text
stringlengths
411
79.6k
ಕುಂದಾಪುರ: ಯುವವಾಹಿನಿ ರಿ. ಮಂಗಳೂರು ಇದರ ಪುತ್ತೂರು ಘಟಕದ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎದುರು ಭಾನುವಾರ ಜರುಗಿದ 32ನೇ ವಾರ್ಷಿಕ ಸಮಾವೇಶದಲ್ಲಿ ಯಶಸ್ವಿ ಉದ್ಯಮಿ ಹಾಗೂ ಸಾಧಕ ಗೋವಿಂದ ಬಾಬು ಪೂಜಾರಿ ಅವರಿಗೆ ‘ಯುವ ಸಾಧನಾ’ ಪುರಸ್ಕಾರ ಪ್ರದಾನ ಮಾಡಲಾಯಿತು. ಪುತ್ತೂರು ಉಪವಿಭಾಗ ಸಹಾಯಕ ಕಮಿಷನರ್ ಹೆಚ್. ಕೆ. ಕೃಷ್ಣಮೂರ್ತಿ, ರಾಜ್ಯದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ಆರ್ಥಿಕ ಹಾಗೂ ಶಿಕ್ಷಣ ತಜ್ಞ ಸಿ. ಕೆ. ಅಂಚನ್, ಚಲನಚಿತ್ರ ನಿರ್ಮಾಪಕ, ನಟ ಡಾ. ರಾಜಶೇಖರ್ ಕೋಟ್ಯಾನ್, ನಟಿ ನವ್ಯ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ರಿ. ಮಂಗಳೂರು ಇದರ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ಸುನಿಲ್ ಅಂಚನ್, ೩೨ನೇ ವಾರ್ಷಿಕ ಸಮಾವೇಶದ ಸಂಚಾಲಕ ನಾರಾಯಣ ಪೂಜಾರಿ ಕುರಿಕ್ಕಾರು, ಯುವವಾಹಿನಿಯ ವಿವಿಧ ಘಟಕಗಳು ಪದಾಧಿಕಾರಿಗಳು ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಮಣಿಪಾಲದ ಉದಯ ಸಮೂಹ ಸಂಸ್ಥೆಗಳ ಪ್ರವರ್ತಕ ರಮೇಶ್ ಎ. ಬಂಗೇರ ಅವರಿಗೆ ಸಾಧನಾಶ್ರೀ ಪ್ರಶಸ್ತಿ, ಗುರುದೇವಾ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಸಾಧನಾ ಶ್ರೇಷ್ಠ ಪ್ರಶಸ್ತಿ ಹಾಗೂ ಸಾಧಕ ಗೋವಿಂದ ಪೂಜಾರಿ, ಪ್ರಕಾಶ್ ಅಂಚನ್ ಅವರಿಗೆ ಯುವ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕ ಗೋವಿಂದ ಬಾಬು ಪೂಜಾರಿ: ಗೋವಿಂದ ಬಾಬು ಪೂಜಾರಿ ಅವರು 2008ರಲ್ಲಿ ಮುಂಬೈಯಲ್ಲಿ ಶೆಫ್‌ಟಾಕ್ ಕೇಟರಿಂಗ್ ಸರ್ವಿಸಸ್ ಆರಂಭಿಸಿದ್ದರು. 2015ರಲ್ಲಿ ಅದನ್ನು ಶೆಫ್‌ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಪೈವೆಟ್ ಲಿಮಿಟೆಡ್ ಆಗಿ ಪರಿವರ್ತಿಸಿದರು. ಈಗ ಪೂನಾ, ಹೈದರಾಬಾದ್, ಬೆಂಗಳೂರು, ಛತ್ತಿಸ್‌ಗಡ ಹಾಗೂ ತಿರುಪತಿಯಲ್ಲಿ ಇದೇ ಉದ್ಯಮ ವಿಸ್ತರಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಹಾಗೂ ರಾಜ್ಯದ ಇತರ ನಗರಗಳಲ್ಲಿ ಕರ್ನಾಟಕ ಸರಕಾರದ ಹಸಿವು ಮುಕ್ತ ಯೋಜನೆ ಜಾರಿಗೊಳಿಸಿ ಇಂದಿರಾ ಕ್ಯಾಂಟಿನ್ ಆರಂಭಿಸಿದಾಗ ಶೆಫ್‌ಟಾಕ್ ಅದರ ನಿರ್ವಹಣೆ ಹೊಣೆ ಹೊತ್ತು ಸಾವಿರಾರು ಮಂದಿಗೆ ಆಹಾರ ಒದಗಿಸುತ್ತಿದೆ. ನಾಯಕತ್ವದ ಕೌಶಲ್ಯ ಮತ್ತು ಶ್ರಮದ ದುಡಿಮೆ ಮೂಲಕ ಯಶಸ್ಸು, ಪ್ರಸಿದ್ಧಿ ಗಳಿಸಿರುವ ಇವರು ತಮ್ಮ ಉದ್ಯಮದ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಹುಟ್ಟೂರು ಉಪ್ಪುಂದದಲ್ಲಿ ಜನೋಪಕಾರಿ ಸಂಸ್ಥೆಯೊಂದು ಇರಬೇಕೆಂಬ ಆಶಯದಿಂದ 2015ರಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿಯನ್ನು ತೆರೆದು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದರು. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ನೆರವಾಗುತ್ತಿದ್ದಾರೆ. ಅವರ ಕಂಪೆನಿಗೆ ಇತ್ತಿಚಿಗೆ ಮುಂಬೈನ ಬಿಲ್ಲವ ಚೆಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯಮ ಸಮಾವೇಶಲ್ಲಿ ’ಉದ್ಯಮ ಶ್ರೇಷ್ಠತಾ ಪ್ರಶಸ್ತಿ’, ೨೦೧೬ನೇ ಸಾಲಿನಲ್ಲಿ ಆಲ್ ಇಂಡಿಯ ಅಚೀವರ್ಸ್ ಫೌಂಡೇಶನ್‌ನಿಂದ ಶೆಫ್‌ಟಾಕ್ ಹಾಗೂ ಆಡಳಿತ ನಿರ್ದೇಶಕ ಗೋವಿಂದ ಪೂಜಾರಿ ಅವರಿಗೆ ’ನಾಯಕತ್ವ ಹಾಗೂ ಕ್ಷಿಪ್ರ ಬೆಳವಣಿಗೆಯ ಕಂಪೆನಿ’ ಪ್ರಶಸ್ತಿ, ಆಹಾರೋದ್ಯಮ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ.
ಕೇಂದ್ರ ಸರ್ಕಾರ ಮಾವೋವಾದಿಗಳ ನಿಗ್ರಹಕ್ಕೆ ಹಲವು ಯೋಜನೆ ರೂಪಿಸಿದೆ. ಒಡಿಶಾ ಸೇರಿ ಹಲವು ರಾಜ್ಯಗಳು ಸಹ ಇದಕ್ಕೆ ಸಹಕಾರ ನೀಡುತ್ತಿವೆ. ಇದೇ ಕಾರಣಕ್ಕೆ ಒಡಿಶಾದಲ್ಲಿ ಇತ್ತೀಚೆಗೆ ಪೊಲೀಸರು ಎರಡು ಎನ್ ಕೌಂಟರ್ ನಡೆಸಿ ಏಳು ಮಾವೋವಾದಿಗಳನ್ನು ಹತ್ಯೆ ಮಾಡಿದ್ದು ಉತ್ತಮ ನಿದರ್ಶನ. ಇದರಿಂದ ನಕ್ಸಲರ ಎದೆಯಲ್ಲಿ ನಡುಕ ಹುಟ್ಟಿದ್ದು, ಒಡಿಶಾದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಮಾವೋವಾದಿಗಳ ಗುಂಪು ಸೇರಿದ್ದ ಮಹಿಳಾ ಮಾವೋದಿಯೊಬ್ಬರು ಪೊಲೀಸರಿಗೆ ಬಂದು ಶರಣಾಗಿದ್ದಾರೆ. ಹೌದು, ಕೆ.ಲಕ್ಷ್ಮೀ ಅಲಿಯಾಸ್ ಶ್ವೇತಾ ಅಲಿಯಾಸ್ ಕುಮಾರಿ ಎಂಬ ಮಹಿಳೆ ಒಡಿಶಾದ ಮಲ್ಕಂಗಿರಿ ಪೊಲೀಸರಿಗೆ ಬಂದು ಶರಣಾಗಿದ್ದಾರೆ. 2008ರಲ್ಲಿ ಆಂಧ್ರಪ್ರದೇಶ-ಒಡಿಶಾ ಗಡಿಯ ಗುಮ್ಮಾ ಏರಿಯಾ ಸಮಿತಿ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ಈ ಮಹಿಳೆ ಉಪಟಳ ಜಾಸ್ತಿಯಾಗಿದ್ದ ಕಾರಣ, ಮಹಿಳೆ ಕುರಿತು ಮಾಹಿತಿ ನೀಡಿದವರಿಗೆ 4 ಲಕ್ಷ ರೂ, ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಈಕೆಯ ಗಂಡ ಧನಂಜಯ ಗೊಪೆ ಅಲಿಯಾಸ್ ಸುಧೀರ್ ಎಂಬುವವನು ಸಹ ಗುಮ್ಮಾ ಏರಿಯಾ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆತ ಕೂಡ ಶರಣಾಗುವ ಕುರಿತು ಚಿಂತನೆ ನಡೆಸಿದ್ದಾನೆ. ಮಹಿಳೆ ತನ್ನ ತಪ್ಪು ತಿದ್ದಿಕೊಂಡು ಜೀವನ ನಡೆಸುವುದಾಗಿ ತಿಳಿಸಿದರೆ ಅವಕಾಶ ನೀಡಲಾಗುವುದು ಎಂದು ಎಸ್.ಪಿ. ಜಗಮೋಹನ್ ಮೀನಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ರೌಡಿಗಳ ವಿರುದ್ಧ ಕಠಿಣ ಕ್ರಮ, ಎನ್ ಕೌಂಟರ್ ಮಾಡಲು ಅವಕಾಶ ನೀಡಿದ ಕಾರಣ ರೌಡಿಗಳೇ ಪೊಲೀಸ್ ಠಾಣೆಗೆ ಬಂದು ಶರಣಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ನಕ್ಸಲರ ವಿರುದ್ಧ ಕೈಗೊಳ್ಳುವ ಕಾರ್ಯಾಚರಣೆ, ಎನ್ ಕೌಂಟರ್ ಗೆ ಹೆದರಿ ಮಾವೋವಾದಿಗಳು ಶರಣಾಗುತ್ತಿರುವುದು ಉತ್ತಮ ಬೆಳವಣಿಗೆ.
Jul 1, 2022 Breaking news, dies, Husband of slain teacher, India news, kannada news, Karnataka news, National news, US school massacre, ಅಮೆರಿಕ, ಟೆಕ್ಸಾಸ್ ಶಾಲೆಯಲ್ಲಿ ಶೂಟೌಟ್, ಶಿಕ್ಷಕಿಯ ಪತಿ ಸಾವು AFP ವಾಷಿಂಗ್ಟನ್: ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳ ಹತ್ಯಾಕಾಂಡ ಪ್ರಕರಣದ ಬಳಿಕ ಹಲವು ಮನಕಲಕುವ ಘಟನೆಗಳು ಬಯಲಾಗ್ತಿವೆ. ಶಾಲೆಗೆ ನುಗ್ಗಿ ಯುವಕನೊಬ್ಬ ಮಕ್ಕಳ ಹತ್ಯಾಕಾಂಡ ನಡೆಸಿದ ಸಂದರ್ಭದಲ್ಲಿ ತನ್ನ ವಿದ್ಯಾರ್ಥಿಗಳನ್ನು ರಕ್ಷಿಸುವ ವೇಳೆ ಹತ್ಯೆಯಾದ ನಾಲ್ಕನೇ ತರಗತಿಯ ಶಿಕ್ಷಕಿಯ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಾನು ಶಿಕ್ಷಕಿ ಇರ್ಮಾ ಗಾರ್ಸಿಯಾ ಅವರ ಸೋದರಸಂಬಂಧಿ ಎಂದು ಹೇಳಿದ ಡೆಬ್ರಾ ಆಸ್ಟಿನ್ ಸ್ಥಾಪಿಸಿದ ಗೋ ಫಂಡ್ ಮಿ ಪೇಜ್, ಇರ್ಮಾ ಅವರ ಪತಿ ಜೋ ವೈದ್ಯಕೀಯ ತುರ್ತುಸ್ಥಿತಿಯ ಪರಿಣಾಮವಾಗಿ ಇಂದು ಬೆಳಗ್ಗೆ (5/26/2022) ನಿಧನರಾದರು” ಎಂದು ಹೇಳಿದೆ. ಇದನ್ನು ಓದಿ: ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 18 ಮಕ್ಕಳು ಸೇರಿ 21 ಮಂದಿಯ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ “ಜೋ ಹೃದಯಾಘಾತದಿಂದ ಮರಣಹೊಂದಿದರು ಮತ್ತು ಅವರು ಜೀವನದ ಪ್ರೀತಿಯನ್ನು ಕಳೆದುಕೊಂಡಿದ್ದರು ಎಂದು ನಾನು ನಿಜವಾಗಿಯೂ ನಂಬುತ್ತೇನೆ” ಎಂದು ಅವರು ಹೇಳಿದ್ದಾರೆ. ತನ್ನನ್ನು ಗಾರ್ಸಿಯಾ ಅವರ ಸೋದರಳಿಯ ಎಂದು ಗುರುತಿಸಿಕೊಂಡಿರುವ ಜಾನ್ ಮಾರ್ಟಿನೆಜ್ ಕೂಡ ಟ್ವೀಟ್ ಮಾಡಿದ್ದಾರೆ: “ಅತ್ಯಂತ ಹೃದಯವಿದ್ರಾವಕ ಮತ್ತು ನನ್ನ ಚಿಕ್ಕಮ್ಮ ಇರ್ಮಾ ಅವರ ಪತಿ ಜೋ ಗಾರ್ಸಿಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲು ತೀವ್ರ ದುಃಖವಾಗುತ್ತಿದೆ” ಎಂದಿದ್ದಾರೆ. ರಾಬ್ ಎಲಿಮೆಂಟರಿ ಶಾಲೆಯ ವೆಬ್‌ಸೈಟ್ ಪ್ರಕಾರ, 24 ವರ್ಷಗಳ ಹಿಂದೆ ವಿವಾಹವಾದ ದಂಪತಿ ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ಇರ್ಮಾ ಗಾರ್ಸಿಯಾ ಮತ್ತು ಅವರ ಸಹ-ಶಿಕ್ಷಕಿ ಇವಾ ಮಿರೆಲೆಸ್ ಇಬ್ಬರೂ ತರಗತಿಯಲ್ಲಿ ಸಾಮೂಹಿಕ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದರು. ಕಳೆದ ಬುಧವಾರ 18 ವರ್ಷದ ಶೂಟರ್ ಸಾಲ್ವಡಾರ್ ರಾಮೋಸ್, ಪೊಲೀಸರು ಪ್ರವೇಶಿಸುವ ಮೊದಲು ಸುಮಾರು 40 ನಿಮಿಷಗಳ ಕಾಲ ಶಾಲಾ ಕಟ್ಟಡದೊಳಗೆ ಇದ್ದನು ಮತ್ತು ಮಕ್ಕಳು ಹಾಗೂ ಶಿಕ್ಷಕರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದನು. ಘಟನೆಯಲ್ಲಿ 19 ಶಾಲಾ ಮಕ್ಕಳು ಸಾವನ್ನಪ್ಪಿದ್ದರು.
ಢಾಕಾ: ಮಹಿಳಾ ಏಷ್ಯಾಕಪ್ (Womens Asia Cup) ಲೀಗ್ ಹಂತದ ಪಂದ್ಯದಲ್ಲಿ ಭಾರತ (India) ವಿರುದ್ಧ ಪಾಕಿಸ್ತಾನ (Pakistan) 13 ರನ್‍ಗಳ ಜಯ ಸಾಧಿಸಿದೆ. Related Articles ದಿನ ಭವಿಷ್ಯ: 06-12-2022 12/06/2022 ರಾಜ್ಯದ ಹವಾಮಾನ ವರದಿ: 06-12-2022 12/06/2022 ಪಾಕಿಸ್ತಾನ ನೀಡಿದ 138 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ 19.4 ಓವರ್‌ಗಳಲ್ಲಿ 124 ರನ್‍ಗಳಿಗೆ ಆಲೌಟ್ ಆಗಿ 13 ರನ್‍ಗಳಿಂದ ವಿರೋಚಿತ ಸೋಲುಂಡಿದೆ. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ ಭಾರತ ಪರ ಆರಂಭಿರಾಗಿ ಕಣಕ್ಕಿಳಿದ ಸಬ್ಬಿನೇನಿ ಮೇಘನಾ 15 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಸ್ಮೃತಿ ಮಂಧಾನ 17 ರನ್ (19 ಎಸೆತ, 2 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಹೇಮಲತಾ 20 ರನ್ (22 ಎಸೆತ, 3 ಬೌಂಡರಿ), ದೀಪ್ತಿ ಶರ್ಮಾ 16 ರನ್, ಹರ್ಮನ್‍ಪ್ರೀತ್ ಕೌರ್ 12 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇನ್ನೊಂದೆಡೆ ಗೆಲುವಿಗಾಗಿ ಹೋರಾಡಿದ ರಿಚಾ ಘೋಷ್ 26 ರನ್ (13 ಎಸೆತ, 1 ಬೌಂಡರಿ, 3 ಸಿಕ್ಸ್) 18.3ನೇ ಓವರ್‌ನಲ್ಲಿ ಔಟ್ ಆಗುತ್ತಿದ್ದಂತೆ ಭಾರತದ ಗೆಲುವಿನ ಆಸೆ ಕಮರಿತು. ಅಂತಿಮವಾಗಿ 19.4 ಓವರ್‌ಗಳ ಅಂತ್ಯಕ್ಕೆ 124 ರನ್‍ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ ಪಾಕ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ನಶ್ರಾ ಸಂಧು 3 ವಿಕೆಟ್ ಪಡೆದು ಭಾರತದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ನಿದಾ ದಾರ್ ಮತ್ತು ಸಾದಿಯಾ ಇಕ್ಬಾಲ್ ತಲಾ 2 ವಿಕೆಟ್ ಹಂಚಿಕೊಂಡರೆ, ಐಮನ್ ಅನ್ವರ್ ತುಬಾ ಹಸನ ತಲಾ 1 ವಿಕೆಟ್ ಕಿತ್ತರು. ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡಕ್ಕೆ ದೀಪ್ತಿ ಶರ್ಮಾ ಕಂಠಕವಾದರು. ಬಿಸ್ಮಾ ಮರೂಫ್ 32 ರನ್ (35 ಎಸೆತ, 2 ಬೌಂಡರಿ) ಮತ್ತು ನಿದಾ ದಾರ್ ಅಜೇಯ 56 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸ್) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಅಬ್ಬರಿಸಲಿಲ್ಲ. ಪಾಕ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ ಭಾರತದ ಬೌಲರ್‌ಗಳು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಲಷ್ಟೇ ಶಕ್ತವಾಗುವಂತೆ ನೋಡಿಕೊಂಡರು. ಭಾರತದ ಪರತ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತು ಮಿಂಚಿದರು. ಪೂಜಾ ವಸ್ತ್ರಾಕರ್ 2 ಮತ್ತು ರೇಣುಕಾ ಸಿಂಗ್ 1 ವಿಕೆಟ್ ತನ್ನದಾಗಿಸಿಕೊಂಡರು.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 11 (ನಾಳೆ) ಯುಯುಎಸ್‌ಗೆ ತೆರಳಲಿದ್ದು, ಹಲವು ಮಹತ್ವದ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಸೀತಾರಾಮನ್ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್, ಜಿ20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ (ಎಫ್‌ಎಂಸಿಬಿಜಿ) ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಹಣಕಾಸು ಸಚಿವರು ಜಪಾನ್, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಭೂತಾನ್, ನ್ಯೂಜಿಲೆಂಡ್, ಈಜಿಪ್ಟ್, ಜರ್ಮನಿ, ಮಾರಿಷಸ್, ಯುಎಇ, ಇರಾನ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಹಲವು ದೇಶಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಅವರು ಒಇಸಿಡಿ, ಯುರೋಪಿಯನ್ ಕಮಿಷನ್, ಮತ್ತು ಯುಎನ್‌ಡಿಪಿಯ ನಾಯಕರು ಮತ್ತು ಮುಖ್ಯಸ್ಥರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಸೀತಾರಾಮನ್ ಅವರು ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಮತ್ತು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಪರಸ್ಪರ ಹಿತಾಸಕ್ತಿಯ ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಅವರು ವಾಷಿಂಗ್ಟನ್ ಮೂಲದ ಲಾಭರಹಿತ ಸಾರ್ವಜನಿಕ ನೀತಿ ಸಂಸ್ಥೆಯಾದ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್‌ನಲ್ಲಿ ಭಾರತದ ಆರ್ಥಿಕ ಭವಿಷ್ಯ ಮತ್ತು ವಿಶ್ವ ಆರ್ಥಿಕತೆಯಲ್ಲಿ ಪಾತ್ರ ಕುರಿತು ಭಾಷಣ ಮಾಡಲಿದ್ದಾರೆ ಎಂದು ಅದು ಹೇಳಿದೆ. ಭೇಟಿಯ ಸಮಯದಲ್ಲಿ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಇಂಟರ್ನ್ಯಾಷನಲ್ ಸ್ಟಡೀಸ್ (SAIS) ನಲ್ಲಿ ತಂತ್ರಜ್ಞಾನ, ಹಣಕಾಸು ಮತ್ತು ಆಡಳಿತಗಳ ಅಂತರ್ ಸಂಪರ್ಕಗಳ ಮೂಲಕ ಭಾರತದಲ್ಲಿ ರಚಿಸಲಾದ ಗುಣಕ ಪರಿಣಾಮಗಳ ಕುರಿತು ಸೀತಾರಾಮನ್ ಚರ್ಚಿಸಲಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಸಂಘದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2021ರ ಸೆಪ್ಟೆಂಬರ್‌ 4ರಂದು ಸಹಕಾರ ಇಲಾಖೆ ಹೊರಡಿಸಿದ್ದ ಆದೇಶವನ್ನು ಬೆಂಗಳೂರು ವಕೀಲರ ಸಂಘ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. Vakeelara Bhavana, AAB Bar & Bench Published on : 21 Sep, 2021, 11:56 am ಅವಧಿ ಪೂರ್ಣಗೊಂಡಿರುವ ಬೆಂಗಳೂರು ವಕೀಲರ ಸಂಘದ (ಎಎಬಿ) ಕಾರ್ಯಕಾರಿ ಸಮಿತಿಗೆ ಡಿಸೆಂಬರ್‌ 22ರ ಒಳಗೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಸಂಘದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2021ರ ಸೆಪ್ಟೆಂಬರ್‌ 4ರಂದು ಸಹಕಾರ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಆದೇಶ ಮಾಡಿದೆ. ಚುನಾವಣೆ ನಡೆಸಲು ಎನ್ ಎಸ್ ಸತ್ಯನಾರಾಯಣ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ 7 ಸದಸ್ಯರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ರಚನೆ ಮಾಡಿರುವ ಹೈಕೋರ್ಟ್, ಈ ಸಮಿತಿಯೇ 2021ರ ಡಿಸೆಂಬರ್‌ 22ರೊಳಗೆ ಎಎಬಿ ಕಾರ್ಯಕಾರಿ ಸಮಿತಿಗೆ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಸಂಘದ ಚುನಾವಣೆ ವಿಚಾರದಲ್ಲಿ ಉನ್ನತ ಮಟ್ಟದ ಸಮಿತಿಯು ರಾಜ್ಯ ಚುನಾವಣಾ ಆಯೋಗದಂತೆಯೇ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದೆ. ಉನ್ನತ ಮಟ್ಟದ ಸಮಿತಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಪರಿಕರಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಸಂಘದ ಹಾಲಿ ಕಾರ್ಯಕಾರಿ ಸಮಿತಿ ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿ, ಹಣ ಸೇರಿ ಎಲ್ಲ ಸೌಲಭ್ಯಗಳನ್ನು ಸಮಿತಿಗೆ ಒದಗಿಸಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಸಮಿತಿ ಸಿಸಿ ಕ್ಯಾಮರಾ ಅಳವಡಿಕೆ, ಫೊಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಸಬಹುದು. ಉನ್ನತ ಮಟ್ಟದ ಸಮಿತಿಗೆ ಸರ್ಕಾರ ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಚುನಾವಣೆ ನಡೆಸುವವರೆಗೂ ಹಾಲಿ ಕಾರ್ಯಕಾರಿ ಸಮಿತಿಯು ಸೀಮಿತ ಅಧಿಕಾರದೊಂದಿಗೆ ತಾತ್ಕಾಲಿಕ ಸಮಿತಿಯಾಗಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿದೆ. ಎಸ್‌ ಪಿ ಶಶಿಧರ್‌ ಮತ್ತು ಇತರರು ಕಳೆದ ಫೆಬ್ರವರಿ 26ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಚುನಾವಣೆ ನಡೆಸಬೇಕು ಎಂದು ಕೋರಿದ್ದರು. “ಸಂಘದ ಬೈಲಾದ ಪ್ರಕಾರ ಸದ್ಯದ ಆಡಳಿತ ಮಂಡಳಿಯ ಅಧಿಕಾರ ಮುಗಿದಿದ್ದು, ಹೊಸ ಆಡಳಿತ ಮಂಡಳಿ ರಚಿಸುವ ಸಂಬಂಧ ಚುನಾವಣೆ ನಡೆಸದಿರುವುದು ಬೈಲಾಕ್ಕೆ ವಿರುದ್ಧವಾಗಿದೆ. ವಕೀಲರ ಕುಂದು-ಕೊರತೆ ಆಲಿಸಲು ಮತ್ತು ಅದನ್ನು ಬಗೆಹರಿಸಲು ಆಡಳಿತ ಮಂಡಳಿ ಅವಶ್ಯಕತೆ ಇರುತ್ತದೆ. ಸಂಘದ ಹಣ ದುರ್ಬಳಕೆಯಾಗುವುದನ್ನು ತಡೆಯಲು ಮತ್ತು ಸಂಘದ ಕ್ಷೇಮಾಭಿವೃದ್ಧಿಯ ದೃಷ್ಟಿಯಿಂದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ತರಲು ಚುನಾವಣೆ ನಡೆಸಬೇಕು” ಎಂದು ಮನವಿ ಮಾಡಲಾಗಿತ್ತು. Also Read ಬೆಂಗಳೂರು ವಕೀಲರ ಸಂಘಕ್ಕೆ ನಗರ ಜಿಲ್ಲಾಧಿಕಾರಿ ಮಂಜುನಾಥ್‌ರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ ರಾಜ್ಯ ಸರ್ಕಾರ ವಕೀಲ ಎ ಪಿ ರಂಗನಾಥ್ ಅಧ್ಯಕ್ಷತೆಯ ಬೆಂಗಳೂರು ವಕೀಲರ ಸಂಘದ ಹಾಲಿ ಕಾರ್ಯಕಾರಿ ಸಮಿತಿಯ ಅಧಿಕಾರವಧಿ 2021ರ ಜನವರಿ 23ಕ್ಕೆ ಪೂರ್ಣಗೊಂಡಿತ್ತು. ಅವಧಿ ಪೂರ್ಣಗೊಂಡ ನಂತರವೂ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆ ನಿರ್ವಹಿಸಲು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಬೆಂಗಳೂರು ವಕೀಲರ ಸಂಘದಲ್ಲಿ 20 ಸಾವಿರಕ್ಕೂ ಅಧಿಕ ನೋಂದಾಯಿತ ವಕೀಲರಿದ್ದಾರೆ. ಇಡೀ ದೇಶದಲ್ಲಿ ಅತಿದೊಡ್ಡ‌ ವಕೀಲರ ಸಂಘ ಎಂಬ ಹಿರಿಮೆಗೂ ಸಂಘವು ಪಾತ್ರವಾಗಿದೆ. ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಒಳಗೊಂಡು 29 ಸದಸ್ಯರನ್ನು ಕಾರ್ಯಕಾರಿ ಸಮಿತಿ ಒಳಗೊಂಡಿದೆ.
ತಾಲ್ಲೂಕಿನ ಕೆಲವು ಖಾಸಗಿ ಅನುದಾನರಹಿತ ಶಾಲೆಗಳ ಮುಖ್ಯಸ್ಥರು ಶಿಕ್ಷಣ ಸಚಿವರನ್ನು ಭೇಟಿ ಮಾಡಿ 2020-21 ನೇ ಸಾಲಿನ ಶಾಲಾ ಶುಲ್ಕದಲ್ಲಿ ಶೇ 20 ರಷ್ಟು ರಿಯಾಯಿತಿಯನ್ನು ನೀಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಕೋವಿಡ್ 19 ರ ಸಂದರ್ಭದಲ್ಲಿ ಲಕ್ಷಾಂತರ ಪೋಷಕರು ಸಂಕಷ್ಟದಲ್ಲಿದ್ದಾರೆ. ಪೋಷಕರು ಶಾಲಾ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಸ್ವಯಂ ಪ್ರೇರಣೆಯಿಂದ ಖಾಸಗಿ ಅನುದಾನರಹಿತ ಶಾಲೆಗಳ ಮುಖ್ಯಸ್ಥರು ಶಾಲಾ ಶುಲ್ಕದಲ್ಲಿ ಶೇ 20 ರಷ್ಟು ರಿಯಾಯಿತಿಯನ್ನು ನೀಡುವುದಾಗಿ ಹೇಳಿದ್ದಾರೆ. ಡಾಲ್ಫಿನ್ ವಿದ್ಯಾಸಂಸ್ಥೆ ಅಧ್ಯಕ್ಷ ಎ.ನಾಗರಾಜ್, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮಹಮದ್ ತಮೀಮ್ ಅನ್ಸಾರಿ ಹಾಜರಿದ್ದರು. administrator See author's posts Related Related posts: ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ 6 ರಿಂದ 8ನೇ ತರಗತಿಯವರಿಗೆ ಶಾಲೆ ಆರಂಭ; ಐದು ತಿಂಗಳ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ವರದನಾಯಕನಹಳ್ಳಿಯ ‘ತ’ರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಶಾಲೆಯ ಮಕ್ಕಳಿಗೆ ಕೆರೆಯಂಚಿನಲ್ಲಿ ಪರಿಸರ ಪಾಠ ಶಾಲೆಗೆ ಮರಳಿದ ಮಕ್ಕಳಿಗೆ ಅದ್ದೂರಿ ಸ್ವಾಗತ ದಿವಂಗತ ಡಿ.ದೇವರಾಜ ಅರಸು ಅವರ 106 ನೇ ಜನ್ಮ ದಿನಾಚರಣೆ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ರಕ್ತದಾನ ಶಿಬಿರ
ದಕ್ಷಿಣಭಾರತದ 10 ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ http://elkaesthetic.com/?p=495 ರಾಜ್ಯದ ಮೂರು ನಗರಗಳು ಸ್ಥಾನಪಡೆದಿವೆ. ಪರಿಸರ ಕಾಳಜಿ ಕುರಿತು ಜಾಗೃತಿ ಮೂಡಿಸುವ ಸಂಸ್ಥೆ http://thevintry.com.au/product-tag/2003/ ಗ್ರೀನ್ ಪೀಸ್ ಇಂಡಿಯಾ ಈ ಮಾಹಿತಿಯನ್ನು ಹೊರಗೆಡವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಹಾಸನ ಜಿಲ್ಲೆಯ ತೆಂಗಿನ ಬೆಳೆ ಆಯ್ಕೆಯಾಗಿದೆ. ಮೈಸೂರು ಕೊಡಗಿನಾದ್ಯಂತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 123ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ದೇಶದಲ್ಲೇ‌ ಮೊದಲ ಬಾರಿಗೆ ನಿಮ್ಹಾನ್ಸ್ ಸಂಸ್ಥೆಯು ನೀತಿ ಆಯೋಗ ಹಾಗೂ ಆರೋಗ್ಯ ಇಲಾಖೆಯ ನೆರವಿನಲ್ಲಿ ‘ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮ’ (ಕರ್ನಾಟಕ ಬ್ರೇನ್ ಹೆಲ್ತ್ ಇನೀಶಿಯೇಟಿವ್) ಜಾರಿ ಮಾಡಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಮ್ಹಾನ್ಸ್‌ನಿಂದ ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಮಾನಸಿಕ ರೋಗಗಳ ತಪಾಸಣೆ ಮಾಡುವ ಹಾಗೂ ಚಿಕಿತ್ಸೆ ನೀಡುವ ಕುರಿತು ವೈದ್ಯರಿಗೆ ತರಬೇತಿ ನೀಡಲಾಗುತ್ತದೆ. ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯಲ್ಲಿ ಉನ್ನತ ಗೌರವ ಪಡೆದಿದ್ದ ವಿರಾಟ್ ಎಂಬ ಹಿರಿಯ ಕುದುರೆಗೆ ಸುಮಾರು ಎರಡು ದಶಕಗಳ ಸೇವೆಯ ಬಳಿಕ ನಿವೃತ್ತಿ ನೀಡಲಾಯಿತು. ರಾಷ್ಟ್ರಪತಿಗಳ ಬಾಡಿಗಾರ್ಡ್ ಕಮಾಂಡೆಂಟ್‌ನ ಕಪ್ಪು ಕುದುರೆಯಾದ ವಿರಾಟ್, 13 ಬಾರಿ ಗಣರಾಜ್ಯೋತ್ಸವ ಪಥಸಂಚಲನಗಳಲ್ಲಿ ಭಾಗವಹಿಸಿತ್ತು. ಈ ಕುದುರೆ, ಜನವರಿ 15ರ ಸೇನಾ ದಿನದಂದು ಸೇನಾ ಸಿಬ್ಬಂದಿ ಕಮೆಂಡೇಷನ್ ಗೌರವ ಪಡೆದಿತ್ತು. ಈ ಗೌರವ ಪಡೆದ ಮೊದಲ ಕುದುರೆ ಎನಿಸಿತ್ತು. ಹಾನೋವೇರಿಯನ್ ತಳಿಯ ಈ ಕುದುರೆಯನ್ನು 2003ರಲ್ಲಿ ಅಂಗರಕ್ಷಕ ಪಡೆಗೆ ಸೇರ್ಪಡೆ ಮಾಡಲಾಗಿತ್ತು. ಇದಕ್ಕೆ ರಾಷ್ಟ್ರಪತಿ ಬಾಡಿಗಾರ್ಡ್‌ನ ‘ಚಾರ್ಜರ್’ ಎಂದೂ ಕರೆಯಲಾಗುತ್ತಿತ್ತು. ಧನ್ ಬಾದ್ ನಗರದ ಯುವಕರು ‘ನೇಕಿ ಕಿ ದೀವಾರ್’ ಎನ್ನುವ ಪರಿಕಲ್ಪನೆಯಡಿ ಗೋಡೆ ಮೇಲೆ ಸ್ವೆಟರ್ ಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಜಾಗತಿಕ ಮಟ್ಟದ ಶ್ರೀಮಂತ (ಬೆಲೆಬಾಳುವ) ಐಟಿ ಕಂಪನಿಗಳ ಟಾಪ್ 25 ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಭಾರತದ 6 ಕಂಪನಿಗಳು ಸ್ಥಾನಪಡೆದಿವೆ. ಮೊದಲನೇ ಸ್ಥಾನವನ್ನು ಅಕ್ಸೆಂಚರ್ ಕಂಪನಿ ತನ್ನದಾಗಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಇದ್ದರೆ, ಮೂರನೇ ಸ್ಥಾನದಲ್ಲಿ ಇನ್ಫೋಸಿಸ್ ಕಂಪನಿ ಸ್ಥಾನ ಪಡೆದಿದೆ. ಇನ್ನುಳಿದಂತೆ ವಿಪ್ರೊ (7), ಎಚ್ ಸಿ ಎಲ್ (8), ಟೆಕ್ ಮಹೀಂದ್ರ (15) ಮತ್ತು ಎಲ್ ಟಿ ಐ (22) ಕಂಪನಿಗಳು ಟಾಪ್ 25 ಶ್ರೀಮಂತ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಡಿಸೆಂಬರ್ 7, 2021 ರಂದು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರ್ಕಾರ ಡಾ. ವಿ ಅನಂತ ನಾಗೇಶ್ವರನ್ ಅವರನ್ನು ನೇಮಕ ಮಾಡಿದೆ. ಕಳೆದ ಡಿಸೆಂಬರ್ ನಲ್ಲಿ ಸೇವೆಯಿಂದ ಅಧಿಕೃತವಾಗಿ ನಿವೃತ್ತಿ ಹೊಂದಿದ ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಕಾರ್ವೆಟ್ ಐಎನ್‌ಎಸ್ ಖುಕ್ರಿಯನ್ನು ಶೀಘ್ರದಲ್ಲೇ ಮ್ಯೂಸಿಯಂ ಆಗಿ ಪರಿವರ್ತನೆ ಮಾಡಲಾಗುವುದು ಎಂದು ಸೇನಾ ಮೂಲಗಳು ಹೇಳಿವೆ.
ವಿಳಾಸ: ನಂ .26 ಫೂ ಕಿ ಉತ್ತರ ರಸ್ತೆ, ಲ್ಯಾನ್ ಟಿಯಾನ್ ಆರ್ಥಿಕ ಅಭಿವೃದ್ಧಿ ವಲಯ, ಜಾಂಗ್ ou ೌ, ಫೂ ಜಿಯಾನ್, 363005, ಚೀನಾ 0086-596-2109323 sales@lilliput.com © Copyright - 2020-2021 LILLIPUT : All Rights Reserved. ಬಿಸಿ ಉತ್ಪನ್ನಗಳು - ಸೈಟ್‌ಮ್ಯಾಪ್ - ಎಎಮ್‌ಪಿ ಮೊಬೈಲ್ ಮೊಬೈಲ್ ಡಾಟಾ ಟರ್ಮಿನಲ್ , ಲಿಲ್ಲಿಪುಟ್ ಮೊಬೈಲ್ ಡೇಟಾ ಟರ್ಮಿನಲ್ , ಲಿಲ್ಲಿಪುಟ್ ಇಂಡಸ್ಟ್ರಿಯಲ್ ಪ್ಯಾನಲ್ ಪಿಸಿ , ವಿಂಡೋಸ್ ಪ್ಯಾನಲ್ ಪಿಸಿ, ಕೈಗಾರಿಕಾ ಸಮಿತಿ ಪಿಸಿ, ಟಚ್ ಸ್ಕ್ರೀನ್ ಇಂಡಸ್ಟ್ರಿಯಲ್ ಪ್ಯಾನಲ್ ಪಿಸಿ,
ಮೈಸೂರು: ಕೊರೋನಾ ಸಾಂಕ್ರಾಮಿಕ ದೇಶದಲ್ಲಿ ತಾಂಡವವಾಡಲು ಆರಂಭಿಸಿದಂದಿನಿಂದ ಮಕ್ಕಳ ಕಲಿಕೆಯು ನಿಧಾನವಾಗಿದೆ. ಈ ಪರಿಸ್ಥಿತಿಯಲ್ಲಿ ಅವರ ಕಲಿಕೆಯನ್ನು ಮುನ್ನಡೆಸಲು ಆನ್ ಲೈನ್ ಶಿಕ್ಷಣ ಪದ್ದತಿಯನ್ನು ಬಳಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇದು ಬಡ ಮಕ್ಕಳ ಶಿಕ್ಷಣದ ಹಿನ್ನಡೆಗೆ ಕಾರಣವಾಗಿರುವುದಂತೂ ಸುಳ್ಳಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ ಸ್ಮಾರ್ಟ್‌ಫೋನ್‌ ಒದಗಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದ್ದಾರೆ. ಇದನ್ನೂ ಓದಿರಿ: ಮೇ 2021 ರ ವಿವಿಧ ಉದ್ಯೋಗ ಮಾಹಿತಿಗಳು ಹಳ್ಳಿಗಳಲ್ಲಿರುವ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರಸ್ತುತ ಆನ್ ಲೈನ್ ಕಲಿಕೆಗೆ ಕಡ್ಡಾಯವಾಗಿ ಸ್ಮಾರ್ಟ್ ಫೋನ್ ಇರುವುದು ಅಗತ್ಯವಾಗಿದೆ. ಈ ಸಂಬಂಧ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಒದಗಿಸುವ ಚಿಂತನೆ ಮಾಡಲಾಗಿದೆ ಎಂದು ಮೈಸೂರಿನ ಡಿಡಿಪಿಐ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ಹೇಳಿದರು. ಆನ್ ಲೈನ್ ಶಿಕ್ಷಣದಿಂದ ಯಾವುದೇ ಬಡ ಮಕ್ಕಳು ವಂಚಿತರಾಗುವುದು ಸರಿಯಲ್ಲ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ, ಬಡ ಮಕ್ಕಳ ಸಹಾಯಕ್ಕೆ ಬರಲಿದೆ ಎಂದು ಇದೆ ಸಮಯದಲ್ಲಿ ಹೇಳಿದ್ದಾರೆ. ಇದನ್ನೂ ಓದಿರಿ: ಸೈಕ್ಲೋನ್ ಪ್ರಭಾವದಿಂದಾಗಿ 4 ದಿನ ಮುಂಚೆಯೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ: ಯಾವಾಗ ಬರಲಿದೆ ಫುಲ್ ಡಿಟೈಲ್ಸ್ ಇಲ್ಲಿದೆ
ಟೆಕ್ಸ್ಟ್ ಮೆಸೇಜ್‌ ಟ್ರೆಂಡಿಂಗ್‌ನಲ್ಲಿದ್ದ ಕೀಪ್ಯಾಡ್ ಮೊಬೈಲ್‌ ಕಾಲಘಟ್ಟದ ಕತೆಯಿದು. ಕಾಲ ಮೀರಿದರೂ ಇಲ್ಲಿ ಹೇಳಿರುವ ನಿಜ ಪ್ರೀತಿಯ ಪಯಣ ಆಪ್ತವಾಗುತ್ತದೆ. ‘ಹೃದಯಂ’ ಮಲಯಾಳಂ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಪ್ರೀತಿ ಒಂದು ರೀತಿಯ ನಿಗೂಢವಾದ ಭಾವನೆ. ಗುಣಿಸಿ ಬಾಗಿಸಿ ಕೂಡಿ ಕಳೆದರೂ ಲೆಕ್ಕಕ್ಕೆ ಸಿಗಲಾರದ್ದು. ಯಾವ ನಿಘಂಟಿನಲ್ಲಿ ಹುಡುಕಿದರೂ ನಿರ್ಧಿಷ್ಟ ಅರ್ಥ ಸಿಗದ ಪದ. ಯಾವ ಅಕ್ಷರಗಳಿಂದಲೂ ಪದಕಟ್ಟಲಾರದ ಕವಿತೆಯಂತೆ. ಹುಟ್ಟಿ ಸಾಯುವ ಮನುಷ್ಯನಲ್ಲಿ ಒಮ್ಮೆ ಹುಟ್ಟಿತೆಂದರೆ ಮತ್ತೆ ಸಾಯಾಲಾರದ್ದು, ಸಾಯಿಸಲಾರದ್ದು ಈ ಪ್ರೀತಿ ಅಂತೇನೇನೊ ಆರ್ಟಿಸ್ಟಿಕ್ಕಾಗಿ ಅಥವಾ ಪೊಯೆಟಿಕ್ಕಾಗಿ ಉದ್ದುದ್ದ ಬರೆದುಬಿಡಬಹುದು. ಆದ್ರೆ ಜೀವನದಲ್ಲಿ ಅದನ್ನು ನಿರ್ವಹಿಸುವುದು ಬಹಳ ಕಷ್ಟ. ಆದ್ರೆ ಈ ‘ಹೃದಯಂ’ ಮಲಯಾಳಂ ಸಿನಿಮಾದಲ್ಲಿ ನಿರ್ದೇಶಕ ವಿನೀತ್‌ ಶ್ರೀನಿವಾಸನ್‌ ಅಧ್ಬುತವಾಗಿ ತಮ್ಮ ಕಥೆಯಲ್ಲಿ ಪಾತ್ರಗಳ ಮುಖೇನ ಇದನ್ನು ನಿರ್ವಹಿಸಿದ್ದಾರೆ. ತಮಿಳುನಾಡಿನ ಇಂಜಿನಿಯರಿಂಗ್‌ ಕಾಲೇಜೊಂದಕ್ಕೆ ಓದಲು ಮಲಯಾಳಿ ಹುಡುಗರು ಬರುವುದರೊಂದಿಗೆ ಕತೆ ಶುರುವಾಗುತ್ತದೆ. ಕಾಲೇಜು ಕತೆಗಳಲ್ಲಿರಬಹುದಾದ ರ್ಯಾಗಿಂಗ್, ಟೀಸಿಂಗ್‌, ಕ್ಯಾಂಟೀನ್‌ ಕಚ್ಚಾಟ, ಪರೀಕ್ಷೆ ಪಾಸು – ಫೇಲಿನ ಆಚೆಗೂ ಇರಬಹುದಾದ ಜಾಯ್‌ಫುಲ್‌ ಜರ್ನಿಯ ಕತೆಯೊಂದಿಗೆ ಸಾಗಿ ಮುನ್ನಡೆದು, ನಿಜ ಪ್ರೀತಿ ಮತ್ತು ಬದುಕಿನ ಅರ್ಥವನ್ನು ತೆರೆದಿಡುವಂತ ಫೀಲ್‌ ಗುಡ್‌ ಸಿನಿಮಾ. ಇದೂ ಮಾಮೂಲಿ ಅದೇ ಹಳೆಯ ಪ್ರೇಮಕತೆಗಳಂತೆ ಪ್ರೊಪೋಸೂ, ರೊಮ್ಯಾನ್ಸ್‌, ಬ್ರೇಕಪ್‌ ಫೀಲಿಂಗ್‌ನಿಂದಾಚೆಗೆ ಅಲ್ಲೇನೂ ಇರೋಲ್ಲ ಅಂದುಕೊಂಡರೆ ಸುಳ್ಳಾಗಬಹುದು. ಈ ಚಿತ್ರದಲ್ಲಿ ಪ್ರೇಮ ಚಿಗುರುವುದು, ಬೆಳೆಯುವುದು, ಬ್ರೇಕಪ್‌ ಆಗುವುದು, ಮತ್ತೆ ಚಿಗುರುವಂತಹ ಸಹಜತೆಯ ಸನ್ನಿವೇಶಗಳೇ ಬೇರೆ ರೀತಿಯವು. ಇಲ್ಲಿ ವಿಷಯಗಳನ್ನು ಎಷ್ಟು ಸರಳವಾಗಿಸಿದ್ದಾರೆ, ಪಾತ್ರಗಳು ಎಷ್ಟು ಪ್ರಾಕ್ಟಿಕಲ್ಲಾಗಿ ಮಾತಾಡುತ್ತವೆ ಎನ್ನುವುದರ ಬಗ್ಗೆ ಒಂದು ಉದಾಹರಣೆ ಕೊಡಬಹುದು. ದೃಶ್ಯವೊಂದರಲ್ಲಿ ಹುಡುಗಿಯೊಬ್ಬಳು ತಂದೆಯ ಮುಂದೆ ತನ್ನ ಪ್ರೀತಿಯ ವಿಷಯ ಅರಹುತ್ತಾಳೆ. ಹುಡುಗಿಯ ಅಪ್ಪ, “ಆತನ ಕೆಲಸ ಗ್ಯಾರಂಟಿ ಇಲ್ಲ. ನಾಳೆ ಅವನ ಕೆಲಸ ಇಲ್ಲ ಅಂದರೆ ನಿನ್ನ ಸಾಕೋದಕ್ಕಾಗದೆ ಹೋಗಬಹುದು” ಎಂದು ಬುದ್ದಿ ಹೇಳುತ್ತಾನೆ. ಇವಳು, “ಅವನ್‌ ಯಾಕ್‌ ನನ್ನ ಸಾಕಬೇಕು? ನನ್ನನ್ನು ನಾನೇ ನೋಡ್ಕೋತೀನಿ. ಅವನಿಗೆ ಮುಂದೆ ಅಂತಹ ಪರಿಸ್ಥಿತಿ ಬಂದರೆ ನಾನೇ ಬೇಕಾದ್ರೆ ಅವನನ್ನು ಸಾಕ್ತೀನಿ” ಅಂತಾಳೆ. “ಇಲ್ಲಮ್ಮ ಹೆಣ್ಣು ತನಗಿಂತ ಹೆಚ್ಚು ಸಂಪಾದನೆ ಮಾಡ್ತಾಳೆ ಅನ್ನೋದನ್ನು ಗಂಡು ಸಹಿಸೋಲ್ಲ. ಆ ಕಾಂಪ್ಲೆಕ್ಸ್‌ ಎಲ್ಲಾ ವರ್ಕ್‌ ಆಗಲ್ಲ. ಗಂಡುಮಕ್ಕಳ ಬಗ್ಗೆ ನಿನಗ್‌ ಗೊತ್ತಿಲ್ಲಾ…” ಅಂದರೆ, “ಇಲ್ಲ ಇದು ನಿಮ್ಮ ಜನರೇಷನ್‌ ಥರ ಅಲ್ಲ, ಹಾಗೇನಾದ್ರೂ ಕಾಂಪ್ಲೆಕ್ಸ್‌ ವರ್ಕ್‌ ಆಗ್ಲಿಲ್ಲ ಅಂದ್ರೆ, ಸೆಕೆಂಡ್‌ ಛಾನ್ಸ್‌ ತಗೋತೀನಿ. ಡಿವೋರ್ಸ್‌ ಕೊಟ್ಟು ಬಂದು ನಿನ್ನ ಮನೇಲಿರ್ತೀನಿ” ಎಂದು ತಮಾಷೆಯಾಗಿಯೇ ಕೌಂಟರ್‌ ಕೊಡುತ್ತಾ ಅಪ್ಪನಲ್ಲಿ ಮಾತಾಡಿ ತನ್ನ ಪ್ರೀತಿ ಒಪ್ಪಿಸುತ್ತಾಳೆ. ಮನೆಗೆ ಬರುವ ಮಗನನ್ನು ಗಮನಿಸುವ ಅಪ್ಪ – ಅಮ್ಮ, ಮಗನೇನೋ ಗೊಂದಲದಲ್ಲಿರಬಹುದು ಎಂದರಿತು ಮಗನಿಗೆ ಬುದ್ಧಿ ಹೇಳುವ ದೃಶ್ಯ ಮತ್ತು ಕಾಲೇಜು ದಿನಗಳಲ್ಲಿ ದರ್ಶನಾಳೊಂದಿಗೆ ಬ್ರೇಕಪ್‌ ನಂತರ ಅರುಣ್‌, ಮಾಯ ಎನ್ನುವ ಹುಡುಗಿಯ ಪ್ರೀತಿಯಲ್ಲಿರುತ್ತಾನೆ. ಆಗ ಮತ್ತೊಮ್ಮೆ ದರ್ಶನಾ ಸಂಧಿಸಿದರೂ ಮತ್ತೆ ಒಂದಾಗಲು ಸಾಧ್ಯವಾಗುವುದಿಲ್ಲ. ಅದನ್ನು ಇಲ್ಲಿ ವಿವರಿಸುವುದು ಅಸಾಧ್ಯವೇ. ಯಾಕೆಂದರೆ ಅವರಿಬ್ಬರ ಪ್ರೀತಿಯ ಘಾಡತೆಯನ್ನು, ಉಳಿಸಿಕೊಳ್ಳುವ ಸಂಬಂಧಗಳನ್ನು, ಬದುಕುವ ರೀತಿಯನ್ನು ನಾವು ಹೇಗೆ ವರ್ಣಿಸಿ ಬರೆದೂ ಅರ್ಥವಾಗದೇ ಉಳಿಯಬಹುದು. ಅದು ಏಕೆ? ಏನು? ಎಂಬುದನ್ನು ಚಿತ್ರದಲ್ಲಿ ನೋಡಿ ತಿಳಿದು ಅನುಭವಿಸುವುದೇ ಒಳ್ಳೆಯದು. ದರ್ಶನಾಳಿಗೆ ತಾನು ಅಂದು ಅರುಣ್‌ನನ್ನು ಕ್ಷಮಿಸಿದ್ದರೆ, ನಾನೇ ಆ ಸ್ಥಾನದಲ್ಲಿರಬಹುದಿತ್ತು ಎಂದುಕೊಳ್ಳುವ ದೃಶ್ಯ, ಮಗುವಾದ ಕೂಡಲೇ ದರ್ಶನಾಗೆ ವಿಡಿಯೋ ಕಾಲ್‌ ಮಾಡಿ ಮೌನದಿಂದಿರುವ ಕೆಲವೇ ಕ್ಷಣಗಳು ಪ್ರೇಕ್ಷಕನಲ್ಲಿ ಮತ್ತೇನೇನೋ ಆಲೋಚನೆ ಹುಟ್ಟಿಸಬಹುದು. ಆದರೆ, ಅಲ್ಲಾಗುವುದೇ ಬೇರೆ. ಅರುಣ್‌, ತಾನು ತಂದೆಯಾದೆ… ಇದನ್ನು ಮೊದಲು ಹೇಳಬೇಕೆನಿಸಿದ್ದು ನಿನಗೆ ಮಾತ್ರ ಎನ್ನುವಾಗ.. ದರ್ಶನಾ ತಾನು ಮದುವೆಯಾಗೋಣ ಎಂದಿಕೊಂಡಿದ್ದೇನೆ. ಮದುವೆಯ ನಂತರ ಈಗಿರುವ ಸ್ವಾತಂತ್ರ್ಯ ಇರಲು ಸಾಧ್ಯವಾ? ಅಂತ ಅರುಣನನ್ನು ಕೇಳುವಾಗ ಪ್ರೇಕ್ಷಕರು ರೋಮಾಂಚನಗೊಳ್ಳಬಹುದು. ಪ್ರೇಮ ರೂಪಾಂತರಗೊಂಡು ಎರಡೂ ಪಾತ್ರಗಳಲ್ಲೂ ಬದುಕುತ್ತದಲ್ಲ ಅದೂ ಸಹಜ ಬದುಕಿನಲ್ಲಿ ಇರಬಹುದಾದಂತ ಇಂತಹ ಸಾಧ್ಯತೆಗಳ ನಿರೂಪಣೆ ಪ್ರೇಕ್ಷಕನಿಗೆ ಆಪ್ತವಾಗುತ್ತದೆ. ನಾಯಕ ಅರುಣ್‌, ದರ್ಶನಾ ಎನ್ನುವ ಹುಡುಗಿಯನ್ನು ಪ್ರೀತಿಸಿ ಬ್ರೇಕಪ್‌ ಆಗಿ ದೇವದಾಸನಂತೆ ಗಡ್ಡಬಿಟ್ಟು ಕುಡಿಯುತ್ತಾ ಕಾಲ ಕಳೆಯುತ್ತಿದ್ದವನು, ಅವನೇ ಅವನನ್ನ ಗಮನಿಸಿಕೊಂಡು ಸುತ್ತಲ ಸಮಾಜ ನೋಡಿ ಬದಲಾಗುತ್ತಾ ಮತ್ತೆ ತನ್ನ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತಹ ಸನ್ನಿವೇಶಗಳು, ಸೆಲ್ವ ಎನ್ನುವ ಅದ್ಭುತವಾದ ಪಾತ್ರ, ಅದರ ವ್ಯಕ್ತಿತ್ವ ಮತ್ತು ಧ್ಯೇಯೊದ್ದೇಶಗಳು ಪ್ರೇಕ್ಷಕರಿಗೆ ಚಿತ್ರಕ್ಕೆ ಆಪ್ತವಾಗುವಂತೆ ಮಾಡುತ್ತಾ ಮನಸೂರೆಗೊಳಿಸುವುದಲ್ಲದೆ ಚಿತ್ರದಿಂದಾಚೆಗೂ ಸ್ಫೂರ್ತಿ ತುಂಬುತ್ತವೆ ಎಂದರೂ ತಪ್ಪಿಲ್ಲ. ಮೂರನೇ ಅಧ್ಯಾಯ ಎನ್ನಬಹುದಾದ ಭಾಗದಲ್ಲಿ ಕಾಲೇಜು ಮುಗಿದು ಎಲ್ಲರೂ ಉದ್ಯೋಗಸ್ಥರಾಗಿರುತ್ತಾರೆ. ಸ್ನೇಹಿತರೆಲ್ಲ ಅವರ ಗುರಿ ಮತ್ತು ಬದುಕಿನೊಂದಿಗೆ ಸಾಗುತ್ತಿರುವಾಗ, ಅರುಣ್‌ ತನ್ನೊಳಗಿನ ಆಸಕ್ತಿಯಿಂದಲೋ, ಅವನಿಗೆ ಅದರಲ್ಲಿರುವ ಸಂತೋಷದಿಂದಲೋ ಟ್ರಾವೆಲಿಂಗ್‌ ಫೋಟೋಗ್ರಫಿಯಲ್ಲಿ ಮುಳುಗಿರುತ್ತಾನೆ. ನಂತರ ಆಕಸ್ಮಿಕವಾಗಿ ಬಸ್ಸಿನಲ್ಲಿ ಸಂಧಿಸೋ ಪಾತ್ರದಿಂದ ಮತ್ತೊಂದು ತಿರುವು ಪಡೆದುಕೊಳ್ಳುತ್ತಾ ವೆಡ್ಡಿಂಗ್ ಫೊಟೋಗ್ರಫಿಯತ್ತ ಜಾರುತ್ತಾನೆ. ಆ ಅಧ್ಯಾಯದಲ್ಲಿ ಸಿಗುವ ಮತ್ತೊಂದು ಹುಡುಗಿ, ಅವಳ ಕಂಡೊಡನೇ ಮೂಡುವ ಪ್ರೇಮ, ಸ್ನೇಹಪೂರ್ವಕ ಸುತ್ತಾಟವೆಲ್ಲ ಮುಂದಿವರೆದು ಮದುವೆ ಸಂಸಾರ ಹೀಗೆ ಸಾಗಿ ಕತೆ ಕೊನೆಯಾಗುತ್ತದೆ. ಈ ಸಿನಿಮಾದಲ್ಲಿ ಏನೆಲ್ಲಾ ನಡೆದರೂ ಮೊದಲ ಪ್ರೀತಿ ಮತ್ತು ಕಾಲೇಜಿನ ಗೆಳೆಯರು ಎಲ್ಲವನ್ನೂ ಹಿಡಿದಿಟ್ಟುಕೊಂಡು ಹೆಣೆದಿರುವ ಕತೆ ಮತ್ತು ನಿರೂಪಣೆ ವಿಶೇಷ ಅನಿಸುತ್ತದೆ. ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಕೆಲವು ದೃಶ್ಯಗಳು ಅವರವರ ಬದುಕಿನ ಯಾವುದೋ ಒಂದು ಘಟ್ಟದಲ್ಲಿ ಎದುರಾಗಿದ್ದ ಸನ್ನೀವೇಶವೇ ಎಂದೆನಿಸಬಹುದು. ಪ್ರಣವ್ ಮತ್ತು ದರ್ಶನಾ, ಮಾಯಾ ಪಾತ್ರಗಳಲ್ಲಿ ಅನ್ನೂ, ಕಲ್ಯಾಣಿ ಎಲ್ಲರೂ ಪ್ರಬುದ್ಧ ಅಭಿನಯ ನೀಡಿದ್ದಾರೆ. ಮಾಯಾಳ ಮುಗ್ದತೆ ಮತ್ತು ನಿತ್ಯಾಳ ಸೌಂದರ್ಯ, ಸೆಲ್ವಂ ಪಾತ್ರದ ವ್ಯಕ್ತಿತ್ವ, ಅಡುಗೆಯ ಅಜ್ಜಿ, ಅರುಣ್‌ ಗೆಳೆಯನ ಪಾತ್ರದಲ್ಲಿ ಆಂಟನಿ ಎಲ್ಲರೂ ನೆನಪಲ್ಲುಳಿಯುತ್ತಾರೆ. ಈ ಸಿನಿಮಾದ ಕಾಲಾವಧಿ ಹತ್ತು ನಿಮಿಷಕ್ಕೆ ಕಡಿಮೆ ಮೂರು ಗಂಟೆ. ಚಿತ್ರವನ್ನು ಮೂರು ಭಾಗವಾಗಿ ವಿಂಗಡಿಸಬಹುದು. ಮೂರೂ ಬಾಗವು ಪ್ರೇಕ್ಷಕನಿಗೆ ಇಷ್ಟವಾಗಬಹುದು. ಅಷ್ಟೇ ಚೆನ್ನಾಗಿದೆ ಕೂಡ. ಅಲ್ಲಲ್ಲಿ ‘ಕೆಲವು ದಿನಗಳ ನಂತರ’ ಹಾಗೂ ಮತ್ತಿತರೆ ಟೆಕ್ಸ್ಟ್‌ ಬೇಕಿರಲಿಲ್ಲ. ಚಿತ್ರದ ಕೊನೆಯ ಬಾಗಕ್ಕೆ ಬಂದಾಗ ಮೊದಲ ಬಾಗ ಮರೆತೇ ಹೋಯ್ತು ಎನಿಸಿದರೂ ಕತೆ, ಚಿತ್ರಕಥೆಯಷ್ಟೇ ಸೊಗಸಾದ ಸಂಗೀತ ಮತ್ತು ಛಾಯಗ್ರಹಣವಿರುವ ‘ಹೃದಯಂ’ ಪ್ರೇಕ್ಷಕರ ಉಪಪ್ರಜ್ಞೆಯಲ್ಲಿ ಅಳಿಯದೆ ಉಳಿಯಬಹುದಾದ ಪ್ರೇಮಕತೆಯ ಸಿನಿಮಾ ಅನಿಸಬಹುದು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಂಡ ಸಿನಿಮಾ ಪ್ರಸ್ತುತ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.
ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಹೀ ಸೇವಾ ಆಂದೋಲನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅ.01 ರಂದು ಸ್ವಚ್ಚತಾ ಕಾರ್ಯಕ್ರಮ ನಡೆಯಲಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಬಸ್ಸು ತಂಗುದಾಣ ಹಾಗೂ ಸಾರ್ವಜನಿಕ ಮುಖ್ಯ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ,ಗ್ರಾಮ ಮಟ್ಟದ ಇಲಾಖೆ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. Facebook Twitter WhatsApp Previous articleಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜನಪರ ಉತ್ಸವ
ರ್ಮಿಂಗ್‌ಹ್ಯಾಂ: ತಮ್ಮ ಜೀವನ ಸಂಗಾತಿಗಳನ್ನು ಕಂಡುಕೊಳ್ಳಲು ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುವುದು ನಮಗೆಲ್ಲಾ ಗೊತ್ತೇ ಇದೆ. ಬ್ರಿಟನ್‌ನಲ್ಲಿ ಬ್ಯಾಚಲರ್‌ ಒಬ್ಬರು ಈ ವಿಚಾರದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. 29 ವರ್ಷದ ಮೊಹಮ್ಮದ್ ಮಲ್ಲಿಕ್ ಎಂಬ ಯುವಕ ಬರ್ಮಿಂಗ್‌ ಹ್ಯಾಂ ತುಂಬಾ ಭಿತ್ತಿಪತ್ರಗಳ ಮುಖಾಂತರ ತಾನು ತೆಳ್ಳನೆಯ ದೇಹ ಹೊಂದಿದ್ದು, ಕ್ರಿಯೇಟಿವಿಟಿ ವ್ಯಕ್ತಿಯಾಗಿದ್ದು ತನಗೊಬ್ಬ ಸೂಕ್ತ ವಧು ಬೇಕಾಗಿದ್ದಾಳೆ ಎಂದು ಜಾಹಿರಾತು ಹಾಕಿದ್ದಾರೆ. ಬರ್ಮಿಂಗ್‌ಹ್ಯಾಂ ಲೈವ್‌ನಲ್ಲಿ ಸೂಕ್ತ ಹುಡುಗಿ ಪತ್ತೆ ಮಾಡಲು ತಾನು ಪಡುತ್ತಿರುವ ಪಾಡನ್ನು ವಿವರಿಸಿದ ಮಲಿಕ್, “ನಾನು ಇನ್ನೂ ಸೂಕ್ತ ಹುಡುಗಿಯನ್ನು ಕಂಡುಕೊಂಡಿಲ್ಲ. ಇದು ಬಲು ಕಷ್ಟ,” ಎಂದು ಹೇಳಿಕೊಂಡಿದ್ದು, ಈಮೂಲಕ ಹೊಸ ಐಡಿಯಾ ಒಂದಕ್ಕೆ ಮುಂದಾಗಿದ್ದಾರೆ. ತನ್ನ 20ರ ಹರೆಯದಲ್ಲಿರುವ ಮುಸ್ಲಿಂ ಹುಡುಗಿಯನ್ನು ಆದ್ಯತೆ ಮಾಡಿಕೊಂಡಿರುವುದಾಗಿ ಹೇಳುವ ಮಲ್ಲಿಕ್, ಈ ವಿಚಾರದಲ್ಲಿ ನಂಬಿಕೆ ಮತ್ತು ವ್ಯಕ್ತಿತ್ವಕ್ಕೂ ಮನ್ನಣೆ ನೀಡುವುದಾಗಿ ತಿಳಿಸಿದ್ದಾರೆ. “ನನ್ನನ್ನು ಅರೇಂಜ್ ಮದುವೆಯಿಂದ ಪಾರು ಮಾಡಿ,” ಎಂದು ಕೇಳಿಕೊಳ್ಳುತ್ತಿರುವ ಮಲಿಕ್‌ನ ಭಿತ್ತಿಪತ್ರಗಳು ನಗರಾದ್ಯಂತ ಗಮನ ಸೆಳೆಯುತ್ತಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ
ಮುಂಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಟಿ20 (T20) ಸರಣಿಯ 2ನೇ ಪಂದ್ಯಕ್ಕೆ ಇತ್ತಂಡಗಳು ಸಜ್ಜಾಗಿವೆ. ಈ ನಡುವೆಯೇ ಹವಾಮಾನ ಇಲಾಖೆ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಪಂದ್ಯದ ವೇಳೆ ಗುವಾಹಟಿಯಲ್ಲಿ 28 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ. ಆದರೆ ಶೇ.99 ರಷ್ಟು ಮೋಡ ಕವಿಯುವ ಸಾಧ್ಯತೆಯಿದ್ದು, ಸಣ್ಣ ಪ್ರಮಾಣದ ಮಳೆಯಾಗುವ (Rain) ಆತಂಕವೂ ಇದೆ. ಶೇ.6ರಷ್ಟು ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಸೂರ್ಯನದ್ದೇ ಪವರ್ – ಧೋನಿ, ಕೊಹ್ಲಿ ಸಾಲಿನಲ್ಲಿ ಮಿಂಚಲು ರೆಡಿ Related Articles ದೇಶದಲ್ಲೇ ಅಪಖ್ಯಾತಿ ಹೊಂದಿದ್ದ ನಿಮ್ಮಿಂದ ಪಾಠ ಕಲಿಯಬೇಕಿಲ್ಲ – ಅಮಿತ್ ಶಾ ವಿರುದ್ಧ ಓವೈಸಿ ಕಿಡಿ 11/26/2022 ‘ಕಾಂತಾರ 2’ ಬರೋದು ಪಕ್ಕಾ : ನಟ ದಿಗಂತ್ ಬಿಚ್ಚಿಟ್ಟ ರಹಸ್ಯ 11/26/2022 ಈ ಬಗ್ಗೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಪ್ರತಿಕ್ರಿಯಿಸಿದ್ದು, ಹವಾಮಾನ ವೈಪರಿತ್ಯ ಎದುರಿಸಲು ತಮ್ಮ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಭರವಸೆ ನೀಡಿದೆ. ಗುವಾಹಟಿಯ ಡಾ. ಭೂಪೆನ್ ಹಜಾರಿಕಾ ಸ್ಟೇಡಿಯಂನಲ್ಲಿ 2ನೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಅಮೋಘ ಗೆಲುವು ಸಾಧಿಸಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದೀಗ 2ನೇ ಪಂದ್ಯವನ್ನೂ ಗೆದ್ದು ಅಂತಿಮ ಪಂದ್ಯಕ್ಕೂ ಮುನ್ನವೇ ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಇದನ್ನೂ ಓದಿ: ಟೀಂ ಇಂಡಿಯಾದಿಂದ ಬುಮ್ರಾ ಔಟ್ ಸಿರಾಜ್ ಇನ್ ತಿರುವನಂತಪುರಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಅಬ್ಬರಿಸಿತ್ತು. ಟೀಂ ಇಂಡಿಯಾ ವೇಗಿಗಳಾದ ದೀಪಕ್ ಚಹಾರ್ ಹಾಗೂ ಅರ್ಷ್‌ದೀಪ್‌ ಸಿಂಗ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಮೊದಲ ಮೂರು ಓವರ್‌ಗಳಲ್ಲೇ 5 ವಿಕೆಟ್‌ಗಳನ್ನ ಉರುಳಿಸಿದರು. ಬ್ಯಾಟಿಂಗ್ ಕ್ರೀಸ್‌ನಲ್ಲಿ ಅಬ್ಬರಿಸಿದ ಉಪನಾಯಕ ಕೆ.ಎಲ್‌ರಾಹುಲ್‌ (KL Rahul) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಭರ್ಜರಿ ಅರ್ಧ ಶತಕಗಳ ಆಟವಾಡಿದರು. ಇದರಿಂದಾಗಿ ಟೀಂ ಇಂಡಿಯಾ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಇದೀಗ 2ನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಹರಿಣಗಳ ಪಡೆ ಈ ಕದನಕ್ಕೆ ಟೀಂ ಇಂಡಿಯಾ ಯಾವ ರಣತಂತ್ರದೊಂದಿಗೆ ಆಗಮಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. Live Tv Tags bcci Devid Miller ICC KL Rahul Quinton DeKock Rohit Sharma south africa Suryakumar Yadav t20 Team india ಕ್ವಿಂಟನ್ ಡಿಕಾಕ್ ದಕ್ಷಿಣ ಆಫ್ರಿಕಾ ಭಾರತ ರೋಹಿತ್ ಶರ್ಮಾ ಸೂರ್ಯಕುಮಾರ್ ಯಾದವ್
ವಿಶಾಲಬುದ್ಧಿಗಳಾದ ವೇದವ್ಯಾಸರು ಹೇಳಿದ್ದನ್ನು ಅವರ ಪ್ರಿಯ ಶಿಷ್ಯರಾದ ಜೈಮಿನಿಗಳು ಶ್ರದ್ಧೆಯಿಂದ ಬರೆಯುತ್ತಿದ್ದರು. ಇಂದ್ರಿಯ ಸಂಯಮವೆಷ್ಟು ಕಠಿಣ ಎಂಬುದನ್ನು ಬಲ್ಲ ವ್ಯಾಸರು “ಬಲವಾನ್ನಿಂದ್ರಿಯಗ್ರಾಮೋ, ವಿದ್ವಾಂಸಮಪಿಕರ್ಷತಿ” ಎಂದು ಉಚ್ಛರಿಸಿದರು. ಈ ಘಟ್ಟದಲ್ಲಿ ಜೈಮಿನಿಗಳಿಗೆ-.”ಇದು ಹೇಗೆ ಸಾಧ್ಯ, ಇಂದ್ರಿಯಗಳು ಸಾಮಾನ್ಯ ಮಾನವರನ್ನು ಆಕರ್ಷಿಸಿ ದುರ್ಬಲಗೊಳಿಸಬಹುದು. ಆದರೆವಿಶೇಷವಾದ ಸಾಧನೆ ಇರುವ ವಿದ್ವಾಂಸರನ್ನು ಜಾರಿಸಲಾರದಲ್ಲವೇ?” ಎನ್ನಿಸಿತು. ತಕ್ಷಣವೇ ಜೈಮಿನಿಗಳು “ವಿದ್ವಾಂಸಮಪಿಕರ್ಷತಿ ಎಂದು ವ್ಯಾಸರು ಹೇಳಿದ್ದರೆ ಅದನ್ನು ‘ವಿದ್ವಾಂಸಂ ನಾಪಕರ್ಷತಿ’ ಎಂದು ಬದಲಾಯಿಸಿದರು. ವ್ಯಾಸರೂ, ಏನೂ ತಿಳಿಯದವರಂತೆ ಮೌನವಹಿಸಿಬಿಟ್ಟರು. ಅದೊಂದು ದಿನ ವರ್ಷಧಾರೆ ಸುರಿಯುತ್ತಿತ್ತು. ಬಹು ಪ್ರಶಾಂತವಾದ ವಾತಾವರಣ. ಜೈಮಿನಿಗಳು ಸಂಧ್ಯಾಕಾಲದ ನಿತ್ಯಕರ್ಮಗಳನ್ನು ನೆರವೇರಿಸಿ ನೆಮ್ಮದಿಯಿಂದ ಆಸೀನರಾಗಿದ್ದರು. ಎದುರಿನಲ್ಲಿ ಅಗ್ನಿದೇವ ಪ್ರಜ್ವಲಿಸುತ್ತಿದ್ದ. ಪರಂಜ್ಯೋತಿಯನ್ನು ಪ್ರತಿನಿಧಿಸುವ ಜ್ಯೋತಿಯೊಂದು ದೀಪಸ್ಥಂಭದಲ್ಲಿ ಬೆಳಗುತ್ತಿತ್ತು. ಆ ಸಂದರ್ಭದಲ್ಲಿ ಹೆಣ್ಣೊಬ್ಬಳ ಮೊರೆ ಕೇಳಿಸಿತು. ಬಾಗಿಲಲ್ಲಿ ಮಳೆಯಲ್ಲಿ ನೆನೆದ ಒಬ್ಬ ಸುಂದರಳಾದ ಸ್ತ್ರೀ ನಿಂತಿದ್ದಳು. ಅವಳು ಅಲ್ಲಿಂದಲೇ ಮಹರ್ಷಿಗಳನ್ನು ಮಳೆ ನಿಲ್ಲುವವರೆಗೆ ಆಶ್ರಮದಲ್ಲಿ ತನಗೆ ಆಶ್ರಯ ದೊರೆಯಬಹುದೇ ಎಂದು ಪ್ರಾರ್ಥಿಸಿದಳು. ಮಹರ್ಷಿಗಳಿಗೆ ಅವಳ ಪರಿಸ್ಥಿತಿಯನ್ನು ನೋಡಿ ದಯೆ ಹುಟ್ಟಿತು. ತಕ್ಷಣವೇ ಅವರು ಆಕೆಗೆ ಅನುಮತಿಯನ್ನಿತ್ತರು. ನಂತರ ಆಕೆಯನ್ನು ಅಗ್ನಿಕುಂಡದ ಎದುರಿನಲ್ಲಿ ಕುಳ್ಳಿರಿಸಿದರು. ಆ ಸುಂದರಳಾದ ಸ್ತ್ರೀಯನ್ನು ನೋಡುತ್ತಾ, ಕ್ರಮೇಣ ಜೈಮಿನಿಗಳ ಮನಸ್ಸು ವಿಚಲಿತವಾಯಿತು. ಅವರು ಆ ಸ್ತ್ರೀಯನ್ನು ತನ್ನ ಪತ್ನಿಯಾಗಲು ಪ್ರಾರ್ಥಿಸಿದರು.ಆಗ ಆಕೆ- ನನ್ನನ್ನು ಎತ್ತಿಕೊಂಡು ಮೂರು ಭಾರಿ ಅಗ್ನಿಪ್ರದಕ್ಷಿಣೆ ಮಾಡಿದರೆ ವಿವಾಹಕ್ಕೆ ತನ್ನ ಅನುಮತಿ ಇದೆ ಎಂದಳು. ಅದರಂತೆಯೇ ಜೈಮಿನಿಗಳು ಮಾಡಲಾಗಿ, ಕೊನೆಯ ಪ್ರದಕ್ಷಿಣೆಯಲ್ಲಿ ವಿದ್ವಾಂಸಂ ನಾಪಕರ್ಷತಿ? ಎಂದು ಕೇಳಿದಳು. ಏನಾಶ್ಚರ್ಯ! ಅವರ ಕೈಯಲ್ಲಿ ಹೆಂಗಸಿನ ಬದಲಾಗಿ ಇದ್ದವರು ವ್ಯಾಸರು. ಜೈಮಿನಿಗಳಿಗೆ ಸೂಕ್ತ ಪಾಠ ಕಲಿಸಲು ವ್ಯಾಸರು ಈ ಪ್ರಯೋಗವನ್ನು ನಡೆಸಿದರು. ಇಂದ್ರಿಯನಿಯಂತ್ರಣ ಸುಲಭಸಾಧ್ಯವಲ್ಲ. ಶ್ರೀಗುರುವಿನ ಅನುಗ್ರಹ, ಮಾರ್ಗದರ್ಶನ, ಅದರಂತೆ ನಡೆಸಬೇಕಾದ ನಿರಂತರವಾದ ಅಭ್ಯಾಸ -ಇವೆಲ್ಲವುಗಳಿಂದ ಕೂಡಿಬರಬೇಕು. “ಜೀವನ ಎನ್ನುವುದು ‘ಜೀವ’ಎನ್ನುವುದು ಇದ್ದರೆ ತಾನೇ? ಜೀವವು ತನಗನುಗುಣವಾಗಿ ಇಂದ್ರಿಯಗಳನ್ನಿಟ್ಟುಕೊಂಡರೆ ಜೀವನ”ಎನ್ನುವುದು ಶ್ರೀರಂಗಮಹಾಗುರುಗಳ ಎಚ್ಚರಿಕೆ. ಸೂಚನೆ: 11/1/2020 ರಂದು ಈ ಲೇಖನ ಉದಯ ವಾಣಿಯ ಬಹುಮುಖಿಯ ಮಹರ್ಷಿ ಬೆಳಕು ಅಂಕಣದಲ್ಲಿ ಪ್ರಕಟವಾಗಿದೆ. at January 13, 2020 Email ThisBlogThis!Share to TwitterShare to FacebookShare to Pinterest Labels: 242_ayvmarticle, author_tharodisuresh, lang_kannada, paper_udayavani, youtube_available, youtube_link_https://youtu.be/31rMhonZAYE
ತುಮಕೂರು; ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿಂತೆ ಬಿಜೆಪಿಯ ಅತೃಪ್ತರನ್ನು ಸೆಳೆಯುವ ‘ಆಪರೇಷನ್‌ ಹಸ್ತವನ್ನು ಕಾಂಗ್ರೆಸ್ ಆರಂಭಿಸಿದೆ. ಕಾಂಗ್ರೆಸ್- ಜೆಡಿ ಎಸ್ ನಡುವೆ ಮೈತ್ರಿ ಮುರಿದು ಬಿದ್ದ ಬಳಿಕ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಸಿದ್ದ ರಾಮಯ್ಯ ಅವರಿಗೆ ಬೇಕಾಗಿದೆ. ಹೀಗಾಗಿ ಬಿಜೆಪಿ ಒಡಕಿನ ಲಾಭ ಪಡೆಯಲು ಹೊರಟಿದ್ದಾರೆ. ಕಾಗವಾಡದಲ್ಲಿ ಸ್ಪರ್ಧಿಸಿ ಶ್ರೀಮಂತ ಪಾಟೀಲ ಎದುರು ಸೋತಿದ್ದ ಮಾಜಿ ಶಾಸಕ ಭರಮಗೌಡ (ರಾಜು) ಕಾಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ. ಗೋಕಾಕದ ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ್ ಪೂಜಾರಿ ಅವರು ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ಬೆಂಬಲಿಗರ ಸಭೆ ನಡೆಸಿ, ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹೊಸಕೋಟೆಯಲ್ಲಿ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಶರತ್‌ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರ ಲಾಭ ಪಡೆಯಲು ಕಾಂಗ್ರೆಸ್‌ ಮುಂದಾಗಿದೆ. ಉಪಚುನಾವಣೆಯಲ್ಲಿ ಬಹುತೇಕ ಎಲ್ಲ ಅನರ್ಹ ಶಾಸಕರಿಗೂ ಟಿಕೆಟ್‌ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಶರತ್ ಬಚ್ಚೇಗೌಡ ಅವರು ಸ್ಪರ್ಧಿಸುವುದಾಗಿ ಹೇಳಿರುವುದು ಎಂಬಿಟಿ ನಾಗರಾಜ್ ಗೆಲುವಿಗೆ ತೊಡರು ಆಗಲಿದೆ ಎನ್ನಲಾಗಿದೆ. ಬಿಜೆಪಿ ಸ್ಥಳೀಯ ಮಟ್ಟದ ಕಾರ್ಯಕರ್ತರ ಮೇಲೂ ಪರಿಣಾಮ ಬೀರಿದ್ದು, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ನಾಮಪತ್ರ ಸಲ್ಲಿಕೆ ಆರಂಭ ಬೆಂಗಳೂರು: ವಿಧಾನಸಭೆ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಸೋಮವಾರ ಆರಂಭವಾಗಿದ್ದು, ಒಟ್ಟು 7 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ 3, ಅಥಣಿ 2, ಕೆ.ಆರ್.ಪುರ, ವಿಜಯನಗರ ಕ್ಷೇತ್ರದಲ್ಲಿ *ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದ ಸಮಯದಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದು, ಆ ನಾಮಪತ್ರಗಳನ್ನು ಈ ಚುನಾವಣೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು. ಮತ್ತೊಮ್ಮೆ ಹೊಸ ದಾಗಿ ನಾಮಪತ್ರ ಸಲ್ಲಿಸುವ ಅಗತ್ಯ ಇಲ್ಲ.
ಸಮೃದ್ಧ ಭಾಷೆಯೊಂದು ಹೇಗಿರುತ್ತದೆ, ಅಂಥದ್ದೊಂದು ಭಾಷೆಯ ಚಹರೆ ಹೇಗಿರುತ್ತದೆ ಎಂದು ಯಾರಾದರೂ ಕೇಳಿದರೆ, ಥಟ್ಟನೆ 'ಕನ್ನಡ' ಎಂದು ನೀವು ಧಾರಾಳ ಹೇಳಬಹುದು. ನಿಮ್ಮ ಉತ್ತರಕ್ಕೆ ಬಲ ಕೊಡಲು ನೂರಕ್ಕೂ ಹೆಚ್ಚು ನುಡಿಗಟ್ಟುಗಳು ಕರ್ನಾಟಕಾದ್ಯಂತ ಸಿಗುತ್ತವೆ. ಅದರಲ್ಲಿ ಕುಂದಾಪ್ರ ಕನ್ನಡವೂ ಒಂದು. ಜುಲೈ 24ರಿಂದ 30ರವರೆಗೆ ಈ ನುಡಿಯ ಹಬ್ಬ ಕುಂದಾಪುರದಲ್ಲಿ ಕುಂದೇಶ್ವರ (ಈಶ್ವರ) ದೇವಸ್ಥಾನ ಇದ್ದುದರಿಂದಲೋ, ಕುಂದವರ್ಮನೆಂಬ ರಾಜ ಈ ಪ್ರಾಂತ್ಯವನ್ನು ಆಳ್ವಿಕೆ ಮಾಡಿದ್ದರಿಂದಲೇ ಈ ಊರಿಗೆ "ಕುಂದಾಪುರ' ಎಂದು ಹೆಸರು ಬಂತು ಎಂದು ಇತಿಹಾಸ ಹೇಳುತ್ತದೆ. 'ಕುಂದ' ಎಂದರೆ 'ಮಲ್ಲಿಗೆ ಹೂ' ಎಂಬ ಅರ್ಥವೂ ಇದೆ. ಈ ಭಾಗದ ಜನರು ಬಹಳ ಹಿಂದಿನ ಕಾಲದಿಂದಲೂ ಮಲ್ಲಿಗೆ ಹೂವನ್ನು ಬೆಳೆಯುತ್ತಿದ್ದರಂತೆ. ಹಾಗಾಗಿ, ಈ ಪ್ರಾಂತ್ಯಕ್ಕೆ 'ಕುಂದಾಪುರ' ಎಂಬ ಹೆಸರು ಬಂತು ಎಂಬುದು ಚರಿತೆ. ಭೌಗೋಳಿಕವಾಗಿ ಹೇಳುವುದಾದರೆ, ಕುಂದಾಪುರ ತಾಲೂಕಿನಲ್ಲಿ ವಾಸಿಸುವ ಜನರು ಮಾತನಾಡುವ ಕನ್ನಡವೇ 'ಕುಂದಾಪ್ರ ಕನ್ನಡ.' 'ಕುಂದಗನ್ನಡ' ಕೂಡ ಹೇಳುವುದುಂಟು. ಬಹಳ ಹಿಂದೆ ಇದನ್ನು 'ಕೋಟ ಕನ್ನಡ' ಎಂದೂ ಕರೆಯುತ್ತಿದ್ದರಂತೆ. ಕುಂದಾಪ್ರ ಕನ್ನಡ ಮಾತನಾಡುವುದು, ಕೇಳುವುದೇ ಒಂದು ಖುಷಿ. ಇದರ ವಿಶೇಷತೆ ಏನೆಂದರೆ, ಕರ್ನಾಟಕದ ಬೇರೆ ಭಾಗದ ಕನ್ನಡಿಗರು ಮಾತನಾಡುವ ಕನ್ನಡಕ್ಕಿಂತ ಬಹಳ ವೇಗವಾಗಿ ಮಾತನಾಡುವುದು. ಅಂದರೆ, ಹೇಳಬೇಕಾದ ಮಾತನ್ನು ಚುರುಕಾಗಿ ಅಕ್ಷರವನ್ನು ಮೊಟುಕುಗೊಳಿಸಿ ಮಾತನಾಡುವುದು. ನಿಜಾಂಶದಲ್ಲಿ ಇವರು ಮಾತನಾಡುವುದು ಕನ್ನಡವೇ ಆದರೂ ಕೊಂಚ ಭಿನ್ನ ಶೈಲಿ. ಉದಾಹರಣಿ ಕೊಡ್ಕ್ ಅಂದ್ರೆ - ಊಟ ಆಯ್ತಾ ಅಂತ ಕೇಳೋಕೆ 'ಉಂಡ್ಯಾ,' 'ಮುಖ - ಸೊಡ್' 'ತಗೊಳ್ಳಿ - ತೆಕಣಿ', 'ಊಟಕ್ಕೆ ಹೋಗೋಣ - ಉಂಬುಕ್ ಹೋಪ,' 'ಒರೆಸುವುದು ಮತ್ತು ಗುಡಿಸುವುದು - ಒರ್ಸಿ - ಗುಡ್ಸುದ್,' 'ಕುತ್ತಿಗೆ - ಮ್ಯಾಳಿ,' 'ಏನಿದೆ - ಎಂತ ಇತ್,' 'ಬರುತ್ತೀಯಾ - ಬತ್ಯಾ' 'ಹೋಗುತ್ತೀಯಾ - ಹೋತ್ಯಾ' - ಹೀಗೆ ಗ್ರಾಂಥಿಕ ಕನ್ನಡದ ಪದಗಳು ಬೇರೆಯೇ ರೂಪ ತಾಳುತ್ತವೆ. ಕುಂದಗನ್ನಡದಲ್ಲಿ ಮಹಾಪ್ರಾಣ ಪದಗಳೇ ಕಮ್ಮಿ. ಹಾಗಾಗಿಯೇ ಈ ಶೈಲಿಯು ನಯ ನವಿರು. ಈ ಭಾಷೆಯನ್ನು ಮಾತನಾಡುವಾಗ ಕಿವಿಗೊಟ್ಟು ಆಲಿಸುವುದೇ ಒಂದು ಚಂದದ ಅನುಭವ. ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಾಪುರ ಪ್ರಾಂತ್ಯ | ಗಾದಿ ಅಂದ್ರ ಕುಂದಾಪ್ರ ಗಾದಿ, ಜನ ಅಂದ್ರ ಕುಂದಾಪ್ರ ಜನ ಕುಂದಗನ್ನಡದಲ್ಲಿ ದೇಸಿ ಸೊಗಡಿನ ಕೃಷಿ ಬದುಕಿನ ಚಿತ್ರಣವನ್ನು ಹೊಂದಿರುವ ನೂರಾರು ಗಾದೆ ಮಾತು, ಒಗಟು, ಬೈಗುಳಗಳನ್ನು ಕಾಣಬಹುದು; ಕರ್ನಾಟಕದ ಇತರೆ ಪ್ರಾಂತ್ಯಗಳ ಯಾವುದೇ ನುಡಿಗಟ್ಟಿಗೆ ಹೋಲಿಸಿದರೆ, ಇದು ಕುಂದಗನ್ನಡದ ವಿಶೇಷ ಎನ್ನಲು ಅಡ್ಡಿಯಿಲ್ಲ. "ಕುಪ್ಳ ಹಾರಿ ಹೋಯ್ತ್, ಕೊಳ್ಕಿ ಗೆದ್ದಿ ಉರ್ದ್ ಹೋಯ್ತ್," "ಕುಟ್ಟಿ ಕುಂದಾಪ್ರಕ್ಕೋದಂಗೆ," "ಎತ್ ಸತ್ ಹೋಯ್ತ್, ಒಣ್ಗ್ ಬಿಟ್ ಹೋಯ್ತ್," "ಹೆಡ್ಡ ಹೆಂಡ್ತಿ ಮನಿಗ್ ಹೋದಂಗಾಯ್ತ್," "ಕಲ್ತದ್ ಹೆಚ್ಚಾಯ್ತ್, ಕಾಲ್ ಮೇಲ್ ಆಯ್ತ್, ಗಾಳಿ ಬರ್ಕ್, ಮನಿಗ್ ಹೋಯ್ಕ್," "ಕೊಳ್ಕಿಬೈಲರ್ ಎತ್ತಿನ ಹಿಸ್ದಂಗೆ," "ವಕ್ವಾಡಿಯರ್ ಬಂದ್ ಗ್ವಾಡಿ ಉಳಸ್ರ್," "ಬಸೂರ್ ಉಪ್ಚಾರೋ," ಅನ್ನೋ ಗ್ರಾಮೀಣ ಸೊಗಡಿನ ಗಾದೆಗಳು. "ಅಮ್ಮ ಕೊಟ್ಟ ಚಾಪಿ ಮಡ್ಸುಕೆಡಿಯಾ," "ಅಪ್ಪ ತೊಡಿ ಮರ, ಮಗ ಗೆರ್ಸಿಹರ," ಅಂಗಿ ಕಳ್ಚದಾ, ಬಾಮಿಗೆ ಹಾರದ," "ಚಣ್ಣ ಕ್ವಾಣಿಗೆ ಚಿಕ್ಕಿ ಕೂಡಿತ್ತ್," ಎಂಬ ಒಗಟುಗಳು. ಈ ಗಾದೆ ಮಾತು, ಒಗಟುಗಳಿಗೆ ಪ್ರಾದೇಶಿಕ ಇತಿಮಿತಿಗಳಿದ್ದರೂ ಇದರ ಅರ್ಥ, ಆಶಯ ಎಲ್ಲ ಪ್ರದೇಶಕ್ಕೂ, ಕಾಲಕ್ಕೂ ಅನ್ವಯಿಸುತ್ತದೆ. ಕುಂದಾಪ್ರ ಕನ್ನಡದ ಹಿತವಾದ ಬೈಗುಳಗಳನ್ನು ನಾವು ನಾಟಕ, ಸಿನಿಮಾಗಳಲ್ಲಿ ಕೇಳಿ ಆನಂದಿಸಿರುತ್ತೇವೆ. ಇಷ್ಟೇ ಅಲ್ಲ, ಕುಂದಾಪುರದ ಕುಚ್ಚಲಕ್ಕಿ ಅನ್ನ, ಕಾಣೆ ಮೀನಿನ ಸಾರು, ಊರ್ ಕೋಳಿ ಸಾರಿನ ಊಟವನ್ನು ಒಮ್ಮೆ ಸವಿದವರು ಅದರ ರುಚಿಯನ್ನು ಮರೆಯುವುದುಂಟೆ. ಹೊಯ್ ನೀವ್ ಕುಂದಾಪ್ರ ಬದಿಯರಾ...? Image ಚಿತ್ರ ಕೃಪೆ: ರಾಮ್ ಅಜೆಕಾರು ಕುಂದಾಪುರದ ಜನ ಬಹಳ ಹಿಂದಿನಿಂದಲೂ ವ್ಯಾಪಾರ, ಉದ್ಯೋಗದ ನಿಮಿತ್ತ ಹೊರ ರಾಜ್ಯ, ಹೊರ ದೇಶಗಳಿಗೆ ಹೋಗಿ ಅಲ್ಲೇ ಕಾಯಂ ನೆಲೆ ನಿಂತಿದ್ದರೂ ಅವರು ತಮ್ಮ ತಾಯಿ ನೆಲದ ಭಾಷೆಯನ್ನು ಮರೆತಿಲ್ಲ. ಅವರೆಲ್ಲರೂ ತಮ್ಮ-ತಮ್ಮ ಮನೆಯೊಳಗೆ ಮಾತನಾಡುವುದು ಕುಂದಾಪ್ರ ಕನ್ನಡದಲ್ಲೇ. ಹುಟ್ಟಿದಾಗಿನಿಂದ ಮಾತಾಡಿಕೊಂಡು ಬಂದಿರುವ ಈ ಭಾಷೆ ನಮ್ಮವರ ಮನಸ್ಸಿನಲ್ಲಿ ಬೆರೆತುಹೋಗಿದೆ. ನಮ್ಮ ಭಾಷೆಯಲ್ಲೇ ಹೇಳುವುದಾದರೆ, "ಇದ್ ನಮ್ ಅಬ್ಬಿ ಭಾಷಿ, ಅಬ್ಬಿ ಭಾಷಿ ಮಾತಾಡುಕೆ ಸಿಕ್ರೆ ಆಪು ಖುಷಿಯೇ ಬೇರೆ ಕಾಣಿ." ತಾಯಿಯೊಂದಿಗೆ ಮಗುವಿಗೆ ಇರುವ ಬಿಡಿಸಲಾಗದ ನಂಟಿನಂತೆ ಈ ಭಾಷೆ ನಮ್ಮ ಜನರ ಬದುಕಿನೊಂದಿಗೆ ಬೆರೆತುಹೋಗಿದೆ. ಎಲ್ಲೋ ಪರ ಊರಿನಲ್ಲಿ ನೆಲೆಸಿರುವಾಗ ಅಥವಾ ಪ್ರವಾಸಕ್ಕೆಂದು ಹೋದಾಗ ನಮ್ಮೂರಿನ ಭಾಷೆ ಮಾತಾಡುವ ಜನ ಸಿಕ್ಕಾಗ ಅವರೊಂದಿಗೆ, "ಹೊಯ್ ನೀವ್ ಕುಂದಾಪ್ರ ಬದಿಯರಾ..! ನಮ್ದು ಕುಂದಾಪ್ರವೇ, ನಿಮ್ ಮನಿ ಎಲ್?" ಅಂತಲೇ ನಮ್ಮವರ ಸಂಭಾಷಣೆ ಶುರುವಾಗುತ್ತದೆ. ಪರಿಚಯ ಸ್ನೇಹವಾಗಿ ಗಂಟೆಗಟ್ಟಲೇ ಊರಿನ ಸಮಾಚಾರಗಳ ಬಗ್ಗೆ ಹರಟುತ್ತಾರೆ. ಒಮ್ಮೆ ನಾನು ಅಮೃತಸರಕ್ಕೆ ಪ್ರವಾಸ ಹೋಗಿದ್ದೆ. ಜಲಿಯನ್‌ ವಾಲಾಬಾಗ್‌ನಲ್ಲಿ ನಮ್ಮೂರಿನವರೊಬ್ಬರು ನಾನು ಕುಂದಗನ್ನಡ ಮಾತನಾಡುವುದನ್ನು ಕೇಳಿ ನನ್ನ ಬಳಿ ಬಂದು ನೀವು ಕರ್ನಾಟಕದವರಾ, ಉಡುಪಿ - ಕುಂದಾಪುರ ಕಡೆಯವರಾ ಎಂದು ವಿಚಾರಿಸಿ; ನಾನು ಹೌದು ನನ್ನದು ಕುಂದಾಪುರ ಎಂದಾಕ್ಷಣ ಅವರ ಮುಖದಲ್ಲಿ ಕಂಡ ಸಂತೋಷ ಹೇಳತೀರದು. ಅರ್ಧ ಗಂಟೆ ನನ್ನೊಂದಿಗೆ ಮಾತನಾಡಿ, ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ಪ್ರೀತಿಯನ್ನು ತೋರಿದ್ದು ನಾನೆಂದೂ ಮರೆಯಲಾರೆ. ನಮ್ಮನ್ನು ಬೇರೆ ಊರಿನವರು ಗುರುತಿಸುವುದೇ ನಾವಾಡುವ ಭಾಷೆಯಿಂದ. ಅದು ನಮಗೆ ಭಾಷೆ ತಂದು ಕೊಡುವ ಐಡೆಂಟಿಟಿ. ಹಾಗಾಗಿಯೇ ಇದು ಕೇವಲ ಒಂದು ಭಾಷಿಯಲ್ಲ, ಬದುಕು. ಭಾಷೆಯನ್ನು ಬಳಸಿದರೆ ಉಳಿಸಿದಂತೆಯೇ ಅಲ್ಲವೇ? Image ರವಿ ಬಸ್ರೂರು, ಪಂಜು ಗಂಗೊಳ್ಳಿ, ಮನು ಹಂದಾಡಿ ಇತ್ತೀಚಿನ ದಿನಗಳಲ್ಲಿ ಯುವಜನರು ತಮ್ಮೂರಿನ ಭಾಷೆಯನ್ನು ಮಾತಲ್ಲಿ ಬಳಸಲು ಹಿಂಜರಿಯುವುದನ್ನು ಕಾಣಬಹುದು. ಇದಕ್ಕೆ ಕಾರಣ ತಮ್ಮ ಭಾಷೆಯ ಬಗ್ಗೆ ಇರುವ ಕೀಳರಿಮೆ, ಮುಜುಗರ. ಭಾಷೆಯ ಇತಿಹಾಸ, ಪರಂಪರೆಯ ಬಗ್ಗೆ ಅರಿವಿಲ್ಲದೆಯೋ, ಭಾಷೆಗೆ ಸಿಗದ ಗೌರವದಿಂದಲೋ ಈ ರೀತಿ ಮನೋಭಾವನೆ ಇರುವುದು ಸಹಜ. ಸ್ವತಂತ್ರ ಭಾಷೆಗೆ (ಆಡಳಿತ ಭಾಷೆ?) ಸಿಗುವ ಗೌರವ, ಸ್ಥಾನಮಾನಗಳು ಅದರದ್ದೇ ಬೇರೆ-ಬೇರೆ ರೂಪವಾದ ನುಡಿಗಟ್ಟುಗಳಿಗೂ ಸ್ವಲ್ಪ ಮಟ್ಟಿಗೆ ಸಿಗುವಂತಾದರೆ, ಅಂತಹ ಕೀಳರಿಮೆ ಕಿತ್ತೊಗೆದು ಅಭಿಮಾನ ಮೂಡಿಸಬಹುದು. ಕುಂದಾಪ್ರ ಕನ್ನಡ ಕುರಿತ ಪ್ರೀತಿ, ಅಭಿಮಾನದಿಂದ ಹಲವಾರು ಚಟುವಟಿಕೆಗಳು ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿವೆ. ಕುಂದಾಪುರ ಸಮೀಪದ ಉಪ್ಪುಂದದಲ್ಲಿ ಸಮಾನಮನಸ್ಕ ಸ್ನೇಹಿತರು ಒಟ್ಟುಗೂಡಿ ನಡೆಸಿಕೊಂಡು ಬರುತ್ತಿರುವ 'ಕುಂದಗನ್ನಡ ಅಧ್ಯಯನ ಕೇಂದ್ರ' ಪ್ರತಿವರ್ಷವೂ ಕುಂದಗನ್ನಡದ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸುತ್ತ ಬರುತ್ತಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮದೇ ತಂಡವನ್ನು ಕಟ್ಟಿಕೊಂಡು ಭಾಷೆಯ ಮೇಲಿನ ಮಮತೆ ಮತ್ತು ಸಾಧಿಸುವ ಹಠದಿಂದ ಕುಂದಾಪ್ರ ಕನ್ನಡದಲ್ಲಿ ಎರಡು ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಿಸಿ ಕುಂದಾಪ್ರ ಜನರ ಮನಸ್ಸು ಗೆದ್ದಿದ್ದಾರೆ. ತಮ್ಮ ಹಾಸ್ಯ ಭಾಷಣದ ಮೂಲಕ ಕುಂದಗನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿರುವ ಮನು ಹಂದಾಡಿಯವರನ್ನು ನಾವು ಅಭಿನಂದಿಸಲೇಬೇಕು. ಇತ್ತೀಚೆಗೆ 'ಕುಂದಾಪ್ರ ಕನ್ನಡ ನಿಘಂಟು' ಸಂಪಾದಿಸಿದ ಪಂಜು ಗಂಗೊಳ್ಳಿಯವರ ಪ್ರಯತ್ನ ಮೆಚ್ಚುವಂಥದ್ದು. ಇವರಲ್ಲದೆ, ತೆರೆಮರೆಯಲ್ಲಿ ಇದ್ದುಕೊಂಡು ಕುಂದಾಪ್ರ ಕನ್ನಡಕ್ಕಾಗಿ ತಮ್ಮ ಕೊಡುಗೆ ನೀಡುತ್ತಿರುವ ಎಲ್ಲರನ್ನೂ ನಾವು ಅಭಿನಂದಿಸಲೇಬೇಕು. ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ 'ಕುಂದಗನ್ನಡ ಅಧ್ಯಯನ ಪೀಠ' ಸ್ಥಾಪಿಸುವ ಪ್ರಸ್ತಾಪ ಕೇಳಿಬಂದಿರುವುದು ಅತ್ಯುತ್ತಮ ಬೆಳವಣಿಗೆ. ನಮ್ಮ ಅಜ್ಜ-ಅಜ್ಜಿಯರ ಕಾಲದಿಂದ ಉಳಿದು ಬೆಳೆದುಬಂದಿರುವ ಈ ಶ್ರೀಮಂತ ಭಾಷೆಯನ್ನು ಮುಂದಿನ ತಲೆಮಾರು ಬಳಸುವಂತಾಗಬೇಕು. ನದಿ, ಮಣ್ಣು, ಕಾಡು, ಪ್ರಾಣಿ ಸಂಕುಲವನ್ನು ನಾವು ಉಳಿಸಿದಂತೆ ನಮ್ಮ-ನಮ್ಮ ಭಾಷೆಗಳನ್ನು ಕಾಪಿಡುವುದು ಕೂಡ ಕರ್ತವ್ಯವೇ. ಇದಕ್ಕಾಗಿ ನಾವೇನು ಮಾಡಬಹುದು? ಪ್ರೀತಿ, ಅಭಿಮಾನದಿಂದ ಭಾಷೆಯನ್ನು ಬಳಸಿದರೆ ಸಾಕಲ್ಲವೇ? ವಿಶ್ವ ಕುಂದಾಪ್ರ ಕನ್ನಡ ದಿನ Image ಕುಂದಗನ್ನಡದ ಮೇಲಿನ ಅಕ್ಕರೆ, ಪ್ರೀತಿ, ಕಾಳಜಿ, ಅಭಿಮಾನದೊಂದಿಗೆ ಕುಂದಾಪ್ರ ಜನತೆ 'ವಿಶ್ವ ಕುಂದಾಪ್ರ ಕನ್ನಡ ದಿನ' ಎಂಬ ಭಾಷೆ ಮತ್ತು ಸಂಸ್ಕೃತಿಯ ಹಬ್ಬವನ್ನು ಕಳೆದ ನಾಲ್ಕು ವರ್ಷಗಳಿಂದ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಕುಂದಾಪುರ ಪ್ರಾಂತ್ಯದಲ್ಲೇ ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ 'ಜನಸೇವಾ ಟ್ರಸ್ಟ್ ಮೂಡುಗಿಳಿಯಾರು' ಸದಸ್ಯರಿಗೆ ಈ ರೀತಿಯ ಪರಿಕಲ್ಪನೆ ಮೂಡಿದ್ದು ನಿಜಕ್ಕೂ ಪ್ರಶಂಸನೀಯ. ಕೇವಲ ಐದಾರು ಲಕ್ಷ ಜನರು ಮಾತನಾಡುವ ಕನ್ನಡದ ನುಡಿಗಟ್ಟಿಗೆ ಕುಂದಾಪುರ ಜನ ವರ್ಷದಲ್ಲಿ ಒಂದು ದಿನ ಮುಡಿಪಾಗಿಟ್ಟು ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ವಿಶ್ವಾದ್ಯಂತ ಪಸರಿಸಿರುವ ಕುಂದಾಪ್ರ ಜನತೆ ಪ್ರತಿವರ್ಷ ಈ ಹಬ್ಬವನ್ನು ತಮ್ಮದೇ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಈ ಹಬ್ಬದ ಇನ್ನೊಂದು ವಿಶೇಷತೆ ಎಂದರೆ, ಆಚರಣೆಯ ದಿನಾಂಕವನ್ನು ನಿಗದಿ ಮಾಡಿರುವುದಿಲ್ಲ. ಬದಲಿಗೆ, ಪ್ರತಿವರ್ಷವೂ ಆಸಾಡಿ ಅಮಾವಾಸ್ಯೆ ಎಂದು ಬರುತ್ತದೋ ಆ ದಿನದಂದು ಆಚರಿಸಲಾಗುತ್ತದೆ. ಕೃಷಿ ಪ್ರಧಾನವಾದ ನಮ್ಮೂರಿನಲ್ಲಿ 'ಆಸಾಡಿ ಅಮಾಸಿ' ಎನ್ನುವುದು ವಿಶೇಷವಾದ ದಿನ. ಈ ದಿನದಂದು ಕುಂದಾಪ್ರದಲ್ಲಿ ಹಲವೆಡೆ ಕೆಸರುಗದ್ದೆ ಕಂಬಳೋತ್ಸವ, ಆಟೋಟ ಸ್ಪರ್ಧೆ, ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿರುವ ಕುಂದಗನ್ನಡಿಗರು ಒಟ್ಟಾಗಿ ದೊಡ್ಡ ಮಟ್ಟದಲ್ಲಿ 'ವಿಶ್ವ ಕುಂದಾಪ್ರ ಕನ್ನಡ ದಿನ'ವನ್ನು ಆಚರಿಸಿ, ತಮ್ಮ ಊರು, ಭಾಷೆಯನ್ನು ನೆನಪಿಸಿಕೊಳ್ಳುತ್ತಾರೆ. ಕಾಲೇಜಿನ ತರುಣ ತರುಣಿಯರು ತಮ್ಮ ವಾಟ್ಸಪ್, ಫೇಸ್‌ಬುಕ್‌ಗಳ ಡಿಪಿ, ಸ್ಟೇಟಸ್‌ಗಳಲ್ಲಿ ಫೋಟೊ, ವಿಡಿಯೊಗಳನ್ನು ಹಾಕಿ ತಮ್ಮ ಅಭಿಮಾನ ತೋರುತ್ತಾರೆ. ಕುಂದಾಪುರ ಜನರು ತಮ್ಮ ಭಾಷಾ ದಿನವನ್ನು ಆಚರಿಸುವುದನ್ನು ಗಮನಿಸಿದ ಕೊಡಗಿನಲ್ಲಿರುವ 'ಅರೆ ಭಾಷೆ' ಮಾತನಾಡುವ ಮಂದಿ, 'ಅರೆ ಭಾಷೆ ದಿನ' ಆಚರಿಸಲು ಶುರುಮಾಡಿರುವುದು ಭಾಷೆಯ ಉಳಿವಿಗೆ ಸಂಬಂಧಿಸಿದಂತೆ ಆಶಾದಾಯಕ ಬೆಳವಣಿಗೆ. ಹೊಸ ಪರಿಕಲ್ಪನೆಯೊಂದಿಗೆ ಶುರು ಮಾಡಿದ 'ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ' ಕುಂದಗನ್ನಡದ ಘನತೆಯನ್ನು ವಿಶ್ವಾದ್ಯಂತ ಪಸರಿಸುತ್ತಿದೆ. ಈ ವರ್ಷ 'ಆಸಾಡಿ ಅಮಾಸಿ' ಜುಲೈ 28ರಂದು ಬಂದಿದೆ. ಅಂದು, ಕುಂದಾಪ್ರ ಕನ್ನಡಿಗರು ತಾವಿರುವಲ್ಲೇ 'ವಿಶ್ವ ಕುಂದಾಪ್ರ ಕನ್ನಡ ದಿನ' ಆಚರಿಸಲಿದ್ದಾರೆ. ಅಸಲಿಗೆ ಈ ಹಬ್ಬ ಜುಲೈ 24ರಿಂದಲೇ ಆರಂಭವಾಗಿ ಜುಲೈ 30ರವರೆಗೂ ನಾನಾ ಸ್ಥಳಗಳಲ್ಲಿ ನಡೆಯಲಿರುವುದು ವಿಶೇಷ. ಸಾಧ್ಯವಾದರೆ ಭಾಗವಹಿಸಿ, ನಿಮ್ಮ ಪ್ರೀತಿ ಹಂಚಿ. ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು.
Mega Media News Kannada ಮೈಸೂರು : ಕೊರೊನಾದಿಂದ ಮೃತ ತಂದೆಯ ಹೆಣ ಬೇಡ ಹಣ ಬೇಕು ಅಂದ ಮಗ | Mega Media News Kannada - Mega Media News Kannada - https://kannada.megamedianews.com - ಮೈಸೂರು : ಕೊರೊನಾದಿಂದ ಮೃತ ತಂದೆಯ ಹೆಣ ಬೇಡ ಹಣ ಬೇಕು ಅಂದ ಮಗ Posted By admin On May 23, 2021 @ 6:04 pm In ಪ್ರಮುಖ ಸುದ್ದಿಗಳು,ರಾಜ್ಯ ಸುದ್ದಿಗಳು,ಸುದ್ದಿಗಳು | No Comments [1]ಮೈಸೂರು: ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ ಎಂದು ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮಗ ಹೇಳಿರುವ ಘಟನೆ ಮೈಸೂರಿನ ಹೆಬ್ಬಾಳದಲ್ಲಿ ನಡೆದಿದೆ. ತಂದೆಯ ಶವ ಕೂಡ ನೋಡಲು ಬಾರದ ಮಗ, ತಂದೆ ಶವ ಬೇಡ, ಹಣ ಬೇಕು ಎಂದು ಆತನಿಗೆ ಕರೆ ಮಾಡಿ ವಿಷಯ ತಿಳಿಸಿದವರಿಗೆ ಹೇಳಿದ್ದಾನೆ, ತಂದೆ ಮನೆಯಲ್ಲಿ ಇಟ್ಟಿರುವ ಹಣವನ್ನು ನಾನು ಇರುವ ಸ್ಥಳಕ್ಕೆ ತಂದು ಕೊಡಿ. ತಂದೆಯ ಶವ ನೀವೇ ಸುಟ್ಟು ಹಾಕಿ, ನೀವು ಮಾಡಿರುವ ಖರ್ಚನ್ನು ಅದೇ ಹಣದಲ್ಲಿ ಕೊಡುತ್ತೇನೆ ಎಂದು ಮೃತರ ಮಗ ಹೇಳಿದ್ದಾನೆ. ವೃದ್ಧರೊಬ್ಬರು ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿಯ ಮನೆಯೊಂದರಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ತಂದೆ ಮೃತಪಟ್ಟಿರೋ ಬಗ್ಗೆ ಅವರಿಂದ ದೂರ ಇದ್ದ ಅವರ ಮಗನಿಗೆ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ. ಆಗ ಮಗ, ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ. ನಾನು ಮೈಸೂರಿನ ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ. ಅಲ್ಲಿಗೆ ಹಣ , ದಾಖಲೆ ಎಲ್ಲಾ ತಂದು ಕೊಟ್ಟು ಬಿಡಿ ಎಂದ ಹೇಳಿದ್ದಾನೆ.
ತಿರುವನಂತಪುರ: ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬರುತ್ತಲೇ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗೆ ಮಿತಿ ಇಲ್ಲವಾಗಿದೆ. ಮಂಗಳವಾರ ಸಂಜೆ ಕಣ್ಣೂರು ಜಿಲ್ಲೆ ಕಿಥಿರೂರ್ ಎಂಬಲ್ಲಿ ಆರೆಸ್ಸೆಸ್ ಮಂಡಲ್ ಕಾರ್ಯಕರ್ತ ಪ್ರವೀಣ್ ಮೇಲೆ ಅಪರಿಚಿತರು ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಪ್ರವೀಣ್ ಅವರಿಗೆ ಮನಬಂದಂತೆ ಇರಿದಿದ್ದು, ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. 2016ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇದುವರೆಗೆ ಬಿಜೆಪಿ ಹಾಗೂ ಆರೆಸ್ಸಿನ 17 ಕಾರ್ಯಕರ್ತರು ಮತ್ತು ಮುಖಂಡರನ್ನು ಹತ್ಯೆ ಮಾಡಲಾಗಿದೆ. ಇಷ್ಟಾದರೂ ಮುಖ್ಯಮಂತ್ರಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಕಣ್ಣೂರು ಪಿಣರಾಯಿ ವಿಜಯನ್ ಸ್ವಕ್ಷೇತ್ರವಾಗಿದ್ದರೂ, ಅಪರಾಧ ನಿಗ್ರಹಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಸಿಪಿಎಂ ಗೂಂಡಾಗಳನ್ನು ನಿಯಂತ್ರಿಸಿಲ್ಲ ಎಂಬ ಆರೋಪ ಕೇಳಿಬಂದಿವೆ. ಆದಾಗ್ಯೂ, ಇದುವರೆಗೂ ಕೇರಳದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದ್ದರೂ, ಕೇರಳದಲ್ಲಿ ಭಯವಿಲ್ಲದೆ ಓಡಾಡುವ, ಕರ್ನಾಟಕದಲ್ಲಿ ಬಂದು ಕೇಂದ್ರ ಸರ್ಕಾರದ ವಿರುದ್ಧ ಹಾರಾಡುವ ಪ್ರಕಾಶ್ ರೈ ಇದರ ವಿರುದ್ಧ ಒಂದೂ ಮಾತನಾಡುವುದಿಲ್ಲ. ಹಿಂದೂಗಳು, ಆರೆಸ್ಸೆಸ್ ಕಾರ್ಯಕರ್ತರು ಹತ್ಯೆಯಾದರೆ ಪ್ರಕಾಶ್ ರೈ ಅವರೊಳಗಿನ ನಟ ಜಾಗೃತವಾಗುವುದಿಲ್ಲವೇನೋ? ಅಥವಾ ನಾಲಿಗೆ ಹೊರಳುವುದಿಲ್ಲವೇನೋ?
ಈ ದಿನಗಳಲ್ಲಿ ಐಶ್ವರ್ಯಾ ರೈ (Aishwarya Rai Bachchan ) ತಮ್ಮ ಮುಂಬರುವ ಚಿತ್ರ 'ಪೊನ್ನಿಯಿನ್ ಸೆಲ್ವನ್-1' ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಐಶ್ವರ್ಯಾ ರೈ ಬಚ್ಚನ್ ಅವರ ಹೆಚ್ಚಿದ ತೂಕದ ಕಾರಣ ಜನ ಟ್ರೋಲ್ ಮಾಡುತ್ತಿದ್ದಾರೆ ಮತ್ತು ಐಶ್ವರ್ಯಾ ಗರ್ಭಿಣಿಯೇ ಎಂದು ಕೇಳುತ್ತಿದ್ದಾರೆ. ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಆದರೆ, ಅವರ ಪ್ರಯಾಣದ ಬಗ್ಗೆ ಯಾವುದೇ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಈ ಸಮಯದಲ್ಲಿ, ಐಶ್ವರ್ಯಾ ಕಪ್ಪು ಟಿ-ಶರ್ಟ್ ಮತ್ತು ಟೈಟ್‌ ಲೆಗ್ಗಿಂಗ್ಸ್‌ ಮೇಲೆ ಉದ್ದವಾದ ಬಿಳಿ ಓವರ್‌ಕೋಟ್ ಧರಿಸಿದ್ದರು. ತನ್ನ ನೋಟವನ್ನು ಪೂರ್ಣಗೊಳಿಸಲು, ಐಶ್ವರ್ಯಾ ಶೂಗಳನ್ನು ಧರಿಸಿದ್ದರು ಮತ್ತು ಕಪ್ಪು ಹ್ಯಾಂಡ್‌ ಬ್ಯಾಗ್‌ ಹಿಡಿದಿದ್ದರು. ಐಶ್ವರ್ಯಾ ಸ್ವಲ್ಪ ದಪ್ಪವಾಗಿ ಕಾಣುತ್ತಿದ್ದರು, ಇದರಿಂದಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆ ಪ್ರೆಗ್ನೆಂಟ್‌ ಇರಬಹುದು ಎಂದು ಊಹಿಸುತ್ತಿದ್ದಾರೆ ಐಶ್ವರ್ಯಾ ರೈ ಬಚ್ಚನ್ ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ ಇವುಗಳನ್ನು ನೋಡಿ ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 'ನಾನು ಅವಳು ಗರ್ಭಿಣಿ ಎಂದು ಭಾವಿಸಿದೆ' ಎಂದು ಒಬ್ಬಬಳಕೆದಾರರು ಬರೆದಿದ್ದಾರೆ. 'ಗರ್ಭಿಣಿಯಂತೆ ತೋರುತ್ತಿದೆ. ಖಂಡಿತವಾಗಿ ಒಳ್ಳೆಯ ಸುದ್ದಿಗಾಗಿ ಆಶಿಸುತ್ತೇನೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳು ಗರ್ಭಿಣಿಯೇ? ಎಂದು ಕೇಳಿದ್ದಾರೆ. ಒಬ್ಬ ಬಳಕೆದಾರರು ಅವಳು ಖಂಡಿತವಾಗಿಯೂ ಗರ್ಭಿಣಿಯಾಗಿದ್ದಾಳೆ ಮತ್ತು ಮರೆಮಾಡಲು ಪ್ರಯತ್ನಿಸುತ್ತಿದ್ದಾಳೆ' ಎಂದು ಬರೆದಿದ್ದಾರೆ. ಇನ್ನೊಬ್ಬರು 'ಗರ್ಭಿಣಿ, ಎರಡನೇ ಬೇಬಿ ಬಚ್ಚನ್ ಶೀಘ್ರದಲ್ಲೇ ಬರಲಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ನವೆಂಬರ್‌ನಲ್ಲಿ ಐಶ್ವರ್ಯಾ 49 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಐಶ್ವರ್ಯಾ ರೈ ಗರ್ಭಿಣಿಯೇ ಅಥವಾ ಆಕೆಯ ಸ್ಥೂಲಕಾಯಕ್ಕೆ ಬೇರೆ ಕಾರಣವಿದೆಯೇ? ಅವರು ಮಾತ್ರ ಇದನ್ನು ಹೇಳಬಲ್ಲರು. 2007 ರಲ್ಲಿ ಅಭಿಷೇಕ್ ಬಚ್ಚನ್ ಜೊತೆ ವಿವಾಹವಾದ ಐಶ್ವರ್ಯಾ ಅವರಿಗೆ 2011 ರಲ್ಲಿ ಅವರ ಮಗಳು ಆರಾಧ್ಯ ಜನಿಸಿದ್ದಾಳೆ, ಐಶ್ವರ್ಯಾ ರೈ ಕೊನೆಯದಾಗಿ 2018 ರಲ್ಲಿ ಬಿಡುಗಡೆಯಾದ 'ಫೇನ್ನಿ ಖಾನ್' ಚಿತ್ರದಲ್ಲಿ ಕಾಣಿಸಿಕೊಂಡರು, ಇದು ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್‌ ಎಂದು ಸಾಬೀತಾಯಿತು. ಅತುಲ್ ಮಂಜ್ರೇಕರ್ ಅವರ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಸಹ ಪ್ರಮುಖ ಪಾತ್ರಗಳಲ್ಲಿದ್ದರು. ಐಶ್ವರ್ಯಾ ರೈ ಅವರ ಮುಂದಿನ ಚಿತ್ರ 'ಪೊನ್ನಿಯಿನ್ ಸೆಲ್ವನ್-1', ಇದು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ ಮತ್ತು ಸೋಭಿತಾ ಧೂಳಿಪಾಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 500 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಭಾರತದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುತ್ತಿದೆ.
ಬೆಂಗಳೂರು(ನ.16): ಫಿಫಾ ಫುಟ್ಬಾಲ್‌ ವಿಶ್ವಕಪ್‌ ಇದುವರೆಗೂ 21 ಆವೃತ್ತಿಗಳಿಗೆ ಸಾಕ್ಷಿಯಾಗಿದೆ. 79 ತಂಡಗಳು ಟೂರ್ನಿಯಲ್ಲಿ ಸೆಣಸಿದರೂ ಚಾಂಪಿಯನ್‌ ಪಟ್ಟಕ್ಕೇರಲು ಸಾಧ್ಯವಾಗಿರುವುದು 8 ತಂಡಗಳಿಗೆ ಮಾತ್ರ. 1930ರಿಂದ 2018ರ ವರೆಗೂ ನಡೆದ ಟೂರ್ನಿಗಳು ಎಲ್ಲಿ ನಡೆದಿದ್ದವು, ಯಾವ ರಾಷ್ಟ್ರ ಆತಿಥ್ಯ ವಹಿಸಿತ್ತು, ಯಾವ ತಂಡಗಳು ಫೈನಲ್‌ನಲ್ಲಿ ಸೆಣಸಿದ್ದವು, ಯಾರು ಚಾಂಪಿಯನ್‌ ಆಗಿದ್ದರು ಎನ್ನುವ ವಿವರಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸೋದರ ಸಂಸ್ಥೆ ‘ಕನ್ನಡಪ್ರಭ’ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಮುಂದಿಡುತ್ತಿದೆ. ವರ್ಷ: 1930, ಚಾಂಪಿಯನ್‌: ಉರುಗ್ವೆ ಚೊಚ್ಚಲ ಫಿಫಾ ವಿಶ್ವಕಪ್‌ ನಡೆದಿದ್ದು 1930ರಲ್ಲಿ. ದಕ್ಷಿಣ ಅಮೆರಿಕದ ಉರುಗ್ವೆ ಆತಿಥ್ಯ ವಹಿಸಿತ್ತು. 13 ರಾಷ್ಟ್ರಗಳು ಸ್ಪರ್ಧಿಸಿದ್ದವು. ಒಟ್ಟು 18 ಪಂದ್ಯಗಳು ನಡೆದಿತ್ತು. ಫೈನಲಲ್ಲಿ ಆತಿಥೇಯ ಉರುಗ್ವೆ 4-2 ಗೋಲುಗಳಿಂದ ಅರ್ಜೆಂಟೀನಾವನ್ನು ಸೋಲಿಸಿ ಚಾಂಪಿಯನ್‌ ಆಗಿತ್ತು. ವರ್ಷ: 1934, ಚಾಂಪಿಯನ್‌: ಇಟಲಿ 2ನೇ ಆವೃತ್ತಿಗೆ ಇಟಲಿ ಆತಿಥ್ಯ ವಹಿಸಿತ್ತು. ಮೊದಲ ಬಾರಿಗೆ ಅರ್ಹತಾ ಟೂರ್ನಿ ನಡೆದಿತ್ತು. 32 ತಂಡಗಳಲ್ಲಿ 16 ತಂಡಗಳು ಪ್ರಧಾನ ಸುತ್ತಿಗೇರಿದ್ದವು. ಒಟ್ಟು 17 ಪಂದ್ಯಗಳು ನಡೆದಿತ್ತು. ಫೈನಲಲ್ಲಿ ಚೆಕೊಸ್ಲೋವಾಕಿಯಾ ವಿರುದ್ಧ 2-1 ಗೋಲುಗಳಲ್ಲಿ ಗೆದ್ದ ಇಟಲಿ ಪ್ರಶಸ್ತಿ ಜಯಿಸಿತ್ತು. ವರ್ಷ: 1938, ಚಾಂಪಿಯನ್‌: ಇಟಲಿ 1938ರಲ್ಲಿ ಫ್ರಾನ್ಸ್‌ ಆತಿಥ್ಯ ವಹಿಸಿದ್ದ ವಿಶ್ವಕಪ್‌ನಲ್ಲಿ ಇಟಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. 15 ತಂಡಗಳು ಸ್ಪರ್ಧಿಸಿದ್ದ ಟೂರ್ನಿಯಲ್ಲಿ ಒಟ್ಟು 18 ಪಂದ್ಯಗಳು ನಡೆದಿದ್ದವು. ಫೈನಲಲ್ಲಿ ಇಟಲಿ, ಹಂಗೇರಿ ವಿರುದ್ಧ 4-2 ಗೋಲುಗಳಲ್ಲಿ ಗೆದ್ದು ಟ್ರೋಫಿ ಎತ್ತಿಹಿಡಿಯಿತು. ವರ್ಷ: 1950, ಚಾಂಪಿಯನ್‌: ಉರುಗ್ವೆ 2ನೇ ಮಹಾಯುದ್ಧದ ಕಾರಣ 1942, 46ರಲ್ಲಿ ವಿಶ್ವಕಪ್‌ ನಡೆದಿರಲಿಲ್ಲ. 1950ರಲ್ಲಿ ಬ್ರೆಜಿಲ್‌ ಆತಿಥ್ಯ ವಹಿಸಿತ್ತು. 13 ತಂಡಗಳ ಮೊದಲ ಸುತ್ತಿನ ಬಳಿಕ ಅಂತಿಮ ಸುತ್ತಿಗೆ 4 ತಂಡಗಳು ಪ್ರವೇಶಿಸಿದ್ದವು. ರೌಂಡ್‌ ರಾಬಿನ್‌ ಮಾದರಿಯಲ್ಲಿ ಅಜೇಯವಾಗಿ ಉಳಿದು ಉರುಗ್ವೆ 2ನೇ ಬಾರಿ ಚಾಂಪಿಯನ್‌ ಆಗಿತ್ತು. ವರ್ಷ: 1954, ಚಾಂಪಿಯನ್‌: ಪಶ್ಚಿಮ ಜರ್ಮನಿ 16 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ 26 ಪಂದ್ಯಗಳು ನಡೆದಿದ್ದವು. ಟೂರ್ನಿಯಲ್ಲಿ ಒಟ್ಟು 140 ಗೋಲುಗಳು ದಾಖಲಾಗಿದ್ದು ವಿಶೇಷ. ಫೈನಲಲ್ಲಿ ಪಶ್ಚಿಮ ಜರ್ಮನಿ 3-2 ಗೋಲುಗಳಲ್ಲಿ ಹಂಗೇರಿ ವಿರುದ್ಧ ಜಯಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು. ವರ್ಷ: 1958, ಚಾಂಪಿಯನ್‌: ಬ್ರೆಜಿಲ್‌ ಫುಟ್ಬಾಲ್‌ ದಂತಕಥೆ ಪೀಲೆಯ ಆಗಮನಕ್ಕೆ ಸಾಕ್ಷಿಯಾದ ಟೂರ್ನಿ ಇದು. 17 ವರ್ಷದ ಪೀಲೆ ಟೂರ್ನಿಯಲ್ಲಿ 6 ಗೋಲು ಬಾರಿಸಿ ಬ್ರೆಜಿಲನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. 16 ತಂಡಗಳು ಸೆಣಸಿದ್ದ ಟೂರ್ನಿಯಲ್ಲಿ 35 ಪಂದ್ಯ ನಡೆದಿತ್ತು. ಫೈನಲಲ್ಲಿ ಬ್ರೆಜಿಲ್‌ 5-2ರಲ್ಲಿ ಸ್ವೀಡನ್‌ ವಿರುದ್ಧ ಗೆದ್ದಿತ್ತು. ವರ್ಷ: 1962, ಚಾಂಪಿಯನ್‌: ಬ್ರೆಜಿಲ್‌ ದಕ್ಷಿಣ ಅಮೆರಿಕದ ಚಿಲಿಯಲ್ಲಿ ನಡೆದ ವಿಶ್ವಕಪ್‌ ಭಾರೀ ಗಲಾಟೆ, ಗದ್ದಲಗಳಿಂದ ಕೂಡಿತ್ತು. 16 ತಂಡಗಳು ಸ್ಪರ್ಧಿಸಿದ್ದವು. ಬ್ರೆಜಿಲ್‌ ಸತತ 2ನೇ ಬಾರಿಗೆ ಪ್ರಶಸ್ತಿ ಜಯಿಸಿತು. ಫೈನಲಲ್ಲಿ ಚೆಕೊಸ್ಲೋವಾಕಿಯಾ ವಿರುದ್ಧ 3-1 ಗೋಲುಗಳಲ್ಲಿ ಗೆದ್ದಿತ್ತು. ಟೂರ್ನಿಯಲ್ಲಿ ಪೀಲೆ ಕೇವಲ 1 ಗೋಲು ಬಾರಿಸಿದ್ದರು. ವರ್ಷ: 1966, ಚಾಂಪಿಯನ್‌: ಇಂಗ್ಲೆಂಡ್‌ ಇಂಗ್ಲೆಂಡ್‌ ಆತಿಥ್ಯ ವಹಿಸಿ ಚಾಂಪಿಯನ್‌ ಆಗಿತ್ತು. ಫೈನಲಲ್ಲಿ ಪಶ್ಚಿಮ ಜರ್ಮನಿಯನ್ನು 4-2ರಲ್ಲಿ ಸೋಲಿಸಿತ್ತು. ಒಟ್ಟು 16 ತಂಡಗಳು ಸ್ಪರ್ಧಿಸಿದ್ದವು. ಸ್ಯಾಟಿಲೈಟ್‌ ಮೂಲಕ ಮೊದಲ ಬಾರಿಗೆ ಜಗತ್ತಿನ ಹಲವು ದೇಶಗಳಲ್ಲಿ ವಿಶ್ವಕಪ್‌ ಪಂದ್ಯಗಳು ಪ್ರಸಾರವಾಗಿದ್ದವು. ವರ್ಷ: 1970, ಚಾಂಪಿಯನ್‌: ಬ್ರೆಜಿಲ್‌ ಮೆಕ್ಸಿಕೋ ಆತಿಥ್ಯ ವಹಿಸಿದ್ದ ಈ ಆವೃತ್ತಿಯ ವಿಶ್ವಕಪ್‌ ಮೊದಲ ಬಾರಿಗೆ ಜಗತ್ತಿನಾದ್ಯಂತ ಕಲರ್‌ ಟೀವಿಗಳಲ್ಲಿ ಪ್ರಸಾರ ಕಂಡಿತ್ತು. 16 ತಂಡಗಳು ಸ್ಪರ್ಧಿಸಿದ್ದ ಟೂರ್ನಿಯಲ್ಲಿ ಬ್ರೆಜಿಲ್‌ ಅಜೇಯವಾಗಿ ಉಳಿಯಿತು. ಫೈನಲಲ್ಲಿ ಇಟಲಿಯನ್ನು 4-1ರಲ್ಲಿ ಸೋಲಿಸಿ 3ನೇ ಬಾರಿಗೆ ಟ್ರೋಫಿ ಜಯಿಸಿತು. ವರ್ಷ: 1974, ಚಾಂಪಿಯನ್‌: ಪಶ್ಚಿಮ ಜರ್ಮನಿ 10ನೇ ಆವೃತ್ತಿಯು ಪಶ್ಚಿಮ ಜರ್ಮನಿಯಲ್ಲಿ ನಡೆದಿತ್ತು. 16 ತಂಡಗಳು ಸ್ಪರ್ಧಿಸಿದ್ದವು. ಮೊದಲ ಬಾರಿಗೆ ಸೂಪರ್‌-8 ಹಂತ ಪರಿಚಯಿಸಲಾಗಿತ್ತು. ಫೈನಲ್‌ನಲ್ಲಿ ನೆದರ್‌ಲೆಂಡ್‌್ಸ ವಿರುದ್ಧ ಸೆಣಸಿದ ಪಶ್ಚಿಮ ಜರ್ಮನಿ 2-1ರಲ್ಲಿ ಜಯಿಸಿ 2ನೇ ಬಾರಿಗೆ ಟ್ರೋಫಿ ಗೆದ್ದಿತ್ತು. ವರ್ಷ: 1978, ಚಾಂಪಿಯನ್‌: ಅರ್ಜೆಂಟೀನಾ ಅರ್ಜೆಂಟೀನಾದಲ್ಲಿ ನಡೆದಿದ್ದ ಟೂರ್ನಿಯು ಭಾರೀ ವಿವಾದಗಳಿಂದ ಕೂಡಿತ್ತು. ಸ್ಥಳೀಯ ಸರ್ಕಾರವೇ ಮ್ಯಾಚ್‌ ಫಿಕ್ಸಿಂಗ್‌ಗೆ ಯತ್ನಿಸಿ ಟೀಕೆಗೆ ಗುರಿಯಾಗಿತ್ತು. 16 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯ ಫೈನಲಲ್ಲಿ ಅರ್ಜೆಂಟೀನಾ 3-1ರಲ್ಲಿ ನೆದರ್‌ಲೆಂಡ್‌್ಸ ವಿರುದ್ಧ ಜಯಿಸಿತ್ತು. ವರ್ಷ: 1982, ಚಾಂಪಿಯನ್‌: ಇಟಲಿ ಸ್ಪೇನ್‌ ಆತಿಥ್ಯ ನೀಡಿದ್ದ ಟೂರ್ನಿಯಲ್ಲಿ ಮೊದಲ ಬಾರಿಗೆ ಪೆನಾಲ್ಟಿಶೂಟೌಟ್‌ ನಿಯಮ ಅಳವಡಿಸಲಾಗಿತ್ತು. ಈ ಆವೃತ್ತಿಯಲ್ಲಿ ತಂಡಗಳ ಸಂಖ್ಯೆಯನ್ನು 24ಕ್ಕೆ ಏರಿಕೆ ಮಾಡಲಾಗಿತ್ತು. ಫೈನಲಲ್ಲಿ ಇಟಲಿ 3-1ರಿಂದ ಪಶ್ಚಿಮ ಜರ್ಮನಿಯನ್ನು ಸೋಲಿಸಿ 3ನೇ ಬಾರಿಗೆ ಟ್ರೋಫಿ ಜಯಿಸಿತ್ತು. ವರ್ಷ: 1986, ಚಾಂಪಿಯನ್‌: ಅರ್ಜೆಂಟೀನಾ ಮೆಕ್ಸಿಕೋ ಆತಿಥ್ಯ ವಹಿಸಿದ್ದ ಟೂರ್ನಿಯು ಫುಟ್ಬಾಲ್‌ ಜಗತ್ತು ಎಂದೂ ಮರೆಯದ ಡಿಗೋ ಮರಡೋನಾ ಅವರ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿಗೆ ಸಾಕ್ಷಿಯಾಯಿತು. ಫೈನಲಲ್ಲಿ ಅರ್ಜೆಂಟೀನಾ 3-2ರಲ್ಲಿ ಪಶ್ಚಿಮ ಜರ್ಮನಿಯನ್ನು ಸೋಲಿಸಿ 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿತ್ತು. ವರ್ಷ: 1990, ಚಾಂಪಿಯನ್‌: ಪಶ್ಚಿಮ ಜರ್ಮನಿ ಇಟಲಿಯಲ್ಲಿ ನಡೆದಿದ್ದ ಟೂರ್ನಿಯ ಫೈನಲಲ್ಲಿ ಪಶ್ಚಿಮ ಜರ್ಮನಿ ಹಾಗೂ ಅರ್ಜೆಂಟೀನಾ ಸೆಣಸಿದ್ದವು. 1-0ಯಲ್ಲಿ ಗೆದ್ದು ಪಶ್ಚಿಮ ಜರ್ಮನಿ ಹಿಂದಿನ ಆವೃತ್ತಿಯ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಟೂರ್ನಿಯು ಬರೋಬ್ಬರಿ 16 ರೆಡ್‌ ಕಾರ್ಡ್‌ಗಳಿಗೆ ಸಾಕ್ಷಿಯಾಗಿತ್ತು. ವರ್ಷ: 1994, ಚಾಂಪಿಯನ್‌: ಬ್ರೆಜಿಲ್‌ ಮೊದಲ ಬಾರಿಗೆ ಟೂರ್ನಿ ಅಮೆರಿಕದಲ್ಲಿ ನಡೆದಿತ್ತು. ಫೈನಲ್‌ ಪಂದ್ಯವೊಂದು ಪೆನಾಲ್ಟಿಶೂಟೌಟ್‌ನಲ್ಲಿ ನಿರ್ಧಾರವಾಗಿದ್ದು ಇದೇ ಮೊದಲು. ಬ್ರೆಜಿಲ್‌ ಶೂಟೌಟಲ್ಲಿ 3-2ರ ಅಂತರದಲ್ಲಿ ಇಟಲಿಯನ್ನು ಸೋಲಿಸಿ 4ನೇ ಬಾರಿಗೆ ಟ್ರೋಫಿ ಜಯಿಸಿತ್ತು. ಟೂರ್ನಿಯಲ್ಲಿ ಒಟ್ಟು 141 ಗೋಲುಗಳು ದಾಖಲಾಗಿದ್ದವು. ವರ್ಷ: 1998, ಚಾಂಪಿಯನ್‌: ಫ್ರಾನ್ಸ್‌ ಮೊದಲ ಬಾರಿಗೆ 24ರ ಬದಲು 32 ತಂಡಗಳು ಪ್ರಧಾನ ಟೂರ್ನಿಯಲ್ಲಿ ಸ್ಪರ್ಧಿಸಿದ್ದವು. 32 ದಿನಗಳ ನಡೆದ ಟೂರ್ನಿಗೆ ಫ್ರಾನ್ಸ್‌ ಆತಿಥ್ಯ ವಹಿಸಿತ್ತು. ಫೈನಲಲ್ಲಿ ಬ್ರೆಜಿಲ್‌ ವಿರುದ್ಧ 3-0ಯಲ್ಲಿ ಜಯಿಸಿತು. ವಿಶ್ವಕಪ್‌ ಗೆದ್ದ 7ನೇ ರಾಷ್ಟ್ರ ಎನಿಸಿತು. ಜೊತೆಗೆ ತವರಲ್ಲಿ ವಿಶ್ವಕಪ್‌ ಗೆದ್ದ 6ನೇ ರಾಷ್ಟ್ರ ಎನ್ನುವ ಹಿರಿಮೆಗೂ ಪಾತ್ರವಾಯಿತು. ವರ್ಷ: 2002, ಚಾಂಪಿಯನ್‌: ಬ್ರೆಜಿಲ್‌ ಮೊದಲ ಬಾರಿಗೆ ವಿಶ್ವಕಪ್‌ ಏಷ್ಯಾದಲ್ಲಿ ನಡೆಯಿತು. ಮೊದಲ ಬಾರಿಗೆ ಎರಡು ದೇಶಗಳು(ಜಪಾನ್‌, ದ.ಕೊರಿಯಾ) ಆತಿಥ್ಯ ವಹಿಸಿದವು. ಫ್ರಾನ್ಸ್‌, ಅರ್ಜೆಂಟೀನಾದಂತಹ ದೈತ್ಯ ತಂಡಗಳು ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದವು. ಫೈನಲಲ್ಲಿ ಬ್ರೆಜಿಲ್‌ 2-0ಯಿಂದ ಜರ್ಮನಿಯನ್ನು ಸೋಲಿಸಿ 5ನೇ ಟ್ರೋಫಿ ಜಯಿಸಿತು. ವರ್ಷ: 2006, ಚಾಂಪಿಯನ್‌: ಇಟಲಿ ಜರ್ಮನಿ ಆತಿಥ್ಯ ವಹಿಸಿದ್ದ ಟೂರ್ನಿಯು ಜಗತ್ತಿನಾದ್ಯಂತ ಅತಿಹೆಚ್ಚು ವೀಕ್ಷಣೆಗೆ ಒಳಗಾದ ಟೂರ್ನಿ ಎನ್ನುವ ದಾಖಲೆ ಬರೆದಿತ್ತು. ಅರ್ಹತಾ ಸುತ್ತಿನಲ್ಲಿ 198 ರಾಷ್ಟ್ರಗಳು ಸ್ಪರ್ಧಿಸಿದ್ದವು. ಪ್ರಧಾನ ಸುತ್ತಿನಲ್ಲಿ 32 ತಂಡಗಳು ಆಡಿದ್ದವು. ಫೈನಲಲ್ಲಿ ಇಟಲಿ ಪೆನಾಲ್ಟಿಶೂಟೌಟಲ್ಲಿ ಫ್ರಾನ್ಸ್‌ ವಿರುದ್ಧ 5-3ರಲ್ಲಿ ಜಯಿಸಿತ್ತು. ವರ್ಷ: 2010, ಚಾಂಪಿಯನ್‌: ಸ್ಪೇನ್‌ ಮೊದಲ ಬಾರಿಗೆ ಆಫ್ರಿಕಾದಲ್ಲಿ ಟೂರ್ನಿ ನಡೆದಿತ್ತು. ದ.ಆಫ್ರಿಕಾ ಆತಿಥ್ಯ ವಹಿಸಿದ್ದ ಈ ಟೂರ್ನಿಯನ್ನು ಸ್ಪೇನ್‌ ಗೆದ್ದಿತ್ತು. ಫೈನಲಲ್ಲಿ ನೆದರ್‌ಲೆಂಡ್‌್ಸ ಅನ್ನು 1-0 ಅಂತರದಲ್ಲಿ ಮಣಿಸಿತ್ತು. ಡಚ್‌ ತಂಡ 3ನೇ ಬಾರಿಗೆ ರನ್ನರ್‌-ಅಪ್‌ ಆಗಿತ್ತು. ವಿಶ್ವಕಪ್‌ ಗೆದ್ದ 8ನೇ ರಾಷ್ಟ್ರ ಎನ್ನುವ ಹಿರಿಮೆಗೆ ಸ್ಪೇನ್‌ ಪಾತ್ರವಾಗಿತ್ತು. ವರ್ಷ: 2014, ಚಾಂಪಿಯನ್‌: ಜರ್ಮನಿ ಬ್ರೆಜಿಲ್‌ ಆತಿಥ್ಯ ವಹಿಸಿದ್ದ ಟೂರ್ನಿಯಲ್ಲಿ ವಿಶ್ವಕಪ್‌ ಗೆದ್ದಿದ್ದ ಎಲ್ಲಾ 8 ತಂಡಗಳು ಅರ್ಹತೆ ಪಡೆದಿದ್ದವು. ಸ್ಪೇನ್‌, ಇಟಲಿ, ಇಂಗ್ಲೆಂಡ್‌ ಗುಂಪು ಹಂತದಲ್ಲೇ ಹೊರಬಿದ್ದಿದ್ದವು. ಬ್ರೆಜಿಲ್‌, ಸೆಮೀಸಲ್ಲಿ ಜರ್ಮನಿಗೆ 1-7ರಲ್ಲಿ ಶರಣಾಗಿತ್ತು. ಫೈನಲಲ್ಲಿ ಜರ್ಮನಿ 1-0ಯಲ್ಲಿ ಅರ್ಜೆಂಟೀನಾವನ್ನು ಸೋಲಿಸಿತ್ತು. ವರ್ಷ: 2018, ಚಾಂಪಿಯನ್‌: ಫ್ರಾನ್ಸ್‌ ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ಗೆ 14.2 ಬಿಲಿಯನ್‌ ಡಾಲರ್‌ ಖರ್ಚು ಮಾಡಲಾಗಿತ್ತು. ಇದು ಈ ವರೆಗಿನ ಅತಿ ದುಬಾರಿ ವಿಶ್ವಕಪ್‌. 1938ರ ಬಳಿಕ ಮೊದಲ ಬಾರಿಗೆ ಜರ್ಮನಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಫೈನಲಲ್ಲಿ ಫ್ರಾನ್ಸ್‌ 4-2 ಗೋಲುಗಳಿಂದ ಕ್ರೊವೇಷಿಯಾವನ್ನು ಸೋಲಿಸಿ 2ನೇ ಬಾರಿಗೆ ಟ್ರೋಫಿ ಗೆದ್ದಿತ್ತು.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಎಥೆನಾಲ್ ಯುಕ್ತ ಪೆಟ್ರೋಲ್ ಕಾರ್ಯಕ್ರಮದಡಿ ಎಥೆನಾಲ್ ಖರೀದಿ ವ್ಯವಸ್ಥೆಗೆ ಸಂಪುಟದ ಅನುಮೋದನೆ 2020-21ರಲ್ಲಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಸರಬರಾಜು ಮಾಡಲು ಎಥೆನಾಲ್ ಬೆಲೆಯ ಪರಿಷ್ಕರಣೆ Posted On: 29 OCT 2020 3:43PM by PIB Bengaluru ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈ ಕೆಳಗಿನ ತೀರ್ಮಾನಗಳಿಗೆ ಅನುಮೋದನೆ ನೀಡಿದೆ. ವಿವಿಧ ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಪಡೆದ ಎಥೆನಾಲ್ ಬೆಲೆಯನ್ನು ಎಥೆನಾಲ್ ಯುಕ್ತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದ ಅಡಿಯಲ್ಲಿ ಮುಂಬರುವ ಸಕ್ಕರೆ ಹಂಗಾಮಿನ 2020ರ ಡಿಸೆಂಬರ್ 1 ರಿಂದ 2021 ನವೆಂಬರ್ 30 ರವರೆಗೆ 2020-21ರ ಎಥೆನಾಲ್ ಸರಬರಾಜು ವರ್ಷಕ್ಕೆ ನಿಗದಿಪಡಿಸಲಾಗಿದೆ. (i) ಸಿ ಭಾರಿ ಕಾಕಂಬಿಯ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ 43.75 ರೂ.ಗಳಿಂದ 45.69 ರೂ.ಗಳಿಗೆ ಹೆಚ್ಚಳ (ii) ಬಿ ಭಾರಿ ಕಾಕಂಬಿಯ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ 54.27 ರೂ.ಗಳಿಂದ .57.61 ರೂ.ಗಳಿಗೆ ಹೆಚ್ಚಳ (iii) ಕಬ್ಬಿನ ರಸ / ಸಕ್ಕರೆ / ಸಕ್ಕರೆ ಸಿರಪ್ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ 59.48 ರೂ.ಗಳಿಂದ 62.65 ರೂ.ಗೆ ಹೆಚ್ಚಳ (iv) ಹೆಚ್ಚುವರಿಯಾಗಿ, ಜಿ ಎಸ್ ಟಿ ಮತ್ತು ಸಾರಿಗೆ ಶುಲ್ಕಗಳನ್ನು ಸಹ ಪಾವತಿಸಲಾಗುವುದು. ವಾಸ್ತವಿಕ ಸಾರಿಗೆ ಶುಲ್ಕವನ್ನು ನಿಗದಿಪಡಿಸಲು ಒಎಂಸಿಗಳಿಗೆ ಸೂಚಿಸಲಾಗಿದೆ, ಇದರಿಂದಾಗಿ ಎಥೆನಾಲ್ನ ದೂರದ ಸಾಗಣೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. (v) ರಾಜ್ಯದೊಳಗಿನ ಸ್ಥಳೀಯ ಉದ್ಯಮಕ್ಕೆ ನ್ಯಾಯಸಮ್ಮತ ಅವಕಾಶವನ್ನು ನೀಡಲು ಮತ್ತು ಎಥೆನಾಲ್‌ನ ಅನಗತ್ಯ ಚಲನೆಯನ್ನು ಕಡಿಮೆ ಮಾಡಲು, ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಸಾರಿಗೆ ವೆಚ್ಚ, ಲಭ್ಯತೆಯಂತಹ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿವಿಧ ಮೂಲಗಳಿಂದ ಎಥೆನಾಲ್‌ನ ಆದ್ಯತೆಯ ಮಾನದಂಡಗಳನ್ನು ನಿರ್ಧರಿಸುತ್ತವೆ. ಈ ಆದ್ಯತೆಯು ಆ ರಾಜ್ಯ / ಕೇಂದ್ರಾಡಳಿತ ಪ್ರದೇಶದಲ್ಲಿ ಉತ್ಪಾದನೆಗಾಗಿ ರಾಜ್ಯ / ಯುಟಿಯ ಸುಂಕದ ಗಡಿಗಳಿಗೆ ಸೀಮಿತವಾಗಿರುತ್ತದೆ. ಅಗತ್ಯವಿರುವ ಕಡೆ ಇತರ ರಾಜ್ಯಗಳಿಂದ ಎಥೆನಾಲ್ ಆಮದು ಮಾಡಿಕೊಳ್ಳಲು ಅದೇ ರೀತಿಯ ಆದ್ಯತೆಯನ್ನುನೀಡಲಾಗುತ್ತದೆ. ಎಲ್ಲಾ ಡಿಸ್ಟಿಲರಿಗಳು ಯೋಜನೆಯ ಲಾಭವನ್ನು ಪಡೆಯುತ್ತವೆ ಮತ್ತು ಹೆಚ್ಚಿನ ಸಂಖ್ಯೆಯ ಡಿಸ್ಟಿಲರಿಗಳು ಇಬಿಪಿ ಕಾರ್ಯಕ್ರಮಕ್ಕಾಗಿ ಎಥೆನಾಲ್ ಪೂರೈಸುವ ನಿರೀಕ್ಷೆಯಿದೆ. ಎಥೆನಾಲ್ ಸರಬರಾಜುದಾರರಿಗೆ ನೀಡುವ ಸೂಕ್ತ ಬೆಲೆಯು ಕಬ್ಬು ಬೆಳೆಗಾರರ ಬಾಕಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ಕಬ್ಬು ಬೆಳೆಗಾರರ ಸಂಕಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರ್ಕಾರವು ಎಥೆನಾಲ್ ಯುಕ್ತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇದರಲ್ಲಿ ಒಎಂಸಿಗಳು ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಶೇ.10 ವರೆಗೆ ಮಾರಾಟ ಮಾಡುತ್ತವೆ. ಪರ್ಯಾಯ ಮತ್ತು ಪರಿಸರ ಸ್ನೇಹಿ ಇಂಧನಗಳ ಬಳಕೆಯನ್ನು ಉತ್ತೇಜಿಸಲು 2019 ರ ಏಪ್ರಿಲ್ 01 ರಿಂದ ಜಾರಿಗೆ ಬರುವಂತೆ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಈ ಕಾರ್ಯಕ್ರಮವನ್ನು ಇಡೀ ಭಾರತಕ್ಕೆ ವಿಸ್ತರಿಸಲಾಗಿದೆ. ಈ ಕ್ರಮವು ಇಂಧನ ಅವಶ್ಯಕತೆಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ. 2014 ರಿಂದ ಎಥೆನಾಲ್ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. 2018 ರಲ್ಲಿ ಮೊದಲ ಬಾರಿಗೆ, ಎಥೆನಾಲ್ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳ ಆಧಾರದ ಮೇಲೆ ಎಥೆನಾಲ್ ಗೆ ವಿವಿಧ ಬೆಲೆಯನ್ನು ಸರ್ಕಾರ ಪ್ರಕಟಿಸಿದೆ. ಈ ನಿರ್ಧಾರಗಳು ಎಥೆನಾಲ್ ಸರಬರಾಜನ್ನು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಆ ಮೂಲಕ ಸಾರ್ವಜನಿಕ ವಲಯದ ಒಎಂಸಿಗಳು ಎಥೆನಾಲ್ ಖರೀದಿಯನ್ನು 2013-14ರ ಎಥೆನಾಲ್ ಸರಬರಾಜು ವರ್ಷದಲ್ಲಿದ್ದ 38 ಕೋಟಿ ಲೀಟರ್ ನಿಂದ 2019-20ರಲ್ಲಿ 195 ಕೋಟಿ ಲೀಟರ್ ಗೆ ಹೆಚ್ಚಿಸಿವೆ. ಪಾಲುದಾರರಿಗೆ ದೀರ್ಘಾವಧಿಯ ದೃಷ್ಟಿಕೋನದ ಉದ್ದೇಶದಿಂದ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು “ಇಬಿಪಿ ಕಾರ್ಯಕ್ರಮದಡಿಯಲ್ಲಿ ದೀರ್ಘಾವಧಿಯ ಆಧಾರದ ಮೇಲೆ ಎಥೆನಾಲ್ ಖರೀದಿ ನೀತಿಯನ್ನು” ಪ್ರಕಟಿಸಿದೆ. ಇದಕ್ಕೆ ಅನುಗುಣವಾಗಿ, ಒಎಂಸಿಗಳು ಈಗಾಗಲೇ ಎಥೆನಾಲ್ ಪೂರೈಕೆದಾರರ ನೋಂದಣಿಯನ್ನು ಪೂರ್ಣಗೊಳಿಸಿವೆ. ಒಎಂಸಿಗಳು ಭದ್ರತಾ ಠೇವಣಿ ಮೊತ್ತವನ್ನು ಶೇ 5 ರಿಂದ ಶೇ.1 ಕ್ಕೆ ಇಳಿಸಿದ್ದು ಎಥೆನಾಲ್ ಪೂರೈಕೆದಾರರಿಗೆ ಸುಮಾರು 400 ಕೋಟಿ ರೂ. ಗಳ ಲಾಬವಾಗಿದೆ. ಒಎಂಸಿಗಳು ಸರಬರಾಜು ಮಾಡದ ಪ್ರಮಾಣದ ಮೇಲಿನ ಅನ್ವಯಿಕ ದಂಡವನ್ನು ಹಿಂದಿನ ಶೇ.5 ರಿಂದ ಶೇ.1 ಕ್ಕೆ ಇಳಿಸಿರುವುದರಿಂದ ಪೂರೈಕೆದಾರರಿಗೆ ಸುಮಾರು 35 ಕೋಟಿ ರೂ. ಲಾಣಭವಾಗಿದೆ. ಇವೆಲ್ಲವೂ ಸುಲಭ ವ್ಯಾಪಾರವನ್ನು ಪ್ರೋತ್ಸಾಹಿಸುತ್ತವೆ ಮತ್ತು ಆತ್ಮನಿರ್ಭರ ಭಾರತ ಉಪಕ್ರಮಗಳ ಉದ್ದೇಶಗಳನ್ನು ಸಾಧಿಸುತ್ತವೆ. ನಿರಂತರ ಹೆಚ್ಚುವರಿ ಸಕ್ಕರೆ ಉತ್ಪಾದನೆಯ ಸಕ್ಕರೆ ಬೆಲೆಯನ್ನು ತಗ್ಗಿಸುತ್ತದೆ. ಇದರ ಪರಿಣಾಮವಾಗಿ, ಸಕ್ಕರೆ ಉದ್ಯಮದ ಕಡಿಮೆ ಸಾಮರ್ಥ್ಯದ ಪಾವತಿಯ ಕಾರಣದಿಂದಾಗಿ ಕಬ್ಬಿನ ರೈತರ ಬಾಕಿ ಹೆಚ್ಚಾಗಿದೆ. ಕಬ್ಬು ಬೆಳೆಗಾರರ ಬಾಕಿಯನ್ನು ಕಡಿಮೆ ಮಾಡಲು ಸರ್ಕಾರ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ದೇಶದಲ್ಲಿ ಸಕ್ಕರೆ ಉತ್ಪಾದನೆಯನ್ನು ಸೀಮಿತಗೊಳಿಸುವ ಮತ್ತು ದೇಶೀಯ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ, ಸರ್ಕಾರವು ಬಿ ಭಾರಿ ಕಾಕಂಬಿ, ಕಬ್ಬಿನ ರಸ, ಸಕ್ಕರೆ ಮತ್ತು ಸಕ್ಕರೆ ಪಾಕವನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ಅನುವು ಮಾಡಿಕೊಟ್ಟಿದೆ. ಕಬ್ಬಿನ ನ್ಯಾಯೋಚಿತ ಮತ್ತು ಸೂಕ್ತ ಬೆಲೆ (ಎಫ್‌ಆರ್‌ಪಿ) ಮತ್ತು ಸಕ್ಕರೆ ಕಾರ್ಖಾನೆಗಳ ಬೆಲೆಗಳಲ್ಲಿ ಬದಲಾವಣೆಯಾಗಿರುವುದರಿಂದ, ವಿವಿಧ ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಪಡೆದ ಎಥೆನಾಲ್‌ನ ಕಾರ್ಖಾನೆ ಬೆಲೆಯನ್ನು ಪರಿಷ್ಕರಿಸುವ ಅವಶ್ಯಕತೆಯಿತ್ತು. *** (Release ID: 1668486) Visitor Counter : 162 Read this release in: English , Urdu , Marathi , Hindi , Bengali , Manipuri , Punjabi , Gujarati , Odia , Tamil , Telugu , Malayalam ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಎಥೆನಾಲ್ ಯುಕ್ತ ಪೆಟ್ರೋಲ್ ಕಾರ್ಯಕ್ರಮದಡಿ ಎಥೆನಾಲ್ ಖರೀದಿ ವ್ಯವಸ್ಥೆಗೆ ಸಂಪುಟದ ಅನುಮೋದನೆ 2020-21ರಲ್ಲಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಸರಬರಾಜು ಮಾಡಲು ಎಥೆನಾಲ್ ಬೆಲೆಯ ಪರಿಷ್ಕರಣೆ Posted On: 29 OCT 2020 3:43PM by PIB Bengaluru ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈ ಕೆಳಗಿನ ತೀರ್ಮಾನಗಳಿಗೆ ಅನುಮೋದನೆ ನೀಡಿದೆ. ವಿವಿಧ ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಪಡೆದ ಎಥೆನಾಲ್ ಬೆಲೆಯನ್ನು ಎಥೆನಾಲ್ ಯುಕ್ತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದ ಅಡಿಯಲ್ಲಿ ಮುಂಬರುವ ಸಕ್ಕರೆ ಹಂಗಾಮಿನ 2020ರ ಡಿಸೆಂಬರ್ 1 ರಿಂದ 2021 ನವೆಂಬರ್ 30 ರವರೆಗೆ 2020-21ರ ಎಥೆನಾಲ್ ಸರಬರಾಜು ವರ್ಷಕ್ಕೆ ನಿಗದಿಪಡಿಸಲಾಗಿದೆ. (i) ಸಿ ಭಾರಿ ಕಾಕಂಬಿಯ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ 43.75 ರೂ.ಗಳಿಂದ 45.69 ರೂ.ಗಳಿಗೆ ಹೆಚ್ಚಳ (ii) ಬಿ ಭಾರಿ ಕಾಕಂಬಿಯ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ 54.27 ರೂ.ಗಳಿಂದ .57.61 ರೂ.ಗಳಿಗೆ ಹೆಚ್ಚಳ (iii) ಕಬ್ಬಿನ ರಸ / ಸಕ್ಕರೆ / ಸಕ್ಕರೆ ಸಿರಪ್ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ 59.48 ರೂ.ಗಳಿಂದ 62.65 ರೂ.ಗೆ ಹೆಚ್ಚಳ (iv) ಹೆಚ್ಚುವರಿಯಾಗಿ, ಜಿ ಎಸ್ ಟಿ ಮತ್ತು ಸಾರಿಗೆ ಶುಲ್ಕಗಳನ್ನು ಸಹ ಪಾವತಿಸಲಾಗುವುದು. ವಾಸ್ತವಿಕ ಸಾರಿಗೆ ಶುಲ್ಕವನ್ನು ನಿಗದಿಪಡಿಸಲು ಒಎಂಸಿಗಳಿಗೆ ಸೂಚಿಸಲಾಗಿದೆ, ಇದರಿಂದಾಗಿ ಎಥೆನಾಲ್ನ ದೂರದ ಸಾಗಣೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. (v) ರಾಜ್ಯದೊಳಗಿನ ಸ್ಥಳೀಯ ಉದ್ಯಮಕ್ಕೆ ನ್ಯಾಯಸಮ್ಮತ ಅವಕಾಶವನ್ನು ನೀಡಲು ಮತ್ತು ಎಥೆನಾಲ್‌ನ ಅನಗತ್ಯ ಚಲನೆಯನ್ನು ಕಡಿಮೆ ಮಾಡಲು, ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಸಾರಿಗೆ ವೆಚ್ಚ, ಲಭ್ಯತೆಯಂತಹ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿವಿಧ ಮೂಲಗಳಿಂದ ಎಥೆನಾಲ್‌ನ ಆದ್ಯತೆಯ ಮಾನದಂಡಗಳನ್ನು ನಿರ್ಧರಿಸುತ್ತವೆ. ಈ ಆದ್ಯತೆಯು ಆ ರಾಜ್ಯ / ಕೇಂದ್ರಾಡಳಿತ ಪ್ರದೇಶದಲ್ಲಿ ಉತ್ಪಾದನೆಗಾಗಿ ರಾಜ್ಯ / ಯುಟಿಯ ಸುಂಕದ ಗಡಿಗಳಿಗೆ ಸೀಮಿತವಾಗಿರುತ್ತದೆ. ಅಗತ್ಯವಿರುವ ಕಡೆ ಇತರ ರಾಜ್ಯಗಳಿಂದ ಎಥೆನಾಲ್ ಆಮದು ಮಾಡಿಕೊಳ್ಳಲು ಅದೇ ರೀತಿಯ ಆದ್ಯತೆಯನ್ನುನೀಡಲಾಗುತ್ತದೆ. ಎಲ್ಲಾ ಡಿಸ್ಟಿಲರಿಗಳು ಯೋಜನೆಯ ಲಾಭವನ್ನು ಪಡೆಯುತ್ತವೆ ಮತ್ತು ಹೆಚ್ಚಿನ ಸಂಖ್ಯೆಯ ಡಿಸ್ಟಿಲರಿಗಳು ಇಬಿಪಿ ಕಾರ್ಯಕ್ರಮಕ್ಕಾಗಿ ಎಥೆನಾಲ್ ಪೂರೈಸುವ ನಿರೀಕ್ಷೆಯಿದೆ. ಎಥೆನಾಲ್ ಸರಬರಾಜುದಾರರಿಗೆ ನೀಡುವ ಸೂಕ್ತ ಬೆಲೆಯು ಕಬ್ಬು ಬೆಳೆಗಾರರ ಬಾಕಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯು ಕಬ್ಬು ಬೆಳೆಗಾರರ ಸಂಕಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರ್ಕಾರವು ಎಥೆನಾಲ್ ಯುಕ್ತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇದರಲ್ಲಿ ಒಎಂಸಿಗಳು ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಶೇ.10 ವರೆಗೆ ಮಾರಾಟ ಮಾಡುತ್ತವೆ. ಪರ್ಯಾಯ ಮತ್ತು ಪರಿಸರ ಸ್ನೇಹಿ ಇಂಧನಗಳ ಬಳಕೆಯನ್ನು ಉತ್ತೇಜಿಸಲು 2019 ರ ಏಪ್ರಿಲ್ 01 ರಿಂದ ಜಾರಿಗೆ ಬರುವಂತೆ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಈ ಕಾರ್ಯಕ್ರಮವನ್ನು ಇಡೀ ಭಾರತಕ್ಕೆ ವಿಸ್ತರಿಸಲಾಗಿದೆ. ಈ ಕ್ರಮವು ಇಂಧನ ಅವಶ್ಯಕತೆಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ. 2014 ರಿಂದ ಎಥೆನಾಲ್ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. 2018 ರಲ್ಲಿ ಮೊದಲ ಬಾರಿಗೆ, ಎಥೆನಾಲ್ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳ ಆಧಾರದ ಮೇಲೆ ಎಥೆನಾಲ್ ಗೆ ವಿವಿಧ ಬೆಲೆಯನ್ನು ಸರ್ಕಾರ ಪ್ರಕಟಿಸಿದೆ. ಈ ನಿರ್ಧಾರಗಳು ಎಥೆನಾಲ್ ಸರಬರಾಜನ್ನು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಆ ಮೂಲಕ ಸಾರ್ವಜನಿಕ ವಲಯದ ಒಎಂಸಿಗಳು ಎಥೆನಾಲ್ ಖರೀದಿಯನ್ನು 2013-14ರ ಎಥೆನಾಲ್ ಸರಬರಾಜು ವರ್ಷದಲ್ಲಿದ್ದ 38 ಕೋಟಿ ಲೀಟರ್ ನಿಂದ 2019-20ರಲ್ಲಿ 195 ಕೋಟಿ ಲೀಟರ್ ಗೆ ಹೆಚ್ಚಿಸಿವೆ. ಪಾಲುದಾರರಿಗೆ ದೀರ್ಘಾವಧಿಯ ದೃಷ್ಟಿಕೋನದ ಉದ್ದೇಶದಿಂದ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು “ಇಬಿಪಿ ಕಾರ್ಯಕ್ರಮದಡಿಯಲ್ಲಿ ದೀರ್ಘಾವಧಿಯ ಆಧಾರದ ಮೇಲೆ ಎಥೆನಾಲ್ ಖರೀದಿ ನೀತಿಯನ್ನು” ಪ್ರಕಟಿಸಿದೆ. ಇದಕ್ಕೆ ಅನುಗುಣವಾಗಿ, ಒಎಂಸಿಗಳು ಈಗಾಗಲೇ ಎಥೆನಾಲ್ ಪೂರೈಕೆದಾರರ ನೋಂದಣಿಯನ್ನು ಪೂರ್ಣಗೊಳಿಸಿವೆ. ಒಎಂಸಿಗಳು ಭದ್ರತಾ ಠೇವಣಿ ಮೊತ್ತವನ್ನು ಶೇ 5 ರಿಂದ ಶೇ.1 ಕ್ಕೆ ಇಳಿಸಿದ್ದು ಎಥೆನಾಲ್ ಪೂರೈಕೆದಾರರಿಗೆ ಸುಮಾರು 400 ಕೋಟಿ ರೂ. ಗಳ ಲಾಬವಾಗಿದೆ. ಒಎಂಸಿಗಳು ಸರಬರಾಜು ಮಾಡದ ಪ್ರಮಾಣದ ಮೇಲಿನ ಅನ್ವಯಿಕ ದಂಡವನ್ನು ಹಿಂದಿನ ಶೇ.5 ರಿಂದ ಶೇ.1 ಕ್ಕೆ ಇಳಿಸಿರುವುದರಿಂದ ಪೂರೈಕೆದಾರರಿಗೆ ಸುಮಾರು 35 ಕೋಟಿ ರೂ. ಲಾಣಭವಾಗಿದೆ. ಇವೆಲ್ಲವೂ ಸುಲಭ ವ್ಯಾಪಾರವನ್ನು ಪ್ರೋತ್ಸಾಹಿಸುತ್ತವೆ ಮತ್ತು ಆತ್ಮನಿರ್ಭರ ಭಾರತ ಉಪಕ್ರಮಗಳ ಉದ್ದೇಶಗಳನ್ನು ಸಾಧಿಸುತ್ತವೆ. ನಿರಂತರ ಹೆಚ್ಚುವರಿ ಸಕ್ಕರೆ ಉತ್ಪಾದನೆಯ ಸಕ್ಕರೆ ಬೆಲೆಯನ್ನು ತಗ್ಗಿಸುತ್ತದೆ. ಇದರ ಪರಿಣಾಮವಾಗಿ, ಸಕ್ಕರೆ ಉದ್ಯಮದ ಕಡಿಮೆ ಸಾಮರ್ಥ್ಯದ ಪಾವತಿಯ ಕಾರಣದಿಂದಾಗಿ ಕಬ್ಬಿನ ರೈತರ ಬಾಕಿ ಹೆಚ್ಚಾಗಿದೆ. ಕಬ್ಬು ಬೆಳೆಗಾರರ ಬಾಕಿಯನ್ನು ಕಡಿಮೆ ಮಾಡಲು ಸರ್ಕಾರ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ದೇಶದಲ್ಲಿ ಸಕ್ಕರೆ ಉತ್ಪಾದನೆಯನ್ನು ಸೀಮಿತಗೊಳಿಸುವ ಮತ್ತು ದೇಶೀಯ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ, ಸರ್ಕಾರವು ಬಿ ಭಾರಿ ಕಾಕಂಬಿ, ಕಬ್ಬಿನ ರಸ, ಸಕ್ಕರೆ ಮತ್ತು ಸಕ್ಕರೆ ಪಾಕವನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ಅನುವು ಮಾಡಿಕೊಟ್ಟಿದೆ. ಕಬ್ಬಿನ ನ್ಯಾಯೋಚಿತ ಮತ್ತು ಸೂಕ್ತ ಬೆಲೆ (ಎಫ್‌ಆರ್‌ಪಿ) ಮತ್ತು ಸಕ್ಕರೆ ಕಾರ್ಖಾನೆಗಳ ಬೆಲೆಗಳಲ್ಲಿ ಬದಲಾವಣೆಯಾಗಿರುವುದರಿಂದ, ವಿವಿಧ ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಪಡೆದ ಎಥೆನಾಲ್‌ನ ಕಾರ್ಖಾನೆ ಬೆಲೆಯನ್ನು ಪರಿಷ್ಕರಿಸುವ ಅವಶ್ಯಕತೆಯಿತ್ತು.
After Masterpiece Yash will be acting in a film titled KGF. This film will be directed by Ugramm-fame director Prashanth Neel. The film will start after the completion of Masterpiece in which Yash is currently acting. The film is said to be inspired from the life of a real person but Neel is not revealing it now. The film is produced by Vijay Kirgandur who earlier produced Puneeth Rajkumar's Ninnindale and currently producing Masterpiece directed by Manju Mandavyya. ಹರಿಪ್ರಿಯಾ ಪಾತ್ರದಲ್ಲಿ ಶಾನ್ವಿ : ಉಗ್ರಂ ಮರಾಠಿಗೆ ಕನ್ನಡ ಚಿತ್ರರಂಗಕ್ಕೆ ಪ್ರಶಾಂತ್ ನೀಲ್ ಎಂಬ ವಿಭಿನ್ನ ನಿರ್ದೇಶಕನ ಪರಿಚಯ ಮಾಡಿಸಿದ ಸಿನಿಮಾ ಉಗ್ರಂ. ಶ್ರೀಮುರಳಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಸಿನಿಮಾನೂ ಹೌದು. ಈ ಸಿನಿಮಾ ಈಗ ಮರಾಠಿಗೆ ಹೋಗುತ್ತಿದೆ. ಕೆಜಿಎಫ್ ನಂತರ ರಾಷ್ಟ್ರಮಟ್ಟದ ನಿರ್ದೇಶಕನ ಪಟ್ಟಕ್ಕೇರಿದವರು ಪ್ರಶಾಂತ್ ನೀಲ್. ಹೀಗಾಗಿಯೇ ಉಗ್ರಂ ಕಡೆ ಬೇರೆ ಚಿತ್ರರಂಗಗಳು ತಿರುಗಿ ನೋಡಿದ್ದು. ಮರಾಠಿಯಲ್ಲಿ ಉಗ್ರಂ ಚಿತ್ರದ ಹೆಸರು ರಾಂತಿ. ಶಾನ್ವಿ ಕಾಶಿಯ ಹುಡುಗಿಯಾದರೂ, ಮುಂಬೈನವರೇ. ಕನ್ನಡ ಚಿತ್ರರಂಗದಿಂದಲೇ ಹೆಚ್ಚು ಗುರುತಿಸಿಕೊಂಡ ಶಾನ್ವಿ, ಕನ್ನಡದಲ್ಲಿ ಹರಿಪ್ರಿಯಾ ಮಾಡಿದ್ದ ಪಾತ್ರವನ್ನು ಮರಾಠಿಯಲ್ಲಿ ಮಾಡುತ್ತಿದ್ದಾರೆ. ಶ್ರೀಮುರಳಿ ಪಾತ್ರದಲ್ಲಿ ಶರದ್ ಖೇಳ್ಕರ್ ನಟಿಸುತ್ತಿದ್ದಾರೆ. ನಿರ್ದೇಶನದ ಹೊಣೆ ಹೊತ್ತಿರೋದು ಸಮಿತ್ ಕಕ್ಕಡ್. ಕನ್ನಡ, ತೆಲುಗು, ಮಲಯಾಳಂ ಹಾಗೂ ಚೈನೀಸ್ ಭಾಷೆಯ ಚಿತ್ರದಲ್ಲಿ ನಟಿಸಿರುವ ನನಗೆ ಮರಾಠಿ ಚಿತ್ರರಂಗ ಹೊಸ ಅನುಭವ. ಈ ವರ್ಷದಲ್ಲಿಯೇ ತಮಿಳು ಹಾಗೂ ಹಿಂದಿಗೂ ಹೋಗುತ್ತಿದ್ದೇನೆ. ಕನ್ನಡದಲ್ಲಿ ಹರಿಪ್ರಿಯಾ ಮಾಡಿದ್ದ ಪಾತ್ರವೇ ನನ್ನದು. ಸ್ವಲ್ಪ ಬದಲಾವಣೆ ಮಾಡಿದ್ದಾರೆ ಎಂದಿದ್ದಾರೆ ಶಾನ್ವಿ.
ಸೂಫೀ ಅನುಭಾವಿ ಝೂಸಿಯಾ ಸಾವಿನ ಹಾಸಿಗೆಯಲ್ಲಿದ್ದ. ಒಂದು ಮುಂಜಾನೆ ಆತ ಭಗವಂತನನ್ನು ಪ್ರಾರ್ಥಿಸತೊಡಗಿದ. ಅವನ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಆತ ಕಂಪಿಸುತ್ತಿದ್ದ. ಈ ದೃಶ್ಯವನ್ನು ನೋಡಿದ ಶಿಷ್ಯನೊಬ್ಬ ಪ್ರಶ್ನೆ ಮಾಡಿದ. “ ಯಾಕೆ? ಏನಾಯ್ತು ? ಯಾಕಿಷ್ಟು ತೀವ್ರವಾಗಿ ಕಂಪಿಸುತ್ತಿದ್ದೀರಿ?” ಝೂಸಿಯಾ ಉತ್ತರಿಸಿದ. “ ನನ್ನ ಈ ಪರಿಸ್ಥಿತಿಗೆ ಕಾರಣವಿದೆ, ನಾನು ಸಾವಿಗೆ ಹತ್ತಿರವಾಗಿದ್ದೇನೆ. ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ನಾನು ಸಾಯಬಹುದು. ನಾನು ಸತ್ತು, ಭಗವಂತನ ಮುಂದೆ ಹೋಗಿ ನಿಂತಾಗ ಅವ, “ ಯಾಕೆ ಝೂಸಿಯಾ, ನೀನು ಮೋಸೆಸ್ ಹಾಗೆ ಬದುಕಲಿಲ್ಲ ?” ಅಂತ ಪ್ರಶ್ನೆ ಕೇಳಿದರೆ, ನನ್ನ ಹತ್ತಿರ ಉತ್ತರವಿದೆ. “ ಭಗವಂತಾ, ನೀನು ನನಗೆ ಮೋಸೆಸ್ ನ ಗುಣ ವಿಶೇಷಣಗಳನ್ನು ನನಗೆ ದಯಪಾಲಿಸಲಿಲ್ಲ” ಎಂದು ಉತ್ತರಿಸುತ್ತೇನೆ. ಅಕಸ್ಮಾತ್ ಭಗವಂತ “ ಯಾಕೆ ನೀನು ಅಕೀಬಾನ ಥರ ಬಾಳಲಿಲ್ಲ ?” ಎಂದರೆ ಅದಕ್ಕೂ ನನ್ನ ಹತ್ತಿರ ಉತ್ತರವಿದೆ. ಭಗವಂತ ನನಗೆ ಅಕೀಬಾನ ಸ್ವಭಾವಗಳನ್ನೂ ದಯಪಾಲಿಸಿಲ್ಲ. ಆದರೆ ಅವನೇನಾದರೂ ನನಗೆ “ ಝೂಸಿಯಾ, ಯಾಕೆ ನೀನು ಝೂಸಿಯಾನ ಹಾಗೆ ಬದುಕಲಿಲ್ಲ” ಎಂದು ಕೇಳಿದರೆ, ಏನು ಉತ್ತರ ಕೊಡಲಿ? ಅದಕ್ಕೇ ನನ್ನ ಕಣ್ಣಲ್ಲಿ ನೀರು, ಅದಕ್ಕೇ ನಾನು ನಡಗುತ್ತಿದ್ದೇನೆ. ನನ್ನ ಜೀವನವಿಡೀ ನಾನು ಮೋಸೆಸ್ ಥರ, ಅಕೀಬಾ ಥರ ಬದುಕಲು ಪ್ರಯತ್ನ ಮಾಡಿದೆ. ಆದರೆ ಭಗವಂತ ನನ್ನನ್ನು ಝೂಸಿಯಾ ಥರ ಬಾಳಲು ಹುಟ್ಟಿಸಿದ್ದಾನೆ, ಝೂಸಿಯಾನ ಎಲ್ಲ ಗುಣ ವಿಶೇಷಣಗಳನ್ನೂ ದಯಪಾಲಿಸಿ ಆಶೀರ್ವದಿಸಿದ್ದಾನೆ ಎನ್ನುವುದು ಮರೆತೇ ಹೋಗಿತ್ತು. ಹೇಗೆ ಅವನ ಮುಂದೆ ಹೋಗಿ ನಿಲ್ಲಲಿ? ಹೇಗೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ? ಭಯವಾಗುತ್ತಿದೆ ನನಗೆ.
Kannada News » Technology » Tecno last week released Tecno Pova Neo 5G with Dimensity 810 chipset 50MP camera sale started today Tecno Pova Neo 5G: ಅತಿ ಕಡಿಮೆ ಬೆಲೆಯ 5G ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಯಾವುದು?, ಬೆಲೆ ಎಷ್ಟು? ಟೆಕ್ನೋ ಪೋವಾ ನಿಯೋ 5ಜಿ (Tecno Pova Neo 5G) ಬಜೆಟ್ ಫೋನಾಗಿದ್ದರೂ ಬರೋಬ್ಬರಿ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ. Tecno Pova Neo 5G TV9kannada Web Team | Edited By: Vinay Bhat Sep 26, 2022 | 6:32 AM ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್​ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ಟೆಕ್ನೋ ಪೋವಾ ನಿಯೋ (Tecno Pova Neo) ಸ್ಮಾರ್ಟ್‌ಫೋನ್‌ ಜೊತೆಗೆ ಭಾರತದಲ್ಲಿ ತನ್ನ ಮೊಟ್ಟಮೊದಲ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಕಂಪನಿ ಕಳೆದ ವಾರ ಟೆಕ್ನೋ ಪೋವಾ ನಿಯೋ 5ಜಿ (Tecno Pova Neo 5G) ಫೋನ್‌ ಅನಾವರಣ ಮಾಡಿತ್ತು. ಇದೊಂದು ಬಜೆಟ್ ಫೋನಾಗಿದ್ದರೂ ಬರೋಬ್ಬರಿ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ. ಇದನ್ನೂ ಓದಿ Big Billion Days Sale: ಹಿಂದೆಂದೂ ಇರದ ಆಫರ್: ಕೇವಲ 999 ರೂ. ಗೆ ಈ ಟಾಪ್ ಬ್ರಾಂಡ್ ಸ್ಮಾರ್ಟ್​ ಟಿವಿ ನಿಮ್ಮದಾಗಿಸಿ OnePlus 10 Pro 5G: ಧಮಾಕ ಆಫರ್: ಅರ್ಧ ಗಂಟೆಯಲ್ಲಿ ಫುಲ್ ಚಾರ್ಜ್ ಆಗುವ ಈ ಫೋನಿಗೆ ಭರ್ಜರಿ ಡಿಸ್ಕೌಂಟ್ Tech Tips: ಕಾಲ್ ರೆಕಾರ್ಡ್ ಮಾಡಲು ಥರ್ಡ್ ಪಾರ್ಟಿ ಆ್ಯಪ್ ಬೇಡ: ಈ ಟ್ರಿಕ್ ಫಾಲೋ ಮಾಡಿ ಫ್ಲಿಪ್​ಕಾರ್ಟ್​ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ಐಫೋನ್ ಸರಣಿಗಳು: ಇಲ್ಲಿದೆ ಬೆಲೆಗಳ ಪಟ್ಟಿ ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ರಿಲೀಸ್ ಆಗಿದೆ. ಇದರ 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯಕ್ಕೆ ಕೇವಲ 15,499ರೂ. ನಿಗದಿ ಮಾಡಲಾಗಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5ಜಿ ಫೋನುಗಳ ಸಾಲಿಗೆ ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಕೂಡ ಸೇರ್ಪಡೆಯಾಗಿದೆ. ಇಂದು ಸೆಪ್ಟೆಂಬರ್ 26 ರಿಂದ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್‌ 1,080×2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPS ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ Hi OS 8.6 ನಲ್ಲಿ ರನ್‌ ಆಗಲಿದೆ. ಇದಕ್ಕೆ ಪೂರಕವಾಗಿ ಮಾಲಿ-G57 GPU ಸಪೋರ್ಟ್‌ ಕೂಡ ಪಡೆದಿದೆ. ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಕ್ವಾಡ್ ಫ್ಲ್ಯಾಷ್‌ ಬೆಂಬಲಿಸುವ AI ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಟೆಕ್ನೋ ಪೋವಾ ನಿಯೋ 5G ಸ್ಮಾರ್ಟ್‌ಫೋನ್‌ ಬಲಿಷ್ಠವಾದ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಜೊತೆಗೆ 2.4GHz ಮತ್ತು 5GHz ಡ್ಯುಯಲ್–ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ v5.0 ಕನೆಕ್ಟಿವಿಟಿಯನ್ನು ಬೆಂಬಲಿಸುತ್ತಿರುವುದು ವಿಶೇಷ.
ಬೇಲೂರು ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ ಮಾಡದಂತೆ ನಿರ್ಬಂಧ ಹೇರುತ್ತಿರುವುದನ್ನು ವಿರೋಧಿಸಿ ಹಾಸನ ಜಿಲ್ಲೆಯ ಜನಪರ ಮತ್ತು ಸಂವಿಧಾನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೇರಿದ ಪ್ರತಿಭಟನಾಕಾರರು, ಬೇಲೂರಿನ ಚನ್ನಕೇಶವ ದೇವಾಲಯದ ಮುಂದಿರುವ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿರುವ ವಿಶ್ವ ಹಿಂದು ಪರಿಷತ್ ಸಂಘಟನೆಯ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಾಗರಿಕ ಸಮಾಜದ ಅತ್ಯಂತ ನೀಚ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಲೂರು ಜಾತ್ರೆ ವೇಳೆ ಮುಸ್ಲಿಮರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ ಹೇರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ಕೋಮುದ್ವೇಷ ಹರಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ನಿಯಂತ್ರಣ ಹಾಕಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಜಿಲ್ಲೆಯಲ್ಲಿ ಸಂವಿಧಾನ ಬದ್ಧವಾದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ನೆಲೆಸುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರಿಗೆ ಮನವಿ ಮಾಡಿದ್ದಾರೆ. ಪ್ರತಿಭಟನೆ ವೇಳೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, "ಭಾರತದ ಸಂವಿಧಾನದ ಮೂಲ ಆಶಯ ಮತ್ತು ಮೌಲ್ಯಗಳ ಮೇಲೆ ದಾಳಿ ಆರಂಭವಾಗಿದೆ. ಆ ಮೂಲಕ ದೇಶದಲ್ಲಿ ಸಂವಿಧಾನದ ಆಡಳಿತವನ್ನು ಕೊನೆಗಾಣಿಸಿ ಮನುಸ್ಮೃತಿಯ ಆಡಳಿತವನ್ನು ಜಾರಿಗೆ ತರುವ ಹುನ್ನಾರ ನಡೆಯುತ್ತಿದೆ" ಎಂದು ಆರೋಪಿಸಿದ್ದಾರೆ. ಅಲ್ಲದೆ, ದೇಶದಲ್ಲಿ ಇಂತಹ ವಿನಾಶಕಾರಿ ಪರಿಸ್ಥಿತಿಯನ್ನು ಸರಿಪಡಿಸಲು ಸಂವಿಧಾನಪರವಾದ ಜಾತ್ಯಾತೀತ ಪ್ರಜಾಸತ್ತಾತ್ಮಕ ಶಕ್ತಿಗಳು ಒಟ್ಟಾಗಿ ನಿಂತು ಜನಪರವಾಗಿ ಕೆಲಸ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ. Image ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ಎಚ್ ಕೆ ಸಂದೇಶ್, ರಾಜಶೇಖರ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಕೃಷ್ಣದಾಸ್, ಚಿತ್ರಕಲಾವಿದ ಕೆ ಟಿ ಶಿವಪ್ರಸಾದ್, ಹಿರಿಯ ನಾಗರಿಕ ವೇದಿಕೆಯ ಬಿ ಕೆ ಮಂಜುನಾಥ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಮದ್, ಡಿವೈಎಫ್ಐ ಸಂಘಟನೆಯ ಕಾರ್ಯದರ್ಶಿ ಎಂ ಜಿ ಪೃಥ್ವಿ, ರೈತ ಸಂಘದ ಮುಖಂಡ ಎಚ್ ಆರ್ ನವೀನ್ ಕುಮಾರ್ ಸೇರಿದಂತೆ ಇತರರು ಇದ್ದರು.
ಶ್ರೀದೇವಿ ಮೂವಿಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಬಹುನಿರೀಕ್ಷಿತ ಮತ್ತು ಕೌತುಕಭರಿತ ``ಯಶೋದ``ಸಿನಿಮಾ ತಂಡ ಇತ್ತೀಚೆಗಷ್ಟೇ ಸಣ್ಣ ವಿಡಿಯೋ ತುಣುಕನ್ನು ಹೊರತಂದಿತ್ತು. ಇದೀಗ ಸದ್ದಿಲ್ಲದೆ ಚಿತ್ರದ ಶೂಟಿಂಗ್‌ ಮುಗಿಸಿ, ಹಾಡಿನ ಚಿತ್ರೀಕರಣವೊಂದನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ನಾಯಕಿ ಪ್ರಧಾನ ಈ ಸಿನಿಮಾದಲ್ಲಿ ಸಮಂತಾ ರುತ್‌ಪ್ರಭು ``ಯಶೋದ`` ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀದೇವಿ ಪ್ರೊಡಕ್ಷನ್‌ನ ೧೪ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ಈ ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಶಿವಲೆಂಕಾ, " ಸರಿಸುಮಾರು 100 ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದೇವೆ. ಒಂದೇ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಬಜೆಟ್‌ ವಿಚಾರವಾಗಿ ಎಲ್ಲಿಯೂ ಕಾಂಪ್ರಮೈಸ್‌ ಆಗದೆ, ಕಥೆ ಬೇಡಿದಷ್ಟು ಹೂಡಿಕೆ ಮಾಡಿದ್ದೇವೆ. ಇತ್ತ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಚಾಲ್ತಿಯಲ್ಲಿದ್ದು, ಸಿಜೆ ಕೆಲಸಗಳು ನಡೆಯುತ್ತಿವೆ. ಇದೇ ತಿಂಗಳ 15ರಿಂದ ಡಬ್ಬಿಂಗ್‌ ಕೆಲಸ ಶುರುವಾಗಲಿದೆ. ಇದರ ಜತೆಗೆ ಬೇರೆ ಭಾಷೆಯ ಡಬ್ಬಿಂಗ್‌ ಸಹ ಮುಗಿಸಿಕೊಳ್ಳುವ ಪ್ಲಾನ್‌ ಇದೆ. ಇದೆಲ್ಲದರ ಜತೆಗೆ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರೋದ್ರಿಂದ ಪ್ರಚಾರ ಕೆಲಸಕ್ಕೂ ಚಾಲನೆ ನೀಡಲಿದ್ದೇವೆ. ``ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಸ್ಪೆನ್ಸ್‌ ಥ್ರಿಲ್ಲರ್‌ ಶೈಲಿಯ ಸಿನಿಮಾ ಇದಾಗಿದ್ದು, ಜಗತ್ತಿನಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ. ಸಮಂತಾ ಅವರು ಚಿತ್ರದಲ್ಲಿ ಟೈಟಲ್‌ ರೋಲ್‌ ಪಾತ್ರ ನಿಭಾಯಿಸಿದ್ದಾರೆ. ಅಷ್ಟೇ ಪ್ರಮಾಣದ ಸಾಹಸ ದೃಶ್ಯಗಳೂ ಈ ಚಿತ್ರದಲ್ಲಿವೆ. ಈ ನಮ್ಮ ಚಿತ್ರವನ್ನು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್‌ ಮತ್ತು ಹಾಡನ್ನು ಬಿಡುಗಡೆ ಮಾಡಲಿದ್ದೇವೆ`` ಎಂದಿದ್ದಾರೆ. ಅಂದಹಾಗೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದ್ದು, ಆಗಸ್ಟ್‌ ೧೨ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಮಣಿಶರ್ಮಾ ಸಂಗೀತ, ಪಲ್ಗುಮ್‌ ಚಿನ್ನರಾಯನ, ಡಾ. ಚಲ್ಲ ಭಾಗ್ಯಲಕ್ಷ್ಮಿ ಸಂಭಾಷಣೆ, ಚಂದ್ರಬೋಸ್‌ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ, ಎಂ. ಸುಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ. ಮಾರ್ತಾಂಡ್‌ ವೆಂಕಟೇಶ್‌ ಸಂಕಲನ ಮಾಡುತ್ತಿದ್ದಾರೆ.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂ: 279,304(ಎ) ಐಪಿಸಿ ಸಂ 187 ಐಎಮ್ವಿ ಎಕ್ಟ್ ;- ದಿನಾಂಕ: 19/11/2017 ರಂದು 6-30 ಎಎಮ್ ಕ್ಕೆ ಶ್ರೀ ದೋಂಢಿಬಾ ತಂದೆ ಶಂಕರ ಚವಾಣ, ವ:45, ಜಾ:ಲಮ್ಮಾಣಿ, ಉ:ಒಕ್ಕಲುತನ ಸಾ:ಕೋಟಗ್ಯಾಳ ವಾಡಿ ಪೊ:ಗೋಜಿಗಾಂ ತಾ:ಮುಖ್ಖೆಡ ಜಿ:ನಾಂದೇಡ ಮಹಾರಾಷ್ಟ್ರ ರಾಜ್ಯ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಹಿಂದಿಯಲ್ಲಿ ಹೇಳಿದ್ದನ್ನು ನಮ್ಮ ಠಾಣೆಯ ಹೆಚ್.ಸಿ ಗುಂಡಪ್ಪ ರವರ ಮುಖಾಂತರ ಕನ್ನಡಕ್ಕೆ ಅನುವಾದಿಸಿದ್ದು, ಸಾರಾಂಶವೇನಂದರೆ ನನಗೆ ಕಿಶನ ವ:24, ಕೈಲಾಶ ವ:22, ನೀಲಾ ವ:20 ಹೀಗೆ ಇಬ್ಬರೂ ಗಂಡು ಮತ್ತು ಒಬ್ಬಳು ಹೆಣ್ಣುಮಗಳಿರುತ್ತಾಳೆ. ನೀಲಾ ಇವಳಿಗೆ ಲಗ್ನ ಮಾಡಿಕೊಟ್ಟಿರುತ್ತೇವೆ. ನನ್ನ ಹಿರಿಮಗ ಕಿಶನ ಈತನು ಈಗ ಸುಮಾರು 6-7 ತಿಂಗಳದಿಂದ ಲಾರಿ ಮೇಲೆ ಕ್ಲೀನರ ಕೆಲಸ ಮಾಡಿಕೊಂಡಿದ್ದನು. ಲಾರಿಯು ನಮ್ಮೂರ ಸುತ್ತಮುತ್ತ ನಡೆದಾಗ ಕೆಲಸ ಮುಗಿಸಿಕೊಂಡು ಮನೆಗೆ ಬರುವುದು ಹೋಗುವದು ಮಾಡುತ್ತಿದ್ದನು. ಹೀಗಿದ್ದು ಈಗ ಸುಮಾರು 15 ದಿವಸಗಳ ಹಿಂದೆ ನಮ್ಮ ಮಾಲಿಕರು ಲಾರಿಯನ್ನು ಕಬ್ಬು ಸಾಗಾಣಿಕೆ ಮಾಡಲು ಕನರ್ಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ತುಮಕೂರ ಗ್ರಾಮದ ಕೋರ ಗ್ರೀನ ಶುಗರ ಫ್ಯಾಕ್ಟರಿಗೆ ಬಿಟ್ಟಿದ್ದು, ಅಲ್ಲಿ ಕಬ್ಬು ಸಾಗಾಣಿಕೆ ಮಾಡಲು ಹೋಗುವುದಾಗಿ ಹೇಳಿ ಹೋಗಿದ್ದನು. ಹೀಗಿದ್ದು ನಿನ್ನೆ ದಿನಾಂಕ: 18/11/2017 ರಂದು ರಾತ್ರಿ 9 ಗಂಟೆ ಸುಮಾರಿಗೆ ಕೋರ ಗ್ರೀನ ಶುಗರ ಫ್ಯಾಕ್ಟರಿಯ ಕಿಶೋರಕುಮಾರ ಎನ್ನುವರು ಫೋನ ಮಾಡಿ ನಿಮ್ಮ ಮಗ ಕಿಶನ ಈತನು ಕಬ್ಬಿನ ಲಾರಿಯಲ್ಲಿ ಕ್ಲೀನರ ಕೆಲಸ ಮಾಡಿಕೊಂಡು ಬಂದಿದ್ದು, ಈಗ ಸಾಯಂಕಾಲ 7-30 ಪಿಎಮ್ ಸುಮಾರಿಗೆ ಕಬ್ಬು ತುಂಬಿದ ಲಾರಿಯು ಫ್ಯಾಕ್ಟರಿ ಒಳಗಡೆ ಬಂದಿದ್ದು, ಒಳಗಡೆ ಲೋಡ ಗಾಡಿಗಳನ್ನು ನಿಲ್ಲಿಸುವ ಕಡೆ ನಿಲ್ಲಿಸಲು ಡ್ರೈವರನಿಗೆ ಹೇಳಿದಾಗ ಅವನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮಲೇ ಬಲಕ್ಕೆ ಕಟ್ಟ ಮಾಡಿದ್ದರಿಂದ ಲಾರಿಯು ಎಡಗಡೆ ಕ್ಲೀನರ ಕಡೆಗೆ ಪಲ್ಟಿಯಾಗಿ ಬಿದ್ದು, ಕ್ಲೀನರ ಕುಳಿತಲ್ಲಿಯೇ ಸಿಕ್ಕಿಬಿದ್ದು, ಭಾರಿ ಗಾಯಗಳು ಹೊಮದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನಿಮ್ಮ ಮಗನ ಶವವನ್ನು ಲಾರಿಯಿಂದ ಹೊರ ತೆಗೆದು ಜಿಲ್ಲಾ ಸರಕಾರಿ ಆಸ್ಪತ್ರಗೆ ಸಾಗಿಸುತ್ತಿರುವುದಾಗಿ ಹೇಳಿದನು. ಆಗ ಗಾಬರಿಯಾದ ನಾನು, ನನ್ನ ಹೆಂಡತಿ ಸುಮನಬಾಯಿ ಮತ್ತು ಮಗ ಕೈಲಾಶ ಇವರಿಗೆ ಘಟನೆ ತಿಳಿಸಿ, ಅವರೊಂದಿಗೆ ಊರಿಂದ ಹೊರಟು ಇಂದು ದಿನಾಂಕ: 19/11/2017 ರಂದು ಬೆಳಗ್ಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಶವಗಾರ ಕೋಣೆಯಲ್ಲಿದ್ದ ನನ್ನ ಮಗನ ಶವವನ್ನು ನೋಡಿರುತ್ತೇನೆ. ನನ್ನ ಮಗನ ತೆಲೆ, ಮುಖ ಪೂತರ್ಿ ಜಜ್ಜಿದಂತೆಯಾಗಿ ಅಪ್ಪಚ್ಚಿಯಾಗಿರುತ್ತದೆ. ಬಲಗಾಲಿನ ನಾಲ್ಕು ಬೆರಳುಗಳು ಕಟ್ಟ್ ಆಗಿರುತ್ತವೆ. ಎರಡು ತೊಡೆಗಳಿಗೆ ಭಾರಿ ಒಳಪೆಟ್ಟಾಗಿರುತ್ತದೆ. ಕಬ್ಬು ಸಾಗಿಸುತ್ತಿದ್ದ ಲಾರಿ ನಂ. ಎಮ್.ಹೆಚ್ 24 ಜೆ 7609 ನೇದ್ದರ ಚಾಲಕ ರಾಮ ತಂದೆ ನರಸಿಂಹ ಪೊನ್ನಮರ ಸಾ:ವಂಡಗಿರ ಈತನು ಲಾರಿಯನ್ನು ಫ್ಯಾಕ್ಟರಿಯಲ್ಲಿ ಲೋಡ ಗಾಡಿಗಳನ್ನಿ ನಿಲ್ಲಿಸುವ ಸ್ಥಳ (ಫ್ಲ್ಯಾಟ)ದಲ್ಲಿ ಒಯ್ಯುವಾಗ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ, ಒಮ್ಮಲೇ ಬಲಗಡೆಗೆ ಕಟ್ಟ ಮಾಡಿದ್ದರಿಂದ ಲಾರಿಯು ಎಡಗಡೆ ಕ್ಲೀನರ ಸೈಡ ಪಲ್ಟಿಯಾಗಿ ನನ್ನ ಮಗನು ಕ್ಲೀನರ ಸ್ಥಳದಲ್ಲಿ ಕೂತಿದ್ದು, ಅಲ್ಲಿಯೇ ಸಿಕ್ಕಿಬಿದ್ದು, ಭಾರಿ ಗಾಯಗಳನ್ನು ಹೊಂದಿ ಮೃತಪಟ್ಟಿರುತ್ತಾನೆ. ಘಟನೆಯನ್ನು ಅಲ್ಲಿದ್ದ ವಾಚಮೇನ ತೀಲಕ ತಂದೆ ಗಹಿಂಗಾ ಸಾಕಿ ಇವರು ನೋಡಿದ್ದು, ನನಗೆ ಹೇಳಿದ್ದರಿಂದ ಕೇಳಿ ಗೊತ್ತಾಗಿರುತ್ತದೆ. ಕಾರಣ ಲಾರಿ ಚಾಲಕ ರಾಮ ಈತನು ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ, ಪಲ್ಟಿ ಮಾಡಿ ನನ್ನ ಮಗನ ಸಾವಿಗೆ ಕಾರಣಿಭೂತನಾಗಿ ಲಾರಿ ಬಿಟ್ಟು ಓಡಿ ಹೋಗಿದ್ದು, ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 166/2017 ಕಲಂ: 279,304(ಎ) ಐಪಿಸಿ ಸಂ. 187 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 278/2017 ಕಲಂ: 143, 147, 148, 323, 324, 326, 354, 114, 504, 506 ಸಂ 149 ಐಪಿಸಿ;- ದಿನಾಂಕ 19/10/2017 ರಂದು ಬೆಳಿಗ್ಗೆ 7-00 ಗಂಟೆಗೆ ಫಿರ್ಯಾದಿ ಮತ್ತು ಮನೆಯವರು ಕೂಡಿಕೊಂಡು ತನ್ನ ಆರೋಪಿತ ಮನೆ ಹತ್ತಿರ ಹೋಗಿ ತಮ್ಮನ ಹೆಂಡತಿಗೆ ಕೈಹಿಡಿದು ಆರೋಪಿ ಅಜರ್ುನ ಎಳೆದಾಡಿ ಮಾನಭಂಗ ಮಾಡಿದ ವಿಷಯದ ಬಗ್ಗೆ ಕೇಳಲು ಹೋದಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ಕಟ್ಟಿಕೊಂಡು ತಮ್ಮ ಕೈಯಲ್ಲಿ ಕೊಡಲಿ, ಬಡಿಗೆಗಳು ಮತ್ತು ಕಲ್ಲನ್ನು ಹಿಡಿದುಕೊಂಡು ಬಂದು ಫಿರ್ಯಾಧೀಗೆ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಫಿರ್ಯಾಧಿ ಮತ್ತು ಅವನ ಮನೆಯವರ ಜೋತೆಗೆ ಜಗಳ ತೆಗೆದು ಕೊಡಲಿಯಿಂದ, ಬಡಿಗೆಗಳಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದಗಾಯಗಳು ಮಾಡಿರುವ ಬಗ್ಗೆ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ. ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 279/2017 ಕಲಂ: 143,147,148,323,324,326,114,504,506 ಸಂ 149;- ದಿನಾಂಕ 19-11-2017 ರಂದು 10-30 ಎ.ಎಮ ಕ್ಕೆ ಯಾಧಗಿರ ಸರಕಾರಿ ಆಸ್ಪತ್ರೆಯಿಂದ ದೂವಾಣಿ ಮುಖಾಂತರ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆಯಲ್ಲಿ ಉಪಚಾಋ ಪಡೆಯುತ್ತಿದ್ದ ಶ್ರೀ ರಾಜು ತಂದೆ ಸುಭಾಸ ರಾಠೋಡ ವಯ:33 ಜಾತಿ:ಲಬಾಣಿ ಉ:ಒಕ್ಕುಲುತನ ಸಾ: ಸಮನಾಪುರ ದೊಡ್ಡತಾಂಡ ಇವರು ಪಿರ್ಯಾಧೀ ಹೇಳಿಕೆ ನೀಡಿದ್ದು ಅದರ ಸಾರಾಂಶವೆನೆಂದರೆ ಈಗ ಎರಡು ಮೂರು ದಿನವಸಳ ಹಿಂದೆ ನಮ್ಮ ತಮ್ಮನಾದ ಅಜರ್ುನ ತಂದೆ ಸುಭಾಸ ರಾಠೋಡ ಈತನು ತಮ್ಮ ತಾಂಡದವರೆ ಆದ ತೇಜ್ಯಾ ತಂದೆ ಚಂದ್ರು ರಾಠೋಡ ಈತನ ಹೆಂಡತಿಯದ ಭಾರತಿಬಾಯಿ ಇವಳು ಹೊಲಕ್ಕೆ ಹೋಗುವಾಗ ಕೈಹಿಡಿದು ಜಗ್ಗಿದಾನೆ ಆಂತಾಹೀರು ತಂದೆ ಚಂದ್ರು ರಾಠೋಡ ಹಾಗೂ ಅಣ್ಣತಮ್ಮಕಿಯವರು ನಮ್ಮ ಜೋತೆ ಅವರು 2-3 ದಿವಸಳಿಂದ ತಕರಾರು ಮಾಡುತ್ತಾ ಬಂದಿರುತ್ತಾರೆ. ಅದರಂತೆ ನಿನ್ನೆ ದಿನಾಂಕ 18-11-2017 ರಂದು ರಾತ್ರಿ ಅವರು ಮತ್ತೆ ಅವರು ನಮ್ಮ ಮನೆಯ ಮುಂದೆ ಬಂದು ಮೇಲ್ಕಂಡ ವಿಷಯದಲ್ಲಿ ನಮಗೆ ಅವಾಚ್ಯವಾಗಿ ಬೈದು ಹೊಡೆಯಲು ಬಂದಿದ್ದರು.ಅಷ್ಟಾರದರೂ ನಾವು ಸುಮ್ಮನಿದ್ದೇವು. ಹೀಗಿದ್ದು ಇಂದು ದಿನಾಂಕ 19-11-2017 ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ನಾನು ನಮ್ಮ ತಮ್ಮ ಅಜರ್ುನ ತಂದೆ ಸುಭಾಸ ನನ್ನ ದೊಡ್ಡಪ್ಪನ ಮಗನಾದ ವಿಶ್ವನಾಥ ತಂದೆ ಸುರೇಶ ರಾಠೋಡ ಹಾಗೂ ನಮ್ಮ ಅತ್ತಿಗೆಯಾದ ಅನ್ನಿಬಾಯಿ ಗಂಡ ಬಾಸು ರಾಠೋಡ ಎಲ್ಲರೂ ನಮ್ಮ ಮನೆಯ ಮುಂದೆ ಇದ್ದಾಗ ಅದೇ ವೇಳೆಗೆ ನಿನ್ನೆ ನಮ್ಮ ಜೋತೆ ತಕರಾರು ಮಾಡಿಕೊಂಡಿದ್ದ 1) ಹೀರ್ಯಾ ತಂದೆ ಚಂದ್ರು ರಾಠೋಡ 2) ತೇಜ್ಯಾ ತಂದೆ ಚಂದ್ರು ರಾಠೋಡ 3) ರಾಜು ತಂದೆ ಚಂದ್ರು ರಾಠೋಡ 4) ರಡ್ಡಿ ತಂದೆ ಚಂದ್ರು ರಾಠೋಡ 5) ರಾಜು ತಂದೆ ನಾಮು ರಾಠೋಡ 6) ಗೋವಿಂದ ತಂದೆ ನಾಮು ರಾಠೋಡ 7) ಸಂತೋಷ ತಂದೆ ನಾಮು ರಾಠೋಡ 8) ವಿನೋದ ತಂದೆ ನಾಮು ರಾಠೋಡ 9) ಗೋವಿಂದ ತಂದೆ ತೋಲರಾಮ ರಾಠೋಡ 10) ಬಾಸು ತಂದೆ ತೋಲರಾಮ 11) ವಿನೋದ ತಂದೆ ಲಕ್ಷ್ಮಣ ರಾಠೋಡ 12) ಸೋಮು ತಂದೆ ಪತ್ತು ರಾಠೋಡ 13) ಶಾಂತಿಬಾಯಿ ಗಂಡ ಹೀರ್ಯಾ ರಾಠೋಡ 14) ಶಾಣಿಬಾಯಿ ಗಂಡ ಗೋವಿಂದ ರಾಠೋಡ 15) ಹೇಮ್ಲಿಬಾಯಿ ಗಂಡ ನಾಮು ರಾಠೋಡ 16) ಕಮಲಿಬಾಯಿ ಗಂಡ ತೋಳಾರಾಮ ರಾಠೋಡ 17) ರಾಮು ತಂದೆ ಪತ್ತು ರಾಠೋಡ 18) ಅನ್ನಿಬಾಯಿ ಗಂಡ ಸೋಮು ರಾಠೋಡ ಎಲ್ಲರೂ ಬಂದವರೇ ಇವರಲ್ಲಿ 1) ಹೀರ್ಯಾ ತಂದೆ ಚಂದ್ರು ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಮ್ಮ ಅಜರ್ುನ ರಾಠೋಡ ಈತನ ತೆಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿದನು 2) ತೇಜ್ಯಾ ತಂದೆ ಚಂಧ್ರು ಈತನು ಅಜರ್ುನನಿಗೆ ಕೈಮುಷ್ಠಿ ಮಾಡಿ ಎದೆಗೆ ಹೊಟ್ಟಗೆ ಗುದ್ದಿದನು. 3) ರಾಜು ತಂದೆ ಚಂದ್ರು ರಾಠೋಡ ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ರಾಜು ತಂದೆ ಸುಭಾಸ ಇತನ ಎಡಗೈ ಹಿಡಕಿ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. 4) ರಡ್ಡಿ ತಂದೆ ಚಂದ್ರು ರಾಠೋಡನ ಈತನು ತನ್ನ ಕೈಯಲಿದ್ದ ಕಲ್ಲಿನಿಂದ ವಿಶ್ವನಾಥ ತಂದೆ ಸುರೇಶ ಈತನ ಬಲಹಿಮ್ಮಡಿಗೆ ಹೊಡೆದು ರಕ್ತಗಾಯ ಮಾಡಿದನು. ಇನ್ನೂಳಿದ 5) ರಾಜು ತಂದೆ ನಾಮು ರಾಠೋಡ 6) ಗೋವಿಂದ ತಂದೆ ನಾಮು ರಾಠೋಡ 7) ಸಂತೋಷ ತಂದೆ ನಾಮು ರಾಠೋಡ 8) ವಿನೋದ ತಂದೆ ನಾಮು ರಾಠೋಡ 9) ಗೋವಿಂದ ತಂದೆ ತೋಲರಾಮ ರಾಠೋಡ 10) ಬಾಸು ತಂದೆ ತೋಲರಾಮ 11) ವಿನೋದ ತಂದೆ ಲಕ್ಷ್ಮಣ ರಾಠೋಡ 12) ಸೋಮು ತಂದೆ ಪತ್ತು ರಾಠೋಡ ಇವರೆಲ್ಲರೂ ನಮ್ಮನ್ನು ಸುತ್ತುವರಿದೂ ನಮಗೆ ನೆಲಕ್ಕೆ ಹಾಕಿ ಇವತ್ತಿಗೆ ಮಕ್ಕಳುಗೆ ಜೀವ ಸಹಿತ ಬಿಡಬಾರದು ಅಂತಾ ಮನಸ್ಸಿಗೆ ಬಂದ ಹಾಗೇ ಕಾಲಿನಿಂದ ಒದ್ದು ಕೈಯಿಂದ ಹೊಡೆದರು. ಆಗ ಅಲ್ಲಿಯೇ ಇದ್ದ ನಮ್ಮ ಅತ್ತಿಗೆಯಾದ ಅನ್ನಿಬಾಯಿ ಗಂಡ ಬಾಸು ರಾಠೋಡ ಇವರು ಜಗಳ ಬಿಡಿಸಲು ಅಡ್ಡ ಬಂದಾಗ ಅವಳಿಗೆ ಶಾಂತಿಬಾಯಿ ಗಂಡ ಹೀರ್ಯಾ ರಾಠೋಢ ಇವಳು ಕಲ್ಲಿನಿಂದ ಅವಳ ತೆಲೆಗೆ ಹೊಡೆದು ರಕ್ತಗಾಯ ಮಾಡಿದಳು. ಇನ್ನೂಳಿದ 14) ಶಾಣಿಬಾಯಿ ಗಂಡ ಗೋವಿಂದ ರಾಠೋಡ 15) ಹೇಮ್ಲಿಬಾಯಿ ಗಂಡ ನಾಮು ರಾಠೋಡ 16) ಕಮಲಿಬಾಯಿ ಗಂಡ ತೋಳಾರಾಮ ರಾಠೋಡ 17) ರಾಮು ತಂದೆ ಪತ್ತು ರಾಠೋಡ 18) ಅನ್ನಿಬಾಯಿ ಗಂಡ ಸೋಮು ರಾಠೋಡ ಇವರೆಲ್ಲರೂ ಈ ಮಕ್ಕಳಿಗೆ ಸೂಮ್ಮನೇ ಬಿಡಬ್ಯಾಡರಿ ಇವತ್ತು ಏನಾದರೂ ಆಗಲಿ ಖಲಾಶ ಮಾಡರಿ ಅಂತಾ ನಮ್ಮನ್ನು ಹೊಡೆಬಡೆ ಮಾಡಲು ಪ್ರಚೋಧನೆ ಮಾಡುತ್ತೀದ್ದರು. ನಮಗೆ ಹೊಡೆಯುತ್ತಿದ್ದನ್ನು ನೋಡಿ ನಮ್ಮ ತಾಂಡದ ಸುರ್ಯಾ ತಂದೆ ಬೋಜು ಜಾಧವ, ಧಾರ್ಯಾ ತಂದೆ ಬಾಲ್ಯಾ ರಾಠೋಡ ಮತ್ತು ಭದ್ರು ತಂದೆ ಗೇಮು ರಾಠೋಡ ಇವರು ಬಂದು ನಮಗೆ ಹೊಡೆಬಡೆ ಮಾಡುವದನ್ನು ಬಿಡಿಸಿಕೊಂಡರು. ನಂತರ ಗಾಯ ಹೊಂದಿದ ನಾವು ಉಪಚಾರಕ್ಕೆ ಯಾದಗಿರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಈ ರೀತಿ ನಮಗೆ ಹೋಡೆಬಡಿ ನನಗೆ ಭಾರಿ ಗಾಯಗೊಳಿಸಿ ಮಾಡಿ ಜೀವದ ಭಯ ಹಾಕಿದ 18 ಜನರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಪಿರ್ಯಾಧಿಯನ್ನು ಪಡೆದುಕೊಂಡು 11-45 ಎ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 279/2017 ಕಲಂ 143,147,148,323,324,326,114,504,506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಐ.ಪಿ.ಸಿ ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ: 143, 147, 148, 323, 324, 354ಎ(1)()(), 504, 506 ಸಂ 149 ಐಪಿಸಿ ;- ದಿನಾಂಕ:12-11-2017ರಂದು ತಮ್ಮ ತಾಂಡಾದ ನಿವಾಸಿಯಾದ ಭೀಮಪ್ಪ ತಂದೆ ಹಣಮಂತ ಚವ್ಹಾಣ ಇವನ ಮನೆಯ ಕಟ್ಟಡದ ಕೆಲಸಕ್ಕೆಂದು ಹೋದಾಗ ಮದ್ಯಾಹ್ನ 2-00 ಗಂಟೆ ಸುಮಾರಿಗೆ ಗೌಂಡಿ ಕೆಲಸದವರು ಊಟಕ್ಕೆ ಹೋದಾಗ ಭೀಮಪ್ಪ ಈತನು ತನ್ನ ಹತ್ತಿರ ಬಂದು ನಿಮ್ಮ ಅತ್ತೆ ಬಟ್ಟೆ ತೊಳೆಯಲು ಹೊಗಿದ್ದಾಳೆ ಒಂದು ಕೊಡ ನೀರು ತುಂಬಿಕೊಂಡು ಬಾ ಅಂತಾ ಹೇಳಿ ನೀರು ತುಂಬಿಕೊಂಡು ಕಟ್ಟಡದ ಹತ್ತಿರ ಬಂದಾಗ ಅಲ್ಲಿ ಯಾರು ಜನರು ಇಲ್ಲದನ್ನು ನೋಡಿ ಹತ್ತಿರಕ್ಕೆ ಬಂದ ಭಿಮಪ್ಪನು ಪಿರ್ಯದಿಗೆ ಏನು ಬೇಕು ಕೇಳು ಮೋಬೈಲ್ ಬೇಕಾ? ಅರ್ಧ ತೋಲಿ ಬಂಗಾರ ಬೇಕಾ? ದುಡ್ಡು ಬೇಕಾ? ಬೇಕಾದ್ರೆ ಕೊಡುತಿನಿ ಅಂತಾ ಕೈಯಲ್ಲಿ ದುಡ್ಡು ಹಿಡಿದುಕೊಂಡು ಬಂದಾಗ ಪಿಯರ್ಾದಿಯು ಅವನಿಗೆ ಯಾಕೆ ಇವೆಲ್ಲಾ ಎಂದು ಕೇಳಿದಾಗ ನೀನು ಮನೆಗೆ ಊಟಕ್ಕೆ ಹೊಗಬೇಡ ಹೊಲದಲ್ಲಿ ಜನತಾ ಮನೆಗೆ ಬಾ ನಾವು ಅಲ್ಲಿ ಮಲಗೋಣ ಎಂದು ಕೈ ಹಿಡಿದು ಎಳೆದಾಡಿದ್ದು ಆಗ ಪಿಯರ್ಾದಿಯು ತಾನು ಒಲ್ಲೆ ತಾನು ಅಂತಾವಳಲ್ಲಾ ಕಾಕಾ ಅಣ್ಣನಿಗೆ ಹೇಳುತ್ತಿನಿ ಎಂದು ಕೈ ಬಿಡಿಸಿಕೊಂಡು ಅಳುತ್ತಾ ಮನೆಗೆ ಹೋಗಿ ಮನೆಯಲ್ಲಿ ಈ ಘಟನೆಯ ಬಗ್ಗೆ ತಿಳಿಸಿದ್ದು ನಂತರ ಪಿಯರ್ಾದಿ ತನ್ನ ಸಂಬಂದಿಕರೊಂದಿಗೆ ದಿ:15-11-2017 ಮುಂಜಾನೆ 10-00 ಗಂಟೆಯ ಸುಮಾರಿಗೆ ಭೀಮಪ್ಪನ ಮನೆಗೆ ಹೊಗಿ ಭೀಮಪ್ಪನಿಗೆ ಯಾಕೆ ಹಿಗೆ ಮಾಡಿದಿ ಅಂತಾ ಕೆಳೀದಾಗ ಬೀಮಪ್ಪನು ಇತರ ಆರೋಪಿತರೆಲ್ಲರೂ ಸೇರಿ ಪಿಯರ್ಾದಿಗೆ ಮತ್ತು ಇತರರಿಗೆ ಕೈಯಿಂದ, ಬಡಿಗೆಯಿಂದ ಹೊಡೆ-ಬಡೆ ಮಾಡಿ ಜೀವ ಬೇದರಿಕೆ ಹಾಕಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ. ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ. 498(ಎ), 307 ಸಂಗಡ 34 ಐಪಿಸಿ;- ದಿನಾಂಕ-19-11-2017 ರಂದು ರಾತ್ರಿ 8.30 ಪಿಎಮ ಕ್ಕೆ ಹುಲಿಗೇಮ್ಮ ಗಂಡ ಮಾನಶಪ್ಪ ವ||55 ವರ್ಷ ಸಾ||ಜಾಲಹಳ್ಳಿ ತಾ||ದೇವದುಗರ್ಾ ಜಿ|| ರಾಯಚೂರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿಯರ್ಾಧಿ ಸಲ್ಲಿಸಿದ ಸಾರಂಶವೆನೆಂದರೆ ಪಿಯರ್ಾದಿಯ ಮಗಳಿಗೆ ಆಗಾಗ ಕಿಕರುಕುಳ ನೀಡಿ ದಿನಾಂಕ:16-11-2017 ರಂದು ರಾತ್ರಿ 7.30 ಗಂಟೆಯ ಸುಮಾರಿಗೆ ಪಿಯರ್ಾದಿಯ ಮಗಳಿಗೆ ಆಕೆಯ ಗಂಡ, ಬಾವ. ಅತ್ತೆ, ಮೈದುನ ಎಲ್ಲರೂ ಸೇರಿಕೊಂಡು ಸಾಯಿಸುವ ಸಲುವಾಗಿ ಆಕೆಗೆ ವಿಷವನ್ನು ಕುಡಿಸಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ. Posted by Inspector General Of Police North Eastern Range Kalaburagi. at 6:59 PM No comments: BIDAR DISTRICT DAILY CRIME UPDATE 20-11-2017 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-11-2017 ©ÃzÀgÀ UÁæ«ÄÃt ¥ÉưøÀ oÁuÉ 114/17 PÀ®A 457, 380 L¦¹ :- ¢£ÁAPÀ: 20/11/2017 gÀAzÀÄ 0845 UÀAmÉUÉ ¦üAiÀiÁ𢠲æà ²ªÀ±ÀgÀt¥Áà vÀAzÉ ±ÀAPÉæÃ¥Áà ±ÀA¨sÀÄ, §PÀÌZËr gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉãÉAzÀgÉ ¦üAiÀiÁð¢AiÀÄÄ ©ÃzÀgÀ£À PÁgÀAeÁ EAqÀ¹ÖçÃd ªÀÄÄRå PÁAiÀiÁð®AiÀÄzÀ°è ¯ÉPÁÌ¢üPÁjAiÀiÁV ¸ÀĪÀiÁgÀÄ 15 ªÀµÀð¢AzÀ PÁAiÀÄð¤ªÀð»¸ÀÄwzÀÄÝ, ªÀÄ£ÉAiÀÄ°è ¦üÃAiÀiÁ𢠪ÀÄvÀÄÛ CªÀgÀ ¥Àwß ºÁUÀÆ M§â 6 ªÀµÀðzÀ UÀAqÀÄ ªÀÄUÀÄ ªÀÄvÀÄÛ CªÀgÀ vÁ¬Ä eÉÆvÉUÉ ªÁ¸ÀªÁVzÀÄÝ 18/11/2017 gÀAzÀÄ WÁtUÁ¥ÀÆgÀ zÉêÀ¸ÁÜ£ÀPÉÌ ºÉÆÃUÀĪÀ ¸À®ÄªÁV ¤zsÀðj¹ J¯Áè PÀÄlÄA§zÀªÀgÀÄ ¸ÉÃjPÉÆAqÀÄ ªÀÄ£ÉUÀ½UÉ ©ÃUÀ ºÁQ ¸ÁAiÀÄAPÁ® CAzÁdÄ 1930 PÉÌ UÁæªÀÄ¢AzÀ ©lÄÖ zÉêÁ¸ÁÜ£ÀPÉÌ ºÉÆÃV zÀ±Àð£À ¥ÀqÉzÀÄPÉÆAqÀÄ ªÀÄgÀ½ ¢£ÁAPÀ 19-11-2017 gÀAzÀÄ gÁwæ 2130 UÀAmÉ ¸ÀĪÀiÁjUÉ UÁæªÀÄPÉÌ §AzÀÄ £ÉÆÃrzÁUÀ ¦üAiÀiÁ𢠪ÀÄ£ÉAiÀÄ ªÀÄÄRå ¨ÁV®Ä ªÀÄÄjzÀÄ 35 UÁæA ªÀżÀî MAzÀÄ eÉÆvÉ §AUÁgÀzÀ PÀAUÀ£ï (§¼É) C: Q: 1,05,000=00 gÀÆ¥Á¬Ä, 35 UÁæA ªÀżÀî MAzÀÄ §AUÁgÀzÀ ZÉÊ£ï ¸ÀgÀ C: Q: 1,05,000=00 gÀÆ¥Á¬Ä. 45 UÁæAªÀżÀî MAzÀÄ §AUÁgÀzÀ UÀAl£ï ¸ÀgÀ (ªÀÄAUÀ¼À¸ÀÆvÀæ) C: Q: 1,35,000=00 gÀÆ¥Á¬Ä, 2.5 UÁæA ªÀżÀî MAzÀÄ §AUÁgÀzÀ ºÀ¼ÀîzÀ GAUÀÄgÀ C: Q: 7,500=00 gÀÆ¥Á¬Ä, 10 UÁæA ªÀżÀî MAzÀÄ §AUÁgÀzÀ ªÀÄUÀÄ«£À PÉÊPÀqÀUÀ C: Q: 30,000=00 gÀÆ¥Á¬Ä, 02 UÁæA ªÀżÀî JgÀqÀÄ §AUÁgÀzÀ ZÀªÀÄZÀUÀ¼ÀÄ C: Q: 6,000=00 gÀÆ¥Á¬Ä, 10 UÁæA ªÀżÀî MAzÀÄ eÉÆvÉ §AUÁgÀzÀ gÀhÄĪÀÄPÁ C: Q: 30,000=00 gÀÆ¥Á¬Ä, 05 UÁæA ªÀżÀî MAzÀÄ eÉÆvÉ §AUÁgÀzÀ Q« ¸ÀgÀ¥À½ C: Q: 15,000=00 gÀÆ¥Á¬Ä, 35 UÁæA ªÀżÀî MAzÀÄ ¨É½îAiÀÄ §lÖ®Ä C: Q: 1,000=00 gÀÆ¥Á¬Ä, »ÃUÉ MlÄÖ 4,34,500=00 ¨É¯É ¨Á¼ÀĪÀ §AUÁgÀ ªÀÄvÀÄÛ ¨É½î D¨sÀgÀtUÀ¼ÀÄ ¢£ÁAPÀ 18, 19-11-2017 gÀAzÀÄ gÁwæ ªÉüÉAiÀÄ°è AiÀiÁgÉÆà PÀ¼ÀîgÀÄ £ÀªÀÄä ªÀÄ£ÉAiÀÄ ©ÃUÀ ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr ªÀÄ£ÉAiÀÄ°è£À C®ªÀiÁgÁzÀ ªÀÄvÀÄÛ ¯ÁPÀgÀ ©ÃUÀ ªÀÄÄjzÀÄ ¯ÁPÀgÀ£À°è£À MlÄÖ 4,34,500=00 ¨É¯É ¨Á¼ÀĪÀ §AUÁgÀ ªÀÄvÀÄÛ ¨É½î D¨sÀgÀtUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.
ಚಿಂಚೋಳಿ ಠಾಣೆ : ಶ್ರೀಮತಿ ಚಂದ್ರಕಲಾ ಗಂಡ ಜಗನ್ನಾಥ ದೇಗಲಮಡಿ ಸಾ|| ಬಡಿದರ್ಗಾ ಚಿಂಚೋಳಿ ರವರು ಒಂದು ವರ್ಷದಿಂದ ನಮ್ಮ ಓಣೆಯ ಜಗನ್ನಾಥ ತಂದೆ ತಿಪ್ಪಣ್ಣ ದೇಗಲಮಡಿ ಎಂಬುವವನೊಂದಿಗೆ ಪ್ರೀತಿ ಮಾಡುತ್ತಾ ಬಂದಿರುತ್ತೆನೆ ಹೀಗಿದ್ದು ನಮ್ಮ ಪ್ರೀತಿಯು ಗಾಢವಾಗಿ ಬೆಳೆದಿದ್ದು ದಿನಾಂಕ 26.01.2014 ರಂದು ನಾನು ಮತ್ತು ನಾನು ಪ್ರೀತಿಸಿದ ಜಗನ್ನಾಥ ಇಬ್ಬರೂ ಕೂಡಿ ಪರಸ್ಪರ ಸ್ವ-ಇಛ್ಚೆಯಿಂದ ಇಬ್ಬರು ಪ್ರೌಢ ವಯಸ್ಕರಾದ್ದರಿಂದ ಪ್ರೇಮ ವಿವಾಹವಾಗಿರುತ್ತೆವೆ. ಹೀಗಿದ್ದು ಇಂದು ದಿನಾಂಕ 28.01.2014 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ನಾನು ನನ್ನ ಗಂಡನ ಮನೆಯಿಂದ ಬಟ್ಟೆಗಳನ್ನು ತೊಳೆದುಕೊಂಡು ಬರಲೆಂದು ನಮ್ಮೂರ ಹತ್ತಿರ ಹರಿಯುವ ಮುಲ್ಲಾಮಾರಿ ಹಳ್ಳಕ್ಕೆ ಹೋಗಿ ಬಟ್ಟೆಗಳನ್ನು ತೊಳೆಯುತ್ತಿದ್ದೆನು. ನನ್ನಂತೆಯೆ ಲಕ್ಷ್ಮೀ ಗಂಡ ಝರಣಪ್ಪ ಘಾಲಿ ಎಂಬುವವಳು ಸಹ ಬಂದು ಅದೇ ಹಳ್ಳದಲ್ಲಿ ಬಟ್ಟೆಗಳನ್ನು ತೋಳೆಯುತ್ತಿದ್ದಳು ನನಗೆ ಪರಿಚಯಸ್ತನಾದ ಸಂಜೀವಕುಮಾರ ತಂದೆ ಬೀಮಶಾ ಐನೋಳ್ಳಿ ಎಂಬುವವನು ತನ್ನ ಕ್ರೂಸರ ವಾಹನವನ್ನು ಹಳ್ಳದಲ್ಲಿ ತೊಳೆಯುತಿದ್ದೆನು.. ಹಳ್ಳದಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ನನ್ನ ತಂದೆಯಾದ ಸೂರ್ಯಕಾಂತ ತಂದೆ ನಾಗಪ್ಪ ಐನೋಳ್ಳಿ ರವರು ನಾನು ಬಟ್ಟೆ ತೊಳೆಯುವಲ್ಲಿಗೆ ಬಂದು ಏ ರಂಡಿ ಸೂಳೀ ನೀನು ನಮ್ಮ ಇಛ್ಚೆಯ ವಿರುದ್ಧ ನಮಗೆ ಬೇಡವಾದ ಹುಡುಗನೊಂದಿಗೆ ವಿವಾಹ ಆಗಿದ್ದು ಅಂತಾ ಅಂದವನೇ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲಿದ್ದ ಕೋಯ್ತಾದಿಂದ ಹೊಡೆದನು ಆಗ ನಾನು ತಪ್ಪಿಸಿಕೊಳ್ಳಲು ಹೋದಾಗ ನನ್ನ ಬಲ ಕುಂಡಿಗೆ ಕೋಯ್ತಾದ ಹೊಡೆತ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೌಕ ಠಾಣೆ : ಶ್ರೀ ಸಲಿಮ ತಂದೆ ಮತ್ತೆಸಾಬ ಶೇಖ ಸಾಃ ಕೈಲಾಸ ನಗರ ಮಲ್ಲಿಕಾರ್ಜುನ ಗುಡಿಯ ಹತ್ತಿರ ಗುಲಬರ್ಗಾ ರವರು ದಿನಾಂಕ 27.01.2014 ರಂದು ರಾತ್ರಿ 11.45 ಗಂಟೆಗೆ ಆಸ್ಮಾ ಇವಳು ಪೋನ ಮಾಡಿ ಅರ್ಜಂಟ ಮನೆಗೆ ಬರಬೇಕು ಇಲ್ಲವಾದರೆ ನಾನೆ ನಿಮ್ಮ ಮನೆಗೆ ಬರುತ್ತೇನೆ ಅಂತ ಹೇಳಿದ್ದರಿಂದ ನಾನು ನನ್ನ ಗಳೆಯನಾದ ಶ್ರೀಕಾಂತ ರಡ್ಡಿ ಇವನ ಮನೆಗೆ ಹೋಗಿ ಅವನಿಗೆ ಕರೆದುಕೊಂಡು ಆಸ್ಮಾ ಇವಳ ಮನೆಗೆ ಹೋಗಿ ಶ್ರೀಕಾಂತ ಇತನು ನನಗೆ ಬಿಟ್ಟು ಒಳಗೆ ಹೋದನು. ಆಗ ನಾನು ಅವರ ಮನೆಗೆ ಹೋಗಿ ಯಾಕೆ ಈ ರೀತಿ ಪೋನ ಮಾಡಿ ಕರೆದಿದ್ದಿ ಅಂತ ಕೇಳಲು ಆಸ್ಮಾ ಇವಳು ಏ ರಂಡಿ ಮಗನೆ ರಾಂಡಕೆ ಬೇಟೆ ನನ್ನ ಸಂಗಡ ಪ್ರಿತಿ ಮಾಡಿ ಈಗ ದೂರವಾಗಿದ್ದಿ ಯಾಕೆ ನನ್ನ ಸಂಗಡ ಮಾತನಾಡುವದಿಲ್ಲ ಮನೆಗೆ ಬರುತ್ತಿಲ್ಲ ಬೈಯ್ಯುತ್ತಿದ್ದಾಗ ಅವಳ ಮನೆಯಲ್ಲಿದ್ದ ಆರೋಪಿತರ ಕೂಡಿ ಬಂದು ಅವರಲ್ಲಿ ಮುಸ್ತಫಾ ಇತನು ಅವಾಚ್ಯವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಹೊಡೆದನು. ಅಹ್ಮದ ಇತನು ಬಡಿಗೆಯಿಂದ ಎಡಗಾಲ ಮೊಣಕಾಲ ಕೆಳಗೆ ಎಡಬಲ ಭುಜದ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಸಲ್ಮಾ ಮತ್ತು ಮೆಹರುನ್ನಿಸಾ ಇವರು ಮಾರು ಏ ರಾಂಡಕೆ ಬೆಟೆಕೊ ಅಂತ ಬೈದು ಎಲ್ಲರು ಕೂಡಿ ಹೊಡೆಬಡೆ ಮಾಡುತ್ತಿದ್ದಾಗ ಆಸ್ಮಾ ಇವಳ ಕಡೆಯಿಂದ ವಿನಾಯಕ ಎಂದು ಬರೆದ ಕಾರಿನಲ್ಲಿ 4 ಜನರು ಕೈಯಲ್ಲಿ ತಲ್ವಾರ, ರಾಡ, ಜಂಬ್ಯಾ ಹಿಡಿದುಕೊಂಡು ಬಂದಾಗ ಆಸ್ಮಾ ಇವಳು ಏ ರಾಂಡಕೆ ಬೇಟೆಕೊ ಖತಮ ಕರೊ ಅಂತ ಅಂದಾಗ 4 ಜನರ ಪೈಕಿ ಒಬ್ಬನು ರಾಡಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಮತ್ತೊಬ್ಬನು ರಾಡಿನಿಂದ ಎಡಬಲ ಕೈ, ನಡುವ ಮತ್ತು ಉಂಗುರು ಬೆರಳಿಗೆ ಹೊಡೆದು ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Posted by Inspector General Of Police North Eastern Range Kalaburagi. at 7:08 PM No comments: BIDAR DISTRICT DAILY CRIME UPDATE 28-01-2014 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 28-01-2014 ©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 18/14 PÀ®A279, 337, 338 ¨sÁ.zÀ.¸ÀA. ¸ÀAUÀqÀ 187 ªÉÆÃ.ªÁ. PÁAiÉÄÝ. :- ¢£ÁAPÀ ¢: 27/01/2014 gÀAzÀÄ 10:45 UÀAmÉUÉ ¸ÉÆêÀÄ£Áxï «Ä¤qÉÆÃgÀ £ÀA. PÉJ33/2260 £ÉÃzÀÝgÀ ZÁ®PÀ FvÀ£ÀÄ «Ä¤qÉÆÃgÀ £ÀA. PÉJ33/2260 £ÉÃzÀÝgÀ°è 1. ²æêÀÄw ®°vÁ, 2. ²æêÀÄw ¥ÉæêÀįÁ¨Á¬Ä, 3. ¸ÀıÁä, 4. AiÀıÉÆÃzsÁ, 5. ²ÃvÀ® EªÀgÀ£ÀÄß PÀÆr¹PÉÆAqÀÄ «ÄÃgÁUÀAd PÀqɬÄAzÀ – ©ÃzÀgÀzÀ §jÃzÀ ±ÁºÀ UÁqÀð£À PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ EvÀgÀgÀ fêÀPÉÌ C¥ÁAiÀĪÁUÀĪÀ jÃwAiÀÄ°è £ÀqɹPÉÆAqÀÄ §AzÀÄ ©ÃzÀgÀzÀ ªÀÄrªÁ¼À ¸ÀPÀð® ²ªÀ£ÀUÀgÀ gÀ¸ÉÛAiÀÄ°è EzÁÎ ªÉÄÊzÁ£À PÁA¥ÉèÃPÀì JzÀÄjUÉ rªÉÊqÀgÀ UÁå¥À£À°è M«Ää¯Éè §®PÉÌ wgÀÄV¹ PÉƼÀÄîªÁUÀ CzÉ ªÉüÉUÉ £Ë¨ÁzÀ PÀqɬÄAzÀ J-2 FvÀ£ÀÄ PÉÆæÃdgï d¥ï £ÀA. PÉJ32JªÀiï8501 £ÉÃzÀÝ£ÀÄß ªÀÄrªÁ¼À ¸ÀPÀð® PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ EvÀgÀgÀ fêÀPÉÌ C¥ÁAiÀĪÁUÀĪÀ jÃwAiÀÄ°è £ÀqɹPÉÆAqÀÄ §AzÀÄ MAzÀPÉÆAzÀÄ rQÌ¥Àr¹ PÉÆArzÀÝjAzÀ C¥ÀWÁvÀ ¸ÀA¨sÀ«¹ «ÄäqÉÆÃgÀ£À°èzÀÝ J®èjUÀÆ ¸ÁzÁ & ¨sÁj UÁAiÀĪÁzÀ ¦üAiÀiÁð¢AiÀÄ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. ªÀiÁPÉðl ¥ÉưøÀ oÁuÉ UÀÄ£Éß £ÀA. 09/14 PÀ®A 78 (3) Pɦ JPÀÖ ªÀÄvÀÄÛ 420 L¦¹ :- ¢£ÁAPÀ 27-01-2014 gÀAzÀÄ ¸ÁAiÀÄAPÁ® ©ÃzÀgÀ £ÀUÀgÀzÀ gÀvÁß ¯ÁqÀÓ JzÀÄgÀÄUÀqÉ M§â ªÀåQÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆlÄÖ ªÉÆøÀ ªÀiÁqÀÄwÛzÁÝ£ÉAzÀÄ RavÀ ¨Áwä ªÉÄÃgÉUÉ ¦J¸ïL «dAiÀÄPÀĪÀiÁgÀ gÀªÀgÀÄ ±ÁºÀUÀAdzÀ°ègÀĪÀ gÀvÁß ¯ÁqÀÓ ºÀwÛgÀ ºÉÆÃV £ÉÆÃrzÁUÀ CgÉÆævÀ ¸ÀAvÉÆõÀ vÀAzÉ «dAiÀÄPÀĪÀiÁgÀ ¨ÉÆÃUÀgÀ ªÀAiÀÄ 27 ªÀµÀð EvÀ£ÀÄ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆAqÀÄ ªÉÆøÀ ªÀiÁqÀÄwÛgÀĪÀzÀÝ£ÀÄ RavÀ¥Àr¹PÉÆAqÀÄ CgÉÆævÀ£À ªÉÄÃ¯É zÁ½ ªÀiÁr CªÀ£À ªÀ±À¢AzÀ ªÀÄlPÁ dÆeÁlPÉÌ G¥ÀAiÉÆÃV¹zÀ 1) £ÀUÀzÀÄ ºÀt 1600/- gÀÆ 2) MAzÀÄ ¨Á®¥É£ï 3) ªÀÄÆgÀÄ ªÀÄlPÁ aÃn d¦Û ¥ÀAZÀ£ÁªÉÄ ªÀÄÆ®PÀ d¦Û ªÀiÁr CgÉÆæUÉ zÀ¸ÀÛVj ªÀiÁrPÉÆAqÀÄ ¥ÀæPÀgÀt zÁR°¹ vÀ¤SÉ PÉÊUÉÆüÀî¯ÁVzÉ. zsÀ£ÀÆßgÀ oÁuÉ UÀÄ£Éß £ÀA 17/2014 PÀ®A 78(3) PÉ.¦.JPÀÖ eÉÆÃvÉ 420 L.¦.¹ :- ¢£ÁAPÀ 27/01/2014 gÀAzÀÄ 1500 UÀAmÉUÉ ¤lÄÖgÀ UÁæªÀÄzÀ°è M§â ªÀåQÛ ªÀÄlPÁ JA§ dÄeÁl DqÀÄwzÁÝ£É CAvÀ RavÀ ªÀiÁ»w §AzÀ ªÉÄgÉUÉ ¤lÄÖgÀ (©) UÁæªÀÄPÉÌ ¨sÉn ¤Ãr C°è UÁæªÀÄzÀ ²ªÀgÁd PÉƪÀÄn JA§ÄªÀ£À QÃgÁt CAUÀrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ªÀ§â ªÀåQÛ MAzÀÄ gÀÄ¥Á¬ÄUÉ 80 gÀÆ PÉÆqÀÄvÉÛ£É CAvÀ d£ÀjUÉ PÀÆV ªÉƸÀ¢AzÀ ºÀt ¥ÀqÉzÀÄ ªÀÄlPÁ aÃn §gÉzÀÄPÉƼÀÄîwzÀÝ£ÀÄß £ÉÆÃr CªÀ£À ªÉÄÃ¯É zÁ½ ªÀiÁr »ÃrzÀÄ CªÀ£À ªÀ±À¢AzÀ 1500/- gÀÆ £ÀUÀzÀÄ ºÀt ºÁUÀÄ MAzÀÄ £ÉÆQAiÀiÁ ªÉƨÁå® C.Q 1000/-gÀÆ MAzÀÄ ¨Á® ¥É£Àß ºÁUÀÄ JgÀqÀÄ ªÀÄlPÁ £ÀA§gÀ §gÉzÀ aÃnUÀ¼ÀÄ »ÃUÉ MlÄÖ 2500 gÀÆ ¨ÉïɨÁ¼ÀĪÀzÀÄ DgÉƦvÀ£À ªÀ±À¢AzÀ d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤SÉ PÉÊUÉÆüÀî¯ÁVzÉ. . OgÁzÀ (©) ¥ÉưøÀ oÁuÉ UÀÄ£Éß £ÀA. 36/14 PÀ®A 78(3) PÉ.¦. PÁAiÉÄÝ eÉÆvÉ 420 L¦¹ :- ¢£ÁAPÀ 27/01/2014 gÀAzÀÄ ¹¦L J¸À.J¸À ©Ã¼ÀV gÀªÀgÀÄ ¹.¦.¹ 1573, 1526. 921. J,¦,¹ 216 gÀªÀgÀ eÉÆvÉAiÀÄ°è ¥ÉmÉÆæ°AUÀ PÀvÀðªÀåzÀ°èzÁÝUÀ OgÁzÀ ¥ÀlÖtzÀ JPÀA¨Á-GzÀVÃgÀ jAUïÀ gÉÆÃr£À ªÉÄÃ¯É ªÀiÁºÁ®Qëöä ºÉÆÃl® ºÀwÛgÀ M§â ªÀåQÛAiÀÄÄ ªÀÄlPÁ JA§ £À¹©£À aÃnUÀ¼ÀÄ §gÉzÀÄPÉÆAqÀÄ 1 gÀÆ¥ÀAiÀÄUÉ 80 gÀÆ PÉÆqÀÄvÉÛÃªÉ CAvÀ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ d£ÀjUÉ MAzÀÄ ¸ÀƼÀÄî £ÀA§gÀ PÉÆlÄÖ ªÉÆøÀ ªÀiÁrgÀÄwÛzÁÝgÉ CAvÀ RavÀ ¨Áwä §AzÀ ªÉÄÃgÉUÉ zÁ½ ªÀiÁr ªÉÄÃ¯É vÉÆÃj¹zÀ DgÉÆævÀ¤UÉ ZÉPï ªÀiÁqÀ¯ÁV MlÄÖ 1920/- gÀÆ £ÀUÀzÀÄ ºÁUÀÄ ªÀÄlPÁ aÃnUÀ¼ÀÄ, MAzÀÄ ¨Á®¥ÉÃ£ï ªÀÄvÀÄÛ MAzÀÄ ªÉÆèÁ¬Ä¯ï zÉÆgÉwzÀÄÝ CªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦ÛªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ. ©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 18/14 PÀ®A 498(J), 306 eÉÆvÉ 34 L¦¹ :- ¢£ÁAPÀ 27/01/14 gÀAzÀÄ 1000 UÀAmÉUÉ ¦üAiÀiÁ𢠲æà ªÀÄ£ÀäxÀ vÀAzÉ UÀÄgÀ¥Áà EªÀgÀÄ oÁuÉUÉ §AzÀÄ zÀÆgÀÄ Cfð ¸À°è¹zÀÄÝ ¸ÁgÁA±ÀªÉãÉAzÀgÉ £À£Àß ªÀÄUÀ¼ÁzÀ gÉÃtÄPÁ EªÀ½UÉ C±ÀÆÖgÀ UÁæªÀÄzÀ £ÁUÀ±ÀnÖ vÀAzÉ ¥Àæ¨sÀÆ EªÀ£ÉÆA¢UÉ ¸ÀĪÀiÁgÀÄ 6 ªÀµÀðUÀ¼À »AzÉ ®UÀß ªÀiÁrPÉÆnÖzÀÄÝ £À£Àß C½AiÀÄ ªÀÄvÀÄÛ ªÀÄUÀ¼À CvÉÛ ªÀÄvÀÄÛ ¨sÁªÀ EªÀgÀÄ £À£Àß ªÀÄUÀ½UÉ ¤£ÀUÉ ¸ÀjAiÀiÁV PÉ®¸À ªÀiÁqÀ®Ä §gÀĪÀ¢¯Áè, ¤£Àß UÀAqÀ£À eÉÆvÉUÉ ZÀ£ÁßV EgÀĪÀ¢¯Áè CAvÀ ¢£Á®Ä ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄwÛzÀÄÝ £À£Àß C½AiÀÄ PÉ®¸ÀPÉÌ ºÉÆÃUÀzÉ ¢£À¤vÀå ¸ÀgÁ¬Ä PÀÄrzÀÄ ºÉÆqÉ §qÉ ªÀiÁr ¸ÀgÁ¬Ä PÀÄrAiÀÄ®Ä ºÀt PÉÆqÀÄ CAvÀ CªÀ½UÉ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄwÛzÀÝjAzÀ £À£Àß ªÀÄUÀ¼ÀÄ ¸ÀzÀjAiÀĪÀgÀ QgÀÄPÀļÀ vÁ¼À¯ÁgÀzÉ ¢£ÁAPÀ 26/01/14 gÀAzÀÄ ¸ÀAeÉ 6 UÀAmÉ ¸ÀĪÀiÁjUÉ vÀ£Àß ªÀÄ£ÉAiÀÄ°è ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ¼É. £À£Àß ªÀÄUÀ½UÉ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆlÖ DgÉÆævÀgÀ «gÀÄzÀÞ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw EgÀÄvÀÛzÉ CAvÀ PÉÆlÖ ¦üAiÀiÁð¢£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. §¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA 08/2014 PÀ®A 279, 337, 304(J), L.¦.¹. eÉÆvÉ 187 L.JA.«.DPÀÖ :- ¢£ÁAPÀ 27-01-2014 gÀAzÀÄ 2140 UÀAmÉUÉ §¸ÀªÀPÀ¯ÁåtzÀ ¸ÀPÁðj D¸ÀàvÉæ¬ÄAzÀ AiÀÄgÀ¨sÁUÀ ªÀÄoÀzÀ ºÀwÛgÀ dgÀÄVzÀ ªÁºÀ£À C¥ÀWÁvÀzÀ°è M§â£ÀÄ UÁAiÀÄUÉÆAqÀÄ aQvÉì PÀÄjvÀÄ zÁR¯ÁVzÁÝgÉ CAvÁ ¥sÉÆãÀ ªÀÄÄSÁAvÀgÀ ªÀiÁ»w §A¢zÀ ªÉÄÃgÉUÉ §¸ÀªÀPÀ¯ÁåtzÀ ¸ÀPÁðj D¸ÀàvÉæUÉ ¨sÉÃn ¤Ãr UÁAiÀiÁ¼ÀÄ ¦üÃAiÀiÁ𢠲æà ²æäªÁ¸À vÀAzÉ ®PÀëöät ¸Á: »ªÀÄävÀ£ÀUÀgÀ gÁeÉñÀégÀ gÀªÀgÀ ¦üÃAiÀiÁðzÀÄ ºÉýPÉ ¥ÀqÉzÀÄPÉÆAqÀÄ CzÀgÀ ¸ÁgÁA±ÀªÉ£ÉAzÀgÉ ¢£ÁAPÀ 27/01/2014 gÀAzÀÄ AiÀÄgÀ¨sÁUÀ UÁæªÀÄzÀ°è ®Qëöä zÉêÀgÀ eÁvÉæ EzÀÄÝzÀjAzÀ £ÀªÀÄä vÀAzÉ ®PÀëöät ªÀÄvÀÄÛ CªÀgÀ aPÀÌ¥Àà ªÀÄ£ÉÆúÀgÀ EªÀgÀÄ AiÀÄgÀ¨ÁUÀPÉÌ §®Æ£ï ªÀiÁgÁlzÀ ªÁå¥ÁgÀ ªÀiÁqÀ®Ä ºÉÆÃUÀÄwzÀÝgÀÄ. DzÀÝjAzÀ £Á£ÀÄ ¸ÀºÀ £ÀªÀÄä vÀAzÉAiÉÆA¢UÉ ªÁå¥ÁgÀ ªÀiÁqÀ®Ä n,«.J¸ï. JPÀì.,J¯ï ªÉÆ¥ÉqÀ £ÀA-PÉJ-56-E-7258 ¸ÁAiÀÄAPÁ® 4 UÀAmÉ ¸ÀĪÀiÁjUÉ £ÉÃzÀgÀ ªÉÄÃ¯É gÁeÉñÀégÀ¢AzÀ AiÀÄgÀ¨ÁUÀ eÁvÉæAiÀÄ°è ªÁå¥ÁgÀ ªÀiÁrPÉÆAqÀÄ ¸ÁAiÀÄAPÁ® 7:30 UÀAmÉ ¸ÀĪÀiÁjUÉ £ÀªÀÄÆäjUÉ §gÀ®Ä AiÀÄgÀ¨ÁUÀ¢AzÀ ºÉÆgÀmɪÀÅ. £ÀªÀÄä aPÀÌ¥Àà ªÀÄ£ÉÆúÀgÀ £ÀªÀÄä »AzÉAiÉÄà vÀªÀÄä ªÉÆ¥ÉqÀ ªÉÄÃ¯É §gÀÄwzÀÝgÀÄ. £ÀAvÀgÀ £ÁªÀÅ AiÀÄgÀ¨ÁUÀ-gÁeÉñÀégÀ gÉÆÃqÀ ªÀÄÄSÁAvÀgÀ §gÀĪÁUÀ zÁjAiÀÄ°è AiÀÄgÀ¨ÁUÀ ªÀÄoÀ zÁn ¸Àé®à ªÀÄÄAzÉ §AzÁUÀ JzÀÄj¤AzÀ CAzÀgÉ gÁ.ºÉ-9 gÉÆÃqÀ PÀqɬÄAzÀ MAzÀÄ mÁæPÀÖgÀ£ÀÄß CzÀgÀ ZÁ®PÀ CwªÉÃUÀªÁV CqÁØwrØAiÀiÁV ZÀ¯Á¬Ä¹PÉÆAqÀÄ §gÀÄwzÀÝ£ÀÄ. £ÀªÀÄä vÀAzÉ £ÀªÀÄä ªÉÆ¥ÉqÀ£ÀÄß gÉÆÃqÀ£À JqÀ§¢¬ÄAzÀ ZÀ¯Á¬Ä¹PÉÆAqÀÄ ºÉÆÃUÀÄwzÀÝgÀÄ DUÀ ¸ÀzÀj JzÀÄj¤AzÀ §gÀÄwzÀÝ mÁæPÀÖgÀ£À ZÁ®PÀ£ÀÄ ºÁUÉÃAiÉÄ mÁæPÀÖgÀ£ÀÄß CwªÉÃUÀªÁV CqÁØwrØAiÀiÁV ZÀ¯Á¬Ä¹PÉÆAqÀÄ §AzÀÄ ¸ÀªÀÄAiÀÄ CAzÁdÄ gÁwæ 8 UÀAmÉ ¸ÀĪÀiÁjUÉ £ÀªÀÄä n.«.J¸ï. ªÉÆ¥ÉqïUÉ JzÀÄj¤AzÀ rQÌ ªÀiÁrzÀ£ÀÄ. PÉüÀUÉ ©zÁÝUÀ rQÌ ªÀiÁrzÀ mÁæPÀÖgÀ£À mÉÊgÀ £ÀªÀÄä vÀAzÉAiÀÄ vÀ¯ÉAiÀÄ ªÉÄðAzÀ CªÀgÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. Posted by Inspector General Of Police North Eastern Range Kalaburagi. at 6:26 PM No comments: Raichur District Reported Crimes ¥ÀwæPÁ ¥ÀæPÀluÉ ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- .gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:- ಶ್ರೀ ನರಸಿಂಹಡು ತಂದೆ ನಾರಾಯಣ ವ:55 ವರ್ಷ ಜಾ: ಶೆಟ್ಟಿ ಬಣಜಿಗ ಉ:ಒಕ್ಕಲುತನ ಸಾ:ಭಾಗ್ಯನಗರ ಕ್ಯಾಂಪ್ ಕಲ್ಲೂರು ತಾ:ಮಾನ್ವಿ ಜಿ:ರಾಯಚೂರು ಮತ್ತು ಆರೋಪಿ ನಂ: 1] ನಾಗರಾಜ ತಂದೆ ತಿಮ್ಮಯ್ಯ ವ:45 ವರ್ಷ ಜಾ:ಶೆಟ್ಟಿ ಬಣಜಿಗ ಉ:ಒಕ್ಕಲುತನ ಸಾ:ಭಾಗ್ಯ ನಗರ ಕ್ಯಾಂಪ್ಇಬ್ಬರೂ ತಮ್ಮ ಮೋಟಾರ್ ಸೈಕಲ್ ನಂ: ಎ.ಪಿ 04 ಆರ್-4110 ಬಜಾಜ್ ಪ್ಲಾಟಿನಾ ನೇದ್ದನ್ನು ನಡೆಸಿಕೊಂಡು ಮಾನ್ವಿ ಮುಖ್ಯ ರಸ್ತೆಯ ಕಸ್ಬೇ ಕ್ಯಾಂಪಿನ ಮುಖಾಂತರವಾಗಿ ದಿನಾಂಕ:27.01.2014 ರಂದು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ಕಸ್ಬೇ ಕ್ಯಾಂಪಿನ ಚರ್ಚಿನ ಹತ್ತಿರ ರಸ್ತೆಯ ಮೇಲೆ ಸದರಿ ಆರೋಪಿ ನಂ:1 ಈತನು ತನ್ನ ವಶದಲ್ಲಿದ್ದ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ್ಗೆ ಇದೇ ವೇಳೆಗೆ 7 ನೇ ಮೈಲ್ ಕ್ರಾಸ ಕಡೆಯಿಂದ ಆರೋಪಿ ನಂ:2 2]ಆನಂದ ತಂದೆ ಅಮರಪ್ಪ ವ:24 ವರ್ಷ ಜಾ:ಲಿಂಗಾಯತ ಉ:ವ್ಯಾಪಾರ ಸಾ:ವಟಗಲ್ ಹಾ:ವ: ಲೇಬರ್ ಕಾಲೋನಿ ದೇವಸ್ಗೂರು ಈತನು ತನ್ನ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ( ನಂಬರ್ ಇರುವುದಿಲ್ಲಾ) ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದು ಇಬ್ಬರೂ ಮೋಟಾರ್ ಸೈಕಲ್ ಗಳ ಚಾಲಕರುಗಳ ನಿರ್ಲಕ್ಷತನದಿಂದ ತಮ್ಮ ತಮ್ಮ ಮೋಟಾರ್ ಸೈಕಲ್ ಗಳನ್ನು ರಸ್ತೆಯ ಮಧ್ಯದಲ್ಲಿ ಎದುರು ಬದುರಾಗಿ ಟಕ್ಕರ ಮಾಡಿಕೊಂಡಿದ್ದು ಇದರ ಪರಿಣಾಮವಾಗಿ ಇಬ್ಬರೂ ಚಾಲಕುರುಗಳಿಗೆ ಭಾರಿ ಸ್ವರೂಪದ ಗಾಯಗಳು ಮತ್ತು ಫಿರ್ಯಾದಿದಾರನಿಗೆ ಸಾದ ಸ್ವರೂಪದ ಗಾಯಗಳು ಸಂಭವಿಸಿರುತ್ತವೆ ಅಂತಾ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ 5.00 ಗಂಟೆಗೆ ಬಂದು ಸದರಿ ಮೋಟಾರ್ ಸೈಕಲ್ ಸವಾರರ ವಿರುದ್ದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 25/2014 PÀ®A: 279,337,338 L¦¹ CrAiÀÄ°è ¥ÀæPÀgÀt ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ದಿ.26-01-2014ರಂದು ಪಿರ್ಯಾದಿ ಶ್ರೀ ಅಮರೇಶ ತಂದೆ ಬಸ್ಸಪ್ಪ ಬಡಿಗೇರ ವಯ 32ವರ್ಷ ಜಾತಿ:ಕುರುಬರು ಉ:ಒಕ್ಕಲುತನ ಸಾ:ಜಕ್ಕಲದಿನ್ನಿ FvÀನು ತನ್ನ ಹೆಂಡತಿಗೆ ಸಿರವಾರ ಆಸ್ಪತ್ರೆಯಲ್ಲಿ ತೋರಿಸಿಕೊಂಡು ತನ್ನ ಮೋಟರ ಸೈಕಲ್ ನಂಬರ:ಕೆಎ-36/ಬಿ.4835ರ ಹಿಂದುಗಡೆ ಕೂಡಿಸಿಕೊಂಡು ರಾತ್ರಿ7-30ಗಂಟೆಯ ಸುಮಾರಿಗೆ ಸಿರವಾರದಿಂದ ಜಕ್ಕಲದಿನ್ನಿ ಕಡೆಗೆ ಸಿರವಾರ-ರಾಯಚೂರು ಮುಖ್ಯ ರಸ್ತೆ ಮೇಲೆ ಸಿರವಾರ ದಾಟಿ ಕೆ.ಇ.ಬಿ.ಸಮೀಪ ಕಟುಕರ ಹುಸೇನಸಾಬನ ಹೊಲದ ಹತ್ತಿರ ಹೋಗುವಾಗ ಅದೇ ವೇಳೆಗೆ ಎದುರುಗಡೆಯಿಂದ ಹನುಮಂತ ತಂದೆ ರಂಗಪ್ಪ 28ವರ್ಷ ಜಾತಿ:ಹರಿಜನ, ಉ:ಕೂಲಿ, ಸಾ:ವಿದ್ಯಾನಗರ ಸಿರವಾರ FvÀ£ÀÄ ತನ್ನ ಮೋಟಾರ ಸೈಕಲ್ ನಂ:ಕೆಎ-37/ಎಲ್-5095ನೇದ್ದನ್ನು ಅತೀವೇಗ ಮತ್ತು ಅಲಕ್ಷತನ ದಿಂದ ಜೋರಾಗಿ ನಡೆಸಿಕೊಂಡು ಬಂದು ಫಿರ್ಯಾದಿಗೆ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ಪಿರ್ಯಾದಿದಾರನಿಗೆ ಮತ್ತು ಹಿಂದುಗಡೆ ಕುಳಿತಿದ್ದ ಪಿರ್ಯಾದಿಯ ಹೆಂಡತಿಯ ತಲೆಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು ಆರೋಪಿ ಹನುಮಂತ¤UÉ ಕೂಡ ಗಾಯಗೊಂಡು ಎರಡು ಮೋಟಾರ್ ಸೈಕಲಗಳು ಜಖಂಗೊಂಡಿದ್ದು ಗಾಯಾಳುಗಳು ರಾಯಚೂರು ಸುರಕ್ಷಾ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಯಾಗಿರುತ್ತಾರೆಂದು ನೀಡಿದ zÀÆj£À ಮೇಲಿಂದ ಸಿರವಾರ¥Éưøï oÁuÉ UÀÄ£Éß £ÀA: 19/2014 PÀ®A: 279,337,338 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¥Éưøï zÁ½ ¥ÀæPÀgÀtUÀ¼À ªÀiÁ»w:_ 27/01/2014 ರಂದು 16-30 ಗಂಟೆಗೆ, ಉದ್ಬಾಳ ಯು ಸಿಮಾಂತರದ ಚೆನ್ನನಗೌಡ ಇವರ ಹೊಲದ ಹತ್ತಿರ ದೀನಸಮುದ್ರಕ್ಕೆ ಹೋಗುವ ದಾರಿ ಪಕ್ಕದಲ್ಲಿ ¸ÁªÀðd¤PÀ ¸ÀܼÀzÀ°è ಇಸ್ಫೇಟ್ ಜೂಜಾಟ ನಡೆದಿದೆ ಅಂತಾ ಖಚಿತ ಮಾಹಿತಿ ಮೇರೆಗೆ ¦.J¸ï.L. §¼ÀUÁ£ÀÆgÀÄ gÀªÀj ಮತ್ತು ಬೀಟ್ ಸಿಬ್ಬಂದಿಯgÉÆA¢UÉ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು CªÀ£À ºÉ¸ÀgÀÄ ಮಲ್ಲಣ್ಣ ತಂದೆ ಬಸನಗೌಡ 55 ವರ್ಷ,ಲಿಂಗಾಯತ, ಸಾ:-ಹುಲ್ಲೂರು EzÀÄÝ ಇನ್ನೂಳಿದ 3-ಜನ ಆರೋಪಿತgÁzÀ 2).ಕುಮಾರ ಲಿಂಗಾಯತ ಸಾ;ಹುಲ್ಲೂರು. 3).ರಾಘವೇಂದ್ರ ತಂದೆ ರುದ್ರಪ್ಪ 42 ವರ್ಷ, ಬಡಿಗೇರ, ಸಾ:-ಬಳಗಾನೂರು. 4).ಅಭಿ ತಂದೆ ಆದನಗೌಡ 25 ವರ್ಷ, ಲಿಂಗಾಯತ,ಸಾ:-ಉದ್ಬಾಳ EªÀgÀÄUÀ¼ÀÄ ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾರೆ. ಸಿಕ್ಕಿಬಿದ್ದ ಆರೋಪಿತನಿಂದ ಮತ್ತು ಕಣದಿಂದ ನಗದು ಹಣ 720/- ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ವಾಪಾಸ ಠಾಣೆಗೆ ಬಂದ ಆರೋಪಿತರ ಮೇಲೆ §¼ÀUÁ£ÀÆgÀÄ oÁuÉ UÀÄ£Éß £ÀA: 21/2014.ಕಲಂ,87.ಕೆ.ಪಿ.ಕಾಯಿದೆ CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. ¢£ÁAPÀ: 27.01.2014 gÀAzÀÄ °AUÀ¸ÀÄUÀÆgÀÄ ¥ÀlÖtzÀ PÉÆÃmïð PÁæ¸ï ºÀwÛgÀzÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ §AzÀ ªÀiÁ»w ªÉÄÃgÉUÉ ¦.J¸ï.L. (PÁ&¸ÀÄ) gÀªÀgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¹§âA¢AiÀĪÀgÉÆA¢UÉ ¥ÀAZÀgÀ ¸ÀAUÀqÀ ºÉÆÃV £ÉÆÃqÀ®Ä ªÉƺÀäzï¥ÁµÁ vÀAzÉ SÁ¹A¸Á¨ïªÀAiÀiÁ: 50,eÁw: ªÀÄĹèA G:J¯ÉQÖçPÀ¯ï PÉ®¸À ¸Á:J¸ï.©.ºÉZï PÁ¯ÉÆä °AUÀ¸ÀÄUÀÆgÀÄ FvÀ£ÀÄ ªÀÄlPÁ dÆeÁlzÀ°è vÉÆqÀVzÀÄÝ ªÀÄlPÁ aÃn §gÉzÀÄ PÉÆqÀÄvÁÛ zÀÄqÀÄØ vÉUÉzÀÄPÉƼÀÄîwÛgÀĪÀÅzÀ£ÀÄß £ÉÆÃr zÁ½ ªÀiÁr »rzÀÄ DgÉÆævÀjAzÀ 2920/- gÀÆ¥Á¬Ä ºÁUÀÆ MAzÀÄ ªÀÄlPÁ ¥ÀnÖ , MAzÀÄ ¨Á¯ï¥É£ï, ªÀ±À¥Àr¹PÉÆAqÀÄ £ÀAvÀgÀ C°èzÀÝ M§â ªÀåQÛ ºÉýzÉÝãÉAzÀgÉ DgÉÆævÀgÀÄ MAzÀÄ gÀÆ¥Á¬ÄUÉ 80 gÀÆ.UÀ¼ÀÄ PÉÆqÀÄvÉÛ£É CAvÁ ºÉý ºÀt vÉUÉzÀÄPÉÆAqÀÄ £ÀA§gï ºÀwÛzÀgÉ ºÀt PÉÆqÀzÉà ªÉÆøÀªÀiÁqÀÄvÁÛgÉ CAvÁ w½¹zÀÄÝ EgÀÄvÀÛzÉ. £ÀAvÀgÀ oÁuÉUÉ ªÁ¥Á¸ï §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆUÀÆgÀÄ oÁuÉ UÀÄ£Éß £ÀA: 46/2014 PÀ®A78(3) PÉ.¦ DåPïÖ ºÁUÀÆ 420 L.¦.¹ CrAiÀÄ°è ¥ÀæPÀgÀt zÁR°¹PÉƼÀî¯ÁVzÉ. ದಿನಾಂಕ 27-01-2014 ರಂದು ಸಂಜೆ 5.30 ಗಂಟೆಯ ಸುಮಾರಿಗೆ ಆರೋಪಿತ£ÁzÀ CAiÀÄå¥Àà vÀAzÉ ©üêÀÄAiÀÄå, ªÀAiÀiÁ-35 ªÀµÀð, eÁ-£ÁAiÀÄPÀ, G-MPÀÌ®ÄvÀ£À ¸Á-UÁtzsÁ¼À FvÀ£ÀÄ ತನ್ನ ಮನೆಯ ಮುಂದೆ ಅಂಗಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾದ ವಿಷಪೂರಿತ ಸಿ.ಹೆಚ್ ಪೌಡರ್ ಮಿಶ್ರಿತ ಕಲಬೆರಕೆ ಕೈಹೆಂಡವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ EqÀ¥À£ÀÆgÀÄ oÁuÉ ರವರು ಮತ್ತು ಸಿಬ್ಬಂದಿ ªÀÄvÀÄÛ ಎ.ಎಸ್.ಐ (ಎಂ), ಹಾಗೂ ಇಬ್ಬರು ಪಂಚರೊಂದಿಗೆ ದಾಳಿ ಮಾಡಿ ಆರೋಪಿಯನ್ನು ಹಿಡಿದು ಆರೋಪಿತನ ತಾಬಾದಿಂದ 1) 3 ¥Áè¹ÖPï PÉÆqÀUÀ¼ÀÄ 2) MAzÀÄ vÀA©UÉ 3) £ÀUÀzÀÄ ºÀt gÀÆ. 160/- (PÀ®¨ÉgÉPÉ PÉʺÉAqÀ CAzÁdÄ 45 °Ãlgï CA.Q gÀÆ. 450/- £ÉÃzÀÝgÀ°è J¥sï.J¸ï.J¯ï PÀÄjvÀÄ 180 JA.J¯ï ¨ÁnèAiÀÄ°è vÉUÉzÀÄ G½zÀ ºÉAqÀªÀ£ÀÄß ZÉ°è £Á±À¥Àr¹zÀÄÝ EgÀÄvÀÛzÉ.)£ÉÃzÀݪÀÅUÀ¼À£ÀÄß ವಶಪಡಿಸಿಕೊಂಡು ಈ ಬಗ್ಗೆ ದಾಳಿಪಂಚನಾಮೆಯನ್ನು ಪೂರೈಸಿ ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ಆರೋಪಿತನ ವಿರುದ್ಧ EqÀ¥À£ÀÆgÀÄ oÁuÉ UÀÄ£Éß £ÀA: 10/2013 PÀ®A 273, 284 L¦¹ ªÀÄvÀÄÛ 32, 34 PÉ.F DPïÖ CrAiÀÄ°è ¥ÀæPÀgÀt ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ದಿ.28-01-2014ರಂದು ಮುಂಜಾನೆ 8-45 ಗಂಟೆಗೆ ನೀಲಗಲಕ್ಯಾಂಪ ಸೀಮಾಂತರದಲ್ಲಿ ನೀಲಗಿರಿ ಗಿಡ ಬೆಳೆದ ಹೊಲದ ಬದುವಿನಲ್ಲಿ ಹಳ್ಳದ ಹತ್ತಿರ 1] ಮಲ್ಲಪ್ಪ ತಂದೆ ಬಸವರಾಜ ವಯ-35ವರ್ಷ, ಜಾತಿ:ಅಗಸರು, ಉ:ಒಕ್ಕಲುತನ ಸಾ:ಅತ್ತನೂರು ºÁUÀÆ EvÀgÉ 8 d£ÀgÀÄ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರಬಹಾರ ಇಸ್ಪೇಟ ಜೂಜಾಟವಾಡುತ್ತಿರುದನ್ನು ಖಚಿತಪಡಿಸಿಕೊಂಡ ಪಿ.ಎಸ್. ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿದಾಗ ಆರೋಪಿ ನಂ.9 ನೇದ್ದವನು ಓಡಿ ಹೋಗಿದ್ದು ಆರೋಪಿ ನಂ.1 ರಿಂದ 8 ರವರು ಸಿಕ್ಕಿದ್ದು ಸಿಕ್ಕುಬಿದ್ದ ಆರೋಪಿ ತರ ವಶದಿಂದ ಇಸ್ಪೇಟ ಜೂಜಾಟದ ಹಣ ರೂ.4,200=00 ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಮುಂಜಾನೆ 08-45 ರಿಂದ 09-45 ಗಂಟೆಯವರೆಗೆ ದಾಳಿ ಪಂಚನಾಮೆ ಪೂರೈಸಿ ಕೊಂಡು ಮುಂಜಾನೆ 10-00 ಆರೋಪಿತರೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆ ಮೇಲಿಂದ ¹gÀªÁgÀ oÁuÉ UÀÄ£Éß £ÀA: 21/2014 ಕಲಂ: 87 ಕ.ಪೋ.ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊ vÀ¤SÉ PÉÊPÉÆArgÀÄvÁÛgÉ. zÉÆA©ü ¥ÀæPÀgÀtUÀ¼À ªÀiÁ»w:- ತಮ್ಮ ಗ್ರಾಮದ ನಮ್ಮೂರಿನ ಮಾದಿಗ ಜನಾಂಗದ ಸೋಮಪ್ಪ @ ಶ್ಯಾಮುಯೆಲ್ ತಂದೆ ಮುದುಕಪ್ಪ ಈತನ ಮಗನಾದ ಶರಣಬಸವ ಈತನು ಕಳೆದ ಮೊಹರಂ ಹಬ್ಬದಲ್ಲಿ ಅಲಾಯಿ ಆಡುವಾಗ ನಮ್ಮ ಜನಾಂಗದ ಚೆನ್ನಬಸವ ತಂದೆ ಯಲ್ಲಪ್ಪ ಈತನ ಕಾಲು ತುಳಿದ ವಿಷಯದಲ್ಲಿ ಜಗಳವಾಗಿತ್ತು. ಆ ಸಂಬಂಧ ಕೇಸು ಮತ್ತು ಪ್ರತಿ ಕೇಸುಗಳಾಗಿದ್ದು ಆ ಕೇಸಿನಲ್ಲಿ ಅವರು ನನ್ನ ಹೆಸರನ್ನು ಸಹ ಬರೆಯಿಸಿದ್ದರು. ಇದರಿಂದ ಅವರಿಗೆ ಮತ್ತು ನಮಗೆ ಸರಿ ಇರುವದಿಲ್ಲ. ಮತ್ತು ಮಾತನಾಡುವದಿಲ್ಲ. ದಿನಾಂಕ 27/01/14 ರಂದು ಬೆಳಿಗ್ಗೆ 1100 ಗಂಟೆಯ ಸುಮಾರಿಗೆ ಫಿರ್ಯಾದಿ ಅಮರೇಶ ತಂದೆ ಗೊಲ್ಲ ನಾಗಯ್ಯ, 37 ವರ್ಷ, ನಾಯಕ, ಒಕ್ಕಲುತನ ಸಾ: ಜಾನೆಕಲ್ FvÀ£ÀÄ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಜನಾಂಗದ ಚೆನ್ನಬಸವ ತಂದೆ ಸಾಬಣ್ಣ ಕುಡುದರಾಳ ಮತ್ತು ಚೆನ್ನಬಸವ ತಂದೆ ಸಾಬಯ್ಯ ಗೊಲ್ಲನಾಯಕ ಇವರಿಬ್ಬರು ತಮ್ಮ ಹೊಲದ ಕಡೆಯಿಂದ ವಾಪಾಸ ಮನೆಯ ಕಡೆಗೆ ನೆಡೆದುಕೊಂಡು ಹೊರಟಿದ್ದು ಅದೇ ಸಮಯದಲ್ಲಿ ಊರ ಕಡೆಯಿಂದ ] ಯೇಸುರಾಜ ತಂದೆ ಸೋಮಪ್ಪ @ ಶ್ಯಾಮುಯೆಲ್, ಮಾದಿಗ ಸಾ: ಜಾನೆಕಲ್ ºÁUÀÆ EvÀgÉ 4 d£ÀgÀÄ PÀÆr ಫಿರ್ಯಾದಿ ಹೊಲದ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ತಮ್ಮ ಹೊಲಕ್ಕೆ ನೆಡೆದುಕೊಂಡು ಹೊರಟಿದ್ದು ಅವರು ಅಕ್ರಮಕೂಟ ರಚಿಸಿಕೊಂಡು ಬಂದು ಚೆನ್ನಬಸವ ಕುಡುದರಾಳ ಈತನಿಗೆ ಅಕ್ರಮ ತಡೆದು ನಿಲ್ಲಿಸಿ ‘ ಏನಲೇ ಸೂಳೆ ಮಗನೇ ನಾವು ದಾರಿ ಹಿಡಿದು ಹೊಲಕ್ಕೆ ಹೊರಟಿದ್ದು ನೋಡಿಯೂ ಸಹ ನಮಗೆ ದಾರಿ ಬಿಡುವದಿಲ್ಲವೇನಲೇ, ನಿನ್ನ ಸೊಕ್ಕು ಜಾಸ್ತಿಯಾಗಿದೆ ; ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಜಗಳ ತೆಗೆದು ಅದರಲ್ಲಿ ಯೇಸುರಾಜನು ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ಚನ್ನಬಸವ ಕುಡುದರಾಳ ಈತನ ಬಲಗೈ ಮೊಣಕೈ ಕೆಳಗೆ ಹೊಡೆದು ರಕ್ತಗಾಯ ಮಾಡಿದ್ದು ಜಗಳ ಬಿಡಿಸಲು ಹೋದ ಚೆನ್ನಬಸವ ತಂದೆ ಸಾಬಯ್ಯ ಗೊಲ್ಲ ನಾಯಕ ಈತನಿಗೆ ಪ್ರಕಾಶ ಈತನು ಕಟ್ಟಿಗೆಯನ್ನು ತೆಗೆದುಕೊಂಡು ಎಡಗೈ ಮೊಣಕೈ ಕೆಳಗೆ ಹೊಡೆದು ರಕ್ತಗಾಯ ಮಾಡಿದದು ಮತ್ತು ಉಳಿದವರು ಕೈಗಳಿಂಡ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 33/14 ಕಲಂ 143, 147, 148, 341, 504, 324, 323, 506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಕಳೆದ ಮೂರು ತಿಂಗಳ ಹಿಂದೆ ಮೊಹರಂ ಹಬ್ಬದಲ್ಲಿ ಅಲಾಯಿ ಕುಣಿಯುವಾಗ ಕಾಲ್ತುಳಿತದಿಂದಾಗಿ ಜಗಳವಾಗಿದ್ದು ಆ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿ ಗುನ್ನೆ ದಾಖಲಾಗಿತ್ತು ಇದನ್ನೇ ನೆಪ ಮಾಡಿಕೊಂಡು ದಿನಾಂಕ 27/01/14 ರಂದು ಬೆಳಿಗ್ಗೆ 1100 ಗಂಟೆ ಸುಮಾರಿಗೆ ಪ್ರಕಾಶನು ತಮ್ಮ ಹೊಲಕ್ಕೆ ಅಮರೇಶ ಇವರ ಹೊಲದ ಪಕ್ಕದಲ್ಲಿಯ ರಸ್ತೆಯಲ್ಲಿ ಹೊರಟಾಗ 1] ಅಮರೇಶ ತಂದೆ ಗೊಲ್ಲ ನಾಗಯ್ಯ, ನಾಯಕ, ಸಾ: ಜಾನೆಕಲ್ 2] ಸಾಬಯ್ಯ ತಂದೆ ಗೊಲ್ಲ ನಾಗಯ್ಯ ನಾಯಕ, ಸಾ: ಜಾನೆಕಲ್ 3] ಮಲ್ಲಯ್ಯ ತಂದೆ ಸಾಬಯ್ಯ ಗೊಲ್ಲ ನಾಯಕ ಸಾ: ಜಾನೆಕಲ್ 4] ಬಸವರಾಜ ತಂದೆ ಫಕೀರಯ್ಯ @ ತಿಕ್ಕ ತಿಮ್ಮಯ್ಯ ನಾಯಕ ಸಾ: ಜಾನೆಕಲ್ 5] ಚೆನ್ನ ತಂದೆ ಸಾಬಯ್ಯ ನಾಯಕ ಸಾ: ಜಾನೆಕಲ್ EªÀgÀÄUÀ¼ÀÄ ಬಂದು ಅಡ್ಡ ನಿಲ್ಲಿಸಿ ‘ ಏನಲೇ ಸೂಳೆ ಮಗನೇ ನಮ್ಮ ಮೇಲೆ ಕೇಸು ಮಾಡುತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಚೆನ್ನ ಈತನು ತನ್ನ ಕೈಯಲ್ಲಿನ ಕುಡುಗೋಲಿನಿಂದ ಪ್ರಕಾಶನ ಕೈಗೆ ಹೊಡೆದಿದ್ದು ಮತ್ತು ಅದನ್ನು ನೋಡಿ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯೇಸುರಾಜ ಹಾಗೂ ಜಾಕೂಬ್ ಬಿಡಿಸಲು ಬಂದಾಗ ಯೇಸು ಈತನಿಗೆ ಮಲ್ಲೇಶನು ಯೇಸುರಾಜನಿಗೆ ಹೊಡೆದಿದ್ದು ಇರುತ್ತದೆ. ಅಲ್ಲದೇ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 34/14 ಕಲಂ 143, 147, 148, 341, 504, 324, 506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ªÉÆøÀzÀ ¥ÀæPÀgÀtzÀ ªÀiÁ»w:- ತಮ್ಮ ಎರಿಯಾದ ಆರೋಪಿ ಧರ್ಮಸಿಂಗ್ ಈತನು ಫಿರ್ಯಾದಿ ಕಿರಣ ಕುಮಾರ ತಂದೆ ಲಕ್ಷ್ಮಣ ವಯಾ 20 ವರ್ಷ, ಸಾ: ನ್ಯೂ ಮ್ಯಾದರವಾಡಿ ರಾಯಚೂರು ಮತ್ತು ಆತನ ಸ್ನೇಹಿತನಾದ ಚಿರಂಜಿವಿ ಮತ್ತು ವಿನೋದ ಎಂಬುವವರಿಗೆ ಎಸ್.ಸಿ. /ಎಸ್.ಟಿ. ಕೋಟಾದ ಅಡಿಯಲ್ಲಿ 5 ಲಕ್ಷ ರೂಪಾಯಿ ಸಾಲವನ್ನು ಕೊಡಿಸುವುದಾಗಿ ಹೇಳಿ ನಂಬಿಸಿ ಆಗಸ್ಟ್ -2010 ರಲ್ಲಿ ಫಿರ್ಯಾದಿದಾರರ ಕಡೆಯಿಂದ ಅರ್ಜಿಯನ್ನು ಬರ್ತಿಮಾಡಿಸಿಕೊಂಡು ನಂತರ ಅದರ ಖರ್ಚಿನ ಸಲುವಾಗಿ 18,000/- ರೂಪಾಯಿಗಳನ್ನು ಪಡೆದುಕೊಂಡಿದ್ದು ಆರೋಪಿತನು ಫಿರ್ಯಾದಿದಾರರಿಗೆ ಎಸ್.ಸಿ. /ಎಸ್.ಟಿ. ಕೋಟಾದ ಅಡಿಯಲ್ಲಿ ಲೋನನ್ನು ಮಾಡಿಸದೆ ಅರ್ಜಿದಾರರು ಕೊಟ್ಟ ಹಣವನ್ನು ವಾಪಾಸ್ ಕೊಡದೆ ಇದ್ದುದ್ದರಿಂದ ಫಿರ್ಯಾದಿದಾರರು ದಿನಾಂಕ 23.12.2013 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಪೋನಿನಲ್ಲಿ ಕೇಳಿದಾಗ ಫಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದಿದ್ದು ನಂತರ ಫಿರ್ಯಾದಿದಾರರು ಮತ್ತೊಮ್ಮೆ ಮನೆಗೆ ಹೋದಾಗ ಆರೋಪಿ ಧರ್ಮಸಿಂಗ್ ಮತ್ತು ಆತನ ಮಗ ರಾಹುಲ್ ರವರು ಮನೆಯಿಂದ ಹೊರಗಡೆ ಬಂದು ನಾನು ಹಣವನ್ನು ಕೇಳಿದ್ದಕ್ಕೆ ಆರೋಪಿತರಿಬ್ಬರೂ ಫಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಇನ್ನೊಮ್ಮೆ ಹಣವನ್ನು ಕೇಳಲು ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಆರೋಪಿತರು ಫಿರ್ಯಾದಿದಾರರಿಗೆ ತಾನು ಕೊಟ್ಟ ಹಣವನ್ನು ಕೇಳಲು ಹೋದಾಗ ಕೊಡದೇ ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಯ ಜೀವದ ಬೆದರಿಕೆ ಹಾಕಿದ್ದಲ್ಲದೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದು ಇರುತ್ತದೆ ಅಂತಾ ¢£ÁAPÀ: 27.01.2014 gÀAzÀÄ PÉÆlÖ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï ಠಾಣಾ ಗುನ್ನೆ ನಂ. 28/2014 ಕಲಂ 504,506,406,420, ಸಹಿತ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. UÁAiÀÄzÀ ¥ÀæPÀgÀtUÀ¼À ªÀiÁ»w:- ¢£ÁAPÀ 27-01-2014 gÀAzÀÄ ¨É½UÉÎ 10-00 UÀAmÉUÉ ¦üAiÀiÁ𢠧¸ÀªÀgÁd vÀAzÉ ºÀ£ÀĪÀÄAvÀ ªÀAiÀĸÀÄì 50 ªÀµÀð,eÁw £ÁAiÀÄPï G: MPÀÌ®ÄvÀ£À ¸Á: AiÀÄvÀUÀ¯ï,vÁ: ªÀiÁ£À« f:gÁAiÀÄZÀÆgÀÄ FvÀÀ£ÀÄ vÀ£Àß ªÀÄUÀ UÀÄgÀħ¸ÀªÀ FvÀ£ÉÆA¢UÉ vÀªÀÄä CtÚ£À ªÀÄ£É ºÀwÛgÀ, ºÉÆ® Rjâ ªÀiÁrzÀ «µÀAiÀÄzÀ°è vÀªÀÄä ºÉ¸ÀjUÉ ªÀiÁr¸À®Ä DgÉÆæ vÀªÀÄä ZÀAzÀæAiÀÄå£À£ÀÄß ¸À» ªÀiÁqÀ®Ä PÉüÀ®Ä ºÉÆÃzÁUÀ, CzÀÄ ºÉÆ® ºÉÃUÉ ¤£Àß ºÉ¸ÀjUÉ ªÀiÁr¹PÉƼÀÄîwÃj £ÁªÀÅ £ÉÆÃqÀÄvÉêÉCAvÀDgÉÆævÀgÁzÀ1]ZÀAzÀæAiÀÄåvÀAzɺÀ£ÀĪÀÄAvÀ2]¸ÁªÀÄ°AUÀvÀAzÉZÀAzÀæAiÀÄå 3] UÀAUÀªÀÄä UÀAqÀ ZÀAzÀæAiÀÄå J®ègÀÆ eÁ:£ÁAiÀÄPÀ ,¸Á:AiÀÄvÀUÀ¯ï EªÀgÀÄUÀ¼ÀÄ ¦üAiÀiÁð¢zÁgÀgÀ ¸ÀAUÀqÀ dUÀ¼À vÉUÀzÀÄ CªÁZÀå±À§ÝUÀ½AzÀ ¨ÉÊzÁr PÉÊUÀ½AzÀ ºÉÆqÉ §qÉ ªÀiÁrzÀÄÝ C®èzÉà ©lè PÀnÖUɬÄAzÀ ºÉÆqÀzÀÄ zÀÄSÁ:¥ÁvÀUÉƽ¹zÀ£ÀÄ. DUÀ ¦üAiÀiÁð¢AiÀÄ ªÀÄUÀ UÀÄgÀħ¸ÀªÀ FvÀ£ÀÄ CqÀØ §AzÁUÀ DvÀ¤UÉ DgÉÆæ ¸ÁªÀÄ°AUÀ FvÀ£ÀÄ PÀ°è¤AzÀ §®UÀqÉ Q«AiÀÄ »AzÉ ºÉÆqÉzÀÄ gÀPÀÛUÁAiÀÄUÉƽ¹zÀÄÝ. ªÀÄvÀÄÛ ZÀAzÀæAiÀÄå£À ºÉAqÀw UÀAUÀªÀÄä FPÉAiÀÄ §AzÀÄ UÀÄgÀħ¸ÀªÀ¤UÀ PÀÆzÀ®Ä »rzÀÄ J¼ÉzÁr PÉÊUÀ½AzÀ ªÉÄÊPÉÊUɽUÉ ºÉÆqÉzÀ¼ÀÄ. £ÀAvÀgÀ J¯ÁègÀÄ PÀÆr fêÀzÀ ¨ÉzÀjPÉ ºÁQ ºÉÆÃVgÀÄvÁÛgÉ. CAvÀ PÉÆlÖ zÀÆj£À ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 10/2014 PÀ®A;323.324.504.506 ¸À»vÀ 34 L/¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆAqÉ£ÀÄ. EvÀgÉ L.¦.¹ ¥ÀæPÀgÀtUÀ¼À ªÀiÁ»w:- ದಿನಾಂಕ:-27-01-2014 ರಂದು ಸಂಜೆ 6.30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ. 235 ರವರು ಮಾನ್ಯ ನ್ಯಾಯಾಲಯದಿಂದ ಕಲಂ 506 ಸಹಿತ 34 ಐ.ಪಿ.ಸಿ. ನೇದ್ದನ್ನು ಪ್ರಕರಣ ದಾಖಲಾಯಿಸಿಕೊಂಡು ತನಿಖೆಯನ್ನು ಕೈಕೊಳ್ಳುವಂತೆ ಪರವಾನಿಗೆಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:-24.01.2014 ರಂದು ಬೆಳಿಗ್ಗೆ 6.45 ಗಂಟೆಗೆ ಆರೋಪಿತgÁzÀ 1) mÁqÁ eÉ.ºÉZï. ºÁf¨Á§Ä vÀAzÉ ºÀĸÉÃ£ï ¸Á¨ï, 2) mÁqÁ ºÁf¨Á§Ä vÀAzÉ C§Äݯï SÁzÀgï 3) eÉ.ºÉZï. ªÀÄ»§Æ§ vÀAzÉ eÉ,.ºÉZï. ºÀĸÉÃ£ï ¦ÃgÁ J¯ÁègÀÄ ¸Á|| ¦AeÁgï ªÁr ¨ÉæøÀÛªÁgÀ ¥ÉÃmÉ gÁAiÀÄZÀÆgÀÄ gÀªÀgÀÄ ಫಿರ್ಯಾದಿ SÁeÁªÀ° vÀAzÉ eÉ.ºÉ. ¦üÃgÁ ªÀAiÀÄ: 30 ªÀµÀð, eÁw: ªÀÄĹèA G: PÉç¯ï D¥ÀgÉÃlgï, ¸Á|| ªÀÄ£É £ÀA. 11-7-113 ¦AeÁgï ªÁr ¨ÉæøÀÛªÁgÀ ¥ÉÃmÉ gÁAiÀÄZÀÆgÀÄ gÀªÀgÀ ಮನೆಯ ಮುಂದೆ ಬಂದು ಈ ಮೊದಲು ದಾಖಲು ಮಾಡಿಸಿದ ಪ್ರಕರಣವನ್ನು ಹಿಂಪಡೆಯುವಂತೆ ಪೀಡಿಸಿ ಮತ್ತು ನೀನು ಮಾಡುತ್ತಿರುವ ಕೇಬಲ್ ವ್ಯವಹಾರವನ್ನು ಸಹ ನಡೆಯಲು ಬಿಡುವದಿಲ್ಲ. ನಿನ್ನ ಅಣ್ಣ ಕೂಡಾ ನಮ್ಮ ಜೊತೆ ಇರುತ್ತಾನೆ ಮತ್ತು ನಿನಗೆ ಹಲವಾರು ರೀತಿಯಲ್ಲಿ ತೊಂದರೆ ಕೊಡುತ್ತೇವೆ ಹಾಗೂ ನೀನು ಕೇಸನ್ನು ವಾಪಸ್ ಪಡೆಯಲಿಲ್ಲವೆಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಕೊಲೆ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ. 29/2014 ಕಲಂ 506 ಸಹಿತ 34 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.01.2014 gÀAzÀÄ 89 ¥ÀæÀææPÀgÀtUÀ¼À£ÀÄß ¥ÀvÉÛ ªÀiÁr 13,800 /- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ಜೆಎನ್ ಯು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ನಡೆದ ಭೀಕರ ಹಲ್ಲೆಯನ್ನು ಖಂಡಿಸಿ ವಿಶ್ವದಾದ್ಯಂತದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ ಮೂಲಕ ಜೆಎನ್ ಯು ಪ್ರಕರಣ ವಿಶ್ವದೆಲ್ಲೆಡೆ ಪ್ರತಿಧ್ವನಿಸತೊಡಗಿದೆ. ಹೆಚ್ಚು ಓದಿದ ಸ್ಟೋರಿಗಳು ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ನಿಶ್ಚಿತ : ಅರವಿಂದ್‌ ಕೇಜ್ರಿವಾಲ್‌ ಗುಜರಾತ್‌; ಪತ್ನಿ ಪರ ಪ್ರಚಾರ ಮಾಡಿ ತೀವ್ರ ಟೀಕೆಗೆ ಗುರಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ ಜೆಎನ್ ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಮತ್ತು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಮತ್ತು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಹಾಗೂ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯಕ್ಕೆ ವಿಶ್ವದೆಲ್ಲೆಡೆಯ ವಿಶ್ವವಿದ್ಯಾಲಯಗಳು ಆಕ್ರೋಶ ವ್ಯಕ್ತಪಡಿಸಿವೆ. ಇಂತಹ ಹಲ್ಲೆಗಳು ಮತ್ತು ದೌರ್ಜನ್ಯಗಳನ್ನು ನಡೆಸುವ ಮೂಲಕ ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸಿಎಎ-ಎನ್ಆರ್ ಸಿ ಅಥವಾ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಾರೆ. ಇದರಿಂದಾಗುವ ಅನ್ಯಾಯವನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ನ್ಯಾಯ ಕೇಳಲು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸುವಂತಹ ಪರಿ ಬರಬಾರದು. ಆದರೆ, ಸರ್ಕಾರ ಪೊಲೀಸರನ್ನು ಬಿಟ್ಟು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ವಿಶ್ವದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವರ್ಗ ಆಕ್ರೋಶ ವ್ಯಕ್ತಪಡಿಸಿದೆ. ಜೆಎನ್ ಯುನಲ್ಲಿ ಹಾಸ್ಟೆಲ್ ಶುಲ್ಕವನ್ನು ಹೆಚ್ಚಳ ಮಾಡಿದ್ದರಿಂದ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕಲು ಪೊಲೀಸರು ಮತ್ತು ವಿವಿಯ ಭದ್ರತಾ ಪಡೆಗಳು ಯತ್ನಿಸುತ್ತಿವೆ. ಆದರೆ, ಇದಕ್ಕೆ ಜಗ್ಗದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿ ಸಮೂಹದೊಂದಿಗೆ ಮಾತುಕತೆಗೆ ಮುಂದಾಗುತ್ತಿಲ್ಲ. ಹೀಗಾಗಿ ಕಳೆದ ಎರಡು ತಿಂಗಳಲ್ಲಿ ವಿಶ್ವವಿದ್ಯಾಲಯ ರಣಾಂಗಣವಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳ ಹೋರಾಟದ ಕಸುವು ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳಿಲ್ಲ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸರ್ಕಾರದ ಹಠಮಾರಿತನ. ಯುಕೆಯಲ್ಲಿ ಲಂಡನ್ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ಜೋರಾಗಿ ನಡೆದಿವೆ. ದೇಶದ ಜನತೆ ಪೌರತ್ವ ಕಾನೂನು ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ವಿರೋಧಿಸಿಯಾಗಿದೆ. ಆದಾಗ್ಯೂ ಸರ್ಕಾರ ಈ ಬಗ್ಗೆ ಕಠಿಣ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಇನ್ನು ಜೆಎನ್ ಯು, ಜಾಮಿಯಾ ಮತ್ತು ಎಎಂಯುಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯವಾಗಿದೆ. ಮೊದಲು ವಿದ್ಯಾರ್ಥಿಗಳು, ನಂತರ ಶಿಕ್ಷಕರು, ನಂತರ ವೈದ್ಯರು, ನಂತರ ಪುಸ್ತಕಗಳು ಎಂದು ಸಾರುವ ಪ್ಲೇಕಾರ್ಡ್ ಹಿಡಿದ ಪ್ರತಿಭಟನಾಕಾರರು ಭಾರತೀಯ ವಿವಿಗಳ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಆಕ್ಸ್ ಫರ್ಡ್ ನ 74 ಸ್ಕಾಲರ್ ಗಳು ಮುಸ್ಲಿಂ ವಿರೋಧಿಯಾಗಿರುವ ಸಿಎಎಯನ್ನು ವಾಪಸ್ ಪಡೆಯಬೇಕು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದಕ್ಕೆ ದನಿಗೂಡಿಸಿರುವ ಅಲ್ಲಿವ ವಿದ್ಯಾರ್ಥಿ ಸಮೂಹ, ಭಾರತೀಯ ವಿವಿಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಅಮಾನುಷ ಹಲ್ಲೆ ಅಕ್ಷಮ್ಯ. ಇಂತಹ ಘಟನೆಗಳ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ. ಅಮೇರಿಕಾದಲ್ಲಿಯೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ನ್ಯೂಯಾರ್ಕ್, ಲಾಸ್ ಏಂಜಲೀಸ್, ಬಾಲ್ಟಿಮೋರ್, ವಾಷಿಂಗ್ಟನ್ ಮತ್ತು ಫಿಲಿಡೆಲ್ಫಿಯಾದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮೂಹ ಪ್ರತಿಭಟನೆ ನಡೆಸಿ ಭಾರತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ನ್ಯೂಯಾರ್ಕ್ ನಲ್ಲಿ ಪ್ರತಿಭಟನಾಕಾರರು ‘New York Stands With JNU’ ಎಂಬ ಘೋಷಣೆಯೊಂದಿಗೆ ಜೆಎನ್ ಯು ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ. ಜನರ ವಿರೋಧದ ನಡುವೆಯೂ ಸಿಎಎ, ಎನ್ಆರ್ ಸಿಯನ್ನು ಬಲವಂತವಾಗಿ ಜಾರಿಗೆ ತರುತ್ತಿರುವ ಮೋದಿ-ಶಾಗೆ ಧಿಕ್ಕಾರ, ಸಂಘಿ ಹಿಂಸಾಚಾರಕ್ಕೆ ಧಿಕ್ಕಾರ ಇದರಿಂದ ಆಜಾದಿ ಬೇಕು ಎಂಬೆಲ್ಲಾ ಘೋಷಣೆಗಳನ್ನು ಕೂಗತ್ತಾ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಸರ್ಕಾರದ ದುರಾಡಳಿತದ ವಿರುದ್ಧ ದ್ವನಿ ಎತ್ತಿರುವ ಭಾರತೀಯ ವಿದ್ಯಾರ್ಥಿ ಸಮೂಹದೊಂದಿಗೆ ನಾವಿದ್ದೇವೆ ಎಂದು ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.
ಕಷ್ಟಗಳು ಸದಾ ಬರುವುದು ಸಾಮಾನ್ಯ. ಈ ಸಂಕಷ್ಟಕ್ಕೆ ಹೆದರದೆ ಮುಂದೆ ಸಾಗುವುದೇ ಜೀವನ. ಇಂತಹ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಲು ಜ್ಯೋತಿಶ್ಯವು ಸಹಾಯವನ್ನು ಮಾಡುತ್ತದೆ. ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774. ಮೇಷ ರಾಶಿ: ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ಹಲವು ಬಾರಿ ಚೆನ್ನಾಗಿ ಯೋಚನೆ ಮಾಡಿ ತೆಗೆದುಕೊಳ್ಳಿ. ಇಂದಿನ ತಪ್ಪು ನಿರ್ಧಾರ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ತಾಯಿಯ ಕೃಪೆಯಿಂದ ನಿಮಗೆ ಇಂದು ಹಣವು ಹರಿದು ಬರುತ್ತದೆ. ಅದೃಷ್ಟ ಸಂಖ್ಯೆ 6. ವೃಷಭ ರಾಶಿ: ನಿಮ್ಮ ವೈವಾಹಿಕ ಜೀವನದ ಕುರಿತಾಗಿ ಆಸಕ್ತಿಯನ್ನು ಹೊಂದುವುದು ಅವಶ್ಯವಾಗಿದೆ. ವ್ಯಾಪಾರಸ್ತರಿಗೆ ಒಳ್ಳೆಯ ದಿನವಾಗಿದೆ. ಕಾರ್ಯ ಸಾಧನೆಗಾಗಿ ತಿರುಗಾಟದ ಸಂಭವ. ಅದೃಷ್ಟ ಸಂಖ್ಯೆ 37. ಮಿಥುನ ರಾಶಿ: ಹಣಕಾಸಿನ ವಿಚಾರಕ್ಕೆ ಯಾವುದೇ ಚಿಂತೆ ಅಗತ್ಯವಿಲ್ಲ, ಇಂದು ನಿಮಗೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯವಾಗುವುದು. ಇದರಿಂದ ನೀವು ಸಂತೋಷಗೊಳ್ಳುವಿರಿ. ಅದೃಷ್ಟ ಸಂಖ್ಯೆ 3. ಕಟಕ ರಾಶಿ: ಆರ್ಥಿಕ ವಿಚಾರವಾಗಿ ನಿಮಗೆ ಮಿಶ್ರ ಫಲವು ಲಭಿಸಲಿದೆ. ಆರೋಗ್ಯದಲ್ಲಿ ತೊಂದರೆಯಾಗುವ ಸಂಭವವಿದೆ. ಹಿರಿಯರಿಂದ ಅನುಭವವನ್ನು ಮತ್ತು ಅವರ ಬೆಂಬಲದ ಅವಶ್ಯಕತೆಯೂ ನಿಮಗಿದೆ, ಅವಶ್ಯವಾಗಿ ಪಡೆಯಿರಿ. ಅದೃಷ್ಟ ಸಂಖ್ಯೆ 6. ಸಿಂಹ ರಾಶಿ: ಆರೋಗ್ಯ ಸಮಸ್ಯೆ ಕಂಡುಬರಬಹುದು. ಆರ್ಥಿಕವಾಗಿ ಲಾಭ ಪಡೆಯುವ ಸಂಭವವಿದೆ. ಗುರೂಜಿಯವರ ಆಶೀರ್ವಾದ ಪಡೆಯಿರಿ. ಚಾಮುಂಡೇಶ್ವರಿಯನ್ನು ಭಕ್ತಿಯಿಂದ ಪೂಜಿಸಿ. ವ್ಯಾಪಾರಸ್ಥರು ಜಾಗರೂಕರಾಗಿರುವುದು ಅವಶ್ಯವಾಗಿದೆ. ಅದೃಷ್ಟ ಸಂಖ್ಯೆ 3. ಕನ್ಯಾ ರಾಶಿ: ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಉಂಟಾಗಲಿವೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಬರುವ ಸಾಧ್ಯತೆ. ಕುಟುಂಬವು ಸಂತೋಷದಿಂದ ಇರುತ್ತದೆ. ಅದೃಷ್ಟ ಸಂಖ್ಯೆ2. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774. ತುಲಾ ರಾಶಿ: ಇಂದು ನೀವು ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಬಹಳ ದಿನಗಳ ನಂತರ ಮನಸ್ಸು ತುಂಬಾ ಸಂತೋಷದಿಂದ ಕೂಡಿರುತ್ತದೆ. ಅದೃಷ್ಟ ಸಂಖ್ಯೆ 4. ವೃಶ್ಚಿಕ ರಾಶಿ: ಇಂದು ಪ್ರೇಮಿಯೊಂದಿಗೆ ನಿಮ್ಮಿಷ್ಟದ ಸ್ಥಳಕ್ಕೆ ಹೋಗಿ ಬರುವಿರಿ. ಆರೋಗ್ಯ ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ 5. ಧನು ರಾಶಿ: ಕಚೇರಿಯಲ್ಲಿ ಹಲವಾರು ಅಡೆತಡೆ ಉಂಟಾಗಬಹುದು. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಆರೋಗ್ಯ ಸಾಮಾನ್ಯವಾಗಿರಲಿದೆ. ಅದೃಷ್ಟ ಸಂಖ್ಯೆ 2. ಮಕರ ರಾಶಿ: ಇಂದು ನಿಮಗೆ ಲಾಭವಾಗುವ ಸಾಧ್ಯತೆಗಳಿವೆ. ನಿಮ್ಮ ಹಿರಿಯರ ಕಡೆಗೆ ಗಮನಹರಿಸುವುದು ಬಹಳ ಅವಶ್ಯವಾಗಿದೆ. ಕುಟುಂಬದಿಂದ ಸಂಪೂರ್ಣ ಸಂಪೂರ್ಣ ಪ್ರೀತಿ ಸಿಗುತ್ತದೆ. ಅದೃಷ್ಟ ಸಂಖ್ಯೆ 2. ಕುಂಭ ರಾಶಿ: ಇಂದು ನೀವು ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ನೀವು ನಿರೀಕ್ಷಿಸಿದ ಕೆಲಸದಲ್ಲಿ ಜಾಗರುಕರಾಗಿರಿ. ಸಂಗಾತಿಯೊಂದಿಗೆ ವಿಶೇಷ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ 8. ಮೀನ ರಾಶಿ: ಕೆಲಸದಲ್ಲಿ ಉತ್ತಮ ದಿನವಾಗಿದೆ. ನಿಮ್ಮ ಕೆಲಸಗಳತ್ತ ಗಮನ ಹರಿಸುವುದು ಬಹಳ ಅವಶ್ಯವಾಗಿದೆ. ಕುಟುಂಬದತ್ತ ಹೆಚ್ಚಿನ ಗಮನ ಅವಶ್ಯ. ಅದೃಷ್ಟ ಸಂಖ್ಯೆ 7. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ನಿಮ್ಮ ಎಲ್ಲ ಸಮಸ್ಯೆಗೆ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಉಡುಪಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ ಬಗ್ಗೆ ದೇಶ ಮತ್ತು ವಿದೇಶಗಳ ಕೋಟ್ಯಾಂತರ ಜನರನ್ನು ತಲುಪಲು ಈ ಬಾರಿಯ ಪ್ರವಾಸೋದ್ಯಮ ದಿನಾಚಾರಣೆ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಬ್ಲಾಗರ್ಸ್ ಮೀಟ್ ಆಯೋಜಿಸುವ ಮೂಲಕ ವಿಶಿಷ್ಠ ಕಾರ್ಯಕ್ರಮ ರೂಪಿಸಲಾಗಿದೆ. Suvarna News First Published Sep 27, 2022, 8:03 PM IST ಉಡುಪಿ (ಸೆ.27): ಉಡುಪಿ ಜಿಲ್ಲೆ ಪ್ರವಾಸಿ ತಾಣಗಳಿಗೆ ಪ್ರಸಿದ್ದಿ, ಇಲ್ಲಿನ ಬೀಚ್ ಗಳು ಮತ್ತು ದೇವಾಲಯಗಳಿಗೆ ರಾಜ್ಯಾದ್ಯಂತ ಮತ್ತು ದೇಶದ ವಿವಿಧ ಭಾಗಗಳಿಗೆ ಪ್ರವಾಸಿಗರು ಅಗಮಿಸುತ್ತಿದ್ದಾರೆ, ಇಲ್ಲಿನ ಎಲ್ಲಾ ಪ್ರವಾಸಿ ತಾಣಗಳ ಬಗ್ಗೆ ದೇಶ ಮತ್ತು ವಿದೇಶಗಳ ಕೋಟ್ಯಾಂತರ ಜನರನ್ನು ತಲುಪಲು ಈ ಬಾರಿಯ ಪ್ರವಾಸೋದ್ಯಮ ದಿನಾಚಾರಣೆ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಬ್ಲಾಗರ್ಸ್ ಮೀಟ್ ಆಯೋಜಿಸುವ ಮೂಲಕ ವಿಶಿಷ್ಠ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಭರಾಟೆ ತೀವ್ರವಾಗಿದೆ, ಕ್ಷಣ ಮಾತ್ರದಲ್ಲಿ ಮಾಹಿತಿಗಳನ್ನು ತಲುಪಿಸುವಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ, ಇವುಗಳನ್ನು ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ , ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರಸಿದ್ದ ಪ್ರವಾಸಿ ಬ್ಲಾಗರ್ ಗಳನ್ನು ಜಿಲ್ಲೆಗೆ ಆಹ್ವಾನಿಸಿ, ಅವರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಈ ಬ್ಲಾಗರ್ ಮೀಟ್ ಕಾರ್ಯಕ್ರಮಕ್ಕೆ, ಗೋವಾದಿಂದ 4, ಹೈದ್ರಾಬಾದ್ ನಿಂದ 1, ಜಾರ್ಖಂಡ್ ನಿಂದ 1, ಬೆಂಗಳೂರಿನಿಂದ 3, ಮಂಗಳೂರು 3 ಮತ್ತು ಮಥುರಾದಿಂದ 1 ಬ್ಲಾಗರ್ ಗಳು ಆಗಮಿಸಿದ್ದಾರೆ. ಈ ಎಲ್ಲಾ ಬ್ಲಾಗರ್ ಗಳು ತಮ್ಮ ಬ್ಲಾಗ್ ಗಳಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವದಾದ್ಯಂತ ಪ್ರಚುರಪಡಿಸಲಿದ್ದಾರೆ. ಈ ಎಲ್ಲಾ ಬ್ಲಾಗರ್ ಗಳು ಒಟ್ಟು 8 ಲಕ್ಷಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು, ಇದುವರೆಗೆ ತಾವು ಬರೆದ ಲೇಖನಗಳಿಗೆ 3 ಕೋಟಿಗೂ ಅಧಿಕ ವ್ಯೂಸ್ ಗಳ ದಾಖಲೆ ಹೊಂದಿದ್ದಾರೆ, ಇವರುಗಳನ್ನು 2 ದಿನಗಳ ಕಾಲ ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಕರೆದೊಯ್ದು ಪ್ರವಾಸಿ ತಾಣಗಳ ವೀಕ್ಷಣೆ, ಮಾಹಿತಿ, ಅಲ್ಲಿನ ಸೌಲಭ್ಯಗಳು, ವಿಶೇಷತೆಗಳ ಕುರಿತ ಸಂಪೂರ್ಣ ಚಿತ್ರಣದ ಮಾಹಿತಿಯನ್ನು ನೀಡಲಿದ್ದು, ಈ ಬ್ಲಾಗರ್ ಗಳು ತಮ್ಮ ಬ್ಲಾಗ್ ಗಳಲ್ಲಿ ಈ ಪ್ರವಾಸಿ ತಾಣಗಳ ಬಗ್ಗೆ ವಿಶೇಷ ಲೇಖನಗಳನ್ನು ಬರೆಯಲಿದ್ದಾರೆ. ಪೂರಕವಾಗಿ ವೀಡಿಯೋಗಳು, ಪೋಟೋಗಳನ್ನು ಎಲ್ಲಾ ರೀತಿಯ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ದೇಶ ಮತ್ತು ವಿದೇಶಗಳ ಕೋಟ್ಯಾಂತರ ಜನರಿಗೆ ತಿಳಿಸಲಿದ್ದಾರೆ. ಈ ಬ್ಲಾಗರ್ ಗಳಲ್ಲಿ ಆರ್.ಜೆ ಗಳು ಮತ್ತು ಯು ಟ್ಯೂಬ್ ಗಳ ಅಡ್ಮಿನ್ ಗಳೂ ಕೂಡಾ ಇದ್ದಾರೆ. ಈ ಬ್ಲಾಗರ್ ಗಳು, ಉಡುಪಿ ಜಿಲ್ಲೆಯ ಮಲ್ಪೆ ಬೀಚ್ , ಸೀ ವಾಕ್, ಹೌಸ್ ಬೋಟ್, ಕಯಾಕಿಂಗ್ ಪ್ರದೇಶಗಳು, ಹಸ್ತಶಿಲ್ಪ ಗ್ರಾಮ, ಶ್ರೀ ಕೃಷ್ಣ ಮಠ, ಕಾಪು ಲೈಟ್ ಹೌಸ್, ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್, ಅತ್ತೂರು ಚರ್ಚ್, ಚರ್ತುಮುಖ ಬಸದಿ, ಕಾರ್ಕಳ ಗೊಮ್ಮಟ ಬೆಟ್ಟ, ಸೈಂಟ್ ಮೇರಿಸ್ ಐಲ್ಯಾಂಡ್, ವರಂಗ ಕೆರೆ ಬಸದಿ, ಸಾಲು ಮರದ ತಿಮ್ಮಕ ಟ್ರೀ ಪಾರ್ಕ್ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ 2 ದಿನಗಳ ಕಾಲ ಭೇಟಿ ನೀಡಲಿದ್ದಾರೆ. ತಾವು ಸಂಗ್ರಹಿಸಿದ ಪೊಟೋ, ವೀಡಿಯೋ ಮತ್ತು ವರದಿಯನ್ನು ದೇಶದ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ಗೆ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ಗೆ ಲಿಂಕ್ ಮಾಡುವ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸಲಿದ್ದಾರೆ. ಯಾವಾಗ ಓಪನ್ ಆಗುತ್ತೆ ಮಲ್ಪೆ ಬೀಚ್? ಎಂಜಾಯ್ ಮಾಡಲು ಪ್ರವಾಸಿಗರ ಕಾತರ ಸಾರ್ವಜನಿಕರಿಗೆ ಯಾವುದೇ ವಿಷಯಗಳು ಮತ್ತು ಯೋಜನೆಗಳ ಮಾಹಿತಿ ನೀಡುವಲ್ಲಿ , ಪ್ರಸ್ತುತ ಇರುವ ಮಾಧ್ಯಮಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳು ಕೂಡಾ ಪ್ರಚಾರ ನೀಡುವ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃಧಿಗೊಳಿಸಲು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬ್ಲಾಗರ್ಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಬಿಸುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ , ಅನುಮತಿಗಳನ್ನು ನೀಡುವಾಗ ಅಗತ್ಯವಿರುವ ನಿಯಮಗಳಲ್ಲಿ ಸರಳೀಕರಣ ಮತ್ತು ಅನ್‍ಲೈನ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಕೊಳ್ಳೆಗಾಲ,ಜು.12- ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತಾಲ್ಲೂಕಿನ ನದಿ ತೀರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುವಂತಾಗಿದ್ದು, ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದ ಜಮೀನುಗಳು ಪ್ರವಾಹ ದಿಂದ ಜಲಾವೃತವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ 4 ವರ್ಷಗಳಿಂದ ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಈ ಗ್ರಾಮಗಳ ಜನ ಈ ಭಾರಿಯು ಪ್ರವಾಹ ಭೀತಿ ಎದುರಿಸುವಂತಾಗಿದೆ. ಕೇರಳದ ಕರಾವಳಿ ತೀರದ ಜಿಲ್ಲಾಗಳಲ್ಲಿ ವರುಣ ನಿರಂತರವಾಗಿ ಆರ್ಭಟಿಸುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ನಿರಂತರವಾಗಿ […] ಬಿಸಿಯೂಟ ಸೇವಿಸಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ಹನೂರು,ಜ.11- ಮಧ್ಯಾಹ್ನದ ಬಿಸಿಯೂಟ ಸೇವಿಸಿ 70ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ಗೊಂಡಿರುವ ಘಟನೆ ವಡಕೆಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾನ ಜರುಗಿದೆ. ತಾಲ್ಲೂಕಿನ ವಡಕೆಹಳ್ಳ ಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನದ ಬಿಸಿಯೂಟ ತಯಾರಾಗಿದೆ. ಅಡಿಗೆ ಸಹಾಯಕರ ನಿರ್ಲಕ್ಷ್ಯದಿಂದ ಸಾಂಬಾರಿಗೆ ಹಲ್ಲಿ ಬಿದ್ದಿದ್ದು ಅದನ್ನು ಗಮನಿಸದೆ ಮಕ್ಕಳಿಗೆ ಊಟ ಬಡಿಸಲಾಗಿತ್ತು, ಇದನ್ನು ಸೇವಿಸಿದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದಾರೆ. ಬಳಿಕ ಮಕ್ಕಳು ವಾಂತಿ ಮಾಡಿ ಕೊಂಡು ನಿತ್ರಾಣ ಗೊಳ್ಳುತ್ತಿದ್ದಂತೆ ಮಕ್ಕಳು ಮತ್ತು ಪೋಷಕರು ಸಾಂಬಾರಿನ ಪಾತ್ರೆ ಪರಿಶೀಲಿಸಿದಾಗ ಹಲ್ಲಿ […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಈಶಾನ್ಯ ರಾಜ್ಯ ಮಣಿಪುರದ ನೋನೆ ಎಂಬಲ್ಲಿ ನಡೆದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 9 ಮಂದಿಯನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮಣ್ಣಿನೊಳಗೆ ಎಷ್ಟು ಮಂದಿ ಸಿಲುಕಿದ್ದಾರೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಗ್ರಾಮಸ್ಥರು, ಸೇನೆ ಮತ್ತು ರೈಲ್ವೆ ಸಿಬ್ಬಂದಿ, ಕಾರ್ಮಿಕರು ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗೌಡ್ರು ಕುಟುಂಬವನ್ನು ಟೀಕಿಸಬೇಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ವೈಯಕ್ತಿಕವಾಗಿ ಟೀಕಿಸಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಕುಟುಂಬವನ್ನು ವೈಯಕ್ತಿಕವಾಗಿ ಟೀಕಿಸಿದ್ದರಿಂದಲೇ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಎಐಸಿಸಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗೌಡರ ಕುಟುಂಬಸ್ಥರು ವೈಯಕ್ತಿಕ ಹೇಳಿಕೆ ನೀಡಿದರೂ ಒಕ್ಕಲಿಗ ನಾಯಕರಿಂದಲೇ ಹೇಳಿಕೆ ಕೊಡಿಸಿ. ನೀವು ಟಾರ್ಗೆಟ್ ಮಾಡುವುದರಿಂದ ಪಕ್ಷಕ್ಕೆ ಲಾಭವಿಲ್ಲ ಎಂದು ಮನದಟ್ಟು ಮಾಡಿದ್ದಾರೆ. ಮೂರೇ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ದೇಶದಲ್ಲಿ ಕಾಂಗ್ರೆಸ್ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅಧಿಕಾರ ಕಳೆದುಕೊಂಡು ಜನರ ಮನಸ್ಸಿನಿಂದ ದೂರವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ ಕೇವಲ ಮೂರಕ್ಕೆ ಇಳಿದಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರ ನಡೆಸುತ್ತಿದೆ. ಜಾರ್ಖಂಡ್‌ನಲ್ಲಿ ಮೈತ್ರಿ ಸರ್ಕಾರದಲ್ಲಿ ಭಾಗಿಯಾಗಿದೆ. ದೇಶದ ಹಲವು ಕಡೆ ಕಾಂಗ್ರೆಸ್ ವಿರೋಧ ಪಕ್ಷವಾಗಿಯೂ ಉಳಿದಿಲ್ಲ. ಇದು ಹೈಕಮಾಂಡ್ ಗೆ ಆತಂಕವನ್ನು ಉಂಟುಮಾಡಿದೆ. ಟೈಲರ್ ಶಿರಚ್ಛೇದನ ಸಣ್ಣ ವಿಷಯ ಉದಯ್‌ಪುರದಲ್ಲಿ ನಡೆದ ಟೈಲರ್ ಶಿರಚ್ಛೇದನ ಸಣ್ಣ ವಿಷಯ. ಇದರಲ್ಲಿ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿ, ಈ ರೀತಿಯ ಘಟನೆಗಳು ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಏಕೆ ನಡೆಯುತ್ತವೆ? ಎಂದು ಪ್ರಶ್ನಿಸಿರುವ ಅವರು, ಇಂತಹ ಏನಾದರೂ ಸಣ್ಣ ಘಟನೆ ಸಂಭವಿಸಿದರೂ ಬಿಜೆಪಿ ಪಾಕಿಸ್ತಾನದ ಕೈವಾಡವನ್ನು ಹುಡುಕಲು ಹೋಗುತ್ತದೆ ಎಂದು ಕಿಡಿಕಾರಿದ್ದಾರೆ. ಸಿದ್ದು-ಡಿಕೆಶಿಗೆ ಹೆಚ್ಚಾಯ್ತು ಟೆನ್ಷನ್ 2023ರ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಸಿಎಂ ಅಭ್ಯರ್ಥಿ ಘೋಷಿಸಬೇಕೆನ್ನುವ ಬೇಡಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್, ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಆದರೆ, ಈ ಬೇಡಿಕೆಗೆ ಹೈಕಮಾಂಡ್ ಎಳ್ಳುನೀರು ಬಿಟ್ಟಿದೆ. ಪಂಜಾಬ್‌ನಲ್ಲಿ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಘೋಷಣೆಯಿಂದ ಆದ ಎಡವಟ್ಟು, ಕರ್ನಾಟಕದಲ್ಲೂ ಆಗಬಾರದು ಎನ್ನುವುದು ಕೈ ವರಿಷ್ಠರ ವಾದ. ಆದರೆ, ಹೈಕಮಾಂಡ್‌ನ ಈ ನಿರ್ಧಾರ, ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ದೊಡ್ಡ ತಲೆನೋವು ತಂದಿರುವುದು ಸುಳ್ಳಲ್ಲ. ಶಿವಸೇನೆಯಲ್ಲಿ ಇನ್ಮುಂದೆ ಶಿಂಧೆ ಪರ್ವ 1966 ಜೂನ್ 19 ರಲ್ಲಿ ಬಾಳಾ ಸಾಹೇಬ್ ಠಾಕ್ರೆ, ಶಿವಸೇನಾ ಪಕ್ಷ ಆರಂಭಿಸಿದರು. ಕಾಲನಂತರದಲ್ಲಿ ಶಿವಸೇನಾ ಮಹಾರಾಷ್ಟ್ರದ ಬಲಿಷ್ಠ ಪಕ್ಷವಾಗಿ ಬೆಳೆಯಿತು. ಇಡೀ ಪಕ್ಷಕ್ಕೆ ಠಾಕ್ರೆ ಕುಟುಂಬವೇ ಕೇಂದ್ರವಾಗಿತ್ತು. ಆದರೀಗ ಸಸತ 56 ವರ್ಷಗಳ ನಂತರ ಶಿವಸೇನೆಯಲ್ಲಿ ಠಾಕ್ರೆ ಕುಟುಂಬ ಬಿಟ್ಟು ಅನ್ಯ ನಾಯಕರು ಮುನ್ನಲೆಗೆ ಬಂದಿದ್ದಾರೆ. ಇನ್ಮುಂದೆ ಪಕ್ಷದಲ್ಲಿ ಏಕನಾಥ್ ಶಿಂಧೆ ಪರ್ವ ಶುರುವಾಗಲಿದ್ದು, ಇಡೀ ಪಕ್ಷಕ್ಕೆ ಅವರೇ ಕರ್ತೃ, ಕರ್ಮ, ಕ್ರಿಯ ಆಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಮಹಾ ಸಿಎಂ-ಡಿಸಿಎಂ ಮೋದಿ ಅಭಿನಂದನೆ ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ರೆಬೆಲ್ ಲೀಡರ್ ಏಕನಾಥ್ ಶಿಂಧೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿದ್ದಾರೆ. ಶಿಂಧೆ ತಳಮಟ್ಟದಿಂದ ಬಂದ ನಾಯಕರಾಗಿದ್ದರೂ ಅವರಿಗೆ ಶ್ರೀಮಂತವಾದ ರಾಜಕೀಯ ಅನುಭವವಿದೆ. ರಾಜ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರು ಶಕ್ತಿ ಮೀರಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ವೇಳೆ, ಡಿಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್ ಅವರನ್ನೂ ಪ್ರಧಾನಿ ಅಭಿನಂದಿಸಿದ್ದಾರೆ. ಇಂದೇ ಜಾರಿ, ಯಾಮಾರಿದ್ರೆ ದಂಡ ರಾಜ್ಯಾದ್ಯಂತ ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ಕೇಂದ್ರದ ಆದೇಶವನ್ನು ಇಂದಿನಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, 22 ಬಗೆಯ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ಮಾರಾಟ, ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಆದೇಶ ಉಲ್ಲಂಘಿಸಿದ ಉತ್ಪಾದಕರು, ಚಿಲ್ಲರೆ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ಗ್ರಾಹಕರಿಗೆ 200ರಿಂದ 20,000 ದಂಡ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ವೃಕ್ಷ ಮಾತೆಗೆ ಸಚಿವರ ಸ್ಥಾನಮಾನ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಸಚಿವರು ಹೊಂದಿರಬಹುದಾದ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ತಿಮ್ಮಕ್ಕ ಅವರ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡುವ ಜೊತೆಗೆ ಸಚಿವರ ಸ್ಥಾನಮಾನ ಕಲ್ಪಿಸಲಾಗುತ್ತದೆ. ತಿಮ್ಮಕ್ಕ ಅವರು ಪರಿಸರ ಜಾಗೃತಿಗೆ ಹೊರರಾಜ್ಯಕ್ಕೆ ತೆರಳಿದರೆ, ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಏಡಿಯ ಸೊಲೂಶನ್ಸ್ ಎಂಬ ಹೆಸರಿನ ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ನವಂಬರ್ ೨೨, ೨೦೦೫ ರಂದು ರಾಜ್ಯೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ಕನ್ನಡಕ್ಕೆ ಕೊಡುಗೆ ಏನಿಲ್ಲ ಎಂಬ ಕೂಗು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ರೀತಿಯ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕೆಲಸ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಗ್ಗದ ಭಟ್ಟರೆಂದೇ ಖ್ಯಾತಿ ಪಡೆದ ಡಾ. ಲಕ್ಷ್ಮೀನಾರಾಯಣ ಭಟ್ಟರು, ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕಾರದ ಶ್ರೀ ದು. ಗು. ಲಕ್ಷ್ಮಣ ಮತ್ತು ಕನ್ನಡದ ಪ್ರಪ್ರಥಮ ಅಂತರಜಾಲ ಪತ್ರಿಕೆ ವಿಶ್ವ ಕನ್ನಡದ ಸಂಪಾದಕರಾದ ಡಾ. ಯು. ಬಿ. ಪವನಜರು ಭಾಗವಹಿಸಿದ್ದರು. ವಿಜಯಲಕ್ಷ್ಮಿಯವರ ಪ್ರಾರ್ಥನೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಕಂಪೆನಿಯ ಕನ್ನಡ ಉದ್ಯೋಗಿಗಳು ವೃಂದಗಾನದಲ್ಲಿ ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡುತ್ತಿದ್ದಂತೆ ಮುಖ್ಯ ಅತಿಥಿಗಳು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿವ ಮೂರ್ತಿ ಅವರು ತಮ್ಮ ಕಂಪೆನಿಯ ಬಗ್ಗೆ ಚುಟುಕಾಗಿ ಕನ್ನಡದಲ್ಲಿ ಮಾಹಿತಿ ನೀಡಿದರು. ಕಂಪೆನಿಯ ಅಧ್ಯಕ್ಷರಾದ ಆನಂದ ಸುದರ್ಶನ ಅವರು ಮಾತನಾಡಿ “ಇತ್ತೀಚೆಗೆ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಬಗ್ಗೆ ಸರಿಯಾದ ಮಾಹಿತಿ ಜನರಲ್ಲಿ ಇಲ್ಲದೆ ಕೆಲವರು ಐಟಿ ಕಂಪೆನಿಗಳ ವಿರುದ್ಧ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಇದು ಬದಲಾವಣೆಯಾಗಬೇಕಾದರೆ ಐಟಿಯಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಕೆಲವು ಸಮಾಜ ಸೇವೆಯ ಕೆಲಸಗಳನ್ನೂ ಮಾಡಬೇಕು ಮಾತ್ರವಲ್ಲ ಬಹುಮುಖ್ಯವಾಗಿ ಐಟಿ ಬಗ್ಗೆ ಜನರಿಗೆ ಮಾಹಿತಿ ನೀಡಲು ಕನ್ನಡದಲ್ಲಿ ಲೇಖನಗಳನ್ನು ಬರೆಯಬೇಕು” ಎಂದು ಹೇಳಿದರು. ಡಾ. ಲಕ್ಷ್ಮೀನಾರಾಯಣ ಭಟ್ಟರು ಕವಿ ಡಿವಿಜಿ, ಅವರ ಮಂಕುತಿಮ್ಮನ ಕಗ್ಗ ಮತ್ತು ಜೀವನ ಧರ್ಮಯೋಗ, ಕೆ. ಎಸ್. ನರಸಿಂಹಸ್ವಾಮಿ, ಜಿ. ಪಿ. ರಾಜರತ್ನಂ ಅವರ ಎಂಡ್ಕುಡುಕ ರತ್ನನ ಹಾಡು, ಹೀಗೆ ಕನ್ನಡ ಕವಿಗಳ ವಾಣಿಗಳನ್ನು ಮತ್ತೊಮ್ಮೆ ನೆನಪು ಮಾಡಿಸಿದರು. ಕನ್ನಡ ಪ್ರೇಮವೆಂದರೆ ಇತರೆ ಭಾಷೆಗಳನ್ನು ದ್ವೇಷಿಸುವುದಲ್ಲ ಎಂಬುದನ್ನು ಅವರು ಒತ್ತಿ ಹೇಳಿದರು. ಇನ್ನು ಒಂದು ವರ್ಷದಲ್ಲಿ ಖಂಡಿತವಾಗಿ ಏಡಿಯ ಕಂಪೆನಿಯ ಉದ್ಯೋಗಿಗಳಿಂದ ಮಾಹಿತಿ ತಂತ್ರಜ್ಞಾನದ ಬಗ್ಗೆ ಕನಿಷ್ಠ ಒಂದು ಪುಸ್ತಕ ಮೂಡಿ ಬರಲಿ ಎಂದು ಅವರು ಹಾರೈಸಿದರು. ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಹಿರಿಯೂರು ಹಿರಿಯಣ್ಣಯ್ಯ ಅವರು ಕೂಡಲೆ ಆ ಬಗ್ಗೆ ಆಶ್ವಾಸನೆ ನೀಡಿದರು. ದು. ಗು. ಲಕ್ಷ್ಮಣ ಅವರು ಭಾರತೀಯತ್ವದ ಮಹತ್ವವನ್ನು ವಿವರಿಸಿದರು. ಕನ್ನಡಿಗರ ಮನೆಗಳಲ್ಲಿ ಹೇಗೆ ಅಪ್ಪ ಅಮ್ಮನ ಸ್ಥಾನವನ್ನು ಡ್ಯಾಡಿ ಮಮ್ಮಿಗಳು ಆಕ್ರಮಿಸಿವೆ, ಮಮ್ಮಿ ಎಂದರೆ ಹೆಣ ಎಂಬ ಅರ್ಥವೂ ಇದೆ ಎಂದು ಅವರು ವಿವರಿಸಿದರು. ಪ್ರಪಂಚವನ್ನೆಲ್ಲ ಕುಳಿತಲ್ಲೇ ಸರ್ಫ್ ಮಾಡುವಾಗ ಜೊತೆಯಲ್ಲೆ ಸ್ವಲ್ಪ ಅಂತರ್ಯಾಮಿಯಾಗಿಯೂ ವಿಹಾರ ನಡೆಸಿ ಅಂದರೆ ಸ್ವಲ್ಪ ಆತ್ಮ ವಿಮರ್ಶೆಯನ್ನೂ ಮಾಡಿಕೊಳ್ಳಿ ಎಂದು ಅವರು ಹಿತವಚನ ನುಡಿದರು. ದು. ಗು. ಲಕ್ಷ್ಮಣರ ಭಾಷಣದ ಪೂರ್ತಿ ಪಾಠ ಇಲ್ಲಿದೆ. ಡಾ. ಯು. ಬಿ. ಪವನಜ ಅವರು “ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ” ಎಂಬ ವಿಷಯವಾಗಿ ಪ್ರಾತ್ಯಕ್ಷಿಕೆ ಸಹಿತವಾಗಿ ವಿವರಿಸಿದರು. ಗಣಕಗಳಲ್ಲಿ ಕನ್ನಡ ಎಂದರೆ ಕೇವಲ ಬೆರಳಚ್ಚು ಮಾಡುವುದಲ್ಲ, ಇಂಗ್ಲೀಶಿನಲ್ಲಿ ಏನೆಲ್ಲ ಸಾದ್ಯವೋ ಅದೆಲ್ಲವೂ ಕನ್ನಡದಲ್ಲೂ ಸಾಧ್ಯ ಎಂದವರು ವಿವರಿಸಿದರು. ಹಣವಿರುವವರು ಕನ್ನಡ ಬಳಸಿದರೆ, ಕನ್ನಡದ ಬಳಕೆಯನ್ನು ಒತ್ತಾಯಿಸಿದರೆ ಇತರೆ ಜನರು ಅದರಲ್ಲೂ ಮುಖ್ಯವಾಗಿ ವ್ಯಾಪಾರಿಗಳು ಕೇಳಿಯೇ ಕೇಳುತ್ತಾರೆ. ಆದುದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಕನ್ನಡಿಗರು ಕನ್ನಡದ ಬಳಕೆಯನ್ನು ಜಾಸ್ತಿಯಾಗಿ ಮಾಡಬೇಕು ಮತ್ತು ಇತರರನ್ನು ಕನ್ನಡ ಬಳಸಲು ಒತ್ತಾಯಿಸಬೇಕು ಎಂದು ಅವರು ಕೇಳಿಕೊಂಡರು. ಕಂಪೆನಿಯ ಉದ್ಯೋಗಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಶುಭಾಷಣ ಸ್ಪರ್ಧೆ, ಕನ್ನಡ ಗೀತೆಗಳ ಗಾಯನ, ವೀಣಾ ವಾದನ ಇತ್ಯಾದಿಗಳ ನಂತರ ಹಿರಿಯೂರು ಹಿರಿಯಣ್ಣಯ್ಯ ಅವರು ವಂದನಾರ್ಪಣೆ ಸಲ್ಲಿಸಿದರು. Leave a Reply Name (required) Mail (will not be published) (required) Website aim-and-shoot Android DSLR NFC NLP Realme sfs SLR smartphone ಆಂಡ್ರೋಯಿಡ್ ಎಸ್‌ಎಲ್‌ಆರ‍್ ಏಮ್ ಆಂಡ್ ಶೂಟ್ ಐಪ್ಯಾಡ್ ಕನ್ನಡ ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಕನ್ನಡ ಲೋಗೋ ಕನ್ನಡ ಸಂಗೀತ ಕ್ಯಾಮರಾ ಕ್ರಿಯೇಟಿವ್ ಜನಪದ ಟ್ಯಾಬ್ಲೆಟ್ ಡಿಎಸ್‌ಎಲ್‌ಆರ‍್ ತಂತ್ರಾಂಶ ತಂತ್ರಾಂಶ ಸಲಹಾ ಸಮಿತಿ ನೋಕಿಯ 701 ಪರಿಚಯ ಫಾಂಟ್ ಬಿಎಸ್‌ಎನ್‌ಎಲ್ ಬ್ಲೂಟೂತ್ ಬ್ಲೂಟೂತ್ ಸ್ಟೀರಿಯೋ ಬ್ಲೂಟೂತ್ ಹೆಡ್‌ಸೆಟ್ ಮಾಹಿತಿ ತಂತ್ರಜ್ಞಾನ ಮಾಹಿತಿ ಸಾಹಿತ್ಯ ಯುನಿಕೋಡ್ ರಘು ದೀಕ್ಷಿತ್ ರಿಯಲ್‌ಮಿ ಲೆನ್ಸ್ ವಿಕಿಪೀಡಿಯ ವಿಜ್ಞಾನ ವಿಷಯ ಸಾಹಿತ್ಯ ಸಂದರ್ಶನ ಸಮೀಪ ಕ್ಷೇತ್ರ ಸಂವಹನ ಸಹಜ ಭಾಷಾ ಸಂಸ್ಕರಣೆ ಸ್ಮಾರ್ಟ್‌ಫೋನ್ ಹಾಸ್ಯ
Kannada News » National » India likely extend by three months its free food grains program says Report ಉಚಿತ ಆಹಾರ ಧಾನ್ಯಗಳ ವಿತರಣೆ ಯೋಜನೆ ಮೂರು ತಿಂಗಳಿಗೆ ವಿಸ್ತರಿಸುವ ಸಾಧ್ಯತೆ: ವರದಿ ಏಪ್ರಿಲ್ 2020ರಲ್ಲಿ ಆರಂಭವಾದ ಈ ಯೋಜನೆ ಕೋವಿಡ್ 19 ಲಾಕ್​​ಡೌನ್ ಹೊತ್ತಲ್ಲಿ ಬಡವರಿಗೆ ಸಹಾಯ ಮಾಡಿತ್ತು. ಈ ಯೋಜನೆ ಅಂಗವಾಗಿ ಪ್ರತೀ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಉಚಿತ ಧಾನ್ಯ ನೀಡುತ್ತದೆ. ಪ್ರಾತಿನಿಧಿಕ ಚಿತ್ರ TV9kannada Web Team | Edited By: Rashmi Kallakatta Sep 27, 2022 | 8:06 PM ಭಾರತ ಸರ್ಕಾರ ತನ್ನ ಉಚಿತ ಆಹಾರ ಧಾನ್ಯಗಳ ವಿತರಣೆ (food grains program) ಯೋಜನೆ ಮೂರು ತಿಂಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ಇದು ರಾಷ್ಟ್ರದ ಬಹುಪಾಲು ಜನಸಂಖ್ಯೆಯನ್ನು ತಲುಪಲಿದ್ದು ವಾರ್ಷಿಕವಾಗಿ 18 ಶತಕೋಟಿ ಡಾಲರ್​​ಗಿಂತ ಹೆಚ್ಚು ವೆಚ್ಚವಾಗುತ್ತದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಆಹಾರ ಸಚಿವಾಲಯವು ವಿಸ್ತರಣೆಯನ್ನು ಕೋರಿರುವುದರಿಂದ ಸರ್ಕಾರವು ಡಿಸೆಂಬರ್‌ವರೆಗೆ ಸುಮಾರು 800 ಮಿಲಿಯನ್ ಜನರಿಗೆ ಉಚಿತ ಅಕ್ಕಿ ಅಥವಾ ಗೋಧಿ ನೀಡುವುದನ್ನು ಮುಂದುವರಿಸಬಹುದು. ಈ ಯೋಜನೆ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳು ತಿಳಿಸಿವೆ. ರಾಷ್ಟ್ರದ ಹಣಕಾಸು ಸಚಿವಾಲಯದ ಅಸಮ್ಮತಿ ಹೊರತಾಗಿಯೂ ಆಹಾರ ಸಚಿವಾಲಯವು ಈ ಯೋಜನೆಯನ್ನು ಅನ್ನು ವಿಸ್ತರಿಸಲು ಒತ್ತಾಯಿಸುತ್ತದೆ ಎಂದು ಬ್ಲೂಮ್‌ಬರ್ಗ್ ಈ ಹಿಂದೆ ವರದಿ ಮಾಡಿದೆ. ಯೋಜನೆ ವಿಸ್ತರಿಸುವ ಪರ ವಹಿಸದ ಹಣಕಾಸು ಸಚಿವಾಲಯವು ಹಣಕಾಸಿನ ಒತ್ತಡ ಮತ್ತು ಜಾಗತಿಕವಾಗಿ ಬಿಗಿಯಾದ ಪೂರೈಕೆಗಳಿಂದ ನೀಡಲಾಗುವ ಧಾನ್ಯಗಳ ಪ್ರಮಾಣವನ್ನು ಕಡಿಮೆ ಮಾಡಲು ಸೂಚಿಸಿದೆ ಎಂದು ಮೂಲಗಳು ಹೇಳಿವೆ. ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು. ಏಪ್ರಿಲ್ 2020ರಲ್ಲಿ ಆರಂಭವಾದ ಈ ಯೋಜನೆ ಕೋವಿಡ್ 19 ಲಾಕ್​​ಡೌನ್ ಹೊತ್ತಲ್ಲಿ ಬಡವರಿಗೆ ಸಹಾಯ ಮಾಡಿತ್ತು. ಈ ಯೋಜನೆ ಅಂಗವಾಗಿ ಪ್ರತೀ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಉಚಿತ ಧಾನ್ಯ ನೀಡುತ್ತದೆ.ಅಲ್ಲಿಂದ ಇಲ್ಲಿಯವರಗೆ ಇದರ ವೆಚ್ಚ 44 ಬಿಲಿಯನ್ ಡಾಲರ್ ಆಗಿದ್ದು,ಸರ್ಕಾರದ ಮೇಲೆ ಹೊರೆಯಾಗಿದೆ. ಈ ಬಗ್ಗೆ ಆಹಾರ ಮತ್ತು ಹಣಕಾಸು ಸಚಿವಾಲಯಗಳ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅಕ್ಟೋಬರ್‌ನಿಂದ ಪ್ರಾರಂಭವಾಗುವ ಭಾರತದ ಹಬ್ಬದ ಋತುವಿನಲ್ಲಿ ಈ ಪ್ರಸ್ತಾಪವು ಆರ್ಥಿಕ ಚಟುವಟಿಕೆಗಳಲ್ಲಿ ಮುಖ್ಯವಾಗಿದ್ದು, ಕೆಲವು ರಾಜ್ಯಗಳಲ್ಲಿ ಚುನಾವಣೆಯೂ ನಡೆಯಲಿದೆ. ಈ ಯೋಜನೆ ಬಹಳ ಜನಪ್ರಿಯವಾಗಿದ್ದರೂ, ಇದು ಅಗ್ಗದ ಧಾನ್ಯಗಳ ಸಮೃದ್ಧ ಪೂರೈಕೆಯ ಅಗತ್ಯವನ್ನು ಹೆಚ್ಚಿಸುತ್ತದೆ. ಈ ವರ್ಷ, ಅನಿಯಮಿತ ಹವಾಮಾನದಿಂದಾಗಿ ಕೃಷಿಗೆ ಹಾನಿಯಾದ ಕಾರಣ ಭಾರತ ಗೋಧಿ ಮತ್ತು ಅಕ್ಕಿಯ ರಫ್ತುಗಳನ್ನು ನಿರ್ಬಂಧಿಸಬೇಕಾಗಿ ಬಂದಿತ್ತು. ಇದು ಆಹಾರದ ಬೆಲೆಗಳ ಏರಿಕೆಗೂ ಕಾರಣವಾಗಿದೆ.
ದಿನಾಂಕ 14-05-2021 ರಂದು 1730 ಗಂಟೆಗೆ ಫಿರ್ಯಾದಿ ಸಂಜುಕುಮಾರ ತಂದೆ ಶರಣಪ್ಪಾ ಕಪ್ಪಿಕೆರೆ ವಯ: 40 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹುಪಳಾ, ತಾ: ಭಾಲ್ಕಿ ರವರ ಮಗಳಾದ ಶ್ವೇತಾ ವಯ: 20 ವರ್ಷ ಇವಳು ಶೌಚಾಲಯಕ್ಕೆ ಹೋಗಿ ಬರತ್ತೆನೆಂದು ಹೇಳಿ ಮನೆಯಿಂದ ಹೊಗಿ ಮರಳಿ ಮನೆಗೆ ಬಂದಿರುವುದಿಲ್ಲ, ನಂತರ ಫಿರ್ಯಾದಿಯು ತನ್ನ ಹೆಂಡತಿ ಹಾಗೂ ಸಂಬಂಧಿಕರು ಕೂಡಿಕೊಂಡು ತಮ್ಮೂರಿನಲ್ಲಿ ಹುಡುಕಾಡಿದರು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ನಂತರ ತಮ್ಮ ಸಂಬಂಧಿಕರ ಗ್ರಾಮಗಳಿಗೆ ಮತ್ತು ಭಾಲ್ಕಿ, ಅಂಬೇಸಾಂವಿ, ಗಣೇಶಪೂರವಾಡಿ, ಅಳಂದಿ, ಹಲಬರ್ಗಾ, ಅಮದಾಬಾದ, ತೆಗಂಪೂರ ಹಾಗು ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ಹುಡುಕಾಡಲು ಮತ್ತು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಣೆ ಮಾಡಲು ಮಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ಅವಳು ಕಾಣೆಯಾಗಿರುತ್ತಾಳೆ, ಕಾಣೆಯಾದ ಮಗಳ ಚಹರೆ ಪಟ್ಟಿ 1) 5 ಫೀಟ್ 4 ಇಂಚು ಎತ್ತರ, ಗೊಧಿ ಮೈ ಬಣ್ಣ, ದುಂಡು ಮುಖ, ಧಾರಣ ಮೈಕಟ್ಟು, ಎರಡು ಗಲ್ಲದ ಮೆಲೆ ಕುಪ್ಪ ಮಚ್ಚಿಗಳು, ಬಲಗಣ್ಣಿನ ಹತ್ತಿರ ಕೆಳಗೆ ಹಳೆ ಗಾಯದ ಗುರುತು ಇರುತ್ತದೆ, 2) ಮನೆಯಿಂದ ಹೋಗುವಾಗ ಅವಳು ಗುಲಾಬಿ ಬಣ್ಣದ ಶಾರ್ಟ ಅಂಗಿ ಮತ್ತು ಕಪ್ಪು ಬಣ್ಣದ ಪ್ಲಾಜಾ ಪ್ಯಾಂಟ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹಳ್ಳಿಖೇಡ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 60/2021, ಕಲಂ. ಹುಡುಗ ಕಾಣೆ :- ಫಿರ್ಯಾದಿ ಜಾನಿಮೀಯಾ ತಂದೆ ಇಸ್ಮಾಯಿಲಸಾಬ ಮಚಕೂರಿ ವಯ: 60 ವರ್ಷ, ಜಾತಿ: ಮುಸ್ಲಿಂ, ಸಾ: ಶಕ್ಕರಗಂಜವಾಡಿ ರವರ ಮಗನಾದ ಮಗನಾದ ಹುಸೇನಸಾಬ ಇವನು ಈಗ 5-6 ವರ್ಷಗಳಿಂದ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥನಾಗಿರುತ್ತಾನೆ, ಆತನಿಗೆ ಆಸ್ಪತ್ರೆಗೆ ತೋರಿಸಿದರೂ ಸಹ ಕಡಿಮೆಯಾಗಿರುವುದಿಲ್ಲಾ, ಹುಸೇನಸಾಬ ಇವನು 2-3 ಬಾರಿ ಹೀಗೆ ಮನೆ ಬಿಟ್ಟು ಹೋಗಿದ್ದು, ನಂತರ 5-6 ದಿವಸಗಳಾದ ಮೇಲೆ ಪುನಃ ಮನೆಗೆ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 11-05-2021 ರಂದು ಮಗ ಹುಸೇನಸಾಬ ಇವನು ಮೂತ್ರವಿಸರ್ಜನೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದವನು ಇನ್ನೂ ಮನೆಗೆ ಬಂದಿರುವುದಿಲ್ಲಾ, ನಂತರ ದಿನಾಂಕ 12-05-2021 ರಂದು ಮಗ ಮನೆಗೆ ಬರದ ಕಾರಣ ಎಲ್ಲಿಗೆ ಹೋಗಿರಬಹುದು ಅಂತ ಮಗನನ್ನು ತಮ್ಮ ಮನೆಯ ಸುತ್ತಾಮುತ್ತಾ ಮತ್ತು ಶಕ್ಕರಗಂಜವಾಡಿ ಗ್ರಾಮದಲ್ಲಿ ಎಲ್ಲಾ ಕಡೆ ಹುಡುಕಾಡಲು ಮಗ ಎಲ್ಲಿಗೆ ಹೋಗಿರುತ್ತಾನೆ ಅಂತ ಗೊತ್ತಾಗಿರುವುದಿಲ್ಲಾ, ನಂತರ ತಮ್ಮ ಸಂಬಂಧಿಕರ ಮನೆಗಳಿಗೆ ಕರೆ ಮಾಡಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ತನ್ನ ಮಗನ ಬಗ್ಗೆ ತಮ್ಮ ಎಲ್ಲಾ ಸಂಬಂಧಿಕರಿಗೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹಾಗೂ ಮಸಿದಿ, ದರ್ಗಾಗಳಲ್ಲಿ ಎಲ್ಲಾ ಕಡೆ ಹುಡುಕಾಡಲು ಮಗನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ಆತನ ಚಹರೆ ಪಟ್ಟಿ 1) ಹುಸೇನಸಾಬ ತಂದೆ ಜಾನಿಮೀಯಾ ಮಚಕೂರಿ ವಯ: 29 ವರ್ಷ, ಜಾತಿ: ಮುಸ್ಲಿಂ, ಸಾ: ಶಕ್ಕರಗಂಜವಾಡಿ, 2) ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕೆಂಪು ಬಣ್ಣದ ಫುಲ್ಶರ್ಟ ಧರಿಸಿರುತ್ತಾನೆ, 3) ತೆಳ್ಳನೆಯ ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ನೇರವಾದ ಮೂಗು, ತಲೆಯ ಮೇಲೆ ಕಪ್ಪು ಕೂದಲು, ಎತ್ತರ 5’’6” ಇದ್ದು, 4) ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 21-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 43/2021, ಕಲಂ. 409, 418 ಐಪಿಸಿ :- ದಿನಾಂಕ 05-10-2015 ರಿಂದ ದಿನಾಂಕ 15-09-2018 ರವರೆಗೆ ಗಜ್ಜಾ ಕೋಟೇಶ ಅಸಿಸಟೆಂಟ ಮ್ಯಾನೆಂಜರ ಕಮಲನಗರ ಶಾಖೆಯಲ್ಲಿದ್ದಾಗ ಸತೀಷ ತಂದೆ ದಿಂಗಬರ ಎನ್ನುವವರ ಖಾತೆ ನಂ. 62034067771 ನೇದರಲ್ಲಿನ 2,47,000/- ರೂಪಾಯಿ ನೇದನ್ನು ಖಾತೆದಾರರ ಅನುಮತಿ ಇಲ್ಲದೇ ದಿನಾಂಕ 14-06-2018 ರಂದು ಮತ್ತು ದಿನಾಂಕ 15-06-2018 ರಂದು ನಂದಿನಿ ಗುಡಿಮೆಟ್ಟಾ ಎನ್ನುವವರಿಗೆ ಹಾಗು ಜಹಾಂಗೀರ ಇನ್ನುವವರಿಗೆ ಹಾಕಿದ್ದು ಇರುತ್ತದೆ, ಈ ವಿಚಾರವಾಗಿ ಸತೀಷ ತಂದೆ ದಿಗಂಬರ ಎನ್ನುವವರು ದೂರು ನಿಡಿದ್ದು ಇಲಾಖಾ ವಿಚಾರಣೆ ಮಾಡಿದಾಗ ಆರೋಪಿ ಗಜ್ಜಾ ಕೋಟೇಶ ಖಾತೆದಾರನ ಅನುಮತಿ ಇಲ್ಲದೇ 2,47,000/- ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿರುತ್ತಾನೆ, ನಂತರ ಬ್ಯಾಂಕ ಕಡೆಯಿಂದ ಸತಿಶ ತಂದೆ ದಿಗಂಬರ ರವರಿಗೆ ದಿನಾಂಕ 03-11-2020 ರಂದು ಹಣ ಹಿಂದುಗಿಸಿದ್ದು ಇರುತ್ತದೆ ಅಂತ ದಿನಾಂಕ 21-05-2021 ರಂದು ಫಿರ್ಯಾದಿ ಕಿರಣಕುಮಾರ ಬೋತ್ಲಾ ತಂದೆ ಭದ್ರಯ್ಯಾ ವಯ: 36 ವರ್ಷ, ಉ: ಬ್ರಾಂಚ ಮ್ಯಾನೆಂಜರ ಕಮಲನಗರ, ಸಾ: ಹೈದ್ರಾಬಾದ ಮಧುರಾನಗರ ಕಾಲೋನಿ ಅಪೋಜಿಟ್ ಜಿಎಸ್ಐ ಬುದ್ದಲಗುಡಾ ನೊಗೊಲ ರಂಗಾರಡ್ಡಿ, ರವರು ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 59/2021, ಕಲಂ. 379 ಐಪಿಸಿ :- ಫಿರ್ಯಾದಿ ನಾಸೀರ ತಂದೆ ಪಾಶ್ಯಾಮಿಯ್ಯಾ ಮೋಮಿನ ವಯ: 38 ವರ್ಷ, ಜಾತಿ: ಮುಸ್ಲಿಂ, ಸಾ: ಮೋಮಿನ ಗಲ್ಲಿ ರಾಜೇಶ್ವರ, ತಾ: ಬಸವಕಲ್ಯಾಣ ರವರು ತನ್ನ ಸೋದರ ಮಾವನಾದ ಶುಕುರಪಟೇಲ ತಂದೆ ಖಾಜಾಪಟೇಲ ರವರ ಹತ್ತಿರ ಲಾರಿ ನಂ. ಕೆಎ-56/4123 ನೇದನ್ನು 15 ಲಕ್ಷ ರೂಪಾಯಿಗೆ ಖರೀದಿ ಮಾಡಿ ಲಾರಿಯನ್ನು ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡಿರುವುದಿಲ್ಲ, ಈಗ 2-3 ತಿಂಗಳಿಂದ ಔರಂಗಾಬಾದ ಸಾಯಿಬಾಬಾ ಟ್ರಾನ್ಸಪೊರ್ಟನಲ್ಲಿ ಲಾರಿಗೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಿದ್ದು, ಹೀಗಿರುವಾಗ ದಿನಾಂಕ 19-05-2021 ರಂದು ಫಿರ್ಯಾದಿಗೆ ಔರಂಗಾಬಾದನ ಸಾಯಿಬಾಬಾ ಟ್ರಾನ್ಸಪೊರ್ಟದಿಂದ ಕರೆ ಮಾಡಿ ಮಹಾರಾಷ್ಟ್ರದ ಔರಂಗಾಬಾದ ಜಿಲ್ಲೆಯ ಕನ್ನಡ ಗ್ರಾಮದಿಂದ ಉಳ್ಳಾಗಡ್ಡಿ ಲೋಡ ಮಾಡಿಕೊಂಡು ರಾಜಮುಡ್ರಿಗೆ ಹೋಗುವುದು ಇದೆ ಅಂತಾ ತಿಳಿಸಿದಾಗ ಫಿರ್ಯಾದಿಯು ಸದರಿ ಲಾರಿಯನ್ನು ತೆಗೆದುಕೊಂಡು ಹೋಗಿ ಔರಂಗಾಬಾದ ಜಿಲ್ಲೆಯ ಕನ್ನಡ ಗ್ರಾಮದಲ್ಲಿ ಉಳ್ಳಾಗಡ್ಡಿ ಲೋಡ ಮಾಡಿಕೊಂಡು ಉಸ್ಮಾನಾಬಾದ ಮಾರ್ಗವಾಗಿ ಬರುವಾಗ ದಿನಾಂಕ 20-05-2021 ರಂದು ಉಮರ್ಗಾದ ಚೌರಸ್ತೆಯ ಹತ್ತಿರ ಉಳ್ಳಾಗಡ್ಡಿ ಲೋಡಿನ ಹಗ್ಗ ಲೂಜ ಆಗಿರುವುದರಿಂದ ವಾಹನ ನಿಲ್ಲಿಸಿ ಸದರಿ ಹಗ್ಗವನ್ನು ಸುಧಾರಿಸುತ್ತಿರುವಾಗ ಅಲ್ಲೇ ಪಕ್ಕದಲ್ಲಿ ನಿಂತ ಒಬ್ಬ ವ್ಯಕ್ತಿ ಬಂದು ಸಹಾಯ ಮಾಡಿದನು, ನಂತರ ಸದರಿ ವ್ಯಕ್ತಿ ನಾನು ನಿಮ್ಮ ಲಾರಿ ಮೇಲೆ ಬರುತ್ತೇನೆ, ನನಗೆ ಕೆಲಸಕ್ಕೆ ಇಟ್ಟುಕೊಳ್ಳಿ ಅಂತಾ ಅಂದಾಗ ಫಿರ್ಯಾದಿಯು ಆತನ ಹೆಸರು ವಿಚಾರಿಸಲು ಜೀವನ ತಂದೆ ಶ್ರಾವಣ ಬುಗ್ಗೆ ಸಾ: ಕಣ್ಣೂರ ಅಂತಾ ತಿಳಿಸಿದನು, ನಂತರ ಇಬ್ಬರು ಲಾರಿಯಲ್ಲಿ ಕುಳಿತುಕೊಂಡು ಬಂದು 1430 ಗಂಟೆ ಸುಮಾರಿಗೆ ಲಾರಿಯನ್ನು ಮೋಮಿನ ದಾಭಾದ ಹತ್ತಿರ ನಿಲ್ಲಿಸಿ ಫಿರ್ಯಾದಿಗೆ ಆತನಿಗೆ ಸ್ನಾನ ಮಾಡಿ ಬರುತ್ತೇನೆ ನೀನು ಧಾಬಾದಲ್ಲಿ ಕುಳಿತುಕೋ ಅಂತಾ ಅಂದಾಗ ಆತನು ಇಲ್ಲಾ ದಾಭಾದಲ್ಲಿ ಕೂಡಲು ಬಿಡುವುದಿಲ್ಲಾ, ನಾನು ಲಾರಿಯಲ್ಲಿಯೇ ಕುಳಿತುಕೊಳ್ಳುತ್ತೇನೆ ನೀವು ಮನೆಗೆ ಹೋಗಿ ಸ್ನಾನ ಮಾಡಿಕೊಂಡು ಬನ್ನಿ ಅಂದನು ಕೂಡಲೇ ಫಿರ್ಯಾದಿಯು ಮನೆಗೆ ಬಂದು ಸ್ನಾನ ಮಾಡಿಕೊಂಡು ಮರಳಿ 1830 ಗಂಟೆಗೆ ಹೋಗಿ ನೋಡಲು ಫಿರ್ಯಾದಿಯು ನಿಲ್ಲಿಸಿ ಬಂದ ಸದರಿ ಲಾರಿ ಮತ್ತು ಸದರಿ ಜೀವನ ಇತನು ಸಹ ಇರಲಿಲ್ಲಾ, ಆಗ ಫಿರ್ಯಾದಿಯು ದಾಭಾದಲ್ಲಿ ಕೆಲಸ ಮಾಡುತ್ತಿದ್ದ ಅಹೇಮದಸಾಬ ತಂದೆ ರಜಾಕಮಿಯ್ಯಾ ಮೋಮಿನ ಮತ್ತು ಇಜಾಜಮಿಯ್ಯಾ ತಂದೆ ಅಹೇಮದಸಾಬ ರವರಿಗೆ ವಿಚಾರಣೆ ಮಾಡಲು ಅವರು ತಿಳಿಸಿದ್ದೆನೆಂದರೆ ನೀವು ನಿಲ್ಲಿಸಿದ ಲಾರಿಯನ್ನು ನೀವು ಲಾರಿಯಲ್ಲಿ ಕೂಡಿಸಿ ಹೋದ ವ್ಯಕ್ತಿ ಯಾರಿಗೂ ಹೇಳದೆ ಕೇಳದೆ ಲಾರಿಯನ್ನು ತೆಗೆದುಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದರು, ಲಾರಿ ನಂ. ಕೆಎ-56/4123 ಅ.ಕಿ 12 ಲಕ್ಷ ರೂಪಾಯಿ ಬೆಲವುಳ್ಳದು ಮತ್ತು ಅದರಲ್ಲಿ ಲೋಡ ಮಾಡಿದ ಉಳ್ಳಾಗಡ್ಡಿ ಅ.ಕಿ 3 ಲಕ್ಷ ರೂಪಾಯಿ ಹೀಗೆ ಒಟ್ಟು 15 ಲಕ್ಷ ರೂಪಾಯಿ ಬೆಲೆಬಾಳುವ ಲಾರಿ ಮತ್ತು ಉಳ್ಳಾಗಡಿಯನ್ನು ಸದರಿ ಆರೋಪಿ ಜೀವನ ತಂದೆ ಶ್ರಾವಣ ಬುಗ್ಗೆ ಸಾ: ಕಣ್ಣೂರ ಇತನು ಕಳವು ಮಾಡಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-05-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ತುಮಕೂರು: ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ 75ನೇ ಜನ್ಮ ಜಯಂತಿಯಲ್ಲಿ ಭಾಗವಹಿಸಿದ್ದ 10 ಲಕ್ಷ ಕ್ಕೂ ಹೆಚ್ಚು ಜನರನ್ನು ನೋಡಿರುವ ಬಿಜೆಪಿಗೆ ನಿದ್ದೆ ಬರುತ್ತಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಆಣತಿಯಂತೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುವ ಕೆಲಸ ಮಾಡಲಾಗುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಜರಂಗದಳ ಹಾಗು ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಅಪಮಾನಿಸಿರುವುದನ್ನು ಖಂಡಿಸಿ ಇಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದವತಿಯಿಂದ ನಗರದ ಟೌನ್ಹಾಲ್ ವೃತ್ತದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ವಿರೋಧ ಪಕ್ಷದ ನಾಯಕ ಎಂಬುದು ಒಂದು ಸಾಂಮಿಧಾನಿಕ ಹುದ್ದೆ. ಇದರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದು ತರವಲ್ಲ. ಸಾರ್ವಕರ್ ಬಗ್ಗೆಯ ಸಿದ್ದರಾಮಯ್ಯ ಹೇಳಿಕೆ ಅರಗಿಸಿಕೊಳ್ಳಲು ಆಗದಿದ್ದರೆ ಸಾರ್ವಜನಿಕ ಚರ್ಚೆಗೆ ಬನ್ನಿ ಎಂದು ಬಿಜೆಪಿಯವರಿಗೆ ಬಹಿರಂಗ ಸವಾಲು ಹಾಕಿದರು. ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಮಳೆ ಹಾನಿಯ ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ಬಜರಂಗದಳ, ಬಿಜೆಪಿ ಕಾರ್ಯಕರ್ತರು ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನ ಮಾಡಿರುವುದು ಖಂಡನೀಯ. ಇದು ಸರ್ಕಾರ ಭದ್ರತಾ ಲೋಪ ಎಸಗಿರುವುದಕ್ಕೆ ಸ್ಪಷ್ಟವಾದ ಉದಾಹರಣೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಓಡಾಡುವಾಗ ಮೊಟ್ಟೆ ಎಸೆಯಲು ಬರುತ್ತದೆ. ಆದರೆ ಆ ರೀತಿಯ ಕೆಟ್ಟ ಕೆಲಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಕೈ ಹಾಕುವುದಿಲ್ಲ ಎಂದರು. ಮೊಟ್ಟೆಯ ಬದಲು, ಕಲ್ಲು ಅಥವಾ ಬಾಂಬ್ ಎಸೆದಿದ್ದರೆ ಏನು ಗತಿ? ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಈ ವೇಳೆ ಒತ್ತಾಯಿಸಿದರು. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಐದು ವರ್ಷಗಳ ಅಧಿಕಾರವಧಿ ಯಲ್ಲಿ ಇಲ್ಲದ ಸಾರ್ವಕರ್, ಈಗ ಉದ್ಬವಿಸಲು ಕಾರಣ ಎನು? ಸೋಲಿನ ಭೀತಿಯಲ್ಲಿರುವ ಬಿಜೆಪಿ ಹೇಗಾದರೂ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಮತಗಳಿಸುವ ತಂತ್ರಗಾರಿಕೆಯ ಭಾಗವಾಗಿ ಸಾರ್ವಕರ್ ಫೋಟೋ ಬಳಕೆ ಮಾಡುತ್ತಿದೆ. ಅಲ್ಲದೆ ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಂದ ನಾಥೂರಾಮ್ ಗೂಡ್ಸೆ ಅವರ ಫೋಟೋ ಹಾಕಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ರಾಜ್ಯದಲ್ಲಿ ಕೋಮುದ್ವೇಷ ಹರಡಲು ಸರ್ಕಾರ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಆರ್.ರಾಜೇಂದ್ರ ಆರೋಪಿಸಿದರು. ಪ್ರತಿಟನೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಕೆಂಪರಾಜು,ಚಂದ್ರಶೇಖರಗೌಡ, ಗುರುಪ್ರಸಾದ್,ಹೆಬ್ಬೂರು ಶ್ರೀನಿವಾಸ ಮೂರ್ತಿ, ಮೈಲಾರಪ್ಪ,ದಸಂಸದ ಪಿ.ಎನ್.ರಾಮಯ್ಯ, ಜಯಮೂರ್ತಿ,ರಾಜೇಶ್ ದೊಡ್ಡಮನೆ, ಎಂ.ವಿ.ರಾಘವೇಂದ್ರಸ್ವಾಮಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಸರ್ಕಾರ ಕೂಡಲೇ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನ ಮಾಡಿರುವ ವ್ಯಕ್ತಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕು ಹಾಗೂ ಇಂತಹ ಘಟನೆ ಮರುಕಳುಹಿಸದಂತೆ ಕಟ್ಟು ನಿಟ್ಟಿನ ಭ್ರದತೆ ನೀಡಬೇಕೆಂದು ಆಗ್ರಹಿಸಲಾಯಿತು.
ಶಾಸಕ ಪೂಜಾರ್‌ ಸೇರಿದಂತೆ ಹತ್ತು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354, 452, 269, 504, 506 ಜೊತೆಗೆ 149ರ ಅಡಿ ಖಾಸಗಿ ದೂರು ದಾಖಲಾಗಿದೆ. MLA Arunkumar Pujar Bar & Bench Published on : 12 Feb, 2022, 2:43 pm ವಕೀಲರೊಬ್ಬರಿಗೆ ಕೊಲೆ ಮತ್ತು ಮನೆಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿರುವ ಆರೋಪಕ್ಕೆ ಗುರಿಯಾಗಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಿಜೆಪಿ ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಸೇರಿದಂತೆ ಒಂಭತ್ತು ಮಂದಿ ಅವರ ಬೆಂಬಲಿಗರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ 81ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಶಾಸಕ, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತ್‌ ಕುಮಾರ್‌ ಅವರು ಆದೇಶ ಮಾಡಿದ್ದಾರೆ. ಖಾಸಗಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪೂಜಾರ್‌ ಮತ್ತು ಅವರ ಬೆಂಬಲಿಗರನ್ನು ಬಂಧಿಸಿದರೆ ತಲಾ 25 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಭದ್ರತೆ ಪಡೆದು ಬಿಡುಗಡೆ ಮಾಡಬೇಕು. ಆರೋಪಿಗಳು ಸಾಕ್ಷ್ಯ ನಾಶಕ್ಕೆ ಕೈ ಹಾಕಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. Also Read ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ: ಪ್ರತ್ಯೇಕ ನ್ಯಾಯಾಲಯದ ಕುರಿತಾಗಿ ಸರ್ಕಾರವನ್ನು ಪ್ರಶ್ನಿಸಿದ ಕರ್ನಾಟಕ ಹೈಕೋರ್ಟ್ ಶಾಸಕ ಪೂಜಾರ್‌ ಸೇರಿದಂತೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354 (ದೌರ್ಜನ್ಯ), 452 (ಮನೆಗೆ ಅತಿಕ್ರಮ ಪ್ರವೇಶ), 269 (ಮಾರಣಾಂತಿಕ ಸೋಂಕು ಹರಡುವುದಕ್ಕೆ ಶಿಕ್ಷೆ), 504 (ಶಾಂತಿಗೆ ಭಂಗ ತರಲು ಉದ್ದೇಶಪೂರ್ವಕವಾಗಿ ಪ್ರಚೋದನೆ), 506 (ಕ್ರಿಮಿನಲ್‌ ಬೆದರಿಕೆ) ಜೊತೆಗೆ 149ರ (ಕಾನೂನುಬಾಹಿರವಾಗಿ ಒಗ್ಗೂಡುವುದು) ಅಡಿ ಪ್ರಕರಣ ದಾಖಲಾಗಿದೆ. ಇದನ್ನು ಮೇಲ್ನೋಟಕ್ಕೆ ಸಾಬೀತುಪಡಿಸಲು ದಾಖಲೆಗಳಿವೆ. ಹೀಗಾಗಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ಪಾರ್ಟಿ ಇನ್‌ ಪರ್ಸನ್‌ ಆದ ನಾಗರಾಜ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆರೋಪಿಗಳ ವಿರುದ್ಧದ ಮರಣ ದಂಡನೆ ಅಥವಾ ಜೀವಾವಧಿಗೆ ಶಿಕ್ಷೆಗೆ ಗುರಿಪಡಿಸುವ ಆರೋಪಗಳಿಲ್ಲ. ಸದರಿ ಪ್ರಕರಣವನ್ನು ಮ್ಯಾಜಿಸ್ಟ್ರೇಟ್‌ ಅವರು ವಿಚಾರಣೆ ನಡೆಸಲಿರುವುದರಿಂದ ಆರೋಪಿಗಳು ಜಾಮೀನಿಗೆ ಅರ್ಹವಾಗಿದ್ದಾರೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಫಿರ್ಯಾದಿ ²æêÀÄw ±ÁAvÀªÀÄ,ªÀÄ UÀAqÀ «ÃgÀ¨sÀzÀæ¥Àà 58ªÀµÀð, °AUÁAiÀÄvÀ, PÀÆ°PÉ®¸À ¸ÁB UÉÆêÀĹð vÁB ¹AzsÀ£ÀÆgÀÄ,FvÀ£ÀÄ ಆರೋಪಿ ನಂ.1 «ÃgÀ¨sÀzÀæ¥Àà vÀAzÉ gÀÄzÀæ¥Ààಈತನ ಮೊದಲನೇ ಹೆಂಡತಿ ಇದ್ದು, ಮತ್ತು ಆರೋಪಿ ನಂ.1 ಈತನಿಗೆ ಆರೋಪಿ ನಂ.2 ±ÁgÀzÀªÀÄä UÀAqÀ «ÃgÀ¨sÀzÀæ¥Àà ಎರಡನೇ ಹೆಂಡತಿ ಹಾಗು ಆರೋಪಿ ನಂ.3 ±ÀgÀt¥Àà vÀAzÉ «ÃgÀ¨sÀzÀæ¥Ààಮತ್ತು 4 gÀÄzÀæ¥Àà vÀAzÉ «ÃgÀ¨sÀzÀæ¥Àà ನೆದ್ದವರು ಆರೋಪಿ ನಂ.1 ನೆದ್ದವರ ಎರಡನೇ ಹೆಂಡತಿ ಮಕ್ಕಳಿರುತ್ತಾರೆ. ಆರೋಪಿ ನಂ.1 ಈತನು ಫಿರ್ಯಾದಿದಾರಳಿಗೆ ಹೊಲ ಮನೆಯಲ್ಲಿ ಉಪಜೀವನಕ್ಕೆ ಯಾವುದೇ ಆಸ್ತಿ ಕೊಡದೇ ಇದ್ದುದ್ದರಿಂದ ಫಿರ್ಯಾದಿದಾರಳು vÀ£Àß UÀAqÀ ಆರೋಪಿ . ನಂ. 1 ಈತನಿಗೆ ತನ್ನ ಉಪಜೀವನಕ್ಕೆ ಹೊಲ ಮನೆಯಲ್ಲಿ ಪಾಲು ಕೊಡು ಅಂತಾ ಕೇಳಿದ್ದಕ್ಕೆ ಅದೇ ಸಿಟ್ಟಿನಿಂದ ದಿನಾಂಕ 10-10-2014 ರಂದು 7-00 ಎ.ಎಂ. ಸುಮಾರು ಆರೋಪಿತರೆಲ್ಲರೂ ಗೋಮರ್ಸಿ ಗ್ರಾಮದಲ್ಲಿರುವ ಫಿರ್ಯಾದಿದಾರಳ ಮನೆಯ ಹತ್ತಿರ ಬಂದು ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು, ಆರೋಪಿ ನಂ. 1 ಇವರ ಪ್ರಚೋದನೆಯಿಂದ ಆರೋಪಿ ನಂ.2 ರಿಂದ 4 ನೆದ್ದವರು ಫಿರ್ಯಾದಿದಾರಳನ್ನು ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು, ಕೈಯಿಂದ ಮೈ, ಕೈ,ಗೆ ಹೊಡೆದು, ಇನ್ನೊಂದು ಸಲ ಹೊಲದಲ್ಲಿ ಪಾಲು ಕೇಳಿದರೆ ನಿನ್ನನ್ನು ಕೊಲ್ಲಿ ಬಿಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 235/14 PÀ®A.504,109,341,323,506 gÉ.«. 34L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. «ÃgÁ¥ÀÆgÀ ¹ÃªÀiÁAvÀgÀzÀ°è ¦ügÁå¢ ®Qëöäà UÀA ¤gÀÄ¥Á¢ ªÀAiÀiÁ; 28 eÁ: °AUÁAiÀÄvÀ G: ºÉÆ® ªÀÄ£É PÉ®¸À ¸Á; «ÃgÁ¥ÀÆgÀ ºÁ,ªÀ.¨sÉÆÃUÁ¥ÀÆgÀ vÁ.¹AzsÀ£ÀÆgÀÄ FPÉAiÀÄ ºÉÆ®«zÀÄÝ CzÀÄ DPÉAiÀÄ UÀAqÀ£À ºÉ¸Àj£À°ègÀÄvÀÛzÉ ¢£ÁAPÀ 2-6-14 gÀAzÀÄ ¨É¼ÀUÉÎ 11-30 UÀAmÉ ¸ÀĪÀiÁgÀÄ ¦ügÁå¢zÁgÀ¼ÀÄ vÀ£Àß UÀAqÀ ªÀÄvÀÄÛ vÀ£Àß vÀAzÉ eÉÆvÉ ºÉÆ®zÀ°ègÀĪÁUÀ 1) zÀÄgÀÄUÀ¥Àà vÀA wªÀÄätÚ £ÀAzÁ¥ÀÆgÀ 602)AiÀĪÀÄ£À¥Àà vÀA zÀÄgÀÄUÀ¥Àà £ÀAzÁ¥ÀÆgÀªÀ.28 3)wªÀÄätÚ vÀA zÀÄgÀÄUÀ¥Àà £ÀAzÁ¥ÀÆgÀ ªÀ.25 4)AiÀĪÀÄ£À¥Àà vÀA ±ÀgÀ§tÚ GzÁå¼ À¸Á. J¯ÁègÀÄ «ÃgÁ¥ÀÆgÀ EªÀgÀÄUÀ¼ÀÄ PÀÆr ºÉÆ®zÀ°è CwPÀæªÀĪÁV ¥ÀæªÉò¹ ¦ügÁå¢zÁgÀgÀ½UÉ CªÁZÀåªÁzÀ ±À§ÝUÀ½AzÀ ¨ÉÊzÀÄ PÉʬÄAzÀ ºÉÆqÉ¢zÀÄÝ C®èzÉ DPÉAiÀÄ ¹ÃgÉ »rzÀÄ J¼ÀzÁr CªÀªÀiÁ£À¥Àr¹ DPÉUÉ, DPÉAiÀÄ vÀAzÉUÉ ZÀ¥Àà°¬ÄAzÀ ºÉÆqÉzÀÄ F ºÉÆ®ªÀ£ÀÄß ©lÄÖ ºÉÆgÀUÉ ºÉÆÃUÀÄ E¯Áè CAzÀgÉ ¤£Àß fêÀ ¸À»vÀ ©qÀĪÀ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ .EzÀÝ zÀÆj£À ªÉÄðAzÀ vÀÄgÀÄ«ºÁ¼À ¥ÉưøÀ oÁuÉUÀÄ£Éß £ÀA: 150/2014 PÀ®A: . 323. 504. 506. 354. 355 447 gÉ/« 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ದಿನಾಂಕ:-09.10.2014 ರಂದು 2030 ಗಂಟೆಗೆ ಕೋರ್ಟ್ ಕರ್ತವ್ಯದಿಂದ ಪಿ.ಸಿ. 235 ರವರು ವಾಪಸ್ ಠಾಣೆಗೆ ಬಂದು ಮಾನ್ಯನ್ಯಾಯಾಲಯದಿಂದ ಉಲ್ಲೇಖಿತ ಮಾಡಲ್ಪಟ್ಟ ಖಾಸಗಿ ಫಿರ್ಯಾದು ಸಂಖ್ಯೆ 334/2014 ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:-03.09.2014 ರಂದು ಬೆಳಿಗ್ಗೆ 04.29 ಗಂಟೆಯಿಂದ 04.44 ಗಂಟೆಯ ಅವಧಿಯಲ್ಲಿ ಆರೋಪಿತರು ಎಮ್.ಕೆ. ಭಂಡಾರಿ ಆಸ್ಪತ್ರೆಯಲ್ಲಿ ಈ ಪ್ರಕರಣದ ಫಿರ್ಯಾದಿದಾರರಾದ ಡಾ|| ಮುನಿಸ್ವಾಮಿ ಗಟ್ಟು ಇವರಿಗೆ 1) £ÀgÀ¹AºÀ®Ä 29 ªÀµÀð 2) ªÉAPÀmÉñÀ 25 ªÀµÀð 3) «ÃgÉñÀ 28 ªÀµÀð4) JªÀiï.¦. ¸ÀÆAiÀÄð 22 ªÀµÀð PÀæ. ¸ÀA. 1 jAzÀ 4 EªÀgÀ vÀAzÉ ¢|| £ÀgÀ¸À¥Àà PÀæ. ¸ÀA. 1 jAzÀ 5 EªÀgÀÄ ¸Á|| ºÀjd£ÀªÁqÁ gÁAiÀÄZÀÆgÀÄ. 6) E¤ß§âgÀÄ DgÉÆævÀgÀÄ ¸ÀzÀåPÉÌ ºÉ¸ÀgÀÄ UÉÆvÁÛVgÀĪÀ¢®è. ಇವರು ತಮ್ಮ ತಂದೆಗೆ ಸರಿಯಾದ ಚಿಕಿತ್ಸೆಯನ್ನು ಮಾಡದೇ ಅವರ ಮರಣಕ್ಕೆ ಕಾರಣರಾಗಿ ಅವರನ್ನು ಕೊಲೆ ಮಾಡಿರುತ್ತೀರಿ ಅಂತ ಆಪಾದಿಸಿ E¤ß§âgÀÄ DgÉÆævÀgÀÄ ¸ÀzÀåPÉÌ ºÉ¸ÀgÀÄ UÉÆvÁÛVgÀĪÀ¢®è EªÀರೊಂದಿಗೆ ಸೇರಿ ಅಕ್ರಮಕೂಟ ರಚಿಸಿಕೊಂಡು ಆರೋಪಿ ನಂ. 5 gÁªÀĸÁé«Ä vÀAzÉ UÉÆwÛ®è 55 ªÀµÀð ಇವರ ಪ್ರಚೋದನೆಯ ಮೇರೆಗೆ ಫಿರ್ಯಾದುದಾರರಿಗೆ ನಷ್ಟ ಪರಿಹಾರವಾಗಿ 5 ಲಕ್ಷ ರೂಗಳನ್ನು ಕೊಡುವಂತೆ ಅವರೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದಲ್ಲದೇ ಆಸ್ಪತ್ರೆಯ ಸ್ವತ್ತಿಗೆ ಹಾನಿಯನ್ನುಂಟು ಮಾಡಿದ್ದು ಇರುತ್ತದೆ ಅಂತ ಮುಂತಾಗಿ ಇದ್ದು ದೂರಿನ ಸಾರಾಂಶದ ಪ್ರಕಾರ ¸ÀzÀgï §eÁgï ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 195/2014 PÀ®A: 3, 4 KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT , 2009 & 323, 504, 506, 109 ¸À»vÀ 149 L.¦.¹. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. zÉÆA©ü ¥ÀæPÀgÀtzÀ ªÀiÁ»w;- ಪಿರ್ಯಾದಿ ¥ÀÆ®è¥Àà vÀAzsÉ UÀAUÀ¥Àà ¥ÀªÁgÀ 30 ªÀµÀð, eÁw: ¯ÁªÀiÁ¤ G: MPÀÌ®vÀ£À ¸Á: dAVgÁA¥ÀÄgÀÄ vÁAqÀ FvÀನಿಗೆ ಆರೋಪಿ ನಂ 1 ¢üÃgÀÄ £ÁAiÀÄPÀ vÀAzÉ ªÀiÁ£À ¹AUÀ¥Àà ನೆದ್ದವನು ನೀನು ರೋಡಲ ಬಂಡಾ ಕ್ಯಾಂಪಿನಲ್ಲಿ ಖಾಸಗಿ ಸ್ಕೂಲೋಂದನ್ನು ನೇಡೆಸುತ್ತಿದ್ದು ತಿಂಗಳಿಗೆ 3000/- ರೂ ಕೋಡಬೇಕು ಅಂತಾ ಪೀಡಿಸಿದ್ದು ಅದಕ್ಕೆ ಪಿರ್ಯಾದಿ ವಿರೋದಿಸಿದ್ದು ¢£ÁAPÀ: 09-10-2014 ರಂದು ¸ÀAeÉ 6-30 UÀAmÉ ¸ÀĪÀiÁjUÉ gÉÆÃqÀ® §AqÁ PÁåA¥À£À DPÀì¥ÀqÀð ±Á¯É ºÀwÛgÀ ಪಿರ್ಯಾದಿ ಹಾಗೂ ಆತನ ಆಣ್ಣಂದಿರು ಕೂಡಿಕೊಂಡು ತಮ್ಮ ಶಾಲೆಹತ್ತಿರ ಕುಳಿತುಕೂಂಡಿದ್ದಾಗ ಆರೋಪಿ 1 ನೆದ್ದವನು ಹಾಗೂ ಇತರೆ 7 ಜನರು ಕೂಡಿಕೊಂಡು ತಮ್ಮ ಕೈಗಳಲ್ಲಿ ಕಲ್ಲು, ಬಡಿಗೆ, ರಾಡು ಮತ್ತು ಚಾಕುವನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ, ರಾಡಿನಿಂದ ಮತ್ತು ಬಡಿಗೆಯಿಂದ ತಲೆಗೆ ಮತ್ತು ಬೆನ್ನಿಗೆ, ಚಾಕುವಿನಿಂದ ಎದೆಗೆ ತಿವಿದು, ರಕ್ತಗಾಯ ಮತ್ತು ಮೂಖ ಪೆಟ್ಟುಗೋಳಿಸಿದ್ದಲ್ಲದೆ ಪಿರ್ಯಾದಿಯ ಅತ್ತಿಗೆಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಿದಲ್ಲದೆ ಆತ್ಯಾಚಾರ ಮಾಡಲು ಪ್ರಯತ್ನಿಸಿದ್ದಲ್ಲದೇ ಕೋಲೆಗೆ ಪ್ರಯತ್ನಿಸಿದ್ದು ಮತ್ತು ಶಾಲಾ ವಾಹನ ಹಾಗೂ ಶಾಲೆಯಲ್ಲಿದ್ದ ಪೀಠೋಪಕರಣ ಮತ್ತು ಶಾಲೆಯ ಗಾಜುಗಳನ್ನು ಲುಕ್ಸಾನ ಮಾಡಿದ್ದು ಇರುತ್ತದೆ ಅಂತಾ ಮೂಂತಾಗಿ ನೀಡಿದ ಲಿಖಿತ ದೂರಿನ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 285/14 PÀ®A. 143, 147, 148, 504, 341, 324, 376, 511, 506, 427, 307, ¸À»vÀ 149 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. J¸ï.¹/J¸ï.n. ¥ÀæPÀgÀtzÀ ªÀiÁ»w:- 09/10/2014 ರಂದು 20-10 ಗಂಟೆಗೆ ಸುಮಾರಿಗೆ ಶ್ರೀಮತಿ ಯಲ್ಲಮ್ಮ ತಂದೆ ರಾಮಪ್ಪ ಚಲುವಾದಿ 35 ವರ್ಷ,ಜಾ;-ಚಲುವಾದಿ , ಉ;-ಹೊಲಮನಿ ಕೆಲಸ,ಸಾ:-ಸುಂಕನೂರು ತಾ;-ಸಿಂಧನೂರು,FPÉAiÀÄ ಮನೆಯ ಮುಂದೆ ಪಾನ್ ಶಾಪ್ ಇದ್ದು vÀನ್ನ ಅಕ್ಕನ ಮಗನಾದ ರಮೇಶನು ಪಾನ್ ಶಾಪ್ ಮುಂದೆ ಬಂದು ಕುಳಿತಿದ್ದನು ಆ ಸಮಯದಲ್ಲಿ ಮಂಜಪ್ಪಗೌಡ,ಅಮರೇಗೌಡ, ವಿಯಜಪ್ಪಗೌಡ,ಇವರು ಬಂದು ರಮೇಶನಿಗೆ ಕುಡಿದು ಯಾಕೇ ಬೇಕಾದಂಗ ಬೈಯ್ಯುತ್ತಲೇ ಬ್ಯಾಗರ ಸೂಳೆ ಮಗನೇ ಎಂದು ಹಿಡಿದು ಎಳೆದಾಡಿ ನಮ್ಮ ಮನೆಯ ಮುಂದೆ ಬಂದು ಬಡಿಯುತ್ತಿದ್ದರು ಆಗ ನಾನು ನನ್ನ ಮಗಳು ಜಗಳ ಬಿಡಿಸಲು ಹೋದಾಗ ವಿಜಯಪ್ಪಗೌಡ ಈತನು ನನ್ನ ಮಗಳಿಗೆ ಎದೆಗೆ ಚೆಪ್ಪಲಿ ಕಾಲಿನಿಂದ ಒದ್ದು ಎದೆಗೆ ಕೈಕೊಟ್ಟು ನೂಕಿದನು, ನಂತರ ಉಳಿದವರೆಲ್ಲರೂ ಕೂಡಿಕೊಂಡು ಬಂದವರೇ ರಮೇಶನಿಗೆ ಮತ್ತು ನನ್ನ ಮಗ ಶಿವಪ್ಪನಿಗೆ ಒದ್ದು ಹೊಡೆದಿದ್ದರು, ಆಗ ನನ್ನ ಅಕ್ಕನ ಮಗಳು ಹನುಮಮ್ಮ ಬಿಡಿಸಲಿಕ್ಕೆ ಬಂದಾಗ ಆಕೆಗೆ ಮುದುಕಯ್ಯಸ್ವಾಮಿ ಈತನು ಕೈಯಿಂದ ಬಾಯಿಗೆ ಗುದ್ದಿದನು ನಂತರ ಮೇಲೆ ತೋರಿಸಿದ ಆಪಾಧಿತರು ನಮ್ಮನ್ನು ಎಳೆದಾಡಿ ಒದ್ದು ಹೊಡೆದು ಬಾಯಿಗೆ ಬಂದಂತೆ ಬೈದು ನಿಮ್ಮ ಯಾರೆ ಮನೆಯಾಗಲಿ ಸುಟ್ಟು ಬಿಡುತ್ತೇವೆ, ಅಂದು ಮತ್ತು ಸೀರೆ ಹಿಡಿದು ಎಳೆದಾಡಿದ್ದು ಆಗ ನನ್ನ ಮಗಳು ಲಕ್ಷ್ಮಿ ಈಕೆಯು ಸೊನ್ನೆ ಮುಚ್ಚಿ ಬಿದ್ದಾಗ ಬಸನಗೌಡ ಈತನು ತನ್ನ ಬುಲುರೋ ವಾಹನದಲ್ಲಿ ಚಿಕಿತ್ಸೆ ಕುರಿತು ಮಸ್ಕಿ ಶಿವಶರಣಪ್ಪ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದನು ಆಗ ನಾವು ಅಂಬ್ಯೂಲೇನ್ಸಗೆಪೋನ ಮಾಡುತ್ತೇವೆ ಅಂತಾ ಅಂದರೂ ಸಹ ಕೇಳದೆ ಆಸ್ಪತ್ರೆಗೆ ಕರೆದುಕೊಂಡು ಹೋದರು, ಕಾರಣ ಧಯಾಳುಗಳಾದದ ತಾವುಗಳು ನನ್ನ ದೂರನ್ನು ದಾಖಲಿಸಿ ನ್ಯಾಯ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 166/2014.ಕಲಂ.143,147,323,324,354,355,504,506 ಸಹಿತ 149 ಐಪಿಸಿ ಮತ್ತು 3(1)(10)ಎಸ್.ಸಿ.ಎಸ್.ಟಿ ಕಾಯಿದೆ-1989 CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. AiÀÄÄ.r.Dgï. ¥ÀæPÀgÀtzÀ ªÀiÁ»w:- ¢£ÁAPÀ:09/10/2014 gÀAzÀÄ ¨É½UÉÎ 09-00 UÀAmÉ ¸ÀĪÀiÁjUÉ ¦üAiÀiÁ𢠲æà ±ÀgÀt¥Àà vÀAzÉ CA§tÚ,40ªÀµÀð,eÁ:ªÀiÁ¢UÀ, G:MPÀÌ®ÄvÀ£À ¸Á:CªÀÄgÁ¥ÀÆgÀ.FvÀ£ÀÄ vÀ£Àß ºÉAqÀw £ÀgÀ¸ÀªÀÄä ºÁUÀÄ vÀÀ£Àß ªÀÄUÀ ºÀ£ÀĪÀÄAvÀ PÀÆrPÉÆAqÀÄ vÀªÀÄä ºÉÆ®zÀ°è PÀ¸À QüÀ®Ä ºÉÆ®PÉÌ ºÉÆÃVzÁÝUÀ. ªÀÄzÁåºÀß 1-00 UÀAmÉ ¸ÀĪÀiÁjUÉ vÀ£Àß ªÀÄUÀ ºÀ£ÀĪÀÄAvÀ£ÀÄ M«ÄäAzÉƪÉÄä¯É aÃgÁr £À£ÀUÉ ºÁªÀÅ PÀaÑvÀÄ CAvÁ MzÀgÁqÀ®Ä ¸Àé®à zÀÆgÀzÀ°èzÀÝ £ÁªÀÅ Nr §AzÀÄ £ÉÆÃqÀ®Ä JqÀUÁ®Ä ¥ÁzÀzÀ ªÉÄïÁâUÀzÀ°è AiÀiÁªÀÅzÉÆà «µÀ¥ÀÆjvÀ ºÁªÀÅ PÀaÑzÀÄÝ PÀAqÀħA¢vÀÄ PÀÆqÀ¯Éà UÁ§jAiÀiÁV HjUÉ §AzÀÄ MAzÀÄ SÁ¸ÀV fæ£À°è £Án OµÀ¢ü PÉÆr¸À®Ä gÁªÀÄzÀÄUÀðPÉÌ ºÉÆÃV ªÁ¥À¸ï £ÀªÀÄÆäjUÉ §AzÀÄ £ÀAvÀgÀ ºÉaÑ£À aQvÉì PÀÄjvÀÄ gÁAiÀÄZÀÆgÀÄUÉ PÀgÉzÀÄPÉÆAqÀÄ ºÉÆÃUÀĪÁUÀ ªÀiÁUÀð ªÀÄzÀåzÀ°è UÀ§ÆâgÀÄ ¸À«ÄÃ¥À ¸ÀAeÉ 4-00 UÀAmÉ ¸ÀĪÀiÁjUÉ £À£Àß ªÀÄUÀ ºÀ£ÀĪÀÄAvÀ£ÀÄ ªÀÄÈvÀ¥ÀnÖzÀÄÝ EgÀÄvÀÛzÉ. £À£Àß ªÀÄUÀ£ÀÄ ºÉÆ®zÀ°è PÀ¸À QüÀĪÀ PÁ®PÉÌ DPÀ¹äPÀªÁV ºÁªÀÅ PÀaÑzÀÝjAzÀ ªÀÄÈvÀ¥ÀnÖzÀÄÝ ¸ÀzÀj £À£Àß ªÀÄUÀ ºÀ£ÀĪÀÄAvÀ£ÀÄ »jAiÀÄ ªÀÄUÀ£ÁVzÀÄÝ, DvÀ£À ªÉÄÃ¯É £ÀªÀÄä PÀÄlÄA§ CªÀ®A©vÀªÁVgÀÄvÀÛzÉ. ¸À¢æAiÀĪÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è. PÁgÀt ªÀÄÄA¢£À PÀæªÀÄ dgÀÄV¸À®Ä «£ÀAw. CAvÁ ªÀÄÄAvÁV EzÀÝ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ UÀ§ÆâgÀÄ ¥Éưøï oÁuÉ AiÀÄÄ.r.Dgï. £ÀA: 15/2014 PÀ®A: 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ. ಮೃತ ಹನುಮೇಶ ತಂದೆ ಯಲ್ಲಪ್ಪ 12 ವರ್ಷ ಜಾತಿ:ನಾಯಕ ಸಾ: ಸಿಂಗಡದಿನ್ನಿ FvÀನಿಗೆ ತಲೆ ಸರಿಇರದೇ ಇದ್ದರಿಂದ ಕುಳಿತಲ್ಲಿಯೇ ಕುಳಿತುಕೊಳ್ಳುತ್ತಿದ್ದು, ಅಲ್ಲದೇ ಆಗಾಗ ಹೊಲದ ಕಡೆಗೆ ಹೋಗು ಬರುತ್ತಿದ್ದು ದಿನಾಂಕ 09-10-2014 ರಂದು ಮುಂಜಾನೆ 09-00 ಗಂಟೆಯ ಸುಮಾರಿಗೆ ಫಿರ್ಯಾದಿ ²æà ಯಲ್ಲಪ್ಪ ತಂದೆ ಅಯ್ಯಣ್ಣ 35 ವರ್ಷ ಜಾತಿ:ನಾಯಕ. ಉ:ಒಕ್ಕಲುತನ ಸಾ:ಸಿಂಗಡದಿನ್ನಿ FvÀನು ಹಾಗೂ ಮೃತನು ಸಿಂಗಡದಿನ್ನಿ ಗ್ರಾಮದ ಸೀಮಾದಲ್ಲಿರುವ ಶೇಖರಪ್ಪಗೌಡ ಇವರ ಹೊಲಕ್ಕೆ ಕುಂಟೆ ಹೊಡೆಯಲಿPÉÌ ಹೋಗಿರುವಾಗ ಮೃತನು ಅದೇ ಹೊಲದಲ್ಲಿರುವ PÉರೆಯಲ್ಲಿ ನೀರು ಕುಡಿಯಲು ಹೋದಾಗ ಅಕಸ್ಮಿಕವಾಗಿ ಕಾಲು ಜಾರಿ ಕರೆಯಲ್ಲಿ ಬಿದ್ದು ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆಂದು ನೀಡಿದ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ,AiÀÄÄ.r.Dgï. £ÀA: 12/2014 PÀ®AB 174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:- ದಿನಾಂಕ 9-10-14 ರಂದು ಮಾನ್ಯ ಜೆ,ಎಂ.ಎಫ್.ಸಿ ನ್ಯಾಯಾಲಯ ಸಿಂಧನೂರದಿಂದ ಖಾಸಗಿ ಫಿರ್ಯಾದು ಸಂಖ್ಯೆ 202/14 ವಸೂಲಾಗಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿ zÁåªÀĪÀÄä UÀA ªÀÄ®è¥Àà ºÀqÀ¥ÀzÀ 27 G.ªÀÄ£ÉPÉ®¸À ¸Á.PÀgÀÄqÀa®Ä«Ä vÁ.¹AzsÀ£ÀÆgÀ FPÉUÉ ಸುಮಾರು 10 ವಷð ಹಿಂದೆ ಮದುವೆಯಾಗಿದ್ದು, ಮದುವೆಯಾಗಿ ಎರಡು ಮಕ್ಕಳಾದ ನಂತರ, ಫಿರ್ಯಾದಿದಾರಳಿಗೆ 1) ªÀÄ®è¥À vÀA «gÀÄ¥ÁóPÀë¥Àà ºÀqÀ¥ÀzÀ 32 ¸Á.§ÄPÀ£ÀnÖ2)«gÀÄ¥ÁPÀë¥Àà vÀA ªÀÄ®è¥Àà ºÀqÀ¥ÀzÀ 60 ¸Á.§ÄPÀ£ÀnÖ3)²æêÀÄw ¸ÀAUÀªÀÄä UÀA «gÀÄ¥ÁPÀë¥Àà 50 ¸Á.§ÄPÀ£ÀnÖ4)zÉêÀ¥Àà vÀA «gÀÄ¥ÁPÀë¥Àà 40 ¸Á.§ÄPÀ£ÀnÖ5)®PÀëªÀÄä UÀA zÉêÀ¥Àà 30 ¸Á.§ÄPÀ£ÀnÖ vÁ.¹AzsÀ£ÀÆgÀ ಇವರೆಲ್ಲರೂ ಕೂಡಿಕೊಂಡು ಫಿರ್ಯಾದಿದಾರಳಿಗೆ ಇನ್ನು 20.000 ರೂ ಹೆಚ್ಚಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲಾ ಅಂದರೆ ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಂತಾ ವಿನಾಕಾರಣ ಮಾನಸಿಕ ದೈಹಿಕ ಹಿಂಸೆ ಕೊಟ್ಟು ಫಿರ್ಯಾದಿಗೆ ತನ್ನ ತವರು ಮನೆಗೆ ಕಳಿಸಿಕೊಟ್ಟಿದ್ದು ಇರುತ್ತದೆ. ದಿನಾಂಕ 20-06-2014 ಸಂಜೆ 5-00 ಗಂಟೆ ಸುಮಾರು ಫಿರ್ಯಾದಿಯು ಕರಡು ಚಿಲುಮಿ ಗ್ರಾಮದ ತನ್ನ ತಾಯಿ ಮನೆಯಲ್ಲಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿಯ ತವರು ಮನೆಗೆ ಬಂದು ಇನ್ನು ಹೆಚ್ಚಿನ ವರದಕ್ಷಿಣೆ ಯಾಕೇ ತಂದಿಲ್ಲ ಅಂತಾ ಬೈದಿದ್ದು ಅಲ್ಲದೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಖಾಸಿಗಿ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂಬರ 149/14 ಕಲಂ 498 (ಎ).506 ಐ.ಪಿ.ಸಿ ಹಾಗೂ 3 ಮತ್ತು 4ಡಿ.ಪಿ.ಕಾಯಿದೆ ಪ್ರಕಾರ ಗಜನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:- ದಿನಾಂಕ 09.10.2014 ರಂದು 1030 ಗಂಟೆಗೆ ಫಿರ್ಯಾದಿ ²æà ಸುರೇಶ್ ತಂದೆ ಕರಿಯಪ್ಪ, 34 ವರ್ಷ. ಕುರುಬರ, ಕೃಷಿ ಅಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ರಾಯಚೂರು ಸಾ: ಶೆಲವಡಿ ತಾ: ನವಲಗುಂದ ಹಾಲಿವಸ್ತಿ: ಮನೆ ನಂ. 1-11-53/54 ಶ್ರೀಮನಗರ ನಿಜಲಿಂಗಪ್ಪ ಕಾಲೋನಿ ರಾಯಚೂರು FvÀ£ÀÄ ಜಾಗೀರ ವೆಂಕಟಾಪೂರ-ರಾಯಚೂರು ರಸ್ತೆಯಲ್ಲಿ ಕೃಷ್ಣತುಂಗಾ ಆಗ್ರೋ ಇಂಟಸ್ಟ್ರೀಜ್ ಮುಂದಿನ ರಸ್ತೆಯಲ್ಲಿ ತಾನು ತನ್ನ ಮೋಟಾರ್ ಸೈಕಲ್ ನಂ. ಕೆ.ಎ.25/ಇ.ಕೆ. 7341 ನೇದ್ದನ್ನು ರಸ್ತೆಯ ಎಡಬದಿಯಲ್ಲಿ ನಿದಾನವಾಗಿ ನಡೆಸಿಕೊಂಡು ಬರುವಾಗ್ಗೆ, ರಾಯಚೂರು ಕಡೆಯಿಂದ ಶ್ರೀ. ರಾಘವೇಂದ್ರ ತಂದೆ ವೆಂಕಣ್ಣ, 43 ವರ್ಷ, ಕಮ್ಮಾ, ಗುಮಾಸ್ತ ಕೆಲಸ ಕೃಷ್ಣಾತುಂಗಾ ಆಗ್ರೋ ಇಂಡಸ್ಟ್ರೀಜ್ ಮೋಟಾರ್ ಸೈಕಲ್ ನಂ. ಕೆ.ಎ.36/ಇ.ಸಿ. 8751 ನೇದ್ದರ ಚಾಲಕ ಸಾ: ರಾಯಚೂರು FvÀ£ÀÄ vÀ£Àß ªÉÆÃmÁgï ¸ÉÊPÀ®£ÀÄß ಅತೀ ವೇಗ ಮತ್ತು ಅಲಕ್ಷತನದಿಂದ ರಾಂಗ ಸೈಡ್ ಚಲಾಯಿಸಿಕೊಂಡು ಬಂದು ಟಕ್ಕರ ಕೊಟ್ಟು ನಿಲ್ಲದೇ ಹೋಗಿದ್ದು, ಇದರಿಂದಾಗಿ ಬಲಗಾಲಿನ ಮೊಣಕಾಲಿನ ಕೆಳಗೆ ತೀವ್ರ ಪೆಟ್ಟಾಗಿ ಮೂಳೆ ಮುರಿತಕ್ಕೆ ಒಳಗಾಗಿದ್ದು, ಕಾರಣ ಈ ಬಗ್ಗೆ ಸದರಿ ಮೋಟಾರ್ ಸೈಕಲ್ ಚಾಲಕನ ವಿರುದ್ದ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ PÉÆlÖ zÀÆj£À ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 264/2014 PÀ®A 279,338 L.¦.¹. 187 ಮೋ.ವಾ.ಕಾಯ್ದೆ.CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ. ºÀÄqÀÄUÀ PÁuÉ ¥ÀæPÀgÀtzÀ ªÀiÁ»w:- ದಿನಾಂಕ 09/10/14 ರಂದು 1800 ಗಂಟೆಗೆ ಫಿರ್ಯಾದಿದಾರರಾದ ಬಸ್ಸಮ್ಮ ಗಂಡ ಬಸವರಾಜ ಸಾ: ಜಾಗೀರಜಾಡಲದಿನ್ನಿ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದೂರನ್ನು ನೀಡಿದ್ದು ಸಾರಾಂಶವೇನೆಂದರೆ, ತನ್ನ ಮಗ ಮೌನೇಶ್ ಈತನು ಮಾನವಿ ನಗರದ ಲೊಯಲಾ ಶಾಲೆಯಲ್ಲಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಾ ಅದೇ ಶಾಲೆಯ ಹಾಸ್ಟಲ್ ನಲ್ಲಿರುತ್ತಾನೆ. ದಿನಾಂಕ 07-10-14 ರಂದು ಬೆಳಗ್ಗೆ 9-15 ಗಂಟೆಗೆ ನಾನು ಮತ್ತು ನನ್ನ ಗಂಡನ ಮನೆಯಲ್ಲಿದ್ದಾಗ, ನನ್ನ ಗಂಡನ ಮೊಬೈಲ್ ಗೆ ಲೊಯಲಾ ಶಾಲೆಯ ಪ್ರಿನ್ಸಿಪಲ್ ಫಾದರ್ ರೋಹನ್ ಇವರು ಫೋನ್ ಮಾಡಿ ತಿಳಿಸಿದ್ದೇನಂದರೆ, '' ನಿನ್ನ ಮಗ ಮೌನೇಶ ಈತನಿಗೆ ಸೋಮವಾರ ಬೆಳಗ್ಗೆ ಓ.ಎಂ.ಆರ್. ಶೀಟ್ ಗೆ ತಂದೆಯ ಸಹಿ ಮಾಡಿಕೊಂಡು ಇಂದು ಪರೀಕ್ಷೆಗೆ ಬರುವಂತೆ ಮನೆಯಗೆ ಕಳಿಸಿದ್ದು, ಆದರೆ ಆತನು ಸೋಮವಾರ ದಿನಾಂಕ 06-10-2014 ರಂದು ಬೆಳಗ್ಗೆ 8-00 ಗಂಟೆಗೆ ಹಾಸ್ಟಲದಲ್ಲಿ ಟಿಫಿನ್ ಮಾಡಿ ಹೋದವನು ಇಲ್ಲಿಯವರೆಗೆ ಶಾಲೆಗೆ ಬಂದಿರುವುದಿಲ್ಲ ಅಂತಾ ತಿಳಿಸಿದರು'' ಆಗ ನನ್ನ ಗಂಡನು ಫಾದರ್ ಗೆ ನನ್ನ ಮಗ ಮೌನೇಶ ಈತನು ಒಟ್ಟು ಮನೆಗೆ ಬಂದೇ ಇಲ್ಲ ಅಂತಾ ತಿಳಿಸಿದನು. ಗಾಬರಿಗೊಂಡು ನಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ಹಾಗೂ ಫೋನ್ ಮಾಡಿ ವಿಚಾರಿಸಲು ನನ್ನ ಮಗ ಮೌನೇಶ ಅಲ್ಲಿಗೆ ಬಂದಿಲ್ಲ ಅಂತಾ ತಿಳಿಸಿದರು. ನನ್ನ ಮಗನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಇಂದು ಬಂದು ದೂರನ್ನು ನೀಡಿದ್ದು ಕಾರಣ ನನ್ನ ಮಗನಿಗೆ ಹುಡುಕಿ ಕೊಡಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 274/14 ಕಲಂ ಹುಡುಗ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.10.2014 gÀAzÀÄ 147 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 25,800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ಬೆಳ್ತಂಗಡಿ : ದೇಶದೆಲ್ಲೆಡೆ ಕೊರೊನ ಎಂಬ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ತತ್ಪರಿಣಾಮವಾಗಿ ದಿನಗೂಲಿ ನೌಕರರು ಹಾಗೂ ಇತರೆ ಕಾರ್ಮಿಕ ಕುಟುಂಬಗಳು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ . ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಅರ್ಹ ಮರಾಟಿ ಸಮುದಾಯದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ಗ್ರಾಮಸಮಿತಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ಬೆಳ್ತಂಗಡಿ ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ಅವರ ಲೈಲಾ ಸ್ವ-ಗೃಹದಲ್ಲಿ ಸಂಘದ ವತಿಯಿಂದ ನಡೆಯಿತು . ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಸೌಮ್ಯಲತಾ ಎನ್. ಸಂತೋಷ್ ಕುಮಾರ್ ಆಹಾರ ಕಿಟ್ ಗಳನ್ನು ಗ್ರಾಮ‌ಸಮಿತಿಗಳ ಪದಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫಲಾನುಭವಿಗಳಿಗೆ ಕಿಟ್ ಹಸ್ತಾಂತರಿಸುವ ಸಂದರ್ಭದಲ್ಲಿ ಗ್ರಾಮ ಸಮಿತಿಯವರು ಛಾಯಾಚಿತ್ರ ತೆಗೆಯಬಾರದು, ಕಿಟ್ ವಿತರಣೆ ನೆಪದಲ್ಲಿ‌ ಅನಗತ್ಯ ತಿರುಗಾಟ ಮಾಡಬಾರದು, ಕಿಟ್ ವಿತರಣೆ ಮಾಡುವವರು ಮಾತ್ರ ತೆರಳಬೇಕು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಂತೋಷ್ ಕುಮಾರ್ ಸೂಚನೆ ನೀಡಿದರು . ವಿವಿಧ ಆಹಾರ ಸಾಮಗ್ರಿಗಳನ್ನು ಒಳಗೊಂಡ 20 ಕಿಟ್ ಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಸಾದ್ ನಾಯಕ್ ಕುವೆಟ್ಟು, ಕೋಶಾಧಿಕಾರಿ ಪ್ರಜ್ವಲ್ ಕಣಿಯೂರು, ಕಾರ್ಯಕಾರಿ ಸಮಿತಿ ಸದಸ್ಯ ಶರತ್ ಕಣಿಯೂರು, ಲೈಲಾ ಗ್ರಾಮ ಸಮಿತಿ ಅಧ್ಯಕ್ಷರಾದ ಹರೀಶ್ ನಾಯ್ಕ ರಾಘವೇಂದ್ರ ನಗರ ಬಡಕೋಡಿ, ಕಾಶಿಪಟ್ಣ ಗ್ರಾಮ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಹರೀಶ್ ನಾಯ್ಕ ಕಾಶಿಪಟ್ಣ, ಕಣಿಯೂರು ಗ್ರಾಮ ಸಮಿತಿಯ ಕ್ರೀಡಾ ಕಾರ್ಯದರ್ಶಿಯಾದ ರೋಹಿತ್ ನಾಯ್ಕ , ಗಣೇಶ ನಾಯ್ಕ ಕಕ್ಕೆನಾ, ಗಣೇಶ್ ಎಂ ಲೈಲಾ ಮೊದಲಾದವರು ಉಪಸ್ಥಿತರಿದ್ದರು.
ಒಂದು ಕಾಲದಲ್ಲಿ ಟಾಪ್ ಆಲ್ಲಿದ್ದ ಅನೇಕ ನಟಿಯರು ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಇನ್ನು ಕೆಲ ನಟಿಯರು ಮದುವೆ ಆದ ಬಳಿಕ ಸಿನಿಮಾ ರಂಗದ ಕಡೆ ತಿರುಗಿಯೂ ಕೂಡ ನೋಡುವುದಿಲ್ಲ. ಇನ್ನು ಒಂದು ಕಾಲಾದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಟಾಪ್ ನಟಿಯಾಗಿ ಮಿಂಚಿದ ಈ ನಟಿ ಅದೆಷ್ಟು ಬದಲಾಗಿದ್ದಾರೆ ಎಂದರೆ ಇವರು ಗುರುತೇ ಸಿಗುವುದಿಲ್ಲ. Advertisements ಅಂಬರೀಷ್ ಶಂಕರ್ ನಾಗ್ ಹಾಗೂ ಶ್ರೀನಾಥ್ ಅವರು ಅಭಿನಯಿಸಿದ್ದ ದಿಗ್ವಿಜಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆ ನಟಿಯೇ ರಾಧ. ಒಂದು ಕಾಲದಲ್ಲಿ ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ನಟಿ ಅಂಬಿಕಾರವರ ಸ್ವಂತ ತಂಗಿ. 1965ರಲ್ಲಿ ಕೇರಳದಲ್ಲಿ ಜನಿಸಿದ ನಟಿ ರಾಧಾ ೮೦ರ ದಶಕದ ತೆಲಗು ತಮಿಳು ಮಲಯಾಳಂ ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಮಿಂಚಿದ್ದಾರೆ. ಇನ್ನು ಕನ್ನಡದ ದಿಗ್ವಿಜಯ ಸೇರಿದಂತೆ ಸೌಭಾಗ್ಯಲಕ್ಷ್ಮಿ, ರಣಚಂಡಿ, ಸಾವಿರ ಸುಳ್ಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಧಾ. ಅಂಬರೀಷ್ ಶ್ರೀನಾಥ್ ರವಿಚಂದ್ರನ್ ಸೇರಿದಂತೆ ಕನ್ನಡದ ಸ್ಟಾರ್ ನಂತರ ಜೊತೆ ನಟಿಸಿದ್ದಾರೆ. ಇನ್ನು ನಟಿ ರಾಧಾ ೧೯೯೧ರಲ್ಲಿ ಬ್ಯುಸಿನೆಸ್ ಮ್ಯಾನ್ ರಾಜಶೇಖರ್ ನಾಯರ್ ಎಂಬುವರನ್ನ ಮದುವೆಯಾಗುತ್ತಾರೆ. ಇನ್ನು ಈ ನಟಿಗೆ ಒಂದು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಗಳು ಕಾರ್ತಿಕನಾಯರ್ ಕೂಡ ನಟಿಯಾಗಿದ್ದು ಕನ್ನಡದ ಬೃಂದಾವನ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದ್ದಾರೆ.
ಹೀಗೊಂದು ಕಥೆ, ಸಿರಿವಂತನಾದ ಒಬ್ಬ ವ್ಯಕ್ತಿಗೆ ಅನೇಕ ಜನ ಮಕ್ಕಳು. ಒಬ್ಬೊಬ್ಬರು ಒಂದೊಂದು ರೀತಿಯ ಗುಣ ಹೊಂದಿದ್ದರು. ಒಬ್ಬ ಹಣ ಮಾಡುವುದರಲ್ಲಿ ನಿಸ್ಸೀಮನಾದರೆ, ಇನ್ನೊಬ್ಬ ತಂದೆಯನ್ನು ಬಹಳ ಪ್ರೀತಿಸುತ್ತಾ, ಹೊಗಳುತ್ತಾ ಇರುತ್ತಾನೆ. ಮತ್ತೊಬ್ಬ ಒಳ್ಳೆಯ ಕಲಾವಿದನಾದರೆ, ಇನ್ನೊಬ್ಬ ಒಳ್ಳೆಯ ಬರಹಗಾರ. ಮಗದೊಬ್ಬ ಹೆಳವನಾದರೆ, ಇನ್ನೊಬ್ಬ ಕುರುಡ. ಬುದ್ಧಿಮಾಂದ್ಯದವನೊಬ್ಬ, ಜಿಪುಣನೊಬ್ಬ ಹೀಗೆ ಹಲವಾರು ಗುಣಗಳುಳ್ಳ ಮಕ್ಕಳು. ಅವರಲ್ಲಿ ಒಬ್ಬ ಬಹಳ ಸಾತ್ವಿಕ ವ್ಯಕ್ತಿ, ತನ್ನ ಆಸೆಗಳನ್ನೆಲ್ಲವನ್ನೂ ಬದಿಗಿಟ್ಟು ಬೇರೆಯವರ ಹಿತ ಬಯಸುವವನು. ಹಿರಿಯರನ್ನು ಗೌರವದಿಂದ ಕಾಣುತ್ತಿದ್ದನು. ಸಮಾನ ವಯಸ್ಕರಲ್ಲಿ ಸ್ನೇಹದಿಂದಿದ್ದನು. ಕಿರಿಯರಿಗೆ, ಅಂಗವಿಕಲರಿಗೆ, ಬುದ್ಧಿಮಾಂದ್ಯರಿಗೆಲ್ಲ ಅಪರಿಮಿತ ಪ್ರೀತಿ ತೋರಿಸುತ್ತಾ ತನ್ನ ಕೈಲಾದ ಸಹಾಯ ಮಾಡುತ್ತಿದ್ದನು. ಸ್ವಾಭಾವಿಕವಾಗಿ ಈ ಗುಣಗಳೆಲ್ಲಾ ತಂದೆಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಹೀಗಾಗಿ ತಂದೆ ಒಂದು ದಿನ ತನ್ನೆಲ್ಲಾ ಸಂಪತ್ತು ಮತ್ತು ಜವಾಬ್ದಾರಿಯನ್ನು ಸಂತೋಷದಿಂದ ಸಾತ್ವಿಕ ಮಗನಿಗೆ ವಹಿಸಿಕೊಟ್ಟನು. ತನ್ನ ಆದರ್ಶಗಳನ್ನೆಲ್ಲಾ ಮೈಗೂಡಿಸಿಕೊಂಡವನು, ತನಗೆ ಉತ್ತರಾಧಿಕಾರಿಯಾಗಲು, ತನ್ನೆಲ್ಲಾ ಮಕ್ಕಳಿಗೆ ತಂದೆಯ ಸ್ಥಾನ ವಹಿಸಿಕೊಳ್ಳಲು, ತನ್ನ ಸಂಪತ್ತನ್ನು ಸಾರ್ಥಕವಾಗಿ ವಿನಿಯೋಗಿಸಲು ತಕ್ಕವನೆಂದು ತನ್ನಲ್ಲಿಯೇ ಅವನನ್ನು ಒಂದಾಗಿಸಿಕೊಳ್ಳುತ್ತಾನೆ. ತಂದೆಯ ಈ ದೃಷ್ಟಿಕೋನ ಸಹಜವೇ ಅಲ್ವ? ಆದರೆ ಈ ಕಥೆಯಲ್ಲಿ ಬರುವ ತಂದೆಯೇ ಜಗತ್ಪಿತ ಪರಮೇಶ್ವರ ಅಥವಾ ದೇವರು. ಅವನ ಮಕ್ಕಳು ನಾವೆಲ್ಲಾ. ಆದುದರಿಂದಲೇ ಧಾರ್ಮಿಕತೆಯಲ್ಲಿ ಮೂಲಭೂತವಾಗಿ ಬೇಕಾದದ್ದು ಅನುಕಂಪ ಅಥವಾ ಕರುಣೆ. "ದಯವಿಲ್ಲದ ಧರ್ಮ ಯಾವುದಯ್ಯ" ಎನ್ನುವ ವಚನ ಎಷ್ಟು ಅರ್ಥಪೂರ್ಣವಾಗಿದೆ! ಅದೇ ರೀತಿಯ ಇನ್ನೊಂದು ವಚನ "ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು...ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯ ನೀನು...", ಭಗವದ್ಗೀತೆಯ ಶ್ಲೋಕಗಳಲ್ಲಂತೂ ಅನೇಕ ಕಡೆ "ಭೂತ ದಯೆಯೇ ಪರಮ ಧರ್ಮ" ಅಂತ. ಭಕ್ತಿಯೋಗದಲ್ಲಿ ಭಗವಂತ ತನಗೆ ಪ್ರಿಯರಾದವರು ಯಾರು? ಅವರ ಗುಣಗಳೇನು ಎಂದು ವರ್ಣಿಸುತ್ತಾ "ಅದ್ವೇಷ್ಟಾ ಸರ್ವಭೂತಾನಾಂ ಮೈತ್ರ ಕರುಣ ಏವ ಚ| ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ...." ಅನ್ನುತ್ತಾನೆ. ಅಂದರೆ ಯಾವ ಜೀವಿಗಳನ್ನೂ ದ್ವೇಷಿಸದೇ ಎಲ್ಲರೊಡನೆ ಮೈತ್ರಿ ಮತ್ತು ಕರುಣೆಯಿಂದಿರುವವನು...ಅಹಂಕಾರಿಯಲ್ಲದವನು...ಸುಖ, ದುಃಖಗಳನ್ನು ಸಮಾನವಾಗಿ ಕಾಣುವವನು ನನಗೆ ಪ್ರಿಯ ಎಂದರ್ಥ. ಒಬ್ಬೊಬ್ಬರಲ್ಲಂತೂ ಈ ಭೂತದಯೆ ಎಷ್ಟರ ಮಟ್ಟಿಗೆ ಉತ್ಕಟವಾಗಿರುತ್ತೆ ಅಂದ್ರೆ, ಕಷ್ಟಗಳಿರುವ, ದುಃಖವಿರುವ, ನೋವಿರುವ ಸಾವಿರುವ ಜಾಗಗಳನ್ನು ಹುಡುಕಿಕೊಂಡು ಹೋಗಿ ಅದನ್ನೇ ತಮ್ಮ ಕಾರ್ಯಕ್ಷೇತ್ರಗಳನ್ನಾಗಿಸಿಕೊಂಡು ಜೀವನವನ್ನೇ ಮುಡಿಪಾಗಿಡುತ್ತಾರಲ್ಲಾ? ಎಂತಹ ವ್ಯಕ್ತಿಗಳಿವರು!! ಇವರಿಗೆ ದೇಶ, ಭಾಷೆ, ಧರ್ಮಗಳ ಸೀಮೆಯೇ ಇಲ್ಲ. ಮಾನವೀಯತೆಯೇ ಮುಖ್ಯ. ಕೆಲವರನ್ನು ಉದಾಹರಿಸಬಹುದಾದರೆ ಯುದ್ಧಭೂಮಿಯಲ್ಲಿ ಗಾಯಾಳುಗಳಿಗೆ ಉಪಶಮನವನ್ನು ನೀಡುತ್ತಲೇ ಜೀವನವನ್ನು ಸವೆಸಿದ ಫ್ಲಾರೆನ್ಸ್ ನೈಂಟಿಂಗೇಲ್, ಡಾ||ಝಿವಾಗೋ ಮತ್ತು ಈಗಲೂ ಸಾವಿರ ಸಂಖ್ಯೆಯಲ್ಲಿರುವ ನಿಜವಾದ ಹೀರೋಗಳಾದ ಅನಾಮಧೇಯರು. ಇವರುಗಳಲ್ಲಿ ಬಹುತೇಕರು ಕೆಲಸವಿದು ಅಂತ ಮಾಡುವುದಿಲ್ಲ. ಅವರಿಗೆ ಸಮಯದ ಪರಿವೆಯೂ ಇರುವುದಿಲ್ಲ, ಸಂಬಳ ಅಥವಾ ಇನ್ನಿತರ ಫಲಾಪೇಕ್ಷಿಗಳಾಗಿರುವುದಿಲ್ಲ, ದೇವರು ಯಾವುದರಿಂದ ಮಾಡಿರಬಹುದು ಇವರುಗಳ ಮನೋಬುದ್ಧಿಗಳನ್ನು? ದೇವರು ಇಂಥಹವರಿಗೆ ಹತ್ತಿರವಾಗಿಲ್ಲದಿದ್ದರೆ ಇನ್ನಾರಿಗಿರಬಹುದು? ಇವರದ್ದು ನಿಜವಾದ ಧರ್ಮವಲ್ಲದಿದ್ದರೆ ಧರ್ಮವೇ ಅರ್ಥಹೀನ ಅಂತ ಅಲ್ವಾ? ಹಿಂದೆ ನಮ್ಮ ಸ್ನೇಹಿತರೊಬ್ಬರಿದ್ದರು, ದೇವರು ಧರ್ಮದ ವಿಷಯದಲ್ಲಿ ಮಹಾಜ್ಞಾನಿ, ಮಹಾ ತಾರ್ಕಿಕರು, ಬಹಳ ಬುದ್ಧಿವಂತರು. ಆದರೆ, ಮಾನವತೆಯ, ಅಸಹಾಯಕರ, ವಿಕಲಾಂಗರ ಮಾತುಬಂದಾಗ, ಅದಕ್ಕೆಲ್ಲಾ ನಾವು ಹೊಣೆಗಾರರಲ್ಲ, ಅವರವರ ಹಿಂದಿನ ಕರ್ಮಗಳಿಗೆ ಸರಿಯಾಗಿ ದೇವರು ಅವರನ್ನಿಟ್ಟಿದ್ದಾನೆ ಅಂತಿದ್ರು. ಒಂದು ದೃಷ್ಟಿಯಲ್ಲಿ ನೋಡಿದರೆ ಅದು ನಿಜ. ಕಾರ್ಯ, ಕಾರಣಗಳ ಸಂಬಂಧದಿಂದ ಎಲ್ಲವೂ ಪೂರ್ವಾರ್ಜಿತ ಕರ್ಮಗಳೇ. ಅದನ್ನು ಯಾರೂ ಬದಲಿಸಲು ಆಗಲ್ಲ ನಿಜ. ಆದರೆ ಹೀಗಂತ ಎಲ್ಲರೂ ಸುಮ್ಮನಿದ್ದರೆ ಏನಾಗಬಹುದು? ಅಥವಾ ನಮ್ಮ ಮಕ್ಕಳಿಗೇ ಹಾಗಾದಾಗ ನಾವು ಹೀಗೆ ಹೇಳಿ ಸುಮ್ಮನಾಗ್ತೀವಾ? ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ಪರೀಕ್ಷಿಸಲು ಅಸಹಾಯಕರನ್ನು, ನೊಂದಿರುವವರನ್ನು ದೇವರು ನಮ್ಮ ಮುಂದೆ ತರ್ತಾ ಇರಬಹುದಾ? ಹಾಗಾದಾಗ ಅವರಿಗೆ ಸಹಾಯ ಮಾಡುವುದಿರಲಿ, ಹೃದಯದಲ್ಲಿ ಸ್ವಲ್ಪವೂ ಮರುಕ ಹುಟ್ಟದಿದ್ದರೆ ಭಗವಂತನು ಪರೀಕ್ಷೆಯಲ್ಲಿ ನಮ್ಮನ್ನೇನು ಮಾಡಬಹುದು? ಯೋಚಿಸಬೇಕಾದ ವಿಚಾರನೇ ಅಲ್ವಾ? ಅನೇಕರು ಹಲವು ಸೇವಾ ಸಂಸ್ಥೆಗೆ ಒಂದೊಂದು ರೂಪದಲ್ಲಿ ಸಹಾಯ ಮಾಡುತ್ತಾರೆ. ಸಾಧಾರಣವಾಗಿ ಕೆಲವರು ಸ್ವಯಂ ಸೇವಾ ಸಂಸ್ಥೆಗೆ ಇಂತಿಷ್ಟು ಅಂತ ಹಣ ಕಳಿಸಿ ಸುಮ್ಮನಾಗಿ ಬಿಡುತ್ತಾರೆ. ಇದೂ ಒಳ್ಳೆ ಮನೋಭಾವವೇ ನಿಜ. ಸೇವೆ ಮಾಡುವುದಕ್ಕೆ ಸ್ವಯಂ ಸೇವಕರಿದ್ದರೂ ಆರ್ಥಿಕ ಸಹಾಯವಿಲ್ಲದಿದ್ದರೆ ಏನು ತಾನೆ ಮಾಡಬಹುದು? ಇಷ್ಟಾದರೂ ಮಾಡಿದ್ರೆ ಧನ್ಯತೆ ಇದೆ ನಿಜ....ಆದರೂ ಪುಣ್ಯವೆಲ್ಲ ಇವರಿಗೇ ಅಲ್ಲ. ಯಾರು ಭೌತಿಕವಾಗಿ ನೋವಿನ ಜೊತೆ, ಹಸಿವಿನ ಜೊತೆ ಇದ್ದು ಸೇವೆ ಮಾಡುತ್ತಾ, ಮರುಗುತ್ತಾ, ಅವರ ಸಮಾಧಾನದ ಸಂತೋಷವನ್ನು ಅನುಭವಿಸುತ್ತಿರುತ್ತಾರೋ, ದೈಹಿಕವಾಗಿ, ಮಾನಸಿಕವಾಗಿ ಸ್ಪಂದಿಸಿರುತ್ತಾರೋ ಅಥವಾ ತನು ಕರಗುವವರಿಗೆ, ಮನ ಕರಗುವವರಿಗೆ ಮಾತ್ರ ದೇವರು ಹತ್ತಿರವಾಗೋದು ಮಾತ್ರವಲ್ಲ, ಇವರು ದೇವರಲ್ಲೇ ಒಂದಾಗಿ ಹೋಗ್ತಾರೇನೋ ಅಥವಾ ಮೋಕ್ಷ ಸಾಮ್ರಾಜ್ಯದ ಅಧಿಕಾರಿಗಳಿವರು ಅನ್ಸಲ್ವಾ? ಈ ಪ್ರಪಂಚದಲ್ಲಿ ಯಾರು ಯಾರಿಗೆ ತಾನೇ ಹೇಗೆ ಸಹಾಯ ಮಾಡಿ ಪ್ರಪಂಚವನ್ನುದ್ಧಾರ ಮಾಡಬಹುದು? ವಿವೇಕಾನಂದರು ಹೇಳಿದ ಹಾಗೆ ಎಲ್ಲರಿಗೂ ಉಪಯೋಗ ಆಗ್ಲಿ ಅಂತ ದೊಡ್ಡ ಸೇತುವೆ ಅಥವಾ ಆಸ್ಪತ್ರೆ ಕಟ್ತೀರಾ? ಕ್ಷಣಮಾತ್ರದಲ್ಲಿ ಧೂಳೀಪಟ ಮಾಡಬಹುದು ಪ್ರಕೃತಿ. "ಪ್ರಪಂಚಕ್ಕೆ ಯಾರಿಂದ ಯಾವ ಉಪಯೋಗವೂ ಬೇಕಾಗಿಲ್ಲ. ವಿಶ್ವದ ಪುರಾತನ ನಾಗರೀಕತೆಗಳೆಲ್ಲ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಯಾರಿಂದ ಯಾರಿಗಾದ ಉಪಯೋಗವನ್ನೂ ನೆನಪಿನಲ್ಲಿಟ್ಟುಕೊಂಡಿಲ್ಲ ಈ ಪ್ರಪಂಚ. ಆದರೆ ಉಪಕಾರ ಮಾಡುವಾಗ, ಮಾಡುವವರಲ್ಲಿ ಬರುವ ಧನ್ಯತೆಯ ಭಾವನೆಯೇ ಅವರಿಗೆ ದೊರೆಯಬಹುದಾದಂತಹ ದೊಡ್ದ ಪ್ರಯೋಜನ. ಹಾಗಾಗಿ ಉಪಕಾರ ಪಡೆದುಕೊಳ್ಳುವವರಿಗೆ, ಉಪಕಾರ ಮಾಡುತ್ತಿರುವವರು ಕೃತಜ್ಞರಾಗಿರಬೇಕು" ಅಂತ ವಿವೇಕಾನಂದರು ಹೇಳುತ್ತಾರೆ. ವೇದಾಂತದ ತತ್ವದಂತೆ ಪ್ರಪಂಚವೆಲ್ಲಾ ಒಂದು ಕನಸಿನಂತೆ. ನಾವು ನೋಡುತ್ತಿರುವ ದೃಶ್ಯಗಳು, ಜನಗಳು ಎಲ್ಲವೂ ಪಾರಮಾರ್ಥಿಕವಾಗಿ ಮಿಥ್ಯೆ. ಕನಸಿನಂತಹ ದೃಶ್ಯಗಳನ್ನು ನೋಡುತ್ತಿರುವವರು ಮಾತ್ರ ಸತ್ಯ. ಜನರು, ಲೋಕವೆಲ್ಲಾ ಆ ವ್ಯಕ್ತಿಯ ರೂಪಾಂತರಗಳು ಮಾತ್ರ. ಹಾಗಾದರೆ ಸಹಾಯ ಮಾಡುವವರು ಯಾರು? ಮಾಡಿಸಿಕೊಳ್ಳುವವರು ಯಾರು? ಮಾಡಿದ ಹಾಗೆ, ಮಾಡಿಸಿಕೊಳ್ಳುವ ಹಾಗೆ ಎಲ್ಲಾ ಬರಿಯ ಭಾವನೆಗಳು ಮಾತ್ರ ಅಲ್ವಾ? ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿಸುವುದಷ್ಟೇ. ವ್ಯವಹಾರಿಕ ಪ್ರಪಂಚದಲ್ಲಿ ಆ ಧನ್ಯತೆಯ ಭಾವನೆಗಾಗಿ ಅದನ್ನು ಮಾಡುವ ಅನಿವಾರ್ಯತೆಯಂತೂ ಇದೆ. ಮತ್ತಷ್ಟು ಲೇಖನಗಳು ಲೇಖಕರ ಪರಿಚಯ ಶ್ರೀ. ಅಶೋಕ್ ಕುಮಾರ್ ಹೆಚ್ಚಾಗಿ ಆಧ್ಯಾತ್ಮ ವಿಷಯದಲ್ಲಿ ಆಸಕ್ತರಾದ ಶ್ರೀ ಅಶೋಕ್ ರವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆಯೂ ಹೆಚ್ಚು ಅಭಿಮಾನ ವುಳ್ಳವರು.ಸಿಡ್ನಿಯಲ್ಲಿ ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ ಹೊರತಂದ ಹೆಗ್ಗಳಿಕೆ ಇವರದ್ದು. ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಲೇಖನ, ಭಾಷಣ, ಚಿಂತನೆ ನೀಡುವ ಅಶೋಕ ಅವರು ಅನೇಕ ಬರಹ ನಮ್ಮ ವೆಬ್ಸೈಟ್ ಗೆ ಕೀರ್ತಿ ತಂದಿದೆ.
Kannada News » Sports » Cricket news » india vs new zealand 1st odi match report ind vs nz odi today match full scorecard in Kannada IND vs NZ: ಲೇಥಮ್- ವಿಲಿಯಮ್ಸನ್ ದ್ವಿಶತಕದ ಜೊತೆಯಾಟ; ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿದ ಭಾರತ IND vs NZ 1st ODI Report: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿತು. ಈ ಗುರಿಯನ್ನು ಆತಿಥೇಯ ತಂಡ 47.1 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಾಧಿಸಿತು. IND vs NZ TV9kannada Web Team | Edited By: pruthvi Shankar Nov 25, 2022 | 3:13 PM ಟಾಮ್ ಲೇಥಮ್ (Tom Latham) ಅವರ ಶತಕ ಮತ್ತು ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರ ಅತ್ಯುತ್ತಮ ಇನ್ನಿಂಗ್ಸ್ ಆಧಾರದ ಮೇಲೆ ನ್ಯೂಜಿಲೆಂಡ್ ತಂಡ ಶುಕ್ರವಾರ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ (Eden Park in Auckland) ನಡೆದ ಮೊದಲ ಏಕದಿನ ಪಂದ್ಯದಲ್ಲಿ ಧವನ್ ಪಡೆಯನ್ನು ಏಳು ವಿಕೆಟ್‌ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿತು. ಈ ಗುರಿಯನ್ನು ಆತಿಥೇಯ ತಂಡ 47.1 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಾಧಿಸಿತು. ಲೇಥಮ್ ಅಜೇಯ 145 ಮತ್ತು ನಾಯಕ ವಿಲಿಯಮ್ಸನ್ ಅಜೇಯ 94 ರನ್ ಗಳಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಪರ ಶ್ರೇಯಸ್ ಅಯ್ಯರ್ ಗರಿಷ್ಠ 80 ರನ್ ಗಳಿಸಿದರೆ, ನಾಯಕ ಶಿಖರ್ ಧವನ್ 72 ರನ್​ಗಳ ಇನಿಂಗ್ಸ್ ಆಡಿದರು. ಅವರ ಆರಂಭಿಕ ಜೊತೆಗಾರ ಶುಭಮನ್ ಗಿಲ್ ಕೂಡ 50 ರನ್​ಗಳ ಕಾಣಿಕೆ ನೀಡಿದರು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದರು. ಲ್ಯಾಥಮ್ ಮತ್ತು ವಿಲಿಯಮ್ಸನ್ ಜೊತೆಯಾಟ 307 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ನಿಧಾನಗತಿಯ ಆರಂಭವನ್ನು ಪಡೆದು ಆರಂಭದಲ್ಲಿಯೇ ಮೊದಲ ಹೊಡೆತವನ್ನು ಪಡೆಯಿತು. ಎಂಟನೇ ಓವರ್‌ನ ಮೂರನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಆರಂಭಿಕ ಆಟಗಾರ ಫಿನ್ ಅಲೆನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಫಿನ್ ಔಟಾದಾಗ ತಂಡದ ಸ್ಕೋರ್ 35 ರನ್ ಆಗಿತ್ತು. ಟೀಂ ಇಂಡಿಯಾ ಪರ ಮೊದಲ ಏಕದಿನ ಪಂದ್ಯವನ್ನಾಡಿದ ಉಮ್ರಾನ್ ಮಲ್ಲಿಕ್, ಡೆವೊನ್ ಕಾನ್ವೇ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಏಕದಿನ ವಿಕೆಟ್ ಖಾತೆಯನ್ನು ತೆರೆದರು. ಆ ಬಳಿಕ 11 ರನ್ ಗಳಿಸಿದ್ದ ಡ್ಯಾರೆಲ್ ಮಿಚೆಲ್ ಪಡೆಯುವುದರೊಂದಿಗೆ ಉಮ್ರಾನ್ ಎರಡನೇ ವಿಕೆಟ್ ಪಡೆದರು. ಇಲ್ಲಿಂದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ವಿಲಿಯಮ್ಸನ್ ಮತ್ತು ಲೇಥಮ್ ಅತ್ಯುತ್ತಮ ದ್ವಿಶತಕದ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಭಾರತದ ಕೈಯಿಂದ ಗೆಲುವನ್ನು ಕಸಿದುಕೊಂಡರು. ಲಾಥಮ್ ತಮ್ಮ ಅಜೇಯ ಇನ್ನಿಂಗ್ಸ್‌ನಲ್ಲಿ 104 ಎಸೆತಗಳನ್ನು ಎದುರಿಸಿ 19 ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು. ವಿಲಿಯಮ್ಸನ್ 98 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳ ಹೊರತಾಗಿ ಒಂದು ಸಿಕ್ಸರ್ ಕೂಡ ಬಾರಿಸಿದರು. ಲೇಥಮ್ ಅವರ ಈ ಸ್ಕೋರ್ ಭಾರತದ ವಿರುದ್ಧ ಯಾವುದೇ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾಡಿದ ಗರಿಷ್ಠ ಸ್ಕೋರ್ ಆಗಿದೆ. ಅಲ್ಲದೆ, ವಿಲಿಯಮ್ಸನ್ ಮತ್ತು ಲೇಥಮ್ ನಡುವಿನ 221 ರನ್ ಜೊತೆಯಾಟವು ಇದುವರೆಗೆ ನ್ಯೂಜಿಲೆಂಡ್‌ ತಂಡ ಭಾರತದ ವಿರುದ್ಧ ಆಡಿದ ಅತಿದೊಡ್ಡ ಜೊತೆಯಾಟವಾಗಿದೆ. ಉತ್ತಮ ಆರಂಭ ನೀಡಿದ ಧವನ್- ಗಿಲ್ ಇದಕ್ಕೂ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಉತ್ತಮ ಆರಂಭ ಪಡೆದ ಭಾರತ ತಂಡ ಕೊನೆಯಲ್ಲಿ ತತ್ತರಿಸಿತು. ಕೊನೆಯ ಓವರ್‌ಗಳಲ್ಲಿ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್ 16 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿ ತಂಡದ ಸ್ಕೋರ್ ಅನ್ನು 300ರ ಗಡಿ ದಾಟಿಸಿದರು. ಅಯ್ಯರ್ ತಮ್ಮ 76 ಎಸೆತಗಳ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಹೊಡೆದರೆ, ಧವನ್ 77 ಎಸೆತಗಳಲ್ಲಿ 13 ಬೌಂಡರಿಗಳನ್ನು ಬಾರಿಸಿದರು. ಅವರು ಮೊದಲ ವಿಕೆಟ್‌ಗೆ ಗಿಲ್ ಅವರೊಂದಿಗೆ 124 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
ಇಮಾಮ್‌ ಅವರ ಸಾಮಾನ್ಯ ಜಾಮೀನು ಮನವಿಯನ್ನು ಇದಾಗಲೇ ನ್ಯಾಯಾಲಯ ತಿರಸ್ಕರಿಸಿರುವುದರಿಂದ ಮಧ್ಯಂತರ ಜಾಮೀನು ನೀಡಲಾಗದು ಎಂದು ಪೀಠ ಹೇಳಿದೆ. Sharjeel Imam Bar & Bench Published on : 23 Jul, 2022, 5:30 pm ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರದ್ರೋಹ ಪ್ರಕರಣ ಎದುರಿಸುತ್ತಿರುವ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಶಾರ್ಜೀಲ್‌ ಇಮಾಮ್‌ ಅವರ ಜಾಮೀನು ಮನವಿಯನ್ನು ಶನಿವಾರ ದೆಹಲಿ ನ್ಯಾಯಾಲಯವು ತಿರಸ್ಕರಿಸಿದೆ. ಇಮಾಮ್‌ ಅವರ ಸಾಮಾನ್ಯ ಜಾಮೀನು ಮನವಿಯನ್ನು ಈಗಾಗಲೇ ನ್ಯಾಯಾಲಯ ತಿರಸ್ಕರಿಸಿರುವುದರಿಂದ ಮಧ್ಯಂತರ ಜಾಮೀನು ನೀಡಲಾಗದು ಎಂದು ಹೆಚ್ಚುವರಿ ಸತ್ರ ನ್ಯಾಯಾಧೀಶ ಅಮಿತಾಭ್‌ ರಾವತ್‌ ಅವರು ಆದೇಶದಲ್ಲಿ ಹೇಳಿದ್ದಾರೆ. ರಾಷ್ಟ್ರದ್ರೋಹ (124A IPC) ಪ್ರಕರಣದ ಅಡಿಯ ಆರೋಪಗಳ ಬಾಕಿ ವಿಚಾರಣೆಯನ್ನು ತಡೆಹಿಡಿಯಲಾಗಿದೆ, ಆದಾಗ್ಯೂ ಆರೋಪಿಯ ಮೇಲೆ ಯಾವುದೇ ಪೂರ್ವಾಗ್ರಹವಾಗುವುದಿಲ್ಲ ಎನ್ನುವುದು ಖಚಿತವಾದಲ್ಲಿ ಇತರೆ ಸೆಕ್ಷನ್‌ಗಳ ಅಡಿಯ ಪ್ರಕರಣಗಳ ನಿರ್ಣಯ ಪ್ರಕ್ರಿಯೆ ಮುಂದುವರಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ. Also Read ದೇಶದ್ರೋಹ ಪ್ರಕರಣ: ಜಾಮೀನಿಗಾಗಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಶಾರ್ಜಿಲ್‌ಗೆ ಸೂಚಿಸಿದ ದೆಹಲಿ ಹೈಕೋರ್ಟ್ 2019ರ ಡಿಸೆಂಬರ್‌ 13ರಂದು ಇಮಾಮ್‌ ಅವರು ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣವು ಕೋಮು/ವಿಭನಕಾರಿಯಾಗಿದ್ದು, ಅದು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಿತ್ತು ಎಂದು ಹೇಳಿ 2021ರ ಅಕ್ಟೋಬರ್‌ನಲ್ಲಿ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಅನೂಜ್‌ ಅಗರ್ವಾಲ್‌ ಅವರು ಜಾಮೀನು ನೀಡಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಇಮಾಮ್‌ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿ ಬಾಕಿ ಇರುವಾಗಲೇ ಮೇ 11ರಂದು ಸುಪ್ರೀಂ ಕೋರ್ಟ್‌ ದೇಶಾದ್ಯಂತ ರಾಷ್ಟ್ರದ್ರೋಹ ಪ್ರಕರಣಗಳಿಗೆ ಸಂಬಂಧಿಸಿದ ಮೇಲ್ಮನವಿ, ಪ್ರಕ್ರಿಯೆಯನ್ನು ಅಮಾನತಿನಲ್ಲಿಡುವಂತೆ ಮಹತ್ವದ ಆದೇಶ ಮಾಡಿತ್ತು. ಹೀಗಾಗಿ, ಮಧ್ಯಂತರ ಜಾಮೀನು ನೀಡುವಂತೆ ಕೋರಿ ಇಮಾಮ್‌ ಅವರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ದೆಹಲಿ ಹೈಕೋರ್ಟ್‌ ಅವರನ್ನು ಅಧೀನ ನ್ಯಾಯಾಲಯಕ್ಕೆ ಹೋಗುವಂತೆ ಹೇಳಿತ್ತು. ಈಗ ಅಧೀನ ನ್ಯಾಯಾಲಯ ಜಾಮೀನು ಮನವಿ ತಿರಸ್ಕರಿಸಿದೆ.
ನಾವು ಕಿರಾಣಿ ಚೀಲಗಳು, ಟಿ ಶರ್ಟ್ ಶಾಪಿಂಗ್ ಬ್ಯಾಗ್‌ಗಳು, ಕಸ ಮತ್ತು ಕಸದ ಚೀಲಗಳು, ಬಿನ್ ಲೈನರ್‌ಗಳು, ಡಾಗ್ ಪೂ ಬ್ಯಾಗ್‌ಗಳು, ರೋಲ್ ಬ್ಯಾಗ್‌ಗಳು, ಗಾರ್ಮೆಂಟ್ ಬ್ಯಾಗ್‌ಗಳು, ಪಿಎಲ್‌ಎ ಸ್ಟ್ರಾಗಳು ಇತ್ಯಾದಿಗಳನ್ನು ಉತ್ಪಾದಿಸುತ್ತೇವೆ. 3. ನಿಮ್ಮ ಎಲ್ಲಾ ಬ್ಯಾಗ್‌ಗಳು EN13432 ಮತ್ತು ASTM D6400 ಗೆ ಹೊಂದಿಕೆಯಾಗುತ್ತವೆಯೇ? ಹೌದು, ನಮ್ಮ ಎಲ್ಲಾ ಬ್ಯಾಗ್‌ಗಳು EN13432 ಗೆ ಹೊಂದಿಕೆಯಾಗುತ್ತವೆ, ನಮ್ಮಲ್ಲಿ ಸೀಡಿಂಗ್ ಪ್ರಮಾಣಪತ್ರಗಳು, TUV OK COMPOST HOME ಮತ್ತು BPI ಪ್ರಮಾಣಪತ್ರವಿದೆ. 4. ಚೀಲಗಳ ಶೆಲ್ಫ್ ಜೀವಿತಾವಧಿಯ ಎಷ್ಟು ತಿಂಗಳುಗಳು? ನಮ್ಮ ಬ್ಯಾಗ್‌ಗಳ ಶೆಲ್ಫ್ ಜೀವಿತಾವಧಿಯು 12 ತಿಂಗಳುಗಳು, 12 ತಿಂಗಳುಗಳಿಗಿಂತ ಕಡಿಮೆಯಾದರೆ, ನಾವು ಉಚಿತವಾಗಿ ಬ್ಯಾಗ್‌ಗಳನ್ನು ತಯಾರಿಸುತ್ತೇವೆ. 5. MOQ ತಿಳಿದಿರಬಹುದೇ? ಪ್ರತಿ ಗಾತ್ರದ ಚೀಲಗಳ MOQ 50000pcs ಅಥವಾ 500kg ಆಗಿರುತ್ತದೆ ಇದು ಚೀಲಗಳ ಗಾತ್ರ ಮತ್ತು ದಪ್ಪವನ್ನು ಅವಲಂಬಿಸಿರುತ್ತದೆ. 6. ನಿಮ್ಮ ಉತ್ಪನ್ನಗಳನ್ನು ಕಸ್ಟಮೈಸ್ ಮಾಡಬಹುದೇ? ಹೌದು, ನಾವು ಮಾಡಬಹುದು, ನಾವು ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ಚೀಲಗಳ ಗಾತ್ರ, ಮುದ್ರಣ ಮತ್ತು ದಪ್ಪವನ್ನು ಮಾಡಬಹುದು.
ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಜನರ ಖರೀದಿ ಶಕ್ತಿ ಕುಂದುತ್ತಿದೆ. ಒಟ್ಟು ನಿವ್ವಳ ಉತ್ಪನ್ನ (ಜಿಡಿಪಿ) ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ತ್ವರಿತಗತಿಯಲ್ಲಿ ಕುಸಿಯುತ್ತಿದೆ. ಒಟ್ಟಾರೆ ದೇಶದ ಆರ್ಥಿಕತೆ ಹಿಂಜರಿತದತ್ತ ದಾಪುಗಾಲು ಹಾಕುತ್ತಿದೆ. ಇಷ್ಟಾದರೂ ಷೇರುಪೇಟೆ ಆಕಾಶದತ್ತ ಜಿಗಿಯುತ್ತಿದೆ. ಭಾರತೀಯ ಷೇರುಮಾರುಕಟ್ಟೆಯ ಬೃಹತ್ 30 ಕಂಪನಿಗಳನ್ನೊಳಗೊಂಡ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ನ (ಬಿಎಸ್ಇ) ಸಂವೇದಿ ಸೂಚ್ಯಂಕ- ಸೆನ್ಸೆಕ್ಸ್ ಸರ್ವಕಾಲಿಕ ಗರಿಷ್ಠಮಟ್ಟಕ್ಕೇರಿದೆ. ಮತ್ತು ಕಳೆದೊಂದು ತಿಂಗಳಿಂದ ಹೊಸ ಹೊಸ ದಾಖಲೆ ಮಾಡುತ್ತಾ ಏರುತ್ತಲೇ ಇದೆ. ಸೋಮವಾರದ ಆರಂಭ ವಹಿವಾಟಿನಲ್ಲಿ 529 ಅಂಶಗಳಷ್ಟು ಜಿಗಿದ ಸೆನ್ಸೆಕ್ಸ್ 40,931 ಜಿಗಿದು 41,000ದ ಗುರಿಮುಟ್ಟುವ ಹಾದಿಯಲ್ಲಿತ್ತು. ಈ ವಾರಾಂತ್ಯದೊಳಗೆ 41000ದ ಗಡಿದಾಟಿದರೂ ಅಚ್ಚರಿಯಿಲ್ಲ! ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್ (ಎನ್ಎಸ್ಇ)ನ ಬೃಹತ್ 50 ಕಂಪನಿಗಳನ್ನೊಳಗೊಂಡ ಸಂವೇದಿ ಸೂಚ್ಯಂಕ ನಿಫ್ಟಿ ಸಹ ಸರ್ವಕಾಲಿಕ ಗರಿಷ್ಠಮಟ್ಟದ ದಾಖಲೆಯತ್ತ ದಾಪುಗಾಲು ಹಾಕುತ್ತಿದೆ. ಸೋಮವಾರದ ವಹಿವಾಟಿನಲ್ಲಿ 159.40 ಅಂಶಗಳಷ್ಟು ಜಿಗಿದ ನಿಫ್ಟಿ ದಿನದ ವಹಿವಾಟಿನಲ್ಲಿ 12,084.50 ಅಂಶಗಳಿಗೇರಿತ್ತು. ಸರ್ವಕಾಲಿಕ ಗರಿಷ್ಠಮಟ್ಟ ಮುಟ್ಟಲು 20 ಅಂಶಗಳಷ್ಟೇ ಬಾಕಿ ಇದೆ. ಈ ವಾರಾಂತ್ಯದ ವಹಿವಾಟಿನಲ್ಲಿ ನಿಫ್ಟಿ ಮತ್ತೊಂದು ಸರ್ವಕಾಲಿಕ ಗರಿಷ್ಠ ದಾಖಲೆ ಮಾಡುವ ಸಾಧ್ಯತೆ ಇದೆ. ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಹಲವು ವಲಯವಾರು ಮತ್ತು ಮಾರುಕಟ್ಟೆ ಬಂಡವಾಳಾಧಾರಿತ ಹಲವು ಸೂಚ್ಯಂಕಗಳಿವೆ. ಆದರೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳವನ್ನೊಳಗೊಂಡ ವಿವಿಧ ವಲಯಗಳ ಕಂಪನಿಗಳ ಷೇರುಗಳ ಸೂಚ್ಯಂಕಗಳಾಗಿವೆ. ಹಾಗಾಗಿ ಈ ಎರಡೂ ಸೂಚ್ಯಂಕಗಳು ಭಾರತದ ಷೇರುಮಾರುಕಟ್ಟೆಯ ಪ್ರಾತಿನಿಧಿಕ ಸೂಚ್ಯಂಕಗಳಾಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಳಿತವನ್ನಾಧಿರಿಸಿಯೇ ಬಹುತೇಕ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಮಾಡುತ್ತಾರೆ ಇಲ್ಲವೇ ಹೂಡಿಕೆ ಹಿಂಪಡೆಯುತ್ತಾರೆ. ಹಾಗಾದರೆ ಷೇರು ಮಾರುಕಟ್ಟೆ ಸೂಚ್ಯಂಕಗಳು ದೇಶದ ಆರ್ಥಿಕ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತವೆಯೇ? ಭಾರತದ ಷೇರುಪೇಟೆ ಸೂಚ್ಯಂಕಗಳು ಸರ್ವಕಾಲಿಕ ಗರಿಷ್ಠಮಟ್ಟದಲ್ಲಿ ಇದ್ದರೂ ದೇಶದ ಆರ್ಥಿಕತೆ ಏಕೆ ಕುಸಿಯುತ್ತಿದೆ. ಮತ್ತು ಆರ್ಥಿಕ ಹಿಂಜರಿತದತ್ತ ದಾಪುಗಾಲು ಹಾಕುತ್ತಿರುವುದೇಕೆ? ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಷೇರುಪೇಟೆ ಸೂಚ್ಯಂಕಗಳು ಬಹುತೇಕ ಆಯಾ ದೇಶದ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತವೆ. ಏಕೆಂದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಷೇರುಪೇಟೆಗಳಲ್ಲಿನ ಹೂಡಿಕೆಯು ಆಯಾ ದೇಶಗಳ ಜಿಡಿಪಿಯ ಶೇ.20ಕ್ಕಿಂತಲೂ ಹೆಚ್ಚಿರುತ್ತದೆ. ಉದಾಹರಣೆಗೆ ಅಮೆರಿಕಾದಲ್ಲಿ ಷೇರುಪೇಟೆಯಲ್ಲಿನ ಹೂಡಿಕೆಯ ಆ ದೇಶದ ಜಿಡಿಪಿಯ ಶೇ.22.25ರಷ್ಟಿದೆ. ಈ ಪ್ರಮಾಣವು ಏರಿಳಿಯುತ್ತಲೇ ಇರುತ್ತದೆ. 2008ರಲ್ಲಾದ ಜಾಗತಿಕ ಆರ್ಥಿಕ ಹಿಂಜರಿತದ ನಂತರದಲ್ಲಿ ಈ ಪ್ರಮಾಣವು ಶೇ.17.8ಕ್ಕೆ ಕುಸಿದಿತ್ತು. ಇದು ಅತಿ ಕನಿಷ್ಠ ಪ್ರಮಾಣ. www.theglobaleconomy.com ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ಅಮೆರಿಕದಲ್ಲಿನ ಷೇರುಪೇಟೆಯಲ್ಲಿನ ಹೂಡಿಕೆಯ ಜಿಡಿಪಿಯ ಶೇ.22ರಷ್ಟಿದೆ. ಹೀಗಾಗಿ ಅಭಿವೃದ್ಧಿ ಹೊಂದಿದ ದೇಶದಲ್ಲಿನ ಷೇರುಮಾರುಕಟ್ಟೆಗಳು ಆಯಾ ದೇಶದ ಆರ್ಥಿಕ ಪರಿಸ್ಥಿತಿಯನ್ನು ಪ್ರಾತಿನಿಧಿಕವಾಗಿ ಪ್ರತಿಬಿಂಬಿಸುತ್ತವೆ. ಆದರೆ, ಭಾರತ ಮತ್ತು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ (ಮಾರುಕಟ್ಟೆ ಪರಿಭಾಷೆಯಲ್ಲಿ ಈ ದೇಶಗಳನ್ನು ಉದಯಿಸುತ್ತಿರುವ ಮಾರುಕಟ್ಟೆ ದೇಶಗಳು ಎನ್ನಲಾಗುತ್ತದೆ) ಷೇರುಪೇಟೆಯಲ್ಲಿ ಹೂಡಿಕೆ ಪ್ರಮಾಣ ಜಿಡಿಪಿಗೆ ಹೋಲಿಸಿದರೆ ತೀರಾ ಅತ್ಯಲ್ಪ ಇರುತ್ತದೆ. ಹೀಗಾಗಿ ಷೇರುಪೇಟೆ ಸೂಚ್ಯಂಕಗಳ ಏರಿಳಿತಗಳು ದೇಶದ ವಾಸ್ತವಿಕ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಸಾಮಾನ್ಯವಾಗಿ ಷೇರುಪೇಟೆಯಲ್ಲಿನ ಹೂಡಿಕೆ ವಿಷಯಕ್ಕೆ ಬಂದಾಗ ಜಗತ್ತಿನ ಎಲ್ಲಾ ಹೂಡಿಕೆದಾರರು, ಆರ್ಥಿಕ ವಿಶ್ಲೇಷಕರು ಸಂವೇದಿ ಸೂಚ್ಯಂಕಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಆದರೆ, ದೇಶದಲ್ಲಿನ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ದೇಶದ ಜಿಡಿಪಿ ಮತ್ತು ಆ ದೇಶದ ರುಪಾಯಿ ಮೌಲ್ಯವನ್ನು ಪರಿಗಣಿಸುತ್ತಾರೆ. ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದಕ್ಕೂ ದೇಶದ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಹಾಗಾದರೆ ಭಾರತದಲ್ಲಿನ ಷೇರುಪೇಟೆ ಮೇಲಿನ ಹೂಡಿಕೆ ಪ್ರಮಾಣ ಎಷ್ಟಿದೆ? ಸಿಎಲ್ಎಸ್ಎ ಅಂಕಿ ಅಂಶಗಳ ಪ್ರಕಾರ, ಕಳೆದೊಂದು ದಶಕದಲ್ಲಿ ಭಾರತದಲ್ಲಿನ ಷೇರುಪೇಟೆ ಮೇಲಿನ ಹೂಡಿಕೆಯು ಜಿಡಿಪಿಯ ಶೇ.3.5ರಷ್ಟಿದೆ. 2018ರಲ್ಲಿ ಇದು ಶೇ.4.6ರಷ್ಟು ಇತ್ತು. ಈಗಲೂ ಅದು ಶೇ.5ರಷ್ಟನ್ನು ದಾಟಿಲ್ಲ. ಇದು ವರ್ಷದಿಂದ ವರ್ಷಕ್ಕೆ ಏರಿಳಿತ ಕಂಡಿದೆ. 2008 ಜಾಗತಿಕ ಆರ್ಥಿಕ ಕುಸಿತದ ನಂತರ ಶೇ.2.4ಕ್ಕೆ ಕುಸಿದಿತ್ತು. ಸೂಚ್ಯಂಕಗಳು ಸರ್ವಕಾಲಿಕ ಗರಿಷ್ಠಮಟ್ಟ ಮುಟ್ಟಿದರೂ ಅವು ಭಾರತದ ವಾಸ್ತವಿಕ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸಲಾರವು. ಏಕೆಂದರೆ ಭಾರತದಲ್ಲಿನ ಹೂಡಿಕೆ ಪೈಕಿ ಅತಿ ಕನಿಷ್ಠ ಹೂಡಿಕೆ ಇರುವುದೇ ಷೇರುಪೇಟೆಗಳಲ್ಲಿ. ದೇಶದ ಜಿಡಿಪಿಯ ಶೇ.53.8ರಷ್ಟು ಹೂಡಿಕೆಯು ಸ್ಥಿರಾಸ್ತಿಗಳ ಮೇಲಿದೆ. ನಂತರದ ಸ್ಥಾನ ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲೆ. ಇದು ಶೇ.15.9ರಷ್ಟಿದೆ. ಭಾರತೀಯ ಅತ್ಯಂತ ಮೆಚ್ಚಿನ ಮತ್ತೊಂದು ಹೂಡಿಕೆ ವಿಧಾನ ಎಂದರೆ ಚಿನ್ನ. ಭಾರತೀಯರ ಚಿನ್ನದ ಮೇಲಿನ ಹೂಡಿಕೆಯು ಜಿಡಿಪಿಯ ಶೇ.11.3ರಷ್ಟಿದೆ. ವಿಮೆಯಲ್ಲಿ ಶೇ.6.1ರಷ್ಟು ಹೂಡಿಕೆ ಮಾಡಿದ್ದರೆ, ಭವಿಷ್ಯ ನಿಧಿಯಲ್ಲಿ (ಪಿಎಫ್) ಶೇ.5.1ರಷ್ಟು ಹೂಡಿಕೆ ಮಾಡಿದ್ದಾರೆ. ಕೊನೆಗೆ ಬರುವುದು ಷೇರುಪೇಟೆ ಮೇಲಿನ ಹೂಡಿಕೆ. ಉಳಿದ ಶೇ.3.1 ನಗದು ರೂಪದಲ್ಲಿದೆ. 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತವಾದಾಗ ಅಭಿವೃದ್ಧಿ ಹೊಂದಿದ ದೇಶಗಳು ತಲ್ಲಣಗೊಂಡಿದ್ದವು. ಅವುಗಳ ಷೇರುಮಾರುಕಟ್ಟೆ ತೀವ್ರವಾಗಿ ಕುಸಿದಿತ್ತು. ಆದರೆ, ಜಾಗತಿಕ ಹಿಂಜಿರಿತ ಪರಿಣಾಮ ಭಾರತದ ಷೇರುಪೇಟೆ ಮೇಲೆ ಗರಿಷ್ಠ ಪ್ರಮಾದಲ್ಲಾದರೂ ಒಟ್ಟಾರೆ ಆರ್ಥಿಕತೆಯ ಮೇಲಿನ ಪರಿಣಾಮವು ಅತ್ಯಂತ ಕನಿಷ್ಠಮಟ್ಟದಲ್ಲಿತ್ತು. ಅದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಷೇರುಪೇಟೆಗಳ ಮೇಲಿನ ಹೂಡಿಕೆಯು ಅತ್ಯಲ್ಪ ಇದ್ದದ್ದು ಮತ್ತು ದೇಶೀಯ ಹೂಡಿಕೆ ಮತ್ತು ಆರ್ಥಿಕತೆಯು ಸ್ಥಿರವಾಗಿದ್ದು. ಜಾಗತಿಕ ಹಿಂಜರಿತವಾದ ಹೊತ್ತಿನಲ್ಲಿ ದೇಶೀಯ ಉಳಿತಾಯ ಪ್ರಮಾಣವು ಶೇ.25ಕ್ಕಿಂತಲೂ ಹೆಚ್ಚಿತ್ತು. ಆದರೆ, ಆರ್ಥಿಕತೆ ಸ್ಥಿರತೆಯನ್ನು ದೇಶೀಯ ಉಳಿತಾಯ ಪ್ರಮಾಣವು ಪ್ರತಿನಿಧಿಸುತ್ತದೆ. 2011-12ರಲ್ಲಿ ಶೇ.23.6ರಷ್ಟಿದ್ದ ಉಳಿತಾಯ ಪ್ರಮಾಣವು 2014ರಿಂದ ತ್ವರಿತವಾಗಿ ಕುಸಿತ ಕಂಡಿದೆ. ಇದು 2017-18ರ ಸಾಲಿನಲ್ಲಿ ಶೇ.17.2ಕ್ಕೆ ಕುಸಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯರ ಅಸುರಕ್ಷತಾ ಸಾಲದ ಪ್ರಮಾಣವು ತ್ವರಿತಗತಿಯಲ್ಲಿ ಏರುತ್ತಿದೆ. 2016-17ರಲ್ಲಿ 3.76 ಲಕ್ಷ ಕೋಟಿ ಇದ್ದದ್ದು 2017-18ರಲ್ಲಿ 5.08 ಲಕ್ಷ ಕೋಟಿಗೆ ಏರಿದೆ. ಜನಸಾಮಾನ್ಯರ ಉಳಿತಾಯವು ತಗ್ಗಿ, ಸಾಲದ ಪ್ರಮಾಣ ಹೆಚ್ಚುತ್ತಿರುವಂತೆಯೇ ಅದಕ್ಕೆ ವ್ಯತಿರಿಕ್ತವಾಗಿ ದೇಶದಲ್ಲಿನ ಶ್ರೀಮಂತರ ಸಂಪತ್ತು ಹೆಚ್ಚುತ್ತಲೇ ಇದೆ. ಪ್ರಸ್ತುತ ಷೇರುಪೇಟೆ ಸೂಚ್ಯಂಕಗಳು ಸರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿರುವುದರ ಜತೆಗೆ ಭಾರತದ ಅತಿದೊಡ್ಡ ಶ್ರೀಮಂತರಾದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಸಂಪತ್ತು ಕಳೆದ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ನ ಮಾರುಕಟ್ಟೆ ಬಂಡವಾಳವು 10 ಲಕ್ಷಕೋಟಿ ಮುಟ್ಟುವತ್ತ ಸಾಗಿದೆ. ಸೋಮವಾರದ ಷೇರುಪೇಟೆ ವಹಿವಾಟು ಮುಕ್ತಾಯಗೊಂಡಾಗ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳವು 9,89,352.45 ಕೋಟಿಗೇರಿತ್ತು. ಮೋದಿ ಸರ್ಕಾರದ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳವು ಸುಮಾರು ನಾಲ್ಕು ಪಟ್ಟು ಹೆಚ್ಚಳವಾಗಿದೆ. ಪ್ರಧಾನಿ ನರೇಂದ್ರಮೋದಿಗೆ ಆಪ್ತರಾದ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಬಂಡವಾಳವೂ ಎರಡರಿಂದ ಮೂರುಪಟ್ಟು ಹೆಚ್ಚಳವಾಗಿದೆ. ಇದರರ್ಥ ಷೇರುಪೇಟೆ ಆಕಾಶಕ್ಕೆ ಜಿಗಿದಷ್ಟು ಶ್ರೀಮಂತರು ಮತ್ತು ಶ್ರೀಮಂತರ ಕಂಪನಿಗಳ ಷೇರುದಾರರ ಸಂಪತ್ತು ವೃದ್ಧಿಸುತ್ತದೆ ಹೊರತು ಬಡಪಾಯಿ ಭಾರತೀಯರ ಬಡತನ ನೀಗುವುದಿಲ್ಲ. ನರೇಂದ್ರ ಮೋದಿ ಸರ್ಕಾರವು ಕಾರ್ಪೊರೆಟ್ ತೆರಿಗೆ ಕಡಿತ ಮಾಡಿದ ನಂತರ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ. ಏಕೆಂದರೆ ಶ್ರೀಮಂತರಿಗೆ ಕಡಿತ ಮಾಡಿದ ಕಾರ್ಪೊರೆಟ್ ತೆರಿಗೆಯ 1.40 ಲಕ್ಷ ಕೋಟಿ ಹಣದ ಕೊರತೆಯನ್ನು ಪ್ರತಿ ವರ್ಷ ಜನಸಾಮಾನ್ಯರ ಮೇಲೆ ತೆರಿಗೆ ಹೇರಿ ಸರಿದೂಗಿಸಲಿದೆ ಪ್ರಧಾನಿ ನರೇಂದ್ರಮೋದಿ ಸರ್ಕಾರ!
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಮೋದಿ ಅವರ ಅಲೆ, ಯಡಿಯೂರಪ್ಪ ಅವರ ನಾಯಕತ್ವ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವೈಫಲ್ಯ ಎಷ್ಟು ಪರಿಣಾಮ ಬೀರಿದೆಯೋ, ಅದರಲ್ಲಿ ಸಾಮಾಜಿಕ ಜಾಲತಾಣದ ಪಾತ್ರವೂ ಪ್ರಮುಖವಾಗಿತ್ತು. ಫೇಸ್ ಬುಕ್, ಟ್ವಿಟರ್, ವಾಟ್ಸ್ ಆ್ಯಪ್ ಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಬಿಜೆಪಿಯ ಅಭಿವೃದ್ಧಿ ಪರ ಆಡಳಿತ, ಸಿದ್ದರಾಮಯ್ಯರ ಇಬ್ಬಂದಿ ಹಾಗೂ ಧರ್ಮ ಆಧಾರಿತ ಯೋಜನೆಗಳು ಚರ್ಚೆಯಾದವು. ಅವುಗಳು ಮತವಾಗಿಯೂ ಪರಿಣಮಿಸಿ ರಾಜ್ಯದಲ್ಲಿ ಬಿಜೆಪಿ ನೂರಕ್ಕೂ ಅಧಿಕ ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅನುಕೂಲವಾಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಬಿಜೆಪಿ ಸುಮಾರು 25 ಸಾವಿರ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿತ್ತು. ಈಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಲು ಯೋಜನೆ ರೂಪಿಸಿದ್ದು, ವಾಟ್ಸ್ ಆ್ಯಪ್ ಅನ್ನು ಪ್ರಬಲವಾಗಿ ಬಳಸಲು ಮುಂದಾಗಿದೆ. ಅದಕ್ಕಾಗಿ ಸುಮಾರು 35 ಸಾವಿರ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ರೂಪಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಹೀಗೆ ರಚಿಸುವ 35 ಸಾವಿರ ವಾಟ್ಸ್ಆ್ಯಪ್ ಗ್ರೂಪ್ ಗಳಿಗೆ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಡಿಪಿ ಆಗಿ ಸೆಟ್ ಮಾಡುವಂತೆ ರಾಜ್ಯ ಬಿಜೆಪಿ ಸೂಚಿಸಿದ್ದು, ಹರ ಹರ ಮೋದಿ ರಿಂಗ್ ಟೋನ್ ಸೆಟ್ ಮಾಡಿಕೊಳ್ಳುವ ಮೂಲಕ ಮೋದಿ ಅವರ ಅಲೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರು ಮೊದಲಿನಿಂದಲೂ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸುತ್ತಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಈ ತಂತ್ರ ಮತ್ತಷ್ಟು ಯಶಸ್ವಿಯಾಗುತ್ತದೆ ಎಂದೇ ರಾಜಕೀಯ ವಲಯದಲ್ಲಿ ಬಿಂಬಿಸಲಾಗುತ್ತಿದೆ.
ಇಂತಹ ಮಳೆಯನ್ನು ನಾನು ಯಾವತ್ತೂ ಕಾಣಲಿಲ್ಲ ಮಾರಾಯ್ರೆ ಎಂದು ಹಲವಾರು ಜನ ಮಂಗಳವಾರ ಬೆಳಿಗ್ಗೆ ಸರಿಯಾಗಿ ಹತ್ತು ಗಂಟೆಗೆ ಡ್ಯೂಟಿಗೆ ಬಂದವನಂತೆ ಕಾಣಿಸುತ್ತಿದ್ದ ವರುಣನ ಬಗ್ಗೆ ಹೇಳಿದ್ದನ್ನು ನೀವು ಕೇಳಿರಬಹುದು. ಮಳೆರಾಯ ಕೂಡ ಭೂಮಿಯನ್ನು ನೋಡದೇ ಹಲವಾರು ದಿನ ಆದವನಂತೆ ದುಮ್ಮಿಕ್ಕಿದ ರೀತಿಯನ್ನು ನೋಡಿದವರಿಗೆ ಇವನು ಸದ್ಯಕ್ಕೆ ಹೋಗಲ್ಲ ಎಂದು ಅನಿಸಿದ್ದು ಮಧ್ಯಾಹ್ನದ ಹೊತ್ತಿಗೆ. ಚಂದಿರ ಆಗಸದಲ್ಲಿ ಕಾಣಿಸುತ್ತಿದ್ದಂತೆ ಸುಸ್ತಾದ ವರುಣದೇವ ತನ್ನ ಪಾಡಿಗೆ ತಾನು ಅಪರಾತ್ರಿಯ ಯಾವುದೋ ಘಳಿಗೆಯಲ್ಲಿ ಹೊರಟು ಹೋಗಿದ್ದಾನೆ. ಪ್ರಕೃತಿಯ ಒಡಲು ತಂಪಾಗಿದೆ. ಎಲ್ಲಿಯ ತನಕ ಅಂದರೆ ಮಳೆಯ ನೀರು ಸಮುದ್ರವನ್ನು ಸೇರುವ ಧಾವಂತದಲ್ಲಿ ಹೋದರೂ ಸಮುದ್ರ ಯಾವ ದಾಕ್ಷಿಣ್ಯವೂ ಇಲ್ಲದೆ ಹಿಂದಕ್ಕೆ ದೂಡಿದ ಪರಿಣಾಮವಾಗಿ ಮಳೆ ಹೋದ ದಾರಿಗೆ ಸುಂಕವಿಲ್ಲದೇ ಮುಖ್ಯರಸ್ತೆಯಲ್ಲಿ ಬೀಡುಬಿಟ್ಟಿತ್ತು. ಮಂಗಳವಾರ ಕೊಟ್ಟಾರಚೌಕಿ, ಬಳ್ಳಾಲ್ ಬಾಗ್, ಪಡೀಲ್ ಸಹಿತ ಅನೇಕ ಕಡೆ ಚರಂಡಿ ಯಾವುದು, ರಸ್ತೆ ಯಾವುದು ಎಂದು ಗೊತ್ತಾಗದೇ ಜನ ಗೊಂದಲಕ್ಕೆ ಈಡಾದರು. ಬುಧವಾರ ಮಳೆಯ ನೀರು ನಿಂತ ಕುರುಹುಗಳು ಅಲ್ಲಲ್ಲಿ ಕಾಣುತ್ತಿವೆ. ಈಗ ಈ ಪರಿಸ್ಥಿತಿ ಮತ್ತೆ ಬಾರದಿರಲಿ ಎನ್ನುವ ಪ್ರಾರ್ಥನೆ ಎಲ್ಲಾ ಕಡೆ ಕೇಳಿಬರುತ್ತಿದೆ. ಗದ್ದೆಗಳಲ್ಲಿ ಈಗ ಫ್ಲಾಟ್ಸ್… ಮಂಗಳವಾರ ಮಂಗಳೂರಿನ ಪರಿಸ್ಥಿತಿಗೆ ಅರ್ಧ ಪ್ರಕೃತಿ ಕಾರಣವಾದರೆ ಉಳಿದರ್ಧ ನಮ್ಮ ಅಂದರೆ ಜನರ ಸ್ವಯಂಕೃತಾಪರಾಧ. ನಾವು ಸರಿಯಾಗಿದ್ದರೆ ಮಳೆರಾಯ ಎಲ್ಲಿ ಹರಿಯಬೇಕೋ ಅಲ್ಲಿ ಹರಿಯುತ್ತಿದ್ದ. ಇದು ಒಂದು ರೀತಿಯಲ್ಲಿ ಅರಣ್ಯಗಳು ಕಡಿಮೆಯಾಗುತ್ತಿದ್ದಂತೆ ವನ್ಯಜೀವಿಗಳು ನಾಡಿಗೆ ದಾಳಿ ಇಡುತ್ತವೆಯಲ್ಲ ಹಾಗಿತ್ತು ಪರಿಸ್ಥಿತಿ. ನೀವು ಮೂವತ್ತು, ನಲ್ವತ್ತು ವರ್ಷಗಳ ಹಿಂದಿನ ಮಂಗಳೂರು ನಗರದ ಚಿತ್ರಣವನ್ನು ಎಲ್ಲಿಯಾದರೂ ಹಳೆಫೋಟೋಗಳಲ್ಲಿ ಇದ್ದರೆ ನೋಡಿ. ಎಂಜಿ ರಸ್ತೆಯ ಅಕ್ಕಪಕ್ಕದಲ್ಲಿ ಎಷ್ಟು ವಸತಿ ಸಮುಚ್ಚಯಗಳಿದ್ದವು ಎನ್ನುವುದು ಗೊತ್ತಾಗುತ್ತದೆ. ಹೆಚ್ಚಿನ ಕಡೆಗಳಲ್ಲಿ ಇದ್ದದ್ದು ಗದ್ದೆಗಳು. ಮಳೆಯ ನೀರು ಸಮುದ್ರಕ್ಕೆ ಹೋಗುವಾಗ ಹೆಚ್ಚಾದರೆ ಈ ಗದ್ದೆಗಳಿಗೆ ಮರಳುತ್ತಿತ್ತು. ಈ ಮೂಲಕ ಸಮತೋಲನ ಕಾಣುತ್ತಿತ್ತು. ಆದರೆ ಕಾಲಕ್ರಮೇಣ ನಗರದ ಗದ್ದೆಗಳು ಬಿಲ್ಡರ್ ಗಳ ಪಾಲಾದವು. ವಸತಿ ಸಮುಚ್ಚಯಗಳು, ವಾಣಿಜ್ಯ ಸಂಕಿರ್ಣಗಳು ತಲೆ ಎತ್ತಿದವು. ಗದ್ದೆಗಳು ಫೋಟೋಗಳಿಗೆ ಬಾಕಿಯಾದವು. ವಸತಿ ಸಮುಚ್ಚಯಗಳು ಹೆಚ್ಚಾದಂತೆ ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಬೇಕಾಗಿರುವುದು ಸ್ಥಳೀಯಾಡಳಿತದ ಜವಾಬ್ದಾರಿ. ಸ್ಥಳೀಯಾಡಳಿತ 1969 ರಲ್ಲಿ ಪೈಪುಗಳನ್ನು ಹಾಕುವ ಮೂಲಕ ಒಳಚರಂಡಿ ವ್ಯವಸ್ಥೆಗೆ ಚಾಲನೆ ಕೊಟ್ಟಿತ್ತು. ಇವತ್ತಿಗೂ 49 ವರ್ಷಗಳ ಬಳಿಕ ಅವೇ ಪೈಪುಗಳು ಇವೆ. ಮಂಗಳೂರಿನ ಜನಸಂಖ್ಯೆ ನಾಲ್ಕು ಪಟ್ಟು ಜಾಸ್ತಿಯಾಗಿದೆ. ಆವತ್ತು ಜನಸಂಖ್ಯೆ ಒಂದು ಲಕ್ಷ ಇದ್ದರೆ ಈಗ ಐದು ಲಕ್ಷ. ಇನ್ನು ಪಾಲಿಕೆ ಆವತ್ತು ಹಾಕಿದ್ದ ಎರಡು ಇಂಚು ಪೈಪುಗಳು ಹಳೆಯದಾಗಿವೆ. ಈಗ ಇವರು ಕನಿಷ್ಟ 10 ಇಂಚಿನ ಪೈಪಾದರೂ ಹಾಕಬೇಕು. ಹಾಕದ ಪರಿಣಾಮವಾಗಿ ಕೃತಕ ನೆರೆ ನಮ್ಮ ಮನೆಯ ಬಾಗಿಲನ್ನು ಪ್ರವೇಶಿಸಿವೆ. ಕಬ್ಬಿಣದ ಜಾಲಿಯನ್ನು ಕ್ಯಾರೇ ಮಾಡಲಿಲ್ಲ…. ಇನ್ನು ಕಾಂಕ್ರೀಟ್ ರಸ್ತೆಯ ಬಳಿಕ ಫುಟ್ ಪಾತ್ ಮಾಡುವಾಗ ಕರ್ಬ್ ಸ್ಟೂನ್ ಎನ್ನುವ ವ್ಯವಸ್ಥೆ ಇದೆ. ಅದಕ್ಕೆ ಸಣ್ಣ ಸಣ್ಣ ತೂತುಗಳನ್ನು ಇಡಲಾಗುತ್ತದೆ. ಆದರೆ ಮಳೆಗಾಲ ಪ್ರಾರಂಭವಾಗುವ ಹದಿನೈದು ದಿನಗಳಿರುವಾಗ ಅದನ್ನು ಸ್ವಚ್ಚ ಮಾಡದಿದ್ದಲ್ಲಿ ಆ ಜಾಗದಲ್ಲಿ ಮಣ್ಣು, ಮರಳು ನಿಂತು ನೀರು ಚರಂಡಿಗೆ ಇಳಿಯಲು ಆಗುವುದಿಲ್ಲ. ಇನ್ನು ಕೆಲವಡೆ ತೂತುಗಳನ್ನು ರಸ್ತೆಯಿಂದ ಮೇಲೆ ಇಡಲಾಗುತ್ತದೆ. ಇದರಿಂದ ನೀರು ಒಳಪ್ರವೇಶಿಸಲು ಕಷ್ಟವಾಗಿ ನೀರು ಒಳಗೆ ಹೋಗುವುದಿಲ್ಲ. ಇನ್ನು ಕಾಂಕ್ರೀಟ್ ರಸ್ತೆಗಳಿಗೆ ಕಬ್ಬಿಣದ ಜಾಲಿಯನ್ನು ಅಳವಡಿಸುವ ಕ್ರಮ ಇದೆ. ನೀರು ರಸ್ತೆಯಲ್ಲಿ ಬಿದ್ದಾಗ ಅದು ಕಬ್ಬಿಣದ ಜಾಲಿಯಿಂದ ಕೆಳಗೆ ಇಳಿಯಲಿ ಎನ್ನುವ ಉದ್ದೇಶ. ಆದರೆ ಹಲವೆಡೆ ಏನಾಗುತ್ತದೆ ಎಂದರೆ ಕಬ್ಬಿಣದ ಜಾಲಿಯಲ್ಲಿ ನೀರು ಪ್ರವೇಶಿಸದ ಹಾಗೆ ಗಿಡಗಂಟೆಗಳು ಬೆಳೆದಿರುವುದನ್ನು ನೀವು ನೋಡಿರಬಹುದು. ಮೇಲ್ನೋಟಕ್ಕೆ ನೋಡುವಾಗ ಇದೆಲ್ಲ ಚಿಕ್ಕ ವಿಷಯಗಳು ಅನಿಸಬಹುದು. ಅನೇಕ ಬಾರಿ ಎಪ್ರಿಲ್-ಮೇ ತಿಂಗಳಲ್ಲಿ ಬಿರು ಬೇಸಿಗೆಗೆ ಈ ವಿಷಯಗಳು ಒಂದೋ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ ಅಥವಾ ಮುಂದೂಡಲ್ಪಟ್ಟಿರುತ್ತವೆ. ಇದನ್ನೆಲ್ಲ ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಮುಂದೆ ಬರಬಹುದಾಗಿರುವ ನೆರೆಯ ಅಂದಾಜು ಸಿಗುತ್ತದೆ. ಒಂದು ಕರ್ಬ್ ಸ್ಟೋನ್ ಮತ್ತು ಕಬ್ಬಿಣದ ಜಾಲಿ ಬ್ಲಾಕ್ ಆದರೆ ಏನಾಗುತ್ತೆ ಎನ್ನುವ ಕ್ಯಾರ್ ಲೇಸ್ ಮೊನ್ನೆಯ ಮಂಗಳವಾರವನ್ನು ಭವಿಷ್ಯದಲ್ಲಿ ಮತ್ತೆ ನೆನಪಿಸಲಿದೆ. ಇನ್ನು ಮೂರ್ನಾಕು ತಿಂಗಳು ವರುಣನ ಸೀಸನ್, ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇರುವ ಸವಾಲು ಚಿಕ್ಕದ್ದಲ್ಲ!
ಮೈಸೂರು: ಸಮಯಕ್ಕೆ ಸರಿಯಾಗಿ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೇ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಆರ್‍ಎಸ್ ರಸ್ತೆಯ ಪಿಕೆಟಿಬಿ ಆಸ್ಪತ್ರೆಯ ಗುತ್ತಿಗೆ ಸ್ವಚ್ಛತಾ ಕೆಲಸಗಾರರು ಹಾಗೂ ಭದ್ರತಾ ಸಿಬ್ಬಂದಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಕರ್ನಾಟಕ ರಾಜ್ಯ ಜಿಲ್ಲಾ ಆಸ್ಪತ್ರೆಗಳ ಗುತ್ತಿಗೆ ಪೌರಕಾರ್ಮಿಕರು ಹಾಗೂ ನೌಕರರ ಸಂಘದ ಆಶ್ರಯದಲ್ಲಿ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಮಯಕ್ಕೆ ಸರಿಯಾಗಿ ವೇತನ ನೀಡಲು ಗುತ್ತಿಗೆದಾರರು ಮುಂದಾಗುತ್ತಿಲ್ಲ. ಪೌರಕಾರ್ಮಿಕರ ಪಿಎಫ್ ಮತ್ತು ಇಎಸ್‍ಐ ಖಾತೆಗೂ ಸರಿಯಾಗಿ ಹಣ ಪಾವತಿ ಮಾಡುತ್ತಿಲ್ಲ. ತುರ್ತು ಸಂದರ್ಭದಲ್ಲಿ ರಜೆ ನೀಡದೇ ಶೋಷಣೆ ಮಾಡಲಾಗುತ್ತಿದೆ. ಗುತ್ತಿಗೆದಾರರ ಈ ದರ್ಪದ ನಡೆಯಿಂದ ಕೆಲಸ ಮಾಡುವುದೇ ದುಸ್ತರವಾಗಿದೆ ಎಂದು ಆರೋಪಿಸಿದರು. ಗುತ್ತಿಗೆದಾರರು ನೀಡುವ ಕಿರುಕುಳದ ವಿರುದ್ಧ ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕುತ್ತಾರೆ. ಆಸ್ಪತ್ರೆಯ ಸ್ವಚ್ಛತೆ ಕೆಲಸ ಮಾಡುವ ನಮಗೆ ರೋಗ ರುಜಿನಗಳು ಬಾರದಂತೆ ಸುರಕ್ಷತಾ ಪರಿಕರಗಳನ್ನು ನೀಡಬೇಕು. ಆದರೆ ಯಾವುದೇ ಪರಿಕರ ನೀಡದೇ ಪಶುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಇವರ ಈ ದಬ್ಬಾಳಿಕೆ ಪ್ರವೃತ್ತಿಗೆ ಕೊನೆಯಾಡಬೇಕು. ಈ ಹಿನ್ನೆಲೆಯಲ್ಲಿ ಅವರ ಗುತ್ತಿಗೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಪಿಎಫ್ ಮತ್ತು ಇಎಸ್‍ಐ ಹಣವನ್ನು ಕಾರ್ಮಿಕರ ಖಾತೆಗೆ ಸಮಯಕ್ಕೆ ಸರಿಯಾಗಿ ಸಂದಾಯ ಮಾಡಬೇಕು. 14 ಸಾವಿರ ರೂ. ಕನಿಷ್ಠ ವೇತನ ನೀಡಬೇಕು. ಜೊತೆಗೆ ಪ್ರತಿ ತಿಂಗಳು ವೇತನಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ವೇತನ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು. ಜೊತೆ ಸಮವಸ್ತ್ರಕ್ಕೆ 1,500 ರೂ.: ಸ್ವಚ್ಛತಾ ಕೆಲಸ ಮಾಡುವ ನಮಗೆ ನೀಡಿರುವ ಸಮವಸ್ತ್ರಕ್ಕೂ 1500 ರೂ.ಗಳನ್ನು ಬೆದರಿಕೆ ಹಾಕಿ ಗುತ್ತಿಗೆದಾರರು ವಸೂಲಿ ಮಾಡಿದ್ದಾರೆ. ಈ ಹಣವನ್ನು ವಾಪಸ್ಸು ಕೊಡಿಸಬೇಕು. ಪ್ರತಿ ಕಾರ್ಮಿಕರಿಂದ ತಿಂಗಳಿಗೆ 500 ರೂ.ಗಳಂತೆ ಮೂರು ತಿಂಗಳ ಕಾಲ 1500 ರೂ. ವಸೂಲಿ ಮಾಡಿದ್ದಾರೆ. ಈ ಬಗ್ಗೆ ನಾವು ಸಹಾಯಕ ಕಾರ್ಮಿಕ ಆಯುಕ್ತರಿಗೂ ದೂರು ನೀಡಿದ್ದೇವೆ. ಅದರಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಕಾರ್ಮಿಕ ಇಲಾಖೆಯಿಂದ ನೋಟೀಸ್ ಜಾರಿಯಾಗಿದೆ. ಹೀಗಿದ್ದರೂ ವೈದ್ಯಕೀಯ ಅಧೀಕ್ಷಕರು ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಸ್ವಚ್ಛತಾ ಕೆಲಸಕ್ಕೆ ಯಾವುದೇ ಸಲಕರಣೆ ನೀಡದೇ ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ವಾರ್ಡ್‍ಗಳಲ್ಲಿ ಸ್ವಚ್ಛತಾ ಕೆಲಸ ಮಾಡುವ ಜೊತೆಗೆ ಹೆಚ್ಚುವರಿಯಾಗಿ ಆಸ್ಪತ್ರೆ ಆವರಣದಲ್ಲಿ ಗಿಡ-ಗಂಟಿ ಕೀಳುವ ಕೆಲಸವನ್ನು ಒತ್ತಾಯಪೂರ್ವಕವಾಗಿ ಮಾಡಿಸುತ್ತಿದ್ದಾರೆ ಎಂದು ದೂರಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ (ಅಂಬೇಡ್ಕರ್ ವಾದ) ನಗರ ಸಂಚಾಲಕ ಕೆ.ನಂಜಪ್ಪ ಬಸವನಗುಡಿ, ಸ್ವಚ್ಛತೆ ಕೆಲಸ ಮಾಡದೇ ಆಸ್ಪತ್ರೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಪೌರಕಾರ್ಮಿಕರು ತಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಜೊತೆಗೆ ಗುತ್ತಿಗೆ ಪದ್ಧತಿ ರದ್ದು ಮಾಡುವ ಸಂಬಂಧ ನಿರಂತರ ಹೋರಾಟ ನಡೆಸಬೇಕು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಜಿಲ್ಲಾ ಆಸ್ಪತ್ರೆಗಳ ಗುತ್ತಿಗೆ ಪೌರಕಾರ್ಮಿಕರ ಹಾಗೂ ನೌಕರರ ಸಂಘದ ಅಧ್ಯಕ್ಷ ಆರ್.ಆರ್.ರಮೇಶ್, ಉಪಾಧ್ಯಕ್ಷೆ ನಾಗವೇಣ , ಪ್ರಧಾನ ಕಾರ್ಯದರ್ಶಿ ಜಿ.ಮುರುಗೇಶ್ ಸೇರಿದಂತೆ ಆಸ್ಪತ್ರೆಯ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೈಸೂರು, ಸೆ.29- ರಾಷ್ಟ್ರ ಮಟ್ಟದಲ್ಲಿ ಕುಸಿದಿರುವ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಮೇಲೆತ್ತಲು ಮತ್ತೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿರುವ `ಭಾರತ ಐಕ್ಯತಾ ಯಾತ್ರೆ’ ನಾಳೆ (ಸೆ.30) ಕೇರಳದಿಂದ ರಾಜ್ಯದ ಗಡಿ ತಾಲೂಕು ಗುಂಡ್ಲುಪೇಟೆ ಪ್ರವೇಶಿಸಲಿದೆ. ರಾಜ್ಯದಲ್ಲಿ ಮೊದಲನೇ ದಿನದ ರಾಹುಲ್ ಗಾಂಧಿ ಅವರ ಪಾದಯಾತ್ರೆ ನಾಳೆ ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಮುಂಭಾಗದಿಂದ ಆರಂಭವಾಗಲಿದೆ. ರಾಜ್ಯಕ್ಕೆ ಆಗಮಿಸುವ ರಾಹುಲ್ ಗಾಂಧಿ ಅವರನ್ನು ಅದ್ಧೂರಿ ಯಾಗಿ ಬರಮಾಡಿಕೊಳ್ಳಲು ಕಾಂಗ್ರೆಸ್ ಮುಖಂಡರು ಸಜ್ಜಾಗಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಅಂಬೇಡ್ಕರ್ ಭವನದ ಮುಂಭಾಗ ಬಹಿರಂಗ ಸಭೆ ನಡೆಸಿದ ನಂತರ ರಾಹುಲ್ ಗಾಂಧಿ ಪಾದಯಾತ್ರೆಯನ್ನು ಆರಂಭಿಸಲಿದ್ದಾರೆ. ಬಹಿರಂಗ ಸಭೆಗಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, 250 ಮಂದಿ ಆಸೀನರಾಗಲು ವೇದಿಕೆ ಮೇಲೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕಾರ್ಯಕರ್ತರಿಗಾಗಿ 30 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಅಂಬೇಡ್ಕರ್ ಭವನದ ಮುಂಭಾಗ ಆಕರ್ಷಕವಾಗಿ ತಾತ್ಕಾಲಿಕ ಕಮಾನು ನಿರ್ಮಿಸಲಾಗಿದೆ. ಬೆಳಗ್ಗೆ ಪಾದಯಾತ್ರೆಯು ಬೆಂಡಗಳ್ಳಿ ಮೈದಾನದಲ್ಲಿ ವಿಶ್ರಾಂತಿ ಪಡೆಯ ಲಿದೆ. ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದ ಬಳಿ 30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ನಂತರ ಸಂಜೆ 4 ಗಂಟೆಗೆ ಪಾದಯಾತ್ರೆ ಮುಂದುವರೆಯಲಿದ್ದು, ಬೇಗೂರಿನ ಪದವಿ ಪೂರ್ವ ಕಾಲೇಜು ಬಳಿ ಇರುವ ತ್ರಿಪುರ ಕನ್ವೆನ್ಷನ್ ಸೆಂಟರ್ ನಲ್ಲಿ ಮೊದಲ ದಿನದ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಸಂವಾದ: ಪಾದಯಾತ್ರೆ ಅಂಗವಾಗಿ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಕಾಂಗ್ರೆಸ್ ಧ್ವಜ ಹಾಗೂ ಭಾರತ್ ಜೋಡೋ ಪಾದಯಾತ್ರೆಗೆ ಸಂಬಂಧಿಸಿದ ಪ್ಲೆಕ್ಸ್‍ಗಳನ್ನು ಅಳವಡಿಸಲಾಗಿದೆ. ಗುಂಡ್ಲುಪೇಟೆಯಲ್ಲಿ ಮಧ್ಯಾಹ್ನ ವಿಶ್ರಾಂತಿ ವೇಳೆ ರಾಹುಲ್ ಗಾಂಧಿ ಅವರು ಆದಿವಾಸಿಗಳು ಮತ್ತು ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರ ಜೊತೆ ಸಂವಾದ ನಡೆಸಲಿದ್ದಾರೆ. ನಾಳೆ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇ ವಾಲ, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮುಂತಾದ ನಾಯಕರು ಗುಂಡ್ಲುಪೇಟೆಗೆ ಆಗಮಿಸಿ ಸಿದ್ಧತೆಗಳನ್ನು ಪರಿಶೀಲಿಸಿದರು. ಭಾರತ್ ಜೋಡೋ ಪಾದಯಾತ್ರೆ ಅಂಗವಾಗಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಕುಮಾರ್ ಅವರು ಬಹಿರಂಗ ಸಭೆ ನಡೆ ಯುವ ಸ್ಥಳ, ಮಧ್ಯಾಹ್ನ ವಿಶ್ರಾಂತಿ ಪಡೆ ಯುವ ಸ್ಥಳ ಹಾಗೂ ರಾತ್ರಿ ವಾಸ್ತವ್ಯ ಸ್ಥಳದ ಪರಿಶೀಲನೆ ನಡೆಸಿದರು. ಅಲ್ಲದೇ ಪೊಲೀಸ್ ಬಂದೋಬಸ್ತ್ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಮಾತ್ರವಲ್ಲದೇ ಪಾದಯಾತ್ರೆ ಸಾಗುವ ಮಾರ್ಗಮಧ್ಯೆ ಯಾವ ಯಾವ ಸ್ಥಳದಲ್ಲಿ ತೀವ್ರ ನಿಗಾ ವಹಿಸಬೇಕು ಎಂಬುದರ ಬಗ್ಗೆಯೂ ಸೂಚನೆಗಳನ್ನು ನೀಡಿದರು. ಅ.1ರಂದು ಬೆಳಗ್ಗೆ 6.30ಕ್ಕೆ ಬೇಗೂರಿನಿಂದ 2ನೇ ದಿನದ ಪಾದಯಾತ್ರೆ ಆರಂಭ ವಾಗಿದ್ದು, ಕಳಲೆ ಗೇಟ್ ಬಳಿ ರಾಹುಲ್ ಗಾಂಧಿ ತಂಡ ಮಧ್ಯಾಹ್ನದ ಊಟ ನಂತರ ವಿಶ್ರಾಂತಿ ಪಡೆಯಲಿದೆ. ಈ ವೇಳೆ ರಾಹುಲ್ ಗಾಂದಿಯವರು ಕೈಗಾರಿಕೋದ್ಯಮಿಗಳು ಮತ್ತು ವಿವಿಧ ರಂಗದ ಮುಖಂಡರುಗಳ ಜೊತೆ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಪಾದಯಾತ್ರೆ ಮುಂದುವರೆದು ತಾಂಡವಪುರ ಬಸ್ ನಿಲ್ದಾಣದ ಬಳಿ ಮುಕ್ತಾಯಗೊಂಡ ನಂತರ ಅಲ್ಲಿನ ಕ್ರೈಸ್ಟ್ ಶಾಲೆಯ ಬಳಿ ಬಹಿರಂಗ ಸಭೆ ನಡೆಯಲಿದ್ದು ನಂತರ ಎಂಐಟಿ ಕಾಲೇಜಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂಜನಗೂಡು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಯವರಿಗೆ ಅಭೂತಪೂರ್ವ ಸ್ವಾಗತ ನೀಡಲು ಸಕಲ ಸಿದ್ಧತೆ ನಡೆಸಿದ್ದಾರೆ. ತಾಲೂಕಿನ ಎಲಚಗೆರೆ ಬೋರೆಯ ಬಳಿ ಸ್ವಾಗತ ಕಮಾನು ನಿರ್ಮಿಸಿದ್ದು, ಸುಮಾರು 3ಸಾವಿರಕ್ಕೂ ಅಧಿಕ ಮಹಿಳೆ ಯರಿಂದ ಪೂರ್ಣಕುಂಭ ಸ್ವಾಗತ, ಕಲಾತಂಡಗಳ ಮೆರವಣಿಗೆಗೂ ಸಹ ಸಿದ್ಧತೆ ನಡೆಸಿದ್ದಾರೆ. ರಸ್ತೆ ಉದ್ದಕ್ಕೂ ಸಹ ಅಲ್ಲಲ್ಲಿ ವಿಶ್ರಾಂತಿ ತಾಣಗಳನ್ನು ನಿರ್ಮಿಸಿ ತಂಪು ಪಾನೀಯ, ಕಾಫಿ ಟೀ ವಿತರಣೆಗೆ ಸಿದ್ಧತೆ ನಡೆಸಲಾಗಿದೆ. ರಾಹುಲ್ ಗಾಂಧಿ ಪಾದಯಾತ್ರೆ ನಡೆಸುವ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಬೃಹತ್ ಫ್ಲೆಕ್ಸ್ ಮತ್ತು ಬ್ಯಾನರ್‍ಗಳ ಅಳವಡಿಕೆ ಕಾರ್ಯ ಮುಂದುವರಿದಿದ್ದು, ರಸ್ತೆಗಳ ಸ್ವಚ್ಛತೆ ನಡೆಸಿ ಮದುವಣಗಿತ್ತಿಯಂತೆ ಶೃಂಗರಿ ಸಿದ್ದಾರೆ. ತಾಂಡವಪುರದ ಎಂಐಟಿ ಕಾಲೇಜಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಅ.2ರಂದು ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ವಾಹನಗಳ ಮೂಲಕ ತೆರಳಲಿರುವ ರಾಹುಲ್ ಗಾಂಧಿ, ಅಲ್ಲಿ ಗಾಂಧಿ ಜಯಂತಿ ಯನ್ನು ಆಚರಿಸಲಿದ್ದಾರೆ. ನಂತರ ಮತ್ತೆ ನಂಜನಗೂಡಿಗೆ ಆಗಮಿಸಿ ಕಡಕೊಳ ಕೈಗಾರಿಕಾ ಪ್ರದೇಶದಿಂದ ಪಾದಯಾತ್ರೆಯನ್ನು ಮುಂದುವರೆಸಿ ಅಂದು ಸಂಜೆ ಮೈಸೂರು ಅರಮನೆ ಎದುರಿನ ವಸ್ತು ಪ್ರದರ್ಶನ ಪ್ರಾಧಿಕಾರ ಮೈದಾನ ತಲುಪಲಿದ್ದಾರೆ. ಅ.3ರಂದು ಮೈಸೂರಿ ನಿಂದ ಹೊರಡಲಿರುವ ಪಾದಯಾತ್ರೆಯು ಶ್ರೀರಂಗಪಟ್ಟಣ ಮೂಲಕ ಸಾಗಿ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ವನಜಾ ಸುಂದರ್ ಕನ್ವೆನ್ಷನ್ ಹಾಲ್‍ನಲ್ಲಿ ವಿಶ್ರಾಂತಿ ಪಡೆದ ನಂತರ ಸಂಜೆ 4 ಗಂಟೆಗೆ ಪಾದಯಾತ್ರೆ ಮುಂದುವರೆದು ಟಿ.ಎಸ್.ಛತ್ರ ಗ್ರಾಮದ ವೆಂಕಟರಮಣಸ್ವಾಮಿ ದೇವಸ್ಥಾನದ ಎದುರು ವಾಸ್ತವ್ಯ ಹೂಡಲಿದೆ. ಆಯುಧ ಪೂಜೆ ಹಾಗೂ ವಿಜಯ ದಶಮಿ ಅಂಗವಾಗಿ ಅ.4 ಮತ್ತು 5ರಂದು ಪಾದಯಾತ್ರೆಗೆ ವಿರಾಮ ನೀಡಲಾಗಿದ್ದು, ಅ.6ರಂದು ಮಹದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿ ನಾಗಮಂಗಲ ತಾಲೂಕು ಚೌಡೇನಹಳ್ಳಿ ಗೇಟ್ ಬಳಿ ವಿಶ್ರಾಂತಿ ಪಡೆದು ಸಂಜೆ 4 ಗಂಟೆಗೆ ಪಾದಯಾತ್ರೆ ಮುಂದುವರೆದು ಬ್ರಹ್ಮದೇವನಹಳ್ಳಿಯ ಎಂ.ಹೊಸೂರು ಗೇಟ್ ಬಳಿ ವಾಸ್ತವ್ಯ ಹೂಡಲಿದೆ. ಅ.7ರಂದು ವಿಸ್ಡಮ್ ಪಬ್ಲಿಕ್ ಸ್ಕೂಲ್‍ನಿಂದ ಹೊರಡಲಿರುವ ಯಾತ್ರೆಯು ನಾಗಮಂಗಲ ತಾಲೂಕು ಅಂಚೆಚಿಟ್ಟನಹಳ್ಳಿಯಲ್ಲಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಯಾತ್ರೆ ಮುಂದುವರೆದು ಬೆಳ್ಳೂರು ಬಸ್ ನಿಲ್ದಾಣದ ಬಳಿ ಮುಕ್ತಾಯವಾದ ನಂತರ ಆದಿಚುಂಚನಗಿರಿ ಮಠದ ಬಳಿಯ ಮೈದಾನದಲ್ಲಿ ವಾಸ್ತವ್ಯ ಹೂಡಲಿದೆ. ಅ.8ರಂದು ಅಲ್ಲಿಂದ ಆರಂಭವಾಗುವ ಯಾತ್ರೆ ತುರುವೇಕೆರೆ ತಾಲೂಕು ವಡವನಘಟ್ಟ ಗ್ರಾಮದಲ್ಲಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಪಾದಯಾತ್ರೆ ಮುಂದುವರೆದು ಮತ್ತಿಘಟ್ಟದ ಬನ್ನಿಹಟ್ಟಿಯಲ್ಲಿ ವಾಸ್ತವ್ಯ ಹೂಡಲಿದೆ. ಅ.9ರಂದು ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಯಾತ್ರೆ ಸಿದ್ದನಘಟ್ಟ ಪಬ್ಲಿಕ್ ಸ್ಕೂಲ್ ಬಳಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಮುಂದುವರೆದು ಸೋಮಲಾಪುರದ ಕೋಡಿಯಾಳದಲ್ಲಿ ವಾಸ್ತವ್ಯ ಹೂಡಲಿದೆ. ಅ.10ರಂದು ಅಲ್ಲಿಂದ ಹೊರಡುವ ಯಾತ್ರೆ ಅಂಕಸಂದ್ರ ಹಳ್ಳಿ ಮೈದಾನದಲ್ಲಿ ವಿಶ್ರಾಂತಿ ಪಡೆದು ಸಂಜೆ 4 ಗಂಟೆಗೆ ಮುಂದುವರೆದು ಕಳ್ಳಬೆಳ್ಳ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದೆ. ಅ.11ರಂದು ಬೆಳಗ್ಗೆ 11 ಅಲ್ಲಿಂದ ಹೊರಡುವ ಯಾತ್ರೆ ಸಿರಿಗಂಧ ಅರಮನೆ ಬಳಿ ವಿಶ್ರಾಂತಿ ಪಡೆದ ನಂತರ ತಾವರೆಕೆರೆಯ ಶನೇಶ್ವರ ದೇವಾಲಯದ ಬಳಿ ವಾಸ್ತವ್ಯ ಹೂಡಲಿದೆ. ಅ.12ರಂದು ಬೆಳಗ್ಗೆ 7 ಗಂಟೆಗೆ ಅಲ್ಲಿಂದ ಪ್ರಾರಂಭವಾಗುವ ಪಾದಯಾತ್ರೆ ಹಿರಿಯೂರು ಬೈಪಾಸ್‍ನಲ್ಲಿ ವಿಶ್ರಾಂತಿ ಪಡೆದು ಸಂಜೆ 4 ಗಂಟೆಗೆ ಮತ್ತೆ ಹೊರಟು ಚಿತ್ರದುರ್ಗ ಜಿಲ್ಲೆಯ ಹತ್ರಿಕೋಟೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದೆ. ಅ.14ರಂದು ಅಲ್ಲಿಂದ ಆರಂಭವಾಗುವ ಯಾತ್ರೆ ಸಾನಿಕೆರೆ ಬಳಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಮುಂದುವರೆದು ಚಳ್ಳೆಕೆರೆಯಲ್ಲಿ ವಾಸ್ತವ್ಯ ಹೂಡಲಿದೆ. ಅ.15ರಂದು ಬೆಳಗ್ಗೆ ಹೊರಡುವ ಪಾದಯಾತ್ರೆ ಗಿರಿಯಮ್ಮನಹಳ್ಳಿಯಲ್ಲಿ ವಿಶ್ರಾಂತಿ ಪಡೆದ ನಂತರ ಮುಂದುವರೆದು ಹಿರೇಹಳ್ಳಿ ಸ್ವಾಮಿ ವಿವೇಕಾನಂದ ಸ್ಕೂಲ್ ಬಳಿ ವಾಸ್ತವ್ಯ ಹೂಡಲಿದೆ. ಅ.16ರಂದು ಬೆಳಗ್ಗೆ ಅಲ್ಲಿಂದ ಹೊರಡುವ ಯಾತ್ರೆ ಕಣಸಾಗರಹಳ್ಳಿ ಮೈದಾನದಲ್ಲಿ ವಿಶ್ರಾಂತಿ ಪಡೆದ ನಂತರ ಮುಂದುವರೆದು ಮೆಳಕಾಲ್ಮೂರು ರಾಂಪುರ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದೆ. ಅ.17ರಂದು ಬೆಳಗ್ಗೆ ಅಲ್ಲಿಂದ ಹೊರಡುವ ಯಾತ್ರೆ ಮಾದೇನಹಳ್ಳಿ ಗ್ರಾಮದಲ್ಲಿ ವಿಶ್ರಾಂತಿ ಪಡೆದು ಮುಂದುವರೆದು ಬಳ್ಳಾರಿಯ ಹಾಲಕುಂದಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದೆ. ಮರುದಿನ ಅಲ್ಲಿಂದ ಮುಂದುವರೆಯುವ ಯಾತ್ರೆಯು ಸಂಗನಕಲ್ಲು ಗ್ರಾಮದಲ್ಲಿ ವಿಶ್ರಾಂತಿ ಪಡೆದ ನಂತರ ಮುಂದುವರೆದು ಬಳ್ಳಾರಿಯ ಹೊಸ ಮೋಕಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಮರುದಿನ ರಾಜ್ಯದಿಂದ ನಿರ್ಗಮಿಸಲಿದೆ. ರಾಹುಲ್ ಗಾಂಧಿ ಅವರು ಈ ಪಾದಯಾತ್ರೆಯಲ್ಲಿ ಪ್ರತಿದಿನವೂ ಕೆಲವು ಮುಖಂಡರು ಭಾಗವಹಿಸಲು ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದೊಂದು ಗಂಟೆ ಕಾಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಭಾರತ್ ಜೋಡೋ ಪಾದಯಾತ್ರೆಯ ಉಸ್ತುವಾರಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್‍ದೀಪ್ ಸಿಂಗ್ ಸುರ್ಜೇವಾಲ ವಹಿಸಿಕೊಂಡಿದ್ದು, ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಾಥ್ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರು ಪ್ರತಿದಿನ ವಿಶ್ರಾಂತಿ ವೇಳೆ ಯುವಕರು, ಉದ್ಯಮಿಗಳು, ಸಾಹಿತಿಗಳು, ಆದಿವಾಸಿಗಳು, ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಜನಾಂಗಗಳ ಮುಖಂಡರೊಂದಿಗೆ ಸಂವಾದ ನಡೆಸಲು ನಿಗದಿಪಡಿಸಲಾಗಿದೆ.
ಅದಾಗಲೇ ನಮ್ಮೊಳಗೆ ಇರುವ ಸಂತೋಷವನ್ನು ಹೊರಗೆ ಅರಸುವ ನಾವು, ಯಾವ ಕ್ಷಣವಾದರೂ ದುಃಖವಾಗಿ ಬದಲಾಗಬಲ್ಲ ಸಂಗತಿಯನ್ನೇ ಸಂತೋಷ ಅಂದುಕೊಳ್ಳುತ್ತೇವೆ. ಆದರೆ ಅದು ಸಂತೋಷವಲ್ಲ ಅನ್ನುವುದು, ನಾವು ಸಂತೋಷ ಎಂದು ಭ್ರಮಿಸಿದ್ದನ್ನು ಕಂಡ ಕೂಡಲೇ ನಮ್ಮ ಅಂತಃ ಪ್ರಜ್ಞೆಗೆ ತಿಳಿದುಬಿಡುತ್ತದೆ. ಆದ್ದರಿಂದಲೇ ನಾವು ಸಹಜತೆಗೆ ಮರಳೋದು. ನಾವು ಸಂತೋಷ ಪಡೆಯಬೇಕು ಅಂದುಕೊಂಡ ಕೂಡಲೇ ನಮ್ಮ ಸಂತೋಷ ಕೈತಪ್ಪುತ್ತದೆ… | ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ ಸಂದರ್ಶಕ: ಜೆಕೆ, ನೀವು ಸಂತೋಷವಾಗಿದ್ದೀರೋ ಇಲ್ಲವೋ? ಜಿಡ್ಡು ಕೃಷ್ಣಮೂರ್ತಿ: ನನಗದು ಗೊತ್ತಿಲ್ಲ. ನಾನು ಸಂತೋಷವಾಗಿದ್ದೀನೋ ಇಲ್ಲವೋ ನನಗೆ ಗೊತ್ತಿಲ್ಲ, ಯಾಕೆಂದರೆ ಈ ವರೆಗೂ ನಾನು ಅದರ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ. ನೀವು ಯಾವ ಕ್ಷಣ ನೀವು ಸಂತೋಷವಾಗಿದ್ದೀರೆಂದು ಭಾವಿಸುತ್ತೀರೋ ಆ ಕ್ಷಣದಿಂದ ನಿಮ್ಮ ಸಂತೋಷ ನಿಮ್ಮ ಕೈಜಾರತೊಡಗುತ್ತದೆ. ಗಮನಿಸಿದ್ದೀರಾ? ನೀವು ಆಟ ಆಡುವಾಗ ಅಥವಾ ನೋಡುವಾಗ ಸಂತೋಷದಿಂದ ಕೂಗಾಡುತ್ತಾ ಚಪ್ಪಾಳೆ ತಟ್ಟುತ್ತಾ ಇರುತ್ತಾರೆ, ಯಾವ ಕ್ಷಣ ನಿಮಗೆ ನಿಮ್ಮ ಸಂತೋಷ, ನಿಮ್ಮ ಪ್ರತಿಕ್ರಿಯೆ ಕಡೆ ಗಮನ ಹೋಗುತ್ತದೋ ಆ ಕ್ಷಣವೇ ನಿಮ್ಮ ಸಂತೋಷದ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳುತ್ತೀರಿ. ನಿಮ್ಮ ಕೂಗಾಟದ ದನಿ ತಗ್ಗುತ್ತದೆ, ನಿಮ್ಮ ಚಪ್ಪಾಳೆ ನಿಲ್ಲುತ್ತದೆ, ನಿಮ್ಮ ಅರಳಿದ ಮುಖ ಸಂಕುಚಿತವಾಗುತ್ತದೆ, ನೀವು ಸಹಜವಾಗುತ್ತೀರಿ. ಯಾಕೆ ಗೊತ್ತೆ? ಯಾಕೆಂದರೆ ಹೊರಗಿಂದ ಪಡೆಯುವ ಸಂತೋಷಕ್ಕೆ ನಮ್ಮ ಅಂತಃ ಪ್ರಜ್ಞೆಯ ವ್ಯಾಪ್ತಿಯಲ್ಲಿ ಜಾಗವಿಲ್ಲ. ನೀವು ಯಾವಾಗ ಅದನ್ನು ಹೊರಗೆ ಅರಸುತ್ತೀರೋ, ಹೊರಗೆ ಕಂಡೆವೆಂದು ಭಾವಿಸುತ್ತೀರೋ, ಆ ಕ್ಷಣವೇ ಅದು ನಮ್ಮ ಮನಸ್ಸಿನ ಕಿಟಕಿಯಿಂದ ಹಾರಿಹೋಗುತ್ತದೆ. ಅದಾಗಲೇ ನಮ್ಮೊಳಗೆ ಇರುವ ಸಂತೋಷವನ್ನು ಹೊರಗೆ ಅರಸುವ ನಾವು, ಯಾವ ಕ್ಷಣವಾದರೂ ದುಃಖವಾಗಿ ಬದಲಾಗಬಲ್ಲ ಸಂಗತಿಯನ್ನೇ ಸಂತೋಷ ಅಂದುಕೊಳ್ಳುತ್ತೇವೆ. ಆದರೆ ಅದು ಸಂತೋಷವಲ್ಲ ಅನ್ನುವುದು, ನಾವು ಸಂತೋಷ ಎಂದು ಭ್ರಮಿಸಿದ್ದನ್ನು ಕಂಡ ಕೂಡಲೇ ನಮ್ಮ ಅಂತಃ ಪ್ರಜ್ಞೆಗೆ ತಿಳಿದುಬಿಡುತ್ತದೆ. ಆದ್ದರಿಂದಲೇ ನಾವು ಸಹಜತೆಗೆ ಮರಳೋದು. ನಾವು ಸಂತೋಷ ಪಡೆಯಬೇಕು ಅಂದುಕೊಂಡ ಕೂಡಲೇ ನಮ್ಮ ಸಂತೋಷ ಕೈತಪ್ಪುತ್ತದೆ. ಈಗ, ನಾವು ಒಳ್ಳೆಯವರಾಗಬೇಕು ಅಂದುಕೊಂಡರೆ, ನಾವು ಒಳ್ಳೆಯವರಾಗಿ ಉಳಿಯುತ್ತೇವೆಯೇ? ಸಹಜತೆ ಕಳೆದುಕೊಳ್ಳುತ್ತೇವೆ! ನಾವು ಅದಾಗಲೇ ಒಳ್ಳೆಯವರು. ನಮ್ಮ ಒಳ್ಲೆಯತನ ಕಂಡುಕೊಂಡು ವರ್ತಿಸುವುದಷ್ಟೆ ನಮ್ಮ ಪಾಲಿಗೆ ಉಳಿದಿರೋದು. ಅದು ಬಿಟ್ಟು ನಾವು ಹೊಸತಾಗಿ ಒಳ್ಳೆಯವರಾಗುತ್ತೀವೆಂದು ಭಾವಿಸಿದರೆ, ಅದು ಕೃತಕವಾಗಿಬಿಡುತ್ತದೆ. ಆಗ ನಾವು ಒಳ್ಳೆಯವರಾಗಿ ಉಳಿಯಲು ಸಾಧ್ಯವಿಲ್ಲ. ಸಂತೋಷವೂ ಹಾಗೆಯೇ. ಅದನ್ನು ಹೊರಗಿನ ಸಂಗತಿಗಳಲ್ಲಿ ಅರಸುತ್ತಾ ಸಂತೋಷವಾಗಿದ್ದೀವೋ ಇಲ್ಲವೋ ಎಂದು ಅಳೆಯುತ್ತ ಕುಳಿತರೆ, ನಾವು ನಮ್ಮ ಸಹಜ ಸಂತೋಷವನ್ನು ಕಳೆದುಕೊಳ್ಳುತ್ತೇವಷ್ಟೇ.
ಒಂದೂವರೆ ತಿಂಗಳ ಹಿಂದೆ ಬಿದ್ದ ಭಾರೀ ಮಳೆಯಿಂದ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ರೈತರು ಇದೀಗ ಮಳೆ ಕಲಿಸಿದ ಪಾಠದಿಂದ ಎಚ್ಚೆತ್ತಿಕೊಂಡು ಬೆಳೆ ವಿಮೆ ನೊಂದಣಿಗೆ ಮುಗಿಬಿದ್ದಿದ್ದಾರೆ. Kannadaprabha News First Published Oct 4, 2022, 6:25 AM IST ಕಾಗತಿ ನಾಗರಾಜಪ್ಪ ಚಿಕ್ಕಬಳ್ಳಾಪುರ (ಅ.04): ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ಬಿದ್ದ ಭಾರೀ ಮಳೆಯಿಂದ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಗುರಿಯಾದ ರೈತರು ಇದೀಗ ಮಳೆ ಕಲಿಸಿದ ಪಾಠದಿಂದ ಎಚ್ಚೆತ್ತಿಕೊಂಡು ಬೆಳೆ ವಿಮೆ ನೊಂದಣಿಗೆ ಮುಗಿಬಿದ್ದಿದ್ದಾರೆ. ಪ್ರತಿ ವರ್ಷ ಬೆಳೆ ವಿಮೆ ನೋಂದಣಿಯಲ್ಲಿ ನಿರೀಕ್ಷಿತ ಗುರಿ ತಲುಪದ ಜಿಲ್ಲೆಯಲ್ಲಿ ಈ ಬಾರಿ ಬೆಳೆ ವಿಮೆ ನೋಂದಣಿಗೆ ಜಿಲ್ಲೆಯ ರೈತರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಇಲ್ಲಿಯವರೆಗೂ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಬರೋಬ್ಬರಿ 39,835 ರೈತರು ಬೆಳೆ (Crop) ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಗೌರಿಬಿದನೂರು ಪ್ರಥಮ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಯಡಿ ಒಟ್ಟು 37.866 ಮಂದಿ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಒಟ್ಟು 1971 ಮಂದಿ ಸೇರಿ ಒಟ್ಟು 39,837 ಮಂದಿ ಇಲ್ಲಿಯವರೆಗೂ ಬೆಳೆ ವಿಮೆಗೆ ನೋಂದಣಿ ಮಾಡಿಸಲಾಗಿದೆ. ಇದು ಜಿಲ್ಲೆಯ ರೈತರು (Farmers) ಹಾಗೂ ಕೃಷಿ ಪ್ರದೇಶಕ್ಕೆ ಹೋಲಿಸಿದರೆ ಕಡಿಮೆ. ಆದರೂ ಹಿಂದಿನ ವರ್ಷಗಳ ಬೆಳೆ ವಿಮೆ ನೊಂದಣಿ ಅಂಕಿ, ಅಂಶ ನೋಡಿದರೆ ಈ ವರ್ಷ ಹೆಚ್ಚಿನ ರೈತರು ಬೆಳೆ ವಿಮೆ ನೋಂದಣಿಗೆ ಆಸಕ್ತಿ ತೋರಿದ್ದು ಕೃಷಿ ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ. ಕಳೆದ ವರ್ಷ 13,243 ಮಂದಿ ಅಷ್ಟೇ ಬೆಳೆ ವಿಮೆಗೆ ನೋಂದಣಿ ಮಾಡಿದ್ದರು. ಆದರೆ ಈ ಬಾರಿ ಅದರ 3 ಪಟ್ಟು ನೋಂದಣಿಯಲ್ಲಿ ಹೆಚ್ಚಳ ಕಂಡಿದೆ. ನೋಂದಣಿ ಕಾರ್ಯಕ್ಕೆ ಇದೇ ರೀತಿ ರೈತರು ಸ್ಪಂದಿಸಿದರೆ ಈ ವರ್ಷ ಬೆಳೆ ವಿಮೆ ನೊಂದಣಿ ಆಗುವ ರೈತರ ಸಂಖ್ಯೆ 50 ಸಾವಿರ ಗಡಿ ದಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಗೌರಿಬಿದನೂರು ತಾಲೂಕಿನಲ್ಲಿ 14,477 ಮಂದಿ ನೋಂದಾಯಿಸಿ ಮೊದಲ ಸ್ಥಾನದಲ್ಲಿ ಇದ್ದರೆ ಚಿಕ್ಕಬಳ್ಳಾಪುರದಲ್ಲಿ ಬರೀ 2,842 ಮಂದಿ ನೋಂದಾಯಿಸಿ ಕೊನೆ ಸ್ಥಾನದಲ್ಲಿದೆ. 1,500 ಹೆಕ್ಟೇರ್‌ ಬೆಳೆ ನಾಶ ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆ ಒಂದಡೆ ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ಹಾನಿ ಉಂಟು ಮಾಡಿದ್ದರೆ ಬಹುತೇಕ ರೈತರ ಕೃಷಿ, ತೋಟಗಾರಿಕಾ ಬೆಳೆಗಳನ್ನು ನಾಶಪಡಿಸಿದೆ. ಜಿಲ್ಲೆಯ ಒಂದರಲ್ಲಿಯೆ ಮಳೆಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ ಸರಿ ಸುಮಾರು 1,500 ಹೆಕ್ಟೇರ್‌ಗೂ ಅಧಿಕ ಬೆಳೆ ಮಳೆಗೆ ನೆಲ ಕಚ್ಚಿದ ಇದರ ಪರಿಣಾಮ ಇದೀಗ ಜಿಲ್ಲೆಯಲ್ಲಿ ಮಳೆಯಿಂದ ಪಾಠ ಕಲಿತಿರುವ ರೈತರು ಬೆಳೆ ವಿಮೆಗೆ ಹೆಚ್ಚು ಮುಗಿ ಬೀಳುವ ಮೂಲಕ ಬೆಳೆಗೆ ಆರ್ಥಿಕ ಭದ್ರತೆ ಒದಗಿಸಲು ಆಸಕ್ತಿ ವಹಿಸಿದ್ದಾರೆ.
Kannada News » National » Lord Venkateswara properties are worth Rs 85705 crore across India says Tirumala trust ಇದೇ ಮೊದಲ ಬಾರಿಗೆ ಆಸ್ತಿ ಘೋಷಿಸಿದ TTD, ಅಬ್ಬಬ್ಬಾ…ತಿರುಪತಿ ತಿಮ್ಮಪ್ಪ ಎಷ್ಟು ಶ್ರೀಮಂತ ಗೊತ್ತಾ? ಜಗತ್ತಿನ ಅತ್ಯಂತ ಶ್ರೀಮಂತ ಎಂಬ ಖ್ಯಾತಿ ಗಳಿಸಿರುವ ತಿರುಪತಿ ತಿಮ್ಮಪ್ಪನ ಆಸ್ತಿ ಎಷ್ಟು ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. Tirupathi TV9kannada Web Team | Edited By: TV9 SEO Sep 26, 2022 | 11:50 AM ಹೈದರಾಬಾದ್‌: ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿ ತಿರುಪತಿ ತಿಮ್ಮಪ್ಪನ(Tirupati Timmappa) ಪಡೆದುಕೊಂಡಿದ್ದಾನೆ. ಆದ್ರೆ, ಇದುವರೆಗೂ ತಿಮ್ಮಪ್ಪನ ಆಸ್ತಿ ಎಷ್ಟು ಎನ್ನುವ ನಿಖರವಾಗಿ ಎಲ್ಲೂ ಇಲ್ಲ. ಈ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ಆಸ್ತಿ ಅಷ್ಟಿದೆ. ಇಷ್ಟಿದೆ ಅಂತೆಲ್ಲಾ ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿದ್ದವು. ಆದ್ರೆ, ಇದೀಗ, ತಿಮ್ಮಪ್ಪನ ಆಸ್ತಿ ಎಷ್ಟಿದೆ ಎನ್ನುವುದನ್ನು ಟಿಟಿಡಿ(Tirumala Tirupati Devasthanams (TTD) ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ. ದೇಗುಲದ ಒಟ್ಟು ಸ್ಥಿರಾಸ್ತಿ ಕುರಿತು ಟಿಟಿಡಿ ಶ್ವೇತಪತ್ರ ಬಿಡುಗಡೆ ಮಾಡಿದೆ. ಹೌದು…ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್‌ ನೀಡಿದ ಮಾಹಿತಿ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದಾದ ತಿರುಪತಿ ತಿಮ್ಮಪ್ಪ ದೇವಾಲಯ, ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರು. ಮೌಲ್ಯದಷ್ಟು ಸ್ಥಿರಾಸ್ತಿ ಹೊಂದಿದೆ. ಅಲ್ಲದೇ ದೇಶದ ವಿವಿಧ ಕಡೆ ಒಟ್ಟು 7123 ಎಕರೆ ಪ್ರದೇಶದಲ್ಲಿ ತಿರುಪತಿ ದೇಗುಲದ 960 ಸ್ಥಿರಾಸ್ತಿಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ತಿರುಪತಿ ತಿಮ್ಮಪ್ಪನಿಗೆ ಧರ್ಮರಥ ಕೊಡುಗೆ ನೀಡಿದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ದೇಗುಲ ಆಡಳಿತ ಮಂಡಳಿ ದೇಶದಲ್ಲಿ 960 ಆಸ್ತಿಗಳನ್ನು ಹೊಂದಿದೆ. ಅವುಗಳ ವ್ಯಾಪ್ತಿ 7,123 ಎಕರೆ. ಅವುಗಳ ಮಾರುಕಟ್ಟೆ ಮೌಲ್ಯ ಬರೋಬ್ಬರಿ 85,705 ಕೋಟಿ ರೂ. 1974ರಿಂದ 2014ರವರೆಗೆ ವಿವಿಧ ಕಾರಣಗಳಿಗಾಗಿ ಟಿಟಿಡಿಯ ಆಡಳಿತದ ಚುಕ್ಕಾಣಿ ಹೊಂದಿದ್ದ ಟ್ರಸ್ಟ್‌ನ ವ್ಯಕ್ತಿಗಳು ಬೇರೆ ಬೇರೆ ಸರ್ಕಾರದ ಅವಧಿಯಲ್ಲಿ 113 ಆಸ್ತಿಯನ್ನು ವಿವಿಧ ಕಾರಣಗಳಿಗಾಗಿ ವಿಲೇವಾರಿ ಮಾಡಿದ್ದಾರೆ. 2014ರಿಂದೀಚೆಗೆ ಟಿಟಿಡಿ ಆಸ್ತಿ ವಿಲೇವಾರಿ ಆಗಿಲ್ಲ ಎಂದೂ ಅವರು ಹೇಳಿದ್ದಾರೆ. 14 ಟನ್‌ ಚಿನ್ನ ಕೇವಲ ಆಸ್ತಿ ಮಾತ್ರವಲ್ಲ ದೇಶದ ವಿವಿಧ ಸರ್ಕಾರಿ ಬ್ಯಾಂಕ್‌ಗಳಲ್ಲಿ 14 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಠೇವಣಿ ಮಾಡಲಾದೆ. ಅಲ್ಲದೇ ಪ್ರಮುಖವಾಗಿ, ತಿಮ್ಮಪ್ಪನ ಭಂಡಾರದಲ್ಲಿ 14 ಸಾವಿರ ಕೇಜಿ ಚಿನ್ನ ಇದೆ. ದೇಗುಲದ ಆಡಳಿತದಲ್ಲಿ ಪಾರದರ್ಶಕತೆ ತರಲು 2020ರಲ್ಲೇ ದೇಗುಲದ ಆಸ್ತಿ ಕುರಿತು ಶ್ವೇತಪತ್ರ ಹೊರಡಿಸಲು ಟಿಟಿಡಿ ನಿರ್ಧರಿಸಿತ್ತು. ಆದರೆ ಕೋವಿಡ್‌ ಮತ್ತಿತರ ಕಾರಣಗಳಿಂದಾಗಿ ಆಸ್ತಿ ಸಮೀಕ್ಷೆ ಮತ್ತು ಸರ್ವೇ ಸಾಧ್ಯವಾಗಿರಲಿಲ್ಲ. ಇದೀಗ ಆ ಕಾರ್ಯ ಪೂರ್ಣಗೊಂಡಿದ್ದು, ದೇಗುಲವು ಜಮೀನು ಸೇರಿದಂತೆ ಒಟ್ಟು 85,705 ಕೋಟಿ ರು.ಮೌಲ್ಯದ ಸ್ಥಿರಾಸ್ತಿ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ತಿರುಪತಿ ತಿಮ್ಮಪ್ಪನಿಗೆ 42 ಲಕ್ಷ ವೆಚ್ಚದ ಧರ್ಮರಥ ಕೊಡುಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
2023- 2024ನೇ ಶೈಕ್ಷಣಿಕ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ಈ ವರ್ಷ ಡಿಸೆಂಬರ್ 18ರಂದು ನಡೆಯಲಿರುವುದಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (ಎನ್‌ಎಲ್‌ಯು) ತಿಳಿಸಿದೆ. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಕೇವಲ ಒಮ್ಮೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ, ಒಕ್ಕೂಟ ಹೇಳಿದೆ. Also Read ಭಾರತೀಯ ಸೇನೆಯ ಜೆಎಜಿ ವಿಭಾಗದ ಹುದ್ದೆಗೆ ಸಿಎಲ್‌ಎಟಿ-ಪಿಜಿ ಕಡ್ಡಾಯ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್‌ "ಪ್ರತಿ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಒಮ್ಮೆ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. 2023-24ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗುವ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಲು ಯಾವುದೇ ಹೆಚ್ಚುವರಿ, ಎರಡನೇ ಅಥವಾ ಬೇರಾವುದೇ ಸಿಎಲ್‌ಎಟಿ ಪರೀಕ್ಷೆ ನಡೆಸುವುದಿಲ್ಲ" ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ . 2023-24 ರಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳು ನವೆಂಬರ್ 13ರೊಳಗೆ ಸಿಎಲ್‌ಎಟಿ 2023 ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು. ಮೇ 2023ರಲ್ಲಿ XII ತರಗತಿಯ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಸಹ ಸಿಎಲ್‌ಎಟಿ 2023 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಸಿಎಲ್‌ಎಟಿ ಪರೀಕ್ಷೆ ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ.
Kannada News » World » King Charles III: Royal title for Prince Harry and Meghan Markle only if bombshell memoir scrapped King Charles III: “$20M ಬಾಂಬ್‌ಶೆಲ್” ಪುಸ್ತಕವನ್ನು ರದ್ದುಗೊಳಿಸಿದರೆ ಮಾತ್ರ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್​ಗೆ ರಾಜಮನೆತನದ ಬಿರುದು ಕಿಂಗ್ ಚಾರ್ಲ್ಸ್ III ಅವರು ಬಾಂಬ್ ಶೆಲ್ ಮೆಮೊಯಿರ್ ಪುಸ್ತಕವನ್ನು ರದ್ದುಗೊಳಿಸಿದರೆ ಮಾತ್ರ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್​ಗೆ ರಾಜಮನೆತನದ ಬಿರುದು ನೀಡುವುದಾಗಿ ಹೇಳಿದರೆಂದು ವರದಿ ಮಾಡಲಾಗಿದೆ. TV9kannada Web Team | Edited By: ಅಕ್ಷಯ್​ ಕುಮಾರ್​​ Sep 28, 2022 | 6:13 PM ರಾಜಕುಮಾರ ಹ್ಯಾರಿ ತನ್ನ 20M ಬಾಂಬ್‌ಶೆಲ್ ಎಂಬ ಆತ್ಮಚರಿತ್ರೆಯ ಪುಸ್ತಕವನ್ನು ಬಿಡುಗಡೆ ಮಾಡದಿದ್ದರೆ , ಕಿಂಗ್ ಚಾರ್ಲ್ಸ್ III ಅವರು ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಅವರ ಮಕ್ಕಳಿಗೆ HRH ಎಂಬ ರಾಜಮನೆತನದ ಬಿರುದುಗಳ (ಹೆಸರು) ನೀಡಬಹುದೆಂದು ವದಂತಿಗಳು ಎಲ್ಲ ಕಡೆ ಗಮನ ಸೆಳೆದಿದೆ. ಆದರೆ ಕಿಂಗ್ ಚಾರ್ಲ್ಸ್ III ಅವರು ಬಾಂಬ್ ಶೆಲ್ ಮೆಮೊಯಿರ್ ಪುಸ್ತಕವನ್ನು ರದ್ದುಗೊಳಿಸಿದರೆ ಮಾತ್ರ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್​ಗೆ ರಾಜಮನೆತನದ ಬಿರುದು ನೀಡುವುದಾಗಿ ಹೇಳಿದರೆಂದು ವರದಿ ಮಾಡಲಾಗಿದೆ. ರಾಣಿ ಎಲಿಜಬೆತ್ II ರ ಮರಣದ ನಂತರ ಕಿಂಗ್ ಚಾರ್ಲ್ಸ್ III ರಾಜನಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅವರ ಮಕ್ಕಳಿಗೆ ರಾಜಮನೆತನದ ಬಿರುದುಗಳನ್ನು ನೀಡುವ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದೆ. ಅರಮನೆಯು ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರ ಹೊಸ ರಾಜಮನೆತನದ ಬಿರುದುಗಳನ್ನು ಘೋಷಿಸಲು ತುಂಬಾ ಹಾತೊರೆಯುತ್ತಿದ್ದಾರೆ. ಹೊಸ ರಾಜಕುಮಾರ ಮತ್ತು ವೇಲ್ಸ್ ರಾಜಕುಮಾರಿ ಪ್ರಶಸ್ತಿಗಳಿಗಾಗಿ ತಮ್ಮ ಡ್ಯೂಕ್ ಮತ್ತು ಡಚೆಸ್ ಆಫ್ ಕೇಂಬ್ರಿಡ್ಜ್ ಎಂಬ ಬಿರುದು ಬದಲಾಯಿಸಿಕೊಂಡಿದ್ದಾರೆ. ಅವರ ಮಕ್ಕಳು ಪ್ರಿನ್ಸ್ ಜಾರ್ಜ್ ಆಫ್ ವೇಲ್ಸ್, ವೇಲ್ಸ್ ರಾಜಕುಮಾರಿ ಚಾರ್ಲೊಟ್, ಮತ್ತು ಪ್ರಿನ್ಸ್ ಲೂಯಿಸ್ ಆಫ್ ವೇಲ್ಸ್, ಹ್ಯಾರಿ ಮತ್ತು ಮೇಘನ್ ಅವರ ಮಕ್ಕಳ ಬಿರುದುಗಳ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅರಮನೆಯ ಮೂಲಗಳು ತಿಳಿಸಿಲ್ಲ. ವರದಿಗಳ ಪ್ರಕಾರ, ಸಸೆಕ್ಸ್‌ನ ಡ್ಯೂಕ್ ಮತ್ತು ಡಚೆಸ್ ಅವರ ಮಕ್ಕಳು ಮೂರು ವರ್ಷದ ಮಗ ಆರ್ಚೀ ಮತ್ತು ಒಂದು ವರ್ಷದ ಮಗಳು ಲಿಲಿಬೆಟ್, ಅವರ ಅಜ್ಜ ಸಿಂಹಾಸನವನ್ನು ಪಡೆದಾಗಿನಿಂದ ರಾಜಕುಮಾರ ಮತ್ತು ರಾಜಕುಮಾರಿ ಎಂದು ಕರೆಯುವ ಹಕ್ಕನ್ನು ಪಡೆದಿದ್ದಾರೆ, ಆದರೆ ಈ ಬಗ್ಗೆ ಅರಮನೆ ಯಾವುದೇ ಅಧಿಕೃತ ಸ್ಪಷ್ಟನೆಯನ್ನು ನೀಡಿಲ್ಲ. ಅವರು ಜನವರಿ 2020 ನಂತರ ಅವರ ಪೋಷಕರು ರಾಜಮನೆತನದಲ್ಲಿ ಕೆಲಸ ಮಾಡದ ಕಾರಣ ಅವರಿಗೆ HRH ಬಿರುದುಗಳನ್ನು ಸಹ ನೀಡಲಾಗುತ್ತದೆ. ಉದಾಹರಣೆಗೆ, ಪ್ರಿನ್ಸ್ ಹ್ಯಾರಿಯನ್ನು ಇನ್ನು ಮುಂದೆ ಹಿಸ್ ರಾಯಲ್ ಹೈನೆಸ್ ಎಂದು ಕರೆಯಲಾಗುವುದಿಲ್ಲ. ಆದರೆ ಇವರ ಮಕ್ಕಳಿಗೆ HRH ಬಿರುದುಗಳನ್ನು ನೀಡಲು ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಒಪ್ಪಿಲ್ಲ ಎಂದು ವರದಿಗಳು ಹೇಳಿದೆ. ಇದೀಗ ಈ ವಿಚಾರವಾಗಿ ಅನೇಕ ಚರ್ಚೆಗಳು ನಡೆಯುತ್ತಿದೆ. ರಾಜ ಮನೆತನದ ಮಕ್ಕಳಿಗೆ ಯಾವ ಬಿರುದುಗಳನ್ನು ನೀಡಬೇಕು ಅಥವಾ ಅವರು ರಾಜಮನೆತನದ ಆಸ್ತಿ 20 ಮಿಲಿಯನ್ ಪಡೆದುಕೊಳ್ಳವ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆಯ್ಕೆ ಅವರ ಕೈಯಲ್ಲಿದೆ ಎಂದು ಅರಮನೆ ಹೇಳಿದೆ ಎಂದು ಮೂಲಗಳು ತಿಳಿಸಿದೆ. ರಾಯಲ್ ತಜ್ಞ ಕೇಟಿ ನಿಕೋಲ್ ಅವರು ಟ್ರೂ ರಾಯಲ್ಟಿ ಟಿವಿಯ ದಿ ರಾಯಲ್ ಬೀಟ್‌ನ ಇತ್ತೀಚಿನ ಸಂಚಿಕೆಯಲ್ಲಿ ಆತ್ಮಚರಿತ್ರೆಯನ್ನು ಉದ್ದೇಶಿಸಿ , ರಾಜ ಮತ್ತು ಹೊಸ ರಾಜಕುಮಾರನ ಹೊರತಾಗಿಯೂ ಆರ್ಚೀ ಮತ್ತು ಲಿಲಿಬೆಟ್ ಇಬ್ಬರೂ ಇನ್ನೂ ಅಧಿಕೃತ ರಾಯಲ್ ಫ್ಯಾಮಿಲಿ ವೆಬ್‌ಸೈಟ್‌ನಲ್ಲಿ ಮಾಸ್ಟರ್ ಮತ್ತು ಮಿಸ್ ಎಂದು ಪಟ್ಟಿ ಮಾಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ. ಮತ್ತು ಪ್ರಿನ್ಸೆಸ್ ಆಫ್ ವೇಲ್ಸ್ ಬಿರುದುಗಳನ್ನು ಈಗಾಗಲೇ ನವೀಕರಿಸಲಾಗಿದೆ. ಪ್ರಿನ್ಸ್ ಹ್ಯಾರಿ ಅವರು $20M ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರೆ ರಾಜಮನೆತನವು ತನ್ನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದು ತಿಳಿದಿರುತ್ತದೆ, ಆದರೆ ಅವರು ಆ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಈಗಾಗಲೇ ಹಾಕಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಈ ವಿಚಾರ ಅರಮನೆಯ ರಾಜನ ಅಲ್ಟಿಮೇಟಮ್‌ಗೆ ಇಳಿದಿದೆ ಎಂದು ಸುಳಿವು ನೀಡುತ್ತಿದ್ದಾರೆ. ರಾಣಿ ಎಲಿಜಬೆತ್ ಸಾವಿನ ನಂತರ ಆಕೆಯ ಮಗ ಕಿಂಗ್ ಚಾರ್ಲ್ಸ್ ತನ್ನ ಆಳ್ವಿಕೆಯನ್ನು ಉನ್ನತ ಮಟ್ಟದಲ್ಲಿ ಇರುಬೇಕು ಎಂಬ ಆಸೆಯನ್ನು ಹೊಂದಿದ್ದರು. ಆದರೆ ಈ ಪುಸ್ತಕ ಅವರಿಗೆ ದೊಡ್ಡ ತಲೆನೋವಾಗಿದೆ. ಈ ವಿಚಾರವಾಗಿ ಕಿಂಗ್ ಚಾರ್ಲ್ಸ್​ಗೆ ತುಂಬಾ ಭಯವಿದೆ ಎಂದು ವರದಿ ಹೇಳಿದೆ. ಇದೀಗ ಈ ಪುಸ್ತಕ ಬಿಡುಗಡೆಗೊಂಡರೆ ಖಂಡಿತ ಕಿಂಗ್ ಚಾರ್ಲ್ಸ್ ಮೇಲೆ ಪರಿಣಾಮ ಬೀಳಬಹುದು ಎಂದು ಮೂಲಗಳು ಹೇಳುತ್ತದೆ.
ನಟ ಪ್ರಮೋದ್‌ ಅಭಿನಯದ ‘ಬಾಂಡ್‌ ರವಿ’ ಚಿತ್ರದ ಟೀಸರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಇದು ಪ್ರೀಮಿಯರ್‌ ಪದ್ಮಿನಿ ಹುಡುಗ, ರತ್ನನ್‌ ಪ್ರಪಂಚದ ಉಡಾಳ್‌ ಬಾಬುವಿನ ಹೊಸ ಅವತಾರ ಎನ್ನುತ್ತಿದ್ದಾರೆ. Govindaraj S First Published Sep 28, 2022, 7:09 AM IST ನಟ ಪ್ರಮೋದ್‌ ಅಭಿನಯದ ‘ಬಾಂಡ್‌ ರವಿ’ ಚಿತ್ರದ ಟೀಸರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ಇದು ಪ್ರೀಮಿಯರ್‌ ಪದ್ಮಿನಿ ಹುಡುಗ, ರತ್ನನ್‌ ಪ್ರಪಂಚದ ಉಡಾಳ್‌ ಬಾಬುವಿನ ಹೊಸ ಅವತಾರ ಎನ್ನುತ್ತಿದ್ದಾರೆ. ‘ನಾನು ಈ ಚಿತ್ರವನ್ನು ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಬಲವಾದ ನಂಬಿಕೆ ಕೂಡ ನನಗಿದೆ. ಅಷ್ಟು ಒಳ್ಳೆಯ ಕಥೆ ಸಿನಿಮಾದಲ್ಲಿದೆ. ನಾನು ಕೂಡ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೇನೆ ಎಂಬ ಭರವಸೆ ಇಟ್ಟುಕೊಂಡಿದ್ದೇನೆ. ನನ್ನ ಇಲ್ಲಿಯವರೆಗೂ ಬೆಳೆಸಿದಂತೆ ಮುಂದೆ ಕೂಡ ಪ್ರೋತ್ಸಾಹ ನೀಡಿ’ ಎಂದು ಪ್ರಮೋದ್‌ ಮನವಿ ಮಾಡಿಕೊಂಡರು. ಈ ಚಿತ್ರದ ನಿರ್ದೇಶಕ ಪ್ರಜ್ವಲ್‌ ಮಾತನಾಡಿ, ‘ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಪ್ರಮೋದ್‌ ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ನವೆಂಬರ್‌ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ’ ಎಂದರು. ಮನೋಮೂರ್ತಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದಾರೆ. ‘ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಮಟ್ಟಿಗೆ ಅಭಿನಯಿಸಿದ್ದೇನೆ’ ಎಂಬುದು ಕಾಜಲ್‌ ಕುಂದರ್‌ ಮಾತು. ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ ನನಗೂ ಈ ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ. ಮುಂಗಾರು ಮಳೆ ಕೂಡ ಹೀಗೆ ಆರಂಭವಾಗಿದ್ದು, ಅದು ದೊಡ್ಡ ಹಿಟ್ ಆಯ್ತು ಈ ಸಿನಿಮಾ ಕೂಡ ಹಿಟ್ ಆಗುತ್ತೆ. ಪ್ರಮೋದ್ ಮತ್ತು ಕಾಜಲ್ ಕುಂದರ್ ಇಬ್ಬರು ಅಮೋಘವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಾಂಡ್‌ ರವಿ ಆದ ಉಡಾಳ್ ಬಾಬು ಪ್ರಮೋದ್‌: ಚಿತ್ರದ ಫಸ್ಟ್‌ಲುಕ್‌ ರಿಲೀಸ್ ಚಿತ್ರದ ನಿರ್ದೇಶಕ ಪ್ರಜ್ಚಲ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಸಿನಿಮಾ ಚೆನ್ನಾಗಿ ಮೂಡಿ ಮುಂದಿದೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಪ್ರಮೋದ್ ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅವ್ರು ವ್ಯಕ್ತಿಯಾಗಿ, ನಟನಾಗಿ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ನವೆಂಬರ್ ನಲ್ಲಿ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಿದ್ದೇವೆ. ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂದು ತಮ್ಮ ಸಿನಿಮಾ ಬಗ್ಗೆ ಮನದಾಳದ ಮಾತುಗಳನ್ನ ಹಂಚಿಕೊಂಡರು. ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ, ಮಂಗಳೂರು ಭಾಗಗಳಲ್ಲಿ ಬಾಂಡ್ ರವಿ ಚಿತ್ರೀಕರಣ ನಡೆಸಲಾಗಿದೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್, ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ. ವೃತ್ತಿ ಜೀವನದಲ್ಲಿ ತುಂಬಾನೇ ಸಂತೋಷವಾಗಿರುವೆ: ಕಾಜಲ್ ಕುಂದರ್ ಇದೊಂದು ಆ್ಯಕ್ಷನ್‌ ಹಾಗೂ ಪ್ರೇಮ ಕತೆಯ ಸಿನಿಮಾ. ನರಸಿಂಹಮೂರ್ತಿ ಚಿತ್ರ ನಿರ್ಮಾಪಕರು. ಮಲ್ಲಿಕಾರ್ಜುನ್‌ ಕಾಶಿ ಹಾಗೂ ಝೇವಿಯರ್‌ ಫರ್ನಾಂಡಿಸ್‌ ಸಹ ನಿರ್ಮಾಪಕರು. ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯಾಗಿ ಪ್ರಮೋದ್‌ ನಟಿಸಿದ್ದಾರೆ. ಅಪ್ಪು ಅವರ ಅಭಿಮಾನಿ ಪಾತ್ರದಲ್ಲಿ ನಟಿಸಿರುವುದು ನನ್ನ ಭಾಗ್ಯ. ಈ ಕಾರಣಕ್ಕೆ ನನಗೆ ಈ ಚಿತ್ರದ ಪಾತ್ರ ಮತ್ತು ಕತೆ ತುಂಬಾ ವಿಶೇಷ’ ಎನ್ನುತ್ತಾರೆ ಪ್ರಮೋದ್‌. ಪ್ರಜ್ವಲ್‌ ಎಸ್‌ ಪಿ ಚಿತ್ರದ ನಿರ್ದೇಶಕರು. ನರಸಿಂಹಮೂರ್ತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿಕಾಳೆ, ಧರ್ಮ, ವಿಜಯ್‌ ಚೆಂಡೂರ್‌, ಶೋಭರಾಜ್‌, ಗೋವಿಂದೇಗೌಡ,ಪವನ್‌, ಮಿಮಿಕ್ರಿ ಗೋಪಿ, ಗುರುರಾಜ್‌ ಹೊಸಕೋಟೆ ನಟಿಸಿದ್ದಾರೆ.
‘ಎಲ್ ಕಾಬಾಲ್ಲೆರೊ’ ಹೊಟೆಲಾಂತ್ಲೊ ಭಾಯ್ರ್ ಆಯಿಲ್ಲೊ ತೊ ಅಸ್ತಮ್ತೆಚಾ ರಸ್ತ್ಯಾನ್ ಜೀವ್ ನಾತ್ಲೆಲೆ ಬರಿ ಮೆಟಾಂ ಕಾಡುಂಕ್ ಲಾಗ್ಲೊ. ಸಾಂಜೆವೆಳಾ ತ್ಯಾಚ್ ರಸ್ತ್ಯಾನ್ ತ್ಯಾ ಹೊಟೆಲಾಕ್ ಆಯಿಲ್ಲೊ ಆನಿ ಆತಾಂ ಸಾಂಜೆಚೆಂ ಜೆವಾಣ್ ತಿರ್ಸುನ್ ತ್ಯಾಚ್ ರಸ್ತ್ಯಾನ್ ಆಪ್ಲ್ಯಾ ತಾತ್ಕಾಲಿಕ್ ವಸ್ತೆಶಿಂ ಪಾಟಿಂ ವೆತಾಲೊ. ಪೂಣ್ ಥರ‍್ಯಾರ್ ನಾತ್‌ಲ್ಲೆ ಬರಿ ಚಲ್ತಾಲೊ. ಚಲ್ತಾ ಚಲ್ತಾನಾ ಗಳ್ಯಾಕ್ ಪಾಟೊ ಆಸ್‌ಲ್ಲೆಂ ದಾಕ್ಟುಲೆಂ ಸೊಭಿತ್ ಏಕ್ ಸುಣೆ ತಾಚಾ ಪಾಂಯಾಕ್ ಆದ್ಳೊನ್ ಧಾಂವ್ಲೆಂ ಆನಿ ತಕ್ಷಣ್ ತೊ ನಿದೆಂತ್ಲೊ ಮ್ಹಳ್ಳೆ ಬರಿ ಜಾಗೊ ಜಾಲೊ. ಓ ಮೈ ಗಾಡ್....! ತಾಕಾ ಆಪ್ಲಿಚ್ ಲಜ್ ದಿಸ್ಲಿ. ವಿದೇಶಾಂತ್ ಆಸ್ಚೊ ಶಿಪಾಯ್ ಹಾಂವ್, ಜಾಗ್ರುತ್ ಆಸಾಜೆ ಥಂಯ್ ಇತ್ಲೊ ಮತಿಭೃಷ್ಟ್ ಕಸೊ ಜಾಲೊಂ? ಹೊಟೆಲಾಂತ್ಲ್ಯಾ ತ್ಯಾ ‘ಮ್ಯಾಗಿ’ ನಾಂವಾಚಾ ಚಲಿಯೆಕಡೆ ವ್ಯವರ‍್ಸಿಲ್ಯಾ ಉಪ್ರಾಂತ್ ತಾಚೆ ಪಾಂಯ್ ಆತಾಂ ಧರ‍್ಣಿರ್ ನಾತ್‌ಲ್ಲೆ. ಛೆಕ್ಕ್ ....! ಮ್ಯಾಗಿನ್ ಮ್ಹಜೆರ್ ಆಸೊಯ್ ಪ್ರಭಾವ್ ಘಾಲೊ ಕಿ ಹಾಂವ್ ಮ್ಹಜೊ ಜೀವ್ ಆನಿ ಮ್ಹಜೆಂ ಮಿಸಾಂವ್ ರಿಸ್ಕೆರ್ ಘಾಲುನ್ ಆಸಾಂ? ಮುಕಾರ್ ಗೆಲ್ಲೆಂ ತೆಂ ಸುಣೆಂ ಧಾ ವಾರಿಯಿತ್ಲೆಂ ಪಯ್ಸ್ ಪಾವ್ತಾನಾ ತಾಚಿ ಚಾಲ್ ನಿಧಾನ್ ಜಾಲಿ, ದಾವೊ ಕಾನ್ ನೀಟ್ ಜಾಲೊ, ಉಜ್ವೊ ಅರ್ದೊ ಬಾಗ್ವೊನ್ ರಾವ್ಲೊ. ಎಕಾಚ್ಛಾಣೆ ಸುಣ್ಯಾಚಿ ಚಾಲ್ ಥಾಂಬ್ಲಿ ಆನಿ ದಾವ್ಯಾ ಕುಶಿಕ್ ಆಪ್ಲಿ ಸೊಂಡಿ ಉಬಾರ‍್ನ್ ತೆಂ ಹುಂಕುಂಕ್ ಲಾಗ್ಲೆಂ. ದುಸ್ರೆಂ ಘಡ್ಯೆ ತೆಂ ಸಟ್ ಕರ‍್ನ್ ತೆಣೆಂಚ್ ಆಸ್ಚಾ ಬೊಲ್ಯಾಂ ಮಧೆಂ ಮಾಯಾಗ್ ಜಾಲೆಂ. ಶಿಪಾಯ್ ಆತಾಂ ಚತುರ್ ಜಾಲೊ ತ್ಯಾ ಬೊಗನ್‌ವಿಲ್ಲ ಬೊಲ್ಯಾಂ ಪಾಟ್ಲ್ಯಾನ್ ಅಪಾಯ್ ಪಾರೊತ್ ಕರ‍್ನ್ ಆಸಾಗಿ? ತೆಂ ಸುಣೆಂ ಥಂಯ್ ಏಕ್ ಘಡಿ ರಾವ್‌ಲ್ಲೆಂ ನ್ಹಯ್ಂಗಿ? ತಾಚೊ ಹಾತ್ ಆಪ್ಲೆಂ ಮೊಬಾಯ್ಲ್ ಸೊಧುನ್ ಬೊಲ್ಸಾಕ್ ಗೆಲೊ. ಬೊಲ್ಸಾಂನಿ ಮೊಬಾಯ್ಲ್ ನಾತ್‌ಲ್ಲೆಂ. ಅರೆ! ಮ್ಹಾಕಾ ಜಾಲಾಂ ಕಿತೆಂ ಆಜ್? ಅಪಾಯೆಚೊ ವಾಸ್ ಆದಾಳ್ತಾನಾ ಹಾತ್ ಪಿಸ್ತುಲ್ ಸೊಡ್ನ್ ಮೊಬಾಯ್ಲ್ ಸೊಧುನ್ ಕಿತ್ಯಾಕ್ ಗೆಲೊ? ಕಿತ್ಲಿ ವ್ಹಡ್ಲಿ ಫರಾಮಸ್! ತಾಣೆ ಪಿಸ್ತುಲೆ ಥಂಯ್ ಹಾತ್ ವ್ಹೆಲೊ. ತಿ ಆಪ್ಲೆ ಪಿಶ್ವೆಂತ್ ವಿಶೆವ್ ಘೆವ್ನ್ ಆಸ್‌ಲ್ಲಿ. ತಾಕಾ ಮಾತ್ಸೆಂ ಸಮಾಧಾನ್ ಜಾಲೆಂ. ಮೊಬಾಯ್ಲಾ ಪ್ರಾಸ್ ಚಡ್ ಗರ್ಜೆಚೆಂ, ಜೀವ್ ಸಂರಕ್ಷಣೆಚೆಂ ಹಾತೆರ್ ಶಾಭಿತ್ ಆಸ್‌ಲ್ಲೆಂ... ಪುಣ್ ಮ್ಹಜೆಂ ಮೊಬಾಯ್ಲ್ ಖಂಯ್ ಗೆಲೆಂ? ಮ್ಹಾಕಾ ಜಾಲಾಂ ತರ್‌ಯಿ ಕಿತೆಂ ಆಜ್? ದುಸ್ಪಟ್ಲೆಲಿ ಮತ್ ತಾಣೆ ಥಾರ‍್ಯಾರ್ ಹಾಡ್ಲಿ ಆನಿ ತೊ ಸಟ್ ಕರ‍್ನ್ ರಾವ್ಲೊ. ಕಾನ್ ನೀಟ್ ಕೆಲೆ. ಅಸ್ತಮ್ತೆ ಥಾವ್ನ್ ವ್ಹಾಳ್ಚಾ ತ್ಯಾ ಮಂದ್ ಶೀತಲ್ ವಾರ‍್ಯಾಕ್ ತ್ಯಾ ಝಡಾ ಮಧೆಂ ಥಾವ್ನ್ ಉಬ್ಜೊನ್ ಯೆಂವ್ಚ್ಚೆ ತೆ ಕ್ಷೀಣ್ ಪುಸ್ಪುಸೆ ತರ್ಬೆತ್ ಜಾಲೆಲ್ಯಾ ತಾಚಾ ಕಾನಾಂಕ್ ಪಡ್ಲೆ. ತಾಚಾ ಗೊಮ್ಟೆ ಪಾಟ್ಲಿ ಕಾತ್ ಮಿರ್ಮಿರ‍್ಲಿ, ವಾರ‍್ಯಾಂತ್ಲ್ಯಾ ಥಂಡ್ಯೆಕ್ ಲಾಗೊನ್ ನ್ಹಯ್. ‘ಬಿರೆಟ್ಟಾ’, ಆಪ್ಲಿ ಪಿಸ್ತುಲ್, ತಾಣೆ ಆಪಡ್ಲಿ. ಧಯ್ರ್ ಆಯ್ಲೆಂ ತಾಕಾ. ಹ್ಯಾ ಕೊಸ್ಟರಿಕಾ ದೇಶಾಂತ್ ಪಿಸ್ತುಲೆಚಿ ಗರ್ಜ್ ನಾ ಮ್ಹಣ್ ತಾಕಾ ಸಾಂಗ್‌ಲ್ಲೆಂ. ಪೂಣ್ ಏಕ್ ಜಾಯಿಚ್ ಮ್ಹಣ್ ತಾಣೆ ಹಠ್ ಕೆಲ್ಲೆಂ. ತಾಚಾ ಮಿಸಾಂವಾಂತ್ ಅಪಾಯ್ ಖಂಯ್, ಕೆದಾಳಾ ಉದೆನಾ ಮ್ಹಣ್ ಕಶೆಂ ಸಾಂಗ್ಚೆಂ? ತ್ಯಾ ಸುಣ್ಯಾಚಿ ಆತಾಂ ಝಳಕ್ ನಾತ್‌ಲ್ಲಿ. ಆಯ್ಚೆ ರಾತಿಂ ಆಪ್ಣಾಕ್ ಕಾಂಯ್ ಆಪಾಯ್ ರಾಕುನ್ ಆಸ್ಯೆತ್ ಮ್ಹಳ್ಳ್ಯಾಚೊ ಮುಂಗಡ್ ಹಿಶ್ಯಾರೊ ಜಾವ್ನ್ ತೆಂ ಕಾಂಯ್ ಪ್ರತ್ಯಕ್ಷ್ ಜಾಲ್ಲೆಂ ಗಾಯ್? ಪೂಣ್ ಆತಾಂ ಫೊನ್ ಖಂಯ್ ಗೆಲೆಂ? ಹೊಟೆಲಾಂತ್ ತೆಂ ಆಪ್ಣಾಲಾಗಿಂ ಆಸ್‌ಲ್ಲೆಂ. ಮ್ಹೊರ‍್ಯೆಕ್ ಗೆಲ್ಲೆ ತವಳ್ ಆವಯ್ಚೆಂ ಫೊನ್ ಆಯಿಲ್ಲೆಂ ಆನಿ ತೆದ್ನಾಂ ತಿಚೆಂ ಲಾಗಿಂ ಉಲಯ್ಲಾಂ. ಉಪ್ರಾಂತ್ ಹಾವೆಂ ತೆಂ ಖಂಯ್ ಸೊಡ್ಲೆಂ? ಸಟ್ ಕರ‍್ನ್ ತಾಕಾ ಉಡಾಸ್ ಆಯ್ಲೊ. ಕ್ಯಾಶ್ ಕೌಂಟರಾಕಡೆ ಗೆಲ್ಲೆ ತವಳ್ ಹಾತಾಂತ್ ಆಸ್‌ಲ್ಲೆಂ ಮೊಬಾಯ್ಲ್ ತಾಣೆ ಕ್ಯಾಶ್ ಕೌಂಟರಾಚೆರ್ ದವರ‍್ಲೆಲೆಂ. ಉಪ್ರಾಂತ್ ತಾಣೆ ತೆಂ ವಿಂಚುನ್ ಬಲ್ಸಾಂತ್ ಘಾಲ್ಲೊ ಉಡಾಸ್ ತಾಕಾ ಆಯ್ಲೊನಾ. ಹೊಟೆಲಾಂತ್‌ಚ್ ಉರ‍್ಲೆಂ? ಹೊಟೆಲಾಕ್ ಪಾಟಿಂ ವಚೊನ್ ಪಳೆಯಾಂ ಮ್ಹಣ್ ತೊ ಘುಂವ್ಲೊ. ಎಲ್ ಕಾಬಾಲ್ಲೆರೊ ಥಂಯ್ ಥಾವ್ನ್ ಪಾಂಯ್ ವಾಟೆರ್ ಚಡುಣೆ ಧಾ ಮಿನುಟಾಂಚಿ ವಾಟ್ ಪಯ್ಸ್ ಆಸ್‌ಲ್ಲೆಂ. ತೆಂ ವ್ಹಡ್ ನಾ. ಮ್ಯಾಗಿ ಪರ್ತ್ಯಾನ್ ಪಳೆಂವ್ಕ್ ಮೆಳ್ತಾ ಮ್ಹಣ್ತಾನಾ ತಾಚಿ ಚಾಲ್ ಚುರುಕ್ ಜಾಲಿ, ಪುಣ್ ಮತ್ ಮಂದ್ ಜಾಲಿ, ಚತ್ರಾಯ್ ಅಸ್ಕತ್ ಜಾಲಿ ಆನಿ ತ್ಯೆ ನಿಮ್ತಿ ತಾಚೊ ಜೀವ್ ರಿಸ್ಕೆರ್ ಪಡ್ಚಿ ಸಾಧ್ಯಾತಾ ಆಸ್ಯೆತಾಲಿ. ತ್ಯಾಚ್ ವೆಳಾ ಪಯ್ಸ್ ಥಾವ್ನ್ ಸೈಕಲ್ ಗುಡ್ಡಾವ್ನ್ ಯೆಂವ್ಚಾ ಎಕೆ ವೆಕ್ತಿಚಿ ಆಕೃತಿ ಆಪ್ಣಾಶಿ ಯೆವ್ನ್ ಆಸಾ ತಶೆಂ ತಾಚಾ ಗಮನಾಕ್ ಗೆಲೆಂ. ರಸ್ತ್ಯಾರ್ ಉಜ್ವಾಡ್ ಮಂದ್ ಆಸ್‌ಲ್ಲೊ. ಚಂದ್ರ್‌ಯಿ ಕುಪಾಂನಿ ಲಿಪೊನ್ ಗೆಲೊ. ಹೊ ಶಿಪಾಯ್ ಥೊಡ್ಯಾ ವೆಳಾ ಆದಿಂ ತೆಂ ಸುಣೆ ರಾವ್ಲೆಲ್ಯಾ ಜಾಗ್ಯಾಕ್ ಪಾವ್ತಾ ಪಾವ್ತಾಂ ತಿ ಸೈಕಲ್ ಸವಾರ್ ವೆಕ್ತಿಯ್ ಥಂಯ್ಚ್ ಯೇವ್ನ್ ಪಾವ್ಲಿ. ತಿ ಜಾವ್ನಾಸ್‌ಲ್ಲಿ ಏಕ್ ಚಲಿ. ತಿ ಆಪ್ಣಾಕ್ ಉತ್ರೊನ್ ಚಲ್ತಲಿ ಮ್ಹಣ್ತಸ್ತಾನಾ ತಿಣೆ ವಾಪರ‍್ಲಲೊ ಪರ್ಮಳ್ ತಾಚಾ ನಾಕಾಕ್ ಮಾರ‍್ಲೊ. ಆನಿ ತಿಚಿ ವಳೊಕ್ ತಾಕಾ ಮೆಳ್ಳಿ. ಎಲ್ ಕಾಬಲ್ಲೆರೊ ಹೊಟೆಲಾಂತ್ಲೆಂ ಮ್ಯಾಗಿ! ತ್ಯೆಚ್ ಘಡ್ಯೆ ನಿಶ್ಶಬ್ದ್ ಪಿಸ್ತುಲೆ ಥಾವ್ನ್ ಫಾರ್ ಉಸಾಳ್ತಾನಾ ಉಬ್ಜಾತಾ ತೊ ಕ್ಷೀಣ್ ಆವಾಜ್ ತಾಚಾ ಕಾನಾಂನಿ ಗ್ರಾಸಿಲೊ ಆನಿ ಕ್ಷಣಾನ್ ತಾಣೆ ಆಪ್ಣಾಕ್‌ಚ್ ದಿಂಬ್ಯೆರ್ ಶೆವ್ಟಾಯ್ಲೊ ಆನಿ ಸಾಂಗಾತಾ ಆಪ್ಲಿಚ್ ಪಿಸ್ತುಲ್ ತಾಚೆ ಉಜ್ವೊ ಹಾತಿಂ ಪ್ರತ್ಯಕ್ಷ್ ಜಾಲಿ. ತ್ಯೆಚ್ ಘಡ್ಯೆ ಮ್ಯಾಗಿ ಕೊಸ್ಳೊನ್ ತಾಚಾ ಆಂಗಾರ್ ಪಡ್ಲೆಂ ಜಾಲ್ಲ್ಯಾನ್ ತಾಚೊ ತೀರ್ ಚುಕ್ಲೊ ಆನಿ ಫಾರ್ ವಾಂಕ್ಡೊ ಗೆಲೊ. ಸಕ್ಕಡ್‌ಯಿ ಸಾಂಗತಾಚ್ ಮ್ಹಳ್ಳೆಬರಿ ಘಡೊನ್ ಗೆಲೆಂ ಜಾಲ್ಲ್ಯಾನ್ ತಾಚೆಂ ಗಮನ್ ಗುಸ್ಪಡ್ಲೆಂ. ಮ್ಯಾಗಿ ತಾಚಾ ಆಂಗಾರ್ ಆಸ್‌ಲ್ಲೆಂ ಆನಿ ತೊ ಆಪ್ಲ್ಯಾ ದಾವ್ಯಾ ಹಾತಾನ್ ತಾಕಾ ಆಧಾರ‍್ಸುನ್ ಘೆವ್ನ್ ಆಸ್‌ಲ್ಲೊ. ತ್ಯಾಚ್ ಘಡ್ಯೆ ಆನ್ಯೆಕ್ ಫಾರ್ ಆಪ್ಲ್ಯಾ ಆಂಗಾಂತ್ ರಿಗ್ತಲೊ ಮ್ಹಣ್ತಾನಾ ಸುಣ್ಯಾಚೆ ಕಿಂಕ್ರಾಟೆ ಸವೆಂ ಕೋಣ್ ಎಕ್ಲೊ ಧಾಂವೊನ್ ವೆಚೊ ಆವಾಜ್ ತಾಚಾ ಕಾನಾಂಕ್ ಆಪ್ಟಾಲೊ. ದುಸ್ರೆ ಘಡ್ಯೆ ಏಕ್ ಕಾರ್ ಚಾಲು ಜಾಲೆಂ ಆನಿ ಭರಾನ್ ಆವಾಜ್ ಕರಿತ್ತ್ ಧಾಂವೊನ್ ಗೆಲೆಂ. ಕಾರಾಚಾ ಇಂಜಿನಾಚೊ ಆವಾಜ್ ತಾಕಾ ವಳ್ಕಿಚೊ ಲಾಗ್ಲೊ. ವ್ಹಯ್, ತ್ಯಾಚ್ ಸಾಂಜೆರ್ ತಾಣೆ ತೆಂ ಕಾರ್ ಪಳೆಲ್ಲೆಂ. ತ್ಯಾ ರಸ್ತ್ಯಾರ್ ವಾಹನ್ ಸಂಚಾರ್ ನಾತ್‌ಲ್ಲೊ ಆನಿ ತೊ ನಿರ್ಜನ್ ಜಾವ್ನಾಸ್‌ಲ್ಲೊ. ಮುಖ್ಯ ರಸ್ತೊ ನ್ಹಯ್ ತೊ. ವೊರಾಂ ಸಾಡೆ ನವಾಂಕ್ ಲಾಗಿಂ ಜಾಲ್ಲಿಂ. ಮ್ಯಾಗಿ ತಾಚಾ ಆಂಗಾರ್ ಪಡೊನ್ ಧಾ, ಬಾರಾ ಸೆಕುಂದಾಂ ಜಾತಿತ್ ತಿತ್ಲಿಂಚ್. ತೊ ತಾಕಾ ಆಜೂನ್ ಆರಾವ್ನ್ ಧರ‍್ನ್ ಆಸ್‌ಲ್ಲೊ. ಮ್ಯಾಗಿ ಆಪ್ಲ್ಯಾ ಆಂಗಾರ್ ಪಡ್ಲೆಂ ಕಶೆಂ? ತಾಣೆ ತಾಚೆಂ ತೋಂಡ್ ಉಕ್ಲುನ್ ಪಳೆಲೆಂ. ಚೆಡುಂ ನಿಶ್ಚಲ್ ಆಸ್‌ಲ್ಲೆಂ. ಏ ದೆವಾ! ಮ್ಹಾಕಾ ಮ್ಹಣ್ ಮಾರ್‌ಲ್ಲೊ ಫಾರ್ ಹಾಕಾ ಪುಣಿ ಲಾಗ್ಲೊಗಿ!? ಪಿಸ್ತುಲ್ ತಾಣೆ ಪಾಟಿಂ ಪಿಶ್ವೆಂತ್ ಖೊವಯ್ಲಿ. ತಾಚೆಂ ಕಳಿಜ್ ಮ್ಯಾಗಿ ಖಾತಿರ್ ದುಖೇಸ್ತ್ ಜಾಲೆಂ. ಮ್ಹಾಕಾ ಕೋಣ್ ಆನಿ ಕಿತ್ಯಾ ಮಾರುಂಕ್ ಪಳೆತಾ? ಜಾಪ್ ಸೊಧುಂಕ್ ತೊ ವೇಳ್ ನ್ಹಯ್. ಮ್ಯಾಗಿಚಿ ಜತನ್ ಘೆಂವ್ಚೆಂ ಮುಖ್ಯ ಜಾವ್ನಾಸಾ. ಆಪ್ಣಾ ಥಾವ್ನ್ ಥೊಡೆಂಚ್ ಪಯ್ಸ್ ಏಕ್ ತರ್ನೆಂ ಜೊಡೆಂ ಚಲೊನ್ ವೆಚೆಂ ತಾಕಾ ದಿಸ್ಲೆಂ. ಧಾ ಸೆಕುಂದಾಂ ಪಯ್ಲೆಂ ತಿಂ ಥಂಯ್ ನಾತ್‌ಲ್ಲಿಂ. ಸ್ತ್ರೀ ಫೊನಾರ್ ಆಸ್‌ಲ್ಲಿ ಆನಿ ದಾದ್ಲೊ ದೋನ್ ಹಾತ್ ಬೀಜಾವ್ನ್ ಆಸ್‌ಲ್ಲೊ. ಎಕಾಚ್ಛಾಣೆ ತಾಣೆ ಹಾಂಕಾಂ ಪಳೆಲೆಂ ಆನಿ ಹಾಂಚೆ ಮುಕಾರ್ ತಿಂ ಥಾಂಬ್ಲಿಂ. ಚೆಡ್ವಾಚಿ ದೀಶ್ಟ್ ಹಾಚೆರ್ ಪಡ್‌ಲ್ಲಿಚ್ ತಾಚೆಂ ತೋಂಡ್ ಫಾಂಟ್ರೆಲೆಂ. ದೊಗಾಯ್ನಿ ಎಕಾಮೆಕಾಕ್ ಪಳೆಲೆಂ ಆನಿ ದುಸ್ರೆ ಘಡ್ಯೆ ತಿಂ ಥಂಯ್ಚಿಂ ಉಡೊನ್ ಧಾಂವ್ಲಿಂ ಆನಿ ತಕ್ಷಣ್ ಹಾಕಾ ತ್ಯಾ ಸ್ತ್ರಿಯೆಚಿ ವಳೊಕ್ ಮೆಳ್ಳಿ - ಹ್ಯಾ ಗಾಂವಾಂತ್ ಆಪ್ಣಾಚೊ ಸಂಪರ್ಕಾಚೊ ಮುಖ್ಯ ಗಾಂಚ್! ತಿಚೆಂ ನಾಂವ್ ಉಲೊ ಮಾರ‍್ಯಾಂ ಮ್ಹಣ್ತಾನಾ ಏಕ್ ಕಾಳೆಂ ಮರ್ಸಿಡಿಸ್ ಕಾರ್ ಪ್ರತ್ಯಕ್ಷ್ ಜಾಲೆಂ ಆನಿ ತ್ಯಾ ಜೊಡ್ಯಾಕ್ ಆರಾವ್ನ್ ಘೆವ್ನ್ ಮಾಯಾಗ್ ಜಾಲೆಂ. ಆಪುಣ್ ಸಪ್ಣೆತಾಂಗಿ ಯಾ ನೀಜ್ ಜಾವ್ನ್ ಹೆಂ ಪೂರಾ ಘಡೊನ್ ಆಸಾಗಿ ಮ್ಹಳ್ಳೆಂ ಆಪ್ಲ್ಯಾ ದುಸ್ಪಟ್ಲೆಲ್ಯಾ ಮತಿಕ್ ಗುಸ್ಪಡಾಯ್ತಾನಾ ತಾಣೆ ಆಪ್ಣಾಚಾಚ್ ಕಾನ್ಸುಲಾಕ್ ಥಾಪ್ಡಾಯ್ಲೆಂ ಆನಿ ಗಾಲ್ ಮಿರ್ಮಿರ‍್ತಾನಾ ಆಪುಣ್ ಜಾಗೊಚ್ ಆಸಾಂ ಮ್ಹಣ್ ತೊ ಸಮ್ಜಾಲೊ. ಮ್ಯಾಗಿಚಾ ತೊಂಡಾರ್ ದೂಕಿಚೊ ದಖೊ ತಾಕಾ ದಿಸ್ಲೊ ಆನಿ ತಾಚೆಂ ಕಾಳಿಜ್ ಮುರ್ಗಟ್ಲೆಂ. ಥೊಡ್ಯಾಚ್ ವೆಳಾ ಆದಿಂ ತೊ ತಾಕಾ ಭೆಟ್‌ಲ್ಲೊ ಆನಿ ತಾಕಾ ತೆಂ ಬರೆಂಚ್ ಪಸಂದ್ ಜಾಲ್ಲೆಂ. ತಾಚಿ ಸಳಾವಳ್ ಕರ‍್ನ್ ಕಾಳಿಜ್ ಜಿಕಾಜೆ ಮ್ಹಣ್ ತಾಣೆ ಲೆಕ್‌ಲ್ಲೆಂ. ಪೂಣ್ ಆತಾಂ ಘಡ್ಲೆಂ ತರೀ ಕಿತೆಂ? ಮ್ಹಜೊ ಜೀವ್ ಕಾಡಿಜೆ ಆಸ್‌ಲ್ಲೊ ತೊ ಫಾರ್ ಆಪ್ಣಾಚಾ ಆಗಾಂತ್ ಘೆವ್ನ್ ಆತಾಂ ತೆಂ ಮ್ಹಜಾ ಆಂಗಾರ್ ನಿಶ್ಚಲ್ ಪಡ್ಲಾಂ. ಏ ದೆವಾ, ಅಶೆಂ ಕಿತ್ಯಾ ಘಡ್ಲೆಂ .... ! ತಾಣೆ ಚೆಡ್ವಾಚೆಂ ಕಪಾಲ್ ಆಪಡ್ಲೆಂ. ತೆಂ ಉಬಾಳ್ ಆಸ್‌ಲ್ಲೆಂ. ಪೂಣ್ ಉಬಾಳ್ ಕಪಾಲ್ ಜೀವ್ ಆಸಾ ಮ್ಹಣ್ಪಾಚಿ ಖಾತ್ರಿ ಕಾಂಯ್ ನ್ಹಯ್. ತಾಣೆ ಆಪ್ಲೊ ಗಾಲ್ ಚೆಡ್ಚಾಚಾ ನಾಕಾಶಿಂ ವ್ಹೆಲೊ ಆನಿ ತವಳ್ ತಾಚೊ ಹುನೊನಿ ಶ್ವಾಸ್ ತಾಚಾ ಗಾಲಾಕ್ ಮಾರ‍್ಲೊ. ದೆವಾಕ್ ಅರ್ಗಾಂ...! ಮ್ಯಾಗಿ ಜೀವ್ ಆಸಾ....! ಅಧ್ಯಾಯ್ 1 – ಉದೆಂತಿಚೊ ತಾರ‍್ವೊಟಿ ಮೆಕ್ಸಿಕೊ ಶ್ಹೆರ್ : ಅಕ್ಟೋಬರ್ 1960 ಬರೊ ಸಮಾರ್ಯಾಗಾರ್ ಸರಕ್ ಸಾಗ್ಸುಂಚಾ, “ಎಮ್. ವಿ. ಈಸ್ಟರ್ನ್ ಸ್ಟಾರ್” ತಾರ‍್ವಾಚೊ ಮುಖೆಲ್ ಅಧಿಕಾರಿ, ೧೯೬೦ ನವೆಂಬ್ರಚಾ ಎಕಾ ಆಯ್ತಾರಾ ಸಕಾಳಿಂ, ಮೆಕ್ಸಿಕೊ ಶ್ಹೆರಾಚಾ ಉದೆಂತಿಕ್ ಆಸ್ಚಾ ವೆರಾಕ್ರುಜ್ ಬಂದ್ರಾರ್ ಲಂಗರ್ ಘಾಲ್ನ್ ಆಸ್ಲೆಲ್ಯಾ ತ್ಯಾ ತಾರ್ವಾರ್ ಥಾವ್ನ್ ದೆವ್ಲೊ. ತೊ ಜಾವ್ನಾಸ್‌ಲ್ಲೊ ೨೮ ವರ್ಸಾಂ ಪ್ರಾಯೆಚೊ ಜೊನ್ ಆಲ್ವರೆಸ್. ತ್ಯಾ ಬಂದ್ರಾರ್ ತ್ಯಾ ತರ್ವಾಂತ್ಲೊ ಮ್ಹಾಲ್ ದೆವಂವ್ಕ್ ಉಣ್ಯಾರ್ ಸಾತ್ ದೀಸ್ ಲಾಗ್ತಲೆ. ದೆಕುನ್ ತ್ಯಾ ಮಧೆಂ ತ್ಯಾ ಅಧಿಕಾರಿನ್ ಥೊಡೊ ವಿರಾಮ್ ಘೆವ್ನ್ ಮೆಕ್ಸಿಕೊಚೆಂ ಸುಂದರ್ ಶ್ಹೆರ್ ಭೊಂವೊನ್ ಪಳೆಂವ್ಚಿ ಆಲೊಚೆನ್ ಕೆಲ್ಲಿ. ತಾಕಾ ಸಹಕಾರ್ ಜಾವ್ನ್ ತಾರ‍್ವಾಚಾ ದಲಾಲ್ಯಾನ್ ಮೆಕ್ಸಿಕೊಚಾ ‘ಇಮಿಗ್ರೇಶನ್’ ಅಧಿಕಾರಿಲಾಗಿಂ ಉಲವ್ನ್ ಜೊನಾಕ್ ತಡಿಕ್ ವಚೊಂಕ್ ಮ್ಹಣ್ ಚ್ಯಾರ್ ದಿಸಾಂಚಾ ಪಾಸಾಚಿ ವಿಲೆವಾರಿ ಕೆಲ್ಲಿ. ತ್ಯಾ ಬಂದರ್ ಶ್ಹೆರಾಚಾ ರೈಲ್ ಠಾಣ್ಯಾಂತ್ ತಾಣೆ ಮೆಕ್ಸಿಕೊ ಶ್ಹೆರಾಕ್ ವೆಚ್ಯಾ ಟ್ರೈನಾಚಿ ಟಿಕೆಟ್ ಕಾಡ್ಲಿ. ದನ್ಪ್ಪಾರಾಂಚಾ ೨:೧೦ಂಕ್ ತೆಂ ಟ್ರೈನ್ ತ್ಯಾ ಸ್ಟೇಶನಾ ಥಾವ್ನ್ ಸುಟ್ಚೆಂ ಆಸ್‌ಲ್ಲೆಂ. ಅಜೂನ್ ಲಾಗಿಂ ಲಾಗಿಂ ತೀನ್ ಘಂಟ್ಯಾಂಚೊ ಮೇಳ್ ಆಸ್‌ಲ್ಲೊ. ರೈಲ್ ಸ್ಟೇಶನಾಕ್ ವೆತಾಸ್ತಾನಾ ವಾಟೆರ್ ತಾಣೆ ಏಕ್ ಇಗರ್ಜ್ ಪಳೆಲ್ಲಿ ಆನಿ ಆತಾಂ ವೇಳ್ ಪಾಶಾರ್ ಕರ‍್ಚಾ ಇರಾದ್ಯಾನ್ ತಾಣೆ ತಿ ಇಗರ್ಜ್ ಪಳೆವ್ನ್ ಕಾಡ್ಯಾಂ ಮ್ಹಣ್ ತ್ಯೆ ಕುಶಿಂ ಮೆಟಾಂ ಕಾಡ್ಲಿಂ ಆನಿ ಇಗರ್ಜೆಂತ್ ಏಕ್ ಮೀಸ್ ಜಾತಾ, ಜಾತಾಂ ತೊ ತ್ಯೆ ಇಗರ್ಜೆಕ್ ಪಾವ್ಲೊ. ಮೀಸ್ ಜಾವ್ನ್ ಇಗರ್ಜೆಂತ್ಲೊ ಭಾಯ್ರ್ ಯೆತಾಸ್ತಾನಾ ಮೆಕ್ಸಿಕೊನ್ ವೆಕ್ತಿ ಎಕ್ಲೊ ತಾಕಾ ಆದಾಳ್ಚಾರ್ ಆಸ್‌ಲ್ಲೊ. ಆಪ್ಣೆ ಚತ್ರಾಯ್ ಕರುಂನಾತ್ಲೆ ಖಾತಿರ್ ತ್ಯಾ ಮನ್ಶಾನ್ ಜೊನಾ ಕಡೆ ಮಾಫಿ ಮಾಗ್ಲಿ. ಜೊನಾನ್ ಫಿಕಿರ್ ಕರಿನಾಕಾ ಮ್ಹಣೊನ್ ತಾಕಾ ಸಮಾಧಾನ್ ಕೆಲೆಂ. ಜೊಸೆಫ್ ಕಾರ್ಡೊಜೊ ಜಾವ್ನಾಸ್‌ಲ್ಲೆ ತ್ಯಾ ಮನ್ಶಾಚೆಂ ನಾಂವ್. ಇಗರ್ಜೆ ಭಾಯ್ರ್ ಏಕ್ ನಿರ್ಮಳ್ ಹೊಟೆಲ್ ಸೊಧುನ್ ಥಂಯ್ಸರ್ ತಾಣೆ ಆಪ್ಲೆಂ ದನ್ಪರಾಂಚೆಂ ಜೆವಣ್ ಕೆಲೆಂ. ಸಾಂಜ್ ಜಾತಾ, ಜಾತಾಂ ಆಪುಣ್ ಮೆಕ್ಸಿಕೊ ಶ್ಹೆರಾಂತ್ ಅಸ್ತಲೊಂ, ಅಶೆಂ ತಾಣೆ ಚಿಂತ್ಲೆಂ. ಇಗರ್ಜೆ ಭಾಯ್ರ್ ಘಡ್‌ಲ್ಲೆಂ ತೆಂ ಘಡಿತ್ ಅಚಾನಕ್ ಬಿಲ್ಕುಲ್ ನ್ಹಯ್, ನಶಿಬಾನ್ಂಚ್ ತೆಂ ಪಯ್ಲೆಂಚ್ ಠರಾಯಿಲ್ಲೆ. ತ್ಯೆ ಘಡ್ಯೆ ಥಾವ್ನ್ ತಾಚಾ ಸಂಪರ್ಕಾಂತ್ ಯೆಂವ್ಚಾ ಸಬಾರಾಂಚೆಂ ಜಿವಿತ್‌ಚ್ ಬದ್ಲೊನ್ ಆಸ್‌ಲ್ಲೆಂ. ಪೂಣ್ ಜೊನಾಕ್ ತೆಂ ಕಳಿತ್ ನಾ.... ರೈಲ್ ಸ್ಟೆಷನಾಂತ್ ಜೊನ್ ಪರ್ತ್ಯಾನ್ ಜೊಸೆಫ್ ಕಾರ್ಡೊಜಾಕ್ ಅಡ್ಕಳ್ಳೊ, ಪುಣ್ ಅಚಾನಕ್ ನ್ಹಯ್. ರೈಲಾಂತ್ ರಿಗ್ಚಾ ವಾಟೆರ್ ಅಧಿಕಾರಿಕ್ ಟಿಕೆಟ್ ದಾಕಂವ್ಕ್ ಆಸ್‌ಲ್ಲಿ ತೆದ್ವಾಂ ಜೊನ್ ಜೊಸೆಫಾಚಾ ಪಾಟ್ಲ್ಯಾನ್ಂಚ್ ಆಸ್‌ಲ್ಲೊ. ನಶಿಬಾನ್ ಮ್ಹಣ್ತಾತ್ ತಶೆಂ ದೊಗಾಂಯ್ಚ್ಯೊ ಬಸ್ಕಾ ಸಾಂಗಾತಾ ಆಸ್‌ಲ್ಲ್ಯೊ. ಜೊಸೆಫಾಕ್ ಆಪ್ಣೆ ಇಗರ್ಜೆ ದಾರಾರ್ ಮಾಫಿ ಮಾಗ್‌ಲ್ಲೊ ಜಣ್ ಆಪ್ಣಾ ಬಗ್ಲೆನ್ಂಚ್ ಬಸ್ಲಾ ತೆಂ ಪಳೆವ್ನ್ ಬೋವ್ ಚಡ್ ಸಂತೊಸ್ ಜಾಲೊ. ದೊಗಾಯ್ನಿ ಎಕಾಮೆಕಾಚಿ ವಳೊಕ್ ಅದ್ಲಿ-ಬದ್ಲಿ ಕೆಲಿ. ಜೊಸೆಫಾಕ್ ಮೆಕ್ಸಿಕೊ ಶ್ಹೆರಾ ಭಾಯ್ರ್ ಕೃಷಿ ಆಸ್‌ಲ್ಲಿ. ದೊಗಾಂಯ್ ಮಧೆಂ ವೆಗಿಂಚ್ ಏಕ್ ಬಾಂಧ್ ರುತಾ ಜಾಲೊ. ಕಾರ್ಡೊಜೊಕ್ ಪನ್ನಾಸ್ ಉತರ‍್ಲೆಲಿಂ, ಪತಿಣ್ ಆನಿ ತೆಗಾಂ ಭುರ್ಗಿಂ ತಾಕಾ ಆಸ್‌ಲ್ಲಿಂ. ಮಾಲ್ಘಡೊ ಚೆರ್ಕೊ ಸೈನಾಂತ್ ಆಸ್‌ಲ್ಲೊ. ದುಸ್ರೆಂ ಹೈಸ್ಕೂಲ್ ಜಾವ್ನ್ ಕಾಜಾರಾಚೆ ಪ್ರಾಯೆಚೆಂ ಜಾಲ್ಲೆಂ ಆನಿ ನಿಮಾಣೆ ಚೆಡುಂ ಹೈಸ್ಕೂಲಾಂತ್ ಶಿಕೊನ್ ಆಸ್‌ಲ್ಲೆಂ. ಜೊನಾಕ್ ಆನಿ ಜೊಸೆಫಾಕ್ ಎಕಾಮೆಕಾಚೊ ಸಾಂಗಾತ್ ಬರೊ ಲಾಗ್ಲೊ. ಜೊಸೆಫ್ ಕೃಷಿಕ್ ಜಾಲ್ಯಾರ್‌ಯಿ ಬರ‍್ಯಾ ಸಮ್ಜಣೆಚೊ, ಚಡ್ ಉಲಯ್ಜೆ, ಪೂಣ್ ಖುಶಾಲಿ ಸ್ವಭಾವಾಚೊ ಜಾವ್ನಾಸೊನ್ ಕೊಣೆಂಯ್ ಪಸಂದ್ ಕರ‍್ಚೆ ತಸಲ್ಯಾ ಸಂಯ್ಭಾಚೊ ಜಾವ್ನಾಸ್‌ಲ್ಲೊ. ಜೊನಾನ್ ತಾಕಾ ಆಪ್ಲ್ಯಾ ವಾವ್ರಾಚೊ ಆನಿ ಸಂಸಾರ್‌ಭರ್ ಆಪ್ಣೆ ಪಳೆಲ್ಲ್ಯಾ ಶ್ಹೆರಾಂಚೊ ವಿವರ್ ದಿಲೊ. “ಮ್ಹಜೆಂ ಕಾಮ್ ಸುಲಭಾಯೆಚೆಂ ನ್ಹಯ್. ಮ್ಹಯ್ನೆಗಟ್ಲೆ ವಿವಿಂಗಡ್ ಸಂಸ್ಕೃತಿಚಾ ವಿವಿಗಂಡ್ ಭಾಸಾಂಚಾ ಪಂಚ್ವಿಸ್ ಜಣಾ ಮಧೆಂ ಜಿಯೆಂವ್ಚೆಂ.... ವಯ್ರ್ ಪಳೆಲ್ಯಾರ್ ಆಕಾಸ್ ಮಾತ್ರ್ ಆನಿ ಭೊಂವ್ತಣಿ.... ಪೊಂತಾಚೆಂ ಪೋಂತ್ ನಿಳ್ಶೆಂ ಉದಕ್, ತಡ್ ನಾತ್ಲಲೊ ಸಾಗೊರ್.... ಆನಿ ದಿಸ್ಪಡ್ತೆಂ ಖೆಲ್ಲೆಂಚ್ ಖಾಣ್...” “ಇತ್ಲೆಂ ಬೋರಿಂಗ್ ಜೀವನ್ ತುಕಾ ರುಚ್ತಾ ಕಶೆಂ?” ಜೊಸೆಫಾನ್ ವಿಚಾರ‍್ಲೆಂ. “ಸಾಹಸ್, ಮೆಳ್ತಾತ್ ತೆ ಪಯ್ಶೆ, ಜಣಾಂ ವಯ್ರ್ ಆಸ್ಚೊ ಅಧಿಕಾರ್, ಆನಿ .... ವ್ಹಯ್, ಸಪ್ಣಾಂ... ವಿವಿಂಗಡ್ ವರ್ಗಾಂಚಾ ಲೊಕಾಕ್ ಮೆಳ್ಚೆಂ, ತಾಂಚಿ ಸಂಸ್ಕೃತಿ ಸಮ್ಜೊನ್ ಘೆಂವ್ಚೆ, ದುಸ್ರ್ಯಾ ದುಸ್ರ್ಯಾ ಶ್ಹೆರಾಂನಿ ಥೊಡೆ ದೀಸ್ ಜಿಯೆಂವ್ಚೆಂ ಹೆಂ ಸಗ್ಳೆಂ ಮ್ಹಾಕಾ ಪಸಂದ್ ಆನಿ ಖಂಚೆಂಯ್ ಶ್ಹೆರ್ ಮ್ಹಾಕಾ ಚಡ್ ಪಸಂದ್ ಜಾಲ್ಯಾರ್ ಹಾಂವ್ ಸದಾಂಚ್ ಥಂಯ್ಚ್ ಜಿಯೆಂವ್ಕೀ ಪುರೊ. ಪೂಣ್ ತಸಲ್ಯಾ ಜಿವಿತಾಕ್ ಫಾವೊತೆಂ ಪ್ರೇರಣ್‌ಯಿ ಜಾಯ್ಜೆ. ಎದೊಳ್ ಖಂಯ್ಸ್‌ರ್‌ಯಿ ತಸಲೆಂ ಪ್ರೇರಣ್ ಲಾಭ್‌ಲ್ಲೆಂ ನಾ. ಮೆಕ್ಸಿಕೊ ಶ್ಹೆರಾಂತ್ ಮ್ಹಜಾ ಪಸಂದೆಚೆಂ ಕಿತೆಂ ಆಸಾ ಪಳೆಜೆ.” “ಮೆಕ್ಸಿಕೊ ಏಕ್ ಸೊಭಿತ್ ಶ್ಹೆರ್. ಬರೆಂಚ್ ಜಿವಾಳ್. ಪೂಣ್ ಜಿವಿತ್ ಸವ್ಕಸಾಯೆಚೆಂ, ತುಜಾ ತಾರ್ವಾ ಬರಿ ಜಾಂವ್ಕ್ ಪುರೊ... ತುಜೆಂ ಪ್ರೇರಣ್ ಹಾಂಗಾಸರ್ ಲಾಭಾತ್ ಮ್ಹಣ್ ಮ್ಹಾಕಾ ಭೊಗ್ತಾ.” ಹೆಂ ಆಯ್ಕೊನ್ ಜೊನಾಂಕ್ ಖುಶಿ ಜಾಲಿ ಆನಿ ತಾಚೆ ದೊಳೆ ಭರ್ವಶ್ಯಾನ್ ಉಜಳ್ಳೆ. “ಪೂಣ್ ಹಾಂವೆಂ ಸಾಂಗ್ಚೆಂ ಜಾಲ್ಯಾರ್ ತೆಂ ತಿತ್ಲೆಂ ಸುಲಭ್ ನ್ಹಯ್. ಕಷ್ಟ್ ಜಾಯ್ತೆ ಆಸಾತ್. ತಶೆಂಚ್ ಪ್ರತಿಫಳ್‌ಯಿ ಬರೊಚ್ ಆಸಾ. ತುಜಿ ಸಮಸ್ಯಾ ಮ್ಹಳ್ಯಾರ್ ತುಕಾ ಮೆಕ್ಸಿಕನ್ ಭಾಸ್ ಯೇನಾ.... ಪೂಣ್ ತುವೆಂ ತಿ ಶಿಕ್ಯೆತ್. ಸುಲಭ್ ಆನಿ ಸಾಧಿ ಭಾಸ್ ತಿ...” ಕೊರ್ದೊಬಾ, ಗುದಾದ್ ಆನಿ ಪುಯೆಬ್ಲಾ ನಾಂವಾಂಚಾ ತೀನ್ ಠಾಣ್ಯಾಂನಿ ಟ್ರೇಯ್ನ್ ಪಾಂಪಾಂಚ್ ಮಿನುಟಾಂ ರಾವ್ಲೆಂ. ಮೆಕ್ಸಿಕೊ ಶ್ಹೆರಾಕ್ ಪಾವ್ತಾನಾ ಸಾಂಜೆಚಿಂ ಸಾಡೆ-ಸ. ಟ್ರೇಯ್ನ್ ರಾವ್ತಾ, ರಾವ್ತಾಂ ಕಾರ್ಡೊಜೊನ್ ಜೊನಾಕ್ ಆಪ್ಲ್ಯಾ ಘರಾ ಸಾಂಜೆಚಾ ಜೆವ್ಣಾಕ್ ಆಪವ್ಣೆ ದಿಲೆಂ. ಜೊನ್ ಪಾದ್ದೆಲೊ, ಪುಣ್ ಉಪ್ರಾಂತ್ ತಾಣೆ ತೆಂ ಆಮಂತ್ರಣ್ ಸ್ವೀಕಾರ್ ಕೆಲೆಂ. ಜೆವ್ಣಾ ಉಪ್ರಾಂತ್ ಆಪುಣ್ ತಾಕಾ ಶ್ಹೆರಾಕ್ ಹಾಡ್ನ್ ಸೊಡ್ತಾಂ ಮ್ಹಣ್ ಜೊಸೆಫಾನ್ ಮ್ಹಳೆಂ. ಸ್ಟೆಷನಾ ಭಾಯ್ರ್ ಜೊಸೆಫಾಚೆಂ ಕಾರ್ ಆಸ್‌ಲ್ಲೆಂ. ತೊ ಆದ್ಲೆ ದಿಸಾ ತಾಚಾ ವ್ಹಯ್ವಾಟಾ ಸಂಬಂದಿ ವಿರಾಕ್ರುಜ್‌ಕ್ ಆಯಿಲ್ಲೊ. ತೆಂ ಏಕ್ ಪರ್ನೆಂ ಶವ್ರಲೆ ಸ್ಟೆಶನ್ ವೇಗನ್ ಜಾವ್ನಾಸ್‌ಲ್ಲೆಂ. ತಾಚಿ ‘ಡಿಕ್ಕಿ’ ವ್ಹಡ್ ಜಯ್ತ್ ಆಸ್‌ಲ್ಲಿ. ತಾಣೆ ತೆಂ ಚಲಂವ್ಚೆಂ ಪಯ್ಲೆಂ ಮಿನುಟ್‌ಭರ್ ಇಂಜಿನ್ ಧಾಂವ್ಡಾಯ್ಲೆಂ. “ಕಂಡಾಪಟ್ಟೆ ಪೆಟ್ರೊಲ್ ಪಿಯೆತಾ,” ಜೊಸೆಫ್ ಮ್ಹಣಾಲೊ. “ಮ್ಹಜಾ ಎಕಾ ಮೆಕ್ಯಾನಿಕ್ ಇಷ್ಟಾನ್ ಜಾತಾಯಿತ್ಲೆ ಚಡ್ ಮೈಲೆಜ್ ಮೆಳ್ಚೆ ಬರಿ ತೆಂ ಫಿಕ್ಸ್ ಕೆಲಾಂ. ಪರ್ನೆಂ ಜಾಲ್ಯಾರ್‌ಯಿ ಅಪುರ್ಬಾಯೆಚೆಂ ಕಾರ್. ವಾಟೆರ್ ಕೆದಾಳಾಯ್ ಹಾತ್ ದೀನಾ.... ಆಮ್ಚೆ ತೆಣೆ ಕಾರ್ ಮ್ಹಳ್ಳೆಂ ಆಸ್ಚೆಂ ಮ್ಹಜೆ ಕಡೆ ಮಾತ್ರ್. ಆಯ್ತಾರಾಚೆಂ ಹಿ ವ್ಹಡ್ಲಿಮಾಯ್ ಉಣ್ಯಾರ್ ೨೫ ಜಣಾಂಕ್, ಕಾಂಯ್ಚ್ ಪಿಂರ್ಗಾನಾಸ್ತಾನಾ, ಇಗರ್ಜೆಕ್ ವ್ಹರ‍್ನ್ ಹಾಡ್ತಾ...” ಜೊಸೆಫಾಚಾ ಘರಾ ಪಾವ್ತಾನಾ ಬರೊಚ್ ಕಾಳೊಕ್ ಜಾಲ್ಲೊ. ಠಾಣ್ಯಾಥಾವ್ನ್ ತೆಂ ಕಾರಾರ್ ೪೫ ಮಿನುಟಾಂ ಪಯ್ಸ್ ಆಸ್‌ಲ್ಲೆಂ. ಪೂಣ್ ರಾತಿಂಚೆಂ ಜೊಸೆಫನ್ ಕಾರ್ ವ್ಹರ‍್ಚೆಂ ಸವ್ಕಾಸ್. ದಿಸಾಚೆಂ ಜಾಲ್ಲೆಂ ತರ್ ೨೦ ಮಿನುಟಾಂನಿ ಪಾವಯ್ತೊ. ಎಕಾ ಲಾಂಬ್, ದೀಗ್ ಚಲಿಯೆನ್ ಘರ‍್ಚೆಂ ದಾರ್ ಉಘಡ್ಲೆಂ. ಕಾಳ್ಯಾ ದೊಳ್ಯಾಂಚೆಂ, ಗೊರ‍್ಯಾ ಕಾತಿಚೆಂ ಆಸೊನ್ ಲಾಂಬ್ ಕಾಳ್ಯಾ ಕೆಸಾಂಚೆಂ ಪೊನಿಟೇಲ್ ಬಾಂದುನ್ ಆಸ್‌ಲ್ಲೆಂ. ಸೊಪ್ಯಾರ್ ದಿವೊ ಜಳೊನ್ ಆಸೊನ್ ಬರೊಚ್ ಉಜ್ವಾಡ್ ಫಾಂಕಯ್ತಾಲೊ. ಅಧ್ಯಾಯ್ 2 ಉದೆಂತಿ ಅಸ್ತಮ್ತೆಚಿ ಮಿಲಾಕತ್ ಜೊನಾಚೆರ್ ದೀಷ್ಟ್ ಪಡ್‌ಲ್ಲೆಂಚ್ ಚೆಡುಂ ರೂಕ್ ಜಾಲೆಂ. ಹ್ಯಾ ಸೊಭಿತ್ ಸುಂದರ್ ಮನ್ಶಾಕ್ ಪಳೆವ್ನ್ ಆಪುಣ್ ಬಾಗ್ಲಾರ್ ಉಬಿಂ ಆಸಾಂ ಮ್ಹಳ್ಳೆಂ ತೆಂ ವಿಸರ‍್ಲೆಂ. ಕಾರ್ಡೊಜೊನ್ ಧುವೆಚೆಂ ಭುಜ್ ಧರ‍್ನ್ ಹಾಲಯ್ಲೆಂ. “ಹೆ ಕಿಟ್ಟಿ, ಊಟ್‌ಗೊ ಹಾಂವೆಂ ಎಕಾ ಸೈರ‍್ಯಾಕ್ ಹಾಡ್ಲಾ.” ಜೊನಾ ಥಂಯ್ ಪರ್ತೊನ್ ಆಪ್ಲೆ ಧುವೆಚಿ ತಾಣೆ ವಳೊಕ್ ಸಾಂಗ್ಲಿಂ, “ಮ್ಹಜೆಂ ಮಾಲ್ಘಡೆಂ ಧುವ್, ಕ್ಯಾತ್ರಿನ್...” ಕ್ಯಾತ್ರಿನಾಕ್ ಲಜೇನ್ ಕಾಂಯ್ ನಜೊ ಜಾಲೆಂ. ಜೊನಾಕ್ ತೆಂ ತಶೆಂಯ್ ಪಳೆವ್ನ್ ಆಸ್‌ಲ್ಲೆಂ. “ಸಿ ಪಾಪಿ,” ಬಾಪಾಯ್ಕ್ ಮ್ಹಣಾಲೆಂ ತೆಂ, ಸ್ಪೆನಿಶಾಂತ್. ಉಪ್ರಾಂತ್ “ಹಲೊ, ಸರ್,” ಮ್ಹಣಾಲೆಂ ತೆಂ ಜೊನಾಕ್. “ಆಮ್ಚಾ ಘರಾಂತ್ ಸ್ವಾಗತ್.” ತಾಚೊ ತಾಳೊ ಮಧುರ್ ಆಸ್‌ಲ್ಲೊ. ಹೊ ವಿದೆಶಿ ಉದೆಂತಿಚೊ ತಶೆಂ ತಾಕಾ ಭೊಗ್ಲೆಂ. ತಾಣೆ ಬಾಪಾಯ್ಕ್ ಉಮೊ ದಿಲೊ, ಜೊನಾಕ್ ಪಸಂದೆಚಿ ದಿಷ್ಟಿನ್ ಪಳೆಲೆಂ ಆನಿ ತಾಂಕಾಂ ಭಿತರ್ ಆಪವ್ನ್ ವ್ಹೆಲೆಂ. ಜೊನ್ ಚೆಡ್ವಾಚೆಂ ಚಲನ್-ವಲನ್ ಚೊರ್ಯಾಂ ಪಳೆವ್ನ್ ಆಸ್‌ಲ್ಲೊ. ಚೆಡ್ವಾಚಾ ಬಾಪಾಯ್ಕ್ ನಾಖುಶಿ ಕರುಂಕ್ ತಾಕಾ ನಾಕಾ. ಪೂಣ್ ಕ್ಯಾತ್ರಿನಾನ್ ತಾಚೆರ್ ಎದೊಳ್‌ಚ್ಚ್ ಭುಲ್ ಘಾಲ್ನ್ ಜಾಲ್ಲಿ. ತಿ ಸಾಂಜ್ ಜೊನಾಕ್ ಉಗ್ಡಾಸಾಂತ್ ಉರ‍್ಚೆ ತಸಲಿ ಜಾವ್ನ್ ಗೆಲಿ, ತಾಚೆಂ ಜಿವಿತ್‌ಚ್ ಬದ್ಲುಂಕ್ ಪಾವ್ಲಿ. ತ್ಯೆ ರಾತಿಂ ನಿದೊಂಕ್ ವೆಚೆ ಫುಡೆಂ ತೊ ತಕ್ಲಿ ಸಕ್ಲಾ ಪಾಂಯ್ ವಯ್ರ್ ಮ್ಹಳ್ಳೆ ಭಾಶೆನ್ ಕ್ಯಾತ್ರಿನಾಚಾ ಮೊಗಾರ್ ಪಡ್ಲೊ. ಜೊಸೆಫಾಚಾ ಕುಟ್ಮಾಚಿ ವಳೊಕ್ ಜಾಲ್ಲೆ ನಿಮ್ತಿ ಜೊನ್ ಸಂತೊಸ್ ಪಾವ್ಲೊ. ತೆಂ ಕುಟಮ್ ಆಪ್ಲ್ಯಾಚ್ ಕುಟ್ಮಾಕ್ ತಾಳ್ ಪಡ್ತಾಲೆಂ. ಕ್ಯಾತ್ರಿನ್ ಪಯ್ಲೆಂ ದಿಷ್ಟಿನ್ಂಚ್ ಜೊನಾಚೆರ್ ಮೊಗಾರ್ ಪಡ್‌ಲ್ಲೆಂ. ಪೂಣ್ ಆಪ್ಣೆಂಯ್ ತಾಚೆರ್ ಪ್ರಭಾವ್ ಘಾಲಾ ಮ್ಹಳ್ಳೆಂ ತಾಕಾ ತವಳ್ ಕಳೊನಾತ್‌ಲ್ಲೆಂ. ಗಜಾಲಿಂಚಾ ಮಧೆಂ, ಹ್ಯಾ ದೊಗಾಂಯ್ಚಾ ನಡ್ತ್ಯಾಂತ್ ಜಾವ್ನ್ ಆಸಾ ತಿ ಬದ್ಲಾವಣ್ ಜೊಸೆಫಾನ್ ಪಾರ್ಕಿಲಿ. ದೊಗಾಂಯ್ಕಿ ಎಕಾಮೆಕಾಚೆರ್ ಆಸಕ್ತ್ ಉಬ್ಜಾಲ್ಯಾ ಮ್ಹಳ್ಳೆಂ ತೊ ಸಮ್ಜಾಲೊ. ಧುವೆಕ್ ಖುಶಿ ತರ್ ಎಕ್ಲೊ ಭಾರತೀಯ್ ನಾಗರಿಕ್ ಆಪ್ಣಾಚೊ ಜಾಂವಂಯ್ ಜಾಂವ್ಚಾಕ್ ತಾಚಿ ಕಾಂಯ್ ಹರ್ಕತ್ ನಾತ್ಲಿ. ಪೂಣ್ ಎಲಿಜಾಬೆತ್ ಕಟ್ಟಾ ಮೆಕ್ಸಿಕನ್ ನಾರಿ ಜಾವ್ನಾಸೊನ್ ದೋನ್ ವಿವಿಂಗಡ್ ಸಂಸ್ಕೃತಿಂ ಮಧ್ಲೆಂ ಕಾಜಾರ್ ತಿಕಾ ಬಿಲ್ಕುಲ್ ಪಸಂದ್ ನಾ. ಜೊಸೆಫ್ ತಸೊ ನ್ಹಯ್. ಜೊನ್ ಬರೆಂ ಇಂಗ್ಲಿಷ್ ಉಲಯ್ತಾ ತೆಂ ತಾಕಾ ಕಳಿತ್ ಜಾಲ್ಲೆಂ. ಕ್ಯಾತ್ರಿನ್‌ಯಿ ಉಲಯ್ತಾಲೆಂ. ಆಪ್ಲ್ಯಾ ಕುಟ್ಮಾಚಾ ಸಾಂದ್ಯಾಂ ಬರಿಚ್ ಜೊನ್‌ಯಿ ಎಕ್ಲೊ ಬರೊ ಕಥೊಲಿಕ್ ಮ್ಹಣ್ ತಾಕಾ ಭೊಗ್ಲೆಂ. ಕ್ಯಾತ್ರಿನ್ ಖುಶಿ ಆಸ್ಲ್ಯಾರ್ ಜಾಲೆಂ. ಕ್ಯಾತ್ರಿನ್ ಮ್ಹಳ್ಯಾರ್ ತಾಚೊ ಜೀವ್ ಮ್ಹಳ್ಳೆಂ ಘರಾಂತ್ ಸಕ್ಟಾಂತ್ ಕಳಿತ್ ಆಸ್‌ಲ್ಲೆಂ. ಆಪ್ಲೆ ಧುವೆಚೊ ತಿತ್ಲೊಯ್ ತಾಕಾ ಮೋಗ್. ಎಲಿಜಾಬೆತ್ ಮಾತ್ರ್ ನ್ಹಯ್, ಆನ್ಯೆಕ್ ಸಮಸ್ಯಾಯ್ ಆಸ್‌ಲ್ಲೊ. ತಾಂಚೊ ಸೆಜಾರಿ ತರ್ನಾಟೊ, ರೊಬೆರ್ತೊ ರೊಡ್ರಿಗಸ್ ಕ್ಯಾತ್ರಿನಾಚೆರ್ ಆಸಕ್ತ್ ದವರ‍್ನ್ ಆಸ್‌ಲ್ಲೊ. ದೊಗಾಂಯ್ ಸಾಂಗತಾ ವ್ಹಡ್ ಜಾಲ್ಲಿಂ. ರೊಬೆರ್ತೊ ಕ್ಯಾತ್ರಿನಾ ಪ್ರಾಸ್ ದೋನ್ ವರ‍್ಸಾಂ ವ್ಹಡ್. ಜೊಸೆಫ್ ರೊಬಿ ವಿಶ್ಯಾಂತ್ ಧುವೆಕಡೆ ಉಲಯಿಲ್ಲೊ. ಕ್ಯಾತ್ರಿನಾನ್ ತಶೆಂ ನ್ಹಯ್, ಅಶೆಂ ನ್ಹಯ್ ಮ್ಹಣ್ ಕಾಂಯ್ ಮ್ಹಳ್ಳೆಂ ನಾ. ತಾಣೆ ಭುಜಾಂ ವಯ್ರ್ ಕರ‍್ನ್ ಇತ್ಲೆಂಚ್ ಮ್ಹಳೆಂ, “ಪಾಪಿ, ತುವೆಂ ಪಾತ್ಯೆತೆಲ್ಯಾ ಆನಿ ಮ್ಹಾಕಾ ಸಾಂಗ್‌ಲ್ಲೊ ಮ್ಹಣ್ ಮ್ಹಣ್ತಯ್ ತಾಚೆಕಡೆ ಹಾಂವೆಂ ಕಾಜಾರ್ ಜಾಂವ್ಚೆಂ. ರೊಬಿ ಬರೊ ಮನಿಸ್....” ಜೊಸೆಫಾಕ್ ಕೂಡ್ಲೆ ಭಗ್ಲೆಂ ಕಿ ಹಾಂಗಾಸರ್ ಏಕ್ ಏಕ್ ಸ್ಪರ್ಧೊ ಮ್ಹಳ್ಳೆ ಬರಿ ಕಾಂಯ್ ನಾ, ಫಕತ್ ಶರಣಾಗತ್. ತ್ಯಾ ಕಾಳಾಚಿಂ ಭುರ್ಗಿಂ ಆವಯ್-ಬಾಪಾಯಾಂಚಾ ಖುಶೆಕ್ ಆಡ್ ವೆಚೆಂ ಭೋವ್ ಅಪ್ರೂಪ್. ಸಯ್ರಿಕ್ ಕರ‍್ನ್ ಕಾಜಾರ್ ಕರ‍್ಚೆಂ ಅಜೂನ್ ಚಾಲ್ತೆರ್ ಆಸ್‌ಲ್ಲೆಂ. ಜೊನಾಚೆಂ ಖುಶಾಲಿ ವೆಕ್ತಿತ್ವ್ ಜಾವ್ನಾಸ್‌ಲ್ಲೆಂ. ವಿನೊದಿಕ್ ಸಂಗ್ತಿಂ ಸಾಂಗೊನ್ ತಾಣೆ ತಾಂಕಾಂ ಬರೆಂಚ್ ಹಾಸಯ್ಲೆ. ಘಡ್ಯೆ ಭಿತರ್ ಕಾರ್ಡೊಜೊ ಗೆಲಿಂ ಸಗ್ಳಿಂ ತಾಚಿಂ ಲಾಗ್ಶಿಲಿಂ ಜಾಲಿಂ ಆನಿ ತೊ ತಾಂಚೆ ಪಯ್ಕಿಲೊ ಜಾವ್ನ್ ಗೆಲೊ. ಎಲಿಜಾಬೆತಾಕ್ ಥೊಡೆಂ ಥೊಡೆಂ ಮಾತ್ರ್ ಇಂಗ್ಲಿಷ್ ಯೆತಾಲೆಂ, ಜೊಸೆಫಾಕ್ ಚಡ್. ತಶೆಂ ಜಾವ್ನ್ ಮಧೆಂ ಮಧೆಂ ತಿಂ ಆಪ್ಲ್ಯಾ ಸ್ಪೆನಿಶ್ ಭಾಶೆಂತ್ ಉಲಯ್ತಾಲಿಂ ಆನಿ ಕ್ಯಾತ್ರಿನ್ ಜೊನಾಕ್ ಇಂಗ್ಲಿಷಾಂತ್ ತರ್ಜಣ್ ಕರ‍್ನ್ ಸಾಂಗ್ತಾಲೆಂ. ತ್ಯೆಚ್ ಪರಿ ಜೊನಾನ್ ಉಲಯಿಲ್ಲೆಂ ಆಪ್ಲೆ ಭಾಶೆಂತ್ ಸಾಂಗ್ತಾಲೆಂ. ಹಾಚೆ ನಿಮ್ತಿಂ ಜೊನ್ ಆನಿ ಕಿಟ್ಟಿ ಚಡ್ ಲಾಗಿಂ ಜಾಲಿಂ. ಆವ್ಮರಿ ಜಾತಚ್ ಸದಾಂಚೊ ಕುಟ್ಮಾಚೊ ತೇರ್ಸ್ ತಾಣಿ ಮ್ಹಳೊನಾ. ಮ್ಹಣೊಂಕ್ ಗೆಲ್ಯಾರ್ ಲಾಂಬಾಯ್, ರುಂದಾಯ್ ಮಸ್ತು ಜಾತಾಲಿ. ದೆಕುನ್ ತಿಂ ಸಕ್ಡಾಂ ಶೀದಾ ಸಾಂಜೆಚಾ ಜೆವ್ಣಾಕ್ ಮ್ಹಣ್ ಜೆವ್ಣಾ ಸಾಲಾಕ್‌ಚ್ ಗೆಲಿಂ. ಜೆವ್ಣಾಚೆರ್ ಮಾಗ್ಣೆಂ ಮ್ಹಣೊಂಕ್ ಜೊಸೆಫಾನ್ ಕ್ಯಾತ್ರಿನಾಕ್ ಸಾಂಗ್ಲೆಂ. ತಾಣೆ ತೆಂ ಭಕ್ತಿನ್ ಶಿಕಯ್ಲೆಂ. ತಾಂಚೆಂ ಆಯ್ತಾರಾ ಸಾಂಜೆಚೆಂ ಜೆವಾಣ್ ಫೆಸ್ತ್‌ಚ್ ಮ್ಹಣ್ಯೆತ್. ಸಂಪೂರ್ಣ್ ಪರ್ಕಿ ಜಾವ್ನಾಸ್‌ಲ್ಲ್ಯಾ ಆಪ್ಣಾಕ್ ಹ್ಯಾ ಘರಾಂತ್ ಅಸೊಯ್ ಸ್ವಾಗತ್ ದಿಲ್ಲೊ ಪಳೆವ್ನ್ ಜೊನಾಚೆಂ ಕಾಳಿಜ್ ಭರೊನ್ ಆಯ್ಲೆಂ.... ತ್ಯೆ ರಾತಿಂ ಜೊಸೆಫ್ ಭಾರಿಚ್ ಖುಶೆರ್ ಆಸ್‌ಲ್ಲೊ ತೆಂ ಎಲಿಜಾಬೆತಾನ್ ಪಾರ್ಕಿಲೆಂ. ತಿಕಾ ಆಪ್ಲ್ಯಾ ಘೊವಾಚೊ ವೊರ‍್ತೊ ಅಭಿಮಾನ್ ಆಸ್‌ಲ್ಲೊ. ತೊ ತವಳ್ ತವಳ್ ಪರ್ಕ್ಯಾ ಗರ್ಜೆವಂತಾಂಕ್ ಘರಾ ಹಾಡ್ತಾಲೊ. ಪೂಣ್ ತೆ ಚಡಾವತ್ ಮೆಕ್ಸಿಕನ್ ಜಾವ್ನ್ ಆಸ್ತಾಲೆ. ತಶೆಂ ಆಸ್ತಾಂ ಆಜ್ ಜೊನಾಕ್ ಎಕಾ ಭಾರತೀಯಾಕ್ ಅಪ್ಲ್ಯಾ ಘರಾಂತ್ ಯೆವ್ಕಾರ್ ದಿಲೊ ತೆಂ ಪಳೆವ್ನ್ ತಿ ಮಾತ್ಸೆಂ ಆಕಾಂತ್ಲಿ. ಪೂಣ್ ಉಪ್ರಾಂತ್ ತೊ ಆಕಾಂತ್ ಥಾಂಬ್ಲೊ.... ತ್ಯೆ ರಾತಿಂ ಆಪುಣ್ ಇಲ್ಲೆಂ ಚಡ್ ಟೆಕಿಲಾ ಪಿಯೆಲಾಂ ಮ್ಹಳ್ಳೆಂ ಜೊಸೆಫ್ ಜಾಣಾ ಆಸ್‌ಲ್ಲೊ. ಪೂಣ್ ಮತಿಭ್ರಷ್ಟ್ ಜಾಂವ್ಚೆಯಿತ್ಲೆಂ ನ್ಹಯ್. ಪೂಣ್ ರಾತಿಚೆಂ ವಾಹನ್ ಚಲವ್ನ್ ಜೊನಾಕ್ ತಾಚಾ ವಸ್ತೆಚಾ ಹೊಟೆಲಾಕ್ ವ್ಹರ‍್ನ್ ಪಾವ್ನ್ ಯೆಂವ್ಚೆಂ ಕಷ್ಟಾಂಚೆಂ ಮ್ಹಣ್ ತಾಕಾ ಭಗ್ಲೆಂ. ತಸಲಿ ರಿಸ್ಕ್ ಘೆಂವ್ಚಿ ನ್ಹಯ್ ಮ್ಹಣ್ ತಾಣೆ ಲೆಕ್ಲೆಂ. ತಾಣೆ ಕುಜ್ಞಾಕ್ ವಚೊನ್ ಜೊನಾಕ್ ತ್ಯೆ ರಾತಿಂ ಥಂಯ್ ಆಸ್ರೊ ದಿಂವ್ಚೆ ವಿಶಿಂ ಪತಿಣೆ ಕಡೆ ಉಲವ್ನ್ ಪಳೆಲೆಂ. ತಿ ಖುಶೆನ್ ಒಪ್ಲಿ. ಆಪ್ಲ್ಯಾ ಘೊವಾನ್ ರಾತಿಂ ಜೀವ್ ರಿಸ್ಕೆರ್ ಘಾಲ್ಚೆ ಪ್ರಾಸ್ ಹಿ ಆಲೊಚನ್ ಚಡ್ ಬರಿ ಮ್ಹಣ್ ತಿಕಾ ಭಗ್ಲೆಂ. ಸಯ್ರ್ಯಾಂಕ್ ಮ್ಹಣ್ ಏಕ್ ಚಡ್ತಿಕ್ ಕುಡ್ ತಾಂಚಾ ಘರಾ ಆಸ್‌ಲ್ಲೆಂ, ಪೂಣ್ ಅಚಾನಕ್ ಯೇವ್ನ್ ಪಾವ್‌ಲ್ಲ್ಯಾ ಆಯ್ಚ್ಯಾ ಸಯ್ರ್ಯಾಕ್ ದಿಂವ್ಚಾಕ್ ತೆಂ ತಯಾರ್ ಕರುನ್ ನಾತ್‌ಲ್ಲೆಂ. ಕುಡಾಚಿ ನಿತಳಾಯ್ ಕರುಂಕ್ ಆತಾಂ ವೇಳ್ ನಾತ್‌ಲ್ಲೊ. ದೆಕುನ್ ಕ್ಯಾತ್ರಿನಾಕ್ ಭಯ್ಣಿಚಾ ಮರಿಯಾಚಾ ಕುಡಾಂತ್ ನಿದಾವ್ನ್ ಕ್ಯಾತ್ರಿನಾಚಾ ಕುಡಾಂತ್ ಜೊನಾಕ್ ನಿದಾಂವ್ಚೆಂ ಮ್ಹಣ್ ಕೆಲೆಂ, ದುಸ್ರಿ ವಾಟ್ ನಾತ್‌ಲ್ಲ್ಯಾನ್ ಜೊನಾನ್ ಖಾಲ್ತಿಮಾನ್ ಘಾಲೊ. ಕ್ಯಾತ್ರಿನಾನ್ ಜೊನಾಕ್ ಘರ್ ದಾಖವ್ನ್ ಭೊಂವ್ಡಾಯ್ಲೆಂ. ತ್ಯಾ ಕಾಳಾರ್ ಘರಾಂತ್ ಎಕ್‌ಚ್ ನ್ಹಾಣಿ, ಏಕ್ ಕಾಕುಸ್ ಆನಿ ಏಕ್ ಬೆಸಿನ್. ನಿದ್ಚಾ ಕುಡಾ ಭಿತರ್ ನ್ಹಾಣಿ, ಕಾಕುಸ್ ಮ್ಹಳ್ಳಿ ಗಜಾಲ್‌ಚ್ ನಾತ್‌ಲ್ಲಿ. ಘರ್ ವ್ಹಡ್ ಆಸ್‌ಲ್ಲೆಂ. ಆದ್ಲ್ಯೊ ರುಕಾಡಾಚ್ಯೊ ಆಲ್ಮಾರಿ ಆನಿ ಕೆತ್ತಿಲ್ಲಿಂ ಬಾಗ್ಲಾಂ. ಸಗ್ಳೆಂ ಘರ್ ದಾಖವ್ನ್ ಜಾತಚ್ ಚೆಡ್ವಾನ್ ಜೊನಾಕ್ ಆಪ್ಲ್ಯಾ ಕುಡಾಕ್ ವ್ಹೆಲೆಂ. “ಅಜೂನ್ ಕೋಣ್ ಏಕ್ ದಾದ್ಲೊ ಹ್ಯಾ ಕುಡಾಂತ್ ಆಯಿಲ್ಲೊ ನಾ.” ತಾಣೆ ಮ್ಹಳೆಂ, ಖುಶ್ಯಾಲಾಯೆನ್. ಜೊನ್ ಪೊಕ್ರಿಪಣಾನ್ ಅಮೃಕೊ ಹಾಸ್ಲೊ. ತೆಂ ಏಕ್ ಸ್ತ್ರೀಯೆಚೆಂ ಕುಡ್ ಮ್ಹಳ್ಳೆಂ ಕಳ್ತಾಲೆಂ. ಸ್ತ್ರೀ ಸಹಜ್ ಸುವಾಸ್ ಥಂಯ್ಸರ್ ಆಸ್‌ಲ್ಲೊ. ಕ್ಯಾತ್ರಿನ್ ಜೊನಾಕ್ ಬರಿ ರಾತ್ ಮಾಗೊನ್ ಚಲ್ತಾನಾ ಜೊನ್ ಕುಡಾಚಾ ಬಾಗ್ಲಾ ಪರ್ಯಾನ್ ತಾಕಾ ಪಾಂವ್ಕ್ ಗೆಲೊ. ತಾಣೆ ದಾರಾ ಭಾಯ್ರ್ ಪಾಂಯ್ ದವರ‍್ತಾನಾ ಜೊನಾನ್ ತಾಚೊ ದಾವೊ ಹಾತ್ ಧರ‍್ಲೊ ಆನಿ ಕ್ಯಾತ್ರಿನ್ ಅನಂದಾನ್ ನ್ಹಯ್, ಎಕಾ ಥರಾಚಾ ಕಾವ್ಜೆಣೆನ್ ರೂಕ್ ಜಾಲೆಂ. ಲಗ್‌ಭಗ್ ಧಾ ಸೆಕುಂದಾಂ ತಾಣೆ ತೊ ಹಾತ್ ಧರ‍್ಲೊ ಆನಿ ತ್ಯಾ ಮೋವ್ ಪೂಣ್ ಘಟ್ ಸ್ಪರ್ಶಾಂತ್ ಆಪ್ಲಿಂ ಭೊಗ್ಣಾಂ ಆನಿ ಭಾವಾನಾ ಕ್ಯಾತ್ರಿನಾ ಥಂಯ್ ವ್ಹಾಳೊನ್ ವಚೊಂಕ್ ಸೊಡ್ಲೆಂ. ಕ್ಯಾತ್ರಿನಾನ್ ದೊಳೆ ಧಾಂಪ್ಲೆಂ ಆನಿ ತೆ ಉಘಡ್ತಾನಾ ಕುಡಾಚೆಂ ದಾರ್ ಹಾಳ್ವಯೆನ್ ಧಾಂಪ್ಲೆಂ... ಮರಿಯಾಚಾ ಕುಡಾಂತ್ ರಿಗ್ತಾನಾ ತೆಂ ಚಿಂತ್ನಾಂ ಸಾಗೊರಾಂತ್ ಬುಡ್‌ಲ್ಲೆಂ. ತೋಂಡ್ ಲಜೆನ್ ತಾಂಬ್ಶೆಲ್ಲೆ ಬರಿ ದಿಸ್ತಾಲೆಂ. ಮರಿಯಾನ್ ಕಿತೆಂ ತರ್‌ಯಿ ಘಡ್ಲಾಂ ಮ್ಹಳ್ಳೆಂ ತಕ್ಷಣ್ ಪಾರ್ಕಿಲೆಂ. ತಾಣೆ ಭಯ್ಣಿಕ್ ಲಾಗಿಂ ವೊಡ್ಲೆಂ. ಜೊನಾ ಹುಜಿರ್ ಆಸ್ತಾನಾ ತೆಂ ಪರ್ಜಳ್ತಾಲೆಂ ತೆಂ ಮರಿಯಾನ್ ಗುಮಾನ್ ಕೆಲ್ಲೆಂ. ಕ್ಯಾತ್ರಿನ್ ಚಡಾವತ್ ಏಕ್ ಸಾಧೆಂ ಥಂಡ್ ಚೆಡುಂ ಜಾವ್ನಾಸ್‌ಲ್ಲೆಂ, ಪೂಣ್ ಆಜ್ ತಾಚೊ ತೊ ಸಂತೊಸಾಚೊ ಉಮಾಳೊ ಉಠೊನ್ ದಿಸ್ತಾಲೊ. ಕ್ಯಾತ್ರಿನಾನ್ ಭಯ್ಣ್ ಮರಿಯಾಕ್ ಅರ್ನುನ್ ಆರಾಯ್ಲೆಂ ಆನಿ ತ್ಯೆ ವೆಂಗೆಂತ್ಲೆಂ ಸುಟೊಂಕ್ ಮರಿಯಾ ಉಳ್ವುಳ್ಳೆಂ. “ಕಿಟ್ಟಿ ಮ್ಹಜ್ಯೊ ಬೊರಿಯೊ ಮೊಡ್ತಾಯ್...!” ಕ್ಯಾತ್ರಿನಾನ್ ವೇಂಗ್ ಸದಿಳ್ ಕೆಲಿ. “ಮ್ಹಾಕಾ ಸಮ್ಜಾತಾ, ತ್ಯಾ ಮಿ| ಚಾರ್ಮಿಂಗಾನ್ ತುಜೆರ್ ಭುಲ್ ಘಾಲ್ಯಾ...” ಮರಿಯಾನ್ ಚಿಡಾಯ್ಲೆಂ. “ಸಾಧ್ಯ್‌ಚ್ ನಾ!” ಕ್ಯಾತ್ರಿನ್ ಉಪ್ರಾಟ್ಲೆಂ. “ಪೂಣ್ ಮ್ಹಾಕಾ ಮೊಸ್ತು ಸಂತೊಸ್ ಆಜ್, ಕಿತ್ಯಾ ಮ್ಹಣ್ ಕಳಾನಾ. ತಾಣೆ ಮ್ಹಜೊ ಹಾರ್ ಧರ‍್ಲೊ ಮ್ಹಣ್ತಾ...!” “ವ್ಹಯ್ಗಿ ಕಿತೆಂ? ಬಾಪ್ರೇ...!” ವ್ಹಳೂ... ಗೊ!” ಕ್ಯಾತ್ರಿನಾನ್ ಭಯ್ಣಿಕ್ ಚತ್ರಾಯ್ ಸಾಂಗ್ಲಿ. ತಾಂಚೆ ಮಧೆಂ ಚಾರ್ ವರ‍್ಸಾಂಚೊ ಫರಕ್. ಮರಿಯಾಕ್ ಧರ್ಮ್ ಭಯ್ಣ್ ಜಾಂವ್ಚೊ ಇರಾದೊ ಆಸ್‌ಲ್ಲೊ. ಥೊಡೊ ವೇಳ್ ಗಜಾಲಿ ಕರ‍್ನ್ ಉಪ್ರಾಂತ್ ರಾತಿಂಚೆಂ ಮಾಗ್ಣೆಂ ಮ್ಹಣೊನ್ ತಿಂ ನಿದ್ಲಿಂ. ಜೊನಾಕ್ ನೀದ್ ಆಯ್ಲಿನಾ. ತ್ಯಾ ದಿಸಾ ಘಡ್ಲೆಲ್ಯಾ ತ್ಯಾ ವಿಚಿತ್ರ್ ಘಡಿತಾಂಚೊ ತೊ ಆಟವ್ ಕರಿತ್ತ್ ರಾವ್ಲೊ. ಕೆದಾಳಾ ನೀದ್ ಪಡ್ಲಿ ತೆಂ ತಾಕಾ ಕಳ್ಳೆಂನಾ. ಜಾಗ್ ಜಾತಾನಾ ಸಕಾಳಿಂಚಿಂ ಲಾಗಿಂ ಲಾಗಿಂ ಸಾತ್ ಜಾಲ್ಲಿಂ. ಭೊಂವ್ತೊಣಿ ತಾಕಾ ಆವಾಜ್ ಆಯ್ಕಾತಾಲೊ ಆನಿ ಸಾಂಗಾತಾಚ್ ನವಿಚ್ ತಯಾರ್ ಕೆಲ್ಲ್ಯಾ ಕಾಫ್ಯೆಚೊ ಸುವಾಸ್ ನಾಕಾಕ್ ಮಾರ‍್ತಾಲೊ. ಸಕಾಳಿಂಚಿಂ ಮಾಗ್ಣಿಂ ತಾಣೆ ಮ್ಹಳಿಂ ಆನಿ ಆಪ್ಲ್ಯೊ ನಿತಳಾಯೆಚ್ಯೊ ವಸ್ತು ವಿಂಚ್ಲ್ಯೊ. ಖಟ್ಲ್ಯಾ ಮುಳಾಂತ್ ಏಕ್ ನಿರ್ಮಳ್ ತುವಾಲೊ ತಾಣೆ ಪಳೆಲೊ. ಕೊಣ್‌ಗಿ ಮ್ಹಜೆರ್ ದೊಳೊ ದವರ‍್ನ್ ಆಸಾ, ತಾಣೆ ಲೆಕ್ಲೆಂ. ಕೋಣ್ ಜಾವ್ಯೆತ್...? ತುವಾಲೊ ಹಾತಿಂ ಘೆವ್ನ್ ತೊ ನ್ಹಾಣ್ಯೆಕ್ ಗೆಲೊ. ವಾಟೆರ್ ಕೊಣ್‌ಯಿ ಭೆಟ್ಲೆಂ ನಾ. ಅರ್ಧ್ಯಾ ಘಂಟ್ಯಾನ್ ಖಾಡ್ ಕಾಡ್ನ್, ನ್ಹಾವ್ನ್ ಬರೆಂ ಕರ‍್ನ್ ನ್ಹೆಸೊನ್ ಸಾಲಾಕ್ ಯೆತಾನಾ ಸಕ್ಡಾಂ ಆತುರಾಯೆನ್ ತಾಚಿ ವಾಟ್ ಪಳೆವ್ನ್ ಆಸ್ಚಿಂ ತಾಣೆ ಪಳೆಲೆಂ. ಸೊಭಿತ್ ಸುಂದರ್ ತಾರ್ವೊಟ್ಯಾಕ್ ಪಳೆತಾನಾ ಕ್ಯಾತ್ರಿನಾಚೆ ದೊಳೆ ಪರ್ಜಳ್ಳೆ. ಸಕ್ಡಾಂನಿ “ಬುಯೆನೊಸ್ ದಿಯಾಸ್” (ದೇವ್ ಬರೊ ದೀಸ್ ದೀಂವ್) ಮ್ಹಣೊನ್ ತಾಕಾ ವಂದನ್ ಕೆಲೆಂ. ಜೊಸೆಫಾನ್ ತಾಕಾ ಭುಜಾಕ್ ಧರ‍್ನ್ ಸಕಾಳಿಂಚಾ ಫಳಾರಾ ಖಾತಿರ್ ಜೆವ್ಣಾಸಾಲಾಕ್ ಆಪವ್ನ್ ವ್ಹೆಲೆಂ. ಅಪುರ್ಬಾಯೆಚೊ ಫಳಾರ್. ಭಾಜ್‌ಲ್ಲಿ ತಾಂತ್ಯಾಂ, ಘರಾಚ್ ಕೆಲ್ಲೊ ಉಂಡೊ, ಘರಾಚ್ ಕೆಲ್ಲಿ ಲೊಣಿ ಆನಿ ಸ್ವಾಧಿಷ್ಟ್ ಕಾಳ್ಸೊ ಜ್ಯಾಮ್. ಸಾಧೊ ಫಳಾರ್, ಪೂಣ್ ಸ್ವಾಧಿಷ್ಟ್. ಫಳಾರಾ ಉಪ್ರಾಂತ್ ಘರ‍್ಚ್ಯೊ ಸ್ತ್ರೀಯೊ ಜೆವ್ಣಾಚೆಂ ಮೇಜ್ ಖಾಲಿ ಕರ‍್ತಾನಾ ಜೊನ್ ಕ್ಯಾತ್ರಿನಾಚಾ ಕುಡಾಕ್ ಗೆಲೊ. ಆಪ್ಲಿ ಸೂಟ್‌ಕೇಜ್ ತಾಣೆ ಎದೊಳ್‌ಚ್ ಭರ‍್ನ್ ದವರ್‌ಲ್ಲಿ. ತಾಂಬ್ಡ್ಯಾ ಕೆನ್ವಾಸಾಂತ್ ಗುಟ್ಲಾಯಿಲ್ಲೊ ಆಪ್ಲೊ ಬೈಬಲ್ ತಾಣೆ ಭಾಯ್ರ್ ಕಾಡ್ಲೊ ಆನಿ ತೊ ಆಪ್ಲ್ಯಾ ವೊಂಠಾಂಕ್ ಲಾವ್ನ್ ಕ್ಯಾತ್ರಿನಾಚಾ ಮೆಜಾರ್ ದವರ‍್ಲೊ. ಏಕ್ ಲ್ಹಾನ್‌ಶಿ ಚೀಟ್ ತಾಣೆ ಬರಯ್ಲಿ ಆನಿ ಉಗ್ತೊ ಕರ‍್ತಾನಾ ದೊಳ್ಯಾಂಕ್ ದಿಸ್ಚೆ ಬರಿ ತಿ ಬೈಬಲಾಂತ್ ದವರ‍್ಲಿ. ಜಾಂವ್ಕ್ ಪುರೊ ಏಕ್ ಪಿಶೆಂಪಣ್ ಯಾ ಜುಗಾರ್, ಹಾಂವ್ ಖಂಯ್ಸರ್ ಆಸಾಂ ಮ್ಹಳ್ಳೆಂ ಮ್ಹಾಕಾ ಕಳಾಜೆ... ತೊ ಆಪ್ಣಾಯಿತ್ಲ್ಯಾಕ್ ಹಾಸ್ಲೊ. ತಾಣೆ ಭಾಯ್ರ್ ಯೇವ್ನ್ ದಾರ್ ಧಾಂಪ್ಲೆಂ, ತಕ್ಷಣ್ಂಚ್ ಕಿತೆಂಗಿ ಚಿಂತುನ್ ತೆಂ ಪರ‍್ತ್ಯಾನ್ ಉಘಡ್ಲೆಂ ಆನಿ ಬೈಬಲಾಚೆರ್ ದೀಷ್ಟ್ ಘಾಲ್ನ್ ಅಮೃಕೊ ಹಾಸ್ಲೊ. ಉಪ್ರಾಂತ್ ಪರ‍್ತ್ಯಾನ್ ತಾಣೆ ತೆಂ ದಾರ್ ಸವ್ಕಾಸ್ ಧಾಂಪ್ಲೆಂ. ಕ್ಯಾತ್ರಿನ್ ಹೆಂ ಸಗ್ಳೆಂ ಪಯ್ಸ್ ಥಾವ್ನ್ ಪಳೆವ್ನ್ ಆಸ್‌ಲ್ಲೆಂ ಆನಿ ತಾಚೆಂ ಕಾಳಿಜ್ ಎದೊಳ್‌ಚ್ ರಿತೆಂ ಜಾಂವ್ಕ್ ಲಾಗ್‌ಲ್ಲೆಂ. ಆಪ್ಣೆ ಕ್ಯಾತ್ರಿನಾಚಾ ತ್ಯಾ ಮೆಜಾರ್ ಸೊಡ್‌ಲ್ಲೊ ತೊಚ್ ಬೈಬಲ್ ಪನ್ನಾಸ್ ವರ‍್ಸಾಂ ಉಪ್ರಾಂತ್ ಆಪ್ಲ್ಯಾ ನಾತಿಚೊ ಜೀವ್ ಉರಯ್ತೊಲೊ ಮ್ಹಳ್ಳೆಂ ಜೊನಾಕ್ ತ್ಯೆ ಘಡ್ಯೆ ಕಳಿತ್ ನಾತ್‌ಲ್ಲೆಂ. ತೆಂ ಜಾವ್ನಾಸ್‌ಲ್ಲೆಂ ನಿರ್ಮೊಣೆ! 3 – ಮೆಕ್ಸಿಕೊ ಶ್ಹೆರಾಂತ್ಲೊ ಎಕ್ಸುರೊ ಜೊಸೆಫ್ ಕಾರಾ ಸಂಗಿಂ ತಯಾರ್ ಆಸ್‌ಲ್ಲೊ. ಜೊನಾನ್ ಸಕ್ಡಾಂಕ್ ಆದೇವ್ಸ್ ಮಾಗ್ಲೊ. ತಾಚೆ ದೊಳೆ ಕ್ಯಾತ್ರಿನಾಚಾ ದೊಳ್ಯಾಂಕ್ ಮೆಳ್ಳೆ. ತಾಂತುಂ ಕಿತೆಂ ಆಸ್‌ಲ್ಲೆಂ ಮ್ಹಳ್ಳೆಂ ತೊ ಆಟಾಪುಂಕ್ ಸಕ್ಲೊನಾ. ಥೊಡ್ಯಾ ಘಡಿಯಾಂನಿ ತೆ ದೊಳೆ ಉಮಾಳೊನ್ ಯೆಂವ್ಚೆ ತಾಣೆ ಪಳೆಲೆಂ. ವೆಗಿಂಚ್ ತುಕಾ ಮೆಳೊಂಕ್ ಯೆತಾಂ ಮ್ಹಣೊನ್ ತೊ ಚಲ್ಲೊ. ಕಾರ್ ದೊಳ್ಯಾಂ ಭಾಯ್ರ್ ಜಾತಾ ಪರ್ಯಾಂತ್ ತೆಂ ಥಂಯ್ ರಾವ್ಲೆಂ ಆನಿ ಉಪ್ರಾಂತ್ ಖಟ್ಲೆಂ ಸಮ ಕರ‍್ತಾಂ ಮ್ಹಣ್ ಆಪ್ಲ್ಯಾ ಕುಡಾಕ್ ಗೆಲೆಂ. ಖಟ್ಲೆಂ ಸಮ ಕೆಲ್ಲೆಂಚ್ ಆಸ್‌ಲ್ಲೆಂ ಪಳೆವ್ನ್ ತಾಕಾ ಅಜ್ಯಾಪ್ ಜಾಲೆಂ. ಮೆಜಾ ವಯ್ಲೊ ಬೈಬಲ್ ತಾಚಾ ಗಮನಾಕ್ ಗೆಲೊ. ಪಾದ್ದೆವ್ನ್‌ಶೆಂ ತಾಣೆ ತೊ ಹಾತಿಂ ಘೆತ್ಲೊ. ಜೊನಾನ್ ಉಡಾಸ್ ನಾಸ್ತಾನಾ ತೊ ಸೊಡ್ಲಾ ಮ್ಹಣ್ ತಾಣೆ ಚಿಂತ್ಲೆಂ ಆನಿ ಸವಯೆಚಾ ಬಳಾನ್ ಮ್ಹಳ್ಳೆಬರಿ ತೊ ಉಗ್ತೊ ಕರ‍್ತಾನಾ ತಾಂತ್ಲಿ ಚೀಟ್ ಸಕ್ಲಾ ಪಡ್ಲಿ. ತಿ ಕ್ಯಾತ್ರಿನಾನ್ ವಿಂಚ್ಲಿ. “ಮೊಗಾಚಾ ಕ್ಯಾತ್ರಿನ್ ಹೊ ಬೈಬಲ್ ಹಾಂವ್ ಸೊಡ್ನ್ ವ್ಹೆತಾಂ. ತಿ ಏಕ್ ಖರ‍್ಯಾ ಮೊಗಾಚಿ ನಿಶಾನಿ. ತುಂ ತೊ ಮ್ಹಾಕಾ ಪಾಟಿಂ ದಿಶಿ ತರ್ ಮ್ಹಾಕಾ ಸಮ್ಜಾತಲೆಂ. ಹಾಂವ್ ಖಂಯ್ ಆಸ್ತಲೊಂ ಮ್ಹಳ್ಳೆಂ ತುಜಾ ಡೆಡಿಕ್ ಕಳಿತ್ ಆಸಾ. ಜೊನ್.” ಕ್ಯಾತ್ರಿನಾಕ್ ಆರ್ ಮಾರ‍್ಲೆಲೆಬರಿ ಜಾಲೆಂ. ದು:ಖಾಂ ವ್ಹಾಳ್ಳಿಂ. ಕಿತೆಂ ಕರ‍್ಚೆಂ ಮ್ಹಳ್ಳೆಂ ತಾಕಾ ಕಳ್ಳೆಂನಾ. ತಾಣೆ ತ್ಯಾ ಬೈಬಲಾಚೊ ಉಮೊ ಘೆತ್ಲೊ ಆನಿ ಭಕ್ತಿನ್ ತೊ ಹರ್ಧ್ಯಾಕ್ ದಾಂಬುನ್ ಧರ‍್ಲೊ. ತಾಣೆ ದೊಳೆ ಧಾಂಪ್ಲೆ ಆನಿ ಏಕ್ ಬಾರೀಕ್ ಶಿರ್ಶಿರೊ ತಾಚಾ ಆಂಗಾಂತ್ ಚರ‍್ಲೊ. ಆಪ್ಣಾಕ್‌ಚ್ ಶಾಂತ್ ಕರುಂಕ್ ತಾಣೆ ಸವ್ಕಾಸ್ ಶ್ವಾಸ್ ಭಾಯ್ರ್ ಭಿತರ್ ಕೆಲೊ. ಜೊಸೆಫಾನ್ ಜೊನಾಕ್ ಎಕಾ ನಿರ್ಮಳ್ ಹೊಟೆಲಾಕ್ ವ್ಹೆಲೊ. ಜೆವ್ಣಾಚಿ ವೆವಸ್ಥಾಯ್ ಥಂಯ್ಸರ್ ಆಸ್‌ಲ್ಲಿ. ತಾಕಾ ತೆಂ ಹೊಟೆಲ್ ರುಚ್ಲೆಂ ಆನಿ ತಾಂತುಂಚ್ ತಾಣೆ ಕುಡ್ ಕೆಲೆಂ. ತೊ ಕುಡಾಕ್ ಪಾವ್ತಾಸರ್ ಜೊಸೆಫ್ ರಾವ್ಲೊ ಆನಿ ಉಪ್ರಾಂತ್ ಆಪ್ಲ್ಯಾ ವಾವ್ರಾ ಪಾಟ್ಲ್ಯಾನ್ ಗೆಲೊ. ಚಲ್ಚಾ ಪಯ್ಲೆಂ ದೊಗಾಯ್ನಿ ಮೊಗಾನ್ ಎಕಾಮೆಕಾಕ್ ವೆಂಗೊನ್ ಆದೇವ್ಸ್ ಮಾಗ್ಲೊ. ಎಕಾ ಪರ್ಕ್ಯಾ ಥಂಯ್ ಏಕ್ ಬರೊ ಸಮಾರ್ಯಾಗಾರ್ ಜಾಲ್ಲ್ಯಾಕ್ ಜೊನಾನ್ ಜೊಸೆಫಾಚೊ ಭರ್ಪೂರ್ ಉಪ್ಕಾರ್ ಭಾವುಡ್ಲೊ. ಆಪ್ಣೆ ಕ್ರಿಸ್ತಾಂವಾಂನಿ ಪಾಳಿಜೆ ಜಾಲ್ಲೊ ಕಾಯ್ದೊ ಪಾಳ್ಳಾ ಮ್ಹಣ್ ಜೊಸೆಫ್ ಮ್ಹಣಾಲೊ. “ತುಜೆರ್ ಆನಿ ತುಜಾ ಕುಟ್ಮಾಚೆರ್ ದೇವ್ ಬೆಸಾಂವ್ ಘಾಲುಂ, ಮಿ| ಜೊಸೆಫ್ ಕಾರ್ಡೊಜೊ,” ಜೊನ್ ಮ್ಹಣಾಲೊ. “ಮೊರ‍್ತಾಂ ಪರ್ಯಾಂತ್ ತುಕಾ ವಿಸ್ರೊಂಕ್ ಮ್ಹಜ್ಯಾನ್ ಜಾಂವ್ಚೆಂನಾ.” ಖರ‍್ಯಾ ಕಾಳ್ಜಾಚೆಂ ಉತರ್ ತೆಂ ಜಾವ್ನಾಸ್‌ಲ್ಲೆಂ... ಶ್ಹೆರ್ ಭೊಂವೊನ್ ಪಳ್ಯಾಂ ಮ್ಹಣ್ ಜೊನ್ ರಸ್ತ್ಯಾಕ್ ದೆಂವ್ಲೊ. ಪೂಣ್ ತಾಚೆ ಮತಿಂ ಕ್ಯಾತ್ರಿನಾಚೆಂ ವದನ್ಂಚ್ ಝಳ್ಕಾತಾಲೆಂ ಜಾಲ್ಲ್ಯಾನ್ ತೊ ರೊಬೊಟಾ ಭಾಶೆನ್ ಜಾಲ್ಲೊ ಶಿವಾಯ್ ತಾಚಾ ದೊಳ್ಯಾಂನಿ ದೆಖ್ಲೆಂ ತೆಂ ಮತಿಂತ್ ಖಂಚ್ಲೆಂ ನಾ. ಆಪ್ಲ್ಯಾ ಮೆಜಾ ವಯ್ಲೊ ಬೈಬಲ್ ಪಳೆತಾನಾ ಕ್ಯಾತ್ರಿನಾಚಿ ಪ್ರತಿಕ್ರಿಯಾ ಕಶಿ ಆಸ್ತಲಿ ಮ್ಹಳ್ಳೆಂ ತೊ ಮತಿಂತ್ ಚಿತ್ರಿತ್ ಕರುಂಕ್ ಪೆಚಾಡ್ಲೊ. ಜಾಯ್ತಿಂ ದೃಶ್ಯಾಂ ಮತಿಂತ್ ಉದೆವ್ನ್ ಪಾಶಾರ್ ಜಾಲಿಂ ಜಾಲ್ಯಾರ್‌ಯಿ ಎಕಾಂತ್ ಪುಣೀ ತಾಕಾ ಸಮಾಧಾನ್ ಜಾಲೆಂನಾ. ಆಪ್ಣೆ ಚಿಂತ್ತಾ ಕರಿಜೆ ಮ್ಹಣ್ ನಾ, ತೆಂ ಖಂಡಿತ್ ಆಪ್ಣಾಚೊ ಮೋಗ್ ಕರ‍್ತಾ ಮ್ಹಣೊನ್ ತಾಣೆ ಆಪ್ಣಾಕ್‌ಚ್ ಧಯ್ರ್ ದೀಂವ್ಕ್ ಪಳೆಲೆಂ. ತೊ ಫಕತ್ ಏಕ್ ರಾತ್ ಕ್ಯಾತ್ರಿನಾಗರ್ ಆಸ್‌ಲ್ಲೊ ತರ್‌ಯಿ ಆಪ್ಲ್ಯಾ ಸಗ್ಳ್ಯಾ ಜಿವಿತಾಂತ್ ಆಪುಣ್ ತಾಕಾ ವಳ್ಕೊನ್ ಜಾಣಾ ಮ್ಹಳ್ಳೆಬರಿ ತಾಕಾ ಭೊಗ್ತಾಲೆಂ. ಚಲ್ತಾ, ಚಲ್ತಾಂ ತಾಚಿ ದೀಷ್ಟ್ ಎಕಾ ಶಿಪ್ಪಿಂಗ್ ಕಂಪ್ಣೆಚಾ ನಾಮ್‌ಫಲಕಾಚೆರ್ ಪಡ್ಲಿ ಆನಿ ತೊ ಎಕಾಚ್ಛಾಣೆ ವಾಸ್ತವಿಕತೆಕ್ ಪಾಟಿಂ ಆಯ್ಲೊ. ಪಾಟಿಂ ಮುಕಾರ್ ಪಳೆನಾಸ್ತಾಂ ತೊ ಸೀದಾ ತ್ಯಾ ಕಟ್ಟೊಣಾ ಥಂಯ್ ಗೆಲೊ, ಕಸಲಿ ಏಕ್ ಸಕತ್ ತಾಕಾ ಥಂಯ್ ಲೊಟುನ್ ವ್ಹರ‍್ನ್ ಗೆಲಿ ತಶೆಂ ಬಾಗಿಲ್ ಉಘಡ್ನ್ ತಾಣೆ ಭಿತರ್ ಮೆಟ್ ದವರ‍್ಲೆಂ. “ಬುಯೆನೊಸ್ ದಿಯಾಸ್, ಸೆನೊರ್!” ಪ್ರಾಂiಚೆ ಎಕೆ ಸ್ತ್ರೀಯೆನ್ ತಾಕಾ ಸ್ವಾಗತ್ ಕೆಲೊ. ಎಕಾ ವ್ಹಡ್ ಮೆಜಾ ಪಾಟ್ಲ್ಯಾನ್ ತಿ ಬಸೊನ್ ಆಸ್‌ಲ್ಲಿ. ಮೆಜಾರ್ ಪರ‍್ನೆಂ ಏಕ್ ಟೈಪ್‌ರೈಟರ್, ಥೊಡಿಂ ವಾರ್ತಾ ಪತ್ರಾಂ ಆನಿ ಶಿಪ್ಪಿಂಗಾಕ್ ಸಂಬಂಧ್ ಜಾಲ್ಲಿ ಥೊಡಿಂ ಪತ್ರಾಂ, ಪುಸ್ತಕಾಂ ಆಸ್‌ಲ್ಲಿಂ. ಜೊನಾನ್ ತಿಕಾ ತಿಚ್ಯಾಚ್ ಭಾಶೆನ್ ಪ್ರತಿವಂದನ್ ಕೆಲೆಂ. ತಾಕಾ ಪಳೆತಾನಾಂಚ್ ತಾಕಾ ಸ್ಪೆನಿಶ್ ಯೇನಾ ಮ್ಹಣ್ ತಿಕಾ ಕಳ್ಳೆಂ. “ಮ್ಹಜೆಂ ನಾಂವ್ ಜೊನ್, ಹೆಳ್‌ಲ್ಲೊ ತಾರ್ವೊಟಿ. ತುಜಾ ಬೊಸಾಕ್ ಮೆಳೊಂಕ್ ಜಾಯ್ತ್‌ಗಿ?” “ಕಿತ್ಯಾ ಪಾಸತ್...?” “ಮ್ಹಾಕಾ ಏಕ್ ಕಾಮ್ ಜಾಯ್ ಆಸ್‌ಲ್ಲೆಂ.” ಸ್ತ್ರೀಯೆನ್ ಜೊನಾಕ್ ಗಮನ್ ದೀವ್ನ್ ಪಳೆಲೆಂ. ತಾಚಾ ವೆಕ್ತಿತ್ವಾನ್ ತಿಚೆರ್ ಪ್ರಭಾವ್ ಘಾಲೊ ಜಾವ್ಯೆತ್. ತಿ ಉಟ್ಲಿ ಆನಿ ತಿಚಾ ಪಾಟ್ಲ್ಯಾನ್ ಎಕಾ ದೆಗೆನ್ ಆಸ್ಲೆಲ್ಯಾ ಎಕಾ ದಾರಾಕಡೆ ತಿ ಗೆಲಿ ಆನಿ ದಾರ್ ತಿಣೆಂ ಉಗ್ತೆಂ ಕೆಲೆಂ. ತಿ ಭಿತರ್ ಗೆಲಿನಾ. ಬಾಗ್ಲಾರ್ ರಾವೊನ್ಂಚ್ ಭಿತರ್ ಅಸ್ಲೆಲ್ಯಾಕಡೆ ಸ್ಪೆನಿಶ್ ಭಾಶೆಂತ್ ಉಲಯ್ಲಿ ಆನಿ ಉಪ್ರಾಂತ್ ಜೊನಾಕ್ ಭಿತರ್ ವಚ್ ಮ್ಹಣ್ ಹಾತ್‌ಭಾಸ್ ಕೆಲಿ. ಭಿತರ್ ಆಸ್‌ಲ್ಲೊ ಮನಿಸ್ ಕೆಪ್ಟನ್ ಇಗ್ನಾಸಿಯೊ ದಸಿಲ್ವ ಜಾವ್ನಾಸ್‌ಲ್ಲೊ. ತಾಣೆ ಉಟೊನ್ ಜೊನಾಚೊ ಹಾತ್ ಹಾಲಯ್ಲೊ. ತೊ ತ್ಯಾ ಕಂಪ್ಣೆ ಖಾಲ್ ಆಸ್ಲೆಲ್ಯಾ ತಾರ‍್ವಾಂದಳಾಚೊ ಸಂಚಾಲಕ್ (ಜಿಟeeಣ mಚಿಟಿಚಿgeಡಿ) ಜಾವ್ನಾಸ್‌ಲ್ಲೊ. ಸರಕ್ ಸಾಗ್ಸುಂಚಿಂ ವ್ಹಡ್ ಬಾರಾ ತಾರ‍್ವಾಂ ಆಸ್‌ಲ್ಲಿಂ ಆನಿ ತಾಂಚೊ ವ್ಹಯ್ವಾಟ್ ಚಡಾವತ್ ತೆನ್ಕಾ, ಮಧ್ಲ್ಯಾ ಆನಿ ಬಡ್ಗಾ ಅಮೆರಿಕಾಚಾ ವಿಭಾಗಾಂನಿ ಚಲೊನ್ ಆಸ್‌ಲ್ಲೊ. ಜೊನಾನ್ ಆಪ್ಲ್ಯಾ ವೃತ್ತೆಕ್ ಲಗ್ತಿ ಜಾಲ್ಲಿಂ ಪ್ರಮಾಣ್ ಪತ್ರಾಂ ಕ್ಯಾ| ಸಿಲ್ವ ಹುಜಿರ್ ಸಾದರ್ ಕೆಲಿಂ. ಜೊನಾಕ್ ವಿಚಾರುಂಕ್ ಮ್ಹಣ್ ಸಿಲ್ವಕಡೆ ಜಾಯ್ತಿಂ ಸವಾಲಾಂ ಆಸ್‌ಲ್ಲಿಂ. ಜೊನಾನ್ ತಾಕಾ ತಡಿ ವಯ್ಲ್ಯಾ ಕಾಮಾಂತ್ ಚಡ್ ಆಸಕ್ತ್ ದಾಖಯ್ಲಿ. ತಾಚೆಂ ಕಾರಾಣ್ ಸಿಲ್ವಾಕ್ ಜಾಯ್ ಆಸ್‌ಲ್ಲೆಂ. “ಜೊನ್,” ತೊ ಮ್ಹಣಾಲೊ, “ತುಂ ತರ್ನಾಟೊ, ಘಟ್‌ಮುಟ್ ಆಸಾಯ್. ತುಕಾ ವೆಗಿಂಚ್ ತಾರ‍್ವಾಚೊ ‘ಮಾಸ್ಟರ್’ ಜಾವ್ನ್ ಭಡ್ತಿ ಮೆಳೊಂಕ್ ಅವ್ಕಾಸ್ ಆಸಾ. ತರ್‌ಯಿ ತುಕಾ ತಡಿ ವಯ್ಲೆಂ ಕಾಮ್ ಕಿತ್ಯಾಕ್? ದಫ್ತರಾಂತ್ಲ್ಯಾ ಕಾಮಾಂನಿ ಪಾಗ್ ಉಣೊ ಮ್ಹಳ್ಳೆಂ ತುಕಾ ಗೊತಾ’ಸಾ. ಸುರ‍್ವೆರ್ ತುಕಾ ‘ಪ್ಲೀಟ್ ಸುಪರಿಂಟೆಂಡೆಂಟ್’ ಜಾವ್ನ್ ಕಾಮ್ ಮೆಳ್ತೆಲೆಂ ಮ್ಹಣ್ಚಾಕ್ ದುಬಾವ್ ನಾ. ಪೂಣ್ ತುಜೊ ಫುಡಾರ್ ಕಿತ್ಯಾ ಪಾಡ್ ಕರ‍್ನ್ ಘೆತಾಯ್? ಆಮ್ಚಾ ಸೊಭಿತ್ ಚೆಡ್ವಾಂ ಪಯ್ಕಿ ಕೊಣಾಯ್ಚೆರ್ ಮೊಗಾರ್ ಪುಣಿ ಪಡ್ಲಾಯೆ?” ತೊ ಖುಶ್ಯಾಲಾಯೆನ್ ಹಾಸ್ಲೊ, ಪೊಕ್ಳೆ ಸೊಡ್ಲೆ ಮ್ಹಳ್ಳೆ ಬರಿ. ಪೂಣ್ ಕೆಪ್ಟನಾಚೊ ತೀರ್ ಖರೊ ಜಾಲ್ಲೊ. ಸಲ್ವಲೊಂ ಮ್ಹಳ್ಳೆ ಬರಿ ಜೊನಾನ್ ತಕ್ಲಿ ಪಂದಾಕ್ ಘಾಲಿ. ಪರ್ತ್ಯಾನ್ ತಕ್ಲಿ ಉಕಲ್ತಾನಾ ಇಗ್ನಾಸಿಯೊ ಆರ್ ಮಾರ‍್ಲೆಲೆ ಭಾಶೆನ್ ತಾಕಾಚ್ ಪಳೆವ್ನ್ ಆಸ್‌ಲ್ಲೊ. “ಹಾ, ಹಾಂವೆಂ ಮ್ಹಳ್ಳೆಂ ಸಾರ್ಕೆಂ, ವ್ಹಯ್‌ಮೂ...? ಅಳೆ, ತುಕಾ ಕುಮಕ್ ಕರುಂಕ್ ಮ್ಹಾಕಾ ಜಾಯ್. ಪೂಣ್ ಆಮಿ ತುಜಾ ಕಾಮಾಕ್ ಹಾಂಗಾಚೆ ಕೋಣ್‌ಯಿ ಮೆಳ್ನಾಂತ್ ಮ್ಹಣ್ ರುಜು ಕೆಲ್ಯಾ ಶಿವಾಯ್ ಪರ್ಗಾಂವ್ಯಾಂಕ್ ಕಾಮಾಂ ದೀಂವ್ಕ್ ನಾ. ನೀಜಾವ್ನ್ ಮ್ಹಾಕಾ ದೋಗ್ ತರ್‌ಯಿ ಫ್ಲೀಟ್ ಸುಪರಿಂಟೆಂಡೆಂಟ್ ಜಾಯ್. ಪೂಣ್, ಸೊರ್ರಿ, ಹ್ಯಾ ಘಡ್ಯೆ ಹಾಂವೆಂ ತುಕಾ ಕುಮಕ್ ಕರುಂಕ್ ಜಾಯ್ನಾ. ತುಜೊ ಸಂಪರ್ಕ್ ವಿಳಾಸ್ ಮ್ಹಜೆಂ ಸೆಕ್ರೆಟರಿ ಕು| ಪಾವ್ಲಿನಾಕಡೆ ದೀವ್ನ್ ವಚ್. ಕಾಂಯ್ ಅವ್ಕಾಸ್ ಉದೆಲೊ ಜಾಲ್ಯಾರ್ ತುಕಾ ತಿಳ್ಸಿತಾಂ.” ಸಿಲ್ವಾನ್ ಆಪ್ಲೆಂ ವಳ್ಕೇ ಕಾರ್ಡ್ ಜೊನಾಕ್ ದಿಲೆಂ ಆನಿ ತಾಕಾ ಬರೆಂ ಮಾಗ್ಲೆಂ. ಪಾಟಿಂ ವಚೊಂಕ್ ಮೇಟ್ ಕಾಡ್ಲಲೊ ಜೊನ್ ಕೆಪ್ಟನಾ ಥಂಯ್ ಪಾಟಿಂ ಪರ್ತೊನ್ ಮ್ಹಣಾಲೊ, “ತುಮ್ಚಾ ಎಕಾ ತಾರ‍್ವಾರ್ ಕಾಮ್ ಮೆಳಾತ್ಗಿ? ತಾರ‍್ವಾರ್ ಪರ್ಗಾಂವ್ಯಾಂಕ್ ಕಾಮ್ ದಿಂವ್ಚ್ಯಾಕ್ ನಿರ್ಬಂಧ್ ಆಸ್ಚೊನಾ ನ್ಹಯ್ಂಗಿ? ತುಮ್ಚಿಂ ತಾರ‍್ವಾಂ ಚಡಾವತ್ ಅಟ್ಲಾಂಟಿಕ್ ಸಾಗೊರಾಂತ್ ವ್ಹಯ್ವಾಟ್ ಚಲಯ್ತತ್ ನ್ಹಯ್ಂಗಿ? ಮ್ಹಣ್ತಾನಾ ತಿಂ ಕೆದಾಳಾಯ್ ಮೆಕ್ಸಿಕೊಕ್ ಚಡ್ ಪಯ್ಸ್ ಆಸಾನಾಂತ್ ನಹಿಂಗಿ?” ಇಗ್ನಸಿಯೊನ್ ಜೊನಾಕ್ ಆಸಕ್ತೆನ್ ಮ್ಹಳ್ಳೆಬರಿ ಪಳೆಲೆಂ. “ಆತಾಂ ತುಂ ಸಾರ್ಕೆಂ ಉಲಯ್ತಾಯ್. ‘ಬ್ರಿಟಿಷ್ ಏಂಡ್ ಎಮೆರಿಕನ್ ಕ್ರೂ ಮೆನೆಜ್‌ಮೆಂಟ್ ಕಂಪೆನಿ’ ಆಮ್ಕಾಂ ಶಿಬಂಧಿ ಒದಗ್ಸುಂಚೆ ಏಜೆಂಟ್ ಜಾವ್ನಾಸಾತ್. ತಾಂಚೆಕಡೆ ತುಜೆಂ ನಾಂವ್ ದಾಖಲ್ ಕರ್. ಪಾವ್ಲಿನಾಕಡೆ ವಾಟ್ ವಿಚಾರ್. ಫಾವೊತ್ಯಾ ತಾರ್ವೊಟ್ಯಾಕ್ ಆಮಿ ಬರೊ ಸಾಂಬಾಳ್ ದಿತಾಂವ್. ಮ್ಹಜೆಂ ನಾಂವ್ ತುವೆಂ ಉಲ್ಲೇಕ್ ಕರ‍್ಯೆತ್. ನೀಜಾವ್ನ್ ತುಜಿ ಪ್ರಮಾಣ್ ಪತ್ರಾಂ ಪಳೆತಾನಾ ತುಕಾ ಕೊಣಾಯ್ಚಾ ಶಿಫಾರಾಸೆಚಿ ಗರ್ಜ್ ಪಡೊನೊಜೊ.” ತೊ ಅಮೃಕೊ ಹಾಸ್ಲೊ. “ಹೆಂ ಜಾಲ್ಯಾರ್ ಮ್ಹಾಕಾ ಸಾಂಗ್‌ಲ್ಲೆಂ.” ಜೊನಾನ್ ಚಿಂತ್ಲೆಂ. ಕ್ಯಾತ್ರಿನಾಕ್ ಲಾಗಿಂಚ್ ಆಸ್ತಲೊಂ ಆನಿ ಸಗ್ಳೆಂ ಸಮ ಜಾಲೆಂ ತರ್ ಆಮಿ ವೆಗಿಂಚ್ ಸಾಂಗಾತಾ ಮೆಳ್ಯೆತ್. ದಲಾಲ್ಯಾಚೆಂ ದಫ್ತರ್ ಸೊಧುನ್ ಕಾಡ್ನ್ ತಾಂಚೆಕಡೆ ಆಪ್ಲೆಂ ನಾಂವ್ ತಾಣೆ ದಾಖಲ್ ಕರಯ್ಲೆಂ. ತಾಚಾ ಕಾಮಾವಿಶಿಂ ತಾಣೆ ತಿತ್ಲಿ ಆಸಕ್ತ್ ದಾಖಯ್ಲಿ ನಾ. ಉದೆಂತಿಚಾ ತಾರ್ವೊಟ್ಯಾಕ್ ಬಹುಷಾ ಹಾಂಗಾಸರ್ ಖಾಯ್ಸ್ ನಾ, ತಶೆ ತಾಣೆ ಚಿಂತುಂಕ್ ಜಾಲೆಂ.. ಶಿಬಂಧಿ ಒದಗ್ಸುಂಚಾ ಕಪ್ಣೆಂತ್ ಮೆಳ್ಳೆಲ್ಯಾ ಶೆಳ್ಮೊಡ್ಯಾ ಸ್ವಾಗತಾ ನಿಮ್ತಿಂ ಉಡೊಂಕ್ ಸುರು ಜಾಲ್ಲಿ ತಾಚಿ ಉರ್ಬಾ ನಿವ್ಲಿ. ಕಸಲೊಚ್ ಉದ್ದೇಶ್ ನಾತ್ಲೆಲೆ ಬರಿ ತೊ ತೆಂ ಶ್ಹೆರ್ ಭೊಂವೊನ್ ರಾವ್ಲೊ. ಕ್ಯಾತ್ರಿನಾಚೆಂ ವದನ್ ತಾಚಾ ದೊಳ್ಯಾಂ ಮುಖಾರ್ ಉದೆಲೆಂ ಆನಿ ತೆಂ ಹ್ಯೆ ಘಡ್ಯೆ ಕಿತೆಂ ಕರ‍್ತಾ ಜಾವ್ಯೆತ್ ಮ್ಹಣ್ ತೊ ಚಿಂತುಂಕ್ ಪಡ್ಲೊ. ಬಾಯ್ಬಲಾಂತ್ ದವರ‍್ಲೆಲಿ ಚೀಟ್ ತಾಣೆ ಪಳೆಲ್ಯಾಗಾಯ್? ತಿ ಆಪ್ಲ್ಯಾ ವ್ಹಡಿಲಾಂಕ್ ಪುಣಿ ದಾಖಯ್ಲ್ಯಾಗಾಯ್? ಆಪ್ಲ್ಯಾ ಪಿಶ್ಯಾಪಣಾ ಖಾತಿರ್ ತಾಣಿ ಆಪ್ಣಾಕ್ ತಿರಸ್ಕಾರ್ ಕೆಲಾಂ ಜಾವ್ಯೆತ್‌ಗಿ? ಆಪ್ಣಾ ಥಂಯ್ ಇತ್ಲಿಂ ಉದಾರ್ ಜಾವ್ನಾಸ್ಲೆಲ್ಯಾ ತಾಂಚೆ ಥಂಯ್ ಇತ್ಲೊ ಅನುಪ್ಕಾರಿ ಜಾಂವ್ಕ್ ಕಶೆಂ ಧಯ್ರ್ ಘೆತ್ಲೆಂ? ಎಕಾ ಪರ್ಕ್ಯಾಕ್ ಆಸ್ರೊ ಅನಿ ಖಾಣ್ ಒದಗ್ಸಿಲ್ಲ್ಯಾ ತಾಂಕಾಂ ತಾಚೆ ಥಾವ್ನ್ ಮೆಳ್ಚೊ ಪ್ರತ್ಯುಪ್ಕಾರ್ ಹೊಚ್‌ಗಿ? ತೊ ಎಕಾ ತರ್ನಾಟೆ ಸ್ತೀಯೆಕ್ ಆದಾಳ್ಚೊ ಆಸ್‌ಲ್ಲೊ. ಆಪ್ಣಾಕ್‌ಚ್ ಸಾಂಭಾಳ್ನ್ ತಿಚೆಂ ತಾಣೆ ಮಾಫ್ ಮಾಗ್ಲೆಂ. ತಿಣೆ ಸ್ಪಾನಿಶ್ ಭಾಶೆಂತ್ ಕಿತೆಂಗಿ ಮ್ಹಳೆಂ ಆನಿ ತಾಕಾ ಆಪವ್ಣೆ ದಿಂವ್ಚೆ ಭಾಶೆನ್ ಹಾಸ್ಲಿ. ತಾಕಾ ಲಜ್ ದಿಸ್ಲಿ ಆನಿ ತಿಚೆ ಥಾವ್ನ್ ಪಯ್ಸ್ ವಚೊಂಕ್ ತಾಣೆ ಪಳೆಲೆಂ. ತಿಣೆ ತಾಚೊ ಪಾಟ್ಲಾವ್ ಕೆಲೊ ಆನಿ ಇಂಗ್ಲಿಷಾಂತ್ ಉಲಯ್ಲಿ. “ಹಲೊ, ಸರ್... ಮ್ಹಾಕಾ ಚೂಕ್ ಸಮ್ಜಾನಾಕಾ. ಹಾಂವ್ ತುಂ ಚಿಂತ್ತಾಯ್ ಜಾಂವ್ಕ್ ಪುರೊ ತಸಲಿಂ ನ್ಹಯ್. ತುಂ ಶೆವೊಟ್ ನಾತ್ಲೆಲೆ ಭಾಶೆನ್ ಚಲ್ಚೆಂ ಹಾಂವ್ ಪಳೆವ್ನ್ ಆಸ್‌ಲ್ಲಿಂ. ತುಂ ಪರ್ಗಾಂವ್ಚೊ ಮ್ಹಣ್ ಹಾಂವ್ ಸಮ್ಜಾತಾಂ. ತುಂ ಕಾಂಯ್ ಸವಾಯೆಚಿ ವಸ್ತಿ ಸೊಧುನ್ ಆಸಾಯ್ ತರ್ ಹಾಂಗಾ ಥಾವ್ನ್ ಥೊಡೆಂ ಪಯ್ಸ್ ಆಮ್ಚಾ ಘರಾ ನಿರ್ಮಳ್ ಕೂಡ್ ಆಸಾ. ಜೆವಾಣ್ ಧರ‍್ನ್ ದಿಸಾಕ್ ತೀನ್ ಡೊಲರ್.” “ಮ್ಹಾಕಾ ಮ್ಹಾಫ್ ಕರಿಜೆ,” ಜೊನಾನ್ ಖರೆಂಚ್ ಆಡ್ದೊಸ್ ಮಾಗ್ಲೊ. “ಹಾಂವೆಂ ಹೊಟೆಲಾಂತ್ ರೂಮ್ ಕರ‍್ನ್ ಜಾಲಾಂ. ಆತಾಂ ಶ್ಹೆರಾಚಿ ವಳೊಕ್ ಕರುಂಕ್ ಮ್ಹಣ್ ಭೊಂವೊನ್ ಆಸಾ. ತುಜೊ ವಿಳಾಸ್ ಪುಣಿ ದಿಶಿ ತರ್ ಪರ್ತ್ಯಾನ್ ಆಯಿಲ್ಲೆ ತೆದ್ನಾ ತುಮ್ಗೆರ್ ರಾವಾನ್.” “ದೇವ್ ಬರೆಂ ಕರುಂ, ಶ್ರೀಮಾನ್....” “..... ಆಲ್ವರೆಸ್...” ತಾಣೆ ಮ್ಹಳೆಂ. “ಬರೆಂ, ಶ್ರೀಮಾನ್ ಆಲ್ವರೆಸ್, ಮ್ಹಜೆಂ ನಾಂವ್ ಕೊನ್ಸುಯೆಲಾ, ಪೂಣ್ ಮಟ್ವ್ಯಾನ್ ‘ಯೆಲಾ’ ಮ್ಹಣ್ಯೆತ್.” ತಿಣೆ ಜೊನಾಕ್ ಘರ್ಚೊ ವಿಳಾಸ್ ಟೈಪ್ ಕರ‍್ನ್ ಆಸ್‌ಲ್ಲೆಂ ಲ್ಹಾನ್ ಏಕ್ ಕಾರ್ಡ್ ದಿಲೆಂ ಆನಿ ಆಪ್ಲ್ಯಾ ಘರಾ ವೆಚೊ ರಸ್ತೊ ದಾಖವ್ನ್ ದಿಲೊ. ತಾಣೆ ತಿಚೊ ಉಪ್ಕಾರ್ ಭಾವ್ಡುನ್ ಆಪ್ಲಿ ವಾಟ್ ವ್ಹರ‍್ನ್ ಚಲ್ಲೊ. ಚಲ್ತಾ, ಚಲ್ತಾಂ ಆಪ್ಣೆ ಮೆಕ್ಸಿಕೊಂತ್ ಪಾಂಯ್ ದವರ‍್ಲೆಲೆ ಘಡ್ಯೆ ಥಾವ್ನ್ ಘಡ್ಲೆಲೆಂ ಸಗ್ಳೆಂ ಮತಿಕ್ ಹಾಡ್ಲೆಂ. ಕಾಲ್ ಹಾಂವ್ ಜೊಸೆಫಾಕ್ ಆದಾಳ್ಚೊ ಆಸ್‌ಲ್ಲೊಂ ಆನಿ ತಾಣೆ ಮ್ಹಾಕಾ ತಾಚಾ ಘರಾ ವ್ಹೆಲೊ. ಆಜ್ ಎಕಾ ತರ್ನಾಟ್ಯಾ ಚಲ್ಯೆಕ್ ಆದಾಳ್ಚೊ ಆಸ್‌ಲ್ಲೊಂ ಆನಿ ತಾಣೆ ಆಪ್ಣಾಕ್ ಆಪ್ಲ್ಯಾ ಘರಾ ಭಾಡ್ಯಾಚಾ ವಸ್ತೆಕ್ ಆಪಯ್ಲೊ. ಹುಂ... ಭಾರಿಚ್ ಗಮ್ಮತ್ ಆಸಾ. ಹಾಂವ್ ಜಣಾಂಕ್ ಆದಾಳ್ತಾಂ ಆನಿ ತಿಂ ಮ್ಹಜಾ ಜಿಣ್ಯೆಂತ್ ಬದ್ಲಾವಣ್ ಹಾಡ್ತಾತ್. ಆನಿ ಆತಾಂ ಕ್ಯಾಪ್ಟನ್ ಇಗ್ನಾಸಿಯೊ ಕಡೆ ಮ್ಹಾಕಾ ಕಿತೆಂ ರಾಕುನ್ ಆಸಾ ಪಳೆಜೆ. ತೊ ಮ್ಹಾಕಾ ಪರ‍್ತ್ಯಾನ್ ಮೆಳ್ತಲೊಗಿ? ಜೊಸೆಫಾಕ್ ಆನಿ ಕ್ಯಾತ್ರಿನಾಕ್ ಹಾಂವ್ ಪರ‍್ತ್ಯಾನ್ ಪಳೆತಲೊಂಗಿ? ಕೊನ್ಸುಯೆಲಾ ಪರ‍್ತ್ಯಾನ್ ಮೆಳ್ತೆಲೆಂಗಿ? ಮೆಳೊಂಕ್ ಪುರೊ. ಮ್ಹಾಕಾ ಹಾಂಗಾಚ್ ಕಾಮ್ ಜಾಲೆಂ ತರ್ ಯೆಲಾಗರ್ ಶ್ಹೆರಾಂತ್‌ಚ್ ರಾವ್ಯೆತ್. 4 ಘಡಿತ್ ಆಸ್‌ಲ್ಲೆ ಥಂಯ್ ಪಡಿತ್ ಸಗ್ಳೊ ಸೊಮಾರ್ ಕ್ಯಾತ್ರಿನಾಚಾ ಮತಿತ್ ರಾಟಾವಳಿಚ್ ರಾಟಾವಳಿ. ದಿಸ್ಪಡ್ತ್ಯಾ ಕಾಮಾಂನಿ ಸದಾಂಚೆ ಬರಿ ಆವಯ್ಕ್ ತಾಣೆ ಹಾತ್ ದಿಲೊ. ತಾಚಾ ಮುಖಮಳಾಚೊ ಪರ್ಜಳ್ ಆನಿ ದೊಳ್ಯಾಂತ್ಲೊ ಪ್ರಕಾಸ್ ತಿಣೆ ಪಳೆಲೊ. ತಾಣೆ ಕಸಲಿಂಗಿ ಪದಾಂ ಗುಣ್ಗುಣ್ಚೆಂಯ್ ತಿಣೆ ಆಯ್ಕಾಲೆಂ. ಕೆದಾಳಾಯ್ ಶಾಂತ್, ಖಾಲ್ತೆಂ ಜಾವ್ನ್ ಆಸ್ಲೆಲ್ಯಾ ಚೆಡ್ವಾಚೆಂ ಅಸಲೆಂ ವರ್ತನ್ ಚಿಕ್ಕೆ ವಿಚಿತ್ರ್‌ಚ್ ಮ್ಹಣಜೆ. ತಿಕಾ ಆಪ್ಲ್ಯಾ ಧುವೆಚೆರ್ ಭಾರಿಚ್ ಹೆಮ್ಮೆ. ಏಕ್ ಜೊಪ್ಡೆಂಯ್ ಸರ್ಗಾಂತ್ ಬದ್ಲುಂಚೆಂ ದೆಣೆ ತಾಚೆ ಥಂಯ್ ಆಸ್‌ಲ್ಲೆಂ. ತ್ಯಾ ಸಾಂಜೆರ್ ಎಲಿಜಾಬೆತ್ ಕಿಟ್ಟಿಚಾ ಕುಡಾಕ್ ವಸ್ತುರ್ ದವ್ರುಂಕ್ ಗೆಲ್ಲ್ಯಾ ವೆಳಾ ತಾಚಾ ಮೆಜಾರ್ ತಿಣೆಂ ಜೊನಾಚೊ ಬಾಯ್ಬಲ್ ಪಳೆಲೊ. “ಜೊನ್ ಬಾಯ್ಬಲ್ ಸೊಡ್ನ್ ಗೆಲಾ ಮ್ಹಣ್ ಕಿತ್ಯಾ ಸಾಂಗ್ಲೆಂನಾಯ್, ಕಿಟ್ಟಿ?” ತಿಣೆ ವಯ್ಲ್ಯಾಭಾರ್‌ಶೆಂ ವಿಚಾರ‍್ಲೆಂ, ರಾತಿಂಚಾ ಜೆವ್ಣಾ ವೆಳಾ. ಜಾಪ್ ದಿಲಿ ನಾ. ತೆ ಮಾತ್ಸೆಂ ಲಜೆಲೆಂ ಆನಿ ತಾಚೆ ಗಾಲ್ ತಾಂಬ್ಶೆಲೆ. ಫಟ್ ಮಾರುಂಕ್ ತಾಕಾ ನಾಕಾ, ದೆಕುನ್ ತೆಂ ಚುಪ್ ರಾವ್ಲೆಂ. ಹ್ಯಾ ವೆಳಾ ಜೊಸೆಫ್ ತಾಚಾ ಕುಮ್ಕೆಕ್ ಆಯ್ಲೊ. “ಹಾಂವ್ ಫಾಲ್ಯಾಂ ತಾಕಾ ತೊ ಪಾಟಿಂ ವ್ಹರ‍್ನ್ ದಿತಾಂ. ತೊ ಖಂಯ್ ರಾವ್ತಾ ತೆಂ ಹಾಂವ್ ಜಾಣಾಂ. ಶ್ಹೆರಾ ಥಾವ್ನ್ ಜಾಯ್ ಜಾಲ್ಲ್ಯಾ ವಸ್ತುಂಚಿ ಪಟ್ಟಿ ತಯಾರ್ ಕರ್. ಸದಾಂಚೆ ಬರಿ ಹಪ್ತ್ಯಾಚಾ ಆಕ್ರೆಕ್ ವೆಚೆಂ ತೆಂ ಫಾಲ್ಯಾಂಚ್ ತಿರ್ಸುನ್ ಸೊಡ್ತಾಂ.” ಮಮ್ಮಾನ್ ಬಾಯ್ಬಾಲಾಂತ್ಲಿ ಚೀಟ್ ವಾಚುನಾ ಮ್ಹಣ್ ದಿಸ್ತಾ, ಕ್ಯಾತ್ರಿನಾನ್ ಚಿಂತ್ಲೆಂ. ಆಪ್ಲ್ಯಾ ಸೊಡ್ವಣೆಕ್ ಆಯಿಲ್ಲ್ಯಾ ಬಾಪಾಯ್ಚೊ ದೊಳ್ಯಾನಿಂಚ್ ತಾಣೆ ಉಪ್ಕಾರ್ ಭಾವುಡ್ಲೊ. ತಾಚೆ ದೊಳೆ ಹತಾಶ್ ದಿಸ್ತಾಲೆ ಆನಿ ಬಾಪಾಯ್ನ್ ತಾಚೆ ಕಳ್ವಳೆ ಪಾರ್ಕಿಲೆ. ಆನಿ ತ್ಯೆ ಘಡ್ಯೆ ಜೊಸೆಫ್ ಸತ್ ಗಜಾಲ್ ಜಾಣಾ ಜಾಲೊ... ತ್ಯೆ ರಾತಿಂ ಕ್ಯಾತ್ರಿನಾನ್ ಜೊನಾಚಿ ತಿ ಚೀಟ್ ಬಾಯ್ಬಲಾಂತ್ಲಿ ಕಾಡ್ನ್ ಎಕಾ ಮಾಗ್ಣ್ಯಾಚಾ ಬುಕಾಂತ್ ಲಿಪಯ್ಲಿ. ಬಾಯ್ಬಲ್ ಸೊಭಿತ್ ಕರ‍್ನ್ ಎಕಾ ತಾಂಬ್ಡ್ಯಾ ಕಾಗ್ದಾಂತ್ ರೆವ್ಡಾವ್ನ್ ಬಾಪಾಯ್ಕ್ ದೀಂವ್ಕ್ ಮ್ಹಣ್ ಆವಯ್‌ಕಡೆ ದಿಲೊ. ತೊ ದಿತಾನಾ ಭೋವ್ ವ್ಹಡ್ ನಷ್ಟ್ ಜಾಲ್ಲೆ ಬರಿ ತಾಕಾ ಭಗ್ಲೆಂ ಆನಿ ಕುಡಾಚಿಂ ದಾರಾಂ ಧಾಂಪುನ್ ಥೊಡೊ ವೇಳ್ ತಾಣೆ ರಡೊನ್ ಕಾಡ್ಲೊ. ದುಸ್ರೆ ದಿಸಾ, ಮಂಗ್ಳರಾ ದನ್ಪಾರಾಂ ಉಪ್ರಾಂತ್ ಜೊಸೆಫ್ ಶ್ಹೆರಾಕ್ ಭಾಯ್ರ್ ಸರ‍್ಲೊ. ಎಲಿಜಬೆತಾನ್ ತೊ ಬಾಯ್ಬಲ್ ಆನಿ ಜಾಯ್ ಜಾಲ್ಲ್ಯಾ ವಸ್ತುಂಚಿ ಪಟ್ಟಿ ತಾಕಾ ದಿಲಿ. ತಾಣೆ ತುರ್ತಾನ್ ತಿ ಪಟ್ಟಿ ವಾಚ್ಲಿ. ಪಟ್ಟೆ ಪರ್ಮಾಣೆ ಖಂಚಾ ಸಕ್ಕಡ್ ದುಖಾನಾಂಕ್ ವಚಾಜೆ ಮ್ಹಳ್ಳೆಂ ತಾಣೆ ಮತಿಂತ್‌ಚ್ ಲೇಕ್ ಘಾಲೆಂ. ನಿಮಾಣೆ ದುಖಾಣ್ ಸೊರ‍್ಯಾಚೆಂ. ಘರಾಂತ್ ಟೆಕಿಲಾ (ಮೆಕ್ಸಿಕೊಚೊ ಗಾಂವ್ಟಿ ಸೊರೊ) ಮುಗ್ದಾಲ್ಲೊ. ಶ್ಹೆರಾಕ್ ಪಾವ್ತಚ್ ಜೊಸೆಫಾನ್ ಹೊಟೆಲಾಕ್ ವಚೊನ್ ಜೊನ್ ಆಸಾಗಿ ಪಳೆಲೆಂ. ತೊ ಸಕಾಳಿಂ ನ್ಯಾಶನಲ್ ಪಾರ್ಕಾಚಿ ವಾಟ್ ವಿಚಾರ‍್ನ್ ಘೆವ್ನ್ ಭಾಯ್ರ್ ಗೆಲಾ ಮ್ಹಣ್ ತಾಕಾ ಕಳೊನ್ ಆಯ್ಲೆಂ. ತಾಕಾ ದಿಯಾತ್ ಮ್ಹಣ್ ಬಾಯ್ಬಾಲಚೊ ಕಾಟ್ ಹೊಟೆಲಾಚಾ ರಿಸೆಪ್ಶೆನಾಂತ್ ಸೊಡ್ನ್ ಜೊಸೆಫ್ ಗೆಲೊ.... ಬಾಯ್ಬಲ್ ಪಾಟಿಂ ಆಯಿಲ್ಲೊ ಪಳೆವ್ನ್ ಜೊನ್ ಸಗ್ಳೊ ಗಳೊನ್ ಗೆಲೊ. ಪೊಟ್ಲಿ ಸೊಡವ್ನ್ ಪಳೆತಾನಾ ಆಪ್ಲಿ ಚೀಟ್ ಬಾಯ್ಬಲಾಂತ್ ತಾಕಾ ಮೆಳ್ಳಿ ನಾ. ಕಾಳೊಕಾಂತ್ ಏಕ್ ಭರ್ವಶ್ಯಾಚೆಂ ಕೀರ್ಣ್ ತಾಕಾ ದಿಸ್ಲೆಂ. ಪೂಣ್ ತಕ್ಷಣ್ಂಚ್ ತೆಂ ಮಾಯಾಗ್ ಜಾಲೆಂ. ಕ್ಯಾತ್ರಿನಾಚೊ ಮೋಗ್ ಕರ‍್ತಲೊಂ ಮ್ಹಳ್ಳೊ ತಾಚೊ ಭರ್ವಸೊ ಪುರ್ತೊ ಭೆಸಾಂ ಜಾವ್ನ್ ಗೆಲೊ. ಉದಾಸ್ ಜಾಲ್ಲೊ ಜೊನ್ ತ್ಯೆ ರಾತಿಂ ಜೆವ್ಲೊನಾ. ಭುಕ್ ಮರೊನ್ ಗೆಲ್ಲಿ ಆಸ್ತಾಂ ಖಾಲಿ ಪೊಟಾರ್, ಭಾರಾದಿಕ್ ಮನಾನ್ ತೊ ಆಪ್ಲ್ಯಾ ಕುಡಾಕ್ ಗೆಲೊ. ಆಪುಣ್ ಮೊಗಾರ್ ಕಿತ್ಲೆಂ ವೆಗಿಂ ಪಡ್ಲೊ ಮ್ಹಳ್ಳೆಂ ಚಿಂತುನ್ ತಾಕಾಚ್ ಅಜ್ಯಾಪ್ ಜಾಲೆಂ. ತೆಂ ಫಕತ್ ಕುಡಿಚೆಂ ಆಕರ್ಷಣ್ ಜಾವ್ನ್ ಆಸ್ಯೆತ್ಗಿ? ಪೂಣ್ ಆಪ್ಲ್ಯಾ ಕಾಳ್ಜಾಚ್ಯೆ ಗೂಂಡಾಯೆಂತ್ ತಾಕಾ ಖಂಡಿತ್ ಭಗ್ಲೆಂ, ಕೊಣಾಯ್ಚೊ ಮೋಗ್ ಕರ‍್ಚೊ, ಕೊಣಾಯ್ಕಿ ಆಂವ್ಡೆಂಚ್ಚೆಂ, ಕೊಣಾಯ್ ಖಾತಿರ್ ಜಿಯೆಂವ್ಚೆಂ ಯಾ ಕೊಣಾಯ್ ಖಾತಿರ್ ಮೊರ‍್ಚೆಂ ಜಾಲ್ಯಾರ್ ತೆಂ ಜಾವ್ನಾಸಾ ಕ್ಯಾತ್ರಿನ್ ಮ್ಹಣ್.... ನಿರಾಶೆಂತ್ ಬುಡ್ಲೆಲ್ಯಾ ಜೊನಾಚಿ ಮೆಕ್ಸಿಕೊ ಶ್ಹೆರಾಂತ್ ನವ್ಕರಿ ಸೊಧ್ಚಿ ಉರ್ಬಾ ನಿವೊನ್ ಗೆಲಿ. ಸದಾಂಚ್ ಕ್ಯಾತ್ರಿನಾಕ್ ಲಾಗಿಂ ಆಸಜೆ ಮ್ಹಳ್ಳ್ಯಾ ಇರಾದ್ಯಾನ್ ತೊ ತಡಿವಯ್ಲೆಂ ಕಾಮ್ ಸೊಧ್ತಾಲೊ. ಆತಾಂ ತಾಕಾ ತೆಂ ಏಕ್ ದರ್ವಡ್ಯಾಚೊ ನಿರ್ಧಾರ್ ಆನಿ ಪಿಶಿ ಆಲೊಚೆನ್ ಮ್ಹಣ್ ಭಗ್ಲೆಂ. “ತುಜೊ ಫುಡಾರ್ ಕಿತ್ಯಾ ಪಾಡ್ ಕರ‍್ತಾಯ್?” ತ್ಯಾ ಬರ‍್ಯಾ ಮನಾಚಾ ಕ್ಯಾ| ಇಗ್ನಾಸಿಯೊನ್ ಮ್ಹಳ್ಳೆಂ. ವ್ಹಯ್, ಸಮ. ಕಿತ್ಯಾ, ಕಿತ್ಯಾಕ್ ಹಾಂವೆಂ ಮ್ಹಜೊ ಫುಡಾರ್ ಪಾಡ್ ಕರಿಜೆ...? ಪೂಣ್ ಹ್ಯಾಚ್ ವೆಳಾರ್ ಕ್ಯಾತ್ರಿನಾಚಾ ಮನ:ಸ್ಥಿತೆಚಿ ಥೊಡಿ ಪುಣಿ ಝಳಕ್ ತಾಕಾ ಲಾಭ್‌ಲ್ಲಿ ತರ್, ತೊ ಖಂಡಿತ್ ಜಾವ್ನ್ ಭರ್ವಸೊ ಖಂಡ್ತೊನಾ. ಬಿರ್ಮತ್, ಕ್ಯಾತ್ರಿನಾಚಿ...! ಕಶೆ ಕಶೆ ದೊಳೆ ಧಾಂಪ್ಲ್ಯಾರ್‌ಯಿ ತಾಕಾ ಕ್ಯಾತ್ರಿನ್ಂಚ್ ದಿಸ್ತಾಲೆಂ. ಫಾಂತೆಂ ಜಾವ್ನ್ ಯೆತಾ ಪರ್ಯಾಂತ್ ತಾಕಾ ಬಿಲ್ಕುಲ್ ನೀದ್ ಆಯ್ಲಿನಾ. ಶೆವೊಟಿಂ ದೊಳೊ ಆಡ್ ಜಾತಾನಾ ಹೊಟೆಲಾಚಾ ಶಿಬಂಧೆನ್ ಯೇವ್ನ್ ತಾಕಾ ಉಠಯ್ಲೆಂ. ತಾಕಾ ವೆರಾಕ್ರುಜ್ ಪಾಟಿಂ ವಚೊಂಕ್ ಆಸ್‌ಲ್ಲೆಂ. ತಡವ್ ಕೆಲ್ಯಾರ್ ಗಾಡಿ ಚುಕ್ತಲಿ. ಸಕಾಳಿಂಚೊ ಫಳ್ಹಾರ್ ಕರ‍್ನ್ ತಾಣೆ ಹೊಟೆಲ್ ಸೊಡ್ಲೆಂ. ಟ್ಯಾಕ್ಸಿ ಕರ್ಚಾ ಬದ್ಲಾಕ್ ಸ್ಟೇಶನಾ ಪರ್ಯಾಂತ್ ಚಲೊನ್ ವೆಚೆಂ ತಾಣೆ ಪಸಂದ್ ಕೆಲೆಂ. ಬ್ಯಾಗ್ ಕಶೆಂಯ್ ಜಡ್ ನಾತ್‌ಲ್ಲೆಂ. ಆನಿ ಶ್ಹೆರಾಂತ್ಲಿ ತಿ ಸಕಾಳಿಂಚಿ ಘಡ್ಬಡ್‌ಯಿ ತಾಕಾ ಖಾಯ್ಸ್ ಜಾತಾಲಿ. ಲೋಕ್ ಕಾಂಯ್ ಅಮ್ಸರ್ ನಾಸ್ತಾನಾ ಸವ್ಕಾಸಾಯೆನ್ ಆಶಾರ್ ಪಾಶ್ಯಾರ್ ಜಾವ್ನ್ ಆಸ್‌ಲ್ಲೊ. ದಫ್ತರಾಂ ಸಕಾಳಿಂಚಾ ನೊವಾಂಕ್ ಉಘಡ್ಲಿಂ ಜಾಲ್ಯಾರ್ ಸಾಂಜೆಚಾ ಪಾಂಚಾಂಕ್ ಧಾಂಪ್ತಾಲಿಂ. ದನ್ಪಾರಾಂ ಜೆವ್ಣಾಕ್ ಮ್ಹಣ್ ಏಕ್ ಘಂಟೊ ವಿರಾಮ್. ಸದ್ದ್ಯಾಕ್ ಆಪ್ಲಿ ಮತಿಚಿ ಕರಂದಾಯ್ ವಿಸ್ರೊನ್ ತೊ ತ್ಯಾ ಶ್ಹೆರಾಚೆ ತೆ ರಸ್ತೆ, ಘರಾಂ, ಗುಡ್ಸುಲಾಂ, ಹೊಟೆಲಾಂ, ದುಖಾಣಾಂನಿ ಭರ‍್ಲೆಲ್ಯಾ ದೃಶ್ಯಾಂಚಿ ಸೊಭಾಯ್ ಚಾಕೊಂಕ್‌ಲಾಗ್ಲೊ. ಪಳೆಂವ್ಕ್ ತೊ ಸ್ಪಾನಿಶ್‌ಗಾರಾ ಬರಿ ದಿಸ್ತಾಲೊ ದೆಕುನ್ ಜಣ್ ತಾಕಾ ಆಪ್ಲೊಚ್ ಮ್ಹಣ್ ಲೆಕುನ್ ಸ್ಪೆನಿಶ್ ಭಾಶೆನ್ (ಎಸ್ಪಾನೊಲ್) ತಾಕಾ ವಂದನ್ ಕರ‍್ತಾಲೆ. ಜೊನಾನ್‌ಯಿ ಥೊಡೆ ಥೊಡೆ ಸಾಧೆ ಸ್ಪಾನಿಶ್ ಸಬ್ಧ್ ಜಿಕುನ್ ಧರ್‌ಲ್ಲೆ ಆಸೊನ್ ತೆ ವಾಪರ‍್ನ್ ತೊ ಹಾಸೊನ್ ಪಾಟಿಂ ವಂದನ್ ಕರ‍್ತಾಲೊ. ಸ್ಟೇಷನಾಕ್ ಪಾವ್ತಾನಾ ಗಾಡಿ ಸುಟೊಂಕ್ ಅಜೂನ್ ಅರ್ಧೊ ಘಂಟೊ ಆಸ್‌ಲ್ಲೊ. ಗಾಡಿ ಯೆದೊಳ್ ಯೇವ್ನಾತ್ಲಿ. ಆಪ್ಲೊ ಬಾಯ್ಬಲ್ ಭಾಯ್ರ್ ಕಾಡ್ನ್ ತೊ ವಾಚ್ತಾಂ ಮ್ಹಣ್ ತೊ ಥಂಯ್ಚ್ ಎಕಾ ರುಕಾಡಾಚಾ ಬಾಂಕಾರ್ ಬಸ್ಲೊ ಆನಿ ತವಳ್ “ದೇವ್ ಬರೊ ದೀಸ್ ದೀಂವ್!” ಮ್ಹಣ್ ಎಕ್ಯೆ ಸ್ತ್ರೀಯೆನ್ ಉಲ್ಲಾಸಾನ್ ಉಚಾರ‍್ಲೆಲೆಂ ತಾಣೆ ಆಯ್ಕಾಲೆಂ. ತಾಳೊ ಪರಿಚಿತ್ ಆಸಾ, ಪೂಣ್ ಸ್ತ್ರೀ ಕೋಣ್ ಮ್ಹಳ್ಳೆಂ ತಕ್ಷಣಾ ಪಾರ್ಕುಂಕ್ ತಾಚ್ಯಾನ್ ಜಾಲೆಂನಾ. “ಹಾಂವ್ ಯೆಲಾ ನ್ಹಯೆ? ಪೋರ್ ಸಿಟಿಂತ್ ಮೆಳ್‌ಲ್ಲಿಂ ತುಕಾ, ಉಡಾಸ್ ನಾ?” ತಾಕಾ ಉಡಾಸ್ ಆಯ್ಲೊ ಆನಿ ಕೂಡ್ಲೆ ಆಪ್ಲ್ಯಾ ಪಾಯಾಂಚೆರ್ ತೊ ನೀಟ್ ಜಾಲೊ. “ಮಾಫ್ ಕರ್. ಆಜ್ ತುಂ ದುಸ್ರೆಂಚ್ ದಿಸ್ತಾಯ್, ತಶೆಂ ಮ್ಹಾಕಾ ತಕ್ಷಣ್ ವಳೊಕ್ ಕಳ್ಳಿನಾ.” “ವ್ಹಡ್ ನಾ... ಪೂಣ್ ಹಾಂವ್ ಪೊರ‍್ಚೆ ಬರಿಚ್ ಆಸಾಂ.” “ಸಾಂಗ್‌ಲ್ಲೆ ಬರಿ ವ್ಹಯ್. ಪೋರ್ ಮ್ಹಜಾ ಮತಿಂತ್ ರಾಟಾವಳಿ ಆಸ್‌ಲ್ಲ್ಯೊ. ತಶೆಂ ಜಾವ್ನ್ ತುಂ ಇತ್ಲೆಂ ಸೊಭಿತ್ ಆಸಾಯ್ ಮ್ಹಳ್ಳೆಂ ಹಾಂವೆಂ ಮತಿಕ್ ವ್ಹರೊನಾತ್‌ಲ್ಲೆಂ.” ಯೆಲಾ ಸಂತೊಸಾನ್ ಎಕಾಚ್ಛಾಣೆ ಲಜೆಲೆಂ. “ತುಕಾ ದೇವ್ ಬರೆಂ ಕರುಂ, ಸರ್... ಭಾಯ್ರ್ ಸರ‍್ಲೊಯ್ಗಿ?” “ಮ್ಹಾಕಾ ವೆರಾಕ್ರುಜ್ ಪಾಟಿಂ ವಚಾಜೆ. ಥಂಯ್ ತಾರುಂ ಧರುಂಕ್ ಆಸಾ.” ಚೆಡ್ವಾಚೆ ದೊಳೆ ರುಂದಾಲೆ. “ಪೂಣ್ ಸರ್, ಎದೆಂ ವ್ಹಡ್ಲೆಂ ತಾರುಂ ಕಶೆಂ ಧರ‍್ತೊಲೊಯ್?” ಹೆಂ ಹಾಸ್ಲೆಂ. “ಹಾ, ವ್ಹಯ್, ಹಾಂಗಾ ತುವೆಂ ಮ್ಹಾಕಾ ಧರ‍್ಲೆಂಯ್...” ತೋಯ್ ಹಾಸೊಂಕ್‌ಲಾಗ್ಲೊ. ದೊಗಾಂಯ್ ಜಣಾಂ ಗಜಾಲಿ ಕರ‍್ನ್ ಬಸ್ಲಿಂ. ಚೆಡ್ವಾಚಿ ಹಾಸ್ಯ್ ಪ್ರಜ್ಞಾ ಜೊನಾಕ್ ಬರಿಚ್ ಪಸಂದ್ ಜಾಲಿ. ಆಪುಣ್ ನವ್ಯಾ ಭಾಡೊತ್ರಿಕ್ ಸೊಧುನ್ ಆಸಾಂ ಮ್ಹಣ್ ಯೆಲಾ ಮ್ಹಣಾಲೆಂ. ತಾಂಚೆಂ ಘರ್ ವ್ಹಡ್ ಆಸೊನ್ ಸಬಾರ್ ಕುಡಾಂ ತಾಂತುಂ ಆಸ್‌ಲ್ಲಿಂ. ತೆಂ ಆಪ್ಲ್ಯಾ ಪ್ರಾಯೆಸ್ತ್ ಮಾಂ-ಬಾಪಾ ಸಂಗಿಂ ಜಿಯೆತಾಲೆಂ, ಆನಿ ತಾಂಕಾಂ ಮೆಳ್ಚೆಂ ಭಾಡೆಂಚ್ ತಾಂಚೊ ಆದಾಯ್ ಜಾವ್ನಾಸ್‌ಲ್ಲೊ. ತಾಚೆಂ ಕಾಜಾರ್ ಜಾವ್ನಾತ್‌ಲ್ಲೆಂ ಆನಿ ತಾಕಾ ಕೊಣ್‌ಯಿ ಬೋಯ್‌ಫ್ರೆಂಡ್ ನಾತ್‌ಲ್ಲೊ. ಪ್ರಾಯೆಸ್ತ್ ವ್ಹಡಿಲಾಂಕ್ ಸೊಡ್ನ್ ರಾಂವ್ಚೆಂ ಸಾಧ್ಯ್ ನಾತ್‌ಲ್ಲೆಂ. ತಶೆಂ ಜಾವ್ನ್ ಸದ್ದ್ಯಾಕ್ ಕಾಜಾರ್ ನಾ. ತಾಣೆ ಜೊನಾಚಾ ದೊಳ್ಯಾನಿ ಸೊಧ್ಲೆಂ, ಪೂಣ್ ಭರ್ವಸೊ ದಿಂವ್ಚೆಂ ಕಾಂಯ್ಚ್ ತಾಕಾ ಮೆಳ್ಳೆಂನಾ. ಕೊಣ್‌ಯಿ ಪರ್ದೆಶಿ ಮಾತ್ರ್ ತಾಚೆಲಾಗಿಂ ಕಾಜಾರ್ ಜಾವ್ನ್ ಘರಾಂತ್ ರಾವಾತ್ ಶಿವಾಯ್ ಗಾಂವ್ಚೊ ಕೋಣ್‌ಯಿ, ತೊ ಅನಾಥ್ ಜಾವ್ನಾಸ್‌ಲ್ಲೆ ಖರಿತ್, ಬಾಯ್ಲೆಚಾ ಘರಾ ರಾವ್ತಲೊ ನ್ಹಯ್. ಆಪುಣ್ ಏಕ್ ತಾರ್ವೊಟಿ, ಇಂಡಿಯಾ ಥಾವ್ನ್ ಆಯ್ಲಾಂ ಮ್ಹಣ್ ಜೊನಾನ್ ಚೆಡ್ವಾಕ್ ಸಾಂಗ್ಲೆಂ. ಆನ್ಯೇಕ್ ಪಾಂಚ್ ಮಿನುಟಾಂ ಭರ್ ತಾಣಿ ಗಜಾಲಿ ಕೆಲ್ಯೊ ಆನಿ ಉಪ್ರಾಂತ್ ಗಾಡಿ ಆಯ್ಲಿ. ತಾಣಿ ಎಕಾಮೆಕಾಚೆ ಹಾತ್ ಹಾಲವ್ನ್ ಆದೇವ್ಸ್ ಮಾಗ್ಲೊ. ಪಯ್ಣಾರಿ ಗಾಡ್ಯೆಂತ್ಲೆ ದೆಂವೊನ್ ಆಸ್‌ಲ್ಲೆ ತೆಕಿದ್ ಕೊನ್ಸುಯೆಲಾ ವಸ್ತೇ-ಗ್ರಾಹಕ್ ಸೊಧುನ್ ಆಸ್ಚೆಂ ಜೊನ್ ಪಳೇತೇ ಆಸ್‌ಲ್ಲೊ. ಏಕ್ ಮಧ್ಯಮ್ ಪ್ರಾಯೆಚೆಂ, ಗೊರ‍್ಯಾ ವರ್ಣಾಚೆಂ ಜೊಡೆಂ ತಾಕಾ ಮೆಳ್ಳೆಂ. ತಾಣೆ ಸಾಂಗ್ಲೆಲೆಂ ಆಯ್ಕುನ್ ತಾಂಕಾಂ ಖುಶಿ ಜಾಲ್ಲೆ ಬರಿ ದಿಸ್ಲೆಂ. ಸ್ಟೇಷನ್ ಸೊಡ್ನ್ ವೆತಾನಾ ಕೊನ್ಸುಯೆಲಾನ್ ಭೊಂವ್ತೊಣಿ ದೀಷ್ಟ್ ಘಾಲ್ತಾನಾ ಜೊನ್ ಅಜೂನ್ ತ್ಯಾ ಬಾಂಕಾರ್ ಬಸೊನ್ ಆಸ್ಲಲೊ ತಾಕಾ ದಿಸ್ಲೊ. ತಾಣೆ ಜೊನಾಕ್ ಹಾತ್ ಹಾಲಯ್ಲೊ ಆನಿ ಜೊನಾನ್‌ಯಿ ತಶೆಂಚ್ ಕೆಲೆಂ. ಥೊಡ್ಯಾಚ್ ವೆಳಾನ್ ಗಾಡಿ ಸುಟ್ಲಿ ಆನಿ ಗಾಡ್ಯೆಚೊ ವೇಗ್ ವಾಡ್ತಾ, ವಾಡ್ತಾಂ, ಮೆಕ್ಸಿಕೊ ಶ್ಹೆರಾಕ್ ಪಾಟಿಂ ಯೆಂವ್ಚೊ ತಾಚೊ ಭರ್ವಸೊ ಕ್ಷೀಣ್ ಕ್ಷೀಣ್ ಜಾವ್ನ್ ಗೆಲೊ. 5. ತೆಂಚ್ ಸೊಧುನ್ ಆಯ್ಲೆಂ ಪವಿತ್ರ್ ಪುಸ್ತಕ್ ಘರಾಂತ್ಲೆಂ ಭಾಯ್ರ್ ಗೆಲ್ಲೆ ಘಡ್ಯೆ ಕ್ಯಾತ್ರಿನಾಚೆಂ ಕಾಳಿಜ್ ಕೊಸಾಳ್ಳೆಂ. ಆಪ್ಲೊ ಬಾಯ್ಬಲ್ ಪಾಟಿಂ ಆಯಿಲ್ಲೊ ಪಳೆತಾನಾ ಜೊನಾಚೆಂ ಕಾಳಿಜ್ ಭೆಸಾಂ ಜಾತೆಲೆಂ ಮ್ಹಣ್ ತೆಂ ಜಾಣಾ ಆಸ್‌ಲ್ಲೆಂ. ಕ್ಯಾತ್ರಿನಾಚೊ ಜಿನೊಸ್ ಉದಾಸ್ ಜಾಲ್ಲೊ ಎಲಿಜಾಬೆತಾನ್ ಪಳೆಲ್ಲೆಂ. ‘ಮ್ಹಯ್ನೊ’ ಆಸ್ತಲೊ ಮ್ಹಣ್ ತಿಣೆ ಏಕ್ ಘಡ್ಯೆ ಲೆಕ್ಲೆಂ ಪೂಣ್ ತಕ್ಷಣ್ ಉಡಾಸ್ ಜಾಲೊ, ‘ತೆ ದೀಸ್’ ಸಂಪೊನ್ ಧಾ ದೀಸ್ ಜಾಲೆ ಮ್ಹಣ್. ಎಲಿಜಾಬೆತ್ ಸಾಧಿ, ಸಾಂಪ್ರದಾಯಿಕ್ ವರ್ಗಾಚಿ ಸ್ತ್ರೀ ಜಾವ್ನಾಸ್‌ಲ್ಲಿ. ಬುದ್ವಂತ್ಕಾಯ್ ಆನಿ ಸಮ್ಜೊಣಿ ತಿಕಾ ಆಸ್‌ಲ್ಲಿ. ತಿ ಏಕ್ ಕಠೀಣ್ ಸ್ತ್ರೀ ಕಾಂಯ್ ನ್ಹಯ್. ಜೊನ್ ಗೆಲ್ಯಾ ಉಪ್ರಾಂತ್ಲೆಂ ಕ್ಯಾತ್ರಿನಾಚೆಂ ವರ್ತನ್ ತಿಕಾ ಮಿಸ್ತೆರಾಚೆಂ ಜಾಲ್ಲೆಂ. ತೆಂ ಘುಟಾನ್ ತಾಚೊ ಮೋಗ್ ಕರ್ತಾ ಜಾವ್ಯೆತ್ಗಿ? ಕ್ಯಾತ್ರಿನಾಚೊ ನೊವ್ರೊ ಜಾವ್ನ್ ರೊಬೆರ್ತೊಕ್ ತಾಣಿ ವಿಂಚುನ್ ಕಾಡ್‌ಲ್ಲೊ ಆನಿ ಯೆಂವ್ಚೆಂ ಆಸ್‌ಲ್ಲೆಂ ತ್ಯಾ ಗಿಮಾಳೆಂತ್ ದೊಡ್ಯಾ ಕಾಜಾರಾಚಿ ಮಾಂಡಾವಳ್ ತಿಂ ಘಾಲ್ನ್ ಆಸ್‌ಲ್ಲಿಂ. ಕ್ಯಾತ್ರಿನಾಚೆಂ ಆನಿ ಸಾಂಗಾತಾ ತಾಚಾ ಭಾವಾಚೆಂ. ಜೊಸೆಫ್ ಎಲಿಜಾಬೆತಿಚೆ ನಿರ್ಧಾರ್ ಬರೆಚ್ ಮಾನ್ತಾಲೊ. ಘರ್-ಕುಟ್ಮಾ ಲಗ್ತಿ ನಿರ್ಧಾರ್ ತಾಣೆ ಪತಿಣೆಕ್ ಸೊಡ್‌ಲ್ಲೆ. ತೊ ಚಡ್ ಕರ್ನ್ ಕೃಷೇ ದಂದೊ ಸಾಂಭಾಳ್ತಾಲೊ. ದೋನ್ ದಿಸಾಂನಿ ಎಲಿಜಾಚೊ ಆಕಾಂತ್ ಬೆವ್ ಚಡ್ ವಾಡ್‌ಲ್ಲೊ. ಕ್ಯಾತ್ರಿನಾನ್ ಉಲಂವ್ಚೆಂ ಬಂದ್‌ಚ್ ಕೆಲಾಂ ಮ್ಹಳ್ಳೆಬರಿ ಉಣೆ ಕೆಲ್ಲೆಂ. ಘರಾಂತ್ ತಶೆಂ ತೊಟಾಂತ್ ಮೊನೆಪಣಿಂ ಕಾಮ್ ಕರ‍್ತಾಲೆಂ. ಖಾಣ್-ಜೆವಣ್ ದೋನ್ಂಚ್ ಉಂಡಿ ಮ್ಹಳ್ಳೆ ತಿತ್ಲೆಂ ಉಣೆ ಕೆಲ್ಲೆಂ. ವಿಚಾರ‍್ಲೆಂ ತರ್ ಭುಕ್ ನಾ, ಪೂಣ್ ಆಪುಣ್ ಬರಿಂ ಆಸಾ ಮ್ಹಳ್ಳಿ ಜಾಪ್ ದಿತಾಲೆಂ. ಜೊನ್ ಗೆಲ್ಯಾ ಉಪ್ರಾಂತ್ಲ್ಯಾ ತಿಸ್ರೆ ರಾತಿಂ ಎಲಿಜ್ ಕ್ಯಾತ್ರಿನಾ ವಿಶ್ಯಾಂತ್ ಜೊಸೆಫಾಕಡೆ ಉಲಯ್ಲಿ. ಸಕಾಳಿಂ ಕ್ಯಾತ್ರಿನಾ ಕಡೆ ಉಲವ್ಯಾಂ ಮ್ಹಣ್ ದೊಗಾಯ್ನಿ ಠರಾಯ್ಲೆಂ. ತ್ಯಾ ವಿಷಯಾಂತ್ ತಾಂಕಾಂ ಸಮಧಾನ್ ನಾತ್‌ಲ್ಲೆಂ. ತಾಣಿ ಚಿಂತ್‌ಲ್ಲೆ ಬರಿ ನ್ಹಯ್ ಆಸೊಂಕ್ ಪುರೊ. ಕ್ಯಾತ್ರಿನಾಚಾ ಪ್ರಸ್ತುತ್ ನಡ್ತ್ಯಾಚೆಂ ಕಾರಾಣ್ ಬೊಲ್ತೆಂಚ್ ಜಾಂವ್ಕ್ ಪುರೊ. ಪೂಣ್ ಸಕಾಳಿಂ ತಾಂಕಾಂ ಏಕ್ ಅಜ್ಯಾಪ್ ರಾಕುನ್ ಆಸ್‌ಲ್ಲೆಂ. ಜೊನಾಚೆಂ ತಾರುಂ ಸುಟ್ಚಾ ಪಯ್ಲೆಂ ಆಪ್ಣಾಕ್ ತಾಕಾ ಪಳೆಂವ್ಕ್ ವೆರಾಕ್ರುಜ್ ವ್ಹರ‍್ಶಿಗಿ ಮ್ಹಣ್ ಕ್ಯಾತ್ರಿನಾನ್ ಬಾಪಾಯ್‌ಕಡೆ ವಿಚಾರ‍್ಲೆಂ. ತಾಣಿ ಎಕಾಮೆಕಾಕ್ ಪಳೆಲೆಂ. ತಾಂಕಾಂ ಸತ್ ಗಜಾಲ್ ಕಳ್ಳಿ. ಎಲಿಜಾನ್ ಘೊವಾಚೊ ಹಾತ್ ಧರ‍್ಲೊ ಆನಿ ಮ್ಹಣಾಲಿ, “ಜೊಸ್, ತುರ್ತ್ ಕರ್, ನಾ ಜಾಲ್ಯಾರ್ ತೆಂ ತಾರುಂ ಚಲಾತ್.” ಜೊಸೆಫಾನ್ ಅಭಿಮಾನಾನ್ ಆನಿ ಗೌರವಾನ್ ಪತಿಣೆಕ್ ಪಳೆಲೆಂ. ತಾಣೆ ತಿಕಾ ಉಮೊ ದಿಲೊ ಹ್ಯಾ ಮಧೆಂ ಮರಿಯಾ ಆಪ್ಣಾಯಿತ್ಲ್ಯಾಕ್ ನಾಸ್ಟೊ ಕರ‍್ನ್ ಆಸ್‌ಲ್ಲೆಂ. ತೆಂ ಸಬ್ಧ್ ಉಲಯ್ಲೆಂನಾ. ತಾಕಾ ಗಜಾಲ್ ಕಳ್‌ಲ್ಲಿ. ಕ್ಯಾತ್ರಿನಾನ್ ಆಪ್ಣಾಕ್ ಆನಿ ಬಾಪಾಯ್ಕ್ ಎಕಾ ದಿಸಾಕ್ ರಾವೊಂಕ್ ಮ್ಹಣ್ ದೋನ್ ಬೆಗಾಂ ತಯಾರ್ ಕೆಲಿಂ. ವೆರಾಕ್ರೂಜ್ ಥಾವ್ನ್ ಪಾಟಿಂ ಯೆಂವ್ಚೆಂ ಜಾಲ್ಯಾರ್ ದುಸ್ರೆ ದಿಸಾಚ್. ರಾತಿಂ ಸರ್ಯ್ಯಾಂಗರ್ ರಾವೊನ್ ಸಕಾಳಿಂ ವೆರಾಕ್ರುಜ್ ಥಾವ್ನ್ ಮೆಕ್ಸಿಕೊ ಯೆಂವ್ಚೆಂ ಟ್ರೇಯ್ನ್ ಧರುಂಕ್ ಆಸ್‌ಲ್ಲೆಂ. ಆಪ್ಲೆಂ ತಾರುಂ, ‘ಈಸ್ಟರ್ನ್ ಸ್ಟಾರ್’ ಸಾತ್ ದಿಸಾಂನಿ ಸುಟ್ತೆಲೆಂ ಮ್ಹಣ್ ಜೊನಾನ್ ಸಾಂಗ್‌ಲ್ಲೆಂ. ಆಜ್ ಸವೊ ದೀಸ್ ಜೊನ್ ತಾರ‍್ವಾರ್ ಆಸ್ತಲೊ ಮ್ಹಣ್ ಕ್ಯಾತ್ರಿನಾನ್ ಭರ‍್ವಸೊ ದವರ‍್ಲೊ. ಜೊನಾನ್ ಬಾಯ್ಬಲಾಂತ್ ದವರ‍್ಲೆಲಿ ಚೀಟ್ ತಾಣೆ ವ್ಹಡಿಲಾಂಕ್ ದಾಖಯ್ಲಿ. ತೊಯ್ ಹಾಚೊ ಮೋಗ್ ಕರ‍್ತಾ ಮ್ಹಳ್ಳೆಂ ತಾಂಕಾಂ ದೃಡ್ ಜಾಲೆಂ. ಬಾಯ್ಬಲ್ ಪಾಟಿಂ ಧಾಡುಂಕ್ ಅಮ್ಸೊರ್ ಕೆಲೊ ಮ್ಹಣ್ ಎಲಿಜಾಕ್ ಬೆಜಾರ್ ಜಾಲೆಂ. ಜಾಂವ್ಚೆಂ ಸಗ್ಳೆಂ ಬರ‍್ಯಾಕ್‌ಚ್, ಅಶೆಂ ಆತಾಂ ತಿಣೆ ಲೆಕ್ಲೆಂ. ಸ್ಟೇಶನಾಕ್ ಪಾವ್ತಾನಾ ವೆರಾಕ್ರುಜ್ ವೆಚಿ ಗಾಡಿ ಸುಟೊಂಕ್ ಫಕತ್ ಧಾ ಮಿನುಟಾಂ ಆಸ್‌ಲ್ಲಿಂ. ತಾಂಚೆ ಭಾಗ್‌ಚ್ ಮ್ಹಣಾಜಯ್ ಕಿ ಕ್ಯಾ| ಇಗ್ನಾಸಿಯೊ ದ ಸಿಲ್ವ ಜೊಸೆಫಾಕ್ ಫುಡ್ ಕರ‍್ನ್ ಬಸೊನ್ ವಾರ್ತಾಪತ್ರ್ ವಾಚುನ್ ಆಸ್‌ಲ್ಲೊ. ಗಾಡಿ ಭರೊನ್ ನಾತ್‌ಲ್ಲಿ ಆನಿ ಫಾವೊತ್ಯಾ ವೆಳಾರ್ ಸುಟ್ಲಿ. ಪಯ್ಣ್ ಕರ‍್ತನಾ ಸಹಪಯ್ಣಾರ‍್ಯಾಂಚಿ ವಳೊಕ್ ಕರ‍್ಚಿ ಮ್ಹಳ್ಯಾರ್ ಜೊಸೆಫಾಕ್ ಏಕ್ ಉರ್ಭಾ. ತಶೆಂ ತಾಣೆ ಇಗ್ನಾಸಿಯೊ ಕಡೆ ಸಳಾವಳ್ ಸುರು ಕೆಲಿ. ಇಗ್ನಾಸಿಯೊಯ್ ವೆರಾಕ್ರುಜ್ ಬಂದ್ರಾಕ್‌ಚ್ ಮ್ಹಣ್ ಭಾಯ್ರ್ ಸರ‍್ಲೊಲೊ. ತಾಚಾ ಕಂಪ್ಣೆಚೆಂ ಏಕ್ ತಾರುಂ ತ್ಯೆಚ್ ಸಕಾಳಿಂ ತ್ಯಾ ಬಂದ್ರಾಕ್ ಲಾಗ್‌ಲ್ಲೆಂ. ಜೊಸೆಫಾನ್ ತಾಕಾ ಸಾಂಗ್ಲೆಂ ಕಿ ತಿಂ ‘ಈಸ್ಟರ್ನ್ ಸ್ಟಾರ್’ ತಾರ‍್ವಾಚೆರ್ ಎಕಾ ಅಧಿಕಾರಿಕ್ ಮೆಳೊಂಕ್ ವೆತಾಂವ್. ಥಂಯ್ಸರ್ ಕೊಣ್ ಮಜತ್ ಕರ‍್ತಲೊ ತೆಂ ಪಳೆಂವ್ಕ್ ಆಸಾ. ಇಗ್ನಾಶಿಯೊ ಬರ‍್ಯಾ ಮನಚೊ ಮನಿಸ್. ಆಪ್ಲೊ ಏಜಂಟ್ ಸ್ಟೆಷನಾಂತ್ ವಾಹನ್ ಘೆವ್ನ್ ಆಸ್ತಲೊ. ತಾಚೆರ್ ತುಮ್ಕಾಂಯ್ ಆಪವ್ನ್ ವ್ಹರ‍್ತಾಂ ಮ್ಹಣ್ ತೊ ಮ್ಹಣಾಲೊ. ಜೊಸೆಫಾನ್ ಜಾಯ್ತ್ ಮ್ಹಣೊನ್ ಮನ:ಪೂರ್ವಕಿಂ ತಾಚೊ ಉಪ್ಕಾರ್ ಭಾವುಡ್ಲೊ. ವಾಟೆರ್ ಇಗ್ನಾಸಿಯೊಕ್ ತೀನ್ ದಿಸಾಂ ಪಯ್ಲೆಂ ಜೊನ್ ಆಲ್ವರೆಸ್ ಮ್ಹಳ್ಳ್ಯಾ ತ್ಯಾ ತರ್ನಾಟ್ಯಾ ತಾರ‍್ವೊಟಿಕಡೆ ಉಲಯಿಲ್ಲೊ ಉಡಾಸ್ ಆಯ್ಲೊ. ಆಪುಣ್ ‘ಎಮ್. ವಿ. ಈಸ್ಟರ್ನ್ ಸ್ಟಾರ್’ ತಾರ‍್ವಾರ್ ‘ಚೀಫ್ ಮೇಟ್’ ಜಾವ್ನಾಸಾಂ ಮ್ಹಣ್ ತರ್ನಾಟ್ಯಾನ್ ಮ್ಹಳ್ಳೆಂ. “ಆಮ್ಚಾ ಸೊಭಿತ್ ಚೆಡ್ವಾಂ ಪಯ್ಕಿ ಕೊಣಾಯ್ಚೆರ್ ಮೊಗಾರ್ ಪುಣಿ ಪಡ್ಲಾಯೆ?” ಮ್ಹಣ್ ತಾಕಾ ತಾಣೆ ಏಕ್ ಸವಾಲ್ ಕೆಲ್ಲೆಂ. ತಾಣೆ ಜಾಪ್ ದಿಲ್ಲಿ ನಾ ಜಾಲ್ಯಾರ್‌ಯಿ ಗಜಾಲ್ ವ್ಹಯ್ ಮ್ಹಣ್ ಕ್ಯಾಪ್ಟನ್ ಪಾತ್ಯೆಲ್ಲೊ. ಜೊಸೆಫಾ ಸಂಗಿಂ ದೊಳ್ಯಾಂನಿ ಆಕಾಂತ್ ಆನಿ ಪ್ರಜಳ್ ಘೆವ್ನ್ ಬಸ್ಲಾಂ ತೆಂ ಸೊಭಿತ್ ಚೆಡುಂ ತೆಂಚ್ ಜಾವ್ನ್ ಆಸ್ತೆಲೆಂಗಾಯ್? ಸತ್ ಗಜಾಲ್ ತಿಚ್ ಆಸ್ತಲಿ ಮ್ಹಣ್ ಕ್ಯಾಪ್ಟನಾಕ್ ಭಗ್ಲೆಂ ಜಾಲ್ಯಾರ್‌ಯಿ ಜೊಸೆಫಾಕಡೆ ವಿಚಾರ್ಚೆ ಸಾರ್ಕೆಂ ನ್ಹಯ್ ಮ್ಹಣ್ ತೊ ಜಾಣಾ. ತಿಪ್ಣಾಕ್ ಸಂಬಂಧ್ ಜಾಲ್ಲಿ ಸಂಗತ್ ನ್ಹಯ್. ಜಾಲ್ಯಾರ್‌ಯಿ ಕ್ರಮೇಣ್ ಆಪ್ಲಿ ಆತುರಾಯ್ ತಡ್ವುಂಕ್ ತಾಂಕಾನಾಸ್ತಾಂ ತಾಣೆ ವಿಚಾರ‍್ನ್ಂಚ್ ಸೊಡ್ಲೆಂ, “ಮಿ| ಕಾರ್ಡೊಜೊ, ಹಾಂವ್ ಚಿಂತ್ತಾಂ ‘ಈಸ್ಟರ್ನ್ ಸ್ಟಾರ್’ ತಾರ‍್ವಾರ್ ಜೊನ್ ಆಲ್ವರೆಸ್ ನಾಂವಾಚೊ ಎಕ್ಲೊ ತರ್ನಾಟೊ ಕಾಮ್ ಕರುನ್ ಆಸಾ. ತಾಚಿ ವಳೊಕ್ ಪಣಿ ಆಸಾಗಿ?” ಜೊನಾಚೆಂ ನಾಂವ್ ಆಯ್ಕುನ್ ಕ್ಯಾತ್ರಿನ್ ಆನಿ ಜೊಸೆಫ್ ದೊಗಾಂಯ್ ಉಡೊನ್ ಪಡ್ಲಿಂ. ದೊಗಾಯ್ನಿ ಎಕಾಮೆಕಾಕ್ ಪಳೆಲೆಂ ಆನಿ ಉಪ್ರಾಂತ್ ಕ್ಯಾಪ್ಟನಾಕ್ ಪಳೆಲೆಂ. ಕ್ಯಾಪ್ಟನಾನ್ ತ್ಯೆಚ್ ಘಡ್ಯೆ ಆಪ್ಣಾಕ್‌ಚ್ ತಿದ್ವಿಲೆಂ. “ತುಮ್ಚಾ ಖಾಸ್ಗಿ ರಾಟಾವಳಿಂನಿ ಮೆತೆರ್ ಜಾಲೊಂ ತರ್ ಮ್ಹಾಕಾ ಬೊಗ್ಸಿಜೆ. ಮ್ಹಾಕಾ ಥೆಡಿ ಆತುರಾಯ್ ಜಾಲಿ. ತೀನ್ ದಿಸಾಂ ಪಯ್ಲೆಂ ಹೊ ತರ್ನಾಟೊ ಮ್ಹಜೆಕಡೆ ಕಾಮ್ ವಿಚಾರ‍್ನ್ ಆಯಿಲ್ಲೊ.” ಜೊಸೆಫಾನ್ ತಾಳೊ ಸದಿಳ್ ಕೆಲೊ. “ತುವೆಂ ಸಾಂಗ್ಚೆಂ ಸಮಾ, ಕ್ಯಾಪ್ಟನ್, ತೊ ತ್ಯಾ ತಾರ‍್ವಾರ್ ಚಲ್ಚಾ ಪಯ್ಲೆಂ ಆಮ್ಕಾಂ ತಾಕಾ ಮೆಳೊಂಕ್ ಜಾಯ್. ಆನಿ ಕಾ’ಲೆಂ ಮ್ಹಳ್ಯಾರ್... ಮ್ಹಾಕಾ ಕಶೆಂ ಸಾಂಗ್ಚೆಂ ಕಳಾನಾ, ಹ್ಯಾ ತರ್ನಾಟ್ಯಾಕಡೆ ಆಮ್ಕಾಂ ಥೊಡ್ಯೊ ಖಾಸ್ಗಿ ಸಂಗ್ತಿ ಇತ್ಯರ್ಥ್ ಕರುಂಕ್ ಜಾಯ್.” ಕ್ಯಾಪ್ಟನಾಕ್ ತಾಂಚಿ ಸಮಸ್ಯ ಸಮ್ಜಾಲಿ. “ಪಳೆ ಜೊಸೆಫ್,” ತೊ ಮ್ಹಣಾಲೊ. “ಮ್ಹಾಕಾ ತುಜೊಚ್ ಭಾವ್ ಮ್ಹಣ್ ಘೆ. ಹಾಂವ್ ಖಂಚ್ಯೆಯ್ ರಿತಿಂ ತುಮ್ಚಿ ಮಜತ್ ಕರುಂಕ್ ಸಕ್ತಾ ತರ್ ವಿಚಾರುಂಕ್ ದಾಕ್ಷೆಣ್ ಕರಿನಾಕಾ. ಸಕಾಳಿಂ ಲಂಗರ್ ಘಾಲ್ಲ್ಯಾ ಆಮ್ಚಾಚ್ ತಾರ‍್ವಾರ್ ಏಕ್ ಎಮರ್ಜೆನ್ಸಿ ಆಸಾ ತೆ ಸಮ ಕರುಂಕ್ ಮ್ಹಣ್ ಹಾಂವ್ ಭಾಯ್ರ್ ಸರ‍್ಲಾಂ...” ಜೊಸೆಫ್, ಕ್ಯಾತ್ರಿನ್ ಆನಿ ಕ್ಯಾಪ್ಟನ್ ಇಗ್ನಾಸಿಯೊ ವೆರಾಕ್ರುಜ್ ಬಂದ್ರಾಕ್ ಪಾವ್‌ಲ್ಲೆ ತವಳ್ ಇಗ್ನಾಸಿಯೊಚಾ ವಶಿಲಾಯೆನ್ ಬಂದ್ರಾಚಾ ಭದ್ರತೆಗಾರಾಂನಿ ತಾಂಕಾಂ ಬಂದ್ರಾ ಭಿತರ್ ವಚೊನ್ “ಈಸ್ಟರ್ನ್ ಸ್ಟಾರ್” ತಾರ‍್ವಾಚಿ ಭೆಟ್ ಕರುಂಕ್ ಸೊಡ್ಲೆಂ. ತಾಕಾ ತೆ ಲಾಂಬ್ ಕಾಲ್ ಥಾವ್ನ್ ವಳ್ಕಾತಾಲೆ. ಇಗ್ನಾಸಿಯೊಚಾ ದಲಲ್ಯಾನ್ ಪಯ್ಲೆಂ ಜೊಸೆಫ್ ಆನಿ ಕ್ಯಾತ್ರಿನಾಕ್ “ಈಸ್ಟರ್ನ್ ಸ್ಟಾರ್” ತಾರ‍್ವಾ ಕಡೆ ಸೊಡ್ಲೆಂ ಆನಿ ಉಪ್ರಾಂತ್ ತೆ ಇಗ್ನಾಸಿಯೊಚಾ ತಾರ‍್ವಾ ಥಂಯ್ ಗೆಲೆ. ಕೊಣ್ ಪಳೆಂವ್ಕ್ ಯೆಂವ್ಚಿಂ ಆಸಾತ್ ಮ್ಹಣ್ ಹಾರ್ಬರ್ ಮಾಸ್ಟರಾನ್ ಈಸ್ಟರ್ನ್ ಸ್ಟಾರ್ ತಾರ‍್ವಾಕ್ ಪಯ್ಲೆಂಚ್ ತಿಳ್ಸೊಣಿ ಪಾಟಯಿಲ್ಲಿ. ದೊಗಾಂ ತಾರ‍್ವೊಟಿಂನಿ ಜೊಸೆಫಾಕ್ ಆನಿ ಕ್ಯಾತ್ರಿನಾಕ್ ತಾರ‍್ವಾರ್ ಚಡೊಂಕ್ ಕುಮಕ್ ಕೆಲಿ ಆನಿ ತಾರ‍್ವಾಚೊ ಮುಖೆಲಿ, ಕ್ಯಾಪ್ಟನ್ ಸೂರಿನ್ ತಾಂಕಾಂ ಆಪ್ಲ್ಯಾ ಕ್ಯಾಬಿನಾಂತ್ ಬರೊ ಯೆವ್ಕಾರ್ ದಿಲೊ. ಕ್ಯಾತ್ರಿನಾಚೆ ದೊಳೆ ಜೊನಾಕ್ ಸೊಧ್ತಾಲೆ. ತೊ ದಿಸ್ಲೊನಾ ತೆಂ ಪಳೆವ್ನ್ ಚೆಡ್ವಾಕ್ ನಿರಾಶಾ ಜಾಲಿ. ಕ್ಯಾಪ್ಟನ್ ಸೂರಿ ಥೊಡ್ಯೊ ಚಾಲ್ತ್ಯೊ ಗಜಾಲಿ ಜಾತಚ್ ಕ್ಯಾತ್ರಿನಾಕ್ ಸೊಡ್ನ್ ಜೊಸೆಫಾಕ್ ನೆವಿಗೇಶನ್ ಡೆಕ್ಕಾಕ್ ವ್ಹರ‍್ನ್ ಗೆಲೊ. ‘ಜೊನ್ ಯೆಂವ್ಚೊ ಜಾಲೊ, ತಿಂ ದೊಗಾಂಯ್ ಸಾಂಗಾತಾ ಮೆಳ್ತಾನಾ ಆಮಿ ಮುಕಾರ್ ಆಸ್ಚೆಂ ನ್ಹಯ್,’ ತೊ ಮ್ಹಣಾಲೊ ದೊಳೊ ಮೋಡ್ನ್. ಕ್ಯಾಪ್ಟನ್ ಸೂರಿಕ್ ರಜಾ ಕಾಬಾರ್ ಕರ‍್ನ್ ಆಯಿಲ್ಲೊ ಜೊನ್ ಇಲ್ಲೊ ತಗ್ಸಾಲ್ಲೊ ದಿಸ್ಲೊ. ತಾಚೆ ಕಡೆ ಗಜಾಲಿ ಕರ‍್ನ್ ಗಜಾಲ್ ಕಿತೆಂ ಮ್ಹಳ್ಳೆಂ ಸಮ್ಜೊಂಕ್ ತಾಣೆ ಪಳೆಲೆಂ. ಕೋಣ್ ಭೆಟೊಂಕ್ ಯೆತಾತ್ ಮ್ಹಳ್ಳೆ ತಿಳ್ಸೊಣಿ ಯೆತಾನಾ ತಾಕಾ ಅಜ್ಯಾಪ್ ಜಾಲೆಂ ಆನಿ ವಿಷಯ್ ಗಂಭೀರ್ ಆಸಾ ಮ್ಹಣ್ ತಾಣೆ ಲೆಕ್ಲೆಂ. ಆಪ್ಲೊ ವಾವ್ರ್ ‘ಸೆಕೆಂಡ್ ಮೇಟ್’ ಹಾಕಾ ವಯ್ಸುನ್ ದೀ ಆನಿ ವಚೊನ್ ನಿತಳಾಯ್ ಕರ‍್ನ್ ಜಾತಾಯಿತ್ಲೆ ವೆಗಿಂ ಕ್ಯಾಪ್ಟನಾಚಾ ಕ್ಯಾಬಿನಾಕ್ ಯೇ ಮ್ಹಣ್ ತಾಣೆ ಜೊನಾಕ್ ಫರ್ಮಾಯಿಲ್ಲೆಂ. ಜೊನ್ ನ್ಹಾವ್ನ್, ಮುಸ್ತಾಯ್ಕಿ ಬದ್ಲುನ್, ಕಾಳೆ ಮೊಚೆ ಶಿರ್ಕಾವ್ನ್ ಕ್ಯಾಪ್ಟನಾಚಾ ಮತಿಂತ್ ಕಿತೆಂ ಆಸಾಗಾಯ್ ಮ್ಹಳ್ಳೆಂ ಚಿಂತುನ್ ಕ್ಯಾಬಿನಾಕ್ ಆಯ್ಲೊ ಆನಿ ದೋನ್ ಪಾವ್ಟಿ ಠೊಕುನ್ ತಾಣೆ ದಾರ್ ಉಗ್ತೆಂ ಕೆಲೆಂ. ತೊ ರೂಕ್ ಜಾಲೊ! ತಾಚಾ ಮೊಗಾಚಿ ದೇವಿ ತಾಕಾಚ್ ಪಳೆವ್ನ್ ಆಸ್‌ಲ್ಲಿ. ಎಕಾಚ್ ಪಾವ್ಟಿಂ ಉಡ್ಕೆನ್ ಕ್ಯಾತ್ರಿನ್ ಜೊನಾ ಥಂಯ್ ಆಯ್ಲೆಂ ಆನಿ ತಾಚಾ ಗಳ್ಯಾಕ್ ವೆಡ್ಕೊಳ್ ಘಾಲ್ನ್, ತಕ್ಲಿ ತಾಚಾ ಭುಜಾರ್ ದವರ‍್ನ್ ರಡ್ಲೆಂ. ಜೊನಾನ್ ತಾಕಾ ಘಟ್ ಆರಾವ್ನ್ ಧರ‍್ಲೆಂ. ನಿಧಾನ್ ತಾಚೆಂ ರಡ್ಣೆಂ ಥಾಂಬೊನ್ ಆಯ್ಲೆಂ, ಪೂಣ್ ತೆಂ ತಕ್ಲಿ ಉಕ್ಲುಂಕ್ ಸಕಾನಾ ಜಾಲೆಂ. ಆಪ್ಲಿಚ್ ಲಜ್ ತಾಕಾ ದಿಸ್ಲಿ. ತಾಚೆಂ ತೋಂಡ್ ತಾಂಬ್ಶೆಲೆಂ ಆನಿ ತೆಂ ಜೊನಾಚಾ ದೊಳ್ಯಾಂಕ್ ದೊಳೆ ಲಾಂವ್ಕ್ ಸಕ್ಲೆಂನಾ. ಆನಿ ತವಳ್ ತಾಚಾ ಗಾಲಾಂಚೆರ್ ಹುನೊನಿ ಕಿತೆಂ ಸರ್‌ಲ್ಲೆ ಬರಿ ಜಾಲೆಂ. ಜೊನಾಚಾ ದೊಳ್ಯಾಂತ್ಲೆಂ ದೋನ್ ದುಖಾಂ ಥೆಂಬೆ ತಾಚಾ ತೊಂಡಾರ್ ಪಡ್‌ಲ್ಲೆ. ಎಕಾಚ್ಛಾಣೆ ತಾಚಿ ಲಜ್ ಸುಟ್ಲಿ ಆನಿ ತಾಣೆ ತಕ್ಲಿ ಉಕಲ್ನ್ ಜೊನಾಕ್ ಪಳೆಲೆಂ. “ಕಿತ್ಯಾಕ್ ಮ್ಹಾಕಾ ಸೊಧುನ್ ಆಯ್ಲೆಂಯ್?” ಜೊನಾನ್ ವಿಚಾರ‍್ಲೆಂ. “ತುವೆಂ ಪಾಟಿಂ ಧಾಡ್‌ಲ್ಲೊ ಬಾಯ್ಬಲ್ ಪಳೆವ್ನ್ ಮ್ಹಾಕಾ ಸಮ್ಜಾಲ್ಲೆಂ.” ಉಲಯ್ನಾಕಾ ಮ್ಹಣೋನ್ ಕ್ಯಾತ್ರಿನಾನ್ ಆಪ್ಲೆಂ ಬೋಟ್ ಜೊನಾಚಾ ಒಂಠಾಂಕ್ ಲಾಯ್ಲೆಂ. “ಮ್ಹಜ್ಯೆ ಅವಯ್ನ್ ತೊ ಬಾಯ್ಬಲ್ ಮೆಜಾರ್ ಪಳೆಲೊ ಆನಿ ತುವೆಂ ತೊ ಉಡಾಸ್ ವಿಸ್ರೊನ್ ಸೊಡ್ಲಾಯ್ ಮ್ಹಣ್ ಲೆಕುನ್ ತಿಣೆ ತೊ ತುಕಾ ವ್ಹರ‍್ನ್ ದೀ ಮ್ಹಣ್ ಡೆಡಿಕಡೆ ಸಾಂಗ್ಲೆಂ. ಮ್ಹಜ್ಯಾನ್ ತೆಂ ಆಡಂವ್ಕ್ ಯಾ ಸತ್ ಸಾಂಗೊಂಕ್ ಜಾಲೆಂನಾ. ಪೂಣ್ ಆಜ್ ಸಕಾಳಿಂ ತುವೆಂ ಬಾಯ್ಬಲಾಂತ್ ಸೊಡ್‌ಲ್ಲಿ ಚೀಟ್ ಹಾಂವೆಂ ತಾಂಕಾಂ ದಾಖಯ್ಲಿ ಆನಿ ತವಳ್ ತುಜಿ ಪಾಟ್ ಧರುಂಕ್ ಮಮ್ಮನ್ ಮ್ಹಾಕಾ ಸಾಂಗ್ಲೆಂ. ತಿಣೆ ಖಂಡಿತ್ ಲೆಕ್ಲೆಂ ಹಾಂವ್ ತುಜಾ ಮೊಗಾರ್ ಪಡ್ಲ್ಯಾಂ ಮ್ಹಣ್. ಹಾಂವ್ ಸಾರ್ಕೆಂ ಜೆವಿನಾತ್ಲಿಂ ತೆಂ ತಿಣೆ ಪಳೆಲ್ಲೆಂ.” “ತಿ ಎಕ್ ಆಂಜ್‌ಚ್ ಮ್ಹಣಾಜೆ. ತುಕಾ ತಸಲಿ ಆವಯ್ ಮೆಳ್‌ಲ್ಲೆಂ ತುಜೆಂ ಭಾಗ್‌ಚ್ ಸೈ,” ಜೊನ್ ಮ್ಹಣಾಲೊ. “ತುಜೆಂಯ್ ಭಾಗ್‌ಚ್, ತಸಲಿ ಸಾಸುಮಾಯ್ ತುಕಾ ಮೆಳೊಂಕ್.” ದೊಗಾಂಯ್ ಹಾಸ್ಲಿಂ. ಧಾ ಮಿನುಟಾಂನಿ ಕ್ಯಾಪ್ಟನ್ ಸೂರಿ ಆನಿ ಜೊಸೆಫ್ ಭಿತರ್ ಆಯ್ಲೆ. ತರ್ನೆಂ ಜೊಡೆಂ ಸಂತೊಸಾಚಾ ಗಜಾಲಿಂನಿ ಮಗ್ನ್ ಜಾಲ್ಲೆಂ ತಾಂಕಾಂ ಪಳೆಂವ್ಕ್ ಮೆಳ್ಳೆಂ. ಡೆಕ್ಕಾಚೆರ್ ಆಸ್ತಾನಾ ಕ್ಯಾಪ್ಟನ್ ಸೂರಿಕ್ ಕ್ಯಾಪ್ಟನ್ ಇಗ್ನಾಸಿಯೊಚೆಂ ರೇಡಿಯೊ ಕಾಲ್ ಆಯಿಲ್ಲೆಂ. ಧಾ ಮಿನುಟಾಂನಿ ತೊ ಸೂರಿಕ್ ಮೆಳೊಂಕ್ ಯೆತಲೊ. ಇಗ್ನಾಸಿಯೊ ಆಯ್ಲೊ ತೆದ್ನಾ ತೊ ಘಡ್ಭಡೆರ್ ಆಸ್‌ಲ್ಲೊ ದಿಸ್ಲೊ. ತಾಣೆ ಸೂರಿಕ್ ಆಪ್ಲಿ ಪರಿಚಯ್ ಸಾಂಗ್ಲಿ ಆನಿ ತರ್ನ್ಯಾ ಚೊಡ್ಯಾಕ್ ಪಳೆವ್ನ್ ಹಾಸೊ ದಿಲೊ. “ಕ್ಯಾಪ್ಟನ್ ಸೂರಿ, ಹಾಂಚಿ ಸಕ್ಡಾಂಚಿ ಮ್ಹಾಕಾ ವಳೊಕ್ ಆಸಾ. ಮ್ಹಜಿ ಏಕ್ ಆಲೊಚೆನ್ ಆಸಾ. ಜೊನಿಕ್ ತುಂ ಶಿಫಾರಾಸ್ ಕರ್ತಾಯ್ ಜಾಲ್ಯಾರ್ ಮ್ಹಾಕಾ ತೊ ಮ್ಹಜೆಂ ಏಕ್ ತಾರುಂ ಚಲಂವ್ಕ್ ಜಾಯ್. ತೆಂ ತಾರುಂ ಆಜ್‌ಚ್ ಸಕಾಳಿಂ ಹ್ಯಾ ಬಂದ್ರಾಕ್ ತೆಂಕ್ಲಾಂ ಆನಿ ತಾಚೊ ‘ಮಾಸ್ಟರ್’ ಅಸ್ವಸ್ಥ್ ಜಾಲಾ. ಆನಿ ಹ್ಯಾ ಮಟ್ವ್ಯಾ ಅವ್ದೆಂತ್ ಮ್ಹಜೊ ಏಜೆಂಟ್‌ಯಿ ಫಾವೊತೊ ಜಣ್ ತಲಾಸ್ ಕರ‍್ನ್ ದಿಂವ್ಚಾರ್ ನಾ.” ಕ್ಯಾಪ್ಟನ್ ಸೂರಿ ಏಕ್ ಘಡಿ ಚಿಂತುಂಕ್ ಪಡ್ಲೊ. ಸವ್ಕಾಸ್ ತಾಚೆಂ ತೋಂಡ್ ಫುಲ್ಲೆಂ. ಹ್ಯಾ ಸಂಗ್ತಿಂತ್ ದೆವಾಚೊ ಹಾತ್ ತಾಕಾ ದಿಸ್ಲೊ. ತಾಣೆ ಜಾಯ್ತ್ ಮ್ಹಳೆಂ. ಜೊನಾಕ್ ಆನಿ ಕ್ಯಾತ್ರಿನಾಕ್ ಪಾತ್ಯೆಂವ್ಕ್‌ಚ್ ಕಷ್ಟ್ ಮಾರ‍್ಲೆ. ತಾಂಚಾ ತೊಂಡಾರ್ ಫಾಂಕ್ಲೆಲಿ ತಿ ಕೃತಜ್ಞತಾ ಪಳೆಂವ್ಚೆಂಚ್ ಏಕ್ ಧಾದೊಸ್ಕಾಯ್ ಮ್ಹಣ್ ಕ್ಯಾಪ್ಟನ್ ಸೂರಿಕ್ ಭಗ್ಲೆಂ.... ಆತಾಂ ಕ್ಯಾಪ್ಟನ್ ಜಾಲೆಲ್ಯಾ ಜೊನಾನ್ ಆಪ್ಲಿ ಜಿಂದ್ಗಿ ಆರಾವ್ನ್ ಘೆವ್ನ್ ನವ್ಯಾ ತಾರ‍್ವಾಕ್ ಗೆಲೊ. ದುಸ್ರೆ ದಿಸಾ ಯೇವ್ನ್ ಹಾಂಗಾಚಾ ಹುದ್ದ್ಯಾಕ್ ರಾಜಿನಾಮೊ ದೀವ್ನ್ ತತ್ಸಂಬಂಧ್ ರಾಟಾವಳಿ ಪೂರಾ ತಿರ‍್ಸುಂಕ್ ಆಸ್‌ಲ್ಲ್ಯೊ. ಜೊಸೆಫಾನ್ ತ್ಯಾ ದಿಸಾ ಆಪ್ಲ್ಯಾ ತಾರ‍್ವಾರ್‌ಚ್ ರಾವಾಜೆ ಮ್ಹಣ್ ಒತ್ತಾಯ್ ಕೆಲಿ ಆನಿ ತಾರ‍್ವಾಚೆಂ ಸೈರ‍್ಯಾಂಚೆಂ ಕುಡ್ ತಾಕಾ ದಿಲೆಂ. ಕ್ಯಾಪ್ಟನ್ ಸೂರಿ ತ್ಯಾ ಎಕಾ ರಾತಿ ಖಾತಿರ್ ಜೊನಾಚಾ ಕೆಬಿನಾಕ್ ರಿಗ್ಲೊ. ಕ್ಯಾತ್ರಿನಾಕ್ ಕ್ಯಾಪ್ಟನಾಚಾ ಪತಿಣೆ ಸಂಗಿಂ ರಾವೊಂಕ್ ದಿಲೆಂ. ಕಾರ್ಡೊಜೊಗೆಲ್ಯಾಂಕ್ ತೆಂಚ್ ಬರ‍್ಯಾಕ್ ಪಡ್ಲೆಂ. ವೆರಾಕ್ರುಜಾಂತ್ ಸೈರ‍್ಯಾಂಗರ್ ರಾತ್ ಫಾಲಿ ಕರ‍್ಚಿ ತಾಂಚಿ ಆಲೊಚನ್ ಆಸ್‌ಲ್ಲಿ. ಪೂಣ್ ದೀಸ್ ಬುಡ್ಲ್ಯಾ ಉಪ್ರಾಂತ್ ತಾಂಗೆರ್ ವಚೊನ್ ತಾಂಚಾ ಹಜಾರ್ ಸವಾಲಾಂಕ್ ಜಾಪ್ ದೀಂವ್ಕ್ ತಾಂಕಾಂ ನಾಕಾ ಆಸ್‌ಲ್ಲೆಂ. 6. ಲಗ್ನಾಂ ಸರ್ಗಾರ್ ನಿಶ್ಚಿತ್ ಜಾತಾತ್. ದೋನ್ ವರ‍್ಸಾಂ ಉಪ್ರಾಂತ್ ಕ್ಯಾಪ್ಟನ್ ಇಗ್ನಾಸಿಯೊನ್ ಆನಿ ಪತಿಣ್ ಆಲಿಸಾನ್ ಕ್ಯಾತ್ರಿನಾಚಾ ಪ್ರಥಮ್ ಬಾಳಾಕ್ ಆಪ್ಲೆ ಹಾತಿಂ ಘೆತ್ಲೆಂ, ಚೆಡುಂ ಬಾಳ್, ‘ಮೇರಿ ಆನ್ನ್’ ನಾಂವಾನ್ ತ್ಯಾಚ್ ದಿಸಾ ತಾಕಾ ವೊಲಾಯಿಲ್ಲೆಂ ಆನಿ ತಾಣಿಂ ತಾಚೆಂ ಪಿಲ್ಯಾದ್ ಜೊಡ್‌ಲ್ಲೆಂ. ಕ್ಯಾತ್ರಿನ್ ಆನಿ ಜೊನಾಕ್ ಎಕ್ವಟಾಂವ್ಚಾಂತ್ ಕ್ಯಾಪ್ಟನ್ ಇಗ್ನಾಸಿಯೊ ಖೆಳ್‌ಲ್ಲ್ಯಾ ಪಾತ್ರಾ ಖಾತಿರ್ ತಾಕಾ ಹೊ ಮಾನ್ ಅರ್ಪುಂಕ್ ತಾಣಿ ಪಯ್ಲೆಂಚ್ ನಿಶ್ಚಿತ್ ಕೆಲ್ಲೆಂ. ದೋನ್ ವರ‍್ಸಾಂ ಆದಿಂ ಕ್ಯಾತ್ರಿನ್ ಆನಿ ಜೊನ್ ಎಕಾಮೆಕಾಕ್ ಪರ್ಕಿ ಜಾವ್ನಾಸ್‌ಲ್ಲಿಂ. ಪೂಣ್ ಥೊಡ್ಯಾ ಬರ‍್ಯಾ ಮನಾಚಾ, ಮೊಗಾಳ್ ಕಾಳ್ಜಾಚಾ ಮನ್ಶಾಂ ಮಾರಿಫಾತ್ ವಿಧಿನ್ ತಿಂ ದೋನ್ ಕಾಳ್ಜಾಂ ಎಕ್ವಟಾಯ್ಲಿಂ. ತಶೆಂಚ್ ಅಸಹಾಯಕ್ ಜಾವ್ನಾಸೆಲ್ಲ್ಯಾ, ಫುಡಾರಾಚೊ ಕಸಲೊಚ್ ಭರ್ವಸೊ ನಾತ್ಲೆಲ್ಯಾ ಕೊನ್ಸುಯೆಲಾಕ್‌ಯಿ ಹೆರಿ ಮ್ಹಳ್ಳ್ಯಾಚಾ ಕಾಳ್ಜಾಂತ್ ಖರೊ ಮೋಗ್ ಲಾಭ್ಲೊ. ತೀಂಯ್ ಎಕಾಮೆಕಾಕ್ ಪರ್ಕಿ ಜಾವ್ನ್ ಆಸ್‌ಲ್ಲಿಂ ಆನಿ ತಾಂಕಾಂಯ್ ವಿಧಿನ್ ಎಕ್ವಟಾಯ್ಲೆಂ. ಕೊನ್ಸುಯೆಲಾಚಾ ಘರಾಂತ್ ಭಾಡ್ಯಾಕ್ ಆಸ್‌ಲ್ಲ್ಯಾ ತ್ಯಾ ಪ್ರಾಯೆಸ್ತ್ ಜೊಡ್ಯಾಚೊ ಪೂತ್ ಹೆರಿ, ಪಿಡೇಸ್ತ್ ಬಾಪಯ್ಕ್ ಪಳೆಂವ್ಕ್ ಮ್ಹಣ್ ಆಯಿಲ್ಲೊ. ಹೆರಿ ಆನಿ ಯೆಲಾ ಎಕಾಮೆಕಾಚಾ ಮೊಗಾರ್ ಪಡ್ಲಿಂ ಆನಿ ಕಾಜಾರ್ ಜಾಲಿಂ. ಪ್ರಾಯೆಸ್ತ್ ಜೊಡೆಂ ಪುತಾಕ್ ಯೆಲಾ ಒಟ್ಟುಕ್ ಜಿಯೆಂವ್ಕ್ ಸೊಡ್ನ್ ಅಮೆರಿಕಾಕ್ ಪಾಟಿಂ ಗೆಲಿಂ. ಜೊನಾನ್ ಮುಂಬಯ್ ಆಸ್ಲೆಲ್ಯಾ ಆಪ್ಲ್ಯಾ ವ್ಹಡಿಲಾಂಕ್ ಕಾಗಾದ್ ಬರವ್ನ್ – ತವಳ್ ಅತ್ಯಾಧಿಕ್ ಗ್ರೇಸ್ತಾಂಕ್ ಸೊಡ್ಲ್ಯಾರ್ ಹೆರಾಂಕಡೆ ಫೊನಾಂ ನಾತ್‌ಲ್ಲಿಂ – ಆಪ್ಲ್ಯೆ ಜಿಣ್ಯೆಂತ್ ಘಡ್ಲೆಲೆಂ ಸಗ್ಳೆಂ ತಾಂಕಾಂ ಸವಿಸ್ತಾರ್ ಸಮ್ಜಯ್ಲೆಂ. ಪಯ್ಲೆಂ ಆಪುಣ್ ಮೆಕ್ಸಿಕೊಂತ್ಲ್ಯಾ ಎಕಾ ಶಿಪ್ಪಿಂಗ್ ಕಪ್ಣೆಂತ್ ತಾರ‍್ವಾಚೊ ಕೆಪ್ಟನ್ ಜಾವ್ನ್ ಸೆರ್ವಾಲಾಂ, ಆನಿ ದುಸ್ರೆಂ, ಆಪುಣ್ ಎಕಾ ಚೆಡ್ವಾಚಾ ಮೊಗಾರ್ ಪಡ್ಲಾಂ ಆನಿ ತಾಚ್ಯೆವಿಣೆ ಜಿಯೆಂವ್ಚೆಂ ವೆರ್ಥ್. ಪೂತ್ ತಾರ‍್ವಾಚೊ ಕೆಪ್ಟನ್ ಜಾಲಾ ಮ್ಹಳ್ಳೆಂ ವಾಚ್ತಾನಾ ಜೊನಾಚಿ ವ್ಹಡಿಲಾಂ ಸಂತೊಸಾನ್ ಉಮಾಳ್ಳಿಂ. ಪೂಣ್ ತೊ ಮೆಕ್ಸಿಕೊಚಾ ಚೆಡ್ವಾಕಡೆ ಕಾಜಾರ್ ಜಾತಾ ಮ್ಹಳ್ಳೆಂ ವಾಚುನ್ ಮಾತ್ರ್ ತಾಂಕಾಂ ಭಾರಿಚ್ ಬೆಜಾರ್ ಜಾಲೆಂ. ಜೊನ್ ಭಾರತೀ ಚೆಡ್ವಾಕಡೆ ಸಂಪ್ರದಾಯಿಕ್ ರಿತಿನ್ ಕಾಜಾರ್ ಜಾತಲೊ ಮ್ಹಣ್ ತಾಣಿಂ ಲೆಕ್‌ಲ್ಲೆಂ. ಪೂಣ್ ತಿಂ ಸಮ್ಜೊಣೆಚಿಂ ಮನ್ಶಾಂ. ಪುತಾಚಾ ಜಿವಿತಾಂತ್ ಪುತಾನ್ ಕೆಲ್ಲಿ ವಿಂಚವ್ನ್ ತಾಣಿ ಮಾನುನ್ ಘೆತ್ಲಿ. ತಾರ‍್ವಾಚೊ ‘ಮಾಸ್ಟರ್’ ಜಾವ್ನ್ ಚಾರ್ ಮಹಿನೆ ವಾವುರ‍್ಲೆಲ್ಯಾ ಉಪ್ರಾಂತ್ ತಾಕಾ ಕಾಜಾರಾಚ್ಯೊ, ಇಮಿಗ್ರೆಶನಾಚ್ಯೊ ಆನಿ ಹೆರ್ ಖಾಸ್ಗಿ ರಾಟಾವಳಿ ತಿರ‍್ಸುಂಚೆ ಪಾಸತ್ ದೋನ್ ಮ್ಹಯ್ನಾಂಚಿ ರಜಾ ದಿಲಿ. ಪಯ್ಲೆಂ ತೊ ಕೊನ್ಸುಯೆಲಾಕ್ ವಚೊನ್ ಮೆಳ್ಳೊ ಆನಿ ದೋನ್ ಮಹಿನ್ಯಾಂ ಖಾತಿರ್ ಏಕ್ ಕುಡ್ ಭಾಡ್ಯಾಕ್ ಘೆತ್ಲೆಂ. ಉರುಲ್ಲಿಂ ಕುಡಾಂ ಕಾಜಾರಾ ಸಂದರ್ಭಾರ್ ದೋನ್ ಹಪ್ತ್ಯಾಂ ಖಾತಿರ್ ಆಪ್ಣಾಕ್ ಜಾಯ್ ಮ್ಹಣ್ ತಾಣೆ ತಾಕಾ ಸಾಂಗ್ಲೆಂ. ಕೊನ್ಸುಯೆಲಾಕ್ ಸೊಂತೊಸಾನ್ ಫುಮಾರ್ ತಶೆಂ ಜಾಲೆಂ ಆನಿ ತಾಣೆ ಮಜತ್ ಭಾಸಾಯ್ಲಿ. ಪೂಣ್ ಭಾಡೆಂ ಘೆಂವ್ಕ್ ಇನ್ಕಾರ್ ಕೆಲೆಂ. ಬದ್ಲಾಕ್ ಆಪ್ಲ್ಯಾ ಭಾವಾಚಾ ಸ್ಥಾನಾರ್ ಆಸೊನ್ ಆಪ್ಲ್ಯಾಚ್ ಲಗ್ನಾಚೊ ಜವಾಬ್ದಾರ‍್ಯೊ ಸಾಂಭಾಳ್ ಮ್ಹಣ್ ತಾಣೆಂ ಜೊನಾಕ್ ಸಾಂಗ್ಲೆಂ. ತಾಚೆಂ ಲಗ್ನ್‌ಯಿ ಜೊನಾಚಾ ಲಗ್ನಾಚಾ ಆಸ್‌ಪಾಸ್ ಆಸ್‌ಲ್ಲೆಂ. ಜೊನ್ ಸಂತೊಸಾನ್ ಒಪ್ಲೊ, ಕಿತ್ಯಾಕ್ ಮ್ಹಳ್ಯಾರ್ ತೊ ವಿದೇಶಿ ಜಾವ್ನಾಸೊನ್ ಮೆಕ್ಸಿಕಾನ್ ಸಂಪ್ರದಾಯ್ ನೆಣಾ, ದೆಕುನ್ ತಾಚ್ಯಾ ಲಗ್ನಾಚಿ ವಿಲೆವಾರಿ ಸಗ್ಳಿ ಹೊಕ್ಲೆಗೆಲಿ ಸಾಂಭಾಳ್ಚಿಂ ಆಸ್‌ಲ್ಲಿಂ. ಹೆಂ ಜೊನಾಕ್ ಆನಿ ಕೊನ್ಸುಯೆಲಾಕ್ ಬರ‍್ಯಾಕ್ ಪಡ್ಲೆಂ. ತಾರ‍್ವಾರ್ ಆಯಿಲ್ಲೆಂ ಜೊನಾಚೆಂ ಕುಟಮ್ ಉಪ್ರಾಂತ್ ರೈಲಾವಾಟೇನ್ ಪಯ್ಣ್ ಕರ‍್ನ್ ಕೊನ್ಸುಯೆಲಾಗರ್ ಪಾವ್ಲೆಂ. ಮೆಕ್ಸಿಕೊ ಶ್ಹೆರ್ ಜಾಯ್ತ್ಯಾ ರಿತಿಂನಿ ಆಪ್ಲ್ಯಾಚ್ ಮುಂಬಯ್ ಶ್ಹೆರಾಕ್ ತಾಳ್ ಪಡ್ತಾಲೆಂ ತೆಂ ಪಳೆವ್ನ್ ತಾಂಕಾಂ ವಿಸ್ಮಿತ್ ಜಾಲೆಂ. ತಿಂ ಪರ್ಕಿ ಮ್ಹಳ್ಳೆ ತಿತ್ಲೆಂ ತಾಂಕಾಂ ಭಗ್ಲೆಂ ನಾ. ಪೂಣ್ ದರ್ಯಾ-ಪಯ್ಣ್ ಮಾತ್ರ್ ತಾಂಕಾಂ ವರ್ಗೊನಾ. ಕೊನ್ಸುಯೆಲಾಚಾ ಲಗ್ನಾಚಾ ಥೊಡ್ಯಾಚ್ ಹಪ್ತ್ಯಾನಿಂ ಜೊನಾಚೆಂ ಆನಿ ಕ್ಯಾತ್ರಿನಾಚೆಂ ಲಗ್ನ್ ತಿರ‍್ಸಾಲೆಂ. ತೆಂ ದೊಡೆಂ ಕಾಜಾರ್. ಕ್ಯಾತ್ರಿನಾಚೊ ಭಾವ್ ಆನಿ ತಾಚಿ ಹೊಕಾಲ್ ಆನ್ಯೆಕ್ ಜೊಡೆಂ ಜಾವ್ನಾಸ್‌ಲ್ಲೆಂ. ನವ್ಯಾ ಜೊಡ್ಯಾಂನಿ ಭಾರತಾಂತ್ ಆಪ್ಲೊ ‘ಹನಿಮೂನ್’ ಕೆಲೊ. ‘ಮೊಗಾಚೆಂ ಮಂದಿರ್’ ಮ್ಹಣ್ ನಾಂವಾಡ್ಲೆಲೆಂ ಆಗ್ರಾಚೆಂ ‘ತಾಜ್‌ಮಹಲ್’ ಪಳೆಂವ್ಕ್ ತಿಂ ವಿಸ್ರಾಲಿಂನಾಂತ್. ಕ್ಯಾತ್ರಿನಾಕಡೆ ಕಾಜಾರ್ ಜಾಂವ್ಕ್ ವಿಚಾರ‍್ಲಲೊ ರೊಬರ್ಟ್, ಕ್ಯಾತ್ರಿನಾಚಾ ಕಾಜಾರಾಚಾ ಥೊಡ್ಯಾಚ್ ತೆಂಪಾನ್ ಎವ್ಲಿನಾಕಡೆ ಕಾಜಾರ್ ಜಾಲೊ. ಕ್ಯಾತ್ರಿನ್ ಆಪ್ಣಾಕ್ ಚುಕ್ತಾನಾ ಜಾಲ್ಲೆ ಕಳ್ವಳೆ ತೊ ಸೊಭಿತ್, ಸುಂದರ್ ತರ್ನಿ ಹೊಕಾಲ್, ಎವ್ಲಿನಾಚಾ ಸಾಂಗಾತಾಂತ್ ವಿಸರ‍್ಲೊ. ಕ್ಯಾತ್ರಿನಾಕ್ ಆನಿ ಜೊನಾಕ್ ದೊಗಾಂ ಚೆಡ್ವಾಂ ಜಾಲಿಂ. ಮೇರಿ ಆನ್ ಆನಿ ಫಿಲೊಮಿನಾ. ಮಾರ್ಗರೆತ್ ಕ್ಯಾತ್ರಿನ್ ಬೆಂಕ್ಸ್ ಆಪ್ಲಿ ಆಜಿ, ಕ್ಯಾತ್ರಿನ್ ಕಾರ್ಡೊಜೊ ಆಲ್ವರೆಸ್ ಹಿಚೆಂಚ್ ರುಪ್ಣೆಂ ಜಾವ್ನಾಸ್‌ಲ್ಲೆಂ. ಪೂಣ್ ಮ್ಯಾಗಿ ಆಜ್ಯೆ ಪ್ರಾಸ್ ಚಡ್ ಗೊರೆಂ ಆಸ್‌ಲ್ಲೆಂ. ಮೇರಿ ಆನ್ ಅಮೆರಿಕಾಚೊ ಎಕ್ಲೊ ಉಧ್ಯಮಿ, ಜೆರೊಮ್ ಸ್ಟ್ಯಾನ್ಲಿ ಬ್ಯಾಂಕ್ಸ್ ಹಾಚೆಕಡೆ ಕಾಜಾರ್ ಜಾವ್ನ್ ಅಮೆರಿಕಾಂತ್ ಜಿಯೆವ್ನ್ ಆಸ್‌ಲ್ಲಿ. ತಾಂಚಿ ಧುವ್, ಮ್ಯಾಗಿ, ಪಾಂಚ್ ವರ್ಸಾಂಚೆಂ ಆಸ್ತಾನಾ ತಿಂ ಕಾರಾರ್ ಮೆಕ್ಸಿಕೊಕ್ ಯೇವ್ನ್ ಆಸ್‌ಲ್ಲೆ ತೆದ್ನಾ ತಿಂ ಪೊಲಿಸ್ ಆನಿ ಡ್ರಗ್ ಮಾಫಿಯಾ ಎಕಾಮೆಕಾಚೆರ್ ನಾಳಿಫಾರ್ ಕರ‍್ನ್ ಆಸ್ತಾನಾ ಮಧೆಂ ಅಯಿಲ್ಲ್ಯಾನ್ ಜೆರೊಮಾಕ್ ಫಾರ್ ಲಾಗೊನ್ ತೊ ಮೆಲೊ. ತಾಚೆಂ ಕಾರ್ ಅಡ್ಡಾದಿಡ್ಡಿ ವಚೊನ್ ಎಕಾ ದಿವ್ಯಾ ಖಾಂಬ್ಯಾಕ್ ಮಾರ‍್ನ್ ರಾವ್ಲೆಂ. ಮೇರಿ ಆನ್ ಆನಿ ಮ್ಯಾಗಿ ಅಜ್ಯಾಪಿಂ ಮ್ಹಳ್ಳೆಬರಿ ವಾಂಚೊನ್ ಉರ‍್ಲಿಂ. ಥೊಡ್ಯಾ ವರ್ಸಾಂ ನಂತರ್ ಮೇರಿ ಆನ್ ಮೆಕ್ಸಿಕೊ ಯುನಿವರ್ಸಿಟಿ ಪ್ರೊಫೆಸರ್, ಬೆಂಜಮಿನ್ ಕೊರ್ಡೆರೊ ಕಡೆ ಕಾಜಾರ್ ಜಾಲಿ ಆನಿ ಮೆಕ್ಸಿಕೊಂತ್‌ಚ್ ತಿಣೆ ಏಕ್ ಶಿಕ್ಷಕಿಚೆಂ ಕಾಮ್ ಆಪ್ಣಾವ್ನ್ ಘೆತ್ಲೆಂ. ಅಮೆರಿಕಾಂತ್ಲ್ಯಾ ಆಪ್ಲ್ಯಾ ದಿವಂಗತ್ ಘೊವಾಚಾ ಕುಟ್ಮಾಕಡೆ ತಿಣೆ ಬರೊ ಸಂಬಂಧ್ ದವರ‍್ನ್ ಘೆತ್ಲೊ ಆನಿ ಹ್ಯೆ ನಿಮ್ತಿ ಘೊವಾಚಾ ಆಸ್ತಿಚೊ ವಾಂಟೊ ತಿಕಾ ಮೆಳ್ಳೊ. ಜೆರೊಮಾಚಾ ಬಾಪಾಯ್ಕ್ ಆಪ್ಲಿ ನಾತ್ ಮ್ಯಾಗಿ ಮ್ಹಳ್ಯಾರ್ ಜೀವ್ ಜಾವ್ನಾಸ್‌ಲ್ಲೆಂ. ತಾಚೆಂ ಪಾಲನ್ ಪೋಷಣ್ ತಶೆಂ ಶಿಕಪ್ ತಾಣೆಂಚ್ ಪಳೆವ್ನ್ ಘೆತ್ಲೆಂ. ದುಸ್ರ್ಯಾಪಣಾಚಾ ಕಾಜಾರಾಂತ್ ಮೇರಿ ಆನಾಕ್ ಏಕ್ ಚೆರ್ಕೊ ಜಾಲೊ ಆನಿ ತಾಣಿ ತಾಕಾ ಜೆರೊಮ್ ಜೊಸೆಫ್ ಮ್ಹಣೊನ್ ವೊಲಾಯ್ಲೆಂ. ಮೊಗಾನ್ ತಾಕಾ ಜೆಜೆ ಮ್ಹಣ್ತಾಲಿಂ. ಮೇರಿ ಆನಾಚೆಂ ಭಯ್ಣ್ ಫಿಲೊಮಿನಾ, ಕೊಸ್ಟರಿಕಾಚಾ ಎಕಾ ಕೃಷಿಕ್ ಪದವೀಧರಾಕಡೆ ಕಾಜಾರ್ ಜಾಲೆಂ ಆನಿ ತಾಚೆ ಸಂಗಿಂ ಕೊಸ್ಟರಿಕಾಂತ್ ಜಿಯೆಂವ್ಕ್ ಗೆಲೆಂ. ಮಾನ್ವೆಲ್ ರಫಾಯೆಲ್ ಸಿಲ್ವ ತಾಚೆಂ ನಾಂವ್. ಮಾನ್ವೆಲಾಚೊ ವ್ಹಡ್ಲೊ ಭಾವ್ ಕೊಸ್ಟರಿಕಾಚಾ ಆತೆನಾಸ್ ಮ್ಹಳ್ಳೆಕಡೆ ‘ಎಲ್ ಕಾಬಲ್ಲೆರೊ’ ನಾಂವಾಚೆಂ ಏಕ್ ಹೊಟೆಲ್ ಚಲವ್ನ್ ಆಸ್‌ಲ್ಲೊ. ತಾಚೆಂ ಧುವ್, ಕ್ಲೇರ್, ಕೊಲೆಜಿಂತ್ ಶಿಕೊನ್ ಆಸ್‌ಲ್ಲೆ ಬರಿಚ್ ಬಾಪಾಯ್ಚಾ ದಂದ್ಯಾಂತ್ ಕುಮಕ್ ಕರ‍್ನ್ ಆಸ್ತಾಲೆಂ. ಪೂಣ್ ಫಿಲೊಮೆನಾಚೆಂ ನಶಿಬ್ ಬರೆಂ ನಾತ್‌ಲ್ಲೆಂ ಅನಿ ತಾಕಾ ಭುರ್ಗ್ಯಾಂಚೆಂ ದೆಣೆ ಫಾವೊ ಜಾಲೆಂ ನಾ. ದೆಕುನ್ ತಾಕಾ ಭಯ್ಣಿಚ್ಯಾ ಭುರ್ಗ್ಯಾಂಚೊ ವರ‍್ತೊ ಮೋಗ್. ಇಸ್ಕೊಲಾಕ್ ರಜಾ ಆಸ್ತಾನಾ ಮ್ಯಾಗಿ ಮಾವ್ಶೆಚಿ ಭೆಟ್ ಕರ‍್ತಾಲೆಂ ಆನಿ ಥೊಡೆ ದೀಸ್ ತಿಚೆ ಸಂಗಿಂ ರಾವ್ತಾಲೆಂ. ಕ್ಯಾತ್ರಿನ್ ಆನಿ ಜೊನ್ ಮೆಕ್ಸಿಕೊ ಶ್ಹೆರಾಂತ್ ಎಕಾಮೆಕಾಕ್ ಮೆಳ್ಳೆಲ್ಯಾ ಪನ್ನಾಸ್ ಆನಿ ಆಟ್ ವರ್ಸಾಂ ಉಪ್ರಾಂತ್, ಕೊಸ್ಟರಿಕಾಂತ್ ಮೇರಿ ಆನ್ನಾಚೆಂ ಧುವ್, ಮಾರ್ಗೆರೆತ್ ಆಪ್ಲ್ಯಾ ಸೈಕಲರ್ ತ್ಯಾ ‘ವೆಸ್ಟ್ ಸ್ಟ್ರೀಟ್’ ರಸ್ತ್ಯಾರ್ ವಚೊನ್ ಆಸ್ತಾನಾ, ‘ಸ್ತಾನಿಸ್ಲಾಸ್’ ನಾಂವಾಚಾ ರಶ್ಯಾಚಾ ಎಕಾ ಭಾಡ್ಯಾ-ಸೊಜೆರಾನ್ ತಾಚೆರ್ ಫಾರ್ ಮಾರ‍್ಲೊ. ಮ್ಯಾಗಿಚಾ ಪಾಟಿ ವಯ್ಲ್ಯಾ ಪೊತ್ಯಾಂತ್ ಬಾಯ್ಬಲ್ ಆಸ್‌ಲ್ಲೊ ಆನಿ ತೊ ಫಾರ್ ಬಾಯ್ಬಲಾಕ್ ಲಾಗೊನ್ ಮ್ಯಾಗಿ ಅಜ್ಯಾಪಿಂ ಮ್ಹಳ್ಳೆಬರಿ ವಾಂಚೊನ್ ಉರ‍್ಲೆಂ. ಮ್ಯಾಗಿಚಾ ಆಜ್ಯೆನ್, ಕ್ಯಾತ್ರಿನಾನ್ ತೊ ಬಾಯ್ಬಲ್ ತಾಕಾ ಕಾಣಿಕ್ ಜಾವ್ನ್ ದಿಲ್ಲೊ. ತವಳ್ ತೆಂ ಫಿಲೊಮಿನಾ ಮಾವ್ಶೆ ಸಂಗಿಂ ರಾವ್ತಾಲೆಂ. ಅಧ್ಯಾಯ್ 2 – ಮಾದಕ್ ದ್ರವ್ಯಾಂ ವಿರೋಧ್ ಝಜ್ ಅಮೆರಿಕಾ ಆನಿ ಮೆಕ್ಸಿಕೊ – 2004 ಹಿಂವಾಳ್ 1. ಪಡ್ಲಲೊ ಹೀರೊ ೨೦೦೪ ವರ್ಸಾಚೊ ಹಿಂವಾಳ್ ಕಠೀಣ್ ಜಾವ್ನಾಸ್‌ಲ್ಲೊ ಆನಿ ತಾಕಾ ಲಾಗೊನ್ ಮಾದಕ್ ದ್ರವ್ಯಾಂಚಾ ದಂದ್ಯಾಕ್ ಬರೊಚ್ ಮಾರ್ ಬಸ್ಲೊ. ಗಡಿ ರಕ್ಷಣ್ ದಳಾಕ್ ಅಮೇರಿಕಾ ಸರ್ಕಾರಾಚೊ ಪ್ರೋತ್ಸಾಹ್ ಮೆಳ್ತಾಲೊ ಆನಿ ಮಾದಕ್ ದ್ರವ್ಯಾಂ ವಿರೋಧ್ ಝಜೊಂಕ್ ಮ್ಹಣ್ ತಾಣೆ ಮೆಕ್ಸಿಕೊ ಸಂಗಿಂ ಏಕ್ ಎಕ್ವಟ್ ಬಾಂದುನ್ ಹಾಡ್‌ಲ್ಲೊ. ಮಾದಕ್ ವಸ್ತುಂಚಾ ಪಂಗ್ಡಾಂಕ್ ಆನಿ ಮಾಫಿಯಾಕ್ ಮೆಕ್ಸಿಕೊ ವ್ಹಯ್ವಾಟಾಚೆಂ ಏಕ್ ಕೇಂದ್ರ್ ಜಾವ್ನಾಸ್‌ಲ್ಲೆಂ. ಡ್ರಗ್ಸ್ ತಶೆಂ ಹೆರ್ ಚೊರಿಯಾಂ ಮ್ಹಾಲ್ ಹಾಂಗಾಥಾವ್ನ್ ಅಶ್ಯಾರ್-ಪಾಶ್ಯಾರ್ ಜಾತಲೊ. ಸಹಜ್ ಜಾವ್ನ್ ಗಡಿಚೆರ್ ಡ್ರಗ್ಸ್ ಸಾಗ್ಸಿತೆಲ್ಯಾಂ ಆನಿ ಪೊಲಿಸಾಂ ಮಧೆಂ ಸಂಘರ್ಷ್ ಜಾವ್ನ್ಂಚ್ ಆಸ್ತಲೊ ಆನಿ ತವಳ್ ನಿರಾಪ್ರಾದ್ಯಾಂಚೆ ಮೆಳೊನ್ ಥೊಡೆ ಥೊಡೆ ಜೀವ್ ವಚೊನ್ಂಚ್ ಆಸ್ತಾಲೆ. ರೊಬರ್ಟ್ (ಬೊಬ್) ರೊಜರ‍್ಸ್ ಮೆಕ್ಸಿಕನ್ ಆನಿ ಅಮೆರಿಕನ್ ಗಡ್ ರಕ್ಷಕ್ ದಳಾಚೊ ಎಕ್ಲೊ ಸಾಂದೊ. ತರ್ನಾಟೊ ಆಪ್ಲ್ಯಾ ಸುಂದರ್ ಪತಿಣ್, ವಿವಿಯಾನಾ ಸಂಗಿಂ ನ್ಯೂ ಮೆಕ್ಸಿಕೊಂತ್ ವಸ್ತಿ ಕರ‍್ನ್ ಅಸ್‌ಲ್ಲೊ. ಹೆಂ ಶಹರ್ ಅಮೆರಿಕಾಚಾ ಆನಿ ಮೆಕ್ಸಿಕೊಚಾ ಗಡಿರ್ ಅಸಾ. ತಿ ಏಕ್ ಬುದ್ವಾರಚಿ ರಾತ್. ಕ್ರಿಸ್ಮಸಾಕ್ ತೀನ್ ಹಫ್ತೆ ಉರ್‌ಲ್ಲೆ. ರಜೆಚಾ ದಿಸಾಂನಿ ನಿಷೇಧಿತ್ ದ್ರವ್ಯಾಂಕ್ ವಿಶೇಸ್ ‘ಡಿಮಾಂಡ್’ ಆಸ್ತಾ ಮ್ಹಣ್ ಎಲ್ ಲಿಯೊನಾಕ್ ಕಳಿತ್ ಆಸ್‌ಲ್ಲೆಂ. ವರ್ಸಾಂ ಪಾಶಾರ್ ಜಾಲ್ಲೆ ತೆಕಿದ್ ಕ್ರಿಸ್ತಾಂವಾಂ ಮಧೆಂ ಆದ್ಲೊ ತೊ ನತಲಾಂಚೊ ಸ್ಪಿರಿತ್ ಸವ್ಕಾಸ್ ಮಾಜ್ವೊನ್ ಆಯಿಲ್ಲೊ ಆನಿ ಏಕ್ ಮಹತ್ವಾಚೆಂ, ಚಾರಿತ್ರಿಕ್ ಆನಿ ಧಾರ್ಮಿಕ್ ಘಡಿತ್ ಜಾವ್ನಾಸ್‌ಲ್ಲೆಂ ಕ್ರಿಸ್ಮಸ್ ಆತಾಂ ಫಕತ್ ಏಕ್ ರಜೇಕಾಳ್ ಜಾವ್ನ್ ಆಯಿಲ್ಲೊ ಆನಿ ಕ್ರಿಸ್ಮಸ್ ಮ್ಹಳ್ಯಾರ್ ಅನ್‌ಭಾವಾರ್ಥಿ ವರ್ಗಾಚೆಂ ಏಕ್ ವಿಲಾಸೀ ಆಚರಣ್ ಜಾವ್ನ್ ಗೆಲ್ಲೆಂ. ಕ್ರಿಸ್ಮಸ್ ಕಾಳಾರ್ ನಿಷೆಧಿತ್ ದ್ರವ್ಯಾಂಚೊ ವ್ಹಾಳೊಚ್ ಗಡಿಂತ್ಲ್ಯಾನ್ ಆಶ್ಯಾರ್ ಪಾಶ್ಯಾರ್ ಜಾತಲೊ ಮ್ಹಳ್ಳೆಂ ಕಳಿತ್ ಆಶೊನ್ ಗಡಿವಯ್ಲೊ ಪಾರೊತ್ ಬಿಗ್ದಿಲ್ಲೊ. ಜಾಲ್ಯಾರ್‌ಯಿ ಸುಲಭಾಯೆನ್ ಪಯ್ಶೆ ಕರ್ಯೆತ್ ತಸಲೊ ಸುವಾಳೊ ತೊ ಜಾಲ್ಲ್ಯಾನ್ ರಿಸ್ಕ್ ಕಾಣ್ಘೆತೆಲ್ಯಾಂಚೊ ಸಂಖೊ ಕಾಂಯ್ ಉಣೊ ನಾತ್‌ಲ್ಲೊ. ಬೊಬ್ ಏಕ್ ಎಕೀನ್ ಅಧಿಕಾರಿ ಜಾವ್ನಾಸೊನ್ ಆಪ್ಲ್ಯಾ ಜವಾಬ್ದಾರೆಕ್ ಆನಿ ಆಪ್ಲ್ಯಾ ದೇಶಾಕ್ ಬದ್ಧ್ ಜಾವ್ನಾಸ್‌ಲ್ಲೊ. ಸ ದೀಸ್ ಥಾವ್ನ್ ದೀಸ್ ಆನಿ ರಾತ್ ತೊ ಘೊಳ್ತ್ತಾಲೊ. ಮಧೆಂ ಮಧೆಂ ಲ್ಹಾನ್‌ಶಿ ನೀದ್ ಕಾಡುಂಕ್ ಥೊಡೊ ಅವ್ಕಾಸ್ ಮೆಳ್ತಾಲೊ. ಬೊಬಾಕ್ ಲುಯಿಸ್ ಯಾ ‘ಎಲ್‌ಲಿಯೊನ್’ ಹಾಚಿ ವರ್ಸಾ ಪಯ್ಲೆಂ ವಳೊಕ್ ಜಾಲ್ಲಿ. ಹೆಕ್ಟರ್ ಆಬ್ರೆವ್ ಮ್ಹಳ್ಳೊ ಎಕ್ಲೊ ಮಾಫಿಯಾ ಸೊಮ್ಗುಳ್ ಲುಯಿಸಾಚೊ ‘ಬೊಸ್’ ಜಾವ್ನಾಸ್‌ಲ್ಲೊ. ಲುಯಿಸಾನ್ ಬೊಬಾಕ್ ಆಪ್ಲ್ಯಾ ಬೊಸಾ ಖಾತಿರ್ ಕಾಮ್ ಕರ್ ಮ್ಹಣೊನ್ ದಾರಾಳ್ ಪಯ್ಶ್ಯಾಂಚೊ ಅಮಿಷ್ ಒಡ್ಡಾಯಿಲ್ಲೊ. ಬೊಬಾನ್ ವಿಶ್ವಾಸ್‌ಘಾತ್ ಕರುಂಕ್ ಇನ್ಕಾರ್ ಕೆಲೆಂ. ತರಿಪುಣ್ ದೊಗೀ ಎಕಾಮೆಕಾಚೊ ಸಾಂಗಾತ್ ಖಾಯ್ಸ್ ಕರ‍್ತಾಲೆ. ಲುಯಿಸ್ ತರ್ನಾಟೊ ಅಧಿಕಾರಿ, ಬೊಬಾಕ್ ಮಾನಾನ್ ಆನಿ ಗವ್ರವಾನ್ ದೆಖ್ತಾಲೊ. ಲುಯಿಸ್‌ಯಿ ಏಕ್ ಏಕಾಗ್ರತೆಚೊ ಮನಿಸ್ ಮ್ಹಣ್ ಬೊಬ್ ಮಾನ್ತಾಲೊ. ಪುಣ್ ಲುಯಿಸ್ ವಾಯ್ಟ್ ಸಾಂಗಾತಾಂತ್ ವಾವುರ‍್ತಾಲೊ. ಡಿ‌ಇ‌ಎ (ಅಮೆರಿಕಾಚೆಂ ಡ್ರಗ್ಸ್ ಎನ್‌ಫೊರ್ಸ್‌ಮೆಂಟ್ ಎಡ್‌ಮಿನಿಸ್ಟ್ರೇಶನ್) ಹಾಚೊ ಮಹೆತ್‌ದಾರ್ (ಸಾಂಗೊನ್ ದಿತಲೊ) ಜಾ ಮ್ಹಣ್ ಬೊಬಾನ್ ಲುಯಿಸಾಕ್ ಒತ್ತಾಯ್ ಕೆಲ್ಲಿ ಆಸ್‌ಲ್ಲಿ. ಚಿಂತುನ್ ಪಳೆತಾಂ ಮ್ಹಣ್ ಲುಯಿಸಾನ್ ಜಾಪ್ ದಿಲ್ಲಿ. ಬೊಬಾನ್ ಹಿ ಸಂಗತ್ ಆಪ್ಲ್ಯಾ ವ್ಹಡಿಲಾಂ ಥಾವ್ನ್ ಲಿಪಯ್ಲಿ ನಾ ಆನಿ ತಾಣಿ ಬೊಬಾನ್ ಲುಯಿಸಾಕಡೆ ಆಪ್ಲಿ ಸಳಾವಳ್ ದಾಟ್ ಕರಿಜೆ ಮ್ಹಣ್ ತಾಕಾ ಉತ್ತೇಜನ್ ದಿಲೆಂ. ಗರ್ಜ್ ಪಡ್ತಾನಾ ಹಾಚೆ ಥಾವ್ನ್ ಫಾಯ್ದೊ ಜಾಯ್ತ್ ಮ್ಹಣ್ ತಾಣಿಂ ಲೆಕ್ಲೆಂ. ತ್ಯಾ ಫಲಾಣೆ ರಾತಿಂ ಬೋವ್ ವ್ಹಡ್ ಮಟ್ಟಾರ್ ಕೊಕೇನ್ ಯೇವ್ನ್ ಆಸಾ ಮ್ಹಳ್ಳಿ ಖಬರ್ ಆಸ್‌ಲ್ಲಿ. ಲುಯಿಸಾನ್ ಬೊಬಾಕ್ ಚತ್ರಾಯ್ ಸಾಂಗ್‌ಲ್ಲಿ. ಹೆಕ್ಟೆರ್ ಆಬ್ರವಾಚೊ ಪೂತ್ ಮಥಿಯಾಸ್ ಬಾಪಾಯ್ಚೆ ಖುಶೆ ವಿರೋಧ್ ವ್ಹಡ್ ವ್ಹಡ್ ದುಷ್ಕರ್ಮ್ಯಾಂಕ್ ಘೆವ್ನ್ ಮ್ಹಾಲಾಚೊ ಸಾಗಾಟ್ ಕರ‍್ನ್ ಆಸ್‌ಲ್ಲೊ. ಲೂಯಿಸ್ ಆನಿ ಹೆಕ್ಟೆರ್ ಫಾವೊತ್ಯಾ ಜಾಗ್ಯಾರ್ ಲಿಪೊನ್ ರಾವೊನ್ ಕೊಕೇನ್ ಹಾತ್ ಬದ್ಲುಂಚಾ ವ್ಹಯ್ವಾಟಾಚೆರ್ ನಿಗಾ ದವರ‍್ನ್ ಆಸ್‌ಲ್ಲೆ. ಬೊಬ್‌ಯಿ ಪಯ್ಸ್ ಥಾವ್ನ್ ಪಾರೊತ್ ಕರ‍್ನ್ ಆಸ್‌ಲ್ಲೆಂ ಲುಯಿಸಾಕ್ ಆಪ್ಲ್ಯಾ ದುರ್ಬಿನಾಂತ್ ದಿಸ್ಲೆಂ. ತಾಣೆ ಹೆಕ್ಟೆರಾ ಮುಕಾರ್‌ಚ್ಚ್ ಬೊಬಾಕ್ ಫೊನ್ ಕರ‍್ನ್ ಆಪ್ಲ್ಯಾ ಜಿವಾಚಾ ಭದ್ರತೆ ಖಾತಿರ್ ಲಿಪೊನ್ ರಾವ್ ಮ್ಹಣ್ ಚತ್ರಾಯ್ ಸಾಂಗ್ಲಿಂ. ಹೆಕ್ಟೆರಾಕ್ ಬೊಬಾಚೆಂ ವಿಶ್ವಾಸೀಪಣ್ ಮೆಚ್ವಾಲೆಂ. ತರ್‌ಯಿ ತಾಣೆ ಆಪ್ಣಾ ಖಾತಿರ್ ವಾವುರ‍್ಲ್ಯಾರ್ ಬರೆಂ ಆಸ್‌ಲ್ಲೆಂ ಮ್ಹಣ್ ತೊ ಗುಪ್ತಿಂ ಆಶೆತಾಲೊ. ಹೊ ಮ್ಹಾಲ್-ಸಾಗಾಟ್ ರಾವಯ್ತಾಲೊಂ ಮ್ಹಣ್ ಬೊಬಾನ್ ನಿರ್ಧಾರ್ ಕೆಲ್ಲೊ. ಮ್ಹಾಲ್ ಸಾಗ್ಸುಚಾ ವಾಹನಾಂಚಿ ಝಳಕ್ ಲಾಭ್‌ಲ್ಲಿಚ್ ತಾಣೆ ಆಪ್ಲ್ಯಾ ಮುಖೇಲ್ ಕೇಂದ್ರಾಕ್ ತಿಳ್ಸಿಲೆಂ ಆನಿ ಸಾಂಗಾತಾಚ್ ತ್ಯೆ ವಾಟೆನ್ ಥಂಯ್ ಪಾರೊತ್ ಕರ‍್ನ್ ಆಸ್‌ಲ್ಲ್ಯಾ ಸಾಂಗೊಡ್ಯಾಂಕ್‌ಯಿ ಖಬರ್ ದಿಲಿ. ಬೊಬಾನ್ ಫಾರ್ ಮಾರ‍್ನ್ ಪ್ರಥಮ್ ವಾಹನಾಚೆಂ ಮುಕ್ಲೆಂ ರೋದ್ ಫುಟಯ್ಲೆಂ. ತೆಂ ವಾಹನ್ ಘಡ್ಯೆಕ್ ಘುಂವ್ಲೆಂ ಜಾಲ್ಯಾರ್‌ಯಿ ಉಪ್ರಾಂತ್ ನಿಯಂತ್ರಣ್ ಸಾಂಭಾಳ್ನ್ ಧಾವೊಂಕ್‌ಲಾಗ್ಲೆಂ. ಬೊಬಾನ್ ತಾಚೆಂ ಪಾಟ್ಲೆಂ ರೋದ್ ಫುಟಯ್ಲೊ, ಆನಿ ಆತಾಂ ದೋನ್ ಫುಟ್ಲೆಲ್ಯಾ ರೊದಾಂ ನಿಮ್ತಿಂ ನಿಯತ್ರಣ್ ಚುಕೊನ್ ವಾಹನ್ ಆಡ್ ಪಡ್ಲೆಂ. ಜನೆಲಾಂ ಉಘಡ್ಲಿಂ ಆನಿ ಪರ್ತಾಲ್ಲ್ಯಾ ವಾಹನಾಂತ್ಲೆಂ ಜಣ್ ಭಾಯ್ರ್ ಯೇವ್ನ್ ತಾಣೆ ಪರ್ತಾಲ್ಲ್ಯಾ ವಾಹನಾಚಾ ಆಡೊಸಾಕ್ ಆಸ್ರೊ ಘೆತ್ಲೊ. ಎಕ್ಲಾನ್ ಫಾರ್ ಖಂಯ್ ಥಾವ್ನ್ ಆಯಿಲ್ಲೊ ಮ್ಹಳ್ಳೆಂ ‘ನಖ್ಖೀ ಕಳಿತ್’ ನಾತ್ಲ್ಯಾರ್‌ಯೀ ಫಾರ್ ಆಯಿಲ್ಲ್ಯಾ ಜೆರಾಲ್ ಧಿಕ್ಕಾಕ್ ಫಾರ್ ಮಾರ‍್ಲೆ. ಹಿ ಎಕ್ ಲುಯಿಸಾನ್ ಚತ್ರಾಯೆನ್ ರಚ್ಲೆಲಿ ಮಾಂಡಾವಳ್ ಜಾವ್ನಾಸ್‌ಲ್ಲಿ. ಪೂಣ್ ಮಥಾಯಸಾನ್ ಆಪುಣ್ ಕಾಂಯ್ ಉಣೊ ನ್ಹಯ್ ಮ್ಹಣ್ ದಾಖಂವ್ಚೆ ಉದೆಶಿಂ ಆಪ್ಲೆಂ ನಾಕ್ ಮಧೆಂ ಲೊಟ್‌ಲ್ಲೆಂ. ಆಪ್ಣೆ ಪಾಟಿಂ ಫರ್ ಮಾರ‍್ಲ್ಯಾರ್ ಆಪುಣ್ ಖಂಯಾಸಾಂ ಮ್ಹಳೆಂ ದಾಖವ್ನ್ ದಿಲ್ಲೆ ಬರಿ ಜಾತಾ ಮ್ಹಣ್ ಬೊಬ್ ಜಾಣಾ’ಸ್ಲೊ. ಪುಣ್ ತೆಂ ಆಡ್ ಪಡ್ಲೆಲೆಂ ಪ್ರಥಮ್ ವಾಹನ್ ಫಸಂವ್ಚೆಂ ತಸಲೆಂ ಜಾವ್ನಾಸ್‌ಲ್ಲೆಂ ಮ್ಹಣ್ ತೊ ನೆಣಾ ಜಾಲೊ. ಮ್ಹಾಲ್ ಭರ‍್ಲೆಲಿ ಲೊರಿ ಪಡ್ಲೆಲ್ಯಾ ವಾಹನಾಥಾವ್ನ್ ಥೊಡೆಂ ಪಯ್ಸ್ ಆಪ್ಲ್ಯಾ ಠಿಕಾಣ್ಯಾಕ್ ಲಾಗಿಂ ಲಾಗಿಂ ಪಾವೊನ್ ಆಸ್‌ಲ್ಲಿ. ಆನಿ ದೋನ್ ವಾಹನಾಂ ಥಂಯ್ಸರ್ ಉದೆಲಿಂ ಆನಿ ತಕ್ಷಣಾ ಥಾಂಬ್ಲಿಂ. ಬೊಬಾಚಾ ಪಂಗ್ಡಾಂತ್ಲೊ ಎಕ್ಲೊ ಅಧಿಕಾರಿ ಮ್ಹಾಲ್ ಹಾತ್ ಬದಲ್ತಾನಾ ಕುಮಕ್ ಕರುಂಕ್ ಮ್ಹಣ್ ಎದೊಳ್‌ಚ್ ಮಾಯಕ್ ಜಾಲ್ಲೊ. ತಾಕಾ ತಾಂತುಂ ಪಯ್ಶೆ ಮೆಳ್ತಾಲೆ. ತೊ ಆನ್ಯೆಕೆ ವಾಟೆನ್ ಪಾರೊತ್ ಕರುಂಕ್ ಗೆಲಾ ಮ್ಹಣ್ ಸಾಂಗಾತಿ ಚಿಂತ್ತಾಲೆ. ಬೊಬಾಚಾ ರೇಡಿಯೊಂತ್ ಆವಾಜ್ ಉಠ್ಲೊ. ಮಜತ್ ಯೇವ್ನ್ ಆಸಾ. ತಾಚಾ ಪಂಗ್ಡಾಂತ್ಲೊ ಪಾಂಚ್ ಜಣ್ ತೊ ಲಿಪೊನ್ ಆಸ್ಚೆ ಥಂಯ್ ಯೇವ್ನ್ ಆಸ್‌ಲ್ಲೆ. ಪರ್ತ್ಯಾನ್ ಫಾರ್ ವ್ಹಾಜ್ಲೆ ಆನಿ ಬೊಬಾಕ್ ಪಾಶಾರ್ ಜಾವ್ನ್ ಗೆಲೆ. ಬೊಬಾನ್ ಪ್ರತಿಕ್ರಿಯಾ ದಾಕಯ್ಲಿ ನಾ. ತಾಚಾ ಪಂಗ್ಡಾಂತ್ಲೊ ಎಕ್ಲೊ ತಾಚಾ ಪಾಟ್ಲ್ಯಾನ್ ಉದೆಲೊ ಮ್ಹಣ್ತಾನಾ ಆಡ್ ಪಡ್ಲೆಲ್ಯಾ ವಾಹಾನಾಚಾ ಆಡೊಸಾಥಾವ್ನ್ ಏಕ್ ಫಾರ್ ಉಸ್ಳೊನ್ ಆಯ್ಲೊ. ಬೊಬಾನ್ ಚತ್ರಾಯ್ ಸಾಂಗ್ಚೆ ಪಯ್ಲೆಂಚ್ ತಾಚಾ ಸಾಂಗಾತ್ಯಾನ್ ಪಾಟಿಂ ಫಾರ್ ಕೆಲೊ. ಆನಿ ತಕ್ಷಣ್‌ಚ್ ತ್ಯೆ ಕುಶಿನ್‌ಥಾವ್ನ್ ಮೆಷಿನ್‌ಗನ್ ಆವಾಜ್ ಕರುಂಕ್ ಲಾಗ್ಲಿ. ಫಾರಾಂ ಥಾವ್ನ್ ಚುಕವ್ನ್ ಘೆಂವ್ಕ್ ಮ್ಹಣ್ ದೊಗ್‌ಯಿ ಜಣ್ ಲಿಪ್ಲೆ. ಲುಯಿಸ್ ಆತಾಂ ಘಾಬರ‍್ಲಲೊ. ಆಪ್ಲ್ಯಾ ದುರ್ಬಿಣಾಂತ್ ತೊ ಪಳೆವ್ನ್ಂಚ್ ಆಸ್‌ಲ್ಲೊ. ರಗತ್ ವ್ಹಾಳಂವ್ಚೆಂ ಪ್ರತೇಕ್ ಜಾವ್ನ್ ಆಪ್ಲೆಂ ಕರ್ತವ್ಯ್ ಕರ್ನ್ ಆಸ್ಲೆಲ್ಯಾ ನಿರಾಪ್ರಾಧಿ ಕಾನೂನ್ ರಕ್ಷಕಾಂಚೆಂ ರಗತ್ ವ್ಹಾಳಂವ್ಚೆಂ ತಾಕಾ ನಾಕಾ ಆಸ್‌ಲ್ಲೆಂ, ಬೊಬ್ ಏಕ್ ಧಯ್ರಾಧಿಕ್ ಮನಿಸ್, ಆನಿ ಆಯ್ಲೆವಾರ್‌ಚ್ ಕಾಜಾರ್ ಜಾಲ್ಲೊ ಮ್ಹಳ್ಳೆಂ ತೊ ಜಾಣಾ ಆಸ್‌ಲ್ಲೊ. ತಾಣೆ ಪರ್ತ್ಯಾನ್ ಬೊಬಾಕ್ ಫೊನ್ ಕರುಂಕ್ ಪಳೆಲೆಂ. ಹ್ಯಾ ಮಧೆಂ ಪಾಟ್ಲ್ಯಾನ್ ಆಯಿಲ್ಲ್ಯಾ ಕಾರಾಂನಿ ಆಸ್‌ಲ್ಲೆ ಗುಂಡಾ ಕಾರಾಂತ್ಲೆಂ ದೆಂವ್ಲೆಂ ಆನಿ ಚಡಿತ್ ಗುಸ್ಪಡ್ ಉಬ್ರಾಂವ್ಕ್ ಮ್ಹಣ್ ಹೆಣೆ ತೆಣೆ ವಿಸ್ತಾರ‍್ಲೆ. ಬೊಬಾಚೆ ಜಣ್‌ಯಿ ಲಾಗಿಂ ಲಾಗಿಂ ಯೆತಾಲೆ. ಪಯ್ಲೆಂ ಯೆವ್ನ್ ಪಾವ್‌ಲ್ಲೊ ಎಕ್ಲೊ ಆಪುಣ್ ಭೊಂವಾಡೊ ಕಾಡ್ನ್ ಪಡ್ಲೆಲ್ಯಾ ವಾಹನಾಕಡೆ ವ್ಹೆತಾ ಮ್ಹಣ್ ಬೊಬಾಕ್ ಮ್ಹಣಾಲೊ. ಬೊಬಾನ್ ತಕ್ಲಿ ಹಾಲವ್ನ್ ಜಾಯ್ತ್ ಮ್ಹಳೆಂ. ಥೊಡ್ಯಾ ಸೆಕುಂದಾಂನಿ ತಾಚೆಂ ಫೊನ್ ವ್ಹಾಜ್ಲೆಂ. ತಾಣೆ ತೆಂ ವೈಬ್ರೇಟ್ ಸ್ಥಿತೆರ್ ದವರ‍್ಲೆಲೆಂ. ಲುಯಿಸಾನ್ ಫೊನ್ ಕೆಲ್ಲೆಂ. “ಕಿತೆಂ ಗಜಾಲ್?” ತಾಣೆ ವಿರಾರಾಯೆಚಾ ತಾಳ್ಯಾನ್ ವಿಚಾರ‍್ಲೆಂ. “ಇಷ್ಟಾ, ಚತ್ರಾಯ್ ಘೆ. ಸ್ಥಿತಿಗತ್ ವಾಯ್ಟ್ ಆಸಾ. ಹಾಂವ್ ತುಕಾ ಪಳೆವ್ನ್ಂಚ್ ಆಸಾಂ. ಪೂಣ್ ಸಕ್ಕಡ್‌ಯಿ ಮ್ಹಜಾ ಹಾತಾಂತ್ ನಾ. ಪಾಟ್ಲ್ಯಾನ್ ದೊಳೊ ದವರ್.” ಲುಯಿಸಾಚೊ ಹುಸ್ಕೊ ಪಾರ್ಕುನ್ ಬೊಬ್ ಮೊವಳ್ಳೊ. “ಥ್ಯಾಂಕ್ಸ್ ಲುಯಿಸ್. ಹಿ ಗಜಾಲ್ ನಿವಾರ‍್ಲ್ಯಾ ಬಗಾರ್ ಹಾಂವ್... ರಾ...ವಾ...ನಾ...” ತಾಚಿ ಉತ್ರಾಂ ಕಾತ್ರುನ್ ಗೆಲಿಂ. ತೊ ಫೊನಾರ್ ಉಲವ್ನ್ ಆಸ್‌ಲ್ಲೆ ಬರಿಚ್ ಏಕ್ ಫಾರ್ ಯೆವ್ನ್ ತಾಚಾ ಹರ್ಧ್ಯಾಂತ್ ರಿಗ್ಲೊ ಆನಿ ಫೊನ್ ಹಾತಿಂ ಆಸ್‌ಲ್ಲೆ ಬರಿಚ್ ತೊ ಪಾಟಿಂ ಉಸಾಳ್ಳೊ. ಲುಯಿಸ್ ಪಳೆವ್ನ್ ಆಸ್‌ಲ್ಲೆ ಬರಿಚ್ ಘಾಬ್ರವ್ನ್ ಗೆಲೊ. ತಾಣೆ ಮಾತಾಯೆಸಾಕ್ ಫೊನ್ ಕೆಲೆಂ ಆನಿ ನಾಳಿ ಫಾರ್ ಸ್ಥಗಿತ್ ಕರುಂಕ್ ಫರ್ಮಾಯ್ಲೆಂ. ಏಕ್ ಕಾನೂಣಾಧಿಕಾರಿಕ್ ಮಾರ್ ಜಾಲಾ ಆನಿ ಪರಿಸ್ಥಿತಿ ಆನಿ ಭಿಗಡ್ತೆಲಿ. ಹೆಂ ಝಜ್ ಚಡ್ ಜಾಂವ್ಚೆಂ ತಾಕಾ ನಾಕಾ ಆಸ್‌ಲ್ಲೆಂ. ಹ್ಯಾಚ್ ವೆಳಾರ್ ವ್ಹಯ್ವಾಟ್ ಯಶಸ್ವೆನ್ ಸಂಪ್ಲೊ ಮ್ಹಳ್ಳಿ ಖಬರ್‌ಯಿ ತಾಕಾ ಮೆಳ್ಳಿ. ಸಕ್ಕಡ್‌ಯಿ ಫಾವೊ ತ್ಯೆ ರಿತಿನ್ ಸಂಪ್‌ಲ್ಲೆಂ. ಫಾಟಿಕ್ ಸುರಿ ಸಾಂಜೆಚಾ ಆಟ್ ವರಾರ್‌ಶೆಂ ಬೊಬಾನ್ ಆಪ್ಲೆ ಪತಿಣಿಕ್ ವಿವಿಯಾನಾಕ್ ಪೊನ್ ಕರ‍್ನ್ ಆಪುಣ್ ಫಾಂತ್ಯಾಚಾ 2-3 ವರಾರ್‌ಶೆಂ ಘರಾ ಯೇವ್ನ್ ಪಾವ್ತಲೊಂ ಮ್ಹಣ್ ಸಾಂಗ್‌ಲ್ಲೆಂ. ಫಾಂತ್ಯಾಚಾ ತೀನ್ ವರಾಂ ಉಪ್ರಾಂತ್ ಘಡಾಮೊಡಿ ಚಡ್ ಜಾವ್ನ್ ನೀದ್ ಆಸ್ಚಿನಾ ಮ್ಹಳ್ಳೆಂ ಜಾಣಾ ಜಾವ್ನ್ ವಿವಿಯಾನ್ ವೆಗಿಂಚ್ ನಿದೊಂಕ್ ಗೆಲ್ಲೆಂ. ಘೊವಾಚಿ ಪಾಸ್ಳಿ ನಾಸ್ತಾನಾ ತಾಕಾ ಪಿಶ್ಯಾಬರಿ ಜಾತಾಲೆಂ. ರಾತಿಂಚಾ ೧೦ ವರಾಂ ಭಿತರ್ ತೆಂ ಗಾಢ್ ನಿದೆಕ್ ಸೆರ್ವಾಲೆಂ. ತಾಚೊ ಘೊವ್ ಥಂಯ್ ಆಪ್ಲ್ಯಾ ಜಿವಿತಾಚ್ಯೊ ನಿಮಾಣ್ಯೊ ಘಡಿಯೊ ಮೆಜುನ್ ಆಸ್ತಾನಾ ತೆಂ ಹಾಂಗಾ ಮೋಗ್ ಕರ‍್ನಾರಾಂನಿ ಮಾತ್ರ್ ಸಪ್ಣೆವ್ಯೆತ್ ತಸಲ್ಯೊ ಘಡ್ಯೊ ಸಪ್ಣೆವ್ನ್ ಆಸ್‌ಲ್ಲೆಂ. ಫಾಂತ್ಯಾಚಿ ಲಾಗಿಂ ಲಾಗಿಂ ಅಡೇಜ್ ಜಾಂವ್ಚಿಂ ಆಸ್ತಾನಾ ಲೂಯಿಸ್ ಬೊಬಾಚಾ ಘರಾ ಯೇವ್ನ್ ಪಾವ್ಲೊ. ಘರ್ ಲ್ಹಾನ್ ಪೂಣ್ ಏಕ್ ಅಪುರ್ಬಾಯೆಚೊ ಬಂಗ್ಲೊ. ತ್ಯಾ ಸುತ್ತುರಾಂತ್ ತಸಲಿಂ ಸಬಾರ್ ಘರಾಂ ಆಸ್‌ಲ್ಲಿಂ. ರಾತಿಂಚೆಂ ಚೋರ್ ರಿಗ್ತಾನಾ ಅವಾಜ್ ಕರ‍್ಚೆ ತಸಲಿ ಮಾಂಡಾವಳ್ ಆಸಾಗಿ, ಆಸಾ ಜಾಲ್ಯಾರ್ ತಿ ಚಾಲು ಆಸಾಗಿ ಮ್ಹಳ್ಳೆಂ ಲೂಯಿಸಾನ್ ಖಚಿತ್ ಕರುನ್ ಘೆತ್ಲೆಂ. ಉಪ್ರಾಂತ್ ಫೊರ್ಟಿಕೊಚಾ ಪೊಂತಾರ್ ಆಸ್ಲೆಲ್ಯಾ ಎಕಾ ಫುಲಾಂಝಡಾಂಚಾ ಚಟ್ಟೆಂತ್ ಲಿಪವ್ನ್ ದವರ‍್ಲೆಲಿ ಚಾವಿ ವಿಂಚುನ್ ಘೆವ್ನ್ ಪ್ರವೇಶ್‌ದ್ವಾರ್ ಉಘಡ್ನ್ ತೊ ಭಿತರ್ ಆಯ್ಲೊ. ಸಾಲಾಂತ್ಲೆ ಪರ‍್ದೆ ಅರ್ಧ್ ಕುರೆ ಧಾಂಪ್ಲೆಲೆ ಆಸೊನ್ ರಸ್ತ್ಯಾ ದಿವ್ಯಾಂಚೊ ಪ್ರಕಾಸ್ ಭಿತರ್ ಪಾಜರ‍್ಲಲೊ ಆಸೊನ್ ತ್ಯಾ ಉಜ್ವಾಡಾಂತ್ ತಾಕಾ ನಿದ್ಪಾಸಾಲ್ ದಿಸ್ತಾಲೆಂ. ಮಾಳ್ಯೆಕ್ ವೆಚಿಂ ಮೆಟಾಂ ಸಾಲಾಂತ್ ಆಸ್‌ಲ್ಲಿಂ. ಪೂಣ್ ಬೊಬ್ ಆನಿ ವಿವಿವಯಾನ್ ಸಕಯ್ಲ್ಯಾ ಕುಡಾಂತ್‌ಚ್ ನಿದ್ತಾಲಿಂ ಮ್ಹಣ್ ಲೂಯಿಸಾನ್ ಲೆಕ್ಲೆಂ. ತಾಣೆ ಕುಡಾಚೆಂ ದಾರ್ ಸವ್ಕಾಸ್ ಉಘಡ್ಲೆಂ ಆನಿ ತೊ ಭಿತರ್ ಸರ‍್ಲೊ, ಪೂಣ್ ಅರ್ಧ್ಯಾರ್ ರಾವ್ಲೊ. ಜನೆಲಾಚೆ ಪರ‍್ದೆ ಅರ‍್ದೆಚ್ ಧಾಂಪ್‌ಲ್ಲೆ ಆಸೊನ್ ಭಿತರ್ ರಿಗ್ಚಾ ರಸ್ತ್ಯಾ ದಿವ್ಯಾಚಾ ಉಜ್ವಾಡಾಂತ್ ತ್ಯಾ ವಿಸ್ತಾರ್ ಖಟ್ಲ್ಯಾರ್ ನಿದೊನ್ ಆಸ್‌ಲ್ಲ್ಯಾ ವಿವಿಯಾನಾಚಿ ಅಕರ್ಷಕ್ ಆಕೃತಿ ತಾಕಾ ದಿಸ್ಲಿ. ವಿವಿಯಾನ್ ಎಕಾ ಧೊವ್ಯಾ ದಗ್ಲ್ಯಾಂತ್ ನಿದೊನ್ ಆಸ್‌ಲ್ಲೆಂ ಆನಿ ತಾಚೆ ಕಾಳೆ ಕೆಸ್ ಉಶ್ಯಾಚೆರ್ ಪಾತ್ಳೊನ್ ಆಸ್‌ಲ್ಲೆ. ತಾಚೆಂ ಗೊರೆಂ ತೋಂಡ್ ಕಾಳ್ಯಾ ಕುಪಾಂ ಮಧ್ಲ್ಯಾನ್ ಉದೆವ್ನ್ ಯೆಂವ್ಚಾ ಚಂದ್ರಾ ಬರಿ ದಿಸ್ತಾಲೆಂ. ತೆಣೆಂಚಾ ಪರಿಸರಾಂತ್ಲೊ ಹವೊ ಉತ್ತಮ್ ಆಸೊನ್ ಗರ್ಮಿ ಉಣಿ ಕರ‍್ಚಿ ಯಾ ಚಡ್ ಕರ‍್ಚಿ ಗರ್ಜ್ ಆಸಾನಾತ್‌ಲ್ಲಿ. ಏಕ್ ಸಿಲಿಂಗ್ ಫೆನ್ ಆವಾಜಾವಿಣೆ ಥಂಡ್ ವಾರೆಂ ವ್ಹಾಳವ್ನ್ ಆಸ್‌ಲ್ಲೆಂ. ಶಾಂತ್‌ಪಣಿ ನಿದೊನ್ ಆಸ್ಲೆಲ್ಯಾ ಹ್ಯಾ ಸುಂದರ್ ಸ್ತ್ರೀಯೆಕ್ ಪಳೆತಾನಾ ಕಳ್ವಳ್ಯಾಂನಿ ಭರೊನ್ ಲೂಯಿಸಾಚೆ ದೊಳೆ ಉಮಾಳ್ಳೆ. ತೆಂಚ್ ತೆಂ ಮ್ಹಳ್ಳೆಂ ಖಚಿತ್ ಕರುಂಕ್ ಮ್ಹಣ್ ತಾಚೆಂ ತೋಂಡ್ ಪಳೆಂವ್ಕ್ ಮ್ಹಣ್ ತೊ ಆಪಾಪಿಂ ಮುಕಾರ್ ಗೆಲೊ. ಪಯ್ಶಾಂಚಿ ಥೈಲಿ ತಾಣೆ ಖಟ್ಲ್ಯಾ ಲಾಗಿಂ ಆಸ್ಲೆಲ್ಯಾ ಮೆಜಾಲಾಗಿಂ ಧರ್ಣಿರ್ ದವರ‍್ಲಿ. ತಾಚೆ ದೊಳೆ ದುಃಖಾಂನಿ ಭರ‍್ಲೆ ಆನಿ ದೀಷ್ಟ್ ಸ್ವಷ್ಟ್ ಕರುಂಕ್ ಮ್ಹಣ್ ತಾಣೆ ತೆ ಧಾಂಪ್ಲೆ. ತ್ಯಾಚ್ ವಗ್ತಾ ವಿವಿಯಾನ್ ಉದಾರೆಂ ಪರ್ತಾಲೆಂ ಆನಿ ಲಾಗಿಂ ಕೋಣ್‌ಗಿ ಆಸಾ ಮ್ಹಳ್ಳೆಂ ತಾಕಾ ಭಾಸ್ ಜಾಲೆಂ ಆನಿ ಆಪ್ಲೊ ಪತಿ ಪಾಟಿಂ ಅಯ್ಲಾ ಮ್ಹಣ್ ಲೆಕುನ್ ತೆಂ ಉಟೊನ್ ಬಸ್ಲೆಂ. ಆಪ್ಲೆ ದೊಳೆ ಪುರ್ತೆಂ ಉಘಡ್ನಾಸ್ತಾನಾಂಚ್ ತಾಣೆ ಕಾಳೊಕಾಂತ್ ಆಸಾ ತೊ ಮನಿಸ್ ಬೊಬ್ ಮ್ಹಣ್ ಲೆಕುನ್ ತಾಚೆ ಥಂಯ್ ಉಡ್ಕಿ ಮಾರ‍್ಲಿ ಆನಿ ತಾಚೆಂ ಮಾತೆಂ ಆಪ್ಣಾ ಥಂಯ್ ವೋಡ್ನ್ ಪಾಶಾಂವಿ ಉಚಾಂಬಳಾಯೆಚೊ ಉಮೊ ತಾಕಾ ದಿಲೊ. ಲೂಯಿಸ್ ಗುಸ್ಪಡ್ಲೊ ಆನಿ ಕಿತೆಂ ಕರ‍್ಚೆಂ ಮ್ಹಳ್ಳೆಂ ಕಳಾನಾಸ್ತಾನಾ ಚೆಡ್ವಾಕ್ ದುಖಯ್ನಾಯೆ ಮ್ಹಳ್ಳ್ಯಾ ಇರಾದ್ಯಾನ್ ತಾಣೆ ಆಪಾಪಿಂ ಫಾವೊತಿ ಪ್ರತಿಕ್ರಿಯಾ ದಾಖಯ್ಲಿ. ತಾಚೆಂ ಮನ್ ತುಂ ಚೂಕ್ ಕರ‍್ತಾಯ್, ತೆಂ ರಾವಯ್ ಮ್ಹಣ್ ಬೊಬ್ ಮಾರ‍್ನ್ ಸಾಂಗ್ತಾಲೆಂ. ಮರೊನ್ ಗೆಲ್ಲ್ಯಾ ಇಷ್ಟಾಚೆ ಸ್ತ್ರೀಯೆಚೊ ಫಾಯ್ದೊ ಉಠಂವ್ಚೊ ತಾಚೊ ಇರಾದೊ ನಾತ್‌ಲ್ಲೊ. ಪೂಣ್ ಹಾಂಗಾಸರ್ ಸಯ್ತಾನ್ ಜಿಕ್ಲೊ. ತಾಣೆ ಚೆಡ್ವಾಕ್ ಆರಾವ್ನ್ ಘೆವ್ನ್ ಖಟ್ಲ್ಯಾರ್ ನಿದಾಯ್ಲೆಂ. ಉಚಾಂಬಳ್ ಮೋಗ್ ತಾಣಿ ಕೆಲೊ ಆನಿ ಉಪ್ರಾಂತ್ ಕಠೀಣ್ ಥಕ್ಲೆಲೆಂ ವಿವಿಯಾನ್ ಲುಯಿಸಾಚೆ ವೆಂಗೆಂತ್ ನಿದೆಕ್ ಸೆರ್ವಾಲೆಂ. ಆಪ್ಣೆ ಕೆಲ್ಲಿ ಚೂಕ್ ಸಮ್ಜಾತಾನಾ ಲೂಯಿಸಾಕ್ ಲಜ್ ಜಾಲಿ ಆನಿ ಆಪ್ಣಾಕ್‌ಚ್ ತಾಣೆ ಶಿರಾಪ್ಲೆಂ. ಸವ್ಕಾಸಾಯೆನ್ ಉಟೊನ್ ತೊ ನ್ಹೆಸ್ಲೊ ಆನಿ ಖಟ್ಲ್ಯಾ ಲಾಗ್ಶಿಲೊ ದಿವೊ ಪೆಟವ್ನ್ ಫೊನಾಲಾಗಿಂ ಆಸ್ಲೆಲ್ಯಾ ನೋಟ್‌ಪೆಡಾಚೆರ್ ಥಂಯ್ಸ್ ಆಸ್ಲೆಲ್ಯಾ ಪೆನ್ಸಿಲೆನ್ ಕಿತೆಂಗಿ ತಾಣೆ ಗಿಚ್ಚಿಲೆಂ ಆನಿ ನಾಜೂಕಾಯೆನ್ ಚೆಡ್ವಾಚಾ ಗಾಲಾಚೊ ಉಮೊ ಘೆವ್ನ್ ತೊ ಭಾಯ್ರ್ ಚಲ್ಲೊ. ವಿವಿಯಾನಾಕ್ ಜಾಗ್ ಜಾತಾನಾ ತಿ ಚೀಟ್ ವಾಚುಂದಿ ಮ್ಹಣ್ ದಿವೊ ತಾಣೆ ಪಾಲ್ವಯ್ಲೊನಾ. ಎಕಾ ಹಫ್ತ್ಯಾನ್ ಬೊಬಾಚೆಂ ಮೋರ‍್ನ್ ಜಾಲೆಂ ತೆದ್ನಾಂ ವಿವಿಯಾನಾಚಿಂ ಇಷ್ಟಾಂ-ಮಂತ್ರಾಂ ತಾಕಾ ಭುಜಂವ್ಕ್ ಆಯ್ಲಿಂ. ಗಡಿದಳಾಚೊ ವಾವ್ರ್ ಚಾಲು ಉರ‍್ಲೊ, ಪೂಣ್ ಮಾದಕ್ ದ್ರವ್ಯಾಂ ಹರ್ಕತೆವಿಣೆ ದೇಶಾ ಭಿತರ್ ಯೇವ್ನ್ಂಚ್ ಆಸ್ತಾಲಿಂ. ಘಡೊನ್ ಗೆಲ್ಲೆ ಸಂಗ್ತಿಂ ನಿಮ್ತಿ ದೊಗಾಂಚಾ ಎಕಿಣ್‌ಪಣಾನ್ ಆನಿ ಸ್ವಾಭಿಮಾನಾನ್ ಭರೊಚ್ ಮಾರ್ ಖೆಲೊ. ಬೊಬ್ ಆಂತರ‍್ಲೆಲೆ ತ್ಯೆ ರಾತಿಂ ಕಿತೆಂ ಘಡ್ಲೆಂ ತ್ಯೆ ವಿಶಿಂ ಲೂಯಿಸಾನ್ ಕೊಣಾಕ್‌ಚ್ ಕಿತೆಂಚ್ ಸಾಂಗ್ಲೆಂನಾ. ಪೂಣ್ ಭಿತರ‍್ಲ್ಯಾ ಭಿತರ್ ತೊ ಆಕುಡ್ತಾಲೊ. ಎಕೆ ಕಶಿನ್ ವಿವಿಯಾನಾಚೆಂ ವದನ್ ತಾಕಾ ಧೊಸ್ತಾಸಾ ಆನ್ಯೆಕೆ ಕುಶಿನ್ ಬೊಬಾಚೆಂ ತೋಂಡ್ ತಾಕಾ ಗುನ್ಯಾಂವ್ಕಾರ್ ಕರ‍್ತಾಲೆಂ. ಸಬಾರ್ ರಾತಿಂ ತಾಕಾ ದೊಳ್ಯಾಕ್ ದೊಳೊ ಆಡ್ ಜಾಲೊ ನಾ. ಪೂಣ್ ವೇಳ್‌ಕಾಳ್ ಕ್ರಮೇಣ್ ಹರ್ಯೆಕ್‌ಯಿ ಗೂಣ್ ಕರ‍್ತಾ ಮ್ಹಣ್ತಾತ್ ತಶೆಂ ಸವ್ಕಾಸ್ ತೊ ಹೆಂ ಕೊಡ್ಹು ಘಡಿತ್ ಆಪ್ಲ್ಯಾ ಮತಿಚಾ ಕೊನ್ಶಾಕ್ ಲೊಟುಂಕ್ ಸಕ್ಲೊ. ಸ್ತ್ರೀಯಾಂಥಾವ್ನ್ ತೊ ಪಯ್ಸ್ ರಾವ್ಲೊ. ಆದಿಂ ಜಾಲ್ಯಾರ್‌ಯಿ ತೊ ತಾಂಚ್ಯಾ ಪಾಟ್ಲ್ಯಾನ್ ವೆತಲೊ ನ್ಹಯ್. ಆಪ್ಲೆಸ್ತಕಿಂ ಆಪ್ಲ್ಯಾ ಕರ್ತುಬಾಚಿ ಶಿಕ್ಷಾ ಮಳ್ಳೆಬರಿಂ ತೊ ಆಂಕ್ವಾರ್‌ಚ್ ಉರ‍್ಲೊ, ಕಾರ್ಮೆನಾಚಿ ಭೆಟ್ ಜಾತಾ ಪರ್ಯಾನ್. ಆನಿ ತಿ ದುಸ್ರಿ ವೆಕ್ತಿ ಜಾವ್ನಾಸಾ ವಿವಿಯಾನ್. ವಿವಿಯಾನಾಕ್ ಹಾಂಗಾಸರ್ ಕಠೀಣ್ ಅನ್ಯಾಯ್ ಜಾಲ್ಲೊ. ತ್ಯೆ ರಾತಿಂ. ಲೂಯಿಸ್ ಗೆಲ್ಲ್ಯಾ ಎಕಾ ಘಂಟ್ಯಾನ್ ತಾಕಾ ಜಾಗ್ ಜಾಲಿ. ಆಪುಣ್ ಎಕ್ಲಿಂಚ್ ಆಸಾಂ ತೆಂ ತಾಕಾ ಸಮ್ಜಾಲೆಂ ಆನಿ ಬೊಬ್ ನ್ಹಾಣ್ಯೆಕ್ ಗೆಲಾಸ್ತಲೊ ಮ್ಹಣ್ ಚಿಂತುನ್ ತಾಣೆ ತಾಕಾ ಉಲೊ ಕೆಲೆಂ. ಪೂಣ್ ಜಾಪ್ ಆಯ್ಲಿನಾ ಆನಿ ತ್ಯಾಚ್ ವೆಳಾ ಫೊನ್ ವ್ಹಾಜ್ಲೆಂ ಆನಿ ತಾಣೆ ಜಾಪ್ ದಿಲಿ. ತುಂ ಉಬೆಂ ಆಸಾಂಯ್ ತರ್ ಬಸ್ ಮ್ಹಣೊನ್ ತ್ಯಾ ಪೊಂತಾಚಾ ತಾಳ್ಯಾನ್ ತಾಕಾ ಸಾಂಗ್ಲೆಂ ಆನಿ ತ್ಯೆ ಘಡ್ಯೆ ಕಿತೆಂ ತರ್‌ಯಿ ಚಡುಣೆ ಜಾಲಾಂ ಮ್ಹಳ್ಳ್ಯಾಚೊ ಪಯ್ಲೊ ಹಿಶ್ಯಾರೊ ತಾಕಾ ಲಾಭ್ಲೊ. ಆನಿ ದುಸ್ರೆ ಘಡ್ಯೆ ಬೊಮ್ ಫುಟ್ಲೊ! ತೆಂ ಘಾಬ್ರವ್ನ್ ಧವೆಂ ಜಾಲೆಂ ಆನಿ ಸಾಂಗಾತಾಚ್ ತಾಚಿ ಮತ್ ಚುಕ್ಲಿ. ತ್ಯಾ ಪೊಂತಾಚೊ ತಾಳೊ ಉಲವ್ನ್‌ಚ್ ಆಸ್‌ಲ್ಲೊ.... ಥೊಡ್ಯಾ ವೆಳಾನ್ ಫೊನ್ ಬಂದ್ ಜಾಲೆಂ. ವಿವಿಯಾನಾಕ್ ತೆಂ ಕಳ್ಳೆಂನಾ. ಎಕಾಚ್ಛಾಣೆ ತೆಂ ಸನಿನ್ ಜಾಲೆಂ ಆನಿ ಉದ್ಗಾರ‍್ಲೆಂ, “ನಾ, ತೊ ಹಾಂಗಾ ಆಸಾ. ತೊ ಪಾಟಿಂ ಆಯ್ಲಾ. ತುಂ ಪಿಸೊ ಜಾಲಾಯ್ಗಿ?” ಜಾಪ್ ನಾ. ಉಪ್ರಾಂತ್ ತಾಣೆ ಫೊನ್ ಪಾಟಿಂ ದವರ‍್ಲೆಂ ಆನಿ ತವಳ್ ತ್ಯಾ ಚಿಟಿಚೆರ್ ತಾಚಿ ದೀಷ್ಟ್ ಗೆಲಿ. “ಮೊಗಾಚ್ಯಾ, ‘ಸೊರ್ರಿ’ ಮ್ಹಣೊಂಕ್ ಮ್ಹಣ್ ಹಾಂವ್ ಆಯಿಲ್ಲೊ, ಪೂಣ್ ವ್ಹಡ್ ಏಕ್ ಚೂಕ್ ಘಡ್ಲಿ. ದಯಾಕರ‍್ನ್ ಮ್ಹಾಕಾ ಭೊಗ್ಶಿ. ಲೂಯಿಸ್ ಸಾಲ್ವಾದೊರ್.” ವಿವಿಯಾನಾಕ್ ತ್ಯಾ ಬರ‍್ಪಾಚೆಂ ತಾಳ್ ಮೂಳ್ ಸಮ್ಜಾಲೆಂನಾ. ಮೆಜಾ ಪಂದಾ ಆಸ್‌ಲ್ಲೆಂ ಚಾಮ್ಡ್ಯಾಚೆಂ ಪೊತೆಂ ತಾಚ್ಯಾ ಗಮನಾಕ್ ಗೆಲೆಂ. ತಾಣೆ ತೆಂ ಥಂಯ್ ದವ್ರುನಾತ್‌ಲ್ಲೆಂ ಆನಿ ಬೊಬಾಚೆಂಯ್ ತೆಂ ನ್ಹಯ್ ಆಸ್‌ಲ್ಲೆಂ. ತಾಣೆ ತೆಂ ಪೊತೆಂ ವೊಡ್ಲೆಂ ಆನಿ ಸಾಂಗಾತಾಚ್ ನ್ಹಾಣ್ಯೆ ಥಾವ್ನ್ ಕಾಂಯ್ ಆವಾಜ್ ಆಯ್ಕಾತಾಗಿ ಮ್ಹಣ್ ಕಾನ್ ದಿಲೆ. ಪೂಣ್ ಆವಾಜ್ ನಾ. ತರ್ ಬೊಬ್ ಖಂಯಾಸಾ? ತೆಂ ಸಗ್ಳೆಂ ಗುಸ್ಪಡ್ಲೆಂ ಆನಿ ತಾಚಿ ತಕ್ಲಿ ಗಿರ್ಗಿರೊಂಕ್ ಲಾಗ್ಲಿ. ತೆಂ ಜಡ್ ಪೊತೆಂ ತಾಣೆ ಉಗ್ತೆಂ ಕೆಲೆಂ. ಬಿತರ್ ಪಯ್ಶ್ಯಾಂಚ್ಯೊ ಅಟ್ಟ್ಯೊ ಆನಿ ಅಟ್ಟ್ಯಾಂ ವಯ್ರ್ ಏಕ್ ಲಕಾಟೊ ಆಸ್‌ಲ್ಲೊ. ತಾಣೆ ತೊ ಲಕಾಟೊ ಉಘಡ್ಲೊ ಆನಿ ತಾಚೆ ಭಿತರ್ ಏಕ್ ಚೀಟ್ ತಾಕಾ ಮೆಳ್ಳಿ. ಆಮಿ, ಆಬ್ರೆವ್ ಕುಟ್ಮಾಚಿಂ ತುಜಾ ಪತಿಚಾ ಮರ್ಣಾ ಥಂಯ್ ದೂಖ್ ಪಾವ್ತಾಂವ್. ತೆಂ ಚಿಂತಿನಾಸ್ತಾಂ ಘಡೊನ್ ಗೆಲೆಂ. ಬೊಬಾನ್ ಧಯ್ರಾನ್ ಆಪ್ಲೊ ಜೀವ್ ದೇಶಾ ಖಾತಿರ್ ಬಲಿ ದಿಲೊ. ಆಮ್ಚಿ ಪ್ರಾಮಾಣಿಕ್ ಭುಜಾವಣ್ ತುಕಾ ಆಮಿ ಪಾಟಯ್ತಾಂವ್ ಆನಿ ಆಮ್ಚಾ ಭೊಗ್ಣಾಂಚೊ ರುಪ್ಕಾರ್ ಜಾವ್ನ್ ಥೊಡಿ ದುಡ್ವಾ ಸಹಾಯ್ ಆಮಿ ದೀಂವ್ಕ್ ಖುಶಿ ವ್ಹರ‍್ತಾಂವ್. ಬೊಬ್ ಏಕ್ ಖರೊ ಜವಾಬ್ದಾರೆಚೊ ಅಧಿಕಾರಿ ಜಾವ್ನಾಸ್‌ಲ್ಲೊ. ಆಪ್ಲೆಂ ಘನ್-ಮಾನ್ ಸಾಂಭಾಳ್ನ್ ತೊ ಮೆಲೊ. ಲೂಯಿಸ್. ವಿವಿಯೆನ್ ಮತ್ ಚುಕೊನ್ ಖಟ್ಲ್ಯಾರ್ ಪರ್ತಾಲೆಂ. ಥೊಡ್ಯಾ ವೆಳಾನ್ ತೆಂ ಸನಿನ್ ಜಾತಾನಾ ಕಠೀಣ್ ಅಸ್ಕತ್ಕಾಯ್ ತಾಕಾ ಭಗ್ಲಿ. ಆಪ್ಲಿಚ್ ಲಜ್ ತಾಕಾ ದಿಸ್ಲಿ. ಹೊ ಗುಸ್ಪಡ್-ಗೊಂದೊಳ್ ಸೊಡಂವ್ಕ್ ತಾಣೆ ಪ್ರೇತನ್ ಕೆಲೆಂ. ಪಯ್ಲೆಂ, ತ್ಯೆ ರಾತಿಂ ಬೊಬ್ ಯೆತಲೊ ಆನಿ ಮೊಗಾಚಾ ಉಮಾಳ್ಯಾಂಚೆಂ ಪುನರ್‌ಮಿಲನ್ ಜಾತೆಲೆಂ. ತೊ ರಾತಿಂ ಆಯಿಲ್ಲೊ... ಆಯಿಲ್ಲೊಗಿ ನಾ? ತರ್ ಆಪ್ಣಾ ಸಂಗಿಂ ಮೊಗಾಚೆಂ ಕಸ್ರತ್ ಕೆಲ್ಲೊ ಕೋಣ್ ತೊ? ತಾಚೊ ಜೀವ್ ಕಾಣ್ಸಿರ‍್ಲೊ. ತೊ ಹೊಚ್ ಲೂಯಿಸ್ ಸಾಲ್ವಾದೊರ್ ಜಾವ್ನ್ ಆಸ್‌ಲ್ಲೊಗಿ? ತಾಣೆಂಚ್ ಹಿ ಚೀಟ್ ಬರಯ್ಲಿ ಜಾವ್ಯೆತ್‌ಗಿ? ಮಾಫಿಯಾ ಜಣ್? ಆಪುಣ್ ದುಸ್ಮಾನಾ ಒಟ್ಟುಕ್ ನಿದ್ಲಿಂಗಿ? ಆಪ್ಣೆ ಕೆಲೆಂ ತರ್‌ಯಿ ಕಿತೆಂ? ಆನಿ ಬೊಬ್ ಅಂತರ‍್ಲಾ ಮ್ಹಣ್ ಸರ್ಕಾರಿ ಅಧಿಕಾರಿಂ ಥಾವ್ನ್ ಆಯಿಲ್ಲೆಂ ಫೊನ್. ಆನಿ ಆತಾಂ ಹಿ ಚೀಟ್ ಮ್ಹಣ್ತಾ ಬೊಬ್ ಮಾಫಿಯಾಚ್ಯೆ ಹಾತಿಂ ಮೆಲಾ ಮ್ಹಣ್. ದುಃಖಾಂಚೊ ಕಾಟ್ ತುಟೊನ್ ವಿವಿಯಾನಾಚಾ ಗುಲೊಬಿ ಗಾಲಾಂ ವಯ್ಲ್ಯಾನ್ ವ್ಹಾಳ್ಳಿಂ, ಥೊಡಿಂ ಬೊಬಾ ಖಾತಿರ್ ಆನಿ ಥೊಡಿಂ ನೆಣಾರ್ಪಣಿ ಕೆಲ್ಲ್ಯಾ ‘ಪಾತ್ಕಾ’ ಖಾತಿರ್. ಬಾಗ್ಲಾಚೆರ್ ಠೊಕೆ ಪಡ್ಲೆ. ಎಕ್ಯೆ ಘಡ್ಯೆ ತೆಂ ರೂಕ್ ಜಾಲೆಂ. ಉಪ್ರಾಂತ್ ಆಂಗ್ಲೆಂ ಮಾನ್ಸುಗೆನ್ ರೆವ್ಡಾವ್ನ್ ತೆಂ ದಾರಾಕಡೆ ಗೆಲೆಂ. “ಕೊಣ್ ಥಂಯ್....?” ಕಾಂಪೆರ‍್ಯಾ ತಾಳ್ಯಾನ್ ತಾಣೆ ವಿಚಾರ‍್ಲೆಂ. “ಒಲ್ಮರ್ಟ್, ವಿವ್, ಡೆಗ್ ಒಲ್ಮರ್ಟ್ ....” ತೊ ಗಡಿದಳಾಚೊ ಮುಖೆಲಿ ಜಾವ್ನಾಸ್‌ಲ್ಲೊ. ಆನಿ ವಿವಿಯಾನಾಕ್ ಖುದ್ ಭೆಟೊಂಕ್ ಮ್ಹಣ್ ಆಯಿಲ್ಲೊ. ವಿವಿಯಾನಾಚೊ ತಾಕಾ ಆಪ್ಲೆಚ್ ಧುವೆ ಸಾರ್ಕೊ ಮೋಗ್ ಆಸ್‌ಲ್ಲೊ. ಆಪ್ಲ್ಯಾಚ್ ಎಕಾ ಸೊಭಿತ್ ಧುವೆಕ್ ತಾಣೆ ವರ್ಸಾಂ ಆದಿಂ ಮಾದಕ್ ದ್ರವ್ಯಾಂಕ್ ಹೊಗ್ಡಾಯಿಲ್ಲೆಂ. ವಿವಿಯಾನಾನ್ ತುರ್ತಾನ್ ದಾರ್ ಉಘಡ್ಲೆಂ ಆನಿ ಧಾಂವೊನ್ ವಚೊನ್ ಒಲ್ಮರ್ಟಾಚಾ ಉಸಯಿಲ್ಲ್ಯಾ ಬಾವ್ಳಾಂ ಮಧೆಂ ಘುಸೊನ್ ಕಸ್ಕಸೊಂಕ್‌ಲಾಗ್ಲೆಂ. ಆಪ್ಣಾಕ್‌ಚ್ ಸಾಂಭಾಳುಂಕ್ ಸಕ್ತಾನಾ ತೆಂ ಭಿತರ್ ಗೆಲೆಂ. ಒಲ್ಮರ್ಟ್ ಅನಿ ತಾಚೆ ದೋಗ್ ಸಹಾಯಕ್‌ಯೀ ಭಿತರ್ ರಿಗ್ಲೆ. ಆಪ್ಣಾಕ್ ಒಲ್ಮರ್ಟಾಕಡೆ ಖಾಸ್ಗೆನ್ ಉಲಂವ್ಕ್ ಆಸಾ ಮ್ಹಣೊನ್ ತಾಣೆ ತಾಕಾ ಹಾತಾಕ್ ಧರ‍್ನ್ ನಿದ್ಚ್ಯಾ ಕುಡಾಕ್ ಆಪವ್ನ್ ವ್ಹೆಲೆಂ. ಸಾಲಾಂತ್ ಆಸ್‌ಲ್ಲ್ಯಾ ಒಲ್ಮರ್ಟಾಚಾ ಸಾಂಗಾತ್ಯಾಕ್ ಕಾಂಯ್ಚ್ ಆಯ್ಕೊಂಚೆ ಬರಿ ನಾ ಮ್ಹಳ್ಳೆಂ ಜಾಣಾ ಆಸ್ಲೆಲ್ಯಾನ್ ತಾಣೆ ನಿದ್ಚಾ ಕುಡಾಚೆಂ ದಾರ್ ಆಡ್ ಕೆಲೆಂ ಮಾತ್ರ್, ಪುರ‍್ತೆಂ ಧಾಂಪ್ಲೆಂನಾ. 2. ನೆಣಾರ್ಪಣಾಚೆಂ ಪಾತಕ್ “ಡೆಗ್, ಥೊಡ್ಯಾ ವೆಳಾ ಆದಿಂ ತುವೆಂಗಿ ಮ್ಹಾಕಾ ಫೊನ್ ಕೆಲ್ಲೆಂ?” ವಿವಿಯನಾನ್ ವಿಚಾರ‍್ಲೆಂ. “ನಾ, ತೆಂ ಮ್ಹಜಾ ಸಹಾಯಕಾನ್...” ಒಲ್ಮರ್ಟ್ ಮ್ಹಣಾಲೊ. ಪೂಣ್ ತಾಚಾ ತೊಂಡಾರ್ ಪ್ರಶ್ನಾರ್ಥಕ್ ಜಿನೊಸ್ ಉದೆಲೊ. “ಹಾಂವೆಂ ತಾಚೆ ಕಡೆ ಉಲಯಿಲ್ಲೆಂ ಕೊಣೆಂಯ್ ಆಯ್ಕಾಲೆಂಗಿ? ಯಾ ಹಾಂವೆಂ ಮ್ಹಳ್ಳೆಂ ತಾಣೆ ಕಾಂಯ್ ಉಚಾರ‍್ಲೆಂಗಿ? “ನಾ,” ಮ್ಹಣಾಲೊ ತೊ ಪ್ರಶ್ನಾರ್ಥಕ್ ಜಿನೊಸ್ ತಸೊಚ್ ಉರ‍್ಲೊ. ವಿವಿಯಾನಾನ್ ಕಸ್ಕಸೊನ್ ನೀಳ್ ಶ್ವಾಸ್ ಸೊಡ್ಲೊ ಆನಿ ಖಟ್ಲ್ಯಾರ್ ಬಸ್ಲೆಂ. ತೊ ಉಬೊಚ್ ರಾವ್ಲೊ. ತಾಣೆ ತಾಕಾ ಸಗ್ಳೆಂ ಸಾಂಗ್ಲೆಂ. ಒಲ್ಮರ್ಟಾಚಾ ವದನಾರ್ ಸಮ್ಜೊಣಿ ಆನಿ ಬಿರ್ಮತ್ ನಿಶೆಲಿ. ತಾಣೆ ಲೂಯಿಸಾಚಿ ಚೀಟ್ ಆನಿ ದುಡು ತಾಕಾ ದಿಲೊ. “ಮೋರ್ನ್ ಜಾತಾ ಪರ್ಯಾಂತ್ ದುಡು ದವರ‍್ನ್ ಘೆ,” ಒಲ್ಮರ್ಟಾನ್ ದುಡು ಆನಿ ಚೀಟ್ ಪಾಟಿಂ ದಿಲಿ. “ದುಡ್ವಾಚಿ ಕಶಿ ವಿಲೆವಾರಿ ಕರ‍್ಚಿ ಮ್ಹಳೆಂ ಚಿಂತುಕ್ ಮ್ಹಾಕಾ ಥೊಡೊ ವೇಳ್ ಮೆಳ್ತಲೊ.” ತಾಣೆ ತಾಚ್ಯೆ ತಕ್ಲೆಕ್ ಉಮೊ ದಿಲೊ ಆನಿ ತಾಕಾ ಧಯ್ರ್ ದಿಂವ್ಚೆ ಬರಿ ತಾಚಿ ಪಾಟ್ ಥಾಪುಡ್ನ್ ಗೆಲೊ. ತಾಣೆ ಲೂಯಿಸಾ ಸಂಗಿಂ ‘ಲಾಗ್ಮಡಿ’ ಘಾಲ್ಲೆ ವಿಶ್ಯಾಂತ್ ಒಲ್ಮರ್ಟಾನ್ ಏಕ್ ಸಬ್ಧ್ ಉಚಾರ‍್ಲೊ ನಾ. ಪೂಣ್ ತಾಣೆ ತಾಕಾ ಸೊಸ್ಣಿಯಾಯೆನ್ ಆಯ್ಕಾಲ್ಲ್ಯಾಂತ್ ವಿವಿಯಾನಾಕ್ ಭಗ್ಲೆಂ ಕಿ ಜೆಂ ಕಿತೆಂ ಘಡೊಂಕ್ ಆಸ್‌ಲ್ಲೆಂ ತೆಂ ಘಡ್ಲಾಂ ಮ್ಹಳ್ಳೆಂ ತಾಣೆ ಸ್ವೀಕಾರ್ ಕೆಲಾಂ. ಮೋರ್ನ್ ಜಾವ್ನ್ ಥೊಡೆ ದೀಸ್ ಪಾಶಾರ್ ಜಾಲೆ. ಹ್ಯಾ ಮಧೆಂ ಒಲ್ಮರ್ಟ್ ತಾಕಾ ದೊನ್ ಪಾವ್ಟಿಂ ಮೆಳೊಂಕ್ ಆಯ್ಲೊ. ಫಾವೊತಿ ವಿಲೆವಾರಿ ಕರ‍್ನ್ ತೆ ಪಯ್ಶೆ ಸ್ಟೊಕ್ಸ್ ಆನಿ ಬೊಂಡ್ಸ್ ಹಾಂತುಂ ವಿನಿಯೋಗ್ ಕೆಲೊ. “ತರ್ನಾಟೆಂ ಚೆಡುಂ, ದೀಸ್ ಪಾಶ್ಯಾರ್ ಜಾತಾ ಜಾತಾಂ ಆಪ್ಲೆಂ ದೂಖ್ ವಿಸ್ರೊಂಕ್ ಸಕ್ತೆಲೆಂ. ಬೊಬಾ ಬರಿಚ್ ಯಾ ಚಡಿತ್ ಮೋಗ್ ಕರ‍್ತಲೊ ತಾಕಾ ಮೆಳ್ಳ್ಯಾರ್‌ಯಿ ಮೆಳ್ಳೊ ಅಶೆಂ ತಾಣೆ ಚಿಂತ್ಲೆಂ. ಪುಣ್ ಘಡ್ಲೆಂ ದುಸ್ರೆಂಚ್. ಚವ್ತ್ಯಾ ಹಫ್ತ್ಯಾಂತ್ ‘ಮಾಸಿಕ್’ ತಡವ್ ಜಾಲಾಂ ಮ್ಹಳ್ಳೆಂ ಮತಿಕ್ ಯೆತಾನಾ ವಿವಿಯಾನ್ ಘಾಬ್ರೆಲೆಂ. ಆಪ್ಣೆ ಆಯ್ಲೆವಾರ್ ಸೊಸ್ಲೆಲ್ಯಾ ಸಂಕಟಾಂಕ್ ಕುಡಿಚಿ ತಿ ಪ್ರತಿಕ್ರಿಯಾ ಜಾಂವ್ಕ್ ಪುರೊ ಮ್ಹಣ್‌ಯಿ ತಾಚ್ಯೆ ಮತಿಕ್ ಆಯ್ಲೆಂ. ಜಾಲ್ಯಾರ್‌ಯಿ ತಾಣೆ ಪರಿಕ್ಷಾ ಕರಯ್ಲಿ ಆನಿ ಫಲಿತಾಂಶ್ ಪಳೆವ್ನ್ ತಾಚೊ ಸಂಸಾರ್ ಕೊಸ್ಳೊನ್ ಪಡ್ಲೊ. ತೆಂ ಗರ್ಭೆಸ್ತ್ ಆಸ್‌ಲ್ಲೆಂ ಆನಿ ಬೊಬ್ ತಾಕಾ ಕಾರಣ್ ನ್ಹಯ್ ಮ್ಹಣ್ ತೆಂ ಜಾಣಾಂ ಆಸ್‌ಲ್ಲೆಂ. ಎಕಾ ಖಾಸ್ಗಿ, ವಳಕ್ ನಾತ್ಲೆಲ್ಯಾ ಸ್ತ್ರೀತಜ್ಞಾಕಡೆ ಪರಿಕ್ಷಾ ಕರಯ್ಲಿ ಆನಿ ತೆಂ ಗುರ್ವಾರ್ ಮ್ಹಳ್ಳೆಂ ತಾಂತುಂ ಖಚಿತ್ ಜಾಲೆಂ. ವಿವಿಯನಾನ್ ತೊ ಗಾಂವ್ ಸೊಡ್ನ್ ನ್ಯೂಯೊರ್ಕಾಕ್ ವೆಚೊ ನಿರ್ಧಾರ್ ಕೆಲೊ. ತೆಂ ಒಲ್ಮರ್ಟಾಕ್ ಮೆಳ್ಳೆಂ ಆನಿ ತಿ ಗಜಾಲ್ ತಾಕಾ ಸಾಂಗ್ಲಿ . ಆಪ್ಲೆಂ ವೊಜೆಂ ಹಳು ಜಾತಾ ವರೆಗ್ ತೆಂ ರಡ್ಲೆಂ. ಉಪ್ರಾಂತ್ ತೆಂ ಎಕಾ ಫ್ರಾನ್ಸಿಸ್ಕನ್ ಯಾಜಕಾಕ್ ಮೆಳ್ಳೆಂ ಆನಿ ತಾಚೆ ಕಡೆ ಕುಮ್ಸಾರ್ ಜಾವ್ನ್ ತಾಚೆ ಥಾವ್ನ್ ‘ಕೌನ್ಸಿಲಿಂಗ್’ ಕರವ್ನ್ ಘೆತ್ಲೆಂ. ಆಪ್ಣೆ ಪ್ರದುವಾರ್ ಆಧಾರ‍್ಲೊಗಿ ಮ್ಹಳ್ಳೊ ತಾಕಾ ದುಬಾವ್ ಕಾಂತಯ್ತಾಲೊ. ಅನ್ಬೊಗ್‌ದಾರ್ ಪ್ರಾಯೆಸ್ತ್ ಯಾಜಕಾನ್ ತಾಕಾ ಭುಜಯ್ಲೆಂ. “ತುವೆಂ ಪ್ರದುವಾರ್ ಆಧಾರ‍್ಲಾಯ್ ತೆಂ ಖಂಡಿತ್. ಸೊಡ್ಣೆಚೆಂ ಪಾತಕ್. ತುಜಾ ಪಾಶಾಂವಾ ನಿಮ್ತಿಂ ತೊ ದಾದ್ಲೊ ತುವೆಂ ಆಪ್ಲೊ ಘೊವ್ ಮ್ಹಣ್ ಲೆಕ್ಲೆಂಯ್. ತಾಚಿ ವಳೊಕ್ ಧರ‍್ಚೆ ಪ್ರೇತನ್ ಕೆಲೆಂನಾಯ್. “ಪೂಣ್ ತುಂ ಪಾತಕ್ ರಡ್ತ್ತಾಯ್ ದೆಕುನ್ ತುಜೆಂ ಪಾತಕ್ ಭೊಗ್ಸಾತಾ. ದೇವ್ ಬೋವ್ ಕಾಕುಳ್ದಾರ್ ಜಾವ್ನಾಸಾ ಆನಿ ತೊಚ್ ಅಂತಿಮ್ ನಿತಿದಾರ್ ಜಾವ್ನಾಸಾ. ತಾಚ್ಯೆ ಕುರ್ಪೆನ್ ತುಂ ತುಜೆಂ ಚಾಲ್ತೆಂ ಜಿವಿತ್ ಜಿಯೆಂವ್ಕ್ ಸಕ್ತೆಲೆಂಯ್ ಆನಿ ತುಕಾ ಪ್ರಾಚಿತ್ ಜಾವ್ನ್ ದಿಂವ್ಚೆಂ ತಸಲೆಂ ಮ್ಹಜೆಕಡೆ ಕಾಂಯ್ ನಾ. ಪೂಣ್ ದೆವಾನ್ ತುಕಾ ತೆಂ ಎದೊಳ್‌ಚ್ ದೀವ್ನ್ ಜಾಲಾಂ. ಹ್ಯಾ ತುಜ್ಯಾ ಭುರ್ಗ್ಯಾಕ್ ಮೊಗಾನ್ ಆನಿ ಭಾವಾರ್ಥಾನ್ ವಾಗಯ್. ಸಾಧ್ಯ್ ಜಾಲ್ಯಾರ್ ಭುರ್ಗ್ಯಾಚಾ ಬಾಪಯ್ಕ್ ಸೊದ್ಚೆಂ ಸಾಧನ್ ಕರ್ ಆನಿ ದೇವ್ ತುಮ್ಕಾಂ ಏಕ್ ಕರ‍್ತಾಗಿ ಪಳೆ. ಮ್ಹಾಕಾ ಲಾಗ್ತಾ ತೊ ಮನಿಸ್ ಏಕ್ ಬರೊ ಮನಿಸ್ ಜಾವ್ನಾಸಾ ಆನಿ ಎಕಾ ವಿಕಾಳ್ ಘಡ್ಯೆ ತೆಂತೆಂಸಾಂವಾಕ್ ಬಲಿ ಜಾಲೊ. ಆತಾಂ ತೊ ಖಂಡಿತ್ ಆಪ್ಲೆಂ ಕರ್ತುಬ್ ಕಾಂಠಾಳ್ತಾ ಆಸ್ತಲೊ. “ಹಾಂವ್ ಚಿಂತ್ತಾಂ ತುಕಾ ದುಕಂವ್ಕ್ ಆನಿ ಲಜೆಕ್ ಘಾಲುಂಕ್ ತಾಕಾ ನಾಕಾ ಜಾಲೆಂ, ಆನಿ ಸಾಂಗಾತಾಚ್ ತುವೆಂ ಸುರು ಕೆಲ್ಲೆಂ ತೆಂ ಮುಕಾರ‍್ಸುನ್ ವ್ಹರ‍್ಚೆಂಗಿ ಯಾ ತುಜೊ ಪತಿ ಮೆಲಾ ಮ್ಹಳ್ಳೆಂ ತುಕಾ ಸಾಂಗ್ಚೆಂಗಿ ಮ್ಹಳ್ಳೆ ತಸಲ್ಯಾ ಬಾಂದ್ಪಾಸಾಂತ್ ತೊ ಶಿರ್ಕಲೊ ಜಾವ್ಯೆತ್. ಬೊಬಾಕ್ ಆನಿ ವಿವಿಯನಾಕ್ ಬೋವ್ ಥೊಡಿಂ ಈಷ್ಟ್-ಮಂತ್ರಾಂ ಸೊಡ್ಲ್ಯಾರ್ ಲಾಗ್ಶಿಲೆಂ ಕುಟಮ್ ಮ್ಹಳ್ಳೆಂ ನಾತ್‌ಲ್ಲೆಂ. ತ್ಯಾ ಯಾಜಕಾಕ್ ಆನಿ ಒಲ್ಮರ್ಟಾಕ್ ಸಾಂಗ್‌ಲ್ಲೆಂ ಸೊಡ್ಲ್ಯಾರ್ ಆಪುಣ್ ಗರ್ಭೆಸ್ತ್ ಮ್ಹಳ್ಳೊ ವಿಷಯ್ ವಿವಿಯಾನಾನ್ ಸಕ್ಡಾಂ ಥಾವ್ನ್ ಲಿಪವ್ನ್ ದವರ‍್ಲೊ. ತಾಚಾ ಇಷ್ಟಾಂನಿ ಆಪ್ಲೆಂ ಘರ್ ವಿಕುಂಕ್ ತಾಕಾ ಕುಮಕ್ ಕೆಲಿ. ದಲಾಲ್ಯಾಂ ಮುಖಾಂತ್ರ್ ಎದೊಳ್‌ಚ್ ತಾಣೆ ನ್ಯೂಯೊರ್ಕಾಂತ್ ಸಾಧೆಂ ಏಕ್ ಘರ್ ಘೆವ್ನ್ ಜಾಲ್ಲೆಂ. ತೆಂ ನ್ಯೂಯೊರ್ಕಾಕ್ ವೆತಾನಾ ಒಲ್ಮರ್ಟ್ ಆಪ್ಲೆಂ ಧುವ್ ಆಪ್ಣಾಕ್ ಸಾಂಡುನ್ ವ್ಹೆತಾ ಮ್ಹಣೊನ್ ದುಖಾಂ ಗಳಯ್ಲಾಗ್ಲೊ. ಆಪುಣ್ ತವಳ್ ತವಳ್ ಫೊನ್ ಕರ‍್ನ್ ಆಸ್ತಲಿಂ ಮ್ಹಣ್ ವಿವಿಯಾನಾನ್ ತಾಕಾ ಭಾಸಾಯ್ಲೆಂ. ವಿವಿಯಾನಾಕ್ ವಕಿಲಾಂಚಾ ಎಕಾ ಸಂಸ್ಥ್ಯಾಂಕ್ ಸಹಾಯಕಿ ಜಾವ್ನ್ ಕಾಮ್ ಮೆಳ್ಳೆಂ. ದೀಸ್ ಭರ‍್ತಿ ಜಾತಾನಾ ತೆಂ ಎಕಾ ಚೆಡುಂ ಬಾಳಾಕ್ ಪ್ರಸೂತ್ ಜಾಲೆಂ. ‘ದುಃಖಾಚಿ ವಾಟ್’ ಮ್ಹಳ್ಳ್ಯಾ ಅರ್ಥಾರ್ ತ್ಯಾ ಬಾಳಾಕ್ ‘ಡೊಲೊರೊಸಾ’ ಮ್ಹಣ್ ತಾಣೆಂ ವೊಲಾಯ್ಲೆಂ. ಲೂಯಿಸ್ ಸಾಲ್ವಾದೊರ್ ಬಾಳಾಚೊ ಬಾಪುಯ್ ಮ್ಹಣ್ ಬಾಳ್ಶ್ಯಾಚಾ ಜನ್ಮಾ ಪ್ರಮಾಣ್ ಪತ್ರಾರ್ ತಾಣೆ ದಾಖಲ್ ಕರವ್ನ್ ಘೆತ್ಲೆಂ. ಒಲ್ಮರ್ಟ್ ಆನಿ ಪತಿಣ್ ತಾಚಿ ಭೆಟ್ ಕರುಂಕ್ ಆಯ್ಲಿಂ ಅನಿ ಹ್ಯಾ ಸೊಭಿತ್ ಸುಂದರ್ ಬಾಳಾಚೆಂ ಪಿಲ್ಯಾದ್ ಜೊಡುಂಕ್ ತಾಂಕಾ ಬೋವ್ ವೊರ್ತೊ ಸಂತೊಸ್ ಜಾಲೊ. ಮಟ್ವ್ಯಾನ್ ‘ರೊಜಾ’ ಮ್ಹಣ್ ತಾಕಾ ಆಪಯ್ಲೆಂ. ವಿವಿಯಾನಾನ್ ಒಲ್ಮರ್ಟಾ ಕಡೆ ವಿಚಾರ‍್ನ್ ಲೂಯಿಸಾಚಿ ಏಕ್ ಫೊಟೊ ತಲಾಸ್ ಕರ‍್ನ್ ಘೆತ್ಲಿ ಆನಿ ತಾಕಾ ಫ್ರೆಮ್ ಘಾಲವ್ನ್ ತಿ ಖಟ್ಲ್ಯಾ ಲಾಗ್ಶಿಲ್ಯಾ ಮೆಜಾರ್ ದವರ‍್ಲಿ. ರೊಜಾ ವಾಡೊನ್ ಯೆತಾ ಯೆತಾಂ ತಾಣೆ ತಾಕಾ ಬಾಪಾಯ್ಚಿ ಒಳೊಕ್ ಸಾಂಗ್ಲಿ. ತಾಂಚಾ ವಠಾರಾಂತ್ಲ್ಯಾ ಎಕಾ ಧರ್ಮ್ ಭಯ್ಣಿಂಚಾ ಶಾಳೆಂತ್ ರೊಜಾಕ್ ದಾಖಲ್ ಕೆಲೆಂ. ಏಕ್ ದೀಸ್ ತ್ಯಾ ಚೆಡುಂ ಬಾಳಾನ್ ಆಪ್ಲೊ ಬಾಪಯ್ ಕಿತ್ಯಾ ಘರಾ ನಾಂಗಿ ಮ್ಹಣ್ ಆವಯ್‌ಕಡೆ ವಿಚಾರ‍್ಲೆಂ. ತುಜೊ ಬಾಪುಯ್ ಏಕ್ ಬರೊ ಮನಿಸ್, ಪೂಣ್ ಆತಾಂ ತೊ ಪಯ್ಸ್ ಆಸೊನ್ ಖೊಟ್ಯಾ ಮನ್ಶಾ ಕಡೆ ಲಡಾಯ್ ಕರ‍್ನ್ ಆಸಾ. ಲಡಾಯ್ ಮುಗ್ದಾಲ್ಯಾ ಉಪ್ರಾಂತ್ ತೊ ಪಾಟಿಂ ಯೆತಲೊ ಆನಿ ಆಮ್ಚೆ ಸಾಂಗಾತಾಚ್ ರಾವ್ತಲೊ’ ಅಶೆಂ ವಿವಿಯಾನಾನ್ ಧುವೆಕ್ ಸಾಂಗ್ಲೆಂ. ತಶೆಂ ಜಾಲ್ಲೆಂ ತರ್ ಕಿತ್ಲೆಂ ಬರೆಂ ಆಸ್‌ಲ್ಲೆಂ, ತೆಂ ಆಪ್ಣಾಯಿತ್ಲ್ಯಾಕ್ ಕಳ್ವಳ್ಯಾಂನಿ ಮ್ಹಣಾಲೆಂ. 3. ಕಾನೂನಾಥಾವ್ನ್ ಫಳಾಪಳ್ ಲೂಯಿಸ್ ಸಾಲ್ವಾದೊರ್, ‘ಎಲ್ ಲಿಯೊನ್’, ಆಶೆಲೊ ಕಿ ಮಥಾಯಸ್ ಆಪ್ಲ್ಯಾ ಉಪ್ರಾಟ್ಯಾ ಚಾಲಿಂತ್ಲೊ ಸುಧಾರ್ತಲೊ ಆನಿ ಆಪ್ಲೊ ಬಾಪುಯ್, ಹೆಕ್ಟೆರ್ ಅಬ್ರೆವಾಥಾವ್ನ್ ಅಧಿಕಾರ್ ವಹ್ಸಿತಲೊ ಮ್ಹಣ್. ಮಹಿನ್ಯಾ ಉಪ್ರಾಂತ್ ಹೆಕ್ಟೇರ್ ಆಬ್ರೆವ್ ಅಂತರ‍್ಲೊ ಆನಿ ತಾಚಿ ಆಶಾ ಫಲ್ಸಾಲಿ. ಮಥಾಯಸ್ ಕುಟ್ಮಾಚಾ ವ್ಹಯ್ವಾಟಾಂತ್ ಮೆತೆರ್ ಜಾಲೊ. ಮಾದಕ್ ವಸ್ತುಂಚಾ ದಂದ್ಯಾಚೊ ರಾಯ್, ತಾಚೊ ಬಾಪುಯ್ ನಾಸ್ತಾನಾ ತಾಚಾ ಜೀವನ್ ಕ್ರಮಾಂತ್ ಜಾಯ್ತೆಂ ಬದ್ಲಾಪ್ ಘಡ್ಲೆಂ. ತಾಚ್ಯಾ ಸಾಂಗಾತಿ ಗುಂಡಾಂನಿ ಎದೊಳ್‌ಚ್ ತಾಕಾ ಆಪ್ಲೊ ನವೊ ‘ಡೊನ್’ ಮ್ಹಣ್ ಮಾನುನ್ ಘೆವ್ನ್ ಜಾಲ್ಲೆಂ. ತೊ ಆಪ್ಲ್ಯಾ ಬರಾಬರ್ ಮ್ಹಣ್ ಲೆಕ್ಚೆಂ ತಾಣಿಂ ರಾವಯ್ಲೆಂ. ತಾಣಿ ತಾಕಾ ಆಪ್ಲೊ ನವೊ ಧನಿ ಜಾವ್ನ್ ಸ್ವೀಕಾರ್ ಕೆಲೊ ಆನಿ ಎಲ್-ಲಿಯೊನಾಕ್ ಬಗ್ಲೆಕ್ ಒಂದಾಯ್ಲೊ. ಅಮೆರಿಕಾಚಿಂ ‘ಡಿ‌ಇ‌ಎ’ ಆನಿ ‘ಸಿ‌ಐ‌ಎ’ ಆಪ್ಣಾಚೆರ್ ದೊಳೊ ದವರ‍್ನ್ ಆಸಾತ್ ಮ್ಹಳ್ಳೆಂ ಎಲ್ ಲಿಯೊನಾಕ್ ಕಳಿತ್ ಜಾಲ್ಲೆಂ. ಡಿ‌ಇ‌ಎ-ಕ್ ಸಾಂಗಾತಾ ಘೆವ್ನ್ ಸಿ‌ಐ‌ಎ ವರ‍್ಸಾಂ ದರ್ಯಾಂ ಆಬ್ರೆವಾಚಾ ಮಾಫಿಯಾ ಖಾತಿರ್ ವಾವ್ರುಂಕ್ ಮ್ಹಣ್ ಏಕ್ ಗೂಢಾಚಾರಿಕ್ ಧಾಡುಂಕ್ ಮಾಂಡ್ಣಿ ಕರ‍್ನ್ ಆಸ್‌ಲ್ಲೆಂ. ಡ್ರಗ್ ಮಫಿಯಾಚೆಂ ಜಾಳ್ ಅಮೆರಿಕಾಂತ್ ಖಂಯ್ ಪೂರಾ ವಿಸ್ತಾರ‍್ಲಾಂ ಮ್ಹಳ್ಳೆಂ ತಾಂಕಾಂ ಸೊಧುನ್ ಕಾಡುಂಕ್ ಜಾಯ್ ಆಸ್‌ಲ್ಲೆಂ. ಪೂಣ್ ವರ‍್ಸಾಂ ಪಾಶ್ಯಾರ್ ಜಾಲ್ಯಾರ್‌ಯಿ ತಾಂಕಾಂ ಎದೊಳ್ ತಶೆಂ ಕರುಂಕ್ ಜಾವ್ನಾ. ಶೆವೊಟಿಂ ೨೦೦೬ ವರ‍್ಸಾಚಾ ಗಿಮಾಳೆಂತ್ ಪಯ್ಲಿ ಜೀಕ್ ತಾಂಕಾಂ ಮೆಳ್ಳಿ. ಎಕ್ಲೊ ಅಸಂತುಂಷ್ಟಿ ಆನಿ ಭ್ರಷ್ಟ್ ಡಿ‌ಇ‌ಎ ಏಜೆಂಟ್, ಜೊ ಎಲ್ ಲಿಯೊನಾ ಥಾವ್ನ್ ದುಡು ಘೆವ್ನ್ ತಾಚೆ ಖಾತಿರ್ ಕಾಮ್ ಕರ‍್ನ್ ಆಸ್‌ಲ್ಲೊ, ತಾಣೆ, ಚುಕೊನ್ ಜಾಂವ್ಕ್ ಪುರೊ, ಎಲ್ ಲಿಯೊನ್ ಪ್ಲೊರಿಡಾ ರಾಜ್ಯಾಚಾ ಟಾಂಪಾ ಶ್ಹೆರಾಂತ್ ಆಸಾ ಮ್ಹಳ್ಳೊ ಘುಟ್ ಸೊಡ್ಲೊ. ಆಬ್ಲೆಶಿ ಜಾವ್ನಾಸ್‌ಲ್ಲ್ಯಾ ತಾಣೆ ವಿಚಾರ‍್ಲಲೊ ಬೊನಸ್ ತಾಕಾ ಅಜೂನ್ ಮೆಳೊನಾತ್‌ಲ್ಲೊ. ಡಿ‌ಇ‌ಎ ಕಡೆ ಕಸಲಿಯ್ ಮಾಂಡ್ಣಿ ಕರ‍್ಚೆಯಿತ್ಲೊ ವೇಳ್ ನಾತ್‌ಲ್ಲೊ ದೆಕುನ್ ಮೇಲಾಧಿಕಾರಿಂನಿ ಖಂಚಿಯ್ ಮಾಂಡ್ಣಿಚ್ ನಾಕಾ ಮ್ಹಣ್ ಠರಾಯ್ಲೆಂ ಆನಿ ಎಲ್ ಲಿಯೊನಾಕ್ ಕಯ್ದ್ ಕರಾ ಮ್ಹಣ್ ರಾಷ್ಟ್ರೀಯ್ ಪೊಲಿಸಾಂಕ್ ಸಾಂಗ್ಲೆಂ. ತ್ಯಾ ಪೊಲಿಸಾಂನಿ ಎಲ್ ಲಿಯೊನಾ ಖಾತಿರ್ ಏಕ್ ಪಾಸ್ ಮಾಂಡ್ಲೊ. ಪೂಣ್ ಥೊಡ್ಯಾ ಅಧಿಕಾರಿಂನಿ ಅಮ್ಸೊರ್ ಕರ‍್ನ್ ಘಡ್ಬಡ್ ಕೆಲ್ಲ್ಯಾನ್ ಎಲ್ ಲಿಯೊನ್ ಚುಕೊನ್ ಧಾಂವ್ಲೊ. ಪೊಲಿಸಾಂನಿ ತಾಚಿ ಪಾಟ್ ಧರ‍್ಲಿ ಆನಿ ಎಕಾ ಮೊಲಾಂತ್ ತಾಕಾ ವೆಡೊ ಘಾಲೊ. ಪೂಣ್ ಸ ಜಣಾಂ ಚಲಿಯಾಂಕ್ ಘೆವ್ನ್ ಎಕ್ಲಿ ಮಧ್ಯಮ್ ಪ್ರಾಯೆಚಿ ಸ್ತ್ರೀ ತ್ಯಾ ವೆಳಾರ್ ಥಂಯ್ಸ್‌ರ್ ಆಸ್‌ಲ್ಲಿ ಆಸ್ತಾಂ ಎಲ್ ಲಿಯೊನಾನ್ ತ್ಯೆ ಸ್ತ್ರಿಯೆಕ್ ಆರಾವ್ನ್ ಘೆತ್ಲೆಂ ಆನಿ ಆಪ್ಣಾಕ್ ವಚುಂಕ್ ಸೊಡ್ಲೆಂ ನಾ ತರ್ ಸಕ್ಡಾಂಕ್ ಲಗಾಡ್ ಕಾಡ್ತಾಂ ಮ್ಹಣ್ ಭೆಷ್ಟಾಯ್ಲೆಂ. ಕಾರ್ಮೆನ್ ನಾಂವಾಚೆಂ ಎಕ್ಲೆಂ, ಆಯ್ಲೆವಾರ್‌ಚ್ ಸಿ‌ಐ‌ಎನ್ ಕಾಮಾಕ್ ಮ್ಹಣ್ ನೇಮಕ್ ಕರ‍್ನ್ ಘೆತ್‌ಲ್ಲೆಂ, ತರ್ಭೆತಿ ಜೊಡ್ನ್ ಆಯಿಲ್ಲೆಂ ತಿತ್ಲೆಂಚ್, ಟಾಂಪಾಂತ್ ಆಪ್ಲ್ಯಾ ಮಿತ್ರಾಚಿ ಭೆಟ್ ಕರುನ್ ಆಸ್‌ಲ್ಲೆಂ. ಡಿ‌ಇ‌ಎನ್ ತಾಕಾಚ್ ಎಲ್ ಲಿಯೊನಾಕ್ ದೀವ್ನ್ ತ್ಯಾ ‘ಒತ್ತೆಯಾಳಾಂಕ್’ ಸೊಡಂವ್ಕ್ ಚಿಂತ್ಲೆಂ. ಹೆಂ ಅದ್ಲಿ-ಬದ್ಲಿ ಫಲ್ಸಾತೆಲೆಂ ಯಾ ನಾ ಮ್ಹಳ್ಳೆಂ ಕಳಿತ್ ನಾ, ತರ್‌ಯಿ ತಾಂಚಿ ಏಕ್ ಮಾಂಡ್ಣಿ ಆಸ್‌ಲ್ಲಿ ಆನಿ ಕಾರ್ಮೆನ್ ಕಸಲೆಂ ವರ್ತನ್ ಕರ‍್ತಲೆಂ ತಾಚೆರ್ ಹೊಂದೊನ್ ತಿ ಫಲ್ಸಾತೆಲಿ ಮ್ಹಣ್ ತೆ ಭರ್ವಸ್ಲೆ. ಕಾರ್ಮೆನ್ ಸಿ‌ಐ‌ಎ ಕೇಂದ್ರಾಂತ್ ಕಠಿಣಾಯೆಚಿ ತರ್ಭೆತಿ ಸಂಪವ್ನ್ ಮೆಳ್ಳೆಲ್ಯಾ ಮಟ್ವ್ಯಾ ರಜೆಚೊ ಪುರ್ತೊ ಫಾಯ್ದೊ ಜೊಡುನ್ ದರ್ಯಾ ತಡಿಚಾ ವೊತಾಂತ್ ಅರ್ದ್‌ಕುರ‍್ಯಾ ನಿದೆಂತ್ ಮ್ಹಳ್ಳೆಬರಿ ಆರಾಮ್ ಕರ‍್ನ್ ಆಸ್‌ಲ್ಲೆಂ. ತವಳ್ ತಾಚೆಂ ಮೊಬಾಯ್ಲ್ ವ್ಹಾಜ್ಲೆಂ. ಸುರ್ವೆರ್ ತೆಂ ಜಾಪ್ ದೀಂವ್ಕ್ ಗೆಲೆಂ ನಾ, ಪೂಣ್ ತೆಂ ವ್ಹಾಜೊನ್ಂಚ್ ರಾವ್ಲೆಂ ತೆಂ ಪಳೆವ್ನ್ ತಾಣೆ ತೆಂ ಕಾನಾಕ್ ಲಾಯ್ಲೆಂ. ಫೊನಾರ್ ಥೊಡೊ ವೇಳ್ ಉಲವ್ನ್ ಜಾತಚ್ ತಾಕಾ ನಿರಾಶಾಯ್ ಜಾಲಿ ಆನಿ ಸಾಂಗಾತಾಚ್ ಆಂಗಾಂತ್ ಹುಮೆದ್‌ಯಿ ಭರ‍್ಲಿ. ನಿರಾಶಾ ರಜಾ ಅರ್ಧ್ಯಾರ್‌ಚ್ ಸಂಪ್ಲಿ ದೆಕುನ್, ಹುಮೆದ್ ತಾಕಾ ಏಕ್ ಬೋವ್ ಅಪಯ್ಕಾರಿ ಕಾಮಾಕ್ ನಮ್ಯಾರ‍್ಲೆಲೆಂ ದೆಕುನ್. ಹ್ಯೆಚ್ ಘಡಿಯೆ ಖಾತಿರ್ ತೆಂ ರಾಕುನ್ ಆಸ್‌ಲ್ಲೆಂ; ಡ್ರಗ್ಸ್ ಮಫಿಯಾಚೆರ್ ತಾಕಾ ಫಾರಿಕ್ಪಣ್ ಘೆಂವ್ಕ್ ಆಸ್‌ಲ್ಲೆಂ. ಡ್ರಗ್ಸ್ ಮಫಿಯಾಕಡೆ ಚಲೊನ್ ಆಸ್ಚಾ ಝಜಾಂತ್ ತಾಚೊ ಬಾಪುಯ್ ಬಲಿ ಜಾವ್ನ್ ಗೆಲ್ಲೊ. ಕಾರ್ಮೆನಾಕ್ ಬೀಚಾವಯ್ಲೆಂ ಆರಾವ್ನ್ ಘೆವ್ನ್ ಶೀದಾ ತಾಚ್ಯಾ ಹೊಟೆಲ್ ರೂಮಾಕ್ ವ್ಹೆಲೆಂ. ಅಧಿಕಾರಿಂನಿ ತಾಚೆಂ ಕಾಮ್ ತಾಕಾ ವಿವರ‍್ಸಿಲೆಂ ಆನಿ ಏಕ್ ಪಿಸ್ತುಲ್ ತಾಚಾ ಹಾತಾಕ್ ದಿಲಿ. ತೆಂ ಶೊಪ್ಪಿಂಗಾಕ್ ವ್ಹೆಚೆ ಬರಿ ನ್ಹೆಸೊನ್ ಪಿಸ್ತುಲ್ ಹೆಂಡ್‌ಬೆಗಾಂತ್ ಘಾಲ್ನ್ ತಯಾರ್ ಜಾಲೆಂ. ತಾಚೆಂ ‘ಬಿಡ್ಕ್-ಬಿಜಾರ್’ ಸಗ್ಳೆಂ ಅಧಿಕಾರಿಂನಿಂಚ್ ಪೊಟ್ಲಿ ಬಾಂದವ್ನ್ ತಾಚ್ಯಾ ಆವಯ್ಕ್ ಪಾಠವ್ನ್ ದಿಲೆಂ. ಮೊಲಾಕ್ ವೆಚೆ ವಾಟೆರ್ ವಚುಂಕ್ ಮ್ಹಣ್ ತಾಣಿ ಎಲ್ ಲಿಯೊನಾಚಾ ತಸ್ವಿರೆ ಸಂಗಿಂ ತಾಚ್ಯೆ ವಿಶ್ಯಾಂತ್ಲೊ ವಿವರ್ ಕಾರ್ಮೆನಾಕ್ ದಿಲೊ. “ಆಯ್ಲಿಂ ತುಕಾ, ಎಲ್ ಲಿಯೊನಾ, ತಯಾರ್ ರಾವ್!” ಕಾರ್ಮೆನಾನ್ ಆಪ್ಣಾಯಿತ್ಲ್ಯಾಕ್ ಮ್ಹಳೆಂ. ತಾಣಿ ತಾಕಾ ಆಪ್ಲ್ಯಾ ವಾಹನಾಚೆರ್ ಮೊಲಾ ಪರ್ಯಾಂತ್ ವ್ಹರ‍್ನ್ ಮೊಲಾಚಾ ಎಕಾ ಕುಶಿಂತ್ಲ್ಯಾ ಬಾಗ್ಲಾಂತ್ಲ್ಯಾಂತ್ ಭಿತರ್ ರಿಗವ್ನ್ ಸೊಡ್ಲೆಂ. ಮೊಲಾಕ್ ಮ್ಹಣ್ ಆಯಿಲ್ಲೊ ಲೋಕ್ ಹ್ಯೆ ಘಡ್ಬಡೇನ್ ಆಕರ್ಸುನ್ ಹಾಡ್‌ಲ್ಲೆ ವಾಟ್ಸುರೆ, ಟಿವಿ ಕೆಮರಾ ಸಂಗಿಂ ಎಕ್ಟಾಂಯ್ ಜಾಲ್ಲೆ ಮಾಧ್ಯಮ್‌ಗಾರ್ ಸಗ್ಳೆ ಪ್ರವೇಶ್‌ದಾರಾರ್ ರಾಸ್ ಪಡೊನ್ ಆಸ್‌ಲ್ಲೆ. ಪ್ರವೇಶ್‌ದಾರಾ ಲಾಗ್ಶಿಲೆಂ ವಠಾರ್ ಪೊಲಿಸಾಂನಿ ತಾಂಬ್ಡ್ಯಾ-ಧೊವ್ಯಾ ಗೀಟಾಂಚಾ ಟೇಪಿನ್ ಫಿಚಾರ್ ಕೆಲ್ಲೆಂ. ಸಿ‌ಐ‌ಎಚೆ ಜಣ್‌ಯಿ ಕಾಳ್ಯಾ ಸುಟಾರ್ ಹೆಣೆ ತೆಣೆ ಪಳೆಂವ್ಕ್ ಮೆಳ್ತಾಲೆ. ತಾಂಚಾ ಕಾನಾಂನಿ ‘ಇಯರ್‌ಪ್ಲಗ್ಸ್’ ಆಸೊನ್ ತಾಂಚಾ ಆಂಗಾಕ್ ಚಿಡ್ಕಾವ್ನ್ ಆಸ್‌ಲ್ಲ್ಯಾ ಸಂಪರ್ಕ್ ಸಾಧನಾಂಕ್ ತೆ ಸಂಪರ್ಕ್ ಕರುನ್ ಆಸ್‌ಲ್ಲೆ. ಅಪಹರಣಾಚೊ ‘ನಾಟಕ್’ ಸುರು ಜಾವ್ನ್ ಲಾಗಿಂ ಲಾಗಿಂ ಪಾಂಚ್ ವರಾಂ ಉತರ‍್ಲೆಲಿಂ. ಫೆಡರಲ್ ಪೊಲಿಸಾಂನಿ (ಫೆಡ್ಸ್) ಲಿಯೊನಾನ್ ಧರ‍್ನ್ ದವರ‍್ಲೆಲ್ಯಾ ಸ್ತ್ರೀಯೆಚೆಂ ಮೊಬಾಯ್ಲ್ ನಂಬರ್ ಸ್ವಾಧೀನ್ ಕರ‍್ನ್ ಘೆವ್ನ್ ತವಳ್ ತವಳ್ ತೆ ಲಿಯೊನಾಕಡೆ ಉಲವ್ನ್ ಆಸ್‌ಲ್ಲೆ. ಎಲ್ ಲಿಯೊನ್ ಸಾಂಗ್ತಾಲೊ ಕಿ ಆಪ್ಣಾಕ್ ಪೆಟ್ರೊಲ್ ಟಾಂಕ್ ಪುರ‍್ತೆಂ ಕೆಲ್ಲೆಂ ಏಕ್ ಕಾರ್ ದಿಯಾ. ಆಪುಣ್ ತ್ಯೆ ಸ್ತ್ರೀಯೆಚಾ ಫೊನಾ ಸಂಗಿಂ, ಆಪ್ಣೆ ಅಪಹರಣ್ ಕೆಲ್ಲ್ಯಾ ಪಯ್ಕಿಲ್ಯಾ ಎಕ್ಲ್ಯಾಕ್ ಘೆವ್ನ್ ಚಲ್ತಾಂ ಆನಿ ಆಪ್ಣಾಕ್ ಅಪಾಯ್ ನಾ ಮ್ಹಣ್ ದಿಸ್ಚಾ ಜಾಗ್ಯಾರ್ ತ್ಯೆ ವೆಕ್ತಿಕ್ ಸೊಡ್ನ್ ಫಳಾಪಳ್ ಘೆತಾಂ, ರಸ್ತ್ಯಾನ್ ಜಾಂವ್, ವಾರ‍್ಯಾರ್ ಜಾಂವ್ ಆಪ್ಣಾಚೊ ಕೊಣೆಂಚ್ ಪಾಟ್ಲಾವ್ ಕರುನೊಜೊ. ಅಪಹರಣ್‌ಕೃತಾಕ್ ಕಸಲೊಚ್ ಅಪಾಯ್ ಕರಿನಾಸ್ತಾನಾ ಸೊಡ್ಚಿ ಖಾತ್ರಿ ದಿತಾಂ. ಅಪಹರಣ್‌ಕೃತಾಂಕ್ ಸೊಡವ್ನ್ ತಾಂಚಾ ಜಾಗ್ಯಾರ್ ಆಪುಣ್ ಕಶಿಂ ಪಾವ್ತಲಿಂ ಮ್ಹಳ್ಳೆಂ ಕಾರ್ಮೆನಾಕ್ ಎದೊಳ್ ಸುಸ್ತೊನಾತ್‌ಲ್ಲೆಂ. ನಿತಳ್ಕಾಯೆಚಾ ಕುಡಾಂತ್ ತೆಂ ಗುಟ್ಲಿ ಜಾವ್ನ್ ಬಸೊನ್ ಆಸ್‌ಲ್ಲೆಂ. ತೆಂ ಕುಡ್ ಎಲ್‌ಲಿಯೊನ್ ಅಪಹರಣ್‌ಕೃತಾಂಕ್ ಘೆವ್ನ್ ಲಿಪೊನ್ ಆಸ್ಲೆಲ್ಯಾ ಜಾಗ್ಯಾಕ್ ಚಡ್ ಲಾಗಿಂ ಆಸ್‌ಲ್ಲೆಂ. ತಾಣೆ ಆಪ್ಲ್ಯಾ ವ್ಹಡಿಲಾಕ್ ಫೊನ್ ಕೆಲ್ಲೆಂ ಆನಿ ತಾಣೆ ಲಿಯೊನಾಚೆ ಡಿಮಾಂಡ್ಸ್ ಕಿತೆಂ ಮ್ಹಳ್ಳೆಂ ತಾಕಾ ಮಟ್ವ್ಯಾನ್ ಸಾಂಗ್‌ಲ್ಲೆಂ. ಸಿ‌ಐ‌ಎ ಆನಿ ಫೆಡ್ಸ್ ಕಾರ್ಮೆನಾಚಾ ಹಿಶ್ಯಾರ‍್ಯಾಕ್ ರಾಕುನ್ ಆಸ್‌ಲ್ಲೆ. ಪೆಟ್ರೊಲ್ ಭರ‍್ಲೆಲೆಂ ಕಾರ್ ತಾಣಿಂ ಮೊಲಾಕಡೆ ತಯಾರ್ ದವರ್‌ಲ್ಲೆಂ. ಸುಮಾರ್ ಧಾ ನಿಮಿಷಾಂ ಉತರ‍್ಲಿಂ ಮ್ಹಣ್ತಾನಾ ನಿತಳ್ಕಾಯೆಚಾ ಕುಡಾ ತೆವ್ಶಿಂ ಚಲೊನ್ ಯೆಂವ್ಚೊ ಆವಾಜ್ ಆಯ್ಕಾಲೊ. ಅಪಹಣ್‌ಕೃತಾಂ ಮಧೆಂ ಆಸ್ಲೆಲ್ಯಾ ಭುರ್ಗ್ಯಾಂಕ್ ಮುತೊಂಕ್ ಜಾಲ್ಲೆಂ. ತಿಂ ಎದೊಳ್ ಮ್ಹಣಾಸರ್ ಭಿಯಾನ್ಂಚ್ ದಾಂಬುನ್ ಧರುನ್ ಆಸ್‌ಲ್ಲಿಂ. ಎಕಾ ಭುರ್ಗ್ಯಾನ್ ಆಸ್‌ಲ್ಲೆ ಕಡೆಚ್ ಧರ್ಣಿರ್ ಮುತೊನ್‌ಯಿ ಜಾಲೆಂ. ಭುರ್ಗ್ಯಾಂಕ್ ತುರ್ತಾನ್ ಕಾಕ್ಸಾಕ್ ವ್ಹರ‍್ಚಿ ಗರ್ಜ್ ಆಸಾ ಮ್ಹಣ್ ತವಳ್ ಲಿಯೊನಾಚಾ ಮತಿಕ್ ಗೆಲೆಂ. ಹ್ಯೆ ಘಡ್ಯೆಚೊ ಫಾಯ್ದೊ ಉಟವ್ನ್ ಕಾರ್ಮೆನ್ ಧಾಂವೊನ್ ವಚೊನ್ ಅತೀ ಪಯ್ಸ್ ಆಸ್ಚಾ ಕಾಕ್ಸಾಕ್ ವಚೊನ್ ತಾಣೆ ದಾರ್ ಫಿಚಾರ್ ಕೆಲೆಂ. ಥಂಯ್ ಥಾವ್ನ್ ತಾಣೆ ವ್ಹಡಿಲಾಕ್ ಫೊನ್ ಕೆಲೆಂ ಆನಿ ಲಿಯೊನಾನ್ ಪೊಳುನ್ ಧಾಂವ್ಚೆಂ ಕಾರ್ ಕೂಡ್ಲೆ ಹಾಡುಂಕ್ ಆನಿ ತಾಚೆ ಉಪ್ರಾಂತ್ ಧಾ ಮಿನುಟಾಂನಿ ಎಲ್ ಲಿಯೊನಾಕ್ ಫೊನ್ ಕರುಂಕ್ ಸಾಂಗ್ಲೆಂ. ಆತಾಂ ಕಾರ್ಮೆನಾಕಡೆ ಏಕ್ ಯೋಜನ್ ಆಸ್‌ಲ್ಲೆಂ. ಎಕಾ ಕಾಕ್ಸಾಚೆ ದಾರ್ ಧಾಂಪುನ್ ಆಸ್ಚೆಂ ಲಿಯೊನ್ ಪಳೆತಲೊ ಆನಿ ತೆಂ ಕಿತೆಂ ಮ್ಹಳ್ಳೆಂ ಸೊಧುನ್ ಕಾಡುಂಕ್ ತೊ ಪಾಟಿಂ ಯೆತಲೊ. ಹೆಂ ಯೋಜನ್ ಸುಫಳ್ ಜಾಯ್ಜೆಚ್. ಸಕ್ಕಡ್ ಅಪಹರಣ್‌ಕೃತಾಂಕ್ ಸ್ತ್ರೀಯಾಂಚಾ ನಿತಳ್ಕಾಯೆಚಾ ಕುಡಾಕ್ ಆಪವ್ನ್ ವ್ಹೆಲ್ಯಾ ಉಪ್ರಾಂತ್ ಎಲ್ ಲಿಯೊನಾಕ್ ತಾಂಕಾಂ ಸಾಂಭಾಳುಂಕ್ ಕಷ್ಟ್ ಜಾಲೆ, ಕಿತ್ಯಾಕ್ ಮ್ಹಳ್ಯಾರ್ ಪಂಗ್ಡಾಂತ್ಲ್ಯಾ ಪ್ರಾಯೆಚೆ ಸ್ತ್ರೀಯೆಕ್ ಎಕಾಚ್ಛಾಣೆ ಉಸ್ವಾಸಾಚೆ ತೊಂದ್ರೆ ಉಬ್ಜಾಲೆ. ತೊ ಘಡ್ಭಡ್ಲೊ. ಸ್ತ್ರೀಯೆಕ್ ಮಾರ‍್ತಲೊ ಕಾಂಯ್ ತೊ ನ್ಹಯ್ ಆನಿ ಎದೊಳ್ಚೆ ಆಪ್ಲೆ ಜಿಣ್ಯೆಂತ್ ತಾಣೆ ಏಕ್‌ಚ್ ಏಕ್ ಜೀವ್ ಕಾಡ್‌ಲ್ಲೊ ನಾ. ಪೂಣ್ ಸ್ಥಳೀಯ್ ಕಾನೂನಾಧಿಕಾರಿಂಕ್ ತಿ ಸಂಗತ್ ಕಳಿತ್ ನಾ. ಹೊ ಸಗ್ಳೊ ‘ನಾಟಕ್’ ವೆಗಿಂಚ್ ಆಖೆರ್ ಜಾಂವ್ದಿ ಮ್ಹಣ್ ತಾಣೆ ಖುಶಿ ವ್ಹೆಲಿ. ದನ್ಪಾರಾಂ ಉಪ್ರಾಂತ್ಲಿಂ ಲಾಗಿಂ ಲಾಗಿಂ ತೀನ್ ವೊರಾಂ ಜಾಲ್ಲಿಂ ಆನಿ ಅಪಹೃತಾಂಕ್ ಎದೊಳ್ ಕಾಂಯ್ಚ್ ಪೊಟಾಕ್ ಪಡೊನಾತ್‌ಲ್ಲೆಂ. ಖಾಣ್ ಹಾಡಂವ್ಚೆಂಯ್ ರಿಸ್ಕೆಚೆಂ ಜಾವ್ನಾಸ್‌ಲ್ಲೆಂ. ಖಾಣ್ ಒದಗ್ಸಿತೆಲ್ಯಾಂಚ್ಯಾ ವೆಸಾರ್ ಪೊಲಿಸ್ ಭಿತರ್ ಯೇವ್ನ್ ಆಪ್ಣಾಕ್ ಲಗಾಡ್ ಕಾಡ್ತಿತ್.... ತೊ ತ್ಯಾ ಕುಡಾಚಾ ಮುಖ್ಯದ್ವಾರಾಕಡೆ ರಾವ್ಲೊ. ಚೆಡ್ವಾಂ ಭುರ್ಗಿಂ ಆನಿ ಸ್ತ್ರೀ ಭಿತರ್ ವೆತಾನಾ ತೆಂ ದಾರ್ ಅರ್ಧೆಂ ಧಾಂಪ್ಲೆಂ. ತವಳ್ ಎಕಾ ಕಾಕ್ಸಾಚೆಂ ದಾರ್ ಧಾಂಪುನ್ ಆಸ್ಚೆಂ ತಾಚಾ ಗಮನಾಕ್ ಗೆಲೆಂ. ತ್ಯಾ ಕಾಕ್ಸಾ ಭಿತರ್ ಥಾವ್ನ್ ಕಸಲೊಗಿ ಆವಾಜ್‌ಯಿ ಆಯ್ಕಾಲೊ. ತಾಣೆ ಆಪ್ಲಿ ಪಿಸ್ತುಲ್ ಫಾರ್ ಮಾರುಂಕ್ ಉಬಾರ‍್ಲಿ ಆನಿ ಉಲೊ ದಿಲೊ – “ಕಾಕ್ಸಾಂತ್ ಆಸ್ಲೆಲ್ಯಾನ್ ಹಾತ್ ಉಕಲ್ನ್ ಧರ‍್ನ್ ಭಾಯ್ರ್ ಯೇಜೆ. ಕಸಲ್ಯೊಯ್ ಶಿಂತ್ರ್ಯೊ ನಾಕಾತ್. ಹಾಂಗಾಸರ್ ಚೆಡ್ವಾಂ ಭುರ್ಗಿಂ ಆಸಾತ್ ಆನಿ ಮ್ಹಜೆಕಡೆ ಪಿಸ್ತುಲ್ ಆಸಾ. ಹಾಂವೆಂ ಸಾಂಗ್‌ಲ್ಲೆ ಬರಿ ಕೆಲ್ಯಾರ್ ಕೊಣಾಯ್ಕಿ ಬಾದಕ್ ಜಾಂವ್ಚೆಂ ನಾ. ಕಾರ್ಮೆನಾನ್ ವ್ಹಡ್ಲ್ಯಾನ್ ಕೆಂಕಾರ‍್ನ್ ತಾಳೊ ಸದಿಳ್ ಕೆಲೊ ಆನಿ ಕಾಂಪೆರ‍್ಯಾ ತಾಳ್ಯಾನ್ ಜಾಪ್ ದಿಲಿ, “ಶೂಟ್ ಕರಿನಾಕಾ, ಹಾಂವ್ ಭಾಯ್ರ್ ಯೆತಾ...” ಕಾರ್ಮೆನ್ ಸವ್ಕಾಸ್ ದಾರ್ ಉಘಡ್ನ್ ಭಾಯ್ರ್ ಯೆತಾನಾ ತಾಕಾ ಪಳೆಲ್ಲ್ಯಾ ಲಿಯೊನಾಚಾ ಕಾಳ್ಜಾಚಿ ಏಕ್ ಉಡಿ ಚುಕ್ಲಿ. ಸೊಭಿತ್ ಸ್ತ್ರೀ, ಭಿಂಯೆವ್ನ್ ಗೆಲ್ಲಿ. ಹಾ, ಭಾರೀ ಬರೆಂ ಜಾಲೆಂ. ಹಾಂವ್ ಹಿಕಾಚ್ ಹೊಸ್ಟೆಜ್ ಜಾವ್ನ್ ಘೆತಾಂ, ಲಿಯೊನಾನ್ ಆಪ್ಣಾಯಿತ್ಲ್ಯಾಕ್ ಮ್ಹಳೆಂ. “ಥಂಯ್ಚ್ ರಾವ್ ಆನಿ ತುಜೆಂ ನಾಂವ್ ಸಾಂಗ್....” ಲಿಯೊನಾನ್ ಫರ್ಮಾಯ್ಲೆಂ. ಕಾರ್ಮೆನಾನ್ ಪಾದ್ದೆಲ್ಲೆ ಬರಿ ಕೆಲೆಂ ಆನಿ ನಾಂವ್ ಸಾಂಗ್ಲೆಂ. ತಾಚೆಂ ಹ್ಯಾಂಡ್‌ಬೆಗ್, ಗರ್ಜ್ ತಿರ್ಸುನ್ ಆಯಿಲ್ಲೆಂ ಎಕ್ಲೆಂ ಚೆಡುಂ ಥಂಯ್ ಆಸ್‌ಲ್ಲೆಂ, ತಾಚೆ ಕಡೆ ದೀ ಮ್ಹಣಾಲೊ. ಕಾರ್ಮೆನಾನ್ ಫರ್ಮಾಯಿಲ್ಲೆ ಬರಿಚ್ ಕೆಲೆಂ. ತೆಂ ಬೆಗ್ ತಾಣೆ ತ್ಯಾ ಚೆಡ್ವಾಕರ್ನಾ ಆಪ್ಣಾ ಥಂಯ್ ಹಾಡಯ್ಲೆಂ ಆನಿ ತಪಾಸ್ಲೆಂ. ಏಕ್ ಧಾಕ್ಟುಲಿ ಪಿಸ್ತುಲ್ ತಾಂತುಂ ತಾಕಾ ಮೆಳ್ಳಿ. ತಾಣೆ ತಿ ಭಾಯ್ರ್ ಕಾಡ್ನ್ ತಪಾಸ್ಲಿ ಆನಿ ಆಪ್ಲ್ಯಾ ಬಲ್ಸಾಂತ್ ಘಾಲಿ. ಆತಾಂ ತೆಂ ಬೇಗ್ ತಾಣೆ ಕಾರ್ಮೆನಾಕ್ ಪಾಟಿಂ ದಿವಯ್ಲೆಂ. ಕಾರ್ಮೆನಾಕ್ ಅಜ್ಯಾಪ್ ಜಾಲೆಂ. ಲುಯಿಸ್ (ಎಲ್ ಲಿಯೊನ್) ತಸ್ವಿರೆಂತ್ಲ್ಯಾ ಮನ್ಶಾಬರಿ ದಿಸಾನಾತ್‌ಲ್ಲೊ. ತಾಕಾ ತೊ ತಾಳ್ ಪಡ್ತಾಲೊ. ಚವ್ಕ್ ದಡಮಾಂ, ಖಳ್ಗಾಡ್ಯಾಕ್ ತಾಳ್ ಪಡ್ಚಿ ಶಾರಿರಿಕ್ ಘಡಾವಳ್, ದೃಢ್ ತೋಂಡ್, ತೀಕ್ಷ್ಣ್ ದೊಳೆ, ಪೂಣ್ ಮನ್ಶಾಪಣ್ ಆಸ್‌ಲ್ಲೆಂ. ತಾಚಾ ವೆಕ್ತಿತ್ವಾನ್ ಕಾರ್ಮೆನಾಕ್ ವೊಡ್ಲೆಂ. ಹೊ ಜಾವ್ನಾಸ್ಲಲೊ ಆಪ್ಣಾಚೊ ಜೀವನ್ ಸಾಂಗಾತಿ ಜಾಂವ್ಕ್ ಫಾವೊ ಜಾವ್ಯೆತ್ ತಸಲೊ. ತಸಲ್ಯಾಕ್‌ಚ್ ತೆಂ ಸಪ್ಣೆವ್ನ್ ಆಸ್‌ಲ್ಲೆಂ. ಲಡಾಯ್ ಝಗ್ಡೆಂ ಕರಿನಾಸ್ತಾನಾಂಚ್ ಕೊಣಾಯ್ಕಿ ನಿಶಸ್ತ್ರ್ ಕರ‍್ಚೊ ಗೂಣ್ ತಾಚೆ ಥಂಯ್ ದಿಸ್ತಾಲೊ. ಅಪಹೃತಾಂಕಡೆ ತಾಚೆಂ ನಡ್ತೆಂ ಬರೆಂ ಆಸ್‌ಲ್ಲೆಂ ಭೆಸ್ಟಾಂವ್ಚೆ ತಸಲೆಂ ನ್ಹಯ್. ಪೊಲಿಸಾಂಕಡೆ ಪೊನಾರ್ ಉಲಯ್ತಾನಾ ತೊ ಅಪಹೃತಾಂಕ್ ಲಗಾಡ್ ಕಾಡ್ತಾಂ ಮ್ಹಣ್ ಭೆಸ್ಟಾಯ್ತಾಲೊ, ಪೂಣ್ ಸಮಾ ಪಳೆಂವ್ಕ್ ಗೆಲ್ಯಾರ್ ಪೊಲಿಸಾನಿಂಚ್ ತಾಕಾ ಕಾಡ್ಯೆತ್ ಆಸ್‌ಲ್ಲೆಂ. ಪೂನ್ ಡಿ‌ಇ‌ಎಗಾರಾಂಚಿ ಮಾಂಡಾವಳ್ ವೆಗ್ಳಿಚ್ ಆಸ್‌ಲ್ಲಿ. “ತುಂ ಪೊಲಿಸ್‌ಗಿ? ತುಜೆಕಡೆ ಪಿಸ್ತುಲ್ ಆಸಾ. ಕೆದಾಳಾಥಾವ್ನ್ ಹಾಂಗಾ ಲಿಪೊನ್ ಆಸಾಯ್?” ತಾಣೆ ವಿಚಾರ‍್ಲೆಂ. ಕಾರ್ಮೆನಾನ್ ಚಿಂತ್‌ಲ್ಲೆ ಬರಿ ತೊ ತಿತ್ಲೊ ಅಪಾಯ್ಕಾರಿ ದಿಸಾನಾತ್ಲೊ. ಆಪುಣ್ ಶಿರ್ಕೊನ್ ಪಡ್ಲೆಲ್ಯಾ ಪ್ರಸ್ತುತ್ ಸನ್ನಿವೇಶಾಂತ್ ತೊ ಇತ್ಲೊ ಶಾಂತ್ ಆಸಾ ಆನಿ ಹೆಂ ಸನ್ನಿವೇಶ್ ಕಶೆಂ ಸಾಂಭಾಳ್ತಾ ತೆಂ ಪಳೆವ್ನ್ ತಾಕಾ ಅಜ್ಯಾಪ್ ಜಾಲೆಂ. “ನಾ, ಹಾಂವ್ ಹ್ಯಾ ಮೊಲಾಚಿ ಭದ್ರತೇ ಶಿಬಂಧಿ ಜಾವ್ನಾಸಾಂ. ಗಿರಾಯ್ಕಾಂ ಮಧೆಂ ಭರ್ಸೊನ್ ಕಾಂಯ್ ಪುಣಿ ಚಡುಣೆ ಜಾಯ್ನಾಶೆಂ ಪಳೆಂವ್ಚೆಂ ಮ್ಹಜೆ ಕಾಮ್. ದುರಾದೃಷ್ಟಾನ್ ತುಂ ಯೆತಾನಾ ಹಾಂವ್ ಬಾತ್‌ರೂಮಾಂತ್ ಆಸ್‌ಲ್ಲಿಂ. ಹಾಂವ್ ತರ್ಬೆತ್ ಜಾಲ್ಲಿಂ ‘ಶಾರ್ಪ್‌ಶೂಟರ್’ ಜಾವ್ನಾಸಾಂ,” ಕಾರ್ಮೆನ್ ಮ್ಹಣಾಲೆಂ. ತೆಂ ಶಾಂತ್ ಆಸ್‌ಲ್ಲೆಂ. ತಾಕಾ ಹ್ಯಾ ಮನ್ಶಾ ಥಂಯ್ ಎಕಾ ಥರಾಚಿ ವೋಡ್ ಭಗ್ಲಿ. ತಾಚಿ ಮತ್ ತಾಕಾ ಕಸಲೆಂಗಿ ಪಿಶೆಂಪಣ್ ಆಧಾರುಂಕ್ ಸೂಚಯ್ತಾಲಿ. ಫಾವೊತ್ಯಾ ವೆಳಾರ್ ಹಾಂವ್ ತಶೆಂ ಕರುಂಕ್‌ಯಿ ಪುರೊ, ಆಪ್ಣಾಯಿತ್ಲ್ಯಾಕ್ ತಾಣೆ ಚಿಂತ್ಲೆಂ. ಮ್ಹಾಕಾ ಕಿತೆಂ ನಷ್ಟ್ ಜಾತಲೊ? ಗೆಲ್ಯಾರ್ ಹೊ ಎಕ್ಸುರೊ ಜೀವ್, ತೇಂಯ್ ಮ್ಹಜಾಚ್ ಮೊಗಾಚಾ ದೇಶಾ ಖಾತಿರ್! Mogar Podullo Xipai-1 Mogar Podullo Xipai-2 Mogar Podullo Xipai-3 Mogar Podullo Xipai-4 Mogar Podullo Xipai-5 Read Next Prominent Oh! Christian, will you be United? Administrator - Saturday, 30 January 2021 05:36 Introductions Amchim Adlim Kazaram Amchim Adlim Kazaram Published by DIVO Prakashan Pages 222 Price Rs. 200 Contact Tel.: +91... The Jerusalem Code THE JERUSALEM CODE By Chhotebhai A REVIEW by Ladislaus Louis D’Souza INDIAN CATHOLIC FORUM, Mega... The Secular Citizen Christmas Issue 2018 The Secular Citizen Christmas Issue 2018 click to read The Secular Citizen Christmas Issue 2017 The Secular Citizen Christmas Issue 2017 Click to Read The Secular Citizen Christmas Issue 2016 The Secular Citizen Christmas Issue 2016 Click to Read The Secular Citizen Christmas Issue 2015 The Secular Citizen Christmas Issue 2015 Click to Read The Secular Citizen A National Family Weekly The Secular Citizen weekly, now in its 31st year of successful regular... Scholarships to Christian Minority Students Dear Leaders! I am here with giving all the details of different Scholarships to Christian... Everything you want to know about your Aadhaar number Everything you want to know about your Aadhaar number According to http://uidnumber.org /aadhaar/,...
ಭಾರತದಲ್ಲಿ ಜೀವವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದಕ್ಕೆ ಮತೊಮ್ಮೆ ಪುರಾವೆ ದೊರೆತಿದೆ. ಭಾರತೀಯ ವಿಜ್ಞಾನಿಗಳು ಇತ್ತೀಚಿಗೆ ಎರಡು ಹೊಸ ಚಿಮ್ಮಂಡೆ (ಕ್ರಿಕೆಟ್) ಕಪ್ಪೆಗಳನ್ನು ಕಂಡುಹಿಡಿದಿದ್ದು, ಈಗ ಭಾರತೀಯ ಉಪಖಂಡದಲ್ಲಿ ಕಂಡುಬರುವ ಕ್ರಿಕೆಟ್ ಕಪ್ಪೆಗಳ ೩೦ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡ ಪಟ್ಟಿಯನ್ನು ಮತ್ತೂ ವಿಸ್ತರಿಸಿದ್ದಾರೆ. ಇತ್ತೀಚಿಗೆ ಗೋವಾದಲ್ಲಿ ಕಂಡುಹಿಡಿಯಲಾದ ಚಿಮ್ಮಂಡೆ ಕಪ್ಪೆಯ ನಂತರ ಭಾರತದ ಪೂರ್ವಘಟ್ಟಗಳು ಮತ್ತು ಪಶ್ಚಿಮಘಟ್ಟಗಳಲ್ಲಿ ತಲಾ ಒಂದೊಂದು ಹೊಸ ಜಾತಿಯ ಚಿಮ್ಮಂಡೆ ಕಪ್ಪೆಗಳನ್ನು ಕಂಡುಹಿಡಿದಿದ್ದಾರೆ. ಭಾರತೀಯ ವನ್ಯಜೀವಿ ಸಂಸ್ಥೆ, ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆ ಮತ್ತು ಉತ್ತರ ಒರಿಸ್ಸಾ ವಿಶ್ವವಿದ್ಯಾಲಯದ ಸಂಶೋಧಕರು ಈ ಗಮನಾರ್ಹ ಸಾಧನೆಗೈದಿದ್ದಾರೆ. ಈ ಅದ್ಭುತ ಅನ್ವೇಷಣೆಯನ್ನು ವಿವರಿಸುವ ಅಧ್ಯಯನವನ್ನು ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆಯ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ ಮತ್ತು ಈ ಅಧ್ಯಯನಕ್ಕೆ ಭಾಗಶಃ ವಿತ್ತೀಯ ಸಹಕಾರವನ್ನು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ವಿಜ್ಞಾನ ಮತ್ತು ಅಭಿಯಂತ್ರಿಕ ಸಂಶೋಧನಾ ಮಂಡಳಿಯು ಕೊಡಮಾಡಿದೆ. ಏಷ್ಯಾದಲ್ಲಿ ಕಂಡುಬರುವ ‘ಫೆಜರ್ವಾರಿಯಾ’ ಕುಲದ ಚಿಮ್ಮಂಡೆ ಕಪ್ಪೆಗಳು, ‘ಡಿಕ್ರೊಗ್ಲೋಸಿಡೆ’ ಕುಟುಂಬಕ್ಕೆ ಸೇರಿದವು. ಈ ಕಪ್ಪೆಗಳು ಹೊರಡಿಸುವ ಕರೆಯು, ಸಾಮಾನ್ಯವಾಗಿ ಚಿಮ್ಮಂಡೆ ಅಥವಾ ಕ್ರಿಕೆಟ್ ಎಂಬ ಕೀಟದ ಕರೆಯನ್ನು ಹೋಲುವ ಕಾರಣ, ಇವಕ್ಕೆ ಚಿಮ್ಮಂಡೆ ಕಪ್ಪೆಗಳು ಎಂದು ನಾಮಕರಣ ಮಾಡಲಾಗಿದೆ. ಈ ಕಪ್ಪೆಗಳು ಅರೆ-ಜಲವಾಸಿಗಳಾಗಿದ್ದು, ಸಾಮಾನ್ಯವಾಗಿ ಕೊಳ, ಹೊಳೆ, ನದಿಗಳು ಮತ್ತು ಭತ್ತದ ಗದ್ದೆಗಳ ಬಳಿ ಕಂಡುಬರುತ್ತವೆ. ಪೂರ್ವಘಟ್ಟಗಳಲ್ಲಿ ಕಂಡುಬಂದ ಈ ಹೊಸ ಜಾತಿಯ ಕಪ್ಪೆಗೆ ಸಂಶೋಧಕರು ‘ಫೆಜರ್ವಾರಿಯಾ ಕಳಿಂಗ’ ಎಂದು ಹೆಸರಿಟ್ಟಿದ್ದಾರೆ; ಪುರಾತನ ಕಳಿಂಗ ಸಾಮ್ರಾಜ್ಯಕ್ಕೆ ಸೇರಿದ ಮಹಾನದಿ ಮತ್ತು ಗೋದಾವರಿ ನದಿಗಳ ನಡುವಿನ ಕರಾವಳಿ ಪ್ರದೇಶಗಳಲ್ಲಿ, ಈ ಕಪ್ಪೆಯು ಕಂಡುಬಂದ ಕಾರಣ, ಈ ಹೆಸರು ನೀಡಲಾಗಿದೆ. ಕರ್ನಾಟಕದ ಜೋಗ್ ಜಲಪಾತದ ಬಳಿ ಕಂಡುಬಂದ ಇದೇ ಕುಲದ ಮತ್ತೊಂದು ಜಾತಿಯ ಕಪ್ಪೆಗೆ, ಭಾರತದ ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಕೊಡುಗೆ ನೀಡಿದ ಹೆಸರಾಂತ ಜೀವಶಾಸ್ತ್ರಜ್ಞ ಡಾ. ಕೆ. ಎಸ್. ಕೃಷ್ಣನ್ ಅವರ ಗೌರವಾರ್ಥವಾಗಿ, ‘ಫೆಜರ್ವಾರಿಯಾ ಕೃಷ್ಣನ್’ ಎಂದು ನಾಮಕರಣ ಮಾಡಿದ್ದಾರೆ. ಈ ಎರಡೂ ಕಪ್ಪೆಗಳು, ಗುಡ್ಡ-ಬೆಟ್ಟಗಳಲ್ಲಿ ವರ್ಷದಾದ್ಯಂತ ಹರಿಯುವ ತೊರೆಗಳಲ್ಲಿ ವಾಸಿಸುತ್ತವೆ. ‘ಫೆಜರ್ವಾರಿಯಾ ಕಳಿಂಗ’ ಕಪ್ಪೆಯು ೬.೫ ಸೆಂಟಿಮೀಟರ್ ಉದ್ದವಿದ್ದು, ಅತಿದೊಡ್ಡ ಚಿಮ್ಮಂಡೆ ಕಪ್ಪೆಗಳಲ್ಲಿ ಇದೂ ಒಂದು. ‘ಫೆಜರ್ವಾರಿಯಾ ಕೃಷ್ಣನ್’ ಕಪ್ಪೆಯು ಕೇವಲ ೨ ಸೆಂಟಿಮೀಟರ್ ಉದ್ದವಿದ್ದು, ಭಾರತದ ಅತ್ಯಂತ ಚಿಕ್ಕ ಚಿಮ್ಮಂಡೆ ಕಪ್ಪೆಗಳ ಸಮೂಹದ ಸದಸ್ಯ ಎನಿಸಿದೆ. ಈ ಎರಡೂ ಜಾತಿಗಳ ಸಂತಾನೋತ್ಪತ್ತಿಯ ಋತುವಿನ ಬಗ್ಗೆ ದೊರೆತ ಮಾಹಿತಿ ಕೂಡ ಆಸಕ್ತಿದಾಯಕವಾಗಿದೆ. "ಉಭಯಚರಗಳು ಸಾಮಾನ್ಯವಾಗಿ ಮಳೆಗಾಲಕ್ಕೂ ಕೊಂಚ ಮುಂಚೆ, ಮಳೆಗಾಲದಲ್ಲಿ ಅಥವಾ ಮಳೆಗಾಲದ ನಂತರದ ದಿನಗಳಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ; ಅದರಲ್ಲೂ ಫೆಜರ್ವಾರಿಯಾ ಕಪ್ಪೆಗಳು ಮಳೆಗಾಲದಲ್ಲಿ ಬಹುತೇಕ ಆಳವಿಲ್ಲದ ಜಲಪಾತ್ರಗಳು, ಕೆಸರುಹೊಂಡಗಳು ಮತ್ತು ಭತ್ತದ ಗದ್ದೆಗಳನ್ನು ಆಯ್ದುಕೊಳ್ಳುತ್ತವೆ. ಆದರೆ, ವಿಶೇಷವೆಂದರೆ, ‘ಫೆಜರ್ವಾರಿಯಾ ಕಳಿಂಗ’ ಕಪ್ಪೆಗಳು ಸಂತಾನೋತ್ಪತ್ತಿಗೆ ಈ ಯಾವುದೇ ಋತುಗಳನ್ನೂ ಆಯ್ದುಕೊಳ್ಳದೇ, ಚಳಿಗಾಲಕ್ಕಾಗಿ ಕಾಯುತ್ತವೆ.” ಎನ್ನುತ್ತಾರೆ ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿ ಸಂಶೋಧಕರೂ, ಪ್ರಸ್ತುತ ಅಧ್ಯಯನದ ಪ್ರಮುಖ ಲೇಖಕರೂ ಆದ ಡಾ. ಪೃಥ್ವಿರಾಜ್. "ಕರೆಯ ಮಾದರಿಗಳು, ಸಂತಾನೋತ್ಪತ್ತಿ ಸಂಬಂಧಿತ ವರ್ತನೆ ಮತ್ತು ಇನ್ನೂ ಪರಿಶೋಧನೆ ಮಾಡಬೇಕಾದ ಇತರ ಗುಣಲಕ್ಷಣಗಳನ್ನೂ ಒಳಗೊಂಡಂತೆ, ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಇವುಗಳಲ್ಲಿ ಕಾಣಬಹುದು" ಎನ್ನುತ್ತಾರೆ ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆಯ ವಿಜ್ಞಾನಿ ಹಾಗೂ ಈ ಅಧ್ಯಯನದ ಸಹಲೇಖಕರೂ ಆದ ಡಾ. ಕೆ. ಪಿ. ದಿನೇಶ್. ಪ್ರೊಫೆಸರ್ ಸುಶೀಲ್ ಕುಮಾರ್ ದತ್ತಾ ಮತ್ತು ಡಾ. ಪೃಥ್ವಿರಾಜ್ ಅವರು ‘ಫೆಜರ್ವಾರಿಯಾ ಕೃಷ್ಣನ್’ ಮತ್ತು ‘ಫೆಜರ್ವಾರಿಯಾ ಕಳಿಂಗ’ ಕಪ್ಪೆಗಳ ಮಾದರಿಗಳನ್ನು ಬಹಳ ಹಿಂದೆಯೇ ಸಂಗ್ರಹಿಸಿದ್ದರು. ಆದರೂ, ‘ಫೆಜರ್ವಾರಿಯಾ’ ಕುಲಕ್ಕೆ ಸಂಬಂಧಿಸಿದಂತೆ ವರ್ಗೀಕರಣದ ಗೊಂದಲವಿದ್ದ ಕಾರಣ, ಈ ಕಪ್ಪೆಗಳ ಔಪಚಾರಿಕ ವೈಜ್ಞಾನಿಕ ವಿವರಣೆ ವಿಳಂಬವಾಯಿತು; ಅಲ್ಲದೇ, ಈ ಎರಡೂ ಜಾತಿಗಳ ರೂಪವಿಜ್ಞಾನದ ಲಕ್ಷಣಗಳು ಒಂದಕ್ಕೊಂದು ಹೋಲುತ್ತವೆಯಾದ್ದರಿಂದ, ಅವುಗಳನ್ನು ಪ್ರತ್ಯೇಕಿಸಲು ಹೆಚ್ಚು ಸಮಯ ನೀಡಬೇಕಾಯಿತು. ಈ ಎರಡೂ ಜಾತಿಯ ಕಪ್ಪೆಗಳ ಬಗ್ಗೆ ವಿವರಣೆಗಾಗಿ 'ಸಂಯೋಜಿತ ಜೀವಿವರ್ಗೀಕರಣ ವಿಧಾನ'ವನ್ನು ಬಳಸಲಾಗಿದ್ದು, ದೈಹಿಕ ಗುಣಲಕ್ಷಣಗಳು, ಇದೇ ಕುಲದ ಇತರ ಸದಸ್ಯರ ಭೌಗೋಳಿಕ ಪ್ರತ್ಯೇಕತೆ ಮತ್ತು ಈ ಕಪ್ಪೆಗಳ ತಳೀಯತೆಯ ಆಧಾರದ ಮೇಲೆ ಇವುಗಳು ಹೊಸ ಜಾತಿಗೆ ಸೇರಿದ ಕಪ್ಪೆಗಳು ಎಂಬುದು ಧೃಢಪಟ್ಟಿದೆ. ಕಳೆದ ಕೆಲವು ವರ್ಷಗಳಿಂದ, ಭಾರತದಲ್ಲಿ, ಹೊಸ ಜಾತಿಯ ಸಸ್ತನಿಗಳು ಮತ್ತು ಪಕ್ಷಿಗಳ ಅನ್ವೇಷಣೆ ಅಪರೂಪವಾಗಿದೆ; ಆದಾಗ್ಯೂ, ವಿಜ್ಞಾನಿಗಳು ದೇಶಾದ್ಯಂತ ಹಲವಾರು ಹೊಸ ಜಾತಿಯ ಉಭಯವಾಸಿಗಳನ್ನು ಮತ್ತು ಸರೀಸೃಪಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. "ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ಅಧಿಕೃತವಾಗಿ ಕಂಡುಹಿಡಿಯಲು ಇನ್ನೂ ಹಲವು ವಿನೂತನ ಉಭಯವಾಸಿಗಳು ಮತ್ತು ಸರೀಸೃಪಗಳಿವೆ; ಇದಕ್ಕೆ ತಕ್ಕಂತೆ, ಭಾರತದ ಶ್ರೀಮಂತ ಜೀವವೈವಿಧ್ಯ ಸಂಪತ್ತನ್ನು ಅನ್ವೇಷಿಸಲು, ಹಲವು ಯುವ ಸಂಶೋಧಕರ ಪ್ರಯತ್ನವು ಮುಂದುವರಿಯುತ್ತಿದೆ" ಎಂದು ಆಶಾವಾದದ ಕಿಡಿ ಹೊತ್ತಿಸುತ್ತಾರೆ ಪ್ರೊಫೆಸರ್ ದತ್ತಾ. ಕಡಿಮೆ-ಪರಿಚಿತ ಜೀವಿಗಳ ಬಗ್ಗೆ ಅಧ್ಯಯನಕ್ಕಾಗಿ ಹೆಚ್ಚಿನ ವಿತ್ತೀಯ ಸಹಕಾರ, ಸುಧಾರಿತ ವರ್ಗೀಕರಣ ವಿಧಾನಗಳು ಮತ್ತು ಹೆಚ್ಚಿನ ಜನರು ಈ ಕ್ಷೇತ್ರಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದು - ಇವೆಲ್ಲಾ ಕಾರಣಗಳಿಂದ ಮುಂಬರುವ ವರ್ಷಗಳಲ್ಲಿ, ಹೊಸ ಜಾತಿಗಳ ಹೆಚ್ಚಿನ ಅನ್ವೇಷಣೆಗಳನ್ನು ನಾವು ನಿರೀಕ್ಷಿಸಬಹುದು ಎಂಬುದು ಭರವಸೆದಾಯಕ.
ಮೇಷ:- ಗಟ್ಟಿತನ, ಜಿಗುಟುತನ ನಿಮ್ಮ ದೊಡ್ಡ ಆಸ್ತಿ. ಹಿಡಿದ ಕೆಲಸವನ್ನು ಬಿಡದೆ ಸಾಧಿಸುವ ಸಫಲತೆ ತೋರುವಿರಿ. ಇದಕ್ಕೆ ನಿಮ್ಮ ಸಮಾಜದ ಜನರ ಬೆಂಬಲವೂ ದೊರೆಯುವುದು. ಇದರಿಂದಾಗಿ ಸಾಮಾಜಿಕ ಕ್ಷೇತ್ರದಲ್ಲಿಹೆಸರು ಮಾಡುವಿರಿ. ವೃಷಭ:- ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಅಭ್ಯಾಸ ರೂಢಿಸಿಕೊಳ್ಳಿ. ಯಾವ ತೊಂದರೆಗಳು ಬಾರದಂತೆ ಶಾಂತಿ ಕಾಣುತ್ತೀರಿ. ಸಂಗಾತಿಯ ಸಕಾಲಿಕ ಬೆಂಬಲದಿಂದ ಮನಸ್ಸಿನಲ್ಲಿಸಂತೋಷದ ಅಲೆಗಳು ಬರುವವು. ಮಿಥುನ:- ಸಿನಿಮಾ ರಂಗ, ಮಾಡೆಲಿಂಗ್‌, ಕಿರುತೆರೆ ಅಥವಾ ಜಾಹೀರಾತು ವಿಭಾಗದಲ್ಲಿತೊಡಗಿಸಿಕೊಳ್ಳಲು ವಿಶೇಷ ಅವಕಾಶ ಲಭ್ಯವಾಗಲಿದೆ. ಕೆಲವರು ವಿದ್ಯೆಗೆ ಸಂಬಂಧ ಪಟ್ಟಂತೆ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ವಿಷಯವನ್ನು ಆಯ್ಕೆ ಮಾಡಿಕೊಳ್ಳುವರು. ಕಟಕ:- ಮನೆಯ ಒಳಾಂಗಣ ವಿನ್ಯಾಸಕಾರರಿಗೆ ಹೇರಳ ಅವಕಾಶಗಳು ಬರಲಿವೆ. ಕೆಲವರಿಗೆ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಸಿಗುವುದು. ಸಂಗಾತಿಯೊಂದಿಗಿನ ಬಾಂಧವ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ. ಸಿಂಹ:- ಯಾರ ಬಳಿಯೂ ಒಣ ಚರ್ಚೆ, ಆವೇಶದ ಮಾತುಗಳು ಮತ್ತು ಕುಚೋದ್ಯದ ಮಾತುಗಳು ಬೇಡ. ಇವು ನಿಮ್ಮ ಘನ ವ್ಯಕ್ತಿತ್ವಕ್ಕೆ ಮಸಿ ಬಳಿಯುವವು. ಪರಿಶ್ರಮದಲ್ಲಿ ನಂಬಿಕೆ ಇಡಿ. ಕಿಡಿಗೇಡಿಗಳ ಸಹವಾಸ ಮಾಡಬೇಡಿ. ಕನ್ಯಾ:- ಸಭ್ಯರ ಬಳಿ ಮಾತನಾಡಿ. ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುವ, ಬೆಂಬಲಿಸುವ ಸ್ನೇಹಿತರ ಸಹಕಾರದಿಂದ ಕಾರ್ಯಗಳು ಯಶಸ್ಸಿನತ್ತ ಸಾಗುವುವು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಹೆಚ್ಚಿನ ತೊಂದರೆಯಿಲ್ಲ. ತುಲಾ:- ನಿಮಗೆ ಅರಿವು ಇರದಂತೆ ಬಿಕ್ಕಟ್ಟಿನ ಸನ್ನಿವೇಶದಿಂದ ಹೊರಬರುವ ಸಾಧ್ಯತೆಗಳನ್ನು ಅನಿರೀಕ್ಷಿತವಾಗಿ ಪಡೆಯಬಲ್ಲಿರಿ. ಗುರು, ಹಿರಿಯರ ಆಶೀರ್ವಾದದಿಂದ ಒಳಿತಾಗುವುದು. ಸಹೋದರನ ಸಂಗಡ ಸೌಹಾರ್ದಯುತ ಮಾತುಕತೆ ನಡೆಸಿ. ವೃಶ್ಚಿಕ:– ಅಲ್ಪರ ಸಂಗ ಅಭಿಮಾನ ಭಂಗ ಎಂಬ ಗಾದೆಯ ಮಾತನ್ನು ಕೇಳಿರುತ್ತೀರಿ. ಹಾಗಾಗಿ ಕ್ಷುದ್ರರ ಬಳಿಯಲ್ಲಿಒಡನಾಟ ಮಾಡಬೇಡಿ. ಅದರಲ್ಲೂಹಣಕಾಸಿನ ವಿಷಯದಲ್ಲಿಜಾಗ್ರತೆಯಿಂದ ಇರಿ. ಹನುಮಾನ್‌ ಚಾಲೀಸ್‌ ಪಠಣ ಮಾಡಿ. ಧನುಸ್ಸು:- ಅವಸರದಿಂದ ತುಂಬ ಬೆಲೆ ತೆರುತ್ತಿದ್ದೀರಿ. ನಿಮ್ಮ ರಾಶಿಯಲ್ಲಿಸಂಚರಿಸುವ ಶನಿಯ ಗುಣವನ್ನು ಸ್ವಲ್ಪ ರೂಢಿಸಿಕೊಳ್ಳಿ ಮತ್ತು ಯೋಚಿಸಿ ಕಾರ್ಯ ಪ್ರವೃತ್ತರಾಗಿ. ಮಾಡಿದ ತಪ್ಪನ್ನು ಪುನಃ ಮಾಡದಿರಿ. ಮಕರ:- ನಿಮ್ಮನ್ನು ಅರಿಯಬೇಕಾದವರು ಅರಿತುಕೊಳ್ಳದೇ ನೋವು ತರುವ ಸಾಧ್ಯತೆ ಅಧಿಕವಾಗಿದೆ. ವಿವೇಕಿಗಳಾದ ನಿಮಗೆ ಇದು ಮುಜುಗರವನ್ನುಂಟು ಮಾಡುವುದು. ವಿಷ್ಣು ಸಹಸ್ರನಾಮದ ಪಾರಾಯಣದಿಂದ ಒಳಿತಾಗುವುದು. ಕುಂಭ:- ಕಾಣದ ಶಕ್ತಿಯೊಂದು ನಿಮ್ಮನ್ನು ಕಾಪಾಡಲು ಅವಕಾಶ ಪಡೆಯುತ್ತದೆ. ಇಷ್ಟದೇವರನ್ನು ಮರೆಯದೆ ಸ್ತುತಿಸಿ ನಿರಾಳರಾಗಿ. ದಿನದಿಂದ ದಿನಕ್ಕೆ ನಿಮ್ಮ ಕೀರ್ತಿಯ ಶಿಖರ ಬೆಳೆಯುವುದು. ಮೀನ:- ವಿವಿಧ ಕಾರ್ಯಕ್ರಮ ರೂಪಿಸಿ ಗುರಿ ತಲುಪಲು ಪ್ರಯತ್ನಿಸುವಿರಿ. ಆದರೆ ಅನವಶ್ಯಕ ಸಮಯ ಹಾಳಾಗುವುದು. ಅದಕ್ಕಾಗಿ ಕೆಲದಿನ ಕಾಯುವುದು ಒಳ್ಳೆಯದು. ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯ ಮುಂದೂಡಲ್ಪಡುವುದು. Latest News ದೇಶ-ವಿದೇಶ ಅಮೇರಿಕಾ : ಇತಿಹಾಸದಲ್ಲೇ ಅತ್ಯಂತ ಕಿರಿಯ ಮೇಯರ್ ಆದ 18 ವರ್ಷದ ಯುವಕ! ಜೈಲೆನ್ ಸ್ಮಿತ್ ಅರ್ಕಾನ್ಸಾಸ್ ರಾಜ್ಯದ ಪಟ್ಟಣವಾದ ಅರ್ಲೆಯ (Earle) ಮೇಯರ್ ಆಗಿ ಮಂಗಳವಾರ ಆಯ್ಕೆಯಾಗಿದ್ದಾನೆ. ರಾಜಕೀಯ “ಸಂಸತ್ತಿನಲ್ಲಿ ನನಗೆ ಕಹಿ ಅನುಭವಗಳಾಗಿವೆ” : ಎಚ್.ಡಿ.ದೇವೇಗೌಡರ ಆಯಾ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸಂಸದರಿಗೆ ನೀಡಿದ ಸಮಯವನ್ನು ಮರುಪರಿಶೀಲಿಸಬೇಕು” ಎಂದು ರಾಜ್ಯಸಭೆ ಮತ್ತು ಲೋಕಸಭೆಯ ಸ್ಪೀಕರ್‌ಗಳನ್ನು ದೇವೇಗೌಡರು ಒತ್ತಾಯಿಸಿದರು. ದೇಶ-ವಿದೇಶ BJP ಹಾರ್ದಿಕ್‌ಪಟೇಲ್‌ಗೆ ಜಯ, ಕಾಂಗ್ರೆಸ್‌ನ ಜಿಗ್ನೇಶ್‌ಮೆವಾನಿಗೆ ಸೋಲು ; BJP ಪ್ರಚಂಡ ಗೆಲುವಿಗೆ ಕಾರಣ? ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣ ದೇಶ-ವಿದೇಶ ಗುಜರಾತ್‌ನಲ್ಲಿ ದಾಖಲೆಯತ್ತ ಬಿಜೆಪಿ, ಹಿಮಾಚಲದಲ್ಲಿ ಬಿಜೆಪಿ – ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಈ ಜಗತ್ತು ರಹಸ್ಯವಾದ ವಿಷಯಗಳಿಂದ ತುಂಬಿಕೊಂಡಿದೆ ಇನ್ನೂ ಒಂದು ಗಂಟೆಯಿಂದ 3 ಗಂಟೆಯ ಒಳಗೆ ಇರುವ ರಹಸ್ಯವಾದ ವಿಷಯವು ಈ ಸಮಯದಲ್ಲಿ ಕಣ್ಣುಗಳು ತೆರೆಯುವುದರಿಂದ ಭಯದ ಅನುಭವವಾಗುತ್ತದೆ ರಾತ್ರಿ 1 ಗಂಟೆಯಿಂದ ಮೂರು ಗಂಟೆಯ ಒಳಗೆ ನಿಮಗೆ ಎಚ್ಚರವಾದರೆ ಇಲ್ಲಿ ಯಾವುದೋ ಒಂದು ರೀತಿಯ ವಿಷಯವ ನಿಮಗೆ ಭಾವನಾತ್ಮಕವಾಗಿ ತೊಂದರೆಯನ್ನು ಉಂಟು ಮಾಡುತ್ತಿರುತ್ತದೆ ಅಥವಾ ನಿಮ್ಮ ಶರೀರದಲ್ಲಿನ ಸಕಾರಾತ್ಮಕ ಶಕ್ತಿಯ ಸಹಾಯದಿಂದ ಆಕರ್ಷ ವಾಗಬಹುದು ಅರ್ಧರಾತ್ರಿಯಲ್ಲಿ ಯಾವ ದೇವಾನು ದೇವತೆಗಳ ಪೂಜೆಯು ಸಹ ಮಾಡುವುದಿಲ್ಲ ಯಾವುದೇ ರೀತಿಯ ಕಾರ್ಯಕ್ರಮಗಳು ಸಹ ಈ ಸಮಯದಲ್ಲಿ ನಡೆಯುವುದಿಲ್ಲ ಈ ಸಮಯದಲ್ಲಿ ಯಾವ ದೇವಾಲಯದ ಬಾಗಿಲು ಸಹ ತೆರೆದಿರುವುದಿಲ್ಲ ಇಂಥ ಸ್ಥಿತಿಯಲ್ಲಿ ಸೂರ್ಯೋದಯ ಸಹ ಆಗುವುದಿಲ್ಲ ಈ ಕಾರಣದಿಂದ ಈ ಸಮಯದಲ್ಲಿ ನಕಾರಾತ್ಮಕ ಶಕ್ತಿಗೆ ತುಂಬಾ ಶಕ್ತಿಶಾಲಿ ಆಗಿರುತ್ತದೆ ಈ ಸಮಯದಲ್ಲಿ ಶಕ್ತಿಗಳ ನೂರುಪಟ್ಟು ಶಕ್ತಿಯನ್ನು ಹೊಂದುತ್ತದೆ ಇದೇ ಸಮಯದಲ್ಲಿ ತಾಂತ್ರಿಕರು ಮಾಂತ್ರಿಕರ ಸಿದ್ಧಿಯನ್ನು ಪಡೆಯಲು ಹಲವಾರು ರೀತಿಯ ಪ್ರಯತ್ನವನ್ನು ಮಾಡುತ್ತಾರೆ ಇದರಲ್ಲಿ ಬಲಿಯನ್ನು ನೀಡುವುದು ಮತ್ತು ಗುಪ್ತ ಸಾಧನೆಗಳು ಸಹ ಸೇರಿಕೊಂಡಿದೆ ತಾಂತ್ರಿಕರಿಗೆ ಈ ಸಮಯವು ತುಂಬಾನೇ ಮುಖ್ಯವಾಗಿರುತ್ತದೆ ಈ ಕಾರಣದಿಂದ ಬ್ರಹ್ಮಾಂಡದಲ್ಲಿ ಹೆಚ್ಚಾಗಿ ಕೆಟ್ಟಶಕ್ತಿಗಳು ತಿರುಗಾಡುತ್ತಿರುತ್ತದೆ ಈ ಕಾರಣದಿಂದ ತಾಂತ್ರಿಕರಿಗೆ ಈ ಸಮಯವು ಶುಭವಾಗಿರುತ್ತದೆ ಆದರೆ ಈ ಸಮಯವು ನಿಮಗೆ ತುಂಬಾ ಕತರ್ನಾಕ್ ಆಗಿರುತ್ತದೆ ಕೆಲವು ಸಮಯ ಯಾವುದೇ ರೀತಿಯ ಘಟನೆಗಳು ನಡೆದರೂ ಅದು ಮೂರು ಗಂಟೆಯ ಹೊತ್ತಿಗೆ ನಿಂತು ಹೋಗಿ ಬಿಡುತ್ತದೆ ಆ ಮೂರು ಗಂಟೆಗಳ ಒಳಗೆ ಕೆಟ್ಟ ಸಮಯವೂ ಸಹ ನಡೆದು ಹೋಗಿ ಬಿಡುತ್ತದೆ ಇಲ್ಲಿ ಸಂಖ್ಯೆ ಮೂರನ್ನು ಸಹ ಅಶುಭ ಎಂದು ತಿಳಿಯಲಾಗಿದೆ ನಾವು ಯಾವುದೇ ಕಾರಣಕ್ಕೂ ಮಲಗುವ ಸಮಯದಲ್ಲಿ ಭೂತ ಪ್ರೇತದ ಬಗ್ಗೆ ಚರ್ಚೆಯನ್ನು ಮಾಡಬಾರದು ಇಂಥ ಸಮಯದಲ್ಲಿ ನೀವು ಎಚ್ಚರವಾದರೆ ಮತ್ತು ರಾತ್ರಿ ವೇಳೆ ಎಲ್ಲಾದರೂ ಹೊರಗೆ ಹೋಗುತ್ತಿದ್ದ ರಸ್ತೆಗಳಲ್ಲಿ ಉಗಿದು ಹೋಗಬೇಕು ಎಲ್ಲಿ ಕೆಟ್ಟಶಕ್ತಿಗಳು ಪ್ರಯೋಗವಾಗುತ್ತದೆ ನೀವು ಮರೆತು ಹೋಗಬಾರದು ನದಿಗಳಲ್ಲಿ ರಸ್ತೆಯಲ್ಲಿ ಆಗಲಿ ಅಥವಾ ಕಾಡುದಾರಿ ಗಳಲ್ಲಾಗಲಿ ನೀವು ಎಂದಿಗೂ ಸಹ ಹೋಗಬಾರದು ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಸುರೇಶ ತನ್ನ ಹಳೆಯ ಟಿ.ವಿ.ಎಸ್ ಎಕ್ಸೆಲ್ ಅನ್ನು ಗಾಂಧಿ ಬಜಾರಿನ ಸಂದಿಗೊಂದಿಯಲ್ಲಿ ತಿರುಗಿಸಿ, ಎಚ್.ಬಿ.ಸೇವಾಸಮಾಜ ರೋಡಿನ ತುದಿಯಲ್ಲಿದ್ದ ನೀಲಿ ಮನೆಯ ಬಾಗಿಲ ಮುಂದೆ ನಿಂತಾಗ ಗಡಿಯಾರ ೭.೧೫ ತೋರುತ್ತಿತ್ತು. ಗಡಿಬಿಡಿಯಿಂದ ಹೆಲ್ಮೆಟ್ ತೆಗೆದು, ಹ್ಯಾಂಡ್ ಲಾಕ್ ಮಾಡಿ, ಪುಸ್ತಕ ತೆಗೆದುಕೊಂಡು ನಿಧಾನವಾಗಿ ಮಾಳಿಗೆ ಮೆಟ್ಟಿಲು ಹತ್ತುತ್ತಿದ್ದಂತೆಯೇ ಭಾಗ್ವತರ ಸಣ್ಣ ರೂಮಿನಿಂದ ಹಾರ್ಮೋನಿಯಮ್ ಸದ್ದೂ, ತಾಳಮಾಲಿಕೆಯ ಸದ್ದೂ, ಅಲೆ ಅಲೆಯಾಗಿ ತೇಲಿ ಬಂದು ಅವನ ಕಿವಿಗೆ ಅಪ್ಪಳಿಸತೊಡಗಿತು. ಶೂ ಬಿಚ್ಚಿ, ನಿಧಾನಕ್ಕೆ ಬಾಗಿಲು ತೆರೆದು ರೂಮಿನೊಳಕ್ಕೆ ಅಡಿಯಿಟ್ಟವನಿಗೆ ಸಂಗೀತ ಲೋಕ ನಿಧಾನವಾಗಿ ಅನಾವರಣಗೊಳ್ಳತೊಡಗಿತು. ೬.೩೦ ರ ಕ್ಲಾಸಿನ ಪುಷ್ಪಮಾಲಾ ಅಕ್ಕ ಆಗಲೇ ಒಂದು ರೌಂಡ್ ತಾಲೀಮು ನಡೆಸಿ, ಎರಡನೆಯದಕ್ಕೆ ರೆಡಿಯಾಗುತ್ತಿದ್ದರು. ಭಾಗ್ವತರು ಹಾರ್ಮೋನಿಯಮ್ ಹಿಡಿದು, ತಾಳಮಾಲಿಕೆಯ ವೇಗವನ್ನು ಅಡ್ಜಸ್ಟ್ ಮಾಡುತ್ತಿದ್ದರು. ಸುರೇಶ, ಕಣ್ಣಿನಲ್ಲೇ ಒಂದು ನಮಸ್ಕಾರ ಮಾಡಿ, ನೆಲದ ಮೇಲೆ ಹಾಸಿದ್ದ ಜಮಖಾನೆಯ ಮೇಲೆಯೇ ಪುಷ್ಪಮಾಲಳ ಪಕ್ಕ ಕುಳಿತುಕೊಂಡ. ಹಾರ್ಮೋನಿಯಮ್ಮಿನ ಹಮ್ಮಿಂಗ್ ಶಬ್ದ ಒಂದು ವಿಲಕ್ಷಣವಾದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಭಾಗ್ವತರು ನಿಧಾನಕ್ಕೆ "ಕಲ್ಯಾಣ ಕೃಷ್ಣಾ, ಕಮನೀಯ ಕೃಷ್ಣಾ, ಕಾಳಿಂಗ ಮರ್ಧನ ಶ್ರೀಕೃಷ್ಣಾ" ಎಂದು ಜಿಂಝೋಟಿ ರಾಗದಲ್ಲಿ ಭಜನೆ ಹೇಳಿಕೊಡಲು ಶುರುಮಾಡಿದರು. ಅದನ್ನು ಪುನರಾವರ್ತಿಸುತ್ತಿದ್ದಿದ್ದು ಪುಷ್ಪಲತಾ ಆಗಿದ್ದರೂ, ಸುರೇಶನ ಮನಸ್ಸು ಅಪ್ರಯತ್ನಪೂರ್ವಕವಾಗಿ ಅವಳಿಗೆ ಸಾಥ್ ನೀಡುತ್ತಿತ್ತು. ಭಜನೆ ಮುಗಿದು ಪುಷ್ಪಮಾಲಾ ಅಕ್ಕ ಎದ್ದು ಹೋದರೂ, ಸುರೇಶನಿಗೆ ಇನ್ನೂ ಜಿಂಝೋಟಿ ರಾಗದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ. ಹಿಂದೊಮ್ಮೆ ಆ ರಾಗವನ್ನು ಕಲಿಸಿಕೊಡಿ ಎಂದು ಅವನು ಭಾಗ್ವತರನ್ನು ಕೇಳಿಕೊಂಡಿದ್ದ. ಆದರೆ ಜಿಂಝೋಟಿ ರಾಗ ಸ್ವಲ್ಪ ಕ್ಲಿಷ್ಟವಾಗಿದ್ದುದರಿಂದ ಭಾಗ್ವತರು ಅದನ್ನು ನಿರಾಕರಿಸಿದ್ದರು. ಅಂಥ ಕ್ಲಿಷ್ಟ ರಾಗಗಳನ್ನು ಕಲಿಯಲು ಸುರೇಶ ಇನ್ನೂ ಹೆಚ್ಚಿನ ಸಮಯ ಕಾಯಬೇಕಾಗಿತ್ತು. ಸುರೇಶನಿಗೆ ಶಾಸ್ತ್ರೀಯ ಸಂಗೀತದ ಹುಚ್ಚು ಯಾವಾಗ ಹಿಡಿಯಿತೆಂದು ತಿಳಿದುಕೊಳ್ಳಲು ನೀವು ಈಗೊಂದು ಆರು ವರ್ಷದ ಹಿಂದೆ ಹೋಗಬೇಕು. ಸುರೇಶನಿಗೆ ಸಂಗೀತದ ಹಿನ್ನೆಲೆಯೇನೂ ಇರಲಿಲ್ಲ. ಅರ್ಧಮರ್ಧ ಬರುತ್ತಿದ್ದ ಹಿಂದಿ ಹಾಡುಗಳನ್ನು ಕೆಟ್ಟ ಸ್ವರದಲ್ಲಿ ಕಿರುಚಿ ಹಾಡುವುದಕ್ಕೇ ಅವನ ಸಂಗೀತ ಜ್ನಾನ ಸೀಮಿತವಾಗಿತ್ತು. ಆದರೆ ಕಾಲೇಜಿನಲ್ಲಿರುವಾಗ "ಸ್ಪಿಕ್ ಮೆಕೆ" ಯವರು ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಭಾ ಅತ್ರೆಯವರ ಗಾಯನ ಸುರೇಶನ ಮೇಲೆ ಎಷ್ಟು ಅಚ್ಚಳಿಯದಂತ ಪ್ರಭಾವವನ್ನು ಉಂಟುಮಾಡಿತ್ತೆಂದರೆ, ಆವತ್ತಿನಿಂದ ಸುರೇಶನಿಗೆ ಶಾಸ್ತ್ರೀಯ ಸಂಗೀತದ ಮುಂದೆ ಉಳಿದಿದೆಲ್ಲಾ ಗೌಣ ಎಂದನ್ನಿಸಲು ಶುರುವಾಯಿತು. ಆವಾಗಲಿಂದ, ಅಪ್ಪ ಕೊಡುತ್ತಿದ್ದ ತಿಂಗಳ ಖರ್ಚಿನಲ್ಲೇ ಆದಷ್ಟು ಉಳಿಸಿ ಸಾಧ್ಯವಾದಷ್ಟು ಕ್ಯಾಸೆಟ್ ಗಳನ್ನು ಕೊಂಡು ತಂದು ಪದೇ ಪದೇ ಕೇಳಲು ಶುರುಮಾಡಿದ್ದ. ಶಾಸ್ತ್ರೀಯ ಸಂಗೀತದ ಮೇಲೆ ಇವನು ಬೆಳೆಸಿಕೊಂಡಿದ್ದ ಗೀಳು, ಅವನ ಅಪ್ಪ ಅಮ್ಮನಿಗೂ ಆಶ್ಚರ್ಯ ತಂದಿತ್ತು. ಬೆಂಗಳೂರಿಗೆ ಬಂದು ಕೆಲಸ ಮಾಡಿ, ಕೈಯಲ್ಲಿ ಒಂದೆರಡು ಕಾಸು ಆಡತೊಡಗಿದ ಮೇಲೆ, ಅವರಿವರನ್ನು ಕೇಳಿ ಭಾಗ್ವತರ ಅಡ್ರೆಸ್ ಪಡೆದುಕೊಂಡು, ಅವರ ಹತ್ತಿರ ಸಂಗೀತ ಕಲಿಯಲು ಶುರುಮಾಡಿದ್ದ. ಸಂಗೀತದ ಹಿನ್ನೆಲೆಯೇ ಇಲ್ಲದ, ಅಷ್ಟೊಂದೇನೂ ಒಳ್ಳೆ ಕಂಠವೂ ಇಲ್ಲದ ಸುರೇಶನಿಗೆ ಸಂಗೀತ ಹೇಳಿಕೊಡಲು ಭಾಗ್ವತರು ಮೊದಲು ಸ್ವಲ್ಪ ಹಿಂಜರಿದರೂ, ಸುರೇಶ ಒತ್ತಾಯ ಮಾಡಿದ ನಂತರ, ಅವನ ಉತ್ಸುಕತೆಯನ್ನು ನೋಡಿ ಪ್ರತೀ ಶನಿವಾರ ೭.೩೦ ಗಂಟೆಗೆ ಅವನ ಕ್ಲಾಸನ್ನು ನಿಗದಿ ಮಾಡಿದ್ದರು. ಭಾಗ್ವತರು ಈಗ ಕರೆ ಎರಡರ ಶೃತಿ ಹಿಡಿದು ರೆಡಿ ಆಗಿದ್ದರು. ಸುರೇಶ ಪುಸ್ತಕ ತೆಗೆದು, ದುರ್ಗಾ ರಾಗವನ್ನು ಹಾಡಲು ಶುರು ಮಾಡಿದ. ಆರೋಹಣ, ಅವರೋಹಣ, ಸ್ವರ ಗೀತೆ ಆದಮೇಲೆ ಹಿಂದಿನ ವಾರ ಕಲಿಸಿಕೊಟ್ಟ ಆಲಾಪವನ್ನು ತಾಳಮಾಲಿಕೆಯ ಜೊತೆ ಶುರುಮಾಡಿದ. ಒಂದೆರಡು ಆವರ್ತನೆಯಾಗುವುದರಲ್ಲಿ ಸುರೇಶನ ಕಂಠ ಒಂದು ಹದಕ್ಕೆ ಬಂದಿತ್ತು. ಆದರೂ ಮಧ್ಯದಲ್ಲಿ ಎರಡು ಸಲ ತಾಳ ತಪ್ಪಿದ. ಭಾಗ್ವತರು ಮತ್ತೆ ಸರಿಯಾಗಿ ಹೇಳಿಕೊಟ್ಟರು. ಹಾಗೇ ಮುಂದುವರೆಸಿಕೊಂಡು ಹೋದವನು, "ಸಾ" ದಿಂದ "ಹಿಮ ನಗ ನಂದಿನಿ, ಭವ ಭಯ ಕೌಂದಿನಿ" ಎಂದು ಅಂತರಾವನ್ನು ಶುರು ಮಾಡುವುದರ ಬದಲು ನಿಷಾದಕ್ಕೇ ಎಳೆದು ಹಾಡಲು ಶುರುಮಾಡಿಬಿಟ್ಟ. ಭಾಗ್ವತರು ಈಗ ಹಾರ್ಮೋನಿಯಮ್ ನಿಲ್ಲಿಸಿಬಿಟ್ಟರು. ಮತ್ತೆ ಹಿಂದಿನಿಂದ ಆಲಾಪ ಶುರು ಮಾಡಬೇಕಾಯಿತು. ಎರಡು ಮೂರು ಪ್ರಯತ್ನದ ನಂತರವೂ ಭಾಗ್ವತರಿಗೆ ತೃಪ್ತಿಯಾಗುವಂತೆ ಸುರೇಶನಿಗೆ ಹಾಡಲು ಸಾಧ್ಯವಾಗಲೇ ಇಲ್ಲ. ಈಗ ನಿಷಾದಕ್ಕಿಂತ ಸ್ವಲ್ಪ ಈಚೆ ಅಂತರಾವನ್ನು ಶುರುಮಾಡುತ್ತಿದ್ದರೂ, ಸರಿಯಾಗಿ "ಸಾ" ಹಚ್ಚಲು ಅವನು ವಿಫಲನಾಗುತ್ತಿದ್ದ. ಹಾರ್ಮೋನಿಯಮ್ ಅಲ್ಲಿ "ಸಾ" ಮತ್ತು "ನಿ" ಯನ್ನು ಬಿಡಿ ಬಿಡಿಯಾಗಿ ಹಿಡಿದು ತೋರಿಸಿದಾಗ ಸರಿಯಾಗಿಯೇ ಹಾಡುತ್ತಿದ್ದವನು, ಅವುಗಳ ಜೊತೆ ಇನ್ಯಾವುದೋ ಸ್ವರ ಸೇರಿಕೊಂಡಾಗ, ಅಥವಾ ಎರಡೂ ಸ್ವರಗಳನ್ನು ಒಟ್ಟಿಗೆ ಹಾಡುವಾಗ ಮಾತ್ರಾ ಗಲಿಬಿಲಿಯಾಗಿ ತಪ್ಪು ತಪ್ಪಾಗಿ ಯಾವುದೋ ಸ್ವರ ಹಾಡಿ ಬಿಡುತ್ತಿದ್ದ. ಇನ್ನೂ ಮೂರು ನಾಲ್ಕು ವಿಫಲ ಪ್ರಯತ್ನಗಳ ಬಳಿಕ, ಭಾಗ್ವತರಿಗೆ ಇದು ಬರೀ ಗಾಳಿಯಲ್ಲಿ ಗುದ್ದಾಟ ಮಾಡಿದ ಹಾಗೇ ಅನ್ನಿಸಿರಬೇಕು. "ಇವತ್ತಿಗೆ ಕ್ಲಾಸ್ ಸಾಕು. "ನಿ" ಮತ್ತು "ಸಾ" ಗಳನ್ನು ನೀನು ಸರಿಯಾಗಿ ಗುರುತಿಸದ ಹೊರತು ಮುಂದಕ್ಕೆ ಕಲಿಯುವ ಪ್ರಮೇಯವೇ ಇಲ್ಲ. ಒಂದು ಕೆಲಸ ಮಾಡು. ಹಿಂದೆ ಹೇಳಿಕೊಟ್ಟಿದ್ದ ಅಲಂಕಾರಗಳನ್ನು ಮತ್ತೆ ಪ್ರಾಕ್ಟೀಸ್ ಮಾಡಿಕೊಂಡು ಬಾ. ಮುಂದಿನ ವಾರ ನೋಡೋಣ" ಎಂದವರೇ, ಹಾರ್ಮೋನಿಯಮ್ಮಿನ ಬಾತೆಗಳನ್ನು ಮುಚ್ಚಿ, ಬದಿಗಿಟ್ಟರು. ಸುರೇಶನಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಅವನಿಗೆ ಅಪಾರವಾದ ನಿರಾಸೆಯಾಗಿತ್ತು. ಸಪ್ಪೆ ಮುಖ ಹೊತ್ತು ಹಿಂದಿರುಗಿದ. ಸೌತ್ ಎಂಡ್ ಸರ್ಕಲ್ಲಿನ ಕಡೆ ವೇಗವಾಗಿ ಹೋಗುತ್ತಿದ್ದವನ ಮನಸ್ಸೆಲ್ಲ ತುಂಬಾ ಆ ನಿರಾಶೆಯೇ ತುಂಬಿಕೊಂಡಿತ್ತು. ಹಿಂದೆಲ್ಲಾ ಅವನು ಎಲ್ಲವನ್ನೂ ಸರಿಯಾಗೇ ಹಾಡುತ್ತಿದ್ದ. ಈಗೊಂದು ತಿಂಗಳಿಂದ ಆಫೀಸಿನಲ್ಲಿ ಕೆಲಸ ಹೆಚ್ಚಾದುದರಿಂದ ಪ್ರಾಕ್ಟೀಸ್ ಮಾಡಲು ಜಾಸ್ತಿ ಸಮಯ ಸಿಕ್ಕಿರಲಿಲ್ಲ. ಈ ವಾರ ಸರಿಯಾಗಿ ಪ್ರಾಕ್ಟೀಸ್ ಮಾಡಿ ಮುಂದಿನ ವಾರದ ಕ್ಲಾಸಲ್ಲಿ ಸರಿಯಾಗಿ ಹಾಡೇ ಹಾಡುತ್ತೇನೆಂಬ ದೃಢ ನಿರ್ಧಾರ ಮಾಡಿ ಗಾಡಿಯ ಎಕ್ಸಲರೇಟರನ್ನು ಇನ್ನೂ ಜಾಸ್ತಿ ಮಾಡಿದ. ಸೌತ್ ಎಂಡ್ ಸರ್ಕಲ್, ಫೋರ್ತ್ ಬ್ಲಾಕು, ಬನ್ನೇರುಘಟ್ಟ ರಸ್ತೆ ದಾಟಿ, ಬಿ.ಟಿ.ಎಂ ನ ಮುಖ್ಯ ಸಿಗ್ನಲ್ಲಿಗೆ ಬಂದಾಗ ಸಮಯ ೮.೩೦ ದಾಟಿತ್ತು. ಸಿಗ್ನಲ್ಲಿನಲ್ಲಿ ೧೦ ನಿಮಿಷ ಕಾಯ್ದು, ರೂಮ್ ಸೇರಿದಾಗ ಸುರೇಶನಿಗೆ ಇವತ್ತು ತನ್ನದೇ ಅಡುಗೆ ಪಾಳಿ ಎಂಬುದು ನೆನಪಾಯಿತು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಗೆಳೆಯರ ಜೊತೆ ಸುರೇಶ ಒಂದು ಡಬಲ್ ಬೆಡ್ ರೂಮಿನ ಮನೆಯೊಂದರಲ್ಲಿ ಇರುತ್ತಿದ್ದ. ದಿನಕ್ಕೊಬ್ಬರಂತೆ ಅಡುಗೆ ಪಾಳಿ ವಹಿಸಿಕೊಂಡಿದ್ದರು. ಇವತ್ಯಾಕೋ ಸುರೇಶನಿಗೆ ಅಡುಗೆ ಮಾಡುವ ಮೂಡೇ ಇರಲಿಲ್ಲ. ಆದರೂ ಮನಸ್ಸಿಲ್ಲದ ಮನಸ್ಸಿನಿಂದಲೇ ಒಂದಷ್ಟು ಬೀನ್ಸ್, ಕಾರೆಟ್ ಹೆಚ್ಚಿ ಹಾಕಿ, ಬೇಳೆಯ ಜೊತೆ ಒಂದು ಕುಕ್ಕರಿನಲ್ಲೂ, ಅಕ್ಕಿ ತೊಳೆದು ಇನ್ನೊಂದು ಕುಕ್ಕರಿನಲ್ಲೂ ಇಟ್ಟ. ಊಟವಾದ ಮೇಲೆ ಹಾರ್ಮೋನಿಯಮ್ ಹಿಡಿದು ಒಂದಷ್ಟು ಅಭ್ಯಾಸ ಮಾಡಬೇಕೆಂದು ಅಂದುಕೊಂಡವನು, ರೂಮ್ ಮೇಟ್ ಗಳೆಲ್ಲಾ ಆಗಲೇ ಮಲಗಲು ತಯಾರಾಗುತ್ತಿರುವುದನ್ನು ಕಂಡು ಹಿಂಜರಿದ. ಗುರುಗಳಿಗೆ ಗುರುತಿದ್ದ ಯಾವುದೋ ಅಂಗಡಿಯಿಂದ ಹಳೆಯ ಒಂದು ಸೆಕೆಂಡ್ ಹಾಂಡ್ ಹಾರ್ಮೋನಿಯಮನ್ನು ಸುರೇಶ, ಕಮ್ಮಿ ಬೆಲೆಗೆ ಖರೀದಿಸಿದ್ದ. ಹಳೆಯ ಆ ಹಾರ್ಮೋನಿಯಮ್ಮಿನ ಮನೆಗಳೆಲ್ಲಾ ಸವೆದು ಸವೆದು ಇನ್ನೇನು ಜೀರ್ಣಾವಸ್ಥೆಯಲ್ಲಿದ್ದವು. ಹಳೆಯದಾಗಿದ್ದಕ್ಕೋ ಏನೋ, ಅದರಿಂದ ಹೊರಡುತ್ತಿದ್ದ ಸದ್ದು ಸ್ವಲ್ಪ ಕರ್ಕಶವಾಗಿಯೇ ಕೇಳುತ್ತಿತ್ತು. ರವಿವಾರದಂದು ಅಭ್ಯಾಸ ಮಾಡುವಾಗ ಒಂದೆರಡು ಸಲ, ಪಕ್ಕದ ಮನೆಯ ದಪ್ಪ ದೇಹದ ಮುಸ್ಲಿಮ್ ಆಂಟಿ ಇವರ ಮನೆಗೆ ಬಂದು ಕಂಪ್ಲೇಂಟ್ ಬೇರೆ ಮಾಡಿದ್ದಳು. ಆವತ್ತಿನಿಂದ ಸುರೇಶ ಸ್ವಲ್ಪ ಜಾಸ್ತಿನೇ ಜಾಗರೂಕನಾಗಿದ್ದ. ಹಾರ್ಮೋನಿಯಮ್ ಶುರು ಮಾಡಿ ಒಂದಷ್ಟು ಅಭ್ಯಾಸಮಾಡಬೇಕೆಂದು ಅವನ ಮನಸ್ಸು ತೀವ್ರವಾಗಿ ತುಡಿಯುತ್ತಿದ್ದರೂ, ಅನಿವಾರ್ಯವಾಗಿ ಅದನ್ನು ಹತ್ತಿಕ್ಕಬೇಕಾಯಿತು. ರಾತ್ರಿಯಿಡೀ ಸುರೇಶನಿಗೆ ನಿದ್ದೆಯೇ ಹತ್ತಲಿಲ್ಲ. ದುರ್ಗಾ ರಾಗದ ಸ್ವರಗಳು ಇನ್ನೂ ಕಿವಿಯಲ್ಲೇ ಗುಂಯ್ ಗುಡುತ್ತಲೇ ಇತ್ತು. ಸುಮಾರು ೧೨ ಗಂಟೆಯ ತನಕ ಹಾಸಿಗೆಯಲ್ಲೇ ಹೊರಳಾಡಿದವನು, ತಡೆಯಲು ಆಗದೇ, ಮೆಲ್ಲಗೆ ಎದ್ದು ಹಾಲ್ ಗೆ ಬಂದು,ಮುದ್ರಿಸಿಕೊಂಡು ಬಂದಿದ್ದ ಕ್ಯಾಸೆಟ್ಟನ್ನು,ಟೇಪ್ ರೆಕಾರ್ಡರಿನಲ್ಲಿ ತುರುಕಿದ. ವಾಲ್ಯೂಮನ್ನು ಸಾಧ್ಯವಾದಷ್ಟು ಕಮ್ಮಿಯಲ್ಲಿಟ್ಟು, ಮನಸ್ಸಿನಲ್ಲೇ ಕ್ಯಾಸೆಟ್ಟಿನಲ್ಲಿದ್ದಂತೆಯೇ ಪುನರಾವರ್ತಿಸಲು ಶುರುಮಾಡಿದ. ಈ ಸಲ "ನಿ" ಮತ್ತು "ಸಾ" ಸರಿಯಾಗಿ ಬಂದಹಾಗೆ ಅನಿಸಿತು. ಸಂತೃಪ್ತಿಯೆನಿಸಿ, ಟೇಪ್ ರೇಕಾರ್ಡರ್ ಆರಿಸಿ ಮುಸುಕೆಳೆದು ಮಲಗಿಬಿಟ್ಟ. ಮಾರನೆಯ ದಿನ ರವಿವಾರ, ರೂಮ್ ಮೇಟ್ ಗಳೆಲ್ಲಾ ಎಷ್ಟೋ ಒತ್ತಾಯ ಮಾಡಿದರೂ, ಅವರ ಜೊತೆ ಸಿನೆಮಾಕ್ಕೆ ಹೋಗದೇ, ಮನೆಯಲ್ಲೇ ಉಳಿದುಕೊಂಡ. ಈಗ ಸುರೇಶನಿಗೆ ಸಂಗೀತ ಅಭ್ಯಾಸ ಮಾಡಲು ಒಳ್ಳೆಯ ವಾತಾವರಣ ಸಿಕ್ಕಿತ್ತು. ಮನೆಯ ಕಿಟಕಿ, ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ ಹಾರ್ಮೋನಿಯಮ್ ಹಿಡಿದುಕುಳಿತ. ಮೊದಲನೆಯ ಕ್ಲಾಸಿನಲ್ಲಿ ಹೇಳಿಕೊಟ್ಟ ಅಲಂಕಾರಗಳಿಂದ ಹಿಡಿದು, ಇಲ್ಲಿಯ ತನಕ ಆದ ಎಲ್ಲಾ ರಾಗಗಳನ್ನು ಒಂದೊಂದಾಗಿ ಮತ್ತೆ ಹಾರ್ಮೋನಿಯಮ್ಮಿನ ಸಹಕಾರದೊಂದಿಗೆ ಹಾಡಲು ಶುರು ಮಾಡಿದ. ಇನ್ನೇನು ದುರ್ಗಾ ರಾಗ ಶುರುಮಾಡುವ ಹೊತ್ತಿಗೆ ಯಾರೋ ಬಾಗಿಲು ತಟ್ಟಿದ ಹಾಗಾಯಿತು. ರಸಭಂಗವಾದಂತನಿಸಿ, ತುಸು ಸಿಟ್ಟಿನಿಂದಲೇ ಬಾಗಿಲು ತೆಗೆದು ನೋಡಿದ. ನೋಡಿದರೆ, ಇಡೀ ರಾತ್ರಿ ಕಾಲನಿಯನ್ನು ಕಾವಲು ಕಾಯುತ್ತಿದ್ದ ಗೂರ್ಖಾ ಎದುರು ನಿಂತಿದ್ದ. ಸುರೇಶನನ್ನು ನೋಡಿದವನೇ "ಪೇಟಿ ಬಜಾರಹೆತೇ ಸಾಬ್? " ಎಂದು ಹುಳ್ಳಗೆ ನಕ್ಕ. ಸುರೇಶನಿಗೆ ಅವನ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂತಾದರೂ, ಹೇಗೋ ಸಾವರಿಸಿಕೊಂಡು "ಕ್ಯಾ ಚಾಹಿಯೆ?" ಎಂದು ಸಿಟ್ಟಿನಲ್ಲೇ ಕೇಳಿದ. ಸುರೇಶನ ಸಿಟ್ಟನ್ನು ಗಮನಿಸಿದಂತೆ ಗೂರ್ಖಾ, "ಪಾಂಚ್ ರುಪಯ್ಯಾ ಸಾಬ್" ಎಂದು ದೀನ ಮುಖ ಮಾಡಿ ಕೈಚಾಚಿದ. ಪ್ರತೀ ತಿಂಗಳೂ ಎಲ್ಲಾ ಮನೆಯಿಂದಲೂ ಹೀಗೆ ೫ ರುಪಾಯಿ ತೆಗೆದುಕೊಂಡು ಹೋಗುವುದು ಅವನಿಗೆ ಅಭ್ಯಾಸವಾಗಿ ಹೋಗಿತ್ತು. ಸಧ್ಯ ಇವನು ತೊಲಗಿದರೆ ಸಾಕೆಂದು ಅನಿಸಿ, ಪ್ಯಾಂಟ್ ಜೇಬಿನಿಂದ ೫ ರುಪಾಯಿಯ ನಾಣ್ಯ ತೆಗೆದು ಅವನ ಕೈಗಿತ್ತ. ಗೂರ್ಖಾ ಅವನಿಗೊಂದು ಸಲಾಮ್ ಹೊಡೆದು ಹಾಗೇ ತಿರುಗಿ ಹೋಗಿಬಿಟ್ಟ. ಅವನು ಸಲಾಮ್ ಹೊಡೆದಿದ್ದು ತನಗೋ ಅಥವಾ ತಾನು ಕೊಟ್ಟ ೫ ರುಪಾಯಿಗೋ ಅನ್ನುವ ಗೊಂದಲದಲ್ಲೇ ಇದ್ದವನಿಗೆ ಗಾಳಿಗೆ ಧೊಪ್ಪನೆ ಬಾಗಿಲು ಮುಚ್ಚಿಕೊಂಡಾಗಲೇ ಎಚ್ಚರವಾಗಿದ್ದು. ಮತ್ತೆ ಹಾಡಲು ಕುಳಿತವನಿಗೆ ಸಲೀಸಾಗಿ ಸ್ವರಗಳು ಒಲಿದುಬರಲು ಶುರುಮಾಡಿದವು. ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಸುರೇಶನ ದೊಡ್ಡ ಗಂಟಲಿಗೆ ವಿಚಿತ್ರವಾದ ಹಿನ್ನೆಲೆ ಒದಗಿಸಿತ್ತು. ಯಾವುದೋ ಲಹರಿಯಲ್ಲಿದ್ದವನಂತೆ, ಅತ್ಸುತ್ಸಾಹದಲ್ಲಿ ನೋಡು ನೋಡುತ್ತಿದ್ದಂತೆಯೇ ಆಲಾಪವನ್ನು ಮುಗಿಸಿ, ಲಯ ಸರಗಮ್ ಗಳನ್ನೂ ಹಾಡಿಬಿಟ್ಟ. ಎಲ್ಲಾ ಸರಿಯಾಗಿ ಬಂದ ಹಾಗೆ ತೋರಿತು. ಆದರೂ ಮನಸ್ಸಿನಲ್ಲಿ ಏನೋ ಸಂಶಯ, ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂದು. ಸರಿ, ಟೇಪ್ ರೆಕಾರ್ಡರಿನಲ್ಲಿ ಹೊಸದೊಂದು ಕೆಸೆಟ್ ತುರುಕಿ, ರೆಕಾರ್ಡ್ ಬಟನ್ ಒತ್ತಿ ಮತ್ತೊಮ್ಮೆ ಹಾಡಲು ಶುರು ಮಾಡಿದ. ಈ ಸಲ ಹಾಡುವಾಗ ಅವನ ಕಂಠ ಸ್ವಲ್ಪ ನಡುಗುತ್ತಿತ್ತು. ಹಾರ್ಮೋನಿಯಮ್ಮಿನ ಮೇಲೆ ಓಡಾಡುತ್ತಿದ್ದ ಬೆರಳುಗಳು ಬೆವೆಯುತ್ತಿದ್ದವು. ಹೇಗೋ ಹೇಗೋ ಹಾಡಿ ಮುಗಿಸಿದವನು, ಭಯದಿಂದಲೇ ಕೆಸೆಟ್ ರಿವೈಂಡ್ ಮಾಡಿ ಕೇಳತೊಡಗಿದ. ಕೆಸೆಟ್ಟಿನಲ್ಲಿ ಹಾರ್ಮೋನಿಯಮ್ಮಿನ ಸದ್ದೇ ಪ್ರಬಲವಾಗಿ, ಸುರೇಶನ ಧ್ವನಿ ಅಸ್ಪಷ್ಟವಾಗಿ ಗೊಣಗಿದಂತೆ ಕೇಳುತ್ತಿತ್ತು. ತಾನು ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂಬುದು ಸುರೇಶನಿಗೆ ಗೊತ್ತೇ ಆಗುತ್ತಿರಲಿಲ್ಲ. "ದರಿದ್ರ ಹಾರ್ಮೋನಿಯಮ್ಮು" ಎಂದು ಮನಸ್ಸಿನಲ್ಲೇ ಶಪಿಸಿ ಅದನ್ನು ಗೋಡೆಯ ಬದಿ ನೂಕಿದ. ಅವನು ನೂಕಿದ ರಭಸಕ್ಕೆ ಹಾರ್ಮೋನಿಯಮ್ಮಿನ ಬಾತೆ ತೆಗೆದುಕೊಂಡುಬಿಟ್ಟಿತು. ಬಾತೆ ತೆರೆದುಕೊಂಡ ಹಾರ್ಮೋನಿಯಮ್ಮು, ತನ್ನ ದುಸ್ತಿತಿಯನ್ನೇ ನೋಡಿ ಹಲ್ಲು ಬಿಟ್ಟುಕೊಂಡು ನಗುತ್ತಾ, ಅಣಕಿಸುತ್ತಿದಂತೆ ಭಾಸವಾಯಿತು ಸುರೇಶನಿಗೆ. ಅವತ್ತು ಇಡೀ ದಿನ, ಮತ್ತೆ ಹಾಡಲು ಮನಸ್ಸಾಗಲಿಲ್ಲ ಸುರೇಶನಿಗೆ. ಮನಸ್ಸಿನಲ್ಲಿ, ತನ್ನ ಸಾಮರ್ಥ್ಯದ ಬಗ್ಗೆಯೇ ಒಂದು ಅವ್ಯಕ್ತ ಭಯ ಕಾಡುತ್ತಿತ್ತು. ಸಂಗೀತವೆಂದರೇ ಒಂದು ರೀತಿಯ ದಿಗಿಲೆನಿಸಲು ಶುರುವಾಗಿತ್ತು. ಒಂದು ಕ್ಷಣ, ಈ ಸಂಗೀತದ ಗೀಳಿಗೆ ಬಿದ್ದು ತಪ್ಪು ಮಾಡಿದೆನೇನೋ ಅನ್ನಿಸಿತು. ಆದರೂ, ಒಳ್ಳೆ ಹಾಡುಗಾರನಾಗಬೇಕೆಂಬ ಅವನ ಕನಸನ್ನು ಅವನು ಅಷ್ಟು ಬೇಗ ಮರೆಯಲು ಸಿದ್ಧವಿರಲಿಲ್ಲ.ಮುಂದಿನ ವಾರ ಕ್ಲಾಸಿಗೆ ಹೋಗುವದಕ್ಕಿಂತ ಮುಂಚೆ ಒಂದು ತಾಸು ಇನ್ನೊಮ್ಮೆ ಮನೆಯಲ್ಲೇ ಅಭ್ಯಾಸ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿದ. ಆದರೆ, ಆ ಶನಿವಾರ ಭಾಗ್ವತರು ೫ ಗಂಟೆಗೇ ಫೋನ್ ಮಾಡಿ, ೬.೩೦ ರ ಪುಷ್ಪಮಾಲಾ ಕ್ಲಾಸಿಗೆ ಬರುತ್ತಿಲ್ಲವಾದುದರಿಂದ, ಸುರೇಶನಿಗೇ ಆ ಸಮಯಕ್ಕೆ ಕ್ಲಾಸಿಗೆ ಬರಲು ಹೇಳಿಬಿಟ್ಟರು. ಸುರೇಶ ಈಗ ನಿಜವಾಗಲೂ ದಿಗಿಲುಬಿದ್ದ. ಅವನಿಗೆ ಇನ್ನೂ ಆಫೀಸಿನ ಕೆಲಸ ಮುಗಿಸಿ ಹೊರಬೀಳಲು ಮುಕ್ಕಾಲು ಗಂಟೆಯಂತೂ ಬೇಕಾಗಿತ್ತು. ಇನ್ನು ಅಭ್ಯಾಸ ಮಾಡುವ ಪ್ರಮೇಯವೇ ಇಲ್ಲ. ಹೇಗೋ ಹೇಗೋ ಬೇಗ ಕೆಲಸ ಮುಗಿಸಿ ಹೊರಟವನಿಗೆ ಬಿ.ಟಿ.ಎಂ ಸಿಗ್ನಲ್ಲಿನಲ್ಲೇ ಆರು ಗಂಟೆ ಆಗಿಬಿಟ್ಟಿತ್ತು. ಸಣ್ಣಗೆ ಝುಮುರು ಮಳೆ ಹನಿ ಬೇರೆ ಬೀಳುತ್ತಿತ್ತು. ಲೇಟ್ ಆಗಿ ಹೋದರೆ, ತನಗಾಗಿ ಭಾಗ್ವತರು ಕಾಯುತ್ತಿರುತ್ತಾರೆ ಎಂಬ ಭಾವನೆಯೇ ಸುರೇಶನಿಗೆ ಇನ್ನೂ ದಿಗಿಲುಕ್ಕಿಸಿತು. ಯಾವು ಯಾವುದೋ ಬೀದಿಗಳಲ್ಲಿ ನುಗ್ಗಿ, ಶಾರ್ಟ್ ಕಟ್ ಹಿಡಿದು ಅಂತೂ ೬.೩೦ ಕ್ಕೆ ಗಾಂಧಿ ಬಜಾರ್ ತಲುಪಿ ನಿಟ್ಟುಸಿರು ಬಿಟ್ಟ. ಭಾಗ್ವತರು ಇವತ್ತು ಒಳ್ಳೆಯ ಮೂಡಲ್ಲಿ ಇದ್ದ ಹಾಗೆ ಕಂಡಿತು. ಮಳೆಯಲ್ಲಿ ತೊಯ್ದುಕೊಂಡು ಬಂದಿದ್ದ ಸುರೇಶನಿಗೆ ಭಾಗ್ವತರ ಹೆಂಡತಿ ಬಿಸಿ ಬಿಸಿ ಚಹ ಬೇರೆ ಮಾಡಿಕೊಟ್ಟರು. ಟ್ರಾಫಿಕ್ಕಿನಲ್ಲಿ ಸಿಕ್ಕಿ ನಲುಗಿ, ಮಳೆಯಲ್ಲಿ ತೊಯ್ದು ಹಿಂಡಿಯಾಗಿದ್ದ ಸುರೇಶ, ಚಹ ಕುಡಿದು ಸುಧಾರಿಸಿಕೊಂಡ. ಭಾಗ್ವತರಿಗೆ ಹಿಂದಿನ ವಾರ ನಡೆದಿದ್ದೆಲ್ಲವೂ ಮರೆತು ಹೋಗಿತ್ತು. ಹೆದರುತ್ತಲೇ, ಸುರೇಶ ಹಿಂದಿನದೆಲ್ಲದನ್ನೂ ನೆನಪಿಸಿದ. "ಸರಿ ಮತ್ತೆ, ಅಲಂಕಾರ ಶುರು ಮಾಡು" ಎಂದು ಹೇಳಿದಾಗ "ಇಲ್ಲ. ಇನ್ನೊಂದು ಅವಕಾಶ ಕೊಡಿ. ಈ ಸಲ ಖಂಡಿತ ಸರಿಯಾಗಿ ಹಾಡುತ್ತೇನೆ" ಎಂದು ಗೋಗರೆದ. ತನ್ನಲ್ಲಿ ಇಂಥ ಆತ್ಮವಿಶ್ವಾಸ ಎಲ್ಲಿಂದ ಬಂದಿತೆಂಬುದೇ ಗೊತ್ತಾಗದೇ ಸುರೇಶನಿಗೆ ಒಂದು ಕ್ಷಣ ಸೋಜಿಗವಾಯಿತು. ಭಾಗ್ವತರು ಒಮ್ಮೆ ನಕ್ಕು "ಸರಿ" ಎಂದು ಬಿಟ್ಟರು. ಅಳುಕುತ್ತಲೇ ಹಾಡಲು ಶುರು ಮಾಡಿದ. ಒಂದೊಂದಾಗಿ ಸ್ವರಗಳನ್ನು ಹಾಡುತ್ತಿದ್ದಂತೆಯೇ, ಭಾಗ್ವತರು ತಲೆ ಆಡಿಸಿ ಸಮ್ಮತಿ ಸೂಚಿಸತೊಡಗಿದರು. ಸುರೇಶನಿಗೆ ಈಗ ಇನ್ನೂ ಧೈರ್ಯ ಬಂತು. ಹಾವಿನಂತೆ ಬಳುಕುತ್ತಾ ಹಾರ್ಮೋನಿಯಮ್ಮಿನ ಮನೆಗಳ ಮೇಲೆ ಹರಿದಾಡುತ್ತಿದ್ದ ಭಾಗ್ವತರ ಬೆರಳುಗಳನ್ನೇ ನೋಡುತ್ತಿದ್ದವನಿಗೆ ಯಾವುದೋ ಬೇರೆಯೇ ಲೋಕಕ್ಕೆ ಪ್ರವೇಶವಾದ ಅನುಭವವಾಗಿ, ತನ್ನನ್ನು ತಾನೇ ಮರೆತು ಮೈದುಂಬಿ ಹಾಡತೊಡಗಿದ. ಈಗ ಅವನ ಕಣ್ಣಿಗೆ ಎದುರು ಕುಳಿತಿದ್ದ ಭಾಗ್ವತರು ಕಾಣುತ್ತಿರಲಿಲ್ಲ. ಅವರ ಹಾರ್ಮೋನಿಯಮ್ಮಿನ ಸದ್ದು ಮಾತ್ರಾ ಅಸ್ಪಷ್ಟವಾಗಿ ಕ್ಷೀಣವಾಗಿ ಕೇಳಿಸುತ್ತಿತ್ತು. ಸುರೇಶ ಪ್ರವೇಶಿಸಿದ್ದ ಹೊಸ ಲೋಕದಲ್ಲಿ ಹಲವಾರು ಜನರು ನಿಂತುಕೊಂಡು, ಬೇರೆ ಬೇರೆ ಶೃತಿಗಳಲ್ಲಿ ಹಾಡುತ್ತಿದ್ದರು. ಹಿಂದೆಲ್ಲೋ ಅವರೆಲ್ಲರನ್ನೂ ಎಲ್ಲೋ ನೋಡಿದ ಅನುಭವವಾಯಿತಾದರೂ, ಯಾರನ್ನೂ ಬಿಡಿ ಬಿಡಿಯಾಗಿ ಗುರುತಿಸಲಾಗಲಿಲ್ಲ. ನೋಡು ನೋಡುತ್ತಿದ್ದಂತೆಯೇ, ಅವರ ಬಿಂಬಗಳು ಸುರೇಶನ ಕಣ್ಣ ಮುಂದೇ ಎದ್ದೆದ್ದು ಕುಣಿಯತೊಡಗಿದವು. ಸುರೇಶನ ಕಣ್ಣಿಗೆ ಕತ್ತಲು ಕವಿದಂತಾಗಿ, ತಲೆ ತಿರುಗತೊಡಗಿತು .ದುರ್ಗಾ ರಾಗದ ಸ್ವರಗಳು, ಸೌತ್ ಎಂಡ್ ಸರ್ಕಲ್ಲಿನಲ್ಲಿ ಸದಾ ಹೂವು ಮಾರುತ್ತಾ ನಿಂತಿರುತ್ತಿದ್ದ ಪುಟ್ಟ ಬಾಲೆಯ ಧ್ವನಿ, ಕುಕ್ಕರಿನ ಶಿಳ್ಳೆಯ ಸದ್ದು, ಪಕ್ಕದಮನೆಯ ಮುಸ್ಲಿಮ್ ಆಂಟಿಯ ಕೀರಲು ಧ್ವನಿ, ಗೂರ್ಖಾನ "ಸಲಾಂ ಸಾಬ್" ಎಂಬ ಗಡಸು ಧ್ವನಿ, ಹಳೆಯ ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಬಿ.ಎಂ.ಟಿ.ಸಿ ಬಸ್ಸಿನ ಕರ್ಕಶ ಹಾರ್ನ್, ಎಲ್ಲವೂ ಸೇರಿ ಕಲಸುಮೇಲೋಗರವಾಗಿ, ಅವನ ಕಿವಿಯಲ್ಲಿ ಅನುರಣಿಸತೊಡಗಿದವು. ಆ ಯಾತನೆಯನ್ನು ತಾಳಲಾಗದೇ ಸುರೇಶ ಕಿವಿಮುಚ್ಚಿಕೊಂಡ. ಸುರೇಶ ಅನುಭವಿಸುತ್ತಿದ್ದ ಯಾತನೆಗಳಿಗೆಲ್ಲಾ ಸಾಕ್ಷಿಯೆಂಬಂತೆ ಅವನ ಕೆಂಪು ಹೊದಿಕೆಯ ಸಂಗೀತ ಪುಸ್ತಕ ಅನಾಥವಾಗಿ ಬಿದ್ದುಕೊಂಡು ಮನೆಯ ಸೂರನ್ನೇ ದಿಟ್ಟಿಸುತ್ತಿತ್ತು. ಭಾಗ್ವತರ ಹಾರ್ಮೋನಿಯಮ್ಮು ಈಗ ಮೌನದ ಮೊರೆ ಹೊಕ್ಕಿತ್ತು. ಇವ್ಯಾವುದರ ಪರಿವೆಯೇ ಇಲ್ಲದಂತೆ ತಾಳಮಾತ್ರಿಕೆ ಮಾತ್ರಾ ಒಂದೇ ತಾಳದಲ್ಲಿ ಮಿಡಿಯುತ್ತಾ, ಸುರೇಶನ ಶೋಕಗೀತೆಗೆ ಸಾಥ್ ನೀಡುತಿತ್ತು. Posted by Unknown at 12:46 PM 14 comments Saturday, February 16, 2008 ಗಣೇಶನ ಮದುವೆ ಮಂಗಳವಾರ ಬೆಳಿಗ್ಗೆ ಬೇಗ ಎದ್ದು, ಇನ್ನೂ ಮುಖ ತೊಳೆಯುತ್ತಿರುವಂತೆಯೇ, ನನ್ನವಳು "ರೀ, ಇವತ್ತಿನ ಪೇಪರ್ ನೋಡಿದ್ರಾ, ಗಣೇಶನ ಮದುವೆ ಆಯಿತಂತೆ ಕಣ್ರೀ" ಎಂದು ಹಾಲ್ ನಿಂದಲೇ ಕೂಗಿಕೊಂಡಳು. ಇನ್ನೂ ನಿದ್ದೆಕಣ್ಣಲ್ಲಿದ್ದ ನಾನು ಅವಳ ಕೂಗಿಗೆ ಬೆಚ್ಚಿಬಿದ್ದೆ. ಸುಮಾರಾಗಿ ಯಾವ ವಿಷಯಕ್ಕೂ ಎಕ್ಸೈಟ್ ಆಗದವಳು ಇವತ್ತು ಇಷ್ಟು ದೊಡ್ಡ ದನಿಯಲ್ಲಿ ಕೂಗಿಕೊಂಡಿದ್ದನ್ನು ಕೇಳಿ ಏನೋ ವಿಶೇಷವಿರಬೇಕೆಂದು ಅನ್ನಿಸಿತು. "ಯಾವ ಗಣೇಶನೇ ? ಅದೇ ಪಾರ್ವತಿ-ಈಶ್ವರನ ಮಗನಿಗಾ? ಕಲಿಗಾಲ ಕಣೇ.. ಏನು ಬೇಕಾದರೂ ಆಗಬಹುದು" ಎಂದು ಇದ್ದಲಿಂದಲೇ ಕೂಗಿದೆ. "ನಿಮ್ಮ ತಲೆ.... ನಮ್ಮ ಗೋಲ್ಡನ್ ಸ್ಟಾರ್ ಗಣೇಶನಿಗೆ ಮದುವೆಯಾಯ್ತಂತೆ ಕಣ್ರೀ. ಪೇಪರ್ನಲ್ಲಿ ಫೋಟೋ ಹಾಕಿದ್ದಾರೆ ನೋಡಿ" ಮಾರುತ್ತರ ಬಂತು. "ಓ ಅವನಿಗಾ?" ನಾನು ಸಮಾಧಾನ ಪಟ್ಟೆ. ನನ್ನವಳು ಗೋಲ್ಡನ್ ಸ್ಟಾರ್ ಗಣೇಶನ ಕಟ್ಟಾ ಅಭಿಮಾನಿ. ಕಾಮೆಡಿ ಟೈಮ್ ಕಾಲದಿಂದಲೂ ಅವನನ್ನು ಮೆಚ್ಚಿದವಳು. ನನಗೆ ಇಷ್ಟವಿಲ್ಲದಿದ್ದರೂ,ದುಂಬಾಲು ಬಿದ್ದು, ಮುಂಗಾರು ಮಳೆ, ಹುಡುಗಾಟ, ಚೆಲ್ಲಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಎಲ್ಲಾ ಚಿತ್ರಗಳಿಗೂ ನನ್ನನ್ನು ಕರೆದುಕೊಂಡು ಹೋಗಿ ನನಗೆ ಚಿತ್ರಹಿಂಸೆ ಕೊಟ್ಟಿದ್ದಳು . ಸಿನೆಮಾ ನೋಡುವಾಗ ಮಾತ್ರ ಚಕಾರವೆತ್ತಲೂ ಬಿಡದವಳು, ಸಿನೆಮಾ ಮುಗಿದ ನಂತರ ಎರಡು ದಿನಗಳಗಟ್ಟಲೇ ಗಣೇಶನ ಗುಣಗಾನ ಮಾಡಿ ನನ್ನ ಹೊಟ್ಟೆ ಉರಿಸಿದ್ದಳು. ಈಗ ನೋಡಿದರೆ ಅವನ ಮದುವೆ ವಿಷಯ ಗೊತ್ತಾಗಿದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ಮೂಡ್ ಹಾಳುಮಾಡುವುದರಲ್ಲಿ ಸಂಶಯವೇ ಇಲ್ಲ ಅನ್ನಿಸಿ ಹಾಲ್ ಕಡೆ ನಡೆದೆ. ದಿನಾ ಬೆಳಿಗ್ಗೆ ನನಗಿಂತಲೂ ಬೇಗ ಎದ್ದು, ಒಬ್ಬಳಿಗೇ ಸ್ಟ್ರಾಂಗ್ ಕಾಫಿ ಮಾಡಿಕೊಂಡು, ಹಾಲ್ ನಲ್ಲಿದ್ದ ಸೋಫಾದ ಮೇಲೆ ಪವಡಿಸಿಕೊಂಡು ಪೇಪರ್ ಓದುವುದು ಅವಳ ದಿನಚರಿ. ಪೇಪರು ನನ್ನ ಕೈಗೆ ಬಂದರೆ ಅದು ಅರ್ಧ ತಾಸು ಕದಲುವುದಿಲ್ಲವೆನ್ನುವುದು ಅವಳ ಕಂಪ್ಲೇಂಟು. ಅದಕ್ಕೇ ನನಗಿಂತಲೂ ಮುಂಚೆ ಅವಳು ಪೇಪರ್ ಓದಿ ಬಿಡಬೇಕು. ಇವತ್ತೂ ಅಷ್ಟೇ.. ಕಾಲು ಮೇಲೆ ಕಾಲು ಹಾಕಿಕೊಂಡು, ಮುಖಪುಟದಲ್ಲಿ ಹಾಕಿದ್ದ ಗಣೇಶನ ಮದುವೆ ಫೋಟೋವನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳನ್ನು ನೋಡಿ ನಗು ಬಂತು. ಆದರೂ ಸಾವರಿಸಿಕೊಂಡು "ಅಲ್ವೇ, ನಾನು ಈಗ ತಾನೆ ಎದ್ದಿದೀನಿ. ಆಫೀಸಿಗೆ ಬೇಗ ಹೋಗ್ಬೇಕು. ಕಾಫಿ ಮಾಡಿ ತಂದುಕೊಡೋದು ಬಿಟ್ಟು, ಅದ್ಯಾವುದೋ ಸುಟ್ಟ ಬದನೇಕಾಯಿ ಮುಖದ ಹೀರೋನ ಮದುವೆಯಾಯ್ತು ಅಂತ ಬಾಯಿಬಿಟ್ಟುಕೊಂಡು ಫೋಟೋ ನೋಡ್ತಾ ಇದ್ದೀಯಲ್ಲೇ ? ಗಂಡನ ಮೇಲೆ ಸ್ವಲ್ಪಾನೂ ಕಾಳಜಿಯಿಲ್ವಾ ನಿನಗೆ?" ಎಂದು ರೇಗಿಸಿದೆ. "ನಿಮಗೆ ಕಾಫಿ ತಾನೇ ಬೇಕು ? ತಂದು ಕೊಡ್ತಿನಿ ಇರಿ. ನನ್ನ ಗಣೇಶಂಗೆ ಮಾತ್ರಾ ಏನೂ ಹೇಳ್ಬೇಡಿ ನೀವು" ಎಂದವಳೇ, ಪೇಪರನ್ನು ನನ್ನ ಕೈಯಲ್ಲಿ ತುರುಕಿ, ದಡಕ್ಕನೇ ಎದ್ದು ಅಡುಗೆ ಮನೆಗೆ ಕಡೆಗೆ ನಡೆದಳು. ನಿಧಾನವಾಗಿ ಸೋಫಾದ ಮೇಲೆ ಕುಳಿತು ಪೇಪರ್ ತೆಗೆದವನಿಗೆ ರಾಚಿದ್ದು ದಂಪತಿಗಳ ನಗುಮುಖದ ಚಿತ್ರ. ಜೋಡಿ ಚೆನ್ನಾಗಿದೆ ಅನ್ನಿಸಿತು. "ಜೋಡಿ ಸಕ್ಕತ್ತಾಗಿ ಇದೆಯಲ್ಲೇ ?" ಇವಳಿಗೆ ಕೇಳಿಸುವಂತೆ ದೊಡ್ಡದಾಗಿ ಹೇಳಿದೆ. "ಕರ್ಮ, ಕರ್ಮ.. ಅಲ್ರೀ, ಹೋಗಿ ಹೋಗಿ, ಅದ್ಯಾವುದೋ ಡೈವೋರ್ಸ್ ಆದ ಹುಡುಗಿಯನ್ನು ಮದುವೆ ಆಗಿದ್ದಾನಲ್ರೀ ಅವನು ? ಇಡೀ ಕರ್ನಾಟಕದಲ್ಲಿ ಮತ್ಯಾರೂ ಹುಡುಗಿಯರು ಸಿಕ್ಕಲಿಲ್ವಾ ಅವನಿಗೆ? ಕರ್ಮಕಾಂಡ.." ಅಂತ ಉರಿದುಕೊಂಡಳು. ನಂಗ್ಯಾಕೋ ಅವಳನ್ನು ಇನ್ನೂ ಸ್ವಲ್ಪ ರೇಗಿಸೋಣ ಅನ್ನಿಸಿತು. ಮೆಲ್ಲಗೆ ಅಡುಗೆ ಮನೆಯ ಕಡೆ ಪಾದ ಬೆಳೆಸಿದೆ. "ಅಲ್ವೇ, ಅವನು ಪ್ರೀತಿ ಮಾಡಿ ಮದುವೆಯಾಗಿದ್ದಂತೆ ಕಣೇ, ಅದರಲ್ಲೇನು ತಪ್ಪು? ಪ್ರೀತಿ ಮಾಡೋವ್ರು ಚಂದನೆಲ್ಲಾ ನೋಡ್ತಾರಾ? ಅದಲ್ದೇ ಇವಳು ನೋಡೋಕ್ಕೆ ಚೆನ್ನಾಗೇ ಇದ್ದಾಳಲ್ಲೇ." ನಾನು ಮೆಲ್ಲಗೆ ಉಸುರಿದೆ. ಫಿಲ್ಟರನಲ್ಲಿದ್ದ ಡಿಕಾಕ್ಷನ್ ಗೆ ಸ್ವಲ್ಪ ಜಾಸ್ತಿನೇ ಹಾಲು,ಸಕ್ಕರೆ ಬೆರೆಸಿ ನನ್ನ ಕೈಗಿತ್ತವಳೇ "ಅವಳೆಂತಾ ಚೆನ್ನಾಗಿದಾಳೆ ? ನಮ್ಮ ಗಣೇಶಂಗೆ ಒಂದು ಚೂರೂ ಸರಿಯಾದ ಜೋಡಿಯಲ್ಲ. ಸ್ವಲ್ಪ ವಯಸ್ಸಾದ ಹಾಗೆ ಬೇರೆ ಕಾಣ್ಸ್ತಾಳೆ." ಎಂದು ಮೂಗು ಮುರಿದಳು. "ನನಗಂತೂ ಅವಳು ಫೋಟೋದಲ್ಲಿ ನಿನಗಿಂತಾ ಚೆನ್ನಾಗಿ ಕಾಣ್ತಾಳೆ ಕಣೇ" ನಾನು ಬ್ರಹ್ಮಾಸ್ತ್ರ ಪ್ರಯೋಗಿಸಿದೆ. "ಹ್ಮ್.. ಕಾಣ್ತಾರೆ ಕಾಣ್ತಾರೆ.. ನನ್ನ ಬಿಟ್ಟು ಉಳಿದವರೆಲ್ಲರೂ ನಿಮಗೆ ಚೆನ್ನಾಗೇ ಕಾಣ್ತಾರೆ. ನಾನು ಇಲ್ಲಿ ಇಡೀ ದಿನ ಮನೆಲ್ಲಿದ್ದು ಕತ್ತೆ ತರ ಚಾಕರಿ ಮಾಡ್ತಿನಿ. ನೀವು ಕಂಡ ಕಂಡ ಸುಂದರಿಯರ ಹಿಂದೆ ಜೊಲ್ಲು ಸುರಿಸಿಕೊಂಡು ಹೋಗಿ. ಈ ಕರ್ಮಕ್ಕೆ ಮದುವೆ ಬೇರೆ ಕೇಡು ನಿಮಗೆ" ಅವಳ ಕಂದು ಕಂಗಳಲ್ಲಿ ಕಿಡಿ ಹಾರಿತು. "ಅಲ್ವೇ, ಅವಳ ಜಡೆ ತುಂಬಾ ಉದ್ದ ಇದೆ ಕಣೇ. ನೋಡು.." ನಾನು ಪೇಪರ್ ಅವಳ ಮುಂದೆ ಹಿಡಿದೆ. ಜಡೆ ನನ್ನವಳ ವೀಕ್ ಪಾಯಿಂಟು. ಮದುವೆಯಾದಾಗಲೇ ಸ್ವಲ್ಪ ಗಿಡ್ಡ ಇದ್ದ ಕೂದಲು, ಬರ್ತಾ ಬರ್ತಾ ಉದುರಿ, ಈಗ ಮೋಟುಜಡೆಯಾಗಿತ್ತು. ಅದಕ್ಕೆ ಇವಳು ಮಾಡಿದ ಆರೈಕೆ ಒಂದೆರಡಲ್ಲ. ೧೫ ದಿನಕ್ಕೊಮ್ಮೆ ಶಾಂಪೂ ಬದಲಿಸುತ್ತಿದ್ದಳು. ಹಾಗೆಲ್ಲಾ ಪದೇ ಪದೇ ಶಾಂಪೂ ಬದಲಿಸಬಾರದೆಂದು ಸಲಹೆ ಕೊಟ್ಟ ನನಗೆ "ನೀವು ಸುಮ್ಮನಿರಿ, ನಿಮಗೇನೂ ಗೊತ್ತಾಗಲ್ಲ" ಎಂದು ಗದರಿ ಬಾಯಿಮುಚ್ಚಿಸಿದ್ದಳು. "ಅವಳು ಹಾಕ್ಕೊಂಡಿದ್ದು ಚೌರಿ ಕಣ್ರೀ, ನೀವು ಅದನೆಲ್ಲಾ ಎಲ್ಲಿ ಸರಿಯಾಗಿ ನೋಡ್ತೀರಾ? ಈಗ ಇಲ್ಲಿಗೆ ಬಂದಿದ್ದು ಯಾಕೆ? ನನ್ನ ರೇಗಿಸೋಕಾ? ನನಗೆ ಬೇಕಾದಷ್ಟು ಕೆಲಸವಿದೆ. ನೀವು ಹಾಲ್ ಗೆ ಹೋಗಿ ಕುಕ್ಕರುಬಡೀರಿ, ಹೋಗಿ" ಎಂದು ನನ್ನನ್ನು ಹೊರದಬ್ಬಲು ಪ್ರಯತ್ನಿಸಿದಳು. ನಾನು ಕದಲಲಿಲ್ಲ. ಹಾಗೆ ನೋಡಿದರೆ, ಸಿಟ್ಟು ಬಂದಾಗ ನನ್ನವಳು ತುಂಬಾನೇ ಮೋಹಕವಾಗಿ ಕಾಣುತ್ತಾಳೆ. ಅದಕ್ಕೆಂದೇ ನಾನು ಆಗಾಗ ಅವಳನ್ನು ರೇಗಿಸುವುದುಂಟು. ಮೆಲ್ಲಗೆ ಕಾಫಿ ಕುಡಿಯುತ್ತಾ ಅವಳ ಮುಖವನ್ನೇ ದಿಟ್ಟಿಸಿದೆ. ನನ್ನ ಅತ್ತೆಯ ಮೂರು ಹೆಣ್ಣು ಮಕ್ಕಳಲ್ಲಿ, ನನ್ನವಳೇ ಸ್ವಲ್ಪ ಕಪ್ಪು. ಆದರೂ ಮುಖದಲ್ಲೇನೋ ಅಪೂರ್ವ ಕಳೆ. ಸ್ವಲ್ಪ ಅಗಲವಾದ ಹಣೆ, ಆಳವಾದ ಸಣ್ಣ ಕಣ್ಣುಗಳು, ತಿದ್ದಿ ತೀಡಿದಂತಿದ್ದ ಹುಬ್ಬುಗಳು, ನೀಳವಾದ ಮೂಗು, ತುಂಬುಗೆನ್ನೆ. ನಕ್ಕಾಗ ಎರಡೂ ಕೆನ್ನೆಗಳಲ್ಲಿ ಗುಳಿ ಬಿದ್ದು ಅಪೂರ್ವವಾದ ಸೌಂದರ್ಯವನ್ನು ಹೊರಸೂಸುತ್ತಿದ್ದವು. ಅವಳ ಕಂದು ಕಣ್ಣುಗಳಲ್ಲಿ ಅದೇನೋ ಕಾಂತಿ ಅಯಸ್ಕಾಂತದಂತೆ ಸೆಳೆಯುತ್ತಿತ್ತು. ಇವತ್ತು ಹಣೆಗೆ ಒವಲ್ ಶೇಪಿನ ಪುಟ್ಟ ಸ್ಟಿಕರ್ರೊಂದನ್ನು ಅಂಟಿಸಿಕೊಂಡಿದ್ದಳು. ಉಪ್ಪಿಟ್ಟಿಗೆಂದು ಮೆಣಸಿನಕಾಯಿ ಹೆಚ್ಚುತ್ತಿದ್ದವಳು, ಆಗಾಗ ಹಣೆಯ ಮೇಲೆ ಮೂಡಿದ್ದ ಬೆವರು ಹನಿಗಳನ್ನು ಕೈಯಿಂದ ಒರೆಸಿಕೊಳ್ಳುತ್ತಿದ್ದಳು. ಅವಳ ಪುಟ್ಟ ಚಲನವಲನಗಳಲ್ಲೂ ಅದೇನೋ ಮೋಹಕತೆ. ನಾನಿನ್ನೂ ಅಲ್ಲೇ ನಿಂತು ಅವಳನ್ನೇ ನೋಡುತ್ತಿರುವುದು ಅವಳಿಗೆ ಸ್ವಲ್ಪ ಮುಜುಗರ ತಂದಿರಬೇಕು. ಅವಳಿಗೆ ಸ್ವಲ್ಪ ಜಾಸ್ತಿಯೇ ನಾಚಿಕೆ ಸ್ವಭಾವ. ಮದುವೆಯಾಗಿ ವರ್ಷವಾದರೂ, ಪಬ್ಲಿಕ್ ಜಾಗಗಳಲ್ಲಿ ನಾನು ಕೈ ಹಿಡಿದುಕೊಂಡರೆ ನಾಚಿ ತಟ್ಟನೇ ಕೈ ಹಿಂದೆ ತೆಗೆದುಕೊಳ್ಳುತ್ತಿದ್ದಳು. "ನನ್ನ ಮುಖದ ಮೇಲೆ ಕೋತಿ ಕುಣಿತಾ ಇದೆಯೇನ್ರೀ? ಹಾಲ್ ಗೆ ಹೋಗಿ ಆ ದರಿದ್ರ ಪೇಪರನ್ನೇ ಓದಿ ಹೋಗಿ" ಎಂದು ಬೆನ್ನಿನ ಮೇಲೊಂದು ಗುದ್ದಿ ನನ್ನನ್ನು ಬಲವಂತವಾಗಿ ಹೊರದಬ್ಬಿದಳು. ಹೈಸ್ಕೂಲಿನಲ್ಲಿ ನನ್ನವಳು ಖೋಖೋ ಚೆನ್ನಾಗಿ ಆಡುತ್ತಿದ್ದಳಂತೆ. ಈಗಲೂ ನನ್ನನ್ನು ಅಟ್ಟಿಸಿಕೊಂಡು ಬಂದು ಬೆನ್ನಿಗೆ ಗುದ್ದುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ ಅವಳು. ೧೦ ನಿಮಿಷದಲ್ಲಿ ಉಪ್ಪಿಟ್ಟು ರೆಡಿ. ನನಗೆ ಉಪ್ಪಿಟ್ಟೆಂದರೆ ಸ್ವಲ್ಪ ಅಲರ್ಜಿ. ಆದರೆ ಇವಳಿಗೆ ಮಾತ್ರ ಉಪ್ಪಿಟ್ಟೆಂದರೆ ಪಂಚಪ್ರಾಣ. ನಿಧಾನವಾಗಿ ಉಪ್ಪಿಟ್ಟು ತಿನ್ನುತ್ತಿದ್ದವಳನ್ನು ಮತ್ತೆ ಕೆಣಕಿದೆ. "ಅಲ್ವೇ ? ಗಣೇಶ ನಿನ್ನ ಮದುವೆ ಆಗಲಿಲ್ಲ ಅಂತಾ ಬೇಜಾರಾ ನಿಂಗೆ?". ಈ ಸಲ ಅವಳು ರೆಡಿಯಾಗಿದ್ದಳು. "ಏನು ಮಾಡೋದು? ನಿಮ್ಮನಾಗಲೇ ಮದುವೆಯಾಗಿ ಬಿಟ್ಟಿದ್ದೀನಲ್ಲಾ? ಅದಲ್ದೇ ಗಣೇಶನ ಮದುವೆ ಬೇರೆ ಆಗಿ ಹೋಯ್ತು. ಇಲ್ಲದೇ ಹೋದರೆ ಟ್ರೈ ಮಾಡಬಹುದಿತ್ತು. ಛೇ.." ಎಂದು ಮುಖ ಊದಿಸಿದಳು. "ದುನಿಯಾ ಪಿಚ್ಚರಲ್ಲಿ ಲೂಸ್ ಮಾದನ ಪಾರ್ಟ್ ಮಾಡಿದ್ನಲ್ಲಾ. ಅವನೂ ಈಗ ಹೀರೋ ಅಂತೆ ಕಣೇ. ಅವನಿಗಿನ್ನೂ ಮದ್ವೆ ಆಗಿಲ್ಲ ನೋಡು. ಟ್ರೈ ಮಾಡ್ತೀಯಾ?" ನಾನು ಬಿಡಲು ತಯಾರಿರಲಿಲ್ಲ. "ಥೂ, ಅವನೂ ಒಂದು ಹೀರೋನೇನ್ರಿ ? ಮಂಗನ ತರ ಇದಾನೆ ನೋಡೋಕೆ. ಎಂತೆಂಥವ್ರೆಲ್ಲಾ ಹೀರೋ ಆಗ್ತಾರಪ್ಪಾ ಈ ಕಾಲದಲ್ಲಿ" ಎಂದು ನಿಡುಸುಯ್ದಳು. "ನಿನ್ನ ಗಣೇಶ ಇನ್ನೇನು ಸುರಸುಂದರಾಂಗನಾ? ಕುರುಚಲು ಗಡ್ಡ, ಕೆದರಿದ ಕೂದಲು, ದೇವ್ರಿಗೇ ಪ್ರೀತಿ ಅವನ ಅವತಾರ. ಒಂದು ನಾಲ್ಕು ಹಾಡು ಹಾಡಿ, ಎರಡು ಹೀರೋಯಿನ್ ಜತೆ ಕುಣಿದುಬಿಟ್ಟು, ನಾಲ್ಕು ವಿಲ್ಲನ್ನುಗಳಿಗೆ ಹೊಡೆದುಬಿಟ್ರೆ ಸಾಕು, ತಲೆ ಮೇಲೆ ಕುಳಿಸ್ಕೊತೀರಾ ನೀವುಗಳು. ಬುದ್ಧಿನೇ ಇಲ್ಲ ಹೆಣ್ಣಮಕ್ಕಳಿಗೆ" ನಾನಂದೆ. ನಾನು ಹೆಣ್ಣು ಜಾತಿಗೇ ಬೈಯ್ದಿದ್ದು ನನ್ನವಳಿಗೆ ಬಹಳ ಕೋಪ ತರಿಸಿತು ಅನ್ನಿಸುತ್ತೆ. ಮುಖ ಕೆಂಪಗೆ ಮಾಡಿಕೊಂಡು "ರೀ, ನೀವು ನನ್ನ ಗಣೇಶಂಗೆ ಮಾತ್ರಾ ಏನೂ ಹೇಳಬೇಡಿ. ಅವನು ಎಷ್ಟು ಒಳ್ಳೆಯವನು ಗೊತ್ತಾ? ಮುಂಗಾರು ಮಳೆ ಹಂಡ್ರೆಡ್ ಡೇಸ್ ಸಮಾರಂಭದಲ್ಲಿ ನನ್ನ ಹತ್ತಿರ ಎಷ್ಟು ಚೆನ್ನಾಗಿ ಮಾತಾಡ್ದಾ ಗೊತ್ತಾ? ಎಷ್ಟು ಪ್ರೀತಿ, ಎಷ್ಟು ವಿನಯ. ನೋಡೋಕ್ಕೂ ಸ್ಮಾರ್ಟ್ ಆಗಿ ಇದಾನೆ. ನಿಮಗಿಂತಾ ಸಾವಿರ ಪಾಲು ಬೆಟರ್ರು" ಅಂದವಳೇ ಉಪ್ಪಿಟ್ಟಿನ ಬಟ್ಟಲನ್ನು ಅಲ್ಲಿಯೇ ಬಿಟ್ಟು ಸಿಟ್ಟು ಮಾಡಿಕೊಂಡು ಒಳಗೆ ನಡೆದಳು. ನನಗೆ ಉಪ್ಪಿಟ್ಟು ಗಂಟಲಲ್ಲೇ ಸಿಕ್ಕಿಕೊಂಡ ಹಾಗಾಯಿತು. "ನಿನ್ನಂತಾ ಮದುವೆಯಾದ ಹುಡುಗಿಯರಿಗೇ ಈ ತರ ಹುಚ್ಚುತನ ಇದ್ರೆ, ಇನ್ನು ಮದುವೆಯಾಗದೇ ಇರೋ ಹೆಣ್ಣುಮಕ್ಕಳಿಗೆ ಇನ್ನೆಷ್ಟು ಕ್ರೇಜ್ ಇರಬೇಡಾ ? ನಿಮ್ಮಂತೋರ ಕಾಟ ತಡೆಲಿಕ್ಕಾಗದೇ, ಅವ್ನು ರಾತ್ರೋ ರಾತ್ರಿ ಮದ್ವೆಯಾಗಿದ್ದು" ಎಂದು ಕೂಗಿ ನಾನು ಬಟ್ಟಲನ್ನು ಕುಕ್ಕಿದೆ. ನನ್ನ ಅಹಂಗೂ ಸ್ವಲ್ಪ ಪೆಟ್ಟು ಬಿದ್ದಿತ್ತು. ಸ್ನಾನ ಮುಗಿಸಿಕೊಂಡು ಬಂದರೂ, ಇವಳು ತಣ್ಣಗಾದ ಲಕ್ಷಣ ಕಾಣಲಿಲ್ಲ. ಮುಗುಮ್ಮಾಗಿ ಸೋಫ಼ಾದ ಮೇಲೆ ಕುಳಿತುಕೊಂಡೇ ಇದ್ದಳು. ಮತ್ತೆ ಮಾತಾಡಿಸಿದರೇ ಸಿಟ್ಟು ಉಲ್ಬಣಿಸಬಹುದೆಂಬ ಕಾರಣಕ್ಕೆ ನಾನು ಸುಮ್ಮನಿದ್ದೆ. ನನ್ನವಳಿಗೆ ಸಿಟ್ಟು ಬರುವುದು ತುಂಬಾನೇ ಕಮ್ಮಿ. ಬಂದರೂ ಬಹಳ ಬೇಗ ಇಳಿದುಹೋಗುತ್ತಿತ್ತು. ನಾನು ನೋಡಿದವರೆಲ್ಲರಲ್ಲೂ ಅತ್ಯಂತ ಸಹನಾಮೂರ್ತಿ ಅಂದರೆ ಇವಳೇ. ಇವತ್ಯಾಕೋ ನಾನೇ ಅವಳನ್ನು ಕೆಣಕಿ ಸಿಟ್ಟು ಬರಿಸಿದ್ದೆ. ಆಫೀಸಿಗೆ ಹೊರಟು ನಿಂತರೂ ಅವಳ ಮೂಡ್ ಸರಿಯಾದ ಹಾಗೆ ಕಾಣಲಿಲ್ಲ. ದಿನವೂ ಬಾಗಿಲಿನ ತನಕ ಬಂದು ಬೈ ಹೇಳಿ ಹೋಗುತ್ತಿದ್ದವಳು, ಇವತ್ತು ಪತ್ತೆಯೇ ಇಲ್ಲ. ಲಂಚ್ ಬ್ರೇಕಿನಲ್ಲಿ ಮನೆಗೆ ಎರಡು ಸಲ ಕಾಲ್ ಮಾಡಿದೆ. ಅರ್ಧಕ್ಕೇ ಕಟ್ ಮಾಡಿದಳು. ಇದ್ಯಾಕೋ ಸ್ವಲ್ಪ ಸೀರಿಯಸ್ ಆದ ಲಕ್ಷಣ ಕಾಣಿಸಿ, ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯಿತು. ಸಂಜೆ, ಸ್ವಲ್ಪ ಮುಂಚೆಯೇ ಮನೆಗೆ ಹೋದೆ. ಬಾಗಿಲು ತೆಗೆದವಳೇ, ಮುಖ ಕೂಡ ನೋಡದೇ ವಾಪಸ್ ಹೋದಳು. ನಾನು ಕೈಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಬಿಸಿ ಕಾಫಿ ರೆಡಿಯಾಗಿತ್ತು. ಅವಳಿಗಾಗಿ ಹುಡುಕಿದೆ. ಬೆಡ್ ರೂಮಿನಲ್ಲಿ ಯಾವುದೋ ಕಾದಂಬರಿ ಹಿಡಿದು ಕುಳಿತಿದ್ದಳು. ಮೆಲ್ಲಗೆ ಅವಳ ಬಳಿ ಹೋಗಿ ಕುಳಿತು ಅವಳ ಮುಖವನ್ನೇ ನೋಡತೊಡಗಿದೆ. ತಿರುಗಿ, ಕಣ್ಣು ಹುಬ್ಬಿನಲ್ಲೇ ಒಮ್ಮೆ "ಏನು?" ಎಂದು ಪ್ರಶ್ನಿಸಿದವಳು, ಮತ್ತೆ ಕಾದಂಬರಿಯಲ್ಲಿ ಮುಖ ಹುದುಗಿಸಿದಳು. ಕಾದಂಬರಿಯನ್ನು ಅವಳ ಕೈಯಿಂದ ಕಸಿದು, ಮುಖವನ್ನು ನನ್ನ ಬಳಿ ತಿರುಗಿಸಿಕೊಂಡು "ನಿನ್ನ ಕಾಫಿ ಆಯ್ತಾ?" ಎಂದು ಕೇಳಿದೆ. ತಲೆ ಅಲ್ಲಾಡಿಸಿದಳು. "ನಿನ್ನ ಹತ್ತಿರ ಮಾತಾಡಬೇಕು. ಬಾ" ಎಂದು ಅವಳನ್ನು ಹಾಲಿಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕುಳಿಸಿದೆ. "ನಿನಗೊಂದು ವಿಷಯ ಹೇಳಬೇಕು. ನೀನು ತಮಾಷೆ ಮಾಡಬಾರದು" ಎಂದೆ. ಅವಳೇನೂ ಮಾತಾಡಲಿಲ್ಲ. ಆದರೇ ಅವಳ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು. "ನಾನು ಎಂಜಿನೀಯರಿಂಗ್ ಮಾಡುವಾಗ, ನನಗೆ ಅನು ಪ್ರಭಾಕರ್ ಮೇಲೆ ಸಿಕ್ಕಾಪಟ್ಟೆ ಕ್ರಷ್ ಇತ್ತು, ಗೊತ್ತಾ? ಅವಳ ಎಲ್ಲಾ ಪಿಕ್ಚರ್ ಗಳನ್ನೆಲ್ಲಾ ತಪ್ಪದೇ ನೋಡುತ್ತಿದ್ದೆ. ನನ್ನ ರೂಮಿನಲ್ಲೂ ಅವಳ ಫೋಟೊಗಳನ್ನು ಅಂಟಿಸಿಕೊಂಡಿದ್ದೆ. ನಿಂಗೆ ಸಮೀರ್ ಗೊತ್ತಲ್ಲಾ, ಅವನು ಬಂದು ಅನುಪ್ರಭಾಕರಳ ಮದುವೆಯಾದ ಸುದ್ದಿ ಹೇಳಿದಾಗ ನನಗೆ ಎಷ್ಟು ಬೇಜಾರಾಗಿತ್ತು ಗೊತ್ತಾ? ತಿಂಗಳುಗಟ್ಟಲೇ ಶೇವ್ ಮಾಡದೇ ಗಡ್ಡ ಬಿಟ್ಟುಕೊಂಡು ದೇವದಾಸ್ ತರಹ ಅಲೆದುಕೊಂಡಿದ್ದೆ" ಎಂದು ಹೇಳಿ ಬೆಡ್ ರೂಮಿನಲ್ಲಿಟ್ಟಿದ್ದ ನನ್ನ ಹಳೇ ಡೈರಿಯೊಂದನ್ನು ತೆಗೆದುಕೊಂಡು ಬಂದೆ. ಅದರಲ್ಲಿ ಅನು ಪ್ರಭಾಕರ್, ಅವಳ ಗಂಡನ ಜೊತೆಯಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋ ಒಂದನ್ನು ನಾನು ಪತ್ರಿಕೆಯೊಂದರಿಂದ ಕಟ್ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ನನ್ನವಳಿಗೆ ತೋರಿಸಿ, ಮುಗ್ಧನಂತೆ ಮುಖ ಮಾಡಿ "ಈಗ ಹೇಳು, ಈ ಫೋಟೋದಲ್ಲಿರುವವನಿಗಿಂತಾ ನಾನು ಚೆನ್ನಾಗಿಲ್ವಾ? ಎಂದು ಕೇಳಿದೆ. ನನ್ನವಳ ಮುಖದಲ್ಲೆಲ್ಲಾ ಈಗ ನಗುವಿನ ಹೊನಲು. "ನಿಮ್ಮ ತಲೆ" ಎಂದವಳೇ ತಲೆಯ ಮೇಲೊಂದು ಮೊಟಕಿ, ಫೋಟೋವನ್ನು ಕಸಿದುಕೊಂಡು ಮತ್ತೆ ಡೈರಿಯೊಳಕ್ಕೆ ತುರುಕಿ, " ನೀವು ಅನು ಪ್ರಭಾಕರನನ್ನು ಮದುವೆಯಾಗ್ದೇ ಇದ್ದಿದ್ದು ಒಳ್ಳೆದೇ ಆಯಿತು ಬಿಡಿ. ಇಲ್ಲಾಂದ್ರೇ ನಿಮಗೆ ನನ್ನಷ್ಟು ಒಳ್ಳೆ ಹೆಂಡತಿ ಸಿಗುತ್ತಿರಲಿಲ್ಲ ಅಲ್ವಾ?" ಎಂದಂದು ಕಣ್ಣು ಮಿಟುಕಿಸಿದಳು. ನಾನು ಗೋಣು ಆಡಿಸಿದೆ. "ರೀ... ಒಗ್ಗರಣೆ ಹಾಕಿದ ಅವಲಕ್ಕಿ ಮಾಡಿದರೆ ತಿಂತೀರಾ ?" ಎಂದು ಸಂಧಾನ ಬೆಳೆಸಿದಳು. ಅವಳಿಗೆ ಗೊತ್ತು, ನನಗೆ ಒಗ್ಗರಣೆ ಹಾಕಿದ ಅವಲಕ್ಕಿ ಅಂದರೆ ಬಹಳ ಪ್ರೀತಿಯೆಂದು. ಅವಳು ಯಾವಾಗ ಮಾಡ್ತೀನೇಂದ್ರೂ ನಾನು ಅದನ್ನು ನಿರಾಕರಿಸುತ್ತಿರಲಿಲ್ಲ. ರಾತ್ರಿ ಊಟ ಮಾಡುತ್ತಿರುವಾಗ ಏನೋ ನೆನಪಾದಂತೆ "ಅಲ್ಲಾರೀ, ಅದು ಹೇಗೆ ನಿಮಗೆ ಅನು ಪ್ರಭಾಕರ ಹಿಡಿಸಿದ್ಳು ?ಈಗ ಅದ್ಯಾವುದೋ ಝೀ ಟೀವಿ ಸೀರಿಯಲ್ಲಲ್ಲಿ ಬರ್ತಾಳಲ್ಲಾ. ನನಗಂತೂ ಅವಳು ಸಿಕ್ಕಾಪಟ್ಟೆ ಓವರ್ ಆಕ್ಟಿಂಗ್ ಮಾಡ್ತಾಳೆ ಅನ್ನಿಸುತಪ್ಪಾ. ನೋಡೋಕೆ ಬೇರೆ ಗಂಡುಬೀರಿ ತರ ಕಾಣ್ತಾಳೆ" ಎಂದಳು. ನಾನು ತಣ್ಣಗೆ "ನಿನ್ನ ಗಣೇಶ್ ಮತ್ತಿನ್ಯೇನು? ಅವಂದೂ ಓವರ್ ಆಕ್ಟಿಂಗ್ ಅಲ್ವಾ ?ಎಂದೆ. ನನ್ನನ್ನೊಮ್ಮೆ ದುರುಗುಟ್ಟಿದವಳು ಮರುಕ್ಷಣದಲ್ಲೇ ನಾನು ನಗುತ್ತಿದ್ದದ್ದನ್ನು ನೋಡಿ, ತಾನೂ ನಕ್ಕಳು. ಪುಣ್ಕಕ್ಕೆ ನಾನು ಅವಳ ಎದುರು ಕುಳಿತಿದ್ದೆ. ಅವಳ ಪಕ್ಕದಲ್ಲೇನಾದ್ರೂ ಕುಳಿತಿದ್ದರೆ ಬೆನ್ನ ಮೇಲೆ ಒಂದು ಗುದ್ದು ಖಂಡಿತ ಬೀಳುತ್ತಿತ್ತು. "ರೀ..,ಕೇಳೋಕೆ ಮರೆತೋಯ್ತು. ಮುಂದಿನ ತಿಂಗಳು ಗಣೇಶ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಕೊತಾನಂತೆ.ನಾವೂ ಹೋಗೋಣ್ವಾ ?" ಎಂದು ಮುಖ ನೋಡಿದಳು. ನಾನು ನಿರುತ್ತರನಾದೆ. Posted by Unknown at 9:53 AM 15 comments Thursday, February 14, 2008 ಮೆಜೆಸ್ಟಿಕ್ ಮಾಲಕಂಸ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಮಾಲಕಂಸ್ ರಾಗ ಬಹಳ ಪ್ರಚಲಿತ ರಾಗ. ಭಕ್ತಿ ಮತ್ತು ಗಂಭೀರ ರಸ ಪ್ರಧಾನವಾದ ಈ ರಾಗ, ರಾತ್ರಿ ರಾಗಗಳಲ್ಲಿ ಅತ್ಯಂತ ಜನಪ್ರಿಯ ರಾಗ ಕೂಡ. ಇದೇ ಸ್ವರ ಪ್ರಸ್ಥಾನ ಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ ಹಿಂದೋಳ ಎಂದೂ ಕರೆಯುತ್ತಾರೆ. ಇದೂ ಕೂಡ ಆ ಪದ್ಧತಿಯಲ್ಲಿ ಅತ್ಯಂತ ಜನಪ್ರಿಯ ರಾಗ. ಯೂಟ್ಯೂಬಲ್ಲಿ ಹುಡುಕುತ್ತಿರುವಾಗ ಮಾಲಕಂಸ್ ರಾಗದ ಮೇಲೆ ಆಧಾರವಾದ ಎರಡು ಒಳ್ಳೆಯ ಚಿತ್ರಗೀತೆಗಳ ಕ್ಲಿಪ್ ಗಳು ಸಿಕ್ಕವು. ನನಗೆ ಇವು ತುಂಬಾ ಹಿಡಿಸಿದವು. ಬಹುಷ ಎಲ್ಲರಿಗೂ ಇಷ್ಟವಾಗಬಹುದು. ಮೊದಲನೆಯದು ತೆಲುಗಿನ ಪ್ರಸಿದ್ಧ ಚಿತ್ರ "ಶಂಕರಾಭರಣಂ" ಚಿತ್ರದ ಹಾಡು. ತ್ಯಾಗರಾಜರ ಪ್ರಸಿದ್ಧ ಕೀರ್ತನೆಯಾದ "ಸಾಮಜ ವರಗಮನಾ", ಎಸ್. ಜಾನಕಿ ಮತ್ತು ಎಸ್.ಪಿ.ಬಿ ಯವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹಿಂದೋಳ ರಾಗದ ಅತ್ಯುತ್ತಮ ನಿದರ್ಶನ ಈ ಹಾಡಿನಲ್ಲಿ ಇದೆ ಅಂದರೆ ತಪ್ಪಾಗಲಾರದು. ಎಷ್ಟು ಸಲ ಕೇಳಿದರೂ, ಮತ್ತೆ ಮತ್ತೆ ಕೇಳುವಂತೆ ಮಾಡುವ ಮೋಡಿ ಈ ಹಾಡಿನಲ್ಲಿದೆ. ಎರಡನೆಯದು, ಹಿಂದಿ ಚಿತ್ರವೊಂದರ ಹಾಡು. ಹಾಡಿನಲ್ಲಿ ಇಬ್ಬರು ಕಥಕ ನೃತ್ಯಗಾತಿಯವರ ನಡುವೆ ಸ್ಪರ್ಧೆ ನಡೆಯುತ್ತಿದೆ. ಇದು ಯಾವ ಚಿತ್ರ, ಮತ್ತು ಹಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೇ ಹಾಡಿನ ಸಾಹಿತ್ಯ ಮಾತ್ರ ಮನಸೆಳೆಯುತ್ತದೆ. ಮಾಲಕಂಸ್ ರಾಗದ ಪಕಡ್ ಮತ್ತು ರಾಗದ ಸೂಕ್ತ ಪರಿಚಯವನ್ನು ಈ ಹಾಡು ಅತ್ಯಂತ ಸಮರ್ಪಕವಾಗಿ ಮಾಡಿಕೊಡುತ್ತದೆ.ಹಾಡು ಕೇಳುತ್ತಿದಂತೆಯೇ, ಮಾಲಕಂಸ್ ರಾಗದ ಮಾಧುರ್ಯ ನಿಮ್ಮನ್ನು ಮಾಯಾಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ. ನಿಮಗೆ ಹಾಡುಗಳು ಇಷ್ಟವಾದರೆ ನಾನು ಧನ್ಯ. Posted by Unknown at 8:55 AM 7 comments Saturday, February 9, 2008 ಉಡುಪಿ ಬಸ್ಸೂ....ನಿಂಬೂ ಪೆಪ್ಪರ್ಮಿಂಟೂ ಸುಶ್ಮಾ ಮತ್ತು ಸುಶಾಂತರಿಗೆ ಟಾಟಾ ಮಾಡಿ, ಚಿಕ್ಕಪ್ಪನ ಸ್ಕೂಟರನ್ನೇರಿ ಪುಟ್ಟ, ಬೆಳಗಾವಿ ಬಸ್ ಸ್ಟಾಂಡ್ ಗೆ ಬಂದಾಗ ಇನ್ನೂ ಬೆಳಿಗ್ಗೆ ೫.೪೫. ಬೆಳಗ್ಗಿನ ಇಬ್ಬನಿಗೆ, ಕೆಂಪು ಸ್ವೆಟರ್ ಮೇಲೆಲ್ಲಾ ಆದ ಸಣ್ಣನೆಯ ನೀರಿನ ಪದರವನ್ನು ಒರೆಸಿಕೊಂಡಾಗ ಪುಟ್ಟನಿಗೆ ಚಡ್ಡಿ ಜೇಬಿನಲ್ಲಿ ಕರ್ಚೀಫ಼್ ಇಲ್ಲದಿರುವುದು ಗಮನಕ್ಕೆ ಬಂತು. ಅಲ್ಲಲ್ಲೇ ಹಾಕಿದ್ದ ಕುರ್ಚಿ ಸಾಲುಗಳ ಮೇಲೂ, ಪಕ್ಕದಲ್ಲೂ, ಮೂಟೆಗಳಂತೆ ಉರುಳಿಕೊಂಡು ಗಟ್ಟಿಯಾಗಿ ಹೊದ್ದು ಮಲಗಿದ್ದ ಜನಗಳ ನಡುವೆಯೇ ಹೇಗೋ ದಾರಿಮಾಡಿಕೊಂಡು ಬಸ್ ಸ್ಟಾಂಡ್ ನ ಮುಂಭಾಗಕ್ಕೆ ಪುಟ್ಟ ಚಿಕ್ಕಪ್ಪನ ಕೈ ಹಿಡಿದು ಬಂದಾಗ ೬ ಗಂಟೆಯ ಬೆಳಗಾಂ-ಉಡುಪಿ ಬಸ್ಸು ತಯಾರಾಗಿತ್ತು. ಅಚ್ಚ ಕೆಂಪು ಮೈಯುದ್ದಕ್ಕೂ ಕ.ರಾ.ಸಾ.ಸಂ ಎಂದು ಕಪ್ಪು ಬಣ್ಣದಲ್ಲಿ ಬಳಿದಿದ್ದ ಬಸ್ಸು, ಒಂಟಿ ಸಲಗದ ತರಹ ಮೂಲೆಯಲ್ಲಿ ರಾಜನ ತರಹ ನಿಂತಿತ್ತು. ಪುಟ್ಟನನ್ನು ಬಸ್ ಹತ್ತಿಸಿ, ಬಾಗಿಲಲ್ಲೇ ನಿಂತಿದ್ದ ಕಂಡಕ್ಟರನ ಹತ್ತಿರ ಟಿಕೆಟ್ ಮಾಡಿಸಿ, ಪುಟ್ಟನ ಮೇಲೆ ಸ್ವಲ್ಪ ನಿಗಾ ಇಡುವಂತೆಯೂ, ಅವನನ್ನು ಮುಂಡಗೋಡಲ್ಲಿ ಸರಿಯಾಗಿ ಇಳಿಸಿ ಅಂತಲೂ ಹೇಳಿ, ಚಿಕ್ಕಪ್ಪ ತನ್ನ ಕೈಯಲ್ಲಿದ್ದ ಡೆಕ್ಕನ್ ಹೆರ್‍ಆಲ್ಡ್ ಪತ್ರಿಕೆಯನ್ನೂ, ದಾರಿಖರ್ಚಿಗೆಂದು ೫ ರುಪಾಯಿ ನೋಟೊಂದನ್ನು ಪುಟ್ಟನ ಕೈಯಲ್ಲಿ ತುರುಕಿ,ಯಾವುದೋ ಗಡಿಬಿಡಿಯಲ್ಲಿ ಇರುವಂತೆ ಹೋಗಿಬಿಟ್ಟರು. ಪುಟ್ಟ ಅದರಿಂದೇನು ವಿಚಲಿತನಾದಂತೆ ಕಾಣಲಿಲ್ಲ. ಅವನ ಮನಸ್ಸು ಆಗಲೇ ಚಿಕ್ಕಪ್ಪ ಕೊಟ್ಟ ೫ ರುಪಾಯಿಯನ್ನು ಹೇಗೆ ಖರ್ಚು ಮಾಡಬೇಕೆಂದು ಗಿರಕಿ ಹೊಡೆಯುತ್ತಲೇ ಇತ್ತು. ನೋಟನ್ನು ಕಿಸೆಗೆ ತುರುಕಿ,ಸಾಧ್ಯವಾದಷ್ಟು ಮುಂದೆ ಹೋಗಿ, ಒಳ್ಳೆ ಸೀಟೊಂದನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಟಾನಗೊಂಡುಬಿಟ್ಟ. ಈಗೊಂದು ವಾರದ ಹಿಂದೆ, ಚಿಕ್ಕಪ್ಪ ಸಂಸಾರ ಸಮೇತ ಊರಿಗೆ ಬಂದವರು ವಾಪಸ್ ಹೋಗುವಾಗ ಪುಟ್ಟನನ್ನೂ ತಮ್ಮ ಜೊತೆ ಕರೆದುಕೊಂಡು ಬಂದಿದ್ದರು. ಚಿಕ್ಕಪ್ಪನ ಮಕ್ಕಳಾದ ಸುಶ್ಮಾ ಮತ್ತು ಸುಶಾಂತರ ಜೊತೆ ಆಡಲು ಸಿಗುತ್ತದೆ ಎಂಬ ಕಾರಣಕ್ಕೆ ಪುಟ್ಟನೂ ಕೂಡ ಅಮ್ಮನ ನಿರಾಕರಣೆಯ ಮಧ್ಯೆಯೂ, ಹಠ ಮಾಡಿ ಅವರ ಜೊತೆ ಹೊರಟು ಬಂದಿದ್ದ.ಇಡೀ ವಾರ ಹೇಗೆ ಕಳೆಯಿತೆಂದೇ ಪುಟ್ಟನಿಗೆ ಗೊತ್ತಾಗಿರಲಿಲ್ಲ. ಟೀವಿಯಲ್ಲಿ ಬರುತ್ತಿದ್ದ ನಾನಾ ಚಾನೆಲ್ಲಗಳು, ಚಿಕ್ಕಪ್ಪ ಕರೆದುಕೊಂಡು ಹೋಗಿದ್ದ ಥೀಮ್ ಪಾರ್ಕ್, ಸುಶಾಂತ್ ಮತ್ತು ಸುಶ್ಮಾರ ಜೊತೆ ಚಪ್ಪರಿಸಿಕೊಂಡು ತಿಂದಿದ್ದ ಪಿಸ್ತಾ ಐಸ್ ಕ್ರೀಮ್, ಪಕ್ಕದ ಮನೆಯ ಪುಟ್ಟ ಪಮೆರಿಯನ್ ನಾಯಿ, ಇವೆಲ್ಲಗಳ ಮಧ್ಯೆ ಪುಟ್ಟನಿಗೆ ಮನೆ, ಅಮ್ಮ ಮತ್ತು ಅಪ್ಪ ಮರೆತೇ ಹೋಗಿದ್ದರು. ನಿನ್ನೆ ಅಮ್ಮನ ಹತ್ತಿರ ಫೋನಿನಲ್ಲಿ ಮಾತಾಡಿದ ಬಳಿಕ ಚಿಕ್ಕಪ್ಪ, ಚಿಕ್ಕಮ್ಮನ ಹತ್ತಿರ ಪುಟ್ಟನನ್ನು ನಾಳೆ ಬೆಳಿಗ್ಗೆಯ ಬಸ್ಸಿಗೆ ಕಳುಹಿಸಿಕೊಡುವುದಾಗಿ ಹೇಳುತ್ತಿದ್ದಾಗ, ಪುಟ್ಟನಿಗೆ ಒಂಥರಾ ಬೇಸರವಾಗಿತ್ತು. ಇನ್ನೊಂದು ನಾಲ್ಕು ದಿನ ಅಲ್ಲೇ ಉಳಿಯಬೇಕೆಂದು ಮನಸ್ಸಿದ್ದರೂ, ವಿಧಿ ಇಲ್ಲದೆ ಪುಟ್ಟ ಭಾರದ ಹೆಜ್ಜೆಗಳನಿಟ್ಟು ಚಿಕ್ಕಪ್ಪನ ಜೊತೆ ಹೊರಟು ಬಂದಿದ್ದ. ನಿಧಾನಕ್ಕೆ ಬಸ್ಸಿನಲ್ಲಿ ಜನ ತುಂಬಲಾರಂಬಿಸಿದರು. ಪುಟ್ಟ ಕುಳಿತ ಸೀಟ್ ನಿಂದ ಡ್ರೈವರ್ ಸೀಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಪುಟ್ಟನಿಗೆ ಮುಂಚಿನಿಂದಲೂ ಬಸ್ ಡ್ರೈವರ್ ಅಂದರೆ ಅದೇನೋ ಖುಶಿ. ಇಡಿ ಬಸ್ಸು ತನ್ನದೆಂಬಂತೆ ಗತ್ತಿನಲ್ಲಿ ಕುಳಿತು, ಆಗಾಗ ಹಾರ್ನ್ ಮಾಡುತ್ತಾ, ದೊಡ್ಡನೆಯ ಸ್ಟೀರಿಂಗ್ ವೀಲ್ ತಿರುಗಿಸುತ್ತಾ ಬಸ್ಸು ಚಲಿಸುತ್ತಿದ್ದ ಡ್ರೈವರಂದಿರು ಪುಟ್ಟನಿಗೆ ಸಿನೆಮಾದಲ್ಲಿ ತೋರಿಸುವ ಹೀರೊಗಳಿಗಿಂತ ಗ್ರೇಟ್ ಅನ್ನಿಸಿಬಿಡುತ್ತಿತ್ತು. ಹಿಂದೊಮ್ಮೆ ಮನೆಗೆ ಬಂದಿದ್ದ ಯಾರೋ ನೆಂಟರು, ಪುಟ್ಟನ ಚುರುಕುತನವನ್ನು ನೋಡಿದ ಬಳಿಕ, ಅಪ್ಪನ ಹತ್ತಿರ ನಿಮ್ಮ ಮಗ ಮುಂದೆ ಡಾಕ್ಟರ್ರೋ, ಎಂಜಿನೀಯರ್ರೋ ಆಗುತ್ತಾನೆ ಎಂದಾಗ ಪುಟ್ಟ ತಟ್ಟನೆ "ಇಲ್ಲಾ, ನಾನು ದೊಡ್ಡವನಾದ ಮೇಲೆ ಬಸ್ ಡ್ರೈವರ್ ಆಗುತ್ತೇನೆ" ಎಂದು ಹೇಳಿ ಅಪ್ಪನ ಕೋಪಕ್ಕೆ ತುತ್ತಾಗಿದ್ದ. ನೆಂಟರು ಹೋದ ಮೇಲೆ ಅಪ್ಪ, ಪುಟ್ಟನಿಗೆ ಚೆನ್ನಾಗಿ ಬೈದ ಮೇಲೆ, ಬಹಿರಂಗವಾಗಿ ಡ್ರೈವರ್ ಆಗುತ್ತೇನೆ ಎಂದು ಹೇಳುವುದನ್ನು ಪುಟ್ಟ ನಿಲ್ಲಿಸಿದ್ದ. ಆದರೂ ಅವನ ಸುಪ್ತಮನಸ್ಸಿನಲ್ಲಿ, ದೊಡ್ಡವನಾದ ಮೇಲೆ ಆದರೆ ಬಸ್ಸಿನ ಅಥವ ಲಾರಿಯ ಡ್ರೈವರ್ರೇ ಆಗಬೇಕು ಎಂದಿತ್ತು. ಬಸ್ಸಿನಲ್ಲಿ ಯಾವುದೇ ಖಾಲಿ ಸೀಟ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಂಡಕ್ಟರ್ ಸೀಟಿ ಊದಿದ ತಕ್ಷಣವೇ, ಮಿಲಿಟರಿ ಮೀಸೆ ಹೊತ್ತಿದ್ದ ಡ್ರೈವರು ಬಸ್ಸನ್ನು ಚಾಲೂ ಮಾಡಿ ಪುಟ್ಟ ಬೆರಗುಗಣ್ಣಿಂದ ಗಮನಿಸುತ್ತಿದ್ದಂತೆಯೇ ಗೇರ್ ಬದಲಿಸಿ, ನಿಮಿಷಾರ್ಧದಲ್ಲಿ ಬಸ್ ಸ್ಟಾಂಡ್ ನ ಹೊರಬಿದ್ದಿದ್ದ. "ಹೊಟೇಲ್ ವಂದನಾ ಪ್ಯಾಲೇಸ್" ನ್ನು ದಾಟಿ ಬಸ್ಸು ಪಿ.ಬಿ ರೋಡಿಗೆ ಬಂದು ಸೇರಿದ್ದರೂ, ಪುಟ್ಟನ ಕಣ್ಣುಗಳು ಡ್ರೈವರನನ್ನು ಬಿಟ್ಟು ಕದಲಿರಲಿಲ್ಲ. ಕಾಲಿಗೆ ತೊಟ್ಟಿದ್ದ ಚಪ್ಪಲಿಯನ್ನು ಪಕ್ಕದಲ್ಲಿ ಬಿಚ್ಚಿಟ್ಟು, ಸೀಟಿನ ಮೇಲೆ ಸಣ್ಣ ಮೆತ್ತೆಯೊಂದನ್ನು ಹಾಸಿಕೊಂಡು,ಆಗಾಗ ಕಿಡಕಿಯಿಂದ ಆಚೀಚೆ ನೋಡುತ್ತಾ ನಿರಾಳವಾಗಿ ಬಸ್ಸು ಚಲಿಸುತ್ತಿದ್ದ ಡ್ರೈವರನ ಠೀವಿಯನ್ನು ನೋಡುತ್ತಿದ್ದ ಪುಟ್ಟನಿಗೆ ಅವನೊಬ್ಬ "ಎಕ್ಸ್ ಪರ್ಟ್ ಡ್ರೈವರ್" ಅನ್ನಿಸಿದ ಮೇಲೇ ಅವನ ಕಣ್ಣುಗಳು ಡ್ರೈವರ್ ಸೀಟ್ ನಿಂದ ಕದಲಿದ್ದು. ಬಸ್ಸು ಒಂದೇ ವೇಗದಲ್ಲಿ ಹೆದ್ದಾರಿಯನ್ನು ನುಂಗುವಂತೆ ಓಡುತ್ತಿತ್ತು. ಮುಂದಿನ ಸೀಟಿನವರ್ಯಾರೋ ಕಿಡಕಿ ಬಾಗಿಲನ್ನು ಸ್ವಲ್ಪ ಸರಿಸಿದ್ದರಿಂದ,ತಣ್ಣನೆಯ ಗಾಳಿ ಪುಟ್ಟನೆಯ ಮುಖಕ್ಕೆ ರಾಚುತ್ತಿತ್ತು. ಚಿಕ್ಕಪ್ಪ ಕೊಟ್ಟು ಹೋಗಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯನ್ನು ತಿರುವಿ ಹಾಕಲು ಪುಟ್ಟ ಪ್ರಯತ್ನಿಸಿದ. ಈ ವರ್ಷ ತಾನೇ ಇಂಗ್ಲೀಷ್ ಕಲಿಯಲು ಶುರು ಮಾಡಿದ್ದ ಪುಟ್ಟನಿಗೆ ಅಷ್ಟೊಂದೇನೂ ಇಂಗ್ಲೀಷ್ ಶಬ್ದಗಳು ಗೊತ್ತಿರಲಿಲ್ಲ. ಆದರೂ ಮುಖ್ಯ ಪತ್ರಿಕೆಯ ಜೊತೆಯಿದ್ದ ಬಣ್ಣ ಬಣ್ಣದ ಸಾಪ್ತಾಹಿಕದಲ್ಲಿ, ಮಕ್ಕಳು ಬಿಡಿಸಿದ್ದ ಚಿತ್ರಗಳನ್ನು ನೋಡುತ್ತಾ ಕುಳಿತವನಿಗೆ, ಅದರ ಎರಡನೇ ಪುಟದಲ್ಲಿ, ಅಂಕೆಗಳಿಂದ ಗೆರೆ ಎಳೆದು ಪೂರ್ತಿಮಾಡಬೇಕಾದ ಚಿತ್ರವೊಂದು ಕಂಡಿತು. ಆದರೆ ಗೆರೆ ಎಳೆಯಲು ತನ್ನ ಹತ್ತಿರ ಪೆನ್ಸಿಲ್ ಅಥವ ಪೆನ್ ಇಲ್ಲದಿರುವುದು ಅನುಭವಕ್ಕೆ ಬಂದ ಕೂಡಲೇ, ಸುಮ್ಮನೇ ಮನಸ್ಸಿನಲ್ಲಿ ಆ ಚಿತ್ರದಲ್ಲಿ ಯಾವ ಪ್ರಾಣಿಯಿರಬಹುದೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕುಳಿತ. ಇಂಗ್ಲೀಷ್ ಪತ್ರಿಕೆಯನ್ನು ಹಿಡಿದುಕೊಂಡು ಯೋಚಿಸುತ್ತಿದ್ದನ್ನು ಪುಟ್ಟನನ್ನು ನೋಡಿ, ಅವನ ಪಕ್ಕದಲ್ಲಿ ಕುಳಿತ ಮಧ್ಯವಯಸ್ಸಿನ ಹಿರಿಯರು ಕುತೂಹಲದಿಂದ ಪ್ರಶ್ನಿಸಲು ಶುರು ಮಾಡಿದರು. "ಊರು ಯಾವುದು ? ಇಲ್ಲಿ ಯಾಕೆ ಬಂದಿದ್ದೆ ? ಎಷ್ಟನೇಯ ತರಗತಿ ? ಇಂಗ್ಲೀಷ್ ಮೀಡಿಯಮ್ಮಾ ಅಥವಾ ಕನ್ನಡ ಮೀಡಿಯಮ್ಮಾ ? " ಅಂತೆಲ್ಲಾ ಕೇಳಲು ಶುರು ಮಾಡುತ್ತಿದ್ದಂತೆಯೇ ಪುಟ್ಟನಿಗೆ ಯಾಕೋ ಸ್ವಲ್ಪ ಕಿರಿಕಿರಿಯಾದಂತನಿಸಿ ಅವರ ಪ್ರಶ್ನೆಗಳಿಗೆಲ್ಲಾ ಸರಿಯಾಗಿ ಉತ್ತರಿಸಲಿಲ್ಲ. ಪುಟ್ಟನ ಅನ್ಯಮಸ್ಕತೆಯನ್ನು ಗಮನಿಸಿದ ಹಿರಿಯರು ಮುಂದೆ ಪ್ರಶ್ನೆ ಕೇಳಲು ಹೋಗಲಿಲ್ಲ. ಪುಟ್ಟನಿಗೆ ಮಾತ್ರ ಪತ್ರಿಕೆಯಲ್ಲಿದ್ದ ಚಿತ್ರ ಬಾತುಕೋಳಿಯದ್ದೋ ಅಥವ ನಾಯಿಮರಿಯದ್ದೋ ಎಂದು ಕೊನೆಗೂ ನಿರ್ಧರಿಸಲಾಗದೇ, ರೇಗಿ ಹೋಗಿ ಪತ್ರಿಕೆಯನ್ನು ಮುಚ್ಚಿಬಿಟ್ಟ. ಬಸ್ಸು ಈಗ ಹಿರೇಬಾಗೇವಾಡಿಯ ದೊಡ್ಡ ಏರನ್ನು ಹತ್ತಿಳಿದು, ಸುಸ್ತಾದಂತೆ ನಿಧಾನವಾಗಿ ಮತ್ತೆ ಸಮತಟ್ಟಾದ ನೆಲದಲ್ಲಿ ಓಡಲು ಶುರು ಮಾಡಿತ್ತು. ಹೆದ್ದಾರಿಯನ್ನು ವರ್ಷಾನುಗಟ್ಟನೇ ಕಾಲದಿಂದ ಕಾಯುತ್ತಿವೆಯೆನೋ ಅನ್ನಿಸುವಂತೆ ದೈತ್ಯಾಕಾರದ ಹುಣಿಸೇಮರಗಳು ದಾರಿಯ ಎರಡು ಪಕ್ಕದಲ್ಲೂ ಸಾಲಾಗಿ ನಿಂತಿದ್ದವು. ನಿಧಾನಕ್ಕೆ ಮೇಲೇರುತ್ತಿದ್ದ ಸೂರ್ಯ, ಪುಟ್ಟನನ್ನು ನೋಡಲು ನಾಚಿಕೆಯಾಗುತ್ತಿದೆಯೋ ಎಂಬಂತೆ ಆಗಾಗ ಈ ಮರಗಳ ಮಧ್ಯದಿಂದ ಇಣುಕಿ, ಪುಟ್ಟನ ಮುಖದ ಮೇಲೆ ಲಾಸ್ಯವಾಡುತ್ತಿದ್ದ. ಬಸ್ ಡ್ರೈವರ್, ನಿಮಿಷಕೊಮ್ಮೆ ವೇಗ ನಿಯಂತ್ರಕರಂತೆ ಅಡ್ಡಡ್ಡವಾಗುತ್ತಿದ್ದ ಲಾರಿಗಳನ್ನು ಅತ್ಯುತ್ಸಾಹದಿಂದ ಹಿಂದಿಕ್ಕುವುದರಲ್ಲಿ ಮಗ್ನನಾಗಿದ್ದ. ಪ್ರತಿಯೊಂದು ಲಾರಿಯನ್ನು ಹಿಂದೆ ಹಾಕುತ್ತಿದಂತೆಯೂ, ಪುಟ್ಟನಿಗೆ ತಾನೇ ಆ ಲಾರಿಯನ್ನು ಹಿಂದೆ ಹಾಕಿದಂತೆ ಸಂಭ್ರಮವಾಗುತ್ತಿತ್ತು. ಪಕ್ಕದಲ್ಲಿ ಕುಳಿತಿದ್ದ ಹಿರಿಯರು, ಆಗಲೇ ಬಾಯಿ ಕಳೆದುಕೊಂಡು ನಿದ್ದೆ ಮಾಡಲು ಶುರು ಮಾಡಿಬಿಟ್ಟಿದ್ದರು. ಪುಟ್ಟ ಒಮ್ಮೆ ಬಸ್ಸಿನ ಸುತ್ತೆಲ್ಲಾ ಕಣ್ಣಾಡಿಸಿದ. ಎಲ್ಲರೂ ಕಣ್ಣುಮುಚ್ಚಿಕೊಂಡು ಸಣ್ಣ ಗೊರಕೆ ಹೊಡೆಯುತ್ತಲೋ, ಅಥವಾ ಅರೆನಿದ್ರೆಯಲ್ಲಿಯೋ ಇದ್ದಂತೆ ಕಂಡಿತು. ಒಂದು ಕ್ಷಣ, ಪುಟ್ಟನಿಗೆ ಇಡೀ ಬಸ್ಸಿನಲ್ಲಿ ತಾನೊಬ್ಬನೇ ಎಚ್ಚರವಾಗಿ ಇದ್ದಿರುವಂತೆ ಅನುಭವವಾಗಿ ವಿಲಕ್ಷಣ ಭಯವಾಯಿತು. ತಕ್ಷಣವೇ ಸಾವರಿಸಿಕೊಂಡು, ಡ್ರೈವರ್ ನನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತ. ಸ್ವಲ್ಪ ಸಮಯದಲ್ಲೇ ಬಸ್ಸು ಕಿತ್ತೂರಿನ ಬಸ್ ಸ್ಟಾಂಡ್ ನಲ್ಲಿ "ಯು" ಟರ್ನ್ ಹೊಡೆದು, "ಉಪಹಾರ ದರ್ಶಿನಿ"ಯ ಮುಂದೆ ನಿಂತಿತು. ಕಂಡಕ್ಟರು "೨೦ ನಿಮಿಷ ಟೈಮ್ ಇದೆ ನೋಡ್ರಿ, ತಿಂಡಿ ಮಾಡೋರು ಮಾಡಿಬನ್ನಿ" ಎಂದು ದೊಡ್ಡ ದನಿಯಲ್ಲಿ ಕೂಗಿ ಡ್ರೈವರ್ ನ ಜೊತೆ ಇಳಿದುಹೋದ. ನಿದ್ರೆಯಲ್ಲಿದ್ದ ಪ್ರಯಾಣಿಕರೆಲ್ಲರೂ, ಆಕಳಿಸುತ್ತಾ, ಒಬ್ಬೊಬ್ಬರಾಗಿ ಇಳಿದುಹೋದರು. ಪುಟ್ಟನಿಗೆ ಯಾಕೋ ಕೆಳಕ್ಕಿಳಿವ ಧೈರ್ಯವಾಗಲಿಲ್ಲ. ಚಿಕ್ಕಮ್ಮ ಬೆಳಿಗ್ಗೆ ಬೆಳಿಗ್ಗೆ ಮಾಡಿಕೊಟ್ಟಿದ್ದ ೩ ಇಡ್ಲಿಗಳು ಅವನ ಹೊಟ್ಟೆಯಲ್ಲಿನ್ನೂ ಭದ್ರವಾಗಿ ಕುಳಿತಿದ್ದವು. ಹಾಗೇ ಬಸ್ ಸ್ಟಾಂಡ್ ಗೋಡೆಗಳ ಮೇಲೆಲ್ಲಾ ಕಲ್ಲಿನಲ್ಲಿ ಕೆತ್ತಿದ್ದ "ದ.ಸಂ.ಸ" ನ ಘೋಷಣೆಗಳನ್ನೂ, ಸವದತ್ತಿ ಎಲ್ಲಮ್ಮನ ಜಾತ್ರೆಯ ಪೋಸ್ಟರಗಳನ್ನೇ ನೋಡುತ್ತಾ ಕುಳಿತ. ನಿಧಾನವಾಗಿ ಪ್ರಯಾಣಿಕರೆಲ್ಲರೂ ಉಪಹಾರ ಮುಗಿಸಿಕೊಂಡು ಸ್ವಸ್ಥಾನ ಸೇರುತ್ತಿದಂತೆಯೇ, ಬಸ್ಸು ಕಿತ್ತೂರನ್ನು ಹಿಂದೆ ಹಾಕಿ ಓಡಲಾರಂಭಿಸಿತು. ಪುಟ್ಟ ಮತ್ತೊಮ್ಮೆ ಬಸ್ಸಿನ ತುಂಬೆಲ್ಲಾ ಕಣ್ಣಾಡಿಸಿದ. ಬಹಳಷ್ಟು ಪ್ರಯಾಣಿಕರು ಎಚ್ಚರದಿಂದಿದ್ದು, ಮೊದಲಿಗಿಂತ ಉತ್ಸಾಹದಲ್ಲಿದ್ದ ಹಾಗೆ ಕಂಡರು. ವಿಶಾಲವಾದ ಬಯಲನ್ನು ಸೀಳಿಕೊಂಡು ನಿಂತಿದ್ದ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಪುಟ್ಟನಿಗೆ ಆಕರ್ಷಣೀಯವಾಗಿದ್ದೇನೂ ಕಾಣದೇ ಸ್ವಲ್ಪ ಬೇಜಾರಗತೊಡಗಿತು. ಹಾಗೆ ಕಿಟಕಿಯನ್ನು ಸ್ವಲ್ಪ ತೆರೆದು, ತಣ್ಣಗೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಕಣ್ಣು ಮುಚ್ಚಿದವನಿಗೆ, ಸಣ್ಣ ಜೊಂಪು ಆವರಿಸಿಕೊಂಡಿದ್ದು ಗೊತ್ತಾಗಲೇ ಇಲ್ಲ. ಜನರ ಗಲಾಟೆ ಕೇಳಿ ತಟ್ಟನೇ ಎಚ್ಚರವಾದವನಿಗೆ ಮೊದಲು ಕಂಡಿದ್ದು, "ಧಾರವಾಡ ಬಸ್ ನಿಲ್ದಾಣ" ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಬೋರ್ಡು. ಬಸ್ಸಿನಲ್ಲಿ ಇದ್ದ ಬಹಳಷ್ಟು ಪ್ರಯಾಣಿಕರು ಆಗಲೇ ಇಳಿದುಹೋಗಿ, ಅವರ ಜಾಗಕ್ಕೆ ಬೇರೆಯವರು ಬಂದಿದ್ದರು. ಪುಟ್ಟನ ಪಕ್ಕಕ್ಕೆ ಈಗ ಯಾವುದೋ ಹೆಂಗಸು ತನ್ನ ಪುಟ್ಟ ಮಗುವಿನ ಜೊತೆ ಬಂದು ಕುಳಿತಿದ್ದಳು. ಅವಳ ಗಂಡ ಕಿಟಕಿ ಪಕ್ಕದಲ್ಲಿ ನಿಂತು ಅವಳಿಗೆ ಏನೇನೋ ಸೂಚನೆಗಳನ್ನು ನೀಡುತ್ತಿದ್ದ. ಪುಟ್ಟನಿಗೆ ಸ್ವಲ್ಪ ಬಾಯಾರಿಕೆ ಆದಂತೆ ಅನಿಸಿತು. ನಿಲ್ದಾಣದ ತುಂಬೆಲ್ಲಾ, ಅವನದೇ ವಯಸ್ಸಿನ ಹುಡುಗರು ಸಣ್ಣ ಬುಟ್ಟಿಗಳಲ್ಲಿ ಶೇಂಗಾ, ಕಡಲೇಕಾಳು,ಹೆಚ್ಚಿದ್ದ ಸವತೇಕಾಯಿ ಮುಂತಾದವುಗಳನ್ನು ಇಟ್ಟುಕೊಂಡು ಓಂದು ಬಸ್ಸಿನಿಂದ ಇನ್ನೊಂದು ಬಸ್ಸಿಗೆ ಅಲೆಯುತ್ತಿದ್ದರು. ಅವರನ್ನು ನೋಡಿ, ಪುಟ್ಟನಿಗೆ ಒಂದು ಸಲ ಅಯ್ಯೋ ಅನಿಸಿತು. ಹಾಗೇ, ಸರಿಯಾಗಿ ಓದದಿದ್ದಾಗ ಅಮ್ಮ "ಓದದೇ ಹೋದರೆ, ಮುಂದೆ ಕೆಲಸ ಸಿಗದೇ, ನೀನೂ ಅವರ ತರಾನೇ ಬಸ್ಸಿಂದ ಬಸ್ಸಿಗೆ ಅಲೆಯಬೇಕಾಗುತ್ತೆ ನೋಡು" ಎಂದು ಹೆದರಿಸಿದ್ದು ನೆನಪಾಯ್ತು. ಇಷ್ಟರಲ್ಲಿ ಪುಟ್ಟನಿಗೆ ಜೇಬಿನಲ್ಲಿದ್ದ ೫ ರುಪಾಯಿಯ ನೋಟು ಜ್ನಾಪಕಕ್ಕೆ ಬಂತು.ಅದನ್ನು ಹೇಗೆ ಬಳಸಬೇಕೆಂದು ಅವನಿನ್ನೂ ನಿರ್ಧರಿಸಿರಲಿಲ್ಲ. ಬಸ್ಸಿನ ಪಕ್ಕದಲ್ಲೇ ಇದ್ದ ಅಂಗಡಿಯೊಂದರಲ್ಲಿ, ಉದ್ದ ಬಾಟಲಿಗಳಲ್ಲಿ ಶೇಖರಿಸಿಟ್ಟಿದ್ದ ಬಣ್ಣ ಬಣ್ಣದ ಶರಬತ್ತನ್ನು ಕುಡಿಯಬೇಕೆಂದು ಅವನಿಗೆ ತೀವ್ರವಾಗಿ ಅನಿಸಿದರೂ, ಯಾಕೋ ಕೆಳಗಿಳಿದು ಹೋಗಿ ಬರಲು ಹಿಂಜರಿಕೆಯಾಯಿತು.ಬಸ್ಸಿನೊಳಗೇ ಹತ್ತಿ ಮಾರುತ್ತಿದ್ದ ಹುಡುಗನ ಬಳಿಯಲ್ಲಿ, ೮-೧೦ ನಿಂಬೂ ಪೆಪ್ಪರ್ಮಿಂಟ್ ಗಳ ಪ್ಯಾಕೆಟೊಂದನ್ನು ಕೊಂಡು, ಅವನು ವಾಪಸ್ ಮಾಡಿದ ೨ ರುಪಾಯಿ ನೋಟು ಮತ್ತೆ ೧ ರುಪಾಯಿಯ ನಾಣ್ಯವನ್ನು ಭದ್ರವಾಗಿ ಜೇಬಿಗೆ ಸೇರಿಸಿದ. ತಿಳಿ ಕೆಂಪು ಬಣ್ಣದ ಪೆಪ್ಪರ್ ಮಿಂಟ್ ಗಳು ನಿಧಾನವಾಗಿ ಪುಟ್ಟನ ಬಾಯಲ್ಲಿ ಒಂದೊಂದಾಗಿ ಕರಗಿ, ಅವನ ನಾಲಿಗೆಯನ್ನೆಲ್ಲಾ ರಂಗೇರಿಸುತ್ತಿದ್ದಂತೆಯೇ ಬಸ್ಸು ನಿಧಾನವಾಗಿ ಮುಂದೆ ಚಲಿಸಿತು. ಸ್ವಲ್ಪ ಸಮಯದಲ್ಲೇ, ಬಸ್ಸು ಮುಖ್ಯ ರಸ್ತೆಯನ್ನು ಬಿಟ್ಟು ಬಲಕ್ಕೆ ತಿರುಗಿ, ಹೆಚ್ಚು ಜನವಸತಿಯಿಲ್ಲದಿದ್ದ ಜಾಗದಲ್ಲಿ ಮುಂದುವರಿಯತೊಡಗಿತು. ಗುಡ್ಡಗಳನೆಲ್ಲಾ ಕಡಿದು ಮಾಡಿದ್ದ ಅಗಲವಾದ ರಸ್ತೆಯಲ್ಲಿ ಬಸ್ಸು ಈಗ ಇನ್ನೂ ವೇಗವಾಗಿ ಸಾಗುತ್ತಿತ್ತು. ಡ್ರೈವರ್ ಈಗ ಬರೀ ಒಂದೇ ಕೈಯನ್ನು ಸ್ಟೀರಿಂಗ್ ಮೇಲೆ ಇಟ್ಟು, ಪಕ್ಕದಲ್ಲಿ ಕುಳಿತ ಪ್ರಯಾಣಿಕರ ಜೊತೆ ಮಾತಾಡಲು ಶುರು ಮಾಡಿದ್ದ. ಪಕ್ಕದಲ್ಲಿ ಕುಳಿತಿದ್ದ ಮಗು, ಪುಟ್ಟನನ್ನು ನೋಡಿ ಸಣ್ಣಗೆ ನಗುತ್ತಿತ್ತು.ಅದರ ಜೊತೆ ಆಟವಾಡುತ್ತಾ ಪುಟ್ಟನಿಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಬಸ್ಸು ಈಗ ಮತ್ತೆ ಪಟ್ಟಣದ ಒಳಗೆ ನುಗ್ಗಿ, ವಿಶಾಲವಾದ ಬಸ್ ಸ್ಟಾಂಡ್ ಒಳಕ್ಕೆ ಪ್ರವೇಶಿಸಿತು. ಬೆಳಗಾವಿಗೆ ಹೋಗುವಾಗ ಪುಟ್ಟ, ಹುಬ್ಬಳ್ಳಿಯ ಈ ಹೊಸ ಬಸ್ ಸ್ಟಾಂಡನ್ನು ಚಿಕ್ಕಪ್ಪನ ಜೊತೆ ಒಂದು ರೌಂಡ್ ಹಾಕಿದ್ದ. ಧೂಳೆಬ್ಬಿಸುತ್ತಾ ಬಸ್ಸು ಒಳನುಗ್ಗುತ್ತಿದ್ದಂತೆಯೇ, ನೂರಾರು ಜನರು ಬಸ್ಸಿನ ಹಿಂದೆಯೇ ಓಡಿಬಂದರು. ನಾ ಮುಂದೆ, ತಾ ಮುಂದೆ ಎಂದು ನುಗ್ಗಿ, ಸೀಟ್ ಹಿಡಿಯಲು ಜನರು ಹರಸಾಹಸ ಪಡುತ್ತಿದ್ದರು. ಕೆಳಕ್ಕಿಳಿಯುತ್ತಿದ್ದ ಪ್ರಯಾಣಿಕರಿಗೂ, ಮೇಲೇರಿ ಬರಲು ಹವಣಿಸುತ್ತಿದ್ದ ಪ್ರಯಾಣಿಕರಿಗೂ ಮಧ್ಯ ಸಣ್ಣ ಘರ್ಷಣೆ ಉಂಟಾಗಿದ್ದು, ಅವರು ಮಾಡುತ್ತಿದ್ದ ಗಲಾಟೆಯಿಂದಲೇ ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಬಸ್ಸು ಸಂಪೂರ್ಣವಾಗಿ ತುಂಬಿಹೋಯಿತು. ಮೇಲಿಂದ ಒಂದು ಸೂಜಿ ಬಿದ್ದರೂ, ಅದು ನೆಲಕ್ಕೆ ಬೀಳದಷ್ಟು ಒತ್ತೊತ್ತಾಗಿ ಜನರು ನಿಂತುಕೊಂಡಿದ್ದರು. ಪುಟ್ಟನಿಗೆ ಯಾಕೋ ಉಸಿರಾಡಲೂ ಕಷ್ಟವಾದಂತೆ ಅನಿಸಿ, ಬಸ್ಸು ಮುಂದೆ ಹೋದರೇ ಸಾಕು ಅನ್ನುವಂತ ಪರಿಸ್ಥಿತಿ ಬಂತು. ಒಂದು ರೌಂಡ್ ಟಿಕೆಟ್ ಮಾಡಿ ಹೋದ ಮೇಲೆ ಅರ್ಧ ತಾಸಾದರೂ, ಕಂಡಕ್ಟರ್ ಮತ್ತು ಡ್ರೈವರ್ ರ ಪತ್ತೆಯೇ ಇರಲಿಲ್ಲ. ಬಸ್ಸು ಈಗ ಕಿಕ್ಕಿರಿದು ತುಂಬಿತ್ತು. ಕಿಟಕಿ ತೆಗೆದಿದ್ದರೂ, ಅದರಿಂದ ಬರುತ್ತಿದ್ದ ತಂಗಾಳಿಯೆಲ್ಲವೂ, ಅರೆಕ್ಷಣದಲ್ಲಿ ಬಿಸಿಗಾಳಿಯಾಗಿ ಬಿಡುತ್ತಿತ್ತು. ಬಸ್ಸಿನೊಳಗಿದ್ದ ಪ್ರಯಾಣಿಕರ ಸಹನೆ ಮೀರುತ್ತಿದ್ದಿದ್ದು ಅವರ ಗೊಣಗಾಟಗಳಿಂದ ಪುಟ್ಟನಿಗೆ ಅನುಭವಕ್ಕೆ ಬಂತು. ತಾಳ್ಮೆಗೆಟ್ಟ ಒಂದಿಬ್ಬರು ಪ್ರಯಾಣಿಕರು ಕಂಟ್ರೋಲ್ ರೂಮ್ ಗೆ ಹೋಗಿ ಗಲಾಟೆ ಮಾಡಿ, ಅಂತೂ ಕಂಡಕ್ಟರ್ ಮತ್ತು ಡ್ರೈವರ್ ನನ್ನು ಕರೆದುಕೊಂಡು ಬಂದರು. ಬಸ್ಸು ನಿಧಾನಕ್ಕೆ ಮುಂದೆ ಹೊರಡುತ್ತಿದ್ದಂತೆಯೇ, ಎಲ್ಲಾ ಪ್ರಯಾಣಿಕರಂತೆ ಪುಟ್ಟನೂ ಸಮಾಧಾನದ ನಿಟ್ಟುಸಿರು ಬಿಟ್ಟ. ಚೆನ್ನಮ್ಮನ ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಇನ್ನೊಂದು ನಾಲ್ಕಾರು ಜನರು ಬಸ್ಸನ್ನು ನಿಲ್ಲಿಸಿ ಹತ್ತಿಕೊಂಡರು. ಪುಟ್ಟನಿಗೆ ತಾನು ಯಾವುದೋ ಸಂತೆಯಲ್ಲಿ ಸಿಕ್ಕಿಕೊಂಡ ಹಾಗೆ ಅನುಭವವಾಯಿತು. ಸ್ವಲ್ಪ ಸಮಯದಲ್ಲೇ, ಹಿಂದಿನ ಸೀಟಿನಲ್ಲಿ ಕುಳಿತವರಿಬ್ಬರಿಗೂ, ಕಂಡಕ್ಟರ್ ನಿಗೂ ಲಗೇಜ್ ವಿಷಯದಲ್ಲಿ ಜಗಳ ಶುರುವಾಯಿತು. ಎರಡು ಕಡೆಯವರೂ ಸುಮಾರು ಹೊತ್ತು ತಾರಕ ಸ್ವರದಲ್ಲಿ ಕೂಗಾಡಿ, ಪುಟ್ಟನ ನೆಮ್ಮದಿ ಕೆಡಿಸಿದರು. ಗಾಯದ ಮೇಲೆ ಬರೆಯಿಟ್ಟಂತೆ, ಚಿತ್ರ ವಿಚಿತ್ರ ವೇಷ ಧರಿಸಿ ಪಕ್ಕದಲ್ಲಿ ಕುಳಿತಿದ್ದ ಲಂಬಾಣಿ ಹೆಂಗಸು, ತನ್ನ ಜೊತೆ ತನ್ನಿಬ್ಬರು ಮಕ್ಕಳನ್ನೂ ಅದೇ ಸೀಟಿನಲ್ಲಿ ಕುಳಿಸಿಕೊಂಡಳು. ಪುಟ್ಟನಿಗೆ ಈಗ ಮಿಸುಕಾಡಲೂ ಆಗದಷ್ಟು ಜಾಗದ ಕೊರತೆಯಾಯಿತು.ಬಸ್ಸು ಆದಷ್ಟು ಬೇಗ ಮುಂಡಗೋಡು ಸೇರಲೆಂದು ಅವನು ಮನಸ್ಸು ತವಕಿಸಿತು. ನುಣುಪಾದ ಹೆದ್ದಾರಿಯನ್ನು ಬಿಟ್ಟು, ಬಸ್ಸು ತಡಸ ಕ್ರಾಸಲ್ಲಿ ಬಲಕ್ಕೆ ತಿರುಗಿ ಕಚ್ಚಾ ರಸ್ತೆಯನ್ನು ಪ್ರವೇಶಿಸಿದ್ದು ಬಸ್ಸು ಮಾಡುತ್ತಿದ್ದ ಕುಲುಕಾಟಗಳಿಂದಲೇ ಗೊತ್ತಾಗುತ್ತಿತ್ತು. ಬರಗಾಲದಿಂದ ಈಗ ಚೇತರಿಸಿಕೊಂಡಿದೆಯೆನೋ ಅನ್ನುವಂತೆ ನೆಲವೆಲ್ಲಾ ಬರೀ ಕುರುಚಲು ಗಿಡಗಳಿಂದಲೇ ತುಂಬಿ ಹೋಗಿತ್ತು. ಇನ್ನೇನು ನೆತ್ತಿಯ ಮೇಲೆ ಬಂದಿದ್ದ ಸೂರ್ಯ ಉತ್ಸಾಹದಿಂದ ಬೆಳಗುತ್ತಿದ್ದ. ಪ್ರಖರವಾದ ಬಿಸಿಲು ಪುಟ್ಟನ ಮುಖವನ್ನು ಸುಡುತ್ತಾ ಇತ್ತು. ಪುಟ್ಟನಿಗೆ ತಾನು ಬಸ್ಸಿನ ಆಚೆ ಬದಿಗೆ ಕುಳಿತಿಕೊಂಡಿರಬೇಕಿತ್ತು ಅಂತ ಬಲವಾಗಿ ಅನ್ನಿಸಲು ಶುರುವಾಯಿತು. ಕೈಕಾಲುಗಳನ್ನು ಅಲ್ಲಾಡಿಸಲೂ ಆಗದೇ, ಬಿಸಿಲಿಗೆ ಬಾಡುತ್ತಾ, ನಿರುತ್ಸಾಹದಲ್ಲಿ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತ. ಬೆಳಿಗ್ಗೆ ತಿಂದಿದ್ದ ಇಡ್ಲಿಗಳು ಈಗ ಕರಗಿ ಪುಟ್ಟನ ಹೊಟ್ಟೆ ಚುರುಗುಡಲು ಶುರುವಾಗಿತ್ತು. ಹಿಂದೆ ತೆಗೆದುಕೊಂಡಿದ್ದ ನಿಂಬೂ ಪೆಪ್ಪರ್ಮಿಂಟ್ ಗಳಲ್ಲಿ ಒಂದಷ್ಟಾದರನ್ನಾದರೂ ಉಳಿಸಿಕೊಳ್ಳಬೇಕಾಗಿತ್ತು ಅಂತ ಪುಟ್ಟನಿಗೆ ಅನಿಸಿತೊಡಗಿತು. ಬಸ್ಸು ಸಧ್ಯದಲ್ಲೇನಾದರೂ ನಿಲ್ಲುತ್ತದೆಯೋ ಅಂದರೆ ಹಲವಾರು ಮೈಲಿಗಳಿಂದ ಜನವಸತಿಯ ಕುರುಹನ್ನೇ ಕಂಡಿರಲಿಲ್ಲ ಅವನು. ಮುಂದೆ ಕುಳಿತಿದ್ದ ಹಲವರ ಬಳಿ ಪುಟ್ಟ, ಮುಂಡಗೋಡು ತಲುಪಲು ಇನ್ನೂ ಎಷ್ಟು ಹೊತ್ತು ಬೇಕಾಗಬಹುದೆಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ. ಯಾರಿಗೂ ಅದರ ಅಂದಾಜಿದ್ದಂತೆ ತೋರಲಿಲ್ಲ. ಒಬ್ಬರು ಇನ್ನೂ ಅರ್ಧ ತಾಸಿದೆ ಅಂದರೆ ಇನ್ನೊಬ್ಬರು ಒಂದೂವರೆ ತಾಸಿದೆ ಎಂದು ಹೇಳಿ ಪುಟ್ಟನ ನಿರುತ್ಸಾಹಕ್ಕೆ ತುಪ್ಪ ಸುರಿದರು. ಇನ್ನೊಮ್ಮೆ ಹೀಗೆ ಒಬ್ಬನೇ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಪುಟ್ಟ ನಿರ್ಧರಿಸಿದ. ಸುಮಾರು ಮುಕ್ಕಾಲು ಗಂಟೆಗಳ ನಂತರ ಬಸ್ಸು ಅಂತೂ ಮುಂಡಗೋಡು ತಲುಪಿತು. ಈ ನರಕದಿಂದ ಮುಕ್ತಿ ಸಿಕ್ಕಿದರೆ ಸಾಕು ಎಂದನ್ನಿಸಿದ್ದ ಪುಟ್ಟನಿಗೆ, ಬಸ್ಸು ಪಟ್ಟಣದ ಸರಹದ್ದನ್ನು ತಲುಪುತ್ತಿದ್ದಂತೆಯೇ ನಿರಾಳವಾಯಿತು. ಲವಲವಿಕೆಯಿಂದ ಕಿಟಕಿ ಆಚೆ ಕಣ್ಣಾಡಿಸಲು ಶುರು ಮಾಡಿದ. ಪುಟ್ಟನ ಮನೆ ಬಸ್ ಸ್ಟಾಂಡಿಂದ ಕಾಲ್ನಡಿಗೆ ದೂರದಲ್ಲೇ ಇತ್ತು. ದಾರಿಯಲ್ಲೇ ಇದ್ದ ಪೈ ಬೇಕರಿಯಿಂದ, ತನ್ನ ಬಳಿ ಇದ್ದ ಮೂರು ರುಪಾಯಿಯಲ್ಲಿ ಎನೇನು ತೆಗೆದುಕೊಳ್ಳಬಹುದು ಎಂಬ ಆಲೋಚನೆಯಲ್ಲೇ ಮುಳುಗಿದ್ದವನಿಗೆ, ಬಸ್ಸು ಸ್ಟಾಂಡ್ ಗೆ ಬಂದು ನಿಂತರೂ, ಕಂಡಕ್ಟರ್ ಎಚ್ಚರಿಸಿದ ಮೇಲೆಯೇ ಅದರ ಅನುಭವವಾಗಿದ್ದು. Posted by Unknown at 5:27 PM 9 comments Tuesday, February 5, 2008 ನಾಗರ ಹಾವೇ, ಹಾವೊಳು ಹೂವೇ... ಮಲೆನಾಡಿನಲ್ಲಿ ಹುಟ್ಟಿ ಬೆಳೆದವರೆಲ್ಲರಿಗೂ ಹಾವಿನ ಜೊತೆ ಒಡನಾಟ ಸರ್ವೇಸಾಮಾನ್ಯವಾದರೂ, ನನ್ನ ವಿಷಯದಲ್ಲಿ ಅದು ಯಾಕೋ ಸ್ವಲ್ಪ ಜಾಸ್ತಿಯೇ ಆಗಿದೆ ಅಂತ ನನಗೆ ಅನ್ನಿಸಲು ಬಹಳಷ್ಟು ಕಾರಣಗಳಿವೆ. ಮುಖ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿದರೂ, ನಮ್ಮ ಮನೆಯ ಸುತ್ತ ಮುತ್ತ ಬೇಕಾದಷ್ಟು ಗಿಡಮರಗಳಿದ್ದು, ಹಾವು,ಚೇಳು, ಗೆದ್ದಲು, ಇರುವೆ, ಓತಿಕ್ಯಾತ ಮುಂತಾದುವಗಳ ಹಾವಳಿ ಅವ್ಯಾಹತವಾಗಿ ನಡೆದೇ ಇತ್ತು. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ" ಎಂಬ ಅಕ್ಕನ ವಚನದಂತೆ ನಾವು ಅವುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೇ, ನೆಮ್ಮದಿಯಾಗಿದ್ದೆವು. ಆದರೆ ಅಮ್ಮನಿಗೆ ಹಾವು ಕಂಡರೆ ಮಾತ್ರಾ, ಎಲ್ಲಿಲ್ಲದ ದಿಗಿಲು. ಹಾವಿನ ಹೆಸರೆತ್ತಿದರೇ ಮೂರು ಮಾರು ದೂರ ಓಡುತ್ತಿದ್ದ ಅವಳು, ಟೀವಿಯಲ್ಲಿ ಹಾವನ್ನು ತೋರಿಸಿದರೂ ನೋಡಲು ಹೆದರುತ್ತಿದ್ದರು. ಆ ಕಾಲದಲ್ಲಿ ನಮ್ಮ ಮನೆ ಅಟ್ಟಕ್ಕೆ ಅಡಿಕೆಯ ದಬ್ಬೆಯೇ ಆಧಾರ. ಆಗೆಲ್ಲಾ ಮನೆಯೆ ಮಾಡಿಗೆ ಇನ್ನೇನು ತಾಗಿಕೊಂಡೇ ಇದ್ದ ಬಿದಿರು ಮೆಳೆಗಳ ಸಹಾಯದಿಂದ, ಹಾವುಗಳು ಅಟ್ಟದ ಮೇಲಿರಬಹುದಾದ ಇಲಿಗಳ ಬೇಟೆಗೆ ಮನೆಯೊಳಗೆ ಬರುತ್ತಿದ್ದವು. ಕೆಲವೊಮ್ಮೆ ದಾರಿತಪ್ಪಿ ಅಟ್ಟದಿಂದ ಕೆಳಗಿಳಿದು, ಮನೆಯ ಸಿಮೆಂಟ್ ನೆಲದಲ್ಲಿ ತೆವಳಲಾಗದೇ, ವಿಲಿ ವಿಲಿ ಒದ್ದಾಡುತ್ತಿದ್ದವು. ಅವುಗಳನ್ನು ಹಾಗೆ ಹಿಡಿದು ಹೊರಗೆ ಬಿಡೋಣ ಅಂದ್ರೆ, ಎಲ್ಲಾದ್ರು ಕಚ್ಚಿ ಬಿಟ್ರೆ ಅಂತ ಭಯ. ಅಮ್ಮ ಬೇರೆ, ಬೇಗ ಕೊಂದು ಹಾಕಲು ತಾಕೀತು ಮಾಡುತ್ತಿದ್ದಳು. ಸಿಮೆಂಟ್ ನೆಲ ನುಣುಪಾಗಿರುವುದರಿಂದ ಹಾವುಗಳಿಗೆ ಓಡಿ ತಪ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಉಪಾಯವಿಲ್ಲದೇ, ಅವುಗಳನ್ನು ಕೊಲ್ಲಬೇಕಾಗುತ್ತಿತ್ತು. ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ ಎಷ್ಟೋ ಮರಿಹಾವುಗಳನ್ನು ನಾನೂ ಹೊಡೆದಿದ್ದಿದೆ.ಅವುಗಳಲ್ಲಿ ಬಹುಪಾಲು ಹಾವುಗಳು, ನಿರುಪದ್ರವಿಯಾದ ಕೇರೆ ಹಾವುಗಳು. ಆದರೆ ಸರಾಸರಿಯಾಗಿ ವರ್ಷಕ್ಕೊಂದು ಸಲ, ನಾವು "ಕುದುರೆಬಳ್ಳ" ಅಂತ ಕರೆಯೋ ವಿಷದ ಹಾವುಗಳು ಮನೆಗೆ ಭೇಟಿಕೊಡುತ್ತಿದ್ದವು. ಕಪ್ಪಗೆ ಮೈತುಂಬ ಬಳೆಗಳಿದ್ದ ಈ ಹಾವುಗಳು ನೋಡಲು ಮಾತ್ರ ಭಯಂಕರವಾಗಿರುತ್ತಿದ್ದವು.ಆವಾಗೆಲ್ಲ ನಾವು ಬಾಗಿಲ ಹಿಂದೆ ನಿಂತುಕೊಂಡು ಅಪ್ಪ ಅದನ್ನು ಹೊಡಿಯೋದನ್ನು ನೋಡುತ್ತಿದ್ದವೇ ಹೊರತು ಹತ್ತಿರದೆಲ್ಲೆಲ್ಲೂ ಸುಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ, ಒಂದು ರವಿವಾರ ರಾತ್ರಿ ಸುಮಾರು ೯.೩೦ ರ ಹಾಗೆ, ನಾನು ದೂರದರ್ಶನ ದಲ್ಲಿ ಬರುತ್ತಿದ್ದ "ಸುರಭಿ" ನೋಡ್ತಾ ಇದ್ದೆ. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಮೇಲೆ ಅಟ್ಟದಲ್ಲಿ ಇಲಿಗಳು ಜೋರಾಗಿ ಸದ್ದು ಮಾಡುತ್ತಾ ಓಡಾಡುವುದು ಕೇಳಿಸಿತು. ಜೋರಾಗಿ ಒಂದು ಸಲ "ಶ್" ಅಂದು ಕೂಗಿ, ನಾನು ಟೀವಿ ನೋಡುವುದನ್ನು ಮುಂದುವರಿಸಿದೆ. ಮರುಕ್ಷಣದಲ್ಲೇ ಅಟ್ಟದಿಂದ ಎರಡು ಕಪ್ಪು ಹಾವುಗಳು, ಕುರ್ಚಿಯ ಮೇಲೆ ಕುಳಿತು ನೋಡುತ್ತಿದ್ದ ನನ್ನ ಕಾಲ ಮೇಲೆಯೆ ಬಿದ್ದವು. ನಾನು ಹೌಹಾರಿ, ಸಟ್ಟನೆ ಕಾಲನ್ನು ಮೇಲೆಳೆದುಕೊಂಡು, ಜೋರಾಗಿ ಕೂಗಿದೆ. ಮಲಗಿದ್ದ ಅಪ್ಪ ಎದ್ದು ಬಂದು, ಅವೆರಡೂ ಹಾವುಗಳಿಗೆ ಗತಿ ಕಾಣಿಸಿದರು. ಮಾರನೆಯ ದಿನ ಅಟ್ಟದ ಮೇಲೆ ಸರಿಯಾಗಿ ಹುಡುಕಿದಾಗ, ಒಂದೆಲ್ಲ, ಎರಡಲ್ಲ, ಅನಾಮತ್ತಾಗಿ ೫ ಮರಿ ಕುದುರೆಬಳ್ಳ ಹಾವುಗಳು, ಅವುಗಳ ತಾಯಿಯ ಜೊತೆ ಸಿಕ್ಕಿಬಿದ್ದವು. ಇದಾದ ಸ್ವಲ್ಪ ದಿನಕ್ಕೇ, ಅಪ್ಪ ಒಂದು ನಿರ್ಧಾರಕ್ಕೆ ಬಂದು, ಹೇಗೋ ಒಂದಷ್ಟು ಹಣ ಹೊಂದಿಸಿ ಅಟ್ಟಕ್ಕೆ ಆರ್.ಸಿ.ಸಿ ಜಂತಿಗಳನ್ನು ಕೂಡಿಸಿದರು. ಅಲ್ಲದೇ, ದೈತ್ಯಾಕಾರವಾಗಿ ಬೆಳೆದುಕೊಂಡಿದ್ದ ಬಿದಿರಿನ ಮೆಳೆಗಳನ್ನು ಕಡಿದು ಹಾಕಿದರು. ಅವತ್ತಿನಿಂದ ಮನೆಯೊಳಗೆ ಹಾವು ಬರುವುದು ನಿಂತುಹೋಯಿತು. ಆಗಾಗ ಅಮ್ಮನಿಗೆ ಮಾತ್ರ ಒರಳುಕಲ್ಲಿನ ಹತ್ತಿರವೋ, ಅಡುಗೆಮನೆಯ ಮಾಡಿನ ತುದಿಯಲ್ಲಿಯೋ ಕಾಣಿಸಿಕೊಳ್ಳುತ್ತಿದ್ದವು. ನಮಗೆ ಯಾರಿಗೂ ಅಷ್ಟು ಸಲೀಸಾಗಿ ಕಾಣಿಸಿಕೊಳ್ಳದೇ ಇದ್ದ ಹಾವುಗಳು, ಅಮ್ಮನ ಕಣ್ಣಿಗೆ ಮಾತ್ರ ಬೀಳುವುದು ನಮಗೆ ತುಂಬಾ ಸೋಜಿಗವನ್ನು ತರುತ್ತಿತ್ತು. ಅಮ್ಮ ತೋರಿಸಿದ ನಂತರ ನಾವು ಅವುಗಳನ್ನು ಹೆದರಿಸಿ ಓಡಿಸುತ್ತಿದ್ದೆವು. ಎಷ್ಟೋ ಸಲ ದೈತ್ಯಾಕಾರದ ಕೇರೆ ಹಾವುಗಳು, ಮಾಡಿನ ತುದಿಯಿಂದ ಧೊಪ್ಪನೇ ಹಾರಿ, ಓಡಿಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿತ್ತು. ಒಂದು ಮುದಿ ನಾಗರಹಾವೊಂದು ಮಾತ್ರ, ಮನೆಯ ಸುತ್ತ ಪ್ರದಕ್ಷಿಣೆ ಹಾಕುತ್ತಿತ್ತೇ ಹೊರತು ಇನ್ನೆಲ್ಲೂ ಸುಳಿಯುತ್ತಿರಲಿಲ್ಲ. ನಾನು, ಅಕ್ಕ ಅದ್ಯಾವುದೋ ನಿಧಿಯನ್ನು ಕಾಯುತ್ತಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದವು. ಮನೆಯ ಸುತ್ತಲೂ ಇದ್ದ ಚದರಂಗಿ ಗಿಡಗಳ ಹಣ್ಣನ್ನು ಕೊಯ್ಯಲು ಹೋಗುತ್ತಿದ್ದ ನಮ್ಮನ್ನು ಅಮ್ಮ ಆ ಹಾವಿನ ಬಗ್ಗೆ ಎಚ್ಚರಿಸುತ್ತನೇ ಇದ್ದಳು. ಎರಡನೇ ಬಾರಿ ಹಾವಿನೊಂದಿಗೆ ಮುಖಾಮುಖಿಯಾಗಿದ್ದು, ಈಗೊಂದು ೬-೭ ವರ್ಷದ ಹಿಂದೆ. ರಜೆಗೆ ಶಿರಸಿಗೆ ಬಂದಿದ್ದ ನಾನು ಅವತ್ತು ಅಮ್ಮನ ಜೊತೆ, ನಮ್ಮ ಮೂಲ ಊರಿಗೆ ಹೋಗಿದ್ದೆ. ಮಧ್ಯಾಹ್ನ ಊಟ ಆದ ಮೇಲೆ ಸಣ್ಣದೊಂದು ನಿದ್ದೆ ತೆಗೆದು, ಸುಮಾರು ೩ ಗಂಟೆಯ ಹೊತ್ತಿಗೆ ನಾನು, ತೋಟಗಳ ಬದಿಗೆ ಒಂದು ಸುತ್ತು ತಿರುಗಿ ಬರಲು ಹೋದೆ. ಹಾಗೆ ತೋಟದಲ್ಲಿ ತಿರುಗುತ್ತಿರುವಾಗ, ನಮ್ಮನೆ ಬಣ್ಣದ ತುದಿಯಲ್ಲಿ ಹರಿಯುತ್ತಿರುವ ಸಣ್ಣ ಝರಿಯಲ್ಲಿ ಒಂದು ತೆಂಗಿನಕಾಯಿ ಬಿದ್ದಿರುವುದು ಕಂಡಿತು. ಸರಿ, ಮನೆಗೆ ವಾಪಸ್ ಹೋಗುತ್ತಾ ತೆಗೆದುಕೊಂಡು ಹೋದರಾಯಿತು ಎಂದು ಕೆಳಗೆ ಇಳಿದು, ನೀರಿನಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಎರಡೂ ಕೈಯಲ್ಲಿ ಹಿಡಿದು ಎತ್ತಲು ಪ್ರಯತ್ನಿಸಿದೆ. ತಟ್ಟನೇ, ಬಲಗೈಯ ಹೆಬ್ಬಟ್ಟಿಗೆ ಎನೋ ಕುಟುಕಿದ ಅನುಭವವಾಯಿತು. ತಕ್ಷಣವೇ ನಾನು ಬಲಗೈಯನ್ನು ಮೇಲೆತ್ತಿ ಗಟ್ಟಿಯಾಗಿ ಕೊಡವಿದೆ. ಮುಂದಿನ ಕ್ಷಣದಲ್ಲಿ ನನಗೆ ಕಂಡಿದ್ದು ಸುಮಾರು ೧೦ ಅಡಿ ಉದ್ದ, ಅರ್ಧ ಒನಕೆಯಷ್ಟು ದಪ್ಪಗಿದ್ದ, ಕರಿ ಹಾವೊಂದು ಓಡಿಹೋಗುತ್ತಿರುವುದು. ನಾನು ಕಣ್ಣು ಮಿಟುಕಿಸುವುದರೊಳಗೆ ಇವೆಲ್ಲ ನಡೆದುಹೋಗಿತ್ತು. ನಾನು ಕೈ ಮೇಲೆತ್ತಿ ಕೊಡವಿದ ರಭಸಕ್ಕೂ, ಹಾವಿನ ಭಾರಕ್ಕೂ, ನನ್ನ ಬಲಗೈ ಹೆಬ್ಬಟ್ಟಿನ ಸುಮಾರು ಚರ್ಮ ಹಿಸಿದುಹೋಗಿತ್ತು. ಗಾಯದ ನೋವಿಗಿಂತಲೂ, ಆ ಹಾವಿನ ಗಾತ್ರವನ್ನು ನೋಡಿದ ನನ್ನ ಜಂಘಾಬಲವೇ ಉಡುಗಿಹೋಯಿತು. ನನ್ನ ಹೆಬ್ಬಟ್ಟನ್ನು ನೋಡಿ ಮೀನೆಂದು ತಿಳಿದುಕೊಂಡಿತೇನೋ ಆ ಹಾವು. ಹೇಗೋ ಆ ಆಘಾತದಿಂದ ಸಾವರಿಸಿಕೊಂಡು ಮನೆಯ ಕಡೆ ಓಡಿದೆ. ಅಲ್ಲೇ ಗೋಟಡಿಕೆ ಹೆಕ್ಕುತ್ತಿದ್ದ ಮಾಬ್ಲಣ್ಣ, ನನ್ನ ಗಾಬರಿ ನೋಡಿ ಏನಾಯ್ತೆಂದು ಕೇಳಿದ. ನಾನು ನಡೆದಿದ್ದನ್ನು ಹೇಳಿದೆ. ಅವನು ಅದು ನೀರುಕೇರೆ ಹಾವೆಂದು, ತಾನು ಅದನ್ನು ಬೇಕಾದಷ್ಟು ಸಲ ಅದೇ ಝರಿಯಲ್ಲಿ ನೋಡಿರುವುದಾಗಿಯೂ, ಅದು ವಿಷದ ಹಾವಲ್ಲ ಎಂದು ಹೇಳಿದ ಮೇಲೆಯೇ ನನ್ನ ಗಾಬರಿ ಸ್ವಲ್ಪ ಕಡಿಮೆಯಾಗಿದ್ದು. ಮನೆಗೆ ತಲುಪಿ, ಅಮ್ಮನಿಗೆ ಹೇಳಿದಾಗ ಅಮ್ಮ ತುಂಬಾ ಗಾಬರಿ ಬಿದ್ದಳು. ಆಗಿನ್ನೂ ೩.೩೦. ಮುಂದಿನ ಬಾಳೇಸರ ಬಸ್ಸು ಬರುವುದು ಇನ್ನು ೪.೩೦ ಕ್ಕೆ. ಸರಿ, ಕಾನಸೂರಿಗೆ ಫೋನ್ ಮಾಡಿ ಬಾಡಿಗೆ ಬೈಕ್ ಗೆ ಬರಲು ಹೇಳಿದ್ದಾಯಿತು. ಅದು ಬಂದು ಮುಟ್ಟುವುದರಲ್ಲಿ ೪.೧೫ ಆಗಿತ್ತು. ನನಗೇನಾದರೂ ವಿಷದ ಹಾವು ಕಚ್ಚಿರುತ್ತಿದ್ದರೆ ನನ್ನ ಪರಿಸ್ಥಿತಿ ಗಂಭೀರವಾಗುತ್ತಿದ್ದರಲ್ಲಿ ಸಂಶಯವಿಲ್ಲ. ಗಾಯದಿಂದ ಸ್ವಲ್ಪ ಜಾಸ್ತಿಯೇ ರಕ್ತ ಹರಿದಿದ್ದನ್ನು ಬಿಟ್ಟರೆ, ನಾನು ಚೆನ್ನಾಗಿಯೆ ಇದ್ದೆ. ಐದು ಗಂಟೆಯ ಹಾಗೆ ಶಿರಸಿ ತಲುಪಿದ್ದಾಯ್ತು. ಹಾವು ಕಚ್ಚಿದ್ದರಿಂದ ಯಾವುದೇ ಖಾಸಗಿ ಅಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳುವುದಿಲ್ಲ. ಸರಿ, ಸರ್ಕಾರಿ ಆಸ್ಪತ್ರೆಗೇ ಹೋದೆವು. ಒಂದೆರಡು ಪೇನ್ ಕಿಲ್ಲರ್ ಗಳನ್ನು ಮಾತ್ರ ಕೊಟ್ಟಿದ್ದರು ಅಂತ ನೆನಪು ನನಗೆ. ಗಾಯ ಸ್ವಲ್ಪ ಊದಿಕೊಂಡಿತ್ತು, ನಾನು ಎಲ್ಲರ ಜೊತೆ ಮಾತಾಡುತ್ತಾ ಆರಾಮಿದ್ದೆ. ಸಂಜೆ ಪೋಲೀಸ್ ಪೇದೆಯೊಬ್ಬ ಬಂದು, ನನ್ನನ್ನು ಒಂದಷ್ಟು ಪ್ರಶ್ನೆ ಕೇಳಿ, ನನ್ನ ಸಹಿ ತೆಗೆದುಕೊಂಡು ಹೋದ. ಹಾವು ಕಚ್ಚಿದಾಗ ಪೋಲಿಸ್ ಕೇಸ್ ದಾಖಲಾಗುವುದು ಕಡ್ಡಾಯ ಅಂತ ಗೊತ್ತಾಯಿತು. ನಾನು ಒಂದು ದಿನ ಸರ್ಕಾರೀ ಆಸ್ಪತ್ರೆಯಲ್ಲಿದ್ದು ಮರುದಿನ ಮನೆಗೆ ಬಂದೆ. ಗಾಯದ ಗುರುತುಗಳೇನೂ ಈಗ ಹೆಬ್ಬಟ್ಟಿನಲ್ಲಿ ಉಳಿದಿಲ್ಲ. ವರ್ಷದ ಹಿಂದೆ ಆಫ಼ೀಸ್ ನಲ್ಲಿ ಇ.ಅರ್.ಟಿ (Emergency Rescue Team. Emergency runaway team ಅಂತಲೂ ನಾವು ತಮಾಷೆ ಮಾಡುವುದಿದೆ) ಟ್ರೇನಿಂಗ್ ನಡೆಯುತ್ತಿದ್ದಾಗ, ಅದರ ನಿರ್ವಾಹಕರು, ಇಲ್ಲಿ ಯಾರಾದರೂ ಹಾವು ಕಚ್ಚಿಸಿಕೊಂಡವರು ಇದ್ದಾರೆಯೇ ? ಎಂದು ಕೇಳಿದಾಗ ನಾನೊಬ್ಬನೇ ಕೈ ಎತ್ತಿದ್ದೆ. ನನ್ನ ಕೊಲೀಗ್ಸ್ ಎಲ್ಲ, ನಾನು ಯಾವುದೋ ಬೇರೆ ಗ್ರಹದಿಂದ ಬಂದಿಳಿದವನ ತರ ನೋಡುತ್ತಿದ್ದರು. ನನಗ್ಯಾಕೋ ನಾನು ವಿಶೇಷ ವ್ಯಕ್ತಿ ಎಂದೆನಿಸಿ ಸ್ವಲ್ಪ ಹೆಮ್ಮೆಯಾಯಿತು. Posted by Unknown at 4:08 PM 2 comments Newer Posts Older Posts Home Subscribe to: Posts (Atom) About Me Unknown View my complete profile Popular Posts ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ...... ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹ... ಹಿತವಚನ ಸರಿಯಾಗಿ ಕಾಲೂರಿ ನಡೆಯಲು ಕಲಿಯೇ, ಎಂದೊಬ್ಬರು ಅದೆಷ್ಟು ನಿಧಾನ! ಹೀಗಿದ್ರೆ ಕಷ್ಟ, ಆಕ್ಷೇಪ ಕೆಲವರದು ಸ್ವಲ್ಪ ಸೊಟ್ಟನ ಹೆಜ್ಜೆ, ಈಗಲೇ ಸರಿ ಮಾಡಿ, ಹುಶಾರು! ಸೊಂ... ಕಚ್ಚೋ ಚಪ್ಪಲ್ಲು "ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ... ಹೀಗೇ ಸುಮ್ಮನೇ... ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತ... ಹಸಿರು ಹೀರೋ ಪೆನ್ನು. ಜೋಷಿ ಮಾಸ್ತರ್ ರ ಸಮಾಜದ ಕ್ಲಾಸು ಮುಗಿದ್ರೆ ಸೀದಾ ಮನೇಗೇ ಅನ್ನೋ ವಿಷಯ ನೆನಪಾದಾಗ ಪುಟ್ಟನಿಗೆ ಒಂತರಾ ಖುಶಿಯಾಯ್ತು. ಶನಿವಾರ ಅಂದ್ರೆ ಯಾಕೋ ಗೊತ್ತಿಲ್ಲ, ಬೆಳಿಗ್ಗೆಯಿಂದ್ಲ... ಈ ಸಂಭಾಷಣೆ... ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು ಅರೆಪಾವು ತುಂಟತನ, ಆಗಾಗ ಥೇಟ್ ಮಗು ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು ... ಕೌಳಿ ಹಣ್ಣು ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹ... ಈರನ ತರ್ಕವೂ... ಎಲೆಕ್ಸನ್ನೂ..... ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ... ನಿನ್ನೆ ನಾಳೆಗಳ ನಡುವೆ ಸರಿವ ಸಮಯದ ನೆರಳತುದಿಗೆ ಜೋತುಕೊಂಡೇ ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ! ನಡೆವ ನೆಲದ...
ನನ್ನ ಭಾವ ಮಂಥನ ಬ್ಲಾಗಿನಲ್ಲಿ ಇದನ್ನ ಪೋಸ್ಟ್ ಮಾಡಿದ್ದೆ...ನನಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ, ಅರ್ಥವಾಗಲಿಲ್ಲ...ನನ್ನ ಲೇಖನದಲ್ಲಿ ಉಲ್ಲೇಖಿಸಿದ ವಿಷಯದ ಸಾಕ್ಷಾತ್ಕಾರ ಆಯ್ತೇ..??! ಒಂದು ಕ್ಷಣ ಚಿಂತೆ, ಮತ್ತೊಂದು ದಿನ ಆತಂಕ, ಹೀಗೇ..ಮುಂದುವರಿದು..ನನಗೆ ಏನೇನೋ ಅನುಮಾನಗಳು...ಮನಸ್ಸು ಒಪ್ಪಲಿಲ್ಲ.. ಈಗ ನನಗೆ ಕಾರಣ ಅರ್ಥವಾಗುತ್ತಿದೆ..ನನ್ನ ಈ ಬ್ಲಾಗನ್ನು ನೋಡಿದವರು ಬಹುಶಃ ಭಾವಮಂಥನವನ್ನು ನೋಡಿರಲಿಕ್ಕಿಲ್ಲ ..ಅಥ್ವಾ ನೋಡಿದ್ದರೂ...ಹಿಂದಕ್ಕೆ ಹೋಗಿರಲಿಕ್ಕಿಲ್ಲ ಅಂತ...ಅಥವಾ ಹಾಗಂತ ಸಮಾಧಾನ ಮಾಡ್ಕೊಂಡು..ಇಲ್ಲಿ ಅದನ್ನೇ ಮತ್ತೆ ..ಗುಜರಾಯಿಸ್ತಾ ಇದ್ದೇನೆ...ಓದಿ..ಪ್ರತಿಕ್ರಿಯೆ ನೀಡಿದರೆ..ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಕನ್ನಡ ಪದಗಳನ್ನು ಕೇಳಿದಷ್ಟೇ ಆನಂದ ಆಗುತ್ತೆ ನನಗೆ.... ಬಹಳ ವರ್ಷಗಳ ನಂತರ ಬಿ.T.ಎಸ್ ನಲ್ಲಿ ಪ್ರಯಾಣ ಮಾಡೋ ಅವಕಾಶ ಕೂಡಿಬಂದಿತ್ತು. ಹಾಗೇ..ಈ ವರೆಗೆ ನನ್ನ ಸ್ನೇಹಿತರು ಹೇಳಿತ್ತಿದ್ದುದು ಅಕ್ಷರಶಃ ಸತ್ಯ ಅನ್ನೋದನ್ನು ತಿಳಿಯೋ ಅವಕಾಶ ಸಹಾ ಸಿಕ್ಕಿತ್ತು. ಹತ್ತು ವರ್ಷಗಳಿಂದ ದೇಶದ ಪೂರ್ವೋತ್ತರ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು ಈಗ ಒಂದು ವಾರದ ಹಿಂದೆ ಮದ್ರಾಸಿಗೆ ವರ್ಗವಾಗಿತ್ತು. ಆ ದಿವಸ ನನ್ನ ಸ್ಕೂಟರ್ ನನ್ನ ಗೆಳೆಯನೊಬ್ಬ ಕೆಲಸನಿಮಿತ್ತ ತೆಗೆದುಕೊಂಡು ಹೋಗಿದ್ದ, ಹಾಗಾಗಿ ಬಿ.ಟಿ.ಎಸ್ ನಲ್ಲಿ ಪ್ರಯಾಣಿಸುವ ಸದವಕಾಶ. ಸರಿ ಮೆಜೆಸ್ಟಿಕ್ಕಿಗೆ ಬಸ್ ಹತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಬಂದಾಗ ಕಂಡಕ್ಟರಿಗೆ "ಮೆಜೆಸ್ಟಿಕ್" ಅಂತ ಹೇಳಿ ಹತ್ತರ ನೋಟು ಕೊಟ್ಟೆ. ಚಿಲ್ಲರೆ ಜೊತೆ ಟಿಕೆಟ್ ಕೊಟ್ಟರು ಕಂಡಕ್ಟರ್. ನನ್ನ ಮುಂದೆ ನಿಂತಿದ್ದ ಸಹ ಪ್ರಯಾಣಿಕನಿಗೆ ಕೇಳಿದೆ.."ಹಲೋ ಸರ್..ಈ ಬಸ್ಸು ಮಾರ್ಕೆಟ್ ಮಾರ್ಗ ಹೋಗುತ್ತಾ?"...ಆತ ಪಿಳಿ ಪಿಳಿ ಕಣ್ಣು ಬಿಟ್ಟ..ಬಹುಶಃ ಸರಿಯಾಗಿ ಕೇಳ್ಸಿರಲಿಕ್ಕಿಲ್ಲ ಅಂತ ಮತ್ತೆ ಕೇಳಿದೆ, ಮತ್ತದೇ ನಿರ್ಲಿಪ್ತ ಭಾವ...ಮತ್ತೆ..ಇಂಗ್ಲೀಷಿನಲ್ಲಿ ಕೇಳಿದೆ...ತಕ್ಷಣ.."ಯಾ..ಯಾ..ದಿಸ್ ಗೋಸ್ ವಯ ಮಾರ್ಕೆಟ್ ..ಬಟ್ ಯು ನೋ..ಐ ಡೋನ್ಟ್ ನೋ ಕನ್ನಡ" ಎಂದ..ನನಗೆ ಸ್ವಲ್ಪ ರೇಗಿತು..ಅಲ್ಲ ಇಂಗ್ಲೀಷಿನಲ್ಲಿ ಉತ್ತರ ಕೊಟ್ಟ..ಸರಿ..ಆದರೆ ನನಗೆ ಕನ್ನಡ ಬರೋದಿಲ್ಲ ಅಂತ..ರಾಜಾ ರೋಷವಾಗಿ ಅದೇ ಒಂದು qualification ಅನ್ನೋ ತರಹ ಹೇಳ್ತಿದ್ದಾನಲ್ಲ ಅಂತ. "ಮತ್ತೇನು ನೀವು ಇಂಗ್ಲೀಷಿನವರೇ...??" ಕೇಳಿದೆ..."pardon me..??" ನಾನು ಕೇಳಿದ ರೀತಿ ಮತ್ತು ನನ್ನ ಧಾಟಿಯಿಂದ ಅವನಿಗೆ ಅರ್ಥವಾದ್ರೂ ಆಗದವನಂತೆ..ಏನು ಹೇಳಿದ್ರಿ..? ಅನ್ನೋ ತರಹ ಕೇಳಿದ...ನನಗೂ ನನ್ನ ವರ್ತನೆ ಸರಿಯಿಲ್ಲ ಎನ್ನಿಸಿ.."I mean are you from north India..?" ಎಂದೆ. "ನೋ ಐಯಾಮ ಫ್ರಂ ಆಂಧ್ರ" ಎಂದ. "ಓ ಹಾಗೋ...ಎಷ್ಟು ವರ್ಷ ಆಯ್ತು ನೀವು ಬೆಂಗಳೂರಿಗೆ ಬಂದು..?" ಎಂದೆ. ಮತ್ತೆ ಪಿಳಿ..ಪಿಳಿ..ನಾನು ಮತ್ತೆ.."how long you are in Bangalore..?" ಅಂತ ಇಂಗ್ಲಾಂತರಿಸಿದೆ...ಅದಕ್ಕೆ ಆ ಮಹಾಶಯ.." last six years" ಎಂದ. "ಮತ್ತೆ ಅಲ್ಪ ಸ್ವಲ್ಪ ಕನ್ನಡ ಕಲಿತಿರಬೇಕಲ್ವಾ..?"..ಅವ ನನ್ನ ಮುಖ ನೋಡ್ದಾಗ ನನ್ನ ತಪ್ಪಿನ ಅರಿವಾಗಿ.."by now you must have learnt a little bit of Kannada.." ಎಂದೆ. " no..I dont feel it is necessary..every one here speaks English or Hindi" ಎಂದ. "ಎಲಾ ಇವನ..!! ಕನ್ನಡ ನಾಡಿನಲ್ಲಿ ಕನ್ನಡ ಕಲಿಯೋ ಅವಶ್ಯಕತೆ ಇಲ್ಲ ಅಂತ ಎಷ್ಟು ಧೀಟಾಗಿ ಹೇಳ್ತಾ ಇದ್ದಾನೆ..?"...ಎನ್ನಿಸಿ ನಾನು ಇನ್ನೇನೋ ಕೇಳೋ ಮೊದಲೇ..ಅವನ ಪಕ್ಕದಲ್ಲಿದ್ದಾತ (ಅವನ ಸ್ನೇಹಿತ ಅಂತ ಕಾಣುತ್ತೆ) .."ಇತನಿಕೇಮಂಟ ಮನಮು ಕನ್ನಡಂಲೋ ಮಾಟಲಾಡಲೇದನಿ ಕೋಪಮಾ..?"..ಅಂದ...ನನಗೆ ಪಿತ್ತ ನೆತ್ತಿಗೇರಿತ್ತು..."ಕಾದಂಡಿ..ಕರ್ನಾಟಕಮುಲೋ ವಾಸಿಂಚಿ..ಇಕ್ಕಡ ಉದ್ಯೋಗಂ ಚೇಸೇ ಮೀಕು..ಕನ್ನಡಂ ನೇರ್ಚುಕೋವಾಲಿ ಅನಿ ಅನಿಪಿಂಚಲೇದ..?" (ಆಲ್ರೀ..ಕರ್ನಾಟಕದಲ್ಲಿ ವಾಸಿಸಿ ಇಲ್ಲಿ ಉದ್ಯೋಗದಲ್ಲಿರೋ ನಿಮಗೆ ಕನ್ನಡ ಕಲಿಯಬೇಕು ಎನಿಸಿಲ್ಲವೇ..?) ಎಂದೆ. ನನ್ನ ತೆಲಗನ್ನು ಕೇಳಿ ಆತ ದಂಗಾದ ಅಂತ ಕಾಣುತ್ತೆ.." ಮೀಕು ಇಂತ ಬಾಗಾ ತೆಲುಗು ವಸ್ತುಂದೇ,,?? (ನಿಮಗೆ ಇಷ್ಟು ಚನ್ನಾಗಿ ತೆಲುಗು ಬರುತ್ತದಲ್ಲಾ)" ಅಂತ ಹುಬ್ಬೇರಿಸಿದ. ನಾನು ಕನ್ನಡದಲ್ಲೇ "ನಿಮ್ಮ ವಿಜಯವಾಡ ದಲ್ಲಿ ಕೆಲಸದ ಮೇಲೆ ಆರು ತಿಂಗಳು ಇರಬೇಕಾದಾಗ ಕಲಿತಿದ್ದೆ" ಎಂದೆ. ಅವನಿಗೆ ಆಶ್ಚರ್ಯ ವೆಂಬತೆ ಈ ಗ ನಾನು ಹೇಳಿದ್ದು ಅರ್ಥವಾಗಿತ್ತು. ನಮ್ಮ ಮಾತು ಆಲಿಸುತ್ತಿದ್ದ ಇನ್ನೊಬ್ಬ ಹಿರಿಯ ವಯಸ್ಸಿನವರು.."ಅದೇ ಸಾರ್ ನಾವು ಕನ್ನಡಿಗರು ಮಾಡೋ ತಪ್ಪು...ನಾವು ಬೇರೆಡೆ ಹೋದಾಗ ಅಲ್ಲಿನವರ ಜೊತೆ ವ್ಯವಹರಿಸಬೇಕಲ್ಲಾ ಅಂತ ಅವರ ಭಾಷೇನ ಕಲೀತೀವಿ..ಅದೇ ನಮ್ಮ ನಾಡಗೆ ಬರುವ ಬೇರೆ ಭಾಷಿಗರಿಗೆ ಆ ಭಾವನೆ ಬರುವಂತೆ ಮಾಡುವುದರಲ್ಲಿ ವಿಫಲರಾಗುತ್ತೇವೆ...ಈಗ ನಿಮ್ಮನ್ನೇ ತೆಗೆದುಕೊಳ್ಳಿ ...ಆತನಿಗೆ ಬರಲಿಲ್ಲ ಅಂತ ತೆಲಗಲ್ಲಿ ಸಂಭಾಷಿಸಿದಿರಿ...ಇವರಿಗೆ ಕನ್ನಡದ ಅವಶ್ಯಕತೆ ಎಲ್ಲಿ ಬರಬೇಕು ಹೇಳಿ ?..ಹೀಗೇನೇ ನಾವು ಪಂಚಭಾಷಿಗಳಾಗುತ್ತೇವೆ...ಬಹುತೇಕ ಕನ್ನಡಿಗರಿಗೆ ಹೊರಗಿನವನ ಜೊತೆ ಆಗಂತುಕ ಭಾಷೆಯಲ್ಲಿ ಮಾತನಾಡಿಸಿದರೆ ಆತ ಖುಷಿಪಡುತ್ತಾನೆ ಅಂತ ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ, ಕನ್ನಡಿಗರೆಲ್ಲಾ ಹೀಗೇನೇ ಎಂದುಕೊಳ್ಳುವ ಹೊರಗಿನವರೂ ಇಲ್ಲಿಗೆ ಬರುವುದಕ್ಕೆ, ನೆಲಸುವುದಕ್ಕೆ, ವ್ಯವಹರಿಸುವುದಕ್ಕೆ ಹಿಂಜರಿಕೆಯಿರುವುದಿಲ್ಲ ಇದು ಒಂದು ರೀತಿ ಅಂತ್ಯ-ಹೀನ ವರ್ತುಲವಾಗುತ್ತೆ ..ಆ ವರ್ತುಲದಲ್ಲಿ ಕಳೆದು ಹೋಗುವುದು ಕನ್ನಡ...!!! ಇಂತಹ ವಾತಾವರಣದಲ್ಲಿ ಇಲ್ಲದಂತಾಗುವುದು ಕನ್ನಡಿಗರು...!! ಈ ದಿನ ಬೆಂಗಳೂರಿನಲ್ಲಿ ಕನ್ನಡಿಗರು ಶೇ. ೫೦-೬೦ ಮಾತ್ರ, ಅದರಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ಶೇ. ೪೦-೫೦ ಮಾತ್ರ. ಯಾತಕ್ಕೆ ಹೇಳಿ..? ನಿಮ್ಮಂತಹ ಕನ್ನಡಿಗರೂ ವ್ಯವಹಾರದಲ್ಲಿ, ತಮ್ಮ ಮುಂದಿರುವವನಿಗೆ ಅನುಕೂಲವಾಗಲಿ ಅಂತ ಇತರ ಭಾಷೆನೇ ಬಳಸೋದರಿಂದ.. ಹಾಗಂತ ನಾವು ಕೆಲವು ಇತರ ಭಾಷಿಗರ ತರಹ ದುರಭಿಮಾನಿಗಳಗಬೇಕು ಎನ್ನುತ್ತಿಲ್ಲ.. ಆದರೆ ನಮ್ಮ ಭಾಷೆಯನ್ನು ಇತರರ ಮನಸೊಪ್ಪುವ ರೀತಿ ಅವರಿಗೆ ತೊಂದರೆಯಾಗದಂತೆ ಬೆಳೆಸುವುದರಲ್ಲಿ ತಪ್ಪೇನಿದೆ..? ನಾವು ಇತರ ದೇಶಕ್ಕೆ ಹೋದರೆ ಅಲ್ಲಿ ಅವರ ಭಾಷೆಯ ಪ್ರಾಥಮಿಕ ಹಂತದ ಪರಿಣಿತಿಯನ್ನು ಹೊಂದಬೇಕಂತೆ...ಇಲ್ಲಿ ..ಕಡೇ ಪಕ್ಷ ಕನ್ನಡದಲ್ಲಿ ಸಂಭಾಷಿಸಿದರೆ ಏನು ತಪ್ಪು..? ನಮ್ಮಲ್ಲೇ ಹುಳುಕಿದ್ದು..ಸರ್ಕಾರ..ಮತ್ತು ಇತರ ಭಾಷಿಗರನ್ನು ದೂರುವುದು ನಮಗೆ ಸಲ್ಲದು. ಕನ್ನಡಿಗರು ತಮ್ಮ ತಮ್ಮಲ್ಲಿಯೇ ಕನ್ನಡದಲ್ಲಿ ಮಾತನಾಡಿಕೊಳ್ಳುವರೇ..ಎಂದು ನನಗೆ ಸಂಶಯವಾಗುತ್ತದೆ..ಇನ್ನು ಬೇರೆಯವರನ್ನು ದೂರುವುದು ಸರಿಯಲ್ಲ.." ಹಿರಿಯರ ಈ ಸುದಿರ್ಘ ವಿಮರ್ಷೆ ಹಲವರಿಗೆ ಹಿಡಿಸಿತು..ಚಪ್ಪಾಳೆ ಸದ್ದು ಕೇಳಿ..ಅರೆರೆ..ಅಂದರೆ ಸುಮಾರು ಇಲ್ಲಿರುವ ಎಲ್ಲರಿಗೂ ಕನ್ನಡ ಬರುತ್ತೆ...ಮತ್ತೆ...ನಾನು ನನ್ನ ಸಹ ಪ್ರಯಾಣಿಕನೊಡನೆ ಮಾತನಾಡುವಾಗ ಇವರೆಲ್ಲ ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರಲ್ಲಾ..? ಅರ್ಥವಾಗಲಿಲ್ಲ!!!..ಏಕೆ ಕನ್ನಡಿಗರಿಗೆ ಈ ಕೀಳರಿಮೆ...ಎಂದು ಇವರಲ್ಲಿ ಭಾಷಾಭಿಮಾನ ಜಾಗೃತಗೊಳ್ಳುವುದು? ಕೆಲವೊಮ್ಮೆ ಪರಸ್ಪರ ಕನ್ನಡದವರೇ ಎಂದು ಗೊತ್ತಿದ್ದರೂ..ಬೇರೆಯವರ ಎದುರಲ್ಲಿ..ಮೂರನೇ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಕನ್ನಡಿಗರ ಈ ಕೀಳರಿಮೆ ಅಥವಾ ಸಂಕೋಚವೇ ಕಾರಣ ಎನ್ನಿಸುತ್ತದೆ. ನಮ್ಮನಮ್ಮಲ್ಲಿ ಹೆಮ್ಮೆಯಿಂದ ಕನ್ನಡದಲ್ಲಿ ವ್ಯವಹರಿಸುವ ಮೊದಲ ಪಾಠವನ್ನು ಕನ್ನಡಿಗರು ಮನನ ಮಾಡಿಕೊಳ್ಳಬೇಕು, ಇತರರೊಡನೆ ಮೊದಲಿಗೆ ಕನ್ನಡದಲ್ಲಿ ವ್ಯವಹರಿಸಿ, ಯಾರಿಗೆ ಗೊತ್ತು ಮುಂದಿರುವವರಿಗೆ ಕನ್ನಡ ಬರಬಹುದೇನೋ?..ಎಲ್ಲರೂ ಇದನ್ನು ಪರಿಪಾಲಿಸಿದರೆ ಬಹುಶಃ ಬೇರೆಭಾಷಿಗರು ಕನ್ನಡ ಕಲಿಯಲು ಮುಂದಾಗಬಹುದು..ಭಾಷೆ ಬೆಳೆಯುವುದು ಹೀಗೆ....
ಕುಂಭ ರಾಶಿ: ಗುರುಗ್ರಹದ ಚಲನೆಯನ್ನು ಬದಲಾಯಿಸುವುದರಿಂದ, ಕುಂಭ ರಾಶಿಯವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಅವರು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ಅದೃಷ್ಟವೂ ಅವರೊಂದಿಗೆ ಇರುತ್ತದೆ. ವೃಶ್ಚಿಕ ರಾಶಿ: ಈ ರಾಶಿಯ ಜನರ ಸುವರ್ಣ ಅವಧಿ ಪ್ರಾರಂಭವಾಗಲಿದೆ. ಅವರು ತಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ವೃಷಭ ರಾಶಿ: ವ್ಯಾಪಾರಕ್ಕೆ ಈ ಸಮಯ ತುಂಬಾ ಒಳ್ಳೆಯದು. ವೈವಾಹಿಕ ಜೀವನವನ್ನು ಆನಂದಿಸುವಿರಿ. ಹೊಸ ಕೆಲಸದ ಆಫರ್ ಬರಬಹುದು. ಬಡ್ತಿ ಸಿಗುವ ಸಾಧ್ಯತೆಯೂ ಇದೆ. ಕಟಕ ರಾಶಿ: ಕರ್ಕಾಟಕ ರಾಶಿಯ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವಿತ್ತೀಯ ಲಾಭದ ಸಾಧ್ಯತೆ ಇದೆ. ಅವರ ವೃತ್ತಿಯಲ್ಲಿ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಕನ್ಯಾ ರಾಶಿ: ಕೀರ್ತಿ ವೃದ್ಧಿಯಾಗಲಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ನೀವು ಬಡ್ತಿಯನ್ನು ಸಹ ಪಡೆಯಬಹುದು ಮತ್ತು ಆರ್ಥಿಕ ಲಾಭವೂ ಇರುತ್ತದೆ.
ತೆಂಗಿನಕಾಯಿಯ ಬಗ್ಗೆ ನಿಮಗೆ ತಿಳಿದೆ ಇರುವ ಮಾಹಿತಿ ಹಿಂದೂ ಸಂಪ್ರದಾಯದಲ್ಲಿ ಯಾವುದೇ ದೇವಸ್ಥಾನದಲ್ಲಿ ಸಹ ತೆಂಗಿನಕಾಯನ್ನು ಬಳಸುತ್ತಾರೆ ತೆಂಗಿನ ಕೈಯನ್ನು ಪೂಜೆಗೆ ಬಳಸದೇ ಹೋದರೆ ಪೂಜೆಯು ಸಫಲವಾಗುವುದಿಲ್ಲ ಎಂಬ ನಂಬಿಕೆಯಿದೆ ತೆಂಗಿನಕಾಯಿಯನ್ನು ಹೆಚ್ಚಾಗಿ ಶುಭಕಾರ್ಯಗಳಿಗೆ ಬಳಸುತ್ತಾರೆ ತೆಂಗಿನಕಾಯಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ ತೆಂಗಿನಕಾಯಿಗೆ ಮಾನವನಿಗೆ ಸಂಬಂಧವಿದೆ ತೆಂಗಿನಕಾಯಿ ಹೊರಗಿನ ಭಾಗ ಮಾನವನ ಕೂದಲಿಗೆ ಹೋಲಿಸಿದರೆ ಗಟ್ಟಿಯಾದ ಕವಚಗಳು ತಲೆಬುರುಡೆಯನ್ನು ಸೂಚಿಸುತ್ತದೆ ರಕ್ತ ಹಾಗೂ ಉಳಿದ ಭಾಗವನ್ನು ತೆಂಗಿನಕಾಯಿಯ ಒಳಗಿನ ಕಾಯಿ ಮತ್ತು ನೀರು ಪ್ರತಿಬಿಂಬಿಸುತ್ತದೆ ಮನುಷ್ಯನ ಸ್ವಾರ್ಥ ಅಹಂಕಾರ ದುರಾಸೆಯನ್ನು ಬಿಡುವ ಉದ್ದೇಶವನ್ನಾಗಿ ತೆಂಗಿನಕಾಯಿಯನ್ನು ದೇವರಿಗೆ ಹೊಡೆಯುವುದನ್ನು ಪ್ರತಿನಿಧಿಸುತ್ತದೆ ಹಿಂದೂ ಪುರಾಣದ ಪ್ರಕಾರ ತೆಂಗಿನಕಾಯಿಯಲ್ಲಿ ಸೃಷ್ಟಿಸಿದ್ದು ಮಹರ್ಷಿಗಳಾದ ವಿಶ್ವಾಮಿತ್ರರು ರಾಜ ಸತ್ಯವ್ರತ ಸ್ವರ್ಗಲೋಕವನ್ನು ಪ್ರವೇಶಿಸಲು ಹಲವಾರು ಪ್ರಯತ್ನವನ್ನು ಮಾಡುತ್ತಾರೆ ದೇವರುಗಳು ಇದನ್ನು ತಡೆಯುತ್ತಾರೆ ರಾಜನ ದೈವಭಕ್ತಿ ಹೊಲವನು ಸತ್ಯವಂತನು ಆ ರಾಜನಿಗೆ ನಾನು ಸತ್ತ ಮೇಲೆ ನನ್ನ ಆತ್ಮೀಯ ಸ್ವರ್ಗಕ್ಕೆ ಹೋಗಬೇಕು ಎಂದು ಆಸೆಯೂ ಇತ್ತು ವಿಶ್ವಾಮಿತ್ರರು ತಪಸ್ಸನ್ನು ಮಾಡುವಾಗ ಒಂದು ದೊಡ್ಡ ಮರದ ಕೆಳಗೆ ಬೀಳುತ್ತದೆ ಬಿದ್ದ ರಭಸಕ್ಕೆ ವಿಶ್ವಾಮಿತ್ರರು ಕುಳಿತಿದ್ದ ಭೂಮಿಯ ಒಳಗೆ ಹೋಗುತ್ತದೆ ಗಾಢವಾಗಿ ತಪಸ್ಸನ್ನು ಮಾಡುತ್ತಿದ್ದ ವಿಶ್ವಾಮಿತ್ರರಿಗೆ ತಿಳಿಯುವುದಿಲ್ಲ ಆಗ ವಿಶ್ವಮಿತ್ರನ ಸಹಾಯಕ್ಕೆ ನಿಂತವನೇ ಸತ್ಯವೃತ ರಾಜ ಈ ಕಾರಣದಿಂದ ವಿಶ್ವಾಮಿತ್ರರು ಎಂಐ ಯಾಗವನ್ನು ಮಾಡಿ ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938 ನಾನು ಆಸೆಯನ್ನು ಪೂರೈಸುತ್ತಾರೆ ಸತ್ಯ ರತನ ಆತ್ಮಗಳು ಸ್ವರ್ಗಲೋಕಕ್ಕೆ ಪ್ರವೇಶಿಸುವಾಗ ದೇವರುಗಳು ದೇವರುಗಳು ತಡೆಯುತ್ತಾರೆ ಆಗ ವಿಶ್ವಾಮಿತ್ರರಿಗೆ ಕೋಪವನ್ನು ಆಟಕ್ಕೆ ನಿಲ್ಲುತ್ತಾರೆ ಆಗ ದೇವತೆಗಳು ವಿಶ್ವಮಿತ್ರನ ರಾಜಿಯಾಗಲು ಕೇಳಿಕೊಳ್ಳುತ್ತಾರೆ ಆಗ ದೇವತೆಗಳು ಸತ್ಯವ್ರತ ರಾಜನ ಆತ್ಮವನ್ನು ಗಾಡಿಯಲ್ಲಿ ಇರಿಸುತ್ತಾರೆ ಗಾಳಿಯ ಕಡಿಮೆಯಾದರೆ ಆತ್ಮ ಕೆಳಗೆ ಬಿಡಬಾರದೆಂದು ಒಂದು ಉದ್ದನೆಯ ಮರವಾಗಿ ಇಡುತ್ತಾರೆ ಆ ಮರದ ತೆಂಗಿನಮರ ವಾಗಿದೆ ತೆಂಗಿನ ಮರವು ಜೀವಂತ ಪಡೆಯಲು ಒಂದು ಕಥೆಯಿದೆ ವಿಷ್ಣು ದೇವನ ಭೂಮಿಗೆ ಬರುವಾಗ ಲಕ್ಷ್ಮೀದೇವಿ ಅಲ್ಲಿಗೆ ಕಾಮಧೇನು ಮತ್ತು ಕಲ್ಪವೃಕ್ಷವನ್ನು ಕರೆದುಕೊಂಡು ಬರುತ್ತಾರೆ ಅವರ ಜೊತೆ ಬಂದ ಕಲ್ಪವೃಕ್ಷವೆ ಈ ತೆಂಗಿನ ಮರ ವಾಗಿದೆ ಹೆಣ್ಣುಮಕ್ಕಳು ದೇವರ ಪೂಜೆಗೆ ತೆಂಗಿನಕಾಯಿಯನ್ನು ಹೊಡೆಯಬಾರದು ಪೂಜೆ ವೇಳೆಯಲ್ಲಿ ಕೊಳೆತ ತೆಂಗಿನಕಾಯಿ ಸಿಕ್ಕಿದರೆ ಅದು ಅಶುಭ ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938
ಸಕಲವೂ ಅವನಿಂದ ಅಂತಾದರೆ, ಸಕಲವೂ ಅವನ ಇಶ್ಟ ಅಂತಾದರೆ, ನಾ ಮಾಡೋ ಪಾಪಗಳು ಕೂಡ ಅವನಿಂದ ಅಂತಲ್ವ? ನಾ ಬರಿ ಪಾತ್ರದಾರಿ, ಅವನೇ ಸೂತ್ರದಾರಿಯಾದರೆ, ನಾ ಮಾಡೋ ಕೆಲಸಗಳಿಗೆಲ್ಲ ಅವನೇ ಕಾರಣ ಅಂತಲ್ವ? ನಾ ಮಾಡೋ ಊಟಕ್ಕೂ ಅವನೇ ಕಾರಣ, ನಾ ನೋಡೋ ನೋಟಕ್ಕೂ ಸಹ... ಹೀಗಿದ್ದಾಗ ನಾನು ಮಾಡಿದ್ದು ಪಾಪ ಅಂತ ಹೇಳೋದು ಯಾಕೆ?? ಇದು ದೇವರು ನನ್ನಿಂದ ಮಾಡಿಸಿದ್ದು, ಅಂತ ಹೇಳಬಹುದಲ್ವ? ಅವನಿಗೆ ಮಾಡಬೇಕು ಅನಿಸಿದನ್ನ, ನನ್ನಿಂದ ಮಾಡಿಸಿದ್ದು ತಾನೆ? ಅಲ್ಲಾ, ಒಬ್ಬ ಮನುಶ್ಯನ ಪ್ರತಿ ಕ್ಶಣದ, ಪ್ರತಿ ನಡೆಯನ್ನ ಬರೆಯೋವಷ್ಟು ಪುರುಸೊತ್ತನ್ನ ನಿಜವಾಗ್ಲು ದೇವರು ಮಾಡ್ಕೊಂಡಿರ್ತಾನಾ? ಅಶ್ಟು ವಿವರವಾಗಿ ಬರೆದಿರ್ತಾನಾ? ಎತ್ತುಗೆಗೆ, ನಾನು ಬೆಳಿಗ್ಗೆ ಇಶ್ಟು ಗಂಟೆಗೆ ಏಳಬೇಕು; ಈ ದಿಕ್ಕಿನಲ್ಲಿ ಮುಖ ಮಾಡಿ ಏಳಬೇಕು; ಎದ್ದ ನಂತರ ಆಕಳಿಕೆ ಬಂದಾಗ ಬಾಯಿ ಇಶ್ಟಗಲವೇ ತೆಗೆಯಬೇಕು; ಬೆನ್ನಿನಲ್ಲಿ ನವೆ ಬಂದ್ರೆ (ಅವನೇ ಯಾವ ಕ್ಶಣಕ್ಕೆ ಅಂತನೂ ನಿರ್ಧರಿಸಿರ್ತಾನೆ) ಎಡಗೈಯಲ್ಲಿ ಕೆರೆದುಕೊಳ್ಳಬೇಕಾ ಅತವ ಬಲಗೈಯಲ್ಲಾ; ಯಾವಾಗ ಸ್ನಾನ ಮಾಡ್ಬೇಕು, ಅದಕ್ಕೆ ಬಕೆಟ್ ಅಲ್ಲಿ ನೀರು ಹಿಡಿಯಬೇಕ, ಅತವ ಇವತ್ತು ಅಥವಾ ಬಳಸಬೇಕ, ಇಂತಹ ಯೋಚನೆಗಳಿಗೆ/ಕೆಲಸಗಳಿಗೆ ಕೊನೆಯೇ ಇಲ್ಲ. ಮಂಗನಂತೆ ಜಿಗಿದಾಡೊ, ಲಾಗಮಿಲ್ಲದೆ ಅಲೆದಾಡೋ ಮನಸ್ಸಿನ ಓಡಾಟಗಳಿಗೆ ಆ ದೇವರೆ ಕಾರಣನ? ಇಂತಹ ಪ್ರಶ್ನೆಗಳಿಗೆ ಕೆಲವರು, "ನೀನು ಏನು ಮಾಡಬೇಕು ಅನ್ನೋದನ್ನ ಮಾತ್ರ ಅವನು ನಿರ್ಧರಿಸಿರ್ತಾನೆ, ಅದು ಹೇಗೆ ಮಾಡ್ತಿಯ ಅನ್ನೋದು ನಿಂಗೆ ಬಿಟ್ಟಿದ್ದು" ಅಂತ ಹೇಳಿ ಕೈ ತೊಳೆದುಕೊಂಡದ್ದು ಇದೆ. ಅವರಿಗೆ ಆ ದೇವರು ನಾ ಹೀಗೆ ಮಾಡೋದು ಅಂತೇನಾದ್ರು ಹೇಳಿದ್ದಾನ! ಹುಟ್ಟೋ ಮುಂಚೆನೆ ನಿರ್ಧಾರ ಆಗಿರೋ ಭವಿಶ್ಯಕ್ಕೆ, ನಕ್ಶತ್ರಗಳನ್ನ ನೋಡಿ ಅಕ್ಶರ ಗುರುತಿಸಿ, ಆ ಅಕ್ಶರದಲ್ಲೇ ಹೆಸರಿಡೋದು ಯಾಕೆ? ಒಬ್ಬನಿಗೆ ಕಂಟಕ ಬರೋದು ದೇವರ ನಿಶ್ಚಯ ಆದ್ರೆ, ಅದನ್ನ ಪರಿಹಾರ ಮಾಡಿಸಿಕೊಡೊ ಅರ್ಚಕ, ದೇವರ ನಿರ್ಣಯವನ್ನೆ ಬದಲಾಯಿಸಬಹುದ? ಅರ್ಚಕ ಅಶ್ಟು ಬಲಶಾಲಿನಾ, ಅತವಾ ದೇವರ ನಿರ್ಣಯಗಳು ಅಶ್ಟು ದುರ್ಬಲನಾ? ಇದನ್ನ ಬದಿಗಿಟ್ಟು, ಇನ್ನು ನರಕ ಸ್ವರ್ಗಗಳು, ಪಾಪ ಪುಣ್ಯ, ಪುನರ್ಜನ್ಮಗಳ ವಿಶಯಕ್ಕೆ ಬರೋಣ. ಈ ಒಂದು ಬಗೆಯ ಯೋಚನೆಗಳನ್ನ ಮಾಡೋದಕ್ಕೆ, ನಾನು ಮೇಲೆ ಮಾಡಿದ ಯೋಚನೆಗಳನ್ನ ಸಧ್ಯಕ್ಕೆ ಬದಿಗಿಡಬೇಕು. ಅಂದ್ರೆ, ದೇವರು ಸೂತ್ರದಾರಿಯಲ್ಲ. ಅವನು ಬರಿ ಸೃಷ್ಟಿಕರ್ತ ಇರಬಹುದು, ಆನಂತರ ನಮ್ಮ ವಿಶಯಗಳಲ್ಲಿ ಅವನು ತಲೆ ಹಾಕೋದಿಲ್ಲ ಅಂತ ಒಂದು ಅನಿಸಿಕೆಯನ್ನ ತಾಳಿ, ನಾವು ಮುಂದುವರೆಯಬೇಕು. ಹೀಗೆ ಮುಂದುವರೆಯುತ್ತ ಹೋದ್ರೆ, ಹಣೆಬಹರ ಅನ್ನೋದು ಸುಳ್ಳಾಗತ್ತೆ, ಇಂಗ್ಲೀಷ್ ನ ‘ಡೆಸ್ಟಿನಿ’ ಅನ್ನೋದು ಸುಳ್ಳಾಗತ್ತೆ. ಅವನು ನಮ್ಮನ್ನ ಸೃಷ್ಟಿ ಮಾಡಿ ಬಿಟ್ಟಮೇಲೆ, ನಮ್ಮ ವಿಶಯಕ್ಕೆ ಅವನು ಬರೋದು, ನಾವು ಸತ್ತ ಮೇಲೆ ಇರಬಹದು ಅಂದುಕೊಳ್ಳಬೇಕಾಗತ್ತೆ. ಎಲ್ಲರು ಹೇಳೋ ಪಾಪ ಪುಣ್ಯಗಳ ಅಳತೆ ಮಾಡಿ ನಮ್ಮನ್ನ ಸ್ವರ್ಗಕ್ಕೋ ನರಕಕ್ಕೋ ಕಳಿಸೋ ನಿರ್ದಾರ ಮಾಡೋ ಕ್ಷಣಕ್ಕೆ ಆ ದೇವರ ಪುನರಾಗಮನ. ಅಲ್ಲಿವರೆಗು ಪಾಪ, ಒಬ್ಬ ಮನಶ್ಯನ ವಿಷಯಕ್ಕೆ ಆ ದೇವರ ಅಲ್ಪವಿರಾಮ. ಪುನರುಜನ್ಮದ ಬಗ್ಗೆ ನಂಬಿಕೆ ಇರೋ ನಮ್ಮ ದರ್ಮದಲ್ಲಿ ಈ ವಿಶಯದ ಬಗ್ಗೆ ತುಂಬ ಪುರಾಣಗಳಲ್ಲಿ ಧರ್ಮ ಗ್ರಂತಗಳಲ್ಲಿ ಪ್ರಸ್ತಾಪ ಆಗುತ್ತೆ. ಅವುಗಳಲ್ಲಿ ಕೆಲವೊಂದನ್ನ ನೋಡೋಣ. ಪಾಪಿಗಳಿಗೆ ನರಕದಲ್ಲಿ ಆಗೋ ಶಿಕ್ಶೆ: ಪಾಪಿ ಅನಿಸಿಕೊಂಡವನು ಎಲ್ಲಿಯವರೆಗು ಪಾಪಿಯಾಗಿರ್ತಾನೆ? ಅವನಿಗೆ ಎಲ್ಲಿಯವರೆಗೆ ಶಿಕ್ಶೆ? ಆ ಶಿಕ್ಶೆಗೆ ಎಂದಾದ್ರು ಕೊನೆಯುಂಟೆ? ಕೊನೆಯಿದ್ರೆ, ಕೊನೆಯಾದಮೇಲೆ, ಅವನಿಗೆ ನೇರ ಸ್ವರ್ಗದ ಒಳಗೆ ಪ್ರವೇಶನ? ಕೊನೆಯೇ ಇಲ್ಲದ್ದಾದ್ರೆ ಅವನಿಗೆ ಶಿಕ್ಶೆ ನಿರಂತರನಾ? ಪಾಪಿಗಳು ಪಾಪ ಮಾಡುವಾಗ, ದೇವರು ಅನಿಸಿಕೊಂಡವನು ಅದನ್ನ ತಡೆಯೋ ಶಕ್ತಿ ಇದ್ದು, ಮೂಕ ಪ್ರೇಕ್ಶಕನಾಗಿ ಇರ್ತಾನ? ಎಲ್ಲ ಅವನ ಮನರಂಜನೆಗಾಗಿ ಮಾತ್ರನ? ಮನರಂಜನೆಗಾಗಿ ಸೃಶ್ಟಿಯಾದ ಪಾತ್ರಗಳಿಗೆ ಪಾಪ‌ ಪುಣ್ಯಗಳ ಅಳತೆ ಯಾಕೆ, ಮನರಂಜಿಸಿದ ಮೇಲೆ ಅವುಗಳ ಅಭಿನಯ ಮುಗಿದಮೇಲೆ, ಅವುಗಳ ಶಿಕ್ಶೆಯ ಭಾಗವಾದ್ರು ಯಾಕೆ? ಅದು ಮನರಂಜನೆಯ ಒಂದು ಭಾಗನಾ? ಮತ್ತದೆ ಪ್ರಶ್ನೆ, ಆ ಭಾಗಕ್ಕೆ ಕೊನೆ ಯಾವುದು? ಒಂದು ಮಗು‌ ಹುಟ್ಟೋವಾಗಲೇ ಸತ್ರೆ ಅದಕ್ಕೆ ಅದರ ಹಿಂದಿನ ಜನ್ಮದ ಪಾಪವೇ ಕಾರಣನಾ, ಆ ಮಗುವಿಗೂ ‘ಕನ್ಸೆಶನ್’ ಕೊಡದೇ ಇರುವಶ್ಟರ ಮಟ್ಟಿಗಿನ ನಿರ್ದಯಿಯಾಗಿರ್ತಾನ ದೇವರು? ಇನ್ನು ಎಶ್ಟೊ ಮಕ್ಕಳು ಹೊಟ್ಟೆಗೆ ಹಿಟ್ಟಿಲ್ಲದೆ ಮೈಗಳಲ್ಲಿ ಮೂಳೆ ಕಾಣುವಶ್ಟರ ಮಟ್ಟಿಗೆ ಕುಂದಿ ಹೋಗಿರ್ತಾರೆ, ಆ ಮಗುವಿಗೆ ತನ್ನ ಹಿಂದಿನ ಜೀವನದ ಅರಿವಿರಲಿ, ಹಿಂದಿನ ದಿನದ ನೆನಪುಗಳೆ ಇರೋದು ಕಡಿಮೆ, ಅವರಿಗೆ ಆ ರೀತಿ ಶಿಕ್ಶೆ ಕೊಡೋ ಮಟ್ಟಿಗೆ ಇಳೀತಾನ ಆ ದೇವರು, ಕೊಟ್ಟು ಅವರಿಗೆ ಏನನ್ನ ತಿಳಿಸೋದಕ್ಕೆ ಹೊರಟಿರ್ತಾನೆ? ಕೆಲವೊಮ್ಮೆ ‌ಹೀಗೆ ಮನಸ್ಸಿನಲ್ಲಿ ಅದೇನೇನೋ ಪ್ರಶ್ನೆಗಳು ಹುಟ್ಟತ್ತೆ, ಉತ್ತರ ಸಿಗದ ಪ್ರಶ್ನೆಗಳು. ಆಗ ದೇವರು ಇದ್ದಾನೆ ಅಂತ ಅವನನ್ನೆ ನಂಬಿ ಬದುಕೋದಕ್ಕಿಂತ, ಮನುಶ್ಯತ್ವದ ನೆರಳಲ್ಲಿ ಬದುಕಿ, ಕಶ್ಟದಲ್ಲಿದ್ದವರಿಗೆ ಹೆಗಲು ಕೊಡೋದ್ರಲ್ಲೆ ದೇವರು ಕಾಣೋದು ಉತ್ತಮ ಅನಿಸತ್ತೆ. ಕಾಣಿಸದ ದೇವರಿಗೆ ಕೈ ಮುಗಿದು ಎಲ್ಲಕ್ಕೂ ಅವನೇ ಕಾರಣ ಅಂತ ಸುಮ್ನೆ ಕೂರೋ ಬದಲು ನಮ್ಮ ಜೀವನದ ಬಂಡಿ ದಾರಿ ತಪ್ಪಿದಾಗ, ಸರಿ ಪಡಿಸಿಕೊಳ್ಳೋದಕ್ಕೆ ನಾವೆ ಕಶ್ಟ ಬಿದ್ರೆ ಸಾರ್ತಕತೆ, ನೆಮ್ಮದಿಯಾದ್ರು ಮನಸ್ಸಿನಲ್ಲಿ ಮೂಡಬಹುದು.
ಮೊದಲ ಹಾಡಿನಲ್ಲೇ ಇಡೀ ಕರ್ನಾಟಕ ಮೀಡಿಯಾಗಳನ್ನೇ ಶೇಕ್ ಆಗುವಂತೆ ಮಾಡಿದ ಈ ಪುಟಾಣಿ ಯಾರು ಗೊತ್ತಾ? ಸರಿಗಮಪ ಹುಡುಗಿ ಮಾಡಿರುವ ಹವಾ ನೋಡಿ ಹೇಗಿದೆ… ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. Recent Posts ಐಷರಾಮಿ ಹೋಟೆಲ್ ನಲ್ಲಿ ಮಗಳ ಹುಟ್ಟು ಹಬ್ಬ ಮಾಡಿದ ಯಶ್ ದಂಪತಿ! ನೋಡಿ.. ಮೊದಲ ಹಾಡಿನಲ್ಲೇ ಇಡೀ ಕರ್ನಾಟಕ ಮೀಡಿಯಾಗಳನ್ನೇ ಶೇಕ್ ಆಗುವಂತೆ ಮಾಡಿದ ಈ ಪುಟಾಣಿ ಯಾರು ಗೊತ್ತಾ? ಸರಿಗಮಪ ಹುಡುಗಿ ಮಾಡಿರುವ ಹವಾ ನೋಡಿ ಹೇಗಿದೆ… ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ..
ಕಳೆದ ವರ್ಷ ಬಾಹುಬಲಿ-1 ಚಿತ್ರ ಯಕ್ಷಗಾನಕ್ಕೆ ಬಂದುಯಶಸ್ವಿಯಾಯಿತು. ಇದೀಗ ಬಾಹುಬಲಿ-2 ಕೂಡ ಯಕ್ಷರಂಗಕ್ಕೆ ಬರಲು ಸಜ್ಜುಗೊಂಡಿದೆ. ಹೀಗೆ ಸದಾ ಬದಲಾವಣೆಗಳಿಗೆ ತೆರೆದುಕೊಂಡು ಯಶಸ್ವಿಯಾದ ಕಾರಣಕ್ಕೇ ಈ ಕಲೆ ಇಂದಿಗೂ ಜನಪ್ರಿಯ. ಯಕ್ಷಕಲೆಯ ಈ ನಿತ್ಯನೂತನತೆಯ ರಹಸ್ಯ ಇಲ್ಲಿದೆ. * ಅವಿನಾಶ್ ಬೈಪಾಡಿತ್ತಾಯ ಒಂದು ಡೈಲಾಗ್ ಹೇಳಲು ಮೂರ್ನಾಲ್ಕು ಬಾರಿ ಶಾಟ್ ಚಿತ್ರೀಕರಣ, ಆ್ಯಕ್ಷನ್, ಕಟ್; ಅಥವಾ ಹಲವು ಬಾರಿ ಪ್ರಾಕ್ಟೀಸ್… ಇದು ಸಿನಿಮಾ, ನಾಟಕ ಮತ್ತಿತರ ರಂಗ-ಪ್ರದರ್ಶನವೊಂದರ ಯಶಸ್ಸಿನ ಮೂಲ. ಕಥೆಗೆ ಅನುಗುಣವಾಗಿ, ಆ ಕ್ಷಣದಲ್ಲಿ ಇನ್‌ಸ್ಟೆಂಟ್ ಆಗಿ ಮನದಲ್ಲಿ ಮೂಡಿಬರುವ ಮಾತುಗಳು…ಜತೆಗೆ ಅಭಿನಯ, ಸಾಂದರ್ಭಿಕ ನೃತ್ಯ, ಕಟ್ ಇಲ್ಲ, ತಾಲೀಮು ಇಲ್ಲ, ಪೂರ್ವಲಿಖಿತ ಡೈಲಾಗ್ ಇಲ್ಲ… ಇಲ್ಲಿ ಬೇಕಾದದ್ದು ಪ್ರತ್ಯುತ್ಪನ್ನಮತಿತ್ವ, ಕಥಾ ಹಂದರದ ಅರಿವು, ಮತ್ತು ಸಂದರ್ಭ ಪ್ರಜ್ಞೆ – ಇದು ಯಕ್ಷಗಾನವೆಂಬ ರಂಗಕಲೆಯೊಂದರ ನಿರರ್ಗಳತೆ. ಸಿನಿಮಾಕ್ಕೂ ಯಕ್ಷಗಾನಕ್ಕೂ ಇರುವ ಪ್ರಧಾನ ವ್ಯತ್ಯಾಸವೇ ಇದು. ಜಾನಪದ ಕಲೆಗಳೆಲ್ಲವೂ ನಶಿಸುತ್ತಿವೆ ಎಂಬ ಕೂಗಿನ ನಡುವೆ ಇದಕ್ಕೆ ಅಪವಾದವಾಗಿ, ಎಲ್ಲ ರೀತಿಯ ಸವಾಲುಗಳೆದುರು ಬಂಡೆಗಲ್ಲಿನಂತೆ ನಿಂತು ಶ್ರೀಮಂತವಾಗುತ್ತಿದೆ ಪಡುವಲಪಾಯ ಯಕ್ಷಗಾನ. ತಲೆಮಾರುಗಳಿಂದ ಕಲಾವಿದರು ಹಾಗೂ ಪ್ರೇಕ್ಷಕ ಸಂದೋಹದ ಪ್ರೀತಿಯ ಪೋಷಣೆಯಿಂದಾಗಿ ಇದು ಬೆಳೆದು ನಿಂತ ಬಗೆ ಅದ್ಭುತ. ಕರಾವಳಿ ಮಣ್ಣಿನಲ್ಲಿ ಹುಟ್ಟಿ, ಮಲೆನಾಡಿನಲ್ಲಿಯೂ ಸುಗಂಧ ಬೀರಿ, ರಾಜಧಾನಿ ಸಹಿತವಾಗಿ ರಾಜ್ಯಾದ್ಯಂತ ಹರಡಿ, ದೇಶದ ಎಲ್ಲೆ ಮೀರಿ ಇಂದು ವಿದೇಶದಲ್ಲೂ ಯಕ್ಷಗಾನ ಮನೆ ಮಾತಾಗಿರುವುದಕ್ಕೆ ಕಾರಣ ಈ ಕಲೆಯ ಗೀತ, ನೃತ್ಯ, ವಾಕ್, ಆಹಾರ್ಯ, ಸಾಹಿತ್ಯ, ಪ್ರದರ್ಶನಗಳುಳ್ಳ ಸರ್ವಾಂಗೀಣ ಸೌಂದರ್ಯದ ಗುಣ. ಬಹುತೇಕ ಎಲ್ಲ ರಂಗ ಕಲೆಗಳು ಆಧುನಿಕತೆಯ ಸಾಂಸ್ಕೃತಿಕ ದಾಳಿಗಳಿಂದ ಕಂಗೆಟ್ಟಿದ್ದರೆ, ಯಕ್ಷಗಾನ ಮಾತ್ರ ತನ್ನ ಮೂಲ ಸೊಗಡನ್ನು ಉಳಿಸಿಕೊಳ್ಳುವಲ್ಲಿ, ಬೆಳೆಯುವಲ್ಲಿ, ವಿಸ್ತಾರಗೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿನಿಮಾ, ಟಿವಿ, ಇಂಟರ್ನೆಟ್ಟುಗಳು ವ್ಯಸನವೇ ಆಗಿಬಿಟ್ಟಿರುವ ಈ ಕಾಲಘಟ್ಟದಲ್ಲಿ ಯಕ್ಷಗಾನ ಎಂದರೆ ತುಡಿಯುವ ಯುವಜನಾಂಗವಿದೆ ಎಂಬುದಕ್ಕೆ ಕಾರಣ ಅದು ನೀಡುವ ರಂಜನೆ, ಬೋಧನೆ. ಯಕ್ಷಗಾನವೂ ಬದಲಾವಣೆಗೆ ಒಡ್ಡಿಕೊಳ್ಳುತ್ತಲೇ ಬಂದಿದೆ. ಅಲ್ಲಲ್ಲಿ ಈಗೀಗ ಯಕ್ಷ ನಾಟ್ಯ ವೈಭವಗಳು (ಡೈಲಾಗ್‌ಗಳಿಲ್ಲದೆ ಯಕ್ಷಗಾನದ ವೇಷಗಳು, ಹಿಮ್ಮೇಳದ ಜತೆ) ನಡೆಯುತ್ತಿದ್ದರೆ, ಶಾಸ್ತ್ರೀಯ ಸಂಗೀತದ ಆಲಾಪನೆ-ತನಿ ಆವರ್ತನಗಳನ್ನೆಲ್ಲ ತನ್ನೊಳಗೆ ಸೆಳೆದುಕೊಂಡ ಗಾನ ವೈಭವಗಳು (ಭಾಗವತರ ಅಂದರೆ ಹಾಡುಗಾರರ ಸಂದೋಹದಿಂದ ಹಾಡುಗಾರಿಕೆ) ಹೊಸ ಶ್ರೋತೃಗಳನ್ನು ಸೃಷ್ಟಿ ಮಾಡುತ್ತಿವೆ. ಎರಡಕ್ಕೂ ಮೂಲಾಧಾರ ಯಕ್ಷಗಾನ ಸಾಹಿತ್ಯ ಹಾಗೂ ಅದರ ಹಿಮ್ಮೇಳ ವಾದನ ಪರಿಕರಗಳಾದ ಚೆಂಡೆ-ಮದ್ದಳೆಗಳು. ಇವೆಲ್ಲದರ ನಡುವೆ ಕೆಲ ವರ್ಷಗಳಿಂದ ಸದ್ದು ಮಾಡುತ್ತಿರುವುದು ಯಕ್ಷಗಾನಕ್ಕೆ ಸಿನಿಮಾ ಕಥೆ ಬೇಕೇ? ಎಂಬ ಕೂಗು. ಕಳೆದ ವರ್ಷ ಭಾರಿ ಸದ್ದು ಮಾಡಿದ್ದ ಬಾಹುಬಲಿ ಸಿನಿಮಾದ ಪ್ರಭಾವವನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದ್ದು ವಜ್ರಮಾನಸಿ ಎಂಬ ಪ್ರಸಂಗದ ಮೂಲಕ, ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ. ಈಗ ಬಾಹುಬಲಿ 2 ಬಂದಿದೆ, ವಜ್ರಮಾನಸಿ 2 ಕೂಡ ರೆಡಿಯಾಗಿದೆ. ಜು.3ರ ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದರ ಪ್ರಥಮ ಪ್ರಯೋಗವು ಸಾಲಿಗ್ರಾಮ ಮೇಳದ ಕಲಾವಿದರ ಕೂಡುವಿಕೆಯಲ್ಲಿ ನಡೆಯುತ್ತಿದೆ. ವಜ್ರಮಾನಸಿ 1ರಲ್ಲಿ ಕಲಾವಿದರೆಲ್ಲ ಸೇರಿಕೊಂಡು ಯಕ್ಷಗಾನಕ್ಕೆ ಚ್ಯುತಿಯಾಗದಂತೆ ಎಲ್ಲರೂ ಮೆಚ್ಚುವಂತೆ ರಂಗದಲ್ಲಿ ಪ್ರದರ್ಶಿಸಿದರು. ಈಗ ವಜ್ರಮಾನಸಿ -2 ಸಿದ್ಧವಾಗಿದ್ದು, ಇದು ಬಾಹುಬಲಿ ಚಿತ್ರದ ತದ್ರೂಪ ಕಥೆಯಲ್ಲ. ಅದರಿಂದ ಸ್ಫೂರ್ತಿ ಪಡೆದು, ಅದನ್ನು ಯಕ್ಷಗಾನೀಯವಾಗಿಸಿ ರಂಗಕ್ಕೆ ತರಲಾಗಿದೆ. ಅದರಲ್ಲಿಲ್ಲದ ಕಥೆ, ಭವಿಷ್ಯದ ಕಥೆಯೂ ಇದರಲ್ಲಿದೆ. ಬಾಹುಬಲಿ-3 ಮಾಡುವುದಿದ್ದರೂ ರಾಜಮೌಳಿ ಅವರು ಯಕ್ಷಗಾನದಿಂದ ಸ್ಫೂರ್ತಿ ಪಡೆಯಬಹುದೇನೋ… ಯಕ್ಷಗಾನವು ಹಿಂದಿನಿಂದಲೂ ನೆಚ್ಚಿಕೊಂಡು ಬಂದಿರುವ ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ಹೋಲುತ್ತಿರುವುದರಿಂದ (ಕಟ್ಟಪ್ಪ, ರಾಜಮಾತೆ ಶಿವಗಾಮಿ, ಬಲ್ಲಾಳದೇವ, ಬಾಹುಬಲಿ, ದೇವಸೇನಾ…) ಪಾತ್ರಗಳ ಹೆಸರನ್ನು ಮಾತ್ರ ಹಾಗೆಯೇ ಇರಿಸಿಕೊಳ್ಳಲಾಗಿದೆ. ಯಕ್ಷಗಾನವೆಂಬ ಅಪ್ಪಟ ಸ್ಫಟಿಕ-ಶುಭ್ರ ಕಲೆಗೆ ಸಿನಿಮಾದ ಛಾಯೆ ಬೇಕೇ? ಸಿನಿಮಾ ಹಾಡುಗಳಿಂದ ಹಿಡಿದು, ಸೀನು-ಸೀನರಿಗಳ ಅಳವಡಿಕೆ, ಸಿನಿಮಾ ಶೈಲಿಯ ಹಾಡುಗಳು, ಕೋಲಾಟ, ದೈವದ ಕೋಲ, ಇಷ್ಟೇ ಅಲ್ಲ; ಅಶ್ಲೀಲ ಹಾಸ್ಯಗಳು, ಅಸಭ್ಯ ಕುಣಿತ… ಇವೆಲ್ಲವೂ ಯಕ್ಷಗಾನಕ್ಕೆ ಬಂದಿವೆ. ಸಿನಿಮಾ ಕಥೆಗಳು ಯಕ್ಷಗಾನಕ್ಕೆ ಬಂದಿರುವುದು ಇದೇ ಮೊದಲೇನಲ್ಲ. ಕೆದಕಿದರೆ ಉದ್ದದ ಪಟ್ಟಿಯೇ ದೊರೆಯುತ್ತದೆ. ‘ಪಡೆಯಪ್ಪ’ ಪ್ರೇರಿತ ಶಿವರಂಜಿನಿ, ‘ಮೂಂಡ್ರಮ್ ಪಿರೈ’ನಿಂದ ಪಂಚಮ ವೇದ, ಸುವ್ವಿ ಸುವ್ವಲಾಲಿಯಿಂದ ಶಿವಾನಿ ಭವಾನಿ, ಸಾಜನ್ ಚಲೇ ಸಸುರಾಲ್‌ನಿಂದ ಚೆಲುವ ಚೆನ್ನಿಗ, ಆಪ್ತಮಿತ್ರದಿಂದ ನಾಗವಲ್ಲಿ, ಮಯೂರದಿಂದ – ಗಂಡುಗಲಿ ಮಯೂರ, ಸಂಗೊಳ್ಳಿ ರಾಯಣ್ಣ, ಅಗ್ನಿಸಾಕ್ಷಿಯಿಂದ ಪವಿತ್ರ ಪದ್ಮಿನಿ, ಚಾಲ್ ಬಾಜ್(ರಾಣಿ ಮಹಾರಾಣಿ) ಪ್ರೇರಿತ ಮಲ್ಲಿಗೆ ಸಂಪಿಗೆ (ತುಳು), ಯಜಮಾನ ಪ್ರೇರಿತ ವಜ್ರ ಕುಟುಂಬ (ತುಳು), ರಕ್ತ ಕಣ್ಣೀರು ಚಿತ್ರದಿಂದ ರಕ್ತ ಕಂಬನಿ ರೂಪದಲ್ಲಿ ಮತ್ತೀಗ ಬಾಹುಬಲಿ ಪ್ರಸಂಗಗಳನ್ನು ದೇವದಾಸ್ ಅವರೇ ರಂಗಕ್ಕಿಳಿಸಿದ್ದಾರೆ. ಅದೇ ರೀತಿ, ಅಣ್ಣಯ್ಯ ಚಿತ್ರ ಪ್ರೇರಿತ ಈಶ್ವರಿ ಪರಮೇಶ್ವರಿ, ಬಾಝೀಗರ್ ಚಿತ್ರದಿಂದ ಧೀಶಕ್ತಿ ಎಂಬ ಯಕ್ಷಗಾನವೂ ಹಿಂದೆ ಬಂದಿತ್ತು. ಸಿನಿಮಾ ಕಥೆಗಳೆಲ್ಲ ಯಕ್ಷಗಾನಕ್ಕೆ ಬೇಕೇ? ದೇಶಪ್ರೇಮ ಸಾರುವ, ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಯನ್ನು ಬಿಂಬಿಸಿ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಕಥೆಗಳನ್ನು ಯಕ್ಷಗಾನಕ್ಕೆ ಬೇಕಾದಂತೆ ಮಾರ್ಪಡಿಸುವುದರಿಂದ ಹೊಸ ಪ್ರೇಕ್ಷಕರೂ ಹುಟ್ಟಿಕೊಳ್ಳುತ್ತಾರೆ. ಬಂಗಾರದ ಮನುಷ್ಯ, ರಾಜಕುಮಾರ ಮುಂತಾದ ಒಳ್ಳೆಯ ಕಥೆಗಳು ಬಂದಾಗ, ಸಮಾಜಕ್ಕೆ ಒಳ್ಳೆಯ ಸಂದೇಶ ದೊರೆಯುತ್ತದೆ. ಅಂಥ ಕಥೆಗಳನ್ನು ಯಕ್ಷಗಾನ ಪ್ರೇಮಿಗಳಿಗೂ ಉಣಬಡಿಸಿದರೆ ತಪ್ಪೇನು? ಒಳ್ಳೆಯ ಸಂದೇಶ ನೀಡುವ, ಯಕ್ಷಗಾನೀಯವಾಗಿ ನಿರೂಪಿಸಲ್ಪಡುವ ಕಥೆಯನ್ನು ಕೊಟ್ಟರೆ, ಯಕ್ಷಗಾನ ಬೆಳೆಯುತ್ತದೆ. ನೀತಿಯುತ ಕಥೆಯೊಂದನ್ನು ರಂಜನೀಯವಾಗಿ ಆದರೆ ಯಕ್ಷಗಾನದ ಚೌಕಟ್ಟಿನಲ್ಲಿ ನೀಡುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ ದೇವದಾಸ್ ಈಶ್ವರಮಂಗಲ. ಯಕ್ಷಗಾನಕ್ಕೆ ಪೌರಾಣಿಕ ಪ್ರಸಂಗಗಳಷ್ಟೇ ಅಲ್ಲದೆ, ಅದೆಷ್ಟೋ ಸಾಮಾಜಿಕ, ಜಾನಪದ, ಕಾಲ್ಪನಿಕ, ಐತಿಹಾಸಿಕ ಕಥೆಗಳು ಬಂದಿವೆ, ಯಕ್ಷಗಾನವೂ ಏಳಿಗೆಯಾಗಿದೆ, ಸಮಾಜಕ್ಕೂ ಒಳ್ಳೆಯ ಸಂದೇಶ ಸಿಕ್ಕಿದೆ. ಇಂಥದ್ದೇ ರೀತಿಯ ಮೌಲ್ಯ ನೀಡುವ ಸಿನಿಮಾ ಕಥೆ ಬಂದಾಗಲಷ್ಟೇ ಅಪಸ್ವರ ಏಕೆ ಎಂಬುದು ಪ್ರಸಂಗಕರ್ತರ ಪ್ರಶ್ನೆ. ಸಿನಿಮಾಗಳಾದರೆ ತಾತ್ಕಾಲಿಕ ಪ್ರಚಾರ ಪಡೆದು ಕಾಲಾಂತರದಲ್ಲಿ ನೆನಪಿನಿಂದ ಮರೆಯಾಗುತ್ತವೆ. ಯಕ್ಷಗಾನದಲ್ಲಿ ಹಾಗಲ್ಲ. ಕಲಾವಿದರು ಅವನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಸಿನಿಮಾ ಪಾತ್ರಗಳನ್ನು ಅವುಗಳ ಪಾತ್ರಪೋಷಣೆಗೂ ಚ್ಯುತಿ ಬಾರದಂತೆ, ಯಕ್ಷಗಾನೀಯವಾಗಿಯೂ ರಂಗದಲ್ಲಿ ಪ್ರದರ್ಶಿಸಬೇಕಾಗುತ್ತದೆ; ಇಂಗ್ಲಿಷ್ ಶಬ್ದ, ಇಂಗ್ಲಿಷ್ ವಿಷಯಗಳಿಲ್ಲದೆ ಮಾತು ಪೋಣಿಸುತ್ತಾ ಅಭಿನಯಿಸಬೇಕಾಗುತ್ತದೆ ಮತ್ತು ಯಕ್ಷಗಾನದ ಸೊಗಡಿಗೆ ಧಕ್ಕೆಯಾಗದಂತೆ ಪ್ರದರ್ಶನ ನೀಡಬೇಕಾಗುತ್ತದೆ. ಹೀಗಾದರೆ ಮಾತ್ರವೇ ಪ್ರೇಕ್ಷಕರು ಒಪ್ಪುತ್ತಾರೆಂಬ ಪ್ರಜ್ಞೆ ಅವರಿಗಿದೆ. ಈ ನಿಟ್ಟಿನಲ್ಲಿ ಸಿನಿಮಾದಿಂದ ಬಂದ ಯಕ್ಷಗಾನದ ಗೆಲುವು-ಸೋಲಿನಲ್ಲಿ ಯಕ್ಷಗಾನ ಕಲಾವಿದರ ಪಾತ್ರ ಅತ್ಯಂತ ಮುಖ್ಯ. ಇಲ್ಲಿ, ನಾಳೆ ನಡೆಯುವ ಪ್ರದರ್ಶನ ಇಂದಿಗಿಂತ ಭಿನ್ನವೂ, ಪರಿಪಕ್ವವೂ ಆಗಿರುತ್ತದೆ. ಇದಕ್ಕೆ ಕಾರಣ, ಕಲಾವಿದರು ಮತ್ತವರಲ್ಲಿರುವ ಆಶುಪಟುತ್ವ. ಕಲೆಯ ಮೂಲ ಹಂದರಕ್ಕೆ ಧಕ್ಕೆಯಾಗದಂತೆ ಅಂತಸ್ಫೂರ್ತಿಯಿಂದಲೇ ಅವರಲ್ಲಿ ಡೈಲಾಗ್ ಹುಟ್ಟುತ್ತದೆ. ಹೀಗಾಗಿ ಪ್ರತಿಯೊಂದು ಪ್ರದರ್ಶನದಲ್ಲೂ ಹೊಸತನವಿರುತ್ತದೆ. ಇದು ಯಕ್ಷಗಾನದ ವೈಶಿಷ್ಟ್ಯ. ಸಿನಿಮಾ ಕಥೆಗಳು, ಸಿನಿಮಾ ಹಾಡುಗಳು, ಚಪ್ಪಾಳೆ-ಶಿಳ್ಳೆಗಳ ಪ್ರೇಕ್ಷಕರು, ಸಿನಿಮೀಯ ದೃಶ್ಯಾವಳಿಗಳು, ಬ್ಯಾಂಡು-ವಾಲಗ, ಸುಡುಮದ್ದು-ಸಿಡಿಮದ್ದುಗಳ ಆವರಿಸುವಿಕೆಗಳಲ್ಲ ಬಂದರೂ ಚೆಂಡೆ-ಮದ್ದಳೆಯ ನಾದದ ನುಡಿತದ ಆಪ್ಯಾಯತೆಗೆ ಅದುವೇ ಸಾಟಿ, ಇದು ಅನ್ಯತ್ರ ಅಲಭ್ಯ. ಈ ಕಾರಣದಿಂದಲೇ ಸಂಸ್ಕಾರ ಬೆಳೆಸುವ, ರಂಜನೆ ನೀಡುವ, ಬೋಧನೆಯನ್ನೂ ಮಾಡುವ ಕಲಾ ಮಾಧ್ಯಮ ಯಕ್ಷಗಾನವಿಂದು ಮೂಲಸತ್ವ ಬಿಟ್ಟುಕೊಡದೆ ಬೆಳೆದಿದೆ, ಬೆಳೆಯುತ್ತಲೇ ಇದೆ.
ಮಂಗಳೂರು: ಇಂಡಿಯನ್ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಕೈದಪ್ಪೊಯಿಲ್ ಎಂಬಲ್ಲಿ ಸುಮಾರು ನೂರೈವತ್ತು ಏಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮರ್ಕಝ್ ನಾಲೇಜ್ ಸಿಟಿಯ ಮೊದಲ ಹಂತದ ಉದ್ಘಾಟನಾ ಸಮಾರಂಭವು ಇದೇ ಅಕ್ಟೋಬರ್ ಕೊನೆಯ ವಾರ ನಡೆಯಲಿದ್ದು ಆ ಬಗ್ಗೆ ಕರ್ನಾಟಕದಲ್ಲಿ, ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಕಾರಂದೂರು ಮರ್ಕಝ್ ನಲ್ಲಿ ನಡೆದ ರಾಜ್ಯದ ಸುನ್ನೀ ಸಂಘಟನಾ ನಾಯಕರ ಸಭೆಯಲ್ಲಿ ನಿರ್ಧರಿಸಲಾಯಿತು ಬೆಂಗಳೂರು,ಮಂಗಳೂರು, ಕೊಡಗು ಮತ್ತು ಶಿವಮೊಗ್ಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ನಾಲೇಜ್ ಸಿಟಿಯ ಕಾರ್ಯ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ವಿವರಿಸಿ ಕೊಡಲಾಗುವುದು. ಸದರಿ ಸಮಾವೇಶಗಳಲ್ಲಿ ಮರ್ಕಝ್ ನಾಲೇಜ್ ಸಿಟಿ ಅಧ್ಯಕ್ಷ ಸುಲ್ತಾನುಲ್ ಉಲಮಾ ಎ. ಪಿ.ಉಸ್ತಾದ್, ಸಯ್ಯಿದ್ ಅಲಿ ಬಾಫಖಿ ತಂಙಳ್, ಮಾನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್ಹರಿ,ನಾಯಕರಾದ ಸಿ.ಮುಹಮ್ಮದ್ ಫೈಝಿ,ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್, ಸಯ್ಯಿದ್ ಮುತ್ತನೂರ್ ತಂಙಳ್,ಡಾ.ಅಬ್ದುಲ್ ಸಲಾಂ, ಅಡ್ವಕೇಟ್ ತನ್ವೀರ್ ಮುಂತಾದವರು ಭಾಗವಹಿಸಲಿದ್ದಾರೆ. ಕರ್ನಾಟಕದ ಯೋಜನಾ‌ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಅಧ್ಯಕ್ಷರಾಗಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಕಾರ್ಯಾಧ್ಯಕ್ಷರಾಗಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ಉಪಾಧ್ಯಕ್ಷರಾಗಿ ಶಾಫಿ ಸ‌ಅದಿ ಬೆಂಗಳೂರು, ಪ್ರಧಾನ ಸಂಚಾಲಕರಾಗಿ ಅಶ್‌ರಫ್ ಸ‌ಅದಿ ಮಲ್ಲೂರು, ಸಂಚಾಲಕರಾಗಿ ಅಬ್ದುಲ್ಲತೀಫ್ ಸ‌ಅದಿ ಶಿವಮೊಗ್ಗ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕೋಶಾಧಿಕಾರಿಯಾಗಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಸಂಯೋಜಕರಾಗಿ ಮರ್ಝೂಖ್ ಸ‌ಅದಿ ಕಾಮಿಲ್ ಸಖಾಫಿ ಕೋಝಿಕ್ಕೋಡ್ ಹಾಗೂ ಸದಸ್ಯರಾಗಿ ಕೆಪಿ ಹುಸೈನ್ ಸ‌ಅದಿ ಕೆಸಿ ರೋಡ್, ಜಿ.ಎಂ.ಕಾಮಿಲ್ ಸಖಾಫಿ,ಪಿ.ಎಂ.ಉಸ್ಮಾನ್ ಸ‌ಅದಿ ಪಟ್ಟೋರಿ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೆ.ಎಚ್.ಇಸ್ಮಾಯಿಲ್ ಸ‌ಅದಿ ಕಿನ್ಯ,ಹನೀಫ್ ಹಾಜಿ ಉಳ್ಳಾಲ್,ಅಬ್ದುಲ್‌ ಹಮೀದ್ ಬಜಪೆ, ಅಶ್‌ರಫ್ ಕಿನಾರಾ ಇವರನ್ನು ಆರಿಸಲಾಯಿತು.
Kannada News » Photo gallery » Raksha Bandhan 2022: Here are photos of President Draupadi, PM Modi celebrating Raksha Bandhan with children Raksha Bandhan 2022: ರಾಷ್ಟ್ರಪತಿ ದ್ರೌಪದಿ, ಪ್ರಧಾನಿ ಮೋದಿ ಮಕ್ಕಳ ಜೊತೆಗಿನ ರಕ್ಷಾ ಬಂಧನ ಆಚರಣೆಯ ಫೋಟೋಗಳು ಇಲ್ಲಿವೆ ರಾಜಕೀಯ ಗಣ್ಯರು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ದೇಶ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಅನೇಕ ರಾಜಕೀಯ ಗಣ್ಯರು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಭಾರತದಲ್ಲಿ ಈ ಸಡಗರಕ್ಕೆ ಸಾಕ್ಷಿಯಾಗಿದೆ ಈ ಹಬ್ಬ ಇದೀಗ ಇದಕ್ಕೆ ಮತ್ತಷ್ಟು ಸಾಕ್ಷಿಯಾಗಿದ್ದಾರೆ ರಾಜಕೀಯ ನಾಯಕರು. Aug 11, 2022 | 2:18 PM TV9kannada Web Team | Edited By: ಅಕ್ಷಯ್​ ಕುಮಾರ್​​ Aug 11, 2022 | 2:18 PM ರಾಜಕೀಯ ಗಣ್ಯರು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ದೇಶ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಅನೇಕ ರಾಜಕೀಯ ಗಣ್ಯರು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಭಾರತದಲ್ಲಿ ಈ ಸಡಗರಕ್ಕೆ ಸಾಕ್ಷಿಯಾಗಿದೆ ಈ ಹಬ್ಬ ಇದೀಗ ಇದಕ್ಕೆ ಮತ್ತಷ್ಟು ಸಾಕ್ಷಿಯಾಗಿದ್ದಾರೆ ರಾಜಕೀಯ ನಾಯಕರು. 1 / 10 ರಾಷ್ಟ್ರಪತಿಗಳು ತಮ್ಮ ಭವನದಲ್ಲಿರುವ ಅಧಿಕಾರಿಗಳೊಂದಿಗೂ ಈ ಹಬ್ಬದ ಭಾಗವಹಿಸುವಂತೆ ಹೇಳಿಕೊಂಡಿದ್ದಾರೆ. ರಾಷ್ಟ್ರಗಳಿಗೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಶುಭಾಶಯಗಳನ್ನು ಹೇಳಿದ್ದಾರೆ. 2 / 10 ರಾಷ್ಟ್ರಪತಿ ದ್ರೌಪದಿ ಅವರಿಗೆ ಇದು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ನಂತರ ಇದು ಮೊದಲ ಹಬ್ಬವಾಗಿದೆ, ರಾಷ್ಟ್ರಪತಿ ಭವನಕ್ಕೆ ಅನೇಕರು ಬಂದು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. 3 / 10 ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 11ರ ಗುರುವಾರ ತಮ್ಮ ನಿವಾಸದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು. 4 / 10 ಪ್ರಧಾನ ಕಚೇರಿಯಲ್ಲಿರುವ ಸ್ವೀಪರ್‌ಗಳು, ಪ್ಯೂನ್‌ಗಳು, ಗಾರ್ಡನರ್‌ಗಳು, ಡ್ರೈವರ್‌ಗಳು ಸೇರಿದಂತೆ ಪಿಎಂಒದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪುತ್ರಿಯರೊಂದಿಗೆ ಪಿಎಂ ಮೋದಿ ಹಬ್ಬವನ್ನು ಆಚರಿಸಿದ್ದರಿಂದ ಇದು ವಿಶೇಷ ರಕ್ಷಾ ಬಂಧನ ಆಚರಣೆಯಾಗಿದೆ. 5 / 10 ಪಿಎಂಒ ಹಂಚಿಕೊಂಡ ವಿಡಿಯೋದಲ್ಲಿ ಮಕ್ಕಳು ಮತ್ತು ಅಲ್ಲಿರುವ ಸಿಬ್ಬಂದಿಗಳು ಪ್ರಧಾನಿಗೆ ಸುಂದರವಾದ ರಾಖಿಗಳನ್ನು ಕಟ್ಟುತ್ತಿರುವುದು ಕಂಡುಬಂದಿದೆ. 6 / 10 ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಶುಭಾಶಯ ಕೋರಿದರು. ರಕ್ಷಾ ಬಂಧನದ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 7 / 10 ಇಂದು ರಕ್ಷಾ ಬಂಧನವನ್ನು ಆಚರಿಸುವ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನನ್ನ ಶಕ್ತಿ ಮತ್ತು ಧೈರ್ಯ ಎಂದು ಕರೆದಿದ್ದಾರೆ. 8 / 10 ನನ್ನ ಸಹೋದರಿ, ಪ್ರಿಯಾಂಕಾ ಮತ್ತು ನಾನು ನಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಒಟ್ಟಿಗೆ ನೋಡಿದ್ದೇವೆ ಮತ್ತು ಯಾವಾಗಲೂ ಒಬ್ಬರಿಗೊಬ್ಬರು ಧೈರ್ಯ ಮತ್ತು ಶಕ್ತಿಯಾಗಿದ್ದೇವೆ. ಇಂದು ರಾಖಿ ದಿನದಂದು ನಾನು ಪ್ರತಿಯೊಬ್ಬ ಸಹೋದರನ ನಡುವೆ ಪ್ರೀತಿಯನ್ನು ಬಯಸುತ್ತೇನೆ. ಅವರು ನನ್ನ ಸಹೋದರಿಯಾಗಿ ಶಾಶ್ವತವಾಗಿ ಉಳಿಯುತ್ತಾಳೆ ಎಂದು ಟ್ವೀಟ್ ಮಾಡಿದ್ದಾರೆ. 9 / 10 ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ಅವರ ನಿವಾಸದಲ್ಲಿ ರಾಖಿ ಕಟ್ಟಿದರು. ಜೊತೆಗೆ ಶುಭಾಶಯವನ್ನು ತಿಳಿಸಿದರು.
ವಾರ್ಷಿಕ 5.45 ಲಕ್ಷ ಟನ್ ಸಮುದ್ರ ಮೀನು ಉತ್ಪಾದಿಸುವ ಕರ್ನಾಟಕ ರಾಜ್ಯ ಕರಾವಳಿಯ ಮೀನುಗಾರರು ಹವಮಾನ ವೈಪರಿತ್ಯದ ಪರಿಣಾಮ ಆರ್ಥಿಕ ಸಂಕಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ದೇಶದ ಪಶ್ಚಿಮ ಕರಾವಳಿಯಿಂದ ಓಮನ್ ದೇಶದತ್ತ ಸಾಗಿದ ಕ್ಯಾರ್ ಚಂಡಮಾರುತವು ಆಳ ಸಮುದ್ರ ಮೀನುಗಾರರನ್ನು ದಡ ಸೇರಿಸಿತ್ತು. ಇದೀಗ ಶ್ರೀಲಂಕಾದಿಂದ ಪೂರ್ವ-ದಕ್ಷಿಣ ಕರಾವಳಿಯ ತೀರದತ್ತ ಮತ್ತೊಂದು ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು ಎರಡು ತಿಂಗಳ ಕಡ್ಡಾಯ ರಜೆಯ ಅನಂತರ ಆಗಸ್ಟ್ ತಿಂಗಳಲ್ಲಿ ಸಮುದ್ರ ಮೀನುಗಾರಿಕೆ ಆರಂಭ ಆಗುತ್ತದೆ. ಮೀನು ಮರಿ ಹಾಕುವ ಸಮಯವಾದ ಕಾರಣ ಆಳಸಮುದ್ರ ಮೀನುಗಾರಿಕೆಗೆ ಈ ಅವಧಿಯಲ್ಲಿ ನಿಷೇಧ ಹೇರಲಾಗಿದೆ. ಈ ಸಂಪ್ರದಾಯ ಎರಡು ದಶಕಗಳಿಂದ ನಡೆಯುತ್ತಿದೆ. ಅರಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಆಗಸ್ಟ್‌ ತಿಂಗಳಲ್ಲೇ ರಾಜ್ಯ ಮೀನುಗಾರರಿಗೆ ಅಂದಾಜು 400 ಕೋಟಿ ರೂಪಾಯಿ ಕೋತಾ ಆಗಿದೆ. ಆಗಸ್ಟ್‌ ಮತ್ತು ಅಕ್ಟೋಬರ್‌ ಮೀನುಗಾರರಿಗೆ ಹೆಚ್ಚು ಲಾಭ ತರುವ ಅವಧಿ. ಜನವರಿಯಿಂದ ಮೇ ಅಂತ್ಯದ ಅವಧಿಯಲ್ಲಿ ಮೀನುಗಾರಿಕೆ ಜೋರಾಗಿ ನಡೆಯುತ್ತದೆ. ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳುಗಳಲ್ಲಿ ಚಳಿಗಾಲದ ಹವಾಮಾನದಿಂದಾಗಿ ಮೀನು ಲಭ್ಯತೆ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಮೀನುಗಾರರು ಸಮುದ್ರಕ್ಕಿಳಿಯುವುದಿಲ್ಲ. ಆದರೆ, ಈ ಬಾರಿ ಸಮುದ್ರಕ್ಕೆ ಇಳಿಯಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಬಾರಿ ಮಳೆಗಾಲ ಆರಂಭ ವಿಳಂಬ ಆಗಿತ್ತು. ಅನಂತರ ಆಗಸ್ಟ್ ತಿಂಗಳಲ್ಲಿ ಮೀನುಗಾರಿಕೆ ಆರಂಭಕ್ಕೂ ಮುನ್ನವೇ ಮಳೆಯ ಆರ್ಭಟ ಹೆಚ್ಚಾಯಿತು. ಅರಬಿ ಸಮುದ್ರದಲ್ಲಿ ತೂಫಾನ್ ಎಚ್ಚರಿಕೆ ನೀಡಲಾಯಿತು. ಆಗಸ್ಟ್ ತಿಂಗಳ ಕೊನೆಯ ತನಕವೂ ಸಮುದ್ರ ಶಾಂತವಾಗಲಿಲ್ಲ. ಆಗಾಗ್ಗೆ ವಾಯುಭಾರ ಕುಸಿತ ಹಾಗೂ ಮಳೆಯ ಪರಿಣಾಮ ಬೋಟುಗಳು ಕೆಲವು ದಿನಗಳು ಮಾತ್ರ ಮೀನುಗಾರಿಕೆ ನಡೆಸಿದ್ದವು. ಮೀನುಗಾರಿಕಾ ಬೋಟುಗಳು ಸಮುದ್ರಕ್ಕೆ ತೆರಳಿದರೂ ಒಳ್ಳೆಯ ಮೀನು ಕೊಯ್ಲು ಆಗಲೇ ಇಲ್ಲ. ಹಲವು ದೋಣಿ ಮಾಲೀಕರು ಒಳ್ಳೆಯ ಸಮಯ ಬರಲಿ ಎಂದು ಬಂದರಿನಲ್ಲೇ ದೋಣಿಗಳಿಗೆ ಲಂಗರು ಹಾಕಿದ್ದರು. ಸಮುದ್ರಕ್ಕೆ ಹೋದ ದೋಣಿಗಳಿಗೆ ಕಾರ್ಗಿಲ್ ಎಂಬ ಅತಿ ವಾಸನೆಯ ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ಮಾತ್ರ ಉಪಯೋಗ ಆಗುವ ಕಪ್ಪು ಮೀನು ಹೇರಳವಾಗಿ ದೊರೆಯುತಿತ್ತು. ಇದೀಗ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಕಾಣಿಸಿಕೊಂಡ ಕ್ಯಾರ್ ಚಂಡಮಾರುತ ಅತೀ ಭೀಕರ ಚಂಡಮಾರುತ ಎಂದೇ ಪರಿಗಣಿತವಾಗಿದೆ. ಭಾರತೀಯ ನೌಕಾದಳ, ಇಂಡಿಯನ್ ಕೋಸ್ಟ್ ಗಾರ್ಡ್ ತಂಡಗಳು ವಿಶೇಷ ಮುತುವರ್ಜಿ ವಹಿಸಿ ಮೀನುಗಾರರ ದೋಣಿಗಳನ್ನು ದಡಕ್ಕೆ ತಲುಪಿಸಿದ್ದರು. ಹಲವಾರು ಮಂದಿ ಮೀನುಗಾರರ ಜೀವ ರಕ್ಷಣೆ ಮಾಡಿದರು. ಕ್ಯಾರ್ ಚಂಡಮಾರುತದಿಂದಾಗಿ ಮತ್ತೆ ರಾಜ್ಯದ ಮೀನುಗಾರರಿಗೆ 30 ರಿಂದ 40 ಕೋಟಿ ರೂಪಾಯಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಬಹುದೊಡ್ಡ ಇಕೊ ಸಿಸ್ಟಮ್ ಇದೆ. ಮೀನುಗಾರಿಕೆಯನ್ನು ಹೊಂದಿಕೊಂಡ ಮಂಜುಗಡ್ಡೆ ಕಾರ್ಖಾನೆ ಮಾಲೀಕರಿಗೆ ಮತ್ತು ಚಿಲ್ಲರೆ ಮೀನು ವ್ಯಾಪಾರಿಗಳಿದಗೆ ಹೆಚ್ಚಿನ ನಷ್ಟ ಆಗದಿದ್ದರೂ, ವ್ಯಾಪಾರ ಮಾತ್ರ ಇರುವುದಿಲ್ಲ. ಮೀನು ಸಂಸ್ಕರಣೆ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿ ಮಂಗಳೂರು ಸುತ್ತಮುತ್ತಲಿದ್ದು, ಕಾರ್ಮಿಕರನ್ನು ಅಲವಂಬಿತವಾದ ಉದ್ದಿಮೆಯಾಗಿದೆ. ಫಿಶ್ ಮೀಲ್ ಮತ್ತು ಮೀನಿನ ಎಣ್ಣೆ ತಯಾರಿಸುವ ಈ ಉದ್ದಿಮೆಗಳು ಮೀನುಗಾರಿಕಾ ದೋಣಿಗಳು ಹಿಡಿಯುವ ಮೀನಿನ ಪ್ರಮಾಣ ಮತ್ತು ಜಾತಿಯನ್ನು ಅಲವಂಬಿತವಾಗಿದೆ. ಮೀನು ಸಾಗಣೆಗೆ ಪ್ರತ್ಯೇಕವಾದ ಹವಾನಿಯಂತ್ರಿತ ಲಾರಿ ವ್ಯವಸ್ಥೆ ಇದ್ದು, ಈ ಸಾಗಾಟ ವಾಹನವನ್ನು ಬೇರೆ ಯಾವುದಕ್ಕೂ ಉಪಯೋಗಿಸಲಾಗುವುದಿಲ್ಲ. ನಮ್ಮ ರಾಜ್ಯದ ಕರಾವಳಿಯಲ್ಲಿ ವಿವಿಧ ಮಾದರಿಯ 3,700 ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳಿವೆ. ಇವುಗಳಲ್ಲಿ ಯಾಂತ್ರೀಕೃತ ನಾಡದೋಣಿ, ಟ್ರಾಲ್ ಬೋಟ್, ಪರ್ಸೀನ್ ಇತ್ಯಾದಿ ಬೋಟುಗಳು ಸೇರಿವೆ. ಉಡುಪಿ ಜಿಲ್ಲೆಯಲ್ಲಿ 1700, ಮಂಗಳೂರಿನಲ್ಲಿ 1200 ಮತ್ತು ಕಾರವಾರದಲ್ಲಿ 800 ಮೀನುಗಾರಿಕಾ ಬೋಟುಗಳು ಮೀನುಗಾರಿಕಾ ಇಲಾಖೆಯಲ್ಲಿ ನೋಂದಾವಣೆ ಆಗಿವೆ. ಸನಿಹದ ಕೇರಳ ಮತ್ತು ತಮಿಳುನಾಡು ಬೋಟುಗಳು ಕೂಡ ಕೆಲವೊಮ್ಮ ರಾಜ್ಯದ ಕರಾವಳಿಗೆ ಆಗಮಿಸುತ್ತವೆ. ಮತ್ಸ್ಯ ಕ್ಷಾಮ ಈ ವರ್ಷ ಅರ್ಧಾಂಶ ಪರ್ಸೀನ್ ದೋಣಿಗಳು ಸಮುದ್ರಕ್ಕೆ ಇಳಿದಿಲ್ಲ. ಹವಾಮಾನ ವೈಪರಿತ್ಯ ಒಂದು ಕಾರಣವಾದರೆ ಮತ್ಸ್ಯ ಕ್ಷಾಮ ಇನ್ನೊಂದು ಕಾರಣವಾಗಿದೆ. 20ರಿಂದ 30 ಮಂದಿ ಕಾರ್ಮಿಕರನ್ನು ಬಳಸಿಕೊಂಡು ಹತ್ತು ದಿನಗಳ ಕಾಲ ಆಳ ಸಮುದ್ರ ಮೀನುಗಾರಿಕೆ ಮಾಡಲು ಕನಿಷ್ಟ 2.5 ಲಕ್ಷ ದಿಂದ 3 ಲಕ್ಷ ರೂಪಾಯಿ ಬೇಕಾಗುತ್ತದೆ. 5ರಿಂದ 6 ಲಕ್ಷ ರೂಪಾಯಿ ಮೌಲ್ಯದ ಮೀನು ಬಲೆಗೆ ಬಿದ್ದರೆ ಮಾತ್ರ ದೋಣಿ ಮಾಲಿಕನಿಗೆ ಲಾಭ. 2018-2019ರ ಅವಧಿಯಲ್ಲಿ ರಾಜ್ಯದಲ್ಲಿ ಬಲೆಗೆ ಬಿದ್ದಿರುವ ಮೀನಿನ ಪ್ರಮಾಣ ಶೇಕಡ 18ರಷ್ಟು ಕಡಿಮೆಯಾಗಿದೆ. ವಾರ್ಷಿಕ ಸರಾಸರಿ 4 ಲಕ್ಷ ಟನ್ ಸಮುದ್ರ ಮೀನು ಬಲೆಗೆ ಬೀಳುತ್ತವೆ. 2016-17ರಲ್ಲಿ 1050 ಕೋಟಿ ರೂಪಾಯಿ, ಅನಂತರದ ವರ್ಷ 1,589 ಕೋಟಿ ರೂಪಾಯಿ ಮೌಲ್ಯದ ಮೀನು ವಿದೇಶಕ್ಕೆ ರಫ್ತು ಮಾಡಲಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬುಲ್ ಟ್ರಾಲ್ ಮತ್ತು ಲೈಟಿಂಗ್ ಫಿಶ್ಶಿಂಗ್ ನಡೆಸುತ್ತಿರುವುದರಿಂದ ಮತ್ಸ್ಯ ಕ್ಷಾಮ ಉಂಟಾಗಿದೆ ಎನ್ನಲಾಗುತ್ತಿದೆ. ಈಗ ಇವೆರಡು ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. ಹಾಗಿದ್ದರೂ, ದೊಡ್ಡ ಪ್ರಮಾಣ ಲೈಟಿಂಗ್ ಬಳಸಿ ಮೀನುಗಳನ್ನು ಆಕರ್ಷಿಸಿ ಮೀನನ್ನು ಬಲೆಗೆ ಕೆಡವಲಾಗುತ್ತಿದೆ ಎಂದು ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಆರೋಪಿಸಿದ್ದಾರೆ. ಮತ್ಸ್ಯಕ್ಷಾಮದ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಡುಪಿ ಮಲ್ಪೆಯ ಮೀನುಗಾರರು ಕಲ್ಮಾಡಿ ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ. ಕಾರವಾರ, ಮಲ್ಪೆ, ಮಂಗಳೂರು ಮತ್ತು ಕೇರಳ ಪ್ರದೇಶದಲ್ಲಿ ಕೂಡ ಕಳೆದ ಎರಡು ತಿಂಗಳಿನಿಂದ ಬಲೆಗೆ ಮೀನು ಬೀಳುತ್ತಿಲ್ಲ ಎಂದು ಬೊಬ್ಬರ್ಯ ದೈವಕ್ಕೆ ನೇಮ ಕೊಟ್ಟು ಅರಿಕೆ ಮಾಡಿಕೊಂಡಿದ್ದಾರೆ. ಮಳೆಗಾಲ, ತೂಫನ್ ಬಂದರು ಕೂಡ ಸಮುದ್ರದ ಮೇಲ್ಮೈ ನೀರು ಬಿಸಿಯಾಗಿಯೇ ಇದೆ. ನೀರು ಬಿಸಿ ಇರುವುದರಿಂದ ಮೀನುಗಳು ಮೇಲಕ್ಕೆ ಬರುತ್ತಿಲ್ಲ. ಮೀನುಗಳು ಸಮುದ್ರ ನೀರಿನ ಮೇಲ್ ಭಾಗಕ್ಕೆ ಬಾರದೆ ಇದ್ದರೆ ಬಲೆ ಬೀಸುವುದರಿಂದ ಯಾವ ಪ್ರಯೋಜನವು ಇರುವುದಿಲ್ಲ. ಹವಾಮಾನ ವೈಪರಿತ್ಯ ಒಂದೆಡೆಯಾದರೆ, ಆಧುನಿಕ ತಂತ್ರಜ್ಞಾನದ ದುರುಪಯೋಗ ಮಾಡಿಕೊಂಡು ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸಿರುವುದರಿಂದ ಮತ್ಸ್ಯಕ್ಷಾಮದ ಪರಿಣಾಮ ತೀವೃವಾಗಿ ಮೀನುಗಾರರನ್ನು ತಟ್ಟುತ್ತಿದೆ. ರಾಜ್ಯ ಕರಾವಳಿಯಲ್ಲಿ ಉತ್ತರ ಕರ್ನಾಟಕ ಮಹಿಳಾ ಕಾರ್ಮಿಕರಲ್ಲದೆ, ಓಡಿಶಾ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್ ಘಡ ಪುರುಷ ಕಾರ್ಮಿಕರು ಜೀವನಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ದೇಶದಲ್ಲಿ ಎರಡೂವರೆ ಕೋಟಿ ಜನರು ಮೀನುಗಾರಿಕಾ ಉದ್ಯಮದಲ್ಲಿ ನೇರವಾಗಿ ಅವಲಂಬಿತರಾಗಿದ್ದಾರೆ.
ಬೆಂಗಳೂರು: ರಸ್ತೆಗಳಲ್ಲಿ ಗುಂಪು ಗುಂಪಾಗಿ ಠಳಾಯಿಸುವ, ಕಂಡಕಂಡವರ ಮೇಲೆ ಎರಗುವ ಬೀದಿ ನಾಯಿಗಳ ಬಗ್ಗೆ ‘ಅಯ್ಯೋ ಪಾಪ’ ಎಂದಿರೋ, ಜೋಕೆ! ಒಂದು ವೇಳೆ ನೀವು ಆಹಾರ ಹಾಕುವ ಬೀದಿ ನಾಯಿ ಯಾರನ್ನಾದರು ಕಚ್ಚಿದರೆ ನೀವು ಕಠಿಣ ಶಿಕ್ಷೆಗೆ ಒಳಗಾಗುತ್ತೀರಿ ಮೇಲೆ ಎಚ್ಚರ! ಅಷ್ಟೇ ಅಲ್ಲ, ಬೀದಿ ನಾಯಿಗಳಿಂದ ತೊಂದರೆಗೊಳಗಾದ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಯ ಖರ್ಚುವೆಚ್ಚವನ್ನೂ ನೀವೇ ಬರಿಸತಕ್ಕದ್ದು ಎಂದು ಸರ್ವೋಚ್ಚ ನ್ಯಾಯಾ ಲಯ ತೀರ್ಪು ಹೊರಡಿಸಿದೆ. ಇಂಥದ್ದೊಂದು ತೀರ್ಪು ಹೊರಬೀಳುತ್ತಿದ್ದಂತೆಯೇ ಈ ವಿಚಾರದ ಕುರಿತು ಪರ-ವಿರೋಧದ ಚರ್ಚೆಗಳು ಪ್ರಾರಂಭವಾಗಿವೆ. ಬೀದಿನಾಯಿಯಂಥ ಮೂಕಪ್ರಾಣಿ ಗಳು ಹಸಿವಿನಿಂದ ಬಳಲಿ ಹೀಗೆ ದಾಳಿ ಮಾಡುತ್ತಿದ್ದು, ಅವುಗಳ ಸೂಕ್ತ ಸಂರ ಕ್ಷಣೆಯ ಬಗೆಗೆ ಕ್ರಮ ಕೈಗೊಳ್ಳಬೇಕೆಂಬ ಕೂಗು ಪ್ರಾಣಿ ಪ್ರಿಯರಿಂದ ಎದ್ದಿದೆ. ಅದರ ಬೆನ್ನಲ್ಲೇ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದನ್ನು ಅಸವಾಗಿಸಿಕೊಂಡ ಸಾರ್ವಜನಿಕರು ‘ಬೀದಿ ನಾಯಿಗಳ ನಿಯಂತ್ರಣ’ ಕೈಗೊಳ್ಳದ ಸರಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸು ತ್ತಿದ್ದಾರೆ. ೨೦೧೯ರ ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಸುಮಾರು 4 ಲಕ್ಷ ಎಂದು ತಿಳಿದು ಬಂದಿದೆ. 4 ಲಕ್ಷ ನಾಯಿಗಳಿಗೆ ಸುಮಾರು ೨ಲಕ್ಷ ಟನ್ ಅಷ್ಟು ಆಹಾರ ಬೇಕಾಗುತ್ತದೆ. ಅಷ್ಟು ಕಸಗಳು ನಗರದಲ್ಲಿ ಸಿಗುತ್ತಿರುವುದರಿಂದ ಬೀದಿ ನಾಯಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಯಾವುದೇ ಕಾರಣಕ್ಕೂ ನಾಯಿಗಳ ಸಂತತಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರಾಣಿ ರಕ್ಷಣಾ ಸಂಸ್ಥೆಯೊಂದರ ಕೀರ್ತನ್. ಈ ಹಿಂದೆಯೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಸರಕಾರಗಳು ಅನೇಕ ಕ್ರಮ ಕೈಗೊಂಡಿದ್ದವು. ಆದರೇ ನಂತರದ ದಿನಗಳಲ್ಲಿ ಸರಕಾರ ಅನುಸರಿಸಿದ ಮಾರ್ಗ ಗಳ ಬಗೆಗೆ ಸಾರ್ವಜನಿಕ ವಲಯದಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯಲ್ಲಿ, ಅವನ್ನು ಅಲ್ಲಿಗೇ ಕೈಬಿಡಲಾಯಿತು. ಇಂಥ ಕ್ರಮಗಳು ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲೂ ಜಾರಿಗೊಂಡಿದ್ದವು. ನೇಣಿಕ್ಕುವುದು ಬೀದಿ ನಾಯಿಗಳ ನಿಯಂತ್ರಣ ಕ್ರಮಗಳಲ್ಲಿ ನಾಯಿಗೆ ನೇಣು ಹಾಕಿ ಸಾಯಿಸುವುದು ಒಂದು! ಬೀದಿಯಲ್ಲಿ ಓಡಾಡಿಕೊಂಡಿದ್ದ ನಾಯಿಗಳನ್ನು ಗುರುತಿಸಿ ಪಾಲಿಕೆಯ ಸಿಬ್ಬಂದಿ ಬಂದು ಅದರ ಕತ್ತಿಗೆ ಎರಡು ತಂತಿಗಳ ಕುಣಿಕೆ ಹಾಕಿ, ಲೈಟು ಕಂಬದ ಬಳಿ ಎಳೆದು ಬಿಗಿದು ಕೊಲ್ಲಲಾಗುತ್ತಿತ್ತು. ನಡು ಬೀದಿಗಳಲ್ಲಿ ನಾಯಿಗಳನ್ನು ದಾರುಣವಾಗಿ ಕೊಲ್ಲುತ್ತಿರುವುದು ಸರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಅದನ್ನು ನಿಲ್ಲಿಸಲಾಯಿತು. ವಿಷ ಬೆರೆಸುವುದು ನಂತರ ಕೆಲವು ದಿನಗಳ ಬಳಿಕ ಬೀದಿ ನಾಯಿಗಳ ಆಹಾರಕ್ಕೆ ಸೈನೆಡ್ ಬೆರೆಸಲು ಪ್ರಾರಂಭಿ ಸಲಾಯಿತು. ಸೈನೆಡ್ ಬೆರೆಸಿದ ಆಹಾರ ತಿಂದ ನಾಯಿಗಳು ಮನೆಗಳ ಮುಂದೆ ರಕ್ತಕಾರಿ ಸಾಯುತ್ತಿದ್ದವು. ಹೀಗೆ ದಾರುಣವಾಗಿ ಕೊಲ್ಲುತ್ತಿದ್ದುದಕ್ಕೂ ವ್ಯಾಪಕ ವಿರೋಧ ವ್ಯಕ್ತ ವಾಗಿತ್ತು. ಕೊನೆಗೆ ನಾಯಿಗಳನ್ನು ಕೊಲುವುದನ್ನು ಬಿಟ್ಟು ಅದರ ಸಂತತಿ ಕ್ಷೀಣಿಸುವ ಸಂತಾನಶಕ್ತಿ ಹರಣ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಬೀದಿ ನಾಯಿಗಳನ್ನು ಹಿಡಿದೊಯ್ದು, ಸಂತಾನಾಭಿವೃದ್ಧಿ ಆಗದಂತೆ ಶಸ್ತ್ರ ಚಿಕಿತ್ಸೆ ಗೊಳಪಡಿಸಿ ಬಳಿಕ ಮತ್ತೆ ಬೀದಿಗೆ ಬಿಡಲಾಗುತ್ತಿದೆ. ಆದರೆ, ಪಾಲಿಕೆ ವಾಹನ ಬರುತ್ತಿದ್ದಂತೆಯೇ ಅವು ತಪ್ಪಿಸಿಕೊಳ್ಳಲು ಕಲಿತಿವೆ. ಹೀಗಾಗಿ ಅದೂ ಅಂದು ಕೊಂಡಷ್ಟು ಯಶಸ್ವಿಯಾಗುತ್ತಿಲ್ಲ. ಹೀಗೆ, ಏನೇ ಪ್ರಯತ್ನ ಮಾಡಿದರು ನಾಯಿಗಳ ಸಂತತಿಯನ್ನು ನಿಯಂತ್ರಣ ಮಾಡುವಲ್ಲಿ ನಗರ ಪಾಲಿಕೆ ಆಗಲೀ, ಸರಕಾರಗಳಿಗಾಲೀ ಯಶಸ್ವಿಯಾಗಲಿಲ್ಲ. ಧ್ವನಿ ಎತ್ತಿದ್ದ ಮನೇಕಾ ಪ್ರಣಿದಯೆಗೆ ಸಂಬಂಧಿಸಿದಂತೆ ತೀವ್ರ ಕಾಳಜಿ ತೋರುವ ಬಿಜೆಪಿ ಸಂಸದೆ ಮನೇಕಾ ಗಾಂಧಿ ಈ ಹಿಂದೆ ಕೂಡ ಬೀದಿನಾಯಿಗಳ ಪರ ಧ್ವನಿ ಎತ್ತಿದ್ದರು. ೨೦೧೬ರಲ್ಲಿ ಪಕ್ಕದ ಕೇರಳ ರಾಜ್ಯದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾದಾಗ ಅವನ್ನು ಹಿಡಿದು ಕೊಲ್ಲ ಲಾಗುತ್ತಿತ್ತು. ಇದನ್ನು ತೀವ್ರವಾಗಿ ವಿರೋಽಸಿದ್ದ ಅಂದಿನ ಕೇಂದ್ರ ಮಂತ್ರಿ ಮನೇಕಾ, ‘ಹೀಗೆ ನಾಯಿಗಳನ್ನು ಕೊಲ್ಲುತ್ತ ಹೋದರೇ ಯಾವುದೇ ಪರಿಹಾರ ಸಿಗುವುದಿಲ್ಲ. ಅದೂ ಅಲ್ಲದೇ ಈ ಕೃತ್ಯ ಮಾನವೀಯತೆಗೆ ವಿರುದ್ಧವಾದ್ದು. ಸ್ಥಳೀಯ ನಾಯಿಗಳನ್ನು ಕೊಂದರೆ ಹೊರ ಪ್ರದೇಶಗಳಿಂದ ಬಂದು ಸೇರುತ್ತವೆ’ ಎಂದಿದ್ದರು. ಕೊಲ್ಲುವುದರ ಬದಲಾಗಿ ಬೀದಿ ನಾಯಿಗಳನ್ನು ಸ್ಟೆರಿಲೈಸ್ ಮಾಡಿ ಬಿಡುವುದು ಉತ್ತಮ. ಈ ಹಿಂದೆ ದೆಹಲಿಯಲ್ಲಿ ಸುಮಾರು ೫ಲಕ್ಷ ಬೀದಿ ನಾಯಿಗಳ ಸಂತತಿ ಇತ್ತು. ಅವುಗಳನ್ನು ಸರಕಾರದಿಂದ ಲಸಿಕೆಗಳನ್ನು ನೀಡುವ ಮೂಲಕ ಈಗ ಕೇವಲ ೭೫ ಸಾವಿರಕ್ಕೆ ಬಂದಿದೆ ಎಂಬುದು ಮನೇಕಾ ಸಲಹೆ. ಹೈಕೋರ್ಟ್ ಆದೇಶವೇನು? ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯವೆಂದು ಹೈಕೋರ್ಟ್ ಈಗಾಗಲೇ ಆದೇಶ ನೀಡಿದೆ. ೨೦೧೮ರ ನವೆಂಬರ್ ೨೯ರಂದು ಬೀದಿನಾಯಿ ದಾಳಿಯಿಂದ ಯೂಸುಬ್ ಎಂಬುವರ ೨೨ ತಿಂಗಳ ಮಗು ಸಾವನ್ನಪ್ಪಿತ್ತು. ಈ ಸಂಬಂಧ ತೀರ್ಪು ನೀಡಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಮೃತ ಮಗುವಿನ ಕುಟುಂಬಸ್ಥರಿಗೆ ೧೦ ಲಕ್ಷ ಪರಿಹಾರ ನೀಡಬೇಕು. ಮತ್ತು ೨೦ ಸಾವಿರ ಕಾನೂನು ಹೋರಾಟದ ವೆಚ್ಚ ಭರಿಸುವಂತೆ ಬೆಳಗಾವಿ ಜಿ ಪಂಚಾಯಿತಿಗೆ ಹೈಕೋರ್ಟ್ ನಿರ್ದೇಶಿಸಿತ್ತು. ಪ್ರಾಣಿ ಕಲ್ಯಾಣದ ಹಣ ಎಲ್ಲಿ ಹೋಗುತ್ತಿದೆ? ಕೇಂದ್ರ ಸರಕಾರ ಹಾಗಾ ರಾಜ್ಯ ಸರಕಾರ ಪ್ರಾಣಿಗಳ ಸಂರಕ್ಷಣೆಗಾಗಿ ಪ್ರತಿವರ್ಷ ನೀಡುವ ಅನುದಾನ ಎಲ್ಲಿ ಹೋಗುತ್ತಿದೆ. ಸರಕಾರದಿಂದ ಬರುವ ಅನುದಾನದಿಂದ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಬಹುದಾಗಿದೆ. ಆದರೇ ಪ್ರಾಣಿ ಕಲ್ಯಾಣ ಮಂಡಳಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಾಣಿಸುತ್ತಿಲ್ಲ. ೪ ಲಕ್ಷ ಬೀದಿ ನಾಯಿಗಳು ಬಿಬಿಎಂಪಿ ಲೆಕ್ಕಾಚಾರದ ಪ್ರಕಾರ ನಗರದಲ್ಲಿ ಸುಮಾರು ೪ ಲಕ್ಷ ಬೀದಿ ನಾಯಿಗಳಿವೆ. ಜನವರಿಯಲ್ಲಿ ಸುಮಾರು ೧,೬೭೭ ಜನರ ಮೇಲೆ ನಾಯಿಗಳು ದಾಳಿ ನಡೆಸಿವೆ. -ಬ್ರವರಿಯಲ್ಲಿ ೧,೧೩೫, ಮಾರ್ಚ್‌ಲ್ಲಿ ೧,೮೦೦, ಏಪ್ರಿಲ್‌ನಲ್ಲಿ ೧,೬೭೭, ಮೇ ತಿಂಗಳಿನಲ್ಲಿ ೧,೮೪೧, ಜೂನ್ನಲ್ಲಿ ೧,೧೪೦ ಹಾಗೂ ಜುಲೈನಲ್ಲಿ ೪೮೩ ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ೫೨ ಸಾವಿರ ಮಂದಿಗೆ ಕಡಿತ ನಗರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಕೆಲ ನಗರಗಳಲ್ಲಂತೂ ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುವಂತಾಗಿದೆ. ಪ್ರತಿದಿನ ೭೦ ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಇನ್ನು ಒಂದೇ ತಿಂಗಳಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ೨೦೨೦ರಿಂದ ಇಲ್ಲಿಯ ವರೆಗೆ ೫೨ ಸಾವಿರಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿವೆ. ೨೦೨೦ ಫೆಬ್ರವರಿಯಲ್ಲಿ ನಾಯಿ ಕಡಿತದಿಂದ ಒಬ್ಬ ಮಹಿಳೆ ಸಾವನ್ನಪ್ಪಿ ದ್ದರು ಎಂಬುದು ಉಲ್ಲೇಖಾರ್ಹ. *** ಸಾರ್ವಜನಿಕರು ಆಹಾರ ನೀಡುವುದರ ಜತೆಗೆ ನಾಯಿಗಳಿಗೆ ಕೊಡಿಸಬೇಕಾದ ಲಸಿಕೆಗಳು, ಸಂತಾನ ಯೋಜನೆ ಮತ್ತು ಯಾವುದಾದರೂ ನಾಯಿ ತೊಂದರೆಯಲ್ಲಿದ್ದರೆ ಪ್ರಾಣಿದಯಾ ಸಂಘಗಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವ ಕೆಲಸಗಳನ್ನು ಹೆಚ್ಚು ಮಾಡಬೇಕು. ನಗರಪಾಲಿಕೆ ಕೂಡ ಬೀದಿ ನಾಯಿಗಳಿಗೆ ಲಸಿಕೆ ನೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಅವರೊಟ್ಟಿಗೆ ಸಾರ್ವಜನಿಕರು, ಪ್ರಾಣಿ ಪ್ರಿಯರು ಕೈ ಜೋಡಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. – ಕೀರ್ತನ್ ‘ಕೇರ್’ ಪ್ರಾಣಿ ರಕ್ಷಣಾ ಕೇಂದ್ರದ ಮ್ಯಾನೇಜರ್‌ ಪ್ರತಿಯೊಂದು ಪ್ರಾಣಿ-ಪಕ್ಷಿಗೂ ಭೂಮಿ ಮೇಲೆ ಬದುಕುವ ಹಕ್ಕಿದೆ. ಅದರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಬ್ದಾರಿ ಎಂದು ಸಂವಿಧಾನದ ‘ಆರ್ಟಿಕಲ್ ಎಜಿ’ಯಲ್ಲಿ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶದಿಂದ ಜನರು ಭಯಭೀತ ರಾಗಿ ಪ್ರಾಣಿಗಳ ರಕ್ಷಣೆಗೆ ಮುಂದಾಗುವುದಿಲ್ಲ. ಬೀದಿನಾಯಿಗಳ ವಿಚಾರದಲ್ಲಿ, ಜನನ ನಿಯಂತ್ರಣ ಕಾಯ್ದೆಯನ್ನು ತರಲಾಗಿದ್ದು, ಚಿಕಿತ್ಸೆಯ ಬಳಿಕ ಅದೇ ಸ್ಥಳಗಳಿಗೆ ಬಿಡಬೇಕು ಎಂದು ತಿಳಿಸಲಾಗಿದೆ. ಒಂದು ಬೀದಿ ನಾಯಿ ಮನೆಯ ಮುಂದಿದ್ದರೆ ಒಬ್ಬ ಸೆಕ್ಯುರಿಟಿ ಇದ್ದಹಾಗೆ. ಎಲ್ಲೋ ಒಂದೆರಡು ಸ್ಥಳಗಳಲ್ಲಿ ಆಗಿರುವ ಘಟನೆಯನ್ನು ಪರಿಗಣಿಸಿ, ಎಲ್ಲೆಡೆ ಬೀದಿನಾಯಿಗಳ ಹಾವಳಿ ಎಂದು ಬಿಂಬಿಸಲು ಕೆಲವು ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. – ಪ್ರಸನ್ನ ಕುಮಾರ್ ಪ್ರಾಣಿ ಪ್ರಿಯ ಪ್ರಾಣಿಯಾಗಲಿ, ಮನುಷ್ಯನಾಗಲಿ ಹಸಿದಾಗ ಅಕ್ರೋಶಗೊಳ್ಳುವುದು ಸರ್ವೇ ಸಾಮಾನ್ಯ. ಸಾರ್ವಜನಿಕರು ಬೀದಿ ನಾಯಿಗಳಿಗೆ ಅನ್ನ ಆಹಾರವನ್ನು ನೀಡುತ್ತಿರುವುದರಿಂದ ಕೊಂಚ ನೆಮ್ಮದಿ ಯಿಂದಿವೆ. ಸಾರ್ವಜನಿಕರು ಕೇವಲ ಆಹಾರ ನೀಡಿದರೆ
ಕೇವಲ ದೈಹಿಕವಾಗಿ ಬಲಶಾಲಿಯಾಗಿರುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ, ಮಾನಸಿಕವಾಗಿಯೂ ಸದೃಢರಾಗಿರಬೇಕು. ನಾವು ಮಾನಸಿಕವಾಗಿ ದುರ್ಬಲರಾದಾಗ, ಅದು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಪರಿಣಾಮ ಬೀರುತ್ತದೆ. Mental Health TV9kannada Web Team | Edited By: Nayana Rajeev Sep 25, 2022 | 12:27 PM ಕೇವಲ ದೈಹಿಕವಾಗಿ ಬಲಶಾಲಿಯಾಗಿರುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ, ಮಾನಸಿಕವಾಗಿಯೂ ಸದೃಢರಾಗಿರಬೇಕು. ನಾವು ಮಾನಸಿಕವಾಗಿ ದುರ್ಬಲರಾದಾಗ, ಅದು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮಾನಸಿಕ ಸಮಸ್ಯೆಗಳು ತುಂಬಾ ಹೆಚ್ಚಾಗುತ್ತವೆ, ಜನರು ತಮ್ಮನ್ನು ತಾವು ಹಾನಿ ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ತನಗೆ ತಾನೇ ಹಾನಿ ಮಾಡಿಕೊಳ್ಳುವುದು ಸಾಮಾನ್ಯ ಸಮಸ್ಯೆಯಲ್ಲ, ಸ್ವಯಂ ಹಾನಿಯು ಮಾನಸಿಕ ನೋವು ಅಥವಾ ಮಾನಸಿಕ ದೌರ್ಬಲ್ಯದ ದೊಡ್ಡ ಲಕ್ಷಣಗಳಲ್ಲಿ ಒಂದಾಗಿದೆ. ಮಾನಸಿಕವಾಗಿ ದುರ್ಬಲ ಜನರು ಕೆಲವೊಮ್ಮೆ ತಮ್ಮನ್ನು ತಾವು ಗಂಭೀರ ರೀತಿಯಲ್ಲಿ ಹಾನಿಗೊಳಿಸಿಕೊಳ್ಳುತ್ತಾರೆ, ಇದರ ಹಿಂದಿನ ದೊಡ್ಡ ಕಾರಣವೆಂದರೆ ಅವರು ಎದುರಿಸಿದ ಸನ್ನಿವೇಶಗಳು. ಸ್ವಯಂ ಹಾನಿ ಮಾಡುವ ಮಾನಸಿಕ ಪರಿಸ್ಥಿತಿಗಳು ಬಾರ್ಡರ್‌ಲೈನ್ ಪರ್ಸನಾಲಿಟಿ ಡಿಸಾರ್ಡರ್ (BPD): ಭಾವನೆಗಳನ್ನು ನಿಯಂತ್ರಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರುವ ಬಾರ್ಡರ್ ಲೈನ್ ಮಾನಸಿಕ ಅಸ್ವಸ್ಥತೆ. ಈ ಕಾರಣದಿಂದಾಗಿ, ಈ ಜನರ ನಡವಳಿಕೆ ಬದಲಾಗುತ್ತದೆ, ಈ ಸಮಸ್ಯೆಯಿಂದಾಗಿ ನಾಲ್ಕು ಜನರ ಜತೆಗೆ ಬೆರೆಯುವುದಿಲ್ಲ. ಅವರಲ್ಲಿ ಸಾರ್ವಕಾಲಿಕ ಅನಿಶ್ಚಿತತೆಯ ಭಾವನೆ ಇರುತ್ತದೆ. ಅಂತಹ ಜನರು ಯಾವಾಗಲೂ ಅಜಾಗರೂಕತೆಯಿಂದ ವರ್ತಿಸುತ್ತಾರೆ. ಹೆಚ್ಚಿನ ಜನರು ಭಾವನಾತ್ಮಕ, ದೈಹಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿ ಇಂತಹ ಮನಸ್ಥಿತಿ ಹೊಂದುತ್ತಾರೆ. ಅಂತಹ ಜನರು ಯಾವಾಗ ಬೇಕಾದರೂ ಸ್ವಯಂ ಹಾನಿ ಮಾಡಿಕೊಳ್ಳಬಹುದು. ಖಿನ್ನತೆ: ಇಂದು ಖಿನ್ನತೆ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇದು ಅತ್ಯಂತ ಸಾಮಾನ್ಯ ಮಾನಸಿಕ ಕಾಯಿಲೆಯಾಗಿ ಮಾರ್ಪಟ್ಟಿದೆ. ಇದರಿಂದ ನರಳುತ್ತಿರುವ ಇಂತಹ ಅನೇಕ ಜನರನ್ನು ನಿಮ್ಮ ಸುತ್ತ ನೋಡುತ್ತಿರುತ್ತೀರಿ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯು ಆಗಾಗ ತನಗೆ ತಾನೇ ಹಾನಿ ಮಾಡಿಕೊಳ್ಳಲು ಪ್ರಾರಂಭಿಸುತ್ತಾನೆ. ಖಿನ್ನತೆಯು ಕೆಲವೊಮ್ಮೆ ಇತರ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಡವಳಿಕೆಯಲ್ಲಿ ಕಿರಿಕಿರಿ, ಸದಾ ದುಃಖ, ಚಡಪಡಿಕೆ, ಸದಾ ಹತಾಶೆ, ಸುಸ್ತು, ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು, ನಿದ್ರಾಹೀನತೆ, ಈ ಎಲ್ಲಾ ಲಕ್ಷಣಗಳು ಖಿನ್ನತೆಯನ್ನು ತೋರಿಸುತ್ತವೆ. ಒತ್ತಡ: ಯಾವುದೇ ರೀತಿಯ ಒತ್ತಡವು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಅದು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕಿರಿಕಿರಿ, ಚಡಪಡಿಕೆ, ಏಕಾಗ್ರತೆಯ ಕೊರತೆ, ನಿರಂತರ ಆಲೋಚನೆ, ಕೆಟ್ಟ ಆಲೋಚನೆಗಳು, ನಿದ್ರಾಹೀನತೆ ಒತ್ತಡದಲ್ಲಿರುವ ಲಕ್ಷಣಗಳಾಗಿವೆ. ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್: ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್ ಡಿ) ಒಂದು ಮಾನಸಿಕ ಅಸ್ವಸ್ಥತೆಯಾಗಿದೆ. ಇದರಿಂದ ಬಳಲುತ್ತಿರುವ ವ್ಯಕ್ತಿಯು ವರ್ತಮಾನದಲ್ಲಿ ತನಗೆ ಹಿಂದೆ ಸಂಭವಿಸಿದ ಘಟನೆಗಳಿಂದ ವಿಚಲಿತನಾಗಿ ಪ್ರತಿಕ್ರಿಯಿಸುತ್ತಾನೆ. ಅಂತಹ ಮಾನಸಿಕ ಅಸ್ವಸ್ಥತೆಯಿಂದಾಗಿ, ವ್ಯಕ್ತಿಯು ತನ್ನ ಹಳೆಯ ವಿಷಯಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾನೆ ಮತ್ತು ಅವರೊದಿಗೆ ಅಸಮಾಧಾನಗೊಳ್ಳುವ ಮೂಲಕ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಾನೆ. ಅಂತಹ ಜನರ ನಡವಳಿಕೆಯು ಕಿರಿಕಿರಿಯುಂಟುಮಾಡುತ್ತದೆ. ಅವರು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಮಸ್ಯೆ ಅನುಭವಿಸುತ್ತಾರೆ, ಪದೇ ಪದೇ ಕಾಣುವ ಕೆಟ್ಟ ಕನಸುಗಳು ಅವರನ್ನು ಮತ್ತಷ್ಟು ದುರ್ಬಲವಾಗಿಸುತ್ತದೆ.
ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಹಾಸ್ಟೆಲ್ ಬಳಿ ವಿದ್ಯಾರ್ಥಿ ಸಂಘದ ಐಶ್ ಘೋಷ್ ಮತ್ತಿತರೆ ವಿದ್ಯಾರ್ಥಿನಿಗಳ ಮೇಲೆ ನಡೆದ ಹಲ್ಲೆ ನಡೆಸಿರುವುದು ನಾವೇ ಎಂದು ಹಿಂದೂ ರಕ್ಷಾ ದಳ ಹೇಳಿಕೊಂಡಿದೆ. ಹೆಚ್ಚು ಓದಿದ ಸ್ಟೋರಿಗಳು ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ನಿಶ್ಚಿತ : ಅರವಿಂದ್‌ ಕೇಜ್ರಿವಾಲ್‌ ಗುಜರಾತ್‌; ಪತ್ನಿ ಪರ ಪ್ರಚಾರ ಮಾಡಿ ತೀವ್ರ ಟೀಕೆಗೆ ಗುರಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ ಆದರೆ, ಇದೇ ಹಿಂದೂಪರವಾದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಗುಂಪೊಂದು ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿಕೊಂಡು ಗಲಭೆಗೆ ಪ್ರಚೋದನೆ ನೀಡುವಂತಹ ರೀತಿಯಲ್ಲಿ ಮೆಸೇಜ್ ಗಳನ್ನು ವಿನಿಮಯ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹಲ್ಲೆ ಘಟನೆ ನಡೆಯುವವರೆಗೆ ಆ್ಯಕ್ಟೀವ್ ಆಗಿದ್ದ ಈ ಗ್ರೂಪ್ ನಂತರ ನಿಷ್ಕ್ರಿಯವಾಗಿದೆ. ಇದರರ್ಥ ವಿಶ್ವವಿದ್ಯಾಲಯದಲ್ಲಿ ಗಲಭೆ ನಡೆಸಲೆಂದೇ ಗ್ರೂಪ್ ಮಾಡಲಾಗಿದ್ದು, ಇದರಲ್ಲಿ ಎಡಪಕ್ಷ ವಿರೋಧಿ ಸಂದೇಶಗಳನ್ನು ಹರಿಯ ಬಿಡಲಾಗಿತ್ತು. ಹೀಗಾಗಿ ತಮ್ಮದೇ ಕಾರ್ಯಕರ್ತರು ಗಲಭೆ ನಡೆಸಿದ್ದಾರೆಂದು ಹೇಳಿಕೊಂಡಿರುವ ಹಿಂದೂ ರಕ್ಷಾ ದಳದ ಕಾರ್ಯಕರ್ತರ ಜತೆ ಈ ಎಬಿವಿಪಿ ಕಾರ್ಯಕರ್ತರೂ ಕೈಜೋಡಿಸಿದ್ದಾರೆಂಬ ಗುಮಾನಿಗಳು ದಟ್ಟವಾಗತೊಡಗಿವೆ. ಎಬಿವಿಪಿ ಕಾರ್ಯಕರ್ತರು ವಾಟ್ಸಪ್ ನಲ್ಲಿ ಘರ್ಷಣೆಗೆ ಇಂಬು ಕೊಡುವ ರೀತಿಯಲ್ಲಿ ಸಂದೇಶಗಳನ್ನು ಪರಸ್ಪರ ರವಾನೆ ಮಾಡಿಕೊಂಡಿದ್ದಾರೆ. ಅದೂ ಕೂಡ ಘೋಷ್ ಮತ್ತಿತರರ ಮೇಲೆ ಹಲ್ಲೆ ನಡೆಸುವ ಕೆಲವೇ ಹೊತ್ತಿನ ಮೊದಲು ಈ ಸಂದೇಶಗಳು ಎಬಿವಿಪಿ ಕಾರ್ಯಕರ್ತರ ಮೊಬೈಲ್ ನ ವಾಟ್ಸಪ್ ನಲ್ಲಿ ಹರಿದಾಡಿವೆ. ಅಂದರೆ, ಹಲ್ಲೆ ನಡೆದ ಸಂಜೆ 7.30 ಕ್ಕೆ ಮೊದಲು. ಈ ವಾಟ್ಸಪ್ ಗ್ರೂಪ್ ನಲ್ಲಿ “settle things for once and for all” ಎಂಬ ಸಂದೇಶವಲ್ಲದೇ, “Unity Against Left” ಎಂದೂ ಪ್ರಚಾರ ಮಾಡಲಾಗಿದೆ. ಈ ವಾಟ್ಸಪ್ ಗ್ರೂಪಿನಲ್ಲಿ ಪತ್ರಕರ್ತರು, ವಕೀಲರು ಮತ್ತು ಎಡ ಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಮೂಹವೂ ಸೇರಿಕೊಂಡಿತು. ಬಲಪಂಥೀಯ ವಿದ್ಯಾರ್ಥಿಗಳು ಈ ವಾಟ್ಸಪ್ ಗ್ರೂಪಿನಿಂದ ಹೊರಬಂದಿದ್ದಾರೆ. ಜನವರಿ 5 ರಂದು ಸಂಜೆ 5.30 ರಿಂದ ರಾತ್ರಿ 9.30 ರವರೆಗೆ ಗ್ರೂಪಿನಲ್ಲಿ ಕೆಲವು ಸಂದೇಶಗಳು ಹರಿದಾಡಿವೆ. ಇದರಲ್ಲಿ ಹಿಂಸಾಕೃತ್ಯಗಳನ್ನು ಪ್ರಚೋದಿಸುವಂತಹ ಸಂದೇಶಗಳನ್ನು ಹಾಕಿದ್ದ ಕೆಲವು ಬಲಪಂಥೀಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ದಿ ವೈರ್ ಪ್ರತಿನಿಧಿಗಳು ಪ್ರಯತ್ನಿಸಿದ್ದಾರೆ. ಆದರೆ, ಅವರ ಮೊಬೈಲ್ ದೂರವಾಣಿ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು ಮತ್ತು ಫೇಸ್ ಬುಕ್ ಅಕೌಂಟ್ ಗಳನ್ನು ಡಿಲೀಟ್ ಮಾಡಲಾಗಿತ್ತು. ಅತ್ಯಂತ ಪ್ರಮುಖವಾದ ಅಂಶವೆಂದರೆ ಈ ಕೆಲವು ವಿದ್ಯಾರ್ಥಿಗಳು ಟ್ರೂಕಾಲರ್ ನಲ್ಲಿ ತಮ್ಮ ಹೆಸರನ್ನು ಮುಸ್ಲಿಂ ಹೆಸರಿಗೆ ಬದಲಿಸಿಕೊಂಡಿದ್ದಾರೆ. ಇದು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಈ ವಾಟ್ಸಪ್ ಸಂದೇಶಗಳು ವಿನಿಮಯವಾಗಿರುವುದನ್ನು ನೋಡಿದರೆ ಇದರಲ್ಲಿ ಜೆಎನ್ ಯು ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯಲ್ಲಿ ಸಕ್ರಿಯವಾಗಿರುವ ಹಲವಾರು ಮಂದಿ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ. ಇದನ್ನು ಮೆಸೇಜ್ ಗಳ ಸ್ಕ್ರೀನ್ ಶಾಟ್ ಗಳು ದೃಢಪಡಿಸುತ್ತವೆ. ಫೇಸ್ ಬುಕ್ ನಲ್ಲಿ ತನ್ನನ್ನು ತಾನು ಜೆಎನ್ ಯು ವಿದ್ಯಾರ್ಥಿ ಎಂದು ಒಬ್ಬ ವ್ಯಕ್ತಿ ಗುರುತಿಸಿಕೊಂಡಿದ್ದಾನೆ. ಅವರ ಹೆಸರನ್ನು ಪತ್ತೆ ಮಾಡಲು ಟ್ರೂಕಾಲರ್ ನಲ್ಲಿ ತಡಕಾಡಿದಾಗ ಆತನ ಹೆಸರು ಯೋಗೇಂದ್ರ ಶೌರ್ಯ ಭಾರದ್ವಾಜ್ ಎಂದಾಗಿತ್ತು. ಈತ ಸಂಜೆ 5.30 ರ ವೇಳೆಗೆ ಕಳುಹಿಸಿರುವ ಮೆಸೇಜ್ ನಲ್ಲಿ ಎಡ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಎಂದು ಕರೆ ಕೊಟ್ಟಿದ್ದಾನೆ. ಮತ್ತೆ 5.33 ಕ್ಕೆ ಮತ್ತೊಂದು ಮೆಸೇಜ್ ಹಾಕಿರುವ ಈತ ಈಗ ಎಲ್ಲರನ್ನೂ ಹೊಡೆದು ಓಡಿಸಬೇಕು, ಉಳಿದಿರುವುದು ಇದೊಂದೇ ಭರವಸೆ ಎಂದು ಪ್ರಚೋದನೆ ಮಾಡಿದ್ದಾನೆ. ಈತನ ಸಾಮಾಜಿಕ ತಾಣದ ಅಕೌಂಟನ್ನು ಪರಿಶೀಲನೆ ಮಾಡಿದಾಗ 2017-18 ನೇ ಸಾಲಿನಲ್ಲಿ ಜೆಎನ್ ಯುದ ಎಬಿವಿಪಿ ಜಂಟಿ ಕಾರ್ಯದರ್ಶಿಯಾಗಿದ್ದು, ಪಿಎಚ್ ಡಿ ಸ್ಕಾಲರ್ ಎಂದು ಘೋಷಿಸಿಕೊಂಡಿದ್ದಾನೆ. ಈತನ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದ ಹಿನ್ನೆಲೆಯಲ್ಲಿ ತನ್ನ ಫೋನನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ಟ್ರೂಕಾಲರ್ ನಲ್ಲಿ ಪತ್ತೆಯಾದ ಮತ್ತೊಬ್ಬನೆಂದರೆ ಜೆಎನ್ ಯು ನಲ್ಲಿ 2015-16 ನೇ ಸಾಲಿನಲ್ಲಿ ಎಬಿವಿಪಿಯ ಉಪಾಧ್ಯಕ್ಷನಾಗಿದ್ದವನು. ಇವನ ಹೆಸರು ಓಂಕಾರ್ ಶ್ರೀವಾಸ್ತವ. ಈತ ಸಂದೇಶಗಳಿಗೆ ಎರಡನೇ ವ್ಯಕ್ತಿಯಾಗಿ ಪ್ರತಿಕ್ರಿಯೆ ನೀಡಿದ್ದಾನೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಾಕಿದ್ದ ಮೆಸೇಜ್ ನಲ್ಲಿ ದೆಹಲಿ ವಿವಿಯ ವಿದ್ಯಾರ್ಥಿ ಮಿತ್ರರೇ ನೀವು ಖಾಜನ್ ಸಿಂಗ್ ಸ್ವಿಮ್ಮಿಂಗ್ ಸೈಡ್ ನಿಂದ ಬರಬಹುದು. ಇಲ್ಲಿ ನಾವು 25-30 ಜನರಿದ್ದೇವೆ ಎಂದಿದ್ದ. ಈ ಈಜುಕೊಳ ಜೆಎನ್ ಯು ಆವರಣದೊಳಗೇ ಇದೆ. ಈತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆಯಾದರೂ, ಟ್ರೂಕಾಲರ್ ನಲ್ಲಿ ಎಬಿವಿಪಿ ಕಾರ್ಯಕರ್ತ ಶ್ರೀವಾಸ್ತವ ಎಂದೇ ನಮೂದಾಗಿದೆ. ಅಲ್ಲದೇ, ಫೇಸ್ ಬುಕ್ ಪ್ರೊಫೈಲ್ ಸಕ್ರಿಯವಾಗಿದೆ. ಆದರೆ, ಈ ವ್ಯಕ್ತಿಗಳು ಜೆಎನ್ ಯು ಗದ್ದಲದ ವೇಳೆ ಸ್ಥಳದಲ್ಲಿ ಇದ್ದರೋ ಇಲ್ಲವೋ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ವಿಚಿತ್ರವೆಂದರೆ ಈ ಮೆಸೇಜ್ ಗಳನ್ನು ಹರಿಯಬಿಟ್ಟಿದ್ದ ಬಹುತೇಕ ನಂಬರ್ ಗಳನ್ನು ಹೊಂದಿದ್ದ ವ್ಯಕ್ತಿಗಳು ಘಟನೆಯ ನಂತರ ಟ್ರೂಕಾಲರ್ ನಲ್ಲಿ ತಮ್ಮ ಹೆಸರುಗಳನ್ನು ಎಡಪಂಥೀಯ ಅಥವಾ ಐಎನ್ ಸಿ ಕಾರ್ಯಕರ್ತ ಎಂದು ಬದಲಿಸಿದ್ದಾರೆ. ಇನ್ನೂ ಕೆಲವರು ಮುಸ್ಲಿಂರ ಹೆಸರಿಗೆ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅಂದರೆ, ಪೊಲೀಸರನ್ನು ಅಡ್ಡದಾರಿಗೆ ಎಳೆಯುವ ತಂತ್ರ ಇದರ ಹಿಂದೆ ಅಡಗಿದೆ. ಮತ್ತೊಬ್ಬ ವಿದ್ಯಾರ್ಥಿಯನ್ನು ಸಂಪರ್ಕಿಸಲಾಗಿ, ಈ ವಾಟ್ಸಪ್ ಗ್ರೂಪ್ ನಲ್ಲಿ ನಾನೂ ಸಹ ಸಕ್ರಿಯನಾಗಿದ್ದೆ. ನನ್ನಂತೆಯೇ ಹಲವಾರು ಮಂದಿ ಈ ಗ್ರೂಪನ್ನು ಸೇರಿಕೊಂಡಿದ್ದರು. ಗದ್ದಲವೆಬ್ಬಿಸಲು ಈ ಎಬಿವಿಪಿಯವರು ಮತ್ತೆಲ್ಲಾ ಹೇಗೆ ಯೋಜನೆ ರೂಪಿಸಿದ್ದರು ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ದಯಮಾಡಿ ನನ್ನ ಹೆಸರನ್ನು ಬಹಿರಂಗಪಡಿಸಬೇಡಿ. ಏಕೆಂದರೆ, ನಾನು ಜೆಎನ್ ಯು ನಲ್ಲೇ ಇರುತ್ತೇನೆ. ಒಂದು ವೇಳೆ ನನ್ನ ಗುರುತು ಸಿಕ್ಕಿತೆಂದರೆ ಆ ಎಬಿವಿಪಿಯವರು ನನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬ ಆತಂಕ ವ್ಯಕ್ತಪಡಿಸಿದ್ದಾನೆ. ರಾತ್ರಿ 9.30 ರ ನಂತರ ಈ ಗ್ರೂಪ್ ಬಲಪಂಥೀಯರ ಹೊರತಾದವರಿಗೂ ಅಕ್ಸೆಸ್ ಆಯಿತು. ಇದರಲ್ಲಿ ಎಡಪಂಥೀಯ, ಅಂಬೇಡ್ಕರ್ ವಾದದ ಹಲವಾರು ವಿದ್ಯಾರ್ಥಿಗಳೂ ಸೇರಿಕೊಂಡರು. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಎಬಿವಿಪಿಯವರು ಎಸ್ಎಫ್ಐ, ಎಐಎಸ್ಎ ಮತ್ತು ಡೆಮಾಕ್ರಾಟಿಕ್ ಸ್ಟೂಡೆಂಟ್ಸ್ ಫೆಡರೇಶನ್ ನ ವಿದ್ಯಾರ್ಥಿಗಳೇ ವಿವಿಯಲ್ಲಿ ಗೊಂದಲಗಳನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹಾಗಾದರೆ, ಜನವರಿ 6 ಮತ್ತು 7 ನೇ ತಾರೀಖಿನಂದು ಜೆಎನ್ ಯು ಪ್ರವೇಶ ದ್ವಾರದಲ್ಲಿ ಬಡಿಗೆ ಹಿಡಿದುಕೊಂಡು ಬಂದವರಿಗೆಲ್ಲಾ ಧಮಕಿ ಹಾಕುತ್ತಾ ನಿಂತಿದ್ದವರು ಯಾರು? ಬಡಿಗೆ ಹಿಡಿದು ನಿಲ್ಲಲು ಕಾರಣವೇನು? ಇವರೇನು ಜೆಎನ್ ಯು ವಿವಿಯ ರಕ್ಷಣೆಯ ಗುತ್ತಿಗೆ ತೆಗೆದುಕೊಂಡಿದ್ದಾರೆಯೇ? ಇವರನ್ನು ಕಂಡೂ ಕಾಣದಂತೆ ಭದ್ರತಾ ಸಿಬ್ಬಂದಿ ಇದ್ದಿದ್ದೇಕೆ? ಇಷ್ಟೆಲ್ಲಾ ರಾದ್ಧಾಂತವಾಗುತ್ತಿದ್ದರೂ ಉಪಕುಲಪತಿ ಜಗದೀಶ್ ಮೌನವಾಗಿರುವುದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವವರಾರು?
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ಚಿಕ್ಕಬಳ್ಳಾಪುರ: ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿನಿ ಇಡೀ ದಿನ ಜಿಲ್ಲಾಧಿಕಾರಿಗಳ ಜೊತೆಗೆ ಆಡಳಿತ ಕಾರ್ಯವೈಖರಿ ಪರಿವೀಕ್ಷಣೆ ನಡೆಸಿದ ಅಪರೂಪದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಜಿಲ್ಲಾಧಿಕಾರಿಗಳ ದಿನಚರಿ ಹೇಗಿರುತ್ತದೆ? ನಿತ್ಯ ಏನೆಲ್ಲ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿರುತ್ತಾರೆ ಎಂಬ ಕೌತುಕ ಬಹುತೇಕರಲ್ಲಿ ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಅವಕಾಶ ಸಿಗುವುದಿಲ್ಲ, ಇದರಿಂದ ಬೆಳಗ್ಗಿನಿಂದ ಸಂಜೆ ತನಕ ಅಧಿಕಾರಿಗಳ ಕಾರಿನಲ್ಲಿ ಓಡಾಡಿ, ವಿವಿಧ ಸಭೆ- ಸಮಾರಂಭಗಳಲ್ಲಿ ಪಾಲ್ಗೊಂಡು ಎಲ್ಲವನ್ನೂ ಆಲಿಸಿ, ನೋಟ್ಸ್ ಮಾಡಿಕೊಳ್ಳುವ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಬಿ.ಎಮ್.ಪಲ್ಲವಿ ತೀರ್ಥ ಅವರು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಜೊತೆಯಲ್ಲಿದ್ದು, ಅವರ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಜಿಲ್ಲಾಧಿಕಾರಿಯೊಂದಿಗೆ ಆಡಳಿತವನ್ನು ಹತ್ತಿರದಿಂದ ಕಂಡರು. Related Articles ಅಂತ್ಯಸಂಸ್ಕಾರಕ್ಕೆ ಗುಬ್ಬಿ ಶಾಸಕ ಬರಬೇಕು – ಡೆತ್‌ನೋಟ್ ಬರೆದಿಟ್ಟು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ 12/07/2022 ಫೆಬ್ರವರಿಯಲ್ಲಿ ಏರ್ ಶೋ- ಪ್ರಧಾನಿ ಮೋದಿಯವರಿಂದ ಉದ್ಘಾಟನೆ 12/07/2022 ಅಂದಹಾಗೆ ಜಿಲ್ಲಾ ಕೌಶಲ್ಯ ದಿನಾಚರಣೆಯ ಅಂಗವಾಗಿ ಯುವ ಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಮಹತ್ವದ ಕುರಿತು ಜಾಗೃತಿ ಮೂಡಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು 8 ರಿಂದ 12ನೇ ತರಗತಿ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದ ಕೌಶಲ್ಯ ಮತ್ತು ಸಾಮಥ್ರ್ಯಗಳ ಮೇಲೆ ಕೇಂದ್ರೀಕೃತವಾದ ಉನ್ನತ ಶಿಕ್ಷಣ ಬಗ್ಗೆ ಮರುಚಿಂತನೆ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ (ವಿಜ್ಞಾನ ವಿಭಾಗ) ವಿದ್ಯಾರ್ಥಿನಿ ಬಿ.ಎಮ್.ಪಲ್ಲವಿ ತೀರ್ಥ ಅವರು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ವಿಜೇತರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟಾರೆ 21 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಕೌಶಲ್ಯಸ್ಫೂರ್ತಿ ಶೀರ್ಷಿಕೆಯಡಿ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಕಾರ್ಯಕ್ರಮದಡಿ ಭಾಗವಹಿಸಲು ಅವಕಾಶವಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಬಿ.ಎಮ್.ಪಲ್ಲವಿ ತೀರ್ಥ ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಾರ್ಯ ಚಟುವಟಿಕೆಗಳಲ್ಲಿ ಜೊತೆಯಲ್ಲಿದ್ದರು. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಪಲ್ಲವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿ ಬರೆದ ಪ್ರಬಂಧವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿ ಪತ್ರ ಹಾಗೂ ಕೌಶಲ್ಯ ಕೈಪಿಡಿ ಪುಸ್ತಕವನ್ನು ನೀಡಿ ಅಭಿನಂದಿಸಿದರು. ಯುವಜನರಲ್ಲಿ ಕೌಶಲ್ಯ ಹೆಚ್ಚಿಸುವುದು ಮುಖ್ಯ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಕೌಶಲ್ಯಾಭಿವೃದ್ಧಿ, ವಿಜೇತರಾದ ವಿದ್ಯಾರ್ಥಿಗಳಿಗೆ ಕೌಶಲ್ಯಸ್ಫೂರ್ತಿ ಶೀರ್ಷಿಕೆಯಡಿ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಕಾರ್ಯಕ್ರಮದಡಿ ಜಿಲ್ಲಾಧಿಕಾರಿಯವರ ಕಾರ್ಯವೈಖರಿ ಹತ್ತಿರದಿಂದ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ನಿರ್ದೇಶನದಂತೆ ಮಾರ್ಗದರ್ಶನ ನೀಡಿದ್ದೇವೆ. ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಕಲ್ಪಿಸಿಕೊಡುವುದು ಕೂಡ ಉತ್ತಮ ಕಾರ್ಯವಾಗಿದೆ ಎಂದರು. ಐಎಎಸ್ ಅಧಿಕಾರಿಯಾಗುವ ಗುರಿ: ಇಂದು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಅವರ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತಮ ಅಧಿಕಾರಿಯಾಗಿ ಸಮಾಜಸೇವೆ ಆಗುವ ಗುರಿಯನ್ನು ಹೊಂದಿದ್ದೇನೆ ಎಂದಿ ಬಿ.ಎಮ್.ಪಲ್ಲವಿ ತೀರ್ಥ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ಪಲ್ಲವಿ ಭಾಗಿಯಾದ ಸರ್ಕಾರಿ ಕಾರ್ಯಕ್ರಮಗಳು: ಮೊದಲಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿ, ಸರ್ಕಾರಿ ಯೋಜನೆಗಳು ಹಾಗೂ ಸವಲತ್ತುಗಳ ಕುರಿತು ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ನೀಟ್ ಪರೀಕ್ಷೆ: ಒಳಉಡುಪು ಕಳಚಿಡುವಂತೆ ಒತ್ತಾಯಿಸಿದ್ದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ಅನುಮತಿ ತದ ನಂತರ ಚಿಕ್ಕಬಳ್ಳಾಪುರ ತಾಲೂಕಿನ ಬೀಡಗಾನಹಳ್ಳಿ, ದೇವಿಶೆಟ್ಟಿಹಳ್ಳಿ, ಯಲುವಳ್ಳಿ ಗ್ರಾಮದಲ್ಲಿ ಏರ್ಪಡಿಸಿರುವ ವಿವಿಧ ಕಾಮಗಾರಿಗಳಿಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಶಂಕುಸ್ಥಾಪನೆ ಮಾಡಿದರು. ಈ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳು ಹಾಗೂ ವಿದ್ಯಾರ್ಥಿನಿ ಪಲ್ಲವಿ ಭಾಗಿಯಾಗಿ ಸರ್ಕಾರಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಿಳಿದುಕೊಂಡರು. ನಂತರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಪ್ರಕರಣಗಳ ಇತ್ಯರ್ಥಪಡಿಸುವ ವೇಳೆಯಲ್ಲಿ ಭಾಗಿಯಾಗಿದ್ದರು. ಪಲ್ಲವಿ ಇವರು, ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ನಿವಾಸಿಗಳಾದ ಮಂಜುನಾಥ್ ಹಾಗೂ ನಾರಾಯಣಮ್ಮ ಅವರ ಪುತ್ರಿಯಾಗಿರುವ ಇವರು, ಪ್ರಸ್ತುತ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ (ವಿಜ್ಞಾನ ವಿಭಾಗ)ದಲ್ಲಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಧಿಕಾರ ದುರ್ಬಳಕೆ, ಕಾನೂನು, ಶಿಷ್ಟಾಚಾರ ಉಲ್ಲಂಘನೆ ಆರೋಪ
ಮಾನವಿ ತಾಲೂಕಿನ ಮಾನವಿ,ಕವಿತಾಳ, ಮತ್ತು ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲ್ಲೂರು, ತೋರಣದಿನ್ನಿ, ಬಲ್ಲಟಗಿ, ಮಾನವಿ ಹಾಗೂ ಶಂಕರನಗರ ಕ್ಯಾಂಪಗಳಲ್ಲಿ ಕಳೆದ ಒಂದು ವರ್ಷದಿಂದ ಕಳ್ಳತನ ಪ್ರಕರಣಗಳು ಘಟಿಸಿದ್ದು ಈ ಪೈಕಿ ಕಲ್ಲೂರು ಗ್ರಾಮದಿಂದ ದಿನಾಂಕ 30-10-2014 ರಂದು ವರದಿಯಾದ ಪ್ರಕರಣದಲ್ಲಿ ಸಂಶಯಾಸ್ಪದ ಬೆರಳು ಮುದ್ರೆಗಳು ದೊರೆತಿದ್ದು ಅವುಗಳನ್ನು ಸೂಕ್ಷ್ಮವಾಗಿ ಸಂಗ್ರಹಿಸಿ ಬೆರಳು ಮುದ್ರೆ ಪೊಲೀಸ್ ಇನ್ಸಪೆಕ್ಟರ ಹೆಚ್.ಹೊನ್ನೂರಪ್ಪ ಇವರು ಈ ಬೆರಳು ಮುದ್ರೆಗಳು ತೆಲಂಗಾಣ ರಾಜ್ಯದ ಆರೋಪಿ ಯಂಕಣ್ಣ ಪುರಂ ತಂದೆ ಯಲ್ಲಪ್ಪ ವಯಃ 49 ವರ್ಷ ಜಾತಿಃ ಮಾಲಾ ಉಃ ಹಮಾಲಿ ಕೆಲಸ ಸಾಃ ಮಿರ್ಯಾಲ ಗೂಡ ಜಿಃ ನಲ್ಗೊಂಡ (ತೆಲಂಗಾಣ) ಈತನಿಗೆ ತಾಳೆಯಾಗುವ ಬಗ್ಗೆ ಪತ್ತೆ ಮಾಡಿದ್ದು ಇದೇ ಜಾಡನ್ನು ಹಿಡಿದು ಎಸ್.ಪಿ.ರಾಯಚೂರು, ಅಡಿಷಿನಲ್ ಎಸ್.ಪಿ.ರಾಯಚೂರು, ಡಿ.ಎಸ್.ಪಿ.ಸಿಂಧನೂರುರವರ ಮಾರ್ಗದರ್ಶನದಲ್ಲಿ ಸಿಪಿಐ ಮಾನವಿರವರು ತನಿಖೆ ಕೈಗೊಂಡು ದೀಪಕ್ ಬೂಸರೆಡ್ಡಿ ಪಿಎಸ್ಐ ಮಾನವಿ, ರವಿ ಸಿ ಉಕ್ಕುಂದ ಪಿಎಸ್ಐ ಕವಿತಾಳ, ನಿಂಗಪ್ಪ ಎನ್.ಆರ ಪಿ.ಎಸ್.ಐ. ಸಿರವಾರ ,ಅಪರಾಧ ವಿಭಾಗದ ಸಿಬ್ಬಂದಿಯವರಾದ ವಿಕ್ರಂ ಸಿಂಹರೆಡ್ಡಿ, ಗೋಪಿ, ಮನ್ಸೂರು, ದೇವಪ್ಪ ಇವರ ಒಂದು ತನಿಖಾ ಪತ್ತೆ ತಂಡವನ್ನು ರಚಿಸಿ ಕಳುಹಿಸಿಕೊಟ್ಟಿದ್ದು ಅವರು ಆರೋಪಿತನನ್ನು ಮಹೆಬೂಬು ನಗರದ ರೇಲ್ವೇ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬಂಧಿಸಿ ವಿಸ್ತೃತವಾದ ವಿಚಾರಣೆಗೆ ಒಳಪಡಿಸಿ ಆರೋಪಿತನು ಕಳೆದ ಒಂದು ವರ್ಷದ ಅವಧಿಯಲ್ಲಿ ಮಾನವಿ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 6 ಘೋರ ಮನೆ ಕಳುವು ಪ್ರಕರಣಗಳನ್ನು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಆತನಿಂದ ಒಟ್ಟು 256 ಗ್ರಾಮನಷ್ಟು ಚಿನ್ನದ ಆಭರಣಗಳು ಮತ್ತು 5 ಕೆ.ಜಿ.ಯಷ್ಟು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡ ಒಟ್ಟು ಕಳುವಿನ ಮಾಲಿನ ಬೆಲೆ 9,00,000/- ರೂ ಗಳಷ್ಟಾಗಿರುತ್ತದೆ. ಪ್ರಸ್ತುತ ಸಾಲಿನಲ್ಲಿ ಮಾನವಿ ವೃತ್ತದ ಪೊಲೀಸ್ ಅಧಿಕಾರಿಗಳು ಉತ್ತಮವಾದ ಪತ್ತೆ ಕಾರ್ಯವನ್ನು ಕೈಗೊಂಡಿದ್ದನ್ನು ಎಸ್.ಪಿ.ರಾಯಚೂರುರವರು ಶ್ಲಾಘಿಸಿ ಪತ್ತೆ ಕಾರ್ಯದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಹಾಗೂ ಬೆರಳಚ್ಚು ಪೊಲೀಸ್ ಅಧಿಕಾರಿಗಳಿಗೆ 10,000/- ರೂಗಳ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಿರುತ್ತಾರೆ. AiÀÄÄ.r.Dgï. ¥ÀæPÀgÀtzÀ ªÀiÁ»w:- ¢£ÁAPÀ 21-12-2014 gÀAzÀÄ gÁwæ 9-00 UÀAmÉ ¸ÀĪÀiÁjUÉ ¹AzsÀ£ÀÆgÀÄ ¸ÀgÀPÁj D¸ÀàvÉæAiÀÄ PÀA¥ËAqÀ £À°è ¸ÀĪÀiÁgÀÄ 50-55 ªÀµÀð ªÀAiÀĹì£À C¥ÀjavÀ UÀAqÀ¸ÀÄ ªÀÄ®VzÀÝ°èAiÉÄà AiÀiÁªÀÅzÉÆà PÁ¬Ä¯É¬ÄAzÀ ªÀÄÈvÀ¥ÀnÖzÀÄÝ, ¸ÀA¨sÀA¢üPÀgÀÄ AiÀiÁgÀÄ E®èzÀÝjAzÀ ªÀÄÄA¢£À PÀæªÀÄ dgÀÄV¸À®Ä qÁ. £ÁUÀgÁeï PÁmÁé ªÉÊzsÁå¢üPÁjUÀ¼ÀÄ ¸ÀgÀPÁj C¸ÀàvÉæ ¹AzsÀ£ÀÆgÀÄ .gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ. AiÀÄÄ.r.Dgï £ÀA 20/2014 PÀ®A 174 ¹.Dgï.¦.¹ ¥ÀæPÁgÀ ¥ÀæPÀgÀt zÁ°¹ vÀ¤SÉ PÉÊPÉÆArzÀÄÝ EgÀÄvÀÛzÉ . ಮೃತ ಶ್ರೀಕಾಂತ ತಂದೆ ಯಲ್ಲಪ್ಪ ವಯಸ್ಸು 30 ವರ್ಷ ಜಾತಿ ಪದ್ಮಾಸಾಲಿಗ ಉ: ಕ್ರೂಷರ್ ಜೀಪ ಚಾಲಕ ಸಾ: ಹಳೆ ಹುಬ್ಬಳ್ಳಿ ಹಾ:ವ: ಮಸ್ಕಿ, ಈತನು ದಿನಾಂಕ 19-12-2014 ರಂದು 17-00 ಗಂಟೆಯ ಸುಮಾರಗೆ ಮದ್ಯಪಾನ ಮಾಡಿದ ನಶೆಯಲ್ಲಿ ಮಸ್ಕಿ ಹತ್ತಿರ ಇರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ದಡದ ಮೇಲೆ ಬಟ್ಟೆ ಬಿಚ್ಚಿ ಈಜಾಡಲು ಹೋದಾಗ ನೀರಿನ ಸೆಳತದಿಂದ ಕಾಲವೆ ನಿರಿನಲ್ಲಿ ಮುಳಗಿ ಹರಿದುಕೊಂಡು ಹೋಗಿದ್ದು ಇತ್ತು, ದಿನಾಂಕ 22-12-2014 ರಂದು ಬೆಳಿಗ್ಗೆ 07-00 ಗಂಟೆಗೆ ಹಂಚಿನಾಳ ಸಿಮಾಂತರದ ಕೇನಾಲ್ 62 ನೇ ಉಪವಿತರಣಾ ಕಾಲುವೆಯಲ್ಲಿ ಆತನ ಮೃತ ದೇಹ ಸಿಕ್ಕಿದ್ದು ಇರುತ್ತದೆ ಆತನು ನೀರಿನಲ್ಲಿ ಮುಳಗಿದಾಗ ಉಸಿರುಗಟ್ಟಿ ಸತ್ತಿದ್ದು ಈ ಘಟನೆಯು ಆಕಸ್ಮಿಕವಾಗಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತ ಮೃತನ ತಂದೆ AiÀÄ®è¥Àà vÀAzÉ AiÀÄAPÀ¥Àà zÁ¹ÛPÉÆ¥Àà ªÀAiÀĸÀÄì 52 ªÀµÀð eÁw¥ÀzÁä¸Á°UÀ G: UËArPÉî¸À ¸Á ºÀ¼É ºÀħâ½î £ÉÃPÁgÀgÀ Nt ºÀħâ½î f:zsÁgÀªÁqÀ gÀªÀgÀÄ ನೀಡಿದ ಹೇಳಿಕೆ ದೂರಿನ ಮೇಲಿಂದ PÀ«vÁ¼À ಠಾಣಾ ಯು.ಡಿ.ಆರ್ ಸಂಖ್ಯೆ 17/20114 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:- ಪಿರ್ಯಾದಿ ಶಾರಧ ಗಂಡ ಶರಣಪ್ಪ ವಯಃ 22 ವರ್ಷ ಜಾತಿಃಲಂಬಾಣಿ ಉಃಕೂಲಿಕೆಲಸ ಸಾಃಮೂಡಲದಿನ್ನಿ ತಾಂಡ ತಾಃಲಿಂಗಸ್ಗೂರು ಜಿಃರಾಯಚೂರು FPÉUÉ ಈಗ್ಗೆ 3 ವರ್ಷಗಳಿಂದ ಮದುವೆಯಾಗಿದ್ದು ಈಗ್ಗೆ 2 ವರ್ಷಗಳಿಂದ ಆರೋಪಿ 1 ಶರಣಪ್ಪ ತಂದೆ ಢಾಕಪ್ಪ ವಯಃ38ವರ್ಷಉಃಒಕ್ಕಲತನಈತನು ಕುಡಿಯುವದು,ಜೂಜಾಟ ಡುವದು,ಪರಸ್ತ್ರೀ ಸಂಗ ಮಾಡುವದು, ಇತ್ಯಾದಿ ದುಶ್ಚಟಗಳಿಗೆ ಬಲಿಯಾಗಿದ್ದಲ್ಲದೆ ಪಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈಯಯುವದು,ಹೊಡೆಬಡೆ ಮಾಡುವದು, ಮಾಡಿ ಮಾನಸಿಕ,ದೈಹಿಕ ಹಿಂಸೆ ನೀಡಿ ಈಗ್ಗೆ 2 ತಿಂಗಳಿಂದ ಮನೆಯನ್ನು ಬಿಟ್ಟು ಹೊರಗೆ ಹಾಕಿದ್ದು ಆಗಿನಿಂದ ಮಾರಲದಿನ್ನಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದು ದಿನಾಂಕ 11.11.2014 ರಂದು ಮದ್ಯಾಹ್ನ 01.00 ಗಂಟೆಯ ಸುಮಾರಿಗೆ ತನ್ನ ಅಣ್ಣನಾದ ಉಮಾಪತಿಯ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿತರೆಲ್ಲೂ ಬಂದು ಆರೋಪಿ ನಂ 1 ಈತನು "ಏ ಬೋಸುಡಿ ಸೂಳೆ 2 ಎಕರೆ ಹೊಲ 5 ತೊಲಿ ಬಂಗಾರ ತರತಿನಂತ ಬಂದು ಇಲ್ಲೇ ತವರು ಮನೆಯಾಗ ಅದಿಯೇನಲೇ ನಿನಗೆಷ್ಟು ಸೊಕ್ಕು ಬಂದೈತಿ ಅಂದವನೆ ಕೂದಲು ಹಿಡಿದು ಎಳೆದಾಡುತ್ತಾ ಕೈಗಳಿಂದ ಹೊಡೆಯುತ್ತಿರುವಾಗ ಆರೋಪಿ 2)ಢಾಕಪ್ಪ ತಂದೆ ಧರಿಯಪ್ಪ 60 ವರ್ಷ ಒಕ್ಕಲತನ 3)ಪಾತಿಬಾಯಿ ಗಂಡ ಢಾಕಪ್ಪ ವಯಃ 50 ವರ್ಷ ಉಃಒಕ್ಕಲತನ Eವರು "ಇವಳನ್ನು ಹಂಗ ಬಿಡಬಾರದು ಕೈಕಾಲು ಕಟ್ಟಿ ಎಳಕೊಂಡು ಹೋಗಿ ಜೀವ ಸಹಿತ ಬಿಡಬಾರದು ಅಂತಾ ಪ್ರಚೋದನೆ ನೀಡಿದಾಗ ಅಲ್ಲಿಯೇ ಇದ್ದ ಆರೋಪಿ 4 ಶೇಖರಪ್ಪ ತಂದೆ ಢಾಕಪ್ಪ 35 ವರ್ಷ ಉಃಒಕ್ಕಲತನ ಎಲ್ಲರೂ ಜಾತಿ ಲಂಬಾಣಿ ಸಾಃಮೂಡಲದಿನ್ನಿ ತಾಂಡ ಈತನು "ನೀ ಬಂಗಾರ ತಗೊಂಡು ಬಂದ್ರ ಬಾ , ಇಲ್ಲಂದ್ರ ನಮ್ಮ ಮನೆಗೆ ಬರಬ್ಯಾಡ ಚಿನಾಲಿ ರಂಡಿ " ಅಂತಾ ಅವಾಚ್ಯವಾಗಿ ಬೈದಾಡಿದ್ದು ಇರುತ್ತದೆ. ಅಂತಾ ಇದ್ದ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 143/2014 ಕಲಂ 504,323,498 (ಎ),506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡೆನು. ಫಿರ್ಯಾದಿ ಶ್ರೀಮತಿ ವಿ. ಗಂಗಮ್ಮ ಗಂಡ ಲಕ್ಷ್ಮಣ ವಿಡದಾಸಿ, ವಯ: 30 ವರ್ಷ, ಜಾ: ಯಾದವ್, ಉ:ಹೋಟೆಲ್ ದಲ್ಲಿ ಕೆಲಸ ಸಾ: ಖದ್ರೀಯಾ ಕಾಲೋನಿ ಸಿಂಧನೂರು.FPÉUÉ 11 ವರ್ಷಗಳ ಹಿಂದೆ ವಿ. ಲಕ್ಷ್ಮಣ ತಂದೆ ವಿ. ಮುತ್ಯಾಲು, ವಿಡದಾಸಿ, ವಯ:36ವರ್ಷ, ಜಾ:ಯಾದವ್, ಉ:ಬೇಲ್ದಾರ್ ಕೆಲಸ ಸಾ: ತಣುಕು ಪಾತೂರು ಜಿ: ಪಶ್ಚಿಮ ಗೋದಾವರಿ ಹಾವ: ಖದ್ರೀಯಾ ಕಾಲೋನಿ ಸಿಂಧನೂರು Fತನೊಂದಿಗೆ ಮದುವೆಯಾಗಿದ್ದು, ಮೊದಲು ಗಂಡ ಹೆಂಡತಿ ಚೆನ್ನಾಗಿದ್ದು, ಫಿರ್ಯಾದಿಗೆ ಇಬ್ಬರೂ ಗಂಡು ಮಕ್ಕಳಿದ್ದು, ನಂತರ ಆರೋಪಿತನು ಕುಡಿಯುವ ಚಟಕ್ಕೆ ಬಿದ್ದು, ಫಿರ್ಯಾದಿ ಮೇಲೆ ಸಂಶಯಪಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ಕೊಟ್ಟು, ಮಕ್ಕಳನ್ನು ಆಂದ್ರಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತಾ ಒತ್ತಾಯ ಮಾಡುತ್ತಾ ದಿನಾಂಕ 23-12-2014 ರಂದು 8-00 ಎ.ಎಮ್ ಸುಮಾರಿಗೆ ಸಿಂಧನೂರು ನಗರದ ಖದ್ರೀಯಾ ಕಾಲೋನಿಯಲ್ಲಿ ಫಿರ್ಯಾದಿಯು ತಾನು ಬಾಡಿಗೆ ಪಡೆದ ಮನೆಯ ಮುಂದೆ ಇದ್ದಾಗ ಆರೋಪಿತನು ಬಂದು ಫಿರ್ಯಾದಿಗೆ ಕೂದಲು ಹಿಡಿದು ಎಳೆದು, ಕಾಲಿನಿಂದ ಒದ್ದು, ಮಕ್ಕಳನ್ನು ಆಂದ್ರಕ್ಕೆ ಕಳಿಸು ಅಂತಾ ಎಳೆದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ 303/2014 ಕಲಂ 498(ಎ), 323, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:- ದಿನಾಂಕ:22-12-14 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಗಾಯಳು ²æêÀÄw. ®Qëöä UÀAqÀ °AUÀ£ÀUËqÀ, 32 ªÀµÀð, ¸Á:zÉêÀ¸ÀÆÎgÀ & ಮೃತ °AUÀtÚ @ °AUÀ£ÀUËqÀ vÀAzÉ §¸ÀªÀgÁeï, ªÀAiÀÄ:35 ªÀµÀð, G:¯Áj ZÁ®PÀ, ¸Á:§¸ÀªÀ£ÀUÀÄr ºÀwÛgÀ, zÉêÀ¸ÀÆÎgÀ, gÁAiÀÄZÀÆgÀÄ. FvÀನು ಸೇರಿ ಇಬ್ಬರು ಕೂಡಿಕೊಂಡು ಟಿ.ವಿ.ಎಸ್ ಸ್ಕೂಟಿ ದ್ವೀಚಕ್ರ ವಾಹನ ಸಂ. KA-03/MM-9664 ನೇದ್ದರಲ್ಲಿ ಕುಳಿತುಕೊಂಡು ನೀರಮಾನವಿ ಯಲ್ಲಮ್ಮದೇವಿಗೆ ಹೋಗುವ ನಿಮಿತ್ಯ ದೇವಸ್ಗೂರನಿಂದ ಹೊರಟು ರಾಯಚೂರ-ಲಿಂಗಸ್ಗೂರ ರಸ್ತೆಯಲ್ಲಿ ಯಲ್ಲಾಲಿಂಗೇಶ್ವರ ಮಠ ದಾಟಿದ ನಂತರ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ನೀರಮಾನವಿ ಕಡೆಗೆ ಹೊರಟಿದ್ದಾಗ ಎದುರುಗಡೆಯಿಂದ ಟಾಟಾ ವಿಸ್ತಾ ಕಾರ್ ನಂ.KA-36/M-9085 ನೇದ್ದರ ಚಾಲಕನು ತನ್ನ ಕಾರ್ ನ್ನು ಅತೀವೇಗ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು & ಮೃತನು ಹೊರಟಿದ್ದ ಟಿವಿಎಸ್ ಸ್ಕೂಟಿ ವಾಹನಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಮೃತನಿಗೆ ತಲೆಗೆ , ಹಣೆಗೆ , ಹಾಗೂ ಎರಡು ಕಿವಿಗಳಿಗೆ ಹಾಗೂ ಬಾಯಿಗೆ ಭಾರೀ ರಕ್ತಗಾಯವಾಗಿ ಆತನ ಎರಡು ಕಾಲುಗಳು ಮುರಿದಿದ್ದ ಗಾಯಾದ ಬಾದೆಯಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಹಾಗೂ ಆತನ ಹೆಂಡತಿ ಗಾಯಾಳುವಿಗೆ ಬಲಗಡೆ ದವಡೆಗೆ ಮೂಳೆ ಮುರಿದ್ದು ಭಾರೀ ಸ್ವರೂಪದ ರಕ್ತಗಾಯವಾಗಿರುತ್ತದೆ. ನಂತರ ಆರೋಪಿತನು ಕಾರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಈ ಕುರಿತು ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮೃತನ ಬಾವ£ÁzÀ £ÁUÀgÁd vÀAzÉ §¸ÀªÀgÁd¥Àà UËqÀ, ªÀAiÀÄ:30 ªÀµÀð, eÁ:°AUÁAiÀÄvï, G:¥ÉAnAUï PÉ®¸À, ¸Á:zÉêÀ¸ÀÆÎgÀ, vÁ:gÁAiÀÄZÀÆgÀÄ. FvÀ£ÀÄ ಠಾಣೆಗೆ ಬಂದು ಪಿರ್ಯಾದಿ ನೀಡಿದ್ದು, ಪಿರ್ಯಾದಿಯ ಸಾರಾಂಶದ ಮೇಲಿಂದ ¥À²ÑªÀÄ ಠಾಣೆ ಗುನ್ನೆ ನಂ.223/2014 ಕಲಂ. 279, 338, 304 (ಎ) ಐಪಿಸಿ ಮತ್ತು 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. ದಿನಾಂಕ 21-12-2014 ರಂದು 5-00 ಎ.ಎಂ. ಸುಮಾರು ಸಿರುಗುಪ್ಪ ಸಿಂಧನೂರು ರಸ್ತೆಯಲ್ಲಿ ಬೂದಿವಾಳಕ್ರಾಸ ಹತ್ತಿರ ಮುಖ್ಯ ರಸ್ತೆಯಲ್ಲಿ ಆರೋಪಿ ನಂ. 1 ಈತನು ಲಾರಿ ನಂ. KA 36- 3222 ನೆದ್ದನ್ನು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಇಂಡಿಕೇಟರ ಹಾಗೇ ನಿಲ್ಲಿಸಿದ್ದು, ಅದೇ ವೇಳೆಗೆ ಸಿರುಗುಪ್ಪ ಕಡೆಯಿಂದ ಆರೋಪಿ ನಂ.2 ಧನಶೇಖರನ್ ಈತನು ಲಾರಿ ನಂ. TN 34 L 2496 ನೆದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಲಾರಿ ನಂ. KA 36- 3222 ನೆದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಲಾರಿ ಚಾಲಕ ಧನಶೇಖರನ್ ಈತನ ಬಲಗಾಲು ತೊಡೆ ಎಲುಬು ಮುರಿದಿದ್ದು ಇರುತ್ತದೆ. ಮತ್ತು ಫಿರ್ಯಾದಿ ಕೆ.ನಟರಾಜನ್ ಈತನಿಗೆ ಮೂಗಿಗೆ ತೆಚಿದ ಗಾಯವಾಗಿರುತ್ತದೆ.CAvÁ ಕೆ.ನಟರಾಜನ್ ತಂದೆ ಎಸ್ ಕೃಷ್ಣನ್ 54ವರ್ಷ, ಜಾಃ ದೇವರ ಉಃ ಲಾರಿ ಚಾಲಕ ಸಾಃ ಮದುರೈ ತಮಿಳುನಾಡು ರಾಜ್ಯ gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt UÀÄ£Éß £ÀA286/2014 PÀ®A 283, 279,337 338 L¦¹ : CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ದಿನಾಂಕಃ 22-12-2014 ರಂದು ಸಂಜೆ 7-30 ಗಂಟೆಯ ಸುಮಾರಿಗೆ ನಜೀರ ಸಾ-ಬಿ.ಹನುಮಪುರು ತಾ-ಜಿ.ರಾಯಚೂರು. ಮೋಟಾರ ಸೈಕಲ್ ನಂ ಕೆಎ-36/-6467 ಇತನು ತನ್ನ ಮೋಟಾರ ಸೈಕಲ ಮೇಲೆ ಊರಿಗೆ ಬರುವಾಗ ಗಿಲ್ಲೆಸೂಗೂರು - ಮಾನ್ವಿ ರಸ್ತೆಯ ಮೇಲೆ ಬಿ.ಹನುಮಾಪೂರು ಶಾಲೆ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದುದರಿಂದ ಮೋಟಾರ ಸೈಕಲ್ ಚಾಲಕನು ತನ್ನ ಸೈಕಲ ಮೋಟಾರ ಸಮೇತ ಕೆಳಗೆ ಬಿಡಲು ತಲೆಗೆ ಗಂಭಿರ ಸ್ವರೂಪದ ರಕ್ತ ಗಾಯವಾಗಿ ಮತ್ತು ಬಲಗಾಲು ಪಾದದ ಹತ್ತಿರ ಗಾಯವಾಗಿದ್ದು ಅತನಿಗೆ ಉಪಚಾರ ಕುರಿತು ರಿಮ್ಸ್ ಭೋಧಕ ಅಸ್ಪತ್ರಯಲ್ಲಿ ಸೇರಿಕೆ ಮಾಡಿದ್ದು ಮೋಟಾರ ಸೈಕಾಲ ಚಾಲಕ ನಜೀರ ಇತನು ಉಪಚಾರದಿಂದ ಗುಣ ಮುಖವಾಗದೆ ರಾತ್ರಿ 10.30 ಗಂಟೆಗೆ ಮೃತಪ್ಪಟ್ಟಿರುತ್ತಾನೆ. ಅಂತಾ ಎಂ.ಖಾಸಿಂ ತಂದೆ ಮಹಿಬೂಬ್ ಸಾಬು ವಯಾ 33 ವರ್ಷ ಜಾತಿ ಮುಸ್ಲಿಂ, ಉ: ಒಕ್ಕಲುತನ ಸಾ: ಬಿ.ಹನುಮಾಪೂರು, ತಾ- ಜಿ-ರಾಯಚೂರುgÀªÀgÀÄ PÉÆlÖ ದೂರ ಮೇಲಿಂದ AiÀÄgÀUÉÃgÁ ¥Éưøï oÁuÉ. UÀÄ£Éß £ÀA. 199/2014 ಕಲಂ 279, 304(ಎ) ಐಪಿಸಿ CrAiÀÄ°è ಪ್ರಕgÀಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ದಿನಾಂಕ 23-12-2014 ರಂದು ಮದ್ಯರಾತ್ರಿ 12-00(AM) ಗಂಟೆಗೆ ನಗರದ ಮಾವಿನಕೆರೆ ಟ್ಯಾಂಕ ಬಂಡಾ H.P.ಗ್ಯಾಸ ಅಂಗಡಿ ಮುಂದಿನ ರಸ್ತೆಯಲ್ಲಿ ಆರೋಪಿ ವೆಂಕಟೇಶ ತಂದೆ ಶಿವಾಜಿ 30-ವರ್ಷ ಜಾ:ಗೌಳಿ ಉ:ಕೂಲಿ(ಕಮಲ್ ಸ್ವೀಟ್ ಅಂಗ ಡಿಯಲ್ಲಿ ಕೆಲಸ) ಸಾ: ಗಂಗಾನಿವಾಸ ಮಸೂದಿ ಹತ್ತಿರ ರಾಯಚೂರು FvÀ£ÀÄ vÀ£Àß HERO Splendar Pluss M/C No. KA.36 EE-1739(ಸಿಲ್ವರ ಬಣ್ಣ) ನೇದ್ದರ ಹಿಂದೆ ಸುನೀಲ್ ತಂದೆ ನಾಗರಾಜ 30-ವರ್ಷ ಈತನನ್ನು ಕೂಡಿಸಿಕೊಂಡು ಮನೆಯಿಂದ ರೈಲ್ವೇ ಸ್ಟೇಷನ್ ಕಡೆ ಅತೀವೇಗ, ಅಲಕ್ಷ್ಯದಿಂದ ಚಲಾಯಿಸಿ ಕಂಟ್ರೋಲ್ ಮಾಡದೆ ರಸ್ತೆ ಎಡ ಪಕ್ಕದ KEB ಟ್ರಾನ್ಸಫೋರಮ್ ಕಂಬಕ್ಕೆ ಜೋರಾಗಿ ಟಕ್ಕರಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದ ಇಬ್ಬರಿಗೂ ಮುಖಕ್ಕೆ ಭಾರೀ ರಕ್ತಗಾಯಗಳಾಗಿ ತಲೆಗೆ ಭಾರೀ ಒಳಪೆಟ್ಟಾಗಿದ್ದು ನಗರ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ಆರೋಪಿ ವೆಂಕಟೇಶ ತಂದೆ ಶಿವಾಜಿ 30-ವರ್ಷ ಮದ್ಯರಾತ್ರಿ 02-17 ಗಂಟೆಗೆ ಮೃತಪಟ್ಟಿದ್ದು, ಅಪಘಾತದಲ್ಲಿ ಮೋ.ಸೈ ಜಖಂಗೊಂಡಿದ್ದು ಅಂತಾ ಮುಂತಾಗಿದ್ದುದ್ದರ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರು UÀÄ£Éß £ÀA: 108/2014 ಕಲಂ. 279,338,304 [A] IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ದಿನಾಂಕ 23-12-2014 ರಂದು ಮದ್ಯಾಹ್ನ12-00 ಗಂಟೆಗೆ ನಗರದ ಗಂಜ್ [ಕನಕದಾಸ] ಸರ್ಕಲ್ ರಸ್ತೆಯ ಎಡತಿರುವಿನಲ್ಲಿ ಪ್ಯಾಟಪ್ಪ ತಂದೆ ಶಿವಬಸಪ್ಪ 64 ವರ್ಷ, ಜಾ||ಲಿಂಗಾಯತ್ ,ಉ||ನಿವೃತ್ತ ರಾಯಚೂರು DEPO KSRTC ಕಂಟ್ರೋಲರ್ ಸಾ||ಜಾಗೀರ್ ವೆಂಕಟಾಪೂರ ಹಾ.ವ.ಮನೆ ನಂ.1-11-55/138/56 ವೆಂಕಟೇಶ್ವರ ಕಾಲೋನಿ ರಾಯಚೂರು. ಇವರು HONDA DIO SCOOTY NO.KA-36/ EE-8911 ನೇದ್ದನ್ನು ನಿಧಾನವಾಗಿ ನಡೆಸಿಕೊಂಡು ಮನೆಯಿಂದ ಗೋಶಾಲ ರಸ್ತೆ ಮುಖಾಂತರ ಹೈದ್ರಾಬಾದ ರೋಡ್ ಹೊಸ ಕಾಟನ್ ಮಾರ್ಕೆಟ್ ಕಡೆಗೆ ಹೋಗುವಾಗ ಅದೇ ಸಮಯಕ್ಕೆ ಹಿಂದಿನಿಂದ ಆರೋಪಿ LORRY NO.KA-36/ 2617 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸ್ಕೂಟಿಯ ಬಲಭಾಗಕ್ಕೆ ಲಾರಿಯ ಮುಂದಿನ ಎಡ ಬಂಪರನಿಂದ ಟಕ್ಕರಕೊಟ್ಟಿದ್ದರಿಂದ ಸ್ಕೂಟಿ ಸಮೇತ ಕೆಳಗೆ ಬಿದ್ದ ಪ್ಯಾಟಪ್ಪನ ಮೇಲೆ ಲಾರಿಯ ಹಿಂದಿನ ಎಡಗಾಲಿ ಹಾಯ್ದುಹೋಗಿದ್ದರಿಂದ ಮುಖ ಮತ್ತು ತಲೆ ಜಜ್ಜಿ ಎಡ ಕಣ್ಣಿನ ಗುಡ್ಡಿ ಮತ್ತು ತಲೆಯ ಮಾಂಸಖಂಡ ಹೊರ ಬಂದು,ತೀವೃ ಸ್ವರೂಪ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಸ್ಕೂಟಿ ಜಖಂಗೊಂಡಿದ್ದು ಅಂತಾ ಶಂಕರಲಿಂಗಪ್ಪ ತಂದೆ ಪ್ಯಾಟಪ್ಪ 27 ವರ್ಷ ,ಜಾ||ಲಿಂಗಾಯತ್ ,LLB ವಿದ್ಯಾರ್ಥಿ , ಸಾ||ಜಾಗೀರ್ ವೆಂಕಟಾಪೂರ ಹಾ.ವ.ಮನೆ ನಂ.1-11-55/138/56 ವೆಂಕಟೇಶ್ವರ ಕಾಲೋನಿ ರಾಯಚೂರು.ಮೋ.9916085997 gÀªÀgÀÄ PÉÆlÖ zÀÆj£À ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರು UÀÄ£Éß £ÀA: 109/2014 ಕಲಂ. 279,304 [A] IPC & 187 IMV ACT . ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ¥Éưøï zÁ½ ¥ÀæPÀgÀtzÀ ªÀiÁ»w:- ದಿನಾಂಕ 22/12/2014 ರಂದು ಕೊಣಚಪ್ಪಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೊಳಿ ಜೂಜಾಟ ಪಂದ್ಯವನ್ನು ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಎಸ್ಐ zÉêÀzÀÄUÀð ¥Éưøï oÁuÉ. ರವರು ಸಿಪಿಐ ಸಾಹೇಬರ ನೇತೃತ್ವದಲ್ಲಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತgÁzÀ 1)¥ÀæPÁ±À vÀAzÉ ¨sÀUÀªÀAvÀgÁAiÀÄ ªÀ-30 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ2)wgÀÄ¥Àw vÀAzÉ ºÀ£ÀĪÀÄAiÀÄå ªÀ-35 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ3)ªÀÄj°AUÀ vÀAzÉ FgÀtÚ, ªÀ-32 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ4)ªÀÄj°AUÀ¥Àà vÀAzÉ ªÀÄ®èAiÀÄå, ªÀ-40 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ5)AiÀÄ®è¥Àà vÀAzÉ ºÉÆ£ÀߥÀà, ªÀ-25 ªÀµÀð, eÁw £ÁAiÀÄPÀ,¸Á-r.PÀgÀrUÀÄqÀØ ವಶದಿಂದ 810 ರೂ ನಗದು ಹಣ ಹಾಗೂ ಕೋಳಿ ಜೂಜಾಟದ ಪಣದಲ್ಲದ್ದ ಹುಂಜಗಳು ಅಂದಾಜು ಕಿಮ್ಮತ್ತು 2800 ರೂ ಬೆಲೆಬಾಳುವಗಳನ್ನು ವಶಕ್ಕೆ ತೆಗೆದುಕೊಂಡು ಹಾಗೂ ಆರೋಪಿತರು ಮತ್ತು ಮುದ್ದೆ ಮಾಲು ಹಾಗೂ ಪಂಚನಾಮೆಯೊಂದಿಗೆ ಪಿಎಸ್ಐರವರು ವಾಪಸ್ಸು ಠಾಣೆಗೆ ಬಂದು ಹಾಜರು ಪಡಿಸಸಿದ ಮೇರೆಗೆ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ zÉêÀzÀÄUÀð oÁuÉ UÀÄ£Éß £ÀA. 213/2014. PÀ®A. 87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄvÀ vÀ¤SÉ PÉÊPÉÆArgÀÄvÁÛgÉ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.12.2014 gÀAzÀÄ 3 ¥ÀææPÀgÀtUÀ¼À£ÀÄß ¥ÀvÉÛ ªÀiÁr 600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ಪಿರಿಯಾಪಟ್ಟಣ: ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ವೆಂಕಟೇಶ್ ಒಟ್ಟು ರೂ. 5.64 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಕೈಯಲ್ಲಿ ನಗದು ರೂ. 89 ಸಾವಿರ ಹೊಂದಿದ್ದು, ಚರಾಸ್ತಿ 1.23 ಕೋಟಿ ಮೌಲ್ಯದ್ದಾಗಿದ್ದು, ಇದರಲ್ಲಿ 22 ಮೌಲ್ಯದ ಟೊಯೋಟಾ ಫಾಚ್ಯೂನರ್ ಕಾರು, 6 ಲಕ್ಷ ಮೌಲ್ಯದ ಟ್ರಾಕ್ಟರ್ ಇರುವುದಾಗಿ ವಿವರ ನೀಡಿದ್ದಾರೆ. ರೂ. 4.40 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ತಮ್ಮ ಬಳಿ 150 ಗ್ರಾಂ ಚಿನ್ನ ಹಾಗೂ ಪತ್ನಿ ಬಳಿ 500 ಗ್ರಾಂ ಚಿನ್ನ, ಮಗ ನಿತಿನ್ ಬಳಿ 150 ಗ್ರಾಂ ಮತ್ತು ಸೊಸೆ 150 ಗ್ರಾಂ ಚಿನ್ನ ಹೊಂದಿರುವುದಾಗಿ ವಿವರ ನೀಡಿದ್ದಾರೆ. ಈ ಆಸ್ತಿಯಲ್ಲಿ ತಮ್ಮ ಹೆಂಡತಿ ಮತ್ತು ಮಗ ಹಾಗೂ ಸೊಸೆ ಹೆಸರಿನಲ್ಲಿ ಹೊಂದಿರುವ ಒಟ್ಟು ಕುಟುಂಬದ ಆಸ್ತಿಯ ವಿವರ ಮತ್ತು ಮೌಲ್ಯವನ್ನು ವಿವರಿಸಲಾಗಿದೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ಮಹದೇವ್ ಒಟ್ಟು ರೂ. 4.57 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಚರಾಸ್ತಿ 1.27 ಕೋಟಿ ಮೌಲ್ಯದ್ದಾಗಿದ್ದು, ರೂ.3.29 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ತಮ್ಮ ಬಳಿ 200 ಗ್ರಾಂ ಚಿನ್ನ ಹಾಗೂ ಪತ್ನಿ ಬಳಿ 500 ಗ್ರಾಂ ಚಿನ್ನ ಹೊಂದಿರುವುದಾಗಿ ವಿವರ ನೀಡಿದ್ದಾರೆ. ಈ ಆಸ್ತಿಯಲ್ಲಿ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳು ಹೆಸರಿನಲ್ಲಿ ಹೊಂದಿರುವ ಆಸ್ತಿಯ ವಿವರ ಮತ್ತು ಮೌಲ್ಯವನ್ನು ಸಹ ವಿವರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ಮಂಜುನಾಥ್ 7.84 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರು ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಸ್ತಿ ವಿವರದ ಪ್ರಮಾಣ ಪತ್ರದಲ್ಲಿ ಸ್ಥಿರಾಸ್ತಿ 7.75 ಕೋಟಿ ಹೊಂದಿರುವುದಾಗಿ ತಿಳಿಸಿದ್ದು ಚರಾಸ್ತಿ ರೂ.9.5 ಲಕ್ಷವಿರುವುದಾಗಿ ಘೋಷಿಸಿಕೊಂಡಿದ್ದಾರೆ. ನಗದು ಕೇವಲ 20 ಸಾವಿರವಿದ್ದು ಚಿನ್ನಾಭರಣ 250 ಗ್ರಾಂ ಮತ್ತು ಬೆಳ್ಳಿ 5 ಕೆ.ಜಿ ಇರುವುದಾಗಿ ತಿಳಿಸಿದ್ದಾರೆ. ಇವರು ಅವಿವಾಹಿತರಾಗಿದ್ದು ಅವಲಂಬಿತರಾಗಿ ಯಾರೂ ಇಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಪಿ.ಎಂ.ಪ್ರಸನ್ನ: ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಮಹದೇವ್ ಪುತ್ರ ಪಿ.ಎಂ.ಪ್ರಸನ್ನ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದು ರೂ.1.71 ಕೋಟಿ ಆಸ್ತಿ ಒಡೆಯ ಎಂದು ಘೋಷಿಸಿದ್ದಾರೆ. ಇದರಲ್ಲಿ ಸ್ತಿರಾಸ್ತಿ 1.30 ಕೋಟಿ ಚರಾಸ್ತಿ ರೂ.41 ಲಕ್ಷ ಎಂದು ಪ್ರಮಾಣ ೀಕರಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಯಾವುದೇ ಆಸ್ತಿ ಹೊಂದಿಲ್ಲ ಎಂದು ಘೋಷಿಸಿ ಕೊಂಡಿದ್ದಾರೆ. ಭಾರತೀಯ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಎಚ್.ಪಿ.ದೇವರಾಜು ಒಟ್ಟು ರೂ. 39.25 ಲಕ್ಷ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಸುವ ಕುರಿತು ತಿರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕೇಂದ್ರ ಸರ್ಕಾರ 2021ರ ನವೆಂಬರ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿತ್ತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವೂ ತೈಲ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಸಿತ್ತು. ಪರಿಣಾಮ ಸತತ ಒಂದು ವರ್ಷದಿಂದ ಏರಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್‌ ಬೆಲೆ ಕೆಲಕಾಲ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಬುಧವಾರ ನಡೆದ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ಉಲ್ಲೇಖಿಸಿದ್ದರು. ಅಲ್ಲದೆ, "ಕರ್ನಾಟಕದ ಈ ಕ್ರಮವನ್ನು ಇತರೆ ರಾಜ್ಯಗಳೂ ಅನುಸರಿಸಬೇಕು" ಎಂದು ಸಲಹೆ ನೀಡಿದ್ದರು. ಇದನ್ನು ಓದಿದ್ದೀರಾ? ದುಬಾರಿ ದುನಿಯಾ| ಹಾಲಿನ ದರ 3 ರೂ. ಹೆಚ್ಚಳಕ್ಕೆ ಕೆಎಂಎಫ್ ಮನವಿ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೆಲೆಯನ್ನು ಇಳಿಸಲಿದೆಯೇ? ಎಂಬ ಪ್ರಶ್ನೆಗಳು ಮೂಡುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಜ್ಯದಲ್ಲಿ ಪುನಃ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ತೆರಿಗೆ ಕಡಿತ ಮಾಡುವ ಬಗ್ಗೆ ಯೋಚಿಸುತ್ತೇವೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಮುಂದಿನ ಹೆಜ್ಜೆ ಇಡುತ್ತೇವೆ" ಎಂದಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರು ದೇಶಕ್ಕೆ ಮರಳುವಂತೆ ಕೇಳಲಾಗುತ್ತಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಮುಲ್ಲಾ ಅಬ್ದುಲ್ ವಾಸಿ ಅವರು ಜುಲೈ 24 ರಂದು ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಕೌನ್ಸಿಲ್‍ನ ಹಲವಾರು ಸದಸ್ಯರನ್ನು ಭೇಟಿಯಾದ ನಂತರ, ಅಫ್ಘಾನಿಸ್ತಾನದ ಮುಖ್ಯಸ್ಥರ ಕಚೇರಿ ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ ಒದಗಿಸಿದ್ದ ಪಾರ್ಥ Related Articles ರಾಯಚೂರಿನಲ್ಲಿ ವೇದ‌ ಟೀಸರ್ ಬಿಡುಗಡೆ – ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು 12/03/2022 ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಲಗೈ ಬಂಟ ಕಪನೂರ್ ಬಂಧನ 12/03/2022 ವಾಸಿ ಅವರು ಕಾಬೂಲ್‍ನಲ್ಲಿ ಹಿಂದೂ ಮತ್ತು ಸಿಖ್ ನಾಯಕರ ನಿಯೋಗವನ್ನು ಭೇಟಿ ಮಾಡಿ, ಭದ್ರತಾ ಸಮಸ್ಯೆಗಳಿಂದಾಗಿ ದೇಶವನ್ನು ತೊರೆದ ಎಲ್ಲ ಭಾರತೀಯ ಮತ್ತು ಸಿಖ್ ದೇಶಬಾಂಧವರು ಈಗ ಅಫ್ಘಾನಿಸ್ತಾನಕ್ಕೆ ಮರಳಬಹುದು. ಏಕೆಂದರೆ ದೇಶದಲ್ಲಿ ಭದ್ರತೆಯನ್ನು ಸ್ಥಾಪಿಸಲಾಗಿದೆ ಎಂದು ಕೇಳಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ದಾಳಿ ಮಾಡಲಾಗಿತ್ತು. ಈ ಹಿನ್ನೆಲೆ ಹಲವು ಹಿಂದೂಗಳು ಮತ್ತು ಸಿಖ್‍ರು ಪ್ರಾಣ ಉಳಿಸಿಕೊಳ್ಳಲು ಬೇರೆ ಕಡೆ ಪಲಾಯನ ಮಾಡಿದ್ದರು. ಈ ಹಿನ್ನೆಲೆ ಅವರನ್ನು ತಾಲಿಬಾನ್‌ ಮರಳಿ ಬರುವಂತೆ ಕೇಳಿಕೊಂಡಿದೆ. ತಾಲಿಬಾನ್ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, ಕಾಬೂಲ್‍ನ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ(ಐಎಸ್‍ಕೆಪಿ) ದಾಳಿಯನ್ನು ತಡೆಗಟ್ಟಿದ್ದಕ್ಕಾಗಿ ಸಿಖ್ ನಾಯಕರು ತಾಲಿಬಾನ್‍ಗೆ ಧನ್ಯವಾದ ಅರ್ಪಿಸಿದರು. ನಡೆದಿದ್ದೇನು? ಜೂನ್ 18 ರಂದು, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ(ISKP) ಕಾಬೂಲ್‍ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿತು. ಮಾರಣಾಂತಿಕ ದಾಳಿಯ ಸಮಯದಲ್ಲಿ ಸಿಖ್ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡರು. ಇದನ್ನೂ ಓದಿ: ಒರಾಯನ್ ಮಾಲ್ ಮುಂಭಾಗ ನಡೆಯಿತು ಅಚಾತುರ್ಯ: ಅಮಲಿನ ಶೋಕಿಗೆ ಬಡಜೀವ ಬಲಿ ಮೂಲಗಳ ಪ್ರಕಾರ, ದಾಳಿಕೋರರು ಆವರಣವನ್ನು ಪ್ರವೇಶಿಸಿದಾಗ ಸುಮಾರು 25 ರಿಂದ 30 ಜನರು ತಮ್ಮ ಬೆಳಗಿನ ಪ್ರಾರ್ಥನೆಗಾಗಿ ಗುರುದ್ವಾರಕ್ಕೆ ಬಂದಿದ್ದರು. ಈ ವೇಳೆ ಅವರ ಮೇಲೆ ಉಗ್ರರು ದಾಳಿ ಗುರುದ್ವಾರದ ಸಿಬ್ಬಂದಿಯಾಗಿದ್ದ ಅಹ್ಮದ್‍ನನ್ನು ಹತ್ಯೆ ಮಾಡಿದ್ದರು.
ಮುಂಬೈ: ಬಿಜೆಪಿ ಪಕ್ಷದ ಪ್ರಮುಖ ನಾಯಕಿ ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಅವರು ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿರುವುದು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತೊಂದು ಪೆಟ್ಟು ಬಿದ್ದಿದೆ. ಬಿಜೆಪಿ–ಶಿವಸೇನಾ ಸರ್ಕಾರದಲ್ಲಿ ಅವರು ಮಂತ್ರಿಯಾಗಿದ್ದರು. ಪರ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ‘ನನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಕಾಲ ಬಂದಿದೆ,’ ಎಂದು ಭಾನುವಾರವಷ್ಟೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದರು. ಟ್ವಿಟರ್‌ ಖಾತೆ ಪ್ರೊಫೈಲ್‌ ಅಪ್ಡೇಟ್‌ ಮಾಡಿರುವ ಅವರು ಬಿಜೆಪಿಯ ಉಲ್ಲೇಖವನ್ನೇ ತೆಗೆದು ಹಾಕಿದ್ದಾರೆ. ನೂತನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಅಭಿನಂದಿಸಿದ್ದಾರೆ. ‘ಮಹಾರಾಷ್ಟ್ರದಲ್ಲಿನ ರಾಜಕೀಯ ಸ್ಥಿತ್ಯಂತರಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಾರಿಯ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ಸಮಯ ಬಂದಿದೆ. ನನ್ನ ನಿರ್ಧಾರಗಳ ಬಗ್ಗೆ ಮಾತನಾಡಲು ನನಗೆ 8 ರಿಂದ10 ದಿನಗಳ ಸಮಯಾವಕಾಶ ಬೇಕು. ಮುಂದೆ ಏನು ಮಾಡಬೇಕು, ಯಾವ ದಾರಿ ಆಯ್ಕೆ ಮಾಡಿಕೊಳ್ಳಬೇಕು, ಜನರಿಗೆ ನಾವೇನು ಕೊಡಬಹುದು, ನಮ್ಮ ಬಲವೇನು, ಜನರ ನಿರೀಕ್ಷೆಗಳೇನು ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸಿ ಡಿ.12ರಂದು ನಿಮ್ಮ ಮುಂದೆ ಬರಲಿದ್ದೇನೆ,’ ಎಂದು ಅವರು ಭಾನುವಾರ ಬರೆದಿದ್ದರು. ಡಿ.12 ಮಾಜಿ ಸಚಿವ ಗೋಪಿನಾಥ್‌ ಮುಂಡೆ ಜನ್ಮದಿನಾಚರಣೆಯಾಗಿದ್ದು, ಅಂದು ಬೀದ್‌ ಜಿಲ್ಲೆಯಯಲ್ಲಿರುವ ಗೋಪಿನಾಥ್‌ ಮುಂಡೆ ಅವರ ಸ್ಮಾರಕ ಗೋಪಿನಾಥಗಢದಲ್ಲಿ ಪಂಕಜಾ ಬೆಂಬಲಿಗರ ಸಭೆ ಕರೆದಿದ್ದಾರೆ. ಬಹುತೇಕ ಅಲ್ಲಿ ಅವರು ತಮ್ಮ ಮುಂದಿನ ನಡೆಯ ಕುರಿತು ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ಪಂಕಜಾ ಮುಂಡೆ ಅವರ ನಿರ್ಧಾರದ ಬಗ್ಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮನೆ ಮಾಡಿದ್ದು, ಅದೇ ಹೊತ್ತಲ್ಲೇ ಬಿಜೆಪಿಗೆ ಆತಂಕವನ್ನೂ ಉಂಟು ಮಾಡಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಪಕ್ಷದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌, ‘ಪಂಕಜಾ ಮುಂಡೆ ಅವರು ಪಕ್ಷ ಬಿಡುವ ಕುರಿತ ವರದಿಗಳು ಆಧಾರ ರಹಿತ,’ ಎಂದು ಹೇಳಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ಜ್ಯೋತಿಷ್ಯ ಪೀಠ.. ಜಾತಕ ವಿಮರ್ಶಕರು ಪಂಡಿತ್ ರಾಮ್ ನಾಥ್ ಭಟ್.. 31 ವರ್ಷದ ಅನುಭವ.. ವಿವಾಹದಲ್ಲಿ ತಡೆ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ, ಕುಡಿತ ಬಿಡಿಸಲು, ವಿದ್ಯೆ, ಉದ್ಯೋಗ, ಇನ್ನಿತರ ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ವೇದದ ಸ್ತಂಬನ ಮೋಹಕ, ತಂತ್ರಗಳಿಂದ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಮೇಷ ರಾಶಿ.. ಇಂದಿನ ದಿನ ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಾನ ಅಪಮಾನ ನಿಂದನೆ, ಆತ್ಮಗೌರವಕ್ಕೆ ಸ್ನೆಹಿತರಿಂದ ದೂರ, ಮಕ್ಕಳ ನಡವಳಿಕೆಯಿಂದ ಬೇಸರ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ವೃಷಭ ರಾಶಿ.. ಇಂದಿನ ದಿನ ಕುಟುಂಬದವರೊಂದಿಗೆ ಮನಸ್ತಾಪ, ಮಾನಸಿಕ ವೇದನೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ನಷ್ಟವಾಗುವ ಆತಂಕ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಮಿಥುನ ರಾಶಿ.. ಇಂದಿನ ದಿನ ಅನಿರೀಕ್ಷಿತ ಪ್ರಯಾಣ, ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ, ಪ್ರಯಾಣದಲ್ಲಿ ಅನಾನುಕೂಲ, ದೈವನಿಂದನೆ ಮಕ್ಕಳ, ಆರೋಗ್ಯದಲ್ಲಿ ವ್ಯತ್ಯಾಸ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಕರ್ಕಾಟಕ ರಾಶಿ.. ಇಂದಿನ ದಿನ ಆರ್ಥಿಕವಾಗಿ ಮೋಸ, ಭೂಮಿ ವಾಹನ ಖರೀದಿಯಲ್ಲಿ ಸಮಸ್ಯೆ, ಸಹೋದರಿಯ ಜೀವನದಲ್ಲಿ ಏರುಪೇರು, ಅಪಭ್ರಂಶದ ಮಾತು, ಸ್ನೇಹಿತರ ನಡುವೆ ಸಮಸ್ಯೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಸಿಂಹ ರಾಶಿ.. ಇಂದಿನ ದಿನ ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಗೌರವಕ್ಕೆ ದಕ್ಕೆ, ಮಕ್ಕಳ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ, ಸಹೋದರಿಯ ನಡವಳಿಕೆಯಿಂದ ಕಿರಿಕಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಕನ್ಯಾ ರಾಶಿ.. ಇಂದಿನ ದಿನ ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ ಕೆಟ್ಟ ಕನಸುಗಳು ಬೀಳುವವು, ಪತ್ರವ್ಯವಹಾರದಲ್ಲಿ ನಷ್ಟ ಮತ್ತು ಸಂಕಷ್ಟ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ತುಲಾ ರಾಶಿ.. ಇಂದಿನ ದಿನ ಮಿತ್ರರು ಶತ್ರುಗಳಾಗಿ ಪರಿವರ್ತನೆ, ಆತ್ಮಗೌರವಕ್ಕೆ ಚ್ಯುತಿ, ಉತ್ತಮ ಅವಕಾಶಗಳು ಪ್ರಾಪ್ತಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ವೃಶ್ಚಿಕ ರಾಶಿ.. ಇಂದಿನ ದಿನ ದುರಾಲೋಚನೆಗಳು ಹೆಚ್ಚು, ಮೋಸ ಮತ್ತು ನಷ್ಟಗಳನ್ನು ಅನುಭವಿಸುವಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಧನು ರಾಶಿ.. ಇಂದಿನ ದಿನ ಸಾಲದ ಸಹಾಯ, ಮಾನಸಿಕ ವೇದನೆ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ, ಕುಲದೇವತಾ ನಿಂದನೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಮಕರ ರಾಶಿ.. ಇಂದಿನ ದಿನ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆಗಳು ಹೆಚ್ಚು, ಆತ್ಮೀಯರು ಪ್ರೀತಿಪಾತ್ರರು ದೂರ, ಭಾವನೆಗಳಿಗೆ ಕಲ್ಪನೆಗಳಿಗೆ ಪೆಟ್ಟು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಕುಂಭ ರಾಶಿ.. ಇಂದಿನ ದಿನ ಕುಟುಂಬ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಸಮಸ್ಯೆ, ಭವಿಷ್ಯದ ಚಿಂತನೆಗಳು ಮತ್ತು ಆತಂಕ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 ಮೀನಾ ರಾಶಿ.. ಇಂದಿನ ದಿನ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆರೋಗ್ಯದಲ್ಲಿ ಏರುಪೇರು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ 9591 001122 Post Views: 55 Post navigation ಕನ್ನಡತಿ ಧಾರಾವಾಹಿಯಿಂದ ಹೊರಬಂದ ನಟಿ ರಮೋಲೋ ಏನಾದರು ನೋಡಿ? ಮಿಲನಾ ನಾಗರಾಜ್ ಮನೆಯಿಂದ ಹೊರ ಹೋದ ಸಮಯದಲ್ಲಿ ಜೀವ ಕಳೆದುಕೊಳ್ಳಲು ಹೋಗಿದ್ದ ನಟ ಕೃಷ್ಣ.. ನಿಜಕ್ಕೂ ನಡೆದದ್ದೇನು.. ಶಾಕಿಂಗ್
Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಂಗಳವಾರ ವಿವಿಧ ಶಾಲಾ, ಕಾಲೇಜುಗಳು, ಸಂಘ ಸಂಸ್ಥೆಗಳು ವಿಶ್ವ ಯೋಗ ದಿನಾಚರಣೆ (International Yoga Day) ನಡೆಸಿದವು. ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಕ್ರೀಡಾ ಇಲಾಖೆ, NSS ಘಟಕ, NCC ಘಟಕದ ಸಹಯೋಗದಲ್ಲಿ ತಾಲ್ಲೂಕಿನ ನಂದಿ (Nandi) ಗ್ರಾಮದ ಭೋಗನಂದೀಶ್ವರ ದೇವಾಲಯ (Shree Bhoga Nandishwara Temple) ದ ಆವರಣದಲ್ಲಿ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ (M. T. B. Nagaraj), ಜಿಲ್ಲಾಧಿಕಾರಿ ಆರ್.ಲತಾ, ರಾಜ್ಯ ಮಾವು ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್. ಕಬಾಡೆ, ಜಿಲ್ಲಾ ಆಯುಷ್ ಅಧಿಕಾರಿ ತಬೀಬ ಬಾನು, ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಶಾಖೆಯ ರಾಮಕೃಷ್ಣ ರೆಡ್ಡಿ, ರತ್ನವರ್ಮ, ನಾಗರಾಜ್, ಸುಧಾ ಮತ್ತಿತರರು ಉಪಸ್ಥಿತರಿದ್ದರು. ಗೌರಿಬಿದನೂರು ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಹಯೋಗದಲ್ಲಿ ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ವಿಶ್ವ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ಎನ್‌.ಎಚ್.ಶಿವಶಂಕರರೆಡ್ಡಿ (N.H. ShivaShankar Reddy), ತಹಶೀಲ್ದಾರ್ ಎಚ್.ಶ್ರೀನಿವಾಸ್ , ಪತಂಜಲಿ ಯೋಗ ಶಿಕ್ಷಣದ ಅಧ್ಯಕ್ಷ ಎ.ಎನ್.ಕೃಷ್ಣಮೂರ್ತಿ, ಸಂಚಾಲಕ ಚಿಕ್ಕನರಸಿಂಹಯ್ಯ, ತಾ.ಪಂ ಇಒ ಆರ್.ಹರೀಶ್, ಗ್ರಾ.ಪಂ ಅಧ್ಯಕ್ಷೆ ಕೆ.ಆರ್.ಮನುಜ, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ಮರಿರಾಜು, ಓ.ರತ್ನಮ್ಮ, ಡಾ.ಅವಿನಾಶ್ ಭಾಗವಹಿಸಿದರು. ಶಿಡ್ಲಘಟ್ಟ ಶಿಡ್ಲಘಟ್ಟ (Sidlaghatta) ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕು ಆಡಳಿತ, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಅಂಗವಾಗಿ ಯೋಗಾಸನ ಮಾಡಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ತಾಲ್ಲುಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಿಡಿಪಿಒ ನವತಾಜ್, ಪ್ರಾಂಶುಪಾಲ ಶಿವಲಿಂಗೇಗೌಡ, ಮುಖ್ಯ ಶಿಕ್ಷಕಿ ಮಂಜುಳಾ, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ಚಿಂತಾಮಣಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಆಯುಷ್ ಇಲಾಖೆ, ಪತಂಜಲಿ ಯೋಗ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಸಿಸಿ ಘಟಕಗಳ ಸಹಯೋಗದೊಂದಿಗೆ ಚಿಂತಾಮಣಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಕೈವಾರದ ಯೋಗಿ ನಾರೇಯಣ ಮಠದ ಆವರಣದಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ, ತಹಶೀಲಾರ್ ಮುನಿಶಾಮಿರೆಡ್ಡಿ, ಪ್ರವಚನಕಾರ ತಳಗವಾರ ಆನಂದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜನಾರ್ದನ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಕೈವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ, ಮುಖಂಡ ಬನಹಳ್ಳಿ ರವಿ, ಕೈವಾರ ಮಠದ ವ್ಯವಸ್ಥಾಪಕ ಕೆ.ಲಕ್ಷ್ಮಿನಾರಾಯಣ್, ತಾಲ್ಲೂಕು ಆರೋಗ್ಯಾಧಿ ಡಾ.ಸ್ವಾತಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ನಾರಾಯಣಪ್ಪ, ಯೋಗ ಶಿಕ್ಷಕಿ ಸ್ವರ್ಣಗೌರಿ ಪಾಲ್ಗೊಂಡಿದ್ದರು. ಬಾಗೇಪಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ಯೋಗಸಮಿತಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಯೋಗಪಟುಗಳು ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾವರಣದಲ್ಲಿ ಮಂಗಳವಾರ ಯೋಗ ಅಭ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಜೆ.ರಂಗಸ್ವಾಮಿ, ತಹಶೀಲ್ದಾರ್ ವೈ.ರವಿ, ತಾಲ್ಲೂಕು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚಿನ್ನಕೈವಾರಮಯ್ಯ, ಎಸ್.ಸಿದ್ದಪ್ಪ, ಆರ್.ವೆಂಕಟರಾಮ್, ಸ್ವರೂಪರಾಣಿ, ಬಿ.ಆರ್.ನರಸಿಂಹನಾಯ್ಡು, ಸದಸ್ಯೆ ಸುಜಾತಾ೦ನಾಯ್ಡು, ಆರ್.ಹನುಮಂತರೆಡ್ಡಿ, ಯೋಗ ಶಿಕ್ಷಕ ಟಿ.ರಘುನಾಥರೆಡ್ಡಿ, ನಾರಾಯಣಸ್ವಾಮಿ, ಸನತ್, ಭೂದೇವಿ, ರಾಮಚಂದ್ರ, ಮುನಿರಾಮಯ್ಯ, ಮುನಿರಾಜು ಪಾಲ್ಗೊಂಡಿದ್ದರು .
ದಿ.23 -04-2015 ರಂದು ಮುಂಜಾನೆ 11-00 ಗಂಟೆಗೆ ಆರೋಪಿ ಶಿವರಾಜ ನಾಯಕ ಮೋಟಾರ ಸೈಕಲ ನಂಬರ ಕೆ.ಎ-36/ಇಇ-9359ರ ಸವಾರ ಸಾ:ಕಲಂಗೇರಾ FvÀ£ÀÄ ತನ್ನ ಮೋಟಾರ ಸೈಕಲ ನಂಬರ: ಕೆ.ಎ-36/ಇಇ-9359ರ ಹಿಂದುಗಡೆ ದುರುಗಪ್ಪನನ್ನು ಕೂಡಿಸಿಕೊಂಡು ಪಾತಾಪೂರ ಕಡೆಯಿಂದ ಕವಿತಾಳ ಕಡೆಗೆ ಸಿರವಾರ -ಕವಿತಾಳ ರಸ್ತೆಯಲ್ಲಿ ಪಾತಾಪೂರ ಬಸ್ ನಿಲ್ದಾಣದ ಹತ್ತಿರ ಮೇನ್ ರೋಡಿನಲ್ಲಿ ಅತಿವೇಗವಾಗಿ ಅಲಕ್ಷತನ ದಿಂದ ನಡೆಸಿಕೊಂಡು ಹೋಗಿ ಒಮ್ಮೇಲೆ ಮೋಟಾರ ಸೈಕಲನ್ನು ಕವಿತಾಳಕಡೆಗೆ ತಿರುವಿದ್ದರಿಂದ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ಹಿಂದೆ ಕುಳಿತಿದ್ದ ದುರುಗಪ್ಪ ಕೆಳಗೆ ಬಿದ್ದು ಬಲಗಾಲು ಮೊಣಕಾಲು ಕೆಳಗೆ ಮುರಿದು ತಲೆಗೆ,ಎಡಾಲಿಗೆ ಅಲ್ಲಲ್ಲಿ ಪೆಟ್ಟಾಗಿ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದರಿಂದ ಗಾಯಾಳುವನ್ನು ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 53/2015 PÀ®A: 279, 337.338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊUÉÆArgÀÄvÁÛgÉ. ªÉÆøÀzÀ ¥ÀæPÀgÀtzÀ ªÀiÁ»w:- ಆರೋಪಿ ನಂ.1 ತಿಮ್ಮಪ್ಪ ಇತನು ದಿನಾಂಕ: 10-11-2010 ರಂದು ಮಹೇಂದ್ರ ರೂರಲ್ ಹೌಸಿಂಗ್ ಫೈನಾನ್ಸ್ ಕಂಪನಿಯಲ್ಲಿ ತನ್ನ ಮನೆ ಕಟ್ಟುವ ಸಲುವಾಗಿ ರೂ. 1,96,415 ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಂಡಿದ್ದು, ಆರೋಪಿ ನಂ.1 ಇತನಿಗೆ ಜಾಮೀನುದಾರನಾಗಿ2) §¸ÀìAiÀÄå ¸Á:¹AUÀ£ÉÆÃr, gÁAiÀÄZÀÆgÀÄgÀªÀgÀÄ ಸಹಿ ಮಾಡಿದ್ದು ಇರುತ್ತದೆ. ಮನೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಫೈನಾನ್ಸ ಕಂಪನಿಯವರಿಗೆ ನೀಡಿ ಇದುವರೆಗೂ ಸಾಲವನ್ನು ಮರುಪಾವತಿಸಿರುವುದಿಲ್ಲಾ. ಫೈನಾನ್ಸ ಕಂಪನಿಯ ಅಧಿಕಾರಿಗಳು ಸಾಲವನ್ನು ಕಟ್ಟಲು ಕೇಳಲು ಹೋದಾಗ ಆರೋಪಿತರು ಸಾಲವನ್ನು ಕಟ್ಟುವುದಿಲ್ಲಾ ನೀವು ಯಾರಿಗಾದರೂ ದೂರು ಕೊಡಿ ಅಂತಾ ಹೇಳಿ ಫೈನಾನ್ಸ ಕಂಪನಿಯಿಂದ ತೆಗೆದುಕೊಂಡ ಸಾಲವನ್ನು ಇದುವರೆಗೂ ಮರುಪಾವತಿಸದೇ ಫಿರ್ಯಾದಿದಾರನ ಫೈನಾನ್ಸ್ ಕಂಪನಿಗೆ ಮೋಸ ಮಾಡಿದ್ದು ಇರುತ್ತದೆ.CAvÁ CªÀÄgÉñÀ ¥Ánïï, PÁ£ÀÆ£ÀÄ C¢üPÁj, ªÀĺÉÃAzÀæ gÀÆgÀ¯ï ºË¹AUï ¥sÉÊ£Á£ïì PÀA¥À¤, ¸ÉÖõÀ£ï gÀ¸ÉÛ, gÁAiÀÄZÀÆgÀÄgÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 68/2015PÀ®A: 420 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¦.¹. Dgï. ¥ÀæPÀgÀtzÀ ªÀiÁ»w:- ದಿನಾಂಕ: 25.04.2015 ರಂದು CgÉÆævÀgÁzÀ 1)ಬಾಲರಾಜ ನಾಯಕ್ 2] ಮರ್ಚೆಡ್ ಹನುಮಂತ, 3] ರವಿ 4] ಮಲ್ಲೇಶ ಎಲ್ಲರೂ ಸಾ : ಯಾದವ ನಗರ ಶಕ್ತಿನಗರ EªÀgÀÄUÀ¼ÀÄ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಸಂಬಂಧ ಶ್ರೀ ವೀರೇಶ ತಂದೆ ತಿಮ್ಮಯ್ಯ, 28ವರ್ಷ, ಜಾ: ಎಸ್.ಸಿ [ಮಾದಿಗ], ಉ:ಕೂಲಿ,, ಸಾ: ಯಾದವ ನಗರ ಶಕ್ತಿನಗರ FvÀ¤UÉ ಕಿರುಕುಳ ನೀಡಿ ದಿನಾಂಕ: 27.04.2015 ರಂದು ರಾತ್ರಿ 11.45 ಗಂಟೆಗೆ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಮಾದಿಗ ಜಾತಿ ಎಂದು ನಿಂದಿಸಿ ಹೊಡೆಬಡೆ ಮಾಡಿ ಅಂಬೇಡ್ಕರ್ ಭಾವ ಚಿತ್ರವನ್ನು ಅರಿದು ಹಾಕಿ ಎಲ್ಲಾದರೂ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವ ಬೆದರಿಕೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಆಧಾರದ ಮೇಲಿಂದ ಶಕ್ತಿನಗರ ಠಾಣಾ ಗುನ್ನೆ ನಂ: 36/2015 ಕಲಂ: 295, 324, 504, 506 ಸಹಿತ 34 ಐಪಿಸಿ ಮತ್ತು ಕಲಂ: 7[ಸಿ] ಪಿ.ಸಿ. ಆರ್. ಯಾಕ್ಟ್ 1989 ರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.04.2015 gÀAzÀÄ 83 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ. Posted by Inspector General Of Police North Eastern Range Kalaburagi. at 6:53 PM No comments: BIDAR DISTRICT DAILY CRIME UPDATE 28-04-2015 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-04-2015 RlPÀ aAZÉÆý ¥ÉÆð¸À oÁuÉ UÀÄ£Éß £ÀA. 86/2015, PÀ®A 143, 144, 145, 147, 326, 307, 120(©), 109, 149 L¦¹ :- ದಿನಾಂಕ 26-04-2015 ರಂದು ರಾತ್ರಿ ಫಿರ್ಯಾದಿ ಈಶ್ವರ ತಂದೆ ತುಕರಾಮ ವಾಸುದೇವ ಸಾ: ವರವಟ್ಟಿ (ಬಿ) ತ್ನ್ನ ಹೆಂಡತಿ ಪಾರ್ಬತಿ, ತಂದೆ ತುಕರಾಮ, ಮಕ್ಕಳಾದ ಧರ್ಮೇಂದ್ರ, ಜೀತೆಂದ್ರ ಹಾಗೂ ಮುಕೆಂದ್ರ @ ಬಾಳು ಎಲ್ಲರು ಊಟ ಮಾಡಿಕೊಂಡು ಮನೆಯಲ್ಲಿ ಮಲಲಗಿರುವಾಗ ದಿನಾಂಕ-27-04-2015 ರಂದು 0230 ಗಂಟೆ ಸುಮಾರಿಗೆ ಒಮ್ಮೆಲೆ ಬೆಂಕಿ ಹತ್ತಿದ್ದು ನೋಡಿ ಎಚ್ಚರವಾಗಿ ಗಾಬರಿಗೊಂಡು ನೋಡಲು ಗ್ಯಾಸಿನ ವಾಸನೆ ಬರುತ್ತಿದ್ದು, ಎಲ್ಲರಿಗೆ ಬೆಂಕಿ ಹತ್ತಿ ಮೈ ಸುಡುತ್ತಿರುವಾಗ ತಾಳಲಾರದೇ ಬಾಗಿಲು ತೆಗೆಯಲು ಪ್ರಯತ್ನ ಮಾಡಿದಾಗ ಮನೆಯ ಬಾಗಿಲು ಹೋರಗಿನಿಂದ ಕೊಂಡಿ ಹಾಕಿದ್ದು, ಮನೆಯ ಹೋರೆ ಹೋಗಲು ಸಾದ್ಯವಾಗಲ್ಲಿಲ್ಲ, ಎಲ್ಲರ ಮೈಗೆ ಬೆಂಕಿ ಹತ್ತಿ ಸುಡುತ್ತಿರುವಾಗ ತಾಳಲಾರದೇ ಚಿರಾಡಿದಾಗ ಪಕ್ಕದ ಮನೆಯವರಾದ ಈಶ್ವರ ಮಾನೆ, ಹರೀಶ ಸೆಡೋಳೆ, ಬಾಬುರಾವ ಸೇಡೋಳೆ, ಫತ್ರಸಾಬ ಮತ್ತು ಇತರರು ಚಿರಾಡುವ ಧ್ವನಿ ಕೇಳಿ ಬಾಗಿಲು ಕೊಂಡಿ ತೆರೆದಾಗ ಎಲ್ಲರು ಹೋರಗಡೆ ಬಂದು ನೋಡಲು ಮನೆಯ ಮೇಲಿದ್ದ ತಗಡ ಸರಿಸಿ ಒಳಗೆ ಗ್ಯಾಸ ಸಿಲಿಂಡರ ಬಿಟ್ಟು ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಹಚ್ಚಿರುತ್ತಾರೆ, ಸುಮಾರು ವರ್ಷದಿಂದ ಹೋಲದ ಪಾಲು ಸಂಬಂಧ ಜಗಳವಿದ್ದು, ಅದೊಂದು ವೈರತ್ವದಿಂದ ಆರೋಪಿತರಾದ 1) ರಾಜೆಂದ್ರ ತಂದೆ ತುಕಾರಾಮ, 2) ಸುಧಾಕರ ತಂದೆ ತುಕಾರಾಮ, 3) ದೀಪಕ ತಂದೆ ರಾಜೇಂದ್ರ, 4) ಬಬಿತಾ ಗಂಡ ರಾಜೇಂದ್ರ, 5) ಚಂದ್ರಕಲಾ ಗಂಡ ಸುಧಾಕರ, 6) ಮೌನಾಬಾಯಿ ಗಂಡ ತುಕಾರಾಮ, 7) ಶಂಕರ ತಂದೆ ರಾಮರಾವ, 8) ಕೇಶವ ಸೆಡೋಳೆ, 9) ಬಾಲಾಜಿ ತಂದೆ ಕೇಶವರಾವ, 10) ವಿನಾಯಕ ತಂದೆ ಕೇಶವರಾವ, 11) ಗಣಪತಿ ತಂದೆ ಶಂಕರ 11 ಜನ ಎಲ್ಲರೂ ಸಾ: ವರವಟ್ಟಿ(ಬಿ), 12) ಧೂಳಪ್ಪಾ ಟಿಳೆಕರ, 13) ಅಂಬುಬಾಯಿ ಗಂಡ ಧೂಳಪ್ಪಾ, 14) ಕಿರಣ ತಂದೆ ಧೂಳಪ್ಪಾ 3 ಜನ ಸಾ: ಬೀದರ, 15) ಗೋವಿಂದ & ತಂದೆ ನರಸಿಂಗ್ ಸಾ: ಕಳಸದಾಳ, 16) ಅಯಿಲಾಬಾಯಿ ಗಂಡ ಜ್ಯೋತಿರಾಮ ವಾಘಮೋರೆ, 17) ಜೋತಿರಾಮ ಇಬ್ಬರು ಸಾ: ಹೈದ್ರಾಬಾದ, 18) ಔಸಾಬಾಯಿ ಗಂಡ ಹರಿನಾಥ ಗಾಯಕವಾಡ, 19) ಹರಿನಾಥ ತಂದೆ ಗೈನಾಥ ಇಬ್ಬರು ಸಾ: ಮುಂಬೈ ಇವರೆಲ್ಲರೂ ಕೂಡಿಕೊಂಡು ಏಕೋಧ್ದೇಶದಿಂದ ಸಂಗನ ಮತ ಮಾಡಿ ಅಕ್ರಮಕೂಟ ರಚಿಸಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಮನೆಯ ತಗಡ ತೆಗೆದು ಒಳಗೆ ಗ್ಯಾಸ ಸಿಲಿಂಡರ ಬಿಟ್ಟು ಬೆಂಕಿ ಹಚ್ಚಿರುತ್ತಾರೆ, ಸದರಿ ಬೆಂಕಿಯಿಂದ ಫಿಯಾಱದಿಯವರ ತಂದೆ, ಹಂಡತಿ ಹಾಗು 3 ಜನ ಮಕ್ಕಳಿಗೆ ಗ್ಯಾಸ್ ಸಿಲಿಂಡರ ಬೆಂಕಿಯಿಂದ ಪೂರ್ತಿ ಮೈಸುಟ್ಟು ಭಾರಿ ಗಾಯವಾಗಿದ್ದು ಇರುತ್ತದೆ ಕೆಲವು ಜನರು ಇದಕ್ಕೆ ಪ್ರಚೋಧನೆ ನೀಡಿದ್ದು ಇರುತ್ತದೆ, ಗಾಯಗೊಂಡ 6 ಜನರಿಗೆ ಪಕ್ಕದ ಮನೆಯವರು 108 ವಾಹನ ಕೆರೆಯಿಸಿ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆಂದು ಫಿಯಾಱದಿಯವರು ದಿನಾಂಕ 27-04-2015 ರಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. §¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 55/2015, Pï®A 279, 338 L¦¹ eÉÆvÉ 187 LJA« PÁAiÉÄÝ :- ¢£ÁAPÀ 27-04-2015 gÀAzÀÄ gÁ.ºÉ £ÀA. 9 gÀ ªÉÄÃ¯É PËrAiÀiÁ¼À UÁæªÀÄzÀ ºÀwÛgÀ eÉʨsÀªÁ¤ zsÁ¨ÁzÀ ºÀwÛgÀ ¦üAiÀiÁ𢠫dAiÀÄPÀĪÀiÁgÀ vÀAzÉ dUÀ¯Á® ªÀAiÀÄ: 34 ªÀµÀð, eÁw: ºÀjd£À, ¸Á: ¨ÉqÀPÀƯÁ ¸ÀįÁÛ£À¥ÀÆgÀ, vÁ: & f: ªÀiË (AiÀÄÄ.¦) gÀªÀgÀÄ ºÁUÀÄ UɼÉAiÀÄ ºÀjñÀ E§âgÀÆ £ÀqÉzÀÄPÉÆAqÀÄ vÀªÀÄä gÀÆ«ÄUÉ PËrAiÀiÁ¼ÀPÉ ºÉÆUÀÄwÛgÀĪÁUÀ PËrAiÀiÁ¼À PÀqɬÄAzÀ §AUÁè PÀqÉUÉ M§â C¥ÀjÃavÀ ªÉÆÃlgÀ ¸ÉÊPÀ® ZÁ®PÀ£ÀÄ vÀ£Àß ªÉÆÃlgÀ ¸ÉÊPÀ®£ÀÄß CwªÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹ PÀAmÉÆæî ªÀiÁqÀzÉà ¦üAiÀiÁð¢UÉ rQÌ ªÀiÁr vÀ£Àß ªÁºÀ£ÀzÉÆA¢UÉ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢UÉ ¨sÁj gÀPÀÛUÁAiÀĪÁV PÁ®Ä ªÀÄÄj¢gÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 5:49 PM No comments: Kalaburagi District Reported Crimes ಅಪಘಾತ ಪ್ರಕರಣ: ಗ್ರಾಮೀಣ ಪೊಲೀಸ ಠಾಣೆ: ದಿನಾಂಕ: 27/4/2015 ರಂದು ವಿನೋದ ತಂದೆ ಜಗನ್ನಾಥ ಹೂಗಾರನು ತನ್ನ ಹೋಂಡಾ ಶೈನ್ ಮೋ.ಸೈ ನಂ ಕೆಎ 32 ಇಸಿ 4539 ನೇದ್ದರ ಮೇಲೆ ನಾಗೇಶ ತಂದೆ ಸೈಬಣ್ಣ ಪೂಜಾರಿ ಈತನೊಂದಿಗೆ ಹೋಗುತ್ತಿರುವಾಗ ವಿನೋದ ತಂದೆ ಜಗನ್ನಾನು ಮೋ.ಸೈ ಅನ್ನು ಅತೀ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಪಟ್ಟಣ ಗ್ರಾಮದಿಂದ ಸ್ವಲ್ಪ ಮುಂದೆ ಇರುವ ಗ್ಯಾರೇಜ್ ಹತ್ತಿರ ರಸ್ತೆ ಮೇಲೆ ನಿಂತಿದ್ದ ಟ್ರಾಕ್ಟರ್ ನಂ ಕೆಎ 32 ಟಿಎ 7393 ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಮೋ.ಸೈ ನೊಂದಿಗೆ ಕೆಳಗೆ ಬಿದ್ದಾಗ ಹಣೆಗೆ ಮೂಗಿಗೆ, ಭಾಯಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಬಾಯಿಯಿಂದ ರಕ್ತಸ್ರಾವವಾಗಿ ವಿನೋದ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ . ಸೇಡಂ ಪೊಲೀಸ್ ಠಾಣೆ:ದಿನಾಂಕ: 27-05-2015 ರಂದು ಶ್ರೀಮತಿ ಮನಿಲಾ ಗಂಡ ವೆಂಕಟೇಶ ಸಾ: ಮುಧೋಳ ಇವರು ಠಾಣಾಗೆ ಹಾಜರಾಗಿ ದಿನಾಂಕ: 26-04-15 ರಂದು ಸಾಯಾಂಕಾಲ ನನ್ನ ಗಂಡ ವೆಂಕಟೇಶನು ಮುಧೋಳದಲ್ಲಿರುವ ತನ್ನ ತಾಯಿ ಹತ್ತಿರ ಹೋಗಿ ಬರುವುದಾಗಿ ಮೋಟಾರು ಸೈಕಲ್ ನಂ ಕೆಎ-32-ಇಇ-5235 ನ್ನೇದ್ದನ್ನು ನಡೆಸಿಕೊಂಡು ಮುಧೋಳಕ್ಕೆ ಹೋಗಿದ್ದು . ರಾತ್ರಿ ಮರಳಿ ಸೇಡಂಕ್ಕೆ ಬರುತ್ತಿರುವಾಗ ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಅವರಿಗೆ ಭಾರಿ ರಕ್ತ ಗಾಯ ತರಚಿದ ಗಾಯವಾಗಿದ್ದು ಅವರನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ತಂದು ನಂತರ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ 108 ಅಂಬುಲೆನಸ್ ನಲ್ಲಿ ಹೋಗುತ್ತಿದ್ದಾಗ ಗುಲಬರ್ಗಾದ ಸಮೀಪ ಹೋದಾಗ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಪಘತಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಜೇವರ್ಗಿ ಪೊಲೀಸ ಠಾಣೆ: ಶ್ರೀ ವಿಧ್ಯಾಸಾಗರ ತಂದೆ ಸಿದ್ದಯ್ಯ ಹಿರೇಮಠ ಠಾಣೆಗೆ ಹಾಜರಾಗಿ ದಿನಾಂಕ 27.04.2015 ರಂದು ಬೇಳಗ್ಗೆ 05:00 ಗಂಟೆಗೆ ಜೇವರ್ಗಿ ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಚಿಗರಳ್ಳಿ ಕ್ರಾಸ್ ಸಮೀಪ ಹುಂಡೈ ಸೆಂಟ್ರೋ ಕಾರ್ ನಂ ಕೆ.ಎ32ಎಮ್3008 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡಿನಲ್ಲಿ ಅಡ್ಡಲಾಗಿ ಬರುತ್ತಿದ್ದ ನಾಯಿಗೆ ಕಟ್ ಹೋಡೆಯಲು ಹೋಗಿ ರೋಡಿನ ಬಲ ಸೈಡಿನಲ್ಲಿ ಕಾರ್‌ ಅನ್ನುಪಲ್ಟಿ ಮಾಡಿ ಕಾರ್‌ ಅನ್ನು ಜಖಂ ಗೊಳಿಸಿರುತ್ತಾನೆ ಕಾರಣ ಸದರಿ ಕಾರ್‌ ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಕಿರುಕುಳ ಪ್ರಕರಣ ಮಹಿಳಾ ಪೊಲೀಸ ಠಾಣೆ:ದಿನಾಂಕ 27-04-2015 ರಂದು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ವಿಜಯಲಕ್ಷ್ಮೀ ಗಂಡ ರಾಮಚಂದ್ರ ಆಲಗೂಡ ವಯಾ:35 ವರ್ಷ ಜಾ:ಲಿಂಗಾಯತ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ತಮ್ಮ ಹೇಲಿಕೆ ಸಲ್ಲಿಸಿದ್ದೇನೆಂದರೆ ಸುಮಾರು 16 ವರ್ಷಗಳ ಹಿಂದೆ ನನ್ನ ಸೋದರ ಮಾವ ರಾಮಚಂದ್ರ ಇತನೊಂದಿಗೆ ಮದುವೆಯಾಗಿದ್ದು. ಒಂದು ಗಂಡು, ಒಂದು ಹೆಣ್ಣು ಮಗಳಿದ್ದು. ನಾನು ದುಡಿದ ಹಣವನ್ನು ತನಗೆ ಕುಡಿಯಲು ಕೊಡು ಅಂತಾ ದಿನಾಲೂ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿದ್ದನು. ನಾನು ಹಿಂಸೆಯನ್ನು ತಾಳಲಾರದೇ ನನ್ನ ತವರು ಮನೆಯಾದ ಸಂತೋಷ ಕಾಲೋನಿಯಲ್ಲಿ ಹೋಗಿ ಉಳಿದುಕೊಂಡಿದ್ದು. ದಿನಾಂಕ 27-04-2015 ರಂದು ನಾನು ಮಹಾ ನಗರ ಪಾಲಿಕೆಗೆ ಹೋಗಿದ್ದಾಗ, ನನ್ನ ಗಂಡ ಬಂದವನೇ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಹಣ ಕೊಡು ಅಂದರೆ ಕೊಡುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಅಂದುತನ್ನ ಹತ್ತಿರವಿದ್ದ ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಿದ್ದು ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಮಹಿಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಆಕಸ್ನಿಕ ಗುಂಡು ತಗುಲಿ ವ್ಯಕ್ತಿ ಸಾವು: ಅಪಜಲಪೂರ ಠಾಣೆ: ದಿನಾಂಕ 27/04/2015 ರಂದು ಶ್ರೀ ಬಸಣ್ಣ ದೇಸಾಯಿ ಸಾ: ಬೋಸಗಾ ತಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 27-04-2015 ರಂದು ನಮ್ಮೂರಲ್ಲಿ, ಹೊನ್ನಲಿಂಗೇಶ್ವರ ದೇವರ ಜಾತ್ರೆ ಇದ್ದು, ಈ ಜಾತ್ರೆಗೆ ನಾನು ಮತ್ತು ನನ್ನ ಮಗ ಗಿರಿಮಲ್ಲ ಹಾಗು ನಮ್ಮೂರಿನ ರುದ್ರುಗೌಡ ಪಾಟೀಲ, ತುಕಾರಾಮ ಮಾಶಾಳ, ರಾಜು ಬಿರಾದಾರ, ನಿಂಗಪ್ಪಾ ಕಲ್ಲೂರ, ಮಲ್ಲಿಕಾರ್ಜುನ ಸುತಾರ ಹಾಗು ಇನ್ನಿತರರು ಸೇರಿಕೊಂಡು ಹೊನ್ನ ಲಿಂಗೇಶ್ವರ ದೇವರ ಗುಡಿಯ ಮುಂದೆ ಅಗ್ಗಿ ಕುಣಿ ಹತ್ತಿರ ಇದ್ದಾಗ ಮದ್ಯಾಹ್ನ 1;30 ಗಂಟೆ ಸುಮಾರಿಗೆ ನಮ್ಮೂರ ಶಂಕರಗೌಡ ತಂದೆ ಸಾಹೆಬಗೌಡ ಪಾಟೀಲನು ತನ್ನ ಅಣ್ಣನಾದ ಸಿದ್ದನಗೌಡ ತಂದೆ ಸಾಹೇಬಗೌಡ ಪಾಟೀಲನ ಡಿ.ಬಿ.ಬಿ.ಎಲ್ (ಜೋಡಬಾರ) ಬಂದುಕನ್ನು ತೆಗೆದುಕೊಂಡು ಬಂದು ಗುಡಿಯ ಮುಂದೆ ಅಗ್ಗಿ ಕುಣಿಯ ಹತ್ತಿರ ನಿಂತು ಗಾಳಿಯಲ್ಲಿ ಗುಂಡು ಹಾರಿಸುವ ಸಲುವಾಗಿ ತನ್ನ ಕೈಯಲ್ಲಿದ್ದ ಬಂದುಕನ್ನು ಮೇಲೆ ಮಾಡಿ ಗುಂಡು ಹಾರಿಸಿದಾಗ ಗುಂಡು ಹಾರಲಿಲ್ಲಾ, ನಂತರ ಬಂದುಕನ್ನು ಸ್ವಲ್ಪ ಕೆಳಗೆ ಮಾಡಿ ಅದರ ಬೋರನ್ನು ಒತ್ತಿ ಸರಿ ಪಡಿಸಿದಾಗ ಆಕಸ್ಮಿಕವಾಗಿ ಟ್ರಿಗರಗೆ ಕೈತಾಗಿ ಗುಂಡು ಹಾರಿದ್ದು, ಸದರಿ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಾಗಿದ್ದರಿಂದ ಭಾರಿ ರಕ್ತಗಾಯ ಹೊಂದಿ ಅವನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶಂಕರಗೌಡ ತಂದೆ ಸಾಹೇಬಗೌಡ ಪಾಟೀಲನು ಯಾವುದೆ ತರಹದ ಅಧೀಕೃತ ಲೈಸನ್ಸ್ ವಗೈರೆ ಇಲ್ಲದೆ, ಬಂದೂಕು ತರಬೇತಿ ಹೊಂದದೆ ಜನರ ಮದ್ಯ ನಿಂತುಕೊಂಡು ಗುಂಡು ಹಾರಿಸಿದರೆ ಯಾರಿಗಾದರು ತಗಲಿ ಸಾಯಬಹುದು ಅಂತಾ ತಿಳುವಳಿಕೆ ಇದ್ದರು ಕೂಡ, ಅದರಂತೆ ಸಿದ್ದನಗೌಡ ಪಾಟೀಲ ಇವನು ತನ್ನ ಹೆಸರಲ್ಲೆ ಇದ್ದ ಬಂದೂಕನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೆ ಅನವಶ್ಯಕವಾಗಿ ತನ್ನ ಸಹೋದರ ಶಂಕರಗೌಡನ ಕೈಯಲ್ಲಿ ಕೊಟ್ಟು, ಈ ರೀತಿ ಆಕಸ್ಮಿಕ ಬಂದೂಕಿನ ಟ್ರಿಗರ್ ಒತ್ತಿದ್ದರಿಂದ ಬಂದೂಕಿನಿಂದ ಹಾರಿದ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಗಲಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಕಾರಣ ಮಾನ್ಯ ರವರು ಶಂಕರಗೌಡ ಪಾಟೀಲ ಮತ್ತು ಸಿದ್ದನಗೌಡ ಪಾಟೀಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬೆಂಗಳೂರು:(ಫೆ.15): Crime: ಐಷಾರಾಮಿ ಜೀವನಕ್ಕಾಗಿ ರಾತ್ರಿ ಹೊತ್ತು ಬೈಕ್ ಕಳ್ಳತನ ಮಾಡ್ತಿದ್ದ ನಾಲ್ವರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ, ವಿಕ್ರಮ್, ಸಲೀಂ ಹಾಗೂ ಬಸಪ್ಪ ಬಂಧಿತ ಆರೋಪಿಗಳು. ಫೆಬ್ರವರಿ 6 ರಂದು ಜಂಬೂ ಸವಾರಿ ದಿಣ್ಣೆಯಿಂದ ಗೊಟ್ಟಿಗೆರೆಗೆ ಹೋಗುವ ಮಾರ್ಗದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದರು. ಬೀಟ್ ನಲ್ಲಿದ್ದ ಪೊಲೀಸರು ಅನುಮಾನಗೊಂಡು ವಶಕ್ಕೆ‌ ಪಡೆದುಕೊಂಡು ವಿಚಾರಿಸಿದಾಗ ಸ್ಫೋಟಕ ವಿಷಯವನ್ನೇ ಬಾಯ್ಬಿಟ್ಟಿದ್ದಾರೆ. ಬೆಂಗಳೂರಲ್ಲಿ ಬೈಕ್ ಎಗರಿಸಿ ತಮಿಳುನಾಡಿನಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು ಒಂದು ವೇಳೆ ಬೈಕ್ ಕಳ್ಳತನ‌ ಮಾಡೋದು ಕಷ್ಟ ಅನ್ನಿಸಿದರೆ ದರೋಡೆಗೆ ಯತ್ನಿಸುತ್ತಿದ್ದರು ಎಂಬ ಮಾಹಿತಿ‌ ಲಭ್ಯವಾಗಿದೆ‌. ಬಂಧಿತರಿಂದ 20 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಪ್ರಕರಣದ ಐದನೇ ಆರೋಪಿ ಜಗದೀಶ್ ಎಂಬಾತ ಪರಾರಿಯಾಗಿದ್ದಾನೆ. ಬೈಕ್ ಕದ್ದು ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಆರೋಪಿಗಳ ಬಂಧನ | ಸಿಸಿಟಿವಿಯಲ್ಲಿ ದೃಶ್ಯ ಸೆರೆ| Secular Tv #Biketheft #accusedarrested #crime #cctvfootage #Bangalore #seculartv #secularnews #secularkannada #kannadanews #karnatakanews pic.twitter.com/Zuhg5yE4Dz — Secular Tv ᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠᅠ (@SecularTVKannad) February 15, 2022 ಇದನ್ನೂ ಓದಿ:Bike Theft: ಜೈಲಿನಲ್ಲಿದ್ದಾಗ ಸಹ ಕೈದಿಯಿಂದ ಟ್ರೈನಿಂಗ್ – ಸೆಫ್ಟಿ ಫಿನ್ ಬಳಸಿ‌ ಬೈಕ್ ಕಳ್ಳತನ ಮಾಡ್ತಿದ್ದ ಇಬ್ಬರ ಬಂಧನ
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ.... ಉಡುಪಿ :ಜಿ ಎಸ್ ಬಿ ಯುವಕ ಮಂಡಳಿಯ 51 ನೇ ವಾರ್ಷಿಕೋತ್ಸವ -ದೇವಳದಲ್ಲಿ ಸೇವೆಗೈದದವರಿಗೆ ಸನ್ಮಾನ ಉಡುಪಿ: ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ ಎಸ್ ಬಿ ಯುವಕ ಮಂಡಳಿಯ 51 ನೇ ವಾರ್ಷಿಕೋತ್ಸವ ಅಕ್ಟೋಬರ್ 14 ರಂದು ನೆಡೆಯಿತು . ಸಮಾರ೦ಭದಲ್ಲಿ ಮುಖ್ಯ ಅತಿಥಿಯಾಗಿ ಡಾ ಕಲ್ಯಾ ವಿನಾಯಕ ಶೆಣೈ ದಂಪತಿಗಳು, ದೇವಳದ ಕಾರ್ಯಗಳಲ್ಲಿ ವಿಶೇಷ ಸೇವೆಗೈದ ನೀಲಕಂಠ ಭಾಗವತ್ , ದೀಪಕ್ ಭಟ್ , ಶ್ವೇತಾ ಭಾಗವತ್ , ಪ್ರತೀಕ್ ಕಾಮತ್ರವರನ್ನು ಗೌರವಿಸಲಾಯಿತು . ಯುವಕ ಮಂಡಳಿಯ ಆಶ್ರಯ ದಲ್ಲಿ ನೆಡೆದ ವಿವಿಧ ಆಟೋಟ ಸ್ಫರ್ಧೆ ಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸದರು. ದೇವಳದ ಆಡಳಿತ ಮುಕ್ತೇಸ್ತರರಾದ ದೇವಳದವತಿಯಿಂದ ಪಿ ವಿ ಶೆಣೈ, ಡಾ ಶೆಣೈ ದಂಪತಿ ಗಳನ್ನು ಗೌರವಿಸಿದರು. GSB ಯುವಕ ಮಂಡಳಿಯ ಅಧ್ಯಕ್ಷ ಕೆ ನಿತೀಶ ಶೆಣೈ , ಮಾಜಿ ಅಧ್ಯಕ್ಷ ಟಿ ಸುಬ್ಬಣ್ಣ ಪೈ, ಮುಂತಾದವರು ಉಪಸ್ಥಿತರಿದ್ದರು ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಿತು.
ಆದರೆ ಗಾಂಧಿಜೀ ಅವರ ಕನಸಾದ ಖಾದಿ ಉದ್ಯಮ ಹಾಗೂ ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಗೂ ಮುತುವರ್ಜಿ ವಹಿಸ ಬೇಕಾದದ್ದು ಇಂದಿನ ಅಗತ್ಯವಾಗಿದೆ. ಸ್ವಾತಂತ್ರ್ಯ ದೊರೆತ ಬಳಿಕ ಹೆಚ್ಚಾಗಬೇಕಿದ್ದ ಗ್ರಾಮೋ ದ್ಯೋಗಗಳು ಕಡಿಮೆ ಯಾಗಿವೆ. ಕುಂಟುತ್ತಾ ತೆವಳುತ್ತಾ ನಡೆಯುತ್ತಿದ್ದ ಖಾದಿ ಚಟುವಟಿಕೆಯೂ ಕಳೆದ ಆರು ತಿಂಗಳಿನಿಂದ ಇತ್ತೀಚೆಗೆ ಹತ್ತಿಯ ಸರಬರಾಜು ಇಲ್ಲದೆ ನಿಂತುಹೋಗಿದೆ. ನಡೆಯುತ್ತಿರುವ ಒಂದೆರಡು ಮಗ್ಗಗಳೂ ಕೂಡ ಲಾಭವಿಲ್ಲದೇ ನಡೆಯುತ್ತಿವೆ. ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಖಾದಿ ಚಟುವಟಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸರಕಾರ ಯಾವಾಗ ಖಾದಿ ಆಯೋಗವನ್ನು ಸ್ಥಾಪಿಸಿತೋ ಆಗಲೇ ಖಾದಿಯ ಸಾವಿನ ದಿನಗಣನೆ ಪ್ರಾರಂಭವಾಯಿತು. ಈಗಂತೂ ಖಾದಿ ಎಂಬ ಹೆಸರಿನಲ್ಲಿ ದೇಶದಲ್ಲಿ ಶೇ.೮೦ಕ್ಕಿಂತ ಹೆಚ್ಚು ನಕಲಿ ಖಾದಿ ಮಾರಾಟ ವಾಗುತ್ತಿದೆ. ಖಾದಿ ನೂಲುಗಾರಿಕೆ ಮತ್ತು ನೇಯ್ಗೆಯನ್ನೇ ನೆಚ್ಚಿಕೊಂಡು ದೇಶದ ಉದ್ದಗಲಕ್ಕೂ ಬದುಕಿದ್ದ ಸಾವಿರಾರು ಕುಶಲಕರ್ಮಿಗಳು ಮತ್ತು ಶ್ರಮಜೀವಿಗಳ ಬದುಕು ಮೂರಾಬಟ್ಟೆಯಾಗಿದೆ. ಗ್ರಾಮೀಣ ಭಾರತ ನಿಸ್ತೇಜವಾಗಿದೆ. ಗಾಂಧಿ ಕನಸಿನ ಭಾರತ ಎಲ್ಲಾ ಹಿಂದೆಯೇ ನಿಂತುಹೋಗಿದೆ. ಈ ತಲೆಮಾರಿನ ಬಹುತೇಕರಿಗೆ ಖಾದಿಯ ಮಹತ್ವವೇನೆಂದು ತಿಳಿದಂತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಗೆ ಸರಕಾರ ಆಸಕ್ತಿ ವಹಿಸಬೇಕಿದೆ. ಗ್ರಾಮೀಣ ಕೈಗಾರಿಕೆಗಳು ಬೆಳವಣಿಗೆಯಾದರೆ ಸ್ಥಳೀಯ ಮಟ್ಟದ ಉದ್ಯೋಗ ಸೃಷ್ಟಿ ಆಗಲಿದ್ದು, ಯುವಕರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದೂ ತಪ್ಪಲಿದೆ. ಅಲ್ಲದೆ, ಈಗಿನ ಯುವಕರಿಗೆ ಗಾಂಧಿ ಅವರ ವಿಚಾರಗಳ ಬಗ್ಗೆ ಹೆಚ್ಚಿಗೆ ತಿಳಿದಿರ ಲಿಕ್ಕಿಲ್ಲ. ಆದ್ದರಿಂದ ಮಹಾತ್ಮ ಗಾಂಧಿ ಅವರ ತತ್ವ ಸಿದ್ದಾಂತಗಳ ಕುರಿತು ಪ್ರತಿಯೊಂದು ಶಾಲೆಗಳಲ್ಲೂ ವಿಚಾರ ಸಂಕಿರಣ ಗಳನ್ನು ಹಮ್ಮಿಕೊಳ್ಳಬೇಕಿದೆ. ಆ ಮೂಲಕ ಗಾಂಧಿ ಅವರನ್ನು ಚಿರಸ್ಥಾಯಿಯಾಗಿಸಬೇಕಿದೆ.
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsAppಅನ್ನು ಸಂಪರ್ಕಿಸಿ WhatsApp Messenger Support To better assist you, contact us from your phone by opening WhatsApp > Settings > Help > Contact Us. You can also visit our ಸಹಾಯ ಕೇಂದ್ರ for additional information. Let us know how you use WhatsApp by providing the necessary information below. Then, tap or click "Send Question" to contact us. ಫೋನ್ ನಂಬರ್ ನೀವು ನಿಮ್ಮ WhatsApp ಖಾತೆಗಾಗಿ ಬಳಸುವ ಫೋನ್ ನಂಬರ್ ಅನ್ನು ದಯವಿಟ್ಟು ಒದಗಿಸಿ. ಅಂಗೋಲಾ (+244)ಅಜರ್ಬೈಜಾನ್ (+994)ಅಫ್ಘಾನಿಸ್ತಾನ್ (+93)ಅಮೇರಿಕನ್ ಸಮೋವ (+1)ಅರುಬಾ (+297)ಅರ್ಜೆಂಟಿನಾ (+54)ಅರ್ಮೇನಿಯಾ (+374)ಅಲ್ಜೀರಿಯಾ (+213)ಅಲ್ಬೇನಿಯಾ (+355)ಆಂಗ್ವಿಲಾ (+1)ಆಂಟಿಗುವಾ (+1)ಆಂಡೋರಾ (+376)ಆಸ್ಟ್ರೀಯ (+43)ಆಸ್ಟ್ರೇಲಿಯ (+61)ಇಂಡೋನೇಶಿಯಾ (+62)ಇಟಲಿ (+39)ಇಥಿಯೋಪಿಯ (+251)ಇರಾಕ್ (+964)ಇರಾನ್ (+98)ಇಸ್ರೇಲ್ (+972)ಈಕ್ವಟೋರಿಯಲ್ ಗಿನಿ (+240)ಈಕ್ವಡಾರ್ (+593)ಈಜಿಪ್ಟ್ (+20)ಉಕ್ರೇನ್ (+380)ಉಗಾಂಡಾ (+256)ಉಜ್ಬೇಕಿಸ್ತಾನ್ (+998)ಉತ್ತರ ಕೊರಿಯ (+850)ಉತ್ತರ ಮಾರಿಯಾನಾ ದ್ವೀಪಗಳು (+1)ಉರುಗ್ವೆ (+598)ಎರಿಟ್ರಿಯ (+291)ಎಲ್ ಸಾಲ್ವಡಾರ್ (+503)ಎಸ್ಟೊನಿಯ (+372)ಐರ್ಲ್ಯಾಂಡ್ (+353)ಐಲ್ ಆಫ್ ಮ್ಯಾನ್ (+44)ಐಸ್‍ಲ್ಯಾಂಡ್ (+354)ಓಮನ್ (+968)ಕಝಾಕಿಸ್ತಾನ್ (+7)ಕತಾರ್ (+974)ಕಾಂಗೋ ಪ್ರಜಾತಂತ್ರ ಗಣರಾಜ್ಯ (+243)ಕಾಂಬೋಡಿಯಾ (+855)ಕಿರಿಬಾತಿ (+686)ಕಿರ್ಗಿಸ್ಥಾನ್ (+996)ಕೀನ್ಯಾ (+254)ಕುರಾಚಾವೋ (+599)ಕುವೈತ್ (+965)ಕೂಕ್ ದ್ವೀಪಗಳು (+682)ಕೆನಡಾ (+1)ಕೇಪ್ ವೆರ್ದ್ (+238)ಕೇಮನ್ ದ್ವೀಪಗಳು (+1)ಕೊಮೊರೊಸ್ (+269)ಕೊಲಂಬಿಯ (+57)ಕೊಸೊವೊ (+383)ಕೋತ್ ದ್'ಇವಾರ್ (+225)ಕೋಸ್ಟ ರಿಕ (+506)ಕ್ಯಾಮರೂನ್ (+237)ಕ್ಯೂಬಾ (+53)ಕ್ರೊವೇಶಿಯಾ (+385)ಗಯಾನ (+592)ಗಿನಿ (+224)ಗಿನಿಯಾ-ಬಿಸ್ಸೌ (+245)ಗಿಬ್ರಾಲ್ಟರ್ (+350)ಗುರ್ನಸಿ (+44)ಗುವಾಮ್ (+1)ಗೆಬೊನ್ (+241)ಗ್ಯಾಂಬಿಯಾ (+220)ಗ್ರೀನ್‍ಲ್ಯಾಂಡ್ (+299)ಗ್ರೀಸ್ (+30)ಗ್ರೆನಾಡ (+1)ಗ್ವಾಟೆಮಾಲಾ (+502)ಗ್ವಾಡೆಲೋಪ್ (+590)ಘಾನಾ (+233)ಚಾಡ್ (+235)ಚಿಲಿ (+56)ಚೀನಾ (+86)ಜಪಾನ್ (+81)ಜಮೈಕಾ (+1)ಜರ್ಮನಿ (+49)ಜರ್ಸಿ (+44)ಜಾಂಬಿಯ (+260)ಜಾರ್ಜಿಯಾ (+995)ಜಿಂಬಾಬ್ವೆ (+263)ಜಿಬೂಟಿ (+253)ಜೆಕ್ ಗಣರಾಜ್ಯ (+420)ಜೋರ್ಡನ್ (+962)ಟರ್ಕಿ (+90)ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು (+1)ಟುನೀಶಿಯ (+216)ಟೊಂಗಾ (+676)ಟೋಗೋ (+228)ಟೌಕೆಲೌ (+690)ಟ್ರಿನಿಡಾಡ್ ಮತ್ತು ಟೊಬಾಗೊ (+1)ಡೆನ್ಮಾರ್ಕ್ (+45)ಡೊಮಿನಿಕನ್ ರಿಪಬ್ಲಿಕ್ (+1)ಡೊಮಿನಿಕಾ (+1)ತಜಿಕಿಸ್ತಾನ (+992)ತಾಂಜೇನಿಯ (+255)ತುರ್ಕ್ ಮೇನಿಸ್ಥಾನ (+993)ತುವಾಲು (+688)ತೈಮೂರ್-ಲೆಸ್ಟೆ (+670)ತೈವಾನ್ (+886)ಥಾಯ್‍ಲ್ಯಾಂಡ್ (+66)ದಕ್ಷಿಣ ಆಫ್ರಿಕಾ (+27)ದಕ್ಷಿಣ ಕೊರಿಯಾ (+82)ದಕ್ಷಿಣ ಸುಡಾನ್ (+211)ನಮೀಬಿಯಾ (+264)ನಾರ‍್ಫೋಲ್ಕ್ ದ್ವೀಪ (+672)ನಾರ್ವೆ (+47)ನಿಕರಾಗುವಾ (+505)ನಿಯು (+683)ನೆದರ್ಲ್ಯಾಂಡ್ಸ್ (+31)ನೇಪಾಳ (+977)ನೈಜರ್ (+227)ನೈಜೀರಿಯಾ (+234)ನೌರು (+674)ನ್ಯೂ ಕೆಲಡೋನಿಯ (+687)ನ್ಯೂಜಿಲೆಂಡ್ (+64)ಪನಾಮ (+507)ಪಪುವಾ ನ್ಯೂ ಗಿನಿಯಾ (+675)ಪರಾಗ್ವೆ (+595)ಪಲಾವ್ (+680)ಪಶ್ಚಿಮ ಸಹಾರಾ (+212)ಪಾಕಿಸ್ತಾನ (+92)ಪೆರು (+51)ಪೋರ್ಚುಗಲ್ (+351)ಪೋರ್ಟೊ ರಿಕೊ (+1)ಪೋಲೆಂಡ್ (+48)ಪ್ಯಾಲೆಸ್ಟೈನ್ (+970)ಫಾಕ್‍ಲ್ಯಾಂಡ್ ದ್ವೀಪಗಳು (+500)ಫಾರೋ ದ್ವೀಪಗಳು (+298)ಫಿಜಿ (+679)ಫಿನ್‍ಲ್ಯಾಂಡ್ (+358)ಫಿಲಿಫೈನ್ಸ್ (+63)ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಶಿಯಾ (+691)ಫ್ರಾನ್ಸ್ (+33)ಫ್ರೆಂಚ್ ಗಯಾನ (+594)ಫ್ರೆಂಚ್ ಪಾಲಿನೇಶಿಯ (+689)ಬರ್ಮುಡಾ (+1)ಬಲ್ಗೇರಿಯಾ (+359)ಬಹರೇನ್ (+973)ಬಹಾಮಾಸ್ (+1)ಬಾಂಗ್ಲಾದೇಶ (+880)ಬಾರ್ಬಡೋಸ್ (+1)ಬುರುಂಡಿ (+257)ಬುರ್ಕೀನ ಫಾಸೊ (+226)ಬೆನಿನ್ (+229)ಬೆಲಾರೂಸ್ (+375)ಬೆಲೀಜ್ (+501)ಬೆಲ್ಜಿಯಂ (+32)ಬೊಲಿವಿಯಾ (+591)ಬೊಸ್ನಿಯ ಮತ್ತು ಹರ್ಜೆಗೊವಿನಾ (+387)ಬೋಟ್ಸ್ವಾನಾ (+267)ಬೋನೇರ್, ಸಿಂಟ್ ಯೂಸ್ಟೇಶಿಯಸ್ ಆಂಡ್ ಸಾಬಾ (+599)ಬ್ರಿಟಿಷ್ ವರ್ಜಿನ್ ದ್ವೀಪಗಳು (+1)ಬ್ರಿಟಿಷ್ ಹಿಂದೂ ಮಹಾಸಾಗರದ ಭೂಭಾಗ (+246)ಬ್ರೂನಿ (+673)ಬ್ರೆಜಿಲ್ (+55)ಭಾರತ (+91)ಭೂತಾನ್ (+975)ಮಂಗೋಲಿಯ (+976)ಮಕಾವು (+853)ಮಡಗಾಸ್ಕರ್ (+261)ಮಧ್ಯ ಆಫ್ರಿಕಾ ಗಣರಾಜ್ಯ (+236)ಮಯನ್ಮಾರ್ (+95)ಮರುಒಟ್ಟುಗೂಡುವಿಕೆ (+262)ಮಲಾವಿ (+265)ಮಲೇಷ್ಯಾ (+60)ಮಾಂಟೆನೆಗ್ರೊ (+382)ಮಾಯೋಟ್ (+262)ಮಾರಿಷಸ್ (+230)ಮಾರ್ಟಿನಿಕ್ (+596)ಮಾರ್ಷಲ್ ದ್ವೀಪಗಳು (+692)ಮಾಲಿ (+223)ಮಾಲ್ಟ (+356)ಮಾಲ್ಡೀವ್ಸ್ (+960)ಮೆಕ್ಸಿಕೊ (+52)ಮೊಜಾಂಬಿಕ್ (+258)ಮೊನಾಕೊ (+377)ಮೊರಾಕೊ (+212)ಮೊಲ್ಡೋವಾ (+373)ಮೋಂಟ್‍ಸೆರ್ರಟ್ (+1)ಮೌರಿಟೇನಿಯ (+222)ಮ್ಯಾಸೆಡೊನಿಯ (+389)ಯುಎಸ್ ವರ್ಜಿನ್ ದ್ವೀಪಗಳು (+1)ಯುನೈಟೆಡ್ ಅರಬ್ ಎಮಿರೆಟ್ಸ್ (+971)ಯುನೈಟೆಡ್ ಕಿಂಗ್‌ಡಮ್ (+44)ಯುನೈಟೆಡ್ ಸ್ಟೇಟ್ಸ್ (+1)ಯೆಮೆನ್ (+967)ರಷ್ಯಾ (+7)ರಿಪಿಬ್ಲಕ್ ಆಫ್ ದಿ ಕಾಂಗೊ (+242)ರುವಾಂಡಾ (+250)ರೊಮೆನಿಯ (+40)ಲಕ್ಸೆಂಬರ್ಗ್ (+352)ಲಾಟ್ವಿಯ (+371)ಲಾವೋಸ್ (+856)ಲಿಚೆಸ್ಟೇನಿಸ್ಟಿನ್ (+423)ಲಿಥುವೇನಿಯ (+370)ಲಿಬಿಯಾ (+218)ಲೆಬನಾನ್ (+961)ಲೆಸೊಥೊ (+266)ಲೈಬೀರಿಯ (+231)ವನುಆಟು (+678)ವಾಲಿಸ್ ಆಂಡ್ ಫುಟುನ (+681)ವಿಯೆಟ್ನಾಂ (+84)ವೆನೆಜುವೆಲ (+58)ವ್ಯಾಟಿಕನ್ ಸಿಟಿ (+39)ಶ್ರೀಲಂಕಾ (+94)ಸಮೋವಾ (+685)ಸರ್ಬಿಯ (+381)ಸಾನ್ ಮರಿನೊ (+378)ಸಾಲೊಮನ್ ದ್ವೀಪಗಳು (+677)ಸಾವೊ ಟೋಮ್ ಮತ್ತು ಪ್ರಿನ್ಸಿಪಿ (+239)ಸಿಂಗಪುರ್ (+65)ಸಿಂಟ್ ಮಾರ್ಟೆನ್ (+1)ಸಿಯೆರಾ ಲೆಯೋನ್ (+232)ಸಿರಿಯ (+963)ಸುಡಾನ್ (+249)ಸುರಿನಾಮ್ (+597)ಸೆನೆಗಲ್ (+221)ಸೆಶೆಲ್ಸ್ (+248)ಸೇಂಟ್ ಪಿಯೆರ್ ಮತ್ತು ಮಿಕ್ವೆಲಾನ್ (+508)ಸೇಂಟ್ ಬಾರ್ತೆಲೆಮಿ (+590)ಸೇಂಟ್ ಮಾರ್ಟಿನ್ (+590)ಸೇಂಟ್ ಲೂಸಿಯಾ (+1)ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ (+1)ಸೇಂಟ್ ಹೆಲೆನಾ (+290)ಸೈಂಟ್ ಕಿಟ್ಸ್ ಮತ್ತು ನೆವಿಸ್ (+1)ಸೈಪ್ರಸ್ (+357)ಸೊಮಾಲಿಯ (+252)ಸೌದಿ ಅರೇಬಿಯಾ (+966)ಸ್ಪೇನ್ (+34)ಸ್ಲೊವೇನಿಯಾ (+386)ಸ್ಲೋವಾಕಿಯ (+421)ಸ್ವಾಜಿಲ್ಯಾಂಡ್ (+268)ಸ್ವಿಟ್ಜರ್‍ಲ್ಯಾಂಡ್ (+41)ಸ್ವೀಡನ್ (+46)ಹಂಗೇರಿ (+36)ಹಾಂಗ್ ಕಾಂಗ್ (+852)ಹೈತಿ (+509)ಹೊಂಡುರಾಸ್ (+504)
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಡೇಟಿಂಗ್ ಸಲಹೆ ಉಚಿತ ಆನ್ಲೈನ್ ಸಂಪನ್ಮೂಲ ಒದಗಿಸುವ ಮಹತ್ವದ ವಿಷಯವನ್ನು, ಹೋಲಿಕೆಗಳು ಮತ್ತು ಸೇವೆಗಳ ಬಳಕೆದಾರರುಇರಿಸಿಕೊಳ್ಳಲು ಸಲುವಾಗಿ ಈ ಸಂಪನ್ಮೂಲ ಉಚಿತ, ನಾವು ಹೊಂದಿವೆ ಪರಿಹಾರ ಅನೇಕ ಪ್ರಸ್ತಾಪಗಳನ್ನು ಪಟ್ಟಿ ವೆಬ್ಸೈಟ್. ಒಟ್ಟಿಗೆ ಪ್ರಮುಖ ಕಲಿಕೆಯ ಬಗ್ಗೆ ಅಂಶಗಳು, ಈ ಪರಿಹಾರ ಹೇಗೆ ಪರಿಣಾಮ ಮತ್ತು ಅಲ್ಲಿ ಉತ್ಪನ್ನಗಳು ಮಂಡಿಸಿದರು ಸೈಟ್ ಪ್ರದರ್ಶಿಸುತ್ತದೆ (ಸೇರಿದಂತೆ, ಉದಾಹರಣೆಗೆ, ಯಾವ ಕ್ರಮದಲ್ಲಿ ಅವರು ಪ್ರದರ್ಶಿಸಲಾಗುತ್ತದೆ). ಡೇಟಿಂಗ್ ಸಲಹೆ ಒಳಗೊಂಡಿರುವುದಿಲ್ಲ ಇಡೀ ವಿಶ್ವದಲ್ಲಿ ಲಭ್ಯವಿರುವ ನೀಡುತ್ತದೆ. ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಸೈಟ್ ಕೇವಲ ನಮ್ಮ ಅಭಿಪ್ರಾಯಗಳನ್ನು ಮತ್ತು ಒದಗಿಸಿದ ಇಲ್ಲ, ಅನುಮೋದನೆ ಅಥವಾ ದೃಢಪಡಿಸಿದರು ಜಾಹೀರಾತುದಾರರು. ಮೊದಲು ಅದ್ಭುತಗಳ ಇಂಟರ್ನೆಟ್, ಏಕ, ಏಕ ಜನರು ಮಾಡಲು ಹೊಂದಿತ್ತು ಯೋಜನೆಗಳನ್ನು, ಉಡುಗೆ ಅಪ್, ಮತ್ತು ಔಟ್ ಹೋಗಲು ಜನರು ಭೇಟಿ. ಎಂಬುದು ಬೇಸರದ, ಹಾಗಾಗದೆ? ನನ್ನ ಅಂತರ್ಮುಖಿ ಹೃದಯ ದಣಿದ ಕೇವಲ ಟೈಪ್. ಪ್ರಸ್ತುತ, ಜನರು ಮನೆಯಲ್ಲಿ ಉಳಿಯಲು ತಮ್ಮ ಪೈಜಾಮಾ ಮತ್ತು ಮಿಡಿ ಆನ್ಲೈನ್ ಚಾಟ್ ಕೊಠಡಿಗಳು ಇಲ್ಲದೆ ಫ್ಲರ್ಟಿಂಗ್. ತುಂಬಾ ಧನ್ಯವಾದಗಳು, ತಂತ್ರಜ್ಞ. ನೀವು ಪ್ರಾರಂಭಿಸಲು ಸಹಾಯ, ನಾವು ಒಂದು ಪಟ್ಟಿ ಮಾಡಿದ ಅತ್ಯುತ್ತಮ ಉಚಿತ ಆನ್ಲೈನ್ ಚಾಟ್ಗಳು, ವರ್ಗದಲ್ಲಿ ವಿಂಗಡಿಸುತ್ತದೆ. ಈ ಅನಾಮಧೇಯ ವ್ಯಕ್ತಿಯ ಅವಕಾಶ ನೀಡುತ್ತದೆ ಎಂದು ನಿಮ್ಮನ್ನು ಮತ್ತು ಸಂವಹನ ಆನ್ಲೈನ್ ಬಲ ಜನರು ಉಳಿಸದೆ ನಿಮ್ಮ ಮುಖಪುಟ ಸೋಫಾ ಇಲ್ಲಿದೆ. ಹುಡುಕುತ್ತಿರುವ ಅತ್ಯುತ್ತಮ ಆನ್ಲೈನ್ ಚಾಟ್ ರೂಮ್? ನಮ್ಮ ತಜ್ಞರು ಭೇಟಿ ಶಿಫಾರಸು ಒಂದು ಡೇಟಿಂಗ್ ಸೈಟ್ ಅಲ್ಲಿ ಸಿಂಗಲ್ಸ್ ಈಗಾಗಲೇ ಸಂಗ್ರಹಿಸಿದ ಮತ್ತು ಮುಕ್ತವಾಗಿ ಚಲಿಸಬಹುದು. ಡೇಟಿಂಗ್ ವೇದಿಕೆಗಳಲ್ಲಿ ಸಾಮಾನ್ಯವಾಗಿ ಹೆಗ್ಗಳಿಕೆ ಅತ್ಯಂತ ಜನಪ್ರಿಯ ಚಾಟ್ ಕೊಠಡಿಗಳು ಅಲ್ಲಿ ನೀವು ಭೇಟಿ ಮಾಡಬಹುದು ಆನ್ಲೈನ್. ಕೆಳಗಿನ ಉಚಿತ ಚಾಟ್ ಆನ್ಲೈನ್ ಸಿಂಗಲ್ಸ್ ಮಾಡುತ್ತದೆ ಇದು ಹೆಚ್ಚು ಸುಲಭವಾಗಿ ಮಿಡಿ. ವೀಡಿಯೊ ಡೇಟಿಂಗ್ ಸೈಟ್, ಎಲ್ಲಾ ಪ್ರೊಫೈಲ್ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳು (ಮತ್ತು ಗೂಗಲ್), ಆದ್ದರಿಂದ ಎಲ್ಲರೂ ನೋಂದಾಯಿಸಲು ಮತ್ತು ಚಾಟ್ ಸೆಕೆಂಡುಗಳಲ್ಲಿ. ನಮ್ಮ ತಜ್ಞರು ಹೇಳುತ್ತಾರೆ: ವೀಡಿಯೊ ಚಾಟ್ ಅಂತರ್ಗತವಾಗಿರುತ್ತದೆ ಸಾಮಾಜಿಕ ಜಾಲಗಳು ಇಂತಹ ಮತ್ತು, ಆದ್ದರಿಂದ ಇದು ಬಹಳ ಜನಪ್ರಿಯ ಸಿಂಗಲ್ಸ್."ಪೂರ್ಣ"ಧನ್ಯವಾದಗಳು, ವೀಡಿಯೊ ಆಯ್ಕೆಗಳನ್ನು, ಸ್ನೇಹಿತ ವಯಸ್ಕ ಫೈಂಡರ್ ನೀಡುತ್ತದೆ ಒಂದು ಹೊಸ ಚಾಟ್ ಅನುಭವ. ವೀಡಿಯೊಗಳನ್ನು ಅಪ್ಲೋಡ್ ನಿಮ್ಮ ಬಗ್ಗೆ ಉತ್ತಮ ಎಕ್ಸ್ಪ್ರೆಸ್ ನಿಮ್ಮ ಆಸೆಗಳನ್ನು ಮತ್ತು ಬೇಡಿಕೆಗಳನ್ನು, ಮತ್ತು ವೀಡಿಯೊಗಳನ್ನು ವೀಕ್ಷಿಸಲು ತಮಾಷೆಯ ಪುರುಷರು ಮತ್ತು ಮಹಿಳೆಯರು ಆಸಕ್ತಿ. ನಮ್ಮ ತಜ್ಞರು ಹೇಳುತ್ತಾರೆ:"ಯಾವುದೇ ತಪ್ಪನ್ನು ಮಾಡಬೇಡಿ, ಈ ಸೈಟ್ ಮಾಡುವ ಬಗ್ಗೆ ಅಲ್ಲ ಸ್ನೇಹಿತರು, ಆದರೆ ಬಗ್ಗೆ ಒಂದು ಕಿರು-ಪದ"ಅಪ್ಪ"ಮತ್ತು ವ್ಯಾಪಾರ". ದಯವಿಟ್ಟು ಗಮನಿಸಿ ಮುಖ್ಯ ಬಿಲ್ $. ಪ್ರತಿ ತಿಂಗಳು, ಆದರೆ ಇದು ಮೌಲ್ಯದ ಇಲ್ಲಿದೆ ವೇಳೆ ಸಾಂದರ್ಭಿಕ ಲೈಂಗಿಕತೆ ನಿಮ್ಮ ಗುರಿ."ಮತ್ತು ಈ, ನೀವು ಅಗತ್ಯವಿಲ್ಲ ಒಂದು ಕೈಚೀಲ - ನೀಡುತ್ತದೆ ಕೆಲವು ರೀತಿಯ ಸಂವಹನ, ಉಚಿತ, ಹಾಗೂ ನೋಂದಣಿ ಮತ್ತು ಬ್ರೌಸಿಂಗ್. ಲಕ್ಷಾಂತರ ಸದಸ್ಯರು ಆಯ್ಕೆ, ನೀವು ಬಯಸುವ ಉತ್ತಮ ಪ್ರಾರಂಭಿಸಲು. ನಮ್ಮ ತಜ್ಞರು ಹೇಳುತ್ತಾರೆ:"ಪಂದ್ಯದಲ್ಲಿ ಬಡ್ತಿ ಅತ್ಯಂತ ನೇಮಕಾತಿಗಳನ್ನು ಮತ್ತು ವರದಿಗಳು ಯಾವುದೇ ಡೇಟಿಂಗ್ ಸೈಟ್, ಹಾಗೂ ಸಾರ್ವಜನಿಕರಿಗೆ ಮತ್ತು ಒಂದು ಹೆಚ್ಚಿನ ಯಶಸ್ಸಿನ ರೇಟಿಂಗ್: ನಮ್ಮ ಉನ್ನತ ಶ್ರೇಣಿಯ."ಪೂರ್ಣ"ಚಂದಾದಾರರು ಪಡೆಯಲು ಅನಿಯಮಿತ ಸಂಖ್ಯೆಯ ಚಾಟ್ಗಳು ಲಕ್ಷಾಂತರ ಅರ್ಹ ಸಿಂಗಲ್ಸ್ ಹುಡುಕುತ್ತಿರುವ ಯಾರು ಅಡ್ವೆಂಚರ್ಸ್, ದಿನಾಂಕ ಮತ್ತು ವರದಿಗಳು. ನೀವು ಚಾಟ್ ಒಂದು ಆಟ, ನಂತರ ಸ್ನೇಹಿತ ಫೈಂಡರ್ ಹೆಸರು. ನಿಜವಾದ ಸಮಯ ಚಾಟ್, ಖಾಸಗಿ ಸಂದೇಶಗಳನ್ನು, ಫೋಟೋ ಆಲ್ಬಮ್, ವೀಡಿಯೊಗಳು ಹೆಸರು, ಮತ್ತು"ಹುಡುಕಾಟ ಸ್ನೇಹಿತರು"ಹೆಸರು. ಲಕ್ಷಾಂತರ ಸಿಂಗಲ್ಸ್ ಮತ್ತು ಜೋಡಿಗಳು ಸೈನ್ ಅಪ್ ಪ್ರತಿ ತಿಂಗಳು ಈ ಯಾದೃಚ್ಛಿಕ ಚಾಟ್ ಸೈಟ್, ಮತ್ತು ಇದು ಕೇವಲ ಒಂದು ನಿಮಿಷ ಅಥವಾ ಎರಡು ತೆಗೆದುಕೊಳ್ಳುತ್ತದೆ ಒಂದು ಪ್ರೊಫೈಲ್ ಅನ್ನು ರಚಿಸಲು ಮತ್ತು ಅವುಗಳನ್ನು ಸೇರಲು. ನಮ್ಮ ತಜ್ಞರು ಹೇಳುತ್ತಾರೆ:"ಸ್ನೇಹಿತ ಫೈಂಡರ್ ಒಂದು ಸೈಟ್ ಆಗಿದೆ ಪರಿಣತಿ ಕ್ಯಾಶುಯಲ್ ಪರಿಚಿತರು, ವ್ಯಾಪಾರ ರಹಸ್ಯ, ಲೈವ್ ಚಾಟ್ ಮತ್ತು ವೀಡಿಯೊ ಸಂವಹನ."ಸ್ನೇಹಿತ ಫೈಂಡರ್ ಸ್ಕಿಪ್ಸ್ ವಿಚಿತ್ರವಾಗಿ"ಡೇಟಿಂಗ್"ಹಂತದ ಸಂಬಂಧ ಮತ್ತು ನೇರವಾಗಿ ಹೋಗುತ್ತದೆ, ಸೆಕ್ಸ್."ಜೊತೆಗೆ ಸಂವಹನ ನಿಮ್ಮ ಲೈಂಗಿಕ ಆಸೆಗಳನ್ನು (ಲೈಂಗಿಕ ಎರಡು, ಮೂರು, ಸ್ವಿಂಗ್, ಮೋಸ, ಇತ್ಯಾದಿ.), ನೀವು ಸಹ ಮಾತನಾಡಲು ಇತರ ಸದಸ್ಯರು ಹೇಗೆ ಬಗ್ಗೆ ನಿಮ್ಮ ಅನುಭವವನ್ನು ಸುಧಾರಿಸಲು ನೀವು ಸಮಸ್ಯೆಗಳು ಎದುರಾದವು. ಹುಡುಕಾಟ ಸ್ನೇಹಿತರು ಸಮುದಾಯ ಒಂದು ಉಪಯುಕ್ತ ಸಮುದಾಯ. ಬಿಡುಗಡೆ ಒಂದು ಸಣ್ಣ ಫ್ಲಾಶ್ ಸೈಟ್, ವೀಡಿಯೊ ಚಾಟ್, ಡೇಟಿಂಗ್ ಡೇಟಿಂಗ್ ಸೇವೆ ಚಾಟ್ ಸಿಂಗಲ್ಸ್ ಮೀರಿ ನೋಡಲು ಸ್ಪಷ್ಟ, ಒಂದು ಉಲ್ಲೇಖ ಮಾರ್ಪಟ್ಟಿದೆ ಪಾಯಿಂಟ್ ಭೇಟಿ ಪ್ರತಿ ದಿನ. ಜೊತೆಗೆ ಸಾಮಾನ್ಯ ಚಾಟ್, ವೀಡಿಯೊ ಡೇಟಿಂಗ್ ಚಾಟ್ ನೀಡುತ್ತದೆ ಗೂಡು ಇಂತಹ ಸೆಕ್ಸ್ಟಿಂಗ್, ಪಾತ್ರವನ್ನು, ಮತ್ತು ಸ್ಥಳೀಕರಣ (ಉದಾ ಭಾರತ). ಸಾಕಷ್ಟು ಅಲ್ಲ ವೇಳೆ ಚಾಟ್ ಹಿಂದಕ್ಕೆ ಮತ್ತು ಮುಂದಕ್ಕೆ ಒಂದು ವಿಶೇಷ ವ್ಯಕ್ತಿ, ಚಾಟ್ ವೀಡಿಯೊ ಡೇಟಿಂಗ್ ನೀಡುತ್ತದೆ ವೀಡಿಯೊ ಚಾಟ್ ಹಾಕಲು ಒಂದು ಮುಖ ವ್ಯಕ್ತಿತ್ವ. ಮೂಲ ಚಂದಾ ಉಚಿತ, ಮತ್ತು ಮಹಿಳೆಯರು ನೀಡಲಾಗುತ್ತದೆ ಉಚಿತ ವಿಐಪಿ ಚಂದಾ ಎಂದು ಕಾಣಿಸಿಕೊಳ್ಳುತ್ತದೆ ಮೇಲಿರುವ ಗುಂಪು ಬಳಕೆದಾರರು'. ಯಾವುದೇ ನಿಮ್ಮ ವಯಸ್ಸು, ಲೈಂಗಿಕ ದೃಷ್ಟಿಕೋನ, ಜನಾಂಗೀಯತೆ ಅಥವಾ ಧರ್ಮ, ಮತ್ತು ಯಾವುದೇ ನೀವು ಹುಡುಕುತ್ತಿರುವ ಏನು, ವೀಡಿಯೊ ಡೇಟಿಂಗ್ ಚಾಟ್ ವಿವಿಧ ಒದಗಿಸುತ್ತದೆ ವಾಸ್ತವ ಪರಿಸರದಲ್ಲಿ ನೀವು ಚಾಟ್ ಮಾಡಬಹುದು, ದಿನಾಂಕ ಮತ್ತು ದಿನಾಂಕ. ಸಂಪೂರ್ಣ ಸೈಟ್ ಸ್ನೇಹಿ ಮೊಬೈಲ್ ಆಗಿದೆ, ಆದ್ದರಿಂದ ನೀವು ಅದನ್ನು ತೆಗೆದುಕೊಳ್ಳಲು ನೀವು ಚಾಟ್ ಎಲ್ಲೆಲ್ಲಿ ನೀವು ಹೋಗಿ, ಮತ್ತು ತಮ್ಮ ವೆಬ್ಕ್ಯಾಮ್ ಮತ್ತು ಡಿಜಿ ಚಾಟ್ ಸಂಭಾಷಣೆಗಳನ್ನು ಒಂದು ಹೊಸ ಮಟ್ಟಕ್ಕೆ. ಚಾಟ್ ಮತ್ತು ಇನ್ನೂ ಒಂದು ನಾಯಕ ಆನ್ಲೈನ್ ಚಾಟ್ ಉದ್ಯಮ ಮತ್ತು ವಿಸ್ತರಿಸುತ್ತದೆ ಅದರ ನೀಡುತ್ತವೆ ಲೇಖನಗಳು ಬಗ್ಗೆ ಸೇವೆಗಳು ಮತ್ತು ಇತರ ಸಂಪನ್ಮೂಲಗಳು, ಇಂತಹ ಒಂದು ಪಟ್ಟಿ ಜನಪ್ರಿಯ ಸಂಕ್ಷೇಪಣವೆಂದರೆ. ಒಂದು ಸಂಭಾಷಣೆ ಒಂದು ಅಪರಿಚಿತ ಮತ್ತು ನೋಂದಣಿ ಅಗತ್ಯವಿರುವುದಿಲ್ಲ ಅಥವಾ ಪಾವತಿ, ಆದ್ದರಿಂದ ನೀವು ತಕ್ಷಣ ಸಂಪರ್ಕ ಸಾವಿರಾರು ಪುರುಷರು ಮತ್ತು ಮಹಿಳೆಯರು (ಎರಡೂ ಸಲಿಂಗಕಾಮಿ ಮತ್ತು ಸಲಿಂಗಕಾಮಿ). ಆಯ್ಕೆ ನಿಮ್ಮ ಚಾಟ್ ಮೂಲಕ ವರ್ಗದಲ್ಲಿ ಹೆಚ್ಚಿನದನ್ನು ಪಡೆಯಲು ಇದು. ಈ ಸೇರಿವೆ, ಯಾದೃಚ್ಛಿಕ, ಮೊಬೈಲ್, ಲೈವ್ ಮತ್ತು ಅನಾಮಧೇಯ - ಯಾರು ಹೇಳಿದರು ಚಾಟ್ ಮಾಡಬೇಕು ಸೀಮಿತ ಸಂದೇಶಗಳನ್ನು? ಒಂದು ಯಾದೃಚ್ಛಿಕ ವೀಡಿಯೊ ಚಾಟ್. ಇಲ್ಲಿ ನೀವು ಮಾಡಬಹುದು ನೋಡಿ ಮತ್ತು ಕೇಳಲು ನಿಮ್ಮ ಸಂವಾದಕ, ಸೇರಿಸುತ್ತದೆ ಇದು ಒಂದು ಹೊಸ ಆಯಾಮ ಸಂಭಾಷಣೆ. ನೀವು ಹುಡುಕುತ್ತಿರುವ ಹೊಸ ಸ್ನೇಹಿತರು, ಸಂಪರ್ಕ ಅಥವಾ ಪ್ರೀತಿ, ಯಾದೃಚ್ಛಿಕ ವೀಡಿಯೊ ಚಾಟ್ ನೀವು ನಿಮ್ಮ ಗುರಿಯನ್ನು ಸಾಧಿಸಲು ಸಹಾಯ. ಕೆಲವು ಅತ್ಯುತ್ತಮ ಆನ್ಲೈನ್ ಚಾಟ್ಗಳು ಸುಧಾರಿಸಲು ಚರ್ಚೆ ಸೇರಿಸುವ ಮೂಲಕ ಉಚಿತ ಲೈವ್ ವೀಡಿಯೊ. ಕೇವಲ ಸೈನ್ ಅಪ್ ಮತ್ತು ನೀವು ಮಾಡುತ್ತದೆ ಹೇಗೆ ನೋಡಿ ಆಕರ್ಷಕ ಪುರುಷರು ಮತ್ತು ಮಹಿಳೆಯರು ಮಿಡಿ ಪರಸ್ಪರ ಮೂಲಕ ವೆಬ್ ಕ್ಯಾಮ್. ರಲ್ಲಿ ಕಾರ್ಯಕ್ರಮಗಳು ಸಾಮಾನ್ಯವಾಗಿ ನಿಯಂತ್ರಿಸಲ್ಪಡುತ್ತದೆ ಜನರು, ತಮ್ಮ ಆಸೆಗಳನ್ನು. ಇಲ್ಲಿ ಎರಡು ಅತ್ಯುತ್ತಮ ಲಭ್ಯವಿರುವ ಆನ್ಲೈನ್ ವೆಬ್ಕ್ಯಾಮ್ ಚಾಟ್: ವಯಸ್ಕರಿಗೆ ಮತ್ತು ಮೇಲೆ, ಯಾದೃಚ್ಛಿಕ ಚಾಟ್ ನೀಡುತ್ತದೆ ಲೈವ್ ಸ್ಟ್ರೀಮ್ ಬಿಸಿ ಪುರುಷರು ಮತ್ತು ಮಹಿಳೆಯರು. ವೀಡಿಯೊ ಚಾಟ್ ಆನ್ಲೈನ್ ಉಚಿತ ಇಲ್ಲದೆ ನೋಂದಣಿ. ನೀವು ಮಾಡಬೇಕು ಎಲ್ಲಾ ಕ್ಲಿಕ್ ಆಗಿದೆ ಪ್ರಾರಂಭಿಸಿ ಬಟನ್ ಪಡೆಯಲು ಲೈವ್ ಸ್ಟ್ರೀಮ್ ಒಂದು ಮಾದಕ ವ್ಯಕ್ತಿ. ನೀವು ಬಳಸಬಹುದು ವೆಬ್ಕ್ಯಾಮ್ ಮರಳಲು ಸೇವೆ, ಅಥವಾ ಅನಾಮಧೇಯ ಉಳಿಯಲು ಸಮಾಲೋಚನೆಯ ಸಮಯದಲ್ಲಿ. ಬಹಳಷ್ಟು ಫ್ಲರ್ಟಿಂಗ್ ನಡೆಯುತ್ತದೆ ಆನ್ಲೈನ್ ಚಾಟ್ ಕೊಠಡಿಗಳು. ಒಂದು ಪ್ರತ್ಯೇಕ ಹಿಂಡಿನ ಸೈಟ್ಗಳು ಮಾಡಬಹುದು ಅಲ್ಲಿ ಬಹಿರಂಗವಾಗಿ ಮತ್ತು ಸ್ಪಷ್ಟವಾಗಿ ನೀವು ಏನು ಹೇಳಲು ಬಯಸುವ. ಒಂದು ಖಾಸಗಿ ಚಾಟ್ ವರ್ತಿಸುತ್ತದೆ ಒಂದು ಮಿನಿ ಡೇಟಾ ಕೊಠಡಿ ಅಲ್ಲಿ ರಸಾಯನಶಾಸ್ತ್ರ ಮತ್ತು ಸಂಭಾಷಣೆಗಳನ್ನು ಆಧರಿಸಿ ವ್ಯಕ್ತಿಯ ಆಸೆ. ಪಡೆಯಲು ಒಂದು ಚೆಂಡನ್ನು ರೋಲಿಂಗ್, ನಾವು ಆರಿಸಿದ ಅತ್ಯುತ್ತಮ ಚಾಟ್ ಕೊಠಡಿಗಳು ಸಿಂಗಲ್ಸ್ ಹುಡುಕುತ್ತಿರುವ ಒಂದು ಒಡನಾಡಿ. ಎಂದು ವಾದಿಸಿದನು ವಿಶ್ವದ ಅತಿದೊಡ್ಡ ಚಾಟ್ ರೂಮ್, ಚಾಟ್ ಅವೆನ್ಯೂ ತೆರೆಯಲು ಪ್ರತಿ ಗಂಟೆ, ಪ್ರತಿ ದಿನ ಸಿಂಗಲ್ಸ್ ಎಲ್ಲಾ ಜನಾಂಗದವರು, ವಯಸ್ಸಿನ, ಮತ್ತು ಲೈಂಗಿಕ ದಿಶೆಗಳಲ್ಲಿ. ಹೆಚ್ಚು ಒಂದು ಡಜನ್ ವಿವಿಧ ಕೊಠಡಿ ರೀತಿಯ ಮುಕ್ತವಾಗಿದೆ ಬಳಕೆದಾರರು ಮತ್ತು ಹಿರಿಯ. ಇಲ್ಲ ರೆಕಾರ್ಡಿಂಗ್, ಮತ್ತು ಅವರು ಅಗತ್ಯವಿಲ್ಲ ಭಾಷಿಕರು ಅಥವಾ ಒಂದು ವೆಬ್ಕ್ಯಾಮ್ ಮಿಡಿ. ಕೇವಲ ಆಯ್ಕೆ ಕೊಠಡಿ-ರಿಂದ ವಯಸ್ಕ ಕ್ರೀಡೆ ಚಾಟ್ ವಯಸ್ಕ ಚಾಟ್ - ಮತ್ತು ಸಂಪರ್ಕ ಸಾವಿರಾರು ಸಿಂಗಲ್ಸ್ ಸುರಕ್ಷಿತ ಕೊಠಡಿ ಎಂದು ನಿಕಟವಾಗಿ ಮೇಲ್ವಿಚಾರಣೆ ಸೈಟ್ ಮಾಡರೇಟರ್ಗಳು. ಚಾಟ್ ಉತ್ತಮ ಸ್ಥಳವಾಗಿದೆ ಜನರು ಔಟ್ ವಾಸಿಸಲು ತಮ್ಮ ಕಲ್ಪನೆಗಳು ಮತ್ತು ಒಂದು ಹೆಜ್ಜೆ ಮುಂದೆ ಉಳಿಯಲು ತಮ್ಮ ಆಸೆಗಳನ್ನು. ಸಾಮಾನ್ಯವಾಗಿ ಅನಾಮಧೇಯ, ಯಾವಾಗಲೂ ಮಾದಕ, ಆನ್ಲೈನ್ ಚಾಟ್ ಮಾಡಬಹುದು ಜೀವಂತಗೊಳಿಸಿವೆ ಪ್ರತಿ ರಾತ್ರಿ ಏಕಾಂಗಿ. ಕೆಳಗೆ ಮೂರು ಅತ್ಯುತ್ತಮ ಗುಂಪು ಚಾಟ್ಗಳು ಎಂದು ಸಂಯೋಜನ ಪ್ರಯತ್ನಿಸಿ ಸಂತೋಷ. ಸೆಕ್ಸ್ ಚಾಟ್ ಶೃಂಗಾರ ಚಾಟ್ ಸೈಟ್ಗಳು ಎಂದು ಅಲ್ಲಿಗೆ ಸಂಪೂರ್ಣವಾಗಿ ಉಚಿತ ಮತ್ತು ಎಲ್ಲಾ ಬಳಕೆದಾರರಿಗೆ ನಿಜವಾದ ಪುರುಷರು ಮತ್ತು ಮಹಿಳೆಯರು ಹುಡುಕುತ್ತಿರುವ ಯಾರಾದರೂ ಒಂದು ಬಿಸಿ ಮತ್ತು ಆರ್ದ್ರ ಸಂಭಾಷಣೆ. ಸೈಟ್ ಸಹ ನೀಡುತ್ತದೆ ಲೇಖನಗಳು ಬೆಂಬಲ ಗೇಮ್ ಚಾಟ್ ಜೊತೆ, ಇಂತಹ ವಿಷಯಗಳು ಪಾತ್ರಾಭಿನಯದ ಆಟಗಳು ಮತ್ತು ಹೇಗೆ ಪಡೆಯಲು ನಿಜವಾಗಿಯೂ ವ್ಯಕ್ತಿಯ ಇತರ ಭಾಗದಲ್ಲಿ ಹರ್ಷ. ಲೈವ್ ಲೈಂಗಿಕ ಚಾಟ್, ಸಮುದಾಯ, ಅನೇಕ ಮಹಿಳಾ ಸದಸ್ಯರು ಪೋಸ್ಟ್ ಸ್ಥಿತಿ ನವೀಕರಣಗಳನ್ನು ಮತ್ತು ಬ್ಲಾಗ್ ಆದ್ದರಿಂದ ಬಳಕೆದಾರರು ಅನುಸರಿಸಿ ತಮ್ಮ ಪ್ರತಿ ನಡೆಯ. ಇದು ಉಚಿತ ಸೇರಲು ಮತ್ತು ವೀಕ್ಷಿಸಲು, ಆದರೆ ಸದಸ್ಯರು ಹೋಗಿದ್ದಾರೆ ಒಂದು ಉತ್ತಮ ತಮ್ಮ ಹಣ ಇನ್ನೂ ಹೆಚ್ಚು ಆಕರ್ಷಕ ವೈಶಿಷ್ಟ್ಯಗಳನ್ನು ಫೋನ್ ಮಿಡಿ. ವಯಸ್ಕ ವಿಭಾಗಗಳು ಎಂದು ನಿರೂಪಿಸಲು ಈ ರುಚಿಕರವಾದ ಮಹಿಳೆಯರು ಸೇರಿವೆ ಅಮೆರಿಕನ್ ಹುಡುಗಿಯರು, ಪರಸ್ಪರ, ಶ್ಯಾಮಲೆ, ಹಚ್ಚೆ, ಮೂವರು ಸೇರಿ, ಮತ್ತು ಹೆಚ್ಚು. ನೀವು ಬಯಸುವ ಯಾವುದೇ ಮುಂದಿನ, ಈಗ ಇಲ್ಲ ಲೈವ್ ಪ್ರಸಾರ ಕ್ಯಾಮರಾ ತಲುಪಿಸಲು ಸರಕುಗಳ. ಸಾಮಾನ್ಯವಾಗಿ, ಚಾಟ್ಗಳು, ಸಲಿಂಗಕಾಮಿ (ಅಥವಾ ದ್ವಿಲಿಂಗ ಸಿಂಗಲ್ಸ್ ಕಾಣಬಹುದು ತಮ್ಮ ಮಿತಿಗಳನ್ನು ಅಥವಾ ಸಮಾಧಿ ಅಡಿಯಲ್ಲಿ ಒಂದು ಗುಂಪನ್ನು. ಅದೃಷ್ಟವಶಾತ್, ಸಲಿಂಗಕಾಮಿ ಚಾಟ್ ಕೊಠಡಿಗಳು ನೀಡುತ್ತವೆ ಸಮಯ ಉಳಿಸುವ ಪರಿಹಾರ. ಕೆಲವು ಉಚಿತ ಸೈಟ್ಗಳು ಮೇಲೆ ಗಮನವನ್ನು ಕೇಂದ್ರೀಕರಿಸಲು ಇಚ್ಛೆಗೆ ಮತ್ತು ಅಗತ್ಯಗಳನ್ನು ಸಲಿಂಗಕಾಮಿ ಪುರುಷರು ಮತ್ತು ಆಕರ್ಷಿಸಲು ಒಂದು ಅತ್ಯುತ್ತಮ ಸಂಖ್ಯೆ ಆಕರ್ಷಕ ರೀತಿಯ. ಇಲ್ಲಿ ಉತ್ತಮ ಚಾಟ್ಗಳು ಪುರುಷರು ಹುಡುಕುತ್ತಿರುವ ಉಚಿತ ಪುರುಷರು ಮತ್ತು ಅನಾಮಧೇಯ ಚಾಟ್ಗಳು, ಸಲಿಂಗಕಾಮಿ ಪುರುಷರು ಬರಬಹುದು ಬಿ-ಸಲಿಂಗಕಾಮಿ. ಈ ಸೈಟ್ ನೀಡುತ್ತದೆ, ಆನ್ಲೈನ್ ಚಾಟ್ ಕೊಠಡಿಗಳು ಇಲ್ಲದೆ ನೋಂದಣಿ. ನೀವು ಕ್ಲಿಕ್ ಮಾಡಬಹುದು ಮತ್ತು ಸಂಪರ್ಕ ತಕ್ಷಣ. ಹೆಚ್ಚುವರಿ ಪ್ರಯೋಜನವನ್ನು ನೀವು ಗೊತ್ತಿಲ್ಲ, ನಿಮ್ಮ ಗುರುತನ್ನು ಚಾಟ್ ಹೊರತು ನೀವು ಹಂಚಿಕೊಳ್ಳಲು ಬಯಸುವ ಇದು. ನೀವು ಸರಿಸಲು ಬಯಸುವ ಅತ್ಯಂತ ನಿಕಟ ಸಂಭಾಷಣೆ ಒಂದು ಸ್ಥಳದಲ್ಲಿ, ಮೊದಲ ಹೆಜ್ಜೆ ಮತ್ತು ಕಳುಹಿಸಲು ಆಮಂತ್ರಣವನ್ನು ಚಾಟ್. ಸರಳ, ಸುರಕ್ಷಿತ ಮತ್ತು ಮಾದಕ: ನಾನು ಒಂದು ಹೃದಯ ಹುಡುಗರು ಆನ್ಲೈನ್ ವಯಸ್ಕ ಚಾಟ್ ಮಾಡಿದ ಸಲಿಂಗಕಾಮಿ ಪುರುಷರು. ನೀವು ಎಲ್ಲಾ ಭಾಗವಹಿಸಲು (ಉಚಿತ), ಇಮೇಲ್ ವಿಳಾಸ ಮತ್ತು ಪಾಸ್ವರ್ಡ್. ಪಕ್ಷದ ಶೈಲಿ ಚಾಟ್ ಮತ್ತು ಖಾಸಗಿ ಸಂದೇಶಗಳನ್ನು ಅವರು ನೀಡುವ ಒಂದು ವ್ಯಾಪಕ ರೀತಿಯಲ್ಲಿ ವ್ಯವಹರಿಸಲು ಸಲಿಂಗಕಾಮಿ ಮತ್ತು ಸಲಿಂಗಕಾಮಿ ಉಭಯಲಿಂಗಿ ಜನರು. ನೀವು ಆರ್ಡರ್ ಸಲಿಂಗಕಾಮಿ ಕ್ಯಾಮೆರಾಗಳು ವರ್ಗದಲ್ಲಿ, ಸೇರಿದಂತೆ"ಸ್ನಾಯು,ಕಾಲೇಜ್ ಹುಡುಗರಿಗೆ,"ಅಥವಾ"ದ್ವಾರದ ಹುಡುಗರಿಗೆ."ಕ್ಲಬ್ ಸದಸ್ಯರು ಸಹ ವಿಶೇಷ ಪ್ರವೇಶಿಸಬಹುದು ಖಾಸಗಿ ಬೆತ್ತಲೆ ಪ್ರದರ್ಶನ ನಲ್ಲಿ ಹುಡುಗರು' ಹೃದಯ. ಇಂದು, ಅಂತರ್ಮುಖಿ ಜನರು ಬಳಸಲು ಆನ್ಲೈನ್ ಚಾಟ್ ಕೊಠಡಿಗಳು. ಒಂದು ಉಚಿತ ಮಿಡಿ ಲಭ್ಯವಿದೆ ವೇಳೆ ನೀವು ಭಾಗವಹಿಸುವ ಈ ಮಾಧ್ಯಮ ಮಾದಕ ಜನರ ಸಮುದಾಯಗಳು. ಲೈವ್ ವೀಡಿಯೊ ಏಕ ಕೊಠಡಿ ತೋರಿಸುತ್ತದೆ ವಯಸ್ಕ ಚಾಟ್ ಕೊಠಡಿಗಳು ಬಹಳ ಜನಪ್ರಿಯವಾಗಿವೆ. ನಮ್ಮ ಶ್ರೇಣಿಯ ಅತ್ಯುತ್ತಮ ಉಚಿತ ಆನ್ಲೈನ್ ಚಾಟ್ ಆರಂಭಿಸಬಹುದು ಯಾವುದೇ ಸಮಯದಲ್ಲಿ. ಅಂಬರ್ ತಾರೆ ಸಂಪಾದಕ ಡೇಟಿಂಗ್ ಸಲಹೆ. ಆಗ ಅವಳು ಬೆಳೆಯುವ, ತನ್ನ ಕುಟುಂಬ ಎಂದು ಲೇವಡಿ ಮೂಲಕ ತನ್ನ ಕ್ರೇಜಿ ಗೆಳೆಯ, ಆದರೆ ಅವರು ಆದ್ಯತೆ ಪರಿಗಣಿಸಲು ಸ್ವತಃ ಒಂದು ಕಾನಸರ್ ಡೇಟಿಂಗ್ ಗಿಡಮೂಲಿಕೆಗಳು. ಒಂದು ವೃತ್ತಿಪರ ಇಂಗ್ಲೀಷ್ ಶಿಕ್ಷಕರ ಕಾಲೇಜಿನಲ್ಲಿ, ಅಂಬರ್ ಒರೆ ತನ್ನ ಬರಹದ ಕೌಶಲ್ಯಗಳನ್ನು ಸ್ಪಷ್ಟತೆ, ಅರ್ಥ, ಮತ್ತು ಪ್ಯಾಶನ್ ವಿಷಯಗಳ ಆಸಕ್ತಿ. ಈಗ ಬರೆದ ಅನುಭವ, ಅಂಬರ್ ತೆರೆದಿಡುತ್ತದೆ ತನ್ನ ಆತ್ಮ ಮತ್ತು ಸುಲಭವಾಗಿ ಗುರುತಿಸಬಹುದಾದ ಅನುಭವ, ಡೇಟಿಂಗ್ ಸಲಹೆಗಳು. ಡೇಟಿಂಗ್ ಸಲಹೆ ಒಂದು ಸಂಗ್ರಹ ತಜ್ಞ ಸಭೆಗಳು ರವಾನಿಸುವ ದೈನಂದಿನ ಬುದ್ಧಿವಂತಿಕೆಯ ಬಗ್ಗೆ"ಎಲ್ಲವೂ ಸಂಬಂಧಿಸಿದ ಡೇಟಿಂಗ್". ಹಕ್ಕುತ್ಯಾಗ: ಮಹಾನ್ ಪ್ರಯತ್ನಗಳನ್ನು ಮಾಡಲಾಗುತ್ತದೆ ಪಡೆಯಲು ವಿಶ್ವಾಸಾರ್ಹ ದಶಮಾಂಶ ಎಲ್ಲಾ ಸಲ್ಲಿಸಿದ ನೀಡುತ್ತದೆ. ಆದಾಗ್ಯೂ, ಈ ಮಾಹಿತಿ ಒದಗಿಸಲಾಗುತ್ತದೆ ಖಾತರಿ ಇಲ್ಲದೆ. ಬಳಕೆದಾರರು ಯಾವಾಗಲೂ ಪರಿಶೀಲಿಸಿ ಒದಗಿಸುವವರು ಅಧಿಕೃತ ವೆಬ್ಸೈಟ್ ಅಪ್ ಯಾ ದಿನಾಂಕ ನಿಯಮಗಳು ಮತ್ತು ವಿವರಗಳು. ನಮ್ಮ ಸೈಟ್ ಪಡೆಯುತ್ತದೆ ಪರಿಹಾರ ಅನೇಕ ಕೊಡುಗೆಗಳನ್ನು ಪಟ್ಟಿ ಸೈಟ್ನ. ಈ ಪರಿಹಾರ, ಜೊತೆಗೆ ಪ್ರಮುಖ ಅಂಶವಾಗಿದೆ ಸಂಶೋಧನೆ, ಮೇ ಹೇಗೆ ಪರಿಣಾಮ ಮತ್ತು ಅಲ್ಲಿ ಉತ್ಪನ್ನಗಳು ಪ್ರದರ್ಶಿಸುತ್ತದೆ ಸೈಟ್ (ಸೇರಿದಂತೆ, ಉದಾಹರಣೆಗೆ, ಅವರು ಕಾಣಿಸುವ ಕ್ರಮದಲ್ಲಿ). ನಮ್ಮ ಸೈಟ್ ಒಳಗೊಂಡಿರುವುದಿಲ್ಲ ಇಡೀ ವಿಶ್ವದಲ್ಲಿ ಲಭ್ಯವಿರುವ ನೀಡುತ್ತದೆ. ಸಂಪಾದಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಸೈಟ್ ಕೇವಲ ನಮ್ಮ ಅಭಿಪ್ರಾಯಗಳನ್ನು ಮತ್ತು ಒದಗಿಸಿದ ಇಲ್ಲ, ಅನುಮೋದನೆ ಅಥವಾ ದೃಢಪಡಿಸಿದರು ಜಾಹೀರಾತುದಾರರು. ವೀಡಿಯೊ ಡೇಟಿಂಗ್ ಪಾಯಿಂಟ್ ಬಳಸಿಕೊಂಡು ಕೆಲಸದೊತ್ತಡದ ಎಂದು ಇದು ಒಂದು ಹೆಚ್ಚು ಅಥವಾ ಕಡಿಮೆ ಸಾಮಾನ್ಯ ವಿತರಣೆ, ಅಕ್ಷರಗಳ ಬದಲಿಗೆ ಬಳಸಿ"ಪಠ್ಯ"ಇಲ್ಲಿ ಮಾಡುತ್ತದೆ, ಕನ್ನಡ ನೋಟ ಓದಬಲ್ಲ ಅನೇಕ ಡೆಸ್ಕ್ಟಾಪ್ ಪಬ್ಲಿಷಿಂಗ್ ಪ್ರವಾಸ ಮತ್ತು ವೆಬ್ಸೈಟ್ ಸಂಪಾದಕರು ಈಗ ಬಳಸಲು ಕೆಲಸದೊತ್ತಡದ ತಮ್ಮ ಡೀಫಾಲ್ಟ್ ಪಠ್ಯ ಟೆಂಪ್ಲೇಟು. ಪಾಯಿಂಟ್ ಬಳಸಿಕೊಂಡು ಕೆಲಸದೊತ್ತಡದ ಎಂದು ಇದು ಒಂದು ಹೆಚ್ಚು ಅಥವಾ ಕಡಿಮೆ ಸಾಮಾನ್ಯ ವಿತರಣೆ, ಅಕ್ಷರಗಳ ಬದಲಿಗೆ ಬಳಸಿ"ಪಠ್ಯ"ಇಲ್ಲಿ ಮಾಡುತ್ತದೆ, ಇಂಗ್ಲೀಷ್ ಓದಬಲ್ಲ. ಅನೇಕ ಡೆಸ್ಕ್ಟಾಪ್ ಪಬ್ಲಿಷಿಂಗ್ ಪ್ರವಾಸ ಮತ್ತು ವೆಬ್ಸೈಟ್ ಸಂಪಾದಕರು ಈಗ ಬಳಸಲು ಕೆಲಸದೊತ್ತಡದ ತಮ್ಮ ಡೀಫಾಲ್ಟ್ ಪಠ್ಯ ಟೆಂಪ್ಲೇಟು. ಒಂದು ಸಂಗ್ರಹ ತೂಕ ತುಲಾ - ಸೈನ್ ಇನ್ ಏರ್ ಎಲ್ಲರಿಗೂ ತಿಳಿದಿದೆ ಅವಲಂಬಿಸಿ ರಾಶಿಚಕ್ರದ ಸೈನ್, ಒಂದು ವ್ಯಕ್ತಿ ಒಂದು ನಿರ್ದಿಷ್ಟ ವ್ಯಕ್ತಿತ್ವ, ಕೆಲವು ಕಾರ್ಯಗಳನ್ನು, ಮತ್ತು ಆದ್ದರಿಂದ ಮೇಲೆಹನ್ನೆರಡು ರಾಶಿಚಕ್ರದ ಚಿಹ್ನೆಗಳನ್ನು. ಆದರೆ ಕೇವಲ ಇಂತಹ ಗಾತ್ರಗಳು ಮಾಡಬಹುದು ಅಲ್ಲಿ ಒಂದು ವಿಶೇಷ ಆಕರ್ಷಣೆ. ಇದು, ಅಲ್ಲ ಮೂಲಕ ಪ್ರೀತಿ ಜ್ಞಾನ. ಅವರು ತೂಗುತ್ತದೆ ತನ್ನ ಸಂಪೂರ್ಣ ಜೀವನವನ್ನು ಆಯ್ಕೆ ಮಾಡುವ ಮೊದಲು. ಇದು ಒಂದು ಚಿಹ್ನೆ, ಮತ್ತು ಇಲ್ಲ, ನೀವು ಅದರ ಬಗ್ಗೆ ಏನು ಮಾಡಬಹುದು. ಈ ಜನರು ಯಾವಾಗಲೂ ಏನೋ ಪಡೆಯಲು. ಮತ್ತು ತುಂಬಾ ಒಂದು ಪ್ರಕಾಶಮಾನವಾದ ಪ್ರತಿನಿಧಿ ಮಾನವೀಯತೆ. ಅವರು ಬೌದ್ಧಿಕವಾಗಿ ಹೆಚ್ಚು ಅಭಿವೃದ್ಧಿ, ಬಹುತೇಕ ಎಂದಿಗೂ ನಗುತ್ತಿರುವ ಮುಖಗಳು. ಸಮತೋಲನ ಸಹ ಯಾವಾಗಲೂ ತಡೆಯಲಾಗದ. ಅವಧಿಯಲ್ಲಿ ತಮ್ಮ ಸುದೀರ್ಘ ಜೀವನದಲ್ಲಿ, ಈ ಜನರು ಹುಡುಕುತ್ತಿರುವ ವ್ಯಕ್ತಿ ಯಾರಿಗೆ ಅವರು ಪಡೆಯುವುದು ಒಂದು ಪದವಿ, ಪರಿಪೂರ್ಣ ವ್ಯಕ್ತಿ ಅಥವಾ ಮಹಿಳೆ. ಸಾಮಾನ್ಯವಾಗಿ, ರಾಶಿಚಕ್ರ ಸೈನ್ ಆಳುತ್ತದೆ ಎಂದು ಕರೆಯಲ್ಪಡುವ ಮನೆಯಲ್ಲಿ ಮದುವೆ. ಆದಾಗ್ಯೂ, ತುಲಾ ವಿರಳವಾಗಿ ಸಂತೋಷ. ಕೆಲವು ತಜ್ಞರು ಎಂದು ಹೇಳಿಕೊಳ್ಳುತ್ತಾರೆ ಇಂತಹ ಜನರು ಮಾತ್ರ ಪ್ರೀತಿ ತಮ್ಮನ್ನು. ಹಾಗೆ ಸಭೆಯಲ್ಲಿ ಒಂದು ತುಲಾ ಮನುಷ್ಯ. ಈ ಸಮಸ್ಯೆಯನ್ನು ಸಾಮಾನ್ಯವಾಗಿ ಪರಿಣಾಮ ಮಾನವೀಯತೆಯ ಅರ್ಧ ಅಷ್ಟೇ. ಈ ಸಂದರ್ಭದಲ್ಲಿ, ಒಂದು ವ್ಯಕ್ತಿ, ಒಂದು ಸೈನ್ ಏರ್, ಎಲ್ಲಾ ಮೊದಲ, ನಿರಂತರ ಗಮನ ಅಗತ್ಯವಿದೆ. ಇದು ಬ್ಯಾಲೆನ್ಸ್ ಏನೋ ಹೆಮ್ಮೆ ಮತ್ತು ಸ್ವಾರ್ಥಿ. ಆದರೆ ಎಲ್ಲರೂ, ಈ ಯಾವಾಗಲೂ ಅಲ್ಲ ನಿರ್ದಿಷ್ಟಪಡಿಸಿದ. ಸಮತೋಲಿತ ಪುರುಷರು ನನ್ನ ಜೀವನ, ಪ್ರೀತಿ ಕೇವಲ ಒಂದು ಮಹಿಳೆ. ಅವರು ಅರ್ಪಿಸಿ ತಮ್ಮ ಯಶಸ್ಸಿನ ವಿವಿಧ ಕಂಪನಿಗಳು. ಇದು ಭಾವಿಸಲಾಗಿದೆ ಎಂದು ಪುರುಷರು ನಿಷ್ಠಾವಂತ ಪಾಲುದಾರರು ತುಲಾ. ಈ ಸರಿ ಇಲ್ಲ. ಇದಕ್ಕೆ ಮಹಿಳೆಯರು ಸಾಮಾನ್ಯವಾಗಿ ಬದಲಾಯಿಸಲು ಸ್ನೇಹಿತರು ಮಾತ್ರ ಏಕೆಂದರೆ ಮೆಟ್ಟಿಲುಗಳ ನಿರಂತರವಾಗಿ ಬದಲಾಗುತ್ತಿದೆ ಅವರು ಹುಡುಕುತ್ತಿರುವ ತಮ್ಮ ಆದರ್ಶ. ಇದು ಅಸಾಧ್ಯ ಲೈವ್ ಕಣ್ಗಾವಲು ಅಡಿಯಲ್ಲಿ. ಪುರುಷ ತುಲಾ, ಸಹಜವಾಗಿ, ಒಂದು ನಿರ್ದಿಷ್ಟ ಸ್ವಾತಂತ್ರ್ಯ. ನಾನು ಭಾವಿಸುತ್ತೇನೆ ಇದು ಬಹಳ ಸರಳ, ಆದರೆ ಹೇಗೆ. ಅವರು ಪ್ರೀತಿಸುತ್ತಾರೆ ಭೇಟಿ ಬಾಯಿಯಿಂದ ಜುಂಬು ಹಾರ್ಡ್ ಕೋರ್ ಚೆಲ್ಲುವ. ಒಂದು ವ್ಯಕ್ತಿ ಒಂದು ರಾಶಿಚಕ್ರದ ಸೈನ್ ಅಪ್ ನೀಡುತ್ತದೆ ಎಲ್ಲವೂ ಕೆಲವು ಹಕ್ಕಿ ಉತ್ಸಾಹ, ನಾವು ಈ ಆಹ್ಲಾದಕರ ಸಂಭಾಷಣೆಯನ್ನು ಅನುಭವ. ಆಗಾಗ್ಗೆ ಪ್ರತಿನಿಧಿಗಳು ಮಾಪಕಗಳು ಹೋಗುವ ಹೆಂಡತಿ ಮತ್ತೊಂದು ಮಹಿಳೆ, ಕಡಿಮೆ ಸುಂದರ. ತಪ್ಪು ಏನು ಎಂದು? ಮೂಲಭೂತವಾಗಿ ಈ ಕಾನೂನು ಇದೆ ಎಂದು ಒಂದು ವ್ಯಕ್ತಿ ಸಮತೋಲನ ಮಾಡಬಹುದು ಮಾತ್ರ ಹೊಂದಿವೆ ಹೇಳುತ್ತಾರೆ ನೀವು ಏನು ಪ್ರಕಾರ ನಿಮ್ಮ ಮಾನದಂಡಗಳನ್ನು. ಸಮತೋಲನ ನಿಮ್ಮ ಪತ್ನಿ ಮೇಲೆ ಒಂದು ಪೀಠದ, ಮತ್ತು ನಂತರ ವಾಕಿಂಗ್ ಪ್ರಯತ್ನಿಸಿ. ಯಾವಾಗ ಒಂದು ಮಹಿಳೆ ಮುಗ್ಗುರಿಸಿ, ಅವರು ಕೇವಲ ಫಾಲ್ಸ್ ನಿಮ್ಮ ಕಣ್ಣುಗಳು. ಇಂತಹ ಸಂಬಂಧಗಳನ್ನು ಸಾಧ್ಯವಿಲ್ಲ ನಿರ್ವಹಿಸುತ್ತದೆ. ಮತ್ತು ಇನ್ನೊಂದು ವಿಷಯ: ಸಮತೋಲನ ಎಂದಿಗೂ ಕ್ಷಮಿಸುವ, ಆದರೆ ಈ ನಡವಳಿಕೆ ಅಲ್ಲ ಏಲಿಯನ್. ಆದ್ದರಿಂದ ತೃಪ್ತಿ ತುಲಾ ಮನುಷ್ಯ. ಮೊದಲ, ಇದು ಮಾಡಬೇಕು ಎಂದು ಮಹಿಳೆ ಅರ್ಥಮಾಡಿಕೊಳ್ಳಲು ಸ್ವಾತಂತ್ರ್ಯ ಈ ಚಿಹ್ನೆ ಒಂದು ವಿಶೇಷ ರೀತಿಯಲ್ಲಿ. ಈ ಅರ್ಥವಲ್ಲ ಎಂದು ಅವಿವಾಹಿತ ತುಲಾ ಮತ್ತು ಪ್ರಾರಂಭಿಸಿ ಒಂದು ಕುಟುಂಬ. ವಾಸ್ತವವಾಗಿ, ಬದಲಾಗಿ, ಸಂಪರ್ಕ ಶೀಘ್ರದಲ್ಲೇ ಸಾಕಷ್ಟು, ಪ್ರತಿಜ್ಞೆ ನನಗೆ. ತುಲಾ ಪಡೆಯುತ್ತದೆ ಚೆನ್ನಾಗಿ ಉದ್ದಕ್ಕೂ ತನ್ನ ಮಕ್ಕಳು ಮತ್ತು ಆಸ್ವಾದಿಸುತ್ತಾನೆ ಅವರ ಪತ್ನಿ. ಮುಖ್ಯ ವಿಷಯ ಎಂದು ಎಲ್ಲರೂ ಭೇಟಿ ಮಾಡಬೇಕು ತಮ್ಮ ಸ್ವಂತ ಅಗತ್ಯಗಳಿಗೆ. ಪುರುಷ ತುಲಾ ಮಾತ್ರ ಪಡೆಯುತ್ತದೆ ಜೊತೆಗೆ ಕೆಲವು ಮಹಿಳೆಯರು. ನೀವು ತಯಾರು ಮಾಡಬೇಕಾಗುತ್ತದೆ ಮತ್ತು ವ್ಯವಹಾರದ ಆರ್ಥಿಕ, ಎರಡನೇ - ನಿಮ್ಮ ಮಕ್ಕಳು ಕೆಲಸ ಮಾಡಬೇಕಾಗುತ್ತದೆ ಒಟ್ಟಿಗೆ ಶಿಕ್ಷಣ, ಮೂರನೇ ಕೆಲಸ, ನಾಲ್ಕನೇ, ಈ ಮನುಷ್ಯ ಒಂದು ಲೈಂಗಿಕ ಸಂತೋಷ. ಸಹ ಆದರ್ಶ ಪತ್ನಿ ಪ್ರಬಲ ಲೈಂಗಿಕ ಪ್ರತಿನಿಧಿ ಅಸ್ಥಿರ. ಉದಾಹರಣೆಗೆ, ಇಂದು ಇದು ವಿನೋದ, ತಮಾಷೆಯ, ಮತ್ತು ನಾಳೆ ಇದು ಅಪಾಯಕಾರಿ ಮತ್ತು, ಮತ್ತು ಆದ್ದರಿಂದ ಮೇಲೆ. ಆದರ್ಶ ಆಯ್ಕೆಯಾಗಿದೆ ಪುರುಷರು ಮಹಿಳೆಯ ತುಲಾ ಸೈನ್ ಮಿಥುನ. ಕೇವಲ ಈ ವಿಶೇಷ ಒಂದು ರಚಿಸಿರುವ ಎಲ್ಲವೂ ಅವಳು ಅಗತ್ಯವಿದೆ. ಅಧ್ಯಯನ ಮಾಡುವಾಗ ಜ್ಯೋತಿಷ್ಯ, ಪರಿಚಯ ಮಾಡಿಕೊಳ್ಳುವ ಒಂದು ತುಲಾ ಅಥವಾ ವೃಷಭ ವ್ಯಕ್ತಿ ಹೇಗೆ, ಪರಿಚಯ, ಉದಾಹರಣೆಗೆ. ಈ ವಿಜ್ಞಾನ ಬಹಳಷ್ಟು ಅಗತ್ಯವಿದೆ, ಸಮಯ ಮತ್ತು ಸಾಂದ್ರತೆಯ. ಯಾವುದೇ ಸಂದರ್ಭದಲ್ಲಿ, ಏನೂ ಅನುಮತಿಸುತ್ತದೆ ಕಲಿಯಬಹುದು ನಮಗೆ, ಒಂದು ವ್ಯಕ್ತಿ ಪ್ರತಿ ರಾಶಿಚಕ್ರದ ಸೈನ್ ಉತ್ತಮವಾಗಿದೆ ಒಂದು ವೈಯಕ್ತಿಕ ಸಂಪರ್ಕ ಮತ್ತು ಸಂಪರ್ಕ. ಬಹುಶಃ ಈ ಕ್ರಮದಲ್ಲಿ ಲಿಂಗ, ಕ್ಯಾನ್ಸರ್ ರೋಗಿಯ ಅಥವಾ ಪ್ರತಿನಿಧಿ ಮತ್ತೊಂದು ತೃಪ್ತಿ ಲಕ್ಷಣ. ಅಲ್ಲದೆ, ಮುಖ್ಯ ವಿಷಯ ಇನ್ನೂ ಸಂವಹನ. ಫಾರ್ ಒಳಬರುವ ಸಭೆಗಳು, ಜ್ಞಾಪನೆಗಳನ್ನು, ಆ ನಂತರ ಈ ಯಾವಾಗಲೂ ಬಹಳ ಮುಖ್ಯ ಒಂದು ದಿನ ಅವರು ಅಡ್ಡಲಾಗಿ ಬಂದು ತನ್ನ ಆಟದ ಮೈದಾನಅವರು ಇಲ್ಲಿಗೆ ಸ್ನೇಹಿತರು. ಆದರೆ ಸಮಯ ಬಂದಿದೆ ತಮ್ಮ ಶತ್ರು, ಏಕೆಂದರೆ ಅವರು ಬೆಳೆದಿದೆ ತಮ್ಮ ಮಹತ್ವಾಕಾಂಕ್ಷೆಗಳನ್ನು ಅಷ್ಟು ತಮ್ಮ ಸ್ವಂತ, ಮತ್ತು ಈಗ ಅವರು ಮತ್ತೆ ಡೇಟಿಂಗ್ ಮತ್ತು ಹೋಗುವ ಅದೇ ಶಾಲೆಯ. ನರುಟೊ ಹೌದು, ಅವರು ಬಯಸುತ್ತಾರೆ ಎಂದು ಮನೆಯಲ್ಲಿ ನನ್ನ ನಿಯತಕಾಲಿಕೆಗಳು. ಬ್ಲೊಂಡೆ ದೂರು ಮುಂದೆ ಕುಳಿತಾಗ ಹುಡುಗ. ಏಕೆ ಕ್ರಿಸ್ಮಸ್ ರಜಾದಿನಗಳಲ್ಲಿ ಹೊಂದಿವೆ ಕೊನೆಯಲ್ಲಿ ಆದ್ದರಿಂದ ಶೀಘ್ರವಾಗಿ? ಏಕೆ ನೀವು ಆದ್ದರಿಂದ ದಿಗಿಲಾಯಿತು ನಂತರ ರಜಾದಿನಗಳು? ಇದು ತುಂಬಾ ಕಿರಿಕಿರಿ. ಎಂದು ಅವರು ಕುಳಿತು, ಶಿಲುಬೆಗಳನ್ನು ತನ್ನ ಕೈಗಳನ್ನು ಮೇಲೆ ನನ್ನ ಎದೆಯ, ಮತ್ತು ನೋಡುತ್ತದೆ ಕಿರಿಕಿರಿ ಹುಡುಗಿ. ತನ್ನ ಚಿತ್ತ ನನಗೆ ಇನ್ನೂ ಹೆಚ್ಚು. ಇದು ಹುಟ್ಟುಹಬ್ಬದ ಸಕುರಾ ಇಲ್ಲ. ನರುಟೊ ವಾಸ್ತವವಾಗಿ ಪಿಸುಗುಟ್ಟಿದಳು ಟೋನ್ ಹುಡುಗ. ಅವನ ಹೆಸರಿನ ಅರ್ಥ,"ಚೆರ್ರಿ ಹೂವು, ಆದ್ದರಿಂದ ತನ್ನ ಹುಟ್ಟುಹಬ್ಬದ ಅರ್ಥವಿಲ್ಲ, ಇದು ವಸಂತ."ಅವಳು ಸಹ ಸಂತೋಷದ ಏಕೆಂದರೆ ಹಾಗೆ, ಶಾಲೆಗೆ ಒಂದು ಸ್ಪ್ರಿಂಗ್ ಫೆಸ್ಟಿವಲ್, ಆಗಿದೆ ನಡೆದ ಪ್ರತಿ ವರ್ಷ ತನ್ನ ಹುಟ್ಟುಹಬ್ಬದ. ಹೊಂಬಣ್ಣದ ಮನುಷ್ಯ ಹೇಳಿದರು ಒಂದು ಸ್ಟುಪಿಡ್ ಸ್ಮೈಲ್ ತನ್ನ ಮುಖದ ಮೇಲೆ ಮತ್ತು ದಾಟಿ ತನ್ನ ಕೈಗಳನ್ನು ತನ್ನ ತಲೆಯ ಹಿಂದೆ. ಸಕುರಾ ? ಬಹುಶಃ ನಾನು ಮಾಡಬೇಕು ನೀಡಿ ಅವರಿಗೆ ವಿಶೇಷ ಏನೋ. ಏನು ಒಂದು ಹಬ್ಬ ಕೆಲವೇ ತಿಂಗಳ ದೂರ. ಡೊನಾಲ್ಡ್ ಬಗ್ಗೆ ಚಿಂತನೆ ನೋಡುವ ಇವರು ಹುಡುಗಿ ನಗುತ್ತಿರುವ ಅವರ ಅತ್ಯುತ್ತಮ ಸ್ನೇಹಿತ. ಖಚಿತಪಡಿಸಿಕೊಳ್ಳಿ ನಾನು ಏನೋ ಧರಿಸುತ್ತಾರೆ ಅದ್ಭುತ. ಅವರು ನಿದ್ರೆ ಎಂದು ಕೇವಲ ಈ ವಾರಾಂತ್ಯದಲ್ಲಿ ಆದ್ದರಿಂದ ಅವರು ಹೋಗಿ ಸಾಧ್ಯವಾಗಲಿಲ್ಲ ಮನೆಯಲ್ಲಿ ಒಟ್ಟಿಗೆ. ಇಲ್ಲ, ಅದು ನಿಜ ಅಲ್ಲ ಡೊನಾಲ್ಡ್ ಎಂದು ಹೇಳಿದರು ಉಸಿರುಗಟ್ಟಿಸುವುದನ್ನು ಚಿಂತನೆ. ಹಾಗೆ ನಾನು ಭಾವಿಸುತ್ತೇನೆ ಸ್ವಲ್ಪ ಅಸೂಯೆ ಇಲ್ಲ? ತನ್ನ ಸಹೋದರ ಕೇಳಿದಾಗ ಒಂದು ತಮಾಷೆಯ ಗೈಡ್ ಬೀದಿಗಳಲ್ಲಿ ಮನೆ. ಕೃತಜ್ಞತೆ ಅಲ್ಲ ವ್ಯಕ್ತಿ ನೀವು ಕಳೆಯಲು ನಿಮ್ಮ ವಾರಾಂತ್ಯದಲ್ಲಿ. ಸರಿ, ರಿಂದ ನಾವು ಅದೇ ವರ್ಗ, ನಾನು ಮಾಡುತ್ತೇವೆ ನಡೆದು ಶಾಲೆಗೆ. ನೀವು ನೆನಪಿಡಿ ಉತ್ತರ. ಆದರೆ ಆದರೂ ನಾವು ಅದೇ ವರ್ಗ, ನಾನು ಇನ್ನೂ ಬಗ್ಗೆ ಕೇಳಿರಬಹುದು ನೀವು. ನಾನು ಬಗ್ಗೆ ಕೇಳಿರಬಹುದು ನೀವು ಮತ್ತು ಈ ಹುಡುಗಿ, ಯಾರು ಅತ್ಯಂತ ನಿಕಟ, ಮತ್ತು ಇದು ಅತ್ಯಂತ ಆಘಾತಕಾರಿ ನನಗೆ. ನಾನು ಕೇಳಲು ಅವರು ನಿಮ್ಮ ಸ್ನೇಹಿತ. ನವೆ ಖಾಲಿಮಾಡುವ ನಗೆ ಎಂದು ದೊಡ್ಡ ಕಣ್ಣಿನ ನಂತರ ಹೇಳಿಕೆಯನ್ನು ಮತ್ತು ನೋಡುತ್ತಿದ್ದರು ದೂರ ಮರೆಮಾಡಲು ಕೆಂಪು ಎಂದು ಬೆಳೆಯುತ್ತಿರುವ ತನ್ನ ಕೆನ್ನೆಯ. ನನಗೆ ಗೊತ್ತಿಲ್ಲ, ನಾನು ಕೇಳಲು ಬಯಸಿದರು ನನ್ನ ತಾಯಿ ಮನೆಗೆ ಹೋಗುವ. ಅವರು ಉತ್ತರಿಸಿದ್ದಾರೆ. ನಾನು ಬಯಸುವ, ಇದು ಉತ್ತಮ ಎಂದು ಪ್ರಸ್ತುತ ಅವರು ಇದುವರೆಗೆ ಪಡೆದರು. ವೀಡಿಯೊ ಚಾಟ್ ಇಲ್ಲದೆ ನೋಂದಣಿ ಆಧುನಿಕ ಇಂಟರ್ನೆಟ್ ಹುಡುಕಾಟಗಳು 'ವೀಡಿಯೊ ಚಾಟ್ ಇಲ್ಲದೆ ನೋಂದಣಿ', 'ತ್ವರಿತ ಚಾಟ್, ಚಾಟ್' ಅಥವಾ ಏನಾದರೂ ಹಾಗೆ, ಎಂದು ಬಹಳ ಅರ್ಥಗರ್ಭಿತವಾದಇದು ಹೆಚ್ಚು ಆಸಕ್ತಿಕರ ಮತ್ತು ಆಕರ್ಷಕ ನಡುವೆ ಸಂವಹನ ಜನರು ಇತರ ವಿಧಾನಗಳು ಹೆಚ್ಚು. ಉದಾಹರಣೆಗೆ, ಪಠ್ಯ ಚಾಟ್ ಹೊಂದಿದೆ ಪರಿಣಾಮ ಸಂಪರ್ಕ ಮಾಡಿದಾಗ ವೀಡಿಯೊ ಚಾಟ್ ಲಭ್ಯವಿದೆ ಉಳಿದ ಫಾಂಟ್, ಇತರ ವಿಧಾನಗಳು ಪ್ರಸರಣ ಸಂದೇಶಗಳನ್ನು ಹೊಂದಿಲ್ಲ ಎಂದು ಒಂದು ಆಪರೇಟಿಂಗ್ ಅಸ್ತಿತ್ವವನ್ನು ವೀಡಿಯೊ ಚಾಟ್. ನಾವು ಎಲ್ಲಾ ಗೊತ್ತು ಹೇಗೆ ಜೀವಂತವಾಗಿ ಮತ್ತು, ಸಹಜವಾಗಿ, ಸಂವಹನ ಸಮಯ ತೆಗೆದುಕೊಳ್ಳುತ್ತದೆ ವೇಳೆ, ಇದು ಸಂಭವಿಸುತ್ತದೆ ತಕ್ಷಣದ ಉಪಸ್ಥಿತಿ ಭಾಗವಹಿಸುವವರು, ರೂಪ ಸಂವಹನ ಸಮಯ ಉತ್ತಮ ರೀತಿಯಲ್ಲಿ ಸಂವಹನ ಜನರ ನಡುವೆ ದೊಡ್ಡ ದೂರ, ಮಾತ್ರ ವೀಡಿಯೊ ಚಾಟ್. ಸೇವೆ ವೀಡಿಯೊ ಚಾಟ್ ಇಂಟರ್ನೆಟ್ ಮೂಲಕ ಒದಗಿಸುತ್ತದೆ ಸಂಪನ್ಮೂಲಗಳ ಸಂಖ್ಯೆ, ಆದರೆ ಸಾಮಾನ್ಯವಾಗಿ, ಹಣ, ಅಥವಾ ದೀರ್ಘ ಮತ್ತು ಬೇಸರದ ನೋಂದಣಿ, ಅಥವಾ, ನಿಮ್ಮ ಕಂಪ್ಯೂಟರ್ನಲ್ಲಿ ಅಗತ್ಯವಿದೆ ಪ್ರೋಗ್ರಾಂ, ಇದು ಮೂಲಕ ಸಂವಹನ ನಡೆಯುತ್ತದೆ, ಉದಾಹರಣೆಗೆ. ಪುಶ್ ಪ್ರಸಿದ್ಧ ಸ್ಕೈಪ್ ಅನುಸ್ಥಾಪಿಸಲು, ನೀವು ಸಹ ಇತರ ರೀತಿಯ ಸೇವೆಗಳು ಸೇರಿದಂತೆ, ರಷ್ಯಾದ ಭಾಷೆ. ಈ ಆಯ್ಕೆಯನ್ನು ಕಾರಣವಾಗುತ್ತದೆ ಒಂದು ವೀಡಿಯೊ ಚಾಟ್ ಒಂದು ಪ್ರತ್ಯೇಕ ಗೂಡು ಹೆಚ್ಚಿನ ಬೇಡಿಕೆ, ಸೇವೆಗಳ ಒಂದು ವ್ಯಾಪಕ ಶ್ರೇಣಿಯ. ಈ ವಿಧಾನವು, ಸಹಜವಾಗಿ, ಈ ಲೇಖನ ಗಣನೆಗೆ ತೆಗೆದುಕೊಂಡಿಲ್ಲ. ನಾನು ಬಗ್ಗೆ ಮಾತನಾಡಲು ಬಯಸುತ್ತೇನೆ ಪ್ರಸ್ತುತ ವೀಡಿಯೊ ಚಾಟ್ ಇಲ್ಲದೆ ನೋಂದಣಿ ಮತ್ತು ಪಾವತಿ, ನೀವು ಅಗತ್ಯವಿದೆ ಒಂದು ವಿಡಿಯೋ ಕ್ಯಾಮರಾ, ಆದ್ದರಿಂದ ಕೇವಲ ಮೈಕ್ರೊಫೋನ್. ಸಂವಹನ ಭಾಗವಹಿಸುವವರು ಒಂದು ಮ್ಯಾಟರ್ ಆಫ್ ಸೆಕೆಂಡುಗಳ. ಪೂರೈಕೆ ಮತ್ತು ನೀವು ಒಂದು ಆಸಕ್ತಿದಾಯಕ ಆನ್ಲೈನ್ ಸಂಪನ್ಮೂಲ ಅಲ್ಲಿ ಸೇವೆ ತತ್ಕ್ಷಣ ವೀಡಿಯೊ ಚಾಟ್: ವೀಡಿಯೊ ಚಾಟ್. ನೋಂದಣಿ ಅನಿವಾರ್ಯವಲ್ಲ, ನಾನು ಮೇಲೆ ಹೇಳಿದಂತೆ, ಪಾವತಿ ಚಾಟ್ ಸಹ ಅಗತ್ಯವಿಲ್ಲ. ಸಮಯ ಮಿತಿಯನ್ನು ಅಲ್ಲ ಸಂವಹನ, ಆದ್ದರಿಂದ ನೀವು ಗಂಟೆಗಳ, ಯಾರಾದರೂ ಅಗತ್ಯವಿದೆ. ವಿಡಿಯೋ ಲಿಂಕ್-ಯಾರಾದರೂ ಚಾಟ್ ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಬಳಕೆದಾರರ ಒಂದು ದೊಡ್ಡ ಸಂಖ್ಯೆಯ ಇಂತಹ ವೀಡಿಯೊ ಚಾಟ್ ನಂತಹ, ಮತ್ತು ವಿವಿಧ ಮಟ್ಟದ ಇಂಟರ್ನೆಟ್ ಬಳಕೆದಾರರು ಬಯಸುವ. ಚಾಟ್ ಸೈಟ್ ನೀಡುತ್ತದೆ ವಿವರವಾದ ಸಂಪನ್ಮೂಲಗಳನ್ನು ಕಲ್ಪನೆಯನ್ನು ಪಡೆಯಲು ಹೇಗೆ ಏನು ಅಗತ್ಯವಿದೆ ಒಂದು ಸಂಪರ್ಕ, ಹೇಗೆ ನೀವು, ಇದು. ಸಲಹೆ ಸೆಟ್ಟಿಂಗ್ಗಳನ್ನು ಹೊಂದಿದೆ ಚಿತ್ರಗಳು - ಸಾಮಾನ್ಯ, ಸಮಸ್ಯೆಗಳನ್ನು ಯಾವುದೇ ಒಂದು. ಕನಿಷ್ಠ ಸೆಟ್ಟಿಂಗ್ಗಳನ್ನು ಕಂಪ್ಯೂಟರ್ ಒಮ್ಮೆ ಮಾತ್ರ - ಮೊದಲ ವೀಡಿಯೊ ಚಾಟ್, ನಂತರ ಈ ಅಗತ್ಯವಿಲ್ಲ. ಸ್ಯಾಮ್ ವಿವರಿಸಲಾಗಿದೆ ಆನ್ಲೈನ್ ಸಂಪನ್ಮೂಲ ಮೇಲೆ ವೀಡಿಯೊ ಚಾಟ್, ಇದು ಒಂದು ಸಾಮಾಜಿಕ ನೆಟ್ವರ್ಕ್, ಆದರೆ ರೀತಿಯಲ್ಲಿ ಎಲ್ಲಾ ಬಳಸಲಾಗುತ್ತದೆ. ನೆಟ್ವರ್ಕ್ ಮಾಡಲಾಗಿದೆ ಬರೆದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿನ್ಯಾಸಗೊಳಿಸಲಾಗಿದೆ. ಸೈಟ್ ಕೇಂದ್ರೀಕರಿಸುತ್ತದೆ ಇಂಟರ್ನೆಟ್ ವಿವಿಧ ವೈಶಿಷ್ಟ್ಯಗಳನ್ನು, ಸೇವೆಗಳು ಮತ್ತು ಪರಿಣಾಮಕಾರಿ ಸಂವಹನ ನಡುವೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಗತ್ಯ ಸೇವೆಗಳು. ಒಂದು ಸೇವೆಗಳನ್ನು ನೀಡುವ ಮೂಲಕ ಈ ಕ್ಷಣ ವೀಡಿಯೊ ಚಾಟ್ ಇಲ್ಲದೆ ನೋಂದಣಿ. ತತ್ವ, ಸಂವಹನ ಆಧಾರದ ಮೇಲೆ ಹೊಸ ಫ್ಲಾಶ್ ತಂತ್ರಜ್ಞಾನ - ಪಿಪಿ, ಅಡೋಬ್ ಫ್ಲಾಶ್ ಪ್ಲೇಯರ್, ಇದು ಕಂಪ್ಯೂಟರ್ನಲ್ಲಿ ಪ್ರತಿ ಬಳಕೆದಾರ. ಈ ಮಾತ್ರ ಫ್ಲಾಶ್ ಪ್ಲೇಯರ್ ಅಗತ್ಯ, ಕನಿಷ್ಠ ಮೊದಲು ಚಾಟ್ ಆರಂಭವಾಗುತ್ತದೆ. ಪ್ರಮುಖ ಅವಶ್ಯಕತೆ ವೀಡಿಯೊ ಚಾಟ್ ಕಂಪ್ಯೂಟರ್ನಲ್ಲಿ ಇನ್ಸ್ಟಾಲ್-ಆವೃತ್ತಿ ಆಟಗಾರ, ಕಡಿಮೆ ಇಲ್ಲ, ಮತ್ತು ಇದು ಉತ್ತಮ ವೇಳೆ ಇದು ಆವೃತ್ತಿ ಅಥವಾ ಹೆಚ್ಚಿನ. ನೀವು ಯಾವಾಗಲೂ ಮಾಡಬಹುದು, ಯಾವುದೇ ಸಮಯದಲ್ಲಿ, ಚರ್ಚಿಸಲು ಹೊಸ ವಿಷಯಗಳು, ಅಥವಾ ಕೇವಲ ಮೂಲಕ ವೀಡಿಯೊ ಚಾಟ್ ಮಾತನಾಡಲು. ಜೊತೆಗೆ, ಚಾಟ್ಗಳು ನೇರವಾಗಿ ಹೋಗುತ್ತದೆ ನಡುವೆ ನಿಮ್ಮ ಕಂಪ್ಯೂಟರ್, ಮಧ್ಯವರ್ತಿ ಸೈಟ್, ಇಂತಹ ಒಂದು ವೀಡಿಯೊ ಸರ್ವರ್, ನೀವು ನಡುವೆ. ಆದ್ದರಿಂದ ವೀಡಿಯೊ ಚಾಟ್ ಸಂವಹನ ಕೇವಲ ಖಾಸಗಿ ಸಮಸ್ಯೆಗಳ ಸಂದರ್ಭದಲ್ಲಿ, ನೀವು ಸಾಧ್ಯವಾಗುತ್ತದೆ ಮಾಡಬಹುದು ಎಲ್ಲಾ ಮತ್ತು ಸ್ಪೈ ಕದ್ದಾಲಿಕೆ. ಪ್ರಯತ್ನಿಸಿ ನಮ್ಮ ಪ್ರಸ್ತಾವಿತ ವೀಡಿಯೊ ಚಾಟ್, ಅದರ ಬಳಕೆಯ ಸುಲಭ, ಪ್ರಶಂಸಿಸುತ್ತೇವೆ ದಕ್ಷತೆ. ಬರೆಯುತ್ತಾರೆ ವ್ಯಕ್ತಿ ಅವುಗಳನ್ನು ತಿಳಿಸಿ. ಮೂಲಕ (ಕಾಗುಣಿತ) ಹಾಗಾಗಿ, ಹೇಗೆ ಏನೂ ಇಲ್ಲ, ಸರಿ ಅಥವಾ ತಪ್ಪು ತಿಳಿವಳಿಕೆ ಬಗ್ಗೆ, ಸಹ ಬರೆಯುವ ನೀವು ತಿಳಿದಿರುವಂತೆ ಇದುಕೇವಲ ನೋಟ ಲಿಂಕ್ ಮತ್ತು ಉತ್ತಮ ಸಮಯ ಓದುವ ಬದಲಾವಣೆಗಳನ್ನು ಇವೆ, ಆದರೆ ಪದ ಗೊತ್ತಿಲ್ಲ ಪ್ರತ್ಯೇಕವಾಗಿ ಅಥವಾ ಎಲ್ಲಾ ಅವುಗಳನ್ನು ಕೆಳಗೆ. ಈ ಸಂದರ್ಭದಲ್ಲಿ ಹೊಸ ಕಾಗುಣಿತ ಶಿಫಾರಸು ಕಾಗುಣಿತ ಎಂದು ಹಳದಿ ಆಯ್ಕೆಯನ್ನು: ಸಲುವಾಗಿ ಉತ್ತಮ ತಿಳಿಯಲು (ಅಥವಾ ಕಂಡುಹಿಡಿಯಲು), ನೀವು ಅಗತ್ಯವಿದೆ ವೈಯಕ್ತಿಕ ಸಂಭಾಷಣೆ. ನಾನು ಸಂತಸವಾಯಿತು ಕಂಡುಹಿಡಿಯಲು (ಅಥವಾ ಕಂಡುಹಿಡಿಯಲು). ಅನಂತ ಸಮರ್ಥನೆ ಸಂಕೇತ ಇನ್ನೂ ಇಲ್ಲ ಏನು ಬದಲಾಯಿಸಲು: ಭಾಗವಹಿಸುವವರು ಭೇಟಿ ಗಂಟೆಗಳ ಮೊದಲು ಕಂಡುಕೊಂಡ. ಇದು ಹೇಗಿತ್ತು ಒಂದು ಸಣ್ಣ ಮನುಷ್ಯ, ಒಂದು ಹುದುಗುವಿಕೆಗೆ. ನೋಡಿ ದೊಡ್ಡ ಮಹಿಳೆ ತಿಳಿಯಲು. ಒಂದು ನಿರ್ದಿಷ್ಟ ಮಹಿಳೆ ಅಥವಾ ಜ್ಞಾನ, ಆದರೆ ನಂತರ ನಾನು ಸಣ್ಣ ಮನುಷ್ಯ, ನಾನು ತುಂಬಾ ನಾಚಿಕೆ ಮತ್ತು ನಂಬುವುದಿಲ್ಲ ನನ್ನ. ನಾನು ಅನೇಕ ವರ್ಷಗಳ ಹಳೆಯ ಮತ್ತು ನಾನು ಎಂದಿಗೂ ಒಂದು ಗೆಳತಿ. ಎಂದು ಮುಸ್ಲಿಂ ಮಹಿಳೆಯರು ಪರಂಗಿ ಪುರುಷರು ಗೊತ್ತಿಲ್ಲ. ಮತ್ತು ದಯವಿಟ್ಟು ಬರೆಯಿರಿ ಎಂದು ನೀವು ಇಲ್ಲ ಎಂದು ತಂದೆ ಹುಡುಕುತ್ತಿರುವ, ಮನುಷ್ಯ, ಇತ್ಯಾದಿ. ಯಾರಾದರೂ ತಿಳಿದಿರುವ ಹೆಚ್ಚು. ರಿಂದ ನಾನು ಕೆಲಸ ಪ್ರೀತಿ ಜನರು, ನಾನು ಬಹಳ ಸಂತೋಷ ಎಂದು (ಇಲ್ಲಿ). ಅವಕಾಶ ನಿಮ್ಮ ತಂಡದ ಮತ್ತು ನಿಮ್ಮ ಗ್ರಾಹಕರಿಗೆ ಗೊತ್ತಿಲ್ಲ ಎಂದು ನೀವು ತುರ್ತು ಅಗತ್ಯವನ್ನು ಸಹಾಯ. ಹೇ, ನಾನು ನೋಡುವುದಕ್ಕೆ ಮುಂದಕ್ಕೆ ಹುಡುಕುತ್ತಿರುವ ಬಾಗುತ್ತೇನೆ ನೀವು ಅಲ್ಬೇನಿಯನ್. ಇದು ಸಾಕಷ್ಟು ಇಲ್ಲಿದೆ ಪ್ರಾರ್ಥನೆ ವೇಗದ ಬಿಂಗೊ, ಸ್ಥೂಲವಾಗಿ ಹೇಳುವುದಾದರೆ. ಪೂರೈಸಲು ಸಿದ್ಧವಾಗಿದೆ - ಅನುವಾದ ಫ್ರೆಂಚ್. ಫ್ರೆಂಚ್ ನಿಘಂಟು-ಕನ್ನಡ ನೀವು ತಿಳಿದಿರುವಿರಾ?"ಎಲ್ಲಾ ನಮ್ಮ ಎರಡು ರೀತಿಯಲ್ಲಿ ಭಾಷೆಗಳ ಅಂದರೆ, ನೀವು ಮಾಡಬಹುದು ಹುಡುಕಾಟ ಪದಗಳನ್ನು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿನೀವು ತಿಳಿದಿರುವಿರಾ?"ಎಲ್ಲಾ ನಮ್ಮ ಎರಡು- ಭಾಷೆಗಳ ಅಂದರೆ, ನೀವು ಮಾಡಬಹುದು ಹುಡುಕಾಟ ಪದಗಳನ್ನು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ. ಈ ನುಡಿಗಟ್ಟುಗಳು ಬಂದು ಬಾಹ್ಯ ಮೂಲಗಳಿಂದ. ಮಹಿಳೆ ನಾನು ಕೋರಿ ಒಂದು ಮಹಿಳೆ ಗಂಭೀರ ಸಂಬಂಧಗಳನ್ನು: ಆನ್ಲೈನ್ ಡೇಟಿಂಗ್ ನಮೂದಿಸುವ ಮೂಲಕ ನುಡಿಗಟ್ಟು"ಮಹಿಳೆ"ಹುಡುಕು ಬಾರ್ ಒಂದು ವೆಬ್ ಬ್ರೌಸರ್, ಯುವ ಜನರು ಈಗಾಗಲೇ ಅವರು ಏನು ಗೊತ್ತಿಲ್ಲ ಬಯಸುವ, ಆದರೆ ಅವರು ಯಾವಾಗಲೂ ಹೇಗೆ ಗೊತ್ತಿಲ್ಲ ಸಾಧಿಸಲು ತಮ್ಮ ಗುರಿಲೆಟ್ ತಂದೆಯ ನೀವು ಹೇಳಲು ಹೇಗೆ ಒಂದು ಹುಡುಗಿ ಪೂರೈಸಲು ಒಂದು ಗಂಭೀರ ಸಂಬಂಧ ಒಂದು ಡೇಟಿಂಗ್ ಸೈಟ್. ನಾನು ಹುಡುಕುತ್ತಿರುವ ನಾನು ಒಂದು ಮಹಿಳೆ ಗಂಭೀರ ಸಂಬಂಧ: ನಾನು ಅಲ್ಲಿ ಅರ್ಜಿ ಇಲ್ಲ? ನೀವು ಗೊತ್ತಿಲ್ಲ ಎಂದು ಒಂದು ಹುಡುಗಿ ಕಾಣಬಹುದು ಸ್ವತಃ ವಿವಿಧ ಸಂದರ್ಭಗಳಲ್ಲಿ, ಅಲ್ಲಿ ನೀವು ಹೆಚ್ಚಾಗಿ ವ್ಯಕ್ತಿ ಪೂರೈಸಲು. ಉದಾಹರಣೆಗೆ, ಒಂದು ಹುಡುಗಿ ಒಂದು ಗಂಭೀರ ಸಂಬಂಧ, ಮೊದಲ ರಿಜಿಸ್ಟರ್ ಮೇಲೆ ಒಂದು ಡೇಟಿಂಗ್ ಸೈಟ್ ಈ ದೃಷ್ಟಿಕೋನ. ಉದಾಹರಣೆಗೆ, ಒಂದು ಸೈಟ್ ಹುಡುಕುವ ಗಂಭೀರ ಆನ್ಲೈನ್ ಡೇಟಿಂಗ್, ಆಯ್ಕೆ ಅಭ್ಯರ್ಥಿಗಳು ಪರಸ್ಪರ ಹೊಂದಿಸಲು ಪಾತ್ರ. ಒಂದು ವ್ಯಾಪಕ ವ್ಯಕ್ತಿತ್ವ ಪರೀಕ್ಷೆ ನೋಂದಣಿ ಸಮಯದಲ್ಲಿ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಉತ್ತಮ ಹೊಂದಾಣಿಕೆ ಪಾಲುದಾರರು. ಮತ್ತು ನಂತರ ನೀವು ಒಂದು ಉತ್ತಮ ಅವಕಾಶ ಸಂಬಂಧ ನಿರ್ಮಿಸಲು. ನೀವು ನಿರ್ಧರಿಸಿದ್ದೇವೆ ಒಮ್ಮೆ ನಿಮ್ಮ ಸ್ಥಳ, ಮುಂದುವರಿಸಿ ಮುಂದಿನ ಹಂತಗಳು ಎಂದು ನಮ್ಮ ತಜ್ಞರು ತೆಗೆದುಕೊಳ್ಳುತ್ತದೆ ಭವಿಷ್ಯದಲ್ಲಿ. ಫೋಟೋ ಮತ್ತು ತುಂಬಲು ಒಂದು ಪ್ರೊಫೈಲ್. ವಾಸ್ತವ ಜಗತ್ತಿನಲ್ಲಿ, ಮುಖ್ಯ ರಹಸ್ಯ ಮೋಡಿ ಪ್ರೊಫೈಲ್. ಹೆಚ್ಚಿನ ಮಾಹಿತಿಗಾಗಿ ನೀವು ಒತ್ತು, ಹೆಚ್ಚಾಗಿ ಇದು ಎಂದು ನೀವು ಗಮನ ಸೆಳೆಯುವವು ಹುಡುಗಿಯರು ಮತ್ತು ಅವರು ತಿಳಿಯಲು ಬಯಸುವ ನೀವು. ಬರೆಯಲು ಪ್ರಯತ್ನಿಸಿ ಸಾಧ್ಯವಾದಷ್ಟು ಬಗ್ಗೆ ತಮ್ಮ ಆಸಕ್ತಿ, ಈ ನೀವು ಹುಡುಗಿಯರು ಸಹಾಯ ಅರ್ಥ ಹೇಗೆ ತಮ್ಮ ಜೀವನದ ಔಟ್ ಕೆಲಸ ನೀವು. ಸಂಶೋಧನೆ ಆನ್ಲೈನ್ ಡೇಟಿಂಗ್ ತೋರಿಸಿದೆ ಎಂದು ಸ್ಪಷ್ಟ ಫೋಟೋಗಳನ್ನು ಮತ್ತು ಕಂಡುಹಿಡಿಯುವ ಒಂದು ಗಂಭೀರ ಸಂಬಂಧ. ಒಂದು ಹುಡುಗಿ ಒಂದು ಗಂಭೀರ ಸಂಬಂಧ, ತನ್ನ ಹೆದರಿಸುವ ಇಲ್ಲ ಮುಂಡ - ಫೋಟೋಗಳು ಕಪ್ಪು ಕನ್ನಡಕ ಮೇಲೆ ಒಂದು ಕೆಂಪು ಕನ್ವರ್ಟಿಬಲ್ ಹಿನ್ನೆಲೆ ಈ ಫೋಟೋಗಳನ್ನು ಹೇಳಲು ಎಲ್ಲವನ್ನೂ, ಆದರೆ ನಿಮ್ಮ ಬಗ್ಗೆ ಗಂಭೀರ ಉದ್ದೇಶಗಳನ್ನು. ಇದು ಸಹ ಉತ್ತಮ ಅಲ್ಲ ಬಳಸಲು ಫೋಟೋಗಳನ್ನು ಪಕ್ಷದ ಅಥವಾ ಗುಂಪು ಫೋಟೋಗಳನ್ನು ನಿಮ್ಮ ಪ್ರೊಫೈಲ್. ಬದಲಿಗೆ ತೋರಿಸುವ ಅನೇಕ ಇತ್ತೀಚಿನ ಫೋಟೋಗಳನ್ನು ವಿವಿಧ ಕೋನಗಳಿಂದ ಎಂದು ಹುಡುಗಿಯರು ಸಹಾಯ ಹೇಗೆ ಅರ್ಥ, ನೀವು ಅವುಗಳನ್ನು ನೋಡಲು, ಉಳಿಸಲು ಪ್ರಯತ್ನಿಸಿ ಫೋಟೋಗಳನ್ನು ಆದ್ದರಿಂದ ಅವರು ಪ್ರತಿಬಿಂಬಿಸುತ್ತವೆ, ನಿಮ್ಮ ಆಸಕ್ತಿಗಳು ಮತ್ತು ಜೀವನಶೈಲಿ. ಸಾಕ್ಷರತೆ, ಶೈಲಿ ಭರ್ತಿ ಪ್ರೊಫೈಲ್ ಸರಿಯಾಗಿ ಮತ್ತು ಸೋಮಾರಿಯಾಗಿ ಇಲ್ಲ ಹುಡುಕಾಟ ಇಂಟರ್ನೆಟ್ ಕಾಗುಣಿತ ಹೇಗೆ ಒಂದು ನಿರ್ದಿಷ್ಟ ಪದ. ಅನುಸರಿಸಿ ಶೈಲಿ, ಸ್ಪಷ್ಟವಾಗಿ ನಿಮ್ಮ ಆಲೋಚನೆಗಳು ಸಮಯ ಹೇಗೆ ಪಠ್ಯ ಓದಲು ಮತ್ತೆ. ಎಂದು ಒಪ್ಪುತ್ತೀರಿ ಓದಿದ ನಂತರ ಒಂದು ಅಜ್ಞಾನ ವಿವರಣೆ, ಹುಡುಗಿ ಹಕ್ಕನ್ನು ಹೊಂದಿದೆ ಅನುಮಾನ ನಿಮ್ಮ ಮಟ್ಟದ ಅಭಿವೃದ್ಧಿ ಮತ್ತು ಅವರು ಖಂಡಿತವಾಗಿಯೂ ಅಲ್ಲ ಸಮಯ ಕಳೆಯಲು ಮತ್ತಷ್ಟು ಅಧ್ಯಯನ ನಿಮ್ಮ ಪ್ರೊಫೈಲ್. ತಪ್ಪಿಸಲು ಗ್ರಹಿಸುವುದಕ್ಕಾಗದ ಸಂಕ್ಷೇಪಣಗಳು ಮತ್ತು ಸಂಕ್ಷೇಪಣಗಳು, ಏಕೆಂದರೆ ಅವರು ಇಲ್ಲ ಎಂದು ಅನಿಸಿಕೆ ನೀಡಲು ನೀವು ಸಮಯ ಹೊಂದಿಲ್ಲದಿದ್ದರೆ ಅಥವಾ ಸೋಮಾರಿತನ ಬರೆಯಲು ಪದ ಪೂರ್ಣ, ಮತ್ತು ವರದಿಗಳು ಚಿಕಿತ್ಸೆ ನಡೆಯಲಿದೆ ಅಜಾಗರೂಕರಾಗಿ. ಧನ್ಯವಾದಗಳು ನಮ್ಮ ಸರಳ ಸೂಚನೆಗಳನ್ನು, ನಿಮ್ಮ ಬಯಕೆ"ಮಹಿಳೆ"ಶೀಘ್ರದಲ್ಲೇ ಒಂದು ರಿಯಾಲಿಟಿ ಆಗಲು. ವೀಡಿಯೊ ಡೇಟಿಂಗ್ ಟ್ಯೂಬ್ ಎಲ್ಲವೂ ನನಗೆ ಬಂದಿತು ಹುಡುಗ ಆಹ್ವಾನಿಸುತ್ತದೆ ಒಂದು ಪ್ರಣಯ ಊಟದ ರೆಸ್ಟೋರೆಂಟ್ ಸ್ನೇಹಿತರು ನಂತರ ಕೆಲಸರಿಂದ ಆಸ್ಪೆನ್ ಹೊಂದಿತ್ತು ಒಂದು ಸ್ಥಳದಲ್ಲಿ ತನ್ನ ಸ್ವಂತ, ಅವರು ಹುಡುಕುತ್ತಿರುವ ಒಂದು ಉತ್ತಮ ವ್ಯಕ್ತಿ ಅಲ್ಲ, ವಿರೂಪಗೊಳಿಸು, ಒಮ್ಮೆ ಎಥಾನ್ ಪ್ರಾರಂಭಿಸಿದರು ಎಂಬ ಅಸಭ್ಯ, ಆಸ್ಪೆನ್ ವಿವರಿಸಿದರು. ದಿನಾಂಕ ತೆರೆಯಿತು, ಮತ್ತು ಅವರು ಕೈಬಿಡಲಾಯಿತು ಶಾಲೆಯ ಹೊರಗೆ. ಆಸ್ಪೆನ್ ಮಾಡಬೇಕು ಎಂದು ಹರ್ಷ ಸಾಕಷ್ಟು ಏಕೆಂದರೆ, ಹೇಗಾದರೂ, ಸಹ ನಂತರ ಅವರು ಘೋಷಿಸಿದರು ಅವರಿಗೆ ಸೂಳೆ ವಿಶ್ವದ, ಮತ್ತು ನಾನು ಹಿಂದೆ ದಿನಗಳ ಯಾವಾಗ ಲೈಂಗಿಕ, ನಮ್ಮ ಕುಖ್ಯಾತ ಆಹಾರ, ತೆಗೆದುಕೊಳ್ಳಲು ಕರೆಯಲಾಗುತ್ತದೆ ಮಾದರಿಗಳನ್ನು ಮತ್ತು ತಲುಪಲು ತನ್ನ ದೈಹಿಕ ಮತ್ತು ಮಾನಸಿಕ ಮಿತಿಗಳನ್ನು ಸಮೃದ್ಧಿಯ. ಬ್ಲೊಂಡೆ ಕುಂಡಿಗೆ ನನ್ನ ವಿಚ್ಛೇದಿತ ತಾಯಿ ರಿಂದ ಅರ್ಕಾನ್ಸಾಸ್ ಅನೇಕ ವರ್ಷಗಳ ಕಾಲ. ನನ್ನ ಇಂಟರ್ನೆಟ್ ದಿನಾಂಕ ಕೆರಳಿಸಿತು ಒಂದು ಏರಿಸುವ ಮೂವರು ಮುದ್ದಾದ ಹುಡುಗರಿಗೆ. ಆದ್ದರಿಂದ ಬಿಸಿ, ನಾಯಿ ಬಾಯಿಯಿಂದ ಜುಂಬು ಶಿಶ್ನ. ಆದರೆ ನಾವು ಬಹಳಷ್ಟು ಮಾಡಿದರು ಕೇವಲ ಹೆಚ್ಚು ಪಡೆಯಲು ನನ್ನ ತುಲ್ಲು. ಪುರುಷರು ಮತ್ತು ಮಹಿಳೆಯರು ಬ್ಯಾಂಡ್ ಡೈರಿ ಆಫ್ ಎ ಟ್ರಿಪ್ ವಿಶ್ವದಾದ್ಯಂತ ನೀವು ಕೆಲಸ ಮತ್ತು ಬಲವಾದ ವಿಡಿಯೋ ನೋಡಿ, ನೀವು ಒಂದು ಮಹಿಳೆ ಮತ್ತು ಪುರುಷರು ವಿವಿಧ ಸಂದರ್ಭಗಳಲ್ಲಿಹುಡುಕು ಪ್ರತಿ ಚಿತ್ರ ಸರಿಯಾದ ವಿವರಣೆ, ಮತ್ತು ವ್ಯವಸ್ಥೆ. ಸಂಗೀತ ವೀಡಿಯೊ ನೀವು ನೋಡಿ ಪುರುಷರು ಮತ್ತು ಮಹಿಳೆಯರು ವಿವಿಧ ಸಂದರ್ಭಗಳಲ್ಲಿ. ಇದು ಸ್ಥಳಗಳಲ್ಲಿ ನೀವು ಅವುಗಳನ್ನು ನೋಡಿ? ಸಂಪೂರ್ಣ ಅಂತರವನ್ನು ದೃಶ್ಯಗಳನ್ನು ವಿವರಣೆಗಳು. ಹಾಡು, ಪುರುಷರು ಮತ್ತು ಮಹಿಳೆಯರು ವಿವರಿಸಲಾಗಿದೆ ವಿಭಿನ್ನವಾಗಿ. ಹೇಗೆ ನೀವು ವಿವರಿಸಲು ಮಹಿಳೆಯರು ಮತ್ತು ಪುರುಷರು ಹಾಡು? ಮಾರ್ಕ್. ಹಾಡು ಪುರುಷರು ಮತ್ತು ಮಹಿಳೆಯರು ಆಡುವ ವಿಶಿಷ್ಟ ಪಾತ್ರವನ್ನು ಚಿತ್ರಗಳು ಮತ್ತು ಸ್ಟೀರಿಯೊಟೈಪ್ಸ್ ಬಗ್ಗೆ ಲಿಂಗಗಳ. ಅವಲಂಬಿಸಿ ಸಂಸ್ಕೃತಿ ಚಿತ್ರ ಮಹಿಳೆಯರು ಮತ್ತು ಪುರುಷರು ವಿವಿಧ. ಪಠ್ಯ ಓದಲು ಮಾಹಿತಿಯನ್ನು ಸಮಾನ ಹಕ್ಕುಗಳನ್ನು ರಲ್ಲಿ ಜರ್ಮನಿ ಮತ್ತು ಸಂಪೂರ್ಣ ಅಂತರವನ್ನು. ಯಾವ ಪುರುಷರು ಮತ್ತು ಮಹಿಳೆಯರು ಏನು? ಏನೋ ಇದು ಸಾಮಾನ್ಯವಾಗಿ ಪುರುಷ, ಮತ್ತು ಏನೋ ಎಂದು ಸಾಮಾನ್ಯವಾಗಿ ಸ್ತ್ರೀ? ಸಮಾನತೆ ಈಗಾಗಲೇ ಅಲ್ಲಿ ಅಥವಾ ನಾವು ಇನ್ನೂ ಮೇಲೆ ರೀತಿಯಲ್ಲಿ ಅಲ್ಲಿ? ಬಗ್ಗೆ ಮಾತನಾಡಲು ಅವಕಾಶ ಇದು. ಮಹಿಳೆಯರು ಹೊಸ ತಲೆ ಮುಖ್ಯ, ಬಾಸ್, ಬಾಸ್, ಮ್ಯಾನೇಜರ್, ಕಚೇರಿ. ಪುರುಷರು ಈಗ ಟೈಮ್ ಬೆಲ್ಲಿ-ಕಾಲುಗಳ ಕೆಳಗೆ ವ್ಯಾಯಾಮ ಹೊಟ್ಟೆ ಮಾತ್ರವಾಗಿದೆ: ಕಾಲುಗಳು ಮತ್ತು ಪೃಷ್ಠದ. ಮಹಿಳೆಯರು ಈಗ ಬಾಡಿಗೆ ಪಾವತಿ. ಪುರುಷರು ಅಂತರವು ಸ್ವಲ್ಪ ಗಟ್ಟಿಯಾದ: ಸ್ವಲ್ಪ ಹಿಂದಕ್ಕೆ ಮತ್ತು ಮುಂದಕ್ಕೆ ತೊಟ್ಟಿಲು: ಒಂದು ಸಣ್ಣ ಹಾಸಿಗೆ ಶಿಶುಗಳು. ನಾವು ಪುರುಷರು ಇವೆ ಪುರುಷರು ಅಳುವುದು, ಬಗ್ಗೆ, ಭಾವನೆಗಳನ್ನು, ಅಡುಗೆ, ಒಗೆಯುವುದು, ಇಸ್ತ್ರಿ ನಿಂತು, ನಲ್ಲಿ, ಸಿಂಕ್, ಸಿಂಕ್ ಅಡಿಗೆ, ತೊಳೆಯಲು ಭಕ್ಷ್ಯಗಳು. ಮಹಿಳೆಯರು ಈಗ ಧರಿಸುತ್ತಾರೆ ಗಡ್ಡ. ಮಹಿಳೆಯರು ಕುಳಿತು ಕಾಲುಗಳನ್ನು ಆದ್ದರಿಂದ ಅಡಿ ದೂರದ ಅಂತರದಲ್ಲಿ ಉನ್ನತ ನಾಯಕತ್ವ ಸ್ಥಾನಗಳಲ್ಲಿ ನಾಯಕತ್ವ ಸ್ಥಾನವನ್ನು, ಒಂದು ಕೆಲಸ ಜವಾಬ್ದಾರಿಯನ್ನು ಅನೇಕ ನೌಕರರು. ಪುರುಷರು ನಿದ್ರೆ ಹೈ ಹೈ ನಿದ್ರೆ ಆಂಗ್ಲ: ಒಂದು ಉತ್ತಮ ಕೆಲಸ, ಪಡೆಯಲು, ಮೂಲಕ, ಉದಾಹರಣೆಗೆ, ಲೈಂಗಿಕ ಬಾಸ್ ನ ಬಾಸ್ ಒಂದು ಉತ್ತಮ ಸಂಬಳ. ಮಹಿಳೆಯರು ಈಗ ನೋಡಲು ಫುಟ್ಬಾಲ್, ಬಿಯರ್ ಕುಡಿಯಲು ಹಾಸಿಗೆಯ ಮೇಲೆ. ಪುರುಷರು ಸುರಕ್ಷಿತ ಅಭಿಪ್ರಾಯ ಆಶ್ರಯ ರಲ್ಲಿ ಶಸ್ತ್ರಾಸ್ತ್ರ ಮಹಿಳೆ. ಯಾವ ಪುರುಷರು, ಮಹಿಳೆಯರು ಏನು? ಮಹಿಳೆಯರು ಅಥವಾ ಪುರುಷರು? ಇದು ವಿಷಯವಲ್ಲ, ಓಹ್, ಮನುಷ್ಯ, ಯಾವುದು ಸಹಜ? ನಾವು ಪುರುಷರು, ನೀವು ಮಹಿಳೆಯರು. ನೀವು ಬದಲಾಯಿಸಲು ಅಗತ್ಯವಿಲ್ಲ. ಸಾಮಾನ್ಯವಾಗಿ ಇವೆ ರೀತಿಯಲ್ಲಿ ಮಹಿಳೆಯರು ಮತ್ತು ಪುರುಷರು ಹಾಗೆ ಮಹಿಳೆಯರು. ಪುರುಷರು ಭಾವಿಸುತ್ತೇನೆ ಪ್ರೀತಿ ಮತ್ತು ಮಹಿಳೆಯರ ಸೆಕ್ಸ್. ಪುರುಷರು ಕಳುಹಿಸಲು ಸಿಹಿ ಸಿಹಿ ಇಲ್ಲಿ: ಪ್ರೀತಿ, ಮುದ್ದಾದ, ಮುದ್ದಾದ ನಿಂದ ಕನ್ನಡ) ಸಣ್ಣ ಸಣ್ಣ ಸಂದೇಶ ಸೇವೆ, ಒಂದು ಸಣ್ಣ ಸಂದೇಶ. ಮಹಿಳೆಯರು ತಮ್ಮನ್ನು ರಕ್ಷಿಸಲು, ಮತ್ತು ಪಾಶ್ಚಾತ್ಯರು (ಕನ್ನಡ) ಒಂದು ರೀತಿಯ ಯುದ್ಧ ಕ್ರೀಡಾ ಇಲ್ಲದೆ ಶಸ್ತ್ರಾಸ್ತ್ರಗಳ ಜೊತೆ ಕರಡಿಗಳು. ಪುರುಷರು ಪ್ರೀತಿ ಒಂದು ನಾಯಿ, ಸಣ್ಣ ನಾಯಿ, ಒಂದು ಚಿಕ್ಕ ನಾಯಿ, ಮತ್ತು ಮಂಕಿ, ಒಂದು ಸಣ್ಣ ಮಂಕಿ, ಮತ್ತು ಫೀಡ್ ಸ್ವಲ್ಪ ಉಡುಗೆಗಳ ಒಂದು ಬಾಟಲ್, ಒಂದು ಸಣ್ಣ ಬಾಟಲಿ ಹಾಲು ಆಹಾರ ಶಿಶುಗಳು. ಮಹಿಳೆಯರು ವಿಶ್ವದ ಉಳಿಸಿ ರೀತಿಯ ಕ್ರಿಯಾಶೀಲ ನಾಯಕ, ಒಂದು ಸೂಪರ್ ನಾಯಕ ಕಾಮಿಕ್ಸ್ ಅಥವಾ ಸಿನೆಮಾ. ಮಹಿಳೆಯರು ಹುಡುಕುತ್ತಿರುವ ಇಷ್ಟವಿಲ್ಲದೆ ಇಷ್ಟವಿಲ್ಲದೆ ಇಷ್ಟವಿಲ್ಲದೆ ಇಲ್ಲದೆ ಏನೋ ಮಾಡಲು ಬಯಸುವ ಒಂದು ಚಿತ್ರ ಪ್ರೀತಿ, ಮತ್ತು ಆದ್ಯತೆ ಚಿಲ್ ಔಟ್ (ಕನ್ನಡ) ಗ್ರಾಮ್ಯ: ವಿಶ್ರಾಂತಿ ಸಂದರ್ಭದಲ್ಲಿ, ಎಲ್ಲಾ ಪುರುಷರು ಅಳಲು, ಮತ್ತು ಹೆಚ್ಚು ಪ್ರಣಯ ಕನಸು. ಕೇವಲ ಸ್ವಲ್ಪ ಸಿಲಿಕಾನ್ ಒಂದು ಸ್ಥಿತಿಸ್ಥಾಪಕ, ಮೃದು ವಸ್ತು ಬಳಸಲಾಗುತ್ತದೆ ಎಂದು ಕಾಸ್ಮೆಟಿಕ್ ಸರ್ಜರಿ ಇಲ್ಲಿ ಮತ್ತು ಸಿಲಿಕಾನ್, ಏನೂ ಹೆಚ್ಚು. ಹೌದು, ತಿನ್ನಲು ಎಲ್ಲಾ ಕಚ್ಚಾ ಆಹಾರ. ಸಲಾಡ್ ಮತ್ತು ತರಕಾರಿಗಳು ಬೇಯಿಸಿದ, ಸಿರಿಂಜಿನ, ಬೊಟೊಕ್ಸ್ ಒಂದು ರಾಸಾಯನಿಕ ಪದಾರ್ಥ ಚುಚ್ಚುಮದ್ದಿನ ಅಡಿಯಲ್ಲಿ ಚರ್ಮದ ಮೆದುಗೊಳಿಸಲು ಸುಕ್ಕುಗಳು ಎಂದು ಪ್ರವೃತ್ತಿ ಪ್ರವೃತ್ತಿ ಫ್ಯಾಶನ್ ಜೀವನ ಪ್ರಕಾರ, ಇತ್ತೀಚಿನ ಫ್ಯಾಷನ್. ತಂದೆ ಭೇಟಿ ಬೇಬಿ ಗಾಡಿಗಳು ಹಾಗೆ ಮಧ್ಯಾಹ್ನ. ಪುರುಷರು ವಿನಿಮಯ ವಿನಿಮಯ: ಪರಸ್ಪರ ಸ್ವಲ್ಪ ಅಡಿಗೆ ಪಾಕವಿಧಾನಗಳನ್ನು, ಅಡಿಗೆ ಪಾಕವಿಧಾನ, ಹೇಗೆ ಒಂದು ಟ್ಯುಟೋರಿಯಲ್ ಕೇಕ್, ಕುಕೀಸ್, ಇತ್ಯಾದಿ. ತಯಾರಿಸಲು ವಿನಿಮಯ: ಪರಸ್ಪರ ಸ್ವಲ್ಪ ನೀಡಿ-ಮತ್ತು-ಕಾಫಿ-ಗಾಸಿಪ್, ಒಂದು ಸ್ನೇಹಶೀಲ ಸಭೆಯಲ್ಲಿ ಸ್ನೇಹಿತರೊಂದಿಗೆ ಕಾಫಿ ಮತ್ತು ಕೇಕ್. ಪುರುಷರು ತಾಳ್ಮೆ ಕಾಯುತ್ತಿದೆ ಒಂದು ಮದುವೆ ಪ್ರಸ್ತಾವದ. ಪರಿಸ್ಥಿತಿ ಇದು ಯಾರಾದರೂ ಕೇಳುತ್ತದೆ ಒಂದು ವ್ಯಕ್ತಿ ಎಂದು ಅವರು ಬಯಸುತ್ತಾರೆ ನೀವು ಅವನನ್ನು ಮದುವೆಯಾಗಲು ನೀವು ಭಾವಿಸುತ್ತೇವೆ ಮತ್ತು ಪ್ರತಿ ದಿನ ಅವರು ಕೇಳುತ್ತದೆ ಅವನನ್ನು ಅಂತಿಮವಾಗಿ ಯಾರಾದರೂ ಕೇಳಬಹುದು: ಒಂದು ಮದುವೆ ಪ್ರಸ್ತಾವದ ಪ್ರಶ್ನೆಗಳನ್ನು ಎಂಬುದನ್ನು ಸಂಗಾತಿ, ಪಾಲುದಾರಿಕೆ ಬಯಸುತ್ತೀರಿ ಮದುವೆಯಾಗಲು ಒಂದು. ಯಾವ ಪುರುಷರು, ಮಹಿಳೆಯರು ಏನು? ಮಹಿಳೆಯರು ಅಥವಾ ಪುರುಷರು? ಇದು ವಿಷಯವಲ್ಲ, ಓಹ್, ಮನುಷ್ಯ, ಯಾವುದು ಸಹಜ? ನಾವು ಪುರುಷರು, ಮಹಿಳೆಯರು. ನೀವು ಬದಲಾಯಿಸಲು ಅಗತ್ಯವಿಲ್ಲ. ಸಾಮಾನ್ಯವಾಗಿ ಮಹಿಳೆಯರು ಹಾಗೂ ಪುರುಷರು ಪುರುಷರು ಮತ್ತು ಮಹಿಳೆಯರು. ನಾವು ಪುರುಷರು ಇವೆ. ಯಾವ ಪುರುಷರು, ಮಹಿಳೆಯರು ಏನು? ಮಹಿಳೆಯರು ಅಥವಾ ಪುರುಷರು? ಇದು ವಿಷಯವಲ್ಲ, ಓಹ್, ಮನುಷ್ಯ, ಯಾವುದು ಸಹಜ? ನಾವು ಪುರುಷರು ಇವೆ. ಅಧಿಕೃತ ತೋಟದ ಬ್ಲಾಗಿಗರು ಸಭೆಯಲ್ಲಿ ಮ್ಯೂನ್ಸ್ಟರ್, ಜರ್ಮನಿ ನಲ್ಲಿ ಗಾರ್ಡನ್-ಬ್ಲಾಗಿಗರು ಸಭೆ ನಾವು ಅಂತರರಾಷ್ಟ್ರೀಯವಾಗಿ ಕಾರ್ಯ, ಸ್ವತಂತ್ರ ಮತ್ತು ಕುಟುಂಬ ಸ್ವಾಮ್ಯದ ಕಂಪನಿ ಪ್ರಧಾನ ನಗರ ಮ್ಯೂನ್ಸ್ಟರ್ನಮ್ಮ ಮೂರನೇ ತಲೆಮಾರಿನ ಎಲ್ಇಡಿ ನವೀನ ಮತ್ತು ಸಂಪ್ರದಾಯ-ಜಾಗೃತ ತರಕಾರಿ - ಹೂವು-ತಳಿ ಕಂಪನಿ ವಿಶ್ವದ ರಿಂದ ಹೆಚ್ಚು ವರ್ಣರಂಜಿತ. ಗಾರ್ಡನ್-ಬ್ಲಾಗರ್ ಸಮುದಾಯ ಬೆಳೆಯುತ್ತಿದೆ ಒಟ್ಟಿಗೆ. ಬ್ಲಾಗರ್ ಸಭೆ ನಡೆಯಲಿದೆ ಈ ಗುರಿ ವಾರ್ಷಿಕ, ಅಧಿಕೃತ ತೋಟದ ಬ್ಲಾಗಿಗರು ಸಭೆಯಲ್ಲಿ,,, ಮತ್ತು ನಂತರ ಈ ವರ್ಷ ಮೊದಲ ಬಾರಿಗೆ, ಆಮಂತ್ರಿಸಲು. ಮಧ್ಯದಲ್ಲಿ ವರ್ಣರಂಜಿತ ಹೂವಿನ ಸಮುದ್ರ, ನಕಲಿಸಿ ಪಟ್ಟಣದ ಮ್ಯೂನ್ಸ್ಟರ್, ಜರ್ಮನಿ, ಉದ್ಯಾನ ಬ್ಲಾಗಿಗರು ಒಟ್ಟಿಗೆ ಬರುತ್ತದೆ ಮತ್ತೆ ಭೇಟಿ ಮತ್ತು ಕಳೆಯಲು ಒಂದು ಅದ್ಭುತ ದಿನ ನಡುವೆ ಹೂಗಳು, ಕಾರ್ಯಾಗಾರಗಳು, ಮತ್ತು ವಿವಿಧ ಗಾರ್ಡನ್ ಘಟನೆಗಳು. ಗಾರ್ಡನ್-ಬ್ಲಾಗರ್ ಭೇಟಿ, ಒಂದು ಮಾಡಬಹುದು ಎಂದು ಅಭಿಪ್ರಾಯ ನಿಜವಾದ ಸಮುದಾಯ ರಚಿಸಲಾಗಿದೆ. ಸಂಪರ್ಕಗಳನ್ನು ಮೇಲೆ ನಿವ್ವಳ ಇವೆ ಅಮೂಲ್ಯ, ಆದರೆ ಇದು ಕೇವಲ ವೈಯಕ್ತಿಕ ಸಭೆಯಲ್ಲಿ, ಒಂದು ನಿಜವಾದ ಸಮುದಾಯ. ಮತ್ತು ಈ ಸಮುದಾಯದ ಅವಿರೋಧ: ನಾವು ಸಂಪರ್ಕ ಉಳಿಯಲು ಬಯಸುವ - ಮತ್ತು ನಮಗೆ, ಸಹಜವಾಗಿ, ಇತ್ತೀಚಿನ, ತೋಟದ-ಬ್ಲಾಗಿಗರು-ಮೀಟ್ ನಲ್ಲಿ ಮತ್ತೆ. ಇಲ್ಲಿ ಕ್ಲಿಕ್ ಮಾಡಿ ವಿವರವಾದ ವರದಿ. ಗಾರ್ಡನ್-ಬ್ಲಾಗಿಗರು-ಸಭೆಯಲ್ಲಿ, ಮತ್ತು. ನಾವು ಎದುರುನೋಡಬಹುದು ನಿಮ್ಮ ಭೇಟಿ. ವಿಳಾಸ ಸಂಘಟಕ ಸಂಪರ್ಕ ಜವಾಬ್ದಾರಿ ಈ ಪುಟ ಮತ್ತು ಯೋಜನೆಯ ತೋಟದ-ಬ್ಲಾಗರ್ ಭೇಟಿ. ನೋಂದಣಿ ಮುಂದಿನ ಸಭೆಯಲ್ಲಿ ಕಾರ್ಲ್ಸ್ರುಹೆ - ಟ್ರಾನ್ಸ್-ಚರ್ಚೆ ನೀವು ಪಕ್ಷದ ಶನಿವಾರ ನಿಮ್ಮ ಒಂದು ಉತ್ತಮ ಯೋಜನೆ ಸಭೆಯ ನಂತರ ಸಭೆಯಲ್ಲಿ ಅಳಿಸಲಾಗಿದೆಗಮನಿಸಿ: ಅನಾಮಧೇಯ ಲಾಗಿನ್ನುಗಳು ಇವೆ ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಯಾರು ಪ್ರಕಟಿಸಲು ಆದ್ದರಿಂದ ಸಂದರ್ಭದಲ್ಲಿ 'ನೋಂದಣಿ' 'ಇಲ್ಲ' ಆಯ್ಕೆ ಮಾಡಲಾಗಿದೆ. ಗಮನ: ಈ ನೋಂದಣಿ ಮಾನ್ಯ ಮಾತ್ರ ಸಭೆಯಲ್ಲಿ ಶುಕ್ರವಾರ. ರಲ್ಲಿ ಕಾಕ್ಟೈಲ್ ಬಾರ್ ಹೋಟೆಲ್ ಸ್ಯಾಂಟೋ. ಸೈನ್ ಇನ್, ಮತ್ತು ಒಂದು ಟಿಕೆಟ್ ಖರೀದಿಸಲು ಬಯಸಿದರೆ, ನಂತರ ಒಂದು ಸಂದೇಶವನ್ನು ಕಳುಹಿಸಲು ನಮಗೆ ದಯವಿಟ್ಟು ಗಮನಿಸಿ: ಅನಾಮಧೇಯ ಲಾಗಿನ್ನುಗಳು ಇವೆ ಪಟ್ಟಿಯಲ್ಲಿ ಕಾಣಿಸುವುದಿಲ್ಲ. ಯಾರು ಪ್ರಕಟಿಸಲು ಆದ್ದರಿಂದ ಸಂದರ್ಭದಲ್ಲಿ 'ನೋಂದಣಿ' 'ಇಲ್ಲ' ಆಯ್ಕೆ ಮಾಡಲಾಗಿದೆ. ಜರ್ಮನ್ ಪುರುಷರು ಅವರು ಏನು ಮದುವೆಯಾದ ಜರ್ಮನ್ ಪ್ರಯಾಣಿಕರು ಜರ್ಮನಿಯಲ್ಲಿ ಪೂರೈಸಲು ಒಂದು ಜರ್ಮನ್ ಮದುವೆ ಪರಿಚಯವಾಯಿತು ಸೂಕ್ತ ವ್ಯಕ್ತಿ ಸ್ಲಾವಿಕ್ ಕಾಣಿಸಿಕೊಂಡಇಲ್ಲ ಹೆಚ್ಚು ಹಳೆಯ ಮೂವತ್ತು ವರ್ಷಗಳ. ಇದು ಅಪೇಕ್ಷಣೀಯ ಇಲ್ಲದೆ ಕೆಟ್ಟ ಆಹಾರ. ಕೇವಲ ಒಂದು ಗಂಭೀರ, ಸುಂದರ, ಸಾಧ್ಯವಾಗುತ್ತದೆ, ಪ್ರೀತಿ ಮತ್ತು ಗೌರವ. ಪೂರೈಸಲು ಮನುಷ್ಯ ಮಾತ್ರ ಗಂಭೀರ ಸಂಬಂಧಗಳು. ಒಪ್ಪುತ್ತೇನೆ ಮೇಲೆ ಸರಿಸಲು. ಹಲೋ ನಾನು ಲೈವ್ ಜರ್ಮನಿಯಲ್ಲಿ ಹುಡುಕುತ್ತಿರುವ ಒಂದು ಹುಡುಗಿ ಅಥವಾ ಮಹಿಳೆ ವಯಸ್ಸು ವಿಷಯವಲ್ಲ, ಗಂಭೀರ ಸಂಬಂಧ, ನಾನು ಇಪ್ಪತ್ತು ಏಳು ಹಳೆಯ ವರ್ಷಗಳ, ನಾನು ರಿಂದ ಟರ್ಕಿ ಲೈವ್ ಇಲ್ಲಿ, ನಾನು ಸಂತೋಷವನ್ನು ಎಂದು ಹೊಸ ಪರಿಚಯಸ್ಥರನ್ನು ಮೂಲಕ ಬರೆಯಲು ನಲವತ್ತು ಒಂಬತ್ತು ನನ್ನ ಹೆಸರು ಉತ್ತರ ನಾನು ಯುವ ಮಹಿಳೆ, ಮೂವತ್ತು ಮೂರು, ಜರ್ಮನ್ ಮತ್ತು ನಾಗರಿಕತ್ವ ರಷ್ಯನ್ ಫೆಡರೇಶನ್. ಲೈವ್ ಎರಡು ದೇಶಗಳು - ಜರ್ಮನಿ ಮತ್ತು ಇಸ್ರೇಲ್. ಪರಿಚಯ ಮಾಡಿಕೊಳ್ಳುವ ಒಂದು ಗಂಭೀರ ಮನುಷ್ಯ ಜರ್ಮನಿಯ ಗಂಭೀರ ಸಂಬಂಧ. ಸಾಧ್ಯವಾದಷ್ಟು ಎಲ್ಲಾ ಗ್ರೀಟಿಂಗ್ಸ್) ನಾನು ರನ್ ವೇದಿಕೆ ಮೀಸಲಾಗಿರುವ ಲೈಂಗಿಕ ವಿಷಯ ಇಲ್ಲ, ನಾನು ಚಿಕಿತ್ಸೆ ಹೆಂಗಸರು, ಅವುಗಳನ್ನು ಕೇಳುವ ಹುಡುಕಲು ಕೆಳಗೆ ಅಥವಾ ಮೇಲಿನ ಮತ್ತು ಕೇವಲ ಎಂದು, ಅಲ್ಲಿ ಮಹಿಳೆಯರು ಹುಡುಕುತ್ತಿರುವ ಯಾರು ಖಂಡಿತವಾಗಿಯೂ ಏನೋ ಒಂದು. ನಾನು ಗಮನಿಸಿದರು ಪರಿಚಯ ಜರ್ಮನ್ ಅನೇಕ ಜನರು ಹುಡುಕಿಕೊಂಡು ವಿಷಯಾಧಾರಿತ ಸಂಬಂಧಗಳು, ಆದರೆ ಬಹಳಷ್ಟು. ಯಾರು ಹುಡುಕಾಟ ಸಂಪರ್ಕಿಸಿ ಎಚ್ಪಿ ಅಥವಾ ಸೇರಿಸುತ್ತದೆ ಮಾರ್ಕ್ (ಸರ್ಚ್) ನಿಮ್ಮ ಕಾಳಜಿಗೆ ಧನ್ಯವಾದಗಳು. ಉಚಿತ ಜಾಹೀರಾತುಗಳನ್ನು ಇಲ್ಲದೆ ನೋಂದಣಿ ಇಲ್ಲಿ ಎಲ್ಲರೂ ತ್ವರಿತ ಮತ್ತು ಸುಲಭ ನೀಡಲು ಅಥವಾ ಹೇಗೆ ಒಂದು ಉತ್ಪನ್ನ ಅಥವಾ ಸೇವೆದೊಡ್ಡ ಆಯ್ಕೆ ಆಸಕ್ತಿದಾಯಕ ಮತ್ತು ಸಂಬಂಧಿತ ಪ್ರಸ್ತಾಪಗಳನ್ನು, ಹಾಗೆಯೇ ಒಂದು ದೊಡ್ಡ ವಿವಿಧ ವಿಷಯಗಳು - ನೋಡಲು ಮತ್ತು ಪ್ರಸ್ತಾಪವನ್ನು, ಮಾರಾಟ, ಬಾಡಿಗೆ ಮತ್ತು ಬದಲಾವಣೆ, ಉಡುಗೊರೆಯಾಗಿ ನೀಡಲು ಮತ್ತು ಅನೇಕ ಹೆಚ್ಚು. ಸುದ್ದಿ, ಜರ್ಮನಿ, ಜರ್ಮನ್ ಭಾಷೆಯಲ್ಲಿ. ಘಟನೆಗಳು ಮತ್ತು ಘಟನೆಗಳು ಬರ್ಲಿನ್ ಮತ್ತು ಇತರ ಜರ್ಮನ್ ನಗರಗಳಿಗೆ. ಮಿಷನ್. ಒದಗಿಸುವುದು ಸುದ್ದಿ ಮತ್ತು ಮಾಹಿತಿಯನ್ನು ಒಂದು ಸಂಪೂರ್ಣವಾಗಿ ಶುದ್ಧ ರೂಪ. ಯಾವುದೇ ಅಂದಾಜು ಮಾತ್ರ ಸುದ್ದಿ. ನೀವು ರೂಪ ನಿಮ್ಮ ವರ್ತನೆ ಸುದ್ದಿ, ಸಂಪಾದಕರು ಯಾವುದೇ ರೀತಿಯಲ್ಲಿ ಬೇಡ್ತಾನೆ ವಿಧಿಸಲು ಓದುಗರು ಒಂದು ಅಭಿಪ್ರಾಯ. ಅದೇ ಸಮಯದಲ್ಲಿ, ನಾವು ಯಾವಾಗಲೂ ಸಂತೋಷ ನೀವು ಬಿಟ್ಟು ನಿಮ್ಮ ಕಾಮೆಂಟ್ಗಳನ್ನು ಪ್ರಕಟವಾದ ಸುದ್ದಿ ಮತ್ತು ಚರ್ಚೆಗಳಲ್ಲಿ ಭಾಗವಹಿಸಲು. ಬಳಕೆ ಯಾವುದೇ ವಸ್ತುಗಳನ್ನು ವೆಬ್ಸೈಟ್ನಲ್ಲಿ ಪೋಸ್ಟ್. ಮಾತ್ರ ಅನುಮತಿ ಒಪ್ಪಿಗೆ ಬಲ ಹೊಂದಿರುವವರ ಮತ್ತು ವಿಷಯ ಪೋಸ್ಟ್ ಲಿಂಕ್ ಮೂಲ. ಎಲ್ಲಾ ಹಕ್ಕುಗಳನ್ನು ವಸ್ತುಗಳನ್ನು ಸೈಟ್ ಅಡಿಯಲ್ಲಿ ಸಂರಕ್ಷಿಸಲಾಗಿದೆ ಜರ್ಮನ್ ಕಾನೂನು. ಡೊಮೇನ್ ಹೆಸರು ಮಾಲೀಕರು: ಕಂಪನಿ: ಆಯೋಜಕರು ನೋಂದಣಿ ಪ್ರಮಾಣಪತ್ರ ವಿಳಾಸ. ಸಂತೋಷಕ್ಕೆ ಏಕ ಪೋಷಕರು ಇಲ್ಲಿ, ಒಂದೇ ತಾಯಿ ಮತ್ತು ತಂದೆ ಹುಡುಕುತ್ತಿರುವ ಪೂರೈಸಲು ಪ್ರೀತಿ, ನಿಮ್ಮ ಹೊಸ ಕನಸಿನ ಸಂಗಾತಿಮಕ್ಕಳ ರಹಸ್ಯ ನಮ್ಮ ಡೇಟಿಂಗ್ ವೇದಿಕೆ, ಆದರೆ ಒಂದು ಪ್ರಮುಖ ಭಾಗವಾಗಿ ಭವಿಷ್ಯದ ಪಾಲುದಾರಿಕೆ. ನಿಮ್ಮ ಡೇಟಾವನ್ನು ಸುರಕ್ಷಿತ ಮತ್ತು ಅನಾಮಧೇಯ ಮತ್ತು ಬಹಿರಂಗ ಮಾಡಲಾಗುವುದಿಲ್ಲ ಮೂರನೇ ಪಕ್ಷಗಳು. ನಾವು ನಿಮಗೆ ಒದಗಿಸಲು ಏಕ ಪುರುಷರು ಮತ್ತು ಏಕ ಮಹಿಳೆಯರು ಒಂದು ಸುರಕ್ಷಿತ ಸೆಟ್ಟಿಂಗ್ ಮತ್ತು ಹುಡುಕಲು. ನಂತರ ಪ್ರೊಫೈಲ್ ರಚಿಸುವ, ನೀವು ಹುಡುಕುವುದು ನಿಮ್ಮ ಹೊಸ ಪ್ರೀತಿ ಅಡಿಯಲ್ಲಿ ಸಾವಿರಾರು ಸಿಂಗಲ್ಸ್ ರಲ್ಲಿ ವಿಯೆನ್ನಾ, ಮತ್ತು ಎಲ್ಲಾ ಇತರ ಪ್ರದೇಶಗಳಲ್ಲಿ ಆಸ್ಟ್ರಿಯಾ. ಅಲ್ಲಿ ಪ್ರೀತಿ ಬೀಳುತ್ತದೆ, ನಾವು ಗೊತ್ತಿಲ್ಲ, ದುರದೃಷ್ಟವಶಾತ್. ಕೈಯಾರೆ ಪರಿಶೀಲಿಸಿದ ಸದಸ್ಯರು ಪ್ರೊಫೈಲ್ ನಾವು ಮಾಡಲು ಉತ್ತಮ ಗುಣಮಟ್ಟದ ಹುಡುಕಾಟ ದೊಡ್ಡ ಪ್ರೀತಿ ಮತ್ತು ನೀವು ರಕ್ಷಿಸಲು ಆದ್ದರಿಂದ ವಾಸ್ತವವಾಗಿ ಮೊದಲು ಮತ್ತು ಸ್ಪ್ಯಾಮ್. ಆದ್ದರಿಂದ, ಕೇವಲ ನೋಂದಾಯಿತ ಸಿಂಗಲ್ಸ್. ಇತರ ಸಿಂಗಲ್ಸ್ ಹುಡುಕುತ್ತಿರುವ. ಸಂವಹನ ಆಧಾರದ ಪರಸ್ಪರ ಸಂಬಂಧಗಳು ಸಂವಹನ - ಅಗತ್ಯವನ್ನು ಒಂದು ವ್ಯಕ್ತಿ ಎಂದು ಒಂದು ಸಮಾಜ ಎಂದು, ಒಂದು ಬುದ್ಧಿವಂತ ಎಂದು ಒಂದು ವಾಹಕ ಪ್ರಜ್ಞೆ. ಸಂವಹನ ಒಂದು ಪ್ರಕ್ರಿಯೆ ಪರಸ್ಪರ ಪರಸ್ಪರ ಎಂದು ಆಹಾರ ಅಗತ್ಯಗಳನ್ನು ಪರಸ್ಪರ ವಿಷಯಗಳ ಮತ್ತು ಗುರಿಯನ್ನು ಸಭೆಯಲ್ಲಿ ಈ ಅಗತ್ಯವಿದೆಪಾತ್ರ ಮತ್ತು ತೀವ್ರತೆ ಸಂವಹನ ಆಧುನಿಕ ಸಮಾಜದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ, ಎಂದು ತೀವ್ರಗೊಂಡ ಮಾಹಿತಿ ವಿನಿಮಯ ಸಂಖ್ಯೆಯನ್ನು ಹೆಚ್ಚಿಸುತ್ತದೆ ತಾಂತ್ರಿಕ ಅರ್ಥ ಈ ವಿನಿಮಯ. ಜೊತೆಗೆ, ಅನೇಕ ಜನರು ಅವರ ವೃತ್ತಿಪರ ಚಟುವಟಿಕೆ ಸಂಬಂಧಿಸಿದ ಸಂವಹನ, ಅಂದರೆ ಒಂದು ವೃತ್ತಿಯ"ಮನುಷ್ಯ - ಮನುಷ್ಯ"ಟೈಪ್, ಹೆಚ್ಚುತ್ತಿದೆ. ಮನೋವಿಜ್ಞಾನದಲ್ಲಿ, ಅವರು ಒತ್ತು ಪ್ರಮುಖ ಅಂಶಗಳನ್ನು ಸಂವಹನ: ವಿಷಯ, ಉದ್ದೇಶ, ಮತ್ತು ಅರ್ಥ. ವಿಷಯ ಸಂವಹನ ಎಂದು ಮಾಹಿತಿ ಹರಡುವ ಒಂದು ದೇಶ ಎಂಬ ಮತ್ತೊಂದು ಸಮಯದಲ್ಲಿ ಸಂವಹನ. ವಿಷಯ ಮಾನವ ಸಂವಹನ ಹೆಚ್ಚು ವಿಶಾಲ ಹೆಚ್ಚು ಪ್ರಾಣಿಗಳು. ಜನರು ಮಾಹಿತಿ ವಿನಿಮಯ ಪರಸ್ಪರ, ಪ್ರಸ್ತುತ ತಮ್ಮ ಜ್ಞಾನ ವಿಶ್ವದ, ಮತ್ತು ತಮ್ಮ ಅನುಭವವನ್ನು ಹಂಚಿಕೊಳ್ಳಲು, ಸಾಮರ್ಥ್ಯಗಳು, ಮತ್ತು ಕೌಶಲಗಳನ್ನು. ಮಾನವ ಸಂವಹನ ಬಹುಮುಖಿ ವಿಷಯ, ಮತ್ತು ಅದರ ವಿಷಯ ವೈವಿಧ್ಯಮಯ. ಉದ್ದೇಶ ಸಂವಹನ ಎಂದು ಇದು ಒಂದು ದೇಶ ಘಟಕದ ನಿರ್ವಹಿಸುತ್ತದೆ ಈ ರೀತಿಯ ಚಟುವಟಿಕೆ. ಸಂದರ್ಭದಲ್ಲಿ ಪ್ರಾಣಿಗಳು, ಉದಾಹರಣೆಗೆ, ಈ ಇರಬಹುದು ಎಚ್ಚರಿಕೆ ಅಪಾಯ. ಒಂದು ಸಂವಹನ ಗುರಿಯನ್ನು ಹೆಚ್ಚು. ಮತ್ತು ಸಂದರ್ಭದಲ್ಲಿ ಅಭಿವ್ಯಕ್ತಿಶೀಲ ಗುರಿಗಳನ್ನು ಪ್ರಾಣಿಗಳು ಸಾಮಾನ್ಯವಾಗಿ ಸಂಬಂಧಿಸಿದ ತೃಪ್ತಿ ಜೈವಿಕ ಅಗತ್ಯವಿದೆ, ಮನುಷ್ಯ ಒಂದು ಅರ್ಥ ಪೂರೈಸಲು ವಿವಿಧ ಅಗತ್ಯಗಳನ್ನು: ಸಾಮಾಜಿಕ, ಸಾಂಸ್ಕೃತಿಕ, ಅರಿವಿನ, ಸೃಜನಶೀಲ, ಸೌಂದರ್ಯದ, ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಗೆ ಅಗತ್ಯವಿದೆ, ಇತ್ಯಾದಿ. ಸಂವಹನ ಉಪಕರಣಗಳು - ಎನ್ಕೋಡಿಂಗ್ ಮತ್ತು ಹರಡುವ ವಿಧಾನಗಳು, ಮರುಬಳಕೆ ಮತ್ತು ಡಿಕೋಡಿಂಗ್ ಮಾಹಿತಿ ಹರಡುವ ಕೋರ್ಸ್ ಸಂವಹನ. ಮಾಹಿತಿ ವಿನಿಮಯ ಸಾಧ್ಯ ಮೂಲಕ ನೇರ ದೈಹಿಕ ಸಂಪರ್ಕ, ಉದಾಹರಣೆಗೆ, ಸ್ಪರ್ಶಜ್ಞಾನ ಕೈಪಿಡಿ ಸಂಪರ್ಕಿಸಿ; ಇದು ಸಾಧ್ಯ ಪ್ರಸಾರ ಮತ್ತು ಗ್ರಹಿಸುವ ಮೂಲಕ ಮಾಹಿತಿ ಇಂದ್ರಿಯಗಳ ದೂರದಲ್ಲಿ, ಉದಾಹರಣೆಗೆ, ಗಮನಿಸುವುದರ ಮೂಲಕ ಚಳುವಳಿಗಳು ಇನ್ನೊಬ್ಬ ವ್ಯಕ್ತಿ ಅಥವಾ ಕೇಳುವ ತನ್ನ ಅಕೌಸ್ಟಿಕ್ ಸಂಕೇತಗಳನ್ನು. ಜೊತೆಗೆ ಈ ಡೇಟಾವನ್ನು ನೈಸರ್ಗಿಕ ವಿಧಾನಗಳು ಮಾಹಿತಿ ಪ್ರಸರಣ, ಯಾವುದೇ ಇತರ ವಿಧಾನಗಳು ಕಂಡುಹಿಡಿದರು ಅವರಿಗೆ, ಇದು ಭಾಷೆ, ಬರವಣಿಗೆ (ಗ್ರಂಥಗಳು, ಚಿತ್ರಗಳು, ಚಿತ್ರಗಳು, ಇತ್ಯಾದಿ.), ಹಾಗೂ ಎಲ್ಲಾ ರೀತಿಯ ತಾಂತ್ರಿಕ ಅರ್ಥ ರೆಕಾರ್ಡಿಂಗ್, ಹರಡುವ ಮತ್ತು ಸಂಗ್ರಹಿಸುವ ಮಾಹಿತಿ. ಮಾನವ ಸಂವಹನ ಮೌಖಿಕ ಮತ್ತು ಅಮೌಖಿಕ. ಅಮೌಖಿಕ ಸಂವಹನ ಬಳಕೆ ಇಲ್ಲದೆ ಭಾಷಾ ಅರ್ಥ, ಅಂದರೆ, ಮುಖದ ಅಭಿವ್ಯಕ್ತಿಗಳು ಮೂಲಕ ಮತ್ತು ಸನ್ನೆಗಳು; ಪರಿಣಾಮವಾಗಿ ತರುವ, ದೃಶ್ಯ, ಶ್ರಾವ್ಯ ಮತ್ತು ವಾಸನೆ ಚಿತ್ರಗಳನ್ನು ಇನ್ನೊಬ್ಬ ವ್ಯಕ್ತಿ. ಮೌಖಿಕ ಸಂವಹನ ಕೈಗೊಳ್ಳಲಾಗುತ್ತದೆ ಸಹಾಯದಿಂದ ಭಾಷೆ. ಅತ್ಯಂತ ರೂಪಗಳು ಅಮೌಖಿಕ ಸಂವಹನ ಇವೆ ಸಹಜ ಮನುಷ್ಯರು; ಅವರೊಂದಿಗೆ, ಜನರು ಹುಡುಕುವುದು ಪರಸ್ಪರ ಭಾವನಾತ್ಮಕ ಮಟ್ಟದಲ್ಲಿ, ಕೇವಲ ತಮ್ಮ ನೆರೆಹೊರೆಯ, ಆದರೆ ಇತರ ದೇಶ ಜೀವಿಗಳು. ಅನೇಕ ಹೆಚ್ಚಿನ ಪ್ರಾಣಿಗಳು (ಉದಾಹರಣೆಗೆ, ಕೋತಿಗಳು, ನಾಯಿಗಳು, ಡಾಲ್ಫಿನ್), ಹಾಗೂ ಮಾನವರು, ಸಾಮರ್ಥ್ಯವನ್ನು ಹೊಂದಿವೆ ಸಂವಹನ ಇತರ ಜನರು ಅಲ್ಲ ಮಾತಿನ. ಮೌಖಿಕ ಸಂವಹನ ಅನನ್ಯ ಮನುಷ್ಯರು. ಇದು ಹೆಚ್ಚು ಗುಣಲಕ್ಷಣಗಳು ಹೆಚ್ಚು ಅಮೌಖಿಕ ಸಂವಹನ. ಪ್ರಕಾರ ಎಲ್ ನ ವರ್ಗೀಕರಣ, ಸಂವಹನ ಕಾರ್ಯಗಳನ್ನು ಕೆಳಕಂಡಂತಿವೆ: ಸಂಪರ್ಕ-ಸಂಪರ್ಕ ಸ್ಥಾಪಿಸುತ್ತದೆ ನಡುವೆ ಸಂವಹನ ಪಾಲುದಾರರು ಮತ್ತು ಸ್ವೀಕರಿಸಲು ಸಿದ್ಧವಾಗಿದೆ ಮತ್ತು ಮಾಹಿತಿಯನ್ನು ಪ್ರಸಾರ. ಮಾಹಿತಿ ಪಡೆಯಲು ಹೊಸ ಮಾಹಿತಿ; ಪ್ರೇರಕ ಶಕ್ತಿ ಉತ್ತೇಜಿಸುವ ಚಟುವಟಿಕೆ ಸಂವಹನ ಸಂಗಾತಿ, ಮಾರ್ಗದರ್ಶನ ನಿರ್ದಿಷ್ಟ ಕ್ರಮಗಳು ಪರಸ್ಪರ ಮಾರ್ಗದರ್ಶನ ಮತ್ತು ಸಮನ್ವಯ ಸಂಘಟನಾ ಸಹಕಾರ ಚಟುವಟಿಕೆಗಳ; ಸಾಧಿಸುವ ಪರಸ್ಪರ ಸಾಮರಸ್ಯ - ಸರಿಯಾದ ಗ್ರಹಿಕೆ ಸಂದೇಶದ ಅರ್ಥವನ್ನು, ಪರಸ್ಪರ ಸಾಮರಸ್ಯ ನಡುವೆ ಪಾಲುದಾರರು; ವಿನಿಮಯ ಭಾವನೆಗಳು - ಉತ್ಸಾಹ ಬಲ ಭಾವನಾತ್ಮಕ ಅನುಭವ ಸಂಗಾತಿ; ಕಟ್ಟಡ ಸಂಬಂಧಗಳು - ಅರಿವು, ನಿಮ್ಮ ಸ್ಥಳದ ವ್ಯವಸ್ಥೆ ಪಾತ್ರಾಭಿನಯದ ಆಟಗಳು, ಸ್ಥಿತಿ, ವ್ಯಾಪಾರ ಮತ್ತು ಇತರ ಸಂವಹನ ಕಂಪನಿ; ಪ್ರಭಾವ-ಬದಲಾವಣೆಗಳು ಸ್ಥಿತಿ ಸಂವಹನ ಪಾಲುದಾರರು - ತಮ್ಮ ನಡವಳಿಕೆ, ಕಲ್ಪನೆಗಳು, ಅಭಿಪ್ರಾಯಗಳು, ನಿರ್ಧಾರಗಳನ್ನು, ಮತ್ತು ಇತರ ವಿಷಯಗಳನ್ನು. ಇವೆ ಮೂರು ಪರಸ್ಪರ ಅಂಶಗಳನ್ನು ಯೋಜನೆಯ ರಚನೆ: ) ಅಭಿವ್ಯಕ್ತಿಶೀಲ - ಮಾಹಿತಿ ವಿನಿಮಯ ನಡುವೆ ನಿವಾಸಿಗಳು; ) ಪರಸ್ಪರ - ನಡುವೆ ಪರಸ್ಪರ ಸಿಬ್ಬಂದಿ; ) ಗ್ರಹಿಕೆಯಲ್ಲಿ - ಪರಸ್ಪರ ಗ್ರಹಿಕೆ ಸಂಗಾತಿ ಸಂವಹನ ಮತ್ತು ತಂತ್ರಾಂಶ ಅನುಸ್ಥಾಪಿಸಲು ಈ ಆಧಾರದ ಮೇಲೆ ಪರಸ್ಪರ ತಿಳುವಳಿಕೆ. ನಾವು ಬಗ್ಗೆ ಮಾತನಾಡಲು ಸಂವಹನ ಸಂವಹನ, ಎಲ್ಲಾ ಮೊದಲ, ನೆನಪು ಪ್ರಕ್ರಿಯೆ ಸಂವಹನ ವಿನಿಮಯ ಜನರು ವಿಭಿನ್ನ ಕಲ್ಪನೆಗಳು, ವಿಚಾರಗಳು, ಆಸಕ್ತಿಗಳು, ಭಾವನೆಗಳನ್ನು, ಇತ್ಯಾದಿ.ಪರಸ್ಪರ. ಆದಾಗ್ಯೂ, ಸಂವಹನದ ಪ್ರಕ್ರಿಯೆ, ಅಲ್ಲಿ ಕೇವಲ ಚಳುವಳಿ ಮಾಹಿತಿ ಇಂತಹ, ಆದರೆ ಸಕ್ರಿಯಗೊಳಿಸುವ ವಿನಿಮಯ ಈ ಜ್ಞಾನ. ಮುಖ್ಯ ಲಕ್ಷಣ ಎಂದು ಜನರು ಪರಸ್ಪರ ಪ್ರಭಾವ ಪ್ರಕ್ರಿಯೆಯಲ್ಲಿ ವಿನಿಮಯ ಮಾಹಿತಿ. ಸಂವಹನ ಪ್ರಕ್ರಿಯೆ ಆಧರಿಸಿದೆ ಒಂದು ನಿರ್ದಿಷ್ಟ ಸಹಕಾರಿ ಚಟುವಟಿಕೆ, ಮತ್ತು ವಿನಿಮಯ ಜ್ಞಾನ, ವಿಚಾರಗಳನ್ನು, ಭಾವನೆಗಳನ್ನು, ಇತ್ಯಾದಿ.ಒಳಗೊಂಡಿರುತ್ತದೆ ಸಂಘಟನಾ ಇಂತಹ ಚಟುವಟಿಕೆಗಳು. ಮನೋವಿಜ್ಞಾನದಲ್ಲಿ, ನಾವು ವ್ಯತ್ಯಾಸ ಎರಡು ರೀತಿಯ ಪರಸ್ಪರ: ಸಹಕಾರ (ಸಹಯೋಗದೊಂದಿಗೆ) ಮತ್ತು ಸ್ಪರ್ಧೆ (ಸಂಘರ್ಷ). ಆದ್ದರಿಂದ, ಸಂವಹನ ಒಂದು ಪ್ರಕ್ರಿಯೆ ಪರಸ್ಪರ ಜನರ ನಡುವೆ, ಯಾವ ಸಂದರ್ಭದಲ್ಲಿ ಪರಸ್ಪರ ಸಂಬಂಧಗಳು ದಾಖಲಿಸಿದವರು, ಸ್ಪಷ್ಟವಾಗಿ ಮತ್ತು ರೂಪುಗೊಂಡಿತು. ಸಂವಹನ ಒಳಗೊಂಡಿರುತ್ತದೆ ವಿನಿಮಯ ಆಲೋಚನೆಗಳು, ಭಾವನೆಗಳನ್ನು, ಮತ್ತು ಅನುಭವಗಳು. ಪ್ರಕ್ರಿಯೆಯಲ್ಲಿ ಪರಸ್ಪರ ಸಂವಹನ, ಜನರು ಪ್ರಜ್ಞಾಪೂರ್ವಕವಾಗಿ ಅಥವಾ ಅರಿವಿಲ್ಲದೇ ಪ್ರಭಾವ ರಾಜ್ಯದ ಮನಸ್ಸು, ಭಾವನೆಗಳು, ಚಿಂತನೆಗಳು ಮತ್ತು ಕ್ರಮಗಳಿಂದ ಮತ್ತೊಂದು ವ್ಯಕ್ತಿ. ಸಂಪೂರ್ಣವಾಗಿ ವಿವಿಧ ಸಂವಹನ ಕಾರ್ಯಗಳನ್ನು ಒಂದು ನಿರ್ಣಾಯಕ ಅಂಶವಾಗಿದೆ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವ್ಯಕ್ತಿ, ವ್ಯಕ್ತಿಗತ ಅನುಷ್ಠಾನಕ್ಕೆ ವೈಯಕ್ತಿಕ ಗುರಿಗಳನ್ನು ಮತ್ತು ಒಂದು ಸೆಟ್ ಅಗತ್ಯಗಳನ್ನು ಪೂರೈಸಬೇಕು ಎಂದು. ಸಂವಹನ ಒಂದು ಆಂತರಿಕ ಯಾಂತ್ರಿಕ ಸಹಕಾರ ಜನರು ಮತ್ತು ಮುಖ್ಯ ಮೂಲ ಮಾಹಿತಿ ಒಂದು ವ್ಯಕ್ತಿ. ಉತ್ತಮ ಹುಡುಗಿ ಮಾಷ - ಸ್ವಾರ್ಥ, ಹಣಕಾಸು, ಜರ್ಮನಿ, ಮಾಸ್ಕೋ ಅಪಾರ್ಟ್ಮೆಂಟ್ ಮತ್ತು ರಜೆ ಈ ಏಳನೇ ವಿಭಾಗದಲ್ಲಿ ಪೂರ್ಣ ಮೂರು ಗಂಟೆ ಸಂದರ್ಶನ-ಸಂಭಾಷಣೆ ಜೊತೆ ಉತ್ತಮ ಹುಡುಗಿ ಮಾಷ -ವರ್ಷ-ಹಳೆಯ ಮಾಸ್ಕೋ, ವಾಸಿಸುವ, ತನ್ನ ತಾಯಿ, ಮಲತಂದೆ, ಯಾರು ತನ್ನ, ಒಂದು ಸಹೋದರ ಮತ್ತು ಸಹೋದರಿ ಎರಡನೇ ಮದುವೆಮಾಷ ಪದವಿ ಕಾಲೇಜು ಎಂದು ದಾದಿ ಆಗಲು ಬಯಸಿದೆ ಒಂದು ಡಾಕ್ಟರ್ ಪದವಿ ಪಡೆದ ನಂತರ ಜರ್ಮನ್ ವಿಶ್ವವಿದ್ಯಾಲಯ. ಅವರು ಇನ್ನೂ ಒಂದು ಕಚ್ಚಾ ಮತ್ತು ನಾನು ಮುರಿದುಬಿತ್ತು ಇತ್ತೀಚೆಗೆ ತನ್ನ ಗೆಳೆಯ ಮತ್ತು ಹೆಚ್ಚು, ಹೆಚ್ಚು. ಉತ್ತಮ ಹುಡುಗಿ ಮಾಷ - ಸ್ವಾರ್ಥ ತಾಯಿ, ಹಣಕಾಸು, ಅಧ್ಯಯನ ಜರ್ಮನಿ, ಅಪಾರ್ಟ್ಮೆಂಟ್, ಮಾಸ್ಕೋ, ಒಂದು ಬೇಸಿಗೆ ರಜೆ ಕಾಟೇಜ್ ಮತ್ತು ಅಬ್ಕಾಝಿಯ. ಪರಿಚಯ ಛಾಯಾಗ್ರಹಣ ಛಾಯಾಗ್ರಹಣ ಪ್ರಕ್ರಿಯೆ ತೆಗೆಯಲು ಬೆಳಕಿನ ಕಿರಣಗಳು ಒಂದು ಬೆಳಕಿನ ಸೂಕ್ಷ್ಮ ರೆಕಾರ್ಡಿಂಗ್ ಮಧ್ಯಮ (ಉದಾಹರಣೆಗೆ, ಚಿತ್ರ ಅಥವಾ ಡಿಜಿಟಲ್ ಸಿಸಿಡಿ)ಈ ಕಾಣಬಹುದು ಎಂದು ಎರಡು ಗುರಿಗಳನ್ನು: ಡಜನ್ಗಟ್ಟಲೆ ಇವೆ ವಿವಿಧ ರೀತಿಯ ಛಾಯಾಗ್ರಹಣ. ಕೆಲವು ಪ್ರದೇಶಗಳಲ್ಲಿ ಅಗತ್ಯವಿರುವ ವಿಶೇಷ ಜ್ಞಾನ (ಉದಾಹರಣೆಗೆ, ವೈಜ್ಞಾನಿಕ ಛಾಯಾಗ್ರಹಣ), ಆದರೆ ಬಹುತೇಕ ಎಲ್ಲಾ ಛಾಯಾಗ್ರಹಣ ಒಳಗೊಂಡಿರುತ್ತದೆ ಅದೇ ಮೂಲ ತತ್ವಗಳನ್ನು ಪಡೆಯಲು ಒಂದು ಸ್ಪಷ್ಟ ಚಿತ್ರ ಲೆನ್ಸ್ ಮೂಲಕ ಮತ್ತು ಗಮನ ಮೇಲೆ ಒಂದು ರೆಕಾರ್ಡಿಂಗ್ ಮಧ್ಯಮ. ಇವೆ ಅನೇಕ ರೀತಿಯ ಕ್ಯಾಮೆರಾಗಳು. ವೃತ್ತಿಪರ ಛಾಯಾಗ್ರಾಹಕ, ಉದಾಹರಣೆಗೆ, ಆಯ್ಕೆ ಕ್ಯಾಮೆರಾಗಳು ವಿವಿಧ ಉದ್ದೇಶಗಳಿಗಾಗಿ. ಅತ್ಯಂತ ಜನಪ್ರಿಯ ರೀತಿಯ ಕ್ಯಾಮೆರಾ ತೆಗೆಯಲು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸಿಂಗಲ್-ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾ (ಎಸ್ಎಲ್ಆರ್). ನೀವು ಆಸಕ್ತಿ ಇದ್ದರೆ, ಛಾಯಾಗ್ರಹಣ, ನೀವು ಬಹುಶಃ ಅಗತ್ಯವಿದೆ ರಿಫ್ಲೆಕ್ಸ್ ಕ್ಯಾಮೆರಾ. ಸಾಂಪ್ರದಾಯಿಕ ಛಾಯಾಗ್ರಹಣ ಮತ್ತು ಬಳಕೆ ಛಾಯಾಗ್ರಹಣ ಒಂದು ರೆಕಾರ್ಡಿಂಗ್ ಮಧ್ಯಮ, ಇದು ಒಂದು ರಾಸಾಯನಿಕ ಪ್ರಕ್ರಿಯೆ. ಆಧುನಿಕ ಛಾಯಾಗ್ರಹಣ ಬಲವಾಗಿ ಒತ್ತು ಡಿಜಿಟಲ್ ಛಾಯಾಗ್ರಹಣ, ಇದು ಒಂದು ವಿದ್ಯುನ್ಮಾನ ಪ್ರಕ್ರಿಯೆ. ಎರಡೂ ರೀತಿಯ ಛಾಯಾಗ್ರಹಣ, ಮೂಲಭೂತ ಪ್ರಕ್ರಿಯೆಗೆ ಅದೇ ತೋರಿಸಿರುವಂತೆ ಈ (ಸರಳೀಕೃತ) ಕ್ಯಾಮೆರಾ ರೇಖಾಚಿತ್ರ: ಮುಖ್ಯ ಭಾಗವಾಗಿ ಕ್ಯಾಮೆರಾ ಇದೆ ಒಂದು ಆಪ್ಟಿಕಲ್ ಅಂಶ, ಅಂದರೆ, ಒಂದು ಲೆನ್ಸ್. ಉದ್ದೇಶ, ಲೆನ್ಸ್ ಹಿಡಿಯಲು ಘಟನೆ ಬೆಳಕಿನ ಕಿರಣಗಳು ಮತ್ತು ಅವುಗಳನ್ನು ಬಾಗಿ, ರೂಪಿಸುವ ಒಂದು ಸ್ಪಷ್ಟ ಚಿತ್ರ ರೆಕಾರ್ಡಿಂಗ್ ಮೇಲೆ ಮಧ್ಯಮ. ಲೆನ್ಸ್ ರಚನೆಯನ್ನು ನಿರ್ಧರಿಸುತ್ತದೆ ಪ್ರಮಾಣವನ್ನು ಬೆಳಕಿನ ಮತ್ತು ವರ್ಧನ ಪರಿಣಾಮವಾಗಿ ಚಿತ್ರ. ಅರ್ಥಮಾಡಿಕೊಳ್ಳಲು ಛಾಯಾಗ್ರಹಣ, ನೀವು ಅರ್ಥ ಮಾಡಿಕೊಳ್ಳಬೇಕು ಮಸೂರಗಳು. ಎಲ್ಲಾ ರೂಪಗಳು ಕಲೆ, ಉತ್ತಮ ಛಾಯಾಗ್ರಹಣ ಅಭ್ಯಾಸ ಬರುತ್ತದೆ. ತಿಳಿವಳಿಕೆ ಕ್ಯಾಮೆರಾ, ತಿಳಿವಳಿಕೆ ಸಂಯೋಜನೆ ಚಿತ್ರ ಮತ್ತು ಅಭ್ಯಾಸ. ಅನುಭವ ಜರ್ಮನಿ ಡೇಟಿಂಗ್ ಸೈಟ್ಗಳು ಜರ್ಮನಿಸಂಬಂಧ. ಮನಸ್ಥಿತಿ. ಚಂದಾದಾರರಾಗಿ ಚಾನೆಲ್ ಹಣಕಾಸು. ಬಗ್ಗೆ ಸಾಮಾಜಿಕ ಪಾತ್ರವನ್ನು ಒಂದು ಯಂಗ್ ಮ್ಯಾನ್. ಅಂತಾರಾಷ್ಟ್ರೀಯ ಮದುವೆ ಸಂಸ್ಥೆ ಕ್ಸೇನಿಯಾ ಹೊಂದಿದೆ ಒಂದು ಅಪೂರ್ಣ ಪಕ್ಷದ ಡೇಟಿಂಗ್ ಪುರುಷರು. ಈ ವೀಡಿಯೊ ನಾನು ಬಯಸುವ ನೀವು ಭೇಟಿ ವ್ಲಾಡಿಮಿರ್ ವ್ಲಾಡಿಮಿರ್: ಜರ್ಮನಿ. ನಾವು ಜರ್ಮನಿಗೆ ತೆರಳಿದರು. ಅತ್ಯಂತ ಸುಂದರ ಹುಡುಗಿ ಚಲನಚಿತ್ರ ಅತ್ಯಂತ ಸುಂದರ ಹುಡುಗಿ ವಿಶ್ವದ, ಈ ಹೊಸ ವರ್ಗ ಪ್ರಯತ್ನಿಸುತ್ತಿರುವ, ಈಕೆಯನ್ನು ಆರನ್ ಸಹ, ಅವರು ತಲೆತಗ್ಗಿಸಿದ ತನ್ನ ದೊಡ್ಡ ಮೂಗು ಮತ್ತು ತನ್ನ ಕಲಾತ್ಮಕ ಪ್ರತಿಭೆ, ಆದ್ದರಿಂದ, ಮತ್ತೊಂದು ಕ್ರಮ ಅತ್ಯಂತ ಸುಂದರ ಹುಡುಗಿ ಪ್ರಪಂಚದ ಅತ್ಯಂತ ಸುಂದರ ಹುಡುಗಿ ವಿಶ್ವದ? ಈ ಒಂದು ಪ್ರಶ್ನೆ ಪ್ರೇಮಿಗಳು ಮತ್ತು ಬಿಳಿ ಉತ್ತರ ವರ್ಷದ, ಸಿರಿಲ್ (ಆರನ್) ಸಾಕಷ್ಟು ಸ್ಪಷ್ಟವಾಗುತ್ತದೆ: ಅವರಿಗೆ ನ್ ಮ್ಯಾನ್ ಭೂಮಿಯ ಮೇಲೆ, ರಾಕ್ಸಿ (ಲೂನಾ). ಅವಳು ಸಿಕ್ಕಿತು ಒದ್ದು ಹೊರಗೆ ತನ್ನ ಕೊನೆಯ ಶಾಲೆ ಮತ್ತು ಈಗ ತನ್ನ ವರ್ಗ. ಮೇಲೆ ವರ್ಗ ಟ್ರಿಪ್ ಬರ್ಲಿನ್ ಸ್ನೇಹಿತರು ಎರಡು. ಕೇವಲ ಸಮಸ್ಯೆ ನಲ್ಲಿ ವಿಷಯ ಸಿರಿಲ್ ಹೊಂದಿದೆ ಒಂದು ಬೃಹತ್ತಾದ ಮೂಗು ಮತ್ತು, ಆದ್ದರಿಂದ, ತಲೆತಗ್ಗಿಸಿದ ಅರಿಕೆ ಬಹಿರಂಗವಾಗಿ ತನ್ನ ನಿಜವಾದ ಪ್ರೀತಿ ರಾಕ್ಸಿ, ಏಕೆಂದರೆ ಅವರು ನಿರೀಕ್ಷೆ ತನ್ನ ಮೊದಲ ಸ್ಥಳದಲ್ಲಿ, ಯಾವುದೇ ಅವಕಾಶಗಳು. ಆದಾಗ್ಯೂ, ಸಿರಿಲ್ ಫಾರ್ ರಾಕ್ಸಿ ಹಾಡುಗಳು, ಮತ್ತು ಬರೆಯುತ್ತಾರೆ, ಆದರೆ, ಗುರುತಿಸದೇ ತಮ್ಮನ್ನು. ಏಕೆಂದರೆ ರಾಕ್ಸಿ ಕೇಳ್ತಾರೆ ಹೆಚ್ಚು ರಿಕ್, ಸುಂದರ, ಆದರೆ ಪ್ರಕಾಶಮಾನವಾದ, ಸಿರಿಲ್, ತನ್ನ ಕೆಲಸ ತಕ್ಷಣ ರಿಕ್, ರಕ್ಷಿಸಲು ವಿಶೇಷವಾಗಿ ತನ್ನ ಕನಸಿನ ಹುಡುಗಿ ಮುಂದೆ ವಿಧಾನಗಳು ಮತ್ತು ಪುರುಷತ್ವ. ಹಿನ್ನೆಲೆ ಮಾಹಿತಿಯನ್ನು ಅತ್ಯಂತ ಸುಂದರ ಹುಡುಗಿ ವಿಶ್ವದ, ಜರ್ಮನ್ ಹದಿಹರೆಯದ ಸುಂದರಿ ಚಲನಚಿತ್ರ, ಅತ್ಯಂತ ಸುಂದರ ಹುಡುಗಿ, ವಿಶ್ವದ ಆಗಿತ್ತು ನಿರ್ದೇಶನದ ಅರನ್, ಯಾರು ಇದಕ್ಕೂ ಈಗಾಗಲೇ ಚಿತ್ರೀಕರಣ ಹಾಸ್ಯ ಇಂತಹ ಅಥವಾ ಅರ್ಥ, ಹೆದ್ದಾರಿ ಹೆಲ್ಲಸ್, ಮತ್ತು ಕೊನೆಯ ಬಿತ್ತು. ಅತ್ಯಂತ ಸುಂದರ ಹುಡುಗಿ ವಿಶ್ವದ ಆಧುನಿಕ ಜರ್ಮನ್ ರೂಪಾಂತರ ಸಾಹಿತ್ಯ ಕೃತಿ, ಇದು ಬರೆದ ಒಂದು ನಾಟಕ ತುಣುಕು ಮೂಲಕ. ಫ್ರೆಂಚ್ ಬರಹಗಾರ ಮತ್ತು ಕವಿ, ಮಾಡಲಾಗಿತ್ತು ಸ್ಫೂರ್ತಿ ಸಮಯದಲ್ಲಿ ತನ್ನ ಜೀವನದ ಕಥೆ ನಿಜವಾದ ಡಿ, ಹೊಂದಿತ್ತು ಆವಿಷ್ಕಾರ, ಹೆಚ್ಚು ತನ್ನ ಜೀವನಚರಿತ್ರೆ. ಕಥೆ ಮಾಡಲಾಗಿದೆ ಪ್ರದರ್ಶಿಸಿದರು ಹಲವಾರು ಬಾರಿ ಒಂದು ಚಿತ್ರ. - ಅನುಷ್ಠಾನಕ್ಕೆ ಐದು ಬಾರಿ ಆಸ್ಕರ್ ನಾಮನಿರ್ದೇಶನ ನಾಟಕ ಜೊತೆ é, ಹಾಗೆಯೇ ಹೆಚ್ಚು ಆಧುನಿಕ ರೂಪಾಂತರ,, ಸ್ಟೀವ್ ಮಾರ್ಟಿನ್. ನೀವು ಭೇಟಿ ಮಾಡಬಹುದು - ಫ್ರೆಂಚ್ ಅನುವಾದ. ಫ್ರೆಂಚ್ ನಿಘಂಟು-ಕನ್ನಡ ನೀವು ತಿಳಿದಿರುವಿರಾ?"ಎಲ್ಲಾ ನಮ್ಮ ಎರಡು ರೀತಿಯಲ್ಲಿ ಭಾಷೆಗಳ ಅಂದರೆ, ನೀವು ಮಾಡಬಹುದು ಹುಡುಕಾಟ ಪದಗಳನ್ನು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿನೀವು ತಿಳಿದಿರುವಿರಾ?"ಎಲ್ಲಾ ನಮ್ಮ ಎರಡು- ಭಾಷೆಗಳ ಅಂದರೆ, ನೀವು ಮಾಡಬಹುದು ಹುಡುಕಾಟ ಪದಗಳನ್ನು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ. ಈ ನುಡಿಗಟ್ಟುಗಳು ಬಂದು ಬಾಹ್ಯ ಮೂಲಗಳಿಂದ. ಜರ್ಮನ್ ವೀಡಿಯೊ ಚಾಟ್ ರೂಲೆಟ್, ಸ್ಕೈಪ್ ನೀವು ಹದಿನೆಂಟು ವರ್ಷ ವೀಡಿಯೊ ಚಾಟ್ ಇಂದು ಅತ್ಯಂತ ಜನಪ್ರಿಯ ಜರ್ಮನ್ ಚಾಟ್ ರೂಲೆಟ್ಅಡಿಯಲ್ಲಿ ಹೇಳಿಕೆ ಅಭಿವರ್ಧಕರು, ವೀಡಿಯೊ ಚಾಟ್ ದೈನಂದಿನ ಭೇಟಿ ಬಗ್ಗೆ ಸಾವಿರ ಜನರು. ವೀಡಿಯೊ ಚಾಟ್ ನೀವು ಸಹ ಭೇಟಿ ಪ್ರಸಿದ್ಧ ಡಿಮಿಟ್ರಿ, ಪಾಶಾ, ಜೂಲಿಯಾ, ಮತ್ತು ಡಜನ್ಗಟ್ಟಲೆ ಇತರ ಬ್ಲಾಗಿಗರು ದಾಖಲೆ ತಮ್ಮ ವೀಡಿಯೊ ಚಾಟ್ ರೂಲೆಟ್ ವೀಡಿಯೊ ಚಾಟ್. ಬಹುತೇಕ ಸಂದರ್ಶನ ಚಾಟ್ ಜರ್ಮನ್ ಮಾತನಾಡುತ್ತಾರೆ, ಆದ್ದರಿಂದ ನೀವು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ ಜರ್ಮನ್ ಹುಡುಗಿಯರು ಮತ್ತು ಹುಡುಗರಿಗೆ. ಚಾಟ್ ರೂಲೆಟ್ ನಿಷೇಧಿಸಲಾಗಿದೆ, ಬೆತ್ತಲೆ, ಹವ್ಯಾಸಿ ಮತ್ತು ಅವಮಾನ ಮತ್ತು ಸಹಚರರು, ಇಲ್ಲದಿದ್ದರೆ ನೀವು ಬೇಗನೆ ನಿಷೇಧ ಮಾಡರೇಟರ್ಗಳು. ನೆನಪಿಡಿ: ಅನ್ಲಾಕ್ ವೀಡಿಯೊ ಚಾಟ್ ಪಾವತಿ. ಚಾಟ್ ರೂಲೆಟ್ ವೀಡಿಯೊ ಚಾಟ್ ಜರ್ಮನ್ ಮೊದಲ ಇತಿಹಾಸದಲ್ಲಿ, ಆದರೆ ಇದು ತ್ವರಿತವಾಗಿ ಒತ್ತಿದರೆ ಹೊಸ ಸಮಯದಲ್ಲಿ, ಸೇವೆ ಯಾದೃಚ್ಛಿಕ ಸಂವಹನ. ಮೊದಲ ತಿಂಗಳು ಕೆಲಸ ಇದು ಭೇಟಿ ಸಾವಿರಾರು ಜನರು. ಈಗ ಪ್ರತಿ ದಿನ ಇವೆ, ಸುಮಾರು ಇಪ್ಪತ್ತು ಸಾವಿರ ಆನ್ಲೈನ್, ಆದ್ದರಿಂದ ಹುಡುಕಲು ಒಂದು ಆಸಕ್ತಿದಾಯಕ ಸಂವಾದಕ ಹೋಗುತ್ತಿಲ್ಲ ಇದೆ ಎಂದು ಸುಲಭ ಹೊಸ ವೀಡಿಯೊ ಚಾಟ್ ಹುಡುಗಿಯರು. ಅದರ ಮುಖ್ಯ ಲಾಭವನ್ನು ಹೊಂದಿದೆ ಎಂದು ಅಲ್ಲಿ ನೀವು ಮಾತ್ರ ಆಯ್ಕೆ ಹುಡುಗಿಯರು ಸಂವಹನ ಮಾತ್ರ ನ್ಯಾಯೋಚಿತ ಲೈಂಗಿಕ. ಇತರ ಪೂರೈಕೆ ಮತ್ತು ನೀವು ಅಂತಹ ಒಂದು ಆಯ್ಕೆಯನ್ನು, ಏಕೆಂದರೆ ಸಾಮಾನ್ಯವಾಗಿ ಸಂಖ್ಯೆ ಹುಡುಗರು ಮತ್ತು ಹುಡುಗಿಯರು ಚಾಟ್ ಅದೇ ಅಲ್ಲ. ಆಯ್ಕೆ ಯಾರಿಗೆ ನೀವು ಬಯಸುವ ಸಂವಹನ. ವಾಸ್ತವವಾಗಿ ಹೊರತಾಗಿಯೂ ಎಂದು ಅಥವಾ ಅಭಿವೃದ್ಧಿಪಡಿಸಲಾಯಿತು ಜರ್ಮನ್ ಸ್ಕೂಲ್, ವ್ಯಾಪಕವಾಗಿ ಕರೆಯಲಾಗುತ್ತದೆ ಕೊಂಡರು ವೆಸ್ಟ್. ನಂತರ ಒಂದು ಕಥೆ ಅಮೆರಿಕನ್ ದೂರದರ್ಶನ ಹಾಜರಾತಿ ಗಗನಕ್ಕೇರಿತು ಗೆ ಮಿಲಿಯನ್. ಇದು ನಂತರ ವಾಣಿಜ್ಯ ಯಶಸ್ಸು ಸೈಟ್ ಕಾಣಿಸಿಕೊಂಡವು ಕ್ಲೋನ್ಸ್ ಮತ್ತು ವಿವಿಧ ಸಾದೃಶ್ಯಗಳು. ಪ್ರಕಾರ ಡೆವಲಪರ್, ಲಕ್ಷಾಂತರ ಭೇಟಿ ಇತ್ತು ಆನ್ಲೈನ್, ದೈನಂದಿನ ಆದಾಯ ಜಾಹೀರಾತು ಗಾತ್ರ. ಈಗ ಚಾಟ್ ಮಾತ್ರ - ಸಾವಿರಾರು ಆನ್ಲೈನ್, ಆದಾಗ್ಯೂ, ಎಂದು ನೀವು ಜನರು ಭೇಟಿ ಮಾಡಬಹುದು, ಅಭ್ಯಾಸ ಕನ್ನಡ ಮತ್ತು ಕೇವಲ ಮೋಜು. ಮೊದಲ ಕಝಕ್ ಚಾಟ್ ರೂಲೆಟ್ ಚಾಟ್ ನೀವು ಚಾಟ್ ಮಾಡಬಹುದು ಅಲ್ಲಿ ಯಾವುದೇ ವಿಷಯದ ಮೇಲೆ ಅನಾಮಧೇಯವಾಗಿ. ಚಾಟ್ ರೂಲೆಟ್ ಹುಡುಗಿಯರು ಮತ್ತು ಹುಡುಗರಿಗೆ ಕಝಾಕಿಸ್ತಾನ್ ಒಂದು ಕೆಟ್ಟ ರೀತಿಯಲ್ಲಿ ಸಮಯ ಕಳೆಯಲು. ವೀಡಿಯೊ ಸಂವಹನ ಕಝಕ್ ತರಲು ಭರವಸೆ ಧನಾತ್ಮಕ ಭಾವನೆಗಳನ್ನು ಬಹಳಷ್ಟು. ನೀವು ತಿಳಿಯಲು ಬಯಸುವ ಕಝಕ್ ಭಾಷೆ ಸಹಾಯ ಮಾಡುತ್ತದೆ, ನೀವು ವೀಡಿಯೊ ಚಾಟ್. ವೀಡಿಯೊ ಚಾಟ್ ಜರ್ಮನ್ ವೀಡಿಯೊ ಚಾಟ್ ಮಾಡಲಾಯಿತು ಪ್ರಚಾರ ಮುಖ್ಯವಾಗಿ ಶೃಂಗಾರ ಸೈಟ್ಗಳು ಆದ್ದರಿಂದ, ಪ್ರೇಕ್ಷಕರ ಸಂಗ್ರಹಿಸಿದರು ಇದು ಸೂಕ್ತ. ಮುಖ್ಯ ಭೇಟಿ ಜರ್ಮನ್ ವೀಡಿಯೊ ಚಾಟ್ ಪುರುಷರು ಸಲಿಂಗಕಾಮಿ ಚಾಟ್, ಆದ್ದರಿಂದ ಜರ್ಮನ್ ಮಾಡಬಹುದು ಎಂಬ ವೀಡಿಯೊ ಚಾಟ್ ಸಲಿಂಗಕಾಮಿ. ನೀವು ಖಚಿತವಾಗಿ ಮಾಡಬಾರದು ಭೇಟಿ ಸಂವಹನ ಮತ್ತು ಡೇಟಿಂಗ್ ಹುಡುಗಿಯರು. ಸಹ ವೆಬ್ಸೈಟ್ ಅಲ್ಲ ಮೌಲ್ಯದ ಭೇಟಿ ವೇಳೆ, ನೀವು ಅಡಿಯಲ್ಲಿ ಹದಿನೆಂಟು. ಸಲಿಂಗಕಾಮಿ ಚಾಟ್ ರೂಲೆಟ್, ವೀಡಿಯೊ ಚಾಟ್ ಜರ್ಮನ್ ನೀವು ಮಾದರಿಯಾಗಿದೆ. ಚಾಟ್ ಪ್ರತಿ ದಿನ ಆನ್ಲೈನ್ ಇವೆ ಸಾವಿರಾರು ಪುರುಷರು ಹುಡುಕುತ್ತಿರುವ ಯಾರು ಡೇಟಿಂಗ್. ನಂತರ ಪ್ರಯತ್ನಿಸಿ ಒಂದು ಜರ್ಮನ್ ಚಾಟ್ ರೂಲೆಟ್. ನುಡಿಗಟ್ಟು ಯಾದೃಚ್ಛಿಕ ಚಾಟ್. ಈ ಅನುವಾದ ನಿಖರವಾಗಿ ವಿವರಿಸುತ್ತದೆ ಮೂಲಭೂತವಾಗಿ ವೀಡಿಯೊ ಚಾಟ್: ಕ್ಲಿಕ್ ಮಾಡುವುದರ ಮೂಲಕ ಈ ಬಟನ್ ನೀವು ಆರಂಭಿಸಲು ಒಂದು ಆಕರ್ಷಕ ಚಾಟ್ ಯಾದೃಚ್ಛಿಕ ಸಂವಾದಕ. ಅಲ್ಲಿ ಒಂದು ಆಯ್ಕೆ ಅವಕಾಶ ದೇಶದ, ನಿಮ್ಮ ಸಂವಾದಕ ಮತ್ತು ಸಂವಹನ, ಉದಾಹರಣೆಗೆ, ಬಳಕೆದಾರರು ಜರ್ಮನಿ. ನೀವು ಮಾತನಾಡಲು ಬಯಸುವ, ಕೇವಲ ಇಂಗ್ಲೀಷ್ ಮಾತನಾಡುವ ಬಳಕೆದಾರರು, ಆಯ್ಕೆ ನಮಗೆ ಅಥವಾ ಯುಕೆ. ಬೇಸಿಗೆಯಲ್ಲಿ ವರ್ಷದ, ಚಾಟ್ ರೂಲೆಟ್ ಹೊಂದಿದೆ ದಾಟಿ ಎಲ್ಲಾ ಕರೆಯಲಾಗುತ್ತದೆ ಚಾಟ್ ಜನಪ್ರಿಯತೆ. ಫ್ರಾನ್ಸ್ ಮಾತ್ರವಲ್ಲ ಐಫೆಲ್ ಟವರ್ ಮತ್ತು ಪ್ರಣಯ ವಾಕ್, ಆದರೆ ಉಚಿತ ವೀಡಿಯೊ ಚಾಟ್. ಅಭಿವೃದ್ಧಿಪಡಿಸಲಾಯಿತು ಮತ್ತು ತ್ವರಿತವಾಗಿ ಪಡೆಯಿತು ಅದರ ಪ್ರೇಕ್ಷಕರು. ನಂತರ, ವೆಬ್ಸೈಟ್ ಬದಲಾಗಿಲ್ಲ ವಿನ್ಯಾಸ, ಆದರೆ ಈ ಪರಿಣಾಮ ಬೀರುವುದಿಲ್ಲ ಸುಲಭವಾಗಿ ಸಂವಹನ. ಇಲ್ಲಿ ನೀವು ಅಭ್ಯಾಸ ಮಾಡಬಹುದು ನಿಮ್ಮ ಫ್ರೆಂಚ್, ಮತ್ತು ನೀವು ಗೊತ್ತಿಲ್ಲ ಭಾಷೆ, ಕನಿಷ್ಠ ತಿಳಿಯಲು ಒಂದು ಕೆಲವು ಫ್ರೆಂಚ್ ಪದಗಳು. ವೀಡಿಯೊ ಚಾಟ್ ಆರಂಭಿಸಲಾಯಿತು ಮೂಲಕ ಜರ್ಮನ್ ಡೆವಲಪರ್, ಸೃಷ್ಟಿಕರ್ತ ಜನಪ್ರಿಯ ಚಾಟ್ ರೂಲೆಟ್ ವೀಡಿಯೊ ಚಾಟ್, ಜೊತೆಗೆ ಜರ್ಮನ್ ಆವೃತ್ತಿ. ಇಲ್ಲಿ, ಮುಖ್ಯ ಭೇಟಿ ನಿವಾಸಿಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಇಂಗ್ಲೀಷ್ ಮಾತನಾಡುವ ಬಳಕೆದಾರರು. ಇಂಟರ್ಫೇಸ್ ರೂಲೆಟ್ ಮಾಡಿದ ಸಹ ಇಂಗ್ಲೀಷ್ ರಲ್ಲಿ. ಚಾಟ್ ಕಷ್ಟ ಕರೆ ಬ್ಲಾಕ್ಬಸ್ಟರ್, ಆದರೆ ಅದರ ವಿಶಿಷ್ಟ ಲಕ್ಷಣವನ್ನು ಒಂದು ಅನುಮೋದನೆ, ಆದ್ದರಿಂದ ನೀವು ನೋಡಬಹುದು ಏನೂ ಅಸಭ್ಯ. ಅಲ್ಲ ಸಲುವಾಗಿ ಶಿಕ್ಷೆ, ನೀವು ಮಾಡಬಾರದು ಮುರಿಯಲು ಚಾಟ್ ನಿಯಮಗಳು. ಮತ್ತೊಂದು ಅಮೆರಿಕನ್ ವೀಡಿಯೊ ಚಾಟ್. ಹೆಸರು ಜರ್ಮನ್ ಉಲ್ಲೇಖ ಅತ್ಯಂತ ಜನಪ್ರಿಯ ಸಾಮಾಜಿಕ ನೆಟ್ವರ್ಕ್. ಜರ್ಮನ್ ಯಾವುದೇ ಮಿತವಾಗಿ, ಆದ್ದರಿಂದ ಜಾಗರೂಕರಾಗಿರಿ ಇಲ್ಲ ನೀವು ಭೇಟಿ ಮಾಡಬಹುದು ಯಾರಾದರೂ ಮತ್ತು ಏನು, ಮತ್ತು ಕೊನೆಗೊಳ್ಳುವ ಮನುಷ್ಯ, ಮುಖವಾಡ, ಒಂದು ಕುದುರೆ. ವೀಡಿಯೊ ಚಾಟ್ ಸಾಕಷ್ಟು ಜನಪ್ರಿಯ ವಿದೇಶದಲ್ಲಿ, ಆದ್ದರಿಂದ ಮಾತನಾಡಲು ಇಲ್ಲ ಹೊಂದಿರುತ್ತದೆ ಪ್ರಧಾನವಾಗಿ ಕನ್ನಡ. ಜರ್ಮನ್ ವೀಡಿಯೊ ಚಾಟ್ ಅದೇ ಸೃಷ್ಟಿಕರ್ತ ವೀಡಿಯೊ ಚಾಟ್. ನೀವು ಮಾಡುತ್ತೇವೆ ಎಂದು ಪರಿಚಿತ ಇಂಟರ್ಫೇಸ್ ಮತ್ತು ಮಿತವಾಗಿ. ಜರ್ಮನ್ ಚಾಟ್ ರೂಲೆಟ್ ನೀವು ಬಳಸಲು ಭಾಷೆ ಕಲಿಕೆ, ನಂತರ ಸಂವಹನ ಒಂದು ಸ್ಥಳೀಯ ಸ್ಪೀಕರ್ ಸಾಮಾನ್ಯವಾಗಿ ಯಾವುದೇ ಉತ್ತಮವಾಗಿ ಶಿಕ್ಷಣ. ಕನಿಷ್ಠ ಇನ್ನೂ ಅನೇಕ ಬಳಕೆದಾರರು ಆನ್ಲೈನ್, ಆದರೆ ನೀವು ಖಂಡಿತವಾಗಿಯೂ ಯಾರಾದರೂ ಹುಡುಕಲು ಮಾತನಾಡಲು. ಚಾಟ್ ರೂಲೆಟ್ ಜರ್ಮನಿಯ ಅಭಿವೃದ್ಧಿಪಡಿಸಿದೆ ತುಲನಾತ್ಮಕವಾಗಿ ಇತ್ತೀಚೆಗೆ, ಆದಾಗ್ಯೂ, ಅಭಿವರ್ಧಕರು ಪಡೆಯಲು ಸಮರ್ಥರಾದರು ಖಾತೆಗೆ ಎಲ್ಲಾ ತಪ್ಪುಗಳನ್ನು ಹಿಂದಿನ ಸೇವೆಗಳು ಮತ್ತು ರಚಿಸಲು ಒಂದು ಬದಲಿಗೆ ಅನುಕೂಲಕರ ವೀಡಿಯೊ ಚಾಟ್. ಜನರು ಅತ್ಯಂತ ಜರ್ಮನ್ನರು ನಲ್ಲಿ ಚಾಟ್ ಯಾವುದೇ ಜರ್ಮನ್ ಆವೃತ್ತಿ, ಆದ್ದರಿಂದ ಸಂವಹನ ಇಲ್ಲ, ಕನ್ನಡ. ಚಾಟ್ ಪ್ರೋತ್ಸಾಹಿಸುತ್ತದೆ ನೀವು ಒಂದು ಅಪರಿಚಿತ ಮಾತನಾಡಲು, ಉತ್ತಮ ಅರ್ಥದಲ್ಲಿ ಪದ. ಮಾತನಾಡೋಣ ಒಂದು ಸಂಪೂರ್ಣವಾಗಿ ಜರ್ಮನ್ ಚಾಟ್ ರೂಮ್ ಆಧ್ಯಾತ್ಮಿಕ ಸಂಭಾಷಣೆಗಳನ್ನು ಮೇಲೆ ಬೆಚ್ಚಗಿನ ಬೇಸಿಗೆಯ ಸಂಜೆ ಎಂದು ವಾಸ್ತವವಾಗಿ ಹೊರತಾಗಿಯೂ, ಚಾಟ್ ಅಲ್ಲ ಅನೇಕ ಭೇಟಿ ಇಲ್ಲದೆ ಉಳಿಯಲು ಒಂದು ಒಡನಾಡಿ ನೀವು ವಿಫಲಗೊಳ್ಳುತ್ತದೆ. ರಲ್ಲಿ ಯಾವುದೇ ಮಿತವಾಗಿ, ಆದ್ದರಿಂದ ಜಾಗರೂಕರಾಗಿರಿ ಮತ್ತು ಸ್ವಿಚ್ ಮುಂದಿನ ಬಟನ್ ವೇಗವಾಗಿ. ಸ್ಪ್ಯಾನಿಷ್ ಚಾಟ್ ರೂಲೆಟ್ ವೀಡಿಯೊ ಚಾಟ್ ತನ್ನದೇ ಆದ ಆಸಕ್ತಿ, ಮತ್ತೆ ಊಹೆ ವಿನ್ಯಾಸ ಒಂದು ವೀಡಿಯೊ ಚಾಟ್, ಆದಾಗ್ಯೂ ಹೋಲಿಕೆ ಕೊನೆಗೊಳ್ಳುತ್ತದೆ, ವೀಡಿಯೊ ಚಾಟ್ ಸಂವಹನ ಹೆಚ್ಚಾಗಿ ಸ್ಪ್ಯಾನಿಷ್. ರಲ್ಲಿ ನೀವು ಸುಲಭವಾಗಿ ಭೇಟಿ ಒಂದು ಹುಡುಗಿ ಬಾರ್ಸಿಲೋನಾ ಅಥವಾ ಒಂದು ವ್ಯಕ್ತಿ ಮ್ಯಾಡ್ರಿಡ್. ಇದು ಅಗತ್ಯವಿಲ್ಲ ಒಂದು ವೆಬ್ ಕ್ಯಾಮೆರಾ ಮತ್ತು ಮೈಕ್ರೊಫೋನ್. ಕೇವಲ ಚಾಟ್ ಇದು ಜರ್ಮನ್ ಪಠ್ಯ ಚಾಟ್, ಆದಾಗ್ಯೂ, ಈ ಒಂದು ಬಹಳ ರೋಮಾಂಚಕಾರಿ ಅನುಭವ. ಸಂವಾದಕ ಮತ್ತು ಮಾಡಬಹುದು ಇದು ಪ್ರಸ್ತುತ ಬಯಸುವ ಹೇಗೆ. ಇತ್ತೀಚಿನ ಆವೃತ್ತಿ ಚಾಟ್, ಅಭಿವರ್ಧಕರು ಸಾಮರ್ಥ್ಯವನ್ನು ಸೇರಿಸಲಾಗಿದೆ ಚಿತ್ರಗಳನ್ನು ಅಪ್ಲೋಡ್ ಮತ್ತು ಈಗ, ಸಂದರ್ಭದಲ್ಲಿ ಪರಸ್ಪರ ಸಹಾನುಭೂತಿ, ನೀವು ಕಳುಹಿಸಬಹುದು ಮೂಲ ಅದರ ಫೋಟೋ. ಚಾಟ್ ಬಯಸಿದರೆ ಇಲ್ಲದೆ ಒಂದು ವೆಬ್ಕ್ಯಾಮ್, ವೀಡಿಯೊ ಚಾಟ್ ಆದರೆ ಎಲ್ಲಾ ಕಡೆ ಸ್ವಿಚ್ ಮಾಡಲಾಗುತ್ತದೆ. ಒಂದು ದೊಡ್ಡ ಪರಿಹಾರ ಅನಾಮಧೇಯ ಆಡಿಯೋ ಚಾಟ್ ಜರ್ಮನಿಯಿಂದ. ಇಲ್ಲಿ ಸಹ ನೀವು ಮಾಡಬಹುದು ಚಾಟ್ ವೆಬ್ಕ್ಯಾಮ್ ಏಕೆಂದರೆ, ಚಾಟ್ ಧ್ವನಿ ಸಂವಹನ. ಪ್ರಯತ್ನಿಸಿ ಆಸಕ್ತಿ ಹುಡುಗಿ ಕೇವಲ ತನ್ನ ಧ್ವನಿ. ರಿಂದ ಚಾಟ್, ನೀವು ದೃಶ್ಯೀಕರಿಸುವುದು ನಿಮ್ಮ ಒಡನಾಡಿ ಎಂದು ಖಂಡಿತವಾಗಿ ಆಡಿಯೋ ಚಾಟ್ ಜರ್ಮನಿಯ ಹೋಗುತ್ತದೆ ಯಾರು ನಾಚಿಕೆ ನೀವು ಪೂರೈಸಲು ಏಕೆಂದರೆ, ಚಾಟ್ ಸಂಪೂರ್ಣವಾಗಿ ಅನಾಮಧೇಯ ಮತ್ತು ಯಾವುದೇ ಸಂದರ್ಭದಲ್ಲಿ ಇಲ್ಲ ನೋಡಿ ಮೂಲ. ವಾಸ್ತವವಾಗಿ ಹೊರತಾಗಿಯೂ ಎಂದು ಆನ್ಲೈನ್ ಒಂದು ಸಣ್ಣ ಸಂಖ್ಯೆಯ ಜನರು (ಸಾಮಾನ್ಯವಾಗಿ), ಈ ಒಂದು ಬಹಳ ರೋಮಾಂಚಕಾರಿ ಚಾಟ್. ನೀವು ಗಮನಕ್ಕೆ ಆಗುವುದಿಲ್ಲ ಇದು ಹೇಗೆ ಅನ್ವಯಿಸುತ್ತದೆ ಯಾವುದೇ ಒಂದು ಗಂಟೆ. ನೀವು ಪಾವತಿ ಬಯಸುವ ಸಂವಹನ. ನಾವು, ಏಕೆ ಎಂದು ನಾವು ಸಂಗ್ರಹಿಸಿದರು ವೆಬ್ಸೈಟ್ ಚಾಟ್ ಮಾತ್ರ ಉಚಿತ ಚಾಟ್ಗಳು. ಸಂದರ್ಭಗಳಲ್ಲಿ ರಚಿಸಲು ಒಂದು ನಕಲಿ ಚಾಟ್ ನೀವು ಅಗತ್ಯವಿರುವ ಶುಲ್ಕ ಪಾವತಿಸಲು ಸಲುವಾಗಿ ಎಲ್ಲಾ ಕಾರ್ಯಗಳನ್ನು ಬಳಸಲು. ಯಾವುದೇ ವೀಡಿಯೊ ಚಾಟ್ ನೀವು ನೋಡಿ ನಮ್ಮ ವೆಬ್ಸೈಟ್ನಿಂದ ಸಂಪೂರ್ಣವಾಗಿ ಉಚಿತ. ಇದಲ್ಲದೆ, ಎಲ್ಲಾ ವೀಡಿಯೊ ಚಾಟ್ ಸೈಟ್ ಚಾಟ್ ನೋಂದಣಿ ಅಗತ್ಯವಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವಿಡಿಯೋ ಕರೆಗಾಗಿ ಯಾವುದೇ ಆಶ್ಚರ್ಯ ಆಗಿದೆ, ಏಕೆಂದರೆ ಅರ್ಧ ಗ್ಲೋಬ್ ಸಂವಹನ ಸ್ಕೈಪ್ ಮತ್ತು ಇತರ ಅನ್ವಯಗಳ ಎಂದು ಅನೇಕ ಜನರು ಇಲ್ಲ ಮತ್ತು ಜನರು ಭೇಟಿ. ವೀಡಿಯೊ ಚಾಟ್ ರೂಲೆಟ್ ಒಂದು ಹೊಚ್ಚ ಹೊಸ ರೀತಿಯಲ್ಲಿ ಮಹಿಳೆಯರು ಭೇಟಿ. ಜನಪ್ರಿಯತೆ ಚಾಟ್ ಅನಿರೀಕ್ಷಿತ: ನೀವು ಯಾರಾದರೂ ಭೇಟಿ, ಎಲ್ಲಿಯಾದರೂ. ಈ ಅಚ್ಚರಿಯ ಅಂಶ ಮತ್ತು ವೀಡಿಯೊ ಚಾಟ್. ಮುಖ್ಯ ಅನುಕೂಲಗಳು ವೀಡಿಯೊ ಚಾಟ್: ವೀಡಿಯೊ ಚಾಟ್ ಒಂದು ಉತ್ತಮ ಅವಕಾಶ ವಾಸ್ತವವಾಗಿ ಭೇಟಿ ಜಗತ್ತಿನ ಎಲ್ಲೆಡೆ ಆನ್ಲೈನ್, ಹೊಸ ವಿಷಯಗಳನ್ನು ತಿಳಿಯಲು, ಸೇರಲು ಸಂಸ್ಕೃತಿ ಇತರ ರಾಷ್ಟ್ರಗಳು, ಸಂವಹನ ಒಂದು ವಿದೇಶಿ ಭಾಷೆ. ವೀಡಿಯೊ ಚಾಟ್ ಅತ್ಯಂತ, ತುಂಬಾ, ಅವುಗಳಲ್ಲಿ ಕೆಲವು ಅನುಕೂಲಕರ ಮತ್ತು ಉಪಯುಕ್ತ, ಕೆಲವು ಆದ್ದರಿಂದ ಉತ್ತಮ ನಿರ್ಧರಿಸಿದ್ದಾರೆ ಆದ್ದರಿಂದ ನಾವು ಸಂಗ್ರಹಿಸಲು ಎಲ್ಲಾ ವಿಶ್ವದ ಅತ್ಯುತ್ತಮ ವೀಡಿಯೊ ಚಾಟ್ ಒಂದು ಸೈಟ್. ಒಂದು ಕ್ಲಿಕ್ ನಲ್ಲಿ ನೀವು ನಡುವೆ ಬದಲಾಯಿಸಬಹುದು ಚಾಟ್ಗಳು, ಅತ್ಯುತ್ತಮ ಆಯ್ಕೆ. ಇಲ್ಲಿ ನೀವು ಕಾಣಬಹುದು ವೀಡಿಯೊ ಚಾಟ್ ಜರ್ಮನಿ, ಉಕ್ರೇನ್, ಬೆಲಾರಸ್, ಕಝಾಕಿಸ್ತಾನ್, ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಇತರ ದೇಶಗಳಲ್ಲಿ. ಎಲ್ಲಾ ವಿಶ್ವದ ವೀಡಿಯೊ ಚಾಟ್ ವೀಡಿಯೊ. ವೀಡಿಯೊ ಚಾಟ್ ವೀಡಿಯೊ ಚಾಟ್ ಸೇರಿದೆ ದೊಡ್ಡ ಗುಂಪು ಭೇಟಿ ಜರ್ಮನಿ, ಇದು ಹೆಚ್ಚು ಹೊಂದಿದೆ ನಲವತ್ತು-ಐದು ಭಾಗವಹಿಸುವವರು. ನಾವು ದೈನಂದಿನ ಅಪ್ಡೇಟ್ಗೊಳಿಸಲಾಗಿದೆ ಇದು ಸೇರಿಸುವ, ವೈರಲ್ ವೀಡಿಯೊ, ಚಿತ್ರಗಳು, ಮತ್ತು ಇತರ ತಮಾಷೆಯ ವಸ್ತುಗಳ ಚಾಟ್. ಗುಂಪು ಚಾಟ್ ರೂಲೆಟ್ ನೀವು ಭೇಟಿ ಜರ್ಮನ್ ನೀವು ಒಂದು ದೊಡ್ಡ ಸಂಖ್ಯೆಯ ಕಾಣಬಹುದು ಫೋಟೋಗಳನ್ನು ಸುಂದರ ಹುಡುಗಿಯರು, ಸ್ಕ್ರೀನ್ಶಾಟ್ಗಳನ್ನು ಮತ್ತು ವೀಡಿಯೊ ಚಾಟ್. ಡೇಟಿಂಗ್ ಜರ್ಮನಿ, ಜರ್ಮನ್, ಜರ್ಮನಿ ಇದು ಕೇವಲ ನನಗೆ ಗಾಬರಿ ಡೇಟಿಂಗ್ ಮಾಡಿದಾಗ ಅಥವಾ ಸಭೆಯಲ್ಲಿ ಜರ್ಮನಿ ನೀವು ಯಾವಾಗಲೂ ಕಿರುನಗೆ, ಹಸ್ತಲಾಘವ ಮತ್ತು ಕೇಳಲು ಹೇಗೆ ವಿಷಯಗಳನ್ನು ಹೊರಟಿದ್ದಜರ್ಮನಿಯಲ್ಲಿ ಇದು ವಾಡಿಕೆಯಾಗಿದೆ ಶೇಕ್ ಕೈಗಳನ್ನು ಎರಡೂ ಪುರುಷರು ಮತ್ತು ಮಹಿಳೆಯರು ಮತ್ತು ಮಹಿಳೆಯರು ತಮ್ಮನ್ನು ನಡುವೆ, ಅವು ವೇಳೆ ಅಲ್ಲ ತಿಳಿದಿದೆ. ಇಪ್ಪತ್ತು ವರ್ಷಗಳ ನಂತರ ದೇಶ ಇಲ್ಲಿ ನಾನು, ಉದಾಹರಣೆಗೆ ಇದನ್ನು ಸ್ವಯಂಚಾಲಿತವಾಗಿ ಸೇರಿದಂತೆ, ಜರ್ಮನಿಯಲ್ಲಿ ಹೆಚ್ಚು ಸಾಮಾನ್ಯವಾಗಿ ಡ್ರೈವ್ ಒಂದು ಜರ್ಮನ್ ಪಾಲುದಾರರು. ಪ್ರಶ್ನೆಗೆ. ತೆಗೆದುಕೊಂಡ ಒಂದು ವಾಕ್ಯ ಹೊಂದಿರುವ, ಕೇವಲ ಧನಾತ್ಮಕ ಮಾಹಿತಿ. ತೆಗೆದುಕೊಳ್ಳುವುದಿಲ್ಲ ಈ ಪ್ರಶ್ನೆ ಒಂದು ಪ್ರೇರಣೆ ಒಂದು ವಿವರವಾದ ಕಥೆ ಬಗ್ಗೆ ತಮ್ಮ ನಿಜವಾದ ಸಂದರ್ಭಗಳಲ್ಲಿ, ಮತ್ತು ವಿಶೇಷವಾಗಿ ಬಗ್ಗೆ ಮಾತನಾಡಲು ತಮ್ಮ ಸಮಸ್ಯೆಗಳನ್ನು. ಸಹ ನೀವು ಮತ್ತು ಕೇಳಲು ಕಾಣಿಸುತ್ತದೆ, ನೀವು ಮಾಡುತ್ತದೆ ಒಂದು ನಕಾರಾತ್ಮಕ ಪ್ರಭಾವ ಮೇಲೆ. ಜರ್ಮನಿಯಲ್ಲಿ ಇದು ಅಲ್ಲ ವಾಡಿಕೆಯಾಗಿದೆ"ಲೋಡ್"ತಮ್ಮ ಸಂದರ್ಭಗಳಲ್ಲಿ ಸಹ ಪ್ರೀತಿಪಾತ್ರರ ನಮೂದಿಸುವುದನ್ನು ಅಲ್ಲ, ಸ್ನೇಹಿತರು ಮತ್ತು ಪರಿಚಯಸ್ಥರನ್ನು. ಒಂದು ಸಣ್ಣ ತಡೆಯನ್ನು: ನೀವು ಎಂದು ನಂಬುತ್ತಾರೆ ಜನರು ಮಾಡಬಹುದು ಎಂದು ಉಪಯುಕ್ತ ನೀವು ಯಾವುದೇ ಸಂದರ್ಭದಲ್ಲಿ ಮತ್ತು ನೀವು ನಿರೀಕ್ಷಿಸಬಹುದು ತನ್ನ ಸಹಾಯ, ಏನೋ ಈ ಬಗ್ಗೆ ಸಂಭಾಷಣೆ ನಾವು ಅಗತ್ಯವಿದೆ ಒಪ್ಪುತ್ತೇನೆ ಪ್ರತ್ಯೇಕವಾಗಿ (ಪದ). ನಿಮ್ಮ ಸಂಗಾತಿ ಇರಬೇಕು ಹೊಂದಲು ಸಿದ್ಧ ಎಂದು ಸಂಭಾಷಣೆ ಮತ್ತು ಎಂದಿಗೂ ಇರುತ್ತದೆ ಎಂದು ಊಹಿಸುತ್ತವೆ ನೀವು ತೆಗೆದುಕೊಳ್ಳುವ ತನ್ನ ಸಮಯ. ಯಾವಾಗ ಸಂವಾದಕ ತೋರುತ್ತದೆ ನೀವು ಅದರ ಪೂರ್ಣ ಶೀರ್ಷಿಕೆ, ಉದಾಹರಣೆಗೆ (ಉಲ್ಲೇಖಿಸಿ ಪದವಿ) ಅಥವಾ, ಇದು ಹೇಳಲಾಗುತ್ತದೆ ಎಂದು ಇದನ್ನು ನೋಡಿ ಮಾಡಬೇಕು ಈ ಮೊದಲು ಪೂರ್ವಪ್ರತ್ಯಯ ಹೆಸರು: ಅಥವಾ. ಜರ್ಮನ್ನರು ನಿಜವಾಗಿಯೂ ಇದು ಧನ್ಯವಾದಗಳು.- - ಈ ಎಲ್ಲಾ ವೃತ್ತಿಪರ ವಿದ್ಯಾರ್ಹತೆಗಳು ಮತ್ತು ಮುಖ್ಯವಾಗಿ ಬಳಸಲಾಗುತ್ತದೆ ಲಿಖಿತ ರೂಪ. ವೇಳೆ ಸಭೆಯಲ್ಲಿ ಅಥವಾ ಅನೌಪಚಾರಿಕ ಸಭೆಯಲ್ಲಿ, ನೀವು ಯಾವಾಗಲೂ ಮಾಡಲು ಅಥವಾ ಒಂದು ಅಭಿನಂದನೆ, ಉದಾಹರಣೆಗೆ, ಅವರು ಮಹಾನ್ ಕಾಣುತ್ತದೆ ಅಥವಾ ಅವಳು ಕಾಣುತ್ತದೆ ವಿಶ್ರಾಂತಿ ಇದು ಹೊಂದಿದೆ ಜರ್ಮನ್ನರು ಮೇಲೆ ಒಂದು ಹೆಚ್ಚು ಪ್ರಾಸಂಗಿಕ ಸಂಭಾಷಣೆ ಮತ್ತು ಸಾಮಾನ್ಯವಾಗಿ ಮೊದಲ ವಿಷಯ. ಸೂಕ್ತ ವಿಷಯಗಳು ಸಂಭಾಷಣೆ ಕಂಪನಿ ಇವೆ ಎಂದು ಹವಾಮಾನ, ಸಂಸ್ಕೃತಿ, ರಜಾದಿನಗಳು, ಕ್ರೀಡೆ. ನಾನು ಬಹುತೇಕ ಎಂದಿಗೂ ಕೇಳಿದ ಬಗ್ಗೆ ಚರ್ಚೆಗಳು ರಾಜಕೀಯ, ಅನಾರೋಗ್ಯ, ಅಥವಾ ಚರ್ಚೆ ಯಾರೊಬ್ಬರ ವೈಯಕ್ತಿಕ ಜೀವನ. ಅಲ್ಲದೆ, ಸಂಪೂರ್ಣವಾಗಿ ಅಲ್ಲ ಸಾಂಪ್ರದಾಯಿಕ ಜರ್ಮನಿಯಲ್ಲಿ ಚರ್ಚಿಸಲು ವಿಷಯದ ಹಣ. ಇದು ಎಂದು ಪರಿಗಣಿಸಲಾಗಿದೆ ಒಂದು ಒತ್ತುವರಿ ಮೇಲೆ ವೈಯಕ್ತಿಕ ಜೀವನ ಮತ್ತು ಉಂಟುಮಾಡುವ ಋಣಾತ್ಮಕ. ವಿಷಯ ಹಣ ಅಂದಹಾಗೆ, ಸ್ವಲ್ಪ ಚರ್ಚಿಸಲಾಗಿದೆ, ಸಹ ಕುಟುಂಬಗಳು ವೇಳೆ, ಕೇವಲ ಇದು ಕೆಲವು ಪ್ರಮುಖ ಕಾರಣಗಳು. ಉದಾಹರಣೆಗೆ, ನಮ್ಮ ಹಿರಿಯ ಮಗ ಒಂದು ವರ್ಷ ಕೆಲಸ, ಆದರೆ ಇತ್ತೀಚಿನವರೆಗೆ, ನಾವು ಎಂದಿಗೂ ಶಂಕಿತ ಎಷ್ಟು ಅವರು ಗಳಿಸುತ್ತಾನೆ ಮತ್ತು ಒಮ್ಮೆ ಮಾತ್ರ ಚರ್ಚಿಸಲಾಗಿದೆ ಅವನ ಸಮಸ್ಯೆಯನ್ನು ಮಾಡಿದಾಗ ಇದು ಸುಮಾರು ಒಂದು ಕಾರು ಖರೀದಿ. ನೀವು ವ್ಯಾಪಾರ ಸಭೆ, ಇದು ಸಾಮಾನ್ಯವಾಗಿ ಸ್ವೀಕರಿಸಿಲ್ಲ ಚರ್ಚಿಸಲು ಕೆಲವು ವೈಯಕ್ತಿಕ ವಿವರಗಳು. ಎಂದು ಜರ್ಮನ್ನರು ತುಂಬಾ ಪ್ರಶಂಸಿಸುತ್ತೇವೆ ನಿಮ್ಮ (ಮತ್ತು ಇತರ ಜನರ ಸಮಯ), ನಂತರ ಪ್ರಯತ್ನಿಸಿ ವೇಗವಾಗಿ ಸರಿಸಲು, ಸಂಭಾಷಣೆ ವಿಷಯ ಮತ್ತು ಮೂಲಕ ಕೆಲಸ ಪ್ರಶ್ನೆಗಳನ್ನು ಸ್ಪಷ್ಟವಾಗಿ, ಒಂದು ಮೂಲಕ. ಜರ್ಮನಿಯಲ್ಲಿ ಅನೇಕ ಗಮನಾರ್ಹ ಎಂದು ವಾಸ್ತವವಾಗಿ ಗೆ ಹಲೋ ಹೇಳಿ ಮತ್ತು ನೀವು ಮಾತನಾಡಲು ಎಲ್ಲಾ ಅಪರಿಚಿತರನ್ನು. ವಿಶೇಷವಾಗಿ ಇದು ಮಾಡಿದ ಸಣ್ಣ ಹಳ್ಳಿಗಳ ಅಥವಾ ಪಟ್ಟಣಗಳು ಬೆಂಚ್ ಮೇಲೆ ಒಂದು ಪಾರ್ಕ್ ಅಥವಾ ಕಾಡಿನಲ್ಲಿ ಒಂದು ವಾಕ್, ಅಂಗಡಿಗಳು ಮತ್ತು ಮಳಿಗೆಗಳು ಮತ್ತು ಸಹ ಸಾರ್ವಜನಿಕ ಸಾರಿಗೆ. ನೀವು ನನಗೆ ಏನೋ ಬಗ್ಗೆ ಕೇಳಿ, ಸುರಂಗಮಾರ್ಗ, ನಂತರ ಒಂದು ಸಂಕ್ಷಿಪ್ತ ಸಂಭಾಷಣೆ, ಯಾವಾಗಲೂ ಬಯಸುವ ಒಂದು ಉತ್ತಮ ದಿನ ಅಥವಾ ಒಂದು ಉತ್ತಮ ಮತ್ತಷ್ಟು ಟ್ರಿಪ್. ಕ್ಯಾಷಿಯರ್ ಸ್ಥಳೀಯ ಸೂಪರ್ಮಾರ್ಕೆಟ್ ಯಾವಾಗಲೂ ಬಯಸುವ ಸುಂದರ ವಾರಾಂತ್ಯದಲ್ಲಿ, ಮತ್ತು ಬೇಕರ್ ಮಾಡುತ್ತದೆ ಎಂದು ಭರವಸೆ ನನ್ನ ಯೋಜನೆ ಪಾರ್ಟಿ, ಇದು ನಾನು ಖರೀದಿ ದುಂಡಗಿನ ಪರಿಪೂರ್ಣ ಇರುತ್ತದೆ. ನೀವು ಏನಾದರೂ ಬಗ್ಗೆ ಕೇಳಿ, ಮತ್ತು ನಿಮ್ಮ ಜರ್ಮನ್ ಆದ್ದರಿಂದ ಉತ್ತಮ ಅಲ್ಲ, ಮತ್ತು ನೀವು ಅರ್ಥವಾಗಲಿಲ್ಲ ನಡೆಯುತ್ತಿರುವುದರ, ನಾನು ನೀವು ಸಲಹೆ ಮಾಡಲು ಅಲ್ಲ ದೂರ ಮೌನವಾಗಿ ಬದಿಗೆ, ಮತ್ತು ಕೇವಲ ಹೇಳಲು ಪ್ರಯತ್ನಿಸಿ ನೀವು ಅರ್ಥವಾಗದ ಪ್ರಶ್ನೆ. ಇಂತಹ ಒಂದು ಪ್ರಮಾಣಿತ ಅನುವಾದ ಯಾವಾಗಲೂ ನಿಮ್ಮ ಭಾಷಾ ಆರ್ಸೆನಲ್ ಮತ್ತು ಸಾಮಾನ್ಯವಾಗಿ ಮಾಡಲು ಸಹಾಯ ಸಂಪರ್ಕಿಸಿ. ಈಗಾಗಲೇ ಹೇಳಿದಂತೆ, ಜನರು ಜರ್ಮನಿ ನಿಜವಾಗಿಯೂ ಪ್ರಶಂಸಿಸುತ್ತೇವೆ ಎರಡೂ ನಿಮ್ಮ ಮತ್ತು ಬೇರೆಯವರ ವೈಯಕ್ತಿಕ ಸಮಯ ಮತ್ತು ಜಾಗವನ್ನು, ಆದ್ದರಿಂದ ದೀರ್ಘ. ವೃತ್ತಿಪರವಾಗಿ ಮಾಡುವ ಕರೆಗಳು ಸಂಪೂರ್ಣವಾಗಿ ನೈಸರ್ಗಿಕ. ಎಂದು ಕರೆಗಳಿಗೆ ಸ್ನೇಹಿತರು ಅಥವಾ ಪರಿಚಿತರು, ಸಂಬಂಧಿಸದ, ಉದಾಹರಣೆಗೆ. ನೀವು ಸ್ನೇಹಿತರಿಗೆ ಕರೆ ಮತ್ತು ಒಂದು ಸಂವಾದವನ್ನು ಪ್ರಾರಂಭಿಸಲು"ಆದ್ದರಿಂದ ಹೇಗೆ ನೀವು, ಹೊಸ ಇಲ್ಲಿದೆ.", ನೀವು ಬಹುಶಃ ಕೇಳಲು ಎಂದು ಉತ್ತರವನ್ನು ನಿಮ್ಮ ಸಂವಾದಕ ಇದು ಸಂಪೂರ್ಣವಾಗಿ ಅಪ್ ನಿಮಗೆ, ಅವರು ನಿರತ ಮತ್ತು ನೀವು ಏನಾದರೂ ತುರ್ತು, ನೀವು ಬೇಗನೆ ಅವನನ್ನು ಬಗ್ಗೆ ಎಂದು ಹೇಳಲು ಹೊಂದಿದೆ. ನಮ್ಮ ಕಿವಿಗಳು ಇದು ಶಬ್ದಗಳನ್ನು ಕಠಿಣ ಮತ್ತು ಸ್ನೇಹಿಯಲ್ಲದ, ಮತ್ತು ಜರ್ಮನ್ನರು ಇದು ಎಂದು ಒಂದು ಸಾಮಾನ್ಯ ಪ್ರತಿಕ್ರಿಯೆ ಕರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಈಗ, ಯುರೋಪ್ನಾದ್ಯಂತ ದರಗಳು ಫೋನ್ನಲ್ಲಿ ಪರಿಗಣಿಸಲಾಗುತ್ತದೆ ಪ್ರವಾಸ, ಕರೆಗಳನ್ನು"ಯಾವುದೇ ನಿರ್ದಿಷ್ಟ ಕಾರಣ"ಸುಲಭ. ಈ ಹಿಂದೆ, ಎಲ್ಲಾ ಚರ್ಚೆ ನೀಡಲಾಯಿತು ವಾಸ್ತವವಾಗಿ, ಇದು ಕಲ್ಪಿಸುವುದು ಕಷ್ಟ ಎಂದು ಕರೆ ಹೆಚ್ಚು ಇರುತ್ತದೆ ಒಂದು ನಿಮಿಷ. ಉದಾಹರಣೆಗೆ, ನನ್ನ ವಿಶಿಷ್ಟ ಜರ್ಮನ್ ಕುಟುಂಬ, ಇದು ನಾನು ಬರೆದ ಪುಟ್, ಇದು ನಿಮ್ಮ ಫೋನ್ ಒಂದು ವಿಶೇಷ ಟೈಮರ್ ಆರಂಭಿಸಿದರು ಯಾವಾಗ ಕರೆ ಸಮಯ ಮೀರಿದೆ ಒಂದು ನಿರ್ದಿಷ್ಟ ಕಡಿಮೆ ಮಿತಿ. ನಂತರ, ಅವರು ಬೇಗನೆ ಹೇಳಿದರು ವಿದಾಯ ಮತ್ತು ಕೊನೆಗೊಂಡಿತು ಸಂಭಾಷಣೆ. ಸಕಾರಾತ್ಮಕ: ನಾನು ಕಲಿತಿದ್ದು ತ್ವರಿತವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಲು ತಮ್ಮ ಆಲೋಚನೆಗಳು ಫೋನ್ ಜರ್ಮನ್. ಒಂದು ಅತ್ಯಂತ ಪ್ರಮುಖ ವೈಶಿಷ್ಟ್ಯ: ಸಮಯ ಕರೆಗಳು. ಜರ್ಮನಿಯಲ್ಲಿ, ಮೊದಲು ನೀವು ಕರೆ ಮಾಡಬಹುದು ಈಗಾಗಲೇ ಬೆಳಿಗ್ಗೆ ಗಂಟೆಗಳ ಮತ್ತು ಇದು ಪರಿಗಣಿಸಲಾಗುತ್ತದೆ ಸಂಪೂರ್ಣವಾಗಿ ಸಾಮಾನ್ಯ ಎಂದು. ಆದರೆ ಕರೆಗಳನ್ನು ನಂತರ ಟ್ವೆಂಟಿ-ಒಂದು ಗಂಟೆಗಳ ಜಂಕ್ ಮತ್ತು ಕಾರಣವಾಗುತ್ತದೆ ಹೆಚ್ಚು ಕೆರಳಿಕೆ. ನನ್ನ ಕೆಲವು ಸ್ನೇಹಿತರು ಪ್ರೋಗ್ರಾಂ ತಮ್ಮ ಫೋನ್ ಆದ್ದರಿಂದ ಒಂದು ನಿರ್ದಿಷ್ಟ ಸಮಯದ ನಂತರ ತಮ್ಮ ಯಂತ್ರಗಳು ಕೇವಲ ತಪ್ಪಿಸಿಕೊಳ್ಳಬಾರದ ಮಾಡಬಹುದು ಸಂಕೇತ ಎಂದು ಅವರು ತಲೆಕೆಡಿಸಿಕೊಂಡಿರಲಿಲ್ಲ. ಅದೇ ಪರಿಗಣಿಸಲಾಗಿದೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಕರೆ ಜಿಲ್ಲೆ (ಲಂಚ್) ಮತ್ತು ಪ್ರದೇಶದಲ್ಲಿ ಹತ್ತೊಂಬತ್ತು ಗಂಟೆಗಳ (ಊಟದ ಸಮಯ). ನಾನು ನೋಡಿದ ಸಂದರ್ಭಗಳಲ್ಲಿ ಅಲ್ಲಿ ಕುಟುಂಬ ಆಗಿತ್ತು ನಿಷೇಧಿತ ಬರಲು ಫೋನ್ ವೇಳೆ, ಅವರು ಎಲ್ಲಾ ಕುಳಿತು, ಟೇಬಲ್. ಕುಟುಂಬ ಮತ್ತು ವೈಯಕ್ತಿಕ ಜೀವನದ ಮಾಡಲಾಯಿತು ಮತ್ತು ಜರ್ಮನ್ನರು ಒಂದು ಆದ್ಯತೆ. ಆದ್ದರಿಂದ ತೀರ್ಮಾನಕ್ಕೆ ರಲ್ಲಿ, ನಾನು ಹೇಳಲು ಬಯಸುವ ಎಂದು ಜರ್ಮನ್ ರಾಷ್ಟ್ರದ ಎಂದು, ವಾಸ್ತವವಾಗಿ ಯಾವುದೇ ಇತರ, ತನ್ನದೇ ಆದ ನಿರ್ದಿಷ್ಟ ಮನಸ್ಥಿತಿ, ಈ ಈಗಾಗಲೇ ವಿವರಿಸಲಾಗಿದೆ ನಮ್ಮ ಲೇಖನ ಬಗ್ಗೆ ಪುರಾಣ ಜರ್ಮನ್ನರು: ವಾಸ್ತವವಾಗಿ ಅಥವಾ ವಿಜ್ಞಾನ, ಮತ್ತು ಹೊರತಾಗಿಯೂ, ಸ್ಪಷ್ಟ ಕಡೆಗೆ ವಿದೇಶಿಯರು, ಅವರು ಯಾವಾಗಲೂ ಜನ್ಮದಿನದ ಶುಭಾಶಯ ಜರ್ಮನ್, ಎಷ್ಟೇ ಕೆಟ್ಟ ನಿಮ್ಮ ಉಚ್ಚಾರಣೆ. ತಲೆತಗ್ಗಿಸಿದ ಇಲ್ಲ ಭಾಷೆಯನ್ನು ಮಾತನಾಡುತ್ತಾರೆ ನಿವಾಸಿಗಳು ಯಾವ ದೇಶದ ನೀವು. ನೀವು ಖಚಿತವಾಗಿ ನೀವು ಸಹಾಯ ಮತ್ತು ಸಂತೋಷ ಯಾವಾಗಲೂ ಬೆಂಬಲ ಒಂದು ಸಂಭಾಷಣೆ ಜೊತೆ ನೀವು. ತಿಳಿಯಲು ಪಡೆಯುವಲ್ಲಿ ತಿಳಿಯಲು ಹೊಸ ಕಾಗುಣಿತ ತಿದ್ದುಪಡಿಗಳು ನಮ್ಮ ಪದಗಳ ಪಟ್ಟಿಯನ್ನು ಹೊಸ ಕಾಗುಣಿತ, ಒಂದು ತುಲನಾತ್ಮಕ ಹೋಲಿಕೆ ಆಯ್ಕೆ ನಕಲಿಸಿ ಬದಲಾವಣೆ ಕಾಗುಣಿತ ಸುಧಾರಣೆಸಂದರ್ಭದಲ್ಲಿ ಹಲವಾರು ಸಾಧ್ಯ ರೂಪಾಂತರಗಳು, ಶಿಫಾರಸು ಕಾಗುಣಿತ ಕಿತ್ತಳೆ ಹೈಲೈಟ್. ಮೊದಲ ಸೂಚಿಸಿದ ಭಿನ್ನ, ಆದಾಗ್ಯೂ, ಅನುರೂಪವಾಗಿದೆ ಶಿಫಾರಸು. ಶಿಫಾರಸು ಕಾಗುಣಿತಗಳು ತಿದ್ದುಪಡಿಗಳು ಶಿಫಾರಸುಗಳನ್ನು ಅನುಸರಿಸಲು ಅಥವಾ ಮತ್ತು ಯಾವಾಗಲೂ ದೂರು ನಿಯಮಗಳಿಗೆ ಕೌನ್ಸಿಲ್ ಜರ್ಮನ್ ಕಾಗುಣಿತ. ವಿವರಗಳಿಗಾಗಿ ಸಂಪರ್ಕಿಸಿ ದಯವಿಟ್ಟು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಸಲಹೆಗಳನ್ನು ಇದ್ದರೆ ಸೇರಿಸಲು ಅಪ್ಲಿಕೇಶನ್, ಸಮಾನಾರ್ಥಕ ಅಥವಾ ಅರ್ಥ? ದಯವಿಟ್ಟು ಭೇಟಿ ನಮ್ಮ ವೇದಿಕೆ. ಒಂದು ವರ್ಣಮಾಲೆಯ ಸಂಗ್ರಹ ಪದೇ ತಪ್ಪು ಸೆರೆ ನೀವು ಕಾಣಬಹುದು ನಮ್ಮ ಪಟ್ಟಿಯನ್ನು ಜನಪ್ರಿಯ ದೋಷಗಳು. ದಯವಿಟ್ಟು ಬಳಸಲು ಹುಡುಕಾಟಗಳು ನಿಘಂಟು ಬಲ ಟಾಪ್ ಬಾಕ್ಸ್ ಅಥವಾ ಮೇಲಿನ ಹುಡುಕಾಟ ಬಾಕ್ಸ್. ಕಸ್ಟಮ್ ಗೂಗಲ್ ಹುಡುಕಾಟ ಇಡೀ ವೆಬ್ಸೈಟ್ ಹುಡುಕಿದೆ. ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ: ಸುದ್ದಿ ಮಾಹಿತಿ ಜಾರ್ಜ್ ಬುಷ್ ಅಧ್ಯಕ್ಷ ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್, ಡೊನಾಲ್ಡ್ ಟ್ರಂಪ್, ಆರೋಪಿಸುತ್ತಾರೆ ಪಾಕಿಸ್ತಾನ ಅವಕಾಶ ಭಯೋತ್ಪಾದಕರು ತೆಗೆದುಕೊಳ್ಳಲು ಮಾಡುವಾಗ, ಸ್ಟೇಟ್ಸ್ ಬೇಟೆ ಅಫ್ಘಾನಿಸ್ಥಾನ ರಲ್ಲಿಈಗ ಪಾಕಿಸ್ತಾನ ಹೊಂದಿದೆ ರಾಯಭಾರಿಯಾಗಿ ನೇಮಕ ಸ್ಟೇಟ್ಸ್ ಯುನೈಟೆಡ್ ನೇಷನ್ಸ್. ಅಧ್ಯಕ್ಷ ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್, ಡೊನಾಲ್ಡ್ ಟ್ರಂಪ್, ಉಲ್ಲೇಖಿಸಲಾಗಿದೆ ಪಾಕಿಸ್ತಾನ ಒಂದು ಟ್ವೀಟ್ ಆರಂಭದಲ್ಲಿ ಹೊಸ ವರ್ಷ. ನಂತರ ಅವರು, ಆಪಾದಿತ ನ್ಯೂಯಾರ್ಕ್ ಕಿಲ್ಲರ್ ಗ್ವಾಟನಾಮೊ, ಇದು ಬಯಸಿದರು ಎಂದು ಆದ್ದರಿಂದ, ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಂಚಿಸಿದ. ವಕೀಲರು ತೋರಿಸಿವೆ ಅಧ್ಯಕ್ಷ ಎಂದು ಒಂದು ಸಂಪೂರ್ಣವಾಗಿ ವಿಷಯ ಯಾರಾದರೂ ಹೂಡಿಕೆ ಮಾಡಬೇಕು ಡೊನಾಲ್ಡ್ ಟ್ರಂಪ್. ಮೊದಲು ಸ್ವಲ್ಪ ಘೋಷಣೆ ನೊಬೆಲ್ ಶಾಂತಿ ಪ್ರಶಸ್ತಿ, ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಬೆಳೆದ ವಿರುದ್ಧ ಆರೋಪ ಟೆಹ್ರಾನ್. ಸ್ಪಷ್ಟವಾಗಿ, ವೈಟ್ ಹೌಸ್ ಬೇಡಿಕೆ ಎಂದು ಇರಾನ್ನ ಇರುವುದು ಅನುಸರಿಸಲು ಅದರ ಪರಮಾಣು ಒಪ್ಪಂದಗಳ ಜೊತೆಗೆ ಅಂತಾರಾಷ್ಟ್ರೀಯ ಸಮುದಾಯ ಎಂದು ಪ್ರಮಾಣೀಕರಿಸಿತು. ಎ ನ್ಯೂಯಾರ್ಕ್ -ಬುಧವಾರ, ಯುನೈಟೆಡ್ ಸ್ಟೇಟ್ಸ್ ಮೆಮೊರಿ ಕೊನೆಯಲ್ಲಿ ಮಾಜಿ ಅಧ್ಯಕ್ಷ ಜಾರ್ಜ್. ಪೊದೆ, ಷೇರುಗಳನ್ನು ಮತ್ತು ಮತ್ತು ಅಲ್ಲ ವ್ಯಾಪಾರ. ವರದಿ, ಶನಿವಾರ, ಮತ್ತು ಅಮೆರಿಕನ್ ಮಾಧ್ಯಮ ಕೆಳಗೆ ಮುಚ್ಚುವ. ಅವರ ಕುಟುಂಬ ಪ್ರಕಾರ, ಅವರು ಈಗ ಬುಷ್, ಮತ್ತು ವಯಸ್ಸಿನಲ್ಲಿ ವರ್ಷಗಳ, ಅವರು ಸತ್ತ. ಮಾಜಿ ಅಧ್ಯಕ್ಷ ಅಮೇರಿಕಾನಾ, ಜಾರ್ಜ್ ಬುಷ್, ವಯಸ್ಸಿನಲ್ಲಿ ನಿಧನರಾದರು ಹಲವಾರು ವರ್ಷಗಳ. ಘೋಷಿಸಿತು ಸಹ ತನ್ನ ಮಗ ಜಾರ್ಜ್ ಬುಷ್. ವಾಷಿಂಗ್ಟನ್ (ರಾಯಿಟರ್ಸ್) - ಮಾಜಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ, ಬರಾಕ್ ಒಬಾಮಾ ಭೇಟಿ ಮಕ್ಕಳ ಆಸ್ಪತ್ರೆ ವಾಷಿಂಗ್ಟನ್ ಮತ್ತು ಔಟ್ ರಿಗೆ ಒಂದು ಸಾಂಟಾ ಕ್ಲಾಸ್ ತಲೆಯ ಮೇಲೆ ಒಂದು ಉಡುಗೊರೆ ಯುವ ರೋಗಿಗಳಿಗೆ. ಮಕ್ಕಳ ರಾಷ್ಟ್ರೀಯ ವೈದ್ಯಕೀಯ ಸೆಂಟರ್. ವಾಷಿಂಗ್ಟನ್ (ರಾಯಿಟರ್ಸ್) - ಡೊನಾಲ್ಡ್ ಟ್ರಂಪ್. ಅಧ್ಯಕ್ಷ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ. ಚುನಾವಣೆಯಲ್ಲಿ, ಇಲ್ಲ ಎದುರಾಳಿ ಆಫ್ ಟ್ರಂಪ್, ಹಿಲರಿ ಕ್ಲಿಂಟನ್ ಪ್ರಕಾರ, ಅಮೆರಿಕನ್ ಸುದ್ದಿ ಸಂಸ್ಥೆ, ಅವರು ಇನ್ನು ಮುಂದೆ ಪಡೆಯಲು ಅವಕಾಶವಿರುತ್ತದೆ ಬಲ ಚುನಾವಣಾ ಸಂಖ್ಯೆ. ಬರಾಕ್ ಒಬಾಮಾ ತೋರಿಸುತ್ತದೆ ಒಂದು ಹೃದಯ ಮಕ್ಕಳಿಗೆ. ನಲ್ಲಿ ಮಕ್ಕಳ ಆಸ್ಪತ್ರೆ ವಾಷಿಂಗ್ಟನ್, ಸಾಂಟಾ ಕ್ಲಾಸ್ ಸರ್ಪ್ರೈಸಸ್ ಯುವ ರೋಗಿಗಳಿಗೆ. ಮಕ್ಕಳು, ಸೇವೆ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಕಾಟೇಜ್. ಒಂದು ಸುಂದರ ರೋಗಿಯ ಕಪ್ಕೇಕ್ ನಲ್ಲಿ ಮಕ್ಕಳ ಆಸ್ಪತ್ರೆ ವಾಷಿಂಗ್ಟನ್. ಇರಾನಿನ ಅಧ್ಯಕ್ಷ ಹಸನ್ ಮೂಲಕ ಶಿಶ್ನ ಗಾತ್ರ ಹೆಚ್ಚಿಸಲು ಕರೆ ಇಸ್ಲಾಮಿಕ್ ಸ್ಟೇಟ್ಸ್ ಭೇಟಿ ಯುನೈಟೆಡ್ ಸ್ಟೇಟ್ಸ್ ವಿರೋಧಿಸಲು. ಅವರು ಚಲಿಸುತ್ತದೆ ಇಸ್ರೇಲ್ ಮತ್ತು. ಈ ಒಂದು ಕೆಟ್ಟ ಪರಿಣಾಮಗಳನ್ನು ಎರಡನೇ ವಿಶ್ವ ಸಮರದ. ಈ ಪದಗಳನ್ನು ಮತ್ತು ಪ್ರೀತಿ ಎಂದು ಮಾಜಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜಾರ್ಜ್. ಬುಷ್ ಕಂಡು, ತನ್ನ ದಿವಂಗತ ತಂದೆ, ಜಾರ್ಜ್. ಅವರು ವಿವರಿಸಲಾಗಿದೆ ತನ್ನ ಕೊನೆಯ ಫೋನ್ ಕರೆ ಅಂತ್ಯಕ್ರಿಯೆಯ ಸಂದರ್ಭದಲ್ಲಿ. ಒಂದು ಸ್ಪರ್ಶದ ಭಾಷಣ ರಾಷ್ಟ್ರೀಯ ಕ್ಯಾಥೆಡ್ರಲ್. ಹೋಗಿ ಅಪ್ಡೇಟ್ಗೊಳಿಸಲಾಗಿದೆ ಬ್ರೌಸರ್ ವೇಗವಾಗಿ ಮತ್ತು ಸುರಕ್ಷಿತ ಸಂಚರಣೆ. ಭೇಟಿ ಒಂದು ಹುಡುಗಿ-ವೀಡಿಯೊ ಡೇಟಿಂಗ್ Saransk Stefnumót staður, Skráð án Ókeypis ಡೇಟಿಂಗ್ ಜಾಹೀರಾತುಗಳು ಡೇಟಿಂಗ್ ವೀಡಿಯೊ ಡೇಟಿಂಗ್ ಉಚಿತ ಇಲ್ಲದೆ ನೋಂದಣಿ ಡೇಟಿಂಗ್ ನೋಂದಣಿ ಇಲ್ಲದೆ ಉಚಿತ ನಾನು ಬಯಸುವ ಒಂದು ಹುಡುಗಿ ಪೂರೈಸಲು ಉಚಿತ ಇಲ್ಲದೆ ನೋಂದಣಿ ಚಾಟ್ ರೂಲೆಟ್ ಆನ್ಲೈನ್ ವೀಡಿಯೊ ಚಾಟ್ ಸೈಟ್ಗಳು ಡೇಟಿಂಗ್ ಚಾಟ್ ರೂಲೆಟ್ ವಿಶ್ವದಾದ್ಯಂತ
ಫಿರ್ಯಾದಿ ಮಧುಮತಿ @ ಪುಷ್ಪಾ ಗಂಡ ಉಮಕಾಂತ ಚಾಂಬೊಳೇ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಬೇಳಕೂಣಿ, ಸದ್ಯ: ನೌಬಾದ, ಬೀದರ ರವರ ಮಗಳಾದ ಅಶ್ವಿನಿ ಇಕೆಗೆ ಹುಣಿಜಿ(ಎ) ಗ್ರಾಮದ ವೀರಶೇಟ್ಟಿ ತಂದ ಧನರಾಜ ಮಿರ್ಚಿ ಇತನಿಗೆ 6 ತಿಂಗಳ ಹಿಂದೆ 1 ಲಕ್ಷ 25 ಸಾವಿರ ರೂ ವರದಕ್ಷಿಣೆ, 4 ತೊಲೆ ಬಂಗಾರ ನೀಡಿ ನಾಗಮಂಗಲ ಕಾರ್ಯಲಯ ಬೀದರನಲ್ಲಿ ದಿನಾಂಕ 05-02-2018 ರಂದು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಮದುವೆಯಾದ ಸ್ವಲ್ಪ ದಿವಸಗಳ ನಂತರ ಅಶ್ವಿನಿ ಇಕೆಯ ಗಂಡ ವೀರಶೇಟ್ಟಿ, ಅತ್ತೆ ಸುಶಿಲಾಬಾಯಿ, ಮಾವ ಧನರಾಜ ಎಲ್ಲರು ಕೂಡಿ ನಿನಗೆ ಅಡುಗೆ ಮಾಡಲು ಸರಿಯಾಗಿ ಬರುವದಿಲ್ಲಾ ನಿನಗೆ ಪೀರನಿಗೆ ಮೊಲದಿ ಮಾಡಲು ಬರುವದಿಲ್ಲಾ, ನಿನಗೆ ಅಣ್ಣ ತಮ್ಮಂದಿರು ಇಲ್ಲಾ ನಿನು ತವರೂ ಮನೆಯ ಹೊಲ ಬೇಗನೆ ಕೊಡಿಸು ತವರು ಮನೆಯಿಂದ ಹಣ ಬಂಗಾರ ತಾ ಅಂತ ಮಾನಸಿಕ ಹಾಗೂ ದೈಹಿಕ ಕೀರುಕುಳ ನೀಡಿ ಹೊಡೆಬಡೆ ಮಾಡುತ್ತಿದ್ದು, ಹೀಗಿರಲು ದಿನಾಂಕ 30-09-2018 ರಂದು ಫಿರ್ಯಾದಿಯವರ ತಮ್ಮ ರಮೇಶ ತಂದೆ ಪ್ರಭುಶೇಟ್ಟಿ ಇವರಿಗೆ ಅವರ ಭಾವ ಭಿಮಾಶಂಕರ ಇವರು ಕರೆ ಮಾಡಿ ತಿಳಿಸಿದ್ದೆನೆಂದರೆ ಅಶ್ವಿನಿ ಇಕೆಯನ್ನು ಕತ್ತು ಹಿಸುಕಿ ಮನೆಯಲ್ಲಿ ಬೀಸಾಡಿ ಹೋಗಿರುತ್ತಾರೆ ಅಂತ ಎಮ.ಜಿ.ಎಸ.ಎಸ.ಕೆ ಫ್ಯಾಕ್ಟರಿಯಲ್ಲಿ ಗುಸುಗುಸು ಮಾತನಾಡುತಿದ್ದಾರೆ ಅಂತ ಮಾಹಿತಿ ತಿಳಿಸಿದ ಮೇರೆಗೆ ಕೂಡಲೆ ಸದರಿ ಮಾಹಿತಿ ತಮ್ಮ ಫಿರ್ಯಾದಿಗೆ ತಿಳಿಸಿದ್ದು, ನಂತರ ಫಿರ್ಯಾದಿಯು ತನ್ನ ತಮ್ಮ ರಮೇಶ ಹಾಗೂ ಪ್ರಭೂಶೆಟ್ಟಿ ಉಮಾಕಾಂತ ಇಲ್ಲರು ಹುಣಜಿ ಗ್ರಾಮಕ್ಕೆ ಹೋಗಿ ನೋಡಲು ಅಶ್ವಿನಿ ಇಕೆಯು ತನ್ನ ಗಂಡನ ಮನೆಯಲ್ಲಿ ಹಾಸಿಗೆಯ ಮೇಲೆ ಸತ್ತು ಹೆಣವಾಗಿ ಬಿದ್ದಿರುತ್ತಾಳೆ, ಆಕೆಯನ್ನು ಆರೋಪಿತರಾದ ಗಂಡ ವೀರಶೇಟ್ಟಿ, ಅತ್ತೆ ಸುಶಿಲಾಬಾಯಿ, ಮಾಮ ಧನರಾಜ ಎಲ್ಲರು ಕೂಡಿ ವರದಕ್ಷಿಣೆ ತಾ ಅಂತ ದೈಹಿಕ ಕಿರುಕುಳ ನೀಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮನೆ ಹಾಲಿನಲ್ಲಿ ಬಿಸಾಡಿ ಯಾರಿಗು ಹೇಳದೆ ಕೇಳದೆ ಅಲ್ಲಿಂದ ಓಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. §¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 226/2018, PÀ®A. 363 L¦¹ :- ¢£ÁAPÀ 29-09-2018 gÀAzÀÄ ¦üAiÀiÁ𢠮°vÁ UÀAqÀ ¸ÀAvÉÆõÀ ªÀÄrªÁ¼À ªÀAiÀÄ: 28 ªÀµÀð, eÁw: zsÉÆé, ¸Á: UÉÆîZËr §¸ÀªÀPÀ¯Áåt gÀªÀgÀ ªÀÄUÀ¼ÁzÀ PÀĪÀiÁj ®Qëöä ªÀAiÀÄ: 04 ªÀµÀð EªÀ¼ÀÄ NtÂAiÀÄ°è DmÁDqÀĪÁUÀ AiÀiÁgÉÆà DgÉÆævÀgÀÄ C¥ÀºÀj¹PÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 30-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. §¸ÀªÀPÀ¯Áåt UÁæ«ÄÃt ¥Éưøï oÁuÉ AiÀÄÄ.r.Dgï £ÀA. 22/2018, PÀ®A. 174 ¹.Dgï.¦.¹ :- ¢£ÁAPÀ 30-09-2018 gÀAzÀÄ ¦üAiÀiÁð¢ C£ÀÄgÁzsÁ UÀAqÀ ¥Àæ¸ÀAfÃvÀ @ ¥Àæ±ÁAvÀ ¸ÉÆ£ÀPÁA§¼É ªÀAiÀÄ: 21 ªÀµÀð, eÁw: J¸ï¹ ºÉÆ°AiÀiÁ, ¸Á: ªÉÆgÀRAr gÀªÀgÀ UÀAqÀ£À ºÉ¸ÀjUÉ ªÉÆgÀRAr ²ªÁgÀzÀ°è ºÉÆ® ¸ÀªÉÃð £ÀA. 253 £ÉÃzÀÝgÀ°è 2 JPÀÌgÉ 20 UÀÄAmÉ ºÉÆ® EgÀÄvÀÛzÉ, UÀAqÀ ºÉÆ®zÀ°è MPÀÌ®ÄvÀ£À PÉ®¸À ªÀiÁqÀÄvÁÛgÉ, ¸ÀzÀj ºÉÆ®zÀ°è ¨É¼É ¨É¼ÉAiÀÄĪÀ ¸À®ÄªÁV ªÉÆgÀRAr UÁæªÀÄzÀ ¦.PÉ.¦.J¸ï ¨ÁåAPÀ¤AzÀ 20,000/- gÀÆ. ªÀÄvÀÄÛ ¥ÀæUÀw PÀȵÁÚ UÁæ«ÄÃt ¨ÁåAPÀ¤AzÀ 50,000/- gÀÆ. »ÃUÉ MlÄÖ 70,000/- gÀÆ¥Á¬Ä PÀȶ ¸Á® ªÀiÁrgÀÄvÁÛgÉ, ºÉÆ®zÀ°è ¨É¼É ¨É¼ÉAiÀÄzÀ PÁgÀt ¨ÁåAPÀ¤AzÀ vÉUÉzÀ ¸Á® ºÉÃUÉ wÃj¸À¨ÉÃPÀÄ CAvÁ fêÀ£ÀzÀ°è fÃUÀÄ¥ÉìUÉÆAqÀÄ ¢£ÁAPÀ 29-09-2018 gÀAzÀÄ ºÉÆ®PÉÌ ºÉÆÃV §gÀÄvÉÛÃ£É CAvÁ ºÉý ºÉÆ®PÉÌ ºÉÆÃV ºÉÆ®zÀ°èzÀÝ ¨Éë£À VqÀPÉÌ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ, vÀ£Àß UÀAqÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ zÀÆgÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 2:19 PM No comments: KALABURAGI DISTRICT REPORTED CRIMES ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರಯಾಕ್ಟರಗಳ ಜಪ್ತಿ : ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು ರಾತ್ರಿ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಕರಜಗಿ ಕ್ರಾಸ (ಸೋನ್ನ ಕ್ರಾಸ) ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದು ನಮ್ಮ ವಾಹನದ ಲೈಟಿನ ಬೆಳಕಿನಲ್ಲಿ ನೋಡಿ ನಮ್ಮ ವಾಹನವನ್ನು ನಿಲ್ಲಿಸಿ ಸದರಿ ಟ್ಯಾಕ್ಟರಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರಗಳ ಚಾಲಕರು, ಟ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NHM2TAE1323 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NMHB03774 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಟ್ರ್ಯಾಕ್ಟರಗಳೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು ರಾತ್ರಿ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಸೊನ್ನ ಹೊಸ ಊರಿನ ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದುದನ್ನು ನಮ್ಮ ವಾಹನದ ಲೈಟಿನ ಬೆಳಕಿನಲ್ಲಿ ನೋಡಿ ನಮ್ಮ ವಾಹನವನ್ನು ನಿಲ್ಲಿಸಿ ಸದರಿ ಟ್ಯಾಕ್ಟರಗಳನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ ಸದರಿ ಟ್ಯಾಕ್ಟರಗಳ ಚಾಲಕರು, ಟ್ಯಾಕ್ಟರನ್ನು ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NJCU1820 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ KA-32 TA-5946. ಇಂಜೆನ್ ನಂಬರ NNHY01037 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಅಫಜಲಪೂರ ಠಾಣೆ : 30-09-2018 ರಂದು ಬೆಳಿಗ್ಗೆ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಭೀಮಾ ನದಿಯ ಕಡೆಗೆ ಹೊಗುತ್ತಿದ್ದಾಗ ಸೊನ್ನ ಕ್ರಾಸ ಹತ್ತಿರ ಎದುರುಗಡೆಯಿಂದ ಎರಡು ಟ್ಯಾಕ್ಟರಗಗಳು ಬರುತ್ತಿದ್ದವು. ಸದರಿ ಟ್ಯಾಕ್ಟರ ಚಾಲಕರು ನಮ್ಮ ಇಲಾಖಾ ವಾಹನವನ್ನು ನೋಡಿ ಟ್ಯಾಕ್ಟರಗಳನ್ನು ಕರಜಗಿ ರೋಡಿನ ಕೆಡೆಗೆ ಸ್ಪೀಡಾಗಿ ನಡೆಸಿಕೊಂಡು ಹೊಗುತ್ತಿದ್ದರು. ಆಗ ನಾವು ಸದರಿ ಟ್ಯಾಕ್ಟರಗಳಿಗೆ ಚೇಜ್ ಮಾಡುತ್ತಿದ್ದಾಗ, ಟ್ಯಾಕ್ಟರ ಚಾಲಕರು ಟ್ಯಾಕ್ರಗಳನ್ನು ಬಳೂಂಡಗಿ ಕ್ರಾಸ ಹತ್ತಿರ ನಿಲ್ಲಿಸಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರಗಳು 1) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ NJCU3835 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. 2) ಮಹೇಂದ್ರಾ ಅರ್ಜುನ ಅಲ್ಟ್ರಾ-1 ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ಇರುವುದಿಲ್ಲ. ಇಂಜೆನ್ ನಂಬರ NNHY07891 ಅಕಿ 5,00,000/-ರೂ . ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 30-09-2018 ರಂದು ಬೆಳಿಗ್ಗೆ ಸೋನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ದೇವಣಗಾಂವ ಬ್ರೀಜ ಹತ್ತಿರ ಹೋಗುತ್ತಿದ್ದಂತೆ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಅದಕ್ಕೆ ಇನ್ನೊಂದು ಟ್ಯಾಕ್ಟರ ಇಂಜೆನ್ ಹಚ್ಚಿ ಎರಡು ಇಂಜೆನಗಳಿಂದ ನದಿಯ ದಡ ಏರಿಸುತ್ತಿದ್ದರು. ಸದರಿಯವರು ನಮ್ಮ ಇಲಾಖಾ ವಾಹನವನ್ನು ನೋಡಿ ಟ್ಯಾಕ್ಟರಗಳನ್ನು ಅಲ್ಲೆ ಬಿಟ್ಟು ಓಡಿ ಹೋದರು. ನಂತರ ಅಲ್ಲಿದ್ದ ಬಾತ್ಮಿದಾರರಿಗೆ ವಿಚಾರಿಸಲಾಗಿ, ಮರಳು ತುಂಬಿದ ಟ್ಯಾಕ್ಟರಗಳು ನದಿಯ ದಡ ಏರಲು ಕಷ್ಟವಾಗುತ್ತಿದ್ದರಿಂದ ಒಂದೋಂದು ಟ್ರೈಲಿಗೆ ಎರಡೆರಡು ಇಂಜೆನಗಳನ್ನು ಹಚ್ಚಿ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತಂದು ಮೇಲಿನಿಂದ ಒಂದೆ ಇಂಜೆನ್ ಮೂಖಾಂತರ ತಗೆದುಕೊಂಡು ಹೊಗುತ್ತಿದ್ದಾರೆ. ಸದರಿ ಟ್ಯಾಕ್ಟರ ಇಂಜೆನ್ ನನ್ನು ಮರಳು ತುಂಬಿದ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತರಲು ಬಳಸುತ್ತಿದ್ದಾರೆ ಅಂತಾ ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರಗಳನ್ನು ಚೆಕ್ ಮಾಡಲಾಗಿ ಒಂದು ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು. ಸದರಿ ಟ್ಯಾಕ್ಟರ ನಂಬರ 1) ಜಾನಡೀರ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಂಬರ ಹಾಕಿರುವುದಿಲ್ಲ. ಇಂಜೆನ್ ನಂಬರ PY3029T211682 ಅಕಿ 5,00,000/-ರೂ. ಸದರಿ ಟ್ರ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ಮರಳು ತುಂಬಿದ ಟ್ಯಾಕ್ಟರಗಳನ್ನು ನದಿಯಿಂದ ಮೇಲೆ ತರಲು ಬಳಸಿದ ಸ್ವರಾಜ ಕಂಪನಿಯ ಟ್ಯಾಕ್ಟರ ನಂ 2) ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ಇರುವುದಿಲ್ಲ. ಇಂಜೆನ್ ನಂಬರ 47-3030STK14433 ಅಕಿ 4,00,000/-ರೂ. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಮರಳು ಸಾಗಾಣಿಕೆ ಮಾಡಲು ಬಳಸಿದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ಪ್ರಕರಣಗಳು : ಅಫಜಲಪೂರ ಠಾಣೆ : ಶ್ರೀ ಗಡ್ಡೆಪ್ಪ ತಂದೆ ಸಿದ್ರಾಮಪ್ಪ ಹೊಸಮನಿ ಸಾ|| ಶಿವೂರ ಇವರು ಮಗಳು ಮತ್ತು ಅಳಿಯ ಇವರೊಂದಿಗೆ ವಾಸವಾಗಿರುತ್ತೇನೆ. ನನಗೆ ಗಂಡು ಮಕ್ಕಳು ಇಲ್ಲದ ಕಾರಣ ನನ್ನ ಮಗಳಾದ ಸಾವಿತ್ರಿ ಮತ್ತು ಅವಳ ಗಂಡನಾದ ಬಸವಂತಪ್ಪ ಇಬ್ಬರೂ ನನ್ನ ಹತ್ತಿರವೆ ಇದ್ದು ನನ್ನ ಹೆಸರಿನಲ್ಲಿದ್ದ ಶಿವೂರ ಸೀಮಾಂತರದ ಸರ್ವೆ 14/1 ನೇದ್ದರ 9 ಎಕರೆ 25 ಗುಂಟೆ ಜಮೀನಿನಲ್ಲಿ ಒಕ್ಕಲುತನದ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಹೊಲದ ಬಾಜು ಮನೋಹರ ತಂದೆ ಶರಣಪ್ಪ ಲಾಳಸಂಗಿ ಈತನ ಹೊಲ ಇರುತ್ತದೆ. ನಾನು ನನ್ನ ಹೊಲದ ಬಾಂದಾರಿಗೆ ನನ್ನ ಹೊಲದಲ್ಲಿ 30 ಸಾಗುವಾನಿ ಗಿಡಗಳನ್ನು ಹಚ್ಚಿರುತ್ತೇನೆ. ದಿನಾಂಕ 29-09-2018 ರಂದು ಬೆಳಿಗ್ಗೆ 08:00 ಗಂಟೆಗೆ ನಾನು ಹೊಲ ನೊಡಬೆಕೆಂದು ನನ್ನ ಹೊಲಕ್ಕೆ ಹೊದಾಗ ನನ್ನ ಹೊಲದಲ್ಲಿನ ಸಾಗುವಾನಿ ಗಿಡಗಳಲ್ಲಿ ಒಂದು ಗಿಡ ಗಾಳಿ ಮಳೆಗೆ ನಮ್ಮ ಬಾಜು ಹೊಲದ ಮನೋಹರ ಲಾಳಸಂಗಿ ಇವರ ಹೊಲದಲ್ಲಿ ಒಂದು ಗಿಡ ಬಿದ್ದಿತ್ತು. ಸದರಿ ಗಿಡವನ್ನು ನಾನು ಮತ್ತು ನನ್ನ ಮಗಳಾದ ಸಾವಿತ್ರಿ ಹಾಗೂ ನನ್ನ ಅಳಿಯ ಬಸವಂತಪ್ಪ ಮೂರು ಜನರು ಕೂಡಿ ನೊಡುತ್ತಿದ್ದಾಗ ನಮ್ಮ ಬಾಜು ಹೊಲದ 1) ಮನೋಹರ ತಂದೆ ಶರಣಪ್ಪ ಲಾಳಸಂಗಿ 2) ಹಣಮಂತ ತಂದೆ ಶರಣಪ್ಪ ಲಾಳಸಂಗಿ 3) ಸರೂಬಾಯಿ ಗಂಡ ಮನೋಹರ ಲಾಳಸಂಗಿ ಸಾ|| ಮೂರು ಜನರು ಶಿವೂರ ಗ್ರಾಮ ಇವರು ನಮ್ಮ ಹತ್ತಿರ ಬಂದು ನನಗೆ ಬೋಸಡಿ ಮಕ್ಕಳ್ಯಾ ನಮ್ಮ ಹೊಲದಲ್ಲಿ ಯಾಕ ಗಿಡ ಬೀಳಸಿ ಬೆಳೆ ಹಾಳು ಮಾಡಿರಿ ಎಂದು ಬೈಯುತ್ತಿದ್ದರು. ಆಗ ನಾನು ಯಾಕ ಬೈತಿರಿ ಮಳೆ ಗಾಳಿಗೆ ಬಿದ್ದಿದೆ ನಾವೇನು ಬೇಕು ಅಂತಾ ಬೀಳಿಸಿಲ್ಲ ಈಗ ತಗೆಯುತ್ತೇವೆ ಎಂದು ಹೇಳಿ ತಗೆಯಲು ಹೋದಾಗ ಮನೋಹರ ಈತನು ಈಗೇನು ತಗಿತಿರಿ ಬೋಸಡಿ ಮಕ್ಕಳ್ಯಾ ನಿಮ್ಮ ಸೊಕ್ಕ ಬಾಳ ಆಗ್ಯಾದ ಬಂದಾರಿ ಎಲ್ಲಾ ಹಾಳ ಮಾಡಿಬಿಟ್ಟಿರಿ ಎಂದು ಬೈಯುತ್ತಿದ್ದನು. ಆಗ ನಾವು ಯಾಕ ಬೈತಿ ಅಂತಾ ಕೇಳಿದ್ದಕ್ಕೆ ಮೂರು ಜನರೂ ಕೂಡಿ ನನ್ನ ಮೈ ಮೇಲೆ ಏರಿ ಬಂದು ನನ್ನ ಮೈ ಮೇಲಿನ ಅಂಗಿ ಹಿಡಿದು ಮನೋಹರ ಈತನು ಕೈಯಿಂದ ಹೊಡೆದನು. ಹಣಮಂತ ಈತನು ಅಲ್ಲೆ ಬಿದ್ದ ಒಂದು ಕಟ್ಟಿಗೆ ತಗೆದುಕೊಂಡು ನನ್ನ ತಲೆಗೆ ಹೊಡೆದನು. ಆಗ ನನ್ನ ಮಗಳು ಸಾವಿತ್ರಿ ಹಾಗೂ ನನ್ನ ಅಳಿಯ ಬಿಡಿಸಲು ಬಂದಾಗ ನನ್ನ ಅಳಿಯನಿಗೆ ತಳ್ಳಿ, ನನ್ನ ಮಗಳಿಗೆ ಸರೂಬಾಯಿ ಇವಳು ಕೈಯಿಂದ ಹೊಡೆದು ನೆಲಕ್ಕೆ ಕೆಡವಿರುತ್ತಾಳೆ. ಸದರಿಯವರು ನಮಗೆ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ನನ್ನ ಅಳಿಯ ಬಸವಂತಪ್ಪ ಹಾಗೂ ಜಗಳದ ಬಾಯಿ ಸಪ್ಪಳ ಕೇಳಿ ಬಂದ ನನ್ನ ಅಣ್ಣನ ಮಗ ಭಗವಂತ್ರಾಯ ಹೊಸಮನಿ ಇವರು ಬಂದು ನಮಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಆಗ ಸದರಿಯವರು ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರೋಣಾ ಠಾಣೆ : ಶ್ರೀ ಗೀರಿಶ ಹಣಗುಜಿ ಸಾ:ಬೆಳಮಗಿ ಗ್ರಾಮ ಇವರು ತಮ್ಮೂರು ಸೀಮಾಂತರದ ಸರ್ವೆ ನಂ:341 ವಿಸ್ತೀರ್ಣ 4 ಎಕರೆ 30 ಗುಂಟೆ ಜಮೀನಿದ್ದು ನಾನು ಮತ್ತು ನನ್ನ ಕುಟುಂಬದವರು ಸದರಿ ಜಮೀನನ್ನು ಉಳಿಮೆಮಾಡಿ ಉಪಭೋಗ ಮಾಡುತ್ತಿದ್ದು ಸದರಿ ಜಮೀನು ಬಿಟ್ಟು ನಮಗೆ ಉಪ ಜೀವನ ಮಾಡಲು ಯಾವುದೇ ತರಹದ ಸಾಧನೆ ಇಲ್ಲ. ಹೀಗಾಗಿ ಸದರಿಯವರು ಹೊಲ ಕಬಳಿಸುವ ಉದ್ದೇಶ ಇಟ್ಟಿಕೊಂಡು ಹಾಣಾದಿಯಿಂದ ಹೋಗಿ ಬರಲು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶಮಾಡಿ ತೊಂದರೆ ಮಾಡುತ್ತಿದ್ದಾರೆ, ಹಾಗೂ ನನ್ನ ಹೊಲದಲ್ಲಿದ್ದ ಬೋರವೆಲ್ ಮೋಟಾರದ ವೈಯರನ್ನು ಕಟ್ಟ್ ಮಾಡುವುದು ಪೈಪ್ ಒಡೆಯುವುದು ಮಾಡಿ ನನಗೆ ನಷ್ಟ ಉಂಟು ಮಾಡುತ್ತಿದ್ದಾರೆ. ಇದರಿಂದ ನಾನು ಹತಶಾಯನಾಗಿ ಮಾನಸಿಕ ಸ್ಥಿರತೆ ಕಳೆದುಕೊಂಡು ಬೆಳಮಗಿ ಗ್ರಾಮ ಬಿಟ್ಟು ಓಡಿ ಹೋಗುವಂತೆ ವರ್ತಿಸುತ್ತಿದ್ದಾರೆ. ಹಾಗೂ ಕವಿರಾಜ ಎಂಬವನು ಮಗನಾ ಪೊಲೀಸ್ ಸ್ಟೇಷನ ಹೋಗಿದಿ ಈಗ ಹೋಗಿನೋಡಿ ನಿನಗ ಖಲಾಸ ಮಾಡಿ ಹೋಗುತ್ತೇವೆ ಎಂದು ಜೀವದ ಬೇದರಿಕೆ ಹಾಕಿ ಇಲ್ಲ ಸಲ್ಲದ ಸುಳ್ಳು ಆರೋಪ ಹೊರಿಸುವ ಒಳಸಂಚು ನೀರುಪಿಸುತ್ತಿದ್ದಾರೆ. ದಿನಾಂಕ:30/07/2018 ರಂದು ಕವಿರಾಜ ಎಂಬುವನು ನನ್ನ ಮೇಲೆ ಹಲ್ಲೆ ಮಾಡಿದ್ದು, ಅದಕ್ಕೆ ಅರುಣಕುಮಾರ ಎಂಬುವನು ಪ್ರಚೋದನೆ ನೀಡಿದನು ಆಗ ನಾನು ನರೋಣಾ ಪೊಲೀಸ್ ಠಾಣೆಗೆ ಬಂದು ಫಿರ್ಯಾದಿ ನೀಡಿರುತ್ತೇನೆ. ತದನಂತರ ನಾನು ಭಯದ ಕಾರಣ ಗ್ರಾಮಕ್ಕೆ ಹೋಗಿರುವುದಿಲ್ಲ. ತದನಂತರ ದಿನಾಂಕ: 07/08/2018 ರಂದು ಸರ್ಕಲ್ ಇನ್ಸಪೆಕ್ಟರ್ ಆಳಂದಕ್ಕೆ ಹೋಗಿ ಫಿರ್ಯಾದಿ ನೀಡಿದಾಗ ಸರ್ಕಲ್ ಸಾಹೇಬರು ಸದಿಯವನಿಗೆ ಕರೆಸಿ ತಾಕಿತು ಮಾಡಿ ಪಾಬಂದಿ ಬರೆದುಕೊಂಡು ನನ್ನ ತಂಟೆ ತಕರಾರಿಗೆ ಬರದಂತೆ ಬರೆದಿಕೊಂಡಿರುತ್ತಾರೆ. ನಂತರ ದಿನಾಂಕ:29/09/2018 ರಂದು ನಾನು ಅರುಣಕುಮಾರನಿಗೆ ನಿಮ್ಮ ಅಣ್ಣ ಸದರಿ ವರ್ತನೆ ಬಿಟ್ಟಿರುವುದಿಲ್ಲ ಭಯಹಾಕುತ್ತಾನೆಂದು ಹೇಳಿದಾಗ ಏ ಬೋಸಡಿ ಮಗನಾ ನಿಂದು ಹೆಚ್ಚಾಯಿತು ನಿನಗೆ ಹೊಡದೆ ಪೊಲೀಸ್ ಠಾಣೆಗೆ ಹೋಗುತ್ತೇವೆಂದು ಕವಿರಾಜನಿಗೆ ಹೊಡಿರೋ ಮಗನಿಗೆ ಅಂತಾ ಹೇಳಿರುತ್ತಾನೆ. ಆಗ ನನ್ನ ಪಕ್ಕದಲ್ಲಿದ್ದ ನಮ್ಮ ಅಣ್ಣ ಬಸವರಾಜ ತಂದೆ ಸಿದ್ರಾಮಪ್ಪಾ ಹಣಗುಜಿ ನನ್ನ ಹೆಂಡತಿಯಾದ ಶ್ರೀಮತಿ.ನಾಗಮ್ಮ ಇವರು ಜಗಳ ನೋಡಿ ಬಿಡಿಸಿರುತ್ತಾರೆ. ಸರ್ ಕವಿರಾಜ ಹಾಗೂ ಅರುಣಕುಮಾರ ತನ್ನ ಹಣಬಲ ತೋಳ ಬಲ ಉಳ್ಳವರಾಗಿದ್ದು ನನ್ನ ಮೇಲೆ ಪದೇ ಪದೇ ಹಲ್ಲೇ ಮಾಡುವುದು ಭಯಹುಟ್ಟಿಸುವುದು ಮಾಡುತ್ತಿದ್ದಾರೆ. ಇವರ ಭಯ ಹಾಗೂ ಕಾಟಕ್ಕೆ ಅಂಜಿ ನನ್ನ ಜಮೀನು ಬೇರೆಯವರಿಗೆ ಪಾಲದ ರೂಪದಲ್ಲಿ ಹಚ್ಚಿದರು ಕೂಡ ಅವರಿಗೆ ಕೂಡ ಭಯ ಹುಟ್ಟಿಸಿ ಹೊಲ ಬಿಡಿಸಿರುತ್ತಾರೆ. ಅಂಥಾ ಸಲ್ಲಿಸಿದ ದುರು ಸಾರಂಸದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1 ಆಹಾರ ಮೇಳ ಶ್ರೀ ದೇವರಾಜೇಗೌಡ # 189, ಬಿ-ಬ್ಲಾಕ್, ಜೆ.ಪಿ.ನಗರ, ಮೈಸೂರು-570008 9945308969 ಶ್ರೀ ಭಾನುಪ್ರಕಾಶ್ #1/10, 1ನೇ ಕ್ರಾಸ್, ಪೆನ್‍ಷನಲ್ ಬ್ಲಾಕ್ ರಾಜೇಂದ್ರನಗರ ಮೈಸೂರು-07. 9880379794 ಶ್ರೀ ನೇವಿಲ್ ಪಿಂಟೋ ಬಿನ್ ರಫಾಯಲ್ ಪಿಂಟೋ, ನಂ.1016, 8ನೇ ಮುಖ್ಯರಸ್ತೆ, 3ನೇ ಹಂತ, ಗೋಕುಲಂ, ಮೈಸೂರು 9448474962 ಶ್ರೀ ಈರೇಗೌಡ #136, 7ನೇ ಅಡ್ಡ ರಸ್ತೆ, ಜನತಾ ನಗರ ಮೈಸೂರು-23 7259768896 ಶ್ರೀ ಸುರೇಶ್ ಬಿನ್ ನರಸಿಂಹಮೂರ್ತಿ ಸಾ: ಸಿದ್ದಲಿಂಗಪುರ, ಕಸಬಾ ಹೋಬಳಿ, ಮೈಸೂರು ತಾ.ಜಿಲ್ಲೆ ಶ್ರೀ ಮೋಹನ್ ಬಿನ್ ಮಹದೇವಪ್ಪ ಮೋಹನ್ ಸ್ಟುಡಿಯೋ ಸಂಗಂ ರಸ್ತೆ ಹುಲ್ಲಹಳ್ಳಿ ನಂಜನಗೂಡು ತಾ|| 9901248335 ಶ್ರೀ ರಮೇಶ್‍ಗೌಡ ನಂ.175, ವಿವಿಮೊಹಲ್ಲಾ ಮೈಸೂರು 9669987516 ಶ್ರೀ ರಾಜು ನಂ.1831, ವಿಜಯನಗರ, 2ನೇ ಹಂತ, ಮೈಸೂರು ಶ್ರೀ ಶ್ರೀಕಂಠ ನಂ.36, ಬಸಪ್ಪಗರಡಿ ಬೀದಿ, ವೀರನಗೆರೆ, ಮೈಸೂರು 2 ಫಲಪುಷ್ಪ ಪ್ರದರ್ಶನ ಶ್ರೀ ಎಸ್.ಆರ್. ನಂಜಪ್ಪ # 125, 5ನೇ ಕ್ರಾಸ್, ಬೃಂದಾವನ 2ನೇ ಹಂತ, ಮೈಸೂರು-570020 9900720933 ಶ್ರೀ ಮಹದೇವ ಪ್ರಸಾದ್ # 45, 3ನೇ ಕ್ರಾಸ್, 2ನೇ ಹಂತ ಮುಂದುವರಿದ ಬಡಾವಣೆ ಕೆಸರೆ ನಾಯ್ಡುನಗರ ಮೈಸೂರು-1 9986388689 ಎಸ್.ಯೋಗೇಶ್ ಕುಮಾರ್, ನಂ.2603, ಒಂಟಿಕೊಪ್ಪಲ್ 2ನೇ ಕ್ರಾಸ್. ವಿ.ವಿ. ಮೊಹಲ್ಲಾ, ಮೈಸೂರು 9945904812 ಶ್ರೀ ಓಂ ಶ್ರೀನಿವಾಸ್ ನಂ.80, 'ಸಿ' ಬ್ಲಾಕ್, ಶ್ರೀನಗರ, ಮೈಸೂರು - 570031 9845173344 ಶ್ರೀ ಶಿವಕುಮಾರ್ ನಂ.18/64 ಬೋಗಾದಿ, ತೆಂಜನಕೊಪ್ಪಲು 6ನೇ ಕ್ರಾಸ್, ಮೈಸೂರು 8431111506 ಶ್ರೀ ವೆಂಕಟರಮಣಶೆಟ್ಟಿ ಆಲಗೂಡು ಮುಖ್ಯ ರಸ್ತೆ, ಟಿ. ನರಸೀಪುರ ಟೌನ್‍, ಮೈಸೂರು ಜಿಲ್ಲೆ 9448817209 8746813044 ಶ್ರೀ ರೂಪ ವಕೀಲರು ನಂ.25/1 ಶ್ರೀರಾಂಪುರ 2ನೇ ಕ್ರಾಸ್. ಲಿಂಗಾಬೂದಿಪಾಳ್ಯ ರಸ್ತೆ, ಮೈಸೂರು 9740832897 ಶ್ರೀ ಶಿವನಂದ ಹೆಗ್ಗಡೆ ನಂ.21 ಟಿಲಿಕಾಂ ಲೇಔಟ್ ಒಂಟಿಕೊಪ್ಪಲ್, ಮೈಸೂರು 3 ಕ್ರೀಡೆ ಶ್ರೀ ಕೆ. ಶಿವಾನಂದ # 2535, ಮೇದರಕೇರಿ, 2ನೇ ಕ್ರಾಸ್, ಕೆ.ಆರ್. ಮೊಹಲ್ಲಾ, ಮೈಸೂರು 9845380146 ಶ್ರೀ ಇ. ರಮೇಶ್ # ಇಡಬ್ಲ್ಯೂಎಸ್ 138, 10ನೇ ಕ್ರಾಸ್, ಗಂಗೋತ್ರಿ ಲೇಔಟ್, ಮೈಸೂರು-570 009 9880897153 ಶ್ರೀ ವಿಕಾಸ್ ನಂ.17, 2ನೇ ಕ್ರಾಸ್, ಕೆ.ಆರ್.ಎಸ್.ಮುಖ್ಯ ರಸ್ತೆ, ಗೋಕುಲಂ.ಮೈಸೂರು 9886249004 ಶ್ರೀ ಪೈ.ಟಿ. ರವಿ # 5, ಆರ್.ಬಿ.ಐ.ಅಂಚೆ ಲಕ್ಷ್ಮೀಪುರ ಮೈಸೂರು-570003 9986217441 ಶ್ರೀಮತಿ ಮಧುಮಾಲತಿ ನಂ.67 1ನೇ ಮುಖ್ಯರಸ್ತೆ ಜಯಲಕ್ಷ್ಮೀಪುರಂ ಮೈಸೂರು 6361585588 ಶ್ರೀ ವಿಜಯಕುಮಾರ್ ಬಿನ್ ಬಸವರಾಜು ಕಲ್ಮಳ್ಳಿ ಗ್ರಾಮ ಬಿಳಿಗೆರೆ ಹೋಬಳಿ `ನಂಜಗೂಡು ತಾ|| 9880727808 ಶ್ರೀ ರಾಜೇಶ್ ಎನ್. ಸಿ.ಕೆ.ಕೆಫೆ, ಚಂದ್ರಕಲಾ ಆಸ್ಪತ್ರೆ ಪಕ್ಕ, ಮೈಸೂರು 9036025269 ಶ್ರೀ ಸ್ವಾಮಿ ನಂ.1520, ತ್ಯಾಗರಾಜ ರಸ್ತೆ, ಮೈಸೂರು ಶ್ರೀ ರವಿಪ್ರಸಾದ್ ನಂ.253, 21ನೇ ಕ್ರಾಸ್, ಜೆ.ಪಿ.ನಗರ,ಮೈಸೂರು 4 ದೀಪಾಲಂಕಾರ ಶ್ರೀ ಟಿ. ರಮೇಶ್ # 4563/5 ನೇ ಕ್ರಾಸ್ ಸೆಂಟ್ ಮೇರಿಸ್ ರೋಡ್ ಎನ್.ಆರ್.ಮೊಹಲ್ಲಾ, ಮೈಸೂರು-570 007 9448246386 ಶ್ರೀ ಪುನೀತ್ # 439, ಎಂ.ಜಿ. ಕೊಪ್ಪಲು, ವಿಜಯನಗರ ಅಂಚೆ, ಮೈಸೂರು-570 017 8861492006 ಶ್ರೀ ಪಿ.ದೇವೇಗೌಡ ವಿಕ್ರಾಂತ್ ದೇವೇಗೌಡ ನಂ.16, ಗಗನ ಚುಂಬಿ ಡಬಲ್ ರಸ್ತೆ, ಕುವೆಂಪುನಗರ, ಮೈಸೂರು ಶ್ರೀ ವೇಲು # 66, ಕುರಿಮಂಡಿ ಬ್ಲಾಕ್ ಕೆಸರೆ ಮೈಸೂರು-7. 8050880492 9480475867 ಶ್ರೀ ಧನಂಜಯ್ ಪಿ. ಶ್ರೀ ಮಹೇಶ್ ಹೊರಳವಾಡಿ ಗ್ರಾಮ ಕಸಬಾ ಹೋಬಳಿ, ನಂಜನಗೂಡು ತಾ|| 9743216916 ಶ್ರೀ ರವಿಕುಮಾರ್ ನಂ.353, ಮಾರುತಿ ನಿಲಯ, ಗೋಕುಲಂ, ಮೈಸೂರು 9900152042 ಶ್ರೀ ಅರುಣ್ ಕುಮಾರ್ ನಂ.287, 8ನೇ ಕ್ರಾಸ್, ಬಿ.ಎಂ.ಶ್ರೀನಗರ, ಮೈಸೂರು ಶ್ರೀ ಸಂಜಯ್ ನಂ.200, 1ನೇ ಕ್ರಾಸ್, ಪಟ್ಟೆಗಾರ್‍ಬೀದಿ, ಮಂಡಿ ಮೊಹಲ್ಲಾ ಮೈಸೂರು ಶ್ರೀ ಪ್ರಭಾಕರ್ ನಜರ್ ಬಾದ್ ಮೈಸೂರು 9845051139 5 ಸ್ವಾಗತ ಪೂಜ್ಯ ಮಹಾಪೌರರು ಶ್ರೀ ಎಸ್.ಕೆ. ದಿನೇಶ್ # 143/1,1 ನೇ ಮೈನ್ ರಸ್ತೆ ಯಾದವಗಿರಿ, ಮೈಸೂರು -570020 9845110202 ಶ್ರೀ ಮುದ್ದುರಾಜು ಬಿನ್ ಎಂ. ರಾಜು ನಂ.135, ಸಾತಗಳ್ಳಿ ಬಡಾವಣೆ, ರಾಜೀವ್ ನಗರ, ಮೈಸೂರು 9886257049 ಶ್ರೀ ಪ್ರಸನ್ನ # 1153, 1ನೇ ಕ್ರಾಸ್, ನ್ಯೂ ಸ್ಟ್ರೀಟ್ ಇಟ್ಟಿಗೆಗೂಡು ಮೈಸೂರು 9449841065 ಶ್ರೀಮತಿ ಪ್ರೇಮಕುಮಾರಿ ನಂ.67, 1ನೇ ಮುಖ್ಯರಸ್ತೆ ಜಯಲಕ್ಷ್ಮೀಪುರಂ ಮೈಸೂರು 8310518842 ಶ್ರೀ ಮಹದೇವಯ್ಯ ಕರೋಹಟ್ಟಿ ಕರುಹಟ್ಟಿ ಗ್ರಾಮ ಮತ್ತು ಅಂಚೆ, ಮೂಗೂರು ಹೋಬಳಿ ಟಿ.ನರಸೀಪುರ ತಾ 9448569830 ಶ್ರೀಮತಿ ಸುಲೇಖ ನಂ.60 5ನೇ ಮೇನ್, ಪರಮಹಂಸ ರಸ್ತೆ ಯಾದವಗಿರಿ, ಮೈಸೂರು 9740140903 ಶ್ರೀ ಮೋಹನ್ ನಂ.702, 4ನೇ ಕ್ರಾಸ್, ಪಾಪರಾಮ್ ಬೀದಿ ನಜರಾಬಾದ್ ಮೈಸೂರು ಶ್ರೀವಿಠಲ್ ರಾವ್ ನಂ.287, 8ನೇ ಕ್ರಾಸ್, ಎನ್.ಆರ್.ಮೊಹಲ್ಲಾ, ಮೈಸೂರು ಶ್ರೀ ಬಸವರಾಜು ಟಿ.ಎಂ.ಹುಂಡಿ, ವರುಣ ಹೋಬಳಿ ಮೈಸೂರು 6 ಕವಿಗೋಷ್ಠಿ ಶ್ರೀ ಸಿ.ಬಿ. ಬಸವರಾಜಪ್ಪ #11, 25ನೇ ಬ್ಲಾಕ್, ಜೆ.ಎಸ್.ಎಸ್. ನಗರ, ಮೈಸೂರು-570029 9901001177 ಶ್ರೀ ರವಿ ಎನ್. # 413, ‘ಸ್ಕಂದ’, ಇ-ಬ್ಲಾಕ್, 11ನೇ ಮೇನ್, ಜೆ.ಪಿ. ನಗರ, ಮೈಸೂರು-570008 9448800559 ಡಾ .ಜಯಪ್ಪ ಹೊನ್ನಾಳಿ ಶ್ರೀಮತಿ ರಾಜಮಣಿ #304, ಎಲ್.ಐ.ಜಿ, ಶಾರದದೇವಿನಗರ, ಮೈಸೂರು-23 9901618597 ಶ್ರೀ ಪುರುಷೋತ್ತಮ್ ನಂ.368, ಎಂ.ಜಿ.ಕೊಪ್ಪಲು, ಮೈಸೂರು 9019494930 ಶ್ರೀ ಶಿವಣ್ಣ ಬಿನ್ ಲೇಔಟ್ ಕರಿಶೆಟ್ಟಿ, ಹೆಮ್ಮರಗಾಲ ಗ್ರಾಮ ಮತ್ತು ಅಂಚೆ ದೊಡ್ಡಕೌಲಂದೆ ಹೋಬಳಿ, ನಂಜನಗೂಡು ತಾ 9845524714 ಶ್ರೀ ಗುರುಸ್ವಾಮಿ ನಂ.563, ಮಹದೇಶ್ವರ ಬಡಾವಣೆ, ಮೈಸೂರು 9980617145 ಶ್ರೀ ಭಾಸ್ಕರ್ ನಂ.213, ಶ್ರೀರಾಂಪುರ, ಮೈಸೂರು ಶ್ರೀ ಬ್ರಮರ ಸಂಜೀವ್ ನಂ.831, ವಿಜಯನಗರ, ಮೈಸೂರು ಶ್ರೀ ಭೈರಪ್ಪ ನಂ.3 ಟಿ.ಬ್ಲಾಕ್, ಕುಂಬಾರ ಕೊಪ್ಪಲು, ಮೈಸೂರು 9901001892 7 ಮೆರವಣಿಗೆ ಪೊಲೀಸ್ ಆಯುಕ್ತರು ಶ್ರೀ ಗೋಪಾಲ್ ರಾಜೇ ಅರಸ್ # 905/59, 4 ನೇ ಕ್ರಾಸ್ 4 ನೇ ಮೇನ್ ವಿದ್ಯಾರಣ್ಯಪುರಂ ಮೈಸೂರು -08 9980763793 ಶ್ರೀ ಎಡತೊರೆ ಎಂ. ನಿಂಗರಾಜು ಶ್ರೀ ಭೋ. ಉಮೇಶ್ # 605, 8ನೇ ಮೇನ್, ನ್ಯೂ ಕಾಳಿದಾಸ ರಸ್ತೆ, ವಿಜಯನಗರ 1ನೇ ಹಂತ, ಮೈಸೂರು-570017 9900147232 ಶ್ರೀಮತಿ ಆಶಾ ನಂ.2170. 6ನೇ ಕ್ರಾಸ್, ವಿಜಯನಗರ, 2ನೇ ಹಂತ, ಮೈಸೂರು ಶ್ರೀ ಬಸವರಾಜು ಕರೋಹಟ್ಟಿ ಬಿನ್ ಏ.ಉ. ಸ್ವಾಮಿ ಕರೋಹಟ್ಟಿ, ಟಿ.ನರಸಿಪುರ ತಾಲ್ಲೂಕು ಮೈಸೂರು ಜಿಲ್ಲೆ 9964445858 ಶ್ರೀಮತಿ ಎನ್.ಮಂಜುಳ ನಂ.3664, ಮಂಟಪದ ಬೀದಿ, ವೀರನಗೆರೆ, ಮೈಸೂರು ಶ್ರೀಮತಿ ಮಲ್ಲಿಕ ನಂ.63, ಲಾಸ್ಟ್ ಬಸ್ ಸ್ಟಾಪ್ ಹತ್ತಿರ, ಜೆ.ಪಿ.ನಗರ, ಮೈಸೂರು 8 ಸಾಂಸ್ಕೃತಿಕ ದಸರಾ ಶ್ರೀ ಸೋಮಸುಂದರ ವಿ. # 29, 2 ನೇ ಕ್ರಾಸ್ ವೀವರ್ಸ್ ಕಾಲೋನಿ ವಿಶ್ವೇಶ್ವರನಗರ ಮೈಸೂರು-570008 8105367770 ಶ್ರೀ ಶ್ರೀನಿವಾಸ್ # 3763 ಪುಲಕೇಶಿ ರಸ್ತೆ, ಮೈಸೂರು 9845050600 ವರುಣಾ ಪ್ರಶಾಂತ್ ವರುಣಾ ಗ್ರಾಮ ಶ್ರೀ ಮಹೇಶ್ ಜಿ.ಎಂ. # 117, ಶ್ರೀ ಮಲ್ಲಿಕಾರ್ಜುನ ನಿಲಯ, ಗೆಜ್ಜಗಳ್ಳಿ ಗ್ರಾಮ, ಮಂಡಕಳ್ಳಿ ಅಂಚೆ, ಮೈಸೂರು 9916259859 ಕೆ.ಎಂ.ಬಾಲಚಂದ್ರ ನಂ.96. 27ನೇ ಮುಖ್ಯ ರಸ್ತೆ 19 ಮೇ ಅಡ್ಡ ರಸ್ತೆ ಜೆ.ಪಿ.ನಗರ, ಮೈಸೂರು 9980262727 ಶ್ರೀ ಪಾಪಣ್ಣ # 583, ಶ್ರೀರಾಮ ಮಂದಿರ ರಸ್ತೆ, ಹುಂಡಿಬೀದಿ,ಹಿನಕಲ್ ಮೈಸೂರು 9845577143 ಮಹದೇವ ಬಿನ್ ಬೊಮ್ಮೇಗೌಡ ನಂ.2307/1, 2ನೇ ಕ್ರಾಸ್, ವಿನಾಯಕ ನಗರ, ಮೈಸೂರು 7338632222 ಶ್ರೀ ಡಿ.ಕುಮಾರ್ ಡಾ.ಪುಷ್ಪ ಐಯ್ಯಂಗಾರ್ #300, 13ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು 9 ಯುವ ದಸರಾ ಶ್ರೀ ಕಿರಣ್ ಗೌಡ # 435 ಸುಬ್ರಮಣ್ಯ ನಗರ ಮೈಸೂರು-16 9902221905 ಶ್ರೀ ಬದರೀಶ್ ಎಂ. # 1324/1, 1ನೇ ಕ್ರಾಸ್, ದೇವರಾಜ ಮೊಹಲ್ಲಾ, ಮೈಸೂರು-570001 9845692567 ಶ್ರೀ ಸೌರಭ್ ಶ್ರೀ ಸಂತೋಷ್ ಕುಮಾರ್ #10 ,1ನೇ ಕ್ರಾಸ್ ಸುತ್ತೂರು ಮಠ ಹಿಂಭಾಗ ಗೌರಿಶಂಕರ್ ನಗರ ಮೈಸೂರು 9663662002 ಶ್ರೀ ವರುಣಾ ಪ್ರಶಾಂತ್ ಬಿನ್ ನಂಜುಂಡ ಸ್ವಾಮಿ ಶ್ರೀ ಎಂ.ಆರ್.ಮಹೇಂದ್ರ ಬಿನ್ ರಾಜೇಗೌಡ ಟಿ.ಕೆ.ಲೇಔಟ್, ಮೈಸೂರು 9538099939 10 ಯುವ ಸಂಭ್ರಮ ಶ್ರೀ ಹೆಚ್.ಎಂ.ಕೆಂಡಗಣ್ಣಪ್ಪ s/o ಲೇಟ್ ಸಿ ಮಹದೇವಪ್ಪ ಹರದನಹಳ್ಳಿ ಹುಲ್ಲಹಳ್ಳಿ ಹೋಬಳಿ ನಂಜನಗೂಡು ತಾ|| ಮೈಸೂರು ಜಿಲ್ಲೆ-571314 9972730692 ಶ್ರೀ ಈರಪ್ಪ ಕೆ.ಎಂ.ಹುಂಡಿ, ರಾಮ ಮಂದಿರ ರಸ್ತೆ, ಕಡಕೊಳ ಹೋಬಳಿ ಮೈಸೂರು-571311 8197679497 ಶ್ರೀ ವಿನಯ್ ಕುಮಾರ್.ಬಿ.ಇ ಪ್ರಿಯದರ್ಶಿನಿ, ಕಾಂಪ್ಲೆಕ್ಸ್, 100 ಅಡಿ ರಸ್ತೆ, ಶಿಲ್ಪಶ್ರೀ ನರ್ಸಿಂಗ್ ಹೋಮ್ ಹತ್ತಿರ, ಮಂಡ್ಯ ಶ್ರೀ ಶ್ರೀನಿವಾಸ್ ಪಿ.ರೆಡ್ಡಿ #3402, 13ನೇ ಕ್ರಾಸ್, ಆರ್.ಪಿ.ರಸ್ತೆ, ನಂಜನಗೂಡು 9886414714 ಶ್ರೀ ಹೇಮಂತ್ # 368, ಹಳ್ಳಿ ಭೋಗಾದಿ,ಮೈಸೂರು 9945692412 11 ಯೋಗ ದಸರಾ ಶ್ರೀ ಬಾಲಕೃಷ್ಣ # 508, ಟೆಲಿಪೋನ್ ಎಕ್ಸ್‍ಚೇಜ್ ಹತ್ತಿರ, ಇಲವಾಲ ಮೈಸೂರು ತಾ 9901020935 ಶ್ರೀ ಈಶ್ವರ್ # 1586, 5ನೇ ಕ್ರಾಸ್, ಅಶೋಕಪುರಂ, ಮೈಸೂರು 9482925558 ಶ್ರೀ ಅರುಣ್ ಕುಮಾರ್ ಎನ್. ಬಿನ್ ನಿಂಗಯ್ಯ ನಂ.42/1 6ನೇ ಮುಖ್ಯರಸ್ತೆ, 2ನೇ ಕ್ರಾಸ್, ಯರಗನ ಹಳ್ಳಿ ಮೈಸೂರು 9019047825 ಶ್ರೀ ಮಂಜು ಕೆ.ವೆ ಬಿನ್ ಯೋಗಾನಂದಸ್ವಾಮಿ ಕಂಚುಗಾರ ಕೊಪ್ಪಲು ಕೆ.ಆರ್.ನಗರ taluk ಮೈಸೂರು – 571602 9113508474 ಜಿ.ಸಿ.ಯೋಗೇಶ್ ಕುಮಾರ್ ಬಿನ್ ಜಿ.ಎಸ್ ಚಿನ್ನಸ್ವಾಮಿ ಜಕ್ಕಹಳ್ಳಿ ಗ್ರಾಮ ಹೆಚ್.ಡಿ.ಕೋಟೆ ತಾ 9448569956 12 ಮಹಿಳಾ ಮತ್ತು ಮಕ್ಕಳ ದಸರಾ ಶ್ರೀಮತಿ ಸುನಂದರಾಜ್ ಬಿಡಗಲು 11ನೇ ವಾರ್ಡ್ , ಸರಗೂರು ತಾ|| ಮೈಸೂರು ಜಿಲ್ಲೆ 9901627637 ಶ್ರೀಮತಿ ಹೇಮ ನಂದೀಶ್ # 253, ಮಹದೇಶ್ವರ ಲೇಔಟ್ 2 ನೇ ಹಂತ ವಿಜಯನಗರ ಮೈಸೂರು-570016 9986554557 ಕುಮಾರಿ ಕವಿತ ಶ್ರೀಮತಿ ಮಂಜುಳ ಕೋಂ ಶಿವರಾಮೇಗೌಡ # 482/1, ಕೂರ್ಗಳ್ಳಿ ಮೈಸೂರು 8147947535 ಶ್ರೀ ರಾಘವೇಂದ್ರ ಬಿನ್ ರಘು ಬಾಬುರಾಯನ ಕೊಪ್ಪಲು ಗ್ರಾಮ, ಶ್ರೀರಂಗಪಟ್ಟಣ ತಾ. ಮಂಡ್ಯ ಜಿಲ್ಲೆ ಶ್ರೀಮತಿ ಮಮತಾ ಶಿವಪ್ರಸಾದ್ ಎನ್.ಎಂ. ಹೆಳವರಹುಂಡಿ, ಯಶಸ್ವಿನಿ ಸಾಮಿಲ್, ಆಲಗೋಡು ಪೋಸ್ಟ್, ಟಿ. ನರಸೀಪುರ ತಾ. 7975899605 13 ರೈತ ದಸರಾ ಶ್ರೀ ಮಹೇಶ್ ಕುಮಾರ್ # 354, 3ನೇ ಕ್ರಾಸ್, ಮೂಡಾ ಎಂಪ್ಲೋಯಿ ಲೇಔಟ್ ದಟ್ಟಗಳ್ಳಿ ಮೈಸೂರು-570022 9845798955 ಶ್ರೀ ಸ್ವಾಮಿ ಗೌಡ # 101/ಎ,ಎಲ್6/ಎ 2ನೇ ಕ್ರಾಸ್, ಟ್ಯಾಂಕ್ ರಸ್ತೆ ಎನ್.ಆರ್.ಮೊಹಲ್ಲಾ ಮೈಸೂರು 8660687805 9945996298 ಶ್ರೀ ಕುಮಾರ್. ಇ. ಪಾಪಣಿ ಬಿನ್ ಈರಯ್ಯ, ಮಾರಿಗುಡಿ ಬೀದಿ, ಗಂಜಾಂ, ಶ್ರೀರಂಗಪಟ್ಟಣ ಶ್ರೀ ರಮೇಶ್ ಕುಮಾರ್ ಬಿನ್ ಲೇ|| ಸಿದ್ದವೀರಪ್ಪ ಜಾಬಗೆರೆ, ಚಿಕ್ಕಅಡಗನಹಳ್ಳಿ ಅಂಚೆ,ಗಾವಡಗೆರೆ ಹೋಬಳಿ, ಹುಣಸೂರು 9449902686 ಶೀ ಪರಶಿವಮೂರ್ತಿ ಬಿನ್ ಮಹದೇವಪ್ಪ ಹರಿಯೂರು ಅಂಚೆ, ಟಿ ನರಸೀಪುರ, ತಾ 9480326792 9113962524 14 ಕುಸ್ತಿ ಶ್ರೀ ದೇವರಾಜ್ ಕೆ. # 2758, 1ನೇ ಕ್ರಾಸ್, ಕೆ.ಜಿ.ಕೊಪ್ಪಲು ಮೈಸೂರು-570009 9008634558 ಶ್ರೀ ವೇದರಾಜ್ # 292, ಹೂಟಗಳ್ಳಿ ಮೈಸೂರು 9972652071 ಶ್ರೀ ಜೈ ಸ್ವಾಮಿ ಶ್ರೀ ಮಹೇಶ್ ರಾಜೇ ಅರಸ್ # 136, 1ನೇ ಹಂತ, 6ನೇ ಮೈನ್, ಬೃಂದಾವನ ಬಡಾವಣೆ ಮೈಸೂರು-570020 9845340195 ಶ್ರೀ ಸತೀಶ್ ಬಿನ್ ಆಳೇಗೌಡ, ಡೈರಿ ಮುಂಭಾಗ, ಗಣಂಗೂರು ಗ್ರಾಮ, ಶ್ರೀರಂಗಪಟ್ಟಣ ತಾ.ಮಂಡ್ಯ ಜಿಲ್ಲೆ ಶ್ರೀ ಎಂ.ಎಂ.ರಾಜೇಗೌಡ ಬಿನ್ ಮರಿಗೌಡ, ಮೂಡಲ ಕೊಪ್ಪಲು ಹಳ್ಳಿ ರಾಜನಬೆಳಗೊಳ ಅಂಚೆ ಪಿರಿಯಾಪಟ್ಟಣ ತಾ|| ಮೈಸೂರು 9742738137 15 ಚಲನಚಿತ್ರ ಶ್ರೀ ವೆಂಕಟೇಶ್ ಹೊಸಹಳ್ಳಿ ಲೇಟ್ ತಿಮ್ಮೇಗೌಡ ಹೊಸಹಳ್ಳಿ ಗ್ರಾಮ, ಕಸಬಾ ಹೋಬಳಿ ಕೃಷ್ಣರಾಜನಗರ ತಾಲ್ಲೂಕು 9448045104 ಶ್ರೀ ಪ್ರಕಾಶ್ ಪಟೇಲ್ # 1065/4, 1ನೇ ಮೇನ್ ಸ್ಯೂಯೆಜ್ ಫಾರ್ಮ್ ರಸ್ತೆ ವಿದ್ಯಾರಣ್ಯಪುರಂ, ಮೈಸೂರು 9743486286 ಶ್ರೀ ಉದೀತ್ ಗೌಡ ಡಿ.ಜೆ. ಬಿನ್ ದೊಡ್ಡೇಗೌಡ ನಂ.81, 3ನೇ ಮುಖ್ಯರಸ್ತೆ, 3ನೇ ಕ್ರಾಸ್, 3ನೇ ಹಂತ ಗೋಕುಲಂ, ಮೈಸೂರು ಶ್ರೀ ಸಿ.ಎಂ.ಮಹದೇವಯ್ಯ ಬಿನ್‍ಲೇಟ್ ಬಣ್ಣಕೆರೆ ಮಾದಯ್ಯ, ಚುಂಚನಹಳ್ಳಿ ಗ್ರಾ ಮ, ನಂಜನಗೂಡು ತಾ|| ಮೈಸೂರು-571119 9620687374 ಶ್ರೀ ಎಸ್.ರಘು ಬಿನ್ ಶ್ರೀಕಂಠಯ್ಯ, ಮಠದ ರಸ್ತೆ, ಶ್ರೀರಂಗಪಟ್ಟಣ ಟೌನ್, ಮಂಡ್ಯ ಜಿಲ್ಲೆ ಶ್ರೀ ಕಿರಣ್ ಜಯರಾಮೇಗೌಡ ಕೆಂಪೇಗೌಡನಕೊಪ್ಪಲು ಗ್ರಾಮ, ಕಿತ್ತೂರು ಅಂಚೆ ಪಿರಿಯಾಪಟ್ಟಣ ತಾ|| 9620145991 16 ಪಾರಂಪರಿಕ ದಸರಾ ಶ್ರೀ ಗೋಪಾಲ್ ರಾವ್ # 606, ಜಿ.ಆರ್. ಬ್ಲಾಕ್, ಕೆ.ಹೆಚ್.ಬಿ. ಹೂಟಗಳ್ಳಿ, ಮೈಸೂರು-570086 9448323195 ಶ್ರೀ ಶಿವಕುಮಾರ್ # 4047/4, 9ನೇ ಕ್ರಾಸ್, ಗಾಂಧಿನಗರ, ಮೈಸೂರು 9343638393 ಶ್ರೀ ಕೃಷ್ಣ ಶ್ರೀ ನಾಗೇಂದ್ರ # 54, 3ನೇ ಕ್ರಾಸ್, ಅನಿಕೇತನ ರಸ್ತೆ, ಐ-ಬ್ಲಾಕ್, ಕುವೆಂಪುನಗರ, ಮೈಸೂರು-570023 9900699524 ಶ್ರೀ ಸತೀಶ್ ಚಂದ್ರಬಾಬು ಬಿನ್ ತಮ್ಮಣ್ಣ ಮಾರುಗುಡಿ ಬೀದಿ, ಕೊಡಲಕುಪ್ಪೆ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ ಶ್ರೀ ಗುರುಸ್ವಾಮಿ ಬಿನ್ ಲೇಟ್ ಹೆಚ್.ಪಿ.ಚಂದ್ರಶೇಖರಯ್ಯ ಹಂಚೀಪುರ ಗ್ರಾಮ ಮತ್ತು ಅಂಚೆ ಸರಗೂರು ತಾಲ್ಲೂಕು-571121 9611075620 17 ಲಲಿತಕಲೆ ಶ್ರೀಮತಿ ಟಿ.ಎನ್. ಶಾಂತ # 9ಐIಉ 3 ನೇ ಹಂತ ಹನುಮಂತನಗರ ಬನ್ನಿಮಂಟಪ ಮೈಸೂರು-570015 8660710399 ಶ್ರೀ ಚಿದಂಬರ ಎಂ.ಎನ್. ಬಿನ್ ನಾರಾಯಣ ಸ್ವಾಮಿ # 512, ನಾಯಕರ ಬೀದಿ ಇಲವಾಲ, ಮೈಸೂರು-571130 9880030554 ಶ್ರೀ ವೆಂಕಟೇಶ್ ಪಿ. ಬಿನ್ ಪುಟ್ಟಸ್ವಾಮಿ ಮಾರಿಗುಡಿ ಬೀದಿ ನಗುವನಹಳ್ಳಿ, ಕಸಬಾ ಹೋಬಳಿ, ಶ್ರೀರಂಗಪಟ್ಟಣ ತಾ. ಮಂಡ್ಯ ಜಿ. ಶ್ರೀ ನಾಗೇಂದ್ರ ಕುಮಾರ್ ಜೆ. ನಂ. 258, 'ಸಿ' ಬ್ಲಾಕ್, 6ನೇ ಮುಖ್ಯರಸ್ತೆ, ಜೆ.ಪಿ. ನಗರ, ಮೈಸೂರು - 570008 9620478888 ಶ್ರೀ ಲೋಕೇಶ್ ನಾಯಕ್ ಬಿನ್ ಚಿಕ್ಕಮಾದನಾಯಕ ಮಾಜಿ ಎಂ.ಎಲ್.ಎ ಕಾಳಿಹುಂಡಿ ಗ್ರಾಮ, ಕಾವೇರಿಪುರ ಅಂಚೆ ತಲಕಾಡು ಹೋಬಳಿ ಟಿ ನರಸೀಪುರ 9945103636 18 ಪ್ರಚಾರ ಶ್ರೀ ಎಂ.ದಾಸಯ್ಯ # 3, 7ನೇ ಕ್ರಾಸ್ ಎಡ ಗಣಪತಿ ದೇವಸ್ಥಾನ ಮೇನ್ ರಸ್ತೆ ಗಿರಿದರ್ಶಿನಿ ಲೇಔಟ್ ಆಲನಹಳ್ಳಿ, ಮೈಸೂರು-28 9449203752 ಶ್ರೀ ಹರ್ಷ # 558 ಬಿ.ಕೆ.ಸೈಟ್ ದೇವರಾಜ್ ಮೊಹಲ್ಲಾ ಮೈಸೂರು 9972511111 ಶ್ರೀ ಎಂ.ಜೆ. ಪುಟ್ಟರಾಜು ಬಿನ್ ಡಿ.ಜವರೇಗೌಡ ಮೇಳಾಪುರ ಗ್ರಾಮ, ಕಸಬಾ ಹೋಬಳಿ, ಶ್ರೀರಂಗಪಟ್ಟಣ ತಾ. ಮಂಡ್ಯ ಜಿಲ್ಲೆ ಶ್ರೀ ಇಲಿಯಾಸ್ ಅಹಮದ್ # 43, ಮುದ್ದ ಮಲ್ಲಪ್ಪ ಲೇಔಟ್, ಕೆ.ಹೆಚ್.ಬಿ.ಕಾಲೋನಿ, ನಂಜನಗೂಡು-571301 9342100892 ಶ್ರೀ ಸಿ.ಕೆ.ಗಿರೀಶ್ ಬಿನ್ ಕೆಂಡಗಣ್ಣಸ್ವಾಮಿ ಚಾಮಲಾಪುರ ಮುಳ್ಳೂರು ಅಂಚೆ ಸರಗೂರು ತಾ|| ಮೈಸೂರು ಜಿಲ್ಲೆ 9731356009 19 ಸಾಹಸ ಕ್ರೀಡೆ ಶ್ರೀ ಸುಬ್ಬಣ್ಣ ಕುಬ್ರಳ್ಳಿ , ದೊಡ್ಡಕೌಲಂದೆ ಹೋಬಳಿ, ಹೆಮ್ಮರಗಾಲ, ನಂಜನಗೂಡು Taluk 9945136875 ಶ್ರೀ ಶಿವರಾಜ್ #1463, 4ನೇಕ್ರಾಸ್, ಕೆ.ಪಿ.ಅಗ್ರಹಾರ, ಕೆ.ಆರ್.ಮೊಹಲ್ಲಾ ಮೈಸೂರು-570024 9902365985 ಶ್ರೀ ಡಿ.ಪಿ. ಚೇತನ್ ಬಿನ್ ಪುಟ್ಟಬಸವಯ್ಯ,4ನೇ ತಿರವು ಶ್ರೀರಂಗಪಟ್ಟಣ ಕೆ.ಹೆಚ್.ಬಿ ಹೌಸಿಂಗ್ ಬೋರ್ಡ್, ಮಂಡ್ಯ ಜಿಲ್ಲೆ ಶ್ರೀ ನಾಗಣ್ಣಗೌಡ ಬಿನ್ ಕೆಂಪೇಗೌಡ ಹಳ್ಳದಕೊಪ್ಪಲು ಗ್ರಾಮ, ಧರ್ಮಾಪುರ ಅಂಚೆ, ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ 9880139421 8310181846 ಶ್ರೀ ವಿನಯ ಕುಮಾರ್ ಎನ್.ವಿ # 3345, 15ನೇ ಕ್ರಾಸ್, ಆರ್.ಪಿ.ರಸ್ತೆ, ನಿಜಗುಣ ಕೃಪಾ ನಂಜನಗೂಡು ತಾಲ್ಲೂಕು-571301 9916919188 20 ಸ್ವಚ್ಛತಾ ಶ್ರೀ ಶ್ರೀನಿವಾಸ್ # 57, 1ನೇ ಮಹಡಿ, 1ನೇ ಮೇನ್, 1ನೇ ಕ್ರಾಸ್, ಟಿ.ಕೆ. ಲೇಔಟ್, ಸರಸ್ವತಿಪುರಂ, ಮೈಸೂರು-570009 8660441700 ಶ್ರೀ ಎಸ್. ನಂದಕುಮಾರ್ # 761, ಸಾತಗಳ್ಳಿ ಲೇಔಟ್ ರಾಜ್ ಕುಮಾರ್ ರಸ್ತೆ ಮೈಸೂರು-570029 8762903676 ಶ್ರೀ ಎನ್.ಕೆ.ಯಶವಂತ್ ಬಿನ್ ಕುಮಾರಯ್ಯ, ನೆಲಮನೆ ಗ್ರಾಮ, ಕೆ.ಶೆಟ್ಟಿಹಳ್ಳಿ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ ಶ್ರೀ ಲಕ್ಷ್ಮಣ್ # ಎಲ್ 10, 2ನೇ ಕ್ರಾಸ್, ಟ್ಯಾಂಕ್ ರಸೆ, ಎನ್.ಆರ್.ಮೊಹಲ್ಲಾ ಮೈಸೂರು 9449841048 ಶ್ರೀ ಕಾ.ಪು.ಸಿದ್ದವೀರಪ್ಪ #211,ಸಿದ್ದಲಿಂಗೇಶ್ವರ ಬಡಾವಣೆ ಜೆ.ಪಿ.ನಗರ ಮೈಸೂರು 9731134003 21 ಸ್ತಬ್ದ ಚಿತ್ರ ಶ್ರೀ ಚಂದ್ರಶೇಖರ್.ಆರ್ ಬಿನ್ ರಾಜ್‍ಚಾರ್ # 784, ರಿಜ್‍ವಾನ್ ಗುಜಾರಿ, ಲಾಲ್‍ಬಂದ್ ಬೀದಿ ಹುಣಸೂರು ಟೌನ್ 8618245564 ಶ್ರೀ ಜೋಗಿ ಮಂಜು # 607, 5 ನೇ ಕ್ರಾಸ್ ಕುಂಬಾರಗೇರಿ ಚಾಮರಾಜಮೊಹಲ್ಲಾ ಮೈಸೂರು-570024 9902932566 ಶ್ರೀ ಅರುಣ್ ಕುಮಾರ್ ಡಿ. ಬಿನ್ ದ್ವಾರಕೇಶ್ ನಂ.5, ಗೋಕುಲಂ, 4ನೇ ಹಂತ ಮಂಜುನಾಥನಗರ, ಮೈಸೂರು 8105577411 ಶ್ರೀ ಮಂಜುನಾಥ್ ಹೆಚ್.ಎಂ ಬಿನ್ ಶೇಷಗೌಡ, # 3530, ಮಾರುತಿ ಬಡಾವಣೆ ಹುಣಸೂರು ಟೌನ್ 9845633953 ಶ್ರೀ ಸುನಂದ ಕುಮಾರ್ ಶ್ರೀ ಪರಶುರಾಮಪ್ಪ.ಜಿ ನಂದಿನಿ ಲೇಔಟ್ ಒಂದನೆಯ ಹಂತ ಮೂರನೆಯ ಕ್ರಾಸ್ ಆಲನಹಳ್ಳಿ ಮೈಸೂರು 9448675479 9591371459 ಶ್ರೀ ಮಹದೇವಸ್ವಾಮಿ ಬಿನ್ ಟಿ. ತಿಮ್ಮಯ್ಯ, ನಗುವನಹಳ್ಳಿ, ಕಾಲೋನಿ, ನಗುವನಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ
ಮುಂದಿನ ವರ್ಷ ಫೆಬ್ರವರಿಯಲ್ಲಿ ರಾಜ್ಯದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿರುವ ಶ್ರೀ ಮಾರಿಕಾಂಬಾ ಜಾತ್ರೆ ಅಂಗವಾಗಿ ರಾಜ್ಯ ಸರ್ಕಾರ ಶಾಸಕರ ನಿಧಿಗೆ 6.80 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನವನ್ನು ನಗರವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಶಾಸಕ ಹೆಚ್.ಹಾಲಪ್ಪ ಹೇಳಿದರು. ನಗರದ ವಿವಿಧ ಭಾಗಗಳಲ್ಲಿ ರಸ್ತೆ ನಿರ್ಮಾಣ, ಗಣಪತಿ ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆ ನಡೆಸಿ, ಉಪ ವಿಭಾ ಗಾಧಿಕಾರಿಗಳ ಕಚೇರಿ ಆವರಣದಲ್ಲಿ ರಸ್ತೆ ಮತ್ತು ಕಾಂಪೌಂಡ್ ನಿರ್ಮಾಣ ವೀಕ್ಷಿಸಿ ಅವರು ಮಾತನಾಡಿದರು. ಗಣಪತಿ ಕೆರೆ ಅಭಿವೃದ್ದಿಗೆ ಕರ್ನಾಟಕ ನೀರಾವರಿ ನಿಗಮ 4 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಕೆರೆಯ ಸುತ್ತಲೂ ಬಾಕ್ಸ್ ಡ್ರೈನೇಜ್ ಮತ್ತು ಮೇಲ್ಪಾಗದಲ್ಲಿ ಸ್ಲ್ಯಾಬ್ ನಿರ್ಮಾಣ ಮಾಡಲಾಗುತ್ತದೆ. ಕೆರೆಗೆ ಹೊರಭಾಗದಿಂದ ಕೊಳಚೆ ನೀರು ಸೇರದಂತೆ, ಒತ್ತುವರಿ ತಡೆಯುವ ಉದ್ದೇಶದಿಂದ ಈ ಕಾರ್ಯ ಮಾಡಲಾಗುತ್ತದೆ. ಸ್ನಾಬ್ ನಿರ್ಮಾಣದ ನಂತರ ಮೇಲ್ಬಾಗದಲ್ಲಿ ವಾಕಿಂಗ್ ಪಾಥ್ ನಿರ್ಮಾಣ, ಸುರಕ್ಷತಾ ದೃಷ್ಟಿಯಿಂದ ಗ್ರಿಲ್ ಅಳವಡಿಕೆ ಮತ್ತು ವಿದ್ಯುದ್ದೀಪಗಳನ್ನು ಅಳವಡಿಸಲಾಗುವುದು ಎಂದರು. ಎಸಿ ಡಾ.ಎಲ್.ನಾಗರಾಜ್, ಪೌರಾಯುಕ್ತ ಎಸ್.ರಾಜು, ಎಇಇ ಹೆಚ್.ಕೆ.ನಾಗಪ್ಪ, ಪಿಡಬ್ಲುಡಿ ಇಲಾಖೆ ಎಇಇ ದಿನೇಶ್, ಇಂಜಿನಿಯರ್’ಗಳಾದ ರಾಜೇಶ್, ವಿಠ್ಠಲ್ ಹೆಗಡೆ, ವಿನಾಯಕ್ ಮನೆಘಟ್ಟ ಸೇರದಿಂತೆ ಹಲವರು ಈ ಸಂದರ್ಭದ ಉಪಸ್ಥಿತರಿದ್ದರು. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 ಈ ಮೇಲ್ ಐಡಿ | [email protected] SHARE Nitin Kaidotlu ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
ಕುಂದಾಪುರ: ಕೋಟೇಶ್ವರದ ಏ ಒನ್ಸ್ ಸ್ಪೋಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ಜರುಗಿದ ಅಂತರ್ ಜಿಲ್ಲಾ ಚೆಸ್ ಪಂದ್ಯಾಟದಲ್ಲಿ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನೀಶ್ ಶೇರೆಗಾರ್ ಅಗ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. 8 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಶಮಂತ್ ಜಿ.ಭಟ್ ಮಂಗಳೂರು, ದ್ವಿತೀಯ-ಮಿಲಿಂಡ್ ಶೆಟ್ಟಿ ಲಿಟ್ಲ್‌ರಾಕ್ ಬ್ರಹ್ಮಾವರ, ತೃತೀಯ-ಸಾರ್ಥಕ್ ಎ.ದೇವಾಡಿಗ ಉಡುಪಿ. ಬಾಲಕಿಯರ ವಿಭಾಗ: ಪ್ರಥಮ-ಜೆತ್ರಾಮಯ್ಯ ಬ್ರಹ್ಮಾವರ, ದ್ವಿತೀಯ-ಮಿಥಾಲಿ ಶೆಟ್ಟಿ ಬ್ರಹ್ಮಾವರ, ತೃತೀಯ-ಗೌತಮ್ ಕಾಮತ್ ಬ್ರಹ್ಮಾವರ. 12 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಅಶುತೋಷ್ ಎಸ್.ಶರ್ಮ ಮಂಗಳೂರು, ದ್ವಿತೀಯ-ಜಾಗೃತ್ ಎ.ದೇವಾಡಿಗ ಉಡುಪಿ, ತೃತೀಯ-ಚಿನ್ಮಯ್ ಮಣಿಪಾಲ. ಬಾಲಕಿಯರ ವಿಭಾಗ: ಪ್ರಥಮ-ಸ್ವಸ್ತಿ ಭಟ್ ಮಂಗಳೂರು, ದ್ವಿತೀಯ-ಸಿರಿ ಎಂ ಭಟ್ ಮಂಗಳೂರು, ತೃತೀಯ-ಅಪರ್ಣಾ ಪ್ರಭು ಮಂಗಳೂರು. 15 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಮನೀಶ್ ಜಿ.ಶಿರಿಯಾನ್ ಕುಂದಾಪುರ, ದ್ವಿತೀಯ-ಪೂರ್ಣೇಶ್ ಸಿ.ಮೊಗವೀರ ಕುಂದಾಪುರ, ತೃತೀಯ-ಶತ್ರುಘ್ನ ಧೀರು ಮಂಗಳೂರು. ಬಾಲಕಿಯರ ವಿಭಾಗ: ಪ್ರಥಮ-ಆಶ್ವಿಜಾ ಭರಣ್ಯ ಮಂಗಳೂರು, ದ್ವಿತೀಯ-ಹನೀಹ ಜೈನಾಬ್ ಮಂಗಳೂರು, ತೃತೀಯ- ಅಶ್ವಿನಿ ಕೆ.ಕುಂದಾಪುರ. ಮುಕ್ತ ವಿಭಾಗ: ಪ್ರಥಮ-ಮನೀಶ್ ಶೇರೆಗಾರ್ ಸಂತೆಕಟ್ಟೆ, ದ್ವಿತೀಯ-ಎಸ್.ಚಂದನ್ ಶರ್ಮ ಉಡುಪಿ, ತೃತೀಯ-ಬಿನ್ನಿ ಕೆ.ಜೆ.ಕುಂದಾಪುರ, ಚತುರ್ಥ-ಮಹಿಮಾ ಶೇರೆಗಾರ್ ಸಂತೆಕಟ್ಟೆ, ಪಂಚಮ-ಸಮರ್ಥ ಜೆ.ರಾವ್ ಬಸ್ರೂರು. ಬಹುಮಾನ ವಿತರಣೆ: ಮುಖ್ಯ ಅತಿಥಿ ವಾಸುದೇವ ಎಂ.ಆರ್.ಮಂಗಳೂರು ವಿಜೇತರಿಗೆ ಬಹುಮಾನ ವಿತರಿಸಿದರು. ಬಸ್ರೂರು ಶಾರದಾ ಕಾಲೇಜಿನ ಪ್ರಿನ್ಸಿಪಾಲ್ ರಾಧಾಕೃಷ್ಣ ಶೆಟ್ಟಿ, ತಾಲೂಕು ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ದಿನಕರ್ ಹೆಗ್ಡೆ. ಶಿಕ್ಷಕ ಗಣೇಶ್ ಶೆಟ್ಟಿ, ಡೆರಿಕ್ ಚೆಸ್ ಸ್ಕೂಲ್‌ನ ಪ್ರಸನ್ನ ರಾವ್. ಏ ಓನ್ಸ್ ಸ್ಪೋಟ್ಸ್ ಎಂಡ್ ಕಲ್ಚರಲ್ ಕ್ಲಬ್‌ನ ಅಧ್ಯಕ್ಷ ರಾಜೇಶ್ ಪ್ರಭು ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ನರೇಶ್ ಕಾರ್ಯಕ್ರಮ ನಿರ್ವಹಿಸಿದರು.
ತೆಲಂಗಾಣದ ಟಿಆರ್​ಎಸ್​ ಶಾಸಕರ ಖರೀದಿ ಆರೋಪ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್‌ ಅವರಿಗೆ ಎಸ್​ಐಟಿ ಜಾರಿ ಮಾಡಿದ್ದ ನೋಟಿಸ್‌ಗೆ ಡಿಸೆಂಬರ್​ 5ರವೆರೆಗೆ ತಡೆ ನೀಡಿ ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದೆ. ಹೈದರಾಬಾದ್​ (ತೆಲಂಗಾಣ): ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್‌ ಅವರಿಗೆ ವಿಶೇಷ ತನಿಖಾ ತಂಡ (ಎಸ್​ಐಟಿ)ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತೆಲಂಗಾಣದ ಆಡಳಿತಾರೂಢ ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪದ ಮೇಲೆ ಅಕ್ಟೋಬರ್​ 26ರಂದು ಹೈದರಾಬಾದ್ ಸಮೀಪದ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳ ಸಂಭಾಷಣೆಯಲ್ಲಿ ಬಿಎಲ್ ಸಂತೋಷ್‌ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯ ಎಸ್​ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಬಿಎಲ್ ಸಂತೋಷ್‌ ಅವರಿಗೆ ಎರಡು ಬಾರಿ ನೋಟಿಸ್​ ಜಾರಿ ಮಾಡಿದ್ದರು. ಹೈಕೋರ್ಟ್ ಮೆಟ್ಟಿಲೇರಿದ್ದ ಬಿಎಲ್ ಸಂತೋಷ್: ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್ ರದ್ದುಗೊಳಿಸುವಂತೆ ಬಿಎಲ್ ಸಂತೋಷ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಲ್ಲದಿದ್ದರೂ ಎಸ್‌ಐಟಿ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ನೋಟಿಸ್ ಕಳುಹಿಸುತ್ತಿದ್ದಾರೆ. ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಂತೋಷ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಇಂದು ಸಂತೋಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಎಸ್​ಐಟಿ ನೋಟಿಸ್‌ಗೆ ಡಿಸೆಂಬರ್​ 5ರವೆರೆಗೆ ತಡೆ ನೀಡಿ ಮಧ್ಯಂತರ ಆದೇಶ ನೀಡಿದೆ. ಇದನ್ನೂ ಓದಿ: ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣ: ಬಿ ಎಲ್ ಸಂತೋಷ್​ಗೆ ಸಮನ್ಸ್​ ಜಾರಿ ಈ ಹಿಂದೆ ನ.21ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಮೊದಲಿಗೆ ಬಿಎಲ್ ಸಂತೋಷ್​ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಆಗ ಈ ನೋಟಿಸ್‌ ಪ್ರಶ್ನಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮೇಂದ್ರ ರೆಡ್ಡಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆಗ ನೋಟಿಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿ, ಬಿಎಲ್​ ಸಂತೋಷ್ ಅವರನ್ನು ಬಂಧಿಸದಂತೆ ಆದೇಶ ನೀಡಿತ್ತು. ಇದನ್ನೂ ಓದಿ: ತೆಲಂಗಾಣದೊಂದಿಗೆ ದೆಹಲಿ, ಆಂಧ್ರ ಸರ್ಕಾರಗಳನ್ನೂ ಉರುಳಿಸಲು ಪಿತೂರಿ: ಬಿಜೆಪಿ ವಿರುದ್ಧ ಕೆಸಿಆರ್ ಆರೋಪ ಇದಾದ ನಂತರ ಸಂತೋಷ್ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಎಸ್ಐಟಿ ಹೈಕೋರ್ಟ್ ಗಮನಕ್ಕೆ ತಂದಿತ್ತು. ಆಗ ಮತ್ತೆ ನೋಟಿಸ್ ನೀಡಲು ಹೈಕೋರ್ಟ್ ಆದೇಶ ಕೊಟ್ಟಿತ್ತು. ಅಂತೆಯೇ, ನ.26 ಅಥವಾ 28ರಂದು ಹಾಜರಾಗುವಂತೆ ಇದೇ 23ರಂದು ಎರಡನೇ ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಎಸ್‌ಐಟಿಯ ಇತ್ತೀಚಿನ ನೋಟಿಸ್‌ ಪ್ರಶ್ನಿಸಿ ಬಿಎಲ್‌ ಸಂತೋಷ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಹಿನ್ನೆಲೆ: ಟಿಆರ್​ಎಸ್ ಪಕ್ಷ​ ಬಿಡಲು ಬಿಜೆಪಿಯಿಂದ 100 ಕೋಟಿ ರೂ ಹಾಗೂ ಗುತ್ತಿಗೆ ಆಮಿಷವೊಡ್ಡಲಾಗಿದೆ ಎಂದು ಶಾಸಕರು ಆರೋಪಿಸಿದ್ದರು. ಅಲ್ಲದೇ, ತಾಂಡೂರಿನ ಟಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ದೂರಿನ ಆಧಾರದ ಮೇಲೆ ಅಕ್ಟೋಬರ್ 26ರಂದು ಪ್ರಕರಣ ದಾಖಲಾಗಿತ್ತು. ನವೆಂಬರ್ 10ರಂದು ರಾಜ್ಯ ಸರ್ಕಾರವು ಪ್ರಕರಣದ ತನಿಖೆಗಾಗಿ ಏಳು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ.
ಕೆಲವೇ ತಿಂಗಳಲ್ಲಿ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳನ್ನು ಕಂಗೆಡಿಸಿದೆ. ಅಮೆರಿಕದಂತ ಬಲಿಷ್ಟ ರಾಷ್ಟ್ರವೂ ಈ ಮಹಾಮಾರಿಗೆ ಬೆಚ್ಚಿ ಬಿದ್ದಿದೆ. ಎಲ್ಲೆಡೆ ಮೃತದೇಹಗಳಿವೆ. ಕಣ್ಣಿಗೆ ಕಾಣದ ಈ ವೈರಸ್ ಯಾರ ದೇಹವನ್ನು ಬೇಕಾದ್ರೂ ಪ್ರವೇಶಿಸುವ ಕ್ಷಮತೆ ಹೊಂದಿದೆ. ಇದರಿಂದ ರಕ್ಷಿಸಿಕೊಳ್ಳಲು ಸದ್ಯ ಯಾವುದೇ ಹಾದಿ ಇಲ್ಲ. ಅನೇಕ ರಾಷ್ಟ್ರಗಳು ಲಸಿಕೆ ಹುಡುಕುವ ಪ್ರಯತ್ನದಲ್ಲಿದ್ದಾರೆ, ಆದರೆ ಇದು ಈವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ಇದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್ ಹೇರಿದ್ದವು. ಸದ್ಯ ಈ ಲಾಕ್‌ಡೌನ್‌ನ್ನು ನಿಧಾನವಾಗಿ ತೆರವುಗೊಳಿಸಲಾರಂಭಿಸಿದ್ದಾರೆ. ಹೀಗಿರುವಾಗ ಭಾರತದಲ್ಲಿ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ನೂತನ ಮಾರ್ಗಸೂಚಿ ಅನ್ವಯ ಆಗಸ್ಟ್ 5ರಿಂದ ಜಿಮ್ ತೆರೆಯಲು ಅವಕಾಶ ನೀಡಿದೆ. ಆದರೆ ಇವೆಲ್ಲರದ ನಡುವೆ ಪುಣೆಯಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ರೆಡ್ಲೈಟ್‌ ಏರಿಯಾ ತೆರೆಯಲಾಗಿದೆ. ಕೊರೋನಾ ಪ್ರಕರಣಗಳು ದಾಖಲಾಗದ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಹೀಗಾಗೇ ವಿಭಿನ್ನ ರಾಜ್ಯಗಳಲ್ಲಿರುವ ಸೆಕ್ಸ್‌ ವರ್ಕರ್ಸ್‌ ಸದ್ಯ ಪುಣೆ ಕಡೆ ಮುಖ ಮಾಡಿದ್ದಾರೆ. ಹಾಗಾದ್ರೆ ಬೇರೆ ರಾಜ್ಯಗಳು ರೆಡ್‌ಲೈಟ್ ಏರಿಯಾ ಯಾಕೆ ತೆರೆದಿಲ್ಲ? ಹಾಗೂ ತೆರೆಯಲಾದ ರೆಡ್‌ಲೈಟ್ ಏರಿಯಾ ಯಾವುದು? ಇಲ್ಲಿದೆ ವಿವರ ಏಷ್ಯಾದ ಎರಡನೇ ಅತಿದೊಡ್ಡ ರೆಡ್‌ಲೈಟ್ ಏರಿಯಾ ಆಗಿರುವ ಪುಣೆಯ ಬುಧವಾರ್ ಪೇಟ್ ಪ್ರದೇಶವನ್ನು ಕೊರೋನಾತಂಕದ ನಡುವೆಯೇ ತೆರೆಯಲಾಗಿದೆ. ಇಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗದ ಹಿನ್ನೆಲೆ ಸರ್ಕಾರ ಇದಕ್ಕೆ ಅವಕಾಶ ನೀಡಿದೆ. ಪುಣೆ ಪೊಲೀಸರು ಬುಧವಾರ್ ಪೇಟ್ ಪ್ರದೇಶವನ್ನು ಕೊರೋನಾ ಆರಂಭವಾದಾಗಲೇ ಅಂದರೆ ಮಾರ್ಚ್ 19ರಂದೇ ಸೀಲ್‌ಡೌನ್ ಮಾಡಿದ್ದರು. ಇದಾಧ ಬಳಿಕ ಇಲ್ಲಿ ಹೊರಗಿನವರು ಯಾರೊಬ್ಬರೂ ಬಂದು ಹೋಗಲು ಅನುಮತಿ ಇರಲಿಲ್ಲ. ಲಾಕ್‌ಡೌನ್ ಇದ್ದರೂ ಎಲ್ಲೆಡೆಯಿಂದ ಕೊರೋನಾ ಪ್ರಕರಣಗಳು ದಾಖಲಾಗಿದ್ದವಾದರೂ ಈ ಪ್ರದೇಶದಲ್ಲಿ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಹೀಗಾಗಿ ಇಲ್ಲಿನ ಪೊಲೀಸರು ಈ ಪ್ರದೇಶವನ್ನು ಮುಕ್ತಗೊಳಿಸಿದ್ದಾರೆ. ಆದರೀಗ ಈ ರೆಡ್‌ಲೈಟ್‌ ಏರಿಯಾದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಅಂದರೆ HIV ಪ್ರಕೋಪದ ಬಳಿಕ ಹೇಗೆ ಕಾಂಡೋಂ ಖಡ್ಡಾಯ ಮಾಡಲಾಗಿತ್ತೋ ಹಾಗೆಯೇ ಈಗ ಇಲ್ಲಿ ಮಾಸ್ಕ್ ಧರಿಸುವುದು ಖಡ್ಡಾಯಗೊಳಿಸಲಾಗಿದೆ. ಗ್ರಾಹಕರು ಹಾಗೂ ಸೆಕ್ಸ್‌ ವರ್ಕರ್ಸ್‌ ಎಲ್ಲರೂ ಮಾಸ್ಕ್ ತಪ್ಪದೇ ಧರಿಸಬೇಕು. ಇನ್ನು ಗ್ರಾಹಕರು ಬಂದ ಕೂಡಲೇ ಅವರನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಬಳಿಕ ಸೆಕ್ಸ್ ಮಾಡುವಾಗಲೂ ಮಾಸ್ಕ್ ಧರಿಸಬೇಕಾಗುತ್ತದೆ. ಕೊರೋನಾ ಸಂಕಟದ ನಡುವೆ ಸೆಕ್ಸ್ ವರ್ಕರ್ಸ್‌ ತಮ್ಮ ಗ್ರಾಹಕರಿಗೆ ಫೋನ್ ಮೂಲಕವೂ ಸರ್ವಿಸ್ ಕೊಡಲಾರಂಭಿಸಿದ್ದಾರೆ. ಬುಧವಾರ್‌ ಪೇಟ್‌ನ ಮುಖ್ಯಸ್ಥೆ ಈ ಸಂಬಂಧ ಪ್ರತಿಕ್ರಿಯಿಸಿ ಸದ್ಯ ವಿಡಿಯೋ ಕಾಲ್ ಮೂಲಕ ಗ್ರಾಹಕರಿಗೆ ಹುಡುಗಿಯರನ್ನು ಪರಿಚಯಿಸುವ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದಿದ್ದಾರೆ. ಇದರಿಂದ ಸಾಮಾಜಿಕ ಅಂತರ ಪಾಲನೆಯಾಗುವುದರೊಂದಿಗೆ ಸೆಕ್ಸ್‌ ವರ್ಕರ್ಸ್‌ಗಳಿಗೆ ದುಡಿಮೆಯೂ ಸಿಗುತ್ತದೆ. ಇನ್ನು ಪರಿಸ್ಥಿತಿ ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಹೊಸ ಆಯ್ಕೆ ನೋಡಿಕೊಳ್ಳಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಈ ಇಲಾಖೆ ಬಹಳ ಹಳೆಯದು. ಇಲ್ಲಿ ಬೆಳಗ್ಗೆ ಪುಸ್ತಕಗಳ ಮಾರುಕಟ್ಟೆ ಇರುತ್ತದೆ. ಆದರೆ ರಾತ್ರಿಯಾಗುತ್ತಿದ್ದಂತೆಯೇ ಸೆಕ್ಸ್ ಮಾರುಕಟ್ಟೆಯಾಗಿ ಪರಿವರ್ತನೆಯಾಘುತ್ತದೆ. ಆದರೆ ಮಾರ್ಚ್ ಬಳಿಕ ಇದು ಸಂಪೂರ್ಣವಾಗಿ ನಿರ್ಜನಗೊಂಡಿದೆ. 2008ರಲ್ಲಿ ಇಲ್ಲಿ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೇಟ್ಸ್ ಭೇಟಿ ನೀಡಿದ್ದರು. ಅವರು ಇಲ್ಲಿ ಹಲವಾರು ಮಂದಿ ಸೆಕ್ಸ್‌ ವರ್ಕರ್ಸ್‌ಗಳನ್ನು ಭೇಟಿಯಾಗಿದ್ದರು. ಅಲ್ಲದೇ ಅವರ ಮಕ್ಕಳಿಗೆ ಎರಡು ಸಾವಿರ ಮಿಲಿಯನ್ ಡಾಲರ್ ಸಹಾಯ ಧನ ಘೋಷಿಸಿದ್ದರು. ಇನ್ನು ಈ ಕೊರೋನಾಗಿಂತ ಮೊದಲು ತಿಂಗಳಿಗೆ ಇಪ್ಪತ್ತು ಸಾವಿರ ಸಂಪಾದಿಸುತ್ತಿದ್ದ ಸೆಕ್ಸ್‌ ವರ್ಕರ್ಸ್ ಮಾರ್ಚ್‌ನ್ಲಲಿ ಒಂದು ಪೈಸೆಯೂ ಸಿಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ
varietally ರಾಷ್ಟ್ರೀಯ ಮಹಿಳಾ ಆಯೋಗ (NCW) ಡಿಜಿಟಲ್ ಶಕ್ತಿ ಅಭಿಯಾನದ ನಾಲ್ಕನೇ ಹಂತವನ್ನು ಪ್ರಾರಂಭಿಸಿದ್ದು, ಇದು ಸೈಬರ್ಸ್ಪೇಸ್ನಲ್ಲಿ ಮಹಿಳೆಯರ ಡಿಜಿಟಲ್ ಸಬಲೀಕರಣ ಮತ್ತು ಕೌಶಲ್ಯಕ್ಕಾಗಿ ಪ್ಯಾನ್ ಇಂಡಿಯಾ ಯೋಜನೆಯಾಗಿದೆ. ಮುಖ್ಯಾಂಶಗಳು ರಾಷ್ಟ್ರದಾದ್ಯಂತ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರನ್ನು ಸಬಲೀಕರಣಗೊಳಿಸಲು ಆಯೋಗ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ಆನ್ಲೈನ್ನಲ್ಲಿ ಮಹಿಳೆಯರು ಮತ್ತು ಬಾಲಕಿಯರಿಗಾಗಿ ಸುರಕ್ಷಿತ ಜಾಗಗಳನ್ನು ರಚಿಸುವ ಬದ್ಧತೆಗೆ ಅನುಗುಣವಾಗಿ ಡಿಜಿಟಲ್ ಶಕ್ತಿ 4.0 ಉಪಕ್ರಮವು ಮಹಿಳೆಯರನ್ನು ಡಿಜಿಟಲ್ ಕೌಶಲ್ಯ ಮತ್ತು ಆನ್ಲೈನ್ನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ದೃಢವಾಗಿ ನಿಲ್ಲುವಂತೆ ಮಾಡುವತ್ತ ಗಮನಹರಿಸಲಿದೆ. ಸಹಯೋಗ: ಸೈಬರ್ಪೀಸ್ ಫೌಂಡೇಶನ್ ಮತ್ತು ಮೆಟಾ ಈ ಹೊಸ ಹಂತವು ಮಹಿಳೆಯರಿಗೆ ಸುರಕ್ಷಿತ ಸೈಬರ್ ಸ್ಥಳಗಳನ್ನು ಖಾತ್ರಿಪಡಿಸುವಲ್ಲಿ ಒಂದು ಮೈಲಿಗಲ್ಲು. ಡಿಜಿಟಲ್ ಶಕ್ತಿಯು ಮಹಿಳೆಯರು ಮತ್ತು ಹುಡುಗಿಯರ ಡಿಜಿಟಲ್ ಭಾಗವಹಿಸುವಿಕೆಯನ್ನು ವೇಗಗೊಳಿಸುತ್ತಿದೆ ಮತ್ತು ಅವರಿಗೆ ತಂತ್ರಜ್ಞಾನವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಮತ್ತು ಆನ್ಲೈನ್ನಲ್ಲಿ ಸುರಕ್ಷಿತವಾಗಿರಿಸಲು ತರಬೇತಿ ನೀಡುತ್ತದೆ. ಡಿಜಿಟಲ್ ಶಕ್ತಿ ಯೋಜನೆ ದೇಶದಾದ್ಯಂತ ಮಹಿಳೆಯರಿಗೆ ಡಿಜಿಟಲ್ ಜಾಗೃತಿ ಹೆಚ್ಚಿಸಲು, ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ಸೈಬರ್ ಕ್ರೈಮ್ ವಿರುದ್ಧ ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಹೋರಾಡಲು ಸಹಾಯ ಮಾಡುವ ಸಲುವಾಗಿ ಡಿಜಿಟಲ್ ಶಕ್ತಿ ಉಪಕ್ರಮವು ಜೂನ್ 2018 ರಲ್ಲಿ ಪ್ರಾರಂಭವಾಯಿತು.
ತುಮಕೂರು: ಮಗನೇ ಅಲ್ಲದವನ ಸಾಲ ತೀರಿಸುವಂತೆ ಸಿದ್ಧಾರ್ಥ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ನರಸಿಂಹಮೂರ್ತಿ ಅವರ ಬ್ಯಾಂಕ್ ಖಾತೆಯ ಮೇಲೆ ನಿರ್ಬಂಧ ಹೇರಿದ್ದ ತುಮಕೂರು ನಗರದ ಎಸ್ ಬಿಐ ಬ್ಯಾಂಕ್ ಬ್ಯಾಂಕ್ ಈಗ ದಂಡ ಕಟ್ಟುವಂತಾಗಿದೆ,! ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಆಡಳಿತಾಧಿಕಾರ ಸಿ.ಎನ್.ನರಸಿಂಹಮೂರ್ತಿ ಅವರು ಉಳಿತಾಯ ಖಾತೆಯಿಂದ ಹಣ ಪಡೆಯದಂತೆ ನಿರ್ಬಂಧ ಹೇರಿದ್ದ ತುಮಕೂರು ನಗರದ ಸಿದ್ದಗಂಗಾ ಬಡಾವಣೆಯ ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷರಾದ ಟಿ.ಶ್ರೀಕಂಠ ಹಾಗೂ ಸದಸ್ಯ ಬಾಲಕೃಷ್ಣ ವಿ.ಮಸಳಿ ಅವರು ಈ ಆದೇಶ ನೀಡಿದ್ದಾರೆ. ವಕೀಲರಾದ ಎಸ್.ರಮೇಶ್ ಅವರು ಸಿ.ಎನ್.ನರಸಿಂಹಮೂರ್ತಿ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣದ ಹಿನ್ನೆಲೆ ಏನು: ಪಿರ್ಯಾದಿದಾರರಾದ .ನರಸಿಂಹಮೂರ್ತಿ ಅವರು ಬ್ಯಾಂಕ್ ಶಾಖೆಯಲ್ಲಿ ಮೂವತ್ತು ವರ್ಷಗಳಿಂದ ಖಾತೆ ಹೊಂದಿದ್ದರು. ಅವರ ಸೇವಾವಧಿಯಲ್ಲಿನ ಸಂಬಳ ಮತ್ತು ನಿವೃತ್ತರಾದ ಬಳಿಕ ನಿವೃತ್ತಿ ವೇತನದ ಹಣ ಈ ಖಾತೆಗೆ ಗಮೆ ಆಗುತ್ತಿತ್ತು. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕ್ ಮ್ಯಾನೇಜರ್ ಯಾವುದೇ ಸೂಚನೆ, ಕಾರಣ ನೀಡದೇ ನರಸಿಂಹಮೂರ್ತಿ ಅವರ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದ್ದರು. ಖಾತೆಗೆ ಪ್ರತಿ ತಿಂಗಳು ನಿವೃತ್ತಿ ವೇತನದ ಹಣ ಜಮೆ ಆಗುತ್ತಿದ್ದರು, ಮೂರು ಲಕ್ಷಕ್ಕೂ ಅಧಿಕ ಹಣ ಖಾತೆಯಲ್ಲಿದ್ದರೂ ಹಣ ವಾಪಸ್ ಕೊಡದಂತೆ ತಡೆ ಹಿಡಿದಿದ್ದರು. ಇದಾದ ನಂತರ ಅವರು ತಮ್ಮ ವಕೀಲರಾದ ಎಸ್.ರಮೇಶ್ ಅವರ ಮೂಲಕ ಬ್ಯಾಂಕ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದರು, ಲೀಗಸ್ ನೋಟಿಸ್ ನೀಡಿದ ಬಳಿಕವೂ ಇದಕ್ಕೆ ಮ್ಯಾನೇಜರ್ ಉತ್ತರಿಸಿರಲಿಲ್ಲ. ಅಲ್ಲದೇ ಹಣ ತೆಗೆಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರು ದಾಖಲಾದ ಬಳಿಕ ನರಸಿಂಹಮೂರ್ತಿ ಅವರ ಮಗ ಮೋಹನ್ ಎಂಬಾತ ಬ್ಯಾಂಕ್ ಶಾಖೆಯಲ್ಲಿ ಸಾಲ ಪಡೆದಿದ್ದು, ಸಾಲ ಕಟ್ಟಿಲ್ಲ ಎಂದು ಬ್ಯಾಂಕ್ ವಾದಿಸಿತ್ತು. ಆದರೆ ನರಸಿಂಹಮೂರ್ತಿ ಅವರು ಪರ ವಾದಿಸಿದ ವಕೀಲ ಎಸ್. ರಮೇಶ್ ಅವರು ನರಸಿಂಹಮೂರ್ತಿ ಅವರಿಗೆ ಮೋಹನ್ ಎಂಬ ಹೆಸರಿನ ಮಗನೇ ಇಲ್ಲ. ಅವರಿಗೆ ಮೂವರು ಮಕ್ಕಳಿದ್ದು., ಅವರು ಹೆಸರುಗಳು ಬೇರೆ ಇವೆ, ಅವರ್ಯಾರು ಸಾಲ ಪಡೆದಿಲ್ಲ ಎಂದು ಹೇಳಿದ್ದರು. ಮೋಹನ್ ಅವರು ನರಸಿಂಹಮೂರ್ತಿ ಮಗ ಎಂದು ಸಾಬೀತುಪಡಿಸಲು ಬ್ಯಾಂಕ್ ವಿಫಲವಾದ ಹಿನ್ನೆಲೆಯಲ್ಲಿ 67 ಸಾವಿರ ದಂಡ ಹಾಗೂ 10 ಸಾವಿರ ರೂಪಾಯಿ ದಾವೆ ವೆಚ್ಚವಾಗಿ ನೀಡುವಂತೆ ಆದೇಶಿಸಿದೆ. ಅಲ್ಲದೇ ಕಳೆದ ಡಿಸೆಂಬರ್ ತಿಂಗಳಿಂದ ಈ ವರ್ಷದ ನವೆಂಬರ್ ವರೆಗೂ ದಿನದವರೆಗೆ ಶೇ 9ರಷ್ಟು ಬಡ್ಡಿ ಸಮೇತ ಪಾವತಿಸುವಂತೆ ಆದೇಶಿಸಿದೆ. ಆದೇಶಕ್ಕೆ ಪೂರಕವಾಗಿ ಕೇಶವ ಚಂದ್ ವರ್ಸ್ ಸ್ ಶಿಲ್ಲಾಂಗ್ ಬ್ಯಾಂಕ್ ದಾವೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ. ಬ್ಯಾಂಕ್ ನವರು ಉಳಿತಾಯ ಖಾತೆಯನ್ನು ಚಾಲ್ತಿಯಲ್ಲಿಡಬೇಕು. ತಪ್ಪಿದ್ದಲ್ಲಿ ಚಾಲ್ತಿಯಲ್ಲಿಡುವ ತನಕ ದಿನ ಒಂದಕ್ಕೆ 200 ರೂಪಾಯಿಯಂತೆ ದಂಡ ಪಾವತಿಸಲು ಬದ್ಧರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದೆ.
ಹಿಂದೂ ಧರ್ಮ - ಮೂಲ ನಂಬಿಕೆಗಳು: ಹಿಂದೂ ಧರ್ಮವು ಒಂದು ಸಂಘಟಿತ ಧರ್ಮವಲ್ಲ, ಮತ್ತು ಅದರ ನಂಬಿಕೆ ವ್ಯವಸ್ಥೆಯು ಅದನ್ನು ಕಲಿಸಲು ಒಂದೇ, ರಚನಾತ್ಮಕ ವಿಧಾನವನ್ನು ಹೊಂದಿಲ್ಲ. ಹಿಂದುಗಳೂ ಅಲ್ಲ, ಮತ್ತಷ್ಟು ಓದು " ಹಿಂದೂ ಧರ್ಮವನ್ನು ಆರಾಧಿಸುವ ಸ್ಥಳಗಳು ಬಾಹುಬಲಿ ಏಪ್ರಿಲ್ 8, 2021 4 ನಿಮಿಷ ಓದಿದೆ ಸಾಮಾನ್ಯವಾಗಿ, ದೇವಾಲಯವನ್ನು ಹಿಂದೂಗಳು ಪೂಜೆಗೆ ಯಾವಾಗ ಹಾಜರಾಗಬೇಕು ಎಂಬುದರ ಕುರಿತು ಯಾವುದೇ ಮೂಲ ಮಾರ್ಗಸೂಚಿಗಳನ್ನು ಧರ್ಮಗ್ರಂಥಗಳಲ್ಲಿ ನೀಡಲಾಗಿಲ್ಲ. ಆದಾಗ್ಯೂ, ಪ್ರಮುಖ ದಿನಗಳು ಅಥವಾ ಹಬ್ಬಗಳಲ್ಲಿ, ಅನೇಕ ಹಿಂದೂಗಳು ದೇವಾಲಯವನ್ನು ಪೂಜಾ ಸ್ಥಳವಾಗಿ ಬಳಸುತ್ತಾರೆ. ಅನೇಕ ದೇವಾಲಯಗಳನ್ನು ನಿರ್ದಿಷ್ಟ ದೇವತೆಗೆ ಸಮರ್ಪಿಸಲಾಗಿದೆ ಮತ್ತು ದೇವತೆಯ ಪ್ರತಿಮೆಗಳು ಅಥವಾ ಚಿತ್ರಗಳನ್ನು ಆ ದೇವಾಲಯಗಳಲ್ಲಿ ಸೇರಿಸಲಾಗುತ್ತದೆ ಅಥವಾ ನಿರ್ಮಿಸಲಾಗುತ್ತದೆ. ಅಂತಹ ಶಿಲ್ಪಗಳು ಅಥವಾ ಚಿತ್ರಗಳನ್ನು ಮೂರ್ತಿ ಎಂದು ಕರೆಯಲಾಗುತ್ತದೆ. ಹಿಂದೂ ಪೂಜೆಯನ್ನು ಸಾಮಾನ್ಯವಾಗಿ ಕರೆಯಲಾಗುತ್ತದೆ ಪೂಜೆ. ಚಿತ್ರಗಳು (ಮೂರ್ತಿ), ಪ್ರಾರ್ಥನೆಗಳು, ಮಂತ್ರಗಳು ಮತ್ತು ಅರ್ಪಣೆಗಳಂತಹ ಹಲವಾರು ವಿಭಿನ್ನ ಅಂಶಗಳಿವೆ. ಹಿಂದೂ ಧರ್ಮವನ್ನು ಈ ಕೆಳಗಿನ ಸ್ಥಳಗಳಲ್ಲಿ ಪೂಜಿಸಬಹುದು ದೇವಾಲಯಗಳಿಂದ ಪೂಜಿಸಲಾಗುತ್ತಿದೆ - ಹಿಂದೂಗಳು ಕೆಲವು ದೇವಾಲಯದ ಆಚರಣೆಗಳಿವೆ ಎಂದು ನಂಬಿದ್ದರು, ಅದು ಅವರು ಕೇಂದ್ರೀಕರಿಸುವ ದೇವರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಅವರು ತಮ್ಮ ಪೂಜೆಯ ಭಾಗವಾಗಿ ದೇವಾಲಯದ ಸುತ್ತಲೂ ಪ್ರದಕ್ಷಿಣಾಕಾರವಾಗಿ ನಡೆಯಬಹುದು, ಅದರಲ್ಲಿ ದೇವತೆಯ ಪ್ರತಿಮೆ (ಮೂರ್ತಿ) ಅದರ ಒಳಗಿನ ಭಾಗವಿದೆ. ದೇವತೆಯಿಂದ ಆಶೀರ್ವದಿಸಲು, ಅವರು ಹಣ್ಣು ಮತ್ತು ಹೂವುಗಳಂತಹ ಅರ್ಪಣೆಗಳನ್ನು ಸಹ ತರುತ್ತಾರೆ. ಇದು ಪೂಜೆಯ ವೈಯಕ್ತಿಕ ಅನುಭವವಾಗಿದೆ, ಆದರೆ ಗುಂಪು ಪರಿಸರದಲ್ಲಿ ಅದು ನಡೆಯುತ್ತದೆ. ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಪೂಜೆ ಮನೆಗಳಿಂದ - ಮನೆಯಲ್ಲಿ, ಅನೇಕ ಹಿಂದೂಗಳು ತಮ್ಮದೇ ಆದ ದೇಗುಲ ಎಂದು ಕರೆಯಲ್ಪಡುವ ತಮ್ಮದೇ ಆದ ಪೂಜಾ ಸ್ಥಳವನ್ನು ಹೊಂದಿದ್ದಾರೆ. ಆಯ್ದ ದೇವತೆಗಳಿಗೆ ಮುಖ್ಯವಾದ ಚಿತ್ರಗಳನ್ನು ಅವರು ಹಾಕುವ ಸ್ಥಳ ಇದು. ಹಿಂದೂಗಳು ದೇವಾಲಯದಲ್ಲಿ ಪೂಜಿಸುವುದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಪೂಜಿಸಲು ಕಾಣಿಸಿಕೊಳ್ಳುತ್ತಾರೆ. ತ್ಯಾಗ ಮಾಡಲು, ಅವರು ಸಾಮಾನ್ಯವಾಗಿ ತಮ್ಮ ಮನೆಯ ದೇವಾಲಯವನ್ನು ಬಳಸುತ್ತಾರೆ. ಮನೆಯ ಅತ್ಯಂತ ಪವಿತ್ರ ಸ್ಥಳವೆಂದರೆ ದೇವಾಲಯ ಎಂದು ತಿಳಿದುಬಂದಿದೆ. ಪವಿತ್ರ ಸ್ಥಳಗಳಿಂದ ಪೂಜಿಸುವುದು - ಹಿಂದೂ ಧರ್ಮದಲ್ಲಿ, ದೇವಸ್ಥಾನದಲ್ಲಿ ಅಥವಾ ಇತರ ರಚನೆಯಲ್ಲಿ ಪೂಜೆ ಸಲ್ಲಿಸುವ ಅಗತ್ಯವಿಲ್ಲ. ಇದನ್ನು ಹೊರಾಂಗಣದಲ್ಲಿಯೂ ಮಾಡಬಹುದು. ಹಿಂದೂಗಳು ಪೂಜಿಸುವ ಪವಿತ್ರ ಸ್ಥಳಗಳು ಬೆಟ್ಟಗಳು ಮತ್ತು ನದಿಗಳನ್ನು ಒಳಗೊಂಡಿವೆ. ಹಿಮಾಲಯ ಎಂದು ಕರೆಯಲ್ಪಡುವ ಪರ್ವತ ಶ್ರೇಣಿ ಈ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಅವರು ಹಿಂದೂ ದೇವತೆ, ಹಿಮಾವತ್ ಸೇವೆ ಮಾಡುತ್ತಿರುವಾಗ, ಹಿಂದೂಗಳು ಈ ಪರ್ವತಗಳು ದೇವರ ಕೇಂದ್ರವೆಂದು ನಂಬುತ್ತಾರೆ. ಇದಲ್ಲದೆ, ಅನೇಕ ಸಸ್ಯಗಳು ಮತ್ತು ಪ್ರಾಣಿಗಳನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಆದ್ದರಿಂದ, ಅನೇಕ ಹಿಂದೂಗಳು ಸಸ್ಯಾಹಾರಿಗಳು ಮತ್ತು ಆಗಾಗ್ಗೆ ಪ್ರೀತಿಯ ದಯೆಯಿಂದ ಜೀವಿಗಳ ಕಡೆಗೆ ವರ್ತಿಸುತ್ತಾರೆ. ಹಿಂದೂ ಧರ್ಮವನ್ನು ಹೇಗೆ ಪೂಜಿಸಲಾಗುತ್ತದೆ ದೇವಾಲಯಗಳಲ್ಲಿ ಮತ್ತು ಮನೆಗಳಲ್ಲಿ ತಮ್ಮ ಪ್ರಾರ್ಥನೆಯ ಸಮಯದಲ್ಲಿ, ಹಿಂದೂಗಳು ಪೂಜೆಗೆ ಹಲವಾರು ವಿಧಾನಗಳನ್ನು ಬಳಸುತ್ತಾರೆ. ಅವು ಸೇರಿವೆ: ಧ್ಯಾನ: ಧ್ಯಾನವು ಶಾಂತವಾದ ವ್ಯಾಯಾಮವಾಗಿದ್ದು, ಒಬ್ಬ ವ್ಯಕ್ತಿಯು ತನ್ನ ಮನಸ್ಸನ್ನು ಸ್ಪಷ್ಟವಾಗಿ ಮತ್ತು ಶಾಂತವಾಗಿಡಲು ವಸ್ತು ಅಥವಾ ಆಲೋಚನೆಯ ಮೇಲೆ ಕೇಂದ್ರೀಕರಿಸುತ್ತಾನೆ. ಪೂಜೆ: ಇದು ಒಬ್ಬರು ನಂಬುವ ಒಂದು ಅಥವಾ ಹೆಚ್ಚಿನ ದೇವತೆಗಳನ್ನು ಸ್ತುತಿಸುವ ಭಕ್ತಿ ಪ್ರಾರ್ಥನೆ ಮತ್ತು ಪೂಜೆ. ಹವಾನ್: ಸಾಮಾನ್ಯವಾಗಿ ಜನನದ ನಂತರ ಅಥವಾ ಇತರ ಪ್ರಮುಖ ಘಟನೆಗಳ ಸಮಯದಲ್ಲಿ ಸುಡುವ ವಿಧ್ಯುಕ್ತ ಅರ್ಪಣೆಗಳು. ದರ್ಶನ: ದೇವತೆಯ ಉಪಸ್ಥಿತಿಯಲ್ಲಿ ನಿರ್ವಹಿಸುವ ಮಹತ್ವದೊಂದಿಗೆ ಧ್ಯಾನ ಅಥವಾ ಯೋಗ ಆರ್ಟಿ: ಇದು ದೇವರುಗಳ ಮುಂದೆ ನಡೆಯುವ ಒಂದು ವಿಧಿ, ಇದರಿಂದ ನಾಲ್ಕು ಅಂಶಗಳನ್ನು (ಅಂದರೆ ಬೆಂಕಿ, ಭೂಮಿ, ನೀರು ಮತ್ತು ಗಾಳಿ) ಅರ್ಪಣೆಗಳಲ್ಲಿ ಚಿತ್ರಿಸಲಾಗಿದೆ. ಪೂಜೆಯ ಭಾಗವಾಗಿ ಭಜನೆ: ದೇವತೆಗಳ ವಿಶೇಷ ಹಾಡುಗಳನ್ನು ಮತ್ತು ಇತರ ಹಾಡುಗಳನ್ನು ಪೂಜಿಸಲು ಹಾಡುವುದು. ಪೂಜೆಯ ಭಾಗವಾಗಿ ಕೀರ್ತನ್- ಇದು ದೇವತೆಗೆ ನಿರೂಪಣೆ ಅಥವಾ ಪಠಣವನ್ನು ಒಳಗೊಂಡಿರುತ್ತದೆ. ಜಪ: ಇದು ಪೂಜೆಯ ಮೇಲೆ ಕೇಂದ್ರೀಕರಿಸುವ ಮಾರ್ಗವಾಗಿ ಮಂತ್ರದ ಧ್ಯಾನ ಪುನರಾವರ್ತನೆಯಾಗಿದೆ. ಗಣೇಶನ ಈ ವಿಗ್ರಹವು ಪುರುಷಾರ್ಥನನ್ನು ಸೂಚಿಸುತ್ತದೆ, ಏಕೆಂದರೆ ದಂತವು ವಿಗ್ರಹದ ದೇಹದ ಬಲಭಾಗದಲ್ಲಿದೆ ಹಬ್ಬಗಳಲ್ಲಿ ಪೂಜೆ ಹಿಂದೂ ಧರ್ಮವು ವರ್ಷದಲ್ಲಿ ಆಚರಿಸುವ ಹಬ್ಬಗಳನ್ನು ಹೊಂದಿದೆ (ಇತರ ಅನೇಕ ವಿಶ್ವ ಧರ್ಮಗಳಂತೆ). ಸಾಮಾನ್ಯವಾಗಿ, ಅವು ಎದ್ದುಕಾಣುವ ಮತ್ತು ವರ್ಣಮಯವಾಗಿರುತ್ತವೆ. ಹಿಗ್ಗು, ಹಿಂದೂ ಸಮುದಾಯವು ಸಾಮಾನ್ಯವಾಗಿ ಹಬ್ಬದ ಅವಧಿಯಲ್ಲಿ ಒಟ್ಟಿಗೆ ಸೇರುತ್ತದೆ. ಈ ಕ್ಷಣಗಳಲ್ಲಿ, ಸಂಬಂಧಗಳನ್ನು ಮತ್ತೆ ಸ್ಥಾಪಿಸಲು ವ್ಯತ್ಯಾಸಗಳನ್ನು ನಿಗದಿಪಡಿಸಲಾಗಿದೆ. ಹಿಂದೂಗಳು ಕಾಲೋಚಿತವಾಗಿ ಪೂಜಿಸುವ ಕೆಲವು ಹಬ್ಬಗಳು ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿವೆ. ಆ ಹಬ್ಬಗಳನ್ನು ಕೆಳಗೆ ವಿವರಿಸಲಾಗಿದೆ. ದೀಪಾವಳಿ 1 ಹಿಂದೂ FAQ ಗಳು ದೀಪಾವಳಿ - ಹೆಚ್ಚು ವ್ಯಾಪಕವಾಗಿ ಗುರುತಿಸಲ್ಪಟ್ಟ ಹಿಂದೂ ಹಬ್ಬಗಳಲ್ಲಿ ಒಂದು ದೀಪಾವಳಿ. ಇದು ಭಗವಾನ್ ರಾಮ ಮತ್ತು ಸೀತಾ ಅವರ ಮಹಡಿ ಮತ್ತು ಕೆಟ್ಟದ್ದನ್ನು ಜಯಿಸುವ ಒಳ್ಳೆಯ ಪರಿಕಲ್ಪನೆಯನ್ನು ನೆನಪಿಸುತ್ತದೆ. ಬೆಳಕಿನಿಂದ, ಅದನ್ನು ಆಚರಿಸಲಾಗುತ್ತದೆ. ಹಿಂದೂಗಳು ಬೆಳಕಿನ ದಿವಾ ದೀಪಗಳು ಮತ್ತು ಪಟಾಕಿ ಮತ್ತು ಕುಟುಂಬ ಪುನರ್ಮಿಲನದ ದೊಡ್ಡ ಪ್ರದರ್ಶನಗಳಿವೆ. ಹೋಳಿ - ಹೋಳಿ ಹಬ್ಬವು ಸುಂದರವಾಗಿ ರೋಮಾಂಚಕವಾಗಿದೆ. ಇದನ್ನು ಬಣ್ಣ ಉತ್ಸವ ಎಂದು ಕರೆಯಲಾಗುತ್ತದೆ. ಇದು ವಸಂತಕಾಲ ಮತ್ತು ಚಳಿಗಾಲದ ಅಂತ್ಯವನ್ನು ಸ್ವಾಗತಿಸುತ್ತದೆ ಮತ್ತು ಕೆಲವು ಹಿಂದೂಗಳಿಗೆ ಉತ್ತಮ ಸುಗ್ಗಿಯ ಬಗ್ಗೆ ಮೆಚ್ಚುಗೆಯನ್ನು ತೋರಿಸುತ್ತದೆ. ಈ ಹಬ್ಬದ ಸಮಯದಲ್ಲಿ ಜನರು ವರ್ಣರಂಜಿತ ಪುಡಿಯನ್ನು ಪರಸ್ಪರ ಸುರಿಯುತ್ತಾರೆ. ಒಟ್ಟಿಗೆ, ಅವರು ಇನ್ನೂ ಆಡುತ್ತಾರೆ ಮತ್ತು ಆನಂದಿಸುತ್ತಾರೆ. ನವರಾತ್ರಿ ದಸರಾ - ಈ ಹಬ್ಬವು ಕೆಟ್ಟದ್ದನ್ನು ಜಯಿಸುವುದನ್ನು ಪ್ರತಿಬಿಂಬಿಸುತ್ತದೆ. ಇದು ರಾಮನ ವಿರುದ್ಧ ಹೋರಾಡುತ್ತಿರುವ ಮತ್ತು ಗೆದ್ದ ಭಗವಾನ್ ರಾಮನನ್ನು ಗೌರವಿಸುತ್ತದೆ. ಒಂಬತ್ತು ರಾತ್ರಿಗಳಲ್ಲಿ, ಇದು ನಡೆಯುತ್ತದೆ. ಈ ಸಮಯದಲ್ಲಿ, ಗುಂಪುಗಳು ಮತ್ತು ಕುಟುಂಬಗಳು ಒಂದೇ ಕುಟುಂಬವಾಗಿ ಆಚರಣೆಗಳು ಮತ್ತು for ಟಕ್ಕಾಗಿ ಒಟ್ಟುಗೂಡುತ್ತವೆ. ರಾಮ್ ನವಮಿ - ಭಗವಾನ್ ರಾಮನ ಜನ್ಮವನ್ನು ಸೂಚಿಸುವ ಈ ಹಬ್ಬವನ್ನು ಸಾಮಾನ್ಯವಾಗಿ ಬುಗ್ಗೆಗಳಲ್ಲಿ ನಡೆಸಲಾಗುತ್ತದೆ. ನವರಾತಿ ದಸರಾ ಸಮಯದಲ್ಲಿ ಹಿಂದೂಗಳು ಇದನ್ನು ಆಚರಿಸುತ್ತಾರೆ. ಈ ಅವಧಿಯಲ್ಲಿ ಜನರು ಇತರ ಹಬ್ಬಗಳ ಜೊತೆಗೆ ಭಗವಾನ್ ರಾಮನ ಕುರಿತ ಕಥೆಗಳನ್ನು ಓದುತ್ತಾರೆ. ಅವರು ಈ ದೇವರನ್ನು ಪೂಜಿಸಬಹುದು. ರಥ-ಯಾತ್ರೆ - ಇದು ಸಾರ್ವಜನಿಕವಾಗಿ ರಥದ ಮೇಲೆ ಮೆರವಣಿಗೆ. ಭಗವಾನ್ ಜಗನ್ನಾಥರು ಬೀದಿಗಳಲ್ಲಿ ನಡೆಯುವುದನ್ನು ವೀಕ್ಷಿಸಲು ಜನರು ಈ ಹಬ್ಬದ ಸಮಯದಲ್ಲಿ ಸೇರುತ್ತಾರೆ. ಹಬ್ಬವು ವರ್ಣಮಯವಾಗಿದೆ. ಜನ್ಮಾಷ್ಟಮಿ - ಶ್ರೀಕೃಷ್ಣನ ಜನ್ಮವನ್ನು ಆಚರಿಸಲು ಹಬ್ಬವನ್ನು ಬಳಸಲಾಗುತ್ತದೆ. ಹಿಂದೂಗಳು 48 ಗಂಟೆಗಳ ಕಾಲ ನಿದ್ರೆಯಿಲ್ಲದೆ ಹೋಗಲು ಪ್ರಯತ್ನಿಸುವ ಮೂಲಕ ಮತ್ತು ಸಾಂಪ್ರದಾಯಿಕ ಹಿಂದೂ ಹಾಡುಗಳನ್ನು ಹಾಡುವ ಮೂಲಕ ಇದನ್ನು ಸ್ಮರಿಸುತ್ತಾರೆ. ಈ ಪೂಜ್ಯ ದೇವತೆಯ ಜನ್ಮದಿನವನ್ನು ಆಚರಿಸಲು, ನೃತ್ಯಗಳು ಮತ್ತು ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಆಸ್ ಹಬ್ಬಗಳು ಹಿಂದೂ FAQ ಗಳು ದೇವಾಲಯಗಳು 5 1 ಮತ ಲೇಖನ ರೇಟಿಂಗ್ ಚಂದಾದಾರರಾಗಿ ಸಂಪರ್ಕಿಸಿ ಲಾಗಿನ್ ಮಾಡಿ ನಾನು ಖಾತೆಯನ್ನು ರಚಿಸಲು ಅನುಮತಿಸುತ್ತೇನೆ ಸಾಮಾಜಿಕ ಲಾಗಿನ್ ಬಟನ್ ಬಳಸಿ ನೀವು ಮೊದಲ ಬಾರಿಗೆ ಲಾಗಿನ್ ಮಾಡಿದಾಗ, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳ ಆಧಾರದ ಮೇಲೆ ಸಾಮಾಜಿಕ ಲಾಗಿನ್ ಒದಗಿಸುವವರು ಹಂಚಿಕೊಂಡಿರುವ ನಿಮ್ಮ ಖಾತೆಯ ಸಾರ್ವಜನಿಕ ಪ್ರೊಫೈಲ್ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.ನಮ್ಮ ವೆಬ್‌ಸೈಟ್‌ನಲ್ಲಿ ನಿಮಗಾಗಿ ಖಾತೆಯನ್ನು ಸ್ವಯಂಚಾಲಿತವಾಗಿ ರಚಿಸಲು ನಿಮ್ಮ ಇಮೇಲ್ ವಿಳಾಸವನ್ನು ಸಹ ನಾವು ಪಡೆಯುತ್ತೇವೆ.ನಿಮ್ಮ ಖಾತೆಯ ನಂತರ ರಚಿಸಲಾಗಿದೆ, ನೀವು ಈ ಖಾತೆಗೆ ಲಾಗ್-ಇನ್ ಆಗುತ್ತೀರಿ. ಅಸಮ್ಮತಿಒಪ್ಪುತ್ತೇನೆ ಸೂಚಿಸಿ ಹೊಸ ಅನುಸರಣಾ ಕಾಮೆಂಟ್ಗಳು ನನ್ನ ಕಾಮೆಂಟ್ಗಳಿಗೆ ಹೊಸ ಪ್ರತ್ಯುತ್ತರಗಳನ್ನು ಸಂಪರ್ಕಿಸಿ ನಾನು ಖಾತೆಯನ್ನು ರಚಿಸಲು ಅನುಮತಿಸುತ್ತೇನೆ ಸಾಮಾಜಿಕ ಲಾಗಿನ್ ಬಟನ್ ಬಳಸಿ ನೀವು ಮೊದಲ ಬಾರಿಗೆ ಲಾಗಿನ್ ಮಾಡಿದಾಗ, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳ ಆಧಾರದ ಮೇಲೆ ಸಾಮಾಜಿಕ ಲಾಗಿನ್ ಒದಗಿಸುವವರು ಹಂಚಿಕೊಂಡಿರುವ ನಿಮ್ಮ ಖಾತೆಯ ಸಾರ್ವಜನಿಕ ಪ್ರೊಫೈಲ್ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.ನಮ್ಮ ವೆಬ್‌ಸೈಟ್‌ನಲ್ಲಿ ನಿಮಗಾಗಿ ಖಾತೆಯನ್ನು ಸ್ವಯಂಚಾಲಿತವಾಗಿ ರಚಿಸಲು ನಿಮ್ಮ ಇಮೇಲ್ ವಿಳಾಸವನ್ನು ಸಹ ನಾವು ಪಡೆಯುತ್ತೇವೆ.ನಿಮ್ಮ ಖಾತೆಯ ನಂತರ ರಚಿಸಲಾಗಿದೆ, ನೀವು ಈ ಖಾತೆಗೆ ಲಾಗ್-ಇನ್ ಆಗುತ್ತೀರಿ. ಅಸಮ್ಮತಿಒಪ್ಪುತ್ತೇನೆ ಕಾಮೆಂಟ್ ಮಾಡಲು ದಯವಿಟ್ಟು ಲಾಗಿನ್ ಮಾಡಿ 0 ಪ್ರತಿಕ್ರಿಯೆಗಳು ಇನ್ಲೈನ್ ​​ಪ್ರತಿಕ್ರಿಯೆಗಳು ಎಲ್ಲಾ ಕಾಮೆಂಟ್‌ಗಳನ್ನು ವೀಕ್ಷಿಸಿ ಹೆಚ್ಚಿನ ಪ್ರತಿಕ್ರಿಯೆಗಳನ್ನು ಲೋಡ್ ಮಾಡಿ ಇನ್ನಷ್ಟು ಹಿಂದೂಎಫ್‌ಎಕ್ಯೂಗಳು ಜೂನ್ 12, 2021 3 ನಿಮಿಷ ಓದಿದೆ ಹಿಂದೂ ಧರ್ಮವನ್ನು ಸ್ಥಾಪಿಸಿದವರು ಯಾರು? ಹಿಂದೂ ಧರ್ಮ ಮತ್ತು ಸನಾತನ ಧರ್ಮದ ಮೂಲ ಪರಿಚಯ ಸ್ಥಾಪಕರಿಂದ ನಾವು ಏನು ಹೇಳುತ್ತೇವೆ? ನಾವು ಸ್ಥಾಪಕ ಎಂದು ಹೇಳಿದಾಗ, ಯಾರಾದರೂ ಹೊಸ ನಂಬಿಕೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ ಅಥವಾ ಮೊದಲು ಅಸ್ತಿತ್ವದಲ್ಲಿರದ ಧಾರ್ಮಿಕ ನಂಬಿಕೆಗಳು, ತತ್ವಗಳು ಮತ್ತು ಆಚರಣೆಗಳ ಒಂದು ಗುಂಪನ್ನು ರೂಪಿಸಿದ್ದಾರೆ ಎಂದು ನಾವು ಹೇಳುತ್ತೇವೆ. ಶಾಶ್ವತವೆಂದು ಪರಿಗಣಿಸಲ್ಪಟ್ಟ ಹಿಂದೂ ಧರ್ಮದಂತಹ ನಂಬಿಕೆಯೊಂದಿಗೆ ಅದು ಸಂಭವಿಸುವುದಿಲ್ಲ. ಧರ್ಮಗ್ರಂಥಗಳ ಪ್ರಕಾರ, ಹಿಂದೂ ಧರ್ಮ ಕೇವಲ ಮನುಷ್ಯರ ಧರ್ಮವಲ್ಲ. ದೇವರುಗಳು ಮತ್ತು ರಾಕ್ಷಸರು ಸಹ ಇದನ್ನು ಅಭ್ಯಾಸ ಮಾಡುತ್ತಾರೆ. ಬ್ರಹ್ಮಾಂಡದ ಭಗವಾನ್ ಈಶ್ವರ್ (ಈಶ್ವರ) ಅದರ ಮೂಲ. ಅವನು ಅದನ್ನು ಅಭ್ಯಾಸ ಮಾಡುತ್ತಾನೆ. ಆದ್ದರಿಂದ, ಹಿಂದೂ ಧರ್ಮ ದೇವರ ಧರ್ಮ, ಮಾನವರ ಕಲ್ಯಾಣಕ್ಕಾಗಿ ಪವಿತ್ರ ಗಂಗಾ ನದಿಯಂತೆ ಭೂಮಿಗೆ ತರಲಾಗಿದೆ. ಆಗ ಹಿಂದೂ ಧರ್ಮದ ಸ್ಥಾಪಕರು ಯಾರು (ಸನಾತನ ಧರ್ಮ)? ಹಿಂದೂ ಧರ್ಮವನ್ನು ಒಬ್ಬ ವ್ಯಕ್ತಿ ಅಥವಾ ಪ್ರವಾದಿ ಸ್ಥಾಪಿಸಿಲ್ಲ. ಅದರ ಮೂಲ ದೇವರು (ಬ್ರಹ್ಮನ್). ಆದ್ದರಿಂದ, ಇದನ್ನು ಶಾಶ್ವತ ಧರ್ಮವೆಂದು ಪರಿಗಣಿಸಲಾಗುತ್ತದೆ (ಸನಾತನ ಧರ್ಮ). ಅದರ ಮೊದಲ ಶಿಕ್ಷಕರು ಬ್ರಹ್ಮ, ವಿಷ್ಣು ಮತ್ತು ಶಿವ. ಬ್ರಹ್ಮ, ಸೃಷ್ಟಿಕರ್ತ ದೇವರು ವೇದಗಳ ರಹಸ್ಯ ಜ್ಞಾನವನ್ನು ದೇವರುಗಳು, ಮನುಷ್ಯರು ಮತ್ತು ರಾಕ್ಷಸರಿಗೆ ಸೃಷ್ಟಿಯ ಆರಂಭದಲ್ಲಿ ಬಹಿರಂಗಪಡಿಸಿದನು. ಆತನು ಅವರಿಗೆ ಆತ್ಮದ ರಹಸ್ಯ ಜ್ಞಾನವನ್ನು ಸಹ ಕೊಟ್ಟನು, ಆದರೆ ಅವರ ಸ್ವಂತ ಮಿತಿಗಳಿಂದಾಗಿ ಅವರು ಅದನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥಮಾಡಿಕೊಂಡರು. ವಿಷ್ಣು ಸಂರಕ್ಷಕ. ಪ್ರಪಂಚದ ಕ್ರಮ ಮತ್ತು ಕ್ರಮಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅವರು ಅಸಂಖ್ಯಾತ ಅಭಿವ್ಯಕ್ತಿಗಳು, ಸಂಬಂಧಿತ ದೇವರುಗಳು, ಅಂಶಗಳು, ಸಂತರು ಮತ್ತು ದರ್ಶಕರ ಮೂಲಕ ಹಿಂದೂ ಧರ್ಮದ ಜ್ಞಾನವನ್ನು ಕಾಪಾಡುತ್ತಾರೆ. ಅವುಗಳ ಮೂಲಕ, ಅವರು ವಿವಿಧ ಯೋಗಗಳ ಕಳೆದುಹೋದ ಜ್ಞಾನವನ್ನು ಪುನಃಸ್ಥಾಪಿಸುತ್ತಾರೆ ಅಥವಾ ಹೊಸ ಸುಧಾರಣೆಗಳನ್ನು ಪರಿಚಯಿಸುತ್ತಾರೆ. ಇದಲ್ಲದೆ, ಹಿಂದೂ ಧರ್ಮವು ಒಂದು ಹಂತವನ್ನು ಮೀರಿ ಕ್ಷೀಣಿಸಿದಾಗ, ಅದನ್ನು ಪುನಃಸ್ಥಾಪಿಸಲು ಮತ್ತು ಮರೆತುಹೋದ ಅಥವಾ ಕಳೆದುಹೋದ ಬೋಧನೆಗಳನ್ನು ಪುನರುಜ್ಜೀವನಗೊಳಿಸಲು ಅವನು ಭೂಮಿಯ ಮೇಲೆ ಅವತರಿಸುತ್ತಾನೆ. ವಿಷ್ಣು ಮಾನವರು ತಮ್ಮ ಕ್ಷೇತ್ರಗಳಲ್ಲಿನ ಮನೆಯವರಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಭೂಮಿಯ ಮೇಲೆ ನಿರ್ವಹಿಸುವ ಕರ್ತವ್ಯಗಳನ್ನು ಉದಾಹರಣೆಯಾಗಿ ತೋರಿಸುತ್ತಾರೆ. ಹಿಂದೂ ಧರ್ಮವನ್ನು ಎತ್ತಿಹಿಡಿಯುವಲ್ಲಿ ಶಿವನೂ ಪ್ರಮುಖ ಪಾತ್ರ ವಹಿಸುತ್ತಾನೆ. ವಿನಾಶಕನಾಗಿ, ಅವನು ನಮ್ಮ ಪವಿತ್ರ ಜ್ಞಾನಕ್ಕೆ ತೆವಳುವ ಕಲ್ಮಶ ಮತ್ತು ಗೊಂದಲವನ್ನು ತೆಗೆದುಹಾಕುತ್ತಾನೆ. ಅವರನ್ನು ಸಾರ್ವತ್ರಿಕ ಶಿಕ್ಷಕ ಮತ್ತು ವಿವಿಧ ಕಲೆ ಮತ್ತು ನೃತ್ಯ ಪ್ರಕಾರಗಳ (ಲಲಿತಕಲಗಳು), ಯೋಗಗಳು, ವೃತ್ತಿಗಳು, ವಿಜ್ಞಾನಗಳು, ಕೃಷಿ, ಕೃಷಿ, ರಸವಿದ್ಯೆ, ಮ್ಯಾಜಿಕ್, ಗುಣಪಡಿಸುವುದು, medicine ಷಧ, ತಂತ್ರ ಮತ್ತು ಮುಂತಾದವುಗಳೆಂದು ಪರಿಗಣಿಸಲಾಗಿದೆ. ಹೀಗೆ, ವೇದಗಳಲ್ಲಿ ಉಲ್ಲೇಖಿಸಲಾಗಿರುವ ಅತೀಂದ್ರಿಯ ಅಶ್ವತ್ಥ ಮರದಂತೆ, ಹಿಂದೂ ಧರ್ಮದ ಬೇರುಗಳು ಸ್ವರ್ಗದಲ್ಲಿವೆ, ಮತ್ತು ಅದರ ಕೊಂಬೆಗಳು ಭೂಮಿಯ ಮೇಲೆ ಹರಡಿವೆ. ಇದರ ತಿರುಳು ದೈವಿಕ ಜ್ಞಾನವಾಗಿದೆ, ಇದು ಮಾನವರಷ್ಟೇ ಅಲ್ಲ, ಇತರ ಲೋಕಗಳಲ್ಲಿನ ಜೀವಿಗಳ ನಡವಳಿಕೆಯನ್ನು ನಿಯಂತ್ರಿಸುತ್ತದೆ, ದೇವರು ಅದರ ಸೃಷ್ಟಿಕರ್ತ, ಸಂರಕ್ಷಕ, ಮರೆಮಾಚುವವ, ಬಹಿರಂಗಪಡಿಸುವವ ಮತ್ತು ಅಡೆತಡೆಗಳನ್ನು ತೆಗೆದುಹಾಕುವವನಾಗಿ ಕಾರ್ಯನಿರ್ವಹಿಸುತ್ತಾನೆ. ಇದರ ಪ್ರಮುಖ ತತ್ವಶಾಸ್ತ್ರ (ಶ್ರುತಿ) ಶಾಶ್ವತವಾಗಿದೆ, ಆದರೆ ಅದು ಬದಲಾಗುತ್ತಿರುವ ಭಾಗಗಳು (ಸ್ಮೃತಿ) ಸಮಯ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುತ್ತಲೇ ಇರುತ್ತವೆ ಮತ್ತು ಪ್ರಪಂಚದ ಪ್ರಗತಿಗೆ. ದೇವರ ಸೃಷ್ಟಿಯ ವೈವಿಧ್ಯತೆಯನ್ನು ಸ್ವತಃ ಒಳಗೊಂಡಿರುವ ಇದು ಎಲ್ಲಾ ಸಾಧ್ಯತೆಗಳು, ಮಾರ್ಪಾಡುಗಳು ಮತ್ತು ಭವಿಷ್ಯದ ಆವಿಷ್ಕಾರಗಳಿಗೆ ಮುಕ್ತವಾಗಿದೆ. ಇದನ್ನೂ ಓದಿ: ಪ್ರಜಾಪತಿಗಳು - ಬ್ರಹ್ಮ ದೇವರ 10 ಮಕ್ಕಳು ಪ್ರಜಾಪತಿಗಳು - ಬ್ರಹ್ಮ ದೇವರ 10 ಮಕ್ಕಳು ಗಣೇಶ, ಪ್ರಜಾಪತಿ, ಇಂದ್ರ, ಶಕ್ತಿ, ನಾರದ, ಸರಸ್ವತಿ ಮತ್ತು ಲಕ್ಷ್ಮಿ ಮುಂತಾದ ಅನೇಕ ದೈವತ್ವಗಳು ಅನೇಕ ಧರ್ಮಗ್ರಂಥಗಳ ಕರ್ತೃತ್ವಕ್ಕೆ ಸಲ್ಲುತ್ತವೆ. ಇದಲ್ಲದೆ, ಅಸಂಖ್ಯಾತ ವಿದ್ವಾಂಸರು, ದರ್ಶಕರು, ges ಷಿಮುನಿಗಳು, ದಾರ್ಶನಿಕರು, ಗುರುಗಳು, ತಪಸ್ವಿ ಚಳುವಳಿಗಳು ಮತ್ತು ಶಿಕ್ಷಕ ಸಂಪ್ರದಾಯಗಳು ತಮ್ಮ ಬೋಧನೆಗಳು, ಬರಹಗಳು, ವ್ಯಾಖ್ಯಾನಗಳು, ಪ್ರವಚನಗಳು ಮತ್ತು ನಿರೂಪಣೆಗಳ ಮೂಲಕ ಹಿಂದೂ ಧರ್ಮವನ್ನು ಶ್ರೀಮಂತಗೊಳಿಸಿದವು. ಹೀಗಾಗಿ, ಹಿಂದೂ ಧರ್ಮವನ್ನು ಅನೇಕ ಮೂಲಗಳಿಂದ ಪಡೆಯಲಾಗಿದೆ. ಅದರ ಅನೇಕ ನಂಬಿಕೆಗಳು ಮತ್ತು ಆಚರಣೆಗಳು ಇತರ ಧರ್ಮಗಳಿಗೆ ದಾರಿ ಮಾಡಿಕೊಟ್ಟವು, ಅದು ಭಾರತದಲ್ಲಿ ಹುಟ್ಟಿಕೊಂಡಿತು ಅಥವಾ ಅದರೊಂದಿಗೆ ಸಂವಹನ ನಡೆಸಿತು. ಹಿಂದೂ ಧರ್ಮವು ಶಾಶ್ವತ ಜ್ಞಾನದಲ್ಲಿ ಬೇರುಗಳನ್ನು ಹೊಂದಿರುವುದರಿಂದ ಮತ್ತು ಅದರ ಉದ್ದೇಶಗಳು ಮತ್ತು ಉದ್ದೇಶವು ಎಲ್ಲರ ಸೃಷ್ಟಿಕರ್ತನಾಗಿ ದೇವರ ಉದ್ದೇಶಗಳೊಂದಿಗೆ ನಿಕಟವಾಗಿ ಹೊಂದಿಕೊಂಡಿರುವುದರಿಂದ, ಇದನ್ನು ಶಾಶ್ವತ ಧರ್ಮವೆಂದು ಪರಿಗಣಿಸಲಾಗುತ್ತದೆ (ಸನಾತನ ಧರ್ಮ). ಪ್ರಪಂಚದ ಅಶಾಶ್ವತ ಸ್ವಭಾವದಿಂದಾಗಿ ಹಿಂದೂ ಧರ್ಮವು ಭೂಮಿಯ ಮುಖದಿಂದ ಕಣ್ಮರೆಯಾಗಬಹುದು, ಆದರೆ ಅದರ ಅಡಿಪಾಯವನ್ನು ರೂಪಿಸುವ ಪವಿತ್ರ ಜ್ಞಾನವು ಶಾಶ್ವತವಾಗಿ ಉಳಿಯುತ್ತದೆ ಮತ್ತು ಸೃಷ್ಟಿಯ ಪ್ರತಿಯೊಂದು ಚಕ್ರದಲ್ಲೂ ವಿಭಿನ್ನ ಹೆಸರುಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಹಿಂದೂ ಧರ್ಮಕ್ಕೆ ಯಾವುದೇ ಸ್ಥಾಪಕರಿಲ್ಲ ಮತ್ತು ಮಿಷನರಿ ಗುರಿಗಳಿಲ್ಲ ಎಂದು ಹೇಳಲಾಗುತ್ತದೆ ಏಕೆಂದರೆ ಜನರು ತಮ್ಮ ಆಧ್ಯಾತ್ಮಿಕ ಸಿದ್ಧತೆ (ಹಿಂದಿನ ಕರ್ಮ) ದಿಂದ ಪ್ರಾವಿಡೆನ್ಸ್ (ಜನ್ಮ) ಅಥವಾ ವೈಯಕ್ತಿಕ ನಿರ್ಧಾರದಿಂದ ಜನರು ಬರಬೇಕಾಗುತ್ತದೆ. ಐತಿಹಾಸಿಕ ಕಾರಣಗಳಿಂದಾಗಿ “ಸಿಂಧು” ಎಂಬ ಮೂಲ ಪದದಿಂದ ಹುಟ್ಟಿದ ಹಿಂದೂ ಧರ್ಮ ಎಂಬ ಹೆಸರು ಬಳಕೆಗೆ ಬಂದಿತು. ಪರಿಕಲ್ಪನಾ ಘಟಕವಾಗಿ ಹಿಂದೂ ಧರ್ಮವು ಬ್ರಿಟಿಷ್ ಕಾಲದವರೆಗೂ ಅಸ್ತಿತ್ವದಲ್ಲಿರಲಿಲ್ಲ. ಕ್ರಿ.ಶ 17 ನೇ ಶತಮಾನದವರೆಗೂ ಈ ಪದವು ಸಾಹಿತ್ಯದಲ್ಲಿ ಕಂಡುಬರುವುದಿಲ್ಲ ಮಧ್ಯಕಾಲೀನ ಕಾಲದಲ್ಲಿ, ಭಾರತೀಯ ಉಪಖಂಡವನ್ನು ಹಿಂದೂಸ್ತಾನ್ ಅಥವಾ ಹಿಂದೂಗಳ ಭೂಮಿ ಎಂದು ಕರೆಯಲಾಗುತ್ತಿತ್ತು. ಅವರೆಲ್ಲರೂ ಒಂದೇ ನಂಬಿಕೆಯನ್ನು ಅಭ್ಯಾಸ ಮಾಡುತ್ತಿರಲಿಲ್ಲ, ಆದರೆ ಬೌದ್ಧಧರ್ಮ, ಜೈನ ಧರ್ಮ, ಶೈವ ಧರ್ಮ, ವೈಷ್ಣವ ಧರ್ಮ, ಬ್ರಾಹ್ಮಣ ಧರ್ಮ ಮತ್ತು ಹಲವಾರು ತಪಸ್ವಿ ಸಂಪ್ರದಾಯಗಳು, ಪಂಥಗಳು ಮತ್ತು ಉಪ ಪಂಗಡಗಳನ್ನು ಒಳಗೊಂಡ ವಿಭಿನ್ನವಾದವುಗಳು. ಸ್ಥಳೀಯ ಸಂಪ್ರದಾಯಗಳು ಮತ್ತು ಸನಾತನ ಧರ್ಮವನ್ನು ಅಭ್ಯಾಸ ಮಾಡಿದ ಜನರು ಬೇರೆ ಬೇರೆ ಹೆಸರಿನಿಂದ ಹೋದರು, ಆದರೆ ಹಿಂದೂಗಳಂತೆ ಅಲ್ಲ. ಬ್ರಿಟಿಷ್ ಕಾಲದಲ್ಲಿ, ಎಲ್ಲಾ ಸ್ಥಳೀಯ ನಂಬಿಕೆಗಳನ್ನು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಿಂದ ಪ್ರತ್ಯೇಕಿಸಲು ಮತ್ತು ನ್ಯಾಯವನ್ನು ಹಂಚಿಕೊಳ್ಳಲು ಅಥವಾ ಸ್ಥಳೀಯ ವಿವಾದಗಳು, ಆಸ್ತಿ ಮತ್ತು ತೆರಿಗೆ ವಿಷಯಗಳನ್ನು ಬಗೆಹರಿಸಲು “ಹಿಂದೂ ಧರ್ಮ” ಎಂಬ ಸಾಮಾನ್ಯ ಹೆಸರಿನಲ್ಲಿ ವರ್ಗೀಕರಿಸಲಾಯಿತು. ತರುವಾಯ, ಸ್ವಾತಂತ್ರ್ಯದ ನಂತರ, ಬೌದ್ಧಧರ್ಮ, ಜೈನ ಮತ್ತು ಸಿಖ್ ಧರ್ಮವನ್ನು ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅದರಿಂದ ಬೇರ್ಪಡಿಸಲಾಯಿತು. ಹೀಗಾಗಿ, ಹಿಂದೂ ಧರ್ಮ ಎಂಬ ಪದವು ಐತಿಹಾಸಿಕ ಅವಶ್ಯಕತೆಯಿಂದ ಹುಟ್ಟಿದ್ದು, ಶಾಸನದ ಮೂಲಕ ಭಾರತದ ಸಾಂವಿಧಾನಿಕ ಕಾನೂನುಗಳನ್ನು ಪ್ರವೇಶಿಸಿತು. ಮತ್ತಷ್ಟು ಓದು. 3 ಓದಿದ ನಿಮಿಷಗಳು ಜೂನ್ 12, 2021 3 ನಿಮಿಷ ಓದಿದೆ ಹಿಂದೂ ಧರ್ಮ - ಕೋರ್ ನಂಬಿಕೆಗಳು, ಸಂಗತಿಗಳು ಮತ್ತು ತತ್ವಗಳು ಹಿಂದೂ ಧರ್ಮ - ಕೋರ್ ನಂಬಿಕೆಗಳು: ಹಿಂದೂ ಧರ್ಮವು ಸಂಘಟಿತ ಧರ್ಮವಲ್ಲ, ಮತ್ತು ಅದರ ನಂಬಿಕೆ ವ್ಯವಸ್ಥೆಯು ಅದನ್ನು ಕಲಿಸಲು ಒಂದೇ, ರಚನಾತ್ಮಕ ವಿಧಾನವನ್ನು ಹೊಂದಿಲ್ಲ. ಹಿಂದೂಗಳು, ಹತ್ತು ಅನುಶಾಸನಗಳಂತೆ, ಪಾಲಿಸಲು ಸರಳವಾದ ಕಾನೂನುಗಳನ್ನು ಹೊಂದಿಲ್ಲ. ಹಿಂದೂ ಪ್ರಪಂಚದಾದ್ಯಂತ, ಸ್ಥಳೀಯ, ಪ್ರಾದೇಶಿಕ, ಜಾತಿ ಮತ್ತು ಸಮುದಾಯ-ಚಾಲಿತ ಅಭ್ಯಾಸಗಳು ನಂಬಿಕೆಗಳ ತಿಳುವಳಿಕೆ ಮತ್ತು ಅಭ್ಯಾಸದ ಮೇಲೆ ಪರಿಣಾಮ ಬೀರುತ್ತವೆ. ಆದರೂ ಪರಮಾತ್ಮನ ಮೇಲಿನ ನಂಬಿಕೆ ಮತ್ತು ರಿಯಾಲಿಟಿ, ಧರ್ಮ ಮತ್ತು ಕರ್ಮದಂತಹ ಕೆಲವು ತತ್ವಗಳನ್ನು ಅನುಸರಿಸುವುದು ಈ ಎಲ್ಲ ಮಾರ್ಪಾಡುಗಳಲ್ಲಿ ಸಾಮಾನ್ಯ ಎಳೆಯನ್ನು ಹೊಂದಿದೆ. ಮತ್ತು ವೇದಗಳ ಶಕ್ತಿಯ ಮೇಲಿನ ನಂಬಿಕೆ (ಪವಿತ್ರ ಗ್ರಂಥಗಳು) ಹಿಂದೂಗಳ ಅರ್ಥದಂತೆ ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ, ಆದರೂ ವೇದಗಳನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬುದರಲ್ಲಿ ಇದು ಬಹಳ ಭಿನ್ನವಾಗಿರುತ್ತದೆ. ಹಿಂದೂಗಳು ಹಂಚಿಕೊಳ್ಳುವ ಪ್ರಮುಖ ಪ್ರಮುಖ ನಂಬಿಕೆಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ; ಹಿಂದೂ ಧರ್ಮವು ಸತ್ಯವು ಶಾಶ್ವತವೆಂದು ನಂಬುತ್ತದೆ. ಹಿಂದೂಗಳು ಸತ್ಯದ ಜ್ಞಾನ ಮತ್ತು ಗ್ರಹಿಕೆಯನ್ನು ಬಯಸುತ್ತಿದ್ದಾರೆ, ಪ್ರಪಂಚದ ಅಸ್ತಿತ್ವ ಮತ್ತು ಏಕೈಕ ಸತ್ಯ. ವೇದಗಳ ಪ್ರಕಾರ ಸತ್ಯವು ಒಂದು, ಆದರೆ ಅದನ್ನು ಬುದ್ಧಿವಂತರು ಹಲವಾರು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಹಿಂದೂ ಧರ್ಮ ನಂಬುತ್ತಾರೆ ಆ ಬ್ರಹ್ಮನು ಸತ್ಯ ಮತ್ತು ವಾಸ್ತವ. ನಿರಾಕಾರ, ಅನಂತ, ಎಲ್ಲರನ್ನೂ ಒಳಗೊಂಡ ಮತ್ತು ಶಾಶ್ವತವಾದ ಏಕೈಕ ನಿಜವಾದ ದೇವರಾಗಿ, ಹಿಂದೂಗಳು ಬ್ರಹ್ಮನನ್ನು ನಂಬುತ್ತಾರೆ. ಕಲ್ಪನೆಯಲ್ಲಿ ಅಮೂರ್ತವಲ್ಲದ ಬ್ರಹ್ಮನ್; ಇದು ಬ್ರಹ್ಮಾಂಡದ ಎಲ್ಲವನ್ನು ಒಳಗೊಳ್ಳುವ (ನೋಡಿದ ಮತ್ತು ಕಾಣದ) ನಿಜವಾದ ಅಸ್ತಿತ್ವವಾಗಿದೆ. ಹಿಂದೂ ಧರ್ಮ ನಂಬುತ್ತಾರೆ ವೇದಗಳು ಅಂತಿಮ ಅಧಿಕಾರಿಗಳು. ಪ್ರಾಚೀನ ಸಂತರು ಮತ್ತು ges ಷಿಮುನಿಗಳು ಪಡೆದಿರುವ ಬಹಿರಂಗಪಡಿಸುವಿಕೆಗಳನ್ನು ಒಳಗೊಂಡಿರುವ ವೇದಗಳು ಹಿಂದೂಗಳಲ್ಲಿನ ಗ್ರಂಥಗಳಾಗಿವೆ. ವೇದಗಳು ಪ್ರಾರಂಭವಿಲ್ಲದೆ ಮತ್ತು ಅಂತ್ಯವಿಲ್ಲದೆ ಇವೆ ಎಂದು ಹಿಂದೂಗಳು ಹೇಳಿಕೊಳ್ಳುತ್ತಾರೆ, ವಿಶ್ವದಲ್ಲಿ ಉಳಿದೆಲ್ಲವೂ ನಾಶವಾಗುವವರೆಗೆ (ಸಮಯದ ಅವಧಿಯ ಕೊನೆಯಲ್ಲಿ) ವೇದಗಳು ಉಳಿಯುತ್ತವೆ ಎಂದು ನಂಬುತ್ತಾರೆ. ಹಿಂದೂ ಧರ್ಮ ನಂಬುತ್ತಾರೆ ಧರ್ಮ ಸಾಧಿಸಲು ಎಲ್ಲರೂ ಶ್ರಮಿಸಬೇಕು. ಧರ್ಮ ಪರಿಕಲ್ಪನೆಯ ತಿಳುವಳಿಕೆಯು ಹಿಂದೂ ಧರ್ಮವನ್ನು ಅರ್ಥಮಾಡಿಕೊಳ್ಳಲು ಒಬ್ಬರಿಗೆ ಅನುವು ಮಾಡಿಕೊಡುತ್ತದೆ. ಯಾವುದೇ ಇಂಗ್ಲಿಷ್ ಪದ, ದುಃಖಕರವೆಂದರೆ, ಅದರ ಸಂದರ್ಭವನ್ನು ಸಮರ್ಪಕವಾಗಿ ಒಳಗೊಂಡಿಲ್ಲ. ಧರ್ಮವನ್ನು ಸರಿಯಾದ ನಡವಳಿಕೆ, ನ್ಯಾಯಸಮ್ಮತತೆ, ನೈತಿಕ ಕಾನೂನು ಮತ್ತು ಕರ್ತವ್ಯ ಎಂದು ವ್ಯಾಖ್ಯಾನಿಸಲು ಸಾಧ್ಯವಿದೆ. ಒಬ್ಬರ ಜೀವನವನ್ನು ಧರ್ಮವನ್ನು ಕೇಂದ್ರವನ್ನಾಗಿ ಮಾಡುವ ಪ್ರತಿಯೊಬ್ಬರೂ ಒಬ್ಬರ ಕರ್ತವ್ಯ ಮತ್ತು ಕೌಶಲ್ಯಗಳಿಗೆ ಅನುಗುಣವಾಗಿ ಎಲ್ಲಾ ಸಮಯದಲ್ಲೂ ಸರಿಯಾದ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಾರೆ. ಹಿಂದೂ ಧರ್ಮ ನಂಬುತ್ತಾರೆ ವೈಯಕ್ತಿಕ ಆತ್ಮಗಳು ಅಮರ. ವೈಯಕ್ತಿಕ ಆತ್ಮದ (ಆತ್ಮ) ಅಸ್ತಿತ್ವ ಅಥವಾ ವಿನಾಶ ಇಲ್ಲ ಎಂದು ಹಿಂದೂ ಹೇಳುತ್ತಾನೆ; ಅದು ಬಂದಿದೆ, ಇದೆ, ಮತ್ತು ಇರುತ್ತದೆ. ದೇಹದಲ್ಲಿ ವಾಸಿಸುವಾಗ ಆತ್ಮದ ಕ್ರಿಯೆಗಳು ಮುಂದಿನ ದೇಹದಲ್ಲಿ ಆ ಕ್ರಿಯೆಗಳ ಪರಿಣಾಮಗಳನ್ನು ಪಡೆದುಕೊಳ್ಳಲು ಒಂದೇ ದೇಹವನ್ನು ಬೇರೆ ದೇಹದಲ್ಲಿ ಬಯಸುತ್ತದೆ. ಆತ್ಮದ ಚಲನೆಯ ಪ್ರಕ್ರಿಯೆಯನ್ನು ಒಂದು ದೇಹದಿಂದ ಇನ್ನೊಂದಕ್ಕೆ ವರ್ಗಾವಣೆ ಎಂದು ಕರೆಯಲಾಗುತ್ತದೆ. ಆತ್ಮವು ಮುಂದಿನ ವಾಸಿಸುವ ದೇಹವನ್ನು ಕರ್ಮ ನಿರ್ಧರಿಸುತ್ತದೆ (ಹಿಂದಿನ ಜೀವನದಲ್ಲಿ ಸಂಗ್ರಹವಾದ ಕ್ರಿಯೆಗಳು). ವೈಯಕ್ತಿಕ ಆತ್ಮದ ಉದ್ದೇಶ ಮೋಕ್ಷ. ಮೋಕ್ಷವು ವಿಮೋಚನೆ: ಸಾವು ಮತ್ತು ಪುನರ್ಜನ್ಮದ ಅವಧಿಯಿಂದ ಆತ್ಮದ ಬಿಡುಗಡೆ. ಅದರ ನಿಜವಾದ ಸಾರವನ್ನು ಗುರುತಿಸುವ ಮೂಲಕ ಆತ್ಮವು ಬ್ರಹ್ಮನೊಂದಿಗೆ ಒಂದಾದಾಗ ಅದು ಸಂಭವಿಸುತ್ತದೆ. ಈ ಅರಿವು ಮತ್ತು ಏಕೀಕರಣಕ್ಕೆ, ಅನೇಕ ಮಾರ್ಗಗಳು ಕಾರಣವಾಗುತ್ತವೆ: ಬಾಧ್ಯತೆಯ ಮಾರ್ಗ, ಜ್ಞಾನದ ಮಾರ್ಗ ಮತ್ತು ಭಕ್ತಿಯ ಮಾರ್ಗ (ದೇವರಿಗೆ ಬೇಷರತ್ತಾಗಿ ಶರಣಾಗುವುದು). ಇದನ್ನೂ ಓದಿ: ಜಯದ್ರಥನ ಸಂಪೂರ್ಣ ಕಥೆ (जयद्रथ) ಸಿಂಧು ಸಾಮ್ರಾಜ್ಯದ ರಾಜ ಜಯದ್ರಥನ ಸಂಪೂರ್ಣ ಕಥೆ (जयद्रथ) ಸಿಂಧು ಸಾಮ್ರಾಜ್ಯದ ರಾಜ ಹಿಂದೂ ಧರ್ಮ - ಕೋರ್ ನಂಬಿಕೆಗಳು: ಹಿಂದೂ ಧರ್ಮದ ಇತರ ನಂಬಿಕೆಗಳು: ಹಿಂದೂಗಳು ಸೃಷ್ಟಿಕರ್ತ ಮತ್ತು ಅನ್‌ಮ್ಯಾನಿಫೆಸ್ಟ್ ರಿಯಾಲಿಟಿ ಎಂಬ ಏಕೈಕ, ಎಲ್ಲೆಡೆ ವ್ಯಾಪಿಸಿರುವ ಪರಮಾತ್ಮನನ್ನು ನಂಬುತ್ತಾರೆ, ಅವರು ಅಪ್ರತಿಮ ಮತ್ತು ಅತಿರೇಕದವರಾಗಿದ್ದಾರೆ. ಹಿಂದೂಗಳು ನಾಲ್ಕು ವೇದಗಳ ದೈವತ್ವವನ್ನು ನಂಬಿದ್ದರು, ಇದು ವಿಶ್ವದ ಅತ್ಯಂತ ಪ್ರಾಚೀನ ಗ್ರಂಥವಾಗಿದೆ, ಮತ್ತು ಅಷ್ಟೇ ಬಹಿರಂಗಪಡಿಸಿದಂತೆ, ಅಗಾಮರನ್ನು ಪೂಜಿಸುತ್ತದೆ. ಈ ಆದಿಸ್ವರೂಪದ ಸ್ತೋತ್ರಗಳು ದೇವರ ಮಾತು ಮತ್ತು ಶಾಶ್ವತ ನಂಬಿಕೆಯ ಮೂಲಾಧಾರವಾದ ಸನಾತನ ಧರ್ಮ. ರಚನೆ, ಸಂರಕ್ಷಣೆ ಮತ್ತು ವಿಸರ್ಜನೆಯ ಅನಂತ ಚಕ್ರಗಳು ಬ್ರಹ್ಮಾಂಡಕ್ಕೆ ಒಳಗಾಗುತ್ತವೆ ಎಂದು ಹಿಂದೂಗಳು ತೀರ್ಮಾನಿಸುತ್ತಾರೆ. ಹಿಂದೂಗಳು ಕರ್ಮವನ್ನು ನಂಬುತ್ತಾರೆ, ಪ್ರತಿಯೊಬ್ಬ ಮನುಷ್ಯನು ತನ್ನ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಿಂದ ತನ್ನದೇ ಆದ ಹಣೆಬರಹವನ್ನು ಸೃಷ್ಟಿಸುವ ಕಾರಣ ಮತ್ತು ಪರಿಣಾಮದ ನಿಯಮ. ಎಲ್ಲಾ ಕರ್ಮಗಳನ್ನು ಪರಿಹರಿಸಿದ ನಂತರ, ಆತ್ಮವು ಪುನರ್ಜನ್ಮ ಪಡೆಯುತ್ತದೆ, ಬಹು ಜನ್ಮಗಳಲ್ಲಿ ಅಭಿವೃದ್ಧಿ ಹೊಂದುತ್ತದೆ ಮತ್ತು ಪುನರ್ಜನ್ಮ ಚಕ್ರದಿಂದ ಸ್ವಾತಂತ್ರ್ಯವಾದ ಮೋಕ್ಷವನ್ನು ಸಾಧಿಸಲಾಗುತ್ತದೆ ಎಂದು ಹಿಂದೂಗಳು ತೀರ್ಮಾನಿಸುತ್ತಾರೆ. ಈ ಹಣೆಬರಹವನ್ನು ದೋಚಿದ ಒಂದೇ ಒಂದು ಆತ್ಮವೂ ಇರುವುದಿಲ್ಲ. ಅಪರಿಚಿತ ಜಗತ್ತಿನಲ್ಲಿ ಅಲೌಕಿಕ ಶಕ್ತಿಗಳಿವೆ ಮತ್ತು ಈ ದೇವತೆಗಳು ಮತ್ತು ದೇವರುಗಳೊಂದಿಗೆ ದೇವಾಲಯದ ಪೂಜೆ, ವಿಧಿಗಳು, ಸಂಸ್ಕಾರಗಳು ಮತ್ತು ವೈಯಕ್ತಿಕ ಭಕ್ತಿಗಳು ಒಂದು ಒಕ್ಕೂಟವನ್ನು ಸೃಷ್ಟಿಸುತ್ತವೆ ಎಂದು ಹಿಂದೂಗಳು ನಂಬುತ್ತಾರೆ. ವೈಯಕ್ತಿಕ ಶಿಸ್ತು, ಉತ್ತಮ ನಡವಳಿಕೆ, ಶುದ್ಧೀಕರಣ, ತೀರ್ಥಯಾತ್ರೆ, ಸ್ವಯಂ ವಿಚಾರಣೆ, ಧ್ಯಾನ ಮತ್ತು ದೇವರಿಗೆ ಶರಣಾಗುವುದರಂತೆಯೇ ಜ್ಞಾನೋದಯದ ಪ್ರಭು ಅಥವಾ ಸತ್ಗುರುಗಳಿಗೆ ಅತೀಂದ್ರಿಯ ಪರಿಪೂರ್ಣತೆಯನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ ಎಂದು ಹಿಂದೂಗಳು ನಂಬುತ್ತಾರೆ. ಚಿಂತನೆ, ಮಾತು ಮತ್ತು ಕಾರ್ಯದಲ್ಲಿ ಹಿಂದೂಗಳು ಎಲ್ಲಾ ಜೀವನವು ಪವಿತ್ರವಾದುದು, ಪಾಲಿಸಬೇಕಾದ ಮತ್ತು ಗೌರವಿಸಬೇಕಾದದ್ದು ಎಂದು ನಂಬುತ್ತಾರೆ ಮತ್ತು ಹೀಗಾಗಿ ಅಹಿಂಸಾ, ಅಹಿಂಸೆ ಅಭ್ಯಾಸ ಮಾಡುತ್ತಾರೆ. ಯಾವುದೇ ಧರ್ಮವು ಎಲ್ಲಕ್ಕಿಂತ ಹೆಚ್ಚಾಗಿ ವಿಮೋಚನೆಯ ಏಕೈಕ ಮಾರ್ಗವನ್ನು ಕಲಿಸುವುದಿಲ್ಲ ಎಂದು ಹಿಂದೂಗಳು ನಂಬುತ್ತಾರೆ, ಆದರೆ ಎಲ್ಲಾ ನಿಜವಾದ ಮಾರ್ಗಗಳು ದೇವರ ಬೆಳಕಿನ ಮುಖಗಳಾಗಿವೆ, ಸಹನೆ ಮತ್ತು ತಿಳುವಳಿಕೆಗೆ ಅರ್ಹವಾಗಿವೆ. ವಿಶ್ವದ ಅತ್ಯಂತ ಹಳೆಯ ಧರ್ಮವಾದ ಹಿಂದೂ ಧರ್ಮಕ್ಕೆ ಯಾವುದೇ ಆರಂಭವಿಲ್ಲ-ಅದನ್ನು ದಾಖಲಿಸಿದ ಇತಿಹಾಸವಿದೆ. ಇದು ಮಾನವ ಸೃಷ್ಟಿಕರ್ತನನ್ನು ಹೊಂದಿಲ್ಲ. ಇದು ಆಧ್ಯಾತ್ಮಿಕ ಧರ್ಮವಾಗಿದ್ದು, ಭಕ್ತನು ವೈಯಕ್ತಿಕವಾಗಿ ವಾಸ್ತವವನ್ನು ಅನುಭವಿಸಲು ಕಾರಣವಾಗುತ್ತದೆ, ಅಂತಿಮವಾಗಿ ಒಬ್ಬ ಮನುಷ್ಯ ಮತ್ತು ದೇವರು ಇರುವ ಪ್ರಜ್ಞೆಯ ಉತ್ತುಂಗವನ್ನು ಸಾಧಿಸುತ್ತಾನೆ. ಹಿಂದೂ ಧರ್ಮದ ನಾಲ್ಕು ಪ್ರಮುಖ ಪಂಗಡಗಳಿವೆ-ಶೈವ ಧರ್ಮ, ಶಕ್ತಿ, ವೈಷ್ಣವ ಮತ್ತು ಸ್ಮಾರ್ಟಿಸಂ. ಮತ್ತಷ್ಟು ಓದು. 3 ಓದಿದ ನಿಮಿಷಗಳು ಜೂನ್ 11, 2021 5 ನಿಮಿಷ ಓದಿದೆ ಹಿಂದೂ ಪದ ಎಷ್ಟು ಹಳೆಯದು? ಹಿಂದೂ ಪದ ಎಲ್ಲಿಂದ ಬರುತ್ತದೆ? - ವ್ಯುತ್ಪತ್ತಿ ಮತ್ತು ಹಿಂದೂ ಧರ್ಮದ ಇತಿಹಾಸ ಈ ಬರವಣಿಗೆಯಿಂದ “ಹಿಂದೂ” ಎಂಬ ಪ್ರಾಚೀನ ಪದವನ್ನು ನಿರ್ಮಿಸಲು ನಾವು ಬಯಸುತ್ತೇವೆ. ಭಾರತದ ಕಮ್ಯುನಿಸ್ಟ್ ಇತಿಹಾಸಕಾರರು ಮತ್ತು ಪಾಶ್ಚಿಮಾತ್ಯ ಇಂಡೋಲಜಿಸ್ಟ್‌ಗಳು 8 ನೇ ಶತಮಾನದಲ್ಲಿ “ಹಿಂದೂ” ಎಂಬ ಪದವನ್ನು ಅರಬ್ಬರು ರಚಿಸಿದರು ಮತ್ತು ಅದರ ಬೇರುಗಳು “ಎಸ್” ಅನ್ನು “ಹೆಚ್” ಎಂದು ಬದಲಿಸುವ ಪರ್ಷಿಯನ್ ಸಂಪ್ರದಾಯದಲ್ಲಿದ್ದವು ಎಂದು ಹೇಳುತ್ತಾರೆ. ಆದಾಗ್ಯೂ, "ಹಿಂದೂ" ಅಥವಾ ಅದರ ಉತ್ಪನ್ನಗಳನ್ನು ಈ ಸಮಯಕ್ಕಿಂತ ಸಾವಿರ ವರ್ಷಗಳಷ್ಟು ಹಳೆಯದಾದ ಅನೇಕ ಶಾಸನಗಳು ಬಳಸುತ್ತಿದ್ದವು. ಅಲ್ಲದೆ, ಪರ್ಷಿಯಾದಲ್ಲಿ ಅಲ್ಲ, ಭಾರತದ ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿ, ಈ ಪದದ ಮೂಲವು ಬಹುಮಟ್ಟಿಗೆ ಇರುತ್ತದೆ. ಈ ನಿರ್ದಿಷ್ಟ ಕುತೂಹಲಕಾರಿ ಕಥೆಯನ್ನು ಶಿವನನ್ನು ಸ್ತುತಿಸಲು ಕವಿತೆ ಬರೆದ ಪ್ರವಾದಿ ಮೊಹಮ್ಮದ್ ಅವರ ಚಿಕ್ಕಪ್ಪ ಒಮರ್-ಬಿನ್-ಎ-ಹಶಮ್ ಬರೆದಿದ್ದಾರೆ. ಕಬಾ ಎಂಬುದು ಶಿವನ ಪ್ರಾಚೀನ ದೇವಾಲಯ ಎಂದು ಹೇಳುವ ಹಲವು ವೆಬ್‌ಸೈಟ್‌ಗಳಿವೆ. ಈ ವಾದಗಳನ್ನು ಏನು ಮಾಡಬೇಕೆಂದು ಅವರು ಇನ್ನೂ ಯೋಚಿಸುತ್ತಿದ್ದಾರೆ, ಆದರೆ ಪ್ರವಾದಿ ಮೊಹಮ್ಮದ್ ಅವರ ಚಿಕ್ಕಪ್ಪ ಶಿವನಿಗೆ ಓಡ್ ಬರೆದಿದ್ದಾರೆ ಎಂಬುದು ಖಂಡಿತವಾಗಿಯೂ ನಂಬಲಾಗದ ಸಂಗತಿ. ಹಿಂದೂ ವಿರೋಧಿ ಇತಿಹಾಸಕಾರರಾದ ರೊಮಿಲಾ ಥಾಪರ್ ಮತ್ತು ಡಿಎನ್ ದಿ ಆಂಟಿಕ್ವಿಟಿ ಅಂಡ್ ಆರಿಜಿನ್ ಆಫ್ ದಿ ಪದ 'ಹಿಂದೂ' 8 ನೇ ಶತಮಾನದಲ್ಲಿ, 'ಹಿಂದೂ' ಎಂಬ ಪದವನ್ನು ಅರಬ್ಬರು ಕರೆನ್ಸಿ ನೀಡಿದ್ದಾರೆ ಎಂದು ha ಾ ಭಾವಿಸಿದ್ದರು. ಆದಾಗ್ಯೂ, ಅವರು ತಮ್ಮ ತೀರ್ಮಾನದ ಆಧಾರವನ್ನು ಸ್ಪಷ್ಟಪಡಿಸುವುದಿಲ್ಲ ಅಥವಾ ಅವರ ವಾದವನ್ನು ಬೆಂಬಲಿಸಲು ಯಾವುದೇ ಸಂಗತಿಗಳನ್ನು ಉಲ್ಲೇಖಿಸುವುದಿಲ್ಲ. ಮುಸ್ಲಿಂ ಅರಬ್ ಬರಹಗಾರರು ಸಹ ಇಂತಹ ಉತ್ಪ್ರೇಕ್ಷಿತ ವಾದವನ್ನು ಮಾಡುವುದಿಲ್ಲ. ಯುರೋಪಿಯನ್ ಲೇಖಕರು ಪ್ರತಿಪಾದಿಸಿದ ಮತ್ತೊಂದು othes ಹೆಯೆಂದರೆ, 'ಹಿಂದೂ' ಎಂಬ ಪದವು 'ಸಿಂಧು' ಪರ್ಷಿಯನ್ ಭ್ರಷ್ಟಾಚಾರವಾಗಿದ್ದು, 'ಎಸ್' ಅನ್ನು 'ಎಚ್' ನೊಂದಿಗೆ ಬದಲಿಸುವ ಪರ್ಷಿಯನ್ ಸಂಪ್ರದಾಯದಿಂದ ಉದ್ಭವಿಸಿದೆ. ಯಾವುದೇ ಪುರಾವೆಗಳನ್ನು ಇಲ್ಲಿ ಸಹ ಉಲ್ಲೇಖಿಸಲಾಗಿಲ್ಲ. ಪರ್ಷಿಯಾ ಎಂಬ ಪದವು ವಾಸ್ತವವಾಗಿ 'ಎಸ್' ಅನ್ನು ಒಳಗೊಂಡಿದೆ, ಈ ಸಿದ್ಧಾಂತವು ಸರಿಯಾಗಿದ್ದರೆ, 'ಪರ್ಹಿಯಾ' ಆಗಬೇಕಿತ್ತು. ಪರ್ಷಿಯನ್, ಭಾರತೀಯ, ಗ್ರೀಕ್, ಚೈನೀಸ್ ಮತ್ತು ಅರೇಬಿಕ್ ಮೂಲಗಳಿಂದ ಲಭ್ಯವಿರುವ ಶಿಲಾಶಾಸನ ಮತ್ತು ಸಾಹಿತ್ಯಿಕ ಸಾಕ್ಷ್ಯಗಳ ಬೆಳಕಿನಲ್ಲಿ, ಪ್ರಸ್ತುತ ಕಾಗದವು ಮೇಲಿನ ಎರಡು ಸಿದ್ಧಾಂತಗಳನ್ನು ಚರ್ಚಿಸುತ್ತದೆ. 'ಸಿಂಧು' ನಂತಹ ವೈದಿಕ ಕಾಲದಿಂದಲೂ 'ಹಿಂದೂ' ಬಳಕೆಯಲ್ಲಿದೆ ಮತ್ತು 'ಹಿಂದೂ' 'ಸಿಂಧು'ನ ಮಾರ್ಪಡಿಸಿದ ರೂಪವಾಗಿದ್ದರೂ, ಅದರ ಮೂಲವು' ಎಚ್ 'ಎಂದು ಉಚ್ಚರಿಸುವ ಅಭ್ಯಾಸದಲ್ಲಿದೆ ಎಂಬ othes ಹೆಯನ್ನು ಸಾಕ್ಷ್ಯವು ಬೆಂಬಲಿಸುತ್ತದೆ. ಸೌರಾಷ್ಟ್ರನ್‌ನಲ್ಲಿ 'ಎಸ್'. ಎಪಿಗ್ರಾಫಿಕ್ ಎವಿಡೆನ್ಸ್ ಹಿಂದೂ ಪದದ ಪರ್ಷಿಯನ್ ರಾಜ ಡೇರಿಯಸ್ನ ಹಮದಾನ್, ಪರ್ಸೆಪೊಲಿಸ್ ಮತ್ತು ನಕ್ಷ್-ಐ-ರುಸ್ತಮ್ ಶಾಸನಗಳು ಅವನ ಸಾಮ್ರಾಜ್ಯದಲ್ಲಿ ಸೇರ್ಪಡೆಗೊಂಡಂತೆ 'ಹಿಡು' ಜನಸಂಖ್ಯೆಯನ್ನು ಉಲ್ಲೇಖಿಸುತ್ತವೆ. ಈ ಶಾಸನಗಳ ದಿನಾಂಕವು ಕ್ರಿ.ಪೂ 520-485ರ ನಡುವೆ ಇದೆ. ಈ ವಾಸ್ತವವು ಕ್ರಿಸ್ತನ 500 ವರ್ಷಗಳಿಗಿಂತಲೂ ಹೆಚ್ಚು ಮೊದಲು 'ಹಾಯ್ (ಎನ್) ಡು' ಎಂಬ ಪದವು ಇತ್ತು ಎಂದು ಸೂಚಿಸುತ್ತದೆ. ಡೇರಿಯಸ್‌ನ ಉತ್ತರಾಧಿಕಾರಿಯಾದ ಜೆರೆಕ್ಸ್ ತನ್ನ ನಿಯಂತ್ರಣದಲ್ಲಿರುವ ದೇಶಗಳ ಹೆಸರನ್ನು ಪರ್ಸೆಪೊಲಿಸ್‌ನಲ್ಲಿನ ತನ್ನ ಶಾಸನಗಳಲ್ಲಿ ನೀಡುತ್ತಾನೆ. 'ಹಿಡು'ಗೆ ಒಂದು ಪಟ್ಟಿ ಅಗತ್ಯವಿದೆ. ಕ್ರಿ.ಪೂ. '(ಇದು ಗಾಂಧಾರ) ಮತ್ತು' ಇಯಾಮ್ ಹಾಯ್ (ಎನ್) ದುವಿಯಾ '(ಇದು ಹಾಯ್ (ಎನ್) ಡು). ಅಶೋಕನ್ (ಕ್ರಿ.ಪೂ 485 ನೇ ಶತಮಾನ) ಶಾಸನಗಳು ಆಗಾಗ್ಗೆ 'ಭಾರತ' ಗಾಗಿ 'ಹಿಡಾ' ಮತ್ತು 'ಭಾರತೀಯ ದೇಶ'ಕ್ಕಾಗಿ' ಹಿಡಾ ಲೋಕಾ 'ಎಂಬ ನುಡಿಗಟ್ಟುಗಳನ್ನು ಬಳಸುತ್ತವೆ. ಅಶೋಕನ್ ಶಾಸನಗಳಲ್ಲಿ, 'ಹಿಡಾ' ಮತ್ತು ಅವಳ ಪಡೆದ ರೂಪಗಳನ್ನು 70 ಕ್ಕೂ ಹೆಚ್ಚು ಬಾರಿ ಬಳಸಲಾಗುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ, ಅಶೋಕನ್ ಶಾಸನಗಳು ಕ್ರಿ.ಪೂ. ಮೂರನೆಯ ಶತಮಾನದವರೆಗೆ 'ಹಿಂದ್' ಹೆಸರಿನ ಪ್ರಾಚೀನತೆಯನ್ನು ನಿರ್ಧರಿಸುತ್ತವೆ. ರಾಜನಿಗೆ ಶಕನ್‌ಶಾ ಹಿಂಡ್ ಶಕಸ್ತಾನ್ ತುಕ್ಸರಿಸ್ತಾನ್ ದಬೀರನ್ ದಬೀರ್, “ಶಕಸ್ತಾನ್ ರಾಜ, ಹಿಂದ್ ಶಕಾಸ್ತಾನ್ ಮತ್ತು ತುಖಾರಿಸ್ತಾನ್ ಮಂತ್ರಿಗಳು” ಎಂಬ ಬಿರುದುಗಳಿವೆ. ಶಹಪುರ್ II (ಕ್ರಿ.ಶ. 310) ರ ಪರ್ಸೆಪೊಲಿಸ್ ಪಹ್ಲ್ವಿ ಶಾಸನಗಳು. ಅಚೇಮೆನಿಡ್, ಅಶೋಕನ್ ಮತ್ತು ಸಸಾನಿಯನ್ ಪಹ್ಲ್ವಿ ಅವರ ದಾಖಲೆಗಳಿಂದ ಪಡೆದ ಶಿಲಾಶಾಸನ ಪುರಾವೆಗಳು ಕ್ರಿ.ಶ 8 ನೇ ಶತಮಾನದಲ್ಲಿ 'ಹಿಂದೂ' ಎಂಬ ಪದವು ಅರಬ್ ಬಳಕೆಯಲ್ಲಿ ಹುಟ್ಟಿಕೊಂಡಿತು ಎಂಬ othes ಹೆಯ ಮೇಲೆ ಒಂದು ಸ್ಥಿತಿಯನ್ನು ಸ್ಥಾಪಿಸಿತು. 'ಹಿಂದೂ' ಎಂಬ ಪದದ ಪ್ರಾಚೀನ ಇತಿಹಾಸವು ಸಾಹಿತ್ಯಿಕ ಪುರಾವೆಗಳನ್ನು ಕ್ರಿ.ಪೂ 1000 ಕ್ಕೆ ಹೌದು, ಮತ್ತು ಕ್ರಿ.ಪೂ 5000 ಕ್ಕೆ ಹಿಂತಿರುಗಿಸುತ್ತದೆ ಪಹ್ಲ್ವಿ ಅವೆಸ್ಟಾದಿಂದ ಸಾಕ್ಷಿ ಅವೆಸ್ತಾದಲ್ಲಿ ಸಂಸ್ಕೃತ ಸಪ್ತ-ಸಿಂಧುಗಾಗಿ ಹಪ್ತಾ-ಹಿಂದೂ ಅನ್ನು ಬಳಸಲಾಗುತ್ತದೆ, ಮತ್ತು ಅವೆಸ್ತಾವನ್ನು ಕ್ರಿ.ಪೂ 5000-1000ರ ನಡುವೆ ಇದೆ. ಇದರರ್ಥ 'ಹಿಂದೂ' ಎಂಬ ಪದವು 'ಸಿಂಧು' ಪದದಷ್ಟು ಹಳೆಯದು. ಸಿಂಧು ಎಂಬುದು ig ಗ್ವೇದದಲ್ಲಿ ವೈದಿಕರು ಬಳಸುವ ಒಂದು ಪರಿಕಲ್ಪನೆ. ಮತ್ತು ಆದ್ದರಿಂದ, ig ಗ್ವೇದದಷ್ಟು ಹಳೆಯದು, 'ಹಿಂದೂ'. ಅವೆಸ್ತಾನ್ ಗಥಾ 'ಶತಿರ್' 163 ನೇ ಪದ್ಯದಲ್ಲಿ ವೇದ ವ್ಯಾಸ್ ಗುಸ್ತಾಶ್‌ನ ಆಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ಮಾತನಾಡುತ್ತಾರೆ ಮತ್ತು ವೇದ ವ್ಯಾಸ್ ಜೋರಾಷ್ಟ್ರದ ಸಮ್ಮುಖದಲ್ಲಿ 'ಮ್ಯಾನ್ ಮಾರ್ಡೆ ಆಮ್ ಹಿಂದ್ ಜಿಜಾದ್' ಎಂದು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. (ನಾನು 'ಹಿಂದ್'ನಲ್ಲಿ ಜನಿಸಿದ ಮನುಷ್ಯ.) ವೇದ ವ್ಯಾಸ್ ಶ್ರೀ ಕೃಷ್ಣನ (ಕ್ರಿ.ಪೂ 3100) ಹಿರಿಯ ಸಮಕಾಲೀನ. ಗ್ರೀಕ್ ಬಳಕೆ (ಇಂಡೋಯಿ) 'ಇಂಡೋಯಿ' ಎಂಬ ಗ್ರೀಕ್ ಪದವು ಮೃದುವಾದ 'ಹಿಂದೂ' ರೂಪವಾಗಿದ್ದು, ಗ್ರೀಕ್ ವರ್ಣಮಾಲೆಯಲ್ಲಿ ಯಾವುದೇ ಆಕಾಂಕ್ಷೆಯಿಲ್ಲದ ಕಾರಣ ಮೂಲ 'ಎಚ್' ಅನ್ನು ಕೈಬಿಡಲಾಯಿತು. ಗ್ರೀಕ್ ಸಾಹಿತ್ಯದಲ್ಲಿ ಹೆಕಟಾಯಸ್ (ಕ್ರಿ.ಪೂ 6 ನೇ ಶತಮಾನದ ಉತ್ತರಾರ್ಧ) ಮತ್ತು ಹೆರೊಡೋಟಸ್ (ಕ್ರಿ.ಪೂ 5 ನೇ ಶತಮಾನದ ಆರಂಭದಲ್ಲಿ) ಈ ಇಂಡೋಯಿ ಎಂಬ ಪದವನ್ನು ಬಳಸಿದರು, ಇದರಿಂದಾಗಿ ಗ್ರೀಕರು ಈ 'ಹಿಂದೂ' ರೂಪಾಂತರವನ್ನು ಕ್ರಿ.ಪೂ 6 ನೇ ಶತಮಾನದಷ್ಟು ಹಿಂದೆಯೇ ಬಳಸಿದ್ದಾರೆಂದು ಸೂಚಿಸುತ್ತದೆ. ಹೀಬ್ರೂ ಬೈಬಲ್ (ಹೋಡು) ಭಾರತಕ್ಕೆ ಸಂಬಂಧಿಸಿದಂತೆ, ಹೀಬ್ರೂ ಬೈಬಲ್ 'ಹಿಂದೂ' ಜುದಾಯಿಕ್ ಪ್ರಕಾರವಾದ 'ಹೋಡು' ಪದವನ್ನು ಬಳಸುತ್ತದೆ. ಕ್ರಿ.ಪೂ 300 ಕ್ಕಿಂತಲೂ ಮುಂಚೆಯೇ, ಹೀಬ್ರೂ ಬೈಬಲ್ (ಹಳೆಯ ಒಡಂಬಡಿಕೆಯನ್ನು) ಇಸ್ರೇಲ್ನಲ್ಲಿ ಮಾತನಾಡುವ ಹೀಬ್ರೂ ಎಂದು ಪರಿಗಣಿಸಲಾಗಿದೆ ಇಂದು ಭಾರತಕ್ಕೂ ಹೋಡು ಅನ್ನು ಬಳಸುತ್ತದೆ. ಚೀನೀ ಸಾಕ್ಷ್ಯ (ಹಿಯೆನ್-ತು) 100 ಕ್ರಿ.ಪೂ 11 ರ ಆಸುಪಾಸಿನಲ್ಲಿ ಚೀನಿಯರು 'ಹಿಂದೂ' ಗಾಗಿ 'ಹಿಯೆನ್-ತು' ಎಂಬ ಪದವನ್ನು ಬಳಸಿದರು. ಸಾಯಿ-ವಾಂಗ್ (ಕ್ರಿ.ಪೂ. 100) ಚಳುವಳಿಗಳನ್ನು ವಿವರಿಸುವಾಗ, ಸಾಯಿ-ವಾಂಗ್ ದಕ್ಷಿಣಕ್ಕೆ ಹೋಗಿ ಹೈ-ತುವನ್ನು ಹಾದುಹೋಗುವ ಮೂಲಕ ಕಿ-ಪಿನ್‌ಗೆ ಪ್ರವೇಶಿಸಿದನೆಂದು ಚೀನೀ ವಾರ್ಷಿಕೋತ್ಸವಗಳು ಗಮನಿಸುತ್ತವೆ. . ನಂತರದ ಚೀನಾದ ಪ್ರಯಾಣಿಕರಾದ ಫಾ-ಹಿಯೆನ್ (ಕ್ರಿ.ಶ. 5 ನೇ ಶತಮಾನ) ಮತ್ತು ಹುಯೆನ್-ತ್ಸಾಂಗ್ (ಕ್ರಿ.ಶ. 7 ನೇ ಶತಮಾನ) ಸ್ವಲ್ಪ ಬದಲಾದ 'ಯಿಂಟು' ಪದವನ್ನು ಬಳಸುತ್ತಾರೆ, ಆದರೆ 'ಹಿಂದೂ' ಸಂಬಂಧವನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. ಇಂದಿನವರೆಗೂ, 'ಯಿಂಟು' ಎಂಬ ಈ ಪದವನ್ನು ಬಳಸಲಾಗುತ್ತಿದೆ. ಇದನ್ನೂ ಓದಿ: https://www.hindufaqs.com/some-common-gods-that-appears-in-all-major-mythologies/ ಎಲ್ಲಾ ಪ್ರಮುಖ ಪುರಾಣಗಳಲ್ಲಿ ಕಂಡುಬರುವ ಕೆಲವು ಸಾಮಾನ್ಯ ದೇವರುಗಳು ಪೂರ್ವ ಇಸ್ಲಾಮಿಕ್ ಅರೇಬಿಕ್ ಸಾಹಿತ್ಯ ಸೈರ್-ಉಲ್-ಒಕುಲ್ ಎಂಬುದು ಇಸ್ತಾಂಬುಲ್‌ನ ಮಕ್ತಾಬ್-ಎ-ಸುಲ್ತಾನಿಯಾ ಟರ್ಕಿಶ್ ಗ್ರಂಥಾಲಯದ ಪ್ರಾಚೀನ ಅರೇಬಿಕ್ ಕಾವ್ಯದ ಸಂಕಲನವಾಗಿದೆ. ಪ್ರವಾದಿ ಮೊಹಮ್ಮದ್ ಅವರ ಅಂಕಲ್ ಒಮರ್-ಬಿನ್-ಎ-ಹಶಮ್ ಅವರ ಕವಿತೆಯನ್ನು ಈ ಸಂಕಲನದಲ್ಲಿ ಸೇರಿಸಲಾಗಿದೆ. ಈ ಕವಿತೆಯು ಮಹಾದೇವ್ (ಶಿವ) ಹೊಗಳಿಕೆಯಾಗಿದ್ದು, ಭಾರತಕ್ಕೆ 'ಹಿಂದ್' ಮತ್ತು ಭಾರತೀಯರಿಗೆ 'ಹಿಂದೂ' ಅನ್ನು ಬಳಸುತ್ತದೆ. ಉಲ್ಲೇಖಿಸಿದ ಕೆಲವು ಪದ್ಯಗಳು ಇಲ್ಲಿವೆ: ವಾ ಅಬಲೋಹಾ ಅಜಾಬು ಆರ್ಮಿಮನ್ ಮಹಾದೇವೊ ಮನೋಜೈಲ್ ಇಲಾಮುದ್ದೀನ್ ಮಿನ್ಹುಮ್ ವಾ ಸಯತ್ತರು, ಸಮರ್ಪಣೆಯೊಂದಿಗೆ, ಒಬ್ಬರು ಮಹಾದೇವನನ್ನು ಆರಾಧಿಸಿದರೆ, ಅಂತಿಮ ವಿಮೋಚನೆ ಸಾಧಿಸಲಾಗುತ್ತದೆ. ಕಾಮಿಲ್ ಹಿಂದಾ ಇ ಯೌಮನ್, ವಾ ಯಾಕುಲಂ ನಾ ಲತಾಬಹನ್ ಫೊಯೆನಾಕ್ ತವಾಜ್ಜಾರು, ವಾ ಸಹಾಬಿ ಕೇ ಯಮ್ ಫೀಮಾ. (ಓ ಸ್ವಾಮಿ, ನನಗೆ ಆಧ್ಯಾತ್ಮಿಕ ಆನಂದವನ್ನು ಪಡೆಯುವ ಹಿಂದ್‌ನಲ್ಲಿ ಒಂದು ದಿನದ ವಾಸ್ತವ್ಯವನ್ನು ನೀಡಿ.) ಮಸಯರೆ ಅಖಲಕನ್ ಹಸನನ್ ಕುಲ್ಲಾಹುಮ್, ಸುಮ್ಮಾ ಗಬುಲ್ ಹಿಂದೂ ನಜುಮಾಮ್ ಅಜಾ. (ಆದರೆ ಒಂದು ತೀರ್ಥಯಾತ್ರೆ ಎಲ್ಲರಿಗೂ ಯೋಗ್ಯವಾಗಿದೆ ಮತ್ತು ಮಹಾನ್ ಹಿಂದೂ ಸಂತರ ಸಹವಾಸವಾಗಿದೆ.) ಲ್ಯಾಬಿ-ಬಿನ್-ಇ ಅಖ್ತಾಬ್ ಬಿನ್-ಇ ತುರ್ಫಾ ಅವರ ಮತ್ತೊಂದು ಕವಿತೆಯು ಅದೇ ಸಂಕಲನವನ್ನು ಹೊಂದಿದೆ, ಇದು ಮೊಹಮ್ಮದ್‌ಗೆ 2300 ವರ್ಷಗಳ ಹಿಂದಿನದು, ಅಂದರೆ ಕ್ರಿ.ಪೂ 1700 ಭಾರತಕ್ಕೆ 'ಹಿಂದ್' ಮತ್ತು ಭಾರತೀಯರಿಗೆ 'ಹಿಂದೂ' ಅನ್ನು ಸಹ ಈ ಕವಿತೆಯಲ್ಲಿ ಬಳಸಲಾಗುತ್ತದೆ. ಸಮ, ಯಜುರ್, ig ಗ್ ಮತ್ತು ಅಥರ್ ಎಂಬ ನಾಲ್ಕು ವೇದಗಳನ್ನು ಸಹ ಕವಿತೆಯಲ್ಲಿ ಉಲ್ಲೇಖಿಸಲಾಗಿದೆ. ಈ ಕವಿತೆಯನ್ನು ನವದೆಹಲಿಯ ಲಕ್ಷ್ಮಿ ನಾರಾಯಣ್ ಮಂದಿರದ ಅಂಕಣಗಳಲ್ಲಿ ಉಲ್ಲೇಖಿಸಲಾಗಿದೆ, ಇದನ್ನು ಸಾಮಾನ್ಯವಾಗಿ ಬಿರ್ಲಾ ಮಂದಿರ (ದೇವಾಲಯ) ಎಂದು ಕರೆಯಲಾಗುತ್ತದೆ. ಕೆಲವು ಪದ್ಯಗಳು ಹೀಗಿವೆ: ಹಿಂದಾ ಇ, ವಾ ಅರಡಕಲ್ಹಾ ಮನ್ನೊನೈಫೈಲ್ ಜಿಕರತುನ್, ಅಯಾ ಮುವೆರೆಕಲ್ ಅರಾಜ್ ಯುಶೈಯಾ ನೋಹಾ ಮಿನಾರ್. (ಓ ಹಿಂದ್ನ ದೈವಿಕ ದೇಶ, ನೀನು ಆಶೀರ್ವದಿಸಿದವನು, ನೀನು ದೈವಿಕ ಜ್ಞಾನದ ಆಯ್ಕೆ ಮಾಡಿದ ಭೂಮಿ.) ವಹಾಲತ್ಜಲಿ ಯತುನ್ ಐನಾನಾ ಸಹಾಬಿ ಅಖತುನ್ ಜಿಕ್ರಾ, ಹಿಂದೂತುನ್ ಮಿನಲ್ ವಹಜಯಾಹಿ ಯೋನಜ್ಜಲೂರ್ ರಸು. (ಆ ಸಂಭ್ರಮಾಚರಣೆಯ ಜ್ಞಾನವು ಹಿಂದೂ ಸಂತರ ಮಾತುಗಳ ನಾಲ್ಕು ಪಟ್ಟು ಸಮೃದ್ಧಿಯಲ್ಲಿ ಅಂತಹ ತೇಜಸ್ಸಿನಿಂದ ಹೊಳೆಯುತ್ತದೆ.) ಯಕುಲೂನಲ್ಲಾಹ ಯಾ ಅಹ್ಲಾಲ್ ಅರಾಫ್ ಅಲಮೀನ್ ಕುಲ್ಲಾಹುಮ್, ವೇದ ಬುಕ್ಕುನ್ ಮಾಲಂ ಯೋನಜಯ್ಲತುನ್ ಫತ್ತಬೆ-ಯು ಜಿಕರತುಲ್. (ದೇವರು ಎಲ್ಲರಿಗೂ ಆಜ್ಞಾಪಿಸುತ್ತಾನೆ, ದೈವಿಕ ಅರಿವಿನೊಂದಿಗೆ ಭಕ್ತಿಯಿಂದ ವೇದ ತೋರಿಸಿದ ನಿರ್ದೇಶನವನ್ನು ಅನುಸರಿಸುತ್ತಾನೆ.) ವಹೋವಾ ಅಲಮಸ್ ಸಾಮ ವಾಲ್ ಯಜುರ್ ಮಿನಲ್ಲಾಹಯ್ ತನಜೀಲನ್, ಯೋಬಶರಿಯೋನಾ ಜತುನ್, ಫಾ ಇ ನೋಮಾ ಯಾ ಅಖಿಗೊ ಮುತಿಬಯನ್. (ಮನುಷ್ಯನಿಗಾಗಿ ಸಾಮ ಮತ್ತು ಯಜುರ್ ಬುದ್ಧಿವಂತಿಕೆಯಿಂದ ತುಂಬಿದ್ದಾರೆ, ಸಹೋದರರೇ, ನಿಮ್ಮನ್ನು ಮೋಕ್ಷಕ್ಕೆ ಕರೆದೊಯ್ಯುವ ಮಾರ್ಗವನ್ನು ಅನುಸರಿಸುತ್ತಾರೆ.) ಎರಡು ರಿಗ್ಸ್ ಮತ್ತು ಅಥರ್ (ವಾ) ಸಹ ನಮಗೆ ಸಹೋದರತ್ವವನ್ನು ಕಲಿಸುತ್ತಾರೆ, ಅವರ ಕಾಮವನ್ನು ಆಶ್ರಯಿಸುತ್ತಾರೆ, ಕತ್ತಲೆಯನ್ನು ಕರಗಿಸುತ್ತಾರೆ. ವಾ ಇಸಾ ನೈನ್ ಹುಮಾ ರಿಗ್ ಅಥರ್ ನಸಾಹಿನ್ ಕಾ ಖುವತುನ್, ವಾ ಅಸನಾತ್ ಅಲಾ-ಉದಾನ್ ವಬೊವಾ ಮಾಶಾ ಇ ರತುನ್. ಹಕ್ಕುತ್ಯಾಗ: ಮೇಲಿನ ಮಾಹಿತಿಯನ್ನು ವಿವಿಧ ಸೈಟ್‌ಗಳು ಮತ್ತು ಚರ್ಚಾ ವೇದಿಕೆಗಳಿಂದ ಸಂಗ್ರಹಿಸಲಾಗುತ್ತದೆ. ಮೇಲಿನ ಯಾವುದೇ ಅಂಶಗಳನ್ನು ಬೆಂಬಲಿಸುವ ಯಾವುದೇ ದೃ evidence ವಾದ ಪುರಾವೆಗಳಿಲ್ಲ.
ಮೈಸೂರು: ಮೈಸೂ ರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಹಲವು ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ ಎನ್ನಲಾಗುತ್ತಿದ್ದು, ಅದರಂತೆ ಕಾಂಗ್ರೆಸ್‍ನ ವಾಸು, ಜೆಡಿಎಸ್‍ನ ಪ್ರೊ. ಕೆ.ಎಸ್.ರಂಗಪ್ಪ, ಬಿಜೆಪಿಯ ಎಲ್. ನಾಗೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಹರೀಶ್‍ಗೌಡ ಗೆಲುವಿನ ನಿರೀಕ್ಷೆಯಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದ ಸಂಜೆವರೆಗೂ ತಮ್ಮ ಬೆಂಬಲಿಗರೊಂದಿಗೆ ಮತ ಯಾಚನೆಯಲ್ಲಿ ತೊಡಗಿದ್ದಾರೆ. ವಾಸು: ಕಾಂಗ್ರೆಸ್ ಅಭ್ಯರ್ಥಿ ವಾಸು ಅವರು, ಇಂದು ಬೆಳಿಗ್ಗೆ ಕೆ.ಆರ್.ಆಸ್ಪತ್ರೆ ಎದುರಿನ ಕುಂಬಾರಗೇರಿಯಲ್ಲಿ ಚುನಾ ವಣಾ ಪ್ರಚಾರ ನಡೆಸಿದರು. ದೇವಸ್ಥಾನ ಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಜಿ ಕಾರ್ಪೊರೇಟರ್, ರವಿ, ಬೋರಪ್ಪರೊಂದಿಗೆ ಮನೆ-ಮನೆಗೆ ತೆರಳಿ ಮತ ಯಾಚಿಸಿದ ನಂತರ ಸಂಜೆ ಟಿ.ಕೆ. ಬಡಾವಣೆಯಲ್ಲೂ ಮತ ಬೇಟೆ ನಡೆಸಿದರು. ಕಾರ್ಪೊರೇಟರ್ ಪಿ.ಪ್ರಶಾಂತ ಗೌಡ, ಮಾಜಿ ಮೇಯರ್ ಬಿ.ಕೆ.ಪ್ರಕಾಶ, ಪೈ. ಚಿಕ್ಕಪುಟ್ಟಿ, ಚಂದ್ರಶೇಖರ್, ಪುಷ್ಪವಲ್ಲಿ, ಮೋದಾಮಣ , ರವಿ ಎಂ.ಜಿ.ಕೊಪ್ಪಲು ಸೇರಿದಂತೆ ಹಲವರು ವಾಸು ಅವ ರೊಂದಿಗೆ ಪ್ರಚಾರ ಕಾರ್ಯದಲ್ಲಿದ್ದರು. ಮೈಸೂರು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆದ ಶಾಸಕ ವಾಸು ಅವರು ಪರಕಾಲ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಪ್ರಶಾಂತ್‍ಗೌಡ, ಪಡುವಾರಹಳ್ಳಿ ಮಂಜು, ಪುಷ್ಪಲತಾ ಜಗನ್ನಾಥ್, ಯೋಗ ನರಸಿಂಹೇಗೌಡ, ಶ್ರೀಕಂಠಮೂರ್ತಿ ಇದ್ದಾರೆ. ಪ್ರೊ. ಕೆ.ಎಸ್.ರಂಗಪ್ಪ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ ಹಾಗೂ ಪಕ್ಷದ ಧ್ಯೇಯೋದ್ದೇಶ ಗಳನ್ನು ಮುಂದಿಟ್ಟುಕೊಂಡು ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರೊ. ಕೆ.ಎಸ್. ರಂಗಪ್ಪ ಅವರು ಇಂದು ಮಂಜುನಾಥಪುರ, ಬೃಂದಾವನ ಬಡಾವಣೆ ಹಾಗೂ ಅಕ್ಕ-ಪಕ್ಕದ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಮತ ಯಾಚನೆ ನಡೆಸಿದರು. ಮಾಜಿ ಮೇಯರ್ ಆರ್.ಲಿಂಗಪ್ಪ, ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚೆಲುವೇ ಗೌಡ, ಕಾರ್ಪೊರೇಟರ್ ಎಸ್‍ಬಿಎಂ ಮಂಜು, ಕಾರ್ಯಕರ್ತರಾದ ಲಕ್ಷ್ಮಿ, ಮಂಜುನಾಥ್ ಸೇರಿದಂತೆ ಹಲವರು ಪ್ರೊ. ರಂಗಪ್ಪ ಅವರಿಗೆ ಸಾಥ್ ನೀಡಿದರು. ಎಲ್.ನಾಗೇಂದ್ರ: ಮುಡಾ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ ಸಹ ಪಡುವಾರ ಹಳ್ಳಿ, ಕುಂಬಾರಕೊಪ್ಪಲು ಹಾಗೂ ಹೆಬ್ಬಾ ಳಿನ ಕಾವೇರಿ ಸರ್ಕಲ್ ಬಳಿ ಬಿಜೆಪಿ ಮುಖಂ ಡರು ಹಾಗೂ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ನಡೆಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇ ಗೌಡರೊಂದಿಗೆ ಕುಂಬಾರಕೊಪ್ಪಲಿನಲ್ಲಿ ಮನೆ-ಮನೆಗೆ ತೆರಳಿ ಪಾದಯಾತ್ರೆಯಲ್ಲಿ ಮತ ಯಾಚಿಸಿದ ನಾಗೇಂದ್ರ, ಪಡುವಾರ ಹಳ್ಳಿಯಲ್ಲಿ ಚಿಕ್ಕವೆಂಕಟು, ಗುರುದತ್, ಬಸವ ರಾಜು, ಮಂಜು ಜೊತೆ ಪ್ರಚಾರ ನಡೆಸಿದರು. ಮೈಸೂರು ಚಾಮರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಹರೀಶ್ ಗೌಡ ಅವರು ಗುರುವಾರ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಕೆ.ಹರೀಶಗೌಡ: ಪಕ್ಷೇತರ ಅಭ್ಯರ್ಥಿ ಕೆ.ಹರೀಶಗೌಡರು ಗೋಕುಲಂ, ವಿವಿ ಮೊಹಲ್ಲಾಗಳಲ್ಲಿ ಪಾದಯಾತ್ರೆ ನಡೆಸಿ, ತಮ್ಮ ಬೆಂಬಲಿಗರೊಂದಿಗೆ ಮತ ಪ್ರಚಾರ ನಡೆಸಿದರು. ಜನ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂಬ ಮನವಿಯೊಂದಿಗೆ ಪ್ರಚಾರ ಕೈಗೊಂಡಿರುವ ಅವರಿಗೆ ಬಸವರಾಜು, ಕಪನೀಗೌಡ, ನಿಂಗೇಗೌಡ, ಪರಮೇಶ್ ಹಾಗೂ ಇತರರು ಸಾಥ್ ನೀಡಿದರು. ಮೈಸೂರಿನ ಎನ್‍ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್‍ಸ್ವಾಮಿ (ಸತೀಶ್) ಗಾಂಧಿನಗರದಲ್ಲಿ ಮತ ಯಾಚನೆ ಮಾಡಿದರು. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದಾರೆ.