ್ದರು. ತಿರುವಳ್ಳುವರು ತಮ್ಮ ಗ್ರಂಥವನ್ನು ಮಧುರೆಗೆ ತೆಗೆದುಕೊಂಡು ಹೋಗಿ ಅಲ್ಲಿಯ 'ತಮಿಳು ಸಂಘ'ದಲ್ಲಿ ಅದನ್ನು ಗೌರವಿಸುವಂತೆ ಕೇಳಿದರೆಂದೂ, ಇತರ ಕವಿಗಳು ಅದನ್ನು ಕೀಳೆಂದು ತಳ್ಳಿಬಿಟ್ಟರೆಂದೂ ಅನಂತರ ಸಂಘದ ಗೌರವ ಸ್ಥಾನದಲ್ಲಿ ಅದನ್ನೂ ಇರಿಸಲು ಆ 'ಮಹಾ ಶಕ್ತ್ಯಾಸನ'ವು 'ಕುರಳ್' ಒಂದನ್ನು ಮಾತ್ರ ಇರಿಸಿಕೊಂಡು ಉಳಿದ ಗ್ರಂಥಗಳನ್ನು ತಿರಸ್ಕರಿಸಿತೆಂದೂ ಮತ್ತೊಂದು ದಂತ ಕಥೆ. ವಳ್ಳುವರು ತಮ್ಮ ಪತ್ನಿಯು ಮರಣ ಹೊಂದಿದಾಗ ಬಹಳ ದುಃಖಿತರಾಗಿ 'ಅಡಿಸಿರ್ಕಿನಿಯಾಳೇ' ಎಂದು ಹಾಡಿದರಂತೆ. ವಳ್ಳೂವರು ಯಾವ ಪಂಥಕ್ಕೆ ಸೇರಿದವರೆಂಬುದರ ಬಗೆಗೆ ಹಲವಾರು ಊಹಾಪೋಹಗಳೂವಾದ ವಿವಾದಗಳೂ ಇವೆ. ಕೆಲವರು ಈ ಆಧಾರದಿಂದ ಇವರು ವೈಷ್ಣವರೆಂದೂ ಮತ್ತೆ ಕೆಲವರು ಶಿವಭಕ್ತರೆಂದೂ ಜೈನರೆಂದೂ, ಕ್ರೈಸ್ತ ಶಿಷ್ಯರೊಂದಿಗೆ ಸಂಬಂಧ ಕೊಂದಿದ್ದರೆಂದೂ, ಕುರಳನ್ನೂ ಉದಾಹರಿಸಿ ಹೇಳುತ್ತಾರೆ. ವಳ್ಳುವರ ಜನ್ಮ, ಹುಟ್ಟು, ಧರ್ಮದ ಬಗ್ಗೆ ಒಮ್ಮ ತವಿಲ್ಲದಿರುವಂತೆ ಇವರು ವಾಸಿಸಿದ ಸ್ಥಳ, ಜನಿಸಿದ ಊರು ಮೊದಲಾದುವುಗಳನ್ನೂ ನಿರ್ಧರಿಸಲು ಸಾಧ್ಯವಾಗಿಲ್ಲ. 'ಮಣಿ ಮೇಖಲೆ' ಎಂಬ ಗ್ರಂಥದಲ್ಲಿ ವಳ್ಳುವರ ವಿಷಯಗಳು ಹೆಚ್ಚುಹೆಚ್ಚಾಗಿ ಬಂದುದರಿಂದ ಇದು 'ಮಣಿ ಮೇಖಲೆ'ಗೆ ಪೂರ್ವ ಗ್ರಂಥ ಎಂದು ಎಲ್ಲರ ಅಭಿಮತ. ಮಾಂಸಹಾರ ನಿಷೇಧ, ಪ್ರಾಣಿ ಹಿಂಸೆ ಮೊದಲಾದವುಗಳು ಆ ಕಾಲದ ತಮಿಳು ಗ್ರಂಥದಲ್ಲಿ ದೊರೆಯುವುದಿಲ್ಲ. ಇದರಿಂದ ಉತ್ತರದ ಪ್ರಭಾವ ಇವರ ಮೇಲೆ ಇದ್ದಿತೆಂಬುದು ನಿರ್ವಿವಾದ. ಆ ಕಾಲದಲ್ಲಿ ಮಧುರೆಯಲ್ಲಿ ವಾಸಿಸುತ್ತಿದ್ದ ಜೈನರು ತಮ್ಮ ಪ್ರಭಾವವನ್ನು ಬೇರಿದ್ದರೆಂಬುದನ್ನು ಒಪ್ಪಬಹುದಾಗಿದೆ. ಮಧುರೆಯಲ್ಲಿ ಜೈನರು ವಾಸಿಸುತ್ತಿದ್ದ ಕಾಲವನ್ನು ಕ್ರಿ. ಶ. ಎರಡನೇ ಶತಮಾನದ ಪ್ರಾರಂಭವೆಂದು ಹೇಳುತ್ತಾರೆ. ವಳ್ಳುವರು ಜೈನರೆಅಮ್ದೂ, ಹೇಳುವವರೂ ತಿರುಕ್ಕುರಳಿನ ಕೆಲವು ಉದಾಹರಣೆಗಳನ್ನು ಕೊಟ್ಟು ವಾದಿಸುತ್ತಾರೆ. ಒಂದು ಧರ್ಮದ ಇಕ್ಕಳದಲ್ಲಿ ಸಿಲಕಿಸುವುದಕ್ಕಿಂತ ಸರ್ವಧರ್ಮ ಸಮ್ಮತವಾದ ತತ್ವವನ್ನು ನಿರೂಪಿಸಿರುವರೆಂಬುದು ನಿರ್ವಿವಾದವಾದ ವಿಷಯ. ವಳ್ಳುವರ ಹೆಸರಿನಲ್ಲಿರುವ ಏಕಮೇವ ದೇವಾಲಯದಲ್ಲಿ ವಳ್ಳುವರಿಗೆ ಶೈವಾಗಮ ರೀತಿ ಪೂಜೆ ನಡೆಯುತ್ತಿದೆ. ಕವಿಗಳಿಗೆ ಲಭ್ಯವಾಗಿರುವ ಕೀರ್ತಿ ಇವರಿಗೆ ಮಾತ್ರ. ಆದುದರಿಂದ ಯಾವ ತಮಿಳು ಕವಿಗೂ ದೊರೆಯದ ಗೌರವವನ್ನು ವಳ್ಳುವರು ಪಡೆದಿದ್ದಾರೆ. ತಿರುಕ್ಕುರಳನ್ನು ಧರ್ಮಗ್ರಂಥದ ಪಂಕ್ತಿಗೆ ಸೇರಿಸುತ್ತಾರೆ. ತಿರುಕ್ಕುರಳಿನ ಮೊದಲಿನ ೩೮ ಅಧಿಕಾರಗಳು ಧರ್ಮದ ವಿಷಯವಾಗಿಯೇ ಬೋಧಿಸುವುದರಿಂದ ಧರ್ಮಗ್ರಂಥಗಳ ಪಂಕ್ತಿಯಲ್ಲಿ ಪ್ರಾಧಾನ್ಯತೆ ಪಡೆದಿದೆ. ದಿನನಿತ್ಯದ ಊಟ ಉಪಚಾರಗಳಿಂದ ರಾಜ್ಯಾಡಳಿತ, ಹೊರನಾಡ ಸಂಬಂಧದವರಿವಿಗೆ ಚರ್ಚಿಸುವ, ತಿಳಿಯಾಗಿ ಹೇಳಿರುವ ಕುರಳ್ ಒಂದು ಜ್ಞಾನ ಸಾಗರ. ಕೀರ್ತಿ ಹಿಮಾಲಯದಷ್ಟು ಹಿರಿಯದು. ಎಂದೂ ಕಳಂಕ ಕಾಣದ ಕತ್ತಲರಿಯದ ಇದರ ಪ್ರತಿಪಂಕ್ತಿಯೂ ಒಂದು ನೀತಿಯನ್ನು ಪ್ರತಿಪಾದಿಸುತ್ತದೆ. ಸಾಹಿತ್ಯ ಕಲೆ, ಧರ್ಮ, ನೀತಿ ಇವುಗಳು ಎಂದೂ ಒಂದೇ ಜನಾಂಗಕ್ಕಾಗಲಿ, ಒಂದೇ ದೇಶಕ್ಕಾಗಲಿ ಮೀಸಲಾದವುಗಳಲ್ಲ. ಅವು ವಿಶ್ವದ ಎಲ್ಲಾ ಪ್ರಜೆಗಳಿಗೂ ಸೇರಿದುದು. ಜನತೆಯ ಒಳಿತಿಗಾಗಿ ರಚಿಸಿದ ಮಹಾ ಕೃತಿಗಳು. ಧರ್ಮದ ಮೂಸಯಲ್ಲಿ ಹುಟ್ಟಿಬಂದ ಅಣಿಮುತ್ತುಗಳು. ಅಂತಹ ಅಕಳಂಕ ಮುತ್ತುಗಳನ್ನು ಓದಿ ಆನಂದಿಸುವುದರ ಜೋತೆಗೆ ಆಚರಣೆಗೆ ತರುವುದರಲ್ಲಿಯೇ ಅವುಗಳ ಉಪಯೋಗವಿದೆ. ಇಂತಹ ಮೇರು ಕೃತಿಯೊಂದನ್ನು ಜನತೆಗಿತ್ತು ಕೃತಾರ್ಥರಾಗಿದ್ದಾರೆ. B. ತಿರುಕ್ಕುರಳ್ 'ಶ್ರೀ' ಮತ್ತು 'ಶ್ರೀಮತಿ' ಎಂಬ ಗೌರವಾರ್ಥಪದಗಳನ್ನು ತಮಿಳಿನಲ್ಲಿ 'ತಿರು' ಮತ್ತು 'ತಿರುಮತಿ' ಎಂದು ಉಪಯೋಗಿಸುತ್ತಾರೆ. "ಕುರಳ್" ಈ ಗ್ರಂಥದಲ್ಲಿ ವಳ್ಳುವರು ಬಳಸಿರುವ ಛಂದಸ್ಸಿನ ಹೆಸರು. ಕುರಳ್ ಎಂದರೆ ಚಿಕ್ಕದು, ಗುಜ್ಜಾರಿ, ವಾಮನ, ಪುಟ್ಟದು, ಎಂದು ಅರ್ಥ. ಎರಡನ್ನೂ ಸೇರಿಸಿ ತಿರು+ಕುರಳ್=ತಿರುಕ್ಕುರಳ್ ಎಂದು ಹೆಸರನ್ನು ಇಟ್ಟಿದ್ದಾರೆ. ವಿಶ್ವವಿದ್ಯಾನಿಯಗಳಲ್ಲಿ ತಿರುಕ್ಕುರಳ್ ಸಂಶೋದನೆಗಾಗಿ ಅಪಾರ ವೆಚ್ಚದಿಂದ ಹಲವಾರು ಯೋಜನೆಗಳು ಕಾರ್ಯಗತವಾಗಿ, ಹೊಸಹೊಸಗ್ರಂಥಗಳು ಹೊರಬರುತ್ತಿವೆ. ಕುರಳ್ ಗ್ರಂಥಕ್ಕೆ ಮೆರಗು ಹಚ್ಚುವುದಕ್ಕಾಗಿ ಇಲ್ಲದ ಸಲ್ಲದ ಗೌರವವನ್ನು ನೀಡುತ್ತಿದ್ದಾರೆ ಎನ್ನುವುದಕ್ಕಿಂತ ಗ್ರಂಥದ ಪ್ರಚಾರ ಇನ್ನೂ ಆಗಬೇಕಾಗಿದೆ ಎನ್ನುವುದು ಗ್ರಂಥವನ್ನು ಒಂದು ಸಾರಿ ಪೂರ್ತಿ ಓದಿದವರು ಅಭಿಪ್ರಾಯ ಪಡುವ ಸಹಜ ತೀರ್ಮಾನ. ತಿರುಕ್ಕುರಳಿನಲ್ಲಿ ೩ ಭಾಗಗಳಿವೆ. ಧರ್ಮ, ಅರ್ಥ ಮತ್ತು ಕಾಮ ಒಟ್ಟು ೧೩೩ ಅಧಿಕಾರಗಳು, ಒಂದೊಂದು ಅಧಿಕಾರದಲ್ಲಿಯೂ ೧೦ ಕುರಳಿನಂತೆ ೧೩೩೦ ಪದ್ಯಗಳಿವೆ. ಒಂದೊಂದು ಕುರಳೂ ಸರ್ವಜ್ಞ್ ವಚನದ ಸುಮಾರು ಅರ್ಧದಷ್ಟಿದೆ. ಅರ್ಥಪೂರ್ಣವಾಗಿದೆ "ಆಡು ಮುಟ್ಟದ ಸೊಪ್ಪಿಲ್ಲ" ಎಂದು ಹೇಳುವಂತೆ ಇವರು ಹೇಳದ ವಿಷಯವಿಲ್ಲ. ಜೀವಿತ ಕಾಲದಲ್ಲಿ ಮಾನವನು ಸಾಧಿಸುವ ಗುರಿಯನ್ನು ಪುರುಪಾರ್ಥಗಳೆನ್ನು ತೇವೆ. ಅವುಗಳು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ, ಸಾಧಾರಣವಾಗಿ ಒಂದು ಇನ್ನೊಂದರ ಆಚರಣೆಗೆ ಪೂರಕ. ಮೊದಲನೆಯ ಮೂರನ್ನು ಸರಿಯಾಗಿ ಪರಿಪಾಲಿಸದರೆ ನಾಲ್ಕನೆಯದು ತಾನೇ ತಾನಾಗಿ ಕೈಗೊಡುವುದೆಂದು ಮೋಕ್ಷಭಾಗವನ್ನು ಬಿಟ್ಟಿದ್ದಾರೆ ಎಂಬುದು ಕೆಲವರ ಮಾತ. ಮೊದಲಮೂರು ಭಗಗಳನ್ನು ಅರತ್ತುಪ್ಪಾಲ್- ಧರ್ಮಭಾಗ, ಪೊರುಟ್ಪಾಲ್- ಅರ್ಥ ಭಾಗ, ಕಾಮತ್ತುಪ್ಪಾಲ್- ಕಾಮಭಾಗ, ಎಂದು ವಿಭಜಿಸಿ ಕೊಂಡಿದ್ದಾರೆ. ಮೊದಲನೆಯ ಧರ್ಮಭಾಗದಲ್ಲಿ ೩೮ ಅಧಿಕಾರಗಳೂ ಎರಡನೆಯ ಅರ್ಥಭಾಗದಲ್ಲಿ ೭೦ ಅಧಿಕಾರಗಳೂ ಮೂರನೆಯ ಕಾಮಭಾಗದಲ್ಲಿ ೨೫ ಅಧಿಕಾರಗಳೂ ಇವೆ. ಲೋಕ ವ್ಯವಹಾರಕ್ಕೆ ಅಗತ್ಯವಾದ ಅರ್ಥಭಾಗವನ್ನೇ ಒತ್ತಿ ಹೇಳಿದ್ದಾರೆ. ಧರ್ಮಭಾಗದಲ್ಲಿ ಅವರು ಹಿರಿಯ ಪೂರ್ವಕಾವ್ಯಗಳಂತೆ ಪ್ರಾರ್ಥನೆಯಿಂದ ಆರಂಭಿಸಿ, ಮಳೆ ಧರ್ಮ, ಗೃಹಧರ್ಮ, ಉಪಕಾರ, ನೆನೆಯುವುದು, ದುರಾಸೆ, ದಾನೆ, ಕರುಣೆ, ತಪಸ್ಸ್ಯ, ಅಹಿಂಸೆ, ತ್ಯಾಗ, ಸತ್ಯವಚನ ಮೊದಲಾದವುಗಳನ್ನು ನೆನೆದು ಮಾನವನು ಹೇಗೆ ಧಾರ್ಮಿಕನಾಗಿರಬೇಕು, ಧರ್ಮದ ಮಾರ್ಗವನ್ನು ಅನುಸರಿಸುವುದರಿಂದ ಅವರವರ ಜೀವನ ಹೇಗೆ ಸುಖಮಯವಾಗುತ್ತದೆ ಲೋಕಕ್ಷೇಮಕ್ಕಾಗಿ ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಭಾರತೀಯರು ಪುರುಷಾರ್ಥಗಳಲ್ಲಿ ಧರ್ಮಕ್ಕೆ ಏಕೆ ಮೊದಲ ಸ್ಧಾನವನ್ನು ಕೊಟ್ಟಿದ್ದಾರೆ. ಎಲ್ಲಾ ಸುಖಗಳನ್ನೂ ಕೊಡುವುದು ಅರ್ಥ, ಅರ್ಥದಿಂದ ಕಾಮ, ಹೀಗಿರುವಾಗ ಕಠಿಣಮಾರ್ಗವಾದ ಧರ್ಮವನ್ನು ಮೊದಲನೆಯದಾಗಿ ಏಕೆ ಮಾಡಿದ್ದಾರೆ? ಮನುಷ್ಯನು ಯಾವುದು ಸರಿ ಯಾವುದು ತಪ್ಪು ಎಂಬ ಗೋಚರವಿಲ್ಲದೆ ಪ್ರಾಣಿಗಳಿಗೆ ಸಮನಾಗಿ ವ್ಯವಹರಿಸುವಾಗ "ಅರ್ಥ" "ಕಾಮ"ಗಳಲ್ಲಿಯೇ ತೊಡಗುತ್ತಾನೆ. ಮನುಷ್ಯನು ಪ್ರಾಣಿಗಳಂತೆಯೇ ವ್ಯವಹರಿಸುವುದಾದರೆ ಮಾನವನಿಗೆ ಇರುವ ವ್ಯತ್ಯಾಸವಾದರೂ ಏನು? ಮನುಷ್ಯ ಪ್ರಾಣಿಗಳಾದಿಯಾಗಿಎಲ್ಲರೂ ಬಯಸುವುದೂ ಸುಖವನ್ನೇ, ಸುಖಪಡೆಯು ಲೋಸುಗವೇ ಮಾನವ ಜನ್ಮ ತಾಳುವುದು. ಹೊಳೆಯಲ್ಲಿ ಹರಿಯುವ ನೀರು ತನ್ನ ಮಾರ್ಗದಲ್ಲಿ ಹರಿದಾಗ ಎಲ್ಲರಿಗೂ ಉಪಯೋಗವಾಗಿ ದಡದಲ್ಲಿ ಸಮೃದ್ಧವಾದ ತೆಂಗು, ಕಂಗು, ಬಾಳೆಯಗಿಡಗಳಿಂದ ಶೋಭಿಸುತ್ತಾ ಕಂಗೊಳಿಸುತ್ತಿರುತ್ತದೆ. ಆದರೆ ಅದು ಗೊತ್ತು ಗುರಿ ಇಲ್ಲದೆ ದಿನಕ್ಕೊಂದು ಮಾರ್ಗದಲ್ಲಿ ಪ್ರವಹಿಸಿದರೆ ಬೆಳೆದಿರುವ ತೋಟವನ್ನೂ ಬೆಳೆಯನ್ನೂ ನೆಲಸಮ ಮಾಡಿಬಿಡುತ್ತದೆ. ಹಾನಿ ತರುತ್ತದೆ. ಅದುದರಿಂದ "ಅರ್ಥ" "ಕಾಮ"ಗಳು ಸರಿಯಾದ ರೀತಿಯಲ್ಲಿ ಉಪಯೋಗವಾಗುವಂತೆ ಅದನ್ನು "ಧರ್ಮ" ಮತ್ತು "ಮೋಕ್ಷ"ದ ಮದ್ಯದಲ್ಲಿ ಹೊಂದಿಸಿದ್ದಾರೆ. ಧರ್ಮ ಮತ್ತು ಮೋಕ್ಷಗಳು ಮೊದಲು ಮತ್ತು ಕಡೆಯಲ್ಲಿದ್ದು ಆನೆಯನ್ನು ಪಳಗಿಸಲು ಕಾಡಾನೆಗಳ ಪಕ್ಕದಲ್ಲಿ ಊರಾನೆಯನ್ನು ಹೊಂದಿಸಿದಂತೆ, ಅಂಕುಶದಂತೆ ಕೆಲಸ ಮಾಡುತ್ತಾ ನಾಲ್ಕು ಪುರುಷಾರ್ಥಗಳನ್ನು ಕ್ರಮಕ್ರಮವಾಗಿ ಸಾಧಿಸುವ ಮಾರ್ಗ ತೋರಿದ್ದಾರ್. ಧರ್ಮವೆಂದರೇನು? ಎಂಬುದನ್ನು ಅರಿತವರು ಧರ್ಮರೀತಿಯಲ್ಲಿ ಅರ್ಥಸಂಪಾದನೆ ಮಾಡುತ್ತಾರೆ. ಧರ್ಮವೂ ಅರ್ಥವೂ ಬೆರೆತ ಕಾಮವನ್ನು ಅನುಭವಿಸುವುದರಿಂದ ಲೋಕಕ್ಕೂ ಒಳಿತು ಅವರಿಗೂ ಒಳಿತಾಗುತ್ತದೆ. ಅಂತಹ ಕಾಮ ಅಥವಾ ಸುಖ ಬಹುದಿನ ಇರಬಲ್ಲದು ಅಂತಹ ನಿಜವಾದ ಸುಖವನ್ನು ಅನುಭವಿಸಲು ಧರ್ಮ ಮತ್ತು ಅರ್ಥವನ್ನು ಸರಿಯಾದ ರೀತಿಯಲ್ಲಿ ಅರಿತು ಸಂಪಾದಿಸಿರಬೇಕು. ಹೀಗೆ ಧರ್ಮ ರೀತಿಯಲ್ಲಿ ಕಾಮವನ್ನು ಪಡೆದವರು ಮೋಕ್ಷಕ್ಕೆ ಅರ್ಹರಾಗುತ್ತಾರೆ. ಧನವನ್ನು ಸಂಪಾದಿಸುವುದು ಕಷ್ಟ, ಸಂಪಾದಿಸಿದುದನ್ನು ಸುಭದ್ರವಾಗಿ ಇರಿಸುವುದು ಇನ್ನೂ ಕಷ್ಟ. ಅದನ್ನು ಸರಿಯಾಗಿ ಅನುಭವಿಸುವುದರಲ್ಲಿ ಇನ್ನೂ ವಿವೇಚನೆ ಇರಬೇಕಾಗುತ್ತದೆ. ಧನವೇ ಸುಖದುಃಖಗಳ ಮೂಲವಾಗುತ್ತದೆ. ಧನದ ಪ್ರಭಾವದಿಂದ ಮಾನವನು ಮೋಕ್ಷವನ್ನು ಮರೆತು ಬರೀ ಧನಾರ್ಜನೆಯಲ್ಲಿಯೇ ತೊಡಗುವಂತೆ ಮಾಡಿಬಿಡುತ್ತದೆ. ಎಲ್ಲದಕ್ಕೂ ಧನವೇ ಮೂಲ. ಅದನ್ನೂ ಸಂಪಾದಿಸುವ ಧಾರ್ಮಿಕ ಮಾರ್ಗಗಳನ್ನೂ ನ್ಯಾಯವಾಗಿ ಅನುಭವಿಸಬಹುದಾದ ಮಾರ್ಗಗಳನ್ನೂ ಮಾತ್ರ ವಳ್ಳುವರು ಒತ್ತಿ ಹೇಳಿದ್ದಾರೆ. ಮೂರನೆಯದಾದ ಕಾಮ ಭಾಗದಲ್ಲಿ ೨೫ ಅಧಿಕಾರಗಳಿವೆ. ಮೊದಲ ಆರು ಅಧಿಕಾರಗಳನ್ನು ಗಾಂಧರ್ವರೀತಿಯ ವಿವಾಹವಾಗುವುದರಿಂದ ಏರ್ಪಡುವ ಬಯಕೆಗಳನ್ನೂ ಉಳಿದ ಅಧಿಕಾರಗಳಲ್ಲಿ ಪತಿದೂರಹೋದಾಗ ಪತ್ನಿಯ ಹೇಗೆ ಕೊರಗುತ್ತಾಳೆ ಎಂಬುದನ್ನು ಮುಖ್ಯವಾಗಿರಿಸಿಕೊಂಡು ಕಾವ್ಯಮಯವಾಗಿ "ವಿರಹ"ವನ್ನು ವರ್ಣಿಸಿದ್ದಾರೆ. ಭಾರತೀಯರು ಶರೀರ ಸಂಬಂಧವನ್ನು ಕ್ಷಣಿಕ ಸುಖವಾಗಿ ಪರಿಗಣಿಸದೆ ಅದನ್ನು ಸಂತಾನೋತ್ಪತ್ತಿಗಾಗಿ ನಡೆಸಬೇಕಾದ ಮಹತ್ಕಾರ್ಯವೆಂದು ಭಾವಿಸಿ ಗೌರವದಿಂದ ಕಂಡಿದ್ದಾರೆ. ಸಂತಾನ ವಿಜ್ಞಾನದ ಬಗೆಗೆ ಹೇಳದೆ ಕಾಮವನ್ನೇ ವಿವರಿಸಿದ್ದಾರೆ. ಕೆಲವು ಅಧಿಕಾರಗಳಲ್ಲಿ ಅಭಿಪ್ರಾಯಗಳು ಪುನರಾವರ್ತನೆಯಾದಂತೆ ಭಾಸವಾಗುತ್ತದೆ. ಏರುವಯಸ್ಸಿನವರಿಗೆ ಆಕರ್ಷಕ ವಾಗಿಯೂ ಮಧ್ಯಹಾಗೂ ಇಲಿವಯಸ್ಸಿನವರಿಗೆ ಸ್ವಲ್ಪ ನೀರಸವಾಗಿಯೂ ಇದ್ದರೆ ಆಶ್ಚರ್ಯಪಡಬೇಕಾಗಿಲ್ಲ. "ಕುರಳ್" ಎನ್ನುವ ಛಂದಸ್ಸಿನಿಂದ ಉಂಟಾಗಿರುವ ಗ್ರಂಥ ಇದೊಂದೆ. ತಮಿಳು ವರ್ಣಮಾಲೆಯ "ಆ"ಕಾರದಿಂದ ಪ್ರಾರಂಭವಾಗಿ ಕೊನೆಯ ಅಕ್ಷರವಾದ "ನ"ದಿಂದ ಮುಕ್ತಾಯವಾಗುತ್ತದೆ. ಹಲವಾರು ವಿದ್ವಾಂಸರು ಈ ಗ್ರಂಥಕ್ಕೆ ಬಾಷ್ಯಗಳನ್ನು ಬರೆದಿರುತ್ತಾರೆ. ಬೇರೆ ಯಾವ ತಮಿಳು ಗ್ರಂಥಕ್ಕೂ ದೊರೆಯದ ಗೌರವ, ಆದರ, ಮನ್ನಣೆಗಳು ಇದಕ್ಕೆ ದೊರೆತಿದೆ. "ತಿರುವಳ್ಳುವರ್ ಮಾಲೆ" ಯಂತಹ ಸ್ತೋತ್ರ ಮಾಲೆಗಳೂ ಬೇರೆ ಗ್ರಂಥಗಳಿಲ್ಲ. ಎಲ್ಲಾ ಧರ್ಮದವರೂ ಇದನ್ನು ತಮ್ಮದೇ ಗ್ರಂಥವೆಂದು ಪರಿಗಣಿಸುತ್ತಾರೆ. ಇತರ ಭಾಷೆಗಳಲ್ಲಿಯೂ ಸಹ ತಿರುಕ್ಕುರಳ್ಗೆ ದೊರೆತಿರುವಷ್ಟು ಗೌರವ ತಮಿಳಿನ ಬೇರೆ ಗ್ರಂಥಗಳಿಗೆ ದೊರೆತಿಲ್ಲ. ಇದು ನೀತಿ ಗ್ರಂಥವೆಂಬ ಕೀರ್ತಿಯನ್ನೂ ಪಡೆದಿದೆ. ಇಂತಹ ಮಹಾಕೃತಿಯನ್ನು ತಮಿಳು ಸಾಹಿತ್ಯಕ್ಕಿತ್ತು ತಮಿಳು ಸಾಹಿತ್ಯದ ಸ್ಥಾನವನ್ನು ಉನ್ನತ ಮಟ್ಟಕ್ಕೇರಿಸಿದ ಕೀರ್ತಿ ವಳ್ಳುವರಿಗೆ ಸೇರಿದುದು. ತಮಿಳು ವೇದವೆಂದರೆ ತಿರುಕ್ಕುರಳ್ ಎಂಬುದು ಸರ್ವರ ಮತ. ಪಾಮರರಿಂದ ಹಿಡಿದು ಪಂಡಿತರವರೆಗೆ ಇದು ತಮ್ಮ ಮಹತ್ಪ್ರಭಾವವನ್ನು ಬೀರಿದೆ. ತಮಿಳರು ತಿರುಕ್ಕುರಳನ್ನು ವೇದವೆಂದು ಪರಿಗಣಿಸುತ್ತಾರೆ. ಅದುದರಿಂದ ತಮಿಳು ವೇದವೆಂದೂ ಪ್ರಚಲಿತವಿದೆ. ತಿರುವಳ್ಳುವರು ಧರ್ಮ ಸೂಕ್ಷ್ಮವನ್ನು ವ್ಯವಹಾರಿಕವಾಗಿ ಜೀವನಕ್ಕೆ ಅನುಕೂಲವಾಗುವಂತೆ ಸಂಕ್ಷೇಪಿಸಿದ್ದಾರೆ. ಮಾನವ ಮಾನವನಾಗಿ ಬದುಕುವುದು ಹೇಗೆ ಎಂಬುದಕ್ಕೆ ವಿವರಣೆಗಳನ್ನು ನೀಡಿದ್ದಾರೆ. ಜೀವನದ ಆಗುಹೋಗುಗಳ ಮಧ್ಯದಲ್ಲಿ ಹೇಗೆ ಬದುಕಬೇಕು ಎಂಬುದರ ಮೇಲೆ ಬೆಳಕನ್ನು ಬೀರಿದ್ದಾರೆ. ಧರ್ಮ ಯಾವುದು? ಎಂಬುದನ್ನು ವಿವರಿಸಿದ್ದಾರೆ. ಮಾನವ ಜೀವನದ ಧರ್ಮವನ್ನು ಇದು ಎತ್ತಿ ಹಿಡಿದಿರುವುದರಿಂದ ಇದೊಂದು.
ಇತ್ತೀಚೆಗೆ ಬಿಡುಗಡೆ ಆದ ಹಸಿವಿನ ಸೂಚ್ಯಂಕದಲ್ಲಿ ಭಾರತ 101ನೇ ರ‍್ಯಾಂಕ್ ಪಡೆದುಕೊಂಡಿದೆ. ಅಲ್ಲದೆ, ಹಸಿವಿನ ಸ್ಥಿತಿ ಗಂಭೀರವಾಗಿರುವ 31 ದೇಶಗಳಲ್ಲಿ ಭಾರತವೂ ಒಂದು. ಆದರೆ, ಒಕ್ಕೂಟ ಸರ್ಕಾರದ ಅರ್ಥ ಸಚಿವರು ದೇಶದ ಆರ್ಥಿಕತೆ ಸುಸ್ಥಿತಿಯಲ್ಲಿದೆ ಎಂದೇ ಹೇಳುತ್ತಿದ್ದಾರೆ. ಈ ಕುರಿತು ಆಹಾರ ತಜ್ಞ ಕೆ ಸಿ ರಘು ಅವರೊಂದಿಗಿನ ಪ್ರಶ್ನೋತ್ತರ ಇಲ್ಲಿದೆ 1. 'ಆರ್ಥಿಕ ಅಭಿವೃದ್ಧಿ ಸಮತೋಲನದಲ್ಲಿದೆ' ಎಂದು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿಯಲ್ಲಿ ಹೇಳಿರುವಂತೆ, ಹಸಿವಿನ ಸೂಚ್ಯಂಕದಲ್ಲಿ ಭಾರತ ಮತ್ತೆ ಕುಸಿತ ಕಂಡಿದೆ. ಇದರಲ್ಲಿ ಯಾವುದು ನಿಜ? ಹಸಿವು, ಅಪೌಷ್ಟಿಕತೆ ಇರುವಾಗಿನ ಅಭಿವೃದ್ಧಿ ಅಭಿವೃದ್ಧಿಯಲ್ಲ. ಗೋದಾಮು ತುಂಬಿದೆ; ಆದರೆ ಜನರ ಹೊಟ್ಟೆ ಖಾಲಿ ಇದೆ ಎಂದರೇನರ್ಥ? ಭಾರತ ಹಸಿವು ಸೂಚ್ಯಂಕದಲ್ಲಿ ಕುಸಿತ ಕಂಡಿರುವುದು ಇಡೀ ದೇಶಕ್ಕೆ ಅವಮಾನ ಎಂಬ ಅರ್ಥ ಕೊಡುತ್ತದೆ. ದೇಶ ಆರ್ಥಿಕ ಅಭಿವೃದ್ಧಿಯಾಗಿದೆ ಎಂದು ದೇಶದ ಹೊರಗಿನವರು ಹೇಳುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದೇ ರೀತಿ, ಹೊರಗಿನ ದೇಶದವರು, ಭಾರತದಲ್ಲಿ ಹಸಿವಿದೆ ಎಂದು ಹೇಳಿದಾಗ ಯಾಕೆ ಒಪ್ಪಿಕೊಳ್ಳುವುದಿಲ್ಲ? 2. ಅದೇ ವರದಿಯು, ಭಾರತದಲ್ಲಿ ಆಹಾರದ ಅಭದ್ರತೆ, ಪೌಷ್ಟಿಕ ಆಹಾರದ ಕೊರತೆ ಗಣನೀಯ ಪ್ರಮಾಣದಲ್ಲಿದೆ ಎಂದು ಉಲ್ಲೇಖಿಸಿದೆ. ಇದು ಹೌದಾದರೆ, ಪರಿಹಾರವೇನು? ಭಾರತದಲ್ಲಿ ವರ್ಷಕ್ಕೆ 24 ಮಿಲಿಯನ್ ಟನ್ ಅಡುಗೆ ಎಣ್ಣೆ ಬಳಸಲಾಗುತ್ತದೆ. ಕಳೆದ ಎರಡು ವರ್ಷದಿಂದ ಎರಡು ಮಿಲಿಯನ್ ಟನ್ ಅಡುಗೆ ಎಣ್ಣೆ ಬಳಕೆ ಕಡಿಮೆಯಾಗಿದೆ. ಬಡವರಿಗೆ ಪೋಷಕಾಂಶದ ಜೊತೆಗೆ ಕೊಬ್ಬಿನಂಶ ಕೂಡ ಬಹಳ ಮುಖ್ಯ. ಎಣ್ಣೆಯ ದರ ಲೀಟರ್‌ಗೆ 200 ರುಪಾಯಿ ಆಗಿರುವುದರಿಂದ ಎಣ್ಣೆ ಬಳಕೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ. ಕೇವಲ ಅಕ್ಕಿ, ಗೋಧಿಯಿಂದ ಮಾತ್ರ ಹಸಿವು, ಅಪೌಷ್ಟಿಕತೆ ಹೋಗುವುದಿಲ್ಲ. ಅದಕ್ಕೆ ಎಣ್ಣೆಕಾಳುಗಳು ಬಹುಮುಖ್ಯ, ಎಣ್ಣೆಯಂಶ ಅತಿ ಮುಖ್ಯ. ಶೇಕಡ 80ರಷ್ಟು ಅಡುಗೆ ಎಣ್ಣೆಯನ್ನು ವಿದೇಶದಿಂದ ಅವಲಂಬಿಸಿದ್ದೇವೆ. ಇದೀಗ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತು ನಿಲ್ಲಿಸಿದೆ. ಆಹಾರದ ಹಣದುಬ್ಬರ ಮಿತಿ ಮೀರಿದೆ. ಇದನ್ನೆಲ್ಲ ಸರಿದಾರಿಗೆ ತಂದು, ಸ್ವಾವಲಂಬನೆ ಸಾಧಿಸಿ, ವಾಸ್ತವಗಳನ್ನು ಒಪ್ಪಿಕೊಂಡು, ಅದಕ್ಕೆ ತಕ್ಕಂತೆ ಕಾರ್ಯಯೋಜನೆ ತಯಾರಿಸಿಕೊಳ್ಳಬೇಕು. ಬಹುಶಃ ಇದೊಂದೇ ಸರಿಯಾದ ಪರಿಹಾರ. 3. ಬೆಳೆ ವೈವಿಧ್ಯತೆ ಹೆಚ್ಚಾದಂತೆ ಹಸಿವಿನಿಂದ ಸಂಕಷ್ಟಕ್ಕೀಡಾಗುವವರ ಪ್ರಮಾಣ ಕಡಿಮೆ ಆಗುತ್ತದೆ ಎಂಬ ಪ್ರತಿಪಾದನೆ ಇದೆ. ಇದರ ಬಗ್ಗೆ ಏನಂತೀರಿ? Image ಸಾಂದರ್ಭಿಕ ಚಿತ್ರ ಸಾಮಾನ್ಯವಾಗಿ ಊಟದ ತಟ್ಟೆಯಲ್ಲಿ ಕಾಮನಬಿಲ್ಲಿನ ಬಣ್ಣ ಇರಬೇಕು ಅಂತ ಹೇಳುತ್ತಾರೆ. ಅಂದರೆ, ಏಕದಳ ಧಾನ್ಯ, ದ್ವಿದಳ ಧಾನ್ಯ, ಕಾಳುಗಳು, ಹಣ್ಣು, ತರಕಾರಿ, ಮೀನು, ಮಾಂಸ ಇದೆಲ್ಲವೂ ಇದ್ದಾಗ ಆಹಾರದಲ್ಲಿ ವೈವಿಧ್ಯತೆ ಇದೆ ಎಂದರ್ಥ. ದಕ್ಷಿಣ ಭಾರತದ ಊಟವು 'ಅನ್ನದ ಗುಡ್ಡ-ಸಾರಿನ ಹೊಳೆ' ಎನ್ನುವಂತಾಗಿದೆ. ಹಣ್ಣುಗಳನ್ನು ಕೊಂಡು ತಿನ್ನುವ ಪರಿಸ್ಥಿತಿಯಲ್ಲಿ ನಮ್ಮ ದೇಶದ ಬಡವರಿಲ್ಲ. ಹಾಗಾಗಿ, ಆಹಾರದಲ್ಲಿ ವೈವಿಧ್ಯತೆ ಇರಲೇಬೇಕು ಮತ್ತು ಅದನ್ನು ಕೊಂಡುಕೊಳ್ಳುವ ಶಕ್ತಿಯೂ ಇರಬೇಕು. ಅಲ್ಲದೆ, ಆ ಆಹಾರ ಪದಾರ್ಥಗಳನ್ನು ನಮ್ಮಲ್ಲಿ ಬೆಳೆಯಬೇಕು. ಹೀಗೆ ಆ ಎರಡಕ್ಕೂ ಸಂಬಂಧ ಇದೆ. ಒಂದು ವೇಳೆ, ಬೆಳೆ ವೈವಿಧ್ಯ ಸಾಧ್ಯವಾಗಿ, ಅದರಿಂದ ಆಹಾರ ವೈವಿಧ್ಯ ವಾಸ್ತವಕ್ಕೆ ಬಂದರೂ, ಕೊಂಡುಕೊಳ್ಳುವ ಶಕ್ತಿ ಬಡವರಿಗೆ ಬರುವವರೆಗೂ ಹಸಿವು, ಪೌಷ್ಟಿಕಾಂಶ ಕೊರತೆ ಇದ್ದೇ ಇರುತ್ತದೆ. 4. ಬೆಳೆ ವೈವಿಧ್ಯತೆಗೂ ಅಪೌಷ್ಟಿಕತೆ ಹೆಚ್ಚಳಕ್ಕೂ ನೇರ ಸಂಬಂಧ ಇದೆಯೇ? ಹೌದು, ನೇರ ಸಂಬಂಧ ಇದೆ. ಯಾಕೆಂದರೆ, ನಮಗೆ ಗೊತ್ತಿರುವ ಪೋಷಕಾಂಶಗಳು ಕೇವಲ ಶೇಕಡ ಐದರಷ್ಟು. ಗೊತ್ತಿಲ್ಲದೆ ಇರುವ ಪೋಷಕಾಂಶಗಳು ಶೇಕಡ 95ರಷ್ಟು. ಎಸ್ಇಒ ಪ್ರಕಾರ, ಆಹಾರದಿಂದ ಪೋಷಕಾಂಶವೇ ಹೊರತು ಪೋಷಕಾಂಶದಿಂದ ಆಹಾರವನ್ನು ಅಳೆಯಬಾರದು. ಎಲ್ಲ ಆಹಾರದಲ್ಲಿ ವೈವಿಧ್ಯತೆ ಇರುತ್ತದೆ. ಎಲ್ಲಿ ಆಹಾರದಲ್ಲಿ ವೈವಿಧ್ಯತೆ ಇರುತ್ತದೆಯೋ ಅಲ್ಲಿ ಗೊತ್ತಿರುವ ಮತ್ತು ಗೊತ್ತಿಲ್ಲದ ಪೋಷಕಾಂಶಗಳು ದೇಹಕ್ಕೆ ದಕ್ಕುತ್ತವೆ. ಇದನ್ನು ಓದಿದ್ದೀರಾ?: ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ 5. ಹಸಿವು ಮತ್ತು ಅಪೌಷ್ಟಿಕತೆ ನೀಗಿಸಲು ಸರ್ಕಾರದ ಮುಂದಿರುವ ಸವಾಲುಗಳೇನು? ಕೇವಲ ಏಕದಳ ಧಾನ್ಯಗಳಿಂದ ಹಸಿವು, ಅಪೌಷ್ಟಿಕತೆ ಹೋಗಲಾಡಿಸಲು ಆಗೋಲ್ಲ. ಆಹಾರ ಭದ್ರತೆ ಅಂದರೆ, ಕೇವಲ ಅಕ್ಕಿ ಆಗಬಾರದು. ಜೊತೆಗೆ ಬೇಳೆಕಾಳುಗಳು, ಎಣ್ಣೆಕಾಳುಗಳು, ಎಣ್ಣೆ, ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳು, ಧಾನ್ಯಗಳು - ಇವೆಲ್ಲವೂ ಇರಬೇಕು. ತಮಿಳುನಾಡು, ಕೇರಳದಲ್ಲಿ ಬೇಳೆಕಾಳುಗಳು ಮತ್ತು ಎಣ್ಣೆಯನ್ನು ಸಬ್ಸಿಡಿಯಲ್ಲಿ ಕೊಡಲಾಗುತ್ತದೆ. ಹೀಗೆ, ಪಡಿತರದಲ್ಲಿ ಆಹಾರ ಸಂಸ್ಕೃತಿಯ ಆಧಾರದ ಮೇಲೆ ಎಲ್ಲ ಬಗೆಯ ಆಹಾರ ಸೇರಿಸುವುದು ಹಸಿವು ಮತ್ತು ಅಪೌಷ್ಟಿಕತೆಯಿಂದ ಜನರನ್ನು ದೂರ ಇಡಬಹುದು.
ಮೈಸೂರು,ಫೆ.4(ಪಿಎಂ)- ಬಮೂಲ್‍ನ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಮುಕ್ತ ವಿವಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಸುಮಾರು 20 ಕೋಟಿ ರೂ. ಮೊತ್ತದ ಹಗರಣ ನಡೆ ದಿದೆ ಎಂದು ಆರೋಪಿಸಿದ ಮೈಸೂರು ವಿವಿ ಸೆನೆಟ್ ಮತ್ತು ಸಿಂಡೀಕೇಟ್ ಮಾಜಿ ಸದಸ್ಯರೂ ಆದ ರಾಜ್ಯ ಒಕ್ಕಲಿಗರ ಸಂಘದ ಹಿರಿಯ ಸದಸ್ಯ ಡಾ.ಕೆ.ಮಹದೇವ್, ಈ ಪರೀಕ್ಷೆ ಫಲಿತಾಂಶ ರದ್ದುಗೊಳಿಸಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಮೂಲ್‍ನ (ಬೆಂಗ ಳೂರು ನಗರ, ಬೆಂಗಳೂರು ಗ್ರಾಮಾ ಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ) ಆಡಳಿತ ಮಂಡಳಿಯು ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆ ನಡೆಸಲು ಮುಕ್ತ ವಿವಿಗೆ ಜವಾಬ್ದಾರಿ ನೀಡಿತ್ತು. ಆದರೆ ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್, ಪರೀಕ್ಷೆ ನಡೆಸಲು ಐವರನ್ನು ನಿಯೋಜಿಸಿಕೊಂಡು ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದರು. ಹಣ ನೀಡಿದ ಅಭ್ಯರ್ಥಿಗಳನ್ನು ಪರೀಕ್ಷೆ ಯಲ್ಲಿ ಉತ್ತೀರ್ಣಗೊಳಿಸಲು ಅಕ್ರಮ ನಡೆಸಲಾಗಿದೆ. ಅಂತಹ ಅಭ್ಯರ್ಥಿಗಳಿಂದ ತಲಾ 15ರಿಂದ 20 ಲಕ್ಷ ರೂ. ಪಡೆದು ಕೊಂಡಿದ್ದಾರೆ. 10ರಿಂದ 20 ಕೋಟಿ ರೂ. ಮೊತ್ತದ ಹಗರಣ ಇದರಲ್ಲಿ ನಡೆ ದಿದೆ. ಇದರ ವಿರುದ್ಧ ತನಿಖೆ ನಡೆಸಲು ಸಹ ಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ದೂರು ನೀಡಿದ್ದರು ಎಂದರು. ದೂರು ಸಂಬಂಧ ಸಚಿವರು ಸಹಕಾರ ಸಂಘಗಳ ನಿಬಂಧಕರ ಮೂಲಕ ತನಿಖೆ ನಡೆಸಲು ಕ್ರಮ ವಹಿಸಿದ್ದಾರೆ. ಈ ತನಿಖೆಗೆ ಮೂರು ಕಾಸಿನ ಬೆಲೆ ಇಲ್ಲ. ಕಾರಣ, ವಿವಿಯ ಒಬ್ಬ ಕುಲಪತಿ ವಿರುದ್ಧ ನ್ಯಾಯಾಧೀಶರು ಮಾತ್ರ ವಿಚಾರಣೆ ನಡೆಸಲು ಅವಕಾಶವಿದೆ. ಹೈ ಕೋರ್ಟ್, ಪ್ರಕರಣವೊಂದರಲ್ಲಿ ಇದನ್ನು ಉಲ್ಲೇಖಿಸಿದೆ ಎಂದು ಪ್ರತಿಪಾಸಿದರು. ನಿಯಮಾವಳಿ ಉಲ್ಲಂಘಿಸಿ, 70ರಿಂದ 100 ಮಂದಿ ಬೋಧಕೇತರ ಸಿಬ್ಬಂದಿಯನ್ನು ಮುಕ್ತ ವಿವಿಯಲ್ಲಿ ನೇಮಕಾತಿ ಮಾಡಿಕೊಳ್ಳ ಲಾಗಿದೆ. ಆದರೆ ಅವರಿಗೆ ನೇಮಕಾತಿ ಪತ್ರ ನೀಡಿಲ್ಲ. ಇಲ್ಲಿ ಹಣದ ವ್ಯವಹಾರ ನಡೆದಿದೆ. ತಲಾ 5 ಲಕ್ಷ ರೂ. ಪಡೆದು ನೇಮಕಾತಿ ಮಾಡಿಕೊಳ್ಳಲಾಗಿದೆ. ಇದು ಸರ್ಕಾರಕ್ಕೆ ಗೊತ್ತಿಲ್ಲವೇ? ಕುಲಾಧಿಪತಿಗಳಾದ ರಾಜ್ಯ ಪಾಲರು, ಉನ್ನತ ಶಿಕ್ಷಣ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸೆಲ್ಯುಲೋಸ್ ((C6H10O5)n) ಸಸ್ಯ ಕೋಶಭಿತ್ತಿಯ ಸಂರಚನ-ಘಟಕ; ಕನಿಷ್ಠ 3000 ಗ್ಲೂಕೋಸ್ ಘಟಕಗಳ ಸಂಕೀರ್ಣ ಕಾರ್ಬೊಹೈಡ್ರೇಟ್, ಅರ್ಥಾತ್ ಪಾಲಿಸ್ಯಾಕರಯ್ಡ್ (ಲ್ಯಾಟಿನ್, ಸೆಲ್ಯುಲ: ಪುಟ್ಟ ಕೋಶ). ಎಲ್ಲ ಸಸ್ಯದ್ರವ್ಯದ ಸೇ. 33ರಷ್ಟಿರುವ (ಹತ್ತಿಯಲ್ಲಿ 99%, ಕಟ್ಟಿಗೆಯಲ್ಲಿ 50%) ಇದಕ್ಕೆ ನೈಸರ್ಗಿಕ ಕಾರ್ಬನಿಕ ಸಂಯುಕ್ತಗಳ ಲಭ್ಯತೆಯ ಸಮೃದ್ಧಿ ಆಧಾರಿತ ಸರಣಿಯಲ್ಲಿ ಅಗ್ರಸ್ಥಾನ. ಸಸ್ಯಗಳಲ್ಲಿ ಇದು ದಾರು (ವುಡ್), ಮೇದಸ್ಸು, ಗೋಂದು ಮುಂತಾದವುಗಳ ಸಂಯೋಗದಲ್ಲಿರುವುದು ಸಾಮಾನ್ಯ. ಪ್ರಾಣಿ ಊತಕಗಳಲ್ಲಿ ಸಾಮಾನ್ಯವಾಗಿ ಅಲಭ್ಯ. ಮಾನವನಿಗಿದು ಪಚನೀಯವಲ್ಲ. ತಿಂದದ್ದನ್ನು ಪಚನಾಂಗ ವ್ಯವಸ್ಥೆಯಲ್ಲಿ ಸುದೀರ್ಘ ಕಾಲ ಇಟ್ಟುಕೊಳ್ಳಬಲ್ಲ ಸಸ್ಯಾಹಾರಿ ಪ್ರಾಣಿಗಳಿಗೆ ಮಾತ್ರ ಪಚನೀಯ, ಕಾರಣ, ಇವುಗಳಲ್ಲಿ ಇರುವ ಸೂಕ್ಷ್ಮ ಜೀವಿಗಳು ಸೆಲ್ಯುಲೋಸನ್ನು ವಿಘಟಿಸಬಲ್ಲವು. ಗೆದ್ದಲುಗಳ ಕರುಳುವಾಸೀ ಆದಿಜೀವಿಗಳಿಗೂ (ಪ್ರೋಟೊಜ಼ೋವ) ಈ ಸಾಮರ್ಥ್ಯವಿದೆ. ಎಂದೇ, ಗೆದ್ದಲುಗಳಿಗೂ ಇದು ಪಚನೀಯ. ಗುಣಗಳು ಮತ್ತು ಉಪಯೋಗಗಳುಸಂಪಾದಿಸಿ ಸಾಮಾನ್ಯ ದ್ರಾವಕಗಳಲ್ಲಿ ಸೆಲ್ಯುಲೋಸ್ ಲೀನಿಸುವದಿಲ್ಲ, ಸಸ್ಯದ ಇತರ ಘಟಕಗಳಿಂದ ಇದನ್ನು ಪ್ರತ್ಯೇಕಿಸುವುದು ಸುಲಭ. ಗಂಧಕಾಮ್ಲ ಸೆಲ್ಯುಲೋಸಿನೊಂದಿಗೆ ವರ್ತಿಸುತ್ತದೆ;ಅದರ ಸಾರ ಆಧರಿಸಿ ಗ್ಲೂಕೋಸಿನ ಅಥವಾ ವಿಲೇಯ ಪಿಷ್ಟದ (ಸ್ಟಾರ್ಚ್) ಉತ್ಪಾದನೆ. ಪಾರ್ಚ್‌ಮೆಂಟ್ ಕಾಗದಕ್ಕೆ ಇದರದೇ ಲೇಪ. ಸೆಲ್ಯುಲೋಸನ್ನು ಕ್ಷಾರದಿಂದ ಉಪಚರಿಸಿ ಕಾರ್ಬನ್ ಡೈ-ಸಲ್ಫೈಡಿನ ಧೂಮಕ್ಕೆ ಒಡ್ಡಿದರೆ ಲಭಿಸುವ ದ್ರಾವಣಗಳಿಂದ ರೇಯಾನ್ ಹಾಗೂ ಸೆಲ್ಲೊಫೇನ್‍ಗಳನ್ನು ತಯಾರಿಸುತ್ತಾರೆ. ನವುರಾದ ತಂತುವಾಗಿ ಎಳೆಯಬಹುದಾದ ಸೆಲ್ಯುಲೋಸ್ ಅಸಿಟೇಟುಗಳು ಕೆಲವು ಬಗೆಯ ವಸ್ತ್ರ ನೇಯ್ಗೆ, ಸುರಕ್ಷಾ ಗಾಜು ತಯಾರಿ, ಎರಕದಚ್ಚು ತಯಾರಿಗೆ ಉಪಯುಕ್ತ. ಅಂಟುಪದಾರ್ಥ, ಸಾಬೂನು ಮತ್ತು ಕೃತಕ ರಾಳ ತಯಾರಿಗೆ ಸೆಲ್ಯುಲೋಸ್ ಈಥರ್‍ಗಳು, ಜ್ವಲನಶೀಲ ಹಾಗೂ ಆಸ್ಫೋಟಕ ಗುಣವುಳ್ಳ ನೈಟ್ರೊಸೆಲ್ಯುಲೋಸ್ ತಯಾರಿಗೆ ನೈಟ್ರಿಕಾಮ್ಲ, ಗಂಧಕಾಮ್ಲ ಮತ್ತು ಸೆಲ್ಯುಲೋಸ್ ಮಿಶ್ರಣ, ಪ್ಲಾಸ್ಟಿಕ್, ಲ್ಯಾಕರ್, ಔಷಧಿ, ಕೃತಕ ಚರ್ಮ, ಕೋವಿಹತ್ತಿ (ಗನ್ ಕಾಟನ್) ಮುಂತಾದವುಗಳ ತಯಾರಿಗೆ ಸೆಲ್ಯುಲೋಸಿನ ವಿಭಿನ್ನ ನೈಟ್ರೇಟುಗಳ ಬಳಕೆ ಇದೆ. ಹೊರಗಿನ ಕೊಂಡಿಗಳುಸಂಪಾದಿಸಿ "Cellulose" . Encyclopædia Britannica. Vol. 5 (11th ed.). 1911. {{cite encyclopedia}}: Cite has empty unknown parameters: |separator= and |HIDE_PARAMETER= (help) Structure and morphology of cellulose by Serge Pérez and William Mackie, CERMAV-CNRS Cellulose, by Martin Chaplin, London South Bank University Clear description of a cellulose assay method at the Cotton Fiber Biosciences unit of the USDA. Cellulose films could provide flapping wings and cheap artificial muscles for robots – TechnologyReview.com
ಪೋಲಿಟೆಟ್ರಾಫ್ಲೋರೋಎಥಿಲೀನ್‌ನ ಇತಿಹಾಸವು ಏಪ್ರಿಲ್ 6, 1938 ರಂದು ನ್ಯೂಜೆರ್ಸಿಯ ಡು ಪಾಂಟ್‌ನ ಜಾಕ್ಸನ್ ಪ್ರಯೋಗಾಲಯದಲ್ಲಿ ಪ್ರಾರಂಭವಾಯಿತು.ಆ ಅದೃಷ್ಟದ ದಿನದಂದು, ಫ್ರಿಯಾನ್ ರೆಫ್ರಿಜರೆಂಟ್‌ಗಳಿಗೆ ಸಂಬಂಧಿಸಿದ ಅನಿಲಗಳೊಂದಿಗೆ ಕೆಲಸ ಮಾಡುತ್ತಿದ್ದ ಡಾ. ರಾಯ್ ಜೆ. ಪ್ಲಂಕೆಟ್, ಒಂದು ಮಾದರಿಯು ಬಿಳಿ, ಮೇಣದಂಥ ಘನವಸ್ತುಗಳಿಗೆ ಸ್ವಯಂಪ್ರೇರಿತವಾಗಿ ಪಾಲಿಮರೀಕರಣಗೊಂಡಿದೆ ಎಂದು ಕಂಡುಹಿಡಿದರು. ಈ ಘನವು ಬಹಳ ಗಮನಾರ್ಹವಾದ ವಸ್ತುವಾಗಿದೆ ಎಂದು ಪರೀಕ್ಷೆಯು ತೋರಿಸಿದೆ.ಇದು ಪ್ರಾಯೋಗಿಕವಾಗಿ ತಿಳಿದಿರುವ ಪ್ರತಿಯೊಂದು ರಾಸಾಯನಿಕ ಅಥವಾ ದ್ರಾವಕವನ್ನು ಪ್ರತಿರೋಧಿಸುವ ರಾಳವಾಗಿತ್ತು;ಅದರ ಮೇಲ್ಮೈ ತುಂಬಾ ಜಾರು ಆಗಿದ್ದು, ಬಹುತೇಕ ಯಾವುದೇ ವಸ್ತುವು ಅದಕ್ಕೆ ಅಂಟಿಕೊಳ್ಳುವುದಿಲ್ಲ;ತೇವಾಂಶವು ಊದಿಕೊಳ್ಳಲು ಕಾರಣವಾಗಲಿಲ್ಲ ಮತ್ತು ಸೂರ್ಯನ ಬೆಳಕಿಗೆ ದೀರ್ಘಕಾಲ ಒಡ್ಡಿಕೊಂಡ ನಂತರ ಅದು ಕ್ಷೀಣಿಸಲಿಲ್ಲ ಅಥವಾ ಸುಲಭವಾಗಿ ಆಗಲಿಲ್ಲ.ಇದು 327 ಡಿಗ್ರಿ ಸೆಲ್ಸಿಯಸ್ ಕರಗುವ ಬಿಂದುವನ್ನು ಹೊಂದಿತ್ತು ಮತ್ತು ಸಾಂಪ್ರದಾಯಿಕ ಥರ್ಮೋಪ್ಲಾಸ್ಟಿಕ್‌ಗಳಿಗೆ ವಿರುದ್ಧವಾಗಿ, ಅದು ಕರಗುವ ಬಿಂದುವಿನ ಮೇಲೆ ಹರಿಯುವುದಿಲ್ಲ.ಇದರರ್ಥ ಹೊಸ ರಾಳದ ಗುಣಲಕ್ಷಣಗಳಿಗೆ ಅನುಗುಣವಾಗಿ ಹೊಸ ಸಂಸ್ಕರಣಾ ತಂತ್ರಗಳನ್ನು ಅಭಿವೃದ್ಧಿಪಡಿಸಬೇಕು - ಡು ಪಾಂಟ್ ಇದನ್ನು TEFLON ಎಂದು ಹೆಸರಿಸಿದರು. ಪೌಡರ್ ಮೆಟಲರ್ಜಿಯಿಂದ ಎರವಲು ಪಡೆಯುವ ತಂತ್ರಗಳು, ಡು ಪಾಂಟ್ ಎಂಜಿನಿಯರ್‌ಗಳು ಪಾಲಿಟೆಟ್ರಾಫ್ಲುವೊರೊಎಥಿಲೀನ್ ರೆಸಿನ್‌ಗಳನ್ನು ಬ್ಲಾಕ್‌ಗಳಾಗಿ ಸಂಕುಚಿತಗೊಳಿಸಲು ಮತ್ತು ಸಿಂಟರ್ ಮಾಡಲು ಸಾಧ್ಯವಾಯಿತು, ಅದನ್ನು ಯಾವುದೇ ಅಪೇಕ್ಷಿತ ಆಕಾರವನ್ನು ರೂಪಿಸಲು ಯಂತ್ರದಿಂದ ತಯಾರಿಸಬಹುದು.ನಂತರ, ಗಾಜಿನ ಬಟ್ಟೆಯನ್ನು ಲೇಪಿಸಲು ಮತ್ತು ದಂತಕವಚಗಳನ್ನು ತಯಾರಿಸಲು ನೀರಿನಲ್ಲಿ ರಾಳದ ಪ್ರಸರಣವನ್ನು ಅಭಿವೃದ್ಧಿಪಡಿಸಲಾಯಿತು.ಲೂಬ್ರಿಕಂಟ್‌ನೊಂದಿಗೆ ಮಿಶ್ರಣ ಮಾಡಬಹುದಾದ ಮತ್ತು ಕೋಟ್ ವೈರ್‌ಗೆ ಹೊರತೆಗೆಯಲು ಮತ್ತು ಕೊಳವೆಗಳನ್ನು ತಯಾರಿಸಬಹುದಾದ ಪುಡಿಯನ್ನು ಉತ್ಪಾದಿಸಲಾಯಿತು. 1948 ರ ಹೊತ್ತಿಗೆ, ಪಾಲಿಟೆಟ್ರಾಫ್ಲೋರೋಎಥಿಲೀನ್ ಆವಿಷ್ಕಾರದ 10 ವರ್ಷಗಳ ನಂತರ, ಡು ಪಾಂಟ್ ತನ್ನ ಗ್ರಾಹಕರಿಗೆ ಸಂಸ್ಕರಣಾ ತಂತ್ರಜ್ಞಾನವನ್ನು ಕಲಿಸುತ್ತಿತ್ತು.ಶೀಘ್ರದಲ್ಲೇ ಒಂದು ವಾಣಿಜ್ಯ ಸ್ಥಾವರವು ಕಾರ್ಯನಿರ್ವಹಿಸಲು ಪ್ರಾರಂಭಿಸಿತು, ಮತ್ತು ಪಾಲಿಟೆಟ್ರಾಫ್ಲೋರೋಎಥಿಲೀನ್ PTFE ರೆಸಿನ್ಗಳು ಪ್ರಸರಣಗಳು, ಗ್ರ್ಯಾನ್ಯುಲರ್ ರೆಸಿನ್ಗಳು ಮತ್ತು ಸೂಕ್ಷ್ಮ ಪುಡಿಗಳಲ್ಲಿ ಲಭ್ಯವಾಯಿತು. ಏಕೆ PTFE ಮೆದುಗೊಳವೆ ಆಯ್ಕೆ? PTFE ಅಥವಾ ಪಾಲಿಟೆಟ್ರಾಫ್ಲೋರೋಎಥಿಲೀನ್ ಲಭ್ಯವಿರುವ ರಾಸಾಯನಿಕವಾಗಿ ನಿರೋಧಕ ವಸ್ತುಗಳಲ್ಲಿ ಒಂದಾಗಿದೆ.ಇದು ಹೆಚ್ಚು ಸಾಂಪ್ರದಾಯಿಕ ಲೋಹೀಯ ಅಥವಾ ರಬ್ಬರ್ ಮೆತುನೀರ್ನಾಳಗಳು ವಿಫಲಗೊಳ್ಳಬಹುದಾದ ವ್ಯಾಪಕ ಶ್ರೇಣಿಯ ಕೈಗಾರಿಕೆಗಳಲ್ಲಿ ಯಶಸ್ವಿಯಾಗಲು PTFE ಹೋಸ್‌ಗಳನ್ನು ಶಕ್ತಗೊಳಿಸುತ್ತದೆ.ಅತ್ಯುತ್ತಮ ತಾಪಮಾನದ ಶ್ರೇಣಿಯೊಂದಿಗೆ (-70 ° C ನಿಂದ +260 ° C) ಇದನ್ನು ಜೋಡಿಸಿ ಮತ್ತು ನೀವು ಕೆಲವು ಕಠಿಣ ಪರಿಸರವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಂತ ಬಾಳಿಕೆ ಬರುವ ಮೆದುಗೊಳವೆಯೊಂದಿಗೆ ಕೊನೆಗೊಳ್ಳುತ್ತೀರಿ. PTFE ಯ ಘರ್ಷಣೆಯಿಲ್ಲದ ಗುಣಲಕ್ಷಣಗಳು ಸ್ನಿಗ್ಧತೆಯ ವಸ್ತುಗಳನ್ನು ಸಾಗಿಸುವಾಗ ಸುಧಾರಿತ ಹರಿವಿನ ಪ್ರಮಾಣವನ್ನು ಅನುಮತಿಸುತ್ತದೆ.ಇದು ಸುಲಭವಾದ-ಸ್ವಚ್ಛ ವಿನ್ಯಾಸಕ್ಕೆ ಕೊಡುಗೆ ನೀಡುತ್ತದೆ ಮತ್ತು ಮೂಲಭೂತವಾಗಿ 'ನಾನ್-ಸ್ಟಿಕ್' ಲೈನರ್ ಅನ್ನು ರಚಿಸುತ್ತದೆ, ಉಳಿದ ಉತ್ಪನ್ನವನ್ನು ಸ್ವಯಂ ಡ್ರೈನ್ ಅಥವಾ ಸರಳವಾಗಿ ತೊಳೆಯಬಹುದು ಎಂದು ಖಚಿತಪಡಿಸುತ್ತದೆ.
Kannada News » Entertainment » Bollywood » Aamir Khan brother Faisal Khan says Aamir discouraged him after Mela film flop ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ ಕೆಲವೇ ತಿಂಗಳ ಹಿಂದೆ ಕಿರಣ್​ ರಾವ್​ಗೆ ವಿಚ್ಛೇದನ ನೀಡುವ ಮೂಲಕ ಆಮಿರ್​ ಖಾನ್​ ಹೆಚ್ಚು ಸುದ್ದಿ ಆಗಿದ್ದರು. ಈಗ ಅವರ ಕುರಿತು ಸಹೋದರ ಫೈಸಲ್​ ಖಾನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಮಿರ್​ ಖಾನ್​, ಫೈಸಲ್​ ಖಾನ್​ TV9kannada Web Team | Edited By: Madan Kumar Sep 07, 2021 | 9:58 AM ಬಾಲಿವುಡ್​ ನಟ ಆಮಿರ್​ ಖಾನ್​ ಅವರು ಅನೇಕರ ಪಾಲಿಗೆ ಗಾಡ್​ ಫಾದರ್​ ಆಗಿದ್ದಾರೆ. ಹಲವು ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ನೀಡಿದ್ದಾರೆ. ಆದರೆ ಸ್ವಂತ ತಮ್ಮನ ವೃತ್ತಿಜೀವನವನ್ನೇ ತುಳಿದುಹಾಕಿದರು ಎಂಬುದು ಕಟುಸತ್ಯ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಅವರ ತಮ್ಮ ಫೈಸಲ್​ ಖಾನ್​ ಅವರು ಈ ಬಗ್ಗೆ ಬಾಯಿಬಿಟ್ಟಿದ್ದಾರೆ. ಮಾಧ್ಯಮದ ಮುಂದೆ ಅವರು ಎಲ್ಲವನ್ನೂ ಹೇಳಿಕೊಂಡಿದ್ದಾರೆ. ಆಮಿರ್​ ಖಾನ್ ಹೇಳಿದ ಒಂದೇ ಒಂದು ಮಾತಿನಿಂದ ತಮ್ಮ ಸಿನಿಮಾ ಕನಸು ಭಗ್ನವಾಯಿತು ಎಂದು ಫೈಸಲ್​ ಖಾನ್​ ಅವರು ಬೇಸರ ತೋಡಿಕೊಂಡಿದ್ದಾರೆ. ಅನೇಕರಿಗೆ ತಿಳಿದಿರದ ವಿಚಾರ ಏನೆಂದರೆ, ಆಮಿರ್​ ಖಾನ್​ ​ತಮ್ಮ ಫೈಸಲ್​ ಖಾನ್​ ಅವರು ಕೂಡ ಚಿತ್ರರಂಗದಲ್ಲಿ ನಟನಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಕೆಲವು ಸಿನಿಮಾಗಳಲ್ಲಿ ಅವರಿಗೆ ಅವಕಾಶ ಕೂಡ ಸಿಕ್ಕಿತ್ತು. 2000ನೇ ಇಸವಿಯಲ್ಲಿ ಬಂದ ‘ಮೇಲಾ’ ಸಿನಿಮಾದಲ್ಲಿ ಆಮಿರ್​ ಖಾನ್ ಜೊತೆ ಅವರು ಹೀರೋ ಆಗಿ ನಟಿಸಿದ್ದರು. ಆದರೆ ಆ ಸಿನಿಮಾ ಫ್ಲಾಪ್​ ಆಯಿತು. ‘ಆ ಸಿನಿಮಾ ಸೋತ ಬಳಿಕ ಆಮಿರ್​ ಖಾನ್​ ನನಗೆ ಕರೆ ಮಾಡಿ ಮಾತನಾಡಿದರು. ನೀನು ಒಳ್ಳೆಯ ನಟ ಅಲ್ಲ. ಹೊಟ್ಟೆಪಾಡಿಗೆ ಸಿನಿಮಾ ಬದಲಿಗೆ ಬೇರೆ ಏನಾದರೂ ಕೆಲಸ ಮಾಡು ಅಂತ ಹೇಳಿದರು. ಆ ಸಿನಿಮಾದ ಸೋಲನ್ನು ನನ್ನ ತಲೆಗೆ ಕಟ್ಟಿದರು. ಆ ಸೋಲಿಗೆ ಬೇರೆ ಬೇರೆ ಕಾರಣಗಳು ಕೂಡ ಇದ್ದವು. ಅವರ ಬಳಿ ನಾನು ಏನು ಸಹಾಯ ಕೇಳಲು ಸಾಧ್ಯ?’ ಎಂದು ಅಸಮಾಧಾನದ ಮಾತುಗಳನ್ನು ಫೈಸಲ್​ ಖಾನ್​ ಹೇಳಿದ್ದಾರೆ. ‘ಮೇಲಾ’ ಸೋತ ಬಳಿಕವೂ ಫೈಸಲ್​ ಅವರು ಆಗೊಂದು ಈಗೊಂದು ಸಿನಿಮಾದಲ್ಲಿ ನಟಿಸಿದರು. ಈಗ ಅವರು ‘ಫ್ಯಾಕ್ಟರಿ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಸ್ವಂತ ತಮ್ಮನೇ ಮಾಡಿರುವ ಈ ಆರೋಪಗಳಿಗೆ ಆಮಿರ್​ ಖಾನ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಈಗ ಸಿನಿಪ್ರಿಯರ ಮನದಲ್ಲಿ ಮೂಡಿದೆ. ಸದ್ಯ ಅವರು ‘ಲಾಲ್​ ಸಿಂಗ್ ಚೆಡ್ಡಾ’ ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಕರೀನಾ ಕಪೂರ್​ ಖಾನ್​ ನಟಿಸಿದ್ದಾರೆ. ಇದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ಹಿಂದಿ ರಿಮೇಕ್​. ಈ ಸಿನಿಮಾದಲ್ಲಿ ಆಮೀರ್​ ಖಾನ್​ಗೆ ಬೇರೆ ಬೇರೆ ಗೆಟಪ್​ಗಳಿವೆ.
ಇಷ್ಟು ಹೇಳಿ ಜೋಯಿಸರು ಮುಂದಿನ ನಿರ್ಧಾರವನ್ನು ನನ್ನ ಮೇಲೆ ಹಾಕಿದರು. ಇನ್ನೂ ಆ ಸನ್ನಿವೇಶ ಕಣ್ಣಲ್ಲಿ ಕಟ್ಟಿದ ಹಾಗಿದೆ. ಅವರ ಮಾತಿನಲ್ಲಿ ಸ್ಪಷ್ಟತೆ ಹಾಗು ಭಯವಿತ್ತು. ಅಂದರೆ ಅವರು ಹೇಳಿದ ಅರ್ಥ ಮೂರ್ತಿಯ ಸ್ಥಳಾಂತರ ಮಾಡಲೇಬೇಕು ಆದರೆ ಅದು ಕೋರಿಕೆಯ ಮೇರೆಗೆ ಆಗದು ಅರ್ಥಾತ್ ಮಾಡುವುದಾದರೆ ಬಲಾತ್ಕಾರದ ಮೂಲಕವೇ ಮಾಡಬೇಕು ಎನ್ನುವುದಾಗಿತ್ತು. ಒಡೆಯಾ.. ಬಲಾತ್ಕಾರವಾಗಿ ಇಲ್ಲಿಗೆ ತರಬೇಕು ಎಂದರೆ ಆಳುಪರರಿಗೆ ಆಜ್ಞೆ ಮಾಡಿ ತರಿಸುವುದೇ? ಅಥವಾ ನಮ್ಮ ಸೈನಿಕರನ್ನು ಕಳುಹಿಸಿ ತರಿಸುವುದೇ? ಸಿದ್ದ.. ಜೋಯಿಸರ ಮತ್ತು ನನ್ನ ನಡುವೆ ನಡೆದ ಈ ಮಾತುಕತೆ ಯಾರಿಗೂ ತಿಳಿದಿಲ್ಲ. ವಿಷಯ ಗೌಪ್ಯವಾಗಿರಲೆಂದೇ ನಿನ್ನ ಬಳಿ ಹೇಳುತ್ತಿರುವುದು. ಯತಿಗಳಿಂದ ಬಲಾತ್ಕಾರವಾಗಿ ಕಸಿಯಲು ಆಳುಪರರಿಗೆ ಹೇಳಿದರೆ ಅವರು ಒಪ್ಪಲಾರರು. ಅವರು ಸಾಧುಸಂತರಿಗೆ ತಲೆಬಾಗುವವರು. ಇಂತಹ ಕಾರ್ಯಗಳನ್ನು ಮಾಡಲಾರರು. ಜೊತೆಗೆ ಅವರ ನಾಡಿನಲ್ಲಿ ಬಹಳಷ್ಟು ದೊಡ್ಡ ಸಂಖ್ಯೆಯ ಶಿಷ್ಯವರ್ಗವಿದೆ ಯತಿಗಳಿಗೆ. ಹಾಗಾಗಿ ಯತಿಗಳ ವಿರೋಧ ಜನರ ದಂಗೆ ಏಳುವಂತೆ ಮಾಡುವುದು. ಈ ಕಾರಣಗಳಿಂದ ಅವರು ಸಹಾಯ ಮಾಡುವುದಿರಲಿ, ವಿಷಯ ತಿಳಿದರೆ ನಮ್ಮ ವಿರುದ್ಧ ನಿಲ್ಲುವ ಮನಸ್ಸು ಮಾಡಿಯಾರು. ಅವರ ನಡುವೆ ನಮ್ಮ ಸ್ನೇಹ ಬಾಂಧವ್ಯ ಉತ್ತಮವಾಗಿರುವುದರಿಂದ ಅವರ ವಿರೋಧ ನಮ್ಮ ತಂದೆಯವರ ಅಥವಾ ಮಂತ್ರಿಗಳ ಕಿವಿಗೆ ಬಿದ್ದರೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗುತ್ತದೆ. ಹಾಗಾಗಿ ಇದನ್ನು ನಾವೇ ಖುದ್ದಾಗಿ ಗೌಪ್ಯವಾಗಿ ಮಾಡಬೇಕು. ಅಂದರೆ…ಒಡೆಯಾ… ಯಾರಿಗೂ ತಿಳಿಸದಂತೆ ಮೂರ್ತಿಯನ್ನು ಅಪಹರಿಸುವುದೇ? ಹೌದು.. ಬೇರೆ ದಾರಿ ತೋಚುತ್ತಿಲ್ಲ.. ಅದೊಂದೇ ಉಳಿಯುವ ಮಾರ್ಗ.. ಸಿದ್ದ.. ಒಡೆಯಾ.. ಇದಕ್ಕೆ ಜೋಯಿಸರು ಒಪ್ಪುತ್ತಾರೆಯೇ? ಖಂಡಿತವಾಗಿ ಸಿದ್ದ.. ಆಳುಪರರು ಇದನ್ನು ಒಪ್ಪುವುದಿಲ್ಲ ಎಂದು ಅವರಿಗೂ ತಿಳಿದ ವಿಷಯ. ಒಂದುವೇಳೆ ಇದನ್ನು ಅವರು ಒಪ್ಪದವರಾಗಿದ್ದರೆ, ಆಳುಪರರ ನಡವಳಿಕೆಯ ಬಗೆಗೆ ಚೆನ್ನಾಗಿ ಅರಿತ ಅವರು ಈ ವಿಷಯವನ್ನು ನನ್ನ ಬಳಿ ಪ್ರಸ್ತಾಪಿಸುತ್ತಲೇ ಇರಲಿಲ್ಲ. ಯತಿಗಳೂ ಒಪ್ಪಲಾರರು, ಆಳುಪರರೂ ಒಪ್ಪಲಾರರು ಎಂದು ತಿಳಿದೂ ಈ ವಿಷಯವನ್ನು ನನ್ನ ಬಳಿ ಪ್ರಸ್ತಾಪಿಸಿದ್ದಾರೆಂದರೆ ಯಾವ ರೀತಿಯಲ್ಲಿ ತಂದರೂ ಅವರ ಅಭ್ಯಂತರವಿಲ್ಲವೆಂದೇ ಅರ್ಥ. ಹೀಗಿರುವಾಗ ಅದರ ಚಿಂತೆ ಬೇಡ. ಒಡೆಯಾ.. ಅಪಹರಿಸಿ ತರುವುದೇನೋ ಸರಿ ಆದರೆ ಅದನ್ನು ಇಲ್ಲಿ ಪ್ರತಿಷ್ಠಾಪಿಸುವುದಾದರೂ ಹೇಗೆ? ಅಪಹರಣದ ವಿಷಯ ಎಲ್ಲೆಡೆ ಪ್ರಸಾರವಾಗುವುದು. ಇದು ಅಲ್ಲಿಂದಲೇ ಅಪಹರಿಸಿದ್ದೆಂದು ಯಾರಿಗಾದರೂ ಸಂಶಯ ಬಾರದೇ ಇರುವುದೇ?
ಕುಂದಾಪುರ: ನಗರ, ಪಟ್ಟಣಗಳ ಮೂಲಭೂತ ಸೌಲಭ್ಯ, ವಾರಪೂರ್ತಿ ಶುದ್ಧಿ ಕುಡಿಯುವ ನೀರು ಪೂರೈಕೆ, ವೈಜ್ಞಾನಿಕ ಕಸ ವಿಲೇವಾರಿ, ಒಳ ಚರಂಡಿ ಯೋಜನೆ ಮೂಲಕ ತ್ಯಾಜ್ಯ ನೀರಿ ಪರಿಷ್ಕರಿಸಿ ಕೃಷಿ ಮತ್ತು ಕೃಷಿಯೇತರಕ್ಕ ಬಳಕೆ ಜೊತೆ ನಗರ ಪಟ್ಟಣಗಳ ರೋಗ ಮುಕ್ತವಾಗಿ ಪರಿವರ್ತಿಸುವುದು ನಮ್ಮ ರಾಜ್ಯ ಕಾಂಗ್ರೆಸ್ ಸರಕಾರದ ಗುರಿ ಎಂದು ಜಿಲ್ಲಾ ಉಸ್ತುವಾರ ಸಚಿವ ವಿನಿಯ ಕುಮಾರ್ ಸೊರಕೆ ಹೇಳಿದ್ದಾರೆ. ಶನಿವಾರ ಕುಂದಾಪುರ ಪುರಸಭೆ ಹಾಗೂ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದೊಂದಿಗೆ ಆರಂಭಗೊಳ್ಳಲಿರುವ ಕುಂದಾಪುರ ಪುರಸಭಾ ವ್ಯಾಪ್ತಿಯ ಒಳಚರಂಡಿ ಯೋಜನೆಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು. ಕರಾವಳಿ ತೀರದ ನಗರ ಪಟ್ಟಣಗಳ ಕುಡಿಯುವ ನೀರು ಮತ್ತು ಕಸ ವಿಲೇವಾರಿಗೆ ಅತ್ಯಾಧುನಿಕ ಟೆಚ್ಚ್ ನೀಡಿ, ತ್ಯಾಜ್ಯದಿಂದ ಗೊಬ್ಬರ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಎಡಿಬಿ ಯೋಜನೆಯಲ್ಲಿ 27 ಕೋಟಿ ರೂ.ವೆಚ್ಚದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕುಡಿಯುವ ನೀರು ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು. ಕುಂದಾಪುರ ಒಳಚರಂಡಿ ಯೋಜನೆಗೆ ೪೮.೧೪ ಕೋಟಿ ಅನುದಾನವಿದ್ದು, ಮೊದಲ ಹಂತದಲ್ಲಿ ೩೨ ಕೋಟಿ ವೆಚ್ದದ ಕಾಮಗಾರಿ ಇನ್ನು ಹತ್ತು ದಿನದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಒಳಚರಂಡಿಗೆ ಬೇಕಾಗುವ ಭೂಮಿ ವಶಕ್ಕೆ ಪಡೆದ ನಂತರ ಮುಂದಿನ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಮಾಹಿತಿ ನೀಡಿದರು. ನಗರಪಟ್ಟಣಗಳಲ್ಲಿ ಸರಕಾರಿ ಜಾಗದಲ್ಲಿ ವಾಸ್ತವ್ಯ ಮಾಡಿದ ಜನರಿಗೆ 94.ಸಿಯಲ್ಲಿ ಹಕ್ಕು ಪತ್ರ ನೀಡಲಾಗುತ್ತದೆ. ಆನಗಳ್ಳಿ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕುಂದಾಪುರ ಪುರಸಭೆ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ. ಪುರೆಸಭೆಗಳಿಗೆ ಹಿಂದೆ ನೀಡುತ್ತಿದ್ದ ೫ ಕೋಟಿ ಅನುದಾನ ಬದಲು ೮ ಕೋಟಿ ನೀಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದರು ಕುಂದಾಪುರ ಪುರಸಭಾಧ್ಯಕ್ಷೆ ಯು.ಎಸ್. ಕಲಾವತಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮಧೇನು, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಾಕೋಬ್ ಡಿಸೋಜಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ, ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀಕ್ಷಕ ಅಭಿಯಂತರ ಸುರೇಂದ್ರ, ತಹಶೀಲ್ದಾರ್ ಗಾಯತ್ರಿ ಎನ್. ನಾಯ್ಕ್, ಒಳಚರಂಡಿ ಮಂಡಳಿತ ಅಭಿಯಂತರ ನಟರಾಜ್ ಉಪಸ್ಥಿತರಿದ್ದರು. ಪುರಸಭಾ ವ್ಯಾಪ್ತಿಯ ಉಚಿತ ಗ್ಯಾಸ್ ಸಂಪರ್ಕದ ಯೋಜನೆಯ ಅರ್ಹ ಪಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು. ಪುರಸಭೆಯ ಕಂದಾಯ ನಿರೀಕ್ಷಕಿ ಜ್ಯೋತಿ ಸ್ವಾಗತಿಸಿ ನಿರೂಪಿಸಿದರು. ಸ್ಫೂರ್ತಿ ಜಿ. ಪ್ರಾರ್ಥಿಸಿದರು. ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.
ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುತ್ತಾರೆ. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಯಲ್ಲಿ ಇದೇ ತಂತ್ರವನ್ನು ಅವಲಂಬಿಸಿದ್ದಾರೆ. ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡುವುದು ಖಚಿತವಾಗಿದ್ದರೂ ಅದು ಯಾವಾಗ ಎಂಬುದು ಪ್ರಶ್ನೆಯಾಗಿತ್ತು. ಇದೀಗ ಯಡಿಯೂರಪ್ಪ ಅವರೇ ಅದಕ್ಕೆ ಉತ್ತರ ನೀಡಿದ್ದು, ಬಜೆಟ್ ಅಧಿವೇಶನದ ಬಳಿಕ ಅಂದರೆ, ಮಾರ್ಚ್ 31ರ ನಂತರ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಸೇರಿದಂತೆ ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದೂ ಸ್ಪಷ್ಟಪಡಿಸಿದ್ದಾರೆ. ಇದರಿಂದ ಬಜೆಟ್ ಅಧಿವೇಶನ ಆರಂಭವಾಗುವುದರೊಳಗೆ (ಮಾರ್ಚ್ 2) ಸಚಿವರಾಗಬೇಕು ಎಂದು ಭಾರೀ ನಿರೀಕ್ಷೆಯೊಂದಿಗೆ ಕುಳಿತಿದ್ದ ಆಕಾಂಕ್ಷಿಗಳಿಗೆ ನಿರಾಶೆಯಾಗಿದೆ. ಆದರೆ, ಬಜೆಟ್ ಅಧಿವೇಶನ ಮುಗಿಯುವವರೆಗೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಇಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಹಿಂದೆ ಬೇರೆಯದ್ದೇ ಆದ ಯೋಚನೆ ಇರುವುದಂತೂ ಸತ್ಯ. ಹೆಚ್ಚು ಓದಿದ ಸ್ಟೋರಿಗಳು ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ : ಹೆಚ್‌.ಡಿ.ಕುಮಾರಸ್ವಾಮಿ ಶಿವಮೊಗ್ಗ; ಕರೂರು ಹೋಬಳಿಯಲ್ಲಿ ಸರಣಿ ಮನೆಗಳ್ಳತನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಹೌದು, ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನಮಾನ ನೀಡಬೇಕು ಎಂಬ ಬಗ್ಗೆ ಇರುವ ಗೊಂದಲ, ಅಸಮಾಧಾನಗಳನ್ನು ಬಗೆಪರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಿದ್ದಾರೆ. ಇದರ ಜತೆಗೆ ಉಮೇಶ್ ಕತ್ತಿ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸುವ ಮೂಲಕ ಇನ್ನೆರಡು ಸ್ಥಾನಗಳನ್ನು ಯಾರಿಗೆ ನೀಡಬೇಕು ಎಂಬುದನ್ನು ಗೌಪ್ಯವಾಗಿಟ್ಟು ಆಕಾಂಕ್ಷಿಗಳ ಮಧ್ಯೆಯೇ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದರೆ, ಇದರ ಅರ್ಥ, ಇನ್ನೆರಡು ಸ್ಥಾನಗಳನ್ನು ಯಾರಿಗೆ ನೀಡಬೇಕು ಎಂಬುದರ ಕುರಿತು ಇರುವ ಸಮಸ್ಯೆಯನ್ನು ನೀವು, ನೀವೇ (ಸಚಿವಾಕಾಂಕ್ಷಿಗಳು) ಬಗೆಹರಿಸಿಕೊಳ್ಳಿ ಎಂಬುದಾಗಿದೆ. ಇನ್ನು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗುವ ಮುನ್ನವೇ ಯಡಿಯೂರಪ್ಪ ಅವರು ಬಜೆಟ್ ನಂತರ ಸಂಪುಟ ವಿಸ್ತರಣೆ ಕುರಿತು ಹೇಳಿಕೆ ನೀಡಿರುವುದರ ಹಿಂದೆ ಮತ್ತೂ ಒಂದು ಕಾರಣವಿದೆ. ಬೇರೆ ಪಕ್ಷದಿಂದ ಬಿಜೆಪಿಗೆ ಸೇರಿ ಶಾಸಕರಾದ 10 ಮಂದಿಗೆ ಸಚಿವ ಸ್ಥಾನ ನೀಡುವ ಸಂದರ್ಭದಲ್ಲಿ ಬಿಜೆಪಿಯ ಇತರೆ ಮೂವರು ಶಾಸಕರನ್ನೂ ಮಂತ್ರಗಳನ್ನಾಗಿ ಮಾಡುವ ಉದ್ದೇಶವಿತ್ತು. ಆದರೆ, ಮೂರು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಯಾವಾಗ ಸಿ.ಪಿ.ಯೋಗೇಶ್ವರ್ ಅವರ ಹೆಸರು ಕೇಳಿಬಂತೋ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದು ಯಡಿಯೂರಪ್ಪ ಅವರಿಗಿಂತಲೂ ವರಿಷ್ಠರಿಗೆ ಮುಖ್ಯವಾಗಿತ್ತು. ಯೋಗೇಶ್ವರ್ ಕಾರಣದಿಂದಲೇ ಸಂಪುಟ ವಿಸ್ತರಣೆ ನಿರೀಕ್ಷೆಯಂತೆ ಪೂರ್ಣ ಪ್ರಮಾಣದಲ್ಲಿ ನಡೆಯದ ಕಾರಣ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದು ವಿವಾದ ಬಗೆಹರಿಸಲು ನೀವು ಮಧ್ಯಸ್ಥಿಕೆ ವಹಿಸಬೇಕು ಎಂಬ ಸಂದೇಶವನ್ನು ಯಡಿಯೂರಪ್ಪ ಅವರು ವರಿಷ್ಠರಿಗೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ಉಮೇಶ್ ಕತ್ತಿ ಹೆಸರು ಮಾತ್ರ ಪ್ರಸ್ತಾಪಿಸಿದ್ದೇಕೆ? ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ವೇಳೆ ಮೂವರು ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗುವುದು ಎಂದಿದ್ದ ಯಡಿಯೂರಪ್ಪ ಅವರು ಮೂರು ಸ್ಥಾನಗಳ ಪೈಕಿ ಉಮೇಶ್ ಕತ್ತಿ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಿದ್ದಾರೆ. ಇನ್ನುಳಿದ ಎರಡು ಸ್ಥಾನಗಳ ಬಗ್ಗೆ ಹೇಳಲಿಲ್ಲ. ಅಂದರೆ, ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಅಸಮಾಧಾನಿತರು ಪ್ರಮುಖವಾಗಿ ಪ್ರಸ್ತಾಪಿಸಿದ್ದೇ ಉತ್ತರ ಕರ್ನಾಟಕ ಬಾಗಕ್ಕೆ ಅನ್ಯಾಯವಾಗುತ್ತಿದೆ ಎಂದು. ಏಕೆಂದರೆ, ಆ ಸಂದರ್ಭದಲ್ಲಿ ಕೇಳಿಬಂದ ಮೂರು ಹೆಸರುಗಳ ಪೈಕಿ ಉಮೇಶ್ ಕತ್ತಿ ಉತ್ತರ ಕರ್ನಾಟಕ ಭಾಗದವರಾದರೆ ಇನ್ನಿಬ್ಬರು (ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಮತ್ತು ಬೆಂಗಳೂರಿನ ಅರವಿಂದ ಲಿಂಬಾವಳಿ) ಹಳೇ ಮೈಸೂರು ಭಾಗಕ್ಕೆ ಸೇರಿದವರು. ಆಗಲೂ ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿ ಅವರಿಗೆ ಸಚಿವ ಸ್ಥಾನ ನೀಡಲು ಆಕ್ಷೇಪ ವ್ಯಕ್ತವಾಗಿರಲಿಲ್ಲ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲು ಮಾತ್ರ ವಿರೋಧಿಸಲಾಗಿತ್ತು. ಹೀಗಾಗಿ ಮುಂದಿನ ಮಂತ್ರಿ ಮಂಡಲ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧೈರ್ಯವಾಗಿ ಉಮೇಶ್ ಕತ್ತಿ ಹೆಸರು ಪ್ರಸ್ತಾಪಿಸಿದ್ದಾರೆ. ಆ ಮೂಲಕ ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿರುವ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಸಮಾಧಾನಪಡಿಸುವ ಕೆಲಸವನ್ನು ಉಮೇಶ್ ಕತ್ತಿಯವರಿಗೂ ಹಂಚಿದ್ದಾರೆ. ಪ್ರಸ್ತುತ ಬೆಳಗಾವಿ ಜಿಲ್ಲೆಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಅವರು ಈಗಾಗಲೇ ಯಡಿಯೂರಪ್ಪ ಅವರ ಸಂಪುಟದಲ್ಲಿದ್ದು, ಉಮೇಶ್ ಕತ್ತಿ ಸೇರಿದರೆ ಒಟ್ಟು ಐದು ಸ್ಥಾನಗಳು ಸಿಕ್ಕಂತಾಗುತ್ತದೆ. ಹೀಗಾಗಿ ಜಿಲ್ಲಾವಾರು ಪ್ರಾತಿನಿಧ್ಯದಲ್ಲಿ ಬೆಂಗಳೂರು ನಂತರ ಬೆಳಗಾವಿಗೆ ಎರಡನೇ ಸ್ಥಾನ ಇದ್ದು, ಇದು ಕೂಡ ಉತ್ತರ ಕರ್ನಾಟಕ ಭಾಗದ ಶಾಸಕರ ಅಸಮಾಧಾನಕ್ಕೆ ಕಾರಣವಾಗಬಹುದು. ಹೀಗಾಗಿ ಅವರನ್ನು ಸಮಾಧಾನಪಡಿಸಬೇಕಾದರೆ ಆ ಭಾಗದವರೇ ಇದ್ದರೆ ಉತ್ತಮ. ಸಚಿವ ಸ್ಥಾನಕ್ಕೆ ಉಮೇಶ್ ಕತ್ತಿ ಹೆಸರನ್ನು ಯಡಿಯೂರಪ್ಪ ಅವರು ಈಗಲೇ ಘೋಷಿಸಲು ಅದೂ ಒಂದು ಕಾರಣವಾಗಿದೆ. ಬಜೆಟ್ ನಂತರ ಸಂಪುಟ ವಿಸ್ತರಣೆಗೆ ಇನ್ನೂ ಒಂದು ಕಾರಣವಿದೆ ಬಜೆಟ್ ಅಧಿವೇಶನ ಈ ಬಾರಿ ಸುದೀರ್ಘ 21 ದಿನ ನಡೆಯುತ್ತಿದೆ. ಅದರಲ್ಲೂ ಬಜೆಟ್ ಮಂಡನೆಯಾದ ಮೇಲೆ 17 ದಿನ ಕಲಾಪಗಳು ನಡೆಯುತ್ತವೆ. ಹೀಗಾಗಿ ಇಲಾಖಾವಾರು ಚರ್ಚೆಗೆ ಸಮಯ ಸಿಗಬಹುದು. ಹಾಗೇನಾದರೂ ಆದರೆ ಮಂತ್ರಿ ಮಂಡಲ ವಿಸ್ತರಿಸಿ ಹೊಸದಾಗಿ ಮೂವರಿಗೆ ಸಚಿವ ಸ್ಥಾನ ನೀಡಿ ಖಾತೆಗಳನ್ನು ಹಂಚಿದರೆ ಇಲಾಖಾವಾರು ಚರ್ಚೆ ವೇಳೆ ಉತ್ತರ ನೀಡಲು ಕಷ್ಟವಾಗಬಹುದು. ಹೊಸ ಸಚಿವರಿಗೆ ಖಾತೆಗಳ ಬಗ್ಗೆ ಅಧ್ಯಯನ ನಡೆಸಲು ಅವಕಾಶ ಇರುವುದಿಲ್ಲ. ಮುಖ್ಯಮಂತ್ರಿಗಳು ಅಥವಾ ಬೇರೆ ಸಚಿವರು (ಪ್ರಸ್ತುತ ಹೆಚ್ಚುವರಿ ಖಾತೆ ವಹಿಸಿಕೊಂಡಿರುವವರು) ಉತ್ತರ ನೀಡಿದರೆ, ಇಲಾಖೆಯ ಸಚಿವರಿರುವಾಗ ಬೇರೆಯವರು ಉತ್ತರಿಸಲು ಪ್ರತಿಪಕ್ಷಗಳು ಆಕ್ಷೇಪ ಎತ್ತಬಹುದು. ಇದರಿಂದ ಸದನದಲ್ಲಿ ಸರ್ಕಾರ ಪೇಚಿಗೆ ಸಿಲುಕಬಹುದು. ಹೀಗಾಗಿ ಬಜೆಟ್ ಅಧಿವೇಶನದ ಬಳಿಕವೇ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬಜೆಟ್ ಅಧಿವೇಶನದೊಳಗೆ ಸಚಿವರಾಗುವ ಕನಸು ಕಾಣುತ್ತಿದ್ದವರಿಗೆ ಮುಖ್ಯಮಂತ್ರಿಗಳ ಈ ನಿರ್ಧಾರ ನಿರಾಶೆ ತಂದಿರುವುದು ಸಹಜ. ಮುಖ್ಯಮಂತ್ರಿಗಳ ನಿರ್ಧಾರವನ್ನು ಒಪ್ಪಿಕೊಳ್ಳದೇ ವಿಧಿಯಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಅಸಮಾಧಾನವನ್ನು ನುಂಗಿಕೊಂಡು ಬಜೆಟ್ ಕಲಾಪದಲ್ಲಿ ಭಾಗವಹಿಸಬೇಕು.
ಉಡುಪಿ, ಸೆ.24: ಅವಧಿ ಪೂರ್ವ ಚುನಾವಣೆ ರಾಜ್ಯದಲ್ಲಿ ಇಲ್ಲ. ನಿಗದಿತ ಸಮಯದಲ್ಲಿ ಚುನಾವಣೆ ಆಗುತ್ತದೆ. ಬಿಜೆಪಿ ಮತ್ತೊಮ್ಮೆ ಸರಕಾರವನ್ನು ರಚನೆ ಮಾಡುತ್ತದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕೂಡ ಬಸವರಾಜ್ ಬೊಮ್ಮಾಯಿ ಆಗಿದ್ದಾರೆ. ಈಗಾಗಲೇ ಜೆಪಿ ನಡ್ಡ ಇದನ್ನೇ ಹೇಳಿದ್ದಾರೆ. ನಾವೆಲ್ಲರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದೇವೆ. ನಮ್ಮಲ್ಲಿ ಗೊಂದಲ ಇಲ್ಲ. ನಾವು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ನಮ್ಮ ಇವತ್ತಿನ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ. ನವರಾತ್ರಿ ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು. ಪಿಎಫ್‌ಐ ವಿರುದ್ಧ ಕಠಿಣ ಕ್ರಮ ಪಿಎಫ್‌ಐಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಗ್ಗು ಬಡಿಯುತ್ತದೆ. ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ಯಾರು ಮಾಡಬಾರದು. ಬಂಧಿತ ವ್ಯಕ್ತಿಗಳು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕನಸು ಕಂಡಿದ್ದಾರೆ. ಜಗತ್ತಿನ ಯಾವುದೇ ರಾಷ್ಟ್ರ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಭಾರತ ಹಿಂದೂ ರಾಷ್ಟ್ರ. ಹಿಂದೂ ಸಂಸ್ಕೃತಿಯ ಹಿನ್ನೆಲೆಯಲ್ಲಿ ಆಧಾರದಲ್ಲೇ ರಾಷ್ಟ್ರವನ್ನು ಮತ್ತಷ್ಟು ಸಬಲಗೊಳಿಸುತ್ತೇವೆ. ಜನರು ಕೂಡ ಇದಕ್ಕೆ ಬೆಂಬಲವನ್ನ ಕೊಡಬೇಕು ಎಂದು ಅವರು ಹೇಳಿದರು. ಪ್ರವೀಣ್ ನೆಟ್ಟಾರು ಹತ್ಯೆ ನಡೆದಾಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದೆ. ಈ ಮೂಲಕ ಸರಕಾರ ಬದ್ಧತೆಯನ್ನು ಪ್ರದರ್ಶಿಸಿ ಪ್ರಕರಣ ತನಿಖೆಯನ್ನು ಎನ್‌ಐಎಗೆ ವಹಿಸಿತು. ಪಿಎಫ್‌ಐ ಹಾಗೂ ಎಸ್‌ಡಿಪಿಐ ಯನ್ನು ಸಿದ್ದರಾಮಯ್ಯ ಸರಕಾರ ಪೋಷಿಸಿದ ಪರಿಣಾಮ 14 ಕಾರ್ಯಕರ್ತರ ಹತ್ಯೆಯಾಗಿತ್ತು ಮತ್ತು ಅವರ ಕೇಸು ವಾಪಾಸ್ಸು ಪಡೆದ ಪರಿಣಾಮ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಕಂಡುಬಂದಿತ್ತು. ಇದೊಂದು ಆಂತರಿಕ ಭದ್ರತೆಗೆ ದೊಡ್ಡ ಸವಾಲು ಆಗಿತ್ತು. ಭಾರತದ ಭದ್ರತೆಯನ್ನು ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರಕಾರದ ನಿಲುವು ಆಗಿದೆ ಎಂದರು. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ. ಪೇ ಸಿಎಂ ಎಂಬುದು ಕಾಂಗ್ರೆಸ್‌ನ ಸುಳ್ಳಿನ ಸುರಿಮಳೆಯಾಗಿದೆ. ಪೋಸ್ಟರ್ ಅಂಟಿಸಿದ ಡಿಕೆಶಿ ಇಡಿ ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಭ್ರಷ್ಟಾಚಾರದ ಬಗ್ಗೆ ವಿಚಾರಣೆಗೆ ಒಳಗಾಗಿ ಪೇ ಸಿಎಂ ಪೋಸ್ಟರ್ ಅಂಟಿಸಲು ಇವರಿಗೆ ಯಾವ ನೈತಿಕತೆ ಇದೆ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು. ಅರ್ಕಾವತಿ, ಇಂದಿರಾ ಕ್ಯಾಂಟೀನ್, ಹಾಸಿಗೆಯಲ್ಲಿ ಹಣ ನುಂಗಿದವರು ಕಾಂಗ್ರೆಸ್ಸಿಗರು. ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರದ ಉತ್ತುಂಗ ಏರಿಸಿದ ಕಾಂಗ್ರೆಸ್ಸಿಗರು ನಮ್ಮ ಕಾಮನ್ ಸಿಎಂ ಬಗ್ಗೆ ಮಾತನಾಡು ತ್ತಾರೆ. ಭ್ರಷ್ಟಾಚಾರ ನಡೆದಿದ್ದರೆ ನ್ಯಾಯಾಲಯ, ಮುಖ್ಯಮಂತ್ರಿಗಳು, ಲೋಕಾ ಯುಕ್ತಕ್ಕೆ ದೂರು ಕೊಡಲಿ. 10 ದಿನಗಳ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ದಿನವು ಚರ್ಚೆ ನಡೆದಿಲ್ಲ ಎಂದರು.
July 22, 2022 July 22, 2022 EditorLeave a Comment on ಸಂಪೂರ್ಣ ಬೆತ್ತಲಾದ ರಣವೀರ್ ಸಿಂಗ್: ದೀಪಿಕಾ ಅವರೇ ಇಲ್ಲಿ ನೋಡಿ ಎಂದು ಟಾಂಗ್ ಕೊಟ್ಟ ನೆಟ್ಟಿಗರು ಬಾಲಿವುಡ್ ನಟ ರಣ್ವೀರ್ ಸಿಂಗ್ ತಮ್ಮ ಬಿಂದಾಸ್ ನಡೆ ಮತ್ತು ನುಡಿಗೆ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟ. ರಣ್ವೀರ್ ತಮ್ಮ ಫ್ಯಾಷನ್ ಅಂದರೆ ಧರಿಸುವ ಡ್ರೆಸ್ ಗಳು, ಹೇರ್ ಸ್ಟೈಲ್ ಗಳಿಗೆ ಸಿಕ್ಕಾಪಟ್ಟೆ ಫೇಮಸ್. ಅದರಲ್ಲೂ ವಿಶೇಷವಾಗಿ ಸಿನಿಮಾ ಅವಾರ್ಡ್ ಕಾರ್ಯಕ್ರಮಗಳಾದರೆ ಅಲ್ಲಿ ರಣ್ವೀರ್ ಸಿಂಗ್ ಯಾವ ಡ್ರೆಸ್ ಧರಿಸಿ ಬರುತ್ತಾರೆ ಎನ್ನುವ ಕುತೂಹಲ ಸದಾ ಇದ್ದೇ ಇರುತ್ತದೆ. ಹೀಗೆ ಸದಾ ತಾನು ತೊಡುವ ವಸ್ತ್ರಗಳಿಂದ ಸದ್ದು ಮಾಡುತ್ತಿದ್ದ ರಣ್ವೀರ್ ಈಗ ಬಟ್ಟೆಗಳೇ ಇಲ್ಲದೇ ಸಂಚಲನ ಸೃಷ್ಟಿಸಿದ್ದಾರೆ. ಹೌದು, ನಟ ರಣ್ವೀರ್ ಸಿಂಗ್ ಅವರು ಸಂಪೂರ್ಣ ಬೆತ್ತಲಾಗಿ ಕ್ಯಾಮರಾಗೆ ಪೋಸ್ ಗಳನ್ನು ನೀಡಿದ್ದಾರೆ. ರಣ್ವೀರ್ ಬೆತ್ತಲಾಗಿ ಪೋಸ್ ನೀಡಿ ಮಾಡಿರುವ ಫೋಟೋ ಶೂಟ್ ನ ಫೋಟೋ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಸ್ಟಾರ್ ನಟನ ಈ ವೈರಲ್ ಫೋಟೋಗಳನ್ನು ನೋಡಿದ ನೆಟ್ಟಿಗರು ಶಾ ಕ್ ಆಗಿದ್ದಾರೆ. ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಅಲ್ಲದೇ ನೆಟ್ಟಿಗರು ನಟನ ಇಂತಹುದೊಂದು ವರ್ತನೆಯನ್ನು ಖಂಡಿಸುತ್ತಿದ್ದಾರೆ. ನೆಟ್ಟಿಗರು ಕಾಮೆಂಟ್ ಬಾಕ್ಸ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಗಮನ ಸೆಳೆಯಲು ನಟಿಯನ್ನು ಟ್ಯಾಗ್ ಮಾಡುತ್ತಿದ್ದಾರೆ. ಇನ್ನು ರಣ್ವೀರ್ ಇದ್ದಕ್ಕಿದ್ದ ಹಾಗೆ ಹೀಗೆ ಕ್ಯಾಮರಾ ಮುಂದೆ ಬೆತ್ತಲಾಗಿದ್ದಾದರೂ ಏಕೆ ಎನ್ನುವುದಾದರೆ ನಟ ರಣ್ವೀರ್ ಅವರು ಪೇಪರ್ ಮ್ಯಾಗಜೀನ್ ನ ಕವರ್ ಫೋಟೋ ಗಾಗಿ ಇಂತಹುದೊಂದು ಪೋಸ್ ನೀಡಿದ್ದಾರೆ. ಈ ಮ್ಯಾಗಜೀನ್ ನ ಹೊಸ ಸಂಚಿಕೆಯಲ್ಲಿ ನಟನ ಬೆ ತ್ತ ಲೆ ಫೋಟೋ ಗಳ ಜೊತೆಗೆ ಅವರ ಸಂದರ್ಶನ ಸಹಾ ಪ್ರಕಟವಾಗಿದೆ. .@RanveerOfficial: the Last Bollywood Superstar https://t.co/mMuFPyFP44 pic.twitter.com/eQkD3baj17 — Paper Magazine (@papermagazine) July 21, 2022 ಇನ್ನು ನಟ ರಣ್ವೀರ್ ತಮ್ಮ ಬೋಲ್ಡ್ ಹೇಳಿಕೆಗಳಿಗೆ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಟ್ರೋಲ್ ಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.‌ ನಟ ರಣ್ವೀರ್ ಸ್ವತಃ, ನಟಿಸುವಾಗ ಬೆತ್ತಲಾಗುವುದು ನನಗೆ ತುಂಬ ಸುಲಭ. ಸಾವಿರಾರು ಜನರ ಎದುರಿನಲ್ಲೇ ನಾನು ನ ಗ್ನ ವಾಗಬಲ್ಲೆ. ಆದರೆ ಅವರಿಗೆ ಮುಜುಗರ ಆಗುತ್ತದೆ ಅಷ್ಟೇ’ ಎಂದು ರಣವೀರ್​ ಸಿಂಗ್​ ಹೇಳುವ ಮೂಲಕ ಗಮನ ಸೆಳೆದಿದ್ದರು. ರಣ್ವೀರ್ ಹೊಸ ಫೋಟೋ ವಿವಿಧ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ದೀಪಿಕಾ ಪಡುಕೋಣೆಯವರೇ ಇಲ್ಲಿ ಸ್ವಲ್ಪ ನೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.