text
stringlengths
411
79.6k
ಈ ಚಿತ್ರದ ವಿಶೇಷ ಇರುವುದು ಇಲ್ಲಿ ಕ್ಯಾಮೆರಾ ಸರ್ವಾಂತರ್ಯಾಮಿ ಅಲ್ಲ. ಅದು ನಮ್ಮ ನಿಮ್ಮೆಲ್ಲರ ಕಣ್ಣು ಅಷ್ಟೇ. ಕೋರ್ಟಿನ ಒಳಗೆ ಮತ್ತು ಹೊರಗೆ ನಮಗೆಷ್ಟು ಗೊತ್ತೋ ಅದಕ್ಕೂ ಅಷ್ಟೇ ಗೊತ್ತು. ಇದು ಕಥೆ, ಚಿತ್ರ ಥೆ ಬರೆದಿರುವವರ ಮತ್ತು ನಿರ್ದೇಶಕ ಮತ್ತು ಲಿಸಾ ಪಾತ್ರಕ್ಕಿರುವ ದೊಡ್ಡ ಸವಾಲು. ಆ ಮಟ್ಟಿಗೆ ಫ್ರೆಂಚ್ ನಿರ್ದೇಶಕ ಮತ್ತು ಬರಹಗಾರರಾದ Stéphane Demoustier’s ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ‘The girl with a bracelet’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಚಿತ್ರ ಶುರುವಾಗುವುದು ಸುಖೀಕುಟುಂಬದಂತೆ ಕಾಣುವ ಕುಟುಂಬವೊಂದು ಬೀಚ್ ತಟವೊಂದರಲ್ಲಿ ಆಟವಾಡುತ್ತಿರುವ ದೃಶ್ಯದಿಂದ. ಗಂಡ-ಹೆಂಡತಿ-ಮಗಳು ಮತ್ತು ಪುಟ್ಟ ಮಗ. ಕ್ಯಾಮೆರಾದ ಫ್ರೇಂ ಆಚೆಯಿಂದ ನಿಧಾನವಾಗಿ ಕೆಲವರು ಬರುತ್ತಾರೆ. ಆ ಹುಡುಗಿಯ ಬಳಿ ಏನೋ ಮಾತನಾಡುತ್ತಾರೆ. ಅವರಲ್ಲಿಬ್ಬರು ಪೋಲಿಸರು. ಅಪ್ಪ ಏನೋ ಪ್ರಶ್ನೆ ಕೇಳುತ್ತಿರುತ್ತಾನೆ. ಹುಡುಗಿ ತಯಾರಾಗಿ ಅವರೊಂದಿಗೆ ಹೊರಡುತ್ತಾಳೆ. ಅಲ್ಲಿಂದ ಎರಡು ವರ್ಷಗಳ ನಂತರ ಕಥೆ ಶುರುವಾಗುತ್ತದೆ. ಈ ಹುಡುಗಿ ಲಿಸಾ, ಅವಳ ಆಪ್ತ ಗೆಳತಿಯ ಕೊಲೆಯಾಗಿದೆ. ಕೊಲೆಯ ಹಿಂದಿನ ರಾತ್ರಿ ಆ ಹುಡುಗಿಯ ಮನೆಯಲ್ಲಿ ಪಾರ್ಟಿ ಆಗಿದೆ, ಲಿಸಾ ರಾತ್ರಿ ಅಲ್ಲೇ ಉಳಿದಿದ್ದಾಳೆ. ಮರುದಿನ ಆ ಹುಡುಗಿಯ ತಾಯಿ ಬಂದು ನೋಡುವಷ್ಟರಲ್ಲಿ ಅವಳ ಕೊಲೆ ಆಗಿದೆ. ಬೆಳಗ್ಗೆ ನಾನು ತಮ್ಮನನ್ನು ಶಾಲೆಯಿಂದ ಪಿಕ್ ಮಾಡಲು ಹೊರಡುವವರೆಗೂ ಎಲ್ಲವೂ ಮಾಮೂಲಾಗೇ ಇತ್ತು ಎನ್ನುವುದು ಲಿಸಾ ಹೇಳಿಕೆ. ಆದರೆ ಕೊಲೆಯ ಸಮಯದಲ್ಲಿ ಸಿಕ್ಕ ಸುಳಿವುಗಳ ಪ್ರಕಾರ ಪೋಲಿಸರ ಅನುಮಾನ ಲಿಸಾ ಮೇಲೆ. ಅದಕ್ಕಾಗಿ ಆಕೆಯನ್ನು ಬಂಧಿಸಿ ಆರು ತಿಂಗಳುಗಳ ಕಾಲ ರಿಮ್ಯಾಂಡ್ ಹೋಂನಲ್ಲಿ ಇರಿಸಲಾಗಿದೆ. ನಂತರ ಅವಳ ಚಲನವಲನದ ಮೇಲೆ ಕಣ್ಣಿಡುವಂತಹ ಒಂದು ಕಾಲ್ಗಡವನ್ನು ಅವಳಿಗೆ ತೊಡಿಸಿ ಅವಳನ್ನು ಮನೆಗೆ ಕಳಿಸಲಾಗಿದೆ. ಇಲ್ಲಿ ಬ್ರೇಸ್ ಲೆಟ್ ಎಂದರೆ ಕೈಗಡಗವಲ್ಲ, ಕಾಲ್ಗಡಗ. ಈಗ ಆ ಕೇಸ್ ವಿಚಾರಣೆಗೆ ಸಿದ್ಧವಾಗಿದೆ. ಚಿತ್ರ ಶುರುವಾಗುವುದೇ ಕೊಲೆಯಾದ ಹುಡುಗಿಯ ತಾಯಿಯ ಸಾಕ್ಷ್ಯದಿಂದ. ಆ ತಾಯಿಯ ನೋವಿನ ಮಾತುಗಳು, ಕಂಬನಿ, ಕೊಲೆಯಾದ ಹುಡುಗಿಯ ಮೃತದೇಹದ ಫೋಟೋ, ಅದರ ಮೇಲಿನ ಇರಿತದ ಗುರುತುಗಳು ನೋಡುಗರ ಮನಸ್ಸನ್ನು ಚೂರಾಗಿಸಿಬಿಟ್ಟಿರುತ್ತವೆ. ನೋಡುಗರ ಕಣ್ಣುಗಳಲ್ಲಿ ಲಿಸಾ ಆಗಲೇ ಅಪರಾಧಿ ಆಗಿಬಿಟ್ಟಿರುತ್ತಾಳೆ. ಆ ನೆಲೆಯಿಂದಲೇ ನಾವೆಲ್ಲರೂ ಲಿಸಾಳನ್ನು ನೋಡುತ್ತಿರುತ್ತೇವೆ. ಈ ಚಿತ್ರ ಮುಖ್ಯವಾಗಿ ಕೋರ್ಟ್ ರೂಂನ ವಾದವಿವಾದಗಳಿಗೆ ಸಂಬಂಧಿಸಿದ್ದು ಎನ್ನುವಂತೆ ಮೇಲ್ನೋಟಕ್ಕೆ ಕಂಡರೂ, ಅದರಾಚೆಗೆ ಇದು ಒಂದು ದುರ್ಘಟನೆ ಹೇಗೆ ಅದಕ್ಕೆ ಸಂಬಂಧಿಸಿದವರೆಲ್ಲರ ಜೀವನಗಳನ್ನೂ ಬುಡಮೇಲಾಗಿಸಿಬಿಡುತ್ತದೆ ಎಂದು ಕೂಡಾ ಹೇಳುತ್ತದೆ. ಎಷ್ಟೇ ಮುಂದುವೆರೆದಿದ್ದೇವೆ, ವಿಶಾಲವಾಗಿ ಆಲೋಚಿಸುತ್ತೇವೆ ಎಂದುಕೊಂಡರೂ ನಮ್ಮ ಮಕ್ಕಳ ವಿಷಯಕ್ಕೆ ಬಂದಾಗ ಅಷ್ಟೇನೂ ವಿಶಾಲವಾಗಿ ಉಳಿಯದ ನಮ್ಮ ಕಟ್ಟುಪಾಡುಗಳು, ತೆಗೆದಿರಿಸಲು ಕಷ್ಟವಾಗುವ ನಮ್ಮ ನೈತಿಕ ನಿಲುವುಗಳು ಇಲ್ಲಿ ನಮ್ಮ ಮುಂದೆ ಬರುತ್ತವೆ. ಯಾವುದೇ ಕಾಲವಾಗಿರಲಿ, ಹದಿಹರೆಯದವರ ಲೈಂಗಿಕತೆ ಅವರ ಹಿಂದಿನ ಜನಾಂಗದವರಿಗೆ ಅತಿಯಾಗಿಯೇ ಕಂಡುಬರುತ್ತದೆ. ಇಲ್ಲಿ ಲಿಸಾಳ ಅಪರಾಧದ ಸಾಧ್ಯತೆಯನ್ನು ನ್ಯಾಯಾಲಯದಲ್ಲಿರುವ ಬಹುಪಾಲು ಮಂದಿ, ಸ್ವಲ್ಪ ಮಟ್ಟಿಗೆ ಅವಳ ತಂದೆ ತಾಯಿ ಸಹ ಅವಳ ಲೈಂಗಿಕ ಜೀವನದ ಕಣ್ಣುಕಟ್ಟಿನಲ್ಲಿಯೇ ನೋಡುತ್ತಾರೆ. ಈ ಚಿತ್ರದ ಮುಖ್ಯ ಪಾತ್ರಧಾರಿ ಲಿಸಾ ಏಕಕಾಲದಲ್ಲಿ ಎರಡು ವಿಚಾರಣೆಗಳನ್ನು ಎದುರಿಸುತ್ತಿರುತ್ತಾಳೆ. ಒಂದು ಕೋರ್ಟಿನ ಒಳಗೆ ಮತ್ತು ಇನ್ನೊಂದು ಕೋರ್ಟಿನ ಹೊರಗೆ. ವಿಚಾರಣೆಯ ಒಂದು ಸಂದರ್ಭದಲ್ಲಿ ಅವಳ ತಂದೆ ತಾಯಿಯರೇ ಹೇಳುವ ಹಾಗೆ ಘಟನೆಗೆ ಮೊದಲು ಮತ್ತು ಘಟನೆಯ ನಂತರ ಲಿಸಾಳ ಬದುಕು ಸಂಪೂರ್ಣವಾಗಿ ಬದಲಾಗಿದೆ. ಒಂದೊಮ್ಮೆ ಚಟುವಟಿಕೆಯ ಆಗರವಾಗಿದ್ದ, ಖುಷಿ ಸಂತಸ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ ಲಿಸಾ ಈಗ ಅತಿ ಕಡಿಮೆ ಮಾತನಾಡುತ್ತಿದ್ದಾಳೆ. ಅವಳ ನಗು ಏನಿದ್ದರೂ ಅವಳ ತಮ್ಮನೊಡನೆ ಮಾತ್ರ. ಅವಳ ತಂದೆ ಕೆಲಸ ಬಿಟ್ಟು ಮಗಳನ್ನು ನೋಡಿಕೊಳ್ಳುವುದು, ಅವಳನ್ನು ಕೋರ್ಟಿಗೆ ಕರೆದುಕೊಂಡು ಹೋಗುವುದು, ವಕೀಲರ ಜೊತೆಯಲ್ಲಿ ಮಾತನಾಡುವುದು ಈ ಕೆಲಸಗಳನ್ನೇ ಮಾಡುತ್ತಿದ್ದಾನೆ. ಮಗಳ ಒಳಿತಿಗಾಗಿಯೇ ಎಂದುಕೊಂಡು ಹದಿಹರೆಯದ ಮಗಳ ಬದುಕಿನ ಎಲ್ಲಾ ಹೆಜ್ಜೆಗಳನ್ನೂ ಕಾಯುತ್ತಿರುತ್ತಾನೆ. ಈ ವಿಚಾರಣೆ ಮುಗಿದ ಮೇಲೆ ನಾನು ಹೇಗಿರಬೇಕು ಎಂದು ಶಾಸಿಸುವುದನ್ನು ಬಿಡುವೆಯಾ ಎಂದು ಒಂದು ಹಂತದಲ್ಲಿ ಲಿಸಾ ಕೇಳುತ್ತಾಳೆ. ತಾಯಿ ಸರ್ಜನ್, ಕೆಲಸಕ್ಕೆ ಹಿಂದಿರುಗಿದ್ದಾಳೆ. ಮನೆಯಿಂದ ಹೊರಗೆ ಹೋದರೆ ಮಾತ್ರ ನಾನು ಬದುಕುತ್ತೇನೆ ಅನ್ನಿಸಿಬಿಟ್ಟಿದೆ ಅವಳಿಗೆ. ಪ್ರತಿದಿನ ಕೋರ್ಟಿಗೆ ಮಗಳ ಜೊತೆಗೆ ಬರುವುದು ತಂದೆ ಮಾತ್ರ. ಕಡೆಗೊಮ್ಮೆ ತಾಯಿ ಕೋರ್ಟಿಗೆ ಬಂದಾಗ ನ್ಯಾಯಾಲಯದಲ್ಲಿ ಅವಳ ಆ ನಡುವಳಿಕೆ ಸಹ ಪ್ರಶ್ನೆಗೊಳಪಡುತ್ತದೆ. ‘ಸ್ವಂತ ತಾಯಿಯಾಗಿದ್ದೂ’ ಅದು ಹೇಗೆ ನೀವು ಮಗಳೊಟ್ಟಿಗೆ ಬರದೆ ಉಳಿದಿರಿ? ಅಂದರೆ ನಿಮಗೂ ನಿಮ್ಮ ಮಗಳು ಅಪರಾಧಿ ಅನ್ನಿಸಿತ್ತಾ ಎಂದೆಲ್ಲಾ ಪ್ರಶ್ನಿಸಿ ಅವಳನ್ನು ಮುಜುಗುರಕ್ಕೆ, ನಾಚಿಕೆಗೆ ಒಳಪಡಿಸಲಾಗುತ್ತದೆ. ತಾಯಿ ಪ್ರಾಮಾಣಿಕವಾಗಿ ತನ್ನ ಮಿತಿಯನ್ನು ಒಪ್ಪಿಕೊಳ್ಳುತ್ತಾಳೆ. ಇಂತಹ ಸಂದರ್ಭದಲ್ಲಿ ನಾನು ಮತ್ತು ನನ್ನ ಮಗಳು ಇಬ್ಬರೂ ನನ್ನ ಗಂಡನ ಮೇಲೆಯೇ ಆಧಾರಪಟ್ಟೆವು ಎಂದು ಹೇಳಿಕೊಳ್ಳುತ್ತಾಳೆ. ಆದರೆ ಅವಳಿಗೆ ಜೊತೆಯಾಗಿ ನಿಲ್ಲುವುದು ಲಿಸಾ. ಅವಳು ಹೇಳುವ ಮಾತು, ‘ಇಲ್ಲಿ ಕಟಕಟೆಯಲ್ಲಿ ನಿಂತಿರುವುದು ನಾನು, ಇಲ್ಲಿ ವಚಾರಣೆಗೆ ಒಳಪಟ್ಟಿರುವವಳು ನಾನು. ನನ್ನ ತಾಯಿಯಲ್ಲ..’ ಸಮಾಜದ ಅಘೋಷಿತ ನಿಯಮಗಳು ಮತ್ತು ನಿರೀಕ್ಷೆಗಳನ್ನು ಆ ಹುಡುಗಿ ಪ್ರಶ್ನಿಸುತ್ತಾಳೆ. ತಂದೆ ಅವಳನ್ನು ಗೌರವದಿಂದ ನೋಡುವುದು, ಅವಳು ಬೆಳೆದಿದ್ದಾಳೆ ಎಂದು ಒಪ್ಪಿಕೊಳ್ಳುವುದು ನ್ಯಾಯಾಲಯದಲ್ಲಿ ಅವಳು ಅಮ್ಮನ ಪರವಾಗಿ ಎದ್ದು ನಿಂತ ನಂತರದ ದೃಶ್ಯಗಳಲ್ಲಿ. ಇಲ್ಲಿ ಇನ್ನೊಂದು ಸೂಕ್ಷ್ಮವೂ ಇದೆ. ಕೊಲೆ ನಡೆಯುವ ಕೆಲವೇ ದಿನಗಳ ಮೊದಲು ಕೊಲೆಯಾದ ಹುಡುಗಿ ಲಿಸಾ ಇನ್ನೊಬ್ಬ ಹುಡುಗನೊಂದಿಗೆ ಲೈಂಗಿಕ ಕ್ರಿಯೆಯೊಂದರಲ್ಲಿ ನಿರತವಾಗಿದ್ದ ವೀಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುತ್ತಾಳೆ. ಅದನ್ನು ತೆಗೆ ಎಂದು ಲಿಸಾ ಕೇಳಿದರೂ ಹಾಗೆ ಮಾಡುವುದಿಲ್ಲ. ಸಿಟ್ಟಾಗಿ ಒಂದು ವಾಯ್ಸ್ ನೋಟ್ ಕಳಿಸುವ ಲಿಸಾ ಅದರಲ್ಲಿ, ‘ಮರ್ಯಾದೆಯಾಗಿ ಅದನ್ನು ತೆಗೆ, ಇಲ್ಲದಿದ್ದರೆ ನಿನ್ನನ್ನು ಕೊಂದು ಬಿಡುತ್ತೇನೆ!’ ಎಂದು ಹೇಳಿರುತ್ತಾಳೆ. ನ್ಯಾಯಾಲಯದಲ್ಲಿ ಅದನ್ನು ಸಲ್ಲಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ಅದನ್ನು ಕೊಲೆಗೆ ಮೋಟೀವ್ ಆಗಿ ಮಂಡಿಸುತ್ತಾಳೆ. ಆಗ ಸಾಕ್ಷಿ ಹೇಳಲು ಬರುವ ಆ ಹುಡುಗ, ಒಂದು ಬೆಟ್‌ನಲ್ಲಿ ಸೋತಿದ್ದಕ್ಕಾಗಿ ಲಿಸಾ ಹಾಗೆ ಮಾಡಿದ್ದಾಗಿಯೂ, ತಾನು ಮತ್ತು ಕೊಲೆಯಾದ ಹುಡುಗಿ ಸಂಗಾತಿಗಳು ಎಂದೂ ಹೇಳುತ್ತಾನೆ. ಅಲ್ಲಿದ್ದ ನ್ಯಾಯಾಧೀಶರು ಅರ್ಥವಾಗದೆ, ಅಂದರೆ ಬೆಟ್‌ನಲ್ಲಿ ಸೋತಿದ್ದಕ್ಕೆ ಲಿಸಾ ನಿನ್ನೊಡನೆ ಲೈಂಗಿಕ ಕ್ರಿಯೆಯೊಂದಕ್ಕೆ ತೊಡಗಿರುವುದನ್ನು ನಿನ್ನ ಪ್ರೇಮಿಯೇ ಚಿತ್ರೀಕರಿಸಿ ಅದನ್ನು ಅಪ್ಲೋಡ್ ಮಾಡಿದಳೇ ಎಂದು ಕೇಳುತ್ತಾರೆ. ಅದಕ್ಕೆ ಒಪ್ಪಿಕೊಳ್ಳುವ ಆತ ಆ ಕ್ರಿಯೆಯೆ ಇಡೀ ಜವಾಬ್ದಾರಿಯನ್ನು ಲಿಸಾ ಮೇಲೆ ಹೊರೆಸುತ್ತಾನೆ. ಬೆಟ್ ಸೋತ ಮೇಲೆ ಆ ಕ್ರಿಯೆಗೆ ಅವಳು ಒಪ್ಪಿಕೊಳ್ಳುತ್ತಾಳೆ ಎಂದು ಕೊಂಡಿರಲಿಲ್ಲ. ಆಮೇಲೆ ಗೊತ್ತಾಯಿತು, ಅವಳಿಗೆ ಇನ್ನೂ ಹಲವರ ಜೊತೆ ಸಲಿಗೆ ಇತ್ತು ಎಂದು. ಅವಳೊಂದು ತರಹ ‘Easy’ ಎಂದು ಹೇಳುತ್ತಾನೆ. ಪ್ರಾಸಿಕ್ಯೂಟರ್ ಆಗಿದ್ದ ಮಹಿಳೆ ಸಹ ಲಿಸಾಳನ್ನು ಅವಮಾನಗೊಳಿಸಿ ಅವಳನ್ನು ಮುರಿಯಬೇಕು ಎಂದು ಲಿಸಾಳಿಗೆ ಅದೇ ಪ್ರಶ್ನೆ ಕೇಳುತ್ತಾಳೆ. ‘ಹಾಗಾದರೆ ನೀನು ‘Easy’ ಎನ್ನುವುದು ನಿಜವೇ ಎಂದು ಕೇಳುತ್ತಾಳೆ. ಆಗ ತಣ್ಣನೆಯ ದನಿಯಲ್ಲಿ ಲಿಸಾ ಕೇಳುತ್ತಾಳೆ, ‘ಇದೇ ಪ್ರಶ್ನೆಯನ್ನು ನೀವು ಆ ಹುಡುಗನಿಗೆ ಯಾಕೆ ಕೇಳುತ್ತಿಲ್ಲ..? ಅವನೂ ಸಹ ‘Easy’ ಅಂತಾಗುವುದಿಲ್ಲವೆ?….ಅಲ್ಲಿ ಆ ದಿನ ಏನೇ ನಡೆದಿದ್ದರೂ ಅದು ಇಬ್ಬರ ಸಮ್ಮತಿ ಮತ್ತು ಸಹಮತದಿಂದಲೇ ನಡೆಯಿತು… ‘ ಆ ಸಂದರ್ಭದ ವೀಡಿಯೋ ಸಹ ಇದೇ ಮಾತನ್ನು ಪುಷ್ಟೀಕರಿಸುತ್ತದೆ. ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಮುಖ್ಯ ಪಾತ್ರಧಾರಿ Melissa Guers ಅಭಿನಯ. ಯಾವುದೇ ಕ್ಷಣದಲ್ಲೂ ನಿರ್ದೇಶಕನ ಕಣ್ಣೋಟದ ಅಭಿನಯವನ್ನು ಆಕೆ ಮೀರುವುದಿಲ್ಲ. ನ್ಯಾಯಾಲಯದಲ್ಲಿ ಇವೆಲ್ಲಾ ನಡೆಯುತ್ತಿರುತ್ತದೆ. ನಮಗೆ ಒಮ್ಮೆ ಲಿಸಾ ಅಪರಾಧಿ ಇರಬೇಕು ಅನ್ನಿಸಿದರೆ ಮತ್ತೊಮ್ಮೆ ಇಲ್ಲ ಅನ್ನಿಸುತ್ತಿರುತ್ತದೆ. ಲಿಸಾ ಹೇಳುವ ಮಾತುಗಳು ಮುಗ್ಧತೆಯವಾ ಅಥವಾ ಅತೀ ಬುದ್ಧಿವಂತಿಕೆಯವಾ ಎನ್ನುವ ಪ್ರಶ್ನೆ ಮೂಡುತ್ತಿರುತ್ತದೆ. ಇಡೀ ಚಿತ್ರದಲ್ಲಿ ಅವಳು ಎಲ್ಲೂ, ಯಾರನ್ನೂ ನಂಬಿಸಲು ಪ್ರಯತ್ನಿಸುವುದಿಲ್ಲ, ಭಾವುಕತೆಯನ್ನು ಪ್ರದರ್ಶಿಸುವುದಿಲ್ಲ. ಭಾವರಾಹಿತ್ಯವೇ ಮೈವೆತ್ತಂತೆ ನಿಲ್ಲುವ, ಮಾತನಾಡುವ ಲಿಸಾ ಭಾವೋತ್ಕಟತೆಯಲ್ಲಿ ಸಿಡಿಯುವುದು ಒಮ್ಮೆ ಮಾತ್ರ. ಅದೂ ಇನ್ನೇನು ತೀರ್ಪಿಗೆ ಮೊದಲು. ಕೊಲೆಯಾದ ಗೆಳತಿಯ ತಾಯಿಯನ್ನು ಉದ್ದೇಶಿಸಿ ಮಾತಾಡುವ ಆಕೆ, ‘ಈ ವಿಚಾರಣೆ ಶುರುವಾದ ಮೊದಲ ದಿನ ರಾತ್ರಿ ನಾನು ನಿಮ್ಮ ಮನೆಯ ಬಳಿ ಬಂದಿದ್ದೆ. ಈ ಮೊದಲೇ ನಾನು ನಿಮ್ಮನ್ನು ಮಾತನಾಡಿಸಬೇಕಿತ್ತು, ಅದಾಗದಿದ್ದರೆ ಕನಿಷ್ಠ ಬರೆಯಬೇಕಾಗಿತ್ತು. ಆದರೆ…. ನನ್ನನ್ನು ನಂಬಿ ಮತ್ತೊಮ್ಮೆ ನಾನು ಆದಿನ, ಆ ಕ್ಷಣಕ್ಕೆ ಹೋಗುವುದು ಸಾಧ್ಯವಾಗುವುದಿದ್ದರೆ ಅಂದು ನಾನು ಅವಳನ್ನು ಬಿಟ್ಟು ಹೋಗುತ್ತಿರಲಿಲ್ಲ.. ನನ್ನನ್ನು ನಂಬಿ’ ಎಂದು ಕಣ್ಣೀರು ಹರಿಸುತ್ತಾಳೆ. ನಮ್ಮ ಎದೆ ತೇವವಾಗುವ ಘಳಿಗೆಯಲ್ಲಿ ಮತ್ತೆ ಪ್ರಶ್ನೆ, ತೀರ್ಪಿನ ಮೊದಲ ಕ್ಷಣದಲ್ಲಿ ಇವಳು ಹೀಗೆ ಮಾತನಾಡುವ ಉದ್ದೇಶವಾದರೂ ಏನು? ಇದು ಆಕೆಯ ಮಾನುಪ್ಯುಲೇಶನ್ ಇರಬಹುದೆ? ಏಕೆಂದರೆ ಅವಳ ಬಾಯಿಂದ ಮಾತುಗಳನ್ನು ಹೊರಡಿಸಲು ಪ್ರಾಸಿಕ್ಯೂಟರ್ ಪಡುವ ಪಾಡು ಅಷ್ಟಿಷ್ಟಲ್ಲ. ಈ ಹುಡುಗಿ ಅಗತ್ಯ ಮೀರಿ ಒಂದೂ ಮಾತಾಡುವುದಿಲ್ಲ, ತಾನು ಮಾತನಾಡಲೇಬೇಕು ಅನ್ನುವ ವಿಷಯಗಳನ್ನು ಬಿಟ್ಟು ಮತ್ತೇನೂ ಮಾತನಾಡುವುದಿಲ್ಲ. ಅದರ ಕಾನೂನಾತ್ಮಕ ಪರಿಣಾಮಗಳ ಸಂಪೂರ್ಣ ಅರಿವು ಅವಳಿಗಿದೆ ಅನ್ನಿಸುತ್ತಿರುತ್ತದೆ. ಆಕೆಯ ಕೇಸ್ ವಾದಿಸುವ ವಕೀಲೆ ಸಹ ಅಷ್ಟೇ, ಹೆಚ್ಚಿಗೆ ಮಾತಾಡುವುದಿಲ್ಲ, ಎಮೋಶನಲ್ ಕಾರ್ಡ್ ಪ್ಲೇ ಮಾಡುವುದಿಲ್ಲ. ಕಡೆಯ ಮಾತಾಗಿ, ಇಲ್ಲಿ ನಿರ್ಧಾರವಾಗಬೇಕಾಗಿರುವುದು ಸಂಶಯಕ್ಕೆ ಎಡೆಯಿರದಂತೆ ಅವಳು ಕೊಲೆಗಾರ್ತಿ ಹೌದಾ ಅಥವಾ ಇಲ್ಲವಾ ಎನ್ನುವುದಷ್ಟೇ ಹೊರತು, ಅವಳ ಲೈಂಗಿಕ ಜೀವನವಲ್ಲ ಎಂದು ಒತ್ತಿ ಹೇಳುತ್ತಾ ಪ್ರಾಸಿಕ್ಯೂಟರ್ ಪ್ರಯತ್ನಗಳನ್ನು ಮಣ್ಣು ಪಾಲಾಗಿಸುತ್ತಾಳೆ. ಇನ್ನು ಈ ಚಿತ್ರದ ವಿಶೇಷ ಇರುವುದು ಇಲ್ಲಿ ಕ್ಯಾಮೆರಾ ಸರ್ವಾಂತರ್ಯಾಮಿ ಅಲ್ಲ. ಅದು ನಮ್ಮ ನಿಮ್ಮೆಲ್ಲರ ಕಣ್ಣು ಅಷ್ಟೇ. ಕೋರ್ಟಿನ ಒಳಗೆ ಮತ್ತು ಹೊರಗೆ ನಮಗೆಷ್ಟು ಗೊತ್ತೋ ಅದಕ್ಕೂ ಅಷ್ಟೇ ಗೊತ್ತು. ಇದು ಕಥೆ, ಚಿತ್ರ ಥೆ ಬರೆದಿರುವವರ ಮತ್ತು ನಿರ್ದೇಶಕ ಮತ್ತು ಲಿಸಾ ಪಾತ್ರಕ್ಕಿರುವ ದೊಡ್ಡ ಸವಾಲು. ಆ ಮಟ್ಟಿಗೆ ಫ್ರೆಂಚ್ ನಿರ್ದೇಶಕ ಮತ್ತು ಬರಹಗಾರರಾದ Stéphane Demoustier’s ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಇಲ್ಲಿ ಲಿಸಾ ಪಾತ್ರಧಾರಿ ಯಾವುದೇ ಹಂತದಲ್ಲಿ, ಯಾವುದೇ ಮಾತಿನಲ್ಲಿ ಅಥವಾ ಮುಖದ ಭಾವದಲ್ಲಿ ಅವರು ಆ ಬಗ್ಗೆ ಏನೂ ಕಾಣಿಸದಂತೆ ಎಚ್ಚರವಾಗಿರಬೇಕು. ಅದು ಇಲ್ಲಿ ಅತ್ಯಂತ ಸಮರ್ಪಕವಾಗಿ ಜಾರಿಯಾಗಿದೆ. ಇದೆಲ್ಲಾ ಮಾಡುವಾಗ ಗಮನಿಸಬೇಕಾದ ಒಂದು ವಿಷಯ ಎಂದರೆ ಚಿತ್ರದ ಹಿನ್ನೆಲೆ ಸಂಗೀತ. ಏಕೆಂದರೆ ಅದು ಸನ್ನಿವೇಶದ ಭಾವವನ್ನು ಹೇಳುತ್ತಾ, ನಮಗೇ ಗೊತ್ತಿಲ್ಲದಂತೆ ನಾವು ಯಾವ ರೀತಿಯಲ್ಲಿ ಆ ಸನ್ನಿವೇಶವನ್ನು ಗ್ರಹಿಸಬೇಕು ಎನ್ನುವುದನ್ನೂ ಹೇಳುತ್ತಿರುತ್ತದೆ. ಬಹುಶಃ ಅದೇ ಕಾರಣಕ್ಕಿರಬೇಕು, ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತವನ್ನು ಅತ್ಯಂತ ಕಡಿಮೆ ಬಳಸಲಾಗಿದೆ. ನಮ್ಮ ಜೀವನದ ಕ್ಷಣಗಳಲ್ಲಿ ಹೇಗೆ ಹಿನ್ನೆಲೆ ಸಂಗೀತ ಇರುವುದಿಲ್ಲವೋ ಹಾಗೆ ಇಲ್ಲಿನ ಪ್ರಮುಖ ದೃಶ್ಯಗಳಲ್ಲಿ ಮಾತು ಮತ್ತು ಮೌನ ಮಾತ್ರ ಕೆಲಸ ಮಾಡುತ್ತದೆ. ಅದು ಸಹ ಈ ಚಿತ್ರದ ವಿಶೇಷ. ಇಡೀ ಚಿತ್ರದ ಬಹುಪಾಲು ದೃಶ್ಯಗಳು ಇಕ್ಕಟ್ಟಿನಲ್ಲಿಯೇ ಚಿತ್ರೀಕರಣಗೊಂಡಿವೆ. ಒಂದು ನಿಗದಿತ ಅಗೋಚರ ವೃತ್ತವನ್ನು ದಾಟದಂತೆ ದಿನದ 24 ಗಂಟೆಗಳೂ ಕಾಲ್ಗಡಗದ ಸಂಕಲೆಯನ್ನು ಧರಿಸಿದ ಲಿಸಾ ಬದುಕಿಗೆ ಅದು ಕನ್ನಡಿ ಹಿಡಿಯುತ್ತದೆ. ನೆರಳು ಬೆಳಕಿನ ಸಂಯೋಜನೆ ಸೊಗಸಾಗಿ ಕಥೆ ಹೇಳುತ್ತದೆ. ‘ದ ಅಕ್ಯೂಸ್ಡ್’ – ಎಂದು ಅರ್ಜೆಂಟೈನಾದಲ್ಲಿ ಬಂದ ಚಿತ್ರವನ್ನು ಇಲ್ಲಿ ಫ್ರೆಂಚ್‌ನಲ್ಲಿ ಮರುನಿರ್ಮಿಸಲಾಗಿದೆ. ಚಿತ್ರ ನೋಡುವುದಕ್ಕೆ ವಿಶೇಷವಾಗಿರುವುದಂತೂ ಹೌದು, ಜೊತೆಯಲ್ಲಿ ಈ ಜಾನರ್‌ನ ಚಿತ್ರಗಳ ಅಧ್ಯಯನಕ್ಕೆ ಕೂಡಾ ಒದಗಿಬರುತ್ತದೆ.
ಏಪ್ರಿಲ್ 22, 2022 ರಂದು, JUNRAY ಗ್ರೂಪ್‌ನ ಸ್ಮಾರ್ಟ್ ಇಂಡಸ್ಟ್ರಿಯಲ್ ಪಾರ್ಕ್ ಯೋಜನೆಯು ಚೆಂಗ್ಯಾಂಗ್ ಜಿಲ್ಲೆಯಲ್ಲಿ ಭೂಮಿಗೆ ಒಪ್ಪಂದಕ್ಕೆ ಸಹಿ ಹಾಕಿತು ಮತ್ತು ಅಧಿಕೃತವಾಗಿ ನಿರ್ಮಾಣವನ್ನು ಪ್ರಾರಂಭಿಸಿತು.JUNRAY ಕಂಪನಿಯ ರೂಪಾಂತರ ಮತ್ತು ಅಭಿವೃದ್ಧಿಗೆ ಇದು ಒಂದು ಪ್ರಮುಖ ಕ್ರಮವಾಗಿದೆ ಎಂದು ವರದಿಯಾಗಿದೆ ಮತ್ತು ಬೆಳವಣಿಗೆಯನ್ನು ಮತ್ತಷ್ಟು ಸ್ಥಿರಗೊಳಿಸಲು ಉತ್ತಮ ಗುಣಮಟ್ಟದ, ಹಾರ್ಡ್-ಟು-ಹಾರ್ಡ್ ತಂತ್ರಜ್ಞಾನ ಮತ್ತು ಹೊಸ ಸ್ಮಾರ್ಟ್ ಉತ್ಪಾದನೆಯ ಮೇಲೆ ಕೇಂದ್ರೀಕರಿಸಲು ಚೆಂಗ್ಯಾಂಗ್ ಜಿಲ್ಲೆಗೆ ಇದು ಪ್ರಮುಖ ಕ್ರಮವಾಗಿದೆ, ಹೂಡಿಕೆಯನ್ನು ವಿಸ್ತರಿಸಿ ಮತ್ತು ಬೆಂಬಲವನ್ನು ಬಲಪಡಿಸಿ. ಜುನ್‌ರೇಯ ಅಧ್ಯಕ್ಷ ಹೆ ಚುನ್‌ಲೀ, ಚೆಂಗ್ಯಾಂಗ್ ಜಿಲ್ಲೆಯ ನಿರ್ದೇಶಕರು, ಕಾರ್ಯತಂತ್ರದ ಪಾಲುದಾರರು, ಪೂರೈಕೆದಾರರು ಎಲ್ಲರೂ ಆಚರಣೆಗೆ ಹಾಜರಾಗುತ್ತಾರೆ.ಜು.ನ.ರ ಬೃಹತ್ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಯೋಜನೆಯು ಹೈಟೆಕ್ ಉಪಕರಣಗಳು ಮತ್ತು ಮೀಟರ್‌ಗಳಿಗಾಗಿ ವಿಶ್ವದರ್ಜೆಯ ಉತ್ಪಾದನಾ ನೆಲೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.JUNRAY ಗ್ರೂಪ್ ಸ್ಮಾರ್ಟ್ ಇಂಡಸ್ಟ್ರಿಯಲ್ ಪಾರ್ಕ್ ಯೋಜನೆಯ ನಿರ್ಮಾಣ ಅವಧಿಯು 3 ವರ್ಷಗಳು ಮತ್ತು 2025 ರಲ್ಲಿ ಪೂರ್ಣಗೊಂಡು ಬಳಕೆಗೆ ತರಲಾಗುವುದು ಎಂದು ತಿಳಿಯಲಾಗಿದೆ. ಯೋಜನೆಯು 118000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ ಮತ್ತು ಒಟ್ಟು $60 ಮಿಲಿಯನ್ ಯೋಜಿಸಲಾಗಿದೆ. ಪೂರ್ಣ ಸಾಮರ್ಥ್ಯವನ್ನು ತಲುಪಿದ ನಂತರ, ವಾರ್ಷಿಕ ಔಟ್‌ಪುಟ್ ಮೌಲ್ಯವು 10 ಬಿಲಿಯನ್ ಯುವಾನ್‌ಗೆ ತಲುಪುವ ನಿರೀಕ್ಷೆಯಿದೆ.36 ಶತಕೋಟಿ ಯುವಾನ್‌ನ ಔಟ್‌ಪುಟ್ ಮೌಲ್ಯದೊಂದಿಗೆ, ಇದು ಚೆಂಗ್ಯಾಂಗ್ ಜಿಲ್ಲೆಯ ಸಲಕರಣೆಗಳ ಉತ್ಪಾದನಾ ಉದ್ಯಮವನ್ನು ಹೊಸ ಮಟ್ಟಕ್ಕೆ ಉತ್ತೇಜಿಸುತ್ತದೆ ಮತ್ತು "ಶಕ್ತಿ ಹೈಟೆಕ್" ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ನಮ್ಮ ಬಗ್ಗೆ Qingdao Junray Instrument Co., Ltd. ಅನ್ನು ಆಗಸ್ಟ್ 2007 ರಲ್ಲಿ 300 ಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ ಸ್ಥಾಪಿಸಲಾಯಿತು.ಜುನ್ರೇ ಅಭಿವೃದ್ಧಿ, ಉತ್ಪಾದನೆ ಮತ್ತು ಮಾರಾಟದಲ್ಲಿ ಪರಿಣತಿಯನ್ನು ಹೊಂದಿದ್ದಾರೆರಕ್ಷಣಾ ಸಾಧನಗಳು, ಏರೋಸಾಲ್ ಫೋಟೋಮೀಟರ್/ ಏರೋಸಾಲ್ ಜನರೇಟರ್/ಕಣ ಕೌಂಟರ್ಮತ್ತು ಇತರಸ್ವಚ್ಛ ಕೊಠಡಿ ಪರೀಕ್ಷಾ ಉಪಕರಣಗಳು, ಪರಿಸರ ಮೇಲ್ವಿಚಾರಣಾ ಉತ್ಪನ್ನಗಳು 15 ವರ್ಷಗಳಿಗೂ ಹೆಚ್ಚು ಕಾಲ. ZR-1006 ಮಾಸ್ಕ್ ಪರ್ಟಿಕ್ಯುಲೇಟ್ ಫಿಲ್ಟರೇಶನ್ ದಕ್ಷತೆ(PFE)ಪರೀಕ್ಷಕ, ZR-1000 ಮಾಸ್ಕ್ ಬ್ಯಾಕ್ಟೀರಿಯಲ್ ಫಿಲ್ಟರೇಶನ್ ದಕ್ಷತೆ (BFE) ಪರೀಕ್ಷಕಜರ್ಮನಿ, ಬ್ರಿಟನ್, ಸಿಂಗಾಪುರ, ಇಂಡೋನೇಷಿಯಾ ಮತ್ತು ಇತರ ದೇಶಗಳಿಗೆ ರಫ್ತು ಮಾಡಲಾಯಿತು.
ಕಾನೂನು ಸಚಿವರ ಇತ್ತೀಚಿನ ಹೇಳಿಕೆಯು ಕೊಲಿಜಿಯಂ ಬದಲಾಯಿಸುವ ನಿಟ್ಟಿನಲ್ಲಿ ಸರ್ಕಾರವು ಅತಿ ವೇಗದಲ್ಲಿ ಮುನ್ನಡೆಯಲಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಮದನ್‌ ಲೋಕೂರ್‌ ಎಚ್ಚರಿಸಿದ್ದಾರೆ. Justice Madan Lokur, JusticeDeepak Gupta and Kiren Rijiju Bar & Bench Published on : 11 Nov, 2022, 4:40 pm ಕೊಲಿಜಿಯಂ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯ ವಿಚಾರದ ಕುರಿತು ಕೇಂದ್ರ ಸರ್ಕಾರ ಮೌನವಹಿಸುವುದಿಲ್ಲ ಎಂದು ಈಚೆಗೆ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿಕೆಯ ಬೆನ್ನಿಗೇ ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಾದ ಮದನ್‌ ಲೋಕೂರ್‌ ಮತ್ತು ದೀಪಕ್‌ ಗುಪ್ತ ಅವರು ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನ್ಯಾ. ಲೋಕೂರ್‌ ಅವರು “ನ್ಯಾಯಾಂಗವಲ್ಲ, ಬದಲಿಗೆ ಸರ್ಕಾರ ಸಮಸ್ಯೆ ಸೃಷ್ಟಿಸುತ್ತಿದೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಹಾಲಿ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾದ ದೀಪಂಕರ್‌ ದತ್ತ ಅವರನ್ನು ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಏನನ್ನೂ ಮಾಡದೇ, ಕಡತವನ್ನು ಹಾಗೆ ಇಟ್ಟುಕೊಂಡಿದೆ. ನ್ಯಾಯಮೂರ್ತಿ ಎಸ್‌ ಮುರಳೀಧರ್‌ ಅವರ ವರ್ಗಾವಣೆ ವಿಚಾರದಲ್ಲೂ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದು ಹೇಳಿದ್ದಾರೆ. “ಕೊಲಿಜಿಯಂನಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಾಗಬೇಕಿದೆ. ಹಾಲಿ ಕೊಲಿಜಿಯಂ ಸದಸ್ಯರು ಎಲ್ಲವನ್ನೂ ಕೂಲಂಕಷವಾಗಿ ಚರ್ಚಿಸಬೇಕು. ಸರ್ಕಾರವು ಕೊಲಿಜಿಯಂನ ಮೇಲೆ ದಾಳಿ ನಡೆಸಿ, ಅದನ್ನು ಬದಲಾಯಿಸುವುದಕ್ಕೂ ಮುನ್ನ ತಕ್ಷಣ ಅದನ್ನು ಮಾಡಬೇಕು. ಕಾನೂನು ಸಚಿವರ ಈಚೆಗಿನ ಹೇಳಿಕೆಯು ಸರ್ಕಾರ ತಕ್ಷಣ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಲಿದೆ ಎಂಬುದರ ಸೂಚನೆಯಾಗಿದೆ” ಎಂದು ಎಚ್ಚರಿಸಿದ್ದಾರೆ. ನ್ಯಾ. ದೀಪಕ್‌ ಗುಪ್ತ ಅವರು, “ನ್ಯಾ. ದತ್ತ ಅವರ ಹೆಸರನ್ನು ಸರ್ವಸಮ್ಮತದಿಂದ ಶಿಫಾರಸ್ಸು ಮಾಡಲಾಗಿದೆ. 2006ನೇ ಸಾಲಿನ ನ್ಯಾಯಮೂರ್ತಿಯಾದ ದತ್ತ ಅವರನ್ನು ಮೊದಲಿಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗುವುದರಿಂದ ತಪ್ಪಿಸಲಾಯಿತು. ಈ ಮೂಲಕ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗದಂತೆ ತಡೆಯುವ ಉದ್ದೇಶ ಹೊಂದಲಾಗಿದೆ. ಸರ್ಕಾರ ಭಿನ್ನ ನಿಲುವು ತಳೆಯುವ ಹಕ್ಕು ಹೊಂದಿದೆ. ಆದರೆ, ಕೊಲಿಜಿಯಂ ಪ್ರಶ್ನಿಸುವ ಸರ್ಕಾರದ ಭಿನ್ನಾಭಿಪ್ರಾಯವನ್ನು ಎಲ್ಲಿ ದಾಖಲಿಸಲಾಗಿದೆ?” ಎಂದಿದ್ದಾರೆ. “ಕಡತ ಇಟ್ಟುಕೊಂಡು ಕುಳಿತುಕೊಳ್ಳುವ ಸರ್ಕಾರದ ಹೊಸ ವಿಧಾನವು ಗಂಭೀರ ಹಾನಿ ಮಾಡಲಿದೆ… ತನ್ನದಲ್ಲದ ತಪ್ಪಿಗೆ ಅವರು (ನ್ಯಾ.ದತ್ತ) ಯಾತನೆ ಅನುಭವಿಸುತ್ತಿದ್ದಾರೆ. ಈಗಾಗಲೇ ಶಿಫಾರಸ್ಸು ಮಾಡಲಾಗಿರುವ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ ಬಳಿಕ ಹೊಸ ಹೆಸರುಗಳನ್ನು ಶಿಫಾರಸ್ಸು ಮಾಡಲಾಗುವುದು ಎಂದು ಕೊಲಿಜಿಯಂ ಸರ್ಕಾರಕ್ಕೆ ತಿಳಿಸಬೇಕು. ಇಲ್ಲವಾದಲ್ಲಿ ಇದೊಂದು ತರಹದಲ್ಲಿ ಕೊಲಿಜಿಯಂ ಅನ್ನು ಒತ್ತಾಯಕ್ಕೊಳಪಡಿಸುವ ಹೊಸ ವಿಧಾನವಾಗಲಿದೆ. ಈಗಾಗಲೇ ಕಳುಹಿಸಿರುವ ಕಡತಗಳನ್ನು ಉಳಿಸಿಕೊಳ್ಳುತ್ತೇವೆ. ನೀವು ಹೊಸ ಹೊಸ ಹೆಸರುಗಳನ್ನು ಶಿಫಾರಸ್ಸು ಮಾಡಿ ಎಂದಾಗುತ್ತದೆ” ಎಂದರು. “ಸರ್ಕಾರ ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರ್ಕಾರದ ಸಂಪೂರ್ಣ ನಿಯಂತ್ರಣ ಇರುವುದಕ್ಕೆ ಅವಕಾಶ ನೀಡಲಾಗದು. ಇದು ವಿನಾಶಕ್ಕೆ ನಾಂದಿಯಾಗಲಿದೆ” ಎಂದಿದ್ದಾರೆ.
ಕರ್ನಾಟಕ ಪಠ್ಯಪುಸ್ತಕ ಸಂಘವು ದಿನಾಂಕ 01.04.2006 ರಂದು ಅಸ್ತಿತ್ವಕ್ಕೆ ಬಂದಿತು. ಸಂಘವುಸರ್ಕಾರಿ ಆದೇಶ ಸಂಖ್ಯೆ ಇಡಿ 95 ಡಿಜಿಒ 2005, ಬೆಂಗಳೂರು ದಿನಾಂಕ 04.01.2006 ರ ಅನ್ವಯ ಸರ್ಕಾರ ಅನುಮೋದಿಸಿದ ಶಾಲಾ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿಗೆ ಸಂಬಂಧಿಸಿದಂತೆ ಒಂದು ಅಂಗ ಸಂಸ್ಥೆಯೆಂದು ಘೋಷಿಸಲ್ಪಟ್ಟಿದೆ. ಇದನ್ನು ಸಂಘದ ರೂಪದಲ್ಲಿ ಒಂದು ಸ್ವಾಯತ್ತ ಸಂಸ್ಥೆ ಇರಬೇಕೆಂಬ ಕೆ. ಪಿ .ಸುರೇಂದ್ರನಾಥ ಸಮಿತಿ ಶಿಫಾರಸ್ಸಿನಂತೆ ರಚಿಸಲಾಗಿದೆ. ಸಂಘಗಳ ನೊಂದಣಿ ಕಾಯಿದೆ 1966 ನ ಪ್ರಕಾರ ಸಂಗವನ್ನು ದಿನಾಂಕ 12.05.2006 ರಂದು ನೊಂದಾಯಿಸಲಾಗಿದೆ. ಈ ಸಂಘವು ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಗಳ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ತ್ವರಿತವಾದ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಉಚಿತ ಮತ್ತು ಮಾರಾಟದ ಪುಸ್ತಕಗಳನ್ನು ಸಮರ್ಥವಾಗಿ ವಿತರಿಸಲು ಅನೂ ಕೂಲವಾಗಿದೆ . 2. ನೂತನ ಪಠ್ಯಕ್ರಮದೆಡೆಗೆ - ನೂತನ ಪಠ್ಯಪುಸ್ತಕಗಳು ಮಾನವನ ಅನುಭವದಲ್ಲಿ ಸಕಲ ಕ್ಷೇತ್ರಗಳಲ್ಲೂ ಜ್ಞಾನವು ನಮ್ಮ ನಿರೀಕ್ಷಣೆಗಿಂತ ವೇಗವಾಗಿ ಹೆಚ್ಚುತ್ತಿರುವುದರಿಂದ ಹಾಗೂ ಸಾಮಾಜಿಕ ಹಾಗೂ ರಾಷ್ಟ್ರೀಯ ಆಶೋತ್ತರಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಣ ಕ್ರಮವು ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಪ್ರಗತಿಯ ಲಕ್ಷಣ. ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಅಸಾಧಾರಣ ಗತಿಯಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಣದಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದು ಅನಿವಾರ್ಯವಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರವು ಓಅಈ 2005 ಮಾಡಿರುವ ಶಿಫಾರಸುಗಳ ಆಧಾರದಲ್ಲಿ ಕರ್ನಾಟಕ ಸರ್ಕಾರವು ಏಅಈ 2007 ನೂತನ ಪಠ್ಯಕ್ರಮವನ್ನು ಜಾರಿಗೆ ತಂದಿದೆ. ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ, ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು, ಮಕ್ಕಳು ಸಂತಸದಿಂದ ಕಲಿಯುವುದು, ಕಲಿಕೆ ಪಠ್ಯಪುಸ್ತಕ ಕೇಂದ್ರಿಕೃತವಾಗದಂತೆ ಮಕ್ಕಳ ಒಟ್ಟಾರೆ ಬೆಳವಣಿಗೆಗೆÉ ಪ್ರೇರಕವಾಗುವುದು, ಮತ್ತು ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವಂತಹ ಎನ್‍ಸಿಎಫ್ ನ ಅಂಶಗಳನ್ನಾಧರಿಸಿ ನೂತನ ಪಠ್ಯಪುಸ್ತಕಗಳನ್ನು ತಯಾರಿಸಲಾಗಿದೆ. ಪಠ್ಯಪುಸ್ತಕಗಳ ರಚನೆಯು ಬಹುಹಂತಗಳ ಕಾರ್ಯವಾಗಿದೆ. ಪಠ್ಯಪುಸ್ತಕಗಳನ್ನು ವಿವಿಧ 12 ಭಾಷೆಗಳಲ್ಲಿ ತಯಾರಿಸಲಾಗುತ್ತದೆ. ರಚನೆಯ ನಂತರ ಈ ಪಠ್ಯಪುಸ್ತಕಗಳನ್ನು ರಾಜ್ಯದ ಎಲ್ಲಾ ಡಯಟ್ ಹಾಗೂ ಸಿಟಿಇಗಳಿಗೆ ಕಳುಹಿಸಿ ಶಿಕ್ಷಣ ತಜ್ಞರಿಂದ, ಶಿಕ್ಷಕರುಗಳಿಂದ ಮತ್ತು ಪೋಷಕರಿಂದ ಸಲಹೆಗಳನ್ನು ಪಡೆಯಲಾಗುತ್ತದೆ. ಕರ್ನಾಟಕ ಸರ್ಕಾರ ನೇಮಿಸುವ ವಿವಿಧ ವಿಷಯದಲ್ಲಿ ತಜ್ಞರನ್ನೊಳಗೊಂಡ ಸಂಪಾದಕೀಯ ಮಂಡಳಿಯು ಸಹ ಕೂಲಂಕುಷವಾಗಿ ಪರಿಶೀಲಿಸಿ ನೀಡುವ ವರದಿಯ ಅಂಶಗಳನ್ನೂ ಸೇರಿಸಿ ಪಠ್ಯಪುಸ್ತಕಗಳನ್ನು ಅಂತಿಮವಾಗಿ ಪರಿಷ್ಕರಿಸಲಾಗುವುದು. 3. ವಿಶಾಲ ವ್ಯಾಪ್ತಿ ಕರ್ನಾಟಕದಲ್ಲಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿಗಳ ಸುಮಾರು 100 ಲಕ್ಷ ಮಕ್ಕಳಿಗೆ ಕರ್ನಾಟಕ ರಾಜ್ಯದ ಪಠ್ಯವಸ್ತುವನ್ನು ಆಧರಿಸಿರುವ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿನ ಜವಾಬ್ದಾರಿಯು ಸಂಘದ್ದಾಗಿದೆ. ಪಠ್ಯಪುಸ್ತಕಗಳನ್ನು ಉಚಿತ ಹಾಗೂ ಮಾರಾಟ ಎಂಬ ಎರಡು ವಿಭಾಗಗಳಲ್ಲಿ ಮುದ್ರಿಸಲಾಗುತ್ತದೆ. ಎಲ್ಲಾ ಉಚಿತ ಪಠ್ಯಪುಸ್ತಕಗಳು ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿವೆ. ಈ ಪಠ್ಯಪುಸ್ತಕಗಳನ್ನು 12 ಭಾಷೆಗಳಲ್ಲಿ ಹಾಗೂ 7 ಮಾಧ್ಯಮಗಳಲ್ಲಿ ತಯಾರಿಸಲಾಗುತ್ತಿದೆ. ಸಂಘವು ಸುಮಾರು 358 ಶೀರ್ಷಿಕೆಗಳನ್ನು ತಯಾರಿಸಿ, ಮುದ್ರಿಸುತ್ತದೆ. 4. ವಿಸ್ತøತ ಚಟುವಟಿಕೆಗಳು ಸರ್ವ ಶಿಕ್ಷಣ ಅಭಿಯಾನವು ಕರ್ನಾಟಕ ರಾಜ್ಯದ ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳ ಖರ್ಚನ್ನು ಭರಿಸುತ್ತದೆ. 2011-12 ನೇ ಸಾಲಿನಿಂದ ಅನುದಾನಿತ ಶಾಲೆಗಳ 9 ಮತ್ತು 10 ನೇ ತರಗತಿ ಮಕ್ಕಳಿಗೂ ಉಚಿತ ಪಠ್ಯಪುಸ್ತಕಗಳನ್ನು ವಿತರಿಸುವ ಯೋಜನೆಯನ್ನು ಜಾರಿಗೆ ತಂದಿತು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಭಾಷೆಗಳು, ವಿಜ್ಞಾನ ಮತ್ತು ಗಣಿತ ಪಠ್ಯಪುಸ್ತಕಗಳನ್ನು ಸಹ ಸಂಘವು ಮುದ್ರಿಸುತ್ತದೆ. ಸರ್ವ ಶಿಕ್ಷಣ ಅಭಿಯಾನದ ನೂತನ ಯೋಜನೆಯಡಿಯಲ್ಲಿ ಪಠ್ಯಪುಸ್ತಕಗಳಿಗೆ ಪೂರಕವಾಗಿ ಅಭ್ಯಾಸ ಪುಸ್ತಕಗಳನ್ನು ಹಾಗೂ ಶಿಕ್ಷಕರಿಗೆ ಸಂಪನ್ಮೂಲ ಪುಸ್ತಕಗಳನ್ನು ಕೂಡಾ ಸಂಘವು ತಯಾರಿಸಿ, ಮುದ್ರಿಸುತ್ತಿದೆ. 5. ಮುದ್ರಣದಲ್ಲಿ ಪಾರದರ್ಶಕತೆ ಈ ಪಠ್ಯಪುಸ್ತಕಗಳ ಮುದ್ರಣದಲ್ಲಿ ಪ್ರಮಾಣೀಕರಿಸಿದ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಂಘವು ಕೆಟಿಟಿಪಿ ಕಾಯಿದೆಯನ್ನು ಅನುಸರಿಸಿ, ರಾಜ್ಯದ ಎಲ್ಲಾ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುದ್ರಿತ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲು ರಾಷ್ಟ್ರ ಮಟ್ಟದ ಟೆಂಡರ್‍ನ್ನು ಕರೆಯಲಾಗುತ್ತದೆ. ಅರ್ಹ ಮುದ್ರಕರು ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಕೆಟಿಟಿಪಿ ಕಾಯಿದೆಯಲ್ಲಿರುವ ನಿಯಮಗಳನ್ನು ಅನುಸರಿಸಿ ಹಾಗೂ ಸಾಮಥ್ರ್ಯ ಮತ್ತು ದರಗಳನ್ನಾಧರಿಸಿ ಭಾಗವಹಿಸಿರುವ ಬಿಡ್‍ದಾರರಲ್ಲಿ ಅರ್ಹ ಮುದ್ರಕರನ್ನು ಸಂಘವು ಪಾರದರ್ಶಕ ವಿಧಾನವನ್ನು ಅನುಸರಿಸಿ ಗುರುತಿಸುತ್ತದೆ. 6. ಸಮರ್ಪಕ ವಿತರಣಾ ವಿಧಾನದಿಂದ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ತಲುಪಿಸುವುದು ಸಾಮಾನ್ಯವಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಹಿಂದಿನ ಆಥಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ.ಪಠ್ಯಪುಸ್ತಕಗಳ ಮುದ್ರಣವನ್ನು ಪ್ರಾರಂಭಿಸುವ ಮುನ್ನ ಸರ್ಕಾರಿ ಶಾಲೆಗಳಲ್ಲಿ, ಅನುದಾನಿತ ಶಾಲೆಗಳಲ್ಲಿ ಹಾಗೂ ಅನುದಾನರಹಿತ ಶಾಲೆಗಳಲ್ಲಿ ತರಗತಿಗಳಲ್ಲಿ ಓದುತ್ತಿರುವ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳ ಅಂಕಿ ಅಂಶಗಳನ್ನು ಜಿಲ್ಲೆಗಳ 34 ಉಪನಿರ್ದೇಶಕರ ಮೂಲಕ 204 ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯಲಾಗುತ್ತದೆ. ಇದರ ಪ್ರಕಾರ ಪಠ್ಯಪುಸ್ತಕಗಳನ್ನು ಮುದ್ರಿಸಿ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತಲುಪಿಸಲಾಗುವುದು.
Kannada News » Karnataka » Islamic Resistance Council Threatens to launch another attack soon with support to Mohammad Sharik Breaking News: ಶಾರೀಕ್ ಬೆನ್ನಿಗೆ ನಿಂತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್: ಶೀಘ್ರ ಇನ್ನೊಂದು ದಾಳಿ ಮಾಡುವ ಬೆದರಿಕೆ ‘ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು’ ಎಂದು ಮಾಧ್ಯಮ ಹೇಳಿಕೆಯಲ್ಲಿ ಬೆದರಿಕೆ ಹಾಕಲಾಗಿದೆ. ಡಾರ್ಕ್​ವೆಬ್ ಮೂಲಕ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆ TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Nov 24, 2022 | 1:00 PM ಬೆಂಗಳೂರು: ಮಂಗಳೂರಿನ ಕಂಕನಾಡಿಯಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil – IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ‘ಶಂಕಿತ ಉಗ್ರ ಶಾರೀಕ್​ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ. ‘ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನಿಸಿದ. ಈ ಕಾರ್ಯಾಚರಣೆಯಲ್ಲಿ ಅದು ಯಶಸ್ವಿಯಾಗಲಿಲ್ಲ. ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ನಮ್ಮ ಇತರ ಸೋದರರನ್ನು ಬಂಧಿಸಲು ಯತ್ನಿಸುತ್ತಿವೆ, ಹಿಂಬಾಲಿಸುತ್ತಿವೆ. ಆದರೆ ಅವರಿಂದ ತಪ್ಪಿಸಿಕೊಳ್ಳಲು ನಾವು ಸಫಲರಾಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು’ ಎಂದು ಬೆದರಿಕೆ ಹಾಕಿದ್ದಾರೆ. ಮಾಧ್ಯಮ ಹೇಳಿಕೆಯಲ್ಲಿ ಏನಿದೆ? ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಿನ ಒಂದು ಹಾಳೆಯ ಮಾಧ್ಯಮ ಹೇಳಿಕೆಯು ಇಂಗ್ಲಿಷ್​ನಲ್ಲಿದ್ದು, ಕರಪತ್ರದ ವಿನ್ಯಾಸವನ್ನು ಹೋಲುತ್ತದೆ. ಅದರ ಮೇಲೆ 23 ನವೆಂಬರ್, 2022 ಎಂಬ ದಿನಾಂಕದ ಉಲ್ಲೇಖವಿದೆ. ‘ಅಲ್ಲಾಹನು ಹೇಳುತ್ತಾನೆ: ಯಾರ ವಿರುದ್ಧ ಅಕ್ರಮವಾಗಿ ಯುದ್ಧ ಮಾಡಲಾಗುತ್ತಿದೆಯೋ ಅವರಿಗೆ ಹೋರಾಡಲು ಅನುಮತಿ ನೀಡಲಾಗಿದೆ, ಏಕೆಂದರೆ ಅವರು ಅನ್ಯಾಯಕ್ಕೊಳಗಾದವರು (ಅಲ್-ಕುರಾನ್)’ ಎಂಬ ಸಾಲುಗಳು ಮೊದಲ ಪ್ಯಾರಾದಲ್ಲಿದ್ದು, ಅದನ್ನು ಬೋಲ್ಡ್ ಮಾಡಲಾಗಿದೆ. ನಂತರದ ಸಾಲುಗಳು ಹೀಗಿವೆ… ‘ನಾವು, ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (IRC) ಸಂದೇಶವನ್ನು ರವಾನಿಸಲು ಬಯಸುತ್ತೇವೆ: ನಮ್ಮ ಮುಜಾಹಿದ್ ಸಹೋದರ ಮೊಹಮ್ಮದ್ ಶಾರಿಕ್ ಕೇಸರಿ ಭಯೋತ್ಪಾದಕರ ಭದ್ರಕೋಟೆಯಾದ ಮಂಗಳೂರಿನ ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದನು. ಈ ಕಾರ್ಯಾಚರಣೆಯು ಅದರ ಉದ್ದೇಶಗಳನ್ನು ಪೂರೈಸದಿದ್ದರೂ, ರಾಜ್ಯ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಗಳು ಅನುಸರಿಸುತ್ತಿದ್ದರೂ, ಯಶಸ್ವಿಯಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೂ ಸಹ, ನಾವು ಅದನ್ನು ತಾಂತ್ರಿಕ ದೃಷ್ಟಿಕೋನದಿಂದ ಯಶಸ್ವಿ ಎಂದು ಪರಿಗಣಿಸುತ್ತೇವೆ. ಅವರು ದಾಳಿಯನ್ನು ಸಿದ್ಧಪಡಿಸಿದರು ಮತ್ತು ಅನುಷ್ಠಾನಕ್ಕೆ ತಂದರು. ’ಸಹೋದರನ ಬಂಧನಕ್ಕೆ ಕಾರಣವಾದ ಅಕಾಲಿಕ ಸ್ಫೋಟಕ್ಕೆ ಸಂಬಂಧಿಸಿದಂತೆ, ಇದು ಎಲ್ಲಾ ಮಿಲಿಟರಿ ಮತ್ತು ವಿಧ್ವಂಸಕ ಕಾರ್ಯಾಚರಣೆಗಳೊಂದಿಗೆ ಯಾವಾಗಲೂ ಇರುವ ಸಾಧ್ಯತೆಯಾಗಿದೆ. ಸಹೋದರನ ಬಂಧನದಿಂದ ಸಂತೋಷಪಡುತ್ತಿರುವವರಿಗೆ ವಿಶೇಷವಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರಂತಹವರು ಗಮನಿಸಬೇಕು, ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಶೀಘ್ರದಲ್ಲೇ ಪಡೆಯುತ್ತೀರಿ. ನಾವು ನಿಮ್ಮನ್ನು ಗಮನಿಸುತ್ತಿದ್ದೇವೆ. ‘ನೀವು ಯಾಕೆ ದಾಳಿ ಮಾಡಿದ್ದೀರಿ?” ಎಂದು ಕೇಳುವವರಿಗೆ ನಾವು ಉತ್ತರಿಸಲು ಬಯಸುತ್ತೇವೆ. ಏಕೆಂದರೆ ನಾವು ಈ ಯುದ್ಧಕ್ಕೆ ಮತ್ತು ಫ್ಯಾಸಿಸ್ಟ್‌ಗಳ ಪ್ರತಿರೋಧದ ಹಾದಿಗೆ ಬಲವಂತದಿಂದ ಬಂದಿದ್ದೇವೆ. ರಾಜ್ಯದಲ್ಲಿರುವ ಭಯೋತ್ಪಾದನೆಯ ಕೆಟ್ಟ ರೂಪಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ. ನಮ್ಮ ಮೇಲೆ ಮುಕ್ತ ಸಮರ ಘೋಷಿಸಿರುವುದರಿಂದ, ಗುಂಪು ಹಲ್ಲೆಯು ಚಾಲ್ತಿಯಲ್ಲಿದೆ. ನಮ್ಮನ್ನು ಹತ್ತಿಕ್ಕಲು ಮತ್ತು ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡಲು ದಬ್ಬಾಳಿಕೆಯ ಕಾನೂನುಗಳು ಮತ್ತು ಅಂಥ ಕಾನೂನುಗಳನ್ನು ಜಾರಿಗೆ ತಂದಿರುವುದರಿಂದ, ನಮ್ಮ ಅಮಾಯಕರು ಜೈಲುಗಳಲ್ಲಿ ಕೊಳೆಯುತ್ತಿರುವ ಕಾರಣ ನಾವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ. ಏಕೆಂದರೆ ಸಾರ್ವಜನಿಕ ಸ್ಥಳಗಳು ನಮ್ಮ ನರಮೇಧದ ಕರೆಗಳೊಂದಿಗೆ ಪ್ರತಿಧ್ವನಿಸುತ್ತವೆ. ಮುಸ್ಲಿಮರಾಗಿ ನಾವು ಕಿಡಿಗೇಡಿತನ ಮತ್ತು ದಬ್ಬಾಳಿಕೆಯನ್ನು ಎದುರಿಸಿದಾಗ ಜಿಹಾದ್ ನಡೆಸಲು ಆದೇಶಿಸಲಾಗಿದೆ’ ಎಂದು ಹೇಳಿಕೆಯು ಮುಕ್ತಾಯಗೊಂಡಿದೆ. ಹೇಳಿಕೆಯ ಕೊನೆಯಲ್ಲಿ ಮತ್ತೊಂದು ವಿಚಾರವನ್ನು ಉಗ್ರರು ಸ್ಪಷ್ಟಪಡಿಸಿದ್ದಾರೆ. ‘ಮುಂದೆ ಯಾವುದಾದರೂ ಕೃತ್ಯ ನಡೆದ ನಂತರವೇ ನಾವು ಹೇಳಿಕೆ ನೀಡುತ್ತೇವೆ. ನಮ್ಮ ಹೆಸರಿನಲ್ಲಿ ಬಿಡುಗಡೆಯಾಗುವ ಯಾವುದೇ ಹೇಳಿಕೆಯ ಹೊಣೆಯನ್ನು ನಾವು ಹೊರುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Rape should not be viewed as a deviant sexual act, but as an aggressive and antisocial tool for men’s control over women. - Brown miller ನೂರಕ್ಕೆ ನೂರರಷ್ಟು ಹೌದು ಎಂದು ಕಣ್ಣುಮುಚ್ಚಿ ಹೇಳಬಹುದಾದ ಸತ್ಯವಿದು ಅಲ್ಲವಾ..!? ಅತ್ಯಾಚಾರ- ಒಬ್ಬ ವಿಕೃತ ಮನಸ್ಸಿನ ಪುರುಷ, ಹೆಣ್ಣಿನ ಮೇಲೆ ತನ್ನ ಅಧಿಪತ್ಯ ಸಾಧಿಸುವ ಕಟ್ಟ ಕೊನೆಯ ಹಂತ. ಯಾವುದಕ್ಕೂ ಆ ಹೆಣ್ಣು ಬಗ್ಗಳು ಎಂಬ ಬಳಿಕವಷ್ಟೇ ಆತ ಬಳಸುವ ಕಟ್ಟಕಡೆಯ ಅಸ್ತ್ರ.. ಅದುವೇ ಅತ್ಯಾಚಾರ! ಆಕೆಯ ದೇಹದ ಮೇಲೆ ಮಾಡಿದ ಹಿಂಸೆಯನ್ನು ತಾನು ಗೆದ್ದೇ ಎಂದು ಬೀಗುವ ಮನಸ್ಥಿತಿ. ಇಂತಹ ಹೀನ ಮನಸ್ಥಿತಿಗೆ ಏನೆನ್ನಬೇಕೋ ಗೊತ್ತಿಲ್ಲ. ಮಾತೆತ್ತಿದರೆ ‘ಅವಳ’ ಬಟ್ಟೆ, ದೇಹದ ಉಬ್ಬು-ತಗ್ಗುಗಳ ಬಗ್ಗೆ ಮಾತನಾಡುವ ಇಂತಹ ಗಂಡಸು ಎಂದು ಕರೆಸಿಕೊಳ್ಳುವ ಕಾಮುಕ ಮನಸ್ಸುಗಳು ಗಂಡು ಎಂಬ ಜನ್ಮಕ್ಕೆ ಅಪಮಾನ. ಅಪ್ಪ, ಅಣ್ಣ-ತಮ್ಮ, ಎಂಬ ಬಾಂಧವ್ಯಗಳ ನಡುವೆ ಬೆಳೆಯುವ ಆ ಹೆಣ್ಣೆಂಬ ಜೀವಕ್ಕೆ ಇಂತಹ ಹೀನ ಮನಸುಗಳ ನೋಟವಾದರೂ ಹೇಗೆ ತಿಳಿದೀತು? ಏನೋ ಟೀನೇಜ್‌ ದಾಟಿರುವ ಹುಡುಗಿಯರಿಗೆ ಆ ಬಗ್ಗೆ ಒಂದು ಸ್ಪಷ್ಟ ಜ್ಞಾನವಾದರೂ ತಿಳಿದಿರುತ್ತೆ. 2 ವರ್ಷ, 3ವರ್ಷದ ಆ ಎಳೆಯ ಕಂದಮ್ಮಗಳಿಗ್ಯಾವ ಅರಿವಿರುತ್ತೆ? ಆ ಮಟ್ಟಿಗೆ ಹೇಳೋದಾದ್ರೆ, ಆ ಹೆಣ್ಣು ಮಗುವಿನ ಹುಟ್ಟಿಗೆ ಕಾರಣವಾಗುವ ಹೆಣ್ಣಿನಷ್ಟೇ ಸಮಾನ ಕಾರಣವಾದ ಗಂಡಿನ ಬಳಿ ಆ ಮಗುವ ಪಾಲನೆ-ಪೋಷಣೆಯಾದ್ರೂ ಹೇಗೆ? ವಿಶ್ವದಲ್ಲೇ ಸುದ್ದಿಯಾದ ಭಾರತದ ನಿರ್ಭಯಾಳ ಅತ್ಯಾಚಾರ ಪ್ರಕರಣ ಘನ-ಘೋರ ಕೃತ್ಯಕ್ಕೆ ಸಾಕ್ಷಿ. ಮಾಡಿದ್ದ ತಪ್ಪಿನ ಸಮರ್ಥನೆಗೆ ಇಡೀ ಗಂಡು ಸಮುದಾಯವೇ ಅವನ ಬೆನ್ನ ಹಿಂದೆ ನಿಂತಂತೆ ವಕೀಲ ಎಂ.ಎಲ್ ಶರ್ಮಾ ಸೇರಿದಂತೆ ಇತರರು ನೀಡುತ್ತಿರುವ ಹೇಳಿಕೆಗಳ ಸುರಿಮಳೆ ಅವರಲ್ಲಿನ ಹೀನ ಮನಸ್ಥಿತಿಗಳಿಗೆ ಹಿಡಿದ ಕೈಗನ್ನಡಿ. ಅಲ್ಲದೇ, ಮುಂದಿನ ಪೀಳಿಗೆಗೆ ಹೆಣ್ಣನ್ನು ಬಗ್ಗು ಬಡಿಯುವುದು ಅತ್ಯಾಚಾರದ ಮೂಲಕ ಎಂಬ ಸಂದೇಶ ನೀಡುತ್ತಿದ್ದಾರೆ. ಮಾತ್ರವಲ್ಲ, ಹೆಣ್ಣಿಗೆ ಇಂತಿಷ್ಟೇ ಪರಿಧಿ ಎನ್ನುವ ಬಲವಂತದ ಬಂಧನ ಹೇರುವಿಕೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇಲ್ಲಿಯಷ್ಟು ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುವ ನಿದರ್ಶನ ಜಗತ್ತಿನ ಎಲ್ಲಿಯೂ ಇಲ್ಲ. ಅಂತೆಯೇ ಹೆಣ್ಣನ್ನ ಇಷ್ಟು ತುಚ್ಛವಾಗಿ ನಡೆಸಿಕೊಳ್ಳುವ ನಿದರ್ಶನವೂ ಬೇರೆಲ್ಲಿಯೂ ಇಲ್ಲವೆನಿಸುತ್ತೆ. ಹುಡುಗಿ ಬಹಿರ್ದೆಶೆಗೆಂದು ಮನೆಯಿಂದ ಹೊರಬಂದ ಸಮಯದಲ್ಲಿ ಸಾಮೂಹಿಕ ಅತ್ಯಾಚಾರ.. ಪೊಲೀಸ್ ಠಾಣೆಯಲ್ಲೇ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.. ಸುಮಾರು ಹತ್ತು ಜನರು ಸೇರಿ ಆದಿವಾಸಿ ಮಹಿಳೆ ಮೇಲೆ ಅತ್ಯಾಚಾರ.. ಅಲ್ಲದೇ, ವಿವಸ್ತ್ರಗೊಳಿಸಿ ಪರೇಡ್ ಮಾಡಿಸಿ ಆಕೆಯ ಮಗನ ಎದುರೇ ಮೂತ್ರ ಕುಡಿಯುವಂತೆ ಒತ್ತಡ.. ನಮ್ಮ ದೇಶದಲ್ಲಿ ದಿನವೊಂದಕ್ಕೆ ಕನಿಷ್ಠ 92 ಅತ್ಯಾಚಾರಗಳು ನಡೆಯುತ್ತಿವೆಯಂತೆ ಇದು ಯಾರೋ ಹೇಳಿರುವ ಮಾಹಿತಿಯಲ್ಲ, ರಾಷ್ಟ್ರೀಯ ಅಪರಾಧ ದಾಖಲಾತಿ ಮಂಡಳಿ(ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ ಅಂಶ. 2012ರಲ್ಲಿ ದೇಶದಲ್ಲಿ 24,923 ಅತ್ಯಾಚಾರ ಪ್ರಕರಣ ದಾಖಲಾಗಿದ್ದರೆ, 2014ರಲ್ಲಿ ಇದು 33,707ಕ್ಕೆ ಹೆಚ್ಚಿದೆ. 15,556 ಪ್ರಕರಣಗಳಲ್ಲಿ ರೇಪ್ ಸಂತ್ರಸ್ತೆಯರು 18ರಿಂದ 30 ವರ್ಷದವರಾಗಿದ್ದಾರೆ ಎಂದು ವರದಿ ಹೇಳಿದೆ. ಡಿಸೆಂಬರ್ ೧೬, ೨೦೧೨ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲಿನ ಗ್ಯಾಂಗ್‌ ರೇಪ್‌ ತರುವಾಯ, ಒಂದಾದರೊಂದರಂತೆ ರೇಪ್‌ ಕೇಸ್‌ಗಳು ದಾಖಲಾಗುತ್ತಲೇ ಇದೆ. ಇಲ್ಲಿ ಆಶ್ಚರ್ಯ ಪಡಬೇಕಾದ್ದು ಕೇಸ್‌ಗಳ ದಾಖಲಾತಿಗಲ್ಲ. ಒಂದಕ್ಕೊಂದು ಪ್ರಕರಣಗಳು ಕ್ರೂರತೆಯನ್ನ ತೋರುತ್ತಿರೋದು. ಅತ್ಯಾಚಾರಗೈಯ್ಯುವ ಕಾಮುಕರು ಜಿದ್ದಿಗೆ ಬಿದ್ದಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಅಥವಾ ಹೆಣ್ಣೊಬ್ಬಳನ್ನು ನೋಡಿದಾಗ ಕಚ್ಚೆ ಕಳಚಿಡುವ ಕಾಮುಕರ ಕುತೂಹಲ ಪರಮಾವಧಿ ತಲುಪಿರಬೇಕು ಎಂಬ ಗುಮಾನಿ ಹುಟ್ಟುತ್ತಿದೆ. ಇಂತಹ ನೀಚ ಮನಸ್ಥಿತಿಗಳಿಗೆ ಏನೆನ್ನುವುದೋ? ನನಗಂತೂ ಈ ಬಗ್ಗೆ ಸಿಕ್ಕ ಸಿಕ್ಕಲ್ಲೆಲ್ಲಾ ಕೇಳಿ ತಿಳಿಯುತ್ತಾ, ಇಂತಹ ಹೀನ ಮನಸ್ಥಿತಿಗಳಿಗೆ ಮರುಕ ಹುಟ್ಟುತ್ತಿದೆ. ಇಂತಹವರಿಗೆ ಚಿಕಿತ್ಸೆ, ಹೆಣ್ಣು ನಿಮ್ಮಂತೆಯೇ ಸಾಮಾನ್ಯ ದೇಹಸ್ಥಿತಿಯುಳ್ಳವಳು ಎಂಬ ಜ್ಞಾನವನ್ನು ಕೂರಿಸಿಕೊಂಡು ತಲೆಗೆ ತುಂಬಬೇಕೆನಿಸುತ್ತೆ. ಸದ್ಯ ಇದೇ ಮನಸ್ಥಿತಿಗಳ ಅಧ್ಯಯನ ಪುಸ್ತಕ ಬರೆಯಲು ಪ್ರೇರಣೆ ನೀಡಿರುವುದು ಇನ್ನಷ್ಟು ಅಧ್ಯಯನಕ್ಕೆ ನಾಂದಿ ಹಾಡಿದೆ. ಎಲ್ಲದಕ್ಕೂ ಅಂತ್ಯ ಎನ್ನುವುದಿದೆ. ಇಂತಹ ಕೃತ್ಯಗಳ ಫುಲ್‌ ಸ್ಟಾಪ್‌ಗೆ ನಮ್ಮಂತಹ ಮನಸ್ಥಿತಿಗಳು ಮುನ್ನುಡಿ ಬರೆಯಬೇಕಷ್ಟೇ. ಮತ್ತದೇ ವಿಕೃತ ಗ್ಯಾಂಗ್‌ ರೇಪ್‌ಗೆ ಹೆಣ್ಣೊಬ್ಬಳು ಬಲಿಯಾಗುವ ಮುನ್ನ ಎಲ್ಲರೂ ಹೆಣ್ಣು-ಗಂಡಿನ ಪರಿಧಿ ಮೀರಬೇಕಿದೆ. ನಿರ್ಭಯಳಿಗೆ ಅಭಯ ನೀಡಬೇಕಿದೆ. ಕೊನೆಯದಾಗಿ ಹೆಣ್ಣು-ಗಂಡು ಇಬ್ಬರೂ ಸಮಾಜದ ಕಣ್ಣುಗಳು.. ಅವರಿಬ್ಬರೂ ಸಮನಾಗಿದ್ದರೆ ಮಾತ್ರ ಸಮಾಜ-ಸಮೂಹ....! ಇದನ್ನು ಅರಿತುಕೊಂಡವರಷ್ಟೇ ನಾಗರಿಕರು.. ಹೌದಲ್ಲವಾ..?!
ತುರ್ತು ಸಾಲ ಖಾತ್ರಿ ಯೋಜನೆಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು;. ಆತಿಥ್ಯ ಮತ್ತು ಸಂಬಂಧಿತ ಉದ್ಯಮಗಳನ್ನು ಬೆಂಬಲಿಸಲು ಖಾತ್ರಿ ವ್ಯಾಪ್ತಿಯನ್ನು 50,000 ಕೋಟಿ ರೂ. ಗಳಿಗೆ ವಿಸ್ತರಣೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಯೋಜನೆಗಾಗಿ ನವೀಕರಿಸಿದ ಸಾಲ ಖಾತ್ರಿ ಟ್ರಸ್ಟ್ ಮೂಲಕ ಎಂಎಸ್ಎಂಇಗಳಿಗೆ 2 ಲಕ್ಷ ಕೋಟಿ ರೂ.ಹೆಚ್ಚುವರಿ ಸಾಲ 6,000 ಕೋಟಿ ರೂ. ವೆಚ್ಚದಲ್ಲಿ “ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ”(ಆರ್ ಎ ಎಮ್ ಪಿ) ಕಾರ್ಯಕ್ರಮವನ್ನು ಆರಂಭಿಸಲಾಗುವುದು ಉದ್ಯಮ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ಪರಸ್ಪರ ಸಂಪರ್ಕಿಸಲಾಗಿಸುವುದು Posted On: 01 FEB 2022 12:51PM by PIB Bengaluru ತುರ್ತು ಸಾಲ ಖಾತ್ರಿ ಯೋಜನೆ (ಇ ಸಿ ಎಲ್ ಜಿ ಎಸ್) ಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು ಮತ್ತು ಅದರ ಖಾತ್ರಿ ವ್ಯಾಪ್ತಿಯನ್ನು 50,000 ಕೋಟಿ ರೂ.ಗಳಿಗೆ ವಿಸ್ತರಿಸಲಾಗುವುದು. ಈಗ ಅದರ ಒಟ್ಟು ವ್ಯಾಪ್ತಿ 5 ಲಕ್ಷ ಕೋಟಿ ರೂ. ಗಳಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಡ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ 2022-23 ರಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಹೆಚ್ಚುವರಿ ಮೊತ್ತವನ್ನು ಆತಿಥ್ಯ ಮತ್ತು ಸಂಬಂಧಿತ ಉದ್ಯಮಗಳಿಗೆ ಪ್ರತ್ಯೇಕವಾಗಿ ಮೀಸಲಿಡಲಾಗುತ್ತಿದೆ ಎಂದರು. ಇ ಸಿ ಎಲ್ ಜಿ ಎಸ್ 130 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇ ಗಳಿಗೆ ಹೆಚ್ಚು ಅಗತ್ಯವಿರುವ ಹೆಚ್ಚುವರಿ ಸಾಲವನ್ನು ಒದಗಿಸಿದೆ. ಇದು ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮವನ್ನು ತಗ್ಗಿಸಲು ಅವುಗಳಿಗೆ ಸಹಾಯ ಮಾಡಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ಆತಿಥ್ಯ ಮತ್ತು ಸಂಬಂಧಿತ ಸೇವೆಗಳು, ವಿಶೇಷವಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು, ತಮ್ಮ ಸಾಂಕ್ರಾಮಿಕ ಪೂರ್ವದ ವ್ಯವಹಾರದ ಮಟ್ಟವನ್ನು ಇನ್ನೂ ಮರಳಿ ಪಡೆದಿಲ್ಲ ಎಂಬ ಅಂಶವನ್ನು ಪರಿಗಣಿಸಿ ಈ ಪ್ರಸ್ತಾಪವನ್ನು ಮಾಡಲಾಗಿದೆ. ಎಂಎಸ್‌ಎಂಇ ವಲಯಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವರು ಇತರ ಹಲವಾರು ಪ್ರಸ್ತಾವನೆಗಳನ್ನು ಸಹ ಮಾಡಿದ್ದಾರೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪರಿಷ್ಕರಿಸಿದ ಸಾಲ ಖಾತ್ರಿ ಟ್ರಸ್ಟ್ (ಸಿ ಜಿ ಟಿ ಎಂ ಎಸ್ ಇ) ಮೂಲಕ ಹೆಚ್ಚುವರಿ ಸಾಲ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ಟ್ರಸ್ಟ್ (ಸಿ ಜಿ ಟಿ ಎಂ ಎಸ್ ಇ) ಯೋಜನೆಯನ್ನು ಅಗತ್ಯವಿರುವ ಹಣದ ಒಳಹರಿವಿನೊಂದಿಗೆ ಪರಿಷ್ಕರಿಸಲಾಗುತ್ತದೆ. ಇದು ಹೆಚ್ಚುವರಿಯಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿ ರೂ. ಸಾಲ ಒದಗಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತದೆ ಹಣಕಾಸು ಸಚಿವರು ಹೇಳಿದರು. ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್ ಎ ಎಂ ಪಿ) 5 ವರ್ಷಗಳ ಅವಧಿಯಲ್ಲಿ 6,000 ಕೋಟಿ ರೂ. ವೆಚ್ಚದ ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್ ಎ ಎಂ ಪಿ) ಕಾರ್ಯಕ್ರಮವನ್ನು ಆರಂಭಿಸುವುದಾಗಿ ಸಚಿವರು ಘೋಷಿಸಿದರು. ಇದು ಎಂಎಸ್‌ಎಂಇ ವಲಯವು ಹೆಚ್ಚು ಸ್ಥಿತಿಸ್ಥಾಪಕತ್ವ, ಸ್ಪರ್ಧಾತ್ಮಕ ಮತ್ತು ದಕ್ಷತೆ ಹೊಂದಲು ಸಹಾಯ ಮಾಡುತ್ತದೆ. ಉದ್ಯಮ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳ ಪರಸ್ಪರ ಸಂಪರ್ಕ ಉದ್ಯಮ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ಪರಸ್ಪರ ಸಂಪರ್ಕಿಸಲಾಗಿಸುವುದು. ಅವುಗಳು ಈಗ ಲೈವ್, ಡೇಟಾಬೇಸ್‌ಗಳೊಂದಿಗೆ ಪೋರ್ಟಲ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. G2C, B2C ಮತ್ತು B2B ಸೇವೆಗಳನ್ನು ಒದಗಿಸುತ್ತವೆ.ಈ ಸೇವೆಗಳು ಆರ್ಥಿಕತೆಯನ್ನು ಮತ್ತಷ್ಟು ಔಪಚಾರಿಕಗೊಳಿಸುವ ಮತ್ತು ಎಲ್ಲರಿಗೂ ಉದ್ಯಮಶೀಲತೆಯ ಅವಕಾಶಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಸಾಲ ಸೌಲಭ್ಯ, ಕೌಶಲ್ಯ ಮತ್ತು ನೇಮಕಾತಿಗೆ ಸಂಬಂಧಿಸಿವೆ. ಕಸ್ಟಮ್ ಸುಂಕಗಳನ್ನು ತರ್ಕಬದ್ಧಗೊಳಿಸುವಿಕೆ ವಿವಿಧ ಸುಂಕಗಳನ್ನು ತರ್ಕಬದ್ಧಗೊಳಿಸುವ ನಿಟ್ಟಿನಲ್ಲಿ, ಛತ್ರಿಗಳ ಮೇಲಿನ ಸುಂಕವನ್ನು ಶೇಕಡಾ 20 ಕ್ಕೆ ಏರಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು. ಛತ್ರಿಗಳ ಬಿಡಿ ಭಾಗಗಳ ಮೇಲಿನ ವಿನಾಯಿತಿಯನ್ನು ಹಿಂಪಡೆಯಲಾಗುತ್ತದೆ. ಭಾರತದಲ್ಲಿ ತಯಾರಾಗುವ ಕೃಷಿ ವಲಯದ ಉಪಕರಣಗಳು ಮತ್ತು ಸಾಧನಗಳ ಮೇಲೆ ವಿನಾಯಿತಿಯನ್ನು ತರ್ಕಬದ್ಧಗೊಳಿಸಲಾಗುತ್ತಿದೆ. ಎಂಎಸ್ಎಂಇ ಸೆಕೆಂಡರಿ ಸ್ಟೀಲ್ ಉತ್ಪಾದಕರಿಗೆ ಪರಿಹಾರ ನೀಡಲು ಕಳೆದ ವರ್ಷ ಉಕ್ಕಿನ ಸ್ಕ್ರ್ಯಾಪ್‌ಗೆ ನೀಡಲಾದ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ. ಸ್ಟೇನ್‌ಲೆಸ್ ಸ್ಟೀಲ್ ಮತ್ತು ಲೇಪಿತ ಸ್ಟೀಲ್ ಫ್ಲಾಟ್ ಉತ್ಪನ್ನಗಳು, ಮಿಶ್ರಲೋಹ ಸ್ಟೀಲ್ ಮತ್ತು ಹೈ-ಸ್ಪೀಡ್ ಸ್ಟೀಲ್‌ನ ಬಾರ್‌ಗಳ ಮೇಲಿನ ಕೆಲವು ಆಂಟಿ-ಡಂಪಿಂಗ್ ಮತ್ತು ಸಿವಿಡಿಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಸಕ್ತ ಲೋಹಗಳ ಹೆಚ್ಚಿನ ಬೆಲೆಗಳನ್ನು ಪರಿಗಣಿಸಿ ಹಿಂತೆಗೆದುಕೊಳ್ಳಲಾಗುತ್ತಿದೆ. *** (Release ID: 1794551) Visitor Counter : 151 Read this release in: Bengali , English , Urdu , Marathi , Hindi , Manipuri , Punjabi , Tamil , Telugu , Malayalam ಹಣಕಾಸು ಸಚಿವಾಲಯ ತುರ್ತು ಸಾಲ ಖಾತ್ರಿ ಯೋಜನೆಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು;. ಆತಿಥ್ಯ ಮತ್ತು ಸಂಬಂಧಿತ ಉದ್ಯಮಗಳನ್ನು ಬೆಂಬಲಿಸಲು ಖಾತ್ರಿ ವ್ಯಾಪ್ತಿಯನ್ನು 50,000 ಕೋಟಿ ರೂ. ಗಳಿಗೆ ವಿಸ್ತರಣೆ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಯೋಜನೆಗಾಗಿ ನವೀಕರಿಸಿದ ಸಾಲ ಖಾತ್ರಿ ಟ್ರಸ್ಟ್ ಮೂಲಕ ಎಂಎಸ್ಎಂಇಗಳಿಗೆ 2 ಲಕ್ಷ ಕೋಟಿ ರೂ.ಹೆಚ್ಚುವರಿ ಸಾಲ 6,000 ಕೋಟಿ ರೂ. ವೆಚ್ಚದಲ್ಲಿ “ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ”(ಆರ್ ಎ ಎಮ್ ಪಿ) ಕಾರ್ಯಕ್ರಮವನ್ನು ಆರಂಭಿಸಲಾಗುವುದು ಉದ್ಯಮ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ಪರಸ್ಪರ ಸಂಪರ್ಕಿಸಲಾಗಿಸುವುದು Posted On: 01 FEB 2022 12:51PM by PIB Bengaluru ತುರ್ತು ಸಾಲ ಖಾತ್ರಿ ಯೋಜನೆ (ಇ ಸಿ ಎಲ್ ಜಿ ಎಸ್) ಯನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು ಮತ್ತು ಅದರ ಖಾತ್ರಿ ವ್ಯಾಪ್ತಿಯನ್ನು 50,000 ಕೋಟಿ ರೂ.ಗಳಿಗೆ ವಿಸ್ತರಿಸಲಾಗುವುದು. ಈಗ ಅದರ ಒಟ್ಟು ವ್ಯಾಪ್ತಿ 5 ಲಕ್ಷ ಕೋಟಿ ರೂ. ಗಳಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಡ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ 2022-23 ರಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಹೆಚ್ಚುವರಿ ಮೊತ್ತವನ್ನು ಆತಿಥ್ಯ ಮತ್ತು ಸಂಬಂಧಿತ ಉದ್ಯಮಗಳಿಗೆ ಪ್ರತ್ಯೇಕವಾಗಿ ಮೀಸಲಿಡಲಾಗುತ್ತಿದೆ ಎಂದರು. ಇ ಸಿ ಎಲ್ ಜಿ ಎಸ್ 130 ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇ ಗಳಿಗೆ ಹೆಚ್ಚು ಅಗತ್ಯವಿರುವ ಹೆಚ್ಚುವರಿ ಸಾಲವನ್ನು ಒದಗಿಸಿದೆ. ಇದು ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮವನ್ನು ತಗ್ಗಿಸಲು ಅವುಗಳಿಗೆ ಸಹಾಯ ಮಾಡಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ಆತಿಥ್ಯ ಮತ್ತು ಸಂಬಂಧಿತ ಸೇವೆಗಳು, ವಿಶೇಷವಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು, ತಮ್ಮ ಸಾಂಕ್ರಾಮಿಕ ಪೂರ್ವದ ವ್ಯವಹಾರದ ಮಟ್ಟವನ್ನು ಇನ್ನೂ ಮರಳಿ ಪಡೆದಿಲ್ಲ ಎಂಬ ಅಂಶವನ್ನು ಪರಿಗಣಿಸಿ ಈ ಪ್ರಸ್ತಾಪವನ್ನು ಮಾಡಲಾಗಿದೆ. ಎಂಎಸ್‌ಎಂಇ ವಲಯಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವರು ಇತರ ಹಲವಾರು ಪ್ರಸ್ತಾವನೆಗಳನ್ನು ಸಹ ಮಾಡಿದ್ದಾರೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪರಿಷ್ಕರಿಸಿದ ಸಾಲ ಖಾತ್ರಿ ಟ್ರಸ್ಟ್ (ಸಿ ಜಿ ಟಿ ಎಂ ಎಸ್ ಇ) ಮೂಲಕ ಹೆಚ್ಚುವರಿ ಸಾಲ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ಟ್ರಸ್ಟ್ (ಸಿ ಜಿ ಟಿ ಎಂ ಎಸ್ ಇ) ಯೋಜನೆಯನ್ನು ಅಗತ್ಯವಿರುವ ಹಣದ ಒಳಹರಿವಿನೊಂದಿಗೆ ಪರಿಷ್ಕರಿಸಲಾಗುತ್ತದೆ. ಇದು ಹೆಚ್ಚುವರಿಯಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿ ರೂ. ಸಾಲ ಒದಗಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತದೆ ಹಣಕಾಸು ಸಚಿವರು ಹೇಳಿದರು. ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್ ಎ ಎಂ ಪಿ) 5 ವರ್ಷಗಳ ಅವಧಿಯಲ್ಲಿ 6,000 ಕೋಟಿ ರೂ. ವೆಚ್ಚದ ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್ ಎ ಎಂ ಪಿ) ಕಾರ್ಯಕ್ರಮವನ್ನು ಆರಂಭಿಸುವುದಾಗಿ ಸಚಿವರು ಘೋಷಿಸಿದರು. ಇದು ಎಂಎಸ್‌ಎಂಇ ವಲಯವು ಹೆಚ್ಚು ಸ್ಥಿತಿಸ್ಥಾಪಕತ್ವ, ಸ್ಪರ್ಧಾತ್ಮಕ ಮತ್ತು ದಕ್ಷತೆ ಹೊಂದಲು ಸಹಾಯ ಮಾಡುತ್ತದೆ. ಉದ್ಯಮ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳ ಪರಸ್ಪರ ಸಂಪರ್ಕ ಉದ್ಯಮ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳನ್ನು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲು ಪರಸ್ಪರ ಸಂಪರ್ಕಿಸಲಾಗಿಸುವುದು. ಅವುಗಳು ಈಗ ಲೈವ್, ಡೇಟಾಬೇಸ್‌ಗಳೊಂದಿಗೆ ಪೋರ್ಟಲ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. G2C, B2C ಮತ್ತು B2B ಸೇವೆಗಳನ್ನು ಒದಗಿಸುತ್ತವೆ.ಈ ಸೇವೆಗಳು ಆರ್ಥಿಕತೆಯನ್ನು ಮತ್ತಷ್ಟು ಔಪಚಾರಿಕಗೊಳಿಸುವ ಮತ್ತು ಎಲ್ಲರಿಗೂ ಉದ್ಯಮಶೀಲತೆಯ ಅವಕಾಶಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಸಾಲ ಸೌಲಭ್ಯ, ಕೌಶಲ್ಯ ಮತ್ತು ನೇಮಕಾತಿಗೆ ಸಂಬಂಧಿಸಿವೆ. ಕಸ್ಟಮ್ ಸುಂಕಗಳನ್ನು ತರ್ಕಬದ್ಧಗೊಳಿಸುವಿಕೆ ವಿವಿಧ ಸುಂಕಗಳನ್ನು ತರ್ಕಬದ್ಧಗೊಳಿಸುವ ನಿಟ್ಟಿನಲ್ಲಿ, ಛತ್ರಿಗಳ ಮೇಲಿನ ಸುಂಕವನ್ನು ಶೇಕಡಾ 20 ಕ್ಕೆ ಏರಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು. ಛತ್ರಿಗಳ ಬಿಡಿ ಭಾಗಗಳ ಮೇಲಿನ ವಿನಾಯಿತಿಯನ್ನು ಹಿಂಪಡೆಯಲಾಗುತ್ತದೆ. ಭಾರತದಲ್ಲಿ ತಯಾರಾಗುವ ಕೃಷಿ ವಲಯದ ಉಪಕರಣಗಳು ಮತ್ತು ಸಾಧನಗಳ ಮೇಲೆ ವಿನಾಯಿತಿಯನ್ನು ತರ್ಕಬದ್ಧಗೊಳಿಸಲಾಗುತ್ತಿದೆ. ಎಂಎಸ್ಎಂಇ ಸೆಕೆಂಡರಿ ಸ್ಟೀಲ್ ಉತ್ಪಾದಕರಿಗೆ ಪರಿಹಾರ ನೀಡಲು ಕಳೆದ ವರ್ಷ ಉಕ್ಕಿನ ಸ್ಕ್ರ್ಯಾಪ್‌ಗೆ ನೀಡಲಾದ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ. ಸ್ಟೇನ್‌ಲೆಸ್ ಸ್ಟೀಲ್ ಮತ್ತು ಲೇಪಿತ ಸ್ಟೀಲ್ ಫ್ಲಾಟ್ ಉತ್ಪನ್ನಗಳು, ಮಿಶ್ರಲೋಹ ಸ್ಟೀಲ್ ಮತ್ತು ಹೈ-ಸ್ಪೀಡ್ ಸ್ಟೀಲ್‌ನ ಬಾರ್‌ಗಳ ಮೇಲಿನ ಕೆಲವು ಆಂಟಿ-ಡಂಪಿಂಗ್ ಮತ್ತು ಸಿವಿಡಿಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಸಕ್ತ ಲೋಹಗಳ ಹೆಚ್ಚಿನ ಬೆಲೆಗಳನ್ನು ಪರಿಗಣಿಸಿ ಹಿಂತೆಗೆದುಕೊಳ್ಳಲಾಗುತ್ತಿದೆ.
ಬದುಕಿನ ಸಕಲ ಸಾರವನ್ನು ನಮ್ಮೆದುರು ತೆರೆದಿಟ್ಟಿರುವ ಜಗನ್ನಿಯಾಮಕನ ಸಂದೇಶದಲ್ಲಿ ಹತ್ತನ್ನೇ ಆರಿಸಿಕೊಳ್ಳುವುದು ಸವಾಲು. ಆದರೆ ಇದು ತುಟಿಗೆ ಜೇನು ಸವರುವಂಥ ಪ್ರಯತ್ನ. ಇವುಗಳ ರುಚಿ ಹಿಡಿದು ಕೃಷ್ಣನ ಜೀವನಗಾಥೆ ತಿಳಿಯುವಂತಾದರೆ, ಭಗವದ್ಗೀತೆ ಓದುವ- ಅರ್ಥೈಸುವ ಪ್ರಯತ್ನ ಆದರೆ ಅದು ಸಾರ್ಥಕ್ಯ. ಕೃಷ್ಣನಿಂದ ಬಂದ ಮುಖ್ಯ ಹತ್ತು ಪಾಠಗಳು ಇಲ್ಲಿವೆ | ಸಂಗ್ರಹ & ನಿರೂಪಣೆ : ನಿರಂಜನ ಅಡೆತಡೆಗಳು ಬಂದರೂ ಉದ್ದೇಶದಿಂದ ಹಿಂಜರಿಯದೆ ಇರುವುದು ಆ ಕೃಷ್ಣನ ಮೇಲೆ ನಡೆದಷ್ಟು ಹತ್ಯಾ ಪ್ರಯತ್ನಗಳು ಬೇರೆ ಯಾರ ಮೇಲೂ ನಡೆದಿರಲಿಕ್ಕಿಲ್ಲ. ಅದೆಷ್ಟು ರಕ್ಕಸರು, ರಾಕ್ಷಸಿ ಪೂತನಿ ಸೇರಿದಂತೆ ಆತನನ್ನು ಕೊಲ್ಲಲು ನಾನಾ ಬಗೆಯ ಯತ್ನ ನಡೆಸಿದರು. ಅವೆಲ್ಲದರಿಂದ ಪಾರಾದ ಕೃಷ್ಣ, ಜೀವ ಬೆದರಿಕೆ ಬಂದರೂ ಘನ ಉದ್ದೇಶ ಬಿಡಬಾರದು ಎಂಬುದನ್ನು ಬಾಲ್ಯದಲ್ಲೇ ತೋರಿಸಿಕೊಟ್ಟ. ನಮ್ಮ ರಕ್ಷಣೆಯಷ್ಟೇ ಮುಖ್ಯವಲ್ಲ ಎಂಬ ವಿಶಾಲ ಮನೋಭಾವ ಕೇವಲ ತನ್ನ ರಕ್ಷಣೆಯಷ್ಟೇ ಅಲ್ಲ, ತನ್ನ ಸುತ್ತಲಿನವರ ರಕ್ಷಣೆ ಕೂಡ ಆದ್ಯ ಕರ್ತವ್ಯ ಎಂಬುದನ್ನು ನೆನಪಿಸುವ ಕಾರಣಕ್ಕೆ ಗೋವರ್ಧನ ಗಿರಿಯನ್ನು ಕಿರು ಬೆರಳಿನಿಂದ ಎತ್ತಿ ಹಿಡಿದು ಜನರನ್ನು ರಕ್ಷಿಸಿದ. ಸಕಲ ಪ್ರಾಣಿಗಳಲ್ಲಿ ದಯೆ ಕಾಳಿಂಗ ಮರ್ದನದ ಪ್ರಹಸನದಲ್ಲಿ ಆ ಹಾವನ್ನು ಕೊಲ್ಲುವುದು ಕೂಡ ಆ ಕೃಷ್ಣನಿಗೆ ಸವಾಲಿನ ವಿಚಾರ ಏನಾಗಿರಲಿಲ್ಲ. ಆದರೆ ಆ ನಾಗ ಕುಟುಂಬಕ್ಕೆ ಬದುಕಿಕೊಳ್ಳಲು ಅವಕಾಶ ನೀಡಿದ. ಆ ಮೂಲಕ ಪ್ರಾಣಿಗಳ ಬಗ್ಗೆ ದಯೆ ಇರಲಿ ಎಂಬ ಸಂದೇಶ ನೀಡಿದ. ಉಪಕಾರಕ್ಕೆ ಪ್ರತ್ಯುಪಕಾರ ತನಗೆ ಹಚ್ಚಿಕೊಳ್ಳಲು ಗಂಧ ನೀಡಿದಾಕೆಗೆ ಶಾಶ್ವತವಾದ ಯೌವನವನ್ನು ವರವಾಗಿ ನೀಡಿದ ಕೃಷ್ಣ, ನಮಗೆ ಪ್ರೀತಿಯಿಂದ ಯಾರಾದರೂ ಏನಾದರೂ ನೀಡಿದರೆ ಅದನ್ನು ಪಡೆಯಬೇಕು ಎನ್ನುವ, ಜತೆಗೆ ಬದಲಿಯಾಗಿ ಘನವಾದದ್ದನ್ನೇ ನೀಡಬೇಕು ಎಂಬ ಪಾಠ ಹೇಳಿದ್ದಾನೆ. ಗುರುಗಳಲ್ಲಿ ಅಪರಿಮಿತ ಭಕ್ತಿ ವಿದ್ಯೆ ಕಲಿಸಿದ ಸಾಂದೀಪ ಮುನಿಗಳ ಪುತ್ರ ಶೋಕವನ್ನು ನಿವಾರಿಸಿ, ವಿದ್ಯೆ ಕಲಿಸಿದ ಗುರುಗಳಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟು ಜಗದ್ಗುರುವಾದ. ಅಪಾತ್ರರಲ್ಲಿ ಕರುಣೆ ಕೂಡದು ಸಂಬಂಧಿಯೇ ಆದರೂ ದುಷ್ಟರಿಗೆ / ಕರುಣೆಗೆ ಯಾರು ಅಪಾತ್ರರೋ ಅವರಿಗೆ ಯಾವುದೇ ರಿಯಾಯಿತಿ ತೋರಬಾರದು ಎಂಬ ವಿಚಾರದಲ್ಲಿ ಕಂಸ ಹಾಗೂ ಶಿಶುಪಾಲ ವಧೆಯನ್ನು ಸಂದೇಶವಾಗಿ ನೀಡಿದ್ದಾನೆ. ಗೆಳೆತನ ನಿಭಾಯಿಸುವುದು ಬೇಡಲು ಬಂದ ಗೆಳೆಯ ಸುಧಾಮನ ಮನಸ್ಸನ್ನು ಆತ ಬಾಯಿಬಿಟ್ಟು ಹೇಳದಿದ್ದರೂ ತಿಳಿದು, ಸಕಲ ಐಶ್ವರ್ಯಗಳನ್ನು ನೀಡಿದ ಕೃಷ್ಣ, ಗೆಳೆಯರ ಮನಸ್ಸನ್ನು ಅರಿಯುವ ಬಗೆಯನ್ನು ತಿಳಿಸಿಕೊಟ್ಟಿದ್ದಾನೆ. ಅರ್ಜುನನನ್ನು ಮಿತ್ರ ಎನ್ನುತ್ತಿದ್ದ ಕೃಷ್ಣ, ಆ ಸ್ನೇಹಕ್ಕಾಗಿ ಮಾಡಿದ ಸಹಾಯ ಕೂಡ ಅತಿ ದೊಡ್ಡ ಪಾಠ. ಸಹೋದರನ ಜವಾಬ್ದಾರಿ ದ್ರೌಪದಿಯ ಕಷ್ಟದಲ್ಲಿ ವಸ್ತ್ರ ದಯ ಪಾಲಿಸಿದ, ಅಕ್ಷಯ ಪಾತ್ರೆ ನೀಡಿದ ಆ ಕೃಷ್ಣ ಹೆಣ್ಣುಮಕ್ಕಳ ಕಷ್ಟಕ್ಕೆ ಸ್ಪಂದಿಸಬೇಕಾದ ಅಣ್ಣನ ಕರ್ತವ್ಯಕ್ಕೊಂದು ಉದಾಹರಣೆಯಾದ. ಯುದ್ಧ ಯಾವತ್ತೂ ಕೊನೆಯ ಆಯ್ಕೆ ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಲು ತನ್ನಿಂದಾದ ಎಲ್ಲ ಪ್ರಯತ್ನವನ್ನೂ ಮಾಡಿದ ಕೃಷ್ಣ, ಯುದ್ಧ ಎಂಬುದು ದುಷ್ಟ ಜನರ ಅಂತ್ಯಕ್ಕಿರುವ ಕೊನೆ ಆಯ್ಕೆ ಎಂಬುದನ್ನು ತೋರಿಸಿಕೊಟ್ಟ. ಅನ್ಯಾಯ ನಡೆಸುವವರ ಜೊತೆ ಗುರುತಿಸಿಕೊಳ್ಳದೆ ಇರುವುದು ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದ ಕೃಷ್ಣ ಎಂಥ ಸಿರಿವಂತರು ಆಹ್ವಾನಿಸಿದರೂ ಕಡೆಗೆ ವಿದುರನ ಮನೆಗೆ ಹೋದ. ಆ ಮೂಲಕ ಒಂದು ಹೊತ್ತಿನ ಗಂಜಿಯಾದರೂ ಸರಿ, ಅದು ಸಜ್ಜನರ ಮನೆಯಲ್ಲಿ ತೆಗೆದುಕೊಳ್ಳಬೇಕು. ತಪ್ಪನ್ನು- ಅನ್ಯಾಯವನ್ನು ಎದುರಿಸದವರು ಶ್ರೀಮಂತರೇ ಆದರೂ ಅಂಥವರ ಮನೆಯ ಆತಿಥ್ಯ ಕೂಡದು ಎಂಬ ದೊಡ್ಡ ಸಂದೇಶವನ್ನೇ ನೀಡಿದ.
ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೊದಲ ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಮೊದಲನೇ ವಾರ ಬೈಕರ್ ಐಶ್ವರ್ಯಾ ಪಿಸೆ ಅವರು ಔಟ್ ಆಗಿದ್ದಾರೆ. Gowthami K First Published Oct 2, 2022, 11:15 PM IST ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೊದಲ ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಮೊದಲನೇ ವಾರ ಬೈಕರ್ ಐಶ್ವರ್ಯಾ ಪಿಸೆ ಅವರು ಔಟ್ ಆಗಿದ್ದಾರೆ. ಯಾರೂ ನಿರೀಕ್ಷೆ ಮಾಡದಂತೆ ಈ ಎಲಿಮಿನೇಶನ್ ನಡೆದಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿದ್ದ 18 ಮಂದಿ ಸ್ಪರ್ಧಿಗಳಲ್ಲಿ ಅನುಪಮಾ ಗೌಡ, ರಾಕೇಶ್ ಅಡಿಗ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ ಅವರನ್ನು ಹೊರತುಪಡಿಸಿ, ಮಿಕ್ಕ ಎಲ್ಲಾ 12 ಮಂದಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ನಿನ್ನೆಯ ಕಿಚ್ಚನ ಪಂಚಾಯಿತಿಯಲ್ಲಿ ಮೂವರು ಸೇವ್ ಆಗಿದ್ದರು. ಅರುಣ್ ಸಾಗರ್, ಮನೆಯ ನಾಯಕನಾಗಿರುವ ವಿನೋದ್ ಗೊಬ್ರಗಾಲ , ದಿವ್ಯಾ ಉರುಡುಗ ಅವರು ನಾಮಿನೇಶನ್ ನಿಂದ ಪಾರಾಗಿದ್ದರು. ಮೊದಲ ವಾರ ಐಶ್ವರ್ಯಾ ಪಿಸೆ ಔಟ್ ಆಗಿದ್ದು, ಇವರು ಓರ್ವ ಮಹಿಳಾ ಬೈಕರ್ ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ, 10 ಬಾರಿವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡವರಾಗಿದ್ದು, ಹೆಮ್ಮೆಯ ಸಂಗತಿ. ಇನ್ನು ನವೀನರಲ್ಲಿ ಮೊದಲನೇ ವ್ಯಕ್ತಿ ಔಟ್ ಆಗಿದ್ದಾರೆ. ಕಿಚ್ಚನ ಮೆಚ್ಚುಗೆ ಚಪ್ಪಾಳೆ ಪಡೆದ ಅಭ್ಯರ್ಥಿ: ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೊದಲ ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮದಲ್ಲಿ ಮೊದಲವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ವಿನೋದ್ ಗೊಬ್ರಗಾಲ ಅವರು ಪಡೆದುಕೊಂಡರು. ಇವರು ನವೀನರಲ್ಲಿ ಓರ್ವ ಸ್ಪರ್ಧಿ ಅನ್ನೋದು ಕೂಡ ವಿಶೇಷ. BBK9; ಅಣ್ಣಾವ್ರ ಶೈಲಿಯಲ್ಲಿ ಸಲಹೆ ನೀಡಿದ ಅರುಣ್ ಸಾಗರ್, ಸಕಲಕಲಾವಲ್ಲಭ ಎಂದ ಬಿಗ್‌ಬಾಸ್9 ಸೆಪ್ಟೆಂಬರ್ 24ರಿಂದ ಆರಂಭವಾಗಿದ್ದು, ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಗಿಚ್ಚಿಗಿಲಿಗಿಲಿ), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಪಾಲ್ಗೊಂಡಿದ್ದಾರೆ. BBK9 ಪಿಡ್ಸ್‌ ಬಂದು ಬಿದ್ದ ರಾಕೇಶ್ ಅಡಿಗ; ಸಿಟ್ಟಲ್ಲಿ ಕಾಲರ್ ಹಿಡಿದ ಪ್ರಶಾಂತ್ ಸಂಬರ್ಗಿ ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ಆವೃತ್ತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವೀಕ್ಷಕರ ಹೃದಯ ಗೆದ್ದ ಅರುಣ್ ಸಾಗರ್‌ಗೆ ಲಕ್ ಕೈ ಹಿಡಿದಿರಲಿಲ್ಲ. ಅದಕ್ಕೆ ಈ ಸಾರಿ ಗೆಲ್ಲೋದು ಅವರೇ ಎಂದು ಊಹಿಸುತ್ತಿದ್ದಾರೆ.
ಕಲಬುರಗಿ(ಸೆ.29): ಕರ್ನಾಟಕ ರಾಜ್ಯ ಕಂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅತ್ಯಂತ ಭ್ರಷ್ಟಸರ್ಕಾರ, ಅದು ಹಲವು ಹಗರಣಗಳ ಆಗರವಾಗಿತ್ತು ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ತಮ್ಮ ಹಗರಣ ವಿಆರ ಬಚ್ಚಿಟ್ಟು ಇದೀಗ ಬಿಜೆಪಿಯತ್ತ ಸಿದ್ದರಾಮಯ್ಯ ಬೆರಳು ತೋರಿಸುತ್ತಿದ್ದಾರೆಂದು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ಮಂಗಳವಾರ ಆಯೋಜಿಸಿರುವ ಬಿಜೆಪಿ ಪಮುಖ ಕಾರ್ಯಕರ್ತರ ಸಭೆಯಲ್ಲಿ ಬಾಗವಹಿಸಿಲು ತೆರಳುವ ಮುನ್ನ ಅವರು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ತಮ್ಮ ಸರ್ಕಾರದಲ್ಲಿ ಮಾಡಬಾರದ ಹಗರಣಗಳನ್ನ ಮಾಡಿ ಈಗ ಬಿಜೆಪಿಯತ್ತ ಬೆರಳು ಮಾಡುತ್ತಿರುವ ಸಿದ್ದರಾಮಯ್ಯನವರ ಮಾತು ’ನೂರು ಇಲಿ ತಿಂದು ಬೆಕ್ಕು ಹಜ್‌ಗೆ ಹೋಗಿತ್ತಂತೆ’ ಅಂತಾರಲ್ಲ ಹಾಗಿದೆ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ ಕಾಲದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಬಡವರ ಆಹಾರ ಧಾನ್ಯ ಹಂಚಿಕೆಯಲ್ಲಿ ಹಗರಣ, ಶಿಕ್ಷಕರ ನೇಮಕಾತಿ, ಪೊಲೀಸ್‌ ನೇಮಕಾತಿಯಲ್ಲಿ ಹಗರಣ, ಎಸ್‌…ಸಿ ಎಸ್‌…ಟಿ ಅನುದಾನದಲ್ಲಿ ಹಗರಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಗರಣಗಳು ನಡೆದಿವೆ. ಸಿದ್ದರಾಮಯ್ಯ ಸರ್ಕಾರವೇ ಹಗರಣಗಳ ಸರ್ಕಾರವಾಗಿತ್ತು. ಈಗ ಬಿಜೆಪಿಯತ್ತ ಬೆರಳು ಮಾಡುತ್ತಿದ್ದಾರೆಂದು ತೀರುಗೇಟು ನೀಡಿದರು. ರಾಹುಲ್‌ ಗಾಂಧಿಯೇ AICC ಅಧ್ಯಕ್ಷರಾಗಲಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ ಸಿಎಂ ಬೊಮ್ಮಾಯಿ ಕಾಮನ್‌ ಮ್ಯಾನ್‌. ರಾಜ್ಯದ ಸಾಮಾನ್ಯ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ತರುವುದು ಸಾಮಾನ್ಯ ಮನುಷ್ಯನ ಗೌರವಕ್ಕೆ ಚ್ಯುತಿ ತಂದಂತೆ ಎಂಬುವುದನ್ನು ಮರೆತ ಕಾಂಗ್ರೆಸ್‌ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ರಾಜ್ಯದ ಜನತೆಯೇ ಇವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿಯಲ್ಲಿ ಒಳಜಗಳವಿಲ್ಲ. ಕೆಲ ಶಾಸಕರಿಗೆ ಏನಾದರೂ ಅಸಮಧಾನ ಇರಬಹುದೇ ಹೊರತು ಜಗಳ ಆಗಲ್ಲ. ನಿಜವಾದ ಜಗಳ ಇರುವುದು ಕಾಂಗ್ರೆಸ್‌ನಲ್ಲಿ. ಈಗ ರಾಜ್ಯಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ಮಧ್ಯೆ ಜಗಳ ನಡೆದಿದೆ. ಅದೇ ರೀತಿ ಮುಂದೆ ಕರ್ನಾಟಕದಲ್ಲಿ ಇಬ್ಬರು ನಾಯಕರು ಜಗಳ ಆಡಲಿದ್ದಾರೆ ಎಂದು ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡದೆ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಧಿಕಾರಕ್ಕಾಗಿ ದೇಶದ ವಿವಿಧಡೆ ಕಾಂಗ್ರೆಸ್‌ನಲ್ಲಿ ಒಳ ಜಗಳ ನಡೆಯುತ್ತಿವೆ. ಅದೇ ರೀತಿ ಕರ್ನಾಟಕ ದಲ್ಲಿ ಕೂಡಾ ಕಾಂಗ್ರೆಸ್‌ ನಾಯಕರ ನಡುವೆ ಜಗಳವಾಗುತ್ತದೆ ಎಂದು ಅರುಣ್‌ ಸಿಂಗ್‌ ಭವಿಷ್ಯ ನುಡಿದರು.
ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಚುನಾವಣಾ ವಿಭಾಗ ಎನ್ನುವ ಕಚೇರಿ ಇದೆ. ಅಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸುವುದು, ತಿದ್ದುಪಡಿ ಮಾಡುವುದು ಮತ್ತು ಡಿಲಿಟ್ ಅಂದರೆ ಅಳಿಸುವುದು ಎಲ್ಲಾ ಮಾಡುವ ಅವಕಾಶ ಇದೆ. ಇಲ್ಲಿ ನಾಲ್ಕು ಜನ ಕೆಲಸಕ್ಕೆ ಇದ್ದಾರೆ. ಅದರಲ್ಲಿ ಮೂವರು ದ್ವೀತಿಯ ದರ್ಜೆಯ ಸಹಾಯಕ ಸಿಬ್ಬಂದಿಗಳು. ಒಬ್ಬರು ಚುನಾವಣಾ ನೋಂದಾವಣಿ ಅಧಿಕಾರಿ. ಇತ್ತೀಚೆಗೆ ಆ ನೋಂದಾವಣಿ ಅಧಿಕಾರಿಯನ್ನು ಮಂಗಳೂರಿನಲ್ಲಿರುವ ಕೈಗಾರಿಕಾ ಇಲಾಖೆಯ ಕಚೇರಿಗೆ ವರ್ಗಾವಣೆ ಮಾಡಿಸಿ ಅಲ್ಲಿಂದ ಒಬ್ಬರನ್ನು ಈ ಹುದ್ದೆಗೆ ತರುವ ಆದೇಶ ಹೊರಡಿಸಲಾಗಿತ್ತು. ಆದರೆ ಕೈಗಾರಿಕಾ ಇಲಾಖೆ ಕಚೇರಿಯಿಂದ ಇಲ್ಲಿಗೆ ಬರಲು ಸೂಚಿಸಿದಂತಹ ವ್ಯಕ್ತಿ ಬರಲು ಅಸಮ್ಮತಿಸಿದರು. ಒಬ್ಬ ಸರಕಾರಿ ಅಧಿಕಾರಿಗೆ ಒಂದು ಜವಾಬ್ದಾರಿ ಕೊಟ್ಟಾಗ ಅವನು ಹೋಗುವುದಿಲ್ಲ ಎಂದರೆ ಏನರ್ಥ? ಕೈಗಾರಿಕಾ ಇಲಾಖೆಯ ಅಧಿಕಾರಿ ತಮ್ಮ ಹುದ್ದೆ ಹೆಚ್ಚು “ಲಾಭ”ಕರವಾಗಿದೆ ಎಂದು ಬಿಟ್ಟು ಹೋಗಲು ಒಪ್ಪದೇ ಇದ್ದದ್ದು ಇನ್ಯಾರಿಗೊ “ಲಾಭ”ಕರವಾಗಿ ಪರಿಣಮಿಸಿತು. ಇದೇ ಅವಕಾಶವನ್ನು ಬಳಸಿಕೊಂಡ ಯಾರೋ ಮಹಾನುಭಾವರು ಪಾಲಿಕೆಯ ಸುರತ್ಕಲ್ ಉಪಕಚೇರಿಯಲ್ಲಿರುವ ಸಹಾಯಕ ಕಂದಾಯ ಅಧಿಕಾರಿ ಮೊಹಮ್ಮದ್ ಅವರಿಗೆ ಹೆಚ್ಚುವರಿ ಹೊಣೆ ಕೊಡಿಸಿ ಪಾಲಿಕೆಯ ಚುನಾವಣಾ ವಿಭಾಗಕ್ಕೆ ತಂದರು. ಇದು ಕಾಂಗ್ರೆಸ್ಸಿಗೆ ಹೊಡೆದ ದೊಡ್ಡ ಜಾಕ್ ಪಾಟ್. ಆವತ್ತಿನಿಂದ ಮತದಾರರ ಪಟ್ಟಿಗೆ ಅಕ್ರಮ ಹೆಸರುಗಳು ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಹರಿಯುವ ರಭಸದಂತೆ ಸೇರ್ಪಡೆಗೊಳ್ಳುತ್ತಾ ಹೋದವು. ಇದು ಪಾಲಿಕೆಯಲ್ಲಿದ್ದ ಕೆಲವು ಭಾರತೀಯ ಜನತಾ ಪಾರ್ಟಿಯ ಸದಸ್ಯರಿಗೆ ಗೊತ್ತಿದ್ದರೂ ಅವರ ದಿವ್ಯ ಮೌನ ಅಕ್ರಮ ಮಾಡುವವರಿಗೆ ಇನ್ನಷ್ಟು ಉತ್ತೇಜನ ನೀಡಿದಂತೆ ಆಯಿತು. ನೀವು ಮಾಡುತ್ತಿರುವುದು ತಪ್ಪು, ಕಾನೂನು ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳುವವರು ಯಾರು ಇರುವುದಿಲ್ಲವೋ ಆಗ ಮೊಹಮ್ಮದ್ ಯಾರ ಆರ್ಶೀವಾದದಿಂದ ಆ ಸೀಟಿಗೆ ಕೂತಿದ್ದರೋ ಅವರ ಪರವಾಗಿ ಅಕ್ರಮವಾಗಿ ಮತದಾರರನ್ನು ಸೇರಿಸುತ್ತಾ ಹೋದರು. ಮೊಹಮ್ಮದ್ ಅವರಿಗೆ ಸರಿಯಾಗಿ ನೋಡಿದರೆ ಇದು ಪೂರ್ಣಾವಧಿ ಹುದ್ದೆ ಅಲ್ಲ. ಆದರೆ ಅವರು ತಮ್ಮ ಪೂರ್ಣವಾದ “ಶ್ರಮ”ವನ್ನು ಇದರಲ್ಲಿ ಹಾಕಿದರು. ಮೊನ್ನೆ ದಾಳಿ ಮಾಡುವಾಗ ಏನು ಸಿಕ್ಕಿತು! ಮೊನ್ನೆ ಒಂದು ಚೀಲದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸುಮಾರು 1050 (ಫಾರಂ-6) ಫಾರಂ ಹೊಂದಿರುವ ಒಂದು ಗಂಟು ಈ ಚುನಾವಣಾ ವಿಭಾಗಕ್ಕೆ ಬಂದು ಕುಳಿತಿತ್ತು. ಅದನ್ನು ಎಲ್ಲಿ ಇಡಲಾಗಿತ್ತು ಎಂದರೆ ಈ ನೊಂದಾವಣೆ ಫಾರಂ-6 ಅನ್ನು ತುಂಬಿಸಿ ಫೋಟೋ ಅಂಟಿಸಿ ಕೊಡಲು ಬರುವ ಸಾರ್ವಜನಿಕರಿಂದ ಫಾರಂ ತೆಗೆದುಕೊಳ್ಳುತ್ತಾರಲ್ಲ, ಆ ಸಿಬ್ಬಂದಿ ಕುಳಿತುಕೊಳ್ಳುವ ಜಾಗದ ಪಕ್ಕದಲ್ಲಿ ಇಡಲಾಗಿತ್ತು. ಇದು ಬಿಜೆಪಿಯ ಕೆಲವು ಕಾರ್ಯಕರ್ತರಿಗೆ ಗೊತ್ತಾದ ಕೂಡಲೇ ಅವರು ಅಲ್ಲಿ ತಕ್ಷಣ ತಮ್ಮ ಮೊಬೈಲ್ ಕ್ಯಾಮೆರಾ ಹಿಡಿದೇ ಒಳಪ್ರವೇಶಿಸಿದರು. ಆ ಫಾರಂ-6 ತುಂಬಿದ ಚೀಲವನ್ನು ತೆರೆದು ನೋಡಿದರೆ ಅದರಲ್ಲಿ ಪದವು-ಶಕ್ತಿನಗರದ ಸಿಟಿ ಹಾಸ್ಟೆಲ್ ನ ಸ್ಟೂಡೆಂಟ್ಸ್ ನವರ ನೊಂದಾವಣೆ ಮಾಡಬೇಕಾದ ಫಾರಂಗಳು. ಅಲ್ಲಿ ಬಿಜೆಪಿ ಕಾರ್ಯಕರ್ತರು ಅಧಿಕಾರಿ ಮೊಹಮ್ಮದ್ ಅವರಿಗೆ ಕೇಳಿದರೆ ಅವರು ತನಗೆ ಗೊತ್ತಿಲ್ಲ ಎನ್ನುವ ಉತ್ತರ ಕೊಟ್ಟರು. ಇದು ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಒಬ್ಬ ಅಧಿಕಾರಿ ತನ್ನ ವಿಭಾಗದಲ್ಲಿ ಅಕ್ರಮವಾಗಿ ಸಿಕ್ಕಿದ ಚೀಲದಲ್ಲಿರುವ ಫಾರಂಗಳ ಬಗ್ಗೆ ಕೇಳಿದರೆ ಗೊತ್ತಿಲ್ಲ ಎಂದರೆ ಅದಕ್ಕಿಂತ ಬೇಜವಾಬ್ದಾರಿ ಮತ್ತು ಸುಳ್ಳು ಬೇರೆ ಇದೆಯಾ? ಪಾಲಿಕೆಯ ಚುನಾವಣಾ ವಿಭಾಗದಲ್ಲಿ ನಡೆದ ಅಕ್ರಮ ಏನು? ಹದಿನೆಂಟು ವರ್ಷ ತುಂಬಿದ ಭಾರತದ ಪ್ರಜೆಯಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಮತದಾನ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಹಾಗಂತ ಹದಿನೆಂಟು ತುಂಬಿದೆ ಎಂದು ಚುನಾವಣಾ ದಿನದಂದು ಮತದಾನ ಕೇಂದ್ರಕ್ಕೆ ಹೋಗಿ ವೋಟ್ ಹಾಕಲು ಆಗುವುದಿಲ್ಲ. ಮತದಾನ ಮಾಡುವ ವ್ಯಕ್ತಿ ತನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಮೊದಲು ನೊಂದಾಯಿಸಬೇಕು. ಅದಕ್ಕಾಗಿ ಆತ ಫಾರಂ-6 ತೆಗೆದುಕೊಂಡು ಅದನ್ನು ಭರ್ಥಿ ಮಾಡಿ ಫೋಟೋ ಅಂಟಿಸಿ ಕೊಡಬೇಕು. ಅದರ ನಂತರ ಮತದಾರರ ಗುರುತು ಚೀಟಿ ಆ ವ್ಯಕ್ತಿಗೆ ಕೊಡಲಾಗುತ್ತದೆ. ಅದೇ ಪ್ರಕಾರ ಒಬ್ಬ ನಾಗರಿಕ ಎರಡು ಕಡೆ ತನ್ನ ಹೆಸರನ್ನು ನೊಂದಾಯಿಸುವಂತಿಲ್ಲ. ಉದಾಹರಣೆಗೆ ಕೇರಳದಲ್ಲಿ ಮತದಾನ ಮಾಡುವ ವ್ಯಕ್ತಿ ಮಂಗಳೂರಿಗೆ ಬಂದು ಇಲ್ಲಿ ವಿದ್ಯಾಭ್ಯಾಸ ಮಾಡುವಾಗ ಇಲ್ಲೊಂದು ಮತದಾರರ ಚೀಟಿಗೆ ಅರ್ಜಿ ಹಾಕುವಂತಿಲ್ಲ. ಒಂದು ವೇಳೆ ಇಲ್ಲಿ ಮತದಾನ ಮಾಡಬೇಕು ಎಂದಾದಲ್ಲಿ ಮೊದಲಿಗೆ ತನ್ನ ಹಳೆಕ್ಷೇತ್ರದಲ್ಲಿ ಫಾರಂ-7 ಕೊಟ್ಟು ಅಲ್ಲಿ ಅವರು ಕೊಟ್ಟ ಸ್ಲೀಪ್ ಒಂದನ್ನು ಹೊಸ ಫಾರಂ-6 ಕ್ಕೆ ಏಟೆಚ್ಡ್ ಮಾಡಿ ನಂತರ ಇಲ್ಲಿ ಕೊಡಬೇಕು. ಅದರರ್ಥ ಅಲ್ಲಿ ಹೆಸರು ತೆಗೆಯಲು ಪ್ರಕ್ರಿಯೆ ನಡೆಯುತ್ತಿದೆ, ಇಲ್ಲಿ ಸೇರಿಸಬಹುದು. ಆದರೆ ಮೊನ್ನೆ ಪಾಲಿಕೆಯ ಚುನಾವಣಾ ಕಚೇರಿಯಲ್ಲಿ ಅಕ್ರಮವಾಗಿ ಸಿಕ್ಕಿದ 1050 ಫಾರಂಗಳಲ್ಲಿ ತಮ್ಮ ಹಿಂದಿನ ಊರಿನ ಯಾವುದೇ ಸ್ಲೀಪ್ ಇಲ್ಲ. ಅಂದರೆ ಅಲ್ಲಿ ಕೂಡ ವೋಟ್ ಹಾಕುತ್ತೇವೆ, ಇಲ್ಲಿ ಯಾರದ್ದೋ ಮಸಲತ್ತಿನಿಂದ ಮತ್ತೊಂದು ವೋಟ್ ಹಾಕಿ ಅವರನ್ನು ಗೆಲ್ಲಿಸುತ್ತೇವೆ ಎನ್ನುವ ಐಡಿಯಾ. ಹಿಂದೆ ಹೀಗೆ ಆಗಿತ್ತು! ಈ ಬಾರಿ ಇದು ಮೊದಲೇ ಗೊತ್ತಾದ ಕಾರಣ ಅಕ್ರಮ ಬಹಿರಂಗವಾಗಿದೆ. ಕಳೆದ ಬಾರಿ ಪಾಲಿಕೆಯ ಚುನಾವಣಾ ದಿನದಂದು ಪೋರ್ಟ್ ವಾರ್ಡ್ ಮತ್ತು ಕಂಟೋನ್ಮೆಂಟ್ ವಾರ್ಡ್ ಗಳ ಮತದಾನ ಕೇಂದ್ರದಲ್ಲಿ ಇಂತಹ ಹಾಸ್ಟೆಲ್ ಗಳ ಅಕ್ರಮ ಹೆಸರುಗಳು ಪತ್ತೆಯಾಗಿ ಬೇರೆ ಬೇರೆ ಪಕ್ಷಗಳ ಬೂತ್ ಪ್ರತಿನಿಧಿಗಳ ನಡುವೆ ಮತಿನ ಚಕಮಕಿ ಕೂಡ ನಡೆದಿತ್ತು. ಈಗ ಪಾಲಿಕೆಯ ಚುನಾವಣಾ ವಿಭಾಗದಲ್ಲಿ ಪತ್ತೆಯಾಗಿರುವ ಫಾರಂಗಳಲ್ಲಿ ಹೆಸರಿರುವ ವಿದ್ಯಾರ್ಥಿಗಳು ತಮ್ಮ ಪಕ್ಕದ ಯಾವ ರಾಜ್ಯದವರು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಬಿಜೆಪಿ ಕಾರ್ಯಕರ್ತರೇ ಹಿಡಿದು ಕೊಟ್ಟಿರುವುದರಿಂದ ಅವರು ಯಾವ ಪಕ್ಷದವರು ಎಂದೂ ಪುನ: ಹೇಳಬೇಕಾಗಿಲ್ಲ. ನಾನು ಹೇಳುವುದಿಷ್ಟೇ, ಒಬ್ಬ ಜನಪ್ರತಿನಿಧಿ ತನ್ನ ಐದು ವರ್ಷದ ಕೆಲಸ ಮತ್ತು ಪಕ್ಷದ ಸಿದ್ಧಾಂತವನ್ನು ಮುಂದಿಟ್ಟು ಚುನಾವಣೆಗೆ ಹೋಗಬೇಕು. ಮಂಗಳೂರು ನಗರ ದಕ್ಷಿಣದಲ್ಲಿ ತುಂಬಾ ಜನಪರ ಕೆಲಸ ಆಗಿದೆ ಎಂದಾದರೆ ಇಂತಹ ಅಡ್ಡದಾರಿ ಹಿಡಿಯುವ ಅಗತ್ಯ ಯಾರಿಗೂ ಬರವುದಿಲ್ಲ. ಬಹುಶ: ಸೋಲಿನ ಭೀತಿ ಇಂತದ್ದನ್ನು ಮಾಡಿಸುತ್ತೀರಬಹುದು. ಚುನಾವಣಾ ವಿಭಾಗದ ಮೊಹಮ್ಮದ್ ಅವರನ್ನು ತನಿಖೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತೆ ಗಾಯತ್ರಿ ನಾಯಕ್ ತುಂಬಾ ಕಟ್ಟುನಿಟ್ಟಿನ ಅಧಿಕಾರಿ. ಅವರು ತನಿಖೆ ಮಾಡಿದರೆ ಸತ್ಯ ಹೊರಗೆ ಬರುತ್ತದೆ. ಆದರೆ ಅವರಿಗೆ ಸ್ವತಂತ್ರವಾಗಿ ತನಿಖೆ ಮಾಡಲು ಅವಕಾಶ ಸಿಗುತ್ತಾ ಎನ್ನುವುದು ಸದ್ಯದ ಪ್ರಶ್ನೆ.
ಮಡಿಕೇರಿ ಜು.21:-ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 9.48 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 23.15 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1836.40 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1344.15 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 23.38 ಮಿ.ಮೀ. ಕಳೆದ ವರ್ಷ ಇದೇ ದಿನ 23.90 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2566.81 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1924.04 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 3.50 ಮಿ.ಮೀ. ಕಳೆದ ವರ್ಷ ಇದೇ ದಿನ 18.05 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1454.56 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1104.32 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.57 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 27.50 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1487.84 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1004.10 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 10, ನಾಪೆÇೀಕ್ಲು 2.40, ಸಂಪಾಜೆ 35.50, ಭಾಗಮಂಡಲ 45.60, ಹುದಿಕೇರಿ 14, ಶ್ರೀಮಂಗಲ 3, ಅಮ್ಮತ್ತಿ 2, ಬಾಳೆಲೆ 2, ಸೋಮವಾರಪೇಟೆ ಕಸಬಾ 0.60, ಶಾಂತಳ್ಳಿ 8, ಕುಶಾಲನಗರ 0.80 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯದ ನೀರಿನ ಮಟ್ಟದ ವರದಿ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2855.59 ಅಡಿಗಳು. ಕಳೆದ ವರ್ಷ ಇದೇ ದಿನ 2855.63 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 0.00 ಮಿ.ಮೀ., ಕಳೆದ ವರ್ಷ ಇದೇ ದಿನ 12.80 ಮಿ.ಮೀ., ಇಂದಿನ ನೀರಿನ ಒಳಹರಿವು 5,135 ಕ್ಯುಸೆಕ್, ಕಳೆದ ವರ್ಷ ಇದೇ ದಿನ 6,218 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 3250 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 7,212 ಕ್ಯುಸೆಕ್. ನಾಲೆಗೆ 150 ಕ್ಯುಸೆಕ್.
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
buy priligy ireland ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 1980 ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಗೆ ಪರ್ಯಾಯವಾಗಿ ಹೊಸ ರಾಕೆಟ್ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಮುಖ್ಯಾಂಶಗಳು ಇಸ್ರೋದ ಹಾಲಿ ವರ್ಕ್‌ಹಾರ್ಸ್ ಉಡಾವಣಾ ನೌಕೆ PSLV ಬದಲಿಗೆ ನೆಕ್ಸ್ಟ್ ಜನರೇಷನ್ ಲಾಂಚ್ ವೆಹಿಕಲ್ (ಎನ್‌ಜಿಎಲ್‌ವಿ) ಹೆಸರಿನ ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾತ್ತಿದೆ. ಕೇರಳದ ವಲಿಯಮಲದಲ್ಲಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನಲ್ಲಿ (ಎಲ್‌ಪಿಎಸ್‌ಸಿ) ಎಂಜಿನಿಯರ್ಸ್ ಕಾನ್‌ಕ್ಲೇವ್ ರ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಈ ಕುರಿತು ಮಾಹಿತಿ ನೀಡಿದ್ದು, PSLVಗೆ ಪರ್ಯಾಯವಾದ ಹೊಸ ರಾಕೆಟ್ ಅಭಿವೃದ್ಧಿಯತ್ತ ಇಸ್ರೋ ಸಂಶೋಧನೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ. ಉದ್ದೇಶ ಪಿಎಸ್‌ಎಲ್‌ವಿಯನ್ನು 1980 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು ಇದು 2020 ರ ಅಗತ್ಯಗಳನ್ನು ಪೂರೈಸುವುದಿಲ್ಲ. ಹೊಸ ರಾಕೆಟ್ ವಿಕಸನದ ಅಗತ್ಯವಿದೆ. ಅಂತೆಯೇ ಪಿಎಸ್‌ಎಲ್‌ವಿಯನ್ನು ನಿವೃತ್ತಿಗೊಳಿಸಲು ನಿಖರವಾದ ಸಮಯದ ಚೌಕಟ್ಟನ್ನು ನೀಡಿಲ್ಲ, ಸರ್ಕಾರವು ಅನುಮೋದಿಸಿದ ಉಳಿದ ಉಡಾವಣೆಗಳನ್ನು ಪೂರ್ಣಗೊಳಿಸಿದ ನಂತರ ಇಸ್ರೋ ಈ ಪಿಎಸ್ ಎಲ್ ವಿ ರಾಕೆಟ್ ಬಳಕೆಯನ್ನು ನಿಲ್ಲಿಸುತ್ತದೆ.
ಬೆಂಗಳೂರು ( ಜೂ.18): ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, 12 ಜನರನ್ನು ಬಲಿ ಪಡೆದಿದೆ. ಇದಲ್ಲದೇ ಇಂದು ಒಂದೇ ದಿನದಲ್ಲಿ 210 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7944 ಕ್ಕೆ ಏರಿಕೆಯಾದಂತಾಗಿದೆ. ಬೆಂಗಳೂರು ನಗರ ಅಕ್ಷರಶಃ ಕೊರೋನಾಗೆ ನಲುಗುತ್ತಿದ್ದು, 8 ಜನರು ಇಂದು ಒಂದೇ ದಿನದಲ್ಲಿ ಕೊರೊನಾ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ಇನ್ನುಳಿದಂತೆ ಕೊಪ್ಪಳದ ಒಬ್ಬರು, ಬೀದರಿನ ಒಬ್ಬರು ಮತ್ತು ವಿಜಯಪುರದ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಜಿಲ್ಲಾವಾರು ಸೋಂಕಿತರನ್ನು ನೋಡುವುದಾದರೆ ಬಳ್ಳಾರಿ 48, ಕಲಬುರಗಿ 48, ದಕ್ಷಿಣಕನ್ನಡ 23, ರಾಮನಗರ 21, ಬೆಂಗಳೂರು ನಗರ 17, ಯಾದಗಿರಿ 8, ಮಂಡ್ಯ 7, ಬೀದರ 6, ಗದಗ 5, ರಾಯಚೂರು 4, ಹಾಸನ 4, ಧಾರವಾಡ 4, ದಾವಣಗೆರೆ 3, ಚಿಕ್ಕಮಂಗಳೂರು 3, ವಿಜಯಪುರ 2, ಉತ್ತರ ಕನ್ನಡ 2, ಮೈಸೂರು 2, ಬಾಗಲಕೋಟೆ 1, ಕೊಪ್ಪಳ 1, ಶಿವಮೊಗ್ಗ 1 ಪ್ರಕರಣಗಳು ದಾಖಲಾಗಿವೆ. ಸಂಜೆಯ ಪತ್ರಿಕಾ ಪ್ರಕಟಣೆ 18/06/2020. ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/n0TB9Hrz78@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/vdSb7TPv5x
ಶ್ರೀ​ರಂಗ​ಪ​ಟ್ಟಣ ಜಾ​ಮಿಯಾ ಮ​ಸೀದಿ ವಿ​ವಾದ ಹೈಕೋರ್ಟ್‌ ಮೆ​ಟ್ಟಿ​ಲಿಗೆ ಹೋ​ಗ​ಲಿದ್ದು, ಮಂದಿ​ರವೋ ಅ​ಥವಾ ಮ​ಸೀ​ದಿಯೋ ಎಂಬ ಇ​ತ್ಯರ್ಥಕ್ಕೆ ಕೊ​ನೆಯ ಸಿ​ದ್ಧ​ತೆ​ಗಳು ನ​ಡೆ​ದಿವೆ. ಮೂ​ರ್ನಾಲ್ಕು ದಿ​ನ​ಗ​ಳಲ್ಲಿ ರಾಜ್ಯ ಉಚ್ಚ ನ್ಯಾ​ಯಾ​ಲ​ಯ​ದಲ್ಲಿ ಹ​ನು​ಮಂತನ ಹೆ​ಸ​ರಿ​ನಲ್ಲಿ 108 ಭ​ಕ್ತರು ದಾವೆ ಹೂ​ಡ​ಲಿ​ದ್ದಾರೆ. Kannadaprabha News First Published Nov 2, 2022, 10:22 PM IST ಮಂಡ್ಯ (ನ.02): ಶ್ರೀ​ರಂಗ​ಪ​ಟ್ಟಣ ಜಾ​ಮಿಯಾ ಮ​ಸೀದಿ ವಿ​ವಾದ ಹೈಕೋರ್ಟ್‌ ಮೆ​ಟ್ಟಿ​ಲಿಗೆ ಹೋ​ಗ​ಲಿದ್ದು, ಮಂದಿ​ರವೋ ಅ​ಥವಾ ಮ​ಸೀ​ದಿಯೋ ಎಂಬ ಇ​ತ್ಯರ್ಥಕ್ಕೆ ಕೊ​ನೆಯ ಸಿ​ದ್ಧ​ತೆ​ಗಳು ನ​ಡೆ​ದಿವೆ. ಮೂ​ರ್ನಾಲ್ಕು ದಿ​ನ​ಗ​ಳಲ್ಲಿ ರಾಜ್ಯ ಉಚ್ಚ ನ್ಯಾ​ಯಾ​ಲ​ಯ​ದಲ್ಲಿ ಹ​ನು​ಮಂತನ ಹೆ​ಸ​ರಿ​ನಲ್ಲಿ 108 ಭ​ಕ್ತರು ದಾವೆ ಹೂ​ಡ​ಲಿ​ದ್ದಾರೆ. ಕ​ಳೆದ ಹ​ಲ​ವಾರು ವರ್ಷಗ​ಳಿಂದಲೂ ಜಾ​ಮೀಯಾ ಮ​ಸೀದಿ ವಿವಾದದ ಕೇಂದ್ರ ಬಿಂದುವಾಗಿದೆ. ಅದು ಮ​ಸೀ​ದಿ​ಯಲ್ಲ ಮಂದಿರ ಎಂದು ಹಿಂದೂ ಸಂಘ​ಟ​ನೆ​ಗಳು ಪ್ರಬಲವಾಗಿ ವಾದ ಮಂಡಿಸುವುದರ ಜೊತೆಗೆ ಮಂದಿರದ ಮೇಲಿನ ಕೆಲವು ಹಿಂದೂ ದೇವರ ಚಿತ್ರಗಳಿರುವುದು ಕಂಡುಬಂದಿವೆ. ಈ ವಿಷಯವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೆಲ ತಿಂಗಳ ಹಿಂದೆ​ಯಷ್ಟೇ ಶ್ರೀ​ರಂಗ​ಪ​ಟ್ಟ​ಣ​ದಲ್ಲಿ ಬೃ​ಹತ್‌ ಪ್ರ​ತಿ​ಭ​ಟ​ನೆ​ಯನ್ನೂ ನಡೆಸಿದ್ದರು. ಶ್ರೀರಂಗಪಟ್ಟಣದಲ್ಲಿರುವುದು ಜಾ​ಮೀಯಾ ಮ​ಸೀ​ದಿ​ಯಲ್ಲ ಅದು ಹ​ನುಮ ಮಂದಿರ ಎಂದು ಹೋ​ರಾ​ಟ​ಗಾ​ರರು ವಾ​ದಿ​ಸಿ​ದ್ದರು. ಮ​ಸೀದಿ ಜಾಗ ಹಿಂದೂ​ಗ​ಳಿಗೆ ಮ​ರಳಿ ನೀ​ಡು​ವಂತೆ ಸರ್ಕಾರಕ್ಕೆ ಗ​ಡುವು ನೀ​ಡಿ​ದ್ದರು. ಆ​ದ​ರೆ, ಸರ್ಕಾರ​ದಿಂದ ಯಾ​ವುದೇ ಪ್ರ​ತಿ​ಕ್ರಿಯೆ ಬಾ​ರದ ಕಾ​ರಣ ಇ​ದೀಗ ಕೋರ್ಟ್‌ ಮೊರೆ ಹೋ​ಗಲು ನಿರ್ಧರಿ​ಸಿ​ದ್ದಾರೆ. ಅ​ಯೋಧ್ಯೆ ಶ್ರೀ​ರಾಮ ಮಂದಿರ ರೀತಿ ಹ​ನುಮ ಮಂದಿ​ರ​ಕ್ಕಾಗಿ ನ್ಯಾ​ಯಾಂಗ ಹೋ​ರಾಟ ನ​ಡೆ​ಸಲು ಕೊ​ನೆಯ ಹಂತದ ಸಿ​ದ್ಧ​ತೆ​ಗ​ಳನ್ನು ಪೂರ್ಣಗೊ​ಳಿಸಿ 108 ಮಂದಿ ಹ​ನುಮ ಭ​ಕ್ತ​ರು ನ್ಯಾ​ಯಾ​ಲ​ಯದಲ್ಲಿ ದಾವೆ ಹೂ​ಡ​ಲಿ​ದ್ದಾರೆ. Shivamogga: ಪ್ರಾಣ ರಕ್ಷಣೆ ಮಾಡುವ ವೈದ್ಯರಿಗೆ ಆಭಾರಿ: ಸಂಸದ ಬಿ.ವೈ.ರಾಘವೇಂದ್ರ ದಾಖಲೆಗಳ ಸಂಗ್ರಹ: ಹ​ನು​ಮಂತನ ಹೆ​ಸ​ರಿ​ನಲ್ಲಿ ಭ​ಜ​ರಂಗ​ಸೇನೆ ರಾ​ಜ್ಯಾ​ಧ್ಯಕ್ಷ ಬಿ.ಮಂಜು​ನಾಥ್‌ ಅ​ವರು 108 ಹ​ನುಮ ಭ​ಕ್ತ​ರೊ​ಡ​ಗೂಡಿ ನ್ಯಾ​ಯಾ​ಲ​ಯ​ದಲ್ಲಿ ದಾವೆ ಹೂ​ಡ​ಲಿ​ದ್ದಾರೆ. ಅ​ದ​ಕ್ಕಾಗಿ ಎಲ್ಲ 108 ಭ​ಕ್ತರ ಆ​ದಾರ್‌ ಕಾರ್ಡ್‌ ಸೇ​ರಿ​ದಂತೆ ಅ​ಗತ್ಯ ದಾ​ಖ​ಲೆ​ಗ​ಳನ್ನು ಸಂಗ್ರ​ಹಿ​ಸುವ ಕಾರ‍್ಯ ಕೆಲ ದಿ​ನ​ಗ​ಳಿಂದ ನ​ಡೆ​ಸು​ತ್ತಿದ್ದು, ಇ​ದೀಗ ಪೂರ್ಣ ಹಂತಕ್ಕೆ ಬಂದಿದೆ. ನಾಳೆ ವ​ಕೀಲ ರ​ವಿ​ಶಂಕರ್‌ ಅ​ವ​ರ ಮೂ​ಲಕ ಉಚ್ಚ ನ್ಯಾ​ಯಾ​ಲ​ಯ​ದಲ್ಲಿ ದಾವೆ ಹೂ​ಡಲು ಸಿ​ದ್ಧತೆ ನ​ಡೆ​ಸಿ​ಲಾ​ಗಿದೆ ಎಂದು ಮಂಜು​ನಾಥ್‌ ತಿ​ಳಿ​ಸಿ​ದ್ದಾರೆ. 108 ಹ​ನುಮ ಭ​ಕ್ತರು ಮಂಜು​ನಾಥ್‌ ಅ​ವ​ರಿಗೆ ಸಂಪೂ​ರ್ಣ ಜ​ವಾ​ಬ್ದಾ​ರಿ​ಯನ್ನು ನೀ​ಡಿದ್ದು, ನ್ಯಾ​ಯಾ​ಲ​ಯದ ಪ್ರ​ಕ​ರ​ಣ​ದಲ್ಲಿ ವಿ​ಚಾ​ರಣೆ ವೇಳೆ ಹಾ​ಜ​ರಿ​ರಲು ಸ​ಹ​ಮತ ವ್ಯ​ಕ್ತ​ಪ​ಡಿ​ಸಿ​ದ್ದಾರೆ. ಅ​ದ​ರಂತೆ ವ​ಕೀ​ಲರು ಸಹ ದಾವೆ ಸ​ಲ್ಲಿ​ಸಲು ಸಿದ್ಧತೆ ನ​ಡೆ​ಸಿದ್ದು, ನ್ಯಾ​ಯಾ​ಲ​ಯ​ಕ್ಕೆ ನಾಳೆ ಅ​ಥವಾ ನಾ​ಡಿದ್ದು ವ​ಕೀ​ಲರ ಮೂ​ಲಕ ನ್ಯಾ​ಯಾ​ಲ​ಯಕ್ಕೆ ಅರ್ಜಿ ಸ​ಲ್ಲಿ​ಸ​ಲಾ​ಗು​ವುದು ಎಂದು ತಿ​ಳಿ​ಸಿ​ದ್ದಾರೆ. ದೇಗುಲ ಕೆಡವಿದ್ದ ಟಿಪ್ಪು: ಶ್ರೀ​ರಂಗ​ಪ​ಟ್ಟ​ಣ​ದಲ್ಲಿ ಆ​ಡ​ಳಿತ ನ​ಡೆ​ಸು​ತ್ತಿದ್ದ ಟಿಪ್ಪು 1784ರಲ್ಲಿ ಮೂ​ಡ​ಲ​ಬಾ​ಗಿಲು ಆಂಜ​ನೇ​ಯ​ಸ್ವಾಮಿ ದೇ​ವಾ​ಲ​ಯ​ವನ್ನು ಕೆ​ಡವಿ ಮ​ಸೀ​ದಿ​ಯ​ನ್ನಾಗಿ ಪ​ರಿ​ವರ್ತಿಸಿದ್ದನು. ಅ​ದರ ಮೇಲೆ ಎ​ರಡು ಗೋ​ಪು​ರ​ (​ವಾಚ್‌ ಟ​ವರ್‌)ಗಳನ್ನು ನಿರ್ಮಿಸಿದ್ದ ಎಂದು ಹೇ​ಳ​ಲಾ​ಗಿದೆ. ಶ್ರೀಆಂಜ​ನೇ​ಯ​ಸ್ವಾಮಿ ಮೂಲ ವಿ​ಗ್ರ​ಹ​ವನ್ನು ಕಾ​ವೇರಿ ಹೊ​ಳೆ​ಗೆ ಬಿ​ಸಾ​ಡಿದ್ದ ಎಂದು ಹೇ​ಳ​ಲಾ​ಗಿ​ದ್ದು, ಹೊ​ಳೆ​ಯಲ್ಲಿ ಬಿ​ದ್ದಿದ್ದ ಮೂಲ ವಿ​ಗ್ರ​ಹ​ವನ್ನು ಹಿಂದೂ​ಗಳು ತೆ​ಗೆ​ದು​ಕೊಂಡು ಪ​ಟ್ಟ​ಣದ ಪೇಟೆ ಬೀ​ದಿ​ಯಲ್ಲಿ ಗುಡಿ ನಿರ್ಮಿಸಿ ಪ್ರ​ತಿ​ಷ್ಠಾ​ಪಿ​ಸಿ​ದ್ದರು. ಇಂದಿಗೂ ಅದು ಪೇ​ಟೆ ಬೀ​ದಿ​ಯಲ್ಲಿ ಮೂ​ಡ​ಲ​ಬಾ​ಗಿಲು ಶ್ರೀಆಂಜ​ನೇ​ಯ​ಸ್ವಾಮಿ ದೇ​ಗುಲ ಎಂದು ಕ​ರೆ​ಯ​ಲ್ಪ​ಡು​ತ್ತಿದೆ. ಸರ್ಕಾರದಿಂದ ಪ್ರತಿಕ್ರಿಯೆ ಇಲ್ಲ: ಕ​ಳೆದ ಕೆಲ ವರ್ಷಗ​ಳಿಂದ ಜಾ​ಮೀಯಾ ಮ​ಸೀ​ದಿ​ಯನ್ನು ಮತ್ತೆ ಮಂದಿ​ರ​ವ​ನ್ನಾಗಿ ಪ​ರಿ​ವರ್ತಿಸಲು ಹಿಂದೂ ಸಂಘ​ಟ​ನೆ​ಗಳು ಹೋ​ರಾಟ ನ​ಡೆ​ಸು​ತ್ತಿವೆ. ಸರ್ಕಾರ ಇ​ದಕ್ಕೆ ಸೊಪ್ಪು ಹಾ​ಕು​ತ್ತಿಲ್ಲ. ಇ​ದ​ರಿಂದ ಆ​ಕ್ರೋ​ಶ​ಗೊಂಡ ಹೋ​ರಾ​ಟ​ಗಾ​ರರು ಭಾರೀ ಪ್ರ​ತಿ​ಭ​ಟನೆಗ​ಳನ್ನು ನ​ಡೆಸಿ ಸರ್ಕಾರಕ್ಕೆ ಎ​ಚ್ಚ​ರಿ​ಕೆ​ಯನ್ನೂ ನೀ​ಡಿ​ದ್ದರು. ಸರ್ಕಾರ ಈ ಬಗ್ಗೆ ಪ​ರಿ​ಶೀ​ಲಿಸಿ ಕ್ರಮ ಕೈ​ಗೊ​ಳ್ಳುವ ಭ​ರ​ವಸೆ ನೀ​ಡಿತ್ತು. ಆ​ದರೆ ಯಾವುದೇ ಪ್ರ​ತಿ​ಕ್ರಿಯೆ ಬಾ​ರದ ಕಾ​ರಣ ಈ ವಿ​ವಾದ ನ್ಯಾ​ಯಾ​ಲ​ಯದ ಅಂಗ​ಳಕ್ಕೆ ಬಂದು ನಿ​ಲ್ಲು​ವಂತಾ​ಗಿದೆ ಎಂದು ಮಂಜು​ನಾಥ್‌ ತಿ​ಳಿ​ಸಿ​ದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್‌.ಡಿ.ಕುಮಾರಸ್ವಾಮಿ ಮೈಸೂರು ಗೆಜೆಟಿಯರ್‌, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಮೂರ್ತಿ ಕೆತ್ತನೆ, ಕಂಬಗಳ ಮೇಲಿನ ದೇವರ ಚಿತ್ರಕಲೆ, ಕಲ್ಯಾಣಿ ಸೇರಿದಂತೆ ಕೆಲ ಬ್ರಿಟಿಷ್‌ ಅಧಿಕಾರಿಗಳು ಉಲ್ಲೇಖಿಸಿರುವ ದಾಖಲೆಗಳ ಸಂಗ್ರಹ ಮಾಡಲಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ದಾಖಲೆ ಹಾಗೂ ಸಾಕ್ಷಿಗಳ ಸಮೇತ ಹೈಕೋರ್ಟ್‌ ದಾವೆ ಹೂಡಲು 108 ಹನುಮ ಭಕ್ತರು ಸಿದ್ಧರಾಗಿದ್ದು, ಹನುಮ ಮಂದಿರ ಕೆಡವಿ ಟಿಪ್ಪು ಮಸೀದಿ ಕಟ್ಟಿರುವುದಾಗಿ ಆರೋಪಿಸಿ ಈ ನ್ಯಾಯಾಂಗ ಹೋರಾಟ ನಡೆಯಲಿದೆ ಎಂದು ಮಂಜುನಾಥ್‌ ತಿಳಿಸಿದ್ದಾರೆ.
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅರ್ಜೆಂಟೀನಾ ಹಾಗೂ ಸೌದಿ ಅರೆಬಿಯಾ ನಡುವಿನ ಪಂದ್ಯ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಶುಭಾರಂಭದ ನಿರೀಕ್ಷೆಯಲ್ಲಿದ್ದ ಮೆಸ್ಸಿ ಸೇರಿದಂತೆ ಘಟಾನುಘಟಿ ಆಟಗಾರರನ್ನೊಳಗೊಂಡ ಅರ್ಜೆಂಟೀನಾ ತಂಡ ಮುಗ್ಗರಿಸಿದೆ. ಇದರ ಬೆನ್ನಲ್ಲೇ ಕೇರಳದಲ್ಲಿ ಫುಟ್ಬಾಲ್ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. Suvarna News First Published Nov 22, 2022, 7:16 PM IST ನವದಹೆಲಿ(ನ.22): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಹಾಗೂ ಸೌದಿ ಅರೆಬಿಯಾ ನಡುವಿನ ಪಂದ್ಯ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡಿದೆ. ಎಲ್ಲರೂ ಅರ್ಜೆಂಟೀನಾ ಗೆಲುವು ನಿರೀಕ್ಷಿಸಿದ್ದರು. ಸ್ವತ ಲಿಯೋನಲ್ ಮೆಸ್ಸಿ ತಂಡ ಕೂಡ ಇದೇ ನಿರೀಕ್ಷೆಯಲ್ಲಿತ್ತು. ಆದರೆ ಸೌದಿ ಅರೆಬಿಯಾ ಶಾಕ್‌ಗೆ ಅರ್ಜೆಂಟೀನಾ ತತ್ತರಿಸಿದೆ. 2-1 ಅಂತರದಲ್ಲಿ ಅರ್ಜೆಂಟೀನಾ ತಂಡ ಸೋಲಿಸಿ ಕೇಕೆ ಹಾಕಿದೆ. ಈ ಪಂದ್ಯ ವಿಶ್ವಾದ್ಯಂತ ಇರುವ ಅರ್ಜೆಂಟೀನಾ ತಂಡದ ಅಭಿಮಾನಿಗಳಿಗೆ ಆಘಾತ ತಂದಿದೆ. ಇತ್ತ ವಿಶ್ವದ ಒಂದೊಂದು ಫುಟ್ಬಾಲ್ ತಂಡಕ್ಕೆ ಕೇರಳದಲ್ಲಿ ಅಭಿಮಾನಿಗಳಿದ್ದಾರೆ. ಅಭಿಮಾನಿ ಸಂಘಗಳಿವೆ. ಹೀಗೆ ಅರ್ಜೆಂಟೀನಾ ಸೋಲಿನ ಬೆನ್ನಲ್ಲೇ ಕೇರಳದಲ್ಲಿ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಕೇರಳದ ಅರ್ಜೆಂಟೀನಾ ಸೋಲಿನ ಬೆನ್ನಲ್ಲೇ ಅಭಿಮಾನಿಗಳನ್ನು ಸೌದಿ ಅರೆಬಿಯಾ ತಂಡದ ಅಭಿಮಾನಿಗಳು ಹೀಯಾಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅರ್ಜೆಂಟೀನಾ ಅಭಿಮಾನಿಗಳು ವಾಗ್ವಾದ ನಡೆಸಿದ್ದಾರೆ. ಬಳಿಕ ಕೈಕೈ ಮಿಲಾಯಿಸಿದ್ದಾರೆ. ಗುದ್ದಾಟ, ಹೊಡೆದಾಟ ನಡೆದಿದೆ. ಭಾನುವಾರ ಕೂಡ ಕೇರಳದಲ್ಲಿ ಇದೇ ರೀತಿ ಅಭಿಮಾನಿಗಳ ನಡುವೆ ಹೊಡೆದಾಟ ನಡೆದಿದೆ. ಇದು ಕೊಲ್ಲಂ ಜಿಲ್ಲೆಯಲ್ಲಿ ನಡಿದೆದಿದೆ. ಭಾನುವಾರ ಬ್ರೆಜಿಲ್ ಹಾಗೂ ಅರ್ಜೆಂಟೀನಾ ತಂಡಗಳ ಅಭಿಮಾನಿಗಳು ರೋಡ್ ಶೋ ನಡೆಸಿದ್ದಾರೆ. ಬೃಹತ್ ಗಾತ್ರದ ಕಟೌಟ್, ವಾದ್ಯ ಘೋಷಗಳ ಮೂಲಕ ಮೆರವಣಿ ನಡೆದಿದೆ. Alcohol Ban: ಆಲ್ಕೋಹಾಲ್ ಬ್ಯಾನ್ ವಿಚಾರದಲ್ಲಿ ಇಬ್ಬಗೆ ನೀತಿಗೆ ಫ್ಯಾನ್ಸ್‌ ಆಕ್ರೋಶ..! ಈ ವೇಳೆ ಎರಡು ಅಭಿಮಾನಿಗಳ ಗುಂಪು ಮುಖಾಮುಖಿಯಾಗಿದೆ. ಈ ವೇಳೆ ಮರಾಮಾರಿ ನಡೆದಿದೆ. ಈ ಹೊಡೆದಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಕೋಲುಗಳಿಂದ ಎರಡು ಗುಂಪುಗಳು ಹೊಡೆದಾಟ ನಡೆಸಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಮೊದಲ ಪಂದ್ಯದಲ್ಲೇ ಎಡವಿದ ಕತಾರ್‌! ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ ಕತಾರ್‌ ಸೋಲಿನ ಆರಂಭ ಪಡೆಯಿತು. ಭಾನುವಾರದ ಉದ್ಘಾಟನಾ ಪಂದ್ಯದಲ್ಲಿ 0-2 ಗೋಲುಗಳಿಂದ ಈಕ್ವೆಡಾರ್‌ ವಿರುದ್ಧ ಪರಾಭವಗೊಂಡಿತು. 92 ವರ್ಷಗಳ ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಆತಿಥೇಯ ತಂಡ ತನ್ನ ಮೊದಲ ಪಂದ್ಯ ಸೋತಿದ್ದು ಇದೇ ಮೊದಲು. ಈಕ್ವೆಡಾರ್‌ 3ನೇ ನಿಮಿಷದಲ್ಲೇ ಗೋಲು ಬಾರಿಸಿದರೂ, ಅದು ಆಫ್‌ಸೈಡ್‌ ಎಂದು ರೆಫ್ರಿಗಳು ಗೋಲನ್ನು ರದ್ದುಗೊಳಿಸಿದರು. ಬಳಿಕ ಮೊದಲಾರ್ಧದಲ್ಲೇ ನಾಯಕ ಎನ್ನಾರ್‌ ವ್ಯಾಲೆನ್ಸಿಯಾ 2 ಗೋಲು ಬಾರಿಸಿ ಆತಿಥೇಯ ತಂಡಕ್ಕೆ ಆಘಾತ ನೀಡಿದರು. 16ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಅವಕಾಶವನ್ನು ಗೋಲಾಗಿಸಿದ ವ್ಯಾಲೆನ್ಸಿಯಾ, 33ನೇ ನಿಮಿಷದಲ್ಲಿ ಪ್ರಿಕಾಡಿಯೊ ನೀಡಿದ ಪಾಸ್‌ನ ನೆರವಿನಿಂದ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. FIFA World Cup 2022: ಇಂಗ್ಲೆಂಡ್‌ ಆಟಗಾರರ ಪತ್ನಿಯರಿಗೆ 'ವಾರ್ಡ್‌ರೋಬ್‌' ಸಲಹೆ ನೀಡಿದ ಫುಟ್‌ಬಾಲ್‌ ಸಂಸ್ಥೆ! ದ್ವಿತೀಯಾರ್ಧಕ್ಕೆ ಜನವೇ ಇಲ್ಲ! ಪಂದ್ಯ ವೀಕ್ಷಣೆಗೆ ಅಲ್‌-ಬೇತ್‌ ಕ್ರೀಡಾಂಗಣದಲ್ಲಿ 67,372 ಪ್ರೇಕ್ಷಕರು ಸೇರಿದ್ದರು. ಬಹುತೇಕರು ಕತಾರ್‌ ಅಭಿಮಾನಿಗಳು. ಮೊದಲಾರ್ಧದಲ್ಲೇ ತಮ್ಮ ತಂಡ 2 ಗೋಲು ಬಿಟ್ಟುಕೊಟ್ಟಬಳಿಕ ದ್ವಿತೀಯಾರ್ಧಕ್ಕೂ ಮೊದಲೇ ಸಾವಿರಾರು ಮಂದಿ ಮೈದಾನ ತೊರೆದರು.
ನವದೆಹಲಿ: ಭಾರತೀಯ ವಾಯುಪಡೆ(ಐಎಎಫ್) ಅಗ್ನಿಪಥ್ ನೇಮಕಾತಿ ಯೋಜನೆಯಡಿ ಶುಕ್ರವಾರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಕೇವಲ 4 ದಿನಗಳಲ್ಲಿ 94,000 ಅಗ್ನಿವೀರ್ ಆಕಾಂಕ್ಷಿಗಳು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ. Advertisements Advertisements ಜೂನ್ 14ರಂದು ಅಗ್ನಿಪಥ್ ಯೋಜನೆಯನ್ನು ಕೇಂದ್ರ ಅನಾವರಣಗೊಳಿಸಿದ ಬಳಿಕ ದೇಶಾದ್ಯಂತ ಅದರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯಿತು. ವಿರೋಧ ಪಕ್ಷಗಳು ಯೋನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದವು. ಇಲ್ಲಿಯವರೆಗೆ ಒಟ್ಟು 94,281 ಅಗ್ನಿವೀರ್ ವಾಯುಪಡೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜುಲೈ 5ಕ್ಕೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಯಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು Advertisements ಅಗ್ನಿಪಥ್ ಯೋಜನೆಯಲ್ಲಿ 17.5 ವರ್ಷದವರಿಂದ ಹಿಡಿದು 21 ವರ್ಷ ವಯಸ್ಸಿನವರು 4 ವರ್ಷಗಳ ಅವಧಿಗೆ ಸೇನೆಗೆ ಸೇರಬಹುದು ಎಂದು ಸರ್ಕಾರ ತಿಳಿಸಿತ್ತು. 4 ವರ್ಷದ ಸೇವೆ ಮುಗಿದ ಬಳಿಕ ಶೇ.25ರಷ್ಟು ಅಗ್ನಿವೀರರನ್ನು ಸೇನೆಗೆ ನೇಮಕ ಮಾಡಲಾಗುವುದು ಎಂದು ಹೇಳಿತ್ತು. ಜೂನ್ 16ರಂದು ನೇಮಕಾತಿಗೆ ವಯಸ್ಸಿನ ಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿತು. 4 ವರ್ಷದ ಸೇವೆಯ ಬಳಿಕ ನಿವೃತ್ತ ಅಗ್ನಿವೀರರು ಅರೆಸೇನಾ ಪಡೆ ಹಾಗೂ ಸಾರ್ವಜನಿಕ ವಲಯದ ರಕ್ಷಣಾ ಸಂಸ್ಥೆಗಳಲ್ಲಿ ಅವಕಾಶಗಳನ್ನು ಪಡೆಯಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಬಂಡಾಯ ಶಿವಸೇನೆ ಶಾಸಕರಿಗೆ ಬಿಗ್ ರಿಲೀಫ್ – ಜುಲೈ 12 ವರೆಗೂ ಅನರ್ಹತೆ ಅಸ್ತ್ರದಿಂದ ಅತೃಪ್ತರು ಸೇಫ್
ಹೊಳೆನರಸೀಪುರ: ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಜನ ಸಾಮಾನ್ಯರ ಸಮಸ್ಯೆಗಳನ್ನು ಮರೆತು ಹಗರಣದಲ್ಲಿ ಭಾಗಿಯಾಗಿದ್ದರೂ ಸಹ ದಾರಿ ತಪ್ಪಿಸಲು ಸುಳ್ಳು ಭರವಸೆಗಳನ್ನು ನೀಡು ತ್ತಿವೆ ಎಂದು ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವÀ ಹೆಚ್.ಡಿ.ರೇವಣ್ಣ ಆರೋಪಿಸಿದರು. ಪಟ್ಟಣದಲ್ಲಿನ ಅವರ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈ ಕ್ಷೇತ್ರದ ಶಾಸಕನಾದ ಮೇಲೆ ಹತ್ತು ವರ್ಷ ನಮ್ಮ ಸರ್ಕಾರ ಇಲ್ಲದಿದ್ದರೂ ಸಹ ವಿರೋಧ ಪಕ್ಷದವರು ಒಪ್ಪುವ ರೀತಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮತ್ತು ನಮ್ಮ ತಂದೆ ಯವರ ಜೊತೆಗೂಡಿ ಕೇಂದ್ರ ಸಚಿವ ನಿತಿನ್ ಗಟ್ಕರಿ ಭೇಟಿ ಮಾಡಿ ಚಿಕ್ಕಮಗಳೂರು ಬಿಳಿ ಕೆರೆ ದ್ವೀಪದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಅನುದಾನ ತಂದಿದ್ದು, ಶೀಘ್ರÀದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರ ರೈಲ್ವೆ ಸಚಿವರನ್ನು ಸಹ ಭೇಟಿ ಮಾಡಿ ಚರ್ಚಿಸಿದ್ದು, ಹಾಸನ ಮತ್ತು ಹೊಳೆನರಸೀಪುರದ ಮೇಲ್ಸೇತುವೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ ಅವರು, ಹಂಗರಹಳ್ಳಿಯ ರೈಲ್ವೆ ಮೇಲ್ಸೇತುವೆ ಕಾಮ ಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನೇಕಾರರ ಕ್ಷೇಮಾಭಿವೃದ್ಧಿಗೆ ಯಾವುದೇ ಹಣ ಬಿಡು ಗಡೆ ಮಾಡದೆ ಚುನಾವಣಾ ಸಂದರ್ಭದಲ್ಲಿ ಅವರ ನೆನಪು ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿದರು. ಹೊಳೆನರಸೀಪುರ ಕ್ಷೇತ್ರದಲ್ಲಿ ಆರ್‍ಟಿಓ ಅಧಿಕಾರಿ ಗಳು ತಮ್ಮ ವಾಹನಗಳಲ್ಲಿ ಸಾರಾಯಿಯನ್ನು ಯಥೇಚ್ಚ ವಾಗಿ ಗ್ರಾಮಾಂತರ ಪ್ರದೇಶದಲ್ಲಿ ಹಂಚುತ್ತಿದ್ದರೂ ಸಹ ಅಬಕಾರಿ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇಲ್ಲಿಯವರೆಗೆ ಯಾವುದೇ ವಾಹನವನ್ನು ಜಪ್ತಿ ಮಾಡಿಲ್ಲ ಎಂದು ಅಬಕಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕ್ಷೇತ್ರಕ್ಕೆ ಆಮದು ಅಭ್ಯರ್ಥಿಯಾಗಿ ಬಂದು ಸ್ಪರ್ಧಿಸಿ ಹಣವನ್ನು ಹಾಡ ಹಗಲಲ್ಲೇ ಹಂಚುತ್ತಿದ್ದು, ಚುನಾವಣಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಇದು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಆರ್ಥಿಕ ನೀತಿ ಯಿಂದಾಗಿ ಬ್ಯಾಂಕ್‍ಗಳು ಇಂದು ದಿವಾಳಿ ಅಂಚಿನತ್ತ ತಲುಪುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸು ವಂತಾಗಿದೆ. ಹಾಸನ ಜಿಲ್ಲೆ ರೈತರ ಬದುಕಿನ ಆಸರೆಯಾ ಗಿರುವ ಗೋರೂರು ಹೇಮಾವತಿ ಜಲಾಶಯ, ಯಗಚಿ ಜಲಾಶಯ ನೀರಿನ ಶೇಖರಣೆ ಸಂಪೂರ್ಣ ವಾಗಿ ಕುಸಿದ ಪರಿಣಾಮ ಆ ಭಾಗದ ಅಚ್ಚುಕಟ್ಟು ರೈತರಿಗೆ ಆತಂಕದ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ ಎಂದು ಕಿಡಿಕಾರಿದರು. ಜಿಲ್ಲೆಯ ರೈತರ ಜೀವನಾಧಾರವಾದ ತೆಂಗು, ಅಡಿಕೆ ಮರಗಳು ಮಳೆ ಇಲ್ಲದೆ ಹಾಳಾಗಿದ್ದು, ಇದಕ್ಕೆ ರೈತರಿಗೆ ಒಂದು ಪೈಸೆಯನ್ನು ಸರ್ಕಾರ ಬಿಡುಗಡೆ ಮಾಡಲಿಲ್ಲ. ಕಳೆದ 10 ವರ್ಷದಲ್ಲಿ ನನ್ನ ಪರಿಶ್ರಮ ದಿಂದ ಎಲ್ಲಾ ಗ್ರಾಮಗಳಿಗೂ ಸಮು ದಾಯ ಭನವ, ದೇವಸ್ಥಾನಗಳ ಜೀರ್ಣೋ ದ್ಧಾರ, ಹಳ್ಳಿಗಳಿಗೆ ಕಾಂಕ್ರಿಟ್ ರಸ್ತೆ, ಸರ್ಕಾರಿ ಶಾಲೆಗಳ ದುರಸ್ತಿ, ಕಾಲೇಜುಗಳ ಹೆಚ್ಚುವರಿ ಕಟ್ಟಡ, ಐಟಿಐ ಕಾಲೇಜುಗಳ ನಿರ್ಮಾಣ, ಗ್ರಾಮೀಣ ಪ್ರದೇಶ ದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಲು ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಹೊಳೆನರಸೀಪುರ ಕ್ರೀಡಾ ಪಟುಗಳಿಗೆ ಈಜುಕೊಳ, ಒಳಾಂಗಣ ಕ್ರೀಡಾಂಗಣ, ಜಿಮ್ ನಿರ್ಮಾಣ ಕಾಮಗಾರಿಗಳು ಚುನಾವಣೆ ನಂತರ ಕೆಲಸ ಪ್ರಾರಂಭವಾಗಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ನನ್ನ ಅಧಿಕಾರ ಅವಧಿ ಯಲ್ಲಿ ಈ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಭೆಗೆ ಆಸ್ಪದ ನೀಡದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆಯನ್ನು ಎದುರಿಸುತ್ತ್ತಿದ್ದು, ಕಳೆದ ಬಾರಿ ಗಿಂತ ಅತ್ಯಧಿಕ ಮತವನ್ನು ಈ ಕ್ಷೇತ್ರದ ಜನರು ನನಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
Office cafetaria ಊಟ ಬಾಯಲ್ಲಿ ಇಡೋಕ್ಕೆ ಕಷ್ಟ ಪಡ್ತಾ ಇದ್ದ ಒಬ್ಬ collegue ನನ್ನ ಫಲಾಹಾರ ನೋಡಿ... ನೀವು ಇದನ್ನ ತಿನ್ನಕ್ಕಾಗದೆನೇ fruites ತಿಂತಾ ಇದ್ದೀರಾ ಅಂತ ನಂಗೆ ಕಷ್ಟವಾಗೋ english'ಲ್ಲಿ ಕೇಳಿದ... ಇವತ್ತು ಕಥೆ ಹೇಳಲೇ ಬೇಕು ಅಂತ ಅನ್ಸ್ತು.... ಈ ತರಹ ಕೇಳಿದೊರಿಗೆಲ್ಲ ಯಾಕಾದ್ರು ಕೇಳಿದ್ನಪ್ಪ ಅನ್ನೋ ತರಹ ಪುಉರ್ತಿ ಹೇಳಿದ್ದೀನಿ..... ಅವನಿಗೂ ಹೇಳಿದೆ.... (ಇನ್ನು ನನ್ನ ಯಾವ ಪ್ರಶ್ನೆನು ಕೇಳೋದೇ ಇಲ್ಲ ಅನ್ಸುತ್ತೆ... ಪಾಪ!!) ಸರಿ ಹಾಗಿದ್ರೆ ನಿಮಗೂ ಹೇಳ್ಲ? Permission ಕೊಡೋಕ್ಕೆ ಮುಂಚೆನೇ ತೊಗೊಂಡು ಬಿಡ್ತೀನಿ... :) ನಾನು PUC ಓದ್ತಾ ಇದ್ದಾಗಿನ flashback... ಒಂದಿನ ನಮ್ಮ lecturer.. ಹೆಸರು ಹೇಳಲ್ಲ.... ಅವರು ಅಪ್ಪಿ ತಪ್ಪಿ ಇದನ್ನ ನೋಡಿದ್ರೆ... ನನ್ನ ಹುಡುಕ್ಕೊಂಡು ಬಂದು ಹೊಡಿತಾರೆ ಅಷ್ಟೆ.... ಆಯಮ್ಮ ಅಂದ್ರೆ ನಮಗ್ಯಾರ್ಗೂ ಆಗ್ತ ಇರ್ಲಿಲ್ಲ.... ತನ್ನ ಗಂಡ ಮಕ್ಕಳ ಕೋಪಾನೆಲ್ಲಾ ನಮ್ಮೇಲೆ ತೀರ್ಸ್ಕೋತಾ ಇದ್ರೋ...ಅಥವ ನಾವೇ ಕೋತ್ಕೊತಿಗಳ ತರಹ ಆಡ್ತಾ ಇದ್ವೋ.. ನಂಗೊತ್ತಿಲ್ಲ... ಒಟ್ನಲ್ಲಿ ಕೋಪ ಮಾಡ್ಕೊಂಡೇ ಇರೋರು... ಇದಕ್ಕೆ ಸರಿಯಾಗಿ ಒಂದಿನ ನನ್ನ ಒಬ್ಬ school ಗೆಳತಿ... (ನನ್ನ college'ನಲ್ಲೆ ಓದ್ತಾ ಇದ್ಲು...) ನನಗೂ ಆ ಗೆಳತಿಗೂ ಮಾತುಕಥೆ ನಿಂತು 6 ತಿಂಗಳ ಮೇಲೆ ಆಗಿತ್ತು..... ನಾವಿಬ್ರು ಯಾವುದೊ ಕಾರಣಕ್ಕೆ.... ಆ ಕರಣ ಏನು ಅಂತ ನೆನಪಿಲ್ಲ (ಇದ್ದಿದ್ರೆ ಅದನು ಬರೀತಾ ಇದ್ದೆ :-) ) ಒಟ್ಟು ಜಗಳ ಆಡಿದ್ವಿ.... ಸರಿ... ಅವರಮ್ಮ ... " ನನ್ನ ಮಗಳು ಯಾರ್ ಯಾರ್ ಜೊತೆ ಎಲ್ಲೆಲ್ಲೊ ತಿರಗ್ತಾ ಇದ್ದಾಳೆ ಅಂತ ಸುಳ್ಳು ಸುಳ್ಳೇ ಯಾರೋ ಫೋನ್ ಮಾಡಿದ್ರು ಮೇಡಂ...." ಅಂತ ಕಂಪ್ಲೇಂಟ್ ಮಾಡಿದ್ರು.... ತೀರ ಯಾರು ಅಂತ ಕೇಳಿದ್ದಕೆ ಅವಳ್ಯಾವಳೋ ನನ್ನ ಹೆಸರೇ ಹೇಳಿದ್ದಾಳೆ... ತನ್ನ ಪಾಡಿಗೆ class'ನಲ್ಲಿ ತರ್ಲೆ ಮಾಡ್ಕೊಂಡಿದ್ದ ನಂಗೆ ಆ lecturer ಹಿಂದೆ ಮುಂದೆ ನೋಡದೆ ಹಿಗ್ಗ ಮುಗ್ಗ ಬೈದ್ರು... ಉಪೇಂದ್ರ film ತರಹ "ನಾನವಳಲ್ಲ ನಾನವಳಲ್ಲ" ಅಂತ ಶಂಖ ಹೊಡ್ಕೊಂಡ್ರೂ ಕೇಳೋರೆ ಗತಿ ಇಲ್ಲ.... ಅವತ್ತಿಂದ india secret'ಗಳನ್ನೆಲ್ಲ paakistana'ಕ್ಕೆ ಹೇಳಿದವಳ ಹಾಗೆ ಯಾವ ಹುಡುಗೀರು ನನ್ನ ಹತ್ರ ಏನು ಹೇಳ್ತಾ ಇರ್ಲಿಲ್ಲ... (ಇವಳಿಗೆ ನಂ boy friends ಬಗ್ಗೆ ಗೊತ್ತಾಗಿ ಮನೆಗೆ ಫೋನ್ ಮಾಡಿ ಹೇಳ್ತಾಳೇನೋ ಅನ್ನೋ ಭಯದಿಂದ ಇರಬಹುದು ಅಂತ ನಂಗೆ ಎಷ್ಟೋ ದಿನ ಆದ ಮೇಲೆ ಅರ್ಥ ಆಯಿತು.... ಅದು ಬೇರೆ ವಿಷ್ಯ ಬಿಡಿ....) ಹೀಗೆ ದಿನಗಳು ಉರುಳಿದವು.... ಒಂದಿನ ನಮ್ಮಮ್ಮ ಶ್ರೀ ಕೃಷ್ಣ ನ ಶ್ಯಮಂತಕ ಮಣಿ ಕಥೆ ಹೇಳಿದಾಗ ನನಗೆ ನೆನಪಿಗೆ ಬಂತು.... ನಾನು ಚೌತಿ ದಿನ ಚಂದ್ರ ದರ್ಶನ ಮಾಡಿದ್ದಕ್ಕೆ ನನ್ನ ಮೇಲೆ ಇಂಥ "ಘನ ಘೋರ" ಅಪವಾದ ಬಂತು ಅಂತ.... ಶ್ರೀ ಕೃಷ್ಣನನ್ನೇ ಬಿಡದ ಅಪವಾದ ನನ್ನ ಬಿಟ್ಟೀತೆ?? ಸರಿ.. ಆಗ್ಯಾವಾಗೋ ಆಗಿದ್ದಕ್ಕೆ ಈಗ್ಯಾಕೆ ಸಂಕಷ್ಟಿ ಮಾಡ್ತಾ ಇದ್ದಾಳೆ ಅಂತ ಯೋಚಿಸಬೇಡಿ..... ನನ್ನ ದುರದೃಷ್ಟವಶಾತ್ ಈ ವರ್ಷಾನು ನೋಡ್ಬಿಟ್ಟೆರೀ... ಮೊದಲೇ recessio'ನ್ನು.. ನಮ್ಮ ಮ್ಯಾನೇಜರ್ ಬೇರೆ ಹೆಂಗಸು.. ನಾನು ಅವಳನ್ನು ಅವಳ BF ಜೊತೆ commercial street'ನಲ್ಲಿ ನೋಡಿದೆ ಅಂತ ಯಾರದ್ರು ನನ್ನ ಹೆಸರು ಹೇಳ್ಕೊಂಡು ಫೋನ್ ಮಾಡಿದ್ರೆ ಅನ್ನೋ ಭಯಕ್ಕೆ ಗಣೇಶನಿಗೆ ಕಾಪಾಡಪ್ಪ ಅಂತ application ಹಾಕ್ತಾ ಇದ್ದೀನಿ.....
ಚಾಮರಾಜನಗರ: ರಾಜ್ಯದ ಎಲ್ಲಾ ರೈತರ ಸಾಲವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನ್ನಾ ಮಾಡಬೇಕು ಎಂದು ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಹಾಗೂ ಹಾಲು ನಿರ್ದೇಶಕ ದೊಡ್ಡ ರಾಯಪೇಟೆ ಗಿರೀಶ್ ಒತ್ತಾಯಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಹೆಚ್.ಡಿ.ಕುಮಾರಸ್ವಾಮಿ ಅವರು ಇತ್ತೀ ಚೆಗೆ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಾನು ಮುಖ್ಯ ಮಂತ್ರಿ ಆದರೆ 24 ಗಂಟೆ ಒಳಗೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯನ್ನು ಅವರು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಆಗಿ ಸುಮಾರು ಏಳೆಂಟು ದಿನ ಕಳೆದರೂ ಸಹ ಸಾಲ ಮನ್ನಾ ಮಾಡಿಲ್ಲ. ಇದು ರಾಜ್ಯದ ಎಲ್ಲಾ ರೈತರಿಗೆ ಬೇಸರ ತರಿಸಿದೆ ಎಂದರು. ರಾಜ್ಯದ ರೈತರಾಗಲಿ, ರೈತ ಮುಖಂಡ ರಾಗಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತಮ್ಮ ಪ್ರಣಾಳಿಕೆ ಯಲ್ಲಿ ರೈತರ ಸಾಲಮನ್ನಾ ಮಾಡುವು ದನ್ನು ಸೇರಿಸಬೇಕು ಎಂದು ಒತ್ತಾಯಿಸಿ ರಲಿಲ್ಲ. ಈ ಮೂರು ಪಕ್ಷಗಳೂ ಸಹ ತಮ್ಮ ಮತ ಬ್ಯಾಂಕ್‍ಗಾಗಿ ಹಾಗೂ ರೈತರ ಒಲವು ಗಳಿಸುವ ಸಲುವಾಗಿ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಹೆಚ್.ಡಿ.ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿ ದ್ದಾರೆ. ಹೀಗಾಗಿ ಆಡಳಿತದಲ್ಲಿ ಸಾಕಷ್ಟು ಅನುಭವ ಹೊಂದಿರುವ ಹೆಚ್‍ಡಿಕೆ ಅವರು ಈ ಕೂಡಲೇ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಗಿರೀಶ್ ಒತ್ತಾಯಿಸಿದರು. ಮುಖ್ಯಮಂತ್ರಿಗಳು ಮೇ 30 ರಂದು ರೈತ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿ, ರೈತರ ಸಾಲವನ್ನು ಮನ್ನಾ ಮಾಡುವ ವಿಚಾರದಲ್ಲಿ ಚರ್ಚೆ ನಡೆ ಸಿದ್ದಾರೆ. ಈ ವೇಳೆ ರೈತರ ಸಾಲ ಮನ್ನಾ ಮಾಡಲು ಹಲವಾರು ಷರತ್ತುಗಳನ್ನು ವಿಧಿಸುವ ಮೂಲಕ ರೈತರನ್ನು ಇಬ್ಭಾಗ ಮಾಡುವ ಪ್ರಯತ್ನ ನಡೆಸಿದ್ದಾರೆ. ರೈತರೆಲ್ಲರೂ ಒಂದೇ ಆಗಿರುವ ಕಾರಣ. ಎಲ್ಲಾ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ರೈತರನ್ನು ಸಾಲದಿಂದ ಋಣಮುಕ್ತರನ್ನಾಗಿ ಮಾಡು ವಂತೆ ಒತ್ತಾಯಿಸಿದರು. ಜಿಲ್ಲೆಯ ಎಲ್ಲಾ ನಾಲ್ವರು ಶಾಸಕರೂ ಸಹ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಸರ್ಕಾರದ ಮೇಲೆ ಒತ್ತಡ ತರ ಬೇಕು. ಈ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ದೊಡ್ಡರಾಯ ಪೇಟೆ ಗಿರೀಶ್ ಮನವಿ ಮಾಡಿದರು. ಎಪಿಎಂಸಿ ಮಾಜಿ ಸದಸ್ಯ ಕಾಗಲ ವಾಡಿ ಶಿವಕುಮಾರ್, ದೊಡ್ಡರಾಯಪೇಟೆ ಡೈರಿ ಅಧ್ಯಕ್ಷ ಶಿವರುದ್ರಸ್ವಾಮಿ ಸುದ್ದಿ ಗೋಷ್ಟಿಯಲ್ಲಿ ಹಾಜರಿದ್ದರು.
ದಿನಾಂಕ 29-09-2017 ರಂದು 2330 ಗಂಟೆಯಿಂದ ದಿನಾಂಕ 30-09-2017 ರಂದು 0400 ಗಂಟೆಯ ಅವಧಿಯಲ್ಲಿ ಕಾರಪಾಕಪಳ್ಳಿ ಶಿವಾರದಲ್ಲಿದ್ದ ಫಿರ್ಯಾದಿ ಶಿವಕುಮಾರ ತಂದೆ ರೇವಣಸಿದ್ದಪ್ಪಾ ಐಯ್ಯಪ್ಪಾನೋರ ವಯ: 33 ವರ್ಷ, ಜಾತಿ: ಲಿಂಗಾಯತ, ಸಾ: ಕಾರಪಾಕಪಳ್ಳಿ ರವರ ಹೊಲ ಸರ್ವೆ ನಂ. 121 ನೇದರಲ್ಲಿ ಕಟ್ಟಿರುವ ಎರಡು ಎತ್ತುಗಳ ಪೈಕಿ ಒಂದು ಕಂದು ಬಣ್ಣದ ಎತ್ತು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ಎತ್ತಿನ ಅ.ಕಿ 35,000/- ರೂ.ಗಳು ಇರುತ್ತದೆ ಅಂತ ನೀಡಿದ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 04-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄÄqÀ© ¥ÉưøÀ oÁuÉ ¥ÀæPÀgÀt ¸ÀA. 112/2017, PÀ®A. 32, 34 PÉ.E PÁAiÉÄÝ :- ದಿನಾಂಕ 04-10-2017 ರಂದು ಹಣಮಂತವಾಡಿ (ಎಮ್) ಗ್ರಾಮದ ವಾಲ್ಮಿಕಿ ತಂದೆ ಶರಣಪ್ಪಾ ಬಗದೂರೆ ಈತನ ಪಾನಶಾಪ ಅಂಗಡಿಯ ಎದುರುಗಡೆ ವಾಲ್ಮಿಕಿ ಈತನು ಅನಧಿಕೃತವಾಗಿ ಸರಕಾರದಿಂದ ಯಾವುದೇ ಲೈಸನ್ಸ್ ಇಲ್ಲದೆ ಸರಾಯಿ ಸ್ವಾಧೀನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ನಿಂತುಕೊಂಡಿರುತ್ತಾನೆ ಶಿರೋಮಣಿ ಪಿ.ಎಸ್.ಐ ಮುಡಬಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡೆನ ಹೊರಟು ಹಣಮಂತವಾಡಿ (ಎಮ್) ಗ್ರಾಮಕ್ಕೆ ಹೋಗಿ ಪಾನ್ ಶಾಪ್ ನಿಂದ ದೂರ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲು ಪಾನಶಾಪ ಅಂಗಡಿಯ ಎದುರುಗಡೆ ಆರೋಪಿ ವಾಲ್ಮಿಕಿ ತಂದೆ ಶರಣಪ್ಪಾ ಬಗದೂರೆ ವಯ: 36 ವರ್ಷ, ¸Á: ಹಣಮಂತವಾಡಿ ಗ್ರಾಮ ಇತನು ಒಂದು ಕಾಟನ ಇಟ್ಟುಕೊಂಡು ನಿಂತುಕೊಂಡಿರುವುದನ್ನು ಖಚಿತ ಪಡಿಸಿಕೊಂಡು ಸದರಿಯವನಿಗೆ ಪಂಚರ ಸಮಕ್ಷಮ ಹಿಡಿದು ಸದರಿ ಕಾಟನ ಬಾಕ್ಸ ಬಗ್ಗೆ ವಿಚಾರಿಸಲಾಗಿ ಕಾಟನ ಬಾಕ್ಸದಲ್ಲಿ ಸಾರಾಯಿ ಪಾಕೇಟಗಳು ಇರುತ್ತವೆ ಅಂತ ತಿಳಿಸಿದ್ದರಿಂದ ಇದರ ಬಗ್ಗೆ ಲೈಸನ್ಸ ವಗೈರೆ ಇದೆ ಅಂತ ಕೇಳಿದಾಗ ನಾನು ಸರಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರಾಯಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದಾಗ ಪಿಎಸ್ಐ ರವರು ಪಂಚರ ಸಮಕ್ಷಮ ಸದರಿ ಕಾಟನ ಬಾಕ್ಸ್ ಚೆಕ್ಕ ಮಾಡಲಾಗಿ ಅದರಲ್ಲಿ 180 ಎಮ್.ಎಲ್ ನ 36 ಓಲ್ಡ್ ಟಾವರ್ನ ವಿಸ್ಕಿ ರಟ್ಟಿನ ಪಾಕೇಟಗಳು ಅ.ಕಿ 2088/- ರೂ. ಇದ್ದವು, ನಂತರ ಸದರಿ ಸರಾಯಿ ಪಾಕೇಟಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಚಿಟಗುಪ್ಪಾ ಪೊಲೀಸ ಠಾಣೆ ಪ್ರಕರಣ ಸಂ. 171/2017, ಕಲಂ. 457, 380, 511 ಐಪಿಸಿ :- ಫಿರ್ಯಾದಿ ಬಲವಂತ ತಂದೆ ಶಿವರಾಜಪ್ಪಾ ಮಂಗಲಗಿ ವಯ: 52 ವರ್ಷ, ಜಾತಿ: ಲಿಂಗಾಯತ, ಉ: ಮುಖ್ಯೋಫಾದ್ಯಯರು, ಸಾ: ಶಾಮತಾಬಾದ ರವರು ಸರಕಾರಿ ಫ್ರೌಢ ಶಾಲೆ ವಳಖಿಂಡಿಯಲ್ಲಿ ಮುಖ್ಯೋಫಾದ್ಯಯ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 03-10-2017 ರಂದು ಪ್ರತಿ ನಿತ್ಯದಂತೆ ಶಾಲೆಗೆ ಶಿಕ್ಷಕರು ಬಂದು ಹೋಗಿರುತ್ತಾರೆ, ಹೀಗಿರುವಾಗ ದಿನಾಂಕ 04-10-2017 ರಂದು 0830 ಗಂಟೆಗೆ ಶಾಲೆಯ ಸೇವಕ ಬಕ್ಕಪ್ಪಾ ಭಂಡಾರಿ ಸಾ: ಕೊಡಂಬಲ ರವರು ದೂರವಾಣಿ ಮೂಲಕ ಫಿರ್ಯಾದಿಗೆ ತಿಳಿಸಿದೆನೆಂದರೆ ನಮ್ಮ ಶಾಲೆಯ ಕಾರ್ಯಾಲಯದ ಬಾಗಿಲಿನ ಕೀಲಿ ಮುರಿದು ಬಾಗಿಲು ತೆರೆದಿರುತ್ತದೆ ಅಂತಾ ತಿಳಿಸಿದಾಗ ಫಿರ್ಯಾದಿ ಹಾಗೂ ಶಾಲೆಯ ಶಿಕ್ಷಕರಾದ 1) ರಾಜು ಸಿಂಗ್, 2) ಶಿವಾಜಿ ಹಂಗರಗಿ, 3) ಶೀವಲಿಲಾ, 4) ಶ್ರೀಮತಿ ಮಹಾಲಕ್ಷ್ಮೀ, 5) ಸೋಮನಾಥ, 6) ಕಾವೇರಿ ರವರೆಲ್ಲರೂ 0900 ಗಂಟೆಗೆ ಶಾಲೆಗೆ ಹೋಗಿ ತಮ್ಮ ಕಾರ್ಯಾಲಯ ನೋಡಲು ಅದರ ಬೀಗ ಮುರಿದಿದ್ದು ಬಾಗಿಲು ತರೆದಿದ್ದು ನೋಡಿ ಒಳಗಡೆ ಹೋಗಿ ನೋಡಲು, ಪ್ರಯೋಗಾಲದ ಸಾಮಗ್ರಿಗಳು ಹಾಗೂ ದಸ್ತಾವೇಜುಗಳನ್ನು ಚಲ್ಲಾಪಿಲ್ಲಿ ಮಾಡಿ, ಮೂರು ಅಲೆಮಾರಿಗಳ ಕೀಲಿ ಒಡೆದು, ಅದರಲ್ಲಿನ ಕಾಗದ ಪತ್ರಗಳು ಚಲ್ಲಾಪಿಲ್ಲಿ ಮಾಡಿರುತ್ತಾರೆ, ಸದರಿ ಘಟನೆಯು ದಿನಾಂಕ 03-10-2017 ರಂದು 0800 ಗಂಟೆಯಿಂದ ದಿನಾಂಕ 04-10-2017 ರಂದು 0800 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಶಾಲಾ ದಾಖಲಾತಿ ಕಳವು ಮಾಡುವ ಉದ್ದೇಶದಿಂದ ಕಾರ್ಯಾಲಯದ ಬೀಗ ಒಡೆದು ಒಳಗೆ ಪ್ರವೇಶ ಮಾಡಿ ಪ್ರಯೋಗಾಲದ ಸಾಮಗ್ರಿಗಳು ಮತ್ತು ದಸ್ತಾವೇಜು ಹಾಗೂ ಕಾಗದ ಪತ್ರಗಳು ಚಲ್ಲಾಪಿಲ್ಲಿ ಮಾಡಿ ಕಳವು ಮಾಡಲು ಪ್ರಯತ್ನ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. £ÀÆvÀ£À £ÀUÀgÀ ¥Éưøï oÁuÉ ©ÃzÀgÀ ¥ÀæPÀgÀt ¸ÀA. 193/2017, PÀ®A. 392 L¦¹ :- ¢£ÁAPÀ 20-08-2017 gÀAzÀÄ ¸ÀĪÀiÁgÀÄ 1930 jAzÀ 1940 gÀ ¸ÀªÀÄAiÀÄPÉÌ ¦üAiÀiÁð¢ C«ÄÃvÀ vÀAzÉ ¤gÀAd£À¥Áà ªÀĮ̣ÉÆÃgï, ªÀAiÀÄ: 29 ªÀµÀð, eÁw: J¸ï.n (UÉÆAqÀ), ¸Á: ¸ÉÆî¥ÀÆgï, vÁ: & f: ©ÃzÀgï gÀªÀgÀÄ ©ÃzÀgï £ÀUÀgÀzÀ ªÀÄrªÁ¼À ªÀÈvÀÛ¢AzÀ £ÉºÀgÀÄ ¸ÉÖÃrAiÀÄA PÀqÉ £ÀqÉzÀÄPÉÆAqÀÄ vÀ£Àß gÉrä £ÉÆÃmï-4 ªÉƨÉÊ®£À°è ªÀiÁvÀ£ÁqÀÄvÁÛ ºÉÆÃUÀÄwÛgÀĪÁUÀ AiÀiÁgÉÆà E§âgÀÄ C¥ÀjavÀ ¸ÀĪÀiÁgÀÄ 20-22 ªÀµÀð ªÀAiÀĸÀÄìªÀżÀî ªÀåQÛUÀ¼ÀÄ MAzÀÄ PÀ¥ÀÄà §tÚzÀ AiÀĪÀĺÁ J¥sï.eÉqï ªÀiÁzÀjAiÀÄ ªÉÆÃmÁgï ¸ÉÊPÀ¯ï ªÉÄÃ¯É §AzÀÄ ¦üAiÀiÁð¢AiÀÄ PÉÊAiÀÄ°èzÀÝ ªÉƨÉʯï£ÀÄß PÀ¹zÀÄPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ CªÀgÀ ¨ÉÊPÀ£ÀÄß »A¨Á°¸ÀÄvÁÛ CªÀgÀ ¨ÉÊPï »AzÉ PÀ£ÀßqÁA¨É ªÀÈvÀÛzÀvÀ£ÀPÀ ºÉÆÃVzÀÄÝ DzÀgÉ CªÀgÀÄ £ÉÃgÀªÁV PÉ£ÀgÁ ¨ÁåAPï PÀqÉ ¨ÉÊPï Nr¹PÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀĪÀgÀ ªÉÆèÉÊ¯ï «ªÀgÀ gÉrä £ÉÆÃmï-4, L.JA.E.L £ÀA. 865405032464062/ 865405032464070, PÀ¥ÀÄà §tÚ, C.Q 10,999/- gÀÆ. DVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±À ªÉÄÃgÉUÉ ¢£ÁAPÀ 04-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. §UÀzÀ® ¥ÉưøÀ oÁuÉ ¥ÀæPÀgÀt ¸ÀA. 123/2017, PÀ®A. 224 L¦¹ :- ದಿನಾಂಕ 04-10-2017 ರಂದು ಫಿರ್ಯಾದಿ ನವಾಜ ಸಿ.ಹೆಚ್.ಸಿ-596 ಬಗದಲ್ ಪೊಲೀಸ್ ಠಾಣೆ ರವರು ಪಿಸಿ 1325 ರವರ ಜೊತೆಯಲ್ಲಿ ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 122/2017 ಕಲಂ. 379 ಐಪಿಸಿ ನೇದ್ದರಲ್ಲಿ ದಸ್ತಗಿರಿ ಮಾಡಲಾದ ಆರೋಪಿ ಮಹ್ಮದ್ ಗೌಸೋದ್ದಿನ್ @ ಗೌಸ್ ತಂದೆ ಅಬ್ದುಲ್ ಗಫೂರಸಾಬ ಜಾಮವಾಲೆ ವಯ 28 ವರ್ಷ, ಜಾತಿ: ಮುಸ್ಲಿಂ, ಸಾ: ಬಗದಲ್ ಇವನನ್ನು ಸಂಡಾಸಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಫಿರ್ಯಾದಿಗೆ ಜೋಲಿಹೊಡೆದು ಕಾಲಿಗೆ ಹಾಕಿದ ಸರ್ಕಾರಿ ಕೈಕೋಳ್ಳದೊಂದಿಗೆ ಓಡಿ ಹೋಗಿತ್ತಾನೆ, ನಂತರ ಇಬ್ಬರು ಬಗದಲ ಗ್ರಾಮದ ಓಣಿಗಳಲ್ಲಿ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ©ÃzÀgÀ ¸ÀAZÁgÀ ¥Éưøï oÁuÉ ¥ÀæPÀgÀt ¸ÀA. 103/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :- ದಿನಾಂಕ 04-10-2017 ರಂದು ಫಿರ್ಯಾದಿ ಜುಬೇರ ಅಲಿ ತಂದೆ ಮೆಹಬೂಬ್ ಅಲಿ, ವಯ: 33 ವರ್ಷ, ಜಾತಿ: ಮುಸ್ಲಿಂ, ಸಾ: ಭದ್ರೋದ್ದೀನ್ ಕಾಲೋನಿ ಬೀದರ ರವರ ತಂದೆ ಮೆಹಬೂಬ ಅಲಿ ಇವರು ಬೀದರ ಮಹಾವೀರ ವೃತ್ತದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸೈಯದ ವಾಸಲಖಾ ದರ್ಗಾ ಹತ್ತಿರ ಮಹಾವೀರ ವೃತ್ತದ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಮೊಟಾರ ಸೈಕಲ ನಂ. ಕೆಎ-38/ಎಸ್-2841 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ತಂದೆಯವರಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ಬಸವೇಶ್ವರ ವೃತ್ತದ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯವರ ತಂದೆಯ ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ರಾಜಪ್ಪಾ ತಂದೆ ಶಿವಪ್ಪ ಸಾ: ರೇಗೊಳ(ತೆಲಂಗಾಣ) ರವರು ಫಿರ್ಯಾದಿಯವರ ತಂದೆಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 6:01 PM No comments: KALABURAGI DISTRICT REPORTED CRIMES ಅಪಘಾತ ಪ್ರಕರಣ : ಫರತಾಬಾದ ಠಾಣೆ : ಶ್ರೀ ಬಾಬುರಾವ ತಂದೆ ಗುರುನಾಥ ಜಮಾದಾರ ಸಾಃ ಮಳ್ಳಿ ಗ್ರಾಮ ಇವರು ದಿನಾಂಕ 03/10/2017 ರಂದು 5.30 ಪಿ.ಎಮಕ್ಕೆ ಮಳ್ಳಿ ಗ್ರಾಮದ ಕ್ರಾಸ ಹತ್ತಿರ ರೋಡಿನ ಮೇಲೆ ಟಂಟಂ ನಂ ಕೆಎ-32 ಸಿ-6514 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೃತ ನಾಗಪ್ಪಾ ಹಾಗೂ ಫಿರ್ಯಾದಿದಾರರು ಕುಳಿತುಕೊಂಡು ಮೋಟಾರ ಸೈಕಲ ನಂ ಕೆಎ-32 ಇಬಿ-4665 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಫಿರ್ಯಾದಿಯ ಬಲಗಾಲಿನಮೊಳಕಾಲಿಗೆ ಭಾರಿ ರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯ ಹಾಗೂ ನಾಗಪ್ಪಾ ಈತನಿಗೆ ಬಲಗಾಲಿನ ತೊಡೆಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು, ಮತ್ತು ಬಲಗಾಲಿನ ಪಾದಕ್ಕೆ ರಕ್ತಗಾಯವಾಗಿದ್ದು, ಉಪಚಾರ ಕುರಿತು 108 ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ನಾಗಪ್ಪಾ ತಂದೆ ಭೀಮಣ್ಣ ಜಮದಾರ ಈತನು ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣಗಳು : ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜಗದೇವಿ ಗಂಡ ಮಹಾದೇವಪ್ಪಾ ಸಿರಗಾಪೂರ ಸಾ:ನರೋಣ ಹಾ:ವ:ಪ್ಲಾಟ ನಂ 142 ಶಿವಲಿಂಗ ನಗರ ಆಳಂದ ರೋಡ ಕಲಬುರಗಿ ರವರ ಮಗನಾದ ಸಂಜೀವಕುಮಾರ ಇತನಿಗೆ ಈಗ ಸುಮಾರು 6 ವರ್ಷಗಳ ಹಿಂದೆ ಓಕಳಿ ಗ್ರಾಮದ ಅಶ್ವಿನಿ ತಂದೆ ಮಹಾದೇವಪ್ಪ ಇವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಆದರೆ ಅಶ್ವಿನಿ ಇವಳು ನಮ್ಮ ಮನೆಯಲ್ಲಿ ನಡೆಯದೆ ಮದುವೆಯಾದ 3 ತಿಂಗಳಲ್ಲಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ನಂತರ ಅಶ್ವಿನಿ ಮತ್ತು ಅವರ ಮನೆಯವರು ನಮ್ಮ ಮೇಲೆ ವರದಕ್ಷಿಣೆ ಕಿರುಕುಳ ಕೇಸು ಮಾಡಿರುತ್ತಾರೆ. ಆ ಕೇಸು ಸದ್ಯ ಕೊರ್ಟನಲ್ಲಿ ನಡೆದಿರುತ್ತದೆ. ಅಶ್ವಿನಿಯವರ ತಂದೆಯಾದ ಮಹಾದೇವಪ್ಪಾ, ಅವರ ಸಂಬಂದಿಕರಾದ ರಾಜಕುಮಾರ, ಮಲ್ಲಪ್ಪಾ, ಸಿದ್ದಾರೂಡ ಮತ್ತು ಅವರಿಗೆ ಪರಿಚಯದವನಾದ ಶರಣಗೌಡ ಇವರೆಲ್ಲರೂ ಕೂಡಿಕೊಂಡು ನಿನ್ನೆ ದಿನಾಂಕ:03-10-2017 ರಂದು ಮದ್ಯಾಹ್ನ ಮನೆಗೆ ಬಂದು ನಮ್ಮ ಮಗಳಿಗೆ 20 ಲಕ್ಷ ರೂಪಾಯಿ ಕೊಡಬೇಕು ಆ ಮೇಲೆ ನಾವು ಹಾಕಿದ ಕೇಸನ್ನು ವಾಪಸ್‌ ತೆಗೆದುಕೊಳ್ಳುತ್ತೆವೆ ನಂತರ ಡೈವರ್ಸ ಕೊಡಬೇಕು ಇಲ್ಲ ಅಂದ್ರೆ ನಿಮಗೆ ಬಿಡುವದಿಲ್ಲ ಅಂತ ಹೇಳಿ ದಮಕಿ ಹಾಕಿ ಹೋಗಿರುತ್ತಾರೆ. ನಂತರ ನಿನ್ನೆ ರಾತ್ರಿ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂದಿಕರಾದ ಮಹಾದೇವಪ್ಪಾ ಓಕಳಿ, ರಾಜಕುಮಾರ, ಮಲ್ಲಪ್ಪಾ, ಸಿದ್ದಾರೂಡ ಮತ್ತು ಅವರಿಗೆ ಪರಿಚಯದವನಾದ ಶರಣಗೌಡ ಇವರೆಲ್ಲರೂ ಕೂಡಿಕೊಂಡು ನಮ್ಮ ಮನೆಯೊಳಗೆ ಪ್ರವೇಶ ಮಾಡಿ ಮಹಾದೆವಪ್ಪಾ ಇವನು ರಂಡಿ ನಿನ್ನ ಮಗ ಛೆಕ್ಕಾ ಹನ ನಮ್ಮ ಮಗಳಿಗೆ ಡೈವರ್ಸ ಕೊಡಬೇಕು, 20 ಲಕ್ಷ ರೂಪಾಯಿ ಕೋಡಬೇಕು ಅಂತ ಅಂದಾಗ ನಾನು ನಿಮಗೆ ಯಾಕ ರೊಕ್ಕ ಕೊಡಬೇಕು ಅಂತ ಕೇಳಿದಕ್ಕೆ ನಿನ್ನ ಬೊಸಡಾನ ಹಡಾ ನಿಂದೆ ಎಲ್ಲಾ ಅಂತ ಬೈಯುತ್ತಿದ್ದಾಗ, ರಾಜಕುಮಾರ ಇವನು ಕೈ ಹಿಡಿದು ಎಳೆದು ಬಗ್ಗಿಸಿ ಹೆಡಕಿನ ಮೇಲೆ ಹೊಡೆದಿರುತ್ತಾನೆ, ಸಿದ್ದಾರೂಡ ಇವನು ಬೆನ್ನಿನ ಮೇಲೆ ಕೈಯಿಂದ ಹೊಡೆದಿರುತ್ತಾನೆ. ಮಲ್ಲಪ್ಪಾ ಮತ್ತು ಶರಣಗೌಡ ಇವರು ಇವರೌನ ತುಲ್ಲಾ ಇವಳಿಗೆ ಬಿಡಬ್ಯಾಡ್ರಿ ಖಲಾಸ ಮಾಡ್ರಿ ಅಂತ ಜೀವದ ಭಯ ಹಾಕುತ್ತಿದ್ದಾಗ ನಾನು ಅಂಜಿ ಚೀರಾಡುತ್ತಿದ್ದಾಗ ನನಗೆ ಹೊಡೆಯುದನ್ನು ಬಿಟ್ಟು ಅವರೆಲ್ಲರೂ ಓಡಿ ಹೋಗಿರುತ್ತಾರೆ. ನಂತರ ನನ್ನ ಮಗ ನರೇಂದ್ರಕುಮಾರ ಇತನಿಗೆ ವಿಷಯ ಗೊತ್ತಾಗಿ ಮನೆಗೆ ಬಂದು ನನಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಹಾಬಾದ ನಗರ ಠಾಣೆ : ಶ್ರೀ ಶ್ರೀಶೈಲ್ ತಂದೆ ಗಿರಿಮಲ್ಲಪ್ಪಾ ಹುಗ್ಗಿ ಸಾ:ತೋನಸನಳ್ಳಿ (ಎಸ್) ಇವರು ದಿನಾಂಕ:04.10.2017 ರಂದು ತೋನಸನಳ್ಳಿ (ಎಸ್‌) ರಸ್ತೆಯ ಕಟಿಂಗ್ ಶಾಪ್ ಹತ್ತಿರ ನಿಂತಾಗ ಸತೀಶ ತಂದೆ ರಾಜು ಹುಗ್ಗಿ ಹಾಗೂ ಇತರರು ಗುಂಪು ಕಟ್ಟಿಕೊಂಡು ಬಂದು ಸತೀಶ ನನಗೆ "ನಿಂದ್ರಲೇ ಬೋಸಡಿಮಗನೆ ಎಲ್ಲಗೆ ಹೊಂಟಿದಿ, ಮೊನ್ನೆ ಸರಕಾರದ ಮನೆ ಹಂಚಿಕೆ ಮಾಡುವಾಗ ನನಗೆ ಬೈದಿದ್ದಿ ನಿನ್ನ ತಿಂಡಿ ಜಾಸ್ತಯಾಗಿದೆ ,ಅಂತಾ ಬೈಯುತ್ತಾ ಅವರಲ್ಲಿ ಶರಣು ಮತ್ತು ಬಸವರಾಜ ಇಬ್ಬರು ತಡೆದು ನಿಲ್ಲಿಸಿ ಹಿಡಿದುಕೊಂಡಾಗ ಸತೀಶ ಇತನು ತನ್ನ ಕೈಯಲ್ಲಿದ್ದ ತಲವಾರದಿಂದ ಎಡ ರಟ್ಟೆಗೆ ಹೊಡೆದು ರಕ್ತಗಾಯ ಮಾಡಿದಾಗ ಘಾಬರಿಯಿಂದ ಚೀರಾಡುವಾಗ ಶಿವಬಸಪ್ಪಾ ಮತ್ತು ರಮೇಶ ಇವರು ನನ್ನ ಹೆಡಕಿಗೆ ಕೈಹಾಕಿ ನೆಲಕ್ಕೆ ಹಾಕಿದಾಗ ಪ್ರೀತಮ್ ಇತನು ಕಾಲಿನಿಂದ ಬೆನ್ನಿಗೆ ಹೊಡೆಯುತಿದ್ದಾಗ ತಲೆ ಸುತ್ತು ಬಂದು ಬಿದ್ದಾಗ ಎಲ್ಲರೂ ಕೂಡಿ "ನಡೆಯಿರಿ ಸೂಳೆ ಮಗ ಸತ್ತಿರುತ್ತಾನೆ" ಹೋದರು ನಂತರ ನಮ್ಮ ಅಣ್ಣನಿಗೆ ತಿಳಿಸಿದ್ದರಿಂದ ಸ್ಥಳಕ್ಕೆ ಬಂದು ಗಾಯ ಪೆಟ್ಟು ಹೊಂದಿದ ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಬಾದ ತಂದು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೇವೂರ ಠಾಣೆ : ಶ್ರೀ ಸುನಿಲ ತಂದೆ ರೂಪಸಿಂಗ ರಾಠೋಡ ಸಾ:ಅರ್ಜುಣಗಿ ತಾಂಡಾ ಇವರು ದಿನಾಂಕ:02/10/2017 ರಂದು ಮುಂಜಾನೆ ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ನಮ್ಮ ಮನೆಯ ಮುಂದೆ ಇರುವ ಗಲ್ಲಿ ಇಂದ ರಸ್ತೆಯ ಮುಖಾಂತರ ಹೊಗುವಾಗ ಚನ್ನಪ್ಪ ತಂದೆ ಸೊಮಸಿಂಗ ರಾಠೋಡ ನಮ್ಮ ಮನೆಯ ಪಕ್ಕದವನಾಗಿದ್ದು ಎಲೈಯ ಸುಳಿಯಾಮಗನೆ ನಮ್ಮ ಮನೆಯ ಸಂದಿಯಾಗಿಂದು ಎಕಿ ಮಾಡಲಿಕೆ ಬಂದಿದ್ದಿಯಾ ಸುಳಿಯಾಮಗನೆ ಇನ್ನು ಮ್ಯಾಗ ನಮ್ಮ ಗಲ್ಲಿಯ ರಸ್ತೆ ಯಿಂದ ಬರಲಾರದಂಗ ನಿನ್ನ ಕಾಲಕಡಿಯುತ್ತೆನೆ.ಅಂದನು ನಾನು ಎಕಿ ಮಾಡಲ್ಯಾಕ ಬಂದಿಲ ನನ್ನ ವೈಯಕ್ತಿಕ ಕೆಲಸದ ಸಲುವಾಗಿ ಹೊಗುತ್ತಾ ಇದ್ದೆನೆ. ಅಂತಾ ಚನ್ನಪ್ಪನಿಗೆ ನಾನು ಹೇಳಿದೆನು. ಲೆ ಭೋಸಡಿಮಗನೆ ನನಗೆ ಎನು ಬುದ್ದಿ ಹೇಳುತಿಯಾ ಸುಳೆ ಮಗನೆ ಅಂದವನೆ ಅವನ ಅಣ್ಣನಿಗೆ ಎ ಯಶವಂತ ಮನೆಯಿಂದ ಕೊಡಲಿತೆಗೆದುಕೊಂಡು ಜಲ್ದಿಬಾ ಅಂದನು ಅಣ್ಣ ತಮ್ಮ ಇಬ್ಬರು ಕುಡಿಕೊಂಡು ನನ್ನ ಎದೆಯ ಮೇಲಿನ ಅಂಗಿ ಹಿಡಿದ್ದು ಚನ್ನಪ್ಪ ನೆಲಕೆ ಹಾಕಿದನು ಯಶವಂತ ಎ ಸಚೀನ ಅಂಜನಾ ಎ ಬಾರೋ ಈ ಸುಳಿಯಾಮಗನಿಗೆ ಖಲಾಸಮಾಡಿ ಮುಗಿಸಿ ಬಿಡೊಣ ಅಂದು ನನಗೆ ಕೊಡಲಿಯತ್ತಿ ಯಶವಂತ ನನ ಎಡಕಿವಿಯ ಮಡ್ಡಿಯ ಪಕ್ಕದಲ್ಲಿ ಹೊಡೆದನು ನನಗೆ ಹೊಡೆದತಕ್ಷಣ ಎ ಯವ್ವಾ ಸತ್ತೆನೊ ಎಂದು ದೊಡದ್ವನಿಯಿಂದ ಚಿರಿದ್ದನ್ನು ಅಷ್ಟರಲ್ಲಿ ನನ್ನ ಶಬ್ದಕೆಳಿ ನನ್ನ ತಾಯಿಯವರಾದ ಶಿತಾಬಾಯಿ ಗಂಡ ರೂಪಸಿಂಗ ಮತ್ತು ಬಳಿರಾಮ ತಂದೆ ಸೆವು ಚವ್ಹಾಣ ಪ್ರೇಮಕುಮಾರ ತಂದೆ ನಾಮು ಚವ್ಹಾಣ ಇವರೆಲ್ಲರು ನನ್ನ ಹೊಡೆದ ರಕ್ತ ಗಾಯಗಳನ್ನು ನೋಡಿ ನಮ್ಮ ತಾಯಿ ಮತ್ತು ಇವರೆಲ್ಲರು ಕುಡಿಕೊಂಡು ಜಗಳಬಿಡಿಸುವಾಗ ನನ್ನ ತಾಯಿಯ ಕೊರಳಲ್ಲಿಯಿದ್ದ ಎರಡು ತಾಳಿಯ ಬಟ್ಟಲು ಮತ್ತು ಬಂಗಾರದ 8 ಗುಂಡುಗಳು ಯಶವಂತ,ಚನ್ನಪ್ಪ,ಸಚೀನ,ಅಂಜನಾ ಇವರೆಲ್ಲರು ಕುಡಿಕೊಂಡು ನನ್ನ ತಾಯಿಯ ಸಿರೆ,ಸೆರಗ ಮತ್ತು ಕುಬಸ ಎಳೆದು ಹೊಡೆಯುವಾಗ ಐದು ಜನರಲ್ಲಿ ನನ್ನ ತಾಯಿಯ ಬಂಗಾರದ ಒಡವೆಗಳು ಜಗಳ ನಡೆಯುವಾಗ ಬಿಡಿಸಲಕ್ಕೆ ಬಂದಾಗ ಈ ಮೇಲ್ಕಂಡವರು ಕೊರಳಿನಿಂದ ಬಂಗಾರದ ಒಡವೆಗಳು ಕಿತ್ತಿಕೊಂಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಈಗಿರುವ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ, ಪಕ್ಷ ಯಾವ ನಿರ್ಧಾರಗಳನ್ನು ತೆಗದುಕೊಳ್ಳುತ್ತದೆಯೋ ಅದಕ್ಕೆ ನಾವೆಲ್ಲರೂ ಬದ್ಧ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ಮುಖ್ಯಂಮತ್ರಿ ಬದಲಾವಣೆಯ ಕುರಿತು ಸುಳಿವು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದ್ದೆ. ಈ ಬಗ್ಗೆ ಅವರೇನೂ ಹೇಳಿಲ್ಲ. ನಾನು ಮುಖ್ಯಮಂತ್ರಿ ಯಾಗುತ್ತೇನೆ ಎಂದು ಅವರು ಏನನ್ನೂ ಹೇಳಿಲ್ಲ. ಅದೆಲ್ಲ ಮಾಧ್ಯಮದವರ ಸೃಷ್ಟಿ. ಅವರು ಬಂದ್ರೆ ಸಂತೋಷ. ಈಗಾಗಲೇ ಅವರು ಕೇಂದ್ರ ಸಚಿವರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಮಿತ್ ಶಾ ಬಳಿ 25 ನಿಮಿಷಗಳ ಕಾಲ ಮಾತನಾಡಿದರಂತೆ. ಅವರು ಮಾತನಾಡಿದ ಸಂದರ್ಭ ಯಾವುದಿತ್ತೋ ಗೊತ್ತಿಲ್ಲ ಎಂದರು. ಬಿಜೆಪಿಯವರು ಎಂಎಲ್‌ಎ ಚುನಾವಣೆಗೆ ಆರು ತಿಂಗಳಿದ್ದಾಗಲೂ ಮುಖ್ಯಂಮತ್ರಿ ಬದಲಾವಣೆ ಮಾಡಿದ್ದಾರೆ. ಎಂಟು, ಹತ್ತು ತಿಂಗಳಿದ್ದಾಗಲೂ ಬದಲಾವಣೆ ಮಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕೇಂದ್ರಕ್ಕೆ ಬಿಟ್ಟ ವಿಷಯ. ಸಚಿವ ಸಂಪುಟ ವಿಸ್ತರಣೆ ಆದರೆ ಆಗಸ್ಟ್ 15ರೊಳಗೆ ಆಗಬಹುದು. ಪಾರ್ಟಿ ಅಧಿಕಾರಕ್ಕೆ ಬರಬೇಕು ಎಂಬ ಸಂಕಲ್ಪ‌ ಇರುವುದರಿಂದ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.
ಎಲ್ಲರಿಗೂ ನಮಸ್ಕಾರ! ನಮ್ಮ ಹಳೆಯ ಬಳಕೆದಾರರು ನಮ್ಮ ಕಾರ್ಯಕ್ರಮಗಳನ್ನು ಆನಂದಿಸುತ್ತಿದ್ದಾರೆಂದು ನೀವು ಭಾವಿಸುತ್ತೀರಿ ಮತ್ತು ನೀವು ಇತರ ಜನರೇಟರ್‌ಗೆ ಸಿದ್ಧರಿದ್ದೀರಾ?. Which will give you serial keys for an other expense game named Far Cry 5. ಈ ಫಾರ್ ಕ್ರೈ ಡೌನ್‌ಲೋಡ್ ಮಾಡುವ ಮೊದಲು 5 ಕೀ ಜನರೇಟರ್ (ಎಕ್ಸ್ಬಾಕ್ಸ್-PS4-ಪಿಸಿ) ನೀವು ಅದರ ಬಗ್ಗೆ ಸಂಪೂರ್ಣ ಲೇಖನವನ್ನು ಓದಬೇಕು. ಫಾರ್ ಕ್ರೈ ಬಗ್ಗೆ 5 ಗೇಮ್: ದೂರದ ಕೂಗು 5 ಆಕ್ಷನ್ ಮತ್ತು ಶೂಟಿಂಗ್ ಆಟವಾಗಿದ್ದು ಇದನ್ನು ಸಾಮಾನ್ಯವಾಗಿ ಸಾಹಸಮಯ ಆಟ ಎಂದು ನಿರ್ದಿಷ್ಟಪಡಿಸಲಾಗುತ್ತದೆ. ಈ ಆಟವನ್ನು ಯೂಬಿಸಾಫ್ಟ್ ಮಾಂಟ್ರಿಯಲ್ ಅಭಿವೃದ್ಧಿಪಡಿಸಿದೆ ಮತ್ತು ಡಾನ್ ಹೇ ನಿರ್ದೇಶಿಸಿದ್ದಾರೆ & ಪ್ಯಾಟ್ರಿಕ್ ಮೆಥೆ. ಆಟಗಾರನು ಫಾರ್ ಕ್ರೈ ಅನ್ನು ಆನಂದಿಸಬಹುದು 5 ನಂತಹ ವಿಭಿನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ: ಮೈಕ್ರೋಸಾಫ್ಟ್ ವಿಂಡೋಸ್ ಪ್ಲೇಸ್ಟೇಷನ್ 4 ಎಕ್ಸ್ಬಾಕ್ಸ್ ದೂರದ ಕೂಗು 5 ಆರಂಭದಲ್ಲಿ ಮಾರ್ಚ್ 27 ರಂದು ಬಿಡುಗಡೆಯಾಯಿತು 2018. ಈ ಆಟದ ರೇಟಿಂಗ್ ಮೂಲಕ ನಾವು ಈ ಆಟದ ಜನಪ್ರಿಯತೆಯನ್ನು ಅಂದಾಜು ಮಾಡಬಹುದು 7.6 ಔಟ್ 10 ಯಾವ ಆಟದ ಸ್ಥಳವನ್ನು ಅದಕ್ಕೆ ನೀಡಿದೆ. ಈ ಆಟದ ಬಗ್ಗೆ ಅತ್ಯಂತ ವಿಶಿಷ್ಟವಾದ ವಿಷಯವೆಂದರೆ ಅದು ಕಾಲ್ಪನಿಕ ಆಟ. ನಾವು ಈ ಆಟದ ಕಥಾವಸ್ತುವಿನ ಬಗ್ಗೆ ಮಾತನಾಡಿದರೆ, ಇದು ಫಾರ್ಕ್ರಿಗಾಗಿ ಕಾಲ್ಪನಿಕ ಭರವಸೆಯಲ್ಲಿ ನಡೆಯುತ್ತದೆ 5 ಡೆಪ್ಯೂಟಿ ಶೆರಿಫ್ಟ್ ಸುತ್ತ ಸುತ್ತುತ್ತದೆ. ಹೋಪ್ ದೇಶದಲ್ಲಿ ಯಾರು ಸಿಕ್ಕಿಬಿದ್ದರು. ಇತರ ಆಟಗಳಿಗಿಂತ ಭಿನ್ನವಾಗಿರುವ ಈ ಆಟದ ಮತ್ತೊಂದು ವೈಶಿಷ್ಟ್ಯವೆಂದರೆ ಆಟದ ಮುಖ್ಯ ಪಾತ್ರವು ನೇಮಕಾತಿಯ ಶಕ್ತಿಯನ್ನು ಹೊಂದಿದೆ. ಶತ್ರುಗಳ ವಿರುದ್ಧ ಹೋರಾಡಲು ಸಹಾಯ ಮಾಡಲು ಆಟಗಾರರು ನೇಮಕಾತಿ ವ್ಯವಸ್ಥೆಯ ಮೂಲಕ ಆಡಲಾಗದ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಬಹುದು. ಫಾರ್ ಕ್ರೈನೊಂದಿಗೆ ಹೇಗೆ ಆಡಬೇಕು 5 ಕೀ ಜನರೇಟರ್? ಮನುಷ್ಯರು ಮಾತ್ರವಲ್ಲ, ಆಟಗಾರನು ತನ್ನ ಸೈನ್ಯವನ್ನು ಬಲಪಡಿಸಲು ವಿವಿಧ ಪ್ರಾಣಿಗಳಿಗೆ ತರಬೇತಿ ನೀಡಬಹುದು. ಸಣ್ಣ ಮತ್ತು ಉದ್ದದ ಶ್ರೇಣಿಗಳ ವಿವಿಧ ಶಸ್ತ್ರಾಸ್ತ್ರಗಳನ್ನು ಹೋರಾಟದಲ್ಲಿ ಬಳಸಬಹುದು. ಬಳಕೆದಾರರಿಗೆ ಅನುಕೂಲವಾಗುವಂತೆ ವಿಭಿನ್ನ ಸೂಚನೆಗಳು ಮತ್ತು ನಕ್ಷೆಗಳು ಇರುತ್ತವೆ. ಇದು ಎದುರಾಳಿಯ ಸ್ಥಾನಗಳನ್ನು ಮತ್ತು ಕಾರ್ಯದ ನಿಖರವಾದ ಮಾಹಿತಿಯನ್ನು ತಿಳಿಸಬಲ್ಲದು. ಆಟದ ವೈಶಿಷ್ಟ್ಯಗಳು: ಫಾರ್ ಕ್ರೈನ ಎರಡು ವಿಧಾನಗಳಿವೆ 5 ಆಟದ, ಒಬ್ಬ ಆಟಗಾರ & Multi-Player mode. Far Cry 5 ಆಟವು ಅದ್ಭುತ ಶೂಟಿಂಗ್ ನಿಖರತೆ ಮತ್ತು ಸೂಕ್ತ ಆಟದ ಆಟವನ್ನು ಹೊಂದಿದೆ. ಇದು ಮುಕ್ತ ಪ್ರಪಂಚದ ವಾತಾವರಣವು ಮುಕ್ತವಾಗಿ ಚಲಿಸಲು ಬಳಕೆಯನ್ನು ಶಕ್ತಗೊಳಿಸುತ್ತದೆ. ಆಟಗಾರನು ಆಟದಲ್ಲಿ ಕಾಲ್ನಡಿಗೆಯಲ್ಲಿ ಅಥವಾ ಯಾವುದೇ ರೀತಿಯ ವಾಹನದಲ್ಲಿ ಮುಕ್ತವಾಗಿ ಚಲಿಸಬಹುದು. ಈ ಆಟವು ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಬಳಕೆದಾರ ಸ್ನೇಹಿ ನಿಯಂತ್ರಕವನ್ನು ಹೊಂದಿದೆ. ದೂರದ ಕೂಗು 5 ಇದು ಯುದ್ಧ ಮತ್ತು ಕಾದಂಬರಿಗಳ ಪರಿಮಳವನ್ನು ಹೊಂದಿರುವ ಅತ್ಯುತ್ತಮ ಶೂಟಿಂಗ್ ಆಟವಾಗಿದೆ. ಫಾರ್ ಕ್ರೈ ಬಗ್ಗೆ 5 ಕೀ ಜನರೇಟರ್ 2022 ನಾವು ನಿಮ್ಮ ಬಗ್ಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಮತ್ತು ಈಗ ಗಮನಕ್ಕೆ ಬರುವುದಿಲ್ಲ. ನಿಮಗೆ ತಿಳಿದಿರುವಂತೆ ಈ ಆಟವು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿಲ್ಲ, ಆದ್ದರಿಂದ ನಾವು ಅದನ್ನು ಫಾರ್ ಕ್ರೈ ಹಂಚಿಕೊಳ್ಳುತ್ತಿದ್ದೇವೆ 5 ಸೀರಿಯಲ್ Keygen. ಈ ಕ್ರಿಯಾಶೀಲತೆ ಕೋಡ್ ಜನರೇಟರ್ ಫಾರ್ ಕ್ರೈಗಾಗಿ ಅನಿಯಮಿತ ಅನನ್ಯ ಸಿಡಿ ಕೀಗಳನ್ನು ರಚಿಸಬಹುದು 5 ಆಟದ. ಹಿಂದಿನ ಪೋಸ್ಟ್: ವೈಫೈ ಪಾಸ್ವರ್ಡ್ ಹ್ಯಾಕರ್ ದೂರದ ಕೂಗು 5 ಪರವಾನಗಿ ಕೀಜೆನ್ ಕಾರ್ಯನಿರ್ವಹಿಸುತ್ತದೆ? ನಾನು ಮೇಲ್ಭಾಗದಲ್ಲಿ ಹೇಳಿದಂತೆ ಈ ಆಟವನ್ನು ಮೂರು ರೀತಿಯ ವ್ಯವಸ್ಥೆಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ನಮ್ಮ ಪ್ರೋಗ್ರಾಮರ್ಗೆ ತಿಳಿದಿದೆ. ಆದ್ದರಿಂದ ಅವರು ಈ ಫಾರ್ ಕ್ರೈನಲ್ಲಿ ಎಲ್ಲಾ ಆಯ್ಕೆಗಳನ್ನು ಸೇರಿಸಿದ್ದಾರೆ 5 ಸಿಡಿ ಕೀ ಜನರೇಟರ್ ಮತ್ತು ನೀವು ಪ್ರತಿ ಬಾರಿಯೂ ಎಲ್ಲಾ ರೀತಿಯ ಕೀಗಳನ್ನು ರಚಿಸಬಹುದು. ಫಾರ್ ಕ್ರೈ ಆಡಲು ನೀವು ಯಾವ ವ್ಯವಸ್ಥೆಯನ್ನು ಬಳಸುತ್ತಿರುವಿರಿ ಎಂಬುದು ಮುಖ್ಯವಲ್ಲ 5 ಆಟದ, ಸರಳವಾಗಿ ಅವುಗಳಲ್ಲಿ ಒಂದನ್ನು ಆರಿಸಿ ಮತ್ತು ರಚಿಸು ಬಟನ್ ಕ್ಲಿಕ್ ಮಾಡಿ. ನಮ್ಮ ಫಾರ್ ಕ್ರೈ 5 ಪರವಾನಗಿ ಕೀ ಜನರೇಟರ್ ನಿಮಗೆ ಒಂದು ನಿಮಿಷದಲ್ಲಿ ತಾಜಾ ಮತ್ತು ಕೆಲಸ ಮಾಡುವ ಸಕ್ರಿಯಗೊಳಿಸುವ ಕೋಡ್ ನೀಡುತ್ತದೆ. ನಮ್ಮ ಪ್ರೋಗ್ರಾಂ ಅನ್ನು ಬಳಸಲು ಯಾವುದೇ ನಿರ್ಬಂಧವಿಲ್ಲ, ಇದು ಸ್ನೇಹಪರ ಬಳಕೆದಾರ ಇಂಟರ್ಫೇಸ್ ಮತ್ತು ಸಮೀಕ್ಷೆಯ ಮಾನವ ಪರಿಶೀಲನೆ ಇಲ್ಲದೆ ಉಚಿತವಾಗಿ ಲಭ್ಯವಿದೆ. ಫಾರ್ ಕ್ರೈ ಅನ್ನು ಹೇಗೆ ಬಳಸುವುದು 5 ಸಕ್ರಿಯಗೊಳಿಸುವಿಕೆ ಕೋಡ್ ಜನರೇಟರ್? ನಮ್ಮ ಪ್ರೋಗ್ರಾಂ ಸ್ನೇಹಪರ ಬಳಕೆದಾರ ಮತ್ತು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ ಎಂದು ನಾನು ಮೇಲೆ ಹೇಳಿದಂತೆ. ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ಈ ಉತ್ಪನ್ನವನ್ನು ಪಡೆಯಿರಿ ಮತ್ತು ಅದನ್ನು ನಿಮ್ಮ ಪಿಸಿ ಅಥವಾ ಮ್ಯಾಕ್ ಸಿಸ್ಟಂನಲ್ಲಿ ಸ್ಥಾಪಿಸಿ. ನಂತರ ನಿಮ್ಮ ಪ್ಲಾಟ್‌ಫಾರ್ಮ್ ಆಯ್ಕೆಮಾಡಿ (ಎಕ್ಸ್ಬಾಕ್ಸ್, ಪಿಸಿ ಅಥವಾ ಪ್ಲೇಸ್ಟೇಷನ್ 4). ಎಲ್ಲಾ ಹಿಟ್ ನಂತರ “ಕೀ ರಚಿಸಿ” ಆಯ್ಕೆ ಮತ್ತು ಸಂಪೂರ್ಣ ಪ್ರಕ್ರಿಯೆಯ ನಂತರ ನಿಮ್ಮ ಕೋಡ್ ಅನ್ನು ನಕಲಿಸಿ ಮತ್ತು ನಿಮ್ಮ ಆಟವನ್ನು ಉಚಿತವಾಗಿ ಸಕ್ರಿಯಗೊಳಿಸಿ. ಟ್ಯಾಗ್ ಮಾಡಲಾಗಿದೆ ದೂರದ ಕೂಗು 5 ಸಕ್ರಿಯಗೊಳಿಸುವಿಕೆ ಕೋಡ್ ಜನರೇಟರ್ದೂರದ ಕೂಗು 5 keygenದೂರದ ಕೂಗು 5 ಕೀ ಜನರೇಟರ್ ಪರವಾನಗಿದೂರದ ಕೂಗು 5 ಸರಣಿ ಜನರೇಟರ್
ಬೆಳಗಾವಿ: ಪ್ರಿಯಕರನ ಜೊತೆ ಸೇರಿಕೊಂಡ ತನ್ನ ಗಂಡನನ್ನು (Husband) ಪತ್ನಿಯೇ(Wife) ಕೊಲೆ ಮಾಡಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ. Advertisements ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಪಾಂಡಪ್ಪ ಜಟಕನ್ನವರ(35) ಮೃತ ವ್ಯಕ್ತಿ. ಈತನ ಪತ್ನಿ ಲಕ್ಷ್ಮಿ ಜಟಕನ್ನವರ ಹೊಸೂರ ಗ್ರಾಮದ ರಮೇಶ್ ಬಡಿಗೇರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದೇ ಕಾರಣಕ್ಕೆ ಆಗಾಗ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ರಾತ್ರಿ ಪಾಂಡಪ್ಪ ಹಾಗೂ ಲಕ್ಷ್ಮೀ ನಡುವೆ ಇದೇ ವಿಷಯಕ್ಕೆ ಜಗಳವಾಡಿದ್ದು, ಈ ವಿಷಯ ರಮೇಶ್(36)ಗೆ ಲಕ್ಷ್ಮಿ ತಿಳಿಸಿ, ಬಳಿಕ ಗಂಡನನ್ನು ಕೊಲೆ ಮಾಡಲು ತಂತ್ರ ರೂಪಿಸಿದ್ದಾಳೆ. Advertisements ಈ ಪ್ರಕಾರವಾಗಿಯೇ ರಮೇಶ್ ಬಡಿಗೇರ ಲಕ್ಷ್ಮಿ ಮನೆಗೆ ಬಂದಿದ್ದ. ಈ ವೇಳೆ ರಮೇಶ್ ಹಾಗೂ ಪಾಂಡಪ್ಪ ಮಧ್ಯೆ ನಡೆದಿದ್ದ ಜಗಳ ವಿಕೋಪಕ್ಕೆ ತಿರುಗಿತ್ತು. ಆಗ ಪಾಂಡಪ್ಪನ ತಲೆಗೆ ಲಕ್ಷ್ಮಿ ಕೃಷಿ ಉಪಕರಣದಿಂದ ಹೊಡೆದಿದ್ದಾಳೆ. ಇದರಿಂದಾಗಿ ಪಾಂಡಪ್ಪನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಾದ ಬಳಿಕ ಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪಾಂಡಪ್ಪ ಜಕ್ಕನವರ ಶವವನ್ನು ಬೈಕ್ ಮೇಲೆ ಹೊತ್ತೊಯ್ದು, ರಾಮದುರ್ಗ ತಾಲೂಕಿನ ಹೊಸೂರು ಹೊರವಲಯದ ಕಿರುಸೇತುವೆ ಬಳಿ ಎಸೆಯಲಾಗಿತ್ತು. ಇದನ್ನೂ ಓದಿ: ಹನೂರಿನಲ್ಲಿ 20 ಅಡಿ ಆಳದ ಹಳ್ಳಕ್ಕೆ ಬಿದ್ದ ಬೆಂಗಳೂರಿನ ಕಾರು ಈ ಹಿನ್ನೆಲೆಯಲ್ಲಿ ಪಾಂಡಪ್ಪ ಅಪಘಾತದಿಂದ ಮೃತ ಪಟ್ಟಿದ್ದಾನೆ ಎಂದು ಬಿಂಬಿಸಬೇಕು ಎಂಬ ಕಾರಣಕ್ಕೆ ಲಕ್ಷ್ಮಿ ತನಗೆ ಏನೂ ಗೊತ್ತೆ ಇಲ್ಲದ ರೀತಿಯಲ್ಲಿ ಮನೆಗೆ ಹೋಗಿ ಮರುದಿನ ತನ್ನ ಗಂಡ ಮನೆಗೆ ಮರಳಿ ಬಂದಿಲ್ಲ ಎಂದು ನಾಟಕವಾಡಿದ್ದಾಳೆ. ಇದನ್ನೂ ಓದಿ: ಪಟಾಕಿ ಬ್ಲಾಸ್ಟ್‌ ನೆಪದಲ್ಲಿ ಸ್ಫೋಟಕ ಸ್ಫೋಟ – ಇದು ಶಿವಮೊಗ್ಗ ಶಂಕಿತ ಉಗ್ರನ ಟ್ರಯಲ್‌ ಬ್ಲ್ಯಾಸ್ಟ್‌ ಕಥೆ Advertisements ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಕಟಕೋಳ ಪೊಲೀಸರು 24 ಗಂಟೆಯೊಳಗಾಗಿಯೇ ಪ್ರಕರಣವನ್ನು ಭೇದಿಸಿದ್ದಾರೆ. ಲಕ್ಷ್ಮಿ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಘಟನೆ ಕುರಿತು ಲಕ್ಷ್ಮಿ ಹಾಗೂ ಆಕೆಯ ಪ್ರಿಯಕರ ರಮೇಶ್ ಬಡಿಗೇರನನ್ನು ಬಂಧಿಸಲಾಗಿದೆ.
ಕೋಲ್ಕತ್ತಾದ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರ ಪ್ರಕಾರ ಕರುಳಿನ ಕ್ಯಾನ್ಸರ್ ಭಾರತದಲ್ಲಿ ಐದನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ನಗರದ ಆಸ್ಪತ್ರೆಯು ಕ್ಯಾನ್ಸರ್‌ಗೆ ತಡೆಗಟ್ಟುವ ಕ್ರಮಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಮಂಗಳವಾರ ಫೇಸ್‌ಬುಕ್ ಲೈವ್ ಮೂಲಕ ಕರುಳಿನ ಕ್ಯಾನ್ಸರ್‌ಗೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯನ್ನು ಹಂಚಿಕೊಂಡಿದೆ. ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ನಿರ್ದೇಶಕ ಡಾ. ಪ್ರದೀಪ್ತ ಕುಮಾರ್ ಸೇಥಿ, ಡಾ. ಅರಿಂದಮ್ ಮೊಂಡಲ್, ಸಲಹೆಗಾರ -ಸರ್ಜಿಕಲ್ ಆಂಕೊಲಾಜಿ (ಜಿಐ ಮತ್ತು ಥೊರಾಸಿಕ್) ಎಂಎಸ್ (ಜನರಲ್ ಸರ್ಜರಿ), ಎಂಸಿಎಚ್ (ಸರ್ಜಿಕಲ್ ಆಂಕೊಲಾಜಿ) ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೇರ ಪ್ರಸಾರವನ್ನು ಆಯೋಜಿಸಿದ್ದರು. . ವಿಷಯವನ್ನು ಉದ್ದೇಶಿಸಿ, ಡಾ. ಅರಿಂದಮ್ ಮೊಂಡಲ್ ಮಾತನಾಡಿದರು. “ಕೊಲೊನ್ ಕ್ಯಾನ್ಸರ್ ಅನ್ನು ರೋಗಿಗಳಲ್ಲಿ ಹಲವಾರು ನಿರ್ಣಾಯಕ ರೋಗಲಕ್ಷಣಗಳಿಂದ ಕಂಡುಹಿಡಿಯಬಹುದು. ಆರಂಭಿಕ ಹಂತಗಳಲ್ಲಿ, ಕರುಳಿನ ಅಭ್ಯಾಸದಲ್ಲಿ (ಮಲಬದ್ಧತೆ ಅಥವಾ ಸಡಿಲವಾದ ಮಲ), ಕಪ್ಪು-ಬಣ್ಣದ ಮಲ ಅಥವಾ ಕರುಳಿನೊಳಗಿನ ಕ್ಯಾನ್ಸರ್-ಉಂಟುಮಾಡುವ ಗಡ್ಡೆಯಿಂದ ಸ್ಪಷ್ಟವಾದ ರಕ್ತಸ್ರಾವವು ಆಗಾಗ್ಗೆ ಬದಲಾಗುತ್ತದೆ. ಹೆಚ್ಚು ಮುಂದುವರಿದ ಹಂತಗಳಲ್ಲಿ, ರೋಗಿಗಳು ಹೊಟ್ಟೆ ಅಥವಾ ಎದೆಯಲ್ಲಿ ದ್ರವದ ಶೇಖರಣೆಯಿಂದ ಬಳಲುತ್ತಿದ್ದಾರೆ, ಇದು ಉಸಿರಾಟದ ತೊಂದರೆಗಳು, ಕಾಮಾಲೆ ಅಥವಾ ಮೂಳೆಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಎಂದು ಅಭಿಪ್ರಾಯಪಟ್ಟಿದ್ದಾರೆ. “ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸದಿರುವುದು ಮುಖ್ಯವಾಗಿದೆ, ಏಕೆಂದರೆ ಆರಂಭಿಕ ರೋಗನಿರ್ಣಯವು ಸಂಪೂರ್ಣ ಚೇತರಿಕೆಯ ಸಾಧ್ಯತೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಆರಂಭಿಕ ರೋಗನಿರ್ಣಯದ ಇತರ ಅಂಶವೆಂದರೆ ಕರುಳಿನ ಕ್ಯಾನ್ಸರ್ನ ಕುಟುಂಬದ ಇತಿಹಾಸದೊಂದಿಗೆ ಹೆಚ್ಚಿನ ಅಪಾಯದ ವ್ಯಕ್ತಿಗಳ ಸ್ಕ್ರೀನಿಂಗ್. ಈ ವ್ಯಕ್ತಿಗಳು ದಿನನಿತ್ಯದ ತಪಾಸಣೆಗೆ ಒಳಗಾಗಲು ಶಿಫಾರಸು ಮಾಡಲಾಗಿದೆ, ಇದರಿಂದಾಗಿ ಅವರಲ್ಲಿ ಯಾವುದೇ ರೋಗಲಕ್ಷಣಗಳು ಪ್ರಾರಂಭವಾಗುವ ಮೊದಲು ಅದನ್ನು ಪತ್ತೆಹಚ್ಚಬಹುದು, ”ಎಂದು ಅವರು ಹೇಳಿದರು. ಡಾ. ಪ್ರದೀಪ್ತ ಕುಮಾರ್ ಸೇಥಿ, ನಿರ್ದೇಶಕರು, ಮಾತನಾಡಿ “ಸಡಿಲ ಚಲನೆಯಂತಹ ಅನಿಯಮಿತ ಕರುಳಿನ ಅಭ್ಯಾಸಗಳ ಯಾವುದೇ ಹಠಾತ್ ಸಂಭವವು ಕರುಳಿನ ಕ್ಯಾನ್ಸರ್ನ ಸೂಚನೆಯಾಗಿರಬಹುದು. ಪಾಲಿಪ್ನ ಕುಟುಂಬದ ಇತಿಹಾಸವನ್ನು ಹೊಂದಿರುವ 40 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಸಹ ಅಪಾಯದಲ್ಲಿದ್ದಾರೆ. ಬೊಜ್ಜು ಮತ್ತು ಕರುಳಿನ ಕ್ಯಾನ್ಸರ್ ನಡುವೆ ನೇರ ಸಂಬಂಧವಿದೆ, ಆದ್ದರಿಂದ ನಿಯಮಿತ ವ್ಯಾಯಾಮದೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಒಬ್ಬರ ಪೋಷಕರು ಅಥವಾ ನಿಕಟ ಸಂಬಂಧಿಗಳು ಜೀವನದಲ್ಲಿ ಆರಂಭಿಕ ಹಂತದಲ್ಲಿ ಕರುಳಿನ ಕ್ಯಾನ್ಸರ್ ಅನ್ನು ಗುರುತಿಸಿದರೆ, ಅವರ ಸಂಬಂಧಿಕರಿಗೆ ಕ್ಯಾನ್ಸರ್ ಇದೆ ಎಂದು ಶಂಕಿಸುವ ಒಂದು ದಶಕದ ಮೊದಲು ಅವರು ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಉರಿಯೂತದ ಕರುಳಿನ ಕಾಯಿಲೆಗಳಂತಹ ಸ್ವಯಂ ನಿರೋಧಕ ಕಾಯಿಲೆಗಳು ಸಹ ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಎಂದಿದ್ದಾರೆ.
ದೆಹಲಿಯ ಕೆಂಪು ಕೋಟೆಯ ಮೇಲೆ 2000ರ ಡಿಸೆಂಬರ್‌ 22ರಂದು ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ರಜಪೂತ್ ರೈಫಲ್ಸ್‌ಗೆ ಸೇರಿದ ಮೂವರು ಸೈನಿಕರು ಪ್ರಾಣ ಕಳೆದು ಕೊಂಡಿದ್ದರು. (From L to R) Justice S Ravindra Bhat, CJI UU Lalit and Justice Bela Trivedi Bar & Bench Published on : 4 Nov, 2022, 6:26 am ದೆಹಲಿಯ ಪ್ರತಿಷ್ಠಿತ ಕೆಂಪು ಕೋಟೆ ಮೇಲಿನ ದಾಳಿಕೋರ, ಲಷ್ಕರ್‌-ಇ-ತೋಯ್ಬಾ ಸಂಘಟನೆಯ ಸದಸ್ಯನಾದ ಪಾಕಿಸ್ತಾನದ ಮೊಹಮ್ಮದ್‌ ಆರೀಫ್‌ಗೆ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್‌ ಗುರುವಾರ ಎತ್ತಿ ಹಿಡಿದಿದೆ. 2000ರಲ್ಲಿ ನಡೆದಿದ್ದ ದಾಳಿಯಲ್ಲಿ ರಜ್ಪೂತ್‌ ರೈಫಲ್ಸ್‌ನ ಏಳನೇ ಘಟಕದ ಮೂವರು ಸೈನಿಕರು ಸಾವಿಗೀಡಾಗಿದ್ದರು. ಮರಣ ದಂಡನೆ ಪ್ರಶ್ನಿಸಿ ಆರೀಫ್‌ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ ಮತ್ತು ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ಬೆಲಾ ಎಂ ತ್ರಿವೇದಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಜಾ ಮಾಡಿತು. “ಭಾರತದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಯ ಮೇಲೆ ನೇರ ದಾಳಿ ಮಾಡಿರುವುದು ದಾಖಲೆಗಳಿಂದ ಸ್ಪಷ್ಟವಾಗಿದ್ದು, ಇದು ಶಿಕ್ಷೆಯನ್ನು ತಗ್ಗಿಸಲು ಅಧಿಕೃತವಾಗಿ ಪರಿಗಣಿಸಬಹುದಾದಂತಹ ಯಾವುದೇ ಸಣ್ಣ ಅಂಶಗಳನ್ನೂ ಮೀರುತ್ತದೆ,” ಎಂದು ಪೀಠವು ಆದೇಶದಲ್ಲಿ ಹೇಳಿದೆ. 2000ರ ಡಿಸೆಂಬರ್‌ 22ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಿಯೋಜಿಸಲ್ಪಟ್ಟಿದ್ದ ರಜಪೂತ್ ರೈಫಲ್ಸ್‌ ಘಟಕವಿದ್ದಲ್ಲಿ ದಾಳಿಕೋರರು ನುಗ್ಗಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಸೈನಿಕರು ಪ್ರಾಣ ಕಳೆದು ಕೊಂಡಿದ್ದರು. ದಾಳಿಕೋರರು ಕೆಂಪು ಕೋಟೆಯ ಹಿಂದಿನ ಗೋಡೆಯನ್ನು ಜಿಗಿದು ನಾಪತ್ತೆಯಾಗಿದ್ದರು. ದಾಳಿಯ ನಂತರ ಸೆರೆ ಸಿಕ್ಕಿದ್ದ ಆರೀಫ್‌ನನ್ನು ಐಪಿಸಿ, ಶಸ್ತ್ರಾಸ್ತ್ರ ಕಾಯಿದೆ, ವಿದೇಶಿಯರ ಕಾಯಿದೆ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ವಿಚಾರಣೆಗೆ ಒಳಪಡಿಸಲಾಗಿತ್ತು. 2005ರ ಅಕ್ಟೋಬರ್‌ 31ರಂದು ದೆಹಲಿಯ ಸತ್ರ ನ್ಯಾಯಾಲಯವು ಆತನನ್ನು ದೋಷಿ ಎಂದು ಘೋಷಿಸಿತ್ತು. ಇದನ್ನು 2007ರ ಸೆಪ್ಟೆಂಬರ್‌ 13ರಂದು ದೆಹಲಿ ಹೈಕೋರ್ಟ್‌, 2011ರ ಆಗಸ್ಟ್‌ 10ರಂದು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ತನ್ನ ಶಿಕ್ಷೆಯನ್ನು ವಿಭಾಗೀಯ ಪೀಠವು ಕಾಯಂಗೊಳಿಸಿದ್ದು ಬದಲಿಗೆ ತ್ರಿಸದಸ್ಯ ಪೀಠವು ಹೈಕೋರ್ಟ್‌ ಆದೇಶವನ್ನು ಕಾಯಂಗೊಳಿಸಬೇಕಿತ್ತು ಎಂದು ಆರೀಫ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ಈಗ ವಜಾ ಮಾಡಲಾಗಿದೆ. ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 65 ಬಿ ಅಡಿ ಕರೆ ದತ್ತಾಂಶದ ದಾಖಲೆಯನ್ನು ಪರಿಗಣಿಸದೇ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಪ್ರಮಾದ ಎಸಗಿದೆ ಎಂದು ಆರೀಫ್‌ ವಾದಿಸಿದ್ದನು. ಅಪರಾಧದಲ್ಲಿ ಮೇಲ್ಮನವಿದಾರರು ಭಾಗಿಯಾಗಿರುವುದಕ್ಕೆ ಯಾವುದೇ ಅನುಮಾನವಿಲ್ಲ ಎಂಬುದನ್ನು ದಾಖಲೆಗಳು ಹೇಳುತ್ತಿವೆ. ಭಾರತದ ಮೇಲೆ ಯುದ್ಧಗೈದು, ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಪಾಕಿಸ್ತಾನದ ಪ್ರಜೆಯಾಗಿರುವ ಅರೋಪಿಯನ್ನು ದೋಷಿ ಎಂದು ಘೋಷಿಸಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ರಾಜ್ಯದಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಬಹುತೇತ ಜಲಾಶಯಗಳು ಅಪಾಯದ ಮಟ್ಟ ತಲುಪಿವೆ. ಪ್ರಮುಖವಾಗಿ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಕನ್ನಡ, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ಈ ಜಿಲ್ಲೆಗಳ ಎಲ್ಲಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದ್ದು, ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಹದಗೆಟ್ಟಿದೆ. ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ. ಮಡಿಕೇರಿ ಸಮೀಪದ ಕಡಗದಾಳುವಿನಲ್ಲಿ ಭೂಕುಸಿತ ಉಂಟಾಗಿದ್ದು, ಕಡಗದಾಳು ಬೊಟ್ಲಪ್ಪ ದೇವಾಲಯಕ್ಕೆ ತೆರಳುವ ರಸ್ತೆ ಕುಸಿತವಾಗಿದ್ದು, ಗ್ರಾಮದಲ್ಲಿ ಸಿಕ್ಕಿಹಾಕಿಕೊಂಡವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬೊಟ್ಲಪ್ಪ ಯುವಕ ಸಂಘದಿಂದ ರಕ್ಷಣಾ ಕಾರ್ಯಪ್ರವೃತ್ತವಾಗಿದೆ. ಇನ್ನೂ ಜಿಲ್ಲೆಯ ಬಿಳಿಗೇರಿ-ಹಾಕತ್ತೂರು ರಸ್ತೆಯ ಸೇತುವೆ ಕುಸಿತವಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಸುತ್ತಮುತ್ತಲಿನ ಜನರಲ್ಲಿ ಆತಂಕ ತಂದೊಡ್ಡಿದೆ. ಅಲ್ಲದೇ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೂ ಕಂಟಕ ಎದುರಾಗಿದ್ದು, ಕುಶಾಲನಗರ ಬಳಿ ಹೆದ್ದಾರಿಯಲ್ಲಿ ಕಾವೇರಿ ನದಿ ನೀರಿನ ಪ್ರವಾಹ ಉಂಟಾಗಿದೆ. ಈ ಭಾಗದಲ್ಲಿ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಳದಿಂದ ಜನರ ಆತಂಕ ಉಲ್ಭಣಗೊಂಡಿದೆ. ಇನ್ನೂ ಭಾಗಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ತ್ರಿವೇಣಿ ಸಂಗಮದಲ್ಲಿ ಪ್ರವಾಹ ಹೆಚ್ಚುತ್ತಿದೆ. ಭಗಂಡೇಶ್ವರ ದೇವಾಲಯ ಪ್ರವೇಶಿಸಿರುವ ಕಾವೇರಿದೇವಾಲಯ ಒಳಭಾಗದಲ್ಲಿ ಪ್ರವಾಹ ನೀರು ನುಗ್ಗಿದ್ದು, ದೇವಸ್ಥಾನ ಜಲಾವೃತಗೊಂಡಿದೆ. ದಕ್ಷಿಣ ಕೊಡಗಿನಲ್ಲೂ ವರುಣನ ಅಬ್ಬರ ಜೋರಾಗಿದ್ದು, ಗೋಣಿಕೊಪ್ಪ ನಗರದ 3ನೇ ವಾರ್ಡ್ ಮನೆಗಳಿಗೆ ನೀರು ನುಗ್ಗಿದೆ. ನೀರುಕೀರೆಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಜಲಾವೃತವಾಗಿದ್ದಯ, ಕೀರೆಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೂ ಕೊಡಗಿನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದ ಆದಿವಾಸಿ ಜನರು ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ, 5 ದಿನಗಳು ಆದರೂ ಜಿಲ್ಲಾ ಆಡಳಿತ ಮತ್ತು ಗ್ರಾಮ ಪಂಚಾಯತಿ ಇವರ ನೆರವಿಗೆ ಬಂದಿಲ್ಲ ಎನ್ನಲಾಗಿದೆ. ಮಳೆಯ ಅಬ್ಬರಕ್ಕೆ ಕೊಡಗಿನ ಜಿಲ್ಲಾಧಿಕಾರಿ ಕಚೇರಿಯೂ ಕುಸಿಯುವ ಭೀತಿ ಉಂಟಾಗಿದ್ದು, ಕಚೇರಿ ಮುಂಭಾಗದಲ್ಲೇ ಮಣ್ಣು ಕುಸಿಯುತ್ತಿದ್ದು, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಇಂದು ಕೂಡಾ ಭಾರೀ ಮಳೆಯಾಗುತ್ತಿದೆ. ಪಶ್ಚಿಮಘಟ್ಟ ಅಂಚಿನ ಪ್ರದೇಶಗಳಾದ ಸುಬ್ರಹ್ಮಣ್ಯ, ದಿಡುಪೆ, ಮಲವಂತಿಕೆ, ಚಾರ್ಮಾಡಿ, ಬಿಸಿಲೆ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಬಿಸಿಲೆ ಘಾಟ್ ನಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಬಿಸಿಲೆ ಘಾಟ್ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ- ಬಿಸಿಲೆ ಘಾಟ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಸಕಲೇಶಪುರ, ಶಿರಾಡಿ, ಕುಮಾರ ಪರ್ವತ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸತತ ಐದನೇ ದಿನವೂ ಮುಳುಗಡೆಯಾಗಿದೆ. ಸ್ನಾನಘಟ್ಟ ಪರಿಸರದಲ್ಲಿ ನೀರಿ‌ನ ಹರಿವು ಹೆಚ್ಚಾಗುತ್ತಿದ್ದು, ಸ್ನಾನಘಟ್ಟದಲ್ಲಿರುವ ಭಕ್ತರ ಸ್ನಾನಗೃಹ, ಶೌಚಾಲಯ, ಲಗೇಜ್ ಕೊಠಡಿಗಳು ಸಂಪೂರ್ಣ ಜಲಾವೃತವಾಗಿದೆ. ಈ ಭಾಗದಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತಿದ್ದು, ಕುಮಾರಧಾರಾ ನದಿ ನೀರು ರಸ್ತೆಗೆ ಬರುವ ಸಾಧ್ಯತೆಯೂ ಹೆಚ್ಚಾಗಿದೆ. ಇದರಿಂದ ಮಂಜೇಶ್ವರ- ಸುಬ್ರಹ್ಮಣ್ಯ ಅಂತರ್ ರಾಜ್ಯ ಹೆದ್ದಾರಿ ಬಂದ್ ಆಗುವ ಲಕ್ಷಣ ಗೋಚರಿಸುತ್ತಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಬಂಟ್ವಾಳ, ಪಾಣೆಮಂಗಳೂರು, ಜಪ್ಪಿನ ಮೊಗರು ಮೊದಲಾದ ಕಡೆಗಳಲ್ಲಿ ನೀರು ನುಗ್ಗುವ ಆತಂಕವೂ ಎದುರಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ. ಭಾರೀ ಮಳೆಯ ಕಾರಣ ಕಡಲು ತೀರಗಳಲ್ಲಿ ಅಲೆಗಳ ಆರ್ಭಟ ಹೆಚ್ಚಾಗುತ್ತಿದೆ. ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ಕಡಲ ತೀರದಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ. ಉಚ್ಚಿಲ- ಬಟ್ಟಪ್ಪಾಡಿ ಸಂಪರ್ಕಿಸುವ ರಸ್ತೆ ಬಹುತೇಕ ಕುಸಿದು‌ ಬಿದ್ದಿದೆ. Latest News ರಾಜ್ಯ POCSO ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ದಂಡ ವಿಧಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ! ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ. ರಾಜ್ಯ ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ದೇಶ-ವಿದೇಶ ಹೃದಯಾಘಾತದಿಂದ ಬಸ್ ಚಾಲಕ ಸಾವು ; ಅನ್ಯ ವಾಹನಗಳಿಗೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು! ಬಸ್ ಚಾಲಕ ಹಠಾತ್ ಸಾವನ್ನಪ್ಪಿದ ಬೆನ್ನಲ್ಲೇ ಬಸ್ ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ದೃಶ್ಯದಲ್ಲಿ ಕಾಣಬಹುದು. ಮನರಂಜನೆ ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು? ತೆಲುಗು ಸಿನಿಮಾದ ಖ್ಯಾತ ಸಿನಿಮಾ ಪತ್ರಕರ್ತ,ಬರಹಗಾರ,ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ (Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.
ಯುವಜನರು ಕ್ಷಣಿಕ ಸುಖದ ಆಸೆಗೆ ಬಲಿಯಾಗಿ ದುಶ್ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೇ ಶಿಸ್ತು, ಸಂಯಮ ಹಾಗೂ ಪರೋಪಕಾರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಛೇರಿಯ ಸಂಪನ್ಮೂಲ ವ್ಯಕ್ತಿ ಭಾಸ್ಕರ್ ಮನವಿ ಮಾಡಿದರು. ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು… ಯುವಶಕ್ತಿಯು ಬಲಿಷ್ಠವಾದ ಶಕ್ತಿಯಾಗಿದ್ದು ಸುಭದ್ರ ರಾಷ್ಟ್ರದ ನಿರ್ಮಾಣದಲ್ಲಿ ಯುವಜನರ ಪಾತ್ರವು ಅಪಾರವಾಗಿದೆ. ಯುವಜನರು ಕೆಲವು ವ್ಯಕ್ತಿಗಳಿಂದ ಆಮಿಷಕ್ಕೆ ಒಳಗಾಗಿ ಕ್ಷಣಿಕ ಸುಖದ ಆಸೆಯಿಂದ ಸಮಾಜಕ್ಕೆ ಕೇಡುಂಟಾಗುವ ಕೃತ್ಯಗಳನ್ನು ಎಸಗುವ ಮೂಲಕ ಸಮಾಜ ಕಂಟಕರಾಗುತ್ತಿದ್ದಾರೆ. ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಸೇವಿಸಿ, ಮಧ್ಯವ್ಯಸನಿಗಳಾಗಿ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಹಾಳಾಮಾಡಿಕೊಳ್ಳುವ ಜೊತೆಗೆ ಸಮಾಜಕ್ಕೆ ಹೊರೆಯಾಗಿ ಜೀವಂತ ಶವಗಳಂತಾಗಿ ದಿನ ಕಳೆಯುತ್ತಿದ್ದಾರೆ. ಮಾದಕ ವಸ್ತುಗಳು ಯುವಜನರ ಜೀವನವನ್ನೇ ಬಲಿ ತೆಗೆದುಕೊಳ್ಳುವ ಜೊತೆಗೆ ಅಕಾಲಿಕವಾಗಿ ಮೃತ್ಯುವಿನ ದವಡೆಗೆ ಯುವಜನರು ಸಿಲುಕಿ, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಯುವಜನರ ಭವಿಷ್ಯ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಈ ಬೆಳವಣಿಗೆಯು ಆಘಾತಕಾರಿಯಾಗಿದೆ. ಯುವಜನರು ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿದ್ದು ತಂದೆತಾಯಿಗಳಿಗೆ ಹಾಗೂ ಗುರುಹಿರಿಯರಿಗೆ ಹೆಸರು ಮತ್ತು ಕೀರ್ತಿಯನ್ನು ತರುವಂತಹ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಸೇವಾಮನೋಭಾವನೆ ಹಾಗೂ ಪರೋಪಕಾರ ಗುಣಗಳು ಜೀವನದ ಉಸಿರಾಗಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಜಿಲ್ಲಾ ಹಾಲು ಒಕ್ಕೂಟದ ಮಾಜಿನಿರ್ದೇಶಕ ಶೀಳನೆರೆ ಅಂಬರೀಶ್ ಮಾತನಾಡಿ ಯುವಜನರು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಸ್ವಾಭಿಮಾನಿಗಳಾಗಿ ಕಾಯಕ ತತ್ವಕ್ಕೆ ಒತ್ತು ನೀಡಿ ಕಷ್ಟಪಟ್ಟು ದುಡಿದು ಜೀವನ ನಡೆಸಬೇಕು. ಪೋಷಕರು ತಮ್ಮ ಮಕ್ಕಳಿಗಾಗಿ ಹಣ ಆಸ್ತಿಯನ್ನು ಸಂಪಾದನೆ ಮಾಡದೇ ಸುಸಂಸ್ಕೃತರಾಗಿ ವಿದ್ಯಾವಂತರಾಗಿರುವ ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯಾಗಿ ಕೊಡುಗೆ ನೀಡಬೇಕು ಎಂದು ಹೇಳಿದರು.. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲಕುಲಾಲ್, ಪುರಸಭೆ ಸದಸ್ಯ ಡಾ.ಕೆ.ಎಸ್.ರಾಜೇಶ್, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎನ್.ಎಸ್.ಸತೀಶ್, ತಾಲ್ಲೂಕು ಕಸಾಪ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಚಾಲಕಿ ಅನ್ನಪೂರ್ಣ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು, ಸ್ವಾಸ್ಥ್ಯ ಸಂಕಲ್ಪ ಯೋಜನೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೂರ್ಯನು ಶಾಖ ಬೆಳಗಿನ ಗ್ರಹ. ಭೂಮಿಗೆ ಅಮೃತವಾದ ಸೂರ್ಯನ ಬೆಳಕು ಇಲ್ಲದಿದ್ದರೆ ಭೂಮಿಯು ಕರಿಯಗೋಳವಾಗುತ್ತಿತ್ತು ಎಂಬುದು ನಂಬಿಕೆ ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಸರ್ವೋಚ್ಚ ಎಂದು ಪರಿಗಣಿಸಲಾಗುತ್ತದೆ ಪ್ರಪಂಚಿಕ ಜ್ಯೋತಿಷ್ಯದ ಪ್ರಕಾರ ಇದನ್ನು ಸರ್ಕಾರ ಮಂತ್ರಿಗಳ ಸಂಪುಟ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ವಿಜ್ಞಾನದಲ್ಲಿ ಸೂರ್ಯನ ಶಕ್ತಿ ಅಂತದ್ದು ಊರ್ಜಿಯ ನೈಸರ್ಗಿಕ ಮೂಲನಾಗಿರುವುದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನಿಗೆ ನವಗ್ರಹಗಳ ರಾಜ ಎಂದು ಪದವಿ ನೀಡಲಾಗಿದೆ ಹಾಗೆ ಸೂರ್ಯದೇವನು ಒಂದು ತಿಂಗಳಲ್ಲಿ ಒಮ್ಮೆ ತನ್ನ ರಾಶಿಯಲ್ಲಿ ಪರಿವರ್ತನೆ ಮಾಡುವಂತಹ ಗ್ರಹವು ಆಗಿದ್ದಾನೆ.ಅಂದರೆ ಒಂದು ರಾಶಿಯಲ್ಲಿ ಸುಮಾರು 30 ದಿನಗಳ ವರೆಗೆ ವಿರಾಜಮಾನನಾಗಿರುತ್ತಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯನು ಎಲ್ಲಾ 12 ರಾಶಿಗಳಲ್ಲಿ ಸಿಂಹ ರಾಶಿಯಲ್ಲಿ ಪ್ರಬಲವಾಗಿದ್ದರೆ, ತುಲಾ ರಾಶಿಯಲ್ಲಿ ದುರ್ಬಲವಾಗಿರುತ್ತಾನೆ ಮೇಷ ರಾಶಿಗೆ ಬಂದಾಗ ಈತನನ್ನು ಶ್ರೇಷ್ಠನೆಂದು ಪರಿಗಣಿಸಲಾಗಿದೆ ನಿರ್ದಿಷ್ಟ ರಾಶಿಗಳಲ್ಲಿ ಸೂರ್ಯನ ಸಂಕ್ರಮಣ ತನ್ನದೇ ಆದ ಒಳ್ಳೆಯ ಹಾಗೂ ಕೆಟ್ಟ ಪರಿಣಾಮ ಹೊಂದಿದೆ. ಅದು ನಿರ್ದಿಷ್ಟ ಸಂಚಾರದ ಸಮಯದಲ್ಲಿ ಅವನು ವಾಸಿಸುವ ಮನೆಯನ್ನು ಅವಲಂಬಿಸಿರುತ್ತದೆ ಹೀಗಾಗಿ ಪ್ರತಿ ಬಾರಿಯ ಸೂರ್ಯನ ರಾಶಿ ಪರಿವರ್ತನೆ ಬಹುತೇಕ ಜಾತಕದವರು ಅತ್ಯಂತ ಉತ್ಸುಕತೆಯಿಂದ ಎದುರು ನೋಡುತ್ತಿರುತ್ತಾರೆ ಈ ಬಾರಿ ಸೂರ್ಯನ ರಾಶಿ ಪರಿವರ್ತನೆ ಸಾಕಷ್ಟು ಮಹತ್ವಪೂರ್ಣವಾಗಿದ್ದು ಅನೇಕ ರೀತಿ ವಿಶಿಷ್ಟ ಫಲಗಳನ್ನು ಅನೇಕರು ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ನವೆಂಬರ್ ತಿಂಗಳಿನ 16 ನೀ ತಾರೀಕಿನಂದು ಸೂರ್ಯದೇವನು ತನ್ನ ರಾಶಿಯಲ್ಲಿ ಪರಿವರ್ತನೆ ಹೊಂದಲಿದ್ದಾನೆ ಇಲ್ಲಿಯವರೆಗೂ ತುಲಾ ರಾಶಿಯಲ್ಲಿದ್ದ ಸೂರ್ಯ ವೃಶ್ಚಿಕ ರಾಶಿಗೆ ಮರಳುತ್ತಿದ್ದಾನೆ ಇನ್ನು ಸೂರ್ಯದೇವನ ಈ ಗೋಚರ ಇಲ್ಲಿ ಸಾಕಷ್ಟು ಸದೃಢವಾಗಿ ಕಂಡು ಬರಲಿದ್ದು ಉತ್ತಮ ಫಲ ಕಂಡು ಬರಲಿದೆ ನಿಮ್ಮಲ್ಲಿ ಆತ್ಮವಿಶ್ವಾಸದ ವೃದ್ಧಿಯೊಂದಿ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಸಫಲತೆಯನ್ನು ಕಾಣುತ್ತೀರಿ. ಗ್ರಹಗಳ ರಾಜ ಸೂರ್ಯನು ಇದೇ ನವೆಂಬರ್ ತಿಂಗಳ 16 ನೇ ತಾರೀಕಿನಂದು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚರಿಸಲಿದ್ದಾನೆ ಡಿಸೆಂಬರ್ 15ರವರೆಗೆ ವೃಶ್ಚಿಕ ರಾಶಿಯಲ್ಲಿ ಇದ್ದು ಉರಿಯುತ್ತಿರುವ ಗ್ರಹ ತಂದೆಯ ಅಕಾರಕ ಎಂದು ಪ್ರಸಿದ್ಧ ವಾಗಲಿದ್ದಾನೆ .ಅಂದರೆ ಉತ್ತಮ ಸ್ಥಾನದಲ್ಲಿ ತಂದೆಯಿಂದ ಅಕಾಲಕ್ಕೆ ಲಾಭವನ್ನು ನೀಡುತ್ತಾನೆ, ಅನಾರೋಗ್ಯದಿಂದ ಬಳಲುತ್ತಿರುವನು ತಂದೆಯ ಉಳಿವಿಗೆ ಬೆನ್ನು ಬೀಳುತ್ತಾನೆ. ಇದು ತನ್ನ ಸ್ನೇಹಿತನ ರಾಶಿಯಾದ ಚಂದ್ರನಲ್ಲಿ ಅಂದರೆ ಕರ್ಕ ರಾಶಿಯಲ್ಲಿ ಜನಿಸುತ್ತದೆ. ಬೆಂಕಿ ನೀರಿನ ಈ ಸಂಯೋಜನೆ ತೀವ್ರ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ .ಮಂಗಳ ಗ್ರಹ ಆಳುವ ರಾಶಿ ಚಕ್ರದ ವೃಶ್ಚಿಕ ರಾಶಿಯ ಎಂಟನೇ ಚಿನ್ಹೆಗೆ ಸೂರ್ಯನು ಚಲಿಸುತ್ತಾನೆ ಇದು ನಮ್ಮ ದೇಹದಲ್ಲಿನ ತಮಾಸಿಕ ಶಕ್ತಿ ನೀರಿನ ಚಿನ್ಹೆಯ ನಿಯಂತ್ರಕವಾಗಿದೆ ಎಲ್ಲಾ ರಾಶಿಯ ಚಿಹ್ನೆಗಳಲ್ಲಿ ವೃಶ್ಚಿಕ ರಾಶಿಯು ಅತ್ಯಂತ ಸೂಕ್ಷ್ಮ ಚಿಹ್ನೆ. ಇದು ನಮ್ಮ ಜೀವನದಲ್ಲಿ ಏರಿಳಿತ ನಿರಂತರ ಬದಲಾವಣೆಯನ್ನು ನಿಯಂತ್ರಿಸುತ್ತದೆ ಇದು ನಮ್ಮ ಜೀವನದಲ್ಲಿ ಗುಪ್ತ ಆಳವಾದ ರಹಸ್ಯವನ್ನು ಪ್ರತಿನಿಧಿಸುತ್ತದೆ. ವೃಶ್ಚಿಕ ರಾಶಿಯವರಿಗೆ ಸೂರ್ಯನ ಸಂಕ್ರಮಣ ಅನುಕೂಲವಾಗಲಿದೆ. ನಿಮ್ಮ ಕೆಲಸವ್ಯವಹಾರದ ಮೂಲಕ ಯಶಸ್ಸು ಜನಪ್ರಿಯತೆ ಪಡೆಯಬಹುದು ಅಷ್ಟೇ ಅಲ್ಲ ನಿಮ್ಮ ಗೌರವದಲ್ಲಿ ಹೆಚ್ಚಳ ಕಾಣಬಹುದು. ಅನಾರೋಗ್ಯದಿಂದ ಬಳಲುತ್ತಿದ್ದರೆ ಆರೋಗ್ಯವು ಸುಧಾರಿಸುತ್ತದೆ ನಿಮ್ಮ ನಾಯಕತ್ವದ ನಿರ್ಧಾರದಿಂದ ಎಲ್ಲರನ್ನು ಮೆಚ್ಚಿಸುತ್ತೀರಿ ವೃಶ್ಚಿಕ ರಾಶಿಯು ರೂಪಾಂತರದ ಸಂಕೇತ ಅದರಿಂದ ನೀವು ನಿಮ್ಮನ್ನು ಪರಿವರ್ತಿಸಿಕೊಳ್ಳುವ ಮತ್ತು ನಿಮ್ಮ ಶಕ್ತಿಯನ್ನು ಮುಂದಿನ ಹಂತಕ್ಕೆ ಕೊಂಡುಯುವ ಸಾಮರ್ಥ್ಯವನ್ನು ಹೊಂದುತ್ತೀರಿ. ಕೆಲವು ಹಠಾತ್ ವಾದ ಜಗಳಗಳಿಂದ, ಕೆಲವೊಂದು ಅನಗತ್ಯ ಅಹಂಕಾರಗಳಿಂದ ಘರ್ಷಣೆಯನ್ನು ಎದುರಿಸಬಹುದು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಏರಿಳಿತ ಕಾಣಬಹುದು. ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರದ ಸಮಯದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕು. ಸೂರ್ಯ ತನ್ನ ಚಂದ್ರನ ಚಿಹ್ನೆಯಲ್ಲಿ ಸಾಗುತ್ತಿದ್ದಾನೆ ಇದು ನಿಮ್ಮ ಮೊದಲ ಮನೆಯ ಮೂಲಕ ಪ್ರಯಾಣಿಸುತ್ತದೆ ಮೊದಲ ಮನೆ ಸ್ವಯಂ ಅದೃಷ್ಟ ಘನತೆ ನೋಟ ದೀರ್ಘಾಯಶು ಆರೋಗ್ಯ ಸೂಚಿಸುತ್ತದೆ .ಸಂಚಾರದ ಅವಧಿ ನಿಮಗೆ ಮಂಗಳಕರ ವಾಗಲಿದೆ ವೃತ್ತಿಪರಂಗದಲ್ಲಿ ನಿಮ್ಮ ಕೆಲಸ ನಿಮ್ಮ ಹಿರಿಯರು ಮತ್ತು ಅಧೀನ ಅಧಿಕಾರಿಗಳನ್ನು ಮೆಚ್ಚಿಸುತ್ತದೆ ನೀವು ವ್ಯಾಪಾರ ಯೋಜನೆಯಲ್ಲಿ ತೊಡಗಿದ್ದರೆ ನೀವು ಅದನ್ನು ತೀರ್ಮಾನಿಸುತ್ತೀರಿ ಪರಿವರ್ತನೆಯ ಹಂತ ನಿಮ್ಮನ್ನು ಉತ್ತಮ ಮನಸ್ಥಿತಿಯಲ್ಲಿ ನಿಲ್ಲಿಸುತ್ತದೆ ಯಾವುದೇ ಮಾನಸಿಕ ಒತ್ತಡವಿಲ್ಲದೆ ನೀವು ಮಾಡಲು ಬಯಸುವ ಎಲ್ಲವನ್ನು ಸುಗಮವಾಗಿ ಮಾಡುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಗಳ ನಂತರ ವಿಶ್ರಾಂತಿಗಾಗಿ ಸಣ್ಣ ರಜೆಯನ್ನ ಯೋಚಿಸಲು ಇದು ಉತ್ತಮ ಸಮಯವಾಗಿದೆ. ಸೂರ್ಯನ ಬೆಳಕಿನ ಕಿರಣಗಳು ನಿಮ್ಮ ಆರೋಗ್ಯವನ್ನು ಗುಣಪಡಿಸುತ್ತವೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ವಿಷಯವನ್ನು ನಿಮ್ಮ ಪರವಾಗಿಸಿಕೊಳ್ಳಲು ಈ ತಿಂಗಳು ಬಹಳ ಅನುಕೂಲಕರವಾಗಿದೆ ಯಾವುದೇ ಮುಂಚಿತವಲ್ಲದ ವೆಚ್ಚ ಕೂಡ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಬಾಸ್ ನೊಂದಿಗೆ ಕಚೇರಿಯಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗಬಹುದು ಆದ್ದರಿಂದ ನೀವು ತಾಳ್ಮೆಯಿಂದ ಇರಲು ಪ್ರಯತ್ನಿಸಬೇಕು ವಿದೇಶಕ್ಕೆ ಹೋಗುವ ಅವಕಾಶವನ್ನು ನೀವು ಪಡೆಯಬಹುದು ನೀವು ನಿಮ್ಮ ಕೈ ಚೀಲ ಅಥವಾ ಜೀವನದಲ್ಲಿ ಕೆಂಪು ಕರವಸ್ತ್ರ ಇರಿಸಿಕೊಳ್ಳುವುದರಿಂದ ಅಪಾಯದಿಂದ ಪಾರಾಗಬಹುದು.
ಶ್ರೀಮದ್ ದೇವಿ ಭಾಗವತಮ್ ಮತ್ತು ದೇವಿ ಭಾಗವತಮ್ ಎಂದೂ ಪರಿಚಿತವಿರುವ ದೇವಿ ಭಾಗವತಪುರಾಣ ಹಿಂದೂ ಸಾಹಿತ್ಯದ ಪುರಾಣ ಪ್ರಕಾರಕ್ಕೆ ಸೇರಿದ ಒಂದು ಸಂಸ್ಕೃತ ಪಠ್ಯ.[೧] ಈ ಪಠ್ಯವನ್ನು ಭಾರತದ ಕೆಲವು ಭಾಗಗಳಲ್ಲಿ ಮಹಾಪುರಾಣ ಎಂದು ಪರಿಗಣಿಸಲಾದರೆ, ಇತರರು ಅದನ್ನು ಉಪಪುರಾಣಗಳಲ್ಲಿ ಒಂದು ಎಂದು ಸೇರಿಸುತ್ತಾರೆ, ಆದರೆ ಎಲ್ಲ ಸಂಪ್ರದಾಯಗಳು ಅದನ್ನು ಒಂದು ಪ್ರಮುಖ ಪುರಾಣ ಎಂದು ಪರಿಗಣಿಸುತ್ತಾರೆ. ಈ ಪಠ್ಯವು ೩೧೮ ಅಧ್ಯಾಯಗಳಿರುವ ಹನ್ನೆರಡು ಸ್ಕಂಧಗಳನ್ನು (ವಿಭಾಗಗಳು) ಹೊಂದಿದೆ.[೨] ದೇವಿ ಮಾಹಾತ್ಮ್ಯದ ಜೊತೆಗೆ, ಅದು ಶಾಕ್ತ ಪಂಥದಲ್ಲಿನ ಅತ್ಯಂತ ಪ್ರಮುಖ ಕೃತಿಗಳಲ್ಲಿ ಒಂದು. ಶಾಕ್ತ ಪಂಥವು ದೇವಿ ಅಥವಾ ಶಕ್ತಿಯನ್ನು ಬ್ರಹ್ಮಾಂಡದ ಆದಿಸ್ವರೂಪದ ಸೃಷ್ಟಿಕರ್ತೆ ಮತ್ತು ಬ್ರಹ್ಮನ್ ಆಗಿ ಪೂಜಿಸುವ ಹಿಂದೂ ಧರ್ಮದಲ್ಲಿನ ಒಂದು ಸಂಪ್ರದಾಯ. ಇದು ದೈವಿಕ ಸ್ತ್ರೀರೂಪವನ್ನು ಎಲ್ಲ ಅಸ್ತಿತ್ವದ ಮೂಲ, ಸೃಷ್ಟಿಕರ್ತೆ, ಸಂರಕ್ಷಕಿ ಮತ್ತು ಎಲ್ಲದರ ವಿನಾಶಕಿ, ಜೊತೆಗೆ ಅಧ್ಯಾತ್ಮಿಕ ವಿಮೋಚನೆಯನ್ನು ಸಬಲೀಕರಿಸುವವಳು ಎಂದು ಕೊಂಡಾಡುತ್ತದೆ. ಹಿಂದೂ ಧರ್ಮದ ಎಲ್ಲ ಮುಖ್ಯ ಪುರಾಣಗಳು ದೇವಿಯನ್ನು ಹೆಸರಿಸಿ ಪೂಜಿಸುತ್ತಾವಾದರೂ, ಈ ಪಠ್ಯ ಪ್ರಧಾನ ದೈವಿಕತೆಯಾಗಿ ಅವಳ ಸುತ್ತ ಕೇಂದ್ರಿತವಾಗಿದೆ. ಅದ್ವೈತ ವೇದಾಂತ ಶೈಲಿಯ ಏಕತತ್ವವಾದದ ಜೊತೆಗೆ ಸೇರಿರುವ ಶಕ್ತಿಯ ಭಕ್ತಿ ಆರಾಧನೆ ಈ ಪಠ್ಯದ ಆಧಾರವಾಗಿರುವ ತತ್ತ್ವಶಾಸ್ತ್ರ. ದೇವಿ ಭಾಗವತ ಪುರಾಣದ ಕಾಲಮಾನವನ್ನು ವೈವಿಧ್ಯಮಯವಾಗಿ ನಿರ್ಧರಿಸಲಾಗಿದೆ. ಕೆಲವು ವಿದ್ವಾಂಸರು ಒಂದು ಮುಂಚಿನ ಕಾಲಮಾನವನ್ನು ಸೂಚಿಸಿದ್ದಾರೆ, ಅಂದರೆ ಕ್ರಿ.ಶ. ೬ನೇ ಶತಮಾನಕ್ಕಿಂತ ಮೊದಲು. ಆದರೆ, ಇದಕ್ಕೆ ಅಷ್ಟು ವ್ಯಾಪಕ ಬೆಂಬಲ ಸಿಕ್ಕಿಲ್ಲ, ಮತ್ತು ಬಹುತೇಕ ವಿದ್ವಾಂಸರು ಇದರ ಕಾಲಮಾನ ೯ ರಿಂದ ೧೪ ನೇ ಶತಮಾನದ ನಡುವೆ ಎಂದು ನಿರ್ಧರಿಸಿದ್ದಾರೆ. ದೇವಿ ಭಾಗವತಪುರಾಣವು ದೈವಿಕ ಸ್ತ್ರೀರೂಪವನ್ನು ಕೊಂಡಾಡುವ ಅತ್ಯಂತ ಮುಂಚಿನ ಭಾರತೀಯ ಪಠ್ಯವಲ್ಲ, ೬ನೇ ಶತಮಾನದ ದೇವಿ ಮಾಹಾತ್ಮ್ಯ ದೇವಿಯನ್ನು ಪರಮೋನ್ನತವೆಂದು ಪ್ರತಿಪಾದಿಸುತ್ತದೆ, ಮತ್ತು ದೈವಿಕ ಸ್ತ್ರೀರೂಪದ ಪರಿಕಲ್ಪನೆ ಕ್ರಿ.ಶ. ೨ನೇ ಶತಮಾನದ ವೇಳೆಗೆ ಅಸ್ತಿತ್ವದಲ್ಲಿತ್ತೆಂದು ಭಾರತದ ವಿಭಿನ್ನ ಭಾಗಗಳಲ್ಲಿನ ಹಲವು ಪುರಾತತ್ವ ಸಾಕ್ಷ್ಯಾಧಾರಗಳು ಸೂಚಿಸುತ್ತವೆ. ಈ ಪಠ್ಯದಲ್ಲಿನ ಬ್ರಹ್ಮವಿದ್ಯೆಯು ಪೌರಾಣಿಕ ಕಥೆಗಳು, ತತ್ವಮೀಮಾಂಸೆ ಮತ್ತು ಭಕ್ತಿಯ ವಿಸ್ತಾರವಾದ ಮಿಶ್ರಣ. ಕಥೆಗಳು ಇತರ ಪುರಾಣಗಳಲ್ಲಿ ಕಂಡುಬರುವ ಪ್ರಕಾರದ್ದೇ ಆಗಿವೆ, ಒಳ್ಳೇದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷದ ನಿರಂತರ ಚಕ್ರದ ಬಗ್ಗೆ, ದೇವತೆಗಳು ಮತ್ತು ರಾಕ್ಷಸರ ಬಗ್ಗೆ.
The woods are lovely, dark & deep, But I have promises to keep, Miles to go before I sleep... ROBERT FROST ಶನಿವಾರ, ಏಪ್ರಿಲ್ 1, 2017 ಸದ್ದುಗದ್ದಲವಿರದ ಸಾಧನೆ ಗದ್ದುಗೆಯೇರಿದ ಪರಿ ಏಪ್ರಿಲ್ 1, 2017ರ 'ವಿಜಯವಾಣಿ' ವಿಶೇಷ ಪುರವಣಿಯಲ್ಲಿ ಪ್ರಕಟವಾದ ಲೇಖನ ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ ಕಾಯಕವೆ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ| ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ|| ಶ್ರೀ ಸಿದ್ದಗಂಗಾ ಮಠದ ಹಿರಿಯ ವಿದ್ಯಾರ್ಥಿ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರು 1972ರಲ್ಲಿ ಬರೆದ 'ಸಿದ್ದಗಂಗೆಯ ಶ್ರೀಚರಣಕ್ಕೆ' ಎಂಬ ಕವಿತೆಯ ಸಾಲುಗಳಿವು. ತ್ರಿವಿಧ ದಾಸೋಹವೆಂಬ ಮೌನಕ್ರಾಂತಿಯ ಮೂಲಕವೇ ವಿಶ್ವಪ್ರಸಿದ್ಧಿ ಪಡೆದ, ಕಾಯಕವೇ ಕೈಲಾಸವೆಂಬ ಶರಣ ತತ್ತ್ವದ ಶ್ರೇಷ್ಠ ಪ್ರಯೋಗಶಾಲೆಯಾದ, ಬಹುಮುಖ್ಯವಾಗಿ ಎಲ್ಲ ನನ್ನವರೆನ್ನುವ ಭಾವದ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಸಿದ್ದಗಂಗೆಯ ಅಮೋಘ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಕವಿವಾಣಿ ನೂರು ಪ್ರತಿಶತ ಯಶಸ್ವಿಯಾಗಿದೆ. ಸಿದ್ದಗಂಗೆಯ ಇಂತಹ ಪರ್ವತೋಪಮ ವ್ಯಕ್ತಿತ್ವದ ಹಿಂದಿನ ಶಕ್ತಿ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳೆಂಬುದು ಸರ್ವವಿದಿತ. ನೂರಹತ್ತು ಸಂವತ್ಸರಗಳ ಸುದೀರ್ಘ ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿರುವ, ಸರಳತೆ, ಸಜ್ಜನಿಕೆ, ಮಮತೆ, ನಿಸ್ವಾರ್ಥತೆಗಳ ಸಾಕಾರಮೂರ್ತಿ ಸಿದ್ದಗಂಗಾಶ್ರೀಗಳು ಸಾರಿದ ತತ್ತ್ವಗಳು ಮತ್ತು ತಮ್ಮ ಬದುಕಿನಲ್ಲಿ ಅವುಗಳನ್ನು ಆಚರಿಸಿದ ರೀತಿ ಇಡೀ ವಿಶ್ವಕ್ಕೆ ಮಾದರಿಯಾದದ್ದು. ಮತ-ಧರ್ಮಗಳ ಕುಲುಮೆಯಲ್ಲಿ ಬೇಯುತ್ತಿರುವ, ಜಾತಿ-ಪಂಗಡಗಳ ಬಿರುಕುಗಳಲ್ಲಿ ಕುಸಿಯುತ್ತಿರುವ, ಹಿಂಸೆ-ಸಂಘರ್ಷಗಳ ಬೇಗೆಯಲ್ಲಿ ನಲುಗುತ್ತಿರುವ ವರ್ತಮಾನದ ಪ್ರಪಂಚಕ್ಕೆ ಇಂದು ತುರ್ತಾಗಿ ಬೇಕಿರುವುದು ಸಿದ್ದಗಂಗಾ ಶ್ರೀಗಳ 'ಎಲ್ಲ ನನ್ನವರೆನ್ನುವ ಭಾವದ ಕರುಣೆ' ಮತ್ತು ಮನುಷ್ಯ ತಾನೇ ಸೃಷ್ಟಿಸಿಕೊಂಡಿರುವ ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಮಾನವೀಯತೆ. ಇಡೀ ಶತಮಾನದ ಏಳುಬೀಳುಗಳನ್ನು ಕಣ್ಣಾರೆ ನೋಡಿ, ಶರಣಚಿಂತನೆಗಳ ಚೌಕಟ್ಟಿನಲ್ಲಿ ಅವುಗಳ ಮೌಲ್ಯಮಾಪನ ನಡೆಸಿರುವ ಶ್ರೀಗಳಿಗೆ ಪ್ರಪಂಚಕ್ಕೆ ಯಾವುದು ಸನ್ಮಾರ್ಗವೆಂದು ಬೋಧಿಸುವ ಎಲ್ಲ ಅಧಿಕಾರವೂ ಇದೆ. ಶ್ರೀ ಉದ್ಧಾನ ಶಿವಯೋಗಿಗಳಿಂದ ತೊಡಗಿ ಬಸವಾದಿ ಶರಣರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು ಹಾಗೂ ಡಾ. ಎಸ್. ರಾಧಾಕೃಷ್ಣನ್ ಅವರಂತಹ ದಾರ್ಶನಿಕರಿಂದ ಅಪಾರವಾಗಿ ಪ್ರಭಾವಿಸಲ್ಪಟ್ಟ ಡಾ. ಶಿವಕುಮಾರ ಸ್ವಾಮೀಜಿಯವರು ಅವರದೇ ಹಾದಿಯಲ್ಲಿ ಮುಂದುವರಿದು ಪ್ರಪಂಚಕ್ಕೆ ಮಾದರಿಯಾಗಿರುವುದಲ್ಲದೆ ಲಕ್ಷಾಂತರ ಮಂದಿಗೆ ಋಜುಮಾರ್ಗದ ಪರಿಚಯ ಮಾಡಿಕೊಟ್ಟಿದ್ದಾರೆ. 'ನನ್ನ ಜೀವನವೇ ನನ್ನ ಸಂದೇಶ' ಎಂದಿದ್ದರು ಮಹಾತ್ಮ ಗಾಂಧೀಜಿ. ಬಹುಶಃ ಅಂತಹ ಮಾತನ್ನು ಇನ್ನೊಮ್ಮೆ ಹೇಳುವ ನೈತಿಕ ಸ್ಥೈರ್ಯವಿದ್ದರೆ ಅದು ಅಭಿಮಾನಿಗಳ ಮನಸ್ಸಿನಲ್ಲಿ 'ನಡೆದಾಡುವ ದೇವರಾಗಿ' ನೆಲೆಸಿರುವ ಸಿದ್ದಗಂಗೆಯ ಶ್ರೀಗಳಿಗೆ ಮಾತ್ರ. ಇಡೀ ಜಗತ್ತು ಇಂದು ಎದುರು ನೋಡುತ್ತಿರುವುದು ಶಾಂತಿ ಸಮಾಧಾನಗಳಿಗೆ ಮತ್ತು ಸಂತೃಪ್ತಿಯ ಬದುಕಿಗೆ. ಈ ಸಂತೃಪ್ತಿ ಒದಗಬೇಕಾದರೆ ಓಣಿಓಣಿಗಳಲ್ಲಿ ಮಹಡಿ ಮಹಲುಗಳು ಏಳಬೇಕಾಗಿಲ್ಲ, ಜನಸಾಮಾನ್ಯರು ಚಿನ್ನದ ತಟ್ಟೆಗಳಲ್ಲಿ ಉಣ್ಣಬೇಕಾಗಿಲ್ಲ. ಜನರಿಗೆ ಬೇಕಿರುವುದು ಹೊಟ್ಟೆ ತುಂಬುವಷ್ಟು ಅನ್ನ, ಬಿಸಿಲು-ಮಳೆಗಳಿಂದ ರಕ್ಷಿಸಿಕೊಳ್ಳುವ ಆಶ್ರಯ ಮತ್ತು ಪ್ರಪಂಚನ್ನು ನೋಡಲು ಬೇಕಾಗಿರುವ ಜ್ಞಾನದ ಕಣ್ಣು. ಮಹಾದಾಸೋಹಿ ಶಿವಕುಮಾರ ಸ್ವಾಮೀಜಿಯವರು ಈ ಮೂರು ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ತಮ್ಮ ಜೀವನವನ್ನು ಮೀಸಲಾಗಿರಿಸಿರುವುದರಿಂದಲೇ ಇಂದು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. 'ಬಡವರಿಗಾಗಿ ಯಾರ ಹೃದಯ ಮಿಡಿಯುತ್ತದೆಯೋ ಅವನು ಮಹಾತ್ಮ, ಇಲ್ಲವಾದರೆ ದುರಾತ್ಮ' ಎಂದಿದ್ದರು ಸ್ವಾಮಿ ವಿವೇಕಾನಂದರು. ಸಿದ್ದಗಂಗೆಯ ಪರಂಪರೆಯನ್ನು ಮುಂದುವರಿಸುವ ಮಹಾಜವಾಬ್ದಾರಿಯನ್ನು ಹೊತ್ತುಕೊಂಡಲ್ಲಿಂದೀಚೆಗಿನ ಸುಮಾರು ತೊಂಬತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಶ್ರೀಗಳ ಅಂತರಂಗದಲ್ಲಿ ಅನುರಣಿಸುತ್ತಿದ್ದುದು ಬಹುಶಃ ಇದೇ ಮಾತು. 'ಹಸಿದು ಬಂದವನಿಗೆ ಅನ್ನ ನೀಡುವುದು ಧರ್ಮ. ಕತ್ತಲಿನಲ್ಲಿ ತೊಳಲಾಡುತ್ತಿರುವವನಿಗೆ ಬೆಳಕು ನೀಡುವುದು ಧರ್ಮ' - ಶ್ರೀಗಳು ಧರ್ಮಕ್ಕೆ ನೀಡಿರುವ ವ್ಯಾಖ್ಯಾನ ಎಷ್ಟೊಂದು ಅದ್ಭುತವಾಗಿದೆ! 1966ರಲ್ಲಿ ತುಮಕೂರಿನಲ್ಲಿ ಭೀಕರ ಬರಗಾಲ ತಟ್ಟಿದಾಗಲೂ ಜನರು ಉಪವಾಸ ಬೀಳದಂತೆ ಮಾಡಿದ್ದು ಸ್ವಾಮೀಜಿಯವರ ಇದೇ ಕರುಣೆಯ ಕಣ್ಣು. ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ, ಲಕ್ಷ ಜನಗಳ ಪೊರೆದಿದೆ; ತೀರ್ಥವಾಗಿದೆ ಭಕ್ತರಿಗೆ, ಚಿರಸ್ಫೂರ್ತಿಯಾಗಿದೆ ಬುದ್ಧಿಗೆ | ಬಂದ ಹಣತೆಗೆ ಎಣ್ಣೆ-ಬತ್ತಿಯ-ದೀಪ್ತಿದಾನವ ಮಾಡಿದೆ ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೊ ರೆಕ್ಕೆಯ ಹಾದಿಗೆ || ಜಿ.ಎಸ್.ಎಸ್. ಅವರ ಸಾಲುಗಳು ಎಷ್ಟೊಂದು ಮಾರ್ಮಿಕವಾಗಿ ಈ ವಿಚಾರವನ್ನು ಕಟ್ಟಿಕೊಟ್ಟಿವೆ ನೋಡಿ. ಬಹುಶಃ ಈ ಜಂಗಮದ ಜೋಳಿಗೆ ಪೊರೆದಿರುವ ಹೊಟ್ಟೆ-ಹೃದಯಗಳ ಲೆಕ್ಕವಿಡುವುದು ಕಷ್ಟ. ಇಂದಿಗೂ ಮಠದಲ್ಲಿ ಪ್ರತಿದಿನ ಹತ್ತುಸಾವಿರ ಮಂದಿಗೆ ಪ್ರಸಾದ ವಿನಿಯೋಗವಾಗುತ್ತದೆ ಎಂದರೆ ಅದೊಂದು ತಪಸ್ಸಿಗೆ ಸಮಾನವಾದ ಕೆಲಸ. ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದು ದೊಡ್ಡದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮಂದಿ ಜಗತ್ತಿನಾದ್ಯಂತ ಇದ್ದಾರೆ. ಉಚಿತ ಅನ್ನ, ಆಶ್ರಯ, ವಿದ್ಯಾದಾನದ ಪರಂಪರೆ ಇಲ್ಲದೇ ಹೋಗಿರುತ್ತಿದ್ದರೆ ಎಷ್ಟು ಸಹಸ್ರ ಮಂದಿ ಶಿಕ್ಷಣದಿಂದ ವಂಚಿತರಾಗಿರುತ್ತಿದ್ದರೋ ಏನೋ? ಇಂದಿಗೂ ಹತ್ತುಸಾವಿರದಷ್ಟು ವಿದ್ಯಾರ್ಥಿಗಳು ಮಠದ ಆಶ್ರಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದರೆ ಜನರ ಬಾಳನ್ನು ಬೆಳಗುವ ವಿದ್ಯೆಗೆ ಮಠ ನೀಡಿರುವ ಮಹತ್ವ ಅರ್ಥವಾಗುತ್ತದೆ. ಕೆಲವು ನೂರು ವಿದ್ಯಾರ್ಥಿಗಳನ್ನು ಹೊಂದಿರುವ ಹಾಸ್ಟೆಲುಗಳನ್ನು ನಡೆಸುವವರೇ ಅಲ್ಲಲ್ಲಿ ಎಡವಿಬೀಳುತ್ತಿರುವ ಈ ದಿನಗಳಲ್ಲಿ ಎಲ್ಲೆಲ್ಲಿಂದಲೋ ಬಂದಿರುವ, ಸಮಾಜದ ವಿವಿಧ ವರ್ಗಗಳಿಗೆ ಸೇರಿರುವ ಸಾವಿರಾರು ಮಕ್ಕಳನ್ನು ಒಂದೇ ಸೂರಿನಡಿ ಪೊರೆಯುತ್ತಿರುವ ಸಿದ್ದಗಂಗೆಯ ಮಹಾಮನೆ ಒಂದು ದೊಡ್ಡ ವಿಸ್ಮಯದ ಕೇಂದ್ರ. ನರ್ಸರಿಯಿಂದ ತೊಡಗಿ ಎಂಜಿನಿಯರಿಂಗ್‌ವರೆಗೆ ವಿವಿಧ ಹಂತ ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು ನೂರೈವತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಹೆಗ್ಗಳಿಕೆ ಸಿದ್ದಗಂಗಾ ಮಠದ್ದು. ಅದರಲ್ಲೂ ಸಂಸ್ಕೃತ ಅಧ್ಯಯನ, ಕನ್ನಡ ಪಂಡಿತ ಪದವಿ ಹಾಗೂ ಅಂಧರ ಶಿಕ್ಷಣಕ್ಕೆ ಅದು ನೀಡುತ್ತಿರುವ ಪ್ರಾಮುಖ್ಯತೆಗೆ ವಿಶೇಷ ಮನ್ನಣೆ ಸಲ್ಲಬೇಕು. ಜಾತಿ ವ್ಯವಸ್ಥೆ ಸಮಾಜವನ್ನು ದುರ್ಬಲಗೊಳಿಸುತ್ತಿರುವ ಇಂದಿನ ಸಮಾಜದ ಬಗ್ಗೆ ಒಂದಿಷ್ಟಾದರೂ ಆಶಾಭಾವನೆ ಮೂಡಬೇಕಾದರೆ ಸಿದ್ದಗಂಗೆಯ ವಿಸ್ತಾರ ಅಂಗಣದಲ್ಲಿ ಸಮವಸ್ತ್ರದೊಂದಿಗೆ ಪ್ರಾರ್ಥನೆಗೆ ಕುಳಿತಿರುವ ಸಾವಿರಾರು ಪುಟಾಣಿಗಳ ಒಕ್ಕೊರಲ ಧ್ವನಿ ಕೇಳಬೇಕು. ಜಾತಿವ್ಯವಸ್ಥೆ ಹಾಗೂ ಅನಕ್ಷರತೆ ಇಂದಿನ ಹಲವಾರು ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಹಸಿವು, ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳಿದ್ದರೂ ಅವುಗಳ ನಿವಾರಣೆಯ ಬದಲು ನಾವು ಜಾತಿ ವ್ಯವಸ್ಥೆಯಲ್ಲಿ ಮುಳುಗಿ ಹೋಗಿದ್ದೇವೆ ಎಂಬ ಶ್ರೀವಾಣಿ ಸಮಾಜವನ್ನು ಎಚ್ಚರಿಸಬೇಕಿದೆ. 'ಸಕಲ ಜೀವರಿಗೆ ಲೇಸನ್ನೇ ಬಯಸುವ ವಿಜ್ಞಾನವಿಂದು ಬೇಕಾಗಿದೆ. ಬಾಂಬುಗಳ, ಅಣುಬಾಂಬುಗಳ ಮೂಲಕ ಮನುಕುಲವನ್ನು ನಾಶಮಾಡುವ ಯುದ್ಧದ ಅಸ್ತ್ರಕ್ಕಿಂತ ನರಳುತ್ತಿರುವ ಜೀವಿಗಳಿಗೆ ನಗು ತಂದುಕೊಡುವ ವಿಜ್ಞಾನ ಇಂದು ಬೇಕಾಗಿದೆ' ಎಂಬ ಶ್ರೀಗಳ ಮಾತಂತೂ ಇಂದಿನ ಆಧುನಿಕ ಯುಗಕ್ಕೆ ಅನಿವಾರ್ಯವಿರುವ ವಿವೇಕದ ಕನ್ನಡಿ. ನಭೋಮಂಡಲಕ್ಕೆ ನೂರಾರು ಉಪಗ್ರಹಗಳನ್ನು ಏಕಕಾಲಕ್ಕೆ ಹಾರಿಬಿಡುವ, ಮಂಗಳನ ಅಂಗಳದಲ್ಲಿ ನಡೆಯುವ ಮನುಕುಲದ ಬುದ್ಧಿವಂತಿಕೆಯ ತುರೀಯಾವಸ್ಥೆಯಲ್ಲಿ ನಾವಿದ್ದೇವೆ; ಆದರೆ 'ಎದೆಎದೆಗೂ ನಡುವೆ ಹಿರಿಗಡಲು, ಮುಟ್ಟಲಾರೆವೇನೋ ಸೇತುವೆ ಕಟ್ಟಲಾರೆವೇನೋ?’ ಎಂಬ ಆತಂಕದಲ್ಲಿ ಬದುಕುತ್ತಿದ್ದೇವೆ. ಬಹುಶಃ ಶ್ರೀಗಳ ಮಾತಿನಲ್ಲಿ ಇದಕ್ಕೆ ಸುಲಭದ ಪರಿಹಾರವಿದೆ. ಔಪಚಾರಿಕ ಶಿಕ್ಷಣದ ಜತೆಜತೆಗೆ ಅಧ್ಯಾತ್ಮಿಕತೆಯ ಚೌಕಟ್ಟಿನಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಶ್ರೀಮಠದ ಚಿಂತನೆ ಬಹುಶಃ ಆಧುನಿಕ ಕಾಲದ ಬಹುತೇಕ ಸಮಸ್ಯೆಗಳಿಗೆ ಸರಳ ಪರಿಹಾರ ಒದಗಿಸಬಲ್ಲುದು. 'ಒಂದು ತುತ್ತು ಅನ್ನದ ಹಿಂದೆ ಸಾವಿರಾರು ಮಂದಿಯ ಶ್ರಮದ ಶಕ್ತಿಯ ಸಾಗರವೇ ನಿಂತಿದೆ. ಅದನ್ನು ಅರಿತಾಗಲೇ ಮನುಷ್ಯ ಮನುಷ್ಯನಾಗುವುದು’ ಎಂಬ ಶ್ರೀಗಳ ಮಾತು ಮಠದ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಪಡೆದಿರುವ, ಅದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಲಕ್ಷ ವಿದ್ಯಾರ್ಥಿಗಳ ಮನದಾಳಕ್ಕೆ ಇಳಿದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ. ಶ್ರಮದ ಬಗ್ಗೆ ಗೌರವ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗೆಗೂ ಆದರ- ಇವೆರಡನ್ನು ಹೊಂದಿರುವ ವ್ಯಕ್ತಿಗಳು ಮಾತ್ರ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಲ್ಲರು. ಬೆಳಗಿನ ಜಾವ 2-15ರಿಂದ ತೊಡಗಿ ರಾತ್ರಿ ಮಲಗುವವರೆಗಿನ 11 ಗಂಟೆಯವರೆಗಿನ ಶ್ರೀಗಳ ಬಿಡುವಿಲ್ಲದ ದಿನಚರಿಯನ್ನು ನೋಡಿದರೆ ಎಂತಹ ಚುರುಕು ತರುಣನೂ ಬೆರಗಾಗಬೇಕು. ವಿಶ್ರಾಂತಿ ಎಂದರೆ ಗಂಟೆಗಟ್ಟಲೆ ಹಾಸಿಗೆಯ ಮೇಲೆ ಮಲಗಿ ಗೊರಕೆ ಹೊಡೆಯುವುದಲ್ಲ. ಹರಟೆಯಲ್ಲಿ ದಿನವೆಲ್ಲಾ ನಿರತರಾಗಿರುವುದಲ್ಲ. ಬೇಸರವಿಲ್ಲದೆ ಬೇರೆಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುವುದು. ಕೆಲಸದ ಪಲ್ಲಟವೇ ವಿಶ್ರಾಂತಿ ಎನ್ನುತ್ತಾರೆ ಶ್ರೀಗಳು. ಇವರಲ್ಲವೇ ನಿಜವಾದ ಕಾಯಕ ಯೋಗಿಗಳು? ಇಷ್ಟಲ್ಲ ಸಾಧನೆಗಳ ನಡುವೆಯೂ, ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಸಿದ್ದಗಂಗೆಯ ಮುಕುಟಮಣಿ ಡಾ. ಶಿವಕುಮಾರ ಸ್ವಾಮೀಜಿಯವರು ಹೇಳುವ ಒಂದು ಮಾತು ನಮ್ಮನ್ನು ವಿಸ್ಮಿತರಾಗಿಸಬಲ್ಲುದು: ನಾವು ಮಾಡಿರುವ ಸಾಧನೆ ಅತ್ಯಂತ ಕಿರಿದು. ಮಾಡಬೇಕಾದುದು ಅತ್ಯಂತ ಹಿರಿದು. ಇದರ ಅರಿವೇ ಬದುಕು. ಅಬ್ಬ, ಅಹಮಿಕೆಯ ಒಂದೆಳೆಯೂ ಸುಳಿಯದ ಮಾತು! ಜಗುಲಿ ಹಾರದವರೇ ಗಗನ ಹಾರಿದೆವೆಂದು ಕೊಬ್ಬುವುದೇ ಸರ್ವೇಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ನೂರಹತ್ತು ವಸಂತಗಳನ್ನು ಲೋಕೋಪಕಾರದಲ್ಲೇ ಕಳೆದ ಹಿರಿಯ ಜೀವವೊಂದು 'ನಾವು ಮಾಡಬೇಕಾದುದು ಅತ್ಯಂತ ಹಿರಿದು' ಎನ್ನುವುದು ಎಂತಹ ಉನ್ನತ ಭಾವ! ಇದೇ ಅಲ್ಲವೇ 'ಎನಗಿಂತ ಕಿರಿಯರಿಲ್ಲ’ ಎಂಬ ಬಸವತತ್ತ್ವದ ಸಾರ? ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:22 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ವಿಳಾಸ ಬರಕೊಳ್ಳಿ... ಸಿಬಂತಿ ಪದ್ಮನಾಭ Sibanthi Padmanabha ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.
ಪ್ರತಿಯೊಬ್ಬರೂ ತಮ್ಮ ಸೆಕ್ಸ್‌ ಲೈಫ್‌ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಸೆಕ್ಸ್‌‌ ಲೈಫ್‌ ಚೆನ್ನಾಗಿದ್ದರೆ ಇಬ್ಬರ ಸಂಬಂಧ ಕೂಡ ಚೆನ್ನಾಗಿರುತ್ತದೆ, ಅಲ್ಲದೆ ಹಲವಾರು ಕೆಲಸಗಳನ್ನು ಸಹ ಸುಲಭವಾಗಿ- ಎಫೆಕ್ಟಿವ್‌ ಆಗಿ ಮಾಡಲು ಸಾಧ್ಯವಾಗುತ್ತದೆ. ಆದರೆ ನಮ್ಮ ಇಂದಿನ ಬ್ಯುಸಿ ಲೈಫ್‌ನಲ್ಲಿ ನಾವು ಎಷ್ಟೊಂದು ನೊಂದಿದ್ದೇವೆ ಎಂದರೆ ಲೈಂಗಿಕ ಜೀವನದ ಬಗ್ಗೆ ಹೆಚ್ಚಾಗಿ ಗಮನ ಹರಿಸಿದರೂ, ಅದರಲ್ಲಿ ತೃಪ್ತಿ ಸಿಗಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಹಾಗೂ ನಿಮ್ಮ ಸೆಕ್ಸ್‌ ಲೈಫ್‌ ಚೆನ್ನಾಗಿರಬೇಕೆಂದರೆ ಈ ಆಹಾರಗಳನ್ನು ತಪ್ಪದೆ ಸೇವಿಸಿ... ಈರುಳ್ಳಿ : ಈರುಳ್ಳಿ ಕೇವಲ ಆಹಾರ - ಪದಾರ್ಥಗಳನ್ನು ಸ್ವಾಧಿಷ್ಟವಾಗಿಸುವುದು ಮಾತ್ರವಲ್ಲ ಇದು ಲೈಂಗಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಉಪಯೋಗಿಸಿ ಸೆಕ್ಸ್‌ ಲೈಫ್‌ ಉತ್ತಮವಾಗಿರುವಂತೆ ಮಾಡಿ. ಇದು ನಿಮ್ಮ ಶಾರೀರಿಕ ಸಮಸ್ಯೆಯನ್ನು ದೂರ ಮಾಡುತ್ತದೆ.ಜೊತೆಗೆ ಪಿರಿಯಡ್ಸ್‌ನಲ್ಲಿನ ಅನಿಯಮಿತ ರಕ್ತಸ್ರಾವವನ್ನು ನಿವಾರಣೆ ಮಾಡುತ್ತದೆ. ಸೋರೆಕಾಯಿ ಮೊರಬ್ಬ : ಇದು ಕೂಡ ಸೆಕ್ಸ್‌ ಲೈಫ್‌ ಎಂಜಾಯ್‌ ಮಾಡಲು ಸಹಾಯ ಮಾಡುತ್ತದೆ. ಇದು ತುಂಬಾ ಸಮಯದವರೆಗೂ ಕಾಮ ಇಚ್ಛೆ ಉಳಿಯಲು ಇದು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ : 200 ಗ್ರಾಂ ಬೆಳ್ಳುಳ್ಳಿಯಲ್ಲಿ 60 ಗ್ರಾಂ ಜೇನು ಮಿಕ್ಸ್‌ ಮಾಡಿ ಅದನ್ನು ಒಂದು ಬಾಟಲ್‌ನಲ್ಲಿ ಹಾಕಿಡಿ. ಇದನ್ನು 40 ದಿನಗಳವರೆಗೆ ನಿರಂತರವಾಗಿ ಸೇವನೆ ಮಾಡುತ್ತಿರಿ. ಇದನ್ನು ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ. ಜಾಯಿಕಾಯಿ : ಜಾಯಿಕಾಯಿಯ ಪುಡಿಯನ್ನ ಬೆಳಗ್ಗೆ ನೀರಿನ ಜೊತೆಗೆ ಮಿಕ್ಸ್ ಮಾಡಿ ಸೇವನೆ ಮಾಡಿದರೆ ಲೈಂಗಿಕ ಅಸಮರ್ಥತೆ ನಿವಾರಣೆಯಾಗುತ್ತದೆ. ವಾಟರ್‌ ಚೆಸ್ಟ್‌ನಟ್‌ : ಇದು ನೀರಿನ ಅಡಿಯಲ್ಲಿ ಬೆಳೆಯುವ ಗಿಡದಲ್ಲಿ ಬೆಳೆಯುತ್ತದೆ. ಇದನ್ನು ಸೇವನೆ ಮಾಡುವುದರಿಂದ ಸೆಕ್ಸ್‌ ಲೈಫ್‌ನ ಆನಂದ ಹೆಚ್ಚುತ್ತದೆ. 5 ರಿಂದ 10 ಗ್ರಾಂನಷ್ಟು ವಾಟರ್‌ ಚೆಸ್ಟ್‌ ನಟ್‌ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಬೆಳಗ್ಗೆ ಮತ್ತು ರಾತ್ರಿ ಬಳಕೆ ಮಾಡಿ. ಇದರಿಂದ ನಿಮ್ಮ ಸೆಕ್ಸ್‌ ಲೈಫ್‌ ಮತ್ತಷ್ಟು ಸ್ಟ್ರಾಂಗ್‌ ಆಗುತ್ತದೆ. ದಾಳಿಂಬೆ : ದಾಳಿಂಬೆ ನಿರಂತರವಾಗಿ ಸೇವನೆ ಮಾಡುತ್ತಿದ್ದರೆ ಅದರಿಂದ ಸೆಕ್ಸ್ ಲೈಫ್ ಉತ್ತಮವಾಗುತ್ತದೆ. ಆವಕಾಡೊ : ಆರೋಗ್ಯಕರ ಸೆಕ್ಸ್ ಡ್ರೈವ್‌ಗೆ ಫೋಲಿಕ್ ಆಸಿಡ್ ಮತ್ತು ವಿಟಮಿನ್ ಬಿ 6 ಅಗತ್ಯ. ಫೋಲಿಕ್ ಆಮ್ಲವು ದೇಹವನ್ನು ಶಕ್ತಿಯಿಂದ ಪಂಪ್ ಮಾಡುತ್ತದೆ, ಆದರೆ ವಿಟಮಿನ್ ಬಿ 6 ಹಾರ್ಮೋನುಗಳನ್ನು ಸ್ಥಿರಗೊಳಿಸುತ್ತದೆ. ಅವಾಕಾಡಾದಲ್ಲಿ ಈ ಅಂಶಗಳಿದ್ದು, ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಕಲ್ಲಂಗಡಿ : ಕಲ್ಲಂಗಡಿ ನಿಮಿರುವಿಕೆಯನ್ನು ಸುಧಾರಿಸುತ್ತದೆ ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಅವು ದೇಹದಲ್ಲಿ ಅಮೈನೋ ಆಮ್ಲಗಳು ಮತ್ತು ಅರ್ಜಿನೈನ್ ಅನ್ನು ಬಿಡುಗಡೆ ಮಾಡುವ ಸಿಟ್ರುಲ್ಲಿನ್ ಅನ್ನು ಸಹ ಒಳಗೊಂಡಿರುತ್ತವೆ.ಇದು ರೋಮ್ಯಾನ್ಸ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾದಾಮಿ : ಬಾದಾಮಿ ಅರ್ಜಿನೈನ್ ಅನ್ನು ಹೊಂದಿರುತ್ತದೆ ಅದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಬಾದಾಮಿಗಳಲ್ಲಿ ಕಂಡುಬರುವ ಈ ಅಮೈನೊ ಆಮ್ಲವು ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚಾಕೊಲೇಟ್ : ಡಾರ್ಕ್ ಚಾಕೊಲೇಟ್ ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಅದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದು ಕಾಮಾಸಕ್ತಿಯನ್ನು ಸುಧಾರಿಸುವುದಿಲ್ಲ ಆದರೆ ನೀವು ತೊಂದರೆಗೊಳಗಾಗುವುದಿಲ್ಲ.
ಬೆಂಗಳೂರು(ನ.04): ರಾಜ್ಯ ಪೊಲೀಸ್‌ ಇಲಾಖೆಯ ಪೊಲೀಸ್‌ ಕಾನ್ಸ್‌ಟೇಬಲ್‌ (ಸಿವಿಲ್‌, ಸಿಎಆರ್‌ ಹಾಗೂ ಡಿಎಆರ್‌) ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಎರಡು ವರ್ಷ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್‌ನಿಂದಾಗಿ ನಿಯಮಿತವಾಗಿ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದರು. ಹೀಗಾಗಿ ನೇಮಕಾತಿಯಲ್ಲಿ ಎರಡು ವರ್ಷಗಳ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಹಲವು ಮನವಿಗಳು ಸಲ್ಲಿಕೆಯಾಗಿದ್ದವು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ಇದೀಗ ಒಂದು ಬಾರಿಗೆ ಅನ್ವಯವಾಗುವಂತೆ 2022-23ನೇ ಸಾಲಿನಲ್ಲಿ ಕರೆದಿರುವ ಪೊಲೀಸ್‌ ಕಾನ್ಸ್‌ಟೇಬಲ್‌(ಸಿವಿಲ್‌-1591 ಹುದ್ದೆ, ಸಿಎಆರ್‌ ಹಾಗೂ ಡಿಎಆರ್‌- ಒಟ್ಟು 3,484 ಹುದ್ದೆ) ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸಿ, ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿರುವ ಕಡೆಯ ದಿನಾಂಕವನ್ನು ವಿಸ್ತರಿಸಿದೆ. ಪೇದೆಗಳ ವಯೋಮಿತಿ ಹೆಚ್ಚಳಕ್ಕಾಗಿ ಸಚಿವ ಆರಗ ಕಾಲಿಗೆ ಬಿದ್ದು ಕಣ್ಣೀರು ಸಿವಿಲ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಎಸ್ಸಿ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 29 ವರ್ಷ, ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷ, ಬುಡಕಟ್ಟು ಅಭ್ಯರ್ಥಿಗಳಿಗೆ 32 ವರ್ಷ ನಿಗದಿಗೊಳಿಸಲಾಗಿದೆ. ಸಿಎಆರ್‌ ಮತ್ತು ಡಿಎಆರ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಪರಿಶಿಷ್ಟಜಾತಿ ಮತ್ತು ಇತರೆ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 29 ವರ್ಷ, ಇತರೆ ಅಭ್ಯರ್ಥಿಗಳಿಗೆ 27 ವರ್ಷ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 32 ವರ್ಷ ನಿಗದಿಗೊಳಿಸಲಾಗಿದೆ. ಇದರ ಜತೆಗೆ ಅರ್ಜಿ ಸಲ್ಲಿಸಲು ಸಿವಿಲ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ನವೆಂಬರ್‌ 28 ಮತ್ತು ಸಿಎಆರ್‌ ಹಾಗೂ ಡಿಎಆರ್‌ ಹುದ್ದೆಗಳಿಗೆ ನವೆಂಬರ್‌ 30ರ ವರೆಗೆ ವಿಸ್ತರಿಸಲಾಗಿದೆ. ನಿಗದಿತ ಶುಲ್ಕ ಪಾವತಿಸಲು ಡಿಸೆಂಬರ್‌ 2ರ ವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
ಚಿತ್ರದುರ್ಗ:ಹಿರಿಯೂರು ಶಾಸಕಿ ಪೂರ್ಣಿಮಾ ಅನುಪಸ್ಥಿತಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಗೂ ಭೇಟಿ ನೀಡಿ ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಹಿರಿಯೂರು ತಾಲೂಕಿನ ಖಂಡೇನಹಳ್ಳಿ, ಅಬ್ಬಿನಹೊಳೆ, ರಂಗೇನಹಳ್ಳಿ, ಹರ್ತಿಕೋಟೆ, ಎಂ.ಡಿ.ಕೋಟೆ ಪಂಚಾಯತಿಗಳಲ್ಲಿ ಶ್ರೀನಿವಾಸ್ ನಡೆಯಿಂದ ಅಧಿಕಾರಿಗಳು ಸುಸ್ತಾಗಿದ್ದಾರೆ. ಒಂದು ವಾರದಿಂದ ದಿನಕ್ಕೊಂದು ಪಂಚಾಯಿತಿಗೆವಿಸಿಟ್ ಮಾಡುತ್ತಿರುವಾಗ ಶಾಸಕಿ ಪತಿ ಶ್ರೀನಿವಾಸ್​ಗೆ ಜಿಲ್ಲಾ ಪಂಚಾಯತಿ ಎಇಇ ಹನುಮಂತಪ್ಪ, ಲೋಕೋಪಯೋಗಿ ಇಲಾಖೆ ಎಇಇ ನವೀನ್, ತಾಲೂಕು ಪಂಚಾಯತಿ ಇಂಜಿನಿಯರ್ ಮಂಜುನಾಥ್ ಸೇರಿದಂತೆ ಇತರರು ಸಾಥ್ ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯತಿಗೂ ತಾಲೂಕು ಮಟ್ಟದ ಅಧಿಕಾರಿಗಳನ್ನ ಕರೆದುಕೊಂಡು ಹೋಗುತ್ತಿದ್ದಾರೆ.ಇನ್ನು ಇದಕ್ಕೆ ಸಂಬಂಧಿಸಿದಂತೆ ಶಾಸಕಿ ಪೂರ್ಣಿಮಾ ಅಧಿಕಾರವನ್ನು ಪತಿ ಶ್ರೀನಿವಾಸ್ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಹಿರಿಯೂರಿನಲ್ಲಿ ನಡೆದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶಂಕುಸ್ಥಾಪನೆ ವೇಳೆ ಶ್ರೀನಿವಾಸ್ ವೇದಿಕೆಯನ್ನು ಹಂಚಿಕೊಂಡಿದ್ದರು.ಅಷ್ಟೇ ಅಲ್ಲ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕಿ ಬದಲು ಪತಿ ಶ್ರೀನಿವಾಸ್ ಪ್ರಾಸ್ತಾವಿಕ ಭಾಷಣ ಮಾಡಿದ್ದಾರೆ.ಶಾಸಕಿ ಪೂರ್ಣಿಮಾ ಗಂಡ ಶ್ರೀನಿವಾಸ್ ವರ್ತನೆಗೆ ಸರ್ಕಾರಿ ಅಧಿಕಾರಿಗಳು ಬೇಸರಗೊಂಡಿದ್ದಾರೆ. The post ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ದರ್ಬಾರ್; ಅಧಿಕಾರಿಗಳು ಅಪ್ಸೆಟ್ appeared first on News First Kannada.
ಪಾಟ್ನಾ: ಬಿಹಾರದ ರೋಹ್ತಾಸ್ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಪತಿ ಫೋನ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆ ತರನ್ನುಮ್, ನ್ಯಾಯ ಕೋರಿ ರೋಹ್ತಾಸ್ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಸ್ಲಿಂ ಮಹಿಳೆ ಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ, ತ್ರಿವಳಿ ತಲಾಖ್ ನೀಡಿದ ಆರೋಪ ಸಾಬೀತಾದರೆ ಆರೋಪಿಯು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ನನ್ನ ಪತಿ ರಾಂಚಿಯಲ್ಲಿ ನೆಲೆಸಿದ್ದು, ಬೇರೆ ಹುಡುಗಿಯನ್ನು ಮದುವೆಯಾಗಿದ್ದಾರೆ. ಡೆಹ್ರಿ ಪಟ್ಟಣದ ನೀಲ್ ಕೋಠಿ ಪ್ರದೇಶಕ್ಕೆ ಬಂದಿದ್ದ ಕೆಲವು ಸಂಬಂಧಿಕರು, ನನ್ನ ಪತಿ ಶೋಯೆಬ್ನ ಕೃತ್ಯವನ್ನು ನಾನು ಏಕೆ ವಿರೋಧಿಸಲಿಲ್ಲ ಎಂದು ನನ್ನನ್ನು ಕೇಳಿದರು. ಈ ಬಗ್ಗೆ ವಿಚಾರಿಸಲು ಶೋಯೆಬ್ನನ್ನು ಸಂಪರ್ಕಿಸಿದಾಗ, ಆತ ನನ್ನನ್ನು ನಿಂದಿಸಿ ಮೂರು ಬಾರಿ ತಲಾಖ್ ಹೇಳಿದ್ದಾರೆ. ನಾನು 2014ರ ಮೇ 30 ರಂದು ಶೋಯೆಬ್ ಅವರನ್ನು ವಿವಾಹವಾದೆ. ಅವರು ನನ್ನನ್ನು ರಾಂಚಿಗೆ ಕರೆದೊಯ್ದರು. ಆದರೆ, ನನ್ನ ಜೊತೆಗೆ ಅವರು ಅತ್ಯಂತ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಶೋಯೆಬ್ನ ತಾಯಿಗೆ ತಿಳಿಸಿದಾಗ, ಮೊದಲೇ ಅದರ ಬಗ್ಗೆ ತಿಳಿದಿದ್ದರು’ ಎಂದು ಹೇಳಿದರು. ರೋಹ್ತಾಸ್ನ ಮಹಿಳಾ ಪೊಲೀಸ್ ಠಾಣೆಯ ಎಸ್ಎಚ್ಒ ಲಕ್ಷ್ಮಿ ಪಟೇಲ್, ‘ನಾವು ಅರ್ಜಿಯನ್ನು ಸ್ವೀಕರಿಸಿದ್ದೇವೆ ಮತ್ತು ಎಫ್ಐಆರ್ ದಾಖಲಿಸಿದ್ದೇವೆ. ಸದ್ಯ ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.
ಈ ದಿನದ ವಿಶೇಷ ರಾಶಿ ಫಲ.. ಚಾಮುಂಡೇಶ್ವರಿ ತಾಯಿಯನ್ನು ನೆನೆದು ಇಂದಿನ ವಿಶೇಷ ರಾಶಿಫಲ ತಿಳಿಯಿರಿ.. ಓಂ ಶ್ರೀ ಕೇರಳ ಶಕ್ತಿಪೀಠ ಜ್ಯೋತಿಷ್ಯರು.. ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್.. ಪಂಡಿತ್ ಶ್ರೀ ಶಂಕರ್ ಗುರೂಜಿ.. (ಕೇರಳ).. ಕೇವಲ ಮೂರು ಗಂಟೆಗಳಲ್ಲಿ ನಿಮ್ಮ ಮನದ ಆಸೆಗೆ ಶಾಶ್ವತ ಪರಿಹಾರ‌‌.. ಹಣಕಾಸು, ವಿದ್ಯೆ, ಉದ್ಯೋಗ ಪ್ರೀತಿ ಪ್ರೇಮ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ.. 74111 27219 ಮೇಷ ರಾಶಿ.. ಇಂದಿನ ದಿನ ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಜಂಕ್ ಫುಡ್ ತಿನ್ನುವುದರಿಂದ ನೀವು ಪರಿಣಾಮಗಳನ್ನು ಅನುಭವಿಸಬಹುದು ಮತ್ತು ನಿಮ್ಮ ಕಾಲುಗಳಲ್ಲಿ ನೋವು ಮತ್ತು ಸ್ನಾಯುಗಳ ಅಸ್ವಸ್ಥತೆ ಇರುತ್ತದೆ. ಶುಭ ಸಂಖ್ಯೆ: 3 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ವೃಷಭ ರಾಶಿ.. ಇಂದಿನ ದಿನ ಜನರಿಗೆ ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ಅಥವಾ ವೃತ್ತಿಪರ ಆಯ್ಕೆಗಳು ಸಿಗುತ್ತವೆ. ಸಂಬಳ ಪಡೆಯುವ ಜನರು ಯಾವುದೋ ವಿಷಯದಲ್ಲಿ ಸಂದಿಗ್ಧ ಸ್ಥಿತಿಯಲ್ಲಿ ಉಳಿಯುವ ಸಾಧ್ಯತೆಯಿದೆ. ಈ ತಿಂಗಳು ವ್ಯಾಪಾರಸ್ಥರಿಗೆ ಘನ ಲಾಭ ತರುತ್ತದೆ. ಈ ತಿಂಗಳು ಉತ್ತಮ ಆದಾಯವನ್ನು ಗಳಿಸುವಿರಿ. ನಿಮ್ಮ ಮಾತು ಮತ್ತು ಪದಗಳನ್ನು ಚಾತುರ್ಯದಿಂದ ಬಳಸುವುದರಿಂದ ನೀವು ಹಣವನ್ನು ಸಂಪಾದಿಸಬಹುದು. ಶುಭ ಸಂಖ್ಯೆ: 2 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮಿಥುನ ರಾಶಿ.. ಇಂದಿನ ದಿನ ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ. ನಿಮ್ಮಲ್ಲಿ ಕೆಲವರು ನಿಮ್ಮ ಮಕ್ಕಳಿಂದಾಗಿ ನೋವನ್ನು ಎದುರಿಸಬೇಕಾಗಬಹುದು. ಈ ರಾಶಿಯವರು ಸಂಗಾತಿಯ ಜೊತೆ ಬ್ರೇಕ್‌ಅಪ್‌ ಆದ ನಂತರ ಬೇಗನೆ ಚೇತರಿಸಿಕೊಳ್ಳುತ್ತಾರಂತೆ. ಶುಭ ಸಂಖ್ಯೆ: 9 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕಟಕ‌ ರಾಶಿ.. ಇಂದಿನ ದಿನ ನಿಮ್ಮ ಕೌಟುಂಬಿಕ ಜೀವನವು ಆಹ್ಲಾದಕರವಾಗಿರುತ್ತದೆ. ನಿಮ್ಮ ಸಹೋದರ ಮತ್ತು ಸಹೋದರಿಗಾಗಿ ಹಣವನ್ನು ಖರ್ಚು ಮಾಡುವುದನ್ನು ನೀವು ಕೊನೆಗೊಳಿಸಬಹುದು. ಪ್ರೇಮಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ವಿಷಯದಲ್ಲಿ ಕೆಲವು ಏರಿಳಿತಗಳು ಕಂಡುಬರುತ್ತವೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯು ನಿಮ್ಮನ್ನು ಕಾಡುವ ಸಾಧ್ಯತೆಯಿದೆ ಆದ್ದರಿಂದ ನೀವು ಮನಃಪೂರ್ವಕವಾಗಿ ತಿನ್ನಬೇಕು ಮತ್ತು ವೈದ್ಯರನ್ನು ಸಂಪರ್ಕಿಸಬೇಕು. ಶುಭ ಸಂಖ್ಯೆ: 6 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಸಿಂಹ ರಾಶಿ.. ಇಂದಿನ ದಿನ ತಿಂಗಳ ಮಧ್ಯವನ್ನು ದಾಟಿದ ನಂತರ ಪರಿಸ್ಥಿತಿಗಳು ಅನುಕೂಲಕರವಾಗಲು ಪ್ರಾರಂಭವಾಗುತ್ತದೆ. ತಿಂಗಳು ಆರ್ಥಿಕ ಲಾಭವನ್ನು ತರುತ್ತದೆ. ಸಂಬಳ ಪಡೆಯುವ ಜನರು ಕೆಲವು ಲಾಭಗಳನ್ನು ಗಳಿಸುವ ಸಾಧ್ಯತೆಯಿದೆ. ಆದಾಯದ ಮೂಲಗಳು ಗಮನಾರ್ಹವಾಗಿ ಹೆಚ್ಚಾಗಬಹುದು. ಶುಭ ಸಂಖ್ಯೆ: 7 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕನ್ಯಾ ರಾಶಿ.. ಇಂದಿನ ದಿನ ಒಂದು ಪ್ರಯಾಣವನ್ನು ಯೋಜಿಸಬಹುದು. ಧಾರ್ಮಿಕ ಸಮಾರಂಭಕ್ಕಾಗಿ ನೀವು ದೊಡ್ಡ ಮೊತ್ತವನ್ನು ಖರ್ಚು ಮಾಡಬಹುದು. ಇದು ವಿದ್ಯಾರ್ಥಿಗಳಿಗೆ ಸರಾಸರಿ ತಿಂಗಳು. ನೀವು ಸಂಪೂರ್ಣವಾಗಿ ಹೊಸ ಮೂಲಗಳಿಂದ ಹಣವನ್ನು ಸ್ವೀಕರಿಸುತ್ತೀರಿ. ಶುಭ ಸಂಖ್ಯೆ: 3 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ತುಲಾ ರಾಶಿ.. ಇಂದಿನ ದಿನ ನಿಮ್ಮ ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ಇದು ವಿದ್ಯಾರ್ಥಿಗಳಿಗೆ ಉತ್ಪಾದಕ ತಿಂಗಳಾಗಲಿದೆ. ನೀವು ಈ ತಿಂಗಳು ಹೊಸ ಪ್ರಣಯ ಸಂಬಂಧವನ್ನು ಪ್ರಾರಂಭಿಸಬಹುದು ಮತ್ತು ಮದುವೆಯಾಗಲು ಉತ್ಸುಕರಾಗಿರುವವರು ಹೊಸ ಪ್ರಸ್ತಾಪಗಳನ್ನು ಸ್ವೀಕರಿಸಬಹುದು. ಶುಭ ಸಂಖ್ಯೆ: 4 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ವೃಶ್ಚಿಕ ರಾಶಿ.. ಇಂದಿನ ದಿನ ನಿಮ್ಮ ಮಾತು ಮತ್ತು ನಡವಳಿಕೆಯಿಂದಾಗಿ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುತ್ತೀರಿ ಮತ್ತು ನಿಮ್ಮ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ಶುಭ ಸಂಖ್ಯೆ: 6 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಧನಸ್ಸು ರಾಶಿ.. ಇಂದಿನ ದಿನ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವೆಲ್ಲವೂ ಪರಿಹರಿಸಲ್ಪಡುತ್ತವೆ. ಇದು ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಫಲಿತಾಂಶ ನೀಡುವ ಒಂದು ತಿಂಗಳು. ನೀವು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಬಹುದು ಮತ್ತು ಅದರಲ್ಲಿ ಹಣವನ್ನು ಸಹ ಖರ್ಚು ಮಾಡಬಹುದು. ಶುಭ ಸಂಖ್ಯೆ: 9 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮಕರ ರಾಶಿ.. ಇಂದಿನ ದಿನ ಋತುಮಾನದ ಸೋಂಕುಗಳು ಮತ್ತು ಸ್ನಾಯುಗಳ ಅಸ್ವಸ್ಥತೆ ನಿಮಗೆ ತೊಂದರೆ ನೀಡುವುದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ತಿಂಗಳ ಮಧ್ಯಭಾಗ ಮುಗಿದ ನಂತರ, ನಿಮ್ಮ ಸಹೋದರ ಮತ್ತು ಸ್ನೇಹಿತನ ಬೆಂಬಲವು ಲಾಭ ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಶುಭ ಸಂಖ್ಯೆ: 1 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕುಂಭ ರಾಶಿ.. ಇಂದಿನ ದಿನ ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಜೀವನ ಸಂಗಾತಿಯ ಅನಾರೋಗ್ಯವು ಕಳವಳಕಾರಿಯಾಗಬಹುದು. ಮನೆ-ಸಂಬಂಧಿತ ವಿಷಯಗಳಲ್ಲಿ ನೀವು ಯಶಸ್ವಿಯಾಗುವಿರಿ ಮತ್ತು ಒಮ್ಮೆ ಮಾರಾಟ ಮಾಡಲು ಯೋಜಿಸಿದರೆ ಲಾಭ ಗಳಿಸಬಹುದು. ಶುಭ ಸಂಖ್ಯೆ: 2 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮೀನಾ ರಾಶಿ.. ಇಂದಿನ ದಿನ. ವಿದ್ಯಾರ್ಥಿಗಳು ತಿಂಗಳು ಪೂರ್ತಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕೌಟುಂಬಿಕ ಜೀವನವು ಸಾಮಾನ್ಯವಾಗಿಯೇ ಇರುತ್ತದೆ ಮತ್ತು ನಿಮ್ಮ ಸಹೋದರಿಯ ಬೆಂಬಲ ಅಸಾಧಾರಣವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಶುಭ ಸಂಖ್ಯೆ: 7. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಭಾರತದತ್ತ ಹೆಜ್ಜೆ ಇಟ್ಟಿದೆ. ಇದೇ ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮೇರಿಕದಲ್ಲಿ ನಡೆಸಿದ ಹೌಡಿ ಮೋದಿ ಕಾರ್ಯಕ್ರಮದ ರೀತಿಯಲ್ಲೇ ಗುಜರಾತ್‌ನಲ್ಲಿ ನಮಸ್ತೇ ಟ್ರಂಪ್‌ ಕಾರ್ಯಕ್ರಮ ನಡೆಸಲಾಗ್ತಾ ಇದೆ. ಈಗಾಗಲೇ ಅಮೆರಿಕದಿಂದ ಡೊನಾಲ್ಡ್‌ ಟ್ರಂಪ್‌ಗೆ ಸಂಬಂಧಿಸಿದ ಕಾರು ಸೇರಿದಂತೆ ಭದ್ರತಾ ಪಡೆಗಳು ಆಗಮಿಸಿ, ಸಿದ್ದತೆ ಮಾಡಿಕೊಳ್ಳುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗಿಯಾಗುವ 3 ಗಂಟೆಯ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 85 ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ. ಹೆಚ್ಚು ಓದಿದ ಸ್ಟೋರಿಗಳು ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ನಿಶ್ಚಿತ : ಅರವಿಂದ್‌ ಕೇಜ್ರಿವಾಲ್‌ ಗುಜರಾತ್‌; ಪತ್ನಿ ಪರ ಪ್ರಚಾರ ಮಾಡಿ ತೀವ್ರ ಟೀಕೆಗೆ ಗುರಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಭಾರತದ ಕೊಳಗೇರಿಯ ಗುಡಿಸಲು ಕಾಣಿಸಬಾರದು ಎನ್ನುವ ಕಾರಣಕ್ಕೆ ಬರೋಬ್ಬರಿ ಆರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಚೀನಾದ ಮಹಾಗೋಡೆಯಂತೆ ಗೋಡೆಯನ್ನು ನಿರ್ಮಿಸಲಾಗಿದೆ. 1640 ಸ್ಕೈರ್‌ ಫೀಟ್‌ ಉದ್ದಕ್ಕೂ ತಡೆ ಗೋಡೆ ನಿರ್ಮಾಣ ಮಾಡಿದ್ದು, ಬಣ್ಣ ಬಣ್ಣದ ಚಿತ್ತಾರ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ತೋರಿಸುವ ಉದ್ದೇಶದಿಂದ 2 ಸಾವಿರ ಜನರು ವಾಸ ಮಾಡುವ ಸ್ಲಂ ರಸ್ತೆಯನ್ನೇ ಮುಚ್ಚಲಾಗಿದೆ. ನರೇಂದ್ರ ಮೋದಿ ಸರ್ಕಾರ, ಡೊನಾಲ್ಡ್‌ ಟ್ರಂಪ್‌ ಎದುರು ಭಾರತವನ್ನು ಉತ್ಕೃಷ್ಟ ಮಟ್ಟದಲ್ಲಿ ತೋರಿಸಲು ಏನು ತಯಾರಿ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ. ಆದರೆ ಅಮೆರಿಕ ದೊಡ್ಡಣ್ಣ ಮಾತ್ರ ಭಾರತದ ಮೇಲೆ ಕಿಡಿ ಕಾರುತ್ತಿದೆ. ಫೆಬ್ರವರಿ 24ಕ್ಕೆ ಬಂದಿಳಿಯಲಿದ್ದು, 36 ಗಂಟೆಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ ಟ್ರಂಪ್‌. ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳುವುದಕ್ಕೂ ಮುನ್ನ ಮಗಳು, ಅಳಿಯ ಹಾಗು ಪತ್ನಿ ಸಮೇತ ಪ್ರೇಮ ಸ್ಮಾರಕ ತಾಜ್‌ ಮಹಲ್‌ಗೆ ಭೇಟಿ ನೀಡಲಿದ್ದಾರೆ. ವಿಶೇಷ ಅಂದರೆ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬರುವ ಮೊದಲೇ ಭಾರತದ ಬಗ್ಗೆ ಅಸಹನೆಯ ಮಾತುಗಳನ್ನು ಆಡಿದ್ದಾರೆ. ಭಾರತ ನಮ್ಮ ಜೊತೆ ಯಾವಾಗಲೂ ಉತ್ತಮ ಸಂಬಂಧಗಳನ್ನು ಇಟ್ಟುಕೊಂಡಿಲ್ಲ. ನಮ್ಮ ಬಗ್ಗೆ ಭಾರತ ಕಠಿಣ ನಿಲುವುಗಳನ್ನು ಹೊಂದಿದೆ. ನಮ್ಮನ್ನು ಉತ್ತಮವಾಗಿ ನಡೆಸಿಕೊಂಡಿಲ್ಲ ಎಂದು ಕಟುನುಡಿಗಳನ್ನು ಟ್ರಂಪ್‌ ಹೇಳಿದ್ದಾರೆ. ಆದರೆ ನಾನು ನರೇಂದ್ರ ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದು ಭಾರತಕ್ಕೆ ಹೋಗಲು ಕಾತುರನಾಗಿದ್ದೇನೆ ಎಂದು ತೇಪೆ ಹಾಕುವ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಒಂದೇ ಅಚ್ಚರಿ ಎರಡು ದೇಶಗಳು ಒಟ್ಟಿಗೆ ಸಂಧಿಸುತ್ತಿವೆ ಎಂದರೆ ಸ್ನೇಹದ ಹಸ್ತ ಚಾಚುತ್ತಿದ್ದಾರೆ ಎಂದರ್ಥ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬರುವ ಮುನ್ನ ಭಾರತದ ಬಗ್ಗೆ ಅಲ್ಪ ಸ್ವಲ್ಪ ಕಟು ನುಡಿಗಳನ್ನಾಡುವ ಮೂಲಕ ವ್ಯಾಪಾರ ಮಾರ್ಗವನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಚೀನಾದಿಂದ ಗಂಟು ಮೂಟೆ ಕಟ್ಟಿಕೊಂಡು ಹೊರಟಿರುವ ದೊಡ್ಡಣ್ಣ, ಮಾರುಕಟ್ಟೆ ವಿಸ್ತರಣೆ ಮಾಡಲು ತಿಣುಕಾಡುತ್ತಿದೆ. ಒಂದು ವೇಳೆ ಜಾಗತಿಕ ಮಟ್ಟದಲ್ಲಿ ವಿಸ್ತಾರ ಮಾರುಕಟ್ಟೆ ಹೊಂದಿರುವ ಭಾರತದ ಮಾರುಕಟ್ಟೆ ದೊಡ್ಡಣ್ಣನ ತನ್ನ ಕೈಗೆ ತೆಗೆದುಕೊಳ್ಳಲು ಮಾಡುತ್ತಿರುವ ತಂತ್ರಗಾರಿಕೆ ಎನ್ನಲಾಗಿದೆ. ಇಲ್ಲೀವರೆಗೂ ಅಮೆರಿಕದಿಂದ ಭಾರತ ಹಲವಾರು ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಕೆಲವೊಂದು ಪದಾರ್ಥಗಳನ್ನು ರಫ್ತು ಮಾಡಿದೆ. ಮುಂದಿನ ದಿನಗಳಲ್ಲಿ ತನ್ನ ಸಿದ್ಧ ವಸ್ತುಗಳ ಮಾರುಕಟ್ಟೆ ಮಾಡಿಕೊಳ್ಳಲು ಉದ್ದೇಶ ಮಾಡಿರುವ ಅಮೆರಿಕ, ಭಾರತದ ಕಡೆಗೆ ನೇರ ದೃಷ್ಟಿಯಿಟ್ಟುದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇದು ಸಾಧ್ಯ ಎನ್ನುವಂತಾ ಭರವಸೆ ಇದೆ. ಸದ್ಯಕ್ಕೆ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ವ್ಯಾಪಾರ ಒಪ್ಪಂದ ನಡೆಯುತ್ತೆ ಎನ್ನುವ ಭರವಸೆ ಇಟ್ಟುಕೊಂಡಿದ್ದಾರೆ ಡೊನಾಲ್ಡ್‌ ಟ್ರಂಪ್‌. ವ್ಯಾಪಾರ ಒಪ್ಪಂದದ ಕುದುರಿಸಲು ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬರುವ ಮೊದಲೇ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಟ್ರಂಪ್‌ ಉರುಳಿಸಿರುವ ದಾಳ ಸ್ವತಃ ಬಿಜೆಪಿ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್‌ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ. ಡೊನಾಲ್ಡ್‌ ಟ್ರಂಪ್‌ ಎರಡು ದಿನಗಳ ಬೇಟಿ ವೇಳೆ ಯಾವುದೇ ವ್ಯಾಪಾರ ಒಪ್ಪಂದಕ್ಕೆ ನಾನು ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ವ್ಯಾಪಾರ ಒಪ್ಪಂದ ನಡೆಯುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ ಅಮೆರಿಕದಿಂದ ಹಾಲು ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಆಮದು ಮಾಡಿಕೊಳ್ಳದಂತೆ ಆರ್‌ಎಸ್‌ಎಸ್‌ ಆಗ್ರಹ ಮಾಡಿದೆ. ನಾವು ಭಾರತದಲ್ಲಿ ಹಸುಗಳನ್ನು ತಾಯಿಯಂತೆ ಭಾವಿಸುತ್ತೇವೆ. ಅಮೆರಿಕ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಅಮೆರಿಕದಿಂದ ಬೆಣ್ಣೆ, ತುಪ್ಪ ಸೇರಿದಂತೆ ಯಾವುದೇ ಪದಾರ್ಥಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಸ್ವದೇಶಿ ಜಾಗರಣಾ ಮಂಚ್‌ನ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಮಹಾಜನ್‌ ತಿಳಿಸಿದ್ದಾರೆ. ಒಟ್ಟಾರೆ ವ್ಯಾಪಾರ ವಹಿವಾಟು ವೃದ್ಧಿಸುವುದು. ಮುಂಬರುವ ಅಮೆರಿಕ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳು ಜಯಭೇರಿ ಭಾರಿಸಲು ಭಾರತೀಯ ಮೂಲದ ಜನರನ್ನು ಸೆಳೆಯುವ ಉದ್ದೇಶದಿಂದ ಭಾರತಕ್ಕೆ ಬರುತ್ತಿರುವ ಡೊನಾಲ್ಡ್‌ ಟ್ರಂಪ್‌ಗೆ ಯಾವ ಮಟ್ಟದ ಯಶಸ್ಸು ಸಿಗಲಿದೆ ಕಾದು ನೋಡ್ಬೇಕು.
ಮೊನ್ನೆ, ಮಿತ್ರರಾದ ಶ್ರೀ ಜೆ ಬಿ ರಂಗಸ್ವಾಮಿಯವರು (ಇವರು ಪೋಲೀಸು ಇಲಾಖೆಯಲ್ಲಿದ್ದೂ ಸದಭಿರುಚಿಯ ಸಹೃದಯ ಮಿತ್ರರು) ಫೇಸ್ಬುಕ್ಕಿನಲ್ಲೊಂದು ಚರ್ಚೆಯೆತ್ತಿದ್ದರು - ಹನುಮಂತನು ಕನ್ನಡಿಗನೇ? ಕನ್ನಡ ಕುಲಪುಂಗವ ಹನುಮ ಎಂಬ ವರ್ಣನೆ ಹನುಮಂತನಿಗೆ ಹೇಗೆ ಬಂತು? ಅದಕ್ಕೆ ಪೂರಕವಾಗಿ ದಿ. ಬೀchiಯವರ ಒಂದು ಹಾಸ್ಯಪ್ರಸಂಗವೊಂದನ್ನು ನೆನಪಿಸಿಕೊಂಡರು. ಬೀchiಯವರನ್ನೊಮ್ಮೆ ಹಾಸನ ಕನ್ನಡಸಂಘದ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ, ಸಂಘದ ಕಾರ್ಯದರ್ಶಿಗಳು ಸ್ವಾಗತಭಾಷಣ ಮಾಡಿ "ಕನ್ನಡದ ವೀರ ಪುಂಗವ ಹನುಮನುದಿಸಿದ ಈ ಕನ್ನಡನಾಡಿನಲ್ಲಿ ಖನ್ನಡಿಗರು ಹಬಿಮಾನ ಸೂನ್ಯರಾಗಿದ್ದಾರೆ..." ಎಂದೆಲ್ಲ ಮಾತನಾಡಿದರಂತೆ. ಅದಕ್ಕೆ ಬೀchi ಉತ್ತರ ಹೀಗಿತ್ತು: "ವೀರ ಹನುಮ ಕನ್ನಡ ನಾಡಿನಲ್ಲಿಯೇ ಹುಟ್ಟಿದನೋ ಇಲ್ಲವೋ ಅಂತ ನನಗೂ ಅನುಮಾನವಿತ್ತು. ನಾನು ಬಳ್ಳಾರಿಯವನೇ. ಅಲ್ಲೇ ಹನುಮ ಹುಟ್ಟಿದ್ದು ಅಂತ ಜನ ಹೇಳ್ತಿದ್ದರು. ಆದರೆ ನನಗ ಅನುಮಾನ. ಹನುಮ ಬಳ್ಳಾರಿಯವನೋ ಅಲ್ಲವೋ ಅಂತ. ಆದರೆ ಈವತ್ತು, ಅಂದರೆ ಈಗ ನಿಮ್ಮನ್ನೆಲ್ಲಾ ನೋಡಿದ ಮೇಲೆ ನನಗ ಖಾತ್ರಿ ಯಾಯ್ತು, ವೀರಹನುಮ ಇಲ್ಲೇ ಹುಟ್ಟಿದ್ದು. ಖಂಡಿತವಾಗಿಯೂ ಇಲ್ಲಿಯೇ ಹುಟ್ಟಿದ್ದು" - ಯಾವುದೋ ಕಾಲದ ಮಾತಿದು. ಈಗ ಹೀಗೆ ಜೋಕು ಮಾಡಿದ್ದರೆ ಎಷ್ಟು ಜನರ "ಭಾವನೆಗಳಿಗೆ ನೋವು" ಆಗುತ್ತಿತ್ತೋ. ಆಗಂತೂ ಈ ಜೋಕಿಗೆ ಹಾಸನದ ’ಹಬಿಮಾನಿ’ಗಳಾಗಲಿ ’ಅನುಮಾ’ನಿಗಳಾಗಲೀ ಸಿಟ್ಟು ಮಾಡಿದ್ದಂತಿಲ್ಲ - ಬದಲಿಗೆ ಭಾಷಣಕಾರರ ಹಾಸ್ಯಕ್ಕೆ ಹುಚ್ಚುಬಿದ್ದು ನಕ್ಕಿದ್ದಾರು. ಬೀchiಯವರ ಹಾಸ್ಯಪ್ರಜ್ಞೆ ಅಂಥದ್ದು. "I may lose a friend but not a joke" ಎನ್ನುತ್ತಲೇ ಜೋಕು ಮಾಡುತ್ತಲೇ ಅಸಂಖ್ಯಾತ ಫ್ರೆಂಡುಗಳ ದಂಡು ಕಟ್ಟಿಕೊಂಡು ಬದುಕಿದವರು ಬೀchi - ಅಜಾತಶತ್ರುವಲ್ಲದಿದ್ದರೂ ಮಡಿವಂತರ ಅಭಿಜಾತಶತ್ರು. ಹಾಸ್ಯ ಪಕ್ಕಕ್ಕಿರಲಿ, ಆದರೆ ಹನುಮಂತ ನಿಜಕ್ಕೂ ಕನ್ನಡಿಗನೇ? ಇದಕ್ಕೆ ಉತ್ತರವೇನೇ ಇರಲಿ, ಈ ಪ್ರಶ್ನೆಯನ್ನು ಹಾಕುವುದರಿಂದ ಒಂದನ್ನಂತೂ ಒಪ್ಪಿದಂತಾಯಿತು - ಹನುಮನೆನ್ನುವವನು ಇದ್ದ; ಎಂದರೆ ರಾಮಾಯಣವೆಂಬುದು ನಡೆದ ಕತೆ ಎಂದು ಒಪ್ಪಿದಂತಾಯಿತಲ್ಲ. ರಾಮಾಯಣ ನಡೆದದ್ದು ನಿಜವೇ? ರಾಮ ಯಾವ ಯೂನಿವರ್ಸಿಟಿಯಲ್ಲಿ ಡಿಗ್ರೀ ಮಾಡಿದ? ಎಂದೆಲ್ಲಾ ನವಬೌದ್ಧಿಕಪ್ರಶ್ನೆಗಳೇಳುವ ಕಾಲದಲ್ಲಿ ಇಷ್ಟನ್ನಾದರೂ ಒಪ್ಪುವುದು ಕಡಿಮೆ ನಂಬಿಕೆಯೇನಲ್ಲ! ಹಾಗೂ, ನಿಮಗೆ ರಾಮಾಯಣದಲ್ಲಿ ಅಪನಂಬಿಕೆಯೇ ಇರವಲ್ಲದೇಕೆ? ಆದರೆ ಎದ್ದ ಪ್ರಶ್ನೆಗೆ ಉತ್ತರ ಕಂಡುಹಿಡಿಯಬೇಕಾದರೆ ಸಧ್ಯಕ್ಕಾದರೂ ರಾಮಾಯಣವು ನಡೆದ ಕತೆಯೆಂದು ಒಪ್ಪಬೇಕಾಗುತ್ತದೆ; ರಾಮನು ನಮ್ಮ ನಿಮ್ಮ ನಡುವೆಯೇ ನಡೆದಾಡಿದ ವ್ಯಕ್ತಿಯೆಂದು ನಂಬಬೇಕಾಗುತ್ತದೆ, ಆತ ಕಾಲ್ನಡಿಗೆಯಲ್ಲಿ ರಾಮೇಶ್ವರಕ್ಕೆ ಹೋಗುವಾಗ ನಮ್ಮೂರಿನ ಕಾವೇರಿಯಲ್ಲೇ ಮಿಂದು ಅಲ್ಲೇ ಹೊಳೆದಂಡೆಯ ಬಂಡೆಯ ಮೇಲೆ ಕುಳಿತು ವಿಶ್ರಮಿಸಿದ್ದ, ನಿಮ್ಮೂರಿನ ಗುಡ್ಡದ ಲಿಂಗನಿಗೆ ಪೂಜೆ ಮಾಡಿದ್ದ, ಅಲ್ಲೇ ಬೆಳೆದಿದ್ದ ಸೀತಾಫಲವನ್ನು ತಿಂದಿದ್ದ. ಅಚ್ಚರಿಯೇಕೆ, ನೀವು ಭಾರತದ ಯಾವ ಹಳ್ಳಿಗೆ ಹೋಗಿ ನೋಡಿ, ರಾಮಸೀತೆಯರ ಒಂದಿಲ್ಲೊಂದು ಕುರುಹು ಅಲ್ಲಿಯ ಜನಪದದಲ್ಲಿ, ಜನಮನದಲ್ಲಿ ದೊರೆಯುತ್ತದೆ - ರಾಮನು ಇಲ್ಲಿಯೇ ಕಾಂಚನಮೃಗವನ್ನು ಬೇಟೆಯಾಡಿದ್ದು, ಇಲ್ಲೇ ಒಮ್ಮೆ ಸೀತಾಮಾತೆಯು ಮುಟ್ಟಾಗಿದ್ದು, ಆಕೆಯ ಸ್ನಾನಕ್ಕಾಗಿ ರಾಮನು ಭೂಮಿಗೆ ಬಾಣ ಹೂಡಿ ನೀರೆತ್ತಿದ್ದು, ಹನುಮನು ಸೀತಾಶೋಧನಕ್ಕೆ ಹೊರಡುವ ಮುನ್ನ ಇಲ್ಲೇ ತುಸು ಮಲಗಿ ವಿಶ್ರಮಿಸಿಕೊಂಡಿದ್ದ... ಒಂದೇ ಎರಡೇ! ರಾಘವನು ಲೋಕಚರಿತನಲ್ಲವೇ! ಇರಲಿ, ಮಾತು ಎಲ್ಲೆಲ್ಲಿಯೋ ಹೋಯಿತು. ರಾಮಾಯಣವು ನಡೆದ ಕತೆಯೆಂದು ನೀವೊಪ್ಪದಿದ್ದರೆ ಹನುಮನು ಕನ್ನಡಿಗನೋ ಅಲ್ಲವೋ ಎಂಬ ಪ್ರಶ್ನೆಗೆ ಅರ್ಥವಾದರೂ ಎಲ್ಲಿ ಉಳಿದೀತು? ಆದ್ದರಿಂದ ಕೊನೆಯ ಪಕ್ಷ ಈ ಪ್ರಶ್ನೆಯು ನಿಷ್ಕರ್ಷೆಯಾಗುವವರೆಗಾದರೂ ರಾಮಾಯಣವು ನಡೆದ ಘಟನೆಯೆಂದು ಒಪ್ಪಿ ಮುಂದುವರೆಯದೇ ನಿಮಗೆ ಗತ್ಯಂತರವಿಲ್ಲ. ತರ್ಕದಲ್ಲಿ willing suspension of disbelief - ಅಪನಂಬಿಕೆಯನ್ನು ತಾತ್ಕಾಲಿಕವಾಗಿ ಪ್ರಜ್ಞಾಪೂರ್ವಕವಾಗಿ ಪಕ್ಕಕ್ಕಿಡುವುದು ಎನ್ನುವುದು ಬಹು ಮೂಲಭೂತವಾದ ಶಿಸ್ತು. ಅಷ್ಟನ್ನೂ ರೂಢಿಸಿಕೊಳ್ಳದ ವೀರವೈಚಾರಿಕರು ಮುಂದೆ ಓದದಿರುವುದೇ ಲೇಸು (ಹಾಗಿದ್ದರೆ ವೀರವೈಚಾರಿಕರು ತರ್ಕಾತೀತರೇ ಎಂದು ಕೇಳಬೇಡಿ - ಅದಕ್ಕೆ ನಾನು ಉತ್ತರಿಸಲಾರೆ). ಆಯಿತು, ರಾಮಾಯಣ ನಡೆದದ್ದೆಂದೇ ಇಟ್ಟುಕೊಳ್ಳೋಣ. ಆದರೂ ಹನುಮನು ಕನ್ನಡಿಗನೋ ಅಲ್ಲವೋ ಎಂಬ ಜಿಜ್ಞಾಸೆಯಾದರೂ ಏಕೆ ಬೇಕು. ಮಾತಾಡಿದ, ಯಾವುದೋ ಒಂದು ಭಾಷೆಯಲ್ಲಿ, ನಮಗೆ ರಾಮಾಯಣದ ರಸ ಮುಖ್ಯವೋ ಹನುಮಂತ ಯಾವ ಭಾಷೆಯಲ್ಲಿ ಮಾತಾಡಿದ ಎಂಬ ಕ್ಷುಲ್ಲಕ ವಿಷಯ ಮುಖ್ಯವೋ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ. ಸ್ವತಃ ಡಿವಿಜಿಯವರು ದಿ. ರಂಗನಾಥಶರ್ಮರ ಕನ್ನಡ ರಾಮಾಯಣದ ಕಿಷ್ಕಿಂಧಾಕಾಂಡಕ್ಕೆ ಮುನ್ನುಡಿ ಬರೆಯುತ್ತಾ ತಮಗೂ ಮತ್ತು ತಮ್ಮ ಅಸಂಗತಜಿಜ್ಞಾಸು ಮಿತ್ರರೊಬ್ಬರಿಗೂ ನಡೆದ ಸಂಭಾಷಣೆಯೊಂದನ್ನು ಹೀಗೆ ವಿವರಿಸುತ್ತಾರೆ: ಪ್ರಶ್ನೆ: ರಾಮನೂ ಆಂಜನೇಯನೂ ಮಾತಾಡಿದರಂತಲ್ಲ, ಅದು ಯಾವ ಭಾಷೆಯಲ್ಲಿ? ಉತ್ತರ: ಕನ್ನಡದಲ್ಲಿ ಪ್ರಶ್ನೆ: ನೀವು ಹಾಗೆ ಹೇಳಲು ಏನು ಆಧಾರ ಉತ್ತರ: ರಾಮಾಯಣಗ್ರಂಥವೇ ಆಧಾರ. ಅದರಲ್ಲಿ ಹೇಳಿದೆ, ರಾಮ-ಆಂಜನೇಯರು ಸೇರಿದುದು ಕಿಷ್ಕಿಂಧೆಯಲ್ಲಿ ಎಂದು. ಕಿಷ್ಕಿಂಧೆಯಿರುವುದು ಕನ್ನಡ ದೇಶದಲ್ಲಿ. ಆದ್ದರಿಂದ ಅವರು ಕನ್ನಡದಲ್ಲಿಯೇ ಮಾತಾಡಿರಬೇಕು. ಪ್ರಶ್ನೆ: ಹಾಗಾದರೆ ರಾಮನಿಗೆ ಕನ್ನಡ ಬರುತ್ತಿತ್ತು ಎನ್ನುತ್ತೀರಾ? ಉತ್ತರ: ಹಾಗೆನ್ನುತ್ತೇನೆ ಪ್ರಶ್ನೆ: ಅಲ್ಲ ಸ್ವಾಮಿ, ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಅಲ್ಲಿ ಕನ್ನಡ ಇತ್ತೇ? ಉತ್ತರ: ಅಯೋಧ್ಯೆಯಲ್ಲಿ ಕನ್ನಡ ಇಲ್ಲದಿದ್ದರೂ ರಾಮನು ಕನ್ನಡ ಕಲಿತುಕೊಂಡಿರಬೇಕು. ನಿಮ್ಮ ಅಭಿಪ್ರಾಯವೇನು? ಪ್ರಶ್ನೆ: ರಾಮನಿಗೆ ಸಂಸ್ಕೃತ ಬರುತ್ತಿತ್ತೆಂದು ಊಹಿಸುವುದು ಯುಕ್ತವಾಗಿದೆ. ಅವರಿಬ್ಬರೂ ಸಂಸ್ಕೃತದಲ್ಲಿಯೇ ಮಾತಾಡಿದರೆಂದು ಹೇಳುವುದಾದರೆ, ಆಂಜನೇಯನಿಗೆ ಸಂಸ್ಕೃತ ಬರುತ್ತಿತ್ತೆಂದು ಹೇಳಬೇಕಾಗುತ್ತಲ್ಲ: ಉತ್ತರ: ಹಾಗೆಯೇ ಹೇಳೋಣ. ಅಂಜನೇಯನಿಗೆ ಸಂಸ್ಕೃತ ಬರುತ್ತಿತ್ತೆನ್ನಲು ನಾನು ಯಾವಾಗಲೂ ಸಿದ್ಧನಾಗಿದ್ದೇನೆ ಪ್ರಶ್ನೆ: ಏನು ಸ್ವಾಮಿ? ಇದು ಹೇಗೆ ಹೊಂದಾವಣೆಯಾಗುತ್ತದೆ? ರಾಮನಿಗೆ ಸಂಸ್ಕೃತ ಬರುತ್ತಿದ್ದಿರಬಹುದು. ಆಂಜನೇಯ ಶುದ್ಧ ಕಪಿ. ಅದಕ್ಕೆ ಸಂಸ್ಕೃತ ಬರೋಣವೆಂದರೇನು? ಉತ್ತರ: ಸ್ವಾಮಿ, ನೀವು ಆಂಜನೇಯನು ಸಮುದ್ರ ಹಾರಿದ ಕಪಿಯೆಂಬುದನ್ನು ಮರೆತುಬಿಟ್ಟಿದ್ದೀರಿ. ನಿಮ್ಮಂಥವರ ದೃಷ್ಟಿ ಒಂದು. ಬೇರೆ ಇನ್ನೊಂದು ದೃಷ್ಟಿಯುಂಟು. ರಾಮನೂ ಹನುಮಂತನೂ ದೈವಾಂಶದಿಂದುಂಟಾದವರು. ಅವರಿಗೆ ಭಾಷೆ ಕಲಿತುಕೊಳ್ಳುವುದು ಅಸಾಧ್ಯವೇ? ಅವರಿಬ್ಬರೂ ಸಂಸ್ಕೃತ ಕನ್ನಡ ಮಾತ್ರವೇ ಅಲ್ಲ, ಹಿಂದಿ ಇಂಗ್ಲಿಷುಗಳನ್ನೂ ಕಲಿತುಕೊಳ್ಳುವ ಶಕ್ತಿಯಿದ್ದವರು. ತಮಿಳು, ತೆಲುಗು, ಮರಾಠಿ, ಗುಜರಾತಿಗಳನ್ನೂ ಕಲಿತುಕೊಳ್ಳಬಲ್ಲವರು. ಪ್ರಶ್ನೆ: ಹಾಗಾದರೆ ಏನು ನಿಷ್ಕರ್ಷೆ? ಉತ್ತರ: ನಿಷ್ಕರ್ಷೆ ಇಷ್ಟು: ಅವರಿಬ್ಬರೂ ತಮಗಿಬ್ಬರಿಗೂ ಬರುತ್ತಿದ್ದ ಯಾವುದೋ ಭಾಷೆಯಲ್ಲಿ ಮಾತನಾಡಿದರು. ಇಲ್ಲಿ ನಮಗೆ ಮುಖ್ಯವಾದದ್ದು ಅವರು ಯಾವ ಭಾಷೆಯಲ್ಲಿ ಮಾತನಾಡಿದರೆಂಬುದಲ್ಲ; ಏನನ್ನು ಮಾತನಾಡಿದರೆಂಬುದು. ಅವರು ಪರಸ್ಪರ ತಿಳಿಸಬೇಕಾಗಿದ್ದ ಸಂಗತಿ ಯಾವುದು? ಅದನ್ನು ಯಾವ ಮರ್ಯಾದೆಯಿಂದ, ಎಂಥ ನವುರಿನಿಂದ ತಿಳಿಸಿದರು? ಇದು ನಮಗೆ ಮುಖ್ಯ. ಭಾಷೆಯ ಪ್ರಶ್ನೆ ಇಲ್ಲಿ ಸಂಪೂರ್ಣವಾಗಿ ಅಸಂಗತ. ಈ ಪ್ರಸಂಗವನ್ನು ಉಲ್ಲೇಖಿಸಿದ ಡಿವಿಜಿ, ಕೊನೆಯದಾಗಿ ಹೇಳುವ ಕಿವಿಮಾತೆಂದರೆ, "ಕಾವ್ಯೋಪಾಸನೆಯ ನಡುನಡುವೆ ಇಂಥ ತರ್ಕಗಳನ್ನೆತ್ತಬಾರದು" ಮತ್ತು ಇಷ್ಟನ್ನು ಹೇಳಿ ಸುಮ್ಮನಾಗದೇ "ಇಂಥ ಪ್ರಶ್ನೆಗಳನ್ನೆತ್ತುವವರು ಅಕೌಂಟೆನ್ಸಿ ಪರೀಕ್ಷೆಗೆ ಹೋಗಬೇಕು, ಕಾವ್ಯವ್ಯಾಸಂಗಕ್ಕಲ್ಲ" ಎಂದು ಹೇಳಿ ಮಾತು ಮುಗಿಸುತ್ತಾರೆ. ಇದು ಕುರಿತೇಟಾಗಿ ನನ್ನನ್ನೇ ಕುರಿತು ಹೇಳಿದ ಮಾತೆಂಬುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ನಾನೋ, ಕಾವ್ಯ-ಸಾಹಿತ್ಯಗಳು ಹೊಟ್ಟೆ ತುಂಬಿಸವೆಂಬ ಸತ್ಯವನ್ನು ’ಆ’ ಕಾಲಕ್ಕೇ ಮನಗಂಡು, ಕೆರಿಯರಿಗಾಗಿ ಅಕೌಂಟೆನ್ಸಿಯನ್ನೇ ಆಯ್ಕೆ ಮಾಡಿಕೊಂಡವನು; ಲೆಕ್ಕಾಚಾರಕ್ಕೆ ದುಃಖವೇಕೆ ಹೇಳಿ. ಅಕೌಂಟೆನ್ಸಿಯನ್ನು ಕಣ್ಣೀರು ಸುರಿಸುತ್ತಾ ಕಲಿಯಬೇಕೇ, ಸ್ವಲ್ಪ ನಕ್ಕರೆ ಮುತ್ತುದುರಿಯೋಗುವುದೇ ಎಂಬ ದೃಷ್ಟಿಯಿಂದ ಒಮ್ಮೆ "ಒಂದು ನಾಮದ ಅಯ್ಯಂಗಾರರು ಮೂರು ವಡೆ ತಿಂದರೆ ಮೂರು ನಾಮದ ಅಯ್ಯಂಗಾರರು ಎಷ್ಟು ವಡೆ ತಿನ್ನುತ್ತಾರೆ" ಎಂಬಂತಹ ಪೂರ್ ಜೋಕನ್ನು ಹೇಳಿ ಅಕೌಂಟೆನ್ಸಿ ಪ್ರಾಧ್ಯಾಪಕರ ಕೆಂಗಣ್ಣಿಗೆ ಗುರಿಯಾದೆ. ಪಾಪ, ಅಯ್ಯಂಗಾರರು ವಡೆ ತಿನ್ನುವಲ್ಲಿ ಅವರ ತಕರಾರಿಲ್ಲ, ಆದರೆ ನಾಮದ ಸಂಖ್ಯೆಗೂ ವಡೆ ತಿನ್ನುವ ಸಾಮರ್ಥ್ಯಕ್ಕೂ ಏನು ಸಂಬಂಧ ಎನ್ನುವುದು ಅವರ ಅವರ ಸಿಡುಕಿಗೆ ಕಾರಣ. ನಾಮದ ಬದಲು ಮುದ್ರೆ ಗಂಧಗಳನ್ನೇ ಹೇಳಿದ್ದರೂ ಅವರು ಇಷ್ಟೇ ಸಿಟ್ಟಿಗೇಳುತ್ತಿದ್ದರೆಂಬುದು ಸತ್ಯ. ಸರಿಯೇ, ಜೋಕಿನಲ್ಲಾದರೂ ಒಂದು ತರ್ಕವಿರಬೇಡವೇ? "ಇಂಥಾ ತರ್ಕಹೀನ ಜೋಕು ಮಾಡಬೇಕಾದರೆ ಹೋಗಿ ಸಾಹಿತ್ಯದ ಕ್ಲಾಸಿಗೆ ಸೇರಿಕೋ, ನನ್ನ ಕ್ಲಾಸಿಗೆ ಬರಬೇಡ" ಎಂದು ಎಚ್ಚರಿಕೆ ನುಡಿದರು. ಜೋಕಿಗೆ ತರ್ಕವೇಕೆ ಎಂಬುದು ನನ್ನ ಪ್ರಶ್ನೆ, ಅಕೌಂಟೆನ್ಸಿಯಲ್ಲಿ ಜೋಕೇಕೆ ಎಂಬುದು ಅವರ ಪ್ರಶ್ನೆ. ಒಟ್ಟಿನಲ್ಲಿ ಈ ಇಬ್ಬರೂ ಮಹನೀಯರ ಮಾತುಗಳಿಂದ ನನಗೆ ತಿಳಿದದ್ದು - ಸಾಹಿತ್ಯಕ್ಕೂ (ಅದರಲ್ಲೂ ಕಾವ್ಯಕ್ಕೂ) ತರ್ಕಕ್ಕೂ ಸಂಬಂಧವಿಲ್ಲ, ಇರಬಾರದು (ಅದು ಇರಬೇಕಾದ್ದೇನಿದ್ದರೂ ಅಕೌಂಟೆನ್ಸಿಯಲ್ಲಿ). ಆದರೆ ನಮ್ಮ ಸಧ್ಯದ ಉದ್ದೇಶ, ಹನುಮಂತನು ಕನ್ನಡಿಗನೋ ಅಲ್ಲವೋ ಎಂಬುದನ್ನು ಗೊತ್ತುಹಚ್ಚುವುದೇ ಹೊರತು ಕಾವ್ಯೋಪಾಸನೆಯಲ್ಲ. ಆದ್ದರಿಂದ ರಾಮಾಯಣ ನಿಜವೋ ಎಂಬ ನಮ್ಮ ಅನುಮಾನವನ್ನು ಪಕ್ಕಕ್ಕಿಟ್ಟಷ್ಟೇ ಶಿಸ್ತಿನಿಂದ ರಾಮಾಯಣದ ಕಾವ್ಯೋಪಾಸನೆಯ ಚಪಲವನ್ನೂ ಪಕ್ಕಕ್ಕಿಟ್ಟುಬಿಡೋಣ. ಹನುಮಂತನ ಕನ್ನಡತನದ ವಿಷಯವನ್ನು ಪರಿಶೀಲಿಸುವುದಕ್ಕೆ ಮೊದಲು, ಮೇಲಿನ ಸಂಭಾಷಣೆಯಲ್ಲಿ ನನ್ನ ಗಮನಸೆಳೆದ ಮತ್ತೊಂದು ಅಂಶವನ್ನು ಹೇಳಿಬಿಡಬೇಕು, ಅದೆಂದರೆ ಆ ಡಿವಿಜಿಯವರ ಆ ಅಸಂಗತ ಜಿಜ್ಞಾಸುಮಿತ್ರರ ಪ್ರಶ್ನೆ - "ಕಪಿಗೆ ಸಂಸ್ಕೃತ ಬರೋಣವೆಂದರೇನು". ನೀವೇನೇ ಹೇಳಿ, ನನಗೇನೋ ಈ ಪ್ರಶ್ನೆಯ ಧ್ವನಿ ಒಂದು ಚೂರೂ ಹಿಡಿಸಲಿಲ್ಲ. "ಕಪಿಗೆ ಸಂಸ್ಕೃತ ಬರೋಣವೆಂದರೇನು?" ಹಾಗೆಂದರೇನು? ಕನ್ನಡವಾದರೆ ಮಾತ್ರ ಕಪಿಗೆ ತಕ್ಕ ಭಾಷೆಯೆಂದೋ? ಕೊನೆಯ ಪಕ್ಷ ಅಯೋಧ್ಯೆಯ ಕಪಿಗಳಾದರೂ ಸಂಸ್ಕೃತ ಮಾತನಾಡಲಾರವೆಂದೋ? ಅಥವಾ ಮನುಷ್ಯ ಮಾತ್ರ ಸಂಸ್ಕೃತವನ್ನು ಮಾತಾಡಬಲ್ಲನೆಂದೋ? ಮನುಷ್ಯರು ತಾನೆ ಎಲ್ಲರೂ ಎಲ್ಲಿ ಸಂಸ್ಕೃತ ಮಾತಾಡುತ್ತಾರೆ? ನಮ್ಮ ಟೀವಿ ’ಹ್ಯಾಂಕರು’ಗಳನ್ನು ನೋಡಿ (ಇದು ಹಾಂಕರ್ - honker - ಇರಬೇಕೆಂದು ನನ್ನ ಅನುಮಾನ) - ನೆಟ್ಟಗೆ ಕನ್ನಡವನ್ನೇ ಮಾತನಾಡುವುದಿಲ್ಲ ಪಾಪ - ಕೀಚ್ ಕೀಚೆಂದು ಶಬ್ದವನ್ನೇನೋ ಮಾಡುತ್ತಾರೆ, ಅದು ಯಾವ ಭಾಷೆಯೋ ಯಾರಿಗೆ ಗೊತ್ತು? ಆದ್ದರಿಂದ ಈ ರೀತಿ ಶ್ರೇಷ್ಠತೆಯ ವ್ಯಸನದ ಪ್ರಶ್ನೆಯ ಬದಲು ನೆಟ್ಟಗೆ, "ಕಪಿ ಮಾತಾಡುತ್ತದೆಯೇ" ಎಂದು ಕೇಳಿ, ಅದೊಂದು ಪ್ರಶ್ನೆ, ಪರಿಶೀಲಿಸಬಹುದಾದಂಥದು - ಕಪಿ ಸಂಸ್ಕೃತ ಮಾತಾಡುತ್ತದೆಯೇ ಎಂಬ ಧೋರಣೆ ಬೇಡ, ಮಾತಾಡುವ ಕಪಿಯಾದರೆ ಯಾವ ಭಾಷೆಯನ್ನೂ ಮಾತಾಡೀತು, ಮನಸ್ಸು ಮಾಡಿದರೆ. ಸರಿ, "ಕಪಿ ಎಲ್ಲಾದರೂ ಮಾತಾಡುವುದು ಉಂಟೇ" ಎಂದೇ ಕೇಳಿದಿರೋ? ಏಕಿರಬಾರದು? ಕಪಿಗಳಿರಲಿ, ಸಿಂಹ, ಆನೆ, ನರಿ, ಕಾಗೆಗಳೇ ಮೊದಲಾದ ಅನೇಕ ಪಶುಪಕ್ಷಿಗಳೂ ಮಾತಾಡುತ್ತಿದ್ದುವೆಂಬುದನ್ನು ನಾವು ಪಂಚತಂತ್ರವೇ ಮೊದಲಾದ ಪ್ರಾಚೀನ ಸಾಹಿತ್ಯದಲ್ಲಿ, ಪುರಾಣ (ಕೇವಲ ನಮ್ಮ ಪುರಾಣವಷ್ಟೇ ಅಲ್ಲ, ಜೈನ, ಬೌದ್ಧ ಪುರಾಣಗಳಲ್ಲಿಯೂ), ಇತ್ಯಾದಿಗಳಲ್ಲಿ ನೋಡುತ್ತೇವಲ್ಲ. ಮಾತು ಹಾಗಿರಲಿ, ಗಜೇಂದ್ರಮೋಕ್ಷದಲ್ಲಿ, ಮೊಸಳೆಯ ಬಾಯಿಗೆ ಸಿಕ್ಕಿದ ಗಜರಾಜನು ವಿಧವಿಧವಾಗಿ ಛಂದೋಬದ್ಧವಾದ ಶ್ಲೋಕಗಳಿಂದ ಆರ್ತವಚನಗಳಿಂದ ಮಹಾವಿಷ್ಣುವನ್ನು ಸ್ತುತಿಸುವುದಿಲ್ಲವೇ? ಅದು ಬೇಡ, ನಮ್ಮ ಅಜ್ಜಿಯರು ನಮಗೆ ಹೇಳಿದ ಕತೆಗಳಲ್ಲಿ ಬರುವ ನರಿಯಣ್ಣನೇನು ಕಡಿಮೆ ಮಾತುಗಾರನೇ? ಮಾತಾಡುವ ಚಪಲಕ್ಕೆ ಬಿದ್ದು ಜೀವವನ್ನೇ ತೆತ್ತ ಮಾತುಗಾರ ಆಮೆಯ ಕತೆ ನಮಗೆ ಗೊತ್ತಿಲ್ಲವೇ? ಅಷ್ಟೇಕೆ, ರಾಮಾಯಣದಲ್ಲೇ ಗೃಧ್ರರಾಜನಾದ ಸಂಪಾತಿಯೂ ಆತನ ತಮ್ಮ ಜಟಾಯುವೂ ಮಾತನಾಡುವುದಿಲ್ಲವೇ? ಅಯ್ಯೋ, ಇದೆಲ್ಲಾ ಕಂತೆ ಪುರಾಣ, ನಡೆದ ಘಟನೆಯಲ್ಲ ಎಂದು ಮೂಗು ಮುರಿಯಬೇಡಿ. ನಿಮ್ಮ ಅಪನಂಬಿಕೆಯನ್ನು ಪ್ರಜ್ಞಾಪೂರ್ವಕವಾಗಿ ಕಟ್ಟಿ ಪಕ್ಕಕ್ಕಿಟ್ಟೇ ನೀವು ನನ್ನ ಜೊತೆ ಬಂದಿರುವುದು, ಇಲ್ಲೀಗ ಅದನ್ನು ಮತ್ತೆ ಬಿಚ್ಚಬೇಡಿ. ಮೊದಲೆಲ್ಲಾ ಪಶುಪಕ್ಷಿಗಳು ಮಾತನಾಡುತ್ತಿದ್ದುವೆಂಬುದರ ಪಳಿಯುಳಿಕೆಯಾಗಿ ನೋಡಿ, ಗಿಳಿ ಇವತ್ತಿಗೂ ಮಾತನಾಡುತ್ತದೆ (ಹೇಳಿಕೊಟ್ಟದ್ದನ್ನಷ್ಟೇ ನುಡಿಯುತ್ತದೆ ಹೌದು, ಆದರೆ ನುಡಿಯುತ್ತದಲ್ಲ); ನಾಯಿ ಬಹುತೇಕ ಮಾತನ್ನೇ ಹೋಲುವ ಧ್ವನಿಗಳನ್ನು ಮಾಡುತ್ತದೆ, ಬೆಕ್ಕೂ ಕೆಲಮಟ್ಟಿಗೆ ಹಾಗೆಯೇ. ಕಾಗೆಯಂತೂ, ಮಾತನ್ನು ಮರೆತರೂ ಬುದ್ಧಿವಂತಿಕೆಯನ್ನು ಹಾಗೆಯೇ ಉಳಿಸಿಕೊಂಡಿದೆ (ಉದಾಹರಣೆಗೆ ಈಸೋಪನ ಕಾಗೆಯನ್ನೇ ನೋಡಿ). ಇವೆಲ್ಲದರ ಅರ್ಥವೇನು? ಒಂದಾನೊಂದು ಕಾಲದಲ್ಲಿ ಪಶುಪಕ್ಷಿಗಳೂ ಮಾತಾಡುತ್ತಿದ್ದುವು. ಕಾಲಕ್ರಮೇಣ, ಪರಿಸರದ ಒತ್ತಡದಿಂದಲೋ, ಮಾತಿನ ನಿರರ್ಥಕತೆಯನ್ನು ಅರಿತೋ ನಿಧಾನವಾಗಿ ಮಾತು ಮರೆತು ಮೌನವಾದುವು - ಮೊದಲು ಗಂಡು ಪ್ರಾಣಿಗಳು, ಆನಂತರ ವಿಧಿಯಿಲ್ಲದೇ ಹೆಣ್ಣು ಪ್ರಾಣಿಗಳು. ಪಶುಪಕ್ಷಿಗಳ ಈ ಮೌನ ವಿವೇಕವನ್ನು ಗುರುತಿಸುವ ವಿವೇಕ ಮನುಷ್ಯನಲ್ಲಿ ಇಲ್ಲವೆಂದಲ್ಲ - "ಮಾತಿಲ್ಲಿ ಮೈಲಿಗೆ, ಆನಂದವೇ ಪೂಜೆ, ಮೌನವೆ ಮಹಾಸ್ತೋತ್ರ" ಎಂದು ಕಂಡುಕೊಂಡ, "Heard Melodies Are Sweet, but Those Unheard Are Sweeter" ಎಂದು ಉದ್ಗರಿಸಿದ, "ಮೋಕ್ಷಾನಂದದ ಜೀವನ್ಮೌನ, ಓ ಕಡು ಸೋಜಿಗವೀ ಮೌನ! ಚಿನ್ಮೌನ" ಎಂದು ಬೆರಗುಗೊಂಡ ಕವಿಗಳಿದ್ದಾರೆ; ಉಪವಾಸದಂತೆಯೇ ಮೌನವನ್ನೂ ವ್ರತವಾಗಿ ಉಪದೇಶಿಸುವ ಶಾಸ್ತ್ರಗಳಿವೆ, ಆದರೆ ಮಾನವನೇಕೋ ಇನ್ನೂ ಇತರ ಪ್ರಾಣಿಪಕ್ಷಿಗಳಂತೆ ಮೌನದ ಮರೆಹೊಕ್ಕಿಲ್ಲ. ಟೀವಿ ಯಾಂಕರುಗಳು ಮೌನವನ್ನು ತಳೆಯದಿದ್ದರೂ ಭಾಷೆಯನ್ನು ಬಹುಮಟ್ಟಿಗೆ ಮರೆತಿದ್ದಾರೆಂಬುದು ನಿಜ, ಆದರೆ ನಾನಿಲ್ಲಿ ಮಾತಾಡುತ್ತಿರುವುದು ಇಡೀ ಮನುಕುಲದ ವಿಷಯ. ಇರಲಿ, ಮಾತು ಎಲ್ಲೆಲ್ಲಿಗೂ ಹೋಯಿತು - ಕಪಿಯ ವಿಷಯ ನೋಡಿ, ತಾನೂ ಮರ್ಕಟನಂತೆ ಎಲ್ಲೆಲ್ಲಿಗೋ ಹೋಗಿಬಿಡುತ್ತದೆ. ಹೀಗೆ ಎಲ್ಲಿಂದ ಎಲ್ಲಿಗೋ ಹೋಗಿಬಿಡುವ ಮಾತಿನ ಈ ಸ್ವಭಾವವೇ, ಮರ್ಕಟಗಳು ಮಾತಾಡುತ್ತಿದ್ದುವು ಎಂಬುದಕ್ಕೆ ಮತ್ತೊಂದು ಸಾಕ್ಷಿ. ಅದೇನೇ ಇರಲಿ, ಒಟ್ಟಿನಲ್ಲಿ ಹನುಮಂತನು ಮಾತಾಡುತ್ತಿದ್ದ ಎಂಬುದಂತೂ ಸಾಬೀತಾದ ಹಾಗಾಯಿತಲ್ಲ, ಸಧ್ಯಕ್ಕೆ ಉಳಿದ ಮಾತು ಬಿಡೋಣ. ಹನುಮಂತನು ಮಾತಾಡುತ್ತಿದ್ದನೆಂಬುದೇನೋ ಆಯಿತು, ಅದಕ್ಕೆ ರಾಮಾಯಣವೇ ಸಾಕ್ಷಿ; ಆದರೆ ಆತ ಕನ್ನಡಿಗನೆನ್ನುವುದಕ್ಕೆ ಆಧಾರವೇನು? ಹನುಮಂತನೂ ಇತರ ಕಪಿಗಳೂ ಇದ್ದುದು ನಮ್ಮ ಕನ್ನಡನಾಡಿನ ಕಿಷ್ಕಿಂಧೆಯಲ್ಲಿ (ದೇಶದ ಇತರ ಭಾಗಗಳಲ್ಲೂ ಕಪಿಗಳಿದ್ದುವೆಂಬುದೇನೋ ಸರಿ, ಆದರೆ ನಾವಿಲ್ಲಿ ಮಾತಾಡುತ್ತಿರುವುದು ಕನ್ನಡ ನಾಡಿನ ಕಪಿಗಳ ಬಗ್ಗೆ, ಕಪಿಶ್ರೇಷ್ಠನಾದ ಹನುಮಂತನ ಬಗ್ಗೆ). ಆಗೇನೋ ಈಗಿನಂತೆ ಹೊರನಾಡ ವಲಸಿಗರ ಹಾವಳಿ ಅಷ್ಟಿಲ್ಲದುದರಿಂದ ಆ ಕಪಿಗಳು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಇಲ್ಲೇ ಸಾಮ್ರಾಜ್ಯ ಕಟ್ಟಿಕೊಂಡು ಇದ್ದ ಸ್ಥಳೀಯ ಕಪಿಗಳೇ ಎಂಬುದರಲ್ಲಿ ಸಂಶಯ ಪಡುವಂಥದ್ದೇನಿಲ್ಲ. ಇನ್ನು ಹನುಮಂತನೂ ಅವರಲ್ಲೊಬ್ಬನೇ ಆದ್ದರಿಂದ ಆತನು ಕನ್ನಡಿಗನೇ ಎಂದೂ ನಿಸ್ಸಂಶಯವಾಗಿ ಹೇಳಬಹುದು. ಆದರೆ ಈ ಸಂಶೋಧಕರಿದ್ದಾರಲ್ಲ, ಮಹಾ ಸಂಶಯದ ಗುಂಪಿಗೆ ಸೇರಿದ ಪ್ರಾಣಿಗಳಿವರು. ಎಲ್ಲವೂ ಹೀಗೇ ಎಂದು ಒಂದು ನಿಶ್ಚಯಕ್ಕೆ ಬಂದಿರುವುದನ್ನು "ಇದು ಹೀಗಿರಬಾರದೇಕೆ" ಎನ್ನುವ ಒಂದು ಕ್ಷುಲ್ಲಕ ಪ್ರಶ್ನೆಯಿಂದ ಕಲಕಿಬಿಡುತ್ತಾರೆ. ಹನುಮಂತನ ಸಾಗರೋಲ್ಲಂಘನವೇ ಸುಳ್ಳು, ಲಂಕೆಯೆಂಬುದು ನಾವು ತಿಳಿದಂತೆ ಸಿಂಹಳದ್ವೀಪ ಅಲ್ಲವೇ ಅಲ್ಲ, ವಾಸ್ತವದಲ್ಲಿ ರಾಮನು ಗೋದಾವರೀ ನದಿಯನ್ನು ದಾಟಿದ್ದೇ ಇಲ್ಲ ಎಂದೆಲ್ಲಾ ಸಂಶೋಧನೆಗಳನ್ನು ಹರಿಯಬಿಟ್ಟಿದ್ದಾರೆ. ಹಾಗಿದ್ದರೆ ಕಿಷ್ಕಿಂಧೆಯೂ ಋಷ್ಯಮೂಕವೂ ಎಲ್ಲಿಯೋ ಹೋಯಿತಲ್ಲ, ಇನ್ನು ನಮ್ಮ ಹನುಮನ ಕನ್ನಡತನ ನಿಲ್ಲುವುದೆಂತು? ಆದರೆ ನಾವು ಕನ್ನಡಿಗರು ಅಷ್ಟು ನಿರಾಶರಾಗಬೇಕಿಲ್ಲ. ಹನುಮನು ಕನ್ನಡಿಗನೇ ಎನ್ನುವುದಕ್ಕೆ ರಾಮಾಯಣದಲ್ಲೇ ಅಂತರ್ಗತವಾದ ಬಲವಾದ ಪುರಾವೆಯೊಂದಿದೆ. ಈ ಕಾವ್ಯ ಎನ್ನುವುದಿದೆಯಲ್ಲಾ, ಅದು ಒಂದು ಅದ್ಭುತವಸ್ತು. ಶಕ್ತವಾದ ಕಾವ್ಯ, ಆಯಾ ಪಾತ್ರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ ಎಂದರೆ, ಆ ಪಾತ್ರದ ವ್ಯಕ್ತಿತ್ವ, ಗುಣಸ್ವಭಾವಗಳು ಸಂಶಯಕ್ಕೆಡೆಯೇ ಇಲ್ಲದಂತೆ ಅಚ್ಚಾಗಿ ಮೂಡಿಬಿಟ್ಟಿರುತ್ತದೆ, ಅದಕ್ಕೆ ಇನ್ನೆಷ್ಟೇ ವೇಷ ಹಾಕಿದರೂ, ಬಣ್ಣ ಬಳಿದರೂ ಅವುಗಳ ಮೂಲಭೂತ ಗುಣಲಕ್ಷಣಗಳು ಮರೆಯಾಗಲಾರವು - ರಾವಣನು ಸನ್ಯಾಸಿಯ ವೇಷದಲ್ಲಿದ್ದರೂ ಆತನ ಕಪಟ ಮರೆಯಾಗುವುದಿಲ್ಲ; ರಾಮನು ವನವಾಸಿಯಾದರೂ ಆತನ ಚಕ್ರವರ್ತಿಸಹಜವಾದ ಧೀರಗಂಭೀರ ಲಕ್ಷಣಗಳೂ ಮರೆಯಾಗವು. ಹನುಮನೂ ಈ ನಿಯಮಕ್ಕೆ ಹೊರತೇನಲ್ಲ. ಲಂಕೆ ಎಲ್ಲಿಯಾದರೂ ಇರಲಿ, ಕಿಷ್ಕಿಂಧೆ-ಋಷ್ಯಮೂಕಗಳು ಎಲ್ಲಿಯಾದರೂ ಇರಲಿ, ಹನುಮಂತನ ಸ್ವಭಾವಚಿತ್ರಣದಲ್ಲಿ ಆತನ ವ್ಯಕ್ತಿತ್ವದ ಇತರ ಆಯಾಮಗಳೊಂದಿಗೆ ಆತನ ಕನ್ನಡತನವೂ ಅಚ್ಚೊತ್ತಿದೆ - ಯಾವ ನವೀನ ಸಂಶೋಧನೆಗಳೂ ಅಳಿಸಲಾಗದ ಗುರುತು ಇದು. ನಾನಿಲ್ಲಿ ಪರಿಶೀಲಿಸಹೊರಟಿದ್ದು ಇದನ್ನೇ. ಹನುಮಂತನು ರಾಮನೊಡನೆ ನಿರರ್ಗಳವಾಗಿ, ಕಿಂಚಿತ್ತೂ ಅಪಶಬ್ದವಿಲ್ಲದೇ ಮಾತಾಡುತ್ತಾನೆಂಬ ಮಾತು ರಾಮಾಯಣದಲ್ಲಿ ಬರುತ್ತದೆ ನೋಡಿ (ನ ಕಿಂಚಿದಪಶಬ್ದಿತಮ್). ಇಷ್ಟು ನಿರರ್ಗಳವಾಗಿ ಮಾತಾಡುವ ಹನುಮಂತನನ್ನು ನೋಡಿ ರಾಮ, ಈತನು ವೇದವೇದಾಂಗಗಳನ್ನು ಹೃದ್ಗತಮಾಡಿಕೊಂಡ ಬಹುವ್ಯಾಕರಣಪಂಡಿತನೇ ಇರಬೇಕೆಂದು ಲಕ್ಷ್ಮಣನಿಗೆ ಹೇಳುತ್ತಾನೆ. ನಿರರ್ಗಳವಾಗಿ ಅಪಶಬ್ದವಿಲ್ಲದೇ ಮಾತಾಡಲು ವೇದಜ್ಞಾನ, ಸಮಸ್ತವ್ಯಾಕರಣಜ್ಞಾನವಿರಬೇಕೆಂದರೆ ಆ ಭಾಷೆ ಯಾವುದು? ಸಹಜವಾಗಿಯೇ ಸಂಸ್ಕೃತ! ಚಿತ್ರದಲ್ಲಿ: ನವವ್ಯಾಕರಣಪಂಡಿತ, ಪುಸ್ತಕಧಾರಿ - ಆನೆಗುಂದಿ(ಕಿಷ್ಕಿಂಧೆ)ಯ ಅವತಾರತ್ರಯ ಹನುಮ ಎಂದರೆ ಔತ್ತರೇಯನಾದ ರಾಮನೊಡನೆ ಹನುಮಂತನು ಆತನ ಭಾಷೆಯಾದ ಸಂಸ್ಕೃತದಲ್ಲೇ ಮಾತಾಡಿರಬೇಕು. ಕನ್ನಡಿಗರನ್ನು ಬಿಟ್ಟು ಬೇರೆ ಯಾರು ಇತರರೊಡನೆ ಅವರವರ ಭಾಷೆಯಲ್ಲೇ ಮಾತಾಡುತ್ತಾರೆ? ಹನುಮಂತನು ತೆಲುಗನಾಗಿದ್ದರೆ ತೆಲುಗಿನಲ್ಲೇ ಮಾತಾಡುತ್ತಿದ್ದ, ಮರಾಠಿಯವನಾಗಿದ್ದರೆ ಮರಾಠಿಯಲ್ಲೇ, ತಮಿಳನಾಗಿದ್ದರೆ, ಸ್ವತಃ ರಾಮನನ್ನೇ ತಮಿಳಿನಲ್ಲಿ ಮಾತಾಡುವಂತೆ ಮಾಡಿಬಿಡುತ್ತಿದ್ದನೇನೋ, ಅಲ್ಲವೇ? - ಇನ್ನು ಮಲಯಾಳಿಯೇ ಆಗಿದ್ದರೆ ಅವನು ಕಿಷ್ಕಿಂಧೆಯಲ್ಲೇಕಿರುತ್ತಿದ್ದ? ಅಯೋಧ್ಯೆಯಲ್ಲೊಂದು ಲಂಕೆಯಲ್ಲೊಂದು 'ಚಾಯಕ್ಕಡ'ವನ್ನೇ ತೆರೆದಿರುತ್ತಿರಲಿಲ್ಲವೇ? ಇರಲಿ. ಹೊರಗಿನವರನ್ನು ಅಷ್ಟು ಕಷ್ಟಪಡಿಸದೇ ಅವರ ಭಾಷೆಯಲ್ಲೇ ಮಾತಾಡುವ ಔದಾರ್ಯ ತೋರುವವರು ನಾವು ಮಾತ್ರ ಎಂದಷ್ಟೇ ನಾನು ಹೇಳಹೊರಟಿದ್ದು. ಆದ್ದರಿಂದ ರಾಮನೊಡನೆ ಅವನದೇ ಭಾಷೆಯಾದ ಸಂಸ್ಕೃತದಲ್ಲಿ ಮಾತಾಡಿದ ಹನುಮಂತನು ಉದಾರಚರಿತನಾದ ಕನ್ನಡಿಗನೇ ಎಂಬುದರಲ್ಲಿ ಅನುಮಾನವೇ ಇಲ್ಲ. ನಾನೀ ವಿಷಯವನ್ನು ವಿವರಿಸಿದಾಗ ಮಿತ್ರರೊಬ್ಬರಿಗೆ ಅನುಮಾನ. ಹನುಮಂತನು ಸಂಸ್ಕೃತದಲ್ಲಿ ಮಾತಾಡುತ್ತಿದ್ದಿರಬೇಕು ಎಂಬ ಊಹೆಗೆ ಆಧಾರವೇನು? ರಾಮನು ಸಂಸ್ಕೃತದವನಿದ್ದಿರಬೇಕೆಂಬುದು ತಾನೆ? ಆದರೆ ರಾಮನು ಸಂಸ್ಕೃತದಲ್ಲಿ ಮಾತನಾಡುತ್ತಿದ್ದನೆಂದು ಭಾವಿಸುವುದು ಹೇಗೆ? ಕೋಸಲದೇಶದ/ಅಯೋಧ್ಯೆಯ ಭಾಷೆ ಯಾವುದು? ಅಥವಾ ಭಾರತದಲ್ಲಿ ಈಗ ಹಿಂದೀ ರಾಷ್ಟ್ರೀಯ ಭಾಷೆಯೆಂದು ವಾದಿಸುವಂತೆ ಆಗ ಸಂಸ್ಕೃತ ರಾಷ್ಟ್ರೀಯ ಭಾಷೆಯಾಗಿತ್ತು ಎನ್ನಲು ಆಗ ಆಖಂಡ ಭಾರತದ ಕಲ್ಪನೆಯೇ ಇರಲಿಲ್ಲವಲ್ಲ. ರಾಮನು ಉತ್ತರದಿಂದ ದಕ್ಷಿಣಕ್ಕೆ ನಂತರ ಲಂಕೆಗೆ ಸಂಚರಿಸುವಾಗ ಯಾವ ಭಾಷೆಯಲ್ಲಿ ಸಂವಹಿಸುತ್ತಿದ್ದ. ಲಂಕೆಯಲ್ಲಿ ಸಹ ಸಂಸ್ಕೃತವಿತ್ತೆ? ಇವು ಅವರ ಹಲವು ಅನುಮಾನಗಳು ಆದರೆ ಅದಕ್ಕೆ ಸಮಾಧಾನ ನೀಡುವುದು ಕಷ್ಟವೇನಲ್ಲ. ಅಖಂಡಭಾರತದ ಕಲ್ಪನೆ ಏಕಿರಲಿಲ್ಲ? ಈಗಿಗಿಂತಲೂ ಹೆಚ್ಚಾಗಿಯೇ ಇತ್ತು - ಆಸೇತುಹಿಮಾಚಲಪರ್ಯಂತ ಭರತವರ್ಷದ ಕಲ್ಪನೆ. ಇನ್ನು ರಾಷ್ಟ್ರೀಯಭಾಷೆ ಎನ್ನುವ ಒಂದು ರಾಜಕೀಯ ಪರಿಕಲ್ಪನೆಯಿತ್ತೋ ಇಲ್ಲವೋ, ಆದರೆ ಉಚ್ಚಕುಲದ ಕ್ಷತ್ರಿಯರೆಲ್ಲ ಸಂಸ್ಕೃತ ಮಾತಾಡುತ್ತಿದ್ದರು ಎಂಬುದಂತೂ ತಿಳಿದದ್ದೇ. ಕಾಳಿದಾಸನ ನಾಟಕಗಳಲ್ಲೂ ನೋಡಬಹುದು - ಕ್ಷತ್ರಿಯರಾಜರ ಪಾತ್ರಗಳು ಸಂಸ್ಕೃತದಲ್ಲೂ, ಸೇವಕ/ಸ್ತ್ರೀಪಾತ್ರಗಳು ಪ್ರಾಕೃತದಲ್ಲಿಯೂ ಸಂಭಾಷಿಸುತ್ತವೆ. ಅಯೋಧ್ಯೆಯ ಭಾಷೆ ಅವಧಿಯೋ ಅಥವಾ ಸಂಸ್ಕೃತದ ಯಾವುದೋ ಪ್ರಾಕೃತರೂಪವೋ ಇದ್ದೀತು. ಆದರೆ ಉಚ್ಚಕ್ಷತ್ರಿಯಕುಲದಲ್ಲಿ ಜನಿಸಿದ ಚಕ್ರವರ್ತಿ ರಾಮನು ಸಂಸ್ಕೃತದಲ್ಲಲ್ಲದೇ ಬೇರೆ ಭಾಷೆಯಲ್ಲಿ ಮಾತಾಡುವುದುಂಟೇ? ಅಲ್ಲದೇ ಹನುಮಂತನು ಮಾತಾಡಿದ್ದು ಯಾವುದೋ ಸಂಸ್ಕೃತೇತರ ಭಾಷೆಯಾಗಿದ್ದರೆ ಅಲ್ಲಿ ಅಪಶಬ್ದಗಳ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇರಲಿಲ್ಲ (ಇವತ್ತಿಗೂ ನಮ್ಮ ಟೀವಿಯವರನ್ನು ನೋಡಿ, ಒಂದಿನಿತೂ ತಲೆ ಕೆಡಿಸಿಕೊಳ್ಳುವುದಿಲ್ಲ ತಮ್ಮ ಭಾಷಾಪ್ರಯೋಗದ ಬಗ್ಗೆ). ಆದರೆ ಹನುಮಂತನು ಬಹಳ ಜಾಗರೂಕನಾಗಿ, ಒಂದಿನಿತೂ ಅಪಪ್ರಯೋಗವಿಲ್ಲದೇ, ಸ್ಪಷ್ಟವಾಗಿ, ವ್ಯಾಕರಣಬದ್ಧನಾಗಿ ಮಾತಾಡುತ್ತಾನೆ; ಮತ್ತದನ್ನು ರಾಮನು ಗಮನಿಸಿ ಮೆಚ್ಚುತ್ತಾನೆ ಕೂಡ. ’ಶುದ್ಧತೆ’, ಸ್ಪಷ್ಟತೆ, ವ್ಯಾಕರಣಗಳ ಬಗ್ಗೆ ಇಷ್ಟು ಗಮನ ಕೊಡಬೇಕಾದ ಭಾಷೆ ಯಾವುದು? ಸಂಸ್ಕೃತ ತಾನೆ? ಅದನ್ನವನು ರಾಮನ ಬಳಿ ಮಾತಾಡುತ್ತಾನೆ. ನಾವು ಇನ್ನೊಬ್ಬರ ಬಳಿ ಅವರ ಭಾಷೆ ಮಾತಾಡುವಾಗ ನಮ್ಮ ವ್ಯಾಕರಣಪ್ರಜ್ಞೆ ಇನ್ನಷ್ಟು ಜಾಗೃತವಾಗಿರುತ್ತದೆ, ಎಲ್ಲಿ ತಪ್ಪು ಮಾಡಿಬಿಡುತ್ತೇವೋ ಎಂದು. ಆದ್ದರಿಂದ ಆಗ ಹನುಮಂತ ಮಾತಾಡಿದ್ದು ರಾಮನ ಭಾಷೆಯಾದ ಸಂಸ್ಕೃತವನ್ನೇ ಎಂದು ಸುಲಭವಾಗಿ ಊಹಿಸಬಹುದು. ಹೀಗೆ ರಾಮನೊಡನೆ ಅವನ ಭಾಷೆಯಲ್ಲೇ ಮಾತಾಡುವ ಔದಾರ್ಯ ತೋರಬೇಕಾದರೆ ಹನುಮನು ಕನ್ನಡಿಗನೇ ಎಂಬುದು ಸ್ಪಷ್ಟವಾಯಿತಲ್ಲ. ಇನ್ನು ಲಂಕೆಯಲ್ಲಿ ಸಂಸ್ಕೃತವಿತ್ತೇ ಎಂಬ ಪ್ರಶ್ನೆಯೇ ಪ್ರಸ್ತುತವಲ್ಲ, ಏಕೆಂದರೆ ರಾಮ ಯಾವತ್ತೂ ಲಂಕೆಗೆ ಹೋಗಿ ಕೂತು ಮಾತಾಡಿದ್ದೇ ಇಲ್ಲ. ಯುದ್ಧದಲ್ಲಿ ಮಾತನಾಡುವುದು ಭಾಷೆಯಲ್ಲ, ಬಾಣ. ಹನುಮಂತ ಮಾತ್ರ ಲಂಕೆಗೆ ಹೋಗಿದ್ದು, ಸಂಧಾನ ಮಾಡಿದ್ದು ಎಲ್ಲ ಹೌದು. ಅಲ್ಲಿ ಯಾವ ಭಾಷೆ ಮಾತಾಡಿದ? ಗೊತ್ತಿಲ್ಲ (ತಮಿಳಿನಲ್ಲೇ ಮಾತಾಡಿರಬಹುದು - ಅವನು ಕನ್ನಡಿಗನೇ ಎಂಬ ವಾದಕ್ಕೆ ಇದರಿಂದ ಮತ್ತಷ್ಟು ಪುಷ್ಟಿ ಸಿಕ್ಕಿತಲ್ಲ!) ಇಷ್ಟಾಗಿಯೂ ಹನುಮಂತನು ಕನ್ನಡಿಗನೆನ್ನುವುದು ಮನದಟ್ಟಾಗಲಿಲ್ಲವೇ? ಸರಿ, ಇನ್ನೊಂದು ಬಲವಾದ ಪುರಾವೆ ಕೊಡುತ್ತೇನೆ ನೋಡಿ. ಇಡೀ ರಾಮಾಯಣದಲ್ಲಿ ಎಲ್ಲೂ ಆತ ಕನ್ನಡದವನು ಎಂಬ ಸೂಚನೆಯಿಲ್ಲ, ಅದು ಹೋಗಲಿ, ಹನುಮಂತ ಎಲ್ಲಿಯೂ ತಾನು ಕನ್ನಡದವನು ಎಂದು ಹೇಳಿಕೊಂಡದ್ದಾಗಲೀ ಕನ್ನಡದಲ್ಲಿ ಮಾತಾಡಿದ್ದಾಗಲೀ ಇಲ್ಲ. ನವವ್ಯಾಕರಣಪಂಡಿತನಾದ ಹನುಮಂತ ಹೋಗಲಿ ಇತರ ಕಪಿಗಳೂ ತಮ್ಮತಮ್ಮಲ್ಲೇ ಮಾತಾಡಿಕೊಳ್ಳುವಾಗಲೂ ಕನ್ನಡವಿಲ್ಲ! ಹನುಮಂತ ಮತ್ತಿತರ ಕಪಿಗಳು ಕನ್ನಡಿಗರೇ ಎನ್ನಲು ಇದು ದೊಡ್ಡ ಸುಳುಹು - ಇದ್ದೂ ಇಲ್ಲದಂತೆ ಕಂಡೂ ಕಾಣದಂತೆ ಅರಿತೂ ಅರಿಯದಂತೆ ಇರುವುದು. ಇದು ನಮ್ಮಲ್ಲಿ, ಕನ್ನಡಿಗರಲ್ಲಿ, ಇವತ್ತಿಗೂ ಎದ್ದು ಕಾಣುವ ಗುಣಲಕ್ಷಣವಲ್ಲವೇ? ನಮ್ಮ ಸಾಫ್ಟ್ ವೇರ್ ಕಂಪನಿಗಳಲ್ಲಿ ಈಗಲೂ ನೋಡಿ - ತಮಿಳನು ಇನ್ನೊಬ್ಬ ತಮಿಳನನ್ನು ಪಕ್ಕನೆ ಗುರುತಿಸಿಬಿಡುತ್ತಾನೆ, ತೆಲುಗರು ತೆಲುಗರನ್ನು, ಮರಾಠಿಗರು ಮರಾಠಿಗರನ್ನು - ಅದೇನು ಮುಖಲಕ್ಷಣದಿಂದಲೋ, ಮೈಭಾಷೆಯಿಂದಲೋ ಅಥವಾ ವಾಸನೆಯಿಂದ ಗುರುತಿಸುತ್ತಾರೋಪ್ಪ. ಅವರಿಬ್ಬರೇ ಇರಲಿ, ಅಥವಾ ಒಂದು ಗುಂಪಿನಲ್ಲಿರಲಿ, ಅವರು ಪರಸ್ಪರ ಮಾತಾಡುವುದು ತಮ್ಮ ಭಾಷೆಯಲ್ಲೇ - ಗುಂಪಿನಲ್ಲಿ ಬೇರೆಬೇರೆ ಭಾಷೆಯ ಇತರರೂ ಇದ್ದರೂ ಅವರಿಗದು ಅಲಕ್ಷ್ಯ. ಅದೇ ಜಾಗದಲ್ಲಿ ಇಬ್ಬರು ಕನ್ನಡಿಗರಿದ್ದರೆನ್ನಿ - ಅವರು ಹಾಗೆ ಮಾಡಿಯಾರೇ? ಖಂಡಿತಾ ಇಲ್ಲ. ಇತರರಿದ್ದಾಗ ನಾವು ನಮ್ಮ ಭಾಷೆಯಲ್ಲಿ ಮಾತಾಡಿಕೊಂಡರೆ ಅವರನ್ನು ಹೊರಗಿಟ್ಟಂತಾಗುವುದಿಲ್ಲವೇ? ಆದ್ದರಿಂದ ಗುಂಪಿನಲ್ಲಂತೂ ಅವರು ಬಳಸುವುದು ಗುಂಪಿನ ರಾಷ್ಟ್ರೀಯಭಾಷೆಯಾದ ಹಿಂದಿಯನ್ನೇ, ಪರಸ್ಪರರನ್ನು ಉದ್ದೇಶಿಸಿ ಮಾತಾಡುವಾಗಲೂ! ಇನ್ನು ಗುಂಪಿಲ್ಲದೇ ತಾವಿಬ್ಬರೇ ಇದ್ದಾಗಲೂ ಅವರು ಮಾತಾಡುವುದು ಕನ್ನಡದಲ್ಲಲ್ಲ, ಇಂಗ್ಲಿಷಿನಲ್ಲಿ. ಅಷ್ಟೇಕೆ, ಎಷ್ಟೋ ಬಾರಿ ವರ್ಷಗಟ್ಟಲೇ ಜೊತೆಯಲ್ಲೇ ಕೆಲಸ ಮಾಡಿದ್ದರೂ ಅವರಿಬ್ಬರಿಗೂ ಪರಸ್ಪರರು ಕನ್ನಡಿಗರೆಂಬ ವಿಷಯ ಗೊತ್ತಾಗುವುದೇ ಇಲ್ಲ. ಹೊರಗಿನವರೊಬ್ಬರು "ಏ ಭೀ ಆಪ್ ಕೇ ಹೈ, ಕನ್ನಡ್ ಹೈ" ಎಂದು ಪರಿಚಯ ಮಾಡಿಕೊಟ್ಟಾಗಲೇ ಗೊತ್ತಾಗುವುದು. ಆಗಲೂ ಏನು, ಇತರ ಭಾಷಿಕರಂತೆ ಹಾ ಹೂ ಎಂದು ಉದ್ರೇಕ ತೋರುವುದಿಲ್ಲ - "ಓ... ಹೌದಾ" ಎಂಬ ಉದ್ಗಾರ, ಮತ್ತು ಹೆಚ್ಚೆಂದರೆ ಒಂದು ಮುಗುಳ್ನಗೆ, ಅಷ್ಟೇ. ಆಮೇಲಿನಿಂದ ಇಬ್ಬರೇ ಇದ್ದಾಗ ಗುಟ್ಟಿನಲ್ಲಿ ಮಾತಾಡುವುದಕ್ಕಷ್ಟೇ ಕನ್ನಡ. ಹೊರಗಡೆ ಇಂಗ್ಲಿಷು ಅಥವಾ ರಾಷ್ಟ್ರೀಯಭಾಷೆಯಾದ ಹಿಂದಿಯೇ. ಈಗಲಾದರೂ ತಿಳಿಯಿತೇ, ಹನುಮನು ಕನ್ನಡಕುಲಪುಂಗವನೇ ಎಂದು? ಇಲ್ಲವೇ? ನನಗೆ ತಿಳಿಯಿತು ಬಿಡಿ - ತಾವು ಹದಿನಾರಾಣೆ ಕನ್ನಡಿಗರೇ ಸರಿ, ನನ್ನಂತೆ. ಬರೆದವರು Manjunatha Kollegala ಸಮಯ 12:31 AM 18 comments: ಶೀರ್ಷಿಕೆ ೦೭. ಲಹರಿ Newer Posts Older Posts Home Subscribe to: Posts (Atom) About Me Manjunatha Kollegala View my complete profile ಹುಡುಕಿ ಓದುಗರ ಬಳಗ ಹೆಚ್ಚು ಓದಲ್ಪಟ್ಟದ್ದು ಕನ್ನಡ ರಾಜ್ಯೋತ್ಸವ - ಒಂದು ಹರಟೆ [ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಸೂಕ್ತವಾದ ಮಿಶ್ರ ಬೆಳೆ ಪದ್ಧತಿಗಳನ್ನು ಅನುಸರಿಸುವುದರಿಂದ ಅಧಿಕ ಲಾಭವನ್ನು ಪಡೆಯುಬಹುದು ಅಲ್ಲದೆ ಮಳೆಯ ಏರುಪೇರುಗಳಿಂದಾಗಿ ಆಗಬಹುದಾದ ಬೆಳೆ ಹಾನಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎರಡು ಅಥವಾ ಹೆಚ್ಚು ಬೆಳೆಗಳನ್ನು ಮಿಶ್ರಮಾಡಿ ಬಿತ್ತಿ ಬೆಳೆಯುವುದಕ್ಕೆ ಮಿಶ್ರಬೆಳೆಯಾಗಿದೆ ರೈತರು ಜಮೀನಿನಲ್ಲಿ ಒಮ್ಮೆ ಬೆಳೆದ ಬೆಳೆ ಮತ್ತೆ ಪುನರಾವರ್ತನೆ ಆಗುವುದಿಲ್ಲ ಪ್ರತಿ ಭಾರಿಯು ಹೊಸ ಫಸಲು ಬರುತ್ತಲೇ ಇರುತ್ತದೆ ಬೆಳೆದ ಬೆಳೆಯನ್ನೇ ಮತ್ತೆ ಬೆಳದು ನಷ್ಟಕ್ಕೆ ಒಳಗಾಗುವ ರೈತರಿಗೆ ಈ ವಿನೂತನ ವಿಧಾನದ ಮೂಲಕ ಅಧಿಕ ಲಾಭ ಪಡೆಯಬಹುದು. ಬೆಲೆಯಲ್ಲಿನ ಏರುಪೇರು ಹವಾಮಾನ ವೈಪರೀತ್ಯ ಹೀಗೆ ಹತ್ತು ಹಲವು ಕಾರಣಗಳ ನಡುವೆಯೂ ರೈತರು ಅಧಿಕ ಇಳುವರಿ ಹಾಗೂ ಅಧಿಕ ಲಾಭವನ್ನು ಮಿಶ್ರ ಬೆಳೆ ಬೆಳೆಯುವ ಮೂಲಕ ಪಡೆಯಬಹುದು ನಾವು ಈ ಲೇಖನದ ಮೂಲಕ ಪ್ಲಾನಿಂಗ್ ಕೃಷಿ ಯ ಬಗ್ಗೆ ತಿಳಿದುಕೊಳ್ಳೋಣ . ರೈತರಿಗೆ ಯಾವ ಬ್ಯಾಂಕ್ ಸಹ ಸಾಲ ಕೊಡುವುದಿಲ್ಲ ರೈತರ ಮಕ್ಕಳಿಗೆ ಹೆಣ್ಣು ಕೇಳೋಕೆ ಹೋದರೆ ಹೆಣ್ಣು ಕೊಡುವುದಿಲ್ಲ ರೈತರ ಜೀವನ ಎಂದರೆ ಲಾಟರಿ ಇದ್ದ ಹಾಗೆ ಕೆಲವೊಮ್ಮೆ ಬೆಳೆದ ಬೆಳೆಗೆ ಬೆಲೆ ಸಿಗದೆ ಬೆಳೆದ ಬೆಳೆಯನ್ನು ತಿಪ್ಪೆಗೆ ಚೆಲ್ಲ ಬೇಕಾಗುತ್ತದೆ ಮಗುವಂತೆ ಬೆಳೆಸಿದ ಬೆಳೆಯನ್ನು ತಿಪ್ಪೆಗೆ ಎಸೆಯ ಬೇಕಾಗುತ್ತದೆ ಆದರೆ ಇವೆಲ್ಲ ವಿಷಯಗಳನ್ನು ಅಲ್ಲಗಳೆದು ರೈತ ಎಂದರೆ ಪ್ಲಾನರ್ ಎಂದು ತಿಳಿಸಿದವರು ಬೀದರ್ ಜಿಲ್ಲೆಯ ವೈದ್ಯನಾಥ ಎಂಬುವರು ಸರಿಯಾದ ಪ್ಲಾನ್ ಮಾಡಿದರೆ ಎಲ್ಲದರಲ್ಲಿಯೂ ಯಶಸ್ಸು ಕಾಣಬಹುದು ಎಂದು ದೃಢವಾಗಿ ನಂಬಿ ಸಾಧನೆ ಮಾಡಿದ್ದಾರೆ. ತಮಗಿರುವ ಆರು ಎಕರೆ ಜಾಗದಲ್ಲಿ ಪ್ರತಿಯೊಂದು ಅಡಿ ಜಾಗದಲ್ಲಿ ಬೇರೆ ಬೇರೆ ಬೆಳೆಯನ್ನು ಬೆಳೆದಿದ್ದಾರೆ. ಆರು ಎಕರೆ ಜಮೀನಿನಲ್ಲಿ ಹನ್ನೊಂದು ಬೆಳೆಯನ್ನು ಬೆಳೆಯುತ್ತಾರೆ ವ್ಯವಸಾಯದ ಜೊತೆಗೆ ಹೈನುಗಾರಿಕೆ ಸಹ ಮಾಡುತ್ತಿದ್ದಾರೆ ಆರು ಎಕರೆ ಭೂಮಿಯಲ್ಲಿ ಹನ್ನೊಂದು ಬೆಳೆ ಬೆಳೆಯುತ್ತಾರೆ ಹಾಗೂ ಸರಿಯಾದ ಪ್ಲಾನಿಂಗ್ ಮಾಡುವ ಮೂಲಕ ಅಧಿಕ ಇಳುವರಿ ಪಡೆಯಬಹುದು . ಒಂದು ಬೆಳೆಯಲ್ಲಿ ನಷ್ಟ ಆದರೆ ಇನ್ನೊಂದು ಬೆಲೆಯಲ್ಲಿ ಅಧಿಕ ಲಾಭ ಬರುತ್ತದೆ ಶುಂಠಿ ಕಲ್ಲಂಗಡಿ ಬಾಳೆ ಲಿಂಬು ಮೂಸಂಬಿ ಬದನೆಕಾಯಿ ಕೊತುಂಬರಿ ಹೀಗೆ ಅನೇಕ ಬೆಳೆಯನ್ನು ಬೆಳೆದು ಅಧಿಕ ಲಾಭಗಳಿಸುತ್ತಾರೆ ಎರಡು ಏಕರೆ ಭೂಮಿಯಲ್ಲಿ ಶುಂಠಿಯನ್ನು ಬೆಳೆದು ಇಪ್ಪತ್ತೈದು ಲಕ್ಷದಷ್ಟು ಲಾಭಗಳಿಸುತ್ತಿದ್ದಾರೆ ಅವರ ಪ್ರಕಾರ ಒಂದು ರೂಪಾಯಿ ನಾಲ್ಕು ಭಾಗಗಳಾಗಿ ವಿಂಗಡಿಸಿ ಆದಾಯ ಗಳಿಸುವ ಮಾರ್ಗ ವಾಗಿದೆ ಒಂದು ಎಕರೆಯಲ್ಲಿ ನಾಲ್ಕು ಬೆಳೆಯನ್ನು ಬೆಳೆಯುತ್ತಾರೆ ಈ ಮೂಲಕ ಅಧಿಕ ಲಾಭವನ್ನು ಪಡೆಯಬಹುದು .ಮಳೆಯ ಏರುಪೇರುಗಳಿಂದಾಗಿ ಆಗಬಹುದಾದ ಬೆಳೆ ಹಾನಿಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದಾಗಿದೆ ಹೇಗೆಂದರೆ ಒಂದು ಬೆಳೆಯಲ್ಲಿ ನಷ್ಟ ಆದರೆ ಇನ್ನೊಂದು ಬೆಲೆಯಲ್ಲಿ ಲಾಭವನ್ನು ಲಾಭವನ್ನು ಪಡೆಯಬಹುದು.
ಬಿದನೂರು: ಮಳೆ..ಮುಳುಗಡೆ.. ಬದುಕು..ಸಂಸ್ಕೃತಿ.. ಮತ್ತು ಯಾತನೆ ಮೇಲೆ ಕೊಡಚಾದ್ರಿ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜಕ ಡಾ. ಮಾರ್ಷಲ್ ಶರಾಂ facebook ನಲ್ಲಿ ಬರೆದ ಸಾಲುಗಳನ್ನು ಇಲ್ಲಿ ನೀಡಲಾಗಿದೆ. ನೀರು ನುಂಗಿದ್ದು ಜನರನ್ನ ಭೂಮಿಯನ್ನ ಮತ್ತು ಭಾವನೆಗಳನ್ನ. ಒಣಗಿದ ಮರಗಳು .ನೀರಮೇಲಿನ ಗುಳ್ಳೆಯ ಹಾಗೆ ಕೆಲಕಾಲ ನಮ್ಮನ್ನು ಕಾಡುತ್ತವೆ. ಮುಳುಗಡೆ ಊರಿಗೆ ಬಂದವರು ಈ ಮರಗಳ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ನೀರಲ್ಲಿ ಬೋಟಿಂಗ್ ಮೋಜು ನಡೆಸತ್ತ ಮರ ಮುಳುಗಿದ್ದನ್ನು ಅದರ ಹಿಂದಿನ ವ್ಯಥೆಯನ್ನು ಯಾರೂ ಅರಿಯುವುದಿಲ್ಲ. ಓ ವಾಟ್ ಎ ಸರ್ಪ್ರೈಸ್ ಎನ್ನುತ್ತ ನೀರ ಮೇಲೆ ತೇಲಾಡುವವರಿಗೆ ನೀರಳಗಿನ ದುಖ ಗೊತ್ತಾಗಲ್ಲ. ಮುಳುಗಿದ ಮರಗಳು ತಮ್ಮ ಸ್ವಾಭಿಮಾನ ಬಿಟ್ಟು ವ್ಯಥೆಯನ್ನು ಹೇಳಿಕೊಳ್ಳುವದಿಲ್ಲ. ಆದರೆ ದುರಾಸೆಯ ಮನುಷ್ಯ ಮರ ಮುಉಳುಗಿಸಿದ ಕತೆಯನ್ನು ಹೆಮ್ಮೆಯಿಂದ ಹೇಳಿಕೊಳ್ಲುವುದು ದುರಂತ ............................................................... ಮಳೆ ಬಂದರೆ ಜಗತ್ತಿಗೆ ಒಳ್ಳದು. ಮನೆ ಇದ್ದರೆ ಜನರಿಗೆ ಒಳ್ಳೆಯದು. ಗೂಡಿದ್ದರೆ ಹಕ್ಕಿಗೆ ಒಳ್ಳೆದು. ನೀರಿದ್ದರೆ ಜೀವಜಾಲಕ್ಕೆ ಒಳ್ಳದು. ನೀನಿದ್ದರೆ ಎಲ್ಲರಿಗೂ ಒಳ್ಳೆಯದು. ನೀನು ಅಂದರೆ ಯಾರು? ಅವರವರ ಭಾವಕ್ಕೆ ತಕ್ಕಂತೆ ಯಾರೂ ಆಗಬಹುದು. ಅವರವರ ಅಭಿರುಚಿ ಅದು ಯಾರು ಎಂಬುದನ್ನು ನಿಕ್ಕಿ ಮಾಡುತ್ತದೆ. ಮಳೆ ಎ0ದರೆ ನೀರಲ್ಲ. ಜಲವಲ್ಲ, ಕೆಸರಲ್ಲ. ಅದು ಜೀವ. ಅದು ಹಸಿರು. ಅದು ಉಸಿರು, ಹಲಸಿನ ಬೀಜ ಸುಟ್ಟು ತಿನ್ನುವ ಹೊತ್ತು. ಶೀತವಾಗಿ ಮೂಗು ಸೊರಗುಡುತ್ತ ಸೀನುತ್ತ ಆಚೀಚೆಯವರಿ0ದ ಬೈಸಿಕೊಳ್ಳುತ್ತ ಕಳೆಯುವ ದಿನಗಳಿವು. ಬಟ್ಟೆ ಒಣಗದೇ ಬೆ0ಕಿ ಒಲೆಯ ಮು0ದೆ ಕೂತು ಬಟ್ಟೆ ಒಣಗಿಸಿಕೊಳ್ಳುತ್ತಿದ್ದ ನೆನಪು. ಈಗ ಒಲೆ ಇಲ್ಲ. ಬಟ್ಟೆ ಒಣಗಿಸಿಕೊಳ್ಳುವ ಮಜಾನೂ ಇಲ್ಲ.ಮಳೆ ಹುಳ ಹಿಡಿದು ಬೆ0ಕಿಪೊಟ್ಟಣದಲ್ಲಿ ಹಾಕಿಟ್ಟು ಆಡುವ ಹುಡುಗರಿಲ್ಲ. ನೀರಲ್ಲಿ ಕಾಗದ ದೋಣಿ ತೇಲಿಬಿಟ್ಟು ಸ0ಭ್ರಮಿಸುವ ಮನಸ್ಸಗಳಿಲ್ಲ. ಮಳೆಬಿಲ್ಲನ್ನು ಅನುಭವಿಸುವ ಹಿರಿಯರೂ ಮ0ಕಾಗಿದ್ದಾರೆ ಯಾಕೋ ಗೊತ್ತಿಲ್ಲ. ಮಳೆಯ ಮಜಾ ಇರೋದೇ ಹತ್ ಮೀನ್ ಹೊಡೆಯಯವಾಗ ಅ0ತ ನನ್ ಹಿರಿಯೋರು ಹೇಳ್ತಿದ್ರು. ಇದು ನಿಜಾನೇ ಆಗಿದ್ರೆ ಬ್ಯಾಟರಿ ಹಿಡ್ಕ0ಡು ಹೊರಡುವಾ....................
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಜುಲೈ 21ರಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿಚಾರಣೆ ನಡೆಸಲಿದೆ. ಸೋನಿಯಾ ವಿಚಾರಣೆ ಖಂಡಿಸಿ ಕೆಪಿಸಿಸಿ ಪ್ರತಿಭಟನೆಗೆ ಕರೆ ನೀಡಿದೆ. ಇದೇ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ನಡೆಸಿತ್ತು. ಅಂದು ಸಹ ಕೆಪಿಸಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಇದೀಗ ಮತ್ತೆ ಪ್ರತಿಭಟನೆ ಅಸ್ತ್ರ ಪ್ರಯೋಗಿಸಲು ಕೆಪಿಸಿಸಿ ಮುಂದಾಗಿದೆ. ಗುರುವಾರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟಿಸಲಿದ್ದಾರೆ. ಸೋನಿಯಾ ಗಾಂಧಿಯನ್ನು ನೈತಿಕವಾಗಿ ಬೆಂಬಲಿಸುವ ಜೊತೆಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ನಗರದ ಸ್ವಾಂತ್ರ್ಯ ಉದ್ಯಾನದಿಂದ ಹಿಡಿದು ಕೆ. ಆರ್. ವೃತ್ತ, ವಿಧಾನಸೌಧ ಮುಂದಿನ ರಸ್ತೆ ಮೂಲಕ ರಾಜಭವನದ ತನಕ ಕಾಂಗ್ರೆಸ್‌ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಪ್ರತಿಭಟನಾ ಮೆರವಣಿಯಲ್ಲಿ ಕಾಂಗ್ರೆಸ್‌ ಪಕ್ಷ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಕಾರ್ಯಕರ್ತರು ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ರೀತಿ ದೆಹಲಿಯಲ್ಲಿಯೂ ಸಹ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ http://toastmeetsjam.com/media-admin.php ವೀರರಾಣಿ ಅಬ್ಬಕ್ಕ, ಉಡುಪಿ ಜಿಲ್ಲೆಯಲ್ಲಿ ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಂಜಾ ನಾಯಕ ಹೆಸರಿನಲ್ಲಿ ತರಬೇತಿ ಶಾಲೆ ಆರಂಭಿಸಲು ನಿರ್ಧರಿಸಿದೆ. Maināguri ಶಿಕ್ಷಣ ಇಲಾಖೆ ಹೆಸರು ಬದಲಾವಣೆ: ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 12ನೇ ತರಗತಿ ವರೆಗಿನ ಶಿಕ್ಷಣವು ಶಾಲಾ ಶಿಕ್ಷಣ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಅಂಶವನ್ನು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಮರುನಾಮಕರಣ ಮಾಡಲಾಗಿದೆ. · ಪರಮೇಶ್ವರನ್ ಅಯ್ಯರ್ ನೀತಿ ಆಯೋಗದ ನೂತನ ಸಿಇಓ: ನೀತಿ ಆಯೋಗದ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪರಮೇಶ್ವರನ್ ಅಯ್ಯರ್ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಇಒ ಅಮಿತಾಭ್ ಕಾಂತ್ ಅವರ ಅಧಿಕಾರವಧಿ ಜೂನ್ 30, 2022 ರಂದು ಅಂತ್ಯಗೊಳ್ಳಲಿದೆ. ತದನಂತರ ಅಯ್ಯರ್ ಅಧಿಕಾರ ಸ್ವೀಕರಿಸಲಿದ್ದಾರೆ.· ಇನ್ಫೋಸಿಸ್ ನಾರಾಯಣಮೂರ್ತಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಉನ್ನತ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.· ಮೊದಲ ಭಾರತ-ನೇಪಾಳ ಭಾರತ್ ಗೌರವ್ ಪ್ರವಾಸಿ ರೈಲು: ಜೂನ್ 21, 2022 ರಂದು, ಮೊದಲ ಭಾರತ-ನೇಪಾಳ ಭಾರತ್ ಗೌರವ್ ಪ್ರವಾಸೋದ್ಯಮ ರೈಲನ್ನು ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಫ್ಲ್ಯಾಗ್ ಆಫ್ ಮಾಡಲಾಯಿತು. ಜೂನ್ 23 ರಂದು, ಭಾರತವು ತನ್ನ GSAT-24 ಉಪಗ್ರಹವನ್ನು ಉಡಾವಣೆ ಮಾಡಿತು, ಇದನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಗಾಗಿ ISRO ನಿರ್ಮಿಸಿದೆ. GSAT-24 ಉಪಗ್ರಹವನ್ನು Ariane 5 ಬಾಹ್ಯಾಕಾಶ ಉಡಾವಣಾ ವಾಹನದಲ್ಲಿ ಫ್ರೆಂಚ್ ಕಂಪನಿ Arianespace ಮೂಲಕ ಉಡಾವಣೆ ಮಾಡಲಾಯಿತು. ಇದನ್ನು ದಕ್ಷಿಣ ಅಮೆರಿಕಾದ ಫ್ರೆಂಚ್ ಗಯಾನಾದ ಕೌರೌದಿಂದ ಮಾಡಲಾಯಿತು. ಭಾರತ ಜೂ.24 ರಂದು ಮೇಲ್ಮೈ ನಿಂದ ಆಗಸಕ್ಕೆ ಚಿಮ್ಮುವ ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ (ವಿಎಲ್-ಎಸ್ ಆರ್ಎಸ್ಎಎಂ) ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದಿಂದ ಯಶಸ್ವಿಯಾಗಿ ನಡೆಸಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನೊಂದಿಗೆ ವಿವಿಧ ವಿಭಾಗಗಳ ರಸ್ತೆಗಳಲ್ಲಿ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಸ್ಥಳಗಳಲ್ಲಿ ಮಾರ್ಗಬದಿ ಸೌಲಭ್ಯಗಳನ್ನು ಸ್ಥಾಪಿಸಲು ರಕ್ಷಣಾ ಸಚಿವಾಲಯ (MoD) ಅನುಮೋದನೆ ನೀಡಿದೆ. 14 ನೇ ಬ್ರಿಕ್ಸ್ ಶೃಂಗಸಭೆಯು ವರ್ಚುವಲ್ ಮೋಡ್‌ನಲ್ಲಿ ಜೂನ್ 23, 2022 ರಂದು ನಡೆಯಿತು. ಶೃಂಗಸಭೆಯಲ್ಲಿ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಮತ್ತು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಒಟ್ಟಿಗೆ ಸೇರಿದ್ದರು. ಬವೇರಿಯನ್ ಆಲ್ಪ್ಸ್‌ನ ಪ್ರಕೃತಿ ಮೀಸಲು ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ಸ್ಕ್ಲೋಸ್ ಎಲ್ಮಾವ್‌ನಲ್ಲಿ ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜರ್ಮನಿಗೆ ತೆರಳಿದ್ದಾರೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ದೃಷ್ಟಿಯಿಂದ ಜಾರಿಗೊಳಿಸಿದ ನೋಟು ನಿಷೇಧ ಹಾಗೂ ಜಿಎಸ್ಟಿ ಯೋಜನೆಗಳು ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದವು. ಆದರೆ ಇದನ್ನು ಸಹಿಸದ ಕೆಲವು ಬುದ್ಧಿ ಜೀವಿಗಳು, ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಭಾರತದ ಜಿಡಿಪಿ ಕುಸಿಯುತ್ತಿದೆ, ಕುಸಿಯುತ್ತಿದೆ ಎಂದು ಬೊಬ್ಬೆ ಹಾಕಿದವು. ಆದರೆ ಈ ಬೊಬ್ಬೆ ಈಗ ಸುಳ್ಳಾಗುವ ಕಾಲ ಬಂದಿದ್ದು, ಭಾರತ ಸರ್ಕಾರ ಜಾರಿಗೊಳಿಸಿದ ಹಲವು ಮಹತ್ತರ ಯೋಜನೆಗಳಿಂದ ಪ್ರಸಕ್ತ ವರ್ಷದಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಆರಂಭದಲ್ಲಿ ಭಾರತದ ಜಿಡಿಪಿ ಕುಸಿದರೂ ಪ್ರಸಕ್ತ ವರ್ಷದಲ್ಲಿ ಅದು ಏರಿಕೆಯಾಗಲಿದೆ. ಅಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ಭಾರತದ ಜಿಡಿಪಿ ಶೇ.7.5ಕ್ಕೆ ತಲುಪುತ್ತದೆ ಎಂದು ತಿಳಿಸಿದೆ. ಭಾರತ ಆರಂಭಿಕವಾಗಿ ತುಸು ಹಿನ್ನಡೆ ಅನುಭವಿಸಿರಬಹುದು. ಆದರೆ ದೀರ್ಘಾವಧಿಗೆ ಈ ಯೋಜನೆಗಳು ಫಲಕಾರಿಯಾಗಲಿದ್ದು, ಭಾರತ ಆರ್ಥಿಕ ಸ್ಥಿತಿಯ ಪರಾಕಾಷ್ಠೆಯ ಚಿತ್ರವೇ ಕಣ್ಣ ಮುಂದಿದೆ ಎಂದು ವಿಶ್ವ ಬ್ಯಾಂಕ್ ಅಭಿವೃದ್ಧಿ ಅನ್ವೇಷಣೆ ತಂಡದ ನಿರ್ದೇಶಕ ಆ್ಯಹನ್ ಕೋಸ್ ತಿಳಿಸಿದ್ದಾರೆ.. ಒಟ್ಟಿನಲ್ಲಿ ವಿರೋಧ ಪಕ್ಷಗಳ, ಬುದ್ಧಿ(ಗೇಡಿ)ಜೀವಿಗಳ ವಿರೋಧದ ಮಧ್ಯೆಯೂ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಯೋಜನೆಗಳು ದೇಶದ ವಿತ್ತ ವ್ಯವಸ್ಥೆಯನ್ನು ಸುಧಾರಣೆಯತ್ತ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಹಾಗೂ ಸ್ವಾಗತಾರ್ಹವಾಗಿದೆ.
ಪ್ರಸೂನ್ ಜೋಶಿ ಎನ್ನುವ ಸೂಕ್ಷ್ಮ ಸಂವೇದನೆಯ ಕವಿ (ನಿಜಕ್ಕೂ ಈತನೇ ಬರೆದನಾ ಎಂದು ಅಘಾತವಾಗುತ್ತದೆ) ಬಿಜೆಪಿ ಪಕ್ಷದ ಪ್ರಚಾರಕ್ಕಾಗಿ ಸೌಗಂಧ್ ( ಪ್ರತಿಜ್ಞೆ) ಎನ್ನುವ ಕವನವನ್ನು ಬರೆದುಕೊಟ್ಟಿದ್ದಾನೆ.ಇದರ ಕೆಲವು ಸಾಲುಗಳು ಹೀಗಿವೆ ಈ ಮಣ್ಣಿನೊಂದಿಗೆ ನನ್ನದೊಂದು ಪ್ರತಿಜ್ಞೆ ಇದೆ ನಾನು ದೇಶವನ್ನು ನಾಶವಾಗಲು ಬಿಡುವುದಿಲ್ಲ ನಾನು ದೇಶವನ್ನು ನಾಶವಾಗಲು ಬಿಡುವುದಿಲ್ಲ ನಾನು ದೇಶವನ್ನು ಮಂಡಿಯೂರಲು ಬಿಡುವುದಿಲ್ಲ ನಾನು ಭಾರತಮಾತೆಗೆ ವಚನ ನೀಡುತ್ತೇನೆ ’ನಿನ್ನ ಶಿರವನ್ನು ತಗ್ಗಿಸಲು ಬಿಡುವುದಿಲ್” ಈ ಬಾರಿ ಏನೇ ಆಗಲಿ ದೇಶವನ್ನು ನಾಶವಾಗಲು ಬಿಡುವುದಿಲ್ಲ. ಇದರಲ್ಲಿನ ಅನೇಕ ಸಾಲುಗಳನ್ನು ನರೇಂದ್ರ ಮೋದಿಯ ಧ್ವನಿಯಲ್ಲಿ ಹೇಳಿಸಲಾಗಿದೆ. ಇದು ದೇಶದ ಎಲ್ಲ ಎಫ್ಎಮ್ ಚಾನಲ್ ಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದೆ. ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ಪ್ರಚಾರಕ್ಕಾಗಿ ದೇಶವನ್ನು ಈ ರೀತಿ ರಾಷ್ಟ್ರೀಯತೆಯೊಂದಿಗೆ ಸಮೀಕರಿಸಿ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಇಲ್ಲಿ ಅವಶ್ಯಕತೆ ಇಲ್ಲದಿದ್ದರೂ ’ದೇಶವನ್ನು ನಾಶವಾಗಲು ಬಿಡುವುದಿಲ್ಲ’, ’ತಲೆ ತಗ್ಗಿಸಲು ಬಿಡುವುದಿಲ್ಲ’, ’ನನ್ನ ಪ್ರತಿಜ್ಞೆ ’ ಎನ್ನುವಂತಹ ಪ್ರಚೋದನಾಕಾರಿ ಸ್ಲೋಗನ್ ಗಳನ್ನು ಪ್ರಚಾರದ ಹೆಸರಿನಲ್ಲಿ ಬಳಕೆಗೆ ತಂದಿರುವ ಅಂಶ ತಿಳಿಯುತ್ತದೆ. ಬೇರೆ ಸಂದರ್ಭದಲ್ಲಿ ಯಾವುದೋ ಒಂದು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಲು ತಮ್ಮ ಪ್ರಜೆಗಳನ್ನು ಹುರಿದಂಬಿಸಲು ಈ ರೀತಿಯಾಗಿ ಕವನಗಳು ಬಳಕೆಯಾಗಲ್ಪಡುತ್ತವೆ. ಆದರೆ ಇಂಡಿಯಾಗೆ ಸ್ವಾತಂತ್ರ ಬಂದು 67 ವರ್ಷಗಳಾದವು. ಇಂಡಿಯಾದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡು 67 ವರ್ಷಗಳಾದವು. ಸದ್ಯಕ್ಕಂತೂ ಯಾವುದೇ ಯುದ್ಧದ ಭೀತಿಯಿಲ್ಲ. ಆದರೂ ಯಾಕಿಂತಹ ಮತೀಯವಾದದ ಪ್ರಚೋದನಾತ್ಮಕ ಹಾಡು? ಇದು ಶುದ್ಧ ಆರೆಸ್ಸೆಸ್ ನ ಕೋಮುವಾದಿ ಶೈಲಿ. ಒಂದೆಡೆ ರಾಷ್ಟ್ರೀಯವಾದವೇ ಒಂದು ಬಗೆಯಲ್ಲಿ ಮತೀಯವಾದವನ್ನು ಪ್ರತಿನಿಧಿಸುತ್ತಿದ್ದರೆ ಇನ್ನೊಂದೆಡೆ ಆರೆಸಸ್ ನಾವೆಲ್ಲಾ ಹಿಂದೂ ರಾಷ್ಟ್ರೀಯವಾದಿಗಳು ಎಂದು ಪ್ರಚಾರ ಮಾಡುತ್ತಿರುವುದು ಮುಂದಿನ ಕ್ಷೊಭೆಯ ದಿನಗಳ ಮುನ್ಸೂಚನೆಯಂತಿದೆ. ಈ ಹಿಂದೂ ರಾಷ್ಟ್ರೀಯವಾದದ ಮುಂದುವರೆದ ಭಾಗವಾಗಿಯೇ ಕಾಶ್ಮೀರದ ರಕ್ತಸಿಕ್ತ ನೆಲದಲ್ಲಿ ನಿಂತು ಮೋದಿ, ಏಕೆ 47, ಏಕೆ ಅಂಟೋನಿ, ಏಕೆ 49 ಎಂದು ನೆತ್ತರ ದಾಹದಿಂದ ಮಾತನಾಡಿದ್ದು. ಹಾಗಿದ್ದರೆ ದಲಿತರ, ಆದಿವಾಸಿಗಳ ಪಾಡನ್ನು ಕೇಳುವವರು ಯಾರು? ಅಲ್ಪಸಂಖ್ಯಾತರ ಮುಂದಿನ ಬದುಕು ಹೇಗೆ? ರೈತರು ಭವಿಷ್ಯವೇನು? ಮಹಿಳೆಯ ಬವಣೆಗಳ ಕತೆ ಏನು? ಇವೆಲ್ಲವಕ್ಕೆ ಉತ್ತರವೆಂದರೆ ಮೇಲಿನ ಮತಿಯವಾದದ ರಾಷ್ಟ್ರೀಯವಾದಿ ಹಾಡು. ಅಂದರೆ ದೇಶ ಇಂದು ಸಂಕಷ್ಟದಲ್ಲಿದೆ. ಹಿಂದುತ್ವ ಅಪಾಯಕ್ಕೊಳಗಾಗಿದೆ. ಹೀಗಾಗಿ, ಮೇಲಿನ ಪ್ರಶ್ನೆಗಳನ್ನು ಕೇಳಬೇಡಿ ಎನ್ನುವಂತಿದೆ ಮತೀಯವಾದಿ ರಾಷ್ಟ್ರೀಯವಾದದ ಹಾಡು. ಅಷ್ಟಕ್ಕೂ 2014ರ ಪ್ರಜಾಪ್ರಭುತ್ವದ ಚುನಾವಣೆಯನ್ನೇ ಒಂದು ಯುದ್ಧವೆಂದು ಪರಿಗಣಿಸಿದೆಯೇ ಸಂಘಪರಿವಾರ? ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಅವರು ಹೇಳುತ್ತಾರೆ “ಈ ಹಾಡು ಟೈಮ್ಸ್ ನೌ ಛಾನಲ್ ನ ಅರ್ನಾಬ್ ಗೋಸ್ವಾಮಿಗೆ ಹುಟ್ಟುಹಬ್ಬದ ಹಾಡಿನಂತಿದೆ. ಇದು ಪ್ರಧಾನ ಮಂತ್ರಿ ಆಗಲುಬಯಸುವ ಅಭ್ಯರ್ಥಿಗಂತೂ ಅಲ್ಲ. ಯುವ ಜನತೆ ಜಾಗತಿಕವಾಗಿ ಚಿಂತಿಸುತ್ತಿರುವ ಇಂದಿನ ಸಂದರ್ಭದಲ್ಲಿ ಈ ಹಾಡು ಬಿಜೆಪಿಯಿಂದ ಬಂದಿದೆ” ( ಔಟ್ಲುಕ್ 2,ಎಪ್ರಿಲ್ 2014). ಅಲ್ಲವೇ? ಸದರಿ ಮೋದಿಯೇ ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಯ ಪರವಾಗಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ವಿದೇಶಿ ಕಂಪನಿಗಳನ್ನು ಬಂಡವಾಳ ಹೂಡಿಕೆಗಾಗಿ ಓಲೈಸಲಾಗುತ್ತಿದೆ. ಇನ್ನು ಸೋ ಕಾಲ್ಡ್ ಮಧ್ಯಮ ಮತ್ತು ಮೇಲ್ವರ್ಗ ಮೋದಿಯನ್ನು ಬೆಂಬಲಿಸುತ್ತಿರುವುದು ಸಹ ಈ ಬಂಡವಾಳಶಾಹಿಯ ಜಾಗತೀಕರಣದ ಕಾರಣಕ್ಕಾಗಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಸಂಘ ಪರಿವಾರದ ಪ್ರಣಾಳಿಕೆಗಳಲ್ಲಿ ಅದಕ್ಕೆ ವಿರುದ್ಧವಾಗಿ ಜನರನ್ನು ಕೆರಳಿಸುವ ಈ ಮತೀಯವಾದಿ ರಾಷ್ಟ್ರೀಯವಾದದ ಹಾಡೇಕೆ ?? ರಾಷ್ಟ್ರೀಯವಾದದ ಪರಿಕಲ್ಪನೆಯೇ ಹಾಗೆ. ರಾಷ್ಟ್ರೀಯವಾದದ ಕುರಿತಾಗಿ ಆರ್ವೆಲ್ ಹೀಗೆ ಹೇಳುತ್ತಾನೆ “ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಒಂದೇ ಎನ್ನುವಂತೆ ಅತ್ಯಂತ ಸಡಿಲವಾಗಿ ಬಳಸುತ್ತಾರೆ. ರಾಷ್ಟ್ರೀಯವಾದಿಗಳು ತಮ್ಮ ಕಡೆಯ ಜನರು ನಡೆಸಿದ ದೌರ್ಜನ್ಯವನ್ನು ನಿರಾಕರಿಸುವುದಿಲ್ಲ, ಅಷ್ಟೇಕೆ ಆ ದೌರ್ಜನ್ಯಗಳ ಕುರಿತು ಕೇಳಲೂ ನಿರಾಕರಿಸುತ್ತಾರೆ. ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ನಾನು ಅರ್ಥ ಮಾಡಿಕೊಂಡ ಪ್ರಕಾರ ’ಮೊದಲು ಮನುಷ್ಯನನ್ನು ಕ್ರಿಮಿಗಳ ರೀತಿಯಲ್ಲಿ ವಿಂಗಡಿಸಿ ನಂತರ ಆ ಲಕ್ಷಾಂತರ ಮಾನವ ಜೀವಿಗಳಿಗೆ ಒಳ್ಳೆಯವರು ಹಾಗೂ ಕೆಟ್ಟವರೆಂದು ನಿಖರವಾಗಿ ಹಣೆಪಟ್ಟಿಯನ್ನು ನೀಡುವುದು. ಅದರೆ ಇದಕ್ಕಿಂತಲೂ ಮುಖ್ಯವಾಗಿ ವ್ಯಕ್ತಿಯೊಬ್ಬ ಒಳ್ಳೆಯದು ಮತ್ತು ಕೆಟ್ಟದನ್ನು ಮೀರಿ ತನ್ನನ್ನು ಒಂದು ದೇಶದೊಂದಿಗೆ ಅಥವಾ ಗುಂಪಿನೊಂದಿಗೆ ಗುರುತಿಸಿಕೊಂಡು ತನ್ನ ಐಡೆಂಟಿಟಿಯ ಹಿತಾಸಕ್ತಿಯನ್ನೇ ಪ್ರಧಾನ ಆಶಯವನ್ನಾಗಿರಿಸಿಕೊಳ್ಳುವುದು.’ ಆದರೆ ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಬೆರಸಲಾಗುವುದಿಲ್ಲ. ಏಕೆಂದರೆ ಇವೆರೆಡೂ ಪರಸ್ಪರ ವಿರುದ್ಧ ಆಶಯಗಳನ್ನು ಒಳಗೊಂಡಿವೆ. ನನ್ನ ಪ್ರಕಾರ ದೇಶಪ್ರೇಮವೆಂದರೆ ’ಒಂದು ಜೀವನ ಕ್ರಮಕ್ಕೆ, ಒಂದು ನಿರ್ದಿಷ್ಟ ಸ್ಥಳಕ್ಕೆ ತನ್ನನ್ನು ಸಮರ್ಪಿಸಿಕೊಂಡು ತಾನು ನಂಬಿದ ಆ ಜೀವನ ಕ್ರಮ ಹಾಗೂ ನಿರ್ದಿಷ್ಟ ಸ್ಥಳವು ಶ್ರೇಷ್ಠವಾದುದೆಂದು ನಂಬುವುದು.’ ಆದರೆ ಈ ನಂಬುಗೆಯನ್ನು ಮತ್ತೊಬ್ಬರ ಮೇಲೆ ಹೇರಲಾಗುವುದಿಲ್ಲ. ದೇಶಪ್ರೇಮವು ಸಾಂಸ್ಕೃತಿಕವಾಗಿ ತನ್ನದೇ ಶೈಲಿಯನ್ನು ರೂಢಿಸಿಕೊಂಡು ಪ್ರವೃತ್ತಿಯಲ್ಲ್ಲಿ ರಕ್ಷಣಾತ್ಮಕವಾಗಿರುತ್ತದೆ. ಆದರೆ ರಾಷ್ಟ್ರೀಯತೆಯು ಅಧಿಕಾರದ ದಾಹದ ಹಂಬಲದೊಂದಿಗೆ ಬೆರೆತುಕೊಂಡಿರುತ್ತದೆ. ಹಾಗೂ ಅಧಿಕಾರ ದಾಹವು ಆತ್ಮವಂಚನೆಯಿದ ಪ್ರೇರಿತವಾಗಿರುತ್ತದೆ. ಇವೆರೆಡನ್ನೂ ಎಂದೂ ಬೇರ್ಪಡಿಸಲಾಗುವುದಿಲ್ಲ. ಪ್ರತಿಯೊಬ್ಬ ರಾಷ್ಟ್ರೀಯತವಾದಿಯ ಮೂಲಭೂತ ಗುರಿಯು ಮತ್ತಷ್ಟು ಅಧಿಕಾರವನ್ನು, ಮತ್ತಷ್ಟು ಅಂತಸ್ತನ್ನು ಗಳಿಸುವುದಾಗಿರುತ್ತದೆ. ಇದನ್ನೆಲ್ಲ ತಾನು ನಿಖರವಾಗಿ ಗುರುತಿಸಿಕೊಂಡ ಒಂದು ನಿರ್ದಿಷ್ಟ ಗುಂಪಿಗಾಗಿ, ತಾನು ಗುರುತಿಸಿಕೊಂಡ ದೇಶದ ಹಿತಾಸಕ್ತಿಗಾಗಿ ಮಾಡುತ್ತಿದ್ದೇನೆ ಎಂದು ರಾಷ್ಟ್ರೀಯತವಾದಿಯು ಪ್ರತಿಪಾದಿಸಿಕೊಳ್ಳುತ್ತಾನೆ. ಸದಾ ಪೈಪೋಟಿಯ ಅಂತಸ್ತಿನ ಕಲ್ಪನೆಯಲ್ಲೇ ವಿಹರಿಸುವ ಈ ರಾಷ್ಟ್ರೀಯತವಾದಿಯ ಸಂವೇದನೆಗಳು ಖುಣಾತ್ಮಕವಾಗಿರುತ್ತವೆ ಎಂದು ಪರಿಭಾವಿಸಬಹುದು. ಆತನ ಚಿಂತನೆಗಳು, ಮಾನಸಿಕ ಧೃಡತೆಯು ಪ್ರೋತ್ಸಾಹಕವಾಗಿರಬಹುದು ಅಥವಾ ನಿಂದನಾತ್ಮಕವಾಗಿರಬಹುದು. ಆದರೆ ಅದು ಸದಾಕಾಲ ಸೋಲುಗೆ ಲವುಗಳನ್ನು ಕುರಿತಾಗಿ, ಅವಮಾನಗಳ ಕುರಿತಾಗಿಯೇ ಧ್ಯಾನಿಸುತ್ತಿರುತ್ತದೆ. ರಾಷ್ಟ್ರೀಯತವಾದಿಯು ಸಮಾಕಾಲೀನ ಇತಿಹಾಸವನ್ನು ಶಕ್ತಿಕೇಂದ್ರಗಳ ಕಟ್ಟುವಿಕೆ ಮತ್ತು ಕೆಡವುವಿಕೆಯ ನಿರಂತರ ಕ್ರಿಯೆಯನ್ನಾಗಿಯೇ ಭಾವಿಸುತ್ತಾನೆ. ಈ ಸಂದರ್ಭದಲ್ಲಿ ತನ್ನನ್ನು ಕಟ್ಟುವಿಕೆಯ ಭಾಗವಾಗಿಯೂ ತನ್ನ ಶತೃವನ್ನು ಕೆಡವುವಿಕೆಯ ಭಾಗವಾಗಿಯೂ ಗುರುತಿಸುತ್ತಾನೆ. ಆತನ ಅಪ್ರಾಮಾಣಿಕತೆ ಕುಖ್ಯಾತವಾಗಿದ್ದರೂ ತನ್ನನ್ನು ತಾನು ಸರಿಯಾದ ದಾರಿಯಲ್ಲಿ ಇರುವವನೆಂದು ಪ್ರಚುರಪಡಿಸಿಕೊಳ್ಳುತ್ತಾನೆ. ರಾಷ್ಟ್ರೀಯತಾವಾದಿಯು ತನ್ನ ಶಕ್ತಿಕೇಂದ್ರದ ಶ್ರೇಷ್ಠತೆಯ ಕುರಿತಾಗಿ ಅಪಾರವಾದ ಕುರುಡು ಭ್ರಾಂತಿಯನ್ನು ಹೊಂದಿರುತ್ತಾನೆ. ತನ್ನ ಗುಂಪಿನ ನಂಬಿಕೆಯ ಹೊರತಾಗಿ ಬೇರೇನನ್ನು ಚಿಂತಿಸುವುದಿಲ್ಲ, ಮಾತನಾಡುವುದಿಲ್ಲ. ರಾಷ್ಟ್ರೀಯತಾವಾದಿಗೆ ತನ್ನ ಸ್ವಾಮಿಭಕ್ತಿ, ರಾಜನಿಷ್ಠೆಯನ್ನು ತೊರೆಯುವುದು ಅಸಾಧ್ಯದ ಮಾತೇ ಸರಿ. ತನ್ನ ಶಕ್ತಿ ಕೇಂದ್ರದ ಮೇಲೆ, ತನ್ನ ಗುಂಪಿನ ಮೇಲೆ ಸಣ್ಣ ರೀತಿಯ ಆರೋಪಗಳು, ಕೀಟಲೆಗಳು ಹಾಗೂ ತನ್ನ ವಿರೋಧಿ ಪಾಳಯದ ಕುರಿತಾಗಿ ಪ್ರಶಂಸೆಯ ಮಾತುಗಳು ರಾಷ್ಟ್ರೀಯತಾವಾದಿಯ ಮನಸ್ಸಿನಲ್ಲಿ ಅಗಾಧವಾದ ತಳಮಳವನ್ನು ಹುಟ್ಟುಹಾಕುತ್ತವೆ. ಈ ತಳಮಳದಿಂದ ಹೊರಬರಲು ಆತ ಪ್ರತಿರೋಧದ ಮಾರ್ಗಗಳನ್ನು, ಬಲತ್ಕಾರದ ಮಾರ್ಗಗಳನ್ನು ಬಳಸುತ್ತಾನೆ. ಒಂದು ವೇಳೆ ದೇಶವೊಂದು ಆತನ ಶಕ್ತಿಕೇಂದ್ರವಾಗಿದ್ದರೆ ಆ ದೇಶದ ನೀರು, ಸಾಹಿತ್ಯ, ಕ್ರೀಡೆ, ಧಾರ್ಮಿಕತೆ, ಕಲೆ, ಭಾಷೆ, ಸ್ವದೇಶಿ ಜನರ ಸೌಂದರ್ಯ ಮುಂತಾದವುಗಳ ಕುರಿತಾಗಿ ಶ್ರೇಷ್ಟತೆಯ ವ್ಯಸನವನ್ನು ಬೆಳೆಸಿಕೊಂಡಿರುತ್ತಾನೆ. ಕಡೆಗೆ ಈ ಶ್ರೇಷ್ಟತೆಯ ವ್ಯಸನ ತನ್ನ ಶಕ್ತಿ ಕೇಂದ್ರವಾದ ತನ್ನ ದೇಶದ ಹವಾಮಾನದವೆರೆಗೂ ವ್ಯಾಪಿಸಿಕೊಂಡಿರುತ್ತದೆ. ಪ್ರತಿಯೊಬ್ಬ ರಾಷ್ಟ್ರೀಯತಾವಾದಿಗೆ ತನ್ನ ಭಾಷೆಯ ಔನ್ಯತೆಯ ಕುರಿತಾಗಿ ಪ್ರಚಾರವನ್ನು ನಡೆಸುವ ಹಪಾಹಪಿತನವಿರುತ್ತದೆ. ಪ್ರತಿಯೊಬ್ಬ ರಾಷ್ಟ್ರೀಯತಾವಾದಿಯು ತನ್ನ ಶಕ್ತಿಕೇಂದ್ರವು ನಡೆಸುವ ದೌರ್ಜನ್ಯಗಳನ್ನು ಅತ್ಯಂತ ಸಮಂಜಸವೆಂದು ಸಮರ್ಥಿಸಿಕೊಳ್ಳುತ್ತಾನೆ ಅಥವಾ ಆ ದೌರ್ಜನ್ಯಗಳು ಹತ್ಯಾಕಾಂಡದ ಸ್ವರೂಪದ್ದಾಗಿದ್ದರೆ ಅತ್ಯಂತ ಜಾಣತನದಿಂದ, ಮರೆ ಮೋಸದ ಗುಣದಿಂದ ಆ ಹತ್ಯಾಕಾಂಡಗಳನ್ನು ನಿರ್ಲಕ್ಷಿಸುತ್ತಾನೆ.” ಅರ್ವೆಲ್ ನ ಮೇಲಿನ ಚಿಂತನೆಗಳು ನಮ್ಮ ಸಂಘ ಪರಿವಾರದ ಇಂದಿನ ಫ್ಯಾಸಿಸ್ಟ್ ಸ್ವರೂಪದ ರಾಜಕೀಯ ಸಂಘಟನೆಗೆ ಸಂಪೂರ್ಣವಾಗಿ ತಾಳೆಯಾಆಗುತ್ತವೆ. ಎಕನಾಮಿಕ್ಸ್ ಟೈಮ್ಸ್ ನಲ್ಲಿ ಬಂದ ಒಂದು ವರದಿ ಹೀಗಿದೆ. “ಒಂದು ವೇಳೆ ಬಿಜೆಪಿ ನೇತೃತ್ವದ ಎನ್ ಡಿ ಎ ಗುಂಪು ಅಧಿಕಾರಕ್ಕೆ ಬಂದರೆ ಸಂಘಪರಿವಾರದ ಹಿಂದುತ್ವದ ಅಜೆಂಡಾಗಳು ತೆಳುಗೊಂಡು ಮೂಲೆಗುಂಪಾಗಬಾರದೆಂದು ನಿರ್ಧರಿಸಿರುವ ಆರೆಸ್ಸೆಸ್ 2000 ಸ್ವಯಂಸೇವಕರನ್ನು ಕೆಲತಿಂಗಳುಗಳ ಕಾಲ ಬಿಜೆಪಿಗೆ ಪರಭಾರೆಯಾಗಿ ಕಳುಹಿಸಲು ನಿರ್ಧರಿಸಿದೆ. ಮಾಮೂಲಿ ಸಂದರ್ಭದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಹಿರಿಯ ನಾಯಕರು ಅದರ ನೇತೃತ್ವ ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಆರೆಸಸ್ ನ ಪಾತ್ರ ನಿರ್ವಾತದಲ್ಲಿರುತಿತ್ತು. ಆದರೆ ಈಗಿನ ಬದಲಾದ ಸಂದರ್ಭದಲ್ಲಿ ಹಾಗಾಗಲಿಕ್ಕೆ ಬಿಡದ ಆರೆಸಸ್ ತನ್ನ hardcore ಸ್ವಯಂಸೇವಕರನ್ನು ಬಿಜೆಪಿ ಪಕ್ಷದಲ್ಲಿ ಆಯಕಟ್ಟಿನ ಜಾಗಗಳಲ್ಲಿ ತುಂಬಿ ಅತ್ಯಂತ ಕರಾರುವಕ್ಕಾಗಿ ತನ್ನ ಹಿಂದುತ್ವದ ಅಜೆಂಡಾಗಳನ್ನು ಜಾರಿಗೊಳಿಸಲು ತಿರ್ಮಾನ ಕೈಗೊಂಡಿದೆ. ತನ್ನ ಸಂಘಟನೆಯ ಅಜೆಂಡಾಗಳು ಪಕ್ಷದ ಹಿರಿಯ ನಾಯಕರ ದರ್ಬಾರಿನಲ್ಲಿ ನಿರ್ಲಕ್ಷ್ಯಕ್ಕೊಳಗಾಗಬಾರದೆಂಬುದೇ ಈ ತಿರ್ಮಾನಕ್ಕೆ ಕಾರಣ. ಇದು ಮುಂದಿನ ಮೂರು ವರ್ಷಗಳ ಕಾಲದ ದೂರಗಾಮಿ ಯೋಜನೆಯೆಂದು ಆರೆಸಸ್ ಮೂಲಗಳು ತಿಳಿಸಿವೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಆರೆಸಸ್ ನ ಮೂವರು ಹಿರಿಯ ಸ್ವಯಂಸೇವಕರನ್ನು ಆಯಕಟ್ಟಿನ, ಸೂಕ್ಷ್ಮ ಸ್ಥಳಗಳಲ್ಲಿ ಸಂಘ ಪರಿವಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅವರೆಂದರೆ ಲಕ್ನೋದಲ್ಲಿ ರತ್ನಾಕರ ಪಾಂಡೆ, ವಾರಣಾಸಿಯಲ್ಲಿ ಚಂದ್ರಶೇಖರ ಪಾಂಡೆ, ರಾಯ ಬರೇಲಿಯಲ್ಲಿ ಭವಾನಿ ಸಿಂಗ್. ಇದೇ ಬಗೆಯ ಯೋಜನೆಗಳು ಇತರ ರಾಜ್ಯಗಳಲ್ಲಿಯೂ ಜಾರಿಗೊಳ್ಳುತ್ತಿವೆ. ಆರೆಸಸ್ ಈ ಕಾರ್ಯತಂತ್ರವನ್ನು ಮಾಡುತ್ತಿರುವುದು ಇದು ಮೊದಲ ಬಾರಿಯಲ್ಲ. 1988-89ರಲ್ಲಿ ‘ಮುಧುಕರ ದತ್ತಾತ್ರೇಯ ಬಾಳಾಸಾಹೇಬ ದೇವರಸ’ ಅವರು ಆರೆಸಸ್ ನ ಮುಖ್ಯಸ್ಥರಾಗಿದ್ದಾಗ ಆಗ ಆರೆಸಸ್ ನ ಪ್ರಚಾರಕರಾಗಿದ್ದ ನರೇಂದ್ರ ಮೋದಿ, ಗೋವಿಂದಾಚಾರ್ಯ, ಶೇಷಾದ್ರಿ ಚಾರಿಯವರನ್ನು ಬಿಜೆಪಿಯಲ್ಲಿ ಆರೆಸಸ್ ಸಿದ್ಧಾಂತವನ್ನು ಗಟ್ಟಿಗೊಳಿಸಲು ಆ ಪಕ್ಷಕ್ಕೆ ವಲಸೆ ಕಳುಹಿಸಿದ್ದರು. ಶೇಷಾದ್ರಿ ಚಾರಿಯವರು, “ಆಗ ಬಿಜೆಪಿ ಪಕ್ಷವು ಅತ್ಯಂತ ದುರ್ಬಲವಾಗಿತ್ತು. ಅದಕ್ಕಾಗಿ ನಮ್ಮ ಸ್ವಯಂಸೇವರನ್ನು ಅಲ್ಲಿಗೆ ಕಳುಹಿಸುತ್ತಿದ್ದೆವು. ಆದರೆ ಪ್ರತಿಯೊಬ್ಬ ಸ್ವಯಂಸೇವಕನೂ ಬಿಜೆಪಿಯಲ್ಲಿರಬೇಕೆಂದು ಆರೆಸಸ್ ಬಯಸುವುದೇ ಇಲ್ಲ. ಆದರೆ ಪಕ್ಷವೂ ನಿರ್ಲಕ್ಷಕ್ಕೊಳಗಾಗಬಾರದು” ಎಂದು ಹೇಳಿದ್ದರು. 2009ರಲ್ಲಿ ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಸೋತನಂತರ ಪಕ್ಷದ ಮೇಲೆ ಆರೆಸಸ್ ಹಿಡಿತ ಬಲಗೊಳ್ಳುತ್ತಿದೆ. ಆ ಸಂದರ್ಭದಲ್ಲಿ ನಿತೀಶ್ ಗಡ್ಕರಿಯವರನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದು ಈ ನಿಟ್ಟಿನಲ್ಲಿ ಆರೆಸಸ್ ತೆಗೆದುಕೊಂಡಂತಹ ಮೊದಲ ಹೆಜ್ಜೆ. ನಂತರ ಗಡ್ಕರಿ ಧರ್ಮೇಂದ್ರ್ ಪ್ರಧಾನ, ಜೆ.ಪಿ.ನಂದ, ಮುರಳೀಧರ ರಾವ್, ವಿ.ಸತೀಶ್, ಸೌದಾನ್ ಸಿಂಗ್ ರಂತಹ ಪ್ರಭಾವಿ ಆರೆಸಸ್ ತಂಡವನ್ನೇ ಪಕ್ಷದೊಳಗೆ ಕರೆತಂದರು. ” ( ಎಕನಾಮಿಕ್ಸ್ ಟೈಮ್ಸ್, ಎಪ್ರಿಲ್ 2, 2014) ಮೇಲಿನ ವರದಿ ಮತೀಯವಾದಿ ಆರೆಸಸ್ ಸಂಘಟನೆ ಅತ್ಯಂತ aggressive ಆಗಿ ತನ್ನ ಮುಂದಿನ ಹೆಜ್ಜೆಗಳನ್ನು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದೊಂದು ಸಣ್ಣ ಉದಾಹರಣೆ. ಆರೆಸಸ್ ನ ಅಂಗ ಸಂಸ್ಥೆಗಳು ಎಲ್ಲಾ ದಿಕ್ಕುಗಳಿಂದಲೂ ಬಿಜೆಪಿ ಪಕ್ಷದೊಳಗೆ ಧಾವಿಸುತ್ತಿವೆ. ಮತೀಯವಾದಿ ರಾಷ್ಟ್ರೀಯವಾದ ಮತ್ತು ರಾಜಕೀಯದ ಅಧಿಕಾರದೆಡೆಗೆ ದಾಪುಗಾಲಿಡುತ್ತಿರುವ ಆರೆಸಸ್ ನ ಕೋಮುವಾದಿ ಶಕ್ತಿಗಳೊಂದಿಗೆ ಎನ್ ಡಿ ಎ ಮೈತ್ರಿಕೂಟದ ಇತರ ಪಕ್ಷಗಳು ಹೇಗೆ ಧ್ರುವೀಕರಣಗೊಳ್ಳುತ್ತವೆ ಎಂದು ಕಾದು ನೋಡಬೇಕಾಗಿದೆ. ಕಡೆಗೆ ಎಪ್ರಿಲ್ 7, 2014ರ ಔಟ್ ಲುಕ್ ಪತ್ರಿಕೆಯಲ್ಲಿ ಪತ್ರಕರ್ತ ಕುಮಾರ್ ಕೇತ್ಕರ್ ತಮ್ಮ ಲೇಖನದಲ್ಲಿ ಒಂದು ಕಡೆ ಹೀಗೆ ಬರೆಯುತ್ತಾರೆ “ನಾನು ಅಹಮದಾಬಾದಿನಲ್ಲಿದ್ದಾಗ ಒಬ್ಬ ವಿದೇಶಿ ಪತ್ರಕರ್ತನನ್ನು ಭೇಟಿಯಾದೆ. ಈ ವಿದೇಶಿ ಪತ್ರಕರ್ತ ಮೋದಿಯ ಗುಜರಾತ್ ನ ಅಭಿವೃದ್ಧಿಯ ಕುರಿತಾಗಿ ವರದಿ ಮಾಡಲು ಬಂದಿದ್ದ. ಆತ ಕಛ್ ಪ್ರಾಂತ ಮತ್ತು ಗ್ರಾಮಗಳಿಗೆ ಭೇಟಿ ಕೊಟ್ಟಿದ್ದ. ಆತನೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ನಂತರ ಆ ವಿದೇಶಿ ಪತ್ರಕರ್ತ ನನಗೆ ಒಬ್ಬ ಕಿವಿ ಮತ್ತು ಕಣ್ಣು ತಜ್ಞರು ಗೊತ್ತಿದ್ದರೆ ಹೇಳಿ ಎಂದು ಕೇಳಿದ. ಈ ರೀತಿಯ ಕಿವಿ ಮತ್ತು ಕಣ್ಣಿನ ತಜ್ಞರು ಇರುವುದಿಲ್ಲ, ನಿಮಗೇತಕ್ಕೆ ಎಂದು ಪ್ರಶ್ನಿಸಿದೆ. ಸ್ವಲ್ಪ ಹೊತ್ತು ಧೀರ್ಘ ಮೌನದ ನಂತರ ನಿಟ್ಟುಸಿರು ಬಿಟ್ಟು ಆ ವಿದೇಶಿ ಪತ್ರಕರ್ತ ಹೇಳಿದ ‘ ನಾನು ಬಹಳ ದಿನಗಳಿಂದ ಈ ಗುಜರಾತ್ ಮಾಡೆಲ್ ಕುರಿತಾಗಿ ಕೇಳುತ್ತಿದ್ದೇನೆ. ಇಲ್ಲಿನ ಅಭಿವೃದ್ಧಿಯ ಕುರಿತಾಗಿ ಕೇಳುತ್ತಿದ್ದೇನೆ. ಆದರೆ ಗುಜರಾತ್ ರಾಜ್ಯದ ಯಾವ ಹಳ್ಳಿಯಲ್ಲಿಯೂ ಈ ಅಭಿವೃದ್ಧಿ ನನಗೆ ಕಾಣಲಿಲ್ಲ. ಅಂದರೆ ಈ ಗುಜರಾತ್ ಅಭಿವೃದ್ಧಿಯ ಕುರಿತಾಗಿ ಅತ್ಯಂತ ಬೊಬ್ಬಿಡುವ ಶಬ್ದಗಳನ್ನು ನನ್ನ ಕಿವಿಯು ಕೇಳಿದ್ದನ್ನು ನನ್ನ ಕಣ್ಣು ನೋಡಲಿಕ್ಕೆ ಆಗಲೇ ಇಲ್ಲ. ಅಂದರೆ ನನ್ನ ಕಣ್ಣು ಮತ್ತು ಕಿವಿಯ ನಡುವೆ ಹೊಂದಾಣಿಕೆ ತಪ್ಪಿರಬೇಕು. ಒಂದು ವೇಳೆ ಸರಿಯಿದ್ದಿದ್ದರೆ ನಾನು ಈ ಮಹಾನ್ ನೇತಾರ ಮೋದಿ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿಯನ್ನು ಕಾಣುತ್ತಿದ್ದೆ. ಆದರೆ ನನಗೆ ಕಾಣುತ್ತಿಲ್ಲ’. This entry was posted in ಆರ್ಥಿಕ, ಮಾಧ್ಯಮ, ರಾಜಕೀಯ, ಶ್ರೀಪಾದ್ ಭಟ್, ಸಾಮಾಜಿಕ on April 6, 2014 by Aniketana.
ʼಬಿʼ ರಿಪೋರ್ಟ್ ಸಲ್ಲಿಕೆಯಾದ ಮಾತ್ರಕ್ಕೆ ಅರ್ಜಿದಾರರು ಆರೋಪದಿಂದ ಮುಕ್ತರಾಗಿದ್ದಾರೆ ಎಂದು ಹೇಳಲಾಗದು. ಆದ್ದರಿಂದ ಅರ್ಜಿದಾರರು ಪಾಸ್‌ಪೋರ್ಟ್ ವಶಕ್ಕೆ ನೀಡುವಂತೆ ಆರ್‌ಒಪಿ ನೀಡಿರುವ ಸೂಚನೆಯಲ್ಲಿ ತಪ್ಪು ಕಂಡು ಬರುತ್ತಿಲ್ಲ ಎಂದ ಪೀಠ. Justice M Nagaprasanna and Karnataka HC Bar & Bench Published on : 22 Nov, 2022, 4:45 pm “ಅಪರಾಧ ಪ್ರಕರಣದಲ್ಲಿ ಆರೋಪಗಳಿಗೆ ಸಾಕ್ಷ್ಯಧಾರಗಳಿಲ್ಲ ಎಂದು ತಿಳಿಸಿ ಪೊಲೀಸರು ಸಲ್ಲಿಸಿದ ‘ಬಿ’ ರಿಪೋರ್ಟ್ ನ್ಯಾಯಾಲಯದ ಅಂಗೀಕಾರಕ್ಕೆ ಬಾಕಿಯಿರುವಾಗ ಆರೋಪಿ ಪ್ರಕರಣದಿಂದ ದೋಷಮುಕ್ತನಾಗಿದ್ದಾರೆ ಎಂದರ್ಥವಲ್ಲ. ಇಂತಹ ಸಂದರ್ಭದಲ್ಲಿ ಆರೋಪಿಗೆ ಪಾಸ್‌ಪೋರ್ಟ್ ವಿತರಿಸುವುದಕ್ಕೆ ನಿರಾಕರಿಸಲು ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಅಧಿಕಾರವಿರುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ. ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನೀಡಿದ್ದ ಸೂಚನೆ ಪ್ರಶ್ನಿಸಿ ಮೈಸೂರು ನಿವಾಸಿ ಕಾಜಲ್ ನರೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ. ಪಾಸ್‌ಪೋರ್ಟ್ ಕಾಯಿದೆ-1967ರ ಸೆಕ್ಷನ್ 6(2)(ಎಫ್) ಪ್ರಕಾರ, ಕ್ರಿಮಿನಲ್ ಆರೋಪ ಹೊತ್ತಿರುವವರ ವಿರುದ್ಧ ಭಾರತದ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗ ಆರೋಪಿತರಿಗೆ ಪಾಸ್‌ಪೋರ್ಟ್ ನಿರಾಕರಿಸುವ ಅಧಿಕಾರ ಪಾರ್ಸ್‌ಪೋಟ್ ಪ್ರಾಧಿಕಾರ ಹೊಂದಿರುತ್ತದೆ. ಆದರೆ, ಕ್ರಿಮಿನಲ್ ಪ್ರಕರಣದ ವಿಚಾರಣಾ ಪ್ರಕ್ರಿಯೆ ಎದುರಿಸುತ್ತಿರುವ ಅರ್ಜಿದಾರರು, ಖುಲಾಸೆಗೊಂಡರೆ ಅಥವಾ ಆರೋಪ ಮುಕ್ತರಾದರೆ ಅಥವಾ ಅವರ ವಿರುದ್ಧದ ಪ್ರಕರಣ ರದ್ದಾದರೆ, ಕಾಯಿದೆಯ ಸೆಕ್ಷನ್ 6(2)(ಎಫ್) ಅನ್ನು ತೀವ್ರತೆ ಕಡಿಮೆಯಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. “ಅರ್ಜಿದಾರರಿಗೆ ಪಾರ್ಸ್ ಪೋರ್ಟ್ ಅನ್ನು ಮರು ವಿತರಣೆ ಮಾಡಲಾಗಿದೆ. ಮರು ವಿತರಣೆಗೆ ಕೋರಿದಾಗ ಅರ್ಜಿದಾರರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರವನ್ನು ಮುಚ್ಚಿಟ್ಟಿದಾರೆ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಪೊಲೀಸರು ಸಲ್ಲಿಸಿರುವ ಬಿ ರಿಫೋರ್ಟ್ ಅನ್ನು ವಿಚಾರಣಾಧೀನ ನ್ಯಾಯಾಲಯ ಅಂಗೀಕರಿಸಬೇಕಿದೆ. ಹೀಗಾಗಿ, ಬಿ ರಿಪೋರ್ಟ್ ಸಲ್ಲಿಕೆಯಾದ ಮಾತ್ರಕ್ಕೆ ಅರ್ಜಿದಾರರು ಆರೋಪದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿದಾರರು ಪಾಸ್‌ಪೋರ್ಟ್ ಅನ್ನು ವಶಕ್ಕೆ ನೀಡುವಂತೆ ಆರ್‌ಒಪಿ ನೀಡಿರುವ ಸೂಚನೆಯಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ” ಎಂದಿದೆ. “ವಿದೇಶಕ್ಕೆ ತೆರಳುವ ಅಗತ್ಯವಿದ್ದರೆ ಆ ಕುರಿತು ಅಗತ್ಯ ನಿರ್ದೇಶನಕ್ಕಾಗಿ ಅರ್ಜಿದಾರರು ಪಾಸ್‌ಪೋರ್ಟ್ ಅಧಿಕಾರಿಗಳ ಮುಂದೆ ಮತ್ತು ಪ್ರಕರಣ ಬಾಕಿಯಿರುವ ವಿಚಾರಣಾಧೀನ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು” ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿದೆ. ಪ್ರಕರಣದ ಹಿನ್ನೆಲೆ: ಪಾಸ್‌ಪೋರ್ಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮರು ವಿತರಣೆಗೆ ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ) ಅರ್ಜಿದಾರರಿಗೆ ಪಾಸ್‌ಪೋರ್ಟ್ ಮರು ವಿತರಣೆ ಮಾಡಿದ್ದರು. ಈ ಕುರಿತು ಪೊಲೀಸರು ತಪಾಸಣೆ ನಡೆಸಿದ್ದರು. ಈ ವೇಳೆ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದು, ಅದನ್ನು ಅವರು ಮರೆಮಾಚಿರುವ ಸಂಗತಿ ಬೆಳಕಿಗೆ ಬಂದಿತ್ತು. ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರ ಮುಚ್ಚಿಟ್ಟು ಪಾರ್ಸ್‌ಪೋರ್ಟ್ ಪಡೆದಿದ್ದಾರೆ. ಹಾಗಾಗಿ, ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ನೀಡಬೇಕು ಎಂದು ಆರ್‌ಪಿಒ ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲ ಮೋಹನ್‌ ಬಿ ಕೆ ಅವರು “ಕಾಜಲ್ ನರೇಶ್ ಕುಮಾರ್ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪಾರ್ಸ್‌ಪೋರ್ಟ್ ಕಾಯಿದೆ ಸೆಕ್ಷನ್ 12(ಬಿ) ಪ್ರಕಾರ ಅರ್ಜಿದಾರರು ಯಾವುದೇ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ ಮಾತ್ರ ಪಾಸ್‌ಪೋರ್ಟ್ ಶರಣಾಗತಿ ಮಾಡಬೇಕಾಗುತ್ತದೆ. ಈ ನಿಯಮ ಪ್ರಕರಣದಲ್ಲಿ ಅನ್ವಯವಾಗುತ್ತಿಲ್ಲ” ಎಂದು ವಾದಿಸಿದ್ದರು. ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು “ಪಾಸ್‌ಪೋರ್ಟ್ ಅವಧಿ ಮುಗಿದ ಕಾರಣ ಮರು ವಿತರಣೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಕಾಯಿದೆಯ ನಿಯಮಗಳ ಪ್ರಕಾರ, ಅಪರಾಧ ಪ್ರಕರಣಗಳಿಂದ ಮುಕ್ತರಾಗಿರಬೇಕು. ಬಿ ರಿಪೋರ್ಟ್ ಸಲ್ಲಿಸಿದ ಮಾತ್ರಕ್ಕೆ ಅಪರಾಧದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಪರಿಗಣಿಸಬೇಕು ಎಂದಲ್ಲ. ಬಿ ರಿಫೋರ್ಟ್ ಅನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು” ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಮಂಡ್ಯ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮೂವರ ಹತ್ಯೆ ಮಾಡಿದ ದುಷ್ಕರ್ಮಿಗಳು ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ದೋಚಿರುವ ಘಟನೆ ನಗರದ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ನಡೆದಿದೆ. ಗಣೇಶ, ಪ್ರಕಾಶ, ಆನಂದ ಕೊಲೆಯಾದವರು. ಇದರಲ್ಲಿ ಇಬ್ಬರು ಅರ್ಚಕರು, ಒಬ್ಬ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ತಡರಾತ್ರಿ ದೇವಾಲಯಕ್ಕೆ ನುಗ್ಗಿರುವ ದುಷ್ಕರ್ಮಿಗಳು ಮೂವರನ್ನು ಕೊಲೆ ಮಾಡಿ ನಂತರ ಹುಂಡಿ ಹೊತ್ತೊಯ್ದು ಹಣದೋಚಿದ್ದಾರೆ. ನಂತರ ದೇವಾಲಯದ ಹೊರಗೆ ಹುಂಡಿಯನ್ನು ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹುಂಡಿ ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವಾಲಯದ ಆವರಣದಲ್ಲೇ ಕೊಲೆ ಮಾಡಲಾಗಿದೆ. ಈ ಸಂಬಂಧ ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯದ ಅರಕೇಶ್ವರ ದೇವಾಲಯದ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆಗೈಯಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಮೂವರು ಅರ್ಚಕರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ”ಮಂಡ್ಯದ ಅರಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಶ್ರೀ ಗಣೇಶ್, ಶ್ರೀ ಪ್ರಕಾಶ್ ಮತ್ತು ಶ್ರೀ ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿರುವ ವಿಷಯ ತಿಳಿದು ಅತ್ಯಂತ ನೋವಾಗಿದೆ” ಎಂದು ಸಂತಾಪ ಸೂಚಿಸಿದ್ದಾರೆ. ಹಾಗೆಯೇ, ”ಹತ್ಯೆಗೊಳಗಾದ ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5.00 ಲಕ್ಷ ರೂ. ಪರಿಹಾರ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಈ ನಡುವೆ ಅರ್ಕೇಶ್ವರ ದೇವಾಲಯದಲ್ಲಿ ಮೂವರನ್ನು ಹತ್ಯೆ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ಪರಿಶೀಲನೆ ನಡೆಸಿ, ಘಟನೆ ಕುರಿತಂತೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಅವರೊಂದಿಗೆ ಚರ್ಚಿಸಿ, ಮಾಹಿತಿ ಪಡೆದರು. ಅಲ್ಲದೇ ಘಟನೆಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸೂಚಿಸಿದ್ದಾರೆ. Latest News ದೇಶ-ವಿದೇಶ PFI ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್! ಇನ್ನು ಯುಎಪಿಎ ಕಾಯ್ದೆಯಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನು 5 ವರ್ಷದ ಅವಧಿಗೆ ಕೇಂದ್ರ ಸರ್ಕಾರ ನಿಷೇಧಿಸಿತ್ತು. ರಾಜಕೀಯ ಬಡವರ ಮಕ್ಕಳು ಶಿಕ್ಷಣ ಪಡೆಯುವುದು ಬೇಡವೇ ಪ್ರಧಾನಿ ಮೋದಿ ಅವರೇ? : ಸಿದ್ದರಾಮಯ್ಯ ಪ್ರಧಾನಿ ಮೋದಿ(Narendra Modi) ಅವರಿಗೆ ಬಡ ಮಕ್ಕಳ ವಿದ್ಯಾರ್ಥಿ ವೇತನ ಹೊರೆಯಾಗಿಬಿಟ್ಟಿತೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ವಾಗ್ದಾಳಿ ನಡೆಸಿದ್ದಾರೆ. ಆರೋಗ್ಯ ಕಠಿಣ ವ್ಯಾಯಾಮವಿಲ್ಲದೇ, ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಸರಳ ಉಪಾಯ ಪಾಲಿಸಿ ಈ ಬೊಜ್ಜನ್ನು ಹೀಗೇ ಬಿಟ್ಟರೆ, ಇದು ಟೈಪ್ 2 ಡಯಾಬಿಟಿಸ್, ಹೃದ್ರೋಗ ಹಾಗೂ ಇತರ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಮೂಲಕ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಮಾಹಿತಿ ಕರ್ನಾಟಕ ಸರ್ಕಾರದಿಂದ ಪಡಿತರ ಚೀಟಿ ಅರ್ಜಿದಾರರಿಗೆ ಮಹತ್ವದ ಸೂಚನೆ ಸರ್ಕಾರ ಹೊರಡಿಸಿರುವ ಈ ಆದೇಶದಲ್ಲಿ 2022 ರವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು(Ration card) ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ
ಮೆಡಿಕಲ್ ಮಾಫಿಯಾ ಸುತ್ತ ನಡೆಯುವ ಕಥಾಹಂದರ ಹೊಂದಿರುವ ” 56″ ಚಿತ್ರದ ಟ್ರೈಲರ್ ಹಾಡು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಚಲನಚಿತ್ರ ವಾಣಿಜ್ಯ‌ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಮಾತನಾಡಿ ಟ್ರೈಲರ್ ಕುತೂಹಲ ಮೂಡಿಸುವಂತಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು. ಚತುರ್ಭಾಷಾ ಕಲಾವಿದೆ ಪ್ರಿಯಾಮಣಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ರೆಡ್ಡಿ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ‌ ಸೇರಿ 4/ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ಬಿಡುಗಡೆ‌ ಮಾಡಿದ ಹಿರಿಯ ಸಿನಿಮಾ ಪ್ರಚಾರಕರ್ತ ನಾಗೇಂದ್ರ ಅವರು ಮಾತನಾಡುತ್ತ, ಚಿತ್ರ‌ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಪ್ರಯತ್ನ ಮಾಡಿದ್ದಾರೆ, ಈ ಚಿತ್ರ ಖಂಡಿತ ಶತದಿನೋತ್ಸವ ಆಚರಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ನಿರ್ದೇಶಕ ರಾಜೇಶ್ ಆನಂದ್ ಲೀಲಾ ಮಾತನಾಡಿ, ನಿರ್ಮಾಪಕ ಪ್ರವೀಣ್ ರೆಡ್ಡಿ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ನಟಿ ಪ್ರಿಯಾಮಣಿ ಅವರು ಚಿನ್ನದ ಕಳಸವಿದ್ದಂತೆ, ಮೆಡಿಕಲ್ ಮಾಫಿಯಾದ ಸುತ್ತ ಸಾಗುವ ಸೈನ್ಸ್ ಫಿಕ್ಷನ್ ಕತೆ, ಈವರೆಗೂ ಇದನ್ನು ಯಾರೂ ತೆರೆಮೇಲೆ ತರುವ ಪ್ರಯತ್ನ ಮಾಡಿಲ್ಲ, ವೀಕ್ಷಕರಿಗೂ ಆಶ್ಚರ್ಯವಾಗುತ್ತದೆ ಎಂದು ಹೇಳಿದರು. ನಟಿ ಪ್ರಿಯಾಮಣಿ ಮಾತನಾಡಿ, ನಾನು ಮೊದಲು ಕಥೆ ಕೇಳಿದಾಗ, ನೀವು ಹೇಳಿದ ಹಾಗೆ ಸಿನಿಮಾ ಮಾಡಿದರೆ ಹಿಟ್ ಆಗಲಿದೆ ಎಂದು ಹೇಳಿದ್ದೆ‌. ಚಿತ್ರದ ಮೂಲಕ ಒಂದೊಳ್ಳೆ ಸಂದೇಶ ಹೇಳಲಾಗಿದೆ. ಕಥೆಯೇ ಪವರ್ ಹೌಸ್ ಹೊರತು ನಾನಲ್ಲ ಎಂದು ಹೇಳಿದರು. ನಟ, ನಿರ್ಮಾಪಕ ಪ್ರವೀಣ್ ರೆಡ್ಡಿ ಮಾತನಾಡಿ, ಡಿಆರ್ 56 ಕಥೆ ರೆಡಿ ಮಾಡಿಕಡು, ಸಿನಿಮಾ ಮಾಡಲು ಮುಂದಾದೆವು. ಪ್ರಿಯಾಮಣಿ ಅವರು ಕಥೆ ಕೇಳಿ ಸುಮ್ಮನೆ ಇದ್ದರು. ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೇ ಅನ್ನಿಸಿತ್ತು. ನಂತರ ಒಪ್ಪಿದರು. ಅವರಿಲ್ಲದಿದ್ದರೆ, ಸಿನಿಮಾನ ಎಲ್ಲಾ ಕಡೆ ತಲುಪಿಸಲು ಆಗುತ್ತಿರಲಿಲ್ಲ ಎಂದು ಹೇಳಿದರು. ನಟ ರೂಪೇಶ್ ಕುಮಾರ್ ಮಾತನಾಡಿ, ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೇನೆ. ಚಿತ್ರದ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದೇನೆ ಎಂದರು.ಸಂಚಿತ್ ಫಿಲಂಸ್ ವೆಂಕಟ್ ಗೌಡ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗೆಯಾಗಲಿದೆ ಎನ್ನುವ ಮಾಹಿತಿ ನೀಡಿದರು. ಛಾಯಾಗ್ರಾಹಕ ರಾಕೇಶ್ ಸಿ ತಿಲಕ್, ಸಂಕಲನಕಾರ ವಿಶ್ವ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ (MP Renukacharya) ರ ಸಹೋದರನ ಮಗ ನಾಪತ್ತೆಯಾಗಿದ್ದು, ಭಾರೀ ಅನುಮಾನ ಹುಟ್ಟಿದೆ. ರೇಣುಕಾಚಾರ್ಯರ ಸಹೋದರನ ಮಗ ಚಂದ್ರು ಅಲಿಯಾಸ್ ಚಂದ್ರಶೇಖರ್ (Chandrashekhar) ನಾಪತ್ತೆಯಾದವರು. ಇದರಿಂದ ಇಡೀ ಕುಟುಂಬಕ್ಕೆ ಆಘಾತವಾಗಿದ್ದು, ಅಣ್ಣನ ಮಗನ ಹುಡುಕಾಟದಲ್ಲಿ ಶಾಸಕ ರೇಣುಕಾಚಾರ್ಯ ಇದ್ದಾರೆ. ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟ ಗಾಡಿಯಲ್ಲಿ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗ (Shivamogga) ದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು. ಆದರೆ ಇದ್ದಕ್ಕಿದಂತೆ ಭಾನುವಾರ ನಾಪತ್ತೆಯಾದವರು ಇನ್ನೂ ಪತ್ತೆಯಾಗಿಲ್ಲವಂತೆ. Related Articles ರಾಹುಲ್ ಗಾಂಧಿ ನೋಡಲು ಮುಗಿಬಿದ್ದ ಜನ – ಬಿದ್ದು ಕೈ ಮುರಿದುಕೊಂಡ ಕೆ.ಸಿ ವೇಣುಗೋಪಾಲ್ 11/28/2022 ಡಿಜಿಟಲ್ ಮೀಟರ್ ಅಳವಡಿಸಿದ ಬೆಸ್ಕಾಂ- ಹೊಸ ಮೀಟರ್‌ನಲ್ಲಿ ದುಪ್ಪಟ್ಟು ಬಿಲ್ 11/28/2022 ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿಯಲ್ಲಿ ನಿನ್ನೆ ಫೋನ್ ಸ್ವಿಚ್ಛ್ ಆಫ್ ಆಗಿದ್ದು, ಕುಟುಂಬಸ್ಥರಲ್ಲಿ ಭಯವನ್ನುಂಟು ಮಾಡಿದೆ. ಫೋನ್ ಸ್ವಿಚ್ಛ್ ಆಫ್ ಆದ ಬಳಿಕ ಅಂದಿನಿಂದ ನಾಪತ್ತೆಯಾಗಿದ್ದು ಇದುವರೆಗೂ ಸಿಕ್ಕಿಲ್ಲವಂತೆ. ಹೊನ್ನಾಳಿ ಪೊಲೀಸರು ಹಾಗೂ ಚಂದ್ರು ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದು, ರೇಣುಕಾಚಾರ್ಯ ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು ರೇಣುಕಾಚಾರ್ಯ ಸಹೋದರ ಎಂ.ಪಿ ರಮೇಶ್ (MP Ramesh) ಆತಂಕದಲ್ಲಿದ್ದಾರೆ. ಚಂದ್ರಶೇಖರ್ ತಾಯಿ ಉಮಾ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷೆಯಾಗಿದ್ದು, ತಂದೆ ರಮೇಶ್ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿದ್ದರು. ಯಾವಾಗಲೂ ಕೂಡ ಎಂಪಿ ರೇಣುಕಾಚಾರ್ಯ ಜೊತೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಕಳೆದ ಎರಡು ದಿನಗಳಿಂದ ಕಾಣೆಯಾದ ಚಂದ್ರಶೇಖರ್ ರೇಣುಕಾಚಾರ್ಯ ಜೊತೆ ಸಕ್ರಿಯವಾಗಿ ಹೊನ್ನಾಳಿ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದರು. ದೊಡ್ಡಪ್ಪನಿಗೆ ಬೆನ್ನೆಲುಬಾಗಿದ್ದ ಚಂದ್ರಶೇಖರ್‍ಗಾಗಿ ಹುಡುಕಾಟ ನಡೆಸಲಾಗಿದೆ. ಒಟ್ಟಿನಲ್ಲಿ ಯಾವಾಗಲೂ ಎಲ್ಲಿ ಹೋದರು ಕೂಡ ಸ್ನೇಹಿತರೊಂದಿಗೆ ಹೋಗುತ್ತಿದ್ದ ಚಂದ್ರು, ಈ ಬಾರಿ ಒಬ್ಬನೇ ಹೋಗಿರುವುದು ಕೂಡ ಮತ್ತಷ್ಟು ಆತಂಕ ಮನೆ ಮಾಡಿದೆ. ಚಿಂತೆಗೀಡಾದ ಚಂದ್ರು ಪೋಷಕರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುದ್ದಿಗಾರರಿಗೆ ಈ ವಿಷಯ ತಿಳಿ ಸಿದ ಕಂದಾಯ ಸಚಿವ ಆರ್. ಅಶೋಕ್, ಇದುವರೆಗೆ ನೋಂದಣಿ ಮಾಡಿದ ಮೂವತ್ನಾಲ್ಕು ದಿನಗಳ ನಂತರ ಖಾತಾ ನೀಡಲಾಗುತ್ತಿತ್ತು. ಹಾಗಾಗಿ ಖಾತಾ ಪಡೆಯಲು ನೋಂದಣಿ ಕಚೇರಿಗಳಿಗೆ ಸುತ್ತಾಡಬೇಕಾಗಿತ್ತು ಹಾಗೂ ಅನಗತ್ಯವಾಗಿ ಜೇಬಿನಿಂದ ಹಣ ಕಳೆದುಕೊಳ್ಳುವುದಲ್ಲದೆ, ಹಿಂಸೆಗೆ ಒಳಪಡು ತ್ತಿದ್ದರು. ಇದನ್ನು ತಪ್ಪಿಸಲು ಮತ್ತು ಸರಳ ರೀತಿಯಲ್ಲಿ ಆಸ್ತಿ ನೋಂದಣಿ ಪತ್ರ ಮತ್ತು ಖಾತಾ ದೊರೆಯುವಂತೆ ಮಾಡಲು ಈ ಆದೇಶ ಹೊರಡಿಸಲಾಗಿದೆ ಎಂದರು. ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಎರಡು ಪ್ರಮುಖ ವಿಧೇಯಕಗಳನ್ನು ಮಂಡಿಸುವುದಾಗಿ ಅವರು ವಿವರಿಸಿ ದರು. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಿ ಕೊಡಲು ಮತ್ತು ಕೊಡಗು, ಹಾಸನ, ಚಿಕ್ಕಮಗ ಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 1 ಲಕ್ಷ ಹೆಕ್ಟೇರ್ ಭೂಮಿ ಯನ್ನು ಒತ್ತುವರಿ ಮಾಡಿಕೊಂಡು ಕಾಫೀ ತೋಟ ಮಾಡು ತ್ತಿರುವವರಿಗೆ ಅಂತಹ ಭೂಮಿಯನ್ನು ಅವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ವಿಧೇಯಕಗಳಿಗೆ ಅನುಮತಿ ಪಡೆಯಲಾಗುವುದು. ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಳೇ ಮೈಸೂರು ಭಾಗದ ಜಿಲ್ಲೆಗಳ ಲಂಬಾಣಿ ತಾಂಡಾ ಮತ್ತು ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ಜನವರಿ ಮೊದಲ ವಾರದಲ್ಲಿ ಹಕ್ಕುಪತ್ರ ನೀಡಲಾಗುವುದು. ಈ ಸಂಬಂಧ ದಾವಣಗೆರೆಯಲ್ಲಿ ಸಮಾವೇಶವೊಂ ದನ್ನು ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಐದು ದಶಕಗಳಿಂದ ಭೂಮಿಗಾಗಿ ಹೋರಾಡುತ್ತಿರುವ ಹೆಚ್.ಡಿ. ಕೋಟೆ ತಾಲೂಕಿನ ಹಾಡಿಗಳ ಕುಟುಂಬಗಳಿಗೂ ಅಲ್ಲಿಯೇ ಹಕ್ಕುಪತ್ರ ಒದಗಿಸಲಾಗುವುದು ಎಂದರು. ಕಬಿನಿ ಅಣೆಕಟ್ಟು ಕಟ್ಟುವಾಗ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡುತ್ತಿದ್ದ ಇವರು, ಭೂಮಿ ಕಳೆದುಕೊಂಡಿ ದ್ದರು. ಹೀಗೆ ಕೆಂಚನಹಳ್ಳಿ ಸೇರಿದಂತೆ ಹೆಚ್.ಡಿ.ಕೋಟೆ ತಾಲೂಕಿನ ಕೆಲ ಗ್ರಾಮಗಳ ಜನ 1070 ಎಕರೆಯಷ್ಟು ಭೂಮಿ ಕಳೆದುಕೊಂಡಿದ್ದರು. ಆದರೆ ಹೀಗೆ ಕಳೆದುಕೊಂಡ ಜಮೀ ನಿಗೆ ಪರ್ಯಾಯವಾಗಿ ಭೂಮಿ ಕೊಡುವಾಗ 800 ಎಕರೆಯಷ್ಟು ಭೂಮಿ ಮಾತ್ರ ಅವರಿಗೆ ನೀಡಲಾಯಿತು. ಇದರಿಂದಾಗಿ ಕೊರತೆಯಾದ 330 ಎಕರೆ ಭೂಮಿ ಗಾಗಿ ಆ ಭಾಗದ ಜನರು 5 ದಶಕಗಳ ಕಾಲದಿಂದ ನಿರಂತರ ವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಈಗ ಅವರಿಗೆ ಕೊಡಬೇಕಿದ್ದ ಭೂಮಿಯನ್ನು ಜನವರಿ ತಿಂಗಳಲ್ಲಿ ಕೊಡುವುದಾಗಿ ಹೇಳಿದರು. ತಾವು ಸದರಿ ಪ್ರದೇಶಕ್ಕೆ ಹೋಗಿ ವಾಸ್ತವ್ಯ ಮಾಡಿದ ನಂತರ ಹಲವು ವಿವರಗಳು ತಮಗೆ ಸಿಕ್ಕಿದ್ದು, ಅವರಿಗೆ ನ್ಯಾಯಯುತ ವಾಗಿ ಸಲ್ಲಬೇಕಾದ ಭೂಮಿಯನ್ನು ಮರಳಿ ಕೊಡಿಸುವ ಸಂಬಂಧ ಈ ವಾರ ಉನ್ನತ ಮಟ್ಟದ ಸಭೆ ನಡೆಸುವುದಾಗಿ ತಿಳಿಸಿದರು. ಅರಣ್ಯ ಇಲಾಖೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಚಾಮ ರಾಜನಗರ ಜಿಲ್ಲಾಧಿ ಕಾರಿಗಳು ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗವ ಹಿಸಲಿದ್ದು, ಕಬಿನಿ ಸಂತ್ರಸ್ತರಿಗೆ ಸಲ್ಲಬೇಕಾದ ಭೂಮಿ ಯನ್ನು ಕೊಡುವ ಮಾರ್ಗೋಪಾಯಗಳ ಕುರಿತು ಚರ್ಚಿಸುವುದಾಗಿ ನುಡಿದರು. ಎರಡು ದಿನಗಳ ಕಾಲ ಆ ಪ್ರದೇಶದಲ್ಲಿದ್ದಾಗ ಸದರಿ ಭೂಮಿ ಕೊಡಲು ಅಡ್ಡಗಾಲಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ. ಆ ಸಂದರ್ಭದಲ್ಲಿ ಅವರು, ಕಬಿನಿ ಅಣೆಕಟ್ಟು ಯೋಜನೆಯಿಂದ ಸಂತ್ರಸ್ತರಾದವರು ಬೇರೆ ಊರಿನಲ್ಲಿ ಒತ್ತುವರಿ ಮಾಡಿಕೊಂಡಿದ್ದು, ಅವರು ಭೂಮಿ ತೆರವು ಮಾಡದೇ ಇವರಿಗೆ ಹೇಗೆ ಭೂಮಿ ಕೊಡಲು ಸಾಧ್ಯ ಎಂದು ಕೇಳಿದರು. ಆದರೆ ಬೇರೆ ಯಾರೋ, ಮತ್ತೆಲ್ಲೋ ಭೂಮಿ ಒತ್ತುವರಿ ಮಾಡಿಕೊಂಡಿದ್ದಕ್ಕೂ, ಇದಕ್ಕೂ ಸಂಬಂಧವಿಲ್ಲ. ಒತ್ತುವರಿ ಮಾಡಿಕೊಂಡವರನ್ನು ನೀವು ತೆರವುಗೊಳಿಸಿ,ಆದರೆ ಅದಕ್ಕೂ ಈ ಪ್ರಕರಣಕ್ಕೂ ಹೋಲಿಕೆ ಮಾಡಬೇಡಿ. ಇಲ್ಲಿ ಭೂಮಿಗಾಗಿ ಹೋರಾಡು ತ್ತಿರುವವರು ತಮ್ಮ ಹಕ್ಕಿನ ಪರವಾಗಿ ಹೋರಾಡುತ್ತಿದ್ದಾರೆ. ಅವರಿಗೆ ಕೊಡಬೇಕಾದ 300 ಎಕರೆ ಭೂಮಿಯನ್ನು ಕೊಡಲೇಬೇಕು ಎಂದು ಹೇಳಿದ್ದೇನೆ. ಅದೇ ರೀತಿ ಈ ಕುರಿತಂತೆ ಉನ್ನತ ಮಟ್ಟದ ಸಭೆಯನ್ನು ಈ ವಾರ ನಡೆಸಿ, ಕೆಂಚನಹಳ್ಳಿ ಮತ್ತಿತರ ಭಾಗಗಳ ಇಪ್ಪತ್ಮೂರು ಹಾಡಿಗಳ ಜನರಿಗೆ ಭೂಮಿ ಕೊಡುವ ಕೆಲಸಕ್ಕೆ ಚಾಲನೆ ನೀಡುವುದಾಗಿ ವಿವರಿಸಿದರು. ಒಂದೊಂದು ಹಾಡಿಯಲ್ಲಿ ಮೂವತ್ತರಿಂದ ನಲವತ್ತು ಕುಟುಂಬಗಳಿರುತ್ತವೆ ಎಂದು ಸ್ಪಷ್ಟಪಡಿಸಿದರು. ಇನ್ನು ಸದರಿ ಭೂಮಿಗಾಗಿ ದಶಕಗಳ ಕಾಲದಿಂದ ಅಲ್ಲಿನ ಜನ ಹೋರಾಟ ನಡೆಸಿದ್ದು ಅವರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆ ಮೊಕದ್ದಮೆಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಸಾಕಾನೆ ಶಿಬಿರಗಳ ಆನೆ ಮಾವುತರು, ಕಾವಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧರಿಸಿದೆ. Kannadaprabha News Mangalore, First Published Aug 3, 2022, 1:27 PM IST ಕುಶಾಲನಗರ (ಆ.3) : ಸಾಕಾನೆ ಶಿಬಿರಗಳ ಆನೆ ಮಾವುತರು, ಕಾವಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧರಿಸಿದೆ. ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ವರ್ಷಗಳಿಂದ ಮನವಿ ಮಾಡಿದರೂ ಇದುವರೆಗೆ ಈಡೇರದ ಕಾರಣ ಈ ಬಾರಿ ದಸರಾಗೆ ಸಾಕಾನೆಗಳನ್ನು ಕಳುಹಿಸದೆ ಪ್ರತಿಭಟನೆ ಹಮ್ಮಿಕೊಳ್ಳಲು ದುಬಾರೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕುಶಾಲನಗರ ವಲಯ ದುಬಾರೆ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆಯಪ್ಪ ತಿಳಿಸಿದ್ದಾರೆ. ಆ. 7ರಂದು ವೀರನಹೊಸ್ಸಳ್ಳಿ(Veeranahosalli)ಯಿಂದ ಮೈಸೂರು ದಸರಾ(Mysuru Dasara)ಗೆ ಗಜ ಪಯಣ ಅರಂಭವಾಗಲಿದೆ. ಆಯಾ ಶಿಬಿರಗಳಲ್ಲಿ ಆನೆಗಳ(Elephants) ನಿರ್ವಹಣೆ ಹೊರತುಪಡಿಸಿ ಹುಲಿ ಹಿಡಿಯುವುದು, ಕಾಡಾನೆ(wild elephant) ಹಿಡಿಯುವುದು ಸೇರಿದಂತೆ ದಸರಾಗೆ ಆನೆಗಳನ್ನು ಕಳುಹಿಸುವ ಕಾರ್ಯ ಬಹಿಷ್ಕರಿಸಿ ಪ್ರತಿಭಟಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಮುಖ ಮೇಘರಾಜ್‌ ಮಾಹಿತಿ ನೀಡಿದ್ದಾರೆ. ಈ ಸಲ ಅದ್ಧೂರಿಯಾಗಿ ದಸರಾ ಮಹೋತ್ಸವ: ಸರ್ಕಾರದ ನಿರ್ಧಾರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ(CM Basavaraj Bommai) ಲಿಖಿತ ರೂಪದಲ್ಲಿ ಭರವಸೆ ನೀಡಿದಲ್ಲಿ ಮಾತ್ರ ಹೆಚ್ಚುವರಿ ಕೆಲಸ ನಿರ್ವಹಿಸಲಾಗುವುದು ಎಂದಿದ್ದಾರೆ. ಈ ನಡುವೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಂಘದ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದು ಬೇಡಿಕೆಗಳ ಆದಷ್ಟುಶೀಘ್ರದಲ್ಲಿ ಈಡೇರಿಸುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ. ದುಬಾರೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷ ಗೌಸ್‌ ಖಾನ್‌, ಉಪಾಧ್ಯಕ್ಷ ಜೆ.ಕೆ.ಡೋಬಿ, ಪ್ರಧಾನ ಕಾರ್ಯದರ್ಶಿ ಫರ್ವಿನ್‌ ಪಾಷಾ, ಪ್ರಮುಖರಾದ ಮತ್ತಿಗೋಡಿನ ಜೆ.ಕೆ.ವಸಂತ, ರಾಂಪುರದ ನಾಗೇಶ್‌, ಜೈವಾಲ್‌ ಸೇರಿದಂತೆ ದುಬಾರೆ, ಮತ್ತಿಗೋಡು, ಸಕ್ರೆಬೈಲು, ಕೆ.ಗುಡಿ, ರಾಂಪುರ ಶಿಬಿರಗಳ ಮಾವುತ, ಕಾವಾಡಿಗರು ಪಾಲ್ಗೊಂಡಿದ್ದರು. Mysuru Dasara ಈ ಬಾರಿ ಮೈಸೂರು ದಸರಾ ವೈಭವ ಜೋರು, ಸಭೆಯಲ್ಲಿ ನಿರ್ಧಾರ ಅದ್ದೂರಿಯಾಗಿ ದಸರ ಆಚರಿಸಲು ಸಕಲ ಸಿದ್ಧತೆ: ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕಾಗಿ ಕಳೆಗುಂದಿದ್ದ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಯು ಈಗಾಗಲೇ ಆರಂಭವಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷವೂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಿಸಲಾಗಿತ್ತು. ಈ ಬಾರಿ ಕೋವಿಡ್‌ ಕರಿನೆರಳು ಮಾಯವಾಗುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿ ದಸರಾ ಮಹೋತ್ಸವ ಆಚರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಹೀಗಾಗಿ, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ತೆರೆಮರೆಯಲ್ಲಿ ಜಿಲ್ಲಾಡಳಿತವು ಮಾಡಿಕೊಳ್ಳುತ್ತಿದೆ. ದಸರಾ ಸಿದ್ಧತೆಗೆ ಮುನ್ನುಡಿ ಎಂಬಂತೆ ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ, ಉದ್ಯಾನವನದಲ್ಲಿ ಬೆಳೆದಿರುವ ಅನಗತ್ಯ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸುವ ಕಾರ್ಯವು ಆರಂಭವಾಗಿದೆ. ಮಹಿಳಾ ಮತ್ತು ಪುರುಷ ಕಾರ್ಮಿಕರು ಅರಮನೆ ಆವರಣದಲ್ಲಿ ಬೆಳೆದಿರುವ ಸಣ್ಣಪುಟ್ಟಗಿಡಗಂಟೆಗಳನ್ನು ಕಿತ್ತು ಸ್ವಚ್ಛಗೊಳಿಸುತ್ತಿದ್ದಾರೆ. ಹೀಗೆ ದಸರಾ ಸಿದ್ಧತೆಯಲ್ಲಿರುವಾಗಲೇ ದಸರಾ ಬಹಿಷ್ಕರಿಸಲು ಆನೆ ಮಾವುತ, ಕಾವಡಿಗರ ಸಂಘ ಮುಂದಾಗಿರುವುದು ಚಿಂತೆಗೀಡು ಮಾಡಿದೆ.
Kannada News » Karnataka » Dharwad » Presedent Draupadi murmu will ingrate Dharwad IIIT Campus on 26 September ರಾಷ್ಟ್ರಪತಿಯಿಂದ ಸೆ. 26ಕ್ಕೆ ಧಾರವಾಡ ಐಐಐಟಿ ಉದ್ಘಾಟನೆ: ಕಾರ್ಯಕ್ರಮಕ್ಕೆ 700 ಜನರಿಗೆ ಮಾತ್ರ ಅವಕಾಶ ಧಾರವಾಡ ಹೊರವಲಯದ ತಡಸಿನಕೊಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಐಐಐಟಿ ಕ್ಯಾಂಪಸ್​ನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೆ. 26ರಂದು ಉದ್ಘಾಟಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ‌ ಮುರ್ಮು TV9kannada Web Team | Edited By: Vivek Biradar Sep 24, 2022 | 5:45 PM ಧಾರವಾಡ: ಧಾರವಾಡ ಹೊರವಲಯದ ತಡಸಿನಕೊಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಐಐಐಟಿ (IIIT) ಕ್ಯಾಂಪಸ್​ನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi murmu) ಸೆ. 26ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಸಿದ್ದತೆಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್ (Arvind Bellad) ಈಗಾಗಲೇ ಎಸ್​​ಪಿಜಿ ತಂಡ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದೆ. ರಾಷ್ಟ್ರಪತಿಗಳ ಕಾರ್ಯಕ್ರಮಕ್ಕೆ 700 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಜಾಗ ಕೊಟ್ಟ ರೈತರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು. ಸೆ. 26ರಂದು ಮಧ್ಯಾಹ್ನ 3ರಿಂದ 4ರವರೆಗೆ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರಪತಿಗಳು ಮಧ್ಯಾಹ್ನ ಐಐಐಟಿಗೆ ಆಗಮಿಸಿ ಅಲ್ಲಿಯೇ ಊಟ ಮಾಡುತ್ತಾರೆ. ಬಳಿಕ ಐಐಐಟಿಯನ್ನು ಉದ್ಘಾಟಿಸುತ್ತಾರೆ. ವೇದಿಕೆಯಲ್ಲಿ ರಾಷ್ಟ್ರಪತಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ಸಚಿವರು ಇರಲಿದ್ದಾರೆ. ಈಗಾಗಲೇ ರಾಷ್ಟ್ರಪತಿಗಳ ಕಚೇರಿಯಿಂದ ನಿಗದಿತ ಮೆನು ಬಂದಿದೆ. ಆದರೂ ಉತ್ತರ ಕರ್ನಾಟಕದ ಒಂದಿಷ್ಟು ತಿನಿಸು ಮಾಡಿಸಲಾಗುವುದು. ರಾಷ್ಟ್ರಪತಿಗಳು ಇಷ್ಟಪಟ್ಟರೆ ಕೊಡುತ್ತೇವೆ ಎಂದು ತಿಳಿಸಿದರು. ರಾಷ್ಟ್ರಪತಿಗಳ ಕಾರ್ಯಕ್ರಮದ ದಿನ ನಾನು ಗೌನ್ ಹಾಕಲ್ಲ ರಾಷ್ಟ್ರಪತಿಗಳ ಕಾರ್ಯಕ್ರಮದ ದಿನ ನಾನು ಮಹಾಪೌರರ ಗೌನ್ ಹಾಕಲ್ಲ ಎಂದು ಹುಬ್ಬಳ್ಳಿ-ಧಾರವಾಡ ಮಹಾಪೌರ ಈರೇಶ್ ಅಂಚಟಗೇರಿ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಅನೇಕ ಬದಲಾವಣೆಯಾಗಿವೆ. ಸ್ವಾತಂತ್ರ್ಯ ಹೋರಾಟ ವೇಳೆ ಮೇಯರ್ ಅಂತಾ ಕರೆಯುತ್ತಿದ್ದರು. ಆದರೆ ವಿ.ಡಿ.ಸಾವರ್ಕರ್ ಹೊಸ ಪದವನ್ನು ಬಳಕೆಗೆ ತಂದರು. ಮೇಯರ್ ಬದಲಾಗಿ ಮಹಾಪೌರ ಅನ್ನೋ ಶಬ್ದ ಕೊಟ್ಟಿದ್ದಾರೆ ಎಂದು ತಿಳಿಸಿದರು. ದೇಶದ ಅನೇಕ ಮಹಾನಗರ ಪಾಲಿಕೆಗಳಲ್ಲಿ ಗೌನ್ ಹಾಕಲ್ಲ. ಗೌನ್ ಧರಿಸುವುದು ಬ್ರಿಟಿಷ್ ಸಂಸ್ಕೃತಿ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸರ್ಕಾರ ಗೌನ್ ಹಾಕಬೇಕು ಅಂತಾ ಹೇಳಿದರೆ ಮಾತ್ರ ಹಾಕುತ್ತೇನೆ. ಇಲ್ಲದಿದ್ದರೆ ನಾನು ಜಾಕೆಟ್ ಧರಿಸಿಯೇ ಭಾಗಿಯಾಗುತ್ತೇನೆ ಎಂದರು. ಮಾಜಿ ಸಿಎಮ್ ಜಗದೀಶ ಶೆಟ್ಟರ್​ಗೆ ಕೋವಿಡ್ ಟೆಸ್ಟ್ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹುಬ್ಬಳ್ಳಿಯ ಜಿಮ್ ಖಾನಾ ಮೈದಾನದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಮ್ ಖಾನಾ ಮೈದಾನದಲ್ಲಿ ರಾಷ್ಟ್ರಪತಿ ಕಾರ್ಯಕ್ರಮದ ತಯಾರಿ ವೀಕ್ಷಣೆಗೆ ಆಗಮಿಸಿದ ವೇಳೆ ಕೊವಿಡ್ ಟೆಸ್ಟ್ ಮಾಡಿಸಿಕೊಂಡಿಸಿದ್ದಾರೆ. ಮತ್ತು ರಾಷ್ಟ್ರಪತಿ ಕಾರ್ಯಕ್ರಮ ವೇದಿಕೆಗೆ ಭಾಗವಹಿಸಲು ಕೊವಿಡ್ ಟೆಸ್ಟ್ ಕಡ್ಡಾಯ ಎಂದು ಹೇಳಿದ್ದಾರೆ.
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೀರಿನಲ್ಲಿ ಈಜಾಡಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ಸುಳಿಗೆ ಸಿಕ್ಕಿ ಮೃತಪಟ್ಟಿ ದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ್ದವರೆಂದು ಹೇಳಲಾಗಿದೆ. ಅಂಕೋಲಾದ ಹಿಲ್ಲೂರಯ ಗ್ರಾ.ಪಂ. ವ್ಯಾಪ್ತಿಯ ಕರಿಕಲ್ ಕಡಕಾರ್‌ನಲ್ಲಿ ಘಟನೆ ನಡೆದಿದೆ. ಅಂಕೋಲಾದ ಗಂಗಾವಳಿ ನದಿಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದಾಗ ಸುಳಿಗೆ ಸಿಕ್ಕಿ ನೀರು ಪಾಲಾಗಿ ದ್ದಾರೆ. ಕರಿಕಲ್ಲು ನಿವಾಸಿ ಪೂಜಾ ಮಹೇಶ್ ನಾಯ್ಕ್ (18), ಕುಮಟಾ ಕೋನಳ್ಳಿ ನಿವಾಸಿ ದಿಲೀಪ್ ಬಾಬು ನಾಯ್ಕ್ (20) ಹಾಗೂ ಅಗನಾಶಿನಿ ನಿವಾಸಿ ನಾಗೇಂದ್ರ ದಾಸು ನಾಯ್ಕ್ (16) ಮೃತಪಟ್ಟವರು. ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದ ಪೂಜಾ ಮನೆಗೆ ಮಾವನ ಮಕ್ಕಳಾದ ದಿಲೀಪ, ನಾಗೇಂದ್ರ ಹಾಗೂ ಸುದೀಪ್ (15) ಬಂದಿದ್ದರು. ರಜಾದಿನವಾಗಿದ್ದರಿಂದ ಮೂವರು ನೀರಿನಲ್ಲಿ ಈಜಾಡಿದ ಬಳಿಕ ಪೂಜಾ ಕಪ್ಪೆ ಚಿಪ್ಪು ಹೆಕ್ಕಲು ಪ್ರಾರಂಭಿಸಿದ್ದಳು. ಈ ವೇಳೆ ಸುಳಿಗೆ ಸಿಕ್ಕಿದ್ದ ಪೂಜಾ ಜೀವ ರಕ್ಷಣೆಗಾಗಿ ಕೈಕಾಲು ಬಡಿಯುತ್ತಿದ್ದಳು. ನೀರಿಗೆ ಹಾರಿ ಆಕೆಯ ರಕ್ಷಣೆಗೆ ದಿಲೀಪ ಹಾಗೂ ನಾಗೇಂದ್ರ ಮುಂದಾಗಿದ್ದರು. ಸುಳಿಯಿಂದ ಪೂಜಾಳನ್ನು ಎಳೆಯಲು ಪ್ರಯತ್ನ ಪಟ್ಟರೂ, ಮೂವರೂ ಮತ್ತೆ ಸುಳಿಗೆ ಸಿಕ್ಕಿದ್ದಾರೆ. ಸ್ಥಳೀಯರ ಸಹಾಯದಿಂದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾದರೂ ಅದಾಗಲೇ ಜೀವ ಕಳೆದುಕೊಂಡಿದ್ದರು.
ದಿನಾಂಕ 22-11-2018 ರಂದು ಫಿರ್ಯಾದಿ ತಿಪ್ಪಮ್ಮಾ ಗಂಡ ಶಿವರಾಜ ಗುಂದೆಗಾಂವಕರ, ವಯ: 50 ವರ್ಷ, ಜಾತಿ: ಕ್ಷೌರಿಕ, ಸಾ: ನಾವದಗೇರಿ ಗ್ರಾಮ, ಸದ್ಯ: ಬಸಂತಪೂರ, ತಾ: & ಜಿ: ಬೀದರ ರವರ ಗಂಡನಾದ ಶಿವರಾಜ ಗುಂದೆಗಾಂವಕರ ರವರು ತಮ್ಮ ಜಮೀನಿನ ಮೇಲೆ ಡಿ.ಸಿ.ಸಿ ಬ್ಯಾಂಕನಿಂದ ಪಡೆದ ಬೆಳೆ ಸಾಲ ತಿರಿಸಲು ಆಗದೆ ಸಾಲದ ಭಾದೆಯಿಂದ ಬೇಸತ್ತು ನೊಂದು ಬೆಳೆಗೆ ಹೊಡೆಯುವ ಕೀಟನಾಶಕ ಔಷಧ ಸೇವಿಸಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆಯು ಯಾವುದೆ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. RlPÀaAZÉƽ ¥Éưøï oÁuÉ C¥ÀgÁzsÀ ¸ÀA. 163/2018, PÀ®A. 323, 498(J), 504, 506, eÉÆvÉ 34 L¦¹ ªÀÄvÀÄÛ 3 & 4 r.¦ PÁAiÉÄÝ :- ಫಿರ್ಯಾದಿ ಪ್ರೀಯಾ ಗಂಡ ಮನೋಜ ಗವಾರೆ ವಯ: 20 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಗೋರ ಚಿಂಚೋಳಿ ರವರು ಸುಮಾರು 2-3 ವರ್ಷಗಳಿಂದ ತಮ್ಮೂರ ಮನೋಜ ತಂದೆ ವಾಮನರಾವ ಗವಾರೆ ಇತನೊಂದಿಗೆ ಪ್ರೀತಿಸಿ ಇಬ್ಬರೂ ದಿನಾಂಕ 31-01-2018 ರಂದು ಭಾಲ್ಕಿಯ ರಜಿಸ್ಟ್ರಾರ ಕಛೇರಿಯಲ್ಲಿ ಮದುವೆಯಾಗಿದ್ದು, ನಂತರ ಇಬ್ಬರೂ ಗೋರ ಚಿಂಚೋಳಿ ಗ್ರಾಮದ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದು, ಮದುವೆಯಾದ ನಂತರ ಸುಮಾರು 1 ತಿಂಗಳ ಕಾಲ ಗಂಡನ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದು, ನಂತರ ಗಂಡ ದಿನಾಲು ನಿನ್ನ ತವರು ಮನೆಗೆ ಹೋಗಿ ನನಗೆ ಓಡಾಡಲು ಒಂದು ಮೋಟರ ಸೈಕಲ್ ಖರಿದಿ ಮಾಡಿ ಕೊಡುವಂತೆ ನಿನ್ನ ತಂದೆ-ತಾಯಿಗೆ ಹೇಳಿ ಅವರಿಂದ ಒಂದು ಮೋಟರ ಸೈಕಲ್ ಖರಿದಿಸಿಕೊಂಡು ಬಾ ಅಂತಾ ಹೋಡೆ - ಬಡೆ ಮಾಡುತ್ತಿದ್ದರು, ಆಗ ಫಿರ್ಯಾದಿಯು ತನ್ನ ತವರು ಮನೆಗೆ ಹೋಗಿ ತನ್ನ ತಂದೆ-ತಾಯಿಯವರಿಗೆ ಸದರಿ ವಿಷಯದ ಬಗ್ಗೆ ತಿಳಿಸಿದ್ದು ಆಗ ಅವರು ಸದ್ಯ ನಮ್ಮ ಹತ್ತಿರ ಅಷ್ಟೊಂದು ಹಣ ಇಲ್ಲಾ ನಾವು ಯಾವುದೆ ಮೋಟರ ಸೈಕಲ್ ಕೋಡಿಸುವುದಿಲ್ಲ ಅಂತಾ ಹೇಳಿರುತ್ತಾರೆ, ಸದರಿ ವಿಷಯವನ್ನು ಫಿರ್ಯಾದಿಯು ಮರಳಿ ಗಂಡನ ಮನೆಗೆ ಬಂದು ಗಂಡ ಮನೋಜ ಹಾಗೂ ಅತ್ತೆ ಮಂಗಲಾ, ಮಾವ ವಾಮನರಾವ ಮತ್ತು ಭಾವ ನಿಖೀಲ ರವರಿಗೆ ತಿಳಿಸಿದ್ದು, ನಂತರ ಗಂಡ ಈ ವಿಷಯ ಕುರಿತು ಫಿರ್ಯಾದಿಗೆ ದಿನಾಲು ಹೋಡೆ ಬಡೆ ಮಾಡುವುದು ಮತ್ತು ಮಾನಸಿಕ ಹಾಗೂ ದೈಹೀಕವಾಗಿ ಕಿರುಕುಳ ನೀಡಿತ್ತಿರುತ್ತಾನೆ ಮತ್ತು ನಿನಗೆ ಮನೆಯಲ್ಲಿ ಸರಿಯಾಗಿ ಕೆಲಸ ಮಾಡಲು ಬರುತ್ತಿಲ್ಲಾ ಅಂತಾ ಬೈಯುತ್ತಿರುತ್ತಾನೆ ಮತ್ತು ಅತ್ತೆ ಕೂಡ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುತ್ತಿಲ್ಲಾ, ನಿನು ನಿನ್ನ ತವರು ಮನೆಗೆ ಹೊಗು ಅಂತಾ ಪಿಡಿಸುತ್ತಿದ್ದಳು, ಆದರೂ ಸಹ ಫಿರ್ಯಾದಿಯು ಹಾಗೆ ತಾಳಿಕೊಂಡು ತನ್ನ ಗಂಡನ ಜೊತೆ ಸಂಸಾರ ಮಾಡಿಕೊಂಡಿದ್ದು, ಹೀಗಿರುವಾಗ 2-3 ತಿಂಗಳ ಹಿಂದೆ ಆರೋಪಿತರಾದ ಗಂಡ, ಭಾವ ಹಾಗೂ ಅತ್ತೆ-ಮಾವ ರವರು ಕೂಡಿ ಫಿರ್ಯಾದಿಗೆ ತಮ್ಮೂರ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಕೋಡಿಸುವುದಾಗಿ ಹೇಳಿ ಅದಕ್ಕೆ ನಿಮ್ಮ ತವರು ಮನೆಯಿಂದ 50,000/- ರೂಪಾಯಿಗಳು ತೆಗೆದುಕೊಂಡು ಬಾ ಅಂತಾ ಹೇಳಿದಾಗ ಫಿರ್ಯಾದಿಯು ತಂದೆ-ತಾಯಿಗೆ ವಿಚಾರಿಸಲು ಅವರು ನಮ್ಮ ಹತ್ತಿರ ಹಣ ಇಲ್ಲಾ ಅಂತಾ ಹೇಳಿರುತ್ತಾರೆ, ಆಗ ಸದರಿ ವಿಷಯವನ್ನು ಸದರಿ ಆರೋಪಿತರಿಗೆ ಹೇಳಿದಾಗ ಅವರೆಲ್ಲರೂ ಕೂಡಿ ನೀನು ನಮ್ಮ ಮನೆಯಲ್ಲಿ ಇರಬೇಡ ಮತ್ತು ನಿನ್ನ ತವರು ಮನೆಯಿಂದ ಒಂದು ಮೋಟರ ಸೈಕಲ್ ಮತ್ತು 50,000/- ತೆಗೆದುಕೊಂಡು ಬಂದರೆ ನೀನು ನಮ್ಮಯಲ್ಲಿ ಇರು ಇಲ್ಲಾವಾದರೆ ನಿನಗೆ ಸಾಯಿಸಿ ಬಿಡುತ್ತೆವೆಂದು ಬೈದು ಗಂಡ ತನ್ನ ಕೈಯಿಂದ ಫಿರ್ಯಾದಿಯ ಕಪಾಳದಲ್ಲಿ ಹೋಡೆದಿರುತ್ತಾನೆ, ಈ ವೇಳೆಯಲ್ಲಿ ಫಿರ್ಯಾದಿಯು ಗರ್ಭೀಣಿಯಾಗಿದ್ದು, ಅವರ ಹಿಂಸೆ ತಾಳಲಾರದೇ ತನ್ನ ತವರು ಮನೆಗೆ ಬಂದು ವಿಷಯ ತಿಳಿಸಿ ಅಲ್ಲಿಯೇ ಸುಮಾರು ಎರಡು ತಿಂಗಳಿಂದ ವಾಸವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 22-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 216/2018, PÀ®A. 379 L¦¹ :- ¢£ÁAPÀ 16-11-2018 gÀAzÀÄ 2230 UÀAmɬÄAzÀ 2350 UÀAmÉAiÀÄ CªÀ¢üAiÀÄ°è PÀ£ÁðlPÀ ¨ÁåAPÀ JnJªÀiï ¥ÀPÀÌzÀ°è ¤°è¹zÀ ¦üAiÀÄð¢ NAPÁgÀ vÀAzÉ gÁdPÀĪÀiÁgÀ ©gÁzÀgÀ, ªÀAiÀÄ: 22 ªÀµÀð, eÁw: °AUÁAiÀÄvÀ, ¸Á: RvÀUÁAªÀ, vÁ: PÀªÀÄ®£ÀUÀgÀ gÀªÀgÀ §eÁd ¥À®ìgï ªÉÆÃlgÀ ¸ÉÊPÀ® £ÀA. PÉJ-38/AiÀÄÄ-3784 £ÉÃzÀ£ÀÄß AiÀiÁgÉÆà C¥ÀjavÀgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÁºÀ£ÀzÀ «ªÀgÀ 1) §eÁeï ¥À®ìgï ªÉÆÃmÁgï ¸ÉÊPÀ¯ï £ÀA. PÉJ-38/AiÀÄÄ-3784, 2) ZÁ¹¸ï £ÀA. JªÀÄ.r.2.J.11.¹.ªÉÊ.4.ºÉZï.qÀ§Äè.J.01151, 3) EAf£ï £ÀA. r.ºÉZï.ªÉÊ.qÀ§Äè.J.44475, 4) ªÀiÁqÀ¯ï 2017, 5) §tÚ PÀ¥ÀÄà, 6) C.Q 49,000/- EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 22-11-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 12:30 PM No comments: KALABURAGI DISTRICT REPORTED CRIMES ಅಸ್ವಾಭಾವಿಕ ಸಾವು ಪ್ರಕರಣ : ಅಫಜಲಪೂರ ಠಾಣೆ : ಶ್ರೀ ಪಾರುಕ ತಂದೆ ಸೊಂದುಸಾಬ ಮನಿಯಾರ ಸಾಕಿನ:- ಬಜಾರ ಏರಿಯಾ ಅಫಜಲಪೂರ ಇವರ ತಂದೆಯಾದ ಸೊಂದುಸಾಬ ತಂದೆ ಇಸ್ಮಾಯಿಲಸಾಬ ಮನಿಯಾರ ಇವರ ಹೆಸರಿನಲ್ಲಿ ಅಫಜಲಪೂರ ಸೀಮಾಂತರದಲ್ಲಿ 3 ಎಕರೆ ಹಾಗೂ ನನ್ನ ತಾಯಿಯಾದ ಸಾಹೇರಬಾನು ರವರ ಹೆಸರಿನಲ್ಲಿ 3 ಎಕರೆ ಜಮೀನು ಒಟ್ಟು 6 ಎಕರೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ನಾನು ಮತ್ತು ನನ್ನ ತಂದೆ ತಾಯಿ ಒಕ್ಕಲುತನದ ಕೆಲಸ ಮಾಡಿಕೊಂಡಿರುತ್ತೇವೆ. ಈಗ 3-4 ವರ್ಷಗಳಿಂದ ನಮ್ಮ ಹೊಲದಲ್ಲಿ ಕಲಂಗಡಿ, ಬಾಳೆ, ಕಬ್ಬು, ತೊಗರಿ ವಿವಿಧ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದು, ಹೊಲದಲ್ಲಿ ಬೆಳೆದೆ ಬೆಳೆಗೆ ಸರಿಯಾಗಿ ಬೆಲೆ ಸಿಗದ ಕಾರಣ ಹಾಗೂ ಬೆಳೆಗಳು ಸರಿಯಾಗಿ ಬೆಳೆಯದ ಕಾರಣ ಪ್ರತಿ ವರ್ಷ ನಾವು ಬೆಳೆದ ಬೆಳೆ ಲಾಸ್ ಆಗುತ್ತಾ ಬಂದಿರುತ್ತದೆ. ಈ ವರ್ಷ ನಮ್ಮ ಹೊಲದಲ್ಲಿ ಕಬ್ಬು ಮತ್ತು ತೊಗರಿ ಬೆಳೆ ಇರುತ್ತದೆ. ಬೆಳೆದ ಬೆಳೆಯಲ್ಲಿ ಲಾಸ್ ಆಗಿದ್ದರಿಂದ ನಮ್ಮ ತಂದೆ ಹೊಲದ ಸಾಗುವಳಿಗಾಗಿ ತನ್ನ ಹೆಸರಿನಲ್ಲಿದ್ದ ಹೊಲ ಸ ನಂ 452 ರ ಮೇಲೆ ಹಾಗೂ ನನ್ನ ತಾಯಿಯ ಹೆಸರಿನಲ್ಲಿದ್ದ ಹೊಲದ ಮೇಲೆ ಅಫಜಲಪೂರದ ಕೇನಾರ ಬ್ಯಾಂಕಿನಲ್ಲಿ ತಲಾ 2 ಲಕ್ಷ 20 ಸಾವಿರ ರೂಪಾಯಿಗಳು ಒಟ್ಟು ಇಬ್ಬರ ಹೆಸರಿನಿಂದ ಒಟ್ಟು ಅಂದಾಜು 4,50,000/- ರೂಪಾಯಿ ಬೆಳೆ ಸಾಲ ಮಾಡಿರುತ್ತಾನೆ. 3-4 ವರ್ಷಗಳಿಂದ ನಮ್ಮ ಹೊಲ ಸರಿಯಾಗಿ ಬೆಳೆಯದ ಕಾರಣ ಹಾಗೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ನಮ್ಮ ತಂದೆ ಬ್ಯಾಂಕಿನಲ್ಲಿ ಅಲ್ಲದೆ ಕೈಗಡ ವಾಗಿ ಖಾಸಗಿ ಜನರ ಹತ್ತಿರವು ಸಹ 15 ಲಕ್ಷ ರೂಪಾಯಿ ಸಾಲ ಮಾಡಿರುತ್ತಾನೆ. ನಮ್ಮ ತಂದೆ ಸಾಲ ತಿರಿಸಲು ಹೊಲ ಮಾರಬೇಕೆಂದು ಈಗ 6 ತಿಂಗಳಿಂದ ಹೊಲಕ್ಕೆ ದಾರಣಿ ಹಚ್ಚಿ “ ಹೊಲ ಮಾರುವುದಿದೆ ” ಎಂದು ಅಫಜಲಪೂರದ ಟಿವಿ ಚಾನಲನಲ್ಲಿಯೂ ಸಹ ಹಾಕಿಸಿರುತ್ತಾರೆ. ನಮ್ಮ ಹೊಲ ತಗೆದುಕೊಳ್ಳಲು ಇಲ್ಲಿಯವರೆಗೆ ಯಾರು ಸಹ ಬಂದಿರುವುದಿಲ್ಲ. ಹಾಗೂ ಈ ವರ್ಷ ಮಳೆ ಸಹ ಸರಿಯಾಗಿ ಬಂದಿಲ್ಲ ಹೀಗೆ ಆದರೆ ನಾವು ಸಾಲ ತಿರಿಸುವುದು ಹೇಗೆ ಎಂದು ನಮ್ಮ ತಂದೆ ಚಿಂತೆ ಮಾಡುತ್ತಿದ್ದನು.ನಮ್ಮ ತಂದೆ ಹೊಲ ಮಾರಾಟವಾಗುತ್ತಿಲ್ಲ ಹೀಗೆ ಆದರೆ ಬ್ಯಾಂಕಿನಲ್ಲಿ ಮಾಡಿದ ಸಾಲ ಹಾಗೂ ಕೈಗಡ ಮಾಡಿದ ಸಾಲ ಹೇಗೆ ತಿರಿಸುವುದು ಎಂದು ಸುಮಾರು 1 ತಿಂಗಳಿಂದ ಮನಸ್ಸಿಗೆ ಹಚ್ಚಿಕೊಂಡು ಊಟ ಸರಿಯಾಗಿ ಮಾಡದೆ ಅದನ್ನೆ ಚಿಂತೆ ಮಾಡುತ್ತಾ ಇದ್ದನು. ದಿನಾಂಕ 22-11-2018 ರಂದು ಬೆಳಿಗ್ಗೆ 07:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಸಾಹೇರಬಾನು ಹಾಗೂ ನನ್ನ ತಂಗಿಯಾದ ಅಂಜುಮಾ ಮೂರು ಜನರು ಕೂಡಿ ನಮ್ಮ ಹೊಲದಲ್ಲಿ ಕೆಲಸ ಮಾಡಲು ಹೋಗಿರುತ್ತೇವೆ. ಮನೆಯಲ್ಲಿ ನನ್ನ ತಂದೆಯಾದ ಸೊಂದುಸಾಬ ಹಾಗೂ ನನ್ನ ಇಬ್ಬರು ತಂಗಿಯರಾದ ವಜೇಫಾ ಹಾಗೂ ರಾಹೀಲಾ ಮೂರು ಜನರು ಇದ್ದಿರುತ್ತಾರೆ. ದಿನಾಂಕ 22-11-2018 ರಂದು ಮದ್ಯಾಹ್ನ 12:15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಹಾಗೂ ನನ್ನ ತಂಗಿಯಾದ ಅಂಜುಮಾ ಮೂರು ಜನರು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಮನೆಯ ಎದರುರಿನ ಅಂಗಡಿಯವರಾದ ಪಾರುಕ ತಾಂಬೋಳೆ ರವರು ನನಗೆ ಪೋನ್ ಮಾಡಿ ನಿಮ್ಮ ತಂದೆ ನಿಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾನೆ ಬಾ ಎಂದು ತಿಳಿಸಿದ ಮೇರೆಗೆ ನಾವು ಮನೆಗೆ ಬಂದು ನೋಡಲಾಗಿ, ನಮ್ಮ ಮನೆಯ ಮುಂದಿನ ಕೋಣೆಯಲ್ಲಿ ನಮ್ಮ ತಂದೆ ಸ್ಲಾಪಿಗೆ ಇದ್ದ ಕೊಂಡಿಗೆ ವೇಲನಿಂದ (ಓಡ್ನಿ) ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದನು. ನಂತರ ನಮ್ಮ ತಂದೆಯ ಶವವನ್ನು ನೇಣಿನಿಂದ ಬಿಡಿಸಿ ಕೆಳಗೆ ಹಾಕಿ ಮನೆಯಲ್ಲಿ ನನ್ನ ತಂಗಿಯರಾದ ವಜೇಫಾ ಮತ್ತು ರಾಹೇಲಾ ರವರಿಗೆ ವಿಚಾರಿಸಲು ಅವರು ತಿಳಿಸಿದ್ದೆನೆಂದರೆ, ನಾವಿಬ್ಬರು ಬೆಳಿಗ್ಗೆ 10:00 ಗಂಟೆಗೆ ಮನೆಯಲ್ಲಿನ ಕೆಲಸ ಮುಗಿಸಿ ಟಿವಿ ನೋಡಬೆಕೆಂದು ಮನೆಯ ಮಾಲಿಕರಾದ ಅಲಿಸಾಬ ಮಸಳಿ ರವರ ಮನೆಯಲ್ಲಿ ಟೀವಿ ನೋಡಲು ಹೋಗಿರುತ್ತೇವೆ ಮನೆಯಲ್ಲಿ ತಂದೆ ಒಬ್ಬನೆ ಇದ್ದಿರುತ್ತಾನೆ. ಮರಳಿ 11:45 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಮುಂದಿನ ಕೋಣೆಯ ಬಾಗಿಲು ಒಳಕೊಂಡಿ ಮುಚ್ಚಿತ್ತು, ನಾವು ಎಷ್ಟೆ ಬಾಗಿಲು ಬಡೆದರು, ಕೂಗಿದರು ಬಾಗಿಲು ತಗೆಯಲ್ಲಿದ್ದ ನಂತರ ನಾವು ಗಾಬರಿಯಾಗಿ ನಮ್ಮ ಮನೆಯ ಮುಂದೆ ಇದ್ದ ಕಿರಾಣಿ ಅಂಗಡಿಯ ಪಾರೋಕ ತಾಂಬೋಳೆ ಹಾಗೂ ಅಲ್ಲೆ ಇದ್ದ ಅಸಮತ್ ಜಾಗಿರದಾರ ರವರಿಗೆ ತಿಳಿಸಿದಾಗ ಸದರಿಯವರು ಬಂದು ನಮ್ಮ ಮನೆಯ ಕೊಂಡಿ ಮುರಿದು ಮನೆಯಲ್ಲಿ ನೋಡಲಾಗಿ ನಮ್ಮ ತಂದೆ ನೇಣು ಹಾಕಿಕೊಂಡಿದ್ದನು ಎಂದು ತಿಳಿಸಿದರು.ನಮ್ಮ ತಂದೆಯಾದ ಸೊಂದುಸಾಬ ಈತನು ಒಬ್ಬ ರೈತನಾಗಿದ್ದು, 3-4 ವರ್ಷಗಳಿಂದ ಹೊಲದಲ್ಲಿ ಸರಿಯಾಗಿ ಬೆಳೆ ಬರದ ಕಾರಣ ಹಾಗೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಬರದೆ ಇದ್ದರಿಂದ ಹಾಗೂ ಈ ವರ್ಷ ಸರಿಯಾಗಿ ಮಳೆ ಬರದೆ ಹೊಲದಲ್ಲಿನ ಬೆಳೆ ಒಣಗಿದ್ದರಿಂದ ಹೊಲದ ಸಾಗುವಳಿಗಾಗಿ ಹಾಗೂ ಹೊಲದಲ್ಲಿ ಹಾಕಿಸಿದ ಬೋರಗಳಿಗಾಗಿ ಬ್ಯಾಂಕಿನಲ್ಲಿ ಮಾಡಿದ 4,50,000/- ರೂ ಸಾಲ ಹಾಗೂ ಖಾಸಗಿ ವ್ಯೆಕ್ತಿಗಳ ಹತ್ತಿರ ಕೈಗಡವಾಗಿ ಮಾಡಿ 15 ಲಕ್ಷ ರೂಪಾಯಿ ಸಾಲ ತೀರಿಸಲು ಆಗದೆ ಹಾಗೂ ಹೊಲ ಮಾರಾಟ ವಾಗದ ಕಾರಣ ನಮ್ಮ ತಂದೆ ಇಂದು ದಿನಾಂಕ 22-11-2018 ರಂದು 10:00 ಎ ಎಮ್ ದಿಂದ 11:45 ಎ ಎಮ್ ಮದ್ಯದ ಅವದಿಯಲ್ಲಿ ನಾವು ಬಾಡಿಗೆ ಇದ್ದ ನಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣ : ಗ್ರಾಮೀಣ ಠಾಣೆ : ದಿನಾಂಕ. 20-11-2018 ರಂದು ಸಂಜೆ ನನ್ನ ಗಂಡ ಅಣ್ಣರಾಯ ಇವರು ನಮ್ಮ ಓಣೀಯಯ ಪಂಡಿತ ಕೆರಿಅಂಬಲಗಿ ಇತನ ಟಂ.ಟಂ. ಮೇಲೆ ಎಲ್ಲಿಯೋ ಕೆಲಸಕ್ಕೆಂದು ಮನೆಯಿಂದ ಹೋದರು ಟಂ.ಟಂನ್ನು ಪ???? ಇತನು ನಡೆಯಿಸುತಿದ್ದನು ನನ್ನ ಗಂಡ ಅಂಬರಾಯ ಹಿಂದೆ ಕುಳಿತಿದ್ದನು ಸಚಿಜೆ. 6-40 ಪಿ.ಎಂ. ಸುಮಾರಿಗೆ ನನ್ನ ಮೈದುನನಾದ ಬಸವರಾಜ ವಗ್ಗೆ ಇತನು ತಿಳಿಸಿದ್ದು ಏನೆಂದರೆ ಪಟ್ಟಣ್ಣ ಕ್ರಾಸ ದಾಟಿ ಹತಗುಂದಾ ರೋಡಿಗೆ ಹಣಮಂತರಾಯ ಕಾಡ್ಲಾ ಇವರ ಹೊಲದ ಎದರುಗಡೆ ಪಂಡಿತ ಕೆರಿಅಂಬಲಗಿ ಇತನ ಟಂ.ಟಂ. ಪಲ್ಟಿಯಾಗಿ ನನ್ನ ಗಂಡ ಅಣ್ಣರಾಯ ವಗ್ಗೆ ಇತನ ತಲೆಗೆ ಪೆಟ್ಟಾಗಿರುತ್ತದೆ ಬೇಗನೆ ಸ್ಥಳಕ್ಕೆ ಬರುವಂತೆ ತಿಳಿದನು ಆಗ ನಾನು ಮತ್ತು ಲಕ್ಷ್ಮಣ ವಗ್ಗೆ ಹಾಗೂ ಅಂಬರಾರಯ ವಗ್ಗೆ ಮೂರು ಜನರು ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ನಮ್ಮ ಮೈದುನ ಬಸವರಾಜ ವಗ್ಗೆ , ಗುಂಡಪ್ಪಾ ಪೂಜಾರಿ ಇದ್ದು ನನ್ನ ಗಂಡ ಅಣ್ಣರಾಯನಿಗೆ ನೋಡಲು ಅವರ ತಲೆಯ ಹಿಂಬಾಗದಲ್ಲಿ ಭಾರಿ ಗುಪ್ತಪೆಟ್ಟು , ಎಡಕಿವಿಯ ಹಿಂದು ತಲೆಗೆ ಭಾರಿರಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗುತಿತ್ತು , ಎದೆಗೆ ಪೆಟ್ಟಾಗಿತ್ತು . ಆಗ ನನ್ನ ಗಂಡ ಅಣ್ಣರಾಯನಿಗೆ ವಿಚಾರಿಸಲು ಕೂಲಿಜನರನ್ನು ಕರೆದುಕೊಂಡು ಬರುವ ಕುರಿತು ಮತ್ತು ಪಂಡಿತ ನ ಟಂ.ಟಂ.ದಲ್ಲಿ ಹೊಲೆಕ್ಕೆ ಹೋಗುತ್ತಿರುವಾಗ ಪಂಡಿತನು ಟಂ.ಟಂ.ನ್ನು ಬಹಳವೇಗವಾಗಿ ನಡೆಯಿಸುತಿದ್ದು ರೋಡ ತಗ್ಗು ಬಂದಾಗ ಒಮ್ಮಲೆ ಬ್ರೇಕ್ ಹಾಕಿದಾಗ ಟಂ.ಟಂ. ಪಲ್ಟಿಯಾಗಿದ್ದರಿಂದ ನನಗೆ ಗಾಯಗಳಾಗಿರುತ್ತವೆ ಅಂತಾ ತಿಳಿಸಿದ್ದನು ಹಾಗೂ ಟಂ.ಟಂ. ನಡೆಸುತ್ತಿದ್ದ ಪಂಡಿತ ತಂದೆ ಲಕ್ಕಪ್ಪಾ ಕೆರಿಅಂಬಲಗಿ ಇತನಿಗೂ ಕೂಡಾ ಟೊಂಕಕೆ, ಬೆನ್ನಿಗೆ , ಹಾಗೂ ಮೊಳಕಾಲಿಗೆ ಅಲಲ್ಲಿ ಚರಚಿದ ಗಾಯಗಳಾಗಿರುತ್ತವೆ.ಪಲ್ಟಿಯಾದ ಟಂ.ಟಂ. ಅಲ್ಲೆ ರೋಡಿನ ಬದಿಗೆ ಬಿದ್ದು ಅದರ ನಂಬರ ಕೆ.ಎ.32. ಸಿ.1493 ನೆದ್ದು ಇತ್ತು ಆಗ ಸದರಿ ಘಟನೆಯನ್ನು ನೋಡಿ ಬಂದ ಗುಂಡಪ್ಪಾ ಪೂಜಾರಿ ಹಾಗೂ ನಮ್ಮ ಮೈದುನ ಬಸವರಾಜ ವಗ್ಗೆ , ಲಕ್ಷ್ಮಣ ವಗ್ಗೆ , ಅಂಬರಾಯ ವಗ್ಗೆ ನನ್ನ ಗಂಡ ಅಣ್ಣರಾಯನಿಗೆ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಮೊದಲು ನಮ್ಮ ಊರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ ನಂತರ ಅದೇ ಅಂಬುಲೆನ್ಸದಲ್ಲಿ ಹಾಕಿಕೊಂಡು ತಂದು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಉಪಚಾರದಲ್ಲಿ ಗುಣಮುಖನಾಗದೆ ರಾತ್ರಿ. 8-30 ಪಿ.ಎಂ.ಕ್ಕೆ. ಮೃತ ಪಟ್ಟಿರುತ್ತಾನೆ . ಹಾಗೂ ಪಂಡಿತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಮದ ಆಸ್ಪತ್ರೆಯಲ್ಲಿ ತೋರಿಸಿಕೊಂಡಿರುವದಿಲ್ಲಾ ದಿನಾಂಕ20-11-2018 ರಂದು 6-30 ಪಿ.ಎಂ.ದ ಸುಮಾರಿಗೆ ನನ್ನ ಗಂಡ ಅಣ್ಣರಾಯ ವಗ್ಗೆ ಇವರು ಟಂ.ಟಂ.ನಂ. ಕೆ.ಎ.32.ಸಿ.1493 ಇದರ ಮೇಲೆ ಕೆಲಸಕ್ಕೆ ಹೋಗುತ್ತಿರುವಾಗ ಈ ಟಂ.ಟಂ. ಚಾಲಕ ಪಂಡಿತ ಕೆರಿಅಂಬಲಗಿ ಇತನು ಟಂ.ಟಂ.ನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿದ್ದರಿಂದ ಟಂ.ಟಂ. ಪಲ್ಟಿಯಾಗಿ ನನ್ನ ಗಂಡ ಅಣ್ಣರಾಯನಿಗೆ ತಲೆಗೆ ಭಾರಿಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀಮತಿ ಲಕ್ಷ್ಮೀ ಗಂಡ ಅಣ್ಣರಾಯ ವಗ್ಗೆ ಸಾ; ಪಟ್ಟಣಗ್ರಾಮ ತಾ;ಜಿ;ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮಸ್ತೆ ಸ್ನೇಹಿತರೆ, ನಟ‌ ಕಿಚ್ಚ ಸುದೀಪ್ ಅವರು ಮಗಳು ಸಾನ್ವಿ ಸುದೀಪ್ ಅವರ 17 ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ನಡೆಸಿದ್ದಾರೆ.. ಇನ್ನೂ ಈ‌ ಒಂದು‌‌ ಹುಟ್ಟು ಹಬ್ಬದ ದಿನದಂದು ಕಿಚ್ಚ ಸುದೀಪ್ ಅವರು ಪ್ರೀತಿಯ ಮಗಳಿಗಾಗಿ ತಾವೇ ಸ್ಪೆಷಲ್ ಕೇಕ್ ಅನ್ನು ತಯಾರು ಮಾಡಿ ಸರ್ಪ್ರೈಸ್ ಆಗಿ ಕೊಟ್ಟಿದ್ದಾರೆ.. ನಮಗೆಲ್ಲ ತಿಳಿದಿರುವ ಹಾಗೆ ಕಿಚ್ಚ ಸುದೀಪ್ ಅವರಿಗೆ ಕೋ’ರೋನ ಪಾ’ಸಿಟಿವ್ ಬಂದಿತು.. ಆ ಒಂದು ಸಮಯದಲ್ಲಿ ಸಾನ್ವಿ ಸುದೀಪ್ ಹಾಗು ಪ್ರೀಯಾ ಸುದೀಪ್ ಅವರು ಹೈದರಾಬಾದ್ ನಲ್ಲಿ ಇದ್ದರೂ, ಆಗ ಸುಮಾರು 45 ದಿನಗಳ ಕಾಲ ತಮ್ಮ ಮಗಳನ್ನು ಬೇಟೆ ಮಾಡಲು ಸಾಧ್ಯವಾಗಲಿಲ್ಲ.. ಇದೇ ಮೊದಲ ಬಾರಿಗೆ ಸುದೀಪ್ ಅವರು 45 ದಿನಗಳು ಕಳೆದ ನಂತರ ಮತ್ತೆ ತಮ್ಮ‌ ಮಗಳಾದ ಸಾನ್ವಿ ಸುದೀಪ್ ಅವರನ್ನು ಬೇಟಿ ಮಾಡಿದ್ದಾರೆ.. [widget id=”custom_html-4″] Advertisements ಸುದೀಪ್ ಅವರ ಮಗಳಿಗೆ ಈಗ 17 ವರ್ಷ ವಯಸ್ಸಾಗಿದೆ.. ಈಗ ಇವರು ಬೆಂಗಳೂರಿನಲ್ಲಿರುವ ಒಂದು ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.. ಇನ್ನೂ‌‌‌ ಸಾನ್ವಿ ಅವರಿಗೆ ಹಾಡುವುದು ಎಂದರೆ ತುಂಬಾನೇ ಇಷ್ಟ.. ‌ತನ್ನ ತಂದೆಯಂತೆ‌ ಸಾನ್ವಿ ಅವರು ಕೂಡ ತುಂಬಾ‌‌ ಅದ್ಭುತವಾಗಿ ಹಾಡುಗಳನ್ನ ಹಾಡುತ್ತಾರೆ.. ಇನ್ನೂ‌ ಸಾನ್ವಿ ಸುದೀಪ್ ಅವರ ಎತ್ತರ‌ ಕೇಳಿದ್ರೆ ನೀವು ಕೂಡ ಶಾ’ಕ್ ಆಗ್ತೀರಾ.. ಯಾಕೆಂದರೆ ಇರುವ ಎತ್ತರ‌ 6‌ಅಡಿ ತನ್ನ ತಂದೆಯಂತೆ ಮಗಳು ಕೂಡ‌ ತುಂಬಾನೇ ಎತ್ತರ ಇರುವ ಕಾರಣ ಇನ್ನೂ ಸ್ವಲ್ಪ ವರ್ಷ ವರ್ಷಗಳಲ್ಲಿ ತಂದೆಯಾದ ಸುದೀಪ್ ಅವರ ಎತ್ತರವನ್ನು ಸಾನ್ವಿ ಅವರು ಮೀರಿಸಬಹುದು ಎನ್ನಲಾಗಿದೆ.. ಸಾನ್ವಿ ಅವರನ್ನು ಅವರ ಮನೆಯಲ್ಲಿ ಲಕ್ಕೀ ಗರ್ಲ್‌ ಎಂದು ಕರೆಯುತ್ತಾರೆ, ಏಕೆಂದರೆ ಸಾನ್ವಿ ಅವರು ಜನಿಸಿದ್ದು 2004 ರಲ್ಲಿ‌.. 2004‌ರ ನಂತರ ಸುದೀಪ್ ಅವರಿಗೆ ಸಿನಿಮಾದಲ್ಲಿ ನಟಿಸಲು ಹೆಚ್ಚಿನ ಅವಕಾಶಗಳು ಬಂದವು.. ಅಷ್ಟೇ ಅಲ್ಲದೆ ಸಿನಿಮಾದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೂಡ ನೀಡಿದ್ದಾರೆ.. [widget id=”custom_html-4″] ಅದರಿಂದ ಸುದೀಪ್ ಅವರಿಗೆ ತನ್ನ ಮಗಳು ತುಂಬಾನೇ ಲಕ್ಕೀ ಎಂದು‌ ಮನೆಯಲ್ಲಿ ಹೇಳುತ್ತಾರೆ.. ಕೋ’ರೋನ ಸೋಂ’ಕಿನ ಸಮಯದಲ್ಲಿ ಸುದೀಪ್ ಅವರು ತಮ್ಮ ಮಗಳನ್ನು ತುಂಬಾನೇ ಮಿಸ್ ಮಾಡಿಕೊಡಿದ್ದರಂತೆ.. ಅದಲ್ಲದೇ ಸುದೀಪ್ ಅವರು ತಮ್ಮ ಮಗಳ ಹುಟ್ಟು ಹಬ್ಬವನ್ನು ತುಂಬಾನೇ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು.. ಆದರೆ ಈ ವರ್ಷ ರಾಜ್ಯದಲ್ಲಿ ಕೋ’ರೋನ ಸೊಂ’ಕು ನಿಯಂತ್ರಣಕ್ಕೆ ಬರದ ಕಾರಣ ತುಂಬಾ ಸರಳವಾಗಿ ಮನೆಯಲ್ಲಿಯೇ ಮಗಳ ಹುಟ್ಟು ಹಬ್ಬವನ್ನ‌ ಆಚರಣೆ ಮಾಡಲಾಗಿದೆ‌‌ ಎಂದು ತಿಳಿದು ಬಂದಿದೆ.. ಸ್ನೇಹಿತರೆ ನೀವು ಕೂಡ ಸಾನ್ವಿ ಸುದೀಪ್ ಅವರಿಗೆ ಶುಭಾಶಯ ತಿಳಿಸಬೇಕಾ ಕಾಮೆಂಟ್ ಮಾಡುವ ಮೂಲಕ ತಿಳಿಸಿ..
ವಿದ್ಯಾಗಿರಿ: ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನ ರೀತಿಯ ಕಲೆಗಳಿರುತ್ತವೆ. ಅದನ್ನು ಪ್ರದರ್ಶಿಸಲು ಆಸಕ್ತಿ ಮತ್ತು ಅವಕಾಶ ತುಂಬಾ ಮುಖ್ಯ. ಆಸಕ್ತಿ ಎನ್ನುವುದು ಸತತ ಪ್ರಯತ್ನದಿಂದ ಹುಟ್ಟಿಕೊಂಡರೇ, ಅವಕಾಶ ಕಲೆಗಾರನನ್ನು ಅರಸುತ್ತಾ ಬರುತ್ತದೆ ಎಂದು ಬೆಂಗಳೂರಿನ ಹಿರಿಯ ಶಿಲ್ಪಕರ್ಮಿ ಸೂರಾಲು ವೆಂಕಟರಮಣ ಭಟ್ ತಿಳಿಸಿದರು ಆಳ್ವಾಸ್ ವಿರಾಸತ್ ೨೦೧೮ರ ಅಂಗವಾಗಿ ನಡೆಯುತ್ತಿರುವ ‘ಆಳ್ವಾಸ್ ಶಿಲ್ಪ ವಿರಾಸತ್’ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ ಶಿಲ್ಪಕಲೆಯು ಅಗತ್ಯವಾಗಿದೆ. ಆದ್ದರಿಂದ ಇದಕ್ಕೆ ಯಾವತ್ತೂ ಬೇಡಿಕೆ ಕಡಿಮೆಯಾಗುವುದಿ. ದೇವರು ದೇವಸ್ಥಾನಗಳಲ್ಲದೆ ಇನ್ನೂ ವಿಭಿನ್ನ ಶೈಲಿಯ ಶಿಲ್ಪಕಲೆಗಳಿವೆ. ಇದೆಲ್ಲವನ್ನೂ ಜನರಿಗೆ ಪರಿಚಯಿಸುವ ಪ್ರಯತ್ನವಾಗಬೇಕಿದೆ. ಶಿಲ್ಪಕಲೆ ಸಮರ್ಪಣಾ ಮನೋಭಾವ ಹಾಗೂ ನಿರಂತರ ಪರಿಶ್ರಮವನ್ನು ಬೇಡುವ ಕ್ಷೇತ್ರ. ಒಂದು ಶಿಲ್ಪವನ್ನು ಆರಂಭಿಸುವ ಮೊದಲು ಶಿಲ್ಪಿಯಲ್ಲೇ ದೃಢವಾದ ಆತ್ಮವಿಶ್ವಾಸ ಜೊತೆಗೆ ಸತತ ಪರಿಶ್ರಮವಿರಬೇಕು ಆಗ ಮಾತ್ರ ಶಿಲ್ಪಕ್ಕೆ ಒಂದು ಒಳ್ಳೆಯ ರೂಪ, ಬೆಲೆ ಬರಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟ್ರಿ ವಿವೇಕ್ ಆಳ್ವ ಕಲೆಗಾರನಿಗೆ ಅವಕಾಶಗಳು ತುಂಬಾ ಇದೆ. ಸ್ವಂತಿಕೆ ಮತ್ತು ಕ್ರಿಯಾಶೀಲತೆ ಬಳಸಿ ವಿಭಿನ್ನ ಶೈಲಿಯ ಹೊಸತನ ರೂಪಿಸಿದರೆ ಖಂಡಿತ ಈ ಕಲೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಶಿಲ್ಪವಿರಾಸತ್‌ನಲ್ಲಿ ಪಾಲ್ಗೊಳ್ಳಲು ಕರ್ನಾಟಕ ಮಾತ್ರವಲ್ಲದೇ ದೂರದ ಛತ್ತೀಸ್‌ಘರ್, ಕೇರಳದಿಂದಲೂ ಶಿಲ್ಪಿಗಳು ಬಂದಿರುವುದು ವಿಶೇಷ. ಒಟ್ಟು ೩೧ ಶಿಲ್ಪಿಗಳು ಈ ಬಾರಿಯ ಶಿಲ್ಪವಿರಾಸತ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಕಾರ‍್ಯಕ್ರಮದಲ್ಲಿ ಶಿಲ್ಪ ವಿರಾಸತ್ ಸಲಹಾ ಸಮಿತಿ ಸದಸ್ಯರಾದ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ,ಪುರುಷೋತ್ತಮ ಆಡ್ವೆ ಉಪಸ್ಥಿತರಿದ್ದರು.ಕಾರ‍್ಯಕ್ರಮವನ್ನು ದೀಕ್ಷಾ ಗೌಡ ನಿರೂಪಿಸಿದರು. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ವೈಶಿಷ್ಟ್ಯತೆಗಳನ್ನು ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮಗಳೆಂದರೆ ಶಿಲ್ಪಕಲೆ. ಈ ಶಿಲ್ಪಕಲಾ ಕ್ಷೇತ್ರ ಬೆಳೆಯಬೇಕು ಇದರ ಪರಿಚಯ ಜನರಿಗಾಗಬೇಕು ಎಂಬ ಉದ್ದೇಶದಿಂದ ಆರಂಭವಾದದ್ದೇ ಶಿಲ್ಪ ವಿರಾಸತ್. ಶಿಲ್ಪವಿರಾಸತ್ ಹಾಗೂ ವರ್ಣ ವಿರಾಸತ್‌ನಲ್ಲಿ ತಯಾರಾದ ಕಲಾಕೃತಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಂರಕ್ಷಿಸಿಡಲಾಗಿದೆ.
ಸಿನಿಮಾ ಬಣ್ಣದ ಜಗತ್ತು ಹೊರಗಡೆಯಿಂದ ನೋಡಿದಂತೆ ತುಂಬಾ ಸುಂದರವಾಗಿ ಕಾಣುವಷ್ಟು ಅದರ ಒಳಹೊಕ್ಕು ನೋಡಿದಾಗ ಅದರದೇ ಆದಂತಹ ವಿಚಾರ ಸಂಗತಿಗಳು ಇರುತ್ತವೆ‌. ಆಗಂತಾ ಸಿನಿಮಾ ಕ್ಷೇತ್ರದಲ್ಲಿ ಬರೀ ಕೆಟ್ಟದ್ದೇ ಇರುತ್ತದೆ ಎಂದು ಹೇಳಲಾಗುತ್ತಿಲ್ಲ. ಪ್ರತಿ ಕ್ಷೇತ್ರದಲ್ಲಿ ಇರುವಂತೆ ಒಳ್ಳೇಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಸಿನಿಮಾ ಎಲ್ಲಾರನ್ನು ಆಕರ್ಷಿಸುತ್ತದೆ. ಕಲಾ ಸರಸ್ವತಿ ಎಲ್ಲರನ್ನು ಕೈ ಹಿಡಿಯುವುದಿಲ್ಲ. ಅವರಲ್ಲಿ ಕೆಲವರಲ್ಲಿ ಕೆಲವರನ್ನ ಮಾತ್ರ ತನ್ನಲ್ಲಿ ಹಿಡಿದಿಟ್ಟುಕೊಳ್ಳುತ್ತಾಳೆ. ಅದಕ್ಕೂ ಮುನ್ನ ಸಿನಿಮಾದ್ಲಲಿ ಅವಕಾಶ ಪಡೆಯುವುದು ಕೂಡ ಒಂದು ಯಾಗವಿದ್ದಂತೆ ಇರುತ್ತದೆ. ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಕೂಡ ಈ ಅವಕಾಶಕ್ಕಾಗಿ ಅಲೆಯುವುದು ಹೊಸದೇನಲ್ಲ.ಭಿನ್ನವೇನೂ ಇಲ್ಲ‌. ಇಲ್ಲಿ ಹುಡುಗರು ಹೀರೋ ಆಗಬೇಕು ಎಂದುಕೊಂಡು ಬಂದಾಗ ಅವರಲ್ಲಿ ಹಣ ಪಡೆದುಕೊಳ್ಳುವುದು ಸಾಮಾನ್ಯವಾಗಿರುತ್ತದೆ‌. ಅದೇ ರೀತಿಯಾಗಿ ಹುಡುಗಿಯರು ಸಿನಿಮಾದಲ್ಲಿ ಅವಕಾಶ ಕೇಳಕೊಂಡು ಹೋದಾಗ ಅದು ಕೆಲವು ದುಷ್ಟ ನಿರ್ಮಾಪಕ ಅಥವಾ ನಿರ್ದೇಶಕರು ಅವರನ್ನ ನೋಡುವ ರೀತಿ ಬೇರೆಯದ್ದೇ ಆಗಿರುತ್ತದೆ. ಅದನ್ನ ಸಿನಿಮಾಲೋಕದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಹೆಸರಿನಿಂದ ಕರೆಯುತ್ತಾರೆ.ಇದೀಗ ಅಂತಹದ್ದೇ ಅನುಭವ ಆಗಿರುವ ಬಾಲಿವುಡ್ ನ ಖ್ಯಾತ ನಟಿಯೊಬ್ಬರು ತಾವು ಅವಕಾಶ ಕೇಳಿದಾಗ ನಿರ್ದೇಶಕನೊಬ್ಬ ತನ್ನ ಜೊತೆ ಮಲಗು ಎಂದಿದ್ದ ಎಂದು ಹೇಳಿದ್ದಾರೆ. ಹಿಂದಿಯ ಏಕ್ ದೀವಾನಾ ಥಾ ಮತ್ತು ರೂಪ್ ಮರ್ದ್ ಕಾ ನಯಾ ಸ್ವರೂಪ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿರುವ ನಟಿ ಡೊನಾಲ್ ಬಿಶ್ತ್ ತಮಗಾದ ಅನುಭವವನ್ನು ಖಾಸಗಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ನಟಿ ಡೊನಾಲ್ ಬಿಶ್ತ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಪಡೆದುಕೊಳ್ಳುವ ಮೊದಲು ರಿಯಾಲಿಟಿ ಶೋ ಒಂದಕ್ಕೆ ಆಯ್ಕೆ ಆಗಿದ್ದಾರಂತೆ. ಅವರ ಸಂಭಾವನೆ ಕೂಡ ಮಾತಾಡಿ ನಂತರ ದಿಢೀರ್ ಅವರನ್ನ ಏಕಾಏಕಿ ಆ ರಿಯಾಲಿಟಿ ಶೋ ಪಟ್ಟಿಯಿಂದ ಹೊರಗಿಟ್ಟರಂತೆ. ಸೂಕ್ತ ಕಾರಣಗಳಿಲ್ಲದೆ ತಮ್ಮನ್ನ ಏಕೆ ತೆಗೆದು ಹಾಕಿದಿರಿ ಎಂಬ ಪ್ರಶ್ನೆಗೆ ಕಾರ್ಯಕ್ರಮದವರು ಇನ್ನೊಬ್ಬ ನಟಿ ಆಯ್ಕೆ ಆಯ್ತು ಹಾಗಾಗಿ ನಿಮ್ಮನ್ನು ಕೈ ಬಿಡಲಾಗಿದೆ ಎಂದರಂತೆ. ಇದರಿಂದ ನಟಿ ಡೊನಾಲ್ ಬಿಶ್ತ್ ಅವರಿಗೆ ಕೊಂಚ ಬೇಸರ ಆಗಿತ್ತಂತೆ. ಇದರಿಂದ ಅವರ ಪೋಷಕರು ಕೂಡ ಈ ಮುಂಬೈ ಬಣ್ಣದ ಜಗತ್ತು ನಮಗಲ್ಲ ನೀನು ಮತ್ತೆ ಪತ್ರಿಕೋದ್ಯಮಕ್ಕೆ ಹೋಗು ಎಂದು ಸಲಹೆ ನೀಡಿದ್ದರಂತೆ. ಆದರೆ ಡೊನಾಲ್ ಬಿಶ್ತ್ ಅವರಿಗೆ ನಟನಾ ಕ್ಷೇತ್ರದಲ್ಲಿ ಏನಾದರು ಸಾಧಿಸಬೇಕು ಎಂಬ ಹಠ-ಛಲ ಇದ್ದಿದ್ದರಿಂದ ನಿರುತ್ಸಾಹಕ್ಕೆ ಒಳಗಾಗದೇ ಮತ್ತೆ ಬೇರೆ ಆಡಿಶನ್ ಗೆ ಪ್ರಯತ್ನ ಪಡುತ್ತಾರಂತೆ. ಇದೇ ಸಂಧರ್ಭದಲ್ಲಿ ಅವರ ಹೆಸರು ಹೇಳದೆ ಸೌತ್ ಸಿನಿಮಾ ನಿರ್ಮಾಪಕನೊಬ್ಬ ಅವಕಾಶ ನೀಡುತ್ತೇನೆ ನನ್ನ ಜೊತೆ ಮಲಗುತ್ತೀಯಾ ಎಂದು ಕೇಳಿದ್ದರಂತೆ. ಇದರಿಂದ ಕೋಪಗೊಂಡ ಡೊನೊಲ್ ಬಿಶ್ತ್ ತಕ್ಷಣ ಪೊಲೀಸರಿಗೆ ದೂರು ನೀಡಿದರಂತೆ. ಇದಾದ ಬಳಿಕ ತಾನು ಎಷ್ಟೇ ಕಷ್ಟ ಆದರು ಪರವಾಗಿಲ್ಲ ನ್ಯಾಯವಾದ ರೀತಿಯಲ್ಲಿಯೇ ಸಿನಿಮಾ ರಂಗ ಪ್ರವೇಶ ಪಡೆಯುತ್ತೇನೆ ಎಂದು ನಿರ್ಧರಿಸಿ ದೃಢ ನಿರ್ಧಾರ ಮಾಡುತ್ತಾರೆ. ಅವರ ಸಂಕಲ್ಪದಂತೆ 2019 ರಲ್ಲಿ ಡೊನಾಲ್ ಬಿಶ್ತ್ ಅವರಿಗೆ ಅತ್ಯಂತ ಜನಪ್ರಾಯ ಕಿರುತೆರೆ ನಟಿಯರ ಪೈಕಿ ಟಾಪ್ 20 ರಲ್ಲಿ 18 ನೇ ಸ್ಥಾನವನ್ನು ಪಡೆಯುತ್ತಾರಂತೆ. ಇಂದು ಹಿಂದಿ ಕಿರುತೆರೆಯ ಅನೇಕ ರಿಯಾಲಿಟಿ ಶೋ ಗಳಲ್ಲಿ ಜನಪ್ರಿಯರಾಗಿ ಹೊರ ಹೊಮ್ಮಿದ್ದಾರೆ ಡೊನಾಲ್ ಬಿಶ್ತ್. ಈ ಲೇಖನ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ. Share this: Twitter Facebook Like this: Like Loading... Continue Reading Previous ‘ಕೌನ್ ಬನೇಗಾ ಕರೋಡ್ ಪತಿ’ಗೆ ಅಮಿತಾಬ್ ಬಚ್ಚನ್ ಪಡೆಯುವ ಸಂಭಾವನೆಗೆ ಬೆಂಗಳೂರಿನಲ್ಲಿ ಐಷಾರಾಮಿ ಬಂಗಲೆಯನ್ನು ಕೊಂಡುಕೊಳ್ಳಬಹುದು Next ಹೊಲದಲ್ಲಿ ಉಳುಮೆ ಮಾಡುತಿದ್ದಾಗ ಸಿಕ್ಕ ವಸ್ತುವನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದ ರೈತ! ಈತನನ್ನು ಎಬ್ಬಿಸಲು ಪೊಲೀಸರೇ ಬರಬೇಕಿತ್ತು
ಸೌಥಂಪ್ಟನ್: ಕೋವಿಡ್-19 ಲಾಕ್ ಡೌನ್ ನಂತರ ನಡೆದ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.200 ರನ್ ಗೆಲುವಿನ ಸವಾಲು ಬೆನ್ನಟ್ಟಿದ ವೆಸ್ಟ್ ಇಂಡೀಸ್​, ಜೋಫ್ರಾ ಆರ್ಚರ್ , ಮಾರಕ ದಾಳಿ ನಡುವೆಯೂ ಜಮೈರ್ನ್​ ಬ್ಲ್ಯಾಕ್​ವುಡ್​ 95 ರನ್ನ ಭರ್ಜರಿ ಬ್ಯಾಟಿಂಗ್ ಫಲವಾಗಿ 64.2 ಓವರ್ ಗಳಲ್ಲಿ 6 ವಿಕೆಟ್ ಗೆ 200 ರನ್ ಗುರಿ ಮುಟ್ಟಿತು. ಇದಕ್ಕೂ ಮುನ್ನ 5ನೇ ದಿನದಾಟದಲ್ಲಿ 8 ವಿಕೆಟ್‌ಗೆ 284 ರನ್‌ಗಳಿಂದ 2ನೇ ಇನಿಂಗ್ಸ್‌ ಬ್ಯಾಟಿಂಗ್‌ ಮುಂದುವರಿಸಿದ್ದ ಇಂಗ್ಲೆಂಡ್‌, 111.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇಂಗ್ಲೆಂಡ್‌ ತಂಡದ ಬಲಿಷ್ಠ ಬೌಲಿಂಗ್‌ ವಿಭಾಗದ ಎದುರು ಟೆಸ್ಟ್‌ನ 5ನೇ ದಿನದಂದು 200 ರನ್‌ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ಜೇಮ್ಸ್‌ ಆಂಡರ್ಸನ್‌, ಜೋಫ್ರ ಆರ್ಚರ್‌ ಮತ್ತು ಮಾರ್ಕ್‌ ವುಡ್‌ ಅವರ ಮಾರಕ ಬೌಲಿಂಗ್‌ ದಾಳಿ ಎದುರು ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಜೆರ್ಮೈನ್‌ ಬ್ಲಾಕ್‌ವುಡ್‌, 154 ಎಸೆತಗಳಲ್ಲಿ 12 ಫೋರ್‌ಗಳ ನೆರವಿನಿಂದ 95 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. 🚨Stat Alert🚨 West Indies is the only away team to chase a target of 200+ twice in England in this century🙌🏿🙌🏿🙌🏿#WIReady #ENGvWI #MenInMaroon pic.twitter.com/yCkqfao244 — Windies Cricket (@windiescricket) July 12, 2020 ಸಂಕ್ಷಿಪ್ತ ಸ್ಕೋರ್‌:- ಇಂಗ್ಲೆಂಡ್​:ಮೊದಲ ಇನಿಂಗ್ಸ್ 204 ಮತ್ತು 2ನೇ ಇನಿಂಗ್ಸ್‌ 313, ವೆಸ್ಟ್​ ಇಂಡೀಸ್​:ಮೊದಲ ಇನಿಂಗ್ಸ್ 318 ಮತ್ತು2ನೇ ಇನಿಂಗ್ಸ್ 6 ವಿಕೆಟ್​ಗೆ 200, (ಆರ್ಚರ್​ 45ಕ್ಕೆ 3, ಸ್ಟೋಕ್ಸ್​ 34ಕ್ಕೆ 2)
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಭಾರಿ ಮಳೆ: ಜಲಾವೃತ್ತ ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಗೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM BS Bommai) ಅವರು ಇಂದು ಯಲಹಂಕದ ಜಲಾವೃತ್ತ ಕೇಂದ್ರೀಯ ವಿಹಾರ ವಸತಿ ಸಮುಚ್ಚಯ(Kendriya Vihar apartment)ಕ್ಕೆ ಭೇಟಿ ನೀಡಿ ಮಳೆ(Flood Affected)ಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದರು. ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಪರಿಶೀಲನೆ ನಡೆಸಿದರೆ. ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ (SR Vishwanath ) ಜೀಪ್ ನಲ್ಲಿ ತೆರಳಿ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಕಳೆದ ಮೂರು ದಿನಗಳಿಂದ ಅತಿ ಹೆಚ್ಚು ಮಳೆಯಾಗಿದೆ. ಯಲಹಂಕ ಕೆರೆ ಕೋಡಿ ಹೊಡೆದು ಆ ನೀರು ಅಪಾರ್ಟ್ಮೆಂಟ್​​ಗೆ ನುಗ್ಗಿದೆ. ಯಲಹಂಕ ಶಾಸಕರು ಸ್ಥಳಕ್ಕೆ ಆಗಮಿಸಿ ಜನರಿಗೆ ಸಂಪೂರ್ಣ ಸಹಾಯ ಮಾಡಿದ್ದಾರೆ. ಇದಕ್ಕೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡಿದ್ದೀನಿ. ಇಲ್ಲಿ ಹನ್ನೊಂದು ಕೆರೆಗಳು ಯಲಹಂಕಕ್ಕೆ ಸೇರುತ್ತದೆ ಎಂದು ಹೇಳಿದರು. ರಾಜಕಾಲುವೆ ಅಗಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ಇನ್ನು ಯಲಹಂಕ ಕೆರೆ ದೊಡ್ಡದಿದ್ದು, ಅದರ ಹೊರ ಹರಿವೂ ಕೂಡ ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿರುತ್ತದೆ. ಹೊರ ಹರಿವು ಕೂಡ ದೊಡ್ಡ ಪ್ರಮಾಣದಲ್ಲಿದ್ದು, ಹೀಗಾಗಿ ರಾಜಕಾಲುವ ಸಾಮರ್ಥ್ಯ ಸಾಲುತ್ತಿಲ್ಲ. ಅಲ್ಲದೆ ರಾಜಕಾಲುವೆ ಅತಿಕ್ರಮಣ ಆಗಿರುವುದೂ ಕೂಡ ಜನನಿವಾಸ ಪ್ರದೇಶಗಳು ಜಲಾವೃತವಾಗಲು ಕಾರಣವಾಗುತ್ತಿದೆ. ಆದ್ದರಿಂದ ಮಳೆ ನಿಂತ ತಕ್ಷಣವೇ ರಾಜಕಾಲುವೆ ಅಗಲೀಕರಣ ಮಾಡಲು ಸೂಚಿಸಿದ್ದೇನೆ. ಈ ಸಂಬಂಧ ಬಿಬಿಎಂಪಿ ಮತ್ತು ಎಂಜಿನಿಯರ್ ಗಳಿಗೆ ಸೂಚಿಸಲಾಗಿದ್ದು, ರಾಜಕಾಲುವೆ ಅಗಲೀಕರಣಕ್ಕೆ ಎಲ್ಲೆಲ್ಲಿ ಅಡಚಣೆ ಇದೆ ಆ ಜಾಗದ ಮಾಲೀಕರೊಂದಿಗೆ ಮಾತನಾಡಿ, ಟಿಡಿಆರ್ ನೀಡುವ ವ್ಯವಸ್ಥೆ ಮಾಡಬೇಕು. ಈಗ 8 ಅಡಿ ಇರುವ ರಾಜಕಾಲುವೆಯನ್ನು ಇನ್ನೂ ಹೆಚ್ಚಿಸಿ 30 ಅಡಿಗೇರಿಸಬೇಕು. ಎರಡೂ ರಾಜಕಾಲುವೆ ಯಾವುದೇ ರೀತಿಯ ಅಡಚಣೆ ಇಲ್ಲದೇ ನೀರು ಹರಿವಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಅಂತೆಯೇ ಪ್ರಸ್ತುತ ಜಲಾವೃತ್ತವಾಗಿರುವ ಅಪಾರ್ಟ್ ಮೆಂಟ್ ನಲ್ಲಿ 603 ಅಪಾರ್ಟ್ ಮೆಂಟ್ ಗಳಿದ್ದು, ಇಲ್ಲಿ ನೀರಿನ ಹರಿವಿನ ಸಮಸ್ಯೆ ಕುರಿತು ನಿವಾಸಿಗಳೊಂದಿಗೆ ಮಾತನಾಡಿದ್ದೇನೆ. ಅವರೂ ಕೂಡ ಬೇಕಾದ ನೆರವು ನೀಡುವ ಕುರಿತು ಭರವಸೆ ನೀಡಿದ್ದಾರೆ. ಇಲ್ಲಿಂದ ನೀರು ಹೊರಹಾಕಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ದಾಟಿ ನೀರು ಮುಂದೆ ಹೋಗಬೇಕು. ಹೀಗಾಗಿ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ. ಶೀಘ್ರದಲ್ಲೇ ಹೆದ್ದಾರಿ ಮಾರ್ಗವಾಗಿ ಒಳಚರಂಡಿ ಪೈಪ್ ಲೈನ್ ಅಳಡಿಸಿ ನೀರು ಶೇಖರಣವಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಆಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಹೇಳಿದರು. ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗೆ ಸಿಎಂ ಭೇಟಿ ಬಳಿಕ ಕಳೆದ ಕೆಲವು ದಿನಗಳ ಭಾರಿ ಮಳೆಗೆ ಜಲಾವೃತವಾಗಿದ್ದ ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಸಂಸ್ಥೆಯ ಮುಖ್ಯಸ್ಥ ಭಾರತರತ್ನ ಸಿ.ಎನ್.ಆರ್.ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬೆಂಗಳೂರು,ಜ.26- ನಗರದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಇಂದು 21025 ಮಂದಿಗೆ ಕೊರೊನಾ ಕಾಣಿಸಿಕೊಂಡಿರುವುದರಿಂದ ಆತಂಕ ಎದುರಾಗಿದೆ. ಕಳೆದ ಒಂದು ವಾರದಿಂದ ಕೊರೊನಾ ಏರಿಕೆ ಪ್ರಮಾಣ ಇಳಿಮುಖದತ್ತ ಮುಖ ಮಾಡಿತ್ತು. ಹೀಗಾಗಿ ನಿನ್ನೆ ಕೇವಲ 15 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಕೇವಲ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸುಮಾರು ಆರು ಸಾವಿರದಷ್ಟು ಹೆಚ್ಚಳವಾಗಿರುವುದರಿಂದ ನಾಗರೀಕರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಕೇವಲ ಸೋಂಕಿನ […] ಬೆಂಗಳೂರಿನಲ್ಲಿ ಕೊರೊನಾ ಕೇಕೆ, ಇಂದು 22,966 ಮಂದಿಗೆ ಪಾಸಿಟಿವ್..! ಬೆಂಗಳೂರು, ಜ.18- ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚಮಟ್ಟಿನ ಏರಿಕೆ ಕಂಡಿದೆ. ವೀಕೆಂಡ್ ನಂತರ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಇದೀಗ ಮತ್ತೆ ಕೊಂಚ ಮಟ್ಟಿನ ಏರಿಕೆಯಾಗಿದ್ದು, ಇಂದು ನಗರದಲ್ಲಿ 22,966 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಶನಿವಾರ, ಭಾನುವಾರ ವೀಕೆಂಡ್ ಕಫ್ರ್ಯೂ ದಿನಗಳಾದ್ದರಿಂದ ಹೆಚ್ಚು ಜನ ಹೊರಗೆ ಬಾರದೆ ಟೆಸ್ಟಿಂಗ್ ಕಡಿಮೆಯಾದ ಕಾರಣದಿಂದಲೂ ಸೋಮವಾರ ಸೋಂಕು ಇಳಿಮುಖವಾಗಿತ್ತು ಎನ್ನಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ 2725, ದಾಸರಹಳ್ಳಿ 590, ಬೆಂಗಳೂರು ಪೂರ್ವ 3661, ಮಹದೇವಪುರ 3020, ಆರ್‍ಆರ್ ನಗರ […] ಇಡೀ ದೇಶದಲ್ಲೇ ಬೆಂಗಳೂರು ಕೊರೊನಾ ಹಾಟ್‍ಸ್ಪಾಟ್..! ಬೆಂಗಳೂರು, ಜ.12- ಇಡೀ ದೇಶದಲ್ಲೇ ಬೆಂಗಳೂರು ಕೊರೊನಾ ಹಾಟ್‍ಸ್ಪಾಟ್ ಸಿಟಿಯಾಗಿ ಪರಿವರ್ತನೆಯಾಗಿದೆ. ದಿನೇ ದಿನೇ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳನ್ನು ಗಮನಿಸಿದರೆ ಇಲ್ಲಿ ಜನ ವಾಸ ಮಾಡಲು ಸಾಧ್ಯವೆ ಎಂಬ ಅನುಮಾನ ಕಾಡತೊಡಗಿದೆ. ಇಂದು ಒಂದೇ ದಿನ ಬರೋಬ್ಬರಿ 15,617 ಮಂದಿಗೆ ಕೊರೊನಾ ಮಹಾಮಾರಿ ಒಕ್ಕರಿಸಿದೆ. ಇದರಿಂದ ಗಲ್ಲಿ ಗಲ್ಲಿಗಳಲ್ಲಿಯೂ ಸೋಂಕು ಕಂಡು ಬರುತ್ತಿದೆ. ನಿನ್ನೆ 10,800 ಮಂದಿಗೆ ಸೋಂಕು ತಗುಲಿತ್ತು. ಇಂದು 15,617 ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇರುವುದರಿಂದ ಒಂದೇ ದಿನದಲ್ಲಿ 4817 […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
Kannada News » Entertainment » Television » Bigg Boss Kannada Aryavardhan Guruji ruined game in BBK House ಗೊತ್ತಿದ್ದೂ ತಪ್ಪು ಮಾಡಿದ ಆರ್ಯವರ್ಧನ್ ಗುರೂಜಿ; ಮನೆ ಮಂದಿಗೆ ಕಠಿಣ ಶಿಕ್ಷೆ ಆರ್ಯವರ್ಧನ್ ಗುರೂಜಿ ಅವರು ಯಾವಾಗಲೂ ತಮ್ಮ ವಾದವೇ ಸರಿ ಎನ್ನುತ್ತಾ ಬಂದವರು. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಕೆಲವೊಮ್ಮೆ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಆರ್ಯವರ್ಧನ್ TV9kannada Web Team | Edited By: Rajesh Duggumane Nov 23, 2022 | 10:35 AM ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಆಟ ಕಠಿಣ ಆಗುತ್ತಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಪ್ರತಿ ವಾರ ಬೇರೆ ಬೇರೆ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಂದು ವಿಚಿತ್ರ ಟಾಸ್ಕ್ ನೀಡಲಾಗಿದೆ. ಅದುವೇ ಕಾಡಿನ ಟಾಸ್ಕ್. ಬಿಗ್ ಬಾಸ್ ಮನೆಯನ್ನು ಕಾಡಿನ ರೀತಿ ಬದಲಾಯಿಸಲಾಗಿದೆ. ಸ್ಪರ್ಧಿಗಳು ಕೂಡ ಕಾಡು ಮನುಷ್ಯರ ರೀತಿ ಬಟ್ಟೆ ಧರಿಸಿದ್ದಾರೆ. ಈಗ ಬಿಗ್ ಬಾಸ್ ನೀಡಿದ ಒಂದು ಟಾಸ್ಕ್ ವೇಳೆ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಆಡಿದ ರೀತಿಗೆ ಬಿಗ್ ಬಾಸ್ (Bigg Boss) ಕಠಿಣ ಶಿಕ್ಷೆ ನೀಡಿದ್ದಾರೆ. ಆರ್ಯವರ್ಧನ್ ಗುರೂಜಿ ಅವರು ಯಾವಾಗಲೂ ತಮ್ಮ ವಾದವೇ ಸರಿ ಎನ್ನುತ್ತಾ ಬಂದವರು. ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತಿಲ್ಲ. ಕೆಲವೊಮ್ಮೆ ತಪ್ಪು ಮಾಡಿದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಈಗ ಆರ್ಯವರ್ಧನ್ ಅವರು ಒಂದು ದೊಡ್ಡ ತಪ್ಪು ಮಾಡಿದ್ದಾರೆ. ಇದರಿಂದ ಮನೆ ಮಂದಿಗೆ ದೊಡ್ಡ ನಷ್ಟ ಉಂಟಾಗಿದೆ. ಬಿಗ್ ಬಾಸ್​ನಲ್ಲಿ ಈ ವಾರ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಅನುಸಾರ ನೀರಿನಲ್ಲಿ ಮರದ ಪಂಜರ ಒಂದನ್ನು ಇಡಲಾಗಿತ್ತು. ಇದಕ್ಕೆ 12 ನಟ್​ಗಳನ್ನು ಜೋಡಿಸಲಾಗಿತ್ತು. ಇದನ್ನು ಆಟ ಆಡುವ ಸ್ಪರ್ಧಿಗಳು ಬರಿಗೈನಲ್ಲಿ ಬಿಚ್ಚಬೇಕಿತ್ತು. ಈ ಆದೇಶ ಬಂದ ಹೊರತಾಗಿಯೂ ಆರ್ಯವರ್ಧನ್​ ಬಟ್ಟೆ ಸಹಾಯದಿಂದ ನಟ್ ಬಿಚ್ಚಿದ್ದರು. ಬಿಗ್ ಬಾಸ್ ನೀಡಿದ ಆದೇಶದಲ್ಲಿ ಬಟ್ಟೆಯನ್ನು ಬಳಕೆ ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗಿತ್ತು. ಆದಾಗ್ಯೂ ಆರ್ಯವರ್ಧನ್ ಅವರು ಬಟ್ಟೆ ಬಳಕೆ ಮಾಡಿದ್ದರು. ಅನುಪಮಾ ಗೌಡ ಮೊದಲಾದವರು ಇಲ್ಲಿ ಎಚ್ಚರಿಕೆ ನೀಡುವ ಕೆಲಸ ಮಾಡಿದರು. ಆದರೆ, ಅದನ್ನು ಆರ್ಯವರ್ಧನ್ ಗಂಭೀರವಾಗಿ ಪರಿಗಣಿಸಿಲ್ಲ. ಆಟ ಮುಗಿದ ಬಳಿಕ ಬಿಗ್ ಬಾಸ್ ಶಿಕ್ಷೆ ಘೋಷಿಸಿದರು. ಇದನ್ನೂ ಓದಿ: ತಲೆ ಬೋಳಿಸಿಕೊಂಡು ಅಲ್ಲಿ ಕಿಚ್ಚ ಸುದೀಪ್ ಹೆಸರು ಬರೆದುಕೊಳ್ಳಲು ಮುಂದಾದ ಆರ್ಯವರ್ಧನ್ ‘ಬಟ್ಟೆ ಬಳಕೆ ಮಾಡಿ ನಟ್ ಬಿಚ್ಚಿದ್ದರಿಂದ ಈ ಆಟವನ್ನು ರದ್ದು ಮಾಡುತ್ತಿದ್ದೇವೆ. ಜತೆಗೆ ಈ ಆಟಕ್ಕೆ ಬಳಕೆ ಮಾಡಿಕೊಂಡಿದ್ದ ಸೌಕರ್ಯ ರದ್ದಾಗುತ್ತಿದೆ’ ಎಂದು ಬಿಗ್ ಬಾಸ್ ಘೋಷಿಸಿದರು. ಇದರಿಂದ ಮನೆ ಮಂದಿ ಆರ್ಯವರ್ಧನ್ ವಿರುದ್ಧ ಕೂಗಾಡಿದರು.
ಒಂದು ಗಿಣಿಗೆ ಎರಡು ಮರಿಗಳಿದ್ದವು. ಒಮ್ಮೆ ಒಬ್ಬ ಬೇಟೆಗಾರ ಆ ಮರಿಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಒಂದು ಗಿಣಿಮರಿ ಹೇಗೋ ತಪ್ಪಿಸಿಕೊಂಡು ಒಬ್ಬ ಋಷಿಯ ಆಶ್ರಮ ಸೇರಿತು. ಅಲ್ಲಿಯೇ ಬೆಳೆಯಿತು. ಮತ್ತೊಂದು ಮರಿಯನ್ನು, ಬೇಡನು ಕಟುಕನೊಬ್ಬನಿಗೆ ಮಾರಿದ. ಆ ಗಿಣಿಮರಿ ಅಲ್ಲಿಯೇ ಬೆಳೆಯಿತು. ಒಮ್ಮೆ ದಾರಿಹೋಕನೊಬ್ಬ ಆ ಕಟುಕನ ಮನೆ ಮುಂದೆ ಹಾದುಹೋಗುತ್ತಿದ್ದ. ಅಲ್ಲಿಯೇ ಇದ್ದ ಗಿಣಿ ಇವನನ್ನು ನೋಡಿ, “ಯಾರೋ ನೀನು?” ಎಂದು ಮಾತು ಆರಂಭಿಸಿ ಕಟುವಾಗಿ ಮಾತನಾಡಹತ್ತಿತು. ದಾರಿಹೋಕ ಮುಂದೆ ಸಾಗಿ ಋಷ್ಯಾಶ್ರಮದ ಬಳಿ ಬಂದನು. ಅಲ್ಲಿದ್ದ ಗಿಣಿ, “ನಮಸ್ಕಾರ, ಬನ್ನಿ, ಕುಶಲವೇ?” ಇತ್ಯಾದಿ ಮೃದುಮಧುರ ಮಾತುಗಳನ್ನಾಡಿತು. ಒಂದೇ ತಾಯಿಯ ಮರಿಗಳಾದರೂ ಎರಡೂ ಗಿಳಿಗಳ ಮಾತಿನ ಶೈಲಿಯೇ ಬೇರೆಬೇರೆಯಾಗಿತ್ತು. ಸಹವಾಸದ ದೆಸೆಯಿಂದಾಗಿ ಸಣ್ಣಮಕ್ಕಳು ಹೇಗೆ ಗುಣದೋಷಗಳನ್ನು ಬೆಳೆಸಿಕೊಳ್ಳುತ್ತಾರೆಂದು ಈ ಕಥೆ ಸುಂದರವಾಗಿ ನಿರೂಪಿಸುತ್ತದೆ. ಶ್ರೀರಂಗಮಹಾಗುರುಗಳು ಹೀಗೆ ಎಚ್ಚರಿಸುತ್ತಿದ್ದರು -”ಬುದ್ಧಿ ಎನ್ನುವುದು ಒಂದು ಲತೆಯಂತೆ. ಅದನ್ನು ನಾವು ಹೇಗೆ ಹಬ್ಬಿಸಿದರೆ ಹಾಗೆ ಬೆಳೆಯುತ್ತದೆ….ಮೊಟ್ಟಮೊದಲಿಗೆ ಮಕ್ಕಳ ಮನಸ್ಸನ್ನು ಯಾವುದರ ಮೇಲೆ ಹಬ್ಬಿಸಬೇಕು ಎನ್ನುವುದರ ಬಗ್ಗೆ ಸರಿಯಾದ ಶಿಕ್ಷಣ ಆರ್ಯ ಗೃಹಿಣಿಯರಿಗೆ ಇಲ್ಲ…..” ನಮ್ಮ ರಾಷ್ಟ್ರದಲ್ಲಿ, ಋಷಿಗಳು ಭಗವಂತನನ್ನೇ ಜೀವನದ ಕೇಂದ್ರವಾಗಿಟ್ಟುಕೊಂಡು ಸಂಸ್ಕೃತಿ ನಾಗರಿಕತೆಗಳನ್ನು ಬೆಳೆಸಿದ ಕಾಲ ಒಂದಿತ್ತು. ಆಗ ಅದಕ್ಕೆ ತಕ್ಕಂತೆ ಹಿರಿಯರ ವ್ಯವಹಾರ ಇರುತ್ತಿತ್ತು. ಮಕ್ಕಳು ಅವರನ್ನು ನೋಡಿಯೇ ಸುಸಂಸ್ಕಾರಸಂಪನ್ನರಾಗುತ್ತಿದ್ದರು. ಮೊನ್ನೆ ಮೊನ್ನೆಯವರೆಗೂ ನಮ್ಮ ದೇಶದಲ್ಲಿ, ಇದ್ದುದರಲ್ಲಿ ತೃಪ್ತಿಪಡುವ ಎಷ್ಟೋ ಮಂದಿ ಇದ್ದರು. ಇದಕ್ಕೊಂದು ನಿದರ್ಶನವನ್ನು ಕೊಡಲೇಬೇಕು. ನಮ್ಮ ಮನೆಗೊಬ್ಬ ಪುರೋಹಿತರು ಬರುತ್ತಿದ್ದರು. ಅವರು ಕಾರ್ಯಕ್ರಮ ನಡೆಸಿಕೊಟ್ಟ ತರುವಾಯ ದಕ್ಷಿಣೆ ಎಷ್ಟು ಕೊಡಬೇಕು? ಎಂದು ಪ್ರಸ್ತಾಪ ಮಾಡಿದೊಡನೆಯೇ, “ನಿಮಗನ್ನಿಸಿದನ್ನು ಕೊಡಿ; ದೇವರು ನನಗೆ ತೃಪ್ತಿಯನ್ನು ಕೊಟ್ಟಿದ್ದಾನೆ” ಎನ್ನುತ್ತಿದ್ದರು. ಇಷ್ಟಾಗಿ ಅವರೇನೂ ಶ್ರೀಮಂತರಲ್ಲ; ಒಬ್ಬ ಬಡ ಮೇಷ್ಟ್ರರಷ್ಟೇ! ಇಂತಹ ಕೆಲವೇ ವ್ಯಕ್ತಿಗಳಾದರೂ ಮನೆಯಲ್ಲಿ, ಸಮಾಜದಲ್ಲಿ ನಡೆದಾಡುತ್ತಿದ್ದರೆ ಮಕ್ಕಳೂ ಅವರನ್ನೇ ಅನುಕರಿಸುವ ಸಾಧ್ಯತೆಗಳು ಹೆಚ್ಚು. ಇಂದು ಶಾಲಾಕಾಲೇಜು ಪಠ್ಯಗಳಲ್ಲಿ ನಮ್ಮ ದೇಶದ ಹಿರಿಮೆಯನ್ನು ಸಾರುವ ಪಾಠಗಳು ಹೆಚ್ಚಾಗಬೇಕು; ಪರೋಪಕಾರಿಗಳ, ನಿಃಸ್ವಾರ್ಥಿಗಳ, ದೇಶಪ್ರೇಮಿಗಳ ಕಥೆಗಳು ಮತ್ತಷ್ಟು ಸೇರ್ಪಡೆಯಾಗಬೇಕು. ಅನೇಕ ತಂದೆತಾಯಂದಿರಿಗೆ, ತಮ್ಮ ಮಕ್ಕಳು ಸಮಾಜದಲ್ಲಿ ಯಾರಿಗೂ ಕಮ್ಮಿ ಇರಬಾರದೆಂಬ ಧಾವಂತವಿರುವುದು ಸಹಜವೇ. ಹೀಗಾಗಿ ಟ್ಯೂಷನ್, ಸ್ಕೂಲು, ಹೋಮ್ ವರ್ಕಗಳ ಚಕ್ರವೊಂದೇ ಸುತ್ತುತ್ತಿರುವುದು! ಆದರೆ ಭಾರತದ ಸಂಸ್ಕೃತಿ ವೈಭವವನ್ನು ಮತ್ತೆ ತರಬೇಕೆನ್ನುವುದಾದರೆ, ಲೌಕಿಕ ಜೀವನವನ್ನೂ ಕಡೆಗಣಿಸದೆ, ಭಗವಂತನನ್ನೂ ಮರೆಯದೆ ನೆಮ್ಮದಿಯಿಂದ ಜೀವನ ಮಾಡುವ ವಿಧಾನದ ಅರಿವುಂಟಾಗುವಂತೆ ಗೃಹಿಣೀ ಗೃಹಸ್ಥರಿಗೆ ಶಿಕ್ಷಣ ಕೊಡಬೇಕಾಗಿದೆ; ಪಠ್ಯಪುಸ್ತಕಗಳ ಸುಧಾರಣೆಯಾಗಬೇಕಾಗಿದೆ. ಸೂಚನೆ: 17/08/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ. at August 17, 2019 Email ThisBlogThis!Share to TwitterShare to FacebookShare to Pinterest Labels: 157_ayvmarticle, author_ksrajagopalan, lang_kannada, paper_vijayavani, youtube_available, youtube_link_https://youtu.be/bl0umxBnrEc
ಟೈಟಾನಿಕ್ ಎಂಬ ಐಷಾರಾಮಿ ಹಡಗಿನ ಬಗ್ಗೆ ಎಷ್ಟೊಂದು ಪುಸ್ತಕಗಳು, ಚಲನಚಿತ್ರಗಳು ಬಂದಿದ್ದರೂ, ಆ ಹಡಗಿನ ಬಗ್ಗೆ, ಅದು ಮುಳುಗಡೆಯಾದ ಬಗ್ಗೆ, ಅದರಲ್ಲಿ ಬದುಕುಳಿದ ಪ್ರಯಾಣಿಕರ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರ ಬರುತ್ತಲೇ ಇವೆ. ಇದೇ ವಿಷಯದ ಬಗ್ಗೆ ಹೊರಬಂದಿರುವ ಹೊಸ ಪುಸ್ತಕ ‘ಮುಳುಗಿದ ಸ್ವರ್ಗ ಟೈಟಾನಿಕ್'. ಲೇಖಕರಾದ ಕೆ ನಟರಾಜ್ ಅವರು ಸಾಗರ ಸುಂದರಿ ಟೈಟಾನಿಕ್ ಮುಳುಗಿದ ಕಥೆ-ವ್ಯಥೆಯನ್ನು ಹೇಳಲು ಹೊರಟಿದ್ದಾರೆ. ಕೆ.ನಟರಾಜ್ ಅವರು ವಿಜ್ಞಾನ ಮತ್ತು ಇತಿಹಾಸದ ಲೇಖಕರು. ಉತ್ತಮ ಕವಿಯೂ ಹೌದು. ಶಿವಮೊಗ್ಗ ಇವರ ಮೂಲಸ್ಥಾನ. ಇತಿಹಾಸದ ಅನ್ವೇಷಕರು. ಮಾನವ ಇಟ್ಟ ಇತಿಹಾಸದ ಹೆಜ್ಜೆಗಳನ್ನು ಅವಲೋಕಿಸುವುದು ಇವರ ಹವ್ಯಾಸ. ‘ಟೈಟಾನಿಕ್' ಸಾಗರ ಸುಂದರಿ, ಅಂದಿನ ಕಾಲದ ಅತ್ಯಂತ ವೈಭವೋಪೇತ ಹಡಗಾಗಿತ್ತು. ಎಲ್ಲರೂ ‘ಎಂದೂ ಮುಳುಗದ ಹಡಗು' ಎಂದೇ ವ್ಯಾಖ್ಯಾನಿಸುತ್ತಿದ್ದರು. ಅಂದು ಐರ್ಲ್ಯಾಂಡಿನ ಸೌಥಾಂಪ್ಟನ್ ಹಡಗು ನೆಲೆಯಿಂದ ಪ್ರಥಮ ಪ್ರಯಾಣ ಆರಂಭಿಸಿದಾಗ ಅದರ ಬೀಳ್ಗೊಡುಗೆಗೇ ಒಂದು ಲಕ್ಷ ಜನ ಸೇರಿದ್ದರಂತೆ! ಅದೊಂದು ಕಡಲ ರಾಣಿಯಾಗಿತ್ತು. ಅದರ ವೈಭೋಗಕ್ಕೆ ಸಾಟಿಯೇ ಇರಲಿಲ್ಲ. ಅದು ಮಾನವನ ಯಂತ್ರ ಕುಶಲತೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅಂದು ಅದರಲ್ಲಿ ಪ್ರಯಾಣಿಸುವುದೇ ಒಂದು ಪ್ರತಿಷ್ಟೆಯ ವಿಷಯವಾಗಿತ್ತು! ೧೦, ಎಪ್ರಿಲ್ ೧೯೧೨ರಂದು ತನ್ನ ಪ್ರಯಾಣವನ್ನು ಐರ್ಲ್ಯಾಂಡಿನ ಸೌಥಾಂಪ್ಟನ್ ನೌಕಾ ನೆಲೆಯಿಂದ ಅದು ಅಮೇರಿಕಾದ ನ್ಯೂಯಾರ್ಕ್ ನಗರಕ್ಕೆ ತನ್ನ ಪ್ರಯಾಣವನ್ನು ಆರಂಭಿಸಿತ್ತು. ಕೇವಲ ೬೦೦ ಕಿ.ಮೀ.ಪ್ರಯಾಣಿಸಿ ದಿನಾಂಕ ೧೪, ಎಪ್ರಿಲ್ ೧೯೧೨ ರಾತ್ರಿ ಅಟ್ಲಾಂಟಿಕ್ ಸಾಗರದ ದಕ್ಷಿಣದ ನ್ಯೂ ಫೌಂಡ್ ಲ್ಯಾಂಡಿನ ಸಮುದ್ರದ ನೀರ್ಗಲ್ಲಿಗೆ ಢಿಕ್ಕಿ ಹೊಡೆದು ಕೆಲವೇ ಗಂಟೆಗಳಲ್ಲಿ ಸಾಗರದ ತಳದಲ್ಲಿ ಮುಳುಗಿ ಹೋಯಿತು. ಆಗ ಹಡಗಿನಲ್ಲಿದ್ದ ಒಟ್ಟು ಪ್ರಯಾಣಿಕರು ಹಾಗೂ ಸಿಬ್ಬಂದಿ ೨,೨೨೪. ಅದರಲ್ಲಿ ಸುಮಾರು ೧,೫೦೦ ಜನ ಮುಳುಗಿ ಸತ್ತರು. ಉಳಿದವರು ಲೈಫ್ ಬೋಟ್ ಗಳಲ್ಲಿ ತಮ್ಮ ಪ್ರಾಣ ಉಳಿಸಿಕೊಂಡರು. ಇದೊಂದು ಐತಿಹಾಸಿಕ ಘಟನೆ ಎನ್ನುತ್ತಾರೆ ಲೇಖಕರು. ಲೇಖಕರು ತಮ್ಮ ಮುನ್ನುಡಿಯಾದ ‘ಮುಳುಗಿದ ಸ್ವರ್ಗಕ್ಕೆ ಮುನ್ನ...' ದಲ್ಲಿ “ಏನಿತ್ತು ..ಏನಿರಲಿಲ್ಲ..ಹೇಳಿ ಆ ಟೈಟಾನಿಕ್ ನಲ್ಲಿ? ಅದನ್ನು ‘ಸಾಗರಕ್ಕಿಳಿದ ಸ್ವರ್ಗ' ಎಂದೇ ಕರೆಯಲಾಗುತ್ತಿತ್ತು. ಸಾಗರ ಯಾನದ ಪ್ರತಿಷ್ಟೆಗಾಗಿಯೇ ಆ ಹಡಗನ್ನು ಕಟ್ಟಲಾಗಿತ್ತು. ಅದು ಮನುಷ್ಯನ ಅಂದಿನ ತಾಂತ್ರಿಕ ಪ್ರಗತಿಯ ಪ್ರತೀಕವೇ ಆಗಿತ್ತು ಆ ಟೈಟಾನಿಕ್ ಹಡಗು ! ಆದರೆ ಅದು ಅಂದು ನೀರಿನ ಮೇಲೆ ಮರಳುಗೂಡು ಕಟ್ಟಿದಂತೆ ಕ್ಷಣಾರ್ಧದಲ್ಲಿ ಕರಗಿಹೋಗಿತ್ತು. ನೀರಿಗಿಳಿದ ಕೆಲವೇ ದಿನಗಳ ಪ್ರಯಾಣದಲ್ಲಿ ದುರ್ಘಟನೆ ಸಂಭವಿಸಿ ಅದು ಅಟ್ಲಾಂಟಿಕ್ ಸಾಗರದ ತಳ ಸೇರಿ ಹೋಗಿತ್ತು. ಮಾನವ ಪ್ರಯತ್ನಗಳು ಶ್ಲಾಘನೀಯವೇ ಸರಿ. ಆದರೂ ಪ್ರಕೃತಿಯ ಜೊತೆ ನಾವು ಸಾಗುವಾಗ ಅದರ ಅಗಾಧ ಶಕ್ತಿಯ ಅರಿವನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಪ್ರಕೃತಿಯ ಜೊತೆ ನಮ್ಮ ಎದೆಗಾರಿಕೆ ವಿನಾಶವನ್ನೂ ತರಬಹುದು ಎಂಬುದನ್ನು ಈ ‘ಟೈಟಾನಿಕ್' ಕೃತಿಯಲ್ಲಿ ಕಾಣಬಹುದು. ಮಾನವನಿಗೆ ತನ್ನ ಇತಿ-ಮಿತಿಗಳ ಅರಿವು ಇರಬೇಕಾದದ್ದು ಅತ್ಯಗತ್ಯ. ಇಲ್ಲವಾದಲ್ಲಿ ಭೀಕರ ದುರಂತಗಳು ಸಂಭವಿಸಿ ಅಪಾರ ಪ್ರಾಣ ಹಾನಿ ಸಂಭವಿಸಿ ಬಿಡುತ್ತದೆ. ಇಂತಹ ಘಟನೆಗಳು ಮಾನವನ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳಾಗಿ ಉಳಿದು ಬಿಡುತ್ತದೆ.” ಎಂದಿದ್ದಾರೆ ಕೃತಿಕಾರರು. ೧೮ ಅಧ್ಯಾಯಗಳನ್ನು ಪರಿವಿಡಿಯಲ್ಲಿ ನೀಡಲಾಗಿದೆ. ಟೈಟಾನಿಕ್ ಸುಂದರಿಯ ಯಾನದ ಆರಂಭದಿಂದ ಮುಳುಗಡೆ, ಪ್ರಯಾಣಿಕರ ಭೀಕರ ಅನುಭವಗಳು, ಹಡಗಿನ ಇತಿಹಾಸ ಬಗ್ಗೆ ಎಲ್ಲಾ ವಿವರಗಳನ್ನು ನೀಡಲಾಗಿದೆ. ಪುಸ್ತಕದ ಬಹುಮುಖ್ಯ ಹೈಲೈಟ್ ಎಂದರೆ ಹಡಗಿನ ಹಾಗೂ ಹಡಗಿನ ಕೆಲವು ಪ್ರಯಾಣಿಕರ ವಿವರಗಳ ಜೊತೆಗೆ ಭಾವಚಿತ್ರವನ್ನೂ ನೀಡಿರುವುದು. ಇದನ್ನು ಗಮನಿಸುವಾಗ ಈ ಪುಸ್ತಕ ರಚನೆಗೆ ಲೇಖಕರು ಬಹಳಷ್ಟು ಶ್ರಮವಹಿಸಿದ್ದು ಗಮನಕ್ಕೆ ಬರುತ್ತದೆ. ೧೨೪ ಪುಟಗಳ ಈ ಪುಸ್ತಕವನ್ನು ಬಹುಬೇಗನೇ ಓದಿ ಮುಗಿಸಬಹುದು. ಏಕೆಂದರೆ ಇದೊಂದು ದುರಂತದ ಕಥೆಯಾದರೂ ಪತ್ತೇದಾರಿ ಕಾದಂಬರಿಯಂತೆ ಕುತೂಹಲ ಕೆರಳಿಸುತ್ತಾ ಓದಿಸಿಕೊಂಡು ಹೋಗುತ್ತದೆ.
ಟವಲ್ ಎಂದರೆ ಮೈಯನ್ನು ಅಥವಾ ಒಂದು ಮೇಲ್ಮೈಯನ್ನು ಒಣಗಿಸಲು ಅಥವಾ ಒರಸಿಕೊಳ್ಳಲು ಬಳಸಲಾಗುವ ಹೀರುವಗುಣದ ಬಟ್ಟೆ ಅಥವಾ ಕಾಗದದ ಒಂದು ತುಂಡು. ಇದು ನೇರ ಸಂಪರ್ಕದಿಂದ ತೇವವನ್ನು ಎಳೆದುಕೊಳ್ಳುತ್ತದೆ, ಹಲವುವೇಳೆ ಒಣಗಿಸುವ ಅಥವಾ ಉಜ್ಜು ಚಲನೆಯನ್ನು ಬಳಸಿ. ಬಣ್ಣದ ಟವಲ್‍ಗಳು ಮನೆಗಳಲ್ಲಿ, ಕೈ ಟವಲ್‍ಗಳು, ಸ್ನಾನದ ಟವಲ್‍ಗಳು ಮತ್ತು ಅಡಿಗೆಮನೆಯ ಟವಲ್‍ಗಳು ಸೇರಿದಂತೆ, ಹಲವಾರು ಬಗೆಯ ಬಟ್ಟೆಯ ಟವಲ್‍ಗಳನ್ನು ಬಳಸಲಾಗುತ್ತದೆ. ಬೆಚ್ಚಗಿನ ಹವಾಮಾನದಲ್ಲಿ, ಜನರು ಬೀಚ್ ಟವಲ್‍ಗಳನ್ನೂ ಬಳಸಬಹುದು. ವಾಣಿಜ್ಯ ಅಥವಾ ಕಚೇರಿಯ ಬಚ್ಚಲುಗಳಲ್ಲಿ ಬಳಕೆದಾರರಿಗೆ ಕೈ ಒಣಗಿಸಿಕೊಳ್ಳಲು ಕಾಗದದ ಟವಲ್‍ಗಳನ್ನು ಒದಗಿಸಲಾಗುತ್ತದೆ. ಮನೆಗಳಲ್ಲೂ ಕಾಗದದ ಟವ‍ಲ್‍ಗಳನ್ನು ಒರಸುವ, ಸ್ವಚ್ಛಗೊಳಿಸುವ ಮತ್ತು ಒಣಗಿಸುವ ಕಾರ್ಯಗಳಿಗೆ ಬಳಸಲಾಗುತ್ತದೆ. ಟವಲ್‍ನ ಆವಿಷ್ಕಾರವನ್ನು ಸಾಮಾನ್ಯವಾಗಿ ಟರ್ಕಿಯ ಬುರ್ಸಾ ನಗರದೊಂದಿಗೆ ೧೭ನೇ ಶತಮಾನದಲ್ಲಿ ಸಂಬಂಧಿಸಲಾಗುತ್ತದೆ. ಟರ್ಕಿಯ ಈ ಟವಲ‍ಗಳು ಚಪ್ಪಟೆಯ, ಹತ್ತಿ ಅಥವಾ ನಾರುಬಟ್ಟೆಯ ನೇಯ್ದ ತುಂಡಾಗಿ ಆರಂಭವಾದವು ಮತ್ತು ಹಲವುವೇಳೆ ಕೈಯಿಂದ ಕಸೂತಿ ಮಾಡಲ್ಪಟ್ಟಿರುತ್ತಿದ್ದವು. ಮೈಯ ಸುತ್ತ ಸುತ್ತಿಕೊಳ್ಳುವಷ್ಟು ಉದ್ದವಿದ್ದ ಈ ಟವಲ್‍ಗಳು ಮೊದಲು ಸಾಕಷ್ಟು ಕಿರಿದಾಗಿದ್ದವು, ಆದರೆ ಈಗ ಹೆಚ್ಚು ಅಗಲವಿರುತ್ತವೆ ಮತ್ತು ಸಾಮಾನ್ಯವಾಗಿ ೯೦x೧೭೦ ಸೆಂಟಿಮೀಟರ್‍ನಷ್ಟು ಅಳತೆ ಹೊಂದಿರುತ್ತವೆ.[೧] ತೇವವಾದಾಗ ಹಗುರವಿರುತ್ತಿದ್ದ ಮತ್ತು ಬಹಳ ಹೀರಿಕೊಳ್ಳುವ ಗುಣ ಹೊಂದಿದ್ದ ಇವನ್ನು ಟರ್ಕಿಷ್ ಸ್ನಾನಗೃಹಗಳಲ್ಲಿ ಬಳಸಲಾಗುತ್ತಿತ್ತು. ಆಟಮನ್ ಸಾಮ್ರಾಜ್ಯ ಬೆಳೆದಂತೆ, ಟವಲ್‍ನ ಬಳಕೆಯೂ ಹೆಚ್ಚಿತು. ಹೆಚ್ಚು ಜಟಿಲ ವಿನ್ಯಾಸಗಳನ್ನು ಕಸೂತಿ ಮಾಡುವಂತೆ ನೇಕಾರರನ್ನು ಕೇಳಿಕೊಳ್ಳಲಾಯಿತು. ೧೮ನೇ ಶತಮಾನದ ವೇಳೆಗೆ, ಟವಲ್‍ಗಳಲ್ಲಿ ಜುಂಗುಗಳಿಂದ ಎದ್ದುಕಾಣುವ ಕುಣಿಕೆಗಳು ಕಾಣಿಸಿಕೊಳ್ಳಲು ಆರಂಭವಾಯಿತು. ೧೯ನೇ ಶತಮಾನದವರೆಗೆ, ಹತ್ತಿ ವ್ಯಾಪಾರ ಮತ್ತು ಕೈಗಾರೀಕರಣವಾಗುವವರೆಗೆ, ಟವಲ‍ಗಳು ಕೈಗೆಟಕುವ ಬೆಲೆಗಳಿಗೆ ಸಿಗುತ್ತಿರಲಿಲ್ಲ. ಯಾಂತ್ರೀಕರಣದಿಂದ ಬೆಲೆಗಳು ಕಡಿಮೆಯಾದವು. ಈಗ, ಟವಲ್‍ಗಳು ವೈವಿಧ್ಯಮಯ ಗಾತ್ರಗಳು, ವಸ್ತುಗಳು ಮತ್ತು ವಿನ್ಯಾಸಗಳಲ್ಲಿ ಲಭ್ಯವಿವೆ. ಟವಲ್ ಮತ್ತು ಸ್ನಾನದ ನಿಲುವಂಗಿಗಳನ್ನು ಒದಗಿಸುವ ಕೆಲವು ಹೋಟಲ್‍ಗಳು ಕಳುವನ್ನು ತಡೆಯಲು ಅವುಗಳಲ್ಲಿ ತೊಳೆಯಬಹುದಾದ ಆರ್‍ಎಫ಼್ಐಡಿ ಪಟ್ಟಿಗಳನ್ನು ಅಡಕಿಸುತ್ತಾರೆ. ಉಲ್ಲೇಖಗಳುಸಂಪಾದಿಸಿ ↑ "History of the Towel". Jeniffer's Hamam. Archived from the original on 9 ಮೇ 2015. Retrieved 28 April 2015.
ಹೋಮ್ ಲೋನ್‌ನ ಬಡ್ಡಿ ದರವು ಅದರ ಕೈಗೆಟುಕುವಿಕೆಯನ್ನು ನಿರ್ಧರಿಸುತ್ತದೆ, ಆದ್ದರಿಂದ ನೀವು ಅದರ ಮೇಲೆ ಗಮನ ಹರಿಸುವುದು ಮುಖ್ಯವಾಗಿದೆ. ಹೋಮ್ ಲೋನ್ ಬಡ್ಡಿ ದರಗಳನ್ನು ಹೊರತುಪಡಿಸಿ, ನೀವು ಆಯ್ಕೆ ಮಾಡುವ ಬಡ್ಡಿಯ ಪ್ರಕಾರವನ್ನು ಪರಿಗಣಿಸಿ. ನೀವು ಫಿಕ್ಸೆಡ್-ಬಡ್ಡಿ ಹೋಮ್ ಲೋನ್ ಮತ್ತು ಫ್ಲೋಟಿಂಗ್-ಬಡ್ಡಿ ಹೋಮ್ ಲೋನ್ ನಡುವೆ ಆಯ್ಕೆ ಮಾಡಬಹುದು. ಆಯ್ಕೆ ಮಾಡುವ ಮೊದಲು ನೀವು ಎರಡು ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಫಿಕ್ಸೆಡ್ ಬಡ್ಡಿ ದರಗಳು ಮತ್ತು ಫ್ಲೋಟಿಂಗ್ ಬಡ್ಡಿ ದರಗಳು ಎರಡೂ ಕೂಡ ಅವುಗಳ ಲಾಭ ಮತ್ತು ಬಾಧಕಗಳನ್ನು ಹೊಂದಿವೆ. ಎರಡೂ ಕೂಡಾ ಹೇಗೆ ಭಿನ್ನ ಎಂಬುದನ್ನು ಇಲ್ಲಿ ನೋಡಿ. ಇನ್ನಷ್ಟು ಓದಿರಿ ಕಡಿಮೆ ಓದಿ ಫಿಕ್ಸೆಡ್ ಬಡ್ಡಿ ದರ ಎಂದರೇನು ಫಿಕ್ಸೆಡ್ ಹೋಮ್ ಲೋನ್ ಬಡ್ಡಿ ದರವು ಮಾರುಕಟ್ಟೆ ಶಕ್ತಿಗಳಲ್ಲಿನ ಬದಲಾವಣೆಗಳೊಂದಿಗೆ ದರವು ಏರಿಳಿತಗೊಳ್ಳುವುದಿಲ್ಲ. ಈ ದರವು ಲೋನ್ ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ. ನೀವು ಫಿಕ್ಸೆಡ್ ಬಡ್ಡಿ ದರವನ್ನು ಆಯ್ಕೆ ಮಾಡಿದಾಗ, ನಿಮ್ಮ ಇಎಂಐ ಗಳನ್ನು ಸುಲಭವಾಗಿ ಅಂದಾಜು ಮಾಡಬಹುದು. ಇದಲ್ಲದೆ, ದರವು ಸ್ಥಿರವಾಗಿರುವುದರಿಂದ, ನೀವು ಹೋಮ್ ಲೋನ್ ಮರುಪಾವತಿ ಅನ್ನು ಉತ್ತಮ ಸರಳತೆಯೊಂದಿಗೆ ಯೋಜಿಸಬಹುದು. ಆದಾಗ್ಯೂ, ಈ ದರವು ಸ್ಥಿರವಾಗಿರುವುದರಿಂದ, ಸಾಲದಾತರು ಫ್ಲೋಟಿಂಗ್ ಬಡ್ಡಿ ದರದ ಹೋಮ್ ಲೋನ್‌ಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಮೊತ್ತವನ್ನು ವಿಧಿಸುತ್ತಾರೆ. ನೀವು ಫಿಕ್ಸೆಡ್ ಬಡ್ಡಿ ಹೋಮ್ ಲೋನನ್ನು ಯಾವಾಗ ಆಯ್ಕೆ ಮಾಡಬೇಕು ಲೋನ್ ತೆಗೆದುಕೊಳ್ಳುವ ಸಮಯದಲ್ಲಿ ಬಡ್ಡಿ ದರವು ಕಡಿಮೆ ಇದ್ದರೆ ಮತ್ತು ನೀವು ಅದರಲ್ಲಿ ಹೆಚ್ಚಿನದನ್ನು ಪಡೆಯಲು ಬಯಸಿದರೆ ಈ ರೀತಿಯ ಹೋಮ್ ಲೋನ್ ಬಡ್ಡಿ ದರವು ನಿಮಗೆ ಸೂಕ್ತವಾಗಿರುತ್ತದೆ. ಉದಾಹರಣೆಗೆ, ದರವು ಕೆಲವು ವರ್ಷಗಳ ಹಿಂದೆ 12% ಆಗಿದ್ದರೆ ಮತ್ತು ಪ್ರಸ್ತುತ 10% ಕ್ಕೆ ಇದ್ದರೆ, ಈಗ ನಿಗದಿತ ದರದೊಂದಿಗೆ ಲೋನ್ ಪಡೆಯಲು ಉತ್ತಮ ಸಮಯವಾಗಿರುತ್ತದೆ. ಅಲ್ಲದೆ, ನಿರಂತರವಾಗಿ ಬದಲಾಯಿಸುವ ಬಡ್ಡಿ ದರದೊಂದಿಗೆ ನಿಮಗೆ ಅನಾನುಕೂಲವಾಗಿದ್ದರೆ, ಈ ಆಯ್ಕೆಯು ಹೆಚ್ಚಿನ ಸ್ಥಿರತೆಯನ್ನು ನೀಡುತ್ತದೆ. ಅಲ್ಲದೆ, ನೀವು ಇಎಂಐ ಗಳನ್ನು ಲೆಕ್ಕ ಹಾಕಿದ ನಂತರ ಬಡ್ಡಿದರವು ನಿಮ್ಮ ಮಾಸಿಕ ಆದಾಯದ 25–30% ಕ್ಕಿಂತ ಹೆಚ್ಚಾಗಿರುತ್ತದೆ ಎಂದು ಕಂಡುಕೊಂಡರೆ, ಈ ದರವನ್ನು ಆಯ್ಕೆ ಮಾಡಲು ನೀವು ಹಿಂಜರಿಯಬಾರದು. ಫ್ಲೋಟಿಂಗ್ ಬಡ್ಡಿ ದರ ಎಂದರೇನು ಫ್ಲೋಟಿಂಗ್ ಹೋಮ್ ಲೋನ್ ಬಡ್ಡಿ ದರವು ನಿಮ್ಮ ಲೋನ್ ಅವಧಿಯ ಸಮಯದಲ್ಲಿ ಬದಲಾಗುತ್ತದೆ. ನೀವು ಈ ಬಡ್ಡಿ ದರವನ್ನು ಆಯ್ಕೆ ಮಾಡಿದಾಗ, ಅತ್ಯಂತ ನಿಶ್ಚಿತತೆಯೊಂದಿಗೆ ನೀವು ಇಎಂಐ ಗಳನ್ನು ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ಬಡ್ಡಿ ದರದ ಪ್ರಯೋಜನವೆಂದರೆ ದರಗಳು ಕಡಿಮೆಯಾದಾಗ, ನೀವು ಕಡಿಮೆ ಇಎಂಐ ಗಳನ್ನು ಪಾವತಿಸುತ್ತೀರಿ. ಮತ್ತೊಂದೆಡೆ, ಬಡ್ಡಿ ದರವು ಹೆಚ್ಚಾದಾಗ, ನೀವು ನಿಮ್ಮ ಹೋಮ್ ಲೋನ್‌ಗೆ ಹೆಚ್ಚು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಹೋಮ್ ಲೋನ್ ಬಡ್ಡಿ ದರವು ಮತ್ತೆ ಮತ್ತೆ ಏರುತ್ತಿದ್ದರೆ, ಅವಧಿಯಲ್ಲಿ ವಿಸ್ತರಣೆಗಾಗಿ ನಿಮ್ಮ ಸಾಲದಾತರಿಗೆ ನೀವು ಮನವಿ ಮಾಡಬಹುದು. ಹೋಮ್ ಲೋನ್ ಅವಧಿಯು ಸಾಮಾನ್ಯವಾಗಿ ದೀರ್ಘವಾಗಿರುವುದರಿಂದ, ಸಂಪೂರ್ಣವಾಗಿ ಬಡ್ಡಿ ದರದಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತದೆ ಎಂಬುದನ್ನು ನೆನಪಿಡಿ. ನೀವು ಫ್ಲೋಟಿಂಗ್ ಬಡ್ಡಿ ಹೋಮ್ ಲೋನನ್ನು ಯಾವಾಗ ಆಯ್ಕೆ ಮಾಡಬೇಕು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ನೀವು ಚೆನ್ನಾಗಿ ಬದಲಾಗಿದ್ದರೆ, ಫ್ಲೋಟಿಂಗ್-ಬಡ್ಡಿ ಹೋಮ್ ಲೋನನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ. ಅಲ್ಲದೆ, ನೀವು ಹೋಮ್ ಲೋನ್ ದರಗಳು ಶೀಘ್ರದಲ್ಲೇ ಬರಬೇಕೆಂದು ನಿರೀಕ್ಷಿಸುತ್ತಿದ್ದರೆ, ಈ ಆಯ್ಕೆಯನ್ನು ಆರಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಹೆಚ್ಚುವರಿಯಾಗಿ, ಫ್ಲೋಟಿಂಗ್ ಬಡ್ಡಿ ಹೋಮ್ ಲೋನ್ ಪಡೆಯುವುದು ಪ್ರಯೋಜನಕಾರಿಯಾಗಿದೆ, ಏಕೆಂದರೆ ನೀವು ವೈಯಕ್ತಿಕ ಸಾಲಗಾರರಾಗಿ ಭಾಗಶಃ-ಮುಂಗಡ ಪಾವತಿ ಅಥವಾ ಫೋರ್‌ಕ್ಲೋಸರ್ ಮೇಲೆ ಯಾವುದೇ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ. ಸಮಯ ಮಿತಿ ಫಿಕ್ಸೆಡ್ ಬಡ್ಡಿ ದರ ಯಾವ ಹೋಮ್ ಲೋನ್ ಉತ್ತಮ, ಫಿಕ್ಸೆಡ್ ಅಥವಾ ಫ್ಲೋಟಿಂಗ್ ಆಗಿದೆ ಎಂಬುದನ್ನು ನಿರ್ಧರಿಸುವುದು ಸಂಪೂರ್ಣವಾಗಿ ನಿಮ್ಮ ಹಣಕಾಸು ಮತ್ತು ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಹೆಚ್ಚಿನ ಹೋಮ್ ಲೋನ್ ಒದಗಿಸುವವರು ಎರಡರ ಸಂಯೋಜನೆಯನ್ನು ಹೊಂದಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇದನ್ನು ಸಮಯಬದ್ಧ ಫಿಕ್ಸೆಡ್ ಬಡ್ಡಿ ದರ ಎಂದು ಕರೆಯಲಾಗುತ್ತದೆ. ಇಲ್ಲಿ, ಕಾಲಾವಧಿಯ ಮೊದಲ ಕೆಲವು ವರ್ಷಗಳಿಗೆ, ಸಾಮಾನ್ಯವಾಗಿ 3–5 ವರ್ಷಗಳಿಗೆ, ಲೋನ್ ಫಿಕ್ಸೆಡ್ ಬಡ್ಡಿ ದರದ ಲೋನ್ ಆಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಇದು ಫ್ಲೋಟಿಂಗ್ ಬಡ್ಡಿ ದರದ ಹೋಮ್ ಲೋನ್ ಆಗಿ ಪರಿವರ್ತಿಸುತ್ತದೆ. ಫಲಿತಾಂಶವಾಗಿ, ನೀವು ಎರಡೂ ಆಯ್ಕೆಗಳಲ್ಲಿ ಅತ್ಯುತ್ತಮವಾದದನ್ನು ಆನಂದಿಸಬಹುದು.
ಪ್ರತಿಯೊಬ್ಬರ ಜೀವನದಲ್ಲೂ ಮುಂದೆ ಒಂದು ಗುರಿ, ಹಿಂದೆ ಒಬ್ಬ ಗುರು ಇರಬೇಕು. ಅಂದಾಗ ಯಶಸ್ಸು ಸಾಧಿಸಬಹುದು. ಶಿಕ್ಷಣದ ಜೊತೆಗೆ ಜೀವನ ಕೌಶಲ್ಯಗಳನ್ನು ಬದುಕಿನುದ್ದಕ್ಕೂ ಅಳವಡಿಕೊಳ್ಳಬೇಕು. ಅಲ್ಲದೇ, ತರಬೇತಿಯ ಸದುಪಯೋಗ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಎಸ್ಪಿ ಯತೀಶ್ ಎನ್ ಹೇಳಿದರು. ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ ಹಾಗೂ ಸಿಡಾಕ್ ಜಿಲ್ಲಾ ಕಛೇರಿ ಗದಗ ಇವರ ಸಹಯೋಗದಲ್ಲಿ ಗದಗ-ಬೆಟಗೇರಿಯ ಅನನ್ಯ ನಗರ ಹಗೂ ಗ್ರಾಮೀಣಾಭಿವೃದ್ಧಿ ವಿವಿದೋದ್ದೇಶಗಳ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಮಾತನಾಡಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲೂರ ಬಸವರಾಜ ಮಾತನಾಡಿ, ಉತ್ತಮ ತರಬೇತಿ ಪಡೆದುಕೊಳ್ಳುವ ಮೂಲಕ ಸ್ವಯಂ ಉದ್ಯೋಗ ಮಾಡಬೇಕು ಎಂದ ಅವರು ಕೌಶಲ್ಯಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಿಡಾಕ್ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಅಂಗಡಿ ಮಾತನಾಡಿ, ನೂತನ ಉದ್ಯಮಗಳ ಆಯ್ಕೆ ಮಾಡಿಕೊಳ್ಳಬೇಕು. ಉದ್ಯಮಿಗಳಾಗಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂದರು. ಉದ್ಯಮಿದಾರ ರಮೇಶ ಹತ್ತಿಕಾಳ, ಜಿಲ್ಲಾ ಖಾದಿ ಗ್ರಾಮೋದ್ಯೊಗ ಅಧಿಕಾರಿ ಎಸ್.ಎಮ್. ಹಂಚಿನಮನಿ ಸೇರಿದಂತೆ ಇತರರು ಇದ್ದರು. ಮಂಜುನಾಥ ಮುಳಗುಂದ ಕಾರ್ಯಕ್ರಮ ವಂದಿಸಿದರು. ದ ವಂದನಾರ್ಪಣೆಯನ್ನು ಕು. ವಿಜಯಲಕ್ಷ್ಮಿ ನೆಲ್ಲೂರ ವಂದಿಸಿದರು.
Leave a Comment / Interesting, latest, News / By ಹೊಸ ಕನ್ನಡ / October 9, 2022 October 9, 2022 / 2 minutes of reading ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಮಾತಿನಂತೆ, ನಮಗೆ ಪ್ರಕೃತಿದತ್ತವಾಗಿ ದೊರೆತಿರುವ ಸುಂದರ ದೇಹವನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿ, ಕೀಳರಿಮೆ ಬೆಳೆಸಿಕೊಂಡು ಭಿನ್ನವಾಗಿ ಕಾಣಲು ಹೆಚ್ಚಿನ ಮಂದಿ ಹಾತೊರೆಯವುದು ಸಾಮಾನ್ಯವಾಗಿದೆ. ಸಾಮಾನ್ಯ ಜನರಿಗಿಂತ ವಿಭಿನ್ನವಾಗಿ ಕಾಣುವ ಹೆಬ್ಬಯಕೆಯಿಂದ ತಮ್ಮ ದೇಹದ ಮೇಲೆಯೇ ಪ್ರಯೋಗ ನಡೆಸಿ, ಪ್ರಾಣಿ ಅಥವಾ ರಾಕ್ಷಸನಂತೆ ಮಾರ್ಪಾಡು ಮಾಡಿಕೊಳ್ಳುವ ಮಂದಿಯಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಸಾಮಾನ್ಯವಾಗಿ ವಿಭಿನ್ನವಾಗಿ ಕಾಣಲು ಚಿತ್ರ- ವಿಚಿತ್ರ ಹೇರ್ ಸ್ಟೈಲ್, ಕಲರ್ ಮಾಡುವ ಇಲ್ಲವೇ ವಿವಿಧ ಬಗೆಯ ಆಪರೇಷನ್ ಮಾಡಿ ತಮಗೆ ಬೇಕಾದಂತೆ ದೇಹದ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿರುವ ಅನೇಕ ಸೆಲೆಬ್ರಿಟಿಗಳನ್ನು ನೋಡಿರಬಹುದು. ಈ ನಡುವೆ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಜನಪ್ರಿಯವಾಗಿದ್ದು, ದೇವರ, ತ್ರಿಶೂಲ, ಹೆಸರು, ವಿಭಿನ್ನ ಡಿಸೈನ್ ಹಾಕಿಸಿಕೊಳ್ಳುವವರನ್ನು ಕೂಡ ಗಮನಿಸಿರಬಹುದು. ಆದರೆ, ದೇಹ ಪೂರ್ತಿ ವಿಚಿತ್ರ ಹಚ್ಚೆ ಹಾಕಿಸಿಕೊಂಡವರ ನೋಡಿದ್ದೀರಾ?? ಇಂತಹವರ ಬಗ್ಗೆ ಮಾಹಿತಿ ಇಲ್ಲಿದೆ. ಮನುಷ್ಯನೋ ಅಥವಾ ಪ್ರಾಣಿಯೋ ಎಂದು ನೋಡುಗರು ಆಶ್ಚರ್ಯಪಡುವಂತೆ , ಬ್ರೆಜಿಲ್‌ನ ವ್ಯಕ್ತಿಯೊಬ್ಬ ಮುಖವನ್ನು ನಾಯಿಯಂತೆ ಮಾಡಿಸಿಕೊಂಡಿದ್ದಾನೆ. ಬ್ರೆಜಿಲ್ ನ ರೊಡ್ರಿಗೊ ಬ್ರಾಗಾ ಎಂಬ ವ್ಯಕ್ತಿ ವೃತ್ತಿಯಲ್ಲಿ ಆರ್ಟಿಸ್ಟ್ ಆಗಿದ್ದು, ನಾಯಿಗಳ ಮೇಲಿನ ಹುಚ್ಚು ಪ್ರೀತಿಯಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತನ್ನ ಮುಖವನ್ನು ನಾಯಿಯಂತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ, ಅವರು ರೋಗಗ್ರಸ್ತ ನಾಯಿಯನ್ನು ಕೊಂದು ಆ ನಾಯಿಯ ಮುಖವನ್ನು ಅವನ ಮುಖದ ಮೇಲೆ ಹಾಕಿದ್ದಾರೆ. ಹೀಗಾಗಿ, ಈ ವ್ಯಕ್ತಿ ಡಾಗ್ ಮ್ಯಾನ್ ಎಂದೇ ಫೇಮಸ್ ಆಗಿದ್ದಾರೆ. ನವದೆಹಲಿ ನಿವಾಸಿ ಕರಣ್ ಸಿಧು ಕಣ್ಣಿನ ಬಿಳಿಗುಡ್ಡೆಯಿಂದ ಹಿಡಿದು ದೇಹದ ಪ್ರತಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡಿದ್ದು, ಅದಕ್ಕಾಗಿ, ನ್ಯೂಯಾರ್ಕ್ಗೆ ತೆರಳಿ ತನ್ನ ಕಣ್ಣಿನ ಬಿಳಿ ಭಾಗಕ್ಕೂ ಟ್ಯಾಟೂ ಹಾಕಿಸಿಕೊಂಡು ಕಪ್ಪು ಮಾಡಿಸಿಕೊಂಡು ಬಂದಿದ್ದಾನೆ. ತಲೆಯಿಂದ ಪಾದದವರೆಗೆ ಎಲ್ಲ ಕಡೆಯಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಟ್ಯಾಟೂ ಜತೆ ವಿಶೇಷವಾಗಿ, ಆತನ ಕಿವಿಯ ರೂಪವನ್ನೂ ಆಪರೇಷನ್ ಮಾಡಿ ಬದಲಾಯಿಸಿಕೊಂಡಿದ್ದು, ಹಲ್ಲು ವಿಶೇಷವಾಗಿರಲಿ ಎಂದು ಮಾಮೂಲಿ ಹಲ್ಲನ್ನು ಕೀಳಿಸಿ ಮೆಟಲ್ ಹಲ್ಲನ್ನು ಹಾಕಿಸಿಕೊಂಡಿದ್ದು, ಇದೆಲ್ಲದರ ಹೊರತಾಗಿ ನಾಲಿಗೆ ಸಾಮಾನ್ಯವಾಗಿರಬಾರದೆಂದು ಅದನ್ನು ಸೀಳಿಸಿ ಹಾವಿನ ನಾಲಿಗೆಯಂತೆ ಸೀಳು ನಾಲಿಗೆ ಮಾಡಿಕೊಂಡಿದ್ದಾನೆ. ಇದನ್ನು ನೋಡಿದವರು ಕಾಲಕ್ಕೆ ತಕ್ಕ ಕೋಲ ಎಂದು ಹೇಳಿದರೂ ಕೂಡ ಅಚ್ಚರಿಯಿಲ್ಲ. ಟಾಮ್ ಲೆಪರ್ಡ್ ಚೀತಾ ಆಗಲು ತುಂಬಾ ಇಷ್ಟಪಡುತ್ತಿದ್ದ ವ್ಯಕ್ತಿಯಾಗಿ, ವಿಶ್ವಾದಾದ್ಯಂತ ಲೆಪರ್ಡ್ ಮ್ಯಾನ್ / ಸ್ಕೈ ಎಂದು ಜನಪ್ರಿಯವಾಗಿದ್ದವರು. ಗಿನ್ನಿಸ್ ವಿಶ್ವ ದಾಖಲೆಯಲ್ಲಿ ವಿಶ್ವದ ಮೊದಲ ಟ್ಯಾಟೂ ಮ್ಯಾನ್ ಎಂಬ ಹಿರಿಮೆಯ ಗರಿಯನ್ನು ಹೊಂದಿದ್ದವರು. ಸಾಧನೆ ಮಾಡುವ ತುಡಿತದಿಂದ ಹೆಚ್ಚು ಹಚ್ಚೆಗಳನ್ನು ಮಾಡಿಸಿಕೊಂಡು, ಅತಿ ಹೆಚ್ಚು ಹಚ್ಚೆ ಹಾಕಿಸಿಕೊಂಡ ವಯಸ್ಸಾದ ವ್ಯಕ್ತಿ ಎಂದು ಕೂಡ ಪ್ರಖ್ಯಾತಿ ಗಳಿಸಿದ್ದಾರೆ. ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ತನ್ನ ದೇಹದಾದ್ಯಂತ ಚೀತಾದಂತಹ ಹಚ್ಚೆಗಳನ್ನು ಹೊಂದಿದ್ದರೂ ಕೂಡ ಇಂದಿಗೂ ಅವರನ್ನು ಲೆಪರ್ಡ್ ಮ್ಯಾನ್ ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತ ಅನೇಕ ಜನರಿದ್ದಾರೆ. ಅವರು ಬಹುಶಃ ಮಾನವರಂತೆ ಕಾಣಲು ಇಷ್ಟಪಡೋದಿಲ್ಲವೋ ಏನೋ ತಿಳಿಯದು. ಅದಕ್ಕಾಗಿಯೇ ಅವರು ತಮ್ಮ ಸಂಪೂರ್ಣ ಲುಕ್ ಪರಿವರ್ತಿಸಿ, ತಮ್ಮನ್ನು ತಾವು ರಾಕ್ಷಸನಂತೆ ಕಾಣುವಂತೆ ಮಾಡಿದ್ದಾರೆ. ಅಂತಹ ಕೆಲವು ಜನರ ಚಿತ್ರಗಳನ್ನು ನೋಡಿದಾಗ ಹೆದರಿಕೆಯಾಗುವುದರಲ್ಲಿ ಸಂಶಯವಿಲ್ಲ. ಈ ವ್ಯಕ್ತಿ ತನ್ನ ದೇಹದ ಮೇಲೆ ವಿಚಿತ್ರ ಹಚ್ಚೆಗಳನ್ನು ಮಾಡಿಸಿಕೊಂಡಿದ್ದು, ದೇಹದ ಪ್ರತಿಯೊಂದೂ ಭಾಗ, ಕಣ್ಣುಗಳು, ಮೂಗು, ಕಿವಿಗಳು, ಗಂಟಲಿನಲ್ಲೂ ಪಿಯರ್ಸಿಂಗ್ ಮಾಡಿದ್ದಾರೆ. ಇದರ ಜೊತೆಗೆ ಈ ವಿಚಿತ್ರ ಮನುಷ್ಯ, ಮೂಗಿನಲ್ಲಿ ದೊಡ್ಡ ಉಂಗುರವನ್ನು ಸಹ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲಿ ತಮ್ಮ ದೇಹದ ಮೇಲೆ ಮೊದಲ ಟ್ಯಾಟೂ ಹಾಕಿಸಿಕೊಂಡಿರುವ ಈ ವ್ಯಕ್ತಿ, 28ನೇ ವಯಸ್ಸಿಗೆ ಸಂಪೂರ್ಣ ದೇಹದ ಎಲ್ಲ ಅಂಗಗಳಿಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿಶೇಷವೆಂಬಂತೆ, 2006 ರಲ್ಲಿ, ಗಿನ್ನಿಸ್ ವಿಶ್ವ ದಾಖಲೆಯಲ್ಲಿಯು ತನ್ನ ಹೆಸರು ಅಚ್ಚಳಿಯದಂತೆ ಉಳಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. 56 ವರ್ಷದ ಟೆಡ್ ರಿಚರ್ಡ್ಸ್ ಎಂಬ ಯುಕೆಯಲ್ಲಿ ವಾಸಿಸುವ ವ್ಯಕ್ತಿಗೆ ಗಿಳಿ ಎಂದರೆ ಎಲ್ಲಿಲ್ಲದ ವ್ಯಾಮೋಹ, ಹಾಗಾಗಿ, ತನ್ನ ದೇಹದಾದ್ಯಂತ ಗಿಳಿಯಂತಹ ಹಚ್ಚೆಗಳನ್ನು ಮಾಡಿಸಿಕೊಂಡಿದ್ದಾರೆ. ಇವರನ್ನು ಗಿಳಿ ಮನುಷ್ಯ ಎಂದು ಕೂಡ ಕರೆಯಲಾಗುತ್ತದೆ. ಟೆಡ್ ತನ್ನ ಮೊದಲ ಹಚ್ಚೆಯನ್ನು 1976 ರಲ್ಲಿ ಮಾಡಿಸಿಕೊಂಡಿದ್ದು, ಬಳಿಕ ಅವರು ತಮ್ಮ ಇಡೀ ದೇಹದ ಮೇಲೆ 110 ವಿಶಿಷ್ಟ ಹಚ್ಚೆಗಳನ್ನು ಮಾಡಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದ್ದಾರೆ. ಇದರ ಜೊತೆಗೆ ಅವರು 50 ಪಿಯರ್ಸಿಂಗ್ ಸಹ ಮಾಡಿಸಿ ಕೊಂಡು ನಾಲಿಗೆಯನ್ನು ಸಹ ಕತ್ತರಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ವಾಸಿಸುತ್ತಿದ್ದ ಹೊರೇಸ್ ರಿಡ್ಲರ್ ಎಂಬ ಹೆಸರಿನ ಜೀಬ್ರಾ ಮ್ಯಾನ್, ತನ್ನ ದೇಹದಾದ್ಯಂತ ಜೀಬ್ರಾಗಳಂತಹ ಹಚ್ಚೆಗಳನ್ನು ಹೊಂದಿದ್ದು, ದೇಹದಾದ್ಯಂತ ಬಿಳಿ ಮತ್ತು ಕಪ್ಪು ಪಟ್ಟೆಗಳನ್ನು ಕೂಡ ಹಾಕಿಸಿಕೊಂಡಿದ್ದಾರೆ. ತಮ್ಮ ವಿಭಿನ್ನ ರೀತಿಯ ಟ್ಯಾಟು ಮೂಲಕ ವಿಭಿನ್ನವಾಗಿ ಜೀವಿಸುವ ಪ್ರವೃತ್ತಿ ಹೊಂದಿದ್ದಾರೆ. Share this: Click to share on WhatsApp (Opens in new window) Click to share on Facebook (Opens in new window) Click to share on Twitter (Opens in new window) Click to share on LinkedIn (Opens in new window) Click to share on Telegram (Opens in new window) Click to print (Opens in new window) Like this: Like Loading... Related Post navigation ← Previous Post Next Post → About The Author ಹೊಸ ಕನ್ನಡ You must log in to post a comment. Recent Updates ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ November 29, 2022 Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ! November 29, 2022 ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ? November 29, 2022 SBI ಗ್ರಾಹಕರೇ ಸಿಹಿ ಸುದ್ದಿ | ನಿಮ್ಮ ಖಾತೆ ವರ್ಗಾವಣೆ ಈಗ ಇನ್ನಷ್ಟು ಸುಲಭ | ಹೆಚ್ಚಿನ ಮಾಹಿತಿ ಇಲ್ಲಿದೆ! November 29, 2022 ಸಾರ್ವಜನಿಕರೇ ನಿಮಗೊಂದು ಮುಖ್ಯವಾದ ಮಾಹಿತಿ | ಡಿ.2 ರಿಂದ ಈ ರೈಲುಗಳು ಮತ್ತೆ ಆರಂಭ | ಯಾವುದೆಲ್ಲಾ? ಇಲ್ಲಿದೆ ಸಂಪೂರ್ಣ ಪಟ್ಟಿ!!! November 29, 2022 ಪಾಸ್ತಾ ಕಂಪನಿಯ ಮೇಲೆ ಬರೋಬ್ಬರಿ 40 ಕೋಟಿ ಮೊಕದ್ದಮೆ ಹೂಡಿದ ಮಹಿಳೆ | ಕಾರಣ ಕೇಳಿದರೆ ನೀವು ಹೀಗೂ ಇದೆಯಾ ಅಂತೀರಾ… November 29, 2022 ವಿಟ್ಲ : ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ದಾರುಣ ಸಾವು| November 29, 2022 ಕೊಡಗಿನಲ್ಲಿ ಹೇಯಕೃತ್ಯ ಬೆಳಕಿಗೆ : ಹಸುವಿನ ಮೇಲೆ ಲೈಂಗಿಕ ತೃಷೆ ತೀರಿಸಿದ ಕಾಮಾಂಧ ವ್ಯಕ್ತಿ | ರೆಡ್‌ಹ್ಯಾಂಡ್‌ ಆಗಿ ಹಿಡಿದ ಗ್ರಾಮಸ್ಥರು November 29, 2022 BMTC ಹೊಸ ಆ್ಯಪ್! ಇನ್ನು ಮುಂದೆ ಬಸ್ ಪ್ರಯಾಣ ಇನ್ನಷ್ಟು ಸುಲಭ‌, ಆರಾಮದಾಯಕ November 29, 2022 ಸಿಲಿಕಾನ್‌ ಸಿಟಿ ಬೆಂಗಳೂರಲ್ಲೂ ಧರ್ಮ ದಂಗಲ್ : ಹಿಂದೂ ಸಂಘಟನೆಯ 25ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ November 29, 2022 Subscribe to Hosakannada via Email Enter your email address to subscribe to this Website and receive notifications of new posts by email. Email Address Subscribe Recent Post ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ November 29, 2022 Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ! November 29, 2022 ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ? November 29, 2022 SBI ಗ್ರಾಹಕರೇ ಸಿಹಿ ಸುದ್ದಿ | ನಿಮ್ಮ ಖಾತೆ ವರ್ಗಾವಣೆ ಈಗ ಇನ್ನಷ್ಟು ಸುಲಭ | ಹೆಚ್ಚಿನ ಮಾಹಿತಿ ಇಲ್ಲಿದೆ! November 29, 2022 ಸಾರ್ವಜನಿಕರೇ ನಿಮಗೊಂದು ಮುಖ್ಯವಾದ ಮಾಹಿತಿ | ಡಿ.2 ರಿಂದ ಈ ರೈಲುಗಳು ಮತ್ತೆ ಆರಂಭ | ಯಾವುದೆಲ್ಲಾ? ಇಲ್ಲಿದೆ ಸಂಪೂರ್ಣ ಪಟ್ಟಿ!!! November 29, 2022
ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಕರ್‌ 2 ವರ್ಷಗಳ ಹಿಂದೆಯೇ ಪೊಲೀಸರಿಗೆ ಅಫ್ತಾಬ್‌ ವಿರುದ್ಧ ದೂರು ನೀಡಿದ್ದಳು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ BK Ashwin First Published Nov 23, 2022, 4:35 PM IST ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಕರ್‌ (Shraddha Walkar) ಹತ್ಯೆ ಪ್ರಕರಣ (Murder Case) ದಿನೇ ದಿನೇ ಒಂದೊಂದು ಟ್ವಿಸ್ಟ್‌ ಸಿಗುತ್ತಲೇ ಇದೆ. ಶ್ರದ್ಧಾ ವಾಕರ್‌ಳನ್ನು ಅಫ್ತಾಬ್‌ ಪೂನಾವಾಲ (Aftab Poonawalla) ಬರ್ಬರವಾಗಿ ಹತ್ಯೆ ಮಾಡಿದ್ದು, ಆಕೆಯ ಮೃತದೇಹವನ್ನು 35 ಪೀಸ್‌ (Piece) ಮಾಡಿದ್ದಾನೆ. ಅಲ್ಲದೆ, ಆಕೆಯ ಮೃತದೇಹವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ (Refrigerator) ಎಂದೂ ದೆಹಲಿ ಪೊಲೀಸರು (Delhi Police) ಮಾಹಿತಿ ನೀಡಿದ್ದರು. ಇನ್ನು, ಈ ಹತ್ಯೆ ಮೇ ತಿಂಗಳಲ್ಲಿ ನಡೆದಿದ್ದರೂ, ಇದು ಬೆಳಕಿಗೆ ಬಂದಿದ್ದು ಮಾತ್ರ ನವೆಂಬರ್‌ನಲ್ಲಿ ಅಂದರೆ 6 ತಿಂಗಳ ಬಳಿಕ. ಆದರೆ, ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಕರ್‌ 2 ವರ್ಷಗಳ ಹಿಂದೆಯೇ ಪೊಲೀಸರಿಗೆ ಅಫ್ತಾಬ್‌ ವಿರುದ್ಧ ದೂರು ನೀಡಿದ್ದಳು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ತನ್ನ ಲಿವ್‌ - ಇನ್‌ - ಪಾರ್ಟ್‌ನರ್‌ ಅಫ್ತಾಬ್‌ ಪೂನಾವಾಲ ತನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಹಾಗೂ ನನ್ನ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡುತ್ತಾನೆ ಎಂದು ನನಗೆ ಭಯವಿದೆ ಎಂದು ಆಕೆ ಮಹಾರಾಷ್ಟ್ರ ಪೊಲೀಸರಿಗೆ (Maharashtra Police) ದೂರು ನೀಡಿದ್ದಳಂತೆ. ನವೆಂಬರ್ 23, 2020 ರಂದು ಶ್ರದ್ಧಾ ವಾಕರ್‌ ನೀಡಿದ್ದ ದೂರಿನ ಪತ್ರ ಸರಿಯಾಗಿ 2 ವರ್ಷಗಳ ಬಳಿಕ ಅಂದರೆ ನವೆಂಬರ್ 23, 2022 ರಂದೇ ಬೆಳಕಿಗೆ ಬಂದಿರುವುದು ಕಾಕತಾಳೀಯವೋ ಅಚ್ಚರಿಯ ಸಂಗತಿಯೋ. ಅಅಲ್ಲದೆ, ಅಫ್ತಾಬ್ ಪೂನಾವಾಲ ತನ್ನ ಮೇಲೆ ಹಲ್ಲೆ ಮಾಡುತ್ತಾನೆ, ಇದು ಆತನ ಪೋಷಕರಿಗೂ ಗೊತ್ತಿದೆ ಎಂದೂ ಶ್ರದ್ಧಾ ವಾಕರ್‌ ದೂರಿನಲ್ಲಿ ತಿಳಿಸಿದ್ದಳೂ ಎಂದೂ ಅಧಿಕಾರಿಯೊಬ್ಬುರ ಬುಧವಾರ ಮಾಹಿತಿ ನೀಡಿದ್ದಾರೆ. ಇದನ್ನು ಓದಿ: Shraddha murder Case: ಪಾಲಿಗ್ರಾಫ್‌ ಪರೀಕ್ಷೆಗೆ ಒಳಗಾದ ಅಫ್ತಾಬ್ ಪೂನಾವಾಲಾ ಶ್ರದ್ಧಾ ವಾಕರ್‌ಳನ್ನು ಅಫ್ತಾಪ್‌ ಪೂನಾವಾಲ ಕತ್ತು ಹಿಸುಕಿ ಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ, ಆಕೆಯ ಮೃತದೇಹವನ್ನು 35 ಪೀಸ್‌ಗಳಾಗಿ ಮಾಡಿ, ದೇಹದ ಹಲವು ಭಾಗಗಳನ್ನು ಸುಮಾರು 3 ವಾರಗಳ ಕಾಲ 300 ಲೀಟರ್‌ ಫ್ರಿಡ್ಜ್‌ನಲ್ಲಿಟ್ಟಿದ್ದ. ನಸುಕಿನ ಜಾವ ಆಕೆಯ ಮೃತದೇಹದ ಹಲವು ಭಾಗಗಳನ್ನು ಹಲವು ದಿನಗಳ ಕಾಲ ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದ ಕಾಡಿನಲ್ಲಿ ಹಾಗೂ ನಗರದ ಹಲವೆಡೆ ಮೃತದೇಹ ಬಿಸಾಡಿದ್ದ ಎಂದೂ ದೆಹಲಿ ಪೊಲೀಸರು ಹೇಳಿದ್ದಾರೆ. ಮೇ ತಿಂಗಳಲ್ಲಿ ಈ ಹತ್ಯೆ ಪ್ರಕರಣ ನಡೆದಿದೆ ಎಂದೂ ತಿಳಿದುಬಂದಿದೆ. ಶ್ರದ್ಧಾ 2 ವರ್ಷಗಳ ಹಿಂದೆ ನೀಡಿದ್ದ ದೂರಿನ ವಿವರ.. ಶ್ರದ್ಧಾ ವಾಕರ್‌ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ನಿವಾಸಿಯಾಗಿದ್ದಳು. ಆಕೆ ನವೆಂಬರ್ 2020ರಲ್ಲಿ ಅಫ್ತಾಬ್‌ ಪೂನಾವಾಲ ತನ್ನನ್ನು ನಿಂದಿಸುತ್ತಿದ್ದಾನೆ ಹಾಗೂ ಪದೇ ಪದೇ ಹಲ್ಲೆ ಮಾಡುತ್ತಾನೆ ಎಂದೂ ಪಾಲ್ಘರ್‌ ಪ್ರದೇಶದ ತುಲಿಂಜ್‌ ಪೊಲೀಸರಿಗೆ ಆಕೆ ದೂರು ನೀಡಿದ್ದಳು. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಂದು ಭೀಭತ್ಸ ಕೃತ್ಯ: ತನ್ನ ಕುಟುಂಬದ ನಾಲ್ವರನ್ನು ಕೊಂದ ಮಾದಕ ವ್ಯಸನಿ..! ಅಲ್ಲದೆ, ಇಂದು ಆತ ನನ್ನನ್ನು ಉಸಿರುಗಟ್ಟಿ ಕೊಲೆ ಮಾಡಲು ಯತ್ನಿಸಿದ ಹಾಗೂ ಅವನು ನನ್ನನ್ನು ಕೊಲೆ ಮಾಡಿ ಪೀಸ್‌ಗಳನ್ನಾಗಿ ಕಟ್‌ ಮಾಡಿ ಎಸೆಯುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ ಹಾಗೂ ಬ್ಲ್ಯಾಕ್‌ಮೇಲ್‌ ಮಾಡುತ್ತಾನೆ. ಆದರೆ, ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುವ ಕಾರಣ ನನಗೆ ಪೊಲೀರ ಬಳಿ ಹೋಗುವ ಧೈರ್ಯ ಸಹ ಇಲ್ಲ ಎಂದೂ ಶ್ರದ್ಧಾ ವಾಕರ್‌ ದೂರಿನಲ್ಲಿ ತಿಳಿಸಿದ್ದಳು. ಅಲ್ಲದೆ, ನನ್ನ ಮೇಲೆ ಅಫ್ತಾಬ್‌ ಹಲ್ಲೆ ಮಾಡುತ್ತಾನೆ ಹಾಗೂ ನನನ್ನು ಕೊಲೆ ಮಾಡಲು ಯತ್ನಿಸಿದ ಎಂಬುದು ಅವನ ಪೋಷಕರಿಗೂ ಗೊತ್ತಿದೆ ಎಂದು ಸಹ ಶ್ರದ್ಧಾ ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೆ, ನಾವಿಬ್ಬರೂ ಲಿವ್ ಇನ್‌ ಪಾರ್ಟ್‌ನರ್‌ ಆಗಿ ಜೊತೆಯಲ್ಲಿ ವಾಸ ಮಾಡುತ್ತಿರುವುದು ಅಫ್ತಾಬ್‌ ಪೊಷಕರಿಗೆ ಗೊತ್ತಿತ್ತು ಹಾಗೂ ವಾರಾಂತ್ಯದಲ್ಲಿ ಅವರು ನಮ್ಮನ್ನು ಭೇಟಿ ಮಾಡುತ್ತಿದ್ದರು ಎಂದೂ ಶ್ರದ್ಧಾ ವಾಕರ್‌ ದೂರಿನಲ್ಲಿ ತಿಳಿಸಿದ್ದಳು ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: Shraddha Walker Murder Case: ಅಫ್ತಾಬ್‌ಗೆ ಪಾಲಿಗ್ರಾಫ್‌ ಪರೀಕ್ಷೆ ಮಾಡಲು ದೆಹಲಿ ಪೊಲೀಸರಿಗೆ ಕೋರ್ಟ್‌ ಅನುಮತಿ "ನಾವು ಯಾವುದೇ ಸಮಯದಲ್ಲಿಯಾದರೂ ಶೀಘ್ರದಲ್ಲೇ ಮದುವೆಯಾಗುವುದರಿಂದ ಮತ್ತು ಅವರ ಕುಟುಂಬದ ಆಶೀರ್ವಾದವನ್ನು ಹೊಂದಿದ್ದರಿಂದ ನಾನು ಅವನೊಂದಿಗೆ ವಾಸಿಸುತ್ತಿದ್ದೆ. ಆದರೆ, ಇನ್ನು ಮುಂದೆ, ನಾನು ಅವನೊಂದಿಗೆ ವಾಸಿಸಲು ಸಿದ್ಧನಿಲ್ಲ. ಏಕೆಂದರೆ, ನನ್ನನ್ನು ಎಲ್ಲಿ ನೋಡಿದರೂ, ನನ್ನನ್ನು ಕೊಲ್ಲುವಂತೆ ಅಥವಾ ನೋಯಿಸುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ದೈಹಿಕ ಹಾನಿ ಸಂಭವಿಸಿದೆ ಎಂದು ಪರಿಗಣಿಸಬೇಕು ಎಂದೂ ಮಹಾರಾಷ್ಟ್ರ ಪೊಲೀಸರಿಗೆ ನೀಡಿರುವ ದೂರಿನ ಪತ್ರದಲ್ಲಿ ಹೇಳಿದ್ದಾಳೆ.
ದಿನಾಂಕ 23-02-2020 ರಂದು 1600 ಗಂಟೆಯ ಸುಮಾರಿಗೆ ಫಿರ್ಯಾದಿ ಯಾಧವರಾವ ತಂದೆ ಶೇಶಿರಾವ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, ಸಾ: ಕಾರಾಮುಂಗಿ, ತಾ: ನಾರಾಯಣಖೇಡ, ಜಿ: ಮೇದಕ, ಸದ್ಯ: ಸಂಗೊಳಗಿ, ತಾ: ಜಿ: ಬೀದರ ರವರ ತಮ್ಮನಾದ ಪ್ರಭು ತಂದೆ ಶೇಶಿರಾವ ಬಿರಾದಾರ ವಯ: 35 ವರ್ಷ ಇತನು ಚಾಂಗಲೇರಾ ಶಿವಾರದ ಅರರಣ್ಯ ಪ್ರದೇಶದಲ್ಲಿ ಜಡಿ ಬೂಟಿ ಹುಡುಕುವಾಗ ಆಕಸ್ಮಿಕವಾಗಿ ಯಾವುದೋ ಒಂದು ವಿಷ ಜಂತು (ಹಾವು) ಪ್ರಭು ಇತನ ಎಡಗೈ ಮುಂಗೈಗೆ ಕಚ್ಚಿದ್ದರಿಂದ ಆತನಿಗೆ ಖಾಸಗಿ ಔಷಧ ಹಾಕಿದರು ಸಹ ಸದರಿ ಗುಣಮುಖವಾಗದೆ ದಿನಾಂಕ: 24-02-2020 ರಂದು ಮೃತಪಟ್ಟಿರುತ್ತಾನೆ, ಪ್ರಭು ಇತನ ಸಾವಿನಲ್ಲಿ ಯಾರ ಮೇಲೆ ಯಾವುದೆ ತರಹ ಸಂಶಯ ಇರುವುದ್ದಿಲ್ಲ ಅಂತಾ ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 05/2020, ಕಲಂ. 174 ಸಿ.ಆರ್.ಪಿ.ಸಿ :- ಫಿರ್ಯಾದಿ ಪುಜಾ ಗಂಡ ಶಿವಪ್ರಕಾಶ ಗಾರಂಪಳ್ಳಿ ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಹಿಲಾಲಪುರ, ಸದ್ಯ: ಕೈಲಾಶ ನಗರ ಗುಂಪಾ ಬೀದರ ರವರ ಗಂಡನಾದ ಶಿವಪ್ರಕಾಶ ತಂದೆ ಬಸವಂತ ಗಾರಂಪಳ್ಳಿ ವಯ: 29 ವರ್ಷ ರವರು ಹೊಟ್ಟೆ ಬೇನೆಯಿಂದ ನರಳಿ ಹೊಟ್ಟೆ ಬೇನೆ ಕಡಿಮೆ ಆಗದೇ ಇರುವುದರಿಂದ ದಿನಾಂಕ 24-02-2020 ರಂದು 0900 ಗಂಟೆಯಿಂದ 1100 ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ, ತನ್ನ ಗಂಡನ ಮರಣದಲ್ಲಿ ಯಾವುದೇ ರೀತಿಯ ಯಾರ ಮೇಲೆಯೂ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 06/2020, ಕಲಂ. 174(ಸಿ) ಸಿ.ಆರ್.ಪಿ.ಸಿ :- ಫಿರ್ಯಾದಿ ಮಹ್ಮದ ಯುಸುಫ ತಂದೆ ಬಸಿರೋದ್ದಿನ್ ನಿಲಂಗೆ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಬುನಕರ ಕಾಲೋನಿ ತ್ರೀಪೂರಾಂತ ಬಸವಕಲ್ಯಾಣ ರವರ ತಂದೆಯಾದ ಬಸಿರೋದ್ದಿನ್ ನಿಲಂಗೆ ರವರು ಬಸವಕಲ್ಯಾಣ ನಗರದ ಶಾಹಪೂರ ಓಣಿಯಲ್ಲಿರುವ ತಾಜೋದ್ದಿನ್ ಸಾಮಿಲನಲ್ಲಿ ಸುಮಾರು 4 ವರ್ಷದಿಂದ ವಾಚನ್ ಕೆಲಸ ಮಾಡುತ್ತಿದ್ದು, ಪ್ರತಿ ದಿವಸ 2000 ಗಂಟೆಗೆ ಹೋಗಿ 0800 ಗಂಟೆಗೆ ಮರಳಿ ಮನೆಗೆ ಬರುತ್ತಿದ್ದರು, ಹೀಗಿರುವಾಗ ಪ್ರತಿ ದಿವಸದಂತೆ ದಿನಾಂಕ 23-02-2020 ರಂದು 2200 ಗಂಟೆಗೆ ವಾಚಮೇನ್ ಕರ್ತವ್ಯಕ್ಕೆ ಹೋಗಿ ಸದರಿ ಸಾಮಿಲನಲ್ಲಿ ಮಲಗಿಕೊಳ್ಳಲು ಒಂದು ಕಬ್ಬಿಣದ ಪಲಂಗ ಮೇಲೆ ಹಾಸಿಗೆ ಹಾಸಿಕೊಂಡು ಮಲಗಿದ್ದು ಪಕ್ಕದಲ್ಲೆ ಎರ್ ಕೂಲರ್ ಇದ್ದು ಸದರಿ ಕೂಲರಗೆ ವಿದ್ಯುತ ಸಂಪರ್ಕ ಕುರಿತು ಅಲ್ಲೆ ಒಂದು ಸ್ವಿಚ್ ಬೋರ್ಡ ಇದ್ದು ತಂದೆಯ ಕಾಲಿಗೆ ಆಕಸ್ಮಿಕವಾಗಿ ವಿದ್ಯುತ್ ವೈರ ತಗುಲಿ ಬೆಂಕಿಯಾಗಿ ಮೈಮೇಲೆ ಇದ್ದ ಬಟ್ಟೆಗಳಿಗೆ ಮತ್ತು ಹಾಸಿಗೆಗಳಿಗೆ ಬೆಂಕಿ ಹತ್ತಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಮಲಗಿದ ಸ್ಥಳದಲ್ಲಿ ಮೃತಪಟ್ಟಿರಬಹುದು, ಸದರಿ ಘಟನೆಯು ದಿನಾಂಕ 23-02-2020 ರಂದು 2300 ಗಂಟೆಯಿಂದ ದಿನಾಂಕ 24-02-2020 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ, ತಂದೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುತ್ತಾರೋ ಅಥವಾ ಬೆಂಕಿ ಹತ್ತಿ ಮೃತಪಟಿರುತ್ತಾರೋ ಎಂಬುವ ಬಗ್ಗೆ ತಂದೆಯ ಸಾವಿನ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಾರ್ಕೇಟ್ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 10/2020, ಕಲಂ. 177 ಐಪಿಸಿ :- ದಿನಾಂಕ 20-02-2020 ರಂದು ಫಿರ್ಯಾದಿ ಸಂಗಶೆಟ್ಟಿ ವಯ: 59 ವರ್ಷ, ಉ: ಮುಖ್ಯ ಆಡಳಿತ ಅಧಿಕಾರಿ, ಪ್ರಿನ್ಸಿಪಲ್ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ಬೀದರ ರವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸಾರಂಶವೆನಂದರೆ ಮಲ್ಲಿಕಾರ್ಜುನ ತಂದೆ ಹಣಮಂತ ಸಾ: ಅಲಿಯಂಬರ ಗ್ರಾಮ, ತಾ: ಬೀದರ ಇವನು ಈ ಮೊದಲು 1) ಎಸ್.ಸಿ ನಂ. 01/2018 ಮತ್ತು 2) ಎಸ್.ಸಿ ನಂ. 402/2017 ನೇದರಲ್ಲಿ ಆರೋಪಿತರಿಗೆ ಜಾಮೀನು ನೀಡಿದ್ದು ಸದರಿಯವನು ದಿನಾಂಕ 20-02-2020 ರಂದು 1730 ಗಂಟೆಯ ಸುಮಾರಿಗೆ ಮಾನ್ಯ ಪ್ರಿನ್ಸಿಪಲ್ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ಬೀದರ ಎಸ್.ಸಿ ನಂ. 04/2020 ನೇದರಲ್ಲಿ ಆರೋಪಿತರಿಗೆ ಜಾಮೀನು ನೀಡುವ ಕುರಿತು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ನಾನು ಈ ಮೊದಲು ಯಾರಿಗೂ ಜಾಮೀನು ನೀಡಿರುವದಿಲ್ಲಾ ಎಂದು ಸುಳ್ಳು ಅಫಿಡೇವಿಟ್ ಹಾಜರುಪಡಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಅಪರಾಧ ವೆಸಗಿರುತ್ತಾನೆಂದು ಇರುವ ದೂರಿನ ಸಾರಂಶವು ಅಸಂಜ್ಞೆ ಅಪರಾಧ ಇರುವುದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಮನವಿ ಪತ್ರದ ಮೂಲಕ ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ 2 ನೇ ನ್ಯಾಯಾಲಯ ಬೀದರ ರವರಲ್ಲಿ ವಿನಂತಿಸಿಕೊಂಡಾಗ ಮಾನ್ಯ ನ್ಯಾಯಾಲಯದ ಅನುಮತಿ ಮೇರೆಗೆ ಸದರಿ ಆರೋಪಿ ಮಲ್ಲಿಕಾರ್ಜುನ ಇತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 19/2020, ಕಲಂ. 379 ಐಪಿಸಿ :- ದಿನಾಂಕ 23-02-2020 ರಂದು ನಸುಕಿನ ಜಾವ ಅಮರೇಶ್ವರ ರಥೋತ್ಸವದ ಮೇರವಣಿಗೆ ಅಮರೇಶ್ವರ ಮಂದಿರದಿಂದ ಅಗ್ನಿ ಕುಂಡದವರೆಗೆ ಬರುವ ಕಾಲಕ್ಕೆ ಫಿರ್ಯಾದಿ ಡಾ: ಮಹೇಶ ತಂದೆ ಸೂರ್ಯಕಾಂತ ಫುಲಾರಿ ಸಂಜೀವಿನಿ ಆಸ್ಪತ್ರೆ ಔರಾದ(ಬಿ) ರವರ ಮನೆಯ ಮುಂದೆ ರಥೋತ್ಸವ ಇರುವಾಗ 0530 ಗಂಟೆಗೆ ಫಿರ್ಯಾದಿಯವರ ತಂಗಿ ರೇಖಾದೇವಿ ಹಾಗೂ ಚಿಕ್ಕಮ್ಮಾ ಸುನೀತಾ ಗಂಡ ಸಂಜುಕುಮಾರ ರವರು ರಥೋತ್ಸವದಲ್ಲಿರುವ ಅಮರೇಶ್ವರ ದೇವರ ದಶರ್ನ ಪಡೆಯಲು ರಥದ ಹತ್ತಿರ ಬಂದಾಗ ಹೆಚ್ಚಿನ ಜನ ಸಂಧಣಿಯಲ್ಲಿ ನೂಕು ನುಗ್ಗಲು ಇದ್ದು ಈ ವೇಳೆಗೆ ಜನ ಸಂಧಣಿಯಲ್ಲಿ ತಂಗಿ ರೇಖಾದೇವಿ ಇವಳ ಕೊರಳಿನಲ್ಲಿದ್ದ 4.5 ತೊಲೆಯ ಬಂಗಾರದ ಗಂಟನ ಚೈನು ಅ.ಕಿ 1,35,000/- ರೂ. ನೇದು ಹಾಗೂ ಚಿಕ್ಕಮ್ಮ ಸುನೀತಾ ಇವರ ಕೊರಳಿನಲ್ಲಿದ್ದ 2 ತೊಲೆಯ ಬಂಗಾರದ ಲಾಕೇಟ ಅ.ಕಿ 60,000/- ರೂ. ನೇದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. ಕರಡಿ ಕಡಿತ ಅಡಿಯಲ್ಲಿ :- ದಿನಾಂಕ 24-02-2020 ರಂದು ಔರಾದದಲ್ಲಿ ಅಂಗಡಿ ಇದ್ದುದ್ದರಿಂದ ಫೂಲಸಿಂಗ್ ತಾಂಡಾದ ಫಿರ್ಯಾದಿ ಪ್ರಭು ತಂದೆ ಮುನ್ನಾ ಪವಾರ ವಯ: 40 ವರ್ಷ, ಜಾತಿ: ಲಮಾಣಿ, ಸಾ: ಘಮಾ ನಾಯಕ ತಾಂಡ ರವರ ಮಾವನ ದನಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುವ ಕುರಿತು ತಾಂಡದಿಂದ ಫೂಲಸಿಂಗ್ ತಾಂಡಕ್ಕೆ ಕಾಲು ದಾರಿಯಿಂದ ನಡೆದುಕೊಂಡು ಹೋಗುವಾವ ತಾಂಡಾದ ಹಿರಾಮಣ ಇವರ ಹೊಲದ ಹತ್ತಿರ ಹೋದಾಗ ಒಂದು ಕರಡಿ ಬಂದಿದ್ದು ಫಿರ್ಯಾದಿಯು ಅದಕ್ಕೆ ನೋಡಿ ಓಡಿ ಹೋಗಿ ಒಂದು ಮರ ಹತ್ತುವಾಗ ಕರಡಿ ಫಿರ್ಯಾದಿಗೆ ಹಿಂಬಾಲಿಸಿಕೊಂಡು ಬಂದು ಮರ ಹತ್ತುವಾಗ ಎಡ ಕುಂಡಿ ತಿಕಕ್ಕೆ ಕಚ್ಚಿರುತ್ತದೆ ಆಗ ಫಿರ್ಯಾದಿಯು ಜೋರಾಗಿ ಅದರ ಕುದಲು ಹಿಡಿದು ಎಳೆದಾಗ ಫಿರ್ಯಾದಿಗೆ ಬಿಟ್ಟು ಓಡಿ ಹೋಗಿರುತ್ತದೆ, ನಂತರ ಫಿರ್ಯಾದಿಯ ಭಾವ ಮತ್ತು ಮಗ ಚಿಕಿತ್ಸೆಗಾಗಿ ಔರಾದ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆ, ಕರಡಿಯು ಆಕಸ್ಮಿಕವಾಗಿ ಕಚ್ಚಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ದೂರು ಇರುವುದಿಲ್ಲ ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 02/2020, ಕಲಂ. ಕರಡಿ ಕಡಿತ ಅಡಿಯಲ್ಲಿ :- ದಿನಾಂಕ 24-02-2020 ರಂದು ಫಿರ್ಯಾದಿ ಗೋಪಾಲ ತಂದೆ ಗೋವಿಂದ ರಾಠೋಡ ವಯ: 35 ವರ್ಷ, ಜಾತಿ: ಲಮಾಣಿ, ಸಾ: ಖೇಮಾ ತಾಂಡಾ ಮಹಾಡೊಣಗಾಂವ ರವರ ತಾಂಡದ ಹತ್ತಿರ ಇರುವ ಮಾಣಿಕ ಇವರ ಹೊಲದಲ್ಲಿ ಕರಡಿ ಬಂದಿದ್ದು ಫಿರ್ಯಾದಿ ಮತ್ತು ಫಿರ್ಯಾದಿಯ ಮಕ್ಕಳು ಹಾಗೂ ತಾಂಡದ ರಮೇಶ ಹಾಗು ಇತರೆ ಜನರು ಕರಡಿ ನೋಡಲು ಹೋದಾಗ ಕರಡಿ ಒಮ್ಮೇಲೆ ಫಿರ್ಯಾದಿಯವರ ಮಗ ಅಶೋಕ ಈತನ ಮೇಲೆ ಬಿದ್ದು ತಲೆಗೆ ಕಚ್ಚಿರುತ್ತದೆ ಹಾಗು ಕೈ ಬೆರಳಿನಿಂದ ತಲೆಗೆ ಜೋರಾಗಿ ತರಚಿದ ರಕ್ತಗಾಯ ಪಡಿಸಿರುತ್ತದೆ, ಆಗ ಫಿರ್ಯಾದಿಯು ಚಿರಾಡುವಾಗ ಕರಡಿ ಅಲ್ಲಿಂದ ಓಡಿ ಹೋಗಿರುತ್ತದೆ, ಕರಡಿ ಆಕಸ್ಮಿಕವಾಗಿ ಮಗನಿಗೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತ ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 10/2020, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 24-02-2020 ರಂದು ಸಾವರಗಾಂವ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಒಬ್ಬ ವ್ಯಕ್ತಿಯು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಮಲ್ಲಿಕಾರ್ಜುನ ಎ.ಎಸ್.ಐ ಹೊಕ್ರಾಣಾ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಾವರಗಾಂವ ಗ್ರಾಮದ ಬಸ್ಸ ನಿಲ್ದಾಣದ ಸಾರ್ವಜನಿಕ ಸ್ಥಳದ ಹತ್ತಿರ ನಡೆದುಕೊಂಡು ಹೋಗಿ ನೊಡಲು ಅಲ್ಲಿ ಆರೋಪಿ ರಾಮ ತಂದೆ ವೆಂಕಟರಾವ ಬಿಚ್ಚಲವಾಡೆ ವಯ: 23 ವರ್ಷ, ಜಾತಿ: ಕೋಳಿ, ಸಾ: ಸಾವರಗಾಂವ ಇತನು ಪ್ಲಾಸ್ಟೀಕ ಪಟ್ಟಾ ಪಟ್ಟಿ ಕೈಚೀಲದಲ್ಲಿ ಸರಾಯಿ ಡಬ್ಬಿಗಳನ್ನು ಇಟ್ಟುಕೊಂಡು ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದನ್ನು ನೊಡಿ ಓಮ್ಮೆಲೆ ದಾಳಿ ಮಾಡಿ ಸದರಿ ಆರೋಪಿಗೆ ಹಿಡಿದುಕೊಂಡು ಆತನ ಹತ್ತಿರ ಇದ್ದ ಚೀಲ ಪರೀಶಿಲಿಸಿ ನೊಡಲು ಅದರಲ್ಲಿ ಬೆಂಗಳೂರ ವಿಸ್ಕಿ 90 ಎಮ್.ಎಲ್ ನ ಒಟ್ಟು 41 ಡಬ್ಬಿಗಳು ಅ.ಕಿ 1003.27 ಇದ್ದು, ಎಲ್ಲಾ ಡಬ್ಬಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಾಟ ಮಾಡಲು ಸರ್ಕಾರದಿಂದ ಲೈಸನ್ಸ ಪಡೆದ ಬಗ್ಗೆ ವಿಚಾರಣೆ ಮಾಡಲು ತನ್ನ ಹತ್ತಿರ ಸರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಯಾವುದೆ ಲೈಸನ್ಸ ಇರುವುದಿಲ್ಲ ಎಂದು ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
http://noamchen.com/?attachment_id=5061 ಇಡೀ ಜಗತ್ತಿನಲ್ಲಿ ಒಟ್ಟು 5 ದೇಶಗಳ ಮುಖ್ಯಸ್ಥರು ಭಾರತ ಮೂಲದವರಾಗಿದ್ದಾರೆ. ಇದೀಗ 5ನೇ ದೇಶವಾಗಿ ಬ್ರಿಟನ್ ಈ ಪಟ್ಟಿಗೆ ಸೇರಿದೆ. ಮುಖ್ಯಾಂಶಗಳು ಮಾರಿಷಸ್: ಭಾರತದ ನೈರುತ್ಯಕ್ಕೆ ಇರುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷ ಪೃಥ್ವಿ ರಾಜ್ ಸಿಂಗ್ ರೂಪುನ್ ಎಂದು . ಇವರು ಭಾರತ ಮೂಲದ ವ್ಯಕ್ತಿಯಾಗಿದ್ದು ಇದೀಗ ಮಾರಿಷಸ್ನ ಅಧ್ಯಕ್ಷರಾಗಿದ್ದಾರೆ. ಅಲ್ಲಿನ ಪ್ರಧಾನಿಯೂ ಭ ರತ ಮೂಲದವರೇ ಬ್ರಿಟನ್: ರಿಷಿ ಸುನಕ್ ಯುಕೆ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ.. ಇವರು ಭಾರತ ಹಾಗೂ ಆಫ್ರಿಕಾ ಹಿನ್ನೆಲೆ ಉಳ್ಳವರು . ಗಯಾನಾ : ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿ ಇರುವ ಈ ಪುಟ್ಟ ರಾಷ್ಟ್ರದ ಅಧ್ಯ ಕ್ಷ ಡಾ | ಇರ್ಫಾನ್ ಅಲಿ. ಇವರು ಲೆನೊರಾದ ಇಂಡೋ -ಗುಯನೀಸ್ ಕುಟುಂಬಕ್ಕೆ ಸೇರಿದವರು . ಸೇಶೆಲ್ಸ್: ಹಿಂದೂ ಮಹಾಸಾಗರದಲ್ಲಿ ಇರುವ ಆಫ್ರಿಕನ್ ದೇಶದ ಅಧ್ಯಕ್ಷ ವೇವಲ್ ರಾಮಕಲಾವನ್. ಇವರ ತಾತ ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಸುರಿನಮೆ: ಇದು ಗಯಾನಾ ದೇಶದ ಪಕ್ಕದಲ್ಲೇ ಇರುವ ಮತ್ತೊಂದು ಸಣ್ಣ ಆಫ್ರಿಕನ್ ದೇಶ . ಇಲ್ಲಿ ಚಾನ್ ಸಂತೋಕಿ ಎಂಬುವವರು ಅಧ್ಯ ಕ್ಷರಾಗಿದ್ದಾರೆ. ಇವರ ಪೂರ್ತಿ ಹೆಸರು ಚಂದ್ರಿಕಪೆರ್ಸಾದ್ ಸಂತೋಕಿ ಎಂದು ಸಿಂಗಾಪುರ್: ಜಗತ್ತಿನ ಅತೀ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಎಂದು ಕರೆಯಿಸಿಕೊಳ್ಳುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷೆ ಹಲಿಮಾ ಯಕೂಬ್ಇವರ ತಂದೆ ಭಾರತ ಮೂಲದವರು . ಇವರು ಸಿಂಗಾಪುರದ 8ನೇ ಅಧ್ಯಕ್ಷರಾಗಿದ್ದಾರೆ.
ಕಲ್ಮಶ ನೀರಿನಿಂದಾಗಿ ಸಾಕಷ್ಟು ಖಾಯಿಲೆಗಳು ಬರುತ್ತಿದ್ದು, ಪ್ರತಿಯೊಂದು ಗ್ರಾಮದಲ್ಲೂ ನೀರಿ ಶುದ್ಧೀಕರಣ ಘಟಕದ ಅಗತ್ಯವಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು. ತಾಲ್ಲೂಕಿನ ಹಿರೇಬಲ್ಲ ಗ್ರಾಮದಲ್ಲಿ ಶುಕ್ರವಾರ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ರಸಗೊಬ್ಬರಗಳ ಮಳಿಗೆ, ನ್ಯಾಯಬೆಲೆ ಅಂಗಡಿ ಮತ್ತು ಶುದ್ಧ ಕುಡಿಯುವ ಘಟಕವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು. ಕಡಿಮೆ ಬೆಲೆಗೆ ಉತ್ಕೃಷ್ಟ ವಸ್ತುಗಳಿಗೆ ಗ್ರಾಮದ ಜನತೆಗೆ ಸಿಗಬೇಕು ಮತ್ತು ಶುದ್ಧ ಕುಡಿಯುವ ನೀರು ಕೂಡ ಕಡಿಮೆ ಬೆಲೆಗೆ ಸಿಗುವಂತೆ ಮಾಡಲು ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದವರು ಆರೂವರೆ ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಪಡಿತರ ಚೀಟಿಯ ಮೂಲಕ ದವಸ ಧಾನ್ಯ ಪಡೆಯಲು ಹಿಂದೆ ಬೇರೆ ಗ್ರಾಮಗಳಿಗೆ ಹೋಗಬೇಕಿತ್ತು. ಈಗ ಇಲ್ಲೇ ನ್ಯಾಯಬೆಲೆ ಅಂಗಡಿ ಆಗಿರುವುದರಿಂದ ಜನರಿಗೆ ಅನುಕೂಲಕರವಾಗಿದೆ. ರೈತರ ವ್ಯವಸಾಯಕ್ಕೆ ಬೇಕಾದ ರಸಗೊಬ್ಬರ ಮಳಿಗೆಯನ್ನು ಗ್ರಾಮದಲ್ಲೇ ಸ್ಥಾಪಿಸಿರುವುದರಿಂದ ಇನ್ನು ದೂರದಿಂದ ಸಾಗಿಸುವ ಹಾಗೂ ಹೆಚ್ಚು ಬೆಲೆ ತೆರುವ ಅಗತ್ಯವಿಲ್ಲ. ಸಂಘದ ಜನಹಿತ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ನುಡಿದರು. ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗುಡಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಎಸ್.ಎಫ್.ಸಿ.ಎಸ್.ಅಧ್ಯಕ್ಷ ರವಿಕುಮಾರ್, ಎಚ್.ಎಂ.ಮುನಿಯಪ್ಪ, ಬೈರೇಗೌಡ, ವೇಣುಗೋಪಾಲ್, ಅಶ್ವತ್ಥನಾರಾಯಣರೆಡ್ಡಿ, ಮುನಿಕೃಷ್ಣಪ್ಪ, ಎನ್.ಎಸ್.ಕೃಷ್ಣಪ್ಪ, ಉಮಾ ರವಿಕುಮಾರ್, ಆಂಜನೇಯರೆಡ್ಡಿ, ಚನ್ನಕೇಶವ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ ರೈತಸಂಘದ ಸದಸ್ಯರಿಂದ ಮನವಿ ಸಂಗೀತ ಕಛೇರಿ ಓದಿನ ಅಭಿರುಚಿಯನ್ನು ಪ್ರೇರೇಪಿಸುವುದು ಕ.ಸಾ.ಪ ಉದ್ದೇಶ ಕಂಬದಿಂದ ಬಿದ್ದ ಲೈನ್ಮನ್ ರೈತ ಸಂಘದಿಂದ ಪ್ರತಿಭಟನೆ ಚೀಮಂಗಲ ಶಾಲೆಯಲ್ಲಿ ಒಲಂಪಿಕ್ ಹಬ್ಬ ಹಾಲನ್ನು ಸುರಿದು ಪೋಲು ಮಾಡಬೇಡಿ
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮೇಷ ರಾಶಿ: ಈ ದಿನದಲ್ಲಿ ಗಳಿಕೆಗಾಗಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ, ಇಲ್ಲದಿದ್ದರೆ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಹಿರಿಯರ ಆಶೀರ್ವಾದ ಪಡೆಯಿರಿ, ಅವರ ಸಲಹೆಯೆಂತೆ ಮುಂದುವರೆಯಿರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ.http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ವೃಷಭ ರಾಶಿ: ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ ಮತ್ತು ಯಾವುದೇ ಪ್ರಕಾರದ ದೊಡ್ಡ ತೊಂದರೆ ಹೊಂದಿಲ್ಲ. ದಿನದ ಕೊನೆಯಲ್ಲಿ ಬಹಳಷ್ಟು ನಿಮ್ಮ ತೊಂದರೆಗಳು ಕಡಿಮೆಯಾಗುತ್ತವೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. . ಮಿಥುನ ರಾಶಿ:ಜಾಗರೂಕತೆ ಮತ್ತು ಬುದ್ಧಿವಂತಿಕೆಯಿಂದ ನಡೆದರೆ ನಿಮ್ಮಿಬ್ಬರ ನಡುವಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬಹುದು. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮವಾಗಲಿದೆ, ನೆನೆಸಿದ ಗುರಿಯನ್ನು ಪಡೆಯುವ ಸಾಧ್ಯತೆ ಇದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ ಕಟಕ ರಾಶಿ: ವಿವಾಹಿತರು ತಮ್ಮ ಜೀವನ ಸಂಗಾತಿಯ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರೀತಿಯ ಸಂಬಂಧಗಳಿಗೆ ಸಮಯವೂ ಅನುಕೂಲಕರವಾಗಿದೆ. ಆದರೂ ಯಾವುದೇ ವಿಷಯದಿಂದ ನಿಮ್ಮಿಬ್ಬರ ನಡುವೆ ವಿವಾದ ಅಥವಾ ಜಗಳವಾಗುವ ಸಾಧ್ಯತೆ ಇದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಸಿಂಹ ರಾಶಿ: ಈ ದಿನ ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಮಕ್ಕಳ ಬದಿಯಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕನ್ಯಾ ರಾಶಿ: ನಿಮ್ಮ ಮಕ್ಕಳು ಪ್ರಗತಿ ಹೊಂದುತ್ತಾರೆ. ತಂದೆಯ ಆರೋಗ್ಯವು ಹದಗೆಡಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಹಯೋದ್ಯೋಗಿ ಅಥವಾ ಸಮಬಂಧಿಕರ ಬೆಂಬಲವನ್ನು ನೀವು ಪಡೆಯಬಹುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ತುಲಾ ರಾಶಿ: ಈ ದಿನ ನೀವು ಹಠಾತ್ ಹಣವನ್ನು ಕೂಡ ಪಡೆಯಬಹುದು. ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ, ಆದರೆ ಪವಾಸದ ಸಮಯದಲ್ಲಿ ಜಾಗರೂಕರಾಗಿರಬೇಕು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ವೃಶ್ಚಿಕ ರಾಶಿ: ನಿಮ್ಮೊಂದಿಗೆ ಅಪಘಾತ ಸಂಭವಿಸುವ ಯೋಗವಿದೆ. ದಿನದ ಕೊನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಯಾವುದೇ ಮಂಗಳ ಕೆಲಸವನ್ನು ಮಾಡಬಹುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಧನುಸ್ಸು ರಾಶಿ: ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ ಮತ್ತು ಯಾವುದೇ ಪ್ರಕಾರದ ದೊಡ್ಡ ತೊಂದರೆ ಹೊಂದಿಲ್ಲ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮಕರ ರಾಶಿ: ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುವವರು, ಈ ದಿನ ವಿದೇಶ ವಿಶ್ವವಿಧ್ಯಾಲಯದಲ್ಲಿ ಪ್ರವೇಶ ಪಡೆಯಬಹುದು. ಈ ದಿನದಲ್ಲಿ ಗಳಿಕೆಗಾಗಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕುಂಭ ರಾಶಿ: ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ದಿನ ನೀವು ಉನ್ನತ ಹುದ್ದೆಯನ್ನು ಪಡೆಯಬಹುದು. ಇದರಿಂದ ನಿಮ್ಮ ಜೀವನವನ್ನು ಬದಲಾಯಿಸಬಹುದು. ಸಂತಾನಕ್ಕೆ ದಿನ ಸಾಮಾನ್ಯವಾಗಿರುತ್ತದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮಿನ ರಾಶಿ: ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ದಿನದ ಆರಂಭದಲ್ಲಿ ಅನೇಕ ಸಮಸ್ಯೆಗಳನ್ನು ಹೊಂದಿರಬಹುದು ಆದರೆ ದಿನದ ಕೊನೆಯಲ್ಲಿ ಸಮಯವೂ ಉತ್ತಮವಾಗಲಿದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags .my Acharya nithya bhavishya daily rashi bhavishya dina bhavishya Nithya Bhavishya nithya bhavishya in kannada rashi bavishya rashi bhavishya rashi bhavishya 2020 ದಿನ ರಾಶಿ ಭವಿಷ್ಯ ನಿತ್ಯ ಭವಿಷ್ಯ ನಿತ್ಯ ರಾಶಿ ಭವಿಷ್ಯ ಮೈ ಆಚಾರ್ಯ ನಿತ್ಯ ಭವಿಷ್ಯ ರಾಶಿ ದಿನ ಭವಿಷ್ಯ ರಾಶಿ ಭವಿಷ್ಯ
ಹಾಯ್, ಇದು ಬೆಂಗಳೂರಿನಿಂದ ವಿವೇಕ್. ನಾನು ISS ನ ದೊಡ್ಡ ಅಭಿಮಾನಿಯಾಗಿದ್ದೇನೆ ಮತ್ತು ನನ್ನ ಮೊದಲ ಕಥೆಯನ್ನು ಇಲ್ಲಿ ಸಲ್ಲಿಸುತ್ತಿದ್ದೇನೆ. ದಯವಿಟ್ಟು ಯಾವುದೇ ತಪ್ಪುಗಳನ್ನು ಕ್ಷಮಿಸಿ. ದಯವಿಟ್ಟು [email protected] ನಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಯಾವುದೇ ಸುಂದರ ಹುಡುಗಿಯರು, ಕೆಲವು ಮೋಜು ಹುಡುಕುತ್ತಿರುವ ಮಹಿಳೆಯರು ನನ್ನನ್ನು ಸಂಪರ್ಕಿಸಬಹುದು. 100% ಗೌಪ್ಯತೆಯನ್ನು ಕಾಪಾಡಲಾಗುವುದು. ನಾನು 25, 5.8, ಬೆಂಗಳೂರಿನ ಪ್ರಸಿದ್ಧ ಎಂಎನ್ಸಿಗಳಲ್ಲಿ ಕೆಲಸ ಮಾಡುವ ಸುಲಭ ವ್ಯಕ್ತಿ. ಈ ಘಟನೆಯು ಕಳೆದ ವರ್ಷ ನನ್ನ ಗೆಳತಿಯೊಂದಿಗೆ ಸಂಭವಿಸಿದೆ. ಅವಳು ನನ್ನ ಕಿರಿಯ ಕಾಲೇಜಿನಲ್ಲಿದ್ದಳು. ಅವಳ ಹೆಸರು ಸುಷ್ಮಾ (ಗೌಪ್ಯತೆಗಾಗಿ ಹೆಸರು ಬದಲಾಗಿದೆ). ನನ್ನ ಕಾಲೇಜು ನಂತರ ನಾನು ಪ್ರಸಿದ್ಧ MNC ಗಳಲ್ಲಿ ಸ್ಥಾನ ಪಡೆದು ಬೆಂಗಳೂರಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದೆ. ಒಂದು ವರ್ಷದ ಬಳಿಕ ಅವರು ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಪಡೆದರು ಮತ್ತು ನನ್ನ ಸ್ಥಳಕ್ಕೆ ಅದೃಷ್ಟವಶಾತ್ ಇದ್ದರು. ಅವಳು ಪರಿಚಯಿಸಲು ಅವಳು 24,5.3 36c-32-36 ಅದ್ಭುತ ಫಿಗರ್ ನ್ಯಾಯೋಚಿತ ದೇಹದ. ವಿಹಾರಕ್ಕೆ ಒಂದೆರಡು ದಿನಗಳವರೆಗೆ ಕೆಲವು ಗಿರಿಧಾಮಗಳಿಗೆ ಪ್ರಯಾಣಿಸಲು ನಾವು ನಗರದಿಂದ ಬೇಸರಗೊಂಡಿದ್ದೇವೆ. ನಾವು ಯಳಗಿರಿ ಕಡೆಗೆ ಹೋಗುತ್ತಿದ್ದೆವು ಮತ್ತು ಅಲ್ಲಿಯೇ ನಾವು ಈಗಾಗಲೇ ಕೋಣೆಯಲ್ಲಿ ಬುಕ್ ಮಾಡಿದ್ದೇವೆ. ನಾವು ಅಲ್ಲಿಗೆ ತಲುಪಿದಾಗ ನಾವು ಸ್ವಲ್ಪ ವಿಶ್ರಾಂತಿ ಹೊಂದಿದ್ದೇವೆ ಮತ್ತು ನಮ್ಮ ಕೋಣೆಯಲ್ಲಿ ನೆಲೆಸಿದ್ದೇವೆ ಎಂದು ಯೋಚಿಸಿದ್ದೇವೆ. ನಾವು ಮೊದಲು ಕೆಲವು ಪ್ರಣಯವನ್ನು ಹೊಂದಿದ್ದೆವು ಆದರೆ ಅದಕ್ಕಿಂತ ಹೆಚ್ಚೇನೂ ಇಲ್ಲ. ಕೋಣೆಯೊಳಗೆ ಪ್ರವೇಶಿಸಿದ ತಕ್ಷಣ ನಾನು ಅವಳನ್ನು ಗಟ್ಟಿಯಾಗಿ ಒತ್ತುವಂತೆ ಮಾಡಿ ತುಟಿಗಳಿಗೆ ಚುಂಬಿಸುತ್ತಾಳೆ. ಬಹಳ ಸಮಯದ ನಂತರ ನಾವು ಸಂಪೂರ್ಣ ಗೌಪ್ಯತೆಯನ್ನು ಪಡೆದುಕೊಂಡಿದ್ದೇವೆ. ನಾವು ಭಾವೋದ್ವೇಗದಿಂದ smooching ಪ್ರಾರಂಭಿಸಿದರು. ಇದು ಸುಮಾರು 10 ನಿಮಿಷಗಳ ಕಾಲ ಮುಂದುವರೆಯಿತು. ಚುಂಬನ ಮಾಡುವಾಗ ನಾನು ಅವಳನ್ನು ಗೋಡೆಯ ಕಡೆಗೆ ತಳ್ಳಿದ ಮತ್ತು ಅವಳ ದೇಹವನ್ನು ಕೂಗುತ್ತಾಳೆ. ಅಂತಿಮವಾಗಿ ನಾವು ಮುತ್ತು ಮುತ್ತು ಬಂದಿತು ಮುರಿಯಿತು. ನಾನು ಅವಳನ್ನು ತೆಗೆದುಹಾಕಲು ಪ್ರಾರಂಭಿಸಿದೆ ಮತ್ತು ಅವಳು ಆರಂಭದಲ್ಲಿ ಹಿಂಜರಿದರು ಆದರೆ ನಂತರ ಒಪ್ಪಿಕೊಂಡರು. ನಾನು ಅವಳ 36c ರೇಷ್ಮೆ ಮೃದುವಾದ ಬೂಬನ್ನು ಒತ್ತುವ ಮತ್ತು ಅವಳ ಕುತ್ತಿಗೆಯನ್ನು ಚುಂಬಿಸುತ್ತಿದ್ದೆ. ಅವಳು ನನ್ನ ಶರ್ಟ್ ಅನ್ನು ಬಿಗಿಯಾಗಿಟ್ಟುಕೊಂಡಿದ್ದಳು ಎಂದು ಅವಳನ್ನು ತಿರುಗಿತು. ಅವಳ ಮೆರುಗು ಬಣ್ಣದ ಸ್ತನಬಂಧದ ಮೇಲೆ ನಾನು ಅವಳ ಬಾಗುಗಳನ್ನು ನಿಧಾನವಾಗಿ ಕಚ್ಚಿ ಮಾಡುತ್ತಿದ್ದೆ. ಅವಳು ದೇವದೂತನಂತೆ ಕಾಣುತ್ತಿದ್ದಳು. ಅವಳ ನ್ಯಾಯೋಚಿತ ದೇಹವು ಹೊಳೆಯುತ್ತಿತ್ತು. ಅವಳ ಹೊಕ್ಕುಳನ್ನು ಚುಂಬಿಸುತ್ತಿರುವಾಗ ನಾನು ಅವಳ ಜೀನ್ಸ್ ಅನ್ನು ತೆಗೆದುಹಾಕಿದೆ. ಈಗ ಅವಳು ಅವಳ ಸ್ತನಬಂಧದಲ್ಲಿದ್ದಳು ಮತ್ತು ನನ್ನ ಮುಂಭಾಗದಲ್ಲಿ ಕುಳಿತು ನೀಲಿ ಪಾಂಟಿ. ನಾನು ಅವಳ ಪ್ಯಾಂಟಿ ಕೆಳಗೆ ಜಾರಿ ಮತ್ತು ಅವಳ ಸ್ವಚ್ಛವಾಗಿ ಕತ್ತರಿಸಿಕೊಂಡ ಪುಸಿ ನೆಕ್ಕಲು ಪ್ರಾರಂಭಿಸಿದರು. ನಾನು ನನ್ನ ನಾಲಿಗೆ ಒಳಗೆ ಇರಿಸಿ ಮತ್ತು ಅವಳ ಪುಸಿ ರುಚಿ ಮಾಡುತ್ತಿದ್ದೆ. ನನ್ನ ಬಟ್ಟೆ ತೆಗೆದುಕೊಂಡು ಬೆತ್ತಲೆ ಸಿಕ್ಕಿತು. 6.5 ಗಾತ್ರದ ನನ್ನ ಉಪಕರಣವನ್ನು ನೋಡಿ ಹೆದರುತ್ತಿದ್ದರು. ಆಕೆಯು ಅವಳನ್ನು ಘಾಸಿಗೊಳಿಸುತ್ತಾಳೆ ಎಂದು ಲೈಂಗಿಕ ಆಲೋಚನೆಯೊಂದಿಗೆ ಅವಳು ಮನಸ್ಸಿರಲಿಲ್ಲ. ಅವಳು ಮನವರಿಕೆ ಮಾಡಿಕೊಂಡಳು ಅವಳು ನಿರಾಶೆಯಿಂದ ಒಪ್ಪಿಕೊಂಡಳು. ಮಿಶನರಿ ಸ್ಥಾನದಲ್ಲಿ ನಾನು ಅವಳ ಮೇಲೆ ಬರುತ್ತಿದ್ದೆ. ಪುಸಿ ನೆಕ್ಕಿನಿಂದಾಗಿ ಅವರು ಈಗಾಗಲೇ ತೇವವಾಗಿದ್ದರು. ನಾನು ನನ್ನ ಚೀಲದಿಂದ ಕಾಂಡೋಮ್ ತೆಗೆದುಕೊಂಡು ಅದನ್ನು ಧರಿಸಿದ್ದೆ. ನಂತರ ನಾನು ನಿಧಾನವಾಗಿ ನನ್ನ ಡಿಕ್ ತನ್ನ ಪುಸಿ ಒಳಗೆ ಸೇರಿಸಲಾಗಿದೆ. ಅವರು ನೋವಿನಿಂದ ಕಿರಿಚುವಿಕೆಯನ್ನು ಪ್ರಾರಂಭಿಸಿದರು. ಈಗ ಒಂದು ಒತ್ತಡದಲ್ಲಿ, ನಾನು ನನ್ನ ಡಿಕ್ ಅನ್ನು ತಳ್ಳಿದೆ ಮತ್ತು ಅದು ಇತ್ತು. ಕೆಲವು ರಕ್ತವು ಪ್ರಾರಂಭವಾಯಿತು, ನಾನು ಅವಳ ಹೆಮೆನ್ ಅನ್ನು ಮುರಿದುಬಿಟ್ಟೆ. ನನ್ನ ಹುಡುಗರನ್ನು ನಂಬಿರಿ, ಆಕೆಯ ಕನ್ಯತ್ವವನ್ನು ಮುರಿಯಲು ಹುಡುಗಿ ನಿಮಗೆ ಅನುವು ಮಾಡಿಕೊಡುತ್ತದೆ. ಒಂದೆರಡು ಸ್ಟ್ರೋಕ್ಗಳ ನಂತರ, ಅವರು ಆನಂದಿಸಿ ಪ್ರಾರಂಭಿಸಿದರು ಮತ್ತು ಶುಷ್ಕತೆಯನ್ನು ಶುರುಮಾಡಿದರು. ಅವರು ವಿವೇಕ್, ಫಕ್ ಮಿ, ಬೇಬಿ ಎಂದು ಹೇಳುತ್ತಿದ್ದರು, ಇದು ಅದ್ಭುತವಾಗಿದೆ. ನಾನು ಅವಳ ಮಾತುಗಳಿಂದ ಹೆಚ್ಚು ತಿರುಗುತ್ತಿದ್ದೆವು ಅವಳನ್ನು ಹುಚ್ಚುಚ್ಚಾಗಿ ನಾಶಮಾಡಲು ಪ್ರಾರಂಭಿಸಿತು. ಅವರು ಈಗಾಗಲೇ ಒಂದೆರಡು ಸಲ ಅಲಂಕರಿಸಿದ್ದರು. ಈಗ ಅವಳು ನನ್ನನ್ನು ನಿಲ್ಲಿಸಿದಳು ಮತ್ತು ಅವಳು ನನ್ನ ಮೇಲೆ ಬರಲು ಬಯಸಿದಳು. ನಾನು ಹಾಸಿಗೆಯ ಮೇಲೆ ಬಿದ್ದೆ ಮತ್ತು ಅವಳು ಕೌಗರ್ಲ್ ಸ್ಥಾನದಲ್ಲಿ ಬಂದಳು. ಅವಳು ನನ್ನ ಡಿಕ್ ಅನ್ನು ತನ್ನ ಪುಸಿಗೆ ಇಟ್ಟು ಅವಳ ಸೊಂಟವನ್ನು ಚಲಿಸಲಾರಂಭಿಸಿದರು. ಅವಳ ದೊಡ್ಡ ಕಲ್ಲಂಗಡಿಗಳು ಮುಕ್ತವಾಗಿ ಪುಟಿದೇಳುವವು. ನಾನು ಬರಲಿದ್ದೇನೆ ಎಂದು ನಾನು ಅವಳಿಗೆ ತಿಳಿಸಿದೆ. ನಾನು ಕಾಂಡೋಮ್ ಅನ್ನು ತೆಗೆದುಕೊಂಡೆ. ಅವಳು ಕೆಳಗಿಳಿದಳು ಮತ್ತು ಅವಳ ಕಂಬಳಿಗಳು ಮತ್ತು ಮುಖದ ಮೇಲೆ ನನ್ನ ಕಮ್ ಅನ್ನು ಹೊಡೆದಿದೆ. ಅವಳು ತನ್ನ ಬಾಯಿಯೊಳಗೆ ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ಟೇಸ್ಟಿ ಎಂದು ಹೇಳಿದ್ದಾಳೆ. ಆಕೆ ದಣಿದಂತೆ ನನಗೆ ಬಿಗಿಯಾಗಿ ತಬ್ಬಿಕೊಳ್ಳುತ್ತಾಳೆ. ಅವಳು ನನ್ನ ಕಣ್ಣುಗಳ ಕಡೆಗೆ ನೋಡುತ್ತಾ ‘ನಾನು ವಿವೇಕ್ನನ್ನು ಪ್ರೀತಿಸುತ್ತೇನೆ, ನೀವು ನನಗೆ ಲೈಂಗಿಕತೆಯ ಸಂತೋಷವನ್ನು ಅನುಭವಿಸಿರುವೆವು’ ಎಂದು ಹೇಳಿದರು, ನಾವು ಸ್ವಲ್ಪ ಸಮಯದವರೆಗೆ ಪರಸ್ಪರ ಒರಟಾಗಿ ನಿದ್ರಿಸಿದ್ದೇವೆ. ನಾವು ಸ್ವಲ್ಪ ಸಮಯದ ನಂತರ ಎದ್ದುನಿಂತು ಆಂತರಿಕ ರೆಸ್ಟೊರಾಂಟಿನಲ್ಲಿ ಆಹಾರವನ್ನು ಆದೇಶಿಸುತ್ತಿದ್ದೇವೆ. ನಮ್ಮ ಆಹಾರ ಬಂದಾಗ ನಾವು ಸ್ವಲ್ಪ ಸಮಯವನ್ನು ಹೊಂದಿದ್ದೇವೆ. ನಾನು ಅವಳ ಕಣ್ಣುಗಳನ್ನು ನೋಡಿದೆ ಮತ್ತು ಅವಳನ್ನು ಕಾಮಾಸಕ್ತಿಯಿಂದ ನೋಡುತ್ತಿದ್ದೇನೆ. ಅವಳು ಹಾಸಿಗೆಯಿಂದ ಎದ್ದು ನನ್ನ ಡಿಕ್ ಅನ್ನು ಹಿಡಿದಳು. ಮತ್ತೆ ನನ್ನ ಡಿಕ್ ತನ್ನ ಸ್ಪರ್ಶದಿಂದ ನೇರವಾಗಿ ನಿಂತಳು. ಅವಳು ಹತ್ತಿರ ಬಂದು ನನ್ನ ಡಿಕ್ನನ್ನು ಚುಂಬಿಸುತ್ತಾಳೆ. ಅವಳು ನನ್ನನ್ನು ಟೀಕಿಸಿ ಅದನ್ನು ಸಂಪೂರ್ಣವಾಗಿ ತನ್ನ ಬಾಯಿಯೊಳಗೆ ತೆಗೆದುಕೊಂಡಳು. ಅವಳು ಅದನ್ನು ಹೀರಿಕೊಳ್ಳಲು ಪ್ರಾರಂಭಿಸಿದಳು. ಇದು ತನ್ನ ಮೊದಲ ಬಾರಿಯಾಗಿತ್ತು ಎಂದು ಅವಳಿಗೆ ಕಷ್ಟವಾಯಿತು. ನನ್ನ ಮುಖದ ಮೇಲೆ ಬಂದು ಕುಳಿತುಕೊಳ್ಳಲು ನಾನು ಅವಳನ್ನು ಕೇಳಿದೆನು. ಈಗ ಅವಳ ಪುಸಿ ನನ್ನ ಬಾಯಿಯ ಹತ್ತಿರದಲ್ಲಿದೆ ಮತ್ತು ನಾವು 69 ಸ್ಥಾನದಲ್ಲಿ ಚುಂಬನ ಮತ್ತು ಪರಸ್ಪರ ಹೀರಿಕೊಳ್ಳುತ್ತಿದ್ದೆವು. ಅವಳು ಅದ್ಭುತವಾದ ಕೆಲಸವನ್ನು ನೀಡಿದರು. ಮತ್ತು ನನ್ನ ಹೀರುವಂತೆ ಅವಳು ಮತ್ತೊಂದು ಪರಾಕಾಷ್ಠೆ ಸಿಕ್ಕಿತು ಮತ್ತು ನಾನು ಇನ್ನೂ ತನ್ನ ಪುಸಿ ಹೀರುವಂತೆ ಮುಂದುವರಿಸಿದರು ಎಂದು ನಾನು ಅದ್ಭುತ ರುಚಿ. ನಾನು ಈಗ ಅವಳ ಕತ್ತೆ ಫಕ್ ಮಾಡಲು ಬಯಸಿದೆ. ಆದರೆ ಆಕೆಯ ರಂಧ್ರದಲ್ಲಿ ಕುಳಿತುಕೊಳ್ಳಲು ಅವಳು ಸಿದ್ಧವಾಗಿರಲಿಲ್ಲ. ಆದ್ದರಿಂದ ಕೋಣೆಯಲ್ಲಿ ಲಭ್ಯವಿರುವ ಮೇಜಿನ ಮೇಲೆ ಮೋಜು ಮಾಡಲು ನಿರ್ಧರಿಸಿದರು ಮತ್ತು ಮತ್ತೆ ನನ್ನ ಬ್ಯಾಗ್ನಿಂದ ಕಾಂಡೋಮ್ ಅನ್ನು ತೆಗೆದುಕೊಂಡರು. ಅವಳ ಕಾಲುಗಳನ್ನು ವಿಶಾಲವಾಗಿ ತೆರೆದಿದ್ದ ಮೇಜಿನ ಮೇಲೆ ಮಲಗಿದ್ದಳು. ಇದು ಸುಲಭವಾಗಿ ತನ್ನ ಪುಸಿ ಪ್ರವೇಶಿಸಲು ಸಹಾಯ. ಈ ಸಮಯದಲ್ಲಿ ನನ್ನ ಡಿಕ್ ತನ್ನ ಪುಸಿ ತೇವವನ್ನು ತೊಟ್ಟಿರುವಂತೆ ಸುಲಭವಾಗಿ ಪ್ರವೇಶಿಸಿತು. ನಾನು ಅವಳನ್ನು ಒಂದೇ ಬಾರಿಗೆ ಪ್ರವೇಶಿಸಿದ್ದೇವೆ ಮತ್ತು ವಿವೇಕ್, ಮಡೋ .. ನಾನ್ ತುಲ್ನ ಹಾರ್ದಕ ಕನ್ನಡದಲ್ಲಿ (ಮೀನ್ಸ್, ನನ್ನನ್ನು ಕಠಿಣವಾಗಿ ಹಚ್ಚಿ ಮತ್ತು ನನ್ನ ಪುಸಿ ಹರಿದುಬಿಡು) … ನನಗೆ ಕಠಿಣವಾದುದು ನನಗೆ ನಿನ್ನ ಬಿಚ್ ಮಾಡುವಂತೆ ಮಾಡಿದೆ. ಅವಳು ಕೊಳಕು ತುಂಬುತ್ತಿದ್ದಳು ಮತ್ತು ಅದು ನನಗೆ ಹೆಚ್ಚು ತಿರುಗಿತು. ನಾನು ಅದನ್ನು 10 ನಿಮಿಷಗಳ ಕಾಲ ಇಷ್ಟಪಡುತ್ತೇನೆ. ನಾನು ಕಮ್ ಸುಮಾರು ಈಗ ನನ್ನ ಲೋಡ್ ಒಳಗೆ ಶೂಟ್. ನಾನು ಕಾಂಡೋಮ್ ಧರಿಸುತ್ತಿದ್ದರೂ, ಮರುದಿನ ಮಾತ್ರೆಗಳನ್ನು ಸುರಕ್ಷಿತವಾಗಿ ಇರಿಸಲು ಹೇಳಿದೆ. ಆ ಹೊತ್ತಿಗೆ ಆಹಾರವು ಬಂದಂತೆಯೇ ನಮ್ಮ ಕೋಣೆಯ ಬೆಲ್. ಅವಳು ತೊಳೆಯುವ ಕೊಠಡಿಯಲ್ಲಿ ಹೋದರು. ನಾನು ಬೇಗನೆ ನನ್ನ ಉಡುಪನ್ನು ಧರಿಸಿದ್ದೆ ಮತ್ತು ಆಹಾರವನ್ನು ಸಂಗ್ರಹಿಸಿದೆ. ನಾವು ತಿನ್ನುತ್ತಿದ್ದೇವೆ ಮತ್ತು ಮತ್ತೆ ಪರಸ್ಪರ ಮಲಗುತ್ತಿದ್ದೇವೆ. ಮುಂದಿನ ಒಂದು ದಿನದಲ್ಲಿ ನಾವು ವಿವಿಧ ಸ್ಥಾನಗಳಲ್ಲಿ 3 ಸುತ್ತುಗಳ ಲೈಂಗಿಕತೆಯನ್ನು ಹೊಂದಿದ್ದೇವೆ. ನಾನು ಅದರಲ್ಲಿ ವಿವರಿಸುತ್ತೇನೆ
“ತ್ಯಾಜ್ಯ ಸುರಿಯುವ ಪ್ರದೇಶದಿಂದಾಗಿ ಮಂಗಳೂರಿನ ನಿವಾಸಿಗಳು ಬಲವಂತವಾಗಿ ಕಲುಷಿತ ನೀರು ಕುಡಿಯುವಂತಾದಾಗಲೂ ಈ ನ್ಯಾಯಾಲಯವು ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ” ಎಂದು ಹೇಳಿದ ಪೀಠ. High Court of Karnataka Bar & Bench Published on : 24 Sep, 2021, 4:34 pm ಮಂಗಳೂರು ನಗರದಲ್ಲಿ ಕಲುಷಿತಗೊಂಡಿರುವ ಕುಡಿಯುವ ನೀರಿನ ವಿಚಾರದಲ್ಲಿ ಸಂವೇದನಾಶೂನ್ಯ ಧೋರಣೆ ಅನುಸರಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ವಿರುದ್ದ ಕ್ರಮ ಜರುಗಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಶುಕ್ರವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ. ಮಂಗಳೂರಿನಲ್ಲಿ ಹರಿಯುವ ಫಲ್ಗುಣಿಯ ಉಪನದಿ ಕಲುಷಿತವಾಗಿರುವ ಕುರಿತು ಕೆಎಸ್‌ಪಿಸಿಬಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ (ಪಿಐಎಲ್‌) ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. “ಸುದೀರ್ಘ ಕಾಲದಿಂದ ತ್ಯಾಜ್ಯ ಸುರಿಯುತ್ತಿರುವ ಪ್ರದೇಶವೊಂದರ ಕಾರಣದಿಂದಾಗಿ ಮಂಗಳೂರಿನ ನಿವಾಸಿಗಳು ಬಲವಂತವಾಗಿ ಕಲುಷಿತ ನೀರನ್ನು ಕುಡಿಯುವಂತಾದಾಗಲೂ ಈ ನ್ಯಾಯಾಲಯವು ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ” ಎಂದು ಪೀಠ ಕಟುವಾಗಿ ಹೇಳಿತು. ಸರ್ಕಾರಿ ವಕೀಲರು “ತ್ಯಾಜ್ಯ ಪ್ರದೇಶವು ಸುಮಾರು 30-40 ವರ್ಷಗಳಷ್ಟು ಹಳೆಯದು ಮತ್ತು ಅದನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು” ಎಂದರು. ಮಳವೂರು ನೀರು ಶುದ್ಧೀಕರಣ ಘಟಕದಲ್ಲಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಮುಗ್ರೋಡಿ ಕನ್‌ಸ್ಟ್ರಕ್ಷನ್‌ ಎಂಬ ಖಾಸಗಿ ಸಂಸ್ಥೆಯ ಪರೀಕ್ಷಾ ವರದಿಯನ್ನು ಪೀಠಕ್ಕೆ ಸರ್ಕಾರವು ಸಲ್ಲಿಸಿತು. ಆದರೆ, ಪೀಠವು ಖಾಸಗಿ ಸಂಸ್ಥೆಯ ವರದಿಯನ್ನು ನಿರಾಕರಿಸಿತು. Also Read ಮತದಾರರ ಪಟ್ಟಿಯಲ್ಲಿ ಬದಲಾವಣೆ: ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ “ಮಂಗಳೂರು ನಗರದಲ್ಲಿ ನೀರನ್ನು ವಿಶ್ಲೇಷಿಸುವ ಕೆಲಸವನ್ನು ಯಾವ ಕಾನೂನಿನ ಅಡಿಯಲ್ಲಿ ಮುಗ್ರೋಡಿ ಕನ್‌ಸ್ಟ್ರಕ್ಷನ್‌ಗೆ ವಹಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ನ್ಯಾಯಾಲಯವು ನಿಜವಾಗಿಯೂ ವಿಫಲವಾಗಿದೆ” ಎಂದು ಪೀಠ ಹೇಳಿತು. ಎಂಸಿಸಿಗೆ ಪೀಠವು ಛೀಮಾರಿ ಹಾಕಿದ್ದು, ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆದೇಶ ಮಾಡಿದೆ. ನೀರಿನ ಗುಣಮಟ್ಟ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಾಸಿಕ ವರದಿ ಸಲ್ಲಿಸುವಂತೆ ಕೆಎಸ್‌ಪಿಸಿಬಿ ಮತ್ತು ಎಂಸಿಸಿಗೆ ಪೀಠವು ನಿರ್ದೇಶಿಸಿದ್ದು, ವಿಚಾರಣೆಯನ್ನು ಅಕ್ಟೋಬರ್‌ 27ಕ್ಕೆ ಮುಂದೂಡಿದೆ. ಅಣೆಕಟ್ಟಿನ ಪ್ರವೇಶ ಮತ್ತು ನಿರ್ಗಮನದಲ್ಲಿ ನಿವಾಸಿಗಳಿಗೆ ಸರಬರಾಜು ಮಾಡಿದ ನೀರನ್ನು ಪರೀಕ್ಷಿಸಲು ಕೆಎಸ್‌ಪಿಸಿಬಿಗೆ ಪೀಠವು ಆದೇಶಿಸಿದೆ.
ಹೀಗೆ ಯಾವುದಾದರೂ ಒಂದು ಧರ್ಮ ಎಂಬುದಿದ್ದರೆ, ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ… ಭಗವಂತನಲ್ಲಿ ಶರಣಾಗುವ ಮೂಲಕ ನಾವು ಮನಶ್ಶಾಂತಿಯನ್ನು ಹೊಂದುವುದು ಖಚಿತ. ನಾವು ಒಪ್ಪಿದರೂ ಬಿಟ್ಟರೂ ಸೃಷ್ಟಿಯ ಸಮಸ್ತವನ್ನೂ ಪರಿಪಾಲಿಸುವ ಜಗನ್ನಿಯಾಮಕ ಶಕ್ತಿಯೊಂದು ಇದ್ದೇ ಇದೆ. ಆ ಶಕ್ತಿಯನ್ನೆ ನಾವು ಭಗವಂತನೆಂದು ಕರೆಯುತ್ತೇವೆ. ಅಂಥಾ ಶಕ್ತಿಯೊಂದಿದೆ ಎಂಬ ಆಲೋಚನೆಯೇ ಶರಣಾಗತಿಯ ಮೊದಲ ಹೆಜ್ಜೆ. ಅನಂತರದಲ್ಲಿ ನಾವು ಮಾಡುತ್ತಿರುವುದು ಏನೂ ಇಲ್ಲ ಎಂಬ ಅರಿವು ಹಿಂಬಾಲಿಸುತ್ತದೆ. ಈ ಅರಿವಿನ ನಂತರ ಹೊಮ್ಮುವುದೇ ಶರಣಾಗತಿ. ಮನಸ್ಸನ್ನು ಭಗವಂತನತ್ತ ಹರಿಸಿ, ಬುದ್ಧಿಯನ್ನು ಭಗವಂತನಲ್ಲಿ ನೆಟ್ಟು, ಚಿತ್ತದಲ್ಲಿ ಭಗವಂತನನ್ನು ಸ್ಥಿರಗೊಳಿಸಿ, ಸುಪ್ತ ಪ್ರಜ್ಞೆಯಲ್ಲಿ ಕೂಡ ಭಗವಂತನ ಸ್ಮರಣೆಯನ್ನು ಶಾಶ್ವತಗೊಳಿಸಿಕೊಂಡಾಗ ನಮ್ಮ ಎಲ್ಲ ಕ್ರಿಯೆಗಳೂ ಭಗವಂತನ ಪೂಜೆಯಾಗುತ್ತವೆ. ಇದರಿಂದ ನಮ್ಮ ಎಲ್ಲ ವ್ಯವಹಾರದಲ್ಲೂ ಪೂರ್ಣ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ. ಹಾಗೂ ಜೀವನದಲ್ಲಿ ಬರುವ ದುರ್ಗಮ ಸ್ಥಿತಿ, ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ ಕ್ಷಮತೆ ಬರುತ್ತದೆ. ಜ್ಞಾನಿಯಾದವನು ಇದನ್ನು ಅರ್ಥ ಮಾಡಿಕೊಂಡು ತನ್ನ ಜೀವನ ಪಯಣದಲ್ಲಿ ಅನಿವಾರ್ಯವಾಗಿ ಬರುವ ಎಲ್ಲ ಆಪತ್ತುಗಳನ್ನು ನಿರಾಯಾಸವಾಗಿ ದಾಟಿ ಮುನ್ನಡೆಯುತ್ತಾನೆ. ಈ ರೀತಿ ಬದುಕಿದಾಗ ಭಗವಂತ ನಮ್ಮ ಜೀವನದಲ್ಲಿಬರುವ ಸರ್ವ ಅನಿಷ್ಟಗಳಿಂದಲೂ ನಮ್ಮನ್ನು ರಕ್ಷಿಸುತ್ತಾನೆ. ಆತನ ರಕ್ಷಾಕವಚ ಸದಾ ನಮ್ಮನ್ನು ಸುತ್ತುವರಿದಿರುತ್ತದೆ. ಇದರಿಂದ ಜೀವನದಲ್ಲಿ ಬರುವ ಎಲ್ಲ ಆಪತ್ತುಗಳಿಂದ ನಾವು ಪಾರಾಗುತ್ತೇವೆ. ಇದನ್ನು ಬಿಟ್ಟು ನನ್ನಿಂದಲೇ ಎಲ್ಲ ಎಂದು, ಮಾನವನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಅಹಂಕಾರ ಪಟ್ಟರೆ, ನಮ್ಮ ಕೈಯಾರೆ ನಾವು ನಮ್ಮ ಬದುಕನ್ನು ಹಾಳು ಮಾಡಿಕೊಂಡು ವಿನಾಶ ಹೊಂದುತ್ತೇವೆ. ನಕಾರಾತ್ಮಕತೆಯೂ ಅಹಂಕಾರವೇ ‘ನಾನು ಯುದ್ಧಮಾಡುವುದಿಲ್ಲ’ ಎಂದು ಅರ್ಜುನ ರಥದಲ್ಲಿ ಕುಸಿದು ಕೂರುವುದನ್ನು ಭಗವದ್ಗೀತೆಯ ಮೊದಲ ಅಧ್ಯಾಯದಲ್ಲಿನಾವು ನೋಡುತ್ತೇವೆ. ಇಲ್ಲಿ ಕೃಷ್ಣ ಹೇಳುತ್ತಾನೆ, “ನಾನು ಯುದ್ಧ ಮಾಡುವುದಿಲ್ಲ ಅನ್ನುವುದು ಕೂಡ ನಿನ್ನ ಅಹಂಕಾರಭರಿತ ಭ್ರಮೆಯೇ ಆಗಿದೆ’ ಎಂದು. “ನೀನು ಏನನ್ನು ಮಾಡುವುದಿಲ್ಲ ಎಂದು ಹೇಳಿರುವೆಯೋ ಅದನ್ನೇ ಮಾಡುತ್ತೀಯ’ ಎಂದು. ಏಕೆಂದರೆ ನಮ್ಮನ್ನು ನಿಯಂತ್ರಣ ಮಾಡುವ ಶಕ್ತಿ ಪ್ರಕೃತಿ. ಇಲ್ಲಿನಮ್ಮ ಭೌತಿಕ ತೀರ್ಮಾನ ವ್ಯರ್ಥ. ನಮ್ಮ ಜೀವ ಸ್ವಭಾವ, ಅದಕ್ಕನುಗುಣವಾಗಿ ಅನುವಂಶೀಯ ಪ್ರಭಾವ, ಪರಿಸರದ ಪ್ರಭಾವ ಮತ್ತು ಈ ಎಲ್ಲವನ್ನು ನಿಯಂತ್ರಿಸುವ ಭಗವಂತನ ಇಚ್ಛೆಯಂತೆ ಕ್ರಿಯೆ ನಡೆದೇ ನಡೆಯುತ್ತದೆ. ನಾವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಅಹಂಕಾರದಿಂದ ಯೋಚಿಸುವುದು ನಮ್ಮ ಅಜ್ಞಾನದಿಂದ. ಈ ರೀತಿ ಯಾವ ಯೋಚನೆ ಮಾಡಿದರೂ ಕೊನೆಗೆ ಮಾಡುವುದು ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿಯೇ. ಇದರ ನಿಯಂತ್ರಣ ನಮ್ಮಲ್ಲಿಲ್ಲ ಅದು ನಮಗರಿವಿಲ್ಲದಂತೆ, ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಆದ್ದರಿಂದ ಮಾಡುತ್ತೇನೆ ಅನ್ನುವುದು ಹೇಗೆ ಅಹಂಕಾರವಾಗುತ್ತದೆಯೋ ಮಾಡುವುದಿಲ್ಲ ಅನ್ನುವುದು ಕೂಡ ಅಹಂಕಾರವೇ ಆಗುತ್ತದೆ. ಮಹಾ ಚೈತನ್ಯ ಎಲ್ಲ ಜೀವಗಳ ಹೃತ್ಕಮಲ ಮಧ್ಯದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ. ಈ ಪಿಂಡಾಂಡ ಮತ್ತು ಬ್ರಹ್ಮಾಂಡ ಎನ್ನುವ ಅದ್ಭುತ ಯಂತ್ರ ನಿರಂತರ ಚಲಿಸುವಂತೆ ಮಾಡುವವ ಆ ಭಗವಂತ. ಆತನೇ ಬ್ರಹ್ಮಾಂಡ ಮತ್ತು ಪಿಂಡಾಂಡದ ಒಡೆಯ. ಎಲ್ಲರೊಳಗಿದ್ದು, ಅವರಿಗೆ ಅನುಭವವನ್ನು ಕೊಟ್ಟು ನಿಯಂತ್ರಿಸುವ ಮಹಾ ಚೈತನ್ಯ ಆ ಭಗವಂತ. ಸರ್ವ ಕರ್ಮವೂ ಭಗವಂತನ ಮಹಿಮೆಯಿಂದ ಅವನ ಇಚ್ಛೆಯಂತೆ ನಡೆಯುತ್ತದೆ. ಸರ್ವಸಮರ್ಥನಾದ ಭಗವಂತನಿಗೆ ನಾವು ನಮ್ಮನ್ನು ಅರ್ಪಿಸಿಕೊಳ್ಳಬೇಕು. ನಮ್ಮ ಜೀವನದ ಎಲ್ಲ ಹಂತಗಳಲ್ಲೂ ಭಗವಂತನಲ್ಲಿ ಶರಣಾಗತಿ ಇರಬೇಕು. ಕೇವಲ ಕಷ್ಟಕಾಲದಲ್ಲಿ ಮಾತ್ರವಲ್ಲ, ಸದಾ ಕಾಲವೂ ಇರಬೇಕು. ನಮ್ಮಲ್ಲಿ ಸತ್ವಗುಣವನ್ನು ಬೆಳಸಿಕೊಂಡು, ಕತ್ತಲೆಯನ್ನು ದೂರಮಾಡಿ, ಭಗವಂತನಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಾಗ ನಮಗೆ ನಿಜವಾದ ಪೂರ್ಣ ಸತ್ವದ ದರ್ಶನವಾಗುತ್ತದೆ. ಆ ಭಗವಂತ ಕಣ್ಣುತೆರೆದು ಅನುಗ್ರಹ ಮಾಡಿದನೆಂದರೆ ನಂತರ ತಿಳಿವು ಬರಲು ಇತರ ಯಾವ ಸಾಧನವೂ ಬೇಡ. ಸತ್ಯ ತನ್ನಷ್ಟಕ್ಕೆ ತಾನು ತೆರೆದುಕೊಳ್ಳುತ್ತದೆ ಮತ್ತು ಸರ್ವೋತ್ಕೃಷ್ಟಆನಂದ ನಮ್ಮದಾಗುತ್ತದೆ. ಇದರಿಂದ ಜ್ಞಾನಾನಂದದ ತುತ್ತ ತುದಿಯಾದ ಮೋಕ್ಷವನ್ನು ಸೇರಬಹುದು. ಕೃಷ್ಣ ಗೀತೆಯ ಹದಿನೈದನೇ ಅಧ್ಯಾಯದಲ್ಲಿ ಜ್ಞಾನದ ಉಪಸಂಹಾರ ಮಾಡಿದ್ದಾನೆ. ಇಲ್ಲಿ ಉಪಾಸನೆಯ ಎಲ್ಲ ಅರಿವನ್ನು ಕೊಟ್ಟ ನಂತರ, ಅದರ ಉಪಸಂಹಾರ ಮಾಡುತ್ತ ಹೇಳುತ್ತಾನೆ, “ಇದು ಪ್ರಪಂಚದಲ್ಲಿನ ರಹಸ್ಯಗಳಲ್ಲಿ ಅತಿ ರಹಸ್ಯವಾದದ್ವು ಅಧ್ಯಾತ್ಮದ ಅಂತರಂಗದ ರಹಸ್ಯವನ್ನು ನಿನಗೆ ಹೇಳಿದ್ದೇನೆ. ನಾನು ಹೇಳಿರುವ ವಿಚಾರವನ್ನು ಸಮಗ್ರವಾಗಿ ಪರಾಂಬರಿಸಿ ನಿನಗೆ ಏನು ತೋಚುತ್ತದೆಯೋ ಅದನ್ನು ಮಾಡು’ ಎಂದು. ಇಲ್ಲಿ “ನಿನ್ನ ಜೀವಸ್ವರೂಪ, ಆತ್ಮಸಾಕ್ಷಿ ಏನು ಹೇಳುತ್ತದೊ ಹಾಗೆ ಮಾಡು’ ಎಂದು ಅರ್ಜುನನಿಗೆ ಹೇಳುವ ಮೂಲಕ ನಾವು ಇನ್ನೊಬ್ಬರ ಮೇಲೆ ನಮ್ಮ ಅಭಿಪ್ರಾಯ ಹೇರಬಾರದು ಎನ್ನುವ ಸಾಮಾಜಿಕ ನೀತಿಯನ್ನು ಕೃಷ್ಣ ಎತ್ತಿ ತೋರಿಸಿದ್ದಾನೆ. ಹಿಂದೆ ಹೇಳಿದ ಸಾಧನೆಯ ಸಾರವನ್ನು ನಾವು ತಿಳಿದುಕೊಳ್ಳಬೇಕಾದ ವಿಷಯಗಳಲ್ಲಿ ಅತ್ಯಂತ ರಹಸ್ಯವಾದ ಸಾಧನೆಯ ಗುಟ್ಟನ್ನು ಸಾತ್ವಿಕನಾದ ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ; ನನ್ನ ಭಕ್ತನಾದ ನೀನು ಜ್ಞಾನಿ. ಜ್ಞಾನಿಗಳು ನನಗೆ ಅಚ್ಚುಮೆಚ್ಚು ಅದಕ್ಕಾಗಿ ಅದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ, ಕೇಳು – ಅನ್ನುತ್ತಾನೆ ಶ್ರೀ ಕೃಷ್ಣ. ಸಾಧನೆಯ ಸಾರವನ್ನು ವಿವರಿಸುತ್ತ ಕೃಷ್ಣ, ಇಲ್ಲಿ ಹಿಂದೆ ವಿವರಿಸಿದ ವಿಷಯವನ್ನು ಸಾಧನೆಯ ಸಾರಸಂಗ್ರಹವನ್ನು ಮತ್ತೆ ಉಪಸಂಹಾರ ರೂಪದಲ್ಲಿ ಹೇಳುತ್ತಾನೆ, ‘ಮನ್ಮನಾ ಭವ – ನನ್ನಲ್ಲೇ ಮನಸ್ಸನ್ನಿಡು’ ಎಂದು. ಸಾಧನೆಯಲ್ಲಿ ನಮ್ಮ ಅನನ್ಯಚಿಂತನೆ ಕೇವಲ ಭಗವಂತನ ಕುರಿತಾದ ಏಕಭಕ್ತಿಯಾಗಿರಬೇಕು. ಜ್ಞಾನಪೂರ್ವಕವಾಗಿ ಭಗವಂತ ಸರ್ವೋತ್ತಮ ಎಂದು ಭಗವಂತನನ್ನು ನೆನೆಯಬೇಕು. ನಾವು ಮಾಡುವ ಎಲ್ಲ ಕರ್ಮಗಳೂ ಪ್ರೀತಿಪೂರ್ವಕ ಭಗವದರ್ಪಣೆಯಾಗಿರಬೇಕು. ಈರೀತಿ ಎಲ್ಲಬಗೆಯ ಉಪಾಸನೆಯಲ್ಲೂ ಭಗವಂತನನ್ನುಕಾಣಲು ಸಾಧ್ಯವಾಯಿತೆಂದರೆ, ಅಂತಿಮವಾಗಿ ನೀನು ನನ್ನನ್ನೇ ಬಂದು ಸೇರುತ್ತೀಯ. ಇದು ನಿನ್ನಾಣೆಗೂ ಸತ್ಯ – ಅನ್ನುತ್ತಾನೆ ಕೃಷ್ಣ ಧರ್ಮ ನೀಡುವ ಧೈರ್ಯ ಇಲ್ಲಿ ಕೃಷ್ಣ ಅರ್ಜುನನಿಗೆ ‘ಸರ್ವಧರ್ಮಾನ್‌ ಪರಿತ್ಯಜ್ಯ’ ಅನ್ನುತ್ತಾನೆ. ಅಂದರೆ ನಮ್ಮ ಲೌಕಿಕದ ಅರ್ಥದಲ್ಲಿ ಧರ್ಮಗಳನ್ನು ಬಿಡು ಎಂದು ಕೃಷ್ಣ ಹೇಳುತ್ತಿರುವುದಲ್ಲ. ಕೃಷ್ಣನ ಹೇಳಿಕೆಯ ಅರ್ಥ – ಎಲ್ಲ ಪುಣ್ಯಕರ್ಮಗಳನ್ನು ಮಾಡುವುದು, ಮತ್ತು ಅದರಿಂದ ಯಾವುದೇ ಫಲಾಪೇಕ್ಷೆಯನ್ನು ನಿರೀಕ್ಷಿಸದೇ ಇರುವುದು ಎಂದು. ನಾವು ಮಾಡುವ ಧರ್ಮಕಾರ್ಯ ವ್ಯಾಪಾರವಾಗಬಾರದು. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಧರ್ಮರಾಯ ಮತ್ತು ದ್ರೌಪದಿ ನಡುವಿನ ಸಂಭಾಷಣೆ. ದ್ರೌಪದಿ ಧರ್ಮರಾಯನನ್ನು ಕೇಳುತ್ತಾಳೆ, “ಧರ್ಮೋ ರಕ್ಷತಿ ರಕ್ಷಿತಃ – ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎನ್ನುವುದನ್ನು ಕೇಳಿದ್ದೇನೆ. ಆದರೆ ಅದು ನಮ್ಮನ್ನು ಯಾಕೆ ರಕ್ಷಿಸಲಿಲ್ಲ? ನಾವೇಕೆ ರಾಜ್ಯ ಕಳೆದುಕೊಂಡು ಕಾಡು ಸೇರಬೇಕಾಯ್ತು?’ ಎಂದು. ಅದಕ್ಕೆ ಪ್ರತಿಯಾಗಿ ಧರ್ಮರಾಯ ಹೇಳುತ್ತಾನೆ, “ನಾನು ಧರ್ಮದ ವ್ಯಾಪಾರಿ ಅಲ್ಲ; ನಾನು ಧರ್ಮ ಆಚರಣೆ ಮಾಡುವುದು ನನ್ನ ಆತ್ಮಸಂತೋಷಕ್ಕಾಗಿ ಹೊರತು ಯಾವುದೇ ಫಲಾಪೇಕ್ಷೆಯಿಂದಲ್ಲ!” ಹೀಗೆ ಯಾವುದಾದರೂ ಒಂದು ಧರ್ಮ ಎಂಬುದಿದ್ದರೆ, ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ.
ಬೆಂಗಳೂರು : ಕೋರಮಂಗಲ audi crash ಪ್ರಕರಣ ಕುರಿತಂತೆ ಪೊಲೀಸರ ತನಿಖೆ ಮುಂದುವರಿದಿದ್ದು, 7 ಜನರ ಸಾವಿಗೆ ನಿಖರ ಕಾರಣವೇನು ಅನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕಾರಿನಲ್ಲಿದ್ದ 7 ಜನರೂ ಸತ್ತು ಹೋದ್ರು ಇನ್ನು ತನಿಖೆ ಮಾಡಿ ಮಾಡುವುದೇನಿದೆ, ಯಾರಿಗೆ ಶಿಕ್ಷೆ ಕೊಡಲಿದೆ ಅನ್ನುವ ಪ್ರಶ್ನೆ ಉದ್ಭವಿಸಬಹುದು. ಹಾಗಂತ ತನಿಖೆ ಮಾಡದಿರುವಂತಿಲ್ಲ. ಈ ಡೆಡ್ಲಿ ಆಕ್ಸಿಡೆಂಟ್ ಇನ್ನೂ ಹಲವು ಯುವಜನರಿಗೆ, ಎರ್ರಾಬಿರ್ರಿ ಕಾರು ಓಡಿಸುವವರಿಗೊಂದು ನೀತಿ ಪಾಠವಾಗಬೇಕಿದೆ. ಇನ್ನು ಪ್ರಕರಣ ಕುರಿತಂತೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ನೈಟ್ ಕರ್ಫ್ಯೂ ಇದ್ದರೂ ವಿದ್ಯಾವಂತರಾಗಿದ್ದ ಅವರು ಅಷ್ಟೊಂದು ತಡರಾತ್ರಿ ಸುತ್ತಾಡಿದ್ದು ಯಾಕೆ. ನೈಟ್ ಕರ್ಫ್ಯೂ ಕಾರಣದಿಂದ ಬಾರ್ ಪಬ್ ಗಳು ಬಾಗಿಲು ಹಾಕಿರುತ್ತದೆ ಅಂದ ಮೇಲೆ ಇವರು ಎಲ್ಲಿ ಟೈಮ್ ಪಾಸ್ ಮಾಡಿದ್ದರು. ಎಲ್ಲಾದರೂ ಪಾರ್ಟಿ ಮಾಡಿದ್ರ ಅನ್ನುವ ಪ್ರಶ್ನೆಗಳು ಹುಟ್ಟಿವೆ. Bengaluru Audi Crash : ಸಾವಿನ ಮನೆಗೆ ಕರೆಯಿತೇ ಮೋಜು ಮಸ್ತಿ.. 1 ಜೊತೆಗೆ ತಮಿಳುನಾಡು ಶಾಸಕನ ಪುತ್ರ ಸೋಮವಾರ ಹಗಲು ಹೊತ್ತಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುತ್ತಾಡಿರುವುದು ಪತ್ತೆಯಾಗಿದ್ದು, ಹಾಗಿದ್ದ ಮೇಲೆ ಕಟ್ಟಡ ಕಾಮಗಾರಿಯ ಖರೀದಿಗೆಂದು ಬೆಂಗಳೂರಿಗೆ ಬಂದಿದ್ದ, ಮೆಡಿಸಿನ್ ತರಲು ಸಿಟಿಗೆ ಬಂದಿದ್ದ ಅನ್ನುವುದು ಸುಳ್ಳಾ. ಇನ್ನು ಘಟನೆಯಲ್ಲಿ ಮೃಪಟ್ಟಿರುವ ಹುಡುಗಿಯರಿಬ್ಬರು ರಾತ್ರಿ 9ರ ಸುಮಾರಿಗೆ ಪಿಜಿಯಿಂದ ಹೊರಗೆ ಬಂದಿದ್ದಾರೆ.ಬಹುತೇಕ ಪಿಜಿಗಳು ರಾತ್ರಿ ಹೊತ್ತಲ್ಲಿ ಮಹಿಳೆಯರನ್ನು ಹೊರಗಡೆ ಹೋಗಲು ಬಿಡುವುದಿಲ್ಲ. ಕೆಲಸಕ್ಕೆ ಬಿಟ್ರೆ ಮೋಜು ಮಸ್ತಿ ಎಂದು ಹೋಗಲು ಬಿಡುವುದಿಲ್ಲ. ಅಂದ ಮೇಲೆ ಬಿಂದು ಹಾಗೂ ಆಕೆಯ ಸ್ನೇಹಿತೆ ಆ ರಾತ್ರಿ ಹೊತ್ತಲ್ಲಿ ಹೊರಗಡೆ ಹೇಗೆ ಬಿಟ್ರು. ಘಟನೆ ನಡೆದಿರುವ ಟೈಮ್ ನೋಡಿದ್ರೆ ಮೋಜು ಮಸ್ತಿ ಮಾಡಲು ಹೋಗಿ ಅನ್ಯಾಯವಾಗಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಪೋಷಕರಿಂದ ದೂರವಿರುವ ಮಕ್ಕಳಿಗೊಂದು ನೀತಿ ಪಾಠ. ಮನೆಯವರಿಗೆ ಸುಳ್ಳು ಹೇಳಿ, ಸುತ್ತಬಾರದ ಹೊತ್ತಲ್ಲಿ ಸುತ್ತಿದ್ರೆ ಹೀಗಾಗುತ್ತದೆ. ಹೆತ್ತವರು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಮಕ್ಕಳನ್ನು ವಿದ್ಯೆ, ಉದ್ಯೋಗ ಎಂದು ಕಳುಹಿಸುತ್ತಾರೆ. ಇನ್ನು ಪೋಷಕರು ಕೂಡಾ ಮಕ್ಕಳು ದೂರದಲ್ಲಿದ್ದಾರೆ ಅಂದಾಗ ಒಂದಿಷ್ಟು ಕಾಳಜಿ ವಹಿಸಬೇಕು.
ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡಣ್ಣ ಒಬ್ಬ ಬಹುಮುಖ ಹಾಗು ಹಿರಿಯ ನಟ. ಅವರು ಸಿನಿಮಾದಲ್ಲಿ ಖಳನಾಯಕನಾಗಿ, ಪೊಲೀಸ್ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಸಿನಿಮಾದಲ್ಲಿ ಹಾಸ್ಯ ನಟನಾಗಿ ಮಾಡಿರುವ ಪಾತ್ರಗಳು ಇಂದಿಗೂ ವಿಶೇಷವಾಗಿ ಯಶಸ್ವಿಯಾಗಿದ್ದೆ, ನಟ ದೊಡ್ಡಣ್ಣ ನವರು ೧೯೪೯ ನವೆಂಬರ್ ೧೧ ರಂದು ಹಾಸನದಲ್ಲಿ ಹುಟ್ಟಿದರು.. ಇವರಿಗೆ ಈಗ ೭೧ ವರ್ಷ ವಯಸ್ಸಾಗಿದೆ, ಇವರು ೮೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.. Advertisements Advertisements ದೊಡ್ಡಣ್ಣನವರು ಚಿತ್ರರಂಗಕ್ಕೆ ಬರುವ ಮೊದಲು ಟಿನ್ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಾ, ವಿಘ್ನೇಶ್ವರ ಕಲಾಸಂಘದಲ್ಲಿ ಅಭಿನಯಿಸುತ್ತಿದ್ದರು, ನಟ ದೊಡ್ಡಣ್ಣ ನವರ ಪತ್ನಿ ಶಾಂತರವರ ಜೊತೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಮದುವೆಯಾದ ಸ್ವಲ್ಪ ವರ್ಷಗಳ ನಂತರ ಪತ್ನಿಯ ಮೇಲೆ ಕೋಪಗೊಂಡಿದ ದೊಡ್ಡಣ್ಣ ತಮ್ಮ ಗೆ ಮಕ್ಕಳಾದ ಬಳಿಕ ತಮ್ಮ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಾ ಪತ್ನಿ ಹಾಗು ಮಕ್ಕಳ ಜೊತೆ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ.. ನಟ ದೊಡ್ಡಣ್ಣ ನವರಿಗೆ ಮೂರು ಜನ ಮಕ್ಕಳಿದ್ದಾರೆ ಅದರಲ್ಲಿ ಇಬ್ಬರೂ ಗಂಡು ಮಕ್ಕಳು ಹಾಗು ಒಂದು ಹೆಣ್ಣು ಮಕ್ಕಳಿದ್ದಾರೆ.. ಇನ್ನು ದೊಡ್ಡಣ್ಣ ನವರ ದೊಡ್ಡ ಮಗಳ ಹೆಸರು ಉಷಾರವರು ರಾಜಕಾರಣಿ ವೀರೇಂದ್ರ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರ ಎರಡನೇ ಮಗಳ ಹೆಸರು ಚೈತ್ರ, ಇನ್ನು ನಟ ದೊಡ್ಡಣ್ಣ ನವರಿಗೆ ಒಬ್ಬನೇ ಮಗ ಮಗನ ಹೆಸರು ಸುಗರೇಶ್ ಕೆಲವು ತಿಂಗಳುಗಳ ಹಿಂದೆ ಉತ್ತರ ಕರ್ನಾಟಕದ ಹುಡುಗಿ ಜ್ಯೋತಿ ರವರ ಜೊತೆ ನಟ ದೊಡ್ಡಣ್ಣನವರು ತಮ್ಮ ಮಗನ ಮದುವೆಯನ್ನು ಅತಿ ಸರಳವಾಗಿ ಶಾಸ್ತ್ರೀಯವಾಗಿ ಮದುವೆ ಮಾಡಿದ್ದಾರೆ.. ಹಿರಿಯ ಕಲಾವಿದ ದೊಡ್ಡಣ್ಣ ನವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..
ಅಧ್ಯಯನ ಒಂದರಲ್ಲಿ ಕಂಡು ಬಂದ ವರದಿ ಪ್ರಕಾರ ನಮ್ಮ ಭೂಮಿಯಲ್ಲಿ ಸುಮಾರು 20 ಕ್ವಾಡ್ರಿಲಿಯನ್ ಇರುವೆಗಳನ್ನು ಹೊಂದಿದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ 20 ಸಾವಿರ ಮಿಲಿಯನ್ ಸಂಖ್ಯಾತ್ಮಕ ರೂಪದಲ್ಲಿ ಹೇಳಬೇಕೆಂದರೆ, 20,000,000,000,000,000. ಸಾಂದರ್ಭಿಕ ಚಿತ್ರ TV9kannada Web Team | Edited By: ಅಕ್ಷಯ್​ ಕುಮಾರ್​​ Sep 26, 2022 | 11:49 AM ಪ್ರಕೃತಿಯ ನಿಯಮ ಬಹಳ ವಿಚಿತ್ರ ಇಲ್ಲಿ ಒಂದೊಂದು ಜೀವಿಗೂ ಒಂದೊಂದು ಇತಿಹಾಸ ಇರುತ್ತದೆ, ಭೂಮಿಯ ಮೇಲೆ ಜೀವಿಸುವ ಜೀವಿಗಳಲ್ಲಿ ಇರುವೆಯು ಒಂದು. ಈ ಭೂಮಿಯ ಮೇಲೆ ಎಷ್ಟು ಇರುವೆಗಳು ವಾಸಿಸುತ್ತಿದೆ ಎಂದು ಅಧ್ಯಯನ ಒಂದು ತಿಳಿಸಿದೆ. ಪ್ರತಿಯೊಂದು ಜೀವಿಗಳ ಬಗ್ಗೆ ಈ ಭೂಮಿಯ ಮೇಲೆ ಲೆಕ್ಕಚಾರ ಇರುತ್ತದೆ. ಹಾಗೆ ಇರುವೆಗೂ ಇದೆ. ಅಧ್ಯಯನ ಒಂದರಲ್ಲಿ ಕಂಡು ಬಂದ ವರದಿ ಪ್ರಕಾರ ನಮ್ಮ ಭೂಮಿಯಲ್ಲಿ ಸುಮಾರು 20 ಕ್ವಾಡ್ರಿಲಿಯನ್ ಇರುವೆಗಳನ್ನು ಹೊಂದಿದೆ ಎಂದು ಅಂದಾಜು ಮಾಡಲಾಗಿದೆ. ಅಂದರೆ 20 ಸಾವಿರ ಮಿಲಿಯನ್ ಸಂಖ್ಯಾತ್ಮಕ ರೂಪದಲ್ಲಿ ಹೇಳಬೇಕೆಂದರೆ, 20,000,000,000,000,000. ಪ್ರಪಂಚದಲ್ಲಿ ಇರುವೆಗಳು ಒಟ್ಟಾರೆಯಾಗಿ ಸುಮಾರು 12 ಮಿಲಿಯನ್ ಟನ್ ಒಣ ಇಂಗಾಲವನ್ನು ರೂಪಿಸುತ್ತವೆ ಎಂದು ಹೇಳಲಾಗಿದೆ. ಇದು ಪ್ರಪಂಚದ ಎಲ್ಲಾ ಕಾಡು ಪಕ್ಷಿಗಳು ಮತ್ತು ಕಾಡು ಸಸ್ತನಿಗಳ ಒಟ್ಟು ದ್ರವ್ಯರಾಶಿಯನ್ನು ಮೀರಿದೆ. ಇದು ಮಾನವರ ಒಟ್ಟು ತೂಕದ ಐದನೇ ಒಂದು ಭಾಗಕ್ಕೆ ಸಮಾನವಾಗಿರುತ್ತದೆ. ಪ್ರಸಿದ್ಧ ಜೀವಶಾಸ್ತ್ರಜ್ಞ ಎಡ್ವರ್ಡ್ ಒ. ವಿಲ್ಸನ್ ಇರುವೆಗಳು ಇತರ ಅಕಶೇರುಕಗಳಗಿಂತ ಜಗತ್ತಿನಲ್ಲಿರುವ ಚಿಕ್ಕ ವಸ್ತುಗಳು ಎಂದು ಹೇಳಿದ್ದಾರೆ. ಇರುವೆಗಳು ಪ್ರಕೃತಿಯ ನಿರ್ಣಾಯಕ ಭಾಗವಾಗಿದೆ. ಇರುವೆಗಳ ಜೀವಿಸಲು ಮಣ್ಣನ್ನು ಗಾಳಿಯನ್ನಾಗಿ ಮಾಡಿಕೊಂಡಿದೆ. ಪ್ರಪಂಚದಲ್ಲಿರುವ ಇರುವೆಗಳನ್ನು ಎಣಿಸುವ ಕ್ರಮ 15,700 ಕ್ಕೂ ಹೆಚ್ಚುಕ್ಕೂ ಹೆಸರಿಸಲಾದ ಜಾತಿಗಳು ಮತ್ತು ಉಪಜಾತಿಯ ಇರುವೆಗಳು ಇವೆ, ಇರುವೆಗಳು ವಿಸ್ಮಯಕಾರಿ ಸರ್ವತ್ರತೆಯನ್ನು ಹೊಂದಿದೆ. ಇದರ ಜೊತೆಗೆ ನೈಸರ್ಗಿಕ ವಿಚಾರಗಳಿಂದ ಭೂಮಿಯ ಮೇಲೆ ಅವುಗಳ ನಿಖರ ಸಂಖ್ಯೆಯನ್ನು ನೀಡಲಾಗಿದೆ. ಆದರೆ ಇವುಗಳ ಸಂಖ್ಯೆಯನ್ನು ಮೂಲತವಾಗಿ ಅಂದಾಜಿನ ಮೇಲೆ ನೀಡಲಾಗಿದೆ. ಆದರೆ ಇರುವೆಗಳ ಸಾಕ್ಷ್ಯಾಧಾರಿತ ಅಂದಾಜುಗಳ ಕೊರತೆಯಿದೆ. ಸಂಶೋಧನೆಯ ಪ್ರಕಾರ ಪ್ರಪಂಚದಾದ್ಯಂತದ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಇರುವೆಗಳ ಸಂಖ್ಯೆಯನ್ನು 489 ಅಧ್ಯಯನಗಳ ವಿಶ್ಲೇಷಣೆಯನ್ನು ಒಳಗೊಂಡಿತ್ತು. ಇದು ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಪೋರ್ಚುಗೀಸ್‌ನಂತಹ ಭಾಷೆಗಳಲ್ಲಿ ಇಂಗ್ಲಿಷ್ ಅಲ್ಲದ ಸಾಹಿತ್ಯವನ್ನು ಒಳಗೊಂಡಿತ್ತು. ಸಂಶೋಧನೆಯು ಎಲ್ಲಾ ಖಂಡಗಳು ಮತ್ತು ಕಾಡುಗಳು, ಮರುಭೂಮಿಗಳು, ಹುಲ್ಲುಗಾವಲುಗಳು ಮತ್ತು ನಗರಗಳನ್ನು ಒಳಗೊಂಡಂತೆ ಪ್ರಮುಖ ಆವಾಸಸ್ಥಾನಗಳಲ್ಲಿ ಅಧ್ಯಯನ ನಡೆಸಿದೆ. ಪಿಟ್‌ಫಾಲ್ ಟ್ರ್ಯಾಪ್‌ಗಳು ಮತ್ತು ಎಲೆಯ ಕಸದ ಮಾದರಿಗಳಂತಹ ಇರುವೆಗಳನ್ನು ಸಂಗ್ರಹಿಸಲು ಮತ್ತು ಎಣಿಸಲು ಅವರು ಪ್ರಮಾಣಿತ ವಿಧಾನಗಳನ್ನು ಬಳಸಿದ್ದಾರೆ. ಇದರಿಂದ ಭೂಮಿಯ ಮೇಲೆ ಸರಿಸುಮಾರು 20 ಕ್ವಾಡ್ರಿಲಿಯನ್ ಇರುವೆಗಳಿವೆ ಎಂದು ಅಂದಾಜು ಮಾಡಲಾಗಿದೆ. ಈ ಅಂಕಿ ಅಂಶವು ಸಂಪ್ರದಾಯವಾದಿಯಾಗಿದ್ದರೂ, ಹಿಂದಿನ ಅಂದಾಜುಗಳಿಗಿಂತ ಎರಡರಿಂದ 20 ಪಟ್ಟು ಹೆಚ್ಚಾಗಿದೆ. ಈ ಎಲ್ಲಾ ಇರುವೆಗಳ ತೂಕ ಎಷ್ಟು ಎಂದು ಲೆಕ್ಕಾಚಾರ ಮಾಡುವುದು ಮುಂದಿನ ಹಂತವಾಗಿತ್ತು. ಜೀವಿಗಳ ದ್ರವ್ಯರಾಶಿಯನ್ನು ಸಾಮಾನ್ಯವಾಗಿ ಅವುಗಳ ಇಂಗಾಲದ ಮೇಕ್ಅಪ್ ಪ್ರಕಾರ ಅಳೆಯಲಾಗುತ್ತದೆ . 20 ಕ್ವಾಡ್ರಿಲಿಯನ್ ಸರಾಸರಿ ಗಾತ್ರದ ಇರುವೆಗಳು ಸುಮಾರು 12 ಮಿಲಿಯನ್ ಟನ್ ಕಾರ್ಬನ್‌ನ ಒಣ ತೂಕ ಅಂದಾಜಿಸಲಾಗಿದೆ. ಅಧ್ಯಯನ ತಿಳಿಸಿದ ಪ್ರಕಾರ ಇರುವೆಗಳು ವಿಶೇಷವಾಗಿ ಕಾಡುಗಳಲ್ಲಿ ಹೇರಳವಾಗಿದೆ.
ಕಾರವಾರ – ಹುಬ್ಬಳ್ಳಿಯಿಂದ ಹೊರಬರುವ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯು ಕೊಡಮಾಡುವ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ರತ್ನ ೨೦೨೨ ರಾಜ್ಯ ಪ್ರಶಸ್ತಿಗೆ ಉಮೇಶ ಮುಂಡಳ್ಳಿ ಅವರ ಹೆಸರು ಘೋಷಣೆಯಾಗಿರುತ್ತದೆ.ಉತ್ತರ ಕನ್ನಡ ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿ ೨೦೦೩ ರಿಂದ ಇದುವರೆಗೆ ಮೌನಗೀತೆ,ಭಾವಸುಮ, ಕರುನಾಡ ಕುಡಿಗಳು ಹಾಗೂ ನಾನೂ ಶಿಲ್ಪವಾಗಬೇಕು ಎಂಬ ನಾಲ್ಕು ಕವನ ಸಂಕಲನ ಗಳನ್ನು, ಬೆಂಕಿಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, “ಉತ್ತರಕನ್ನಡಕ್ಕೆ ಒಂದು ಸುತ್ತು” ಎನ್ನುವ ಪ್ರವಾಸಿ ಲೇಖನಗಳ ಸಂಕಲನ ಹಾಗೂ ” ಮಾತಾ ಮಹಿಮ” ಅಳ್ವೆಕೋಡಿ ದೇವಾಲಯ ಚರಿತ್ರೆ ಪುಸ್ತಕಗಳನ್ನು ,ಹನುಮಾಮೃತ ಎನ್ನುವ ಸಂಪಾದಿತ ಪುಸ್ತಕಗಳನ್ನು ಹೊರ ತಂದಿರುತ್ತಾರೆ . ಜೊತೆಗೆ ಭರವಸೆಯ ಛಾಯೆ ಎಂಬ ಧ್ವನಿಸುರುಳಿಯನ್ನು ೨೦೧೧ ರಲ್ಲಿಯೇ ನಾಡೋಜ ಪಾಟಿಲ್ ಪುಟ್ಟಪ್ಪ ನವರ ಅಮೃತ ಹಸ್ತದಲ್ಲಿ ಬಿಡುಗಡೆ ಗೊಳಿಸಿರುವುದು ವಿಶೇಷವಾಗಿದ್ದು , ಇತ್ತೀಚಿಗೆ ಕೆಲವು ಸ್ವರಚಿತ ಭಾವಗೀತೆಗಳು ಭಕ್ತಿಗೀತೆಗಳ ಅಲ್ಬಂ ಗಳನ್ನು ಹೊರತರುವ ಮೂಲಕ ಯೂಟ್ಯೂಬ್ ವೀಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಕೆಲವು ಯೋಜನೆಗಳ ಯಶಸ್ಸಿ ಅನುಷ್ಠಾನದಲ್ಲಿ ಮಾಹಿತಿ ಸಂವಹನದ ಸಾಹಿತ್ಯ ,ಗೀತೆಗಳ ರಚನೆಯಲ್ಲಿಯೂ ತೊಡಗಿಕೊಂಡಿರುತ್ತಾರೆ. ರಾಜ್ಯದ ಅನೇಕ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕವಿಗೋಷ್ಠಿ, ಸುಗಮಸಂಗೀತ ಹಾಗೂ ಅನೇಕ ಕಲಿಕಾ ಕಮ್ಮಟಗಳಲ್ಲಿಯೂ ಸದಾ ತೊಡಗಿಸಿಕೊಳ್ಳುತ್ತಿದ್ದು ಇವರಿಗೆ ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳು ಬಂದಿದ್ದು ಭಟ್ಕಳ ತಾಲೂಕಿನ ೮ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಸಹ ಬಂದಿರುತ್ತದೆ. ಇವರ ಸುದೀರ್ಘ ಸಾಹಿತ್ಯ ಚಟುವಟಿಕೆಗಳನ್ನು ಪರಿಗಣಿಸಿ ೨೦೨೨ರ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಜೊತೆಗೆ ಇವರೊಂದಿಗೆ ಇನ್ನೂ ಒಂಬತ್ತು ಜನರಿಗೆ ಉಳಿದ ಬೇರೆ ಬೇರೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ವಿಶ್ವ ದರ್ಶನ ಪತ್ರಿಕೆಯ ಪ್ರಧಾನ ಸಂಪಾದಕರು, ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ರ ಸಲಹಾ ಸಮಿತಿ ರಾಜ್ಯ ಅಧ್ಯಕ್ಷರು ಆದ ಡಾ.ಎಸ್ ಎಸ್ ಪಾಟಿಲ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಇದೇ ಜುಲೈ ೨೦ ರವಿವಾರದಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ನಡೆಯುವ ವಿಶ್ವ ದರ್ಶನ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಗುರುತಿಸಲ್ಪಟ್ಟ ರಾಜ್ಯದ ಹತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಸಂಪಾದಕರಾದ ಡಾ.ಎಸ್.ಎಸ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಶ್ರೀ ಯುತ ಉಮೇಶ ಮುಂಡಳ್ಳಿ ಯವರು ಈಗಾಗಲೇ
ಉತ್ತರಕ್ಕೆ ದಿಕ್ಕಿಗೆ ಬಾಗಿರುವ ತೆಂಗಿನಮರದಿಂದ ತೆಂಗಿನಕಾಯಿಯನ್ನು ಭೂಮಿಗೆ ಸ್ಪರ್ಶ ಆಗದಂತೆ ಕಿತ್ತು , ಅದನ್ನ ಸಿಪ್ಪೆ ಬಿಡಿಸದೆ ಶುದ್ಧ ಬಾವಿಯ ನೀರಿಂದ ತೊಳೆದು ರುಂದನದ ಕಟ್ಟೆ ಅಥವಾ ತುಳಸಿಕಟ್ಟೆಯ ಮುಂದೆ ಒಂದು ಮಣೆ ಇಟ್ಟು ಅದರ ಮೇಲೆ ಬಾಳೆ ಕೊಡಿ ಇರಿಸಿ ತದನಂತರ ಆ ತೆಂಗಿನಕಾಯಿಯ ಸಣ್ಣ ಸಿಪ್ಪೆ ತೆಗೆದು ಜುಟ್ಟು ಮಾಡಿ ಬಾಳೆ ಎಲೆಯ ಮೇಲೆ ಇಡಲಾಗುತ್ತದೆ. ನಂತರ ಊರಿನಲ್ಲೇ ಸಿಗುವ ಕಾಡ ಕೇಪುಲ ಹೂವನ್ನು ಅದಕ್ಕೆ ಹಾಕಿ, ಯಾವ ದೈವವನ್ನ ನಮಗೆ ನಂಬಬೇಕಿದೆಯೋ ಅದರ ಹೆಸರನ್ನ ಕರೆದು ಉದಾಹರಣೆಗೆ ಸ್ವಾಮಿ ಪಂಜುರ್ಲಿ ಅಥವಾ ಸ್ವಾಮಿ ಜಿಮಾದಿ ಎಂದು ಕರೆದು ಮದಿಪುವಿನ ಮೂಲಕ ದೈವವನ್ನ ಆ ತೆಂಗಿನಕಾಯಿಗೆ ಆಕರ್ಷಣೆ ಮಾಡಲಾಗುತ್ತದೆ. ಇಲ್ಲಿ ರಾಜಂದೈವವಾದರೆ ಎರಡು ತೆಂಗಿನಕಾಯಿ ಹಾಗೂ ಬೇರೆ ದೈವವಾದರೆ ಒಂದು ತೆಂಗಿನಕಾಯಿ.ಗುಳಿಗ ಸುಲಭದಲ್ಲಿ ಬರುವವನಲ್ಲದ ಕಾರಣ ಆತನಿಗೆ ಜೊತೆಯಲ್ಲಿ ಒಂದು ಕರ್ಕ್ ಪುಳಿಯನ್ನ ಇಡಲಾಗುತ್ತದೆ. ನಂತರದಲ್ಲಿ ದೈವಕ್ಕೆ ಆವೇಶ ಬರಿಸುವ ಪೂಜಾರಿಯನ್ನ ಕರೆದು ಆತನಿಗೆ ಮನೆಯ ಅಥವಾ ಊರ ಹಿರಿಯರು ಎಣ್ಣೆ ನೀಡಿ ನಂತರ , ಒಂದು ಇಡೀಯ ಅಡಕೆ ಹಿಂಗಾರ ನೀಡಿ ಆತನ ಮೇಲೆ ಜೋಗ (ದರ್ಶನ) ಬರುವಂತೆ ಮಾಡಲಾಗುತ್ತದೆ‌. ಆ ದರ್ಶನದಲ್ಲಿ ದೈವ ಅಲ್ಲಿಗೆ ಬಂದಿರುವ ಬಗ್ಗೆ ಖಾತರಿಪಡಿಸಲಾಗುತ್ತದೆ. ನಂತರ ಜೋಗದ ಮಾಣಿಯ ಮೂಲಕ ದೈವದಲ್ಲಿ ಅರಿಕೆ ಮಾಡಿ, ದೈವಕ್ಕೆ ಮನೆಮಂಚವಿನ ಮೂಲಕ ಆರಾಧನೆಯೋ ಅಥವಾ ಕಲ್ಲಿನ ಮೂಲಕ ಆರಾಧನೆ ಮಾಡಬೇಕೋ ಎಂದು ಕೇಳಲಾಗುತ್ತದೆ. ನಂತರ ಆ ಶಕ್ತಿ ಕಾಯ ಬಿಟ್ಟು ಪುನಃ ತೆಂಗಿನಕಾಯಿಗೆ ಸೇರುತ್ತದೆ. ಜೋಗ ಭರಿಸಲು ಶಕ್ತರಿಲ್ಲದ ಬಡವರು ಕೇವಲ ಪ್ರಾರ್ಥನೆಯ ಮೂಲಕವೇ ಆ ವಿಧಿಯನ್ನ ಪೂರೈಸುತ್ತಿದ್ದರು. ನಂತರದಲ್ಲಿ ಒಂದು ಸಣ್ಣ ತೆಂಗಿನಗರಿಯ ಕೊಟ್ಯ ( ತೆಂಗಿನ ಗರಿಯಿಂದ ನಿರ್ಮಿಸಿದ ಕೋಣೆಯಲ್ಲಿ ) ಅಥವಾ ಹಾಲು ಬರುವ ಮರದಲ್ಲಿ ಆ ತೆಂಗಿನಕಾಯಿಯನ್ನ ನೇತಾಡಿಸಿ ದೈವಕ್ಕೆ ಪ್ರಾರ್ಥನೆ ಮಾಡುತ್ತಾ ನಂಬಲಾಗುತ್ತದೆ. ನಂತರ ಅನುಕೂಲವಾದಾಗ ಒಳ್ಳೆಯ ದಿನ ನಿರ್ಧರಿಸಿ ದೈವಕ್ಕೆ ಮುಗ,ಖಡ್ಸಲೆ ನಿರ್ಮಾಣ ಮಾಡಿ ನಂತರ ಅದನ್ನ ಮನೆಗೆ ತಂದು ತುಳಸಿಕಟ್ಟೆಯ ಎದುರಿರಿಸಿ ಅದರ ಮೇಲೆ, ಭತ್ತ ಚೆಲ್ಲಿ ತೆಂಗಿನಕಾಯಿ ಇರಿಸಿ ನಂತರ ಬಟ್ಟೆಯಿಂದ ಮುಚ್ಚಿ ಇಡಲಾಗುತ್ತದೆ. ಆ ಬಟ್ಟೆ ಯಾವುದು ಗೊತ್ತೇ ? ಹೆಣಕ್ಕೆ ಹೊದಿಸಲಾದ ಬಟ್ಟೆಯನ್ನ ಸ್ಮಶಾನದಿಂದ ಹಿಂದಿರುಗಿಸಿ ತಂದು ಅದನ್ನ ಮಡಿವಾಳರು ಸೆಗಣಿ‌ ನೀರಲ್ಲಿ ಒಂದುದಿನ ಅದ್ದಿಟ್ಟು ಶುದ್ಧಗೊಳಿಸಿ ನಂತರದಲ್ಲಿ ಆ ಬಟ್ಟೆಯನ್ನು ದೈವಗಳ ಕಲಶ ಪ್ರತಿಷ್ಠೆಯ ದಿನ ಮುಗ,ಖಡ್ಸಲೆ ,ಗಂಟೆ ಮುಚ್ಚಲು ಹಾಗೂ ಜೀಟಿಗೆಯ ಬಟ್ಟೆಯಾಗಿ ಬಳಸುತ್ತಿದ್ದರು. ತುಳುನಾಡಲ್ಲಿ ಮಡಿವಾಳರಿಗೆ ದೈವಸ್ಥಾನದಲ್ಲಿ ಅರ್ಚಕರ ಸ್ಥಾನ. ತುಳುವರ ಹುಟ್ಟು ಸಾವು ಹಾಗೂ ಧಾರ್ಮಿಕ ಪ್ರಕ್ರಿಯೆಗಳಲ್ಲಿ ಮಡಿವಾಳ ಜನಾಂಗದ ಪಾತ್ರ ದೊಡ್ಡದು , ಅವರನ್ನ ಶುದ್ಧದ ದಲ್ಯಂತೆರ್ ಎಂದು ಕರೆಯಲಾಗುತ್ತದೆ. ಶಾಶ್ವತವಾಗಿ ದೈವವನ್ನು ನೆಲೆಯಾಗಿಸಲು ಮರುದಿನ ಪಂಚಭೂತಗಳಿಗೆ ದೈವಸ್ಥಾನದಲ್ಲಿ ಪಂಚ ತ್ರಿಕೋನವನ್ನ ದೈವದ ಪೂಜಾರಿಗಳು ಬಿಡಿಸುತ್ತಾರೆ. ಶೇಡಿ ಹುಡಿ ಬಳಸಿ ಮಂಡಲ ಬರೆದು, ಅದರಮೇಲೆ ಕಲಶವಿರಿಸಲಾಗುತ್ತದೆ. ದೈವ ಸ್ಥಾನದ ಒಕ್ಕೆಲ್ಗೆ ಮೂರು, ಐದು ಅಥವಾ ಗರಿಷ್ಠ ಒಂಭತ್ತು ಕಲಶಗಳು ಮಾತ್ರ ಅದಕ್ಕಿಂತ ಮೇಲಿನ ಕಲಶವೆಲ್ಲಾ ದೇವರಿಗೆ. ಈ ಕಲಶವನ್ನ ಪ್ರತಿಷ್ಠಾಪಿಸಿ ನಂತರದಲ್ಲಿ ಮನೆಮಂಚವು ಅಥವಾ ಕಲ್ಲಿನ ಮೇಲೆ ಕಲಶಶುದ್ಧಿ ಮಾಡಲಾಗುತ್ತದೆ.ಇದೆಲ್ಲವನ್ನು ಮಾಡುವುದು ನೇಮಿತ ಪೂಜಾರಿಯೇ ಹೊರತು ಬ್ರಾಹ್ಮಣರಲ್ಲ , ದೈವಕ್ಕೆ ಹೋಮ ಇಡುವುದು ಕೂಡಾ ಪೂಜಾರಿ. ಬಿಡಿಸಿದ ತ್ರಿಕೋನಗಳ ಮುಂದೆ ಒಂದು ಸೀಯಾಳ ಇಡಲಾಗುತ್ತದೆ ಅದು ಭೂತಗಳ ಅಧಿಪತಿ ತುಳುನಾಡ ಬೆರ್ಮೆರಿಗೆ. ಬಾಳೆ ಎಲೆಯಲ್ಲಿ ಅಕ್ಕಿ ಹಾಗೂ ತೆಂಗಿನಕಾಯಿ ಬಡಿಸಿ ಇಡುವುದು ತುಳುವರ ಆದಿದೇವ ಬಾಮಕುಮಾರನಿಗೆ. ಕಲಶದ ಜೊತೆ ಕೇಪುಲ ಹೂ, ತುಳಸಿ ದಳ ,ತುಂಬೆ ಹೂ, ಪಿಂಗಾರ , ಗರಿಕೆ ಕೊಡಿ ಹಾಗೂ ಮಾವಿನಕೊಡಿ ,ಹಲಸಿನಕೊಡಿ ಬಳಸಲಾಗುತ್ತದೆ ಹಾಗೂ ಕಲಶಕ್ಕೆ ಹಾಲು,ಶುದ್ಧ ಬಾವಿಯ ನೀರು, ತುಪ್ಪ ಹಾಗೂ ಎಳನೀರು ತುಂಬಲಾಗುತ್ತದೆ. ಕಲಶವನ್ನ ಭೂತೊಕ್ಕೆಲು ಮಾಡುವ ದಿನ ಈ ಮುಗಮೂರ್ತಿ ಇಡಲಾದ ಜಾಗಕ್ಕೆ ತಂದು ಅದರ ಮೇಲೆ ಪ್ರೋಕ್ಷಿಸಿ ಜೊತೆಗೆ ಕುರ್ದಿನೀರು ಪ್ರೋಕ್ಷಿಸಿ , ತೆಂಗಿನಕಾಯಿಯನ್ನ ಒಡೆದು ಶಕ್ತಿಯನ್ನು ಮುಗಕ್ಕೆ ವರ್ಗಾಯಿಸಲಾಗುತ್ತದೆ. ನಂತರ ದೈವದ ಪಾತ್ರಿಗೆ ಜೋಗ ಭರಿಸಲಾಗುತ್ತದೆ ಆ ಸಂಧರ್ಭದಲ್ಲಿ ಕುಟುಂಬಿಕರ ಮಧ್ಯೆ ಅಥವಾ ಊರವರ ಮಧ್ಯೆ ಯಾವುದಾದರೂ ನ್ಯಾಯದ (ಭಿನ್ನಾಭಿಪ್ರಾಯ) ವಿಚಾರವಿದ್ದರೆ ಅದನ್ನೆಲ್ಲಾ ಪರಿಹರಿಸಿ ನಂತರ ಜೋಗದ ಅಂದರೆ ದರ್ಶನದ ಮೂಲಕ ಪೂಜಾರಿ ಆ ಪರಿಕರಗಳನ್ನ ಒಳಗಿರುವ ಮನೆಮಂಚಾವಿಗೆ ತಂದು ಇರಿಸುತ್ತಾರೆ ಇದನ್ನ ಒಟ್ಟಾಗಿ ದೈವಮಂಡಲ ಅನ್ನುತ್ತಾರೆ.ಅಲ್ಲಿಗೆ ದೈವದ ಪ್ರತಿಷ್ಠೆ ಮುಗಿಯಿತು. ಇಲ್ಲೆಲ್ಲೂ ಬ್ರಾಹ್ಮಣರ ಉಪಯೊಗ ಬರುವುದೇ ಇಲ್ಲ. ದೈವಾರಾಧನೆಗೆ ಮುಗ ಸೇರಿಕೊಂಡಿದ್ದು ವಿಶ್ವಕರ್ಮ ಸಮುದಾಯ ತುಳುನಾಡಿಗೆ ಬಂದಮೇಲೆ ಅದರ ಮೊದಲು ಮುಗವಿಲ್ಲದೇ ಕೇವಲ ತೆಂಗಿನಕಾಯಿಯ ಮೂಲಕವೇ ಹಾಗೂ ಕಲ್ಲಿನ ಮುಖಾಂತರ ಆರಾಧನೆ ನಡೆಯುತ್ತಿತ್ತು ಅದು ಒಂದರ್ಥದ ಪ್ರಕೃತಿಯ ಆರಾಧನೆ. ತೆಂಗಿನಕಾಯಿಯ ಸಿಪ್ಪೆಗೆ ಎಣ್ಣೆ ಹಾಕಿ ಹೊಗೆ ಏಳಿಸಿ ಧೂಪ ನೀಡಲಾಗುತ್ತಿತ್ತು.ತಾಸೆ ,ಡೋಲು ಸೇರಿಕೊಂಡಿದ್ದು ಕೂಡಾ ನಂತರದಲ್ಲಿ ಮೊದಲು ಕೇವಲ ತೆಂಬರೆ ಮಾತ್ರ ಕೋಲಕ್ಕೆ ಬಳಕೆಯಾಗುತ್ತಿತ್ತು, ಈಗೀಗ ಬಂಗಾರದ ,ಬೆಳ್ಳಿಯ ಅಣಿ ,ಲೋಹದ ಪರಿಕರಗಳು ಸೇರಿಕೊಂಡಿವೆಯಾದರೂ ಮೊದಲು ದೈವಾರಾಧನೆ ಅನ್ನುವುದು ಬಹಳ ಸಿಂಪಲ್ ಆಗಿದ್ದು ಯಾವ ಬಡವನೂ ಆರಾಧಿಸುವ ಸ್ಥಿತಿಯಲ್ಲಿತ್ತು. ಇತ್ತೀಚಿಗೆ ಅಂದರೆ ದೈವಾರಾಧನೆಯ ಬಗ್ಗೆ ಅರಿವಿಲ್ಲದ ಜನ ಯಾವಾಗ ತಾಂಬೂಲ ಪ್ರಶ್ನೆ ಇಡಲು ಶುರು ಮಾಡಿದರೋ ಅಂದಿನಿಂದ ಸ್ವಲ್ಪ ಹಳಿತಪ್ಪಲು ಶುರುವಾಗಿದೆ.ತುಳುನಾಡಲ್ಲಿ ತಾಂಬೂಲ ಪ್ರಶ್ನೆ ಇಡುವುದಕ್ಕೆ ಒಂದು ನಿರ್ಧಿಷ್ಟ ವರ್ಗಕ್ಕೆ ಅಂದರೆ ಬಲ್ಯಾಯರಿಗೆ ಮಾತ್ರ ಅಧಿಕಾರವಿತ್ತು ಆದರೆ ಇಂದು ಜ್ಯೋತಿಷ್ಯ ಕಲಿತ ಬ್ರಾಹ್ಮಣರೂ ಜೊತೆಗೆ ಕೇರಳದ ತೈಯಂ ಆಚರಣೆ ಕಂಡ ಪೊದುವಾಳರು ಪ್ರಶ್ನೆ ಇಡಲು ಶುರುಮಾಡಿದ್ದರಿಂದ ಹಾಗೂ ಹಿರಿಯ ತುಳುವರ ಸಲಹೆ ಸ್ವೀಕರಿಸಲು ಅವರು ನಿರಾಕರಿಸಿದ್ದರಿಂದ ಅದು ದಾರಿತಪ್ಪಲು ಶುರುವಾಯಿತು , ಪೊದುವಾಳರಿಂದ ಪ್ರಶ್ನೆ ಇಟ್ಟ ಜಾಗದಲ್ಲಿ , ದೈವಾರಾಧನೆ ತೈಯಂ ಹಾಡಿ ಹಿಡಿದಿದೆ ಹಾಗಾಗಿ ಕೆಲ ಮೂಲ ತುಳುವರ ಬಾಯಲ್ಲಿ ವೈದೀಕರಣ ಎಂಬ ಶಬ್ದ ಕೇಳಿಬರುತ್ತದೆ. ಇದು ಕೆಲವೇ ಕೆಲವು ಜ್ಯೋತಿಷಿಗಳ ಜೊತೆಗೆ ಪೊದುವಾಳರ ತಪ್ಪಾದರೂ ದೂಷಣೆ ಹೊತ್ತುಕೊಳ್ಳಬೇಕಾದ ಕರ್ಮ ಬ್ರಾಹ್ಮಣ ಸಮುದಾಯದ್ದು ಆಗಿದೆ ಇದು ಹೇಗೆ ಅಂದರೆ ಇಲ್ಲಿ ದೀಕ್ಷಿತ್ ಯಾರಿಗಾದರೂ ಬೈದರೆ ಅದಕ್ಕೆ ಶೆಟ್ಟಿಗಾರ ಸಮುದಾಯ ಹೊಣೆ ಎಂಬಂತೆ ! ಹಿಂದೆ ದೇವಸ್ಥಾನವನ್ನು ಮೂಲದಿಂದ ತಂದು ಬೇರೆಡೆ ನಂಬಬೇಕಿದ್ದರೆ ಅಥವಾ ದೈವಸ್ಥಾನವನ್ನ ಜೀರ್ಣೋದ್ಧಾರ ಮಾಡಬೇಕಿದ್ದರೆ "ದೈವಮಂಡಲ" ಮಾಡುವ ಕ್ರಮವಿತ್ತಂತೆ. ಮೂಲದಿಂದ ಯಾಕೆ ಬದಲಾವಣೆ ಮಾಡ್ತಾರೆ ಅಂದರೆ ಉದಾಹರಣೆಗೆ ಪಣಂಬೂರಿನ ಹಾರ್ಬರ್ ನಿರ್ಮಾಣ ವೇಳೆ ವೀರಭದ್ರ ದೇವಸ್ಥಾನವನ್ನ ಸಿದ್ಧಕಟ್ಟೆಗೆ ಸ್ಥಳಾಂತರಗೊಳಿಸುವಾಗ ಅಲ್ಲಿನ ವಿಗ್ರಹದ ಪ್ರಾಣ ವರ್ಗಾವಣೆಯನ್ನ ವೈದಿಕ ವಿಧಾನಗಳಲ್ಲಿ ಮಾಡಲಾಯಿತು, ದೈವವನ್ನ ಜಾಗದ ಮಣ್ಣು ತೆಗೆದುಕೊಂಡು ಹೋಗುವ ಕ್ರಮದಲ್ಲಿ ಹೋದರೂ, ದೈವ ಮಾತ್ರ ಹೋಗಲು ಕೇಳಲೇ ಇಲ್ಲ .ಅಲ್ಲಿ ದೈವಮಂಡಲ ಮಾಡಿದ್ದರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ ಆದರೆ ಇಂದಿಗೂ ಜುಮಾದಿಬಂಟ ತನ್ನ ಇರುವಿಕೆಯನ್ನ ಹಾರ್ಬಾರ್ ಒಳಗಡೆ ತೋರಿಸಿದ್ದಾನೆ. ನಾಗಮಂಡಲ ಯಾವಾಗಿನಿಂದ ಶುರುವಾಯಿತು ಎಂಬ ಬಗ್ಗೆ ನಾನು ಯಾರಲ್ಲೂ ಕೇಳಿದರೂ ಮಾಹಿತಿ ಸಿಗಲಿಲ್ಲ ಹಾಗಾಗಿ ನನಗೆ ಆ ಆಚರಣೆಯ ಬಗ್ಗೆ ಅಷ್ಟೊಂದು ಒಲವು ಇಲ್ಲ ಆದರೆ ಕಾಡ್ಯನಾಟ ಅಥವಾ ಬಡಗು ದಿಕ್ಕಲ್ಲಿ ನಡೆಯುವ ಮಂಡ್ಲಭೋಗ ಅಥವಾ ಢಕ್ಕೆಬಲಿಯ ರೂಪಾಂತರವೇ ನಾಗಮಂಡಲ ಅನ್ನಲಾಗುತ್ತದೆ. ತುಳುವರಿಗೆ ನಾಗನೂ ದೈವ ಆಗಿರುವುದರಿಂದ ಆತನಿಗೆ ನಾಗದರ್ಶನ ಮಾಡುತ್ತಾರೆ ಹಾಗೂ ಆತನಿಗೆ ತನು ತಂಬಿಲ ನೀಡುವ ಕ್ರಮವಿತ್ತು ಆದರೆ ಕಾಲ ಕಳೆದಂತೆ ಅದು ನಾಗನ ಕಲ್ಲಿಗೆ ಹಾಲೆರೆಯುವ ಕ್ರಮವಾಗಿ ಬದಲಾವಣೆ ಆಯಿತು. ದೈವಮಂಡಲ ಹಾಗೂ ದೈವಹೋಮ ಮರೆಯಾಗಿ ಬ್ರಹ್ಮಕಲಶ ಹಾಗೂ ಗಣಹೋಮ ಮಾಡಲು ಶುರುಮಾಡಿದ್ದು ತುಳುವರು ತಮ್ಮ ಮೂಲಾಚರಣೆಯನ್ನು ಮರೆಯುವಂತಾಯಿತು. ಈಗ ದೈವಮಂಡಲ ಯಾರಿಗೆ ಗೊತ್ತಿದೆ ಎಂದರೆ ಗ್ರಾಮೀಣ ಭಾಗದಲ್ಲಿರುವ ಕೆಲವೇ ಕೆಲವು ಜನಗಳಿಗೆ ಮಾತ್ರ ಇದನ್ನು ಯಾರಾದರೂ ಅಧ್ಯಯನ ಮಾಡಿ ಮುಂದುವರಿಸಿದರೆ ಮಾತ್ರ ಮುಂದಿನ ಜನಾಂಗಕ್ಕೂ ಮಾಹಿತಿ ಸಿಗಬಹುದು. ದೈವಕ್ಕೆ ಹೋಮ ಶೇಡಿಯ ರಂಗೋಲಿ ಹಾಕಿ ಹಲಸಿನ ಕಟ್ಟಿಗೆಯಲ್ಲಿ ಇಡುವುದನ್ನ ನಾನು ಸಣ್ಣಂದಿನಲ್ಲಿ ನೋಡಿದ್ದೆ ಈಗ ಬಹುತೇಕ ಕಡೆ ಗಣಹೋಮವಾಗಿ ಬದಲಾಗಿದೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಬಂದು ದೈವದ ಮುಗಕ್ಕೆ ಆರತಿ ಬೆಳಗಲು ಶುರುಮಾಡಿದ್ದಾರೆ ಅದು ಕೂಡಾ ಅರ್ಚಕರಿಂದ ಆರತಿಗಳು ಆಗುತ್ತಿವೆ. ಅಸಲಿಗೆ ದೈವಕ್ಕೆ ಧೂಪ ಮಾತ್ರ ಎತ್ತಲು ಅವಕಾಶವಿರುವುದು ಅದರೆ ಈಗ ಆರತಿ ಹಿಡಿಯಲು ಶುರುಮಾಡಿದ್ದಾರೆ. ಪ್ರಾಣಪ್ರತಿಷ್ಟಾಪನೆ ಮೂಲಕ ಕೂರಿಸಲಾದ ದೇವರ ವಿಗ್ರಹದ ಸುತ್ತ ಇರುವ ಚೈತನ್ಯವನ್ನ ಆರತಿಗೆ ಆಕರ್ಷಿಸಿ ಅದನ್ನ ಅಂಗೈ ಮೂಲಕ ಧನಾತ್ಮಕ ಶಕ್ತಿ ನಮ್ಮ ದೇಹ ಸೇರುವಂತೆ ಮಾಡಲು ಆರತಿ ಎತ್ತುವುದು ಆದರೆ ದೈವದ ಶಕ್ತಿ ಇರುವುದು ಆ ಮಣ್ಣಲ್ಲಿ. ಮುಗ ದೈವಾಭರಣವಾದರೂ ಅದಕ್ಕೆ ವಿಶೇಷ ಸಂಧರ್ಭದಲ್ಲಿ ಮಾತ್ರ ದೈವ ಆವಾಹನೆಯಾಗುವಂಥದ್ದು ಹಾಗಾಗಿಯೇ ದೈವದ ಮುಗಗಳನ್ನ ಭಂಡಾರಮನೆಯಲ್ಲಿ ಇಟ್ಟು , ಉತ್ಸವ ಸಂಧರ್ಭದಲ್ಲಿ ಭಂಡಾರ ಮೆರವಣಿಗೆ ಮೂಲಕ ಸಾಗಿ , ದೈವಸ್ಥಾನ ಸೇರುವ ಕ್ರಮ ಇರುವುದು. ಹಾಗಾಗಿ ಆರತಿ ಎತ್ತುವ ಕ್ರಮ ಎಷ್ಟು ಸರಿ ಅಂತಾ ನೀವೇ ಯೋಚಿಸಿ. ಉಜೆ ಭಸ್ಮ ಪ್ರೋಕ್ಷಣೆ ಮಾಡಿ ದೈವಸ್ಥಾನವನ್ನ ಮಡಿವಾಳರು ಶುದ್ಧ ಮಾಡುತಿದ್ದರು ಅದೇ ರೀತಿ ದೈವಕ್ಕೆ ಧೂಪ ಎತ್ತುವ ಅಧಿಕಾರ ದೈವಕ್ಕೆ ನೇಮಿತ ಪೂಜಾರಿಗೆ ಮಾತ್ರ ,ಆದರೆ ಆಪತ್ಕಾಲದಲ್ಲಿ ಶುದ್ಧಾಚಾರದಲ್ಲಿರುವ ಬಿಲ್ಲವ ಸಮುದಾಯದ ವ್ಯಕ್ತಿಗೆ ಯಾವುದೇ ದೈವಕ್ಕೆ ಸೇವೆ ಮಾಡುವ ಅಧಿಕಾರ ಇರುತ್ತದೆ ಆದರೆ ಕೆಲವು ಕಡೆ ಬ್ರಾಹ್ಮಣರು ಅಂದರೆ ವೇದಮೂರ್ತಿಗಳಾದ ಗ್ರಾಮದ ತಂತ್ರಿಗಳ ಹೊರತಾಗಿ ದೈವಸ್ಥಾನದ ಒಳಗಡೆ ಹೋಗುತ್ತಿರುವುದು ನಿಜಕ್ಕೂ ತುಳುವರ ನಂಬಿಕೆಗೆ ವಿರುದ್ಧ. ಮೂಲ್ಯ ವರ್ಗಕ್ಕೆ , ಪೂಜಾರಿ ವರ್ಗಕ್ಕೆ ,ಮಡಿವಾಳ ವರ್ಗಕ್ಕೆ ಎಲ್ಲರಿಗೂ ಅವರದೇ ಆದ ಜವಾಬ್ದಾರಿಗಳಿವೆ ಅದನ್ನು ಯಾರಾದರೂ ಬದಲಾಯಿಸುವುದು ಹಿತವಲ್ಲದ ವಿಚಾರ. ನಾನು ಯಾವುದೇ ಸಮುದಾಯದ ವಿರೋಧಿ ಅಲ್ಲ ಆದರೆ ಇರುವುದನ್ನ ಇರುವ ಹಾಗೆ ಹೇಳಿದ್ದೇನೆ. ನನ್ನ ಕುಟುಂಬದಲ್ಲಿ ದೈವಗಳಿವೆ ಆದರೆ ನಾನು ಕೂಡಾ ನೂಲು ಹಾಕುವ ವರ್ಗದವ , ಮೂಲ ತುಳುವರಲ್ಲಿ ನಾನೂ ಬರುವುದಿಲ್ಲ ಯಾಕೆಂದರೆ ಮೂಲ ತುಳುವರ ಪಧ್ಧತಿ ಅಳಿಯಕಟ್ಟು ನಾವು ಮಕ್ಕಳಕಟ್ಟು ನಂಬಿಕೆಯವರು.ಬ್ರಾಹ್ಮಣರು , ವಿಶ್ವಕರ್ಮ, ಕೊಂಕಣರು ಇವರೆಲ್ಲಾ ಇದೇ ಆಚರಣೆ ಇಟ್ಟುಕೊಂಡವರು ಹಾಗಾಗಿ ಸ್ವಲ್ಪ ಅಧ್ಯಯನ ಮಾಡಿ ಮುಂದಿನ ಡಿಜಿಟಲ್ ಪ್ಲಾಟ್ ಫಾರಂ ನಂಬಿರುವ ತುಳುವ ತಲೆಮಾರಿಗೆ ಸರಿಯಾದ ಮಾಹಿತಿ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಆ ಮೂಲ ಆಚರಣೆಗಳನ್ನು ತಮ್ಮ ಕುಟುಂಬ ಸ್ಥಾನದಲ್ಲಿ ಮಾಡಲು ಬಯಸುವಿರಾದರೆ ನಿಮಗೆ ಸೂಕ್ತ ಮಾರ್ಗದರ್ಶಕರ ಮಾಹಿತಿಯನ್ನು ಇನ್ಬಾಕ್ಸ್ ಮೂಲಕ ನೀಡಬಲ್ಲೆ. ನಾನು ಬರೆದದ್ದುರಲ್ಲಿ ತಪ್ಪಿದೆ ಅಂತಾ ಅನಿಸಿದರೆ ಹಿರಿಯರು ತಿದ್ದಬಹುದು. ಬರಹ : *ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ* Read Post | comments Labels: daivaradane, tuluworld ಆಟಿ ಪೆಲಕಾಯಿ ನಂಜಿ ಜೋರುಗೆ ಗಾಳಿ ಬರ್ಸಗ್ ಇಲ್ ತೋರುಗೆ...ಆಟಿ ಪಂಡ ದಾದೆ ಒಂಜಾ ತ್ತ್ ವಿಷಯನ್ ತೆರಿಯೋನಗ ಪವಿತ್ರ ಕಲ್ಲಬೆಟ್ಟು ಆಟಿ ಪೆಲಕಾಯಿ ನಂಜಿ ಜೋರುಗೆ ಗಾಳಿ ಬರ್ಸಗ್ ಇಲ್ ತೋರುಗೆ ನಮ್ಮ್ ಹಿರಿಯಕುಲು ಪಂತಿನ ಗಾದೆದ ಪ್ರಕಾರ ತುಳುವೆರೆಗ್ ಬಡವುದ ತಿಂಗೋಲೆ ಈ ಆಟಿ. ಆಟಿ ತಿಂಗೊಲ್ಡ್ ತುಳುವೆರೆಗ್ ಬಾರಿ ಬಂಗದ ದಿನ ಗಾಳಿ ಬರ್ಸ ಗ್ ತರೆ ಪಿದಾಯಿ ಪಡೆರೆ ಆವಂದಿನ ಪೊರ್ತುಡು ಇಲ್ಲಡ್ ಕುಲ್ಲುದು ಕಿರೆಂಗ್, ಸಾಂತಾನಿ, ತಪ್ಪು ತಾಜಾಕ್ಲೆನ್ ತಿಂದ್ ಬದುಕೊಂದುದಿತ್ತೆರ್. ಆಯಿಟ್ಲಾ ಆಟಿ ಅಮಾಸೆದ ದಿನ ಕಷಾಯ ಪರ್ಪಿನ ಗತ್ತೆ ಬೇತೆ.... ಈ ಆಟಿ ಪಂಡ ದಾದೆ ಒಂಜಾ ತ್ತ್ ವಿಷಯನ್ ತೆರಿಯೋನಗ ಬಲೇ ಆಟಿ ಅಮಾಸೆ ಸೋಣ ಬರ್ಪಿ ಸಂಕ್ರಾಂತಿ ಬೊಂತೆಲ್ ಡು ಮೂಜಿದ ಬಲಿ ದೇತೊಂದು ಪೊಲ ಓ ಬಲಿಯೇಂದ್ರ ಕೂ..... ತುಳುನಾಡ ಬಲಿಯೇಂದ್ರನು ಲೆತ್ಡ್ ಭೂಮಿದ ಒಡೆಯ ಆಯಿನ ಬಲಿಯೇಂದ್ರ ಗ್ ವರ್ಷಡ್ ಮೂಜಿ ಸರ್ತಿ ಋಣ ಸಂದಾಯ ಮಲ್ಪಿನ ತುಳುನಾಡ್ ದ ಮಲ್ಲ ಕಟ್ಟ್ ಪುರಾತನ ಕಾಲಡ್ ನಮ್ಮ್ ಹಿರಿಯೆರ್ ಮಲ್ತ್oದು ಬೈದಿನ ಪದ್ಧತಿನ್ ಇತ್ತೆಲಾ ಪಾಲಿಸಾವೊಂದುಲ್ಲಾ ಪೀರಾಕ್ಡ್ ಬಲಿಯೇಂದ್ರನ ಅಪ್ಪೆ ದಿತಿ ದೇವಿ ಭೂಮಿಗ್ ಬತ್ತ್ ದು ಈ ಆಟಿ ಅಮಾಸೆ ನಮಕ್ ತೆರಿಪಾಯೆರ್ ಪನ್ಪಿ ವಾಡಿಕೆ. ಈ ಆಟಿ ಅಮಾಸೆದ ದುಂಬುನಾನಿ ಕಾಡ್ಗ್ ಪೂದು ಪಾಲೆದ ಮರನ್ ನಾಡುದು ಅವೆಕ್ ಬರೆದ ಬಳ್ಳಿನ್ ಕಟ್ಟಡ್ ಬರೊಡು ಮೋನದಾನಿ ಪುಲ್ಯಕಾಂಡೆ ಸೂರ್ಯ ತೋಜೋಡು ದುಂಬು ದಿವ್ಯ ಔಷದಿ ದಿಂಜಿನ ಪಾಲೆದ ಮರ ತ್ತ ಕೆತ್ತೆನ್ ಕಲ್ಲ್ಡೇ ಗುದ್ದುದು ಆ ಕೆತ್ತೆನ್ ಇಲ್ಲಗ್ ಕನವೊಡು ತುಳಸಿ ಕಟ್ಟೆ ಅತ್ತ್oಡಾ ದೇವರ್ ನ ಎದುರು ದೀದು ಮೀದ್ ಶುದ್ಧ ಆದ್ ದೇವೆರೆಗ್ ಅಡ್ಡ ಬುರುದು ಅಂಗಾಯಿದಾತ್ತ್ ಮಲ್ಲ 2 ಪಾಲೆದ ಕೆತ್ತೆನ್ ಪಾಡುದ್ ಒಂತೆ ಎಡ್ಡೆಮುಂಚಿ, ಓಮನ್ ಆಯಿತಾ ಒಟ್ಟಿಗೆ ಪಾಡುದ್ ಅರೆಪೋಡ್ ಬೊಕ್ಕ ಎಡ್ಡೆ ಕುಂಟುಡು ಪಂಟುದು ಕೆಂಪು ಬೊಲ್ಕಲ್ಲ್ನ್ ಕೆಂಪು ಕೆಂಡ ಆಪಿಲೆಕ ದಿಕ್ಕೇಲ್ಡ್ ಬೆಚ್ಚ ಮಲ್ತ್ ದು ಆ ಕಷಾಯಗ್ ಪಾಡೋಡು ಈ ಪಲೆದ ಮರಟ್ಟು ಔಷದಿ ಗುಣ ಉಂಡು ಈ ಮರತ್ತ ಕೆಲುವು ಭಾಗಲೆನ್ ಆಯುರ್ವೇದಡ್ ಉಪಯೋಗಿಸವೆರ್. ಈ ಕಷಾಯ ಪರ್ನೈದಾತ್ರ ದೇಹಡು ಉಷ್ಟ ಜಾಸ್ತಿ ಆಪುಂಡು ಆಯ್ಕೆ ಅವೆನ್ ತಂಪು ಮಲ್ಪರೆ ಮೆತ್ತೆದ ಗಂಜಿನ್ ಉನುಪೆರ್. ಈ ಕಷಾಯನ್ ಪರ್ನೈದಾತ್ರ ಮಲೇರಿಯಾ, ಅತಿಸಾರ ಚರ್ಮದ ಸಮಸ್ಯೆಲು ಕಮ್ಮಿ ಆಪುಂಡು ಅಂಚನೆ ಆಸ್ತಾಮ ಸಿಕ್ ನ್ ಗುಣ ಮಲ್ಪುನಂಚಿನ ಶಕ್ತಿ ಈ ಕಷಾಯಡ್ ಉಂಡು. ಇಂಚನೇ ನಮ್ಮ ತುಳುನಾಡ್ದ ಸಂಸ್ಕೃತಿ ದುಂಬುದ ಪೀಳಿಗೆಗ್ಲಾ ತೆರಿಪಾವುನ ನಮ್ಮ ಕರ್ತವ್ಯ ನಮ್ಮ ತುಳುನಾಡ್ ನಮ್ಮ ಪೆರ್ಮೆ. Read Post | comments "ಅಸ್ತಂಗತರಾದ ಸುಪ್ರಸಿದ್ಧ ಎದುರು ವೇಷಧಾರಿ ಸಂಪಾಜೆ ಶೀನಪ್ಪ ರೈ" ಬರಹ - ಎಂ.ಶಾಂತರಾಮ ಕುಡ್ವ ಸಂಚಾಲಕರು , ಯಕ್ಷಸಂಗಮ ಮೂಡುಬಿದಿರೆ ಯಕ್ಷಗಾನದ "ಎದುರು ವೇಷಧಾರಿ"ಯಾಗಿ ಸುಪ್ರಸಿದ್ಧರಾದ ಸಂಪಾಜೆ ಶೀನಪ್ಪ ರೈಯವರು ಅಪ್ರತಿಮ ಕಲಾವಿದರು ಹಾಗೂ ಸಾಧಕರು . ಸರಳ , ಸಜ್ಜನಿಕೆಯನ್ನೇ ಮೈಗೂಡಿಸಿಕೊಂಡು, ಎಲ್ಲರೊಂದಿಗೂ ಆತ್ಮೀಯತೆಯನ್ನೇ ಬೆಳೆಸಿಕೊಂಡು "ಅಜಾತಶತ್ರು" ಎನಿಸಿಕೊಂಡವರು. ತಮ್ಮ ಆರು ದಶಕಗಳಿಗೂ ಮೀರಿದ ತಿರುಗಾಟದಲ್ಲಿ ರಂಗಸ್ಥಳದಲ್ಲೂ , ಚೌಕಿಯಲ್ಲೂ ಚೌಕಟ್ಟನ್ನು ಮೀರದ ಕಲಾವಿದರು .ಅವರ ಸಹ ಕಲಾವಿದರೇ ನೆನಪಿಸುವಂತೆ ರೈಗಳು ಯಾರೊಂದಿಗೂ ನಿಷ್ಟುರ ಕಟ್ಟಿಕೊಂಡವರಲ್ಲ , ತಾಳ್ಮೆಯ ಸಾಕಾರಮೂರ್ತಿಗಳೇ ಆಗಿದ್ದು , ಸಹ ಕಲಾವಿದರನ್ನು ಹಿರಿಯ ಕಿರಿಯ ಎಂಬ ಭೇದವಿಲ್ಲದೇ ಸಮಾನವಾಗಿ ಗೌರವಿಸುತ್ತಿದ್ದರು ಎಂಬುದು ಅವರ ವ್ಯಕ್ತಿತ್ವದ ಔನ್ನತ್ಯಕ್ಕೊಂದು ಸ್ಪಷ್ಟ ಉದಾಹರಣೆ. ಸಂಪಾಜೆ ಸಮೀಪದ ಮದೇಪಾಲು ಎಂಬಲ್ಲಿ ರಾಮಣ್ಣ ರೈ - ಕಾವೇರಿ ರೈ ದಂಪತಿಯ ಮೊದಲ ಪುತ್ರರಾಗಿ 07.06.1943 ರಲ್ಲಿ ಜನಿಸಿದ ಶೀನಪ್ಪ ರೈಯವರು ಬಡತನದಲ್ಲೇ ಬಾಲ್ಯವನ್ನು ಕಳೆದವರು . ತಮ್ಮ 4 ನೇ ತರಗತಿಯ ವಿದ್ಯಾಭ್ಯಾಸ ಪೂರೈಸಿದ ನಂತರ , ತಮ್ಮ ತಂದೆಯವರೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು . ತಂದೆ ರಾಮಣ್ಣ ರೈಗಳು ಕಲ್ಲುಗುಂಡಿಯ ಯಕ್ಷಗಾನ ಪೋಷಕರಾದ ಕೀಲಾರು ಗೋಪಾಲಕೃಷ್ಣರ ಒಕ್ಕಲಾಗಿದ್ದು , ಅವರ ಜಮೀನನ್ನು ಗೇಣಿಗೆ ಪಡೆದು ಕೃಷಿಕರಾಗಿದ್ದು , ಅಂದಿನ ಕಾಲದ ತಾಳಮದ್ದಳೆ ಅರ್ಥಧಾರಿಗಳೂ , ಕಲಾವಿದರೂ ಆಗಿದ್ದ ಕಾರಣ , ಶೀನಪ್ಪ ರೈಯವರಿಗೂ ಯಕ್ಷಗಾನದ ನಂಟು ಅಂಟಿತು . ತಮ್ಮ ತಂದೆಯವರಲ್ಲೇ ಅರ್ಥಗಾರಿಕೆಯನ್ನೂ , ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನೂ ಕಲಿತರು .ಪುಟ್ಟ ಬಾಲಕ ಶೀನಪ್ಪ ರೈಯವರ ಯಕ್ಷಗಾನದ ಆಸಕ್ತಿ ಗಮನಿಸಿದ , ಅಂದಿನ ಕಾಲದ ಯಕ್ಷಗಾನದ ಪೋಷಕರಾದ ಶಾಂತರಾಮ ಶೆಟ್ಟಿ ಎಂಬವರು , ರಾಮಣ್ಣ ರೈಯರನ್ನು ಒಪ್ಪಿಸಿ ಶೀನಪ್ಪ ರೈಗಳನ್ನು ಕುಂಡಾವು ಮೇಳದ ಯಜಮಾನರಾದ ಕಲ್ಲಾಡಿ ಕೊರಗ ಶೆಟ್ಟರಲ್ಲಿ ಮಾತಾಡಿ , ಕಲ್ಲಾಡಿಯವರೇ ನಡೆಸುತ್ತಿದ್ದ ಯಕ್ಷಗಾನ ನಾಟ್ಯ ತರಗತಿಗೆ ಸೇರಿಸಿದರು .ಅಲ್ಲಿ ಅಂದಿನ ಸುಪ್ರಸಿದ್ಧ ಗುರುಗಳಾದ ಕಾವು ಕಣ್ಣರಲ್ಲಿ ಯಕ್ಷಗಾನದ ಸಂಪೂರ್ಣ ಹೆಜ್ಜೆಗಾರಿಕೆಯನ್ನೂ , ಮಾಸ್ತರ್ ಕೇಶವರಲ್ಲಿ ಭರತನಾಟ್ಯವನ್ನೂ ಅಭ್ಯಸಿಸಿದರು . ಬಣ್ಣಗಾರಿಕೆಯನ್ನು ಅಂದಿನ ಸುಪ್ರಸಿದ್ಧ ಬಣ್ಣದ ವೇಷಧಾರಿ ಕುಂಬಳೆ ಕುಟ್ಯಪ್ಪುರಿಂದ ಕರಗತ ಮಾಡಿಕೊಂಡರು . ಅದೇ ವರ್ಷ ಕಲ್ಲಾಡಿಯವರ ಯಾಜಮಾನ್ಯದ ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಳಿಗೆ ಸೇರಿ ತಿರುಗಾಟ ಮಾಡಿದರು . ಇರಾದಲ್ಲಿ 3 ವರ್ಷಗಳ ತಿರುಗಾಟ ಪೂರೈಸಿದ ಹಂತದಲ್ಲಿ ತಂದೆಯವರು ಅಸೌಖ್ಯರಾದಾಗ , ಯಕ್ಷಗಾನ ಬಿಟ್ಟು 5 ವರ್ಷಗಳ ಕಾಲ ಕೃಷಿ ಕಾರ್ಯವನ್ನು ಕೈಗೊಂಡರು . ಒಮ್ಮೆ ಕಲ್ಲುಗುಂಡಿಯಲ್ಲಿ ಪುತ್ತೂರು ಶೀನಪ್ಪ ಭಂಡಾರಿಯವರ ಸುಬ್ರಹ್ಮಣ್ಯ ಮೇಳ ಬಂದಾಗ , ಅಂದು ಮೇಳದಲ್ಲಿ ಮೇನಕೆ ಪಾತ್ರ ಮಾಡಬೇಕಾದ ಕಲಾವಿದರು ಗೈರು ಹಾಜರಾಗಿದ್ದರು . ಶೀನಪ್ಪ ಭಂಡಾರಿಯವರ ಒತ್ತಾಯಕ್ಕೆ ರೈಗಳು ಮೇನಕೆ ಪಾತ್ರ ನಿರ್ವಹಿಸಿದರು . ಈ ಘಟನೆ ಶೀನಪ್ಪ ರೈಯವರ ಬದುಕಿಗೆ ತಿರುವು ತಂದು ಕೊಟ್ಟಿತು . ನಂತರ ಆ ವರ್ಷ ಇಡೀ ಸುಬ್ರಹ್ಮಣ್ಯ ಮೇಳದಲ್ಲೇ ತಿರುಗಾಟ ಮಾಡಿ ಪುನಃ ಯಕ್ಷಗಾನದತ್ತ ಹೊರಳಿದರು . ನಂತರದಲ್ಲಿ ವೇಣೂರು ಮೇಳದಲ್ಲಿ 3 ವರ್ಷ , ಕಾವೂರು ಕೇಶವ ಶೆಟ್ಟಿಗಾರರ ನೇತೃತ್ವದ ಇರುವೈಲು ಮೇಳದಲ್ಲಿ 3 ವರ್ಷ , ಮಡಿಕೇರಿಯ ಚೌಡೇಶ್ವರಿ ಮೇಳದಲ್ಲಿ 3 ವರ್ಷ ತಿರುಗಾಟ ನಡೆಸಿದರು ‌.1974 ರ ಮಳೆಗಾಲದಲ್ಲಿ ಸುಪ್ರಸಿದ್ಧ ಬಣ್ಣದ ವೇಷಧಾರಿ ಗಾಂಧಿ ಮಾಲಿಂಗರ ಒತ್ತಾಯದಿಂದಾಗಿ ಭೀಮ ಭಟ್ಟರ ಯಕ್ಷಗಾನ ತಂಡಕ್ಕೆ ಸೇರಿ ಊರೂರು ಪ್ರದರ್ಶನ ನೀಡಿದರು . ಈ ಸಂದರ್ಭದಲ್ಲಿ ಕಟೀಲು ಮೇಳದ ಸುಪ್ರಸಿದ್ಧ ವೇಷಧಾರಿಗಳಾದ ಕೇದಗಡಿ ಗುಡ್ಡಪ್ಪ ಗೌಡರೂ ಭೀಮ ಭಟ್ಟರ ತಂಡದಲ್ಲಿದ್ದವರು , ರೈಗಳ ರಂಗದ ನಡೆ , ನಾಟ್ಯ ವಿಧಾನ ಎಲ್ಲಾ ಮೆಚ್ಚಿ "ಮುಂದಿನ ತಿರುಗಾಟದಲ್ಲಿ ಕಟೀಲು ಕ್ಷೇತ್ರದಿಂದ ಎರಡನೇ ಮೇಳ ಹೊರಡಲಿದೆ . ನೀನೂ ಸೇರು " ಎಂದು ಹೇಳಿ ರೈಗಳನ್ನು ಕಲ್ಲಾಡಿ ವಿಠಲ ಶೆಟ್ಟರ ಬಳಿ ಕರೆದೊಯ್ದರು . ಶೀನಪ್ಪ ರೈಗಳು 1974 ರಲ್ಲಿ ಆ ವರ್ಷದ ತಿರುಗಾಟದಲ್ಲಿ ಕಟೀಲು ಒಂದನೇ ಮೇಳ ಸೇರಿದರು . ಆ ಕಾಲದಲ್ಲಿ ಕಟೀಲು ಒಂದನೇ ಮೇಳವು " ಇರಾ ಭಾಗವತರ ಮೇಳ " , ಎರಡನೇ ಮೇಳವು " ಬಲಿಪ ಭಾಗವತರ ಮೇಳ " ಎಂದೇ ಪ್ರಸಿದ್ಧಿಯಾಗಿತ್ತು . ಒಂದನೇ ಮೇಳದಲ್ಲಿ ಇರುವಾಗ ಕೇದಿಗಡಿ ಗುಡ್ಡಪ್ಪ ಗೌಡರು ಎದುರು ವೇಷಧಾರಿ ( ರಕ್ತಬೀಜನ ಪಾತ್ರ ) , ರೈಗಳು ಪೀಠಿಕೆ ವೇಷಧಾರಿ ( ದೇವೇಂದ್ರನ ಪಾತ್ರ ) ಆಗಿದ್ದರು . ಆದರೆ , ಎರಡು ತಿಂಗಳಲ್ಲೇ ಬಲಿಪರ ಮೇಳಕ್ಕೆ ಎದುರು ವೇಷಧಾರಿಯ ಅವಶ್ಯಕತೆ ಬಂದಾಗ ,ವಿಠಲ ಶೆಟ್ಟರು ರೈಯವರನ್ನು ಎರಡನೇ ಮೇಳಕ್ಕೆ ( ಬಲಿಪರ ) ವರ್ಗಾಯಿಸಿದರು . ಬಲಿಪರ ಮಾರ್ಗದರ್ಶನ , ರಂಗದ ನಡೆಯ ಮಾಹಿತಿ , ಸಲಹೆಯೊಂದಿಗೆ ಶೀನಪ್ಪ ರೈಗಳು ಕಟೀಲು ಎರಡನೇ ಮೇಳದಲ್ಲಿ ಮಿಂಚಿದರು . ವಿಠಲ ಶೆಟ್ಟರ ಹಾಗೂ ಬಲಿಪರ ದೂರ ದೃಷ್ಠಿಯಿಂದಾಗಿ ರೈಗಳಿಗೆ ಪ್ರಾಮುಖ್ಯ ಪಾತ್ರಗಳು ದೊರಕಿತು . ರೈಯವರ ರಕ್ತಬೀಜ‌ , ಹಿರಣ್ಯಾಕ್ಷ , ಇಂದ್ರಜಿತು , ಅರುಣಾಸುರ , ಕಾರ್ತವೀರ್ಯ , ಕೌಶಿಕ , ಅರ್ಜುನ , ಕರ್ಣ , ಭಾನುಕೋಪ , ಶಿಶುಪಾಲ , ಕೌರವ , ಬಲರಾಮ , ವಾಲಿ , ತಾಮ್ರಧ್ವಜ , ಭೀಮ , ವೀರಮಣಿ , ಕೌಂಡ್ಲೀಕ ಮುಂತಾದ ಪಾತ್ರಗಳು ವಿಜೃಂಭಿಸಲಾರಂಭಿಸಿತು . ಈ ಅವಧಿಯಲ್ಲಿ ಒಂದು ದಾಖಲಾರ್ಹ ಘಟನೆ ನಡೆಯಿತು . ಕಟೀಲು ಎರಡನೇ ಮೇಳದಲ್ಲಿ ಮಹಿಷಾಸುರನಾಗಿ ವಿಜೃಂಭಿಸಿದ ಬಣ್ಣದ ಕುಟ್ಯಪ್ಪುರವರು ನಿವೃತ್ತರಾದ ನಂತರ ಕುಂಞಣ್ಣ ಶೆಟ್ಟರು ಮಹಿಷಾಸುರ ಪಾತ್ರ ನಿರ್ವಹಿಸುತ್ತಿದ್ದರು . ಒಮ್ಮೆ ಕುಂಞಣ್ಣ ಶೆಟ್ಟರು ಅಸೌಖ್ಯರಾದರು . ಆ ಸಂದರ್ಭದಲ್ಲಿ ವಿಠಲ ಶೆಟ್ಟರ ಸೂಚನೆಯಂತೆ ಶೀನಪ್ಪ ರೈಯವರು ಮಹಿಷಾಸುರ ಪಾತ್ರ ಮಾಡಿ ನಂತರ ರಕ್ತಬೀಜನ ಪಾತ್ರವನ್ನೂ ಚೆನ್ನಾಗಿ ನಿರ್ವಹಿಸಿ ಯಕ್ಷಗಾನ ರಸಿಕರು ಹುಬ್ಬೇರಿಸುವಂತೆ ಮಾಡಿದ್ದರು . ಹೀಗೆ ಕಟೀಲು ಮೇಳದಲ್ಲಿ ನಿರಂತರ 33 ವರ್ಷಗಳ ತಿರುಗಾಟ ಮಾಡಿ ನಂತರ ಟಿ.ಶಾಮಭಟ್ಟರ ಪೋಷಕತ್ವದ ಎಡನೀರು ,ಹೊಸನಗರ , ಹನುಮಗಿರಿ ಮೇಳಗಳಲ್ಲಿ 12 ವರ್ಷ ತಿರುಗಾಟ ನಡೆಸಿದ್ದರು . ಶಾಮ ಭಟ್ಟರು ಸಂಪಾಜೆಯವರಿಗೆ ಅಪಾರವಾದ ಪ್ರೀತಿ , ಗೌರವ , ಪ್ರೋತ್ಸಾಹ ನೀಡುತ್ತಿರುವುದಾಗಿ ರೈಗಳು ಒಂದು ವರ್ಷದ ಹಿಂದೆ ನನ್ನಲ್ಲಿ ತಿಳಿಸಿದ್ದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ . ಕಳೆದ ವರ್ಷ ರೈಗಳು ಯಕ್ಷರಂಗದಿಂದ ನಿವೃತ್ತರಾಗಿದ್ದರು . ಸಂಪಾಜೆ ಶೀನಪ್ಪ ರೈಯವರಿಗೆ ಅಂದಿನ ಕಾಲದಲ್ಲಿ , ಅಂದರೆ 1975 - 1980 ರಲ್ಲಿ ಅತ್ಯಂತ ಹೆಸರು ತಂದ ಪಾತ್ರ ಅಂದರೆ " ಹಿರಣ್ಯಾಕ್ಷ " . ಅಂದಿನ ಕಾಲದಲ್ಲಿ ಶ್ರೀ ದೇವಿಮಹಾತ್ಮೆ ಪ್ರಸಂಗವು ಈಗಿನಷ್ಟು ಪ್ರಮಾಣದಲ್ಲಿ ಜರುಗುತ್ತಿರಲಿಲ್ಲ . " ಅತಿಕಾಯ -ಇಂದ್ರಜಿತು - ಮೈರಾವಣ " , ತ್ರಿಜನ್ಮ ಮೋಕ್ಷ , ಶ್ರೀಕೃಷ್ಣ ಲೀಲೆ , ಚತುರ್ಜನ್ಮ ಮೋಕ್ಷ , ಸಮಗ್ರ ವಾಲಿ , ಸಮಗ್ರ ರಾವಣ ಇಂತಹ ಪ್ರಸಂಗಗಳೇ ಚಾಲ್ತಿಯಲ್ಲಿತ್ತು . ತ್ರಿಜನ್ಮ ಮೋಕ್ಷ ಪ್ರಸಂಗ ಬಂದಾಗ ಸಂಪಾಜೆಯವರಿಗೇ ಹಿರಣ್ಯಾಕ್ಷ . ಇದು ಎರಡನೇ ಮೇಳದಲ್ಲಿ ಮಾತ್ರವಲ್ಲ ,ಒಂದನೇ ಮೇಳದವರದ್ದು ತ್ರಿಜನ್ಮ ಮೋಕ್ಷ ಪ್ರಸಂಗವಾದರೆ , ರೈಗಳು ಒಂದನೇ ಮೇಳಕ್ಕೆ ಹಿರಣ್ಯಾಕ್ಷ ಪಾತ್ರ ನಿರ್ವಹಿಸಲು ಹೋಗಬೇಕಾಗಿತ್ತು . ಹಿರಣ್ಯಾಕ್ಷ ಪಾತ್ರ ರೈಗಳನ್ನು ಅಷ್ಟು ಪ್ರಸಿದ್ಧಿಯನ್ನಾಗಿ ಮಾಡಿತ್ತು . ಶೀನಪ್ಪ ರೈಗಳನ್ನು ನನ್ನ ಮಿತ್ರರಾದ ಗಿರಿಧರ್ ನಾಯಕರು 2015 ರಲ್ಲಿ ಮೂಡುಬಿದಿರೆ ಸಮೀಪದ ಮಿತ್ತಬೈಲಿನಲ್ಲಿ ಹೊಸನಗರ ಮೇಳದ ವೇದಿಕೆಯಲ್ಲಿ ಸಂಮಾನ ಮಾಡಿದಾಗ , ಅವರ ಅಭಿನಂದನಾ ಭಾಷಣದಲ್ಲಿ ನಾನು ಈ ಅಂಶವನ್ನು ಉಲ್ಲೇಖಿಸಿದಾಗ , ಸಂಪಾಜೆಯವರು , " ಅಣ್ಣೆರೇ , ಉಂದು ಮಾತಾ ಈರೆಗ್ ನನಲಾ ನೆಂಪು ಉಂಡತ್ತೇ ? ಇತ್ತೆದಕ್ಲೇಗ್ ಏರೆಗ್ಲಾ ಈ ವಿಷೊಯೊನೇ ಗೊತ್ತುಜ್ಜಿ . ಉಂದೇನ್ ಯಾನ್ಲಾ ಮದೆತಿತ್ತೆ . ಇನಿ ನೆಂಪು ಮಲ್ತರ್ " ಎಂದು ನನ್ನಲ್ಲಿ ಮುಗ್ದತೆಯಿಂದಲೇ ಹೇಳಿದ್ದರು . ನನ್ನೊಂದಿಗೆ ಆತ್ಮೀಯರಾಗಿದ್ದ ರೈಗಳು ನಾನು ಹನುಮಗಿರಿ ಮೇಳದ ಚೌಕಿಗೆ ಹೋದಾಗ ಅತ್ಯಂತ ವಿನೀತರಾಗಿ ಮಾತಾಡಿಸುತ್ತಿದ್ದರು . ಒಮ್ಮೆ ಮಳೆಗಾಲದ ಪ್ರದರ್ಶನಕ್ಕೆ ಮೂಡಬಿದಿರೆಗೆ ಬಂದಾಗ , " ಅಣ್ಣೆರೇ , ಎಂಕ್ ಈರ್ನ ಇಲ್ಲಾಗ್ ಬರೋಡು " ಎಂದಾಗ ಅವರನ್ನು ನನ್ನ ಮನೆಗೆ ಕರೆದು ಸತ್ಕರಿಸಿದಾಗ ನನ್ನ ಪತ್ನಿಯಲ್ಲಿ , " ಅಮ್ಮ , ಮೇರ್ ಯಕ್ಷೊಗಾನೊಗು ಬೋಡಾದ್ ಮಸ್ತ್ ಬೆನ್ತಿನಾರ್ . ನಿಕ್ಲೆಗ್ ದೇವೆರ್ ಎಡ್ಡೆನೇ ಮಲ್ಪುವೆರ್ ಆವೇ " ಎಂದು ಹರಸಿದ್ದರು . ರೈಗಳು ಪರಂಪರೆಯ ನಾಟ್ಯವಿಧಾನ ಅರಿತವರು . ಪ್ರತೀ ಪಾತ್ರದ ಪ್ರವೇಶ , ರಂಗ ವಿಧಾನ ಇವೆಲ್ಲವನ್ನೂ ಸೂಕ್ಷ್ಮವಾಗಿ ಅರಿತಿದ್ದರು . ಹಿತ ಮಿತವಾದ ಮಾತುಗಾರಿಕೆಯಾದರೂ , ಅದರಲ್ಲಿ ಭಾಷಾ ಶುದ್ಧಿಯಿತ್ತು . ಅರ್ಥಗಾರಿಕೆಯಲ್ಲಿ‌ ಆಯಾಯ ಪದ್ಯದ ರಸಭಾವವನ್ನು ಅರಿತು ಶ್ರುತಿಬದ್ಧವಾಗಿಯೇ ಸಂಭಾಷಣೆ ನಡೆಸುವ ಕೌಶಲ್ಯವಿತ್ತು . ದೀರ್ಘ ಮಾತುಗಾರಿಕೆ ಅಲ್ಲದಿದ್ದರೂ , ಪಾತ್ರಗಳು ಹೇಳಬೇಕಾದ ಯಾವುದೇ ಅಂಶಗಳನ್ನೂ , ಪದ್ಯದ ಪರಿಧಿಯಲ್ಲೇ ಒಂದಿನಿತೂ ಬಿಡದೇ ಪ್ರೇಕ್ಷಕರಿಗೆ ತಲುಪಿಸುವ ಚಾಕಚಕ್ಯತೆಯಿತ್ತು . ವಾದಕ್ಕೆ ನಿಂತರಂತೂ ಅಂದಿನ ಯಕ್ಷಗಾನ ಪ್ರದರ್ಶನದ ವೈಖರಿಯೇ ಬದಲಾಗುತ್ತಿತ್ತು . ಪುರಾಣಲೋಕವನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ಸಾಹಿತ್ಯ ಜ್ಞಾನವಿತ್ತು . ಸಂಪಾಜೆಯವರ ಕಲಾ ಪ್ರತಿಭೆಯನ್ನು ಲಕ್ಷಿಸಿ ಹಲವಾರು , ಪ್ರಶಸ್ತಿ , ಪುರಸ್ಕಾರ. ಸಂಮಾನಗಳು ಲಭಿಸಿವೆ . " ಕರ್ನಾಟಕ ರಾಜ್ಯ ಪ್ರಶಸ್ತಿ " , ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಮಂಗಳ ಪ್ರಶಸ್ತಿ ಸಹಿತ ನೂರಾರು ಸಂಮಾನಗಳನ್ನು ಅರ್ಹವಾಗಿ ಪಡಿದಿದ್ದಾರೆ . ಸಂಪಾಜೆಯವರಿಗೆ ಎಂಟು ವರ್ಷಗಳ ಹಿಂದೆಯೇ ಆರೋಗ್ಯದ ಸಮಸ್ಯೆ ಇದ್ದು , ಆಗ ಡಾ.ಪದ್ಮನಾಭ ಕಾಮತರನ್ನು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡಾಗ , ಡಾ . ಕಾಮತರು ಅದಕ್ಕೆ ಸಂಬಂಧಪಟ್ಟ ವೈದ್ಯರನ್ನು ಸೂಚಿಸಿದ್ದರು .ಆಗ ನಿವೃತ್ತಿಯ ಯೋಚನೆಯನ್ನೂ ಮಾಡಿದ್ದರು . ಆದರೂ , ತಮ್ಮ ಮನೋಧೈರ್ಯದಿಂದಾಗಿ ಸುಧಾರಿಸಿಕೊಂಡು ಮುಂದೆಯೂ ಏಳೆಂಟು ವರ್ಷಗಳ ತಿರುಗಾಟಗಳನ್ನು ಮಾಡಿ , ತಮ್ಮ ಕ್ಷಮತೆ ತೋರಿದ್ದರು . ಇತ್ತೀಚೆಗೆ ಕಾಲಿನ ನರಗಳಿಗೆ ರಕ್ತ ಸಂಚಾರದ ವ್ಯತ್ಯಯ ಉಂಟಾಗಿತ್ತು . ನಿನ್ನೆ ತಮ್ಮ ಮಗನಾದ ಜಯರಾಮ ರೈಯವರಲ್ಲಿ ತಮಗೆ ಡಾ.ಪದ್ಮನಾಭ ಕಾಮತರಲ್ಲಿ ಕರೆದೊಯ್ಯಲು ತಿಳಿಸಿದ್ದರಂತೆ . ಡಾ.ಕಾಮತರು ಹೃದ್ರೋಗ ತಜ್ಞರಾಗಿದ್ದು , ರೈಯವರಿಗೆ ಹೃದಯದ ಸಮಸ್ಯೆ ಇರಲಿಲ್ಲ . ಆದರೂ , ರೈಯವರ ಅಪೇಕ್ಷೆಯಂತೆ ಅವರನ್ನು ಕೆ.ಎಂ.ಸಿ. ಆಸ್ಪತ್ರೆಗೆ ಕರೆದೊಯ್ದಿದ್ದರು . ಡಾ.ಕಾಮತರನ್ನು ಕಂಡು ಮುಗುಳ್ನಕ್ಕು ವಂದಿಸಿದ್ದರು . ಡಾ.ಕಾಮತರೂ ಅವರಿಗೆ ವಂದಿಸಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸಂಬಂಧಪಟ್ಟ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು . ಆದರೂ , ಇಂದು ಮುಂಜಾನೆ ರೈಯವರು ಇಹಲೋಕ ತ್ಯಜಿಸಿದ್ದುದು ಯಕ್ಷರಂಗದ ದುರಂತಗಳಲ್ಲೊಂದು . ಸಂಪಾಜೆಯವರು ಇತ್ತೀಚೆಗೆ ಸಂಪಾಜೆಯಿಂದ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ತಮ್ಮ ಮಗ ಜಯರಾಮ ರೈಯವರ ಮನೆಯಲ್ಲಿ ವಾಸಿಸುತ್ತಿದ್ದರು . ಧರ್ಮಪತ್ನಿ ಶ್ರೀಮತಿ ಗಿರಿಜಾವತಿ , ಸುಪುತ್ರ ಜಯರಾಮ ರೈ , ಪುತ್ರಿಯರಾದ ರೇವತಿ ಶೆಟ್ಟಿ , ರಜನಿ ರೈಯವರನ್ನೂ , ಅಪಾರ ಬಂಧುಬಳಗ ಸಹಿತ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ . ರೈಯವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಅವರ ಕುಟುಂಬಸ್ಥರಿಗೆ ಅಗಲುವಿಕೆಯ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ . 1919 2 shares Like Comment Share Read Post | comments ಕುಟುಂಬದ ಮನೆ ಬರವು..ಚಂದು ತುಳುನಾಡಿನಲ್ಲಿ ಕುಟುಂಬದ ಮನೆ ಇಲ್ಲದ ಊರು ಇಲ್ಲ.ಕುಟುಂಬದ ಮನೆ ಇಲ್ಲದ ವ್ಯಕ್ತಿ ಇಲ್ಲ. ಒಬ್ಬ ಮನುಷ್ಯನ ಹುಟ್ಟು ಮತ್ತು ಸಾವಿನಿಂದ ಹಿಡಿದು ಕೌಟುಂಬಿಕವಾಗಿ ಎಲ್ಲಾ ಕಾರ್ಯಗಳಿಗೆ ಈ "ಕುಟುಂಬದ ಮನೆ" ಎಂಬುವುದು ಅವಶ್ಯಕ ಬೇಕು.ಒಂದೊಮ್ಮೆ ನಿಮ್ಮ ಮನೆಯ ಹೆಣ್ಮಗಳಿಗೆ ಮದುವೆ ವಿಚಾರ ಬಂದಾಗಲೂ ಅವಳು ಯಾವ ಮನೆತನದ ಹೆಣ್ಣು ಎಂದು ಚರ್ಚಿಸುವವರೂ ಇದ್ದಾರೆ.ಕಡುಬಡವನಿಂದ ಹಿಡಿದು ಆಗರ್ಭ ಶ್ರೀಮಂತ ಕೂಡ ವರ್ಷದಲ್ಲಿ ಒಂದು ದಿನ ತನ್ನ ಕುಟುಂಬದ ಮನೆಗೆ ಹೋಗಲು ಹಾತೊರೆಯುತ್ತಾನೆ.ಅಂತಹ ಶಕ್ತಿ ಕುಟುಂಬದ ಮನೆಗೆ ಇದೆ.ಕುಟುಂಬದ ಮನೆಗೆ ಹೋಗುವುದಿಲ್ಲ ಎಂದು ಹಠಮಾಡಿ ಕುಳಿತವರನ್ನು ಕೂಡ ರಾತ್ರೊ ರಾತ್ರಿ ಎಬ್ಬಿಸಿಕೊಂಡು ಕರ್ಕೊಂಡು ಹೋದ ಉದಾಹರಣೆ ಕೂಡ ನಮ್ಮಲ್ಲಿ ಇದೆ. ಈ ನಾಡಿನಲ್ಲಿ ಎಲ್ಲಾ ಜಾತಿ ಸಮುದಾಯಕ್ಕೂ ಜಾತಿರೀವಾಜಿನಂತೆ ಇಂತಹುದೇ ಆದಂತಹ ಕುಟುಂಬದ ಮನೆಗಳು ಇವೆ.ಉದಾಹರಣೆಗೆ ಬೂಡು,ಜನಾನಂದ ಮನೆ, ತಳಮನೆ,ಕಟ್ಟಮನೆ,ಬಾರೀಕೆಗಳು,ಗುತ್ತುಗಳು,ಗುರಿಕಾರ ಮನೆ,ಗರಡಿ ಮನೆಗಳು, ಭಂಡಾರ ಮನೆಗಳು, ಬೊಂಟ್ರಮನೆಗಳು,ಲೆಪ್ಪುದ ಮನೆಗಳು, ಮಡಸಾನದ ಮನೆಗಳು,ಶುದ್ದ ಮೂಡಣಬಾಗಿಲಿನ ಮನೆಗಳು ಇವೆಲ್ಲಾ ತುಳುನಾಡಿನ ಅಂದಿನ ಕಾಲದಲ್ಲಿ ಗತವೈಭವ ಮೆರೆದ ಮನೆಗಳು. ಅಣ್ಣ ತಮ್ಮಂದಿರ,ಅಕ್ಕ ತಂಗಿಯಂದಿರ,ಗಂಡ ಹೆಂಡತಿಯ ಎಂಥಹ ಗಲಾಟೆ ಅಂತಃ ಕಲಹ ಇದ್ದರೂ ಅಜ್ಜ,ಮಾವಂದಿರು ಕರೆದು ಪಂಚಾಯಿತಿ ಮಾಡಿ ಸರಿ ಮಾಡಿ ಕಳುಹಿಸಿದ ಮನೆ ಅದು. ಎಷ್ಟೋ ಕುಟುಂಬದ ಮಕ್ಕಳು ಶಾಲೆಗೆ ಅಲ್ಲಿಂದಲೇ ಹೋಗಿ ಉನ್ನತ ಹುದ್ದೆಯನ್ನು ಅಲಂಕರಿಸಲು ಸಹಕಾರಿಯಾದ ಮನೆ ಅದು. ಅಗಿನ ಕಾಲದಲ್ಲಿ ಗ್ರಾಮದಲ್ಲಿ ಗುತ್ತು,ಬಾರೀಕೆ,ಬೂಡಿನ ಅಧಿಕಾರ ಹಿಡಿದ ಈ ಮನೆಗಳು ಈಗಿನ ಕಾಲದಲ್ಲಿ ಹೆಚ್ಚಾಗಿ ಕುಟುಂಬದ ಮನೆಗಳಾಗಿ ಪರಿವರ್ತನೆಗೊಂಡಿದೆ. ಹಿರಿಯರಿಂದ ಬಳುವಳಿಯಾಗಿ ಬಂದ ಮೂಲವರ್ಗದ ಭೂಮಿ,ಯಾವುದೊ ಮಹತ್ಕಾರ್ಯಕ್ಕೆ ಅರಸರಿಂದ, ಉಂಬಲಿಯಾಗಿ ಸಿಕ್ಕ ಭೂಮಿ, ಅಂತಃಕಲಹದಲ್ಲಿ ಮತ್ತೊಬ್ಬರ ಕೈಯಿಂದ ನಮಗೆ ದಕ್ಕಿದ ಭೂಮಿ,ಹಣ ಕೊಟ್ಟು ಖರೀದಿ ಮಾಡಿದ ಭೂಮಿ,ಒಕ್ಕಲುತನದಲ್ಲಿ ಸಿಕ್ಕಿದ‌ ಭೂಮಿ‌ ಈ ರೀತಿಯಲ್ಲಿ ಹಿಂದೆ ಸಿಕ್ಕಿದ ಭೂಮಿಗಳು ಮತ್ತು ಅದರಲ್ಲಿದ್ದ ಮನೆಗಳು ಈಗ ಕುಟುಂಬದ ಮನೆಗಳಾಗಿವೆ.ಕುಟುಂಬದ ಮನೆಗಳು ಎಲ್ಲಾವೂ ಬರಿಬಾಂದ್ರದ ಕಟ್ಟುಪಾಡಿನಲ್ಲಿ ಇಂತಹದೇ ಬರಿಯ ಕುಟುಂಬದ ಮನೆ ಎಂದು ರೂಪುಗೊಂಡಿದೆ. ಅದನ್ನು ನಾವು ಇಂತಹ ಜಾತಿಯಲ್ಲಿ ಇಂತಹ ಬರಿಯವರ ಕುಟುಂಬದ ಮನೆ ಎಂದು ನಾವು ಸಂಬೋಧಿಸುತ್ತೆವೆ. ಕುಟುಂಬದ ಮನೆಗಳಿಗೆ ಜಮ್ಮದ ಇಲ್ಲು,ಕುಟುಂಬದ ಇಲ್ಲು,ಮಡತಾನದ ಇಲ್ಲು ಎಂಬುದರ ಜೊತೆಗೆ "ತರವಾಡು ಇಲ್ಲು" ಎಂಬ ಹೊಸದಾಗಿ ಕೇರಳ ಶೈಲಿಯ ಹೆಸರುಗಳಿಂದ ಮತ್ತು ಇತರ ನಾನಾ ಹೆಸರುಗಳಿಂದ ಈಗ ಕರೆಯಲಾಗುತ್ತದೆ. ಹತ್ತು ಜನ ಸೇರಿದ್ರೆ ಕುಟುಂಬದ ಮನೆ ಆಗುವುದಕ್ಕೆ ಸಾಧ್ಯವಿಲ್ಲ,ಒಂದು ಬರಿಯ,ಒಂದು ಗುಂಪಿನ ಐದಾರು ಕವಳು ಸಮೂಹ ಸೇರಿದ್ರೆ,ಒಂದು ಕುಟುಂಬದ ಮನೆ ಅಗುವುದು.ಒಂದು ವೇಳೆ ಹತ್ತಿಪ್ಪತ್ತು ಜನ ಸೇರಿ ಒಂದು ಕುಟುಂಬದ ಮನೆ ಅಗಿದ್ರೆ,ಅವರ ಮೂಲ ಕುಟುಂಬದ ಮನೆಯೆ ಬೇರೆ ಎಲ್ಲಿಯೊ ಇದೆ ಎನ್ನುವ ಅರ್ಥ ಇದೆ.ಹಾಗೆಂದು ಮಾತ್ರಕ್ಕೆ ಇಲ್ಲವೆಂದಲ್ಲ,ಅಳಿಯ ಕಟ್ಟಿನಲ್ಲಿ ಹೆಣ್ಣು ಸಂತಾನ ಮತ್ತು ಮಕ್ಕಳ್ ಕಟ್ಟಿನಲ್ಲಿ ಗಂಡು ಸಂತಾನ ಕಮ್ಮಿಯಾಗುತ್ತಾ ಬಂದ್ರೆ ಕುಟುಂಬ ನಶಿಸಿ ಹೋಗುತ್ತದೆ.ಆಗ ಕುಟುಂಬವು ಸಣ್ಣದಾಗುತ್ತ ಕೊನೆಗೆ ನಶಿಸಿಯೂ ಹೋಗುತ್ತದೆ.ಉಳಿದರೆ ಹತ್ತಿಪ್ಪತ್ತು ಜನರ ಸಣ್ಣ ಕುಟುಂಬವಾಗಿ ಇರುತ್ತದೆ. ಇದಕ್ಕೆ ಇನ್ನೂ ಬೇರೆ ಕಾರಣವೂ ಸಿಗುವುದುಂಟು. ಹಿಂದೆ ತುಲುವರಲ್ಲಿ ಒಂದು ಅನಿಷ್ಟ ಪದ್ದತಿ ಇತ್ತು.ಕೂಡು ಕುಟುಂಬದ ಅ ಕಾಲದಲ್ಲಿ ಮನೆಯ ಯಜಮಾನನಲ್ಲಿ ಕುಟುಂಬದ ಇನ್ನೊಂದು ಕವಳಿನ ಅಂದ್ರೆ ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಲ್ಲಿ ಏನಾದರೂ ಆಸ್ತಿ ಕಲಹ,ದೈವಗಳ ವಿಚಾರದಲ್ಲಿ,ಇನ್ನಿತರ ಕೆಲಸಗಳ ವಿಚಾರಗಳಲ್ಲಿ ಜಗಳ ಅಗಿ ಮನೆಯ ಯಜಮಾನ ಕೊನೆಗೆ ಬಿಡುವ ಅಸ್ತ್ರ "ಅರಿವೆ ಪರ್ತ್ ಬುಡ್ಪುನ" ಕ್ರಮ.ಅಂದ್ರೆ ಕುಟುಂಬದಿಂದ ಬಿಟ್ಟು ಬಿಡುವುದು. ಈ ಅರಿವೆ ಅರಿದು ಬಿಟ್ಟ ಮೇಲೆ ಮತ್ತೆ ಅವರು ಮೂಲ ಕುಟುಂಬ ಸೇರಲು ಅಷ್ಟು ಸುಲಭವಿಲ್ಲ. ಆಗ ಅವರು ಅನ್ಯಮಾರ್ಗವಿಲ್ಲದೇ ಸ್ವಂತವಾಗಿ ಸ್ವಾತಂತ್ರ್ಯವಾಗಿ ಕುಟುಂಬದ ದೈವಗಳನ್ನು ಬೇರೆ ಎಲ್ಲೊ ಒಂದು ಕಡೆ ಬಂದು ನೆಲೆ ನಿಂತು ನಂಬುತ್ತಾರೆ.ಇಂತಹ ಒಂದು ಸಣ್ಣ ಕುಟುಂಬ ಹುಟ್ಟಿ ಕೊಳ್ಳುತ್ತದೆ.ಮುಂದೆ ಅದರಲ್ಲಿ ಜನಸಂಖ್ಯೆ ಸ್ವಲ್ಪ ಮಟ್ಟಿಗೆ ಜಾಸ್ತಿ ಆಗುತ್ತಾ ಹೋಗುತ್ತದೆ. ಎರಡು ಮೂರು ತಲೆಮಾರು ಕಳೆದ ನಂತರ ಅ ಕುಟುಂಬದ ಕಿರಿಯರಿಗೆ ತಮ್ಮ ಮೂಲ ಮನೆ,ಮೂಲ ನಾಗ ಎಲ್ಲಿ ಎಂದು ತಿಳಿದಿರುವುದಿಲ್ಲ.ಅವಾಗ ಅವರು ಮೂಲ ಕುಟುಂಬದ ಮನೆಯ ಹುಡುಕಾಟದಲ್ಲಿ ತೊಡಗುತ್ತಾರೆ. ದೊಡ್ಡದಾದ ಕುಟುಂಬದ ಮನೆ ಬೆಂಕಿಗಾಹುತಿಯಾದಾಗ ಎಷ್ಟೋ ಕುಟುಂಬಗಳು ಚೆಲ್ಲಾಪಿಲ್ಲಿಯಾಗಿ ಬೇರೆ ಬೇರೆ ಕಡೆ ದೈವಗಳನ್ನು ನಂಬಿ,ಸಣ್ಣ ಸಣ್ಣ ಕುಟುಂಬಗಳು ಹುಟ್ಟಿಕೊಂಡ ಉದಾಹರಣೆ ಇದೆ. ಇಂತಹ ಎಷ್ಟೋ ಘಟನೆಗಳು ನಡೆದು ಹೋಗಿವೆ.ಈಗಲೂ ಇಂತಹ ಸಣ್ಣ ಸಣ್ಣ ಕುಟುಂಬದ ಸದಸ್ಯರು ತಮ್ಮ‌ ಮೂಲ ಕುಟುಂಬದ ನಾಗನನ್ನು ಮತ್ತು ಮನೆಯನ್ನು ಹುಡುಕುತ್ತಲೇ ಇದ್ದಾರೆ‌. ಕುಟುಂಬದ ಮನೆ ಅಂದ ಮೇಲೆ ಅದಕ್ಕೆ ಅದರದೇ ಆದ ಕೆಲವೊಂದು ಶಿಸ್ತು, ನಿಯಮ ನಿಷ್ಠೆ, ಸಂಪ್ರದಾಯಗಳು,ಕಟ್ಟುಪಾಡುಗಳು ಇವೆ.ಅದನ್ನು ಪಾಲಿಸಿಕೊಂಡು ಬಂದರಷ್ಟೆ ಕುಟುಂಬದ ಮನೆಯ ಘನತೆ ಗೌರವ ಪ್ರತಿಷ್ಠೆ ಉಳಿಯುತ್ತದೆ. ಈ ಭೂಮಿ ಯಾರಿಗೂ ಕೂಡ ಶಾಶ್ವತ ಅಲ್ಲ. ಒಂದು ಕಾಲದಲ್ಲಿ ಒಬ್ಬರಿಂದ ಒಬ್ಬರು ವಲಸಿಗರಾಗಿ ಒಂದು ಭೂಮಿಯಿಂದ ಇನ್ನೊಂದು ಭೂಮಿಗೆ ಬಂದು ನೆಲೆಯಾಗಿ ಬೇಸಾಯ ಮಾಡುತ್ತ,ಒಕ್ಕಲುತನದಲ್ಲಿ ಜೀವನ ತೇಯ್ದರೆ,ಇನ್ನು ಕೆಲವೊಂದು ಜನರು ಹಣ ಕೊಟ್ಟು‌ ಖರೀದಿ ಮಾಡಿದ ಭೂಮಿ, ಕೆಲವೊಬ್ಬರು ಧರ್ಪದಿಂದ ಇನ್ನೊಬ್ಬರನ್ನು ಓಡಿಸಿ ವಶಪಡಿಸಿಕೊಂಡು ಕುಳಿತು, ನಂತರ ನಿರ್ಸಂತಾನವಾಗಿ ಬಿಟ್ಟು ಹೋಗಿ, ಬೇರೆ ಕಡೆ ಹೋಗಿ ನೆಲೆಯಾಗಿ, ಅ ಜಾಗಕ್ಕೆ ಮತ್ತೆ ಬೇರೆ ಕೆಲವೊಂದು ಜನರು ಬಂದು ನೆಲೆಯಾಗುವುದು, ಇನ್ನು ಬೇರೆ ಬೇರೆ ಕಾರ್ಯಕ್ಕೆ ಅರಸರಿಂದ, ದೇವಸ್ಥಾನದಿಂದ,ಮಠದಿಂದ, ಗರಡಿಯಿಂದ ಉಂಬಲಿಯಾಗಿ ಸಿಕ್ಕಿದ ಭೂಮಿಯಲ್ಲಿ ನೆಲೆಗೊಂಡು, ಕೊನೆಗೊಮ್ಮೆ ಅಲ್ಲಿಯೇ ಶಾಶ್ವತವಾಗಿ‌ ಉಳಿದುಕೊಂಡ ನೆಲ,ಮುಂದಕ್ಕೆ ಗ್ರಾಮದಲ್ಲಿ ಉತ್ತಮ ಹೆಸರು,ಅಂತಸ್ತಿಗೆ ಗಳಿಸಿ ಗುತ್ತು, ಬಾರೀಕೆಗಳಾಗಿ ಮಾರ್ಪಾಡುಗೊಂಡವು.ಇವೇ ಈಗ ಹೆಚ್ಚಿನವರ ಕುಟುಂಬದ ಮನೆ ಅಗಿದೆ. ನಾಗನಮೂಲ ಬನ ಎಲ್ಲಿ ಇರುವುದು? ನಮಗೆ ಮೂಲ ನಾಗ ಎಂಬುದು ನಮ್ಮ ಮೂಲ ಹಿರಿಯರು ನೆಲೆಸಿದ ಆದಿ ಮೂಲ ಜಾಗದಲ್ಲೆ ಇರುವುದು.ಅದು ಬದಲಾಗಲೂ ಸಾದ್ಯವಿಲ್ಲ. ಈ ಆದಿಮೂಲ ಜಾಗವನ್ನು ಹುಡುಕಲು ಸಾಧ್ಯವೇ ಎಂಬ ಪ್ರಶ್ನೆಗೆ,ಈಚಿನ ಮೂರು ನಾಲ್ಕು ತಲೆಮಾರಿನ ಕುಟುಂಬವಾದರೆ ಹುಡುಕಲು ಸಾದ್ಯ,ಆದರೆ ಐದಾರು ತಲೆಮಾರು ಕಳೆದು ಹೋಗಿ,ಸಂಪರ್ಕ ಕಡಿದು ಹೋದ ಕುಟುಂಬವಾದರೆ ಹುಡುಕುವುದು ತುಂಬಾ ಕಷ್ಟ.ಇಂತಹ ವಿಚಾರಗಳನ್ನು ಮನಗಂಡು ಕೆಲವೊಂದು ಕಡೆ ಹಿರಿಯರು ತಾವು ನೆಲೆನಿಂತ ಜಾಗದಲ್ಲೆ ಇರುವ ನಾಗಬನವನ್ನು ಕುಟುಂಬದ ನಾಗಬನವಾಗಿ‌ ಪರಿವರ್ತನೆ ಮಾಡಿ ಕೊಂಡಿದ್ದನ್ನು ನಾವು ಕಾಣುತ್ತೆವೆ.ಇನ್ನೂ ಕೆಲವರು ಮೂಲ ಕುಟುಂಬದ ನಾಗಬನ ಸಿಗದೇ ಇದ್ದಾಗ ಅವರದೇ ಬಳಿಯ ಕೆಲವೊಂದು ಮೂಲ ನಾಗಬನಕ್ಕೆ ಹಾಲೆರೆದು ಬರುತ್ತಾರೆ.ಇನ್ನೂ ಕೆಲವರು ನಾಗ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಆದರೆ ನಮ್ಮ ಮೂಲನಾಗ ಬನಕ್ಕೆ ಸಂದಾಯವಾಗುವ ನಮ್ಮ ತನುತಂಬಿಲ ಸಂದಾಯ ಆಗಲೇಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಕುಟುಂಬದ ನಾಗದೋಷ ನಮಗೆ ಕಾಣುತ್ತಲೇ ಇರುತ್ತದೆ. ಕುಟುಂಬದ ಮನೆಗಳಲ್ಲಿ ನಾಗನಿಗೆ ಹೆಚ್ಚಾಗಿ ಎರಡು ಸಲ ಹಾಲೆರೆದು ತಂಬಿಲ ಮಾಡಲಾಗುತ್ತದೆ. ಒಂದು ನಾಗರ ಪಂಚಮಿ ದಿನವಾದರೆ ಇನ್ನೊಂದು ಕಾಲಾವಧಿಯ ದೈವ ದೇವರ ಕಾರ್ಯಕ್ರಮದ ದಿನ. ನಾಗನಿಗೆ ತನು ತಂಬಿಲ ಸಲ್ಲಿಸದಿದ್ದರೆ ಕುಟುಂಬದ ಕೆಲವರಿಗೆ ಕಣ್ಣುದೃಷ್ಠಿ ಸಂಬಂಧಿಸಿದ ದೋಷಗಳು,ನರಗಳ ದೋಷ, ಮಕ್ಕಳಾಗದೇ ಇರುವುದು,ಚರ್ಮ ಸಂಬಂಧಿಸಿದ ಖಾಯಿಲೆಗಳು,ಮದುವೆಯಾಗದೇ ಉಳಿಯುವುದು, ಇನ್ನಿತರ ಭಾದೆಗಳು ಗೋಚಾರ ಅಗುತ್ತದೆ. ಅದಕ್ಕಾಗಿ ವರ್ಷಕ್ಕೊಂದು ಸಾರಿ ಕುಟುಂಬದ ನಾಗನಿಗೆ ತನುತಂಬಿಲದ ಸೇವೆ ಪ್ರತಿಯೊಬ್ಬ ಕುಟುಂಬದ ಸದಸ್ಯ ಸಲ್ಲಿಸಿದರೆ ಉತ್ತಮ.ಯಾಕೆಂದರೆ ತುಳುನಾಡು ನಾಗಭೂಮಿ.ಇಲ್ಲಿನ ಮಣ್ಣೆ ನಾಗ. ಅದಕ್ಕಾಗಿ ಕೆಲವರು ಕೋಪದಿಂದ ಒಂದು ಮಾತು ಹೇಳುತ್ತಾರೆ "ಅಯಗ್ ಮಣ್ಣೆ ಮರಿಯಾದ್ ತುಚ್ಚು" ಎಂದು. ಕುಟುಂಬದ ಮನೆಯಲ್ಲಿ ಜಾಗದ ದೈವಗಳು ಮತ್ತು ಚಾವಡಿಯ ದೈವಗಳನ್ನು ನಾವು ಕಾಣುತ್ತೆವೆ. ಯಾವುದು ಇದರಲ್ಲಿ ಜಾಗದ ದೈವಗಳು? ಇದನ್ನೆ ನಾನು ಈ ಮೊದಲು ಹೇಳಿದ್ದು. ನಮಗಿಂತ ಮುಂಚಿನ ಇನ್ನೊಂದು ಜನಾಂಗ ನೆಲೆ ನಿಂತು,ಅವರು ದೈವಗಳನ್ನು ನಂಬಿ ನಂತ್ರ ಬಿಟ್ಟು ವಲಸೆ ಹೋಗಿದ್ದು,ಅವರು ಬಿಟ್ಟು ಹೋದ ದೈವ,ನಾವು ಅ ಜಾಗದಲ್ಲಿ ಮತ್ತೆ ನೆಲೆ ನಿಂತಾಗ ನಮಗೆ ಅವು ಜಾಗದ ದೈವಗಳ ಹೆಸರಲ್ಲಿ ಬಳುವಳಿಯಾಗಿ ಬಂದದ್ದು. ಮತ್ತು ಆದಿಯಿಂದಲೇ ಅ ಭೂಮಿಯ ನೆಲಮೂಲದಿಂದ ಬಂದು ನಮಗೆ ನಂಬಲು ಸಿಕ್ಕಂತಹ ಕೆಲವೊಂದು ದೈವೊಗಳು ಮತ್ತು ಕೆಲವೊಂದು ಗ್ರಾಮ ಇಳಿದು ನೇಮ ತೆಗೆದುಕೊಂಡ ದೈವಗಳು.ಉದಾಹರಣೆಗೆ ಹೆಚ್ಚಾಗಿ ಲೆಕ್ಕೆಸಿರಿ,ಮೈಸೊಂದಾಯ,ಜಾಗದ ಗುಳಿಗ,ಜಾಗದ ಪಂಜುರ್ಲಿ,ಪಿಲ್ಚಂಡಿ,ಜುಮಾದಿ,ದೈವೊಂಕ್ಲು ಇಂತಹ ಹಲವು ಜಾಗದ ದೈವಗಳು.ಇದನ್ನು ಕುಟುಂಬದ ದೈವಗಳು ಎಂದು ಪರಿಗಣಿಸಲಾಗುವುದಿಲ್ಲ.ನೆಲಮೂಲದಲ್ಲಿ ಉದಿಪನ ಆದ ದೈವಗಳು ಇವು,ಗ್ರಾಮ ಸಂಬಂಧಿಸಿದ ರಾಜನ್ ದೈವಗಳು,ಗ್ರಾಮ ದೈವಗಳು,ಅರಸು ದೈವಗಳು ಇವು, ಆದ ಕಾರಣ ಜಾಗಕ್ಕೆ ಇರುವ ಗೌರವದಲ್ಲಿ ಕುಟುಂಬದ ಮನೆಯಲ್ಲಿ ಈ ದೈವಗಳಿಗೆ ಮೊದಲ ಪೂಪೂಜನೆ ತಂಬಿಲ ಸೇವೆ ಇವಕ್ಕೆ ನಡೆಯಬೇಕು ಮತ್ತು ನಡೆಯುತ್ತದೆ.ಈ ದೈವಗಳು ನಮ್ಮ ಭೂಮಿಯ ಹೆಸರನ್ನು ಗ್ರಾಮದಲ್ಲಿ,ಮಾಗಣೆಯಲ್ಲಿ ಗುತ್ತು,ಬಾರೀಕೆಯ ಹೆಸರಲ್ಲಿ ಕರೆಸಿ, ಪ್ರಸಿದ್ಧಿ ತಂದು ಕೊಟ್ಟ ದೈವಗಳು.ಆದ್ದರಿಂದ ಕುಟುಂಬದ ಮನೆಯಲ್ಲಿರುವ ಜಾಗದ ಮತ್ತು ಧರ್ಮಚಾವಡಿಯ ದೈವಗಳನ್ನು ಯಾವತ್ತಿಗೂ ಕಡೆಗಣಿಸುವಂತಿಲ್ಲ.ಕುಟುಂಬದ ಕಾರ್ಯಕ್ರಮ ಆಗುವಾಗ ಮೊದಲ ಅರಾಧನೆ ಅ ದೈವಗಳಿಗೆ.ಆನಂತರ ಉಳಿದ ಕುಟುಂಬದ ದೈವಗಳಿಗೆ‌ ಸೇವೆ ಕೊಡುವ ಕ್ರಮ ಇರುವುದು. ಕುಟುಂಬ ಪದ್ದತಿ ಹೇಗೆ? ತುಳುನಾಡಿನಲ್ಲಿ ಕುಟುಂಬದ ಪದ್ಧತಿಯಲ್ಲಿ ಎರಡು ವಿಧದಲ್ಲಿ ಇವೆ. ಆಳಿಯ ಕಟ್ಟು(ಅಪ್ಪೆ ಕಟ್ಟು) ಮಕ್ಕಳ ಕಟ್ಟು(ಮಗನ ಕಟ್ಟು) ಇಲ್ಲಿ ಆಳಿಯ ಕಟ್ಟು ಅಂದ್ರೆ ಅಮ್ಮನ ಮೂಲ ಕುಟುಂಬದ ಮನೆಗೆ ಹೋಗುವುದು.ಅಲ್ಲಿಯೆ ಕುಟುಂಬದ ದೈವಗಳನ್ನು ನಂಬುವುದು. ಮಕ್ಕಳ ಕಟ್ಟು ಎಂದರೆ ತಂದೆಯ ಮೂಲ ಕುಟುಂಬದ ಮನೆ ನಮಗೆ ಕುಟುಂಬದ ಮನೆ ಅಗುವುದು.ತಂದೆಯ ಪಾಲಿನ ಕುಟುಂಬದ ದೈವಗಳು ನಮಗೆ ಕುಟುಂಬದ ದೈವ ಅಗುವುದು.(ಸೂಚನೆ:- ಮೂಲ ನಾಗ ಬೇರೆ ಅಲ್ಲಯೆ ಇರಬಹುದು ಅಥವಾ ಬೇರೆ ಎಲ್ಲಿಯೊ ಇರಬಹುದು) ಹೆಚ್ಚಾಗಿ ಜೈನ,ಬಿಲ್ಲವ,ಬಂಟ,ಮೂಲ್ಯ, ಮಡಿವಾಳ,ದ್ರಾವಿಡ ಇನ್ನಿತರ ಜನಾಂಗಕ್ಕೆ ಆಳಿಯ ಕಟ್ಟಿನ ಪದ್ದತಿಯಾದರೆ,ವಿಶ್ವಕರ್ಮ, ಗೌಡ,ಕೊಂಕಣಿ,ಬ್ರಾಹ್ಮಣ, ಮೊಗೆರ,ಕುಂಬಾರ ಇನ್ನಿತರ ಸಮುದಾಯಕ್ಕೆ ಮಕ್ಕಳ ಕಟ್ಟು ಪದ್ಧತಿ. ಕುಟುಂಬದ ಮನೆ ನಮಗೆ ಯಾಕೆ ಅವಶ್ಯಕ? ಹಿಂದೊಮ್ಮೆ ಕೂಡು ಕುಟುಂಬ ಎಂಬ ಕಟ್ಟು ಪಾಡಿನ ಒಳಗೆ ಎಲ್ಲಾ ಕುಟುಂಬಗಳ ಕವಳುಗಳು ಒಂದೇ ಮನೆಯಲ್ಲಿ ಇತ್ತು.ನೂರು ಜನ ಸದಸ್ಯರು,ಎಂಟು ಹತ್ತು ತೊಟ್ಟಿಲು ಕಟ್ಟಿದ ಮನೆ,ಎಕರೆಗಟ್ಟಲೆ ಗದ್ದೆ ಬೇಸಾಯ ಇದ್ದ ಇಂತಹ ಪ್ರಸಿದ್ದ ಮನೆಗಳು ಗ್ರಾಮದಲ್ಲಿ ಮೂರು ನಾಲ್ಕು ಮಾತ್ರ ಇದ್ದವು. ಮನೆಯಲ್ಲಿ ಹಿರಿಯಜ್ಜಿ ಇಲ್ಲವೇ ಹಿರಿಯ ಅಮ್ಮ ರಾಜಮಾತೆ ಅ ಮನೆಗೆ. ಮನೆಯ ಗಂಡುಮಗ ಇಲ್ಲವೇ ಮೊಮ್ಮಗ ಅ ಮನೆಗೆ ಯಜಮಾನನ ಸ್ಥಾನವನ್ನು ಅಲಂಕರಿಸುತ್ತಿದ್ದ.ಉಳಿದವರು ಕೃಷಿ ಬೇಸಾಯ, ಹೈನುಗಾರಿಕೆಯಲ್ಲಿ,ಕೆಲವರು ಕುಲವೃತ್ತಿಯಲ್ಲಿ,ನಾಟಿ ಪಂಡಿತರಾಗಿ,ಮಂತ್ರತಂತ್ರಗಳಲ್ಲಿ ನಿರತರಾಗುತ್ತಿದ್ದರು.ಒಂದೇ ಮನೆಯ ಹಲವು ಕೊಠಡಿಯಲ್ಲಿ ಹಲವಾರು ಸಂಸಾರಗಳು ಅಲ್ಲಿದ್ದವು.ಒಂದೇ ಅಡುಗೆಯ ಮನೆಯಲ್ಲಿ ತಯಾರಾದ ಊಟ ಎಲ್ಲರಿಗು ಬಡಿಸುತ್ತಿದ್ದರು.ಅಲ್ಲಿ ಅಷ್ಟೊಂದು ಅನ್ಯೊನ್ಯತೆ ಇತ್ತು,ನಂಜಿ ಮತ್ಸರ ಒಂದು ಹೊತ್ತು ಬಂದು ಹೊಗುತ್ತಿತ್ತು ಕೂಡ.ಆದರೂ ರಕ್ತಸಂಬಂಧದ ಒಳಗೆ ಅದಕ್ಕೆ ಯಾರು ಕೂಡ ಸೊಪ್ಪು ಹಾಕುತ್ತಿರಲ್ಲಿಲ್ಲ.ಮತ್ತು ಕೆಲವರು ಕೂಡು ಕುಟುಂಬದಿಂದ ಹೊರಬಂದು ಇನ್ನೊಂದು ಕಡೆ ಒಕ್ಕಲುತನಕ್ಕೆ ಕೂತರೂ ಮೂಲ ಮನೆಯ ಎಲ್ಲಾ ಕಾರ್ಯಗಳಿಗೆ ಹೋಗಿ ಬರುತ್ತಿದ್ದರು. ಕುಟುಂಬದ ದೈವಗಳು ಕೂಡ ಅಲ್ಲಿ ಒಂದೇ ರಕ್ತ ಹಂಚಿಕೊಂಡವರಿಗೆ ಯಾರು ಬಿಡಿಸಲಾಗದ ಗಟ್ಟಿಯಾದ ಕೊಂಡಿ ಅಗಿತ್ತು. ಅಂತಹ ಮನೆಗಳಲ್ಲಿ ಅನುಕೂಲವಂತನ ಕುಟುಂಬದ ದೈವಗಳು,ಜಾಗದ ದೈವಗಳ ಧರ್ಮ ಚಾವಡಿಯ ಒಟ್ಟಿನಲ್ಲಿ ಇನ್ನೊಂದು ಮಂಚದಲ್ಲಿ ಇದ್ದರೆ,ಬಡವನ ಅಥವಾ ವಲಸೆ ಕುಟುಂಬಿಕನ ದೈವ ಮತ್ತು ಮುಡಿಪು ಬಿಳಳಿನ ಬುಟ್ಟಿಯಲ್ಲಿ( ತುಳುವಿನಲ್ಲಿ ಬೂರುದ ಬುಟ್ಟಿ) ಸೇರಿ ಮನೆಯ ಅಟ್ಟದಲ್ಲಿ ಜೋಪಾನವಾಗಿ ಇತ್ತು.ವರ್ಷಕ್ಕೊಂದು ಸಾರಿ ಕುಟುಂಬಿಕರನ್ನು ಕರೆದು, ಅದನ್ನು ಕೆಳಗೆ ತೆಗೆದು ಚೆನ್ನಾಗಿ ತೊಳೆದು ಪರ್ವ ತಂಬಿಲ ಅಗೆಲು ಬಡಿಸಲಾಗುತ್ತಿತ್ತು.ಅದರ ಜೊತೆಗೆ ನಮ್ಮೊಂದಿಗೆ ಇದ್ದು ಅನಂತರದ ಪರಲೋಕ ಗೈದವರಿಗೂ ಅ ದಿನ ಸಮ್ಮನ ಅಗೆಲು ಬಡಿಸುವ ಕ್ರಮವೂ ಇತ್ತು.ಅ ದಿನ ಕುಟುಂಬದ ದೈವ ಮನೆಯ ಕುಟುಂಬದ ಕೆಲ ಸದಸ್ಯನಿಗೆ ಬರುವುದು,ಕುಟುಂಬದಲ್ಲಿರುವ ಲೋಪ ದೋಷ ಹೇಳುವುದು,ಕೆಲ ಹೆಂಗಸರಿಗೆ ಹೆಣ್ಣು ದೈವ ಮತ್ತು ಹಿರಿಯರು ಬರುವುದು ಕುಟುಂಬವನ್ನು ಚೆನ್ನಾಗಿ ನಡೆಸುಕೊಂಡು ಹೋಗುವಂತೆ ಬುದ್ದಿಮಾತು ಹೇಳಿ ಅಸರು,ಬೊಂಡ ಕುಡಿದು‌ ಹೋಗುವುದು ಮಾಮೂಲಿ ಅಗಿತ್ತು.ಒಂದೊಂದು ಮನೆಯಲ್ಲಿ ಐದಾರು ಜನಕ್ಕೆ ದೈವ ಬಂದು ಹೋಗುವುದು ಮಾಮೂಲಿಯೂ ಅಗಿತ್ತು ಅ ಕಾಲದಲ್ಲಿ. ಇದೊಂದು ರೀತಿ‌ ಕುಟುಂಬ ವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟು ಕೊಂಡಿತ್ತು, ನಂಬಿಕೆಯನ್ನು ಕೂಡ ಉಳಿಸಿಕೊಂಡು ಬಂದಿತ್ತು ಅನ್ನೊದು ಮಾತ್ರ ಸುಳ್ಳಲ್ಲ. ಕುಟುಂಬಕ್ಕೊಂದು ಅಲಡೆ ಯಾಕೆ ಬೇಕು? ತುಳುನಾಡಿನಲ್ಲಿ ಸಿರಿ ಸೂಕೆಬಾಧೆ ಇಲ್ಲದ ಕುಟುಂಬಗಳು ಇರಲು ಸಾಧ್ಯವಿಲ್ಲ. ಅದ್ದರಿಂದ ಪ್ರತಿಯೊಂದು ಕುಟುಂಬದ ಮನೆಗೆ ಆಲಡೆ ಎಂಬುದು ಮುಖ್ಯವಾಗಿರುತ್ತದೆ.ಎಲ್ಲಾ ಕುಟುಂಬಗಳಿಗೆ ಒಂದೇ ಆಲಡೆ ಅಗಿರುವುದಿಲ್ಲ.ಬೇರೆ ಬೇರೆ ಅಲಡೆಗಳು ಅಗಿರುತ್ತವೆ.ನಮ್ಮ ಹಿರಿಯರು ಯಾವ ದಿಕ್ಕಿನಿಂದ ವಲಸೆ ಬಂದಿದ್ದರೊ, ಅ ಕಡೆಗೆ ನಮ್ಮ ಆಲಡೆಗಳು ಇರುತ್ತವೆ ಅನ್ನೊದರಲ್ಲಿ ಸಂಶಯ ಇಲ್ಲ.ಯಾಕೆಂದರೆ ಮೂಡಾಣ ಭಾಗದ ಜನರಿಗೆ ಮೂಡಾಣದಲ್ಲಿಯೆ ಆಲಡೆಗಳಿವೆ.ಒಂದು ವೇಳೆ ಮೂಡಾಣದ ಒಬ್ಬಿಬ್ಬರು ಪಡುವಣ ದಿಕ್ಕಿನಲ್ಲಿರುವ ಯಾವುದಾದರೂ ಅಲಡೆಗೆ ಹೋಗುತ್ತಿದ್ದರೆ ಅವರ ಹಿರಿಯರು ಅ ಕಡೆಯಿಂದಲೇ ಈ ಕಡೆ ಬಂದವರು ಅನ್ನೊದು ಸ್ಪಷ್ಟವಾಗುತ್ತದೆ‌.ಹಿರಿಯರು ಹೋಗುತ್ತಿದ್ದ ಅಲಡೆಗಳನ್ನು ಬದಲಿಸಿ ಇನ್ನೊಂದು ಅಲಡೆಗೆ ಹೋಗುವಂತೆಯೂ ಇಲ್ಲ. ಆಲಡೆಯಲ್ಲಿ ಈಗ ಈಶ್ವರ ದೇವರು ಲಿಂಗ ರೂಪದಲ್ಲಿ‌ ಇದ್ದರೆ,ಉರಿ ಬೆರ್ಮರು,ಜಯವುಳ್ಳ ಬೆರ್ಮರು ಈ ರೀತಿಯ ಹೆಸರಿನ ಬೆರ್ಮರು ಪ್ರಧಾನವಾಗಿ ಇರುತ್ತಾರೆ.ತುಳುನಾಡಿನ ಸತ್ಯನಾಪುರದ ಸಿರಿಗಳಿಗೆ,ಕುಮಾರನಿಗೆ ಅಲಡೆಯಲ್ಲಿ ಅರಾಧನೆ ಇದೆ. ಜೊತೆಗೆ ಪರಿವಾರ ಶಕ್ತಿಗಳಾದ ನಾಗ, ಲೆಕ್ಕೆಸಿರಿ, ನಂದಿಗೊಣ,ಪಂಜುರ್ಲಿ,ಪಿಲ್ಚಂಡಿ ಇವುಗಳು ಇರುತ್ತವೆ.ಇವಕ್ಕೆಲ್ಲ ಒಟ್ಟಿಗೆ ಸೇರಿ ಪ್ರತಿ ಕುಟುಂಬದ ಮನೆಯಿಂದ ಬಲಿವಾಡು,ಪುಂಡಿಪನವು,ಹರಕೆ ಸೇವೆಯನ್ನು ಆಲಡೆಗೆ ಒಪ್ಪಿಸುವ ಕ್ರಮ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.ಬಲಿವಾಡು ಅಂದರೆ ಒಂದು ಸೇರು ಅಕ್ಕಿ,ಒಂದು ತೆಂಗಿನಕಾಯಿ,ಹುರುಳಿ,ಗರೀಕೆ,ಹಿಂಗಾರದ ಜೊತೆಗೆ ಮುಷ್ಟಿ ಹಣ ಸಂದಾಯ. ಬಲಿವಾಡು ಹರಕೆ ಒಪ್ಪಿಸದಿದ್ದರೆ ಏನಾಗುತ್ತದೆ? ಹರಕೆ ಒಪ್ಪಿಸದಿದ್ದರೆ ಕುಟುಂಬದ ಹೆಣ್ಣುಮಕ್ಕಳಿಗೆ ಸಿರಿಗಳು ಸೂಕೆ ಭಾದಗದಲ್ಲಿ ಕಾಣುತ್ತಾರೆ. ಈ ಸೂಕೆ ಅನ್ನೊದು ತುಲುನಾಡಿನ ಸಿರಿಗಳು ಜೊಗಕ್ಕೆ ಬರುವುದು.ಏಳ್ವರು ಸಿರಿಗಳಲ್ಲಿ ಒಂದು ಸಿರಿ ಬಂದು ಹೆಣ್ಣುಮಗಳನ್ನು ಪೀಡಿಸುತ್ತಿರುವುದು.ಇದರ ಲಕ್ಷಣಗಳು ಹೇಗೆ ಎಂದರೆ ಯಾರಲ್ಲೂ ಮಾತಾನಾಡದೇ ಮೌನಕ್ಕೆ ಶರಣಗುವುದು,ಯಾರೊಂದಿಗೂ ಬೆರೆಯದೇ ಇರುವುದು,ಗಂಡನ ಸಣ್ಣ ಮಾತಿಗೂ ಬಾಯಿಗೆ ಬಾಯಿ ಮಾತನಾಡುವುದು,ತಗಾದೆ ತೆಗೆಯುವುದು, ಯಾವುದಾದರೂ ಕುಟುಂಬದ ಕಾರ್ಯಕ್ರಮದಲ್ಲಿ ದರ್ಶನ ಬರುವುದು ಈ ರೀತಿ. ಇಲ್ಲಿ ಗಮನಿಸಿಕೊಳ್ಳಬೇಕಾದ ವಿಷಯ ಅಂದ್ರೆ ಸ್ಯೊ...! ಎಂದೂ ಮತ್ತು ನಾರಾಯಣ ದೇವರ ಹೆಸರನ್ನು ಹೇಳಿ ದರ್ಶನ ಬಂದರೆ ಇದು ಸಿರಿಸೂಕೆ ಎಂದು ದೃಡವಾಗುತ್ತದೆ.ಇಂತಹ ಹೆಣ್ಮಕ್ಳ ಮೇಲೆ ಸೂಕೆ ಬಾಧಗಗಳನ್ನು ಮೊದಲೆಲ್ಲ ಮನೆಗೆ ಕುಮಾರನನ್ನು ತರಿಸಿಕೊಂಡು ಸಂದಿ ಹೇಳಿಸಿ ನಂತರ ಅದಕ್ಕಾಗುವ ಪರಿಹಾರ ಮಾಡಿಸಿ ಸರಿಪಡಿಸಿ ನಂತರ ಮತ್ತೆ ಶರೀರದ ಮೇಲೆ ಬಾರದ ಹಾಗೆ ಆಲಡೆಗೆ ವರ್ಷಕ್ಕೊಮ್ಮೆ ಹೋಗಿ ಹರಕೆ ಒಪ್ಪಿಸಿ,ಅಲ್ಲಿಯ ಮಣ್ಣು ಪ್ರಸಾದ ಹಾಕಲು ಹೇಳುತ್ತಿದ್ದರು.ಹಾಗೆ ಮಾಡಿದ್ರೆ ಸೂಕೆಬಾಧೆ ಬರುವುದಿಲ್ಲ.ಮತ್ತೊಂದು ವಿಚಾರ ಅಂದ್ರೆ ಕುಟುಂಬದ ಎಲ್ಲಾರಿಗೂ ಸೂಕೆ ಬಾಧೆ ಬರುವುದಿಲ್ಲ,ಒಂದು ಕುಟುಂಬದಲ್ಲಿ ಏಳೆಂಟು ಕವಳುಗಳು ಇದ್ದರೆ ಅದರಲ್ಲಿ ಐದು ಕವಳಿನಲ್ಲಿ ಕುಟುಂಬಿಕರಿಗೆ ಈ ಬಾಧೆ ಇರುತ್ತದೆ.ಆದರೆ ಈಗ ಕಾಲ ಬದಲಾಗಿದೆ,ಮೊದಲು ಸೂಕ ಬಾದಗ ಇದ್ದ ಹಿರಿಯರ ಮನೆಯವರು ಮಾತ್ರ ಆಲಡೆಗೆ ಹೋಗುವುದು ಈಗ ಕಾಣಬಹುದು.ಉಳಿದ ಹೆಚ್ಚಿನ ಕುಟುಂಬಗಳಿಗೆ ಅಲಡೆ ವಿಚಾರ ತಿಳಿದಿರುವುದಿಲ್ಲ.ಕಾರಣ ಈಗಿನ‌ ಕುಟುಂಬದ ಮನೆಗಳು ಟ್ರಸ್ಟ್, ಸಮಿತಿಗಳಾಗಿ ಹೋಗಿವೆ. ಇವರುಗಳು ಇದರ ಬಗ್ಗೆ ಅಷ್ಟೊಂದು ಗೋಜಿಗೆ ಹೋಗುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಹೆಣ್ಮಕ್ಳಿಗೆ ಮೈಮೇಲೆ ಸೂಕೆಬಾಧೆ ದರ್ಶನ ಬಾರದಿದ್ದರೂ, ಬೇರೆ ಬೇರೆ ರೂಪದಲ್ಲಿ ಇದರ ಭಾದಗಗಳು ತೋರುತ್ತವೆ.ಮದುವೆಯಾದ ಮೇಲೆ ಗಂಡು ಹೆಣ್ಣಿಗೆ ಸರಿಯಾಗಿ ಕೂಡಿ ಬಾಳದೇ ಇರುವುದು.ಮಾನಸಿಕ ಖಿನ್ನತೆಗೆ ಒಳಗಾಗುವುದು.ಹಠಮಾರಿ,ವಿಚಿತ್ರವಾಗಿ ವರ್ತಿಸುವುದು,ಮೌನವಾಗಿ ಇರುವುದು,ಮದುವೆ ತಪ್ಪುವುದು ಇವೆಲ್ಲವೂ. ಒಟ್ಟಿನಲ್ಲಿ ಹೇಳುವುದಾದರೆ ಅ ಕಾಲದಲ್ಲಿ ಮಾನಸಿಕವಾಗಿ ನೊಂದು ಬೆಂದ ಜೀವಗಳಿಗೆ ಸಾಂತ್ವನದ ಮಾತುಗಳನ್ನು ಹೇಳಿ ಸಂತೈಸಿದ ಕೇಂದ್ರಗಳು ಇದ್ರೆ ಅದು ತುಳುನಾಡಿನ ಆದಿಆಲಡೆಗಳು. ಕುಟುಂಬದಲ್ಲಿ ಸಿರಿಸೂಕೆ ಹಿಡಿದ ಮಹಿಳೆಯರ(ದಲ್ಯಕ್ಕೆ ನಿಲ್ಲುತ್ತಿದ್ದವರ) ಪ್ರೆತಕ್ಕೆ ಆಲಡೆಗೆ ಹೋಗಿ ಮುಕ್ತಿ ಕೊಡಿಸುವ ಕ್ರಮ ಈಗಲೂ ಕೆಲವು ಕಡೆ ಇದೆ. ಅದ್ದರಿಂದ ನಿಮ್ಮ ನಿಮ್ಮ ಆಲಡೆಗಳನ್ನು ಯಾವತ್ತಿಗೂ ಕಡೆಗಣಿಸಬೇಡಿ.ಕಾಲಕಾಲಕ್ಕೆ ಹರಕೆ ಒಪ್ಪಿಸುವ ಹಿರಿಯರ ಕ್ರಮ ನಿಮ್ಮ ಕುಟುಂಬದಲ್ಲಿ ಇದ್ದರೆ ಅದನ್ನು ಮುಂದುವರೆಸಿ.ವಿಜ್ಞಾನಯುಗ ಎಷ್ಟೇ ಮುಂದುವರೆದರೂ ಅದರಲ್ಲಿ ಸರಿಪಡಿಸಲಾಗ ಮಾನಸಿಕ ಸಮಸ್ಯೆಗಳನ್ನು, ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪರಿಹರಿಸಿದ ಉದಾಹರಣೆ ಎಷ್ಟೋ ಇದೆ. ನಾವುಗಳು ಕುಟುಂಬದ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ನಮ್ಮ ಹಿರಿಯರು ಎಲ್ಲಾದಕ್ಕೂ ಕ್ರಮ ಕಟ್ಟಲೆ,ಕಟ್ಟು ಪಾಡು ಎಂಬ ನಿಯಮಗಳನ್ನು ಮುಂದಿಟ್ಟು ದೈವಗಳ‌ ದೇವರ ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿದ್ದಾರೆ.ಸಿಕ್ಕ ಸಿಕ್ಕಲ್ಲಿ ಎಲ್ಲಾ ಕಡೆ ಕುಟುಂಬದ ದೈವಗಳನ್ನು ನಂಬುವ ಅಗಿಲ್ಲ.ಮುಡಿಪು ಕಟ್ಟುವ ಅಗಿಲ್ಲ. ಒಂದೇ ಕಡೆ ನೆಲೆನಿಂತು ಕುಟುಂಬದ ದೈವಗಳನ್ನು,ಗತಿಸಿ ಹೋದ ನಮ್ಮ ಹಿರಿಯರನ್ನು ಸ್ಮರಿಸುವ ಒಂದು ವ್ಯವಸ್ಥೆಯನ್ನು ಮಾಡಿಕೊಂಡು ಬಂದಿದ್ದಾರೆ. ಕುಟುಂಬದಲ್ಲಿ ಅಜ್ಜ ಇದ್ದರೆ ಅಜ್ಜ,ಅಜ್ಜನ ಅನಂತರ ಮಾವ ಇದ್ದರೆ ಮಾಮ,ಅನಂತರ ಹಿರಿಯ ಅಕ್ಕನ ಹಿರಿಯ ಮಗ ದೈವಗಳ ಕಾರ್ಯಗಳನ್ನು ನಡೆಸುವ ಹಕ್ಕು ಹೊಂದಿರುವವ.ಅದಕ್ಕೆ ಹಿಂದಿನ ಕಾಲದ ಜನರು ಒಂದು ಗಾದೆಯನ್ನು ಹೇಳುತ್ತಾರೆ "ಮುಂಡಾಸುನು ತರೆಕ್ಕ್ ಕಟ್ಟೊಡು,ಕಾರುಗು ಕಟ್ಟುನ ಅತ್ತ್" ಅಂತ.ಅಂದ್ರೆ ಈ ಕಾರ್ಯಗಳನ್ನು ಎಲ್ಲಾ ಪ್ರಾಯದಲ್ಲಿ ಸಣ್ಣವರು ಮಾಡುವುದಲ್ಲ.ಹಿರಿಯರು ಮಾಡಬೇಕು. ಕಿರಿಯರು ಅದಕ್ಕೆ ಸಂಪೂರ್ಣವಾಗಿ ಪ್ರೊತ್ಸಾಹ ಕೊಡುತ್ತ,ಮಾಡುವ ವಿಧಾನವನ್ನು ಕಳಿತು ಕೊಳ್ಳಬೇಕು.ಯಾಕೆಂದರೆ ಈ ಭೂಮಿಯಲ್ಲಿ ಯಾರು ಕೂಡ ದೀರ್ಘಾಯುಷ್ಯದ ಜನರಿಲ್ಲ,ಅಲ್ಪಾಯುಷ್ಯದ ಜನರು ಇರುವ ಇಲ್ಲಿ ಯಾರ ಜೀವನ ಎಷ್ಟು ದಿನ ಎಂದು ಹೇಳಲಾಗುವುದಿಲ್ಲ.ಯಾಜಮಾನ ಕಳೆದು ಹೋದರೆ ಅವನ ನಂತರದವ ಈ ಕಾರ್ಯಗಳನ್ನು ಮಾಡಲು ಸದೃಡನಿರಬೇಕು.ಎಲ್ಲಾ ವಿಚಾರಗಳು ಅವನಿಗೆ ತಿಳಿದಿರಬೇಕು. ಅದಕ್ಕಾಗಿ ಮುಂಚಿತವಾಗಿ ಬಂದು ನಿಂತು ಈ ಎಲ್ಲಾ ವಿಚಾರಗಳನ್ನು ಸಣ್ಣ ಪ್ರಾಯದ ಎಲ್ಲಾ ಕುಟುಂಬದ ಸದಸ್ಯರು ತಿಳಿದು ಕೊಳ್ಳಬೇಕು. ಮತ್ತೊಂದು ವಿಚಾರ ಅಂದರೆ ಊರಿಗೊಂದು ಕಟ್ಟು ಇರುವ ಈ ತುಲುನಾಡಿನಲ್ಲಿ ನಮ್ಮ ಕುಟುಂಬದ ಮನೆಯಲ್ಲಿ ನಡೆಯುವ ಕಾರ್ಯಗಳಿಗೂ ಮತ್ತು ನಮ್ಮ ಮನೆಯಲ್ಲಿ ನಡೆಯುವ ಕಾರ್ಯಗಳಿಗೂ ತುಂಬಾ ವ್ಯತ್ಯಾಸ ಇರಬಹುದು.ಅದಕ್ಕಾಗಿ ಅದನ್ನು ಚೆನ್ನಾಗಿ ತಿಳಿಯಲು ಕುಟುಂಬದ ಮನೆಗೆ ಮುಂಚಿತವಾಗಿ ಹೋಗಬೇಕು.ಅಲ್ಲಿನ ರೀತಿ ರೀವಾಜು ತಿಳಿದುಕೊಳ್ಳಬೇಕು. ನಮ್ಮ ಹಿರಿಯರು ನಡೆದು ಬಂದ ದಾರಿಯನ್ನು ನಾವು‌ ಪಾಲಿಸಿಕೊಂಡು ಬರಬೇಕು. ಎಷ್ಟೋ ಸದಸ್ಯರು ತಮ್ಮ ಮೂಲ ಕುಟುಂಬದ ಮನೆ ಸಿಗದೇ ಹುಡುಕಾಟದಲ್ಲಿ ಕಂಗಾಲಾಗಿ ಹೋಗಿದ್ದಾರೆ.ಒಂದು ತಲೆಮಾರಲ್ಲಿ ಕುಟುಂಬದ ಕೊಂಡಿ ತಪ್ಪಿ ಹೋಗಿ, ಅದು ಮೂರು ತಲೆಮಾರು ದಾಟಿದ್ರೆ ಮತ್ತೆ ಹುಡುಕುವುದು ಕಷ್ಟ ಸಾದ್ಯ.ಅದಕ್ಕಾಗಿ ಕುಟುಂಬದ ಕೊಂಡಿಯನ್ನು ಯಾವತ್ತಿಗೂ ಮುರಿದು ಕೊಳ್ಳಬಾರದು. ತುಳುನಾಡಿನಲ್ಲಿ ಸ್ವರ್ಗ ನರಕದ ಕಲ್ಪನೆ ಇಲ್ಲ(ಇತ್ತಿಚೆಗೆ ಬಂದಿದೆ) ಇಲ್ಲಿ ಆಳಿಯ ಕಟ್ಟಿನಲ್ಲಿ ಸತ್ತ ವ್ಯಕ್ತಿಯ ಉತ್ತರಕ್ರೀಯದಿಯನ್ನು ಮುಂಚೆ ನೀರನೆರಳು ಕಟ್ಟಿ "ಮುರಿಯೊ" ಎಂದು ಕೂಗಿ ಇನ್ನಿತ್ತರ ಕಾರ್ಯಗಳಲ್ಲಿ ಮುಗಿಸುವ ಕ್ರಮ.ಆನಂತರ ಕುಟುಂಬದ ಮನೆಯಲ್ಲಿ ಮಡಪಜೆ ಮತ್ತು ಹದಿನಾರು ಕೂಡಿಸುವ ಕ್ರಮ.ದೀಪಾವಳಿಯಂದು ಅ ಸತ್ತ ವ್ಯಕ್ತಿಗೆ ಕುಟುಂಬದ ಮನೆಯಲ್ಲಿ ಅವಲಕ್ಕಿ ಮತ್ತು ಅಗೆಲು ಹಾಕುವ ಕ್ರಮ.ಅದ್ದರಿಂದ ಅತ ಎಷ್ಟೇ ದೊಡ್ಡ ಬಂಗಲೆಯಲ್ಲಿ ಕುಳಿತ ಶ್ರೀಮಂತನಾದರೂ ಆತ ಸತ್ತಗ ಅತನ ಪ್ರೆತವನ್ನು ಹಂಚಿನ ಇಲ್ಲವೇ ಮನೆಯ ಮುಳಿಹುಲ್ಲಿನ ಹಳೆಯ ಕುಟುಂಬದ ಮನೆಗೆ ತಂದು ಕುಟುಂಬದ ಹಿರಿಯರ ಜತೆ ಸೇರಿಸುವ ಕ್ರಮ ನಮ್ಮದು. ಇನ್ನು ಮುಡಿಪು ಇದು ಒಂದು ಕುಟುಂಬದಲ್ಲಿ ಒಂದೇ ಮುಡಿಪು ಎನ್ನುವ ಕ್ರಮ ಇದೆ. ಒಂದು ವೇಳೆ ಕುಟುಂಬದ ಒಬ್ಬ ವ್ಯಕ್ತಿ ಮುಡಿಪಿಗೆ ಹಣ ಹಾಕದೇ ಇದ್ದರೆ ಅತ ಕುಟುಂಬದ ಸದಸ್ಯನಾಗಲು ಅನರ್ಹ.ಮತ್ತು ಆತ ಕುಟುಂಬದ ಪಾಲಿಗೆ ಸತ್ತ ವ್ಯಕ್ತಿ ಇದ್ದಂತೆ.ಅದ್ದರಿಂದ ಹಿರಿಯರು ತುಲುವರಿಗೆ ಕುಲ ದೇವರು ಯಾರು ಅಂದರೆ ತಿರುಪತಿ ತಿಮ್ಮಪ್ಪ ದೇವರು ಎನ್ನುತ್ತಿದ್ದರು.ಈ ದೇವರಿಗೆ ನಮ್ಮ ಕಡೆಯಿಂದ ಮುಡಿಪು ಹಣ ಎಂದು ಮೀಸಲು ಹಣವನ್ನು ಡಬ್ಬಿಯಲ್ಲೊ,ಬಿದಿರಿನ ವೊಂಟೆಯಲ್ಲೊ ಇರಿಸುತ್ತಿದ್ದಾರು.ಅದನ್ನು ಅಟ್ಟದಲ್ಲಿ ಜೋಪಾನವಾಗಿ ಇರಿಸುತ್ತಿದ್ದರು. ಈ ಮುಡಿಪನ್ನು ದಾಸಯ್ಯರು ಬಿಟ್ರೆ ಯಾವೊಬ್ಬ ವ್ಯಕ್ತಿಗೂ,ಎಷ್ಟೇ ದೊಡ್ಡ ಬ್ರಾಹ್ಮಣ ಅರ್ಚಕನಿಗೂ ಮುಟ್ಟುವ ಮತ್ತು ಬಿಚ್ಚುವ ಅಧಿಕಾರ ಇಲ್ಲ.ವರ್ಷಕ್ಕೊಮ್ಮೆ ಕಾಲಾವಧಿ ಸಮಯದಲ್ಲಿ ದಾಸಯ್ಯರು ಬಂದು ಮುಡಿಪು ಬಿಚ್ಚಿ ತುಳಸಿ ಕಟ್ಟೆಯ ಎದುರಿಗೆ ಹರಿ ಸೇವೆ,ಮಣೆಪೂಜೆ ಕಾರ್ಯಕ್ರಮ ಮಾಡುವ ರೂಡಿ.ಇನ್ನೂ ಕೆಲವೊಂದು ಕಡೆ ಸೋಣ ಶನಿವಾರದಂದು ಮುಡಿಪಿಗೆ ಹಣ ತೆಗೆದು‌ ಇರಿಸುತ್ತಾರೆ.ಅದನ್ನು ಕಾಲಾವಧಿ ದಿನ ಕುಟುಂಬದ ಮನೆಗೆ ಕೊಂಡೊಗಿ ಮುಡಿಪಿಗೆ ಹಾಕುತ್ತಾರೆ. ಉಡುಪಿ ಭಾಗದಲ್ಲಿ ದೀಪಾವಳಿ ಸಮಯದಲ್ಲಿ‌ ಮುಡಿಪು ಬಿಚ್ಚುತ್ತಾರೆ.ಎಲ್ಲಾ ಕಡೆಯಲ್ಲಿ ಒಂದೇ ರೀತಿಯ ಕಟ್ ಕಟ್ಲೆ ಇರುವುದಿಲ್ಲ. ಅದ್ದರಿಂದ ಹಿರಿಯರು ಯಾವ ರೀತಿ ಮಾಡಿಸಿಕೊಂಡು ಬಂದಿದ್ದಾರೊ ಅದೇ ರೀತಿಯಲ್ಲಿ ಮುಂದುವರೆಸಿ. ಕುಟುಂಬದ ದೈವಗಳಿಗೆ ಬ್ರಹ್ಮಕಲಸ ಬೇಕೆ ಬೇಡವೇ ಎನ್ನುವುದು ಈಗ ಸಾಮಾನ್ಯವಾಗಿದೆ. ಪ್ರಸ್ತುತ ಕಾಲದಲ್ಲಿ ಕುಟುಂಬದ ಮನೆಗಳು,ಕುಟುಂಬದ ಮನೆಗಳಾಗಿ ಇರದೇ ಚಾವಡಿ, ತರವಾಡು,ಟ್ರಸ್ಟ್, ಸಮಿತಿಗಳು ಎಂದು ನಾಮಾಂಕಿತ ಅಗಿವೆ.ಅಲ್ಲಿ ಯಾರು ವರ್ಷವೀಡಿ ಉಳಿದುಕೊಳ್ಳುವ ನಿಯಮ ಇಲ್ಲ. ಕೂಡುಕುಟುಂಬದ ಯಾಜಮಾನ ಅಲ್ಲಿಲ್ಲ‌.ಅ ಸ್ಥಾನವನ್ನು ಗೌರವಾಧ್ಯಕ್ಷ ಎಂಬ ಸ್ಥಾನದಲ್ಲಿ ತುಂಬಿದ್ದಾರೆ. ಮತ್ತು ಈಗೀಗ ಕುಟುಂಬದ ಮನೆಗಳಲ್ಲಿ ಗಡಿ ಅದ ವ್ಯಕ್ತಿಗಳು ಭಾರಿ ಅಪರೂಪ.ಹಾಗೂ ವರ್ಷದಲ್ಲಿ ಸಂಕ್ರಾಂತಿ ಮತ್ತು ಇನ್ನಿತರ ಕಾರ್ಯಕ್ರಮದಂದು‌ ಮಾತ್ರ ಚಾವಡಿ ಬಾಗಿಲು ತೆರೆಯುತ್ತಾರೆ.ಮತ್ತೆ ಇಡೀ ವರ್ಷ ಚಾವಡಿಗೆ ಬಾಗಿಲು ಬೀಗ.ಇಂತಹ ಪರಿಸ್ಥಿತಿಯಲ್ಲಿ ನಾವು ಇರುವಾಗ ಒಂದು ಕಡೆ ದೈವಗಳ ಚಾಕ್ರಿ ಮಾಡಲು ಹಿಂದೇಟು ಹಾಕುವ ಯುವಜನತೆ.ಕುಟುಂಬದ ಮನೆ ಎಂದರೆ ನಿರ್ಲಕ್ಷ್ಯ ಭಾವನೆ, ಸಮಯದ ಕೊರತೆ ಎಂಬುದು ಈಗ ಎಲ್ಲಾರನ್ನು ಕಾಡುವ ವ್ಯಾಧಿ.ಇನ್ನು ನಮ್ಮ ಕೆಲವರಲ್ಲಿ ದೈವಗಳ ಸರಿಯಾದ ಮಾಹಿತಿಯೆ ಇಲ್ಲ. ಹಿಂದೆ ಹೆಚ್ಚಿನ ಕುಟುಂಬದ ಮನೆಯಲ್ಲಿ ಗಡಿ ಪಟ್ಟಿ ಅದವರು ಅರಸು ದೈವಗಳಿಗೆ ಪೂಪೂಜನೆ ಮಾಡುತ್ತಿದ್ದರು,ಕಲಸ ಕಟ್ಟುತ್ತಿದ್ದರು,ಶುದ್ದ ಹೋಮ ಇಡುತ್ತಿದ್ದರು. ಅದು ಅ ಕಾಲದಲ್ಲಿ ಒಂದು ರೀತಿಯ ಕ್ರಮ ಕಟ್ಟಲೆ ಕೂಡ ಅಗಿತ್ತು.ಆದರೆ ಈಗ ಒಂದೆರಡು ಜಾಗದಲ್ಲಿ‌ ಮಾತ್ರ ಅದು ಉಳಿದಿದೆ. ಈಗೀಗ ಅರ್ಚಕರಿಂದ ಮಾಡಿಸಿದ್ರೆ ಎಲ್ಲಾವೂ ಸರಿ ಅಗುತ್ತೆ ಅನ್ನುವ ಅಭಿಪ್ರಾಯ ಎಲ್ಲಾ ಕುಟುಂಬಿಕರ ಒಕ್ಕೊರಲಿನ ಧ್ವನಿ. ಅದ್ದರಿಂದ ಇಂದು ಅರ್ಚಕರು ಈ ಕೆಲಸ ಮಾಡುತ್ತಾರೆ.ನೆನಪಿರಲಿ ಯಾವುದೇ ಜಾತಿಯಲ್ಲಿರುವ್ಸ್ ಅರ್ಚಕನಾದರೂ ಅತ ಮಾಡುವುದು ದೇವತಾ ಕ್ರೀಯೆಯಲ್ಲಿ.ಅವನ ತಪ್ಪಿಲ್ಲ ಬಿಡಿ,ವೈಧಿಕ ಅರ್ಚನ ಪದ್ದತಿಯಲ್ಲಿ ಬ್ರಹ್ಮಕಲಸವು ಬರುತ್ತದೆ.ಹಾಗೆಯೇ ಕಲಸ ಕಟ್ಟುವ ಕ್ರಮ,ಹೋಮ ಇಡುವ ಕ್ರಮ ತುಲುವ ಪದ್ದತಿಯಲ್ಲೂ ಹಿಂದೆ ಇದ್ದದ್ದು ನಿಜ.ಆದರೆ ಜಿಜ್ಞಾಸೆ ಅಂದ್ರೆ ಅರಸು ದೈವಗಳಿಗೆ ಪೂಪೂಜಾನೆ ಮಾಡಲು ಅರ್ಚಕರಿಗೆ ಗಡಿಪಟ್ಟಿ ಅಗಿದೆಯೊ? ಅನ್ನೊದು.ಇಂತಹ ಯೋಚನೆಯನ್ನು ಒಮ್ಮೆ ಕೂಡ ನಾವು ಮಾಡಿಲ್ಲ. ಇಂತಹ ತುಂಬಾ ಬದಲಾವಣೆಗಳು ಆಗಿರುವಾಗ,ಮತ್ತು ಇಂತಹ ಕಾರ್ಯಕ್ಕೆ ನಾವೇ ಅನುವು ಕೊಟ್ಟಿರುವಾಗ ಈ ಅವರು ಅವರ ವೈಧಿಕ ಕ್ರಮದಲ್ಲಿ ದೈವಗಳಿಗೆ ಬ್ರಹ್ಮಕಲಸ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಅಭಿಪ್ರಾಯ.ನಾವು ಬದಲಾದರೆ ಮಾತ್ರ ಅದನ್ನು ಬದಲು ಮಾಡಬಹುದು. ಹಿಂದೆ ಕುಟುಂಬದ ಜಾಗ ಕುಟುಂಬದ ಯಜಮಾನನ ಅಧೀನದಲ್ಲಿ ಇತ್ತು.ಅದು ಪರಂಪರಗತವಾಗಿ ಕುಟುಂಬದ ಸದಸ್ಯನಿಗೆ ಸೇರುತ್ತಿತ್ತು.ದೈವಗಳಿಗೆ ತಕ್ಕಮಟ್ಟಿನಲ್ಲಿ ಸೇವೆ ಕೊಟ್ಟರೂ ಸಂತೃಪ್ತಿ ಅಗುತ್ತಿತ್ತು.ಯಾರು ಆಡಂಭರಕ್ಕೆ ಮಣೆ ಕೂಡ ಹಾಕಿದ್ದಿಲ್ಲ.ಹಾಕಲು ಅವರಲ್ಲಿ ಅಷ್ಟೊಂದು ಅನುಕೂಲವೂ ಇರಲಿಲ್ಲ.ಈಗ ಅನುಕೂಲ ಇದ್ದವರು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ.ಇಂದು ಕಾಲ ಬದಲಾಗಿ ಕುಟುಂಬದ ಜಾಗ ಎಲ್ಲಾರಿಗೂ ಹರಿದು ಹಂಚಿ ಹೋಗಿದೆ. ದೈವಕ್ಕೆ ಹತ್ತು ಸೆನ್ಸ್,ಇಪ್ಪತ್ತು ಸೆನ್ಸ್ ಜಾಗ ಉಳಿದಿರುತ್ತದೆ.ಕೆಲವು ಕಡೆ ಜಾಗ ಖರೀದಿಸಿ ಕುಟುಂಬದ ದೈವಗಳನ್ನು ನಂಬಿದವರೂ ಇದ್ದಾರೆ. ಆದರೆ ಈಗಿನ ಕಾಲದ ಅಡಂಭರದ ಖರ್ಚುಗಳಲ್ಲಿ,ಕಲಸ ಉತ್ಸವದ ಕಾರ್ಯಕ್ರಮಗಳಿಂದ ಕುಟುಂಬದ ಮನೆಯಲ್ಲಿ(ಬಂದವರ ಮಕ್ಕಳಿರಲಿ,ಕುಟುಂಬದ ಮಕ್ಕಳಿರಲಿ) ಇದ್ದವನಿಗೆ ಯಾವುದೇ ಒಂದೆರಡು ದೈವಕ್ಕೆ ಸೇವೆ ಕೊಡುವುದು ಕೂಡ ಭಾರಿ ಕಷ್ಟ.ಯಾಕೆಂದರೆ ಮೂಲ ಪರಂಪರೆಯ ಪದ್ದತಿಯನ್ನು ಬಳಸಲು ಈಗಿನ ಕಾಲದಲ್ಲಿ ಯಾರಿಗೂ ಇಷ್ಟವಿಲ್ಲ.ಇಷ್ಟವಿದ್ದರೂ ಅ ಪದ್ದತಿಗಳನ್ನು ಸಂಪೂರ್ಣವಾಗಿ ತಿಳಿದುಕೊಂಡವರೂ ಯಾರು ಇಲ್ಲ. ಇಂತಹ ಪ್ರಕರಣದಿಂದಾಗಿ ಎಷ್ಟೋ ಕುಟುಂಬದ ಮನೆಗಳು ಈಗಲೂ ಅಜೀರ್ಣ ಅವಸ್ಥೆಯಲ್ಲಿ ಇದೆ.ಇನ್ನೂ ಕೆಲವು ಕಡೆ ಅರ್ಧಂಬರ್ಧವಾಗಿ ನಡೆಯುತ್ತವೆ.ಇನ್ನು ಕೆಲವು ಕುಟುಂಬದ ಮನೆಗಳಲ್ಲಿ ವ್ಯಾಜ್ಯಗಳು ನಡೆಯುತ್ತಲೇ ಇವೆ. ಅದ್ದರಿಂದ ಕುಟುಂಬ ಸದಸ್ಯರು,ತಮ್ಮ ಕುಟುಂಬದ ಅಸ್ತಿ ಪಾಲಿನ ಮೇಲೆ ಕಣ್ಣಿಡದೇ ಎಲ್ಲಾ ಕುಟುಂಬಿಕರ ಶ್ರೇಯಸ್ಸಿಗಾಗಿ ವಂತಿಗೆ ಕೊಟ್ಟು ಸಹಕರಿಸುವುದು ಈಗಿನ ಕಾಲದಲ್ಲಿ ಅತೀ ಅವಶ್ಯಕ.ಯಾಕೆಂದರೆ ನಾವು ನಮ್ಮ ದೈವ ದೇವರಿಗೆ ಕಿಂಚಿತ್ತು ಮಟ್ಟದಲ್ಲಿಯಾದರೂ ಸೇವೆ ಕೊಟ್ಟರೆ ನಮಗೆ ಮತ್ತೊಂದು ಕಡೆ ಅದರ ಅನುಗ್ರಹವನ್ನು ದೈವ ದೇವರು ಪಾಲಿಸುತ್ತಾರೆ. ಮತ್ತೊಂದು ವಿಚಾರ ಅಂದ್ರೆ ಕುಟುಂಬದವರಿಗೆ ಮತ್ತು ಕುಟುಂಬದ ದೈವಗಳಿಗೆ ಮೋಸ ಮಾಡಿ ಅದು ಕುಟುಂಬದ ವ್ಯಕ್ತಿ ಅಗಿರಲೀ ಇಲ್ಲವೇ ಹೊರಗಿನ ವ್ಯಕ್ತಿ ಅಗಿರಲಿ ದೈವ ದೇವರ ಆಸ್ತಿ ಅನುಭವಿಸಿದವರು ಯಾರು ಎಲ್ಲೂ ಉದ್ದಾರ ಆಗಿದ್ದೂ ಕಾಣುತ್ತಿಲ್ಲ. ಕುಟುಂಬದ ಮನೆಯಲ್ಲಿ ನಿಮ್ಮ ಯಾವ ಸೇವೆ? ಯಾರೊ ಜ್ಯೊತೀಷ್ಯ,ಮಂತವಾದಿ ನಿಮ್ಮ ಸಮಸ್ಯೆಗೆ ಪರಿಹಾರ ಹೇಳುತ್ತಾರೆ ನಿಮ್ಮ ಕುಟುಂಬದ ಮನೆಗೆ ಘಂಟೆ ಕೊಡಿ,ಮಣಿ ಕೊಡಿ,ಆರತಿ ತಟ್ಟೆ ಕೊಡಿ,ಅದು ಕೊಡಿ,ಇದು ಕೊಡಿ ಎಂದು, ಆದರೆ ಯಾವು ಯಾವುದೋ ಉಪಯೋಗ ಅಗದೇ ಇರುವ ವಸ್ತುಗಳನ್ನು ಹರಕೆಯ ಸೇವಾ ರೂಪದಲ್ಲಿ ನಿಮ್ಮ ಕುಟುಂಬದ ಮನೆಗೆ ಕೊಡಬೇಡಿ. ಯಾಕೆಂದರೆ ನಮ್ಮ ದೈವಗಳು‌ ಘಂಟೆ,ಶಂಖನಾದಕ್ಕೆ,ತಟ್ಟೆ ಅರತಿಗೆ ತಲೆತೂಗುವ ಶಕ್ತಿಗಳು ಅಲ್ಲ.ಅವುಗಳು ನಮ್ಮ ನಿರ್ಮಲಾ ಭಕ್ತಿಗೆ ಮತ್ತು ಯಜಮಾನನ ಮದಿಪಿಗೆ,ನಾವು ಅಲ್ಲಿ ಮಾಡುವ ಕೆಲಸ ಕಾರ್ಯದ ಸೇವೆಗೆ ತಲೆತೂಗುವ ದೈವಗಳು. ಹಾಗೆ ನಿಮಗೆ ಕೊಡಲು ಮನಸ್ಸಿದ್ದರೆ ಕುಟುಂಬದ ಮನೆಯಲ್ಲಿ ಕುಟುಂಬದ ಕಾರ್ಯಕ್ರಮದಲ್ಲಿ ಉಪಯೋಗ ಮತ್ತು ಉಪಕಾರ ಆಗುವಂತಹ ವಸ್ತುಗಳನ್ನು(ಪಾತ್ರೆಗಳು,ಅಡುಗೆ ಸಾಮಾಗ್ರಿಗಳು, ಮುಂತಾದ) ನೀಡಿರಿ. ಹಾಗೆಯೇ ವರ್ಷದ ಒಂದು ಭಾರಿ ನಮ್ಮ ಹೆಸರಲ್ಲಿ ಕುಟುಂಬದ ನಾಗ ಬೆರ್ಮರಿಗೆ ತನು ಎರೆಯುವುದು,ತಂಬಿಲ ಕಟ್ಟುವುದು. ಕುಟುಂಬದ ವೆಂಕಟರಾಮನ ದೇವರ ಮುಡಿಪುವಿಗೆ ಹುಂಡಿ ಹಣ ಹಾಕುವುದು. ಕುಟುಂಬದ ಹೆಚ್ಚಿನ ಮನೆಯಲ್ಲಿ ಕಲ್ಲುರ್ಟಿ ಪಂಜುರ್ಲಿ ಮತ್ತು ರಾವುಕುಲೆ ದೈವ ಕುಟುಂಬದ ದೈವಗಳಾಗಿ ನಮಗೆ ಕಾಣ ಸಿಗುತ್ತವೆ. ಹಾಗಿದ್ದರೆ ಕಲ್ಲುರ್ಟಿಗೆ ಹೆಣ್ಣು ಹೆಂಟೆ ಕೋಳಿ (ಲಾಕಿ ಪೆರಡೆ) ಕುಟುಂಬದ ಪಂಜುರ್ಲಿಗೆ ಹುಂಜ ಕೋಳಿ. ರಾವು ಕುಲೆಗೆ(ಈಗ ರಾವುಗುಳಿಗ ಸಂಭೊದಿಸುತ್ತಾರೆ) ಒಂದು ಹುಂಜ ಕೋಳಿ. ಹಿರಿಯರಿಗೆ ಅಗೆಲು ಸಮ್ಮನಕ್ಕೆ ಒಂದು ಕೋಳಿ. ಉಳಿದಂತೆ ಇತರ ದೈವಗಳಿಗೆ ನಿಮ್ಮ ನಿಮ್ಮ ಕುಟುಂಬದಲ್ಲಿ ಪದ್ದತಿಯಂತೆ ನಡೆದು ಬಂದ ರೀತಿಯಲ್ಲಿ ಕೋಳಿ ಅಕ್ಕಿ ತೆಂಗಿನಕಾಯಿ ಕೊಡುವ ಸೇವೆ ನೀಡುವುದು. ಉಳಿದಂತೆ ಜಾಗದ ಧರ್ಮಚಾವಡಿಯಲ್ಲಿರುವ ದೈವಗಳಿಗೆ ಇಷ್ಟನು ಭಕ್ತಿಯ ಸೇವೆ ಕಡ್ಡಾಯವಾಗಿ ಕೊಡಬೇಕು. ವರ್ಷದಲ್ಲಿ ಒಂದು ಸಾರಿ ಚೌತಿ ಹಬ್ಬ,ದೀಪಾವಳಿಗೆ ಬಳೆಕ್ಕಿ ಮರ ಹಾಕುವ ಹಬ್ಬ ಇದ್ದರೆ ಇವಕ್ಕೆ ನಿಮ್ಮಿಂದ ಆಗುವ ಸೇವೆ ನೀಡಿರಿ‌. ಕುಟುಂಬದ ಕಿರಿಯರು,ಎಲ್ಲಾ ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದು ಮತ್ತು ಬಡ ಜೀವಗಳಿಗೆ ನಮ್ಮ ಕೈಯಲ್ಲಿ ಆಗುವಷ್ಟು ಸಣ್ಣ ಮಟ್ಟಿನ ಧನಸಹಾಯ ನೀಡುವುದು,ಅವರ ಆಶೀರ್ವಾದ ಪಡೆಯುವುದು ಒಳ್ಳೆಯದು. ಇದೊಂದು ಕುಟುಂಬದ ಮನೆಯಲ್ಲಿ ನಡೆದುಕೊಂಡು ಬಂದ ಹಳೆಯ ಸಂಪ್ರದಾಯ. ಕುಟುಂಬದ ಮನೆ ಹೇಗಿರಬೇಕು ಎಂದರೆ ಕುಟುಂಬದ ಮನೆ ಎಂಬುವುದು ನಮಗೆ ಸಂಸ್ಕಾರ, ಸಂಸ್ಕೃತಿ,ಶಿಸ್ತು, ಸಂಪ್ರದಾಯ ಕಳಿಸುವ ಕೇಂದ್ರವಾಗಬೇಕು.ಆಳಿದು ಹೋದ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು ಅಚಾರ ವಿಚಾರವನ್ನು ಮತ್ತೆ ನೆನಪಿಸುವ ತಾಣವಾಗಬೇಕು. ಹಿಂದಿನ ಯಜಮಾನ ಪದ್ದತಿ ಈಗ ಇಲ್ಲದೇ ಇರುವುದರಿಂದ ಕುಟುಂಬದ ಮನೆಯ ನಾಯಕತ್ವ ವಹಿಸಿಕೊಂಡ ಹಿರಿಯ ವ್ಯಕ್ತಿ ಸಹಿಷ್ಣು ಆಗಿರುಬೇಕು. ಎಲ್ಲಾರನ್ನು ಜತೆಯಾಗಿ ಒಗ್ಗೂಡಿಸಿಕೊಂಡು ಹೋಗುವ ಮನೊಧರ್ಮ ಇರಬೇಕು.ಎಲ್ಲಾರೊಂದಿಗೆ ಪ್ರೀತಿ ಪಾತ್ರದಿಂದ ಇದ್ದರೆ ತುಂಬಾ ಉತ್ತಮ.ಸಹಬಾಳ್ವೆ ಅವನಿಗೆ ತಿಳಿದಿರಬೇಕು.ಒಂದು ಕುಟುಂಬದ ಮನೆಯಲ್ಲಿ ಬಡವ ಶ್ರೀಮಂತ ಎರಡು ವರ್ಗದ ಜನರೂ ಇರುತ್ತಾರೆ.ಹಾಗೆ ಇರುವಾಗ ಯಾರಿಗೂ ತಾರತಮ್ಯ ಮಾಡದೇ, ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿದರೆ ತುಂಬಾ ಉತ್ತಮ.ವಂತಿಗೆ ವಿಚಾರದಲ್ಲಿ ಈ ಇಬ್ಬರನ್ನು ಯಾವತ್ತಿಗೂ ಒಂದೇ ತಕ್ಕಡಿಯಲ್ಲಿ ತೂಗಬಾರದು. ಅವನ ಅನುಕೂಲ ನೋಡಿ ವಂತಿಗೆ ಬರೆಯಬೇಕು. ಕುಟುಂಬಿಕರ ಕೈಯಿಂದ ಕೇವಲ ಹಣವಂತಿಗೆ ಪಡೆದು ದೈವ ದೇವರ ಕಾರ್ಯವನ್ನು ಗಮ್ಜಾಲ್ ಮಾಡಿ,ಕೈತೊಳೆದುಕೊಂಡು ಕುಳಿತು ಮತ್ತೆ ಬರುವ ಕಾಲಾವಧಿ ಉತ್ಸವಕ್ಕೆ ವಂತಿಗೆ ಸಂಗ್ರಹಕ್ಕೆ ಕಾದು ಕುಳಿತರೆ ಕುಟುಂಬದ ಮನೆಗೆ ಬರುವ ಕುಟುಂಬಿಕನ ಆಸಕ್ತಿಯೂ ಕುಂಟಿತ ಅಗುತ್ತದೆ.ವರ್ಷ ಇಡೀ ಕುಟುಂಬದ ಯುವಸದಸ್ಯರನ್ನು ಒಗ್ಗೂಡಿಸಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ, ಕ್ರೀಯಾಶೀಲವಾಗಿದ್ದರೆ ತುಂಬಾ ಉತ್ತಮ.ಕುಟುಂಬದ ಮನೆಯನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸಬೇಕು. ಹಾಗೆಯೇ ಬಂಧುಗಳಲ್ಲಿ ಒಂದು ವಿನಂತಿ ಏನೆಂದರೆ ಕುಟುಂಬದ ಮನೆ ಎಂಬುವುದು ಪ್ರತಿಯೊಬ್ಬ ಕುಟುಂಬಿಕನು ಒಂದು ದಿನ ಕುಟುಂಬದ ಮನೆಗೆ ಬಂದು ಕೈಮುಗಿದು ಅಲ್ಲಿನ ದೃಶ್ಯಗಳನ್ನು ಮೊಬೈಲ್ ವಿಡಿಯೋ ತೆಗೆದುಕೊಂಡು ಸ್ಟೆಟಸ್ ಹಾಕುವ ತಾಣ ಅಗಬಾರದು.ಅದು ನಮ್ಮ ಹಿರಿತನವನ್ನು ಉಳಿಸಿಕೊಂಡು ನಮ್ಮ ಕುಟುಂಬದ ಮನೆತನದ ಗೌರವ ಇತಿಹಾಸ ಹಿನ್ನಲೆಯನ್ನು ಉಳಿಸಿಕೊಂಡು ಬಂದ ದೇಗುಲವಾಗಬೇಕು. ನಾವು ಈಗಲೂ ಗಮನಿಸಿದಬಹುದಾದ ಸಂಗತಿ ಏನೆಂದರೆ, ಕೆಲವೊಬ್ಬರಿಗೆ ಕುಟುಂಬದ ಸಿಗದೇ ಹುಡುಕಾಟದಲ್ಲಿ ಇರುವವರನ್ನು ಕಂಡಿದ್ದೆವೆ. ಕೆಲವೊಬ್ಬರಿಗೆ ಕುಟುಂಬದ ಮನೆ ಇದ್ದರೂ ಅಸ್ತಿ ಕಲಹದಲ್ಲಿ ಅ ಮನೆ ಅಜೀರ್ಣ ಸ್ಥಿತಿಯನ್ನು ಹೊಂದಿರುವುದನ್ನು ನೋಡಿದ್ದೆವೆ. ಕುಟುಂಬದ ಮನೆ ಇದ್ದು ಕುಟುಂಬಿಕರು ಇಲ್ಲದೇ ಅನಾಥವಾದ ಕುಟುಂಬದ ಮನೆಯನ್ನು ಕಂಡಿದ್ದೆವೆ. ಕುಟುಂಬದ ಮನೆ ಮತ್ತು ಕುಟುಂಬಿಕರು ಎರಡು ಇದ್ದು ಅವರು ಬಡವರಾಗಿ,ಅನಾನುಕೂಲವಂತರಾಗಿ ಇದ್ದೂ,ಯಾವುದೊ ಕಾರಣದಿಂದ ಅಲ್ಲಿ ದೈವಗಳು ಅಸ್ತವ್ಯಸ್ತತೆ ಇರುವುದನ್ನು ಕಾಣುತ್ತೇವೆ. ಕುಟುಂಬದ ‌ಮನೆ ಇದ್ದು ಅಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಲಲಿತವಾಗಿ ನಡೆಯುವಾಗ ನಾನು ಹೋಗದಿದ್ದರೂ,ನಾನಗ್ಯಾವ ದೈವ ಭಾದೆಯೂ ಇಲ್ಲ ಎಂದು ಮನೆಯಲ್ಲಿ ಕುಳಿತ ಕುಟುಂಬಿಕರನ್ನು ಕಾಣುತ್ತೇವೆ. ಕುಟುಂಬದ ಮನೆ ಇದ್ದು, ಹಣವಂತರಿದ್ದೂ,ಅಗರ್ಭ ಶ್ರೀಮಂತರಿದ್ದೂ ಅ ಕಡೆ ತಲೆ ತಿರುಗಿಸಿ ನೋಡದವರನ್ನು ಕೂಡ ನಾವು ಕಾಣಬಹುದು. ಅದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಇರುವವರ ನಡುವೆ ನಮಗೆ ಇರುವ ಕುಟುಂಬದ ಮನೆಗೆ ತಪ್ಪಾದೇ ಬನ್ನಿ,ದೈವ ದೇವರ ಎಲ್ಲಾ ಸೇವೆಯಲ್ಲಿ ಪಾಲ್ಗೊಂಡು,ಎಲ್ಲಾ ಕಾರ್ಯಗಳಲ್ಲಿ ಭಾಗಿಯಾಗಿ. ದೈವಗಳ ಬಗ್ಗೆಯೂ,ತಮ್ಮ ಕುಟುಂಬದ ಹಿನ್ನಲೆಯ ಬಗ್ಗೆಯೂ ಹಿರಿಯರಲ್ಲಿ ಚೆನ್ನಾಗಿ ತಿಳಿದುಕೊಂಡು ದೈವ ದೇವರ ಮತ್ತು ಕುಟುಂಬದ ಗುರುಕಾರ್ನವರ ಅನುಗ್ರಹಕ್ಕೆ ಪಾತ್ರರಾದ್ರೆ ಮಾತ್ರ ಕುಟುಂಬದ ಮನೆ ಹಳೆಯ ಕಾಲದಲ್ಲಿದ್ದ ಘನತೆ,ಗೌರವದಿಂದ ಮತ್ತು ಕುಟುಂಬದ ಕಾರ್ಯಕ್ರಮ ಸಹಬಾಳ್ವೆಯಿಂದ ಮುನ್ನಡೆಯುತ್ತದೆ. 🙏🏽🙏🏽🙏🏽🙏🏽 Read Post | comments ಪ್ರಕಾಶ್ ಶೆಟ್ಟಿ ಅವರ ಎಂಆರ್’ಜಿ ಗ್ರೂಪ್ ವತಿಯಿಂದ ಅಶಕ್ತರಿಗೆ 1.25 ಕೋಟಿ ರೂ. ಆರ್ಥಿಕ ನೆರವು ಮಂಗಳೂರು : ಜೀವನದಲ್ಲಿ ನಾನು ಶ್ರಮಪಟ್ಟು ಉದ್ಯಮ ನಡೆಸಿ ಹಣ ಗಳಿಸಿದ್ದು, ಅದನ್ನು ಸಮಾಜಸೇವೆಗೆ ವಿನಿಯೋಗಿಸಲು ಬಯಸಿ ಇಂದು ಅಶಕ್ತರಿಗೆ ಸಣ್ಣ ಮೊತ್ತದ ಧನ ಸಹಾಯ ಮಾಡಿ ಅಳಿಲುಸೇವೆ ಮಾಡುತ್ತಿದ್ದೇನೆ. ನಮ್ಮ ಸಾವಿರಾರು ನೌಕರರು ದುಡಿದಿದ್ದರ ಫಲವಾಗಿ ನನ್ನ ಸಂಸ್ಥೆ ಉದ್ಧಾರವಾಗಿದೆ. ಈ ಮೂಲಕ ಇಂದು ನನಗೆ ಸಹಾಯಧನ ಕೊಡಲು ಅನುಕೂಲವಾಗಿದೆ ಎಂದು ಎಂಜಿಆರ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಕೆ.ಶೆಟ್ಟಿ ಹೇಳಿದರು. ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಎಂಜಿಆರ್ ಗ್ರೂಪ್ ಸಂಸ್ಥೆಯ ವತಿಯಿಂದ ಅನಾರೋಗ್ಯ ಪೀಡಿತರಿಗೆ ಅಶಕ್ತರಿಗೆ ವಿಧ್ಯಾಭ್ಯಾಸದ ನೆರವಿಗೆ 1,25,75,000 ಕೋಟಿ ರೂ ಮೊತ್ತದ ಸಹಾಯಧನ ವಿತರಣಾ ಕಾರ್ಯಕ್ರಮ ನಡೆಯಿತು ನಾನು 1959 ರಲ್ಲಿ ಹುಟ್ಟಿದ್ದು, ಆ ಬಳಿಕ 20 ವರ್ಷಗಳ ಕಾಲ ನಾನು ಬಹಳ ಕಷ್ಟ ಪಟ್ಟಿದ್ದೆ. ಅಂದು ನಾನು ನನ್ನಂತೆ ಇರುವ ಅಶಕ್ತರಿಗೆ ಸಹಾಯ ಮಾಡಬೇಕೆಂದು ಸಂಕಲ್ಪ ಮಾಡಿದ್ದೆ. 1983ರಲ್ಲಿ ಬೆಂಗಳೂರು ಸೇರಿ ಕಷ್ಟಪಟ್ಟು ದುಡಿದೆ. 1992 ರಲ್ಲಿ ನನ್ನ ಕಷ್ಟದ ದಿನಗಳ ಫಲಿತಾಂಶ ದೊರಕಲಾರಂಭಿಸಿತು. ಇಂದು ಸುಮಾರು 400 ಮಂದಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಣ್ಣ ಮೊತ್ತ ನೀಡಿದ್ದೇನೆ. ನೀವು ಮುಂದಿನ ದಿನಗಳಲ್ಲಿ ನಾನು ಈ ವೇದಿಕೆಯಲ್ಲಿ ನಿಂತು ಮಾತನಾಡಿದಂತೆ ನಿಮಗೂ ಅವಕಾಶವಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಕಷ್ಟ ಎಲ್ಲರಿಗೂ ಬರುತ್ತದೆ. ಆದರೆ, ಅದನ್ನು ಎದುರಿಸಿ ಮುನ್ನುಗ್ಗುವ ಛಲ ಇದ್ದಲ್ಲಿ ಎಲ್ಲವೂ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ 540 ಹೆಚ್ಚು ಸಂತ್ರಸ್ತರಿಗೆ ಸಹಾಯಧನ ವಿತರಿಸಿದ್ದು, 50,000 ಮೊತ್ತದ ಚೆಕ್ ನ್ನು50 ಜನರಿಗೆ, 25,000 ಮೊತ್ತದ ಚೆಕ್160 ಜನರಿಗೆ, 60 ಜನರಿಗೆ 15,000 ರೂ ಮೊತ್ತದ ಚೆಕ್, 250 ಜನರಿಗೆ 10,000 ಮೊತ್ತದ ಚೆಕ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಂಡೋಸಲ್ಫಾನ್ ಪೀಡಿತರು, ಕ್ಯಾನ್ಸರ್, ಕಿಡ್ನಿ ವೈಪಲ್ಯ, ಬುದ್ದಿಮಾಂದ್ಯತೆ,ಪಕ್ಷಪಾತ ಹಾಸಿಗೆ ಹಿಡಿದಿರುವ ಅಶಕ್ತರಿಗೂ ವೈದಕೀಯ ಸಹಾಯಕ್ಕೆ ಚೆಕ್ ವಿತರಿಸಿದರು. ಬಡವಿದ್ಯಾರ್ಥಿಗಳಿಗೆ ತಲಾ 25,000 ರೂ ಸಹಾಯಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಯ್ಕೆ ಸಮಿತಿ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಫಳಾನುಭವಿಗಳ ಪಟ್ಟಿಯನ್ನು ವಾಚಿಸಿದರು. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ವಿಶ್ವಬಂಟರ ಸಂಘದ ಅಧ್ಯಕ್ಷ ಎ.ಜೆ ಶೆಟ್ಟಿ, ಸದಾನಂದ ಶೆಟ್ಟಿ ಮನೋಹರ್ ಶೆಟ್ಟಿ ಸಾಹಿರಾಧ ,ಜಯಕರ್ ಶೆಟ್ಟಿ ಇದ್ರಾಳಿ, ಪುರುಷೋತ್ತಮ್ ಶೆಟ್ಟಿ ಉಡುಪಿ, ಸುರೇಶ್ ಶೆಟ್ಟಿ ಗುರ್ಮೆ,ಮಂಗಳೂರು ಬಂಟರಸAಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ , ಸಂತೋಷ್ ಕುಮಾರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಸುರೇಶ್ ಶೆಟ್ಟಿ, ರವಿ ಶೆಟ್ಟಿ ಉಡುಪಿ ಹಲವು ಗಣ್ಯರು ಉಪಸ್ಥಿತರಿದ್ದರು. ನಿತಿನ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. Read Post | comments ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) SUDDI tuluworld Temple Tuluseva Rathna Birdh Thuluere Ayano Kootogh Sanglid Tuluseva Rathna Birdh TULUWORLD CHANNEL Popular Posts Kallurti Kalkuda Daivada Kathe... 'Kalkuda-Kallurti' thage thangadi aad bhoomig avathara deppuna dumbu devalokad itthina devathapurusher...! aanda akulu avlu m... Koteda Babbu Swaami Kordabbu Vaidhyanathe : Kathe Koteda Babbu Swaami..Kordabbu..Vaidhyanathe panpi pudar'da mamalla kaarnikoda Daivada puttu purapu : nama Tul unada punnya mann'... Urwa Shri Mariyamma - Mangalore E devasthana 800 varsha pirakda ithihasa undu. mogaveera samudaya e devasthana n kattayer. MANGALADEVI & MARIYAMMA akka-megidi nd... APPADA BARSA... BELLADA BARSA… Onjanonji uru. Ourudorthi parabbu. Parabbagori mage. Parabbu appe bari buddhivanthedi. Mage mathra baari malla hedde. Moodaai paddai t...
Kannada News » Business » Viral video RBI Governor Shaktikanta Das said if mobile phone is stolen call PhonePe Paytm helpline Here is the fact check of the viral video Viral Video: ಮೊಬೈಲ್ ಕಳವಾದರೆ ಫೋನ್​ಪೇ ಸಹಾಯವಾಣಿಗೆ ಕರೆ ಮಾಡಿ; ಆರ್​ಬಿಐ ಗವರ್ನರ್ ಅವರ ವೈರಲ್ ವಿಡಿಯೋದ ಅಸಲಿಯತ್ತು ಇಲ್ಲಿದೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡಬಹುದು. ಈ ಬಗ್ಗೆ ಎಚ್ಚರವಾಗಿರಿ. ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ವೈರಲ್ ವಿಡಿಯೋದ ಅಸಲಿಯತ್ತು TV9kannada Web Team | Edited By: Rakesh Nayak Manchi Sep 30, 2022 | 2:47 PM ಇಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಳ ಮಾಡಲಾಗಿದೆ. ಅದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರ ವಿಡಿಯೋ ವೈರಲ್ (Video Viral) ಆಗುತ್ತಿದೆ. ನಿಮ್ಮ ಮೊಬೈಲ್ ಕಳ್ಳತನವಾದರೆ PhonePe, Paytm ಮತ್ತು Google Payನ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ನೀವು ಸಹಾಯ ಪಡೆಯಬಹುದು ಎಂದು ಶಕ್ತಿಕಾಂತ್ ದಾಸ್ ಹೇಳಿರುವುದು ಈ ವೀಡಿಯೊದಲ್ಲಿ ಕಂಡುಬಂದಿದೆ. ಹಾಗಿದ್ದರೆ ಇದು ನಿಜವೇ? ದೂರವಾಣಿ ಕರೆ ಮಾಡಿದರೆ ಮೊಬೈಲ್ ಪತ್ತೆ ಹಚ್ಚಲು ಸಹಾಯಕವಾಗಲಿದೆಯೇ? ವೈರಲ್ ವಿಡಿಯೋದ ಅಸಲಿಯತ್ತು ಏನು? ಇಲ್ಲಿದೆ ಮಾಹಿತಿ. ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದರ ಅಸಲಿಯತ್ತನ್ನು ಬಯಲಿಗೆಳೆಯಲು ಪಿಐಬಿ ಫ್ಯಾಕ್ಟ್ ಚೆಕ್ ನಡೆಸಿದೆ. ಈ ವೇಳೆ ಇದು ಸುಳ್ಳು ಎಂದು ತಿಳಿದುಬಂದಿರುವ ಹಿನ್ನೆಲೆ ನೀವು ವಿಡಿಯೋವನ್ನು ನೋಡಿ ಅದರಲ್ಲಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಲು ಮುಂದಾಗದಿರಿ. ಈ ಬಗ್ಗೆ ಟ್ವೀಟ್ ಮಾಡಿದ ಪಿಐಬಿ ಫ್ಯಾಕ್ಟ್ ಚೆಕ್, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದಿದೆ. ಈ ವಿಡಿಯೋದಲ್ಲಿ ಕೇಳಿಬರುತ್ತಿರುವ ಧ್ವನಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರದ್ದಲ್ಲ. ಇದರಲ್ಲಿ ಮತ್ತೊಬ್ಬ ವ್ಯಕ್ತಿಯ ಧ್ವನಿಯನ್ನು ಅಳವಡಿಸಲಾಗಿದೆ ಎಂದು ಹೇಳಿದೆ. ಹಾಗೆಂದು ವಿಡಿಯೋದಲ್ಲಿ ನೀಡಿರುವ ಮಾಹಿತಿಯೂ ಸತ್ಯವಲ್ಲ, ಮಾಹಿತಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ವಿಡಿಯೋದಲ್ಲಿ Paytm, PhonePe ಮತ್ತು Google Pay ಹೆಸರಿನಲ್ಲಿ ಹಂಚಿಕೊಂಡಿರುವ ಸಂಖ್ಯೆಗೆ ನೀವು ಕರೆ ಮಾಡಬಾರದು. ಈ ಸಂಖ್ಯೆಗಳಲ್ಲಿ ನಿಮ್ಮ ಯಾವುದೇ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳಬೇಡಿ. ಇದು ನಿಮ್ಮೊಂದಿಗೆ ವಂಚನೆಯ ಸಾಧನವಾಗಿರಬಹುದು. ಇದರೊಂದಿಗೆ ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡಬಹುದು. सोशल मीडिया पर @RBI गवर्नर शक्तिकांत दास के एक वीडियो को गलत संदर्भ में साझा किया जा रहा है।#PIBFactCheck: ▶️ यह वीडियो भ्रामक है। ▶️ इस वीडियो में सुनाई दे रही यह आवाज़ आरबीआई गवर्नर @DasShaktikanta की नहीं है। pic.twitter.com/Wtl1gxGj1e
ಮೈಸೂರು: ಪ್ರಪಂಚದ ಮೂಲೆ ಮೂಲೆಯಲ್ಲೂ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ ಕೆಲಸ ನಿರ್ವಹಿಸುತ್ತಿದ್ದು, ಅಪಾರವಾದ ಸದಸ್ಯರನ್ನು ಒಳಗೊಂಡು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕ ಬೆಂಬಲಕ್ಕೆ ನಿಂತಿದೆ ಎಂದು ಚಾಮರಾಜ ಕ್ಷೇತ್ರದ ನೂತನ ಶಾಸಕ ಲಯನ್‍ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಖಾಸಗಿ ಹೊಟೇಲೊಂದರಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ವಲಯ-10, ಕ್ಷೇತ್ರ-1, ಜಿಲ್ಲೆ 317-ಎ ಸಂಸ್ಥೆಯ ನೂತನ ಅಧ್ಯಕ್ಷ ಲಯನ್ ಎಸ್.ಚಂದ್ರಶೇಖರ್, ಕಾರ್ಯದರ್ಶಿ ಲಯನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ), ಖಚಾಂಚಿ ಲಯನ್ ಎ.ಪಿ.ಭರತೇಶ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ, ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂಸ್ಥೆಯ ಸದಸ್ಯನಾಗಿರುವುದು ನನಗೆ ಹೆಮ್ಮೆ ತಂದಿದೆ. ಹೀಗೆ ಈ ನನ್ನ ಸಂಸ್ಥೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಪಥದತ್ತ ಸಾಗಲಿ ಎಂದು ಅವರು ಹಾರೈಸಿದರು. ಅವರು ಮುಂದುವರೆದು ಸೇವಾ ಮನೋಭಾವ, ಅರ್ಪಣೆ, ಶ್ರದ್ಧೆ ಈ ಮೂರು ಅಂಶಗಳನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ನಿರಂತರವಾಗಿ ಬೆಳವಣಿಗೆ ಹೊಂದಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಲಯನ್ಸ್ ಎಂದು ತಿಳಿಸಿದರು. ಸದಸ್ಯರ ಸಹಕಾರದಿಂದ ನೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆರು ಕ್ಷೇತ್ರಗಳಲ್ಲಿ ಸೇವಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ ಎಂದರು. ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ ಎರಡನೇ ಜಿಲ್ಲಾ ಉಪ ರಾಜ್ಯಪಾಲ ಲಯನ್ ಡಾ.ಜಿ.ಎ.ರಮೇಶ್ ನೂತನ ಅಧ್ಯಕ್ಷ ಹಾಗೂ ಅವರತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಅವರು ಮಾತನಾಡಿ, ಇಂದು ಲಯನ್ಸ್ ಎಂದಾಕ್ಷಣ ಎಲ್ಲರೂ ಗುರುತಿಸುತ್ತಾರೆ. ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸಹಾಯಹಸ್ತ ತೋರುವುದರ ಜೊತೆಗೆ ಸ್ವಚ್ಛ ಭಾರತ್ ಆಂದೋಲನವನ್ನು ಹಮ್ಮಿಕೊಂಡು ದೇಶವನ್ನು ಸ್ವಚ್ಛವಾಗಿಡಲು ಸಹಕರಿಸಬೇಕೆಂದು ಅಭಿಪ್ರಾಯಪಟ್ಟರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಯನ್ ಎಸ್.ಚಂದ್ರಶೇಖರ್ ಮಾತನಾಡಿ, ಇಂದು ನನ್ನ ಜೀವನದ ಅವಸ್ಮರಣೀಯ ದಿನ. ಹಿರಿಯರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನ ಸ್ವೀಕರಿಸುತ್ತಿರುವುದು ಮರೆಯಲಾಗದ ಕ್ಷಣ. ಜನಪರ ಕಾರ್ಯಗಳಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ನಾನು ನೂರು ವರ್ಷಗಳನ್ನು ಪೂರೈಸಿ ಜಗತ್ತಿನಾದ್ಯಂತ ಸೇವಾ ಸಂಸ್ಥೆಗೆ ಹೆಸರಾಗಿರುವ ಇಂತಹ ಲಯನ್ಸ್ ಸಂಸ್ಥೆಯ ಮೂಲಕ ಮತ್ತಷ್ಟು ಸೇವಾ ಕೈಂಕರ್ಯಗಳನ್ನು ಮಾಡಲು ಸಹಕಾರ ಅತ್ಯಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಕ್ಷಯ ವಿ.ಪ್ರಸಾದ್ ಪ್ರಾರ್ಥನೆ ಸಲ್ಲಿಸಿದರು. ಲಯನ್ ವೀಣಾ ಅರುಣ್‍ಕುಮಾರ್ ನಿರೂಪಿಸಿದರೆ, ಕಾರ್ಯದರ್ಶಿ ಲಯನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ) ವಂದಿಸಿದರು.
Come and fall in the creative world of words. This blog will be all about dear ones, inspirational engines, who are/were engineering the track of my life. Wednesday, March 24, 2021 ಬೈಲಹಳ್ಳಿಯ ಅದ್ಭುತ ಶಕ್ತಿ ... ಎರಡು ತಿಂಗಳ ಹಿಂದೆ ಭೇಟಿಯಾಗಿದ್ದಾಗ ಅತ್ತೆ ಆಡಿದ ಮಾತು.. "ವಯಸ್ಸಾಯ್ತು.. ಇನ್ನೆಷ್ಟು ದಿನ.. ನೆಡೆದಂಗೆ ಆಗುತ್ತೆ ಶ್ರೀಕಾಂತ" ಬದುಕು ಒಡ್ಡಿದ ಸವಾಲುಗಳನ್ನು ಕೊಂಚವೂ ಮರುಗದೆ.. ನಿಭಾಯಿಸಿದ ಗಟ್ಟಿಗಿತ್ತಿ ನನ್ನ ಸೋದರತ್ತೆ.. ಅರ್ಥಾತ್ ಅಪ್ಪನ ಅಕ್ಕ.. ಕಣ್ಣಮುಂದೆಯೇ ಪತಿರಾಯನನ್ನು ಕಳೆದುಕೊಂಡರು.. ಬೆಳೆದುನಿಂತ ಮಗಳನ್ನು ಕಳೆದುಕೊಂಡರು.. ತುಂಬು ಜೀವನ ನೆಡೆಸಿದ ಇನ್ನೊಬ್ಬ ಮಗಳು ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದರು ಧೈರ್ಯಗೆಡಲಿಲ್ಲ.. ತನ್ನ ಮಗ ಬೂದಿಯಿಂದ ಎದ್ದು ಬಂದ ಫೀನಿಕ್ಸ್ ಹಕ್ಕಿಯಂತೆ.. ಇಂದು ಬೆಳೆದು ಹೆಮ್ಮರವಾಗಿ ನೂರಾರು ಕುಟುಂಬಗಳನ್ನು ನೆಮ್ಮದಿಯಿಂದ ಬದುಕುವುದಕ್ಕೆ ಮಾರ್ಗದರ್ಶನ ನೀಡುತ್ತಿರುವ ನಾಗಭೂಷಣನನ ತಾಯಿಯಾಗಿ.. ಅವನ ಬೆನ್ನಿಗೆ ಶಕ್ತಿಯಾಗಿ ನಿಂತಿದ್ದು ಇವರ ಸಾಧನೆ.. ನಾಗಭೂಷಣ ಮತ್ತು ಮುರುಳಿ ಅತ್ತೆಯ ಎರಡು ಕಣ್ಣುಗಳಾಗಿ.. ಅವರಿಬ್ಬರ ಏಳಿಗೆಯನ್ನು ಕಣ್ಣಲ್ಲಿ ತುಂಬಿಕೊಂಡು.. ಮರಿಮೊಮ್ಮಕ್ಕಳ ಜೊತೆ ತಾನೂ ಮಗುವಾಗಿ ಇಂದು ಕೊರವಂಗಲದ ಹಿರಿ ಕಿರಿಯರನ್ನು ಭೇಟಿ ಮಾಡಲು ಹೊರಟೆ ಬಿಟ್ಟರು.. ಕಚೇರಿಯ ಕೆಲವು ನಿರ್ಬಂಧಗಳು ಇಲ್ಲದೆ ಇದ್ದಿದ್ದರೆ ಈ ಮಹಾನ್ ಶಕ್ತಿಯ ಭುವಿಯಲ್ಲಿನ ಕಡೆಯ ಯಾತ್ರೆಯನ್ನು ನೋಡಬಹುದಿತ್ತು... ಆದರೆ ಅವರ ನಗುಮೊಗ.. ಶ್ರೀಕಾಂತ ಎನ್ನುವ ಆ ಆಪ್ತ ಸ್ವರ.. ಕಣ್ಣಾಲಿಗಳು ತುಂಬಿಕೊಂಡ ಅವರ ಮಮತಾಮಯಿ ಮಾತುಗಳನ್ನು ಇತ್ತೀಚಿಗಷ್ಟೇ, ಕೇಳಿದ್ದೇನೆ ಅವರ ಚರಣ ಸ್ಪರ್ಶ ಮಾಡಿ ಆಶೀರ್ವಾದ ಪಡೆದಿದ್ದೇನೆ ಎನ್ನುವ ಆತ್ಮ ತೃಪ್ತಿ ನನಗಿದೆ.. *** ಏನ್ ಅತ್ಗೆಮ್ಮ ನೀವು ಬಂದು ಬಿಟ್ಟಿರಿ.. ಇನ್ನೇನು ಮಾಡೋದು ವಿಶಾಲೂ.. ನನ್ನ ಕಣ್ಣ ಮುಂದೆಯೇ ಹಿರಿಕಿರಿಯರೆಲ್ಲ ಜಾಗ ಖಾಲಿ ಮಾಡುತ್ತಿರುವಾಗ ನಾನು ಅಲ್ಲಿಯೇ ಇದ್ದು ಜಾಗ ಯಾಕೆ ತುಂಬಿಕೊಂಡಿರಲಿ.. ಇನ್ನೊಬ್ಬರಿಗೆ ಜಾಗ ಮಾಡಿಕೊಡಬೇಕು ಅಲ್ಲವೇ.. ಅದಕ್ಕೆ ಬಂದೆ.. ಅಮ್ಮ, ಅಪ್ಪ, ಗೋಪಾಲ, ಮಂಜಣ್ಣ, ಗೌರಿ, ಅಪ್ಪು, ವೀಣಾ, ನನ್ನ ಅಳಿಯ (ಗಿರಿಜನ ಗಂಡ), ಸುನಂದಾ, ಶ್ರೀಕಾಂತನ ಮಡದಿ ಸವಿತಾ, ಇತ್ತೀಚಿಗಷ್ಟೇ ನೀನು ಬಂದು ಬಿಟ್ಟೆ.. ಇನ್ನೇನು ಮಾಡಲಿ ಸಾಕು ಅನ್ನಿಸಿತು.. ಹೊರಟೆ ಬಿಟ್ಟೆ ಕಣೆ.. ಹೌದು ಅತ್ಗೆಮ್ಮ ಎಷ್ಟು ದಿನವಿದ್ದರೂ ಇರಬೇಕು ಅನ್ನಿಸುತ್ತದೆ.. ಆದರೆ ಏನು ಮಾಡೋದು.. ಜವರಾಯ ಇದ್ದಾನಲ್ಲ.. ಬನ್ರಪ್ಪ ಸಾಕು ಅಂತ ಕರೆದುಕೊಂಡು ಹೊರಟೆ ಬಿಡ್ತಾನೆ.. ಬನ್ನಿ.. ಎಲ್ಲರನ್ನು ನೋಡುವಿರಂತೆ.. ವಿಶಾಲೂ ಹೌದು ಕಣೆ.. ತುಂಬಾ ವರ್ಷಗಳೇ ಆಗಿತ್ತು.. ನಡಿ.. ಹೋಗೋಣ.. (ಇದು ನನ್ನ ಅಮ್ಮ ಮತ್ತು ನನ್ನ ಅತ್ತೆ ಸ್ವರ್ಗದ ಹಾದಿಯಲ್ಲಿ ಮಾತಾಡಿಕೊಂಡು ಕಾಲ್ಪನಿಕ ಸಂಭಾಷಣೆ.. ) **** ವಯಸ್ಸು ದೇಹಕಷ್ಟೆ ಮನಸ್ಸಿಗಲ್ಲ.. ಅಕ್ಷರಶಃ ಈ ಮಾತು ಇವರಿಗೆ ಅನ್ವಯಿಸುತ್ತದೆ.. ಕೋರವಂಗಲದ ಇತಿಹಾಸವನ್ನು ನನ್ನ ಕಣ್ಣೆದೆರು ಒಮ್ಮೆ ತೆಗೆದಿಟ್ಟ ಪರಿ.. ಅದ್ಭುತ ಅನಿಸುತ್ತದೆ.. ಅವರ ಆ ಮಾತುಗಳನ್ನು ಕೇಳುತ್ತಾ ಕೋರವಂಗಲದ ಅದ್ಭುತ ವೈಭವೋಪೇತ ಜೀವನದ ಸಂಭಮವನ್ನು ಕಿವಿಯಾರೆ ಕೇಳಿ ಪುನೀತನಾದ ಭಾವ ನನ್ನದು.. ಊಟ ತಿಂಡಿ, ವಸ್ತ್ರ ಒಡವೆ.. ಆಳು ಕಾಳು ಯಾವುದಕ್ಕೂ ಕಡಿಮೆಯಿಲ್ಲದಂತೆ ಅಕ್ಷರಶಃ ಒಂದು ಅರಮನೆಯಂತಹ ಸದನದಲ್ಲಿ ಜೀವನ ಕಂಡ ಜೀವಿ ನನ್ನ ಅತ್ತೆ.. ಪ್ಲೇಗ್/ಕಾಲರಾ ತರಹದ ಯಾವುದೋ ಸಾಂಕ್ರಾಮಿಕ ರೋಗ ಬಂದು ಊರನ್ನೇ ಆವರಿಸಿದಾಗ, ಅದನ್ನು ನಿವಾರಿಸಿಕೊಂಡು ಕಳೆದ ವರ್ಷ ಲಾಕ್ ಡೌನ್ ಅನ್ನುವ ಯುಗವನ್ನು ನೆನೆಪಿಸಿದ ಪರಿ ಸೊಗಸಾಗಿತ್ತು.. ಕಣ್ಣ ಮುಂದೆ ನೆಡೆದಿದಿಯೇನೋ ಅನ್ನುವಷ್ಟು ನಿಖರತೆ ಅವರ ಮಾತುಗಳಲ್ಲಿತ್ತು.. ಸುಮಾರು ಇಪ್ಪತೈದು ವರ್ಷಗಳ ಹಿಂದೆ ಅವರು ಕೈಗೊಂಡ ಅಮರನಾಥ ಮತ್ತು ನೇಪಾಳದ ಪ್ರವಾಸದ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಅವರು ವಿವರಿಸಿದ್ದು ಇಂದಿಗೂ ಕಣ್ಣ ಮುಂದೆ ಇದೆ.. ನನ್ನ ಅಣ್ಣ ವಿಜಯನ ಮದುವೆಯ ಸಮಯದಲ್ಲಿ ನಮ್ಮ ಮನೆಯಲ್ಲಿಯೇ ಹಲವಾರು ದಿನಗಳಿದ್ದು, ಅವರ ಪ್ರವಾಸದ ಅನುಭವಗಳನ್ನು ಹಂಚಿಕೊಂಡದ್ದು ಅದ್ಭುತ.. ವಿಜಯನ ಗೆಳೆಯ ಗೋಪಿ ಎಂದರೆ ನನ್ನ ಅತ್ತೆಗೆ ಅಚ್ಚು ಮೆಚ್ಚು ಹಾಗೆ ಗೋಪಿಗೂ ಕೂಡ.. ನಿಮ್ಮ ಅತ್ತೆ ಹತ್ರ ಮಾತಾಡತಾ ಇದ್ರೆ ಅವರ ಜೊತೆ ಪ್ರವಾಸಕ್ಕೆ ಹೋದ ಅನುಭವ ಆಗುತ್ತೆ ಕಣೋ ಅನ್ನೋರು.. ನನಗೆ ರಣಧೀರ ಚಿತ್ರದ ನಾಯಕಿ ಖುಷ್ಭೂ ಅಂದರೆ ಅಂದಿಗೂ ಇಂದಿಗೂ ಎಂದೆಂದಿಗೂ ಹುಚ್ಚು.. ಅವಳ ಫೋಟೋ ಕಲೆಹಾಕಿ ಒಂದು ಆಲ್ಬಮ್ ಮಾಡಿದ್ದೆ.. ಅದನ್ನು ನೋಡಿದ್ದರು.. ಅವರಿಗೆ ನೆನಪಿಗೆ ಬಂದಾಗೆಲ್ಲ ಎಲ್ಲರ ಮುಂದೆ ಹೇಳೋರು... ಶ್ರೀಕಾಂತನಿಗೆ ಖುಶ್ಭೂ ಅಂದರೆ ಹುಚ್ಚು ಬಹಳ ಇಷ್ಟ ಅವನಿಗೆ ಅಂತ.. ಶೀತಲ್ ಅಪ್ಪನ ಹಾಗೆ ಜಾಣೆ ಕಣೆ ನೀನು.. ಸವಿತಾ ನೀನು ಬಿಡವ್ವಾ ಹಮ್ಮೀರಿ ಏನು ಕೆಲಸ ಆದರೂ ಸರಿ ಮಾಡೇ ಬಿಡ್ತೀಯ ಅನ್ನೋರು.. ಜೀವನ ತಿರುವು ಕೊಟ್ಟು ಸೀಮಾಳನ್ನು ವಿವಾಹ ಮಾಡಿಕೊಂಡು ಅವರ ಮುಂದೆ ನಿಲ್ಲಿಸಿದಾಗ..ತುಂಬು ಹೃದಯದಿಂದ ಆಶೀರ್ವದಿಸಿ, ಅವನ ಕೋಟೆಗೆ ನೀನೆ ರಾಣಿ ಅಂತ ಅರ್ಥ ಬರುವ ಮಾತುಗಳನ್ನು ಹೇಳಿದ್ದರು.. ಇದೆಲ್ಲ ಯಾಕೆ ಅವರ ಬಗ್ಗೆ ಹೇಳಿದೆ ಅಂದರೆ.. ಎಲ್ಲರ ವಯೋಮಾನಕ್ಕೆ ತಕ್ಕಂತೆ ಮಾತಾಡುವ ಅವರ ಗುಣ.. ನೀರಿನ ಹಾಗೆ ಎಲ್ಲರ ಜೊತೆ ಬೆರೆಯುತ್ತಾ.. ತಾನು ಹಿರಿಯೆ ಎನ್ನುವ ಯಾವುದೇ ಹಮ್ಮು ಬಿಮ್ಮು ತೋರದೆ.. ಎಲ್ಲರ ಜೊತೆ ಬೆರೆಯುವ ಆ ಗುಣ ನಿಜಕ್ಕೂ ಮಾದರಿ.. ಕೋರವಂಗಲದ ಪ್ರತಿಯೊಬ್ಬರ ಬಗ್ಗೆ ಭಂಡಾರದಷ್ಟು ಮಾಹಿತಿ ತುಂಬಿಕೊಂಡಿದ್ದರು.. ಪ್ರತಿಯೊಬ್ಬರ ಬಗ್ಗೆ ನಿಖರವಾದ ಮಾಹಿತಿ ಇದ್ದೆ ಇರುತ್ತಿತ್ತು.. ಅವರನ್ನು ಭೇಟಿ ಮಾಡದೆ ಹಲವಾರು ತಿಂಗಳು, ವರ್ಷಗಳಾಗಿದ್ದರೂ ಯಾರನ್ನೂ ಮರೆಯುತ್ತಿರಲಿಲ್ಲ.. ತನ್ನ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಅಳಿಯ, ತಮ್ಮಂದಿರು, ಸೊಸೆಯಂದಿರು, ಅವರ ಮಕ್ಕಳು ಹೀಗೆ ಯಾರ ಬಗ್ಗೆ ಒಮ್ಮೆ ಕೇಳಿದರೂ, ನಮಗೆ ಅಚ್ಚರಿ ಬರುವಷ್ಟು ಮಾಹಿತಿ ನೀಡುತ್ತಿದ್ದರು.. ಸೂರ್ಯ ಬೆಳಗುತ್ತಾನೆ, ಸಂಜೆ ಅಸ್ತಮಿಸುತ್ತಾನೆ.. ಆದರೆ ಈ ಕೋರವಂಗಲದ ಮಮತಾಮಯಿ ಸೂರ್ಯ ಇಂದಿಗೂ ಅಸ್ತಮಿಸುವುದಿಲ್ಲ... ಸದಾಬೆಳಗುತ್ತಲೇ ಇರುತ್ತಾರೆ.. ಹೋಗಿ ಬನ್ನಿ ಅತ್ತೆ ಸುಮಾರು ತೊಂಭತ್ತೆರೆಡು ವಸಂತಗಳನ್ನು ಈ ಭುವಿಯಲ್ಲಿ ಅಕ್ಷರಶಃ ಜೀವಿಸಿ, ಹಲವಾರು ಕುಟುಂಬಗಳಿಗೆ ಆಸರೆಯಾಗುವಂಥಹ ಆಶ್ರಮವನ್ನು ಕಟ್ಟಿ ಬೆಳೆಸುತ್ತಿರುವ ನಾಗಭೂಷಣನಿಗೆ ಶಕ್ತಿಯಾಗಿರುವ ನಿಮ್ಮ ಆಶೀರ್ವಾದ ಸದಾ ಹಸಿರಾಗಿರಲಿ..!!!
ಮಹಾಕವಿ ಕಾಳಿದಾಸನ ಜೀವನ-ದರ್ಶನವೆಂಬ ಶೀರ್ಷಿಕೆಯಲ್ಲಿ, ಕಾಳಿದಾಸನು ಜೀವನವನ್ನು ಕಂಡಬಗೆಯನ್ನು ನಾಲ್ಕಾರು ವಿಷಯಗಳ ದೃಷ್ಟಿಯಿಂದ ಈವರೆಗೆ ಮೂವತ್ತು ಲೇಖನಗಳಲ್ಲಿ ಪರಿಶೀಲಿಸಿದೆವು (ಮಾರ್ಚ್ 12 ಇಂದ ಅಕ್ಟೋಬರ್ 2ರವರೆಗೆ). ಅದರ ಒಂದು ಸಿಂಹಾವಲೋಕನವನ್ನೊಮ್ಮೆ ಇಲ್ಲಿ ಮಾಡುವುದರಲ್ಲಿ ಔಚಿತ್ಯವಿದೆ. ಸ್ವದೇಶ-ವಿದೇಶಗಳ ಕವಿಗಳೂ ವಿಮರ್ಶಕರೂ ಕಾಳಿದಾಸನಿಗೆ ಯಾವ ಸ್ಥಾನವನ್ನು ಕೊಟ್ಟಿದ್ದಾರೆ? - ಎಂಬುದನ್ನು ಆರಂಭದಲ್ಲಿ ಕಂಡಿದ್ದಾಯಿತು. ಏಕೆಂದರೆ, ಧೀಮಂತರೂ ಪ್ರತಿಭಾಸಂಪನ್ನರೂ ಯಾವ ವ್ಯಕ್ತಿಯನ್ನಾದರೂ ಗೌರವದಿಂದ ಕಂಡುಕೊಂಡಿದ್ದರೆ, ನಮಗೆ ಆ ವ್ಯಕ್ತಿಯ ಬಗ್ಗೆ ಕುತೂಹಲವೂ ಆದರವೂ ಮೂಡುವುದು ಸಹಜವೇಸರಿ. ಕಾಳಿದಾಸನೇ ನಮ್ಮ ದೇಶದ ನಿಜವಾದ ರಾಷ್ಟ್ರಕವಿ; ಈಚೆಗೆ ಆ ಪಟ್ಟವನ್ನು ಗಿಟ್ಟಿಸಿಕೊಂಡವರು ಹಲವರುಂಟಾದರೂ, ಭಾರತವನ್ನು ಕುರಿತಾದ ಅವರೆಲ್ಲರ ಭೌಗೋಳಿಕ ಹಾಗೂ ಸಾಂಸ್ಕೃತಿಕ ಪರಿಜ್ಞಾನಗಳು ಕಾಳಿದಾಸನ ಒಂದಂಶ ಮಾತ್ರವೇ ಸರಿ; ಪ್ರತಿಭೆಯಲ್ಲಂತೂ ಅವನ ಸಮೀಪಕ್ಕೆ ಬರುವವರು ತೀರಾ ಕಡಿಮೆಯೆಂದೇ ಹೇಳಬಹುದೇನೋ? ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಸಾಹಿತ್ಯರಚನೆಮಾಡಿ ರಾಷ್ಟ್ರಕವಿಸ್ಥಾನವನ್ನು ಪಡೆದುಕೊಂಡವರ ಕೃತಿಗಳನ್ನೊಂದೊಂದನ್ನೂ ಕಾಳಿದಾಸನ ಕೃತಿಗಳೊಂದಿಗೆ ಹೋಲಿಸಿ ನೋಡುವ ಸಾಮರ್ಥ್ಯವುಳ್ಳ ಸಹೃದಯ-ವಿಮರ್ಶಕರು ತೂಗಿನೋಡಿ ಹೇಳಬೇಕಾದ ಕಾರ್ಯವಿದು. ಅಭಿನವಕಾಳಿದಾಸನೆಂದು ಕರೆಸಿಕೊಳ್ಳುವ ಮಂದಿ ಹಲವರಿದ್ದಾರಾದರೂ, ಅಧ್ಯಾತ್ಮವನ್ನೂ ಒಳಗೊಂಡಂತೆ ಜೀವನದ ಆಮೂಲಾಗ್ರದರ್ಶನವನ್ನು ಕಾಳಿದಾಸನು ಮಾಡಿಸಿರುವಂತೆ ಮಾಡಿಸಿರುವವರು ಸಂಸ್ಕೃತದಲ್ಲಿ ಸಹ ಹೆಚ್ಚಿಲ್ಲವೆಂದರೆ ತಪ್ಪಾಗಲಾರದು. ರಘುವಂಶದ ಅರಸರನ್ನು ಚಿತ್ರಿಸುವಾಗ, ವಿದ್ಯಾಭ್ಯಾಸವು ಅಂದು ಹೇಗಿತ್ತೆಂದು ಕಾಳಿದಾಸನು ನಿರೂಪಿಸಿರುವ ಪರಿ ವಿಶಿಷ್ಟವಾದದ್ದು. ಜೀವನಕ್ಕೆ ದಾರಿದೀಪವಾಗುವ ಬಗೆ ಅವುಗಳಲ್ಲಿ ಹೇಗಿತ್ತೆಂಬುದನ್ನು ಮೊದಲ ಕೆಲವು ಲೇಖನಗಳಲ್ಲಿ ಕಂಡೆವು. ವಿದ್ಯೆಯ ಪ್ರಸಾದವು ಸಿದ್ಧಿಸುವುದು ಹೇಗೆಂಬುದೂ ಲಕ್ಷಿತವಾಯಿತು. ಅಧ್ಯಯನ-ಅಧ್ಯಾಪನಗಳೆರಡರಲ್ಲೂ ಹೆಗ್ಗಳಿಗೆಯನ್ನು ಪಡೆದವನೇ ಶಿಕ್ಷಕರಲ್ಲಿ ಶ್ರೇಷ್ಠನೆಂದು ಪರಿಗಣಿಸಲ್ಪಡುವುದು. ಯೋಗ್ಯಶಿಷ್ಯರಿಗೆ ಸರಿಯಾಗಿ ಬೋಧಿಸುವುದರಿಂದಲೇ ನಿಷ್ಣಾತತೆಯು ಗುರುವಿಗೂ ಸಿದ್ಧಿಸುವುದು. ಇದು ಬೋಧಕನ ಮೇಲೆ ಚೆಲ್ಲಿದ ಬೆಳಕು. ಇನ್ನು ವಿದ್ಯಾರ್ಥಿಯ ಮೇಲೆ. ವಿದ್ಯಾದಾನವು ಕನ್ಯಾದಾನದ ಹಾಗೆ: ಯೋಗ್ಯನಿಗಷ್ಟೇ ಕೊಡಬೇಕಾದದ್ದು. ಯೋಗ್ಯನಿಗಿತ್ತ ವಿದ್ಯೆಯು ಬೆಳೆಯುವುದು, ಬೆಳಗುವುದು. ಶಿಷ್ಯನಂತೂ ಗುರುವನ್ನೂ ಮೀರಿಸಬಲ್ಲಂತಹವನಾಗಬೇಕು. ಒಬ್ಬರು ಸಂಪಾದಿಸಿದ ವಿದ್ಯೆಯನ್ನು ವಿಶೇಷಜ್ಞನಷ್ಟೇ ಅಳೆಯಬಲ್ಲನು. ಶಾಸ್ತ್ರದಲ್ಲೂ ಪ್ರಯೋಗದಲ್ಲೂ ನಿಷ್ಣಾತನಾದವನೇ ವಿಶೇಷಜ್ಞ. ಗುಣಗಳನ್ನೂ ದೋಷಗಳನ್ನೂ ಗಮನಿಸಿಯೇ ತೀರ್ಪನ್ನು ಕೊಡಬೇಕಾದುದು. ವಿದ್ಯೆಯನ್ನು ಹೊಟ್ಟೆಪಾಡಿಗಷ್ಟೆ ಬಳಸುವವನು ಅಯೋಗ್ಯನೇ ಸರಿ. ಪೂರ್ವಜನ್ಮದ ಸಂಸ್ಕಾರಗಳ ಪಾತ್ರವೂ ವಿದ್ಯೆಯಲ್ಲಿಲ್ಲದಿಲ್ಲ. ಗುರುನಿಷ್ಠೆಯುಳ್ಳ ಶಿಷ್ಯ, ಲೋಭರಹಿತನಾದ ರಾಜ - ಇವರುಗಳ ಆದರ್ಶವನ್ನು ಕವಿ ನಮ್ಮ ಕಣ್ಣ ಮುಂದೆ ಇಟ್ಟಿರುವುದನ್ನು ರಘು-ಕೌತ್ಸಪ್ರಸಂಗದಲ್ಲಿ ಕಾಣುತ್ತೇವೆ. ಇಷ್ಟಲ್ಲದೆ, ವಂಶಶುದ್ಧಿಯ ಹಿರಿಮೆಯನ್ನು ಭಾರತೀಯರು ಕಂಡುಕೊಂಡ ಬಗೆ, ಶಾಸ್ತ್ರವಿಧಿಯನ್ನನುಸರಿಸಿದ ಯಜ್ಞದಲ್ಲಿ ರಘುರಾಜರಿಗಿದ್ದ ಪ್ರೀತಿ, ಅಪರಾಧಿಗಳ ಉದ್ಧಾರಕ್ಕೇ ಆಗುವ ಅವರ ದಂಡನವಿಧಾನ - ಇವೂ ಅನುಸಂಧೇಯವಾದವೇ. ರಘುರಾಜರು ಹೇಗೆ ಹೇಗೆ ಜಾಗರೂಕರಾಗಿರುತ್ತಿದ್ದರು, ಧನಾರ್ಜನೆಯ ಹಿಂದೆ ಅವರಿಗಿದ್ದ ಚಿತ್ತವೃತ್ತಿಯೇನು, ಅವರ ವಾಕ್ಸಂಯಮದ ಹಿನ್ನೆಲೆಯೇನು, ಗಾರ್ಹಸ್ಥ್ಯದಲ್ಲಿಯ ಚಿತ್ತಸಂಯಮದ ಉದ್ದೇಶವೇನು? - ಎಂಬುದನ್ನೆಲ್ಲಾ ನೋಡಿದ್ದಾಗಿದೆ. ಕೊನೆಗೆ ಯೋಗಪ್ರಯೋಗದಿಂದ ಶರೀರತ್ಯಾಗವನ್ನೂ ಅವರು ಮಾಡುವುದಿತ್ತು. ಗಜ-ವೃಕ್ಷಗಳಲ್ಲದೆ, ಹೇಗೆ ರಾಜನ ಕಾರ್ಯವೈಖರಿಗೆ ಸೂರ್ಯ-ವಾಯು-ಶೇಷರೂ ಉಪಮೆಗಳಾಗಬಲ್ಲರೆಂಬುದರ ನಿರೂಪಣೆ ಮನಮುಟ್ಟುವಂತಹುದು. ಇಂದು ಎಲ್ಲರ ಕೊಂಡಾಟಕ್ಕೆ ಪಾತ್ರವಾಗಿರುವ ಡೆಮಾಕ್ರೆಸಿ ಅಥವಾ ಪ್ರಜಾಪ್ರಭುತ್ವವೆಂಬುದು ವಿಶ್ವದಲ್ಲೆಲ್ಲೆಡೆ ಸಫಲವಾಗಿದೆಯೆಂದಾಗಲಿ, ಸಮಾನಪರಿಣಾಮಗಳನ್ನು ಹೊಂದಿದೆಯೆಂದಾಗಲಿ ಹೇಳಲಾಗದಷ್ಟೆ? ಹಾಗಿರುವಲ್ಲಿ, ಪಾಶ್ಚಾತ್ತ್ಯರು ದೂಷಿಸಿಬಿಡುತ್ತಾರೆಂಬ ಕಾರಣವನ್ನೇ ದೊಡ್ಡದಾಗಿಸಿಕೊಂಡು, ಹಿಂದೆ ನಮ್ಮಲ್ಲಿ ರಾಜತ್ವವಿದ್ದಾಗಿನ ರಾಜ-ಪ್ರಜಾಸಂಬಂಧದಲ್ಲಿದ್ದ ಸೌಷ್ಠವ-ಔಚಿತ್ಯಗಳನ್ನು ಬಿಸುಟಿದ್ದಾಗಿದೆ! ಆದರೂ ಪ್ರಜಾಹಿತಕ್ಕಾಗಿ ಶ್ರಮಿಸುತ್ತಿದ್ದ ಆಗಿನ ಅರಸರ ಕರ್ತವ್ಯಪ್ರಜ್ಞೆಯನ್ನು ಕಾಣಿಸಿರುವ ಕವಿಕೃತಿಗಳತ್ತ ಕಣ್ಣುಹಾಯಿಸಬೇಕಾದ ಕರ್ತವ್ಯವು ನಮಗಿದೆಯಷ್ಟೆ? ಮಹಾರಾಜನು ಅತಿಮೃದುವೂ ಅತಿತೀಕ್ಷ್ಣನೂ ಆಗದೆ, ಪ್ರಜೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಆಳುವ ಬಗೆ; ನಿರ್ಭಯರಾಗಿದ್ದರೂ ಒಳ್ಳೆಯ ಕೊತ್ತಲಗಳಲ್ಲಿ ಅರಸರು ನೆಲೆನಿಂತಿದ್ದು - ಇವನ್ನು ಗಮನಿಸಿದ್ದಾಯಿತು. ಶಾಸ್ತ್ರಗಳನ್ನು ಅಭ್ಯಸಿಸಿ, ಅವುಗಳ ಸಾರವನ್ನು ಹಿಡಿದ ರಾಜಕುಮಾರರಿಗೆ ಮುಂದೆ ದರ್ಪವೆಂಬುದು ಕಾಡುವುದಿಲ್ಲ. ಸೋಲನ್ನು ಕಂಡ ರಾಜರೊಂದಿಗೆ ಅಮಾನವೀಯವಾಗಿ ವರ್ತಿಸದೆ, ಅವರನ್ನೂ ಬಾಳಲು ಬಿಡುವ ಸಂಸ್ಕೃತಿಯು ಹಿಂದೂದೊರೆಗಳಲ್ಲಿ ಮಾತ್ರವೇ ಇದ್ದದ್ದು. ಇಷ್ಟಲ್ಲದೆ, ದೊಡ್ಡವರು ತಪ್ಪುಮಾಡುವುದಿಲ್ಲವೆಂದೇನಲ್ಲ. ರಾಜನೊಬ್ಬನ ತಪ್ಪು, ರಾಜರ್ಷಿಯ ಪುತ್ರಿಯೊಬ್ಬಳು ಎಸಗಿದ ಅಪರಾಧ - ಇವರ ಕರ್ಮದ ಗತಿಗಳ ಬಗೆಗಳನ್ನು ವಿಶ್ಲೇಷಿಸಲಾಯಿತು. ಹಿರಿದಾದ ಬಾಳಿಗೆ ಕಿರಿದಾದ ಬದುಕು ನಮನ ಸಲ್ಲಿಸಬೇಕು: ಸಲ್ಲಿಸಿದರೆ ಲಾಭ, ಇಲ್ಲದಿದ್ದರೆ ನಷ್ಟ - ಎಂಬುದನ್ನು ಎರಡೂ ಕಥೆಗಳು ಅನ್ವಯ-ವ್ಯತಿರೇಕಗಳ ಮೂಲಕ ತಿಳಿಸಿಕೊಡುತ್ತವೆ. (ಹೀಗೆ ಮಾಡಿದರೆ ಹೀಗೆ ಫಲಪ್ರಾಪ್ತಿಯಾಗುವುದೆಂಬುದು ಅನ್ವಯ; ಹೀಗೆ ಮಾಡಲಿಲ್ಲವೋ ಹೀಗೆ ಮಹಾನಷ್ಟವಾಗುವುದೆಂಬುದು ವ್ಯತಿರೇಕ). ದಿಲೀಪನು ಸುರಭಿಗೆ ವಂದಿಸದೆ ಸಾಗಿದುದು ಮೊದಲನೆಯದರ ಉದಾಹರಣೆ. ಶಕುಂತಲೆಯು ದುರ್ವಾಸರ ಆಗಮನವನ್ನು ಗಮನಿಸದೇ ಉಳಿದದ್ದು ಎರಡನೆಯದರದ್ದು. ಋಷಿಮಾರ್ಗದರ್ಶನವನ್ನು ಕೇಳಿಪಡೆದುದರಿಂದ (ದಿಲೀಪನಿಗೆ) ಮೊದಲನೆಯದರ ಪರಿಹಾರವಾಯಿತು; ದುರ್ದೈವವೇ ಕಾಡುತ್ತಿರುವಾಗ ಜಾಸ್ತಿಯಾದ ಜಾಗರೂಕತೆಯು ಬೇಕೆಂಬುದನ್ನು ಕಡೆಗಾಣಿಸಿದರೆ ಕಷ್ಟನಷ್ಟಗಳು ಉತ್ಕಟವಾಗುವುವು ಎಂಬ ಎರಡನೆಯ ಬಗೆಯನ್ನು (ಶಕುಂತಲೆಗೆ ಆದ ನೋವಿನಿಂದ) ತಿಳಿದುಕೊಳ್ಳುವುದಾಯಿತು. "ನನ್ನಿಂದೆಲ್ಲಿ ತಪ್ಪಾದೀತೋ?" - ಎಂಬ ಎಚ್ಚರವನ್ನು ಪ್ರಜೆಗಳು ಮಾತ್ರವಲ್ಲ, ರಾಜರೂ ಹೊಂದಿರಬೇಕೆಂಬುದನ್ನು ಕವಿ ತೋರಿಸಿದ್ದಾನೆ. ಹೀಗೆ ಜೀವನವನ್ನು ಸುಗಮವಾಗಿ ಸಫಲವಾಗಿ ಸಾಗಿಸಲು ಮತ್ತು ಸಾಧಿಸಲು ಬೇಕಾಗುವ ಮುಖ್ಯಮಾರ್ಗದರ್ಶನವನ್ನು ಮಹಾಕವಿಯು ತನ್ನ ಮಹಾಕಾವ್ಯಗಳಿಂದ ಸಹೃದಯರ ಮುಂದಿರಿಸಿದ್ದಾನಲ್ಲವೇ? ಇಂತಹ ವರಕವಿಗೆ ನಮ್ಮೆಲ್ಲರ ವಂದನೆಗಳು.
Jul 1, 2022 Breaking news, CM Ashok Gehlot, India news, Kanhaiya Lal, kannada news, Karnataka news, National news, Rajasthan Police, Udaipur, ಉದಯಪುರ, ಕನ್ಹಯ್ಯಾ ಲಾಲ್, ರಾಜಸ್ಥಾನ ಪೊಲೀಸ್, ಸಿಎಂ ಅಶೋಕ್ ಗೆಹ್ಲೋಟ್ PTI ಉದಯಪುರ: ಇಬ್ಬರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಉದಯಪುರ ಟೈಲರ್ ಕನ್ಹಯ್ಯಾ ಲಾಲ್ ಅವರ ಮನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಭೇಟಿ ನೀಡಿದರು. ಕನ್ಹಯ್ಯಾ ಲಾಲ್ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಮುಖ್ಯಮಂತ್ರಿ ಗೆಹ್ಲೋಟ್ ಮಾತನಾಡಿದರು. ಗೆಹ್ಲೋಟ್ ಅವರು ಪಕ್ಷದ ಮುಖಂಡ ಗೋವಿಂದ್ ಸಿಂಗ್ ದೋತಾಸ್ರಾ, ಕಂದಾಯ ಸಚಿವ ರಾಮಲಾಲ್ ಜಾಟ್, ಡಿಜಿಪಿ ಎಂಎಲ್ ಲಾಥರ್ ಮತ್ತು ಇತರ ನಾಯಕರು ಮತ್ತು ಅಧಿಕಾರಿಗಳೊಂದಿಗೆ ಇಲ್ಲಿನ ಸೆಕ್ಟರ್ 14 ರಲ್ಲಿ ಲಾಲ್ ಅವರ ಮನೆಗೆ ಭೇಟಿ ನೀಡಿದ್ದರು. ಇದೇ ವೇಳೆ ಲಾಲ್ ಕುಟುಂಬಸ್ಥರಿಗೆ ಗೆಹ್ಲೋಟ್ ಸಾಂತ್ವನ ಹೇಳಿದರು. उदयपुर की घटना ने पूरे देश को हिलाकर रख दिया जिस तरीके से हत्या की गयी वो जघन्य अपराध है।हमने तत्काल, त्वरित कार्रवाई करते हुए दोनों को पकड़ लिया, SOG ATS को केस दे दिया और रातभर में ही पता लगा लिया अंतर्राष्ट्रीय संगठनों से संबंधित है ये घटना,मायने हैं आतंकवाद से संबंधित घटना है pic.twitter.com/kZ9muNmvI4 — Ashok Gehlot (@ashokgehlot51) June 30, 2022 ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉದಯ್‌ಪುರ ಕೊಲೆ ಪ್ರಕರಣವನ್ನು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಮತ್ತು ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು. ಘಟನಾ ಪ್ರದೇಶದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಗೆಹ್ಲೋಟ್ ಹೇಳಿದರು. ಇದನ್ನೂ ಓದಿ: ಉದಯಪುರ: ಟೈಲರ್‌ನ ಅಮಾನುಷ ಹತ್ಯೆ ಖಂಡಿಸಿ ಬೃಹತ್ ರ್ಯಾಲಿ; ಸಾವಿರಾರು ಮಂದಿ ಭಾಗಿ ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಎಂದು ಆನ್‌ಲೈನ್‌ನಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿದ ಇಬ್ಬರು ವ್ಯಕ್ತಿಗಳು ಮಂಗಳವಾರ ಟೈಲರ್ ಕನ್ಹಯ್ಯ ಲಾಲ್ ರನ್ನು ಕೊಂದಿದ್ದರು. ಈ ಘಟನೆ ಬಳಿಕ ಉದಯಪುರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಲಾಲ್ ಅವರ ಭೀಕರ ಹತ್ಯೆಯ ವಿರುದ್ಧ ಇಲ್ಲಿ ಗುರುವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಹಿಂದೂ ಸಂಘಟನೆಗಳಿಂದ ‘ಸರ್ವ ಹಿಂದೂ ಸಮಾಜ’ ರ್ಯಾಲಿಗೆ ಕರೆ ನೀಡಲಾಗಿದ್ದು, ಜಿಲ್ಲಾಡಳಿತದ ಅನುಮತಿಯೊಂದಿಗೆ ಟೌನ್ ಹಾಲ್ ನಿಂದ ಕಲೆಕ್ಟರೇಟ್ ವರೆಗೆ ಶಾಂತಿಯುತವಾಗಿ ನಡೆಯಿತು. ನಗರದ ಏಳು ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಲಾಲ್ ಅವರ ಅಂತ್ಯಕ್ರಿಯೆ ಬುಧವಾರ ಅಪಾರ ಸಂಖ್ಯೆಯ ಜನರ ಸಮ್ಮುಖದಲ್ಲಿ ನೆರವೇರಿತು. ಇದನ್ನೂ ಓದಿ: ರಾಜಸ್ಥಾನ ಸರ್ವಪಕ್ಷ ಸಭೆಯಲ್ಲಿ ಟೈಲರ್ ಹತ್ಯೆಗೆ ತೀವ್ರ ಖಂಡನೆ: ಕನ್ಹಯ್ಯಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಖಾತಿಪುರ, ವೈಶಾಲಿ ನಗರ, ರಾಜಪಾರ್ಕ್, ಟೋಂಕ್ ರಸ್ತೆ, ಬಜಾಜ್ ನಗರ, ಮಾಳವೀಯ ನಗರ, ಸಂಗನೇರ್ ಸೇರಿದಂತೆ ಇತರ ಪ್ರದೇಶಗಳಲ್ಲಿಯೂ ಸುಮಾರು ಮಾರುಕಟ್ಟೆ ಮುಚ್ಚಲಾಗಿದೆ. ಹೆಚ್ಚುವರಿ ಡಿಸಿಪಿ ಉತ್ತರ ಧರ್ಮೇಂದ್ರ ಸಾಗರ್ ಅವರು ಎಲ್ಲಾ ಅಧಿಕಾರಿಗಳು ಕ್ಷೇತ್ರದಲ್ಲಿದ್ದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ ಮತ್ತು ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಉದಯ್ ಪುರ ಟೈಲರ್ ಶಿರಚ್ಛೇದ ಮಾಡಿದ ಹಂತಕರಿಗೆ ಪಾಕ್ ಸಂಘಟನೆ ನಂಟು, 2014 ರಲ್ಲಿ ಕರಾಚಿಗೆ ಭೇಟಿ! ಏತನ್ಮಧ್ಯೆ, ಉದಯಪುರದಲ್ಲಿ ಟೈಲರ್‌ನ ಕ್ರೂರ ಹತ್ಯೆಯನ್ನು ಪ್ರತಿಭಟಿಸಿ ವ್ಯಾಪಾರಿಗಳ ಸಂಸ್ಥೆ ಮತ್ತು ವಿಶ್ವ ಹಿಂದೂ ಪರಿಷತ್ ನೀಡಿದ ಬಂದ್ ಕರೆ ನಂತರ ಜೈಪುರದ ಬಹುತೇಕ ಭಾಗಗಳಲ್ಲಿ ಗುರುವಾರ ಮಾರುಕಟ್ಟೆಗಳು ಮುಚ್ಚಲ್ಪಟ್ಟವು. ಬಂದ್ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಉದಯಪುರದಲ್ಲಿ ಪೊಲೀಸರನ್ನು ಬಿಗಿ ಬಂದೋಬಸ್ತ್ ಮಾಡಲಾಗಿದೆ ಮತ್ತು ಇಬ್ಬರು ಹೆಚ್ಚುವರಿ ಮಹಾನಿರ್ದೇಶಕರು, ಒಬ್ಬರು ಉಪ ಐಜಿ ಮತ್ತು ಇತರ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಯಾರ್ಕ್ : ಕಾಶ್ಮೀರ ವಿಷಯದಲ್ಲಿ ಪದೇ ಪದೇ ಮೂಗು ತೂರಿಸುತ್ತಿರುವ ಪಾಕಿಸ್ತಾನ ಪ್ರತೀ ಬಾರಿಯೂ ಅವಮಾನ ಅನುಭವಿಸುತ್ತದೆ. ವಿಶ್ವದ ಮುಂದೆ ಮಾನ ಮರ್ಯಾದೆ ಹರಾಜುಗೊಂಡರೂ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರಿಸುತ್ತದೆ. ಶನಿವಾರ ಆಗಿದ್ದು ಕೂಡಾ ಇದೇ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಭಾರತದ ವಿರುದ್ಧ ಮಾತನಾಡಿದ್ದರು. ಇದಕ್ಕೆ ವಿಶ್ವಸಂಸ್ಥೆಯಲ್ಲೇ ಉತ್ತರ ನೀಡಿರುವ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ, ಇಮ್ರಾನ್ ಖಾನ್ ಬೆವರಿಳಿಸಿದ್ದಾರೆ. ಮೊದಲು ನೀವು POKಯಿಂದ ಗಂಟು ಮೂಟೆ ಕಟ್ಟಿ ಅಂದಿರುವ ದುಬೆ, ಪಾಕಿಸ್ತಾನ ಟೆರರಿಸಂ ಅನ್ನು ಹೇಗೆ ಪೋಷಿಸುತ್ತಿದೆ ಅನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಸ್ನೇಹ ದುಬೆ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯಂಗ್ ಆಫೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಅಂದ ಹಾಗೇ ಪಾಕ್ ವಿರುದ್ಧ ಗುಡುಗಿರುವ ಸ್ನೇಹ ದುಬೆ JNUವಿನಲ್ಲಿ ಓದಿ ಹೊರ ಬಂದಿರುವವರು 2012 ರ ಬ್ಯಾಚ್ ನ IFS ಅಧಿಕಾರಿಯಾಗಿರುವ ದುಬೆ MPhil ಪಡೆದಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ ಬಂದಿದ್ದ ಸ್ನೇಹ ದುಬೆ ಮೊದಲು ವಿದೇಶಾಂಗ ಸಚಿವಾಲಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. 2014ರಲ್ಲಿ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾರ್ಯದರ್ಶಿಯಾಗಿ ಕಳುಹಿಸಿಕೊಡಲಾಗಿತ್ತು. ಗೋವಾ ಹಾಗೂ ಪುಣೆಯಲ್ಲಿ ತಮ್ಮ ಎಜುಕೇಶನ್ ಮುಗಿಸಿರುವ ಸ್ನೇಹ ತಂದೆ ಮಲ್ಪಿ ನ್ಯಾಶನಲ್ ಕಂಪನಿಯ ಉದ್ಯೋಗಿಯಾಗಿದ್ದು ತಾಯಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. Watch: India exercises its right of reply at the #UNGA @AmbTSTirumurti @MEAIndia @harshvshringla pic.twitter.com/YGcs28fYYa — India at UN, NY (@IndiaUNNewYork) September 25, 2021 ಪಾಕಿಸ್ತಾನ ಹೀಗೆ ಕ್ಯಾತೆ ತೆಗೆದ ಸಂದರ್ಭದಲ್ಲಿ ಭಾರತ ತನ್ನ ಮಹಿಳಾ ಕಾರ್ಯದರ್ಶಿಗಳಿಂದ ಪತ್ಯುತ್ತರ ಕೊಟ್ಟು ನಾರಿ ಶಕ್ತಿಯನ್ನು ತೋರಿಸಿತ್ತು. ಸ್ನೇಹ ದುಬೆ ಈ ಸಾಲಿನಲ್ಲಿ ಮೂರನೇಯವರು. Eenam Gambhir, Vidisha Maitra, Sneha Dubey. Fiery Rights of Reply by India’s brilliant female diplomats to Pakistani leaders’ rants @UN. pic.twitter.com/VTGEE4p84u
ಮುಂಬೈ (ಪಿಟಿಐ): ‘ಹೃತಿಕ್‌ ರೋಷನ್‌ ನನಗೆ ನೀಡಿರುವ ಕಾನೂನು ನೋಟಿಸ್ ಅನ್ನು ವಾಪಸ್ ಪಡೆಯಬೇಕು ಇಲ್ಲವೇ ಮುಂದಿನ ಕ್ರಮಕ್ಕೆ ಸಿದ್ಧರಾಗಬೇಕು’ ಎಂದು ಬಾಲಿವುಡ್ ನಟಿ ಕಂಗನಾ ರನೋಟ್ ಹೇಳಿದ್ದಾರೆ. ಈ ಬಗ್ಗೆ ತಮ್ಮ ವಕೀಲರ ಮೂಲಕ ಹೇಳಿಕೆ ನೀಡಿರುವ ಕಂಗನಾ, ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಹೃತಿಕ್‌ ಮಾಧ್ಯಮಗಳ ಮೊರೆ ಹೊಕ್ಕಿದ್ದಾರೆ ಎಂದೂ ಆರೋಪಿಸಿದ್ದಾರೆ. ‘ಹೃತಿಕ್‌ ತಮ್ಮ ನೋಟಿಸ್ ವಾಪಸ್‌ ಪಡೆದು, ಸಾರ್ವಜನಿಕವಾಗಿ ತಮ್ಮ ಬಳಿ ಕ್ಷಮೆಯಾಚಿಸಿದಲ್ಲಿ ಕಂಗನಾ ವಿವಾದಕ್ಕೆ ಇತಿಶ್ರೀ ಹೇಳುವರು’ ಎಂದು ಕಂಗನಾ ಪರ ವಕೀಲ ರಿಜ್ವಾನ್ ಸಿದ್ಧಿಕಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘ನೋಟಿಸ್ ವಾಪಸ್‌ ಪಡೆಯುವುದನ್ನು ಬಿಟ್ಟರೆ ಹೃತಿಕ್ ಬಳಿ ಬೇರೆ ಆಯ್ಕೆಗಳಿಲ್ಲ. ವಿಷಯಾಂತರ ಮಾಡುವುದು ಮತ್ತು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಮಾಧ್ಯಮಗಳ ಮೊರೆ ಹೋಗುವುದು… ಇವೆಲ್ಲಾ ವಿವಾದವನ್ನು ಮತ್ತಷ್ಟು ಕಗ್ಗಂಟಾಗಿಸುತ್ತದೆ. ಅಲ್ಲದೆ, ಇದರಿಂದ ನ್ಯಾಯ ವಿತರಣೆ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬವಾಗುತ್ತದೆ’ ಎಂದು ಸಿದ್ಧಿಕಿ ಹೇಳಿದ್ದಾರೆ. ಕಂಗನಾ ವಿರುದ್ಧ ಫೆಬ್ರುವರಿಯಲ್ಲಿ ನೋಟಿಸ್ ಜಾರಿ ಮಾಡಿದ್ದ ಹೃತಿಕ್‌, ‘ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಬೇಕು ಹಾಗೂ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ಕೂಡ, ಹೃತಿಕ್‌ಗೆ 21 ಪುಟಗಳ ನೋಟಿಸ್ ನೀಡಿದ್ದರು. ‘ಮಾರ್ಚ್‌ 1ರಂದು ಕಂಗನಾ ನೀಡಿರುವ ನೋಟಿಸ್‌ಗೆ ಹೃತಿಕ್‌ ಉತ್ತರಿಸಿಲ್ಲ. ಹೃತಿಕ್‌ ಪರ ಕೆಲ ಆಯ್ದ ಮಾಧ್ಯಮಗಳು ವಕಾಲತ್ತು ವಹಿಸಿದ್ದು. ಪ್ರಕರಣ ವಿಷಯಾಂತರವಾಗುತ್ತಿದೆ. ಈ ವಿಷಯ ಪ್ರತಿಬಾರಿಯೂ ಚರ್ಚೆಯಾದಾಗ, ಕಂಗನಾ ಹೆಸರು, ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಹೃತಿಕ್ ತಾವು ನೀಡಿರುವ ನೋಟಿಸ್‌ನ್ನು ವಾಪಸ್ ಪಡೆದಲ್ಲಿ ಪ್ರಕರಣ ಇತ್ಯರ್ಥ ಕಾಣಬಹುದು. ಆಗ ಕಂಗನಾ ಕೂಡಾ ಹೃತಿಕ್‌ಗೆ ನೀಡಿರುವ ಪ್ರತಿ ನೋಟಿಸ್‌ ಅನ್ನು ವಾಪಸ್‌ ಪಡೆಯುವರು’ ಎಂದು ವಕೀಲ ಸಿದ್ಧಿಕಿ ತಿಳಿಸಿದ್ದಾರೆ.
ಬೆಂಗಳೂರು : ಸಂಭವನೀಯ ಮೂರನೇ ಅಲೆಯನ್ನು ನಿಭಾಯಿಸಲು ಕರ್ನಾಟಕ ಸರ್ಕಾರ ಸಜ್ಜಾಗಿದ್ದು, ಮಕ್ಕಳನ್ನ ಇದರಿಂದ ರಕ್ಷಿಸುವುದೇ ನಮ್ಮ ಪ್ರಥಮ ಆದ್ಯತೆಯಾಗಿದೆ” ಎಂದು ಕಂದಾಯ ಸಚಿವ ಶ್ರೀ ಆರ್ ಅಶೋಕ ಹೇಳಿದರು. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, “ತಜ್ಞರ ಶಿಫಾರಸುಗಳ ಆಧಾರದ ಮೇಲೆ, ನಾವು ಈಗಾಗಲೇ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿದ್ದೇವೆ. ಔಷಧಿಗಳನ್ನು ಸಂಗ್ರಹಿಸುವುದರ ಜೊತೆಗೆ ಮಕ್ಕಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ವೈದ್ಯರಿಗೆ ತರಬೇತಿ ನೀಡುತ್ತಿದ್ದು, ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ಕರ್ನಾಟಕದಲ್ಲಿ ನಿಯಂತ್ರಣದಲ್ಲಿರುವದಕ್ಕೆ ಕಾರಣ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಎಲ್ಲ ಸಚಿವರು ತಂಡವಾಗಿ ಕಾರ್ಯನಿರ್ವಹಿಸುತ್ತಿರುವದು. ನಾವು ಈಗಾಗಲೇ ಗಡಿ ಪ್ರದೇಶಗಳಲ್ಲಿ ಚೆಕ್-ಪೋಸ್ಟ್ ಗಳನ್ನು ಸ್ಥಾಪಿಸಿದ್ದೇವೆ ಮತ್ತು ಗಡಿ ತಪಾಸಣೆಯನ್ನು ಇನ್ನಷ್ಟು ತೀವ್ರಗೊಳಿಸುವ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುತ್ತೇವೆ” ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರನ್ನು ಶ್ಲಾಘಿಸಿದ ಅಶೋಕ “ಬೊಮ್ಮನಹಳ್ಳಿಯಲ್ಲಿ ಬಹುಪಾಲು ಆಹಾರ ಕಿಟ್‍ಗಳನ್ನು ಒದಗಿಸಲಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ, ಅಲ್ಲಿ ಅಂತಹ ಒಂದು ಲಕ್ಷಕ್ಕೂ ಹೆಚ್ಚು ಕಿಟ್‍ಗಳನ್ನು ವಿತರಿಸಲಾಗಿದೆ” ಎಂದು ಅವರು ಹೇಳಿದರು. ಕಲ್ಲುಗಣಿ ಪ್ರದೇಶಗಳನ್ನು ಕಾನೂನುಬದ್ಧವಾಗಿ ನಡೆಸಲಾಗುತ್ತಿದೆಯೇ ಎಂದು ಪರೀಕ್ಷಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವರು ಹೇಳಿದರು. “ಕ್ವಾರಿಗಳನ್ನು ತಪಾಸಣೆ ನಡೆಸಲು ನಾನು ಈಗಾಗಲೇ ಆಯಾ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದೇನೆ. ಕೃಷ್ಣರಾಜ ಸಾಗರ್ ಆಣೆಕಟ್ಟಿಗೆ ತಾಂತ್ರಿಕ ತಜ್ಞರ ತಂಡವು ಜಲಾಶಯದಲ್ಲಿ ಯಾವುದೇ ಬಿರುಕುಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದ ಎಂ.ಎಸ್. ಸುಮಲತಾ ಅಂಬರೀಶ್ ಅವರ ನಡುವೆ ನಡೆಯುತ್ತಿರುವ ಮಾತಿನ ಯುದ್ಧ, ಮಂಡ್ಯದ ಚುನಾವಣಾ ಫಲಿತಾಂಶದಿಂದ ಹೊರಬಂದ ಅವರ ವೈಯಕ್ತಿಕ ಪೈಪೆÇೀಟಿಯಿಂದಾಗಿವೆ “ಎಂದು ಅವರು ಹೇಳಿದರು. ಸವಿತಾ ಸಮಾಜ ಸದಸ್ಯರಿಗೆ ಆಹಾರ ಕಿಟ್‍ಗಳನ್ನು ವಿತರಣೆ: ಕಂದಾಯ ಸಚಿವ ಆರ್ ಅಶೋಕ ಅವರು ಸವಿತಾ ಸಮಾಜದ ಸದಸ್ಯರಿಗೆ ಆಹಾರ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ, “ನಮ್ಮ ಸಮಾಜದಲ್ಲಿ ಸವಿತಾ ಸಮಾಜವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಸಮುದಾಯವು ಕೋವಿಡ್ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತತ್ತರಿಸಿದೆ ಎಂದು ನನಗೆ ತಿಳಿದಿದೆ. ಆದ್ದರಿಂದ, ನಾನು ಮತ್ತು ನನ್ನ ತಂಡ ಯಾವಾಗಲೂ ನಿಮ್ಮ ಜೊತೆಯಾಗಿರುತ್ತೇವೆ ಎಂದು ಭರವಸೆ ನೀಡಲು ನಾನು ಬಯಸುತ್ತೇನೆ. ನಾವು ವಿವಿಧ ಸಮುದಾಯಗಳು ಮತ್ತು ಕ್ಷೇತ್ರಗಳಿಗೆ ಕಿಟ್‍ಗಳನ್ನು ಒದಗಿಸುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದಗಳನ್ನು ನಾನು ಬಯಸುತ್ತೇನೆ” ಎಂದರು ಕರ್ನಾಟಕ ಸವಿತ ಸಮಾಜ ಅಭಿವೃದ್ಧಿ ಮಂಡಳಿ ಅಧ್ಯಕ್ಷ ನರೇಶ್ ಕುಮಾರ್, ಬಿಜೆಪಿ ಮಂಡಲ್ ಅಧ್ಯಕ್ಷ ರವಿ ಮತ್ತು ಪಕ್ಷದ ಮುಖಂಡರಾದ ಲಕ್ಷ್ಮೀಕಾಂತ್, ಕಬ್ಬಾಲು ಉಮೇಶ್ ಮತ್ತು ಬಸವರಾಜು ಉಪಸ್ಥಿತರಿದ್ದರು. Posted in ಪ್ರಮುಖ ಸುದ್ದಿಗಳು, ರಾಜ್ಯ ಸುದ್ದಿಗಳು, ಸುದ್ದಿಗಳು, ಹೊಸ ಸುದ್ದಿಗಳು Tags: ಆರ್ ಅಶೋಕ, ಮಕ್ಕಳ ಆಸ್ಪತ್ರೆ, ಮೂರನೇ ಅಲೆ, ಸಚಿವ, ಸವಿತಾ ಸಮಾಜ
Jun 27, 2022 Bhuvan Gowda, Breaking news, film review, India news, kannada, kannada news, Karnataka news, KGF, National news, Prashanth Neel, Ravi Basrur, Sandalwood, yash, ಕೆಜಿಎಫ್, ಚಿತ್ರವಿಮರ್ಶೆ, ಪ್ರಶಾಂತ್ ನೀಲ್, ಯಶ್, ವಿಮರ್ಶೆ Online Desk ವಿಮರ್ಶೆ: ಹರ್ಷವರ್ಧನ್ ಸುಳ್ಯ ದೇಶದ ಎಲ್ಲಾ ವುಡ್ಡುಗಳೂ ಕನ್ನಡ ಚಿತ್ರರಂಗದತ್ತ ತಿರುಗಿನೋಡುವಂತೆ ಮಾಡಿದ ಸಿನಿಮಾ KGF. ಸಾಮಾನ್ಯವಾಗಿ ಎರಡೆರಡು ಪಾರ್ಟ್ ಗಳಲ್ಲಿ ಮೂಡಿ ಬರುವ ಸಿನಿಮಾಗಳೆಲ್ಲವೂ ನೀಡುವ ವಾಗ್ದಾನ, ಎರಡನೇ ಪಾರ್ಟ್ ಮೊದಲನೆಯದಕ್ಕಿಂತಲೂ intense ಆಗಿರುತ್ತೆ, ಮೊದಲನೆಯದಕ್ಕಿಂತಲೂ ಸೂಪರ್ಬ್ ಆಗಿರುತ್ತೆ ಅಂತ. ಮೊದಲ ಅವತರಣಿಕೆ ನೀಡಿದ್ದ ಪ್ರಾಮಿಸ್ ಅನ್ನು ಸಿನಿಮಾದ ಎರಡನೇ ಅವತರಣಿಕೆ KGF ಚಾಪ್ಟರ್2 ಉಳಿಸಿಕೊಂಡಿದೆಯಾ? ಯೆಸ್! ಇಟ್ಸ್ ಬೆಟರ್. ರಣವೇಗದ ರಣಕಹಳೆ ಪ್ರತಿಯೊಂದು ದೃಶ್ಯವೂ ಡೈನಾಮಿಕ್. ಯಾವುದೇ ಒಂದು ಫ್ರೇಮು ತಟಸ್ಥವಾಗಿಲ್ಲ. ಕೆಲ ಸೆಕೆಂಡುಗಳಲ್ಲಿಯೇ ಫ್ರೇಮುಗಳು ಪಟಪಟನೆ ಬದಲಾಗುತ್ತಿರುತ್ತದೆ. ಪ್ರತಿಯೊಂದು ಸೀನು ಕೂಡಾ ರಣವೇಗದಲ್ಲಿ ರಣಕಹಳೆ ಊದಿಕೊಂಡು ಮುಂದಕ್ಕೆ ಓಡುತ್ತದೆ. ಸಿನಿಮಾದ ಓಪನಿಂಗ್ ನಿಂದ ಅಂತ್ಯದ ತನಕವೂ ಇದೇ ಆವೇಗ, ಆವೇಶ ಮುಂದುವರಿದಿದೆ. ಅದರ ಶ್ರೇಯ ಸಲ್ಲಬೇಕಾಗಿರುವುದು ಸಂಕಲನಕಾರ ಉಜ್ವಲ್ ಕುಲಕರ್ಣಿಯವರಿಗೆ. ರವಿ ಬಸ್ರೂರು ಅವರ ಬ್ಯಾಕ್ ಗ್ರೌಂಡ್ ಸ್ಕೋರ್ ಇನ್ನಷ್ಟು ಮೊನಚನ್ನು ಕಂಡುಕೊಂಡಿದೆ. ಸಲ್ಮಾನ್ ಖಾನ್ ಅವರ ಕುರಿತಾಗಿ ಹೇಳಿದಂತೆ ಚಿತ್ರಮಂದಿರದ ಸೀಟುಗಳು ಅದುರುವಂಥ ಸಂಗೀತವನ್ನು ಅವರಿಲ್ಲಿ ನೀಡಿದ್ದಾರೆ. ಭುವನ್ ಗೌಡ ವಿಶುವಲ್ಸ್ ಮತ್ತು ಕಲರ್ ಗ್ರೇಡಿಂಗ್ ಹಾಲಿವುಡ್ ನ ಪೀರಿಯಡ್ ಎಪಿಕ್ ಸಿನಿಮಾ ನೋಡುತ್ತಿದ್ದೇವೇನೋ ಎನ್ನುವ ಭಾವನೆ ಮೂಡಿಸುತ್ತದೆ. ಪ್ರಶಾಂತ್ ಸಿನಿಮಾ ಪ್ರಪಂಚ ಫಾಸ್ಟ್ ಪೇಸ್ಡ್ ದೃಶ್ಯಗಳು ಪ್ರಶಾಂತ್ ನೀಲ್ ಸಿಗ್ನೇಚರ್. ಎರಡು ಪ್ರತ್ಯೇಕ ದೃಶ್ಯಗಳು ಒಂದರ ನಂತರ ಒಂದು ಪ್ಲೇ ಆಗುತ್ತಾ ಏಕಕಾಲಕ್ಕೆ ಹೊಸ ಸಂಗತಿಯನ್ನು ರಿವೀಲ್ ಮಾಡುವ ನಿರೂಪಣಾ ತಂತ್ರ KGF ಮೊದಲ ಭಾಗದಲ್ಲೂ ಕಾಣಬಹುದಿತ್ತು. ಇಲ್ಲೂ ಆ ತಂತ್ರ ವರ್ಕೌಟ್ ಆಗಿದೆ. ಪ್ರಶಾಂತ್ ಸೃಷ್ಟಿಸುವ ಸಿನಿಮಾ ಪ್ರಪಂಚಕ್ಕೂ ನಮ್ಮ ರಾಮಾಯಣ, ಮಹಾಭಾರತ ಕಥೆಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಅಲ್ಲಿನ ರಾಕ್ಷಸರು, ಕೋಟೆ ಕೊತ್ತಲಗಳು, ರಾಜ ರಾಣಿ, ಪ್ರಜೆಗಳು ಪ್ರಶಾಂತ್ ಸಿನಿಮಾಗಳಲ್ಲಿ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗೆ ಎಪಿಕ್ ನೆಸ್ ಗುಣ ಪ್ರಾಪ್ತವಾಗೋದೇ ಈ ಕಾರಣಕ್ಕೆ. ಪ್ರಶಾಂತ್ ವಿಶಿಷ್ಟ ನಿರೂಪಣಾ ಶೈಲಿಯೇ ಸಿನಿಮಾದ ಆತ್ಮ. ಚಾರ್ಮಿಂಗ್ ಯಶ್ ಇಡೀ ಸಿನಿಮಾದುದ್ದಕ್ಕೂ ನಾಯಕ ನಟ ಯಶ್ ತಮ್ಮ ಚಾರ್ಮ್ ನಿಂದ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ವಯಲೆಂಟ್ ದೃಶ್ಯಗಳಲ್ಲೂ ಚಟಾಕಿ ಹಾರಿಸುತ್ತಾ ತಮ್ಮದೇ ಮ್ಯಾನರಿಸಂನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಚಾಪ್ಟರ್ 2 ನಲ್ಲಿ ಯಶ್ ಎಂಟ್ರಿ ಕೊಡೋ ದೃಶ್ಯ ಪರೋಕ್ಷವಾಗಿ ಅವರ ಬಾಲಿವುಡ್ ಎಂಟ್ರಿಯ ಸೂಚನೆಯಂತೆ ತೋರುತ್ತದೆ. ಅದೇ ಸಂದರ್ಭದಲ್ಲಿ nepotism(ಕುಟುಂಬ ರಾಜಕಾರಣ) ಕುರಿತೂ ಅವರು ಚಟಾಕಿ ಹಾರಿಸುತ್ತಾರೆ. ಬಾಲಿವುಡ್ ನಲ್ಲಿ nepotism ಆರೋಪವನ್ನು ಹೊತ್ತವರು ನಿರ್ದೇಶಕ- ನಿರ್ಮಾಪಕ ಕರಣ್ ಜೋಹರ್. ಉತ್ತರಭಾರತದಲ್ಲಿ KGF ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವ ನಿರ್ಮಾಪಕರಲ್ಲಿ ಅವರೂ ಇದ್ದಾರೆ ಎನ್ನುವುದು ಅಚ್ಚರಿಯ ಸಂಗತಿ. ನಾಯಕಿ ಶ್ರೀನಿಧಿ ಶೆಟ್ಟಿ ಈ ನಾಯಕ ಪ್ರಧಾನ ಸಿನಿಮಾಗೆ ಪೂರಕವಾಗಿ ನಟಿಸಿದ್ದಾರೆ. ಅಧೀರನ ಪಾತ್ರಧಾರಿ ಸಂಜಯ್ ದತ್, ಮುಖ್ಯಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಸಿನಿಮಾದ ಪ್ಯಾನ್ ಇಂಡಿಯಾ ಲೇಬಲ್ಲಿಗೆ ಖದರ್ ತಂದುಕೊಟ್ಟಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿಯೂ ಸೂಟು ಧರಿಸಿ ತಮ್ಮದೇ ಆದ ವಿಶಿಷ್ಟ ಸ್ಟೈಲನ್ನು ಯಶ್ ಈ ಸಿನಿಮಾ ಮೂಲಕ ಹುಟ್ಟುಹಾಕಿದ್ದಾರೆ. ಪ್ರತಿಯೊಬ್ಬ ನಾಯಕ ನಟನೂ ಕನಸು ಕಾಣೋ ಬ್ರೇಕ್ ಈ ಸಿನಿಮಾದಲ್ಲಿ ಅವರಿಗೆ ದಕ್ಕಿದೆ. ಸಿನಿಮಾದ ಅಂತ್ಯದಲ್ಲಿ ಬರುವ ಟ್ವಿಸ್ಟ್ ಪ್ರೇಕ್ಷಕರನ್ನು ಬಹುಕಾಲ KGF ಗುಂಗಿನಲ್ಲಿ ಇರಿಸಲಿದೆ.
ನೀ ಹಣೆದ ಪ್ರೀತಿಯ ಜಡೆಯಲಿ ಕನಸೆಂಬ ಹೂವನು ಕಟ್ಟಿ ಮನಸೆಂಬ ಮುಡಿಯಲಿ ಮುಚ್ಚಿಟ್ಟೆ ಕನಸಿನ ಮಲ್ಲಿಗೆ ಮೆಲ್ಲಗೆ ಘಮ ಘಮಿಸಲು ಮನಸು ಸುಮಧುರ ಆಹ್ಲಾದವ ಅಲೆಯಲಿ ... ನಿಶ್ಚೆತಾಂಬುಲ:) ಎಂದಿಲ್ಲದ ಮನಕೆ ಇಂದೇಕೋ ತವಕ ನನ್ನರಗಿಣಿಯ ಇನಿಯನಾಗುವ ತನಕ ನನ್ನೆದೆಯ ಆಸೆಯ ಕುಸುಮದ ಮಕರಂದವು ಜೇನ ಕಂಪ ಬೀರಲು ನಿಶ್ಚಯವಾಗುತಿದೆ ಸುದಿನ ಹೆ೦ಗಳೆಯರು ಹಿರಿಯರು ನಗುಮ... ಪದೇಪದೇ.... ಹದಿ ವಯಸ್ಸಿನ ಹರೆಯದ ಉನ್ಮಾದದಲಿ ಹಿರಿಯರ ವಿಶ್ವಾಸ, ವಯಸ್ಸಿನ ಅಂತರಗಳೆಂಬ ಅಡೆತಡೆಗಳ ನಡುವೆ ಟಿಸುಲೊಡೆದ ಕುಡಿಗೆ ಪ್ರೀತಿಯೆಂಬ ಪಟ್ಟವಕಟ್ಟಿ ಪೊರೆಯುವ ಮನಸು ಮಾಡಿ... ಮನಸಿನ ಮಿಡಿತ ಸುಳ್ಳಾಗಲಿಲ್ಲ... ಮೊದಲ ಪ್ರೀತಿಯ ಅನುಭೂತಿಯು ಮುಂಜಾನೆಯ ಮುತ್ತಿನ ಹನಿಯಾದರೆ ಇನ್ನೊಮ್ಮೆ ಚಿಮ್ಮಿದ ಅನುರಾಗದ ವರ್ಷ ಧಾರೆಯ ಪುಟ್ಟ ಹನಿಯು ಶುದ್ಧ ಧವಳತೆಯ ಮುತ್ತಾಯಿತು ಮನಸಿನ... ಸಿರಿಮನೆ ಮತ್ತು ಮಗೆಬೈಲು ಜಲಪಾತ - ಕಿಗ್ಗಾ . ಮಲೆನಾಡಿನ ಗಿರಿಕಂದರಗಳ ನಡುವೆ ತುಂಬಿ ಹರಿಯುವ ತೊರೆ-ಝರಿಗಳು, ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳು, ಮುಗಿಲಿಗೆ ತಾಗಲು ಒಂದಕ್ಕೊಂದು ಪೈಪೋತಿಯಲ್ಲಿರುವಂತ ಬೆಟ್ಟದ ಸಾ... ಮಳೆಯಲಿ ಮಲೆಮನೆಯಲಿ... ಈ ಬಿರು ಬೇಸಿಗೆಯಲಿ ಆ ಮಲೆಮನೆಯ ಮಡಿಲಲ್ಲಿ ಕಳೆದ ಸವಿ ನೆನಪನ್ನು ಮೆಲಕು ಹಾಕಿಕೊಳ್ಳುವುದೇ ಏನೋ ರೋಮಾಂಚನ...!!! ಮೊದಲ ಭೇಟಿಯಲ್ಲಿ ಜಲಪಾತದ ಎರಡನೆಯ ಹಂತದಲ್ಲೇ ಮುಕ್... ಸುಮಧುರ ಭಾವನೆಯು ಮುಸ್ಸಂಜೆಯ ಮಧು ಸಿಂಚನ ನಿನ್ನದರದ ಆ ಕಂಪನ ಸುಮಧುರ ಭಾವನೆಯು ಸಮ್ಮೋಹನ ನಿನ್ನ ನಡೆಯು ನಿನ್ನೀ ಸೊಬಗಿನ ಒನಪು ಒಯ್ಯಾರಕೆ ತುಟಿಗಳೇ ನಾಚುತಿವೆ ನಿನ್ನೀ ತನುವ ಪರಿ... ಅನುದಿನವು ಅರುಣೋದಯವಾಗಲಿ ಮೋಹದ ಪರದೆಯ ಮುಸುಕ ಸರಿಸಿ ಪ್ರೀತಿಯ ಪರವಶತೆಯಿಂದ ಹೊರ ಬಂದು ಅವಲೋಕಿಸು ನನ್ನ ನೈಜತೆಯನ್ನ ಇಜಾಡು ಪಾರದರ್ಶಕ ತಿಳಿಗೊಳದಲ್ಲಿ ಮನಸಿನ ಮಾತ ಕೇಳು ಕನಸಿಗೆ ಶೀರ್... ಸೋಜಿಗದ ತಾಣ ಕರಿಕಾನಮ್ಮನ ಬೆಟ್ಟ ಹೊನ್ನಾವರದ ಸುಂದರ ರಮಣೀಯ ಸ್ಥಳಗಳಲ್ಲಿ ಪಶ್ಚಿಮ ಘಟ್ಟದ ಮಡಿಲಲ್ಲಿರುವ ಕರಿಕಾನ ಅಮ್ಮನವರ ಬೆಟ್ಟವೂ ಒಂದು. ಜಾಸ್ತಿ ಪ್ರಚಾರವಿಲ್ಲದೆ ಕರಿ ಕಾನನದ ಸ್ವಚ್ಹ ಒಡಲಲ್ಲಿರುವ ಈ... ಹೊಂಬೆಳಕ ಆಶಿಸೋಣ ಹುಟ್ಟುವಾಗ ಅಳುವಿಂದ ಆರಂಭಿಸುವ ನಾವು ಜನುಮ ಪೂರ್ತಿ ನಗುವನ್ನೇ ಬಯಸುವೆವು ಹಣದ ಮೋಹದ ಮುಂದೆ ಪ್ರೀತಿ ಸಂಭಂದಗಳು ಮಂಕಾಗುವುದೇಕೆ ಜಾತಿ ಧರ್ಮ ಮೇಲು-ಕೀಳೆಂಬ ಅಂತರ...
ಕಿಡಿಗೇಡಿಗಳು ಚರ್ಚ್‌ನ ಗೋಪುರದ ಮೇಲಿದ್ದ ಶಿಲುಬೆಯನ್ನು ಕಿತ್ತು, ಕೇಸರಿ ಧ್ವಜವನ್ನು ಹಾರಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಪೇರಡ್ಕ ಸಮೀಪದ ಇಮ್ಮಾನ್ಯೂವೆಲ್ ಎ ಜಿ ಚರ್ಚ್‌ನಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ಚರ್ಚ್‌ ಮೇಲೆ ಕೇಸರಿ ಬಾವುಟ ಹಾಕಿಸಿರುವ ದುಷ್ಕರ್ಮಿಗಳು, ಚರ್ಚ್‌ ಒಳಗೆ ಹನುಮಾನ್‌ ಫೋಟೋ ಇಟ್ಟು ಹೋಗಿದ್ದಾರೆ. ಧರ್ಮಸ್ಥಳ-ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಸಮೀಪವೇ ಇರುವ ಇಮ್ಯಾನುವೇಲ್ ಎ ಜಿ ಚರ್ಚ್‌ನ ದುರಸ್ತಿ ಕಾಮಗಾರಿಗಳು ನಡೆಯುತ್ತಿದೆ. ಹೀಗಾಗಿ ರಾತ್ರಿ ಸಮಯ ಚರ್ಚ್‌ನಲ್ಲಿ ಯಾರೂ ಉಳಿಯುತ್ತಿರಲಿಲ್ಲ. ಈ ವೇಳೆ, ದುಷ್ಕರ್ಮಿಗಳೇ ಚರ್ಚ್ ಬಾಗಿಲು ಒಡೆದು, ಕೇಸರಿ ಬಾವುಟ ಹಾಕಿಸಿ, ಹನುಮಾನ್‌ ಫೋಟೊ ಇಟ್ಟಿದ್ದಾರೆ. ಮಾತ್ರವಲ್ಲದೇ, ಚರ್ಚ್‌ನಲ್ಲಿ ಮದ್ಯದ ಬಾಟಲಿಗಳನ್ನೂ ಎಸೆದುಹೋಗಿದ್ದಾರೆ. ಘಟನೆಗೆ ಸಂಬಂಧಿಸಿದ ಮಲಯಾಳಂ ಭಾಷೆಯಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರೇ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪದ ಹಿನ್ನಲೆಯಲ್ಲಿ ಭಜರಂಗದಳದ ಮುಖಂಡ ಮುರುಳಿಕೃಷ್ಣ ಹಸಂತಡ್ಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪವನ್ನು ಅಲ್ಲಗಳೆದಿದ್ದಾರೆ. ಸದ್ಯ, ಘಟನೆಯಿಂದಾಗಿ ಹೆಚ್ಚಿನ ಸಮಸ್ಯೆಗಳು ತಲೆದೂರಬಾರದು ಎಂಬ ಮುಂದಾಲೋಚನೆಯಿಂದ ಫೋಟೋ ಮತ್ತು ಬಾವುಟವನ್ನು ಚರ್ಚ್‌ ಮುಖಂಡರೇ ತೆರವುಗೊಳಿಸಿದ್ದಾರೆ.
“ಪ್ರತಿವಾದಿಗಳು ಅನುಪಾಲನಾ ವರದಿ ಸಲ್ಲಿಸಿದ್ದು, ಅವುಗಳು ಬೃಹತ್‌ ಗಾತ್ರದಲ್ಲಿವೆ. ಪ್ರತಿವಾದಿಗಳು ವರದಿ/ಮೆಮೊಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನು ನ.18ರ ಒಳಗೆ ಸಲ್ಲಿಸಬೇಕು” ಎಂದಿರುವ ಪೀಠ. BMRCL and Karnataka HC Bar & Bench Published on : 16 Nov, 2022, 7:16 am ಬೆಂಗಳೂರಿನ ಯಾವೆಲ್ಲಾ ಪ್ರದೇಶಗಳಲ್ಲಿ ಎಷ್ಟು ಗಿಡಗಳನ್ನು ನೆಡಲಾಗಿದೆ, ಎಷ್ಟು ಮರಗಳನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಒಳಗೊಂಡ ಸಂಕ್ಷಿಪ್ತ ವರದಿ ಸಲ್ಲಿಸಲು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮಕ್ಕೆ (ಬಿಎಂಆರ್‌ಸಿಎಲ್‌) ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. ಬೆಂಗಳೂರು ಪರಿಸರ ಟ್ರಸ್ಟ್‌ ಮತ್ತು ಪರಿಸರ ತಜ್ಞ ದತ್ತಾತ್ರೇಯ ಟಿ ದೇವರು ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. “ಪ್ರತಿವಾದಿಗಳು ಅನುಪಾಲನಾ/ಪ್ರತ್ಯುತ್ತರ ವರದಿ ಸಲ್ಲಿಸಿದ್ದು, ಅವುಗಳು ಬೃಹತ್‌ ಗಾತ್ರದಲ್ಲಿವೆ. ಪ್ರತಿವಾದಿಗಳು ವರದಿ/ಮೆಮೊಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನು ನವೆಂಬರ್‌ 18ರ ಒಳಗೆ ಸಲ್ಲಿಸಬೇಕು. ವಿಚಾರಣೆಯನ್ನು ನವೆಂಬರ್‌ 22ಕ್ಕೆ ಮುಂದೂಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ. ಇದಕ್ಕೂ ಮುನ್ನ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರದೀಪ್‌ ನಾಯಕ್‌ ಅವರು “10 ಸಾವಿರ ಗಿಡ ನೆಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ. ಆದರೆ, ಅವುಗಳ ಸ್ಥಿತಿಗತಿ ಏನಾಗಿದೆ ಎಂಬ ಯಾವುದೇ ಮಾಹಿತಿ ಲಭ್ಯವಿಲ್ಲ” ಎಂದು ಪೀಠದ ಗಮನಸೆಳೆದರು. ಇದಕ್ಕೆ ಬಿಎಂಆರ್‌ಸಿಎಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಬಸವರಾಜ ಸೊಬರದಮಠ ಅವರು ಸುದೀರ್ಘ ಸಮಜಾಯಿಷಿ ನೀಡಿದರು. ಆಗ ಪೀಠವು “ಮರಗಳನ್ನು ಕಡಿಯಬೇಕಾದರೆ ಕಡಿಯಬಹುದು. ಆದರೆ, ಒಂದು ಮರ ಕಡಿದರೆ ಅದಕ್ಕೆ ಪರ್ಯಾಯವಾಗಿ 10 ಗಿಡ ನೆಡಬೇಕು. ಹೀಗೆ ಮಾಡುವುದರಿಂದ ನಗರದ ಹಸಿರು ಹೊದಿಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಮೂಲಕ ಪರಿಸರ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿದಂತಾಗುತ್ತದೆ. ಪ್ರಜ್ಞಾಪೂರ್ವಕ ಕ್ರಮದ ಮೂಲಕ ನೀವು (ಬಿಎಂಆರ್‌ಸಿಎಲ್‌) ಅದನ್ನು ಮಾಡಿ ತೋರಿಸಬೇಕು” ಎಂದು ಪೀಠ ಹೇಳಿತು. Also Read ಮೆಟ್ರೊ ಕಾಮಗಾರಿ: 'ಭಾರಿ ಮಳೆಗೆ ಸಸಿಗಳು ಕೊಚ್ಚಿ ಹೋಗಿಲ್ಲವೆಂದು ಹೇಗೆ ಗೊತ್ತು?' ಹೈಕೋರ್ಟ್‌ ಪ್ರಶ್ನೆ; ವರದಿಗೆ ಸೂಚನೆ “ಎಲ್ಲೆಲ್ಲಿ ಗಿಡ ನೆಡಲಾಗಿದೆ. ಗಿಡ ನೆಟ್ಟಿರುವುದನ್ನು ಯಾವ ಪ್ರಾಧಿಕಾರ ಪರಿಶೀಲಿಸಿದೆ. ಅದಕ್ಕೆ ಒಪ್ಪಿಗೆ ನೀಡಿರುವುದು, ನಿರ್ದಿಷ್ಟ ಪ್ರದೇಶದಲ್ಲಿ ನೆಡಲಾಗಿರುವ ಗಿಡಗಳ ಸಂಖ್ಯೆಯನ್ನು ಒಳಗೊಂಡ ಸಂಕ್ಷಿಪ್ತ ವರದಿಯನ್ನು ಸಲ್ಲಿಸಿ. ಅದನ್ನು ಪರಿಶೀಲಿಸಿ ನಾವು ನಿಮ್ಮ ಕೋರಿಕೆಯನ್ನು ಪರಿಗಣಿಸುತ್ತೇವೆ. ಕಾಮಗಾರಿಗೆ ಮಧ್ಯಂತರ ತಡೆ ನೀಡಲಾಗಿಲ್ಲ. ಹೀಗಾಗಿ, ಗಿಡ ನೆಟ್ಟಿರುವುದು, ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಬೇಕು” ಎಂದು ಪೀಠವು ಬಿಎಂಆರ್‌ಸಿಎಲ್‌ಗೆ ಮೌಖಿಕವಾಗಿ ಸೂಚಿಸಿತು.
HomeKannada Gadegaluಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? (Meaning /Explanation )in Kannada - Kannada gadegalu ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? (Meaning /Explanation )in Kannada - Kannada gadegalu Kannada stories April 09, 2021 ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ?Kannada gadegalu or proverb (Meaning /Explanation )in Kannada.gidavagi baggadu maravagi baggithe. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? (Meaning /Explanation )in Kannada : ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? ಸಸಿ ನೆಡುತ್ತೇವೆ . ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ ಗಿಡವಾಗಿದ್ದಾಗಲೇ ನಮಗೆ ಯಾವ ರೀತಿ ಬೇಕೊ ಆ ರೀತಿ ಬಾಗಿಸಿದರೆ ಅದೇ ರೀತಿ ಬೆಳೆಯುತ್ತದೆ ಮರವಾದ ಮೇಲೆ ಅದನ್ನು ಬಗ್ಗಿಸಲು ಸಾಧ್ಯವಾಗುವುದೇ ಅಂತೆಯೇ ಮಕ್ಕಳು ಕೂಡ ಚಿಕ್ಕವರಾಗಿರುವಾಗಲೇ ಅವರಿಗೆ ಉತ್ತಮ ವಿಚಾರವನ್ನು ತಿಳಿಸಿಕೊಡಬೇಕು . ಇಲ್ಲವಾದಲ್ಲಿ ದೊಡ್ಡವರಾದ ಮೇಲೆ ತಪ್ಪುಮಾರ್ಗ ಹಿಡಿದಿದ್ದಾರೆಂದು ತಿದ್ದಲು ಹೋದರೆ ಅದು ಸಾಧ್ಯವಾಗುವುದಿಲ್ಲ . ಮಕ್ಕಳು ಚಿಕ್ಕವರಿರುವಾಗ ಕಳ್ಳತನ ತಪ್ಪು ಎಂಬುದನ್ನು ತಿಳಿಸಿ ಹೇಳಬೇಕು . ಬದಲಾಗಿ ಮಗು ಕದ್ದು ತಂದಿದೆ ಎಂದು ಗೊತ್ತಿದ್ದರೂ ತಿದ್ದದೆ ಹಾಗೆ ಬಿಟ್ಟರೆ , ಇಂದು ಬಳಪ ಕದ್ದ ಮಗು ಮುಂದೆ ಕಳ್ಳತನವನ್ನೇ ದುಡಿಮೆಯ ಮಾರ್ಗವಾಗಿಸಿಕೊಳ್ಳಬಹುದು . ಆಗ ನೀನು ಮಾಡುತ್ತಿರುವುದು ತಪ್ಪೆಂದು ಹೊಡೆದರೂ , ಬಾಯಿಗೆ ಬಂದಂತೆ ಬೈದರೂ ತಿದ್ದಲೂ ಸಾಧ್ಯವಾಗುವುದಿಲ್ಲ , ಆದ್ದರಿಂದ ಎಳೆಯರಾಗಿದ್ದಾಗಲೇ ಮಕ್ಕಳನ್ನು ಸರಿಯಾದ ದಾರಿಗೆ ತರುವ ಪ್ರಯತ್ನ ಮಾಡಬೇಕು .
ಶಾಸ್ತ್ರಿಗಳ ವೈಕುಂಠ ಸಮಾರಾಧನೆಗೆಂದು ಹಳ್ಳಿಗೆ ಬಂದಿದ್ದ ರಾಜೀವನ ತಾಯಿ ಇಂದಿರಮ್ಮ ಬೀಗಿತ್ತಿಯನ್ನು ಸಮಾಧಾನ ಪಡಿಸುವುದರಲ್ಲಿ ಒಂದಿಷ್ಟು ಯಶಸ್ವಿ ಯಾಗಿದ್ದರು ರಾಜೀವನ ತಂಗಿ ಕವಿತಾಳೂ ಮನೆಯಲ್ಲಿ ಓಡಾಡಿಕೊಂಡು ಅದೂ ಇದೂ ಕೆಲಸ ಮಾಡಿಕೊಂಡು ಇದ್ದಳು ಈ ಕಾರಣಕ್ಕಾಗಿಯೇ ಅವರು ವಾಪಸ್ಸು ಹೊರಟಾಗ ಆಕಾಶ ಅವ್ರನ್ನು ಇನ್ನೊಂದಷ್ಟು ದಿನ ಹಳ್ಳಿಯಲ್ಲೇ ಇರುವಂತೆ ಹೇಳಿ ಬಲವಂತವಾಗಿ ಒಪ್ಪಿಸಿದ. ಕವಿತಾಗೆ ಇದರಿಂದ ಖುಷಿಯಾಯಿತುಅವಳು ಕದ್ದು ಕದ್ದೂ ಭರತನನ್ನು ನೋಡುತ್ತಿರುವುದು ಯಾರ ಗಮನಕ್ಕೂ ಬಂದಂತಿಲ್ಲ…ಆದರೆ ಭರತ ನ ಕಣ್ಣು ಮೂಗೂ ತಲೆ ಎಲ್ಲಾ ಚುರುಕು…ಪ್ರವಲ್ಲಿಕಾ ಬಿಳಿ ಪಾರಿವಾಳ….ಕವಿತಾ ಜಿಂಕೆ ಕಣ್ಣಿನ ಜೇನಿನ ದನಿಯ ಚದುರೆ… ಭರತ ಗೊಂದಲದಲ್ಲಿ ಬಿದ್ದ. ಹಳ್ಳಿಯ ಪಂಡಿತರು ಕೊಡುತ್ತಿರುವ ಹಸಿರು ಔಷಧಿಯಿಂದ ಹ್ಯಾರಿಯ ಆರೋಗ್ಯಕೊಂಚ ಕೊಂಚವಾಗಿ ಸುಧಾರಿಸುತ್ತಿದೆ ಮೊದಲೇ ಭಾರತೀಯ ಪರಿಸರಕ್ಕೆ ಅಪರಿಚಿತಳಾದ ಜೆನಿಗೆ ಅವಳು ಈ ಮನೆಗೆ ಬಂದ ಮೇಲೆ ಓತಪ್ರೇತವಾಗಿ ನಡೆದು ಹೋದ ಘಟನೆಗಳಿಂದ ಗಲಿಬಿಲಿಗೊಂಡಿರುವಾಗ ನೆಮ್ಮದಿ ತಂದಿರುವುದು ಮಗನ ಆರೋಗ್ಯ ಸುಧಾರಿಸುತ್ತಿರುವ ಸಂಗತಿ. ಜೆನಿಗೆ ಮಡಿ ಹುಡಿ ಗೊತ್ತಿಲ್ಲ, ಶಾರದಮ್ಮನವರಿಗೆ ಇಂಗ್ಲಿಷ್ ಬರುವುದಿಲ್ಲ. ಪ್ರವಲ್ಲಿಕಾಗೆ ತನ್ನದೇ ಪ್ರಪಂಚ ಅದರಲ್ಲಿ ಅವಳು ಭರತ ಇಬ್ಬರೇ…ಧಾರಿಣಿಗೆ ಇನ್ನೂ ಅಪ್ಪನನ್ನು ಮರೆಯಲಾಗುತ್ತಿಲ್ಲ…ಅಕಾಶ ವಾಪಸ್ಸು ಬೆಂಗಳೂರಿಗೆ ಹೋಗಿಯಾಗಿದೆ. ಒಂಟಿಯಾಗಿ ಕಂಗೆಟ್ಟು ಕೂತಿದ್ದ ಜೆನಿಗೆ ಆಸರೆಯಾಗಿ ತಂಪೆರೆದವಳು ಕವಿತಾ. *** ಅಮೆರಿಕದ ಎಲ್ಲ ವಾಣಿಜ್ಯಪತ್ರಿಕೆಗಳ ಮುಖಪುಟದಲ್ಲಿ ಅಂದು ರಾರಾಜಿಸುತ್ತಿದ್ದ ತಲೆಬರಹವೆಂದರೆಃ “Fox swallows Galaxy”. ಇವೆರಡೂ ಅಮೇರಿಕದ ಅತಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು. ಒಂದನ್ನೊಂದು ನುಂಗಲು ಇವೆರಡರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ Galaxyಯನ್ನು ನುಂಗುವದರಲ್ಲಿ Fox ಯಶಸ್ವಿಯಾಯಿತು. ವ್ಯವಹಾರ ಹಸ್ತಾಂತರದ ಮೊದಲು, Galaxy ತಾನು ಒಳನಾಡು ಹಾಗು ಹೊರನಾಡುಗಳಲ್ಲಿ ನಡೆಯಿಸುತ್ತಿದ್ದ ತನ್ನೆಲ್ಲ ಕುಟಿಲ ಕಾರಸ್ಥಾನಗಳನ್ನು ತಕ್ಷಣವೇ ನಿಲ್ಲಿಸಿ ಬಿಟ್ಟಿತು. ಇದರ ಪರಿಣಾಮವೆಂದರೆ, ಜೊಯಿ ಮತ್ತು ಟಿಮ್ ಇವರು Operation Bangaloreಗೆ ಮಂಗಳ ಹಾಡಿದ್ದು. ಶಶಾಂಕ ನಿಟ್ಟುಸಿರು ಬಿಟ್ಟು, ಧಾರಿಣಿಗೆ ಈ ಸಿಹಿ ಸುದ್ದಿ ತಿಳಿಸಿದ. ಧಾರಿಣಿ, ಪ್ರವಲ್ಲಿಕಾ, ರಾಜೀವ, ಶಾರದಮ್ಮ ಮತ್ತೆಲ್ಲರೂ ಖುಷಿಯಾದರು. ಶಾಸ್ತ್ರಿಗಳ ಮರಣದಿಂದ ಶೋಕಗ್ರಸ್ತವಾದ ಆ ಮನೆಯಲ್ಲಿ ಮತ್ತೆ ನೆಮ್ಮದಿಯ ವಾತಾವರಣ ನೆಲೆಸಿತು. ಪ್ರವಲ್ಲಿಕಾಳಿಗೂ ಸಹ ತನ್ನ ಹಾಗೂ ಭರತನ ಪ್ರಣಯವನ್ನು ಬೇಗನೇ ಪರಿಣಯದಲ್ಲಿ ಮುಗಿಸಲು ಇದು ಒಳ್ಳೆಯ ಕಾಲವೆನಿಸಿತು. ಆದರೆ! ಆದರೆ… Post navigation Previous Previous post: ರಸಿಕ – ಮಳೆ ಹಿಡಕೊಂತ Next Next post: ಎಲ್ಲಿ ಅರಿವಿಗಿರದೊ ಬೇಲಿ One thought on “ಭಾಗ – 19” ಜ್ಯೋತಿ says: November 2, 2007 at 12:24 pm ರಾತ್ರೆಯ ನೀರವತೆಯಲ್ಲಿ ಸರೋಜಮ್ಮ ಸೂರು ದಿಟ್ಟಿಸುತ್ತಿದ್ದರು. ಕೇಶವ ಬೆಂಗಳೂರಿಗೆ ತೆರಳಿದ್ದರು. ಆಕಾಶ್, ರಾಜೀವ, ಭರತ, ಶಶಾಂಕ ಹೊರಗೆ ಜಗಲಿಯಲ್ಲಿ ಇನ್ನೂ ಹರಟೆ ಹೊಡೆಯುತ್ತಿದ್ದರು. ಟಿಮ್ ಮತ್ತು ಜೋಯಿ ತಮ್ಮ ಕಾರ್ಯಾಚರಣೆ ಮುಗಿಸಿದ ಸುದ್ದಿ ತಿಳಿಸಲು ಬಂದಿದ್ದ ಶಶಾಂಕನನ್ನು ಧಾರಿಣಿ ಒತ್ತಾಯದಿಂದ ಇಲ್ಲಿ ನಿಲ್ಲಿಸಿಕೊಂಡಿದ್ದಳು. ರಾಜೀವನ ಇರವು ಜೆನ್ನಿಗೆ ಖುಷಿ ಕೊಟ್ಟಿತ್ತು, ಒಬ್ಬ ಸ್ನೇಹಿತನಾದರೂ ಜೊತೆಗಿರುವ ಸಮಾಧಾನ ತಂದಿತ್ತು. ಧಾರಿಣಿ ಮತ್ತು ಪ್ರವಲ್ಲಿಕಾ ಆಕೆಯನ್ನು ಅತ್ತಿಗೆ ಎಂದು ಪೂರ್ಣವಾಗಿ ಒಪ್ಪಿಕೊಂಡಿಲ್ಲದಿದ್ದರೂ, ಆದರದಿಂದ ನಡೆಸಿಕೊಳ್ಳುತ್ತಿದ್ದರು. ಆಕಾಶ್ ಯಾಕೋ ಭರತನ ಕಡೆ ಆಕರ್ಷಿತನಾಗುತ್ತಿದ್ದ, ಇದನ್ನೆಲ್ಲ ಸರೋಜಮ್ಮ ಗಮನಿಸಿದ್ದರು. ತಮ್ಮ ಹೃದಯದೊಳಗೆ ಹತ್ತಿಕೊಂಡಿದ್ದ ಜ್ವಾಲಾಮುಖಿಯನ್ನು ಹತ್ತಿಕ್ಕಲು ಹಗಲಿಡೀ ಪ್ರಯತ್ನಿಸಿ, ರಾತ್ರೆಗೆ ಅದನ್ನು ತನ್ನ ಪಾಡಿಗೆ ಹರಿಯಬಿಟ್ಟಿದ್ದರು. ಉರಿಯುವ ಭಾವಲಾವಾ ತನ್ನೊಡನೆ ಹಳೆಯ ನೆನಪುಗಳ ಮೆರವಣಿಗೆ ಹೊತ್ತು ಸೂರಿನತ್ತ ಹಾರುತ್ತಿತ್ತು… ಕಾಲೇಜ್ ಇರದ ಸಣ್ಣ ಊರಿನ ಮಧ್ಯಮ ವರ್ಗದ ಜಾಣೆ ಸರೋಜ. ಅಪ್ಪ-ಅಮ್ಮನ ಜೊತೆ ಹಠ ಮಾಡಿ, ತನಗಾಗಿ ದೊಡ್ಡೂರಿನ ಕಾಲೇಜಿನಲ್ಲಿ ಸೀಟ್ ಪಡೆದು, ಹಾಸ್ಟೆಲ್ಲಿನಲ್ಲಿ ಸೇರಿಕೊಂಡಿದ್ದಳು. ಪ್ರೊಫೆಸರ್ ಸಮೀಯುಲ್ಲಾ ಅವಳಿಗೆ ಅಚ್ಚುಮೆಚ್ಚು. ಅವರಿಗೂ ಚುರುಕು ಬುದ್ಧಿಯ ಸರೋಜಳ ಮೇಲೆ ವಿಶೇಷ ದೃಷ್ಟಿ. ಎಲ್ಲ ಪಾಠಗಳಲ್ಲೂ ಮುಂದಿದ್ದ ಸರೋಜ ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದೆ ಬಿದ್ದವಳಲ್ಲ. ಕಾಲೇಜಿನ ಕೊನೆಯ ವರ್ಷ… ಇದೊಂದು ಮುಗಿದರೆ ತಾನು ಪದವೀಧರೆ… ಸಂಸಾರದಲ್ಲೆಲ್ಲ ಯಾರೂ ದಾಟಿರದ ಗಡಿ ದಾಟಿದವಳು… ಸರೋಜಳ ಕನಸುಗಳಿಗೆ ಕಡಿವಾಣ ಅವಳಲ್ಲಿರಲಿಲ್ಲ. ಆದರೆ, ವಿಧಿ ಕಡಿವಾಣ ಹಿಡಿದಿತ್ತು… ಅದೊಂದು ಸಂಜೆ, ಕಾಲೇಜಿನ ಪಕ್ಕದ ಮೈದಾನದಿಂದ ಓಟದ ತರಬೇತಿ ಮುಗಿಸಿಕೊಂಡು, ಹಾಸ್ಟೆಲ್ ಕಡೆ ಹೆಜ್ಜೆ ಹಾಕುತ್ತಿದ್ದಳು. ತಡವಾದರೆ ಊಟ ಸಿಗಲಾರದು ಅನ್ನುವುದು ಒಂದು ಕಾರಣ, ಕಾಲೇಜ್ ಹಿಂದಿನ ಕಾಂಪೌಂಡ್ ಗೋಡೆಯ ಮೇಲೆ ಯಾವಾಗಲೂ ಕೂತಿರುತ್ತಿದ್ದ ಪುಂಡರ ಗುಂಪು ಇನ್ನೊಂದು ಕಾರಣ; ಅವಳ ಪಾದಗಳು ಒಂದರೊಡನೊಂದು ಪೈಪೋಟಿಯಲ್ಲಿದ್ದವು. “ಏನಮ್ಮಣ್ಣೀ, ಏನವಸರ…?” ನಿರೀಕ್ಷಿತ ಅನಿರೀಕ್ಷಿತ ದನಿ ಅವಳನ್ನು ತಟ್ಟಿತ್ತು. ಉತ್ತರಿಸದೆ, ನೋಡದೆ ಮುಂದೆ ದಾಟಿದ ಅವಳ ಮುಂದೆ ಆತ ಅಡ್ಡ ಬಂದ. ಹಿಂದೆ ಎಷ್ಟೋ ಬಾರಿ ನೋಡಿದ ಮುಖ, ಈಗ ಮತ್ತಷ್ಟು ಜಿಗುಪ್ಸೆ ತಂದಿತು. ಯಾವ ಭಾವವನ್ನೂ ತೋರಿಸದೆ, ದಾಟಿಕೊಂಡು ಸಾಗಲು ಪ್ರಯತ್ನಿಸಿದವಳನ್ನು ಅನಾಮತ್ತಾಗಿ ಎತ್ತಿಕೊಂಡೇ ಸಾಗಿದ ಕೀಚಕ. ಕೂಗಾಡಲು ಸರೋಜಳ ದನಿ ಏಳಲಿಲ್ಲ. ಅವಳ ಬುದ್ಧಿಗೆ ಮಂಕು ಬಡಿದಿತ್ತು. ಕಾಂಪೌಂಡಿನ ಆ ಕಡೆಯಲ್ಲಿ ನಡೆದಿದ್ದಕ್ಕೆ ಸಾಕ್ಷಿ ಯಾರೂ ಇರಲಿಲ್ಲ. ಸೂರ್ಯ ಕಣ್ಮರೆಯಾಗಿದ್ದ; ಚಂದ್ರ ಬಂದೇ ಇರಲಿಲ್ಲ. ಚುಕ್ಕಿಗಳಿಗೆ ದೃಷ್ಟಿ ಮಂದ; ಗಾಳಿಗೆ ಉಸಿರಿರಲಿಲ್ಲ. ಭುಮಿಗೆ ದನಿಯಿರಲಿಲ್ಲ. ಯಾರೂ ಇಲ್ಲದಲ್ಲಿ ಅನಾಥಭಾವದಿಂದ ಒಂಟಿಯಾಗಿ ಬಿದ್ದುಕೊಂಡಿದ್ದ ಸರೋಜಳಿಗೆ ಹೊತ್ತಿನ ಪರಿವೆಯಿರಲಿಲ್ಲ. ತನ್ನ ಆಷಾಢಭೂತಿತನಕ್ಕೆ ತಾನೇ ಬೆಳಕು ಹಿಡಿವಂತೆ ಸೂರ್ಯ ಮತ್ತೆ ಬೆಳಕು ತೂರಿದಾಗ ಸರೋಜಳ ಮಂಕುತನ ಬೆಚ್ಚಿತು. ತನ್ನತ್ತ ಬರುತ್ತಿದ್ದ ಆಕೃತಿಯನ್ನು ಕಂಡು ಕಣ್ಣುಮುಚ್ಚಿದಳು. ಬೆಚ್ಚನೆಯ ಕೈ ಹಣೆ ಮುಟ್ಟಿದಾಗ, “ಸರೋಜ, ಇಲ್ಲಿ ಯಾಕಿದ್ದೀ? ಏನಾಯ್ತು?” ಆರ್ದ್ರ ದನಿ ವಿಚಾರಿಸಿದಾಗ ಅವಳ ದನಿಗೆ ದಾರಿ ಸಿಕ್ಕಿತ್ತು…. “ಸರ್… ನಾನು ಕೆಟ್ಟೆ, ನನಗಿನ್ನು ಬದುಕಿಲ್ಲ… ಆ ದುರುಳ ನನ್ನ ಬಾಳು ಹಾಳು ಮಾಡಿದ…. ನನಗಿನ್ನು ಬದುಕಿಲ್ಲ…” ಪಿಸುನುಡಿಗೂ ಭಯ. ಪ್ರೊಫೆಸರ್ ಸಮೀಯುಲ್ಲಾ ಖಾನ್ ಮುಖ ಜಾಗೃತವಾಯ್ತು. ಅವಳನ್ನು ಹೇಗೋ ನಡೆಸಿಕೊಂಡು ತನ್ನ ಮನೆಗೆ ಕರೆತಂದರು. ಅವರ ಮಡದಿಯ ಮಮತೆಯಲ್ಲಿ ಸರೋಜಳ ದೇಹ ಒಂದಿಷ್ಟು ಚೇತನ ಪಡೆದರೂ ಮನಸ್ಸು ಏಳಲಿಲ್ಲ. ಸರೋಜ ಗೆಳತಿಯೊಬ್ಬಳ ಮದುವೆಗಾಗಿ ಬೇರೊಂದು ಊರಿಗೆ ಹೋಗಿದ್ದಾಳೆಂದು ಸುದ್ದಿ ಹಬ್ಬಿತು. ಸಮೀಯುಲ್ಲರ ಮನೆಯೊಳಗೆ ಜೀವನ ಬೇಡವೆನ್ನುವ ಸೆಣಸಾಟದಲ್ಲಿ ಸರೋಜ ಗೆಲ್ಲಲಿಲ್ಲ. ಸಮೀಯುಲ್ಲಾ ಮತ್ತವರ ಪತ್ನಿ ತಮ್ಮ ಮಗಳಂತೆ ಸರೋಜಳನ್ನು ಕಾಪಾಡಿದರು. ಸೂಕ್ತ ಸಮಯ ಸಿಕ್ಕಾಗ ಅವಳನ್ನು ತಮ್ಮ ಊರಿಗೆ ಕರೆದೊಯ್ದರು. ಹೊಸ ಪರಿಸರ ಸರೋಜಳ ಭೀತಿಯನ್ನು ಹೊರದಬ್ಬುವಷ್ಟರಲ್ಲಿ ಹೊಸ ಜೀವ ಮೊಳೆತ ಹೊಸ ಭೀತಿ ಅವಳನ್ನು ಸೇರಿತು. ಚುರುಕಿನ ಹುಡುಗಿ ಬರೀ ಗೊಂಬೆಯಂತಾದಳು. ಕಳೆದುಕೊಳ್ಳುವದಕ್ಕೂ ಧೈರ್ಯವಿರದೆ ಪೂರ್ತಿ ದಾರಿ ಸಾಗಿದಳು. ಕಾಲೇಜ್ ಮುಗಿಯುವ ಸಮಯಕ್ಕೆ ಈಕೆ ಸಮೀಯುಲ್ಲಾರ ಕೈಗೆ ತನ್ನ ಮಗನನ್ನು ಕೊಟ್ಟಳು. ಭರತ ಎನ್ನುವ ಹೆಸರಿನಿಂದ ಕರೆಸಿಕೊಂಡ ಮಗು ಹಿಂದೂ ಅಮ್ಮನಿಂದಲೇ ಖಾನ್ ಎನ್ನುವ ಹೆಸರನ್ನೂ ಅಂಟಿಸಿಕೊಂಡ. “ಅವನು ನಿಮ್ಮ ಮಗನಾಗಿಯೇ ಇರಲಿ. ನನ್ನ ಜೀವನ ಏನಾಗುತ್ತೋ ಹೇಳಲಾರೆ. ಅವನಾದರೂ ನೆಮ್ಮದಿಯಾಗಿರಲಿ…” ಅಮ್ಮನ ಹೃದಯ ಅವಳಲ್ಲಿ ಎಚ್ಚತ್ತಿತ್ತು. ಮತ್ತೊಂದಿಷ್ಟು ಚೇತರಿಸಿಕೊಂಡು, ಸಮೀಯುಲ್ಲಾ ಮತ್ತವರ ಪತ್ನಿಯ ಆದೇಶ, ಒತ್ತಾಸೆಗಳ ಮೇರೆಗೆ ತನ್ನೂರಿಗೆ ಮರಳಿದಳು. “ಕಾಲೇಜಿನಲ್ಲಿ ಪುಂಡನೊಬ್ಬನ ಭಯದಿಂದ ಸರಿಯಾಗಿ ಓದಲಾಗದೆ, ಯಾವುದೇ ಪರೀಕ್ಷೆ ಬರೆದಿಲ್ಲ” ಎನ್ನುವ ಅರ್ಧ ಸತ್ಯ ಅವಳ ತಂದೆ-ತಾಯಿಗೆ ಒಗಟಾದರೂ ಮಗಳ ಮಂಕುತನವನ್ನು ಕೆದಕಲು ಅವರಿಗೆ ಮನಸ್ಸಾಗಿರಲಿಲ್ಲ. ಮತ್ತೊಂದು ವರ್ಷದೊಳಗೆ ಸರೋಜ ಒತ್ತಾಯದಿಂದ ಕೇಳಿಕೊಂಡು ಬಂದ ಕೇಶವನ ಮಡದಿಯಾಗಿ, ತೀರಾ ಸಾಮಾನ್ಯ ಗೃಹಿಣಿಯಾಗಿ ಬೆಂಗಳೂರು ಸೇರಿದ್ದರು. ಆ ಹೊಸದರಲ್ಲಿ ಕೇಶವ ಹೇಳಿದ್ದ “ನನ್ನಿಂದಾಗಿ ನೀನು ಕಾಲೇಜು ಪದವಿ ಪಡೆಯಲಾಗಿಲ್ಲ. ಪಶ್ಚಾತ್ತಾಪದ ನೋವಿನಲ್ಲಿ ಎರಡು ವರ್ಷ ಬೆಂದು, ನಿನ್ನನ್ನೇ ಮದುವೆಯಾಗುವ ನಿರ್ಧಾರಕ್ಕೆ ಬಂದೆ” ಅನ್ನುವ ಮಾತು ಸರೋಜಳಿಗೆ ಯಾವ ಅರ್ಥವನ್ನೂ ಹೊಳೆಯಿಸಿರಲಿಲ್ಲ, ಈಗ ಹಿನ್ನೋಟದಲ್ಲಿ ಮತ್ತೆ ಕೇಳಿಸಿಕೊಂಡಾಗ ಅದರ ಆಳದ ಅರಿವಾಯಿತು, ಆದರೆ ಸಮಯ ಮೀರಿ ಹೋಗಿತ್ತು. ಭರತ ತನ್ನ ತಂದೆ ಸಮೀಯುಲ್ಲಾ ಖಾನ್, ಆತ ಕಾಲೇಜ್ ಪ್ರೊಫೆಸರ್ ಆಗಿದ್ದರು, ಅಂತೆಲ್ಲ ರಾಜೀವನೊಡನೆ ಅಂದಾಗ ಸರೋಜಮ್ಮನ ಮಾತೃಹೃದಯ ಜಾಗೃತಗೊಂಡಿತ್ತು. ಹೇಳಲಾರದೆ, ಸುಮ್ಮನಿರಲಾರದೆ ಸಂಕಟಪಟ್ಟುಕೊಂಡಿದ್ದರು. ಭರತನೊಡನೆ ತನ್ನ ಸಂಬಂಧ ಹೇಳಿಕೊಂಡರೆ ಪ್ರವಲ್ಲಿಕಾ-ಭರತ ಸಂಬಂಧ ಏನಾಗಬಹುದು? ಶಾರದಮ್ಮ, ಕೇಶವ, ಆಕಾಶ್, ಎನನ್ನಬಹುದು? ತನ್ನ ಮುಂದಿನ ಜೀವನ ಏನಾಗಬಹುದು? ಕಳೆದುಕೊಂಡದ್ದನ್ನು, ಇಲ್ಲದ್ದನ್ನು ಪಡೆಯುವುದು ಮುಖ್ಯವೋ? ಇದ್ದದ್ದನ್ನು ಕಳೆದುಕೊಳ್ಳದೆ ಉಳಿಸಿಕೊಳ್ಳುವುದು ಸಹ್ಯವೋ? ಈಗ ತನಗೆ ಬೇಕಾಗಿರುವುದೇನು? ತುಂಬಿದ ಈ ಮನೆಯಲ್ಲಿ ಭರತನೊಡನೆ ಮುಕ್ತವಾಗಿ ಮಾತಾಡಲು ಅವಕಾಶ ದೊರೆಯುವುದು ಕಷ್ಟ. ಏನೇನೋ ಲೆಕ್ಕಾಚಾರಗಳ ಬಳಿಕ ಯಾವುದೋ ಒಂದು ನಿರ್ಧಾರಕ್ಕೆ ಬಂದ ಅವರ ಮನಸ್ಸು ನಿರಾಳವಾಗಿ ಉಸಿರಾಡಿತು. ಬೆಳಗ್ಗೆ ಎಲ್ಲರಿಗೂ ಮೊದಲು ಎದ್ದ ಸರೋಜಮ್ಮ, ಜಗಲಿಯಲ್ಲಿ ತೂಗುಹಾಕಿದ್ದ ಭರತನ ಅಂಗಿಯ ಜೇಬಿಗೆ, “PRIVATE: To Barat Kaan” ಹೆಸರಿದ್ದ ಲಕೋಟೆಯೊಂದನ್ನು ತೂರಿಸಿಟ್ಟು ಅದೇ ಮಧ್ಯಾಹ್ನ ಬೆಂಗಳೂರಿಗೆ ಹೊರಟುಹೋದರು.
ಫಿರ್ಯಾದಿ ಇಂದುಮತಿ ಗಂಡ ಕಾಶಿನಾಥ ಸಾ: ಕುಂಬಾರವಾಡಾ ಬೀದರ ರವರ ಗಂಡನಾದ ಕಾಶಿನಾಥ ಸಿ.ಹೆಚ.ಸಿ-560 ರವರು ಸುಮಾರು 25 ವರ್ಷಗಳಿಂದ ಪೋಲಿಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಸುಮಾರು ತಿಂಗಳಿನಿಂದ ಕ್ಯಾನ್ಸರ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಕುರಿತು ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ನಾರಾಯಣ ಹೃದಯಾಲಯ ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಹೋರ ರೋಗಿಯಾಗಿ ಚಿಕತ್ಸೆ ಪಡೆಯುತ್ತಿದ್ದರು, ಹೀಗಿರುವಾಗ ದಿನಾಂಕ 18-12-2018 ರಂದು ಫಿರ್ಯಾದಿಯವರ ಗಂಡ ಬೀದರ ಕುಂಬಾರವಾಡಾ ಮನೆಯಲ್ಲಿದ್ದಾಗ ದಿನಂತೆ ಎದ್ದು ನೈಸರ್ಗಿಕ ಕರೆಗೆ ಬಾತ ರೂಮಗೆ ಹೋದಾಗ ಬಾತ ರೂಮಿನಲ್ಲಿ ಆಕಸ್ಮಿಕವಾಗಿ ಬಿದ್ದ ಪ್ರಯುಕ್ತ 108 ಅಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಕೂಡಿಸಿಕೊಂಡು ಜಿಲ್ಲಾ ಆಸ್ಪತ್ರಗೆ ತಂದಾಗ ವೈಧ್ಯಾಧೀಕಾರಿಯವರು ಪರಿಕ್ಷಿಸಿ ಗಂಡ ಕಾಶೀನಾಥ ರವರು ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದು ಇರುತ್ತದೆ, ತನ್ನ ಗಂಡನ ಮರಣದಲ್ಲಿ ಯಾರ ಮೇಲೆಯೂ ಯಾವುದೆ ರೀತಿಯ ಸಂಶಯವಿರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. OgÁzÀ(©) ¥Éưøï oÁuÉ C¥ÀgÁzsÀ ¸ÀA. 155/2018, PÀ®A. 457, 380 L¦¹ :- ¢£ÁAPÀ 17-12-2018 gÀAzÀÄ 2200 UÀAmɬÄAzÀ ¢£ÁAPÀ 18-12-2018 gÀAzÀÄ 0500 UÀAmÉAiÀÄ ªÀÄzsÁåªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢ PÁ²£ÁxÀ vÀAzÉ ®¸ÀÌgÀ Z˺Át ¸Á: £ÀgÀ¹AUÀ¥ÀÆgÀ vÁAqÁ gÀªÀgÀ ªÀÄ£ÉUÉ §AzÀÄ eÁ°AiÀÄ vÀnÖAiÀÄ M¼ÀV¤AzÀ EzÀÝ PÉÆArAiÀÄ£ÀÄß eÁ°¬ÄAzÀ PÉÊ ºÁQ vÉUÉzÀÄ ªÀÄ£ÉAiÉƼÀUÉ §AzÀÄ ªÀÄ£ÉAiÀÄ°è£À £ÀUÀzÀÄ ºÀt 25,000/- gÀÆ., 5 UÁæA §AUÁgÀzÀ MAzÀÄ GAUÀgÀÄ C.Q 15,000/- gÀÆ., MAzÉÆAzÀÄ vÉƯÉAiÀÄ MlÄÖ 4 ¨É½îAiÀÄ GAUÀgÀÄUÀ¼ÀÄ C.Q 800/- gÀÆ., §AUÁgÀzÀ MlÄÖ 25 ªÀÄtÂUÀÄAqÁUÀ¼ÀÄ CAzÁdÄ 2 UÁæA. C.Q 3000/- gÀÆ., MAzÀÄ 5 UÁæA §AUÁgÀzÀ ªÀÄÄUÀÄwÛ C.Q 15,000/- gÀÆ. ºÁUÀÆ ªÉÆèÉʯï F jÃwAiÀiÁV ¨É½î §AUÁgÀ ªÀÄvÀÄÛ £ÀUÀzÀÄ ºÀt ºÁUÀÆ ªÉƨÉʯï PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 18-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. OgÁzÀ(©) ¥Éưøï oÁuÉ C¥ÀgÁzsÀ ¸ÀA. 154/2018, PÀ®A. ºÀÄqÀÄV PÁuÉ :- ದಿನಾಂಕ 14-12-2018 ರಂದು ಫಿರ್ಯಾದಿ ಶಿವಕುಮಾರ ತಂದೆ ಸಿದ್ರಾಮಪ್ಪಾ ಕಾಡಗೆ ಸಾ: ಟೀಚೇರ ಕಾಲೂನಿ ಔರಾದ(ಬಿ) ರವರು ತನ್ನ ಕೆಲಸಕ್ಕಾಗಿ ಮನೆಯಿಂದ ಹೋಗಿ 1930 ಗಂಟೆಯಾದರು ಸಹ ಮನೆಗೆ ಹೋಗಿರುವುದಿಲ್ಲ, 1930 ಗಂಟೆಗೆ ಫಿರ್ಯಾದಿಯವರ ಹೆಂಡತಿ ಲಕ್ಷ್ಮೀ ರವರು ಕರೆ ಮಾಡಿ ತಿಳಿಸಿದ್ದೇನೆಂದರೆ 1900 ಗಂಟೆಯಿಂದ ಮನೆಯಲ್ಲಿದ್ದ ನಮ್ಮ ಮಗಳು ಕೀರ್ತನಾ ಇವಳು ಕಾಣಿಸುತ್ತಿಲ್ಲ ಎಲ್ಲಿ ಹೋಗಿದ್ದಾಳೆಯೆ? ಎಂದು ಸಹ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರಿಂದ ಫಿರ್ಯಾದಿಯು ಮನೆಗೆ ಹೋಗಿ ಪುನಃ ತನ್ನ ಹೆಂಡತಿಯೊಂದಿಗೆ ವಿಚಾರಣೆ ಮಾಡಿ ಕೀರ್ತನಾ ಇವಳಿಗೆ ಹುಡುಕಾಡುತ್ತಾ ಔರಾದ ಪಟ್ಟಣದಲ್ಲಿ ಹೋಗಿ ಎಲ್ಲಾ ಕಡೆಗೂ ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ, ನಂತರ ಈ ಘಟನೆ ಬಗ್ಗೆ ತಮ್ಮ ಸಂಬಂದಿಕರಿಗೆ ಕರೆ ಮಾಡಿ ವಿಚಾರಣೆ ಮಾಡಿದ್ದು ಕೀರ್ತನಾ ಇವಳು ಎಲ್ಲಿಯು ಇರುವ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ, ಅಂದಿನಿಂದ ಇಲ್ಲಿಯವರೆಗೆ ಎಲ್ಲಾ ಸಂಬಂಧಿಕರ ಮನೆಗೆ ಹೋಗಿ ವಿಚಾರಣೆ ಮಾಡಿ ಹುಡುಕಾಡಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ, ಕಿರ್ತನಾ ಇಕೆಯು ಎಲ್ಲಿ ಹೋಗಿ ಕಾಣೆಯಾಗಿರುತ್ತಾಳೆ ಗೊತ್ತಿಲ್ಲ, ಅಂದು ಕಿರ್ತನಾ ಇಕೆಯು ಗುಲಾಬಿ ಬಣ್ಣದ ಚೂಡಿದರ ಡ್ರೇಸ ಧರಿಸಿದ್ದು, ಚಹೆರಾ ಪಟ್ಟಿ ಉದ್ದನೆಯ ಮುಖ ಸಾಧರಣ ಮೈಕಟ್ಟು ಬಿಳಿ ಮೈಬಣ್ಣ ಹೊಂದಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 18-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 115/2018, ಕಲಂ. 279, 337, 338 ಐಪಿಸಿ :- ದಿನಾಂಕ 18-12-2018 ರಂದು ಫಿರ್ಯಾದಿ ವನಮಲಾ ಗಂಡ ನರಸಿಂಗ್ ಖಾಂಡೇಕರ್, ವಯ: 56 ವರ್ಷ, ಜಾತಿ: ಮರಾಠ, ಸಾ: ಗಂಗಾ ಕಾಲೋನಿ ಬಸವಕಲ್ಯಾಣ ರವರು ತಮ್ಮ ಕಾಲೋನಿಯ ಗೆಳತಿಯರಾದ ಕಲಾವತಿ ಗಂಡ ವಿಠಲರಾವ ಭಾಲ್ಕೇಕರ್ ವಯ: 55 ವರ್ಷ, ಶಾಂತಾಬಾಯಿ ಗಂಡ ಜಯಪ್ರಕಾಶ ಪಂಚಾಳ ವಯ: 65 ವರ್ಷ, ಮಾಲಾಶ್ರೀ ಗಂಡ ಲೋಕೇಶ ವಯ: 28 ವರ್ಷ ಮತ್ತು ಲೋಕೇಶ ತಂದೆ ಜಯಪ್ರಕಾಶ ವಯ: 32 ವರ್ಷ ಸಾ: ಎಲ್ಲರೂ ಗಂಗಾ ಕಾಲೋನಿ ಬಸವಕಲ್ಯಾಣ ರವರೆಲ್ಲರೂ ಕೂಡಿ ಲೊಕೇಶ ಇವರ ಕಾರ ನಂ. ಎಮ್.ಹೆಚ್-02/ಪಿಎ-7178 ನೇದ್ದರಲ್ಲಿ ಕುಳಿತು ಖಾಸಗಿ ಕೆಲಸ ಕುರಿತು ಬಸವಕಲ್ಯಾಣದಿಂದ ಹುಮನಾಬಾದ ಮಾರ್ಗವಾಗಿ ಕಲಬುರಗಿಗೆ ಹೋಗುವಾಗ ಲೊಕೇಶ ಇವನು ವಾಹನ ಚಲಾಯಿಸಿಕೊಂಡು ಬಂಗ್ಲಾ – ಹುಮನಾಬಾದ ರಾ.ಹೇ.ನಂ 65 ರೋಡ ಮೇಲೆ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಒಂದು ಲಾರಿ ನಂ. ಕೆಎ-56/1191 ನೇದ್ದರ ಚಾಲಕನಾದ ಆರೋಪಿ ಜಮೀಲಶಾ ಸಾ: ರಾಜೇಶ್ವರ ಇತನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಯರಬಾಗ ಕ್ರಾಸ್ ಹತ್ತಿರ ಒಮ್ಮೇಲೆ ಬ್ರೇಕ್ ಹಾಕಿ ಯಾವುದೇ ಮುನ್ಸೂಚನೆ ನೀಡದೇ ಯು ಟರ್ನ ತೆಗೆದುಕೊಳ್ಳುತ್ತಿರುವಾಗ ಆರೋಪಿ ಲೋಕೇಶ ತಂದೆ ಜೈಪ್ರಕಾಶ ಪಾಂಚಳ, ವಯ: 32 ವರ್ಷ ಸಾ: ಬಸವಕಲ್ಯಾಣ ಈತನು ಸಹ ತನ್ನ ಕಾರನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಲಾರಿಯ ಹಿಂದಿನ ಬಲಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಬಲಗೈ, ಬಲಗಾಲ ಮೊಳಕಾಲ ಕೆಳಗೆ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ಕಲಾವತಿ ರವರ ಬಲಭುಜಕ್ಕೆ ಭಾರಿ ಗುಪ್ತಗಾಯ, ತಲೆಯ ಬಲಭಾಗಕ್ಕೆ ರಕ್ತಗಾಯವಾಗಿರುತ್ತದೆ, ಶಾಂತಾಬಾಯಿ ರವರ ಬಲಗೈಗೆ, ಗಟಾಯಿಗೆ ಮತ್ತು ತೆಲೆಗೆ ಗುಪ್ತಗಾಯವಾಗಿರುತ್ತದೆ ಮತ್ತು ಮಾಲಾಶ್ರೀ ರವರಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ ಹಾಗೂ ಆರೋಪಿ ಲೊಕೇಶ ಇತನ ಎಡಗಣ್ಣಿಗೆ ಮತ್ತು ಮೂಗಿಗೆ ಗುಪ್ತಗಾಯವಾಗಿರುತ್ತದೆ, ಆಗ ಆರೋಪಿ ಜಮೀಲಶಾ ಮತ್ತು ಲೋಕೆಶ ಕೂಡಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿ ರಾಜೇಶ್ವರ ಸರ್ಕಾರಿ ಆಸ್ಪತ್ರಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 116/2018, ಕಲಂ. 279, 338 ಐಪಿಸಿ :- ದಿನಾಂಕ 18-12-2018 ರಂದು ಫಿರ್ಯಾದಿ ರವೀಂದ್ರ ತಂದೆ ಸೂರ್ಯಕಾಂತ ಸಜ್ಜನಶೆಟ್ಟಿ, ವಯ: 35 ವರ್ಷ, ಜಾತಿ: ಗಾಣಿಗ, ಸಾ: ರಾಜೇಶ್ವರ ರವರು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-38/ಎಫ್-1215 ನೇದ್ದರ ಮೇಲೆ ಚಾಲಕನಾಗಿ ಹಾಗೂ ಝರಣಪ್ಪ ತಂದೆ ನಾಗಪ್ಪ ಜಮಾದಾರ ಸಾ: ಹಳ್ಳಿಖೇಡ (ಬಿ) ರವರು ನಿರ್ವಾಹಕರಾಗಿದ್ದು, ಫಿರ್ಯಾದಿಯು ಬಸನ್ನು ಬಸವಕಲ್ಯಾಣದಿಂದ ಹುಮನಾಬಾದ ಮಾರ್ಗವಾಗಿ ಬೀದರಗೆ ಪ್ರಯಾಣಿಕರನ್ನು ತೆಗೆದುಕೊಂಡು ಹೋಗುತ್ತಿದ್ದು, ರಾ.ಹೇ. ನಂ 65 ರ ಮೇಲೆ ಹುಮನಾಬಾದ ಬಂಗ್ಲಾ ರೋಡಿನ ಮೇಲೆ ಬಂಗ್ಲಾ ಬ್ರೀಡ್ಜ ಹತ್ತಿರ ಬಂದಾಗ ಬಸ್ಸಿನ ಹಿಂಭಾಗದಲ್ಲಿ ಯಾರೋ ಗುದ್ದಿದ ಹಾಗೇ ಶಬ್ದ ಕೇಳಿ ಫಿರ್ಯಾದಿಯು ಬಸ್ಸನ್ನು ನಿಲ್ಲಿಸಿ ಕೆಳಗೆ ಇಳಿದು ನೋಡಲು ಮೋಟಾರ ಸೈಕಲ ನಂ. ಕೆಎ-39/ಕೆ-7896 ನೇದರ ಚಾಲಕಾದ ಆರೋಪಿ ಸಂತೋಷ ತಂದೆ ಅಣ್ಣೆಪ್ಪ ಸಿಂಧೆ, ವಯ : 28 ವರ್ಷ, ಸಾ : ಮೊಳಕೇರಾ ಇತನು ತನ್ನ ಮೋಟಾರ ಸೈಕಲ ಹಿಂಭಾಗ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಹಿಂದೆ ಎಡಭಾಗಕ್ಕೆ ಡಿಕ್ಕಿ ಮಾಡಿ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದ್ದು, ಆರೋಪಿಯ ಎಡಗಾಲ ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಮೋಟರ ಸೈಕಲ ಹಿಂದೆ ಕುಳಿತ ವ್ಯಕ್ತಿಗೆ ಬಲಗಾಲ ಮೊಳಕಾಲ – ಪಾದದ ಮದ್ಯ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿ ಹಾಗೂ ಬಸ್ ನಿರ್ವಾಹಕರಾದ ಝರಣಪ್ಪ ಹಾಗೂ ಇತರರು ಕೂಡಿ ಗಾಯಗೊಂಡ ಇಬ್ಬರಿಗೂ 108 ಅಂಬುಲೇನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚರ ಪೊಲೀಸ್ ಠಾಣೆ ಅಪರಾಧ ಸಂ. 153/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 18-12-2018 ರಂದು ಫಿರ್ಯಾದಿ ಶಂಕರ ತಂದೆ ಮಾಣಿಕ ಪವಾರ ವಯ: 30 ವರ್ಷ, ಜಾತಿ: ಪರಿಶಿಷ್ಟ ಜಾತಿ, ಸಾ: ಕಲ್ಲೂರ ತಾಂಡಾ, ತಾ: ಹುಮನಾಬಾದ ರವರ ಚಿಕ್ಕಪ್ಪನ ಮಗನಾದ ಅನಿಲ ತಂದೆ ಶಿವಾಜಿ ಪವಾರ ತನ್ನ ಮೋಟಾರ್ ಸೈಕಲ್ ನಂ. ಕೆಎ-39/ಆರ್-1196 ನೇದರ ಮೇಲೆ ತಮ್ಮ ಸಂಬಂಧಿ ರಮೇಶ ತಂದೆ ಶಿವರಾಜ ಪವಾರ ಇವನಿಗೆ ಕೂಡಿಸಿಕೊಂಡು ತೊಗರಿ ಮಾರಾಟ ಮಾಡಲು ಹುಮನಾಬಾದಕ್ಕೆ ಹೋಗಿ ಬರುತ್ತೇವೆ ಅಂತ ತಿಳಿಸಿ ಮನೆಯಿಂದ ಹುಮನಾಬಾದಕ್ಕೆ ಬಂದು ತೊಗರಿ ಮಾರಾಟ ಮಾಡಿಕೊಂಡು ಮರಳಿ ಮನೆಗೆ ಹೋಗುತ್ತಿದ್ದಾಗ ಅನಿಲ ಇವನು ತನ್ನ ಮೋಟಾರ್ ಸೈಕಲ್ ರೋಡಿನ ಬದಿಯಲ್ಲಿ ನಿಧಾನವಾಗಿ ಚಲಾಯಿಸಿಕೊಂಡು ಎಸಿಸಿ ಸಿಮೆಂಟ್ ಉಗ್ರಾಣದ ಹತ್ತಿರ ಬಂದಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಕಲ್ಲೂರ ಕಡೆಯಿಂದ ಅಪರಿಚಿತ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಾಂಗ್ ಸೈಡಿನಲ್ಲಿ ಬಂದು ಅನಿಲ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಇಬ್ಬರೂ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದು, ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಲಾರಿಯ ಸಮೇತ ಓಡಿ ಹೋಗಿರುತ್ತಾನೆ, ಇದರಿಂದ ಅನಿಲ ಇವನಿಗೆ ತಲೆಗೆ ತೀವ್ರ ರಕ್ತಗಾಯ ಮತ್ತು ಬಲಗಾಲ ತೊಡೆಗೆ ತೀವ್ರ ಗುಪ್ತಗಾಯಗಳು ಆಗಿರುತ್ತವೆ, ರಮೇಶ ಇವನಿಗೆ ಬಲಗಾಲ ತೊಡೆಗೆ ತೀವ್ರ ಗುಪ್ತಗಾಯ ಆಗಿರುತ್ತದೆ, ನಂತರ ಇಬ್ಬರಿಗೆ 108 ಅಂಬುಲೆನ್ಸದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 188/2018, ಕಲಂ. 41(1) (ಡಿ), 102 ಸಿ.ಆರ್.ಪಿ.ಸಿ, 379 ಐಪಿಸಿ :- ದಿನಾಂಕ 17-12-2018 ರಂದು ಫಿರ್ಯಾದಿ ಎಂ.ಎಂ ಡಪ್ಪಿನ ಸಿಪಿಐ ಮಂಠಾಳ ವೃತ್ತ ರವರು ತಾಲೂಕಾ ಸಬ್ ಡಿವಿಷನ ಎನ್.ಅರ್.ಸಿ ಮಾಡುತ್ತಾ ದಿನಾಂಕ 18-12-2018 ರಂದು 0230 ಗಂಟೆಗೆ ಕಿಟ್ಟಾ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಮೋಟಾರ ಸೈಕಲ ಮೇಲೆ ಬರುತ್ತಿದ್ದ ಆರೋಪಿ ಮಹೇಶ @ ಬಬಲು ತಂದೆ ಈರಣ್ಣಾ ವಜಿಂದರ ವಯ: 25 ವರ್ಷ, ಜಾತಿ: ಹೇಳವಾ, ಸಾ: ಜೇರಪೇಟ ಗಲ್ಲಿ ಹುಮನಾಬಾದ, ಸದ್ಯ: ಈಶ್ವರ ನಗರ ಬಸವಕಲ್ಯಾಣ ಇತನು ಪೊಲೀಸ್ ಜೀಪ ನೋಡಿ ಮೋಟಾರ ಸೈಕಲ ನಿಲ್ಲಿಸಿ ಓಡಲು ಪ್ರಾರಂಬಿಸಿದನು, ಆಗ ಸಿಪಿಐ ರವರು ಸಿಬ್ಬಂದಿಯವರೊಂದಿಗೆ ಬೆನ್ನು ಹತ್ತಿ ಆತನಿಗೆ ಹಿಡಿದುಕೊಂಡು ಆತನು ಚಲಾಯಿಸುತ್ತಿದ್ದ ಹಿರೊ ಹೊಂಡಾ ಸ್ಲ್ಪೇಂಡರ ಪ್ರೋ ಮೋಟಾರ ಸೈಕಲ ನಂ. ಕೆಎ-39/ಕೆ-6250 ನೇದಕ್ಕೆ ಸಂಬಂದಿಸಿದ ಕಾಗದ ಪತ್ರಗಳನ್ನು ಹಾಜರ ಪಡಿಸಲು ತಿಳಿಸಿದಾಗ ತನ್ನ ಹತ್ತಿರ ಮೋಟಾರ ಸೈಕಲಿಗೆ ಸಂಬಂದಿಸಿದ ಯಾವುದೇ ದಾಖಲಾತಿಗಳು ಇಲ್ಲಾ ಅಂತಾ ತಿಳಿಸಿದನು, ನಂತರ ಆತನ ಮೇಲೆ ಸಂಶಯ ಬಂದು ಆತನಿಗೆ ಮೋಟಾರ ಸೈಕಲದೊಂದಿಗೆ ತಂದು ವಿಚಾರಣೆಗೆ ಒಳಪಡಿಸಿದಾಗ ತಾನು 5 ಮೋಟಾರ ಸೈಕಲಗಳನ್ನು ಕಳವು ಮಾಡಿದ್ದು ಮಾರಾಟ ಮಾಡಲು ಮನೆಯಲ್ಲಿಟ್ಟಿದ್ದು ಅದರಲ್ಲಿ ಒಂದು ಮೋಟಾರ ಸೈಕಲ ಇತನ ಜೊತೆಯಲ್ಲಿ ಇದ್ದದ್ದು ಇರುತ್ತದೆ ಹಾಗೂ ಉರ್ಕಿ ಗ್ರಾಮದಲ್ಲಿ ಬಂಗಾರ ವಡವೆ ಹಾಗು ಹಣ ಕಳವು ಮಾಡಿಕೊಂಡಿದ್ದು ಬಂಗಾರದ ವಡವೆಗಳು ಮನೆಯಲ್ಲಿಟ್ಟಿದ್ದು ಹಾಗು ಹಣ ಖರ್ಚು ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದು ಜೊತೆಯಲ್ಲಿ ಬಂದರೆ ಕಳವು ಮಾಡಿದ ಮೋಟಾರ ಸೈಕಲಗಳು ಮತ್ತು ಕಳವು ಮಾಡಿದ ಒಡವೆಗಳನ್ನು ಹಾಜರ ಪಡಿಸುತ್ತೇನೆ ಅಂತಾ ತಿಳಿಸಿರುತ್ತಾನೆ, ಪಂಚರ ಸಮಕ್ಷಮ ಪೊಲೀಸ್ ಠಾಣೆಯಲ್ಲಿದ್ದ ಹಿರೊ ಹೊಂಡಾ ಸ್ಲ್ಪೇಂಡರ ಪ್ರೋ ಮೋಟಾರ ಸೈಕಲ ನಂ. ಕೆಎ-39/ಕೆ-6250 ನೇದ್ದು ಇದ್ದು ಅ.ಕಿ 30,000/- ನೇದ್ದು ಜಪ್ತಿ ಮಾಡಿಕೊಂಡು ಅದರಂತೆ ಪಂಚರ ಸಮಕ್ಷಮ 1) ಬಜಾಜ ಪ್ಲಾಟಿನಂ ಮೋಟಾರ ಸೈಕಲ ನಂ. ಎಪಿ-04/ಎಂ-1822 ನೇದ್ದು ಇದ್ದು ಅ.ಕಿ 10,000/- ರೂ., 2) ಹಿರೊ ಸೂಪರ ಸ್ಲ್ಪೇಂಡರ ಮೋಟಾರ ಸೈಕಲ ನಂ. ಎಂಎಚ್-25/ಎಎ-5899 ನೇದ್ದು ಇದ್ದು ಅ.ಕಿ 10,000/- ರೂ., 3) ಹಿರೊ ಹೊಂಡಾ ಫ್ಯಾಶನ ಪ್ಲಸ ಮೋಟಾರ ಸೈಕಲ ನಂ. ಎಂಎಚ್-24/ಕ್ಯೂ-5379 ನೇದ್ದು ಇದ್ದು ಅ.ಕಿ 10,000/- ರೂ., ಹಾಗೂ 4) ಟಿ.ವಿ.ಎಸ್ ಎಕ್ಸ ಎಲ್ ಮೋಪೆಡ್ ಮೋಟಾರ ಸೈಕಲ ನಂಬರ ಇಲದ್ದು ಚೆಸ್ಸಿ ನಂ. ಎಮ್.ಡಿ.621.ಬಿ.ಡಿ.13.ಡಿ.1.ಎಫ್.93658 ನೇದ್ದು ಅ.ಕಿ 4,000/- ನೇದು ಇದ್ದು, ಸದರಿ ಮೋಟಾರ ಸೈಕಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 189/2018, ಕಲಂ. 41(1) (ಡಿ), 102 ಸಿ.ಆರ್.ಪಿ.ಸಿ :- ದಿನಾಂಕ 18-12-2018 ರಂದು ಫಿರ್ಯಾದಿ ಎಂ.ಎಂ. ಡಪ್ಪಿನ ಸಿಪಿಐ ಮಂಠಾಳ ವೃತ್ತ ರವರು ರವರು ಪೆಟ್ರೊಲಿಂಗ ಕುರಿತು ರಾಜೇಶ್ವರದಿಂದ ಬಸವಕಲ್ಯಾಣದ ಕಡೆಗೆ ಬರುತ್ತಾ ರಾಷ್ಟ್ರೀಯ ಹೆದ್ದಾರಿ ಮೇಲೆ ತಡೊಳಾ ಬ್ರೀಡ್ಜ ನಂತರ ನಿಂತು ಸಿಬ್ಬಂದಿಯವರೊಂದಿಗೆ ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ಬಸವಕಲ್ಯಾಣ ಕಡೆಯಿಂದ ಬರುತ್ತಿದ್ದ ಮಹೀಂದ್ರಾ ಜೈಲೊ ಜೀಪ ನೇದ್ದರ ಚಾಲಕ ತನ್ನ ವಾಹನವನ್ನು ನಿಲ್ಲಿಸಿ ಹೊಲದಲ್ಲಿ ಕೈಯಲ್ಲಿ ಬ್ಯಾಗ ಹಿಡಿದುಕೊಂಡು ಓಡಿ ಹೋದನು, ನಂತರ ಸಿಪಿಐ ರವರು ವಾಹನದ ಹತ್ತಿರ ಹೋಗಿ ಪರಿಶೀಲಿಸಲು ಸದರಿ ವಾಹನ ಸಂ. ಎಂಎಚ್-04/ಇಎಸ್-5197 ನೇದ್ದು ಇದ್ದು ಸದರಿ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ವಾಹನದ ಮಧ್ಯದ ಸೀಟಿನಲ್ಲಿ ಕುಳಿತ್ತಿದ್ದು, ಸದರಿಯವರು ತಮ್ಮ ಹೆಸರು ವಿಳಾಸ ಕೇಳಲು ತಡಬಡಾಯಿಸುತ್ತಾ ಸದರಿ ಓಡಿ ಹೊದ ವ್ಯಕ್ತಿಯೇ ನಮ್ಮನ್ನು ಕರೆದುಕೊಂಡು ಬಂದಿರುತ್ತಾನೆ ಎಂದು ಹೇಳುತ್ತಿದ್ದಂತೆಯೇ ಸಂಶಯ ಉಂಟಾಗಿ ಸದರಿ ವಾಹನವನ್ನು ಪರಿಶೀಲಿಸಲು ಸದರಿ ವಾಹನದ ಹಿಂದಿನ ಸೀಟನ್ನು ಮಾಡಿಫೈ ಮಾಡಿದ್ದು ಅಕ್ರಮವಾಗಿ ವಸ್ತುಗಳನ್ನು ಸಾಗಿಸುವ ಹಾಗೇ ಮಾಡಿಫೈ ಮಾಡಲಾಗಿದ್ದು, ಸದರಿ ಸೀಟನಲ್ಲಿ ಯಾವುದೇ ವಸ್ತುಗಳು ದೊರೆಯಲಿಲ್ಲಾ, ಇಬ್ಬರನ್ನು ವಾಹನದ ಕೆಳಗೆ ಇಳಿಸಿ ಒಬ್ಬೊಬರ ಹೆಸರು ಕೇಳಲು ಒಬ್ಬನು ತನ್ನ ಹೆಸರು ತಾನಾಜಿ ತಂದೆ ಬಾಬುಶಾ ಜಾಧವ ವಯ: 28 ವರ್ಷ, ಜಾತಿ: ವಡ್ಡರ, ಸಾ: ಕುಂಟೆವಾಡಿ, ಜಿ: ಅಹ್ಮದ ನಗರ, ತಾ: ಜಾಮಕೊಟ, ಇನ್ನೊಬ್ಬ ಬಜರಂಗ ತಂದೆ ಬಾನುದಾಸ ಪವಾರ ವಯ: 38 ವರ್ಷ, ಸಾ: ವಡಗಾಂವ, ತಾ: ಕಮರಾಳ, ಜಿ: ಸೋಲಾಪೂರ ಅಂತಾ ತಿಳಿಸಿದನು, ಓಡಿ ಹೊದ ವ್ಯಕಿಯ ಹೆಸರು ಅನೀಲ ಪವಾರ ಆತನ ಮೋಬೈಲ್ ಸಂ. 9881552455 ಅಂತಾ ಇರುತ್ತದೆ ಎಂದು ತಿಳಿಸಿದರು, ಬಜರಂಗ ಇತನ ಹತ್ತಿರ ಇದ್ದ ವಸ್ತುಗಳನ್ನು ಪರಿಶೀಲಿಸಲು ಆತನಲ್ಲಿರುವ ಒಂದು ಕರಿಯ ಬ್ಯಾಗನ್ನು ಪರಿಶೀಲಿಸಲು ಅದರಲ್ಲಿ ಹಣವಿದ್ದು, ಸದರಿ ಹಣದ ಬಗ್ಗೆ ವಿಚಾರಿಸಲು ಸದರಿ ಹಣ ಅನೀಲ ಪವಾರನದ್ದು ಇದ್ದು ಅವನು ಎಲ್ಲಿಂದ ತಂದಿರುತ್ತಾನೆ ಎತಕ್ಕಾಗಿ ತಂದಿರುತ್ತಾನೆ ನನಗೆ ಗೊತ್ತುರುವುದಿಲ್ಲಾ ಅಂತಾ ತಿಳಿಸಿರುತ್ತಾನೆ, ಸದರಿ ವಾಹನದ ಮಾಲಿಕತ್ವದ ಬಗ್ಗೆ ವಿಚಾರಿಸಲು ಸದರಿ ವಾಹನವು ಯಾರದು ಎಂಬುದು ಗೊತ್ತಿಲ್ಲಾ ಸದರಿ ವಾಹನ ಅನೀಲ ತಂದಿರುತ್ತಾನೆ, ಎಲ್ಲಿಂದ ತಂದಿರುತ್ತಾನೆ? ಯಾರದು ತಂದಿರುತ್ತಾನೆ? ಎಂಬ ವಿಷಯ ನನಗೆ ಗೊತ್ತಿಲ್ಲಾವೆಂದು ತಿಳಿಸಿರುತ್ತಾನೆ, ಕಾರಣ ಸದರಿ ಇಬ್ಬರು ವ್ಯಕ್ತಿಗಳ ಮೇಲೆ ಸಂಶಯ ಕಂಡು ಬಂದು ಸದರಿ ವಾಹನ ಮತ್ತು ಹಣವನ್ನು ಯಾವುದೊ ಅಪರಾಧ ವೆಸಗಿ ಅಥವಾ ಅಪರಾಧವೆಸಗುವ ಉದ್ದೇಶದಿಂದ ತಂದಿರಬಹುದೆಂದು ಅಂತಾ ಸಂಶಯ ಬಂದಿರುತ್ತದೆ, ಕಾರಣ ಸದರಿ ಹಣ ಮತ್ತು ವಾಹನವನ್ನು ಜಪ್ತಿ ಮಾಡಿಕೊಳ್ಳುವ ಕುರಿತು ಇಬ್ಬರು ಪಂಚರನ್ನು ಹಾಜರ ಪಡಿಸಿಕೊಂಡು ಸದರಿ ಪಂಚರ ಸಮಕ್ಷಮ ಹಣವನ್ನು ಪರಿಶೀಲಿಸಲು ಒಟ್ಟು ಹಣ 1,60,000/- ರೂಪಾಯಿ ಕಂಡುಬಂದಿದ್ದು, ಸದರಿ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದು ಮತ್ತು ಸದರಿ ವಾಹನವನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನ ಸೋಂಕಿತರ ಸಂಖ್ಯೆಯಿಂದ ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 (3) ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದಾರೆ. ಮಾರ್ಚ್‌ 29ರಿಂದಲೇ ದ.ಕ. ಜಿಲ್ಲೆಯಲ್ಲಿ 144(3) ಸೆಕ್ಷನ್‌ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ, ಹೋಳಿಹಬ್ಬ, ಶಬೇ ಬರಾಅತ್ , ಗುಡ್ ಫ್ರೈಡೇ ಇತ್ಯಾದಿ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಮೈದಾನ, ಉದ್ಯಾನವನ, ಮಾರುಕಟ್ಟೆ, ಧಾರ್ಮಿಕ ಪ್ರದೇಶಗಳು ಇತ್ಯಾದಿ ಪ್ರದೇಶದಲ್ಲಿ ಸಾರ್ವಜನಿಕ ಸಮಾರಂಭಗಳನ್ನು ಸಭೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವಜನಿಕರು ಗುಂಪಾಗಿ ಹೆಚ್ಚು ಸೇರುವಂತಹ ಜಾತ್ರೆ, ಮೇಳ, ಸಮಾವೇಶ, ಸಮ್ಮೇಳನ, ಆಚರಣೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಕೊರೋನ ವೈರಸ್‌ ಸೋಂಕು ಹರಡುವ ಸಾಧ್ಯಗಳಿವೆ. ಈ ಹಿನ್ನೆಲೆಯಲ್ಲಿ ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ ಮಾರ್ಚ್‌ 29 ರಿಂದ ಮುಂದಿನ ಸೂಚನೆಯ ವರೆಗೆ ಜಿಲ್ಲೆಯಾದ್ಯಂತ ಮೇಲೆ ತಿಳಿಸಿರುವ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸ ಲಾಗಿದೆ. ಅಲ್ಲದೆ, ಜಿಲ್ಲೆಯಾದ್ಯಂತ 5 ಜನಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿ, ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಮುಂದಿನ ಆದೇಶದವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ ಎನ್ನಲಾಗಿದೆ. Posted in ಪ್ರಧಾನ ಸುದ್ದಿಗಳು, ಪ್ರಮುಖ ಸುದ್ದಿಗಳು, ಸುದ್ದಿಗಳು, ಸ್ಥಳೀಯ ಸುದ್ದಿಗಳು, ಹೊಸ ಸುದ್ದಿಗಳು Tags: ಕೊರೋನ, ಜಿಲ್ಲಾಧಿಕಾರಿ, ಡಾ.ರಾಜೇಂದ್ರ ಕೆ.ವಿ, ಸೆಕ್ಷನ್ ಜಾರಿ
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಶೈಲಜಾ ಸುರೇಶ ಅವರ ಕಾದಂಬರಿ-ಹೃದಯ ರಾಗ. ಪ್ರೀತಿ-ಪ್ರೇಮವು ದೈಹಿಕ ಆಕರ್ಷಣೆಯನ್ನೂ ಮೀರಿದ ಪಾವಿತ್ರತೆ ಇರುವ ಮನೋಸ್ಥಿತಿ ಎಂಬುದು ಈ ಕಾದಂಬರಿಯ ಕಥಾ ವಸ್ತು.ಸಮಾಜ-ಸಂಪ್ರದಾಯಕ್ಕೆ ಪತಿ ಹಾಗೂ ಪ್ರಿಯಕರನಿಂದ ಸಮಾನ ಅಂತರ ಕಾಯ್ದುಕೊಂಡೇ ತನ್ನ ಸ್ವಾಭಿಮಾನಿ ಬದುಕು ನಡೆಸುವ ಮಹಿಳೆಯೊಬ್ಬಳು ಈ ಕಾದಂಬರಿಯ ನಾಯಕಿ. ಸ್ತ್ರೀ ಸಮಾನತೆ ಸಮರ್ಥಿಸುವ ಹಾಗೂ ಶೋಷಣೆ ವಿರೋಧಿ ಧ್ವನಿಯ ಸಂಕೇತ ಅವಳು. ಗುಲಬರ್ಗಾ ವಿ.ವಿ. ಜಯತೀರ್ಥ ರಾಜಪುರೋಹಿತ ಕಥಾ ಸ್ಪರ್ಧೆಯಲ್ಲಿ ’ಹೃದಯರಾಗ’ ಕಥೆಯು ಉತ್ತಮ ಕಥೆ ಎಂದು ಆಯ್ಕೆಯಾಗಿತ್ತು. ಕೇವಲ 8 ಪುಟಗಳಲ್ಲಿ ಅಡಕವಾಗಿದ್ದ ಈ ಕಥೆಯ ಆಳ-ವಿಸ್ತಾರವನ್ನು ಹಿಗ್ಗಿಸಿ ಕಾದಂಬರಿ ರೂಪ ಕೊಡಲಾಗಿದೆ ಎಂದು ಲೇಖಕಿ ಶೈಲಜಾ ಸುರೇಶ್ ಹೇಳಿಕೊಂಡಿದ್ದಾರೆ. ಸಂಪ್ರದಾಯದ ಸಂಕೋಲೆಗಳಿಂದ ಸ್ತ್ರೀಯು ಮುಕ್ತಳಾಗಬೇಕು ಹಾಗೂ ಅದಕ್ಕೆ ಬೇಕಾಗುವ ಮನಸ್ಸಿನ ಸದೃಢತೆಗಾಗಿ ಪೂರ್ವ ಸಿದ್ಧತೆ ಅಗತ್ಯ ಎಂಬ ಆಶಯದೊಂದಿಗೆ ಕಾದಂಬರಿ ರಚಿತಗೊಂಡಿದೆ. About the Author ಶೈಲಜಾ ಸುರೇಶ್ (02 October 1964) ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು. 1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008, ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...