text
stringlengths
411
79.6k
ಇಡೀ ರಾಜ್ಯಾದ್ಯಂತ ಹೆಚ್ಚೆಚ್ಚು ಓಡಾಡಿ ಪಕ್ಷ ಸಂಘಟನೆ ಮಾಡುವ ಆಸೆ ನನಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. Govindaraj S First Published Oct 30, 2022, 7:21 PM IST ತುಮಕೂರು (ಅ.30): ಇಡೀ ರಾಜ್ಯಾದ್ಯಂತ ಹೆಚ್ಚೆಚ್ಚು ಓಡಾಡಿ ಪಕ್ಷ ಸಂಘಟನೆ ಮಾಡುವ ಆಸೆ ನನಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುವಕರಿಗೆ ಅಧಿಕಾರ ಎಂಬ ಕಾರ್ಣಿಕ ನುಡಿ ವಿಚಾರದ ಬಗ್ಗೆ ಗಮನ ಸೆಳೆದಾಗ ಮೇಲಿನಂತೆ ಉತ್ತರಿಸಿದರು. ರಾಜ್ಯದಲ್ಲಿ ಸಾಕಷ್ಟುಜನ ಯುವಕರಿದ್ದಾರೆ. ರಾಜಕೀಯದಲ್ಲಿ ಸಾಕಷ್ಟುಎತ್ತರಕ್ಕೆ ಬೆಳೆಯಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ ಎಂದರು. ಎಡೆಯೂರಿನಲ್ಲಿ ನಿರ್ಮಾಣಗೊಂಡಿರುವ ಮೈತ್ರಾದೇವಿ ಯಡಿಯೂರಪ್ಪ ಸ್ಮಾರಕ ಭವನ ನ. 13 ರಂದು ಸಿದ್ಧಗಂಗಾ ಶ್ರೀಗಳ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕುಟುಂಬ ಸೇರಿದಂತೆ, ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಅಂದು ಸಾಮೂಹಿಕ ಮದುವೆ ಕಾರ್ಯಕ್ರಮ ಕೂಡ ಇದೆ. ಸ್ವಾಮೀಜಿಗಳಿಗೆ ಈ ಕಾರ್ಯಕ್ರಮದ ಆಹ್ವಾನ ನೀಡಿದ್ದೇನೆ. ಬಡವರ ಮದುವೆ ಶುಭ ಕಾರ್ಯ ಮಾಡುವ ನಿಟ್ಟಿನಲ್ಲಿ ಮಂಗಳ ಭವನ ನಿರ್ಮಾಣ ಆಗಿದೆ ಎಂದರು. ತುಮಕೂರಲ್ಲಿ ಸದ್ದಿಲ್ಲದೇ ನಡೀತಿದೆಯಾ ಮತಾಂತರ ಜಾಲ? ಇದೇ ವೇಳೆ ಪೊಲೀಸ್‌ ನೇಮಕಾತಿಯ ವಯೋಮಿತಿ ಹೆಚ್ಚಿಸುವಂತೆ ಪೊಲೀಸ್‌ ಆಕಾಂಕ್ಷಿಗಳು ವಿಜಯೇಂದ್ರಗೆ ಮನವಿ ಪತ್ರ ನೀಡಿ ಕಾಲಿಗೆರಗಿ ಬೇಡಿಕೊಂಡ ಘಟನೆ ನಡೆಯಿತು. ವಯೋಮಿತಿಯನ್ನು 25 ರಿಂದ 27 ಹಾಗೂ 27ರಿಂದ 29 ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ವಿಜಯೇಂದ್ರ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಪೊಲೀಸ್‌ ಪೇದೆಗಳ ನೇಮಕಾತಿ ವಯೋಮಿತಿ ಹೆಚ್ಚಳ ವಿಚಾರ ಸಾಕಷ್ಟುದಿನದಿಂದ ಬೇಡಿಕೆ ಇದೆ. ತಮಿಳು ನಾಡು ಸೇರಿದಂತೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂದ ವಿಜಯೇಂದ್ರ ನಾನು ಸಹಾನುಭೂತಿಯಿಂದ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದರು. ಹೆಚ್ಚಿನ ಪಕ್ಷ ಸಂಘಟನೆ ಪಕ್ಷಕ್ಕೆ ಆನೆ ಬಲ: ಶಿಕಾರಿಪುರ ತಾಲೂಕಿನಲ್ಲಿ ಬಿಜೆಪಿಯನ್ನು ಈ ಹಿಂದಿನಿಂದಲೂ ಹಲವಾರು ಹೋರಾಟದ ಮುಖಾಂತರ ಸಂಘಟನೆ ಮಾಡಲಾಗಿದೆ. ಈಗ ಯುವಜನಾಂಗವನ್ನು ಸೇರಿಸಿಕೊಂಡು ಇನ್ನೂ ಹೆಚ್ಚಿನ ಸಂಘಟನೆ ಮಾಡುತ್ತಿರುವದು ಪಕ್ಷಕ್ಕೆ ಆನೆ ಬಲಬಂದಂತಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಟ್ಟಣದ ಹೊರವಲಯದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ಪಕ್ಷದ ಶಕ್ತಿಕೇಂದ್ರದ ಸಂಘಟನಾತ್ಮಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 30-40 ವರ್ಷಗಳಿಂದ ಯಡಿಯೂರಪ್ಪನವರು ಪಾದಯಾತ್ರೆ, ಹಲವಾರು ಹೋರಾಟ ಮಾಡಿ ಸಂಘಟನೆ ಮಾಡಿದ್ದಾರೆ. Tumakur : ಅಲ್ಪಸಂಖ್ಯಾತರಿಗೆ ಬಿಜೆಪಿ ಕೊಡುಗೆ ಅಪಾರ ಈಗ ಪಕ್ಷ ಸಂಘಟನೆ ಮಾಡಿ ಅಭಿವೃದ್ಧಿಯ ಬೀಜ ಬಿತ್ತಿದ್ದಾರೆ. ಆದರೆ ಅಭಿವೃದ್ಧಿ ಶಿಕಾರಿಪುರಕ್ಕೆ ಸೀಮಿತವಾಗದೇ ಮುಖ್ಯಮಂತ್ರಿ ಇದ್ದಾಗ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಮಾಡಿ ಎಲ್ಲ ಜನಾಂಗಗಳನ್ನು ಸಮನಾಗಿ ನೋಡಿದ್ದಾರೆ ಎಂದು ಹೇಳಿದರು. ಶಿಕಾರಿಪುರ ಮಾದರಿ ತಾಲೂಕನ್ನಾಗಿ ಮಾಡಲು ಯಡಿಯೂರಪ್ಪನವರು ಹಾಗೂ ಸಂಸದ ರಾಘಣ್ಣನವರು ಸಂಪೂರ್ಣ ಶ್ರಮ ಹಾಕಿದ್ದಾರೆ. ಜೊತೆಗೆ ತಾಲೂಕಿನಲ್ಲಿ ಹಸಿರು ಕ್ರಾಂತಿ ಮಾಡಲು ನೀರಾವರಿ, ಏತ ನೀರಾವರಿಯಂತಹ ಯೋಜನೆಗಳನ್ನು ತಾಲೂಕಲ್ಲಿ ಮಾತ್ರವಲ್ಲದೇ ಈಡೀ ರಾಜ್ಯದಲ್ಲಿ ಇಂತಹ ಕ್ರಾಂತಿ ಮಾಡಿ ರಾಜ್ಯದ ಜನರ ಮನಸ್ಸಿನಲ್ಲಿ ಉಳಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ದೇವರಾಜ್‌ ಅರಸರ ನಂತರ ರಾಜ್ಯದಲ್ಲಿ ಎಲ್ಲ ಜಾತಿ ಜನಾಂಗಕ್ಕೆ ಸವಲತ್ತು ನೀಡಿದ ಏಕೈಕ ವ್ಯಕ್ತಿ ಎಂದರೆ ಯಡಿಯೂರಪ್ಪನವರು. ದೇಶದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ಮಾಡುತ್ತಿದೆ. ಇಂದು ಕಾಂಗ್ರೆಸ್‌ ಜೋಡೋ ಪಾದಯಾತ್ರೆ ಮಾಡುತ್ತಿದೆ. ಆದರೆ ಅದು ಭಾರತ ಜೋಡೋ ಅಲ್ಲ ಕಾಂಗ್ರೆಸ್‌ ಛೇಡೋ ಯಾತ್ರೆ ಆಗಲಿದೆ. ಎಂದರು.
ಮಾರುತಿ ಅವತಾರಿಯೆಂದು ಭಕ್ತರಿಂದ ಪೂಜಿಸಲ್ಪಡುವ , ಸಮರ್ಥ ರಾಮದಾಸರ ಪುನರಾವತಾರಿಯಾದ ಗೋಂದವಲೇಕರ್ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಗುರುಭಕ್ತರಾದ ಶ್ರೀ ಸೂರ್ಯ ಪ್ರಕಾಶ್ ತಮ್ಮ ಮಿತ್ರರೊಡನೆ ತಮ್ಮದೇ ಆದ ಶೈಲಿಯಲ್ಲಿ ಚಿತ್ರಗಳಲ್ಲಿ ರಚಿಸಿದ್ದಾರೆ . ಇದು ಶ್ರೀ ಮಹಾರಾಜರ ಒಂದು ಸಣ್ಣ ಪರಿಚಯ ಲೇಖನವಷ್ಟೇ . ಅವರ ಆಧ್ಯಾತ್ಮಿಕ ಸಾಧನೆ, ಬೋಧನೆ, ಪವಾಡಗಳು, ದಿನ ದಿನವೂ ಹೆಚ್ಚುತ್ತಿರುವ ಅವರ ಭಕ್ತರ ಅಪಾರ ಸ್ತೋಮ , ಅವರುಗಳಿಂದ ನಡೆಯುತ್ತಿರುವ ಅಖಂಡ ಸೇವಾ ಕಾರ್ಯಗಳು ಇವುಗಳೆಲ್ಲವನ್ನೂ ತಿಳಿಸುವ ಪ್ರಯತ್ನ ಇಲ್ಲಿಲ್ಲ . ವಿಶದವಾಗಿ ತಿಳಿಯ ಬಯಸುವವರು ಪೂಜ್ಯ ಬೆಲ್ಸರೆ ಬಾಬಾರವರು ಮರಾಠಿಯಲ್ಲಿ ಬರೆದು , ಹೆಬ್ಬಳ್ಳಿಯ ಪೂಜ್ಯ ಶ್ರೀ ದತ್ತಾವಧೂತರು ಕನ್ನಡಕ್ಕೆ ಅನುವಾದಿಸಿರುವ , ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಚರಿತ್ರೆ ಪುಸ್ತಕವನ್ನು, ಅಥವಾ ಚಿಂತಾಮಣಿ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದಿಂದ ಪ್ರಕಟಿಸಲ್ಪಟ್ಟಿರುವ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಚರಿತ್ರೆಯನ್ನು ಓದಿ ತಿಳಿಯಬಹುದು. ಬಾಲ್ಯ ಗೋಂದಾವಳಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮಾನಗಂಗಾ ನದಿಯ ತೀರದ ಒಂದು ಹಳ್ಳಿ. ಅಲ್ಲಿ ಶ್ರೀ ಲಿಂಗೊಪಂತ ದಂಪತಿಗಳ ಮಗ ಶ್ರೀ ರಾವುಜಿ ಪಂತ್ ಮತ್ತು ಶ್ರೀಮತಿ ಗೀತಾಬಾಯಿಯವರ ಉದರದಲ್ಲಿ 1845 ನೇ ಇಸವಿ ಫೆಬ್ರವರಿ ತಿಂಗಳ 19ನೇ ತಾರೀಖು ಒಂದು ಗಂಡು ಶಿಶುವಿನ ಜನನವಾಯಿತು. ಮಗು ಆರೋಗ್ಯವಾಗಿ ಸುಂದರವಾಗಿತ್ತು . ತಾತ ಶ್ರೀ ಲಿಂಗೋಪಂತರು ಸಂತೋಷದಿಂದ ಊರಲ್ಲೆಲ್ಲಾ ಸಿಹಿ ಹಂಚಿಸಿದರು . ಮಗುವಿಗೆ ಗಣಪತಿ ಎಂದು ನಾಮಕರಣ ಮಾಡಿದರು. ಮಗು ಗಣಪತಿ ಬೆಳೆಯುತ್ತಾ ತಾತ ಅಜ್ಜಿಯರನ್ನು ಹೊಂದಿಕೊಂಡು, ತಾತ ದಿನವೂ ಹೇಳಿಕೊಳ್ಳುತ್ತಿದ್ದ ಶ್ಲೋಕಗಳನ್ನೆಲ್ಲಾ ಸ್ವಚ್ಛವಾಗಿ ಹೇಳತೊಡಗಿದನು. ಅವರು ಮಾಡುತ್ತಿದ್ದ ಭಜನೆಗಳನ್ನು ತಾನೂ ಹೇಳುತ್ತಾ ಕುಣಿಯತೊಡಗುವನು . ಗಣಪತಿಯು ಅತಿಶಯ ಜ್ಞಾಪಕ ಶಕ್ತಿ ಮತ್ತು ಬುದ್ಧಿವಂತ ಶಿಶು ಎಂದು ಎಲ್ಲರಿಗೂ ಮನವರಿಕೆಯಾಗುತ್ತಿತ್ತು. ಗಣಪತಿಯನ್ನು ಅಣ್ಣಾ ಕರ್ಶಿಕರರು ನಡೆಸುತ್ತಿದ್ದ ಪಾಠಶಾಲೆಗೆ ಸೇರಿಸಿದರು . ಅಲ್ಲಿ ಗಣಪತಿಯು ಬಹುಬೇಗ ಉಪಾಧ್ಯಾಯರು ಹೇಳಿಕೊಟ್ಟದ್ದನ್ನೆಲ್ಲಾ ಕಲಿತುಬಿಟ್ಟನು . ಉಪಾಧ್ಯಾಯರಿಗೆ ಕಲಿಸಲು ಮತ್ತೇನೂ ಉಳಿದಿರಲಿಲ್ಲ . ಆಗ ಗಣಪತಿಯು ಸಂಗಡಿಗರನ್ನು ಸೇರಿಸಿಕೊಂಡು ಆಟವಾಡಲು ತೊಡಗಿದನು . ರಾಮ, ಲಕ್ಷ್ಮಣ, ಸೀತಾ, ಮಾರುತಿ ಎಂದು ಕಲ್ಲುಗಳನ್ನು ಜೋಡಿಸಿ ಆಡುತ್ತಾ ಭಜನೆ ಮಾಡುವನು. ಈಜಲು ಹೋಗುವನು ಅಥವಾ ಇನ್ನೇನಾದರೂ ಆಟವಾಡುವನು . ಅದರಿಂದ ಉಪಾಧ್ಯಾಯರಿಗ ಕಿರುಕುಳ ಆಗತೊಡಗಿತು. ಬಾಲಕರೆಲ್ಲಾ ಗಣಪತಿ ಆಡುತ್ತಿದ್ದ ಸ್ಥಳಕ್ಕೆ ಹೋಗಿಬಿಡುತ್ತಿದ್ದರು. ಹೀಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳೇ ಇಲ್ಲದ ಹಾಗಾಯ್ತು. ಹಾಗಾಗಿ ಅಣ್ಣಾ ಕರ್ಶಿಕರರು ಊರು ಬಿಟ್ಟು ಹೋಗಬೇಕಾಯಿತು. ಆದರೆ ಊರು ಬಿಡುವ ಮೊದಲು ಗಣಪತಿಯು ಅವರ ಬಳಿಗೆ ಹೋಗಿ ಅವರಿಂದ "ಶ್ರೀ ರಾಮ ಶ್ರೀ ರಾಮ " ಎಂದು ಹೇಳಿಸಿದನು. ಒಂದು ರಾತ್ರಿ ಶ್ರೀ ಲಿಂಗೊಪಂತರು ಎದ್ದು ನೋಡಿದಾಗ ಗಣಪತಿಯು ಮಲಗಿದ್ದ ಸ್ಥಳದಲ್ಲಿರಲಿಲ್ಲ. ಮನೆಯಲ್ಲಿ ಎಲ್ಲಿಯೂ ಕಾಣಲಿಲ್ಲ . ಮನೆಯವರೆಲ್ಲಾ ಸುತ್ತಮುತ್ತಲೂ ನೋಡಿದರು. ಎಲ್ಲೂ ಕಾಣಲಿಲ್ಲ . ಆಗ ಶ್ರೀ ರಾವುಜಿಪಂತರು ಕೆಲವರ ಜೊತೆ ನದಿಯತೀರದಲ್ಲಿ ಹುಡುಕುತ್ತಾ ಹೋದಾಗ ಸಣ್ಣ ಗುಹೆಯೊಂದರಲ್ಲಿ ಗಣಪತಿಯು ಧ್ಯಾನಮಾಡುತ್ತಾ ಕುಳಿತಿದ್ದನು . ಆಗ ರಾವೂಜಿ ಪಂತರು ಮಗನನ್ನು ಅಲ್ಲಿಂದ ಎಬ್ಬಿಸಿ ಮನೆಗೆ ಕರೆತಂದರು . ಅವನನ್ನು "ಮಗೂ, ಏಕೆ ನೀನು ಈ ಮಧ್ಯ ರಾತ್ರಿಯಲ್ಲಿ ಅಲ್ಲಿ ಹೋಗಿ ಕುಳಿತಿದ್ದೆ, ಭಯವಾಗಲಿಲ್ಲವೇ ?" ಎಂದಾಗ ಗಣಪತಿಯು "ಇಲ್ಲ, ಏಕಾಂತದಲ್ಲಿ ಕುಳಿತು ಧ್ಯಾನಮಾಡುವುದೆಂದರೆ ನನಗೆ ಇಷ್ಟ" ಎಂದನು. ಅವರ ಮನೆಯ ಬಳಿ ಒಂದು ಸಣ್ಣ ಮಾರುತಿ ಗುಡಿ ಇತ್ತು . ಅಲ್ಲಿಗೆ ಆಗಾಗ ದಾರಿಹೋಕ ಸಾಧುಗಳು ಬಂದಿದ್ದು ಹೋಗುತ್ತಿದ್ದರು . ಗಣಪತಿಯು ಅವರೊಡನೆ ಭಗವಂತನ ವಿಷಯ ಚರ್ಚೆ ಮಾಡುವನು . ಒಂದು ಸಲ ಒಬ್ಬ ಸಾಧುವನ್ನು ನೀವು ಭಗವಂತನನ್ನು ನೋಡಿದ್ದೀರಾ ಎಂದು ಕೇಳಿದನು. ಆಗ ಆ ಸಾಧುವು ದುಃಖಪೂರಿತನಾಗಿ " ಇಲ್ಲ . ಗುರುವಿನ ಅನುಗ್ರಹವಾಗದೇ ಭಗವಂತನನ್ನು ನೋಡಲು ಸಾಧ್ಯವಿಲ್ಲ .ಆದ್ದರಿಂದಲೇ ಗುರುವನ್ನು ಹುಡುಕಿಕೊಂಡು ಹೊರಟಿರುವೆನು ." ಎಂದು ಹೇಳಿದನು . ಇದಾದಮೇಲೆ ಗುರುವನ್ನು ತಾನೂ ಹುಡುಕಬೇಕೆಂಬ ಆಸೆ ಗಣಪತಿಯ ಮನದಲ್ಲಿ ಮನೆಮಾಡಿತು. ಗಣಪತಿಗೆ ಎಂಟನೇ ವಯಸ್ಸಿನಲ್ಲಿ ಉಪನಯನ ಮಾಡಿದರು . ಬಾಲಕನು ಸಂಧ್ಯಾವಂದನೆಯ ಮಂತ್ರಗಳೇ ಅಲ್ಲದೆ ಬಹುಬೇಗ ವೇದಮಂತ್ರಗಳನ್ನೂ ಕಲಿತುಬಿಟ್ಟನು. ಗುರುವನ್ನು ಹುಡುಕಬೇಕೆಂಬ ತವಕದಿಂದ ತನ್ನ ಇಬ್ಬರು ಗೆಳೆಯರಾದ ದಾಮೋದರ ಮತ್ತು ವಾಮನರೊಂದಿಗೆ ಗಣಪತಿಯು ಒಂದು ಮಧ್ಯರಾತ್ರಿ ಮನೆ ಬಿಟ್ಟು ಹೊರಟನು. ಎಲ್ಲರೂ ನಡೆದುಕೊಂಡು ಹೋಗುತ್ತಾ ಕೊಲ್ಹಾಪುರ ಸೇರಿದರು . ಅಲ್ಲಿ ಲಕ್ಷ್ಮೀ ದೇವಾಲಯದಲ್ಲಿ ಕೆಲವು ದಿನ ತಂಗಿದ್ದರು . ದೇವಾಲಯಕ್ಕೆ ಬಂದ ಹಲವಾರು ಭಕ್ತರು ಆಕರ್ಷಕ ಬಾಲಕ ಗಣಪತಿಗೆ ಹಣ್ಣು ,ತಿನಿಸುಗಳನ್ನು ಕೊಡುತ್ತಿದ್ದರು. ಮೂರು ಜನರೂ ತಿನ್ನುತ್ತಿದ್ದರು . ಆದರೆ ಈ ರೀತಿಯ ಜೀವನ ದಾಮೋದರನಿಗೆ ಹಿಡಿಸಲಿಲ್ಲ . ಆದ್ದರಿಂದ ಮನೆಗೆ ಹೋಗುತ್ತೇನೆಂದು ಹೇಳಿ ಅವನು ಗೊಂದಾವಳಿಗೆ ಹೊರಟುಬಿಟ್ಟನು . ದಾಮೋದರನು ಹೊರಟಮೇಲೆ ಇಬ್ಬರು ಮಿತ್ರರೂ ಮುಂದೆ ಪ್ರಯಾಣಮಾಡಲು ಹೊರಟರು . ದಾರಿಯಲ್ಲಿ ಒಬ್ಬ ಭಿಕ್ಷುಕನು ಅವರನ್ನು ಭಿಕ್ಷೆ ಬೇಡಿದನು . ಕೊಡಲು ಅವರ ಬಳಿ ಏನೂ ಇಲ್ಲವೆಂದು ಹೇಳಿದರೂ ಅವನು ಬಿಡದೆ ಅವರನ್ನೇ ಹಿಂಬಾಲಿಸುತ್ತಿದ್ದನು . ಆಗ ಗಣಪತಿಯು ತನ್ನ ಕಿವಿಯಲ್ಲಿದ್ದ ಚಿನ್ನದ ಒಂದು ಒಂಟಿಯನ್ನು ಕಿತ್ತು ಕೊಟ್ಟುಬಿಟ್ಟನು. ಹಾಗೆ ಕಿತ್ತಾಗ ಗಾಯವಾಗಿ ಅವನ ಕಿವಿಯಿಂದ ರಕ್ತ ಬರುತ್ತಿರುವುದು ಕೂಡ ಅವನಿಗೆ ಪರಿವೆಯೇ ಇರಲಿಲ್ಲ . ಹೀಗೆ ಹೋಗುತ್ತಿರಲು ಒಂದು ಕುದುರೆ ಗಾಡಿಯಲ್ಲಿ ಎದುರಿಗೆ ಬರುತ್ತಿದ್ದ ರಾಜಪುರೋಹಿತರಾದ ಶ್ರೀ ಸಿದ್ಧೇಶ್ವರರು ಈ ಬಾಲಕರನ್ನು ನೋಡಿ ಗಾಡಿಯನ್ನು ನಿಲ್ಲಿಸಿ ಇವರ ಬಗ್ಗೆ ವಿಚಾರಿಸಿದರು . ನಂತರ ಇವರನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಅವರ ಮನೆಗೆ ಕರೆದುಕೊಂಡು ಹೋದರು. ಮಕ್ಕಳಿಲ್ಲದ ಶ್ರೀ ಸಿದ್ಧೇಶ್ವರ ದಂಪತಿಗಳು ಗಣಪತಿಯನ್ನು ನೋಡಿ ಆಕರ್ಷಿತರಾಗಿ ಅವನನ್ನು ದತ್ತು ತೆಗೆದುಕೊಳ್ಳಬೇಕೆಂದು ತೀರ್ಮಾನಿಸಿದರು . ಗಣಪತಿಗೆ ಹೆಚ್ಚಿನ ಉಪಚಾರ ಶುರುವಾಯಿತು . ವಾಮನನ ಮೇಲೆ ಅವರಿಗೆ ಅಷ್ಟೇನೂ ಗಮನವಿರಲಿಲ್ಲ . ಇದರಿಂದ ನಿರಾಸಕ್ತನಾದ ವಾಮನನು ಗಣಪತಿಗೆ ಹೇಳಿ ಗೋಂದಾವಳಿಗೆ ಹಿಂದಿರುಗಿದನು . ಇತ್ತ ಗೋಂದಾವಳಿಯಲ್ಲಿ ಮಕ್ಕಳು ಕಾಣದಾದಮೇಲೆ ಊರಿನಲ್ಲಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಅವರಿಗಾಗಿ ಹುಡುಕಿ ಕಾಣಲಿಲ್ಲವೆಂದು ಸುಮ್ಮನಾಗಿದ್ದರು. ದಾಮೋದರನು ಊರಿಗೆ ಹಿಂತಿರುಗಿದಮೇಲೆ ಎಲ್ಲ ವಿಷಯವನ್ನು ತಿಳಿದು ಶ್ರೀ ರಾವುಜಿಪಂತರು ಕೆಲವು ಸಂಗಡಿಗರೊಂದಿಗೆ ಕೊಲ್ಹಾ ಪುರಕ್ಕೆ ಹೋದರು . ದಾರಿಯಲ್ಲಿ ವಾಮನನೂ ಸಿಕ್ಕಿ ಗಣಪತಿಯು ಎಲ್ಲಿರುವನೆಂದು ತಿಳಿಸಿದನು. ಶ್ರೀ ರಾವುಜಿಪಂತರು ರಾಜ ಪುರೋಹಿತರ ಮನೆಗೆ ಹೋದಾಗ ಗಣಪತಿಯು ಅಲ್ಲಿದ್ದನು . ಆದರೆ ಶ್ರೀ ಸಿದ್ಧೇಶ್ವರ ದಂಪತಿಗಳು ಗಣಪತಿಯನ್ನು ಕಳುಹಿಸಲು ಒಪ್ಪಲಿಲ್ಲ. ಆದರೆ ಶ್ರೀ ರಾವುಜಿ ಪಂತರು ಅವರಿಗೆ ಅನೇಕ ರೀತಿಯಲ್ಲಿ ಹೇಳಿ ಒಪ್ಪಿಸಿ ತಮ್ಮ ಪ್ರೀತಿಯ ಮಗನನ್ನು ಮನೆಗೆ ಕರೆತಂದರು. . ಶ್ರೀ ಲಿಂಗೋಪಂತರು ಮೊಮ್ಮಗನಿಗೆ ವಿವಾಹ ಮಾಡಿದರೆ ಅವನು ಎಲ್ಲಿಗೂ ಹೋಗುವುದಿಲ್ಲವೆಂದು ಯೋಚಿಸಿ ಸರಸ್ವತೀ ಬಾಯಿ ಎಂಬ ಕನ್ಯೆಯೊಡನೆ ಅದ್ಧೂರಿಯಿಂದ ಲಗ್ನ ಮಾಡಿದರು .ಗಣಪತಿಗೆ ಹನ್ನೆರಡು ವರ್ಷ ವಯಸ್ಸು. ವಿವಾಹ ಮಹೋತ್ಸವವು ಒಂದು ವಾರದಕಾಲ ಗೋಂದಾವಳಿಯಲ್ಲೇ ವಿಜೃಂಭಣೆಯಿಂದ ನಡೆಯಿತು. ಸರಸ್ವತೀ ಬಾಯಿ ಇನ್ನೂ ಚಿಕ್ಕವರಾಗಿದ್ದರಿಂದ ಅವರು ತಾಯಿಯ ಮನೆಯಲ್ಲಿಯೇ ಇದ್ದರು. ವಿವಾಹವಾದ ಕೆಲವು ತಿಂಗಳಲ್ಲಿ ಶ್ರೀ ಲಿಂಗೋಪಂತರು ಮತ್ತು ಅವರ ಪತ್ನಿ ಇಬ್ಬರೂ ತೀರಿಕೊಂಡರು . ಸದ್ಗುರುವಿಗಾಗಿ ಹುಡುಕಾಟ, ಅಲೆದಾಟ ,ಸದ್ಗುರು ಪ್ರಾಪ್ತಿ . ಭಗವದ್ಪ್ರಾಪ್ತಿಯ ತವಕದಿಂದಿರುವ ಗಣಪತಿಗೆ ಇನ್ನೂ ಮನೆಯಲ್ಲೇ ಉಳಿದಿರಲು ಸಾಧ್ಯವಾಗಲಿಲ್ಲ. ತಾಯಿಗೆ, " ಅಮ್ಮಾ, ನನಗೆ ಈ ಪ್ರಪಂಚದ ಮೇಲೆ ಜಿಗುಪ್ಸೆ ಇಲ್ಲ . ಆದರೆ, ಭಗವದ್ದರ್ಶನ ಪಡೆಯಬೇಕೆಂಬ ಬಯಕೆ ಇರುವುದರಿಂದ ನಾನು ಈಗ ಹೋಗಲೇಬೇಕಾಗಿದೆ . ದಯವಿಟ್ಟು ನನ್ನನ್ನು ತಡೆಯಬೇಡಿ ಮತ್ತು ಹುಡುಕಿಸಬೇಡಿ .ಕಾರ್ಯ ಸಾಧನೆಯ ನಂತರ ನಾನೇ ಬರುವೆನು ." ಎಂದು ಹೇಳಿ ಮನೆ ಬಿಟ್ಟು ಹೊರಟನು . (ಇನ್ನುಮುಂದೆ ನಾವು ಗಣಪತಿಯನ್ನು ಮಹಾರಾಜರು ಎಂದು ಸಂಬೋಧಿಸೋಣ .) ಮಹಾರಾಜರು ಗುರುವನ್ನು ಹುಡುಕಿಕೊಂಡು ಹಲವಾರು ಮಠಗಳಿಗೆ , ಯಾತ್ರಾ ಸ್ಥಳಗಳಿಗೆ ಹೋದರು. ಅನೇಕ ಸಾಧು ಸಂತರನ್ನು ಸಂಧಿಸಿದರು ಮಹಾರಾಜರಿಗೆ ತಾವು ಸಂಧಿಸಿದ ವ್ಯಕ್ತಿಗಳ ಆಧ್ಯಾತ್ಮಿಕ ಮಟ್ಟ ನೋಡಿದಕೂಡಲೇ ತಿಳಿಯುತ್ತಿತ್ತು . ಹಾಗಾಗಿ ಅವರು ಗುರುವನ್ನು ಶೋಧಿಸಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಹೋದರು . ಹಲವಾರು ಉನ್ನತ ಮಟ್ಟದ ಸಾಧುಗಳು , "ನಾನಲ್ಲ ನಿನ್ನ ಗುರು , ನಿನ್ನ ಗುರು ಬೇರೆಡೆ ಇರುವರು " ಎಂದು ಹೇಳಿ ಆಶೀರ್ವದಿಸಿ ಕಳುಹಿಸಿದರು . ಮಹಾರಾಜರು ಉತ್ತರ ಭಾರತದಲ್ಲಿ ಸಂಚರಿಸುತ್ತ ಕಲ್ಕತ್ತೆಗೆ ಬಂದರು. ಅಲ್ಲಿ ದಕ್ಷಿಣೇಶ್ವರಕ್ಕೆ ಹೋಗಿ ಶ್ರೀ ರಾಮಕೃಷ್ಣ ಪರಮಹಂಸರನ್ನು ಬೇಟಿ . ಮಾಡಿದರು. ಶ್ರೀ ರಾಮಕೃಷ್ಣರು ಬಾಲಕನಿಗೆ "ನಿನ್ನನ್ನು ನೀನು ಕೊಲ್ಲು." ಎಂದು ಹೇಳಿ ಆಶೀರ್ವದಿಸಿ ಕಳುಹಿಸಿದರು . ಪ್ರಯಾಣಮಾಡುತ್ತಾ ಗೋದಾವರಿ ನದೀತೀರದಲ್ಲಿ ಕುಳಿತಿದ್ದಾಗ ಒಬ್ಬ ಸಂತರು ಕಾಣಿಸಿಕೊಂಡು , " ಏಹಳೆ ಗಾವ್ ಗೆ ಹೋಗು . ನಿನಗೆ ಗುರುದರ್ಶನ ವಾಗುವುದು "ಎಂದು ಹೇಳಿ ಅದೃಶ್ಯರಾದರು. ಮಹಾರಾಜರು ಏಹಳೇಗಾವನ್ನು ಕುರಿತು ಹೊರಟರು. ಏಹಳೆಗಾವ್ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಒಂದು ಹಳ್ಳಿ. ಅಲ್ಲಿ ಸಂತರಂತಿದ್ದ ಶ್ರೀ ಕಾಶೀನಾಥ ಪಂತರು ಮತ್ತು ಶ್ರೀಮತಿ ಪಾರ್ವತಿಯವರ ಮಗನಾಗಿ 1813 ರ ಮಾರ್ಚ್ ತಿಂಗಳಿನಲ್ಲಿ ಶ್ರೀ ತುಕಾರಾಮ ಚೈತನ್ಯರ ಜನನವಾಯಿತು . ಶಿಶುವು ಬಹಳ ತೇಜಸ್ವಿಯಾಗಿತ್ತು . ಮಗುವು 3-4 ವರ್ಷದವರಿದ್ದಾಗ ಅವರ ತಾಯಿ ತೀರಿಕೊಂಡರು . ಶ್ರೀ ಕಾಶೀನಾಥರು ಮೊದಲೇ ವಿರಕ್ತರು . ಜೊತೆಗೆ ಅವರ ಜಮೀನಿನಲ್ಲಿ ವ್ಯವಸಾಯ ಮಾಡುವುದು ಅವರ ಕರ್ತವ್ಯವಾಗಿತ್ತು . ಆದ್ದರಿಂದ ಬಾಲಕ ತುಕಾರಾಮರು ದಿನವೆಲ್ಲಾ ಆಟವಾಡುತ್ತಾ ಮನೆಯ ಹೊರಗೆ ಕಾಲ ಕಳೆಯುತ್ತಿದ್ದರು .ಯಾರ ಮನೆಯಲ್ಲೋ ಊಟವಾಗುವುದು . ರಾತ್ರಿ ಮನೆಗೆ ಬರುತ್ತಿದ್ದರು .ಹೀಗಿರಲು ಒಂದು ದಿನ ಮಧ್ಯಾಹ್ನ ಕೆಲವು ಹುಡುಗರ ಜೊತೆ ನದಿಯ ತೀರದಲ್ಲಿ ಆಟವಾಡಲು ಹೋಗಿದ್ದರು . ಮರಳಿನಲ್ಲಿ ಹಳ್ಳ ತೋಡಿ ಅದರಲ್ಲಿ ಕುಳಿತುಕೊಳ್ಳುವ ಆಟ . ಶ್ರೀ ತುಕಾರಾಮರು ದೊಡ್ಡ ಹಳ್ಳ ತೋಡಿ ಅದರಲ್ಲಿ ಕುಳಿತಿದ್ದರು . ಅಷ್ಟರಲ್ಲಿ ನದಿಯ ನೀರು ಪ್ರವಾಹದಂತೆ ಉಕ್ಕಿ ಬಂದಿತು. ಹಳ್ಳಗಳಿಗೆ ನೀರು ಬರುತ್ತಿರಲು ಹುಡುಗರೆಲ್ಲಾ ಎದ್ದು ಓಡಿದರು . ಮನೆ ಸೇರಿದರು . ಸಂಜೆ ಶ್ರೀ ಕಾಶೀನಾಥರು ಮನೆಗೆ ಬಂದಾಗ ಮಗ ಕಾಣಲಿಲ್ಲ . ಅಕ್ಕ ಪಕ್ಕದ ಮನೆಯವರನ್ನು ವಿಚಾರಿಸಿದರು. ಅವರ ಮನೆಯ ಮಕ್ಕಳೆಲ್ಲ ಮನೆಗಳಿಗೆ ಬಂದಿದ್ದರು . ಆಗ ನದಿಯ ತೀರದ ಬಳಿ ಆಡುತ್ತಿದ್ದ ವಿಷಯ ತಿಳಿಯಿತು. ಕತ್ತಲಾಗುತ್ತ ಬಂದಿತ್ತು. ಕೆಲವರೊಡನೆ ನದೀ ತೀರಕ್ಕೆ ಹೋಗಿ ನೋಡಿದರು.ಕಾಣಲಿಲ್ಲ ಜೋರಾಗಿ "ತುಕಾ" ಎಂದು ಕೂಗುತ್ತಲೇ , " ಓ! ಎನ್ನುತ್ತಾ ಹಳ್ಳದಿಂದ ಎದ್ದು ತುಕಾರಾಮರು ಓಡಿ ಬಂದರು. ಎಲ್ಲರಿಗೂ ಬಹಳ ಆಶ್ಚರ್ಯವಾಯಿತು . ಶ್ರೀ ಕಾಶೀನಾಥರು ಕೇಳಿದರು " ಮಗೂ, ನೀರು ನುಗ್ಗಿದಾಗ ನಿನಗೆ ಭಯವಾಗಲಿಲ್ಲವೇ ". " ಇಲ್ಲ ಅಪ್ಪಾ , ಉಸಿರು ಬಿಗಿ ಹಿಡಿದಿದ್ದರಿಂದ ನನಗೇನೂ ತೊಂದರೆಯಾಗಲಿಲ್ಲ, ಭಯವೂ ಆಗಲಿಲ್ಲ. " ಈ ಒಂದು ಘಟನೆಯಿಂದ ಶ್ರೀ ತುಕಾರಾಮರ ಧ್ಯಾನ ಸಮಾಧಿಯ ಶಕ್ತಿಯನ್ನು ಊಹಿಸಬಹುದು . ಏಹಳೆಗಾವ್ ಸಮೀಪದಲ್ಲೇ ಉಮರಖೇಡ ಎಂಬ ಊರಿದೆ .ಅಲ್ಲಿ ಶ್ರೀ ಚಿನ್ಮಯಾನಂದರೆಂಬ ಸತ್ಪುರುಷರಿದ್ದರು . ಒಂದು ಸಲ ಅವರು ಪಂಡರಾಪುರ ಯಾತ್ರೆ ಮುಗಿಸಿಕೊಂಡು ಹಿಂದಿರುಗುವಾಗ ದಾರಿಯಲ್ಲಿ ಏಹಳೇಗಾವ್ ನಲ್ಲಿ ಒಂದು ರಾತ್ರಿ ತಂಗಿದ್ದರು . ಬೆಳಗಿನಜಾವ ನದಿಯಲ್ಲಿ ಸ್ನಾನಮಾಡುತ್ತಿರುವಾಗ ನದಿಯ ದಡದಲ್ಲಿ ಒಬ್ಬ ಯುವಕ ಕಣ್ಣುಮುಚ್ಚಿ ಧ್ಯಾನ ಮಾಡುತ್ತಿರುವುದನ್ನು ಕಂಡರು. ಸ್ನಾನ ಮುಗಿಸಿ ಆ ಯುವಕನ ಹತ್ತಿರ ಹೋದಾಗ ಆ ಯುವಕ , ತುಕಾರಾಮ್ , ಕಣ್ಣು ತೆಗೆದನು . ಇಬ್ಬರಲ್ಲೂ ಏನೋ ಒಂದು ಪರಸ್ಪರ ಆದರ ಭಾವದಿಂದ ಕಣ್ಗಳಲ್ಲಿ ನೀರು ಹರಿಯತೊಡಗಿತು . ಶ್ರೀ ಚಿನ್ಮಯಾನಂದರು ತುಕಾರಾಮರ ಹತ್ತಿರ ಹೋಗಿ ತಲೆಯಮೇಲೆ ಕೈ ಇಟ್ಟು ತಾರಕನಾಮವನ್ನು ಅನುಗ್ರಹಿಸಿ "ತುಕಾರಾಮ ಚೈತನ್ಯ "ಎಂದು ಹೆಸರಿಟ್ಟರು. ಸದ್ಗುರುಗಳ ಅನುಗ್ರಹವಾದಮೇಲೆ ಒಂದು ದಿವ್ಯ ಚೈತನ್ಯ ಅವರನ್ನು ಆವರಿಸಿತು. ಅವರಲ್ಲಿ ಒಂದು ದಿವ್ಯ ತೇಜಸ್ಸು ಮೂಡಿತು . ಸದ್ಗುರುಗಳ ಅನುಗ್ರಹವಾಯಿತೆಂದು ತಿಳಿದಕೂಡಲೇ ಅನೇಕ ಜನರು ತಮ್ಮ ಸಮಸ್ಯೆಗಳ ನಿವಾರಣೆಗಳಿಗೆ ಶ್ರೀ ತುಕಾರಾಮರ ಬಳಿಗೆ ಬರತೊಡಗಿದರು . ಅವರೇನಾದರೂ ನಿನ್ನ ಕಾರ್ಯ ಆಗುತ್ತೆ ಎಂದು ಹೇಳಿದರೆ ಸಾಕು ಅವರ ಕಾರ್ಯ ಆಶ್ಚರ್ಯಕರ ರೀತಿಯಲ್ಲಿ ಆಗುತ್ತಿತ್ತು . ಇದನ್ನು ಕಂಡು ಜನರು ಅವರ ಎಲ್ಲ ಸಮಸ್ಯೆಗಳಿಗೆ ಅವರ ಬಳಿ ಬರುತ್ತಿದ್ದರು .ಇದರಿಂದ ಶ್ರೀ ತುಕಾರಾಮರಿಗೆ ತೊಂದರೆಯಾಗುತ್ತಿತ್ತು . ಆದ್ದರಿಂದ ಅವರು ಜನರನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಪ್ರಾತಃಕಾಲದಲ್ಲೇ ಮನೆಬಿಟ್ಟು ಹೊರಟುಹೋಗುತ್ತಿದ್ದರು . ಯಾವುದೋ ಹೊಲದಲ್ಲೋ , ನದೀ ತೀರದಲ್ಲೋ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರು. ರಾತ್ರಿ ಮನೆಗೆ ಹಿಂತಿರುಗುತ್ತಿದ್ದರು . ಕೆಲವು ಸಲ ದಿನಗಟ್ಟಲೆ ಧ್ಯಾನದಲ್ಲೇ ಇದ್ದು ಮನೆಗೆ ಬರುತ್ತಿರಲಿಲ್ಲ. ಶ್ರೀ ತುಕಾರಾಮರಿಗೆ ದೀನ ದಲಿತರು , ಕಷ್ಟದಲ್ಲಿರುವವರನ್ನು ಕಂಡರೆ ಬಹಳ ಅನುಕಂಪವಿತ್ತು .ಅವರ ಪ್ರೀತಿ, ಆದರ, ಸಹೃದಯತೆಯನ್ನು ಕಂಡು ಆ ಊರಿನ ಜನರು ತುಕಾಮಾಯಿ (ಮಾಯಿ ಎಂದರೆ ತಾಯಿ ) ಎಂದು ಕರೆಯುತ್ತಿದ್ದರು . ಒಂದು ದಿನ ಶ್ರೀ ತುಕಾರಾಮರು ಆ ಊರಿನ ಜನರೊಡನೆ, "ಎಚ್ಚರಿಕೆ, ಒಬ್ಬ ಕಳ್ಳ ಬರುತ್ತಾ ಇದ್ದಾನೆ .ನನ್ನಲ್ಲಿರುವುದನ್ನೆಲ್ಲಾ ದೋಚುತ್ತಾನೆ ", ಎಂದು ಹೇಳಿದರು .ಅದನ್ನು ಕೇಳಿದ ಜನರಿಗೆ ಅರ್ಥವಾಗಲಿಲ್ಲ. ಶ್ರೀ ತುಕಾರಾಮರ ಬಳಿ ದೋಚಲು ಯಾವ ವಸ್ತು ಇದೆ ಎಂದು ಯೋಚಿಸಿದರು. ಗುರುಗಳು ಹೇಳುತ್ತಿರುವುದು ಅವರಲ್ಲಿ ಹೇರಳವಾಗಿರುವ ಆಧ್ಯಾತ್ಮಿಕ ಶಕ್ತಿ ಎಂದು ಆ ಜನರಿಗೆ ತಿಳಿಯಲಿಲ್ಲ. ಶ್ರೀ ತುಕಾರಾಮರು ಎಚ್ಚರಿಕೆ ನೀಡಿದ ಮೂರನೆಯ ದಿನವೇ ಬಾಲಕ ಮಹಾರಾಜರು ಶ್ರೀ ತುಕಾರಾಮರ ಮನೆಗೆ ಬಂದರು . ಶ್ರೀ ತುಕಾರಾಮರು ಮನೆಯಲ್ಲಿರಲಿಲ್ಲ. ಅವರು ಎಷ್ಟು ಹೊತ್ತಿಗೆ ಹಿಂತಿರುಗುವರೆಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ . ಮಹಾರಾಜರು ನದಿಗೆ ಹೋಗಿ ಸ್ನಾನಮಾಡಿ ಆಹ್ನಿಕಗಳನ್ನು ತೀರಿಸಿಕೊಂಡು ಶ್ರೀ ಗುರುಗಳ ಮನೆಯ ಬಳಿ ಬಂದು ಧ್ಯಾನ ಮಾಡುತ್ತಾ ಕುಳಿತರು . ಮನೆಯವರು ಊಟಕ್ಕೆ ಕರೆದರೂ ನಿರಾಕರಿಸಿದರು . ಗುರುದರ್ಶನಕ್ಕಾಗಿ ಉಪವಾಸದಿಂದಲೇ ಕಾದರು . ಸಂಜೆಯಾಯಿತು . ಶ್ರೀ ತುಕಾರಾಮರು ಮನೆಗೆ ಬಂದರು . ಒಬ್ಬ ಚಿಕ್ಕ ಹುಡುಗನು ನಿಮಗಾಗಿ ಬೆಳಗಿನಿಂದ ಕಾದಿರುವನೆಂದು ಹೇಳಿದರು. ಕೂಡಲೇ ಅವರು ಮನೆಯಿಂದ ಹೊರಗೆ ಬರುತ್ತಾ , "ಎಲ್ಲಿ ಆ ಕಳ್ಳ " ಎಂದು ಕೂಗಿದರು. ಮಹಾರಾಜರು ಕೈ ಮುಗಿದುಕೊಂಡು ನಿಂತಿರುವುದನ್ನು ಕಂಡು , " ಬಾ, ನಿನ್ನನ್ನು ಕೊಲ್ಲುತ್ತೇನೆ " ಎಂದರು . ಆಗ ಮಹಾರಾಜರು , " ನಾನು ನಿಮಗೆ ಶರಣಾಗುವೆನು " ಎಂದು ಹೇಳುತ್ತಾ ದೀರ್ಘ ದಂಡ ಪ್ರಣಾಮ ಮಾಡಿದರು. ಕೂಡಲೇ ಶ್ರೀ ತುಕಾರಾಮರು ಬಾಲಕನನ್ನು ಎತ್ತಿ ತಬ್ಬಿಕೊಂಡರು . ಇಬ್ಬರ ಕಣ್ಣಿನಿಂದಲೂ ಆನಂದಾಶ್ರು ಧಾರಾಳವಾಗಿ ಸುರಿಯಿತು. ಮಹಾರಾಜರನ್ನು ಕೈಹಿಡಿದು ಮನೆಯೊಳಗೆ ಕರೆದುಕೊಂಡು ಹೋದರು . ಇಬ್ಬರು ದಿವ್ಯ ಪುರುಷರ ಸಂಪರ್ಕ ಈ ರೀತಿ ಪ್ರಾರಂಭವಾಯಿತು . ಬಾಲಕ ಮಹಾರಾಜರು ಗುರುಗಳಿಗೆ ಪೂರ್ಣ ಶರಣಾದರು . ಅವರ ಮನೆಯ ಕೆಲಸ , ಪರಿಚಾರಿಕೆ ಅಲ್ಲದೆ ಅವರ ಸ್ವಂತ ಅಗತ್ಯಗಳನ್ನು ಪೂರೈಸಲು ಸದಾ ತಯಾರಾಗಿರುತ್ತಿದ್ದರು .ಗುರುಗಳಿಗಾದರೋ ಈ ಶಿಷ್ಯನನ್ನು ಕಂಡರೆ ಬಹಳ ಪ್ರೀತಿ . ದಯಾಳುವಾದ ಗುರುವು ಶಿಷ್ಯನನ್ನು ಪರೀಕ್ಷೆಮಾಡಲು ಬಹಳ ಕಠಿಣವೆಂದು ತೋರುವ ಹಲವಾರು ಪರೀಕ್ಷೆಗಳನ್ನು ಒಡ್ಡಿದರು . ಒಂದು ಸಲ ಒಂದು ಮರದ ಕೆಳಗೆ ಶಿಷ್ಯನೊಡನೆ ಕುಳಿತಿದ್ದ ಗುರುಗಳು "ಆ ಮರದ ಎಲೆಗಳನ್ನು ಕಿತ್ತು ಹಾಕು" ಎಂದು ಹೇಳಿದರು . ಕೂಡಲೇ ಮಹಾರಾಜರು ಮರ ಹತ್ತಿ ಎಲೆಗಳನ್ನು ಕೀಳಲು ಪ್ರಾರಂಭಿಸಿದರು. ಅರ್ಧ ಮರದ ಎಲೆಗಳನ್ನು ಕಿತ್ತ ಕೂಡಲೇ , " ಗಣೂ , ಎಲೆಗಳಿಂದ ರಸ ಸೋರುತ್ತಿದೆ . ಅವುಗಳಿಗೆ ಇದರಿಂದ ನೋವಾಗುತ್ತಿರಬಹುದು . ಈ ಕಿತ್ತಿರುವ ಎಲೆಗಳನ್ನು ಮತ್ತೆ ಮರದ ರೆಂಬೆಗಳಿಗೇ ಅಂಟಿಸಿಬಿಡು " ಎಂದರು . ಮಹಾರಾಜರು ಏನೊಂದೂ ಮಾತನಾಡದೆ ಎಲೆಗಳನ್ನು ಮತ್ತೆ ಮರಕ್ಕೇ ಅಂಟಿಸುವ ಕಾರ್ಯಕ್ಕೆ ತೊಡಗಿದರು. ಆಶ್ಚರ್ಯವೇನೆಂದರೆ ಕೆಲವೇ ಕ್ಷಣಗಳಲ್ಲಿ ಆ ಮರದಎಲೆಗಳು ಕೊಂಬೆಗಳಿಗೆ ಅಂಟಿಕೊಂಡು ಮರವು ಯಥಾ ಸ್ಥಿತಿಗೆ ಬಂದಿತು . ಕೆಲವು ಸಲ ನೀರಿನ ಮಡುವಿನಲ್ಲಿ ಧುಮಕಲು ಹೇಳುತ್ತಿದ್ದರು . ಮಹಾರಾಜರು ಒಡನೆಯೇ ನೀರಿಗೆ ಧುಮುಕುತ್ತಿದ್ದರು . ಆದರೆ ಗುರುಗಳು ಮೇಲೆ ಬರಲು ಕರೆಯುವವರೆಗೂ ಮೇಲೆ ಬರುತ್ತಿರಲಿಲ್ಲ. ಅವರಿಗೆ ಗಂಟೆಗಟ್ಟಲೆ ಉಸಿರು ಕಟ್ಟಿ ನೀರಿನಲ್ಲಿ ಇರುವುದು ಚೆನ್ನಾಗಿ ಬರುತ್ತಿತ್ತು . ಒಂದು ದಿವಸ ಗುರು ಶಿಷ್ಯರು ನದೀ ತೀರದಲ್ಲಿಕುಳಿತಿದ್ದಾಗ ಮೂರು ಮಕ್ಕಳು ಮರಳಿನಲ್ಲಿ ಆಡುತ್ತಿದ್ದರು. . ಗುರುಗಳು ಶಿಷ್ಯನಿಗೆ ದೊಡ್ಡ ಹಳ್ಳ ತೋಡಲು ಹೇಳಿದರು . ಆ ಮೂರು ಮಕ್ಕಳನ್ನೂ ಹಿಡಿದು ಎಳೆದು ಆ ಹಳ್ಳದೊಳಗೆ ದಬ್ಬಿ ಮರಳು ಮುಚ್ಚಲು ಶಿಷ್ಯನಿಗೆ ಹೇಳಿದರು. ನಂತರ ಶಿಷ್ಯನಿಗೆ ಆ ಮಣ್ಣಿನ ಗುಡ್ಡೆಯ ಮೇಲೆ ಸಿದ್ಧಾಸನ ಹಾಕಿ ಮೌನವಾಗಿ ಕುಳಿತುಕೊಳ್ಳುವಂತೆ ಹೇಳಿದರು . ಏನೇ ಆದರೂ ಜಾಗ ಬಿಟ್ಟು ಕದಲಬಾರದು ಮತ್ತು ಮಾತನಾಡಬಾರದು ಎಂದು ಹೇಳಿದರು . ನಂತರ ಅವರು ದೂರ ಹೋಗಿ ಒಂದು ಮರದ ಕೆಳಗೆ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಆ ಮಕ್ಕಳ ತಂದೆ ತಾಯಿಯರು ಬಾಲಕರನ್ನು ಹುಡುಕಿಕೊಂಡು ಬಂದರು . ಮಹಾರಾಜರನ್ನು ನೋಡಿ ಮಕ್ಕಳ ಬಗ್ಗೆ ವಿಚಾರಿಸಿದರು . ಆದರೆ ಮಹಾರಾಜರು ಗುರುಗಳ ಆಜ್ಞೆ ಯಂತೆ ಏನೂ ಮಾತನಾಡಲಿಲ್ಲ . ಆಗ ಸ್ವಲ್ಪ ದೂರದಲ್ಲಿ ಕುಳಿತಿದ್ದ ಶ್ರೀ ತುಕಾರಾಮರನ್ನು ವಿಚಾರಿಸಿದಾಗ ಅವರು, "ಆ ಹುಡುಗನನ್ನು ಕೇಳಿ . ಅವನು ಮಕ್ಕಳನ್ನು ಹಳ್ಳದಲ್ಲಿ ಹಾಕಿ ಮುಚ್ಚಿ ಅದರ ಮೇಲೆ ಕುಳಿತಿರುವನು ." ಎಂದು ಹೇಳಿದರು. ಕೂಡಲೇ ಆ ಜನರು ಮಹಾರಾಜರನ್ನು ಚೆನ್ನಾಗಿ ಹೊಡೆದು ಅವರನ್ನು ದೂರಕ್ಕೆ ತಳ್ಳಿ ಮರಳನ್ನು ತೆಗೆದರು . ಆಗ ಮೂರು ಮಕ್ಕಳೂ ಹಳ್ಳದಲ್ಲಿ ಬಿದ್ದಿರುವುದನ್ನು ನೋಡಿದರು . ಆಗ ಅವರ ದುಃಖ ಇನ್ನೂ ಹೆಚ್ಚಾಗಿ ಮಹಾರಾಜರನ್ನು ಮತ್ತೆ ಹೊಡೆಯಲು ಪ್ರಾರಂಭಿಸಿದರು . ಆಗ ಶ್ರೀ ತುಕಾರಾಮರು ಓಡುತ್ತಾ ಬಂದು "ಮಕ್ಕಳಿಗೇನೂ ಆಗಿಲ್ಲ ಅವನನ್ನು ಹೊಡೆಯಬೇಡಿರಿ " ಎಂದು ಕೂಗಿದರು. ಅವರು ಹೇಳಿದಹಾಗೇ ಆ ಮಕ್ಕಳು ನಗುತ್ತಾ ಹಳ್ಳ ದಿಂದ ಎದ್ದು ಬಂದರು . ಆಗ ಶ್ರೀ ತುಕಾರಾಮರು ಮಹಾರಾಜರನ್ನು ಅಪ್ಪಿಕೊಂಡು , "ಮಗು ! ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀನು ನನಗಾಗಿ ಮನೆ, ತಾಯಿ, ತಂದೆ ಎಲ್ಲರನ್ನೂ ಬಿಟ್ಟು ಇಲ್ಲಿ ಬಂದಿರುವೆ . ಆದರೆ ನಾನು ನಿನಗೆ ಹೀಗೆ ಹೊಡೆಸುತ್ತಿದ್ದೇನೆ . ಆದರೆ ಭಗವಂತನು ಇದರ ಮಧುರ ಫಲವನ್ನುನಿನಗೆ ಖಂಡಿತ ಕೊಡುತ್ತಾನೆ ." ಎಂದರು ಈ ರೀತಿ ಗುರು ಸೇವೆಯಲ್ಲಿ ತಮ್ಮನ್ನು ತಾವೇ ಪರಿಪೂರ್ಣ ಅರ್ಪಿಸಿಕೊಂಡ ಮಹಾರಾಜರು ಬಂದು ಒಂಬತ್ತು ತಿಂಗಳಾದವು . ಶ್ರೀ ತುಕಾರಾಮರಿಗೆ ಶಿಷ್ಯನು ದೇಹಾಭಿಮಾನ ಶೂನ್ಯನಾಗಿರುವನೆಂದು ಮನದಟ್ಟಾಯಿತು . ಶ್ರೀ ರಾಮನವಮಿಯದಿನ , ಗುರು ಶಿಷ್ಯರಿಬ್ಬರೂ ನದಿಯಲ್ಲಿ ಸ್ನಾನ ಮಾಡಿ ಒಂದು ಅರಳಿಮರದ ಕೆಳಗೆ ಕುಳಿತರು. ಆಗ ಶ್ರೀ ತುಕಾರಾಮರು ಬಹಳ ಪ್ರೇಮದಿಂದ , " ಮಗೂ , ಇದುವರೆಗೂ ನಿನಗೆ ಬಹಳ ಕಷ್ಟವಾದ ಪರೀಕ್ಷೆಗಳನ್ನು ಕೊಟ್ಟಿದ್ದೇನೆ . ನೀನು ಎಲ್ಲದರಲ್ಲೂ ಉತ್ತಮ ರೀತಿಯಲ್ಲಿ ಸಾಧಿಸಿರುವೆ . ಭಗವತ್ಕೃಪೆಗೆ ಪೂರ್ಣ ಪಾತ್ರನಾಗಿರುವೆ . ಹಿಂದೆ ವಸಿಷ್ಠರು ಶ್ರೀ ರಾಮಚಂದ್ರನಿಗೆ ಏನು ಕೊಟ್ಟರೋ , ನನ್ನ ಗುರುಗಳು ನನಗೆ ಏನು ಕೊಟ್ಟರೋ ಅದನ್ನು ನಿನಗೆ ಕೊಡುವೆನು ."ಎಂದು ಹೇಳಿ ತಾರಕಮಂತ್ರ "ಶ್ರೀ ರಾಮ ಜಯರಾಮ ಜಯ ಜಯ ರಾಮ " ವನ್ನು ಕಿವಿಯಲ್ಲಿ ಉಪದೇಶಿಸಿದರು . ನಂತರ ಅವರ ತಲೆಯಮೇಲೆ ತಮ್ಮ ಕೈ ಇಟ್ಟರು . ಕೂಡಲೇ ಮಹಾರಾಜರು ಸಮಾಧಿ ಸ್ಥಿತಿಗೆ ಹೋದರು . ಸ್ವಲ್ಪ ಹೊತ್ತಿನ ನಂತರ ಸಮಾಧಿ ಸ್ಥಿತಿಯಿಂದ ಹೊರಬಂದಾಗ ಗುರುಗಳು , " ಬ್ರಹ್ಮಚೈತನ್ಯ " ಎಂಬ ಹೆಸರನ್ನಿತ್ತು ಪ್ರೇಮದಿಂದ ಅಪ್ಪಿಕೊಂಡರು . ಗುರುಗಳ ಅನುಗ್ರಹದಿಂದ ಶ್ರೀ ಮಹಾರಾಜರು ಭಗವಂತನನ್ನು ತಮ್ಮಲ್ಲೇ ಕಂಡು ದಿವ್ಯ ಆನಂದವನ್ನು ಪಡೆದರು . ಪರಿಪೂರ್ಣ ಸಂತರಾದರು . ಅಷ್ಟ ಸಿದ್ಧಿಗಳೂ ಅವರ ಕರಗತವಾದವು. ಶ್ರೀ ಗುರುಗಳು ಹೇಳಿದರು : ಭಗವಂತನನ್ನು ಕಾಣುವ ಬಯಕೆಯಿರುವ ಜನರಿಗೆ ರಾಮ ಮಂತ್ರವನ್ನು ಉಪದೇಶಿಸು . ಪ್ರಾಪಂಚಿಕ ಸುಖಾಪೇಕ್ಷೆ ಉಳ್ಳ ಜನರೇ ಹೆಚ್ಚಾಗಿರುವರು. ಸ್ವಾರ್ಥಿಗಳೇ ಹೆಚ್ಚಿರುವ ಈ ಪ್ರಪಂಚದಲ್ಲಿ ಬಡವರು, ದೀನ ದಲಿತರು ಕೊರಗಬೇಕಾಗುವುದು . ಅವರಿಗೆ ಸಹಾಯ ಮಾಡು . ರಾಮ ನಾಮ ಪ್ರಸಾರ ಮಾಡು. ಸ್ವಲ್ಪ ಕಾಲ ತೀರ್ಥಯಾತ್ರೆಯನ್ನು ಮಾಡಿ ನಿಮ್ಮ ತಾಯಿ ತಂದೆಯರ ಬಳಿಗೆ ಹೋಗು . ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ ." ಎಂದರು . ಶ್ರೀ ತುಕಾರಾಮರಿಂದ ಅನುಗ್ರಹ ಪಡೆದಮೇಲೆ ಶ್ರೀ ಮಹಾರಾಜರು ಏಹಳೆಗಾವ್ ನಲ್ಲಿ ಕೆಲವು ದಿನಗಳಿದ್ದು ಶ್ರೀ ತುಕಾರಾಮರ ಅಪ್ಪಣೆ ಪಡೆದು ಯಾತ್ರಾ ಸಲುವಾಗಿ ಹೊರಟರು. ತಪಶ್ಚರ್ಯ, ಭಗವತ್ಪ್ರಾಪ್ತಿ ಹದಿನಾರು ವರ್ಷದ ಬಾಲಕ ಸಾಧು ಶ್ರೀ ಬ್ರಹ್ಮಚೈತನ್ಯರು ಕಾಲ್ನಡಿಗೆಯಲ್ಲಿ ಹೋಗುತ್ತಾ ಉಜ್ಜಯಿನಿಯ ಹತ್ತಿರವಿರುವ ದಟ್ಟ ಅರಣ್ಯ ಪ್ರವೇಶಿಸಿದರು . ಅಲ್ಲಿ ಅನೇಕ ಕ್ರೂರ ಮೃಗಗಳಿದ್ದರೂ ಹೆದರದೆ ಒಂದು ಗುಹೆಯಲ್ಲಿದ್ದರು . ಆ ಗುಹೆಯಲ್ಲಿರುವಾಗ ಒಂದು ಹಸು ಅಲ್ಲಿಗೆ ದಿನವೂ ಬಂದು ಮಹಾರಾಜರಿಗೆ ಹಾಲುಣಿಸಿ ಹೋಗುತಿತ್ತು. ಅಲ್ಲಿ ಸುಮಾರು ಎರಡು ತಿಂಗಳು ಸಮಾಧಿ ಸ್ಥಿತಿಯಲ್ಲಿದ್ದು ಮುಂದೆ ನೈಮಿಷಾರಣ್ಯಕ್ಕೆ ಹೋದರು . ಅಲ್ಲಿ ಒಂದು ಗುಹೆಯಲ್ಲಿದ್ದು ಅನುಷ್ಠಾನ ನಡೆಸುತ್ತಿದ್ದರು . 1857 ರಲ್ಲಿ ಭಾರತವನ್ನು ಅನ್ಯಾಯವಾಗಿ ಆಕ್ರಮಿಸಿದ್ದ ಇಂಗ್ಲಿಷರ ಮೇಲೆ ಹಲವಾರು ರಾಜರು ಸೇರಿ ಯುದ್ಧ ಮಾಡಿದರು . ಮಹಾರಾಷ್ಟ್ರ ವನ್ನು ಆಳುತ್ತಿದ್ದ ಪೇಷ್ವೆ ನಾನಾರಾವ್ ತನ್ನ ಮಂತ್ರಿಯಾದ ತಾತ್ಯಾ ಟೋಪಿ ರವರ ಮುಂದಾಳತ್ವದಲ್ಲಿ ಯುದ್ಧ ನಡೆಸಿದರು . ಆ ಕಾಲದಲ್ಲಿ ಯುದ್ಧಮಾಡಿದ ಝಾನ್ಸಿ ರಾಣಿ ,ಕುಮಾರ ಸಿಂಹ, ಬಹದ್ದೂರ್ ಷಾ ಮುಂತಾದವರ ಹೆಸರನ್ನು ಇಲ್ಲಿ ಸ್ಮರಿಸಬಹುದು . ಆದರೆ ಇಂಗ್ಲೀಷಿನವರ ಕೈ ಮೇಲಾಗಿ ರಾಜರುಗಳನ್ನು ಸದೆ ಬಡಿದರು. ತಾತ್ಯಾ ಟೋಪಿಯನ್ನು ಹಿಡಿದು ನೇಣಿಗೇರಿಸಿ ಕೊಂದರು . ನಾನಾ ಸಾಹೇಬರನ್ನು ಹಿಡಿಯಲು ಹಲವಾರು ಅಂಗ್ರೇಜಿ ಸೈನಿಕರು ಪ್ರಯತ್ನಿಸಿದರು. ಆದರೆ ನಾನಾ ಸಾಹೇಬರು ತಪ್ಪಿಸಿಕೊಂಡು ನೈಮಿಷಾರಣ್ಯ ಪ್ರವೇಶಿಸಿದರು . ಅಲ್ಲಿಗೂ ಅಂಗ್ರೇಜಿಗಳು ಬಂದರು . ಆದರೆ ಶ್ರೀ ಮಹಾರಾಜರ ನೆರವಿನಿಂದ ನಾನಾ ಸಾಹೇಬರು ಬದುಕುಳಿದರು . ಬ್ರಿಟಿಷ್ ಸೈನಿಕರು ಹೊರಟುಹೋದಮೇಲೆ ಶ್ರೀ ಮಹಾರಾಜರು ಹತ್ತಿರದಲ್ಲೇ ಒಂದುದೊಡ್ಡಗುಹೆಯನ್ನು ತೋರಿಸಿ ಅಲ್ಲಿರಲು ಹೇಳಿದರು . ಅದರಂತೆಯೇ ನಾನಾ ಸಾಹೇಬರು ಒಬ್ಬ ಅನುಯಾಯಿಯ ಜೊತೆ ಆ ಗುಹೆಯಲ್ಲೇ ಇರುತ್ತಿದ್ದರು . ಶ್ರೀ ಮಹಾರಾಜರು ನಾನಾ ಸಾಹೇಬರಿಗೆ ಬ್ರಿಟಿಷರನ್ನು ಓಡಿಸಲು ಅದು ಸರಿಯಾದ ಸಮಯವಲ್ಲವೆಂದೂ , ಹೋರಾಟ ಬೇರೆ ರೀತಿಯಲ್ಲಿ ನಡೆಸಲು ಜನರು ತಯಾರಾಗುತ್ತಿರುವರೆಂದೂ ಅದಕ್ಕಾಗಿ ರಾಜ್ಯದ ಗೀಳು ಬಿಟ್ಟು ಭಗವಂತನ ಧ್ಯಾನದಲ್ಲಿರಬೇಕೆಂದು ಬೋಧಿಸಿ ಅನುಗ್ರಹಿಸಿದರು . ಹಲವಾರು ತಿಂಗಳುಗಳ ಕಾಲ ಜೊತೆಯಲ್ಲೇ ಇರುತ್ತಿದ್ದರು. ನಂತರ ಶ್ರೀ ಮಹಾರಾಜರು ನೈಮಿಷಾರಣ್ಯ ಬಿಟ್ಟು ಹೊರಡುವಾಗ ನಾನಾ ಸಾಹೇಬರು ಬಹಳ ದುಃಖಪಟ್ಟರು . ಆಗ ಶ್ರೀ ಮಹಾರಾಜರು ಭಯಪಡಬೇಡ . ನಿನ್ನ ಕೊನೆಗಾಲದಲ್ಲಿ ನಾನು ಬರುವೆನು ಎಂದು ಹೇಳಿ ಸಮಾಧಾನಪಡಿಸಿದರು. ಹಲವಾರು ಪುಣ್ಯಕ್ಷೇತ್ರಗಳಲ್ಲಿ ಸ್ವಲ್ಪ ಕಾಲ ಇದ್ದು ನಂತರ ಅಯೋಧ್ಯೆಗೆ ಬಂದರು. ಅವರು ಹೋದೆಡೆಯಲ್ಲೆಲ್ಲಾ ರಾಮನಾಮ ಜಪಿಸುವಂತೆ ಹೇಳುತ್ತಿದ್ದರು. ಅವರ ಆಧ್ಯಾತ್ಮಿಕ ತೇಜಸ್ಸು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು . ಬಹಳ ಮಂದಿ ಅವರ ಬೋಧನೆಯಿಂದ ಪ್ರಭಾವಿತ ರಾಗುತ್ತಿದ್ದರು . ಹಲವಾರು ಪರಸ್ಥಳಗಳಿಂದ ಬಂದಿದ್ದ ಯಾತ್ರಿಗಳು ಅವರುಗಳ ಊರಿಗೆ ಆಹ್ವಾನಿಸುತ್ತಿದ್ದರು . ಹೀಗೆ ಶ್ರೀ ಮಹಾರಾಜರು ಮತ್ತೆ ಕಾಶೀ, ಕಲ್ಕತ್ತಾ ಮುಂತಾದ ನಗರಕ್ಕೆ ಹೋಗಬೇಕಾಯಿತು . ಕಾಶಿಯಲ್ಲಿರುವಾಗ ಒಂದು ದಿನ ಗಂಗಾತೀರದಲ್ಲಿ ಧ್ಯಾನಮಾಡುತ್ತಾ ಕುಳಿತಿದ್ದರು ಆಗ ಒಂದು ಶವಯಾತ್ರೆ ಅಂತ್ಯ ಕ್ರಿಯೆಗಾಗಿ ಅವರ ಬಳಿಯಲ್ಲಿ ಹೋಯಿತು . ಆ ಸತ್ತವನ ಹೆಂಡತಿ , ಯುವತಿ, ಸಹಗಮನಾಕಾಂಕ್ಷಿಯಾಗಿ ಶವದ ಹಿಂದೆ ಹೋಗುತ್ತಿದ್ದವಳು ಧ್ಯಾನಮಾಡುತ್ತಾ ಕುಳಿತಿದ್ದ ಸಾಧುವನ್ನು ನೋಡಿ ಕೊನೆಯದಾಗಿ ಸತ್ಪುರುಷರೊಬ್ಬರ ಆಶೀರ್ವಾದ ಪಡೆಯಲೆಂಬ ಇಚ್ಛೆಯಿಂದ ಅವರಬಳಿಗೆಹೋಗಿ ನಮಸ್ಕರಿಸಿದಳು . ಬಳೆಗಳ ಸದ್ದು ಕೇಳಿದ ಶ್ರೀ ಮಹಾರಾಜರು "ದೀರ್ಘ ಸುಮಂಗಲೀ ಭವ " ಎಂದು ಆಶೀರ್ವದಿಸಿದರು. ಕೂಡಲೇ ಆ ಯುವತಿಯು ಅಳುತ್ತಾ "ಇನ್ನೆಲ್ಲಿ ನಿಮ್ಮ ಆ ಆಶೀರ್ವಾದ ಫಲಿಸುವುದು?" ಎಂದಳು. ಕಣ್ಣುಬಿಟ್ಟು ನೋಡಿದ ಶ್ರೀ ಮಹಾರಾಜರಿಗೆ ಸಂದರ್ಭದ ಅರಿವಾಯಿತು . ಕೂಡಲೇ ಅವರು ಹೇಳಿದರು ," ತಾಯೀ, ನನ್ನ ಬಾಯಿಂದ ಶ್ರೀ ರಾಮಚಂದ್ರನು ನುಡಿಸಿದ ಮಾತು ಸುಳ್ಳಾಗಲಾರದು " ಎನ್ನುತ್ತಾ ಎದ್ದು ಶವದ ಬಳಿ ಹೋದರು. ಗಂಗೆಯ ನೀರನ್ನು ತರಲು ಹೇಳಿ ಅದನ್ನು ಶವದಮೇಲೆ ಚುಮುಕಿಸಿದರು. ಕೂಡಲೇ ಮಲಗಿದ್ದ ವ್ಯಕ್ತಿಯಲ್ಲಿ ಜೀವ ಸಂಚರಿಸಿತು . ಕಣ್ಣುಬಿಟ್ಟು ನಿದ್ರೆಯಿಂದ ಎಚ್ಚರವಾದಂತೆ ಎದ್ದು ಕುಳಿತನು . ಅಲ್ಲಿದ್ದ ಜನರು ಸಂತೋಷದಿಂದ ಆ ವ್ಯಕ್ತಿಯನ್ನು ಮಾತನಾಡಿಸುತ್ತಿರುವಾಗ ಶ್ರೀ ಮಹಾರಾಜರು ಅಲ್ಲಿಂದ ಕಣ್ಮರೆಯಾದರು . ಕಾಶಿಯಲ್ಲಿ ಕಣ್ಮರೆಯಾದವರು ಇಂದೂರಿನಲ್ಲಿ ಕಾಣಿಸಿಕೊಂಡರು. ಅಲ್ಲಿನ ಶ್ರೀಮಂತ ವ್ಯಕ್ತಿ ಯೊಬ್ಬರ ಹೊಲದ ಮಧ್ಯೆ ಒಂದು ಕಲ್ಲು ಮಂಟಪವಿತ್ತು . ಅಲ್ಲಿ ಬಿಡಾರ ಮಾಡಿದರು . ಆ ಶ್ರೀಮಂತ ವ್ಯಕ್ತಿಯು ಆದರದಿಂದ ಮಾತನ್ನಾಡಿಸಿ ತಮ್ಮ ಜಾಗದಲ್ಲಿ ಬಂದಿರುವುದಕ್ಕೆ ಸಂತೋಷ ಪಟ್ಟರು . ಮನೆಯಲ್ಲಿ ಪತ್ನಿ ಜೀಜಾಬಾಯಿಗೆ ಹೇಳಿದರು , " ನಮ್ಮ ಹೊಲದ ಮಂಟಪದಲ್ಲಿ ಒಬ್ಬ ಯುವ ಸಾಧು ಬಂದಿರುವನು . ಅವನಿಗೆ ಊಟವನ್ನು ಕಳುಹಿಸು. " ಜೀಜಾಬಾಯಿಗೆ ಸಾಧುಗಳನ್ನು ಕಂಡರೆ ಅಷ್ಟೇನೂ ಗೌರವವಿರಲಿಲ್ಲ . ಸೋಮಾರಿಗಳು ಕೆಲಸಮಾಡದೆ ಸಾಧುಗಳ ವೇಷದಲ್ಲಿ ತಿರುಗುತ್ತಿರುತ್ತಾರೆ ಅಂದು ಅವಳ ಅನಿಸಿಕೆ . ಅದಕ್ಕೆ ಮಹಾರಾಜರನ್ನು ಪರೀಕ್ಷಿಸಬೇಕೆಂದು ತೀರ್ಮಾನಿಸಿದಳು . ಮೆಣಸಿನಕಾಯಿ ಪುಡಿಯಲ್ಲಿ ದೊಡ್ಡ ದೊಡ್ಡ ಎರಡು ಉಂಡೆಗಳನ್ನು ಮಾಡಿ ತಂದು ಶ್ರೀ ಮಹಾರಾಜರಿಗೆ ಊಟಕ್ಕೆ ಬಡಿಸಿದಳು . ಶ್ರೀ ಮಹಾರಾಜರು ಅವನ್ನು ಸಂತೋಷದಿಂದ ತಿಂದು ಉಂಡೆ ಬಹಳ ಚೆನ್ನಾಗಿವೆ ಎಂದರು . ಜೀಜಾಬಾಯಿಗೆ ಆಶ್ಚರ್ಯವಾದರೂ ಕೆಲವು ಜನರು ಖಾರವನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುವರೆಂದು ಯೋಚಿಸಿ ಮಾರನೆಯ ದಿನ ಊಟಕ್ಕೆ ನಿಗಿ ನಿಗಿ ಕೆಂಡವನ್ನು ಬಡಿಸಿದಳು . ಶ್ರೀ ಮಹಾರಾಜರು ಅದನ್ನು ನೋಡಿ ನಕ್ಕು ಒಂದೊಂದೇ ಕೆಂಡವನ್ನು ಬಾಯಿಯಲ್ಲಿ ಹಾಕಿಕೊಂಡು ತಿಂದರು . ಆಗ ಜೀಜಾಬಾಯಿ ಆಶ್ಚರ್ಯಚಕಿತಳಾಗಿ ಈ ಮನುಷ್ಯ ಯಾರೋ ಮಹಾತ್ಮನಿರಬೇಕಂಬ ಅರಿವಾಗಿ ಭಯದಿಂದ ಶ್ರೀ ಮಹಾರಾಜರ ಕಾಲಮೇಲೆ ಬಿದ್ದಳು . ತನ್ನ ತಪ್ಪಿಗೆ ಕ್ಷಮಾಪಣೆ ಬೇಡಿದಳು. ಆಗ ಶ್ರೀ ಮಹಾರಾಜರು " ತಾಯೀ , ಸಂತರನ್ನು ಪರೀಕ್ಷಿಸುವುದು ಈ ರೀತಿಯಲ್ಲ . ಆದರೆ ಭಯ ಪಡಬೇಡ . ಭಗವಂತನ ನಾಮಸ್ಮರಣೆ ಮಾಡು , ಎಲ್ಲಾ ಒಳ್ಳೆಯದಾಗುವುದು ," ಎಂದರು. ಆಗ ಜೀಜಾಬಾಯಿಯು ಶ್ರೀ ಮಹಾರಾಜರನ್ನು ಮನೆಗೆ ಕರೆದುಕೊಂಡು ಹೋಗಿ ರಾಜೋಚಿತ ಮರ್ಯಾದೆ ಮಾಡಿ ಮನೆಯಲ್ಲೇ ಉಳಿಸಿಕೊಂಡಳು . ಇಂದೂರಿನಲ್ಲಿರುವಾಗ ಅನೇಕರು ಇವರ ಭಕ್ತರಾದರು . ಎಲ್ಲರಿಗೂ ಇವರು ರಾಮನಾಮವನ್ನು ಉಪದೇಶಿಸಿ ಸನ್ಮಾರ್ಗಕ್ಕೆಳೆದರು. ಶ್ರೀ ಮಹಾರಾಜರು ಇಂದೂರು ಬಿಟ್ಟು ದಕ್ಷಿಣದ ಕಡೆಗೆ ಹೊರಟಾಗ ಕೆಲವು ಸಾಧುಗಳು ಅವರ ಜೊತೆಯಾದರು . ಹಲವಾರು ಯಾತ್ರಾ ಸ್ಥಳಗಳನ್ನು ಸಂದರ್ಶಿಸಿ ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ರಾಮೇಶ್ವರದತ್ತ ಪ್ರಯಾಣ ಬೆಳಸಿದರು . ಮಾರ್ಗ ಮಧ್ಯದಲ್ಲಿ ಒಬ್ಬ ಕುಷ್ಠರೋಗಿಯು ಕುಳಿತಿದ್ದನು .ಅವನಿಗೆ ಎರಡು ಕಾಲೂ ಸ್ವಾಧೀನವಿರಲಿಲ್ಲ .ಅವನನ್ನು ವಿಚಾರಿಸಲಾಗಿ ಅವನು ತನ್ನ ಜೀವಿತದ ಕೊನೆಯ ಯಾತ್ರೆಯಾಗಿ ರಾಮೇಶ್ವರನ ದರ್ಶನ ಮಾಡಬೇಕೆಂಬ ಇಚ್ಛೆ ಇದೆ ಎಂದು ಹೇಳಿದನು. ಶ್ರೀ ಮಹಾರಾಜರು ಜೊತೆಯಲ್ಲಿದ್ದ ಸಾಧುಗಳ ನೆರವಿನಿಂದ ಆತನನ್ನು ಜೋಳಿಗೆಯಲ್ಲಿ ಕೂರಿಸಿ ಸರದಿ ಪ್ರಕಾರ ಎತ್ತಿಕೊಂಡು ರಾಮೇಶ್ವರಕ್ಕೆ ಹೋದರು . ಆದರೆ ಆತನಿಗೆ ರಾಮನಾಮವನ್ನು ಅನ್ನುತ್ತಿರಬೇಕೆಂದು ಹೇಳಿದರು .ಕೊನೆಗೆ ರಾಮೇಶ್ವರನ ದರ್ಶನವಾದಮೇಲೆ ಅವನು ದೇಹ ಬಿಟ್ಟನು .ಅವನ ಅಂತ್ಯ ಕ್ರಿಯೆಗಳನ್ನು ಮಹಾರಾಜರೇ ಮಾಡಿದರು. ಗೋಂದಾವಳಿಗೆ ಪುನರಾಗಮನ, ಮಾತಾ ಪಿತೃಗಳ ಭೇಟಿ. ಶ್ರೀ ಮಹಾರಾಜರು ಕೊನೆಗೆ ಗೋಂದಾವಳಿಗೆ ಬಂದರು .ಅವರ ಮನೆಯ ಮುಂದೆ ನಿಂತು "ಭವತಿ ಭಿಕ್ಷಾಂ ದೇಹಿ "ಎಂದರು . ಶ್ರೀಮತಿ ಗೀತಾಬಾಯಿಯವರು ಯಾರೋ ಭಿಕ್ಷುಕ ಬಂದಿರುವನೆಂದು ಭಿಕ್ಷೆಯನ್ನು ತಂದರು . ಆಗ ಶ್ರೀ ಮಹಾರಾಜರು "ನನಗೆ ಈ ಭಿಕ್ಷೆ ಬೇಡ . ಅಡಿಗೆ ಮನೆಯ ಮೂಲೆಯಲ್ಲಿರುವ ಕಲ್ಲಿನ ಪಾತ್ರೆಯಲ್ಲಿರುವ ಬೆಣ್ಣೆ ಬೇಕು "ಎಂದರು . ಆಗ ಶ್ರೀ ಗೀತಾ ಬಾಯಿಯವರು ದೃಷ್ಟಿಸಿ ನೋಡಿ , ಹರ್ಷದಿಂದ "ಗಣೊ " ಎಂದರು . ಗಣೊ ಎಂದೊಡನೆ ಒಳಗಿದ್ದ ಶ್ರೀ ರಾವುಜಿಪಂತರೂ ಹೊರಗೆ ಬಂದರು . ಅವರಿಬ್ಬರಿಗೂ ಮಗನನ್ನು ನೋಡಿ ಬಹಳ ಆನಂದವಾಯಿತು . ಶ್ರೀ ಮಹಾರಾಜರು ತಾಯಿ ತಂದೆಯರಿಗೆ ನಮಸ್ಕರಿಸಿ ಮನೆಯ ಒಳಗೆ ಹೋದರು. ಮನೆ ಬಿಟ್ಟು ಎಂಟು ವರ್ಷಗಳ ಮೇಲೆ ಹಿಂತಿರುಗಿದ ಬಾಲಕ ಈಗ ಯುವಕನಾಗಿ ಬಂದಿದ್ದಾನೆ . ಮುಖದಲ್ಲಿ ಅದ್ವಿತೀಯ ತೇಜಸ್ಸಿದೆ . ತಾಯಿ ತಂದೆಯರಿಗಾದ ಆನಂದ ವರ್ಣಿಸಲಸದಳ . ಶೀಘ್ರದಲ್ಲೇ ಗಣಪತಿ ಬಂದಿರುವ ವಿಷಯ ಊರಿಗೆಲ್ಲಾ ಹಬ್ಬಿತು . ಆತನ ಹಳೆಯ ಮಿತ್ರರು , ಪರಿಚಯಸ್ಥರು ಎಲ್ಲರೂ ಬಂದು ಮಾತನಾಡಿಸಿಕೊಂಡು ಹೋದರು . ಮಿತ್ರರು ಅವರ ಪ್ರವಾಸದ ಬಗ್ಗೆ ಕೇಳುತ್ತಿದ್ದರು . ಶ್ರೀ ಮಹಾರಾಜರು ತಾವು ನೋಡಿದ ಆಶ್ಚರ್ಯ ಸಂಗತಿಗಳನ್ನು ಹೇಳುತ್ತಿದ್ದರು . ಅವರನ್ನು ನೋಡಲು ಬಂದ ಎಲ್ಲರಿಗೂ ರಾಮ ನಾಮದ ಮಹತ್ವವನ್ನು ಹೇಳಿ ನಾಮಸ್ಮರಣೆ ಮಾಡಲು ಹೇಳುತ್ತಿದ್ದರು . ಎಲ್ಲರಿಗೂ ಸಮಾಧಾನವಾಗುತಿತ್ತು . ಅವರನ್ನು ಭೇಟಿ ಮಾಡಲು ಬರುವ ಜನರ ಸಂಖ್ಯೆ ಹೆಚ್ಚಾಯಿತು . ಕೆಲವು ಮಿತ್ರರು ಇವರಿಗೆ ಜಟೆ,ಗಡ್ಡ ಇರುವುದರಿಂದ ಇವರನ್ನು ನೋಡಲು ಹೆಚ್ಚು ಜನ ಬರುತ್ತಿರುವರೆಂದು ಭಾವಿಸಿದರು . ಅದಕ್ಕಾಗಿ ಶ್ರೀ ಮಹಾರಾಜರ ಹತ್ತಿರೆ ಅವನ್ನು ತೆಗೆಯಲು ಪ್ರಸ್ತಾಪಿಸಿದರು . ಅದಕ್ಕೆ ಶ್ರೀ ಮಹಾರಾಜರು " ಅದಕ್ಕೇನೂ ಅಭ್ಯಂತರವಿಲ್ಲ . ಆದರೆ , ಅದಕ್ಕಾಗಿ ಹೋಮ, ಹವನ , ಅನ್ನಸಂತರ್ಪಣೆ ಮುಂತಾದ ಕಾರ್ಯ ಮಾಡಬೇಕಾಗುತ್ತ್ತದೆ . ಅದಕ್ಕೆ ಬಹಳ ಖರ್ಚಾಗುತ್ತದೆ " ಎಂದರು . ಆಗ ಆ ಜನರು ಆ ಎಲ್ಲ ಖರ್ಚನ್ನು ತಾವೇ ಮಾಡುವುದಾಗಿ ಹೇಳಿದರು . ಕೆಲವು ದಿನ ಗಳನಂತರ ಶಾಸ್ತ್ರೋಕ್ತವಾಗಿ ಹೋಮ ಹವನ , ಅನ್ನಸಂತರ್ಪಣೆ ವಿಧಿಗಳಾಗಿ ಶ್ರೀ ಮಹಾರಾಜರ ಜಟಾ ಭಾರ ಇಳಿಸಲಾಯಿತು . ಶ್ರೀಮತಿ ಗೀತಾಬಾಯಿಯವರಿಗೆ ಮಗನು ಗೃಹಸ್ಥಾಶ್ರಮಿಯಾಗಬೇಕೆಂದು ಅನಿಸಿತು. ಅದಕ್ಕೆ ಸೊಸೆಯನ್ನು ಮನೆಗೆ ಕರೆಸಬೇಕೆಂದು ತೀರ್ಮಾನಿಸಿ ಶ್ರೀ ಮಹಾರಾಜರೊಡನೆ ಪ್ರಸ್ತಾಪ ಮಾಡಿದರು . ಅದಕ್ಕೆ ಸರಿಯಾಗಿ ಖಾತವಳದಿಂದ ಗೋಂದಾವಳಿಗೆ ಬಂದಿದ್ದ ಶ್ರೀ ಮಹಾರಾಜರ ಮಾವನವರೂ ಸಹ ತಮ್ಮ ಮಗಳನ್ನು ಗೋಂದಾವಳಿಗೆ ಕಳಿಸಿಕೊಡುವ ಪ್ರಸ್ತಾಪ ಮಾಡಿದರು . ಅದಕ್ಕೆ ಶ್ರೀ ಮಹಾರಾಜರು ಒಪ್ಪಿ ಅವರ ಜೊತೆಯಲ್ಲೇ ಖಾತವಳಕ್ಕೆ ಹೋಗಿ ಅವರ ಪತ್ನಿ ಶ್ರೀಮತಿ ಸರಸ್ವತಿ ಬಾಯಿಯವರನ್ನು ಮನೆಗೆ ಕರೆದು ಕೊಂಡು ಬಂದರು . ಮಗನು ಎಲ್ಲರಂತೆಯೇ ಸಂಸಾರ ಮಾಡಿಕೊಂಡು ಮನೆಯಲ್ಲಿಯೇ ಇರುವನೆಂದು ಶ್ರೀಮತಿ ಗೀತಾಬಾಯಿಯವರಿಗೆ ಆನಂದವಾಯಿತು. ಶ್ರೀ ರಾವೂಜಿ ಪಂತರು ವೈರಾಗ್ಯ ಮನೋಭಾವದವರು . ಮಗನಿಗೆ ಮನೆಯ ವ್ಯವಹಾರದ ಜೊತೆಗೆ ಕುಲಕರ್ಣಿಕೆಯನ್ನೂ ಕೊಟ್ಟುಬಿಟ್ಟರು. ಶ್ರೀ ಮಹಾರಾಜರು ಕುಲಕರ್ಣಿಕೆಯನ್ನು ಶ್ರದ್ಧೆಯಿಂದ ನಡೆಸುತ್ತಿದ್ದರು . ಕೆಲವು ಕಾಲದ ಮೇಲೆ ಶ್ರೀ ರಾವೂಜಿ ಪಂತರು ಸ್ವರ್ಗಸ್ಥರಾದರು . ಶ್ರೀ ಮಹಾರಾಜರು ಹಲವಾರು ತಿಂಗಳು ಕುಲಕರ್ಣಿ ವೃತ್ತಿಯನ್ನು ನಡೆಸಿ ಕೆಲವು ತಿಂಗಳುಗಳಾದ ಮೇಲೆ ಆ ವೃತ್ತಿಯನ್ನು ಬೇರೊಬ್ಬ ವ್ಯಕ್ತಿಗೆ ವಹಿಸಿಕೊಟ್ಟು ತಾವು ನಿವೃತ್ತರಾದರು. ಶ್ರೀ ಮಹಾರಾಜರಿಗೆ ಅವರ ಗುರುಗಳಾದ ಶ್ರೀ ತುಕಾಮಾಯಿಯವರನ್ನು ನೋಡಿಕೊಂಡುಬರಲು ಮನಸ್ಸಾಯಿತು. ಶ್ರೀಮತಿ ಸರಸ್ವತೀಬಾಯಿಯವರಿಗೂ ಶ್ರೀ ಗುರುಗಳನ್ನು ನೋಡಬೇಕೆಂಬ ಇಚ್ಛೆಯಿತ್ತು. ತಾಯಿಯವರಲ್ಲಿ ಪ್ರಸ್ತಾಪಿಸಲು ಶ್ರೀಮತಿ ಗೀತಾಬಾಯಿಯವರು " ಈ ಸಲ ನೀನೊಬ್ಬನೇ ಹೋಗಕೂಡದು . ನಿನ್ನ ಹೆಂಡತಿಯನ್ನೂ ಕರೆದುಕೊಂಡು ಹೋಗು " ಎಂದರು , ಅದರಂತೆ ಶ್ರೀ ಮಹಾರಾಜರು ತಮ್ಮ ಪತ್ನಿಯನ್ನು ಕರೆದುಕೊಂಡು ಏಹಳೆಗಾವ್ ಗೆ ಹೋದರು . ಶ್ರೀ ತುಕಾ ಮಾಯಿಯವರಿಗೆ ಪತ್ನಿಯೊಡನೆ ಬಂದ ತಮ್ಮ ಪ್ರಿಯ ಶಿಷ್ಯನನ್ನು ಕಂಡು ಬಹಳ ಸಂತೋಷವಾಯಿತು. ಎಂಟು ದಿನಗಳು ತಮ್ಮಲ್ಲೇ ಇಟ್ಟುಕೊಂಡು ಉಪಚಾರ ಮಾಡಿದರು . ಅಲ್ಲಿಂದ ಹೊರಡುವಾಗ ಶ್ರೀಮತಿ ಸರಸ್ವತೀಬಾಯಿಯವರು ಶ್ರೀ ತುಕಾಮಾಯಿಯವರಿಗೆ ನಮಸ್ಕರಿಸಿದರು . ಆಗ ಗುರುಗಳು "ತಾಯೀ , ನಿನಗೇನು ಬೇಕು " ಎಂದು ಕೇಳಿದರು. ಅದಕ್ಕೆ ಶ್ರೀಮತಿ ಸರಸ್ವತೀಬಾಯಿಯವರು , "ಇವರಂಥ ಒಬ್ಬ ಮಗ ಬೇಕು " ಎಂದರು. ಅದಕ್ಕೆ ಗುರುಗಳು ನಗುತ್ತಾ ,"ತಥಾಸ್ತು" ಎಂದರು . ಅಲ್ಲಿಂದ ಹೊರಟಮೇಲೆ ಶ್ರೀ ಮಹಾರಾಜರು ," ಗುರುಗಳಲ್ಲಿ ಎಂಥಾ ವಸ್ತು ಕೇಳಿದೆ . ಏನು ಬೇಕಾದರೂ ಕೊಡ ಬಲ್ಲಂತಹ ಸಾಮರ್ಥ್ಯವುಳ್ಳವರಿಂದ ಅಶಾಶ್ವತ ವಾದುದನ್ನು ಬೇಡಿದೆಯಲ್ಲ . ನಿನಗೇನೊ ಮಗ ಹುಟ್ಟುತ್ತಾನೆ . ಆದರೆ ಅಲ್ಪಾಯುಷಿಯಾಗುತ್ತಾನೆ." ಎಂದರು. ಏಹಳೆಗಾವ್ ನಿಂದ ಇಬ್ಬರೂ ನಾಸಿಕ್ ಗೆ ಹೋದರು . ಅಲ್ಲಿ ಗೋದಾವರಿ ದಂಡೆಯಲ್ಲಿರುವ ಒಂದು ಮಂದಿರದಲ್ಲಿ ಇಳಿದುಕೊಂಡರು . ಅಲ್ಲಿ ಶ್ರೀ ಮಹಾರಾಜರು ಪತ್ನಿಗೆ ಯೋಗಾಭ್ಯಾಸ ಮಾಡಿಸಿ ಭಗವಂತನ ಧ್ಯಾನ ಮಾಡುವುದನ್ನು ಕಲಿಸಿದರು . ನಾಸಿಕ್ ನಲ್ಲಿ ಅನೇಕ ಮಂದಿ ಅವರ ಶಿಷ್ಯರಾದರು . ಅವರಲ್ಲಿ ಕೃಷ್ಣಾಜಿ ಪಂತ್ ಎಂಬ ಸದ್ಭಕ್ತರಿದ್ದರು . ಶ್ರೀ ಮಹಾರಾಜರು ತಾವು ಇನ್ನೂ ಉತ್ತರದಲ್ಲಿ ಪ್ರವಾಸ ಮಾಡಬೇಕಿರುವುದರಿಂದ ಶ್ರೀಮತಿ ಸರಸ್ವತೀಬಾಯಿಯವರಿಗೆ ಗೋಂದಾವಳಿಗೆ ಹಿಂದಿರುಗಬೇಕೆಂದು ಅನೇಕ ರೀತಿಯಲ್ಲಿ ಹೇಳಿ ಒಪ್ಪಿಸಿ ಶ್ರೀ ಕೃಷ್ಣಾಜಿಪಂತರ ಜೊತೆ ಮಾಡಿ ಊರಿಗೆ ಕಳುಹಿಸಿದರು . ಶ್ರೀಮತಿ ಸರಸ್ವತೀ ಬಾಯಿಯವರು ಗೋಂದಾವಳಿಯಲ್ಲಿದ್ದು, ಸದಾ ನಾಮಸ್ಮರಣೆ ಮಾಡುತ್ತಾ ತಮ್ಮ ಮನದಲ್ಲಿ ಶ್ರೀ ಮಹಾರಾಜರ ಪೂಜೆಯನ್ನು ಮಾಡುತ್ತಾ ತನ್ಮಯರಾಗುತ್ತಿದ್ದರು. ಅವರಿಗೆ ಅನೇಕ ಸಲ ಶ್ರೀ ಮಹಾರಾಜರು ಪ್ರತ್ಯಕ್ಷರಾದ ಅನುಭವ ಉಂಟಾಗುತ್ತಿತ್ತು . ಇತ್ತ ಶ್ರೀ ಮಹಾರಾಜರು ಇಂದೂರು, ಕಾಶೀ, ಅಯೋಧ್ಯಾ, ನೈಮಿಷಾರಣ್ಯ ಮುಂತಾದ ಸ್ಥಳಗಳಿಗೆ ಹೋಗಿ ಗೋಂದಾವಳಿಗೆ ಹಿಂತಿರುಗಿದರು . ನಂತರ ಶ್ರೀ ಮಹಾರಾಜರು ಕೆಲವು ವರ್ಷಗಳು ಗೋಂದಾವಳಿ ಬಿಟ್ಟು ದೂರ ಎಲ್ಲಿಗೂ ಹೋಗಲಿಲ್ಲ .ಅವರು ನೈಮಿಷಾರಣ್ಯದಲ್ಲಿರುವಾಗ ಕೆಲವು ಮಂತ್ರವಾದಿಗಳು ಆವರನ್ನು ಸರ್ಪ ಬಂಧನದಿಂದ ಬಂಧಿಸಿದರು. ಆದರೆ ಶ್ರೀ ಮಹಾರಾಜರು ಲೀಲಾಜಾಲವಾಗಿ ಅದರಿಂದ ಮುಕ್ತರಾದರು . 1876-77 ರ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಬರಗಾಲವು ಅತಿ ತೀಕ್ಷ್ಣವಾಗಿತ್ತು . ಜನರು ಊಟವಿಲ್ಲದೆ ಕಂಗಾಲಾಗಿದ್ದರು . ಆ ಸಮಯದಲ್ಲಿ ಶ್ರೀ ಮಹಾರಾಜರು ತಮ್ಮ ಹೊಲಗಳಲ್ಲಿ ಕೆಲಸ ಕಾಮಗಾರಿಕೆ ಪ್ರಾರಂಭಿಸಿ ನೂರಾರು ಜನರಿಗೆ ಊಟ ಹಾಕುತ್ತಿದ್ದರು . ಶ್ರೀ ಮಹಾರಾಜರು ಹೊಟ್ಟೆಗೆ ಅನ್ನ ಕೊಡುವರೆಂದು ತಿಳಿದು ಬರೀ ಗೋಂದಾವಳಿಯವರಷ್ಟೇ ಅಲ್ಲ, ಅಕ್ಕ ಪಕ್ಕದ ಹಳ್ಳಿಯ ಬಡ ಜನರೂ ಕೂಡ ಕೆಲಸಕ್ಕೆ ಬರುತ್ತಿದ್ದರು . ಶ್ರೀ ಮಹಾರಾಜರು ಬಡಜನರಿಗಾಗಿ ತಮ್ಮ ಭಂಡಾರವನ್ನು ತೆರೆದಿಟ್ಟರು. ಔ೦ಧ್ ಪ್ರದೇಶದ ರಾಜನು ಒಂದು ದಿನ ಗೋಂದಾವಳಿಯ ಮೂಲಕ ಹೋಗುತ್ತಾ ಅನೇಕ ಜನರು ಕೆಲಸ ಮಾಡುತ್ತಿರುವುದನ್ನು ನೋಡಿ ಈ ಬರಗಾಲದಲ್ಲೂ ಇಷ್ಟು ಜನರಿಗೆ ಕೆಲಸ ಕೊಡುತ್ತಿರುವವರು ಯಾರೆಂದು ವಿಚಾರಿಸಿ ಶ್ರೀ ಮಹಾರಾಜರನ್ನು ಭೇಟಿ ಮಾಡಿ ಅನುಗ್ರಹ ಪಡೆದನು . ಈ ಮಧ್ಯೆ ಶ್ರೀಮತಿ ಸರಸ್ವತೀಬಾಯಿಯವರು ಗರ್ಭವತಿಯಾದರು . ಶ್ರೀಮತಿ ಗೀತಾಬಾಯಿಯವರಿಗೆ ಬಹಳ ಸಂತೋಷವಾಯಿತು . ಸೊಸೆಗೆ ಅನೇಕ ರೀತಿ ಉಪಚಾರ ಮಾಡಿದರು . ಶ್ರೀ ಮಹಾರಾಜರಂತೆಯೇ ಕಾಣುವ ಒಂದು ಗಂಡು ಶಿಶು ಜನಿಸಿತು . ಆದರೆ ಒಂದು ವರ್ಷ ತುಂಬುವ ಮೊದಲೇ ಮಗು ತೀರಿಕೊಂಡಿತು . ಶ್ರೀಮತಿ ಸರಸ್ವತೀ ಬಾಯಿಯವರಿಗೆ ಪದೇ ಪದೇ ಜ್ವರಬರುತ್ತಿತ್ತು . ಒಂದು ದಿನ ಶ್ರೀ ಮಹಾರಾಜರ ಪಾದೋದಕ ತೆಗೆದುಕೊಂಡು ಸಿದ್ಧಾಸನದಲ್ಲಿ ಕುಳಿತುಕೊಂಡು ನಾಮಸ್ಮರಣೆಮಾಡುತ್ತಾ ದೇಹ ತ್ಯಾಗ ಮಾಡಿದರು . ಶ್ರೀಮತಿ ಸರಸ್ವತೀ ಬಾಯಿಯವರು ತೀರಿಕೊಂಡು ಹಲವಾರು ತಿಂಗಳಾದಮೇಲೆ ಮತ್ತೆ ವಿವಾಹವಾಗಲು ಕನ್ಯೆಯರು ಬರತೊಡಗಿದರು . ಶ್ರೀ ಮಹಾರಾಜರು ಏನಾದರೂ ಕಾರಣ ಹೇಳಿ ನಿರಾಕರಿಸುತ್ತಿದ್ದರು . ಕೊನೆಗೆ ಒಂದು ದಿವಸ ಶ್ರೀಮತಿ ಗೀತಾಬಾಯಿಯವರು , "ಗಣು , ನೀನಿನ್ನೂ ಚಿಕ್ಕವನು, ಮದುವೆ ಬೇಡ ಎನ್ನಬೇಡ. ನೀನು ಮತ್ತೆ ವಿವಾಹವಾಗಬೇಕೆಂದು ನನ್ನ ಇಚ್ಛೆ "ಎಂದರು . ಆಗ ಶ್ರೀ ಮಹಾರಾಜರು " ಅಮ್ಮ, ನಿನ್ನ ಮಾತನ್ನು ಕೇಳುತ್ತೇನೆ . ಆದರೆ ಒಂದು ಷರತ್ತು . ಹುಡುಗಿಯನ್ನು ನಾನೇ ನಿಶ್ಚಯಿಸುತ್ತೇನೆ " ಎಂದರು . ಅದಕ್ಕೆ ಶ್ರೀಮತಿ ಗೀತಾಬಾಯಿಯವರು ಒಪ್ಪಿದರು . ಇದಾದ ಸ್ವಲ್ಪ ದಿನಗಳಬಳಿಕ ಶ್ರೀ ಮಹಾರಾಜರು ಆಟಪಾಡಿ ಎಂಬ ಗ್ರಾಮಕ್ಕೆ ಹೋದರು. ಅಲ್ಲಿ ಸಖಾರಾಮ್ ಪಂತ ದೇಶಪಾಂಡೆ ಎಂಬ ಗೃಹಸ್ಥರ ಮನೆಗೆ ಹೋದರು . ಸಖಾರಾಮರಿಗೆ ಐದು ಜನ ಹೆಣ್ಣು ಮಕ್ಕಳಿದ್ದರು . ಅವರಲ್ಲಿ ಒಬ್ಬಳು ಹುಟ್ಟು ಕುರುಡಿ . ಅವಳೊಡನೆ ಲಗ್ನ ನಿಶ್ಚಯಮಾಡಿಕೊಂಡು ಬಂದರು . ನಂತರ ಮದುವೆಯ ದಿನ ಅವರು ಒಬ್ಬರೆ ಆಟಪಾಡಿಗೆ ಹೋಗಿ ಹುಟ್ಟು ಕುರುಡಿಯಾದ ಶ್ರೀಮತಿ ಯಮುನಾಬಾಯಿಯವರನ್ನು ಲಗ್ನವಾಗಿ ಗೊಂದಾವಳಿಗೆ ಕರೆತಂದರು. ಸಂತೋಷದಿಂದ ಸೊಸೆಯನ್ನು ಬರಮಾಡಿಕೊಳ್ಳುತ್ತಿರುವ ತಾಯಿಯವರಿಗೆ ನಮಸ್ಕರಿಸಲು ಹೇಳಿ , "ಅಮ್ಮಾ, ನೋಡು. ನಿನಗೆ ಹೊಸ ಸೊಸೆಯನ್ನು ಕರೆತಂದಿರುವೆ. ಇವಳು ನಿನ್ನ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ ." ಎಂದರು . ಶ್ರೀಮತಿ ಗೀತಾ ಬಾಯಿಯವರು ಹುಡುಗಿಯ ಮುಖ ನೋಡಿ ಕುರುಡಿ ಎಂದು ಅರಿವಾದೊಡನೆ , ಚಡಪಡಿಸುತ್ತಾ , "ಗಣು , ನೀನು ಯಾವಾಗ ಏನು ಮಾಡುತ್ತಿ ಎಂದು ಗೊತ್ತಾಗುವುದಿಲ್ಲ ಇನ್ನೇನು ಮಾಡುವುದು . ಆಗಿದ್ದು ಆಗಿ ಹೋಯಿತು ." ಎನ್ನುತ್ತಾ ಸೊಸೆಯನ್ನು ಬರಮಾಡಿಕೊಂಡರು . ತವರುಮನೆಯ ಯಮುನಾ ಹೆಸರಿನ ಬದಲಾಗಿ ಸರಸ್ವತಿ ಎಂದು ಹೆಸರಿಟ್ಟರು. ಶ್ರೀ ಮಹಾರಾಜರು ಪ್ರತಿ ದಿನವೂ ಜ್ಞಾನೇಶ್ವರಿ , ದಾಸಬೋಧ ಪ್ರವಚನ ಮಾಡುತ್ತಿದ್ದರು . ಅದನ್ನು ಕೇಳಲು ಊರಿನ ಜನರಲ್ಲದೇ ಪರಊರಿನವರೂ ಬರುತ್ತಿದ್ದರು. ಶ್ರೀ ಮಹಾರಾಜರ ಬೋಧನೆಯಿಂದ ಪ್ರಭಾವಿತರಾಗಿ ಎಲ್ಲರೂ ತಾರಕ ನಾಮ ಉಪದೇಶ ಪಡೆದು ನಾಮಸ್ಮರಣೆ ಮಾಡುತ್ತಿದ್ದರು . ಅದರಿಂದ ಅವರಿಗೆ ಪ್ರಾಪಂಚಿಕ ಸಮಾಧಾನವೂ ಸಿಗುತ್ತಿತ್ತು . ಹಗಲು ರಾತ್ರಿ ಎನ್ನದೆ ಶ್ರೀ ಮಹಾರಾಜರ ದರ್ಶನ ಪಡೆಯಲು ಜನರು ಬರುತ್ತಿದ್ದರು . ವಾಸುದೇವ ಬಲವಂತ ಫಡಕೆ ಎಂಬುವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮುಖ್ಯಸ್ಥರಲ್ಲಿ ಒಬ್ಬರು . ಅವರು ಶ್ರೀ ದತ್ತಾತ್ರೇಯರ ಆರಾಧಕರಾಗಿದ್ದರು . ಶ್ರೀ ಮಹಾರಾಜರು ಬಡವರಿಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗಮಾಡುವುದನ್ನು ತಿಳಿದು ಶ್ರೀ ಫಡಕೆಯವರು ಶ್ರೀ ಮಹಾರಾಜರ ದರ್ಶನಕ್ಕೆ ಬಂದರು . ಬ್ರಿಟಿಷರನ್ನುಯುದ್ಧಮಾಡಿ ಹೊಡೆದೋಡಿಸುವ ತಮ್ಮ ಇಚ್ಛೆ ಯನ್ನು ಶ್ರೀ ಮಹಾರಾಜರಿಗೆ ತಿಳಿಸಿದರು . ಆಗ ಶ್ರೀ ಮಹಾರಾಜರು "ಈಗ ಸಮಯ ಸರಿಯಾಗಿಲ್ಲ .ಆಯುಧದಿಂದ ಅವರನ್ನು ಗೆಲ್ಲುವ ಸಾಧ್ಯತೆಯಿಲ್ಲ . ಹೋರಾಡಿ ನಿಮ್ಮ ಶಕ್ತಿಯನ್ನು ವ್ಯರ್ಥ ಗೊಳಿಸಬೇಡಿ . ಭಗವಂತನ ಉಪಾಸನೆ ಮಾಡಿ " ಎಂದರು . ಆದರೆ ಫಡಕೆಯವರಿಗೆ ಸಮಾಧಾನವಾಗಲಿಲ್ಲ . ಕೋಪದಿಂದ ಎದ್ದು ಹೊರಟುಹೋದರು. ನಂತರ ಸ್ವಲ್ಪ ಜನರನ್ನು ಸೇರಿಸಿಕೊಂಡು ಸರ್ಕಾರದ ವಿರುದ್ಧ ಸಶಸ್ತ್ರ ಚಳುವಳಿ ನಡೆಸಿದರು . ಬ್ರಿಟಿಷರು ಫಡಕೆಯವರನ್ನು ಹಿಡಿದು ಸೆರೆಮನೆಗೆ ಹಾಕಿದರು. ಫಡಕೆಯವರು ಒಂದೆರಡು ವರ್ಷಗಳಲ್ಲಿ ಸೆರೆಮನೆಯಲ್ಲೇ ದೇಹ ಬಿಟ್ಟರು . ಶ್ರೀ ಮಹಾರಾಜರು ಬಾಲ್ಯದಿಂದಲೂ ಶ್ರೀ ರಾಮಭಕ್ತರು. ಅವರಲ್ಲಿಗೆ ಬಂದ ಜನರಿಗೆಲ್ಲಾ ರಾಮನಾಮವನ್ನೇ ಬೋಧಿಸುತ್ತಿದ್ದರು . ಅವರನ್ನು ನೋಡಲು ಬಂದ ಪರ ಊರಿನ ಭಕ್ತರಿಗೆ ಉಳಿದುಕೊಳ್ಳಲು ಸ್ಥಳ ಸಾಲದಾಗುತ್ತಿತ್ತು . ಹೀಗಾಗಿ ಒಂದು ರಾಮಮಂದಿರ ಕಟ್ಟಿಸಬೇಕೆಂದು ತೀರ್ಮಾನಿಸಿ ಅವರ ಮನೆಯ ಆವರಣದಲ್ಲೇ ಮಂದಿರ ಕಟ್ಟಿಸಲು ಪ್ರಾರಂಭಿಸಿದರು. ಕಟ್ಟಡದ ಕೆಲಸವೇನೋ ಮುಗಿಯುತ್ತಾ ಬಂದಿತು . ಆದರೆ ಮೂರ್ತಿಗಳ ವಿಷಯದಲ್ಲಿ ಏನೂ ಪ್ರಯತ್ನ ನಡೆಯಲಿಲ್ಲ . ಯಾರಾದರೂ ಮೂರ್ತಿಗಳ ವಿಷಯ ಕೇಳಿದರೆ , "ನಾವು ಯಾರಿಗಾಗಿ ಮಂದಿರ ಕಟ್ಟಿಸುತ್ತಿರುವೆವೋ ಅವರು ತಾವಾಗಿಯೇ ಬರುವರು" ಎಂದು ಹೇಳುತ್ತಿದ್ದರು . ತಡವಳೇ ಗ್ರಾಮದ ಕುಲಕರ್ಣಿ ಶ್ರೀಮಂತರಾಗಿದ್ದು ಶ್ರೀ ರಾಮ ಮಂದಿರ ಕಟ್ಟಿಸಬೇಕೆಂಬ ಇಚ್ಛೆಯಿಂದ ಧನ ಸಂಗ್ರಹಿಸಿ ಮಂದಿರದ ಕಟ್ಟಡ ಪ್ರಾರಂಭಿಸಿದರು . ಹಾಗೆಯೇ ರಾಮ, ಸೀತಾ ಮತ್ತು ಲಕ್ಷ್ಮಣ ಮೂರ್ತಿಗಳನ್ನು ಮಾಡಿಸಿ ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು . ಕಟ್ಟಡ ಮುಗಿಯುವ ಹಂತಕ್ಕೆ ಬಂದಿತ್ತು . ದುರದೃಷ್ಟವಶಾತ್ ಆ ಮನೆಗೆ ಬೆಂಕಿ ತಗಲಿ ಸುಟ್ಟು ಭಸ್ಮವಾಯಿತು . ಮೂರ್ತಿಗಳಿಗೂ ಸ್ವಲ್ಪ ಬೆಂಕಿಯ ಝಳ ತಾಕಿ ಸ್ವಲ್ಪ ಕೆಂಪಾಯಿತು . ಕೆಲವು ದಿವಸಗಳ ನಂತರ ಕುಲಕರ್ಣಿಯವರಿಗೆ ಅವರು ಮಾಡಿಸಿದ ಶ್ರೀ ರಾಮ ಮೂರ್ತಿಯು ಕನಸಿನಲ್ಲಿ ಬಂದು "ಇಲ್ಲಿ ನನ್ನನ್ನು ಎಷ್ಟು ದಿನ ಕೂಡಿ ಹಾಕುವೆ. ನನ್ನನ್ನು ಗೋಂದಾವಲೆಯ ಬ್ರಹ್ಮಚೈತನ್ಯರಿಗೆ ಕೊಡು" ಎಂದು ಹೇಳಿದಂತಾಯಿತು . ಆದ್ದರಿಂದ ಆ ಮೂರ್ತಿಗಳನ್ನು ತಾವಾಗಿಯೇ ಶ್ರೀ ಮಹಾರಾಜರಿಗೆ ತಂದು ಕೊಟ್ಟರು . ಆ ದಿನ , ರವಿವಾರ, ಶ್ರೀ ಮಹಾರಾಜರು ಬೆಳಿಗ್ಗೆ ಎದ್ದೊಡನೆ " ಇವತ್ತು ಯಾರೋ ದೊಡ್ಡ ಅತಿಥಿಗಳು ನಮ್ಮ ಮನೆಗೆ ಬರುತ್ತಾರೆ. ಆದ್ದರಿಂದ ನಾವು ಎಲ್ಲರೂ ಉಪವಾಸದಿಂದ ಭಜನೆ ಮಾಡೋಣ " ಎಂದರು .ಇವರ ಹೇಳಿಕೆಯಂತೆ ಎಲ್ಲರೂ ಭಜನೆ ಮಾಡುತ್ತಾ ಕುಳಿತರು . ಸಂಜೆ 4 ಗಂಟೆಗೆ ಎರಡು ಎತ್ತಿನ ಗಾಡಿಗಳು ಬಂದವು . ಮೂರ್ತಿಗಳನ್ನು ತೆಗೆದುಕೊಂಡು ಬಂದಿರುವರೆಂಬ ಸಮಾಚಾರ ತಿಳಿದೊಡನೆ ಶ್ರೀ ಮಹಾರಾಜರು, "ಜಯ ಜಯ ಶ್ರೀ ರಾಮ" ಎಂದು ಭಜನೆ ಮಾಡುತ್ತಾ ಎಲ್ಲ ಜನರೊಂದಿಗೆ ಶ್ರೀ ರಾಮನನ್ನು ಎದುರುಗೊಳ್ಳಲು ಹೋದರು . ಅತ್ಯಂತ ಪ್ರೇಮದಿಂದ ಭಜನೆ ಮಾಡುತ್ತಾ ಮೂರ್ತಿಗಳನ್ನು ಮನೆಗೆ ಕರೆತಂದರು . ಒಂದು ಸುಮುಹೂರ್ತದ ಸಮಯದಲ್ಲಿ ಅನೇಕ ಭಕ್ತ ಜನರ ಹಾಗೂ ಕಾಶೀ, ಪ್ರಯಾಗ,ಅಯೋಧ್ಯಾ, ಪುಣೆ, ಮುಂತಾದ ಸ್ಥಳಗಳಿಂದ ಆಗಮಿಸಿದ ದೊಡ್ಡ ದೊಡ್ಡ ವಿದ್ವಾಂಸರ ಸಮ್ಮುಖದಲ್ಲಿ ಶ್ರೀ ರಾಮಚಂದ್ರಮೂರ್ತಿ, ಸೀತಾದೇವಿ, ಲಕ್ಷ್ಮಣಸ್ವಾಮಿಯ ಮೂರ್ತಿಗಳ ಪ್ರಾಣ ಪ್ರತಿಷ್ಠೆಯು ನಡೆಯಿತು. ಛತ್ರ ಸಿಂಹಾಸನದಿ ।ಅಯೋಧ್ಯೆಯ ರಾಜ ।। ಶೋಭಿಸುತ್ತಿರುವನು । ನನ್ನ ತಾಯಿ ತಂದೆ ।। ಎಂಬ ಅಭಂಗದಿಂದ ಭಜನೆ ಪ್ರಾರಂಭಿಸಿದರು. ಸುಮಾರು ಮೂರು ಗಂಟೆಗಳ ಭಜನೆಯಾದಮೇಲೆ ಪ್ರೇಮಾಶ್ರುಗಳು ತುಂಬಿಕೊಂಡು , "ಶ್ರೀ ರಾಮಚಂದ್ರ ಕರುಣಾಸಮುದ್ರಾ । ಧ್ಯಾನಿಸುವೆ ನಿನ್ನ ರಾಜಸ ಯೋಗಮುದ್ರಾ ।।।ಎಂದು ಹೇಳುತ್ತಾ ದೀರ್ಘದಂಡ ನಮಸ್ಕಾರ ಮಾಡಿದರು. ಎಂಟು ದಿವಸಗಳ ಕಾರ್ಯಕ್ರಮ. ಭಜನೆ,ಜಪ, ಹೋಮಹವನಗಳು , ಅನ್ನಸಂತರ್ಪಣೆ ಅಮೋಘವಾಗಿ ನಡೆದವು. . ಶ್ರೀ ರಾಮ ಮಂದಿರ ನಿರ್ಮಾಣವಾದ ಮೇಲೆ ಶ್ರೀ ಮಹಾರಾಜರ ಕೀರ್ತಿ ಹೆಚ್ಚಾದಂತೆ ಬರುವ ಭಕ್ತರೂ ಹೆಚ್ಚಾದರು . ಶ್ರೀ ಮಹಾರಾಜರು ಎಲ್ಲರಿಗೂ ರಾಮನಾಮದ ಮಹಿಮೆ ತಿಳಿಸಿ ನಾಮಸ್ಮರಣೆ ಮಾಡಲು ಹೇಳುತ್ತಿದ್ದರು. ಬಂದವರ ಪ್ರಾಪಂಚಿಕ ಸ್ಥಿತಿಯು ಉತ್ತಮವಾಗುತ್ತಿತ್ತು . ಅವರ ಅನೇಕ ಪವಾಡ ಸದೃಶ ಲೀಲೆಗಳನ್ನು ಹೇಳುವ ಉದ್ದಿಶ್ಯ ಇಲ್ಲಿಲ್ಲ . ಆದರೆ ಶ್ರೀಮಹಾರಾಜರು ಬರುವ ಜನರ ಆಧ್ಯಾತ್ಮಿಕ ಉನ್ನತಿಯನ್ನು ಬಯಸುತ್ತಿದ್ದರು. ಉಪದೇಶ ಪಡೆದ ಹಲವಾರು ಭಾವುಕ ಭಕ್ತರು ಶ್ರೀ ಮಹಾರಾಜರ ಪಾದುಕೆಗಳನ್ನು ಪಡೆದು ತಮ್ಮ ಮನೆಗಳಲ್ಲಿಟ್ಟು ಪೂಜೆ ಮಾಡುತ್ತಿದ್ದರು . ಭಕ್ತರ ಕೋರಿಕೆಯ ಮೇಲೆ ಇಂದೂರು, ನಾಸಿಕ, ಪುಣೆ ಮುಂತಾದ ಸ್ಥಳ ಗಳಿಗೆ ಹೋಗಿ ಬರುತ್ತಿದ್ದರು . ಪುಣೆಯಲ್ಲಿರುವಾಗ ಲೋಕಮಾನ್ಯ ಬಾಲಗಂಗಾಧರ ತಿಲಕರು ಬಂದು ಇವರನ್ನು ಭೇಟಿ ಮಾಡುತ್ತಿದ್ದರು . ಅವರ ಆಧ್ಯಾತ್ಮಿಕ ಚಿಂತನೆಗಳಿಗೆ ಶ್ರೀ ಮಹಾರಾಜರ ಅಭಿಪ್ರಾಯವನ್ನು ಪಡೆಯುತ್ತಿದ್ದರು. ಇಂದೂರಿನಲ್ಲಿ ಭಯ್ಯಾ ಸಾಹೇಬ್ ಮೊದಕ , ಜೀಜಾಬಾಯಿ ಮುಂತಾದ ಅನೇಕ ಭಕ್ತರಿದ್ದುದರಿಂದ ಅವರ ಆಹ್ವಾನದ ಮೇಲೆ ಶ್ರೀ ಮಹಾರಾಜರು ಆಗಾಗ ಇಂದೂರಿಗೆ ಹೋಗುತ್ತಿದ್ದರು. ಒಮ್ಮೆ ಅನಂತಶಾಸ್ತ್ರಿಗಳೆಂಬ ಒಬ್ಬ ವಿದ್ವಾಂಸರು ಭಗವತ್ಪ್ರಾಪ್ತಿಗಾಗಿ ಸದ್ಗುರುಗಳ ಆಶ್ರಯಕ್ಕಾಗಿ ದೇಶವೆಲ್ಲಾ ಸುತ್ತುತ್ತಾ ಕೊನೆಗೆ ಇಂದೂರಿನಲ್ಲಿ ಶ್ರೀ ಮಹಾರಾಜರ ಬಳಿ ಬಂದರು. ಶ್ರೀ ಮಹಾರಾಜರನ್ನು ನೋಡಿದಕೂಡಲೇ ಅವರು ಗುರುವಿಗಾಗಿ ಮಾಡಿದ ಹುಡುಕಾಟ ಕೊನೆಯಾಯಿತು. ಅಭಿಮಾನ ಶೂನ್ಯರಾಗಿ ಗುರುವಿಗೆ ಶರಣಾದರು. ಶ್ರೀ ಮಹಾರಾಜರೊಡನೆ ಗೋಂದಾವಳಿಗೆ ಬಂದು ಶ್ರೀ ಮಹಾರಾಜರಿಗೆ ದಾಸಾನುದಾಸರಾದರು . ಅಂದೇ ಅವರ ಸಂಸ್ಕೃತ,ವೇದಾಂತಗಳ ಪಾಂಡಿತ್ಯಕ್ಕೆ ಕೊನೆಯಾಯಿತು . ರಾಮನಾಮವೇ ಅವರ ಉಸಿರಾಯಿತು. ಶ್ರೀ ಬ್ರಹ್ಮಾನಂದರು, ಶ್ರೀ ಆನಂದ ಸಾಗರರೂ, ಶ್ರೀ ಮಹಾಭಾಗವತರೂ,(ಇವರು ಮುಂದೆ ಸನ್ಯಾಸ ತೆಗೆದುಕೊಂಡು ಕೊಲ್ಹಾಪುರದ ಶಂಕರಮಠದ ಪೀಠಾಧಿಪತಿಯಾಗಿದ್ದರು ) ಶ್ರೀ ಭಾವೂ ಸಾಹೇಬ್ ಕೇತ್ಕರರು, ಅಪ್ಪಾಸಾಹೇಬ್ ಭಡಗಾಂವ್ಕರರು, ಭಾವೂ ಸಾಹೇಬ್ ದಾಮ್ಲೆ , ತಾತ್ಯಾಸಾಹೇಬ್ ಕೇತ್ಕರ್ ಅವರು ಮುಂತಾದ ಮಹನೀಯರು ಶ್ರೀ ಮಹಾರಾಜರ ಅನನ್ಯ ಶಿಷ್ಯರಾಗಿ ಸೇವೆ ಸಲ್ಲಿಸುತ್ತಿದ್ದರು . . ಶ್ರೀ ಮಹಾರಾಜರು ಒಂದು ದಿನ ಶ್ರೀ ರಾಮನ ಭಜನೆಯ ನಂತರ ನೆರೆದಿರುವ ಭಕ್ತ ಜನರ ಮುಂದೆ , "ನನಗೆ ವಯಸ್ಸಾಯಿತು. ನೈಮಿಷಾರಣ್ಯಕ್ಕೆ ಹೋಗಬೇಕೆಂದಿದ್ದೇನೆ . ನೀವೆಲ್ಲಾ ಸದಾಚರಣೆಯಲ್ಲಿರಿ .ರಾಮನನ್ನು ಮರೆಯಬೇಡಿರಿ . ನಾಮಸ್ಮರಣೆ ಮಾಡುತ್ತಾ ಆನಂದದಿಂದ ಕಾಲ ಕಳೆಯಿರಿ" ಎಂದರು . ಅಲ್ಲಿ ನೆರೆದಿದ್ದ ಎಲ್ಲರಿಗೂ ಶ್ರೀ ಮಹಾರಾಜರು ಅಲ್ಲಿಂದ ಹೊರಡುವ ಸಮಾಚಾರ ಕೇಳಿ ಬಹಳ ದುಃಖವಾಯಿತು . ಎಲ್ಲರೂ ಶ್ರೀ ಮಹಾರಾಜರ ಪಾದದ ಮೇಲೆ ತಲೆಯಿಟ್ಟು ಆಶೀರ್ವಾದ ಪಡೆದರು. .ಅನಂತರ ಶ್ರೀ ಮಹಾರಾಜರು ಶ್ರೀ ರಾಮನ ಮುಂದೆ ತಮ್ಮ ಸಂಕಲ್ಪವನ್ನು ಅರಿಕೆ ಮಾಡಿ ನಂತರ ಹೊರಟರು. ಹೊರಗೆ ಹೋಗಿ ಟಾಂಗಾದಲ್ಲಿ ಕುಳಿತರು. ಅಷ್ಟರಲ್ಲಿ ಮಂದಿರದ ಒಳಗಿದ್ದ ಒಬ್ಬರು ಓಡುತ್ತಾ ಬಂದು " ಮಹಾರಾಜ , ಶ್ರೀ ರಾಮ , ಸೀತಾ, ಲಕ್ಷ್ಮಣ ಮೂರ್ತಿಗಳ ಕಣ್ಣುಗಳಿಂದ ಒಂದೇ ಸಮನೆ ಕಣ್ಣೀರು ಬರುತ್ತಿದೆ" ಎಂದರು . ಆಗ ಕೂಡಲೇ ಶ್ರೀ ಮಹಾರಾಜರು ಟಾಂಗಾದಿಂದ ಇಳಿದು ಮಂದಿರಕ್ಕೆ ಹೋಗಿ ಮಡಿ ಉಟ್ಟು ಶ್ರೀ ರಾಮಚಂದ್ರನ ಬಳಿ ಹೋಗಿ ಒಂದು ಮೃದುವಾದ ಶುಭ್ರ ಬಟ್ಟೆಯಿಂದ ಕಣ್ಣುಗಳನ್ನು ಒರೆಸುತ್ತಾ , " ಶ್ರೀ ರಾಮಚಂದ್ರಾ , ಏಕೆ ನಿನ್ನ ಕಣ್ಣಿನಲ್ಲಿ ಅಶ್ರು ಸುರಿಯುತ್ತಿದೆ , ನಾನು ಇಲ್ಲಿಂದ ಹೋಗುವುದು ನಿನಗೆ ಇಷ್ಟವಿಲ್ಲವೇ ? ನಿನಗೆ ಇಷ್ಟವಿಲ್ಲದಿದ್ದರೆ ನಾನು ಇಲ್ಲೇ ನಿಲ್ಲುವೆನು . ದಯವಿಟ್ಟು ನನ್ನನ್ನು ಕ್ಷಮಿಸು. " ಎಂದರು. ಶ್ರೀ ಮಹಾರಾಜರು ಹಾಗೆಂದ ಕೂಡಲೇ ಮೂರ್ತಿಗಳ ಕಣ್ಣಿನಿಂದ ನೀರು ಸುರಿಯುವುದು ನಿಂತಿತು . ಶ್ರೀ ಮಹಾರಾಜರು ಗೊಂದಾವಳಿಯಲ್ಲೇ ಇದ್ದು ಅನೇಕ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದ್ದರು. ಶಿಷ್ಯ ವರ್ಗ ಹೆಚ್ಚಿತು. ಸಂಸಾರದಲ್ಲಿದ್ದುಕೊಂಡೇ ಹೇಗೆ ಮುಕ್ತಿ ಮಾರ್ಗ ಹಿಡಿಯಬಹುದೆಂದು ತೋರಿಸಿದರು ." ಪ್ರಾಪಂಚಿಕ ಕರ್ತವ್ಯವನ್ನು ನಿಸ್ಪೃಹತೆಯಿಂದ ಮಾಡಿ. ಆದರೆ ಎಲ್ಲವೂ ರಾಮನ ಇಚ್ಛೆಯಂತೆ ನಡೆಯುತ್ತದೆ ಎಂಬುದನ್ನು ಮರೆಯಬೇಡಿ" ಎನ್ನುತ್ತಿದ್ದರು. . ಶ್ರೀಮತಿ ಗೀತಾಬಾಯಿಯವರಿಗೆ ವಯಸ್ಸಾಗುತ್ತಾ ಬಂದಿತು. ಒಂದು ದಿನ ಶ್ರೀ ಮಹಾರಾಜರು ,"ಅಮ್ಮಾ, ನಿನ್ನ ಇಚ್ಛೆ ಏನಾದರೂ ಇದೆಯೇನು?" ಎಂದು ಕೇಳಿದರು . ಅದಕ್ಕೆ ಶ್ರೀಮತಿ ಗೀತಾಬಾಯಿಯವರು , "ನಿನ್ನಂತಹ ಮಗನಿರುವಾಗ ನನಗೇನು ಇಚ್ಛೆ ಉಳಿದಿರುತ್ತದೆ? ಆದರೆ ಒಂದು ಸಲ ಕಾಶೀ ವಿಶ್ವನಾಥನ ದರ್ಶನ ಮಾಡಬೇಕೆಂಬ ಒಂದು ಆಸೆ ಇದೆ " ಎಂದರು. ಕೂಡಲೇ ಶ್ರೀ ಮಹಾರಾಜರು , "ಆಗಲಿ, ಕಾಶಿಗೆ ಹೊರಡೋಣ , ಪ್ರಯಾಣಕ್ಕೆ ಎಲ್ಲ ತಯಾರಿಯಾಗಲಿ "ಎಂದರು . ಹಲವಾರು ಜನ ಶ್ರೀ ಮಹಾರಾಜರ ಜೊತೆಯಲ್ಲಿ ಕಾಶಿಗೆ ಹೊರಡಲು ಸಿದ್ಧರಾದರು . ಶ್ರೀ ಮಹಾರಾಜರ ಜೊತೆ ಕಾಶಿಗೆ ಹೋಗಲು ಬೇರೆ ಬೇರೆ ಸ್ಥಳಗಳಿಂದ ಭಕ್ತರು ಬಂದು ಸುಮಾರು ನೂರು ಜನ ಸೇರಿದರು. ತಾವೂ ಶ್ರೀ ಮಹಾರಾಜರ ಜೊತೆ ಕಾಶಿಗೆ ಹೋಗುವ ಇಚ್ಛೆಯಿಂದಿದ್ದ ತಮ್ಮ ಪತ್ನಿಗೆ "ಮುಂದೆ ಯಾವಾಗಲಾದರೂ ಒಮ್ಮೆ ಖಂಡಿತ ಹೋಗೋಣ "ಎಂದು ಸಮಾಧಾನಪಡಿಸಿ ಅವರನ್ನು ತವರಿಗೆ ಕಳುಹಿಸಿದರು . ಎಲ್ಲರೂ ರೈಲಿನಲ್ಲಿ ಪ್ರಯಾಣ ಬೆಳೆಸಿದರು . ಯಾತ್ರೆಗೆ ಹೋಗಲು ಮನೆಯಿಂದ ಆಚೆಗೆ ಹೋದಾಗ ಶ್ರೀಮತಿ ಗೀತಾಬಾಯಿಯವರು ಮನೆಗೆ ಸರಿಯಾಗಿ ಬೀಗ ಹಾಕಿದೆಯಾ ಎಂಬ ಬಗ್ಗೆ ವಿಶೇಷ ಆಸಕ್ತಿ ತೋರಿದರು . ಆವಾಗ ಶ್ರೀ ಮಹಾರಾಜರು , "ಅಮ್ಮಾ, ನೀನೇನೂ ಚಿಂತೆ ಮಾಡಬೇಡ, ನಾನು ಅದರ ಬಗ್ಗೆ ನೋಡಿಕೊಳ್ಳುತ್ತೇನೆ " ಎಂದು ಹೇಳಿ ಮನೆಯ ಬಾಗಿಲು ತೆಗೆದು ಸ್ವಲ್ಪ ನೀರನ್ನು ತರಿಸಿ ಊರ ಜನರಿಗೆ , " ಮನೆಯಲ್ಲಿರುವ ಎಲ್ಲ ವಸ್ತುವೂ ನಿಮ್ಮದೇ . ಯಾರಿಗೆ ಏನು ಬೇಕಾದರೂ ತೆಗೆದುಕೊಳ್ಳಬಹುದು " ಎಂದು ನೀರು ಬಿಟ್ಟರು . ಕೂಡಲೇ ಅನೇಕರು ಮನೆಯ ಒಳಗೆ ಹೋಗಿ ಅವರಿಗೆ ಬೇಕಾದ , ಸಿಕ್ಕಿದ ವಸ್ತುವನ್ನು ತೆಗೆದುಕೊಂಡು ಹೋದರು .ಮನೆ ಖಾಲಿಯಾಯಿತು . " ಅಮ್ಮ ನೀನೀಗ ನಿಶ್ಚಿಂತೆ ಯಿಂದ ಯಾತ್ರೆ ಮಾಡಬಹುದು " ಎಂದರು . ಅದನ್ನು ಕಂಡು ಆವಾಕ್ಕಾದ ಶ್ರೀಮತಿ ಗೀತಾಬಾಯಿಯವರು "ಗಣು , ನೀನು ಯಾವಾಗ ಏನು ಮಾಡುತ್ತೀ ಎಂದು ತಿಳಿಯುವುದಿಲ್ಲ " ಎಂದು ಉದ್ಗರಿಸಿದರು . ಎಲ್ಲರೂ ಕೋರೆಗಾವ್ ರೈಲ್ವೆ ಸ್ಟೇಷನ್ ನಿಂದ ರೈಲಿನಲ್ಲಿ ಪ್ರಯಾಣ ಮಾಡಿದರು . ಶ್ರೀ ಮಹಾರಾಜರು ಒಂದು ತಿಂಗಳ ಕಾಲ ಕಾಶಿಯಲ್ಲಿದ್ದು ಪ್ರತಿ ದಿನ ತಮ್ಮ ತಾಯಿಯನ್ನು ಎತ್ತಿಕೊಂಡು ಗಂಗಾಸ್ನಾನಕ್ಕೆ ಹೋಗುತ್ತಿದ್ದರು . ಮೆಟ್ಟಲು ಹತ್ತಿ , ಇಳಿಯಲು ಶ್ರೀಮತಿ ಗೀತಾಬಾಯಿಯವರಿಗೆ ಕಷ್ಟವಾಗುತ್ತಿದ್ದುದರಿಂದ ಶ್ರೀ ಮಹಾರಾಜರೇ ಸ್ವತಃ ಅವರನ್ನು ಮಗುವಿನಂತೆ ನೋಡಿಕೊಂಡರು .ಸ್ನಾನದ ನಂತರ ಶ್ರೀ ವಿಶ್ವನಾಥನ ದರ್ಶನ, ದಿನವೂ ಊಟೋಪಚಾರಗಳು ಎಲ್ಲರಿಗೂ ಚೆನ್ನಾಗಿ ಜರುಗುತ್ತಿತ್ತು. ಕಾಶಿಯಲ್ಲಿ ಅನೇಕ ವಿದ್ವಾಂಸರು, ಸಾರ್ವಜನಿಕರು ಶ್ರೀ ಮಹಾರಾಜರ ದರ್ಶನ ಪಡೆಯುತ್ತಿದ್ದರು . ಗಯಾ, ಪ್ರಯಾಗ, ನೋಡಿಕೊಂಡು ಅಯೋಧ್ಯೆಗೆ ಹೋದರು . ಅಯೋಧ್ಯೆಯಲ್ಲಿ ಸರಯೂ ನದಿಯಲ್ಲಿ ಸ್ನಾನ, ಶ್ರೀ ರಾಮದರ್ಶನ ಮಾಡಿದರು. ಆದರೆ ಅಯೋಧ್ಯೆಗೆ ಬಂದ ಮೇಲೆ ಶ್ರೀಮತಿ ಗೀತಾಬಾಯಿಯವರಿಗೆ ಆರೋಗ್ಯ ಹದಗೆಟ್ಟಿತು . ಬಹಳ ಆಯಾಸವಾಗುತ್ತಿತ್ತು .ಔಷಧ ಏನೂ ತೆಗೆದುಕೊಳ್ಳಲಿಕ್ಕೆ ಅವರು ಒಪ್ಪಲಿಲ್ಲ . ಊಟ ಮಾಡುವುದು ಬಿಟ್ಟು ಬರೀ ಹಾಲು ಕುಡಿಯುತ್ತಿದ್ದರು. ಸದಾ ನಾಮಸ್ಮರಣೆ ಮಾಡುತ್ತಿದ್ದರು. ಶ್ರೀ ಮಹಾರಾಜರು ಯಾವಾಗಲೂ ಅವರ ಹತ್ತಿರವೇ ಇರುತ್ತಿದ್ದರು . ತಾವು ಇನ್ನು ಹೆಚ್ಚು ದಿನ ಉಳಿಯುವುದಿಲ್ಲ. ಆದ್ದರಿಂದ ಮತ್ತೆ ಸರಯೂ ಸ್ನಾನ ಮಾಡಿ ಶ್ರೀ ರಾಮನ ದರ್ಶನ ಪಡೆದು ಸ್ವಲ್ಪ ದಾನ ಧರ್ಮ ಮಾಡಬೇಕು ಎಂದು ಮಗನಿಗೆ ಹೇಳಿದರು . ಅದರಂತೆ ಶ್ರೀ ಮಹಾರಾಜರು ನದಿಯಲ್ಲಿ ಸ್ನಾನ ಮಾಡಿಸಿ ಶ್ರೀ ರಾಮ ದರ್ಶನ ಮಾಡಿಸಿ ಹತ್ತಿರದಲ್ಲೇ ಒಂದು ಮರದ ಕೆಳಗೆ ಮೆತ್ತನೆಯ ಆಸನದ ಮೇಲೆ ತಾಯಿಯನ್ನು ಕೂರಿಸಿದರು . "ಅಮ್ಮಾ, ಈ ಆಸನದ ಕೆಳಗೆ ದುಡ್ಡಿದೆ .ನಿನಗೆ ಇಷ್ಟ ಬಂದಷ್ಟು ದಾನಮಾಡು " ಎಂದರು . ಅದರಂತೆ ಶ್ರೀಮತಿ ಗೀತಾಬಾಯಿಯವರು ಬಂದವರಿಗೆಲ್ಲಾ ಕೈಗೆ ಸಿಕ್ಕ ಹಣವನ್ನು ಮನಃ ಪೂರ್ತಿಯಾಗಿ ದಾನ ಮಾಡಿದರು . ಮಾರನೆಯ ದಿನ ಶ್ರೀ ಮಹಾರಾಜರ ತೊಡೆಯಮೇಲೆ ಮಲಗಿ ರಾಮ ನಾಮಸ್ಮರಣೆ ಮಾಡುತ್ತಾ ಇಹಲೋಕ ತ್ಯಜಿಸಿದರು . ವೈರಾಗ್ಯ ಮೂರ್ತಿಯಾದ ಶ್ರೀ ಮಹಾರಾಜರು ಸಹಾ ಕಣ್ಣೀರು ಸುರಿಸುತ್ತಾ "ಅಮ್ಮಾ, ನೀನು ಹೋದೆಯಾ " ಎಂದರು . ಶ್ರೀ ಮಹಾರಾಜರು ಉತ್ತರ ಕ್ರಿಯೆಯನ್ನು ಅಯೋಧ್ಯೆಯಲ್ಲೇ ಮಾಡಿ ದಾನಧರ್ಮಗಳನ್ನೂ, ಅನ್ನಸಂತರ್ಪಣೆ ಯನ್ನೂ ಮಾಡಿದರು . ಗೋಂದಾವಳಿಗೆ ಹಿಂದಿರುಗಿದಮೇಲೆ ಬಂದ ಭಕ್ತ ಮಂದಿಗೆ ರಾಮನಾಮ ಉಪದೇಶಿಸುತ್ತಾ , ಜ್ಜಾನೇಶ್ವರಿ ,ದಾಸಬೋಧ ಪ್ರವಚನ ನೀಡುತ್ತಾ ಜನರನ್ನು ಸನ್ಮಾರ್ಗಕ್ಕೆ ಎಳೆಯುತ್ತಿದ್ದರು . ಹೀಗಿರುವಾಗ ಒಂದು ದಿನ ಇಬ್ಬರು ಪೋಲೀಸರು ಒಬ್ಬ ದರೋಡೆಗಾರನನ್ನು ಹಿಡಿದುಕೊಂಡು ಸತಾರಾದಲ್ಲಿರುವ ಕೋರ್ಟಿಗೆ ಹೋಗುವ ಸಲುವಾಗಿ ಬಂದವರು ರಾತ್ರಿ ಉಳಿದುಕೊಳ್ಳಲು ಗೋಂದಾವಳಿಯಲ್ಲಿ ಮಹಾರಾಜರ ಬಳಿಗೆ ಬಂದರು . ಶ್ರೀ ಮಹಾರಾಜರು ಆದರದಿಂದ ಉಳಿದುಕೊಳ್ಳಲು ಸ್ಥಳ ನೀಡಿ ಊಟ ಮಾಡಲು ಹೇಳಿದರು . ಆದರೆ ಕಳ್ಳನ ಕೈಗೆ ತೊಡಿಸಿದ್ದ ಬೇಡಿಗಳನ್ನು ಬಿಚ್ಚಲು ಪೊಲೀಸರು ನಿರಾಕರಿಸಿದರು . ಏಕೆಂದರೆ, ಬೇಡಿ ಬಿಚ್ಚಿದರೆ ಆ ಕಳ್ಳನು ಓಡಿಹೋಗುವನೆಂದು ಹೆದರಿದ್ದರು . ಆಗ ಶ್ರೀ ಮಹಾರಾಜರು "ಅವನೂ ಊಟ ಮಾಡಲಿ ,ಕೈ ಬೇಡಿಗಳನ್ನು ತೆಗೆಯಿರಿ . ಅವನು ಓಡಿ ಹೋಗುವುದಿಲ್ಲವೆಂದು ನಾನು ಆಶ್ವಾಸನೆ ಕೊಡುತ್ತೇನೆ" ಎಂದರು . ನಂತರ ಅವನು ಊಟಮಾಡಿದಮೇಲೆ ಅವನು ಶ್ರೀ ಮಹಾರಾಜರ ಕಾಲುಗಳ ಮೇಲೆ ಬಿದ್ದನು . ಆಗ ಶ್ರೀ ಮಹಾರಾಜರು ಈ ಸಲ ಶ್ರೀ ರಾಮನ ಅನುಗ್ರಹದಿಂದ ಬಿಡುಗಡೆ ಹೊಂದುತ್ತೀ . ಆದರೆ ಇನ್ನು ಮುಂದೆ ಇಂಥ ಕೆಲಸ ಮಾಡಬೇಡ . ನೀತಿಯಿಂದ ಯಾವುದಾದರೂ ಉದ್ಯೋಗ ಮಾಡು . ರಾಮನು ನಿನಗೆ ಒಳ್ಳೆಯದನ್ನು ಮಾಡುವನು " ಎಂದರು . ಅವರು ಹೇಳಿದಂತೆ ಕೋರ್ಟ್ನಲ್ಲಿ ಅವನಿಗೆ ಶಿಕ್ಷೆಯಾಗಲಿಲ್ಲ . ಬಿಡುಗಡೆಯಾದಮೇಲೆ ಅವನು ಪುನಃ ಕಳ್ಳತನ ಮಾಡದೆ ಗೌರವಸ್ಥನಾಗಿ ಬಾಳಿದನು . ಅವನು ಶ್ರೀ ಮಹಾರಾಜರ ಅನನ್ಯ ಭಕ್ತನಾದನು. ಪೊಲೀಸ್ ಇಲಾಖೆಯಲ್ಲಿದ್ದ ಭಿಕಾಜಿ ಶ್ರೀ ಪಂತ ಎಂಬುವರ ಬಳಿ ಬತಾಶಾ ಎಂಬ ಒಂದು ಸುಂದರ ಆದರೆ ಹಠಮಾರಿ ಕುದುರೆ ಇತ್ತು . ಅದನ್ನು ಅವರು ಶ್ರೀ ಮಹಾರಾಜರಿಗೆ ತಂದು ಒಪ್ಪಿಸಿದರು . ಶ್ರೀ ಮಹಾರಾಜರು ಆ ಮೂಕಪ್ರಾಣಿಯನ್ನು ಅತ್ಯಂತ ಪ್ರೇಮದಿಂದ ಸಾಕಿದರು . ಎರಡು ಮೂರು ದಿನಗಳಿಗೊಮ್ಮೆಯಾದಾರೂ ಅದರ ಮೇಲೆ ಸವಾರಿ ಮಾಡುತ್ತಿದ್ದರು . ಆ ಕುದುರೆ ಬೇರೆ ಯಾರನ್ನೂ ತನ್ನ ಮೇಲೆ ಸವಾರಿ ಮಾಡಲು ಬಿಡುತ್ತಿರಲಿಲ್ಲ . ಶ್ರೀ ಮಹಾರಾಜರಿಗೆ ಹಸುಗಳೆಂದರೆ ಬಹಳ ಪ್ರೇಮವಿತ್ತು . ಕಸಾಯಿಖಾನೆಗೆ ಹೋಗುತ್ತಿದ್ದ ಅನೇಕ ಹಸುಗಳನ್ನು ಅವರು ಹೇಳಿದ ಬೆಲೆಗೆ ಕೊಂಡು, ಸಾಕುತ್ತಿದ್ದರು . ಇವರ ಆರೈಕೆಗೆ ಬಂಜೆ ಎಂದು ಕೊಂಡಿದ್ದ ಹಸುಗಳೂ ಸಹ ಕರುಗಳನ್ನು ಕೊಟ್ಟು ಹಾಲು ಕೊಡುತ್ತಿದ್ದವು . ಎಲ್ಲ ಹಸುಗಳಿಗೂ ಹೆಸರು ಕೊಟ್ಟಿದ್ದರು. ಶ್ರೀ ಮಹಾರಾಜರು ಆ ಹಸುಗಳ ಹೆಸರನ್ನು ಕೂಗಿದರೆ ಅವರ ಬಳಿ ಓಡಿ ಬರುತ್ತಿದ್ದವು . ಶ್ರೀಮತಿ ಯಮುನಾಬಾಯಿಯವರು ಕುರುಡಾದರೂ ಮನೆಯ ವ್ಯವಹಾರಗಳನ್ನು ದಕ್ಷತೆಯಿಂದ ಗಮನಿಸುತ್ತಿದ್ದರು . ಸದಾ ನಾಮಸ್ಮರಣೆಯಲ್ಲಿರುತ್ತಿದ್ದ ಅವರಿಗೆ ಬೇರೆ ಏನೂ ಕಾಣಿಸದಿದ್ದರೂ ಶ್ರೀ ಮಹಾರಾಜರೊಬ್ಬರು ತಮ್ಮ ನಿಜಸ್ವರೂಪದಿಂದ ಕಾಣಿಸಿಕೊಳ್ಳುತ್ತಿದ್ದರು. ಶ್ರೀ ಮಹಾರಾಜರು ಅನೇಕ ರಾಮ ಮಂದಿರಗಳನ್ನು ಕಟ್ಟಿಸಿದರು. ಅನೇಕರಿಗೆ ಮಂದಿರ ಕಟ್ಟಿಸಲು ಹೇಳಿದರು, ಚೈತನ್ಯ ನೀಡಿದರು . ಗೋಂದಾವಳಿಯು ರಾಮನಾಮದ ಸಂತೆಯಾಯಿತು . ಅನೇಕರು ಆಧ್ಯಾತ್ಮಿಕ ಉನ್ನತಿಗಾಗಿ ಅವರ ಬಳಿ ಬರುತ್ತಿದ್ದರು . ಆದರೆ ಪ್ರಾಪಂಚಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಬರುತ್ತಿದ್ದವರ ಸಂಖ್ಯೆ ಏನೂ ಕಡಿಮೆಯಿರಲಿಲ್ಲ .ಆದರೆ ಶ್ರೀ ಮಹಾರಾಜರು ದಯೆಯಿಂದ ಎಲ್ಲರಿಗೂ ಸಮಾಧಾನ ನೀಡುತ್ತಿದ್ದರು . ಅವರಿಗೆ ಇದ್ದಲ್ಲೇ ಇದ್ದು ದೂರದಲ್ಲಿರುವ ಭಕ್ತರಿಗೆ ಕಾಣಿಸಿಕೊಳ್ಳುವ ಶಕ್ತಿ ಇತ್ತು . ಹೇಗೆ ಅವರು ದೂರದಲ್ಲಿದ್ದ , ಆದರೆ ಅನುಗ್ರಹಿಸಬೇಕೆಂದಿದ್ದ ಒಬ್ಬ ವ್ಯಕ್ತಿಯನ್ನು ತಮ್ಮ ಬಳಿಗೆ ಕರೆಸಿಕೊಂಡು ಅನುಗ್ರಹಿಸಿದರು ಎಂಬುದಕ್ಕೆ ಒಂದು ನಿದರ್ಶನ ಶ್ರೀ ಗಂಜೂರು ವೆಂಕಣ್ಣಯ್ಯನವರು . ಚಿಂತಾಮಣಿಯ ಬಳಿಯಲ್ಲಿರುವ ಗಂಜೂರಿನ ಶ್ರೀ ವೆಂಕಣ್ಣಯ್ಯನವರು ಮೈಸೂರಿನ ಇಂಜಿನಿಯರಿಂಗ್ ಸ್ಕೂಲಿನಲ್ಲಿ ವ್ಯಾಸಂಗ ಮುಗಿಸಿ ಮೈಸೂರು ಮಹಾರಾಜರ ಸರ್ಕಾರದ ಇಂಜಿನಿಯರಿಂಗ್ ಇಲಾಖೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು . ಅದೇ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದಲ್ಲಿ ಕೆರೆಗೆ ಕಟ್ಟೆ ಕಟ್ಟಿಸುವ ಕೆಲಸಕ್ಕೆ ಮೇಲ್ವಿಚಾರಣೆ ನೆಡೆಸಬೇಕಿತ್ತು. 1913 ರಲ್ಲಿ ನವೆಂಬರ್ ತಿಂಗಳು ಒಂದು ದಿನ ಮಧ್ಯಾಹ್ನ ಊಟದ ವಿರಾಮದ ಸಮಯ. ಒಂದು ಮರದ ಕೆಳಗೆ ಮನೆಯಿಂದ ತಂದಿದ್ದ ಲಘು ಊಟವನ್ನು ಮುಗಿಸಿ ಚಿಕ್ಕಂದಿನಿಂದ ಅಭ್ಯಾಸವಿದ್ದ ರಾಮನಾಮವನ್ನು ಜಪಿಸುತ್ತಾ ಕಣ್ಣುಮುಚ್ಚಿಕೊಂಡು ಕುಳಿತಿದ್ದರು . ಆಗ , " ಮಹಾ ಪುರುಷ , ಮಹಾ ಪುರುಷ " ಎಂಬ ಶಬ್ದ ಕೇಳಿ ಕಣ್ಣು ತೆರೆದರು. ಎದುರಿಗೆ ಆಜಾನುಬಾಹು ಪುರುಷರೊಬ್ಬರು ನಿಂತಿದ್ದಾರೆ ! ಅಕ್ಕಪಕ್ಕದಲ್ಲಿ ಶಿಷ್ಯರಂತಿದ್ದ ಇಬ್ಬರು ವ್ಯಕ್ತಿಗಳಿದ್ದಾರೆ . ಯಾರೋ ಮಹಾ ಪುರುಷರಿರಬೇಕೆಂದು ಎದ್ದು ದೀರ್ಘ ದಂಡ ನಮಸ್ಕಾರ ಮಾಡಿದರು . ನಮಸ್ಕಾರ ಮಾಡುವಾಗ "ಗೋಂದಾವಲ್ಯಾವೆ "ಎಂಬ ಶಬ್ದ ಕೇಳಿಸಿತು . ಆದರೆ ನಮಸ್ಕಾರ ಮಾಡಿ ಏಳುವುದರಲ್ಲಿ ಆ ಮಹಾಪುರುಷರು ಅದೃಶ್ಯರಾಗಿದ್ದರು . ಆಶ್ಚರ್ಯದಿಂದ ದಿಗ್ಮೂಢರಾಗಿದ್ದ ಶ್ರೀ ವೆಂಕಣ್ಣಯ್ಯನವರಿಗೆ ಆ ಶಬ್ದದ ಅರ್ಥ ತಿಳಿಯದೇ ಆ ಪದವನ್ನು ತಮ್ಮ ಡೈರಿಯಲ್ಲಿ ಬರೆದುಕೊಂಡರು . ಸಂಜೆ ಚಿಕ್ಕನಾಯನಹಳ್ಳಿಯಲ್ಲಿದ್ದ ತಮ್ಮ ಮನೆಗೆ ಹಿಂತಿರುಗಿದರು . ಪ್ರತಿ ಸಂಜೆ ಕೆಲವು ಮಿತ್ರರು ಸೇರುತ್ತಿದ್ದರು . ಅವರಲ್ಲಿ ಒಬ್ಬರು ಮರಾಠಿ ಮಾತನಾಡುವ ದೇಶಸ್ಥರು . ಅವರು ಗೋಂದಾವಲ್ಯಾವೆ ಎಂದರೆ ಗೋಂದಾವಳಿಗೆ ಬಾ ಅಂತ ಎಂದು ಹೇಳಿದರು . ಆದರೆ ಗೋಂದಾವಳಿ ಎಲ್ಲಿದೆ ಎಂಬುದು ಅವರಿಗೂ ಗೊತ್ತಿರಲಿಲ್ಲ. ಹೀಗಾಗಿ ಶ್ರೀ ವೆಂಕಣ್ಣಯ್ಯನವರು ಇದೇ ಯೋಚನೆಯಲ್ಲಿರುವಾಗ ಎರಡು ಮೂರು ದಿನಗಳ ನಂತರ ಬೆಳಗಿನಝಾವ, ಕನಸಿನಲ್ಲಿ ಒಬ್ಬ ಶ್ರೀ ವೈಷ್ಣವರು ಒಂದು ಜಗಲಿಯ ಮೇಲೆ ಕುಳಿತು ಗೀತಾ ಪಾರಾಯಣ ಮಾಡುತ್ತಿದ್ದಾರೆ, ಮತ್ತೊಬ್ಬ ಶ್ರೀ ವೈಷ್ಣವರು ಗೀತಾ ಪಾರಾಯಣ ಮಾಡುತ್ತಿದ್ದ ವ್ಯಕ್ತಿಯ ಕಡೆಗೆ ಕೈ ತೋರಿಸಿ ಅವರ ಬಳಿಗೆ ಹೋದರೆ ಎಲ್ಲ ತಿಳಿಯುವುದೆಂದು ಹೇಳಿದಂತೆ ಕನಸಾಯಿತು . ಈ ಆಶ್ಚರ್ಯಕರ ಕನಸಿನ ಬಗ್ಗೆ ಯೋಚಿಸುತ್ತ ಬೆಳಿಗ್ಗೆ ವಾಯು ಸಂಚಾರಕ್ಕೆ ಹೋಗಿ ಹಿಂತಿರುಗುತ್ತಿರುವಾಗ ಶ್ರೀ ವೆಂಕಟರಮಣಸ್ವಾಮಿ ಗುಡಿಯ ಮುಂದೆ ಕನಸಿನಲ್ಲಿ ಗೀತಾ ಪಾರಾಯಣ ಮಾಡುತ್ತಿದ್ದ ವ್ಯಕ್ತಿಯನ್ನು ಕಂಡರು. ಆಶ್ಚರ್ಯಚಕಿತರಾಗಿ ಅವರ ಕಡೆ ನೋಡುತ್ತಿರಲು, ಅವರೂ ಸಹ ಇವರ ಕಡೆ ನೋಡಿ ನಗುಮುಖದಿಂದ ಮಾತನಾಡಿಸಿ ಶ್ರೀ ವೆಂಕಣ್ಣಯ್ಯನವರನ್ನು ಹತ್ತಿರದಲ್ಲೇ ಇದ್ದ ಅವರ ಮನೆಗೆ ಕರೆದುಕೊಂಡು ಹೋದರು. ಅವರ ಹೆಸರು ಶ್ರೀ ರಂಗಾಚಾರ್ಯರು . ಅವರು ಯೋಗಾಭ್ಯಾಸಿಗಳು. ಅವರ ಮನೆಗೆ ಹೋದಮೇಲೆ ಶ್ರೀ ವೆಂಕಣ್ಣಯ್ಯನವರು ಅವರಿಗಾದ ಮಹಾಪುರುಷರ ದರ್ಶನದ ವಿಷಯ ಅವರಿಗೆ ಹೇಳಿದರು . ಆಗ ಅವರು ಶ್ರೀ ವೆಂಕಣ್ಣಯ್ಯನವರಿಗೆ ಅಲ್ಲೇ ಕುಳಿತುಕೊಳ್ಳಲು ಹೇಳಿ ದೇವರಮನೆಯಲ್ಲಿ ಧ್ಯಾನಮಾಡಲು ಕುಳಿತರು . ಸುಮಾರು ಒಂದು ಗಂಟೆಯ ನಂತರ ಇವರ ಬಳಿಗೆ ಬಂದು ಹೇಳಿದರು : "ನಾನು ಧ್ಯಾನದಲ್ಲಿ ಗೋಂದಾವಳಿಗೆ ಹೋಗಿದ್ದೆ. ಪೂನಾಗೆ ಹೋಗುವ ರೈಲು ಮಾರ್ಗದಲ್ಲಿ ಕೋರೆಗಾವ್ ಎಂಬ ನಿಲ್ದಾಣ ಸಿಗುವುದು . ಅಲ್ಲಿಂದ ಮುಂದೆ ರಸ್ತೆ ಮಾರ್ಗದಲ್ಲಿ ಹೋಗಬೇಕು . ಅಲ್ಲಿ ಒಂದು ರಾಮ ಮಂದಿರ ಇದೆ . ಶ್ರೀ ರಾಮನ ದರ್ಶನ ಮಾಡಿದೆ . ಆಗ ಶ್ರೀ ರಾಮನ ಮೂರ್ತಿಯು "ಇಲ್ಲಿಯ ರಾಮನು ನಾನಲ್ಲ .ಮಹಾರಾಜರಿರುವರು" ಅಂತ ಹೇಳಿತು. ಅಷ್ಟರಲ್ಲಿ ಅಲ್ಲಿಗೆ ಶ್ರೀ ಮಹಾರಾಜರು ಬಂದರು . ಅವರಿಗೆ ನಮಸ್ಕರಿಸಲು ಅವರು ನಮ್ಮಿಬ್ಬರಿಗೂ ಬರಲು ಹೇಳಿದರು . ಅವರ ಹೆಸರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ " ಎಂದು ಹೇಳಿದರು . ಹೀಗೆ ಹೇಳಿ ಅವರೂ ಗೋಂದಾವಳಿಗೆ ಬರುವುದಾಗಿ ತಿಳಿಸಿದರು . ಇದಾಗಿ ಎಂಟು ದಿನಗಳೊಳಗೆ ಇವರಿಬ್ಬರೂ ಗೋಂದಾವಳಿಗೆ ಹೋದರು . ಆದಿನ ಶ್ರೀ ಮಹಾರಾಜರು ಯಾವುದೋ ಊರಿಗೆ ಹೋಗಬೇಕಿತ್ತು. ಆದರೆ ಅವರು ದೂರದಿಂದ ಇಬ್ಬರು ಭಕ್ತರು ಅಲ್ಲಿಗೆ ಬರುತ್ತಿರುವುದರಿಂದ ತಮ್ಮ ಪ್ರಯಾಣವನ್ನು ರದ್ದುಪಡಿಸಿದ್ದರು. ಗೊಂದಾವಳಿಯಲ್ಲಿ ಶ್ರೀ ಮಹಾರಾಜಾರ ದರ್ಶನ ಪಡೆದ ಮೇಲೆ ಮಾರನೆಯ ದಿನ ಶ್ರೀ ವೆಂಕಣ್ಣಯ್ಯನವರನ್ನು ಹತ್ತಿರ ಕರೆದು ಕೂಡಿಸಿಕೊಂಡು ಶ್ರೀ ರಾಮ ತಾರಕ ಮಂತ್ರವನ್ನು ಉಪದೇಶಿಸಿ ನಂತರ ಹೇಳಿದರು :" ೧. ನಿಲ್ಲಿಸದೇ ನಾಮಸ್ಮರಣೆ ಮಾಡು . ೨. ರಾಮನಾಮವನ್ನು ಪ್ರಚಾರ ಮಾಡು ೩. ಒಂದು ಸಣ್ಣ ರಾಮ ಮಂದಿರವನ್ನು ಕಟ್ಟಿಸು ೪. ಉಪಾಸನೆಯನ್ನು ಮುಂದುವರಿಸು ." ಎಂದು ಹೇಳಿದರು. .ಗೋಂದಾವಳಿಯಿಂದ ಹೊರಟಾಗ ಅವರ ಪಾದುಕೆಯನ್ನೂ ಒಂದು ರೂಪಾಯಿಯನ್ನು ಕೊಟ್ಟು ಆಶೀರ್ವದಿಸಿದರು . ಶ್ರೀ ವೆಂಕಣ್ಣಯ್ಯನವರು ಚಿಕ್ಕನಾಯಕನಹಳ್ಳಿಗೆ ಹಿಂತಿರುಗಿದ ಮೇಲೆ ಒಂದು ತಿಂಗಳಿನಲ್ಲೇ ಶ್ರೀ ಮಹಾರಾಜರು ದೇಹಬಿಟ್ಟವಾರ್ತೆ ಟೆಲಿಗ್ರಾಂ ಮೂಲಕ ತಿಳಿಯಿತು . ಆಗ ಶ್ರೀ ವೆಂಕಣ್ಣಯ್ಯನವರು ಬಹಳ ದುಃಖ ಪಟ್ಟು ಗೋಂದಾವಳಿಗೆ ಅಂತಿಮ ಕಾರ್ಯಗಳಿಗೆ ಹೋಗಿ ಬಂದರು . ಸ್ವಲ್ಪ ದಿನಗಳಲ್ಲಿಯೇ ಅವರಿಗೆ ಚಿಕ್ಕನಾಯಕನಹಳ್ಳಿಯಿಂದ ವರ್ಗ ವಾಯಿತು . ಬೇರೆ ಬೇರೆ ಸ್ಥಳಗಳಿಗೆ ವರ್ಗವಾಗುತ್ತಿದ್ದುದರಿಂದ ಕೆಲವು ಕಾಲ ಮಂದಿರ ಕಟ್ಟಿಸಲಾಗಲಿಲ್ಲ . ಆದರೆ ಅವರ ಮೇಲೆ ಶ್ರೀ ಮಹಾರಾಜರ ಕೃಪೆ ಸದಾ ಇರುವುದೆಂಬ ಅರಿವು ಅವರಿಗೆ ಇದ್ದು ಅನೇಕ ಸಂದರ್ಭಗಳಲ್ಲಿ ಅದರ ನಿದರ್ಶನವಾಯಿತು . ಅವರು ಎಲ್ಲಿದ್ದರೂ ಶ್ರೀ ರಾಮ ನಾಮಸ್ಮರಣೆ, ಜಪಾನುಷ್ಠಾನ ಜರುಗಿಸುತ್ತಿದ್ದರು. . ಕೆಲಸದಿಂದ ನಿವೃತ್ತಿ ಪಡೆದಮೇಲೆ ಅವರ ಸ್ವಸ್ಥಳವಾದ ಗಂಜೂರಿನ ಸಮೀಪದಲ್ಲೇ ಇದ್ದ ಚಿಂತಾಮಣಿಯಲ್ಲಿ ಒಂದು ನಿವೇಶನ ಕೊಂಡು 1939ರಲ್ಲಿ ಶಂಕು ಸ್ಥಾಪನೆ ನಡೆಸಿ ಅಖಂಡ ಜಪಾನುಷ್ಠಾನ ನಡೆಸುತ್ತಾ 1949ರಲ್ಲಿ ಶ್ರೀ ಸೀತಾ ರಾಮಚಂದ್ರ ಲಕ್ಷ್ಮಣ ಮೂರ್ತಿ ಸಹಿತ ಶ್ರೀ ಬ್ರಹ್ಮಚೈತನ್ಯರ ಅಮೃತಶಿಲಾ ಮೂರ್ತಿಗಳನ್ನು ಸ್ಥಾಪಿಸಿದರು. ಶ್ರೀ ಮಹಾರಾಜರು ಅನೇಕ ರಾಮ ಮಂದಿರಗಳನ್ನು ಸ್ಥಾಪಿಸಿದರು ಮತ್ತು ಅನೇಕರಿಗೆ ಸ್ಥಾಪನೆ ಮಾಡಲು ಚೈತನ್ಯ ನೀಡಿದರು . ಗೋಂದಾವಳಿಯಲ್ಲಿ ಎರಡು ರಾಮ ಮಂದಿರ , ದತ್ತ ಮಂದಿರ ,ಶನಿ ಮಂದಿರಗಳನ್ನೂ ಸ್ಥಾಪಿಸಿದರು . ಅದಲ್ಲದೆ, ಬೇರೆ ಬೇರೆ ಸ್ಥಳಗಳಲ್ಲಿ, ಭಕ್ತರಿಂದ ಅನೇಕ ರಾಮ ಮಂದಿರಗಳನ್ನು ಸ್ಥಾಪಿಸಿದರು . ಶ್ರೀ ಮಹಾರಾಜರು ಬಂದಿದ್ದ ಭಕ್ತ ಜನರಿಗೆ "ನಾನೇನೂ ಹೆಚ್ಚು ದಿನ ಇರುವುದಿಲ್ಲ . ಎಲ್ಲರೂ ನೀತಿಯಿಂದ ನಡೆದುಕೊಳ್ಳಿ . ಹೆಚ್ಚು ಹೆಚ್ಚು ನಾಮಸ್ಮರಣೆ ಮಾಡಿ ಎಂದು ಹೇಳುತ್ತಿದ್ದರು . ಆದರೆ ಶ್ರೀ ಮಹಾರಾಜರು ಹೆಚ್ಚು ದಿನ ಇರುವುದಿಲ್ಲ ಎಂಬ ಮಾತನ್ನು ಶಿಷ್ಯವರ್ಗವು ಲಘುವಾಗಿ ಪರಿಗಣಿಸಿ ಏನೋ ತಮಾಷೆಗೆ ಹೇಳುತ್ತಾರೆ ಎಂದು ತಿಳಿದುಕೊಂಡಿದ್ದರು . ಮಾರ್ಗಶಿರ ಬಹುಳ ನವಮಿ(21-12-1913)ಯಂದು ಗೋಶಾಲೆಗೆ ಹೋದರು . ಗೋವುಗಳನ್ನೆಲ್ಲಾ ಪ್ರೀತಿಯಿಂದ ಮೈ ಸವರಿ ಮಾತನಾಡಿಸಿದರು .ಶ್ರೀ ಮಹಾರಾಜರಿಗಾಗಿ ಹಾಕಿದ್ದ ಕುರ್ಚಿಯ ಮೇಲೆ ಸ್ವಲ್ಪ ಹೊತ್ತು ಕುಳಿತಿದ್ದರು. ಗೋಶಾಲೆಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಹುಲ್ಲನ್ನು ಸ್ವಚ್ಛ ಮಾಡಲು ಹೇಳಿದರು . ಕೂಡಲೇ ಭವಾನ್ ರಾವ್ ಸ್ವಚ್ಛ ಮಾಡಿದರು . ಆಗ " ಈ ಸ್ಥಳ ಬಹಳ ಚೆನ್ನಾಗಿದೆ. ನಾಳೆಯಿಂದ ನಾನು ಇಲ್ಲೇ ಬಂದು ಇರುತ್ತೇನೆ ." ಎಂದು ಹೇಳಿ ಭವಾನ್ ರಾವ್ ಗೆ ಅಂದು ಅಲ್ಲೇ ಇರಲು ಹೇಳಿ ಹೊರಟರು . ಅಂದು ರಾತ್ರಿ ಬಹಳ ಹೊತ್ತಿನವರೆಗೂ ಭಜನೆ ಮಾಡುತ್ತಿದ್ದರು . ನಂತರ ಮಲಗಲು ಹೊರಟರು. ಆಗ ಒಬ್ಬ ಮಹಿಳೆಯ ಪ್ರಶ್ನೆಗೆ " ದೇವರು ಇಟ್ಟ ಹಾಗೆ ಇರಬೇಕು . ಹಾಗೂ ಅವನ ಕರೆ ಬಂದಿತೆಂದರೆ ಆನಂದದಿಂದ ಹೋಗಬೇಕು ". ಎಂದರು . ಸ್ವಲ್ಪ ಹೊತ್ತು ಮಲಗಿ ಎದ್ದು ಶೌಚ ಮುಖಮಾರ್ಜನ ಮಾಡಿಕೊಂಡು ಬಂದು ಶ್ರೀ ರಾಮನ ದರ್ಶನಮಾಡಿ ಹಾಸಿಗೆಯಮೇಲೆ ಕುಳಿತುಕೊಂಡರು . ಅವರ ಪಾದಗಳಮೇಲೆ ತಲೆಯಿಟ್ಟು ನಮಸ್ಕರಿಸಿದ ವಾಮನ ರಾಯರನ್ನು ಅತ್ಯಂತ ಪ್ರೇಮದಿಂದ ನೋಡುತ್ತಾ , "ಎಲ್ಲಿ ನಾಮವೋ ಅಲ್ಲಿ ನನ್ನ ಪ್ರಾಣ । ಕಾಯ್ದುಕೊಳ್ಳಿರಿ ನನ್ನ ಈ ಪ್ರಮಾಣ ।।" ಎಂದರು. ನಂತರ ಏನೂ ಮಾತನಾಡಲಿಲ್ಲ . ಕಣ್ಣು ಮುಚ್ಚಿದರು . ಶ್ವಾಸವು ಜೋರಾಗಿ ಆಡತೊಡಗಿತು . ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಾಣ ಜ್ಯೋತಿಯನ್ನು ಭಗವಂತನಲ್ಲಿ ಲೀನ ಮಾಡಿಬಿಟ್ಟರು . . ಭಕ್ತರ ಆರ್ತನಾದ ಮುಗಿಲು ಮುಟ್ಟಿತು . ಮುಖ್ಯವಾಗಿ ಅಲ್ಲಿದ್ದ ಶ್ರೀ ಭಾವೂ ಸಾಹೇಬ್ ಕೇತ್ಕರ್, ಶ್ರೀಭಾವೂ ಸಾಹೇಬ್ ದಾಮ್ಲೆ ,ಶ್ರೀ ವಾಮನರಾವ್ ಮುಂತಾದವರಿಗೆ ಸಿಡಿಲು ಬಡಿದಂತಾಯ್ತು . ಶ್ರೀ ಬ್ರಹ್ಮಾನಂದರು ಮುಂತಾದ ದೂರದಲ್ಲಿದ್ದ ಅನೇಕ ಭಕ್ತರಿಗೆ ಟೆಲಿಗ್ರಾಮ್ ಮುಖಾಂತರ ತಿಳಿಸಲಾಯಿತು . ಕೊನೆಗೆ ಶ್ರೀ ಮಹಾರಾಜರು ಹಿಂದಿನ ದಿನ ಗೋಶಾಲೆಗೆ ಬಂದು ಇನ್ನು ಮೇಲೆ ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದ ಸ್ಥಳದಲ್ಲಿ ಪಾರ್ಥಿವ ಶರೀರವನ್ನು ದಹನ ಮಾಡಲಾಯಿತು. ಒಂದು ವರ್ಷದ ಪುಣ್ಯ ತಿಥಿಯ ಹೊತ್ತಿಗೆ ದಹನ ಮಾಡಿದ ಜಾಗದಲ್ಲಿ ಒಂದು ಸಮಾಧಿ ಮಂದಿರ ಕಟ್ಟಲಾಯಿತು. ಆ ಸಮಯದಲ್ಲಿ ಒಂದು ವಾರ ಅಖಂಡ ನಾಮಸ್ಮರಣೆ ,"ರಘುಪತಿ ರಾಘವ ರಾಜಾ ರಾಮ ಪತಿತ ಪಾವನ ಸೀತಾರಾಮ " ಭಜನೆಯನ್ನು ಭಕ್ತಾದಿಗಳು ಘೋಷಿಸುತ್ತಿದ್ದರು . ಶ್ರೀ ಮಹಾರಾಜರು ಪಾರ್ಥಿವ ಶರೀರ ತ್ಯಜಿಸಿದ ಮೇಲೆ ದೃಷ್ಟಾಂತಗಳಮೂಲಕ ಅನೇಕ ಭಕ್ತರನ್ನು ಪೊರೆಯುತ್ತಿದ್ದಾರೆ . ಅವರು ಬೋಧಿಸಿದ ಶ್ರೀ ರಾಮ ತಾರಕಮಂತ್ರ ಜಪ ಪ್ರಪಂಚಾದ್ಯಂತ ಅನೇಕ ಸಜ್ಜನರ ಮನವನ್ನಾವರಿಸಿ ಸಂತೃಪ್ತಿ ಸಮಾಧಾನಗಳನ್ನು ನೀಡುತ್ತಿದೆ .
Kannada News » World » US President commits faux pas again, calls out Congresswoman during his speech at White House ವೇದಿಕೆ ಮೇಲೆ ಜೋ ಬೈಡೆನ್ ಮತ್ತೊಂದು ಪ್ರಮಾದ, ಸತ್ತ ಸದಸ್ಯೆಯ ಹೆಸರು ಉಲ್ಲೇಖಿಸಿ, ‘ಅವರೆಲ್ಲಿ ಕಾಣುತ್ತಿಲ್ಲ’ ಅಂದರು! ನಾರ್ದರ್ನ್ ಇಂಡಿಯಾನಾದಲ್ಲಿ ಆಗಸ್ಟ್ ನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಜಾಕಿ ವಲೋರ್ಸ್ಕಿ ಮತ್ತು ಅವರ ಕಾಂಗ್ರೆಸ್ ನ ಇನ್ನಿಬ್ಬರು ಸಿಬ್ಬಂದಿ ಮರಣವನ್ನಪ್ಪಿದ್ದರು. ಯುಎಸ್ ಅಧ್ಯಕ್ಷ ಜೋ ಬೈಡೆನ್ TV9kannada Web Team | Edited By: Arun Belly Sep 29, 2022 | 2:25 PM ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರಿಗೆ ಅರಳು-ಮರುಳು ಕೊಂಚ ಜಾಸ್ತಿಯೇ ಅಗುತ್ತಿರುವಂತಿದೆ ಮಾರಾಯ್ರೇ. ಅವರ ಮರೆವು, ಅಸಂಬದ್ಧ ಪದ ಉಚ್ಛಾರಣೆ, ವೇದಿಕೆಗಳ ಮೇಲೆ ಗಲಿಬಿಲಿಗೊಳಗಾಗುವುದು- ಪ್ರಸಂಗಗಳನ್ನು ನಾವು ವರದಿ ಮಾಡುತ್ತಲೇ ಇದ್ದೇವೆ. ಬುಧವಾರದಂದು ವ್ಹೈಟ್ ಹೌಸ್ ನಲ್ಲಿ ನಡೆದ ಹಸಿವು, ಪೌಷ್ಠಿಕತೆ ಮತ್ತು ಆರೋಗ್ಯ ಸಮ್ಮೇಳನದಲ್ಲಿ ಮಾತಾಡುತ್ತಿದ್ದ ಅಧ್ಯಕ್ಷರು ರಿಪಬ್ಲಿಕನ್ ಪಕ್ಷದ ಸದಸ್ಯ ಮತ್ತು ಸಂಸತ್ ಸದಸ್ಯೆಯಾಗಿದ್ದ ಜಾಕಿ ವಲೋರ್ಸ್ಕಿ (Jackie Worloski) ಅವರ ಹೆಸರನ್ನು ಉಲ್ಲೇಖಿಸಿ, ಎಲ್ಲಿ ಅವರು, ಸಮ್ಮೇಳನದಲ್ಲಿ ಕಾಣಿಸುತ್ತಿಲ್ಲ, ಅಂತ ಕೇಳಿದರು. ಅಸಲು ಸಂಗತಿಯೇನು ಗೊತ್ತಾ? ಜಾಕಿ ವಲೋರ್ಸ್ಕಿ ಆಗಸ್ಟ್ ನಲ್ಲೇ ಕಾರು ಅಪಘಾತವೊಂದರಲ್ಲಿ (accident) ಬಲಿಯಾದರು! ಸಮ್ಮೇಳನದಲ್ಲಿ ವಿಷಯದ ಮೇಲೆ ಪ್ರಾಸ್ತಾವಿಕ ಬಾಷಣದಲ್ಲಿ ಬೈಡೆನ್, ತಮ್ಮ ಸರ್ಕಾರ 2030 ರವರಗೆ ಅಮೆರಿಕದಲ್ಲಿ ಹಸಿವನ್ನು ಕೊನೆಗಾಣಿಸಲು ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದ ಬಳಿಕ, ಅಲ್ಲಿ ಹಾಜರಿದ್ದ ಎಲ್ಲರಿಗೆ ಧನ್ಯವಾದಗಳನ್ನು ಹೇಳಿ, ವಲೋರ್ಸ್ಕಿ ಮತ್ತು ಇತರ ಸದಸ್ಯರು ಹಸಿವಿನ ಸಮಸ್ಯೆಯ ಮೇಲೆ ಮಾಡಿದ ಕೆಲಸಗಳನ್ನು ಕೊಂಡಾಡಿದರು. ಅದಾದ ಮೇಲೆ ಬೈಡೆನ್, ‘ಜಾಕೀ ಇಲ್ಲಿದ್ದೀರಾ ನೀವು? ಜಾಕಿ ಎಲ್ಲಿದ್ದಾರೆ, ಕಾಣಿಸ್ತಾನೇ ಇಲ್ಲ, ಅವರು ಬಂದಿಲ್ಲವೇನೋ ಅಂದ್ಕೋತೀನಿ,’ ಅಂತ ಹೇಳಿದರು! ನಾರ್ದರ್ನ್ ಇಂಡಿಯಾನಾದಲ್ಲಿ ಆಗಸ್ಟ್ ನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಜಾಕಿ ವಲೋರ್ಸ್ಕಿ ಮತ್ತು ಅವರ ಕಾಂಗ್ರೆಸ್ ನ ಇನ್ನಿಬ್ಬರು ಸಿಬ್ಬಂದಿ ಮರಣವನ್ನಪ್ಪಿದ್ದರು. ಯುಎಸ್ ಸೆನೇಟ್ ಗೆ 2012 ರಲ್ಲಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ವಲೋರ್ಸ್ಕಿ ಅವರು ಹೌಸ್ ಹಂಗರ್ ಕಾಕಸ್ ಸಮಿತಿ ಸಹ-ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಮೂಲಗಳ ಪ್ರಕಾರ ಅವರಿಗೆ ಸಮ್ಮೇಳನದಲ್ಲಿ ಅವರು ಮಾಡಿದ ಕೆಲಸಗಳನ್ನು ವಿಡಿಯೋ ಮೂಲಕ ಪ್ರದರ್ಶಿಸಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ನವೆಂಬರ್ ನಲ್ಲಿ 80ನೇ ವಯಸ್ಸಿಗೆ ಕಾಲಿಡುವ ಬೈಡನ್ ಅವರಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂಥ ಪ್ರಮಾದಗಳು ಪದೇಪದೆ ಜರುಗುತ್ತಿದ್ದು ತಮ್ಮ ಪಕ್ಷದವರಿಂದಲೇ ಟೀಕೆಗೊಳಗಾಗುತ್ತಿದ್ದಾರೆ. ಅವರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. 2024 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಾವು ಮರು ಆಯ್ಕೆ ಬಯಸುವುದಾಗಿ ಬೈಡೆನ್ ಹೇಳಿದ್ದಾರೆ. ವೋರ್ಲೊಸ್ಕಿ ಸಾವಿನ ಬಗ್ಗೆ ಬೈಡೆನ್ ಆಗಸ್ಟ್ ನಲ್ಲಿ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ‘ಅವರ ಸಾವು ನನ್ನನ್ನು ಮತ್ತು ನನ್ನ ಪತ್ನಿ ಜಿಲ್ ಬೈಡೆನ್ ಗೆ ತೀವ್ರ ಆಘಾತವನ್ನುಂಟು ಮಾಡಿದೆ ಮತ್ತು ದುಃಖದಲ್ಲಿ ಮುಳುಗಿಸಿದೆ,’ ಅಂತ ಹೇಳಿದ್ದ ಅವರು ಹಂಗರ್ ಸಮ್ಮೇಳನ ಆಯೋಜನೆಗೆ ಅವರು ಪಡುತ್ತಿದ್ದ ಶ್ರಮವನ್ನು ಶ್ಲಾಘಿಸಿದ್ದರು. ಅಧ್ಯಕ್ಷರಿಂದಾದ ಪ್ರಮಾದದ ಬಗ್ಗೆ ವ್ಹೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ಕೆರೀನ್ ಜೀನ್-ಪೀರಿ ಅವರನ್ನು ಮಾಧ್ಯಮದವರು ಕೇಳಿದಾಗ, ‘ಆ ಸಮಯದಲ್ಲಿ ಅಧ್ಯಕ್ಷರು ವೋರ್ಲೊಸ್ಕಿ ಬಗ್ಗೆಯೇ ಯೋಚಿಸುತ್ತಿದ್ದರು, ಯಾಕೆಂದರೆ ಈ ಸಮ್ಮೇಳನ ನಡೆಯುವಂತಾಗಲು ಅವರು ನೀಡಿದ ಕಾಣಿಕೆ ಅಪಾರವಾದದ್ದು’ ಅಂತ ಹೇಳಿದರು. ಬೈಡೆನ್ ಯಾಕೆ ವೋರ್ಲೊಸ್ಕಿ ಬಗ್ಗೆ ಯೋಚಿಸುತ್ತಿದ್ದರು ಅನ್ನೋದನ್ನು ಅಮೇರಿಕನ್ನರು ಅರ್ಥಮಾಡಿಕೊಳ್ಳುತ್ತಾರೆ, ಎಂದು ಹೇಳಿದ ಜೀನ್ ಪೀರಿ, ‘ವ್ಯಕ್ತಿಯೊಬ್ಬರ ಬಗ್ಗೆ ಹೆಚ್ಚು ಯೋಚಿಸುವುದು ಅಸ್ವಾಭಾವಿಕವೇನೂ ಅಲ್ಲವೆಂದು ನಾನು ಭಾವಿಸುತ್ತೇನೆ,’ ಅಂದರು.
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...
ಹತ್ತನೆಯ ಶತಮಾನದಲ್ಲಿದ್ದ ರನ್ನ ಕರ್ನಾಟಕದ ಒಬ್ಬ ಹೆಮ್ಮೆಯ ಕವಿ. ಕವಿತ್ರಯರಲ್ಲಿ ಒಬ್ಬನಾದ ರನ್ನ ಬಿಜಾಪುರ ಜಿಲ್ಲೆಯ ಮುದುವೊಳಲಿನಲ್ಲಿ ಜನಿಸಿದನು. ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ ಕಸುಬಿನಲ್ಲಿ ಬಳೆಗಾರರಾಗಿದ್ದು, ಜೈನ ಮತಾವಲಂಬಿಗಳಾಗಿದ್ದರು. ರನ್ನ ತನ್ನ ವಿದ್ಯಾಭ್ಯಾಸಕ್ಕಾಗಿ ಮುದುವೊಳಲಿನಿಂದ ಬಂಕಾಪುರಕ್ಕೆ ಹೋದನು. ಅಲ್ಲಿ ಅಜಿತಸೇನಾಚಾರ್ಯರ ನಿರ್ದೇಶನದಂತೆ ಆಚಾರ್ಯ ಲಲಿತಕೀರ್ತಿ ಪಂಡಿತರ ಬಳಿ ವಿದ್ಯಾಭ್ಯಾಸ ಮುಂದುವರೆಸಿದರು. ಅಜಿತಸೇನಾಚಾರ್ಯರು ಗಂಗವಾಡಿಯ ದಂಡನಾಯಕ ಚಾವುಂಡರಾಯನನ್ನು ರನ್ನನಿಗೆ ಪರಿಚಯಿಸಿದರು. ಅಲ್ಪಕಾಲದಲ್ಲಿ ಚಾವುಂಡರಾಯ ಮತ್ತು ರನ್ನ ಆತ್ಮೀಯ ಸ್ನೇಹಿತರಾದರು. ರನ್ನನ ಸಹಕಾರದಿಂದ ಚಾವುಂಡರಾಯನು 'ತ್ರಿಷಷ್ಟಿಲಕ್ಷಣ ಮಹಾಪುರಣ' ಎಂಬ ಗ್ರಂಥವನ್ನು ಬರೆದನು. ಅನಂತರ ರನ್ನನು ಚಾಲುಕ್ಯಚಕ್ರವರ್ತಿಯಾದ ತೈಲಪ ಮತ್ತು ಅವನ ಮಗ ಇರಿವ ಬೆಡಂಗರಲ್ಲಿ ಆಸ್ಥಾನಕವಿಯಾದನು. ಚಕ್ರವರ್ತಿಯ ಪ್ರೊತ್ಸಾಹದಿಂದ ರನ್ನನು ಕಾವ್ಯ ರಚನೆ ಮಾಡಿದನು. ತನ್ನ ಆಶ್ರಯದಾತನ ಕೀರ್ತಿಯನ್ನು ಬೆಳಾಗಿಸಲೆಂದು ಮಹಾಭಾರತದ ವೀರನಾದ ಭೀಮನೊಡನೆ ಅವನನ್ನು ಸಮೀಕರಿಸಿ, 'ಸಾಹಸಭೀಮವಿಜಯಂ' ಎಂಬ ಚಂಪೂ ಕಾವ್ಯವನ್ನು ರಚಿಸಿದನು. ಇದನ್ನು 'ಗದಾಯುದ್ಧ'ವೆಂದೇ ಕರೆಯುವುದು ರೂಢಿ. ಕಾವ್ಯವನ್ನು ಕೇಳಿ ಆನಂದಿಸಿದ ದೊರೆಯು ಅವನಿಗೆ 'ಕವಿಚಕ್ರವರ್ತಿ' ಎಂಬ ಬಿರುದನ್ನು ಕೊಟ್ಟನು. ಕುರುಕ್ಷೇತ್ರದಲ್ಲಿ ಭೀಮದುರ್ಯೋಧನರಿಗೆ ನಡೆದ ಗದಾಯುದ್ಧವನ್ನು ರನ್ನ ತನ್ನ ಕಾವ್ಯದಲ್ಲಿ ಪ್ರಧಾನವಾಗಿಟ್ಟುಕೊಂಡು ಇಡೀ ಮಹಾಭಾರತದ ಕಥೆಯನ್ನು ಸಿಂಹಾವಲೋಕನ ಕ್ರಮದಿಂದ ತಿಳಿಸಿದ್ದಾನೆ. ಇದರಲ್ಲಿ ದುರ್ಯೋಧನನನ್ನು ಮಹಾನುಭಾವನನ್ನಾಗಿ ಚಿತ್ರಿಸಿದ್ದಾನೆ. ರನ್ನ ದುರ್ಯೋಧನನ ಆತ್ಮಾಭಿಮಾನವನ್ನು ಚಿತ್ರಿಸುವುದರ ಮೂಲಕ ನಮ್ಮಲ್ಲಿ ಆತ್ಮಾಭಿಮನವನ್ನು ಮೂಡಿಸುತ್ತಾನೆ. ಅನಂತರ ರನ್ನನು ಅತ್ತಿಮಬ್ಬೆಯ ಆಶ್ರಯವನ್ನು ಪಡೆದನು. ಅವಳ ಅಪ್ಪಣೆಯಂತೆ 'ಅಜಿತ ತೀರ್ಥಂಕರ ಪುರಾಣ ತಿಲಕಂ' ಎಂಬ ಜೈನ ಗ್ರಂಥವನ್ನು ರಚಿಸಿದನು. ಇದರ ಆದಿ ಅಂತ್ಯಗಳಲ್ಲಿ ಅತ್ತಿಮಬ್ಬೆಯ ವೃತ್ತಾಂತವನ್ನೆಲ್ಲ ವಿವರಿಸಿ ಆಕೆಯ ದಾನಗುಣವನ್ನು ಪ್ರಶಂಸಿಸಿದ್ದಾನೆ. ಅಜಿತ ತೀರ್ಥಂಕರನ ಕಾಲದಲ್ಲಿ ಚಕ್ರವರ್ತಿ ಸಗರನ ಕಥೆಯು ಇದರಲ್ಲಿ ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ. ರನ್ನನು ತನ್ನ ಪೋಷಕನಾದ ಚಾವುಂಡರಾಯನ ನೆನಪಿಗಾಗಿ ಮಗನ ಹೆಸರನ್ನು 'ರಾಯ' ಎಂದು ಮತ್ತು ಅತ್ತಿಮಬ್ಬೆಯ ನೆನಪಿಗಾಗಿ ಮಗಳ ಹೆಸರನ್ನು 'ಅತ್ತಿಮಬ್ಬೆ' ಯೆಂದು ನಾಮಕರಣ ಮಾಡಿದನು. ಪರಶುರಾಮಚರಿತ, ಚಕ್ರೇಶ್ವರಚರಿತ ಎಂಬ ಕಾವ್ಯಗಳನ್ನೂ ರನ್ನನು ಬರೆದಿರುವುದಾಗಿ ತಿಳಿದು ಬಂದಿದ್ದರೂ ಆ ಗ್ರಂಥಗಳಾವುವೂ ದೊರೆತಿಲ್ಲ.
ಸಾಬೂನು (soap)ಹೆಚ್ಚಾಗಿ ಲವಣ ಅಥವಾ ಕ್ಷಾರೀಯವಾಗಿದ್ದು, ಸಸ್ಯಜನ್ಯ ಎಣ್ಣೆ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ಅಥವಾ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಅನ್ನು ಒಳಗೊಂಡಿದೆ. ಸಾಬೂನಿನ ನಿರಂತರ ಬಳಕೆಯಿಂದ ನಮ್ಮ ಚರ್ಮದ ಪಿಎಚ್ ಅನ್ನು ಕಡಿಮೆ ಮಾಡಬಹುದು, ಅಂದರೆ 5.6 ರಿಂದ 5.8. ಒಣ ಚರ್ಮ ಹೊಂದಿರುವವರು ಸಾಬೂನು ಮುಕ್ತ ಕ್ಲೆನ್ಸರ್ ಅನ್ನು ಬಳಸಬೇಕು, ಏತನ್ಮಧ್ಯೆ ಎಣ್ಣೆಯುಕ್ತ ಚರ್ಮವು (oily skin) ಸ್ಯಾಲಿಸಿಲಿಕ್, ಸಿಟ್ರಿಕ್ ಆಮ್ಲವನ್ನು ಹೊಂದಿರುವ ಔಷಧೀಯ ಸಾಬೂನನ್ನು ಬಳಸಬೇಕು. ನಮ್ಮಲ್ಲಿ ಹೆಚ್ಚಿನವರು ಸ್ನಾನದ ಸಾಬೂನನ್ನು ಆಯ್ಕೆ ಮಾಡುವಾಗ, ಅದು ನಮ್ಮ ಚರ್ಮದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಇದು ನಮ್ಮ ದೈನಂದಿನ ದಿನಚರಿಯ ಒಂದು ಭಾಗವಾಗಿರುವುದರಿಂದ, ಅದರ ಬಗ್ಗೆ ನಾವು ಸರಿಯಾದ ಮಾಹಿತಿಯನ್ನು ಏಕೆ ಹೊಂದಿರಬೇಕು ಎಂಬುದು ಇಲ್ಲಿದೆ. ಸರ್ಫ್ಯಾಕ್ಟಂಟ್ (Sarfactant): ಸರ್ಫ್ಯಾಕ್ಟಂಟ್ ಒಂದು ರೀತಿಯ ರಾಸಾಯನಿಕವಾಗಿದೆ, ಇದು ನೀರು ಮತ್ತು ಸಾಬೂನಿನ ಮಿಶ್ರಣವಾಗಿದೆ. ಇದು ಕೊಳೆಯನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ, ಆದರೆ ಚರ್ಮದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಡಿಟರ್ಜೆಂಟ್ ಗಳು (detergent): ಡಿಟರ್ಜೆಂಟ್ ಗಳನ್ನು ಚರ್ಮದ ತೇವಾಂಶವನ್ನು ಕದಿಯುವ ಸಂಶ್ಲೇಷಿತ ವಸ್ತುಗಳಿಂದ ತಯಾರಿಸಲಾಗುತ್ತದೆ. ಸುಗಂಧ (fragrance): ಸುಗಂಧದ್ರವ್ಯಗಳಾದ ಶ್ರೀಗಂಧ (sandal wood), ಗುಲಾಬಿ (rose), ಸ್ಟ್ರಾಬೆರಿ, ಅಲೋವೆರಾ ಚರ್ಮಕ್ಕೆ ಹಾನಿಮಾಡಬಹುದು. ಸುವಾಸನೆಯುಕ್ತ ಸಾಬೂನುಗಳು ನಿಮ್ಮ ಚರ್ಮಕ್ಕೆ ಹೆಚ್ಚು ಹಾನಿ ಉಂಟುಮಾಡುತ್ತವೆ (damage skin)ದು ನಿಮಗೆ ತಿಳಿದಿದೆಯೇ? ಒಣ ಚರ್ಮ (dry skin): ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಯೆಂದರೆ ಒಣ ಚರ್ಮ, ಮತ್ತು ಹೆಚ್ಚಿನ ಸಾಬೂನುಗಳು ಇದಕ್ಕೆ ಕಾರಣ ಎಂದು ನಿಮಗೆ ತಿಳಿದಿದೆಯೇ? ಸಾಬೂನುಗಳು ಪಿಎಚ್ ಸಮತೋಲನ, ತೇವಾಂಶ ಮತ್ತು ಎಣ್ಣೆಯನ್ನು ಬದಲಾಯಿಸಬಹುದು ಮತ್ತು ಆದ್ದರಿಂದ ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು. ನಿಮ್ಮ ಸಾಬೂನನ್ನು ಆಯ್ಕೆ ಮಾಡುವುದು ಹೇಗೆ?: ನಿತ್ಯ ಬಳಕೆಯ ಸಾಬೂನುಗಳು (daily using soap): ಆರೋಗ್ಯಕರ ಚರ್ಮ ಹೊಂದಿರುವವರು, ಸಾಬೂನುಗಳನ್ನು ಖರೀದಿಸುವಾಗ ಯೋಚಿಸುವುದಿಲ್ಲ. ದೈನಂದಿನ ಬಳಕೆಯ ಸಾಬೂನಿನಲ್ಲಿ ಸುಗಂಧ ಮತ್ತು ರಾಸಾಯನಿಕಗಳಿವೆ, ಇದು ನಮ್ಮ ಚರ್ಮವನ್ನು ಶುದ್ಧೀಕರಿಸುತ್ತದೆ, ಆದರೆ ಅವು ತೇವಾಂಶವನ್ನು ಕಡಿಮೆ ಮಾಡುತ್ತದೆ. ಗ್ಲಿಸರಿನ್ (gliserin): ಗ್ಲಿಸರಿನ್ ಅನ್ನು ಸಾಬೂನು ಮತ್ತು ಲೋಷನ್ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಗ್ಲಿಸರಿನ್ ಸಾಬೂನು ವಿಶೇಷವಾಗಿ ಒಣ ಹವೆಗೆ ಸೂಕ್ತವಾಗಿದೆ. ಇದು ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಅದನ್ನು ಮೃದುಗೊಳಿಸುತ್ತದೆ. ನಿರ್ಜಲೀಕರಣಗೊಂಡ ಚರ್ಮವನ್ನು ಹೊಂದಿರುವ ಜನರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಸೌಮ್ಯ ಸೋಪುಗಳು (mild soap): ಇಂತಹ ಸಾಬೂನುಗಳು ಸಾಕಷ್ಟು ದುಬಾರಿಯಾಗಿರುತ್ತವೆ, ಏಕೆಂದರೆ ಅವುಗಳಲ್ಲಿ ಹಾಲು, ಕೆನೆ, ಗ್ಲಿಸರಿನ್ ಮುಂತಾದ ಪದಾರ್ಥಗಳು ಇರುತ್ತವೆ ಮತ್ತು ಚರ್ಮದ ತೇವಾಂಶದ ಮೇಲೆ ಪರಿಣಾಮ ಬೀರುವುದಿಲ್ಲ. ಇವುಗಳು ಚರ್ಮದ ತೇವಾಂಶವನ್ನು ರಕ್ಷಿಸುತ್ತದೆ. ಸೋಂಕು ನಿವಾರಕ (antibiotic): ಈ ರೀತಿಯ ಸಾಬೂನುಗಳು ದೈನಂದಿನ ಬಳಕೆಗೆ ಸೂಕ್ತವಲ್ಲ, ಏಕೆಂದರೆ ಅವು ನಿಮ್ಮ ಚರ್ಮವನ್ನು ಸಾಕಷ್ಟು ಒಣಗಿಸುತ್ತದೆ. ಇಂತಹ ಸೋಪು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು ಅಂದರೆ ಚರ್ಮದ ಮೇಲೆ ಯಾವುದೇ ಅಲರ್ಜಿ ಅಥವಾ ಸೋಂಕು ಇದ್ದಾಗ ಮಾತ್ರ ಬಳಸಬೇಕು. ಸಾವಯವ ಸಾಬೂನು (natural soap): ಈ ರೀತಿಯ ಸಾಬೂನು ಸಾಕಷ್ಟು ದುಬಾರಿಯಾಗಿದೆ. ಯಾವುದೇ ಸಾವಯವ ಸಾಬೂನನ್ನು ಖರೀದಿಸುವ ಮೊದಲು, ಅವುಗಳಲ್ಲಿ ಬಳಸುವ ನೈಸರ್ಗಿಕ ಪದಾರ್ಥಗಳ ವಿವರಗಳ ಬಗ್ಗೆ ನಾವು ಓದಬೇಕು. ಸಾವಯವ ಸಾಬೂನುಗಳ ಅತಿಯಾದ ಬಳಕೆಯೂ ನಿಮಗೆ ಹಾನಿಕಾರಕವಾಗಬಹುದು.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನ ಹಾಗೂ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನಗಳ ಸಹಯೀಗದಲ್ಲಿ ಒಂದು ದಿನದ ಜೀವನ ಮೌಲ್ಯ – ನೈತಿಕ ಶಿಕ್ಷಣ ಶಿಬಿರ” ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಂಬೈ ವಿಶ್ವವಿದ್ಯಾನಿಲಯದ ಡಾ. ತಾಳ್ತಜೆ ವಸಂತಕುಮಾರ್ ಅವರು ಭಾರತೀಯ ಧರ್ಮಗಳು ಮತ್ತು ಜೀವನಮೌಲ್ಯ ಎಂಬ ವಿಷಯದ ಕುರಿತು ಮಾತನಾಡಿ, ಇಂತಹ ಶಿಬಿರಗಳ ಅವಶ್ಯಕತೆ ಪ್ರಸ್ತುತದ ವಿದ್ಯಾಮಾನದಲ್ಲಿ ಹೆಚ್ಚಿದೆ. ನಮ್ಮನ್ನು ನಾವು ಅರ್ಥೈಸಿಕೊಳ್ಳುವುದು ಮತ್ತು ತೂಗಿಸಿಕೊಳ್ಳುವುದನ್ನು ಕಲಿತಾಗ ಶಿಬಿರದ ಆಶಯ ಸಾರ್ಥಕವಾಗುವುದು. ನಮ್ಮನ್ನು ಅರಿಯುವುದನ್ನೇ ಭಾರತೀಯ ಸಂಸ್ಕೃತಿ ಸಾರವಾಗಿದೆ. ವೈವಿಧ್ಯಮಯ ನೆಲ, ಸಾರವನ್ನು ಹೊಂದಿರುವಂತಹ ಈ ನಮ್ಮ ಭರತಖಂಡ ವೈಶಿಷ್ಟ್ಯಗಳ ಹೂರಣಗಳಿಂದ ಸಮ್ಮಿಳಿತವಾಗಿದೆ. ಅನೇಕ ಸಂಪ್ರದಾಯ, ಮನೋಭೂಮಿಕೆ, ಆರಾಧನೆ ಮತ್ತು ಆಚಾರಗಳಿಂದಲೇ ಇಲ್ಲಿ ಸಾಂಸ್ಕೃತಿಕ ಐಕ್ಯತೆ ಎನ್ನುವುದು ಹುಟ್ಟಿದೆ ಎಂದು ಅಭಿಪ್ರಾಯಪಟ್ಟರು. ಹಾಲು ಸಕ್ಕರೆ ಬೆರೆಸಿ ತಯಾರಿಸಿದ ಪಾಕಕ್ಕೆ ಭಾರತೀಯ ಸಂಸ್ಕೃತಿ ಸಂಯೋಜಿತವಾಗಿದೆ. ಹಾಲು ಸಕ್ಕರೆಯ ಗುಣಗಳು ಜೊತೆಯಾಗಿ ಹೊಸದಾದ ಸಿಹಿಯಾದ ಸಾಮರಸ್ಯವೆಂಬ ಪಾಕವು ಭರತಖಂಡದಲ್ಲಿ ಮಿಳಿತವಾಗಿದೆ. ಕಾಲಕಾಲಕ್ಕೆ ತಕ್ಕಂತೆ ಸಾಂಸ್ಕೃತಿಕ ಸಾಮರಸ್ಯವು ಬದಲಾಯಿಸಿದರೂ ತನ್ನ ಅಂತಃಕರಣ, ಭ್ರಾತೄತ್ವ, ಪ್ರೀತಿ, ಸ್ನೇಹ ಎಂದಿಗೂ ಹಾಗೆ ಉಳಿದುಕೊಂಡಿದೆ. ಕಾಲಾನುಕ್ರಮದಲ್ಲಿ ಧರ್ಮದ ತಾತ್ವಕತೆ, ಆಚರಣೆಗಳು ಬಾರತೀಯ ನೆಲೆಗಳಲ್ಲಿ ಒಳಗೊಂಡಿದೆ. ಒಳ್ಳೆಯ ವಿಚಾರಗಳನ್ನು ಕೊಡು ಮತ್ತು ಪಡೆಯುವಿಕೆಯು ನಮ್ಮಲ್ಲಿ ಅವಿಚ್ಛಿನ್ನವಾಗಿ ಬೆಳೆದುಕೊಂಡು ಬಂದಿದೆ. ಇಂತಹ ಅಂಶಗಳು ನಮ್ಮ ಬದುಕಿನಲ್ಲಿ ಹೊಸ ಹೊಳಪನ್ನು ಮತ್ತು ಹಂಬಲವನ್ನು ಮೂಡಿಸುವಂತಾಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗಬೇಕು. ಅನೇಕ ಸಂಪ್ರದಾಯಗಳೊಂದಿಗೆ ವೈಜ್ನಾನಿಕ ತಳಹದಿಯನ್ನು ಹುಡುಕಿದಾಗ ಬೇರೆಯದೇ ಅರ್ಥ ಸಿಗುತ್ತದೆ. ಇಂತಹ ಶಿಬಿರಗಳು ಈ ತೆರೆನಾದ ಜ್ನಾನವನ್ನು ದೊರಕಿಸುವಂತಾಗಬೇಕು. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ನಾನ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜೀವನ ಮೌಲ್ಯ – ನೈತಿಕ ಶಿಕ್ಷಣ ಶಿಬಿರ ಸಂಚಾಲಕರಾದ ಡಾ.ಅರುಣ್ ಕುಮಾರ ಎಸ್.ಆರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ಗೊಂಡ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ಉಪನ್ಯಾಸಕರಾದ ಸತ್ಯನಾರಾಯಣ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನೆಗೆ ಮೊದಲು ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಯೋಜಕರಾದ ಮಮತಾ ಕೆ.ಎಸ್ ಮತ್ತು ಸವಿತಾ. ಕೆ ಇವರುಗಳ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಭಕ್ತಿ ಭಾವ ಗಾಯನ ಕಾರ್ಯಕ್ರಮ ನಡೆಯಿತು.
ಬ್ಯಾಂಕುಗಳಲ್ಲಿ ನೀವು ಇಟ್ಟ ಠೇವಣಿಗಳಿಗೆ ಎಷ್ಟು ಸುರಕ್ಷತೆ ಇದೆ? ಒಂದು ವೇಳೆ ನೀವು ಠೇವಣಿ ಇಟ್ಟ ಬ್ಯಾಂಕು ದಿವಾಳಿಯಾದರೆ ಅಥವಾ ವಿಫಲವಾದರೆ ಅಥವಾ ಭಾರಿ ಭ್ರಷ್ಚಾಚಾರ ನಡೆಸಿ ಮುಚ್ಚಿಹೋದರೆ ನೀವಿಟ್ಟ ಅಷ್ಟೂ ಠೇವಣಿ ಸುರಕ್ಷಿತಾಗಿರುತ್ತದಾ? ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು ಹೌದು ಸುರಕ್ಷಿತವಾಗಿರುತ್ತದೆ ಎಂದೇ ಎಲ್ಲಾ ಭಾವಿಸಿದ್ದಾರೆ. ಆದರೆ ವಾಸ್ತವವಾಗಿ ಗ್ರಾಹಕರು ಇಟ್ಟ ಎಲ್ಲಾ ಠೇವಣಿಯು ಸುರಕ್ಷಿತವಾಗಿರುವುದಿಲ್ಲ. ದಿವಾಳಿ, ವೈಫಲ್ಯ ಮತ್ತು ಭಾರಿ ಭ್ರಷ್ಚಾಚಾರದಿಂದ ಮುಚ್ಚಿಹೋದ ಸಂದರ್ಭದಲ್ಲಿ ಖಾಸಗಿ ಬ್ಯಾಂಕುಗಳಿರಲಿ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿಟ್ಟ ಪೂರ್ಣ ಠೇವಣಿ ಸುರಕ್ಷಿತವಾಗಿರುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ನೀವು ಕೋಟಿ ರುಪಾಯಿ ಠೇವಣಿ ಇಟ್ಟರೂ ಮೇಲ್ಕಂಡ ಸಂದರ್ಭ ಬಂದಾಗ ಕೇವಲ ಒಂದು ಲಕ್ಷ ರುಪಾಯಿ ಮಾತ್ರ ಸುರಕ್ಷಿತವಾಗಿರುತ್ತದೆ. ಉಳಿದದ್ದಕ್ಕೆ ಸುರಕ್ಷತೆ ಇಲ್ಲ. ಬ್ಯಾಂಕುಗಳಲ್ಲಿ ನೀವು ಇಟ್ಟ ಠೇವಣಿಯ ಮೇಲೆ ಬ್ಯಾಂಕುಗಳು ವಿಮೆ ಮಾಡಿಸಿರುತ್ತವೆ. ಆದರೆ, ಆ ವಿಮಾ ಮೊತ್ತವು ಕೇವಲ ಒಂದು ಲಕ್ಷ ರುಪಾಯಿ ಮಿತಿಗೆ ಒಳಪಟ್ಟಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಪೂರ್ಣ ಒಡೆತನದಲ್ಲಿರುವ ಅದರ ಅಂಗ ಸಂಸ್ಥೆ ‘ಡಿಪಾಸಿಟ್ ಇನ್ಸುರೆನ್ಸ್ ಅಂಡ್ ಕ್ರೆಡಿಟ್ ಗ್ಯಾಂರಂಟಿ ಕಾರ್ಪೋರೆಷನ್’ (DICGC) ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ವಿಮಾ ಸುರಕ್ಷೆ ಒದಗಿಸುತ್ತದೆ. ಇದು ನೀವು ಬ್ಯಾಂಕಿನಲ್ಲಿಟ್ಟ ಉಳಿತಾಯ ಖಾತೆ, ಚಾಲ್ತಿ ಖಾತೆ, ಸ್ಥಿರಖಾತೆ ಸೇರಿದಂತೆ ಯಾವುದೇ ಖಾತೆಯಲ್ಲಿಟ್ಟ ಠೇವಣಿಗೆ ಒಟ್ಟು 1 ಲಕ್ಷ ರುಪಾಯಿಗೆ ಮಾತ್ರ ವಿಮಾ ಸುರಕ್ಷತೆ ಲಭ್ಯವಾಗುತ್ತದೆ. ಉಳಿದ ಮೊತ್ತಕ್ಕೆ ವಿಮಾ ಸುರಕ್ಷತೆ ಇಲ್ಲ. ಅದರರ್ಥ, ಮೇಲಿನ ಸಂದರ್ಭ ಬಂದಾಗ ನಿಮಗೆ ದಕ್ಕಬಹುದಾದ ಮೊತ್ತ ನೀವು ಕೋಟಿ ಇಟ್ಟರೂ ಒಂದೇ ಲಕ್ಷ ರುಪಾಯಿ ಮಾತ್ರ. ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಡಿಐಸಿಜಿಸಿ ಯಿಂದ ಪಡೆದ ಮಾಹಿತಿಯಲ್ಲಿ ಈ ಮಹತ್ವದ ಅಂಶ ಬಯಲಾಗಿದೆ. ಪಿಟಿಐ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿದ ಮನಿಕಂಟ್ರೋಲ್ ಡಾಟ್ಕಾಮ್ ಪ್ರಕಟಿಸಿರುವ ವರದಿ ಪ್ರಕಾರ, “ಡಿಐಸಿಜಿಸಿ ಕಾಯ್ದೆ, 1961 ರ ಸೆಕ್ಷನ್ 16 (1) ರಂತೆ, ಬ್ಯಾಂಕ್ ವಿಫಲವಾದರೆ/ ದಿವಾಳಿಯಾಗಿದ್ದರೆ, ಡಿಐಜಿಸಿಸಿ ಪ್ರತಿ ಠೇವಣಿದಾರರಿಗೆ ಲಿಕ್ವಿಡೇಟರ್ ಮೂಲಕ ಠೇವಣಿ ಪಾವತಿಸಲು ಹೊಣೆಗಾರನಾಗಿರುತ್ತದೆ, ಆದರೆ, ಠೇವಣಿದಾರನ ಠೇವಣಿಯ ಮೊತ್ತವು ಒಟ್ಟಿಗೆ ತೆಗೆದುಕೊಂಡ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಒಂದೇ ಹಕ್ಕು ಮತ್ತು ಒಂದೇ ಸಾಮರ್ಥ್ಯದಲ್ಲಿ ಅವನು ಹೊಂದಿರುವ ಅಸಲು ಮತ್ತು ಬಡ್ಡಿ ಮೊತ್ತಕ್ಕೆ (ಠೇವಣಿ ಒಂದು ಲಕ್ಷ ಮೀರಿದ್ದರೂ ಸಹ) ಒಂದು ಲಕ್ಷ ರುಪಾಯಿ ಮಾತ್ರ ವಿಮಾ ಸುರಕ್ಷಾ ವ್ಯಾಪ್ತಿಗೆ ಒಳಪಡುತ್ತದೆ”ಎಂದು ಡಿಐಸಿಜಿಸಿ ಸ್ಪಷ್ಟಪಡಿಸಿದೆ. ಪಿಎಮ್‌ಸಿ ಬ್ಯಾಂಕ್ ವಂಚನೆಯ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ವಿಮೆ ಮಾಡಿಸಿದ 1 ಲಕ್ಷ ರೂ.ಗಳ ಮಿತಿಯನ್ನು ಹೆಚ್ಚಿಸಲು ಯಾವುದೇ ಪ್ರಸ್ತಾಪವಿದೆಯೇ ಅಥವಾ ಪರಿಗಣಿಸಲಾಗಿದೆಯೇ ಎಂಬ ಮಾಹಿತಿ ಹಕ್ಕುದಾರರು ಕೇಳಿರುವ ಪ್ರಶ್ನೆಗೆ, ಡಿಐಜಿಸಿಸಿ, “ನಿಗಮಕ್ಕೆ ಅಗತ್ಯವಾದ ಮಾಹಿತಿ ಇಲ್ಲ” ಎಂದಷ್ಟೇ ಹೇಳಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಬ್ಯಾಂಕುಗಳ ಶಾಖೆಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕುಗಳನ್ನು ನಿಗಮ ಒಳಗೊಂಡಿದೆ. ಡಿಐಜಿಸಿಸಿ ಕಾಯ್ದೆಯ ಸೆಕ್ಷನ್ 2 (ಜಿಜಿ) ಯಲ್ಲಿ ವ್ಯಾಖ್ಯಾನಿಸಲಾದ ಎಲ್ಲಾ ಅರ್ಹ ಸಹಕಾರಿ ಬ್ಯಾಂಕುಗಳು ಠೇವಣಿ ವಿಮಾ ಯೋಜನೆಯ ವ್ಯಾಪ್ತಿಗೆ ಬರುತ್ತವೆ. “ಬ್ಯಾಂಕಿನಲ್ಲಿನ ಪ್ರತಿ ಠೇವಣಿದಾರರಿಗೆ ದಿವಾಳಿ / ಬ್ಯಾಂಕಿನ ಪರವಾನಗಿಯನ್ನು ರದ್ದುಪಡಿಸಿದ ದಿನಾಂಕ ಅಥವಾ ಸಂಯೋಜನೆ/ ವಿಲೀನ/ಪುನರ್ನಿರ್ಮಾಣದ ಯೋಜನೆ ಜಾರಿಗೆ ಬರುವ ದಿನಾಂಕದಂದು ಗರಿಷ್ಠ ಒಂದು ಲಕ್ಷ ರೂ.ವರೆಗೆ ವಿಮೆ ಮಾಡಲಾಗುವುದು” ಎಂದು ಡಿಐಜಿಸಿ ಸ್ಪಷ್ಟಪಡಿಸಿದೆ ಎಂದು ಮನಿಕಂಟ್ರೋಲ್ ಡಾಟ್ಕಾಮ್ ವರದಿ ತಿಳಿಸಿದೆ. ಆದರೆ, ಗ್ರಾಹಕರು ಈ ಬಗ್ಗೆ ಆತಂಕ ಪಡಬೇಕಿಲ್ಲ. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟು ಸುರಕ್ಷಿತವಾಗಿದೆ ಎಂದರೆ ಬ್ಯಾಂಕುಗಳು ದಿವಾಳಿಯಾದ ಪ್ರಕರಣಗಳು ವಿರಳಾತಿ ವಿರಳ. ಸಾರ್ವಜನಿಕ ವಲಯದ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದರೂ ಅವುಗಳ ಸುರಕ್ಷತಾ ಮಟ್ಟವು ಉತ್ತಮವಾಗಿಯೇ ಇದೆ. ಖಾಸಗಿ ವಲಯದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಮಿತಿ ಮೀರಿದ ನಿಷ್ಕ್ರಿಯ ಸಾಲ ಮತ್ತು ಹಣದ ದುರ್ಬಳಕೆಯಿಂದಾಗಿ ವೈಫಲ್ಯವಾಗಿದ್ದರ ಹೊರತಾಗಿ ಬೇರೆ ಉದಾಹರಣೆ ಇಲ್ಲ. ಭಾರಿ ತಂತ್ರಜ್ಞಾನ ಮತ್ತು ಪ್ರಚಾರದೊಂದಿಗೆ ವಹಿವಾಟು ವಿಸ್ತರಿಸಿದ್ದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ 2001ರಲ್ಲಿ ನಡೆದ ಭಾರಿ ಷೇರು ಮಾರುಕಟ್ಟೆ ಹಗರಣಕ್ಕೆ ಕಾರಣವಾಗಿತ್ತು. ನಂತರ ಆರ್ಬಿಐ ಈ ಬ್ಯಾಂಕಿನ ಲೈಸೆನ್ಸ್ ರದ್ದು ಪಡಿಸಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜತೆ ವಿಲೀನಗೊಳಿಸಿತು. ಬ್ಯಾಂಕು ಪ್ರವರ್ತಕ ರಮೇಶ್ ಗಿಲಿ ಮತ್ತಿತರರನ್ನು ಆಡಳಿತ ಮಂಡಳಿಂದ ದೂರ ಇಡಲಾಯಿತು. ಆದರ ಹೊರತಾಗಿ ಬ್ಯಾಂಕುಗಳು ವೈಫಲ್ಯಗೊಂಡ ಉದಾಹರಣೆಗಳು ಇಲ್ಲ. ಭಾರತದ ಬ್ಯಾಂಕುಗಳು ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚು ಪ್ರಬಲ ಮತ್ತು ಸುರಕ್ಷಿತವಾಗಿವೆ. ಹೀಗಾಗಿ ಠೇವಣಿ ಇಟ್ಟವರು ಆತಂಕ ಪಡುವ ಅಗತ್ಯ ಇಲ್ಲ. ಆದರೆ, ನೀವು ಬ್ಯಾಂಕಿನಲ್ಲಿ ಇಟ್ಟ ಠೇವಣಿಗೆ ಎಷ್ಟು ವಿಮಾ ಸುರಕ್ಷತೆ ಇದೆ ಎಂಬುದನ್ನು ತಿಳಿದುಕೊಳ್ಳುವುದು ಠೇವಣಿದಾರರಾಗಿ ನಿಮ್ಮ ಹಕ್ಕು.
ಮುಂಗಾರು ಮಳೆ ಮತ್ತೊಮ್ಮೆ ಬಂದಿದೆ ನಮ್ಮನ್ನೆಲ್ಲ ಹಾಡಿನ ಹನಿಗಳಲ್ಲಿ ನೆನೆಯುವಂತೆ ಮಾಡಲು. ಯೋಗರಾಜ ಭಟ್ಟರ ಸಾರಥ್ಯದಲ್ಲಿ ದಶಕದ ಹಿಂದೆ ತೆರೆಕಂಡ ಮುಂಗಾರುಮಳೆ ಸಿನೆಮಾ ನಿನ್ನೆ ಮೊನ್ನೆ ಬಂದ ಹಾಗೆ ಅನಿಸುತ್ತಿರುವುದು ಅವುಗಳ ಹಾಡುಗಳ ಲವಲವಿಕೆಯಿಂದಲೇ. ಆ ಸಾಂಗುಗಳ ಗುಂಗು ಇನ್ನು ಕಿವಿಯಲ್ಲಿ ಗುಂಯ್-ಗುಡುತ್ತಿರುವಾಗಲೇ ಮುಂಗಾರು ಮಳೆ - 2 ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಈ ಬಾರಿ ನಿರ್ದೇಶನದ ಜವಾಬ್ದಾರಿಯನ್ನು ಶಶಾಂಕ್ ಅವರು ವಹಿಸಿಕೊಂಡಿದ್ದಾರೆ. ‘ಮ್ಯಾಜಿಕಲ್ ಕಂಪೋಸರ್’ ಅರ್ಜುನ್ ಜನ್ಯ ರವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಕೇಳಲು ಇಂಪಾಗಿವೆ ತಂಪಾಗಿವೆ. ಆ ಹಾಡುಗಳ ಬಗ್ಗೆ ಒಂದಿಷ್ಟು. ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಜಯಂತ್ ಕಾಯ್ಕಿಣಿ ಅವರ ಕಾವ್ಯ ಕುಸುರಿ “ಸರಿಯಾಗಿ ನೆನಪಿದೆ ನನಗೆ, ಇದಕ್ಕೆಲ್ಲ ಕಾರಣ ಕಿರುನಗೆ” ಹಾಡು ಕೇಳುಗರಿಗೆ ಬಹಳವೇ ಅಪ್ತವೆನಿಸುತ್ತದೆ. ಪ್ರೀತಿಯಲ್ಲಿ ಬಿದ್ದ ಯುವಕರ ಕನಸು-ಕನವರಿಕೆಯು ಈ ಹಾಡಿನಲ್ಲಿ ಧ್ವನಿಸುತ್ತದೆ. ತಮ್ಮದೇ ವಿಶಿಷ್ಟ ಉಪಮೆಗಳ ಮೂಲಕ ಸಿನೆಮಾ ಸಾಹಿತ್ಯದಲ್ಲಿ ಹೊಸ ಛಾಪನ್ನು ಮೂಡಿಸಿರುವ ಕಾಯ್ಕಿಣಿಯವರು ಈ ಹಾಡಿನಲ್ಲಿಯೂ ಇಷ್ಟವಾಗುತ್ತಾರೆ. ‘ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು, ಸರಸಕ್ಕೀಗ ನಿಂದೇನೇ ಕಾನೂನು’ ಈ ಸಾಲುಗಳು ಅದಕ್ಕೊಂದು ಉದಾಹರಣೆ. ಕಾಯ್ಕಿಣಿ ಹಾಗೂ ಸೋನು ನಿಗಮ್ ಅವರ ಕಾಂಬಿನೇಶನ್ ನಲ್ಲಿ ಬಂದಿದ್ದ ‘ಅನಿಸುತಿದೆ ಯಾಕೋ ಇಂದು’ ಹಾಡಿನ ಮೋಡಿಯನ್ನು ಮರುಸ್ಥಾಪಿಸಲೆಂಬಂತೆ “ಗಮನಿಸು ಒಮ್ಮೆ ನೀನು, ಬಯಸಿಹೆ ನಿನ್ನೇ ನಾನು” ಹಾಡನ್ನು ರಚಿಸಲಾಗಿದೆ. ಸೋನು ಅವರ ಹಿಪ್ನಟಿಕ್ ವಾಯ್ಸ್ ಗೆ ಇನ್ನೂ ಹೆಚ್ಚಿನ ಕಾಂತೀಯತೆ ನೀಡುವಂತೆ ಅರ್ಜುನ್ ಜನ್ಯ ಈ ಹಾಡಿನ ರಾಗ ಸಂಯೋಜನೆ ಮಾಡಿದ್ದಾರೆ. ಆಗ ಚರಣದ ಕೊನೆಯಲ್ಲಿ ‘ಹಾಗೆ ಸುಮ್ಮನೆ’ ಎಂಬ ಪದಪುಂಜವನ್ನು ಹಾಕಿ ಕೇಳುಗರಿಗೆ ರೋಮಾಂಚನವನ್ನುಂಟು ಮಾಡಿದ್ದ ಕಾಯ್ಕಿಣಿಯವರು ಈ ಬಾರಿ ‘ನೀನು ಇರದೇ’ ಎಂಬ ಪದಪುಂಜವನ್ನು ಚರಣದ ಕೊನೆಯಲ್ಲಿ ಪುನರಾವರ್ತಿಸಿದ್ದಾರೆ. ಮೆಲೋಡಿಯಸ್ ಪ್ರೇಮಗೀತೆಯಾಗಿ ಎಲ್ಲರ ನಾಲಿಗೆಯಲ್ಲಿ ನಲಿಯುವ ಲಕ್ಷಣಗಳು ಈ ಹಾಡಿನಲ್ಲಿ ಹೇರಳವಾಗಿದೆ. ಇದೇ ಟ್ಯೂನ್ ನಲ್ಲಿ ಮೂಡಿ ಬಂದಿರುವ ಫೀಮೇಲ್ ವರ್ಷನ್ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ. ಸಾಹಿತ್ಯವನ್ನು ನಿರ್ದೇಶಕ ಶಶಾಂಕ್ ರವರು ಬರೆದಿದ್ದಾರೆ. “ಕನಸಲೂ ನೂರು ಬಾರಿ ಕರೆಯುವೆ ನಿನ್ನೇ ನಾನು” ಎನ್ನುವ ಈ ಹಾಡು ಇನಿಯನ ನೆನಪಿನಲ್ಲಿ ನಲ್ಲೆ ಹಾಡುವ ಹಾಡಾಗಿದೆ. ಸಾಹಿತ್ಯಕ್ಕೆ ತಕ್ಕಂತೆ ಏರಿಳಿಯುವ ಘೋಷಾಲ್ ರವರ ಧ್ವನಿ ಈ ಹಾಡಿಗೊಂದು ಸೊಬಗು. ಕವಿರಾಜ್ ರವರ ಸಾಹಿತ್ಯವಿರುವ ಯುಗಳಗೀತೆ “ನೀನು ಇರದೆ” ಅರ್ಮಾನ್ ಮಲಿಕ್ ಹಾಗೂ ಅನುರಾಧಾ ಭಟ್ ರವರ ಜುಗಲ್ ಬಂದಿಯಲ್ಲಿ ಮುದ ನೀಡುತ್ತದೆ. ಟಪ್ಪಾಂಗುಚ್ಚಿ ಹಾಗೂ ರ್ಯಾಪ್ ಮಾದರಿಯನ್ನು ಮಿಶ್ರಣಗೊಳಿಸಿದಂತಿರುವ “ಡ್ಯಾಡಿ” ಸಾಂಗ್ ಬಹಳವೇ ವಿಶಿಷ್ಟವಾಗಿದೆ. ಯೋ ಯೋ ಹನಿಸಿಂಗ್ ನ ನೆನಪಿಸುವಂತಹ ಕೆಲವು ಸಾಲುಗಳು ಹಾಡಿನಲ್ಲಿದ್ದು ಪಡ್ಡೆ ಹುಡುಗರ ಟಪ್ಪಾಂಗುಚ್ಚಿ ಸ್ಟೆಪ್ಸ್ ಗೆ ಹೇಳಿ ಮಾಡಿಸಿರುವಂತಿದೆ. ಅಪ್ಪ ಮಗನ ಪರಸ್ಪರ ಗುಣಗಾನದ ಈ ಹಾಡು ಕನ್ನಡ ಸಿನೆಮಾದಲ್ಲಿ ಹೊಸದು. ಹೈ ವೋಲ್ಟೇಜ್ ಎನರ್ಜಿಯ ಈ ಹಾಡು ಮೈಂಡ್ ರಿಫ್ರೆಶಿಂಗ್ ಆಗಿದ್ದು ಹೊಸತನದಿಂದ ಕೂಡಿದೆ. ಚಂದನ್ ಶೆಟ್ಟಿ ಹಾಗೂ ಬೆನ್ನಿ ದಯಾಳ್ ಹಾಡಿರುವ ಈ ಹಾಡಿಗೆ ಚಂದನ್ ಶೆಟ್ಟಿಯವರೇ ಸಾಹಿತ್ಯ ಬರೆದಿದ್ದಾರೆ. ಗೋಪಿ ಅಯ್ಯಂಗಾರ್ ಹಾಗೂ ಡಾ. ಉಮೇಶ ಪಿಲಿಕುಡಲು ರವರ ಸಾಹಿತ್ಯವಿರುವ “ಒಂಟೆ ಸಾಂಗು” ಅರ್ಮಾನ್ ಮಲಿಕ್, ಸ್ವರೂಪ್ ಹಾಗೂ ಶ್ರೇಯಾ ಘೋಷಾಲ್ ರವರ ವಾಯ್ಸ್ ನಲ್ಲಿ ಮೂಡಿ ಬಂದಿದೆ. ‘ಚಾರ್ ದಿನ್ ಕಾ ಜಿಂದಗಿ ಹೈ ಚೂಯಿಂಗ್ ಗಮ್ಮು, ಒಂಟೆಗೂ ಬಿಯರ್ ಕುಡ್ಸಿ ಮಾರೋ ಡ್ರಮ್ಮು’ ಸಾಲುಗಳಲ್ಲಿಯೇ ಈ ಹಾಡಿನ ಭಾವಾರ್ಥವನ್ನು ತಿಳಿಯಬಹುದು. ಏಕಾಂತದಲ್ಲಿ ಕುಳಿತು ಆಲಿಸುವಂತಹ ಹಾಡುಗಳ ಜೊತೆ ಎನರ್ಜೆಟಿಕ್ ಹಾಡುಗಳನ್ನು ಕಂಪೋಸ್ ಮಾಡಿರುವ ಅರ್ಜುನ್ ಜನ್ಯರವರು ಎಲ್ಲ ಹಾಡುಗಳಲ್ಲಿಯೂ ಇಷ್ಟವಾಗುತ್ತಾರೆ. ಹಾಡುಗಳೆಲ್ಲವೂ ಮತ್ತೆ ಮತ್ತೆ ಕೇಳಬೇಕು ಎಂಬಂತಿವೆ. ಮುಂಗಾರು ಮಳೆಯ ಹಾಡುಗಳು ಮತ್ತೊಮ್ಮೆ ಮನಸ್ಸನ್ನು ತಂಪೆರೆಯುವಲ್ಲಿ ಅನುಮಾನವಿಲ್ಲ.
ಈ ಕಾಂಗ್ರೆಸ್ಸಿನವರು ಆಗಾಗ ದೇಶದಲ್ಲಿ ಅಸಹಿಷ್ಣುತೆ ಇದೆ, ಅಶಾಂತಿ ಇದೆ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಎಂತಹ ದುರದೃಷ್ಟ ನೋಡಿ, ವಾಸ್ತವದಲ್ಲಿ ಅವರೇ ದೊಡ್ಡ ಅಸಹಿಷ್ಣುವಾದಿಗಳಾಗಿದ್ದಾರೆ. ದೇಶದಲ್ಲಿ ಪ್ರತಿ ವಿಷಯದಲ್ಲೂ ರಾಜಕೀಯ ಮಾಡುವ ಮೂಲಕ ಕಾಂಗ್ರೆಸ್ ತಾನು ಅಸಹಿಷ್ಣು ಎಂಬುದನ್ನು ತೋರಿಸುತ್ತದೆ. ಈಗ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ವಿಷಯದಲ್ಲೂ ಕಾಂಗ್ರೆಸ್ ಇಂತಹುದೇ ಅಸಹಿಷ್ಣುತೆ ತೋರಿಸಿದೆ. ಹೌದು, ಜೂನ್ ಏಳರಂದು ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಲಿದ್ದು, ಇದಕ್ಕೇ ಕಾಂಗ್ರೆಸ್ ರಂಪ ಮಾಡುತ್ತಿದೆ. ಮುಖರ್ಜಿಯವರು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಬೇಡ ಅಂತಲೇ ಬಹುತೇಕ ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಾಜಿ ರಾಷ್ಟ್ರಪತಿಯವರು ಈ ವಿಷಯದಲ್ಲಿ ಎಂದಿನಂತೆ ಪ್ರಬುದ್ಧತೆ ಮೆರೆದಿದ್ದು, ತಾವು ಹೋಗುವ ಕಾರ್ಯಕ್ರಮ ವಿರೋಧಿಸಿದವರಿಗೆ ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಿದ್ದಾರೆ. ಹೌದು, ಜೂನ್ ಏಳರಂದು ನಡೆಯುವ ಕಾರ್ಯಕ್ರಮಕ್ಕೆ ಹೋಗುವುದಾಗಿ ಪ್ರಣಬ್ ಅವರು ತಿಳಿಸಿದ ಬಳಿಕ ಉಂಟಾದ ಭಿನ್ನಾಭಿಪ್ರಾಯದ ಕುರಿತು ಖುದ್ದು ಅವರೇ ಉತ್ತರ ನೀಡಿದ್ದು, ನಾನು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋಗುವುದು ನಿಶ್ಚಿತ. ಅಲ್ಲಿ ಹೋಗಿ ಏನು ಹೇಳಬೇಕು ಎಂದುಕೊಂಡಿದ್ದೀನೋ, ಅದನ್ನು ಹೇಳೇ ಹೇಳುತ್ತೇನೆ ಎನ್ನುವ ಮೂಲಕ ಅವರು ಹೋಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಸರಿಯಾಗಿ ಟಾಂಗ್ ನೀಡಿದ್ದಾರೆ. ಪ್ರಣಬ್ ಮುಖರ್ಜಿ ಅವರು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋಗಲಿದ್ದಾರೆ ಎಂಬ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಮಾತನಾಡಿ, ಮಾಜಿ ರಾಷ್ಟ್ರಪತಿಯವರು ತಮ್ಮ ನಿರ್ಧಾರದ ಕುರಿತು ಪರಿಶೀಲನೆ ಮಾಡಬೇಕು. ಅವರು ಕಾರ್ಯಕ್ರಮಕ್ಕೆ ಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದರು. ಅಲ್ಲದೆ ಹಲವು ಕಾಂಗ್ರೆಸ್ ನಾಯಕರು ಸಹ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಆದರೆ ಇವರಿಗೆಲ್ಲ ಮುಖರ್ಜಿಯವರು ಸರಿಯಾಗಿಯೇ ಉತ್ತರ ನೀಡಿದ್ದಾರೆ.
pom P2G ವೆಲಾಸಿಟಿ ಡಿಜಿಟಲ್ ಸ್ಪೋರ್ಟ್ ಇಯರ್‌ಪಾಡ್ಸ್ ಬಳಕೆದಾರರ ಕೈಪಿಡಿ ಎಲ್ಲಾ POM ಗೇರ್ ಉತ್ಪನ್ನಗಳನ್ನು ಬಳಕೆದಾರರಿಗೆ ಶಾಂತಿಯನ್ನು ನೀಡಲು ಅಭಿವೃದ್ಧಿಪಡಿಸಲಾಗಿದೆ. ಇಂದಿನ ಒತ್ತಡದ ಜಗತ್ತಿನಲ್ಲಿ, ಪ್ರಯಾಣದಲ್ಲಿರುವಾಗ ನಮ್ಮ ಜೀವನಶೈಲಿಯನ್ನು ನಿರ್ವಹಿಸುವುದು ತನ್ನದೇ ಆದ ಸವಾಲಾಗಿದೆ. POM ಧ್ಯೇಯವು ಇತ್ತೀಚಿನ ತಂತ್ರಜ್ಞಾನ ಮತ್ತು ಉತ್ತಮ ಗುಣಮಟ್ಟದ ವಸ್ತುಗಳನ್ನು ಸಂಯೋಜಿಸುವ ಮೂಲಕ ಸರಳ ಪರಿಹಾರಗಳನ್ನು ಒದಗಿಸುವ ಉತ್ಪನ್ನಗಳನ್ನು ರಚಿಸುವುದು… ಓದಲು ಮುಂದುವರಿಸಿ "pom P2G ವೆಲಾಸಿಟಿ ಡಿಜಿಟಲ್ ಸ್ಪೋರ್ಟ್ ಇಯರ್‌ಪಾಡ್ಸ್ ಬಳಕೆದಾರ ಕೈಪಿಡಿ" ಜನವರಿ 16, 2022 ಜನವರಿ 23, 2022 ರಲ್ಲಿ ದಿನಾಂಕಪೋಮ್Tags: 2AUGP-P2G, 2AUGPP2G, ಡಿಜಿಟಲ್ ಸ್ಪೋರ್ಟ್ ಇಯರ್‌ಪಾಡ್ಸ್, ಕಿವಿಯೋಲೆಗಳು, ಪಿ 2 ಜಿ, P2G ವೆಲಾಸಿಟಿ ಡಿಜಿಟಲ್ ಸ್ಪೋರ್ಟ್ ಇಯರ್‌ಪಾಡ್ಸ್, ಪೋಮ್, ವೆಲಾಸಿಟಿ ಡಿಜಿಟಲ್ ಸ್ಪೋರ್ಟ್ ಇಯರ್‌ಪಾಡ್ಸ್ಪ್ರತಿಕ್ರಿಯಿಸುವಾಗ pom P2G ವೆಲಾಸಿಟಿ ಡಿಜಿಟಲ್ ಸ್ಪೋರ್ಟ್ ಇಯರ್‌ಪಾಡ್ಸ್ ಬಳಕೆದಾರರ ಕೈಪಿಡಿಯಲ್ಲಿ 4 ಸ್ಮಾರ್ಟ್ ಪೆಬಲ್ ಟಿಡಬ್ಲ್ಯೂಎಸ್ ಇಯರ್‌ಬಡ್ಸ್ ಬಳಕೆದಾರರ ಕೈಪಿಡಿ 4smarts Pebble TWS ಇಯರ್‌ಬಡ್ಸ್ 4smarts ನಿಂದ ಗುಣಮಟ್ಟದ ಉತ್ಪನ್ನವನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ♡ ಸುರಕ್ಷತಾ ಸೂಚನೆಗಳು ಸಾಮಾನ್ಯ ಮುನ್ನೆಚ್ಚರಿಕೆಗಳು ಉತ್ಪನ್ನವನ್ನು ಬಿಡಬೇಡಿ ಮತ್ತು ಯಾವುದೇ ಪ್ರಮುಖ ಆಘಾತಗಳಿಗೆ ಅದನ್ನು ಒಡ್ಡಬೇಡಿ. ಸಾಧನವನ್ನು ತಜ್ಞರಿಂದ ಮಾತ್ರ ಸರಿಪಡಿಸಬೇಕು. ವಿದ್ಯುತ್ ಉತ್ಪನ್ನಗಳಿಗೆ ಮುನ್ನೆಚ್ಚರಿಕೆಗಳು ಸಾಧನವನ್ನು ಕೊಳಕು, ತೇವಾಂಶ, ಅಧಿಕ ತಾಪ, ವಿಪರೀತ ತಾಪಮಾನ ಮತ್ತು ... ಓದಲು ಮುಂದುವರಿಸಿ “4smarts Pebble TWS ಇಯರ್‌ಬಡ್ಸ್ ಬಳಕೆದಾರ ಕೈಪಿಡಿ” ಸೆಪ್ಟೆಂಬರ್ 21, 2021 ಸೆಪ್ಟೆಂಬರ್ 25, 2021 ರಲ್ಲಿ ದಿನಾಂಕ4 ಸ್ಮಾರ್ಟ್‌ಗಳುTags: 192428964, 478585, 478586, 478587, 4 ಸ್ಮಾರ್ಟ್‌ಗಳು, ಕಿವಿಯೋಲೆಗಳು, ಹೆಡ್ಸೆಟ್, ಪೆಬ್ಬಲ್, ಟಿಡಬ್ಲ್ಯೂಎಸ್ಪ್ರತಿಕ್ರಿಯಿಸುವಾಗ 4 ಸ್ಮಾರ್ಟ್‌ಗಳಲ್ಲಿ ಪೆಬ್ಬಲ್ ಟಿಡಬ್ಲ್ಯೂಎಸ್ ಇಯರ್‌ಬಡ್ಸ್ ಬಳಕೆದಾರರ ಕೈಪಿಡಿ ಜೆಬಿಎಲ್ ಉಚಿತ ವೈರ್‌ಲೆಸ್ ಇಯರ್‌ಬಡ್ಸ್ ಕೈಪಿಡಿ JBL ಉಚಿತ ವೈರ್‌ಲೆಸ್ ಇಯರ್‌ಬಡ್ಸ್ ಕೈಪಿಡಿ 1. ಬಾಕ್ಸ್‌ನಲ್ಲಿ ಏನಿದೆ 2. ನಿಮ್ಮ ಫಿಟ್ ಅನ್ನು ಕಸ್ಟಮೈಸ್ ಮಾಡಿ a. ಪರಿಪೂರ್ಣ ಫಿಟ್ ಮತ್ತು ಆಡಿಯೊ ಕಾರ್ಯಕ್ಷಮತೆಗಾಗಿ ಕಿವಿಯ ಸುಳಿವುಗಳು ಮತ್ತು ಸಿಲಿಕೋನ್ ತೋಳುಗಳನ್ನು ಮಿಶ್ರಣ ಮಾಡಿ ಮತ್ತು ಹೊಂದಿಸಿ. ಬಿ. ಅನುಸ್ಥಾಪನೆ 3. ವೈರ್‌ಲೆಸ್ ಸಾಧನ ಜೋಡಣೆ a. ಸಾಧನದೊಂದಿಗೆ ಮೊದಲ ಬಾರಿಗೆ ಜೋಡಿಸುವುದು: ಹಂತ 1 - ಪ್ರಾರಂಭಿಸುವ ಮೊದಲು ಇಯರ್ ಪೀಸ್‌ಗಳಿಗೆ ಪೂರ್ಣ ಚಾರ್ಜ್ ನೀಡುವುದನ್ನು ಖಚಿತಪಡಿಸಿಕೊಳ್ಳಿ ... ಓದಲು ಮುಂದುವರಿಸಿ "ಜೆಬಿಎಲ್ ಉಚಿತ ವೈರ್‌ಲೆಸ್ ಇಯರ್‌ಬಡ್ಸ್ ಕೈಪಿಡಿ" 11 ಮೇ, 2019 ನವೆಂಬರ್ 21, 2021 ರಲ್ಲಿ ದಿನಾಂಕಜೆಬಿಎಲ್Tags: ಬ್ಲೂಟೂತ್, ಇಯರ್‌ಬಡ್‌ಗಳು, ಕಿವಿಯೋಲೆಗಳು, ಉಚಿತ, ಜೆಬಿಎಲ್, ಮ್ಯಾನುಯಲ್32 ಪ್ರತಿಕ್ರಿಯೆಗಳು ಜೆಬಿಎಲ್ ಉಚಿತ ವೈರ್‌ಲೆಸ್ ಇಯರ್‌ಬಡ್ಸ್ ಕೈಪಿಡಿಯಲ್ಲಿ
ದಸರಾ ಕ್ರೀಡಾಕೂಟಕ್ಕೆ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ, ಕುಸ್ತಿಪಟು ಸಾಕ್ಷಿ ಮಲ್ಲಿಕ್ ಅವರು ಆಗಮಿಸಿರುವುದು ಕ್ರೀಡಾಪಟುಗಳಿಗೆ ಸ್ಪೂರ್ತಿ ಸಿಕ್ಕಂತಾಗಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು. ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮುಂಡಿ ವಿಹಾರ್ ನಲ್ಲಿ ಆಯೋಜಿಸಿರುವ ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದರು. ದಸರಾ ಕುಸ್ತಿ ಪಂದ್ಯಾವಳಿಗೆ ನಾನಾ ರಾಜ್ಯಗಳಿಂದ ಕುಸ್ತಿಪಟುಗಳು ಆಗಮಿಸಿದ್ದಾರೆ. ಸಾಕ್ಷಿ ಮಲ್ಲಿಕ್ ಅವರು ಕುಸ್ತಿಪಟ್ಟುಗಳಿಗೆ ಸಲಹೆ, ಸೂಚನೆಗಳನ್ನು ನೀಡಬೇಕು ಎಂದರು. 4600 ಕ್ರೀಡಾ ಸ್ಪರ್ಧಿಗಳು, 800 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 5400 ಕ್ಕೂ ಹೆಚ್ಚು ಜನರು ಈ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಲ ಕ್ರೀಡಾಪಟುಗಳಿಗೆ ಸಕಲ ಸೌಕರ್ಯ ಕಲ್ಪಿಸುವುದರ ಜೊತೆಗೆ ಕ್ರೀಡಾ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸಚಿವ ನಾರಾಯಣ ಗೌಡ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು. ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜು, ಮೈಸೂರು ಮೇಯರ್ ಶಿವಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಎಸ್ಪಿ ಚೇತನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನಮ್ಮೊಳಗಿನ ಎಲ್ಲ ಸಕಾರಾತ್ಮಕ ಸಾಧ್ಯತೆಗಳನ್ನರಿತು, ಸಂಕುಚಿತಗೊಂಡಿರುವ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಪ್ರಕ್ರಿಯೆಯೇ ವ್ಯಕ್ತಿತ್ವ ವಿಕಸನ ~ ಆನಂದಪೂರ್ಣ ವ್ಯಕ್ತಿತ್ವ ವಿಕಸನಕ್ಕೂ ಅಧ್ಯಾತ್ಮಕ್ಕೂ ಏನು ಸಂಬಂಧ? ಯಾರಾದರೂ ಪ್ರಶ್ನಿಸಬಹುದು. ಸಂಬಂಧವಿದೆ. ಒಬ್ಬ ವ್ಯಕ್ತಿ ತನ್ನ ಬದುಕಿನ ರೀತಿ ನೀತಿಗಳನ್ನು ಸರಿಯಾಗಿ ಇಟ್ಟುಕೊಳ್ಳದೆ, ಸಹಜೀವಿಗಳ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳದೆ ಅಧ್ಯಾತ್ಮವನ್ನು ಆಚರಿಸಿದರೆ ಅದರಿಂದ ಲಾಭವಂತೂ ಇಲ್ಲ, ನಷ್ಟವೇ ಹೆಚ್ಚು. ಪುರಾಣ ಕಥನಗಳಲ್ಲಿ ಬರುವ ಅಸುರಾದಿಗಳಲ್ಲಿ ಬಹುತೇಕರು ತಪೋನಿಷ್ಠರಾಗಿದ್ದರು. ಸಜ್ಜನ ಭಕ್ತರಿಂದಲೂ ಸಾಧ್ಯವಾಗದಷ್ಟು ಕಠಿಣ ವ್ರತಗಳನ್ನು ಕೈಗೊಂಡು ದೀರ್ಘಕಾಲ ಧ್ಯಾನ – ಜಪಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಹಿರಣ್ಯಕಷಿಪು ಇದಕ್ಕೆ ಉತ್ತಮ ಉದಾಹರಣೆ. ಹಾಗೆಯೇ ರಾವಣ ಕೂಡಾ. ರಾವಣನ ಪಾತ್ರವಂತೂ ಅತಿರಂಜಿತ. ಒಂದು ಹಂತದಲ್ಲಿ ರಾಮನನ್ನೂ ಮೀರಿ ಆಪ್ತವಾಗುವಷ್ಟು ಆಕರ್ಷಕ. ಆದರೆ ರಾವಣನ ವ್ಯಕ್ತಿತ್ವ ಹಿತವಾಗಿರಲಿಲ್ಲ. ಲಂಕೆಯನ್ನು ಕುಬೇರನಿಂದ ಕಿತ್ತುಕೊಂಡಂತೆಯೇ ಅವನು ಜೀವನದುದ್ದಕ್ಕೂ ಇತರರಿಂದ ಕಸಿಯುತ್ತಲೇ ಬಂದ. ಕೊನೆಗೆ ಮತ್ತೊಬ್ಬರ ಹೆಂಡತಿಯನ್ನೂ ಅಪಹರಿಸುವ ದುಸ್ಸಾಹಸ ಮಾಡಿದ. ಮಹಾತಾಪಸಿ, ಶಿವಭಕ್ತ, ಮಾತೃಭಕ್ತ ರಾವಣನ ಪರಿ ಇಂಥದ್ದು. ಇನ್ನು ಕರ್ಣನ ಉದಾಹರಣೆಯನ್ನೇ ನೋಡಿ. ಆತ ಮಹಾ ಪರಾಕ್ರಮಿ. ಕೊಡುಗೈ ದಾನಿ. ದೈವಭಕ್ತ. ಆದರೆ ದುರ್ಯೋಧನಾದಿ ದುರ್ಜನರ ಸಹವಾಸದಿಂದ ಅವನ ವ್ಯಕ್ತಿತ್ವ ಮಂಕಾಯ್ತು. ಆತನ ಬದುಕು ಅವನತಿಯ ಹಾದಿ ಹಿಡಿಯಿತು. ಆತ ದುರ್ಯೋಧನನ ಗೆಳೆತನಕ್ಕಾಗಿ ಪ್ರಾಣವನ್ನೆ ತೆರುವಷ್ಟು ಸಮರ್ಪಣಾಭಾವ ಹೊಂದಿದ್ದ. ಆದರೆ ತನ್ನ ಸಮರ್ಪಣೆಗೆ ಆ ವ್ಯಕ್ತಿ ಅರ್ಹನೋ ಅಲ್ಲವೋ ಎಂದು ವಿಚಾರ ಮಾಡುವ ಗೋಜಿಗೆ ಹೋಗಲಿಲ್ಲ. ಸರಿ ತಪ್ಪುಗಳನ್ನು ಗುರುತಿಸುವುದು, ಸರಿಯಾದುದರ ಜತೆ ಇರುವುದು ಕೂಡ ಉತ್ತಮ ವ್ಯಕ್ತಿತ್ವದ ಭಾಗವೇ ಆಗಿರುತ್ತದೆ. ತಪ್ಪು ದಾರಿಯಲ್ಲಿರುವವರನ್ನು ಸೆಳೆದು ಸರಿ ದಾರಿಗೆ ಹಚ್ಚುವ ಸಾಮಥ್ರ್ಯ ಇದ್ದರಷ್ಟೇ ದುರ್ಜನರ ಸಂಗಕ್ಕೆ ಸಾಹಸಪಡಬಹುದು. ಅದಿಲ್ಲವಾದರೆ ನಾವೂ ಅವರ ಹಾದಿಯನ್ನೆ ಹಿಡಿದುಬಿಡುವ ಅಪಾಯ ಇರುತ್ತದೆ. ಕರ್ಣ ಎದುರಿಸಲಾಗದೆ ಸೋತ ಅಪಾಯವೂ ಇದೇ ಆಗಿತ್ತು. ವ್ಯಕ್ತಿತ್ವ ವಿಕಸನ ವ್ಯಕ್ತಿತ್ವ ವಿಕಸನ!? ಹಾಗೆಂದರೇನು? ಅದನ್ನು ಕಂಡುಕೊಳ್ಳುವುದು ಹೇಗೆ? ಇತ್ಯಾದಿ ಪ್ರಶ್ನೆಗಳೇಳುತ್ತವೆ. ಒಬ್ಬ ವ್ಯಕ್ತಿ ವಿಕಸಿತನಾಗಿದ್ದಾನೆಯೇ ಅಥವಾ ಸಂಕುಚಿತ ಮನೋಭಾವ ಹೊಂದಿದ್ದಾನೆಯೇ ಎಂದು ಅರಿಯುವುದು ಕಷ್ಟದ ಕೆಲಸವೇನಲ್ಲ. ಯಾರು ನಡೆನುಡಿಯಲ್ಲಿ ನೇರವಾಗಿರುವುದಿಲ್ಲವೋ ಸ್ವಂತದ ಬಲದಲ್ಲಿ ನಂಬಿಕೆ ಇಟ್ಟುಕೊಂಡಿರುವುದಿಲ್ಲವೋ ಸದಾ ಅವರಿವರ ಸಂಗತಿ ಹರಟುತ್ತ ಸಮಯ ಪೋಲು ಮಾಡುವರೋ ವಿಧ್ವಂಸಕ ಕೆಲಸಗಳಲ್ಲಿ ಆಸಕ್ತರಾಗಿರುವರೋ ಅವರು ಸಂಕುಚಿತ ವ್ಯಕ್ತಿತ್ವದವರು. ಇನ್ನೂ ಕೆಲವೊಮ್ಮೆ ಅಂಥವರು ವ್ಯಕ್ತಿತ್ವಹೀನರೇ ಆಗಿಬಿಟ್ಟಿರುತ್ತಾರೆ. ಅವರಿಗೆ ತಮ್ಮದೇ ಆದ ಮೌಲ್ಯಗಳಾಗಲೀ ಧ್ಯೇಯಗಳಾಗಲೀ ಇರುವುದಿಲ್ಲ. ಆದರೆ ಸತ್ಯ ಏನೆಂದರೆ, ಒಬ್ಬ ವ್ಯಕ್ತಿಯಲ್ಲಿ ಅವೆಲ್ಲವೂ ಇರುತ್ತವೆ. ಮೌಲ್ಯ – ಧ್ಯೇಯಗಳು, ಸಜ್ಜನಿಕೆ, ದಯೆ, ನೇರವಂತಿಕೆಗಳೆಲ್ಲವೂ ಇರುತ್ತವೆ. ಆದರೆ ತನ್ನೊಳಗೆ ಅವೆಲ್ಲವೂ ಇವೆಯೆಂಬ ಅರಿವಿನ ಕೊರತೆಯೂ ಅಷ್ಟೇ ಪ್ರಮಾಣದಲ್ಲಿ ಇರುತ್ತದೆ ಎನ್ನುವುದೇ ಅತಿ ದೊಡ್ಡ ಸಮಸ್ಯೆ. ಈ ಅರಿವಿನ ಕೊರತೆಯೇ ಅವರನ್ನು ತಮ್ಮ ಸುತ್ತಲಿನ ಸಮಸ್ಯೆಗಳಿಗೆ ಅಥವಾ ಸವಾಲುಗಳಿಗೆ ತಪ್ಪು ದಾರಿಯಿಂದ ಪ್ರತಿಕ್ರಿಯಿಸುವಂತೆ ಪ್ರೇರೇಪಿಸೋದು. ಈ ಅರಿವಿನ ಕೊರತೆಯೇ ವ್ಯಕ್ತಿಯನ್ನು ಮುರುಟಿಸಿ ಹಾಕೋದು. ನಮ್ಮೊಳಗಿನ ಎಲ್ಲ ಸಕಾರಾತ್ಮಕ ಸಾಧ್ಯತೆಗಳನ್ನರಿತು, ಸಂಕುಚಿತಗೊಂಡಿರುವ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವ ಪ್ರಕ್ರಿಯೆಯೇ ವ್ಯಕ್ತಿತ್ವ ವಿಕಸನ. ಆತ್ಮವಿಕಸನ ವ್ಯಕ್ತಿತ್ವ ವಿಕಸನವಿಲ್ಲದೆ ಆತ್ಮದ ವಿಕಸನ ಸಾಧ್ಯವಾಗುವುದಿಲ್ಲ. ಹಿಂದಿನ ಗುರುಕುಲಗಳಲ್ಲಿ ವೇದಾಧ್ಯಯನವೇ ಮೊದಲಾದ ಶಿಕ್ಷಣದ ಜೊತೆ ವ್ಯಕ್ತಿತ್ವ ರೂಪುಗೊಳ್ಳುವಿಕೆಗೂ ಸೂಕ್ತ ಬೋಧನೆ ನೀಡಲಾಗುತ್ತಿದ್ದ ಉಲ್ಲೇಖಗಳನ್ನು ಪ್ರಾಚೀನ ಸಾಹಿತ್ಯದಲ್ಲಿ ನೋಡಬಹುದು. ಪಂಚತಂತ್ರ, ಹಿತೋಪದೇಶ ಮೊದಲಾದ ಮಾರ್ಗದರ್ಶಕ ಕೃತಿಗಳಲ್ಲೂ ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ನೀಡಿರುವುದನ್ನು ಕಾಣಬಹುದು. ಸ್ವಾಮಿ ವಿವೇಕಾನಂದರು ತಮ್ಮ ಬಹುತೇಕ ಉಪನ್ಯಾಸಗಳಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಆತ್ಮವಿಕಸನ ಮಾಡಿಕೊಳ್ಳುವ ಕುರಿತು ಹೇಳಿದ್ದಾರೆ. ಸ್ವಾಮೀಜಿ ಈ ಚಿಂತನೆಗಾಗಿ ಬಹುಮೂಲ್ಯ ಹೊಳಹುಗಳನ್ನು ನೀಡಿದ್ದಾರೆ. ಅವರು ಶಿಕ್ಷಣದ ಕುರಿತೇ ಮಾತಾಡಲಿ, ಅಧ್ಯಾತ್ಮದ ಕುರಿತೇ ಮಾತನಾಡಲಿ; ಅವರು ನಿರ್ದಿಷ್ಟವಾಗಿ ಕೈತೋರಿಸಿ ಮಾತನಾಡಿದ್ದರೆ, ಅದು ವ್ಯಕ್ತಿತ್ವ ನಿರ್ಮಾಣದ ಬಗೆಗೇ. ಹೀಗೆ ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ಅವರದ್ದೇ ಆದ ವಿಧಾನವೊಂದಿತ್ತು. ಅದು ಆತ್ಮವಿಶ್ವಾಸದ ಜಾಗೃತಿಯ ಮಾರ್ಗ. ಭಯ, ಗೊಂದಲ, ಕೀಳರಿಮೆ ಮೊದಲಾದವುಗಳಿಂದ ಉಂಟಾದ ಗುಲಾಮಿ ಮಾನಸಿಕತೆಯನ್ನು `ಆತ್ಮವಿಸ್ಮೃತಿ’ ಎಂದೇ ಕರೆದ ಸ್ವಾಮೀಜಿ ಆ ವಿಸ್ಮೃತಿಯಿಂದ ಬಡಿದೆಬ್ಬಿಸಲು, ಆತ್ಮಜಾಗೃತಿ ಉಂಟುಮಾಡಲು ಟೊಂಕ ಕಟ್ಟಿ ನಿಂತುಬಿಟ್ಟಿದ್ದರು. ಈ ಕಾರಣದಿಂದಲೇ ಇಂದು ನಾವು ಬಹುತೇಕ ಪ್ರತಿಯೊಂದು ವ್ಯಕ್ತಿತ್ವ ವಿಕಸನ ತರಗತಿಯಲ್ಲಿಯೂ ಸ್ವಾಮೀಜಿಯವರ ಒಂದಲ್ಲ ಒಂದು ಹೇಳಿಕೆಯನ್ನು ಕೇಳುವಂತಾಗಿರುವುದು! “ಏಳಿ ಎಚ್ಚರಗೊಳ್ಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ” ಅನ್ನುವ ಉಪನಿಷತ್ ವಾಕ್ಯವನ್ನು ವಿವೇಕಾನಂದರು ಪ್ರಚುರಪಡಿಸಿ, ನವಜಾಗೃತಿಯನ್ನೇ ಉಂಟುಮಾಡಿದರು. ಆ ಜಾಗೃತಿ ಪಥದಲ್ಲಿ ನಮ್ಮ ನಮ್ಮ ನಡಿಗೆಯನ್ನು ನಾವು ನಡೆಯುವುದಷ್ಟೆ ಇನ್ನು ಬಾಕಿ ಇರುವುದು!
ಗಡ್ಡಾಫಿ ನ್ಯಾಟೋದ ಧಾಳಿಗೆ ಕೊಂಚ ತಗ್ಗಿ ಬಿಳಿ ಬಾವುಟ ಹಾರಿಸಿದರೆ ನ್ಯಾಟೋ ವಾಯು ಪ್ರಹಾರವೊಂದರಲ್ಲಿ ಗಡಾಫಿಯ ಕಿರಿಯ ಮಗ ಮತ್ತು ಮೂರು ಪುಟ್ಟ ಮೊಮ್ಮಕ್ಕಳನ್ನು ಕೊಂದು ಹಾಕಿದೆ. ನ್ಯಾಯಕ್ಕಾಗೇ ಎಲ್ಲ ಮಾಡುತ್ತೇನೆನ್ನುವ ಸೋಗಿನ ನ್ಯಾಟೋಗೆ ಶಿಕ್ಷೆ ವಿಧಿಸುವವರ್ಯಾರು?! ಅಮೆರಿಕಾಗೆ ಮತ್ತೆ ಗಡಾಫಿ ಲಿಬಿಯಾದಲ್ಲೇ ಇರುವುದು ಬೇಡ. ಈಗಾಗಲೇ ಪೆಟ್ರೋಲ್ ಬೆಲೆ ದಾಖಲೆ ಮಟ್ಟದಲ್ಲಿ ಏರುತ್ತಾ ಜನರಿಗೆ, ರಾಜಕಾರಣಿಗಳಿಗೆ ಸಿಕ್ಕಾಪಟ್ಟೆ ಬಿಸಿ ಮುಟ್ಟಿಸಿದೆ. ಡಾಲರ್ ಬೆಲೆಯೂ ಅಮೆರಿಕನ್ ಎಕಾನಮಿಯಂತೆಯೇ ಜಾರುಬಂಡಿ ಇಳಿಯುತ್ತಿದೆ, ಇನ್ನು ಡಾಲರ್ ನಂಬಿದರೆ ಪ್ರಯೋಜನವಿಲ್ಲ ಅಂತ ಹೂಡುವವರು ಚಿನ್ನ ಬೆಳ್ಳಿ ಪ್ಲಾಟಿನಂ ಬೆನ್ನು ಹತ್ತಿದ್ದಾರೆ. ಅವೂ ಜನಸಾಮಾನ್ಯರ ಕೈ ತಪ್ಪಿಸಿಕೊಂಡು ಏರುತ್ತಲೇ ಇವೆ. ಇನ್ನು ಸಧ್ಯದಲ್ಲೇ ಪೆಟ್ರೋಲ್ ನ ಸಮಸ್ಯೆ ಸ್ವಲ್ಪ ಇಳಿಯಬೇಕು...ಅದಕ್ಕೆ ಗಡಾಫಿ ಮಣಿಯಲೇ ಬೇಕು...ಇದು ಪ್ರಬಲರ ಪ್ಲಾನ್. ಚೆರ್ನೊಬಿಲ್ ನ ಪರಮಾಣು ದುರಂತವಾಗಿ ೨೫ ವರ್ಷಗಳಾದರೂ, ಇನ್ನೂ ಆ ಜಾಗದಲ್ಲಿ ವಿಕಿರಣದ್ದೇ ಆಟಾಟೋಪ. ಅಂಥ ಸಾಮರ್ಥ್ಯದ ಶತ್ರುವನ್ನು ನಾವೇ ಸೃಷ್ಟಿಸಿಕೊಂಡು ಮಡಿಲಲ್ಲಿಟ್ಟುಕೊಂಡು ಸಾಕುತ್ತಿದ್ದೇವೆ! ನಾವು ನಿಜಕ್ಕೂ----! ಊರು ಬೇರುನಲ್ಲಿ ಕಾಣುತ್ತಿರುವ ಏನ್ಷಿಯಂಟ್ ಮುಖಗಳನ್ನು ನೀವು ಅದೆಲ್ಲಿಂದ ಹುಡುಕಿದಿರಿ?! ಅಂತ ಪರಿಚಿತರೊಬ್ಬರು ಅಚ್ಚರಿಯಿಂದ ಕೇಳಿದರು. ನಮಗೆ ಶಾಕ್ ಆಯಿತು. ಫಳಫಳ ’ಶೈನ್’ ಆಗುತ್ತಿರುವ ಇಂಡಿಯಾದ ಬಟ್ಟ ಬುಡದಲ್ಲಿ ಬೇರಿಗೆ ನೀರು-ಪೋಷಣೆ ಒದಗಿಸುತ್ತಾ, ಬಿಸಿಲಿನಲ್ಲಿ ಬೇಯುತ್ತಾ, ಹಾಡೋ ಪಾಡೋ ಹೇಳಿಕೊಳ್ಳುತ್ತಾ, ತಾವಿರುವ ಸ್ಥಿತಿಗೆ ಹಳಿದುಕೊಳ್ಳುತ್ತಾ, ಹುಚ್ಚು ಓಟದಲ್ಲಿ ಸೇರಲೊಪ್ಪದ ತಮ್ಮ ಬದುಕನ್ನು ಹಾಗೇ ಸೆರಗಿನಲ್ಲಿ ಕಟ್ಟಿಕೊಳ್ಳುತ್ತಾ ದಿನದ ದೀಪ ಹತ್ತಿಸುವ ಇವರು ಈಗ ನಮ್ಮ ಗೋಲಿ ಕಣ್ಣುಗಳಿಗೆ ಏನ್ಷಿಯಂಟ್ ಆಗಿ ಕಾಣುತ್ತಿದ್ದಾರೆಂದರೇ...!!! ಊಟ ಅಂಗಡಿಯ ಶೆಲ್ಫುಗಳಿಂದ ಬರುತ್ತದೆ, ದಿನಸಿ ತರಕಾರಿ ಹಣ್ಣುಗಳೂ ಹವಾನಿಯಂತ್ರಿತ ಅಂಗಡಿಗಳಿಂದ ಬರುತ್ತಿವೆ...ಜೀನಿಯೊಂದು ಕೂತು ನಮಗೆ ಊಟ ಕೊಡುತ್ತಿದೆ ಎಂಬ ಭ್ರಮೆಯಲ್ಲಿ ಇಂಡಿಯಾದ ಮಹಾನ್ ಶೈನ್ ನ ರಿಫ್ಲೆಕ್ಷನ್ ಬೆಳಕಿನಲ್ಲಿ ಮಿಂದು ಮದಮತ್ತರಾಗುತ್ತಿರುವವರನ್ನು ಕಂಡಾಗ ಭಯ ಪಡಬೇಕೋ, ದುಃಖ ಪಡಬೇಕೋ ಅಥವಾ ಎಲ್ಲಾ ಬಿಟ್ಟು ಅದೇ ಶೈನಿಂಗ್ ಬೆಳಕಿಗೆ ಬಿದ್ದುಬಿಡಬೇಕೋ ತಿಳಿಯುತ್ತಿಲ್ಲ. ಏಪ್ರಿಲ್, ೨೦೧೧ ಅದೇ ಭೂಕಳ್ಳರು, ಅದೇ ಭ್ರಷ್ಟರು, ಅದೇ ಬಕಾಸುರರು! ಅದರ ಮಧ್ಯೆ ಹೀರೇ ತೀರುತ್ತೇನೆನ್ನುವ ಬಿರು ಬೇಸಿಗೆ. ಭೂಕಂಪ, ಬಾಯಿ ಬಡುಕರ ಕೇಬಲ್ ಟಿವಿ, ಬೋರಾತಿ ಬೋರು ಬ್ಯಾಂಕಿನ ಕೆಲಸ, ಬೀದಿ ಕೊನೆಯಲ್ಲಿ ಕೂರಿಸಿರುವ ಅದ್ಯಾವುದೋ ಅಮ್ಮನಿಗೆ ಕೇಳಿಸುತ್ತಿರುವ ಆಡಿಯೋ ಸೆಟ್ಟು...ಯಾರನ್ನಾದರೂ ಹಿಡಿದು ಚಚ್ಚಿ ಬಿಡೋಣ ಎನ್ನಿಸುತ್ತಿದೆ ಇನ್ನು ಯುಗಾದಿಗೆ ಏನು ವಿಶೇಷ ಇರುತ್ತೆ?! ಪಿ ಎಸ್ : ಒಬ್ಬಟ್ಟನ್ನೂ ಅಂಗಡಿಯಿಂದಲೇ ತರುತ್ತಿದ್ದೇವೆ. ನಮ್ಮ ಹೊಸ ವರ್ಷ ಹೇಗಿದೆ ಊಹೆ ಮಾಡಿಕೊಳ್ಳಿ ಅಂತ ’ಸೀ’ ಊರಿಂದ ಪತ್ರ ಬರೆದಿದ್ದಾರೆ. ನಿಜ. ಒಂದು ದಿನ ಹೊಸದು ಬರುತ್ತದೆ, ಹಳತಾಗುತ್ತದೆ. ದಿನಗಳು ಅದೇ ಏಕತಾನತೆಯಲ್ಲಿ ಕಳೆದುಹೊಗುತ್ತವೆ. ಆದರೆ ಆಗಾಗ ಸಂತೋಷ, ಸಡಗರ ಹೇರಿಕೊಳ್ಳಲು ಅಲ್ಲಿ ಹಬ್ಬವಾದರೂ ಬರುತ್ತವಲ್ಲಾ! ನಮಗಿಲ್ಲಿ ಇನ್ನೂ ಚುಳ್ ಎನ್ನುವ ಚಳಿ. ಇನ್ನೆಷ್ಟು ದಿನ ಹೀಗೇ ಇರ್ತ್ತದಪ್ಪಾ ಅಂತ ಗೋಳಾಡಿಕೊಳ್ಳುವ ಪರಿಸ್ಥಿತಿ. ಕಣ್ಣೆದುರಿಗೆ ಗೋಲಿಯಂತೆ ಚಲ್ಲಾಡುತ್ತಾ ಪುಂಡಾಟವಾಡುವ ಪುಟ್ಟ ಮರಿಯನ್ನು ನೋಡಿದಾಗ ಹೊಸ ವರ್ಷ, ಹೊಸ ಯುಗದ ಬಗ್ಗೆ ಎಲ್ಲಿಲ್ಲದ ಆಸೆ, ಕಳವಳ ನೆಂಚಿಕೊಂಡ ಆಶಾವಾದ. ಜಪಾನಿನಲ್ಲಿ ವಿಕಿರಣ ಸೋರುತ್ತಿದೆ. ಇನ್ನೊಂದು ಚರ್ನೋಬಿಲ್ ನ ಛಾಯೆ ನಮ್ಮ ಮುಂದೆ. ಜಪಾನ್ ಮತ್ತೆ ನಡುವೆತ್ತಿ ನಿಲ್ಲಲು ವರ್ಷವಾದರೂ ಬೇಕು. ಪರಮಾಣು ಶಕ್ತಿಯೇ ಅಭಿವೃದ್ಧಿಯ ದ್ಯೋತಕವಾದರೆ ಅದೇ ಶಕ್ತಿ ನಮ್ಮ ದುರಂತ ಅಂತ್ಯದ ಭಾಷ್ಯವೂ ಆಗಿದೆ. ನಮ್ಮ ಕೂಸು, ಅವರ ಮಿತ್ರರು ೨೦೫೦ರ ಮುಖವನ್ನು ಆರೋಗ್ಯವಂತರಾಗೇ ಕಾಣುತ್ತಾರಾ? ಅನುಮಾನ. ಭಯ. ಅಳುಕು. ನಾವೇನು ಮಾಡಿದರೆ ಒಂದಷ್ಟು ಸರಿಹೋಗಬಹುದು ಎನ್ನುವ ಮೊರೆ. ಇದೇ ಮನಸ್ಥಿತಿಯಲ್ಲಿ, ನೀವೆಲ್ಲರೂ ಇನ್ನಷ್ಟು ಹಸಿರಾಗಿ ಎಂದು ಹಾರೈಸುತ್ತೇವೆ. ಹಬ್ಬ ಚನ್ನಾಗಿ ಆಗಲಿ. ಹೊಸ ವರ್ಷವಿಡೀ ಸಂತೋಷ, ನೆಮ್ಮದಿ, ಆರೋಗ್ಯ ಇರಲಿ. ಮಾರ್ಚ್ ೨೦೧೧ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಆಗುತ್ತಿರುವ ಕ್ರಾಂತಿ ಪುಳಕದ ಜೊತೆಗೇ, ಭಯ, ಅಚ್ಚರಿ, ಅನುಮಾನಕ್ಕೂ ಮನೆ ಮಾಡಿಸಿದೆ. ಟ್ಯುನಿಶಿಯಾ, ಈಜಿಪ್ಟ್ ನ ಜನಾಂದೋಲನದ ನಂತರ ಈಗ ಮೊರಾಕ್ಕೋ, ಯೆಮೆನ್, ಜೋರ್ಡನ್, ಬಹರೇನ್, ಲಿಬಿಯಾ ಮತ್ತಿತರ ದೇಶಗಳಿಗೂ ಹರಡಿರುವ ಕಿಚ್ಚು ಇಡೀ ವಿಶ್ವದ ಗಮನ ಹಿಡಿದಿಟ್ಟುಕೊಂಡಿದೆ. ಇದು ಮುಂದೆತ್ತಲಿಗೆ ಅನ್ನುವ ಕುತೂಹಲ. ಹತ್ತು, ಇಪ್ಪತ್ತು, ಮೂವತ್ತು ವರ್ಷಗಳಿಂದ ಜನರನ್ನು ಕಟ್ಟಿಟ್ಟು ಆಡಳಿತ ನಡೆಸುತ್ತಿದ್ದ ಸಾಮ್ರಾಜ್ಯಶಾಹಿಗಳು, ಸರ್ವಾಧಿಕಾರಿಗಳು ನಮ್ಮ ಬುಡಕ್ಕೆ ಯಾವಾಗ ಪೆಟ್ಟು ಬರುತ್ತದೆ ಎಂದು ಗಾಬರಿಗೊಂಡು ಕುಳಿತಿದ್ದಾರೆ; ಕೋಟೆ-ಬಂಕರ್ ಗಳನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ. ಗದ್ದಾಫಿ ಲಿಬಿಯಾದ ಜನರ ತೀರ್ಮಾನಕ್ಕೆ ಕೊನೆಗೂ ಮಣಿಯಲೇ ಬೇಕಾಗಿದೆ. ಸಾಂಕ್ರಾಮಿಕವಾಗುವಂತೆ ತೋರುತ್ತಿರುವ ಕಿಚ್ಚಿನಿಂದ ಹುರುಪು ಪಡೆದವರಂತೆ ಚೀನಾದ ನಿರುದ್ಯೋಗೀ ಯುವ ಪಡೆ ಅಲ್ಲಿನ ಭಾರೀ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧವೂ ಪುಟ್ಟ ಹರತಾಳ ಮಾಡಿದೆ. ಸರ್ವಾಧಿಕಾರ, ರಾಜಪ್ರಭುತ್ವ , ಭ್ರಷ್ಟ ಆಡಳಿತಗಳು ಈ ಕ್ರಾಂತಿಯಲ್ಲಿ ನಿರ್ನಾಮವಾಗಿ, ಕೊಚ್ಚಿ ಹೋದರೆ ಅದಕ್ಕಿಂತ ಸಂತೋಷದ ಸುದ್ದಿ ಏನೂ ಇರುವುದಿಲ್ಲ. ಆದರೆ ಅದರ ಬದಲಿಗೆ ಮತ್ತೆ ಧರ್ಮಾಂಧರು, ಹೊಸ ಸರ್ವಾಧಿಕಾರಿಗಳು, ಕಾರ್ಪೋರೇಟ್ ಪ್ರಪಂಚ ಸಾಕಿಕೊಳ್ಳುವ ನಾಯಿಮರಿಗಳು ಬಂದು ಗದ್ದುಗೆ ಮೇಲೆ ಕೂತರೆ ಮುಂದಿನ ವರ್ಷಗಳಲ್ಲಿ ಅಪಾರ ಕೋಲಾಹಲ-ಯುದ್ಧಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಈ ಮಹಾ ಸಂಚಲನ ವ್ಯರ್ಥವಾಗದಿರಲಿ... ಒಬಾಮಾ, ಅವರ ಸರ್ಕಾರ ಮತ್ತು ಕಾರ್ಪೋರೇಟ್ ಅಮೆರಿಕಾ ಬೇರೆ ಎಲ್ಲ ದೇಶಗಳಿಗಿಂತ ತೀವ್ರವಾಗಿ ಈ ಎಲ್ಲ ಬೆಳವಣಿಗೆಗಳ ಲೆಕ್ಕಾಚಾರ ಹಾಕುತ್ತಾ ಕೂತಿದೆ. ಮುಬಾರಕ್ ಇಳಿದಾಗ ಸರಿಯಾಗಿ ಹಸ್ತಕ್ಷೇಪ ಮಾಡದೇ ಈಜಿಪ್ಟ್ ಅನ್ನು ಅದರ ಪಾಡಿಗೆ ಬಿಟ್ಟು ಒಬಾಮ ಸರ್ಕಾರ ತಮಾಷೆ ನೋಡುತ್ತಿದೆ ಎಂದು ಅಮೆರಿಕಾದ ಮಾಧ್ಯಮ ಗಲಾಟೆ ಮಾಡುತ್ತಿದೆ, ಒಬಾಮಾರನ್ನು ದೂರುತ್ತಿದೆ. ಇದು ಅಮೆರಿಕಾದ ಜೂ ಗಳ ತೆಕ್ಕೆಯಲ್ಲಿರುವ ಮಾಧ್ಯಮದ ಗಲಾಟೆ. ಈಜಿಪ್ಟ್ ನ ಸಹಾಯವಿಲ್ಲದೇ ಈಗ ಇಸ್ರೇಲ್ ಆ ಭೂಭಾಗದಲ್ಲಿ ಒಂಟಿಯಾಗಿ ಹೋಗುತ್ತದೆ, ಒಬಾಮ ಅಮೆರಿಕಾದ ಸರ್ವಶ್ರೇಷ್ಠ ಮಿತ್ರನಿಗೆ ದ್ರೋಹ ಮಾಡಿದ್ದಾರೆ ಎಂದು ಒಬಾಮಾ ಮತ್ತೊಂದು ಗಡುವು ಅಧ್ಯಕ್ಷರಾಗದಂತೆ ತಡೆಯಲು ಈಗಲೇ ಭಾರೀ ಜೋರಿನಲ್ಲಿ ಪ್ರಚಾರ ಶುರುವಾಗಿದೆ. ಮತ್ತೊಂದು ವಸಂತ ಬರುವ ಸೂಚನೆ ಇದೆ. ತಂಪಾಗಿ, ಮಧುರವಾಗಿ, ಸುಂದರವಾಗಿ, ಸಾಂಗವಾಗಿ ಬರುತ್ತಾನೋ...ರಕ್ತಾರುಣಿಯಾಗಿ ಜ್ವಲಿಸಲು ಬರುತ್ತಾನೋ... ಫೆಬ್ರವರಿ ೨೦೧೧ ನಿಮ್ಮೆಲ್ಲರ ಹೊಸವರ್ಷ, ಸಂಕ್ರಾಂತಿ ಸಡಗರದಿಂದ ಶುರುವಾಯಿತು ಎಂದು ನಂಬಿದ್ದೇವೆ. ಆಯಾಮ ಒಂದು ತಿಂಗಳು ತೆರೆಯ ಮೇಲಿರಲಿಲ್ಲ. ’ಇಂಡಿಯಾಗ್ ಹೋಗಿದ್ದೀರಿ ಅಂತ ಈ ಪಾಟಿ ಸೋಮಾರಿತನ ಸರಿಯಿಲ್ಲ ಕಣ್ರೀ’...ಅಂತ ಆಯಾಮವನ್ನು ಮೇಲಿಂದ ಕೆಳಗಡೆ ಓದಿ ಫೋನ್ ಹಚ್ಚುವ ಹಿರಿಯ ಮಿತ್ರ ಶ.ರಾ ಬೈದು ಬರೆದಿದ್ದರು. ನಾವು ಭಂಡರಾಗಿದ್ದೆವು. ಆಯಾಮಕ್ಕೆ ಹೊಸ ಬೊಟ್ಟಿಟ್ಟುಕೊಂಡು, ಹೊಸ ಅಂಗಿ ಹಾಕಿಕೊಂಡೇ ಬರುವ ಖುಷಿ ನಮ್ಮದು. ಇದೋ ಮತ್ತಷ್ಟು ಬೆಳೆದಿರುವ ಆಯಾಮವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮೈಸೂರಿನ ಕಲಾವಿದ ಮಿತ್ರ ಪ್ರಕಾಶ್ ಚಿಕ್ಕಪಾಳ್ಯ ನಮ್ಮ ಬೇಕುಗಳನ್ನು ಕೇಳಿಕೊಂಡು ನಮಗೊಂದು ಬೊಟ್ಟು ಹಚ್ಚಿಕೊಟ್ಟಿದ್ದಾರೆ. ಮತ್ತೆ ಭೇಟಿಯಾಗುವುದೇ ಇಲ್ಲವೇನೋ ಎಂದುಕೊಂಡಿದ್ದ ಹಳೆಯ ಸ್ನೇಹಿತರೆಲ್ಲಾ ಕಣ್ಮುಂದೆ ಬಂದು ಹಾರೈಸಿ, ಆಯಾಮ ಪರಿವಾರವನ್ನು ಇನ್ನಷ್ಟು ಹಿರಿದು ಮಾಡಿದ್ದಾರೆ. ’ಗಾಳಿ ಅಂಗಿ ಚುಂಗು ಹಿಡಿದು’, ’ಓಕುಳಿ’ ಎಂಬ ಎರಡು ಹೊಸ ಅಂಕಣಗಳನ್ನು ಶುರು ಮಾಡಿದ್ದೇವೆ. ’ಊರು-ಬೇರು’ ನಮ್ಮ ನಿಮ್ಮ ಊರ ಬೇರುಗಳನ್ನು ನೆನಪಿಸುವ-ಮುದ ಕೊಡುವ ಪ್ರಯತ್ನವಾಗಿ ಹೊರಬರಲಿದೆ. ಅಂತರ್ಜಾಲದಲ್ಲಿ ಇರುವ ಕನ್ನಡ ಬ್ಲಾಗ್, ವೆಬ್ ಸೈಟ್ಗಳಲ್ಲಿಯೇ ಇದು ಹೊಸ ಪ್ರಯತ್ನ. ನಮ್ಮ ಪ್ರಯತ್ನ, ಹುಡುಕಾಟ ನಾವು ಮಾಡುತ್ತಿದ್ದೇವೆ. ಈ ಹುಡುಕಾಟದಲ್ಲಿ ಸಿಗುವ ಅನುಭವಗಳನ್ನು ಬುತ್ತಿಗಿಟ್ಟುಕೊಂಡು ನಿಮ್ಮೊಂದಿಗೆ ಹಂಚಿಕೊಳ್ಳುವ ನಮ್ಮ ಆಸೆಗೆ ಮಿತಿಯಿಲ್ಲ. ಗಿಜಿಗಿಜಿಗುಟ್ಟುವ ಜೇನುಗೂಡಿನಿಂದ ನಿಶ್ಚಲ-ನೀರವ-ಶೀತಲ ಇಗ್ಲು ಗೆ ಬಂದಂತಾಗಿದೆ ಈಗ ನಮ್ಮ ಪರಿಸ್ಥಿತಿ. ಮೈಸೂರು-ಮಂಗಳೂರು-ಬೆಂಗಳೂರಿನ ಸಂಕ್ರಾಂತಿ ಕಿರಣಗಳಲ್ಲಿ ಮಿಂದು, ಪುಟ್ಟದೊಂದು ಕಿಚ್ಚು ಹಾಯ್ದು, ನಮ್ಮ ಸಾಹಸಕ್ಕೆ ನಗಾಡಿಕೊಂಡು, ಅಕ್ಕ ತಂಗಿ ಅಣ್ಣ ತಮ್ಮಂದಿರು, ಕಸಿನ್ಸು, ಮನೆಯವರು, ನೆರೆಹೊರೆಯವರು, ತರಕಾರಿ-ಹಾಲು ಮಾರುವವರು ಎಲ್ಲರ ಜೊತೆಗೂ ಕಲರವ-ಗಲಾಟೆ ಮಾಡಿಕೊಂಡು ಗೊಣಗಾಡಿಕೊಳ್ಳುತ್ತಲೇ ರಿಟರ್ನ್ ಫ್ಲೈಟ್ ಹತ್ತಿ ಈ ಭೂಮಿಗೆ ಕಾಲು ಸೋಕಿಸಿದಾಗ ದೇಹ, ಮನಸ್ಸು ಎಲ್ಲವೂ ಹಾಗೇ ಫ್ರೀಜ಼್! ಭಣಗುಟ್ಟುತ್ತಿದ್ದ ಗೂಡೊಳಗೆ ಕಾಲಿಟ್ಟಾಗ ಹೀಟರ್ ನ ಮಹಿಮೆಯಿಂದ ದೇಹದ ಫ್ರೀಜ಼್ ಕಮ್ಮಿಯಾದರೂ ಉಹೂಂ...ಮನಸ್ಸು ಮಾತೇ ಕೇಳದು! ನೀವು ಎಂದಿನಂತೆ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬರಹಗಳನ್ನು, ಕಥೆ-ಕವನ-ಚುಟುಕ, ಪ್ರವಾಸದ ಅನುಭವ, ವಿಮರ್ಶೆ, ಚಿತ್ರ ಇತ್ಯಾದಿಗಳನ್ನು ಆಯಾಮಕ್ಕೆ(aayaama@gmail.com) ಕಳಿಸಿಕೊಡಿ. ನಿಮ್ಮ ಬಣ್ಣ ಕೊಡಿ; ಕಾಮನ ಬಿಲ್ಲನ್ನು ಕಟ್ಟುವ ಪ್ರಯತ್ನದಲ್ಲಿ ಜೊತೆಗಿರಿ. ಪ್ರೀತಿಯಿರಲಿ... ಡಿಸೆಂಬರ್ ೨೦೧೦ ವರ್ಷ ಬೊಗಸೆಯಿಂದ ತೊಟಕಿದ್ದೇ ಗೊತ್ತಾಗಲಿಲ್ಲ. ಪೋಸ್ಟ್ ಪಾರ್ಟಮ್ ಸಿಂಡ್ರೋಮ್, ಇದು ಮಾಡಿದ್ದು ಸರೀನಾ? ಹೀಗೆ ಮಾಡಬೇಕಿತ್ತಾ? ಎಲ್ಲಾ ಪೇರೆಂಟಲ್ ಎರರ್ ಗಳ ಮಧ್ಯೆಯೇ...ಪುಟ್ಟ ಕೈ ಗಳಿಗೆ ಗಿಲಕಿ ಇಡುತ್ತಾ-ಕಾಲ್ಗಳಿಗೆ ಗೆಜ್ಜೆ ಹಚ್ಚುತ್ತಾ, ಜುಟ್ಟು ಹಾಕುತ್ತಾ, ಜೊಲ್ಲು ಒರೆಸುತ್ತಾ, ನಾವು ಮಾಡಿದ ಸಿಲ್ಲಿ ಅಲಂಕಾರಕ್ಕೆ ನಾವೇ ಬೆರಗುಗೊಳ್ಳುತ್ತಾ ಹನ್ನೆರಡನೇ ಮಾಸ ತಲುಪಿದ್ದೇವೆ. ನೀವೇನು ಹೆಗ್ಗಣ ಹೆತ್ತಿಲ್ಲ ಬಿಡ್ರೀ ಅಂತ ಪ್ರೀತಿಸುವ ಮಿತ್ರರು ಕನ್ಫರ್ಮ್ ಮಾಡಿ ಭರವಸೆ ಕೊಟ್ಟಿದ್ದಾರೆ. ಒಂಚೂರು ಪ್ರೀತಿ-ಒತ್ತಾಸೆ ಸಿಕ್ಕಿದರೂ ಬಾಚಿಕೊಂಡು ಬಿಡುವವರು ನಾವು. ಪ್ರತಿ ಹನಿಯ ಖರ್ಚಿಗೂ ನಾವೇ ಹೊಣೆಗಾರರು ಅಂತ ಬೋರ್ಡ್ ಬರೆದಿಟ್ಟುಕೊಂಡು ನಮಗೆ ಸಿಕ್ಕಿರುವುದನ್ನು ಜಾಗರೂಕತೆಯಿಂದ ಬಳಸಿಕೊಳ್ಳುತ್ತಿದ್ದೇವೆ...ನಮ್ಮಲ್ಲಿ ಅದರ ಅಂತರ್ಜಲವೂ ಇದೆ... ನಮ್ಮೂರ ರಾಜಕೀಯ ನಾಯಕರ ಫ್ರೀ ಸರ್ಕಸ್ ನೋಡಿಕೊಂಡು ತಲೆ ಗುಂಯ್ ಎನ್ನುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಗದ್ದುಗೆಯ ಮೇಲೆ ಕುಳಿತು ಅಲ್ಲಿಂದ ಜಾರುವ ದಿನ ಎಣಿಸುತ್ತಿದ್ದಾರೆ. ತಾವು ಜಾರುವ ಜೊತೆಗೇ ಹಿಂದೆ ಆಗಿದ್ದ ರಾಜಕೀಯ ಭ್ರಷ್ಟಚಾರವನ್ನು ಬಯಲಿಗೆಳೆಯುತ್ತೇನೆಂದು ಪಣ ತೊಟ್ಟಿದ್ದಾರೆ; ಮೇಲಕ್ಕೆ ದೊಂಬರಾಟದ ಥರ ಕಂಡರೂ ಈ ಬೆಳವಣಿಗೆ ಇರಲಿ ಎನ್ನಿಸುತ್ತಿದೆ. ಇವರು ಅವರ ಭ್ರಷ್ಟಾಚಾರವನ್ನು, ಅವರು ಇವರದ್ದನ್ನು ಎಲ್ಲಾ ಕಾರಿಕೊಂಡು ಬಿಡಲಿ ಬಿಡಿ. ಯಾರು ಎಷ್ಟು ದೊಡ್ದ ಹೆಗ್ಗಣ ಎಂದು ಕನ್ನಡಿಗರು ನಿರ್ಧರಿಸಬಹುದು. ಊರಕಡೆ ಸೂರ್ಯನೂ ಕಾಣದೆ ಸಿಕ್ಕಾಪಟ್ಟೆ ಸೋನೆಯಂತೆ. ಬೆಳಕು ಬೇಗ ಬರಲಿ, ಭೇಷಾಗಿ ಬರಲಿ, ಸಂಕ್ರಾಂತಿಯ ಸುಗ್ಗಿಗೆ ಈಗಲೇ ಅನುವು ಮಾಡಿಕೊಡಲಿ ಅಂತ ಹಾರೈಕೆ. ನವೆಂಬರ್ ೨೦೧೦ ಹನ್ನೊಂದು ತಿಂಗಳು ಆಟ ಆಡಿಕೊಂಡು, ತೆವೆಯುತ್ತಾ, ಅಂಬೆಗಾಲಿಡುತ್ತಾ, ಮನೆಯ ಮೂಲೆಯಲ್ಲಿ-ಕದದ ಸಂದಿಯಲ್ಲಿ ಬಿದ್ದಿದ್ದ ಚಿಕ್ಕ ಪುಟ್ಟ ನಿಧಿಗಳನ್ನು ಹೆಕ್ಕುತ್ತಾ, ಅದರ ರುಚಿ ನೋಡುತ್ತಾ, ಅಲ್ಲಿಲ್ಲಿ ಇಣುಕುತ್ತಾ, ಮನೆಯವರ ಕೈಲಿ ಗದರಿಸಿಕೊಳ್ಳುತ್ತಾ ನಮ್ಮ ನಿಮ್ಮ ಆಯಾಮ ಈಗ ನಿಲ್ಲುವುದನ್ನು ಕಲಿತಿದೆ. ಅದರ ಕಾಲುಗಳ ಬಲ ಹೆಚ್ಚಲಿ. ಎಲ್ಲೆಂದರಲ್ಲಿ ಹೆಜ್ಜೆ ಇಟ್ಟುಕೊಂಡು, ಅಲ್ಲಿ ಇಲ್ಲಿ ಮೈಕೈ ಬಡಿಸಿಕೊಂಡು, ಕಲಿಯುತ್ತಾ ನಲಿಯುವ, ಕೆಣಕುವ, ಪ್ರೀತಿಯ ಪರಿ ಅದರದ್ದಾಗಲಿ...ಗದ್ದಲ ಈಗ ಬೇಡ. ಅದೆಲ್ಲಾ ಟೆರಿಬಲ್ ಟೂ, ಟ್ರಬಲ್ ಸಮ್ ತ್ರೀಗೇ ಇರಲಿ. ಈಗ ತೊದಲುವುದೇ ಸಾಕು...ನೀವು ಜೊತೆಗಿರಿ. ನಿಮಗೆಲ್ಲರಿಗೂ ಕನ್ನಡಹಬ್ಬ, ದೀಪದ ಹಬ್ಬಗಳ ಹಾರ್ದಿಕ ಶುಭಾಶಯಗಳು. ಮನೆಸುತ್ತ ದೀಪ ಹಚ್ಚಿ, ಪಟಾಕಿ ಹೊಡೆದು ಆಚರಿಸುವವರು ಶಬ್ದ-ವಿಷದ ಗಾಳಿಯನ್ನು ಆದಷ್ಟು ಕಡಿಮೆ ಮಾಡಿ. ನೆನ್ನೆ ನಿಮ್ಮ ಮನೆಯ ಮಾವಿನ ಮರದ ಮೇಲೆ ಹಾಡುತ್ತಿದ್ದ ಕೋಗಿಲೆ, ಆಡುತ್ತಿದ್ದ ಇಣಚಿ, ಗಲಾಟೆ-ವಿಷದ ಗಾಳಿಯಲ್ಲಿ ಬೆದರಿ-ಉಸಿರುಕಟ್ಟಿ ಸಾಯದಿರಲಿ. ಬೆಳಕು ಎಲ್ಲರನ್ನೂ ಬೆಳಗಲಿ. ಮಕ್ಕಳು ಕ್ಷೇಮವಾಗಿರಲಿ... ಅಕ್ಟೋಬರ್ ೨೦೧೦ ನನ್ನ ತಾತ, ಮೊನ್ನೆ ಅಯೋಧ್ಯೆಯೆಂಬ ಪಟ್ಟಣದ ಗಲಾಟೆಗೆ ಕೋರ್ಟು ಎಲ್ಲರಿಗೂ ಸಮಾಧಾನವಾಗುವ ತೀರ್ಪು ಕೊಟ್ಟಿದೆಯಂತೆ. ಸಧ್ಯಕ್ಕೆ ಸಮಾಧಾನವಾಗಬಹುದೇನೋ...ಮುಂದೆ ನಿನ್ನ ಪ್ರಾರ್ಥನೆ ಜೋರು, ನಿನ್ನ ಗಂಟೆ ಜೋರು ಅಂತ ಪರಸ್ಪರ ಪ್ರತಿನಿತ್ಯ ಕಾದಾಟ ಶುರು ಮಾಡಿದರೆ ಏನು ಮಾಡುವುದು ತಾತ? ಸೈನ್ಯದ ತುಕಡಿಯೊಂದನ್ನಲ್ಲಿಟ್ಟು ಅದರ ನಿಗರಾನಿಯಲ್ಲಿ ರಾಮನನ್ನೋ ಅಲ್ಲಾನನ್ನೋ ಕರೆದರೆ ಅವರಾದರೂ ಬರುತ್ತಾರಾ, ಪ್ರಾರ್ಥನೆ ಕೇಳುತ್ತಾರಾ? ಇಷ್ಟರಲ್ಲಿ ಇವರ ಸಾವಾಸವೇ ಬೇಡ ಎಂದು ಅವರು ದೇಶಾಂತರ ಹೋಗಿರಲಿಕ್ಕೂ ಸಾಕಲ್ಲವೇ ತಾತ? ನೀನಿದ್ದಾಗ ದೇಶಗಳಿಗೊಂದು ಸಾಂಸ್ಕೃತಿಕ ಗಡಿಯಿತ್ತು. ಈಗ ಜಾಗತೀಕರಣವಂತೆ. ಜನ ಮನಗಳು ಇಲ್ಲಷ್ಟು ಅಲ್ಲಿಷ್ಟು ಎಲ್ಲೆಲ್ಲೋ ಹಂಚಿಹೋಗಿದ್ದಾರೆ, ದೂರ ಸಾಗಿ ನೆಲೆನಿಂತಿದ್ದಾರೆ. ಯಾವುದು ನೆಲೆಯೆಂಬ ತೊಳಲಾಟದಲ್ಲಿದ್ದಾರೆ. ಹಿಂದೆ ವಿವೇಕದ ಹೋರಾಟಕ್ಕೆ ಜನರನ್ನು ಕಲೆ ಹಾಕಿದಂತೆ ಈಗ ಆಗುವುದಿಲ್ಲ; ವಿದೇಶಿ ವಸ್ತುವನ್ನು ತ್ಯಜಿಸಿ ಎಂದು ಆವತ್ತು ನೀನು ಮಾಡಿದಂತೆ ಈಗ ಆಗುವುದಿಲ್ಲ ತಾತ...ತ್ಯಜಿಸಿದರೆ ದೇಶದೊಳಗಿರುವ ವಿದೇಶಿ ಮನುಷ್ಯರನ್ನು ತ್ಯಜಿಸಬೇಕು. ದೇಶದ ಹೊರಗಿರುವ ದೇಸೀ ಮನಸ್ಸುಗಳನ್ನು ಕಲೆಹಾಕಬೇಕು... ಭೂಮಿ, ಜಲ, ಗಾಳಿ, ಕಾಡು, ಕಣಿವೆ ಯಾವುದನ್ನೂ ಬಿಡದೆ ಕೆರೆದು ತುರಿದು ಕಬಳಿಸುತ್ತಿರುವ ರಾಕ್ಷಸರನ್ನು ನೋಡಿದಾಗ ಕೋಪ, ದಿಗಿಲು, ಅಸಹ್ಯ ಎಲ್ಲ ಆಗುತ್ತದೆ ತಾತ. ಅವರ ಹೊಟ್ಟೆಯಲ್ಲಿರುವ, ಬರುವ ಗಲೀಜನ್ನು ಹೊರಹಾಕಲೂ ಮುಂದೆ ಜಾಗ ಇರುವುದಿಲ್ಲ! ಗಲೀಜೇ ನಮ್ಮ ಸುತ್ತಣ ಭೂಮಿಯಾಗಿ-ಬದುಕಾಗಿ ಅದರೊಳಗೇ ಎಗರಾಡಿಕೊಂಡು ಪರದಾಡಿಕೊಂಡು ಬದುಕಬೇಕಾದ ಪ್ರಸಂಗ ಬರುವ ಮುನ್ನ...ಮತ್ತೆ ಬರಲಾರೆಯಾ ತಾತ? ನಿನ್ನ... ಸೆಪ್ಟೆಂಬರ್ ೨೦೧೦ ಆಯಾಮಕ್ಕೆ ಈಗ ಒಂಭತ್ತು ತಿಂಗಳು! ಒಂದೋ ಎರಡೋ ಹಲ್ಲು ಮೂಡಿಸಿಕೊಂಡು ಜಗತ್ತನ್ನೇ ಕಚ್ಚಿ ತಿಂದು ನೋಡಿ ಬಿಡುತ್ತೇನೆಂಬ ಹುಮ್ಮಸ್ಸಿಂದ ಸಿಕ್ಕಿದ್ದಕ್ಕೆಲ್ಲಾ ಕೈ ಹಾಕುವ ಕೂಸನ್ನು ಅಮ್ಮ ವಾತ್ಸಲ್ಯ-ಕಕ್ಕುಲತೆಯಿಂದ ನೋಡುವಂತೆ ನಮ್ಮ ನಿಮ್ಮೆಲ್ಲರ ಆಯಾಮವನ್ನು ನೋಡುತ್ತಿದ್ದೇವೆ. ನಾವು ಎಲ್ಲಿದ್ದೇವೆ, ಎಲ್ಲಿ ನಿಲ್ಲುತ್ತೇವೆಂದು ಸ್ಪಷ್ಟ ಪಡಿಸಿಕೊಳ್ಳಬೇಕೆಂಬ ಕಾತುರವಿದೆ. ಯಾರ ನಿಲುವನ್ನೂ ಕಡ ಪಡೆಯುತ್ತಿಲ್ಲ. ಎಲ್ಲರನ್ನೂ ಕೇಳುತ್ತಿದ್ದೇವೆ. ಕೇಳಿ, ತಿಳಿದು ನಮಗನ್ನಿಸಿದ್ದನ್ನು ನಮ್ಮದನ್ನಾಗಿಸಿಕೊಳ್ಳುತ್ತೇವೆ. ನಮ್ಮ ತಪ್ಪುಗಳು ನಮ್ಮದಾಗಬೇಕು, ಆಮೇಲೆ ಒಪ್ಪ ಆಗುವುದಿದ್ದೇ ಇದೆ. ’ಯಾಕ್ರೀ ಇಡೀ ಪೇಪರ್ ನಲ್ಲಿ ಇಷ್ಟು ಎಮೋಷನಲ್ ವಿಷಯ ಬರಿತೀರಿ?’ ಅಂತ ಸಹೃದಯರೊಬ್ಬರು ಕೇಳಿದ್ದಾರೆ. ನಾವೂ ಕೇಳಿಕೊಂಡಿದ್ದೀವಿ. ಕಾರಣ ಇವಿರಬಹುದು. ಒಂದು, ನಮ್ಮ ತಟಸ್ತತೆ-ಇನ್ಸೆನ್ಸಿಟಿವಿಟಿಯನ್ನು ಸ್ವಲ್ಪ ಹರಿತ ಮಾಡಿಕೊಳ್ಳಬಹುದೇನೋ ಎಂಬ ಆಶಾವಾದದಿಂದ. ಎರಡು, ನಾವು ಅದನ್ನು ಹಂಚಿಕೊಳ್ಳುವುದಕ್ಕೆ ಛಾರ್ಜು ಮಾಡುವುದಿಲ್ಲ. ಮೂರು, ಈಗ ಬಹುಸಂಖ್ಯಾತರ ಮನದಲ್ಲಿ ಭಾವನೆಗಳ ಬರ ಆಗಿರುವುದರಿಂದ. ಆಗಸ್ಟ್ ೨೦೧೦ ಸವಣೂರಿನಲ್ಲಿ ನಡೆದಿರುವ ಮಲಾಭಿಷೇಕದ ಘಟನೆ ನಮ್ಮನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಭಂಗಿಗಳಂತ ಜನ ಈಗಲೂ ಕರ್ನಾಟಕದ ಹಲವೆಡೆ ಮಲ ಹೊರುವ ಕೆಲಸ ಮಾಡುತ್ತಿರುವುದು ಈ ಘಟನೆಯಿಂದ ಬೆಳಕಿಗೆ ಬಂದಿದೆ. ಇಂಥ ಸಾಮಾಜಿಕ ಕ್ರೌರ್ಯಕ್ಕೆ ನಮ್ಮ ಮಕ್ಕಳ ತಲೆಮಾರಿನವರೂ ಸಾಕ್ಷಿಯಾಗಬೇಕಾಗ ಬಂದಿದ್ದು ದುರಂತ. ಅತ್ತ ನಮ್ಮ ರಾಜಕೀಯ ಪ್ರತಿನಿಧಿಗಳು ಭಂಗಿಗಳ ಇರುವನ್ನು-ಪ್ರತಿಭಟನೆಯನ್ನು ಅಲ್ಲೇ ಮರೆತು ನಾಡರಕ್ಷಣೆ-ಸ್ವಾಭಿಮಾನ ಉಳಿಸಿಕೊಳ್ಳುವ ಸಲುವಾಗ ಜಾಥಾ ಮಾಡಿಕೊಳ್ಳುತ್ತಿದ್ದಾರೆ. ಇಂಡಿಯಾ ಇದೆಲ್ಲದರ ನಡುವೆಯೂ ಶೈನ್ ಆಗುತ್ತಿದೆ. ಬರೀ ಹೊಸದಾಗಿ ಹರಿಯುತ್ತಿರುವ ಹಣದ ಹೊಳಪಿನಲ್ಲೋ? ಬದಲಾವಣಿಗೆ ಆಸ್ಪದವೇ ಇಲ್ಲದಂತೆ ಭಾರೀ ಸಂದೂಕವೊಂದರಲ್ಲಿ ಕೂಡಿಟ್ಟು ಬೀಗ ಹಾಕಿರುವ "ಅದ್ಭುತ ಪುರಾತನ ಪರಂಪರೆ"ಯ ಘನ ಸಂಪತ್ತಿನಿಂದಲೋ? ಪ್ರತಿಭಾವಂತ ಯುವ ಜನರ ಬೆವರ ಹನಿಯಿಂದಲೋ? ಅಲ್ಲಲ್ಲಿ ಅಷ್ಟಿಷ್ಟು ಬಾಂಬು ಸ್ಫೋಟವಾಗಿ, ಇನ್ನೆಲ್ಲೋ ಕೋಮು ಗಲಭೆಯಾಗಿ, ಹೊಟ್ಟೆಗೆ ಉಣಲು ಸಿಗದೆ, ಬ್ಯಾಂಕ್ ಸಾಲಗಳನ್ನು ತೀರಿಸಲಾಗದೆ, ಹಾಗೆ ಹೀಗೆ ಜನ ಜೀವ ತೆರುತ್ತಿದ್ದರೂ ಬವಣೆ ನಿಲ್ಲದು...ಬದುಕು ದೊಡ್ಡದು...ಎಂದು ಹುರಿಕಟ್ಟಿ ಕಣ್ತುಂಬಾ ಬದುಕುವಾಸೆ ಕಟ್ಟಿಕೊಂಡು ಪ್ರತಿ ದಿನಾ ಹುರುಪುನಿಂದ ಬದುಕಿಗೆ ಒಡ್ಡಿಕೊಳ್ಳುವ ಕೋಟ್ಯಾಂತರ ಜನಗಳ ಅದಮ್ಯ ಜೀವನ ಪ್ರೀತಿಯಿಂದಲೋ...ಇಂಡಿಯಾ ಅಲ್ಲಲ್ಲಿ ಹೊಳೆಯುವುದು ನಮಗೂ ಕಾಣುತ್ತಿದೆ. ಆದರೆ ಇನ್ನೂ ಕಲಿಯಬೇಕಾದ್ದು, ಹಂಚಬೇಕಾದ್ದು, ಕೊಡವಿಕೊಳ್ಳಬೇಕಾದ್ದು, ಬದಲಾಯಿಸಬೇಕಾದು ಬೇಕಾದಷ್ಟಿದೆ. ಹರಿವು ಅದೇ ಅಲ್ಲವೇ. ಸ್ವಾತಂತ್ರ್ಯ ಹಬ್ಬದ ಹಾರೈಕೆಗಳು. ಜುಲೈ ೨೦೧೦ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡುವುದಾಗಿ ಹೇಳಿದ್ದ ಬಿಜೆಪಿ ನಿಜಕ್ಕೂ ಆಶಾವಾದ ಮೂಡಿಸಿತ್ತು. ಈಗ ಅದರ ಮುಖವಾಡ ಕಳಚಿದೆ. ಅಪರೂಪಕ್ಕೆ ಸಿಗುವ ಅತ್ಯಂತ ದಕ್ಷ, ಪ್ರಾಮಾಣಿಕ, ನಿಷ್ಟುರ ಮತ್ತು ಸಜ್ಜನ ನ್ಯಾಯಾಧಿಕಾರಿ ಸಂತೋಷ್ ಹೆಗಡೆಯವರು ಬಿಜೆಪಿಯ ಅನೈತಿಕ ಭಂಡಾಟಗಳಿಗೆ ಪ್ರತಿಭಟನೆಯಾಗಿ ತಮ್ಮ ಲೋಕಾಯುಕ್ತ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ. ಅಂತಹ ಅಧಿಕಾರಿಯೊಬ್ಬರಿಗೆ ಸರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡದೇ ಪೀಡಿಸಿದ ಸರ್ಕಾರಕ್ಕೆ ನಮ್ಮ ನಿಮ್ಮ ಛೀಮಾರಿ. ಕಾವೇರಿಯ ಇತಿಹಾಸ ಮುಂದುವರೆಯುತ್ತದೆ. ಅದರ ಜೊತೆಗೇ ಮಕ್ಕಳಿಗೆ ಮಾತೃಭಾಷೆಯಲ್ಲಿ ಮೊದಲ ಶಿಕ್ಷಣದ ಅಗತ್ಯದ ಕುರಿತು ಚರ್ಚೆ ಆರಂಭಿಸುತ್ತಿದ್ದೇವೆ. ಸಂಪೂರ್ಣ ಇಂಗ್ಲಿಷ್ ಕಲಿಯದಿದ್ದರೆ ಮುಂದಿನ ವರ್ಷಗಳಲ್ಲಿ ಯಾರೂ ಉದ್ಧಾರವಾಗುವುದಿಲ್ಲ ಎನ್ನುವ ವಾದ ಕೇಳುತ್ತಿದ್ದೇವೆ. ನಮ್ಮ ಮಕ್ಕಳು ಬೇರೆ ದೇಶದಲ್ಲಿ ಹುಟ್ಟಿರುವುದರಿಂದ ಅವರಿಗೆ ಆ ದೇಶದ ಭಾಷೆಯನ್ನೇ ಕಲಿಸಬೇಕು ಎಂದು ವಿಧೇಯವಾಗಿ ಅನುಸರಿಸುವ ಅನಿವಾಸಿ ಭಾರತೀಯರನ್ನು ಗಮನಿಸಿ ಇವರ ಮಕ್ಕಳು ತಮಿಳ್ನಾಡಿನಲ್ಲಿ ಹುಟ್ಟಿದ್ದರೆ ಇವರು ಮಕ್ಕಳಿಗೆ ತಮಿಳು ಕಲಿಸುತ್ತಿದ್ದರೋ-ಹಿಂದಿ ಕಲಿಸುತ್ತಿದ್ದರೋ ಎಂದು ಯೋಚಿಸಿ ತಲೆಬಿಸಿ ಮಾಡಿಕೊಂಡಿದ್ದೇವೆ. ನಮ್ಮ ಮಕ್ಕಳು ಕನ್ನಡ ಕಲಿಯದಿದ್ದರೆ ನಮ್ಮ ಭಾಷೆ-ಸಂಸ್ಕೃತಿ-ನಂಟನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಹಪಹಪಿಸುತ್ತಿರುವ ಅನಿವಾಸಿ ಕನ್ನಡದ ಅಪ್ಪ ಅಮ್ಮಂದಿರ ಕಳವಳ ಕಾಣುತ್ತಿದ್ದೇವೆ. ನಮಗೂ ಹಾಗೂ ಇವರೆಲ್ಲರಿಗೂ ಇರಲಿ ಎಂದು ಈ ಚರ್ಚೆ. ಹಾಗೇ ಇದೆಲ್ಲದರ ಮಧ್ಯೆ ಹೊಸದೊಂದು ಸತ್ಯ ಕಂಡುಕೊಂಡಿದ್ದೇವೆ. ಆಯಾಮಕ್ಕೆ ನಾವೂ ಬರೆಯುತ್ತೇವೆ ಎಂದು ಪ್ರೀತಿಯಿಂದ ಹಲವಾರು ಅನಿವಾಸಿ ಭಾರತೀಯ/ಕನ್ನಡದ ಮಿತ್ರರು ಮುಂದೆ ಬರುತ್ತಿದ್ದಾರೆ. ಕರ್ನಾಟಕದವರೇ ಆದರೂ ಹೆಚ್ಚಿನವರು ತಮ್ಮ ಲೇಖನಗಳನ್ನು ಇಂಗ್ಲಿಷ್ನಲ್ಲಿ ಬರೆಯುತ್ತೇವೆ ಅಥವಾ ಬಾಯಿಯಲ್ಲಿ ಹೇಳಿ ಧ್ವನಿ ಮುದ್ರಿಸಿ ಕೊಟ್ಟು ಬಿಡುತ್ತೇವೆ, ನೀವು ಬರೆದುಕೊಳ್ಳಿ ಎನ್ನುತ್ತಿದ್ದಾರೆ. ಕಾರಣ ಕೇಳಿದರೆ ಅವರ ಉತ್ತರ ಪ್ರಾಮಾಣಿಕವಾದದ್ದು. ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ! ಕನ್ನಡ ಮಾಧ್ಯಮದಲ್ಲಿ ಏಳನೇ ಅಥವಾ ಹತ್ತನೆಯ ತರಗತಿವರೆಗೂ ಓದಿದ ಮಿತ್ರರಿಗೆ ಕನ್ನಡದಲ್ಲಿ ಅಭಿವ್ಯಕ್ತ ಮಾಡುವುದು ಸುಲಲಿತ. ಆದರೆ ಉಳಿದವರಿಗೆ ಕನ್ನಡ ಬರೆದದ್ದು ಮರೆತೇ ಹೋಗಿದೆಯಂತೆ! ಇದು ಒಬ್ಬರ ಇಬ್ಬರ ಕಥೆಯಲ್ಲ. ನಾವು ಗಾಬರಿಯಾಗಿದ್ದೇವೆ. ಹಾಗೇ ಹೆಮ್ಮೆಯಿಂದ, ಆಸೆಯಿಂದ ಕರ್ನಾಟಕದ ಹಳ್ಳಿ-ನಗರಗಳಲ್ಲಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಯುತ್ತಿರುವ ಪುಟಾಣಿಗಳತ್ತ ನೋಡುತ್ತಿದ್ದೇವೆ. ನಾಳೆ ಕನ್ನಡ ಲಿಪಿ, ಕನ್ನಡ ಸಾಹಿತ್ಯ, ಸೂಕ್ಷ್ಮತೆಯುಳ್ಳ ಸಂವಾದ ನಡೆಯುವುದಾದರೆ, ಉಳಿಯುವುದಾದರೆ, ಬೆಳೆಯುವುದಾದರೆ ಅದು ಈ ಪುಟಾಣಿಗಳ ಮೂಲಕ ಮಾತ್ರ. ಇದು ನಮ್ಮ ಸವಾಲು!! ನಿಮ್ಮದೇನಾದರೂ ಬೇರೆ ವಾದವಿದ್ದರೆ ಚರ್ಚೆಗೆ ಬನ್ನಿ. ಜೂನ್ ೨೦೧೦ ಪುಟ್ಟ ಆಯಾಮದ ಆರನೇ ತಿಂಗಳ ಆಡಾಟವನ್ನು ನೋಡುತ್ತಿದ್ದೀರಿ. ನಮ್ಮ ನಿಮ್ಮ ಕೂಸು ನಿಮ್ಮೆದುರಿಗೇ ಇಷ್ಟಿಷ್ಟೇ ಮೈದುಂಬಿಕೊಳ್ಳುತ್ತಿದೆ. ನಾವು ಕಲಿಯುತ್ತಿದ್ದೇವೆ, ಕಲಿತದ್ದನ್ನು ಹಂಚಿಕೊಳ್ಳುತ್ತಿದ್ದೇವೆ. ಪ್ರತಿ ಹೆಜ್ಜೆಯೂ ಪ್ರೀತಿ-ಬಧ್ಧತೆಯದ್ದಾಗಿರಬೇಕೆಂದು ಕನವರಿಸುತ್ತಿದ್ದೇವೆ. ನಮ್ಮ ಕನಸುಗಳಲ್ಲಿ ನೀವಿದ್ದೀರಿ. ಈ ಬಾರಿ, ಹಿಂದೆ ತಿಳಿಸಿದ್ದಂತೆ ಕಾವೇರಿಯ ಕಥಾನಕವನ್ನು ಸರಳವಾಗಿ ಶುರು ಹಚ್ಚಿಕೊಂಡಿದ್ದೇವೆ. ನಮ್ಮ ನಿಮ್ಮೆಲ್ಲರ ಭವಿಷ್ಯದಲ್ಲಿ, ಮುಂದೆ ನಾವೆಲ್ಲರೂ ಸಾಕ್ಷಿಗಳಾಗಲೇ ಬೇಕಾಗುವ ಗಲಾಟೆ ನದೀ ನೀರಿನದ್ದಾಗಿರುತ್ತದೆ. ಇದು ವಿಜ್ನಾನದ ವಾದ. ಅಮೆರಿಕದಲ್ಲಾಗಲೀ, ಆಫ್ರಿಕಾದಲ್ಲಾಗಲೀ, ಏಷಿಯಾದಲ್ಲಾಗಲೀ...ಬಿಂದಿಗೆ ಬಿಂದಿಗೆಯಷ್ಟೇ ಪ್ರತೀ ಕ್ಷಣವೂ ಬರಿದಾಗುತ್ತಿರುವ, ಈ ಜೀವ ಸಂಪನ್ಮೂಲದ ಸರಿಯಾದ ಉಳಿಸಿಕೊಳ್ಳುವಿಕೆ, ಬಳಸಿಕೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆಯ ಬಗ್ಗೆ ನಮ್ಮವರೊಡನೆ ಮಾತುಕತೆ ಇರಲಿ, ನಮ್ಮ ಜವಾಬ್ದಾರಿ ಬೆಳೆಯಲಿ ಎಂದು ನಮ್ಮ ಆಶಯ. ಮೇ ೨೦೧೦ ೨೦೦೭ರ ಫೆಬ್ರವರಿ ೭ರಂದು ಕಾವೇರಿ ನ್ಯಾಯಾಧೀಕರಣ ನೀಡಿರುವ ’ಕಾವೇರಿ ಮಧ್ಯಂತರ ತೀರ್ಪಿ’ನ ಕುರಿತ ಆರೋಗ್ಯಕರ ಚರ್ಚೆಗೆ ವೇದಿಕೆಯಾಗಬೇಕೆಂಬ ಉದ್ದೇಶದಿಂದ ಮುಂದಿನ ಸಂಚಿಕೆಗಳಲ್ಲಿ ’ಕಾವೇರಿ ಕಥನ’ವನ್ನು ನಮ್ಮ-ನಿಮ್ಮ ಆಯಾಮದಲ್ಲಿ ಆರಂಭಿಸಲಿದ್ದೇವೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್ ಪ್ರಭುಗಳ ನೇರ ಅಧೀನಕ್ಕೊಳಪಟ್ಟಿದ್ದ ಅಂದಿನ ಮದರಾಸು ಪ್ರಾಂತ್ಯ, ತನ್ನ ಸಾಮಂತರಾಗಿದ್ದ ಮೈಸೂರು ಅರಸರ ಮೇಲೆ ತನ್ನ ಸಾಮ್ರಾಜ್ಯಶಾಹಿ ಪ್ರವೃತ್ತಿಯ ಸರ್ವಾಧಿಕಾರದಿಂದ ಎಸಗುತ್ತಿದ್ದ ಅನ್ಯಾಯವನ್ನು ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಇನ್ನೂ ಮುಂದುವರಿಸುತ್ತಿದೆ. ತಮಿಳುನಾಡಿನ ರಾಜಕಾರಣಿಗಳು ಕೇಂದ್ರ ಸರ್ಕಾರವನ್ನು ತಮ್ಮ ಬ್ಲಾಕ್ ಮೇಲ್ ತಂತ್ರದಿಂದ ತಮಗನುಕೂಲವಾಗುವಂತೆ ಬಳಸಿಕೊಳ್ಳುತ್ತಲೇ ಬರುತ್ತಾ ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ರೈತರು ಕರ್ನಾಟಕದಲ್ಲೂ ರೈತರೇ, ತಮಿಳುನಾಡಿನಲ್ಲೂ ರೈತರೇ ನಿಜ. ಇಬ್ಬರಿಗೂ ನೀರು ಬೇಕು, ಇಬ್ಬರೂ ಬೆಳೆತೆಗೆಯಬೇಕು. ಆದರೆ, ಕಾವೇರಿಯ ನೀರು ಹಂಚಿಕೆ ಯಾವತ್ತೂ ಸಾಮರಸ್ಯದಿಂದ ಆಗಿಲ್ಲ ಮತ್ತು ಭೂಮಿಯ ಹೆಕ್ಟೇರ್ ಗಳ ಸರಿಯಾದ ಲೆಕ್ಕಾಚಾರದಿಂದ ಆಗಿಲ್ಲ. ಈ ತಾರತಮ್ಯವನ್ನು, ಅದರ ಅಂಕಿ ಅಂಶಗಳನ್ನು, ಅದರ ಹಿಂದಿರುವ ’ವಾಟರ್ ಪಾಲಿಟಿಕ್ಸ್’ ನ ಇತಿಹಾಸವನ್ನು ಆಯಾಮ ನಿಮ್ಮ ಮುಂದಿಡಲು ಪ್ರಯತ್ನಿಸಲಿದೆ. ಏಪ್ರಿಲ್ ೨೦೧೦ ವಸಂತ ನಾವಿರುವ ಭೂಭಾಗದ ಹೊಸಲು ಮೆಟ್ಟಿದ್ದಾನೆ. ನೆನ್ನೆ ಮೊನ್ನೆ ಕಿಟಕಿಯಿಂದಾಚೆ ನೋಡಿದರೆ ಇರಬರುವ ಕೊಂಬೆ ಕಡ್ಡಿಗಳನ್ನೆಲ್ಲ ಬತ್ತಲು ಬಿಟ್ಟುಕೊಂಡು ನಿಂತಿದ್ದ ಡಾಗ್ ವುಡ್ ಮರ ಇವತ್ತು ಎಲ್ಲಿಲ್ಲದ ಸಡಗರದಿಂದ ಹೂ ಹೊದ್ದು ಕುಳಿತಿದೆ. ಅದನ್ನು ನೋಡಿದಾಗ ಮುಖ-ಮನದ ತುಂಬಾ ನಗು ತುಂಬಿದರು ಐದು ಸೆಕೆಂಡ್ ನಂತರ ಮನಸ್ಸಿಗೆ ನಮ್ಮೂರ 'ರಕ್ತಾರುಣ' ಸುಂದರಿ ಗುಲ್ಮೊಹರ್ ನೆನಪಾಗುತ್ತಾಳೆ. ನಾವೇ ಇಲ್ಲಿಯ ಜನವಾಗಿ, ಇಲ್ಲಿನ ಜೀವನ-ಗಿಡ-ಮರ-ಕಾರು-ರೋಡು ಎಲ್ಲವು ನಮ್ಮೊಳಗೆ ಹಾಸು ಹೊಕ್ಕಾಗಿರುವಾಗಲು ನಮ್ಮ ಪ್ರತಿ ಕ್ಷಣದ ವರ್ತಮಾನದ ಬದುಕಿನಲ್ಲಿ ಕಾಣುವ ಎಲ್ಲ ವ್ಯಕ್ತಿ-ವಸ್ತು ಅನುಭವಗಳ ಜೊತೆ ಮನಸ್ಸು ನಮ್ಮೂರ ಏನೋ ಒಂದನ್ನು ನಂಟು ಹಾಕಿಬಿಡುತ್ತದೆ. ನೆಲದ ಸೆಳೆತ ಅಂದರೆ ಅದೇ ಏನೋ... ಅಲ್ಲಿ-ಅಷ್ಟು ಜನ ಗಲಭೆ ಮಾಡಿಕೊಂಡು ಸತ್ತರು, ಇಷ್ಟು ಜನ ಹಸಿದು ಆತ್ಮಹತ್ಯೆ ಮಾಡಿಕೊಂಡರು, ಇವರು ಇದ್ದಬದ್ದದ್ದನ್ನೆಲ್ಲಾ ಗೋರಿಕೊಂಡರು ಅಂತ ಕೇಳುವಾಗ ಓದುವಾಗ ನಮ್ಮ ಮನಸ್ಸಿನಲ್ಲಿ-ಕಲ್ಪನೆಯಲ್ಲಿ ಹಸಿರಾಗಿ ಕಾಡುವ ನಮ್ಮೂರು...ನಾವು ಓದಿ ಕೇಳುತ್ತಿರುವ ನಮ್ಮೂರು ಎರಡರ ನಿಜಗಳ ತಾಕಲಾಟ ನಡೆಯುತ್ತದೆ. ದೂರದಲ್ಲಿದ್ದೇವೆಯಾದ್ದರಿಂದ ಭಾವುಕತೆ-ಬೇಜಾರು ಜಾಸ್ತಿ. ಮಾರ್ಚ್ ೨೦೧೦ ಮೇಲೆ ಕಾಣುವ ರಕ್ತ ಮಾಂಸದ ’ಇವಳು’ ಸುಸಂಸ್ಕೃತೆ, ಜಾಣೆ, ಮನುಷ್ಯೆ. ಇವಳೊಳಗಡಗಿರುವ’ ’ಅವಳು’ ಪಕಳೆ-ಮಿಂಚು ಹುಳ ಮಳೆಹನಿ,ಮುಳ್ಳ ಬೇಲಿ, ಜಲಪಾತ. ಅವಳ ನುಂಗಿ ಇವಳಾದ ಹೆಣ್ಣೆಂಬ ಶಕ್ತಿಗೆ, ಪ್ರೀತಿಗೆ, ಮಾಯೆಗೆ, ಮಾತೆಗೆ- ಈ ಬಾರಿಯ ಚಂದಮಾಮ. ಮಹಿಳೆಯರಿಗೆ ಲೋಕ/ರಾಜ್ಯ/ವಿಧಾನಸಭೆಗಳಲ್ಲಿ ಶೇಕಡ ೩೩ ರಷ್ಟು ಮೀಸಲಾತಿ ಕೊಡಬೇಕೆಂದು ಭಾರತದ ಲೋಕಸಭೆಯಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನದಂದು ಮಸೂದೆ ಮಂಡನೆಯಾಗಲಿದೆ. ದಶವಾರ್ಷಿಕ ಯೋಜನೆಯಂತೆ ವರ್ಷಾನುವರ್ಷಗಳಿಂದ ಕೇವಲ ಚರ್ಚೆಯಲ್ಲೇ ಉಳಿದಿದ್ದ ವಿಷಯ ಕಡೆಗೂ ಮಂಡನೆಯಾಗಿ, ಅಷ್ಟೇ ಭರದಲ್ಲಿ ಅನುಮೋದನೆಯಾದರೆ ಅದು ಸಾಧನೆಯ ಸುದ್ದಿ. ಅದು ಹಾಗಾಗಲಿ. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಮಹಿಳೆಯರಲ್ಲೂ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಇರಬೇಕೆಂದು ಎಸ್ ಪಿ, ಬಿ ಎಸ್ ಪಿ ಇತರೆ ರಾಜಕೀಯ ಪಕ್ಷಗಳು ಶೇಕಡ ೩೩ ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಪ್ರಸ್ತಾಪಿಸಿರುವುದು ಸಮಂಜಸವೇ. ಆದರೆ ಈ ಪ್ರಸ್ತಾಪದಿಂದ ಇಡೀ ಮಸೂದೆಯ ಅಂಗೀಕಾರಕ್ಕೆ ಮತ್ತೆ ತಡೆಯಾಗಬಾರದು. ಮೊದಲ ಹೆಜ್ಜೆಯಾಗಿ ಮೀಸಲಾತಿ ಅನುಮೋದನೆಯಾಗಲಿ. ಫೆಬ್ರವರಿ ೨೦೧೦ ಜಾಗತೀಕರಣ ನಮ್ಮ ಅತ್ಯಂತ ಕುತೂಹಲದ ವಿಷಯಗಳಲ್ಲೊಂದು. ಅದು ಕೂಡಿಡಲು ಬಾಟಲ್ಲೂ ಇಲ್ಲದ ಜೀನಿ. ನಮ್ಮ ಈ ವಿದೇಶ ವಾಸ, ಜೀವನಾನುಭವ ಕೂಡ ಅದರದ್ದೇ ಪರಿಣಾಮ. ಜಾಗತೀಕರಣದ ವಿವಿಧ ಮುಖಗಳನ್ನು ನೋಡಬೇಕು, ಅದರ ಕುರಿತು ಎಲ್ಲರ ಅನುಭವದ ವಿವೇಕದ ಮಾತುಗಳನ್ನು ಆಲಿಸಬೇಕು, ಜಾಗತೀಕರಣದಿಂದ ಜನಿಸಿರುವ ಒಳಿತು-ಪೀಡೆ-ಪರಾಕಾಷ್ಟೆ ಗಳೇನು ಎನ್ನುವುದನ್ನು ತಿಳಿಯಬೇಕು, ಈ ಅರಿವು ನಮ್ಮೆಲ್ಲರನ್ನೂ ಬೆಳಗಬೇಕು-ಇದು ನಮ್ಮ ಹಂಬಲ. ಜನವರಿ ೨೦೧೦ ಕಟ್ಟಬೇಕು, ಕಲಿಯಬೇಕು, ಬೆಳೆಯಬೇಕು, ಬಣ್ಣವಾಗಬೇಕು, ಮನ ಮನಗಳ, ಭಾವ ಭಾವಗಳ ಸೇತುವೆಯಾಗಬೇಕು ಅನ್ನೋ ಉದ್ದೇಶದಿಂದ 'ಆಯಾಮ' ಹುಟ್ಟಿದೆ. 'ಆಯಾಮ' ಒಂದು ಕನ್ನಡ ಪತ್ರಿಕೆ, ಅಂತರ್ಜಾಲದ ಬ್ಲಾಗಂಗಣ ಅಷ್ಟೇ ಅಲ್ಲ...ಇದು ನಮ್ಮ-ನಿಮ್ಮ ಮನಸ್ಸಿನ ಮೂಲೆ ಮೂಲೆಯ ಭಾವನೆಗಳನ್ನು ಅಭಿವ್ಯಕ್ತಿಸುವ ಒಂದು ಸುಂದರ ವೇದಿಕೆಯಾಗಬೇಕು, ನಮ್ಮ ದಿನ ನಿತ್ಯದ ಹಾಡು-ಪಾಡು-ಹಿಗ್ಗು-ಹಂಬಲ-ಪರಿಪಾಟಲು-ಪ್ರಕರಣಗಳು ಅಕ್ಷರದ ನದಿಯೊಂದಿಗೆ ಬೆರೆತು, ಹರಿದು ತಂಪು ಕಾವೇರಿಯಾಗಬೇಕು. ನಾವದರಲ್ಲಿ ತೇಲುವ ಪುಟ್ಟ ಪುಟ್ಟ ತೆಪ್ಪಗಳಾಗಿ ಹರಿವಿನ ಪ್ರತೀ ಕ್ಷಣವನ್ನೂ, ತಿರುವನ್ನೂ, ಲಾಲಿಯನ್ನೂ ಆಸ್ವಾದಿಸಬೇಕು, ಅನುಭವಿಸಬೇಕು ಅಂತ ನಮ್ಮ ಬಯಕೆ.
ವೇಗಾಸ್ ಎಂದ ತಕ್ಷಣ ನೆನಪಾಗುವುದು ಗಗನಚುಂಬಿ ಕಟ್ಟಡಗಳು, ಕಸಿನೋಗಳು, ರೆಸಾರ್ಟ್ ಗಳು, ರಾತ್ರಿಯಲ್ಲಿ ನಕ್ಷತ್ರಪುಂಜದಂತೆ ಹೊಳೆಯುವ ಇಡೀ ಶಹರ.. ಇಲ್ಲಿಗೆ ಜನ ಬರುವುದೇ ಸ್ವೇಚ್ಛೆಯಾಗಿ ಕಾಲ ಕಳೆಯಲಿಕ್ಕೆ. ಈ ನಗರ ಮಲಗುವುದೇ ಇಲ್ಲ. ಎಷ್ಟೇ ಅಪರಾತ್ರಿಯಲ್ಲಿ ಬಂದಿಳಿದರೂ ಕೈಯ್ಯಲ್ಲಿ ಬೀರು, ವಿಸ್ಕಿ, ವೈನ್ ಇತ್ಯಾದಿ ಪೇಯಗಳನ್ನು ಹಿಡಿದುಕೊಂಡು ಸ್ಲಾಟ್ ಮಶಿನ್ನನ್ನು ಕುಟ್ಟುತ್ತ ಕಳೆದುಕೊಂಡ ಹಣಕ್ಕೆ ಪರಿತಪಿಸುತ್ತುರುವ ಜನ ಕಾಣಿಸುತ್ತಾರೆ. ಇಲ್ಲಿ ಯಾರೂ ಯಾರತ್ತಲೂ ಕೈ ಮಾಡಿ ತೋರಿಸುವುದಿಲ್ಲ. ಇಲ್ಲಿ ಹೀಗೆಯೇ ಇರಬೇಕೆಂಬ ಕಟ್ಟುಪಾಡುಗಳಿಲ್ಲ. ಎಂತೆಂತಹ ತಹರೇವಾರಿ ಜನ ಬರುತ್ತಾರೆಂದರೆ ಅದನ್ನು ಹೇಳಲಸಾಧ್ಯ. ನಾನು ನೋಡಿದ ಅತಿ ವಿಚಿತ್ರ ಸಂಗತಿಯೆಂದರೆ ಹುಡುಗಿಯೊಬ್ಬಳು ತಾನು ಸಾಕಿದ ಹಾವನ್ನು ಮೈಗೆ ಸುತ್ತಿಕೊಂಡು ಬಂದಿದ್ದಳು. ಬಿಳಿಯ ಬಣ್ಣದ ಮಿರಿ ಮಿರಿ ಮಿಂಚುತ್ತಿದ್ದ ಆ ಹಾವು ಅವಳ ಕೊರಳಿನ ಹತ್ತಿರ ತಲೆಯಾಡಿಸುತ್ತಿದ್ದರೆ ಅವಳ ಬೆನ್ನಿನ ಹತ್ತಿರವಿದ್ದ ಬಾಲ ಮಿಸುಕಾಡಿತ್ತಿತ್ತು. ನೋಡಿದರೆ ಮೈ ಝುಂ ಎನ್ನುವಂತಿತ್ತು ದೃಶ್ಯ. ಎಲ್ಲಿ ನನ್ನನ್ನೇ ಸುತ್ತಿಕೊಂಡು ಬಿಡುತ್ತದೋ ಎಂದು ಹೆದರಿಕೆಯಲ್ಲಿ‌ ನಾನು ಬೇಗ ಬೇಗ ಹೆಜ್ಜೆ ಹಾಕುತ್ತಿದ್ದರೆ ಯಾರೋ ಒಬ್ಬ ಅವಳ ಬಳಿ ಆ ಹಾವಿನ ಬಗ್ಗೆ ಅಸ್ಥೆಯಿಂದ ವಿಚಾರಿಸುತ್ತಿದ್ದ. ಅದರ ಹೆಸರು ‘ಮೈಕೇಲ್’ ಎಂದು ಆಕೆ ಅವನಿಗೆ ಹೇಳಿದ್ದು ಕೇಳಿಸಿತ್ತು. ಹೀಗೆ ಎಲ್ಲ ತರಹದ ಎಕ್ಸಟ್ರೀಮ್ ಸಂಗತಿಗಳನ್ನು ನೋಡಬೇಕೆಂದರೆ ನೀವು ಬಹುಶಃ ವೇಗಾಸಿಗರ ಬರಬೇಕೆನೋ.. ಕುಡುಕರಿಗೆ, ಸೇದುವವರಿಗೆ, ಮಾಂಸಪ್ರಿಯರಿಗೆ, ಗ್ಯಾಂಬ್ಲಿಂಗ್ ಪ್ರಿಯರಿಗೆ ಇದು ಸ್ವರ್ಗ. ಹಾಗಾದರೆ ನಮ್ಮಂತಹವರು ಏನು ಮಾಡುವುದು? ಅಮೆರಿಕದಲ್ಲಿದ್ದ ಮೇಲೆ ವೇಗಾಸ್ ನೋಡದೆ ಹೇಗಿರುವುದು? What happens in Vegas stays in Vegas ಎಂಬ ಮಾತಿದೆ. ಹಾಗಿದ್ದ ಮೇಲೆ ಅಲ್ಲಿ‌ ನಡೆಯುವುದಾದರೂ ಏನು ಎಂಬ ಕುತೂಹಲವನ್ನು ತಣಿಸಿಕೊಳ್ಳಬೇಕಲ್ಲ. ಇಲ್ಲಿ ಎಲ್ಲ ತರಹದ ಚಟುವಟಿಕೆಗಳಿವೆ. ಮಕ್ಕಳಿಂದ ಮುದುಕರವರೆಗೆ, ಯುವಕ ಯುವತಿಯರಿಂದ ಸಂಸಾರಸ್ಥರವರೆಗೆ, ಬಡವನಿಂದ ಸಿರಿವಂತನವರೆಗೆ ಎಲ್ಲವೂ ಇದೆ. ನಮಗೆ ಹೊಂದುವಂತಹದನ್ನು ಆಯ್ದುಕೊಳ್ಳಬೇಕಷ್ಟೇ. ನಮ್ಮ ಭಾರತೀಯರು ತಮ್ಮ ಅಪ್ಪ ಅಮ್ಮನನ್ನು ವೇಗಾಸಿಗೆ ಕರೆದುಕೊಂಡು ಬರುವುದನ್ನು ನೋಡಿ ನನಗೆ ಆಶ್ಚರ್ಯವಾದದ್ದಿದೆ. ಎಷ್ಟೇ ಒಪನ್ ಮೈಂಡ್ ಎಂದು ಹೇಳಿಕೊಂಡರೂ ಇಲ್ಲಿ ಕಾಣಿಸುವ ಕೆಲ ಸಂಗತಿಗಳು ಬಾಯಿ ತೆರೆಯುವಂತೆ ಮಾಡುತ್ತವೆ. ವೇಗಾಸಿನ ಸ್ಟ್ರಿಪ್ಪಿನಲ್ಲಿ ಓಡಾಡುವಾಗ ಮೈ ಮೇಲೆ ತುಂಡು ಬಟ್ಟೆಯನ್ನಷ್ಟೇ ಹಾಕಿಕೊಂಡ ತಳುಕು ಬಳುಕಿನ ಹುಡುಗಿಯರು ಹೆಜ್ಜೆಗೊಮ್ಮೆ ಕಾಣಿಸುತ್ತಾರೆ. ದುಡ್ಡು ಕೊಟ್ಟು ಅವರ ಜೊತೆಯಲ್ಲಿ ಫೋಟೊ ತೆಗೆಸಿಕೊಳ್ಳಬಹುದು. ಇರಲಿ. ನಾನು ಹೇಳಲು ಹೊರಟಿದ್ದು ನಾವು ನೋಡಿದ ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದರ್ಶನದ ಬಗ್ಗೆ. ಲೈವ್ ಕನ್ಸರ್ಟ್, ಜಾದೂ ಪ್ರದರ್ಶನ, ಹಾಡು ಕುಣಿತಗಳ ಶೋ, ಬೈಸಿಕಲ್ ಸವಾರಿ ಇದೆಲ್ಲದರ ಮಧ್ಯೆ ನಮಗೆ ಆಕರ್ಷಕವಾಗಿ ಕಂಡಿದ್ದು ಈ ಕಾ ಎಂಬ ಶೋ. Cirque du Soleil ಎಂಬ ಹೆಸರಿನ ಜನಪ್ರಿಯ ಕೆನಡಾದ ಕಂಪನಿ ನಡೆಸಿಕೊಡುವ ಈ ಪ್ರದರ್ಶನ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯುತ್ತದೆ. ಕಾ ಎಂದರೆ ಬೆಂಕಿ ಎಂದರ್ಥ. ಬೆಂಕಿಗೆ ಬೆಳಗುವ ಶಕ್ತಿಯೂ ಇದೆ, ಸುಡುವ ಶಕ್ತಿಯೂ ಇದೆ ಎಂಬ ತತ್ವವನ್ನಿಟ್ಟುಕೊಂಡು ಸಿದ್ಧ ಪಡಿಸಿದ ಪ್ರದರ್ಶನವಿದು. 80 ಜನ ಕಲಾವಿದರು ಈ ಒಂದೂವರೆ ಗಂಟೆಯ ಅವಧಿಯಲ್ಲಿ ಒಟ್ಟು 240 ಬಗೆಯ ವೇಷಭೂಷಣಗಳನ್ನು ಬದಲಾಯಿಸಿಕೊಂಡು ರಂಗಮಂಚದ ಮೇಲೆ ಅನೇಕ ರೂಪದಲ್ಲಿ ಬರುತ್ತಿರುತ್ತಾರೆ. ಒಮ್ಮೆ ಒಬ್ಬನೇ ಬಂದು ಕತ್ತಿವರಸೆಯನ್ನು ತೋರಿಸಿದರೆ ಇನ್ನೊಮ್ಮೆ ಎಲ್ಲರೂ ಸ್ಟೇಜಿನ ಮೇಲೆ ಬಂದು ತಮ್ಮ ಸರದಿಯ ಪ್ರಕಾರ ಪ್ರದರ್ಶನ ನೀಡುತ್ತ ಹೋಗುತ್ತಾರೆ. ನಾವು ಒಳಹೋದಾಗ ಮೊದಲು ದಂಗುಪಡಿಸಿದ್ದು ಆ ರಂಗಮಂದಿರ. ಸುಮಾರು 2000 ಜನ ಕೂರುವಂತಹ ವ್ಯವಸ್ಥೆಯಿದ್ದ ಆ ಸ್ಥಳದಲ್ಲಿ ಕೂರುವ ಸೀಟಿನಿಂದ ಹಿಡಿದು, ತಲೆಯ ಮೇಲೆ ಹಾದು ಹೋಗುವ ಉದ್ದನೆಯ ಸ್ಟೀಲ್ ಪೈಪಗಳಲ್ಲಿಯೂ ಸಹ ಧ್ವನಿವರ್ಧಕಗಳನ್ನು ಅಳವಡಿಸಿದ್ದಾರೆ. ಹೊರಗಿನ ಜಗತ್ತನ್ನು ಮರೆಸುವಂತಹ ಸದ್ದು ಅಲ್ಲಿ ಝೇಂಕರಿಸುತ್ತದೆ. ಮನೆಗಿರುವ ಬಾಲ್ಕನಿಯಂತೆ ರಂಗಮಂದಿರದ ತುಂಬ ಬಾಲ್ಕನಿಗಳಿವೆ. ಕತ್ತಲಲ್ಲಿ ಮೈ ಮರೆತು ಪ್ರದರ್ಶನ ನೋಡುತ್ತ ಕುಳಿತಾಗ ಒಮ್ಮೆಲೇ ಯಾವುದೋ ಒಂದು ಬಾಲ್ಕನಿಯಲ್ಲಿ ಒಬ್ಬ ಪ್ರತ್ಯಕ್ಷನಾಗಿ ಹಗ್ಗದ ಸಹಾಯದಿಂದ ನೇರವಾಗಿ ಸ್ಟೇಜಿಗೆ ಹೋಗುತ್ತಾನೆ. ಪ್ರದರ್ಶನ ಶುರುವಾಗುವುದು ಇಬ್ಬರು ಅವಳಿಗಳಿಂದ. ಹದಿನಾರನೇ ವಯಸ್ಸಿನ ಬಾಲಕ ಮತ್ತು ಬಾಲಕಿ. ರಾಜ ರಾಣಿಯ ಮಕ್ಕಳು. ಅವರದ್ದು ಸುಖಿ ರಾಜ್ಯ. ಎಲ್ಲವೂ ನಿರ್ವಿಘ್ನವಾಗಿ ನಡೆಯುತ್ತಿರುವಾಗ ಒಬ್ಬ ದುಷ್ಟ ರಾಜ ಬಂದು ಆಕ್ರಮಣ ಮಾಡುತ್ತಾನೆ. ವಂಚನೆಯಿಂದ ನಡೆದ ಈ ಆಕ್ರಮಣದಲ್ಲಿ ರಾಜ ರಾಣಿ ಸತ್ತು ಅವಳಿಗಳಲ್ಲಿ ಹುಡುಗ ಒಂದು ದಿಕ್ಕಿಗೆ ಓಡಿ ಹೋದರೆ ಹುಡುಗಿ ತನ್ನ ಸಹಚರರೊಂದಿಗೆ ಪಾರಾಗಿ ಇನ್ನೊಂದು ದಿಕ್ಕಿನಲ್ಲಿ ಕಣ್ಮರೆಯಾಗುತ್ತಾಳೆ. ಆ ರಾಜ್ಯದ ಮಂತ್ರಿ ದುಷ್ಟ ರಾಜನನ್ನು ಸೇರಿಕೊಳ್ಳುತ್ತಾನೆ. ಈ ದುಷ್ಟ ರಾಜ ಆ ಮಕ್ಕಳನ್ನು ಹುಡುಕಲು ಜನರನ್ನು ಕಳುಹಿಸುತ್ತಾನೆ. ದುಷ್ಟ ರಾಜನ ಹೆಂಡತಿಯ ಮೇಲೆ ಅವನ ಗುಂಪಿನ ಇನ್ನೊಬ್ಬ ಕಣ್ಣು ಹಾಕಿದಾಗ ಅವರ ಮಧ್ಯದಲ್ಲಿಯೇ ಬಿರುಕು ಮೂಡುತ್ತದೆ. ಆಗ ನಡೆದ ಜಗಳವನ್ನು ಉಪಯೋಗಿಸಿಕೊಳ್ಳುವ ಮಂತ್ರಿ ಆ ದುಷ್ಟ ರಾಜನನ್ನು ಸಾಯಿಸಿ ತಾನು ಸರ್ವಾಧಿಕಾರಿಯಾಗುತ್ತಾನೆ. ಇದೇ ಸಮಯಕ್ಕೆ ಅಗಲಿದ ಹುಡುಗ ಹುಡುಗಿ ಒಮ್ಮೆ ಸಮುದ್ರದಡಿಯಲ್ಲಿ ಮತ್ತೊಮ್ಮೆ ಕಾಡಿನ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡು ಅಲ್ಲಿ ಎದುರಾಗುವ ಅಪಾಯದ ಸನ್ನಿವೇಶಗಳನ್ನು ಪಾರು ಮಾಡಿ ಅಂತೂ ಒಂದಾಗುತ್ತಾರೆ. ತಮ್ಮವರನ್ನೆಲ್ಲ ಒಗ್ಗೂಡಿಸಿ ಒಟ್ಟಾಗಿ ಬಂದು ಮಂತ್ರಿಯ ವಿರುದ್ಧ ಹೋರಾಡುತ್ತಾರೆ. ಸರ್ವಾಧಿಕಾರ ಎಂದು ನಂಬಿದ್ದ ಬೆಂಕಿಯೇ ಮಂತ್ರಿಯ ಪತನಕ್ಕೆ ಕಾರಣವಾಗುತ್ತದೆ. ಒಂದು ಸಿನಿಮಾದಂತೆ ಈ ಎಲ್ಲ ಚಿತ್ರಣ ಮಂಚದ ಮೇಲೆ ಕಾಣಿಸಿಕೊಂಡಿತು. ಟ್ರ್ಯಾಪೀಜಿಗಳು ನಿರಾಯಾಸವಾಗಿ ಹಗ್ಗದ ಮೂಲಕ ತಮ್ಮ ಕಸರತ್ತುಗಳನ್ನು ತೋರಿಸುವಾಗ ಜನರೆಲ್ಲ ಬಿಟ್ಟ ಕಣ್ಣು ಬಿಡದಂತೆ ನೋಡುತ್ತಿದ್ದರು. ನೆರಳು ಬೆಳಕಿನಾಟದಲ್ಲಿ ಗಿಳಿ, ಜಿರಾಫೆ, ಮಗುವನ್ನು ಸಂತೈಸುವ ತಾಯಿಯ ಚಿತ್ರಗಳು ಮೂಡಿ ಬಂದಾಗ ವಾವ್ ಎಂಬ ಉದ್ಘಾರ. ತಿರುಗುವ ಎರಡು ಗಾಲಿಗಳ ಮೇಲೆ ಸಮತೋಲನ ಮಾಡುತ್ತ ಜಿಗಿಯುವ, ತಿರುಗುವ, ನಡೆಯುವ, ಹಗ್ಗವಾಟ ಆಡುವ ಹುಡುಗರಿಗೆ ಜನರು ಅತ್ಯಂತ ಖುಷಿಯಲ್ಲಿ ಚಪ್ಪಾಳೆ ಹಾಕಿ ಉತ್ತೇಜಿಸಿದರು. ಉದ್ದಕ್ಕೆ ನಿಂತ ಹಲಗೆಯ ಮೇಲೆ ಬ್ಯಾಲೆನ್ಸ್ ಮಾಡುತ್ತ ಆಗಾಗ ಬೀಳುತ್ತ ನಗೆಯುಕ್ಕಿಸಿದ ಒಂದು ಗುಂಪು… ಹೀಗೆ ಒಂದೂವರೆ ಗಂಟೆಯ ಸಮಯದಲ್ಲಿ ಭಿನ್ನ ಭಿನ್ನ ಪ್ರದರ್ಶನಗಳು. ಇಲ್ಲಿ ಎಲ್ಲವೂ ಇತ್ತು. ಹಾಸ್ಯ, ಸಾಹಸ, ಕಲೆ, ಕತೆ, ಸಂತಾಪ ಎಲ್ಲವನ್ನು ಸುಂದರವಾಗಿ ಹೆಣೆದು ಅತ್ಯಂತ ಶಿಸ್ತಿನಿಂದ ಪ್ರದರ್ಶಿಸಿದ ಶೋ ಇದಾಗಿತ್ತು. ಈ ಪ್ರದರ್ಶನದ ಮುಖ್ಯ ಅಂಶವೆಂದರೆ ಅದು ರಂಗಸ್ಥಳ. ಪ್ರದರ್ಶನಕಾರರನ್ನು ಮೇಲೆತ್ತುವ, ಗಾಳಿಯಲ್ಲಿ ತೂರುವ, ಕೆಳಗೆ ಬೀಳಿಸಿದಂತೆ ಮಾಡುವ, ಅಲುಗಾಡಿಸುವ ಹೀಗೆ ಬಗೆಬಗೆಯ ರೂಪಗಳನ್ನು ತೋರಿಸುವ ಈ ರಂಗಸ್ಥಳ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಪರಿವರ್ತನೆಯಾಗುತ್ತಲೇ ಇರುತ್ತದೆ. ಒಮ್ಮೆ ದೊಡ್ಡ ಹಡಗಿನಂತೆ ಕಂಡರೆ ಮರುಕ್ಷಣವೇ ಅದರ ರೂಪ, ಆಕಾರಗಳೆಲ್ಲ ಬದಲಾಗಿ ಸಮುದ್ರದಲ್ಲಿ ಗಾಳಿಗೆ ಓಲಾಡುವ ಹಾಯಿದೋಣಿಯಾಗಿ ಬದಲಾಗುತ್ತದೆ. ಒಮ್ಮೆ ಕಾಡು ಉದ್ಭವವಾದರೆ ಮತ್ತೊಮ್ಮೆ ದೊಡ್ಡ ಬೆಟ್ಟ ಕಣ್ಣೆದುರಿಗೆ. ನಿಜವಾದ ಮರಳು ನಾವು ಸಮುದ್ರದ ದಂಡೆಯಲ್ಲೇ ಇದ್ದೆವೆನೋ ಎಂಬಂತೆ ಕಾಣಿಸುತ್ತದೆ. ಕುಳಿತಲ್ಲಿಂದಲೇ ಬಗೆ ಬಗೆಯ ವೈಭೋಗವನ್ನು ನೋಡುವ ಅವಕಾಶ ನಮ್ಮದಾಗಿತ್ತು. Cirque du Soleil ಕಂಪನಿಯು ವೇಗಾಸಿನಲ್ಲಿ ಅನೇಕ ಪ್ರದರ್ಶನಗಳನ್ನು ತೋರಿಸುತ್ತದೆ. ಇನ್ನೊಂದು ನಾವು ನೋಡಬೇಕೆಂದುಕೊಂಡಿದ್ದ ಪ್ರದರ್ಶನ O ಎಂಬುದಾಗಿತ್ತು. ಇದರಲ್ಲಿ ಸುಮಾರು ದಶಲಕ್ಷ ಲೀಟರ್ ನೀರನ್ನು ಸ್ಟೇಜಿನ ಮೇಲೆ ತಂದು ಅದರ ಮಧ್ಯದಲ್ಲಿ ಪ್ರದರ್ಶನಕಾರರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ ಎಂದು ನಾನು ಓದಿದ್ದೆ. ಆದರೆ ಸಮಯದ ಅಭಾವದಿಂದ ಈ ಬಾರಿ ಅದಕ್ಕೆ ಹೋಗಲಾಗಲಿಲ್ಲ. ಮುಂದಿನ ಸಲ ಬಂದಾಗ ತಪ್ಪದೇ ಹೋಗಬೇಕು ಎಂದು ನನಗೆ ಕಾ ಶೋ ನೋಡಿದ ಮೇಲೆ ಅನ್ನಿಸಿತು. Share $('#twitter').sharrre({ share: { twitter: true }, template: ' ', enableHover: false, enableTracking: true, buttons: { twitter: {via: ''}}, click: function(api, options){ api.simulateClick(); api.openPopup('twitter'); } }); $('#facebook').sharrre({ share: { facebook: true }, template: ' ', enableHover: false, enableTracking: true, buttons:{layout: 'box_count'}, click: function(api, options){ api.simulateClick(); api.openPopup('facebook'); } }); // Scrollable sharrre bar, contributed by Erik Frye. Awesome! var $_shareContainer = $(".sharrre-container"), $_header = $('#header'), $_postEntry = $('.entry'), $window = $(window), startSharePosition = $_shareContainer.offset(),//object contentBottom = $_postEntry.offset().top + $_postEntry.outerHeight(), topOfTemplate = $_header.offset().top, topSpacing = _setTopSpacing(); //triggered on scroll shareScroll = function(){ var scrollTop = $window.scrollTop() + topOfTemplate, stopLocation = contentBottom - ($_shareContainer.outerHeight() + topSpacing); $_shareContainer.css({position : 'fixed'}); if( scrollTop > stopLocation ){ $_shareContainer.css( { position:'relative' } ); $_shareContainer.offset( { top: contentBottom - $_shareContainer.outerHeight(), left: startSharePosition.left, } ); } else if (scrollTop >= $_postEntry.offset().top - topSpacing){ $_shareContainer.css( { position:'fixed',top: '100px' } ); $_shareContainer.offset( { //top: scrollTop + topSpacing, left: startSharePosition.left, } ); } else if (scrollTop < startSharePosition.top + ( topSpacing - 1 ) ) { $_shareContainer.css( { position:'relative' } ); $_shareContainer.offset( { top: $_postEntry.offset().top, left:startSharePosition.left, } ); } }, //triggered on resize shareMove = function() { startSharePosition = $_shareContainer.offset(); contentBottom = $_postEntry.offset().top + $_postEntry.outerHeight(); topOfTemplate = $_header.offset().top; _setTopSpacing(); }; /* As new images load the page content body gets longer. The bottom of the content area needs to be adjusted in case images are still loading. */ setTimeout( function() { contentBottom = $_postEntry.offset().top + $_postEntry.outerHeight(); }, 2000); function _setTopSpacing(){ var distanceFromTop = 20; if( $window.width() > 1024 ) { topSpacing = distanceFromTop + $('.nav-wrap').outerHeight(); } else { topSpacing = distanceFromTop; } return topSpacing; } //setup event listeners $window.scroll( _.throttle( function() { if ( $window.width() > 719 ) { shareScroll(); } else { $_shareContainer.css({ top:'', left:'', position:'' }) } }, 50 ) ); $window.resize( _.debounce( function() { if ( $window.width() > 719 ) { shareMove(); } else { $_shareContainer.css({ top:'', left:'', position:'' }) } }, 50 ) ); });
ಪಿಎಂ ಕಿಸಾನ್ ಯೋಜನೆಯ 12 ನೇ ಕಂತು ಈ ದಿನ ಬರಲಿದೆ | MP Online 2022 Registration, Recruitment, Admit card, Exam date, Result ಪಿಎಂ ಕಿಸಾನ್ ಯೋಜನೆಯ 12 ನೇ ಕಂತು ಈ ದಿನ ಬರಲಿದೆ Learn more PM Kisan Samman Nidhi Yojana 12th installment: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12 ನೇ ಕಂತು ವಿವರ ಹೊರಬಿದ್ದಿದೆ. About Scheme ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಭಾರತದ 12 ಕೋಟಿಗೂ ಹೆಚ್ಚು ಜನರು 12ನೇ ಕಂತಿಗಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. 12th Kist Date ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಅಕ್ಟೋಬರ್ 24 ರ ಮೊದಲು ಅಂದರೆ ದೀಪಾವಳಿಯ ಮೊದಲು ರೈತರ ಖಾತೆಗಳಿಗೆ 12 ನೇ ಕಂತಿನ ಮೊತ್ತವನ್ನು ವರ್ಗಾಯಿಸುತ್ತದೆ. Know Details ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ಕಂತುಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈಗ 12ನೇ ಕಂತಿನ ಸರದಿ.
ಸ್ಕೀಮ್ ಮಾಹಿತಿ ದಾಖಲೆ (ಎಸ್‌ಐಡಿ) ಪ್ರಕಾರ ವಿವಿಧ ಅಸೆಟ್ ವಿಭಾಗಗಳಲ್ಲಿ ಮ್ಯೂಚುವಲ್‌ ಫಂಡ್ ಹೂಡಿಕೆ ಮಾಡುತ್ತದೆ. ಸ್ಕೀಮ್‌ನ ಅಸೆಟ್ ಅಲೊಕೇಶನ್‌ನ ಕೆಲವು ಉದಾಹರಣೆಗಳು ಹೀಗಿವೆ: ಒಂದು ಈಕ್ವಿಟಿ ಫಂಡ್‌ ತನ್ನ ಶೇ. 80 ರಿಂದ ಶೇ. 100 ರಷ್ಟನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದು; ಶೇ. 0 ಇಂದ ಶೇ. 20 ರಷ್ಟನ್ನು ಮನಿ ಮಾರ್ಕೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಬಹುದು. ಬ್ಯಾಲೆನ್ಸ್‌ಡ್‌ ಫಂಡ್ ಅಸೆಟ್ ಅಲೊಕೇಶನ್‌ ಸಾಮಾನ್ಯವಾಗಿ ಹೀಗಿರುತ್ತದೆ, ಶೇ. 65 ರಿಂದ ಶೇ. 80 ಈಕ್ವಿಟಿಯಲ್ಲಿ, ಶೇ. 15 ರಿಂದ ಶೇ. 35 ಡೆಟ್‌ ಸೆಕ್ಯುರಿಟಿಗಳಲ್ಲಿ, ಶೇ. 0 ಇಂದ ಶೇ. 20 ಮನಿ ಮಾರ್ಕೆಟ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಿರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಅಸೆಟ್ ಕ್ಯಾಟಗರಿಯಲ್ಲಿನ ಅಲೊಕೇಶನ್ ಅನ್ನು ರೇಂಜ್ ಎಂದು ಉಲ್ಲೇಖಿಸಲಾಗಿರುತ್ತದೆ. ಎಸ್‌ಐಡಿಯಲ್ಲಿ ನಮೂದಿಸಿದ ಮಿತಿಗಿಂತ ಹೆಚ್ಚಿನ ಶೇಕಡಾವಾರನ್ನು ಫಂಡ್‌ ಮ್ಯಾನೇಜರ್ ಹೂಡಿಕೆ ಮಾಡಲಾಗದು. ಆದರೆ ಆ ಮಿತಿಯಲ್ಲಿ ಫಂಡ್ ಮ್ಯಾನೇಜರ್ ಅಸೆಟ್ ಅಲೊಕೇಶನ್‌ ನಲ್ಲಿ ಬದಲಾವಣೆ ಮಾಡಬಹುದು. ಉದಾಹರಣೆಗೆ, ಈಕ್ವಿಟಿಯಲ್ಲಿ ಲಾರ್ಜ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಕಂಪನಿಗಳ ಮಧ್ಯದ ಅಲೊಕೇಶನ್ ಅನ್ನು ಈ ಮೇಲೆ ನಮೂದಿಸಿಲ್ಲ. ಇದರಿಂದಾಗಿ ಫಂಡ್‌ ಮ್ಯಾನೇಜರ್ ಲಾರ್ಜ್ ಕ್ಯಾಪ್ ಮತ್ತು ಮಿಡ್‌ ಕ್ಯಾಪ್‌ ಮಧ್ಯೆ ವಿವಿಧ ಸಮಯದಲ್ಲಿ ಹೂಡಿಕೆಯನ್ನು ಬದಲಾವಣೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಸ್ಕೀಮ್‌ನ ಅಸೆಟ್ ಅಲೊಕೇಶನ್‌ನಲ್ಲಿ ಬದಲಾವಣೆ ಮಾಡುವ ಅಗತ್ಯವಿದ್ದರೆ, ಫಂಡ್‌ನ ಟ್ರಸ್ಟೀಗಳು ಮತ್ತು ಪ್ರಸ್ತುತ ಯೂನಿಟ್‌ ಹೋಲ್ಡರುಗಳ ಅನುಮತಿಯನ್ನು ಫಂಡ್ ಮ್ಯಾನೇಜ್‌ಮೆಂಟ್‌ ಕಂಪನಿಯು ಪಡೆಯಬೇಕು. ಕಂಪನಿಯು ಪ್ರಸ್ತಾವಿತ ಬದಲಾವಣೆಯನ್ನೂ ಘೋಷಣೆ ಮಾಡಬೇಕು. ಹೀಗೇನಾದರೂ ಬದಲಾವಣೆ ಮಾಡಿದರೆ ಎಕ್ಸಿಟ್ ಲೋಡ್ ಪಾವತಿ ಮಾಡದೇ 30 ದಿನಗಳೊಳಗೆ ಸ್ಕೀಮ್‌ನಿಂದ ಹೊರಬರಲು ಪ್ರಸ್ತುತ ಹೂಡಿಕೆದಾರರಿಗೆ ಅವಕಾಶ ಇರುತ್ತದೆ.
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ಕುಂದಾಪುರ: ಇಲ್ಲಿನ ಮಹಿಳಾ ಪೊಲೀಸ್ ರಾಣೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ತಾಲೂಕಿನ ಮಹಿಳಾ ಮಿತ್ರ ಹಾಗೂ ಮಕ್ಕಳ ಮಿತ್ರದ ಪ್ರತಿನಿಧಿಗಳು ಹಾಗೂ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ ಸದಸ್ಯರು ಕುಂದಾಪುರ ವಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಮಿತ್ರ ಕಾರ್ಯಕರ್ತ ಹಾಗೂ ಬೀಜಾಡಿ ಗ್ರಾ.ಪಂ ಸದಸ್ಯ ರವೀಂದ್ರ ದೊಡ್ಮನೆ ಮಾತನಾಡಿ ಕುಂದಾಪುರದಲ್ಲಿ ಮಹಿಳಾ ಠಾಣೆ ಇರುವುದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಿದೆ. ತಾಲೂಕು ಕೇಂದ್ರದಲ್ಲಿಯೇ ಠಾಣೆ ಇರುವಾಗ ಮಹಿಳೆಯರು ದೂರನ್ನು ನೀಡಲು ಹಿಂಜರಿಯುತ್ತಾರೆ. ಹೀಗಿರುವಾಗ ಜಿಲ್ಲಾ ಕೇಂದ್ರಕ್ಕೆ ಠಾಣೆಯನ್ನು ಸ್ಥಳಾಂತರಿಸುವುದು ಸರಿಯಲ್ಲ. ವರ್ಗವಣೆಯ ಹುನ್ನಾರ ಮುಂದುವರಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಗೊಳಿಹೊಳೆ ಗ್ರಾಮದ ಮಕ್ಕಳ ಮತ್ತು ಮಹಿಳಾ ಮಿತ್ರ ದೇವಿ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಠಾಣೆಯನ್ನು ವರ್ಗಾಯಿಸುವುದು ಸಮಂಜಸವಲ್ಲ. ಬದಲಿಗೆ ಗಾಮಾಂತರ ಪ್ರದೇಶದಲ್ಲಿ ಮಹಿಳಾ ಠಾಣೆಯನ್ನು ಆರಂಭಿಸಿ ಅವರಿಗೆ ನೈತಿಕ ಸ್ಥೈರ್ಯ ತುಂಬುವಂತಾಗಬೇಕು ಎಂದರು. ಕುಂದಾಪುರದ ಶಾಸ್ತ್ರೀ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಮಕ್ಕಳ ಮಿತ್ರ ಮತ್ತು ಮಹಿಳಾ ಮಿತ್ರ ಸದಸ್ಯರು ಕುಂದಾಪುರ ವಿಭಾಗದ ಪೊಲೀಸ್ ಉಪಅಧೀಕ್ಷಕರಿಗೆ ಮನವಿ ಸಲ್ಲಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಮಿನಿ ವಿಧಾನಸೌಧವನ್ನು ತಲುಪಿದರು. ಬಳಿಕ ಕುಂದಾಪುರ ಸಹಾಯಕ ಕಮೀಷನರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲಾ ಪಂಚಾಯತಿಗಳ ಮಹಿಳಾ ಮತ್ತು ಮಕ್ಕಳ ಮಿತ್ರದ ಸದಸ್ಯರುಗಳು ಹಾಜರಿದ್ದರು.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅದ್ದೂರಿ ಚಿತ್ರ ಯುವರತ್ನ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಾಮಾಜಿಕ ಸಂದೇಶವುಳ್ಳ ಅದ್ಭುತ ಚಿತ್ರವೆಂದು ಹೇಳಲಾಗುತ್ತಿದ್ದು, ಪುನೀತ್ ಅವರ ಡ್ಯಾನ್ಸ್, ಡೈಲಾಗ್ಸ್, ಫೈಟ್ಸ್ ನೋಡಿ ಅಪ್ಪು ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಒಟ್ಟಿನಲ್ಲಿ ಕುಟುಂಬವೆಲ್ಲಾ ಕೂತು ನೋಡಬಹುದಾದ ಸಾಮಾಜಿಕ ಕಳಕಳಿಯುಳ್ಳ ಸದಭಿರುಚಿ ಚಿತ್ರವೆಂದು ಚಿತ್ರ ನೋಡಿದವರ ಅಭಿಪ್ರಾಯವಾಗಿದೆ. ಇನ್ನು ಕರ್ನಾಟಕ ಸೇರಿದಂತೆ ಆಂಧ್ರ ತೆಲಂಗಾಣ ರಾಜ್ಯಗಳಲ್ಲೂ ಸುಮಾರು ೬೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯುವರತ್ನ ಭರ್ಜರಿಯಾಗಿ ತೆರೆಕಂಡಿದೆ. [widget id=”custom_html-4″] Advertisements ಆದರೆ ಇದರ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಮಧ್ಯೆ ಫ್ಯಾನ್ಸ್ ವಾರ್ ಶುರುವಾಗಿದ್ದು ಸುಖಾ ಸುಮ್ಮನೆ ಕಾಮೆಂಟ್ ಗಳನ್ನ ಮಾಡಿಕೊಂಡು ಕ’ಚ್ಚಾಡುತ್ತಿದ್ದಾರೆ. ಹೌದು, ನಟ ದರ್ಶನ್ ಅವರ ಅಭಿಮಾನಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭಕ್ತ ಪ್ರಹ್ಲಾದ ಚಿತ್ರದ ಎಡಿಟ್ ಮಾಡಲಾಗಿರುವ ಫೋಟೋವೊಂದನ್ನ ಪೋಸ್ಟ್ ಮಾಡಿದ್ದು, ಯುವರತ್ನ ಸಿನಿಮಾ ಕರ್ನಾಟಕದಲ್ಲಿ ಹೇಗೆ ಓಡುತ್ತಿದೆ ನೋಡಿ ಎಂದು ಬರೆದುಕೊಂಡಿದ್ದಾರೆ. ಇನ್ನು ಇದನ್ನ ನೋಡಿದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮೊದಲು ಫೋಟೋವನ್ನ ಡಿಲೀಟ್ ಮಾಡುವಂತೆ ದರ್ಶನ್ ಅವರ ಅಭಿಮಾನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಇದೆ ಸಮಯದಲ್ಲಿ ಇಬ್ಬರು ಸ್ಟಾರ್ ನಟರ ಫ್ಯಾನ್ ಗಳ ನಡುವೆ ಮಾತಿನ ಸ’ಮರದ ಕಾಮೆಂಟ್ ಗಳ ಸುರಿಮಳೆಯೇ ಆಗಿದೆ. [widget id=”custom_html-4″] ಸ್ನೇಹಿತರೇ, ಇಬ್ಬರ ಜ’ಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ಪರಭಾಷೆಯ ಚಿತ್ರಗಳು ಬಂದು ಇಲ್ಲಿ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡು ಹೋಗುವ ಹಾಗೆ ಮಾಡಬೇಡಿ. ಆ ಸ್ಟಾರ್ ಅಭಿಮಾನಿ ಈ ಸ್ಟಾರ್ ಅಭಿಮಾನಿ ಅಂತ ಕ’ಚ್ಚಾಡೋದನ್ನ ಬಿಟ್ಟು, ಎಲ್ಲಾ ನಟರ ಕನ್ನಡ ಚಿತ್ರಗಳನ್ನು ನೋಡಿ, ಕನ್ನಡ ಚಿತ್ರರಂಗ, ಕನ್ನಡ ಭಾಷೆ ಬೆಳೆಸಿ. ಇಡೀ ದೇಶದಲ್ಲಿ ಕನ್ನಡದ ಎಲ್ಲಾ ಚಿತ್ರಗಳು ಓಡುವಷ್ಟರ ಮಟ್ಟಿಗೆ ಸಹಕಾರ ನೀಡಿ. ದರ್ಶನ್ ಮತ್ತು ಪುನೀತ್ ಅವರ ಮಧ್ಯೆ ಉತ್ತಮ ಭಾಂದವ್ಯ ಇದೆ. ಯಾರೇ ಆಗಿರಲಿ ಅದನ್ನ ಕೆ’ಡಿಸುವ ಕೆಲಸ ಮಾಡಬೇಡಿ. ಇದರಿಂದ ಕನ್ನಡ ಚಿತ್ರರಂಗದಲ್ಲಿನ ಒಗ್ಗಟ್ಟು ಒಡೆದುಹೋಗಿ, ಮುಂದೊಂದು ದಿನ ಪರ ಭಾಷೆ ಚಿತ್ರಗಳ ಎದುರು ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಥಿಯೇಟರ್ ಗಳು ಸಿಗದೇ ಹೋಗುವದರಲ್ಲಿ ಅನುಮಾನವೇ ಇಲ್ಲ. ಏನಂತೀರಾ ಸ್ನೇಹಿತರೆ..ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ನವದೆಹಲಿ: ದೆಹಲಿ ಸಚಿವ ಸತ್ಯೇಂದ್ರ ಜೈನ್ (Satyendar Jain) ಗೆ ಜೈಲಿನಲ್ಲಿ ಮಸಾಜ್ ಸೇವೆ ನೀಡುತ್ತಿದ್ದ ವ್ಯಕ್ತಿ ಸಹ ಕೈದಿಯೇ ಹೊರತು ಫಿಸಿಯೋ ಥೆರಪಿಸ್ಟ್ ಅಲ್ಲ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ ಎನ್ನಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದ ಅರವಿಂದ್ ಕೇಜ್ರಿವಾಲ್, ಜೈಲಿನಲ್ಲಿ ಯಾವುದೇ ಮಸಾಜ್ ಅಥವಾ ವಿಐಪಿ ಟ್ರೀಟ್‍ಮೆಂಟ್ ಜೈನ್ ಅವರಿಗೆ ನೀಡಿರಲಿಲ್ಲ. ಬದಲಾಗಿ ಅವರಿಗೆ ಫಿಸಿಯೋ ಥೆರಪಿಸ್ಟ್ ಮೂಲಕ ಚಿಕಿತ್ಸೆ ನೀಡಲಾಗಿತ್ತು ಎಂದು ಆರೋಪವನ್ನು ನಿರಾಕರಿಸಿದ್ದರು. ಇದನ್ನೂ ಓದಿರಿ: ಜೈಲಿನಲ್ಲಿ ಸತ್ಯೇಂದ್ರ ಜೈನ್‍ಗೆ ಮಾಡಿದ್ದು ಮಸಾಜ್ ಅಲ್ಲ, ಫಿಸಿಯೋಥೆರಪಿ – ಕೇಜ್ರಿವಾಲ್ ತಿರುಗೇಟು ಆಮ್ ಆದ್ಮಿ ಪಕ್ಷ, ಸಿಸೋಡಿಯಾ ಸೇರಿದಂತೆ ಹಲವರು ಬಿಜೆಪಿ ಆರೋಪವನ್ನು ತಳ್ಳಿಹಾಕಿ, ಜೈನ್ ಅವರು ಬೆನ್ನು ನೋವಿಗೆ ಫಿಸಿಯೋ ಥೆರಪಿಸ್ಟ್ ನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಸತ್ಯೇಂದ್ರ ಜೈನ್ ಗೆ ಮಸಾಜ್ ಸೇವೆ ನೀಡುತ್ತಿದ್ದ ವ್ಯಕ್ತಿ ಫಿಸಿಯೋ ಅಲ್ಲ, ಬದಲಿಗೆ ಆತ ತಿಹಾರ್ ಜೈಲಿನ ಸಹ ಕೈದಿಯಾಗಿದ್ದು, ಈ ಹಿಂದೆ 10 ವರ್ಷದ ಬಾಲಕಿ ಮೇಲೆ ದೌರ್ಜನ್ಯವೆಸಗಿ ಜೈಲು ಪಾಲಾಗಿರುವ ಕೈದಿ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ. ತಿಹಾರ್ ಜೈಲಿನ ಅಧಿಕೃತ ಮೂಲಗಳ ಪ್ರಕಾರ, ವೀಡಿಯೋಗಳಲ್ಲಿ ಆಪ್ ಸಚಿವರಿಗೆ ಮಸಾಜ್ ಮಾಡುತ್ತಿರುವ ವ್ಯಕ್ತಿ ರಿಂಕು ಎಂಬಾತನಾಗಿದ್ದಾನೆ. ಆತ ಲೈಂಗಿಕ ಅಪರಾಧಗಳಿಂದ ಪೋಕ್ಸೊ ಕಾನೂನಿನ ಅಡಿಯಲ್ಲಿ ಅತ್ಯಾಚಾರದ ಆರೋಪ ಹೊರಿಸಲಾದ ಕೈದಿಯಾಗಿದ್ದಾನೆ. ಕಳೆದ ವರ್ಷ 10 ನೇ ತರಗತಿ ವಿದ್ಯಾರ್ಥಿನಿಯಾದ ತನ್ನ ಸ್ವಂತ ಮಗಳು ಆತನ ಮೇಲೆ ಹಲ್ಲೆ ನಡೆಸಿದ ದೂರು ದಾಖಲಿಸಿದ್ದಳು. ಹೀಗಾಗಿ ಅತನನ್ನು ಬಂಧಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿರಿ: Mangaluru Blast: ಬಾಂಬ್ ತಯಾರಿಸುತ್ತಿರುವ ವಿಡಿಯೋಗಳನ್ನು ಐಸಿಸ್ ಸಹಚರರೊಂದಿಗೆ ಹಂಚಿಕೊಂಡಿದ್ದ ಶಾರಿಕ್!
Home/Dina Bhavishya/ಶ್ರೀರಂಗನಾಥನನ್ನು ಭಕ್ತಿಯಿಂದ ಪ್ರಾರ್ಥಿಸುತ್ತ 16-12-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ Dina Bhavishyaಜ್ಯೋತಿಷ್ಯ ತರಗತಿಪರಿಹಾರಗಳು ಶ್ರೀರಂಗನಾಥನನ್ನು ಭಕ್ತಿಯಿಂದ ಪ್ರಾರ್ಥಿಸುತ್ತ 16-12-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ admin December 15, 2020 0 352 1 minute read ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಮೇಷ ರಾಶಿ: ಹೊಸ ಅವಕಾಶಗಳನ್ನು ತರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಲಾಭ ಉಳಿದಿರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಮೂಲಕ ವಿದೇಶಕ್ಕೆ ಹೋಗುವ ನಿಮ್ಮ ಕನಸನ್ನು ಸಹ ಪೂರೈಸಬಹುದು ವೃಷಭ ರಾಶಿ: ಮಾನಸಿಕ ಒತ್ತಡ ಇರುತ್ತದೆ ಆದರೆ ಶನಿಯ ತನ್ನ ಸ್ವತಃ ರಾಶಿಚಕ್ರದಲ್ಲಿ ಸಾಗಣೆಯಿಂದಾಗಿ ಈ ಮಾನಸಿಕ ಒತ್ತಡದಿಂದ ಹೋರಾಡಲು ಪ್ರೇರಣೆ ಸಹ ಶನಿಯೇ ನೀಡುತ್ತಾನೆ. ಆಂಜನೇಯನ ದೇವಾಲಯದಲ್ಲಿ ಎಳ್ಳೆಣ್ಣೆ ದಾನ ಮಾಡಿ. . ಮಿಥುನ ರಾಶಿ: ಈ ಶನಿ ನಿಮಗೆ ಭೂಮಿಗೆ ಸಂಬಂಧಿಸಿದ ಲಾಭವು ನೀಡಬಹುದು. ವಿದೇಶಕ್ಕೆ ಹೋಗಲು ಯೋಚಿಸುತ್ತ್ತಿದ್ದರೆ ಈ ದಿನ ಬಹಳ ಅಡಚಣೆಗಳನ್ನು ಎದುರಿಸಬೇಕಾಗಬಹುದು. ತಂದೆಯ ಕಡೆಯಿಂದ ಆಥಿಕ ಬೆಂಬಲವನ್ನು ಪಡೆಯುತ್ತೀರಿ ಕಟಕ ರಾಶಿ: ಯಾವುದೇ ವಿಷಯದಿಂದ ತಾಯಿಯೊಂದಿಗೆ ಜಗಳವಾಗಬಹುದು.ಒಬ್ಬ ಸ್ನೇಹಿತನ ಸಹಾಯದಿಂದ ನಿಮ್ಮ ಕೆಲಸ ಸರಿಯಾಗಿ ಆಗುತ್ತದೆ. ಆದರೆ ಅದೇ ಸ್ನೇಹಿತನೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ.. ಸಿಂಹ ರಾಶಿ: ದಿನದ ಮಧ್ಯದಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ಶನಿಯ ವಕ್ರತೆ ಆಗುವುದರ ಪರಿಣಾಮದಿಂದಾಗಿ ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಹೆಚ್ಚಾಗಿದೆ. ಶನಿಯ ಪ್ರಾರ್ಥನೆ ಮಾಡಿ. . ಕನ್ಯಾ ರಾಶಿ: ನಿಮ್ಮ ಕೆಲಸವನ್ನು ನಾಳೆಯ ಮೇಲೆ ಮುಂದೂಡಲು ಬಯಸಿದರೆ, ನಷ್ಟವೂ ಸಹ ನಿಮ್ಮದೇ ಆಗಿರುತ್ತದೆ. ವ್ಯಾಪಾರದಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಬಯಸುತ್ತಿದ್ದರೆ ಈ ಸಮಯ ಹೊಸ ಕೆಲಸಕ್ಕೆ ಉತ್ತಮವಾಗಿದೆ. ತುಲಾ ರಾಶಿ: ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ ಮತ್ತು ಯಾವುದೇ ಪ್ರಕಾರದ ದೊಡ್ಡ ತೊಂದರೆ ಹೊಂದಿಲ್ಲ. ದಿನದ ಕೊನೆಯಲ್ಲಿ ಬಹಳಷ್ಟು ನಿಮ್ಮ ತೊಂದರೆಗಳು ಕಡಿಮೆಯಾಗುತ್ತವೆ.. ವೃಶ್ಚಿಕ ರಾಶಿ: ವಿದೇಶ ವಿಶ್ವವಿಧ್ಯಾಲಯದಲ್ಲಿ ಪ್ರವೇಶ ಪಡೆಯಬಹುದು. ಈ ದಿನದಲ್ಲಿ ಗಳಿಕೆಗಾಗಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ, ಇಲ್ಲದಿದ್ದರೆ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಧನುಸ್ಸು ರಾಶಿ: ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ದಿನ ನೀವು ಉನ್ನತ ಹುದ್ದೆಯನ್ನು ಪಡೆಯಬಹುದು. ಇದರಿಂದ ನಿಮ್ಮ ಜೀವನವನ್ನು ಬದಲಾಯಿಸಬಹುದು. ಸಂತಾನಕ್ಕೆ ದಿನ ಸಾಮಾನ್ಯವಾಗಿರುತ್ತದೆ. ಮಕರ ರಾಶಿ: ಈ ದಿನನಿಮ್ಮ ಮಕ್ಕಳು ಪ್ರಗತಿ ಹೊಂದುತ್ತಾರೆ. ತಂದೆಯ ಆರೋಗ್ಯವು ಹದಗೆಡಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಹಯೋದ್ಯೋಗಿ ಅಥವಾ ಸಮಬಂಧಿಕರ ಬೆಂಬಲವನ್ನು ಪಡೆಯುವಿರಿ. ಕುಂಭ ರಾಶಿ: ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರೀತಿಯ ವಿವಾಹ ಬಯಸುವವರು, ನಿಮ್ಮ ಆಸೆಯನ್ನು ಈಡೇರಿಸಲು ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ.. ಮಿನ ರಾಶಿ: ದಿನದ ಆರಂಭದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ತುಂಬಿರುತ್ತವೆ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. ಆದ್ದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷಾಗಿ ಕಾಳಜಿ ವಹಿಸಬೇಕು. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags .my Acharya nithya bhavishya bhavishya daily bhavishya daily horoscope daily panchanga daily rashi bhavishya dina bhavishya horoscope my acharya nithya bhavishya Nithya Bhavishya nithya bhavishya in kannada rashi bavishya rashi bhavishya rashi bhavishya 2020
ದಿನದಿಂದ ದಿನಕ್ಕೆ ಕೊ’ರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಿ ಎಂದು ಸೆಲೆಬ್ರೆಟಿಗಳು ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಇದರ ನಡುವೆಯೇ ತೆಲಂಗಾಣದಲ್ಲಿ ಪೊಲೀಸ್ ಆಯುಕ್ತರಾಗಿರುವ ವಿಶ್ವನಾಥ ಸಜ್ಜನರ್ ತೆಲಂಗಾಣ ಹಾಗೂ ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಹೌದು, ಸರ್ಕಾರಗಳು ಏನೇ ಕ್ರಮಗಳನ್ನ ಕೈಗೊಂಡರು ಕೊ’ರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸದ್ಯಕ್ಕೆ ಪ್ಲಾಸ್ಮಾ ಚಿಕಿತ್ಸೆಯೊಂದೇ ಕೊ’ರೋನಾ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಹಾಗಾಗಿ ಎ’ನ್​ಕೌಂಟರ್ ಸ್ಪೆಷಲಿಸ್ಟ್ ಕೂಡ ಆಗಿರುವ ಸೈಬರಾಬಾದ್​ ಪೊಲೀಸ್​ ಆಯುಕ್ತ ವಿಶ್ವನಾಥ ಸಜ್ಜನರ್ ರವರು ಪ್ಲಾಸ್ಮಾ ಚಿಕಿತ್ಸೆಯಿಂದ ಮಾತ್ರ ಕೊ’ರೊನಾ ನಿಯಂತ್ರಣ ಸಾಧ್ಯ ಎಂದು ಹೇಳಿರುವ ವಿಶ್ವನಾಥ ಸಜ್ಜನರ್ ಅವರು ಗುಣಮುಖರಾದವರು ಸೋಂಕಿತರಿಗೆ ರಕ್ತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. @cyberabadpolice appeals citizens who recovered from COVID-19 to donate their Plasma to the needy patients. #donate_plasma_save_lives @KTRTRS @TelanganaDGP @CYBTRAFFIC @jayesh_ranjan @SCSC_Cyberabad @hydcitypolice @RachakondaCop @TelanganaCMO@HYSEA1991 @NASSCOM_Hyd pic.twitter.com/WD5VQ260zB — Cyberabad Police (@cyberabadpolice) July 18, 2020 ವಿಶ್ವನಾಥ್ ಅವರು ಹೇಳುವ ಪ್ರಕಾರ 500ml ರ’ಕ್ತ ದಾನ ಮಾಡಿದ್ರೆ ಒಬ್ಬ ಸೋಂಕಿನಿಂದ ಗುಣಮುಖನಾಗಲು ಸಾಧ್ಯ ಎಂದು ಹೇಳಿದ್ದು ಈಗಾಗಲೇ ತೆಲಂಗಾಣದ ಸಾಕಷ್ಟು ಪೊಲೀಸರು ಸೋಂಕಿಗೆ ಒಳಪಟ್ಟವರಿಗೆ ರ’ಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಇನ್ನು ರ’ಕ್ತದಾನ ಮಾಡುವವರು ಯಾವುದೇ ರೀತಿ ಭಯ ಪಡುವ ಹಿಂಜರಿಯುವ ಅವಶ್ಯಕತೆ ಇಲ್ಲ. ಸೋಂಕಿನಿಂದ ಗುಣಮುಖರಾದವರು ರ’ಕ್ತದಾನ ಮಾಡಬಹುದಾಗಿದ್ದು ಈ ಪ್ಲಾಸ್ಮಾ ಚಿಕಿತ್ಸೆಗೆ ರ’ಕ್ತ ದಾನಮಾಡುವವರ ದೇಹದಲ್ಲಿ ೨೪ ಗಂಟೆಯಿಂದ ೭೨ ಗಂಟೆಯ ಒಳಗೆ ಹೊಸ ರ’ಕ್ತ ತಯಾರಾಗುತ್ತದೆ ಎಂದು ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ ರವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು.. Advertisements Tagged vishwanath sajjanar Post navigation ಶಾಕಿಂಗ್: ಇದೆಂತಹ ನಿರ್ಧಾರಕ್ಕೆ ಬಂದುಬಿಟ್ರು ಬಿಗ್ ಬಾಸ್ ಖ್ಯಾತಿಯ ನಟಿ ? ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಈ ದಿನ ದ್ವಾದಶ ರಾಶಿಗಳಿಗೆ ಶುರುವಾಗಿದೆ ಕುಭೇರ ಯೋಗ..ನಿತ್ಯ ಭವಿಷ್ಯ 23 ಜುಲೈ 2020
ಮೈಸೂರು(ನ.17): ಮೈಸೂರಿಲ್ಲಿ ಮೊಸಳೆ ಬಂತು ಮೊಸಳೆ ಕಹಾನಿಗೆ ಅಂತ್ಯ ಸಿಕ್ಕಿದೆ. ಬಂದು ಹೋಗಿ‌, ಬಂದು ಹೋಗಿ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮೊಸಳೆ ಕೊನೆಗೂ ಸೆರೆ ಸಿಕ್ಕಿದೆ. ಮೃಗಾಲಯ, ಅರಣ್ಯ ಇಲಾಖೆಯ ಕಾರ್ಯಾಚರಣೆ ‌ಯಶಸ್ವಿಯಾಗಿದೆ. ಜೆಸಿಬಿಗಳ ಅಬ್ಬರ, ಜನರ ಕುತುಹಲ. ಈ ಮಧ್ಯ ಮೈಸೂರಿನ ಹೃದಯ ಭಾಗದಲ್ಲಿ ಕಣ್ಣಾ ಮುಚ್ಚಾಲೆಯಾಡುತ್ತಿದ್ದ ಮೊಸಳೆ ಇವತ್ತು ಸೆರೆ ಸಿಕ್ಕಿದೆ. ಮೈಸೂರಿನ‌ ಹೃದಯ ಭಾಗದಲ್ಲಿರುವ ರಾಮಾನುಜ ರಸ್ತೆಯ 9ನೇ ಕ್ರಾಸ್ ಬಳಿಯಿದ್ದ ಮೋರಿಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಇಲ್ಲಿ ದಿಢೀರ್ ಅಂಥ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಮೊಸಳೆಯನ್ನ ಕಂಡು ಸ್ಥಳೀಯರು ಗಾಬರಿಯಾಗಿದ್ರು. ತಕ್ಷಣ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸುವಷ್ಟರಲ್ಲಿ ಮೊಸಳೆ ಕಣ್ಮರೆಯಾಗಿತ್ತು. ಇದರಿಂದ ಸ್ಥಳದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿತ್ತು. ಗುಂಬಜ್ ಗುದ್ದಾಟ: ಸೋಮವಾರದಿಂದ ಚಾಮುಂಡಿ ಫೋಟೋ ಅಭಿಯಾನ ಇದಾದ ಬಳಿಕ ಅರಣ್ಯ ಇಲಾಖೆಯವರು ಎಷ್ಟೇ ಹುಡಿಕಿದ್ರು ಮೊಸಳೆ ಮಾತ್ರ ಸಿಕ್ಕಿರಲಿಲ್ಲ. ಒಂದು ವಾರದ ಹಿಂದೆ ಮತ್ತೆ ಕಾಣಿಸಿಕೊಂಡ ಮೊಸಳೆ ಕರುವನ್ನ ಕಚ್ಚಿ ಸಾಯಿಸಿತ್ತು. ಕರುವಿನ ಮೃತ ದೇಹ ಮೋರಿಯಲ್ಲಿ ತೇಲುತ್ತಿತ್ತು. ಆಗಲೂ ಅರಣ್ಯ ಇಲಾಖೆ ಮೃಗಾಲಯದ ಸಿಬ್ಬಂದಿ ಸಾಕಷ್ಟು ಹುಡುಕಾಟ ನಡೆಸಿದ್ರು. ಆದ್ರೆ ಮೊಸಳೆ ಮಾತ್ರ ಸಿಕ್ಕಿರಲಿಲ್ಲ. ಇವತ್ತು ಮತ್ತೆ ಮೊಸಳೆ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಮೃಗಾಲಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಜೆಸಿಬಿಗಳ ಸಹಾಯದಿಂದ ಮೋರಿಯ ಜಾಗವನ್ನ ತೆರೆವುಗೊಳಿಸಿ ಹಗ್ಗದ ಸಹಾಯದೊಂದಿಗೆ ಮೊಸಳೆಯನ್ನ ಸೆರೆಹಿಡಿದ್ರು. ದುರಂತ ಅದ್ರೆ ಆ ಮೊಸಳೆಗೆ ಒಂದು ಕಾಲು ಇರಲಿಲ್ಲ. ಸದ್ಯ ಮೊಸಳೆಯನ್ನ ಮೈಸೂರು ಮೃಗಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ. ಅದಕ್ಕೆ ಆರೈಕೆ ನೀಡಿ ಸಂರಕ್ಷಣೆ ಮಾಡುವುದಾಗಿ ಹೇಳಿದ್ದಾರೆ. ಒಟ್ಟಾರೆ ಹಲವು ದಿನಗಳಿಂದ ಕನಸಿನಲ್ಲಿ ಕಾಡುತ್ತಿದ್ದ ಬೃಹದಾಕಾರದ ಮೊಸಳೆ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಗ್ರಾಹಕರೊಬ್ಬರು ಆನ್‌ಲೈನ್ ಮೂಲಕ ‘ಯುಆರ್ ಎಸ್.ಜಿ.ಪ್ಲೇಯರ್ ಎಡಿಶನ್ ಇಂಗ್ಲಿಷ್ ವಿಲ್ಲೋ ಕ್ರಿಕೆಟ್ ಬ್ಯಾಟ್ ಆರ್ಡರ್ ಮಾಡಿದ್ದರು. ಆದರೆ, ಕೋರಿಯರ್ ಮೂಲಕ ಮನೆಗೆ ಬಂದಿದ್ದು ಮಾತ್ರ ಕಪ್ಪು ಕೋಟು! ಫ್ಲಿಪ್’ಕಾರ್ಟ್’ನ ಆನ್‌ಲೈನ್ ಆಫರ್ ಬೆಲೆಯಲ್ಲಿ ೬,೦೭೪ ಮೌಲ್ಯದ ಬ್ಯಾಟ್ ಆರ್ಡರ್ ಮಾಡಲಾಗಿದ್ದು, ೨೦೧೭ ಏಪ್ರಿಲ್ ೧೦ರಂದು ಕೋರಿಯರ್ ಮೂಲಕ ಬೇರೊಂದು ವಸ್ತು ಕಳುಹಿಸಲಾಗಿತ್ತು. ಇದನ್ನು ಕಂಡು ದಂಗಾದ ಗ್ರಾಹಕ ವಾದಿರಾಜರಾವ್ ಅವರು ಫ್ಲಿಪ್’ಕಾರ್ಟ್ ಕಂಪೆನಿಯ ಗಮನಕ್ಕೆ ತಂದಿದ್ದರು. ಆದರೆ, ಸೂಕ್ತ ಸ್ಪಂದನೆ ಸಿಗದೇ ಇದ್ದರಿಂದ ಸೇವಾನ್ಯೂನ್ಯತೆಗೆ ಪರಿಹಾರ ಕೋರಿ ೨೦೧೯ ಮೇ ೧೩ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮೆಟ್ಟಿಲೇರಿದ್ದಾರೆ. ಆರು ಸಾವಿರದ ಬ್ಯಾಟ್’ಗೆ ಒಂದು ಲಕ್ಷ ಪರಿಹಾರ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷೆ ಸಿ.ಎಂ. ಚಂಚಲ ಮತ್ತು ಎಚ್.ಮಂಜುಳಾ ಅವರ ಪೀಠವು ಗ್ರಾಹಕರು ಆರ್ಡರ್ ಮಾಡಿದ್ದ ಸಾಮಗ್ರಿಯನ್ನು ಆರು ವಾರದೊಳಗೆ ನೀಡಬೇಕು. ಅವರಿಗಾದ ಮಾನಸಿಕ ಒತ್ತಡ, ವ್ಯಾಜ್ಯ ಹೂಡಿದ ಖರ್ಚು ವೆಚ್ಚ ಸಲುವಾಗಿ ೫೦ ಸಾವಿರ ರೂ. ಪರಿಹಾರ ನೀಡಬೇಕು. ಒಂದುವೇಳೆ, ನೀಡುವಲ್ಲಿ ತಪ್ಪಿದ್ದಲ್ಲಿ ವಾರ್ಷಿಕ ಶೇ.೧೦ರಷ್ಟು ಹೆಚ್ಚಿನ ಬಡ್ಡಿಯನ್ನೂ ಕೊಡುವಂತೆ ಆದೇಶಿಸಿದೆ. ಜತೆಗೆ, ಮೂರು ಜನ ಎದುರುದಾರರು ತಮ್ಮ ವ್ಯವಹಾರದಲ್ಲಿ ಅನುಚಿತ ವ್ಯಾಪಾರ ಕ್ರಮ ಅಳವಡಿಸಿಕೊಂಡು ಗ್ರಾಹಕರಿಗೆ ಮೋಸ ಮಾಡಿದ್ದಾರೆಂಬ ಕಾರಣಕ್ಕೆ ೫೦ ಸಾವಿರ ದಂಡವನ್ನು ಗ್ರಾಹಕರ ಭವಿಷ್ಯ ನಿಧಿಗೆ ಆರು ವಾರದೊಳಗೆ ನೀಡಬೇಕು. ಕಟ್ಟುವಲ್ಲಿ ತಪ್ಪಿದರೆ ಕಾನೂನು ರೀತ್ಯ ಕ್ರಮವನ್ನು ತೆಗೆದುಕೊಳ್ಳಬೇಕೆಂದು ವೇದಿಕೆಯ ಸಹಾಯಕ ಆಡಳಿತಾಧಿಕಾರಿಗಳಿಗೆ ಆದೇಶಿಸಿ ವೇದಿಕೆ ಅಧ್ಯಕ್ಷರು ತೀರ್ಪು ನೀಡಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 ಈ ಮೇಲ್ ಐಡಿ | [email protected] SHARE Nitin Kaidotlu ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
ಸತ್ಯಂ ಕುಸಿತಕ್ಕೆ ನೈಜ ಕಾರಣವೇನು? ಇದೀಗ ಈ ರಾಷ್ಟ್ರದ ಜನಸಾಮಾನ್ಯನ ಮನದಲ್ಲಿ ಮೂಡಿರುವ ಪ್ರಶ್ನೆ ಇದು. ಇಷ್ಟು ಸಮಯದವರೆಗೆ ಆಂಧ್ರದ ಐಟಿ ಐಕಾನ್, ಯುವಕರ ಆದರ್ಶ, ಬಡವರ ಬಂಧು, ಆಂಧ್ರದ ಕಾರ್ಪೋರೆಟ್ ಪ್ರತಿನಿಧಿ ಎಂಬೆಲ್ಲ ಬೋಪರಾಕ್ ಹಾಕಿಸಿಕೊಂಡಿದ್ದ ರೆಡ್ಡಿ ದಿನಬೆಳಗಾಗುವಲ್ಲಿ ಒಂದೇ ಏಟಿಗೆ ವಂಚಕ, ದ್ರೋಹಿ, ದುಷ್ಟ, ಎಂದೆಲ್ಲ ಬಣ್ಣಿಸಿಕೊಂಡು ವಿಲನ್ ಆಗಿ ಹೋದರು. ತಾನು ಮಾಡಿರುವ ಅನಾಚಾರವನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಈ ನೆಲದ ಕಾನೂನಿಗೆ ಬದ್ಧವಾಗಿ ಕ್ರಮಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ ಎಂದು ಹೇಳಿರುವ ರಾಜು, ಏಳು ಸಾವಿರ ಕೋಟಿಗಳಷ್ಟು ದೊಡ್ಡಮೊತ್ತದ ಉಂಡೆನಾಮ ತಿಕ್ಕಲು ಕಾಣವಾದರೂ ಏನು? ನೆಲದ ಮೇಲಿನ ಅವರ ಪ್ರೀತಿಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅವರ ಕುಟುಂಬದ ವಶದಲ್ಲಿ ಸರಿಸುಮಾರು 6,500 ಎಕರೆ ಭೂಮಿ ಇತ್ತು. ಅಂದರೆ ಅವರ ಕುಟುಂಬದ ಸಂಸ್ಥೆ ಮೇತಾಸ್ ಪ್ರಾಪರ್ಟಿ ಮೂಲಕ ಇಷ್ಟೊಂದು ಅಗಾಧ ಪ್ರಮಾಣದ ಆಸ್ತಿ ಕಲೆಹಾಕಲಾಗಿದೆ. ಮೇತಾಸ್ ರಾಷ್ಟ್ರದ 10 ಉನ್ನತ ಜಮೀನ್ದಾರರಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅವರ ಈ ರಿಯಲ್ ಎಸ್ಟೇಟ್ ಸಾಮ್ರಾಜ್ಯಕ್ಕೆ ಅಗಾಧ ಪ್ರಮಾಣದ ಹಣಬೇಕಾಗಿದ್ದು, ಸತ್ಯಂ ಕಂಪ್ಯೂಟರ್ಸ್ ಇದಕ್ಕೆ ಹಾಲು ಕರೆಯುವ ಹಸುವಾಗಿತ್ತು ಎಂಬುದಾಗಿ ಬಲ್ಲವರು ಹೇಳುತ್ತಾರೆ. ರಾಜು ಅವರು ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ಹೈದರಾಬಾದಿಗೆ ಜಾಗತಿಕ ಗುಡ್‌ವಿಲ್ ಗಳಿಸಲು ನಾಯ್ಡು, ರಾಜು ಅವರನ್ನು ಬಳಸಿಕೊಂಡು ಪ್ರದರ್ಶಿನ ಮಾಡುತ್ತಿದ್ದರು. ರೆಡ್ಡಿ ಬಳಿಕ ಅಧಿಕಾರಕ್ಕೆ ಬಂದ ವೈ.ಎಸ್. ವಿ. ರಾಜಶೇಖರ್ ರೆಡ್ಡಿ ಅವರೊಂದಿಗೂ ರಾಜು ಉತ್ತಮ ಸಂಬಂಧವನ್ನು ಹೊಂದಿದ್ದರು. ಆದರೆ ಇದೀಗ ತಾನೇ ಹೆಣೆದ ಬಲೆಯಲ್ಲಿ ಸಿಲುಕಿ ರಾಜು ವಿಲವಿಲ ಒದ್ದಾಡುತ್ತಿರುವ ವೇಳೆ ಈ ಹಾಲಿ ಹಾಗೂ ಮಾಜಿಗಳಿಬ್ಬರೂ ರಾಜುವಿನಿಂದ ಅಂತರ ಕಾಯ್ದುಕೊಂಡಿದ್ದು, ಪರಸ್ಪರರ ವಿರುದ್ಧ ಬೆರಳು ತೋರಿಸಿಕೊಳ್ಳುತ್ತಿದ್ದಾರೆ. ರಾಜು ಕುಟುಂಬ ಒಡೆತನದ ಮೇತಾಸ್ ಪ್ರಾಪರ್ಟೀಸ್ ಮತ್ತು ಮೇತಾಸ್ ಇನ್‌ಫ್ರಾಸ್ಟ್ರಕ್ಚರ್ ಹಲವಾರು ಪ್ರತಿಷ್ಠಿತ ಯೋಜನೆಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದರಲ್ಲಿ ಹೈದರಾಬಾದ್ ಮೆಟ್ರೊ ರೈಲು, ಮಚಲಿಪಟ್ಟಣಂ ಬಂದರು ಯೋಜನೆ ಮತ್ತು ಆಂಧ್ರ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣ ಯೋಜನೆಗಳು ಸೇರಿವೆ. ಈ ಎಲ್ಲಾ ಯೋಜನೆಗಳೂ ಪರಿಶುದ್ಧವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲ ಎಂಬ ಆರೋಪಗಳು ಈಗ ಕೇಳಿಬರುತ್ತಿದೆ. ಮಾಜಿ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಇಎಎಸ್ ಶರ್ಮಾ ಅವರ ಆರೋಪ ಪ್ರಕಾರ ಸ್ಫರ್ಧಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ. ರಾಜ್ಯ ಸರ್ಕಾರವು ಎಲ್ಲಾ ಬಂದರು ಮತ್ತು ನೀರಾವರಿ ಯೋಜನೆಗಳನ್ನು ಮರುಪರಿಶೀಲಿಸಿ ಹಣಕಾಸು ವಿವರಣೆಗಳು ಸರಿ ಇದೆಯೇ ಎಂದು ನೋಡಬೇಕಿದೆ. ಇಲ್ಲವಾದರೆ ಯೋಜನೆಗಳನ್ನು ಹಿಂತೆಗೆದುಕೊಳ್ಳಬೇಕಿದೆ ಎಂದು ಶರ್ಮಾ ಹೇಳುತ್ತಾರೆ. ಹೈದರಾಬಾದ್ ಮೆಟ್ರೋ ರೈಲು ಯೋಜನೆಯನ್ನು ಮೇತಾಸ್ ಪಡೆದಿರುವುದನ್ನು ದೆಹಲಿ ಮೆಟ್ರೋ ಮುಖ್ಯಸ್ಥ ಇ.ಶ್ರೀಧರನ್ ಅವರು ಭವಿಷ್ಯದ ರಾಜಕೀಯ ಹಗರಣ ಎಂದು ಕರೆದಿದ್ದಾರೆ. ಅಲ್ಲದೆ ಖಾಸಗಿ ಸಂಸ್ಥೆಯೊಂದಕ್ಕೆ ಜಮೀನು ಮಂಜೂರು ಮಾಡಿರುವುದನ್ನೂ ಅವರು ಪ್ರಶ್ನಿಸಿದ್ದಾರೆ. ತನಿಖೆಗಳು ಮುಂದುವರಿದಂತೆ ಕರ್ಮಕಾಂಡಗಳ ಇನ್ನಷ್ಟು ಅಸ್ಥಿಪಂಜರಗಳು ಹೊರಬೀಳಲಿದೆ. ಇದೀಗ ರಾಜು ಅವರ ನೆಲದ ಪ್ರೀತಿಗಾಗಿ ಅವರೀಗ ಈ ನೆಲದ ಕಾನೂನನ್ನು ಎದರಿಸಬೇಕಾಗಿದೆ. ಮುಂದೇನಾಗುತ್ತದೋ?
ಆದಿಯೋಗಿ ಮತ್ತು ಆದಿಗುರುವಾದ ಶಿವನು, ಅತಿಶ್ರೇಷ್ಠವಾದ ಜ಼ೆನ್ ಗುರುವೂ ಹೌದು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ಶಿವನು ಸೃಷ್ಟಿಯ ಕಾರ್ಯವಿಧಾನವನ್ನು ಹೇಗೆ ವ್ಯಾಖ್ಯಾನಿಸಿದನು ಹಾಗೂ ಮನುಷ್ಯರು ತಮ್ಮ ಪರಮ ಮುಕ್ತಿಯನ್ನು ಹೊಂದಬಹುದಾದ 112 ದಾರಿಗಳನ್ನು ಅವನು ಹೇಗೆ ಅನ್ವೇಷಿಸಿದನು ಎಂಬ ಕಥೆಯನ್ನು ಅವರಿಲ್ಲಿ ಹೇಳುತ್ತಾರೆ. Full Transcript: ಪ್ರಶ್ನೆ : ಸದ್ಗುರು, ನೀವು ಶಿವನಿಗೆ ಅತಿಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೀರಿ. ಯೇಸುಕ್ರಿಸ್ತ, ಬುದ್ಧ, ಅಥವಾ ಜ಼ೆನ್ ಗುರುಗಳು ತಮ್ಮ ಬೋಧನೆಗಳಲ್ಲಿ ಶಿವನ ಕುರಿತಾಗಿ ಪ್ರಸ್ತಾಪಿಸಿಲ್ಲ ಅಥವಾ ಉಪಯೋಗಿಸಿಕೊಂಡಿಲ್ಲ ಏಕೆ? ಸದ್ಗುರು : ಈ ಪ್ರಶ್ನೆಗಳು ಮತ್ತು ಆಲೋಚನೆಗಳು ಸಂಘಟಿತ ಮತಧರ್ಮಗಳ ಹಿನ್ನೆಲೆಯಲ್ಲಿ ಬೆಳೆದ ಮನಸ್ಥಿತಿಯಿಂದ ಬರುತ್ತಿವೆ. ನಾವು ಶಿವ ಮತ್ತು ಇತರರ ನಡುವೆ ಭೇದವನ್ನು ಕಲ್ಪಿಸುವ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ನಾವು ಶಿವ ಎಂದು ಏನನ್ನು ಕರೆಯುತ್ತೇವೆಯೋ ಅದು ನೀವು ಹೇಳುವ ಈ ಎಲ್ಲಾ ಸಂಗತಿಗಳನ್ನೂ ಸಹ ಒಳಗೊಂಡಿದೆ. ನೀವು ಹೇಳುತ್ತಿರುವವರೆಲ್ಲಾ ಕೇವಲ ಸೃಷ್ಟಿಯ ಒಂದು ಸಣ್ಣ ಆಯಾಮವನ್ನು ತಿಳಿದುಕೊಂಡು, ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿ ಪ್ರಸಿದ್ಧರಾದರು. ನಾನು ಅವರನ್ನು ಅವಗಣನೆ ಮಾಡುತ್ತಿಲ್ಲ; ಅವರೆಲ್ಲರೂ ಮನುಕುಲಕ್ಕೆ ಮಹತ್ತರವಾದ ಸೇವೆ ಸಲ್ಲಿಸಿದ ಮಹಾನುಭಾವರು. ಆದರೆ ಗ್ರಹಣಶಕ್ತಿಯ ದೃಷ್ಟಿಯಿಂದ ಹೇಳುವುದಾದರೆ, ಶಿವನಿಗೆ ಸಮಾನಾದವರು ಮತ್ತೊಬ್ಬರಿಲ್ಲ. ನಾನು ಬೆಲೆಕೊಡುವುದು ಗ್ರಹಣಶಕ್ತಿಗೆ ಮಾತ್ರ ಮತ್ತು ಅದಕ್ಕೆ ಮಾತ್ರ ನಾವು ಬೆಲೆಕೊಡಬೇಕಾಗಿರುವುದು. ಇನ್ನುಳಿದದ್ದನ್ನು ಸೃಷ್ಟಿಸಬಹುದು, ಅವೆಲ್ಲ ಕೇವಲ ರೆಕ್ಕೆ ಪುಕ್ಕಗಳಷ್ಟೆ. ಈಗ ನೀವು ಜ಼ೆನ್‌ನ ಬಗ್ಗೆ ಮಾತನಾಡುತ್ತಿದ್ದೀರಿ. ಶಿವನಿಗಿಂತ ದೊಡ್ಡ ಜ಼ೆನ್ ಗುರು ಯಾರಿದ್ದಾರೆ? ನೀವು ಗ್ಯುಟಿ ಎಂಬ ಜ಼ೆನ್ ಗುರುವಿನ ಬಗ್ಗೆ ಕೇಳಿದ್ದೀರಾ? ಗ್ಯುಟಿ ಯಾವಾಗಲೂ ತಮ್ಮ ತೋರು ಬೆರಳನ್ನು ತೋರಿಸುತ್ತಾ ಮಾತನಾಡುತ್ತಿದ್ದರು, ಜನರು ಅದನ್ನು ನೋಡಿ ‘ಅವರೇಕೆ ನಮಗೆ ತಮ್ಮ ಬೆರಳನ್ನು ತೋರಿಸುತ್ತಿದ್ದಾರೆ?’ ಎಂದು ಯೋಚಿಸುತ್ತಿದ್ದರು. ವಿಷಯವೇನೆಂದರೆ, ಅವರು ಎಲ್ಲವೂ ಒಂದೇ ಎಂಬ ವಿಷಯವನ್ನು ಸೂಚಿಸುತ್ತಿದ್ದರು. ಅದನ್ನು ಬಿಟ್ಟು ಇನ್ಯಾವ ಮಾತುಗಳೂ ಮುಖ್ಯವಲ್ಲ, ಅದೇ ಅವರ ಬೋಧನೆಯಾಗಿತ್ತು. ಅವರ ಮಠದಲ್ಲೊಬ್ಬ ಸಣ್ಣ ಹುಡುಗನಿದ್ದ - ಬೌದ್ಧ ಮತ್ತು ಜ಼ೆನ್ ಆಶ್ರಮಗಳಲ್ಲಿ ನಾಲ್ಕು, ಐದು ವರ್ಷ ವಯಸ್ಸಿನ ಸಣ್ಣ ಮಕ್ಕಳು ಸನ್ಯಾಸಿಗಳಾಗಿರುತ್ತಾರೆ. ಹಾಗಾಗಿ, ಆಶ್ರಮದಲ್ಲಿ ಬೆಳೆಯುತ್ತಿದ್ದ ಆ ಸಣ್ಣ ಹುಡುಗ ಗ್ಯುಟಿ ಅವರನ್ನು ನೋಡಿ ತಾನೂ ಹಾಗೆಯೇ ಮಾಡಲು ಪ್ರಾರಂಭಿಸಿದ. ಯಾರಾದರು ಏನಾದರೂ ಹೇಳಿದರೆ, ಅವನು ಅವನ ಬೆರಳನ್ನು ತೋರಿಸಿಕೊಂಡು ಓಡಾಡುತ್ತಿದ್ದ. ಗ್ಯುಟಿ ಇದನ್ನೆಲ್ಲಾ ನೋಡುತ್ತಿದ್ದರು. ಅವರು ಆ ಹುಡುಗನಿಗೆ ಹದಿನಾರು ವರ್ಷವಾಗುವವರೆಗೆ ಕಾದರು. ಒಂದು ದಿನ ಅವರು ಆ ಹುಡುಗನನ್ನು ಕರೆದು ತಮ್ಮ ಬೆರಳನ್ನು ತೋರಿಸಿದರು, ತಕ್ಷಣವೇ ಆ ಹುಡುಗನೂ ಹಾಗೆಯೇ ಮಾಡಿದ, ಏಕೆಂದರೆ ಅವನದನ್ನು ಎಲ್ಲಾ ಕಡೆ ಮಾಡುತ್ತಿದ್ದ, ಅವನಿಗದೊಂದು ಅಭ್ಯಾಸವಾಗಿಬಿಟ್ಟಿತ್ತು. ಆಗ ಗ್ಯುಟಿ ಒಂದು ಚಾಕುವನ್ನು ತೆಗೆದುಕೊಂಡು ಆ ಹುಡುಗನ ಬೆರಳನ್ನು ಕತ್ತರಿಸಿಬಿಟ್ಟರು, ಮತ್ತು ಅವನಿಗೆ ಜ್ಞಾನೋದಯವಾಯಿತು ಎಂದು ಹೇಳಲಾಗುತ್ತದೆ. ಬೆರಳನ್ನು ತೋರಿಸುವುದರ ಅರ್ಥ ಎಲ್ಲಾ ಒಂದೇ ಎನ್ನುವುದನ್ನು ಸೂಚಿಸುವುದಲ್ಲ, ಬದಲಾಗಿ ಶೂನ್ಯವನ್ನು ಸೂಚಿಸುವುದಾಗಿದೆ ಎಂಬುದು ಅವನಿಗೆ ಆ ಕ್ಷಣದಲ್ಲಿ ಥಟ್ಟನೆ ಮನದಟ್ಟಾಯಿತು. ಆದರೆ, ಶಿವ ಬಹಳ ಹಿಂದೆಯೇ ಇದನ್ನೂ ಮೀರಿದ್ದ. ಅವನು ಎಲ್ಲಿಂದಲೋ ಬಂದವನಾಗಿದ್ದು, ತನ್ನ ಬಳಿ ಯಾವಾಗಲೂ ಒಂದು ತ್ರಿಶೂಲವನ್ನು ಹೊಂದಿರುತ್ತಿದ್ದ. ನಮ್ಮಲ್ಲಿ ಮೂರು ಆಯಾಮಗಳಿವೆ ಎಂಬುದನ್ನು ಜನರಿಗೆ ತಿಳಿಸಲು ಅವನು ಯಾವಾಗಲೂ ತ್ರಿಶೂಲವನ್ನು ಹಿಡಿದಿರುತ್ತಿದ್ದ – ಒಂದು ನೀವು, ಇನ್ನೊಂದು ನಿಮ್ಮ ಸ್ವಭಾವ, ಮತ್ತೊಂದು ನಿಮಗೆ ತಿಳಿದಿರುವ ಮತ್ತು ತಿಳಿಯದಿರುವ ಸಂಗತಿಗಳು. ನಿಮಗೆ ಗೊತ್ತಿರದ ಸಂಗತಿಗಳೇ ನಿಮ್ಮನ್ನು ಆಳುತ್ತವೆಯೇ ವಿನಃ ಗೊತ್ತಿರುವ ಸಂಗತಿಗಳಲ್ಲ. ಒಮ್ಮೆ ಹೀಗಾಯಿತು: ಬಹಳ ಕಾಲದ ವಿರಾಮದ ನಂತರ, ಒಂದು ದಿನ ಶಿವ ತನ್ನ ಮನೆಯ ಕಡೆ ಹೋದ. ಅವನು ತನ್ನ ಮಗನನ್ನು ನೋಡಿರಲಿಲ್ಲ. ಅವನಿಗಾಗಲೇ ಹತ್ತು-ಹನ್ನೊಂದು ವರ್ಷ ವಯಸ್ಸಾಗಿತ್ತು. ಶಿವ ಬಂದಾಗ, ಆ ಹುಡುಗ ಒಂದು ತ್ರಿಶೂಲವನ್ನು ಹಿಡಿದುಕೊಂಡಿದ್ದ ಮತ್ತು ಅದನ್ನು ಬಳಸಿ ಶಿವನನ್ನು ತಡೆಯಲು ಅವನು ಪ್ರಯತ್ನಿಸಿದ. ಶಿವ ಆ ಹುಡುಗನ ತ್ರಿಶೂಲದ ಬದಲಾಗಿ ಅವನ ತಲೆಯನ್ನೇ ಕತ್ತರಿಸಿಬಿಟ್ಟ. ಆನಂತರ ಏನೇನೋ ನಾಟಕ ನಡೆಯಿತು, ಮತ್ತು ಅವನು ತನ್ನ ಒಬ್ಬ ಗಣನ ತಲೆಯನ್ನು ತೆಗೆದು ಆ ಹುಡುಗನ ಮುಂಡದ ಮೇಲೆ ಜೋಡಿಸಿದ. ಆ ಹುಡುಗ ಮುಂದೆ ಒಬ್ಬ ಅಪ್ರತಿಮ ಬುದ್ಧಿಶಾಲಿಯಾದ. ನಮ್ಮಲ್ಲಿ ಈಗಲೂ ಸಹ ಜನ ವಿದ್ಯಾಭ್ಯಾಸವನ್ನು ಪ್ರಾರಂಭಿಸುವಾಗ ಅಥವಾ ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ ಆ ಹುಡುಗನನ್ನು ಮೊದಲು ಪೂಜಿಸುತ್ತಾರೆ. ಗಣದ ತಲೆಯನ್ನು ಹೊಂದಿದವನಾದ್ದರಿಂದ ಅವನ ಹೆಸರು ಗಣೇಶ ಎಂದಾಗಬೇಕಿತ್ತು, ಆದರೆ ಜನ ಅವನಿಗೆ ಆನೆಯ ತಲೆಯನ್ನಿರಿಸಿ, ಅವನನ್ನು ಗಜೇಶ ಮಾಡಿಬಿಟ್ಟಿದ್ದಾರೆ. ಅದೇನೇ ಇರಲಿ, ಅವನು ಬುದ್ಧಿ ಮತ್ತು ಪ್ರತಿಭೆಯ ಸ್ವರೂಪವೇ ಆಗಿಹೋದ. ಅವನಿಗೆ ತಿಳಿಯದ್ದು ಅಸ್ತಿತ್ವದಲ್ಲಿ ಏನೂ ಇಲ್ಲವೆಂದು ಹೇಳುತ್ತಾರೆ. ಹಾಗಾಗಿ, ಜ಼ೆನ್‌ ತರಹದ ಮೊದಲ ಕಾರ್ಯವೆಸಗಿದ್ದು ಶಿವನೇ. ನೀವು ಜಗತ್ತಿನ ಬಗ್ಗೆ ಏನೇ ಮಾತನಾಡಿದರೂ, ಯಾವುದೂ ಶಿವನ ಜೀವನದಿಂದ ಹೊರತಾಗಿಲ್ಲ. ಅವನು ಅತ್ಯಂತ ಸಂಕೀರ್ಣ ಮತ್ತು ಪರಿಪೂರ್ಣವಾದವನು ಮತ್ತವನ ಬಳಿ ಯಾವುದೇ ಬೋಧನೆಗಳಿರಲಿಲ್ಲ, ಕೇವಲ ವಿಧಾನಗಳಿದ್ದವು ಅಷ್ಟೆ. ಅದೇ ಬಹಳ ಮುಖ್ಯವಾದದ್ದು. ಇತರರ ಬಳಿ ಬೋಧನೆಗಳಿವೆ. ನೀವು ಗ್ಯುಟಿಯ ಹಾಗೆ ಎಷ್ಟು ಬೆರಳುಗಳನ್ನು ಕತ್ತರಿಸಬಹುದು? ಅವನ ವಿಧಾನವನ್ನು ನೀವು ಅನುಸರಿಸಬಹುದೇ? ನಿಮಗೆ ಆ ವಿಧಾನವನ್ನು ಅನುಸರಿಸಲು ಸಾಧ್ಯವೇ? ಒಬ್ಬ ಹುಡುಗನ ಬೆರಳನ್ನು ನೀವು ಕತ್ತರಿಸಿದಿರಿ, ಅವನಿಗೆ ಜ್ಞಾನೋದಯವಾಯಿತು. ನೀವು ಬೆರಳುಗಳನ್ನು ಹಾಗೆಯೇ ಕತ್ತರಿಸುತ್ತಾ ಹೋದರೆ, ಬರೀ ಅಂಗವಿಹೀನ ಜನರನ್ನು ತಯಾರುಮಾಡುತ್ತೀರಿ ಅಷ್ಟೆ, ಬೇರಿನ್ನೇನೂ ಆಗುವುದಿಲ್ಲ. ಹಾಗಾಗಿ ಶಿವ ಯಾವ ಬೋಧನೆಯನ್ನೂ ನೀಡುವುದಿಲ್ಲ, ಅವನು ಕೇವಲ ವಿಧಾನಗಳನ್ನು ನೀಡುತ್ತಾನೆ ಮತ್ತು ಆ ವಿಧಾನಗಳು ನೂರಕ್ಕೆ ನೂರರಷ್ಟು ವೈಜ್ಞಾನಿಕವಾಗಿರುತ್ತವೆ. ಅವನು 108 ವಿಧಾನಗಳನ್ನು ನೀಡಿದ್ದಾನೆ, ಜೊತೆಗೆ ಇನ್ನೂ ಆರನ್ನು ಸೇರಿಸಿ, 114 ವಿಧಾನಗಳಿವೆಯೆಂದು ಹೇಳಿದ್ದಾನೆ. ಮಾನವ ಶರೀರದಲ್ಲಿ 114 ಚಕ್ರಗಳಿರುವುದರಿಂದ 114 ವಿಧಾನಗಳು. ಆದರೆ ಎರಡು ಚಕ್ರಗಳು ಭೌತಿಕ ಶರೀರದ ಹೊರಗಿವೆ. ಭೌತಿಕ ಜಗತ್ತಿನಾಚೆ ಇರುವವರಿಗೆ ಮಾತ್ರವೇ ಆ ಎರಡು ಆಯಾಮಗಳು ಎಂದು ಅವನು ಹೇಳಿದ. ಹಾಗಾಗಿ ಮನುಷ್ಯರಿಗೆ 112 ವಿಧಾನಗಳಿವೆ ಅಷ್ಟೆ. ಈ ಜೀವದ ಅಸ್ತಿತ್ವಕ್ಕೆ ಕಾರಣವಾಗಿರುವ ಈ 112 ಆಯಾಮಗಳನ್ನು ಉಪಯೋಗಿಸಿಕೊಳ್ಳುವ ಖಚಿತ ವಿಧಾನಗಳನ್ನು ಮತ್ತು ಪ್ರತಿಯೊಂದು ಆಯಾಮದ ಮೂಲಕ ಹೇಗೆ ನಾವು ಮುಕ್ತಿಯನ್ನು ಹೊಂದಬಹುದು ಎಂಬುದನ್ನು ಅವನು ತೋರಿಸಿಕೊಟ್ಟಿದ್ದಾನೆ. ಒಂದು ಸುಂದರವಾದ ಕಥೆಯಿದೆ. ಶಿವ ಸಪ್ತ ಋಷಿಗಳಿಗೆ ಜೀವವ್ಯವಸ್ಥೆಯ ಕಾರ್ಯವಿಧಾನವನ್ನು ವಿವರಿಸುತ್ತಿದ್ದಾಗ, ಅದಕ್ಕೆ ಸಾಕ್ಷಿಯಾಗಿ ಪಾರ್ವತಿ ಅಲ್ಲಿದ್ದಳು. ಅವಳು ಅದಾಗಲೇ ಜ್ಞಾನೋದಯವನ್ನು ಹೊಂದಿದವಳಾಗಿದ್ದಳು. ಶಿವ ಅವಳಿಗೆ ಬಹಳ ಆಪ್ತ ರೀತಿಯಲ್ಲಿ ಕಲಿಸಿ ಅರಿವುಂಟಾಗುವಂತೆ ಮಾಡಿದ್ದ. ಆದರೆ ಸಪ್ತರ್ಷಿಗಳು ಅವನೆದುರು ಕುಳಿತಾಗ, ಅವನು ಸಂಪೂರ್ಣವಾಗಿ ಬೇರೆಯದ್ದೇ ರೀತಿಯ ಅನ್ವೇಷಣೆಯ ಆಯಾಮದ ಬಗ್ಗೆ ಮಾತನಾಡುತ್ತಾನೆ. ತನಗೆ ಅಷ್ಟೊಂದು ಸರಳವಾಗಿ ಸಂಭವಿಸಿದ ಸಂಗತಿ ಎಷ್ಟು ಸಂಕೀರ್ಣವಾದ ಪ್ರಕ್ರಿಯೆಯೆಂಬುದನ್ನು ತಿಳಿದು ಅವಳು ಅಚ್ಚರಿಪಡುತ್ತಾಳೆ. ಇತ್ತ ಶಿವ ಸಪ್ತರ್ಷಿಗಳಿಗೆ ಬೇರೆ ಬೇರೆ ಆಯಾಮಗಳ ಕುರಿತು ತಿಳಿಹೇಳುತ್ತಾ ‘ಮನುಷ್ಯ ಜ್ಞಾನೋದಯವನ್ನು ಹೊಂದಲು ಒಂದು ನೂರಾ ಹನ್ನೆರಡು ಮಾರ್ಗಗಳಿವೆ.’ ಎಂದು ಹೇಳುತ್ತಾನೆ. ಒಬ್ಬ ಸ್ತ್ರೀಯಾಗಿ, ಜ್ಞಾನಿಯಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವನ ಹೆಂಡತಿಯಾಗಿ, ಅವಳು ‘ಕೇವಲ ನೂರ ಹನ್ನೆರಡಷ್ಟೇ ಯಾಕೆ? ಇನ್ನೂ ಹೆಚ್ಚಿನ ಮಾರ್ಗಗಳು ಇರಬಹುದು.’ ಎಂದು ಹೇಳುತ್ತಾಳೆ. ಆದರೆ ಶಿವ ಜೀವವ್ಯವಸ್ಥೆಯ ಕಾರ್ಯವಿಧಾನದ ಕುರಿತಾಗಿ ಅವಲೋಕಿಸುತ್ತಿದ್ದ ಹಾಗೂ ಶೋಧಿಸುತ್ತಿದ್ದ. ಅವನು ಯಾವ ಬೋಧನೆಯನ್ನಾಗಲಿ ಅಥವಾ ಯಾವುದೇ ಸಿದ್ಧಾಂತವನ್ನಾಗಲಿ ನೀಡುತ್ತಿರಲಿಲ್ಲ. ಅವನು ಹೀಗೆ ಅವಲೋಕಿಸುತ್ತಿರಬೇಕಾದರೆ, ಪಾರ್ವತಿಯ ಮಾತು ಅವನಿಗೆ ಕಿರಿಕಿರಿಯೆನಿಸಿತು. ಹಾಗಾಗಿ ಅವನು ಅವಳಿಗೆ ಸನ್ನೆ ಮಾಡಿದ ‘ಶ್! ಸುಮ್ಮನಿರು. ನೂರ ಹನ್ನೆರಡು ಮಾತ್ರ ಇವೆ.’ ಎಂದು ಹೇಳಿದ. ನೀವು ಏನೋ ಒಂದರಲ್ಲಿ ಮಗ್ನರಾಗಿರುವಾಗ ಯಾರೋ ಒಬ್ಬರು ವೈಯಕ್ತಿಕವಾದ ಟೀಕೆಯನ್ನು ಮಾಡಿದರೆ, ಅದರಲ್ಲೂ ಅವಾಸ್ತವಿಕ ಟೀಕೆಯನ್ನು ಮಾಡಿದರೆ ಹಾಗಾಗುವುದು ಸಹಜ. ಅದಕ್ಕವಳು ‘ನಾನು ಇನ್ನೂ ಹೆಚ್ಚಿನ ಮಾರ್ಗಗಳನ್ನು ಕಂಡುಹಿಡಿಯುತ್ತೇನೆ.’ ಎಂದಳು. ಅವನು, ‘ಆಯಿತು, ಹೋಗಿ ಕಂಡುಹಿಡಿ’ ಎಂದ. ಅವಳು ಹೋದಳು. ಅವಳು ಅದಾಗಲೇ ಸಾಕ್ಷಾತ್ಕಾರವನ್ನು ಹೊಂದಿದವಳಾಗಿದ್ದಳು, ಮತ್ತು ಅದನ್ನು ಪಡೆಯುವ ಇತರ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಳು. ಹಲವಾರು ವರ್ಷಗಳ ಸಾಧನೆಯ ನಂತರ ಅವಳು ಮರಳಿ ಬಂದಳು ಎಂದು ಹೇಳುತ್ತಾರೆ. ಇತ್ತ ಶಿವ ಇನ್ನೂ ಸಪ್ತ ಋಷಿಗಳೊಂದಿಗೆ ಮಾತನಾಡುತ್ತಲೇ ಇದ್ದ. ಅವನ ಹೆಂಡತಿಯಾಗಿ ಅವಳು ಅವನ ಪಕ್ಕದಲ್ಲಿ ಬಂದು ಕುಳಿತುಕೊಳ್ಳಬಹುದಿತ್ತು, ಆದರೆ ಅವಳು ಬಂದು ಅವನಿಗಿಂತ ಒಂದು ಮೆಟ್ಟಿಲು ಕೆಳಗೆ ಕುಳಿತಳು. ತಾನು ಸೋತಿರುವ ವಿಷಯ ಋಷಿಗಳಿಗೆ ಗೊತ್ತಾಗುವುದು ಅವಳಿಗೆ ಬೇಕಿರಲಿಲ್ಲ, ಆದರೆ ಶಿವನಿಗೆ ತಿಳಿಯಬೇಕಾಗಿತ್ತು. ತಾನು ಹಾಕಿದ ಸವಾಲಿನಲ್ಲಿ ತಾನು ಸೋತಿರುವುದಾಗಿ ಸೂಚಿಸಲು ಅವಳು ಸುಮ್ಮನೆ ಬಂದು ಅವನಿಗಿಂತ ಒಂದು ಮೆಟ್ಟಿಲು ಕೆಳಗೆ ಕುಳಿತುಕೊಳ್ಳುತ್ತಾಳೆ. ಹಾಗಾಗಿ ಮುಕ್ತಿಗೆ ನೂರ ಹನ್ನೆರಡು ಮಾರ್ಗಗಳಿವೆ. ಶಿವ ಮಾತನಾಡುತ್ತಿರುವುದು ಜೀವವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ, ಅದರಲ್ಲಿ ಯಾವುದೇ ಸಿದ್ಧಾಂತ ಅಥವಾ ಬೋಧನೆ ಅಥವಾ ಸಾಮಾಜಿಕ ಪ್ರಸ್ತುತತೆ ಇಲ್ಲ, ಅದು ಕೇವಲ ವಿಜ್ಞಾನವಷ್ಟೆ. ನಾವದಕ್ಕೆ ಸಾಮಾಜಿಕ ಪ್ರಸ್ತುತತೆಯ ಲೇಪ ನೀಡುವುದು ಕೇವಲ ತೋರಿಕೆಗಷ್ಟೆ, ಉಳಿದಂತೆ ಅದೊಂದು ಅತ್ಯಂತ ಖಚಿತವಾದ ವಿಜ್ಞಾನವಾಗಿದೆ. ಈ ವಿಜ್ಞಾನವನ್ನು ಬಳಸಿ, ಒಬ್ಬೊಬ್ಬ ಗುರುವೂ ಒಂದೊಂದು ರೀತಿಯ ತಂತ್ರಜ್ಞಾನವನ್ನು ಸೃಷ್ಟಿಸಿದ್ದಾನೆ. ಶಿವ ಯಾವ ತಂತ್ರಜ್ಞಾನವನ್ನೂ ನೀಡಲಿಲ್ಲ, ಅವನು ಕೇವಲ ಅದರ ವಿಜ್ಞಾನವನ್ನಷ್ಟೇ ನೀಡಿದ. ನೀವು ಇಂದು ಉಪಯೋಗಿಸುತ್ತಿರುವ ಮೊಬೈಲ್ ಅಥವಾ ಕಂಪ್ಯೂಟರ್‌ನ ತಂತ್ರಜ್ಞಾನದ ಹಿಂದೆ ಒಂದು ವಿಜ್ಞಾನವಿದೆ. ನಿಮಗೆ ಆ ವಿಜ್ಞಾನವೆಲ್ಲ ಅಪ್ರಸ್ತುತ. ನೀವು ಕೇವಲ ತಂತ್ರಜ್ಞಾನವನ್ನು ಬಳಸುತ್ತಿದ್ದೀರಿ, ಆದರೆ ಯಾರೋ ಒಬ್ಬರು ಅದರ ಹಿಂದಿನ ವಿಜ್ಞಾನವನ್ನು ಗ್ರಹಿಸಿರದಿದ್ದರೆ, ನಿಮಗೆ ತಂತ್ರಜ್ಞಾನ ದೊರೆಯುತ್ತಿರಲಿಲ್ಲ. ಒಂದು ಸರಳ ತಂತ್ರಾಂಶವನ್ನು ತಯಾರಿಸಲು ಬೇಕಾದ ಲೆಕ್ಕಾಚಾರಗಳು ಬಹಳ ಸಂಕೀರ್ಣವಾಗಿರುತ್ತವೆ. ಕೆಲವು ಸಾರಿ ನಿಮ್ಮ ಇ-ಮೇಲ್ ಕೋಡ್ ಗಳ ರೂಪದಲ್ಲಿ ಕಾಣಿಸುತ್ತದೆ, ನೋಡಿದ್ದೀರಾ? ನಿಮಗೆ ಅದೇನೆಂದು ಗೊತ್ತಾಗುವುದೇ ಇಲ್ಲ, ‘ಇದು ನಾನು ಟೈಪ್ ಮಾಡಿದ್ದಾ?” ಎಂದು ಆಶ್ಚರ್ಯಪಡುತ್ತೀರ. ನಿಮಗೆ ಅದು ಅರ್ಥಹೀನವೆನಿಸಿದರೂ, ಆ ಬಗ್ಗೆ ಗೊತ್ತಿರುವವರಿಗೆ ಅದೇನೆಂದು ತಿಳಿಯುತ್ತದೆ. ಆ ವಿಜ್ಞಾನದ ಹಿಂದೆಯೇ ತಂತ್ರಜ್ಞಾನ ಕೆಲಸ ಮಾಡುತ್ತಿದೆ. ಈಗ, ನಾನಿಲ್ಲಿ ಮೈಕ್‌ನಲ್ಲಿ ಮಾತನಾಡುವಾಗ ನಾವು ಕೇವಲ ಶಬ್ದದ ತರಂಗಗಳನ್ನು ಬಳಸುತ್ತಿದ್ದೇವೆ. ನಾನು ಮಾತನಾಡಿದಾಗ, ಈ ಧ್ವನಿವರ್ಧಕಗಳು ನಾನು ಸೃಷ್ಟಿಸುವ ಶಬ್ದಗಳನ್ನು ವರ್ಧಿಸುತ್ತವೆ ಮತ್ತು ಅವು ಶಬ್ದದ ಅಲೆಗಳಾಗಿಯೇ ಮುಂದುವರಿಯುತ್ತವೆ. ಆದರೆ ನಾನು ಫೋನಿನಲ್ಲಿ ನಿಮ್ಮೊಂದಿಗೆ ಮಾತನಾಡಿದಾಗ ನನ್ನ ಮಾತುಗಳು ಶಬ್ದದ ಅಲೆಗಳ ರೂಪದಲ್ಲಿ ಸಾಗುವುದಿಲ್ಲ, ಬದಲಾಗಿ ಅವು ವಿದ್ಯುತ್ಕಾಂತೀಯ ಅಲೆಗಳಾಗಿ ಪರಿವರ್ತಿತವಾಗುತ್ತವೆ. ಹಾಗಾಗಿ ಅದು ಇಲ್ಲಿಂದ ಸಾಗುವಾಗ, ಅಂದರೆ ನೀವು ಸೆಲ್ ಫೋನ್‌ನಲ್ಲಿ ಮಾತನಾಡುವಾಗ, ಅದು ಇಲ್ಲಿಂದ ಬೆಂಗಳೂರಿಗೆ ಹೋಗುತ್ತದೆ, ಆದರೆ ಅದು ಶಬ್ದ ತರಂಗಗಳ ರೂಪದಲ್ಲಿರುವುದಿಲ್ಲ, ಅದು ಬೇರಿನ್ನೇನೋ ಆಗಿರುತ್ತದೆ. ನೀವದನ್ನು ಕೇಳಿಸಿಕೊಳ್ಳಲು ಅಥವಾ ಅನುಭವಿಸಲು ಸಾಧ್ಯವಾದರೆ, ಅದು ಸಂಪೂರ್ಣವಾಗಿ ಬೇರೆಯದ್ದೇ ಆಗಿರುತ್ತದೆ, ಆದರೆ ಇನ್ನೊಂದು ಉಪಕರಣ ಅದನ್ನು ನಿಮಗೆ ಅರ್ಥವಾಗುವ ಶಬ್ದ ತರಂಗಗಳನ್ನಾಗಿ ಪರಿವರ್ತಿಸುತ್ತದೆ. ಹಾಗಾಗಿ, ಶಿವ ಹೇಳಿದ್ದು ಶುದ್ಧ ವಿಜ್ಞಾನ. ಅವನು ತಂತ್ರಜ್ಞಾನದ ಕುರಿತಾಗಿ ಮಾತನಾಡುತ್ತಿಲ್ಲ. ಅವನ ಬಳಿ ಬರುವ ಜನರಿಗೆ ಸರಿಹೊಂದುವ ತಂತ್ರಜ್ಞಾನವನ್ನು ಸೃಷ್ಟಿಸುವ ಕೆಲಸವನ್ನು ಅವನು ಸಪ್ತ ಋಷಿಗಳಿಗೆ ಬಿಟ್ಟನು. ನಾವು ನಮಗೆ ಬೇಕಾದ ರೀತಿಯ ಉಪಕರಣವನ್ನು ಸೃಷ್ಟಿಸಿಕೊಳ್ಳುತ್ತೇವೆ, ಆದರೆ ಮೂಲಭೂತ ವಿಜ್ಞಾನ ಮಾತ್ರ ಒಂದೇ ಆಗಿರುತ್ತದೆ, ಅಲ್ಲವೇ? ಅದರಲ್ಲೇನೂ ಬದಲಾವಣೆಯಿಲ್ಲ. ಹಾಗಾಗಿ ನಾನು ಯಾವಾಗಲೂ ಶಿವನ ಬಗ್ಗೆ ಮಾತನಾಡುತ್ತಿರುತ್ತೇನೆ, ಏಕೆಂದರೆ ಇಲ್ಲಿ ತಂತ್ರಜ್ಞಾನ ಮುಖ್ಯವಲ್ಲ, ವಿಜ್ಞಾನ ಮುಖ್ಯ. ತಂತ್ರಜ್ಞಾನವನ್ನು ಸೃಷ್ಟಿಸಬಹುದು ಮತ್ತು ತಂತ್ರಜ್ಞಾನವು ಸೃಷ್ಟಿಸಲಾದ ವಿಷಯ. ಏಕೆಂದರೆ ಅಸ್ತಿತ್ವದಲ್ಲಿರುವ ಮೂಲಭೂತ ವಿಜ್ಞಾನವನ್ನು ಬಳಸಿಕೊಂಡು ನಾವು ಏನನ್ನಾದರೂ ಸೃಷ್ಟಿಸುತ್ತಿದ್ದೇವೆ. ಇವತ್ತು ಇರುವ ಉಪಕರಣಗಳು ನಾಳೆ ಕೆಲಸಕ್ಕೆ ಬಾರದೇಹೋಗಬಹುದು. ಈಗಾಗಲೇ ಹಾಗಾಗುತ್ತಿದೆ, ಅಲ್ಲವೇ? ಎಷ್ಟೋ ಉಪಕರಣಗಳು ಅಪ್ರಸ್ತುತವಾಗುತ್ತಿಲ್ಲವೇ? ನಾವು ಬಹಳ ಉಪಯುಕ್ತವೆಂದು ತಿಳಿದ ಎಷ್ಟೋ ವಸ್ತುಗಳು ಈಗ ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ, ಏಕೆಂದರೆ ಹೊಸ ಉಪಕರಣಗಳು ಬಂದಿವೆ. ಆದರೆ ವಿಜ್ಞಾನ ಮಾತ್ರ ಅದೇ. ಹಾಗಾಗಿ ನಮ್ಮ ಮುಂದೆ ಯಾರು ಕುಳಿತಿದ್ದಾರೆ, ಅವರಿಗೆ ಏನು ಬೇಕು ಎಂಬುದನ್ನು ಆಧರಿಸಿ ನಾವು ಅವರಿಗೆ ಸೂಕ್ತವಾದ ಉಪಕರಣವನ್ನು ರೂಪಿಸುತ್ತೇವೆ ಅಷ್ಟೆ. ಹಾಗಾಗಿ ಈ ಸನ್ನಿವೇಶದಲ್ಲಿ, ನೀವು ಉಲ್ಲೇಖಿಸುತ್ತಿರುವ ಆದಿಯೋಗಿ ಮತ್ತು ಇತರ ಹೆಸರುಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸವಿದೆ. ಅವರೆಲ್ಲಾ ತಂತ್ರಜ್ಞಾನದ ಜನ, ಅವರು ಯಾವುದೋ ಒಂದು ಅಂಶವನ್ನು ಮಾತ್ರ ಗ್ರಹಿಸಿದವರು ಮತ್ತು ಅದನ್ನು ಬಳಸಿ ಆ ಸಮಯದಲ್ಲಿ ಅವರ ಮುಂದೆ ಕುಳಿತ ಜನರಿಗೆ ಸರಿಹೊಂದುವ ನಿರ್ದಿಷ್ಟವಾದ ತಂತ್ರಜ್ಞಾನವನ್ನವರು ಸೃಷ್ಟಿಸಿದರು. ಅದು ಆ ಕಾಲಕ್ಕೆ ಆ ಜನರಿಗೆ ಉಪಯುಕ್ತವಾಯಿತು. ಆದರೆ ನಾವು ಆದಿಯೋಗಿಯನ್ನು ಮೂಲಭೂತ ವಿಜ್ಞಾನವಾಗಿ ನೋಡುತ್ತಿದ್ದೇವೆ. ನಾವು ಈಗಿರುವ ಸಮಯದಲ್ಲಿ ಅದು ಬಹಳ ಮುಖ್ಯ. ಹಲವಾರು ಕಾರಣಗಳಿಂದಾಗಿ ಮನುಕುಲ ಸದ್ಯದಲ್ಲಿರುವ ಪರಿಸ್ಥಿತಿಗೆ, ಯೋಗದ ಸಾರಭೂತ ವಿಜ್ಞಾನವನ್ನು ಸ್ಥಾಪಿಸಿ ಬಲಪಡಿಸುವುದು ತುಂಬಾ ಮುಖ್ಯವಾಗಿದೆ.
Kannada News » Technology » Jio has announced a Welcome Offer for eligible customers to connect with the 5G network Tech News in Kannada Jio Welcome Offer: ಜಿಯೋದಿಂದ ವೆಲ್​ಕಮ್ ಆಫರ್ ಘೋಷಣೆ: ಉಚಿತವಾಗಿ 5ಜಿ ಕನೆಕ್ಷನ್ ಪಡೆಯಲು ಏನು ಮಾಡಬೆಕು? ಜಿಯೋ ಟ್ರೂ 5G ಅನ್ನು ಉಚಿತವಾಗಿ ಸಂಪರ್ಕಿಸಲು ಮತ್ತು ಆನಂದಿಸಲು ಗ್ರಾಹಕರಿಗೆ ವೆಲ್‌ಕಮ್ ಆಫರ್ ಅನ್ನು ಘೋಷಿಸಿದೆ. ಆದರೆ, ಈ ವೆಲ್‌ಕಮ್‌ ಆಫರ್ (Welcome Offer) ಆಯ್ದ ಜಿಯೋ 5G ಬಳಕೆದಾರರಿಗೆ ಮಾತ್ರವಷ್ಟೆ ಲಭ್ಯವಾಗುತ್ತಿದೆ. Reliance JIO TV9kannada Web Team | Edited By: Vinay Bhat Nov 24, 2022 | 11:44 AM ಇತ್ತೀಚೆಗಷ್ಟೆ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಿಲಯನ್ಸ್ ಜಿಯೋ ತನ್ನ 5ಜಿ ಸೇವೆಯನ್ನು ಅನಾವರಣ ಮಾಡಿತ್ತು. ಭಾರತದ ಎಂಟು ನಗರಗಳಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ (Reliance) ಜಿಯೋ ಟೆಲಿಕಾಂ ಈಗಾಗಲೇ 5G ಸೇವೆಯನ್ನು ಪ್ರಾರಂಭಿಸಿದೆ. ದೆಹಲಿ – NCR, ಮುಂಬೈ, ಕೋಲ್ಕತ್ತಾ, ವಾರಣಾಸಿ, ಚೆನ್ನೈ, ನಾಥದ್ವಾರ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಜಿಯೋ ಟ್ರೂ 5G (Jio true 5G) ಸೇವೆಗಳನ್ನು ನೀಡುತ್ತಿದೆ. ಇದೀಗ ಜಿಯೋ ಟ್ರೂ 5G ಅನ್ನು ಉಚಿತವಾಗಿ ಸಂಪರ್ಕಿಸಲು ಮತ್ತು ಆನಂದಿಸಲು ಗ್ರಾಹಕರಿಗೆ ವೆಲ್‌ಕಮ್ ಆಫರ್ ಅನ್ನು ಘೋಷಿಸಿದೆ. ಆದರೆ, ಈ ವೆಲ್‌ಕಮ್‌ ಆಫರ್ (Welcome Offer) ಆಯ್ದ ಜಿಯೋ 5G ಬಳಕೆದಾರರಿಗೆ ಮಾತ್ರವಷ್ಟೆ ಲಭ್ಯವಾಗುತ್ತಿದೆ. ಈ ಸೌಲಭ್ಯವನ್ನು ಪಡೆಯಲು ಜಿಯೋ ಗ್ರಾಹಕರು ಕೆಲ ಅರ್ಹತೆಯನ್ನು ಪಡೆದುಕೊಂಡಿರಬೇಕು ಎಂದು ರಿಲಯನ್ಸ್ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಜಿಯೋ ಹೇಳಿರುವ ಪ್ರಕಾರ, ಬಳಕೆದಾರರು ಜಿಯೋ 5G ನೆಟ್‌ವರ್ಕ್ ಪಡೆಯಲು ಮೊದಲು 5ಜಿ ಬೆಂಬಲ ಪಡೆದುಕೊಂಡಿರುವ ಸ್ಮಾರ್ಟ್‌ಫೋನ್ ಅನ್ನು ಹೊಂದಿರಬೇಕು. ನಂತರ ನೀವಿರುವ ಜಾಗದಲ್ಲಿ ಜಿಯೋ 5G ನೆಟ್‌ವರ್ಕ್ ಕವರೇಜ್ ಲಭ್ಯವಿರಬೇಕು. ಜಿಯೋ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಬಳಕೆದಾರರಲ್ಲಿ ಕನಿಷ್ಠ 239 ರೂ. ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಪ್ಲಾನ್​ಗಳು ಆ್ಯಕ್ಟಿವ್ ಆಗಿರಬೇಕು ಎಂದು ಹೇಳಿದೆ. ಅತ್ಯುತ್ತಮ ಗ್ರಾಹಕ ಅನುಭವ ಖಚಿತ ಮಾಡಿಕೊಳ್ಳಲು ಜಿಯೋದಿಂದ ಸುಧಾರಿತ ಟ್ರೂ 5G ಸೇವೆಗಳನ್ನು ಹಂತ-ಹಂತವಾಗಿ ಹೊರತರುತ್ತಿದೆ. ಜಿಯೋ ಟ್ರೂ 5G ಅನುಭವವನ್ನು ಈಗಾಗಲೇ ಆರು ನಗರಗಳಲ್ಲಿ ಲಕ್ಷಗಟ್ಟಲೆ ಬಳಕೆದಾರರು ಪಡೆಯುತ್ತಿದ್ದಾರೆ. ಇದಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಅತ್ಯಂತ ಧನಾತ್ಮಕವಾಗಿದೆ ಮತ್ತು ಭರವಸೆ ನೀಡುತ್ತದೆ. ಜಿಯೋ ಜಾಗತಿಕವಾಗಿ ಅತ್ಯಾಧುನಿಕ 5G ನೆಟ್‌ವರ್ಕ್ ಅನ್ನು ರೂಪಿಸುವುದಕ್ಕೆ ಗ್ರಾಹಕರ ಒಳನೋಟಗಳು ಮತ್ತು ಪ್ರತಿಕ್ರಿಯೆಯು ಸಹಾಯ ಮಾಡುತ್ತಿದೆ. ಜಿಯೋ 5G ವೆಲ್‌ಕಮ್‌ ಆಫರ್ ಸದ್ಯ ದೆಹಲಿ – NCR, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಇತರ 5 ನಗರಗಳು ಸೇರಿದಂತೆ ಅರ್ಹ ನಗರಗಳಲ್ಲಿ ಮಾತ್ರ ಲಭ್ಯವಿದೆ. ಅಂದಹಾಗೆ ಈ 5G ಕೊಡುಗೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ 1gbps ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿದೆ. ಅಂತೆಯೆ 5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಹೊಸ 5G ಸಿಮ್ ಖರೀದಿಸಬೇಕಾಗಿಲ್ಲ ಎಂದು ಜಿಯೋ ಈ ಹಿಂದೆ ತನ್ನ ಬಳಕೆದಾರರಿಗೆ ಭರವಸೆ ನೀಡಿದೆ. ಇದನ್ನೂ ಓದಿ Honor 80 Series: ಬರೋಬ್ಬರಿ 160MP ಕ್ಯಾಮೆರಾ: ಟೆಕ್ ಮಾರುಕಟ್ಟೆಯನ್ನು ದಂಗಾಗಿಸಿದ ಹೊಸ ಹಾನರ್ 80 ಸರಣಿ ಸ್ಮಾರ್ಟ್​ಫೋನ್ Whatsapp New Update: WhatsAppನಲ್ಲಿ ಶೀಘ್ರದಲ್ಲೇ ಬರಲಿದೆ ಕಾಲ್​ ಟ್ಯಾಬ್, ಕರೆಗಳ ವಿವರಗಳನ್ನು ಟ್ರ್ಯಾಕ್ ಮಾಡಬಹುದು Twitter Layoffs: ಟ್ವಿಟರ್ ಉದ್ಯೋಗಿಗಳ ವಜಾ ಮುಗಿದಿದೆ, ಮತ್ತೆ ನೇಮಕಾತಿ ಮಾಡುತ್ತೇವೆ ಎಂದ ಮಸ್ಕ್ OnePlus 10 Pro 5G: ಈ ಆಫರ್ ಮಿಸ್ ಮಾಡ್ಬೇಡಿ: 71,999 ರೂ. ವಿನ ಈ ಸ್ಮಾರ್ಟ್​ಫೋನ್ ಬೆಲೆ ಈಗ ಕೇವಲ … ಸದ್ಯ ಬಳಕೆಯಲ್ಲಿರುವ ಜಿಯೋ 4G ಸಿಮ್, ನೂತನ 5G ಸಂಪರ್ಕವನ್ನು ಸಪೋರ್ಟ್ ಮಾಡಲಿದೆ. ಜಿಯೋ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್‌ನ ಆಹ್ವಾನವನ್ನು ಕಳುಹಿಸುತ್ತದೆ. ಈ ನಿಟ್ಟಿನಲ್ಲಿ ನೀವೇನಾದರೂ ಜಿಯೋ 5G ಸಪೋರ್ಟ್‌ ಇರುವ ನಗರಗಳಲ್ಲಿ ಇದ್ದರೆ, ಮೈ ಜಿಯೋ (MyJio) ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್ ಪಡೆಯಬಹುದು.
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
ರಾಜ್ಯಾದ್ಯಂತ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಶನಿವಾರದಿಂದ ಪ್ರತಿ ಯುನಿಟ್‌ ವಿದ್ಯುತ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ದರ ಹೆಚ್ಚಳವಾಗಿದ್ದು, ಮುಂದಿನ ವಿದ್ಯುತ್‌ ಬಿಲ್‌ನಲ್ಲಿ ಪರಿಷ್ಕೃತ ದರದ ಹೊರೆ ಗ್ರಾಹಕರ ಮೇಲೆ ಬೀಳಲಿದೆ. Govindaraj S First Published Oct 2, 2022, 8:33 AM IST ಬೆಂಗಳೂರು (ಅ.02): ರಾಜ್ಯಾದ್ಯಂತ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಶನಿವಾರದಿಂದ ಪ್ರತಿ ಯುನಿಟ್‌ ವಿದ್ಯುತ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ದರ ಹೆಚ್ಚಳವಾಗಿದ್ದು, ಮುಂದಿನ ವಿದ್ಯುತ್‌ ಬಿಲ್‌ನಲ್ಲಿ ಪರಿಷ್ಕೃತ ದರದ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ಆರು ತಿಂಗಳಲ್ಲಿ ಎರಡನೇ ಬಾರಿ ದರ ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಏಪ್ರಿಲ್‌ ತಿಂಗಳಲ್ಲಷ್ಟೇ ಪ್ರತಿ ಯುನಿಟ್‌ಗೆ 35 ಪೈಸೆಯಂತೆ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಇಂಧನ ಹೊಂದಾಣಿಕೆ ವೆಚ್ಚದ ಹೆಸರಿನಲ್ಲಿ ಅ.1ರಿಂದ ಮತ್ತೆ ಪ್ರತಿ ಯುನಿಟ್‌ಗೆ ಬೆಸ್ಕಾಂ 43 ಪೈಸೆ, ಮೆಸ್ಕಾಂ (ಮಂಗಳೂರು) 24 ಪೈಸೆ, ಚಾಮುಂಡೇಶ್ವರಿ (ಮೈಸೂರು) 34 ಪೈಸೆ, ಹೆಸ್ಕಾಂ (ಹುಬ್ಬಳ್ಳಿ) 35 ಪೈಸೆ, ಜೆಸ್ಕಾಂ (ಕಲಬುರಗಿ) 35 ಪೈಸೆ ದರ ಹೆಚ್ಚಳ ಮಾಡಿವೆ. ಮುಂದಿನ 6 ತಿಂಗಳವರೆಗೆ ಈ ದರ ಏರಿಕೆ ಇರಲಿದೆ. ಬೆಲೆ ಹೆಚ್ಚಳಕ್ಕೆ ಸಾರ್ವಜನಿಕರು, ಹೋಟೆಲ್‌ ಮಾಲೀಕರ ಸಂಘ, ಪ್ರತಿಪಕ್ಷಗಳ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿದ್ಯುತ್‌ ದರ ಏರಿಕೆ ಶಾಕ್‌: ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ಏರಿಕೆ ದರ ಹೆಚ್ಚಳ ಹಿಂಪಡೆಯಿರಿ- ಸಿದ್ದು: ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಯಥೇಚ್ಛವಾಗಿ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ಕಡಿಮೆ ದರದಲ್ಲಿ ರೈತರಿಗೆ ಮತ್ತು ಗೃಹಬಳಕೆಗೆ ವಿದ್ಯುತ್‌ ಸರಬರಾಜು ಮಾಡುತ್ತಿಲ್ಲ. ಎಲ್ಲ ಬೆಲೆಗಳೂ ಗಗನಕ್ಕೆ ಮುಟ್ಟಿರುವ ಸಂದರ್ಭದಲ್ಲಿ ವಿದ್ಯುತ್‌ ದರಗಳನ್ನೂ ಹೆಚ್ಚಿಸಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರಗಳನ್ನು ಹೆಚ್ಚಿಸದೆ ಇಂಧನ ಇಲಾಖೆಯಲ್ಲಿನ ಸೋರಿಕೆ ತಡೆದರೆ ಸಾಕು, 5-6 ಸಾವಿರ ಕೋಟಿ ರು. ಉಳಿಸಬಹುದು ಎಂದು ಹೇಳಿದ್ದೆ. ಆದರೆ, ನಮ್ಮ ಸಲಹೆ ಸ್ವೀಕರಿಸದೆ ಜನರ ಮೇಲೆ ಬರೆ ಎಳೆದಿದೆ. ಕೂಡಲೇ ದರ ಹೆಚ್ಚಳ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ. ಬದುಕಿನ ಜತೆ ಆಟ- ಹೋಟೆಲ್‌: ಇನ್ನು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌, ರಾಜ್ಯಾದ್ಯಂತ ವಿದ್ಯುತ್‌ ದರ ಹೆಚ್ಚಳದಿಂದ ಜನಸಾಮಾನ್ಯರ ಜತೆಗೆ ಹೋಟೆಲ್‌ ಮಾಲೀಕರು ಸಮಸ್ಯೆ ಎದುರಿಸುವಂತಾಗಲಿದೆ. ಬೆಂಗಳೂರು ವ್ಯಾಪ್ತಿಯಲ್ಲಂತೂ ಪ್ರತಿ ಯುನಿಟ್‌ಗೆ 43 ಪೈಸೆ ಹೆಚ್ಚಿಸಲಾಗಿದೆ. ಈಗಾಗಲೇ ವಿದ್ಯುತ್‌ ಮೇಲಿನ ತೆರಿಗೆ ಶೇ.9 ರಷ್ಟುಇದೆ. ಇದನ್ನು ಶೇ. 4ರಷ್ಟಕ್ಕೆ ಇಳಿಸಲು ಒತ್ತಾಯಿಸಿದ್ದೆವು. ನಮ್ಮ ಒತ್ತಾಯಕ್ಕೆ ಕಿವಿಗೊಡದ ಸರ್ಕಾರ ಏಪ್ರಿಲ್‌ನಲ್ಲಿ 35 ಪೈಸೆ ಹೆಚ್ಚಳ ಮಾಡಿದ್ದಲ್ಲದೆ ಈಗ ಮತ್ತೆ 45 ಪೈಸೆ ಹೆಚ್ಚಳ ಮಾಡುವ ಮೂಲಕ ನಮ್ಮ ಬದುಕುಗಳ ಜತೆ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಲಾಪ ಮುಗಿಯುತ್ತಿದ್ದಂತೆ ವಿದ್ಯುತ್‌ ದರ ಏರಿಕೆ: ಎಚ್‌ಡಿಕೆ ಕಿಡಿ ವಿದ್ಯುತ್‌ ದರ ಹೆಚ್ಚಳಕ್ಕೆ ಸಿಎಂಗೆ ಪ್ರಸ್ತಾವನೆ: ಗ್ರಾಹಕರಿಗೆ ಹೊರೆಯಾಗದ ಹಾಗೆ ವಿದ್ಯುತ್‌ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಮುಂದೆ ಪ್ರಸ್ತಾವನೆ ಇಡಲಾಗಿದೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 7 ವರ್ಷಗಳಲ್ಲಿ ದರದಲ್ಲಿ ಹೆಚ್ಚು ಕಡಿಮೆ ಎರಡೂ ಆಗಿದೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2014ರಲ್ಲಿ ವಿದ್ಯುತ್‌ ದರ ಹೆಚ್ಚಳ ಬಗ್ಗೆ ಅಂದಿನ ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು. ಎಲ್ಲಾ ಕಂಪನಿಗಳು ಕೆಆರ್‌ಸಿ ಮುಂದೆ ಅಪೀಲ್‌ ಹೋಗಿ ಅದರಂತೆ ದರ ಹೆಚ್ಚಳ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳಿಂದ ಪಾವತಿ ಆಗಬೇಕಾದ ವಿದ್ಯುತ್‌ ಬಿಲ್‌ಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆರ್‌ಡಿಪಿಆರ್‌ ಇಲಾಖೆಯಿಂದ ಬಾಕಿ ಇರುವ ಬಿಲ್‌ನ್ನು ರಾಜ್ಯ ಸರ್ಕಾರದಿಂದ ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಎಲ್ಲಿ ವ್ಯತ್ಯಾಸ ಸಾಧ್ಯವಾಗುತ್ತದೆಯೋ ಅಲ್ಲಿ ಒಂದಲ್ಲ ಒಂದು ದಿನ ಅಂತ್ಯವಿರುತ್ತದೆ. ಯಾವುದು ದೃಢವಾಗಿ ನಿಂತಿರುತ್ತದೆಯೊ ಅದು ಎಂದಿಗೂ ಶಾಶ್ವತ ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು ಮನಸ್ಸು ಮತ್ತು ಆತ್ಮ ಎಂದರೆ ಏನು? ಅವೆರಡೂ ಒಂದೆಯೇ? ಮನಸ್ಸಿನ ಕೆಲಸ ಏನು? ಅದರ ಶಕ್ತಿ ಎಷ್ಟು ಎಂಬ ಪ್ರಶ್ನೆಗಳಿಗೆ ಸ್ವಾಮಿ ರಾಮತೀರ್ಥರು ತಮ್ಮ ಪ್ರವಚನದಲ್ಲಿ ಹೀಗೆ ಉತ್ತರಿಸುತ್ತಾರೆ: ಒಬ್ಬ ಮನುಷ್ಯನಿಗೆ ಒಂದು ಮಟ್ಟದವರೆಗೂ ದೇಹಶಕ್ತಿ ಇರುತ್ತದೆ, ಅದು ಕೆಲವು ಕೆಲಸಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ದೇಹ ಶಕ್ತಿಯು ಎಲ್ಲಾ ಮನುಷ್ಯರಲ್ಲೂ ಒಂದೇತರಹ ಇರುವುದಿಲ್ಲ. ಒಬ್ಬ ಮನುಷ್ಯನಿಗೆ ದೇಹ ಶಕ್ತಿ ಅತ್ಯಂತ ದೃಢವಾಗಿ ಇರುತ್ತದೆ. ಕೆಲವು ಮನುಷ್ಯರಿಗೆ ದೇಹಶಕ್ತಿ ಅತ್ಯಂತ ಕಡಿಮೆ ಇರುತ್ತದೆ, ಆದರೆ ಈ ಶಕ್ತಿಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಕಡಿಮೆ ಶಕ್ತಿ ಇರುವವನು ದೃಢವಾಗಬಹುದು, ದೃಢವಾಗಿ ಇರುವ ಮನುಷ್ಯನು ಬಲಹೀನನಾಗಬಹುದು, ಇವೆರೆಡೂ ಸಾಧ್ಯ. ಏಕೆಂದರೆ ಈ ಶಕ್ತಿಯು ನಾವು ಸೇವಿಸುವ ಆಹಾರ, ನಾವು ಮಾಡುವ ವ್ಯಾಯಾಮಗಳ ಮೇಲೆ ನಿಂತಿದೆ, ನಾವು ಅತ್ಯಂತ ಹೆಚ್ಚು ಸಮಯ ಬದುಕಬೇಕೆಂದರೆ ನಾವು ಚೆನ್ನಾಗಿ ಆಹಾರ ಸೇವೆ ಹಾಗು ವ್ಯಾಯಾಮವನ್ನು ಮಾಡಬೇಕು. ಇನ್ನೊಂದು ತರಹದ ಶಕ್ತಿ ಮನುಷ್ಯನಲ್ಲಿ ಇರುತ್ತದೆ. ಅದು ಮನಶ್ಶಕ್ತಿ. ನಮ್ಮ ಮನಸ್ಸಿಗೆ ಏನು ಬೇಕಾದರು ಊಹಿಸಿಕೊಳ್ಳುವ, ಯೋಚಿಸುವ ಸಾಮರ್ಥ್ಯವಿದೆ. ನಮ್ಮ ದೇಹದ ಶಕ್ತಿಯು ಈ ಮನಸ್ಸಿನ ಶಕ್ತಿಯಿಂದಲೆ ಕೆಲಸ ಮಾಡುವುದು. ನಮ್ಮ ಮನಸ್ಸಿಗೆ ಒಂದು ಕಟ್ಟಡವನ್ನೇ ಎತ್ತುವಷ್ಟು ಶಕ್ತಿ ಇರುತ್ತದೆ, ಆದರೆ ನಮ್ಮ ದೇಹ ಅದಕ್ಕೆ ಸಹಕರಿಸುವುದಿಲ್ಲ, ಏಕೆಂದರೆ ಇದು ಪರಿಸರದ ನಿಯಮ. ಆದರೆ ಕೆಲವರಲ್ಲಿ ಈ ಮನಸ್ಸಿನ ಶಕ್ತಿಯೇ ಇರುವುದಿಲ್ಲ, ಕೆಲವರಿಗೆ ಸ್ವಲ್ಪ ಕಡಿಮೆ ಇರುತ್ತದೆ, ಕೆಲವರಿಗೆ ಅತ್ಯಂತ ಜಾಸ್ತಿ ಇರುತ್ತದೆ. ದೇಹಶಕ್ತಿಯಲ್ಲಿ ಆಗುವಂತೆ ಈ ಶಕ್ತಿಯಲ್ಲೂ ವ್ಯತ್ಯಾಸಗಳು ಆಗಬಹುದು, ಆಗಿದ್ದು ನಮ್ಮ ಇತಿಹಾಸದಲ್ಲಿ ಇದೆ, ಬುದ್ದಿವಂತರು ದಡ್ಡರಾಗಬಹುದು, ದಡ್ಡರು ಭುದ್ದಿವಂತರಾಗುವುದಕ್ಕೆ ತೆನಾಲಿ ರಾಮಕೃಷ್ಣ ಹಾಗು ಕವಿರತ್ನ ಕಾಳಿದಾಸರಿಗಿಂತ ಒಳ್ಳೆಯ ಉದಾಹರಣೆ ನಮಗೆ ಸಿಗುವುದಿಲ್ಲ. ಹೀಗಾಗಿ ಈ ಶಕ್ತಿಗೂ ಒಂದು ಅಂತ್ಯವೆಂಬುದು ಇರುತ್ತದೆ. ಎಲ್ಲಿ ವ್ಯತ್ಯಾಸ ಸಾಧ್ಯವಾಗುತ್ತದೆಯೋ ಅಲ್ಲಿ ಒಂದಲ್ಲ ಒಂದು ದಿನ ಅಂತ್ಯವಿರುತ್ತದೆ. ಯಾವುದು ದೃಢವಾಗಿ ನಿಂತಿರುತ್ತದೆಯೊ ಅದು ಎಂದಿಗೂ ಶಾಶ್ವತ. ಹಾಗಾದರೆ ಈ ಶಾಶ್ವತ ಯಾವುದು? ನಮ್ಮೊಳಗಿನ ಶಾಶ್ವತ ಶಕ್ತಿ ಎಂದರೆ ನಮ್ಮ ಜೀವಾಳ, ನಮ್ಮ ಆತ್ಮ. ನಮ್ಮ ಆತ್ಮದಲ್ಲಿ ಆ ರಾಮ ಎಂದಿಗೂ ನೆಲೆಸಿರುತ್ತಾನೆ, ನಾವು ಬದುಕಿರುವದಕ್ಕೆ ಕಾರಣವೇ ಆತ್ಮ. ಒಂದು ಸಣ್ಣ ಉದಾಹರಣೆ ನೋಡಿ; ಒಮ್ಮೆ ಒಂದು ಚಿಕ್ಕ ಮಗು ತನ್ನ ಮನೆಯಲ್ಲಿ ಆಟವಾಡುತ್ತಿರುತ್ತದೆ, ಆ ಮಗುವಿನ ತಾಯಿ ತನ್ನ ಮನೆಯ ಕೆಲಸದಲ್ಲಿ ಮುಳುಗಿರುತ್ತಾಳೆ. ಆ ಮಗು ಆಟವಾಡುತ್ತಾ ಒಂದು ಕೋಣೆಗೆ ಹೋಗುತ್ತದೆ. ಅಲ್ಲಿ ಅದು ಒಂದು ಕನ್ನಡಿಯನ್ನು ಮೊದಲ ಬಾರಿಗೆ ನೋಡುತ್ತದೆ. ನಮ್ಮೆಲ್ಲರಿಗು ತಿಳಿದಂತೆ ಮಕ್ಕಳಿಗೆ ಕುತೂಹಲ ಅತ್ಯಂತ ಹೆಚ್ಚು. ಹೀಗಾಗಿ ಆ ಮಗು ಅದರ ಬಳಿ ಹೋಗಿ ನೋಡುತ್ತದೆ. ಆಗ ಅದಕ್ಕೆ ಆಶ್ಚರ್ಯವಾಗುತ್ತದೆ. ಅರೇ! ಇನ್ನೊಂದು ಮಗು, ತನ್ನಂತೆ ನಿಂತುಕೊಂಡು ನೋಡುತ್ತಿದೆ, ಮಕ್ಕಳಿಗೆ ಇನ್ನೊಂದು ಮಗುವನ್ನು ನೋಡಿದರೆ ಕೀಟಲೆ ಮಾಡಬೇಕು ಎನ್ನಿಸುತ್ತದೆ. ಆ ಮಗು ಕೂಗುತ್ತದೆ, ಕನ್ನಡಿಯಲ್ಲಿದ್ದ ಮಗುವು ಕೂಗುತ್ತದೆ, ಈ ಮಗು ಕನ್ನಡಿಯ ಹತ್ತಿರ ಹೋದಂತೆ ಅದು ಹತ್ತಿರ ಹತ್ತಿರ ಬರುತ್ತದೆ, ಕಡೆಗೆ ಈ ಮಗು ಕನ್ನಡಿಯನ್ನು ದೂಕುತ್ತದೆ ಆಗ ಕನ್ನಡಿಯು ಬಿದ್ದು ಕನ್ನಡಿ ಚೂರು ಚೂರಾಗುತ್ತದೆ. ಆಗ ಆ ಮಗುವಿಗೆ ಆಶ್ಚರ್ಯವಾಗುವುದೇನೆಂದರೆ, ಮೊದಲು ಒಂದು ಮಗು ಕಾಣುತ್ತಿತ್ತು ಆದರೆ ಈಗ ನಾಲ್ಕು ಮಗು ಕಾಣಿಸುತ್ತಿದೆ! ಕನ್ನಡಿಯು ನಾಲ್ಕು ಚೂರಾಗಿದೆ, ಆದರೆ ಎಲ್ಲಾ ಕನ್ನಡಿಯಲ್ಲು ಕಾಣಿಸುತ್ತಿರುವುದು ಒಂದೇ ಮಗುವಿನ ರೂಪ. ಹೀಗೆ ಆತ್ಮವೂ ಅಷ್ಟೆ, ಈ ಆತ್ಮದಲ್ಲಿ ಆ ಪರಮಾತ್ಮ ನೆಲಸಿರುತ್ತಾನೆ. ಆ ಆತ್ಮದ ರೂಪವೇ ಮನಸ್ಸು, ಆ ಮನಸ್ಸಿನ ರೂಪವೇ ದೇಹ. ಈ ಎಲ್ಲಾ ಶಕ್ತಿಗೂ ಮೂಲ ಆತ್ಮ, ಎಂದರೆ ಆ ಪರಮಾತ್ಮ. ಆತ್ಮದ ಶಕ್ತಿಗೆ ಅಂತ್ಯವಿಲ್ಲ, ವ್ಯತ್ಯಾಸವಿಲ್ಲ, ಅದು ಎಂದಿಗೂ ಒಂದು ದೃಢವಾದ ಶಿಖರ. ಅದರ ಬಾಹ್ಯ ರೂಪ ಮಾತ್ರ ಬದಲಾಗುತ್ತಿರುತ್ತದೆ ಎಂದು ಸ್ವಾಮಿ ರಾಮತೀರ್ಥರು ಹೇಳುತ್ತಾರೆ.
ಕೈಗಾರಿಕಾ ಉತ್ಪಾದನೆಯ ಕ್ಷಿಪ್ರ ಅಭಿವೃದ್ಧಿಯೊಂದಿಗೆ, ಕಡಿಮೆ ಆರ್ಥಿಕತೆ, ಹೆಚ್ಚಿನ ನಿರ್ದಿಷ್ಟ ಶಕ್ತಿ, ತುಕ್ಕು ನಿರೋಧಕತೆ ಮತ್ತು ಸುಲಭ ಸಂಸ್ಕರಣೆಯ ಅನುಕೂಲಗಳಿಂದಾಗಿ ಪ್ಲಾಸ್ಟಿಕ್‌ಗಳನ್ನು ರಾಷ್ಟ್ರೀಯ ಆರ್ಥಿಕತೆ ಮತ್ತು ಜನರ ಜೀವನದ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಟ್ರಾಸಾನಿಕ್ ವೆಲ್ಡಿಂಗ್ ವಿವಿಧ p ನ ಅಗತ್ಯಗಳನ್ನು ಪೂರೈಸುತ್ತದೆ ...ಮತ್ತಷ್ಟು ಓದು » ಮಾಸ್ಕ್ ತಯಾರಿಸುವ ಯಂತ್ರಕ್ಕಾಗಿ ಕೋರ್ ಅಲ್ಟ್ರಾಸಾನಿಕ್ ಭಾಗಗಳು ಪೋಸ್ಟ್ ಸಮಯ: ನವೆಂಬರ್ -13-2020 QRsonic ಉನ್ನತ-ಶಕ್ತಿಯ ಅಲ್ಟ್ರಾಸಾನಿಕ್ ಸಂಜ್ಞಾಪರಿವರ್ತಕಗಳ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಪರಿಣತಿ ಹೊಂದಿರುವ ವೃತ್ತಿಪರ ಉತ್ಪಾದಕ. ಕಂಪನಿಯ ಮುಖ್ಯ ಉತ್ಪನ್ನಗಳು ಸಂಜ್ಞಾಪರಿವರ್ತಕಗಳು ಮತ್ತು ಅಲ್ಟ್ರಾಸಾನಿಕ್ ವಿದ್ಯುತ್ ಸರಬರಾಜು. ಅವುಗಳಲ್ಲಿ, 15 ಕೆ ಮತ್ತು 20 ಕೆ ಅಲ್ಟ್ರಾಸಾನಿಕ್ ಸಂಜ್ಞಾಪರಿವರ್ತಕಗಳು ಮತ್ತು ವಿದ್ಯುತ್ ಸರಬರಾಜುಗಳನ್ನು ಕೀ ಕೋ ಆಗಿ ವ್ಯಾಪಕವಾಗಿ ಬಳಸಲಾಗುತ್ತದೆ ...ಮತ್ತಷ್ಟು ಓದು » ಅಲ್ಟ್ರಾಸಾನಿಕ್ ಸಂಜ್ಞಾಪರಿವರ್ತಕವನ್ನು ಹೇಗೆ ಆರಿಸುವುದು? ಪೋಸ್ಟ್ ಸಮಯ: ನವೆಂಬರ್ -13-2020 ನಮಗೆ ತಿಳಿದಿರುವಂತೆ, ಅಲ್ಟ್ರಾಸಾನಿಕ್ ಸಂಜ್ಞಾಪರಿವರ್ತಕವು ಒಂದು ರೀತಿಯ ಶಕ್ತಿ ಪರಿವರ್ತನೆ ಸಾಧನವಾಗಿದೆ. ಇನ್ಪುಟ್ ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ (ಅಲ್ಟ್ರಾಸೌಂಡ್) ಪರಿವರ್ತಿಸಿ ನಂತರ ಅದನ್ನು ರವಾನಿಸುವುದು ಇದರ ಕಾರ್ಯವಾಗಿದೆ, ಮತ್ತು ಇದು ಶಕ್ತಿಯ ಒಂದು ಸಣ್ಣ ಭಾಗವನ್ನು (10% ಕ್ಕಿಂತ ಕಡಿಮೆ) ಬಳಸುತ್ತದೆ. ಆದ್ದರಿಂದ, ಚೂಗೆ ಪ್ರಮುಖವಾದ ಪರಿಗಣನೆ ...ಮತ್ತಷ್ಟು ಓದು » ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿಗಳ ಬಗ್ಗೆ ವಿಚಾರಣೆಗಾಗಿ, ದಯವಿಟ್ಟು ನಿಮ್ಮ ಇಮೇಲ್ ಅನ್ನು ನಮಗೆ ಬಿಡಿ ಮತ್ತು ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರುತ್ತೇವೆ.
ಕುಂದಾಪುರ: ಮೂವರು ಮುಸ್ಲಿಂ ಯುವಕರು ಕಾಪು ಮೂಲದ ಹಿಂದೂ ಯುವತಿಯರೊಂದಿಗೆ ತ್ರಾಸಿಯ ಸಮುದ್ರದ ಸಮೀಪ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಅನಾಗರಿಕ ಚಟುವಟಿಕೆಗಳನ್ನು ಗಮನಿಸಿದ ಸ್ಥಳೀಯರು ಅವರನ್ನು ಅಲ್ಲಿಂದ ಓಡಿಸಿದಾಗ ಯುವತಿಯರೊಂದಿಗೆ ಇವರು ಕಾರಿನಲ್ಲಿ ಕುಂದಾಪುರ ಮಾರ್ಗವಾಗಿ ಸಾಗಿದನ್ನು ಗಮನಿಸಿದ ಸ್ಥಳೀಯರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಗಮನಕ್ಕೆ ತಂದಿದ್ದು, ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಕೂಡಲೇ ಕಾರ್ಯ ಪ್ರವರ್ತರಾದ ಹಿಂದು ಕಾರ್ಯಕರ್ತರು ಪೋಲಿಸರ ಜತೆಗೂಡಿ ಕೋಟೇಶ್ವರ ಸಮೀಪ ಕಾರನ್ನು ನಿಲ್ಲಿಸಿ ಪೊಲೀಸ್‌ರಿಗೆ ಒಪ್ಪಿಸಿದ್ದಾರೆ. ಅಲ್ಲಿಯವರೆಗೆ ಸುಮ್ಮನಿದ್ದ ಈ ಸಬ್ ಇನ್ಸ್ ಪೆಕ್ಟರ್, ಕಾರಿನಲ್ಲಿರುವವರು ತನ್ನ ಸಮುದಾಯದ ಯುವಕರು ಎಂದು ತಿಳಿದಾಗ, ಹಿಂದು ಕಾರ್ಯಕರ್ತರಿಗೆ ಠಾಣೆಗೆ ಬನ್ನಿ ಎಂದು ಹೆಳಿದ್ದಾರೆ. ಹಿಂದು ಜಾಗರಣ ವೇದಿಕೆಯ ಮೂವರು ಜಿಲ್ಲಾ ಮುಖಂಡರು ಪ್ರಕರಣದ ಬಗ್ಗೆ ತಿಳಿಯಲು ಠಾಣೆಗೆ ಹೋದಾಗ ಏಕಾಏಕಿ ಮುಖಂಡರ ಮೈಮೇಲೆ ಎಗರಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ. ಠಾಣೆಯ ಹೊರಗೆ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಮೇಲೂ ಲಾಠಿಯಿಂದ ಹಲ್ಲೆ ನಡೆಸಿ, ಬೋ… ಮಕ್ಳರಾ , ಸೂ…ಮಕ್ಳರಾ ಇನ್ನು ಕೆಟ್ಟ ಕೆಟ್ಟ ಶಬ್ದಗಳಿಂದ ಬೈದಿದ್ದಾರೆ. ನಂತರದಲ್ಲಿ ಕೆಲವೇ ಹೊತ್ತಿನಲ್ಲಿ ಮುಸ್ಲಿಂ ಯುವಕರನ್ನು ಯಾವುದೇ ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಿದ್ದಾರೆ. ಹಿಂದಿನಿಂದಲೂ ಹಲವಾರು ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಸುಳ್ಳು ಕೇಸನ್ನು ದಾಖಲಿಸುತ್ತ ಹಾಗೂ ತನ್ನ ಸಮುದಾಯವನ್ನು ಓಲೈಸಲು ದೌರ್ಜನ್ಯ ತೋರಿದ ಕುಂದಾಪುರ ಠಾಣಾಧಿಕಾರಿ “ನಾಸೀರ್ ಹುಸೇನ್” ವಿರುದ್ಧ ಸೆ.14ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ.
ಕೊಡಗು ಸಂಪಾಜೆ ದಿ.ಕುಟ್ಟಿಮೂಲ್ಯರ ಪುತ್ರ ಕುಶಾಲನಗರ ನಂಜರಾಯಪಟ್ಟಣ ಮೂಲ ನಿವಾಸಿ ನಿವೃತ್ತ ಪೋಲಿಸ್ ಅಧಿಕಾರಿ ಎಸ್.ಕೆ.ಕೋಟಿ ಮೂಲ್ಯರವರು ನ.23 ರಂದು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 72 ವರುಷ ಪ್ರಾಯವಾಗಿತ್ತು. ಕೊಡಗು ಜಿಲ್ಲೆಯಾದ್ಯಂತ ಪೋಲಿಸ್ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಭಡ್ತಿ ಹೊಂದುವ ಮೊದಲು ಅವರು ಗೃಹ ಮತ್ತು ಅರಣ್ಯ ಇಲಾಖೆಯಲ್ಲಿಯೂ ಸೇವೆಯನ್ನು ಸಲ್ಲಿಸಿದ್ದರೂ. ಉಡುಪಿಯ ಜಿಲ್ಲೆಯ ಕರಾವಳಿ ಮೀಸಲೂ ಪಡೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಕೊಡಗೂ ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷೆ ಎಸ್.ಕೆ ಮುತ್ತಮ್ಮ ಮತ್ತು ಮಗ ಹಾಗೂ ಆಪಾರ ಬಂಧು ಬಳಗವನ್ನು ಅಗಲಿದ್ದಾರೆ. Facebook Twitter WhatsApp Previous articleಎಚ್. ಭೀಮರಾವ್ ವಾಷ್ಠರ್ ರಿಗೆ ಅಮರ ಜ್ಞಾನ ಪಂಡಿತಶ್ರೀ ರಾಜ್ಯಪ್ರಶಸ್ತಿ ಪ್ರದಾನ ಮತ್ತು ವಾಷ್ಠರ್ ರವರ ನಾಗರಹಾಳ ಗುರುಬಾಬಾ ಭಕ್ತಿಗೀತೆ ಬಿಡುಗಡೆ
ರಾಘು ಕಾಫಿಯನ್ನು ಪ್ರೀತಿಸಿದವ. ಹಾಗಾಗಿ ಚಹಾವನ್ನು ದ್ವೇಷಿಸುತ್ತಾನೆ ಅಂತೆಲ್ಲಾ ಅಂದುಕೊಳ್ಳುವ ಅಗತ್ಯವಿಲ್ಲ. ನಾನು ಮೊದಲಿಂದಲೂ ಒಂದಕ್ಕಿಂತಾ ಹೆಚ್ಚು ದೋಣಿಯಲ್ಲಿ ಕಾಲಿಟ್ಟವನೇ 😉 . ಪಾಂಡುವಿನ ಪ್ರೀತಿ ಮಾದ್ರಿಯೆಡೆಗೆ ಹೆಚ್ಚೋ, ಕುಂತಿಯೆಡೆಗೆ ಹೆಚ್ಚೋ ಅನ್ನುವ ಪ್ರಶ್ನೆಯೇ ಅನಗತ್ಯ ಹಾಗೂ ಅನುಚಿತವಾದದ್ದು. ಹಾಗೆಯೇ ನನಗೆ ಕಾಫಿ ಹೆಚ್ಚೋ, ಟೀ ಹೆಚ್ಚೋ ಅನ್ನೂ ಪ್ರಶ್ನೆಯೂ ಅಷ್ಟೇ ನಿಕೃಷ್ಟ. ಈ ಕಾಫಿ-ಟೀ ಹೋರಾಟಗಳೂ ಕಾಫಿ ಮೇಲಿನ ನೊರೆಯಷ್ಟೇ, ಚಹಾದ ಬಿಸಿಯಷ್ಟೇ ತಾತ್ಕಾಲಿಕ. ಚಹಾದ ಬಗ್ಗೆ ನನ್ನ ತಕರಾರುಗಳೇನೇ ಇದ್ದರೂ ವಾರದಲ್ಲಿ ಕೆಲಬಾರಿ ನಾನು ಚಹಾದ ಮೊರೆ ಹೋಗುವುದು ಸಾಮಾನ್ಯ. ಆಫೀಸಿನಲ್ಲಿ ಕಾಫಿಯದ್ದೇ ಹೆಚ್ಚಿನ ಕಾರುಬಾರಾದರೂ, ಯಾರನ್ನಾದರೂ ಕ್ಯಾಬಿನ್ನಿನಲ್ಲಿ ಮಾತನಾಡಿಸಲು ಆಗದ ಪರಿಸ್ಥಿತಿಯಿದ್ದಾಗ ಅವರನ್ನು ಹೊರಗೆ ಕರೆದುಕೊಂಡು ಹೋಗಿ, ಆಫೀಸಿನ ಬಳಿಯಿರುವ ತಟ್ಟುಕಡವೊಂದರಲ್ಲಿ, ರೈನ್ಬೋ ಬ್ರಾಂಡಿನ ಹಾಲು ಹಾಕಿದ ಜೋಬಿ ಚೇಟ್ಟನ ‘ಚಾಯ’ ಅಪೋಶನ ತೆಗೆದುಕೊಂಡರೇನೇ ಸಂತೃಪ್ತಿ. ಆ ‘ಚಾಯ್ ಪೇ ಚರ್ಚಾ’ಗೆ ನೂರರಲ್ಲಿ ತೊಂಬತ್ತೇಳು ಪ್ರಾಬ್ಲಮ್’ಗಳನ್ನು ಸಾಲ್ವ್ ಮಾಡುವ ಶಕ್ತಿಯಿದೆ. ಶುಕ್ರವಾರದ ಶೀಷಾ ಜೊತೆಗೆ ನನ್ನ ಸಾಥ್ ಕೊಡುವುದು ಚಂದದ ಜಿಂಜರ್-ಹನಿ ಟೀಯ ಒಂದು ದೊಡ್ಡ ಪಾಟ್. ಬಿಸಿನೀರಲ್ಲಿ ಇನ್ಫ್ಯೂಸ್ ಮಾಡಿದ ಹತ್ತು ಹದಿನೈದು ಶುಂಠಿ ಚೂರುಗಳು, ಅದರೊಂದಿಗೆ ಸರಸವಾಡುವ ಎರಡು ಚಮಚ ಯೆಮನೀ ಜೇನುತುಪ್ಪ…ಹಾಲೆಂಬ ಸವತಿಯ ತಲೆಬಿಸಿಯಿಲ್ಲದ ನೀರು+ಶುಂಠಿ+ಜೀನಿನ ಚಂದದ ಸಂಸಾರ. ಸುಮಾರು ಎರಡು ಕಪ್ ಟೀ ಹಿಡಿಸುವ ಈ “Aroma Garden Cafe”ಯ ಟೀ ಪಾಟ್ ಇಡೀ ದುಬೈನಲ್ಲಿ ನನ್ನ ಫೇವರಿಟ್. ಒಂದು ಶೀಷಾ ಮುಗಿಸುವಷ್ಟರಲ್ಲಿ ಈ ರೀತಿಯದ್ದು ಎರಡು ಪಾಟ್ ಮಿನಿಮಮ್ ಬೇಕೇಬೇಕು ನನಗೆ. ಶನಿವಾರದ ದೋಸ್ತಿಗಳ ಮೀಟಿಂಗಿನಲ್ಲಿ ಒಂದೋ ಕಾಮೋಮೈಲ್ ಅಥವಾ ಜಿನ್ಸಿಂಗ್ ಟೀ ಬಂದೇಬರುತ್ತದೆ. ಜೀವನೋತ್ಸಾಹಕ್ಕೊಂದು ಬೇರೆಯದೇ ಅರ್ಥವನ್ನು ಕೊಡುತ್ತದೆ. ದುಬೈಎಂಬ ಊರಿನಲ್ಲಿದ್ದಷ್ಟೂ ದಿನ ಬೇರೆ ಬೇರೆ ದೋಸ್ತಿಗಳೊಂದಿಗೆ ನನ್ನನ್ನು ಹೆಚ್ಚು ಬೆರೆಸಿದ್ದು ಚಹಾವೇ. ಅರಬ್ಬರ ಚಾಯಿಗಳ ಲಿಸ್ಟಂತೂ ಅವರ ಹೆಂಡತಿ ಮಕ್ಕಳ ಎಣಿಕೆಯಷ್ಟೇ ಉದ್ದದ್ದು. ಎಮಿರಾತೀ ದೋಸ್ತರ ಮನೆಗೆ ಹೋದರೆ ಕರಕ್ ಚಾಯ್, ಲೆಬನೀಸರ ಅಥವಾ ಜೋರ್ಡೇನಿಯನ್ನರ ಮನೆಗೆ ಹೋದರೆ ದಾಸವಾಳದ ಐಸ್ ಟೀ, ಸೌದೀಮೂಲದ ದೋಸ್ತುಗಳಿಗೆ ಚೀನಾದ ವೂಯೀ ಬೆಟ್ಟದ (Wuyi Mountains) ತಪ್ಪಿನಿಂದ ಬಂದ ಊಲಾಂಗ್ ಟೀ (Oolong Tea)ಯ ಹುಚ್ಚು, ಮೊರಕ್ಕನ್ನರ ಮನೆಗಳಲ್ಲಿ ಜಗತ್ಪ್ರಸಿದ್ಧ ಮೊರಕ್ಕನ್ ಟೀ…..ಒಂದೇ ಎರಡೇ. ಇವರುಗಳೊಂದಿಗೆ ಮಾತು ಪ್ರಾರಂಭಿಸಲು ನಿಮಗೆ ಇವರ ಟೀಗಳ ಬಗ್ಗೆ ಗೊತ್ತಿದ್ದು ಸ್ವಲ್ಪ ಅದರ ಬಗ್ಗೆ ಮಾತನಾಡಿದರೆ (ಹೊಗಳಿದರೆ 😉 ) ಸಾಕು, ಹತ್ತುನಿಮಿಷದಲ್ಲಿ ನೀವು ಅವರ ಮನೆಮಗನೇ ಆಗಿಹೋಗುತ್ತೀರಿ. ಇನ್ನು ಬ್ರಿಟೀಷರ ಟೀ ಹುಚ್ಚಂತೂ ಕೇಳುವುದೇ ಬೇಡ. ಬ್ರಿಟೀಷರ ನಾಡಿನಲ್ಲಿ ಪ್ರತೀ ಐವತ್ತು ಕಿಲೋಮೀಟರಿಗೆ ಟೀ ಮಾಡುವ ರೀತಿ, ಕುಡಿಯುವ ರೀತಿ ಬದಲಾಗುತ್ತದೆ. ಅರ್ಲ್-ಗ್ರೇ, ಇಂಗ್ಲಿಷ್ ಬ್ರೇಕ್ಫಾಸ್ಟ್, ಲೆಮನ್ ಡಿಲೈಟ್, ಐರಿಷ್ ಬ್ರೇಕ್ಫಾಸ್ಟ್, Pu’er ಟೀ, ಮಸಾಲಾ ಚಾಯ್, ಬೆರ್ರೀ ಟೀ……. ಹೀಗೇ ಬರೆಯುತ್ತಾ ಹೋದರೆ ಟೀ ಹೆಸರುಗಳ ಪಟ್ಟಿ ರಾಣಿ ಎಲಿಜಬೆತ್’ಳ ಕಾಲಘಟ್ಟದಲ್ಲಿ ಬಂದು ಹೋದ ಪ್ರಧಾನಿಗಳ ಪಟ್ಟಿಗಿಂತಲೂ ಉದ್ದವಾಗಿ ಬೆಳಯಬಲ್ಲದು. ಹಾಗೂ ಅವರು ತಮ್ಮ ಟೀಗಳ ಬಗ್ಗೆ ಅದೆಷ್ಟು ಪರ್ಟಿಕ್ಯುಲರ್ ಅಂದ್ರೆ, ಚಹಾಕ್ಕಾಗಿ ಯುದ್ಧಗಳೇ ನಡೆದುಹೋಗುವಷ್ಟು. ಒಬ್ಬರ ಟೀ (ಹಾಗೂ ಅದನ್ನು ಕುಡಿಯುವ ರೀತಿ) ಇನ್ನೊಬ್ಬರಿಗೆ ಹಿಡಿಸದ ಕಾರಣಕ್ಕೇ ಇಂಗ್ಳೀಷಿನಲ್ಲಿ “Not my cup of tea” ಎಂಬ ಜಾಣ್ನುಡಿ ಹುಟ್ಟಿದ್ದು ಎಂದುನಿಮಗೆ ಗೊತ್ತಿರಬಹುದು. ಇವರ ಟೀ ಹುಚ್ಚಿನ ಬಗ್ಗೆ, ಆ ಸಂಸ್ಕೃತಿಯ ಬಗ್ಗೆ ಬೇರೆಯದೇ ಲೇಖನ ಬರೆದರೆ ಒಳ್ಳೆಯದು. ಮುಂದಿನ ವಾರ ಮಾತನಾಡೋಣ ಬಿಡಿ. ಇದೊಂತರಾ ತುತ್ತಾ-ಮುತ್ತಾ ಎಂಬ ಜಗಳದಂಗೆ. ಕಾಫಿ-ಟೀ ವಿಚಾರದಲ್ಲಿ ಅದೆಷ್ಟು ಮುಸಿಕಿನ ಗುದ್ದಾಟಗಳು ನಡೆದರೂ…..ಕೊನೆಗೆ ಎರಡರಲ್ಲೊಂದರ ಮಡಿಲಲ್ಲಿ ನಿರಾಳವಾಗುವವ ನಾನು. ಈ ಸ್ಪರ್ಧೆಯಲ್ಲಿ ಕಾಫಿಗೆ ಮೊದಲ ಸ್ಥಾನವಷ್ಟೇ. ಅದರರ್ಥ ಟೀ ನನ್ನ ಪರಿಧಿಯಲ್ಲೇ ಇಲ್ಲವೆಂದಲ್ಲ. “ಬೆಳಕು ಅಲೆಯ ಸ್ವರೂಪದಲ್ಲೂ ಇದೆ, ಕಣದ ಸ್ವರೂಪದಲ್ಲೂ ಇದೆ” ಎಂಬ ಡಿ-ಬ್ರಾಗ್ಲೀಯ ಬೆಳಕಿನ ಥಿಯರಿಯಂತೆ, ಸಂತಸವೂ ಕೂಡಾ ಒಮ್ಮೊಮ್ಮೆ ಕಾಫಿಯ ಕಾಮರೂಪತಳೆದರೆ, ಇನ್ನೊಮ್ಮೆ ಚಹಾದ ಚಹರೆ ಪಡೆಯುವುದುಂಟು. ಶಂಕರ ಭಗವತ್ಪಾದರ ಪಾದಧೂಳಿಯಿಂದ ಪುಣ್ಯಪಡೆದ ಊರಿನಿಂದ ಬಂದ ನಾನು ಈ ವಿಷಯದಲ್ಲೂ ಅದ್ವೈತಿಯೇ. ಜಗತ್ತಿನ ಈ ಭ್ರಮೆಯಲ್ಲಿ ಕೊನೆಗೆ ಎಲ್ಲವೂ ಒಂದೇ. ಬೇರೆಬೇರೆಯೆಂದೆನಿಸುವ ಈ ಮಾಯೆಗೆ ‘ಆತ್ಮನ್’ ಅಂತಲೂ ಹೆಸರಿದೆ, ‘ಬ್ರಹ್ಮನ್’ ಅಂತಲೂ ಹೆಸರಿದೆ. ಅದಕ್ಕೆ ಕಾಫಿ ಅಂತಲೂ ಹೆಸರಿದೆ, ಟೀ ಅಂತಲೂ ಹೆಸರಿದೆ. ಅವೆರಡನ್ನೂ ಕುಡಿದು ತೃಪ್ತಿ ಹೊಂದಿ ಭವಬಂಧನದಿಂದ ಹೊರಹೋಗುವ ದಾರಿ ಹುಡುಕುವುದು ನಮ್ಮ ಕೆಲಸ. ಕಾಫಿಯೇ ಆಗಲಿ, ಚಹಾವೇ ಆಗಲಿ, ‘ಧರ್ಮ’ದಿಂದ ಸಂಪಾದಿಸಿದ ‘ಅರ್ಥ’ದಿಂದಲೇ ಅದನ್ನು ಕೊಂಡು ‘ಕಾಮ’ವನ್ನು ತೃಪ್ತಿಪಡಿಸಿ ‘ಮೋಕ್ಷ’ದೆಡೆಗೆ ಸಾಗುವುದೇ ಪುರುಷಾರ್ಥ.
December 13, 2021 December 13, 2021 ram pargeLeave a Comment on ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೇ ಹಾಗಿದ್ದರೆ ನೀವು ತಿಳಿಯಲೇಬೇಕಾದ ವಿಷಯ ಇಲ್ಲಿದೆ. ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೇ ಹಾಗಿದ್ದರೆ ನೀವು ತಿಳಿಯಲೇಬೇಕಾದ ವಿಷಯ ಇಲ್ಲಿದೆ. ನಮಸ್ಕಾರ ಸ್ನೇಹಿತರೆ, ಬೆಕ್ಕು ಎದುರಿಗೆ ಬಂದರೆ ಶುಭವಾಗುತ್ತಾ? ಅಥವಾ ಅಶುಭವಾಗುತ್ತ ? ಹಾಗೂ ಬೆಕ್ಕು ಮನೆಗೆ ಬಂದರೆ ಒಳ್ಳೆಯದ ಅಥವಾ ಕೆಟ್ಟದ್ದ? ಇದರ ಹಿಂದೆ ಇರುವ ಅಸಲಿ ಕಾರಣವೇನು? ಎಂಬುದರ ಬಗ್ಗೆ ಈ ದಿನ ತಿಳಿಯೋಣ ಬನ್ನಿ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544 ಈಗಿನ ಕಾಲದಲ್ಲಿಯೂ ಸಹ ಅನೇಕ ಜನರು ಶಕುನ ಹಾಗೂ ಅಪಶಕುನಗಳ ಬಗ್ಗೆ ನಂಬುತ್ತಲೇ ಇದ್ದಾರೆ. ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಮುನ್ಸೂಚನೆಯನ್ನು ಪ್ರಾಣಿಗಳು ನೀಡುತ್ತವೆ ಎಂದು ನಂಬಲಾಗುತ್ತದೆ. ರಾಹುವಿನ ಸೂಚನೆಯ ಪ್ರಕಾರ ರಾಹು ಗ್ರಹದ ವಾಹನ ಬೆಕ್ಕು. ಜಾತಕದಲ್ಲಿ ರಾಹು ಬಂದು ಕುಳಿತಾಗ ಅಪಘಾತದ ಸಂಭವಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಬೆಕ್ಕು ಎಡಭಾಗದಿಂದ ಬಲಭಾಗಕ್ಕೆ ಹೋದರೆ ಅದನ್ನು ಅಶುಭ ಎಂದು ಹಾಗೆ ಬೆಕ್ಕು ಬಲಭಾಗದಿಂದ ಎಡಭಾಗಕ್ಕೂ ಹೋದರೆ ಅದು ಶುಭ ಎಂದು ಹೇಳಲಾಗುತ್ತದೆ. ಇನ್ನು ಮನೆಯಲ್ಲಿ ಬೆಕ್ಕು ಅಳುತ್ತಿದ್ದರೆ ಅದು ಅಹಿತಕರ ಘಟನೆಗೆ ಸೂಚನೆಯಾಗಿರುತ್ತದೆ. ಮನೆಯಲ್ಲಿ ಬೆಕ್ಕುಗಳು ಜಗಳವಾಡಿದರೆ ಆರ್ಥಿಕವಾಗಿ ನಷ್ಟವಾಗುವುದಲ್ಲದೆ ಸಂಸಾರದಲ್ಲಿ ಏರುಪೇರುಗಳು ಉಂಟಾಗುತ್ತದೆ ಎಂದು ಹೇಳುತ್ತಾರೆ. ಇನ್ನು ದೀಪಾವಳಿಯಂದು ಬೆಕ್ಕು ಮನೆಗೆ ಬಂದರೆ ಶುಭದ ಸೂಚನೆ ಹಾಗೂ ವರ್ಷವಿಡಿ ಲಕ್ಷ್ಮಿ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ನಂಬಲಾಗುತ್ತದೆ. ಇದಲ್ಲದೆ ಮಲಗಿರುವ ವ್ಯಕ್ತಿಯ ತಲೆಗೆ ಬೆಕ್ಕಿನ ದೇಹ ತಾಕಿದರೆ ಆ ವ್ಯಕ್ತಿಗೆ ಸರ್ಕಾರಿ ವಿಷಯಗಳಲ್ಲಿ ಗಲಾಟೆಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನಲಾಗುತ್ತದೆ ಇನ್ನು ಕಾಲಿಗೆ ತಾಕಿದರೆ ರೋಗರುಜಿನಗಳು ಹೆಚ್ಚಾಗುತ್ತದೆ. ಮಲಗಿರುವ ವ್ಯಕ್ತಿಯ ಮೇಲೆ ಬೆಕ್ಕು ಜಿಗಿದು ಹೋದರೆ ಭವಿಷ್ಯದಲ್ಲಿ ಆ ವ್ಯಕ್ತಿಗೆ ತುಂಬಾ ತೊಂದರೆ ಆಗಲಿದೆ ಎಂದು ನಂಬುತ್ತಾರೆ. ಇನ್ನು ಮನೆಯಲ್ಲಿರುವ ಹಾಲನ್ನು ಬೆಕ್ಕು ಕದ್ದು ಕುಡಿದರೆ ಮನೆಯಲ್ಲಿರುವ ಹಣ ನೀರಿನಂತೆ ಖರ್ಚಾಗುತ್ತದೆ ಎಂದು ಹೇಳಲಾಗುತ್ತದೆ, ಹೀಗೆ ಹಲವಾರು ವಿಷಯಗಳನ್ನು ಜನರು ನಂಬುತ್ತಾರೆ. ಈ ರೀತಿಯ ಬೆಕ್ಕಿನ ಸೂಚನೆಗಳನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ. ಇದರ ಬಗ್ಗೆ ಯಾವುದೇ ಶಾಸ್ತ್ರ ಜ್ಯೋತಿಷ್ಯದಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ ಇದು ಹಿಂದಿನ ಕಾಲದಿಂದಲೂ ನಂಬಿಕೊಂಡು ಬಂದಿರುವಂತಹ ಒಂದು ಮೂಢನಂಬಿಕೆ ಎಂದು ಹೇಳಬಹುದು. ಪ್ರಸ್ತುತ ಕಾಲಮಾನಕ್ಕೆ ಇದು ಮೂಡನಂಬಿಕೆ ಎಂದು ಹೇಳಬಹುದಾಗಿದೆ. ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ಜುಲೈ 28ಕ್ಕೆ ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಿ ಮುನ್ನುಗ್ಗುತ್ತಿದೆ. ಅಮಿತಾಭ್ ಬಚ್ಚನ್, ಮೋಹನ್`ಲಾಲ್ ಅಂತಹ ದಿಗ್ಗಜರು ಶುಭ ಹಾರೈಸಿದ್ದ ಸಿನಿಮಾ ವಿಕ್ರಾಂತ್ ರೋಣ. ಈಗ ಪ್ರೇಕ್ಷಕರು ದಿಬ್ಬಣದಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾ ನೋಡುತ್ತೇನೆ ಎಂದು ಶುಭ ಹಾರೈಸಿದ್ದ ಭಾರತೀಯ ಚಿತ್ರರಂಗದ ದಿಗ್ಗಜ ರಾಜಮೌಳಿ ಸಿನಿಮಾ ನೋಡಿ ಮೆಚ್ಚಿದ್ದಾರೆ. ಜಕ್ಕಣ್ಣ ಏನು ಹೇಳಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ಸುದೀಪ್ ಥ್ರಿಲ್ ಆಗಿದ್ದಾರೆ. ವಿಕ್ರಾಂತ್ ರೋಣದಂತಾ ಸಿನಿಮಾ ಮಾಡೋಕೆ ಧೈರ್ಯ ಬೇಕು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಒಂದ್ಸಲ ಸೀಕ್ರೆಟ್ ರಿವೀಲ್ ಆದರೆ ಪ್ರೇಕ್ಷಕರು ಕುತೂಹಲ, ಉತ್ಸಾಹ ಎರಡನ್ನೂ ಕಳೆದುಕೊಳ್ತಾರೆ.ಆದರೆ ಇಲ್ಲಿ ಮಾತ್ರ ಪ್ರೇಕ್ಷಕರು ರಿಪೀಟ್ ಆಗುತ್ತಿದ್ದಾರೆ. ಇದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದಿದ್ದಾರೆ ರಾಜಮೌಳಿ. ಕಿಚ್ಚ ಖುಷ್ ಹುವಾ.. ಅನೂಪ್ ಭಂಡಾರಿ ಡಬಲ್ ಖುಷ್ ಹುವಾ.. ರಾಜಮೌಳಿ ಶಹಬ್ಬಾಸ್`ಗಿರಿ ನಂತರ ತೆಲುಗಿನಲ್ಲಿ ಚಿತ್ರಕ್ಕೆ ಡಿಮ್ಯಾಂಡ್ 40 ಪಟ್ಟು ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕ ಜಾಕ್ ಮಂಜು ಕೂಡಾ ಖುಷ್ ಹುವಾ. ಚಿತ್ರದ ಭಾಸ್ಕರ್ ಪಾತ್ರದ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿರುವ ರಾಜಮೌಳಿ ಇಡೀ ವಿಕ್ರಾಂತ್ ರೋಣ ಚಿತ್ರಕ್ಕೆ ಖುಷಿ ಕೊಟ್ಟಿದ್ದಾರೆ. ಸಿನಿಮಾ ಎನ್ನುವುದು ಧರ್ಮವಾದರೆ ಅದಕ್ಕೆ ಪೀಠಾಧಿಪತಿ ರಾಜಮೌಳಿ : ಚಿರಂಜೀವಿ ಅವಮಾನಗಳು ಒಬ್ಬರನ್ನು ಹೇಗೆಲ್ಲ ಕಾಡ್ತವೆ ಅನ್ನೋದನ್ನ ಹೇಳಬೇಕಿಲ್ಲ. ಸ್ಟಾರ್‍ಗಳಾದರೂ.. ಹಣ, ಖ್ಯಾತಿ ಎಲ್ಲ ಬಂದರೂ.. ಅನುಭವಿಸಿದ ಅವಮಾನಗಳು ಕಾಡುತ್ತಲೇ ಇರುತ್ತವೆ. ತೆಲುಗು ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ತಮ್ಮ ಆಚಾರ್ಯ ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಅಂಥಾದ್ದೊಂದು ಅವಮಾನ ಅನುಭವಿಸಿದ ಕಥೆ ಹೇಳಿಕೊಂಡಿದ್ದಾರೆ. ಚಿರು ಹೇಳಿದ ಆ ಅವಮಾನದ ಕಥೆ : ನನಗೆ ರುದ್ರವೀಣಾ ಚಿತ್ರಕ್ಕೆ ನರ್ಗಿಸ್ ದತ್ ಚಿತ್ರ ಪ್ರಶಸ್ತಿ ಬಂದಿತ್ತು. ರಾಷ್ಟ್ರೀಯ ಪ್ರಶಸ್ತಿ. ತಮ್ಮ ನಾಗಬಾಬು ನಿರ್ಮಿಸಿದ್ದ ಚಿತ್ರವದು. ಖುಷಿಯಾಗಿಯೇ ದೆಹಲಿಗೆ ಹೋಗಿದ್ದೆ. ಅಲ್ಲಿ ಎಲ್ಲ ಕಡೆ ಕಲಾವಿದರ ಪೋಸ್ಟರ್ ಇಟ್ಟಿದ್ದರು. ಅಲ್ಲಿ ದಿಲೀಪ್ ಕುಮಾರ್, ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲ ಹಿಂದಿ ನಟರ ಪೋಸ್ಟರ್ ಇದ್ದವು. ಅವೆಲ್ಲವನ್ನೂ ನೋಡುತ್ತಾ ಖುಷಿಯಾಗಿಯೇ ಮುಂದೆ ಹೋದಾಗ ನಮ್ಮ ದಕ್ಷಿಣ ಭಾರತದ ಚಿತ್ರಗಳನ್ನು ನೋಡುವ ಕಾತುರವೂ ಇತ್ತು. ಆದರೆ.. ಅಲ್ಲಿ ಇದ್ದದ್ದು ಎರಡೇ ಪೋಸ್ಟರ್. ಒಂದು ಎಂಜಿಆರ್ ಮತ್ತು ಜಯಲಲಿತಾ ನೃತ್ಯದ ಭಂಗಿಯಲ್ಲಿದ್ದ ಒಂದು ಪೋಸ್ಟರ್ ಮತ್ತು ಮತ್ತೊಂದು ಮಲಯಾಳಂನಲ್ಲಿ ಗಿನ್ನಿಸ್ ದಾಖಲೆ ಬರೆದಿರುವ ನಟ ಪ್ರೇಮ್ ನಜೀರ್ ಅವರ ಪೋಸ್ಟರ್. ಅಷ್ಟೇನಾ ಸೌಥ್ ಸಿನಿಮಾ ಎನ್ನಿಸಿತ್ತು. ಅಲ್ಲಿ ಕನ್ನಡ ಕಂಠೀರವ ಡಾ.ರಾಜಕುಮಾರ್, ವಿಷ್ಣುವರ್ಧನ್ ಫೋಟೋ ಇರಲಿಲ್ಲ. ನಮ್ಮ ಎನ್‍ಟಿಆರ್, ನಾಗೇಶ್ವರ ರಾವ್, ಶಿವಾಜಿ ಗಣೇಶನ್.. ಯಾರೊಬ್ಬರ ಫೋಟೋಗಳೂ ಇರಲಿಲ್ಲ. ನಂತರ ಚೆನ್ನೈಗೆ ಬಂದು ಪ್ರೆಸ್‍ಮೀಟ್ ಮಾಡಿ ಅದೆಲ್ಲವನ್ನೂ ಹೇಳಿದೆ. ಆದರೆ.. ಅದಕ್ಕೆ ಕನಿಷ್ಠ ಪ್ರತಿಕ್ರಿಯೆಯೂ ಯಾರಿಂದಲೂ ಬರಲಿಲ್ಲ. ರಾಜಮೌಳಿ ಗರ್ವದಿಂದ ತಲೆಯೆತ್ತುವಂತೆ ಮಾಡಿದ್ದಾರೆ : ಆ ಅವಮಾನದ ಕಥೆ ಹಾಗೆಯೇ ಇತ್ತು. ಅದಾದ ನಂತರ ಈಗ ಅವರೆಲ್ಲರನ್ನೂ ನಮ್ಮ ತೆಲುಗು ಚಿತ್ರರಂಗದತ್ತ ನೋಡುತ್ತಿದ್ದಾರೆ. ರಾಜಮೌಳಿ ಈಗ ದಕ್ಷಿಣ ಭಾರತದ ಸಿನಿಮಾ ರಂಗವನ್ನು ಗರ್ವದಿಂದ ತಲೆಯೆತ್ತುವಂತೆ ಮಾಡಿದ್ದಾರೆ. ಈಗ ನಾವು ನೋಡುತ್ತಿರೋದು ಇಂಡಿಯನ್ ಸಿನಿಮಾ. ಸಿನಿಮಾ ಎನ್ನುವುದು ಧರ್ಮ ಎನ್ನುವುದಾದರೆ ಆ ಧರ್ಮಕ್ಕೆ ಪೀಠಾಧಿಪತಿ ರಾಜಮೌಳಿ. ಅವರೆಲ್ಲರನ್ನೂ ಅಭಿನಂದಿಸಿದ ಚಿರು : ರಾಜಮೌಳಿ ಅಷ್ಟೇ ಅಲ್ಲ, ದಕ್ಷಿಣ ಭಾರತ ಚಿತ್ರರಂಗ ಪುಷ್ಪ ಮಾಡಿದೆ. ಕೆಜಿಎಫ್ ಮಾಡಿದೆ. ಸುಕುಮಾರ್, ಪ್ರಶಾಂತ್ ನೀಲ್, ಅಲ್ಲು ಅರ್ಜುನ್, ರಾಮ್ ಚರಣ್, ಪ್ರಭಾಸ್, ಯಶ್ ಎಲ್ಲರೂ ಈಗ ಪ್ಯಾನ್ ಇಂಡಿಯಾ ಸ್ಟಾರ್‍ಗಳೇ. ನಿಜವಾದ ಇಂಡಿಯನ್ ಸಿನಿಮಾಗಳಿವು.
ಚಾಕೋಲೇಟ್ ಕದ್ದ ವಿಡಿಯೋ ವೈರಲ್ ಆಗಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. Anusha Kb First Published Oct 31, 2022, 11:46 PM IST ಪಶ್ಚಿಮ ಬಂಗಾಳ: ಚಾಕೋಲೇಟ್ ಕದ್ದ ವಿಡಿಯೋ ವೈರಲ್ ಆಗಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸೆಪ್ಟೆಂಬರ್ 29 ರಂದು ಅಂದರೆ ಎರಡು ದಿನಗಳ ಹಿಂದೆ ಈ ವಿದ್ಯಾರ್ಥಿನಿ ತನ್ನ ಸಹೋದರಿ ಜೊತೆ ಶಾಪಿಂಗ್ ಮಾಲೊಂದಕ್ಕೆ ತೆರಳಿದ್ದಳು. ಅಲ್ಲಿ ಆಕೆ ಚಾಕೋಲೇಟೊಂದನ್ನು ತೆಗೆದುಕೊಂಡಿದ್ದು, ಆ ದೃಶ್ಯ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು ಎನ್ನಲಾಗಿದೆ. ಅದರ ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಮಾನಕ್ಕೆ ಅಂಜಿದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಪಶ್ಚಿಮ ಬಂಗಾಳದ ಅಲಿಪುರದಾರ್‌ನಲ್ಲಿ (Alipurduar district) ಈ ಅನಾಹುತ ನಡೆದಿದೆ. ಅಂತಿಮ ಹಂತದ ಪದವಿ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ ಈಕೆ ಘಟನೆಯ ಬಳಿಕ ತನ್ನ ಮನೆಯ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾಳೆ. ಆಕೆ ಜೈಗಾವ್ ಪೊಲೀಸ್ ಠಾಣೆ (Jaigaon police station) ವ್ಯಾಪ್ತಿಯಲ್ಲಿ ಬರುವ ಸುಭಾಷ್ ಪಾಳ್ಯದಲ್ಲಿ(Subhas Pally) ತನ್ನ ಪೋಷಕರೊಂದಿಗೆ ವಾಸ ಮಾಡುತ್ತಿದ್ದಳು. ಈಕೆ ಸೆಪ್ಟೆಂಬರ್ 29 ರಂದು ತನ್ನ ಸಹೋದರಿಯ ಜೊತೆ ತಾನು ವಾಸವಿದ್ದ ಪ್ರದೇಶದ ಸಮೀಪದ ಶಾಪಿಂಗ್ ಮಾಲ್‌ವೊಂದಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆಕೆ ಚಾಕೋಲೇಟ್ ಕಳವಿಗೆ ಯತ್ನಿಸಿದ್ದು, ಸಿಕ್ಕಿ ಬಿದ್ದಿದ್ದಳು. ನಂತರ ಆ ಬಗ್ಗೆ ಅಂಗಡಿ ಮಾಲೀಕರ ಬಳಿ ಕ್ಷಮೆ ಯಾಚಿಸಿದ್ದ ಆಕೆ ಆ ಚಾಕೋಲೇಟ್‌ಗೆ (Chocolate) ಹಣ ಪಾವತಿ ಮಾಡಿದ್ದಳು. ಬೆಂಗಳೂರು ವಿ.ವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಆ್ಯಕ್ಸಿಡೆಂಟ್ ಪ್ರಕರಣ: ಚಿಕ್ಸಿತೆ ಫಲಕಾರಿಯಾಗದೆ ಶಿಲ್ಪ ಸಾವು ಇದಾದ ಮೇಲೆಯೂ ಆದರೆ ಅಂಗಡಿ ಸಿಬ್ಬಂದಿ ಇಡೀ ಘಟನೆಯನ್ನು ವಿಡಿಯೋ ಮಾಡಿದ್ದು, ಆಕೆ ಚಾಕೋಲೇಟ್‌ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದು ವೈರಲ್ ಆಗಿದ್ದು, ಮಾನಕ್ಕೆ ಅಂಜಿದ ಆಕೆ ಈ ಆಘಾತಕಾರಿ ನಿರ್ಧಾರ ತೆಗೆದುಕೊಂಡಿದ್ದಾಳೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜೈಗಾವ್‌ನ ಪೊಲೀಸ್ ಮುಖ್ಯಸ್ಥ ಪ್ರಬೀರ್ ದತ್ತಾ ಹೇಳಿದ್ದಾರೆ. ಘಟನೆಯ ಬಳಿಕ ಸ್ಥಳೀಯರು ಶಾಪಿಂಗ್ ಮಾಲ್ ಮುಂದೆ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆ ಶಾಪಿಂಗ್ ಮಾಲ್ ಸಿಬ್ಬಂದಿ ಪ್ರತಿಕ್ರಿಯೆಗೆ ಸಿಕಿಲ್ಲ.
ಕುಂದಾಪುರ: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿ ರಾಮಕ್ಷತ್ರಿಯ ಸಂಘ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಜರುಗಿತು. ಕುಂದಾಪುರದಲ್ಲಿ ಪ್ರಥಮ ಬಾರಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಿರ್ವಾದದೊಂದಿಗೆ ಶ್ರೀ ರಾಮಚಂದ್ರಾಪುರ ಮಠ ವೈದಿಕ ತಂಡ ಕಲ್ಯಾಣೋತ್ಸವ ನೆರವೇರಿತು. ಕಲ್ಯಾಣೋತ್ಸವ ಬೆಳಿಗ್ಗೆ ಕುಂದಾಪುರ ಶಾಸ್ತ್ರಿವೃತ್ತದಿಂದ ಶ್ರೀ ಸೀತಾರಾಮಚಂದ್ರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಶ್ರೀ ಸೀತಾರಾಮಚಂದ್ರ ದೇವಸ್ಥಾನಕ್ಕೆ ತರಲಾಯಿತು. ಬೆಳಗ್ಗೆ 10:30ಕ್ಕೆ ಪೂಜಾ ಸಂಕಲ್ಪ ಮತ್ತು ರಾಮ ತಾರಕ ಹೋಮ ಜರುಗಿತು. ಅಪರಾಹ್ನ 12:30ಕ್ಕೆ ವಿಸೇಷ ಪೂಜೆ ಮತ್ತು ಪ್ರಸಾದ ವಿತರಣೆ ನಡೆದು, ಸರಿಯಾಗಿ 5:30ಕ್ಕೆ ಸೀತಾರಾಮಚಂದ್ರ ಕಲ್ಯಾಣೋತ್ಸವ ಆರಂಭವಾಯಿತು. ಈ ಸಂದರ್ಭದಲ್ಲಿ ಆಶೀರ್ವಚನೆ, ಭಜನೆ, ಭರತನಾಟ್ಯ, ಭಕ್ತಿಗೀತೆಗಳ ಕಾರ್ಯಕ್ರಮವೂ ಇತ್ತು. ಶಾಸ್ತ್ರೋಕ್ತವಾಗಿ ನಡೆದ ವಿವಾಹ ಸಂದರ್ಭದಲ್ಲಿ ಗಂಡು ಹೆಣ್ಣಿನ ಕಡೆಯವರು ವಧೂ-ವರರನ್ನು ಶೃಂಗರಿಸಿ ದಾರೆ ಮಂಟಕ್ಕೆ ತರಲಾಯಿತು. ಪುರೋಹಿತರ ವೇಧಘೋಷಗಳ ನಡುವೆ ಗಟ್ಟಿಮೇಳದ ಅಬ್ಬರದಲ್ಲಿ ಹಾರ ವಿನಿಮಯ ನಡೆಯಿತು. ನಂತರ ಮಂಗಳಸೂತ್ರ ಧಾರಣೆ ನಡೆಯಿತು. ವಿವಾಹದ ನಂತರ ಮಹಾ ಪ್ರಸಾದ ವಿತರಿಸಲಾಯಿತು. Read this: ಕುಂದಾಪುರ: ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ. ಉತ್ಸವಮೂರ್ತಿಯ ಪುರಮೆರವಣಿಗೆ – http://kundapraa.com/?p=13002
ದೆಹಲಿ ಪೊಲೀಸರು ತನಿಖೆಯ ಸೂಕ್ಷ್ಮ ವಿವರಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ ಎಂಬುದಾಗಿ ವಕೀಲರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿದೆ. CBI Bar & Bench Published on : 21 Nov, 2022, 7:45 am ತನ್ನ ಲಿವ್‌ ಇನ್‌ ಸಂಗಾತಿ ಶ್ರದ್ಧಾ ವಾಕರ್‌ಳನ್ನು 35 ತುಂಡುಗಳಾಗಿ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾ ವಿರುದ್ಧದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ [ಜೋಶಿನಿ ತುಲಿ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ]. ಇದುವರೆಗೆ ದೆಹಲಿ ಪೊಲೀಸರು ತಾವು ಕೈಗೊಂಡ ತನಿಖೆಯ ಪ್ರತಿಯೊಂದು ವಿವರಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾನೂನಿನ ಪ್ರಕಾರ ಅನುಮತಿ ಇಲ್ಲ ಎಂದು ನ್ಯಾಯವಾದಿ ಜೋಶಿನಿ ತುಲಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿದೆ. ಅರ್ಜಿಯ ಪ್ರಮುಖಾಂಶಗಳು ಸಾಕ್ಷ್ಯ ಸಂಗ್ರಹಿಸಲಾದ ಸ್ಥಳದಲ್ಲಿ ಮಾಧ್ಯಮಗಳು ಮತ್ತು ಇತರೆ ಸಾರ್ವಜನಿಕ ವ್ಯಕ್ತಿಗಳು ಇದ್ದುದರಿಂದ ಅದು ಸಾಕ್ಷ್ಯ ಮತ್ತು ಸಾಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ. ತಾನು ನ್ಯಾಯಾಲಯದಲ್ಲಿ ಕೋರಿರುವ ಪರಿಹಾರ ಆರೋಪಿಗಳು, ದೂರುದಾರರು ಮತ್ತು ದೆಹಲಿಯ ನಾಗರಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆಯೇ ಹೊರತು ಯಾವುದೇ ಇತರ ವ್ಯಕ್ತಿ, ಸಂಘ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಘಟನೆ ಸುಮಾರು 6 ತಿಂಗಳ ಹಿಂದೆ ಮೇ, 2022 ರಲ್ಲಿ ನಡೆದಿದ್ದು ನಂತರ ಮೃತಳ ದೇಹದ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ಬಿಸಾಡಿರುವುದರಿಂದ ಸಿಬ್ಬಂದಿ ಮತ್ತು ತಾಂತ್ರಿಕ ಸಲಕರಣೆಗಳ ಕೊರತೆಯಿಂದಾಗಿ ಮೆಹ್ರೌಲಿ ಪೊಲೀಸ್ ಠಾಣೆ ತನಿಖೆ ನಡೆಸಲು ಸಜ್ಜಾಗಿರಲಿಲ್ಲ. ಆರೋಪಿಯನ್ನು ತನಿಖೆ ನಡೆಸುವ ಸಲುವಾಗಿ ಐದು ಬೇರೆ ಬೇರೆ ರಾಜ್ಯಗಳಿಗೆ ಕರೆದೊಯ್ಯುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ. ಹೀಗಾಗಿ ಪ್ರಕರಣ ಅಂತರ ರಾಜ್ಯ ವ್ಯಾಪ್ತಿ ಹೊಂದಿದ್ದು ದೆಹಲಿ ಪೊಲೀಸರ ಪ್ರಾದೇಶಿಕ ವ್ಯಾಪ್ತಿ ಮೀರಿದೆ. ಬಂಬಲ್‌ ಡೇಟಿಂಗ್‌ ಅಪ್ಲಿಕೇಷನ್‌ ಮೂಲಕ ಭೇಟಿಯಾದ ಅಫ್ತಾಬ್‌- ಶ್ರದ್ಧಾ ಜೋಡಿ ಸಹ ಜೀವನ (ಲಿವ್‌ ಇನ್‌) ನಡೆಸುತ್ತಿತ್ತು. ಅವರು ಮುಂಬೈ ನಗರದವರಾಗಿದ್ದು ಈ ವರ್ಷದ ಮೊದಲ ಭಾಗದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಪೊಲೀಸರ ಪ್ರಕಾರ, ಈ ವರ್ಷ ಮೇ 18 ರಂದು ಮೆಹ್ರೌಲಿಯ ಬಾಡಿಗೆ ಫ್ಲಾಟ್‌ನಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಆರೋಪಿ ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ ನಂತರ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಸಂಗ್ರಹಿಸಿದ್ದ. ಕೊಲೆ ನಡೆದ ಹದಿನೆಂಟು ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಆ ತುಂಡುಗಳನ್ನು ಎಸೆದು ಬಂದಿದ್ದ.
ಹುಬ್ಬಳ್ಳಿ (ಸೆ.29) : ರಾಷ್ಟ್ರಪತಿ, ಮುಖ್ಯಮಂತ್ರಿಗಳ ಸ್ವಾಗತಕ್ಕೆ ಗೌನ್‌ ಧರಿಸದೇ ಹಾಗೆ ಸ್ವಾಗತಿಸಿದ್ದ ಮೇಯರ್‌ ಈರೇಶ ಅಂಚಟಗೇರಿ ಇದೀಗ ಸೆ. 30ರಂದು ನಡೆಯಲಿರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಗೌನ್‌ ಧರಿಸದೇ ಭಾಗವಹಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಹೊಸ ಸಂಪ್ರದಾಯಕ್ಕೆ ಮುಂದಡಿ ಇಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಗೌನ್‌ ತಿರಸ್ಕರಿಸಿದÜ ಮೊದಲ ಮೇಯರ್‌ ಇವರಾಗಲಿದ್ದಾರೆ. ಮೇಯರ್ ಈರೇಶ ಅಂಚಟಗೇರಿ ಧಾರವಾಡದ ಅಮಿತ್ ಷಾ ಆಗಲಿಕ್ಕೆ ಹೊರಟಿದ್ದಾರೆ! ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ತನ್ನದೇ ಆದ ಇತಿಹಾಸವಿದೆ. ಪಾಲಿಕೆಯಾಗಿ ರಚನೆಯಾಗುವ ಮುನ್ನ ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಪುರಸಭೆಗಳಿದ್ದವು. 1855ರಲ್ಲಿ ಹುಬ್ಬಳ್ಳಿ ಪುರಸಭೆ ಅಸ್ತಿತ್ವಕ್ಕೆ ಬಂದಿತು. ಜಿಲ್ಲೆಯ ಕಲೆಕ್ಟರ್‌ಗಳೇ ಅಧ್ಯಕ್ಷರಾಗಿದ್ದರು. ಆಗ ಬರೀ 18 ಜನ ಸದಸ್ಯರಿದ್ದರು. ಈ ಸದಸ್ಯರೆಲ್ಲರೂ ಸರ್ಕಾರದಿಂದ ನಾಮನಿರ್ದೇಶಿತರಾಗಿರುತ್ತಿದ್ದರು. 1856ರಲ್ಲಿ ಧಾರವಾಡ ಪುರಸಭೆ ಅಸ್ತಿತ್ವಕ್ಕೆ ಬಂದಿತ್ತು. ಹೀಗೆ 1962ರ ವರೆಗೂ ಪ್ರತ್ಯೇಕ ಪುರಸಭೆಗಳೇ ಇದ್ದವು. 1962ರಲ್ಲಿ ಪ್ರತ್ಯೇಕವಾಗಿದ್ದ ಈ ಪುರಸಭೆಗಳನ್ನು ಒಗ್ಗೂಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಂದು ರಚಿಸಿತು. 1962ರಿಂದ ಈ ವರೆಗೆ ಬರೋಬ್ಬರಿ 40 ಮೇಯರ್‌ಗಳನ್ನು ಪಾಲಿಕೆ ಕಂಡಿದೆ. ಜಿ.ಆರ್‌. ನಲವಡಿ ಮೊದಲ ಮೇಯರ್‌. ಇವರು ಚುನಾಯಿತ ಸದಸ್ಯರಾಗಿರಲಿಲ್ಲ. ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿದ್ದವರು. 1968ರಿಂದ ಚುನಾಯಿತ ಸದಸ್ಯರೇ ಮೇಯರ್‌ಗಿರಿ ಅನುಭವಿಸಿದ್ದಾರೆ. ಅಲ್ಲಿಂದ ಈ ವರೆಗೆ ಪಾಂಡುರಂಗ ಪಾಟೀಲ, ಐ.ಎಂ. ಜವಳಿ, ಎಸ್‌.ಎಸ್‌. ಶೆಟ್ಟರ್‌, ವೀರಣ್ಣ ಸವಡಿ, ಅನಿಲಕುಮಾರ ಪಾಟೀಲ ಹೀಗೆ 40 ಮೇಯರ್‌ಗಳನ್ನು ಕಂಡಂತಹ ಪಾಲಿಕೆಯಿದು. ಅಂಚಟಗೇರಿ ಹೊಸ ಸಂಪ್ರದಾಯ: ಈಗ ಮೇಯರ್‌ರಾಗಿರುವ ಈರೇಶ ಅಂಚಟಗೇರಿ 40ನೇ ಮೇಯರ್‌. ಈ ಹಿಂದೆ ಆಡಳಿತ ನಡೆಸಿರುವ 39 ಮೇಯರ್‌ಗಳು ಗೌನ್‌ ಧರಿಸಿಕೊಂಡೆ ಸಾಮಾನ್ಯಸಭೆ ನಡೆಸಿದವರು. ಮುಖ್ಯಮಂತ್ರಿ, ರಾಜ್ಯಪಾಲರು, ರಾಷ್ಟ್ರಪತಿ ಹೀಗೆ ನಗರಕ್ಕೆ ಯಾರೇ ಗಣ್ಯಾತಿಗಣ್ಯರು ಆಗಮಿಸಿದರೂ ಗೌನ್‌ ಧರಿಸಿಕೊಂಡೇ ಸ್ವಾಗತಿಸಿದವರು. ಆದರೆ ಇದೀಗ ಈರೇಶ ಅಂಚಟಗೇರಿ ಈ ಗೌನ್‌ ಧರಿಸುವುದಕ್ಕೆ ಇತಿಶ್ರೀ ಹಾಡಿದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದೆ ಮುಖ್ಯಮಂತ್ರಿಗಳನ್ನು ಸ್ವಾಗತಿಸುವ ವೇಳೆ ಗೌನ್‌ ಧರಿಸಿರಲಿಲ್ಲ. ಜತೆಗೆ ಗೌನ್‌ ಧರಿಸುವುದು ಬ್ರಿಟಿಷ್‌ ಆಡಳಿತದ ಪ್ರತೀಕ ಎನಿಸುತ್ತಿದೆ. ಆದಕಾರಣ ಇನ್ಮುಂದೆ ತಾವು ಗೌನ್‌ ಧರಿಸುವುದಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬಳಿಕ ಕಳೆದ ಎರಡು ದಿನಗಳ ಹಿಂದೆಯಷ್ಟೇ ನಗರಕ್ಕೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಗೌಸ್‌ ಧರಿಸದೇ ಸ್ವಾಗತ ಮಾಡಿದ್ದುಂಟು. ಜತೆಗೆ ರಾಷ್ಟ್ರಪತಿಗಳ ಪೌರಸನ್ಮಾನ ಕಾರ್ಯಕ್ರಮದಲ್ಲೂ ಗೌನ್‌ ಧರಿಸಿರಲಿಲ್ಲ. ಇದೀಗ ಸಾಮಾನ್ಯಸಭೆಯಲ್ಲೂ ಗೌನ್‌ ಧರಿಸುವುದಿಲ್ಲ. ಸೆ. 30ರಂದು ಹುಬ್ಬಳ್ಳಿಯಲ್ಲಿ ಪಾಲಿಕೆಯ ಸಾಮಾನ್ಯಸಭೆ ನಡೆಯಲಿದೆ. ಸಭೆಯಲ್ಲಿ ತಾವು ಗೌನ್‌ ಧರಿಸುವುದಿಲ್ಲ. ಗೌನ್‌ ಧರಿಸುವುದನ್ನು ಬಿಟ್ಟು ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಇಡೀ ರಾಜ್ಯದಲ್ಲೇ ಗೌನ್‌ ಧರಿಸದೇ ಸಾಮಾನ್ಯ ಸಭೆ ನಡೆಸಲಿರುವ ಮೊದಲ ಮೇಯರ್‌ ಇವರಾಗಲಿದ್ದಾರೆ. ಈ ಮೂಲಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಹೊಸ ಸಂಪ್ರದಾಯವನ್ನು ಹಾಕಿದಂತಾಗಿದೆ. ಆದರೆ ಇದಕ್ಕೆ ಸ್ವಪಕ್ಷದಲ್ಲೇ ಕೆಲ ಸದಸ್ಯರು ಆಕ್ಷೇಪಿಸಿರುವುದುಂಟು. ಗೌನ್‌ ಧರಿಸುವುದು ಮೇಯರ್‌ ಹುದ್ದೆಯ ಗೌರವ ಸೂಚಕ ಇದನ್ನು ಬಿಡುವುದು ಸರಿಯಲ್ಲ. ಇದೊಂದು ಪದ್ಧತಿಯೂ ಆಗಿದೆ. ಆದಕಾರಣ ಸಾಮಾನ್ಯಸಭೆಯಲ್ಲಿ ಮೇಯರ್‌ ಗೌನ್‌ ಧರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧಾರವಾಡ: 4 ವರ್ಷದಿಂದ‌ ಕರ್ತವ್ಯಕ್ಕೆ ಹಾಜರಾಗದ 3 ಪೋಲಿಸರು ವಜಾ: ಎಸ್ಪಿ ಜಗಲಾಸರ್ ಗೌನ್‌ ಧರಿಸುವುದು ಬ್ರಿಟಿಷ್‌ ಆಡಳಿತದ ಪದ್ಧತಿ. ಗೌನ್‌ ಧರಿಸಬೇಕು ಎಂಬ ನಿಯಮಗಳಿಲ್ಲ. ಆದಕಾರಣ ನಾನು ಗೌನ್‌ ಧರಿಸುತ್ತಿಲ್ಲ. ರಾಷ್ಟ್ರಪತಿ, ಮುಖ್ಯಮಂತ್ರಿಗಳ ಸ್ವಾಗತವನ್ನೂ ಗೌನ್‌ ಧರಿಸದೇ ಮಾಡಿದ್ದೇನೆ. ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲೂ ಗೌನ್‌ ಧರಿಸಿರಲಿಲ್ಲ. ಇದೀಗ ಸಾಮಾನ್ಯಸಭೆಗಳಲ್ಲೂ ಗೌನ್‌ ಧರಿಸುವುದಿಲ್ಲ.
ಬಹಳ ಕಾಲ ಇದರ ಬಗ್ಗೆ ಬರೆಯಬೇಕೆಂದು ಯೋಚಿಸುತ್ತಿದ್ದೆ. ಹಂಸಲೇಖ ಬಿರುದಾಂಕಿತರಾದ ಶ್ರೀಮಾನ್ ಗಂಗರಾಜು ಅವರು ಮೊನ್ನೆ ಈ ವಚನವನ್ನು ತಮ್ಮ ಸಮರ್ಥನೆಗೆ ಬಳಸಿಕೊಂಡ ರೀತಿ ನೋಡಿ ಬರೆಯಲೇಬೇಕೆಂಬ ಒತ್ತಡ ಮೂಡಿತು. ಅವರೇನೋ ಮುತ್ತಿನ ಹಾರದಂತಿರಬೇಕು ಎಂದು ಮಾತಾಡತೊಡಗಿದರೆ (ಬರೆದುಕೊಂಡು ಬಂದಿಲ್ಲದುದರಿಂದ) ಏನೇನೋ ಆಗಿ, ಅದರೊಳಗಿನ ಮಾಣಿಕ್ಯದ ದೀಪ್ತಿ, ಸ್ಫಟಿಕದ (ಸತ್ಯದ) ಸಲಾಕಿಗಳೆಲ್ಲ ಕಂಡುಬಿಟ್ಟುವಂತೆ - ಅದೇ, ವಯೋವೃದ್ಧ ದಿವಂಗತ ಸನ್ಯಾಸಿಯೊಬ್ಬರ ಆಹಾರಕ್ರಮದ ಬಗ್ಗೆ ಕೆಲದಿನಗಳ ಹಿಂದೆ ಲೇವಡಿ ಮಾಡಿದ್ದ ವಿಷಯ ಅವರು ಹೇಳಿದ್ದು. ಆ ವಿಷಯಕ್ಕಾಗಲೀ, ಅವರ ಮಾಲುಬಾಲು ಸಾಹಿತ್ಯಕ್ಕಾಗಲೀ 'ಅಹುದಹುದು' ಎಂದು ತಲೆಹಾಕುವ ಲಿಂಗ ಯಾವುದೋ ನಮಗೆ ತಿಳಿಯದು. ಆದರೆ ವಚನದಲ್ಲಿ ಬಸವಣ್ಣನವರು ನಿರ್ದೇಶಿಸಿದ 'ಅಹುದಹುದೆ'ನ್ನುವ ಲಿಂಗ ಮಾತ್ರ ಆ ಲಿಂಗವಲ್ಲವೆಂಬುದು ನಮ್ಮ ಅರಿವು. ಅದೇನೇ ಇರಲಿ, ಈ ನೆಪದಲ್ಲಾದರೂ ಈ ಉಜ್ವಲವಾದ ವಚನವನ್ನೊಮ್ಮೆ ಮತ್ತೆ ಮನನ ಮಾಡಿಕೊಳ್ಳಬಹುದಾದರೆ ಅದು ಒಳ್ಳೆಯದೇ ಅಲ್ಲವೇ? ಅದಕ್ಕಾಗಿ ಗಂಗರಾಜರಿಗೆ ನಮ್ಮ ಕೃತಜ್ಞತೆ ಸಲ್ಲಲೇಬೇಕು. ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ. ಅಣ್ಣನವರ ಈ ಸುಪ್ರಸಿದ್ಧವಚನವನ್ನು ಕೇಳದವರಾರು? ಅದನ್ನು ಉದಾಹರಿಸದ ಹಿರಿಯರಿಲ್ಲ, ತಮ್ಮ ಮಾತಿನಲ್ಲಿ ಬಳಸಿ ಟೀಆರ್ಪಿ ಬೇಳೆ ಬೇಯಿಸಿಕೊಳ್ಳದ ಸಾಹಿತಿ-ರಾಜಕಾರಣಿಯಿಲ್ಲ. ಮಹಾಜ್ಞಾನಿಗಳಿಂದ ಹಿಡಿದು ಅಪಾಪೋಲಿಗಳವರೆಗೆ ಎಲ್ಲರಲ್ಲೂ ಅವರವರದೇ ಕಾರಣಗಳಿಗಾಗಿ ಜನಪ್ರಿಯವಾದ ವಚನವಿದು. ಆದರೆ ಇದರ ತಾಕತ್ತು ನೋಡಿ - ಬಳಸಿದವರು ಯಾರೇ ಇರಲಿ, ಯಾವ ಗದ್ದಲದೊಡನೆಯೇ ಬಳಸಿರಲಿ, ಆ ಗದ್ದಲವನ್ನೂ ಮೀರಿ ಪ್ರಜ್ಞೆಯನ್ನು ತಟ್ಟುತ್ತದೆ, ಅದರ ಉಜ್ವಲಪ್ರಭೆ ಕಣ್ಸೆಳೆಯುತ್ತದೆ - ಏಕೆಂದರೆ "ಮಾತೆಂಬುದು ಜ್ಯೋತಿರ್ಲಿಂಗ" ಎಂಬ ಹಿರಿಯರಿವಿನಿಂದ ಬಂದ ಕಾಣ್ಕೆ ಅದು, ಸ್ವಯಂಪ್ರಕಾಶವುಳ್ಳದ್ದು, ಸ್ವಯಂಪಾವಿತ್ರ್ಯವುಳ್ಳದ್ದು. ಅದಕ್ಕೇ ಎಂತಹ ನಾಲಿಗೆಯ ಮೇಲೇ ನಲಿದರೂ ಅದರ ತೇಜ ಮಸಗುವುದಿಲ್ಲ, ಚುರುಕು ಕುಂದುವುದಿಲ್ಲ. ಬದಲಿಗೆ ಹಲವರನ್ನು ಚಿಂತನೆಗೆ ಹಚ್ಚುತ್ತದೆ, ಹಲವು ಪ್ರಜ್ಞೆಗಳಲ್ಲಿ ಪ್ರತಿಫಲಿಸುತ್ತದೆ, ಪ್ರಜ್ವಲಿಸುತ್ತದೆ. ಈ ವಚನದ ಸೊಗಸನ್ನು ನೋಡಿ. ಒಂದು ನುಡಿ - ಅದು ಹೇಗಿರಬೇಕೆಂಬುದಕ್ಕೆ ಹಲವು ಉಪಮೆಗಳು, ಸೋಪಾನಕ್ರಮದಲ್ಲಿ ಒಂದು ಇನ್ನೊಂದಕ್ಕಿಂತ ಉಜ್ವಲಗೊಳ್ಳುತ್ತಾ ಹೋಗಿ ಕೊನೆಗೆ ಅತ್ಯುನ್ನತವಾದ ಪರಿಣಾಮದಲ್ಲಿ ವಿಶ್ರಾಂತಿ ಹೊಂದುತ್ತದೆ. ಒಂದು ವಾಕ್ಯವನ್ನೋ ಪದವನ್ನೋ ಅಕ್ಷರವನ್ನೋ ತೆಗೆದು ಹಾಕುವಂತಿಲ್ಲ - ವಚನಗಳ ಸೊಗಸೇ ಹಾಗೆ. ಅದರಲ್ಲೂ ಈ ವಚನವಂತೂ ಸ್ವೋಪಜ್ಞವಾದುದು, ತನ್ನ ಮಾತಿಗೆ ತಾನೇ ಉದಾಹರಣೆಯಾಗಿ ನಿಲ್ಲುವಂಥದು. ಅಣ್ಣನವರ ಈ ವಚನವನ್ನು ಪರಿಭಾವಿಸುವುದಕ್ಕೂ ಮುಂಚೆ, ಆ ವಚನ ನಮ್ಮ ಮುಂದಿಡುವ ಪ್ರಶ್ನೆಯನ್ನು ಮೊದಲು ಗಮನಿಸಬೇಕು. ಈ ವಚನ ಹೇಳುತ್ತಿರುವುದು "ನುಡಿದರೆ" ಹೇಗಿರಬೇಕು ಎಂಬುದನ್ನು ಕುರಿತು ತಾನೆ? ನುಡಿದರೆ - ನುಡಿ ಹೀಗಿರಲು ಸಾಧ್ಯವಿಲ್ಲದಿದ್ದರೆ? ಈ ವಿಷಯದಲ್ಲಿ ವಚನದ್ದು ದಿವ್ಯಮೌನ. ಆ ಮೌನವೇ ಆ ಪ್ರಶ್ನೆಗೆ ಉತ್ತರ - ಸಾಧ್ಯವಿಲ್ಲದಿದ್ದರೆ? ತೆಪ್ಪಗಿರು. ಒಂದರ್ಥದಲ್ಲಿ ಈ ವಚನವು ಆಡಿ ತೋರಿಸಿರುವುದಕ್ಕಿಂತ ಆಡದೇ ತೋರಿಸಿರುವುದೇ ಅಗಾಧವಾದದ್ದು - ಅದನ್ನರಿಯದೇ ವಚನ 'ಆಡಿದ್ದನ್ನು' ಮಾತ್ರ ವಿಶ್ಲೇಷಿಸುವುದು ಮೂರ್ಖತನವೇ ಸರಿ. ಅಲ್ಲಮ ಒಂದೆಡೆ ಹೇಳುತ್ತಾನಲ್ಲ "ಅರಿಯಬಾರದ ಘನವನರಿತವರು ಅರಿಯದಂತಿಪ್ಪರು" - ಏಕೆಂದರೆ ಅದು ಮಾತಿಗೆ ಮೀರಿದ್ದು, ಹೇಳುವುದಕ್ಕೂ ಕೇಳುವುದಕ್ಕೂ ಅದು ಸಂದರ್ಭವೇ ಅಲ್ಲ. ಇದೇ ಅಲ್ಲಮಪ್ರಭುದೇವರು ಇನ್ನೊಂದು ಕಡೆ ಹೇಳುತ್ತಾರೆ "ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳೆಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು" ಇದು ಅರಿತವರ ಮಾತಾಯಿತು; ಇನ್ನು ಅರಿಯದವರೋ? ಅಲ್ಲಿ ಮಾತಿಗೆ ಕೆಲಸವೇ ಇಲ್ಲ. ಬಾಯಿಬಿಟ್ಟು ಬಣ್ಣಗೇಡಾದರೆ ಪ್ರಯೋಜನವೇನು? ತುಂಬಿದ ಕೊಡ ತುಳುಕುವುದಿಲ್ಲ, ಬರಿಗೊಡಗಳೂ ತುಳುಕುವುದಿಲ್ಲವಷ್ಟೇ? ಒಂದು ಹಳೆಯ ಜೋಕ್ ನೆನಪಾಗುತ್ತದೆ - I know only my mother tongue but I can keep shut in ten other languages (ನನಗೆ ನನ್ನ ತಾಯ್ನುಡಿಯಷ್ಟೇ ಗೊತ್ತು, ಆದರೆ ಇನ್ನೂ ಹತ್ತು ಭಾಷೆಗಳಲ್ಲಿ ನಾನು ತೆಪ್ಪಗಿರಬಲ್ಲೆ). ಹೀಗೆ ತೆಪ್ಪಗಿದ್ದುಬಿಡುವುದೇ ಅನೇಕವೇಳೆ ಘನತೆಯನ್ನು ತಂದು ಕೊಡುತ್ತದೆ. ತೆಲುಗಿನಲ್ಲಿ ಒಂದು ಗಾದೆಯಿದೆ - "ಅಯ್ಯವಾರಿಕಿ ಜ್ಞಾನಮೂ ಲೇದು ಗರ್ವಮೂ ಲೇದು" - ಜ್ಞಾನಮು ಲೇಕಪೋತೆ ಏಮಿ, ಗರ್ವಮು ಲೇದು ಕಾದಾ? (ಜ್ಞಾನವಿಲ್ಲದಿದ್ದರೆ ಏನು, ಗರ್ವವಂತೂ ಇಲ್ಲವಲ್ಲ) ಎಂದು ಸಮಾಧಾನಪಟ್ಟುಕೊಳ್ಳಬಹುದಲ್ಲ. ಇಷ್ಟಕ್ಕೂ ಕೊಡದ ಖಾಲಿತನ ಹೀನಾಯವೇನಲ್ಲ. ಖಾಲಿಯಾಗುವುದೇ ತುಂಬಿಸುವುದರ ಮೊದಲ ಹೆಜ್ಜೆ - ಖಾಲಿಯಿದ್ದೇನೆಂಬ ಅರಿವು ಇದಕ್ಕೆ ಸಾಧಕ. ಆದರೆ ಆ ಅರಿವು ಕೀಳರಿಮೆಯಾದರೆ ಮಾತ್ರ ಮಹಾಕಷ್ಟ. ಖಾಲಿ ಕೊಡವನ್ನು ನೀರಿಗೊಯ್ಯಬೇಕು, ನೀರು ಸದ್ದಿಲ್ಲದೇ ಒಳತುಂಬುತ್ತಿದ್ದರೆ ಒಳಗಿನ ಗಾಳಿ ಸದ್ದಿಲ್ಲದೇ ಇನ್ನೊಂದು ಬದಿಯಿಂದ ಹೊರಹೋಗಬೇಕು - ಆಗ ಆ ಕೊಡ ಖಾಲಿಯಿದ್ದಾಗಲೂ ತುಂಬಿದ ಮೇಲೂ ತುಳುಕದೇ ಉಳಿದೀತು. ಕೊಡದ ಬಾಯಿ ಬಹಳ ಚಿಕ್ಕದಾದರೆ ನೀರು ತುಂಬುವಾಗಲೂ ಡುಬುಡುಬು ಸದ್ದು ತಪ್ಪಿದ್ದಲ್ಲ. ಎಷ್ಟೋ ವೇಳೆ ಪೂರ್ತಿ ತುಂಬುವುದೂ ಇಲ್ಲ. ಈ ನೀರುತುಂಬುವುದಕ್ಕಿಂತ ಸುಲಭವೆಂದು ಖಾಲಿ ಕೊಡದೊಳಗೆ ಕಲ್ಲು ಹಾಕಿ ಆಡಿಸಿದರೆ? ತುಂಬಿದ ಕೊಡದ ನೀರು ಕೊಡದೊಳಗೇ ಅಲ್ಲಾಡುತ್ತಾ ಹೊರಡಿಸುವ ಮೃದುಮಧುರವಾದ ಸಪ್ಪಳವೆಲ್ಲಿ, ಖಾಲಿ ಕೊಡದೊಳಗೆ ಕಲ್ಲಾಡಿಸುವ ಗಲಗಲ ಗಡಗಡ ಶಬ್ದವೆಲ್ಲಿ? ಬಹುಶಃ ಈ ಎರಡನೆಯದು ಬಸವಣ್ಣನವರನ್ನು ಬಹಳ ಹೈರಾಣಗೊಳಿಸಿರಬಹುದು. ಆ ಖಾಲಿ ಕೊಡಗಳ ಗದ್ದಲದ ಸಂತೆಯಲ್ಲಿ ಮೌನವನ್ನ, ಮೌನ ಮಥಿಸಿ ಹೊರಬಿದ್ದ ಮುತ್ತಿನ ಹಾರದಂತಹ ಮಾತಿನ ಬೆರಗನ್ನು ಕುರಿತು ಧ್ಯಾನಿಸುತ್ತಾರೆ ಬಸವಣ್ಣ. ಈ ಹೋಲಿಕೆಗಳು ಸೋಪಾನಕ್ರಮದಲ್ಲಿ (ಮೆಟ್ಟಿಲುಮೆಟ್ಟಿಲಾಗಿ) ಹೋಗುತ್ತವೆಂದು ನಾನು ಮೊದಲಲ್ಲಿ ಹೇಳಿದೆ. ಅದನ್ನು ಈಗ ಗಮನಿಸೋಣ. ಮೊದಲನೆಯದಾಗಿ ಮುತ್ತು ಅಪರೂಪದ ವಸ್ತು (ಕೃತಕ ಮುತ್ತುಗಳ ವಿಷಯ ಬಿಡಿ, ಹಾಗೆಯೇ ಬಣ್ಣದ ಮಾತುಗಳನ್ನೂ ಬಿಡಿ, ಅವು ನೋಡಿದೊಡನೆ ತಿಳಿದುಬಿಡುತ್ತದೆ). ಎಲ್ಲೋ ಲಕ್ಷಾಂತರ ಹನಿಗಳಲ್ಲಿ ಒಂದು ಮುತ್ತಾಗುತ್ತದೆ. ಇಂತಹ ಮುತ್ತುಗಳ ಹಾರವೊಂದನ್ನು ಮಾಡಬೇಕಾದರೆ ಒಂದೊಂದೇ ಮುತ್ತನ್ನು ಹೆಕ್ಕಿ ತರಬೇಕು. ಇನ್ನು ಮುತ್ತಿನಲ್ಲಿ ಹಲವು ಬಣ್ಣಗಳಿರಬಹುದು, ಆದರೆ ಮುತ್ತಿನ ಹಾರವೆಂದರೆ ಕಣ್ಣಿಗೆ ಬರುವುದು ಶುಭ್ರವಾದ ಬಿಳಿಯ ಮುತ್ತೇ. ಈ 'ಶುಭ್ರ'ತೆಯೇ ಮಾತಿನ ಮುಖ್ಯಗುಣ. ಅದಕ್ಕೇ ವಾಗ್ದೇವಿಯನ್ನು "ಸರ್ವಶುಕ್ಲಾ" ಎಂದಿದ್ದಾನೆ ಲಾಕ್ಷಣಿಕ ದಂಡಿ; ಕವಿರಾಜಮಾರ್ಗಕಾರನ ಪ್ರಕಾರ ಆಕೆ "ವಿಶದವರ್ಣೆ" - ಸ್ವಚ್ಛವಾದ (ಬಿಳೀ) ಬಣ್ಣದವಳು. "ಕುಂದೇಂದುತುಷಾರಹಾರಧವಳಾ" ಎಂದೇ ನಾವು ಸರಸ್ವತಿಯನ್ನು ಧ್ಯಾನಿಸುವುದು. ಆಡುವ ಮಾತು ಆಕೆಯ ಪ್ರತೀಕವಾಗಿಲ್ಲದಿದ್ದರೆ ಹೇಗೆ? ಆಡಬೇಕೇ ಅಂತಹ ಮಾತನ್ನು? ಇನ್ನು ಮುತ್ತಿನ ಇನ್ನೊಂದು ಲಕ್ಷಣ ದುಂಡು - ದುಂಡೆಂದರೆ ದುಂಡೇ, ಒಂದಿನಿತೂ ಓರೆಕೋರೆಗಳಿಲ್ಲ. ಆಡಿದ ಮಾತು ಹೀಗೆ ಸ್ಫುಟವಾಗಿರಬೇಕೆಂಬುದು ಒಂದು. ಮತ್ತೆ, ಇಲ್ಲಿ ಅಣ್ಣನವರು ಮುತ್ತಿನಂತಹ ಮಾತಿನ ಬಗೆಗೆ ಹೇಳುತ್ತಿಲ್ಲ, ಮುತ್ತಿನ ಹಾರದಂತಹ ಮಾತಿನ ಬಗ್ಗೆ. ಮಾತು ಮುತ್ತಿನಂತಿದ್ದರೇನಾಯಿತು, ಅದಕ್ಕೊಂದು ಸಂಬದ್ಧತೆ, ಪ್ರಮಾಣವಿಲ್ಲದಿದ್ದರೆ? ಮುತ್ತಿನಲ್ಲಿ ಬೇರೆಬೇರೆ ಗಾತ್ರದವಿವೆ. ಅದನ್ನು ಸಮಂಜಸವಾಗಿ ಕಟ್ಟುವುದು ಅಕ್ಕಸಾಲಿಯ ಕೌಶಲ. ಯಾವಯಾವುದೋ ಗಾತ್ರದ ಮುತ್ತುಗಳನ್ನು ಪೋಣಿಸಿ ಕೊರಳಿಗೆ ಹಾಕಿದರೆ ಅದು ಹಾರವಾಗುವುದಿಲ್ಲ, ಕೊರಳಿಗೆ ಭಾರವಾಗುತ್ತದಷ್ಟೇ. ಉತ್ತಮವಾದ ಕೈಬರಹವನ್ನು "ಮುತ್ತು ಪೋಣಿಸಿದಂತೆ" ಎನ್ನುತ್ತೇವೆ. ಮುತ್ತು ಪೋಣಿಸಿದ ಹಾರದ ಹೋಲಿಕೆಯೂ ಇದೇ ಆಶಯವನ್ನು ಹೊಂದಿದಂಥದ್ದು - ಮಾತಿನಲ್ಲಿ ಶುಭ್ರತೆ, ಹೊಳಪು, ಸಮಂಜಸತೆ, ಸಂಬದ್ಧತೆ. ಆಯಿತು, ಇಷ್ಟಿದ್ದರೆ ಸಾಕೇ? ಇಂತಹ ಮುತ್ತಿನ ಹಾರದಂತಹ ಮಾತುಗಳನ್ನು ಯಾವುದೇ ಮಾತಿನ ಕಲೆಗಾರನೂ ಪಂಡಿತನೂ ನೂರು ಆಡಿಯಾನು. ಅದನ್ನು ಆಭರಣದಂತೆ ಧರಿಸಿ ಮೆರೆಯಬಹುದಷ್ಟೇ - ಪ್ರಯೋಜನವೇನು? ಮುತ್ತಿನಂತೆ ಮುದ್ದುಮುದ್ದಾದ ನೂರು ಪದಗಳನ್ನು ಜೋಡಿಸಿದರೆ ಏನು ಫಲ? ಅರ್ಥದ ಬೆಳಕಿಲ್ಲದ ಬರೀ ಮಾತು ಎಷ್ಟು ಸುಂದರವಾಗಿದ್ದರೆ ಏನು ಪ್ರಯೋಜನ? ಮಾಣಿಕದ ದೀಪ್ತಿಯಂತೆ ಅರ್ಥವನ್ನು ಬೆಳಗಿ ತೋರಿಸಬಲ್ಲುದಾದರೆ, ಅದೀಗ ಮಾತು. ಮಾತು ಬೆಳಗಿ ಅರ್ಥದ ಬೆಳಕು ಹೊಮ್ಮುವುದೇನೋ ಸರಿಯೇ. ಆ ಬೆಳಕಿನಲ್ಲಿ ಕಣ್ಣಿಗೆ ಕಾಣುವುದು ಕಂಡಿತು. ಕಾಣದ್ದು? ಅಡಗಿದ್ದು? ಹೊರಗಿನದನ್ನು ಬೆಳಗುವ ಮಾತಿಗೆ ತನ್ನನ್ನು ತಾನೇ ಬೆಳಗಿಸಿಕೊಳ್ಳುವ, ತನ್ನ ಒಳಗನ್ನು ತೆರೆದು ತೋರುವ ಶಕ್ತಿಯೂ ಇರಬೇಕಲ್ಲವೇ? "ಮಾತು ಅರ್ಥ ಎರಡು ವ್ಯರ್ಥ ಸ್ವಯಂ ಅರ್ಥವಿರದಿರೆ" ಅಲ್ಲವೇ? ಹಾಗೆ ಸ್ವಯಂ ಅರ್ಥವನ್ನು ಹೊಂದಿದ ಮಾತಿಗೆ ವಿವರಣೆ ಬೇಕಿಲ್ಲ, ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಇಲ್ಲಿ ಅಣ್ಣನವರು ಸ್ಫಟಿಕದ ಶಲಾಕೆ ಎಂಬ ಮಾತನ್ನು ಬಳಸುತ್ತಾರೆ. ಇದೊಂದು ಮಾತಿನಲ್ಲಿ ಅದೆಷ್ಟು ಅರ್ಥಗಳು ಹುದುಗಿವೆ ನೋಡಿ - ಸ್ಪಟಿಕ ಶುಭ್ರತೆಯ, ಪಾರದರ್ಶಕತೆಯ ಸಂಕೇತ. ಆಡಿದ ಮಾತು ನಿಚ್ಚಳವಾಗಿರಬೇಕು, ಅದರ ಹೊರ ಅರ್ಥ ಒಳ ಅರ್ಥಗಳೆಲ್ಲ ಮನದಟ್ಟಾಗಬೇಕು, ಅಷ್ಟಾದರೆ ಸಾಕೇ? ಮಾತು ಕೇವಲ ಸ್ಫಟಿಕವಾದರೆ ಸಾಲದು, ಸ್ಫಟಿಕದ ಶಲಾಕೆಯಾಗಬೇಕು. ಶಲಾಕೆಯೆಂದರೆ ಕಿಟಕಿಗೆ ಹಾಕುವ ಕಬ್ಬಿಣದ ಸಲಾಕೆಯಲ್ಲ, ಮೊನೆಯಾದ, ದೃಢವಾದ, ಹಗುರಾದ ಕಡ್ಡಿ. ಅದನ್ನು ಹಿಡಿದು ತೋರಿದರೆ, ಅದರ ಮೊನೆ ಗಮ್ಯವನ್ನು ಮುಟ್ಟಬೇಕು, ತೋರಿದ ಅರಿವಾಗಬೇಕು, ಆದರೆ ತೋರುವ ಶಲಾಕೆ ಕಾಣಬಾರದು - ಅರ್ಥವಷ್ಟೇ ಉಳಿಯಬೇಕು, ಮಾತು ನಿಲ್ಲಬಾರದು. ದಿ. ಮೈಸೂರು ವಾಸುದೇವಾಚಾರ್ಯರು ವೀಣೆ ಶೇಷಣ್ಣನವರು ಯಾವಾಗಲೂ ಹೇಳುತ್ತಿದ್ದ ಒಂದು ಮಾತನ್ನು ನೆನೆಯುತ್ತಾರೆ - ವೀಣೆ ನುಡಿಸಿದರೆ, ಆ ತಂತಿ ಮಿಡಿಯುವ ಉಗುರಿನ ಕಟಪಟ ಶಬ್ದ ಒಂದಿನಿತೂ ಕೇಳಬಾರದು, ಕೇವಲ ಮಿದುವಾದ, ಹದವಾದ ನಾದವಷ್ಟೇ ಹೊರಹೊಮ್ಮಬೇಕು - ಅದೇ ಆಶಯ ಇಲ್ಲೂ. ಆಡಿದ ಮಾತು, ತಾನು ಹೇಳಬೇಕಾದ ಭಾವವನ್ನಷ್ಟೇ ತೋರಿ ತಾನು ಮರೆಯಾಗಬೇಕು. ಅದು ಬಹಳ ಕಷ್ಟಸಾಧ್ಯ. ಬಹಳ ತಪಸ್ಸನ್ನು ಬೇಡುವಂಥದ್ದು. ಅದಕ್ಕೇ ಕವಿ ಶಿವರುದ್ರಪ್ಪನವರು "ಮನದ ಭಾವ ಹೊಮ್ಮಿಸಲಿಕೆ ಭಾಷೆ ಒರಟು ಯಾನ" ಎನ್ನುತ್ತಾರೆ. ಹೀಗೆ ಕಷ್ಟವಾದ್ದರಿಂದಲೇ ಮಾತು ಹೀಗಿರಬೇಕೆಂಬುದು ಒಂದು ಆದರ್ಶ. ಶಲಾಕೆಗೆ ಬಾಣ, ಭರ್ಜಿ ಮೊದಲಾದ ಅರ್ಥಗಳೂ ಇವೆ - ಅವೂ ಮೊನೆಯುಳ್ಳವೇ. ಆಡಿದ ಮಾತು ಗುರಿತಪ್ಪದೇ ಹೋಗಿ ಗಮ್ಯದಲ್ಲಿ ನೆಡಬೇಕು - ನೆಟ್ಟ ಮಾತು ಮರೆಯಾಗಬೇಕು, ನೆಟ್ಟ ಅನುಭವ ಮಾತ್ರ ಉಳಿಯಬೇಕು - ಇದು ಸ್ಫಟಿಕದ ಶಲಾಕೆ. ಹೀಗೆ, ಒಂದು ಆಡಲೇಬೇಕಾದ ಮಾತು ಹೇಗಿರಬೇಕೆಂದು ವಿವರಿಸುತ್ತಲೇ ಹೋಗಬಹುದು - ಎಷ್ಟೆಂದು ವಿವರಿಸುವುದು. ಅದೇ ಒಂದು ಮಾತಿನ ಹೋರಟೆಯಾಗಬಾರದಷ್ಟೇ. ಅದಕ್ಕೇ ಏನೋ ಮಾತಿನ ಕೊನೆಯಲ್ಲಿ "ಇತ್ಯಾದಿ" ಎಂದು ಹೇಳಿ ಮುಗಿಸುವಂತೆ ಬಸವಣ್ಣನವರು ಇದೆಲ್ಲ ಲಕ್ಷಣಗಳ ಒಟ್ಟಾರೆ ಗಮ್ಯವನ್ನು ತಿಳಿಸಿ ಮುಗಿಸುತ್ತಾರೆ - "ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು" ಎಂದುಬಿಡುತ್ತಾರೆ. ಲಿಂಗವೆಂದರೆ ಅಲ್ಲೆಲ್ಲೋ ಹೊರಗೆ ಕುಳಿತ ಕಲ್ಲುಬಂಡೆಯಲ್ಲ - ನನ್ನದೇ ಒಳಗಿನ ಒಳಗು, ಯಾವುದನ್ನು ಬಿಟ್ಟು ನಾನಿಲ್ಲವೋ ಅದು - ನೀವು ಅದನ್ನು ಇಷ್ಟಲಿಂಗವೆನ್ನಿ, ಪರಶಿವನೆನ್ನಿ, ಮತ್ತೊಂದೆನ್ನಿ - ಅದು ನಿಮ್ಮ ಪ್ರಜ್ಞೆಯ, ಅಸ್ತಿತ್ವದ ಒಂದು ಭಾಗವೇ ಆಗಿರದಿದ್ದರೆ ಅದು ಕೇವಲ ಕಲ್ಲು. ಈ ನಿಮ್ಮೊಳಗಿನ ಲಿಂಗ ನಿಮ್ಮ ಮಾತನ್ನು ಮೆಚ್ಚಬೇಕು, ಮೆಚ್ಚಿ ಅಹುದಹುದೆನಬೇಕು. ಅದು ಅಹುದೆನ್ನುತ್ತದೆಯೋ ಅಲ್ಲದೆನುತ್ತದೆಯೋ ಎಂಬುದು ಹೊರಗಿನವರಿಗಿಂತ ನಿಮಗೇ ಅರಿವಾಗುವಂಥದ್ದು. ಮಾತೆಂಬುದು ಜ್ಯೋತಿರ್ಲಿಂಗವೆಂಬ ಪ್ರಜ್ಞೆಯಿರುವವನು ಸಿಕ್ಕಸಿಕ್ಕಂತೆ ಆಡಿ ಅದನ್ನು ಮೈಲಿಗೆ ಮಾಡಲಾರ. ಅದನ್ನೇ ಅಲ್ಲಮಪ್ರಭುವಿನ ಮಾತಿನಲ್ಲಿ ಹೇಳುವುದಾದರೆ "ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ; ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ" ಇಷ್ಟಾಗಿಯೂ ನುಡಿಯಲೇ ಬೇಕೆಂದರೆ, ನುಡಿಯ ಸೂತಕವನ್ನೊಲ್ಲದ ನಿಚ್ಚಟನು ಆ ನುಡಿಗೆ 'ನಡೆ'ಯ ಮುಡಿ ಹಾಸುತ್ತಾನೆ, ಏಕೆಂದರೆ ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನು ಒಲಿಯನೆಂಬ ಪ್ರಜ್ಞೆ ಅವನಿಗಿದ್ದೇಯಿದೆ. ಈ ಪ್ರಜ್ಞೆ ತಪ್ಪಿದರೆ, ಮಾತೆಂಬುದು ತೂತುಮಡಕೆಯಿಂದ ಸೋರುವ ಹೊಲಸಾಗುತ್ತದೆ. ಅದನ್ನು ಹೊನ್ನಿನ ಧಾರೆಯೆನ್ನಲಾಗದಷ್ಟೇ? ಬರೆದವರು Manjunatha Kollegala ಸಮಯ 2:10 AM ಶೀರ್ಷಿಕೆ ೧೦. ಚುಚ್ಚಿದ್ದು - ಕಚ್ಚಿದ್ದು 2 comments: sunaath said... Forgive me for commenting in English. I am still unable to use Kannada. You have first of all given a beautiful commentary on the `vachana'. Next it is a fitting slap to `Mangaraja'! Compliments to you. December 29, 2021 at 10:56 PM Shashi Dodderi said... Exceptional; if possible you should illustrate few more Vachanas, Thanks for this blog, it made my day.I need to keep an eye on "what I speak" - Shashi January 20, 2022 at 11:06 AM Post a Comment Newer Post Older Post Home Subscribe to: Post Comments (Atom) About Me Manjunatha Kollegala View my complete profile ಹುಡುಕಿ ಓದುಗರ ಬಳಗ ಹೆಚ್ಚು ಓದಲ್ಪಟ್ಟದ್ದು ಕನ್ನಡ ರಾಜ್ಯೋತ್ಸವ - ಒಂದು ಹರಟೆ [ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588 ಭೂಮಿಯ ಮೇಲೆ ಇರುವ ಪ್ರತಿಯೊಂದು ಪ್ರಾಣಿಗಳು ತಮ್ಮದೇ ಆದ ವಿಶೇಷತೆಯಿದೆ ಅಲ್ಲಿಯ ತೆಗೆದುಕೊಂಡರೆ ಅದು ನೋಡಲು ತುಂಬಾ ವಿಚಿತ್ರವಾಗಿರುತ್ತದೆ ಅದನ್ನು ಮುಟ್ಟಲು ಭಯವಾಗುತ್ತದೆ ಅದನ್ನು ಯಾರೂ ಇಷ್ಟಪಡುವುದಿಲ್ಲ ಆದರೆ ನಾವು ಯಾವಾಗಲೂ ದೂರವಿರುವಂತಹ ಅಲ್ಲಿಯೂ ನಮ್ಮ ದೇಹದಲ್ಲಿ ಒಂದು ವಿಶೇಷವಾದ ಬದಲಾವಣೆಯತ್ತ ಸೂಚನೆಯನ್ನು ನೀಡುತ್ತದೆ ಭಾರತದ ಶಕುನ ಶಾಸ್ತ್ರದಲ್ಲಿ ಅಲ್ಲಿಯ ಬಗ್ಗೆ ಒಂದು ದೊಡ್ಡ ಇತಿಹಾಸವೇ ಇದೆ ಎಲ್ಲಿಯೋ ದೇಹದ ಮೇಲೆ ಯಾವುದೇ ಭಾಗಕ್ಕೆ ಬಿದ್ದರೂ ಅದರಲ್ಲಿ ವಿಶ್ವ ಮತ್ತು ಅಶುಭದ ಸಂಕೇತ ಗಳು ಇರುತ್ತದೆ ದೇಹದಲ್ಲಿ ಕೆಲವು ಭಾಗಗಳಲ್ಲಿ ಅಲ್ಲಿ ಗಳು ಬಿದ್ದರೆ ಅದು ಯಾವುದರ ಮುನ್ಸೂಚನೆ ಎನ್ನುವುದನ್ನು ಕೆಲವು ಶಾಸ್ತ್ರಗಳು ತಿಳಿಸುತ್ತದೆ ಪಂಚಕದಲ್ಲಿ ಅಲ್ಲಿಯೂ ಹಣೆಯ ಮೇಲೆ ಬಿದ್ದರೆ ಆಸ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಲ್ಲಿಯೂ ಕುತ್ತಿಗೆಯ ಮೇಲೆ ಬಿದ್ದರೆ ನಾವು ಜಾತಿಯನ್ನು ಹೆಚ್ಚು ಸಾಧಿಸುತ್ತೇವೆ ಎಂದು ಅರ್ಥ ಬಲಕಿವಿಯ ಮೇಲೆ ಬೀಳುವ ಅಲ್ಲಿಯೂ ಆಭರಣವನ್ನು ನೀಡುತ್ತದೆ ಎಡ ಕಿವಿಯ ಮೇಲೆ ಅಲ್ಲಿ ಗಳು ಬಿದ್ದರೆ ವಯಸ್ಸು ಹೆಚ್ಚಾಗುತ್ತದೆ ನಿಮ್ಮ ಮೂಗಿನ ಮೇಲೆ ಏನಾದರೂ ಅಲ್ಲಿ ಗಳು ಬಿದ್ದರೆ ನೀವು ಶೀಘ್ರ ಯಶಸ್ಸನ್ನು ಪಡೆಯುತ್ತಾರೆ ಎಂದು ಅರ್ಥ ನಿಮ್ಮ ಕೆನ್ನೆಯ ಮೇಲೆ ಪಲ್ಲಿ ಬಿದ್ದರೆ ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೇನೆ ಎಂದು ಅರ್ಥ ಬಲದ ಬಗ್ಗೆಯ ಮೇಲೆ ಹಲ್ಲಿ ಬಿದ್ದರೆ ನಿಮಗೆ ವಯಸ್ಸು ಆಗುತ್ತಿದೆ ಎಂದು ಅರ್ಥ ಮುಖದ ಮೇಲೆ ಪಲ್ಲಿ ಬಿದ್ದರೆ ನಿಮಗೆ ಸಿಹಿತಿಂಡಿ ಸಿಗುತ್ತಿದೆ ಎಂದು ಅರ್ಥ ಅಲ್ಲಿಯೂ ಗಂಟಲ ಮೇಲೆ ಬಿದ್ದರೆ ಶತ್ರುಗಳ ನಾಶವಾಗುತ್ತದೆ ಎಂದು ಅರ್ಥ ಅಲ್ಲಿಗೆ ಸೊಂಟದಲ್ಲಿ ಮಧ್ಯದಲ್ಲಿ ಬಿದ್ದರೆ ಅದು ಆರ್ಥಿಕ ಲಾಭವನ್ನು ನೀಡುತ್ತದೆ ಹೊಟ್ಟೆಯ ಮೇಲೆ ಹಲ್ಲಿ ಬಿದ್ದರೆ ಆಭರಣಗಳ ಸಾಧನೆಗೆ ಇದು ಕಾರಣವಾಗುತ್ತದೆ ಆಸೆಗಳನ್ನು ಪೂರೈಸಲು ಅಲ್ಲಿಯೂ ಹೊಕ್ಕಳು ಮೇಲೆ ಬೀಳುತ್ತದೆ ಅಲ್ಲಿ ಬಲಗೈಯಲ್ಲಿ ಬಿದ್ದರೆ ಶ್ರೀಮಂತರಾಗುತ್ತಾರೆ ಎಡಗೈ ಮೇಲೆ ಬಿದ್ದರೆ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ ಹಲ್ಲಿಗಳು ಎಡ ಅಂಗೈ ಮೇಲೆ ಬಿದ್ದರೆ ಹಣವನ್ನು ಕಳೆದುಕೊಳ್ಳುತ್ತೇವೆ ಅಲ್ಲಿಯೂ ಭುಜದ ಮೇಲೆ ಬಿದ್ದರೆ ವಿಜಯ ಸಿಗುತ್ತದೆ ಎಂದು ಅರ್ಥ ಅಲ್ಲಿಯೂ ಎಡಭುಜದ ಮೇಲೆ ಬಿದ್ದರೆ ಹೊಸ ಶತ್ರುಗಳು ರೂಪುಗೊಳ್ಳುತ್ತಾರೆ ಎಂದು ಅರ್ಥ ಅಲ್ಲಿಯ ಬಲಗಣ್ಣಿನ ಮೇಲೆ ಬಿದ್ದರೆ ಸ್ನೇಹಿತನನ್ನು ಭೇಟಿಯಾಗುತ್ತವೆ ಎಂದು ಅರ್ಥ ಎಡ ಕಣ್ಣಿನ ಮೇಲೆ ಹಲ್ಲಿ ಉಳುವುದರಿಂದ ಶೀಘ್ರವಾಗಿ ದೊಡ್ಡ ನಷ್ಟವಾಗುತ್ತದೆ ಎಂದು ಅರ್ಥ ಎದೆಯ ಬಲಭಾಗದ ಮೇಲೆ ಬೀಳುವ ಅಲ್ಲಿಯೂ ಶೀಘ್ರವಾಗಿ ಸಂತೋಷವನ್ನು ತರುತ್ತದೆ ಎಡ ಭಾಗದಲ್ಲಿ ಬಿದ್ದರೆ ಮನೆಯಲ್ಲಿ ಹೆಚ್ಚಿನ ಘರ್ಷಣೆ ಕಾರಣವಾಗುತ್ತದೆ ಬಲ ತೊಡೆಯ ಮೇಲೆ ಬಿದ್ದರೆ ಒಳ್ಳೆಯದಾಗುತ್ತದೆ ಎಡತೊಡೆಯ ಮೇಲೆ ಬಿದ್ದರೆ ಅಷ್ಟು ಒಳ್ಳೆಯದಲ್ಲ ಕಾಲಿನ ಮೇಲೆ ಬಿದ್ದರೆ ಬುದ್ಧಿಯು ನಷ್ಟವಾಗುತ್ತದೆ ಬಲಗಾಲಿನ ಮೇಲೆ ಹಲ್ಲಿ ಏನಾದರೂ ಬಿದ್ದರೆ ಅದು ಸಮೃದ್ಧಿ ಸಾಧಿಸುವ ಸಂಕೇತ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588
ದೆಹಲಿ ಬಿದ್ದಿದ್ದ ಬೆಂಕಿ ನಿಧಾನವಾಗಿ ಆರಿದೆ. ಆದರೆ, ಆ ದ್ವೇಷದ ಬೆಂಕಿ ಆರಿದ್ದರೂ, ದ್ವೇಷದ ಹೊಗೆ ಮತ್ತು ಅಸಹನೆಯ ತಾಪ ಇನ್ನೂ ಭುಗಿಲೇಳುತ್ತಲೇ ಇದೆ. ಈ ನಡುವೆ, ಆ ಅಡೆತಡೆರಹಿತ ಹತ್ಯಾಕಾಂಡದ ಹಿಂದಿನ ಹುನ್ನಾರಗಳ ಕುರಿತ ಚರ್ಚೆಯ ಕಿಡಿ ಕೂಡ ಸಿಡಿಯುತ್ತಲೇ ಇವೆ. ಹೆಚ್ಚು ಓದಿದ ಸ್ಟೋರಿಗಳು ಅಕ್ರಮ ಹಣ ವರ್ಗಾವಣೆ; ಛತ್ತೀಸ್‌ಗಢ ಸಿಎಂ ಪಿಎ ಬಂಧನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಶ್ರದ್ದಾ ವಾಲ್ಕರ್‌ ಹತ್ಯೆ; ನಾರ್ಕೋ ಪರೀಕ್ಷೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ಅಫ್ತಾಬ್‌ ಅದು ದೆಹಲಿ ಗಲಭೆ ಹಾಗೆ ದಿಢೀರನೇ ಹೊತ್ತಿಕೊಂಡಿದ್ದು ಯಾಕೆ? ಅದೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿಯ ಸಂದರ್ಭದಲ್ಲಿಯೇ ಯಾಕೆ ಜೈ ಶ್ರೀ ರಾಮ್ ಘೋಷಣೆಯ ಪಡೆಗಳು ದೆಹಲಿಗೆ ಬೆಂಕಿ ಹಚ್ಚಿದವು? ರಾಜಧಾನಿಯ ಒಂದು ಭಾಗವೇ ಹೊತ್ತಿ ಉರಿಯುತ್ತಿರುವಾಗ ಅದನ್ನು ತಹಬದಿಗೆ ತಂದು, ಅಂತಾರಾಷ್ಟ್ರೀಯ ಮಾಧ್ಯಮಗಳ ಎದುರು ಮೋದಿಯವರ ಮಾನ ಕಾಯಬೇಕಿದ್ದ ದೆಹಲಿ ಪೊಲೀಸರು ಯಾಕೆ ಸ್ವತಃ ಗಲಭೆಗೆ ತುಪ್ಪ ಸುರಿದರು? ಗಲಭೆ ನಿರಂತರವಾಗಿ ವ್ಯಾಪಿಸುತ್ತಿದ್ದರೂ ದೆಹಲಿ ಕಾನೂನು-ಸುವ್ಯವಸ್ಥೆಯ ನೇರ ನಿಯಂತ್ರಣ ಹೊಂದಿರುವ ಗೃಹ ಸಚಿವ ಅಮಿತ್ ಶಾ ಏಕೆ ಆ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ? ಮೂರು ದಿನಗಳ ಬಳಿಕ ಗೃಹ ಸಚಿವರ ಬದಲಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ ಎಸ್ ಎ) ಅಜಿತ್ ಧೋವಲ್ ಅವರೇ ಯಾಕೆ ಜನರ ನಡುವೆ ಹೋಗಿ ಗಲಭೆ ನಿಯಂತ್ರಿಸುವ ಕೆಲಸಕ್ಕೆ ಕೈಹಾಕಿದರು?.. ಹೀಗೆ ಹತ್ತುಹಲವು ಪ್ರಶ್ನೆಗಳ ಸುತ್ತ ದೆಹಲಿಯ ಗಲಭೆಯ ಕುರಿತ ಚರ್ಚೆ ಗಿರಕಿ ಹೊಡೆಯುತ್ತಿದೆ. ಅದರಲ್ಲೂ ದೆಹಲಿಯ ರಾಜಕೀಯ ವಲಯದಲ್ಲಿ ಬಹಳ ಕುತೂಹಲಕಾರಿ ಚರ್ಚೆ, ಲೆಕ್ಕಾಚಾರ, ವಿಶ್ಲೇಷಣೆಗಳಿಗೆ ದೆಹಲಿಯ ಬೆಂಕಿ ಕಾರಣವಾಗಿದೆ. ಹಲವು ರಾಜಕೀಯ ಥಿಯರಿಗಳು ಚಾಲ್ತಿಗೆ ಬಂದಿದ್ದು, ಆರ್ ಎಸ್ ಎಸ್ ಮತ್ತು ಹಿಂದುತ್ವ ಸಂಘಟನೆಗಳು ಅತ್ಯಂತ ಚಾಣಾಕ್ಷತನದಿಂದ ಹೆಣೆದ ಗಲಭೆ ಇದು ಎಂಬುದರಿಂದ ಹಿಡಿದು, ಮೋದಿ ಮತ್ತು ಅಮಿತ್ ಶಾ ನಡುವಿನ ಮುಸುಕಿನ ಗುದ್ದಾಟದ ಪರಿಣಾಮ ಎಂಬುದರ ವರೆಗೆ ರಾಜಧಾನಿಯ ರಾಜಕೀಯದಲ್ಲಿ ರೋಚಕ ಸಂಗತಿಗಳಾಗಿ ಮುನ್ನೆಲೆಗೆ ಬಂದಿವೆ. ರಾಜಕೀಯ ವಿಶ್ಲೇಷಕರು, ಮಾಧ್ಯಮ ಪಂಡಿತರ ನಡುವಿನ ಬಿಸಿಬಿಸಿ ಚರ್ಚೆಗೆ ರಸಗವಳವಾಗಿವೆ. ಅದರಲ್ಲೂ ಟ್ರಂಪ್ ಗುಜರಾತ್ ಭೇಟಿ ಮತ್ತು ಬಳಿಕದ ದೆಹಲಿ ಭೇಟಿಯ ವೇಳೆಯಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿ ಬಳಿಕದ ಎರಡನೇ ಅತಿ ಪ್ರಮುಖ ಸ್ಥಾನದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ಕಾಣಿಸಿಕೊಳ್ಳದೇ ಇರುವುದಕ್ಕೂ, ಅದೇ ಹೊತ್ತಿಗೆ ದೆಹಲಿ ಗಲಭೆಗಳು ಭುಗಿಲೇಳುವುದಕ್ಕೂ ಏನಾದರೂ ಸಂಬಂಧವಿದೆಯೇ? ಎಂಬ ಪ್ರಶ್ನೆ ಪ್ರಮುಖವಾಗಿ ಕೇಳಿಬರತೊಡಗಿದೆ. ಏಕೆಂದರೆ, ಟ್ರಂಪ್ ಭಾರತಕ್ಕೆ ಬರುವ ಹಿಂದಿನ ದಿನವಷ್ಟೇ ಬಿಜೆಪಿ ದೆಹಲಿ ನಾಯಕ ಕಪಿಲ್ ಮಿಶ್ರಾ ನೀಡಿದ್ದ ಪ್ರಚೋದನಕಾರಿ ಹೇಳಿಕೆಯಲ್ಲಿ, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ದೆಹಲಿ ರಸ್ತೆಯಿಂದ ತೆರವುಗೊಳಿಸಲು ಮೂರು ದಿನಗಳ ಗಡುವು ನೀಡುವುದಾಗಿ ಪೊಲೀಸರಿಗೆ ಹೇಳಿದ್ದರು. ಅಲ್ಲದೆ, ಟ್ರಂಪ್ ಭಾರತ ಭೇಟಿಯಲ್ಲಿರುವುದರಿಂದ ಈಗ ತಾವು ತಾಳ್ಮೆ ಕಾಯ್ದುಕೊಳ್ಳುವುದಾಗಿಯೂ ಹೇಳಿದ್ದರು. ಆದರೆ, ಆ ಮಾತು ಹೇಳಿದ ಕೆಲವೇ ಕ್ಷಣಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಅದೇ ಮಿಶ್ರಾ ಬೆಂಬಲಿಗರ ಪಡೆಗಳೇ ದಾಳಿ ಆರಂಭಿಸಿದವು ಎನ್ನಲಾಗುತ್ತಿದೆ. ಜೊತೆಗೆ ಆ ದಾಳಿಗಳಿಗೆ ದೆಹಲಿ ಪೊಲೀಸರು ಎಷ್ಟು ಬೆಂಬಲವಾಗಿ ನಿಂತಿದ್ದರು ಎಂಬುದಕ್ಕೆ ನೂರಾರು ವೀಡಿಯೋಗಳ ಸಾಕ್ಷಿಯೂ ಇದೆ. ಹಾಗಾದರೆ, ಮೋದಿಯವರ ಮಹತ್ವಾಕಾಂಕ್ಷೆಯ ಮತ್ತು ಬಹಳ ನಿರೀಕ್ಷೆಯ ಟ್ರಂಪ್ ಭೇಟಿ ವೇಳೆಯೇ ಈ ಗಲಭೆ ಭುಗಿಲೇಳಲು ಕುಮ್ಮಕ್ಕು ನೀಡಿದ್ದು ಯಾರು? ಅಂತಾರಾಷ್ಟ್ರೀಯ ಮಾಧ್ಯಮಗಳು ದೆಹಲಿಯತ್ತ ಗಮನ ಕೇಂದ್ರೀಕರಿಸುವ ವೇಳೆ ಇಂತಹ ಗಲಭೆ ಸೃಷ್ಟಿಸುವ ಮೂಲಕ ಮೋದಿಯವರ ಅಂತಾರಾಷ್ಟ್ರೀಯ ಮುತ್ಸದ್ಧಿ, ದಿಟ್ಟ ಆಡಳಿತಗಾರ ಎಂಬ ವರ್ಚಸ್ಸಿಗೆ ಮಸಿ ಬಳಿಯುವಂತಹ ಕೃತ್ಯ ಎಸಗಲು ಹಿಂದುತ್ವವಾಗಿ ಶಕ್ತಿಗಳು ಮತ್ತು ಪೊಲೀಸರಿಗೆ ಕುಮ್ಮಕ್ಕು ನೀಡುವ ಪ್ರಭಾವಿ ಯಾರಿರಬಹುದು? ಎಂಬ ಪ್ರಶ್ನೆಗಳು ಸಹಜವಾಗೇ ಎದ್ದಿವೆ. ಜೊತೆಗೆ ಕಳೆದ ಲೋಕಸಭಾ ಚುನಾವಣೆಯ ಭಾರೀ ಜನಾದೇಶದ ಬಳಿಕ ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ಮತ್ತು ರಾಷ್ಟ್ರರಾಜಕಾರಣದಲ್ಲಿ ಮೋದಿಯವರಿಗಿಂತ ಹೆಚ್ಚು ಪ್ರಭಾವಿಯಾಗಿ ಹೊರಹೊಮ್ಮಿರುವ ಅಮಿತ್ ಶಾ ಅವರನ್ನು, ಡೊನಾಲ್ಡ್ ಟ್ರಂಪ್ ಭೇಟಿಯ ವೇಳೆ ಬಹುತೇಕ ಪ್ರಮುಖ ವೇದಿಕೆಗಳಿಂದ ದೂರವೇ ಇಡಲಾಗಿತ್ತು. ಪಕ್ಷ ಮತ್ತು ಸರ್ಕಾರದಲ್ಲಿ ಅವರ ನಂತರದ ಸ್ಥಾನದಲ್ಲಿರುವ ನಾಯಕರಿಗೆ(ರಾಜನಾಥ್ ಸಿಂಗ್ ಸೇರಿ) ಟ್ರಂಪ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನೀಡಲಾಗಿದ್ದರೂ, ಜಾಗತಿಕ ಮಾಧ್ಯಮದ ಕಣ್ಣಳತೆಯ ಅಂತಹ ಕಾರ್ಯಕ್ರಮದಿಂದ ಶಾ ದೂರವೇ ಉಳಿದಿದ್ದರು. ಶಾ ಅವರು ಹಾಗೆ ದೂರ ಉಳಿದಿದ್ದಕ್ಕೂ, ಅದೇ ವೇಳೆ ಟ್ರಂಪ್ ಪ್ರವಾಸಕ್ಕಿಂತ ಜಾಗತಿಕಮಟ್ಟದಲ್ಲಿ ಹೆಚ್ಚು ಮಾಧ್ಯಮ ಗಮನ ಸೆಳೆದ ದೆಹಲಿ ಗಲಭೆಗೂ ಏನಾದರೂ ನಂಟಿದೆಯೇ? ಎಂಬ ಪ್ರಶ್ನೆ ಕೂಡ ಎದ್ದಿದೆ. ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ; ಟ್ರಂಪ್ ಭಾರತಕ್ಕೆ ಕಾಲಿಡುವ ಕೆಲವೇ ಗಂಟೆಗಳು ಮುನ್ನ ಭುಗಿಲೆದ್ದ ಗಲಭೆ, ಅವರು ಭಾರತದಿಂದ ಹೊರಕ್ಕೆ ಕಾಲಿಡುತ್ತಲೇ ನಿಂತುಹೋದದ್ದರ ಅಸಂಗತ ಸಂಗತಿ ಕೂಡ ಕೇವಲ ಕಾಕತಾಳೀಯವಲ್ಲ ಎನಿಸದೇ ಇರದು. ಜೊತೆಗೆ, ಮೂರು ದಿನಗಳ ಕಾಲ ಹಿಂಸೆ ಅಡೆತಡೆಗಳಿಲ್ಲದೆ ಹಬ್ಬಿ, ಸುಮಾರು 25ಕ್ಕೂ ಹೆಚ್ಚು ಜನ ಬಲಿಯಾದರೂ ದೆಹಲಿ ಪೊಲೀಸರು ಕನಿಷ್ಠ ನಿಷೇಧಾಜ್ಞೆಯನ್ನು ಕೂಡ ಹೇರಲಿಲ್ಲ, ಮತ್ತು ಆ ಪೊಲೀಸರಿಗೆ ಆದೇಶ ನೀಡಬೇಕಿದ್ದ ಗೃಹ ಸಚಿವ ಅಮಿತ್ ಶಾ ಕೂಡ ಬಹುತೇಕ ಮೌನಕ್ಕೆ ಶರಣಾಗಿದ್ದರು ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಮಾಧ್ಯಮಗಳಿಂದ ದೂರವೇ ಉಳಿದಿದ್ದರು ಎಂಬುದು ಕೂಡ ಗಮನಾರ್ಹ. ಒಮ್ಮೆ ಟ್ರಂಪ್ ಪ್ರವಾಸ ಮುಗಿಸಿ ವಾಪಸ್ ಪ್ರಯಾಣ ಬೆಳೆಸುತ್ತಿದ್ದಂತೆ, ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನೇ ನೇರವಾಗಿ ದೆಹಲಿ ಕಾನೂನು- ಸುವ್ಯವಸ್ಥೆಯ ಜವಾಬ್ದಾರಿ ನಿಭಾಯಿಸಲು ನಿಯೋಜಿಸಿದರು ಮತ್ತು ಧೋವಲ್ ರಂಗಪ್ರವೇಶವಾಗುತ್ತಲೇ ಪವಾಡಸದೃಷವಾಗಿ ಗಲಭೆ ಹತೋಟಿಗೆ ಬಂದಿತು ಎಂಬ ‘ಕ್ರೊನಾಲಜಿ’ ಕೂಡ ಪ್ರಧಾನಿ ಮತ್ತು ಗೃಹ ಸಚಿವರ ನಡುವಿನ ಹೊಸ ‘ಈಕ್ವೇಷನ್ಸ್’ನತ್ತ ಬೊಟ್ಟುಮಾಡುತ್ತಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿ ರದ್ದು ಕುರಿತ ನಿರ್ಧಾರವಿರಬಹುದು, ಸಿಎಎ ಜಾರಿಯ ವಿಷಯವಾಗಿರಬಹುದು, ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸರ್ಕಾರದ ಪ್ರಭಾವಿ ಮುಖವಾಗಿ ಹೊರಹೊಮ್ಮಿರುವುದು ಅಮಿತ್ ಶಾ. ಸಂಸತ್ತಿನ ಒಳಹೊರೆಗೆ ಸರ್ಕಾರದ ನೀತಿ- ನಿಲುವುಗಳ ಸಮರ್ಥನೆ ವಿಷಯದಲ್ಲಿಯೂ ಶಾ, ಮೋದಿಯವರನ್ನು ಹಿಂದಿಕ್ಕಿ ಮುಂಚೂಣಿಯಲ್ಲಿದ್ದಾರೆ. ಆ ಕಾರಣಕ್ಕೇ ಆರ್ ಎಸ್ ಎಸ್ ಗೆ ಕೂಡ ಈಗ ಪ್ರಧಾನಿಗಿಂತ ಗೃಹ ಸಚಿವರೇ ಮೆಚ್ಚಿನ ನಾಯಕರಾಗಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಅಮಿತ್ ಶಾ ಅವರೇ ಭವಿಷ್ಯದ ಪ್ರಧಾನಿ ಎಂಬ ಮಾತುಗಳು ಆರ್ ಎಸ್ ಎಸ್ ವಲಯದಲ್ಲಿ ಹರಿದಾಡುತ್ತಿವೆ. ಸಹಜವಾಗೇ ತಮ್ಮ ಮಿತ್ರನ ಈ ಬೆಳವಣಿಗೆ ಪ್ರಧಾನಿ ಮೋದಿಯವರಲ್ಲಿ ಅಸಮಧಾನ ಹುಟ್ಟುಹಾಕಿರಬಹುದು. ಆ ಹಿನ್ನೆಲೆಯಲ್ಲೇ ಟ್ರಂಪ್ ಕಾರ್ಯಕ್ರಮಗಳಲ್ಲಿ ಗೃಹ ಸಚಿವರಿಗೆ ಪ್ರಾತಿನಿಧ್ಯ ಕಡಿಮೆಯಾಗಿರಬಹುದು. ಆ ತಂತ್ರಗಾರಿಕೆಗೆ ಪ್ರತಿಯಾಗಿ ದೆಹಲಿ ಗಲಭೆಯ ಪ್ರತಿತಂತ್ರವಾಗಿರಬಹುದು ಎಂದು ‘ಸ್ಕ್ರೋಲ್ ‘ ಸೇರಿದಂತೆ ಕೆಲವು ಮಾಧ್ಯಮಗಳು ವಿಶ್ಲೇಷಿಸಿವೆ. ಆದರೆ, ಅದು ಅಷ್ಟು ನಿಜವಿರಲಿಕ್ಕಿಲ್ಲ. ಏಕೆಂದರೆ; ಮೋದಿ ಮತ್ತು ಶಾ ಜೋಡಿ ಅಂತಹ ಅಧಿಕಾರದ ಹಪಾಹಪಿಯನ್ನು ಮೀರಿ, ವಿಸ್ತೃತ ಅಜೆಂಡಾದ ಮುಖವಾಗಿ ಕೆಲಸ ಮಾಡುತ್ತಾ ಸುಮಾರು ನಾಲ್ಕು ದಶಕಗಳೇ ಉರುಳಿವೆ. 1985ರಿಂದ ಈ ಜೋಡಿ ರಾಜಕಾರಣದ ‘ಹಕ್ಕಬುಕ್ಕ’ರಂತೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರಿಬ್ಬರಿಗೂ ಅಷ್ಟರಮಟ್ಟಿನ ಹೊಂದಾಣಿಕೆ, ‘ಈಕ್ವೇಷನ್’ ಇದೆ. ಹಾಗಾಗಿ, ಟ್ರಂಪ್ ಭೇಟಿಯ ವೇಳೆ ಗಲಭೆ ಭುಗಿಲೆದ್ದಿದ್ದಕ್ಕೂ ಮೋದಿ- ಶಾ ನಂಟಿಗೂ ಸಂಬಂಧವಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ದೆಹಲಿಯತ್ತ ಇರುವಾಗಲೇ ಹಿಂದುತ್ವವಾದದ ಬಲಪ್ರದರ್ಶನದ ತಂತ್ರವಾಗಿಯೂ ಗಲಭೆ ಸೃಷ್ಟಿಸಿರುವ ಸಾಧ್ಯತೆ ಇರಬಹುದು. ಆ ಬಳಿಕ ಗಲಭೆ ಬಗ್ಗುಬಡಿಯದೆ ಪೊಲೀಸರ ಸಹಕಾರದಲ್ಲಿ ಮುಂದುವರಿಯಲು ಬಿಟ್ಟಿದ್ದರ ಹಿಂದೆ 2002ರ ಗುಜರಾತ್ ಮಾದರಿಯ ಪ್ರಯೋಗದ ಲೆಕ್ಕಾಚಾರವಿರಬಹುದು. ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ಮಡುಗಟ್ಟಿದ್ದ ಹಿಂದುತ್ವವಾದಿಗಳ ಆಕ್ರೋಶ ತೀರಿಸಿಕೊಳ್ಳಲು ಒಂದು ಅವಕಾಶ ನೀಡಿ, ಹಿಂದುತ್ವವಾದಿಗಳನ್ನು ಸಮಾಧಾನಪಡಿಸುವ ರಾಜಕೀಯ ನಡೆ ಇದಾಗಿರಬಹುದು ಎಂಬ ಮತ್ತೊಂದು ಬಗೆಯ ವಿಶ್ಲೇಷಣೆಗಳು ಹರಿದಾಡುತ್ತಿವೆ. ಈ ನಡುವೆ, ಇಂತಹ ತಂತ್ರಗಾರಿಕೆಯ ಭಾಗವಾಗಿಯೇ ಧೋವಲ್ ಅವರನ್ನು ರಂಗಪ್ರವೇಶ ಮಾಡಿಸಲಾಯಿತು. ಆ ಮೂಲಕ ಏಕ ಕಾಲಕ್ಕೆ ದೇಶದ ಉದಾರವಾದಿಗಳ ಕಣ್ಣಲ್ಲಿ, ಅಮಿತ್ ಶಾ ನಿಷ್ಕ್ರಿಯತೆಯಿಂದ ಬೇಸತ್ತು ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಭದ್ರತಾ ಸಲಹೆಗಾರರನ್ನು ಬೀದಿಗಿಳಿಸಿ ಪರಿಸ್ಥಿತಿ ನಿಭಾಯಿಸಿದರು ಎಂಬ ಮೆಚ್ಚುಗೆಗೆ ಪಾತ್ರರಾಗಬಹುದು. ಅತ್ತ ಮತ್ತೊಂದು ಕಡೆ, ಸಿಎಎ ವಿರೋಧಿಗಳಿಗೆ(ಬಹುತೇಕ ಮುಸ್ಲಿಮರು) ಸರಿಯಾದ ಬುದ್ದಿ ಕಲಿಸಿದ ಗೃಹ ಸಚಿವ ಅಮಿತ್ ಶಾ, ಏನೇ ಆದರೂ ಹಿಂದೂಗಳನ್ನು ಬಿಟ್ಟುಕೊಡಲಿಲ್ಲ. ಅವರು ಯಾವಾಗಲೂ ಹಿಂದುತ್ವದ ಕಟ್ಟಾಳು ಎಂಬ ಅಭಿಮಾನವನ್ನು ಗಳಿಸಿಕೊಂಡರು. ಹಾಗಾಗಿ ಇದು ಆರ್ ಎಸ್ ಎಸ್ ನ ಚಾಣಾಕ್ಷ ನಡೆ ಎನ್ನಲಾಗುತ್ತಿದೆ. ‘ಏಕ ಕಾಲಕ್ಕೆ ಮೋದಿಗೆ ಉದಾರವಾದಿಗಳ ಮೆಚ್ಚುಗೆ ಮತ್ತು ಆ ಮೂಲಕ ಮುತ್ಸದ್ಧಿ ನಾಯಕ ಎಂಬ ಅಂತಾರಾಷ್ಟ್ರೀಯ ಮಟ್ಟದ ವರ್ಚಸ್ಸು ಕಾಯ್ದುಕೊಳ್ಳುವುದು ಹಾಗೂ ಅದೇ ಹೊತ್ತಿಗೆ ಕಟ್ಟರ್ ಹಿಂದುತ್ವವಾದಿ ಅಮಿತ್ ಶಾ ಎಂಬ ಹೆಗ್ಗಳಿಕೆಗೂ ಮುಕ್ಕಾಗದಂತೆ ನೋಡಿಕೊಳ್ಳಲಾಗಿದೆ. ಅದಕ್ಕಾಗಿ ಬಹಳ ಚಾಣಾಕ್ಷತೆಯಿಂದ ಎನ್ ಎಸ್ ಎ ಸ್ಥಾನವನ್ನು ಬಳಸಿಕೊಳ್ಳಲಾಗಿದೆ’ ಎಂದು ‘ದ ಪ್ರಿಂಟ್’ ವಿಶ್ಲೇಷಣೆ ಹೇಳಿದೆ. ಒಟ್ಟಾರೆ, ಅದು ಪ್ರಧಾನಿ ಮತ್ತು ಗೃಹ ಸಚಿವರ ನಡುವಿನ ವರ್ಚಸ್ಸಿನ ಸಮರವಿರಲಿ ಅಥವಾ ಹಿಂದುತ್ವವಾದ ಮತ್ತು ಮೋದಿಯವರ ಮುತ್ಸದ್ದಿತನ ಸಮದೂಗಿಸುವ ಆರ್ ಎಸ್ ಎಸ್ ಲೆಕ್ಕಾಚಾರವೇ ಇರಲಿ; ದೆಹಲಿ ಗಲಭೆ ಉದ್ದೇಶಿತ ಕಾರ್ಯತಂತ್ರದ ಭಾಗವೆನ್ನುವುದಂತೂ ಈಗ ನಿಜವಾಗುತ್ತಿದೆ. ರಾಜಕೀಯ ಲೆಕ್ಕಾಚಾರ, ತಂತ್ರಗಾರಿಕೆಯ ಭಾಗವಾಗಿ ನಾಜೂಕಾಗಿ ಕೋಮು ಗಲಭೆಗಳನ್ನು ಹೆಣೆಯಲಾಗುತ್ತದೆ ಮತ್ತು ಸರ್ಕಾರಿ ವ್ಯವಸ್ಥೆ(ಮುಖ್ಯವಾಗಿ ಪೊಲೀಸರು)ಯನ್ನೇ ಬಳಸಿಕೊಂಡು ಅಂತಹ ತಂತ್ರಗಳನ್ನು ಜಾರಿಗೆ ತರಲಾಗುತ್ತದೆ ಎಂಬುದಕ್ಕೆ ಗುಜರಾತ್ ಗಲಭೆಯೇ ದೊಡ್ಡ ನಿದರ್ಶನವಾಗಿ ಕಣ್ಣಮುಂದಿದೆ. ಆ ಅರ್ಥದಲ್ಲಿಯೂ ದೆಹಲಿ ಗಲಭೆ, ‘ಗುಜರಾತ್ ಮಾದರಿ’ಯ ಮರುರೂಪ ಎಂದರೆ ಬಹುಶಃ ಅತಿಶಯೋಕ್ತಿಯಾಗಲಾರದು!
ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ಸಾಮಾನ್ಯವಾಗಿ ಒಂದು ರಾಜ್ಯ ತನ್ನ ಲಾಂಚ್ ಮಾಡುತ್ತಾರೆ ಆ ರಾಕೆಟನ್ನು ಇಷ್ಟು ದೊಡ್ಡ ರಾಕೆಟ್ ಲಾಂಚ್ ಮಾಡುತ್ತಾರೆ ಆದರೆ ಅದು ಮೇಳಕ್ಕೆ ಹೋಗುತ್ತಾ ಹೋಗುತ್ತಾ ಅದರ ಬಿಡಿಭಾಗಗಳು ಸಮುದ್ರಕ್ಕೆ ಬಿದ್ದು ಚಿಕ್ಕದಾಗುತ್ತಾ ಹೋಗುತ್ತದೆ ಅದರಲ್ಲಿನ ಕೇವಲ ಒಂದು ಭಾಗ ಮಾತ್ರ ಅದು ತಲುಪಬೇಕಾದ ಸ್ಥಳಕ್ಕೆ ಹೋಗಿ ತಲುಪುತ್ತದೆ ಹಾಗಾಗಿ ಹಾಗಾಗಿ ನಾವು ಉನ್ನತ ಸ್ಥಾನಕ್ಕೆ ತಲುಪಬೇಕಾದರೆ ನಮ್ಮಲ್ಲಿರುವ ಕೆಟ್ಟ ಹ್ಯಾಬಿಟ್ ಗಳನ್ನು ಮತ್ತು ನೆಗೆಟಿವ್ ಥಾಟ್ಸ್ ಗಳನ್ನು ಬಿಡುತ್ತಾ ಹೋದರೆ ಇದೆಲ್ಲವನ್ನು ನಾವು ಬದಲಾವಣೆ ಮಾಡಿಕೊಳ್ಳುತ್ತಾರೆ ಕಂಡಿತವಾಗಿಯೂ ಉನ್ನತ ಸ್ಥಾನಕ್ಕೆ ಒಂದು ಒಳ್ಳೆಯ ಸಕ್ಸಸ್ ಅನ್ನುವ ಸ್ಥಾನಕ್ಕೆ ಏ ರಲೂ ಸಾಧ್ಯವಾಗುತ್ತದೆ ನಮ್ಮಲ್ಲಿರುವ ಇದು ಕೆಟ್ಟ ಬ್ಯಾಕ್ ಎಂದರೆ ಮೊದಲನೆಯದಾಗಿ ನಾವು ಯಾವತ್ತೂ ಎಲ್ಲರನ್ನು ಒಂದೇ ಸಮಾನವಾಗಿ ನೋಡುತ್ತೇವೆ ನಾವು ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುತ್ತೇವೆ ಎಂದರೆ ಎಲ್ಲರನ್ನೂ ಒಂದೇ ಖುಷಿಯಾಗಿ ಇಡಲು ನೋಡಬರದು ಆದರೆ ಪ್ರಸ್ತುತವಾಗಿ ನೋಡುವುದಾದರೆ ನಾವು ಒಂದು ಸಮಯದಲ್ಲಿ ಎಲ್ಲರನ್ನು ಖುಷಿಯಾಗಿರಲು ಸಾಧ್ಯವೇ ಇಲ್ಲ ಏಕೆಂದರೆ ಒಂದು ಗುಂಪಿನಲ್ಲಿ ಎಲ್ಲರನ್ನೂ ಖುಷಿಯಾಗಿ ಇಡಲಾದರೆ ಒಬ್ಬ ಮಾತ್ರ ಅದರಲ್ಲಿ ದುಃಖವನ್ನು ಅನುಭವಿಸುತ್ತಾನೆ ಅವರನ್ನು ನಾವು ಖುಷಿಯಾಗಿರಲಿ ಆದರೆ ಇನ್ನೊಬ್ಬರು ಏನಾದರೂ ನೋವಿಗೆ ಒಳಗಾಗುತ್ತಾರೆ ಈ ರೀತಿ ಬೇರೆಯವರನ್ನು ಖುಷಿಯಾಗಿ ಇಡಲು ಹೋದಾಗ ಅವರ ಸಮಯ ಮತ್ತು ನಮ್ಮ ಸಮಯವನ್ನು ಸಹ ಹಾಳು ಮಾಡಿಕೊಳ್ಳುತ್ತೇವೆ ಮತ್ತು ನಾವೆ ಡಿಪ್ರೆಶನ್ ಗೆ ಹೋಗುವ ರೀತಿಯಲ್ಲಿ ಹೋಗುತ್ತೇವೆ ಆದ್ದರಿಂದ ಎಲ್ಲರನು ಖುಷಿಯಾಗಿ ಇರಲು ನೋಡಬಾರದು ಎರಡನೆಯದಾಗಿ ನಮ್ಮಲ್ಲಿರುವಂತಹ ಗುಣಗಳನ್ನು ನಾವು ಬದಲಾಯಿಸಿಕೊಳ್ಳಬೇಕು ಬದಲಾವಣೆ ಜಗದ ನಿಯಮ ಹಾಗಾಗಿ ನಾವು ಎಷ್ಟು ದಿನದವರೆಗೆ ಒಂದೇ ರೀತಿಯಲ್ಲಿ ಇರಲು ಸಾಧ್ಯವಾಗುತ್ತದೆ ಬಹಳಷ್ಟು ಜನ ನಾನು ಹೇಗೆ ಇರುತ್ತೇನೆ ಆಗಿರಬೇಕು ಎಂದು ತಮ್ಮ ಹೇರ್ ಸ್ಟೈಲ್ ಸಹಾ ಬದಲಾಯಿಸಿಕೊಳ್ಳುವುದಿಲ್ಲ ಬದಲಾವಣೆಯು ಒಬ್ಬ ವ್ಯಕ್ತಿಯ ಜೀವನದಲ್ಲಿ ತುಂಬಾ ಪ್ರಮುಖವಾದದ್ದು ಮೂರನೆಯದಾಗಿ ನಮ್ಮ ಹಿಂದಿನ ಜೀವನವನ್ನು ನೆನೆಸಿಕೊಂಡು ನಾವು ಯಾವಾಗಲೂ ಕೊರಗುತ್ತಾ ಇರುತ್ತೇವೆ ನಾವು ನಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ನೆನೆಸಿಕೊಂಡು ಕೊರಗಿ ಕೊರಗಿ ಮುಂದಾಗುವ ಒಳ್ಳೆಯ ಕಾರ್ಯವನ್ನು ಮರೆತುಬಿಡುತ್ತೇವೆ ಇದರಿಂದ ನಮ್ಮ ಮುಂದಿನ ಜೀವನವು ಸಹ ಅಷ್ಟು ಒಳ್ಳೆಯದಾಗಿ ಇರುವುದಿಲ್ಲ ಆದ್ದರಿಂದ ಏನೇ ಆದರೂ ಅದು ಒಳ್ಳೆಯದಕ್ಕೆ ಎಂದು ಅಂದುಕೊಂಡು ಅದನ್ನು ಅಲ್ಲೇ ಬಿಟ್ಟುಬಿಡಬೇಕು ಮತ್ತೆ ಅದನ್ನು ನೆನೆಸಿಕೊಂಡು ಕೊರಗಬಾರದು ನಾಲ್ಕನೆಯ ಅಂಶ ಬಂದು ನಮ್ಮನ್ನು ನಾವು ಯಾವಾಗಲೂ ಕೀಳಾಗಿ ನೋಡಬಾರದು ನಾವು ಜೀವನದಲ್ಲಿ ಯಾವತ್ತೂ ಬೇರೆಯವರನ್ನು ಮತ್ತು ನಮ್ಮನ್ನು ನಾವು ಎಂದಿಗೂ ಕೀಳಾಗಿ ಕಾಣಬಾರದು ಏಕೆಂದರೆ ಇದರಿಂದ ನಿಮಗೆ ನಿಮ್ಮ ಮೇಲೆ ಇರುವ ಕಾನ್ಫಿಡೆಂಟ್ ಹಾಳಾಗಿ ಹೋಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ನಿಮ್ಮ ಮೇಲೆ ಸಹ ಜಿಗುಪ್ಸೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಇನ್ನು ಐದನೆಯ ಮುಖ್ಯ ನೀವು ಎಲ್ಲರಿಗಿಂತ ಡಿಫ್ರೆಂಟಾಗಿ ಇರಲು ನೀವು ಇಷ್ಟ ಪಡಬೇಕು ಏಕೆಂದರೆ ನಾವು ಎಲ್ಲರ ರೀತಿಯಲ್ಲೇ ಇದ್ದರೆ ಯಾರೂ ನಮ್ಮನ್ನು ಇಷ್ಟಪಡುವುದಿಲ್ಲ ಆದ್ದರಿಂದ ನಾನು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಎಲ್ಲರಿಗಿಂತ ಚೆನ್ನಾಗಿ ಇರಬೇಕು ಎಂದು ಸಲ್ಲಿಸಿ ಕಾನ್ಫಿಡೆಂಟ್ ಇದ್ದರೆ ಆಗ ಮಾತ್ರ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತೆ ಇದರಿಂದ ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗಲು ಸಹ ಸಾಧ್ಯವಾಗುತ್ತದೆ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855
ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯಲ್ಲಿ ವಿಷಯ ಇಟ್ಟು ನಂತರ ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಹೇಳಿದ್ದು ಉಚಿತ ಬಸ್ ಪಾಸಿನ ವಿಚಾರ. ಇನ್ನು ಮುಂದೆ ಹೀಗೆ. ಪ್ರತಿಯೊಂದಕ್ಕೂ ಸಮನ್ವಯ ಸಮಿತಿಯೇ ಗತಿ. ಅದರಲ್ಲಿ ಬರುವ ನಿರ್ಧಾರಗಳನ್ನು ಎರಡು ಪಕ್ಷಗಳು ತಮ್ಮ ತಮ್ಮ ಮೈಲೇಜಿಗೆ ಉಪಯೋಗಿಸಿಕೊಳ್ಳಲಿವೆ. ನಿರ್ದಾರ ಜನರ ಪರವಾಗಿ ಬಂದರೆ ಅದನ್ನು ನಾವೇ ಒತ್ತಡ ಹಾಕಿ ಜಾರಿಗೆ ತಂದದ್ದು ಎನ್ನಲಿವೆ. ಜನರ ವಿರುದ್ಧ ಇದ್ದರೆ ಪರಸ್ಪರ ಆರೋಪ ಹಾಕಿ ಅವರು ಬಿಡಲಿಲ್ಲ, ಇವರು ಬಿಡಲಿಲ್ಲ ಎನ್ನುವ ಮೂಲಕ ತಮ್ಮ ಹೊರೆಯನ್ನು ಇಳಿಸಲಿವೆ. ಕಳೆದ ವರ್ಷ ಸಿದ್ಧರಾಮಯ್ಯ ತಮ್ಮ ಕೊನೆಯ ಬಜೆಟ್ ಮಂಡಿಸುವಾಗ ಹೇಳಿದ್ದ ಘೋಷಣೆಗಳೆಲ್ಲ ಈಗ ಜಾರಿಗೆ ಬರಲೇಬೇಕಾದ ಪರ್ವ ಕಾಲ. ಜಾರಿಗೆ ಬರದಿದ್ದರೆ ಒಂದೋ ಕಾಂಗ್ರೆಸ್ ಸುಳ್ಳ ಆಗುತ್ತದೆ. ಎಲ್ಲವನ್ನು ಜಾರಿಗೆ ತಂದರೆ ಕುಮಾರಸ್ವಾಮಿ ಹೈರಾಣಾಗುತ್ತಾರೆ. ಅದಕ್ಕಾಗಿ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದು. ಜನಪ್ರಿಯ ಬಜೆಟಿನ ಅಂಗವಾಗಿತ್ತು… ಸಿದ್ಧರಾಮಯ್ಯ ಕಳೆದ ಬಾರಿ ಬಜೆಟಿನಲ್ಲಿ ಘೋಷಿಸಿದ್ದ ಹೆಚ್ಚಿನ ಯೋಜನೆಗೆ ಹಣಕಾಸಿನ ಕೊರತೆ ಇದೆ. ಅದಕ್ಕೆ ಉಚಿತ ಬಸ್ ಪಾಸ್ ಕೂಡ ಉದಾಹರಣೆ. ಈಗಿನ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಹೇಳುವ ಪ್ರಕಾರ ಸಾರಿಗೆ ನಿಗಮಗಳು ಈಗಾಗಲೇ 500 ಕೋಟಿ ರೂಪಾಯಿ ನಷ್ಟದಲ್ಲಿವೆ. ಹಾಗಿರುವಾಗ ಉಚಿತ ಬಸ್ ಪಾಸ್ ನಿಂದ 629 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ. ಆದ್ದರಿಂದ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇವರು ಸಮನ್ವಯ ಸಮಿತಿಯಲ್ಲಿ ಇಟ್ಟು ಏನು ಪರಿಶೀಲಿಸಿದರೂ ಇವರಿಗೆ ಈ ಯೋಜನೆ ಜಾರಿಗೆ ತರುವ ಉದ್ದೇಶ ಸುಲಭದಲ್ಲಿ ಇಲ್ಲ ಎನ್ನುವುದು ಸ್ಪಷ್ಟ. ಬಜೆಟ್ ರಚನೆ ಮಾಡುವಾಗ ಆಯಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿಯೇ ಹಣಕಾಸು ಸಚಿವರು ಬಜೆಟ್ ತಯಾರಿಸುತ್ತಾರೆ. ಹಾಗಿರುವಾಗ ನೂರಾರು ಕೋಟಿಯ ಹೊರೆ ಒಂದು ನಿಗಮದ ಮೇಲೆ ಬೀಳುತ್ತೆ ಎಂದಾದರೆ ಆಗ ಅಧಿಕಾರಿಗಳು ಸಚಿವರನ್ನು ಅಥವಾ ಸಿಎಂ ಅವರನ್ನು ಎಚ್ಚರಿಸುತ್ತಾರೆ. ಹೀಗೆ ಮಾಡಿದರೆ ನಷ್ಟವಾಗುತ್ತದೆ ಎನ್ನುತ್ತಾರೆ. ಆದ್ದರಿಂದ ಸಾಮಾನ್ಯವಾಗಿ ನಷ್ಟವಾಗದ ರೀತಿಯಲ್ಲಿ ತೂಗಿಸಿಕೊಂಡು ಹೋಗುವ ಸಲಹೆ ಜನಪ್ರತಿನಿಧಿಗಳು ಕೊಡುತ್ತಾರೆ. ಆದರೆ ಚುನಾವಣಾ ವರ್ಷ ಎಂದ ಕೂಡಲೇ ಆಡಳಿತದಲ್ಲಿರುವ ಪಕ್ಷ ಎಲ್ಲವನ್ನು ಗಾಳಿಗೆ ತೂರಿ ಕೇವಲ ಜನಪ್ರಿಯ ಬಜೆಟ್ ಮಾತ್ರ ಮಂಡಿಸಲು ತಯಾರಾಗುತ್ತದೆ. ಆಗ ಯಾವ ಅಧಿಕಾರಿ ಹೇಳಿದ್ದು ಕೂಡ ಅರ್ಥವಾಗುವುದಿಲ್ಲ. ಸಿದ್ಧರಾಮಯ್ಯ ಮಾಡಿದ್ದು ಕೂಡ ಅದನ್ನೇ. ಮಕ್ಕಳಲ್ಲಿ, ಪೋಷಕರಲ್ಲಿ ಜನಪ್ರಿಯತೆ ಹೆಚ್ಚಿಸುವ ಅಗತ್ಯ ಇದ್ದ ಕಾರಣ ಸುಲಭದಲ್ಲಿ ಜನರನ್ನು ಸೆಳೆಯುವ ಯೋಜನೆಯನ್ನು ಘೋಷಿಸಿದ್ದರು. ಅದು ಎಷ್ಟು ಉಪಯೋಗವಾಯಿತು ಎನ್ನುವುದು ಬೇರೆ ವಿಷಯ. ಆದರೆ ವಿದ್ಯಾರ್ಥಿಗಳ ಮೊಣಕೈಗೆ ಬೆಣ್ಣೆ ಹಚ್ಚುವ ಕಾರ್ಯ ಸಿದ್ಧರಾಮಯ್ಯ ಮಾಡಿದ್ದಾರೆ. ಹಾಗಾದರೆ ಈಗ ಇದನ್ನು ಜಾರಿಗೆ ತರದೇ ಹೋದರೆ ಸರಕಾರಕ್ಕೆ ಆಗುವ ತೊಂದರೆ ಏನು ಎನ್ನುವುದನ್ನು ನೋಡೋಣ. ಪಾಪದ ಮಕ್ಕಳ ಹಣ ಕಸಿಯುವ ಅಗತ್ಯ… ಮೊದಲನೇಯದಾಗಿ ಉಚಿತ ಬಸ್ ಪಾಸ್ ಮಾಡದಿದ್ದರೆ ಮಕ್ಕಳು ನೂರಾರು ರೂಪಾಯಿ ಕೊಟ್ಟು ಬಸ್ ಪಾಸ್ ಮಾಡಬೇಕಾಗುತ್ತದೆ. ಸಾರಿಗೆಯನ್ನು ಸರಕಾರಗಳು ಸೇವೆ ಎಂದು ಪರಿಗಣಿಸಿದರೆ ಆಗ ಮಕ್ಕಳ ಉಚಿತ ಬಸ್ ಪಾಸ್ ಕೊಡಲು ಹಿಂಜರಿಯಲೇಬಾರದು. ಯಾಕೆಂದರೆ ಉಚಿತ ಬಸ್ ಪಾಸ್ ಮಾಡುವುದರಿಂದ ರಾಜ್ಯ ಸರಕಾರಕ್ಕೆ ಬರುವ ಆದಾಯ ಕಡಿಮೆಯಾಗಬಹುದು. ಅದರೆ ಬೊಕ್ಕಸಕ್ಕೆ ಹೋಗಿ ಹಣ ತಂದು ಸುರಿಯುವ ಯೋಜನೆ ಇದಲ್ಲ. ಎಷ್ಟೋ ಜನ ಪೋಷಕರಿಗೆ ರಿಯಾಯಿತಿ ದರದಲ್ಲಿ ಸಿಗುವ ಬಸ್ ಪಾಸ್ ಗೆ ಹಣ ಹೊಂದಿಸುವುದು ಕಷ್ಟ. ಕೆಲವು ನಿರ್ದಿಷ್ಟ ಜಾತಿಯವರಿಗೆ ಸರಕಾರ ಉಚಿತ ಬಸ್ ಪಾಸ್ ಮಾಡಿದೆ. ಆದರೆ ಇಲ್ಲಿ ತಾರತಮ್ಯ ಮಾಡಬಾರದು. ಅನುಕೂಲ ಇದ್ದವರು ಖಂಡಿತ ಬಸ್ಸಿನಲ್ಲಿ ಬರಲ್ಲ. ಆದ್ದರಿಂದ ಉಚಿತ ಬಸ್ ಪಾಸ್ ಜಾರಿಗೆ ತರುವ ಮೂಲಕ ಸರಕಾರ ಧೃಡ ಹೆಜ್ಜೆ ಇಡಬೇಕು. ಒಂದು ವೇಳೆ ಈ ಯೋಜನೆ ಜಾರಿಗೆ ಬರದಿದ್ದರೆ ವಿದ್ಯಾರ್ಥಿಗಳು ತಮ್ಮ ಪೋಷಕರ ಮುಂದೆ ಹಣಕ್ಕೆ ಕೈಚಾಚಬೇಕಾಗುತ್ತದೆ!
ಶಿರಸಿ: ಕಳೆದ ಏಳು ವರ್ಷಗಳಿಂದ ನಿರಂತರ ವಿಶ್ವಶಾಂತಿ ಸಂದೇಶ ಸಾರುವ ಯಕ್ಷನೃತ್ಯ ರೂಪಕದ ಬಾಲೆ ತುಳಸಿ ಹೆಗಡೆ ಅವಳ ಸಾಧನೆ ಇದೀಗ ದೇಶದ ಪ್ರತಿಷ್ಠಿತ ಇಂಡಿಯಾ ಬುಕ್ ರೆಕಾರ್ಡನಲ್ಲಿಯೂ ದಾಖಲಾಗಿದೆ. ವಿಶ್ವಶಾಂತಿ ಸಂದೇಶ ಸಾರುವ ಕಲಾ ಪ್ರದರ್ಶನ ನೀಡುವ ದೇಶದ ಏಕಮೇವ ಬಾಲೆ ಎಂಬುದು ಈಗ ಅಧಿಕೃತವಾಗಿ ಋಜುವಾತಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ತುಳಸಿ ಹೆಗಡೆಯು ಒಂದು ಗಂಟೆಗೂ ಅಧಿಕ ಕಾಲದ ಯಕ್ಷನೃತ್ಯ ರೂಪಕವನ್ನು ಪ್ರಸ್ತುತ ಗೊಳಿಸುತ್ತಿದ್ದಾಳೆ. ೧೩ರ ತುಳಸಿ ಕಳೆದ ಏಳು ವರ್ಷಗಳಿಂದ ಸತತ ವಿವಿಧ ಪೌರಾಣಿಕ ಕಥೆ ಒಳಗೊಂಡ ವಿಶ್ವಶಾಂತಿ ಸರಣಿ ಪ್ರಸ್ತುತ ಗೊಳಿಸುವ ಬಾಲೆ ಎಂದೇ ಪ್ರಸಿದ್ಧಿ ಪಡೆದಿದ್ದಾಳೆ. ತುಳಸಿ ಹೆಗಡೆ ಅವಳ ಈ ವಿಶಿಷ್ಟ ಸಾಧನೆಯನ್ನು ಅತ್ಯಂತ ಕಿರಿಯ ವಯಸ್ಸಿನಿಂದ ವಿಶ್ವಶಾಂತಿ ಸರಣಿ ಸಂದೇಶ ಸಾರುವ ಬಾಲ ಯಕ್ಷಗಾನ ಕಲಾವಿದೆ ಎಂದೇ ಇಂಡಿಯಾ ಬುಕ್ ಆಫ್ ರೆಕಾರ್ಡ ನೀಡುವ ಪ್ರಮಾಣ ಪತ್ರದಲ್ಲೂ ಉಲ್ಲೇಖಿಸಿದೆ. ಕಳೆದ ಏ.೨೭ರಂದು ದಾಖಲೀಕರಿಸಿಕೊಂಡ ಇಂಡಿಯಾ ಬುಕ್ ಆಫ್ ರೆಕಾರ್ಡ ಸಂಸ್ಥೆ ತುಳಸಿ ಯಕ್ಷಗಾನದ ಕಲಾ ಮಾಧ್ಯಮದ ಮೂಲಕ ಜಗತ್ತಿನ ಯೋಗಕ್ಷೇಮದ ಪ್ರಸ್ತುತಿಗಾಗಿ ಈ ರೂಪಕವನ್ನು ಪ್ರದರ್ಶಿಸುತ್ತಿದ್ದಾಳೆ ಎಂದೂ ಹೆಮ್ಮೆ ವ್ಯಕ್ತಪಡಿಸಿದೆ. ತುಳಸಿ ಮುಮ್ಮೇಳದ ಏಕವ್ಯಕ್ತಿ ರೂಪಕ ಇದಾಗಿದ್ದು, ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರ, ನಿರ್ದೇಶಕರ, ಸಾಹಿತಿಗಳ, ಪರಿಣಿತರ ಒಂಬತ್ತು ಜನರ ತಂಡ ಕೆಲಸ ಮಾಡುತ್ತಿದೆ. ಒಂದು ಗಂಟೆಗೂ ಮಿಕ್ಕಿದ ವಿಶ್ವಶಾಂತಿ ಸಂದೇಶ, ವಿಶ್ವಶಂಕರಾಕ್ಷರ, ಶ್ರೀಕೃಷ್ಣಂ ವಂದೇ, ವಂದೇ ಪರಮಾನಂದಂ, ಪಂಚಪಾವನ ಕಥಾ, ಪರಿವರ್ತನೆ ಜಗದ ನಿಯಮ, ವಂಶೀವಿಲಾಸ ಯಕ್ಷನೃತ್ಯ ರೂಪಕಗಳನ್ನು ಈಕೆ ಪ್ರಸ್ತುತಗೊಳಿಸುತ್ತಿದ್ದಾಳೆ. ಯಕ್ಷಗಾನದ ನೃತ್ಯ ಭಾಷೆ ಬಳಸಿಕೊಂಡು ರೂಪಕ ಪ್ರದರ್ಶಿಸುವ ಈಕೆ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ದಾಖಲಾಗಿದ್ದು, ಯಕ್ಷ ಗಾನದ ಇತಿಹಾಸದಲ್ಲೂ ಪ್ರಥಮದ್ದಾಗಿದೆ. ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಎಂಟನೇ ವರ್ಗದಲ್ಲಿ ಓದುತ್ತಿದ್ದಾಳೆ. ತುಳಸಿ ಹೆಗಡೆ ಅವಳ ಸಾಧನೆಯನ್ನು ಇಂಟರನ್ಯಾಶನಲ್ ಬುಕ್ ಆಫ್ ರೆಕಾರ್ಡ ಕೂಡ ದಾಖಲಿಸಿದೆ. ಈಚೆಗಷ್ಟೇ ಪೂನಾದ ಸಂಸ್ಥೆಯೊಂದು ನೀಡುವ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ ಕೂಡ ಬಂದಿದೆ ಎಂಬುದೂ ಉಲ್ಲೇಖನೀಯವಾಗಿದೆ.
Kannada News » Horoscope » Horoscope Today Know Your Rashi Bhavishya 2022 November 22 Basavaraj Guruji Prediction Nitya Bhavishya- ದಿನ ಭವಿಷ್ಯ; ಈ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಕಾಡಲಿವೆ, ಎಚ್ಚರಿಕೆ ವಹಿಸಿ Horoscope ನವಂಬರ್ 22, 2022ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹುಕಾಲ: ಇಂದು ಮಧ್ಯಾಹ್ನ 02.50ರಿಂದ ಇಂದು ಸಂಜೆ 04.14ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06.24. ಸೂರ್ಯಾಸ್ತ: ಸಂಜೆ 05.39 ದಿನ ಭವಿಷ್ಯ TV9kannada Web Team | Edited By: Ayesha Banu Nov 22, 2022 | 6:00 AM ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2022 ನವಂಬರ್ 22ರ ಮಂಗಳವಾರವಾದ ಇಂದು ನಿಮ್ಮ ರಾಶಿ ಫಲ ( Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನಿತ್ಯ ಪಂಚಾಂಗ: ಶುಭಕೃತನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು ಋತು, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಮಂಗಳವಾರ, ನವಂಬರ್ 22, 2022. ಸ್ವಾತಿ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 02.50ರಿಂದ ಇಂದು ಸಂಜೆ 04.14ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06.24. ಸೂರ್ಯಾಸ್ತ: ಸಂಜೆ 05.39 ತಾ.22-11-2022 ರ ಮಂಗಳವಾರದ ರಾಶಿಭವಿಷ್ಯ ಮೇಷ ರಾಶಿ: ಈ ರಾಶಿಯ ಜನರು ಇಂದು ಎಲ್ಲಾ ಜವಾಬ್ದಾರಿಗಳನ್ನು ತಮ್ಮ ಮೇಲೆ ತೆಗೆದುಕೊಳ್ಳಬಾರದು. ಕೆಲವನ್ನು ಇತರರಿಗೆ ನಿಯೋಜಿಸಲು ಪ್ರಯತ್ನಿಸಿ. ಆಗ ಮಾತ್ರ ನೀವು ಉತ್ತಮ ನಿರ್ವಹಣಾ ಕೌಶಲ್ಯವನ್ನು ಹೊಂದುತ್ತೀರಿ. ಇದು ನಿಮಗೆ ಪರಿಹಾರವನ್ನು ನೀಡುತ್ತದೆ. ನಿಮ್ಮ ಕೆಲಸವೂ ನಿಗದಿತ ಸಮಯಕ್ಕೆ ಮುಗಿಯುತ್ತದೆ. ಇಂದು ನೀವು ಅನೇಕ ವಿಷಯಗಳಲ್ಲಿ ಅದೃಷ್ಟವನ್ನು ಪಡೆಯುತ್ತೀರಿ. ನೀವು ಬಯಸಿದ ಫಲಿತಾಂಶಗಳನ್ನು ಪಡೆಯಿರಿ. ನಿಮ್ಮ ಪ್ರೇಮ ಜೀವನ ಸುಖಮಯವಾಗಿರುತ್ತದೆ. ಇಂದು ನೀವು ಶೇಕಡಾ 91 ರಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ : ಹಸುವಿಗೆ ಇಂದು ಬೆಲ್ಲವನ್ನು ತಿನ್ನಿಸಬೇಕು. ಪೋಷಕರ ಆಶೀರ್ವಾದ ಪಡೆಯಬೇಕು. ಶುಭ ಸಂಖ್ಯೆ: 4 ವೃಷಭ ರಾಶಿ: ಈ ರಾಶಿಯವರಿಗೆ ಇಂದು ತುಂಬಾ ಆಹ್ಲಾದಕರವಾಗಿರುತ್ತದೆ. ಆದರೆ ಇಂದು ನೀವು ನಿಮ್ಮ ಮನಸ್ಸಿನಲ್ಲಿ ಯಾವುದೇ ಋಣಾತ್ಮಕ ಆಲೋಚನೆಗಳನ್ನು ಬಿಂಬಿಸಬಾರದು. ನಿಮ್ಮ ವ್ಯಕ್ತಿತ್ವ ಮತ್ತು ಒಳ್ಳೆಯತನದ ಮುಂದೆ ನಿಮ್ಮ ವಿರೋಧಿಗಳು ಸೋಲುತ್ತಾರೆ. ನಿಮ್ಮ ಎಲ್ಲಾ ಕೆಲಸಗಳು ಸರಿಯಾಗಿ ನಡೆಯಲಿದೆ. ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯವು ಗಟ್ಟಿಯಾಗುತ್ತದೆ. ನಿಮ್ಮ ಅಂಗಸಂಸ್ಥೆ ವ್ಯಾಪಾರವು ವೇಗವಾಗಿ ಬೆಳೆಯುತ್ತದೆ. ನೀವು ಇಂದು 85 ಪ್ರತಿಶತದಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ: ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಬೇಕು. ಇಂದು ಸೂರ್ಯ ಚಾಲೀಸವನ್ನು ಪಠಿಸಬೇಕು. ಶುಭ ಸಂಖ್ಯೆ: 7 ಮಿಥುನ ರಾಶಿ: ಈ ರಾಶಿಯವರಿಗೆ ಇಂದು ಮಿಶ್ರ ಫಲ. ಇಂದು ನೀವು ಬುದ್ಧಿವಂತರಾಗಿರಬೇಕು. ಇಂದು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ಪಡೆಯುತ್ತಾರೆ. ಇಂದು ಹೆಚ್ಚಿನ ಕೆಲಸದ ಒತ್ತಡದಿಂದಾಗಿ ತಲೆನೋವು ಮತ್ತು ಆಯಾಸವನ್ನು ಅನುಭವಿಸುವಿರಿ. ಇಂದು ನೀವು ಕೋಪ ಮತ್ತು ಆತುರದಿಂದ ನಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ನೀವು ಇಂದು ಇದ್ದಕ್ಕಿದ್ದಂತೆ ಮನೆಗೆ ಬರಬಹುದು. ನೀವು ಇಂದು 82 ಪ್ರತಿಶತದಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ: ಇಂದು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಶುಭ ಸಂಖ್ಯೆ: 3 ಕರ್ಕಾಟಕ ರಾಶಿ: ಈ ರಾಶಿಯವರು ಇಂದು ಕುಟುಂಬ ಸದಸ್ಯರೊಂದಿಗೆ ಮನರಂಜನಾ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆಯುತ್ತಾರೆ. ಇದಲ್ಲದೆ, ಕಡಿಮೆ ಶ್ರಮದಿಂದ ಹೆಚ್ಚಿನ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ. ಇಂದು ವ್ಯಾಪಾರಿಗಳಿಗೆ ಪರಿಸ್ಥಿತಿಗಳು ತುಂಬಾ ಅನುಕೂಲಕರವಾಗಿದೆ. ಮತ್ತೊಂದೆಡೆ, ಕೆಲವು ನಕಾರಾತ್ಮಕ ಸಂದರ್ಭಗಳು ಇಂದು ಸುಲಭವಾಗಿ ಹೊರಬರುತ್ತವೆ. ನೀವು ಇಂದು 72 ಪ್ರತಿಶತದಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ: ಇಂದು ನೀವು ಹಿರಿಯರ ಆಶೀರ್ವಾದ ಪಡೆಯಬೇಕು. ಶುಭ ಸಂಖ್ಯೆ: 9 ಸಿಂಹ ರಾಶಿ: ಈ ರಾಶಿಯವರಿಗೆ ಇಂದು ಸಾಮಾನ್ಯವಾಗಿದೆ. ನಿಮ್ಮ ಸಂಗಾತಿಯ ಬೆಂಬಲದಿಂದ ನಿಮ್ಮ ಮನೋಬಲ ಹೆಚ್ಚಾಗುತ್ತದೆ. ನಿಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ವ್ಯಾಪಾರಿಗಳು ಇಂದು ಕೆಲವು ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಸ್ಥಳಾಂತರದ ಯೋಜನೆಗಳಿದ್ದರೆ, ಆ ಕೆಲಸವನ್ನು ಪ್ರಾರಂಭಿಸಲು ಇಂದು ಉತ್ತಮ ಸಮಯ. ನೀವು ಹೊಸ ಆದಾಯದ ಮೂಲಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಹಣಕಾಸು ಸುಧಾರಿಸುತ್ತದೆ. ಇಂದು ನಿಮ್ಮ ಆಪ್ತ ಸ್ನೇಹಿತರ ಸಲಹೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಇಂದು ನೀವು ಶೇಕಡಾ 92 ರಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ: ಇಂದು ಗಣೇಶನಿಗೆ ಲಡ್ಡು ನೈವೇದ್ಯ ಮಾಡಬೇಕು. ಶುಭ ಸಂಖ್ಯೆ: 2 ಕನ್ಯಾ ರಾಶಿ: ಈ ರಾಶಿಯವರಿಗೆ ಇಂದು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ನೀವು ಶಾಂತವಾಗಿ ಧ್ಯಾನಿಸಬಹುದು ಅಥವಾ ಯಾವುದಾದರೂ ಹೊಸ ಸ್ಥಳಕ್ಕೆ ಹೋಗಬಹುದು ಮತ್ತು ಕೆಲವು ಸಮಸ್ಯೆಗಳಿಂದ ಪರಿಹಾರ ಪಡೆಯಲು ಸ್ವಲ್ಪ ಸಮಯವನ್ನು ಕಳೆಯಬಹುದು. ನಿಮ್ಮ ಕುಟುಂಬ ಜೀವನದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ. ನಿಮ್ಮ ಕುಟುಂಬದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ. ನೀವು ಶಾಂತಿಯುತ ವಾತಾವರಣದಲ್ಲಿ ವಾಸಿಸುತ್ತಿರುವುದರಿಂದ ನೀವು ನವೀಕೃತ ಶಕ್ತಿಯನ್ನು ಅನುಭವಿಸುವಿರಿ. ವ್ಯಾಪಾರಿಗಳು ಇಂದು ತಮ್ಮ ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇಂದು ನೀವು ಶೇಕಡಾ 84 ರಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ: ಇಂದು ಶಿವ ಚಾಲೀಸವನ್ನು ಪಠಿಸಬೇಕು. ಶುಭ ಸಂಖ್ಯೆ: 5 ತುಲಾ ರಾಶಿ: ಈ ರಾಶಿಯವರಿಗೆ ಇಂದು ಕುಟುಂಬ ಜೀವನದಲ್ಲಿ ಅವರಿಗೆ ಅನುಕೂಲಕರವಾಗಿರುತ್ತದೆ. ನೀವು ಇಂದು ಸಂಬಂಧಿಕರ ಬಗ್ಗೆ ಸ್ವಲ್ಪ ಚಿಂತೆ ಮಾಡುತ್ತೀರಿ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಧನಾತ್ಮಕ ವಾತಾವರಣವಿರುತ್ತದೆ. ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಬಹುದು. ನೀವು ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ವ್ಯಾಪಾರದ ವಿಷಯದಲ್ಲಿ ಇಂದು ತುಂಬಾ ಉತ್ತಮವಾಗಿರುತ್ತದೆ. ಇಂದು ನೀವು ವ್ಯವಹಾರದಲ್ಲಿ ಯಶಸ್ವಿಯಾಗುತ್ತೀರಿ. ನೀವು ಇಂದು 85 ಪ್ರತಿಶತದಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ: ಹಾಲಿಗೆ ಸಕ್ಕರೆ ಸೇರಿಸಿ ಶಿವನಿಗೆ ನೈವೇದ್ಯ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಶುಭ ಸಂಖ್ಯೆ: 4 ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಗೊಂದಲಮಯವಾಗಿರುತ್ತದೆ. ಯಾವುದೇ ಹಣಕಾಸಿನ ನಿರ್ಧಾರಗಳನ್ನು ಇಂದು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನೀವು ಬಹಳಷ್ಟು ಕಳೆದುಕೊಳ್ಳಬಹುದು. ಇಂದು ನಿಮ್ಮ ಮನಸ್ಸಿನಲ್ಲಿ ಯಾವುದೇ ಆಲೋಚನೆಗಳು ಬರಬಹುದು. ಇಂದು ರಜೆ ಇರುವವರು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಇಂದು ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಾಮರಸ್ಯವನ್ನು ನೀವು ಬಯಸಿದರೆ, ಎಚ್ಚರಿಕೆಯಿಂದ ಮಾತನಾಡಿ. ನೀವು ಇಂದು 67 ಪ್ರತಿಶತದಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ : ಇಂದು ಹಾಲು, ಅಕ್ಕಿ ಅಥವಾ ಸಕ್ಕರೆಯನ್ನು ದಾನ ಮಾಡಬೇಕು. ಶುಭ ಸಂಖ್ಯೆ: 6 ಧನು ರಾಶಿ: ಈ ರಾಶಿಯ ಜನರು ಇಂದು ತುಂಬಾ ಉತ್ಸಾಹದಿಂದ ಇರುತ್ತಾರೆ. ಇಂದು ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವ ಮೂಲಕ ನೀವು ಸಂತೋಷವನ್ನು ಅನುಭವಿಸುವಿರಿ. ನೀವು ಹೇಳುವ ಯಾವುದೇ ನಕಾರಾತ್ಮಕ ವಿಷಯವು ನಿಮ್ಮ ಪ್ರೀತಿಪಾತ್ರರನ್ನು ನಿರಾಶೆಗೊಳಿಸಬಹುದು. ಆದ್ದರಿಂದ ಇಂದು ಅವರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ವ್ಯಾಪಾರಸ್ಥರು ಇಂದು ತಮ್ಮ ಎಲ್ಲಾ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುತ್ತಾರೆ. ನಿಮಗೆ ಸಂಬಂಧಿಸಿದ ಕೆಲವು ಹಳೆಯ ಸಮಸ್ಯೆಗಳು ಇಂದು ಬಗೆಹರಿಯುವ ಸಾಧ್ಯತೆಯಿದೆ. ನೀವು ಇಂದು 72 ಪ್ರತಿಶತದಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ : ಇಂದು ಶಿವನಿಗೆ ಹಾಲನ್ನು ಅರ್ಪಿಸಬೇಕು. ಗುರುಗಳ ಆಶೀರ್ವಾದ ಪಡೆಯಿರಿ. ಶುಭ ಸಂಖ್ಯೆ: 2 ಮಕರ ರಾಶಿ: ಈ ರಾಶಿಯವರಿಗೆ ಇಂದು ಅವರಿಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ನಿಮ್ಮ ಸುತ್ತಲಿನ ಪರಿಸ್ಥಿತಿಗಳಲ್ಲಿ ಕೆಲವು ಬದಲಾವಣೆಗಳನ್ನು ನೀವು ನೋಡುತ್ತೀರಿ. ಈ ಬದಲಾವಣೆಯು ನಿಮ್ಮ ವ್ಯಕ್ತಿತ್ವದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಕುಟುಂಬದಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಭವಿಷ್ಯದ ಯೋಜನೆಗಳನ್ನು ಇಂದು ಕಾರ್ಯಗತಗೊಳಿಸಲು ಪ್ರಯತ್ನಿಸಿ. ನೀವು ಇಂದು 85 ಪ್ರತಿಶತದಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ : ಇಂದು ಶನಿ ಸ್ತೋತ್ರವನ್ನು ಪಠಿಸಬೇಕು. ಶುಭ ಸಂಖ್ಯೆ: 7 ಕುಂಭ ರಾಶಿ: ಈ ರಾಶಿಯ ವ್ಯಾಪಾರಿಗಳು ಇಂದು ವ್ಯಾಪಾರಕ್ಕೆ ಸಂಬಂಧಿಸಿದ ಹೊರಗಿನ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಉದ್ಯೋಗಿಗಳು ಇಂದು ಯಾವುದೇ ಸಂದರ್ಶನಕ್ಕೆ ಹೋಗುತ್ತಿದ್ದರೆ, ಸಂಪೂರ್ಣ ಯೋಜನೆಗಳನ್ನು ಮಾಡಿ. ನೀವು ಇಂದು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನ ಮತ್ತು ಪ್ರೇಮ ಸಂಬಂಧಗಳಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ ನೀವು ಇಂದು ಬುದ್ಧಿವಂತಿಕೆಯಿಂದ ವರ್ತಿಸಬೇಕು. ನೀವು ಇಂದು 64 ಪ್ರತಿಶತದಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ: ಇಂದು ಅಗತ್ಯವಿರುವವರಿಗೆ ದಾನ ಮಾಡಿ. ಶುಭ ಶಂಖ್ಯೆ:1 ಮೀನ ರಾಶಿ: ಇಂದು ಆಹ್ಲಾದಕರವಾಗಿರುತ್ತದೆ. ನಿಮ್ಮ ಮನೆಯ ವಾತಾವರಣವು ಸ್ನೇಹಿಯಾಗಿದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಇಂದು ನಿಮಗೆ ಸೂಕ್ತವಾಗಿದೆ. ಇಂದು ಉದ್ಯೋಗಿಗಳು ಪ್ರಮುಖ ಯೋಜನೆಯನ್ನು ಪಡೆಯಬಹುದು. ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಇಂದು ನೀವು ನಿಮ್ಮ ಪ್ರೀತಿಪಾತ್ರರಿಗೆ ಯಾವುದೇ ಉಡುಗೊರೆಯನ್ನು ನೀಡಬಹುದು. ಇಂದು ನೀವು ಶೇಕಡಾ 91 ರಷ್ಟು ಅದೃಷ್ಟವನ್ನು ಪಡೆಯುತ್ತೀರಿ. ಪರಿಹಾರ : ಇಂದು ಸೂರ್ಯ ಚಾಲೀಸವನ್ನು ಪಠಿಸಬೇಕು ಮತ್ತು ಹಸುವಿಗೆ ಬೆಲ್ಲವನ್ನು ತಿನ್ನಬೇಕು. ಶುಭ ಸಂಖ್ಯೆ: 8
ಮಾಲೂರು, ಸೆ.18- ಬಡವ, ರೈತರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಐಎಎಸ್/ ಕೆಎಎಸ್ ಅಧ್ಯಯನ ಮಾಡಲು ನೆರವಾಗುವ ಸನ್ಮಿತ್ರರ ಸಹಕಾರದಿಂದ ಕೋಲಾರದಲ್ಲಿ ಆರಂಭಿಸಲಾಗಿರುವ ಅಕಾಡೆಮಿಯಲ್ಲಿ ಉಚಿತವಾಗಿ ಎಲ್ಲ ಸೌಲಭ್ಯ ಬಳಸಿಕೊಂಡು ಉನ್ನತ ಹುದ್ದೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಕರೆ ನೀಡಿದರು. ತಾಲೂಕು ಒಕ್ಕಲಿಗರ ನೌಕರರ ಸಂಘದ ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು ಅಕಾಡೆಮಿಯಲ್ಲಿ ಅಧ್ಯಯನಕ್ಕೆ ಪೂರಕ ಸಾಮಗ್ರಿ ಒದಗಿಸುವಲ್ಲಿ ನೆರವಾಗುವ ಖ್ಯಾತ […] ಲಿಮ್ಕಾ ದಾಖಲೆ ಬರೆದ ಬೃಹತ್ ತ್ರಿವರ್ಣ ಧ್ವಜ ಕೋಲಾರ, ಆ.16- ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ಜಿಲ್ಲೆಯಲ್ಲಿ ಬೃಹತ್ ತ್ರಿವರ್ಣ ಧ್ವಜ ಪ್ರದರ್ಶಿಸಿ ಲಿಮ್ಕಾ ಪುಸ್ತಕದಲ್ಲಿ ದಾಖಲೆ ನಿರ್ಮಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಹರ್ ಘರ್ ತಿರಂಗಾ ಅಭಿಯಾನದ ಕರೆಗೆ ಓಗೊಟ್ಟು ಸಂಸದ ಎಸ್.ಮುನಿಸ್ವಾಮಿ ಅವರ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಕ್ರೀಡಾಂಗಣದ ಉದ್ದಗಲಕ್ಕೂ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ರಕ್ಷಣಾ ಇಲಾಖೆಯ ಸೇನಾ ಹೆಲಿಕಾಪ್ಟರ್‍ನಿಂದ ಪುಷ್ಪವೃಷ್ಟಿ ಸಲ್ಲಿಸಲಾಯಿತು.ಆ ಕ್ಷಣದಲ್ಲಿ ಕ್ರೀಡಾಂಗಣದಲ್ಲಿ […] 13 ಸಾವಿರ ಮೀಟರ್ ಬಟ್ಟೆಯ ಬೃಹತ್ ರಾಷ್ಟ್ರಧ್ವಜ ಕೋಲಾರ,ಆ.15-ದೇಶಕ್ಕೆ ಸ್ವಾತಂತ್ರ್ಯ ಬಂದು 75 ಸಂವತ್ಸರ ಕಳೆದು ಅಮೃತ ಮಹೋತ್ಸವ ಆಚರಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗಾಗಿ ಜನತೆಯೊಂದಿಗೆ ಸರ್ಕಾರ ಸದಾ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.ನಗರದ ಸರ್ ಎಂ.ವಿ.ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಪಥ ಸಂಚಲನದ ವಂದನೆ ಸ್ವೀಕರಿಸಿ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶವನ್ನು ಪರಕೀಯರ ಆಳ್ವಿಕೆಯಿಂದ ತಪ್ಪಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಸ್ಮರಿಸಿ ಶುಭಾಶಯ ಕೋರಿದರು. ಜಿಲ್ಲೆಯ ಕೃಷಿ, ಪಶುಸಂಗೋಪನೆ, ರೇಷ್ಮೆ ಉದ್ಯಮವನ್ನೇ ನಂಬಿದ್ದ ಜನತೆಯು ಇದೀಗ ಕೈಗಾರಿಕೆಗಳಿಗೆ […] ಅಗ್ನಿವೀರರಿಗೆ ಧೈರ್ಯ ತುಂಬಿದ ಎಸ್‍ಪಿ ಕೋಲಾರ, ಜು.21- ಸೈನ್ಯಕ್ಕೆ ಸೇರಲು ಬಯಸಿದ ಅಗ್ನಿವೀರರಿಗೆ ತರಬೇತಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ದೇವರಾಜ್ ಭೇಟಿ ನೀಡಿ ಸೂರ್ತಿ ತುಂಬಿದರು. ನಗರದ ರೈಲ್ವೆ ನಿಲ್ದಾಣ ಸಮೀಪದ ಮೈದಾನದಲ್ಲಿ ಕೋಲಾರ ಸೋರ್ಟ್ ಕ್ಲಬ್ ವತಿಯಿಂದ ಅಗ್ನಿವೀರರಿಗೆ 20 ದಿನಗಳಿಂದ ಉಚಿತ ತರಬೇತಿ ನೀಡಲಾಗುತ್ತಿದ್ದು, ಇಂದು ಬೆಳಗ್ಗೆ ಎಸ್‍ಪಿ ದೇವರಾಜ್ ಅವರು ಭೇಟಿ ನೀಡಿ ಕವಾಯತುಗಳನ್ನು ವೀಕ್ಷಿಸಿದ ನಂತರ ಅಗ್ನಿವೀರರಿಗೆ ಸೂರ್ತಿ ತುಂಬಿ ಧೈರ್ಯದ ಸಲಹೆಗಳನ್ನು ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅಗ್ನಿವೀರರಿಗೆ ನಿವೃತ್ತ ಸೈನಿಕರಾದ ಸುರೇಶ್, ಕೃಷ್ಣಮೂರ್ತಿ […] ಪೊಲೀಸರು ಬಲೆಗೆ ಬಿದ್ದ ನಕಲಿ ಎಸಿಬಿ ಅಧಿಕಾರಿಗಳು ಕೋಲಾರ, ಜು.19- ಎಸಿಬಿ ಅಧಿಕಾರಿಗಳೆಂದು ಬೆದರಿಸಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕೋಡಿಯ ಸಾದಲಗ ಮೂಲದ ಮುರಿಗಪ್ಪ, ಸಕಲೇಶಪುರ ಮೂಲದ ರಜನಿಕಾಂತ್, ಮಹಾರಾಷ್ಟ್ರ ಕೊಲ್ಲಾಪುರ ಮೂಲದ ರಾಜೇಶ್ ಬಂಧಿತ ಆರೋಪಿಗಳು. ಬಂಧಿತ ಆರೋಪಿ ಮುರಿಗಪ್ಪ 2008ರಲ್ಲಿ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ. ಕೋಲಾರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ ಎಂಬುವವರಿಗೆ ತಾವು ಎಸಿಬಿ ಅಧಿಕಾರಿಗಳು ಎಂದು ಕರೆ ಮಾಡಿ ನಿಮ್ಮ ಮೇಲೆ ದೂರು ಬಂದಿದೆ. ಹಣ […] ಐಟಿ ಅಧಿಕಾರಿಗಳ ಸೋಗಿನಲ್ಲಿ 1 ಕೆಜಿ ಚಿನ್ನ, 25 ಲಕ್ಷ ನಗದು ಡಕಾಯಿತಿ ಕೋಲಾರ,ಮಾ.1- ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದ ಆರು ಮಂದಿ ಡಕಾಯಿತರು ಎಪಿಎಂಸಿ ಮಾಜಿ ಅಧ್ಯಕ್ಷರ ಮನೆಗೆ ನುಗ್ಗಿ ಪಿಸ್ತೂಲು, ಮಾರಕಾಸ್ತ್ರ ತೋರಿಸಿ ಬೆದರಿಸಿ 25 ಲಕ್ಷ ನಗದೂ ಸೇರಿದಂತೆ 45 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಕೋಲಾರದ ಸಿ.ಬೈರೇಗೌಡನಗರ(ಬೆಮೆಲ್ ಲೇಔಟ್)ದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಅವರ ಮನೆಯಲ್ಲಿ ಈ ಡಕಾಯಿತಿ ನಡೆದಿದೆ.ಎರಡು ಅಂತಸ್ತಿನ ಮನೆಯ ಮೊದಲನೆ ಮಹಡಿಯಲ್ಲಿ ಪತ್ನಿ, ಮಗನೊಂದಿಗೆ […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ಮೈಸೂರು: ಗೂಡ್ಸ್ ವಾಹನ ಗಳಲ್ಲಿ ಪ್ರಯಾಣಿಸುವುದರಿಂದ ಆಗುವ ತೊಂದರೆಗಳು ಮತ್ತು ಕಾನೂನು ಪ್ರಕಾರ ಅಪರಾಧವೆಂದು ಜಿಲ್ಲಾ ಕಾರ್ಮಿಕ ಇಲಾಖೆಯು ಅನೇಕ ಗಾರ್ಮೆಂಟ್ಸ್ ಹಾಗೂ ಕಾರ್ಖಾನೆ ಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಅದೇ ರೀತಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಹಾ ಜಾಗೃತಿ ಮೂಡಿಸುವಲ್ಲಿ ಕೈ ಜೋಡಿ ಸಬೇಕು ಎಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಗಾರ್ಮೆಂಟ್ಸ್‍ಗೆ ಹೋಗುವ ಮಹಿಳಾ ಕಾರ್ಮಿ ಕರು ಯಾವ ಭಾಗಗಳಲ್ಲಿ ಹೆಚ್ಚು ಪ್ರಯಾ ಣಿಸುತ್ತಾರೋ ಆ ಭಾಗಗಳಲ್ಲಿ ಹೆÉಚ್ಚು ಬಸ್ ಸೌಲಭ್ಯ ಒದಗಿಸಬೇಕು ಮತ್ತು ಬೆಂಗಳೂ ರಿನಲ್ಲಿ ಕಾರ್ಮಿಕರಿಗೆ ಬಸ್ ಪಾಸ್ ನೀಡ ಲಾಗುತ್ತಿದ್ದು ಅದು ಮೈಸೂರು ಜಿಲ್ಲೆ ಯಲ್ಲೂ ನೀಡಲು ಕಾರ್ಮಿಕ ಇಲಾಖೆ ಹಾಗೂ ಸಾರಿಗೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು. ಸರಕು ಸಾಗಾಣಿಕೆ ವಾಹನಗಳಲ್ಲಿ ಸಾರ್ವ ಜನಿಕರು ಪ್ರಯಾಣಿಸುವುದು ಕಾನೂನು ಬಾಹಿರವಾಗಿದ್ದು ಆದಷ್ಟು ಜಾಗೃತಿ ಮೂಡಿ ಸಬೇಕು ಮತ್ತು ಅನೇಕ ಸಾರ್ವಜನಿಕ ಸ್ಥಳ ಗಳಲ್ಲಿ ಜಾಹೀರಾತು ಫಲಕಗಳ ಮೂಲಕ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಸಮಿತಿಯು ಕ್ರಮ ವಹಿಸಬೇಕು ಎಂದರು. ನಗರದ ಅನೇಕ ಕಡೆಗಳಲ್ಲಿ ಅಪಘಾತ ವಾಗುತ್ತಿದ್ದು ಅದನ್ನು ತಡೆಗಟ್ಟಲು ಪೆÇಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು ಹಾಗೂ ಟ್ರಾಫಿಕ್‍ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು ಮತ್ತು ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿರಬೇಕು. ನಗರದ ಹೊರಭಾಗದಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾ ಣಿಸುವವರು ಅನೇಕರು ಇದ್ದಾರೆ. ಹಾಗಾಗಿ ಪೆÇಲೀಸ್ ಇಲಾಖೆ ಎಲ್ಲಾ ಕಡೆ ಅಧಿಕಾರಿ ಗಳನ್ನು ನಿಯೋಜಿಸಬೇಕು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ ದೇವ ಮಾನೆ ಮಾತನಾಡಿ, ಹಳ್ಳಿಗಳಲ್ಲಿ ಗೂಡ್ಸ್ ವಾಹನ ಪ್ರಯಾಣಿಕರು ಹೆಚ್ಚು ಕಂಡುಬರು ತ್ತಾರೆ. ಅವರಿಗೆ ಕಾನೂನು ಅರಿವು ಮೂಡಿ ಸಬೇಕು ಹಾಗೂ ಶಾಲೆ ವಾಹನಗಳಲ್ಲಿ ಮಕ್ಕಳು ಒಂದು ವಾಹನದಲ್ಲಿ ಎಷ್ಟು ಪ್ರಯಾಣಿಸ ಬೇಕು ಹಾಗೂ ಡ್ರೈವರ್ ಎಷ್ಟು ವೇಗದಲ್ಲಿ ಚಲಾಯಿಸಬೇಕು ಮತ್ತು ವಾಹನ ಯಾವ ಹಂತದಲ್ಲಿರಬೇಕು ಎಂಬುದನ್ನು ಎಲ್ಲಾ ಶಾಲೆಗಳಿಗೂ ಮಾಹಿತಿ ನೀಡಿ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಆದೇಶಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಎಎಸ್‍ಪಿ ಪಿ.ಸ್ನೇಹಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಾಗೂ ಜಿಲ್ಲೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ರವಿಂದ್ರ ತಂದೆ ಸುಬ್ಬಣ್ಣಾ ಚಟ್ನಳ್ಳಿ ವಯ: 39 ವರ್ಷ, ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಪದವಿ ಪುರ್ವ ವಿಜ್ಞಾನ ಕಾಲೇಜು ಕಮಠಾಣ ತಾ:ಜಿ: ಬೀದರ ಇವರು ಠಾಣಗೆ ಹಾಜರಾಗಿ ದೂರು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಮ್ಮ ಕಾಲೆಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಕು: ಸ್ವಾಮಿದಾಸ ತಂದೆ ತುಕಾರಾಮ ವಯ: 17 ವರ್ಷ, ಸಾ: ಮುಗನುರ ಇವನು ಪಿಯುಸಿ ದ್ವೀತಿಯ ವರ್ಷದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಆತನು ಸುಮಾರು ದಿವಸದಿಂದ ವಸತಿ ಶಾಲೆಯಲ್ಲಿದ್ದ ಬೇರೆ ಬೇರೆ ಮಕ್ಕಳಿಗೆ ಚುಡಾಯಿಸುವುದು, ಹೆದರಿಸುವುದು ಮಾಡುತ್ತಿದ್ದನು, ಅದಕ್ಕಾಗಿ ವಾರ್ಡನ ರವರಾದ ಗೌತಮ ಕುದರೆ ಇವರು ನನಗೆ ತಿಳಿಸಿದಾಗ ಅವರ ಪಾಲಕರನ್ನು ಕರೆಯಿಸಿ ತಿಳಿಸಿದಾಗ ಅವರು ಸ್ವಾಮಿದಾಸನಿಗೆ ಈ ರೀತಿ ಮಾಡುವುದು ಸರಿಯಿಲ್ಲಾ ಅಂತ ಬುದ್ದಿ ಮಾತು ಹೇಳಿರುತ್ತಾರೆ, ಆದರೂ ಸಹ ಅವನು ವಸತಿ ನಿಲಯದ ಕಿಡಕಿ ಗ್ಲಾಸುಗಳು ಒಡೆಯುವುದು ಹಾಗೆ ಬೇರೆ ಬೇರೆ ವಿಧ್ಯಾರ್ಥಿಗಳಿಗೆ ಹೆದರಿಸುವುದು ಮಾಡುತ್ತಿದ್ದರಿಂದ ನಾನು ಮತ್ತು ವಾರ್ಡನ ಗೌತಮ ಸೇರಿ ಈ ರೀತಿ ಮಾಡುವುದು ಸರಿಯಿಲ್ಲಾ ಅಂತ ಬುದ್ದಿ ಮಾತು ಹೇಳಿರುತ್ತೇವೆ, ನಂತರ ದಿನಾಂಕ 11-03-2020 ರಂದು 2130 ಗಂಟೆಗೆ ವಸತಿ ಗೃಹದಲ್ಲಿ ಸ್ವಾಮಿದಾಸ ಇವನು ವಿಧ್ಯಾರ್ಥಿಗಳೊಂದಿಗೆ ಗಲಾಟೆ ಮಾಡುತ್ತಿದ್ದಾಗ ವಾರ್ಡನ ರವರು ಈ ವಿಷಯವನ್ನು ನನಗೆ ತಿಳಿಸಿದಾಗ ನಾನು ಪೊಲೀಸ್ ಠಾಣೆಗೆ ಈ ವಿಷಯ ತಿಳಿಸಿದೆನು ಆಗ ಪೊಲೀಸರು ವಸತಿ ಗೃಹಕ್ಕೆ ಬರುವುದನನ್ನು ಸ್ವಾಮಿದಾಸ ಇವನು ನೋಡಿ ಅಲ್ಲಿಂದ ಕಂಪೌಂಡ ಹಾರಿ ಓಡಿ ಹೋಗಿರುತ್ತಾನೆ, ರಾತ್ರಿ ಅವನ ಪಾಲಕರಿಗೆ ವಾರ್ಡನರವರು ಕರೆ ಮಾಡಿದಾಗ ಅವರ ಮೊಬೈಲ ಸ್ವೀಚ್ಚ ಆಫ ಅಂತ ಹೇಳಿರುತ್ತದೆ, ನಂತರ ದಿನಾಂಕ 12-03-2020 ರಂದು ನಮ್ಮ ವಾರ್ಡನ ರವರು ಅವರ ಪಾಲಕರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿರುತ್ತಾರೆ, ನಂತರ ಅವನ ಪಾಲಕರು ಶಾಲೆಗೆ ಬಂದು ನಮ್ಮ ಜೊತೆ ಮಾತನಾಡಿ ನಂತರ ನನಗೆ ನಮ್ಮ ಮಗ ಕಾಣೆಯಾಗಿದ್ದಾನೆ ಅವನಿಗೆ ಹುಡುಕಿ ಕೊಡಿರಿ ಅಂತ ತಿಳಿಸಿರುತ್ತಾರೆ, ಸ್ವಾಮಿದಾಸ ಇವನ ಮೈಮೇಲೆ ಸ್ಕಾಯಿ ಬ್ಲೂ ಶರ್ಟ, ಕಪ್ಪು ಪ್ಯಾಂಟ ಇದ್ದು, ಸಾಧಾರಣ ಮೈಕಟ್ಟು, ಎತ್ತರ ಅಂದಾಜು 5 ಅಡಿ, ಕಪ್ಪು ಬಣ್ಣವನಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯಹವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 14/2020, ಕಲಂ. 366(ಎ) ಐಪಿಸಿ ಮತ್ತು ಕಲಂ. 12 ಪೊಕ್ಸೊ ಕಾಯ್ದೆ :- ದಿನಾಂಕ 30-01-2020 ರಂದು 1700 ಗಂಟೆಯ ಸುಮಾರಿಗೆ ಫಿರ್ಯಾದಿ ವಿಶ್ವನಾಥ ತಂದೆ ಕಂಟೆಪ್ಪಾ ವಡ್ಡೆ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ನ್ಯೂ ಆದರ್ಶ ಕಾಲೋನಿ, ಬೀದರ ರವರ ಮಗಳಾದ ಸ್ನೇಹಾ ವಯ: 17 ವರ್ಷ 7 ತಿಂಗಳು ಇವಳು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಬಂದಿರುªÀದಿಲ್ಲ, ಆಕೆಯನ್ನು ಫಿರ್ಯಾದಿಯು ತನ್ನ ಹೆಂಡತಿ, ಭಾವ, ಸೋದರಮಾವ ರವರೆಲ್ಲರೂ ಕೂಡಿ ಬೀದರದಲ್ಲಿ ಎಲ್ಲಾ ಕಡೆಗೆ ಹುಡುಕಾಡಿದರೂ ಪತ್ತೆ ಆಗಿರುವದಿಲ್ಲ, ಅವಳನ್ನು ಆರೋಪಿ ಆಕಾಶ ತಂದೆ ಪ್ರೇಮನಾಥ ಡಾಂಗೆ ವಯ: 30 ವರ್ಷ, ಜಾತಿ: ಎಸ್.ಸಿ, ಸಾ: ಚಿಟ್ಟಗುಪ್ಪಾ, ಸದ್ಯ: ಅಂಬೇಡ್ಕರ್ ಕಾಲೋನಿ, ಬೀದರ ಇತನು ಮಗಳಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಫುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗುವದನ್ನು ಫಿರ್ಯಾದಿಯವರ ಗೆಳೆಯನಾದ ಬಸವರಾಜ ತಂದೆ ಶಿವಪುತಿರ್ ರವರು ಕಣ್ಣಾರೆ ನೋಡಿರುತ್ತಾರೆ, ಆಕೆಯನ್ನು ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆ ಆಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 15/2020, ಕಲಂ. 498(ಎ), 323, 504 ಜೊತೆ 34 ಐಪಿಸಿ 3 & 4 ಡಿ.ಪಿ ಕಾಯ್ದೆ :- ಫಿರ್ಯಾದಿ ಜ್ಯೋತಿ ಗಂಡ ವಿಠ್ಠಲ್ಸಿಂಗ್ ವಯ: 27 ವರ್ಷ, ಜಾತಿ: ರಾಜಪುತ, ಸಾ: ಚಾಂಡೇಶ್ವರ, ಸದ್ಯ: ರಾಮ ನಗರ, ಬೀದರ ರವರ ಮದುವೆಯು ಚಾಂಡೇಶ್ವರ ಗ್ರಾಮದ ವಿಜಯಸಿಂಗ್ ರವರ ಮಗನಾದ ವಿಠ್ಠಲಸಿಂಗ್ ಇತನ ಜೊತೆಯಲ್ಲಿ ದಿನಾಂಕ 04-01-2016 ರಂದು ತಮ್ಮ ಧರ್ಮದ ಪ್ರಕಾರ ಕೆ.ಇ.ಬಿ ಫಂಕ್ಷನ ಹಾಲದಲ್ಲಿ ಆಗಿರುತ್ತದೆ, ಮದುವೆಯಲ್ಲಿ ಫಿರ್ಯಾದಿಯವರ ತಂದೆಯವರು ಗಂಡನಿಗೆ ವರೋಪಚಾರವಾಗಿ 30 ಗ್ರಾಂ. ಬಂಗಾರ ಅ.ಕಿ 1,50,000/- ರೂ. ಕೊಟ್ಟು ಅಂದಾಜು 2 ಲಕ್ಷ ರೂಪಾಯಿ ಖರ್ಚು ವiÁಡಿ ಮದುವೆ ಮಾಡಿ ಕೊಟ್ಟಿರುತ್ತಾರೆ, ಫಿರ್ಯಾದಿಗೆ ಆರೋಪಿತರಾದ ಗಂಡ ವಿಠ್ಠಲಸಿಂಗ್, ಅತ್ತೆ ಶೋಭಾಬಾಯಿ, ಮಾವ ವಿಜಯಸಿಂಗ್ ತಂದೆ ಮೊಹನ ಸಿಂಗ್, ಮೈದುನ ಕಿಶನ್ಸಿಂಗ್ ಎಲ್ಲರು ಸಾ: ಚಾಂಡೇಶ್ವರ ಇವರೆಲ್ಲರೂ ಮದುವೆಯಾದ ಸ್ವಲ್ಪ ದಿವಸಗಳ ಕಾಲ ಮಾತ್ರ ಚೆನ್ನಾಗಿ ನೋಡಿಕೊಂಡು ನಂತರ ಗಂಡ ಸಾರಾಯಿ ಕುಡಿಯುವ ಚಟದವನಾಗಿ ಸರಾಯಿ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಿದ್ದನು ಹಾಗೂ ಉಳಿದ ಆರೋಪಿತರು ಹಮಾರೆ ಘರಮೆ ರಹೆನಾ ಬೊಲೆತೋ ತೇರೆ ಮಾ ಬಾಪಸೆ ಅಭೀ 3 ಲಾಕ್ ಪೈಸೆ ಲಾಕೆ ದೇನಾ, ಪೈಸಾ ಲಾಕೆ ದಿಯೇ ತೋ ಘರಮೆ ರಖಲೇತೆ ಅಂತ ಜಗಳ ಮಾಡಿ ತಲೆಯ ಕೂದಲು ಹಿಡಿದು ಏಳೆದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾರೆ, ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಹೆಚ್ಚಿನ ವರದಕ್ಷಿಣೆ ತರುವ ಕುರಿತು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಕಾರಣ ಫಿರ್ಯಾದಿಗೆ ಹೆಚ್ಚಿನ ವರದಕ್ಷಿಣೆ ತರುವ ಕುರಿತು ಸದರಿ ಆರೋಪಿತರು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 12-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 22/2020, ಕಲಂ. 498(ಎ), 323, 504, 506 ಜೋತೆ 34 ಐಪಿಸಿ :- ಫಿರ್ಯಾದಿ ಸರಸ್ವತಿ ಗಂಡ ಬಸವರಾಜ ಬೋವಿ ಸಾ: ಮನ್ನಾಎಖೇಳ್ಳಿ ರವರಿಗೆ 14 ವರ್ಷಗಳ ಹಿಂದೆ ಮನ್ನಾಎಖೇಳ್ಳೀ ಗ್ರಾಮದ ಬಸವರಾಜ ಬೋವಿ ಇವನೊಂದಿಗೆ ಹಿಂದು ಸಂಪ್ರದಾಯ ಪ್ರಕಾರ ಮದುವೆ ಆಗಿದ್ದು ಇರುತ್ತದೆ, ಫಿರ್ಯಾದಿಗೆ 1) ನಿಕೀತಾ ವಯ 12 ವರ್ಷ, 2) ನಾಗಮಣಿ ವಯ 6 ವರ್ಷ, 3) ಮೀನಾಕ್ಷಿ ವಯ 5 ವರ್ಷ, 4) ಸಂಜನಾ ವಯ 3 ವರ್ಷ ಹೀಗೆ 4 ಜನ ಹೆಣ್ಣು ಮಕ್ಕಳು ಇರುತ್ತಾರೆ, ಅಲ್ಲದೆ ಸದ್ಯಕ್ಕೆ 3 ತಿಂಗಳ ಗರ್ಭಿಣಿ ಇದ್ದು, ಆಗಾಗ 2-3 ವರ್ಷಗಳಿಂದ ಗಂಡ ಒಂದಲ್ಲಾ ಒಂದು ರೀತಿ ತೊಂದರೆ ಕೊಡುತ್ತಲೆ ಬಂದಿರುತ್ತಾನೆ, ಈಗ ಸುಮಾರು 10 ದಿನಗಳಿಂದ ಮಗಳಿಗೆ ಜ್ವರ ಬಂದಿರುತ್ತದೆ ಆಸ್ಪತ್ರೆಗೆ ಚಿಕಿತ್ಸೆ ಸಲುವಾಗಿ 200/- ರೂ. ಕೇಳಿದ್ದು, ದಿನಾಂಕ 12-03-2020 ರಂದು ಮಗಳಾದ ಸಂಜನಾ ಇವಳಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ತಮ್ಮೂರ ಕೋಮಟಿ ಕಾಂಪ್ಲೆಕ್ಸ ಮುಂದೆ ರೊಡಿನ ಮೇಲೆ ಗಂಡ ಜಗಳ ತೆಗೆದು ನೀನು ಬರೀ ಹೇಣ್ಣು ಮಕ್ಕಳಿಗೆ ಹಡಿದಿದ್ದಿ ನಿನಗೆ ಗಂಡು ಮಕ್ಕಳು ಆಗುವುದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ನಾ ಹಣ ಕೊಡುವುದಿಲ್ಲಾ, ಮದುವೆ ಆದಾಗಿನಿಂದ ಇಲ್ಲಿಯವರೆಗೆ ಇದೇ ರೀತಿ ಮಾಡುತ್ತಿದ್ದಿ ನೀನು ಸರಿಯಿಲ್ಲಾ , ನಿನ್ನ ನಡತೆ ಸರಿಯಿಲ್ಲಾ ನನ್ನ ಮನೆಯಲ್ಲಿ ಇರಬೇಡ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ಧಾನೆ, ಅತ್ತೆಯು ಸಹ ನಿ ಅವಾರಾ ಇದ್ದಿ ಈ ಮಕ್ಕಳು ನನ್ನ ಮಗನಿಗೆ ಹುಟ್ಟಿಲ್ಲಾ ಅಂತಾ ಬೈದು ಕೈಯಿಂದ ಕಪಾಳದ ಮೇಲೆ ಹೋಡೆದಿರುತ್ತಾಳೆ, ನಾದುಣಿ ಸರಸ್ವತಿ ಇವಳು ಬಂದು ಹಲಕಟ ನೀ ಅವಾರಾ ಇದ್ದಿ, ನಮ್ಮ ಅಣ್ಣನಿಗೆ ಬರಬಾದ ಮಾಡಿದಿ ಅಂತಾ ಬೈದು ಕೈಯಿಂದ ಬಲಗೈ ಒಡ್ಡು ಮುರಿದಿರುತ್ತಾಳೆ, ಪಿರ್ಯಾದಿಯು ಸದರಿ ಆರೋಪಿತರಿಗೆ ಹೀಗೇಕೆ ಎಲ್ಲರೂ ಕೂಡಿ ನನಗೆ ತೊಂದರೆ ಕೊಡುತ್ತಿದ್ದಿರಿ ಅಂತಾ ಕೇಳಲು ಅವರೆಲ್ಲರೂ ಸೇರಿ ಏ ಹಲಕಟ್ ನೀ ನಮ್ಮ ಮನ್ಯಾಗ ಇದ್ದಿ ಅಂದರೆ ನಿನಗೆ ಇಡುವುದಿಲ್ಲ ಜೀವ ಸಹಿತ ಹೊಡೆದು ಹಾಕುತ್ತೆವೆ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ, ಈ ಜಗಳದ ಗುಲ್ಲು ಕೇಳಿ ಓಣಿಯವರಾದ ತುಕ್ಕಮ್ಮಾ ಮತ್ತು ಸೆನೋಜಿ ಇವರು ಬಂದು ಜಗಳ ಬಿಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಲ್ಳಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 31/2020, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 12-03-2020 ರಂದು ಬಸವಕಲ್ಯಾಣ ನಗರದ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲ್ ಕುಮಾರ ಪಿ.ಎಸ.ಐ [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಕರೆ ಮುಖಾಂತರ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ತ್ರೀಪೂರಾಂತ ಮಡಿವಾಳ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನರಸಪ್ಪಾ ತಂದೆ ಜಗನ್ನಾಥ ಬೋಕ್ಕೆ ವಯ: 21 ವರ್ಷ, ಜಾತಿ: ಕಬ್ಬಲಿಗ, ಸಾ: ತ್ರೀಪೂರಾಂತ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರೂ ಒಮ್ಮೇಲೆ ದಾಳಿ ಮಾಡಿ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 610/- ರೂ. ಮತ್ತು 01 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Food Delivery Agent : ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಫುಡ್​ ಡೆಲಿವರಿ ಮಾಡುತ್ತಿರುವ ಈ ವಿಡಿಯೋ ವೈರಲ್ ಆಗಿದೆ. 4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದು, ಇದು ನಿಜಕ್ಕೂ ಹೌದಾ!? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎತ್ತರದ ಕಟ್ಟಡದಿಂದ ಕಟ್ಟಡಕ್ಕೆ ಹಾರುತ್ತಿರುವ ಫುಡ್​ ಡೆಲಿವರಿ ಏಜೆಂಟ್ ಶ್ರೀದೇವಿ ಕಳಸದ | Shridevi Kalasad | Sep 29, 2022 | 6:48 PM Viral Video : ಇತ್ತೀಚಿನ ಜೀವನಶೈಲಿಗೆ ವರದಾನವೆಂಬಂತೆ ಆಹಾರೋದ್ಯಮವು ತನ್ನನ್ನು ತಾನು ಮಾರ್ಪಾಡು ಮಾಡಿಕೊಂಡು ಶರವೇಗದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ. ಗ್ರಾಹಕರು ಹೇಳಿದ ಜಾಗಕ್ಕೆ ಹೇಳಿದ ಸಮಯಕ್ಕೆ ಬಿಸಿಬಿಸಿ ಆಹಾರವನ್ನು ತಲುಪಿಸುವ ಕ್ರಮದಿಂದಾಗಿ ಮತ್ತಷ್ಟು ಜನಪ್ರಿಯಗೊಂಡಿದೆ. ರೆಸ್ಟೋರೆಂಟ್​ನಲ್ಲಿ ಸರ್ವ್ ಮಾಡಲು, ಆಹಾರ ತಯಾರಿಸಲು ರೋಬೋಟ್​ಗಳಿವೆ. ಫುಡ್ ಡೆಲಿವರಿ ಮಾಡಲು ದ್ವಿಚಕ್ರವಾಹನವುಳ್ಳ ಡೆಲಿವರಿ ಏಜೆಂಟರುಗಳಿದ್ದಾರೆ. ಅದರಲ್ಲೂ ಕೊರೊನಾ ನಂತರದದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಇಂಥ ಆವಿಷ್ಕಾರಗಳು ಹೆಚ್ಚುತ್ತಲೇ ಹೋಗುತ್ತಿವೆ. ಈಗ ಈ ‘ವೇಗ’ದ ಸಾಲಿಗೆ ಸೇರ್ಪಡೆ ಈ ಜೆಟ್​ಪ್ಯಾಕ್​ ಹಾಕಿಕೊಂಡು ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಫುಡ್ ಡೆಲಿವರಿ ಮಾಡುತ್ತಿರುವ ಸೌದಿ ಅರೇಬಿಯಾದ ಈ ವ್ಯಕ್ತಿ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು, ಹೀಗೆ ನಮ್ಮ ಮನೆಗೆ ಯಾವಾಗ ಆಹಾರ ತಲುಪುತ್ತದೆಯೋ ಎಂದು ಕನಸು ಕಾಣುತ್ತ ಕುಳಿತಿದ್ದಾರೆ. First flying man delivering food in Saudi Arabia‼️😳 pic.twitter.com/sQuBz0MHQZ — Daily Loud (@DailyLoud) September 26, 2022 ಆರ್ಡರ್ ಮಾಡಿದಾಗ ನಮ್ಮ ಮನೆಗೆ ಡೆಲಿವರಿ ಏಜೆಂಟರುಗಳು ದ್ವಿಚಕ್ರವಾಹನದ ಮೇಲೆ ಬರುವುದು ಮಾಮೂಲಿ. ಆದರೆ ಸೌದಿ ಅರೇಬಿಯಾದಲ್ಲಿ ಫುಡ್ ಡೆಲಿವರಿ ಏಜೆಂಟ್​ ಒಬ್ಬರು ಜೆಟ್​ಪ್ಯಾಕ್​ ಮೂಲಕ ಎತ್ತರವಾದ ಕಟ್ಟಡದಿಂದ ಹಾರಿ ಫುಡ್​ ಡೆಲಿವರಿ ಮಾಡುತ್ತಿರುವ ಈ ವಿಡಿಯೋ ಅಚ್ಚರಿ ತರುವಂತಿಲ್ಲವೆ? ಹೀಗೆ ಡ್ರೋನ್​ಗಳ ಮೂಲಕ ನಿಮ್ಮ ಮನೆ ಬಾಗಿಲಿಗೆ ಹಾರಿಕೊಂಡು ಆಹಾರ ತಲುಪಿಸುವ ದಿನಗಳು ದೂರವಿಲ್ಲ ಎನ್ನಬಹುದು. ಈ ವ್ಯಕ್ತಿ ಎತ್ತರದ ಕಟ್ಟಡದಿಂದ ಹಾರಿ ಇನ್ನೊಂದು ಕಟ್ಟಡಕ್ಕೆ ಹೋದಾಗ, ಆಹಾರ ಪೊಟ್ಟಣವನ್ನು ಸ್ವೀಕರಿಸಲು ಮಹಿಳೆಯೊಬ್ಬಳು ಕಾಯುತ್ತ ನಿಂತಿರುತ್ತಾಳೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 4 ಮಿಲಿಯನ್ ಜನರು ನೋಡಿದ್ದಾರೆ. 80 ಸಾವಿರಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಕಮೆಂಟ್​ ಮಾಡಿದ್ದಾರೆ. ಈ ವಿಡಿಯೋ ನಿಜಕ್ಕೂ ಬೆರಗುಗೊಳಿಸುವಂತಿದೆ. ಇದು ಯಾಕೋ ಸ್ವಲ್ಪ ಸತ್ಯಕ್ಕೆ ದೂರವಾದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಕೆಲ ನೆಟ್ಟಿಗರು. ಸಾಗಾಣಿಕೆಯ ವೆಚ್ಚದ ಬಗ್ಗೆ ಯೋಚಿಸಿ, ವಾಸ್ತವದಲ್ಲಿ ಇದು ಸಾಧ್ಯವೇ ಎಲ್ಲ ವರ್ಗದ ಜನರಿಗೆ? ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವ್ಯವಸ್ಥೆಯಿಂದಾಗಿ ಆಹಾರ ಬೆಲೆಗಳು ಗಗನಕ್ಕೇರಬಹುದೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಈ ವಿಡಿಯೋ ಅಸಲಿಯೋ ನಕಲಿಯೋ ನಮಗಂತೂ ತಿಳಿಯುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಹೀಗೆ ಆಹಾರ ಪೂರೈಸುವ ಈ ವಿಧಾನ ಒಳ್ಳೆಯದೇ ಎಂದು ತೋರುತ್ತಿದೆ. ಏಕೆಂದರೆ ತುಂಬಾ ಹಸಿವಾದಾಗ ತಡೆದುಕೊಳ್ಳಲಾಗುವುದಿಲ್ಲ ಎಂದು ಮಗದೊಬ್ಬರು ಅಭಿಪ್ರಾಯಿಸಿದ್ದಾರೆ. ಆರ್ಡರ್ ಮಾಡಿದಾಗ ನಮ್ಮ ಮನೆಗೆ ಡೆಲಿವರಿ ಏಜೆಂಟರುಗಳು ದ್ವಿಚಕ್ರವಾಹನದ ಬದಲಾಗಿ ಹೀಗೆ ಜೆಟ್​ಪ್ಯಾಕ್​ ಹಾರಿಕೊಂಡು ಬಂದರೆ? ಎಂದು ಕಲ್ಪಿಸಿಕೊಳ್ಳುತ್ತಿದ್ದೀರಾ? ನೋಡೋಣ ಆ ಕಾಲವೂ ಬಂದೀತು.
ಕುಂಕುಮ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಬಹಳನೇ ಮಹತ್ವವನ್ನು ಹೊಂದಿದೆ. ಮದುವೆಯಾದ ಹೆಣ್ಣುಮಕ್ಕಳಿಗೆ ಕುಂಕುಮ ತುಂಬಾನೇ ಶ್ರೇಷ್ಠವಾದದ್ದು.ತಾಳಿ ಕಟ್ಟುವ ಮೊದಲು ಕುಂಕುಮ ಹಚ್ಚುತ್ತಾರೆ. ಆಮೇಲೆ ಹೆಣ್ಣು ಮುತೈದೆ ಆಗುತ್ತಾಳೆ ಮತ್ತು ಜೀವನ ಪೂರ್ತಿಯಾಗಿ ಕುಂಕುಮ ಅವಳ ಹಣೆಯಲ್ಲಿ ಇರಬೇಕು ಎಂದು ಹಿಂದೂ ಸಂಪ್ರದಾಯ ಹೇಳುತ್ತದೆ.ಅದರೆ ಇತ್ತೀಚಿನ ಜೀವನ ಶೈಲಿಯಲ್ಲಿ ಕುಂಕುಮ ಮತ್ತು ಕರಿ ಮಣಿ ಸರವನ್ನು ಕೂಡ ಹಾಕುವುದಿಲ್ಲಾ.ಕುಂಕುಮವನ್ನು ಇಟ್ಟುಕೊಳ್ಳುವುದಕ್ಕೆ ಕೆಲವೊಂದು ನಿಯಮಗಳು ಇದೆ.ಈ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದರೆ ಸಾಕಷ್ಟು ಕಷ್ಟ ಬರುತ್ತದೆ.ಒಂದು ವೇಳೆ ಮದುವೆ ಅದ ಮಹಿಳೆ ಈ ನಿಯಮವನ್ನು ಪಾಲನೆ ಮಾಡದೇ ಇದ್ದಾರೆ ಗಂಡನಿಗೆ ತುಂಬಾನೇ ಕಷ್ಟ ಬರುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 1, ಕುಂಕುಮವನ್ನು ನೀವು ಖರೀದಿ ಮಾಡಿ ತೆಗೆದುಕೊಳ್ಳಬೇಕು.2, ಬೇರೆಯ ಹೆಂಗಸು ಹಚ್ಚಿದ ಕುಂಕುಮವನ್ನು ಹಚ್ಚಬಾರದು.ಗಂಡನಿಗೆ ಸಾಕಷ್ಟು ಕೆಟ್ಟ ಪ್ರಭಾವ ಬಿರುತ್ತದೆ.ಇನ್ನು ಉಡುಗೊರೆಯಾಗಿ ನೀಡಿದ ಕುಂಕುಮವನ್ನು ಸಹ ಉಪಯೋಗ ಮಾಡಬಾರದು.ಇದರಿಂದ ಸಾಕಷ್ಟು ಕಷ್ಟಗಳು ಎದುರಾಗುತ್ತದೆ.4, ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡದೆ ಸಿಂಧೂರವನ್ನು ಇಟ್ಟುಕೊಳ್ಳಬಾರದು.5, ಸಿಂಧೂರವನ್ನು ಇಡುವಾಗ ಪತಿಯನ್ನು ನೆನೆದುಕೊಂಡು ಆಯಸ್ಸು ವೃದ್ಧಿಯಾಗಲಿ ಎಂದು ದೇವರಲ್ಲಿ ಬೇಡಿಕೊಂಡ ನಂತರ ಸಿಂಧೂರವನ್ನು ಹಚ್ಚಿಕೊಳ್ಳಬೇಕು. 6, ಮುಟ್ಟಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಕುಂಕುಮವನ್ನು ಹಚ್ಚಿಕೊಳ್ಳಬಾರದು.7, ಕುಂಕುಮ ಬೀಳುವುದು ತುಂಬಾನೇ ಅಪಶಕುನ. ಹಾಗಾಗಿ ಕುಂಕುಮವನ್ನು ಬೀಳದೆ ಹಾಗೆ ನೋಡಿಕೊಳ್ಳಿ.8,ಇನ್ನೊಬ್ಬರಿಗೆ ಕುಂಕುಮ ಹಚ್ಚುವಾಗ ಸೇರಗನ್ನು ತಲೆ ಮೇಲೆ ಹಾಕಿಕೊಂಡು ಕುಂಕುಮವನ್ನು ಹಚ್ಚಬೇಕು.9, ಒಂದು ವೇಳೆ ಮಿಸ್ ಆಗಿ ಕೈಯಿಂದ ಕುಂಕುಮ ಬಿದ್ದರೆ ತಕ್ಷಣ ಪಾರ್ವತಿ ದೇವಿಗೆ ಕ್ಷಮೆಯನ್ನು ಕೇಳಬಹುದು.ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ.ನಂತರ ಈ ಕುಂಕುಮವನ್ನು ಮರದ ಕೆಳಗೆ ಇಡಬಹುದು.10, ಕುಂಕುಮ ಡಬ್ಬಿಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕಾಗುತ್ತದೆ.ಈ ರೀತಿ ಮಾಡಿದರೆ ಪಾರ್ವತಿ ದೇವಿ ಆಶೀರ್ವಾದ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.
ತುರುವೇಕೆರೆ: ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗು ಬಸವೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಹುಲ್ಲೇಕೆರೆ ಇವುಗಳ ವತಿಯಿಂದ 2022-23ನೇ ಸಾಲಿನ ದಂಡಿನಶಿವರ ಹೋಬಳಿ ಮಟ್ಟದ ಪ್ರತಿಭಾಕಾರಂಜಿ-ಕಲೋತ್ಸವ ಕಾರ್ಯಕ್ರಮವು ಶುಕ್ರವಾರ ಜರುಗಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಬ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಕಲೋತ್ಸವ ಉತ್ತಮ ವೇದಿಕೆಯಾಗಿದೆ. ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸಿ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳ ಬೇಕು. ಇದಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿ ಕೆಲಸ ಮಾಡಬೇಕು. ಕಲೋತ್ಸವದಲ್ಲಿ ಸ್ಪಧರ್ಿಸುವ ಮಕ್ಕಳಲ್ಲಿ ಪ್ರತಿಭಾವಂತ ಮತ್ತು ಸೃಜನಶೀಲ ಮಕ್ಕಳನ್ನು ಹುಡುಕಾಟ ನಡೆಸುವ ಕೆಲಸವಾಗ ಬೇಕೆ ವಿನಹ ಪಕ್ಷಪಾತ ಸಲ್ಲದು ಎಂದರು. ಇಸಿಒ ಸಿದ್ದಪ್ಪ ಮಾತನಾಡಿ, ತಾಲ್ಲೂಕು ಮಟ್ಟಕ್ಕೆ ಕ್ರಿಯಾಶೀಲ ಮಕ್ಕಳನ್ನು ಆಯ್ಕೆ ಮಾಡಿ ಕಳುಹಿಸಿ ಇಲ್ಲಿ ಗೆದ್ದ ಮಕ್ಕಳ ಖಾತೆಗೆ ಹಣವನ್ನು ಬಹುಮಾನವಾಗಿ ಮಕ್ಕಳ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಹಿಸಲಾಗುವುದು ಹಾಗಾಗಿ ಶಿಕ್ಷಕರು ಮಕ್ಕಳ ಬ್ಯಾಂಕ್ ಖಾತೆ, ಆಧಾರ್ ನಂಬರ್ ಅನ್ನು ಕಡ್ಡಾಯವಾಗಿ ತರಬೇಕು ಎಂದರು. ಛದ್ಮ ವೇಷ, ವೀರಗಾಸೆ ಕುಣಿತ, ಧ್ವಜಕುಣಿತ, ಸೋಮನ ಕುಣಿತ ಹಾಗು ಜಾನಪದ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆಯಿತು. ತಮ್ಮ ಪಾತ್ರಗಳಿಗೆ ಮಕ್ಕಳೇ ಬಣ್ಣ ಹಚ್ಚಿ, ವೇಷ ಭೂಷಣ, ಆಭರಣ ತೊಟ್ಟು, ಖತ್ತಿ, ಗದೆ, ತ್ರಿಷೂಲ, ಬಿಲ್ಲು, ಬಾಣ ತಯಾರಿಸಿ ವೃತ್ತಿಪರ ಕಲಾವಿದರನ್ನೂ, ನೋಡುಗರನ್ನು ಹುಬ್ಬೇರುವಂತೆ ಮಾಡಿ ಜಾನಪದ ಉತ್ಸವದಂತೆ ಕಂಡು ಬಂದಿತು. ಹೋಬಳಿ ಮಟ್ಟದಲ್ಲಿ ಆಯ್ಕೆಯಾದ ಮಕ್ಕಳನ್ನು ತಾಲ್ಲೂಕು ಮಟ್ಟಕ್ಕೆ ಕಳುಹಿಸಿಕೊಡಲಾಯಿತು. ದಂಡಿನಶಿವರ ಹೋಬಳಿಯ 12 ಶಾಲೆಗಳ ಮಕ್ಕಳು, ಗ್ರಾಮಸ್ಥರು, ಪೋಷಕರು, ಕಲೋತ್ಸವದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ, ಹಾಲು ಸಿಹಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಎಸ್.ಎನ್.ಬಸವಯ್ಯ, ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎನ್.ಮಹದೇವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಸ್ವಾಮಿ ಎಚ್.ಬಿ, ಸದಸ್ಯ ಗಂಗಾಧರ ಸ್ವಾಮಿ, ಇಂಡಿಯನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷೆ ಗಂಗಾಮಣಿ ಮಹದೇವಯ್ಯ, ಸಹ ಕಾರ್ಯದರ್ಶಿ ಪ್ರಸನ್ನ ಕುಮಾರ್, ಮುಖಂಡ ಗಂಗಾಧರಯ್ಯ ಎಚ್.ಬಿ, ಬೋರೇಗೌಡ, ಸಿದ್ದು ಪಾಟೀಲ್, ಶಿಕ್ಷಕರುಗಳಾದ ಹಾ.ಪಂ.ಸೋಮಶೇಖರ್, ಬಿ.ಎಸ್.ಶಾಂತರಾಜು, ಜಿ.ಟಿ.ರಘು, ಗಂಗಣ್ಣ, ಪ್ರಕಾಶ್ ಮೂರ್ತಿ, ಬಸವರಾಜು, ಡಿ.ಬಿ.ಜಯಣ್ಣ ಸಿಬ್ಬಂದಿ ಭಾಗವಹಿಸಿದ್ದರು.
ಪಂಡಿತ್ ಮಹೇಂದ್ರ ಶಾಸ್ತ್ರಿ, ಓಂ ಶ್ರೀ ಗಾಯತ್ರಿ ದೇವಿ ಜ್ಯೋತಿಷ್ಯ ಪೀಠ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಮೇಷ ರಾಶಿ.. ಇಂದಿನ ದಿನ ರಾಶಿಚಕ್ರದ ಅಧಿಪತಿಯಾದ ಮಂಗಳನು ಇಂದು ರಾಹು ಮತ್ತು ಚಂದ್ರನ ಒಡನಾಟದಲ್ಲಿದ್ದಾನೆ. ಕಹಿಯನ್ನು ಮಾಧುರ್ಯವನ್ನಾಗಿ ಪರಿವರ್ತಿಸುವ ಕಲೆಯನ್ನು ನೀವು ಕಲಿಯಬೇಕಾಗಿದೆ. ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನು ಪಡೆಯುತ್ತೀರಿ. ಐದನೇ ಮನೆಯಲ್ಲಿನ ಸಮಸ್ಯೆಗಳಿಂದ ನಿಮ್ಮ ಮಕ್ಕಳ ಕಡೆಯಿಂದ ನಿರಾಶಾದಾಯಕ ಸುದ್ದಿಗಳನ್ನು ಕೇಳುವಂತಾಗಬಹುದು. ಸಂಜೆ ಕೆಲಸ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಪ್ರೀತಿಪಾತ್ರರನ್ನು ಭೇಟಿಯಾಗಲು ಮತ್ತು ಸಂತೋಷಕ್ಕಾಗಿ ರಾತ್ರಿ ಸಮಯವನ್ನು ಕಳೆಯಲಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಲಾಭದ ಅಭೀಷ್ಟ ಸಿದ್ಧಿಯಾಗಲಿದೆ. ಯಾವುದೇ ಸಂದರ್ಭದಲ್ಲಿ ಎಲ್ಲದಕ್ಕೂ ಸಹಕಾರವನ್ನು ತೋರುವಂಥ ನಿಮ್ಮ ಕಾರ್ಯ ಸಾಧನೆ ಫಲ ನೀಡಲಿದೆ. ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ವೃಷಭ ರಾಶಿ.. ಇಂದಿನ ದಿನ ಇಂದು ತೃಪ್ತಿ ಮತ್ತು ಶಾಂತತೆಯ ದಿನ. ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿವೆ. ಆಡಳಿತ ಮತ್ತು ಅಧಿಕಾರವು ಮೈತ್ರಿಗಳಿಂದ ಲಾಭ ಪಡೆಯಬಹುದು. ಹೊಸ ಒಪ್ಪಂದಗಳಿಂದ ಶ್ರೇಯಾಂಕವನ್ನು ಹೆಚ್ಚಿಸಲಾಗುವುದು. ರಾತ್ರಿಯಲ್ಲಿ ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ನೀವು ಅನಗತ್ಯ ದುಃಖವನ್ನು ಎದುರಿಸಬೇಕಾಗುತ್ತದೆ. ಮಕ್ಕಳ ಕಡೆಯಿಂದ ಸಮಸ್ಯೆಗಳಿಗೆ ಸ್ವಲ್ಪ ಪರಿಹಾರ ಸಿಗುತ್ತದೆ. ಅಲಂಕಾರ, ಶಿಸ್ತು ಬದ್ಧ ಜೀವನಕ್ಕೆ ಹೆಸರುವಾಸಿಯಾದ ನೀವು, ನಿಮ್ಮ ಸ್ವ ಪ್ರಯತ್ನ ಬಲ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆ ಸಾಧಿಸುವಿರಿ. ಕೆಲಸ ಕಾರ್ಯಗಳು ಸಾಕಾರಗೊಳ್ಳಲಿವೆ. ಆರೋಗ್ಯದಲ್ಲಿ ಅಭಿವೃದ್ಧಿ ಇದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಮಿಥುನ ರಾಶಿ.. ಇಂದಿನ ದಿನ ಬಹು ಜನರ ಒಡನಾಟ, ಪ್ರೀತಿ ವಿಶ್ವಾಸವನ್ನು ಹೊಂದಿರುವ ನಿಮಗೆ ನಿಷ್ಠೂರವೆಂದರೆ ಆಗದು. ಕೋಪ ಬಂದರೂ ಅದನ್ನು ವ್ಯಕ್ತಪಡಿಸದೆ ಸಮಾಧಾನದಿಂದ ಇರುವಿರಿ. ಈ ಸದ್ಬುದ್ಧಿಯೇ ನಿಮ್ಮನ್ನು ಕಾಪಾಡಲಿದೆ. ರಾಶಿಚಕ್ರದ ಅಧಿಪತಿಯ ಕಳವಳದಿಂದಾಗಿ, ಅಮೂಲ್ಯವಾದದ್ದನ್ನು ಕಳೆದುಕೊಳ್ಳುವ ಅಥವಾ ಕದಿಯುವ ಭಯ ಇರುತ್ತದೆ. ಯಾವುದೇ ಸ್ಪರ್ಧೆಯಲ್ಲಿ ಮಗುವಿನ ಶಿಕ್ಷಣ ಅಥವಾ ಅಕಾಲಿಕ ಯಶಸ್ಸಿನ ಸುದ್ದಿಯನ್ನು ಪಡೆಯುವುದು ಹೃತ್ಪೂರ್ವಕವಾಗಿರುತ್ತದೆ. ಸ್ಥಗಿತಗೊಂಡ ಯಾವುದೇ ಕೆಲಸವು ಸಂಜೆ ಪೂರ್ಣಗೊಳ್ಳುತ್ತದೆ. ರಾತ್ರಿಯಲ್ಲಿ ಪ್ರೋತ್ಸಾಹಿಸುವ ಚಟುವಟಿಕೆಗಳಲ್ಲಿ ಭಾಗಿಯಾಗುವ ಭಾಗ್ಯವನ್ನು ನೀವು ಪಡೆಯುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಕಟಕ ರಾಶಿ.. ಇಂದಿನ ದಿನ ಸೂಕ್ಷ್ಮ ಸಲಹೆಗಳೆಲ್ಲಾ ಅಳವಡಿಸಿಕೊಂಡಿರುವ ನೀವು ಇನ್ನೊಬ್ಬರ ಪ್ರೀತಿ ವಿಶ್ವಾಸವನ್ನು ಬೇಗನೆ ಗಳಿಸುವಿರಿ. ಮನೆಯಲ್ಲಿ ದೇವತಾ ಕಾರ್ಯಗಳು ನಡೆದು ಸಮಾಧಾನವಾಗಲಿದೆ. ಕೆಲವೊಮ್ಮೆ ಉದ್ವೇಗ ಕಾಡಲಿದೆ. ಚಂದ್ರನು ಮೊದಲ ಮನೆಯಲ್ಲಿ ಅದೃಷ್ಟವನ್ನು ಸೂಚಿಸುತ್ತಿದ್ದಾನೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ರಾಜ್ಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಮಗುವಿನ ಜವಾಬ್ದಾರಿಯನ್ನು ಪೂರೈಸಬಹುದು. ಯಾತ್ರೆ, ಪ್ರಯಾಣದ ಸ್ಥಿತಿ ಆಹ್ಲಾದಕರ ಮತ್ತು ಲಾಭದಾಯಕವಾಗಿರುತ್ತದೆ. ಮುಸ್ಸಂಜೆಯಿಂದ ರಾತ್ರಿಯವರೆಗೆ, ನೀವು ಆತ್ಮೀಯರ ದರ್ಶನ ಮತ್ತು ಸುವಾರ್ತೆಯನ್ನು ಸ್ವೀಕರಿಸುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಸಿಂಹ ರಾಶಿ.. ಇಂದಿನ ದಿನ ರಾಶಿಯ ಅಧಿಪತಿ ಸೂರ್ಯ ನಾಲ್ಕು ಗ್ರಹಗಳ ನಡುವೆ ಗೋಚರಿಸಲಿದ್ದಾನೆ. ಇದರಿಂದ ನಿಮಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವುದು. ಮಾತಿನ ಮೃದುತ್ವವು ನಿಮಗೆ ಗೌರವವನ್ನು ತರುತ್ತದೆ. ಶಿಕ್ಷಣ ಮತ್ತು ಸ್ಪರ್ಧೆಯಲ್ಲಿ ವಿಶೇಷ ಯಶಸ್ಸು ಸಿಗಲಿದೆ. ಸೂರ್ಯನ ಕಾರಣದಿಂದ ನಿಮಗೆ ಮನಸ್ಸಿನಲ್ಲಿ ಆತಂಕ ಮತ್ತು ಕಣ್ಣಿನ ಅಸ್ವಸ್ಥತೆ ಎದುರಾಗುವ ಸಾಧ್ಯತೆ ಹೆಚ್ಚು. ನಿಮ್ಮ ಕಠಿಣ ಹೋರಾಟದ ಮೂಲಕ ಶತ್ರುಗಳು ನಾಶವಾಗುತ್ತಾರೆ. ಶುಭ ಕಾರ್ಯಗಳು ಒಂದೊಂದಾಗಿ ಆರಂಭವಾಗಲಿವೆ. ಕಾರ್ಮಿಕರಿಗೆ ಮುಂಬಡ್ತಿಯ ಸೂಚನೆ ಸಿಗಲಿದೆ. ಧನಯೋಗಕ್ಕೆ ಕೊರತೆಯಿಲ್ಲ. ದೂರ ಸಂಚಾರದಲ್ಲಿ ವಿಶ್ರಾಂತಿ ಸಿಗಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಕನ್ಯಾ ರಾಶಿ.. ಇಂದಿನ ದಿನ ರಾಶಿ ಚಕ್ರದ ಅಧಿಪತಿಯಾದ ಬುಧನು ನಿಮಗೆ ಅದೃಷ್ಟವನ್ನು ಹೆಚ್ಚಿಸುತ್ತಾನೆ. ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ವಿಫಲ ಯಶಸ್ಸನ್ನು ಸಾಧಿಸಲಾಗುತ್ತದೆ. ನೀವು ಮಕ್ಕಳ ಕಡೆಯಿಂದ ತೃಪ್ತಿದಾಯಕ ಮತ್ತು ಒಳ್ಳೆಯ ಸುದ್ದಿಯನ್ನು ಸಹ ಪಡೆಯುತ್ತೀರಿ. ಮಧ್ಯಾಹ್ನದ ನಂತರ, ಯಾವುದೇ ಕಾನೂನು ವಿವಾದ ಅಥವಾ ಮೊಕದ್ದಮೆಯಲ್ಲಿನ ಗೆಲುವು ನಿಮ್ಮ ಸಂತೋಷಕ್ಕೆ ಕಾರಣವಾಗಬಹುದು. ಖರ್ಚು ಹೆಚ್ಚಾಗುತ್ತದೆ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದರೂ, ಚಿಕಿತ್ಸೆಗೆ ಧನವ್ಯಯವಾಗಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಜತೆ ಭಿನ್ನಾಭಿಪ್ರಾಯದಿಂದ ಅವಮಾನವಾಗಬಹುದು. ಸಣ್ಣ ವ್ಯಾಪಾರಿಗಳಿಗೆ ಲಾಭವಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ತುಲಾ ರಾಶಿ.. ಇಂದಿನ ದಿನ ಇಂದು ನೀವು ನಿಮ್ಮ ಸುತ್ತ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತೀರಿ. ಕುಟುಂಬದ ಎಲ್ಲಾ ಸದಸ್ಯರ ಸಂತೋಷ ಹೆಚ್ಚಾಗುತ್ತದೆ. ಹಲವು ದಿನಗಳಿಂದ ನಡೆಯುತ್ತಿರುವ ಯಾವುದೇ ಪ್ರಮುಖ ವಹಿವಾಟು ಸಮಸ್ಯೆಯನ್ನು ಪರಿಹರಿಸಬಹುದು. ಕೈಯಲ್ಲಿ ಸಾಕಷ್ಟು ಹಣವನ್ನು ಹೊಂದಿರುವ ಸಂತೋಷವನ್ನು ನೀವು ಪಡೆಯುತ್ತೀರಿ. ಎದುರಾಳಿಗಳನ್ನು ಸೋಲಿಸಲಾಗುತ್ತದೆ. ಹತ್ತಿರ ಮತ್ತು ದೂರದ ಪ್ರಯಾಣದ ಸಂದರ್ಭವು ಪ್ರಬಲವಾಗುವುದರಿಂದ ಅದನ್ನು ಮುಂದೂಡಲ್ಪಡುತ್ತದೆ. ಪ್ರೇಮ ಸಂಬಂಧಗಳು ಗಾಢವಾಗುತ್ತಿರುವ ಕಡೆಗೆ ಸಾಗುತ್ತವೆ. ವಿವೇಚನೆಯಿಂದ ವರ್ತಿಸಿದಲ್ಲಿ ಕಾರ್ಯಗಳೆಲ್ಲವೂ ಸಾಧನೆಯಾಗಲಿದೆ. ಮಡದಿಯ ಬಹುಕಾಲದ ಕನಸು ನನಸಾಗಲಿದೆ. ಅಧಿಕ ವ್ಯಯವಾಗಲಿದ್ದು, ಮನಸ್ಸು ಚಿಂತೆಯತ್ತ ಮುಖ ಮಾಡಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ವೃಶ್ಚಿಕ ರಾಶಿ.. ಇಂದಿನ ದಿನ ನಿಮ್ಮ ರಾಶಿಚಕ್ರದ ಮೂರನೇ ಮನೆಯಲ್ಲಿನ ಶನಿ ಮತ್ತು 9 ನೇ ಮನೆಯ ಚಂದ್ರ ಯೋಗವು ಇನ್ನೂ ಏಳು ದಿನಗಳವರೆಗೆ ಇರುತ್ತದೆ. ಪರಿಣಾಮವಾಗಿ, ಗಾಳಿ-ಮೂತ್ರ-ರಕ್ತದಂತಹ ಕೆಲವು ಆಂತರಿಕ ಅಸ್ವಸ್ಥತೆಗಳನ್ನು ಎದುರಿಸಬೇಕಾಗಬಹುದು. ಎಲ್ಲವನ್ನೂ ಪರೀಕ್ಷಿಸಲು ಮತ್ತು ಈ ವಿಷಯದಲ್ಲಿ ಕೆಲವು ಉತ್ತಮ ವೈದ್ಯರನ್ನು ಸಂಪರ್ಕಿಸಲು ದಿನವನ್ನು ಕಳೆಯುತ್ತೀರಿ. ಆರೋಗ್ಯದ ಬಗ್ಗೆ ಗಮನ ಹರಿಸುವ ವಿಶೇಷ ಅವಶ್ಯಕತೆಯಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆತು ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಇತರರ ಮಾತಿನ ವಿಶ್ವಾಸದಿಂದ ತಪ್ಪು ಅಭಿಪ್ರಾಯ ಅನಾವಶ್ಯಕವಾಗಿ ಬರಲಿದೆ. ದಾಯಾದಿ ಕಲಹ ಇರಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಧನಸ್ಸು ರಾಶಿ.. ಇಂದಿನ ದಿನ ಆಗಾಗ ಚಿಂತೆ ಕಾಡಲಿದೆ. ವಿದ್ಯಾಭ್ಯಾಸದಲ್ಲಿ ಮಕ್ಕಳ ಉದಾಸೀನತೆ ವಿದ್ಯಾ ಪ್ರಗತಿಗೆ ತೊಡಕಾಗಲಿದೆ. ವ್ಯಾಪಾರಿಗಳು ಸಿಂಹಾವಲೋಕನ ಮಾಡಿಕೊಳ್ಳಬೇಕು. ಮನೆಯಲ್ಲಿ ಮದುವೆ ಮಾತುಕತೆ ನಡೆಯಲಿದೆ. ಇಂದು ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ಸಾಮೀಪ್ಯ ಮತ್ತು ಮೈತ್ರಿಗಳು ಆಡಳಿತ ಪಕ್ಷದಿಂದ ಪ್ರಯೋಜನ ಪಡೆಯುತ್ತವೆ. ಅತ್ತೆ ಮಾವರಿಂದ ಸಾಕಷ್ಟು ಹಣವನ್ನು ಉಡುಗೊರೆಯಾಗಿ ಪಡೆದುಕೊಳ್ಳುವಿರಿ. ಸಂಜೆಯಿಂದ ರಾತ್ರಿಯವರೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶಗಳಿವೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಮಕರ ರಾಶಿ.. ಇಂದಿನ ದಿನ ನಿರೀಕ್ಷಿತ ರೀತಿಯಲ್ಲಿ ಗೃಹ – ವಾಹನಗಳಿಂದ ಅನುಕೂಲವಾಗಲಿದೆ. ಗೃಹಾಲಂಕಾರ ವಸ್ತುಗಳು, ವಿಲಾಸೀ ಸಾಮಗ್ರಿಗಳು ಮನೆಯನ್ನು ಅಲಂಕರಿಸಲಿವೆ. ವೈದ್ಯರಿಗೆ ಇಂದು ಒಳ್ಳೆಯ ದಿನ. ಇಂದು ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಯಶಸ್ಸು ಕಾಣಲಿದೆ. ಜೀವನೋಪಾಯ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳು ಫಲಪ್ರದವಾಗುತ್ತವೆ. ಅಧೀನ ನೌಕರರ ಗೌರವ ಮತ್ತು ಬೆಂಬಲವೂ ಸಾಕಷ್ಟು ಲಭಿಸುತ್ತದೆ. ಸಂಜೆ ಯಾವುದೇ ಜಗಳಕ್ಕೆ ಇಳಿಯಬೇಡಿ. ರಾತ್ರಿಯ ಸಮಯದಲ್ಲಿ ನಿಮ್ಮ ಆತ್ಮೀಯ ಅತಿಥಿಗಳನ್ನು ಸ್ವಾಗತಿಸಬೇಕಾದ ಸಂದರ್ಭ ಒದಗಿ ಬರುತ್ತದೆ. ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಕುಂಭ ರಾಶಿ.. ಇಂದಿನ ದಿನ ಮಿತ್ರನ ಸಕಾಲಿಕ ಸಹಾಯದಿಂದ ದೊರೆತ ನೆಮ್ಮದಿಯನ್ನು ಕಾಪಾಡಿಕೊಳ್ಳಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆಯಾಗಲಿದೆ. ಶ್ರಮಕ್ಕೆ ತಕ್ಕ ಫಲ ಸಿಗದು. ತಾಳ್ಮೆ ಇರಲಿ. ಇಂದು, ನಿಮ್ಮ ಆರೋಗ್ಯ ಸಂತೋಷವು ತೊಂದರೆಗೊಳಗಾಗಬಹುದು. ನಿಮ್ಮ ರಾಶಿಚಕ್ರದ ಅಧಿಪತಿಯಾದ ಶನಿಯು ಇಂದು ಮಾರ್ಗಿಯವಾಗಿ ಚಲಿಸುತ್ತಿದ್ದಾನೆ. ಆದ್ದರಿಂದ, ಅನಿಯಂತ್ರಿತ ವಿವಾದಗಳು, ಕಾರಣವಿಲ್ಲದ ಶತ್ರು, ನಷ್ಟ ಮತ್ತು ನಿರಾಸೆ ನಿಮಗಿಂದು ಎದುರಾಗಲಿದೆ. ಯಾವುದೋ ಒಂದು ಸುದ್ದಿಯನ್ನು ಕೇಳಿದ ನಂತರ ನೀವು ಹಠಾತ್ ಪ್ರವಾಸಕ್ಕೆ ಹೋಗಬೇಕಾಗಬಹುದು. ಆದ್ದರಿಂದ ಜಾಗರೂಕರಾಗಿರಿ ಮತ್ತು ವಾದ – ವಿವಾದಗಳನ್ನು ತಪ್ಪಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಮೀನ ರಾಶಿ.. ಇಂದಿನ ದಿನ ಮನೆಯಲ್ಲಿ ತೀರ್ಥಯಾತ್ರೆಗೆ ಹೋಗುವ ಬಗ್ಗೆ ಚರ್ಚೆ ನಡೆಯಲಿದೆ. ಪತಿ ಪತ್ನಿಯಲ್ಲಿ ವಿರಸ ಉಂಟಾಗಲಿದೆ. ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ಉದ್ಯಮಿಗಳಿಗೆ ಧನ ಪ್ರಾಪ್ತಿಯಾಗಲಿದೆ. ಇಂದಿನ ದಿನದವನ್ನು ಮಗ ಮತ್ತು ಮಗಳ ಚಿಂತೆಯಲ್ಲಿ ಮತ್ತು ಅವರ ಕೆಲಸದಲ್ಲಿ ಕಳೆಯಲಾಗುವುದು. ವೈವಾಹಿಕ ಜೀವನದಲ್ಲಿ ಹಲವು ದಿನಗಳ ಅಸ್ತವ್ಯಸ್ತತೆ ಕೊನೆಗೊಳ್ಳುತ್ತದೆ. ಇಂದು ಸೋದರ ಮಾವ ಮತ್ತು ಸೋದರ ಅತ್ತೆಯೊಂದಿಗೆ ವ್ಯವಹರಿಸಬೇಡಿ. ಸಂಬಂಧ ಕ್ಷೀಣಿಸುವ ಅಪಾಯದಲ್ಲಿದೆ. ಧಾರ್ಮಿಕ ಪ್ರದೇಶಗಳಿಗೆ ಪ್ರಯಾಣಿಸಿ ಮತ್ತು ದಾನ ಕಾರ್ಯಗಳಿಗಾಗಿ ಖರ್ಚು ಮಾಡಬಹುದು. ಪ್ರಯಾಣದಲ್ಲಿ ಜಾಗರೂಕರಾಗಿರಿ. ಗುರುವಿನ ಹನ್ನೊಂದನೇ ಯೋಗದಿಂದಾಗಿ ಯಾರಾದರೂ ನಿಮ್ಮ ಅಮೂಲ್ಯ ವಸ್ತುಗಳನ್ನು ಕದಿಯಬಲ್ಲರು.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 Post Views: 329 Post navigation ಶಕ್ತಿಶಾಲಿ ಹಾಸನಾಂಬೆ ತಾಯಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. ಆನೆಗುಡ್ಡ ವಿನಾಯಕನನ್ನು ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌(Petrol rate), ಡೀಸೆಲ್‌ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. Anusha Kb First Published Nov 6, 2022, 7:45 AM IST ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌(Petrol rate), ಡೀಸೆಲ್‌ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ 96.72. ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ 106.31 , ಕೋಲ್ಕತ್ತಾದಲ್ಲಿ 106.03 ಚೆನ್ನೈನಲ್ಲಿ 102.63 ರೂಪಾಯಿ ಇದೆ. ಹಾಗೆಯೇ ಡಿಸೇಲ್ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ 89.62, ಮುಂಬೈನಲ್ಲಿ 94.27, ಕೋಲ್ಕತ್ತಾ 92.76, ಚೆನ್ನೈನಲ್ಲಿ 94.24 ರೂಪಾಯಿ ಇದೆ. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್‌ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ.
ಬೆಂಗಳೂರು(ಅ.26): ಉದ್ಯೋಗಿಯ ಸಾಲದ ಬಾಕಿಯನ್ನು ಆತನ ಗ್ರಾಚ್ಯುಯಿಟಿ ಹಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ದುರ್ನಡತೆ ಆರೋಪದ ಮೇಲೆ ಖಾಸಗಿ ಬ್ಯಾಂಕ್‌ನ ಗುಮಾಸ್ತರೊಬ್ಬರು ಕಡ್ಡಾಯ ನಿವೃತ್ತಿ ಶಿಕ್ಷೆಗೆ ಒಳಪಟ್ಟಿದ್ದರು. ಆದರೆ, ಅವರು ಪಡೆದಿದ್ದ ಗೃಹ ಸಾಲಕ್ಕೆ ಅವರ ಗ್ರಾಚ್ಯುಯಿಟಿ ಹಣವನ್ನು ಹೊಂದಾಣಿಕೆ ಮಾಡಿಕೊಂಡ ಬ್ಯಾಂಕಿನ ಕ್ರಮವನ್ನು ರದ್ದುಪಡಿಸಿ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನ್ಯಾಯಪೀಠ ಆದೇಶ ಮಾಡಿದೆ. ಗ್ರಾಚ್ಯುಯಿಟಿ ಪಾವತಿ ಕಾಯ್ದೆ-1972 ಅಡಿಯಲ್ಲಿ ನಿವೃತ್ತಿಯ ಸಂದರ್ಭದಲ್ಲಿ ಉದ್ಯೋಗಿಗೆ ಹಣಕಾಸು ಭದ್ರತೆ ಕಲ್ಪಿಸಲು ‘ಉದ್ಯೋಗಿ ಕಲ್ಯಾಣ ನಿಧಿ’ಯಡಿ ಗ್ರಾಚ್ಯುಯಿಟಿಗೆ ರಕ್ಷಣೆ ಕಲ್ಪಿಸಲಾಗಿರುತ್ತದೆ. ಕಾಯ್ದೆಯ ಸೆಕ್ಷನ್‌ 17ರ ಅಡಿಯಲ್ಲಿ ಗ್ರಾಚ್ಯುಯಿಟಿ ಬಿಡುಗಡೆಗೆ ಉದ್ಯೋಗಿ ಅರ್ಜಿ ಸಲ್ಲಿಸಿದರೆ, ಉದ್ಯೋಗದಾತ ನಿಗದಿತ ಅವಧಿಯಲ್ಲಿ ಪಾವತಿ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ನೌಕರಿ ಬಿಟ್ಟ 30 ದಿನದಲ್ಲಿ ಗ್ರಾಚ್ಯುಟಿ: ಹೈಕೋರ್ಟ್‌ ಪ್ರಕರಣದಲ್ಲಿ ಗೃಹ ಸಾಲದ ಬಾಕಿ ಸಂಬಂಧ ಉದ್ಯೋಗಿಯ ಗ್ರಾಚ್ಯುಯಿಟಿ ಹಣ 1,29,691 ರು. ಹೊಂದಾಣಿಕೆ ಮಾಡಿಕೊಳ್ಳಲು ಬ್ಯಾಂಕ್‌ ಮುಂದಾಗಿದೆ. ಆದರೆ, ಉದ್ಯೋಗಿ ಕಲ್ಯಾಣ ನಿಧಿಯು ‘ಸೇವಾ ಷರತ್ತು’ಗಳ ವ್ಯಾಪ್ತಿಗೆ ಒಳಪಟ್ಟಿದ್ದರೆ, ಗೃಹ ಸಾಲವು ‘ಸಾಲ ಒಪ್ಪಂದ ನಿಯಮ’ಗಳ ನಿಯಂತ್ರಣದಲ್ಲಿರುತ್ತದೆ. ಸಾಲವು ಬ್ಯಾಂಕ್‌ ಮತ್ತು ಸಾಲಗಾರನ ನಡುವಿನ ವಾಣಿಜ್ಯ ವ್ಯವಹಾರವಾಗಿರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಪ್ರಕರಣದಲ್ಲಿ ಗೃಹ ಸಾಲ ಮೊತ್ತ ಮರು ಪಾವತಿಸುವಂತೆ ಉದ್ಯೋಗಿಗೆ ಅಥವಾ ಅವರ ಸಾವಿನ ನಂತರ ಕಾನೂನಾತ್ಮಕ ವಾರಸುದಾರರಿಗೆ ಬ್ಯಾಂಕ್‌ ಬೇಡಿಕೆ ಇಟ್ಟಿಲ್ಲ. ಸಾಲದ ಮೊತ್ತವನ್ನು ಗ್ರಾಚ್ಯುಯಿಟಿ ಹಣದಿಂದ ವಸೂಲಿ ಮಾಡಿಕೊಳ್ಳಲು ಬ್ಯಾಂಕ್‌ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದೆ. ಸಾಲದ ಒಪ್ಪಂದ ನಿಯಮಗಳ ಅನುಸಾರ ಬ್ಯಾಂಕ್‌ ನಡೆದು ಕೊಳ್ಳಬೇಕಾಗುತ್ತದೆ. ಒಪ್ಪಂದದ ಅನುಸಾರ ಸಾಲಗಾರರ ವಿರುದ್ಧ ಎಲ್ಲ ಹಕ್ಕು ಚಲಾಯಿಸಬಹುದು. ಆದರೆ, ಸಾಲದ ಬಾಕಿಯನ್ನು ಗ್ರಾಚ್ಯುಯಿಟಿ ಹಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಮೇಲ್ಮನವಿ ಪ್ರಾಧಿಕಾರದ ಆದೇಶವು ಸೂಕ್ತವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ವಿವರ: ಡಿ.ಶ್ರೀಮಂತ ಎಂಬುವರು 1975ರಲ್ಲಿ ರಾಷ್ಟ್ರೀಯ ಬ್ಯಾಂಕ್‌ವೊಂದರಲ್ಲಿ ಜವಾನ ಆಗಿ ನೇಮಕಗೊಂಡಿದ್ದು, 1987ರಲ್ಲಿ ಗುಮಾಸ್ತ ಆಗಿ ಬಡ್ತಿ ಪಡೆದಿದ್ದರು. ಸೇವಾವಧಿಯಲ್ಲಿ ಅದೇ ಬ್ಯಾಂಕಿನಿಂದ ಗೃಹ ಸಾಲ ಪಡೆದುಕೊಂಡು ಕಾಲ ಕಾಲಕ್ಕೆ ಪಾವತಿಸುತ್ತಿದ್ದರು. 2005ರಲ್ಲಿ ದುರ್ನಡತೆ ಆರೋಪಕ್ಕೆ ಒಳಗಾಗಿ ವಿಚಾರಣೆ ನಡೆದು, ದೋಷಾರೋಪ ಪಟ್ಟಿಸಲ್ಲಿಕೆಯಾಗಿತ್ತು. ವಿಚಾರಣಾಧಿಕಾರಿ ಶ್ರೀಮಂತ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ವರದಿಯಲ್ಲಿ ತಿಳಿಸಿದ್ದರು. ನಂತರ ಉದ್ಯೋಗಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿ ಬ್ಯಾಂಕಿನ ಶಿಸ್ತು ಪ್ರಾಧಿಕಾರ 2006ರ ಜು.27ರಂದು ಆದೇಶಿಸಿತ್ತು. ಇನ್ನು 1-3 ವರ್ಷ ಕೆಲಸ ಮಾಡಿದ ನೌಕರರಿಗೂ ಗ್ರಾಚ್ಯುಟಿ? ಈ ಆದೇಶ ಪ್ರಶ್ನಿಸಿ ಶ್ರೀಮಂತ ಅವರು ಕೈಗಾರಿಕಾ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಗ್ರಾಚ್ಯುಯಿಟಿ ಹಣ ಬಿಡುಗಡೆ ಕೋರಿ ಶ್ರೀಮಂತ ಅವರು ಸಲ್ಲಿಸಿದ್ದ ಅರ್ಜಿಯನ್ನು ಬ್ಯಾಂಕ್‌ ವಜಾಗೊಳಿಸಿತ್ತು. ಹಾಗಾಗಿ, ಅವರು ನಿಯಂತ್ರಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಶ್ರೀಮಂತ ಅವರು ಸಾವನ್ನಪ್ಪಿದ್ದರು. ಗೃಹ ಸಾಲ ಬಾಕಿಯಿದ್ದ ಕಾರಣ ಅದಕ್ಕೆ ಗ್ರಾಚ್ಯುಯಿಟಿ ಹಣವನ್ನು ಹೊಂದಾಣಿಕೆ ಮಾಡಲಾಗಿದೆ ಎಂದು ಪ್ರಾಧಿಕಾರಕ್ಕೆ ಬ್ಯಾಂಕ್‌ ತಿಳಿಸಿತ್ತು. ಆ ಕ್ರಮವನ್ನು ನಿಯಂತ್ರಣ ಪ್ರಾಧಿಕಾರ ಪುರಸ್ಕರಿಸಿತ್ತು. ಇದರಿಂದ ಮೃತ ಶ್ರೀಮಂತ ಅವರ ಕುಟುಂಬದವರು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅದು ನಿಯಂತ್ರಣ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸಿ, ಉದ್ಯೋಗಿಯ ಕುಟುಂಬದವರಿಗೆ ವಾರ್ಷಿಕ ಶೇ.10ರಷ್ಟು ಬಡ್ಡಿ ದರದಲ್ಲಿ ಗ್ರಾಚ್ಯುಯಿಟಿ ಹಣ ಪಾವತಿಸಲು ಬ್ಯಾಂಕಿಗೆ 2019ರ ಅ.21ರಂದು ನಿರ್ದೇಶಿಸಿತ್ತು. ಅದನ್ನು ಬ್ಯಾಂಕ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದೀಗ ಬ್ಯಾಂಕಿನ ಕ್ರಮ ರದ್ದುಪಡಿಸಿರುವ ಹೈಕೋರ್ಟ್‌, ಮೇಲ್ಮನವಿ ಪ್ರಾಧಿಕಾರದ ಆದೇಶ ಪಾಲಿಸಲು ನಿರ್ದೇಶಿಸಿದೆ.
ನಮಸ್ಕಾರ ವೀಕ್ಷಕರೆ ಚೆನ್ನೈ ಸಿಟಿಯಲ್ಲಿ ನಡೆದಂತಹ ಒಂದು ನಿಜವಾದ ಹಾರ್ಟ್ ಟಚ್ಚಿಂಗ್ ಸ್ಟೋರಿಯ ಬಗ್ಗೆ ಸಂಪೂರ್ಣವಾಗಿ ಓದಿ ನೋಡಿ ಚೆನ್ನೈನಲ್ಲಿ ಒಂದು ಮಾರಿಯಮ್ಮನ ದೇವಸ್ಥಾನ ಇದೆ ಆ ದೇವಸ್ಥಾನದ ಹೊರಗಿನ ಮೆಟ್ಟಿಲುಗಳ ಮೇಲೆ ಹಲವು ಜನ ಬಿಕ್ಷುಕರು ಬಿಕ್ಷೆ ಬೇಡುತ್ತಿದ್ದರು ಆಗ ಒಬ್ಬ ಆರು ವರ್ಷ ವಯಸ್ಸಿನ ಚಿಂತನ್ ಎಂಬ ಹುಡುಗ ಕೈಯಲ್ಲಿ ಸ್ವಲ್ಪ ಹಣ ಹಿಡಿದುಕೊಂಡು ಒಬ್ಬೊಬ್ಬ ಭಿಕ್ಷುಕರಿಗೂ ಆ ಹಣವನ್ನು ಕೊಡುತ್ತ ಬರುತ್ತಿದ್ದ ಚಿಂತನ್ ಅಪ್ಪ ವೇಣು ಕೂಡ ಮಗನ ಜೊತೆನೆ ಬರುತ್ತಿದ್ದರು ಮಗನ ಕೈಗೆ ಹಣವನ್ನು ಕೊಟ್ಟು ಅಂಚು ಅಂತ ವೇಣು ನೇ ಹೇಳಿದ್ದ ಆ ಬಿಕ್ಷುಕರ ಲೈನ್ ನಲ್ಲಿ ಕಡೆಯದಾಗಿ ಒಬ್ಬರು ವಯಸ್ಸಾದ ಮಹಿಳೆ ಕೂತಿದ್ದರು ಈ ಅಜ್ಜಿ ಕೂದಲೆಲ್ಲ ಕೆದರಿತ್ತು ಈ ತಾಯಿ ಹುಟ್ಟಿಕೊಂಡಿದ್ದ ಸೀರೆಯಲ್ಲ ಹರಿದು ಹಳೆಯದಾಗಿತ್ತು ಬಿಕ್ಷುಕಗರಿಗಿಂತ ಮೋಸಹೋದ ಸ್ಥಿತಿಯಲ್ಲಿ ಈ ಮಹಿಳೆ ಇದ್ದರು ಈ ಅಜ್ಜಿಯನ್ನು ನೋಡಿದ ಚಿಂತನ್ ಅಪ್ಪ ನೀನು ಕೊಟ್ಟಿದ ಹಣ ಖಾಲಿಯಾಗಿದೆ ಈ ಅಜ್ಜಿಗೂ ನಾನು ಹಣ ಕೊಡಬೇಕು ಎಂದು ಹೇಳಿ ವೇಣು ಹತ್ತಿರ ಚಿಲ್ಲರೆ ಪಡೆದು ಅಜ್ಜಿಗೂ ಹಣ ಕೊಟ್ಟ ಆದರೆ ಆ ಅಜ್ಜಿ ಭಿಕ್ಷೆ ಬೇಡಲು ಅಲ್ಲಿ ಕುಳಿತಿರಲಿಲ್ಲ ಸುಮ್ಮನೆ ಅಲ್ಲಿ ಮಲಗಿದ್ದರು ಆದರೆ ಆಕೆ ಬಿಕ್ಷುಕರ ಸಾಲಿನಲ್ಲಿ ಕುಳಿತಿದ್ದ ಕಾರಣದಿಂದ ಹೋಗೋರೆಲ್ಲಾ ಬರೋರೆಲ್ಲ ಆಕೆಗೆ ಬಿಕ್ಷೆ ಹಾಕಿ ಹೋಗುತ್ತಿದ್ದರು Advertisements Advertisements ವಿಧಿಯಿಲ್ಲದೆ ಅಜ್ಜಿ ಕೂಡ ಭಿಕ್ಷೆ ಹಾಕಿಸಿಕೊಂಡು ಊಟ ಮಾಡುತ್ತಿದ್ದರು ಚಿಂತನ್ ಐದು ರೂಪಾಯಿ ಕಾಯಿನ್ ಅನ್ನು ಅಜ್ಜಿ ಹತ್ತಿರ ಇದ್ದ ತಟ್ಟೆಯಲ್ಲಿ ಹಾಕಿದ ತಕ್ಷಣ ಶಬ್ದ ಆಯಿತು ಈ ಶಬ್ದ ಕೇಳಿಸಿಕೊಂಡ ಅಜ್ಜಿ ಯಾರು ಹಣ ಹಾಕಿದ್ದು ಎಂದು ಎದ್ದು ನೋಡಿದರು.. ಅಪ್ಪ ನಾನು ಹಣ ಹಾಕಿದೆ ಎಂದು ಚಿಂತನ್ ತಂದೆ ವೇಣು ಬಳಿ ಹೇಳುತ್ತಿದ್ದ ಆ ಅಜ್ಜಿ ಸ್ಪಷ್ಟವಾಗಿ ತಂದೆ ಮಗನನ್ನು ನೋಡುತ್ತಿದ್ದರು ಆನಂತರ ಚಿಂತನ್ ಮತ್ತು ವೇಣು ತಮ್ಮ ಮನೆಗೆ ಹೋದರು ಅಜ್ಜಿ ನಕ್ಕರು ಆನಂತರ ತಟ್ಟೆಯಲ್ಲಿದ್ದ ಹಣವನ್ನು ಎತ್ತಿಕೊಂಡು ಭದ್ರವಾಗಿ ಇಟ್ಟುಕೊಂಡರು ಕೆಲ ದಿನಗಳ ಬಳಿಕ ವೇಣು ತನ್ನ ಹೆಂಡತಿ ಮತ್ತು ಮಗನ ಜೊತೆ ದೇವಸ್ಥಾನದ ಎದುರಿಗೆ ಇದ್ದಂತಹ ಒಂದು ಮನೆಗೆ ಶಿಫ್ಟ್ ಆದರೂ ಆವಾಗಾವಾಗ ವೇಣು ಮನೆಯ ಹತ್ತಿರವೇ ದೇವಸ್ಥಾನವಿದ್ದ ಕಾರಣ ದೇವಾಲಯಕ್ಕೆ ಸಮಯ ಸಿಕ್ಕಾಗಲೆಲ್ಲ ವೇಣು ಬರುತ್ತಿದ್ದ ಹೊರಗೆ ಕುಳಿತಿದ್ದ ಭಿಕ್ಷುಕರಿಗೆ ಹಣ ಕೊಡುತ್ತಿದ್ದ ಹಾಗೂ ಮನೆಯಲ್ಲಿ ಮಿಗಿಲುತ್ತಿದ್ದ ಊಟವನ್ನು ಕೂಡ ತಂದುಕೊಡುತ್ತಿದ್ದ ವೇಣು ತನ್ನ ಮಗನ ಕೈಯಲ್ಲೆ ಭಿಕ್ಷೆ ಹಾಕಿಸೋದು ವೇಣುವಿನ ಅಭ್ಯಾಸ ಅಂದಿನ ದಿನ ಅಲ್ಲಿದ್ದ ಭಿಕ್ಷುಕರಿಗೆಲ್ಲಾ ಊಟ ಅಂಚಿ ಕಡೆಯದಾಗಿ ಆವತ್ತು ಹೇಗೆ ಈ ಅಜ್ಜಿ ಸರದಿ ಬಂದಾಗ ಹಣ ಖಾಲಿಯಾಗಿತ್ತೋ ಅದೇ ತರ ಇಂದು ಅಜ್ಜಿಯ ಸರದಿ ಬಂದಾಗ ಅನ್ನ ಖಾಲಿಯಾಯಿತು ಚಿಂತನ್ ತಗೋ ಈ ಹಣ ಆ ಅಜ್ಜಿಗೆ ನಾವು ತಂದಿದ್ದ ಊಟ ಖಾಲಿಯಾಗಿದೆ ಎಂದು ಹೇಳಿ ಈ ಹಣಕೊಟ್ಟು ಭಾ ಎಂದು ವೇಣು ಹೇಳಿದ ಅಜ್ಜಿ ತಗೊಳಿ ನಾವು ತಂದಿದ್ದ ಊಟವೆಲ್ಲ ಖಾಲಿಯಾಗಿದೆ ತಗೊಳ್ಳಿ ಕಾಸು ಎಂದು ಅಜ್ಜಿಗೆ ಚಿಂತನ್ ಕೊಟ್ಟ ಆ ಬಿಕ್ಷುಕ ಅಜ್ಜಿಯ ಪಕ್ಕದಲ್ಲೆ ಶರವಣ ಎಂಬ ವ್ಯಕ್ತಿ ಕೂಡ ಭಿಕ್ಷೆ ಬೇಡುತ್ತಿದ್ದ ಅಜ್ಜಿಯ ಯೋಗಕ್ಷೇಮವನ್ನ ಶರವಣ ನೇ ನೋಡಿಕೊಳ್ಳುತ್ತಿದ್ದ ಅಮ್ಮ ನೀನು ಯೋಚನೆ ಮಾಡಬೇಡ ಮೊದಲೇ ಬೇರೊಬ್ಬರು ನನಗೆ ಊಟ ಕೊಟ್ಟಿದ್ದರು ನನ್ನ ಹತ್ತಿರ ಎರಡು ಊಟ ಇದೆ ಮೊದಲು ಕೊಟ್ಟ ಊಟನಾ ನಾನು ತಿನ್ನುತ್ತೀನಿ ಈಗ ಇವರು ಕೊಟ್ಟ ಊಟವನ್ನು ನೀವು ತಿನ್ನಿ ಎಂದು ಹೇಳಿ ವೇಣು ತನಗೆ ಕೊಟ್ಟ ಊಟವನ್ನು ಶರವಣ ಆ ಅಜ್ಜಿಗೆ ಕೊಟ್ಟ ಕಾಸು ಎತ್ತಿಕೊಂಡು.. ಒಳಗೆ ಇಟ್ಟುಕೊಂಡ ಅಜ್ಜಿ ಶರವಣ ಕೊಟ್ಟ ಊಟವನ್ನು ತೆಗೆದುಕೊಂಡು ಒಂದು ತುತ್ತು ಬಾಯಿಗೆ ಹಾಕಿಕೊಂಡ ತಕ್ಷಣ ಅಜ್ಜಿಯ ಕಣ್ಣಲ್ಲಿ ಕಣ್ಣೀರು ಬರಲು ಶುರುವಾಯಿತು ಯಾಕಮ್ಮ ಅಳುತ್ತಿದ್ದೀರಾ ಊಟ ತುಂಬಾ ಕಾರ ಆಗಿದೆಯಾ ಎಂದು ಶರವಣ ನೀರು ಕುಡಿರಿ ಎಂದು ಅಜ್ಜಿಗೆ ಬಾಟಲ್ ಕೊಟ್ಟ ನೀರು ತೆಗೆದುಕೊಂಡು ಕುಡಿದ ತಾಯಿ ಏನು ಮಾತಾಡದೆ ಆಗೇ ಮಲಗಿಕೊಂಡಳು ಈಗೆ ದಿನಗಳು ಕಳೆಯುತ್ತಿದ್ದವು ಒಂದು ದಿನ ತನ್ನ ವೇಣು ಹೆಂಡತಿನ ದೇವಸ್ಥಾನಕ್ಕೆ ಕರೆದುಕೊಂಡು ಬಂದು ತನ್ನ ಹೆಂಡತಿ ಕೈಯಲ್ಲಿ ಇಲ್ಲಿರುವ ಭಿಕ್ಷುಕರಿಗೆಲ್ಲಾ ಸೀರೆ ಅಂಚಿಸುತ್ತಿದ್ದ ವೇಣು ಅಲ್ಲಿದ್ದವರಿಗೆಲ್ಲಾ ಸೀರೆಗಳನ್ನು ಹೆಂಡತಿ ಕೈಯಲ್ಲಿ ಕೊಡಿಸುತ್ತಿದ್ದ ಆಗ ಅಲ್ಲಿದ್ದ ಭಿಕ್ಷುಕರಲ್ಲಿ ಒಬ್ಬ ಏನು ತಾಯಿ ವಿಶೇಷ ಇವತ್ತು ಎಲ್ಲರಿಗೂ ಸೀರೆ ಹಂಚುತಿದ್ದಿಯ ಎಂದು ಕೇಳಿದ ಆಗ ಇವತ್ತು ನನ್ನ ಹುಟ್ಟಿದ ಹಬ್ಬ ಅದಕ್ಕೆ ನಿಮಗೆಲ್ಲ ಬಟ್ಟೆ ಕೊಡುತ್ತಿದ್ದೇನೆ ಎಂದು ವೇಣು ಹೆಂಡತಿ ಹೇಳಿದಳು ಹುಟ್ಟುಹಬ್ಬದ ಶುಭಾಶಯಗಳು ತಾಯಿ ನೀನು ನೂರು ವರ್ಷ ಸುಖವಾಗಿ ಬಾಳು ಅಮ್ಮ ಎಂದು ಅಲ್ಲಿದ್ದ ಭಿಕ್ಷುಕರೆಲ್ಲ ವೇಣು ಹೆಂಡತಿಗೆ ಶುಭಾಶಯ ಹೇಳಿದರು ಕೊನೆಯದಾಗಿ ಆ ಅಜ್ಜಿ ಹತ್ತಿರ ಬಂದು ಅಮ್ಮ ನಿನಗೂ ಕೂಡ ಸೀರೆ ಕೊಡುತ್ತಿದ್ದೇವೆ ತಗೊಳ್ಳಿ ಎಂದು ಹೇಳಿ ಅಜ್ಜಿಗೆ ಹೊಸ ಸೀರೆ ಕೊಟ್ಟು ವೇಣು ತನ್ನ ಹೆಂಡತಿ ಮತ್ತು ಮಗನ ಜೊತೆ ವಾಪಸ್ ಮನೆಗೆ ಹೋದ ತನಗೆ ಕೊಟ್ಟಿದ್ದ ಹೊಸ ಸೀರೆಯನ್ನು ನೋಡಿ ಆ ವಯಸ್ಸಾದ ಅಜ್ಜಿ ಏನು ಮಾತಾಡದೆ ಆ ಸೀರೆಯನ್ನು ಎತ್ತಿಕೊಂಡು ಭದ್ರವಾಗಿ ಇಟ್ಟುಕೊಂಡಳು ಈ ಸೀರೆಗಳನ್ನು ಯಾರು ಕೊಟ್ಟಿದ್ದು ಯಾಕೆ ಕೊಟ್ಟಿದ್ದು ಎಂದು ಶರವಣನನು ಅಜ್ಜಿಯನ್ನು ಕೇಳಿದಳು, ಆವತ್ತು ನಮಗೆ ಊಟ ನೀಡಿದರಲ್ಲ ವೇಣು ಅಂತ ಅವರ ಹೆಂಡತಿಯ ಹುಟ್ಟುಹಬ್ಬ ವಂತೆ ಅದಕ್ಕಾಗಿ ಎಲ್ಲರಿಗೂ ಸೀರೆ ಹಂಚಿದ್ದಾಳೆ ಎಂದು ಅಜ್ಜಿ ಶರವಣನಿಗೆ ಹೇಳಿದಳು ಹೌದೂ ಸರಿ ಆಯ್ತು ಎಂದು ಅಜ್ಜಿ ನಗುತ್ತ ಮಲಗಿದಳು ಈ ಕಥೆಯ ಸಾರಾಂಶವೇನೆಂದರೆ ವೇಣು ಹೆಂಡತಿ ಮತ್ತು ಚಿಂತನ್ ಆ ಅಜ್ಜಿಗೆ ಮಗ-ಸೊಸೆ ಮೊಮ್ಮಗನು ಆಗಬೇಕು ಮಗ ವೇಣು ಮದುವೆಯಾದ ನಂತರ ತನ್ನ ಹೆಂಡತಿಯ ಮಾತು ಕೇಳಿ ಜೀವನ ಸಾಗಿಸೋಕೆ ತುಂಬಾ ಕಷ್ಟವಾಗುತ್ತಿದೆ ನಿಮ್ಮ ಅಮ್ಮನನ್ನು ನೋಡಿ ಕೊಳ್ಳಲು ಸಾಧ್ಯವಿಲ್ಲ ನಮ್ಮ ಜೀವನಕ್ಕೆ ಮುಂದೆ ಕಷ್ಟವಾಗುತ್ತದೆ ಎಂದು ವೇಣು ಹೆಂಡತಿಯ ಮಾತು ಕೇಳಿ ತನ್ನ ಹೆತ್ತ ತಾಯಿಯನ್ನು ಸಾಕಲು ಆಗದೆ ದೇವಸ್ಥಾನದ ಹತ್ತಿರ ಬಿಟ್ಟು ಬಂದಿರುತ್ತಾನೆ ತುಂಬಾ ವರ್ಷಗಳೇ ಕಳೆದು ಹೋಗಿರುತ್ತವೆ ಒಂದು ದಿನ ವೇಣು ದೊಡ್ಡಮಟ್ಟದಲ್ಲಿ ಬೆಳೆದರು ಎಲ್ಲ ಸಂಪತ್ತು ಕೂಡ ಇದ್ದರೂ ತನ್ನ ತಾಯಿಯನ್ನು ಕರೆದುಕೊಂಡು ಬರಲು ಹೋಗಲಿಲ್ಲ ಮತ್ತು ಎಲ್ಲಿಯೂ ಕೂಡ ಹುಡುಕಲಿಲ್ಲ ಕೊನೆಗೆ ಒಂದು ದಿನ ದೇವಸ್ಥಾನದ ಬಳಿ ವೇಣು ಮತ್ತು ಅವರ ಹೆಂಡತಿ ಮೊಮ್ಮಗ ಚಿಂತನ್ ಬಂದಾಗ ನೋಡಿದ ಕೂಡಲೇ ಗುರುತಿಸಿದಳು ಅಜ್ಜಿ, ಆದರೆ ಈ ಅಜ್ಜಿಯನ್ನು ವೇಣು ನಮ್ಮ ಅಮ್ಮ ಎಂದು ಗುರುತಿಸಲಿಲ್ಲ ಹಾಗೂ ಆ ಅಜ್ಜಿ ನಾನು ನಿಮ್ಮ ಅಮ್ಮ ಎಂದು ಹೇಳಿಕೊಳ್ಳಲಿಲ್ಲ ಮನಸ್ಸಿನಲ್ಲಿ ತೃಪ್ತಿಪಟ್ಟುಕೊಂಡು ಕಣ್ಣೀರು ಇಡುತ್ತಿದ್ದಳು ವೇಣು ಬಂದಾಗ ಕೊಡುತ್ತಿದ್ದಾ ಹಣ ಮತ್ತು ಸೀರೆಯನ್ನು ಇಟ್ಟುಕೊಂಡು ನಗುತ್ತಾ ಕಣ್ಣೀರು ಇಡುತ್ತಿದ್ದಳು ನಾನು ಅವರಿಗೆ ಯಾರು ಎಂದು ಗೊತ್ತಾಗುವುದು ಬೇಡ ನನ್ನಿಂದ ಅವರಿಗೆ ಕಷ್ಟವಾದರೆ ಅವರ ಸಂತೋಷವನ್ನು ಕಿತ್ತುಕೊಳ್ಳಲು ನನಗಿಷ್ಟವಿಲ್ಲ ಹೇಗಿದ್ದರೂ ದೇವಸ್ಥಾನ ಹತ್ತಿರ ಬರುತ್ತಾರಲ್ಲ ಅವರನ್ನು ನೋಡಿ ಕಣ್ತುಂಬಿಕೊಳ್ಳುತ್ತೇನೆ ಎಂದು ತಾಯಿ ಶರವಣ ಹತ್ತಿರ ಹೇಳಿಕೊಂಡು ಅಜ್ಜಿ ಗೋಳಾಡಿದಳು, ತಾಯಿಗೆ ಊಟ ಹಾಕದ ಮಗ ತಾಯಿಯನ್ನು ನೋಡಿಕೊಳ್ಳದ ಮಗ ಬೇರೆಯವರಿಗೆ ಊಟ ಹಾಕಿದರೇನು ಸಹಾಯ ಮಾಡಿದರೇನು ಯಾವುದೇ ಪ್ರಯೋಜನವಿಲ್ಲ ತಾಯಿಯನ್ನು ಚೆನ್ನಾಗಿ ನೋಡಿಕೊಂಡಾಗ ಮಾತ್ರ ನೀವು ಇನ್ನೊಬ್ಬರಿಗೆ ಅನ್ನ ಹಾಕಿದರೆ ದಾನಮಾಡಿದರೆ ಒಂದು ಅರ್ಥವಿರುತ್ತದೆ, ಹೆತ್ತ ತಾಯಿಯನ್ನು ನೀನು ಮರೆತರೆ ನಾಳೆಯ ದಿನ ನಿನಗೆ ಹುಟ್ಟುವ ಮಕ್ಕಳು ನೀವು ತಂದೆ-ತಾಯಿ ಎಂಬುದನ್ನೇ ಮರೆಯುತ್ತಾರೆ ಈ ನಿಜವಾದ ಘಟನೆ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.. Post navigation ಕೊರೊನದಿಂದ ಸ್ನೇಹಿತನ ಪ್ರಾಣ ಉಳಿಸಲು ಈ ವ್ಯಕ್ತಿ ಮಾಡಿದ್ದೇನು ಗೊತ್ತ ಶಾಕ್ ಆಗ್ತೀರಾ! ಬ್ಯಾಂಕ್ ನಲ್ಲಿ ದುರಹಂಕರವಾಗಿ ಮಾತನಾಡಿದ ಕ್ಯಾಷಿಯರ್ ಗೆ ಅಜ್ಜಿ ಏನು ಮಾಡಿದ್ರು ಗೊತ್ತಾ? Related Posts ಸ್ವಂತ ಮಗನನ್ನೇ ಮದುವೆಯಾದ ಹೆತ್ತ ತಾಯಿ.. ಆದ್ರೆ ನಂತರ ಏನಾಗಿದೆ ಗೊತ್ತಾ? November 11, 2021 November 11, 2021 Info Master ನಿಮ್ಮ ಮನೆಯಲ್ಲಿ ಪ್ರತಿನಿತ್ಯ ದುಡ್ಡಿನ ಸುರಿಮಳೆ ಆಗಬೇಕಾ? ಹಾಗಾದರೆ ಈಗಲೇ ಇಂತಹ ಗುಣಗಳಿರುವ ಮಹಿಳೆಯರನ್ನು ಹುಡುಕಿ ಮದುವೆಯಾಗಿ!! September 12, 2022 September 12, 2022 Info Master ತುಂಬಾ ಸುಂದರವಾಗಿದ್ದ ನಟ ಪ್ರಭಾಸ್ ಮುಖಕ್ಕೆ ಏನಾಗಿದೆ ಗೊತ್ತಾ! ಇದೇ ಕಾರಣ ನೋಡಿ.. October 18, 2022 Info Master Search for: Recent Posts ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್.. ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ.. Recent Posts ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್.. ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ..
ಮೈಸೂರು, ಸೆ.24: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಎರಡನೆ ದಿನದ ಪಾರಂಪರಿಕ ಕಾರ್ಯಕ್ರಮದಲ್ಲಿ ರವಿವಾರ 'ಮೇಡ್ ಇನ್ ಮೈಸೂರ್' ಜಾವಾ ಬೈಕ್‍ಗಳಲ್ಲಿ ಪಾರಂಪರಿಕ ಕಟ್ಟಡಗಳಿಗೆ ಭೇಟಿ ನೀಡಲಾಯಿತು. ಮೈಸೂರಿನ ಹಾಗೂ ವಿವಿಧ ಭಾಗಗಳಿಂದ ತಮ್ಮ ನೆಚ್ಚಿನ ಜಾವಾ ಬೈಕ್‍ಗಳೊಡನೆ ಬಂದಿದ್ದ 40ಕ್ಕೂ ಹೆಚ್ಚಿನ ಆಸಕ್ತರು ಭಾಗವಹಿಸಿದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಸರ್ವಮಂಗಳ ಶಂಕರ್ ಅವರು ಹಸಿರು ನಿಶಾನೆ ತೋರಿದರು. ಪಾರಂಪರಿಕ ನಡಿಗೆ ಕಾರ್ಯಕ್ರಮದ ವಿವರಣೆಯನ್ನು ಪಾರಂಪರಿಕ ತಜ್ಞರಾದ ಎನ್.ಎಸ್.ರಂಗರಾಜು ಹಾಗೂ ಈಚನೂರು ಕುಮಾರ್ ಅವರು ನೀಡಿದರು. ಜಾವಾ ಕಂಪನಿಯು ಮೈಸೂರು ಮತ್ತು ಜಕೋಸ್ಲಾವಿಯಾ ನಡುವೆ ಸೇತುವೆಯಾಗಿತ್ತು ಜಾವಾ ಬೈಕ್‍ಗಳ ತಯಾರಿಕೆಯಲ್ಲಿ. ಎಫ್.ಕೆ. ಇರಾನಿ ಅವರ ಕೊಡುಗೆ ಹಾಗೂ ಜನತಾ ದಸರೆಗೆ ಆರಂಭಿಸಲು ಅವರಿಟ್ಟ ಹಜ್ಜೆಗಳನ್ನು ತಜ್ಞರು ಸ್ಮರಿಸಿದರು ಅದರೊಂದಿಗೆ ಜಾವಾ ಕಂಪೆನಿಯ ಏಳು ಬೀಳುಗಳನ್ನು ಅದರಿಂದ ಸಾಮಾಜಿಕ ಪರಿಣಾಮಗಳನ್ನು ತಿಳಿಸಿದರು. ಪಾರಂಪರಿಕ ಸಂಚಾರ ರಂಗಾಚಾರ್ಲು ಪುರಭವನ, ದೊಡ್ಡ ಗಡಿಯಾರ, ಹತ್ತನೇ ಚಾಮರಾಜೇಂದ್ರ ವೃತ್ತ, ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ಮಹಾರಾಜ ಕಾಲೇಜು, ಯುವರಾಜಾ ಕಾಲೇಜು, ಮಹಾರಾಣಿ ಕಾಲೇಜು, ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಹಾಲ್, ರೈಲು ನಿಲ್ದಾಣ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಕೊನೆಗೊಂಡಿತು. ಕಾರ್ಯಕ್ರಮದಲ್ಲಿ ಪಾರಂಪರಿಕ ಇಲಾಖೆಯ ಉಪನಿರ್ದೆಶಕ ಡಾ.ಗವಿಸಿದ್ದಯ್ಯ, ಪುರಾತತ್ವ ತಜ್ಞ ಎನ್.ಎಲ್.ಗೌಡ ಹಾಗೂ ಇತರರು ಭಾಗವಹಿಸಿದ್ದರು.
ನಾನಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೆ. ಸಣ್ಣ ಊರಿನಿಂದ ಬೆಂಗಳೂರಿಗೆ ಬಂದಿದ್ದ ನನಗೆ ಇಂಗ್ಲಿಷ್ ಕಲಿಯುವ ಹುಚ್ಚು. ಬೆಳಗಿನ ಜಾವ ಎದ್ದ ಕೂಡಲೇ ಬಿಬಿಸಿ, CNN ಅಥವಾ ಫಾಕ್ಸ್ ನ್ಯೂಸ್ ನೋಡುವ ಅಭ್ಯಾಸ. ಅಂದು ಬೆಳಗಿನ ಜಾವ ಟಿವಿ ಆನ್ ಮಾಡಿದ ನನಗೆ ಶಾಕ್ ಕಾದಿತ್ತು. ವಿಮಾನವೊಂದು ನೂರತ್ತು ಮಹಡಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದದ್ದು ನನಗೆ ನಂಬಲಾಗಲಿಲ್ಲ. ವಿಷಯ ಖಾತ್ರಿ ಪಡಿಸಿಕೊಳ್ಳಲು ಚಾನೆಲ್ ಬದಲಾಯಿಸಿದೆ, ಆದರೆ ಎಲ್ಲೆಲ್ಲೂ ಅದೇ ಸುದ್ದಿ. ಆರಂಭಿಕ ಹಂತದಲ್ಲಿ ಇದೊಂದು ಅಪಘಾತ ಅಂತ ಸುದ್ದಿವಾಹನಿಗಳು ಹೇಳಿದರು, ಇನ್ನೊಂದು ಬೃಹತ್ ವಿಮಾನ ಪಕ್ಕದ ಅವಳಿ ಕಟ್ಟಡಕ್ಕೆ ಗುದ್ದಿದಾಗ ಎಲ್ಲರಿಗು ಮನದಟ್ಟಾಗಿತ್ತು ಅದೊಂದು ವ್ಯವಸ್ಥಿತ ಭಯೋತ್ಪಾದಕರ ಸಂಚು ಎಂದು. ಅಂದು ತರಗತಿಯಲ್ಲಿ ಈ ಘಟನೆಯದೇ ಚರ್ಚೆ. ಮುಸ್ಲಿಂ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದ ನನ್ನ ಜೊತೆ ಓದುತ್ತಿದ್ದ ರಷ್ಯಾನ್ ಹುಡುಗಿ “They Deserve every bit of it” ಅಂತ ಅಂದಾಗ ಆಶ್ಚರ್ಯವಾಗಿತ್ತು ಮತ್ತು ಅಲ್ಲಿಂದೀಚೆಗೆ ಜಗತ್ತು ಸಂಪೂರ್ಣ ಬದಲಾಗುತ್ತದೆ ಅಂತ ನನಗೆ ಗೊತ್ತಾಗಿ ಹೋಗಿತ್ತು. ಅವಘಡ ನೆಡೆದಾಗ, ತುರ್ತು ಪರಿಸ್ಥಿತಿಗಳಲ್ಲಿ ಅಮೇರಿಕನ್ನರು 911 ಎಂಬ ಸಂಖ್ಯೆಗೆ ಕರೆಮಾಡುತ್ತಾರೆ. ಸೆಪ್ಟೆಂಬರ್ 11ರ ಭಯೋತ್ಪಾದನೆಯನ್ನ ಬಹು ಬೇಗ 9/11 ಅಂತ ಮರುನಾಮಕರಣ ಮಾಡಲಾಯಿತು. ಇಡಿಯ ಪ್ರಪಂಚವೇ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿರುವಂತೆ ಬಿಂಬಿಸಲಾಯಿತೆಂದು ಐಜಾಜ್ ಅಹಮದ್ ಅಭಿಪ್ರಾಯ ಪಡುತ್ತಾರೆ. ಎಲ್ಲೆಡೆ ಭಯದ ವಾತಾವರಣ, ಭಯೋತ್ಪಾದನೆ ಹತ್ತಿಕ್ಕುವ ಹೆಸರಲ್ಲಿ ಎಲ್ಲರ ಮೇಲೆ ನಿಗಾ ಇಡುವುದು, ಬಂಧನ, ವಿಮಾನ ನಿಲ್ದಾಣಗಳಲ್ಲಿ ಮೈ ತಡಕುವುದು ಜಾರಿಗೆ ತರಲಾಯಿತು, ಅಂದಿನಿಂದ ವ್ಯಕ್ತಿಗತ ಪ್ರೈವೆಸಿ ಅನ್ನೋದು ಇಲ್ಲವಾಯಿತು. (CIA ಮಾದರಿಯಲ್ಲೇ ಎಲ್ಲ ದೇಶಗಳಲ್ಲೂ ಗುಪ್ತಚರ ಏಜನ್ಸಿಗಳ ಜನನವಾಯಿತು) ಎಲ್ಲೆಡೆ ಹರಡಿದ್ದ ಭಯ ಮತ್ತು ಸಂದೇಹದ ಭರ್ಜರಿ ಅನುಕೂಲ ಪಡೆದುಕೊಂಡ ಜಾರ್ಜ್ ಬುಷ್ ಮತ್ತೊಮ್ಮೆ ಅಧಿಕಾರಕ್ಕೆ ಬಂದ. ನನಗೆ ಆ ದಿನಗಳಲ್ಲಿ ಅತಿಯಾಗಿ ಕಾಡಿದ ಕೆಲ ಪ್ರಶ್ನೆಗಳಿದ್ದವು. “ಮೂಲಭೂತವಾದವೆಂದರೇನು? ಮೂಲಭೂತವಾದ ಹುಟ್ಟಿಕೊಳ್ಳಲು ಅನುಕೂಲಕರ ವಾತಾವರಣಗಳಾವುವು? ಮೂಲಭೂತವಾದಕ್ಕೆ ಧರ್ಮವೊಂದೇ ಕಾರಣವೇ? Fundamentalism ಕುರಿತು ಸಾಕಷ್ಟು ಓದಿದೆ ಆದರೆ ಮೊಹಸಿನ್ ಹಮೀದ್ ಬರೆದ “ದ ರಿಲಕ್ಟೆಂಟ್ ಫಂಡಮೆಂಟಲಿಸ್ಟ್” ಕಾದಂಬರಿ ಓದುವವರೆಗೆ ನನಗೆ ಮೂಲಭೂತವಾದದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹಮೀದ್ ಕಾದಂಬರಿಯ ನಾಯಕ ಚಂಗೇಜ್. ಮೂಲತಃ ಪಾಕಿಸ್ತಾನದ ಲಾಹೋರ್ ನಿವಾಸಿ. ವಿದೇಶದಲ್ಲಿ ನೆಲಸಿ ಸುಖಕರ ಜೀವನ ನೆಡೆಸಬೇಕೆಂಬ ಹೆಬ್ಬಯಕೆ ಅವನಿಗೆ. ಓದಿನಲ್ಲಿ ಅತಿಯಾದ ಶ್ರದ್ದೆ, ಶ್ರಮ. ಆತನ ಅವಿರತ ಶ್ರಮದ ಫಲವಾಗಿ ಅಮೆರಿಕಾದ ಪ್ರತಿಷ್ಠಿತ ಪ್ರಿನ್ಸಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಅವಕಾಶ ದೊರೆಯುತ್ತದೆ. ಅಮೇರಿಕಾದ ಬಗ್ಗೆ ನೂರಾರು ಕನಸುಗಳು ಆತನಲ್ಲಿ. ಬಿಸಿಲಿನ ತಾಪಕ್ಕೆ ಬಹುಬೇಗ ಕರಗಿಹೋಗುವ ಮಂಜುಗಡ್ಡೆಯಂತೆ, ಅಮೇರಿಕಾದ ವಾಸ್ತವ ಚಂಗೇಜ್ ಅದರ ಕುರಿತು ಕಟ್ಟಿಕೊಂಡಿದ್ದ ಭ್ರಮೆಗಳನೆಲ್ಲಾ ಕರಗಿಸಿ ಬಿಡುತ್ತದೆ. ವಿಶ್ವವಿದ್ಯಾಲಯದ ಕಟ್ಟಡಗಳು ಪುರಾತನವಾಗಿ ಕಾಣಲೆಂದು ಆಸಿಡ್ ವಾಷ್ ನೀಡುತ್ತಿರುವುದನ್ನ ಕಾಣುತ್ತಾನೆ. ಇತಿಹಾಸವೇ ಇಲ್ಲದ ದೇಶವೊಂದು ಇತಿಹಾಸ ಸೃಷ್ಟಿಸಲು ಏನೆಲ್ಲಾ ಮಾಡಬಹುದು ಎಂಬುದನ್ನ ಮನಗಾಣುತ್ತಾನೆ. ಸಿಂಧೂ ನಾಗರೀಕತೆಯ ಕಾಲದಲ್ಲಿ ಅಮೇರಿಕಾ ಏನಾಗಿತ್ತೆಂಬ ಗಾಢ ಆಲೋಚನೆಯಲ್ಲಿ ತೊಡಗುತ್ತಾನೆ. ವ್ಯಾಸಂಗ ಮುಂದುವರೆಸಲು ಬೇಕಾದ ಹಣಕ್ಕಾಗಿ ಸಂಜೆಯ ವೇಳೆ ದಕ್ಷಿಣ ಏಶಿಯನ್ ಗ್ರಂಥಾಲಯದಲ್ಲಿ ಕೆಲಸ ಮಾಡಲು ಸೇರಿಕೊಳ್ಳುತ್ತಾನೆ. ಆ ಗ್ರಂಥಾಲಯಕ್ಕೆ ಯಾರೆಂದರೆ ಯಾರು ಹೋಗುವುದಿಲ್ಲ. ತಮಗಿಂತ ಭಿನ್ನವಾದ ಸಂಸ್ಕೃತಿ, ಕಲೆ, ಸಾಹಿತ್ಯಯನ್ನ ಅಮೇರಿಕಾ ಗಮನಿಸುವುದನ್ನೇ ಬಿಟ್ಟುಬಿಟ್ಟಿದೆ ಅಂತ ಚಂಗೇಜ್ಗೆ ಅನಿಸತೊಡಗುತ್ತದೆ. ತಮ್ಮ ಧರ್ಮದವರಲ್ಲದ, ದೇಶದವರಲ್ಲದ, ವರ್ಣದವರಲ್ಲದ ಅನ್ಯರ ಬಗ್ಗೆ ಅಮೆರಿಕನ್ನರಿಗೆ ಇರುವ ತಾತ್ಸಾರ ಅಸಡ್ಡೆಗಳ ಅನುಭವವಾಗುತ್ತದೆ. ಇದೆಲ್ಲದರ ನಡುವೆ ಚಂಗೇಜ್ ಒಳ್ಳೆಯ ಕೆಲಸವನ್ನೇ ಗಿಟ್ಟಿಸಿಕೊಳ್ಳುತ್ತಾನೆ. ಅಂಡರ್ವುಡ್ ಸ್ಯಾಮ್ಸನ್ (US) ಎಂಬ ಕಂಪನಿಯದು. ಹೊಂಚು ಹಾಕಿ ಕಾದು ರೋಗಗ್ರಸ್ತ ಕಂಪನಿಗಳ ವಿವಶವನ್ನೇ ಬಂಡವಾಳವಾಗಿಸಿ ಅತಿ ಕಡಿಮೆ ಬೆಲೆಗೆ ಖರೀದಿ ಮಾಡುವ ಕಂಪನಿಯದು. (ಅಮೇರಿಕಾದ ಇಂಪಿರಿಯಾಲಿಸ್ಟ್ ಅಜೆಂಡಾ ಕೂಡ ಅದೇ ತಾನೆ?) ಒಮ್ಮೆ ರೋಗಗ್ರಸ್ತ ಕಂಪನಿಯ ಟೇಕ್ ಓವರ್ ಪ್ರಕ್ರಿಯೆಗೆಂದು ಮನಿಲಾ ನಗರಕ್ಕೆ ಹೋದಾಗ ಅಲ್ಲಿನ ಕೆಲಸಗಾರನೊಬ್ಬ “ಚಂಗೇಜ್ ನೀನೊಬ್ಬ ಜಾನಿಸಾರಿ ಇದ್ದಹಾಗೆ ಅಲ್ಲವೇ?” ಎಂಬ ಪ್ರಶ್ನೆ ಚಂಗೇಜ್ ನನ್ನ ದಂಗುಬಡಿಸುತ್ತದೆ. (ಜಾನಿಸಾರಿಗಳು ಒಟ್ಟೋಮನ್ ಟರ್ಕರ ಬಲಿಷ್ಠ ಕಾಲುಳುಗಳ ಪಡೆಯಾಗಿತ್ತು. ಈ ಪಡೆ ಅತಿಯಾದ ರಾಜನಿಷ್ಠೆಗೆ ಹೆಸರುವಾಸಿಯಾಗಿತ್ತು ಆದರೆ ಆಶ್ಚರ್ಯವೆಂಬಂತೆ ಈ ಕಾಲುಳುಗಳು ಟರ್ಕರ ದಾಳಿಗೆ ಹತರಾದ ಕ್ರೈಸ್ತರ ಅನಾಥ ಮಕ್ಕಳೋ ಅಥವಾ ಯುದ್ಧದಲ್ಲಿ ಬಂಧಿಗಳಾದವರ ಮಕ್ಕಳಾಗಿರುತ್ತಿದ್ದರು. ಇವರಿಗೆ ತೀವ್ರ ತರಬೇತಿ ನೀಡಿ, ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಜಾನಿಸಾರಿಗಳನ್ನಾಗಿಸುತ್ತಿದ್ದರು ಎಂಬುದವರ ಇತಿಹಾಸ) ತಮ್ಮ ದೇಶವನ್ನ ತೊರೆದು ಕನಸು ಕಾಣುತ್ತಾ ಅಮೆರಿಕಾಕ್ಕೆ ತೆರಳಿ ಆ ದೇಶದ ಅಭಿವೃದ್ದಿಗೆ ಶ್ರಮಿಸುತ್ತಾ ತನ್ನ ತಾಯ್ನೆಲದ ಮೇಲೆ ಅಮೇರಿಕ ನಿರಂತರವಾಗಿ ನಡೆಸುವ ದಾಳಿಯ ಕುರಿತು ಕುರುಡಾಗುವ ಕಾದಂಬರಿಯ ನಾಯಕ ಚಂಗೇಝ್ಗೆ ಕೂಡ ತಾನೊಬ್ಬ ಜಾನಿಸಾರಿ ಎಂದೆನಿಸುತ್ತದೆ. ಚಂಗೇಝ್ ಮನಿಲದಿಂದ ಕಂಪನಿಯ ಕೆಲಸ ಮುಗಿಸಿ ವಾಪಸ್ ಬರುವ ಹೊತ್ತಿಗೆ 9/11 ಭಯೋತ್ಪಾದನೆ ಘಟಿಸಿ ಬಿಟ್ಟಿರುತ್ತದೆ. ವಿಮಾನ ನಿಲ್ದಾಣಗಳಲ್ಲಿ ಮೈ ತಡಕುವುದು, ಮುಸ್ಲಿಂರನ್ನೂ ಅನುಮಾನದಿಂದ ಕಾಣುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಎಲ್ಲೆಡೆ ಅಮೆರಿಕದ ಭಾವುಟ ಹಾರಡುತ್ತಿರುತ್ತದೆ. ಕಟ್ಟಡಗಳ ಮೇಲೆ, ಅಂಗಡಿಗಳ ಮೇಲೆ, ಮನೆಗಳ ಮೇಲೆ ಎಲ್ಲೆಲ್ಲೂ ಬಾವುಟ! ಪ್ರಪಂಚಾದ್ಯಂತ ಮುಸ್ಲಿಂರನ್ನ ಯಾವುದೇ ಆಧಾರವಿಲ್ಲದೆ ಬಂಧಿಸಿ ಸೆರಮನೆಗಟ್ಟುವುದು ದಿನನಿತ್ಯದ ಸುದ್ದಿಯಾಗುತ್ತದೆ. ಚಂಗೇಝ್ ಗಡ್ಡ ಬೆಳೆಸಿಕೊಳ್ಳುತ್ತಾನೆ, ಕಂಪನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅನುಮಾದಿಂದ ಕಾಣುತ್ತದೆ. ಹೀಗೆ ಎಲ್ಲೆಡೆ ಅವಮಾನ ಹಿಯಾಳಿಕೆಗೆ ಗುರಿಯಾಗುತ್ತಾನೆ. ಈ ನಡುವೆ ಚಂಗೇಝ್ ಎರಿಕಾ ಎಂಬಾಕೆಯ ಪರಿಚಯವಾಗುತ್ತದೆ. ಪರಿಚಯ ಪ್ರೀತಿಯಾಗಿ ಬದಲಾಗುತ್ತದೆ. ಎರಿಕಾಗದು ಪ್ರೀತಿಯ ಎರಡನೇ ಅನುಭವ. ಮೊದಲ ಪ್ರೇಮಿ ಕ್ರಿಸ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮರಣ ಹೊಂದಿರುತ್ತಾನೆ. ಎರಿಕಾ ಚೆಂಗೇಝ್ನನ್ನು ಇಷ್ಟಪಟ್ಟರು ಮನಸ್ಪೂರ್ವಕವಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಕ್ರಿಸ್ನನ್ನು ಮರೆಯಲು ಆಕೆಗೆ ಆಗುವುದೇ ಇಲ್ಲ. “ಚಂಗೇಝ್ ನೀನು ಕ್ರಿಸ್ನಂತಾದರೆ ನಾನು ನಿನ್ನನ್ನು ವರಿಸುವೆ” ಎನ್ನುತ್ತಾಳೆ. ಪ್ರಿಯತಮೆಯ ಈ ಅಸ್ವಾಭಾವಿಕ ಬೇಡಿಕೆಯಿಂದ ಆತ ತತ್ತರಿಸಿ ಹೋಗುತ್ತಾನೆ. ಎರಿಕಾಳನ್ನು ಅಮೇ(ರಿಕಾ) ಮತ್ತು ಕ್ರಿಸ್ ಅನ್ನು ಕ್ರಿಶ್ಚಿಯಾನಿಟಿ ಅಂತ ಓದಿ ಕೊಂಡರೆ ತುಂಬಾ narcisstic ಆದ, ತಮ್ಮ ಧರ್ಮ ಮತ್ತು ದೇಶವನ್ನ ಬಿಟ್ಟು ಬೇರಾರನ್ನು ಪ್ರೀತಿಯಿಂದ ಕಾಣಲಾಗದ, ಆತ್ಮೀಯವಾಗಿ ನೆಡೆಸಿಕೊಳ್ಳಲಾಗದ ವೈಟ್ ಅಮೆರಿಕನ್ ಜನರ ಚಿತ್ರಣ ಸಿಗುತ್ತದೆ. ಭ್ರಮನಿರಸನಕ್ಕೊಳಗಾದ ಚಂಗೇಝ್ ತನ್ನ ದೇಶಕ್ಕೆ ಹಿಂದಿರುಗಿ ಲಾಹೋರ್ ವಿಶ್ವವಿದ್ಯಾಲಯದಲ್ಲಿ ಬೋಧಕನಾಗುತ್ತಾನೆ. ಅಮೆರಿಕದ ಶೋಷಕ ಸಾಮ್ರಾಜ್ಯಶಾಹಿ ನೀತಿ ಮತ್ತು ಜಗತ್ತಿನ ದೊಡ್ಡಣ್ಣನೆಂಬ ಧಿಮಾಕಿನ ಕುರಿತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾನೆ. ಹೀಗೆಲ್ಲಾ ಸಾಮ್ರಾಜ್ಯಶಾಹಿಗಳಿಗೆ ವಿರುದ್ಧವಾದ ಪ್ರತಿರೋಧದ ಪೈರುಗಳನ್ನ ನೆಟ್ಟು ಒಳ್ಳೆಯ ಫಸಲು ಪಡೆಯ ಹೋದರೆ ಅವರು ಸುಮ್ಮನಿರುತ್ತಾರೆಯೇ… ಚಂಗೇಝ್ನನ್ನು ಕೊಲ್ಲಲು ಬಹುಶಃ ಸಿಐಎ ಏಜೆಂಟ್ನನ್ನ ಲಾಹೋರಿಗೆ ಕಳುಹಿಸಿಕೊಡಲಾಗುತ್ತದೆ… ಕೆಫೆಯೊಂದರಲ್ಲಿ ಭೇಟಿ ಫಿಕ್ಸ್ ಆಗುತ್ತದೆ. ಅಲ್ಲಿ ನಡೆಯುವ ಸಂವಾದವೆ ಈ ಕಾದಂಬರಿ. ಮೋಸಿನ್ ಹಮೀದನಿಗೆ ಮೂಲಭೂತವಾದದ ಕುರಿತಾಗಿ ಕಾದಂಬರಿಯೊಂದನ್ನು ಬರೆಯುವ ಉದ್ದೇಶವೇ ಇರಲಿಲ್ಲ. ತನ್ನ ಮೊದಲ ಕೃತಿ Moth Smoke ಬರೆದ ನಂತರ ಎರಡನೇ ಕೃತಿಯ outline ಸಿದ್ಧಪಡಿಸಿದ್ದ ಹಮೀದ್. ಅಷ್ಟರಲ್ಲಿ ಘಟಿಸಿದ 9/11 ಅವನ ಇರಾದೆಯನ್ನ ಬದಲಾಯಿಸುವಂತೆ ಮಾಡಿತು. ಮೊದಲು ಸಿದ್ಧಪಡಿಸಿದ್ದ outline, ಗೀಚಿದ್ದ ಹತ್ತಾರು ಪುಟಗಳನ್ನ ಹರಿದುಹಾಕಿ ಮೂಲಭೂತವಾದ ಜಾಡು ಹಿಡಿದು ಹೊರಟ ಹಮೀದ್ ಕೊನೆಗೆ ರಚಿಸಿದ್ದು ‘ದ ರಿಲಕ್ಟೆಂಟ್ ಫಂಡಮೆಂಟಲಿಸ್ಟ್’ ಎಂಬ ರೋಚಕ ಮತ್ತು insightful ಕೃತಿಯನ್ನ. ಜಗತ್ತಿನ ಶ್ರೇಷ್ಠ ಕೃತಿಗಳು ಆ ಕಾಲದ ತುರ್ತಿನಿಂದಲೆ ಹುಟ್ಟಿವೆ ಅನ್ನೋದು ನನ್ನ ವಾದ. ಸಮಾಜದ ಬಿಕ್ಕಟ್ಟು ಬರಹಗಾರರಿಂದ ಬದ್ಧತೆ ನಿರೀಕ್ಷೆ ಮಾಡುತ್ತದೆ. ವರ್ಣಭೇದ ನೀತಿಯ ಪ್ರಕ್ಷುಬ್ಧ ವಾತಾವರಣದ ದಿನಗಳಲ್ಲಿ ಮತ್ತು ಪ್ರಭುತ್ವ ನಿರ್ಭಯವಾಗಿ ದಬ್ಬಾಳಿಕೆ, ಹಿಂಸೆಗಿಳಿದ ಕಾಲದಲ್ಲಿ ಅದರ ವಿರುದ್ಧ ಬರೆಯುತ್ತಿದ್ದ ಆಫ್ರಿಕನ್ ಬರಹಗಾರರನ್ನ ಉದ್ದೇಶಿಸಿ ಚಿನುವ ಅಚಿಬೆ ಆಡಿದ ಮಾತುಗಳು ಇಲ್ಲಿ ನೆನಪಾಗುತ್ತವೆ- ” Commitment runs right through our work… all our writers, whether they are aware of it or not, are committed writers… it’s impossible to write anything in Africa without some kind of commitment, some kind of message, some kind of protest.” ಬದ್ಧತೆ ನಮ್ಮ ಬರಹಗಳಲ್ಲಿ ಹರಿದಾಡುತ್ತದೆ. ಅವರಿಗೆ ಅರಿವಿದೆಯೋ ಇಲ್ಲವೋ ತಿಳಿದಿಲ್ಲ ಆದರೆ ನಮ್ಮೆಲ್ಲಾ ಬರಹಗಾರರು ಬದ್ಧತೆ ಇರುವ ಬರಹಗಾರರೇ. ಬದ್ಧತೆ ಇಲ್ಲದೆ, ಸಂದೇಶವಿಲ್ಲದೆ, ಪ್ರತಿರೋಧವಿಲ್ಲದೆ ಆಫ್ರಿಕಾದಲ್ಲಿ ಬರೆಯುವುದು ಅಸಾಧ್ಯ “ (ಈ ಬದ್ಧತೆಯ ಹೊರೆ ಆಫ್ರಿಕನ್ ಸಾಹಿತ್ಯದ ಮಿತಿ ಕೂಡ ಅಂತ ಬಹಳಷ್ಟು ವಿದ್ವಾಂಸರು ವಾದಿಸಿದ್ದು ಇದೆ. ಆದರೆ ಈ ವಾದವನ್ನ ಸಂದೇಹದಿಂದಲೇ ಸ್ವೀಕರಿಸಬೇಕು. ದುರಿತ ಕಾಲದ ಬೇಡಿಕೆಗಳಿಗೆ ಸ್ಪಂದಿಸದ ಸಾಹಿತ್ಯ ಪಲಾಯನ ವಾದದ ಸಾಹಿತ್ಯ, ಅದು ಜನರ ನೋವಿಗೆ ವಿಮುಖವಾದ ಸಾಹಿತ್ಯ. ಅಂತಹ ಬರಹಗಾರರನ್ನ ಕೂಡ ತನ್ನ ಆದ್ಯ ಕರ್ತವ್ಯ ನಿರ್ಲಕ್ಷಿಸಿದ ಬರಹಗಾರ ಅಂತಲೇ ಪರಿಗಣಿಸಬೇಕು) ಕಾಲದ ತುರ್ತು, ದುರಿತ ಕಾಲ, ಸಾಹಿತ್ಯ/ಬರಹಗಾರರ ಜವಾಬ್ದಾರಿ/ಬದ್ಧತೆ ವಿಷಯ ಬಂದಾಗ ಮೋಸಿನ್ ಹಮೀದ್ ಜೊತೆಗೆ ಮತ್ತೊಂದೆರಡು ಉದಾಹರಣೆ ಕೊಡುವುದು ಸೂಕ್ತ ಅನ್ನಿಸುತ್ತೆ. ಉದಾಹರಣೆಗಳು ವಿಷಯಾಂತರ ಅನಿಸಿದರು ಹೇಳಿಬಿಡುವೆ. ಅಮೇರಿಕಾ ಶೀತಲ ಸಮರದ ಕಾಲದ ಕಾವಿನಲ್ಲಿ ವಿಯೆಟ್ನಾಂ ದೇಶದ ಮೇಲೆ ಯುದ್ಧ ಸಾರಿತು. ಮೊದಲಿಗೆ ಬಹುಸಂಖ್ಯೆಯಲ್ಲಿ ಅಮೆರಿಕನ್ ಪ್ರಜೆಗಳು ಈ ಯುದ್ಧಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಅತಿಯಾದ ಆಡಂಬರದ, “ರಾಷ್ಟ್ರ ರಾಷ್ಟ್ರ” ವೆಂದು ಸದಾ ಎದೆ ಬಡಿದುಕೊಂಡು ಸಾಮಾನ್ಯ ಜನರಿಂದ ತ್ಯಾಗ ಬಲಿದಾನವನ್ನ ಬೇಡುವ ರಾಷ್ಟ್ರಪ್ರೇಮ (jingoism) ಎಷ್ಟು ಟೊಳ್ಳು ಎಂಬುದನ್ನ, ಮತ್ತು ಯುದ್ಧದಾಹಿ ಪ್ರಭುತ್ವ ತನ್ನದೇ ಜನರ ಮೇಲೆ ಎಸಗುವ ಕ್ರೌರ್ಯವನ್ನ ಅಮೆರಿಕನ್ ಕೌಂಟರ್ ಕಲ್ಚರ್ ಭಾಗವಾದ ಬಾಬ್ ಡಿಲನ್ ಅಂತವರು ಎಳೆ ಎಳೆಯಾಗಿ ಜನರ ಮುಂದೆ ತೆರೆದಿಟ್ಟು ಜನರ ಮನಪರಿವರ್ತನೆ ಕಾರಣರಾದರು. ಅಮೆರಿಕಾದ ಎಳೆಯ ಮನಸ್ಸುಗಳ ಮೇಲೆ ಬಾಬ್ ಡಿಲನ್ ಬರೆದ ಜಾನ್ ಬ್ರೌನ್ ಎಂಬ ಹಾಡು ತುಂಬ ಆಳವಾಗಿ ಪ್ರಭಾವಿಸಿತು. (ಹಾಡಿಗಾಗಿ ಲಿಂಕ್ ಬಳಸಿ – https://youtu.be/uS_YLI2hTIs ) ವಿಯೆಟ್ನಾಂ ದೇಶದ ಮೇಲೆ ಅನೈತಿಕ ಸಮರವನ್ನೇ ಸಾರಿದ್ದ ಅಮೆರಿಕನ್ ಸೇನೆಗೆ ಸೇರುವಂತೆ ಪ್ರೇರೇಪಿಸಿ, ರಾಷ್ಟ್ರ ರಕ್ಷಣೆ ಒಂದು ಮಹತ್ ಕಾರ್ಯವೆಂದು ನಂಬಿದ್ದ ಮಧ್ಯಮ ವರ್ಗದ ತಂದೆ ತಾಯಂದಿರನ್ನ ಕುರಿತು ಬರೆದ ಹಾಡು ಜಾನ್ ಬ್ರೌನ್. ಯುದ್ಧ ಮುಗಿದ ನಂತರ ಸಮವಸ್ತ್ರ ತೊಟ್ಟು ಪದಕಗಳೊಂದಿಗೆ ಎದೆಯುಬ್ಬಿಸಿ ಸುರದ್ರೂಪಿ ಮಗ ಬರುವನೆಂಬ ನಿರೀಕ್ಷೆಯಲ್ಲಿರುವ ತಾಯಿಗೆ ಮಗ ಕುರೂಪಿಯಾಗಿ ವೀಲ್ ಚೇರ್ ನಲ್ಲಿ ಕುಳಿತು ಬರುವುದನ್ನ ನೋಡಿ ಹೃದಯ ಹೊಡೆದು ಹೋಗುತ್ತದೆ. ಪ್ರಭುತ್ವವನ್ನ ಎದುರುಹಾಕಿಕೊಂಡು, ಪಾಪ್ಯುಲರ್ ನಂಬಿಕೆಗಳು ವಿರುದ್ಧ ಇಂತಹ ಹಾಡೊಂದನು ಬರೆದು/ಹಾಡುವ ಎದೆಗಾರಿಕೆ ಸಾಮಾಜಿಕ ಬದ್ಧತೆ ಇರುವ ಬರಹಗಾರನಿಗೆ ಮಾತ್ರ ಇರಲು ಸಾಧ್ಯ. Stanley Kubrick ಅವರ ಪಾಥ್ಸ್ ಆಫ್ ಗ್ಲೋರಿ, ಫುಲ್ ಮೆಟಲ್ ಜಾಕೆಟ್ ಮತ್ತು ಟಾಮ್ ಕ್ರೂಜ್ ಅಭಿನಯದ Born on fourth of July ನಂತಹ ಯುದ್ಧ ವಿರೋಧಿ ಚಿತ್ರಗಳನ್ನ ಮರೆಯಲಾಗುವುದಿಲ್ಲ. ಅಚಿಬೆ ಹೇಳಿದ ಬದ್ಧತೆ, ಬಾಬ್ ಡಿಲನ್ ಗಿದ್ದ ಎದೆಗಾರಿಕೆ ನನಗೆ ಕಾಣೋದು ಮೋಸಿನ್ ಹಮೀದ್ ರಂತಹ ಲೇಖಕನಲ್ಲಿ. 9/11 ನಂತರದ ದಿನಗಳಲ್ಲಿ ಇಡೀ ಜಗತ್ತೇ ಇಸ್ಲಾಮೊಫೋಬಿಯಾ ದಲ್ಲಿ ಮುಳುಗಿ ಮೂಲಭೂತವಾದಕ್ಕೆ ಧರ್ಮ ಮಾತ್ರ ಕಾರಣವೆಂದು, ಗಡ್ಡ ಬಿಟ್ಟು, ಟೋಪಿ ಹಾಕಿದವರೆಲ್ಲಾ ಭಯೋತ್ಪಾದಕರೆಂದು suspicious ಆಗಿ ನೋಡುವ ಕಾಲದಲ್ಲಿ ತನ್ನ ಕಾದಂಬರಿಯ ಮೂಲಕ ಮೂಲಭೂತವಾದಕ್ಕೆ ಧರ್ಮವನ್ನ ಮೀರಿ ವಿಶ್ವ ಬ್ಯಾಂಕ್ ಅನುಸರಿಸುವ ಆರ್ಥಿಕ ನೀತಿಗಳು, ವ್ಯಾಪಾರೀ ಹಿತಾಸಕ್ತಿಗಳು, ತನ್ನ ಧರ್ಮವೇ/ರಾಷ್ಟ್ರವೇ ಶ್ರೇಷ್ಠವೆಂಬ ಕುರುಡು ನಂಬಿಕೆಯಲಿ ಪರರನ್ನು ಕೀಳಾಗಿ ಕಾಣುವ ದುರ್ಗುಣ, ಅತಿಯಾದ ಆಡಂಬರದ ರಾಷ್ಟ್ರ ಪ್ರೇಮ, ಬಡ ರಾಷ್ಟ್ರಗಳ ಆಂತರಿಕ ಬಿಕ್ಕಟ್ಟಿಗಳಲ್ಲಿ ಮೂಗು ತೂರಿಸುವ ತುರಿಕೆ, ಲಾಭಕ್ಕಾಗಿ ಏನನ್ನ ಬೇಕಾದರೂ ಮಾಡಿಬಿಡುವ ಕಾರ್ಪೊರೇಟ್ ಪ್ರೆಡೇಟಿವ್ ಪ್ರವೃತ್ತಿಗಳು, ಅನ್ಯರ ಮತ್ತವರ ಶ್ರೀಮಂತ ಸಂಸ್ಕೃತಿಗಳ ಬಗ್ಗೆ ಬಲಿಷ್ಠರು ತೋರುವ ಅಸಹನೆ, ಅಸಡ್ಡೆಗಳೆಲ್ಲವೂ ಕಾರಣಗಳು ಎಂದು ತೋರಿದ ಶ್ರೇಯಸ್ಸು ಹಮೀದ್ ಗೆ ಸಲ್ಲಬೇಕು. ಅರಬ್ ರಾಷ್ಟ್ರವಾದ, ಹಲವಾರು ಅರಬ್ ರಾಷ್ಟ್ರಗಳಲ್ಲಿ ಸಕ್ರಿಯೆವಾಗಿದ್ದ ಕಮ್ಯುನಿಸಮ್, ಅಲಿಪ್ತ ಚಳುವಳಿ, ಅರಬ್ ರಾಷ್ಟ್ರಗಳ ಜನಪದ, ಯುಕ್ತಿ ಎಲ್ಲವು ನಾಶವಾಗಿ ಇಸ್ಲಾಮಿಕ್ ಕೋಆಪರೇಶನ್ ಸಂಘಟನೆ, ವರ್ಲ್ಡ್ ಮುಸ್ಲಿಂ ಲೀಗ್, ವಹಾಬಿಸಮ್ ಹುಟ್ಟಿ ಮತ್ತಷ್ಟು ತೀವ್ರವಾದ, ಮೂಲಭೂತವಾದಕ್ಕೆ ಉತ್ತೇಜನ ಸಿಕ್ಕಿದ್ದು ಹೇಗೆ ಎಂಬುದರ ಆಳವಾದ ಓದು/ಅರಿವು ನಮಗಿಂದು ಬೇಕಿದೆ. ಮೂಲಭೂತವಾದಕ್ಕೆ ಧರ್ಮವೊಂದೇ ಕಾರಣವಲ್ಲ ಎಂಬ ಜ್ಞಾನದ ದೀವಿಗೆಯನ್ನ ಮಾತ್ರ ಹಮೀದ್ ತನ್ನ ಕಾದಂಬರಿಯ ಮೂಲಕ ನನ್ನಲ್ಲಿ ಬೆಳಗಿದ್ದಾನೆ.
ತಾರಾಗಣ: ಧನಂಜಯ್,ಪಾರೂಲ್ ಯಾದವ್,ರಘು ಮುಖರ್ಜಿ,ಸುಮಲತಾ ಅಂಬರೀಶ್,ರಾಮಕೃಷ್ಣ,ಸುಧಾ ಬೆಳವಾಡಿ, ಗೌತಮಿ,ಸಾಧು ಕೋಕಿಲಾ ಮತ್ತಿತರು ರೇಟಿಂಗ್: ** ಪ್ರಾಣ ಹೋಗುವಾಗ ಹುಡುಗಿ ನೋಡಿ ಮನಸ್ಸಾದ ಹುಡುಗನ ಅತ್ಮವೊಂದು ಪ್ರಾಣ ಹೋದ ಮೇಲೂ ಆಕೆಯನ್ನು ಕಾಡಿ ಬೇಡಿ ಕಾಟ ಕೊಡುವ ಕತೆಯ ಹಂದರ ಹೊಂದಿರುವ ಚಿತ್ರ “ಜೆಸ್ಸಿ”. ಬಹಳ ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ನಿನ್ಯಾರೆ”,ಇತ್ತೀಚಿನ “ಶಿವಲಿಂಗ” ಹಾಗು ಆಪ್ತಮಿತ್ರ ಚಿತ್ರದ ಒಂದಷ್ಟು ತಿರುಳು ಸೇರಿಸಿದರೆ ಅದುವೇ ” ಜೆಸ್ಸಿ”. ಒಂದರ್ಥದಲ್ಲಿ ಕನ್ನಡ ಚಿತ್ರಗಳದ್ದೇ ರಿಮೇಕ್. ಮೊದಲಾರ್ದ “ನಿನ್ಯಾರೆ” ಚಿತ್ರವನ್ನು ಕಣ್ಣಮುಂದೆ ತಂದರೆ, ಉಳಿದಾರ್ಧದಲ್ಲಿ ಶಿವಲಿಂಗ ಮತ್ತು ಆಪ್ತಮಿತ್ರ ಚಿತ್ರಗಳೇ ಕಾಣಿಸುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕ ಪವನ್ ಒಡೆಯಾರ್ ಹಲವು ಚಿತ್ರಗಳ ಸನ್ನಿವೇಶವನ್ನು ಒಟ್ಟಿಗೆ ಕಟ್ಟಿಕೊಟ್ಟು ಅದಕ್ಕೆ ಜೆಸ್ಸಿ ಎಂದು ನಾಮಕರಣ ಮಾಡಿದ್ದಾರೆ. ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ .ಜೊತೆಗೆ ಹೊಂಗೆ ಬೆಟ್ಟದ ತುದಿ,ಆಸ್ಪತ್ರೆ ಹಾಗು ಮನೆಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿ ತೆರೆಗೆ ತಂದಿದ್ದಾರೆ. ವೈದ್ಯೆಯಾಗಿ ಮೊದಲು ನೋಡಿದ ರೋಗಿಯೇ ಗೊಟಕ್ ಅನ್ನುತ್ತಾನೆ ಇದರಿಂದ ಆಘಾತಕ್ಕೊಳಗಾದ ನಂದಿನಿ ( ಪಾರೂಲ್ ಯಾದವ್) ಬೆಟ್ಟದ ಮೇಲಿನ ದೇವರಿಗೆ ಪೂಜೆ ಸಲ್ಲಿಸಲು ತೆರಳಿದ್ದಾಗ ಜೆಸ್ಸಿಗಿಫ್ಟ್ ( ಧನಂಜಯ) ಪ್ರೀತಿಸುವಂತೆ ಅಂಗಲಾಚುತ್ತಾನೆ.ಆತನಿಗೆ ಪ್ರೀತಿಸುವುದಾಗಿ ಹೇಳಿ ಶಾಕ್ ಕೊಡಬೇಕು ಎಂದು ಅಂದುಕೊಂಡವಳಿಗೆ ಆತ ಸತ್ತು ಒಂದೂವರೆ ವರ್ಷವಾಗಿದೆ ಎನ್ನುವ ಸತ್ಯ ಕೇಳಿ ಆಕಾಶವೇ ಕಳಚಿ ಬಿದ್ದವಳಂತಾಗುತ್ತಾಳೆ. ಇತ್ತ ಮನೆಯವರ ಒತ್ತಾಯಕ್ಕೆ ಮಣಿದು ಶ್ಯಾಮ್ (ರಘು ಮುಖರ್ಜಿ)ಯನ್ನು ಮದುವೆಯಾಗುತ್ತಾಳೆ ಅಲ್ಲಿಂದಲೇ ಅಸಲಿ ಆಟ ಶುರು. ಸತ್ಯ ತಿಳಿದುಕೊಳ್ಳುವ ವೇಳೆಗೆ ಶ್ಯಾಮ್ ಹೈರಾಣವಾಗುತ್ತಾನೆ ಅಷ್ಟಕ್ಕೂ ನಡೆಯುವುದಾದರೂ ಏನು ಎನ್ನುವುದು ಚಿತ್ರದ ತಿರುಳು. ಚಿತ್ರದಲ್ಲಿ ಬೇಕೋ ಬೇಡವೋ ಆಗಾಗ ಮಳೆ ಸುರಿಸಿರುವ ನಿರ್ದೇಶಕ ಪವನ್, ನಾಯಕ ಧನಂಜಯ್‌ಗಿಂತ ನಾಯಕಿ ಪಾರೂಲ್ ಯಾದವ್‌ಗೆ ಪ್ರತಿ ಸನ್ನಿವೇಶದಲ್ಲಿಯೂ ಒತ್ತು ನೀಡಿರುವುದು ಎದ್ದು ಕಾಣುತ್ತದೆ.ಹಾಗೆ ನೋಡಿದರೆ ಆತ್ಮವಾಗಿ ಕಾಣಸಿಕೊಳ್ಳುವ ಧನಂಜಯ್‌ಗೆ ಸಿಕ್ಕ ಅವಕಾಶವನ್ನು ಪಾರೂಲ್ ಬಳಸಿಕೊಂಡಿದ್ದಾರೆ. ದ್ವಿತೀಯಾರ್ದದಲ್ಲಿ ಬರುವ ರಘು ಮುಖರ್ಜಿಯೇ ನಾಯಕ ಜೊತೆಗೆ ಪಾತ್ರಕ್ಕೂ ಒಂದಷ್ಟು ಮಹತ್ವವಿದೆ. ಚಿಕ್ಕಣ್ಣ ಸಪ್ಪೆಯಾಗಿದ್ದಾರೆ ಇರುವುದರಲ್ಲಿ ಕೆಲವೇ ಕೆಲವು ಸನ್ನಿವೇಶಗಳಲ್ಲಿ ಕಾಣಿಸಿಕೊಂಡರೂ ಸಾಧು ಕೋಕಿಲ ನಗಿಸುತ್ತಾರೆ,ಹಿರಿಯ ಕಲಾವಿದರಾದ ಸುಮಲತಾ ಅಂಬರೀಶ್,ಅವಿನಾಶ್.ರಾಮಕೃಷ್ಣ,ಸುಧಾ ಬೆಳವಾಡಿ ಚಿತ್ರದಲ್ಲಿದ್ದಾರೆ. ಅರುಳ್ ಸೋಮಸುಂದರನ್ ಕ್ಯಾಮರಾದಲ್ಲಿ ನಿಸರ್ಗದ ಸೌಂದರ್ಯವನ್ನು ಸೊಗಸಾಗಿ ಚಿತ್ರಿಸಿಕೊಡುವ ಕೆಲಸ ಮಾಡಿದ್ದಾರೆ .ಅನೂಪ್ ಸೀಳಿನ್ ಸಂಗೀತದ ಅಬ್ಬರಲ್ಲಿ ಮೊದಲಾರ್ಧ ಹಾಡುಗಳು ಗೌಣವಾಗಿವೆ ಉಳಿದಂತೆ ಪರವಾಗಿಲ್ಲ. ಒಟ್ಟಿನಲ್ಲಿ ಗಾಂದಿನಗರಕ್ಕೆ ದೆವ್ವ,ಆತ್ಮದ ಕಾಟ ಶುರುವಾಗಿದೆ. ಪ್ರೇಕ್ಷಕರಿಗೆ ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಆತ್ಮದ ಹಾರಾಟ ಚೀರಾಟ ನೋಡಬೇಕಾಗಿದೆ.
ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದ ಅಂಗನವಾಡಿಗಳಲ್ಲಿ ಅಳವಡಿಸಲಾಗುತ್ತಿದ್ದು, ಹೆಚ್ಚಿನ ವಿದ್ಯಾರ್ಹತೆ ಹೊಂದಿರದೇ ಇರುವ ಅಂಗನವಾಡಿ ಕಾರ್ಯಕರ್ತೆ ಯರನ್ನ ಕೆಲಸದಿಂದ ತಗೆದು ಹಾಕುವ ಪ್ರಶ್ನೆಯೇ ಇಲ್ಲ ಎಂದು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಹಾಲಪ್ಪ ಆಚಾರ್‌ ಸ್ಪಷ್ಟಪಡಿಸಿದ್ದಾರೆ. ಇಂದು ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ವಿಧಾನಪರಿಷತ್‌ ಸದಸ್ಯರಾದ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸುವ ಸಂಧರ್ಭದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸುಮಾರು 66,361 ಅಂಗನವಾಡಿ ಕೇಂದ್ರಗಳಿವೆ. ಇತ್ತೀಚಿಗೆ ರಾಜ್ಯ ಸರಕಾರ ನೂತನ 4,244 ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಪೈಕಿ 732 ಜನ ಸ್ನಾತಕೋತ್ತರ ಪದವಿಧರರಿದ್ದಾರೆ. 6,017 ಪದವೀಧರರು, 14,303 ಪಿಯುಸಿ ಮತ್ತು 40,786 ಅಂಗನವಾಡಿ ಕಾರ್ಯಕರ್ತೆಯರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಪಿಯುಸಿ ಗಿಂತ ಹೆಚ್ಚಿನ ವಿದ್ಯಾಹರ್ತೆ ಹೊಂದಿರುವ ಸುಮಾರು 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಎನ್‌ಇಪಿಯನ್ನು ಅನುಷ್ಠಾನಗೊಳಿಸಲಾಗುವುದು. ಇನ್ನುಳಿದ ಅಂಗನವಾಡಿ ಕೇಂದ್ರಗಳಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಕಡಿಮೆ ವಿದ್ಯಾರ್ಹತೆ ಹೊಂದಿದ್ದು, ಅವರಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಆ ಕೇಂದ್ರಗಳಲ್ಲೂ ನೂತನ ಪಠ್ಯಕ್ರಮ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಸಂಧರ್ಭದಲ್ಲಿ 6 ತಿಂಗಳಿನಿಂದ 1 ವರ್ಷದ ವರೆಗೂ ಡಿಪ್ಲಮೋ ತರಬೇತಿ ನೀಡಲು ಯೋಜಿಸಲಾಗಿದೆ. ಯಾವುದೇ ಹಂತದಲ್ಲಿಯೂ ಅವರನ್ನ ಕೆಲಸದಿಂದ ತಗೆಯುವ ಪ್ರಶ್ನೆ ಸರಕಾರದ ಮುಂದೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ನೂತನ ನೇಮಕಾತಿಯಲ್ಲಿ ಹೆಚ್ಚಿನ ವಿದ್ಯಾರ್ಹತೆ: ರಾಜ್ಯದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ 4,244 ಅಂಗನವಾಡಿ ಕೇಂದ್ರಗಳ ನೇಮಕಾತಿಯ ಸಂಧರ್ಭದಲ್ಲಿ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಬೇಕು ಎನ್ನುವ ಪರಿಷತ್‌ ಸದಸ್ಯರುಗಳ ಸಲಹೆಯನ್ನು ಸಚಿವರು ಸ್ವಾಗತಿಸಿದರು. ಈ ಬಗ್ಗೆ ಚಿಂತಿಸುವ ಭರವಸೆಯನ್ನು ನೀಡಿದರು. ಎನ್‌ಇಪಿ ಪಠ್ಯಕ್ರಮಗಳ ಬಗ್ಗೆ ಇನ್ನೂ ಕೇಂದ್ರ ಸರಕಾರದಿಂದ ಸ್ಪಷ್ಟವಾದ ಮಾರ್ಗಸೂಚಿಗಳು ಲಭ್ಯವಾಗಿಲ್ಲ. ನಮ್ಮ ರಾಜ್ಯದಲ್ಲೂ 6 ಸಮಿತಿಗಳನ್ನು ರಚಿಸಲಾಗಿದ್ದು ಅವುಗಳು ಹಾಗೂ ಪರಿಷತ್‌ ಸದಸ್ಯರು ನೀಡಿದ ಸಲಹೆಯ ಮೇರೆಗೆ ಸಂಘ ಸಂಸ್ಥೆಗಳ ಸಲಹೆಗಳನ್ನು ಪಡೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. Posted in ಪ್ರಧಾನ ಸುದ್ದಿಗಳು, ಪ್ರಮುಖ ಸುದ್ದಿಗಳು, ರಾಜ್ಯ ಸುದ್ದಿಗಳು, ಸುದ್ದಿಗಳು, ಹೊಸ ಸುದ್ದಿಗಳು Tags: ಅಂಗನವಾಡಿ ಕಾರ್ಯಕರ್ತೆ, ಕೆಲಸ, ವಿದ್ಯಾರ್ಹತೆ, ಹಾಲಪ್ಪ ಆಚಾರ್
KARTET-2022 | ಅಭ್ಯರ್ಥಿಗಳಿಗೆ ಸೂಚನೆಗಳು | ಪತ್ರಿಕೆ-1 ಕೀ ಉತ್ತರಗಳು | ಪತ್ರಿಕೆ-2 ಕೀ ಉತ್ತರಗಳು |KARTET-2022 ರ ಕೀ ಉತ್ತರಗಳಿಗೆ ಆನ್‌ಲೈನ್ ಆಕ್ಷೇಪಣೆ ಸಲ್ಲಿಸಲು ಕ್ಲಿಕಿಸಿ ಇಲಾಖಾ ವ್ಯಾಪ್ತಿಯಲ್ಲಿನ ವಿವಿಧ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರ.ದ.ಸ.ಮತ್ತು ದ್ವಿತೀಯ ದರ್ಜೆ ಸಹಾಯಕರುಗಳಿಗೆ ತರಬೇತಿ ನೀಡಿ ಕಾರ್ಯಕ್ಷಮತೆ ಪರೀಕ್ಷೆಯನ್ನು ಹಮ್ಮಿಕೊಂಡು ಮೌಲ್ಯಮಾಪನ ಹಮ್ಮಿಕೊಂಡಿರುವ ಬಗ್ಗೆ ಪರಿಶೀಲನಾ ಸಭೆಗೆ ಹಾಜರಾಗುವ ಬಗ್ಗೆ. GPTR-2022 ರ ಪ್ರಕಟಣೆ | ಅಭ್ಯರ್ಥಿಯ ವೈಯಕ್ತಿಕ ಅಂಕಗಳ ವಿವರಗಳಿಗಾಗಿ ಕ್ಲಿಕ್ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಘಟಕಕ್ಕೆ MIS- ಕೋ-ಆರ್ಡಿನೇಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ. ಪ್ರಸ್ತಾಪಿಸಲಾದ ನೂತನ ಡೆಮೊ ವೆಬ್‌ಸೈಟ್ Graduate Primary Teacher Recruitment 2021-22 related issues contact following numbers: 080-22483140,080- 2222 8805,080-22483145 KARTET-2022 FINAL KEY ANSWER | Prakatane | Paper-1 | Paper-2 | GPTR-2022 - extension of objection date Regarding the list of newly selected candidates in GPTR-2022 - 1:1 Provisional Selection List and Cutoff Lists | Prakatane (19/11/2022) | List of newly selected candidates | Cutoff Lists - Bangalore Division | Belagavi Division | Kalaburagi Division | Mysore Division | GPTR-2022- 1:1 Provisional Selection List | Prakatane | Bangalore Division | Belagavi Division | Kalaburgi Division | Mysore Division | 2022-23 ನೇ ಸಾಲಿನ B.Ed ಕೋರ್ಸ್‌ಗೆ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸುವ ಕುರಿತು | ಪ್ರಕಟಣೆ | ಅಧಿಸೂಚನೆ | ಅಭ್ಯರ್ಥಿಗಳಿಗೆ ಸೂಚನೆಗಳು | 2 ವರ್ಷದ B.Ed ಕೋರ್ಸ್‌ಗೆ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ -2022-2023 ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಲು ಓ.ಓ.ಡಿ (ಅನ್ಯ ಕಾರ್ಯನಿಮಿತ್ತ) ಅನುಮತಿ ನೀಡುವ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದಿನಾಂಕ:14.11.2022ರಿಂದ ದಿನಾಂಕ:21.01.2023ರ ವರಗೆ ನಡೆಯಲಿರುವ "ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದ ಸಂಬಂಧ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳುವ ಬಗ್ಗೆ ಇಲಾಖೆಯ ವಿವಿಧ ಕಛೇರಿಗಳಲ್ಲಿನ ಅಧೀಕ್ಷಕರುಗಳಿಗೆ ವಿಷಯ ಪರಿಣಿತಿಯ ಪರೀಕ್ಷೆಣೆಗೆ ತರಬೇತಿ ಮತ್ತು ಲಿಖಿತ ಪರೀಕ್ಷೆಯನ್ನು ಹಮ್ಮಿಕೊಳ್ಳುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ “ಸಿ” ವೃಂದದ ಲಿಪಿಕ ನೌಕರರುಗಳ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿ ಹೊಂದಿರುವ ಕುರಿತು ಲಿಖಿತ ಪರೀಕ್ಷೆಯನ್ನು ಆಯಾ ಡಯಟ್ ಗಳ ಮುಖಾಂತರ ಹಮ್ಮಿಕೊಳ್ಳುವ ಬಗ್ಗೆ 2022-23 ನೇ ಸಾಲಿನ ಕಲೋತ್ಸವ ಕಾರ್ಯಕ್ರಮದಲ್ಲಿ 9 -12 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸುವ ಕುರಿತು KARTET-2022- ಪರೀಕ್ಷಾ ಅಭ್ಯರ್ಥಿಗಳಿಗೆ ಹೆಚ್ಚುವರಿ ಸೂಚನೆಗಳು KARTET-2022 – ಪ್ರವೇಶ ಪತ್ರ | ಪ್ರವೇಶ ಪತ್ರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ | ಪ್ರಕಟಣೆ | ಅಭ್ಯರ್ಥಿಗಳಿಗೆ ಸೂಚನೆಗಳು | ಜಿಲ್ಲಾ ನೋಡಲ್ ಅಧಿಕಾರಿಗಳ ವಿವರ | 2022-23ನೇ ಸಾಲಿನ ಮೊದಲನೆಯ ಸಮುದಾಯದತ್ತ ಶಾಲಾ ಕಾರ್ಯಕ್ರಮದ ದಿನಾಂಕಗಳನ್ನು ಮುಂದೂಡಿರುವ ಕುರಿತು 2022-23ನೇ ಸಾಲಿನ ವರ್ಗಾವಣೆ ಪೂರ್ವಸಿದ್ಧತಾ ಚಟುವಟಿಕೆಯ ಭಾಗವಾಗಿ ಮುಖ್ಯ ಶಿಕ್ಷಕರ/ಶಿಕ್ಷಕರ ವೃಂದದ ಎಲ್ಲಾ ಅಧಿಕಾರಿಗಳ ವೆಯ್ಟೆಡ್ ಅಂಕಗಳನ್ನು ಪ್ರಕಟಿಸಿರುವ ಬಗ್ಗೆ. ಶಿಕ್ಷಕರ ವರ್ಗಾವಣೆ-2022-23 , ಪೂರ್ವಸಿದ್ದತಾ ಚಟುವಟಿಕೆ ಪರಿಷೃತ ವೇಳಾಪಟ್ಟಿ ದಿನಾಂಕ: 28-10-2022 ರ ಶುಕ್ರವಾರದಂದು ಬೆಳಿಗ್ಗೆ 11.00 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮತ್ತು ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಆಯೋಜಿಸುವ ಬಗ್ಗೆ 2022-23ನೇ ಶೈಕ್ಷಣಿಕ ಸಾಲಿನ ಮೊದಲನೇ ಸಂಕಲನಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪರಿಷ್ಕರಿಸಿದ ಬಗ್ಗೆ ಶಿಕ್ಷಕರ ವರ್ಗಾವಣೆ-2022-23 , ಪೂರ್ವಸಿದ್ದತಾ ಚಟುವಟಿಕೆ ವೇಳಾಪಟ್ಟಿ ಆರ್.ಟಿ.ಇ ಶುಲ್ಕ ಮರುಪಾವತಿಗೆ ಬೇಡಿಕೆ ಸಲ್ಲಿಸಲು ತಂತ್ರಾಂಶ ಬಿಡುಗಡೆ ಹಾಗೂ ಬೇಡಿಕೆ ಪ್ರಸ್ತಾವನೆಗಳ ತ್ವರಿತ ಇತ್ಯರ್ಥದ ಬಗ್ಗೆ GPTR-2022- Verification schedule- Kalaburgi Division Districts | Bidar | Vijayanagar | Raichuru | Kalaburgi | Koppal | Yadagiri | Ballary | GPTR-2022- Verification schedule- Mysore Division Districts | Kodagu | Chikkamagaluru | Hassan | Chamarajanagar | Dakshina Kannada | Udupi | Mandya | Mysore | GPTR-2022- Verification schedule- Belagavi Division Districts | Bagalakote | Belagavi | Chikkodi | Dharawad | Gadaga | Haveri | Sirsi | uttar kannada | Vijayapur | GPTR-2022- Verification schedule- Bengaluru Division Districts | Bangalore North | Bangalore Rural | Bangalore South | Chikkaballapaur | Chitradurga | Davanagere | Kolar | Madhugiri | Ramanagar | Shivamogga | Tumakuru | ಗ್ರೂಪ್ “ಬಿ” ಡಯಟ್ ಉಪನ್ಯಾಸಕರು (ಕಾರ್ಯಾನುಭವ) ವೃಂದದ ಖಾಲಿ ಹುದ್ದೆಗಳಿಗೆ ಬಡ್ತಿ ನೀಡಲು ಪ್ರಸ್ತಾವನೆ ಆಹ್ವಾನಿಸುವ ಕುರಿತು ಪಧವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ (GPTR-2022) 1:2 ರ ಕಲಬುರಗಿ ವಿಭಾಗ ಜಿಲ್ಲೆಗಳ ಪರಿಶೀಲನಾ ಪಟ್ಟಿಗಳನ್ನು ಪ್ರಕಟಿಸುವ ಕುರಿತು | ಬೀದರ | ವಿಜಯನಗರ | ರಾಯಚೂರು | ಕಲಬುರಗಿ | ಕೊಪ್ಪಳ | ಯಾದಗಿರಿ | ಬಳ್ಳಾರಿ | ಪಧವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ (GPTR-2022) 1:2 ರ ಮೈಸೂರು ವಿಭಾಗ ಜಿಲ್ಲೆಗಳ ಪರಿಶೀಲನಾ ಪಟ್ಟಿಗಳನ್ನು ಪ್ರಕಟಿಸುವ ಕುರಿತು | ಕೊಡಗು | ಚಿಕ್ಕಮಗಳೂರು | ಹಾಸನ | ಚಾಮರಾಜನಗರ | ದಕ್ಷಿಣ ಕನ್ನಡ | ಉಡುಪಿ | ಮಂಡ್ಯ | ಮೈಸೂರು | ಪಧವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ (GPTR-2022) 1:2 ರ ಬೆಳಗಾವಿ ವಿಭಾಗ ಜಿಲ್ಲೆಗಳ ಪರಿಶೀಲನಾ ಪಟ್ಟಿಗಳನ್ನು ಪ್ರಕಟಿಸುವ ಕುರಿತು | ಬಾಗಲಕೋಟೆ | ಬೆಳಗಾವಿ | ಚಿಕ್ಕೋಡಿ | ಧಾರವಾಡ | ಗದಗ | ಹಾವೇರಿ | ಶಿರಸಿ | ಉತ್ತರ ಕನ್ನಡ | ವಿಜಯಪುರ | ಪಧವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ (GPTR-2022) 1:2 ರ ಬೆಂಗಳೂರು ವಿಭಾಗ ಜಿಲ್ಲೆಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿಗಳನ್ನು ಪ್ರಕಟಿಸುವ ಕುರಿತು | ಪ್ರಕಟಣೆ | ಪರಿಶೀಲನಾ ಪಟ್ಟಿ | ಬೆಂಗಳೂರು ಉತ್ತರ | ಬೆಂಗಳೂರು ಗ್ರಾಮಾಂತರ | ಬೆಂಗಳೂರು ದಕ್ಷಿಣ | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಾವಣಗೆರೆ | ಕೋಲಾರ | ಮಧುಗಿರಿ | ರಾಮನಗರ | ಶಿವಮೊಗ್ಗ | ತುಮಕೂರು | 2022-23 ನೇ ಸಾಲಿನ ಸಮವಸ್ತ್ರ ಸಾಗಾಣಿಕೆ ವೆಚ್ಚದ ಕುರಿತು ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ-1 ಹುದ್ದೆಯ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ದಿನಾಂಕ : 01.01.2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ Documents related to Applications for vacancies in PM unit of Commissioner of Public Instruction 2022-23 ನೇ ಸಾಲಿನ ಸರ್ಕಾರಿ ಕೋಟಾದ D.El.Ed/DP.SE/DP.Ed ಕೋರ್ಸುಗಳಿಗೆ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ ದಿನಾಂಕ: 12-09-2022 ರಿಂದ ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನವು ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆಗಳು | ಅರೆ ಸರ್ಕಾರಿ ಪತ್ರ | ನೋಡಲ್ ಅಧಿಕಾರಿಗಳು | ಉಪ ನೋಡಲ್ ಅಧಿಕಾರಿಗಳು | ಸುತ್ತೋಲೆ | 2022 ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸುವ ಕುರಿತು | ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ | ಪ್ರಕಟಣೆ | ಅಧಿಸೂಚನೆ | ಆಭ್ಯರ್ಥಿಗಳಿಗೆ ಸೂಚನೆಗಳು | ಪುಸ್ತಕಗಳ ಮಾಹಿತಿ | ಮಾದರಿ ಪ್ರಶ್ನೆ ಪತ್ರಿಕೆಗಳು - 1 | 2 | 3 | 4 | 5 | 6 | 7 | GPTR-2022 ರ ಪ್ರಕಟಣೆ | ಅಭ್ಯರ್ಥಿಯ ವೈಯಕ್ತಿಕ ಅಂಕಗಳ ವಿವರಗಳಿಗಾಗಿ ಕ್ಲಿಕ್ ಮಾಡಿ ಶಿಕ್ಷಕರ ವರ್ಗಾವಣೆ -2022-23 ರ ಸಂಬಂಧ ಶಿಕ್ಷಕರ ನಿಖರ ಸೇವಾ ಮಾಹಿತಿ ಪರಿಶೀಲಿಸಿ, ಶಿಕ್ಷಕ ಮಿತ್ರ ಇಇಡಿಎಸ್ ಇಂಧೀಕರಿಸಿ ಅಂತಿಮಗೊಳಿಸುವ ಬಗ್ಗೆ ದಿನಾಂಕ : 23.08.2022 ರಂದು ನಡೆಯುವ ಗ್ರೂಪ್ “ಬಿ” ವೃಂದದಿಂದ ಗ್ರೂಪ್ “ಎ” ಕಿರಿಯ ಶ್ರೇಣಿ ವೃಂದಕ್ಕೆ ನಿಯಮ 32 ರಡಿ ನಡೆಯುವ ಕೌನ್ಸಲಿಂಗ್ ಪ್ರಕ್ರಿಯೆಗೆ ಖಾಲಿ ಹುದ್ದೆಗಳ ಮಾಹಿತಿ ಕುರಿತು ಗ್ರೂಪ್-ಎ ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ ವೃಂದಕ್ಕೆ ನಿಯಮ-32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕೌನ್ಸಲಿಂಗ್ ಕುರಿತು 2021-22ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ಆನ್‌ಲೈನ್‌ ಮೂಲಕ ಬೇಡಿಕೆ ಸಲ್ಲಿಸಲು ದಿನಾಂಕ : 30.09.2022ರವರೆಗೆ ಕಾಲಾವಕಾಶವನ್ನು ವಿಸ್ತರಿಸಿರುವ ಬಗ್ಗೆ “ನಮ್ಮ ಶಾಲೆ ನನ್ನ ಕೊಡುಗೆ “ ಕಾರ್ಯಕ್ರಮಕ್ಕಾಗಿ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸುವ ಕುರಿತು 2022-23 ನೇ ಸಾಲಿನ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಕ್ಕೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳು ಯೋಗಥಾನ್-2022 ರ ಕಾರ್ಯಕ್ರಮದ ಅನುಷ್ಟಾನದ ಕುರಿತು | ಯೋಗಥಾನ್-2022 ರ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾಯಿಸಿ | ಯೋಗಥಾನ್-2022 ರ ಕಾರ್ಯಕ್ರಮದ ಅನುಷ್ಟಾನದ ಕುರಿತು | ಯೋಗಥಾನ್-2022 ರ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾಯಿಸಿ | 2022-23 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸಂಬಂಧಿಸಿದ ತಾಲ್ಲೂಕು ‍ ಜಿಲ್ಲಾ ಆಯ್ಕೆ ಸಮಿತಿ ಪ್ರಕ್ರಿಯೆಗಳ ಕುರಿತು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಮರುಹೊಂದಾಣಿಕೆ ನಂತರ ಹುದ್ದೆಗಳ ವೃಂದ ಬಲವಾರು ನಿಗದಿಪಡಿಸಿದ ಕುರಿತು ರಾಷ್ಟೀಯ ಶಿಕ್ಷಣ ನೀತಿ-2020 ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದಿನಾಂಕ : 29.07.2022 ರಂದು ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು 2022-23 ನೇ ಸಾಲಿನ “ ರಾಜಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿಗೆ ಆನ್ ಲೈನ್ ಮೂಲಕ ನಿಗದಿತ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಬಿಟ್ಟು ಹೋಗಿರುವ / ಹೆಚ್ಚುವರಿ ಅಂಶಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ 2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಜಿಲ್ಲಾ ಆಯ್ಕೆಸಮಿತಿಗೆ ಆನ್-ಲೈನ್‌ ಮೂಲಕ ಸ್ವೀಕೃತವಾಗಿರುವ ಪ್ರಸ್ತಾವನೆಗಳನ್ನು ಆನ್-ಲೈನ್‌ ಮೂಲಕ ರಾಜ್ಯ ಆಯ್ಕೆ ಸಮಿತಿಗೆ ನಿಗದಿತ ಅವಧಿಯಲ್ಲಿ ಸಲ್ಲಿಸುವ ಬಗ್ಗೆ 2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಜಿಲ್ಲಾ ಆಯ್ಕೆಸಮಿತಿಗೆ ಆನ್-ಲೈನ್‌ ಮೂಲಕ ಸ್ವೀಕೃತವಾಗಿರುವ ಪ್ರಸ್ತಾವನೆಗಳನ್ನು ಆನ್-ಲೈನ್‌ ಮೂಲಕ ರಾಜ್ಯ ಆಯ್ಕೆ ಸಮಿತಿಗೆ ನಿಗದಿತ ಅವಧಿಯಲ್ಲಿ ಸಲ್ಲಿಸುವ ಬಗ್ಗೆ2022-23 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆನ್-ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ದಿನಾಂಕ : 25.07.2022 ರವರೆಗೆ ವಿಸ್ತರಿಸಿರುವ ಬಗ್ಗೆ | ನೋಡಲ್ ಅಧಿಕಾರಿ / ತಾಂತ್ರಿಕ ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ಬೆಂಗಳೂರು/ಮೈಸೂರು ವಿಭಾಗದ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಬಡ್ತಿ ನೀಡಲು ಪ್ರಸ್ತಾವನೆ ಕರೆಯುವ ಬಗ್ಗೆ | ಮೈಸೂರು ವಿಭಾಗ ಆದ್ಯತಾ ಪಟ್ಟಿ | ಬೆಂಗಳೂರು ವಿಭಾಗ ಆದ್ಯತಾ ಪಟ್ಟ 2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಆನ್-ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ದಿನಾಂಕ:12.07.2022 ರವರೆಗೆ ವಿಸ್ತರಿಸಿರುವ ಬಗ್ಗೆ ರಾಜ್ಯದಲ್ಲಿ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ 2022-23ನೇ ಸಾಲಿನ D.El.Ed/DP.Ed/DP.Se ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಜಿ | Brochure | Instructions to candidates | Application Form | Institution Details | ಸರ್ಕಾರಿ / ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ/ ಬೋಧಕೇತರ ಸಿಬ್ಬಂದಿ ವರ್ಗದವರ ಸೇವಾ ವಿವರಗಳನ್ನು ಶಿಕ್ಷಕ ಮಿತ್ರ ತಂತ್ರಾಂಶದಲ್ಲಿ ಇಂದೀಕರಿಸಲು ನಿರಂತರವಾಗಿ ಅವಕಾಶ ಕಲ್ಪಿಸುವ ಬಗ್ಗೆ 2022-23 ನೇ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿರುವ ಬಗ್ಗೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಿರ್ವಹಿಸುವ ಕುರಿತಾದ ಸುತ್ತೋಲೆ | ಬಳಕೆದಾರರ ಕೈಪಿಡಿ | ಅನುಬಂಧ 1 ರಿಂದ 4 | ಪ್ರ.ದ.ಸ / ಶೀಘ್ರಲಿಪಿಗಾರರ ಹುದ್ದೆಯಿಂದ ಅಧೀಕ್ಷಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡುವ ಸಲುವಾಗಿ ದಿನಾಂಕ : 05.07.2022 ರಮದು ಕೌನ್ಸಿಲಿಂಗ್ ಗೆ ಹಾಜರಾಗುವ ಬಗ್ಗೆ 2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಆನ್-ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ದಿನಾಂಕ:10.07.2022 ರವರೆಗೆ ವಿಸ್ತರಿಸಿರುವ ಬಗ್ಗೆ 2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಜಿಲ್ಲಾ ಆಯ್ಕೆಸಮಿತಿಗೆ ಆನ್-ಲೈನ್‌ ಮೂಲಕ ಸ್ವೀಕೃತವಾಗಿರುವ ಪ್ರಸ್ತಾವನೆಗಳನ್ನು ಆನ್-ಲೈನ್‌ ಮೂಲಕ ರಾಜ್ಯ ಆಯ್ಕೆ ಸಮಿತಿಗೆ ಸಲ್ಲಿಸುವ ಬಗ್ಗೆ | ಪರಿಷ್ಕೃತ ಮಾರ್ಗಸೂಚಿಗಳು ಮತ್ತು ಅನುಬಂಧಗಳು 2022 ರ ಪದವೀಧರ ಪ್ರಾಥಮಿಕ ಶಿಕ್ಷಕರ(6 ರಿಂದ 8 ನೇ ತರಗತಿ) ನೇಮಕಾತಿ ಪರೀಕ್ಷೆಯ ಅಂತಿಮ ಕೀ ಉತ್ತರಗಳು 2022 ನೇ ಸಾಲಿನ ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಆನ್-ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ದಿನಾಂಕ:30.06.2022 ರವರೆಗೆ ವಿಸ್ತರಿಸಿರುವ ಬಗ್ಗೆ ವಿದ್ಯಾ ಪ್ರವೇಶ- ವಿದ್ಯಾರ್ಥಿಗಳ ಚಟುವಟಿಕೆಯ ಹಾಳೆಗಳು (ಉರ್ದು ಮಾಧ್ಯಮ) | ತರಗತಿ-1 | ತರಗತಿ-2 | ತರಗತಿ-3 2021-22ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು 15.07.2022ರವರೆಗೆ ವಿಸ್ತರಿಸಿರುವ ಬಗ್ಗೆ ದಿನಾಂಕ : 21.06.2022 ರಂದು 08 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವ ಬಗ್ಗೆ 2021-22 ನೇ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು / ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳ ಆಯ್ಕೆಗೆ ಲಿಖಿತ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳ ನಿಯಮ ಸಡಿಲಗೊಳಿಸಿ ಖಾಲಿ ಉಳಿದಿರುವ ಹುದ್ದೆಗಳನ್ನು ಮೆರಿಟ್‌ ಆಧಾರದ ಮೇಲೆ ನೇಮಕಾತಿ ನಡೆಸಲು ಕೌನ್ಸಿಲಿಂಗ್‌ ವೇಳಾಪಟ್ಟಿಯನ್ನು ಅಧಿಸೂಚಿಸುವ ಬಗ್ಗೆ ರಾಜ್ಯದ ಶಾಲೆಗಳಲ್ಲಿ ಕೋವಿಡ್-19‌ ಸೋಂಕು ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ. ಗ್ರೂಪ್-“ಬಿ” ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಹುದ್ದೆಗೆ ಮುಂಬಡ್ತಿ ನೀಡಿರುವ ಅರ್ಹ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಪಟ್ಟಿ. ಗ್ರೂಪ್ “ಎ” ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ/ತತ್ಸಮಾನ ವೃಂದಕ್ಕೆ ನಿಯಮ 32 ರಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ ಅನುದಾನಿತ ಪ್ರಾಥಮಿಕ / ಪ್ರೌಢಶಾಲಾ ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದವರ ಸೇವಾ ಮಾಹಿತಿಯನ್ನು ಶಿಕ್ಷಕ ಮಿತ್ರ ತಂತ್ರಾಂಶದಲ್ಲಿ(EEDS) ಇಂದೀಕರಿಸಿ ಅಂತಿಮಗೊಳಿಸುವ ಬಗ್ಗೆ “ವಿದ್ಯಾ ಪ್ರವೇಶ” -2022-23 ರ ಶಿಕ್ಷಕರ ಕೈಪಿಡಿ ವಿದ್ಯಾ ಪ್ರವೇಶ- ವಿದ್ಯಾರ್ಥಿಗಳ ಚಟುವಟಿಕೆಯ ಹಾಳೆಗಳು | ತರಗತಿ-1 | ತರಗತಿ-2 | ತರಗತಿ-3 ಜಿ.ಪಿ.ಟಿ.ಆರ್.-2022ರ ಕೀ ಉತ್ತರಗಳು | ಜಿ.ಪಿ.ಟಿ.ಆರ್- 2022ರ ಕೀ ಉತ್ತರಗಳ ಆಕ್ಷೇಪಣೆಗಾಗಿ ಆನ್‌ಲೈನ್ ಅರ್ಜಿ 2022ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿರುವ ಬಗ್ಗೆ | ಆನ್ ಲೈನ್ ಅರ್ಜಿಗಾಗಿ ಕ್ಲಿಕ್ ಮಾಡಿ ಶೈಕ್ಷಣಿಕ ಮಾರ್ಗದರ್ಶಿ 2022-23 ತೀವ್ರ ಮಳೆಯ ಸಂದರ್ಭದಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ್ ಮುನ್ನೆಚ್ಚರಿಕೆ ಕ್ರಮಗಳು ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕ ಹಾಗೂ ಶೀಘ್ರಲಿಪಿಗಾರರ ವೃಂದದಿಂದ ಅಧೀಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ ಶಿಕ್ಷಕ/ ಅಧಿಕಾರಿ/ ಬೋಧಕೇತರ ಸಿಬ್ಬಂದಿ ವರ್ಗದವರ ಕಾರ್ಯಕ್ಷೇತ್ರದ ಆದ್ಯತಾ ವಲಯವನ್ನು ಪರಿಶೀಲಿಸಿ ಶಿಕ್ಷಕ ಮಿತ್ರ ತಂತ್ರಾಂಶದಲ್ಲಿ(EEDS) ಇಂಧೀಕರಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ “ಎ” (ಕಿರಿಯ ಶ್ರೇಣಿ) ಉಪನ್ಯಾಸಕರು (ಕಾರ್ಯಾನುಭವ) ವೃಂದದ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ) ವೃಂದದ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ ‘ಬಿ’ ಉಪನ್ಯಾಸಕರು (ಕಾರ್ಯಾನುಭವ) ವೃಂದದ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ 2022-23 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ | ಶೈಕ್ಷಣಿಕ ಮಾರ್ಗದರ್ಶಿ ಸುತ್ತೋಲೆ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ-2022 ಹಾಜರಾಗುವ ಅಭ್ಯರ್ಥಿಗಳಿಗೆ ಸೂಚನೆಗಳು | ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 2022-23 ನೇ ಸಾಲಿನಲ್ಲಿ ಶಾಲಾ ವಿದ್ಯಾರ್ಥಿಗಳ ದಾಖಲೆಯನ್ನು SATS ನಲ್ಲಿ ನಿರ್ವಹಿಸುವ ಬಗ್ಗೆ ಶಿಕ್ಷಕರ / ಅಧಿಕಾರಿಗಳ / ಬೋಧಕೇತರ ಸಿಬ್ಬಂದಿ ವರ್ಗದವರ ಸೇವಾ ಮಾಹಿತಿಯನ್ನು ಪರಿಶೀಲಿಸಿ ಶಿಕ್ಷಕ ಮಿತ್ರ (ಇಇಡಿಎಸ್) ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ. ಗ್ರೂಪ್ ‘ಬಿ ‘ ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಹುದ್ದೆಗೆ ಮುಂಬಡ್ತಿ ಸಂಬಂಧ ಅರ್ಹ ಶಿಕ್ಷಕರಿಂದ ಪ್ರಸ್ತಾವನೆಯನ್ನು ಆಹ್ವಾನಿಸುವ ಕುರಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಗ್ರೇಡ-01 ಸಂಗೀತ, ನೃತ್ಯ ಮತ್ತು ನಾಟಕ ಶಿಕ್ಷಕರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ದಿ:01/01/2022 ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ 2021-22 ನೇ ಸಾಲಿನ ಎರಡನೇ ಕಂತಿನ ಆರ್.ಟಿ.ಇ ಶುಲ್ಕ ಮರುಪಾವತಿಗೆ ಬೇಡಿಕೆ ಸಲ್ಲಿಸಲು ತಂತ್ರಾಂಶ ಬಿಡುಗಡೆ ಮಾಡಿರುವ ಬಗ್ಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿ.ಪಿ.ಟಿ.ಆರ್ -2022) ನೇಮಕಾತಿ ಸಂಬಂಧಿಸಿದ ಪ್ರಕಟನೆ ಬೆಂಗಳೂರು ಉತ್ತರ ಜಿಲ್ಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8) (ಜಿ.ಪಿ.ಟಿ.ಆರ್ -2022) ತಿದ್ದುಪಡಿ ಅಧಿಸೂಚನೆ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ | 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿ | ಆರ್.ಟಿ.ಇ 2022-23 ನೇ ಸಾಲಿನ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಿರುವ ಕುರಿತು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ : 14.04.2022 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸುವ ಕುರಿತು. ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನಿಯೋಜನೆಯನ್ನು ರದ್ದುಪಡಿಸುವ ಬಗ್ಗೆ 2021-22 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಾಜರಾತಿಯನ್ನು SATS ತಂತ್ರಾಂಶದಲ್ಲಿ ಇಂಧೀಕರಿಸುವ ಕುರಿತು 2021-22 ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ ತತ್ಸಮಾನ ‘ಬಿ’ ಗ್ರೂಪ್ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳ ಕೌನ್ಸಿಲಿಂಗ್ ಆಯ್ಕೆಗೆ ಅರ್ಹರಾದ ಮುಖ್ಯ ಶಿಕ್ಷಕರ ಪಟ್ಟಿ ಪ್ರಕಟಿಸುವ ಕುರಿತು “ಆರ್.ಟಿ.ಇ-2022 ಪ್ರವೇಶಕ್ಕಾಗಿ ಶಾಲಾ ಲಾಗಿನ್" 2020-21 ನೇ ಸಾಲಿನಿಂದ ವರ್ಗಾವಣೆಗೊಂಡಿರುವ ಶಿಕ್ಷಕರುಗಳನ್ನು ಕರ್ತವ್ಯದಿಂದ ಬಿಡುಗಡೆ ಮತ್ತು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವ ಬಗ್ಗೆ ಜಿ.ಪಿ.ಟಿ.ಆರ್ -2022 - PAPER-III- ಕನ್ನಡ - ಹೆಚ್ಚುವರಿ ಪಠ್ಯಕ್ರಮ ಜಿ.ಪಿ.ಟಿ.ಆರ್-2022 - ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಆರ್.ಟಿ.ಇ - 2022 ಸೀಟು ಹಂಚಿಕೆ ಸ್ಥಿತಿ ಆರ್.ಟಿ.ಇ ಅರ್ಜಿಯ ಆಯ್ಕೆ ಪ್ರಕ್ರಿಯೆಯ ಸ್ಥಿತಿ-2022 ಗ್ರೂಪ್- ಬಿ ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ದಿನಾಂಕ: 01-01-2022ರಲ್ಲಿದ್ದಂತೆ ಅಂತಿಮ ಜೇಷ್ಟತಾ ಪಟ್ಟಿ. ಗ್ರೂಪ್-ಬಿ ವಿಭಾಗೀಯ ಅಧೀಕ್ಷಕರು(ಸಂಗೀತ, ನೃತ್ಯ, ನಾಟಕ) ಅಧಿಕಾರಿಗಳ ದಿನಾಂಕ: 01-01-2021 ಮತ್ತು 01-01-2022ರಲ್ಲಿದ್ದಂತೆ ಅಂತಿಮ ಜೇಷ್ಟತಾ ಪಟ್ಟಿ. ಜಿ.ಪಿ.ಟಿ.ಆರ್-2022- ಪಠ್ಯಕ್ರಮ, ಪರಾಮರ್ಶನ ಗ್ರಂಥಗಳು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳು | ಪತ್ರಿಕೆ-1 | ಪತ್ರಿಕೆ-2 ಆಂಗ್ಲಭಾಷೆ | ಪತ್ರಿಕೆ-2 ಸಮಾಜ ಪಾಠಗಳು | ಪತ್ರಿಕೆ-2 ಗಣಿತ ಮತ್ತು ವಿಜ್ಞಾನ, ಜೀವ ವಿಜ್ಞಾನ | ಪ್ರತಿಕೆ-3 | ಜಿ.ಪಿ.ಟಿ.ಆರ್-2022 - ನೇಮಕಾತಿ ತಿದ್ದುಪಡಿ ಆದೇಶ | ಬಾಗಲಕೋಟೆ | ಬಳ್ಳಾರಿ | ಬೆಂಗಳೂರು ಉತ್ತರ | ಬೆಂಗಳೂರು ಗ್ರಾಮಾಂತರ | ಬೆಂಗಳೂರು ದಕ್ಷಿಣ | ಬೆಳಗಾವಿ | ಬೀದರ್ | ಚಾಮರಾಜನಗರ | ಚಿಕ್ಕಬಳ್ಳಾಪುರ | ಚಿಕ್ಕಮಗಳೂರು | ಚಿಕ್ಕೋಡಿ | ಚಿತ್ರದುರ್ಗ | ದಾವಣಗೆರೆ | ಧಾರವಾಡ | ಗದಗ | ಹಾಸನ | ಹಾವೇರಿ | ಕಲಬುರಗಿ | ಕೊಡಗು | ಕೋಲಾರ | ಕೊಪ್ಪಳ | ಮಧುಗಿರಿ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ಶಿರಸಿ | ತುಮಕೂರು | ಉಡುಪಿ | ಉತ್ತರ ಕನ್ನಡ | ವಿಜಯಪುರ | ವಿಜಯನಗರ | ಯಾದಗಿರಿ | ಆನ್‌ ಲೈನ್‌ ಅರ್ಜಿ- ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿ-2022 ಜಿ.ಪಿ.ಟಿ.ಆರ್-2022‌ ಅಭ್ಯರ್ಥಿಗಳಿಗೆ ಸೂಚನೆಗಳು 2021-2022ನೇ ಸಾಲಿನಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿಗಳ )(Graduate Primary Teacher for class 6 to 8) ವೃಂದದ ಹುದ್ದೆಗಳನ್ನು ನೇರ ನೇಮಕಾತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡುವ ಬಗ್ಗೆ. | ಬಾಗಲಕೋಟೆ | ಬಳ್ಳಾರಿ | ಬೆಂಗಳೂರು ಉತ್ತರ | ಬೆಂಗಳೂರು ಗ್ರಾಮಾಂತರ | ಬೆಂಗಳೂರು ದಕ್ಷಿಣ | ಬೆಳಗಾವಿ | ಬೀದರ್ | ಚಾಮರಾಜನಗರ | ಚಿಕ್ಕಬಳ್ಳಾಪುರ | ಚಿಕ್ಕಮಗಳೂರು | ಚಿಕ್ಕೋಡಿ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಹಾಸನ | ಹಾವೇರಿ | ಕಲಬುರಗಿ | ಕೊಡಗು | ಕೋಲಾರ | ಕೊಪ್ಪಳ | ಮಧುಗಿರಿ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ಶಿರಸಿ | ತುಮಕೂರು | ಉಡುಪಿ | ಉತ್ತರ ಕನ್ನಡ | ವಿಜಯಪುರ | ವಿಜಯನಗರ | ಯಾದಗಿರಿ | ವಿಧಾನ ಸಭೆ – ವಿಧಾನ ಪರಿಷತ್ತಿನ ಕಾರ್ಯಕಲಾಪಗಳಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ. ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿನ ಪ್ರಥಮ ದರ್ಜೆ ಸಹಾಯಕ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ. ದಿ: 01/01/2022ರಲ್ಲಿದ್ದಂತೆ ಪ್ರಕಟಿಸುವ ಬಗ್ಗೆ. 2020-21 ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ. 2021-22 ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಅಧಿಕಾರಿಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ದಿನಾಂಕ: 01-01-2022ರಲ್ಲಿದಂತೆ ಪ್ರಕಟಿಸುವ ಕುರಿತು. ದಿನಾಂಕ: 01-01-2021 ಮತ್ತು 01-01-2022ರಲ್ಲಿದ್ದಂತೆ ಗ್ರೂಪ್-ಬಿ ವಿಭಾಗೀಯ ಅಧೀಕ್ಷಕರು(ಸಂಗೀತ, ನೃತ್ಯ, ನಾಟಕ) ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. ದಿನಾಂಕ: 01-01-2022ರಲ್ಲಿದ್ದಂತೆ ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಟತಾ ಪಟ್ಟಿ. ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರೂಪ್-‘ಬಿ’ ದೈಹಿಕ ಶಿಕ್ಷಣ ಪರಿವೀಕ್ಷಕರ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ದಿನಾಂಕ :01-01-2020ರಲ್ಲಿದಂತೆ ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ಕುರಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರೂಪ್-‘ಬಿ’ ವಿಷಯ ಪರಿವೀಕ್ಷಕರು(ವೃತ್ತಿ ಶಿಕ್ಷಣ) ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ದಿನಾಂಕ :01-01-2020ರಲ್ಲಿದಂತೆ ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ಕುರಿತು. 2022-23ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಯ ದಿನಾಂಕ ವಿಸ್ತರಿಸಿರುವ ಕುರಿತು ದಿನಾಂಕ: 04-03-2022 ರಿಂದ 30-03-2022 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನ ಸಮಯದಲ್ಲಿ ಬರುವ ಪ್ರಶ್ನೆಗಳಿಗೆ ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸುವ ಬಗ್ಗೆ ರಾಜ್ಯದ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಮತ್ತು 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತು ಕರ್ನಾಟಕ ಶಿಕ್ಷಣ ಇಲಾಖೆ (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ)(ವಿಶೇಷ) ನಿಯಮಗಳು 2022. 2020-21 ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ. 2021-22 ನೇ ಸಾಲಿನ ಆರ್.ಟಿ.ಇ. ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ. ರಸಪ್ರಶ್ನೆ ಸ್ಪರ್ಧೆ-2021 “ಸರ್ಕಾರಿ ಶಾಲೆಗಳಲ್ಲಿ 5ರಿಂದ 10ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ರಸಪ್ರಶ್ನೆ ಸ್ಪರ್ಧೆ”. ದಿನಾಂಕ:14/02/2022 ರಿಂದ 25/02/2022 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನ ಸಮಯದಲ್ಲಿ ಬರುವ ಪ್ರಶ್ನೆಗಳಿಗೆ ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸುವ ಬಗ್ಗೆ 2020-21ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿ ವ್ಯತ್ಯಾಸದ ಮೊತ್ತಕ್ಕೆ ಮರುಪ್ರಸ್ತಾವನೆ ಸಲ್ಲಿಸಲು ತಂತ್ರಾಂಶ ಬಿಡುಗಡೆ ಮಾಡಿರುವ ಬಗ್ಗೆ 2022ನೇ ಸಾಲಿನ ಆರ್.ಟಿ.ಇ.ಯಡಿ ದಾಖಲಾತಿಯ ಅರ್ಜಿಯ ಕುರಿತು ಪ್ರಾಥಮಿಕ ಅಂತರ ವಿಭಾಗ ಮಟ್ಟದ ಪರಸ್ಪರ ವರ್ಗಾವಣಾ ಕೌನ್ಸಿಲಿಂಗ ವೇಳಾಪಟ್ಟಿ 2020-21 | ಪ್ರಾಥಮಿಕ ಪರಸ್ಪರ ವರ್ಗಾವಣಾ ಕೌನ್ಸಿಲಿಂಗ ಅಂತಿಮ ಆದ್ಯತಾ ಪಟ್ಟಿ-2020-21 ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ದಿನಾಂಕ 31/01/2022 ರಿಂದ ಪುನರಾರಂಭಿಸುವ ಬಗ್ಗೆ. 2021-22ನೇ ಸಾಲಿನಲ್ಲಿ ವಿಶೇಷ ಅಭಿವೃದ್ದಿ ಯೋಜನೆ ಅಡಿಯಲ್ಲಿ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆಗಳಿಗೆ ಅಗತ್ಯವಿರುವ ಕೊಠಡಿಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಬಗ್ಗೆ. 2020-21 ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವ ಬಗ್ಗೆ. 2021-22 ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿಗೆ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವ ಬಗ್ಗೆ. 2022ನೇ ಸಾಲಿನ ಆರ್.ಟಿ.ಇ. ನೆರೆಹೊರೆ ಶಾಲೆಗಳ ತಾತ್ಕಾಲಿಕ ಪಟ್ಟಿ. ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಕೌನ್ಸಿಲಿಂಗ್ ವೇಳಾಪಟ್ಟಿ(ಅಂತರ ಘಟಕ ವಿಭಾಗದ ಹೊರಗಿನ ಕೋರಿಕೆ/ಪರಸ್ಪರ ವರ್ಗಾವಣೆ ದಿನಾಂಕ 18-01-2021ರಿಂದ ನಡೆಯಬೇಕಿದ್ದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಗಳನ್ನು ತಾತ್ಕಾಲಿಕವಾಗಿ ಮುಂದುಡಿರುವ ಬಗ್ಗೆ 2020-21ನೇ ಸಾಲಿನ ಅಂತರ್ ಘಟಕ ವಿಭಾಗದ ಹೂರಗಿನ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಕೋರಿಕೆ/ಪರಸ್ಪರ ವರ್ಗಾವಣೆಯ ಕೌನ್ಸಿಲಿಂಗ್ ವೇಳಪಟ್ಟಿ 2022-23ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1)(ಸಿ) ಅಡಿ ಪ್ರವೇಶ ಪ್ರಕ್ರಿಯೆಯ ಬಗ್ಗೆ. 2021-2022ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (specified post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ | ತಿದ್ದುಪಡಿ ಜ್ಞಾಪನ | ತಿದ್ದುಪಡಿ ಜ್ಞಾಪನ 01 ದಿನಾಂಕ:06.01.2022 ರಿಂದ 19.01.2022 ರವರೆಗೆ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಕೋಚಿಂಗ್‌ ಕೇಂದ್ರಗಳನ್ನು ಸ್ಥಗಿತಗೊಳಿಸುವ ಮತ್ತು ದಿನಾಂಕ:05.01.2022 ರಿಂದ 19.01.2022 ರ ಅವಧಿಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶನಿವಾರ ಶಾಲೆಯನ್ನು ನಡೆಸದಿರುವ ಕುರಿತಾದ ಸುತೋಲೆ ರಾಜ್ಯದ ಶಾಲೆಗಳಲ್ಲಿ ಕೋವಿಡ-19 ರೂಪಾಂತರಿ ವೈರಸ್ ‘ಓಮಿಕ್ರಾನ್’ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಆರೋಗ್ಯದ ಸುರಕ್ಷತಾ ಕ್ರಮಗಳನ್ನು ಕೈಗೂಳ್ಳುವ ಕುರಿತು 08-01-2022ರಂದು ನಡೆಯ ಬೇಕಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸಿಲಿಂಗನ್ನು 10-01-2022ಕ್ಕೆ ಮುಂದೂಡಿರುವ ಬಗ್ಗೆ ದಿನಾಂಕ 01-01-2021ರಲ್ಲಿದಂತೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಿತ್ರಕಲಾ ಶಿಕ್ಷಕರ ರಾಜ್ಯ ಮಟ್ಟದ ತಾತ್ಕಾಲಿಕ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಸಮವಸ್ತ್ರ ಸಾಗಾಣಿಕಾ ವೆಚ್ಚ 2020-21 ಮತ್ತು 2021-22 Second round counselling schedule for B.Ed-2021-22 ಗ್ರೂಪ್-‘ಎ’ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೃಂದದ ಖಾಲಿ ಹುದ್ದೆಗಳಿಗೆ ಮುಂಬಡ್ತಿ ಸಂಬಂಧ ಅಧಿಕಾರಿಗಳಿಂದ ಬಡ್ತಿ ಪ್ರಸ್ತಾವನೆ ಸಲ್ಲಿಸುವ ಕುರಿತು 2021-22ನೇ ಸಾಲಿಗೆ ಸರಕಾರಿ ಪ್ರಾಥಮಿಕ/ಪ್ರೌಢ ಶಾಲಾ ಸಹಶಿಕ್ಷಕರು/ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ(specified post) ಲಿಖಿತ ಪರೀಕ್ಷೆಗೆ ಶಿಕ್ಷಕರು ದಿನಾಂಕ:31-12-2021ರಿಂದ ಅರ್ಜಿ ಸಲ್ಲಿಸಲು ತಂತ್ರಾಂಶವನ್ನು ಬಿಡುಗಡೆ ಮಾಡಲಾಗಿದೆ | ಕೈಪಿಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ದಾಖಲಾತಿ ಅಂಕಿ-ಅಂಶಗಳನ್ನು Dt 31-12-2021 ರಲ್ಲಿದಂತೆ SATSನಲ್ಲಿ ಅಳವಡಿಸಿ ದೃಢೀಕರಿಸುವ ಬಗ್ಗೆ 2020-21ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವಿಭಾಗದ ಹೂರಗಿನ ಕೋರಿಕೆ ವರ್ಗಾವಣೆಯ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಮೂಂದುಡುವ ಬಗ್ಗೆ 2021-22ನೇ ಸಾಲಿನ ಅಧಿಕಾರಿಗಳ ಪ್ರವಾಸ ದಿನಚರಿಯನ್ನು ಆನ್ ಲೈನ್ ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ ಅಂತರ್ ವಿಭಾಗೀಯ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣಾ ಕೌನ್ಸಿಲಿಂಗ್ ವೇಳಾಪಟ್ಟಿ (11-11-2020ರಂತೆ) ಅಂತರ್ ಘಟಕ-ವಿಭಾಗದ ಹೂರಗಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಅಂತಿಮ ತಾತ್ಕಾಲಿಕ ಜ್ಯೆಷ್ಠತಾ ಕೌನ್ಸಿಲಿಂಗ್ ಪಟ್ಟಿ (ದಿನಾಂಕ 11-11-2020ರಲ್ಲಿದ್ದಂತೆ) | ಸಹ ಶಿಕ್ಷಕರು | ವಿಶೇಷ ಶಿಕ್ಷಕರು | ದೈಹಿಕ ಶಿಕ್ಷಕರು | ಮುಖ್ಯ ಶಿಕ್ಷಕರು. ಸಾ.ಶಿ.ಇ ಗ್ರೂಪ್-‘ಬಿ’’ ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಹುದ್ದೆಗೆ ಶಾಶ್ವತವಾಗಿ ಬಡ್ತಿ ನಿರಾಕರಣೆ ಮಾಡಿರುವ ಶಿಕ್ಷಕರ ವಿವರ ನಮ್ಮ ಶಾಲೆ ನನ್ನ ಕೊಡುಗೆ ಸೊಸೈಟಿಗೆ ಸಮಾಲೋಚಕರನ್ನು ಆಹ್ವಾನಿಸುವ ಕುರಿತು ಗ್ರೂಪ್ –‘ಬಿ’ ದೈಹಿಕ ಶಿಕ್ಷಣ ಪರೀಕ್ಷಕರ ವೃಂದದ ಹುದ್ದೆಗೆ ಮುಂಬಡ್ತಿ ಸಂಬಂಧ ಕೌನ್ಸಿಲಿಂಗ್ ಹಾಜರಾಗುವ ಶಿಕ್ಷಕರ ಪಟ್ಟಿ ಮತ್ತು ಖಾಲಿ ಹುದ್ದೆ ವಿವರ ದಿನಾಂಕ 01-01-2021 ರಲ್ಲಿದಂತೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ-I ವೃತ್ತಿ ಶಿಕ್ಷಕರ ರಾಜ್ಯ ಮಟ್ಟದ ತಾತ್ಕಾಲಿಕ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ದಿನಾಂಕ: 13-12-2021 ರಿಂದ ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳಿಗೆ ಸೂಚನೆಗಳು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ವೃಂದದಿಂದ ದೈಹಿಕ ಶಿಕ್ಷಣ ಪರಿವೀಕ್ಷಕರು ಗ್ರೂಪ್-ಬಿ ಹುದ್ದೆಗಳಿಗೆ ಪದೋನ್ನತಿ ಸ್ಥಳ ನಿಯುಕ್ತಿಗೆ ಸಂಬಂಧ ಕೌನ್ಸಿಲಿಂಗ್ ನಡೆಸುವ ಕುರಿತು Application Submission for First Recognition and Renewal of Recognition ದಿನಾಂಕ 11/11/2020 ಹಾಗೂ 30/06/2021ರಲ್ಲಿದ್ದಂತೆ ಪ್ರೌಢಶಾಲಾ ಗ್ರೂಪ್ ಬಿ ವೃಂದದ ಅಧಿಕಾರಿಗಳ ಕೋರಿಕೆ ವರ್ಗಾವಣೆಯ ಪರಿಷ್ಕೃತ ಅಂತಿಮ ತಾತ್ಕಾಲಿಕ ಆದ್ಯತಾ ಪಟ್ಟಿ (ಬೆಂಗಳೂರು-ಮೈಸೂರು ವಿಭಾಗ) ಅಜೀವ ಸದಸ್ಯತ್ವ ಶುಲ್ಕ ಪರಿಷ್ಕರಿಸುವ ಬಗ್ಗೆ ಸುತ್ತೋಲೆ B.Ed-2021-22 - Prakatane Dtd.23/11/2021 2021-22ನೇ ಸಾಲಿನ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕುರಿತಾದ ಸರ್ಕಾರದ ಆದೇಶ Teachers Login for Nistha Training ಶಿಕ್ಷಕರ ರಾಜ್ಯ ಪ್ರಶಸ್ತಿ-2021ಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸುವ ಬಗ್ಗೆ | ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರು(ಆಡಳಿತ)ರವರಿಗೆ ಸೂಚನೆಗಳು | ಉಪನಿರ್ದೇಶಕರ ಬಳಕೆದಾರರ ಕೈಪಿಡಿ | ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಕೆದಾರರ ಕೈಪಿಡಿ 2021-22ನೇ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಬಗ್ಗೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಿರ್ವಹಿಸುವ ಬಗ್ಗೆ 2020-21 ನೇ ಸಾಲಿನ ಆರ್.ಟಿ.ಇ ಶುಲ್ಕ ಮರುಪಾವತಿ ತಂತ್ರಾಶವನ್ನು ದಿನಾಂಕ: 05-09-2021ರವರೆಗೆ ವಿಸ್ತರಿಸುವ ಬಗ್ಗೆ. ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಮಂಜೂರಾದ, ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಖಾಲಿ ಹುದ್ದೆಗಳನ್ನು ಇಂದೀಕರಿಸುವ ಬಗ್ಗ 2020-2021 ಸಾಲಿನ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ 2019-2020 ಸಾಲಿನ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ 2021ನೇ ಸಾಲಿನ "ರಾಷ್ಟ್ರ ಮಟ್ಟದ" ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ | ಆನ್ ಲೈನ್ ಅರ್ಜಿ ಲಿಂಕ್ | ದಿನಾಂಕ ವಿಸ್ತರಿಸುವ ಬಗ್ಗೆ | ಜಿಲ್ಲಾ ಆಯ್ಕೆ ಸಮಿತಿಗೆ ಸೂಚನೆಗಳು SATS Mobile App ನಲ್ಲಿ ಮಾಹಿತಿ update ಮಾಡಲು ಸೊಚನೆಗಳ ಸುತೋಲೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸುತೋಲೆ. Login for Nistha Teacher Training. ಇಲಾಖೆಗಳ ಮಾಹಿತಿ ಲಿಂಕ್ ಗಳು ಶಿಕ್ಷಣ ಸಚಿವರ ವೆಬ್ ಪೋರ್ಟಲ್ ಕ ಪ್ರೌ ಶಿ ಪ ಮಂಡಳಿ ಡಿಎಸ್ಇಆರ್ ಟಿ ಕೆ ಟಿ ಬಿ ಎಸ್ ಅಪರ ಆಯುಕ್ತರು, ಗುಲ್ಬರ್ಗಾ ಅಪರ ಆಯುಕ್ತರು, ಧಾರವಾಡ ಸಿಸ್‌ ಲಿಪ್‌ ಸರ್ವ ಶಿಕ್ಷಣ ಅಭಿಯಾನ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕರ್ನಾಟಕ ಪಬ್ಲಿಕ್ ಶಾಲೆ ಆದರ್ಶ ವಿದ್ಯಾಲಯ ಆರ್.ಐ.ಇ ಇಲಾಖಾ ತಂತ್ರಾಂಶಗಳ ಲಿಂಕ್ ಗಳು ಟಿಬಿಎಫ್ಎಸ್ ಡಬ್ಲೂಎಫ್ ಆನ್‍ಲೈನ್ ಸೇವೆಗಳು ಇ-ರಿಜಿಸ್ಟರ್ ಇ-ಕಛೇರಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ 2021-22 ನೇ ಸಾಲಿನಲ್ಲಿ ತಿರಸ್ಕೃತ ಅರ್ಜಿ ಮರುಸಲ್ಲಿಸಲು ತಂತ್ರಾಂಶ ಪ್ರಥಮ ಮಾನ್ಯತೆ ಮಾನ್ಯತೆ ನವೀಕರಣ ಶಿಕ್ಷಣ ವಾಣಿ ಆರ್.ಟಿ.ಇ. ಶುಲ್ಕ ಮರುಪಾವತಿ/ಅಪೀಲ್ ನೂತನ ಪೂರ್ವ ಪ್ರಾಥಮಿಕ ನೂಂದಣಿ ತಂತ್ರಾಂಶ ನೂತನ ಶಾಲೆ ನೂಂದಣಿ ತಂತ್ರಾಂಶ 2023-24(ಶೈ.ವ) ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ e.Gov - Software Engineering Services ಬೋಧಕೇತರ ಸಿಬ್ಬಂದಿ ಸೇವಾ ಮಾಹಿತಿ ನಿಮ್ಮ ಡೈಸ್ ಕೋಡ್ ತಿಳಿಯಿರಿ ಸಕಾಲ ಸೇವೆಗಳು ಸಕಾಲ ವರದಿಗಳು ಸಕಾಲ ಡಾಷ್ ಬೋರ್ಡ್ ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ ಶಿಕ್ಷಕರ ವರ್ಗಾವಣೆ ತಂತ್ರಾಂಶ ಶಿಕ್ಷಣ ಕಿರಣ್-SATS ವಿದ್ಯಾವಾಹಿನಿ ಶಿಕ್ಷಣವಾಹಿನಿ[ಕಡಿಮೆ ಕಾಗದ ಕಛೇರಿ] ಪತ್ರ ಮತ್ತು ಕಡತ ಚಲನೆ ಹುಡುಕುವಿಕೆ ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು | ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ ಹಕ್ಕುಸ್ವಾಮ್ಯ ನೀತಿ | ಹಕ್ಕು ತ್ಯಾಗ | ಸಹಾಯ | ಹೈಪರ್ ಲಿಂಕ್ ನೀತಿ | ಖಾಸಗೀತನದ ನೀತಿ | ಸ್ಕ್ರೀನ್ ರೀಡರ್ ನ ಲಭ್ಯತೆ | ಕರಾರು ಹಾಗೂ ಷರತ್ತುಗಳು
ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ ``ಗಿರ್ಕಿ`` ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ‌. ವೀರೇಶ್ ಅವರಿಗೆ ಇದು ಮೊದಲ ಚಿತ್ರ. ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ``ಕದಿಯಲೇನು`` ಎಂಬ ಹಾಡನ್ನು ಕನ್ನಡ ಚಿತ್ರರಂಗದ ತಾರಾ ಜೋಡಿ, ``ಲವ್ ಬರ್ಡ್ಸ್`` ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. A2 music ಮೂಲಕ ಹಾಡು ಬಿಡುಗಡೆಯಾಗಿದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿನ್ಮಯ್ ಶ್ರೀಪಾದ ಹಾಡಿದ್ದಾರೆ. ವಿಲೋಕ್ ರಾಜ್ ಹಾಗೂ ದಿವ್ಯ ಉರುಡುಗಅಭಿನಯಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಛಾಯಾಗ್ರಾಹಕ ನವೀನ್ ಕುಮಾರ್ ಛಲ್ಲ ಅವರ ಛಾಯಾಗ್ರಹಣಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಮೋಹನ್ ಅವರ ನೃತ್ಯ ನಿರ್ದೇಶನ ಕೂಡ ನೋಡುಗರ ಗಮನ ಸೆಳೆಯುತ್ತಿದೆ. ವೀರ್ ಸಮರ್ಥ್ ಅವರ ಸುಮಧುರ ಸಂಗೀತ ಕೇಳುಗರ ಮನಗೆದ್ದಿದೆ. ಈ ಹಿಂದೆ ಯೋಗರಾಜ್ ಭಟ್ ಅವರು ಬರೆದಿರುವ ಎಣ್ಣೆ ಸಾಂಗ್ ಕೂಡ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಚಿತ್ರದ ಲವ್ ಸಾಂಗ್ ಬಿಡುಗಡೆಯಾಗಿದ್ದು, ಜುಲೈ 8 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಾಸುಕಿ ಭುವನ್ ಅವರ ಸಹ ನಿರ್ಮಾಣವಿದೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ಹಾಸ್ಯ ಕಲಾವಿದರಾಗಿ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ವಿಲೋಕ್ ರಾಜ್ ನಾಯಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ತುಣುಕನ್ನು ವೀಕ್ಷಿಸಿರುವ ಸಿನಿರಸಿಕರು ವಿಲೋಕ್ ರಾಜ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ.
2014ರ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಮುಖ್ಯ ಕೋಚ್ ಆಗಿ ಕಂಚಿನ ಪದಕ ಗೆದ್ದಿದ್ದ ಶಾ ಅವರು ಉಪ ಕಮಾಂಡೆಂಟ್ ಹುದ್ದೆಗೆ ಬಡ್ತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. Bar & Bench Published on : 25 Oct, 2022, 2:19 pm ಎಂಟು ವರ್ಷಗಳ ಹಿಂದೆ ಅಂದರೆ 2014ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ತಂದುಕೊಟ್ಟಿದ್ದ ಜೂಡೊ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಅಕ್ರಂ ಶಾ ಅವರು ತಮಗೆ ಡೆಪ್ಯೂಟಿ ಕಮಾಂಡೆಂಟ್ ಹುದ್ದೆಗೆ ವಿಶೇಷ ಬಡ್ತಿ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್‌) ನೋಟಿಸ್ ಜಾರಿ ಮಾಡಿದೆ [ಅಕ್ರಂ ಶಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]. ಪ್ರತಿವಾದಿಗಳಿಗೆ ಆರು ವಾರಗಳಲ್ಲಿ ತಮ್ಮ ಉತ್ತರ ಸಲ್ಲಿಸುವಂತೆ ಸೂಚಿಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಸೌರಭ್ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠ ಅಂತಿಮ ವಾದ ಮಂಡನೆಗಾಗಿ ಜನವರಿ 11ಕ್ಕೆ ವಿಚಾರಣೆ ನಿಗದಿಪಡಿಸಿತು. ಶಾ ಅವರನ್ನು ಅಕ್ಟೋಬರ್ 1998 ರಲ್ಲಿ ಕ್ರೀಡಾ ಕೋಟಾದಡಿ (ಜೂಡೋ) ಸಿಆರ್‌ಪಿಎಫ್‌ ಕಾನ್‌ಸ್ಟೇಬಲ್ ಆಗಿ ನೇಮಿಸಲಾಗಿತ್ತು. ಬಳಿಕ 2000ರಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ಔಟ್‌ ಆಫ್‌ ಟರ್ನ್‌ ಪ್ರೊಮೋಷನ್‌ (ಸೇವಾ ಹಿರಿತನ ಲೆಕ್ಕಿಸದೆ ಸಾಧನೆಗಾಗಿ ಕೊಡಲಾಗುವ ವಿಶೇಷ ಬಡ್ತಿ) ನೀಡಲಾಯಿತು. Also Read ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್‌ ಕುಮಾರ್‌ ನ್ಯಾಯಾಂಗ ಬಂಧನ ಅವಧಿ ಜೂನ್‌ 25ರವರೆಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ ವೇಳೆ ಅಕ್ಟೋಬರ್ 24, 2014 ರಂದು ಮುಖ್ಯ ತರಬೇತುದಾರರಾಗಿ ಶಾ ಭಾಗವಹಿಸಿ ಕಂಚಿನ ಪದಕ ಗೆಲ್ಲಲು ಕಾರಣವಾಗಿದ್ದರು. ಹೀಗಾಗಿ 2012ರ ಕಚೇರಿ ಮೆಮೋರಾಂಡಂ ಪ್ಯಾರಾ (iv)ರ ಪ್ರಕಾರ ವಿಶೇಷ ಬಡ್ತಿ ಪಡೆಯಲು ಆ ದಿನಾಂಕದಿಂದ ತಾವು ಸಂಪೂರ್ಣ ಅರ್ಹರಿರುವುದಾಗಿ ನ್ಯಾಯಾಲಯಕ್ಕೆ ಶಾ ತಿಳಿಸಿದ್ದಾರೆ. ಪದೇ ಪದೇ ಬಡ್ತಿಗಾಗಿ ಮನವಿ ಮಾಡಿದ್ದರೂ ಸಂಬಂಧಪಟ್ಟವರು ಇದುವರೆಗೆ ತಮ್ಮ ಅಹವಾಲು ಕೇಳಿಲ್ಲ. ಹೀಗಾಗಿ ಅರ್ಜಿದಾರರಿಗೆ ನ್ಯಾಯಾಲಯದ ಬಾಗಿಲು ತಟ್ಟುವುದನ್ನು ಬಿಟ್ಟರೆ ಪರ್ಯಾಯ ಮಾರ್ಗವಿರಲಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಐತಿಹಾಸಿಕ ಚಿತ್ರ ಮಾಡುವಾಗ ಅದನ್ನು ‘ಸುಂದರ’ವಾಗಿಯೇ ಕಾಣಿಸಬೇಕು ಎನ್ನುವ ‘ಬನ್ಸಾಲಿಯಿಸಂ’ ಅನ್ನು ಈ ಚಿತ್ರ ಮೀರಿದೆ ಎನ್ನುವುದು ಚಿತ್ರದ ಗೆಲುವು. ಸಂಗೀತ ಈ ಚಿತ್ರದ ಶಕ್ತಿ. ZEE5ನಲ್ಲಿ ಸ್ಟ್ರೀಮ್‌ ಆಗುತ್ತಿರುವ ‘ಸಂಹಿತಾ – ದಿ ಸ್ಕ್ರಿಪ್ಟ್‌’ ನೋಡಬೇಕಾದ ಮರಾಠಿ ಸಿನಿಮಾ. ಒಂದು ಕಥೆ – ಕಥೆಯ ಹೆಸರು ‘ದರ್ಪಣ್’ ಅಥವಾ ಕನ್ನಡಿ. ಅದು ಆ ಕಥೆಗೆ ಎಷ್ಟು ಚೆನ್ನಾಗಿ ಹೊಂದುತ್ತದೆ ಎಂದರೆ ಆ ಕಥೆ ಅದಕ್ಕೆ ಸಂಬಂಧಿಸಿದ ನಾಲ್ಕು ಜನ ಮಹಿಳೆಯರಿಗೆ ನಾಲ್ಕು ರೀತಿಯಲ್ಲಿ ಕಂಡಿರುತ್ತದೆ. ಆ ನಾಲ್ವರೂ ಅದರಲ್ಲಿ ತಮ್ಮ ತಮ್ಮ ಆತ್ಮದ ಪ್ರತಿಬಿಂಬವನ್ನು ನೋಡಿಕೊಂಡಿರುತ್ತಾರೆ. ಕಥೆಯ ವಿಶೇಷತೆ ಎಂದರೆ ಆ ನಾಲ್ಕು ಹೆಂಗಸರು ಇಂದಿನ ಹೆಂಗಸರ ಪ್ರತಿನಿಧಿಗಳಾಗಿ, ಅವರ ಸಮಸ್ಯೆಗಳು ಇಂದಿನ ಸಮಸ್ಯೆಗಳಾಗಿ ಕಂಡು ಬರುವ ಸಂದರ್ಭದಲ್ಲೇ ಅವು ಸುಮಾರು 75 ವರ್ಷಗಳ ಹಿಂದೆ ಹೆಂಗಸರು ಎದುರಿಸುತ್ತಿದ್ದ ಸಮಸ್ಯೆಗಳಿಗಿಂತ ಭಿನ್ನವಾಗಿ ಏನೂ ಇಲ್ಲ ಎನ್ನುವುದನ್ನು ನಿರ್ದೇಶಕರಾದ ಸುಮಿತ್ರಾ ಭಾವೆ ಮತ್ತು ಸುನಿಲ್ ಸುಕ್ತಂಕರ್ ಯಾವುದೇ ಘೋಷಣೆಯನ್ನು ಬಳಸಿಕೊಳ್ಳದೆ ನಾಟಕೀಯತೆಯೊಂದಿಗೆ ಚಿತ್ರ ಭಾಷೆಯಲ್ಲಿ ಕಟ್ಟಿಕೊಡುತ್ತಾರೆ. ಸ್ವಂತಿಕೆ ಮತ್ತು ಆತ್ಮವಿಶ್ವಾಸ ಮಾಳವಿಕಾಳಲ್ಲಿ ಮತ್ತು ರೇವತಿಯಲ್ಲಿ ಒಂದು ಅವಗುಣವಾಗಿಯೇ ಕಂಡುಬರುತ್ತದೆ – ಸಮಾಜಕ್ಕೂ, ಸಂಸಾರಕ್ಕೂ. ಭೈರವಿ ಮತ್ತು ಹಿಮಾಂಗಿನಿ ಮದುವೆಯಾದ, ಮಗುವಿನ ತಂದೆಯಾದ ಪುರುಷರನ್ನು ಪ್ರೀತಿಸುತ್ತಾರೆ ಮತ್ತು ಆ ಸಂಬಂಧದಲ್ಲಿ ಅವರನ್ನು ಮತ್ತು ಅವರನ್ನು ಮಾತ್ರ ಅಪರಾಧಿಗಳನ್ನಾಗಿ ನೋಡಲಾಗುತ್ತದೆ. ಆದರೆ ಸಿನಿಮಾಕ್ಕೆ ಒಂದು ಸುಂದರ ಅರ್ಥ ಕೊಡುವುದು ಚಿತ್ರಕ್ಕೆ ಕೊಡುವ ಮುಕ್ತಾಯದ ಬಗ್ಗೆ ರೇವತಿ ಹೇಳುವ ಮಾತು. ಅದಕ್ಕೆ ಮೊದಲು ಚಿತ್ರದ ಬಗ್ಗೆ ಸ್ವಲ್ಪ… ಸಂಹಿತಾ – The script. ಇನ್ನೇನು ಸಾವಿನ ಹೊಸ್ತಿಲಲ್ಲಿರುವ ಚಿತ್ರ ನಿರ್ಮಾಪಕನೊಬ್ಬನಿಗೆ ಒಂದೊಮ್ಮೆ ತಾನು ಓದಿ, ಮೆಚ್ಚಿದ್ದ ಕಥೆಯೊಂದನ್ನು ಚಿತ್ರ ಮಾಡುವ ಹಿರಿಯಾಸೆ. ಆದರೆ ಅವನ ಆರೋಗ್ಯ ಅದಕ್ಕೆ ಸಹಕರಿಸುತ್ತಿಲ್ಲ. ಆತನ ಮಟ್ಟಿಗೆ ಅದು ಆತನ ಕೊನೆಯ ಆಸೆಯೂ ಹೌದು. ಆತನ ಎರಡನೆಯ ಹೆಂಡತಿ ಶಿರೀನ್. ಅವರಿಬ್ಬರದೂ ಅನುಪಮ ದಾಂಪತ್ಯ. ಶಿರೀನ್ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ರೇವತಿಗೆ ಆ ಕಥೆಯನ್ನು ಚಿತ್ರ ಮಾಡಿಕೊಡಲು ಕೇಳುತ್ತಾಳೆ. ಶಿರೀನ್ ಆ ಕಥೆಯನ್ನು ವರ್ಣಿಸುವುದು ‘ಅದೊಂದು ಸಮರ್ಪಣೆಯ ಕಥೆ, ಒಂದು passionate love story’ – ನಂತರ ತನ್ನ ದಾಂಪತ್ಯದ ಬಗ್ಗೆ ಶಿರೀನ್ ಮಾತನಾಡುತ್ತಾಳೆ. ಅವಳು ಗಂಡನಿಗೆ ಎರಡನೆಯ ಹೆಂಡತಿ. ಮೊದಲ ಹೆಂಡತಿಗೆ ಒಬ್ಬ ಮಗನಿದ್ದಾನೆ. ದೊಡ್ಡ ಸ್ಥಿತಿವಂತರಾದ ಗಂಡನ ಕುಟುಂಬ ಇವರ ಮದುವೆಗೆ ಒಪ್ಪುವುದೇ ಒಂದು ನಿಬಂಧನೆಯ ಮೇಲೆ. ಯಾವುದೇ ಕಾರಣಕ್ಕೂ ಶಿರೀನ್ ಮಗುವನ್ನು ಹಡೆಯುವ ಹಾಗಿಲ್ಲ, ಆಸ್ತಿ ಪಾಲಾಗುವ ಹಾಗಿಲ್ಲ! ಆದರೆ ಶಿರೀನ್ ಯಾವ ಪರಿ ಪ್ರೇಮದಲ್ಲಿ ಮುಳುಗಿರುತ್ತಾಳೆ ಎಂದರೆ ಅದಕ್ಕೆ ಒಪ್ಪುತ್ತಾಳೆ. ಮೊದಲ ಹೆಂಡತಿಯಲ್ಲಿ ಹುಟ್ಟಿದ ಅವಳ ಗಂಡನ ಮಗ ಇಲ್ಲಿಯವರೆಗೂ ಅವಳನ್ನು ‘ಅಮ್ಮಾ’ ಎಂದು ಕೂಗೇ ಇಲ್ಲ. ಆ ಬಗ್ಗೆ ಅವಳಿಗೆ ನೋವಿದೆ, ಆದರೆ ಅದಕ್ಕಾಗಿ ಅವಳ ಬದುಕು, ಮಾತು ಯಾವುದೂ ಕಹಿ ಆಗಿಲ್ಲ. ಆದ್ದರಿಂದಲೇ ಅವಳ ಪ್ರಕಾರ ‘ದರ್ಪಣ್’ ತೀವ್ರ ಪ್ರೇಮದ, ಸಮರ್ಪಣೆಯ ಕಥೆ. ಅದು ಆಕೆಯ ದೃಷ್ಟಿಕೋನ. ಚಿತ್ರ ನಿರ್ಮಾಣದ ಮೊದಲ ಕಾಣಿಕೆಯಾಗಿ ಶಿರೀನ್, ರೇವತಿಗೆ ಒಂದು ಅನುಪಮ ಸೌಂದರ್ಯದ ಕೈಗನ್ನಡಿಯನ್ನು ಕೊಡುಗೆಯಾಗಿ ನೀಡುತ್ತಾಳೆ. ಆದರೆ ಒಂದು ಸಮಸ್ಯೆ, ಆಕೆಗೆ ಮತ್ತು ಆಕೆಯ ಗಂಡನಿಗೆ ಮಸುಕುಮಸುಕಾಗಿ ಕಥೆ ನೆನಪಿದೆ, ಕತೆಗಾರ್ತಿ ಯಾರು ಎನ್ನುವುದು ನೆನಪಿದೆ, ಆದರೆ ಅವರ ಬಳಿಯಿದ್ದ ಪುಸ್ತಕ ಕಳೆದುಹೋಗಿದೆ. ಅದನ್ನು ಹುಡುಕಿ, ಸ್ಕ್ರಿಪ್ಟ್ ಬರೆಯುವುದು ರೇವತಿಯ ಕೆಲಸ. ನಾಯಕಿಯ ಪಾತ್ರಕ್ಕೆ ಶಿರೀನ್, ಹೇಮಾಂಗಿನಿ ಎನ್ನುವ ಕಲಾವಿದೆಯನ್ನು ಸೂಚಿಸುತ್ತಾಳೆ. ರೇವತಿ ಸಾಠೆ, ಯಶಸ್ವೀ ನಿರ್ದೇಶಕಿ. ಮಗಳು ರಿಶಿ ವ್ಯಾಲಿಯ ಬೋರ್ಡಿಂಗ್ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಅವಳ ಅಸಿಸ್ಟೆಂಟ್ ಹೇಳುವ ಮಾತು ಕೇಳಿದರೆ ಅವಳ ಮದುವೆಯಲ್ಲಿ ಏನೋ ಸಮಸ್ಯೆ ಇದೆ, ಗಂಡ ಹೆಂಡತಿ ಡಿವೋರ್ಸ್ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಆದರೆ ಕಥೆ ಶುರುವಾದ ಸುಮಾರು 60-70 ನಿಮಿಷಗಳವರೆಗೆ ಗಂಡ ತೆರೆಯ ಮೇಲೆ ಬರುವುದೇ ಇಲ್ಲ. ರೇವತಿ ಲೈಬ್ರರಿಗಳನ್ನು ಅಲೆಯುತ್ತಾಳೆ, ಪುಸ್ತಕ ಸಿಗುವುದಿಲ್ಲ. ಕಡೆಗೆ ಕಥೆ ಬರೆದ ತಾರಾ ದೇಸ್ಕರ್‌ಳನ್ನು ಸಂಪರ್ಕಿಸುತ್ತಾಳೆ. ಆಕೆಯ ಬಳಿಯೂ ಆ ಪುಸ್ತಕ ಇಲ್ಲ, ಎಲ್ಲೋ ಮಿಸ್ ಆಗಿದೆ. ನೆನಪಿನಿಂದ ಕಥೆ ಹೇಳುತ್ತೇನೆ ಎನ್ನುತ್ತಾಳೆ. ಅದೊಂದು ಸಮರ್ಪಣೆಯ ಕಥೆಯಂತೆ ಹೌದೆ ಎನ್ನುವ ರೇವತಿಯ ಮಾತಿಗೆ ಬಿಲ್ಕುಲ್ ಅಲ್ಲ ಎಂದು ತಲೆ ಅಲ್ಲಾಡಿಸುವ ಆಕೆಯ ಪ್ರಕಾರ ಅದೊಂದು ‘ಅಸಮಾನ ವರ್ಗಗಳ ನಡುವೆ ನಡೆದ ಶೋಷಣೆಯ ಕಥೆ’. ಈ ಭಿನ್ನನೋಟ ಕಂಡು ಕಥೆಗಾರ್ತಿ ರೇವತಿಯ ಕುತೂಹಲ ಕೆರಳುತ್ತದೆ. ಕಥೆ ನಡೆದ ಅರಮನೆ ತೋರಿಸುತ್ತೇನೆ ಎಂದು ಲೇಖಕಿ ಕರೆದುಕೊಂಡು ಹೋಗುತ್ತಾಳೆ, ಅಲ್ಲಿನ ಕೆಲಸಗಾರರೊಂದಿಗೆ ಅಧಿಕಾರಯುತವಾಗಿ ಮಾತನಾಡುತ್ತಾಳೆ. ಚಹಾದ ಜೊತೆಗೆ ಕಥೆ ಹೇಳುತ್ತಾ ಹೋಗುತ್ತಾಳೆ. ಆಕೆ ಕಥೆ ಹೇಳುತ್ತಿದ್ದಂತೆ ರೇವತಿಯ ಕಲ್ಪನೆಯಲ್ಲಿ ಅದು ಘಟಿಸುತ್ತಾ ಹೋಗುತ್ತದೆ. ಆಕೆ ತನ್ನನ್ನು ತಾನು ಮಹಾರಾಣಿಯ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಾಳೆ. ಅದಕ್ಕೂ ಕಾರಣ ಇದೆ. ಕಥೆಯ ಕಾಲ ಸುಮಾರು 1946. ಹೇರ್ವಾಡ ಸಂಸ್ಥಾನದ ರಾಜ ಸತ್ಯಶೀಲ. ಅದು ಅವನ ಮಗನ ಮುಂಡನದ ಸಂದರ್ಭ. ರಾಜನ ಮಲತಾಯಿ ಅರಮನೆಯೊಳಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲೆಂದು ತನ್ನ ಅಣ್ಣನ ಮಗಳು ಮಾಳವಿಕಾಳನ್ನು ಮಹಾರಾಜನಿಗೆ ಮದುವೆ ಮಾಡಿಸಿದ್ದಾಳೆ. ಅದು ಕಡೆಗೂ ‘ಮಾಡಿಸಿದ’ ಮದುವೆಯಾಗಿಯೇ ಉಳಿದುಬಿಟ್ಟಿದೆ. ಮಾಳವಿಕ ಸ್ವತಂತ್ರ ಮನೋಭಾವದ ಹೆಣ್ಣು, ಸ್ವಾಭಿಮಾನಿ. ಇಂಗ್ಲಿಷ್ ಸಾಹಿತ್ಯ ಅವಳ ವಿಶೇಷ ಆಸಕ್ತಿ. ಇಬ್ಬರೂ ಒಳ್ಳೆಯವರು, ಇಬ್ಬರ ನಡುವಿನಲ್ಲಿ ಹೊಂದಾಣಿಕೆ ಇದೆ, ಪರಸ್ಪರ ಗೌರವ ಇದೆ. ಆದರೆ ಪ್ರೇಮದ ತೀವ್ರತೆಯಿಲ್ಲ. ಮುಂಡನದ ಸಂಜೆ, ಸಮಾರಂಭದಲ್ಲಿ ಹಾಡಲು ಭೈರವಿ ಎನ್ನುವ ಗಾಯಕಿ ಬಂದಿದ್ದಾಳೆ. ಜೊತೆಯಲ್ಲಿ ಆಕೆಯ ತಾಯಿ. ಇಡೀ ಚಿತ್ರದ ತೀವ್ರ ಅನುರಕ್ತಿಯ ಕ್ಷಣಗಳಿರುವುದು ಚಿತ್ರದ ಹಾಡುಗಳಲ್ಲಿ. ಸಂಭಾಷಣೆ ಮತ್ತು ದೃಶ್ಯಗಳು ಕಥೆಯನ್ನು ವಿಸ್ತಾರಗೊಳಿಸಿದರೆ, ಹಾಡುಗಳು ಅದನ್ನು ಆಳವಾಗಿಸುತ್ತವೆ. ಆ ಸಂಜೆ ಭೈರವಿಯ ಮೊದಲ ಆಲಾಪದಲ್ಲೇ ರಾಜನ ಹೃದಯ ಅಲ್ಲೋಲ ಕಲ್ಲೋಲವಾಗುತ್ತದೆ. ಅವನ ಅಷ್ಟು ವರ್ಷಗಳ ಒಂಟಿಹೆಜ್ಜೆಗಳ ಪಯಣಕ್ಕೆ ತಣ್ಣನೆಯ ಗಾಳಿ ಬೀಸಿದಂತಾಗುತ್ತದೆ. ಮತ್ತು ರಾಣಿಗೂ ಇದರ ಅರಿವಾಗುತ್ತದೆ. ಆಗ ಭೈರವಿ ಹಾಡುವ ಹಾಡು, ‘ಅಲ್ಫಾಸೋಂ ಕೊ ಹೈ ಮಂಜೂರ್ ದಸ್ತೂರ್ ಎ ಜಮಾನ, ಸುರ್ ತೊ ಹೈ ನಾ ಸಮಜ್, ಗುನ್ಹೇಗಾರ್ ಹೋಗಯಾ…’ ನಿಜ, ಪದಗಳು ಜಗದ ನೀತಿನಿಯಮಗಳನ್ನು ಅರಿತು, ಅಂಕೆಯೊಳಗೇ ಇರುತ್ತವೆ. ಆದರೆ ಎದೆ ಮಿಡಿದಂತೆ ನಡೆಯುವ ರಾಗಗಳಿಗೆ ನಿಯಮಾವಳಿಗಳನ್ನು ಕಲಿಸುವವರು ಯಾರು? ರಾಜ ಭೈರವಿಯ ಹಾಡಿಗೆ ಮೆಚ್ಚುಗೆ ಸೂಚಿಸಲು ಹೇಳಿಕಳಿಸುತ್ತಾನೆ. ನಾವು ಆಸ್ಥಾನ ಹಾಡುಗಾರರೇ ಹೊರತು, ಖಾಸಗಿ ಬೈಠಕ್ ಮಾಡುವವರಲ್ಲ ಎಂದು ಆಕೆಯ ತಾಯಿ ಮೊದಲು ನಿರಾಕರಿಸಿದರೂ ಒತ್ತಾಯದ ಮೇರೆಗೆ ಮಗಳನ್ನು ಕಳಿಸಿಕೊಡುತ್ತಾಳೆ. ರಾಜ ಕೇಳುವುದು, ನನಗಾಗಿ ಒಂದು ಹಾಡು ಹಾಡುವೆಯಾ ಎಂದು ಮಾತ್ರ. ಭೈರವಿ ಒಪ್ಪಿಕೊಳ್ಳುತ್ತಾಳೆ, ಆಕೆಯ ಪ್ರಯಾಣ ಮುಂದೂಡುತ್ತಲೇ ಇರುತ್ತದೆ. ಸಂಜೆಗಳಲ್ಲಿ ಅರಮನೆ ಪೂರಾ ಭೈರವಿಯ ರಾಗಗಳು. ರಾಜ ಕಿರೀಟ ಕಳಚಿಟ್ಟು ಹಾಡಿಗೆ ತಲೆದೂಗುತ್ತಿರುತ್ತಾನೆ. ಆಗ ಅವಳು ಹಾಡುವ ಒಂದು ಹಾಡಿನ ಭಾವ, ‘ಪಲ್ ಕೆ ನಾ ಮೂಂದೋ ಸಾಜನಾ …ಕಣ್ಣೆವೆಗಳನ್ನು ಮುಚ್ಚದಿರು ಪ್ರಿಯಾ….’ ಸದಾ ಕಣ್ಣುಮುಚ್ಚಿ ಹಾಡು ಕೇಳುವ ರಾಜನ ಮುಖದ ತುಂಬಾ ಮುಗುಳ್ನಗೆ. ಆತ ಕಣ್ಣು ಬಿಡುತ್ತಾನೆ. ಈಗ ಭೈರವಿಯ ಮುಖದಲ್ಲಿ ಮುಗುಳ್ನಗೆ. ರಾಜನಿಗೆ ರಾಣಿಯೊಂದಿಗೆ ಯೂರೋಪಿಗೆ ಹೊರಡಬೇಕಾದ ಕಾರ್ಯಕ್ರಮವಿರುತ್ತದೆ. ಸ್ನೇಹಿತರೊಂದಿಗೆ ಶಿಕಾರಿ ಹೋಗುತ್ತೇನೆ ಎಂದು ಮಾತುಕೊಟ್ಟಿದ್ದೇನೆ, ಸ್ವಲ್ಪ ತಡೆದು ಹೋಗೋಣ ಎಂದರೆ ರಾಣಿ ಒಪ್ಪುವುದಿಲ್ಲ. ಸರಿ ಆಮೇಲೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ ಎಂದ ರಾಜನನ್ನು ಬಿಟ್ಟು ಗೊತ್ತಾದ ಸಮಯಕ್ಕೆ ಹೊರಟುಬಿಡುತ್ತಾಳೆ. ಸ್ನೇಹಿತರೊಂದಿಗೆ ಶಿಕಾರಿಗೆ ಹೊರಟ ರಾಜ ಜೊತೆಯಲ್ಲಿ ಭೈರವಿ ಮತ್ತು ಆಕೆಯ ತಾಯಿಯನ್ನೂ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ರಾಜ ಮತ್ತು ಭೈರವಿ ಒಂದಾಗುತ್ತಾರೆ. ಮಹಲಿಗೆ ವಾಪಸ್ ಬಂದ ರಾಜ ಕೂಡಲೆ – ಬಹುಶಃ ಗಿಲ್ಟ್‌ನಿಂದ – ಹೆಂಡತಿಯನ್ನು ನೋಡಲು ಹೋಗುತ್ತಾನೆ. ಆಕೆ ಯುರೋಪಿಗೆ ಹೊರಟಾಗಿರುತ್ತದೆ. ಮತ್ತೊಂದು ಕ್ಷಣ ತಡಮಾಡದೆ, ಭೈರವಿಗೆ ಒಂದು ಮಾತೂ ಹೇಳದೆ ತಾನೂ ಯುರೋಪಿಗೆ ಹೊರಟು ಬಿಡುತ್ತಾನೆ. ತಾನು ಅವಳನ್ನು ಗೆದ್ದಾಗಿದೆ, ಇನ್ನೂ ಕಾಯುತ್ತಾಳೆ ಎನ್ನುವ ಆ ಅಹಂ ಗಂಡಿನದಾ ಅಥವಾ ರಾಜನದಾ…? ಇಷ್ಟು ಕಥೆ ಮುಗಿಸಿ ಕಥೆಗಾರ್ತಿ ಮತ್ತು ನಿರ್ದೇಶಕಿ ಊರಿಗೆ ಹಿಂದಿರುಗುತ್ತಾರೆ. ಚಿತ್ರ ಶುರುವಾಗಿ ಸುಮಾರು ಒಂದು ಗಂಟೆ ಆಗಿರುತ್ತದೆ. ನಿರ್ದೇಶಕಿ ಮನೆಗೆ ಬರುತ್ತಾಳೆ. ಹಳ್ಳಿಯಿಂದ ಗಂಡ ಬಂದಿರುತ್ತಾನೆ. ಅಲ್ಲಿ ಅವನ ಹೂವಿನ ದೊಡ್ಡ ವ್ಯವಸಾಯ ಇದೆ. ಚಿತ್ರ ನೋಡುವವರಿಗೆ ಆಗ ಅರಿವಾಗುತ್ತದೆ. ನಿರ್ದೇಶಕಿ ರಾಜನ ರೂಪದಲ್ಲಿ ಗಂಡನನ್ನು ಕಲ್ಪಿಸಿಕೊಂಡಿರುತ್ತಾಳೆ. ರಾಣಿಯ ರೂಪದಲ್ಲಿ ತನ್ನನ್ನೇ ಕಲ್ಪಿಸಿಕೊಂಡಿದ್ದ ಅವಳು ಆ ಮೂಲಕ ತಮ್ಮಿಬ್ಬರ ದಾಂಪತ್ಯ ಸಹ ಪ್ರೇಮರಾಹಿತ್ಯವನ್ನು ಅನುಭವಿಸುತ್ತಿದೆ ಎಂದು ಹೇಳುತ್ತಿದ್ದಾಳೆ. ಏಕೆಂದರೆ ಅವಳ ಪ್ರಕಾರ ‘ದರ್ಪಣ್’, ‘ಪ್ರೇಮದ ಬಿಸುಪನ್ನು ಕಳೆದುಕೊಂಡ ಸಂಸಾರದ ಕಥೆ’. ಇಲ್ಲಿ ಚಿತ್ರದ ನಟಿ ಹೇಮಾಂಗಿನಿಯದು ಇನ್ನೊಂದು ಕಥೆ. ಅವಳ ಸ್ನೇಹಿತ, ಸಂಗಾತಿ ಕಲಾವಿದನಿಗೆ ಮೊದಲ ಮದುವೆಯಿಂದ ಹುಟ್ಟಿದ ಮಗಳಿರುತ್ತಾಳೆ. ಆ ಮಗುವಿನ ತಾಯಿ ಮರುಮದುವೆ ಆಗಿದ್ದಾಳೆ. ಆ ಮಗಳು ಇಲ್ಲಿ ಬಂದರೆ ಅಪ್ಪನ ಜೀವನದಲ್ಲಿ ಮತ್ತೊಬ್ಬ ಹೆಣ್ಣು. ಅದನ್ನು ತಡೆಯಲಾಗದ ಆ ಹುಡುಗಿ ಇದು ನನ್ನ ಅಪ್ಪನ ಮನೆ, ಇಲ್ಲಿ ನೀನು ಯಾರು ಎಂದು ಕೇಳುತ್ತಾಳೆ. ಆದರೆ ಹೇಮಾಂಗಿನಿ ಸಿಟ್ಟಾಗುವುದಿಲ್ಲ, ಕರಗಿ ಚೂರಾಗುವುದೂ ಇಲ್ಲ. ತನ್ನ ಘನತೆಯನ್ನು ಉಳಿಸಿಕೊಂಡೇ ಮಾತನಾಡುತ್ತಾಳೆ. ಅವಳ ಪ್ರಕಾರ ‘ದರ್ಪಣ್’ ಕಥೆಯಲ್ಲಿ ರಾಜ, ರಾಣಿ, ಭೈರವಿ ಮೂರೂ ಜನ ಒಟ್ಟಾಗಿ ಸೇರಿ ಆ ಕನ್ನಡಿಯನ್ನು ಜೋಪಾನ ಮಾಡುತ್ತಾರೆ. ಹಾಗಾಗಿ ಅದು ‘ಮಾಗಿದ ಮನಸುಗಳ ಸಂಬಂಧದ ಕಥೆ.’ ಅವಳ ಅದೇ ಮಾಗಿದ ಮನಸ್ಸು ಅವಳ ಬದುಕಿನಲ್ಲಿಯೂ ಅವಳಿಗೆ ಸಂಬಂಧಿಸಿದ ಎಲ್ಲರನ್ನೂ ಏಕಮುಷ್ಟಿಯಾಗಿ ಹಿಡಿದು ಜೋಡಿಸುವ ಕೆಲಸ ಮಾಡುತ್ತದೆ. ಚಿತ್ರದ ಕಡೆಯಲ್ಲಿ ಒಂದು ಹಾಡಿದೆ, ‘ಬಾಕಿ ಹೈ ಕುಚ್ ಸವಾಲ್ ನೋಕಿಲೇ, ಲಹೂಲುಹಾರ್ ಜಿಂದಗೀ ತು ಫಿರ್ ಭೀ ಹೈ ಮೆಹರ್ಬಾನ್..’ – ‘ಎದೆ ಚುಚ್ಚುವಂತಹ ಒಂದಿಷ್ಟೇ ಸವಾಲುಗಳು ಬಾಕಿ ಉಳಿದುಬಿಟ್ಟಿವೆ, ರಕ್ತಸಿಕ್ತ ಬದುಕೇ ಆದರೂ ಕೂಡ ನೀನು ನನ್ನ ಪಾಲಿಗೆ ದಯಾಮಯಿಯೇ ಹೌದು…’ ಇದನ್ನು ಭೈರವಿ ಹಾಡುತ್ತಾಳೆ. ಈ ಕಥೆಗೆ ಯಾವ ಕೊನೆ ಕೊಡಬೇಕು, ರಾಜ ಸಂಸಾರಕ್ಕೆ ಹಿಂದಿರುಗಿ ಭೈರವಿಯನ್ನು ಒಂಟಿಯಾಗಿ ಉಳಿಸಬೇಕೆ, ಅಥವಾ ಭೈರವಿಯ ಜೊತೆಯಲ್ಲಿದ್ದು ರಾಣಿಯನ್ನು ನಿರ್ಲಕ್ಷಿಸಬೇಕೆ, ಅಸಲಿಗೆ ಆ ಕನ್ನಡಿಯನ್ನು ಹಾಗೆ ಉಳಿಸಬೇಕೆ ಅಥವಾ ಒಡೆಸಬೇಕೆ ಎಂದು ಇದಕ್ಕೆ ಸಂಬಂಧಿಸಿದ ನಾಲ್ಕೂ ಹೆಂಗಸರೂ ಸೇರಿ ಚರ್ಚೆ ಮಾಡುತ್ತಾರೆ. ಮೂಲ ಕಥೆಗಾರ್ತಿ ಕಥೆ ಹೇಳುವಾಗ ಹೇಗೆ ರಾಜನಿಂದ ದೂರಾಗಿದ್ದ ಭೈರವಿಯನ್ನು ರಾಜ ಮತ್ತೆ 8-10 ವರ್ಷಗಳ ನಂತರ ಸಂಧಿಸುತ್ತಾನೆ, ಆಗ ಭೈರವಿಗೆ 10 ವರ್ಷಗಳ ಒಬ್ಬ ಮಗಳಿರುತ್ತಾಳೆ, ಆ ಮಗಳಿಗೂ ಥೇಟ್ ರಾಜನಿಗಿದ್ದಂತೆ ಕಣ್ಣಿನ ಪಕ್ಕದಲ್ಲಿ ಚಂದ್ರಾಕೃತಿಯ ಮಚ್ಚೆ ಇರುತ್ತದೆ ಎಂದು ಹೇಳಿರುತ್ತಾಳೆ. ಚಿತ್ರದ ಕಡೆಯಲ್ಲಿ ಆ ಕಥೆಗಾರ್ತಿಯ ಕೆನ್ನೆಯ ಮೇಲೂ ಥೇಟ್ ಅದೇ ಮಚ್ಚೆ ಕಾಣಿಸುತ್ತದೆ. ಆಕೆ ಕಥೆ ಮುಗಿಸುವುದು ಹೀಗೆ : ರಾಣಿ ಭೈರವಿಯ ಮಗಳನ್ನು ತನ್ನ ಮಗನಿಗೆ ಸರಿಸಮಾನವಾಗಿ ಪ್ರೀತಿಸಿದಳು. ಅವಳನ್ನೂ ವಿದೇಶದಲ್ಲಿ ಓದಿಸಿದಳು. ಆ ಹುಡುಗಿ ಮದುವೆಯಾಗಲಿಲ್ಲ ಮತ್ತು ಸುಖವಾಗಿದ್ದಳು ಎಂದಷ್ಟೇ ಹೇಳುತ್ತಾಳೆ. ಕಥೆ ಮಾತನಾಡುವುದು ಇಲ್ಲಿ. ಅವಳು ಮದುವೆ ಆಗಲಿಲ್ಲ ಮತ್ತು ಆಮೇಲೆ ಸುಖವಾಗಿ ಇದ್ದಳು ಎಂದು ಹೇಳುವುದರಲ್ಲಿ ಹೆಣ್ಣಿನ ಬದುಕಿನ ‘ಸಾರ್ಥಕತೆ’ಯ ಬಗ್ಗೆ ಕಲಿಸುವ ಎಲ್ಲಾ ಮಿಥ್‌ಗಳನ್ನೂ ಒಡೆದು ಹಾಕುತ್ತದೆ. ಕಥೆಯ ಅಂತ್ಯದ ಬಗ್ಗೆ ನಿರ್ದೇಶಕಿ ರೇವತಿ ಒಂದು ಪಾತ್ರದ ಮೂಲಕ ಕಬೀರನ ದೋಹೆ ಹಾಡಿಸಿ ವಿವರಿಸುತ್ತಾಳೆ. ದಾಂಪತ್ಯ ಎಂದರೆ ಗಂಡ ಮತ್ತು ಹೆಂಡತಿ ಇಬ್ಬರೂ ಸೇರಿಯೇ ನೇಯಬೇಕಾದ ವಸ್ತ್ರ. ಒಬ್ಬರು ಅಡ್ಡ ಎಳೆ ಎಳೆದರೆ, ಮತ್ತೊಬ್ಬರು ಬಿಗಿ ತಪ್ಪದಂತೆ ಅದಕ್ಕೆ ಉದ್ದ ಎಳೆ ಹೆಣೆಯಬೇಕು… ಇಲ್ಲಿ ಆಕೆ ಇನ್ನೊಂದು ಮಾತನ್ನೂ ಹೇಳುತ್ತಾಳೆ. ಇಡೀ ಕಥೆಯ ಎಲ್ಲಾ ಹೆಣ್ಣು ಪಾತ್ರಗಳೂ ಅಂತಃಶಕ್ತಿ ಇರುವ ಪಾತ್ರಗಳೇ. ರಾಣಿ ಮಹಾರಾಜ ಇನ್ನೊಬ್ಬಳೊಡನೆ ಪ್ರೇಮದಲ್ಲಿ ಬಿದ್ದಿದ್ದಾನೆ ಎಂದು ಗೊತ್ತಾದ ಮೇಲೂ ಕುಸಿದು ಬೀಳುವುದಿಲ್ಲ. ಮಹಾರಾಜ ಬಿಟ್ಟುಹೋದ ಅಂದುಕೊಂಡ ಮೇಲೂ ಭೈರವಿ ಬೇಡುವುದಿಲ್ಲ. ಏಕಾಕಿಯಾಗಿಯೇ ಮಗಳನ್ನು ಬೆಳೆಸುತ್ತಿರುತ್ತಾಳೆ. ನಿಜಕ್ಕೂ ಇಬ್ಬರನ್ನೂ ಬಿಟ್ಟು ಕೊಡಲಾಗದೆ, ಆಧಾರಕ್ಕೆ ಹಂಬಲಿಸುವವನು ಮಹಾರಾಜ ಮಾತ್ರ! ಹೆಣ್ಣಿನ survival instinct ಅದು. ಕಡೆಗೆ ಕಥೆ ಹೆಣ್ಣಿನ ಆ ಶಕ್ತಿಯ ಕನ್ನಡಿಯಾಗುತ್ತದೆ. ಈ ಚಿತ್ರದ ವಿಶೇಷವಿರುವುದು ಕಥೆಯನ್ನು ದೇಶಕಾಲದ ಚೌಕಟ್ಟಿಗೆ ಕಟ್ಟು ಹಾಕದೆ ಹೇಳುವ ಕುಶಲತೆಯಲ್ಲಿ. ನಿಜಜೀವನದ ಪಾತ್ರಗಳಿಗೆ ಕಥೆಯ ಪಾತ್ರಗಳನ್ನು ಆರೋಪಿಸುವ ಮೂಲಕ ಕಥೆ ತನ್ನನ್ನು ತಾನು ‘ಕಾಲ’ದಿಂದ ಬಿಡುಗಡೆ ಮಾಡಿಸಿಕೊಳ್ಳುತ್ತದೆ. ಚಿತ್ರ ನೋಡುವಾಗ ಯೋಚಿಸಬೇಕಾಗಿರುವುದು, ಇಷ್ಟು ದಶಕಗಳ ನಂತರವೂ ನಮ್ಮ ‘ಸ್ತ್ರೀ ಮಾದರಿ’ಗಳು ಏಕೆ ಆ ಮೂಸೆಯನ್ನು ಬಿಟ್ಟು ಹೊರಗೆ ಬರುತ್ತಿಲ್ಲ? ಹೆಣ್ಣಿನ ಸಾರ್ಥಕತೆ ಏಕೆ ಕುಟುಂಬಕ್ಕೆ ‘ಪೋಷಕ’ ಅಥವಾ ‘ಪೂರಕ’ ಪಾತ್ರಗಳಲ್ಲೇ ಹೆಚ್ಚು ‘ಶೋಭಿಸು’ತ್ತವೆ? ಅವನ್ನು ಹಾಗೆ ನೋಡುವುದಕ್ಕೆ ಎಲ್ಲರನ್ನೂ ರೂಪಿಸುತ್ತಿರುವ ವ್ಯವಸ್ಥೆ ಮತ್ತು ಆ ವ್ಯವಸ್ಥೆ ಒದಗಿಸುವ ರಕ್ಷಣೆ ಇಲ್ಲಿ ಸುಖವೂ ಹೌದು, ಸವಾಲೂ ಹೌದು. ಅದನ್ನು ಮೀರಬೇಕೆಂದರೆ ಪ್ರತಿ ಜೀವವೂ ಬೇರೆಬೇರೆ ಬೆಲೆ ತೆರಲೇಬೇಕು. ಆ ವ್ಯವಸ್ಥೆ ಒದಗಿಸುವ ರಕ್ಷಣೆ ಮತ್ತು ಅದರಿಂದ ಬಿಡಿಸಿಕೊಳ್ಳುವುದಕ್ಕಾಗಿ ಹೆಣ್ಣು ನಡೆಸುವ ಹೋರಾಟ ಈ ಚಿತ್ರದ ಕಥಾವಸ್ತು. ಇಲ್ಲಿನ ಕೆಲವು ಮಹಿಳೆಯರು ಆ ವ್ಯವಸ್ಥೆಯ ಚೌಕಟ್ಟಿನೊಳಗೇ ತಮ್ಮದೊಂದು ಸ್ಪೇಸ್ ಕಂಡುಕೊಂಡಿರುತ್ತಾರೆ, ಕೆಲವು ಪಾತ್ರಗಳು ಅದನ್ನು ವಿಸ್ತರಿಸುವ ಪ್ರಯತ್ನ ನಡೆಸುತ್ತಾರೆ. ಅವರೆಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಬದುಕನ್ನು ಎದುರಿಸಿದ್ದಾರೆ. ಐತಿಹಾಸಿಕ ಚಿತ್ರ ಮಾಡುವಾಗ ಅದನ್ನು ‘ಸುಂದರ’ವಾಗಿಯೇ ಕಾಣಿಸಬೇಕು ಎನ್ನುವ ‘ಬನ್ಸಾಲಿಯಿಸಂ’ ಅನ್ನು ಈ ಚಿತ್ರ ಮೀರಿದೆ ಎನ್ನುವುದು ಚಿತ್ರದ ಗೆಲುವು. ಸಂಗೀತ ಈ ಚಿತ್ರದ ಶಕ್ತಿ. ನೋಡಬೇಕಾದ ಚಿತ್ರ ಇದು. ಮಾತೆಲ್ಲಾ ಮುಗಿದ ಮೇಲೆ ಉಳಿದ ಮಾತು, ಮತ್ತೊಂದು ಮಹಿಳಾ ದಿನಾಚರಣೆಯ ಶುಭಾಶಯಗಳು…
ಶೀಘ್ರದಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೋಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಜೋ ಬಿಡೆನ್ ಹಾಗೂ ರಿಪಬ್ಲಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಲಿದ್ದಾರೆ. ಅಮೆರಿಕ ಜ್ಯೋತಿಷಿ ಅಧ್ಯಕ್ಷೀಯ ಚುನಾವಣಾ ಕುರಿತು ಹೇಳಿದ್ದೇನು ? 2016 ರಲ್ಲಿ ಇದೆ ಜ್ಯೋತಿಷಿ ಟ್ರಂಪ್ ಗೆಲುವು ಸಾಧಿಸುತ್ತಾರೆಂದು ಹೇಳಿದ್ದು, ಅವರು ಈ ಬಾರಿ ಟ್ರಂಪ್ ಸೋಲುತ್ತಾರೆಂದು ಹೇಳಿದ್ದಾರೆ. ಇವರು ಅಮೆರಿಕಾದ ಪ್ರಸಿದ್ಧ ಪ್ರಾಧ್ಯಾಪಕರು ಹಾಗೂ ಅಮೆರಿಕಾದ ಚುನಾವಣೆಯ ಭವಿಷ್ಯಕಾರ ಎಂದೇ ಪ್ರಖ್ಯಾತಿಗಳಿಸಿದ ಅಲ್ಲಾನ್ ಲಿಚ್ ಮ್ಯಾನ್. ಇವರು ಈವರೆಗೆ 40 ಅಧ್ಯಕ್ಷೀಯ ಚುನಾವಣೆಯ ಭವಿಷ್ಯವನ್ನು ನಿಖರವಾಗಿ ಹೇಳಿದ ಹೆಗ್ಗಳಿಕೆ ಗಳಿಸಿದ್ದಾರೆ. ಹೇಗೆ ಈ ಭವಿಷ್ಯ ನಿರ್ಧರಿಸುತ್ತಾರೆ ? ಇವರು ಎಲ್ಲಾ ಜ್ಯೋತಿಷಿಗಳ ಹಾಗೆ ಗ್ರಹಗಳ ಲೆಕ್ಕಹಾಕಿ ಭವಿಷ್ಯ ನುಡಿಯುವುದಿಲ್ಲ. ಬದಲಾಗಿ ಆರ್ಥಿಕತೆ, ಹಗರಣ, ಜನ ವಿರೋಧ ಹೀಗೆ 13 ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ವಿಶ್ಲೇಷಿಸಿ ಗೆಲುವು ಸೋಲುಗಳ ಲೆಕ್ಕಾಚಾರ ಹಾಕುತ್ತಾರೆ.
ನಟಿ ಮಲೈಕಾ ಮಾಜಿ ಪತಿ ಅರ್ಬಾಜ್ ಬಗ್ಗೆ ಮತನಾಡಿದ್ದಾರೆ. ಸಂದರ್ಶನ ವೊಂದರಲ್ಲಿ ಮಾತನಾಡಿರುವ ಮಲೈಕಾ, ವಿಚ್ಛೇದನ ಬಳಿಕ ಮತ್ತಷ್ಟು ಪ್ರಬುದ್ಧಳಾಗಿದ್ದೀನಿ, ಅರ್ಬಾಜ್ ಜೊತೆಗಿನ ಸಂಬಂಧ ಸುಧಾರಿಸಿದೆ ಎಂದು ಹೇಳಿದರು. ಬಾಲಿವುಡ್ ಸೆನ್ಸೇಷನ್ ಸ್ಟಾರ್ ಮಲೈಕಾ ಅರೋರಾ ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದಾ ಫೋಟೋಶೂಟ್, ಬಾಯ್‌ಫ್ರೆಂಡ್ ವಿಚಾರಕ್ಕೆ ಮಲೈಕಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ವರ್ಕೌಟ್, ಯೋಗ ಅಂತ ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುವ ಮಲೈಕಾ ಅವರ ವರ್ಕೌಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಅರ್ಬಾಜ್ ಖಾನ್‌ಗೆ ವಿಚ್ಥೇದನ ನೀಡಿದ ಬಳಿಕ ಮಲೈಕಾ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಸಿನಿಮಾ ಮಾಡದಿದ್ದರೂ ಮಲೈಕಾ ಹಾಟ್ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಮಲೈಕಾ ಸದ್ಯ ಮಾಜಿ ಪತಿ ಬಗ್ಗೆ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ ಮದುವೆಯಾಗಿದ್ದ ಮಲೈಕಾ 18 ವರ್ಷಗಳ ಕಾಲ ಸಂಸಾರ ಮಾಡಿದ್ದಾರೆ. ಆದರೆ 2017ರಲ್ಲಿ ಮಲೈಕಾ, ಅರ್ಬಾಜ್ ಖಾನ್ ಅವರಿಂದ ದೂರ ಆದರು. ಮಲೈಕಾ ಮತ್ತು ಅರ್ಬಾಜ್ ವಿಚ್ಛೇದನ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಇದೀಗ ಮಾಜಿ ಪತಿ ಅರ್ಬಾಜ್ ಬಗ್ಗೆ ಮಲೈಕಾ ಮತನಾಡಿದ್ದಾರೆ. ಸಂದರ್ಶನ ವೊಂದರಲ್ಲಿ ಮಾತನಾಡಿರುವ ಮಲೈಕಾ, ವಿಚ್ಛೇದನ ಬಳಿಕ ಮತ್ತಷ್ಟು ಪ್ರಬುದ್ಧಳಾಗಿದ್ದೀನಿ ಎಂದು ಹೇಳಿದರು. 'ಕೆಲವು ಸಮಯ ಜನರು ಅಧ್ಭುತವಾಗಿರುತ್ತಾರೆ. ಆದರೆ ಸಾಂಸಾರಿಕ ಜೀವನದಲ್ಲಿ ಚೆನ್ನಾಗಿರುವುದಿಲ್ಲ. ನಾನು ಅವರಿಗೆ (ಅರ್ಬಾಜ್ ಖಾನ್)ಸದಾ ಶುಭಹಾರೈಸುತ್ತೇನೆ. ವಿಚ್ಛೇದನ ಬಳಿಕ ನಮ್ಮ ಸಂಬಂಧ ಇನ್ನು ಉತ್ತಮವಾಗಿದೆ' ಎಂದು ಹೇಳಿದರು. ಮಲೈಕಾ ಮತ್ತು ಅರ್ಬಾಜ್ ಖಾನ್ ಇಬ್ಬರು ದೂರ ದೂರ ಆದ ಬಳಿಕ ಪುತ್ರ ಅರ್ಹಾನ್‌ಗೆ ಪೋಷಕರಾಗಿ ಮುಂದುವರೆದಿದ್ದಾರೆ. ಅರ್ಹಾನ್ ಗಾಗಿ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಹಾಟ್ ನಟಿ ಮಲೈಕಾ ಅರ್ಬಾಜ್ ಖಾನ್ ಜೊತೆಗಿನ ವಿಚ್ಛೇದನ ಬಳಿಕ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸದ್ಯದಲ್ಲೇ ಮದುವೆ ಸಹ ಆಗಲಿದ್ದಾರೆ ಎನ್ನುವ ಸುದ್ದಿ ಅನೇಕ ಸಮಯದಿಂದ ಕೇಳಿಬರುತ್ತಿದೆ. ಆದರೆ ಯಾವಾಗ ಎನ್ನುವುದು ಕಾದುನೋಡಬೇಕಿದೆ.
ಮೆಜೆಸ್ಟಿಕ್‌ನಲ್ಲಿ ಅತಿಹೆಚ್ಚು ಮಂದಿ ಓಡಾಡುತ್ತಾರೆ. ಜನನಿಬಿಡ ಪ್ರದೇಶಗಳಲ್ಲೇ ಜೇಬುಗಳ್ಳರು-ಮೋಸಗಾರರ ಕಾಟ. ಹಾಗೆಯೇ ಸೈಬರ್ ಜಗತ್ತಿನಲ್ಲಿ ಈಗ ಹಿಂದೆಂದಿಗಿಂತ ಹೆಚ್ಚು ಮಂದಿ ಇದ್ದಾರೆ. ಹಾಗಾಗಿಯೇ ಸೈಬರ್ ವಂಚಕರೂ ಹುಟ್ಟಿಕೊಂಡಿದ್ದಾರೆ. ಪ್ರತಿ ಸ್ಕ್ರೀನೂ ಕ್ರೈಂ ಸೀನ್ ಎನ್ನುವ ಅಡಿಬರಹದ ‘ಸೈಬರ್ ವಾರ್’ ಅಂತಹ ವಂಚಕರ ಪತ್ತೆ ಕಾರ್ಯದ ಕತೆ. Voot Selectನಲ್ಲಿ ಸ್ಟ್ರೀಮ್ ಆಗುತ್ತಿದೆ. ಮುಂಬೈನ‌ ಸೈಬರ್ ಪೊಲೀಸ್ ವಿಭಾಗದ ಮೇಲೆ ಹ್ಯಾಕರ್‌ಗಳು ದಾಳಿ ನಡೆಸಲಿದ್ದಾರೆ ಎಂದು ಎಸ್‌ಪಿಗೆ ಅನನ್ಯಾ ಫೋನ್ ಮಾಡಿ ಹೇಳುತ್ತಾಳೆ. ಆಕೆ ನೈತಿಕ ಹ್ಯಾಕರ್. ಇನ್ನೊಂದೆಡೆ ಹ್ಯಾಕರ್ ರೀತಿ ಕಾಣುವ ಮತ್ತೊಬ್ಬ ಪಬ್‌ನಲ್ಲಿ ಯಾರಿಗೋ ಕಾಯುತ್ತಿದ್ದಾನೆ. ಹುಡುಗಿಯೊಬ್ಬಳು ಬಂದು ಬಾರ್ ಕೌಂಟರಿನ ಎದುರು ಕೂರುತ್ತಾಳೆ. ಆಕೆಯ ಗೆಳೆಯ ಬಂದು ಪಕ್ಕ‌ ಕೂರಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದ ಹ್ಯಾಕರ್ ಧುತ್ತನೆ ಮಧ್ಯೆ ತೂರಿ ಬರುತ್ತಾನೆ. ‘ಈ ಹುಡುಗನನ್ನು ನಂಬಬೇಡ’ ಅನ್ನುತ್ತಾನೆ. ಅವರವರೇ ಕೆಲವು ಹುಡುಗರಿರುವ ವಾಟ್ಸಾಪ್ ಗ್ರೂಪ್‌ನಲ್ಲಿ ಹೆಣ್ಣನ್ನು ಹೇಗೆ ಭೋಗದ ವಸ್ತುವಾಗಿ ಕಾಣುತ್ತಾರೆ, ಏನೆಲ್ಲ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ‌ ಎಂದು ವಿವರವಾಗಿ ಹುಡುಗಿಗೆ ತಿಳಿಸುತ್ತಾನೆ. ತನ್ನ ಖಾಸಗಿ ಚಾಟ್ ವಿವರಗಳನ್ನು ಕದ್ದು ನೋಡಿದ್ದಕ್ಕೆ ಹುಡುಗ ದಬಾಯಿಸುವಾಗಲೇ ಹ್ಯಾಕರ್‌ಗೆ ಒಂದು ಪೋನ್ ಬರುತ್ತದೆ. ಅತ್ತ ಕಡೆಯಿಂದ ಎಸ್‌ಪಿ. ಕೂಡಲೇ ಐಟಿ ಸೆಲ್‌ಗೆ ಬರಲು ಹೇಳುತ್ತಿದ್ದಾರೆ. ಅಷ್ಟರಲ್ಲಿ ಇಲ್ಲಿ ಬೌನ್ಸರ್ ಒಬ್ಬ ಈತನ ಕುತ್ತಿಗೆಗೆ ಕೈ ಹಾಕಿರುತ್ತಾನೆ. ಆದರೆ‌ ಈತ ‘ದಾದಾ’ ಕಾಲದ ವಿಷ್ಣುವರ್ಧನ್ ರೀತಿ ಮಾತಾಡುತ್ತಾ ಆಡುತ್ತಲೇ ಆ ಬೌನ್ಸರ್‌ಗಳನ್ನು‌ ಬಡಿದು ಹಾಕುತ್ತಾನೆ. ಹಾಗಾದರೆ ನೀನ್ಯಾರು ಎಂದು ಆ ಧೂರ್ತ ಗೆಳೆಯ ಕೇಳಿದಾಗ ನಮಗೂ ಗೊತ್ತಾಗುತ್ತದೆ, ಆತ ಎಸಿಪಿ ಆಕಾಶ್ ಮಲ್ಲಿಕ್, ಸೈಬರ್ ಸೆಲ್, ಮುಂಬೈ ಪೊಲೀಸ್‌ ಎಂದು. ಇದೇ ಧಾಟಿಯಲ್ಲಿ‌ ಈ ಸರಣಿ ಮುಂದೆ ಸಾಗಿದ್ದಿದ್ದರೆ ಬಹುಶಃ ಬರೆಯುವಂಥದ್ದು ಏನೂ ಇರುತ್ತಿರಲಿಲ್ಲ. ಆದರೆ ಮುಂದಕ್ಕೆ ಕೊಂಚ ಮಜವಿದೆ. ಇನ್ನೊಂದು ದೃಶ್ಯದಲ್ಲಿ‌ ಮುಂಬೈನ ಸೈಬರ್ ಸೆಲ್ ವಿಭಾಗಕ್ಕೇ ಹ್ಯಾಕರ್‌ಗಳು ಮಾಡಿದ ದಾಳಿಯನ್ನು ತಡೆಯಲು ನೈತಿಕ ಹ್ಯಾಕರ್ ಅನನ್ಯಾ ಹಾಗೂ ಅವಳ ಸಂಗಡಿಗ ಬಂದಿದ್ದಾರೆ. ಹ್ಯಾಕಿಂಗ್ ಎಂದ ಕೂಡಲೇ ಸಿನಿಮಾಗಳಲ್ಲಿ ಹಸಿರು ಅಕ್ಷರ, ಗ್ರಾಫಿಕ್ಸ್ ಇರುವ ಸ್ಕ್ರೀನ್ ನೋಡಿಕೊಂಡು ಹ್ಯಾಕರ್‌ಗಳು ಏನೇನೋ ಟೈಪಿಸುತ್ತಾರೆ. ಸರ್ವರ್ ಕೋಣೆಯಲ್ಲಿ ನೀಲಿ ಬಣ್ಣದ ಎಲ್‌ಇಡಿ ಲೈಟುಗಳ ಜಾತ್ರೆ. ಇಲ್ಲಿಯೂ ಹಾಗೆಯೇ ಇದೆ. ಆದರೆ ಎಲ್ಲಾ ಸಿನಿಮಾ/ಸರಣಿಯಲ್ಲಿ ನೈಜತೆಯೇ ಇರಬೇಕೆಂದೇನೂ ಇಲ್ಲ. ಅದು‌ ನಾಟಕೀಯವಾಗಿಯೇ ಇದ್ದರೂ ರಂಜಿಸುವ ಗುಣ ಹೊಂದಿದ್ದರೆ ಕಳೆದ ಸಮಯಕ್ಕೆ ಮೋಸವಿಲ್ಲ. ‘ಸೈಬರ್ ವಾರ್’ ಅಂಥದ್ದೊಂದು‌ ಸರಣಿ. ಕತೆ ಸಾಗುತ್ತಾ ಥ್ರಿಲ್ಲರ್ ಅಂಶಗಳನ್ನು ಬಲು ಗಾಂಭೀರ್ಯದಿಂದ ಹೇಳಬಹುದಿತ್ತು. ಆದರೆ ಇಲ್ಲಿ ಭಾರಿ ಅಗತ್ಯ ಎಂಬ ಕಡೆ ಮಾತ್ರ ಗಾಂಭೀರ್ಯ ತುಂಬಿ ಉಳಿದೆಡೆ ಲಘುವಾಗಿ ಕತೆಯನ್ನು ಕೊಂಡೊಯ್ಯಲಾಗಿದೆ. ಅನನ್ಯಾನಳನ್ನು ಎಲ್ಲಿಯೋ ನೋಡಿದ್ದೇನಲ್ಲಾ ಎನ್ನುತ್ತದೆ ಎಸಿಪಿಯ ಮನಸು, ಆದರೆ ಇಂಥಲ್ಲೇ ಕಂಡದ್ದು ಎನ್ನಲು ಆತನಿಗೆ ಸರಿಯಾಗಿ ನೆನಪಿಲ್ಲ. ಅದೆಲ್ಲಿ ಕಂಡದ್ದು ಎಂದು ಅನನ್ಯಾಗೆ ಪಕ್ಕಾ‌ ನೆನಪಿರುವಂತಿದೆ, ಆದರೆ ಆಕೆ ಹೇಳುತ್ತಿಲ್ಲ. ಹಾಗಾಗಿ ಅವರ ಸಂಬಂಧ ತಿಕ್ಕಾಟದಲ್ಲೇ ಆರಂಭ. ಹಾಗಿದ್ದೂ ಒಂದೇ ತಂಡವಾಗಿ ಕೆಲಸ ಮಾಡಬೇಕಾಗಿ ಬರುವುದು ವೃತ್ತಿಯ ಅನಿವಾರ್ಯತೆ. ಹೀಗಿರುವಾಗ ಇದ್ದಕ್ಕಿದ್ದಂತೆ ಒಂದು ಪ್ರಕರಣ ಸೈಬರ್ ಸೆಲ್‌ನ‌ ಅಂಗಳಕ್ಕೆ ಬಂದು ಬೀಳುತ್ತದೆ. ಮದುವೆಗಿನ್ನು ಒಂದೇ ದಿನ ಬಾಕಿ‌ ಇರುವ ಹುಡುಗಿಯ ಮೊಬೈಲಿಗೆ ಆಕೆಯ ಖಾಸಗಿ ವಿಡಿಯೋವೊಂದು ಬಂದು ಬೀಳುತ್ತದೆ. ಮದುವೆ ನಿರಾಕರಿಸದಿದ್ದರೆ ವಿಡಿಯೋವನ್ನು ಜಗಜ್ಜಾಹೀರು ಮಾಡುವ ಬೆದರಿಕೆ ಬೇರೆ. ಸೈಬರ್ ಪೊಲೀಸರ ತಂಡ ಐಪಿ ಅಡ್ರೆಸ್ ಹುಡುಕಿದರೆ ಆ ವಿಡಿಯೋ ಅವಳದೇ ಐಪಿ ಅಡ್ರೆಸ್ಸಿಂದ ರವಾನೆಯಾಗಿದೆ! ಬಂದ ಅತಿಥಿಗಳಿಗೆ ಅಲ್ಲಿ ಮೊಬೈಲ್ ಸಿಗ್ನಲ್ ದುರ್ಬಲವಾಗಿದೆ ಎಂದು ಅವಳ ಫೋನನ್ನೇ ವೈ ಫೈ ಹಾಟ್‌ಸ್ಪಾಟ್ ಆಗಿ ಮಾಡಿದ್ದಾಗ ಈ ಘಟನೆ ನಡೆದಿದೆ ಎಂಬುದು ತನಿಖೆಯ ಒಳ ಹೋದ ಹಾಗೆ ತಿಳಿದು ಬರುವ ವಿಚಾರ. ಮದುವೆಗಿನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಹಸೆಮಣೆಯೇರುವ ಹುಡುಗಿಗೆ ಮುಜುಗರ ತಪ್ಪಿಸುವ ಸವಾಲು ಸೈಬರ್ ಪೊಲೀಸರದ್ದು. ಅದ್ದರಿಂದ ಯಾರಿಗೂ ತಿಳಿಯದಂತೆ ತನಿಖೆ ನಡೆಸಬೇಕು. ಹಾಗಾಗಿ ಮದುವೆ‌ ಮನೆಗೆ ಅತಿಥಿಗಳಂತೆ ಹೋಗುವ ತನಿಖಾಧಿಕಾರಿಗಳ ಕಾರ್ಯಕಲಾಪ ವಿನಾ ಕಾರಣ ನೋಡಿಸಿಕೊಂಡು ಸಾಗುತ್ತದೆ. ಹೌ ಸಾಹಿಬ್ ಎಂಬ ಪೇದೆ ಮತ್ತು ಆಶಾ ಎಂಬ ಎಸ್‌ಐ ಇಬ್ಬರ ಪಾತ್ರ ಸಹಜ ಹಾಸ್ಯವನ್ನು ಸಂದರ್ಭೋಚಿತವಾಗಿ ಉಣಬಡಿಸುವುದು ಕಾರಣ ಅಂದುಕೊಳ್ಳಲು ಅಡ್ಡಿಯಿಲ್ಲ. ಅಮಿತಾಭ್ ಗಣೇಕರ್ ಮತ್ತು ನೇಹಾ ಖಾನ್ ಎಂಬಿಬ್ಬರು ಟಿವಿ ಕಲಾವಿದರ ಅತಿರೇಕವಲ್ಲದ ಅಭಿನಯ ಪಾತ್ರಗಳಿಗೆ ನ್ಯಾಯ ಒದಗಿಸಿದೆ‌. ಪ್ರಮುಖ ಪಾತ್ರದಲ್ಲಿನ ಮೋಹಿತ್ ಮಲ್ಲಿಕ್ ಮತ್ತು ಸನಾಯ ಇರಾನಿ ಕೂಡ ಮೂಲತಃ ಟಿವಿ ಧಾರಾವಾಹಿ ಕಲಾವಿದರು. ಇಲ್ಲಿ ಬರುವ ಪ್ರಕರಣಗಳೂ ಭಾರಿ ಗೌಪ್ಯತೆಯುಳ್ಳವೇನಲ್ಲ. ಪ್ರತಿ ಪ್ರಕರಣಕ್ಕೆ ಎರಡು ಆಧ್ಯಾಯ ಮೀಸಲಿರಿಸಲಾಗಿದೆ. ಒಂದು ಹಂತದ ನಂತರ ಇದು ಹೀಗೇ ಕೊನೆಯಾಗಲಿದೆ ಎಂಬುದನ್ನೂ ನಿರೀಕ್ಷಿಸಬಹುದು. ಆದರೆ ಗೌಪ್ಯತೆ ಮಾತ್ರವೇ ಬಂಡವಾಳವಾಗಿ ಇರಿಸದೆ ಇತರೆ ಆಯಾಮಗಳ ಕಡೆಗೂ ಗಮನ ವಹಿಸಿರುವ ಕಾರಣ ‘ಸೈಬರ್ ವಾರ್’ ಮೋಸ ಮಾಡುವುದಿಲ್ಲ. ಅರ್ಧವೇ ಗಂಟೆಯ ಎಪಿಸೋಡ್‌ಗಳು ಬೇಗಬೇಗ ಮುಗಿದುಬಿಡುತ್ತದೆ. ತೀರಾ ತಲೆಕಡೆಸಿಕೊಳ್ಳದೆ ಹಗುರವಾಗಿ ನೋಡಿ ಆನಂದಿಸಬಹುದು. ಇನ್ನೊಂದು ಪ್ರಕರಣ ಆನ್‌ಲೈನ್ ಹಣ ಪಾವತಿಗೆ ಸಂಬಂಧಿಸಿದ್ದು. ಹೆಸರಾಂತ ಕಲಾವಿದರ ಸಂಗೀತ ಸಂಜೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಟಿಕೆಟ್‌ನ ದುಬಾರಿ ಕಾರ್ಯಕ್ರಮ. ಆದರೆ ಬುಕ್ಕಿಂಗ್ ವೇಳೆ ಶೇ.25 ರಿಯಾಯಿತಿಯ ಕೊಡುಗೆ ಫಟ್ಟನೆ ಪರದೆ‌ ಮೇಲೆ ಬರುತ್ತದೆ. ರಿಯಾಯಿತಿ ಆಸೆಗೆ ಬಿದ್ದು ಅದನ್ನು ಕ್ಲಿಕ್ಕಿಸಿದವರನ್ನು ಧೋಖಾ ವೆಬ್‌ಸೈಟ್ ಕಡೆಗೆ ಎಳೆದು ಅವರಿಗೆ ಕೃತಕ ಟಿಕೆಟ್ ನೀಡಲಾಗುತ್ತದೆ. ಅದನ್ನೇ ನೈಜ ಟಿಕೆಟ್ ಎಂದು ನಂಬಿ ಕಾರ್ಯಕ್ರಮಕ್ಕೆ ಹೋದಾಗಲೇ ಅವರಿಗೆ ದೋಖಾಬಾಜಿ ಬಗ್ಗೆ ತಿಳಿದು ಬರುವುದು. ಸೈಬರ್ ಪೊಲೀಸರು ಆ ಅಪರಾಧಿಗಳನ್ನು ಪತ್ತೆ ಹಚ್ಚುವುದು ಮುಂದಿನ ಎರಡು ಎಪಿಸೋಡುಗಳಿಗೆ ಸರಕು. ಸದ್ಯಕ್ಕೆ ನಾಲ್ಕು ಎಪಿಸೋಡ್‌ಗಳನ್ನು ಮಾತ್ರವೇ ಹೊರಬಿಡಲಾಗಿದೆ. ಪ್ರತಿ ಶುಕ್ರವಾರ ಎರಡೆರಡಾಗಿ ಕಂತುಗಳು ಬಿಡುಗಡೆಯಾಗುತ್ತವೆ. ಬಿಡಿ ಪ್ರಕರಣಗಳ ಜತೆಗೆ ಇಡಿಯಾಗಿ ಆವರಿಸಿರುವ ಕತೆ ಬೇರೊಂದಿದೆ ಎಂಬ ಸೂಚನೆಯಷ್ಟೇ ಸದ್ಯಕ್ಕೆ ಸಿಕ್ಕಿದೆ. ಮುಂದಿನದ್ದು ಕಾದು ನೋಡಬೇಕು.
1 23-03-2018 ದಿನಾಂಕ 23-03-2018 ಪೂರ್ವ ಕಲಿಕೆಯನ್ನು ಗುರ್ತಿಸುವ ಕೌಶಲ್ಯಾಭಿವೃದ್ಧಿ ಶಿಬಿರದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ Photos 7nbspl; 1 23-03-2018 One Day Human Rights Training Programme on "Rights of Child" Photos Political Science 2 23-03-2018 SPOTS DAY 23-03-2018 Photos 2 16-03-2018 National Conference on Current Advances in chemical Sciences Photos ರಸಾಯನಶಾಸ್ತ್ರ ವಿಭಾಗ 3 15-03-2018 National Conference on East-West Encounter in Indian Writing in English English Department University Arts College 4 14-03-2018 ಕಾರ್ಯಾಗಾರ “Economic Evaluation in Health Care-An Indian Percepective ಅರ್ಥಶಾಸ್ತ್ರ ವಿಭಾಗ 5 13-03-2018 ರಾಷ್ಟ್ರೀಯ ವಿಚಾರ ಸಂಕಿರಣ - ಕನ್ನಡ ವಿಮರ್ಶೆ: ಮೇರುನೋಟ Photo ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ಕಲಾ ಕಾಲೇಜು 6 12-03-2018 One Day National Seminar on “Rural Development in India Yesterday, Today and Tomorrow” Photo Dept. of Political Science, University College of Arts and Commerce 7 09-03-2018 National Conference on Un Tampered History: Myth Or Reality" Photos Dept of History, University College of Arts 8 07-03-2018 National Conference on "Librarianship in Next Generation Libraries" Library and Information Center, University Science College (earlier the date was 21-02-2018) 9 02-03-2018 ರಾಷ್ಟ್ರೀಯ ಸಮ್ಮೇಳನ “Traditional Media and Social Communication ಪತ್ರಿಕೋದ್ಯಮ ವಿಭಾಗ 10 24-02-2018 ವಿಶೇಷ ಉಪನ್ಯಾಸ, ಪ್ರಾಣಿಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಬಾಗ 11 24-02-2018 ಶೈಕ್ಷಣಿಕ ಕಾರ್ಯಾಗಾರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ 12 13-03-2018 ರಾಷ್ಟ್ರೀಯ ವಿಚಾರ ಸಂಕಿರಣ “ಕನ್ನಡ ವಿಮರ್ಶೆ: ಮರುನೋಟ (ಕನ್ನಡ ವಿಮರ್ಶೆಯ ಚಾರಿತ್ರಿಕ ಬೆಳವಣಿಗೆ) ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ಕಲಾ ಕಾಲೇಜು 13 19-02-2018 ದಿನಾಂಕ 19-02-2018 ರಂದು ವಿಶ್ವವಿದ್ಯಾಲಯ ಕಲಾ ಕಾಲೇಜಿನ ವತಿಯಿಂದ 'ಮಾನವಿಕ -2018' ರಾಜ್ಯಮಟ್ಟದ ಪದವಿ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಕಾರ್ಯಕ್ರಮ Photos 13 16-02-2018 National Conference on Biodiversity : Present and Future Prospects Dept. of Botany, University College of Science 14 15-02-2018 One Day National Conference on Biotechnological Solutions for Sustainable Environmental Managements Organized DOSR in Environmental Science 15 09-02-2018 National Conference on Research Renaissance in Physical Education 16 08-02-2018 National Conference 'Advances in Applied Mathematics' Dept of Mathematics, University College of Science 17 07-02-2018 Recent Trends in electronics and Communication Photos ವಿದ್ಯುನ್ಮಾನ ವಿಭಾಗ, 18 05-02-2018 Appluse - A One Day National Conference on Astronomy and Astrophysics organized Dept. of Physics, University College of Science ಭೌತಶಾಸ್ತ್ರ ವಿಭಾಗ 19 05-02-2018 ರಾಷ್ಟೀಯ ಸಮ್ಮೇಳನ“ Biotechnological Methods for Sustainbale Environmental Management ಪರಿಸರ ವಿಜ್ಞಾನ ಅಧ್ಯಯನ ಹಾಗೂ ಸಂಶೋದನಾ ವಿಭಾಗ 20 02-02-2018 National Conference on Machine Learning and Its Applications Dept. of Computer Science, University Science College. 21 31-01-2018 One Day National Conference on Emerging Trends and Approaches in Zoological Science Photo organized by Post Graduate Dept. of Zoology 22 30-01-2018 National Conference on Applications of Microbiology In Human welfare Organized by Dept. of Microbiology, University College of Science 23 29-01-2018 National Conference on Advances of Biotechnology organized by Dept. of Biotechnology, University College of Science 24 25-01-2018 National Conference on “New Trends and Developments in ELT- Issues and Challenges” organized by Dept. of English, University College of Science 25 23-01-2018 ರಾಷ್ಟೀಯ ಸಮ್ಮೇಳನ - New Developments in Chemical Science Research ರಸಾಯನಶಾಸ್ತ್ರ ವಿಭಾಗ 26 12-01-2018 National Conference on - Recent trends in sustainable Development of Biodiversity and Management - Department of Zoology - University College of Science 27 30-12-2017 ಲೈಬ್ರರೀಸ್ ಅಂಡ್ ಟ್ರಾನ್ಸ್ಪಾರ್ಮೇಷನ್: ಇಶ್ಯೂಸ್ ಅಂಡ್ ಚಾಲೆಂಜೆಸ್ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನಾ ವಿಭಾಗ 28 08-12-2017 National Conference on Sustainable Development: Innovations, Practice and Technology organized by Dept. of Studies and Research in Business Administration Department of Zoology - University College of Science 29 01-12-2017 Two Day National Conference on RECENT ADVANCES IN MATHEMATICAL SCIENCES AND APPLICATIONS organized by Dept. of Studies and Research in Mathematics. 30 30-11-2017 One-Day National Conference on “Trends in Advanced Materials and their Applications” Organized by Dept. of Studies and Research in Physics 31 29-11-2017 National Conference on Changing Contours of Welfare Programmes in India: Issues and Challenges - Organized by Dept.of Studies and Research in Economics 32 29-11-2017 National Conference on Changing Contours of Welfare Programmes in India: Issues and Challenges - Organized by Dept.of Studies and Research in Economics (Invitation 33 28-11-2017 National Conference on Modernization of Rural Development: challenges, Analysis of Processes of Change 34 27-11-2017 Two Day National Conference On “Managing Evolving Trends of Indian Economy -A New Outlook” 35 26-11-2017 National Conference on SETTLEMENT SYSTEMS IN INDIA: AN ARCHAEOLOGICAL PERSPECTIVE organized by Dept. of Studies and Research in History 36 25-11-2017 Two Day National Conference on Poverty and Income Inequality in India: Social Work Responses Social Work 37 25-11-2017 One Day National Conference on "Cultural Studies Today" Dept. of Studies and Research in English 38 24-11-2017 One Day National Conference on "Emerging Social Issues and Social Justice in Contemporary India" Dept. of Studies and Research in Sociology 39 22-11-2017 ಪ್ರಸ್ತುತ ಭಾರತದ ರಾಜಕೀಯ ಸಾರ್ವಜನಿಕ ಆಡಳಿತ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ 40 22-11-2017 ರಾಷ್ಟ್ರೀಯ ವಿಚಾರಸಂಕಿರಣ "ಹತ್ತು ಸಮಸ್ತರ ಕರ್ನಾಟಕ " Photos ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ 41 21-11-2017 ಕಾರ್ಯಾಗಾರ “ರಾಷ್ಟ್ರೀಯ ಮಕ್ಕಳ ನೀತಿ 2013” “Child Rights Trust ಸಾರ್ವಜನಿಕ ಆಡಳಿತ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ 42 19-11-2017 One Day Workshop on KCSR and KSU Act 2000 organized by PMEB, Tumkur University 43 18.11.2017 and 19.11.2017 NGO-Corporate Partnership and CSR ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ 44 17-11-2017 Population and Development Issues for India 45 17-11-2017 Karnataka State Research Workshop on Methods in Environmental Impact Assessment Dept. of Studies and Research in Environmental Science 46 16-11-2017 ಕಾರ್ಯಾಗಾರ ಭೂಸುಧಾರಣೆಗಳ ವಿಧೇಯಕ 2016 (ಕಾನೂನು ಶಾಲೆಯ ತಳಸಮುದಾಯಗಳ ಅಧ್ಯಯನ ಕೇಂದ್ರದ ಸಹಯೋಗದಲ್ಲಿ) ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ 47 Nov 2nd week Scientific Temperment and legacy Indian mind Holisticism ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ 48 31-10-2017 ಆರು ದಿನಗಳ ರಾಷ್ಟ್ರೀಯ ಅರ್ಹತಾ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ - ಆಯೋಜಕರು - ಗಿರಿಜನ ಉಪಯೋಜನೆ 49 23-10-2017 Special Lecture Series on Advances in Biosciences 50 14-10-2017 One day Workshop on IQAC functioning and New Methodology of NAAC IQAC 51 09-10-2017 52 07-10-2017 Kalasambrama - Inauguration of Cultural Activities for 2017-18 53 06-10-2017 One Week State Level Workshop Inculcating Culture of Inquiry and Research Skill 54 06-10-2017 Mahamaayi - Folk Play by Alvas Ranga Adhyayana Kendra 56 16-09-2017 ಲೋಕಸೇವಾ ಆಯೋಗ ಪರೀಕ್ಷಾ ಪೂರ್ವ ಕಾರ್ಯಾಗಾರ 57 08-09-2017 GST commercial tax department Govt., of Karnataka Finance Department 58 04-09-2017 Induction Program for First Year Post Graduate Students 59 17-08-2017 Two Day National Level Workshop on LASER and LIGHT Department of PG Studies & Research in Physics 60 22-07-2017 National Conference on Blissful Yoga ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All ಪ್ರಕಟಣೆಗಳು - Announcements ಹೆಚ್ಚು | All ದಿನಾಂಕ: 09.12.2022 ರಂದು ಸ್ನಾತಕ ಇಂಗ್ಲಿಷ್ ಅಧ್ಯಾಪಕರಿಗೆ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಿರುವ ಕುರಿತು. Inauguration of Hostel Blocks at JanaSiri New Campus Bidarakatte by Hon'ble Minister of Higher Education Dr. Ashwath Narayana ದಿನಾಂಕ: 09.12.2022 ರಂದು ರಕ್ತದಾನ ಶಿಬಿರವನ್ನು ಆಯೋಜಿಸಿರುವ ಕುರಿತು. ದಿನಾಂಕ: 08.12.2022 ರಂದು ಆಯೋಜಿಸಿರುವ "ನನ್ನ ಸಾಹಿತ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಜಿಜ್ಞಾಸೆ" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು. ದಿನಾಂಕ: 07.12.2022 ರಂದು ಆಯೋಜಿಸಿದ್ದ ಸ್ನಾತಕ ರಸಾಯನಶಾಸ್ತ್ರ ವಿಷಯದ ಒಂದು ದಿನದ ಕಾರ್ಯಗಾರವನ್ನು ಮುಂದೂಡುತ್ತಿರುವ ಕುರಿತು. ದಿನಾಂಕ: 07.12.2022 ರಂದು ಉನ್ನತ ಶಿಕ್ಷಣದಲ್ಲಿ ಸುಶಾಸನ: ಪರಿಕಲ್ಪನೆ ಮತ್ತು ಅನುಷ್ಠಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕುರಿತು. ದಿನಾಂಕ: 07.12.2022 ರಂದು ಉನ್ನತ ಶಿಕ್ಷಣದಲ್ಲಿ ಸುಶಾಸನ: ಪರಿಕಲ್ಪನೆ ಮತ್ತು ಅನುಷ್ಠಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕುರಿತು. 2022-23ನೇ ಶೈಕ್ಷಣಿಕ ಸಾಲಿನಲ್ಲಿ ವಿಶ್ವವಿದ್ಯಾನಿಲಯದ ಘಟಕ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿವಿಧ ಸ್ನಾತಕ ಪದವಿ ವಿದ್ಯಾರ್ಥಿಗಳ ಪ್ರವೇಶಾನುಮೋದನೆ ಕುರಿತು. ದಿನಾಂಕ: 07.12.2022 ರಂದು ಸ್ನಾತಕ ರಸಾಯನಶಾಸ್ತ್ರ ಅಧ್ಯಾಪಕರಿಗೆ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಿರುವ ಕುರಿತು. ತುಮಕೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ "ಕಲ್ಪತರು ಉತ್ಸವ-2022" ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು. ಎಲ್ಲಾ ಸ್ನಾತಕೋತ್ತರ ವಿದ್ಯಾಥಿಗಳನ್ನು Infosys Springboard ಗೆ ನೋಂದಾಯಿಸುವ ಕುರಿತು. TCS ಉದ್ಯೋಗಾಧಾರಿತ ಕೌಶಲ್ಯಧಾರಿತ ಕೋರ್ಸ್ ಗಳಿಗೆ ಸಂಯೋಜಕರನ್ನು ನೇಮಿಸುವ ಕುರಿತು. ವಿಶ್ವವಿದ್ಯಾನಿಲಯದಲ್ಲಿ ಡಿಸೆಂಬರ್ ತಿಂಗಳನ್ನು ಉತ್ತಮ ಆಡಳಿತ ಮಾಸವನ್ನಾಗಿ ಆಚರಿಸುವ ಕುರಿತು. Broad Themes and General Guidelines for organizing various Programmes for Promotion of Indian Languages 2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕ ಪದವಿಗಳ ಶೈಕ್ಷಣಿಕ ವೇಳಾಪಟ್ಟಿ ಕುರಿತು. ವಿವಿಧ ಪರೀಕ್ಷಾ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಭತ್ಯಗಳನ್ನು ಪರಿಷ್ಕರಿಸಿರುವ ಕುರಿತು. ದಿನಾಂಕ: 30.11.2022 ರಂದು ಸ್ನಾತಕ ಕನ್ನಡ ಅಧ್ಯಾಪಕರಿಗೆ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಿರುವ ಕುರಿತು. NASSCOM ವತಿಯಿಂದ ಎರಡನೇ ವರ್ಷದ ಸ್ನಾತಕ ವಿದ್ಯಾರ್ಥಿಗಳಿಗೆ Artificial Intelligence ಕೌಶಲ್ಯಾಭಿವೃದ್ಧಿ ಪತ್ರಿಕೆ ನೀಡುವ ಕುರಿತು. 2022-23ನೇ ಶೈಕ್ಷಣಿಕ ಸಾಲಿನ 5ನೇ ಸೆಮಿಸ್ಟರ್ ನ ವಿವಿಧ ಸ್ನಾತಕ ಪದವಿ ಕೋರ್ಸುಗಳ ಪ್ರವೇಶಾತಿ ಕುರಿತು. ವಿಶ್ವವಿದ್ಯಾನಿಲಯದ ಅಂತರ್-ವಿಭಾಗಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಕುರಿತು. ವಿಶ್ವವಿದ್ಯಾನಿಲಯದ ಸಂಯೋಜಿತ ಮತ್ತು ಘಟಕ ಕಾಲೇಜುಗಳಲ್ಲಿ ಕಡ್ಡಾಯವಾಗಿ ವಂದೇ ಮಾತರಂ ಗೀತೆ ಹಾಗೂ ರಾಷ್ಟ್ರಗೀತೆಯನ್ನು ಹಾಡುವ ಕುರಿತು. ದಿನಾಂಕ: 26.11.2022 ರಂದು ಆಯೋಜಿಸಿರುವ "72ನೇ ಸಂವಿಧಾನ ದಿನಾಚರಣೆ ಹಾಗೂ ಭಾರತ್: ಲೋಕತಂತ್ರ ಕೀ ಜನನಿ" ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು. 2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ವರ್ಷದ-ಮೂರನೇ ಸೆಮಿಸ್ಟರ್ ನ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಾತಿ ಕುರಿತು. ತುಮಕೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ "ಕಲ್ಪತರು ಉತ್ಸವ-2022" ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು. ತುಮಕೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ "ಕಲ್ಪತರು ಉತ್ಸವ-2022" ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು. ವಿವಿಧ ಸ್ನಾತಕ ಪದವಿಗಳ ಆಂತರಿಕ ಅಂಕಗಳನ್ನು ನೀಡಲು SOP ನಿಗದಿಪಡಿಸಿರುವ ಕುರಿತು. ವಿವಿಧ ಸ್ನಾತಕ ವಿದ್ಯಾರ್ಥಿಗಳಿಗೆ ಮುಕ್ತ ಆಯ್ಕೆ ಪತ್ರಿಕೆಗಳನ್ನು ನೀಡುವ ಕುರಿತು. ವಿವಿಧ ಸ್ನಾತಕ ಪದವಿಗಳ 5ನೇ ಸೆಮಿಸ್ಟರ್ ಪ್ರವೇಶ ಪಟ್ಟಿಯನ್ನು ಸಲ್ಲಿಸುವ ಕುರಿತು. ವಿವಿಧ ಸ್ನಾತಕ ಪದವಿಗಳ 3 ಹಾಗೂ 4ನೇ ಸೆಮಿಸ್ಟರ್ ಪಠ್ಯಕ್ರಮಗಳ ವಿಷಯವಾರು ಕಾರ್ಯಗಾರವನ್ನು ಏರ್ಪಡಿಸಿರುವ ಕುರಿತು. ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳಲಿರುವ ಸಂಶೋಧನಾರ್ಥಿಗಳನ್ನು UUCMS-Help Desk ನಲ್ಲಿ ಕಾರ್ಯನಿರ್ವಹಿಸುವಂತೆ ತಿಳಿಸುವ ಕುರಿತು. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಡಿಯಲ್ಲಿ Artificial Intelligence ಪತ್ರಿಕೆಗೆ ಸಂಯೋಜಕರನ್ನು ನೇಮಿಸಿರುವ ಕುರಿತು. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಡಿಯಲ್ಲಿ Artificial Intelligence ಕೋರ್ಸನ್ನು ಪ್ರಾರಂಭಿಸುವ ಕುರಿತು. ದಿನಾಂಕ: 22.11.2022 ರಂದು ಆಯೋಜಿಸಿರುವ "ಕುವೆಂಪು ಅವರ ಕಾದಂಬರಿಗಳು: ಸ್ತ್ರೀ ಕಥನಗಳು" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು. ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪ್ರವೇಶಾತಿಗೆ ಸಂಬಂಧಪಟ್ಟಂತೆ UUCMS-Help Desk ಸ್ಥಾಪಿಸಿರುವ ಕುರಿತು. ಎಲ್ಲಾ ಸ್ನಾತಕೋತ್ತರ ವಿಷಯಗಳ ಪಠ್ಯಕ್ರಮದ ಪರಿಷ್ಕರಣೆ ಕುರಿತು. "ಪುಣ್ಯಕೋಟಿ ದತ್ತು ಯೋಜನೆ" ಯ ಸುಗಮ ಅನುಷ್ಠಾನಕ್ಕಾಗಿ ವಿಶ್ವವಿದ್ಯಾನಿಲಯದ ನೌಕರರ ವೇತನದಿಂದ ವಂತಿಕೆಯನ್ನು ಕಟಾಯಿಸುವ ಕುರಿತು. ಎಲ್ಲಾ ಸ್ನಾತಕೋತ್ತರ ವಿಷಯಗಳ ಪಠ್ಯಕ್ರಮದ ಪರಿಷ್ಕರಣೆ ಕುರಿತು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೈಗಾರಿಕಾ ಭೇಟಿ (ಇಂಡಸ್ಟ್ರಿ ವಿಸಿಟ್) ಕುರಿತು. ಸ್ನಾತಕೋತ್ತರ ಸೂಕ್ಶ್ಮಜೀವಶಾಸ್ತ್ರ ವಿಷಯದ ನೂತನ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಮತ್ತು Value added Course ಗಳನ್ನು ಅನುಮತಿಸುವ ಕುರಿತು. ಸಂಯೋಜನಾ ಪ್ರಕಟಣೆ AFFILIATION NOTIFICATION 2022-23 ►ಸೇವಾಸಿಂದು (ಆನ್ಲೈನ್) SEVASINDHU ►ಏನ್.ಆರ್.ಐ . ಎಫ್ NIRF: 2022 ► ವಾರ್ಷಿಕ ಕಾರ್ಯ ನಿರ್ವಹಣಾ ವರದಿ ನಮೂನೆ ಟೆಂಡರ್ :ಇ ಪ್ರೋಕ್ಯೂರ್ಮೆಂಟ್ /Tender:Eprocurement ಇ ಪ್ರೋಕ್ಯೂರ್ಮೆಂಟ್ Eprocurement Portal ದರಪಟ್ಟಿ Quotations ಹೆಚ್ಚು | All 29-11-2022: Inviting Quotations for Comprehensive Annual Contract of ICT Equipments in Tumkur University. (Last date 09-12-2022 ) 29-11-2022: ತುಮಕೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷಾ ಕಾರ್ಯಗಳಿಗೆ ಅವಶ್ಯವಿರುವ ಲೇಖನ ಸಾಮಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. (Last date 09-12-2022 ) 28-11-2022: ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮನೋವಿಜ್ಞಾನ ವಿಭಾಗದ ಪಠ್ಯಕ್ರಮಕ್ಕೆ ಅಗತ್ಯವಿರುವ ಪ್ರಾಯೋಗಿಕ ಪರಿಕರಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. (Last date 08-12-2022 ) 14-11-2022: ತುಮಕೂರು ವಿಶ್ವವಿದ್ಯಾನಿಲಯದ ಡಾ.ಸದಾನಂದ ಮಯ್ಯ ಕಟ್ಟಡದ ಸಭಾಂಗಣಕ್ಕೆ Speakers ಮತ್ತು ಇತ್ಯಾದಿ ಉಪಕರಣಗಳನ್ನು ಒದಗಿಸಿ ಅಳವಡಿಸಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ. (Last date 21-12-2022 )
ಈ ಕಛೇರಿಯು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಡಿ ಕಾರ್ಯ ನಿರ್ವಹಿಸುತ್ತದೆ. ಇಲಾಖೆಯ ಚಟುವಟಿಕೆಗಳು ನೊಂದಣಿ:- 18 ರಿಂದ 35 ವಷ ಗಳ ನಿರುದ್ಯೋಗಿ ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ನೊಂದಣಿ , ಮರು ನೊಂದಣಿ ಹಾಗೂ ಮೂರು ವರ್ಷಗಳಿಗೊಮ್ಮೆ ನವಿಕರಣ ಮಾಡುವುದು. ಶೈಕ್ಷಣಿಕ ಮತ್ತು ವೃತ್ತಿ ಉಪನ್ಯಾಸ:- ನಿರುದ್ಯೋಗಿ ಅಭ್ಯರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿ ಉಪನ್ಯಾಸ ನೀಡುವುದು ಇದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ವೃತ್ತಿ ಉಪನ್ಯಾಸ ಮತ್ತು ಸಮ್ಮೇಳನಗಳನ್ನು ಏರ್ಪಡಿಸುವುದು ಪುರಸ್ಕರಣೆ:- ಯಾವುದೇ ಇಲಾಖೆಯ ತನ್ನ ಯಾವುದೇ ಹುದ್ದೆಗಳಿಗೆ ಈ ಕಛೇರಿ ಅಧಿಸೂಚನೆ ಮಾಡಿದರೆ ಅರ್ಹ ಅಭ್ಯರ್ಥಿಗಳನ್ನು ನಿಯಮಾನುಸಾರ ನೊಂದಣಿ ಜೇಷ್ಠತೆ ಮೇಲೆ ಪುರಸ್ಕರಿಸಲಾಗುವುದು. ಉದ್ಯೋಗ ಮಾರುಕಟ್ಟೆ ವಿಭಾಗ:- ಎಲ್ಲಾ ಕೇಂದ್ರ ಸರ್ಕಾರಿ, ಅರೇ ಕೇಂದ್ರ, ರಾಜ್ಯ ಸರ್ಕಾರಿ, ಅರೇ ರಾಜ್ಯ, ಸ್ಥಳಿಯ, ಖಾಸಗಿ ಅಧಿಸೂಚಿತ ಮತ್ತು ಖಾಸಗಿ ಅನ ಅಧಿಸೂಚಿತ ಸಂಸ್ಥೆಗಳಿಂದ ಪ್ರತಿ ತ್ರೈಮಾಸಿಕಕ್ಕೊಮ್ಮೆ, ಉದ್ಯೋಗಿಗಳ ವಿವರಗಳನ್ನು ನಿಗಧಿತ ಇ.ಆರ್-1 ನಮೂನೆಗಳಲ್ಲಿ ಪಡೆದು, ಕ್ರೂಢಿಕರಿಸಿ ನಿರ್ದೇಶನಾಲಯಕ್ಕೆ ಮತ್ತು ಯೋಜನೆ ಇಲಾಖೆಗೆ ಕಳುಹಿಸುವುದು. ಸ್ಟಡಿ ಸರ್ಕಲ್:- ಸ್ಟಡಿ ಸರ್ಕಲ್ ಯೋಜನೆಯಡಿಯಲ್ಲಿ ಕೆ.ಪಿ.ಎಸ್.ಸಿ ಹಾಗೂ ಇತರೇ ಪ್ರಾಧಿಕಾರಗಳು ಅಧಿಸೂಚಿಸಿದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡುವುದು. ಉದ್ಯೋಗ ಮೇಳ :- ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ನಿಯಮಿತವಾಗಿ ಖಾಸಗಿ ಸಂಸ್ಥೆಗಳನ್ನು ಆಹ್ವಾನಿಸಿ ಉದ್ಯೋಗ ಮೇಳಗಳನ್ನು ಏರ್ಪಡಿಸುವುದು. ಇಲಾಖೆ ಯೋಜನೆಗಳು / ವೆಬ್‌ಸೈಟ್ ವಿಳಾಸದೊಂದಿಗೆ ರಾಜ್ಯ ಮಟ್ಟ / ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳು https://www.kaushalkar.com https://www.ncs.gov.in ಅಂತರ್ಜಾಲ ನೀತಿಗಳು ಸಹಾಯ ನಮ್ಮನ್ನು ಸಂಪರ್ಕಿಸಿ ಪ್ರತಿಕ್ರಿಯೆ ಜಿಲ್ಲಾ ಅಂತರ್ಜಾಲ ತಾಣ ಎಲ್ಲಾ ವಿಷಯಗಳು ಜಿಲ್ಲಾ ಆಡಳಿತ ಕ್ಕೆ ಮಾಲೀಕತ್ವ ಹೊಂದಿರುತ್ತದೆ © ಎನ್ಐಸಿ ರಾಯಚೂರು , ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯ, ಭಾರತ ಸರ್ಕಾರದ ವತಿಯಿಂದ ಅಭಿವೃದ್ಧಿ ಮತ್ತು ಸಂಗ್ರಹಣೆ ಮಾಡಲಾಗಿದೆ
ಮೈಸೂರು,ಜೂ.21(ಎಂಟಿವೈ)- ನಸುಕಿನ ಜಾವ ಚುಮು ಚುಮು ಚಳಿ, ತಂಗಾಳಿಯ ನಡುವೆÉ ಮೈಸೂರು ಅರಮನೆ ಆವ ರಣದಲ್ಲಿ ಯೋಗದ ಸಂಭ್ರಮ ಕಳೆಗಟ್ಟಿತ್ತು. `8ನೇ ಅಂತಾರಾಷ್ಟ್ರೀಯ ಯೋಗ ದಿನ’ದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖ ದಲ್ಲಿ ಯಶಸ್ವಿ ಯೋಗ ಪ್ರದರ್ಶನ ದಾಖಲೆ ಪುಟ ಸೇರಿತು. ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದರೊಂದಿಗೆ ಅತೀ ಮಹತ್ವ ಪಡೆದುಕೊಂಡಿತು. ಅದಕ್ಕಾಗಿ ವಿವಿಧ ಶಾಲಾ-ಕಾಲೇಜು, ಯೋಗ ಸಂಸ್ಥೆಗಳು ಜೊತೆಗೆ ಹಲವಾರು ಸ್ವಯಂ ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರಮನೆ ಆವರಣದಲ್ಲಿ ನಡೆಯುವ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಆಕಾಂಕ್ಷೆ ಹೊಂದಿದ್ದರು. ಆದರೆ ಭದ್ರತೆಯ ದೃಷ್ಟಿಯಿಂದ 12 ಸಾವಿರ ಸಾರ್ವಜನಿಕರು ಹಾಗೂ 3 ಸಾವಿರ ಗಣ್ಯರು, ಒಟ್ಟು 15 ಸಾವಿರ ಮಂದಿ ಯೋಗಾಸನ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅರಮನೆ ಆವರಣ ಮಾತ್ರವಲ್ಲದೆ, ಮೈಸೂರು ನಗರದ ಹೃದಯಭಾಗದಲ್ಲಿ ಯೋಗ ಸಂಭ್ರಮ ಮನೆ ಮಾಡಿತ್ತು. ಮುಂಜಾನೆಯಿಂದಲೇ ಯೋಗ ವೈಭವ: ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಯೋಗ ಪ್ರದರ್ಶನಕ್ಕೆ ಹೆಸರು ನೋಂದಾಯಿಸಿದವರು ತಂಡೋಪತಂಡದಲ್ಲಿ ಮುಂಜಾನೆ 2 ಗಂಟೆಯಿಂದಲೇ ಮೈಸೂರು ಅರಮನೆಯತ್ತ ಧಾವಿಸುತ್ತಿದ್ದ ದೃಶ್ಯ ಕಂಡು ಬಂದಿತು. ಅಚ್ಚುಕಟ್ಟಾದ ವ್ಯವಸ್ಥೆ: ಅರಮನೆ ಆವರಣದಲ್ಲಿ 53 ಬ್ಲಾಕ್‍ಗಳ ವ್ಯವಸ್ಥೆ ಮಾಡಿ, ನಿಗದಿತ ಸ್ಥಳದಲ್ಲೇ ಯೋಗ ಪ್ರದರ್ಶನಕ್ಕೆ ಸೂಚಿಸಲಾಗಿತ್ತು. ಅಲ್ಲದೆ, ಎಲ್ಲೆಂದರಲ್ಲಿ ಓಡಾಡಿ ಮುಜುಗರಕ್ಕೆ ಅವಕಾಶವಾಗದಂತೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದರಿಂದ ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಯೋಗ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನೆರವೇರಿತು. ನಿದ್ದೆಗೆಟ್ಟ ಹಲವರು: ಕೇಂದ್ರ ಆಯುಷ್ ಮಂತ್ರಾಲಯ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ `ಮಾನವೀಯತೆಗಾಗಿ ಯೋಗ’ ಘೋಷ ವಾಕ್ಯದಡಿ ನಡೆದ ಯೋಗ ಪ್ರದರ್ಶನಕ್ಕೆ ಪ್ರಧಾನಿ ಆಗಮನ ಕಳೆಕಟ್ಟಿತ್ತು. ಈ ದಿನವನ್ನು ಅವಿಸ್ಮರಣೀಯವಾಗಿ ಸಲು ಯೋಗದ ಕನವರಿಕೆಯಲ್ಲೇ ಯೋಗಾಸಕ್ತರು ಮುಂಜಾನೆಯೇ ನಿದ್ದೆಯಿಂದ ಎದ್ದು ಬಿಳಿಬಣ್ಣದ ಟಿ-ಶರ್ಟ್ ಧರಿಸಿ ಅರ ಮನೆ ಆವರಣಕ್ಕೆ ಬಂದಿದ್ದರು. ಕಟ್ಟುನಿಟ್ಟಿನ ತಪಾ ಸಣೆ: ಅರಮನೆ ಆವರಣ ಪ್ರವೇಶಿಸುವ ಎಲ್ಲಾ ದ್ವಾರಗಳಲ್ಲೂ ಭದ್ರತಾ ಸಿಬ್ಬಂದಿ ಪ್ರತಿಯೊಬ್ಬರನ್ನು ಮೂರು ಬಾರಿ ತಪಾಸಣೆ ಮಾಡಿ ಅರಮನೆ ಒಳಗೆ ಬಿಟ್ಟರು. ಅರಮನೆಯ ಗೇಟ್ ಹೊರಗೆ ಒಮ್ಮೆ, ಮತ್ತೊಮ್ಮೆ ಗೇಟ್ ಪ್ರವೇಶಿಸುವ ವೇಳೆ, ಬಳಿಕ ಅರಮನೆ ಪ್ರವೇಶಿಸಿದ ನಂತರ ಮೆಟಲ್ ಡಿಟೆಕ್ಟರ್ ಹಾಗೂ ಲೋಹ ಶೋಧಕ ಉಪಕರಣದಿಂದ ತಪಾಸಣೆ ಮಾಡಿ ಯೋಗಾಸನ ಪ್ರದರ್ಶನ ಸ್ಥಳಕ್ಕೆ ಬಿಡಲಾಗುತ್ತಿತ್ತು. ಮುದ ನೀಡಿದ ವಾತಾವರಣ: ಅರಮನೆ ಆವರಣದಲ್ಲಿ ಮುಂಜಾನೆಯೇ ಸಾವಿರಾರು ಮಂದಿ ನೆರೆದಿದ್ದರು. ಮಕ್ಕಳು, ಹಿರಿಯ ನಾಗರಿಕರಾದಿಯಾಗಿ ಎಲ್ಲಾ ವಯೋಮಾನದವರೂ ಯೋಗ ಮಾಡಲು ಬಂದಿದ್ದರು. ನೀಲಿ ಬಣ್ಣದ ಆಗಸ, ತಂಪಾದ ತಿಳಿಗಾಳಿ, ಹಕ್ಕಿಗಳ ಚಿಲಿಪಿಲಿಯ ವಾತಾವರಣ ಯೋಗಪಟುಗಳ ಉಲ್ಲಾಸ ಹೆಚ್ಚಿಸಿತು. ಇಂತಹ ಆಹ್ಲಾದಕರ ವಾತಾವರಣದಲ್ಲಿ ಅರಮನೆಯ ವೈಭವ ನೋಡುತ್ತ ಯೋಗಪಟುಗಳು ಸಂಭ್ರಮಿಸಿದರು. ಬೆಳಗ್ಗೆ 6.26ಕ್ಕೆ ಅರಮನೆಗೆ ಮೋದಿ ಆಗಮನ: ಕಳೆದ ರಾತ್ರಿ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 6.26ಕ್ಕೆ ಜಯಮಾರ್ತಾಂಡ ದ್ವಾರದಿಂದ ಅರಮನೆ ಆವರಣ ಪ್ರವೇಶಿಸಿದರು. ಬಳಿಕ 6.32ಕ್ಕೆ ಯೋಗ ದಿನದ ವೇದಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿ, ಯೋಗಪಟುಗಳತ್ತ ಕೈ ಬೀಸಿ ಉತ್ಸಾಹ ತುಂಬಿದರು. ಇದೇ ವೇಳೆ ಯೋಗಪಟುಗಳು ಅವರಿಗೆ ಜಯ ಘೋಷಣೆ ಕೂಗುವುದರೊಂದಿಗೆ ಸ್ವಾಗತಿಸಿದರು. 45 ನಿಮಿಷ ಯೋಗಾಸನ: 38 ನಿಮಿಷ ನಡೆದ ಸಭಾ ಕಾರ್ಯಕ್ರಮದ ಬಳಿಕ ಯೋಗಾಸನ ಪ್ರದರ್ಶನ ಆರಂಭಿಸಲಾಯಿತು. ಈ ವೇಳೆ ಯೋಗಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ, 45 ನಿಮಿಷ ಯೋಗಾಸನ ಪ್ರದರ್ಶಿಸಿದರು. 4 ನಿಮಿಷ ಸಾಮಾನ್ಯ ಚಲನಕ್ರಿಯೆ ಅಭ್ಯಾಸದೊಂದಿಗೆ ದೇಹವನ್ನು ಅಣಿಗೊಳಿಸಿಕೊಂಡು 25 ನಿಮಿಷ ಕಾಲ ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸಲಾಯಿತು. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ, ಕೊನೆಗೆ ಓಂಕಾರ ಝೇಂಕರಿಸಿತು. ಖಾಲಿಯಿದ್ದ ಯೋಗಾಸನÀ ಸ್ಥಳ: ಅರಮನೆ ಆವರಣದಲ್ಲಿ 53 ಬ್ಲಾಕ್‍ನಲ್ಲಿ 15 ಸಾವಿರ ಮಂದಿಗೆ ಯೋಗಾಸನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲವು ಗೊಂದಲ ಹಾಗೂ ನಿಗದಿತ ಸಮಯದೊಳಗೆ ಸಾಕಷ್ಟು ಮಂದಿ ಅರಮನೆ ಪ್ರವೇಶಿಸಲು ಸಾಧ್ಯವಾಗದ ಕಾರಣ, ಅರಮನೆ ಮುಂಭಾಗದ ಪ್ರಾಂಗಣದಲ್ಲಿ ವ್ಯವಸ್ಥೆ ಮಾಡಿದ್ದ 5ರಿಂದ 6 ಬ್ಲಾಕ್‍ಗಳು ಯೋಗ ಪಟುಗಳಿಲ್ಲದೆ ಖಾಲಿ ಇದ್ದವು. ಮೋದಿ ಅರಮನೆ ಪ್ರವೇಶದ ಬಳಿಕ ಭದ್ರತಾ ದೃಷ್ಟಿಯಿಂದ ಅರಮನೆ ಒಳಪ್ರವೇಶಕ್ಕೆ ಯಾರಿಗೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಯೋಗ ಮಾಡಲು ಹೆಸರು ನೋಂದಾಯಿಸಿದ್ದ 5ರಿಂದ 6 ಸಾವಿರ ಮಂದಿ ಅವಕಾಶದಿಂದ ವಂಚಿತರಾದರು. ಹಾಗಾಗಿ ಅರಮನೆಯ ಆವರಣದಲ್ಲಿ 8ರಿಂದ 10 ಸಾವಿರ ಮಂದಿ ಯೋಗಾಸನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. 40 ಎಲ್‍ಇಡಿ: ಯೋಗ ಕಾರ್ಯಕ್ರಮ ವೀಕ್ಷಿಸಲು ಅರಮನೆ ಸುತ್ತ 40 ಎಲ್‍ಇಡಿ ಬೃಹತ್ ಪರದೆಯನ್ನು ಅಳವಡಿಸÀಲಾಗಿತ್ತು. ವಿವಿಧ ಯೋಗ ಸಂಸ್ಥೆಗಳಿಂದ ನೋಂದಾಯಿತರಾದ ಯೋಗಪಟುಗಳೇ ಇಂದಿನ ಯೋಗ ಪ್ರದರ್ಶನದಲ್ಲಿ ಹೆಚ್ಚಿದ್ದರು. ಬೆರಳೆಣಿಕೆಯಷ್ಟು ವಿದೇಶಿಯರು: ಇಂದು ನಡೆದ ಯೋಗ ದಿನದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 8 ಹಾಸ್ಟೆಲ್‍ಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹೆಚ್.ಎಸ್.ಬಿಂದ್ಯಾ ನೇತೃತ್ವದಲ್ಲಿ 600 ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಸರ್ಕಾರಿ ಶಾಲೆಗಳ 2,500, ಖಾಸಗಿ ಶಾಲೆಗಳ 1,500 ಹಾಗೂ ಯೋಗ ಶಾಲೆಗಳ 3500 ಮಂದಿ ಸೇರಿದಂತೆ 13 ಮಂದಿ ತೃತೀಯ ಲಿಂಗಿಗಳು, 15ಕ್ಕೂ ಹೆಚ್ಚು ಮಂದಿ ವಿಕಲಚೇತನರು, 20ಕ್ಕೂ ಹೆಚ್ಚು ವಿದೇಶಿಗರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಕಪ್ಪು ಬಣ್ಣದ ಹಿಜಾಬ್ ಧರಿಸಿದ್ದವರಿಗೆ ಪ್ರವೇಶ ನಿರಾಕರಣೆ: ಪ್ರಧಾನಿ ಮೋದಿ ಪಾಲ್ಗೊಂಡಿದ್ದ ಯೋಗ ಪ್ರದರ್ಶನದÀ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಪ್ಪು ಬಣ್ಣದ ಹಿಜಾಬ್ ಧರಿಸಿ ಬಂದಿದ್ದ 11 ವಿದ್ಯಾರ್ಥಿನಿಯರಿಗೆ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಯಿತು. ಆದರೆ ಬಿಳಿ, ಕಂದು ಬಣ್ಣದ ಹಿಜಾಬ್ ಧರಿಸಿದ್ದ ಕೆಲವರಿಗೆ ಯೋಗ ಮಾಡಲು ಅವಕಾಶ ನೀಡಲಾಗಿತ್ತು. ಪಾಸ್ ಗೊಂದಲ: ಅರಮನೆಯಲ್ಲಿ ನಡೆಯುವ ದಸರಾ ಸೇರಿದಂತೆ ಯಾವುದೇ ಕಾರ್ಯ ಕ್ರಮಗಳ ವೀಕ್ಷಣೆಗೆ ಬರುವ ಜನರಿಗೆ ಈ ಹಿಂದೆ ಆಗುತ್ತಿದ್ದಂತೆ ಯೋಗ ಕಾರ್ಯಕ್ರಮಕ್ಕೂ ಪಾಸ್ ಗೊಂದಲ ಪುನರಾವರ್ತನೆಯಾಯಿತು. ಕ್ಯೂಆರ್ ಕೋಡ್ ಇದ್ದರೂ ಸ್ಕ್ಯಾಬ್ ಕೋಡ್‍ನಲ್ಲಿ ಸ್ಕಾನ್ ಆಗಲಿಲ್ಲ. ಇಂತಹ ಪಾಸ್ ಹೊಂದಿದವರಿಗೆ ಪೆÇಲೀಸರು ಒಳಗೆ ಬಿಡಲಿಲ್ಲ. ಇದರಿಂದ ಬೇಸರಗೊಂಡು ವಾಪಸ್ ತೆರಳಿದ ಯೋಗಪಟುಗಳು, ನಾವು 15 ದಿನ ಮುಂಚಿತವಾಗಿಯೇ ನೋಂದಣಿ ಮಾಡಿದ್ದೆವು. ಆದರೀಗ ತಾಂತ್ರಿಕ ಕಾರಣ ನೀಡಿ ಒಳಗೆ ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತಷ್ಟು ಮಂದಿಗೆ ಯಾವ ಗೇಟ್‍ನಲ್ಲಿ ಹೋಗಬೇಕು ಎಂಬ ಗೊಂದಲ ಉಂಟಾದ ಕಾರಣ ನಿಗದಿತ ಸಮಯದಲ್ಲಿ ಅರಮನೆ ಒಳಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ಬೇಸರದಿಂದ ವಾಪಸ್ಸಾದರು. ವೇದಿಕೆಯಲ್ಲಿ ಸಂಸದ ಪ್ರತಾಪ ಸಿಂಹ: ಯೋಗ ದಿನಾಚರಣೆಯ ಸಭಾ ವೇದಿಕೆಯ ಮೇಲೆ ಪ್ರಧಾನಿ ಮೋದಿ ಅವರೊಂದಿಗೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಸಂಸದ ಪ್ರತಾಪ ಸಿಂಹ ಮಾತ್ರ ಅಸೀನರಾಗಿದ್ದರು. ಇನ್ನಿತರ ಜನಪ್ರತಿನಿಧಿಗಳು ಜನಸಾಮಾನ್ಯ ರೊಂದಿಗೆ ನೆಲಹಾಸಿನ ಮೇಲೆ ಕುಳಿತುಕೊಂಡಿದ್ದರು.
ಸುಬ್ರಹ್ಮಣ್ಯ ಸಭಾ, ಮಂಗಳೂರು ಆಡಳಿತ ದ ಪುತ್ತೂರಿನ “ಶಿವ ಸದನ” ವ‌ಸ‌ತಿ ನಿಲ‌ಯ‌ವು ಸ‌ಮಾಜ‌ ಭಾ0ದ‌ವ‌ರ‌ ಸ‌ಹ‌ಕಾರ‌ದಿಂದ ಯ‌ಶ‌ಸ್ವಿಯಾಗಿ ನ‌ಡೆಯುತ್ತಿದ್ದು ದಾನಿಗ‌ಳ‌ ಉದಾರ‌ ದೇಣಿಗೆಯ‌ನ್ನು ನಿರೀಕ್ಷಿಸುತ್ತಿದ್ದೇವೆ. ಹಿರಿಯ‌ ನಾಗ‌ರಿಕ‌ರ‌ ಸ‌ಸ್ಯ‌ಹಾರಿ ವ‌ಸ‌ತಿ ನಿಲ‌ಯ‌ದ‌ಲ್ಲಿ ಈಗಾಗ‌ಲೆ 32ಕ್ಕೂ ಹೆಚ್ಚು ನಿವಾಸಿಗ‌ಳಿದ್ದು ಮಿತ ದರದಲ್ಲಿ ಎಲ್ಲಾ ಸಸ್ಯಾಹಾರಿಗಳಿಗೆ ಮುಕ್ತ‌ವಾಗಿರುತ್ತ‌ದೆ. ಅಪೇಕ್ಷಿತ‌ರಿಗೆ ಮಾಹಿತಿ ನೀಡಿ ಸ‌ಹ‌ಕ‌ರಿಸಿ. ಸಂಪರ್ಕಿಸಿ: ಶ್ರೀ ಕ‌ರುಣ್ ರಾವ್ ಬೆಳ್ಳೆ ಮೊ: +91 73376 34359 | ಪಿ. ಶ್ರೀಕಾಂತ್ ರಾವ್ ಮೊ +91 77951 16598. ———- oo ———— ಮಂಗಳೂರು ನಿವಾಸಿ ಸೈ0ಟ್ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ಹರೀಶ್ ಜೋಶಿ ಮತ್ತು ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀಮತಿ ವೃಂದ ಜೋಶಿ ತಮ್ಮ ಮೊಮ್ಮಗ ಅನುಷ ರಾವ್ (ಶ್ರೀ ಗಣೇಶ್ ಪ್ರಸಾದ್ ರಾವ್ ಮತ್ತು ಶ್ರೀಮತಿ ಅಕ್ಷತಾ ರವರ ಸುಪುತ್ರ) ಬ್ರಹ್ಮೋಪದೇಶ ಮತ್ತು ತಮ್ಮ ಸುಪುತ್ರ ಚಿ. ಹಿತೇಶ್ ಜೋಶಿ ಮತ್ತು ಚಿ.ಸೌ. ಲಾವಣ್ಯ ರಾವ್ ವಿವಾಹ ನಿಶ್ಚಿತಾರ್ಥ ಸವಿನೆನಪಿಗಾಗಿ ಶ್ರೀ ಸುಬ್ರಹ್ಮಣ್ಯ ಸಭಾ, ಮಂಗಳೂರು ಆಡಳಿತ ದ ಪುತ್ತೂರಿನ ” ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000 ವನ್ನು ದೇಣಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸಭಾ ದ ಅಧ್ಯಕ್ಷ ರಾದ ಶ್ರೀ ಹರ್ಷ್ ಕುಮಾರ್ ಕೇದಿಗೆ, ಶ್ರೀಮತಿ ಕನಕವಲ್ಲಿ ಹರ್ಷ್ ಕುಮಾರ್ ,ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ.ಶ್ರೀಕಾಂತ್ ರಾವ್,ಶ್ರೀ ಸಭಾ ದ ನಿರ್ದೇಶಕರಾದ ಶ್ರೀ ರಘುವೀರ್ ಪೆರ್ಡೂರ್,ಶ್ರೀ ಸುರೇಶ್ ಕಡಬ ಉಪಸ್ಥಿತರಿದ್ದರು. ———- oo ———— ಮ‌೦ಗ‌ಳೂರಿನ‌ ” ವಿಜಯ ನಿವಾಸ” ಪೈಕಾನ ವೆಂಕಟ್ರಮಣಯ್ಯ ಮತ್ತು ಕೂಡ್ಲು ರಮಾಬಾಯಿ ಸ್ಮರಣಾರ್ಥ ಅವರ ಮಕ್ಕಳಾದ ಶ್ರೀಮತಿ ವೇದಾ ಭಟ್, ಶ್ರೀಮತಿ ಉಷಾ ಪ್ರಭಾಕರ್, ಶ್ರೀಮತಿ ವಿಜಯಾ ಭಟ್, ಶ್ರೀಮತಿ ವಸಂತಿ ರಾವ್, ಶ್ರೀಮತಿ ಸರೋಜಾದೇವಿ,ಶ್ರೀ ಪಿ.ಶ್ರೀಕಾಂತ್ ರಾವ್ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ದ ಪುತ್ತೂರಿನ ” ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 52,500 ದೇಣಿಗೆ ನೀಡಿದ್ದಾರೆ. ಈ ಹಿಂದೆ ₹ 52,500 ದೇಣಿಗೆ ನೀಡಿದ್ದು ಒಟ್ಟು ₹ 1,05,000 ದೇಣಿಗೆ ನೀಡಿದಂತಾಗಿದೆ. ಈ ಸಂದರ್ಭದಲ್ಲಿ ಶ್ರೀ ಸಭಾ ದ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ ಉಪಸ್ಥಿತರಿದ್ದರು. ಮ‌೦ಗ‌ಳೂರಿನ‌ “ವಿಜಯ ನಿವಾಸ” ಪೈಕಾನ ವೆಂಕಟ್ರಮಣಯ್ಯ ಮತ್ತು ಕೂಡ್ಲು ರಮಾಬಾಯಿ ಸ್ಮಾರಕ ವಿದ್ಯಾನಿಧಿ ಗೆ ಅವರ ಮಕ್ಕಳು ₹ 26,000 ಗಳನ್ನು ನೀಡಿ ನಿಧಿಯನ್ನು ₹ 1,88,500 ಕ್ಕೆ ಹೆಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಅರ್ಜುನ್ ರಾವ್ ,ಶ್ರೀಮತಿ ಉಷಾ ಪ್ರಭಾಕರ್ ರಾವ್, ಶ್ರೀಮತಿ ಸರೋಜಾ ದೇವಿ, ಶ್ರೀ ಗಣೇಶ್ ಎಸ್, ಶ್ರೀ ಸಭಾ ದ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ಶ್ರೀ ಸಭಾ ದ ನಿರ್ದೇಶಕ ಶ್ರೀ ರಘುವೀರ್ ಪೆರ್ಡೂರ್ ಉಪಸ್ಥಿತರಿದ್ದರು. ———- oo ———— ಮಂಗಳೂರು ಅಶೋಕ ನಗರ ನಿವಾಸಿ ಶ್ರೀಮತಿ ಸರೋಜಾದೇವಿ ಮತ್ತು ಶ್ರೀ ಗಣೇಶ್ ಎಸ್.ರವರ ಸುಪುತ್ರಿ ಚಿ.ಸೌ.ಅನುಷಾ ಮತ್ತು ಚಿ. ನಿಖಿಲ್ ರವರ ವಿವಾಹ ಸವಿನೆನಪಿಗಾಗಿ ಮತ್ತು ತಮ್ಮ ಹೆತ್ತವರಾದ ಅರೆಹೊಳೆ ಶಂಕರ್ ಶಾನುಭಾಗ್ ಮತ್ತು ಸೀತಾಲಕ್ಷ್ಮಿ ಶಾನುಭಾಗ್ ಸ್ಮರಣಾರ್ಥ ಶ್ರೀ ಸುಬ್ರಹ್ಮಣ್ಯ ಸಭಾ, ಮಂಗಳೂರು ಆಡಳಿತದ ಪುತ್ತೂರಿನ ” ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000 ವನ್ನು ದೇಣಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸಭಾದ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ,ಕೋಶಾಧಿಕಾರಿ ಶ್ರೀ ಪಿ.ಶ್ರೀಕಾಂತ್ ರಾವ್, ಶ್ರೀ ಸಭಾ ದ ನಿರ್ದೇಶಕ ಶ್ರೀ ರಘುವೀರ್ ಪೆರ್ಡೂರ್ ಉಪಸ್ಥಿತರಿದ್ದರು. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಆತ್ಮೀಯರೇ, ಬೆಳ್ತ0ಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ದಿಂದ ತಾ11/3/22 ರ ಶುಕ್ರವಾರ ನಡೆದ ತ್ರಿಕಾಲ ಪೂಜೆಯ ಸುಸಂದರ್ಭ ದಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ, ಮಂಗಳೂರು ಆಡಳಿತ ದ ಪುತ್ತೂರಿನ ” ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 20,000 ವನ್ನು ದೇಣಿಗೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಬೆಳ್ತಂಗಡಿ ಸಭಾದ ಅಧ್ಯಕ್ಷರಾದ ಶ್ರೀ ಪಿ.ರಾಧಾಕೃಷ್ಣ ರಾವ್,ಕಾರ್ಯದರ್ಶಿ ಶ್ರೀಮತಿ ರೇಖಾ ಸುಧೀರ್ , ಶ್ರೀ ಎಂ. ಎಸ್. ಅರುಣ್ ಕುಮಾರ್, ಶ್ರೀ ಧನಂಜಯ್ ರಾವ್, ಶ್ರೀ ಲಕ್ಷ್ಮೀ ನಾರಾಯಣ್ ರಾವ್,ಮಂಗಳೂರು ಸಭಾ ದ ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ.ಶ್ರೀಕಾಂತ್ ರಾವ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಶ್ರೀಮತಿ ಸ್ನೇಹಾ ಶರ್ಮ ಮತ್ತು ಶ್ರೀ ಅರ್ಪಿತ್ ಶರ್ಮ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಸ್ಥಾಪಿಸಿರುವ ತಮ್ಮ ಅಜ್ಜ ಕೆಳಗಿನ ನಾವುರ ಸದಾಶಿವ ಶರ್ಮ ಸ್ಮಾರಕ ವಿದ್ಯಾರ್ಥಿ ವೇತನ ನಿಧಿಗೆ ₹ 50,000 ಮತ್ತು ಶ್ರೀ ಸುಬ್ರಹ್ಮ ಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,100 ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಶ್ರೀ ಅರ್ಪಿತ್ ಶರ್ಮ ರವರು ಶ್ರೀಮತಿ ಅನುಪಮಾ ಮತ್ತು ಶ್ರೀ ರಾಜಶೇಖರ ಶರ್ಮ ರವರ ಸುಪುತ್ರ ಮತ್ತು ಶ್ರೀಮತಿ ಸ್ನೇಹಲತಾ ಹಾಗೂ ಡಾ ದಿವಾಕರ್ ರಾವ್ ರವರ ಮೊಮ್ಮಗ ಮತ್ತು ಶ್ರೀ ಸುಬ್ರಹ್ಮಣ್ಯ ಸಭಾ ದ ನಿರ್ದೇಶಕ ಶ್ರೀ ಸಂತೋಷ್ ಯು ಮತ್ತು ಶ್ರೀಮತಿ ರಜನಿ ಯವರ ಅಳಿಯ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಶ್ರೀ ಸುಬ್ರಹ್ಮಣ್ಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕಿ ಡಾ. ಜಯಲಕ್ಷ್ಮೀ ಶ್ರೀ ಸಭಾದ ಸ್ಕೋಲರ್ಸ್ ಡೇ ಕಾರ್ಯಕ್ರಮ ದಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 25,000 ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಶ್ರೀ ವೇಣುಗೋಪಾಲ ಶಾನುಭೋಗ್, ಶ್ರೀ ಶಾಮಪ್ರಸಾದ್ ಶಾನುಭೋಗ್, ಶ್ರೀ ಕೃಷ್ಣ ಮೋಹನ್ ಶಾನುಭೋಗ್ ತಮ್ಮ ತಂದೆ ಕೂಡ್ಲು ವಿಷ್ಣು ಶಾನುಭೋಗ್ ಸ್ಮರಣಾರ್ಥ ಶ್ರೀ ಸಭಾದ ಸ್ಕೋಲರ್ಸ್ ಡೇ ಕಾರ್ಯಕ್ರಮ ದಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ———- oo ———— ಆತ್ಮೀಯರೇ, ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ “ಶಿವಸದನ” ದ ದ್ವಿತೀಯ ಅಂತಸ್ತಿನ ವಿಸ್ತ್ರತ ಕಟ್ಟಡದ ಉದ್ಘಾಟನೆ, ದಾನಿಗಳ ಬಾವಚಿತ್ರ ಫಲಕ ಗಳ ಅನಾವರಣ,ಸಭಾ ಕಾರ್ಯಕ್ರಮ ತಾ 13.02.2022ರ ರವಿವಾರ ನಡೆದಿದ್ದು ಈ ಸಂದರ್ಭದಲ್ಲಿ ಅಲೆವೂರು ದಿವಂಗತ ಶ್ರೀನಿವಾಸ್ ರಾವ್ ಮತ್ತು ರಮಾ ದೇವಿ ಇವರ ಸುಪುತ್ರಿ ಅಮೇರಿಕದಲ್ಲಿ ವಾಸ್ತವ್ಯ ವಿರುವ ಶ್ರೀಮತಿ ಬಬಿತ ಅಣ್ಣಾಜಿ ರಾವ್ ತಮ್ಮ ಮಾತ ಪಿತರ ಸವಿ ನೆನಪಿಗಾಗಿ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ನೀಡಿದ್ದು ಚೆಕ್ ನ್ನು ಅವರ ಸಹೋದರಿ ಶ್ರೀಮತಿ ವಲ್ಲಿ ಜ್ಞಾನೇಶ್ ಹಸ್ತಾಂತರಿಸಿದರು. ಶ್ರೀ ಸಭಾ ದ ಪಧಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ———- oo ———— ಕಾಂತಾವರ ಶ್ರೀ ಜಯಪ್ರಕಾಶ್ ಮತ್ತು ಶ್ರೀಮತಿ ಶ್ರೀಲತಾ ದ0ಪತಿಗಳು ತಮ್ಮ 52ನೇ ಮದುವೆಯ ವಾರ್ಷಿಕೋತ್ಸವ ಸವಿನೆನಪಿಗಾಗಿ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ “ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ನೀಡಿದ್ದಾರೆ. ಅವರ ಮಗಳು ಶ್ರೀಮತಿ ಶೀತಲ್ ರಾವ್ ಮತ್ತು ಅಳಿಯ ಡಾ. ಅಶುತೋಷ್ ತಮ್ಮ 30 ನೇ ವಿವಾಹ ವಾರ್ಷಿಕೋತ್ಸವ ದ ಸವಿನೆನಪಿಗಾಗಿ ಹಾಗೂ ಹಿರಿಯವರಾದ ತಂತ್ರಾಡಿ ಶ್ರೀ ಮಹಾಬಲೇಶ್ವರ ಶಾನುಭೋಗ್ ಮತ್ತು ಶ್ರೀಮತಿ ಚಂದ್ರಮ್ಮ ರವರ ಸ್ಮರಣಾರ್ಥ ₹ 4,00,000 (ನಾಲ್ಕು ಲ‌ಕ್ಷ‌) ದೇಣಿಗೆ ನೀಡಿದ್ದಾರೆ. ———- oo ———— ಶ್ರೀಮತಿ ಸ್ನೇಹಲತಾ ಮತ್ತು ಡಾ. ದಿವಾಕರ ರಾವ್ ತಮ್ಮ ಹೆತ್ತವರಾದ ಸಾಂತೂರ್ ಜನಾರ್ದನಯ್ಯ ಮತ್ತು ಶ್ರೀಮತಿ ಜಲಜ ರವರ ಸ್ಮರಣಾರ್ಥ ಶ್ರೀ ಸುಬ್ರಹ್ಮಣ್ಯ ಸಭಾ ದಲ್ಲಿ ಸ್ಥಾಪಿಸಿರುವ ವಿದ್ಯಾನಿಧಿ ಗೆ ₹ 40,000 ನೀಡಿ ನಿಧಿಯನ್ನು ₹ 1,30,000 ಕ್ಕೆ ಹೆಚ್ಚಿಸಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಬೆಳ್ಳೆ ದಾಸಕೃಪಾ ಮನೆಯಲ್ಲಿ ನಡೆದ ಅಶ್ಲೇಷ ಬಲಿ ಧಾರ್ಮಿಕ ಕಾರ್ಯಕ್ರಮ ದಲ್ಲಿ ಶ್ರೀಮತಿ ಶಾರದಾ ಸದಾನಂದ ರಾವ್ ಮತ್ತು ಮಕ್ಕಳು ಬೆಳ್ಳೆ ಸದಾನಂದ ರಾವ್ ಸ್ಮರಣಾರ್ಥ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,55,555 ದೇಣಿಗೆ ಯನ್ನು ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಕಾವೂರು ನಿವಾಸಿ ಕೇಂದ್ರೀಯ ವಿದ್ಯಾಲಯ ದ ನಿವೃತ್ತ ಮುಖ್ಯೋಪಾಧ್ಯಾಯರಾದ ಚಿತ್ರಾಪುರ ಶ್ರೀ ಸೀತಾರಾಮಯ್ಯ ಮತ್ತು ಶ್ರೀಮತಿ ಕೆ. ಕಮಲಾಕ್ಷಿ ಬಾಯಿ ( ತಮ್ಮ ಹೆತ್ತವರಾದ ನಾರಾವಿ ಮಲ್ಲಿಕಾರ್ಜುನಯ್ಯ ಮತ್ತು ಲಕ್ಷ್ಮೀಯಮ್ಮ ಸ್ಮರಣಾರ್ಥ) ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ದ ಪುತ್ತೂರಿನ “ಶಿವಸದನ” ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ನೀಡಿದ್ದಾರೆ. ———- oo ———— ಡಾ. ಬಿ. ಎಚ್. ಕೃಷ್ಣಮೂರ್ತಿ ರಾವ್,ಡಾ. ಬಿ. ಎಚ್. ಅನಂದ್ ರಾವ್, ಡಾ. ಬಿ. ಎಚ್. ಶ್ರೀಪತಿ ರಾವ್ ತಮ್ಮ ಹೆತ್ತವರಾದ ಪಂಡಿತ್ ವಾಸುದೇವಯ್ಯ ಮತ್ತು ಶ್ರೀಮತಿ ಮಹಾಲಕ್ಷ್ಮಿ ಅಮ್ಮನವರ ಸ್ಮರಣಾರ್ಥ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ₹ 1,50,00 ಗಳ ವಿದ್ಯಾನಿಧಿ ಯನ್ನು ಸ್ಥಾಪಿಸಿದ್ದು, ಅವರನ್ನು ಶ್ರೀ ಸಭಾ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ದಲ್ಲಿ ಶ್ರೀ ಸಭಾದ ಅಧ್ಯಕ್ಷ ರಾದ ಶ್ರೀ ಹರ್ಷ ಕುಮಾರ್ ಕೇದಿಗೆ, ಕಾರ್ಯದರ್ಶಿ ಶ್ರೀ ಕರುಣಾ ರಾವ್ ಬೆಳ್ಳೆ, ಜೊತೆ ಕಾರ್ಯದರ್ಶಿಗಳಾದ ಶ್ರೀ ಅನಿಲ್ ರಾವ್, ಶ್ರೀ ಚೇತನ್ ಶರ್ಮಾ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ನಿರ್ದೇಶಕರಾದ ಶ್ರೀ ರಘುವೀರ್ ಪೆರ್ಡೂರ್, ಶ್ರೀಮತಿ ಕನಕವಲ್ಲಿ, ಡಾ. ದೀಪಕ್ ರಾವ್, ಶ್ರೀ ಗಿರೀಶ್ ರಾವ್, ಡಾ. ಸಂದೀಪ್ ಇವರುಗಳು ಉಪಸ್ಥಿತರಿದ್ದರು. ———- oo ———— ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ ವೀರನ್ ಮತ್ತು ಖ್ಯಾತ ಪ್ರಸೂತಿ ತಜ್ಞೆ ಡಾ ಸುಜಯಾ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ಈ ಸಂದರ್ಭದಲ್ಲಿ ಶ್ರೀಮತಿ ಸುನಂದಾ ಎಸ್ ರಾವ್, ಡಾ ಮಧುಮಿತಾ, ಡಾ ಅಭಯ್, ಶ್ರೀ ಅನಿರುದ್ಧ್, ಶ್ರೀ ದಿನೇಶ್, ಶ್ರೀಮತಿ ಸುಜಾತಾ, ಡಾ ಕೃತಿಕಾ, ಸಭಾದ ಉಪಾಧ್ಯಕ್ಷ ರಾದ ಡಾ. ಎ. ಪಿ. ಕೃಷ್ಣ, ಶ್ರೀಮತಿ ಸುಮಂಗಲಾ ಪ್ರಭಾಕರ್, ಕಾರ್ಯದರ್ಶಿ ಶ್ರೀ ಕರುಣ್ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ನಿರ್ದೇಶಕರಾದ ಶ್ರೀ ರಘುವೀರ್ ಪೆರ್ಡೂರ್ ಇವರುಗಳು ಉಪಸ್ಥಿತರಿದ್ದರು. ———- oo ———— ಮಂಗಳೂರು ಎಕ್ಕೂರು ನಿವಾಸಿ ಕೂಡ್ಲು ಶ್ರೀ ವೇಣುಗೋಪಾಲ್ ಶ್ಯಾನುಭೋಗ್ ಮತ್ತು ಶ್ರೀಮತಿ ಮಮತಾದೇವಿ ಎಸ್ ದಂಪತಿಗಳು ತಮ್ಮ 30ನೇ ವಿವಾಹ ವಾರ್ಷಿಕೋತ್ಸವ ದ ಸವಿನೆನಪಿಗಾಗಿ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,000 ದೇಣಿಗೆ ಯನ್ನು ನೀಡಿದ್ದಾರೆ. ———- oo ———— ಶ್ರೀ ಸುಬ್ರಹ್ಮಣ್ಯ ಸಭಾದ ನಿರ್ದೇಶಕ ರಾದ ಶ್ರೀ ಭುಜಂಗ ರಾವ್ ಉಜ್ಜೋಡಿ ಮತ್ತು ಶ್ರೀಮತಿ ಸುನೀಲಾ ದಂಪತಿಗಳು ತಮ್ಮ ಸುಪುತ್ರ ಶ್ರೀ ಸೂರ್ಯನಾರಾಯಣ ರಾವ್ ಮತ್ತು ಶ್ರೀಮತಿ ವಸುಂಧರಾ ರವರ ವಿವಾಹ ದ ಸವಿನೆನಪಿಗಾಗಿ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,000 ದೇಣಿಗೆ ಯನ್ನು ನೀಡಿದ್ದಾರೆ. ———- oo ———— ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ಶ್ರೀ ಸುಬ್ರಮಣ್ಯ ಸಭಾ ದ ಉಪಾಧ್ಯಕ್ಷೆ ಶ್ರೀಮತಿ ಸುಮಂಗಲಾ ಪ್ರಭಾಕರ್ ತಮ್ಮ ಪತಿ ಶ್ರೀ ಪಿ. ಪ್ರಭಾಕರ್ ರಾವ್ ಸ್ಮರಣಾರ್ಥ ₹ 7,000 ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ———- oo ———— ತಮ್ಮ ತಂದೆ ಯವರಾದ ಶ್ರೀ ನವೀನ್ ಕುಮಾರ್ ಸ್ಮರಣಾರ್ಥ ಅವರ ಪುತ್ರಿ ಶ್ರೀಮತಿ ಸುಷ್ಮಾ, ಅಳಿಯ ಶ್ರೀ ಶಿವಾನಂದ ರಾವ್, ದುಬೈ, ಮತೋರ್ವ ಪುತ್ರಿ ರೇಷ್ಮಾ, ಅಳಿಯ ಶ್ರೀ ವಸಂತ್ ಕುಮಾರ್, ಹಾಗೂ ಪತ್ನಿ ಶ್ರೀಮತಿ ನವೀನ್ ಕುಮಾರ್ ರವರು ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 25,000 ದೇಣಿಗೆ ಯನ್ನು ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ———- oo ———— ತಮ್ಮ ತಂದೆ ಯವರಾದ ಶ್ರೀ ನವೀನ್ ಕುಮಾರ್ ಸ್ಮರಣಾರ್ಥ ಅವರ ಪುತ್ರಿ ಶ್ರೀಮತಿ ಸುಷ್ಮಾ ,ಅಳಿಯ ಶ್ರೀ ಶಿವಾನಂದ ರಾವ್, ದುಬೈ, ಮತೋರ್ವ ಪುತ್ರಿ ರೇಷ್ಮಾ, ಅಳಿಯ ಶ್ರೀ ವಸಂತ್ ಕುಮಾರ್,ಹಾಗೂ ಪತ್ನಿ ಶ್ರೀಮತಿ ಕುಸುಮಾ ನವೀನ್ ಕುಮಾರ್ ರವರು ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 25,000 ದೇಣಿಗೆ ಯನ್ನು ನೀಡಿದ್ದಾರೆ. ———- oo ———— ಮಂಗಳೂರು ನಿವಾಸಿ ಶ್ರೀಮತಿ ಸುಮಪ್ರಸಾದ್ ಮ‌0ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,000 ದೇಣಿಗೆ ಯನ್ನು ನೀಡಿದ್ದಾರೆ. ———- oo ———— ಮಂಗಳೂರು ನಿವಾಸಿ ಶ್ರೀಮತಿ ಪ್ರಭಾ ಮತ್ತು ಕಾಂತಾವರ ಶ್ರೀ ಪ್ರಭಾಕರ್ ರಾವ್, ಉಪಾಧ್ಯಕ್ಷರು ಎಂ.ಸಿ.ಎಫ್ ತಮ್ಮ ಹೆತ್ತವರಾದ ಕಾಂತಾವರ ಶ್ರೀ ಭೋಜ ರಾವ್ ಮತ್ತು ಶ್ರೀಮತಿ ಸುಂದರಿ ಸ್ಮರಣಾರ್ಥ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,00,000 (ಐದು ಲ‌ಕ್ಷ‌ ರುಪಾಯಿ) ದೇಣಿಗೆ ಯನ್ನು ನೀಡಿದ್ದಾರೆ. ———- oo ———— ಶ್ರೀ ಸುಬ್ರಹ್ಮಣ್ಯ ಸಭಾ ದ ಉಪಾಧ್ಯಕ್ಷರಾದ ಡಾ. ಎ. ಪಿ. ಕೃಷ್ಣ ಮತ್ತು ಶ್ರೀಮತಿ ಸುಮನಾ ಕೃಷ್ಣ ತಮ್ಮ ಹೆತ್ತವರಾದ ಕಾಸರಗೋಡು ಕುಂಬ್ಳೆ ಅನಂತಪುರ ಶ್ರೀ ಶಂಕರನಾರಾಯಣಯ್ಶ ಮತ್ತು ಶ್ರೀಮತಿ ರಾಧಾಮ್ಮ ಸ್ಮರಣಾರ್ಥ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ಯನ್ನು ಶ್ರೀ ಸಭಾದ ” ದೀಪಾವಳಿ ಕಾರ್ಯಕ್ರಮ” ದಂದು ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಶ್ರೀಮತಿ ಸ್ನೇಹಲತಾ ಮತ್ತು ಡಾ.ದಿವಾಕರ ರಾವ್ ತಮ್ಮ ಹೆತ್ತವರಾದ ಸಾಂತೂರ್ ಜನಾರ್ದನಯ್ಯ ಮತ್ತು ಶ್ರೀಮತಿ ಜಲಜ ರವರ ಸ್ಮರಣಾರ್ಥ ಶ್ರೀ ಸುಬ್ರಹ್ಮಣ್ಯ ಸಭಾ ಆಢಳಿತದ ಪುತ್ತೂರಿನ ಶಿವಸದನ – ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 50,000 ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಅವರ ಮೊಮ್ಮಗ ಶ್ರೀ ಅರ್ಪಿತ ಶರ್ಮ, ಶ್ರೀಮತಿ ಸ್ನೇಹಾ ಶರ್ಮ, ಶ್ರೀ ಸಭಾ ದ ಕಾರ್ಯದರ್ಶಿ ಶ್ರೀಕರುಣಾಕರ ಬೆಳ್ಳೆ, ನಿರ್ದೇಶಕ ರಾದ ಶ್ರೀ ಸಂತೋಷ್ ರಾವ್ ಯು ಇವರುಗಳು ಉಪಸ್ಥಿತರಿದ್ದರು. ———- oo ———— ಮೂಲ್ಕಿ ನಿವಾಸಿ ಡಾ. ಬಿ. ಎಚ್. ರಾಘವ ರಾವ್ ರವರು ಶ್ರೀ ಸುಬ್ರಹ್ಮಣ್ಯ ಸಭಾ ಆಢಳಿತದ ಪುತ್ತೂರಿನ ಶಿವಸದನ – ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 50,000 – ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಶ್ರೀಮತಿ ಸುಮತಿ ರಾವ್ , ಸುಪುತ್ರ ಡಾ. ಸಂದೀಪ್ ರಾವ್, ಶ್ರೀಮತಿ ಹರ್ಷಿತಾ ರಾವ್, ಶ್ರೀ ಸಭಾ ದ ಕಾರ್ಯದರ್ಶಿ ಶ್ರೀಕರುಣಾಕರ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ಜೊತೆ ಕಾರ್ಯದರ್ಶಿ ಶ್ರೀ ಅನಿಲ್ ರಾವ್ ಬಿ. ಎಸ್, ನಿರ್ದೇಶಕ ಶ್ರೀ ರಘುವೀರ್ ರಾವ್ ಇವರುಗಳು ಉಪಸ್ಥಿತರಿದ್ದರು. ———- oo ———— ಶ್ರೀ ಸುಬ್ರಹ್ಮಣ್ಯಸಭಾ ದ ನಿರ್ದೇಶಕ ರಾದ ಮಂಗಳೂರು ನಿವಾಸಿ ಶ್ರೀ ಪಿ. ಮುರಳೀಧರ ರಾವ್ ಮತ್ತು ಅವರ ಸಹೋದರ ಶ್ರೀ ಪಿ. ನಟರಾಜ್ ರಾವ್ ರವರು ತಮ್ಮ ಹೆತ್ತವರು ಸ್ಥಾಪಿಸಿದ ಟ್ರಸ್ಟ್ ನ್ನು ಶ್ರೀ ಸುಬ್ರಹ್ಮಣ್ಯ ಸಭಾ ದ ಟ್ರಸ್ಟ್ ನೊಂದಿಗೆ ವಿಲೀನ ಗೊಳಿಸಿದ್ದು ₹ 5,30,000 ಶ್ರೀ ಸಭಾ ಕ್ಕೆ ನೀಡಿದ್ದಾರೆ. ₹ 3,30,000 ಗಳ ನಿಧಿಯ ಬಡ್ಡಿಯನ್ನು ಪಾವಂಜೆ ಯಲ್ಲಿ ನಡೆಯುವ ವೈದಿಕ ಶಿಬಿರಕ್ಕೆ ಹಾಗೂ ನಿತ್ಯ ಅನ್ನದಾನ ಕ್ಕೆ ನೀಡಲು ಸೂಚಿಸಿದ್ದು ₹ 2,00,000 ಗಳ ವಿಧ್ಯಾನಿಧಿಯನ್ನು ಸಭಾದಲ್ಲಿ ಆರಂಭಿಸಿದ್ದಾರೆ. ಶ್ರೀ ಸುಬ್ರಹ್ಮಣ್ಯ ಸಭಾ ದ “ನಾಡಹಬ್ಬ”ಕಾರ್ಯಕ್ರಮ ದಲ್ಲಿ ಅವರನ್ನು ಅಭಿನಂದಿಸಲಾಯಿತು. ಶ್ರೀ ಸಭಾದ ಅಧ್ಯಕ್ಷ ರಾದ ಶ್ರೀ ಹರ್ಷ ಕುಮಾರ್ ಕೇದಿಗೆ,ಕಾರ್ಯದರ್ಶಿ ಶ್ರೀ ಕರುಣಾಕರ ಬೆಳ್ಳೆ, ಕೋಶಾಧಿಕಾರಿ ಪಿ.ಶ್ರೀಕಾಂತ ರಾವ್,ಶ್ರೀಮತಿ ಮಂಜುಳಾ ಮುರಳೀಧರ್,ಶ್ರೀಮತಿ ಉಷಾ ನಟರಾಜ್ ಉಪಸ್ಥಿತರಿದ್ದರು.ಮು0ದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ.ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಶ್ರೀ ಸುಬ್ರಹ್ಮಣ್ಯ ಸಭಾದ ನಿರ್ದೇಶಕರಾದ ಶ್ರೀ ಸಂತೋಷ್ ಕುಮಾರ್ ಇವರ ಅತ್ತೆಯವರಾದ ಸುಲೋಚನಾ ಕೆ. ಇವರ ಕುಟುಂಬದವರು ಶ್ರೀ ಸುಬ್ರಹ್ಮಣ್ಯ ಸಭಾ ಆಢಳಿತದ ಪುತ್ತೂರಿನ ಶಿವಸದನ – ಹಿರಿಯ ನಾಗರಿಕರ ವಸತಿ ನಿಲಯಕ್ಕೆ ರೂ 25000/- ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಕರುಣಾಕರ ಬೆಳ್ಳೆ, ಮನೀಶ್ ರಾವ್. ರಘುವೀರ್ ರಾವ್ ಶ್ರೀ ಭುಜಂಗರಾವ್. ಶ್ರೀ ವಿಜಯ ಕುಮಾರ್. ಶ್ರೀಮತಿ ವರಲಕ್ಷ್ಮೀ ಕುಮಾರಿ ಸಿಂಧು ರಾವ್. ಶ್ರೀಮತಿ ಸೋನಾ ದಿವಾಕರ್ ರಾವ್ ಮತ್ತು ದಿವಾಕರ ರಾವ್ ಇವರು ಉಪಸ್ಥಿತರಿದ್ದರು. ———- oo ———— ಶ್ರೀ ಸುಬ್ರಹ್ಮಣ್ಯ ಸಭಾದ ನಿರ್ದೇಶಕ ಶ್ರೀಯುತ ಸಂತೋಷ್ ಕುಮಾರ್ ಇವರ ಮಗಳಾದ ಶ್ರೀಮತಿ ಸ್ನೇಹಾ ಅರ್ಪಿತ್ ಶರ್ಮ ಮತ್ತು ಅಳಿಯ ಅರ್ಪಿತ್ ಶರ್ಮ ಇವರು ಸ್ನೇಹಾಳ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ಸಭಾ ಆಢಳಿತದ ಪುತ್ತೂರಿನ’ ಶಿವಸದನ ‘- ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 50000/ – ದೇಣಿಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಭಾದ ಕಾರ್ಯದರ್ಶಿ ಶ್ರೀ ಕರುಣಾಕರ ಬೆಳ್ಳೆ, ಶ್ರೀ ಮನೀಶ್ ರಾನ್’ , ಶ್ರೀ ರಘುವೀರ್ ರಾವ್. ಶ್ರೀ ದಿವಾಕರ ರಾವ್, ಶ್ರೀಮತಿ ಸೋನಾ ದಿವಾಕರ್ ರಾವ್ ,ಕುಮಾರಿ ಸಿಂಧು ರಾವ್ ಇವರು ಉಪಸ್ಥಿತ ರಿದ್ದರು. ———- oo ———— ಸುಬ್ರಹ್ಮಣ್ಯ ಸಭಾ ಮಂಗಳೂರು ಇದರ ನಿರ್ದೇಶಕರಾದ ಶ್ರೀಯುತ ಸಂತೋಷ್ ಕುಮಾರ್ ಹಾಗೂ ಶ್ರೀಮತಿ ರಜನಿ ಸಂತೋಷ್ ಇವರು ವಾರ್ಷಿಕ ಪೂಜಾ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ’ ಶಿವಸದನ’ – ಹಿರಿಯ ನಾಗರಿಕರ ವಸತಿ ನಿಲಯಕ್ಕೆ ₹ 1,00,000/ (ಒಂದು ಲ‌ಕ್ಷ‌) ದೇಣಿಗೆ ನೀಡಿರುತ್ತಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ———- oo ———— ಆಸ್ಟ್ರೇಲಿಯಾ ದ ಶ್ರೀಮತಿ ವಸುಧಾ ಮತ್ತು ಶ್ರೀ ಮುರಳೀಧರ ದಂಪತಿಗಳು ತಮ್ಮ ಹೆತ್ತವರಾದ ಶ್ರೀಮತಿ ಸಾವಿತ್ರಿ ರಾವ್ ಮತ್ತು ಶ್ರೀ ಕೊಡವೂರು ವೆಂಕಟ್ ರಾವ್ ಇವರ ಸ್ಮರಣಾರ್ಥ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 51,901/- ದೇಣಿಗೆ ನೀಡಿದ್ದಾರೆ. ———- oo ———— ಬಪ್ಪನಾಡು ಶ್ರೀ ಸೋಮಶೇಖರ ರಾವ್, ನಿವೃತ್ತ SBI ಅಧಿಕಾರಿ ಮತ್ತು ಶ್ರೀಮತಿ ವಿಜಯಲಕ್ಷ್ಮಿ ರಾವ್ ಸ್ಮರಣಾರ್ಥ ಅವರ ಮಕ್ಕಳಾದ ವಸುಧಾ, ದಯಾ, ದೀಪಾ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ಈ ಮೊದಲು ₹ 30,000 ದೇಣಿಗೆ ನೀಡಿದ್ದು ಇದೀಗ ಅವರ ಕುಟುಂಬಸ್ಥರು ₹ 20,000/- ನೀಡಿ ದೇಣಿಗೆ ಯನ್ನು ₹ 50,000/- ಕ್ಕೆ ಹೆಚ್ಚಿಸಿದ್ದಾರೆ. ———- oo ———— ಬೆಂಗಳೂರಿನ ನಿವೃತ್ತ ಇಂಜಿನಿಯರ್ ಶ್ರೀ ಗೋಪಾಲಕೃಷ್ಣ ರಾಮವನ ಇವರು ತಮ್ಮ ಅಣ್ಣ ದಿ. ರಾಮಚಂದ್ರ ರಾಮವನ ಸ್ಮರಣಾರ್ಥ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,000 ದೇಣಿಗೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ” ಶಿವ ಸದನ” ವ‌ಸ‌ತಿ ನಿಲ‌ಯ‌ವು ಸ‌ಮಾಜ‌ ಭಾಂದವ‌ರ‌ ಸ‌ಹ‌ಕಾರ‌ದಿಂದ ಯ‌ಶ‌ಸ್ವಿಯಾಗಿ ನ‌ಡೆಯುತ್ತಿದೆ. ———- oo ———— ಪ್ರತಿಷ್ಠಿತ ಕುಂಬಾಟ್ ಮನೆತನ ದವರು ತಮ್ಮ ಕುಟುಂಬ ದವರ ಸಹಯೋಗದೊಂದಿಗೆ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 50,000 ದೇಣಿಗೆ ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಶ್ರೀಮತಿ ಲಲಿತಮ್ಮ ದಿ. ಕಡಬ ವಿಠಲ್ ರಾವ್, ತಲೇಕಿ ಹೌಸ್ ರವರ ಪತ್ನಿ ಚೆಕ್ ಹಸ್ತಾಂತಿಸಿದರು. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಬಪ್ಪನಾಡು ಶ್ರೀ ಸೋಮಶೇಖರ ರಾವ್, ನಿವೃತ್ತ SBI ಅಧಿಕಾರಿ ಮತ್ತು ಶ್ರೀಮತಿ ವಿಜಯಲಕ್ಷ್ಮಿ ರಾವ್ ಸ್ಮರಣಾರ್ಥ ಅವರ ಮಕ್ಕಳಾದ ವಸುಧಾ, ದಯಾ, ದೀಪಾ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 30,000 ದೇಣಿಗೆ ನೀಡಿದ್ದಾರೆ. ———- oo ———— ಬೆ೦ಗಳೂರು ನಿವಾಸಿ ಶ್ರೀಮತಿ ಆಶಾ ರಾವ್ ಮತ್ತು ಶ್ರೀ ಭಾಗ್ಯ‌ಚ‌೦ದ್ರ‌ ರಾವ್ ಸುಪುತ್ರಿ ಕು. ಮೇಘ‌ನಾ ಳ‌ ವಿವಾಹ‌ ಚಿ. ಕಾರ್ತಿಕ್ ನೊಂದಿಗೆ ಉಡುಪಿ ಶಾರ‌ದ‌ ಮಂಟಪದಲ್ಲಿ ನ‌ಡೆದಿದ್ದು ಇದ‌ರ‌ ಸ‌ವಿ ನೆನ‌ಪಿಗಾಗಿ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆ ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ಅವರಿಗೆ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪ‌ರ‌ವಾಗಿ ಹಾರ್ದಿಕ‌ ವಂದನೆಗಳು. ———- oo ———— ಮಂಗಳೂರು ನಿವಾಸಿ ಶ್ರೀಮತಿ ಸೌಮ್ಯ‌ ಮತ್ತು ಶ್ರೀ ರಾಮ್ ಪ್ರಸಾದ್ ದಂಪತಿಗಳು ತಮ್ಮ 16 ನೇ ವಿವಾಹ ವಾರ್ಷಿಕೋತ್ಸವ ದ ಸವಿನೆಪಿಗಾಗಿ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 27,000 ದೇಣಿಗೆ ನೀಡಿದ್ದಾರೆ. ———- oo ———— ಬೆಳ್ಳೆ ರಾಮರಾವ್ ಸ್ಮರಣಾರ್ಥ ಅವರ ಕುಟುಂಬಸ್ಥರು ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ಮತ್ತೊಮ್ಮೆ ₹ 20,000 ದೇಣಿಗೆ ನೀಡಿ ತಮ್ಮ ಕೊಡುಗೆಯನ್ನು ₹ 50,000 ಕ್ಕೆ ಹೆಚ್ಚಿಸಿದ್ದಾರೆ. ———- oo ———— ಬೆ೦ಗ‌ಳೂರಿನ‌ ವಿಕಾಸ ಕವಿ ಶ್ರೀ B.V. ರಾವ್, ಪ್ರತಿ ತಿಂಗಳು ₹ 10,000 ದಂತೆ ಕಳೆದ 4 ತಿಂಗಳಿಂದ ಶ್ರೀ ಸುಬ್ರಹ್ಮಣ್ಯ ಸಭಾ ಆಡಳಿತದ ಪುತ್ತೂರಿನ “ಶಿವ ಸದನ” ಕ್ಕೆ ನೀಡುತ್ತಿದ್ದು ಇನ್ನು ಮುಂದೆಯೂ ಮುಂದುವರಿಸುವುದಾಗಿ ತಿಳಿಸಿದ್ದಾರೆ. ———- oo ———— “ಶ್ರೀಮತಿ ವಿದ್ಯಾ ರಾವ್, ಬೆಂಗಳೂರು, ಶ್ರೀಮತಿ ಉಷಾ ರಾವ್, ಹೊಸಪೇಟೆ, ಶ್ರೀಮತಿ ಶೋಭಾ ಚಂದ್ರಶೇಖರ್, ಬೆಂಗಳೂರು ರವರು ಬೆಳ್ಳೆ ರಾಮರಾವ್ ಸ್ಮರಣಾರ್ಥ ಮ‌0ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 30,000 ದೇಣಿಗೆ ನೀಡಿದ್ದಾರೆ. ———- oo ———— ಮ‌೦ಗ‌ಳೂರಿನ‌ ” ವಿಜಯ ನಿವಾಸ” ಪೈಕಾನ ವೆಂಕಟ್ರಮಣಯ್ಯ ಮತ್ತು ಕೂಡ್ಲು ರಮಾಬಾಯಿ ಮಕ್ಕಳಾದ ಶ್ರೀಮತಿ ವೇದಾವತಿ ಭಟ್, ಶ್ರೀಮತಿ ಉಷಾ ರಾವ್, ಶ್ರೀಮತಿ ವಿಜಯಾ ಭಟ್, ಶ್ರೀ ಶ್ರೀನಿವಾಸ ರಾವ್,ಶ್ರೀಮತಿ ವಸಂತಿ ರಾವ್, ಶ್ರೀಮತಿ ಸರೋಜಾ ರಾವ್,ಶ್ರೀ ಪಿ.ಶ್ರೀಕಾಂತ್ ರಾವ್ ರವರು ತಮ್ಮ ಹೆತ್ತವರ ಸ್ಮರಣಾರ್ಥ ಮ‌೦ಗ‌ಳೂರಿನ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 52,500 ದೇಣಿಗೆ ನೀಡಿದ್ದಾರೆ. ———- oo ———— ಉಡುಪಿಯ ಡಾ ವೈ. ವಿದ್ಯಾ ರಾವ್, ಡೀನ್, M.I.T ಮಣಿಪಾಲ್ ಮತ್ತು ಪ್ರಸಿದ್ದ ಶಸ್ತ್ರಚಿಕಿತ್ಸಾ ತಜ್ಞರಾದ ಡಾ ವೈ. ಸುದರ್ಶನ್ ರಾವ್ ತಮ್ಮಹೆತ್ತವರಾದ ಡಾ ವೈ. ಚಂದ್ರಶೇಖರ ರಾವ್ ಮತ್ತು ಶ್ರೀಮತಿ ಇಂದಿರಾ ಸ್ಮರಣಾರ್ಥ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,00,000 (ಐದು ಲ‌ಕ್ಷ‌) ರುಪಾಯಿ ದೇಣಿಗೆ ನೀಡಿದ್ದಾರೆ. ———- oo ———— ನಂದಿಕೂರ್ ಜ‌ನಾರ್ದ‌ನ‌ ರಾವ್ ಮ‌ತ್ತು ಶ್ರೀಮ‌ತಿ ಶುಭಾರ‌ವ‌ರ‌ 32 ನೇ ವಿವಾಹ‌ ವಾರ್ಷಿಕೋತ್ಸವ‌ ಹಾಗು ತ‌ಮ್ಮ‌ ಮ‌ಗ‌ ಚಿ. ಪುನೀತ್ ಮ‌ತ್ತು ಕು. ಶ್ರೇಯಾ ರ‌ವ‌ರ‌ ವಿವಾಹ‌ ಸ‌ವಿನೆನ‌ಪಿಗಾಗಿ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡಳಿತ‌ದ‌ ಪುತ್ತೂರಿನ‌ “ಶಿವ‌ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ರುಪಾಯಿ ದೇಣಿಗೆ ನೀಡಿದ್ದಾರೆ. ———- oo ———— ಉಡುಪಿ ಭಾರ‌ತ್ ಬಿಲ್ಡ‌ರ್ಸ್ ಮಾಲ‌ಕ‌ರಾದ‌ ಶ್ರೀಮ‌ತಿ ಪೂರ್ಣಿಮಾ ಮ‌ತ್ತು ಯು.ಪ್ರ‌ಫುಲ್ಲಚಂದ್ರ ರಾವ್ ರ‌ವ‌ರು ತ‌ಮ್ಮ‌ ತಂದೆ ಯು. ಅನಂತಕ್ರ‌ಷ್ಣ‌ ರಾವ್ ಸ್ಮ‌ರ‌ಣಾರ್ಥ‌ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 5,00,000 (ಐದು ಲ‌ಕ್ಷ‌) ರುಪಾಯಿ ನೀಡಿ ಒಂದು ಕೋಣೆಯ‌ನ್ನು ಪ್ರಾಯೋಜಿಸಿದ್ದಾರೆ. ———- oo ———— ಮ‌೦ಗ‌ಳೂರಿನ‌ ಕ‌ದ್ರಿ ನಿವಾಸಿಗ‌ಳಾದ‌ ಶ್ರೀ ಶ್ರೀಧ‌ರ್ ರಾವ್ ಮ‌ತ್ತು ಶ್ರೀಮ‌ತಿ ರ‌ತ್ನಾ S.ರಾವ್ ದ‌೦ಪ‌ತಿಗ‌ಳು ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 1,00,000 ದೇಣಿಗೆ ನೀಡಿದ್ದಾರೆ. ಮುಂದೆ ಇನ್ನು ಹೆಚ್ಚಿನ‌ ದೇಣಿಗೆ ನೀಡುವ‌ ಭ‌ರ‌ವ‌ಸೆ ನೀಡಿದ್ದಾರೆ. ———- oo ———— ಮ‌೦ಗ‌ಳೂರಿನ‌ ನಿವಾಸಿ ಶ್ರೀ ಜ‌ಯ‌ಪ್ರ‌ಕಾಶ್ ಮ‌ತ್ತು ಶ್ರೀಮ‌ತಿ ಶ್ರೀಲ‌ತಾ ದ‌೦ಪ‌ತಿಗ‌ಳು ಮ‌ತ್ತು ಅವ‌ರ‌ ಸುಪುತ್ರಿ ಶ್ರೀಮ‌ತಿ ಶೀತ‌ಲ್ ಹಾಗು ಶ್ರೀ ಆಶುತೋಷ್ ರ‌ವ‌ರ‌ ಸುಪುತ್ರಿ ಡಾ. ತ‌ನ್ವಿ ರಾವ್ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡ‌ಳಿತ‌ದ‌ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 25,000 ದೇಣಿಗೆ ನೀಡಿದ್ದಾರೆ. ———- oo ———— ಪ‌ಡುಮ‌ಲೆ ಶ್ರೀ ಶ್ರೀನಿವಾಸ‌ ರಾವ್ ರ‌ವ‌ರು ತಮ್ಮ‌ ಮ‌ಕ್ಕ‌ಳಾದ‌ ಶ್ರೀ ಸಂದೀಪ್, ಶ್ರೀಮ‌ತಿ ಶ‌ರಣ್ಯ‌, ಶ್ರೀಮ‌ತಿ ಸುಕ‌ನ್ಯ‌ ಆಳಿಯಂದಿರಾದ‌ ಶುಂಠಿಪಾಡಿ ಶ್ರೀ ಸಂಪತ್ ಕುಮಾರ್, ಶ್ರೀ ಬಿ.ಕೆ ಜ್ಞಾನೇಶ್, ಸೊಸೆ ಶ್ರೀಮ‌ತಿ ದೀಪಿಕಾ ರಾವ್ ರ‌ವ‌ರ‌ ಸ‌ಹ‌ಕಾರ‌ದೊಂದಿಗೆ ಪ‌ಡುಮ‌ಲೆ ಶ್ರೀಮ‌ತಿ ಗೌರಿ ಸ್ಮ‌ರಣಾರ್ಥ‌ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾಕ್ಕೆ ₹ 3,00,000 (ಮೂರು ಲ‌ಕ್ಷ‌) ನೀಡಿ ವಿದ್ಯಾರ್ಥಿ ನಿಧಿಯ‌ನ್ನು ಸ್ಥಾಪಿಸಿದ್ದಾರೆ ಹಾಗು ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೂ ದೇಣಿಗೆ ನೀಡುವ‌ ಭ‌ರ‌ವ‌ಸೆಯ‌ನ್ನು ನೀಡಿದ್ದಾರೆ. ———- oo ———— ಶ್ರೀಮ‌ತಿ ಪೂರ್ಣಿಮಾ ರಾವ್ ಮ‌ತ್ತು ಅವ‌ರ‌ ಸುಪುತ್ರ‌ ನಿಶಾ0ತ್ ರಾವ್ ರ‌ವ‌ರು ತ‌ಮ್ಮ‌ ತಂದೆ ಬಿ. ಯಸ್. ಮೋಹ‌ನ್ ರಾವ್, ಅಜ್ಜ‌ ಶ್ರೀ ಬೊಂಡಂತಿಲ ಶ್ಯಾಮ‌ ರಾವ್, ಅಜ್ಜಿ ಶ್ರೀಮ‌ತಿ ಗಿರಿಜಾ ರ‌ವ‌ರ‌ ಸ್ಮರಣಾರ್ಥ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾಕ್ಕೆ ₹ 2,00,000 (ಎರಡು ಲ‌ಕ್ಷ‌) ನೀಡಿ ವಿದ್ಯಾರ್ಥಿ ನಿಧಿಯ‌ನ್ನು ಸ್ಥಾಪಿಸಿದ್ದಾರೆ ಹಾಗು “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೂ ದೇಣಿಗೆ ನೀಡುವ‌ ಭ‌ರ‌ವ‌ಸೆಯ‌ನ್ನು ನೀಡಿದ್ದಾರೆ. ———- oo ———— ಬೆ೦ಗ‌ಳೂರು ನಿವಾಸಿಗ‌ಳಾದ‌ ಶ್ರೀ ರಾಜ‌ಶೇಖರ‌ ಶ‌ರ್ಮ‌ ಮ‌ತ್ತು ಶ್ರೀಮ‌ತಿ ಅನುಪ‌ಮ‌ ರ‌ವ‌ರ‌ ಪುತ್ರ‌ ಶ್ರೀ ಅರ್ಪಿತ್ ಶ‌ರ್ಮ‌ ಮ‌ತ್ತು ಶ್ರೀಮ‌ತಿ ಸ್ನೇಹಾ ದಂಪತಿಗಳು ₹ 50,000 ಮ‌ತ್ತು ಮಂಗಳೂರಿನ ಡಾ ದಿವಾಕರ‌ ಮ‌ತ್ತು ಶ್ರೀಮ‌ತಿ ಸ್ನೇಹ‌ಲ‌ತ‌ ದಂಪತಿಗಳು ₹ 15,000 ಪುತ್ತೂರಿನ‌ “ಶಿವ‌ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ದೇಣಿಗೆ ನೀಡಿದ್ದಾರೆ. ———- oo ———— ಮಂಗಳೂ ಮ‌ಣ್ಣ‌ಗುಡ್ಡ‌”ಆಭ್ಯುದ‌ಯ‌” ನಿವಾಸಿಗ‌ಳಾದ‌ ಶ್ರೀ N S ರಾಜ‌ರಾಮ್ ಮ‌ತ್ತು ಶ್ರೀಮ‌ತಿ ರ‌ಮಾವಾಣಿ ದಂಪತಿಗಳು ₹ 50000 ದೇಣಿಗೆ ನೀಡಿ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ಲ್ಲಿ ವಿಧ್ಯಾರ್ಥಿ ನಿಧಿಯ‌ನ್ನು ಸ್ಥಾಪಿಸಿದ್ದಾರೆ. ಹಾಗು ಪುತ್ತೂರಿನ‌ “ಶಿವ‌ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ಕ್ಕೆ ₹ 10,000 ದೇಣಿಗೆ ನೀಡಿದ್ದಾರೆ. ———- oo ———— ಶ್ರೀಮ‌ತಿ ಶಾರ‌ದ‌ ಉದ‌ಯ್ ಮ‌ತ್ತು ಶ್ರೀ ಉದ‌ಯ‌ಭಾಸ್ಕರ್ Y.V. ರ‌ವ‌ರು ತ‌ಮ್ಮ‌ ತಂದೆ, ತಾಯಿಗ‌ಳಾದ‌ ಶ್ರೀ Y. ವಾಸುದೇವ‌ ರಾವ್ ಮ‌ತ್ತು ಶ್ರೀಮ‌ತಿ ಸ‌ರೋಜಿನಿ ವಿ ರಾವ್ ಸ್ಮ‌ರ‌ಣಾರ್ಥ‌ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾಕ್ಕೆ ₹ 2,00,000 (ಎರಡು ಲ‌ಕ್ಷ‌) ದೇಣಿಗೆ ನೀಡಿ ವಿದ್ಯಾರ್ಥಿ ವೇತ‌ನ‌ ನಿಧಿಯ‌ನ್ನು ಸ್ಥಾಪಿಸಿದ್ದಾರೆ. ———- oo ———— ಮಂಗಳೂರು ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ದ‌ ನಿರ್ದೇಶ‌ಕ‌ರೂ , ಸ‌ಭಾದ‌ ಎಲ್ಲಾ ಕಾರ್ಯ‌ಕ್ರ‌ಮ‌ಗ‌ಳ ಅತ್ತ್ಯುತ್ತ‌ಮ‌ ಛಾಯ‌ಚಿತ್ರ‌ಗ‌ಳ‌ನ್ನು ತೆಗೆದು ಒದ‌ಗಿಸುತ್ತಿರುವ‌ ಶ್ರೀ ರ‌ಘುವೀರ್ ಪೆರ್ಡೂರ್ ಮ‌ತ್ತು ಶ್ರೀಮ‌ತಿ ಲತಾ ರ‌ವ‌ರ‌ ವೈವಾಹಿಕ‌ ಬೆಳ್ಳಿ ಹ‌ಬ್ಬ‌ದ‌ (3/5/21) ಪ್ರ‌ಯುಕ್ತ‌ ಶ್ರೀ ಸ‌ಭಾದ‌ ಪುತ್ತೂರಿನ “ಶಿವ‌ಸ‌ದ‌ನ‌” ದ‌ ವ್ರದ್ಧಾಶ್ರ‌ಮ‌ಕ್ಕೆ ₹ 1,00,000 (ಒಂದು ಲ‌ಕ್ಷ‌) ದೇಣಿಗೆಯ‌ನ್ನು ನೀಡಿ ಅರ್ಥ‌ಪೂರ್ಣ‌ವಾಗಿ ಆಚ‌ರಿಸುತ್ತಿದ್ದಾರೆ. ಇವ‌ರ‌ ಆದ‌ರ್ಶ‌ ಎಲ್ಲ‌ರಿಗೂ ಮಾದ‌ರಿಯಾಗ‌ಲಿ ಮ‌ತ್ತು ಇವ‌ರ ದಾಂಪತ್ಯ ಜೀವ‌ನ‌ ಯ‌ಶ‌ಸ್ವಿಯಾಗಿ ಸುವ‌ರ್ಣ‌ ವ‌ರ್ಷ‌ದ‌ತ್ತ‌ ಸಾಗ‌ಲಿ ಎಂದು ನ‌ಮ್ಮೆಲ್ಲ‌ರ‌ ಹಾರೈಕೆ.ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾದ‌ ವ‌ತಿಯಿ0ದ‌ ಅವ‌ರಿಗೆ ದೇಣಿಗೆ ರ‌ಸೀದಿಯ‌ನ್ನು ನೀಡಿ,ಅವ‌ರ‌ ಮ‌ನೆದೇವ‌ರ‌ ಮುಂದೆ ಹಾರ‌ ಬ‌ದ‌ಲಾಯಿಸಿ, ಹಾಲ್ಬಾಯ್ ಕ‌ತ್ತ‌ರಿಸಿ, ವಿವಾಹ‌ ವಾರ್ಷಿಕೋತ್ಸ‌ವ‌ನ್ನು ಆಚ‌ರಿಸ‌ಲಾಯಿತು. ಕಾರ್ಯ‌ದ‌ರ್ಶಿ ಶ್ರೀ ಕ‌ರುಣ್ ರಾವ್ ಬೆಳ್ಳೆ, ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್, ನಿರ್ಧೆಶ‌ಕ‌ರಾದ‌ ಶ್ರೀ ಸಂತೋಷ್ ಯು, ಶ್ರೀ ಸೋಮ‌ಶೇಖ‌ರ್, ಶ್ರೀಮ‌ತಿ ಅರುಣಾ ಸೋಮ‌ಶೇಖ‌ರ್, ಶ್ರೀ ತೇಜ‌ಸ್ ಇವರುಗಳು ಕಾರ್ಯ‌ಕ್ರ‌ಮ‌ದ‌ಲ್ಲಿ ಉಪ‌ಸ್ಥಿತ‌ರಿದ್ದ‌ರು. ———- oo ———— ಮಂಗಳೂರು ಶ್ರೀ ಸುಬ್ರಹ್ಮಣ್ಯ ಸಭಾದ ಮಹಿಳಾ ವೇದಿಕೆಯ ಕಾರ್ಯದರ್ಶಿ ಯಾಗಿರುವ, ಶ್ರೀಮತಿ ಪುಷ್ಪಾವತಿ ಮತ್ತು ಶ್ರೀಯುತ ಶ್ರೀನಿವಾಸ್ ರವರು 42 ನೆಯ ವರ್ಷದ WEDDING ANNIVERSARY ಆಚರಿಸಿ ಕೊಳ್ಳುತ್ತಿರುವ ದಂಪತಿಗಳು ತಮ್ಮ ಮದುವೆಯ ದಿನದ ಸವಿನೆನಪಿಗಾಗಿ ಶ್ರೀ ಸಭಾದ ಪುತ್ತೂರಿನ,” ಶಿವಸದನ ” ವೃದ್ದಶ್ರಮಕ್ಕೆ ₹ 1,00,000/- (ಒಂದು ಲಕ್ಷ ) ದೇಣಿಗೆಯನ್ನು ನೀಡಿ ಅರ್ಥ ಪೂರ್ಣವಾಗಿ ಆಚರಿಸುತ್ತಿದ್ದಾರೆ. Sri Subrahmanya Sabha Sri Subrahmanya Sabha was established in 1908, with a noble objective to uplift the Sthanika Community, which was looking for help in all aspects of life like finance, job, education and social wellbeing.
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...
ಮಡಿಕೇರಿ, ಫೆ.5- ಶ್ರೀರಂಗಪಟ್ಟಣ-ಗುಡ್ಡೆಹೊಸೂರು ನಡುವೆ 4 ಸಾವಿರ ಕೋಟಿ ರೂ. ವೆಚ್ಚ ದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗಲಿದ್ದು, ಮೇ ತಿಂಗಳಿನಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಎರಡೂವರೆ ವರ್ಷ ಗಳಲ್ಲಿ ಸಂಪೂರ್ಣ ಮುಕ್ತಾಯವಾಗಲಿದೆ. ಎರಡು ಪ್ಯಾಕೇಜ್‍ಗಳ ಮೂಲಕ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಶ್ರೀರಂಗಪಟ್ಟಣ ದಿಂದ ಪಿರಿಯಾಪಟ್ಟಣದವರೆಗೆ ಪ್ಯಾಕೇಜ್-3 ಹಾಗೂ ಪಿರಿಯಾಪಟ್ಟಣದಿಂದ ಗುಡ್ಡೆ ಹೊಸೂರುವರೆಗೆ ಪ್ಯಾಕೇಜ್-2ರ ಅಡಿ ಯಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಈಗಾಗಲೇ ಟೆಂಡರ್ ಕರೆದಿದ್ದು, ಪ್ರಕ್ರಿಯೆ ಗಳು ಪ್ರಗತಿಯಲ್ಲಿವೆ ಎಂದು ಹೇಳಿದರು. ಈಗಾಗಲೇ ಕೆಪಿಟಿಸಿಎಲ್, ಪವರ್ ಗ್ರಿಡ್, ಚೆಸ್ಕಾಂ, ಅರಣ್ಯ ಇಲಾಖೆ, ಕಂದಾಯ, ಸಣ್ಣ ನೀರಾವರಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಒಂದು ತಿಂಗಳ ಒಳಗೆ ಕಾಮ ಗಾರಿಗೆ ಪೂರ್ವ ತಯಾರಿ ಮಾಡಿಕೊಳ್ಳು ವಂತೆ ಸೂಚಿಸಲಾಗಿದೆ. ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವರ್ಷ ಗಳ ಮಾರುಕಟ್ಟೆ ದರ ಆಧರಿಸಿ 3 ಪಟ್ಟು ಹೆಚ್ಚು ಪರಿಹಾರ ನೀಡಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದರು. ಗುಡ್ಡೆಹೊಸೂರುವಿನಿಂದ ಮಡಿಕೇರಿ-ಸಂಪಾಜೆ-ಮಾಣಿಯವರೆಗೆ ರಸ್ತೆಯ ಅಗಲೀಕರಣ ಮಾಡಲಾಗುತ್ತದೆ. ಎನ್.ಹೆಚ್. 275 ಅನ್ನು ಮಾಣಿಯ ಎನ್.ಹೆಚ್. 75ಗೆ ಜೋಡಿಸಲಾಗುತ್ತದೆ. ಮಡಿಕೇರಿಯಿಂದ ಗುಡ್ಡಗಾಡು ರಸ್ತೆ ಆರಂಭವಾಗುವ ಕಾರಣ ಈಗಿರುವ ರಸ್ತೆಯನ್ನೇ ಅಗಲೀಕರಣದ ಮೂಲಕ ಮೇಲ್ದರ್ಜೆಗೇರಿಸಲಾಗುತ್ತದೆ. ಸುಂಟಿಕೊಪ್ಪದಲ್ಲಿ ಬೈಪಾಸ್ ರಸ್ತೆ ನಿರ್ಮಾ ಣದ ಕುರಿತು ಮುಂದಿನ ದಿನಗಳಲ್ಲಿ ಸಭೆ ನಡೆಸಿ ನಿರ್ಧಾರ ಮಾಡಲಾಗುತ್ತದೆ. ಎಲ್ಲಿಯೂ ಕೂಡ ಪರಿಸರಕ್ಕೆ ಹಾನಿಯಾಗದಂತೆ ನೋಡಿ ಕೊಳ್ಳಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಭರವಸೆ ನೀಡಿದರು. ರೈಲು ಮಾರ್ಗಕ್ಕೆ ಬದ್ಧ: ಮೈಸೂರು ಕುಶಾಲ ನಗರ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ 1854 ಕೋಟಿ ರೂ. ಅಂದಾಜು ವೆಚ್ಚ ಮಾಡ ಲಾಗಿದ್ದು, ಅಂತಿಮ ಹಂತದ ಯೋಜನಾ ವರದಿ ತಯಾರಾಗುತ್ತಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಸರ್ಕಾರದಿಂದ ಶೇ.50ರ ಯೋಜನಾ ವೆಚ್ಚ ಮತ್ತು ಭೂಸ್ವಾಧೀನ ಪ್ರಕ್ರಿಯೆ ಕಾರ್ಯಗಳು ಬಾಕಿಯಿದೆ. ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಕಡತ ವಿಲೇ ವಾರಿ ಮಾಡಿದ್ದೇ ಆದಲ್ಲಿ ರೈಲು ಯೋಜನೆ ಕೂಡ ಬಿರುಸು ಪಡೆಯಲಿದೆ ಎಂದು ಹೇಳಿದರು. ಕುಶಾಲನಗರದವರೆಗೆ ರೈಲು ಮಾರ್ಗ ಯೋಜನೆಗೆ ಬದ್ಧನಾಗಿದ್ದೇನೆ. ಈ ರೈಲ್ವೇ ಮಾರ್ಗವನ್ನು ಕೇರಳಕ್ಕೆ ಲಿಂಕ್ ಮಾಡುವುದಿಲ್ಲ ಎಂದು ಹೇಳಿದರಲ್ಲದೇ, ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆ ಜಾರಿ ಖಂಡಿತಾ ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು. ಹಕ್ಕು ಕಸಿಯಲ್ಲ: ಕೊಡಗಿನಲ್ಲಿ ಕೋವಿ ಹಕ್ಕಿನ ವಿವಾದದ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಕೋವಿ ಹಕ್ಕನ್ನು ಬ್ರಿಟಿಷರ ಕಾಲದಲ್ಲಿಯೇ ವಿಶೇಷವಾದ ಹಕ್ಕಾಗಿ ನೀಡಲಾಗಿದೆ. ತಾನು ಕೂಡ ಅದರ ಪರ ವಾಗಿಯೇ ಇರುತ್ತೇನೆ ಎಂದು ಭರವಸೆ ನೀಡಿ ದರು. ಕನ್ನಡನಾಡಿಗೆ ಕೊಡಗಿನ ಜಿಲ್ಲೆ, ಅನ್ನ, ನೀರು, ನೆರಳು ನೀಡಿದೆ. ರಾಜ್ಯದ ಶೇ.50 ರಷ್ಟು ಮಂದಿ ಕಾವೇರಿ ನೀರನ್ನು ಅವಲಂ ಬಿಸಿದ್ದಾರೆ. ಕೋವಿ ಹಕ್ಕಿನ ಬಗ್ಗೆ ಯಾವುದೇ ತಕರಾರು ಇಲ್ಲ. ಕೊಡಗಿನ ಜನತೆಯ ಕೋವಿ ಹಕ್ಕು ಕಸಿಯುವ ಪ್ರಶ್ನೆಯೇ ಇಲ್ಲ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು. ಸುದ್ದಿಗೋಷ್ಟಿಯಲ್ಲಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಉಪಸ್ಥಿತರಿದ್ದರು.
ಅಡಮಾನವಾಗಿ ಚಿನ್ನದ ಆಭರಣಗಳ ಮೇಲಿನ ಲೋನ್‌ಗಳ ಲಭ್ಯತೆಯು ವ್ಯಕ್ತಿಗಳಿಗೆ ಅಮೂಲ್ಯ ಮೆಟಲ್‌‌ನ ಅಂತರ್ಗತ ಮೌಲ್ಯವನ್ನು ಬಳಸಲು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯ ಹಣವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಇಂದು, ನೀವು ಕೇವಲ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಗೋಲ್ಡ್ ಲೋನ್ ಅಪ್ಲಿಕೇಶನ್ ಅನ್ನುಕಳುಹಿಸಬಹುದು. ಗೋಲ್ಡ್ ಲೋನಿಗೆ ಅರ್ಹತೆ ಮತ್ತು ಡಾಕ್ಯುಮೆಂಟೇಶನ್ ಅವಶ್ಯಕತೆಗಳು ಕನಿಷ್ಠವಾಗಿವೆ. ಸರಳ ಗೋಲ್ಡ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಮುಂಗಡಕ್ಕಾಗಿ ಅಪ್ಲೈ ಮಾಡಲು ಕನಿಷ್ಠ ಪೇಪರ್‌ವರ್ಕ್ ಅನ್ನು ಪೂರ್ಣಗೊಳಿಸಿ. ಅಡವಿಡಲಾದ ಚಿನ್ನವನ್ನು ನಿಮ್ಮ ಸಾಲದಾತರ ಹತ್ತಿರದ ಶಾಖೆಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದು ಮತ್ತು ಸಂಪೂರ್ಣ ಲೋನ್ ಮರುಪಾವತಿ ಪೂರ್ಣಗೊಂಡ ನಂತರ ಮರುಪಡೆಯಬಹುದು. ಗೋಲ್ಡ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡುವುದು ಹೇಗೆ ಈ ಕೆಳಗಿನ ಕೆಲವು ಹಂತಗಳಲ್ಲಿ ನಿಮ್ಮ ಗೋಲ್ಡ್ ಲೋನ್ ಆನ್ಲೈನ್ ಅಪ್ಲಿಕೇಶನ್ ಅನ್ನು ಪೂರ್ಣಗೊಳಿಸಿ. ಹಂತ 1: ನಿಮ್ಮ ಆಯ್ದ ಸಾಲ ನೀಡುವ ಸಂಸ್ಥೆಯ ಅಧಿಕೃತ ವೆಬ್‌ಸೈಟಿಗೆ ಹೋಗಿ. ಹಂತ 2: ವೆಬ್‌ಸೈಟ್‌ನಲ್ಲಿ, ಗೋಲ್ಡ್ ಲೋನ್ ಪೇಜಿಗೆ ನ್ಯಾವಿಗೇಟ್ ಮಾಡಿ. ಹಂತ 3: 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಆಯ್ಕೆಯನ್ನು ಹುಡುಕಿ ಮತ್ತು ಮುಂದುವರಿಯಲು ಅದರ ಮೇಲೆ ಕ್ಲಿಕ್ ಮಾಡಿ. ಹಂತ 4: ಮುಂದಿನದು, ಪೇಜ್ ನಿಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯುತ್ತದೆ. ಅಗತ್ಯವಿರುವ ವೈಯಕ್ತಿಕ, ಹಣಕಾಸು ಮತ್ತು ಉದ್ಯೋಗಿ ವಿವರಗಳೊಂದಿಗೆ ಅದನ್ನು ಭರ್ತಿ ಮಾಡಿ. ಹಂತ 5: ಅದರ ಶುದ್ಧತೆಯ ಮಟ್ಟದೊಂದಿಗೆ ನೀವು ಅಡವಿಡಲು ಯೋಜಿಸುವ ಚಿನ್ನದ ತೂಕಕ್ಕೆ ಸಂಬಂಧಿಸಿದ ನಿಖರ ವಿವರಗಳನ್ನು ಒದಗಿಸಿ. ಹಂತ 6: ನಿಮ್ಮ ಗೋಲ್ಡ್ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಲು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ಒಮ್ಮೆ ನೀವು ನಿಮ್ಮ ಗೋಲ್ಡ್ ಲೋನ್ ಅಪ್ಲಿಕೇಶನನ್ನು ಆನ್ಲೈನಿನಲ್ಲಿ ಸಲ್ಲಿಸಿದ ನಂತರ, ಅಡವಿಟ್ಟ ಚಿನ್ನವನ್ನು ನಿಮ್ಮ ಸಾಲದಾತರಿಗೆ ಹಸ್ತಾಂತರಿಸಲು ಮುಂದುವರಿಯಿರಿ. ಮುಂದುವರಿಯುವ ಮೊದಲು ಚಿನ್ನದ ಸಂಗ್ರಹಣೆಯ ಸುರಕ್ಷತೆಗಾಗಿ ಪರಿಶೀಲಿಸಿ. ಉದ್ಯಮದ-ಅತ್ಯುತ್ತಮ ವಾಲ್ಟ್‌ಗಳೊಂದಿಗೆ ಗೋಲ್ಡ್ ಸ್ಟೋರೇಜ್ ಸೌಲಭ್ಯಗಳು ಮತ್ತು 24x7 ಕಣ್ಗಾವಲುಗಳು ಆದ್ಯತೆಯ ಆಯ್ಕೆಗಳಾಗಿವೆ. ಅಂತಹ ಸ್ಟೋರೇಜ್ ಸಮಯದಲ್ಲಿ ಪೂರಕ ಗೋಲ್ಡ್ ಇನ್ಶೂರೆನ್ಸ್ ಲಭ್ಯತೆಯು ಸಾಲ ನೀಡುವ ಸಂಸ್ಥೆಯಲ್ಲಿ ಸಾಲಗಾರರ ವಿಶ್ವಾಸವನ್ನು ಬಲಪಡಿಸುತ್ತದೆ. ಅರ್ಹತೆ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು ಚಿನ್ನದ ಮೇಲಿನ ಲೋನಿಗೆ ಅಪ್ಲೈ ಮಾಡಲು ಒಬ್ಬ ವ್ಯಕ್ತಿಯು ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು – ಅರ್ಜಿದಾರರು ಸ್ಥಿರ ಆದಾಯದ ಮೂಲವನ್ನು ಹೊಂದಿರುವ ಸಂಬಳದ ವ್ಯಕ್ತಿ ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿಯಾಗಿರಬೇಕು. ಸ್ವಯಂ ಉದ್ಯೋಗಿ ವ್ಯಕ್ತಿಗಳು ವೃತ್ತಿಪರರು ಮತ್ತು ವೃತ್ತಿಪರರಲ್ಲದವರನ್ನು ಒಳಗೊಂಡಿರುತ್ತಾರೆ ಗೋಲ್ಡ್ ಲೋನಿಗೆ ಕನಿಷ್ಠ ವಯಸ್ಸಿನ ಮಿತಿ 21 ವರ್ಷಗಳು ಮತ್ತು ಗರಿಷ್ಠ ಮಿತಿಯು 70 ವರ್ಷಗಳವರೆಗೆ ವಿಸ್ತರಿಸುತ್ತದೆ ಅಡವಿಡಬೇಕಾದ ಚಿನ್ನದ ವಸ್ತುಗಳು ಅಥವಾ ಆಭರಣಗಳು ಶುದ್ಧತೆಯ ಮಟ್ಟದ 18, 22, ಅಥವಾ 24 ಕ್ಯಾರೆಟ್ ಅನ್ನು ಪೂರೈಸಬೇಕು ಸುರಕ್ಷಿತ ಮುಂಗಡವಾಗಿ, ಗೋಲ್ಡ್ ಲೋನ್‌ಗಳಿಗೆ ಕನಿಷ್ಠ ಕ್ರೆಡಿಟ್ ಸ್ಕೋರ್ ಹೊಂದುವುದು ಸಾಲಗಾರರಿಗೆ ಅಗತ್ಯವಿಲ್ಲ. ಚಿನ್ನದ ಮೇಲಿನ ಲೋನ್ ಮೇಲೆ ವಿಧಿಸಲಾಗುವ ಬಡ್ಡಿ ದರದ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಆದರೆ ಗೋಲ್ಡ್ ಲೋನಿಗೆ ಅಪ್ಲೈ ಮಾಡುವಾಗ 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವುದು ಸೂಕ್ತವಾಗಿದೆ ಏಕೆಂದರೆ ಇದು ನಿಮಗೆ ಸಾಲದ ಅನುಕೂಲಕರ ನಿಯಮಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಮುಂಗಡಕ್ಕಾಗಿ ನಿಮ್ಮ ಗರಿಷ್ಠ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ಬಳಸಿ. ಅದರ ತೂಕ ಮತ್ತು ಶುದ್ಧತೆಯ ಪ್ರಕಾರ ನಿಮ್ಮ ಅಡವಿಡಲಾದ ಚಿನ್ನಕ್ಕೆ ಪ್ರತಿ ಗ್ರಾಮ್ ದರವನ್ನು ಸಮಗ್ರಗೊಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಗೋಲ್ಡ್ ಲೋನ್ ಅಪ್ಲಿಕೇಶನ್ ಕಳುಹಿಸುವ ಮೊದಲು ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವುದು ಕೂಡ ಸೂಕ್ತವಾಗಿದೆ ಏಕೆಂದರೆ ಇದು ಇಎಂಐಗಳನ್ನು ಕೈಗೆಟಕುವಂತೆ ಮಾಡುವ ಸೂಕ್ತ ಲೋನ್ ಮೊತ್ತವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಗೋಲ್ಡ್ ಲೋನಿಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ: ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಅಧಿಕೃತ ಸಂಸ್ಥೆಯಿಂದ ನೀಡಲಾದ ಯಾವುದೇ ಇತರ ಫೋಟೋ ಗುರುತಿನ ಪುರಾವೆಯಂತಹ ಗುರುತಿನ ಪುರಾವೆ ವೋಟರ್ ಐಡಿ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಯುಟಿಲಿಟಿ ಬಿಲ್‌ಗಳು, ರೇಷನ್ ಕಾರ್ಡ್ ಅಥವಾ ಅಧಿಕೃತ ಸಂಸ್ಥೆಯಿಂದ ನೀಡಲಾದ ಪತ್ರ ಅಥವಾ ಅರ್ಜಿದಾರರ ವಿಳಾಸಕ್ಕೆ ದೃಢೀಕರಿಸುವ ವ್ಯಕ್ತಿಯಿಂದ ನೀಡಲಾದ ಪತ್ರ ಪೇಪರ್‌ವರ್ಕ್ ಈ ಅವಶ್ಯಕತೆಗಳಿಗೆ ಕಟ್ಟುನಿಟ್ಟಾಗಿ ಸೀಮಿತವಾಗಿಲ್ಲ ಮತ್ತು ಅಗತ್ಯವಿದ್ದರೆ ನೀವು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಬಹುದು.
2000 ರಲ್ಲಿ ಸ್ಥಾಪನೆಯಾದ ಕುನ್ಶಾನ್ ಕ್ವಾನ್‌ಶೂನ್ ಅಲ್ಯೂಮಿನಿಯಂ ಫೋರ್ಜಿಂಗ್ ಕಂ, ಎಲ್‌ಟಿಡಿ, ಮೂರು ಕಂಪನಿಗಳನ್ನು ಹೊಂದಿದೆ, ಅವುಗಳೆಂದರೆ, ಕುನ್ಶನ್ ಕ್ವಾನ್‌ಶೂನ್ ಅಲ್ಯೂಮಿನಿಯಂ, ಕುನ್ಶಾನ್ ಕ್ವಾನ್‌ಶೂನ್ ಅಲ್ಯೂಮಿನಿಯಂ ಫೋರ್ಜಿಂಗ್ ಕೋ., ಎಲ್‌ಟಿಡಿ. million ಟ್ಪುಟ್ ಮೌಲ್ಯ 200 ಮಿಲಿಯನ್ ಯುವಾನ್. ಅಲ್ಯೂಮಿನಿಯಂ ಹೊರತೆಗೆಯುವಿಕೆ, ಅಲ್ಯೂಮಿನಿಯಂ ಮಿಶ್ರಲೋಹ ಸಂಸ್ಕರಣೆ, ಆಟೋಮೋಟಿವ್ ಅಲ್ಯೂಮಿನಿಯಂ ಮಿಶ್ರಲೋಹ ಭಾಗಗಳ ಅಭಿವೃದ್ಧಿಯು ಸಮಗ್ರ ಉದ್ಯಮಗಳಲ್ಲಿ ಒಂದಾಗಿದೆ. ಕಂಪನಿಯು 150 mu ವಿಸ್ತೀರ್ಣವನ್ನು ಹೊಂದಿದೆ, 100,000 ಚದರ ಮೀಟರ್ ಕಾರ್ಯಾಗಾರ, 150 ಉದ್ಯೋಗಿಗಳು ಮತ್ತು ವಾರ್ಷಿಕ 200 ದಶಲಕ್ಷ ಯುವಾನ್ ಮಾರಾಟವಿದೆ. ಉತ್ಪನ್ನಗಳನ್ನು ಒದಗಿಸಲು ವಿವಿಧ ಕೈಗಾರಿಕೆಗಳಲ್ಲಿನ ಗ್ರಾಹಕರ ಕಾರ್ಯಕ್ಷಮತೆ ಅಗತ್ಯತೆಗಳಿಗೆ ಅನುಗುಣವಾಗಿ, ಉತ್ತಮ ಗುಣಮಟ್ಟದ ನಿರ್ವಹಣೆ, ತಂತ್ರಜ್ಞಾನ, ಪರಿಶೀಲನೆ, ಉತ್ಪಾದನಾ ತಂಡದೊಂದಿಗೆ ಕಂಪನಿಯು ಬಲವಾದ ತಾಂತ್ರಿಕ ಬಲವನ್ನು ಹೊಂದಿದೆ, ವಿವಿಧ ಬ್ರಾಂಡ್‌ಗಳ ಅಭಿವೃದ್ಧಿ, ಉನ್ನತ ಮಟ್ಟದ ವಿವಿಧ ಸಂಸ್ಕರಣಾ ತಂತ್ರಜ್ಞಾನ ಗುಣಮಟ್ಟದ ಅಲ್ಯೂಮಿನಿಯಂ ಮಿಶ್ರಲೋಹ ಭಾಗಗಳು. ಇದನ್ನು ಆಟೋಮೊಬೈಲ್, ಮೋಟಾರ್ಸೈಕಲ್, ವಿದ್ಯುತ್ ಶಕ್ತಿ, ಹೈಸ್ಪೀಡ್ ರೈಲ್ವೆ, ಮಿಲಿಟರಿ ಉದ್ಯಮ, ನೂಲುವ ಯಂತ್ರ ಮತ್ತು ಇತರ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕಂಪನಿಯು ಸಂಪೂರ್ಣ ಮತ್ತು ಪರಿಣಾಮಕಾರಿ ಗುಣಮಟ್ಟದ ಭರವಸೆ ವ್ಯವಸ್ಥೆ ಮತ್ತು ವಿಶ್ವಾಸಾರ್ಹ ಉತ್ಪಾದನೆ ಮತ್ತು ಸಂಸ್ಕರಣಾ ತಂತ್ರಜ್ಞಾನವನ್ನು ಹೊಂದಿದೆ, 1650 ಟನ್, 800 ಟನ್ ಹೊರತೆಗೆಯುವ ಪ್ರೆಸ್, ಅಲ್ಯೂಮಿನಿಯಂ ಅಲಾಯ್ ಬಾರ್, ಸಾಲು, ಪ್ರೊಫೈಲ್‌ನ ವಿವಿಧ ವಿಶೇಷಣಗಳನ್ನು ಉತ್ಪಾದಿಸಬಹುದು; 1600 ಟನ್, 1000 ಟನ್, 630 ಟನ್, 400 ಟನ್, ಘರ್ಷಣೆ ಪ್ರೆಸ್‌ನಂತಹ 10 ಸೆಟ್‌ಗಳ 300 ಟನ್, 5 ಎಂಎಂ ~ 800 ಎಂಎಂ Ø Ø ಅಲ್ಯೂಮಿನಿಯಂ ಕ್ಷಮೆಯನ್ನು ಉತ್ಪಾದಿಸಬಹುದು; ಸುಧಾರಿತ ಡೈ ಫ್ರೇಮ್, ಶಾಖ ಚಿಕಿತ್ಸೆ, ತಣಿಸುವಿಕೆ, ವಯಸ್ಸಾದ, ಮೇಲ್ಮೈ ವಸ್ತು ಉಪ್ಪಿನಕಾಯಿ ಮತ್ತು ಸಿಎನ್‌ಸಿ ಸಿಎನ್‌ಸಿ ಕೇಂದ್ರ ಮತ್ತು ಇತರ ಉಪಕರಣಗಳು ಗ್ರಾಹಕರ ಅಚ್ಚು ಅಭಿವೃದ್ಧಿ ಮತ್ತು ಉತ್ಪನ್ನ ಪೂರ್ಣಗೊಳಿಸುವ ಅಗತ್ಯತೆಗಳನ್ನು ಪೂರೈಸಬಹುದು. ಗ್ರಾಹಕರ ಬೇಡಿಕೆಯನ್ನು ಪೂರೈಸಲು ಉತ್ಪಾದನೆ ಮತ್ತು ಸಾರಿಗೆ ವೆಚ್ಚವನ್ನು ಗರಿಷ್ಠ ಮಟ್ಟಕ್ಕೆ ಉಳಿಸಿ. ಕ್ವಾನ್‌ಶನ್ ISO9001: 2000 ಗುಣಮಟ್ಟದ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಮತ್ತು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ ಮತ್ತು "ಗುಣಮಟ್ಟದ-ಆಧಾರಿತ, ಕ್ರೆಡಿಟ್ ಅರ್ಹತೆ, ಶ್ರೇಷ್ಠ ಮತ್ತು ನಿರಂತರ ಸುಧಾರಣೆ" ಯ ಗುಣಮಟ್ಟದ ನೀತಿಗೆ ಬದ್ಧವಾಗಿದೆ. ಇದು ಗ್ರಾಹಕರಿಗೆ ತಮ್ಮ ಅಗತ್ಯತೆಗಳನ್ನು ಪೂರೈಸುವ ಉತ್ಪನ್ನಗಳು ಮತ್ತು ಉತ್ತಮ-ಗುಣಮಟ್ಟದ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತದೆ, ಹೀಗಾಗಿ ಗ್ರಾಹಕರ ಮಾನ್ಯತೆ ಮತ್ತು ವಿಶ್ವಾಸವನ್ನು ಪಡೆಯುತ್ತದೆ. ದೊಡ್ಡ ಮತ್ತು ಮಧ್ಯಮ ಗಾತ್ರದ ದೇಶೀಯ ಉದ್ಯಮಗಳಾದ ಜೈಂಟ್, ಒರಿಕೊಂಬಾಗಾಗ್, ಲುವೋ ಗ್ರೂಪ್, ನಿಂಗ್ಬೋ ಟಾಪ್ ಗ್ರೂಪ್, ಹೆಟಿಯನ್ ಇಂಡಸ್ಟ್ರಿಯಲ್, ero ೀರೋ ಮೋಟೋಸೈಕ್ಎಲ್, ಎನ್ಸ್ಟೋ ನಮ್ಮೊಂದಿಗೆ ದೀರ್ಘಕಾಲೀನ ಮತ್ತು ಸ್ಥಿರ ಸಹಕಾರಿ ಸಂಬಂಧಗಳನ್ನು ಸ್ಥಾಪಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳೂ ವೇಗವಾಗಿ ವಿಸ್ತರಿಸುತ್ತಿವೆ. ಆಗ್ನೇಯ ಏಷ್ಯಾದ ಯುರೋಪ್ ಮತ್ತು ಅಮೆರಿಕಾದಲ್ಲಿ ಉತ್ಪನ್ನಗಳು ಉತ್ತಮವಾಗಿ ಮಾರಾಟವಾಗುತ್ತವೆ. ವ್ಯವಹಾರವನ್ನು ಭೇಟಿ ಮಾಡಲು ಮತ್ತು ಮಾತುಕತೆ ನಡೆಸಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ನಾವು ದೇಶ ಮತ್ತು ವಿದೇಶದ ಗ್ರಾಹಕರನ್ನು ಪ್ರಾಮಾಣಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಅನುಕೂಲ ಪ್ರೊಫೆಷನಲ್ ಅಲ್ಯೂಮಿನಿಯಂ ಫಾರ್ಜಿಂಗ್ ಇಕ್ವಿಪ್ಮೆಂಟ್ ವಿನ್ಯಾಸ ತಂಡ ನಮ್ಮಲ್ಲಿ ಬಲವಾದ ಆರ್ & ಡಿ ವಿನ್ಯಾಸ ತಂಡವಿದೆ, ಉತ್ಪನ್ನ ಸೇವೆಗೆ ಅನುಕೂಲಕರ-ನಿಲುಗಡೆ ವಿನ್ಯಾಸವನ್ನು ನಿಮಗೆ ಒದಗಿಸಬಹುದು. ಪರ್ಫೆಕ್ಟ್ ಸಿಸ್ಟಮ್ ನಮ್ಮಲ್ಲಿ ಬಲವಾದ ಮತ್ತು ಸಂಪೂರ್ಣ ಮಾರಾಟದ ನಂತರದ ವ್ಯವಸ್ಥೆ ಇದೆ, ಇದರಿಂದಾಗಿ ಉತ್ಪಾದನೆ ಮತ್ತು ಮಾರಾಟವು ಯಾವುದೇ ಚಿಂತೆಯಿಲ್ಲ. ಕ್ವಾಲಿಟಿ ಅಶ್ಯೂರೆನ್ಸ್ ನಿಮ್ಮ ಉತ್ಪನ್ನಗಳ ಪ್ರತಿಯೊಂದು ತುಣುಕು ಅರ್ಹ ಉತ್ಪನ್ನಗಳೆಂದು ಖಚಿತಪಡಿಸಿಕೊಳ್ಳಲು ನಮ್ಮಲ್ಲಿ ಪರಿಪೂರ್ಣ ಪರೀಕ್ಷಾ ಸಾಧನಗಳು ಮತ್ತು ಪರೀಕ್ಷಾ ವೃತ್ತಿಪರರು ಇದ್ದಾರೆ.
July 26, 2022 July 26, 2022 EditorLeave a Comment on ತಗ್ಗೋದೇ ಇಲ್ಲಾ ಅಂತಿದ್ದಾರೆ ನಟಿ ರಮ್ಯಾ: ಸ್ಯಾಂಡಲ್ವುಡ್ನ ಟಾಪ್ ಹೀರೋಯಿನ್ ಅಂತ ಮತ್ತೆ ಸಾಬೀತು!! ಸ್ಯಾಂಡಲ್ವುಡ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿ, ಸ್ಯಾಂಡಲ್ವುಡ್ ನಲ್ಲಿ ನಂಬರ್ ಒನ್ ನಟಿಯಾಗಿ ಮೆರೆದವರು ನಟಿ ರಮ್ಯ. ಆದರೆ ಈ ನಟಿಯು ರಾಜಕೀಯ ರಂಗವನ್ನು ಪ್ರವೇಶ ಮಾಡಿದ ನಂತರ ಸಿನಿಮಾ ರಂಗದಿಂದ ದೂರವೇ ಉಳಿದರು. ಆದರೆ ನಟಿಯನ್ನು ಅಭಿಮಾನಿಸುವ ಅಸಂಖ್ಯಾತ ಅಭಿಮಾನಿಗಳು ಅಭಿಮಾನ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನುವುದು ವಾಸ್ತವ. ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರೂ ಸಹಾ ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ನಟಿ ರಮ್ಯ ಅವರು ಪ್ರಸ್ತುತ ದಿನಗಳಲ್ಲಿ ರಾಜಕೀಯದಿಂದ ದೂರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಾಗ ಅವರು ಸಿನಿಮಾ‌ ರಂಗಕ್ಕೆ ರೀ ಎಂಟ್ರಿ ನೀಡಲಿದ್ದಾರೆ ಎನ್ನುವ ಸುದ್ದಿಗಳು ಸದ್ದು ಮಾಡುತ್ತಲೇ ಇರುತ್ತವೆ. ಅಲ್ಲದೇ ನಟಿ ಸಹಾ ಆಗಾಗ ಸೋಶಿಯಲ್ ಮೀಡಿಯಾ ಮೂಲಕ ಹೊಸ ಸಿನಿಮಾಗಳ ಬಗ್ಗೆ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಲ್ಲದೇ ಶೀಘ್ರದಲ್ಲೇ ಸಿನಿಮಾಕ್ಕೆ ರೀ ಎಂಟ್ರಿ ನೀಡುವ ಒಂದು ಸುಳಿವನ್ನು ಸಹಾ ನೀಡಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ನಟಿ ರಮ್ಯಾ ಅವರ ಚಾರ್ಮ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ನಟಿ ರಮ್ಯಾ ಅವರು ಕನ್ನಡದ ಟಾಪ್ ನಟಿಯರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದು ಮಿಂಚಿದ್ದಾರೆ. ಓರಾಮ್ಯಾಕ್ಸ್ ಸಂಸ್ಥೆಯು ಕನ್ನಡದ ಟಾಪ್ ಐದು ನಟಿಯರು ಯಾರು ಎನ್ನುವ ಒಂದು ಸಮೀಕ್ಷೆಯನ್ನು ನಡೆಸಿದ್ದು, ಈ ಸಮೀಕ್ಷೆ ವರದಿಯ ಪ್ರಕಾರ ನಟಿ ರಮ್ಯಾ ಅವರು ಸ್ಯಾಂಡಲ್ವುಡ್ ನ ಟಾಪ್ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಸಂಸ್ಥೆ ನಡೆಸಿದ ಸಮೀಕ್ಷೆಯ ವಿಚಾರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ನಟಿ ರಮ್ಯಾ ಅವರು, ನಾನು ಕಳೆದ ಎಂಟು ವರ್ಷಗಳಿಂದಲೂ ಸಿನಿಮಾ ದಿಂದ ದೂರ ಉಳಿದಿದ್ದರೂ, ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದ್ದು ಖುಷಿಯನ್ನು ನೀಡಿದೆ ಎಂದಿದ್ದಾರೆ. ರಚಿತಾ ರಾಮ್, ಆಶಿಕಾ ರಂಗನಾಥ್, ರಾಧಿಕಾ ಪಂಡಿತ್ ಹಾಗೂ ರಶ್ಮಿಜಾ ಜೊತೆಗೆ ಜೊತೆಗೆ ಸ್ಥಾನವನ್ನು ಪಡೆದಿರುವುದಕ್ಕೆ ಸಂತೋಷವಾಗಿದೆ ಎಂದು ರಮ್ಯ ಅವರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ಅವರ ಅಭಿಮಾನಿಗಳು ಸಹಾ ಖುಷಿಗೊಂಡಿದ್ದಾರೆ. That I even made it to the list considering I’ve been away from the industry for 8 years is humbling. @iamRashmika @RachitaRamDQ @AshikaRanganath #radhikapandit happy to share space with you all ♥️🤗 https://t.co/iiHXcH35RX — Divya Spandana/Ramya (@divyaspandana) July 25, 2022 ಸಮೀಕ್ಷೆಯ ಪ್ರಕಾರ ನಟಿ ಆಶಿಕಾ ರಂಗನಾಥ್ ಐದನೇ ಸ್ಥಾನದಲ್ಲಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಮ್ಯಾ, ಸಿನಿಮಾಗಳಿಂದ ದೂರವೇ ಉಳಿದರೂ ನಟಿ ರಾಧಿಕಾ ಪಂಡಿತ್ ಮೂರನೇ ಸ್ಥಾನದಲ್ಲಿ, ರಚಿತಾ ರಾಮ್ ಎರಡನೇ ಸ್ಥಾನದಲ್ಲಿ ಇದ್ದು, ಮೊದಲನೇ ಸ್ಥಾನವನ್ನು ರಶ್ಮಿಕಾ ಮಂದಣ್ಣ‌ ಪಡೆದುಕೊಂಡಿದ್ದಾರೆ. ನಟಿ ರಮ್ಯಾ ಜೊತೆಗೆ ಸಿನಿಮಾ ರಂಗದಿಂದ ದೂರವಿದ್ದರೂ ತನ್ನ ಚಾರ್ಮ್ ಸಹಾ ಕಡಿಮೆಯಾಗಿಲ್ಲ ಎನ್ನುವಂತೆ ರಾಧಿಕಾ ಪಂಡಿತ್ ಮೂರನೇ ಸ್ಥಾನದಲ್ಲಿ ಮಿಂಚಿದ್ದಾರೆ.
ವಿಷ್ಣು ಧರ್ಮೋತ್ತರ ಪುರಾಣವು ವಾಲ್ಮೀಕಿಯನ್ನು ವಿಷ್ಣುವಿನ ಅಂಶಾವತಾರವೆಂದೂ, ರಾಮನ ಕಾರ್ಯ ಸಾಧನೆಯ ಕಥನವನ್ನು ಹಬ್ಬಲಿಕ್ಕಾಗಿಯೇ ತ್ರೇತಾ ಯುಗದಲ್ಲಿ ಅವತರಿಸಿದರೆಂದೂ ಹೇಳುತ್ತದೆ. ಜ್ಞಾನಾರ್ಜನಾಕಾಂಕ್ಷಿಗಳು ಫಲಪ್ರಾಪ್ತಿಗಾಗಿ ವಾಲ್ಮೀಕಿಯನ್ನು ಆರಾಧಿಸಬೇಕೆಂದು ಈ ಪುರಾಣವು ನಿರ್ದೇಶಿಸುತ್ತದೆ ~ ಸಾ.ಹಿರಣ್ಮಯಿ ತಮಸಾ ನದಿಯ ತೀರ. ಸಂಧ್ಯಾವಂದನೆಗೆಂದು ವಯೋವೃದ್ಧ ಮುನಿಗಳೊಬ್ಬರು ಏಕಾಂಗಿ ತೆರಳಿರುತ್ತಾರೆ. ಗಾಢಾರಣ್ಯದ ನೀರವತೆಯೇ ಆ ವಾತಾವರಣಕ್ಕೊಂದು ದೈವೀಕಳೆ ಒದಗಿಸಿರುತ್ತದೆ. ಅಲ್ಲಲ್ಲಿ ಹಕ್ಕಿಗಳ ಕಲರವ. ನೆಮ್ಮದಿಯಿಂದ ಓಡಾಡಿಕೊಂಡಿರುವ ಜಿಂಕೆ – ಚಿಗರೆಗಳ ಚಿನ್ನಾಟ. ಇವುಗಳನ್ನೆಲ್ಲ ನೋಡುತ್ತ ಮಂದಸ್ಮಿತರಾಗಿ ಸಾಗುತ್ತಾರೆ ಮುನಿಗಳು. ತಮಸಾ ನದಿಯ ಪಕ್ಕದಲ್ಲೇ ಒಂದು ಮರದ ಮೇಲೆ ಜೋಡಿ ಕ್ರೌಂಚಗಳು ಹಾಡುತ್ತಿರುತ್ತವೆ. ಮುನಿಗಳು ಅರ್ಘ್ಯ ನೀಡುವ ಮುನ್ನ ತಲೆ ಮೇಲೆತ್ತಿ ಆ ಜೋಡಿಯ ಸೊಬಗನ್ನು ಆಸ್ವಾದಿಸುತ್ತಾರೆ. ಅದೇ ಸಮಯಕ್ಕೆ ಎತ್ತಲಿಂದಲೋ ಚಿಮ್ಮಿ ಬಂದ ಬಾಣವೊಂದು ಗಂಡು ಕ್ರೌಂಚವನು ನೆಲಕ್ಕುರುಳಿಸುತ್ತದೆ. ಹೆಣ್ಣು ಕ್ರೌಂಚ ಅನಿರೀಕ್ಷಿತ ಆಘಾತಕ್ಕೆ ಒಳಗಾಗಿ ಚೀರಿಡುತ್ತದೆ. ಮರದಾಚೆಯಿಂದ ಬೇಡನೊಬ್ಬ ಓಡೋಡಿ ಬರುತ್ತಾನೆ. ಅವನನ್ನು ನೋಡಿದ ಮುನಿಗಳು ಅಘ್ರ್ಯಕ್ಕೆ ಸುರುವಿಕೊಂಡಿದ್ದ ನೀರನ್ನೆ ಅವನತ್ತ ಬೀಸಿ ದುಃಖದಿಂದ ಶಪಿಸುತ್ತಾರೆ; “ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ, ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್ !” – “ಅಕಾರಣವಾಗಿ ಹಕ್ಕಿಯನ್ನು ಕೊಂದವನೇಮ ಅದರ ಫಲವಾಗಿ ಜೀವನವಿಡೀ ನೀನು ಅಶಾಂತಿಯಿಂದ ತೊಳಲಾಡುವಂತಾಗಲಿ!” ಇದು ಸಂಸ್ಕೃತದಲ್ಲಿ ಹುಟ್ಟಿಕೊಂಡ ಮೊತ್ತ ಮೊದಲ ಶ್ಲೋಕವೆಂದು ಪ್ರತೀತಿ. ಇದನ್ನು ರಚಿಸಿದ ಆ ಮಹಾಮುನಿಯೇ ಆದಿ ಕವಿ ವಾಲ್ಮೀಕಿ. ಈ ಶ್ಲೋಕದಿಂದ ಹಬ್ಬಿ ಹರಡಿದ ಮಹಾಕಾವ್ಯವೇ ರಾಮಾಯಣ. ರಾಮಕಥೆಯ ಬರೆದ ಕವಿ ವಾಲ್ಮೀಕಿ ಬೇಡನನ್ನು ಶಪಿಸಲು ಬಳಸಿದ ಮಾತುಗಳು ಎಂದಿನಂತಿರದೆ ವಿಶಿಷ್ಟ ಓಘದಲ್ಲಿದ್ದವು. ಅವನ್ನು ನೆನೆದು ಸ್ವತಃ ಅವರೇ ವಿಸ್ಮಯ ಪಟ್ಟರು. ಆ ದಿನವಿಡೀ ಕ್ರೌಂಚದ ಘಟನೆ ಹಾಗೂ ಬೇಡನಿಗೆ ನೀಡಿದ ಶಾಪಗಳೇ ಕಾಡುತ್ತ ಉಳಿದವು. `ಮಾ ನಿಷಾದ….’ ಮತ್ತೆ ಮತ್ತೆ ಹೇಳಿಕೊಂಡು ತಮ್ಮ ರಚನೆಗೆ ತಾವೇ ಬೆರಗಾದರು ವಾಲ್ಮೀಕಿ. ಅವರ ಶಾಪದ ಮಾತು ಗದ್ಯ ರೂಪದಲ್ಲಿರದೆ, ಪ್ರಾಸಬದ್ಧವಾಗಿ ಲಯ-ಛಂದಸ್ಸುಗಳಿಂದ ಕೂಡಿತ್ತು. ಇಂಥ ಸೋಜಿಗ ತನ್ನಲ್ಲಿ ಸಂಭವಿಸಿದ್ದು ಹೇಗೆಂಬ ಯೋಚನೆ ಅವರನ್ನು ಬಿಡಲೇ ಇಲ್ಲ. ಅದು ಬಗೆಹರೆದಿದ್ದು ದೇವರ್ಷಿ ನಾರದರು ಬಂದಾಗಲೇ. ನಾರದರು ವಾಲ್ಮೀಕಿ ಮುನಿಗಳಿಗೆ ಅವರು ಉದ್ಘರಿಸಿದ ಶ್ಲೋಕದ ವೈಶಿಷ್ಟ್ಯವನ್ನು ಮನದಟ್ಟು ಮಾಡುತ್ತಾರೆ. ಯಾವ `ರಾಮ’ನಾಮ ಜಪದಿಂದ ವಾಲ್ಮೀಕಿಯ ಜನ್ಮವಾಗಿತ್ತೋ ಅಂತಹ ರಾಮನ ಕಥೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾರೆ. ಅದನ್ನೇ ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ರೂಪಿಸುತ್ತಾರೆ. ಹೀಗೆ ತಾವೇ ಹುಟ್ಟುಹಾಕಿದ ಶ್ಲೋಕದ ಲಯಬದ್ಧ ಶೈಲಿಯಲ್ಲಿ `ರಾಮಾಯಣ’ ರೂಪುಗೊಳ್ಳುತ್ತದೆ. ಹಿಂದೊಮ್ಮೆ ನಾರದರಿಂದಲೇ ವಾಲ್ಮೀಕಿಯ ಬದುಕು ಮಹತ್ವದ ತಿರುವು ಕಂಡಿರುತ್ತದೆ. ಈಗ ಮತ್ತೊಂದು ಮಗ್ಗುಲಿನ ದರ್ಶನ ಮಾಡಿಸುತ್ತಾರೆ ನಾರದರು. ರತ್ನಾಕರ ವಾಲ್ಮೀಕಿಯಾದ ಕಥೆ ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ ಎಂಬ ಹೆಸರಿನ ಒಬ್ಬ ಬೇಡರ ನಾಯಕನಾಗಿರುತ್ತಾನೆ. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತ ಇರುತ್ತಾನೆ. ಒಮ್ಮೆ ನಾರದ ಋಷಿಯು ಕಾಡಿನಲ್ಲಿ ಹಾದುಹೋಗುವಾಗ ರತ್ನಾಕರನು ಅವರನ್ನು ಅಡ್ಡಗಟ್ಟಿ ಬೆದರಿಸಲು ಯತ್ನಿಸುತ್ತಾನೆ. ಆಗ ನಾರದರು ಆತನನ್ನು ಕುರಿತು, `ನಿನ್ನ ಲೂಟಿಯಲ್ಲಿ ಎಲ್ಲರೂ ಪಾಲು ಪಡೆದಂತೆಮ ನಿನ್ನ ಪಾಪ ಸಂಚಯದಲ್ಲಿ ಯಾರಾದರೂ ಪಾಲು ಪಡೆಯುತ್ತಾರೆಯೇ?’ ಎಂದು ಕೇಳುತ್ತಾರೆ. ಆಗ ರತ್ನಾಕರನು ತನ್ನ ಪರಿವಾರದವರು, ಬಂಧುಗಳು, ಏನಿಲ್ಲವೆಂದರೂ ತನ್ನ ಪ್ರಿತಿಪಾತ್ರ ಪತ್ನಿಯರು ಖಂಡಿತವಾಗಿ ಪಾಲು ಪಡೆಯುತ್ತಾರೆ ಎಂದು ಎದೆಯುಬ್ಬಿಸಿ ಹೇಳುತ್ತಾನೆ. ಸರಿ ಹಾಗಾದರೆ ಕೇಳಿಕೊಂಡು ಬಾ ಎನ್ನುತ್ತಾರೆ ನಾರದರು. ಅದರಂತೆ ರತ್ನಾಕರ ಮನೆಗೆ ತೆರಳಿ ಪತ್ನಿಯರನ್ನು ಕೇಳಲಾಗಿ ಅವರು ನಿರಾಕರಿಸಿಬಿಡುತ್ತಾರೆ. ಬಾಂಧವರು, ಪರಿವಾರದವರೊಂದಿಗೂ ಇದೇ ಅನುಭವವಾಗುತ್ತದೆ. ಇದರಿಂದ `ತಾನು ಮಾಡಿದ ಕರ್ಮಫಲ ತಾನೇ ಉಣ್ಣಬೇಕು. ಹೀಗಿರುವಾಗ ಸತ್ಕರ್ಮಗಳನ್ನೇ ಮಾಡುವುದು ಬುದ್ಧಿವಂತಿಕೆ’ ಎಂಬ ಅರಿವನ್ನು ರತ್ನಾಕರನು ಪಡೆಯುತ್ತಾನೆ. ನಾರದರ ಉಪದೇಶದಂತೆ `ರಾಮ’ ನಾಮ ಜಪ ಮಾಡುತ್ತಾ ವರ್ಷಗಟ್ಟಲೆ ತಪಸ್ಸು ನಡೆಸುತ್ತಾನೆ. ಈ ಸಂದರ್ಭದಲ್ಲಿ ಅಚಲವಾಗಿ ಕುಳಿತಿದ್ದ ರತ್ನಾಕರನ ಮೈಮೇಲೆ ಹುತ್ತ ಬೆಳೆಯುತ್ತದೆ. ತಪಸ್ಸಿನ ಅಂತ್ಯದಲ್ಲಿ ಹುತ್ತ (ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ಆತನಿಗೆ ‘ವಾಲ್ಮೀಕಿ’ ಎಂಬ ಹೆಸರು ಉಂಟಾಗುತ್ತದೆ.
ಊಸರವಳ್ಳಿ ಮಗುವಿಗೆ ಜನ್ಮ ನೀಡುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. ಊಸರವಳ್ಳಿ ಮರಿ ಹಾಕುವುದನ್ನು ನೀವು ಎಂದಾದರೂ ನೋಡಿದ್ದೀರಾ? ಊಸರವಳ್ಳಿ ಸಸ್ತನಿ ಅಲ್ಲವಾದ್ದರಿಂದ ಅದು ಮೊಟ್ಟೆಗಳನ್ನು ಇಡುತ್ತದೆ, ಆದರೆ ಇಲ್ಲಿ ಅದು ಮರಿಗೆ ಜನ್ಮ ನೀಡಿರುವುದು ಅಚ್ಚರಿ ಮೂಡಿಸಿದೆ. ಊಸರವಳ್ಳಿ ಸಮಯ ಬಂದಾಗ ಮರಿಗೆ ಜನ್ಮ ಕೂಡ ನೀಡಬಹುದು ಎಂದು ತುಂಬಾ ಜನ ಹೇಳುತ್ತಾರೆ. ಆದಾಗ್ಯೂ, ಊಸರವಳ್ಳಿ ತನ್ನ ಮಗುವಿಗೆ ಜನ್ಮ ನೀಡುವ ವೀಡಿಯೊವನ್ನು ಅಂತರ್ಜಾಲದಲ್ಲಿ ವೈರಲ್ ಮಾಡಲಾಗಿದೆ ಮತ್ತು ನೆಟ್ಟಿಗರು ಅದನ್ನು ನಂಬದೇ ವಿಧಿಯಿಲ್ಲದಂತಾಗಿದೆ. ನಾವು ಮಾತನಾಡುತ್ತಿರುವ ವೈರಲ್ ವೀಡಿಯೊವನ್ನು ಟ್ವಿಟರ್ ಹ್ಯಾಂಡಲ್ ನೇಚರ್ ಈಸ್ ಸ್ಕೇರಿ (@NatureisScary) Chameleon ಎಂಬ ಸರಳ ಶೀರ್ಷಿಕೆಯೊಂದಿಗೆ ಶೇರ್‌ ಆಗಿದೆ. 30 ಸೆಕೆಂಡುಗಳ ವೀಡಿಯೊದಲ್ಲಿ ಮರದ ಕೊಂಬೆಯ ಮೇಲೆ ಊಸರವಳ್ಳಿ ಕುಳಿತುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ಕೆಲವು ಸೆಕೆಂಡುಗಳ ನಂತರ, ಅದು ತನ್ನ ಮರಿಗೆ ಜನ್ಮ ನೀಡುತ್ತದೆ. ಅದು ಆರಂಭದಲ್ಲಿ ಚೆಂಡಿನಂತೆ ಕಾಣುತ್ತದೆ. ದುಂಡಗಿನ ಪದಾರ್ಥ ರೆಂಬೆಯ ಕೆಳಗಿನ ಎಲೆಯ ಮೇಲೆ ಬೀಳುತ್ತದೆ. ತಕ್ಷಣ ಅದು ಊಸರವಳ್ಳಿಯಾಗಿ ರೂಪಾಂತರಗೊಳ್ಳುತ್ತದೆ. ಒಂದೆರಡು ಸೆಕೆಂಡುಗಳಲ್ಲೇ ಅದು ನೋಡಲು – ತಿರುಗಾಡಲು ಪ್ರಾರಂಭಿಸುತ್ತದೆ. ಅಸಲಿಗೆ ಕೆಲವು ಉಸರವಳ್ಳಿಗಳು ಮೊಟ್ಟೆಯನ್ನಿಟ್ಟರೆ ಇನ್ನೂ ಕೆಲವು ಉಸರವಳ್ಳಿಗಳು ದೇಹದಲ್ಲೇ ಮೊಟ್ಟೆಯನ್ನಿಟ್ಟು ಕೆಲವು ದಿನ ಕಾವು ಕೊಟ್ಟು ಆಮೇಲೆ ಮೊಟ್ಟೆಯೊಡೆದು ನೇರವಾಗಿ ಮರಿಗಳನ್ನು ಹಾಕುತ್ತದೆ. ಊಸರವಳ್ಳಿ ಊಸರವಳ್ಳಿ ಒಂದು ರೀತಿಯ ಹಲ್ಲಿ. ಊಸರವಳ್ಳಿ ಬಣ್ಣಗಳನ್ನು ಬದಲಿಸುವಲ್ಲಿ ನಿಪುಣ. ಇದು ಪ್ರಪಂಚದಾದ್ಯಂತ ಕಂಡುಬರುವ ಅತ್ಯಂತ ಆಸಕ್ತಿದಾಯಕ ಜೀವಿ. ಊಸರವಳ್ಳಿ ಬಗ್ಗೆ ಒಂದಿಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ… 1) ಊಸರವಳ್ಳಿ ಪ್ರಪಂಚದಾದ್ಯಂತ ಕಂಡುಬರುತ್ತದೆ. ಏಷ್ಯಾ, ಆಫ್ರಿಕಾ, ಮಡಗಾಸ್ಕರ್ ನಂತಹ ಪ್ರದೇಶಗಳಲ್ಲಿ ಹಲವು ಬಗೆಯ ಊಸರವಳ್ಳಿಗಳು ಇರುತ್ತವೆ. ಭಾರತದಲ್ಲಿಯೂ ಕಂಡುಬರುತ್ತವೆ. ಅರ್ಧಕ್ಕಿಂತ ಹೆಚ್ಚು ಜಾತಿಗಳು ಮಡಗಾಸ್ಕರ್‌ನಲ್ಲಿ ಮಾತ್ರ ಇರುತ್ತವೆ. ಪ್ರಪಂಚದಾದ್ಯಂತ ಸುಮಾರು 160 ಜಾತಿಯ ಗೋಸುಂಬೆಗಳಿವೆ. ಇವು ಕಾಡುಗಳು ಮತ್ತು ಮರುಭೂಮಿಗಳಲ್ಲಿಯೂ ಕಂಡುಬರುತ್ತವೆ. 2) ಊಸರವಳ್ಳಿ ಹಲ್ಲಿ ಅಥವಾ ಸರೀಸೃಪಗಳ ಜಾತಿಯಾಗಿದ್ದು ಅದು ಬಣ್ಣವನ್ನು ಬದಲಾಯಿಸುವಲ್ಲಿ ಪರಿಣತಿ ಹೊಂದಿದೆ. ಆದಾಗ್ಯೂ ಊಸರವಳ್ಳಿಯ ಕೆಲವು ಜಾತಿಗಳು ಮಾತ್ರ ಬಣ್ಣವನ್ನು ಬದಲಾಯಿಸುತ್ತವೆ. ಎಲ್ಲ ಊಸರವಳ್ಳಿಗಳೂ ಬಣ್ಣ ಬದಲಾಯಿಸಲಾರವು. 3) ಬೇ’”ಟೆಗಾರ ಜೀವಿಯನ್ನು ಮೋ’”ಸಗೊಳಿಸಲು ಮತ್ತು ಜೀ’”ವವನ್ನು ಉಳಿಸಿಕೊಳ್ಳಲು ಊಸರವಳ್ಳಿ ಬಣ್ಣವನ್ನು ಬದಲಾಯಿಸುತ್ತದೆ. ಬೇಟೆಯಾಡುವಾಗಲೂ ಅವು ಪರಿಸರಕ್ಕೆ ಅನುಗುಣವಾಗಿ ಬಣ್ಣವನ್ನು ಬದಲಾಯಿಸುತ್ತವೆ. 4) ಊಸರವಳ್ಳಿ ಬಣ್ಣವನ್ನು ಹೇಗೆ ಬದಲಾಯಿಸುತ್ತದೆಂದರೆ… ಊಸರವಳ್ಳಿ ತನ್ನ ಸುತ್ತಮುತ್ತಲಿನ ಬಣ್ಣಕ್ಕೆ ತಕ್ಕನಾಗಿ ಬದಲಾಗುತ್ತದೆ. ತಾಪಮಾನ ಮತ್ತು ಅದರ ಸ್ವಭಾವವು ಬಣ್ಣವನ್ನು ಬದಲಾಯಿಸಲು ಕಾರಣವಾಗಿದೆ. ಉದಾಹರಣೆಗೆ ಅದು ಮರದ ಮೇಲೆ ಇದ್ದರೆ, ಅದರ ಬಣ್ಣವು ಮರದಂತೆಯೇ ಆಗುತ್ತದೆ. ಊಸರವಳ್ಳಿ ದೇಹ ಹೇಗೆ ಬಣ್ಣವನ್ನು ಬದಲಾಯಿಸುತ್ತದೆ ಎಂಬುದರ ಹಿಂದೆ ವೈಜ್ಞಾನಿಕ ಸತ್ಯವಿದೆ. ಊಸರವಳ್ಳಿಯ ಚರ್ಮದಲ್ಲಿ ಅದರ ಬಣ್ಣ ಬದಲಾವಣೆಯ ರಹಸ್ಯ ಅಡಗಿದೆ. ಇದರ ಚರ್ಮವು ಕ್ರೋಮಾಟೋಫೋರ್ಸ್ ಎಂದು ಕರೆಯಲ್ಪಡುವ ವಿಶೇಷ ರೀತಿಯ ಕೋಶಗಳನ್ನು ಹೊಂದಿದೆ. ಈ ಕೋಶಗಳು ಹಲವು ಬಣ್ಣಗಳ ವರ್ಣದ್ರವ್ಯಗಳನ್ನು ಹೊಂದಿರುತ್ತವೆ. ಊಸರವಳ್ಳಿ ಅ’”ಪಾ’”ಯವನ್ನು ಗ್ರಹಿಸಿದಾಗ, ಅದರ ದೇಹದ ಉಷ್ಣತೆಯು ಬದಲಾಗುತ್ತದೆ ಮತ್ತು ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಕ್ರೊಮಾಟೊಫೋರ್ಸ್ ಕೋಶಗಳು ವಿಸ್ತರಿಸುತ್ತವೆ ಮತ್ತು ಸಂಕುಚಿತಗೊಳ್ಳುತ್ತವೆ, ಇದರಿಂದಾಗಿ ಚರ್ಮದ ಬಣ್ಣವು ಬದಲಾಗುತ್ತದೆ. ಊಸರವಳ್ಳಿ ತನ್ನ ಬಣ್ಣವನ್ನು ಕಪ್ಪು, ಬಿಳಿ, ಹಸಿರು, ಕಂದು ಬಣ್ಣಗಳಲ್ಲಿ ಬದಲಾಯಿಸುತ್ತದೆ. ಇದು ಹೆಣ್ಣು ಊಸರವಳ್ಳಿಯನ್ನು ಓಲೈಸಲು ಕೂಡ ತನ್ನ ಬಣ್ಣವನ್ನು ಬದಲಾಯಿಸುವುದುಂಟು. 5) ಊಸರವಳ್ಳಿಯ ಕಣ್ಣುಗಳು ಸ್ವಲ್ಪ ಚಾಚಿಕೊಂಡಿವೆ. ಇದು ಏಕಕಾಲದಲ್ಲಿ ತನ್ನ ಎರಡೂ ಕಣ್ಣುಗಳಿಂದ ಸುಲಭವಾಗಿ ವಿರುದ್ಧ ದಿಕ್ಕಿನಲ್ಲಿ ನೋಡಬಹುದು. ಇದು ಕಣ್ಣುಗಳನ್ನು 360 ಡಿಗ್ರಿ ತಿರುಗಿಸಬಲ್ಲುದು. ಊಸರವಳ್ಳಿಗಳು ತಮ್ಮ ಕಣ್ಣುಗಳಿಂದ ನೇರಳಾತೀತ ಕಿರಣಗಳನ್ನು ಸಹ ನೋಡಬಹುದು! 6) ಊಸರವಳ್ಳಿಯ ನಾಲಿಗೆ ಉದ್ದವಾಗಿದೆ, ಇದರಿಂದಾಗಿ ಅದು ತನ್ನ ಬೇಟೆಯನ್ನು ಸುಲಭವಾಗಿ ಹಿಡಿಯುತ್ತದೆ. ಅದರ ನಾಲಿಗೆ ಅದರ ದೇಹಕ್ಕಿಂತ ಎರಡು ಪಟ್ಟು ಉದ್ದವಾಗಿದೆ! 7) ಊಸರವಳ್ಳಿಯ ಶ್ರವಣ ಸಾಮರ್ಥ್ಯ ಬಹಳ ಕಡಿಮೆ. ಅವುಗಳಿಗೆ ಕಿವಿಗಳಿವೆ ಆದರೆ ಅವು ಕೇಳುವುದು ಬಹಳ ಕಡಿಮೆ. 8) ಊಸರವಳ್ಳಿ ಊಸರವಳ್ಳಿ ಗಾತ್ರವು 0.5 ಇಂಚಿನಿಂದ 27 ಇಂಚುಗಳಷ್ಟು ಇರುತ್ತದೆ. ಚಿಕ್ಕ ಗೋಸುಂಬೆಗಳು ಮಡಗಾಸ್ಕರ್‌ ನಲ್ಲಿ ಕಂಡುಬರುತ್ತವೆ. 9) ಊಸರವಳ್ಳಿಯ ಪಾದಗಳ ರಚನೆಯು ಅವು ಮರಗಳ ಕೊಂಬೆಗಳನ್ನು ಸುಲಭವಾಗಿ ಹಿಡಿಯಬಲ್ಲವು. ಇದಕ್ಕೆ ಕಾರಣ ಅದರ ಕಾಲ್ಬೆರಳುಗಳು. ಕೆಲವು ಬೆರಳುಗಳು ಮುಂದಕ್ಕೆ ಮತ್ತು ಕೆಲವು ಹಿಂದಕ್ಕೆ ಇರುತ್ತವೆ. ಅದರ ಬೆರಳುಗಳ ಮೇಲೆ ಚೂಪಾದ ಉಗುರುಗಳೂ ಇವೆ. 10) ಊಸರವಳ್ಳಿ ಹಿಂಡಿನಲ್ಲಿ ವಾಸಿಸುವ ಬದಲು ಒಬ್ಬಂಟಿಯಾಗಿರಲು ಆದ್ಯತೆ ನೀಡುತ್ತದೆ. ಊಸರವಳ್ಳಿಯ ಮುಖ್ಯ ಆಹಾರ ಕೀಟಗಳು, ಅವು ಸುಲಭವಾಗಿ ಬೇಟೆಯಾಡುತ್ತವೆ. ದೊಡ್ಡ ಗಾತ್ರದ ಊಸರವಳ್ಳಿಗಳು ಸಣ್ಣ ಪಕ್ಷಿಗಳನ್ನು ಸಹ ತಿನ್ನುತ್ತವೆ. 11) ಹೆಚ್ಚಿನ ಊಸರವಳ್ಳಿ ಜಾತಿಗಳು ಮೊಟ್ಟೆಗಳನ್ನು ಇಡುತ್ತವೆ ಆದರೆ ಜಾಕ್ಸನ್ ಎಂಬ ಊಸರವಳ್ಳಿ ಮರಿಗಳನ್ನು ಹಾಕುತ್ತದೆ. ಸಣ್ಣ ಗಾತ್ರದ ಊಸರವಳ್ಳಿಗಳು ಒಂದು ಸಮಯದಲ್ಲಿ 4 ರಿಂದ 5 ಮೊಟ್ಟೆಗಳನ್ನು ಇಡುತ್ತವೆ ಆದರೆ ದೊಡ್ಡ ಗಾತ್ರದ ಊಸರವಳ್ಳಿಗಳು 100 ಮೊಟ್ಟೆಗಳನ್ನು ಇಡುತ್ತವೆ. 12) ಊಸರವಳ್ಳಿಯ ಜೀವಿತಾವಧಿ 2 ರಿಂದ 4 ವರ್ಷಗಳು. ಹೀಗೆ ಮೊಟ್ಟೆಯು ದೇಹದಲ್ಲಿಯೇ ಒಡೆದು ಮರಿಗಳಾಗಿ ದೇಹದಿಂದ ಹೊರಬರುವುದನ್ನು ಓವೋವಿವಿಪ್ಯಾರಸ್ (Ovoviviparous) ಎಂದು ಕರೆಯುತ್ತಾರೆ. ಇದು ಸಾಧ್ಯವಿದೆ, ಆಶ್ಚರ್ಯಗೊಳ್ಳುವಂಥದ್ದೇನಿಲ್ಲ. Amazing video of a chameleon giving birth to a baby! pic.twitter.com/tDjS3daOiP — Crazy Creator (@CrazyCreator14) August 27, 2021 ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ... Post navigation ಡೀ ಪ್ ನೆ ಕ್ ಬ್ಲೌಸ್ ತೊಟ್ಟ ಅನುಷ್ಕಾ ಶರ್ಮಾ ಫೋಟೋ ವೈರಲ್! ಮೊದಲು ಈ ವಿಡಿಯೋ ನೋಡಿ… ಹೇಳದೇ ಇದ್ದರೂ ರಾತ್ರಿಯಲ್ಲಿ ಗಂ-ಡನಿಂದ ಹೆಂ-ಡತಿ ಬಯಸುವ ಈ ಮೂರು ಗುಟ್ಟುಗಳನ್ನು ಗಂ-ಡಸರು ತಿಳಿದುಕೊಳ್ಳಲೇಬೇಕು!!! ಸಂಬಂಧಿತ ಸುದ್ದಿಗಳು >> ಚಾಮರಾಜನಗರದಲ್ಲಿ 16 ವರ್ಷದ ಹುಡುಗಿಗೆ ತಾಳಿ ಕಟ್ಟಿ ಮೂರು ದಿನ ಆಕೆಯ ಜೊತೆ ಆ ಕೆಲಸ ಮಾಡಿದವನ ಸ್ಥಿತಿ ಏನಾಗಿದೆ ನೋಡಿ.. June 20, 2022 admin ಜಮೀನಿನ ಕೆಳಗಿಂದ ಶಬ್ದ ಬರುತ್ತಿತ್ತು ಹಳ್ಳ ತೋಡಿದಾಗ ಅಚಾನಕ್ ಹೊರಗೆ ಬಂದಿದ್ದು ನೋಡಿ ಜನರು ಶಾಕ್ ಆದರೂ ವಿಡಿಯೋ ನೋಡಿ!👌 August 7, 2022 admin ಕೈಮೇಲೆ ಅಚ್ಚೆ ಹಾಕಿಸಿಕೊಂಡು ದರ್ಶನ್ ಅವರನ್ನ ನೋಡಲು ಹೋದ ಅಭಿಮಾನಿಗೆ,ದಾಸ ಹೇಳಿದ ಆ ಮಾತು ಪ್ರತಿಯೊಬ್ಬರೂ ಮೆಚ್ಚುವಂತದ್ದು ನೋಡಿ.!
ನೂತನವಾಗಿ ಕೆಲಸಕ್ಕೆ ಸೇರಿಕೊಂಡ ಸಂತಾ ಬೆಳಗ್ಗಿನಿಂದ ಸಂಜೆತನಕ ಕಷ್ಟಪಟ್ಟು ದುಡಿದ ಅದನ್ನು ಗಮನಿಸಿದ ಬಾಸ್, ತುಂಬಾ ಕೆಲಸ ಮಾಡಿದ್ದೀರಾ ಸರಿ ಏನೇನೂ ಮಾಡಿದಿರಿ ಎಂದು ಪ್ರಶ್ನಿಸಿದರು. ಸಂತಾ: ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿತ್ತು. ಅದನ್ನೆಲ್ಲ ಸರಿಪಡಿಸಿಕೊಂಡೆ ಎಂದು ಉತ್ತರ ಕೊಟ್ಟ. ಗುಂಡ: ಅಮ್ಮ, ನಮ್ಮ ಟೀಚರ್‌ಗೆ ತುಂಬಾ ಮರೆವು. ಅಮ್ಮ: ಯಾಕೋ ಗುಂಡ? ಗುಂಡ: ನಮ್ ಟೀಚರ್‍ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!
ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾಸನ ಜಿಲ್ಲೆ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(4)-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:20.06.2022 3.39 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯನಗರ ಜಿಲ್ಲೆ ಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:293(19)-1-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:16.06.2022 0.53 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(22)-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:16.06.2022 1.52 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಾಗಲಕೋಟೆ ಜಿಲ್ಲೆ ಮುಧೋಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(16)-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:15.06.2022 2.81 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(2)-2:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:14.06.2022 3.28 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(2)-2:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:14.06.2022 3.38 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ಪಾವಗಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(2)-2:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:14.06.2022 3.40 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(7)-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:10.06.2022 3.75 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(22):ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:08.06.2022 2.24 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(2)-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:06.06.2022 1.11 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:132:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:01.06.2022 2.03 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(21)-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:31.05.2022 1.89 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:192:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:30.05.2022 5.20 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(18)-2:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:24.05.2022 1.98 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:177-2:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:21.05.2022 0.66 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(18)-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:18.05.2022 1.49 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯನಗರ ಜಿಲ್ಲೆ ಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:293(19)-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:12.05.2022 1.95 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:242-2:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:07.05.2022 4.22 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:177-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:04.05.2022 1.49 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:242-1:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:29.04.2022 4.50 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:222:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:25.04.2022 1.99 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:114:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:25.04.2022 1.54 ವೀಕ್ಷಿಸು ಸರ್ಕಾರದ ನಡವಳಿಗಳು 2022-23ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:177:ಆರ್‌ಆರ್‌ಸಿ:2022, ಬೆಂಗಳೂರು, ದಿನಾಂಕ:22.04.2022 0.62 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(1)-4 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:26.10.2021 0.69 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(1)-1 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:27.09.2021 0.76 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(1)-1-1 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:11.03.2022 1.01 ವೀಕ್ಸಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಾಗಲಕೋಟೆ ಜಿಲ್ಲೆ ತೆರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(1)-3 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:07.10.2021 0.41 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಾಗಲಕೋಟೆ ಜಿಲ್ಲೆ ಹುನಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(1)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:20.12.2021 0.70 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಾಗಲಕೋಟೆ ಜಿಲ್ಲೆ ಹುನಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(1)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.03.2022 1.02 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಾಗಲಕೋಟೆ ಜಿಲ್ಲೆ ಹುನಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(1)-2-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.03.2022 1.01 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(2)-1 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:20.12.2021 0.82 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(2)-3 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:31.01.2022 0.93 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(2)-2 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:17.12.2021 0.53 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ನಗರ ಜಿಲ್ಲೆ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(2)-4 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:31.01.2022 0.95 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ನಗರ ಜಿಲ್ಲೆ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(2)-4-1 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:16.03.2022 0.88 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(3)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.08.2021 0.21 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(3)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.04.2022 1.94 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(3)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:09.10.2021 0.43 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-9 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:05.10.2021 0.09 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.09.2021 0.17 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-10 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:21.01.2022 0.53 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-7 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.10.2021 0.49 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಬೆಳಗಾವಿ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-10 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:05.10.2021 0.14 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:183-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:24.09.2021 0.43 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಖಾನಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-8 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.10.2021 0.34 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಕಿತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:20.09.2021 0.89 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಕುಡಚಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.09.2021 0.19 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ರಾಮದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-6 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:20.09.2021 0.88 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ರಾಯಭಾಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.09.2021 0.18 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಹುಕ್ಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:133 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:28.12.2021 0.67 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಸವದತ್ತಿ ಎಲ್ಲಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:31.07.2021 1.80 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಸವದತ್ತಿ ಎಲ್ಲಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(4)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:24.02.2022 1.38 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-11 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.10.2021 0.45 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(4)-11 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:24.01.2022 1.23 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಳ್ಳಾರಿ ಜಿಲ್ಲೆ ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(5)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.10.2021 0.46 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಳ್ಳಾರಿ ಜಿಲ್ಲೆ ಬಳ್ಳಾರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(5)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.10.2021 0.48 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(5)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:09.09.2021 0.15 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಳ್ಳಾರಿ ಜಿಲ್ಲೆ ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(5)-1 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:23.12.2021 0.59 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(5)-5 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:03.01.2022 0.94 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯನಗರ ಜಿಲ್ಲೆ ಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(5)-6 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:07.02.2022 1.25 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(5)-7 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:07.02.2022 1.22 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(5)-8 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:13.05.2022 1.85 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(5)-8-1 ಆರ್‌ ಆರ್‌ ಸಿ 2021, ಬೆಂಗಳೂರು, ದಿನಾಂಕ:21.07.2022 2.11 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೀದರ್‌ ಜಿಲ್ಲೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(6)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:30.10.2021 1.55 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೀದರ್‌ ಜಿಲ್ಲೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(6)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.03.2022 1.35 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೀದರ್‌ ಜಿಲ್ಲೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(6)-1-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:05.07.2022 1.64 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೀದರ್‌ ಜಿಲ್ಲೆ ಬೀದರ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(6)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:22.12.2021 1.12 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೀದರ್‌ ಜಿಲ್ಲೆ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(6)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:22.12.2021 1.47 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೀದರ್‌ ಜಿಲ್ಲೆ ಹುಮನಾಬಾದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(6)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:22.12.2021 1.20 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಬೀದರ್‌ ಜಿಲ್ಲೆ ಭಾಲ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(6)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:16.03.2022 2.40 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಾಮರಾಜನಗರ ಜಿಲ್ಲೆ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(7)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:20.12.2021 0.70 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಾಮರಾಜನಗರ ಜಿಲ್ಲೆ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(7)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:11.03.2022 0.84 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(7)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:28.09.2021 1.15 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(7)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.01.2022 3.11 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(7)-4-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.04.2022 1.93 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(7)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.01.2022 2.76 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(7)-5-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.02.2022 0.36 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(09)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.09.2021 0.19 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(09)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:22.12.2021 0.79 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(09)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:29.12.2021 0.10 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(10)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.08.2021 2.02 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ತಿದ್ದುಪಡಿ ಆದೇಶ.. ಗ್ರಾಅಪ:42(10)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.07.2022 0.54 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(10)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:03.09.2021 0.20 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ತಿದ್ದುಪಡಿ ಆದೇಶ. ಗ್ರಾಅಪ:42(10)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:12.10.2021 0.31 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ತಿದ್ದುಪಡಿ ಆದೇಶ. ಗ್ರಾಅಪ:42(10)-2-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.04.2022 0.33 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ತಿದ್ದುಪಡಿ ಆದೇಶ. ಗ್ರಾಅಪ:42(10)-2-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:13.06.2022 1.50 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(10)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:22.12.2021 0.36 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(10)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:22.12.2021 0.51 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(10)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:22.12.2021 0.72 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ತಿದ್ದುಪಡಿ ಆದೇಶ. ಗ್ರಾಅಪ:42(10)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.04.2022 0.57 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(10)-10 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:28.01.2022 1.13 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(10)-7 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:15.12.2021 4.50 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(10)-7-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.03.2022 0.94 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(8)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.09.2021 0.44 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(8)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:12.10.2021 0.40 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(8)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:13.01.2022 1.01 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(8)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:12.10.2021 0.41 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(8)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.11.2021 2.65 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(13)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:30.09.2021 1.39 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(13)-3-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.07.2022 1.56 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(13)-6 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:26.10.2021 0.98 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ಮೂಡಬಿದರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(13)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:26.10.2021 1.57 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(13)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:14.09.2021 1.67 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ತಿದ್ದುಪಡಿ ಆದೇಶ. ಗ್ರಾಅಪ:42(13)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:05.10.2021 0.32 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ಮೂಡಬಿದರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(13)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.12.2021 0.09 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(13)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.12.2021 0.11 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(13)-5-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:29.12.2021 0.33 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(13)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:18.01.2022 3.64 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(13)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:10.03.2022 1.0 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು(113) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(13)-7 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:21.03.2022 3.67 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(11)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:24.09.2021 0.33 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(11)-8 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:31.12.2021 0.64 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(11)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.09.2021 1.28 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(11)-5 ಆರ್‌ ಆರ್‌ ಸಿ 2021,ಬೆಂಗಳೂರು ದಿನಾಂಕ:27.09.2021 0.99 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(11)-5-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:28.12.2021 0.80 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(11)-5-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:24.02.2022 1.24 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(11)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.08.2021 1.16 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(11)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.09.2021 1.16 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ತಿದ್ದುಪಡಿ ಆದೇಶ. ಗ್ರಾಅಪ:42(11)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:20.12.2021 0.29 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ದಾವಣಗೆರೆ ಜಿಲ್ಲೆ ಹೊನ್ನಾಳಿ ವಿಧಾನಸಭಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(11)-6 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:28.12.2021 2.97 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಧಾರವಾಡ ಜಿಲ್ಲೆ ಧಾರವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(12)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:28.09.2021 0.72 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಧಾರವಾಡ ಜಿಲ್ಲೆ ಧಾರವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(12)-1(2) ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.01.2022 1.01 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(12)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:20.12.2021 1.28 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಧಾರವಾಡ ಜಿಲ್ಲೆ ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(12)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.01.2022 3.40 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಧಾರವಾಡ ಜಿಲ್ಲೆ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(12)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:12.01.2022 0.71 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಗದಗ ಜಿಲ್ಲೆ ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(14)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:18.09.2021 0.49 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(14)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.08.2021 0.16 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಗದಗ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(14)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:19.01.2022 0.73 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾಸನ ಜಿಲ್ಲೆ ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(16)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.08.2021 0.56 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾಸನ ಜಿಲ್ಲೆ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(16)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.08.2021 0.17 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾಸನ ಜಿಲ್ಲೆ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(16)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.03.2022 1.04 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾಸನ ಜಿಲ್ಲೆ ಅರಸಿಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(16)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:29.09.2021 0.23 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾಸನ ಜಿಲ್ಲೆ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(16)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.09.2021 0.20 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(17)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:10.08.2021 0.74 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(17)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.03.2022 1.59 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(17)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.11.2021 0.42 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ಹಾನಗಲ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(17)-6 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.04.2022 1.06 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(17)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.09.2021 0.61 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(17)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:16.03.2022 2.56 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(17)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.12.2021 0.61 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(17)-4-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.01.2022 0.41 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಹಾವೇರಿ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(17)-4-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:11.03.2022 1.95 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.11.2021 0.94 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಅಫಜಲರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.11.2021 1.0 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.11.2021 0.96 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(15)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:20.01.2022 0.28 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-8 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:21.12.2021 1.16 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.11.2021 1.0 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-6 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:20.01.2022 0.35 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಕಲಬುರ್ಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.09.2021 1.18 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.09.2021 1.17 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ಸೇಡಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.09.2021 1.21 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(15)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:31.01.2022 1.27 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕಲಬುರ್ಗಿ ಜಿಲ್ಲೆ ವ್ಯಾಪ್ತಿಯ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(15)-5-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:16.06.2022 0.63 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೊಡಗು ಜಿಲ್ಲೆ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(18)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.08.2021 0.60 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೊಡಗು ಜಿಲ್ಲೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(18)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.08.2021 0.51 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೊಡಗು ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(18)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.08.2021 0.34 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೋಲಾರ ಜಿಲ್ಲೆ ಬಂಗಾರಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(19)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.09.2021 0.38 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೋಲಾರ ಜಿಲ್ಲೆ ಕೆ.ಜಿ.ಎಫ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(19)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:21.12.2021 1.12 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೋಲಾರ ಜಿಲ್ಲೆ ಕೆ.ಜಿ.ಎಫ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(19)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.12.2021 0.29 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(19)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.09.2021 0.76 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(19)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.02.2022 1.16 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೋಲಾರ ಜಿಲ್ಲೆ ಶ್ರೀನಿವಾಸಪುರ‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:227 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.04.2022 0.81 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(20)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:18.10.2021 1.12 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(20)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:03.02.2022 0.71 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(20)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.10.2021 0.36 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಕೊಪ್ಪಳ ಜಿಲ್ಲೆ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(20)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:08.10.2021 0.85 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮಂಡ್ಯ ಜಿಲ್ಲೆ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(21)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:05.01.2022 0.87 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(21)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:05.01.2022 0.41 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(21)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:24.02.2022 0.97 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮಂಡ್ಯ ಜಿಲ್ಲೆ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(21)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.12.2021 0.12 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮಂಡ್ಯ ಜಿಲ್ಲೆ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(21)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:05.01.2022 0.34 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮಂಡ್ಯ ಜಿಲ್ಲೆ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(21)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:28.12.2021 1.38 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(21)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:05.01.2022 0.91 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(22)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:03.09.2021 0.22 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(22)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.01.2022 0.36 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(22)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:03.08.2021 1.58 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(22)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.08.2021 0.35 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(22)-3-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:13.01.2022 0.89 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(22)-3-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.03.2022 0.92 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(22)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:30.09.2021 0.45 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(22)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.01.2022 0.71 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(22)-4-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:15.03.2022 1.03 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಯಚೂರು ಜಿಲ್ಲೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:26.10.2021 0.64 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಯಚೂರು ಜಿಲ್ಲೆ ರಾಯಚೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:26.10.2021 0.36 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಯಚೂರು ಜಿಲ್ಲೆ ರಾಯಚೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:09.09.2022 1.0 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:29.10.2021 1.0 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ.. ಗ್ರಾಅಪ:42(24)-3-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.08.2022 0.41 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಯಚೂರು ಜಿಲ್ಲೆ ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:17.02.2021 0.71 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ರಾಮನಗರ ಜಿಲ್ಲೆ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(23)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.09.2021 0.29 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(25)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:03.09.2021 1.04 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.11.2021 0.35 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಸೊರಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(25)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:29.09.2021 0.65 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(25)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:29.09.2021 0.64 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-3-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.12.2021 0.39 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-3-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:11.01.2022 0.37 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-3-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.01.2022 0.45 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-3-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:31.05.2022 1.22 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(25)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:29.09.2021 0.80 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-4-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.12.2021 0.36 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-4-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:10.01.2022 0.48 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-4-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.01.2022 0.45 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(25)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:26.10.2021 2.48 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-5-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:02.12.2021 0.53 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(25)-5-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.12.2021 0.87 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(26)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:30.09.2021 2.25 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(26)-1(2) ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.01.2022 1.13 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(26)-1-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.04.2022 0.65 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(26)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:03.03.2022 1.79 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(26)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:21.12.2021 0.97 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(26)-2-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:21.01.2022 0.38 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(26)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:18.01.2022 1.70 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(26)-3-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:25.04.2022 0.93 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ತುಮಕೂರು ಜಿಲ್ಲೆ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(26)-3-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:09.06.2022 1.02 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(27)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 07.01.2022 1.13 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(27)-3-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 06.07.2022 0.65 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(27)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:26.10.2021 1.10 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(27)-2-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 16.11.2021 0.38 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(27)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.01.2022 1.45 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(27)-6 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:18.02.2022 4.52 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(27)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:21.12.2021 1.75 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(27)-3-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:22.08.2022 0.61 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(27)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.01.2022 1.60 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಉಡಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(27)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:07.01.2022 1.49 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ಉಡಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(27)-1-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 07.02.2022 0.13 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉಡಪಿ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(27)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:06.09.2021 0.35 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉತ್ತರ ಕನ್ನಡ ಜಿಲ್ಲೆ ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(28)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 30.09.2021 2.06 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉತ್ತರ ಕನ್ನಡ ಜಿಲ್ಲೆ ಕುಮಟಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(28)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 30.09.2021 0.98 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉತ್ತರ ಕನ್ನಡ ಜಿಲ್ಲೆ ಕುಮಟಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(28)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 11.04.2022 2.06 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉತ್ತರ ಕನ್ನಡ ಜಿಲ್ಲೆ ಕುಮಟಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(28)-6 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 21.06.2022 5.47 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉತ್ತರ ಕನ್ನಡ ಜಿಲ್ಲೆ ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(28)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 30.09.2021 1.36 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉತ್ತರ ಕನ್ನಡ ಜಿಲ್ಲೆ ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(28)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 20.12.2021 0.88 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉತ್ತರ ಕನ್ನಡ ಜಿಲ್ಲೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(28)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 31.01.2022 2.79 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಉತ್ತರ ಕನ್ನಡ ಜಿಲ್ಲೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(28)-5-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ: 24.02.2022 0.81 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯಪುರ ಜಿಲ್ಲೆ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(29)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.01.2022 0.92 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯಪುರ ಜಿಲ್ಲೆ ಸಿಂಧಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(29)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.09.2021 0.76 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(29)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.01.2022 0.61 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ತಿದ್ದುಪಡಿ ಆದೇಶ. ಗ್ರಾಅಪ:42(29)-3-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:01.02.2022 0.36 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(29)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:04.01.2022 0.58 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ವಿಜಯಪುರ ಜಿಲ್ಲೆ ಸಿಂಧಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:261 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:27.09.2021 0.63 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಯಾದಗಿರಿ ಜಿಲ್ಲೆ ಗುರುಮಿಠಕಲ್‌ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(30)-1 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.08.2021 0.27 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಯಾದಗಿರಿ ಜಿಲ್ಲೆ ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-2 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.08.2021 0.33 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಯಾದಗಿರಿ ಜಿಲ್ಲೆ ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-3 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:23.08.2021 0.30 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಯಾದಗಿರಿ ಜಿಲ್ಲೆ ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-4 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:11.10.2021 0.60 ವೀಕ್ಷಿಸು ಸರ್ಕಾರದ ನಡವಳಿಗಳು 2021-22ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿಯಡಿ ಯಾದಗಿರಿ ಜಿಲ್ಲೆ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಆದೇಶ. ಗ್ರಾಅಪ:42(24)-5 ಆರ್‌ ಆರ್‌ ಸಿ 2021, ಬೆಂಗಳೂರು ದಿನಾಂಕ:17.02.2022 0.58 ವೀಕ್ಷಿಸು ಇತ್ತೀಚಿನ ನವೀಕರಣ​ : 13-09-2022 01:38 PM ಅನುಮೋದಕರು: Admin ಹಕ್ಕುತ್ಯಾಗ ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು ಜಾಲತಾಣ ನೀತಿಗಳು ಹಕ್ಕುಸ್ವಾಮ್ಯ ನೀತಿ ಬಾಹ್ಯಜಾಲತಾಣ ಸಂಪರ್ಕ ನೀತಿ ಭದ್ರತಾ ನೀತಿ ಕರಾರುಗಳು ಮತ್ತು ಷರತ್ತುಗಳು ಗೌಪ್ಯತಾ ನೀತಿ ಸಹಾಯ ಪರದೆ ವಾಚಕ ಮಾರ್ಗಸೂಚಿಗಳು ಸಂದರ್ಶಕರು ಇತ್ತೀಚಿನ ನವೀಕರಣ​ : 01-12-2022 01:13 PM ಸಂದರ್ಶಕರು : 599171 ಆವೃತ್ತಿ : CeG/KRN 1.3 × ನಮ್ಮ ಬಗ್ಗೆ ಉತ್ತಮ ಆಡಳಿತಕ್ಕಾಗಿ ಕರ್ನಾಟಕ ಸರ್ಕಾರ (ಗೋಕೆ) ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದುಪಯೋಗಪಡಿಸಿಕೊಳ್ಳುವಲ್ಲಿ ಪ್ರವರ್ತಕವಾಗಿದೆ ಮತ್ತು ದೇಶದಲ್ಲಿ ಎಲೆಕ್ಟ್ರಾನಿಕ್-ಆಡಳಿತ (ಇ-ಆಡಳಿತ) ಉಪಕ್ರಮಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ಸೆಂಟರ್ ಫಾರ್ ಇ-ಗವರ್ನೆನ್ಸ್ (ಸಿಇಜಿ) ರಾಜ್ಯದಲ್ಲಿ ಇ-ಆಡಳಿತ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಮುನ್ನಡೆಸಲು ಸಂಘಗಳ ನೋಂದಣಿ ಕಾಯ್ದೆಯಡಿ 2006 ರಲ್ಲಿ ಸ್ಥಾಪಿಸಲಾದ ನೋಡಲ್ ಏಜೆನ್ಸಿಯಾಗಿದೆ. ಇದು ರಾಜ್ಯದಲ್ಲಿ ರಚಿಸಲಾದ ಇ-ಗವರ್ನೆನ್ಸ್ ಕೋರ್ ಮೂಲಸೌಕರ್ಯ ಮತ್ತು ಮೂಲ ಆಡಳಿತ ಸುಧಾರಣಾ ಆಧಾರಿತ ಅನ್ವಯಗಳ ಉಸ್ತುವಾರಿ. ವಾಸ್ತವವಾಗಿ, ಇದು ವಿಶಿಷ್ಟವಾಗಿದೆ ರಾಜ್ಯ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯಲ್ಲಿ (ಡಿಪಿಎಆರ್) ಇರಿಸಲಾಗಿರುವ ರಾಜ್ಯವು ರಾಜ್ಯದ ಮುಖ್ಯಮಂತ್ರಿಗೆ ನೇರವಾಗಿ ಜವಾಬ್ದಾರವಾಗಿರುತ್ತದೆ. ವರ್ಷಗಳಲ್ಲಿ ಸಿಇಜಿಯ ಸೇವೆಗಳು ಸಾಮಾನ್ಯ ಜನರಿಗೆ ಐಟಿ ಪ್ರಯೋಜನಗಳನ್ನು ಅರಿತುಕೊಳ್ಳುವಲ್ಲಿ ಅಪಾರ ಕೊಡುಗೆ ನೀಡುತ್ತವೆ.ಸ್ವಾಯತ್ತ ಕ್ರಿಯಾತ್ಮಕತೆಯನ್ನು ಕೋರುವ ಐಟಿ ಕ್ಷೇತ್ರದ ನೀತಿಗೆ ಅನುಗುಣವಾಗಿ, ಸಿಇಜಿ ಇ-ಆಡಳಿತದ ಬೆಂಬಲದ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ವಿವಿಧ ನವೀನ ಯೋಜನೆಗಳಿಗೆ ತನ್ನ ರೆಕ್ಕೆಗಳನ್ನು ತೆರೆಯುತ್ತದೆ. ಇಂದು, ರಾಜ್ಯವು ಅತ್ಯಾಧುನಿಕ ಎರಡು ದತ್ತಾಂಶ ಕೇಂದ್ರಗಳು, ಎಂಪಿಎಲ್ಎಸ್ ತಂತ್ರಜ್ಞಾನ ಆಧಾರಿತ ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್ ಮತ್ತು ಇಇ-ಪ್ರೊಕ್ಯೂರ್‌ಮೆಂಟ್ ಮತ್ತು ಎಚ್‌ಆರ್‌ಎಂಎಸ್ ನಂತಹ ಪ್ರಮುಖ ಅಪ್ಲಿಕೇಶನ್‌ಗಳ ಬಗ್ಗೆ ಹೆಗ್ಗಳಿಕೆಗೆ ಪಾತ್ರವಾಗಬಹುದು. ಮಾನದಂಡಗಳು Close × ಸೈಟ್ಮ್ಯಾಪ್ Home RTI ACT RTI 4(1) (a) RTI 4(1)B Contact Department’s Secretariat Department Head Office Gallery Photo Gallery INTRODUCTION About Us Departments | Agencies History Vision | Objectives | Mission Organization Structure SERVICES AND SCHEMES Projects ONLINE SERVICES Seva Sindhu Sakal DOCUMENTS Department Budget Acts and Rules Notification FOREST B RFD Department Orders Close × ಕೃತಿಸ್ವಾಮ್ಯ ನೀತಿ ಕೃತಿಸ್ವಾಮ್ಯ ನೀತಿ (ಪ್ರಕಟಿತ ಮಾಹಿತಿಯು ಯಾವುದೇ ಶುಲ್ಕವಿಲ್ಲದೆ ಲಭ್ಯವಿದ್ದರೆ) 1) ಈ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿರುವ ಮಾಹಿತಿಯನ್ನು ಯಾವುದೇ ಮಾಧ್ಯಮ ರೂಪದಲ್ಲಿ ಯಾವುದೇ ಶುಲ್ಕವಿಲ್ಲದೆ ನಮ್ಮಿಂದ (ಸಿಇಜಿ) ಪೂರ್ವ ಅನುಮತಿಯೊಂದಿಗೆ ಅಥವಾ ವೆಬ್‌ಸೈಟ್ ಹೊಂದಿರುವ ಸಂಬಂಧಿತ ಪ್ರಾಧಿಕಾರವನ್ನು ಇಮೇಲ್ ಮೂಲಕ ಮರು ಪ್ರಕಟಿಸಬಹುದು. 2)ಮಾಹಿತಿಯು ಲಭ್ಯವಿರುವುದರಿಂದ ಅದನ್ನು ಮರುಪ್ರಕಟಿಸಬಹುದು ಮತ್ತು ವಿಕೃತ ಅಥವಾ ದಾರಿತಪ್ಪಿಸುವ ರೀತಿಯಲ್ಲಿ ಬಳಸಬಾರದು 3)ಎಲ್ಲಿ ವಸ್ತುಗಳನ್ನು ಪ್ರಕಟಿಸಲಾಗುತ್ತಿದೆ ಅಥವಾ ಇತರರಿಗೆ ಸೂಚಿಸಲಾಗುತ್ತದೆಯೋ ಅಲ್ಲಿ ಮೂಲವನ್ನು ಪ್ರಮುಖವಾಗಿ ಅಂಗೀಕರಿಸಬೇಕು 4)ಆದಾಗ್ಯೂ, ಈ ವಸ್ತುವನ್ನು ಪುನರುತ್ಪಾದಿಸುವ ಅನುಮತಿಯು ಈ ಸೈಟ್‌ನಲ್ಲಿನ ಯಾವುದೇ ವಸ್ತುಗಳಿಗೆ ವಿಸ್ತರಿಸುವುದಿಲ್ಲ, ಇದನ್ನು ಮೂರನೇ ವ್ಯಕ್ತಿಯ ಹಕ್ಕುಸ್ವಾಮ್ಯ ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ ಕೃತಿಸ್ವಾಮ್ಯ ನೀತಿ (ಪ್ರಕಟಿತ ಮಾಹಿತಿಯನ್ನು ಮರುಬಳಕೆ ಮಾಡಲು ಅವಕಾಶವಿದ್ದರೆ) 1)ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಾಹಿತಿಯು ಹಕ್ಕುಸ್ವಾಮ್ಯ ನೀತಿಯ ಅಡಿಯಲ್ಲಿ ಬರುತ್ತದೆ ಮತ್ತು ಅವುಗಳ ಮರುಪ್ರಕಟಕ್ಕಾಗಿ ಅಧಿಕೃತತೆಯನ್ನು ಪಡೆಯುವುದು ಪೂರ್ವ ಅವಶ್ಯಕವಾಗಿದೆ. 2)ಅನುಮತಿ ಪಡೆಯಲು ಒಬ್ಬರು ……………… .. @ ......... Close × ಹೈಪರ್ಲಿಂಕಿಂಗ್ ನೀತಿ (ಆಯಾ ಇಲಾಖೆಗೆ ತಮ್ಮ ವೆಬ್‌ಸೈಟ್‌ನಲ್ಲಿ ಹೈಪರ್ಲಿಂಕ್ ಮಾಡಲು ಯಾವುದೇ ಅನುಮತಿ ಅಗತ್ಯವಿಲ್ಲದಿದ್ದರೆ) 1)ನಮ್ಮ ಸೈಟ್‌ನಲ್ಲಿ ಹೋಸ್ಟ್ ಮಾಡಲಾದ ಮಾಹಿತಿಯೊಂದಿಗೆ ನೇರವಾಗಿ ಲಿಂಕ್ ಮಾಡುವುದನ್ನು ನಾವು ಆಕ್ಷೇಪಿಸುವುದಿಲ್ಲ ಮತ್ತು ಅದಕ್ಕಾಗಿ ಯಾವುದೇ ಪೂರ್ವ ಅನುಮತಿ ಅಗತ್ಯವಿಲ್ಲ. 2)ನಮ್ಮ ಪುಟಗಳನ್ನು ಇತರ ಸೈಟ್‌ಗಳಲ್ಲಿ ಫ್ರೇಮ್‌ಗಳಲ್ಲಿ ಲೋಡ್ ಮಾಡಲು ನಾವು ಅನುಮತಿಸುವುದಿಲ್ಲ. ನಮ್ಮ ಇಲಾಖೆಯ ಪುಟಗಳು ಬಳಕೆದಾರರ ಹೊಸದಾಗಿ ತೆರೆದ ಬ್ರೌಸರ್ ವಿಂಡೋಗೆ ಲೋಡ್ ಆಗಬೇಕು. (ವೆಬ್‌ಸೈಟ್‌ಗೆ ಹೈಪರ್ಲಿಂಕ್ ಅನುಮತಿ ಅಗತ್ಯವಿದ್ದರೆ) 1)ಈ ವೆಬ್‌ಸೈಟ್‌ನಲ್ಲಿ ಯಾವುದೇ ಲಿಂಕ್ ಅಥವಾ ಅದರ ಫಾರ್ಮ್ ಅನ್ನು ಒದಗಿಸಲು, ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. 2)ಈ ಇಮೇಲ್‌ಗೆ ವಿನಂತಿಸುವ ಮೂಲಕ ಇ-ಆಡಳಿತಕ್ಕಾಗಿ ಕೇಂದ್ರದಿಂದ ಅನುಮತಿಯನ್ನು ಪಡೆಯಬಹುದು. pd.webportal@karnataka.gov.in 3)ಈ ಸರ್ಕಾರಿ ವೆಬ್‌ಸೈಟ್ ಟಿಪ್ಪಣಿಯನ್ನು ಬಿಡುವ ಮೊದಲು: ಈ ಸಂಪರ್ಕ ಬಟನ್ ಮತ್ತೊಂದು ವೆಬ್‌ಸೈಟ್‌ಗೆ ಕಾರಣವಾಗುತ್ತದೆ, ಅಂತಹ ಹೊಸ ತೆರೆದ ಸೈಟ್‌ನ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಆ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾದ ಸಂಬಂಧಪಟ್ಟ ಸಂಪರ್ಕಗಳನ್ನು ಸಂಪರ್ಕಿಸಬೇಕು. Close × ಭದ್ರತಾ ನೀತಿ 1) ಸೈಟ್ ಭದ್ರತಾ ಉದ್ದೇಶಗಳಿಗಾಗಿ ಮತ್ತು ಈ ಸೇವೆಯು ಎಲ್ಲಾ ಬಳಕೆದಾರರಿಗೆ ಲಭ್ಯವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಈ ಸರ್ಕಾರಿ ಕಂಪ್ಯೂಟರ್ ವ್ಯವಸ್ಥೆಯು ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅಥವಾ ಬದಲಾಯಿಸಲು ಅಥವಾ ಹಾನಿಯನ್ನುಂಟುಮಾಡುವ ಅನಧಿಕೃತ ಪ್ರಯತ್ನಗಳನ್ನು ಗುರುತಿಸಲು ನೆಟ್‌ವರ್ಕ್ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡಲು ವಾಣಿಜ್ಯ ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ಬಳಸಿಕೊಳ್ಳುತ್ತದೆ. 2) ಅಧಿಕೃತ ಕಾನೂನು ಜಾರಿ ತನಿಖೆಗಳನ್ನು ಹೊರತುಪಡಿಸಿ, ವೈಯಕ್ತಿಕ ಬಳಕೆದಾರರನ್ನು ಅಥವಾ ಅವರ ಬಳಕೆಯ ಅಭ್ಯಾಸವನ್ನು ಗುರುತಿಸಲು ಬೇರೆ ಯಾವುದೇ ಪ್ರಯತ್ನಗಳನ್ನು ಮಾಡಲಾಗುವುದಿಲ್ಲ. ಕಚ್ಚಾ ಡೇಟಾ ಲಾಗ್‌ಗಳನ್ನು ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಮತ್ತು ನಿಯಮಿತವಾಗಿ ಅಳಿಸಲು ನಿಗದಿಪಡಿಸಲಾಗಿದೆ. 3) ಈ ಸೇವೆಯಲ್ಲಿ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅಥವಾ ಮಾಹಿತಿಯನ್ನು ಬದಲಾಯಿಸಲು ಅನಧಿಕೃತ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಭಾರತೀಯ ಐಟಿ ಕಾಯ್ದೆ (2000) ಅಡಿಯಲ್ಲಿ ಶಿಕ್ಷಾರ್ಹವಾಗಬಹುದು. Close × ನಿಯಮ ಮತ್ತು ಶರತ್ತುಗಳು 1)ಈ ವೆಬ್‌ಸೈಟ್ ಅನ್ನು ಇ-ಆಡಳಿತಕ್ಕಾಗಿ ಕೇಂದ್ರವು ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. 2)ಈ ವೆಬ್‌ಸೈಟ್‌ನಲ್ಲಿನ ವಿಷಯದ ನಿಖರತೆ ಮತ್ತು ಕರೆನ್ಸಿಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಸಂದೇಹಗಳಿದ್ದಲ್ಲಿ, ಬಳಕೆದಾರರು ಇಲಾಖೆ (ಗಳು) ಮತ್ತು / ಅಥವಾ ಇತರ ಮೂಲ (ಗಳನ್ನು) ಯೊಂದಿಗೆ ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. 3)ಯಾವುದೇ ಸಂದರ್ಭದಲ್ಲೂ ಈ ಇಲಾಖೆಯು ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶದಿಂದ ಉಂಟಾಗುತ್ತದೆ. ಅಥವಾ ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆ 4)ಈ ನಿಯಮಗಳು ಮತ್ತು ಷರತ್ತುಗಳನ್ನು ನಿಯಂತ್ರಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿರ್ಣಯಿಸಲಾಗುತ್ತದೆ ಭಾರತೀಯ ಕಾನೂನುಗಳೊಂದಿಗೆ. ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವಿವಾದ ಭಾರತದ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ. 5)ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಹೈಪರ್ಟೆಕ್ಸ್ಟ್ ಲಿಂಕ್‌ಗಳನ್ನು ಒಳಗೊಂಡಿರಬಹುದು ಅಥವಾ ಸರ್ಕಾರೇತರ / ಖಾಸಗಿ ರಚಿಸಿದ ಮತ್ತು ನಿರ್ವಹಿಸುವ ಮಾಹಿತಿಯ ಪಾಯಿಂಟರ್‌ಗಳು ಸಂಸ್ಥೆಗಳು. (ಇಲಾಖೆಯ ಹೆಸರು) ಈ ಲಿಂಕ್‌ಗಳು ಮತ್ತು ಪಾಯಿಂಟರ್‌ಗಳನ್ನು ಮಾತ್ರ ಒದಗಿಸುತ್ತಿದೆ ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ. ನೀವು ಹೊರಗಿನ ಲಿಂಕ್ ಅನ್ನು ಆಯ್ಕೆ ಮಾಡಿದಾಗ ವೆಬ್‌ಸೈಟ್, ನೀವು ವೆಬ್‌ಸೈಟ್‌ನಿಂದ ಹೊರಬರುತ್ತಿದ್ದೀರಿ ಮತ್ತು ಒಳಪಟ್ಟಿರುತ್ತೀರಿ ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಭದ್ರತಾ ನೀತಿಗಳು. 6)ಅಂತಹ ಲಿಂಕ್ ಮಾಡಲಾದ ಪುಟಗಳ ಲಭ್ಯತೆಯನ್ನು ಸಂಬಂಧಪಟ್ಟ ಇಲಾಖೆ ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. 7)ಸಂಬಂಧಿತ ಇಲಾಖೆಯು, ಲಿಂಕ್ ಮಾಡಲಾದ ವೆಬ್‌ಸೈಟ್‌ಗಳಲ್ಲಿರುವ ಹಕ್ಕುಸ್ವಾಮ್ಯದ ವಸ್ತುಗಳ ಬಳಕೆಯನ್ನು ಅಧಿಕೃತಗೊಳಿಸಲು ಸಾಧ್ಯವಿಲ್ಲ. ಲಿಂಕ್ ಮಾಡಿದ ವೆಬ್‌ಸೈಟ್‌ನ ಮಾಲೀಕರಿಂದ ಅಂತಹ ಅಧಿಕಾರವನ್ನು ಕೋರಲು ಬಳಕೆದಾರರಿಗೆ ಸೂಚಿಸಲಾಗಿದೆ. 8)ಲಿಂಕ್ ಮಾಡಲಾದ ವೆಬ್‌ಸೈಟ್‌ಗಳು ಭಾರತೀಯ ಸರ್ಕಾರಿ ವೆಬ್ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ ಎಂದು ಸಂಬಂಧಪಟ್ಟ ಇಲಾಖೆ ಖಾತರಿ ನೀಡುವುದಿಲ್ಲ ಬಳಕೆದಾರರು ಮಾಹಿತಿಯನ್ನು ಭೇಟಿ ಮಾಡಿದರೆ ಮತ್ತು ಮಾಹಿತಿಯನ್ನು ಸಂಗ್ರಹಿಸಿದರೆ ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿದರೆ, ಈ ಕೆಳಗಿನ ಅಂಶಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಬಹುದು - ನಿಮ್ಮ ಸೇವಾ ಡೊಮೇನ್, ಐಪಿ ಸಂಖ್ಯೆ, ಸಂದರ್ಶಕರು ನಮ್ಮ ವೆಬ್‌ಸೈಟ್‌ಗೆ ಹೇಗೆ ಪ್ರವೇಶಿಸಿದ್ದಾರೆ. - ಬ್ರೌಸರ್‌ಗಳು ಮತ್ತು ಆಪರೇಟಿಂಗ್ ಸಿಸ್ಟಂಗಳು. - ಬಳಕೆದಾರರ ಭೇಟಿಗಳ ದಿನಾಂಕ ಮತ್ತು ಸಮಯ. - ಸಂದರ್ಶಕರು ಮಾಹಿತಿಯನ್ನು ಪ್ರವೇಶಿಸಿದ URL ಗಳು. - ಬಳಕೆದಾರರು ಇತರ ವೆಬ್‌ಸೈಟ್‌ಗಳಿಂದ ವೆಬ್‌ಸೈಟ್‌ಗೆ ಭೇಟಿ ನೀಡಿದ್ದರೆ, ಆ ವೆಬ್‌ಸೈಟ್‌ನ ವಿವರಗಳು ಕುಕೀಸ್ ನೀವು ಕೆಲವು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ, ಅವರು ನಿಮ್ಮ ಕಂಪ್ಯೂಟರ್ / ಕುಕೀಸ್ ಎಂದು ಕರೆಯಲ್ಪಡುವ ಬ್ರೌಸಿಂಗ್ ಸಾಧನದಲ್ಲಿ ಸಣ್ಣ ಪ್ರಮಾಣದ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಬಹುದು. ಭವಿಷ್ಯದಲ್ಲಿ ನಿಮ್ಮ ಕಂಪ್ಯೂಟರ್ ಅನ್ನು ಗುರುತಿಸಲು ಕೆಲವು ಕುಕೀಗಳು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತವೆ. ನಾವು ನಿರಂತರವಾದ ಕುಕೀಗಳನ್ನು ಅಥವಾ “ಪ್ರತಿ ಸೆಷನ್ ಕುಕೀಗಳನ್ನು” ಮಾತ್ರ ಬಳಸುತ್ತೇವೆ. ಈ ವೆಬ್‌ಸೈಟ್ ಮೂಲಕ ತಡೆರಹಿತ ಸಂಚರಣೆ ಒದಗಿಸುವಂತಹ ತಾಂತ್ರಿಕ ಉದ್ದೇಶಗಳಿಗಾಗಿ ಪ್ರತಿ ಸೆಷನ್ ಕುಕೀಗಳು ಕಾರ್ಯನಿರ್ವಹಿಸುತ್ತವೆ. ಈ ಕುಕೀಗಳು ಬಳಕೆದಾರರಲ್ಲಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ನೀವು ನಮ್ಮ ವೆಬ್‌ಸೈಟ್‌ನಿಂದ ಹೊರಬಂದ ತಕ್ಷಣ ಅವುಗಳನ್ನು ಅಳಿಸಲಾಗುತ್ತದೆ. ಕುಕೀಸ್ ಡೇಟಾವನ್ನು ಶಾಶ್ವತವಾಗಿ ರೆಕಾರ್ಡ್ ಮಾಡುವುದಿಲ್ಲ ಮತ್ತು ಅವುಗಳನ್ನು ನಿಮ್ಮ ಕಂಪ್ಯೂಟರ್‌ನ ಹಾರ್ಡ್ ಡ್ರೈವ್‌ನಲ್ಲಿ ಸಂಗ್ರಹಿಸಲಾಗುವುದಿಲ್ಲ. ಕುಕೀಗಳನ್ನು ಮೆಮೊರಿಯಲ್ಲಿ ಸಂಗ್ರಹಿಸಲಾಗಿದೆ ಮತ್ತು ಸಕ್ರಿಯ ಬ್ರೌಸರ್ ಅಧಿವೇಶನದಲ್ಲಿ ಮಾತ್ರ ಲಭ್ಯವಿದೆ. ಮತ್ತೆ, ನಿಮ್ಮ ಬ್ರೌಸರ್ ಅನ್ನು ಒಮ್ಮೆ ಮುಚ್ಚಿದ ನಂತರ, ಕುಕೀ ಕಣ್ಮರೆಯಾಗುತ್ತದೆ. Close × ಗೌಪ್ಯತೆ ನೀತಿಗಳು ಗೌಪ್ಯತೆ ನೀತಿ: (ವೆಬ್‌ಸೈಟ್ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿದ್ದಾಗ) ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ಆ ಮಾಹಿತಿಯನ್ನು ನಮಗೆ ಒದಗಿಸಲು ನೀವು ಆರಿಸಿದರೆ, ಮಾಹಿತಿಗಾಗಿ ನಿಮ್ಮ ವಿನಂತಿಯನ್ನು ಪೂರೈಸಲು ಮಾತ್ರ ಇದನ್ನು ಬಳಸಲಾಗುತ್ತದೆ ಬಳಕೆದಾರ ಮಾಹಿತಿ: ಬಳಕೆದಾರರು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ನಾವು ತಾಂತ್ರಿಕ ಬಳಕೆದಾರರ ವಿವರಗಳನ್ನು ಸಂಗ್ರಹಿಸುತ್ತೇವೆ ಮತ್ತು ಬ್ರೌಸರ್ ಪ್ರಕಾರ, ಸರ್ವರ್ ಮತ್ತು ಡೊಮೇನ್, ದಿನಾಂಕ ಮತ್ತು ಸಮಯ, ಡೌನ್‌ಲೋಡ್ ಮಾಡಿದ ದಾಖಲೆಗಳ ವಿವರಗಳನ್ನು ದಾಖಲಿಸಲಾಗಿದೆ, ಈ ಮಾಹಿತಿಯನ್ನು ಸೈಟ್ ಅನ್ನು ಹೆಚ್ಚು ಮಾಡಲು ನಮಗೆ ಸಹಾಯ ಮಾಡಲು ಮಾತ್ರ ಬಳಸಲಾಗುತ್ತದೆ ನಿಮಗೆ ಉಪಯುಕ್ತವಾಗಿದೆ. ಈ ಡೇಟಾದೊಂದಿಗೆ, ನಮ್ಮ ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಮತ್ತು ನಮ್ಮ ಸಂದರ್ಶಕರು ಬಳಸುವ ತಂತ್ರಜ್ಞಾನದ ಬಗೆಗೆ ನಾವು ಕಲಿಯುತ್ತೇವೆ. ವ್ಯಕ್ತಿಗಳು ಮತ್ತು ಅವರ ಭೇಟಿಗಳ ಮಾಹಿತಿಯನ್ನು ನಾವು ಎಂದಿಗೂ ಟ್ರ್ಯಾಕ್ ಮಾಡುವುದಿಲ್ಲ ಅಥವಾ ದಾಖಲಿಸುವುದಿಲ್ಲ. (ನ್ಯಾಯಾಲಯವು ವಾರಂಟ್ ಮೂಲಕ ನಿರ್ದೇಶಿಸಿದಾಗ ಹೊರತುಪಡಿಸಿ) ಕುಕೀಸ್: ವೆಬ್‌ಸೈಟ್‌ನಲ್ಲಿ ಸಂದರ್ಶಕರು ಮಾಹಿತಿಯನ್ನು ಪಡೆದಾಗ ವೆಬ್‌ಸೈಟ್‌ಗಳು ಸಾಫ್ಟ್‌ವೇರ್ ಅನ್ನು ಒದಗಿಸುತ್ತವೆ ಮತ್ತು ಅವುಗಳನ್ನು ಕುಕೀಸ್ ಎಂದು ಕರೆಯಲಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಕುಕೀಗಳನ್ನು ಬಳಸಲಾಗುವುದಿಲ್ಲ. ಇಮೇಲ್ ನಿರ್ವಹಣೆ: ಬಳಕೆದಾರರು ಯಾವುದೇ ಮಾಹಿತಿಯನ್ನು ಆ ಕ್ಷಣಕ್ಕೆ ಮಾತ್ರ ಕಳುಹಿಸಿದಾಗ ಇಮೇಲ್‌ಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅವರಿಗೆ ಮಾಹಿತಿಯನ್ನು ನೀಡಲು ಮಾತ್ರ ಬಳಸಲಾಗುತ್ತದೆ. ಇವುಗಳನ್ನು ಯಾವುದೇ ಉದ್ದೇಶಗಳಿಗಾಗಿ ಅಥವಾ ಸಂಪರ್ಕ ಪಟ್ಟಿಯಲ್ಲಿ ಸೇರಿಸಲು ಬಳಸಲಾಗುವುದಿಲ್ಲ. ಬಳಕೆದಾರರಿಗೆ ತಿಳಿಸದೆ, ಅದನ್ನು ಬಹಿರಂಗಪಡಿಸಲಾಗುವುದಿಲ್ಲ. ವೈಯಕ್ತಿಕ ವಿವರಗಳ ಸಂಗ್ರಹ: ಬಳಕೆದಾರರು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅಥವಾ ಒದಗಿಸಿದರೆ, ಅದರ ಬಳಕೆಯ ವಿವರಗಳನ್ನು ಉಲ್ಲೇಖಿಸಲಾಗುತ್ತದೆ. ವಿವರಗಳ ಬಗ್ಗೆ ನಿಮಗೆ ತೃಪ್ತಿ ಇಲ್ಲದಿದ್ದರೆ ಅಥವಾ ಅನುಮಾನವಿದ್ದರೆ ಅಥವಾ ಅದರ ಬಗ್ಗೆ ಅಭಿಪ್ರಾಯವನ್ನು ನೀಡಲು ಬಯಸಿದರೆ, ನಿಯೋಜಿತ ವೆಬ್‌ಮಾಸ್ಟರ್‌ಗಳನ್ನು ‘ನಮ್ಮನ್ನು ಸಂಪರ್ಕಿಸಿ’ ವಿಭಾಗದ ಅಡಿಯಲ್ಲಿ ಸಂಪರ್ಕಿಸುವುದು ನಿಮಗೆ ಅಗತ್ಯವಾಗಿರುತ್ತದೆ ಗಮನಿಸಿ: ‘ವೈಯಕ್ತಿಕ ವಿವರಗಳು’ ಅಡಿಯಲ್ಲಿ ಪಡೆದ ಖಾಸಗಿ ಮಾಹಿತಿಯ ತುಣುಕುಗಳನ್ನು ಸುಲಭವಾಗಿ ಗುರುತಿಸಲು ಗುರುತು ಅಥವಾ ಅಂಶಗಳನ್ನು ಸಂಗ್ರಹಿಸಲು ಮಾತ್ರ ಬಳಸಲಾಗುತ್ತದೆ. ಕುಕೀಸ್: ವೆಬ್‌ಸೈಟ್‌ನಲ್ಲಿ ಸಂದರ್ಶಕರು ಮಾಹಿತಿಯನ್ನು ಪಡೆದಾಗ ವೆಬ್‌ಸೈಟ್‌ಗಳು ಸಾಫ್ಟ್‌ವೇರ್ ಅನ್ನು ಒದಗಿಸುತ್ತವೆ ಮತ್ತು ಅವುಗಳನ್ನು ಕುಕೀಸ್ ಎಂದು ಕರೆಯಲಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಕುಕೀಗಳನ್ನು ಬಳಸಲಾಗುವುದಿಲ್ಲ. ಬಳಕೆದಾರರು ವೈಯಕ್ತಿಕ ಮಾಹಿತಿಯನ್ನು ಒದಗಿಸಿದರೆ. 1.ನಿಮಗೆ ಪ್ರತಿಕ್ರಿಯಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ನಾವು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ (ಉದಾಹರಣೆಗೆ, ನಿಮ್ಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಅಥವಾ ನೀವು ಆಯ್ಕೆ ಮಾಡಿದ ಚಂದಾದಾರಿಕೆಗಳನ್ನು ಒದಗಿಸಲು). ಇ-ಮೇಲ್ ವಿಳಾಸ ಅಥವಾ ಅಂಚೆ ವಿಳಾಸದೊಂದಿಗೆ ನಮ್ಮನ್ನು ಸಂಪರ್ಕಿಸುವ ಫಾರ್ಮ್ ಅನ್ನು ಭರ್ತಿ ಮಾಡುವುದು ಮತ್ತು ಅದನ್ನು ವೆಬ್‌ಸೈಟ್ ಮೂಲಕ ನಮಗೆ ಸಲ್ಲಿಸುವುದು ಮುಂತಾದ ವೈಯಕ್ತಿಕ ಮಾಹಿತಿಯನ್ನು ನಮಗೆ ಒದಗಿಸಲು ನೀವು ಆರಿಸಿದರೆ-ನಿಮ್ಮ ಸಂದೇಶಕ್ಕೆ ಪ್ರತಿಕ್ರಿಯಿಸಲು ಮತ್ತು ನಿಮಗೆ ಸಹಾಯ ಮಾಡಲು ನಾವು ಆ ಮಾಹಿತಿಯನ್ನು ಬಳಸುತ್ತೇವೆ ನೀವು ವಿನಂತಿಸಿದ ಮಾಹಿತಿ. ನಿಮ್ಮ ಪ್ರಶ್ನೆಯು ಆ ಏಜೆನ್ಸಿಗೆ ಸಂಬಂಧಪಟ್ಟಿದ್ದರೆ ಅಥವಾ ಕಾನೂನಿನ ಪ್ರಕಾರ ಅಗತ್ಯವಿದ್ದರೆ ಮಾತ್ರ ನೀವು ನಮಗೆ ನೀಡುವ ಮಾಹಿತಿಯನ್ನು ನಾವು ಬೇರೆ ಸರ್ಕಾರಿ ಏಜೆನ್ಸಿಯೊಂದಿಗೆ ಹಂಚಿಕೊಳ್ಳುತ್ತೇವೆ. 2. ನಮ್ಮ ವೆಬ್‌ಸೈಟ್ ಎಂದಿಗೂ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಅಥವಾ ವಾಣಿಜ್ಯ ಮಾರುಕಟ್ಟೆಗಾಗಿ ವೈಯಕ್ತಿಕ ಪ್ರೊಫೈಲ್‌ಗಳನ್ನು ರಚಿಸುವುದಿಲ್ಲ. ಯಾವುದೇ ಒಳಬರುವ ಪ್ರಶ್ನೆಗಳು ಅಥವಾ ಕಾಮೆಂಟ್‌ಗಳಿಗೆ ಸ್ಥಳೀಯ ಪ್ರತಿಕ್ರಿಯೆಗಾಗಿ ನೀವು ಇಮೇಲ್ ವಿಳಾಸವನ್ನು ಒದಗಿಸಬೇಕಾದರೂ, ನೀವು ಯಾವುದೇ ವೈಯಕ್ತಿಕ ಮಾಹಿತಿಯನ್ನು ಸೇರಿಸಬೇಡಿ ಎಂದು ನಾವು ಶಿಫಾರಸು ಮಾಡುತ್ತೇವೆ. ವೆಬ್‌ಸೈಟ್ ಭದ್ರತೆ 1)ಎಲ್ಲರಿಗೂ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಲು, ಅನಧಿಕೃತ ಬಳಕೆದಾರರ ಪ್ರವೇಶವನ್ನು ತಡೆಯಲು, ಮಾಹಿತಿಗೆ ಹಾನಿಯಾಗದಂತೆ ಅಥವಾ ವಿರೂಪಗೊಳಿಸುವುದನ್ನು ನಿಲ್ಲಿಸಲು ಮತ್ತು ವೆಬ್‌ಸೈಟ್‌ನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲು, ಬಳಕೆದಾರರ ದಟ್ಟಣೆಯನ್ನು ನಿರ್ವಹಿಸಲು, ವಾಣಿಜ್ಯ ಸಾಫ್ಟ್‌ವೇರ್ ಪ್ರೋಗ್ರಾಮ್‌ಗಳನ್ನು ಬಳಸಲಾಗುತ್ತದೆ. 2)ಅಧಿಕೃತ ಕಾನೂನು ಸಂಸ್ಥೆಗಳನ್ನು ಹೊರತುಪಡಿಸಿ, ಸಂದರ್ಶಕ ಅಥವಾ ಬಳಕೆದಾರರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳು ನಡೆಯುವುದಿಲ್ಲ. 3)ಸಂದರ್ಶಕರ ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ 4)ಅನಧಿಕೃತ ಬಳಕೆದಾರರು ಲಭ್ಯವಿರುವ ಮಾಹಿತಿಯನ್ನು ಸೇರಿಸುವುದಿಲ್ಲ ಅಥವಾ ಬದಲಾಯಿಸಬಾರದು ಅದು ಕಾನೂನು ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಐಟಿ ಆಕ್ಟ್ (2000) ಅಡಿಯಲ್ಲಿ ದಂಡಕ್ಕೆ ಒಳಗಾಗಬಹುದು.. Close × ಸಹಾಯ ಮಾಹಿತಿ ಹುಡುಕಾಟ: ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪ್ರವೇಶಿಸಲು ಬಳಕೆದಾರರಿಗೆ ಸಹಾಯ ಮಾಡಲು, “ಇಲ್ಲಿ ಹುಡುಕಿ” ಆಯ್ಕೆಯನ್ನು ಒದಗಿಸಲಾಗಿದೆ. ಇಲ್ಲಿ, ಕನ್ನಡವನ್ನು ಟೈಪ್ ಮಾಡುವ ಆಯ್ಕೆಯನ್ನು ಲಭ್ಯಗೊಳಿಸಲಾಗಿದೆ. ಹುಡುಕುವಾಗ, ಯೂನಿಕೋಡ್ ಫಾಂಟ್ ಬಳಕೆ ಕಡ್ಡಾಯವಾಗಿದೆ. ಇಂಗ್ಲಿಷ್ನಲ್ಲಿ ಹುಡುಕುವ ಆಯ್ಕೆಯನ್ನು ಸಹ ಒದಗಿಸಲಾಗಿದೆ. ಇಂಟರ್ನೆಟ್ ಪ್ರವೇಶ ಇಂಟರ್ನೆಟ್ ನಿಧಾನವಾಗಿದ್ದರೆ ಅಥವಾ ಲಭ್ಯವಿಲ್ಲದಿದ್ದರೆ, ವೆಬ್‌ಸೈಟ್ ವಿನ್ಯಾಸದಲ್ಲಿ ಮಾರ್ಪಾಡು ಇರಬಹುದು ಅಥವಾ ಕೆಲವು ಉಪಪುಟಗಳು ತೆರೆಯದಿರಬಹುದು. Help of Various File formats : Document Type Download PDF content Adobe Acrobat Reader (External website that opens in a new window) Word files Word Viewer (in any version till 2003) - External website that opens in a new window Microsoft Office Compatibility Pack for Word (for 2007 version) - External website that opens in a new window Excel files Excel Viewer 2003 (in any version till 2003) - External website that opens in a new window Microsoft Office Compatibility Pack for Excel (for 2007 version) - External website that opens in a new window PowerPoint presentations PowerPoint Viewer 2003 (in any version till 2003) - External website that opens in a new window Microsoft Office Compatibility Pack for PowerPoint (for 2007 version) - External website that opens in a new window Flash content Adobe Flash Player (External website that opens in a new window) Audio Files Windows Media Player (External website that opens in a new window) Close × ಸ್ಕ್ರೀನ್ ರೀಡರ್ ಪ್ರವೇಶ ಈ ಜಾಲತಾಣವು “ಜಗತ್ತಿನಾದ್ಯಂತ ಜಾಲ(World Wide Web Consortium -W3C)” ಮತ್ತು ವೆಬ್ ಕಂಟೆಂಟ್ ಅಕ್ಸೆಸಿಬಿಲಿಟಿ ಗೈಡ್‌ಲೈನ್(WCAG) ಹಂತ 2.0 ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ದೃಷ್ಟಿದೌರ್ಬಲ್ಯ ಹೊಂದಿದವರು JAWS, NVDA, SAFA, Supernova and Window-Eyes ನಂತಹ ಮುಂತಾದ ಪರದೆ ವಾಚಕ ತಂತ್ರಾಂಶಗಳನ್ನು ಬಳಸಿಕೊಂಡು ಜಾಲತಾಣದ ಮಾಹಿತಿಯನ್ನು ಧ್ವನಿ ರೂಪದಲ್ಲಿ ಪಡೆದುಕೊಳ್ಳಬಹುದು. ಈ ಕೆಳಗೆ ಸೂಚಿಸಲಾದ ಪಟ್ಟಿಯಲ್ಲಿ ಪರದೆ ವಾಚಕ ತಂತ್ರಾಂಶಗಳನ್ನು ಹೆಸರಿಸಲಾಗಿದೆ.
The woods are lovely, dark & deep, But I have promises to keep, Miles to go before I sleep... ROBERT FROST ಶುಕ್ರವಾರ, ಡಿಸೆಂಬರ್ 24, 2021 ಸಾಹಿತ್ಯ ಪ್ರೀತಿ ಮತ್ತು ಹೊಸ ತಲೆಮಾರಿನ ವೈರುಧ್ಯ ಡಿಸೆಂಬರ್ 2021ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ ಈಗಿನ ಯುವಜನರಲ್ಲಿ ಭಾಷೆ-ಸಾಹಿತ್ಯ ಪ್ರೀತಿ ಹೇಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಎರಡು ವೈರುಧ್ಯಗಳು ಗೋಚರಿಸುತ್ತವೆ: ಒಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಸಾಕಷ್ಟು ಅಭಿಮಾನ ಬೆಳೆಸಿಕೊಂಡಿರುವ, ಸಾಹಿತ್ಯದ ಅಧ್ಯಯನ ಮತ್ತು ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಯುವಜನತೆ; ಇನ್ನೊಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಯಾವ ಆದರಾಭಿಮಾನವೂ ಇಲ್ಲದ, ಬದುಕು ಹಾಗೂ ಭವಿಷ್ಯದ ಕುರಿತು ಹೇರಳವಾದ ಸಿನಿಕತೆಯನ್ನು ಬೆಳೆಸಿಕೊಂಡಿರುವ ಯುವಜನತೆ. ಈ ಎರಡು ಅಂಚುಗಳು ನಮ್ಮನ್ನು ಚಕಿತರನ್ನಾಗಿಯೂ, ವಿಷಣ್ಣರನ್ನಾಗಿಯೂ ಮಾಡುವುದಿದೆ. ಸಮಾಜದಲ್ಲಿರುವ ಎಲ್ಲರೂ ಏಕಪ್ರಕಾರವಾಗಿ ಸಾಹಿತ್ಯ-ಮಾನವಿಕಶಾಸ್ತ್ರಗಳ ಬಗ್ಗೆ ಪ್ರೀತಿಯನ್ನೋ ಅಭಿಮಾನವನ್ನೋ ಬೆಳೆಸಿಕೊಳ್ಳಬೇಕಾಗಿಲ್ಲ ನಿಜ, ಆದರೆ ಅವುಗಳಿಂದ ತೀರಾ ದೂರಸರಿದರೆ ಬದುಕಿಗೇನು ಸ್ವಾರಸ್ಯ? ನಾವಿರುವ ಕ್ಷೇತ್ರ, ಮಾಡುತ್ತಿರುವ ಉದ್ಯೋಗಗಳು ಭಿನ್ನವಾಗಿರಬಹುದು, ಆದರೆ ಭಾಷೆ-ಸಾಹಿತ್ಯದ ಪ್ರೀತಿ ಒಟ್ಟಾರೆ ಜೀವನಕ್ಕೆ ತಂದುಕೊಡುವ ವೈವಿಧ್ಯತೆ, ಜೀವಂತಿಕೆ, ಚೆಲುವು, ಒಲವುಗಳು ಸುಖಾಸುಮ್ಮನೆ ಹೇಗೆ ಬರುವುದು ಸಾಧ್ಯ? ಇಂತಹದೊಂದು ಸನ್ನಿವೇಶ ಉದ್ಭವಿಸಲು ಏನು ಕಾರಣ ಎಂದು ಯೋಚಿಸಿದರೆ ಅನೇಕ ಅಂಶಗಳು ಕಣ್ಣಮುಂದೆ ಬರುತ್ತವೆ. ಕಾಲದ ಓಟದಲ್ಲಿ ನಾವು ಬಹಳ ದೂರ ಸಾಗಿ ಬಂದಿದ್ದೇವೆ. ಬದುಕಿನ ಉದ್ದೇಶ, ವಿಧಾನ, ದೃಷ್ಟಿಕೋನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಬದುಕಿನ ಮೊದಲ ಹದಿನೈದು-ಇಪ್ಪತ್ತು ವರ್ಷಗಳು ಅನೇಕ ಪ್ರಭಾವಗಳಿಂದ ಸುತ್ತುವರಿದಿವೆ. ಜೀವನ ರೂಪೀಕರಣಗೊಳ್ಳುವ ಈ ಸುವರ್ಣಕಾಲದಲ್ಲಿ ವಾಸ್ತವವಾಗಿಯೂ ಏನು ನಡೆಯುತ್ತಿದೆ ಎಂದು ನೋಡೋಣ. ಕೌಟುಂಬಿಕ ವಾತಾವರಣ: ಬಾಲ್ಯಕಾಲವು ನಮ್ಮ ಜೀವನವನ್ನು ನಿರ್ಧರಿಸುವ ಬಹುಮುಖ್ಯ ಘಟ್ಟ ಎಂಬುದನ್ನು ಎಲ್ಲರೂ ಬಲ್ಲೆವು. ಈ ಬಾಲ್ಯ ಎಷ್ಟರಮಟ್ಟಿಗೆ ಬಾಲ್ಯವಾಗಿ ಉಳಿದಿದೆ? ಯೋಚಿಸಿದರೆ ಅನೇಕ ಸಲ ಆತಂಕವಾಗುತ್ತದೆ. ಸಮಾಜದ ವಿನ್ಯಾಸ, ಚಲನೆ, ಚಟುವಟಿಕೆಗಳು ಬದಲಾಗಿವೆ. ಕುಟುಂಬದ ಸ್ವರೂಪದಲ್ಲಿ ಮಹತ್ವದ ಸ್ಥಿತ್ಯಂತರಗಳುಂಟಾಗಿವೆ. ಕೂಡುಕುಟುಂಬಗಳು ಇಲ್ಲವೇ ಇಲ್ಲ ಎಂಬಷ್ಟು ಇಲ್ಲ. ನ್ಯೂಕ್ಲಿಯರ್ ಕುಟುಂಬಗಳ ದೆಸೆಯಲ್ಲಿ ಅಜ್ಜಿ, ತಾತ, ಅತ್ತೆ, ಮಾವ, ದೊಡ್ಡಪ್ಪ, ಚಿಕ್ಕಮ್ಮ, ಅತ್ತಿಗೆ, ಸೊಸೆ ಇತ್ಯಾದಿ ಸಂಬಂಧಗಳೆಲ್ಲ ಬಹುತೇಕ ಹೊರಟುಹೋಗಿವೆ. ಪರಿಚಯವಾಗುವ ಹೊಸ ವ್ಯಕ್ತಿ ಒಂದೋ ಅಂಕಲ್ ಇಲ್ಲವೇ ಆಂಟಿ. ಕೌಟುಂಬಿಕ ಸಮಾರಂಭಗಳು, ಹಬ್ಬ-ಹರಿದಿನಗಳು ಇತ್ಯಾದಿಗಳೆಲ್ಲ ಮಾಯವಾಗಿವೆ; ಇದ್ದರೂ ಎಲ್ಲವೂ ಯಾಂತ್ರಿಕ, ಎಲ್ಲದರಲ್ಲೂ ವಾಣಿಜ್ಯಕ ದೃಷ್ಟಿಕೋನ. ಎಲ್ಲರೂ ತಮ್ಮ ಉದ್ಯೋಗ, ಸಾಧನೆಗಳಲ್ಲಿ ವ್ಯಸ್ತರಾಗಿದ್ದಾರೆ. ಬಾಲ್ಯಕಾಲದಲ್ಲಿ ವ್ಯಕ್ತಿಯ ಭಾವಪೋಷಣೆ ಮಾಡುವ ಸಹಜ ಸುಂದರ ವಾತಾವರಣ ಈಗ ಹಳ್ಳಿಗಳಲ್ಲೂ ಉಳಿದುಕೊಂಡಿಲ್ಲ. ಮನೆಗಳಲ್ಲಿ ಪತ್ರಿಕೆ, ಪುಸ್ತಕ ಓದುವ ವಾತಾವರಣ ಇದ್ದರೆ ಮಕ್ಕಳಲ್ಲೂ ಆ ಪ್ರೀತಿ ಸಹಜವಾಗಿಯೇ ಬೆಳೆಯುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಬದುಕನ್ನು ಸ್ಪರ್ಧೆಯನ್ನಾಗಿ ತೆಗೆದುಕೊಂಡಿರುವ ಅನೇಕ ಕುಟುಂಬಗಳಲ್ಲಿ ಇಂತಹ ಸನ್ನಿವೇಶ ನಿಧಾನಕ್ಕೆ ಮರೆಯಾಗುತ್ತಿದೆ. ದೊರೆತ ಅಲ್ಪಸ್ವಲ್ಪ ಸಮಯವನ್ನು ಮೊಬೈಲ್, ಟಿವಿಗಳು ಆವರಿಸಿಕೊಂಡಿವೆ. ಶಾಲಾ ಪರಿಸರ: ಮೊದಲ ಪಾಠಶಾಲೆಯೆನಿಸಿದ ಮನೆಯಲ್ಲಿ ಆರಂಭವಾದ ಭಾವಪೋಷಣೆ ಶಾಲೆಯಲ್ಲಿ ಮುಂದುವರಿಯಬೇಕು; ಅದು ಎರಡನೆಯ ಮನೆ, ಅಥವಾ ಮನೆಯ ವಿಸ್ತರಣೆ. ಆದರೆ ಅಂತಹ ವಾತಾವರಣವೂ ಉಳಿದುಕೊಂಡಿಲ್ಲ. ಬದುಕಿನ ವೇಗದ ಓಟಕ್ಕೆ ಶಾಲೆಯಲ್ಲಿಯೇ ಟೊಂಕ ಕಟ್ಟಿಯಾಯಿತು. ಇದು ಸ್ಪರ್ಧಾತ್ಮಕ ಜಗತ್ತು, ನೀನು ಓಡದೇ ಇದ್ದರೆ ಹಿಂದೆ ಉಳಿಯುತ್ತೀಯಾ ಎಂಬ ಮಂತ್ರಪಠನೆ ಅಲ್ಲಿಯೇ ಆರಂಭವಾಗುತ್ತದೆ. ಅಲ್ಲಿಗೆ ಪಠ್ಯಪುಸ್ತಕ, ಪರೀಕ್ಷೆಗಳ ಹೊರತಾಗಿ ಬೇರೇನೂ ಬೇಡ ಎಂಬ ಮನಸ್ಥಿತಿ ಮೂಡಿಯಾಯಿತು; ಈ ಮಕ್ಕಳಿಗೆ ಇನ್ನೇನೂ ಮುಖ್ಯವಲ್ಲ. ಮೊದಲಾದರೆ ಆರಂಭದ ಆರು ವರ್ಷದ ಅವಧಿಯಾದರೂ ಮನೆಯಲ್ಲಿಯೇ ಕಳೆದುಹೋಗುತ್ತಿತ್ತು. ಈಗ ಮಗುವಿಗೆ ಉಸಿರಾಡಲೂ ಸಮಯವಿಲ್ಲ. ಅಂಬೆಗಾಲಿಕ್ಕುವ ಮಗು ಹಾಗೆ ಎದ್ದುನಿಲ್ಲಲು ಪ್ರಯತ್ನಿಸುವ ಹೊತ್ತಿಗೆ ಪ್ಲೇಹೋಂ ಸೇರಿಯಾಯಿತು. ಆಮೇಲೆ ಪ್ರೀನರ್ಸರಿ, ನರ್ಸರಿ, ಕೇಜಿಗಳ ಗೌಜು ಆರಂಭ. ಹಾಗೆ ಕಳೆದುಹೋದ ಮಗು ಮತ್ತೆ ಕೈಗೆ ಸಿಗುವುದೇ ಇಲ್ಲ. ಬದಲಾದ ವಿದ್ಯಾರ್ಥಿ ಜೀವನ: ದಶಕಗಳ ಹಿಂದೆ ಶಾಲಾ-ಕಾಲೇಜುಗಳಲ್ಲಿ ಭಾಷೆ-ಸಾಹಿತ್ಯ-ಸಂಸ್ಕೃತಿಯ ಪ್ರೀತಿ ಪೋಷಣೆಗೆ ಹೇರಳ ಅವಕಾಶಗಳಿದ್ದವು. ವಾರಕ್ಕೊಂದಾದರೂ ಚರ್ಚಾಕೂಟ, ಆಗಿಂದಾಗ್ಗೆ ಸ್ಪರ್ಧೆಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸ, ಸಂಭ್ರಮದ ವಾರ್ಷಿಕೋತ್ಸವ- ಎಲ್ಲವೂ ವಿದ್ಯಾರ್ಥಿ ಬದುಕಿನ ಭಾಗವಾಗಿದ್ದವು. ಈಗ ಅವುಗಳಿಗೆ ಬಿಡುವಿಲ್ಲ, ಇದ್ದರೂ ಎಲ್ಲವೂ ಪ್ರಚಾರಕ್ಕಾಗಿ ಎಂಬಷ್ಟು ಕೃತಕ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆ ಎಂಬುದೇ ಇಲ್ಲ. ಗ್ರಂಥಾಲದ ಅವಧಿ, ಆಟದ ಅವಧಿಗಳಿಲ್ಲ. ಅನೇಕ ಶಾಲೆ-ಕಾಲೇಜುಗಳಲ್ಲಿ ಗ್ರಂಥಾಲಯಗಳೇ ಇಲ್ಲ. ಲಕ್ಷಗಟ್ಟಲೆ ಶುಲ್ಕ ಪೀಕುವ ಸಂಸ್ಥೆಗಳು ಎಲ್ಲವನ್ನೂ ‘ರೆಡಿ-ಟು-ಈಟ್’ ಮಾದರಿಯಲ್ಲಿ ವಿದ್ಯಾರ್ಥಿಗಳೆದುರು ತಂದು ಸುರಿಯುತ್ತಿರುವಾಗ ಅವರಿಗೆ ಗ್ರಂಥಾಲಯ ಅವಶ್ಯಕ ಎಂದು ಅನಿಸುವುದೂ ಇಲ್ಲ. ಗ್ರಂಥಾಲಯ ಮಾಡಿ ಜಾಗ ಕಳೆಯುವ ಬದಲು ಹೊಸದೊಂದು ಸೆಕ್ಷನ್ ತೆರೆಯಬಹುದಲ್ಲ ಎಂಬುದೇ ಈ ಸಿರಿ ಗರ ಬಡಿದ ಆಡಳಿತ ಮಂಡಳಿಗಳ ಯೋಚನೆ. ವೃತ್ತಿಪರ ಕೋರ್ಸೇ ಸರ್ವಸ್ವ: ಸ್ಪರ್ಧೆಯಲ್ಲಿ ಗೆಲ್ಲುವುದೇ ಶ್ರೇಷ್ಠ ಎಂಬ ಭಾವನೆ ಬಿತ್ತುವುದರ ಜೊತೆಗೆ ಈ ಶಿಕ್ಷಣ ಸಂಸ್ಥೆಗಳು ವೃತ್ತಿಪರ ಕೋರ್ಸುಗಳಿಂದಲೇ ಜೀವನ ಉದ್ಧಾರವೆಂಬ ಭಾವನೆಯನ್ನು ವಿದ್ಯಾರ್ಥಿಗಳಲ್ಲೂ ಪೋಷಕರಲ್ಲೂ ಪರಿಣಾಮಕಾರಿಯಾಗಿ ಬೆಳೆಸಿಬಿಟ್ಟಿವೆ. ಇದರ ಹಿಂದಿರುವುದು ಇವರ ದುಡ್ಡಿನ ದುರಾಸೆಯ ರಾಜಕಾರಣ. ಇಂತಹದೊಂದು ಮನಸ್ಥಿತಿಯನ್ನು ಬೆಳೆಸದೆ ಹೋದರೆ ಲಕ್ಷಗಟ್ಟಲೆ ಶುಲ್ಕ ವಿಧಿಸುವುದಾದರೂ ಹೇಗೆ? ಎಂಬಲ್ಲಿಗೆ ಇಂಟರ್‍ನ್ಯಾಷನಲ್ ಶಾಲೆ-ಕಾಲೇಜುಗಳ ಮೆರವಣಿಗೆ, ಎಂಟನೇ ತರಗತಿಯಿಂದಲೇ ಇಂಜಿನಿಯರಿಂಗ್-ಮೆಡಿಕಲ್ ಸೀಟುಗಳಿಗೆ ತರಬೇತಿ, ಇದೇ ಅಧ್ಯಾಪಕರು ಹೊರಗೆ ತಮ್ಮದೇ ಕೋಚಿಂಗೆ ಸೆಂಟರುಗಳನ್ನು ತೆರೆದು ಕೋಚಿಂಗ್‍ಗೆ ಸೇರದ ವಿದ್ಯಾರ್ಥಿಗಳು ನಿಷ್ಪ್ರಯೋಜಕರು ಎಂಬ ಭಾವನೆಯನ್ನು ಬಿತ್ತುವುದು: ಎಲ್ಲವೂ ಆರಂಭವಾಯಿತು. ಜತೆಗೆ ವೃತ್ತಿಪರ ಕೋರ್ಸುಗಳನ್ನು ಓದುವವರಿಗೆ ಭಾಷಾ ಪಾಠಗಳು ಮುಖ್ಯವಲ್ಲ ಎಂಬ ಭಾವನೆಯನ್ನೂ ವ್ಯವಸ್ಥಿತವಾಗಿ ಬಿತ್ತುವ ಪ್ರವೃತ್ತಿ ಆರಂಭವಾಯಿತು. ಇವರಿಗೆಲ್ಲ ಭಾಷಾ ಶಿಕ್ಷಕರುಗಳು ಎಂದರೆ ಉಳಿದ ಅಧ್ಯಾಪಕರಿಗೆ ಪಾಠದ ನಡುವೆ ಕೊಂಚ ವಿರಾಮ ಒದಗಿಸುವ ಗ್ಯಾಪ್ ಫಿಲ್ಲರುಗಳು ಮತ್ತು ವಿದ್ಯಾರ್ಥಿಗಳಿಗೆ ಒಂದಿಷ್ಟು ನಿರಾಳತೆ ನೀಡುವ ಹಾಸ್ಯಗಾರರು. ಅಧ್ಯಾಪಕರು ಹೇಗಿದ್ದಾರೆ? ವಿದ್ಯಾರ್ಥಿಗಳಲ್ಲಿ ಸಾಹಿತ್ಯ-ಸಂಸ್ಕೃತಿ-ಭಾಷೆಗಳ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವಲ್ಲಿ ಅಧ್ಯಾಪಕರ ಪಾತ್ರವೂ ಮಹತ್ವದ್ದು. ಈ ವಿಚಾರದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂದರೆ ಮತ್ತೆ ಅಲ್ಲಿಯೂ ಕಾಡುವುದು ನಿರಾಶೆಯೇ. ಪ್ರಾಥಮಿಕ ಶಾಲೆಯಲ್ಲಿ ಭಾಷೆಯನ್ನು ಸುಪುಷ್ಟವಾಗಿ ಬೋಧಿಸುವ ಕೆಲಸ ಬಹುತೇಕ ಕಡೆ ಯಶಸ್ವಿಯಾಗಿ ನಡೆದಿಲ್ಲ. ಅಧ್ಯಾಪಕರೇ ಸಮರ್ಪಕವಾಗಿ ಕಲಿತಿಲ್ಲವೋ, ಮಕ್ಕಳಿಗೆ ಕಲಿಸುವಲ್ಲಿ ಆಸಕ್ತಿ-ಬದ್ಧತೆಗಳಿಲ್ಲವೋ, ಅಂತೂ ಎಲ್ಲಿ ಗಟ್ಟಿ ತಳಹದಿ ದೊರೆಯಬೇಕಿತ್ತೋ ಅಲ್ಲಿ ದೊರೆಯುತ್ತಿಲ್ಲ. ಇದೇ ಸಡಿಲ ಪಾಯದೊಂದಿಗೆ ಮಕ್ಕಳು ಪ್ರೌಢಶಾಲೆ, ಅಲ್ಲಿಂದ ಪಿಯುಸಿ, ಅಲ್ಲಿಂದ ಕಾಲೇಜುಗಳಿಗೆ ಭಡ್ತಿ ಪಡೆಯುತ್ತಿದ್ದಾರೆ. ಆಗಿರುವ ತಪ್ಪುಗಳಿಗೆ ಒಬ್ಬರು ಇನ್ನೊಬ್ಬರೆಡೆಗೆ ಬೆರಳು ತೋರಿಸುವ ಕೆಲಸ ನಡೆಯುತ್ತಿದೆಯೇ ಹೊರತು ಆತ್ಮಾವಲೋಕನ ನಡೆಸಲು ಯಾರೂ ಸಿದ್ಧರಿಲ್ಲ. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲೂ ಕಾಗುಣಿತ ತಿದ್ದಿಲ್ಲ, ಸ್ವತಂತ್ರವಾಗಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಲು ಬರುತ್ತಿಲ್ಲ ಎಂದರೆ ಏನರ್ಥ? ಅಧ್ಯಾಪಕರು ಮನಸ್ಸು ಮಾಡಿದರೆ ಭಾಷೆ, ಸಾಹಿತ್ಯ ಎರಡರ ಕಡೆಗೂ ಮಕ್ಕಳನ್ನು ಧಾರಾಳವಾಗಿ ಸೆಳೆಯಬಹುದು. ಪ್ರೌಢಶಾಲೆ, ಕಾಲೇಜು ಹಂತದಲ್ಲಂತೂ ಇದಕ್ಕೆ ಹೇರಳ ಅವಕಾಶ ಇದೆ. ಸಾಹಿತ್ಯ ಪ್ರೀತಿ ಮೂಡಿಸುವ ನಾಲ್ಕು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಕಡೇ ಪಕ್ಷ ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿಸುವುದು, ಅವರು ಆ ಬಗ್ಗೆ ವಿಚಾರ ವಿನಿಮಯ ಮಾಡುವಂತೆ ನೋಡಿಕೊಳ್ಳುವುದು- ಇಷ್ಟನ್ನು ಮಾಡಿದರೂ ಹೊಸ ತಲೆಮಾರಿನ ಹುಡುಗರಿಗೆ ಉಪಕಾರ ಮಾಡಿದ ಪುಣ್ಯ ಅವರಿಗೆ ಸಲ್ಲುತ್ತದೆ. ಆದರೆ ಅವರಿಗೇ ಸ್ವತಃ ಭಾಷೆ-ಸಾಹಿತ್ಯಗಳ ಮೇಲೆ ಅಭಿಮಾನ ಇಲ್ಲದೇ ಹೋದರೆ ಮುಂದಿನದನ್ನು ಮಾತಾಡುವುದು ವ್ಯರ್ಥ. ಸಂಬಳ, ಭಡ್ತಿ, ವರ್ಗಾವಣೆ- ವೃತ್ತಿಜೀವನಕ್ಕೆ ಮುಖ್ಯವಾದ ವಿಚಾರಗಳು ನಿಜ, ಆದರೆ ಉಳಿದ ಉದ್ಯೋಗಗಳಿಗಿಂತ ಭಿನ್ನವಾದ ಬದ್ಧತೆಯೊಂದು ಅಧ್ಯಾಪಕರಿಗೆ ಇದೆಯಲ್ಲ? ಪಠ್ಯಪುಸ್ತಕಗಳ ಕಥೆ ಪ್ರಾಥಮಿಕ ಹಂತದಿಂದ ತೊಡಗಿ ಉನ್ನತಶಿಕ್ಷಣದವರೆಗೆ ಪಠ್ಯಪುಸ್ತಕಗಳ ಸ್ವರೂಪವೇ ಬದಲಾಗಿದೆ. ಮೂವತ್ತು ವರ್ಷಗಳ ಹಿಂದಿನ ಪಠ್ಯವನ್ನೇ ಈಗಲೂ ಬೋಧಿಸಲು ಬರುತ್ತದೆಯೇ ಎಂಬುದು ನ್ಯಾಯವಾದ ಪ್ರಶ್ನೆ. ಆದರೆ ಕಾಲ ಎಷ್ಟೇ ಬದಲಾದರೂ ಶಿಕ್ಷಣದ ಮೂಲ ಉದ್ದೇಶ ಬದಲಾಗಬಾರದಲ್ಲ? ಹೊಸ ಕಾಲಕ್ಕೆ ಹೊಂದುವ ನೆಪದಲ್ಲಿ, ಹೊಸ ಚಿಂತನೆಗಳನ್ನು ಬೆಳೆಸುವ ನೆಪದಲ್ಲಿ ನಾವು ಪಠ್ಯಪುಸ್ತಕಗಳ ಸೊಗಸನ್ನೇ ಹಾಳುಗೆಡವಿದ್ದೇವೆಯೇ ಎಂದು ಅನೇಕ ಸಲ ಅನಿಸುವುದಿದೆ. ಖಾಸಗಿ ಶಾಲೆಗಳ ದರ್ಬಾರಿನಲ್ಲಂತೂ ಪಠ್ಯಪುಸ್ತಕಗಳಲ್ಲಿ ವಿವಿಧ ಮಾದರಿಗಳು ಬಂದಿವೆ. ಒಂದೊಂದು ಶಾಲೆ ಒಂದೊಂದು ‘ಕಂಪೆನಿ’ಯ ಪಠ್ಯಕ್ರಮವನ್ನು ಅನುಸರಿಸುವುದೂ ಇದೆ. ಈ ಪುಸ್ತಕಗಳೆಲ್ಲ ಬಣ್ಣಬಣ್ಣ, ಫಳಫಳ, ಸಾಮಾನ್ಯರ ಕೈಗೆ ಎಟುಕದಷ್ಟು ತುಟ್ಟಿ. ಹಾಗೆ ನೋಡಿದರೆ ಅವುಗಳಲ್ಲಿರುವ ಹೂರಣವೂ ಚೆನ್ನಾಗಿದೆ, ಆದರೆ ದಶಕದ ಹಿಂದೆ ಇರುತ್ತಿದ್ದ ಪಠ್ಯಗಳ ಸೊಗಸು ಅಲ್ಲಿ ಕಾಣುತ್ತಿಲ್ಲ. ಅವೆಲ್ಲ ಮುಗ್ಧತೆ ಮಾಸಿದ ಮಕ್ಕಳಂತೆ ಪೇಲವವಾಗಿವೆ ಎನಿಸುತ್ತದೆ. ಬಾಲ್ಯಕ್ಕೆ ತರ್ಕಕ್ಕಿಂತಲೂ ಭಾವಪೋಷಣೆಯೇ ಮುಖ್ಯವಲ್ಲವೇ? ಹೊಸ ಸಾಧ್ಯತೆಗಳು ಕಾಲದೊಂದಿಗೆ ಓದು-ಅಧ್ಯಯನದ ಸ್ವರೂಪ ಬದಲಾಗಿದೆ. ಮಾಧ್ಯಮಗಳು ಬದಲಾಗಿವೆ. ಹೊಸ ತಲೆಮಾರಿನ ಆಯ್ಕೆಗಳು ಬದಲಾಗಿವೆ. ಎಲ್ಲವನ್ನೂ ಮುದ್ರಿತ ಪುಸ್ತಕ ರೂಪದಲ್ಲೇ ಓದಬೇಕಾಗಿಲ್ಲ. ಯುವಕರು ಅಂತರಜಾಲವನ್ನು ಧಾರಾಳವಾಗಿ ಬಳಸುತ್ತಿದ್ದಾರೆ. ಅಂತರಜಾಲದ ಬಳಕೆಯೂ ಸಾಹಿತ್ಯದ ಓದಿನ ಒಂದು ಪ್ರಮುಖ ಭಾಗ ಆಗಿರಬಹುದು. ಪುಸ್ತಕಗಳು ಡಿಜಿಟಲ್ ರೂಪದಲ್ಲಿ, ಆಡಿಯೋ ರೂಪದಲ್ಲಿ ದೊರೆಯುತ್ತಿವೆ. ಹೊಸ ತಲೆಮಾರಿಗೆ ಅವುಗಳನ್ನು ಬಳಸುವುದು ಸುಲಭವೆನಿಸಬಹುದು. ಹೀಗಾಗಿ ಇಂದಿನ ವಿದ್ಯಾರ್ಥಿಗಳು ಮುದ್ರಿತ ಪುಸ್ತಕಗಳನ್ನು ಓದುವುದು ಕಡಿಮೆಯಾಗಿದೆ ಎಂದು ತೀರಾ ಆತಂಕಪಡುವ ಅಗತ್ಯವೇನೂ ಇಲ್ಲ. ಆದರೆ ಈ ಪ್ರವೃತ್ತಿಯಲ್ಲಾದರೂ ಇರುವವರ ಸಂಖ್ಯೆ ಎಷ್ಟು ಎಂದು ಯೋಚಿಸಬೇಕು. ಕಂಪ್ಯೂಟರ್, ಮೊಬೈಲ್ ಬಳಸುವ ಯುವಕರೆಲ್ಲರೂ ಅವುಗಳನ್ನು ಸಾಹಿತ್ಯ-ಭಾಷೆ ಇತ್ಯಾದಿಗಳ ಅಭ್ಯಾಸಕ್ಕೂ ಬಳಸುತ್ತಿದ್ದಾರೆ ಎಂದು ಹೇಳಲು ಬರುವುದಿಲ್ಲ. ಬಹುಪಾಲು ಮಂದಿ ಸೋಶಿಯಲ್ ಮೀಡಿಯಾದಲ್ಲಿ, ವೀಡಿಯೋ ಗೇಮ್‍ಗಳಲ್ಲಿ ಕಳೆದುಹೋಗುತ್ತಿದ್ದಾರೆ. ಆಧುನಿಕ ಮಾಧ್ಯಮಗಳನ್ನು ಬಳಸುತ್ತಿರುವ ಈ ತಲೆಮಾರು ಅವುಗಳನ್ನು ಒಳ್ಳೆಯ ಓದು, ಅಧ್ಯಯನಕ್ಕೆ ಬಳಸುವಂತೆ ಮಾಡುವ ಜವಾಬ್ದಾರಿ ನಾಗರಿಕ ಸಮಾಜಕ್ಕೆ ಇದೆ. ಕೊರೋನೋತ್ತರ ಕಾಲದಲ್ಲಂತೂ ಶಿಕ್ಷಣ-ಸಂವಹನದ ಪರಿಕರಗಳು ಆಮೂಲಾಗ್ರ ಬದಲಾವಣೆ ಕಂಡಿವೆ. ಗೂಗಲ್ ಮೀಟ್, ಜೂಮ್‍ನಂತಹ ಆನ್ಲೈನ್ ವೇದಿಕೆಗಳು ಪ್ರಸಿದ್ಧಿಗೆ ಬಂದಿವೆ. ಇವುಗಳು ಭಾಷೆ, ಸಾಹಿತ್ಯ, ಸಮಾಜ ಹಿತಚಿಂತನೆಯ ಸಂವಾದಗಳಿಗೂ ಒಳ್ಳೆಯ ವೇದಿಕೆಗಳಾಗಿ ಬಳಕೆಯಾಗುತ್ತಿವೆ. ಕ್ಲಬ್‍ಹೌಸಿನಂತಹ ಪರಿಕರಗಳನ್ನೂ ಒಳ್ಳೆಯ ಅಧ್ಯಯನಕೂಟಗಳನ್ನಾಗಿ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ. ಉಪಕ್ರಮ ವಹಿಸುವವರಿದ್ದರೆ ಅವರನ್ನು ಅನುಸರಿಸುವ ಮಂದಿಯೂ ಇರುತ್ತಾರೆ. ಇಂತಹ ಸಾಕಷ್ಟು ಪ್ರಯತ್ನಗಳೂ ವಿದ್ಯಾರ್ಥಿಗಳ ನಡುವೆ, ಯುವತಲೆಮಾರಿನ ನಡುವೆ ಈಚೆಗೆ ನಡೆಯುತ್ತಿವೆ. ಒಳ್ಳೆಯದು ಎಲ್ಲಿ, ಹೇಗೆ ನಡೆದರೂ ಸಂತೋಷದ ವಿಷಯವೇ. ಆದರೆ ಇವೆಲ್ಲ ಆರಂಭಶೂರತನ ಆಗಬಾರದು ಅಷ್ಟೇ. - ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 11:12 ಪೂರ್ವಾಹ್ನ 1 ಕಾಮೆಂಟ್‌: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಭಾಷೆ, ಯುವ ಜನಾಂ, ವಿದ್ಯಾರ್ಥಿಪಥ, ಶಿಕ್ಷಣ, ಸಾಹಿತ್ಯ, ಸಿಬಂತಿ ಪದ್ಮನಾಭ ಬುಧವಾರ, ಡಿಸೆಂಬರ್ 22, 2021 ಶುಭಾಶಯಗಳ ನಡುವೆ ಬಂದ ಒಂದು ವಿಷಾದಪತ್ರ ಹ್ಯಾಪಿ ಬರ್ತ್ ಡೇ ಹ್ಯಾಪಿ ಬರ್ತ್ ಡೇ.. ಒಂದರ ಮೇಲೊಂದು ಬರುತ್ತಿದ್ದ ಭರಪೂರ ಸಂದೇಶಗಳ ನಡುವೆ ಒಂದು ವಿಷಾದಪತ್ರವೂ ನುಸುಳಿಕೊಂಡಿತ್ತು. ಅದು ನವದೆಹಲಿಯ ಫುಲ್'ಬ್ರೈಟ್ ಕಮೀಷನ್ನಿಂದ ಬಂದ ಈ-ಮೇಲು: "2022-23ರ Fulbright-Nehru Postdoctoral Research Fellowshipಗಾಗಿ ನೀವು ಸಲ್ಲಿಸಿದ ಅರ್ಜಿ ಮುಂದಿನ ಪ್ರಕ್ರಿಯೆಗೆ ಆಯ್ಕೆಯಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ಪ್ರತೀ ಅರ್ಜಿಯ ಬಗ್ಗೆ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ, ಕ್ಷಮಿಸಿ. ನಿಮ್ಮ ಭವಿಷ್ಯದ ಶೈಕ್ಷಣಿಕ ಹಾಗೂ ವೃತ್ತಿ ಬದುಕಿಗೆ ಶುಭಾಶಯಗಳು." ಇದು ಪತ್ರದ ಸಾರಾಂಶ. ಪಾಸು-ಫೇಲು ಎರಡಕ್ಕೂ ಸಿದ್ಧನಿದ್ದ ವಿದ್ಯಾರ್ಥಿಯಂತೆ ನಾನು ಫಲಿತಾಂಶವನ್ನು ನೋಡಿದ್ದರಿಂದ ಅದು ನನ್ನ ಮೇಲೆ ಅಂತಹ ಪರಿಣಾಮವನ್ನೇನೂ ಬೀರಲಿಲ್ಲ. "ಮಾಹಿತಿ ನೀಡಿದ್ದಕ್ಕೆ ಧನ್ಯವಾದ. ಆದರೆ ಅರ್ಜಿಯ ಕುರಿತ ನಿರ್ದಿಷ್ಟ ಪ್ರತಿಕ್ರಿಯೆಯನ್ನೂ ತಿಳಿಸಿದ್ದರೆ ಸ್ವಸುಧಾರಣೆಗೆ ಅನುಕೂಲವಾಗುತ್ತಿತ್ತು" ಎಂದಷ್ಟೇ ಉತ್ತರಿಸಿ, ಫೆಲೋಶಿಪ್ಪಿನ ಪ್ರಸ್ತಾವನೆಯನ್ನು ಸಾಮುಗೊಳಿಸುವಲ್ಲಿ ನೆರವಾದ ಎಲ್ಲ ಹಿರಿಯರಿಗೆ, ಗೆಳೆಯರಿಗೆ ಈ ವರ್ತಮಾನವನ್ನು ತಿಳಿಸಿ ಸುಮ್ಮನಾದೆ. ಹಣ್ಣಾಗದ ಹೂವಿನ ಕಥೆಯನ್ನು ಬಿತ್ತರಿಸಬೇಕೇ ಎಂದು ಯೋಚಿಸಿದೆ. ಆದರೆ ಹೇಳುವುದರಿಂದ ಇದರ ಬಗ್ಗೆ ಗೊತ್ತಿಲ್ಲದ ನಾಕು ಮಂದಿಗೆ ಮುಂದಕ್ಕೆ ಪ್ರಯೋಜನವಾಗಬಹುದು ಅನಿಸಿತು. ಹಾಗಾಗಿ ಈ ಪ್ರವರ. Fulbright-Nehru Fellowship ಭಾರತ-ಅಮೇರಿಕ ಜಂಟಿಯಾಗಿ ಕೊಡಮಾಡುವ ಒಂದು ಪ್ರತಿಷ್ಠಿತ ಫೆಲೋಶಿಪ್. ವಿದ್ಯಾರ್ಥಿಗಳು, ಅಧ್ಯಾಪಕರು, ವೃತ್ತಿಪರರು ಉನ್ನತ ವ್ಯಾಸಂಗ ಹಾಗೂ ಸಂಶೋಧನೆ ನಡೆಸುವುದಕ್ಕೆ ವಿವಿಧ ವಿದ್ಯಾರ್ಥಿವೇತನಗಳನ್ನು ಪ್ರತಿವರ್ಷವೂ ನೀಡಲಾಗುತ್ತದೆ. ಇದು 1950ರಿಂದಲೂ ಚಾಲ್ತಿಯಲ್ಲಿದೆ. ಅಮೇರಿಕವು ಇತರ 150 ದೇಶಗಳೊಂದಿಗೆ ನಡೆಸುವ ಈ ಫೆಲೋಶಿಪ್ ಯೋಜನೆ ವಿಶ್ವದಲ್ಲೇ ಅತ್ಯಂತ ದೊಡ್ಡ ವಿದ್ಯಾರ್ಥಿವೇತನ ಯೋಜನೆಯೆಂಬ ಹೆಗ್ಗಳಿಕೆ ಹೊಂದಿದೆ. ನನ್ನ ಕೆಲವು ಅಧ್ಯಾಪಕರು ಹಿಂದೆ ಈ ಫೆಲೋಶಿಪ್ಪಿಗೆ ಆಯ್ಕೆಯಾಗಿ ಅಮೇರಿಕಕ್ಕೆ ಹೋಗಿ ಸಂಶೋಧನೆ ನಡೆಸಿ ಬಂದ ವಿಚಾರದ ಹೊರತಾಗಿ, ಅದರ ಬಗ್ಗೆ ನನಗೆ ಇನ್ನೇನೂ ತಿಳಿದಿರಲಿಲ್ಲ. ಪಿಎಚ್.ಡಿ ಆದ ಮೇಲೆ ನಾನೂ ಒಮ್ಮೆ ಪ್ರಯತ್ನಿಸಬೇಕು ಎಂಬ ಕನಸು ಇಟ್ಟುಕೊಂಡಿದ್ದುಂಟು. ಈ ವರ್ಷ ಅದನ್ನು ಜಾರಿಗೊಳಿಸುವ ಸಂದರ್ಭ ಬಂತು. ಅರ್ಜಿ ಸಲ್ಲಿಸುವ ಯೋಚನೆ ಗಟ್ಟಿಯಾದದ್ದೇ, ದಶಕಗಳ ಹಿಂದೆ ಈ ಫೆಲೋಶಿಪ್ ಪಡೆದ ಹಿರಿಯ ಪ್ರಾಧ್ಯಾಪಕರೊಂದಿಗೆ ಮಾತಾನಾಡಿ, ನನ್ನಂತಹ ಹುಲುಮಾನವರು ಇದಕ್ಕೆ ಪ್ರಯತ್ನಿಸಬಹುದೇ ಎಂದು ಚರ್ಚಿಸಿದೆ. ಅವರೆಲ್ಲ ತಮ್ಮ ಕಾಲದ ಅನುಭವಗಳನ್ನು ನೆನಪಿಸಿಕೊಂಡು “ಆ ಕಾಲ ಬೇರೆ, ಈ ಕಾಲ ಬೇರೆ. ಆದರೆ ಖಂಡಿತ ಪ್ರಯತ್ನಿಸು, ಚೆನ್ನಾಗಿ ತಯಾರಿ ಮಾಡು, ಆಲ್ ದಿ ಬೆಸ್ಟ್” ಅಂದರು. ಇದಕ್ಕೂ ಮೊದಲು ನಮ್ಮ ಹೋಂ ಮಿನಿಸ್ಟ್ರಿಗೆ ಸವಿನಯದಿಂದ ಅರ್ಜಿ ಸಲ್ಲಿಸಿ, “ಹೇಗೆ, ನಾನು ಒಂದು ವರ್ಷ ದೇಶ ಬಿಟ್ಟರೆ ಇಲ್ಲಿ ಪರವಾಗಿಲ್ಲವಾ?” ಎಂದು ತಗ್ಗಿಬಗ್ಗಿ ಕೇಳಿ ಅನುಮತಿ ಪಡೆದಿದ್ದೆ ಎಂದು ಬೇರೆ ಹೇಳಬೇಕಿಲ್ಲ. ಹೈಕಮಾಂಡ್ ಒಪ್ಪಿಗೆಯಿಲ್ಲದೆ ನಾವು ಒಂದು ಹೆಜ್ಜೆ ಹಿಂದೆ ಮುಂದೆ ಇಡುವುದಕ್ಕುಂಟಾ! ಅಲ್ಲಿಂದ ತಯಾರಿ ಶುರು. ತಿಂಗಳಾನುಗಟ್ಟಲೆ ಪರಿಶ್ರಮ ಬಯಸುವ ಕೆಲಸ ಅದು. ಅತಿಂಥ ಸ್ಪರ್ಧೆಯಲ್ಲ ಅದು. ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ಪಿಗಂತೂ ಇಡೀ ದೇಶದಿಂದ ಆಯ್ಕೆಯಾಗುವವರು ಹತ್ತೋ ಹದಿನೈದೋ ಮಂದಿ. ಕಳೆದ ಕೆಲವು ವರ್ಷಗಳಲ್ಲಿ ಫೆಲೋಶಿಪ್ ಪಡೆದವರ ಬಯೋಡಾಟ ನೋಡಿದರೆ ಎದೆಯೊಳಗೆ ಸಣ್ಣ ನಡುಕ ಹುಟ್ಟುತ್ತಿತ್ತು. ಅವರೆಲ್ಲ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳಿಂದ ಹೊರಬಂದವರು. ನೀರಿಗೆ ಇಳಿದವನಿಗೆ ಎಂಥಾ ಚಳಿ ಎಂದು ತಯಾರಿ ಶುರು ಮಾಡಿದೆ. ಅದು ಬರೀ ಅರ್ಜಿ ಬರೆವ ಕೆಲಸ ಅಲ್ಲ. ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು ಮೆಚ್ಚುವ ಸಂಶೋಧನ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಬೇಕು. ಅದು ಅವರೇ ಸೂಚಿಸಿದ 23 ಕ್ಷೇತ್ರಗಳ ವ್ಯಾಪ್ತಿಯಲ್ಲೇ ಇರಬೇಕು. ನನ್ನ ದುರದೃಷ್ಟಕ್ಕೆ ನನ್ನ ಕ್ಷೇತ್ರವಾದ Mass Communication & Journalism ಅವರ ಪಟ್ಟಿಯಲ್ಲಿ ಇರಲಿಲ್ಲ. ಹಾಗಾಗಿ ಅಲ್ಲಿ ಕೊಟ್ಟಿರುವುದರಲ್ಲೇ ಯಾವುದಾದರೊಂದನ್ನು ಆಯ್ದುಕೊಳ್ಳಬೇಕು. ಸದ್ಯಕ್ಕೆ ಅವರು ಕೊಟ್ಟ ಪಟ್ಟಿಯಲ್ಲಿ Performing Arts ನನಗೆ ಸಮೀಪವೆನಿಸಬಲ್ಲ ಒಂದು ಕ್ಷೇತ್ರವಾಗಿತ್ತು. ಯಕ್ಷಗಾನ ಹಾಗೂ ಅಭಿವೃದ್ಧಿ ಸಂವಹನದ ವಿಚಾರವಾಗಿ ನಾನು ಪಿಎಚ್.ಡಿ ಮಾಡಿದ್ದರಿಂದ ಆ ನಿರ್ಧಾರಕ್ಕೆ ಬಂದೆ. ಸರಿ; ನಾವು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ವಿಷಯ ಭಾರತ-ಅಮೇರಿಕ ಎರಡಕ್ಕೂ ಪ್ರಸ್ತುತವಾಗಬೇಕು. ನಮ್ಮ ವೃತ್ತಿಬದುಕಿಗೆ ಪೂರಕವಾಗಿರಬೇಕು. ಅದು ಆಯ್ಕೆ ಮಾಡಿಕೊಂಡ ಕ್ಷೇತ್ರದೊಳಗೆ ಬರಬೇಕು. ಅಂತಹದೊಂದು ವಿಷಯದ ಅಸ್ಪಷ್ಟ ಚಿತ್ರಣ ಸಿಗುವುದಕ್ಕೇ ಎರಡು ತಿಂಗಳು ಹಿಡಿಯಿತು. ಹಾಗೆ ಮಾಡಬಹುದೋ, ಹೀಗೆ ಮಾಡಬಹುದೋ ಎಂದು ಹತ್ತಾರು ಮಂದಿಯೊಂದಿಗೆ ಚರ್ಚಿಸಿದೆ. ಇದಕ್ಕಿಂತಲೂ ಪ್ರಮುಖ ಸವಾಲೆಂದರೆ, ಅರ್ಜಿ ಸಲ್ಲಿಸುವ ಮೊದಲೇ ಅಮೇರಿಕದ ಯಾರಾದರೂ ಒಬ್ಬ ಪ್ರಾಧ್ಯಾಪಕರಿಂದ ಅಲ್ಲಿಗೆ ಬರುವುದಕ್ಕೆ ನಮಗೆ ಆಹ್ವಾನ ಬೇಕು. ಯಾರನ್ನು ಕೇಳುವುದು? ನನಗೆ ಅಂತಹ ಸಂಪರ್ಕ ಇಲ್ಲ. ಗಾಡ್ ಫಾದರುಗಳೂ ಇಲ್ಲ. ಮೊದಲು ಅಂತಹವರೊಬ್ಬರನ್ನು ಹುಡುಕಬೇಕು, ಸಂಪರ್ಕಿಸಬೇಕು, ಅವರಿಗೆ ನಮ್ಮ ಸಂಶೋಧನ ಯೋಜನೆ ಇಷ್ಟವಾಗಬೇಕು, ಬೆಂಬಲಿಸಲು ಒಪ್ಪಬೇಕು, ಆಮೇಲೆ ಅವರ ಪತ್ರ ಕೇಳಬೇಕು. ಆ ಕೆಲಸವನ್ನೂ ಜತೆಜತೆಗೇ ಮಾಡಿದೆ. ಅಮೇರಿಕದ ಟಾಪ್-50 ವಿಶ್ವವಿದ್ಯಾನಿಲಯಗಳ ಪಟ್ಟಿ ತಯಾರಿಸಿದೆ. ಅಲ್ಲಿನ Performing Arts/Mass Communication ವಿಭಾಗಗಳನ್ನು ಹುಡುಕಿ, ನನ್ನ ಆಸಕ್ತಿಗೆ ಸರಿಹೊಂದುವ ಪ್ರಾಧ್ಯಾಪಕರಿದ್ದಾರೆಯೇ ಎಂದು ನೋಡಿದೆ. ಏಳೆಂಟು ಮಂದಿಯನ್ನು ಶೋಧಿಸಿ, ಅವರಲ್ಲಿ ಅಂತಿಮವಾಗಿ ಮೂವರಿಗೆ ಮೈಲ್ ಮಾಡಿದೆ. ನನ್ನ ಪಿಎಚ್.ಡಿ.ಯ ಸಾರಾಂಶ, ಬಯೋಡಾಟಾ, ಅಲ್ಲಿಗೆ ಹೋಗಿ ಮಾಡಬೇಕು ಅಂದುಕೊಂಡಿರುವ ಸಂಶೋಧನೆ- ಇಷ್ಟನ್ನು ಕಳಿಸಿ, ನನಗೆ ಸಹಾಯ ಮಾಡುವಿರಾ ಎಂದು ಕೇಳಿಕೊಂಡೆ. ಆಶ್ಚರ್ಯ ಎನಿಸುವ ಹಾಗೆ ಒಬ್ಬರು ಪ್ರಾಧ್ಯಾಪಕರು ಮರುದಿನವೇ ಉತ್ತರಿಸಿದರು. ಅವರೇ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ (ಬರ್ಕ್ಲೀ)ದ Theatre, Dance and Performance Studies ವಿಭಾಗ ಸಹಪ್ರಾಧ್ಯಾಪಕ ಡಾ. ಪೀಟರ್ ಗ್ಲೇಸರ್. ಆ ಪುಣ್ಯಾತ್ಮನ ಬಗ್ಗೆ ಇನ್ನೊಮ್ಮೆ ಪ್ರತ್ಯೇಕವಾಗಿ ಬರೆಯುತ್ತೇನೆ. ಅಂತಹ ವಿಶಿಷ್ಟ ವ್ಯಕ್ತಿ ಅವರು. ನಾನು ಯಾರೋ, ಅವರು ಯಾರೋ. ಈ ತುಮಕೂರೆಂಬ ಊರಲ್ಲಿರುವ ಪದ್ಮನಾಭ ಎಂಬ ಹುಲ್ಲುಕಡ್ಡಿಯ ಬಗ್ಗೆ ಅವರಿಗೆ ಯಾವ ಕಲ್ಪನೆಯೂ ಇರದು. ಯಾರ ರೆಫರೆನ್ಸೂ ಇಲ್ಲದೆ ಅವರನ್ನು ಸಂಪರ್ಕಿಸಿದ್ದೆ. “ನಿಮ್ಮ ಯೋಜನೆ ಆಸಕ್ತಿದಾಯಕವಾಗಿದೆ. ಆದರೆ ನಾನು ನಿಮ್ಮೊಂದಿಗೆ ಒಮ್ಮೆ ಮುಖಾಮುಖಿ ಮಾತಾಡಬೇಕು. ಸಾಧ್ಯವಾದಷ್ಟು ಬೇಗ ಒಂದು ಜೂಮ್ ಮೀಟಿಂಗ್ ಶೆಡ್ಯೂಲ್ ಮಾಡಿ” ಎಂದು ಉತ್ತರಿಸಿದರಲ್ಲದೆ, ಯಕ್ಷಗಾನ ಹಾಗೂ ಭಾರತೀಯ ರಂಗಭೂಮಿ ಕುರಿತಂತೆ ವಿದೇಶೀಯರು ನಡೆಸಿದ ಒಂದಷ್ಟು ಸಂಶೋಧನೆಗಳನ್ನೂ ಪ್ರಸ್ತಾಪಿಸಿದರು. ನಿಜವಾಗಿಯೂ ಬೇಸ್ತು ಬೀಳುವ ಸರದಿ ನನ್ನದಾಗಿತ್ತು. ಒಂದು ಗಂಟೆಯ ಮಾತುಕತೆ ಬಳಿಕ ನನ್ನ ಪ್ರಸ್ತಾವನೆಯನ್ನು ಬೆಂಬಲಿಸುವ ಭರವಸೆ ನೀಡಿದರು. ಆಮೇಲೆ ಎರಡು ಮೂರು ಬಾರಿ ಮೀಟಿಂಗ್ ನಡೆಸಿದ್ದುಂಟು; ಹತ್ತಾರು ಈಮೇಲುಗಳನ್ನು ವಿನಿಮಯ ಮಾಡಿದ್ದುಂಟು. ಅವರ ಶೈಕ್ಷಣಿಕ ಶಿಸ್ತು, ಮಾರ್ಗದರ್ಶನ ಮಾಡುವ ರೀತಿ ನೋಡಿಯೇ ಅಲ್ಲಿ ಖಂಡಿತ ಒಂದು ವರ್ಷ ಕಳೆಯಬೇಕೆಂದು ಆಸೆಪಟ್ಟೆ. ಆಮೇಲೆ ನನ್ನ ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯಕ್ರಮ. ಮೂರೂವರೆಸಾವಿರ ಪದಗಳ ಪ್ರಸ್ತಾವನೆ ಬರೆಯುವುದಕ್ಕೆ ಮೂರೂವರೆ ತಿಂಗಳು ಹಿಡಿಯಿತು. ಬಹುಶಃ ರಾತ್ರಿ ಎರಡು ಗಂಟೆಯಲ್ಲದೆ ಮಲಗಿದ್ದೇ ಇಲ್ಲ. ಕೆಲವೊಮ್ಮೆ ಬೆಳಗಾದದ್ದೂ ಉಂಟು. ಅಷ್ಟೊಂದು ಕೆಲಸ ಅನಿವಾರ್ಯವಾಗಿತ್ತು. ಈ ನಡುವೆ ವಿದ್ವಾಂಸರೊಂದಿಗೆ, ಅಮೇರಿಕದಲ್ಲಿರುವ ಸ್ನೇಹಿತರೊಂದಿಗೆ, ಯಕ್ಷಗಾನ, ರಂಗಭೂಮಿಗೆ ಸಂಬಂಧಿಸಿದ ಹಿರಿಯರೊಂದಿಗೆ ಮಾತುಕತೆ ನಿರಂತರವಾಗಿತ್ತು. ಎರಡೂ ದೇಶಗಳಿಗೆ ಪ್ರಸ್ತುತವಾಗುವ ಸಂಶೋಧನ ಯೋಜನೆಯೊಂದು ತಯಾರಾಗಬೇಕಾದರೆ ನನಗೆ ಮೊದಲು ಆ ದೇಶದ ಕಲೆ-ಸಮಾಜ-ರಂಗಭೂಮಿಯ ಸಣ್ಣ ಚಿತ್ರಣವಾದರೂ ಬೇಕಲ್ಲ? ಪ್ರಸ್ತಾವನೆಯನ್ನು 10-15 ಮಂದಿ ಹಿರಿಯರು, ಸ್ನೇಹಿತರು ಓದಿ ಪರಿಷ್ಕರಣೆಗಳನ್ನು ಸೂಚಿಸಿ “ಆಲ್ ದಿ ಬೆಸ್ಟ್” ಅಂದರು. ಸ್ವತಃ ಡಾ. ಗ್ಲೇಸರ್ ವಾಕ್ಯವಾಕ್ಯವನ್ನೂ ಓದಿ ತಿದ್ದುಪಡಿ ಹೇಳಿದರು. ತಮ್ಮ ಯೋಚನೆಗಳನ್ನು ಸೇರಿಸಿದರು. ಓದಿದ ಎಲ್ಲರೂ “ಇದು ಬಹಳ ಪ್ರಬಲವಾದ ಪ್ರಸ್ತಾವನೆ. ಖಂಡಿತ ಫೆಲೋಶಿಪ್ ಗೆಲ್ಲುತ್ತದೆ” ಎಂದು ಅಭಿಪ್ರಾಯಪಟ್ಟರು. ಇತ್ತ ನನ್ನ ವಿಶ್ವವಿದ್ಯಾನಿಲಯವೂ, ಆಯ್ಕೆಯಾದರೆ ಒಂದು ವರ್ಷ ಅಧ್ಯಯನ ರಜೆ ಮಂಜೂರು ಮಾಡುವುದಾಗಿ ಪತ್ರ ನೀಡಿತು. ಇಷ್ಟೆಲ್ಲ ಆದಲ್ಲಿಗೆ ಅರ್ಧ ದಾರಿ ಕ್ರಮಿಸಿದ ಹಾಗಾಯಿತು. ಅಂತೂ ಸೆಪ್ಟೆಂಬರ್ 9ರ ಸರಿರಾತ್ರಿ ಎರಡೂವರೆ ಹೊತ್ತಿಗೆ ಅರ್ಜಿಯ ಎಲ್ಲ ಅವಶ್ಯಕತೆಗಳನ್ನೂ ಪೂರೈಸಿ, ಸಲ್ಲಿಸಿದ್ದಾಯಿತು. ನಂತರದ ಬೆಳವಣಿಗೆ ಮೊನ್ನೆ ಬಂದ ವಿಷಾದಪತ್ರ. ಅರ್ಜಿ ಆಯ್ಕೆಯಾಗಲಿಲ್ಲ. ಕಾರಣಗಳು ತಿಳಿದಿಲ್ಲ. ಯಾವುದೋ ಒಂದು ಹಂತದಲ್ಲಿ ಅರ್ಜಿ ಸೋತಿದೆ. ಆಯ್ಕೆಗೆ ಹತ್ತಾರು ಮಾನದಂಡಗಳಿವೆ. ಅವರ ನಿರೀಕ್ಷೆಗಳು ಭಿನ್ನವಾಗಿರಬಹುದು. ಇನ್ನೂ ಏನೋ ಇರಬಹುದು. ಅರ್ಜಿ ಆಯ್ಕೆಯಾದರೆ ಸಾಲದು, ಮುಂದೆ ರಾಷ್ಟ್ರಮಟ್ಟದ ಸಂದರ್ಶನ ಎದುರಿಸಬೇಕು; ಅಲ್ಲಿ 1:2 ಅಭ್ಯರ್ಥಿಗಳ ಆಯ್ಕೆ. ಅಂತಿಮವಾಗಿ ಉಳಿದವರು ಅಮೇರಿಕಕ್ಕೆ ಹೋಗುತ್ತಾರೆ. ಆ ನಂತರದ ಎಲ್ಲ ಖರ್ಚು ಅವರದ್ದೇ. ಸೋತರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆರಂಭದಲ್ಲೇ ಪ್ರತಿಜ್ಞೆ ಮಾಡಿ ಹೊರಟಿದ್ದರಿಂದ ಇನ್ನು ಆ ಬಗ್ಗೆ ಯೋಚನೆಯಿಲ್ಲ. ಆಯ್ಕೆಯಾಗಿ ಹೋಗಲು ಸಾಧ್ಯವಾಗದಿದ್ದರೆ ನಾನು ಇಲ್ಲಿ ಮಾಡಬೇಕಾಗಿರುವ ಕೆಲಸಗಳೇನು ಎಂಬುದನ್ನೂ ಮೊದಲೇ ನಿರ್ಧರಿಸಿಯಾಗಿದೆ. ನನ್ನ ಪ್ರಸ್ತಾವನೆಯನ್ನು ಓದಿದ್ದವರಿಗೆ ಮತ್ತು ಪರಿಷ್ಕರಣೆಗಳನ್ನು ಸೂಚಿಸಿದ್ದವರಿಗೆ ಫೆಲೋಶಿಪ್ ಫಲಿತಾಂಶ ತಿಳಿಸಿದಾಗ ಅವರೆಲ್ಲ ಚಕಿತರಾದರು. “ನಿಜವಾಗಿಯೂ ನೀವು ಆಯ್ಕೆಯಾಗುತ್ತೀರಿ ಎಂದುಕೊಂಡಿದ್ದೆವು… ಹೋಗಲಿ, ಇನ್ನೊಮ್ಮೆ ಖಂಡಿತ ಪ್ರಯತ್ನಿಸಿ” ಎಂದರು. ಇರಲಿ. ಅದು ಬೇರೆ ವಿಷಯ. ಮತ್ತೊಂದು ಆರು ತಿಂಗಳನ್ನು ಅದಕ್ಕಾಗಿ ವ್ಯಯಿಸುವ ಉಮೇದು ಈಗಿನ್ನೂ ಹುಟ್ಟಿಲ್ಲ. ಓದಿದ ವಿಷಯ, ಮಾಡಿದ ಕೆಲಸ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಮೊದಲಿನಿಂದಲೂ ನಂಬಿದವನು ನಾನು. ಅದು ಅನುಭವದಿಂದಲೂ ಸಿದ್ಧವಾಗಿದೆ ಕೂಡ. ಈ ಪ್ರಕ್ರಿಯೆಯಲ್ಲಂತೂ ನಾನು ಕಲಿತದ್ದು ಬೆಟ್ಟದಷ್ಟು. ಅಂತೂ, ಇದೊಂದು ಕಥೆಯನ್ನು ಬರೆದರೆ ಮುಂದೆ ಪ್ರಯತ್ನಿಸುವ ಯಾರಿಗಾದರೂ ಅನುಕೂಲವಾದೀತು ಎಂದುಕೊಂಡು ಬರೆದೆ ಅಷ್ಟೆ. ಈ ಇಡೀ ಪ್ರಕ್ರಿಯೆಯಲ್ಲಿ ನನಗೆ ನೆರವಾದ, ಬೆಂಬಲಿಸಿದ ಎಲ್ಲ ಹಿರಿಯರು, ಸ್ನೇಹಿತರು, ಹಿತೈಷಿಗಳಿಗೆ- ಎಲ್ಲರಿಗೂ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸುವೆ. ಇಂತಹ ಹತ್ತಾರು ಒಳ್ಳೊಳ್ಳೆಯ ಅಂತಾರಾಷ್ಟ್ರೀಯ ಫೆಲೋಶಿಪ್ ಗಳಿವೆ. ವಿದ್ಯಾರ್ಥಿಗಳು, ಸಂಶೋಧಕರು, ಇತರ ಆಸಕ್ತರು ಪ್ರಯತ್ನಿಸಿದರೆ ಅವುಗಳ ಅನುಕೂಲ ಪಡೆಯಬಹುದು. ಐಎಎಸ್ ಪರೀಕ್ಷೆ ಪಾಸಾಗದಿದ್ದರೂ ಕೋಚಿಂಗ್ ಸೆಂಟರ್ ಆರಂಭಿಸಬಹುದಾದಂತೆ, ಈಗ ಈ ವಿಷಯದಲ್ಲಿ ನಾನೊಂದು ಸ್ಥಳೀಯ ಕನ್ಸಲ್ಟೆನ್ಸಿ ತೆರೆಯುವಷ್ಟು ಸಂಪನ್ಮೂಲ ಉಂಟು. ಎಲ್ಲ ಬಗೆಯ Fulbright Fellowshipಗಳ ಮಾಹಿತಿಗೆ: www.usief.org.in ನೋಡಿ. ಅಂದಹಾಗೆ, ಡಾ. ಪೀಟರ್ ಗ್ಲೇಸರ್ ಎಂಬ ಪುಣ್ಯಾತ್ಮನ ಬಗ್ಗೆ ಇನ್ನೊಮ್ಮೆ ಬರೆಯುವೆ. - ಸಿಬಂತಿ ಪದ್ಮನಾಭ ಕೆ. ವಿ. sibanthipadmanabha@gmail.com ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 8:37 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಫುಲ್'ಬ್ರೈಟ್ ಫೆಲೋಶಿಪ್, ಸಿಬಂತಿ ಪದ್ಮನಾಭ, Fulbright-Nehru Postdoctoral Research Fellowship ಶನಿವಾರ, ಡಿಸೆಂಬರ್ 18, 2021 ಬಂದರೂ ಕಾಲೇಜಿಗೆ ಬಾರದು ಕಾಗುಣಿತ 17 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ ಇದು ‘ಅ’ಕಾರ ‘ಹ’ಕಾರ ವಿವಾದದ ಕುರಿತು ಅಲ್ಲ; ಅಲ್ಪಪ್ರಾಣ, ಮಹಾಪ್ರಾಣಗಳಿಗೆ ಸಂಬಂಧಿಸಿದ ಸಂಗತಿಯೂ ಅಲ್ಲ. ಅದಕ್ಕಿಂತಲೂ ಪ್ರಾಥಮಿಕವಾದ ವಿಷಯವೊಂದಕ್ಕೆ ಸಂಬಂಧಿಸಿದ್ದು. ಬರೆವಣಿಗೆಯಲ್ಲಿ ಕಾಗುಣಿತ ದೋಷ ಇರಬಾರದು ಎಂಬ ಬಗ್ಗೆ ಬಹುಮಂದಿಯ ಆಕ್ಷೇಪ ಇರಲಾರದೇನೋ? ಕಾಲೇಜು ಅಥವಾ ವಿಶ್ವವಿದ್ಯಾನಿಲಯ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತರಗತಿ ಟಿಪ್ಪಣಿಯನ್ನೋ, ಬೇರೆ ಯಾವುದಾದರೂ ಬರೆಹವನ್ನೋ ಗಮನಿಸಿ. ಬಹುಪಾಲು ವಿದ್ಯಾರ್ಥಿಗಳಲ್ಲಿ ಒಂದು ಸಾಲಿಗೆ ನಾಲ್ಕು ಕಾಗುಣಿತ ತಪ್ಪು ಎದ್ದು ಕಾಣುತ್ತದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ. ಅದು ಅವರಿಗೇ ಒಂದು ದೊಡ್ಡ ಪರೀಕ್ಷೆ. ಪದವಿ ಅಥವಾ ಸ್ನಾತಕೋತ್ತರ ಹಂತಕ್ಕೆ ಬಂದರೂ ಈ ವಿದ್ಯಾರ್ಥಿಗಳ ಭಾಷೆ ಏಕೆ ತಿದ್ದಿಲ್ಲ? ಪ್ರೌಢ ಬರೆಹಗಳನ್ನು ಬರೆಯುವ ವಿಷಯ ಹಾಗಿರಲಿ, ಕಾಗುಣಿತ ದೋಷವಿಲ್ಲದ, ಅರ್ಥಪೂರ್ಣ ವಾಕ್ಯವೊಂದನ್ನು ರಚಿಸುವ ಶಕ್ತಿಯೂ ಈ ಮಕ್ಕಳಲ್ಲಿ ಏಕೆ ಬೆಳೆದಿಲ್ಲ? ಇದು ಯಾವುದೋ ಪ್ರದೇಶಕ್ಕೋ, ಜಾತಿಗೋ, ಪಂಗಡಕ್ಕೋ ಸಂಬಂಧಿಸಿದ ಸಮಸ್ಯೆ ಅಲ್ಲ. ಎಲ್ಲಾ ಕಡೆ, ಎಲ್ಲರಲ್ಲೂ ಇದೆ. ‘ಹೊಡೆತ’ ಎಂಬುದು ‘ಹೋಡೆತ’ ಆಗುತ್ತದೆ; ‘ಬೇಲಿ’ ಎಂಬುದು ‘ಬೆಲಿ’ ಆಗುತ್ತದೆ; ‘ವಿಚಾರ’ ಎಂಬುದು ‘ವಿಚರಾ’ ಆಗುತ್ತದೆ; ‘ಮುದ್ದೆ’ ಎಂಬುದು ‘ಮುದೇ’ ಆಗುತ್ತದೆ; ‘ಆಗುತ್ತದೆ’ ಎಂಬುದು ‘ಅಗೂತದೆ’ ಆಗುತ್ತದೆ! ಇದೊಂದು ವಾಕ್ಯ ಗಮನಿಸಿ: ‘ನಿರುದ್ಯೋಗಕ್ಕೆ ಪ್ರಮುಖ ಕಾರಣವೆಂದರೆ ಕೌಶಲ್ಯಗಳ ಕೊರತೆಯೇ ನಿರುದ್ಯೋಗಕ್ಕೆ ಪ್ರಮುಖ ಕಾರಣ ಎನ್ನಬಹುದು’. ಸರಳವಾದ ವಾಕ್ಯವೊಂದನ್ನು ಬರೆಯುವಾಗಲೂ ತಾವೇನು ತಪ್ಪು ಮಾಡುತ್ತಿದ್ದೇವೆ ಎಂದು ಈ ವಿದ್ಯಾರ್ಥಿಗಳಿಗೆ ಹೊಳೆಯುವುದಿಲ್ಲ. ಮಕ್ಕಳಲ್ಲಿ ಕಾಗುಣಿತ ದೋಷ ತಿದ್ದದಿರುವುದು ಹೊಸ ಚರ್ಚೆಯೇನೂ ಅಲ್ಲ. ವಿಶ್ವವಿದ್ಯಾನಿಲಯದವರು ಕಾಲೇಜಿನವರತ್ತ ಬೆರಳು ತೋರಿಸುವುದು, ಕಾಲೇಜು ಅಧ್ಯಾಪಕರು ಪ್ರೌಢಶಾಲಾ ಶಿಕ್ಷಕರತ್ತ ಬೊಟ್ಟು ಮಾಡುವುದು, ಪ್ರೌಢಶಾಲೆಯಲ್ಲಿರುವವರು ಪ್ರಾಥಮಿಕ ಶಾಲೆಯ ಅಧ್ಯಾಪಕನ್ನು ದೂರುವುದು ಹಿಂದಿನಿಂದಲೂ ನಡೆದಿದೆ. ಅವರಿವರನ್ನು ಜವಾಬ್ದಾರರನ್ನಾಗಿಸುವುದು ಹಾಗಿರಲಿ, ಈ ಸಮಸ್ಯೆಯ ಮೂಲ ಯಾವುದು, ಪರಿಹಾರ ಏನು ಎಂಬುದಾದರೂ ಚರ್ಚೆಯಾಗಬೇಕಲ್ಲ? ಈ ವಿಚಾರದ ಬೆನ್ನು ಹಿಡಿದು ಹೊರಟರೆ ಮೂಲದಲ್ಲಿ ಪ್ರಾಥಮಿಕ ಶಾಲೆಯೇ ಕಾಣುತ್ತದೆ. ಆದರೆ ಅದೊಂದೇ ಕಾರಣವಲ್ಲ ಎಂಬುದೂ ಗೊತ್ತಾಗುತ್ತದೆ. ಪ್ರಾಥಮಿಕ ಶಿಕ್ಷಣದಿಂದಲೇ ಆರಂಭಿಸೋಣ. ಪ್ರಾಥಮಿಕ ಶಾಲೆಯಲ್ಲಿ ಕಾಗುಣಿತ-ವ್ಯಾಕರಣಗಳಿಗೆ ಹೆಚ್ಚಿನ ಒತ್ತು ನೀಡಬೇಡಿ, ಮಕ್ಕಳಿಗೆ ‘ಸೌಂಡ್’ (ಧ್ವನಿ) ಅನ್ನು ಕಲಿಸಿಕೊಡಿ, ಮುಂದೆ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂಬ ಅಭಿಪ್ರಾಯವೊಂದಿದೆ. ಒಂದು ವೇಳೆ ಇದೇ ನಿಜವಾಗಿದ್ದರೆ ಈಗ ಹೇಳಿದ ಸಮಸ್ಯೆ ಕುರಿತು ಮಾತನಾಡುವ ಅಗತ್ಯ ಬರುತ್ತಿರಲಿಲ್ಲ. ಈ ವಿದ್ಯಾರ್ಥಿಗಳಿಗೆ ‘ಸೌಂಡ್’ನ ಅರಿವು ಚೆನ್ನಾಗಿಯೇ ಇದೆ. ‘ಮಾಡುತ್ತೇನೆ’ ಎಂಬ ಪದವನ್ನು ಹಾಗೆಯೇ ಓದುತ್ತಾರೆ, ಬರೆಯುವಾಗ ಮಾತ್ರ ಅದು ‘ಮಾಡುತೆನೆ’ಯೋ ‘ಮಡುತ್ತೆನೆ’ಯೋ ಆಗುತ್ತದೆ. ಆರಂಭದಿಂದಲೂ ಆಂಗ್ಲಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಈ ಸಮಸ್ಯೆಯೋ ಎಂದು ಗಮನಿಸಿದರೆ, ಹಾಗಿಲ್ಲ. ಇವರು ಪೂರ್ತಿಯಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರೇ. ಅಂದರೆ ಕಲಿಕೆಯಲ್ಲೇ ಸಮಸ್ಯೆ ಇದೆ ಎಂದಾಯ್ತು. ಪ್ರಾಥಮಿಕ ಹಂತದಲ್ಲಿ ಇನ್ನೇನು ಅಲ್ಲವಾದರೂ ಕಾಗುಣಿತವಾದರೂ ತಿದ್ದದೇ ಹೋದರೆ ಮುಂದೆ ಸುಧಾರಿಸುವುದು ಕಷ್ಟವಿದೆ. ಪ್ರಾಥಮಿಕ ಶಾಲೆಯೂ ಸೇರಿದಂತೆ ಶಿಕ್ಷಣದ ವಿವಿಧ ಹಂತಗಳಲ್ಲಿರುವ ಅಧ್ಯಾಪಕರಲ್ಲಿ ಎಷ್ಟು ಪ್ರಮಾಣ ಕಾಗುಣಿತ ತಪ್ಪಿಲ್ಲದೆ ಬರೆಯಬಲ್ಲವರು ಇದ್ದಾರೆ ಎಂಬುದೂ ಒಂದು ಪ್ರಶ್ನೆ. ಹೀಗೆ ಕೇಳಿದರೆ ಅನೇಕ ಅಧ್ಯಾಪಕರಿಗೆ ಮುಜುಗರ ಅನ್ನಿಸೀತು. ಆದರೆ ಈ ವಿಷಯ ನಿಜ. ಆರಂಭದಲ್ಲಿ ಪ್ರಸ್ತಾಪಿಸಿದ ರೀತಿಯ ವಿದ್ಯಾರ್ಥಿಗಳೇ ಅಧ್ಯಾಪಕರಾಗುತ್ತಾ ಹೋದರೆ ಅವರು ಅದನ್ನೇ ತಮ್ಮ ವಿದ್ಯಾರ್ಥಿಗಳಿಗೂ ಕಲಿಸುವುದು ಸಹಜ. ಎಂಟನೇ ತರಗತಿ ಕಳೆದ ಮೇಲಂತೂ ಈಗಿನ ವಿದ್ಯಾರ್ಥಿಗಳು ಯಂತ್ರಗಳೇ ಆಗಿಬಿಡುತ್ತಾರೆ. ಅವರಿಗೆ ಆಗಲೇ ಪಿಯುಸಿಯಲ್ಲಿ ವಿಜ್ಞಾನ ಓದಿ ಇಂಜಿನಿಯರಿಂಗ್, ಮೆಡಿಕಲ್ ಸೀಟು ಹಿಡಿಯುವ ಗುಂಗು. ದಿನಬೆಳಗಾದರೆ ಟ್ಯೂಶನ್, ಕೋಚಿಂಗ್. ಇನ್ನೂ ಹತ್ತನೇ ತರಗತಿ ಮುಗಿಯುವ ಮೊದಲೇ ನೀಟು, ಜೆಇಇ ತರಬೇತಿ. ಖಾಸಗಿ ಪದವಿಪೂರ್ವ ಕಾಲೇಜುಗಳಲ್ಲಿ ಪರ್ಸೆಂಟೇಜು ಹೆಚ್ಚಿಸುವ ಪ್ರಯೋಗಗಳು. ಇವುಗಳ ನಡುವೆ ಭಾಷೆ ತಬ್ಬಲಿ. ಪಿಯುಸಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಓದುವವರಿಗೆ ಭಾಷೆ ಯಾಕೆ ಎಂಬಷ್ಟು ಉಡಾಫೆ. ಪ್ರಧಾನ ವಿಷಯಗಳ ಬಗೆಗಷ್ಟೇ ಅವರ ಗಮನ. ಅವುಗಳಿಂದ ಪರ್ಸೆಂಟೇಜಿಗೆ ಏನೂ ಪ್ರಯೋಜನ ಇಲ್ಲ ಎಂಬ ಲೆಕ್ಕಾಚಾರ. ಭಾಷಾ ಶಿಕ್ಷಕರು ಅನೇಕ ಸಲ ಪೆವಿಲಿಯನ್‍ಗೆ ಮಾತ್ರ ಉಳಿಯುವ ಹೆಚ್ಚುವರಿ ಆಟಗಾರರು. ಇನ್ನು ಕಲಾ ವಿಭಾಗವನ್ನು ಕೇಳುವವರೇ ಇಲ್ಲ. ಕಲೆ-ವಾಣಿಜ್ಯ ವಿಭಾಗದವರು, ತಾಂತ್ರಿಕ ಶಿಕ್ಷಣಕ್ಕೆ ಹೋಗದ ವಿಜ್ಞಾನ ವಿಭಾಗದವರು ಕಾಲೇಜಿಗೆ ಬರುತ್ತಾರೆ. ಅಷ್ಟು ಹೊತ್ತಿಗೆ ಅವರ ಭಾಷೆಯ ತೊಡಕುಗಳು ಅಲುಗಾಡಿಸಲೂ ಆಗದಷ್ಟು ಭದ್ರವಾಗಿ ಬೇರೂರಿರುತ್ತವೆ. ಎದುರಿಗೆ ಒಂದು ಪುಟ ಇಟ್ಟು ಅದನ್ನೇ ನಕಲು ಮಾಡಿ ಎಂದರೂ ಅವರೂ ತಪ್ಪೇ ಬರೆಯುತ್ತಾರೆ. ಅವರ ಕಣ್ಣೆದುರೇ ತಪ್ಪನ್ನು ತಿದ್ದಿದರೂ ಮರುದಿನ ಅದೇ ತಪ್ಪು ಬರೆಯುತ್ತಾರೆ. ಹೇಗೋ ತೇರ್ಗಡೆ ಆಗಿ ಎಂಎಗೆ ಪ್ರವೇಶ ಪಡೆಯುತ್ತಾರೆ. ಅಲ್ಲಿಯೂ ಇದೇ ಪ್ರಹಸನ ಮುಂದುವರಿಯುತ್ತದೆ. ನೀನು ತಪ್ಪು ಬರೆಯುತ್ತಾ ಇದ್ದೀ ಎಂದರೆ ಈ ಹಂತಕ್ಕೆ ಬಂದ ವಿದ್ಯಾರ್ಥಿಗೆ ಅವಮಾನ. ಇಲ್ಲಿ ಕಾಗುಣಿತ ತಿದ್ದಿಕೊಂಡು ಕೂರಲು ಅಧ್ಯಾಪಕರಿಗೆ ಸಮಯ, ವ್ಯವಧಾನ ಎರಡೂ ಇಲ್ಲ. ಇಲ್ಲೊಂದು ಸಾಮಾಜಿಕ-ಆರ್ಥಿಕ ವಿಚಾರವೂ ಇದೆ. ಅದೇನೆಂದರೆ, ಸರ್ಕಾರಿ ಶಾಲೆಗಳಲ್ಲಿ ಓದುವ ಅನೇಕ ಮಕ್ಕಳು ವಿವಿಧ ಕಾರಣಗಳಿಗಾಗಿ ತರಗತಿಗೆ ಹಾಜರಾಗುವುದೇ ಇಲ್ಲ ಅಥವಾ ಇವರದ್ದು ತೀರಾ ಅನಿಯಮಿತ ಹಾಜರಾತಿ. ಇವರು ಆರಂಭದಿಂದಲೇ ಭಾಷಾತರಬೇತಿಯಿಂದ ವಂಚಿತರು. ಅಂತೂ ಇದೊಂದು ವಿಷವರ್ತುಲ. ಕೇವಲ ಭಾಷಾಶಾಸ್ತ್ರಜ್ಞರೋ, ಶಿಕ್ಷಣ ಶಾಸ್ತ್ರಜ್ಞರೋ ಪರಿಹಾರ ಸೂಚಿಸಬಹುದಾದ ಸಮಸ್ಯೆ ಅಲ್ಲ. ಸುಧಾರಣೆಯ ದಾರಿ ಬಗ್ಗೆ ಪೂರ್ವಗ್ರಹರಹಿತ ಚರ್ಚೆಯಾದರೆ ಒಳ್ಳೆಯದು. - ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 5:31 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಕಾಗುಣ, ಪ್ರಜಾವಾಣಿ, ಶಿಕ್ಷಣ, ಸಂಗತ, ಸಿಬಂತಿ ಪದ್ಮನಾಭ ಸೋಮವಾರ, ಡಿಸೆಂಬರ್ 13, 2021 ಬದಲಾಗಿರುವ ಮಾಧ್ಯಮರಂಗದಲ್ಲಿ ಉದ್ಯೋಗಾವಕಾಶ ಮತ್ತು ನಿರೀಕ್ಷೆಗಳು 13 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ ಮಾಧ್ಯಮರಂಗ ಯುವತಲೆಮಾರಿನ ಕನಸಿನ ಲೋಕ. ಸಾಮಾಜಿಕ ಮನ್ನಣೆ, ಒಳ್ಳೆಯ ಸಂಪಾದನೆ- ಎರಡನ್ನೂ ಒಂದೇ ಹೆಜ್ಜೆಯಲ್ಲಿ ಸಾಧಿಸಿಕೊಳ್ಳುವ ತವಕ ಹಲವರದು. ಈ ಕನಸು ಅತಿರಂಜಿತವೂ ಅಲ್ಲ, ಅಸಾಧ್ಯವೂ ಅಲ್ಲ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಬದುಕು ಕಂಡುಕೊಳ್ಳುವ ಹಂಬಲ ಹೊಂದಿರುವವರು ಅಲ್ಲಿನ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದರ ನಿರೀಕ್ಷೆಗಳಿಗೆ ಸರಿಹೊಂದುವ ಅರ್ಹತೆಗಳನ್ನು ರೂಢಿಸಿಕೊಳ್ಳುವುದು ಮುಖ್ಯ. ಮಾಧ್ಯಮಲೋಕ ಕಳೆದ ಒಂದು ದಶಕದಲ್ಲಿ ಊಹೆಗೂ ಮೀರಿ ಬದಲಾಗಿದೆ. ಒಂದು ಕಾಲಕ್ಕೆ ಪತ್ರಿಕೆ, ಟಿವಿ, ರೇಡಿಯೋಗಳಿಗೆ ಸೀಮಿತವಾಗಿದ್ದ ಮಾಧ್ಯಮಕ್ಷೇತ್ರ ಈಗ ಹಲವು ಆಯಾಮಗಳನ್ನು ಮೈಗೂಡಿಸಿಕೊಂಡು ಬಹುಕೋಟಿ ಉದ್ಯಮವಾಗಿ ಬೆಳೆದಿದೆ. ಅದನ್ನು ‘ಮಾಧ್ಯಮ ಮತ್ತು ಮನರಂಜನಾ ಉದ್ಯಮ’ ಎಂದು ಕರೆಯುವವರೆಗೆ ಅದರ ಸ್ವರೂಪ ಬದಲಾಗಿದೆ. ಭಾರತದಲ್ಲಿ ಇಂದು ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ ಇದುವೇ. 2020ರಲ್ಲಿ ನಮ್ಮ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಗಾತ್ರ ರೂ. 1.38 ಲಕ್ಷ ಕೋಟಿ (ಟ್ರಿಲಿಯನ್) ಆಗಿತ್ತು. ಸದ್ಯದಲ್ಲೇ ಅದು 1.80 ಟ್ರಿಲಿಯನ್‍ಗೆ ತಲುಪುವ ನಿರೀಕ್ಷೆ ಇದೆ. ಕೋವಿಡ್ ಉಳಿದೆಲ್ಲ ಕ್ಷೇತ್ರಗಳಂತೆ ಮಾಧ್ಯಮ ಕ್ಷೇತ್ರಕ್ಕೂ ಮಹಾಹೊಡೆತ ನೀಡಿದೆ ಎಂಬುದು ಮೇಲ್ನೋಟದ ತಿಳುವಳಿಕೆ ಆದರೂ ಒಟ್ಟಾರೆ ರಂಗದ ಮೇಲೆ ಬೇರೆ ಕ್ಷೇತ್ರಗಳಿಗೆ ಆದಷ್ಟು ತೊಂದರೆ ಆಗಿಲ್ಲ; ಅಥವಾ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಬಹುಬೇಗನೆ ಚೇತರಿಸಿಕೊಂಡಿದೆ. ಹಾಗೆ ನೋಡಿದರೆ ಕೋವಿಡ್ ಮಾಧ್ಯಮರಂಗದ ಸ್ವರೂಪದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಮಾಧ್ಯಮಗಳ ಡಿಜಿಟಲ್ ಆಯಾಮ ವಿಕಾಸವಾಗಿರುವುದರ ಹಿಂದೆ ಕೋವಿಡ್‍ನ ಕೊಡುಗೆಯೂ ಬಹಳ ಇದೆ. ಇನ್ನು ಎರಡು-ಮೂರು ವರ್ಷಗಳಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಶೇ. 40 ಪಾಲನ್ನು ಟಿವಿ, ಶೇ. 13 ಮುದ್ರಣ ಮಾಧ್ಯಮ, ಶೇ. 12 ಜಾಹೀರಾತು, ಶೇ. 9 ಸಿನಿಮಾ ಹಾಗೂ ಶೇ. 8ರಷ್ಟನ್ನು ಒಟಿಟಿ ಮತ್ತು ಗೇಮಿಂಗ್ ಹೊಂದಲಿವೆ ಎಂದು ಅಧ್ಯಯನಗಳು ತಿಳಿಸಿವೆ. ಬದಲಾಗಿರುವ ಸ್ವರೂಪ ಕೆಲವು ವರ್ಷಗಳ ಹಿಂದೆ ಒಳ್ಳೆಯ ಬರವಣಿಗೆ, ಒಳ್ಳೆಯ ಮಾತುಗಾರಿಕೆ, ವಿವಿಧ ರಂಗಗಳ ಉತ್ತಮ ತಿಳುವಳಿಕೆ ಇದ್ದರೆ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳಿಗೆ ಪ್ರವೇಶ ಸುಲಭವಾಗಿತ್ತು. ಈಗ ಮಾಧ್ಯಮರಂಗವೂ ಬದಲಾಗಿದೆ, ನಿರೀಕ್ಷೆಗಳೂ ಬದಲಾಗಿವೆ. ಇದನ್ನು ಆ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಯಸುವವರು ಅರ್ಥಮಾಡಿಕೊಳ್ಳಬೇಕು. ಬದಲಾಗಿರುವ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲಗಳನ್ನು ಬೆಳೆಸಿಕೊಳ್ಳದೆ ಹೋದರೆ ಮಾಧ್ಯಮರಂಗಕ್ಕೆ ಪ್ರವೇಶ ಇಲ್ಲ, ಪ್ರವೇಶಿಸಿದರೂ ಯಶಸ್ಸು ಇಲ್ಲ, ಉಳಿಗಾಲವೂ ಇಲ್ಲ. ಮಾಧ್ಯಮಗಳನ್ನು ಮುದ್ರಣ ಮತ್ತು ವಿದ್ಯುನ್ಮಾನವೆಂದು ವಿಂಗಡಿಸುವ ಪದ್ಧತಿಯೇ ಹಳತಾಯಿತು. ಅಂತಹ ಪ್ರತ್ಯೇಕತೆ ಈಗ ಉಳಿದುಕೊಂಡಿಲ್ಲ. ಮುದ್ರಣ ಮಾಧ್ಯಮ, ಟಿವಿ ಚಾನೆಲ್‍ಗಳು ಇಂಟರ್ನೆಟ್‍ನಲ್ಲಿವೆ, ಫೇಸ್‍ಬುಕ್‍ನಂತಹ ಸಾಮಾಜಿಕ ತಾಣಗಳಲ್ಲಿವೆ, ಯೂಟ್ಯೂಬ್ ಚಾನೆಲ್‍ಗಳನ್ನು ಹೊಂದಿವೆ. ಪತ್ರಿಕೆಗಳು ಸಾಮಾಜಿಕ ತಾಣಗಳಲ್ಲಿ ಲೈವ್ ಕಾರ್ಯಕ್ರಮಗಳನ್ನು ನೀಡುತ್ತಿವೆ, ಪಾಡ್‍ಕಾಸ್ಟ್, ಕ್ಲಬ್‍ಹೌಸ್ ಚರ್ಚೆಗಳನ್ನು ನಡೆಸುತ್ತಿವೆ, ದೃಶ್ಯ-ಶ್ರವ್ಯ ಸಾಮಗ್ರಿಗಳನ್ನು ಹೆಚ್ಚುಹೆಚ್ಚಾಗಿ ಒದಗಿಸುತ್ತಿವೆ. ಹೆಚ್ಚೆಂದರೆ ಎಲ್ಲವನ್ನೂ ಒಟ್ಟಾಗಿ ಡಿಜಿಟಲ್ ಮಾಧ್ಯಮಗಳು ಎಂದು ಕರೆಯಬಹುದೇನೋ? ಡಿಜಿಟಲೇ ಮಾಧ್ಯಮರಂಗದ ಭವಿಷ್ಯ ಎಂದು ದಶಕದ ಹಿಂದೆಯೇ ಘೋಷಿಸಿಯಾಗಿದೆ; ಕೋವಿಡ್ ಅದನ್ನು ಬೇಗನೇ ನಿಜವಾಗಿಸಿದೆ. ಅಗತ್ಯ ಕೌಶಲಗಳು ಮಾಧ್ಯಮರಂಗದಲ್ಲಾಗಿರುವ ಬದಲಾವಣೆ ತಂತ್ರಜ್ಞಾನದ ಕೊಡುಗೆ ಎಂದ ಮೇಲೆ ಅದರ ಜ್ಞಾನ ಇಂದು ನಿರ್ಣಾಯಕ. ಮಾಧ್ಯಮ ಕೌಶಲಗಳ ಕೊತೆಗೆ ತಾಂತ್ರಿಕ ನೈಪುಣ್ಯವುಳ್ಳವರಿಗೆ ಇಂದು ಮೀಡಿಯಾದಲ್ಲಿ ತೆರೆದತೋಳಿನ ಸ್ವಾಗತ. ತಪ್ಪಿಲ್ಲದ ಬರವಣಿಗೆ, ತಡವರಿಸದ ಮಾತು, ಪ್ರಚಲಿತ ವಿದ್ಯಮಾನಗಳ ಉತ್ತಮ ಮಾಹಿತಿ, ಇತಿಹಾಸ, ಸಾಹಿತ್ಯ, ಆರ್ಥಿಕತೆ, ರಾಜಕೀಯ ಮೊದಲಾದ ಕ್ಷೇತ್ರಗಳ ವಿಸ್ತೃತ ತಿಳುವಳಿಕೆ, ಕಂಪ್ಯೂಟರ್ ಜ್ಞಾನ- ಇವೆಲ್ಲವುಗಳ ಹೊತೆಗೆ ಮಾಧ್ಯಮರಂಗಕ್ಕೆ ಸೇರಬಯಸುವವರಿಗೆ ಇಂದು ಡಿಜಿಟಲ್ ಕೌಶಲಗಳು ಬಹಳ ಅಗತ್ಯ. ಸೃಜನಶೀಲ ಚಿಂತನೆ, ಆಡಿಯೋ-ವೀಡಿಯೋ ಎಡಿಟಿಂಗ್, ಸಾಮಾಜಿಕ ಮಾಧ್ಯಮಗಳ ಕಾರ್ಯವೈಖರಿಯ ತಿಳುವಳಿಕೆ, ಡಿಜಿಟಲ್ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO) ಕೌಶಲಗಳನ್ನೂ ಇಂದು ಕರಗತ ಮಾಡಿಕೊಳ್ಳುವುದು ಅಗತ್ಯ. ಅನಿಮೇಶನ್, ವಿಶುವಲ್ ಇಫೆಕ್ಟ್, ಗೇಮಿಂಗ್, ಕಾಮಿಕ್ಸ್- ಇವನ್ನು ‘ಛಾಂಪಿಯನ್ ಸೆಕ್ಟರ್ಸ್’ ಎಂದು ಮಾರುಕಟ್ಟೆ ಹಾಗೂ ಸರ್ಕಾರ ಎರಡೂ ಗುರುತಿಸಿವೆ. ಮಾಧ್ಯಮರಂಗ ಈ ಆಯಾಮಗಳನ್ನು ತನ್ನೊಳಗೆ ಆವಾಹಿಸಿಕೊಳ್ಳುತ್ತಿದೆ. ಪತ್ರಿಕೆ-ಟಿವಿಗಳ ಆದಾಯ ಮೂಲದ ಲೆಕ್ಕಾಚಾರ ಬದಲಾಗಿದೆ. ಸರ್ಕ್ಯುಲೇಶನ್, ಟಿ.ಆರ್.ಪಿ. ಜಾಗದಲ್ಲಿ ಕ್ಲಿಕ್ಸ್, ವ್ಯೂಸ್ ಪದಗಳು ಕೂಡ ಸೇರಿಕೊಂಡಿವೆ. ಕೃತಕ ಬುದ್ಧಿಮತ್ತೆ, ಮಶಿನ್ ಲರ್ನಿಂಗ್‍ಗಳು ಮಾಧ್ಯಮಗಳ ಕಾರ್ಯವೈಖರಿಯ ಮೇಲೂ ಪ್ರಭಾವ ಬೀರಿವೆ. ಮಾಧ್ಯಮಕ್ಷೇತ್ರದಲ್ಲಿ ಉದ್ಯೋಗ, ಭವಿಷ್ಯ ಬಯಸುವವರು ಈ ಬದಲಾವಣೆಗಳನ್ನೂ ಆರ್ಥಮಾಡಿಕೊಳ್ಳಬೇಕು. ಮಾಧ್ಯಮ ಶಿಕ್ಷಣ-ತರಬೇತಿ ನೀಡುವ ಕಾಲೇಜು, ವಿಶ್ವವಿದ್ಯಾನಿಲಯಗಳೂ ಇವನ್ನು ಗಮನಿಸದೆ ಹೋದರೆ ಅವರ ಕೋರ್ಸುಗಳೂ ಅಪ್ರಸ್ತುತವಾಗಿಬಿಡುತ್ತವೆ. ಅವುಗಳ ಪಠ್ಯಕ್ರಮ, ತರಬೇತಿಯ ವಿಧಾನ, ಅಧ್ಯಾಪಕರ ತಿಳುವಳಿಕೆ- ಎಲ್ಲವೂ ಕಾಲಕ್ಕೆ ಅನುಗುಣವಾಗಿ ‘ಅಪ್ಡೇಟ್’ ಆಗುವುದು ಅನಿವಾರ್ಯ. ಇಷ್ಟೆಲ್ಲ ಹೇಳಿದ ಮೇಲೂ ಮರೆಯದಿರಬೇಕಾದ ಒಂದು ಮಾತು: ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಆದರೂ ಸಾಮಾಜಿಕ ಬದ್ಧತೆಯೇ ಮಾಧ್ಯಮರಂಗದ ಶಾಶ್ವತ ಅಂತರ್ಗತ ಮೌಲ್ಯ. ಅದಿಲ್ಲದೆ ಮಾಧ್ಯಮಗಳಿಗೆ ಅಸ್ತಿತ್ವ ಇಲ್ಲ. ಮಾಧ್ಯಮರಂಗದಲ್ಲಿ ಉದ್ಯೋಗ ಕಂಡುಕೊಳ್ಳಬಯಸುವವರಿಗೂ ಅಂತಿಮವಾಗಿ ಇದೇ ದಾರಿದೀಪ. ಹೊಸ ಉದ್ಯೋಗಾವಕಾಶಗಳು ವೆಬ್ ಕಂಟೆಂಟ್ ಮ್ಯಾನೇಜರ್: ವಿವಿಧ ಉದ್ಯಮ, ಸಂಸ್ಥೆಗಳ ವೆಬ್ಸೈಟ್, ಆನ್ಲೈನ್ ಹೂರಣವನ್ನು ನಿರ್ವಹಿಸುವುದು. ಸೋಶಿಯಲ್ ಮೀಡಿಯಾ ಮ್ಯಾನೇಜರ್: ಉದ್ಯಮಗಳು ಹಾಗೂ ಗಣ್ಯರ ಸಾಮಾಜಿಕ ಜಾಲತಾಣ ಪುಟಗಳ ನಿರ್ವಹಣೆ. ಮೀಡಿಯಾ ಪ್ಲಾನರ್: ಯಾವ ಕಂಪೆನಿಗಳು ತಮ್ಮ ಜಾಹೀರಾತು, ಪ್ರಚಾರಕ್ಕಾಗಿ ಯಾವ ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿರ್ಧರಿಸುವುದು. ಪಿಆರ್‍ಒ (ಸಾರ್ವಜನಿಕ ಸಂಪರ್ಕ ಅಧಿಕಾರಿ): ವಿವಿಧ ಉದ್ಯಮ, ವ್ಯಕ್ತಿ, ಸಂಸ್ಥೆಗಳ ವರ್ಚಸ್ಸು ವೃದ್ಧಿ, ಈವೆಂಟ್ ಮ್ಯಾನೇಜ್ಮೆಂಟ್ ಹಾಗೂ ಮಾಧ್ಯಮ ಸಂಬಂಧದ ಜವಾಬ್ದಾರಿ ನಿರ್ವಹಿಸುವುದು. ಡಿಜಿಟಲ್ ಮಾರ್ಕೆಟರ್: ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಮೊಬೈಲ್ ಮಾರ್ಕೆಟಿಂಗ್ ಇತ್ಯಾದಿಗಳನ್ನು ನೋಡಿಕೊಳ್ಳುವುದು. ಜಾಹೀರಾತು ಕ್ಷೇತ್ರ: ಜಾಹೀರಾತು ಸ್ಕ್ರಿಪ್ಟ್, ವಿನ್ಯಾಸ ರಚನೆ, ಆಡಿಯೋ-ವಿಶುವಲ್ ಎಡಿಟಿಂಗ್, ಇತ್ಯಾದಿ. ಟೆಕ್ನಿಕಲ್ ರೈಟರ್: ತಾಂತ್ರಿಕ ಕ್ಷೇತ್ರಗಳಿಗೆ ವಿಶಿಷ್ಟವಾದ ಬರವಣಿಗೆ, ಪ್ರಚಾರ ಹಾಗೂ ತರಬೇತಿ ಸಾಮಗ್ರಿಗಳ ತಯಾರಿ, ಭಾಷಾಂತರ ಮುಂತಾದ ಜವಾಬ್ದಾರಿ. ಅನಿಮೇಟರ್/ಮಲ್ಟಿಮೀಡಿಯಾ ಸ್ಪೆಶಲಿಸ್ಟ್: ಜಾಹೀರಾತು, ಟಿವಿ, ಸಿನಿಮಾ, ಧಾರಾವಾಹಿ, ಡಿಜಿಟಲ್ ಮೀಡಿಯಾಗಳಲ್ಲಿ ಹೇರಳ ಅವಕಾಶ. - ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:30 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಜರ್ನಲಿಸಂ, ಪತ್ರಿಕೋದ್ಯಮ, ಪ್ರಜಾವಾಣಿ, ಮಾಧ್ಯಮ, ಮಾಧ್ಯಮರಂಗ, ಸಿಬಂತಿ ಪದ್ಮನಾಭ ಭಾನುವಾರ, ಡಿಸೆಂಬರ್ 12, 2021 ಇದು ಮಾಯಾಬಜಾರು 12 ಡಿಸೆಂಬರ್ 2021ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ ಲ್ಯಾಂಡ್‍ಲೈನ್ ಫೋನಿನ ಕಾಲವನ್ನೊಮ್ಮೆ ಜ್ಞಾಪಿಸಿಕೊಳ್ಳಿ: ಪ್ರತಿಯೊಬ್ಬನಿಗೂ ಏನಿಲ್ಲವೆಂದರೂ ಐವತ್ತು ದೂರವಾಣಿ ಸಂಖ್ಯೆಗಳು ನೆನಪಿರುತ್ತಿದ್ದವು. ಅಕ್ಕ, ತಮ್ಮ, ಅಣ್ಣ, ತಂಗಿ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಮಾವ, ನಾದಿನಿ, ಸೊಸೆ, ಹತ್ತಾರು ಸ್ನೇಹಿತರು- ಎಲ್ಲರ ಸಂಖ್ಯೆಗಳೂ ಕಂಠಪಾಠ. ಸಾಲದು ಎಂದರೆ ಇನ್ನಷ್ಟು ನಂಬರುಗಳನ್ನು ಬರೆದುಕೊಳ್ಳಲು ಒಂದು ಪುಟ್ಟ ಪುಸ್ತಕ. ಆಮೇಲೆ ಕಾಯಿನ್‍ಫೋನು ಬಂದ ಮೇಲಂತೂ ಇನ್ನಷ್ಟು ಸಂಖ್ಯೆಗಳು ನೆನಪಿರಲೇಬೇಕು. ಏಕೆಂದರೆ ಮುಷ್ಟಿಮುಷ್ಟಿ ನಾಣ್ಯಗಳನ್ನು ಹಿಡಿದುಕೊಂಡು ಬೂತಿನೆದುರು ಕ್ಯೂ ನಿಲ್ಲುವಾಗ ಫೋನ್ ಪುಸ್ತಕ ಹಿಡಿದುಕೊಳ್ಳಲು ಕೈಯಲ್ಲಿ ಜಾಗವಾದರೂ ಬೇಕಲ್ಲ! ಈ ಮೊಬೈಲೆಂಬ ಮೋಹಮಾಯೆ ಬಂದದ್ದೇ, ಕಾಯಿನ್‍ಗಳು ಉದುರಿಹೋದವು, ನೆನಪುಗಳು ಚದುರಿಹೋದವು. ಅವೆಲ್ಲವೂ ಓಡಿಹೋಗಿ ಸೆಲ್‍ಫೋನೆಂಬ ಚಿಕ್ಕಪೆಟ್ಟಿಗೆಯೊಳಗೆ ಅಡಗಿಕೊಂಡವು. ಆರಂಭದಲ್ಲಿ ಬಂದ ಸಾಮಾನ್ಯ ಫೋನುಗಳಿಗೆ ಸ್ವಲ್ಪ ಇತಿಮಿತಿ ಇತ್ತು. ಫೋನಿನ ಸಾಮರ್ಥ್ಯ ಮುಗಿದ ಮೇಲೆ ಇನ್ನೂ ಸಂಖ್ಯೆಗಳಿದ್ದರೆ ಪ್ರತ್ಯೇಕ ಬರೆದಿಟ್ಟುಕೊಳ್ಳಬೇಕಿತ್ತು. ಆಮೇಲೆ ಹೊಸಹೊಸ ಫೋನುಗಳು ಬಂದಂತೆಲ್ಲ ಅವುಗಳೊಳಗೆ ಜಾಗ ಹೆಚ್ಚಾಯಿತು. ನಮ್ಮ ತಲೆಯೊಳಗಿನ ಜಾಗ ಕಡಿಮೆಯಾಯಿತು. ಈಗ ಯಾವುದನ್ನೂ ನೆನಪಿಟ್ಟುಕೊಳ್ಳಬೇಕಿಲ್ಲ, ಮೊಬೈಲ್ ಇದೆಯಲ್ಲ! ಹತ್ತಲ್ಲ, ನೂರಲ್ಲ, ಸಾವಿರಾರು ನಂಬರುಗಳಿದ್ದರೂ ಅದು ನೆನಪಿಟ್ಟುಕೊಳ್ಳುತ್ತದೆ. ಮೊಬೈಲಿಗೆ ಇಂಟರ್ನೆಟ್ ಹೊಕ್ಕ ಮೇಲಂತೂ ಕೇಳುವುದೇ ಬೇಡ. ಅದಕ್ಕೂ ನೆನಪು ಬೇಕಿಲ್ಲ. ಎಲ್ಲವೂ ಅಲ್ಲೆಲ್ಲೋ ಬರಿಗಣ್ಣಿಗೆ ಕಾಣದ, ಮೊಬೈಲಿಗೆ ಮಾತ್ರ ಕಾಣುವ ಮೋಡಗಳ ನಡುವೆ ಚದುರಿಕೊಂಡಿರುತ್ತವೆ. ಕುಟುಂಬ ಸದಸ್ಯರ, ಆಪ್ತ ಸ್ನೇಹಿತರ ನಂಬರುಗಳು ಬಿಡಿ, ತನ್ನ ನಂಬರೇ ಮನುಷ್ಯನಿಗೆ ನೆನಪಿದ್ದರೆ ಅದೇ ಹೆಚ್ಚು. ಒಬ್ಬನಿಗೆ ಕನಿಷ್ಟ ಎರಡು ನಂಬರು ಈಗ ಸರ್ವೇಸಾಮಾನ್ಯ. ‘ನಿಮ್ಮ ನಂಬರ್ ಹೇಳಿ’ ಎಂದರೆ ‘ತಡೀರಿ ಒಂದು ನಿಮಿಷ’ ಎಂದು ಮತ್ತದೇ ಮೊಬೈಲ್‍ನ ನೆರವು ಪಡೆಯುವುದು ಮೊಬೈಲಿನಾಣೆಗೂ ನಿಜ. ನಾವು ಮರೆತಿರುವುದು ನಂಬರುಗಳನ್ನು ಮಾತ್ರವೇ ಎಂದು ಕೇಳಿಕೊಂಡರೆ ಅಷ್ಟೇ ಅಲ್ಲ ಎಂದು ನಮ್ಮಷ್ಟಕ್ಕೇ ಆದರೂ ಗೊಣಗಿಕೊಳ್ಳುತ್ತೇವೆ. ಹೌದು, ಮೊಬೈಲ್ ಮತ್ತು ಅದರೊಳಗೆ ಸೇರಿಕೊಂಡಿರುವ ಡೇಟಾ ಬದುಕನ್ನು ಗುರುತೇ ಸಿಗದಷ್ಟು ಬದಲಾಯಿಸಿಬಿಟ್ಟಿವೆ. ಮೊಬೈಲ್ ಎಂದರೆ ಸೋಶಿಯಲ್ ಮೀಡಿಯಾ ಎಂಬಷ್ಟರಮಟ್ಟಿಗೆ ಮೊಬೈಲ್ ಕೂಡ ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಈಗ ಯಾವುದೂ ನಮ್ಮೊಳಗೆ ಇಲ್ಲ, ಎಲ್ಲವನ್ನೂ ಅಲ್ಲೇ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದೇವೆ. ವರ್ಷಪೂರ್ತಿ ಜಾತ್ರೆ; ಪ್ರದರ್ಶನ ಮತ್ತು ಮಾರಾಟ ನಿರಂತರ. ಜಾತ್ರೆಗೆ ಯಾರು ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು. ಕೆಲವರು ನೋಡಿಕೊಂಡು, ಮತ್ತೆ ಕೆಲವರು ಮುಟ್ಟಿನೋಡಿಕೊಂಡು, ಇನ್ನು ಕೆಲವರು ಬರಿದೇ ಚೌಕಾಸಿ ಮಾಡಿಕೊಂಡು, ಉಳಿದ ಹಲವರು ಒಳ್ಳೇ ವ್ಯಾಪಾರ ಕುದುರಿಸಿಕೊಂಡು ಓಡಾಡುವುದು ಇಲ್ಲಿ ಸಾಮಾನ್ಯ. ಇಲ್ಲಿ ಎಲ್ಲರೂ ಎಲ್ಲರನ್ನೂ ಪ್ರಶ್ನೆ ಮಾಡುವವರೇ. ಆದರೆ ಯಾರು ಕೂಡ ಯಾರಿಗೂ ಜವಾಬ್ದಾರರಲ್ಲ ಅಷ್ಟೆ. ನೆನಪುಗಳನ್ನೆಲ್ಲ ಗುಡಿಸಿ ಒರೆಸಿ ಹೊರಹಾಕುವುದೇ ಮನಸ್ಸನ್ನು ಖಾಲಿ ಇಟ್ಟುಕೊಳ್ಳುವ ವಿಧಾನ ಎಂಬುದನ್ನು ಸೋಶಿಯಲ್ ಮೀಡಿಯಾಗಳು ಕಲಿಸಿವೆ. ಬೆಳಗ್ಗೆ ಎದ್ದಲ್ಲಿಂದ ತಡರಾತ್ರಿ ಮಲಗುವವರೆಗಿನ ಎಲ್ಲ ಕ್ಷಣಗಳೂ ಅಲ್ಲಿ ದಾಖಲಾಗಬೇಕು. ಎದ್ದದ್ದು, ಬಿದ್ದದ್ದು, ಅಡುಗೆ ಮಾಡಿದ್ದು, ಉಂಡದ್ದು, ಓಡಾಡಿದ್ದು, ಖರೀದಿಸಿದ್ದು, ಬರೆದದ್ದು, ಓದಿದ್ದು, ಅತ್ತದ್ದು, ಕುಡಿದದ್ದು, ಕುಣಿದದ್ದು, ಬಸಿರಾದದ್ದು, ಹುಟ್ಟಿದ್ದು, ಸತ್ತಿದ್ದು... ಎಲ್ಲವನ್ನೂ ಹೇಳಿಕೊಳ್ಳಬೇಕು. ಹೆಂಡತಿ ಮನೆಯಲ್ಲೇ ಇದ್ದರೂ ಆಕೆಗೆ ಫೇಸ್ಬುಕ್ಕಲ್ಲೊಂದು ಆನಿವರ್ಸರಿ ವಿಶ್ ಮಾಡಬೇಕು. ಗಂಡ ಮನೆಯಲ್ಲೇ ಇದ್ದರೂ ಅಲ್ಲಿ ಆತನಿಗೊಂದು ಬರ್ತ್‍ಡೇ ವಿಶ್ ಮಾಡಬೇಕು. ಕೊನೆಗೆ ಇಂದು ತಾವು ಹುಟ್ಟಿದ, ಮದುವೆಯಾದ ದಿನ, ಎಲ್ಲರೂ ಯಥಾಸಾಧ್ಯ ಶುಭಾಶಯ ಕೋರಬಹುದು ಎಂದು ದಯನೀಯವಾಗಿ ಕೇಳಿಕೊಳ್ಳುವುದೂ ಉಂಟು. ಸೋಶಿಯಲ್ ಮೀಡಿಯಾ ನಮ್ಮನ್ನು ಅಂತಹದೊಂದು ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಏಕಾಂತದ ಸುಖ ಬದುಕಿನ ಸುಖದುಃಖದ ಕ್ಷಣಗಳನ್ನು ಯಾರೊಂದಿಗೂ ಹಂಚಬಾರದೆಂಬುದು ಇದರ ಅರ್ಥವಲ್ಲ. ಹೇಳಿಕೊಳ್ಳುವ ಬೇಕಾದಷ್ಟು ವಿಚಾರಗಳು ಇರುತ್ತವೆ. ಸಂತೋಷವನ್ನು ಹಂಚಿಕೊಂಡಾಗ ಹೆಚ್ಚಾಗುತ್ತದಂತೆ, ದುಃಖವನ್ನು ಹಂಚಿದಾಗ ಕಡಿಮೆಯಾಗುತ್ತದಂತೆ. ಆದರೆ ಯಾವುದನ್ನು ಎಲ್ಲಿ ಹೇಗೆ ಯಾವಾಗ ಹಂಚಿಕೊಳ್ಳಬೇಕು ಎಂಬ ಪ್ರಜ್ಞೆ ಮುಖ್ಯ ಅಷ್ಟೇ. ಎಲ್ಲ ನೆನಪುಗಳಿರುವುದೂ ಹಂಚಿಕೊಳ್ಳುವುದಕ್ಕಲ್ಲ, ಎಲ್ಲ ಕ್ಷಣಗಳಿರುವುದೂ ಜಾತ್ರೆಯ ಮಧ್ಯೆ ಕಳೆಯುವುದಕ್ಕಲ್ಲ. ಒಳಗೆ ಕಾಪಿಟ್ಟುಕೊಳ್ಳಬೇಕಾದ ನೆನಪುಗಳೂ, ಏಕಾಂತದಲ್ಲಿ ಅನುಭವಿಸಬೇಕಾದ ಕ್ಷಣಗಳೂ ಇರುತ್ತವೆ. ಇದನ್ನು ಖಾಸಗಿ-ಸಾರ್ವಜನಿಕ ಎಂದಾದರೂ ಕರೆಯೋಣ, ಅಂತರಂಗ-ಬಹಿರಂಗ ಎಂದಾದರೂ ಕರೆಯೋಣ. ಅಂತೂ ಈ ಎರಡು ಜಗತ್ತುಗಳು ಇವೆಯೆಂಬುದು ನಿಜ. ಸಾಮಾಜಿಕ ಮಾಧ್ಯಮಗಳು ಈ ಎರಡು ಜಗತ್ತುಗಳ ನಡುವಿನ ಗೋಡೆಯನ್ನು ತೆಳ್ಳಗಾಗಿಸುತ್ತಲೇ ಹೋಗಿವೆ. ಎಷ್ಟು ತೆಳ್ಳಗೆ ಎಂದರೆ ಸಂಪೂರ್ಣ ಪಾರದರ್ಶಕ ಅನಿಸುವಷ್ಟು, ಅಥವಾ ಇಲ್ಲವೇ ಇಲ್ಲ ಅನಿಸುವಷ್ಟು. ಈಗ ಖಾಸಗಿಯೆಂಬುದೇ ಇಲ್ಲ. ಎಲ್ಲವೂ ಸಾರ್ವಜನಿಕ. ನೆಂಟರಿಷ್ಟರು ಬಂದಾಗ ಎಲ್ಲರೂ ಜತೆಯಾಗಿ ಕುಳಿತು ಮದುವೆ-ಮುಂಜಿ-ಗೃಹಪ್ರವೇಶಗಳ ಆಲ್ಬಂಗಳನ್ನು ಗಂಟೆಗಟ್ಟಲೆ ನೋಡುವ, ಸುಂದರ ಕ್ಷಣಗಳನ್ನು ಮೆಲುಕು ಹಾಕುವ ಕಾಲವೊಂದಿತ್ತು. ಈಗ ನೆಂಟರಿಷ್ಟರು ಕಲೆಯುವುದೇ ಕಮ್ಮಿ, ಕಲೆತರೂ ಇಂತಹ ದೃಶ್ಯಗಳನ್ನು ಕಾಣುವುದು ಅಪರೂಪ. ನೋಡುವುದಕ್ಕೆ ನೆನಪುಗಳ ಆಲ್ಬಂಗಳಾದರೂ ಬೇಕಲ್ಲ? ಎಲ್ಲವೂ ಆಯಾಯಾ ಕ್ಷಣದ ಸೆಲ್ಫಿಗಳಾಗಿ ಅಲ್ಲಲ್ಲೇ ಸೆರೆಯಾಗುತ್ತವೆ, ಅಲ್ಲಲ್ಲೇ ಮರೆಯಾಗುತ್ತವೆ. ಸ್ಟೇಟಸ್‍ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಒಂದೆರಡು ದಿನಗಳಲ್ಲಿ ಅಲ್ಲೇ ಕೆಳಗೆ ಸರಿದುಹೋಗುತ್ತವೆ. ಈ ಸೆಲ್ಫಿಗಳಿಗೆ ಆಯುಷ್ಯ ಕಮ್ಮಿ. ಅವು ಆ ಕ್ಷಣದ ತುಡಿತಗಳಷ್ಟೇ. ಅವನ್ನೆಲ್ಲ ಒಂದು ಕಡೆ ಪೋಣಿಸಿಟ್ಟುಕೊಳ್ಳುವ ವ್ಯವಧಾನ, ಸಮಯ, ಸ್ಥಳ ಯಾರಿಗೂ ಇರುವುದಿಲ್ಲ. ನಿಶ್ಚಿತಾರ್ಥದಿಂದ ತೊಡಗಿ ಪ್ರೀವೆಡ್ಡಿಂಗ್, ಪೋಸ್ಟ್‍ವೆಡ್ಡಿಂಗ್... ಎಲ್ಲವೂ ನೂರಾರು ಬಿಂಬಗಳಾಗಿ ಪರಿವರ್ತನೆಯಾಗುತ್ತವೆ. ಸೋಶಿಯಲ್ ಮೀಡಿಯಾದ ನ್ಯೂಸ್‍ಫೀಡ್‍ಗಳಲ್ಲಿ ಮಿಂಚಿ ಮರೆಯಾಗುತ್ತವೆ. ಅವೆಲ್ಲ ಮಧುರಕ್ಷಣಗಳಾಗಿ ಮನಸ್ಸಿನ ಮೂಲೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಅಷ್ಟರಲ್ಲೇ ಇದೆ. ಸೋಶಿಯಲ್ ಮೀಡಿಯಾಗಳೋ ಮನುಷ್ಯನ ಬುದ್ಧಿಯನ್ನು ಕಬಳಿಸಿಕೊಂಡು ತಮ್ಮದೇ ಒಂದು ಕೃತಕ ಬುದ್ಧಿಮತ್ತೆ ಬೆಳೆಸಿಕೊಂಡಿವೆ. ನಮಗೆ ನೆನಪಾಗದಿದ್ದರೂ, ಯೂ ಹ್ಯಾವ್ ಮೆಮೊರೀಸ್ ಟು ಶೋ... ಎಂದು ನೆನಪಿಸುತ್ತವೆ. ಮರುಕ್ಷಣದಲ್ಲಿ ‘ಇಲ್ಲಿ ಏನಾದರೂ ಬರೆಯಿರಿ’ ಎನ್ನುತ್ತವೆ. ನಾವು ಏನಾದರೂ ಬರೆಯುತ್ತೇವೆ. ಆಮೇಲೆ ಮರೆಯುತ್ತೇವೆ. ಪ್ರಕಟಣೆಯೆಂಬುದು ಖಾಸಗಿತನದ ಮೇಲೆ ಮಾಡಿಕೊಳ್ಳುವ ಸ್ವ-ಆಕ್ರಮಣ ಎನ್ನುತ್ತಾರೆ ಮಾರ್ಷಲ್ ಮೆಕ್‍ಲುಹಾನ್. ಪ್ರಕಟಿಸಿಕೊಂಡಷ್ಟೂ ನಮ್ಮ ಮೇಲೆಯೇ ನಾವು ಮಾಡಿಕೊಳ್ಳುವ ಆಕ್ರಮಣದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ. ಅಲ್ಲಿಗೆ ಖಾಸಗಿ ಎಂಬುದು ಯಾವುದೂ ಉಳಿಯುವುದಿಲ್ಲ. ಕೆಲವನ್ನು ಹೇಳಿಕೊಳ್ಳದಿದ್ದಾಗಲೇ ಬೆಲೆ. ಏಕಾಂತದಲ್ಲಿ ಧ್ಯಾನಿಸುವುದಕ್ಕಾದರೂ ಕೆಲವು ನೆನಪುಗಳು ಬೇಕು. ತೆರೆದಿಟ್ಟ ಮಲ್ಲಿಗೆ, ಮುಚ್ಚಳವಿಲ್ಲದ ಸೆಂಟು ಎಷ್ಟು ಹೊತ್ತು ಸುವಾಸನೆ ಬೀರಬಲ್ಲುದು? ನಾವು ಮಲ್ಲಿಗೆಯೇನು, ಇಡೀ ಉದ್ಯಾನವನ್ನೇ ಸೋಶಿಯಲ್ ಮೀಡಿಯಾದಲ್ಲಿ ಬೆಳೆಯುತ್ತೇವೆ. ಯಾವುದನ್ನು ಮುಚ್ಚಿಡಬೇಕು, ಯಾವುದನ್ನು ಬಿಚ್ಚಿಡಬೇಕು ಎಂಬ ವಿವೇಕವನ್ನೇ ಅದು ನುಂಗಿಹಾಕಿದೆ. ಕಥೆಯಾಗಬಹುದಾದ ಘಟನೆಗಳು, ಕವಿತೆಯಾಗಬಹುದಾದ ನೆನಪುಗಳು ಸಾಮಾಜಿಕ ತಾಣಗಳ ಒಂದೆರಡು ಸಾಲುಗಳಾಗಿ ಮಲಗಿಬಿಡುತ್ತವೆ. ಉದ್ದುದ್ದ ಕತೆ-ಕವಿತೆ-ಬರಹಗಳನ್ನು ಓದುವಷ್ಟು ಸಮಯ, ತಾಳ್ಮೆ ಅಲ್ಲಿನ ಗ್ರಾಹಕರಿಗೂ ಇಲ್ಲ ಬಿಡಿ. ಈಗ ಏನಿದ್ದರೂ ಹೊಚ್ಚ ಹೊಸ ನಿಯಮ: ಕತೆಯಾಗಲೀ ಕವಿತೆಯಾಗಲೀ ಸಾಲು ಒಂದೇ ಇರಲಿ. ಎಲ್ಲರಿಗೂ ಬೇಕಾದ ಮಾಧ್ಯಮ ಇಂಟರ್ನೆಟ್ ಇಂದು ಎಲ್ಲರಿಗೂ ಬೇಕಾದ ಮಾಧ್ಯಮ. ಅಶನ-ವಸನ-ವಸತಿಯಷ್ಟೇ ಅನಿವಾರ್ಯ. ಯುವಜನರಿಗಂತೂ ಸೋಶಿಯಲ್ ಮೀಡಿಯಾದ ಬಳಕೆ ಉಸಿರಾಟದಷ್ಟೇ ಸಹಜ. ಜೀವನದ ಪ್ರತಿಕ್ಷಣವನ್ನೂ ಅದು ಆವರಿಸಿಕೊಂಡಿದೆ. ಇಡೀ ದೇಶದ ಒಟ್ಟಾರೆ ಜನಸಂಖ್ಯೆಯ ಶೇ. 45ರಷ್ಟು ಭಾಗ ಇಂದು ಇಂಟರ್ನೆಟ್ಟನ್ನು ಬಳಸುತ್ತಿದೆ. 52 ಕೋಟಿ ಜನ ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದಾರೆ. ಹದಿಹರೆಯದವರ ಪೈಕಿ ಶೇ. 90ಕ್ಕಿಂತಲೂ ಹೆಚ್ಚು ಮಂದಿ ಒಂದಲ್ಲ ಒಂದು ರೀತಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಲೇ ಇರುತ್ತಾರೆ. ಇದರರ್ಥ ಸಾಮಾಜಿಕ ಮಾಧ್ಯಮಗಳನ್ನು ಕೇವಲ ಋಣಾತ್ಮಕವಾಗಿ ನೋಡಬೇಕೆಂದೇನೂ ಅಲ್ಲ. 21ನೇ ಶತಮಾನದಲ್ಲಿ ಅವುಗಳ ಪ್ರಯೋಜನವನ್ನು ಕಡೆಗಣಿಸಲಾಗದು. ಸಾಮಾಜಿಕ ಸಂಪರ್ಕ, ಸ್ನೇಹಿತರ ಒಡನಾಟ, ವಿಚಾರ ವಿನಿಮಯ, ಜ್ಞಾನಸಂಗ್ರಹ, ಅವಕಾಶಗಳ ಅನ್ವೇಷಣೆ, ಮನರಂಜನೆ, ಪ್ರತಿಭೆಗಳಿಗೆ ವೇದಿಕೆ... ಇವುಗಳಿಗೆಲ್ಲ ಸೋಶಿಯಲ್ ಮೀಡಿಯಾ ವರದಾನವೇ. ಕೋವಿಡ್ ಕಾಲದಲ್ಲಂತೂ ಸಮಾಜಕ್ಕೆ ಇಂಟರ್ನೆಟ್ ಹೊಸ ಆಯಾಮವನ್ನೇ ಕಲ್ಪಿಸಿತು. ಜನ ನೂರೆಂಟು ವಿಧದಲ್ಲಿ ಅದರ ಉಪಯೋಗ ಪಡೆದರು, ಹೊಸ ಬದುಕು ಕಟ್ಟಿಕೊಂಡರು. ಶಿಕ್ಷಣ ಕ್ಷೇತ್ರಕ್ಕಂತೂ ಅದು ವರದಾನವಾಯಿತು. ವಿದ್ಯಾಭ್ಯಾಸದ ಕತೆ ಇನ್ನೇನು ಮುಗಿಯಿತು ಎಂದುಕೊಳ್ಳುವಾಗ ಇಂಟರ್ನೆಟ್ ಹೊಸ ದಾರಿಗಳನ್ನು ತೋರಿಸಿತು. ಆದರೆ ತಂತ್ರಜ್ಞಾನಗಳನ್ನು ಬಳಸುತ್ತಲೇ ಮನುಷ್ಯನೂ ಯಂತ್ರವಾಗುವ ಪರಿ ಮಾತ್ರ ಅಸಹನೀಯ. ಯಾವುದನ್ನು, ಎಲ್ಲಿ, ಯಾವಾಗ, ಎಷ್ಟು, ಹೇಗೆ ಬಳಸಬೇಕೆಂಬ ಪರಿಜ್ಞಾನ ಇಲ್ಲದಾಗ ಮನುಷ್ಯ ಕೇವಲ ಅನಿಸುತ್ತಾನೆ. ಸೋಶಿಯಲ್ ಮೀಡಿಯಾ ತೆರೆದ ಬಯಲು. ಅಲ್ಲಿ ಅಡಗುವುದಕ್ಕಾಗದು. ಅದು ಎಲ್ಲರನ್ನೂ ನಿರಂತರ ಬೆತ್ತಲುಗೊಳಿಸುತ್ತಲೇ ಇರುತ್ತದೆ. ಅಲ್ಲಿ ಎದುರಾಗುವವರು ಎಲ್ಲರೂ ವಿಷಯ ಪರಿಣತರೇ. ಶಿಕ್ಷಣದಿಂದ ತೊಡಗಿ ರಾಜಕೀಯದವರೆಗೆ, ಸಾಹಿತ್ಯದಿಂದ ತೊಡಗಿ ರಕ್ಷಣಾ ಕ್ಷೇತ್ರದವರೆಗೆ ಯಾರೂ ಏನನ್ನೂ ಮಾತಾಡಬಲ್ಲರು. ತಮ್ಮನ್ನು ಹೊರತುಪಡಿಸಿ ಬೇರೆಯವರಿಗೆಲ್ಲ ಸಲಹೆ ನೀಡಬಲ್ಲರು, ಬುದ್ಧಿವಾದ ಹೇಳಬಲ್ಲರು. ಕೀಳರಿಮೆಯನ್ನು ಅಹಂ ಆಗಿ ಮೆರೆಸುವವರು, ಕೀರ್ತಿಶನಿಯನ್ನು ಹೆಗಲೇರಿಸಿಕೊಂಡವರು, ಮುಠ್ಠಾಳತನಕ್ಕೆ ಬುದ್ಧಿವಂತಿಕೆಯ ಅಂಗಿ ತೊಡಿಸಿದವರು, ಪಂಥ-ಸಿದ್ಧಾಂತಗಳೆಂದು ಹಗಲು ರಾತ್ರಿಗಳನ್ನು ಸವೆಸುವವರು... ಅಲ್ಲಿ ವೈವಿಧ್ಯಮಯ ವ್ಯಕ್ತಿತ್ವಗಳು ಸದಾ ಎದುರಾಗುತ್ತಲೇ ಇರುತ್ತವೆ. ಅದು ಪ್ರಬಲರಷ್ಟೇ ಉಳಿದುಕೊಳ್ಳುವ ಮಾರುಕಟ್ಟೆ. ಗಟ್ಟಿ ಗಂಟಲಿನವನಿಗೆ ಮಾತ್ರ ಉಳಿಗಾಲ. ಮಾತನಾಡದವನು ಬದುಕಿಲ್ಲವೆಂದು ಅರ್ಥ. ಅಲ್ಲಿ ಒಂದು ಕವಿತೆ ಬರೆದವನು ಕವಿಯಾಗುತ್ತಾನೆ. ಎರಡು ಕತೆ ಬರೆದವನು ಕತೆಗಾರನಾಗುತ್ತಾನೆ. ಮೂರು ಲೇಖನ ಬರೆದವನು ಸಾಹಿತಿಯಾಗುತ್ತಾನೆ. ಅಷ್ಟರಲ್ಲಿ ನಾಲ್ಕು ಪ್ರಶಸ್ತಿಗಳೂ ಸಂದಿರುತ್ತವೆ. ಅಲ್ಲಿಗೆ ಆತನೆದುರು ಖ್ಯಾತ, ಪ್ರಸಿದ್ಧ, ಇತ್ಯಾದಿ ಐದಾರು ವಿಶೇಷಣಗಳು, ಬಿರುದು ಬಾವಲಿಗಳು ಸೇರಿಕೊಳ್ಳುತ್ತವೆ. ಸೋಶಿಯಲ್ ಮೀಡಿಯಾವೊಂದು ಮಾಯಾಬಜಾರು. ಚೂರು ತಪ್ಪಿದರೂ ಶ್ರೀಕೃಷ್ಣಗಾರುಡಿಯಂತಹ ಗೊಂಡಾರಣ್ಯದಲ್ಲಿ ಸಿಲುಕಿ ಇನ್ನಿಲ್ಲದ ಪಾಡುಪಡಬೇಕಾಗುತ್ತದೆ. ಐವತ್ತು ದೂರವಾಣಿ ಸಂಖ್ಯೆಗಳೇನು, ನಮ್ಮ ಹೆಸರು-ವಿಳಾಸವೇ ಮರೆತು ಹೋದೀತು. ಅಂತಹದೊಂದು ದುರಂತ ನಡೆಯದೇ ಇರಲಿ. - ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:52 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ವಿಜಯ ಕರ್ನಾಟಕ, ಸಾಪ್ತಾಹಿಕ, ಸಾಮಾಜಿಕ ಜಾಲತಾಣ, ಸಿಬಂತಿ ಪದ್ಮನಾಭ, ಸೋಶಿಯಲ್ ಮೀಡಿಯಾ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ವಿಳಾಸ ಬರಕೊಳ್ಳಿ... ಸಿಬಂತಿ ಪದ್ಮನಾಭ Sibanthi Padmanabha ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.
“ಲುಡೊ ಸುಪ್ರೀಂ ಅಪ್ಲಿಕೇಶನ್‌” ಜೂಜಾಟಕ್ಕೆ ಆಸ್ಪದ ನೀಡುತ್ತಿರುವ ಹಿನ್ನೆಲೆಯಲ್ಲಿ ಇದರ ಒಡೆತನದ ಸಂಸ್ಥೆ ಕ್ಯಾಷ್‌ಗ್ರೈಲ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ದೂರು ದಾಖಲಿಸುವಂತೆ ಮನವಿಯಲ್ಲಿ ಕೋರಲಾಗಿದೆ. Bombay High Court, Ludo Supreme App Bar & Bench Published on : 5 Jun, 2021, 6:52 am ಆನ್‌ಲೈನ್‌ ಗೇಮ್‌ ಆದ 'ಲುಡೊ' ಒಂದು ಅವಕಾಶದ ಆಟವೇ ವಿನಾ ಅದು ಕೌಶಲಕ್ಕೆ ಸಂಬಂಧಿಸಿದ ಆಟವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗೆ ಪ್ರತಿಕ್ರಿಯಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. “ಲುಡೊ ಸುಪ್ರೀಂ ಅಪ್ಲಿಕೇಶನ್‌” ಜೂಜಾಟಕ್ಕೆ ಆಸ್ಪದ ನೀಡುತ್ತಿರುವ ಹಿನ್ನೆಲೆಯಲ್ಲಿ ಇದರ ಒಡೆತನದ ಸಂಸ್ಥೆ ಕ್ಯಾಷ್‌ಗ್ರೈಲ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧ ದೂರು ದಾಖಲಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಹಿರಿಯ ಪದಾಧಿಕಾರಿ ಕೇಶವ್‌ ರಮೇಶ್‌ ಮುಲೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಅಭಯ್‌ ಅಹುಜಾ ಅವರಿದ್ದ ವಿಭಾಗೀಯ ಪೀಠವು ಜೂನ್‌ 22ರೊಳಗೆ ನೋಟಿಸ್‌ಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಹಣಕ್ಕಾಗಿ ಈ ಗೇಮ್‌ ಆಡಿದರೆ ಅದಕ್ಕೆ ಮಹಾರಾಷ್ಟ್ರ ಜೂಜಾಟ ನಿಯಂತ್ರಣ ಕಾಯಿದೆ (ಎಂಪಿಜಿಎ) ಅನ್ವಯಿಸುತ್ತದೆ. ಮೂರು ವರ್ಷದ ಮಗು ಆಟದಲ್ಲಿ ವಿಜೇತನಾಗುವುದನ್ನು ಅಲ್ಲಗಳೆಯಲಾಗದು ಎಂದಿರುವ ಅರ್ಜಿದಾರರು, ಹೀಗಾಗಿ ಲುಡೊ ಕೇವಲ ಕೌಶಲಕ್ಕೆ ಸಂಬಂಧಿಸಿದ ಆಟ ಎಂದು ಪರಿಗಣಿಸಲಾಗದು. ಅದು ಒಂದು ಅವಕಾಶದ ಆಟವೂ ಹೌದು ಎಂದಿದ್ದಾರೆ. Also Read ಆನ್‌ಲೈನ್‌ ಜೂಜಾಟ ನಿಷೇಧ ಕಾನೂನು ಜಾರಿಗೆ ತಮಿಳುನಾಡು ಸರ್ಕಾರದ ಚಿಂತನೆ; 'ಹೀರೊ' ಆರಾಧನೆಗೆ ಮದ್ರಾಸ್ ಹೈಕೋರ್ಟ್ ಕಳವಳ ಕ್ಯಾಷ್‌ಗ್ರೈಲ್‌ ಸಂಸ್ಥೆಯ ವಿರುದ್ಧ ಗಿರಗಾಂವ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಮುಲೆ ಮುಂದಾಗಿದ್ದರು. ಆದರೆ, ಪೊಲೀಸರು ಅದಕ್ಕೆ ಒಪ್ಪದ ಹಿನ್ನಲೆಯಲ್ಲಿ ಅರ್ಜಿದಾರರು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 156(3)ರ ಅಡಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ಎದುರು ದಾವೆ ಹೂಡಿ, ತನಿಖೆಗೆ ಆದೇಶಿಸುವಂತೆ ಕೋರಿದ್ದರು. “ಲುಡೊ ಆಟವು ಕೌಶಲಕ್ಕೆ ಸಂಬಂಧಿಸಿದ್ದು, ಅದು ಅವಕಾಶದ ಆಟವಲ್ಲ” ಹೀಗಾಗಿ ಇಲ್ಲಿ ಎಂಪಿಜಿ ಕಾಯಿದೆ ಅನ್ವಯಿಸುವುದಿಲ್ಲ ಎಂದು ಎಸಿಎಂಎಂ ಮುಲೆ ಅವರ ಮನವಿಯನ್ನು ವಜಾಗೊಳಿಸಿದ್ದರು. ಬಳಿಕ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.
ತೀ ಎತ್ತರದಿಂದ ಭೋರ್ಗರೆಯುವ ಈ ಸುಂದರ ಜಲಪಾತವನ್ನು ನೋಡಬೇಕೆಂದರೆ, ಪೆರುವಿಯನ್ ಪ್ರಾಂತ್ಯದಲ್ಲಿರುವ ಜುನೀನ್‍ನಲ್ಲಿರುವ ಒಟಿಶಿ ನ್ಯಾಶನಲ್ ಪಾರ್ಕ್‍ಗೆ ಹೋಗಬೇಕು. ಕೆಲವು ಕಾಡಿನ ಮರಗಳು ಒಂದನ್ನೊಂದು ಸ್ಪರ್ಶಿಸುವುದಿಲ್ಲ : ಇದಕ್ಕಿದೆ ಅಚ್ಚರಿಯ ಕಾರಣ! ಮರದ ನೆರಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೂರ್ಯನ ಕಿರಣಗಳು ಎಲೆಗಳು ಮಧ್ಯೆ ನುಸುಳಿ ಬಂದಿರುವುದು ತಿಳಿಯುತ್ತದೆ. ಮರ ಎಂದರೆ ಚಪ್ಪರದಂತೆ ದಟ್ಟವಾಗಿ ಎಲೆಗಳು ಹರಡಿಕೊಂಡಿರುತ್ತವೆ. ಗಿಡಗಳ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿರುವ ‘ಹ್ಯೂಮಸ್’ ಹೇಗೆ ಉತ್ಪತ್ತಿಯಾಗುತ್ತದೆ ಗೊತ್ತೇ? ಹ್ಯೂಮಸ್ ಕೊಳೆಯುವ ಸಂದರ್ಭದಲ್ಲಿ, ಮಣ್ಣು ಮತ್ತು ಸಸ್ಯಗಳಿಗೆ ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಒದಗಿಸುತ್ತದೆ. ಅರ್ಜುನನಿಗೆ ‘ಗುಡಾಕೇಶ’ ಎಂಬ ಹೆಸರು ಬರಲು ಕಾರಣವೇನು ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ ವಾಸ್ತವದಲ್ಲಿ ನಿದ್ರೆಗೂ ಮನಸ್ಸಿಗೂ ನೇರ ಸಂಬಂಧವಿದೆ. ಮನಸ್ಸಿನ ಮೇಲೆ ನಿಯಂತ್ರಣವಿದ್ದರೆ ಬೇಕೆಂದಾಗ ನಿದ್ರೆ ಮಾಡಬಹುದು ಮಾತ್ರವಲ್ಲ, ಬೇಡವೆಂದಾಗ ನಿದ್ರೆಯನ್ನು ದೂರವಿಡಲೂಬಹುದು. ತಲೆ ಕತ್ತರಿಸಿದರೂ ಕೆಲ ದಿನಗಳ ಕಾಲ ಜೀವಿಸುತ್ತದೆ ಜಿರಳೆ ; ಇಲ್ಲಿದೆ ನಿಮಗೆ ತಿಳಿಯದ ಆಶ್ಚರ್ಯಕರ ಸಂಗತಿ ಅಸಹ್ಯ ಎಂದೇ ಪರಿಗಣಿಸಲ್ಪಟ್ಟಿರುವ ಜಿರಳೆಯ ಬಗ್ಗೆ ನಿಮಗೆ ಗೊತ್ತಿರದ ಆಶ್ಚರ್ಯಕರ ಸಂಗತಿಗಳು ಹಲವಾರು ಇವೆ. ಮೊದಲನೆಯದಾಗಿ, ಪ್ರಪಂಚದಲ್ಲಿ ಒಟ್ಟು 4 ಸಾವಿರ ಜಾತಿಯ ಜಿರಳೆಗಳಿವೆ. ಹೈ ಹೀಲ್ಸ್ ಚಪ್ಪಲಿಗಳನ್ನು ಮೊದಲು ಗಂಡಸರು ಬಳಕೆ ಮಾಡುತ್ತಿದ್ದರು! ಕಾಲ ಎಷ್ಟೇ ಬದಲಾದರೂ ಯಾವುದೇ ಫ್ಯಾಷನ್‌ ಟ್ರೆಂಡ್‌ ಬದಲಾದರು ಈ ಹೈ ಹೀಲ್ಸ್‌(High Heels) ಟ್ರೆಂಡ್‌ ಮಾತ್ರ ಬದಲಾಗಲಿಲ್ಲ ಒಂದು ದಿನಕ್ಕೆ ಸುಮಾರು 2000 ಮೊಟ್ಟೆಯಿಡುವ ರಾಣಿ ಜೇನಿನ ಜೀವನವೇ ವಿಸ್ಮಯಗಳ ಗೂಡು! ಜೇನು ಹುಳಕ್ಕೆ ಮೂರು ಜೋಡಿಯ ಕಾಲುಗಳಿವೆ, ಕೊನೆಯ ಕಾಲುಗಳಲ್ಲಿ ಪರಾಗ ಬುಟ್ಟಿ ಇರುತ್ತದೆ. ಬೇರೆ ಕೀಟಗಳಲ್ಲಿ ಇದು ಇರುವುದಿಲ್ಲ ಎನ್ನುವುದು ವಿಶೇಷ. ಗೂಬೆಗಳ ಗುಂಪನ್ನು “ಪಾರ್ಲಿಮೆಂಟ್” ಎಂದು ಕರೆಯಲು ಕಾರಣವೇನು ಗೊತ್ತೇ ? ; ಇಲ್ಲಿದೆ ಮಾಹಿತಿ ರಾತ್ರಿಯ ಹೊತ್ತು ಹೆಚ್ಚು ಚಟುವಟಿಕೆಯಿಂದ ಕೂಡಿರುವ ಜೀವಿಯಿದು. ಇಲಿ, ಹೆಗ್ಗಣ, ಕೀಟ, ಪಕ್ಷಿಗಳನ್ನು ಬೇಟೆಯಾಡಿ ತಿಂದು ಬದುಕುತ್ತದೆ. ಗಡ್ಡ ಬಿಡುವುದರಿಂದ ಏನೆಲ್ಲಾ ವೈಜ್ಞಾನಿಕ ಲಾಭಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ ಗಡ್ಡ ಬಿಡುವುದು ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಚರ್ಮದ ಕೆಲವು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಪಾರದರ್ಶಕ ಶೌಚಾಲಯ ಸಾರ್ವಜನಿಕರಿಗೆ ಅಚ್ಚುಮೆಚ್ಚು ; ಎಲ್ಲಿದೆ ಗೊತ್ತಾ ಈ ಶೌಚಾಲಯ? ಈಗ ಜಪಾನ್ ದೇಶದಲ್ಲಿ ಇಂತಹ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಇಲ್ಲಿ ಶೌಚಾಲಯವನ್ನು ಪ್ರವೇಶ ಮಾಡುವ ಮೊದಲೇ ಹೊರಗಿನಿಂದ ನೋಡಿ,
ದೆಹಲಿ: ಅದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇರಬಹುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇರಬಹುದು, ಎಲ್ಲೇ ಹೋದರೂ ಮೋದಿ ಅವರು ದೇಶದಲ್ಲಿ ಉದ್ಯೋಗ ಸೃಷ್ಟಿಸಲಿಲ್ಲ, ದಿನೇದಿನೆ ನಿರುದ್ಯೋಗ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಟೀಕಿಸುತ್ತಿದ್ದರು. ಆ ಮೂಲಕ ಇದನ್ನೇ ತಮ್ಮ ಉದ್ಯೋಗ ಎಂದು ಭಾವಿಸಿದಂತೆ, ಪದೇಪದೆ ಆಡಿದ್ದೇ ಆಡುತ್ತಿದ್ದರು. ಆದರೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದ ಯಾರೇ ಆಗಲಿ, ಇನ್ನು ಮುಂದೆ ನಿರುದ್ಯೋಗ ಎಂದು ಬಾಯಿಬಡಿದುಕೊಳ್ಳದಂತೆ ಮಾಡುವ ವರದಿಯೊಂದು ಬಿಡುಗಡೆಯಾಗಿದ್ದು, ದೇಶದಲ್ಲಿ ಗಣನೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದೆ. ಹೌದು, ಅಮೆರಿಕದ ಆರ್ಥಿಕ ತಜ್ಞ ಆಶ್ನಾ ದೋಧಿಯಾ ಎಂಬಾತ ಮಾಸಿಕ ವರದಿ ಬಿಡುಗಡೆಗೊಳಿಸಿದ್ದು, ಫೆಬ್ರವರಿಯಲ್ಲಿ 47.8ರಷ್ಟಿದ್ದ ನಿಕ್ಕೇಯಿ ಭಾರತ ಸೇವೆಗಳ ಉದ್ಯಮ ಚಟುವಟಿಕೆ ಸೂಚ್ಯಂಕ 50.3ಕ್ಕೆ ತಲುಪಿದ್ದು, ಈ ಬೆಳವಣಿಗೆ ಕಳೆದ ಏಳು ವರ್ಷದಲ್ಲಿ ಇದೇ ಮೊದಲು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಉತ್ಪಾದನೆ ಹಾಗೂ ಸೇವಾ ಕ್ಷೇತ್ರದಲ್ಲಿ ಗಣನೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಭಾರತದ ಆರ್ಥಿಕ ಸ್ಥಿತಿ ಸಹ ಸುಧಾರಣೆಯತ್ತ ಸಾಗಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ದಿನಬೆಳಗಾದರೆ ಮೋದಿ ಅವರನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡವರಿಗೆ ಈ ವರದಿ ಅರಗಿಸಿಕೊಳ್ಳಲು ಕಷ್ಟವಾದರೂ, ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂಬ ಸಮಾಧಾನ ನಮ್ಮದಾಗಲಿ.
Kannada News » Entertainment » Sandalwood » Sanchari Vijay: ಸಂಚಾರಿ ವಿಜಯ್ ಮೆದುಳಿನ ಕೆಲಸಗಳು ನಿಂತಿದೆ; ಅಪೋಲೋ ವೈದ್ಯರಿಂದ ಆತಂಕಕಾರಿ ಮಾಹಿತಿ Sanchari Vijay: ಸಂಚಾರಿ ವಿಜಯ್ ಮೆದುಳಿನ ಕೆಲಸಗಳು ನಿಂತಿದೆ; ಅಪೋಲೋ ವೈದ್ಯರಿಂದ ಆತಂಕಕಾರಿ ಮಾಹಿತಿ Sanchari Vijay Health Updates: ಶಸ್ತ್ರ ಚಿಕಿತ್ಸೆ ನಡೆದು ಹಲವು ಗಂಟೆಗಳು ಕಳೆದರೂ ಸಂಚಾರಿ ವಿಜಯ್​ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಪರಿಸ್ಥಿತಿ ಚಿಂತಾಜನಕ ಆಗಿದೆ. ಸಂಚಾರಿ ವಿಜಯ್ Madan Kumar | Jun 14, 2021 | 11:40 AM ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಈ ಬಗ್ಗೆ ಅಪೋಲೋ ಆಸ್ಪತ್ರೆಯ ವೈದ್ಯರು ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಿದ್ದಾರೆ. ಅಪಘಾತ ನಡೆದಾಗ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿದೆ. ಆದರೆ ಅವರು ಚಿಕಿತ್ಸೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಇದು ಎಲ್ಲರ ಆತಂಕ್ಕೆ ಕಾರಣ ಆಗಿದೆ. ‘ಮೆದುಳಿನ ಬಲಭಾಗದಲ್ಲಿ ಹೆಚ್ಚು ಹೊಡೆತ ಬಿದ್ದು ತೀವ್ರ ರಕ್ತಸ್ರಾವ ಆಗಿತ್ತು. ನಿನ್ನೆ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಸರ್ಜರಿ ಮಾಡಿದೆವು. ಅದಾಗಿ 36 ಗಂಟೆ ಕಳೆದರೂ ಅವರ ಬ್ರೇನ್​ ಕಡೆಯಿಂದ ಪ್ರತಿಕ್ರಿಯೆ ಇಲ್ಲ. ಮೆದುಳಿನ ಕೆಲಸಗಳು ನಿಂತು ಹೋಗಿದೆ. ಇದನ್ನು ಬ್ರೇನ್​ ಫೇಲ್ಯೂರ್​ ಎನ್ನುತ್ತೇವೆ. ಇದು ಮುಂದುವರಿದರೆ ಚೇತರಿಕೆ ಸಾಧ್ಯತೆ ಕಡಿಮೆ ಆಗುತ್ತದೆ. ದೈಹಿಕ ಕೆಲಸಗಳು ಸರಿಯಾಗಿವೆ’ ಎಂದು ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶನಿವಾರ (ಜೂ.12) ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಆಕ್ಸಿಡೆಂಟ್​ ಆಗಿತ್ತು. ಸ್ನೇಹಿತ ನವೀನ್​ ಅವರ ಬೈಕ್​ನಲ್ಲಿ ಹಿಂಬದಿ ಕುಳಿತು ವಿಜಯ್​ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಅವರು ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. 36 ಗಂಟೆಗಳು ಕಳೆದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ತಾಜಾ ಸುದ್ದಿ Follow us on sanchari vijaySanchari Vijay AccidentSanchari Vijay HealthSanchari Vijay Health BulletinSanchari Vijay Health Updates
ನಾವು ಹೇಳುವ ಕೆಲವು ಅಂಶಗಳು ನಿಮ್ಮ ಮನೆಯಲ್ಲಿ ಏನಾದರೂ ಗೋಚರಿಸುತ್ತಿದೆ ಎಂದರೆ ನಿಮ್ಮ ಮನೆಗೆ ವಾಮಾಚಾರ ಅಥವಾ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತಿದೆ ಎಂದು ಅರ್ಥ ನಾವು ಹೇಳುತ್ತಿರುವ ಈ ರೀತಿಯ ಸೂಚನೆಗಳು ನಿಮ್ಮ ಮನೆಯಲ್ಲಿ ಇದ್ದರೆ ನೀವು ಖಾತರಿ ಮಾಡಿಕೊಳ್ಳಿ ನಿಮ್ಮ ಮನೆಯಲ್ಲಿ ಯಾವುದೋ ಒಂದು ವಾಮಾಚಾರ ಪ್ರಯೋಗವಾಗಿದೆ ಎಂದು ಎಲ್ಲರ ಮನೆಯಲ್ಲಿ ಕಷ್ಟ ಸರ್ವೇಸಾಮಾನ್ಯ ಆದರೆ ಅತಿರೇಕದಲ್ಲಿ ಆದಾಗ ನೆಮ್ಮದಿಯೂ ಹಾಳಾಗುತ್ತದೆ ಮನೆಯ ಅಭಿವೃದ್ಧಿಯಾಗುವುದಿಲ್ಲ ನಿಮಗೆ ಆಗದೆ ಇರುವ ಶತ್ರುಗಳಿಂದ ವಿರೋಧಿಗಳಿಂದ ಅಥವಾ ಅಕ್ಕಪಕ್ಕದ ಮನೆಗಳಿಂದ ನಿಮಗೆ ತೊಂದರೆಗಳು ಅನ್ನುವುದು ಪ್ರಾರಂಭವಾಗುತ್ತದೆ ಇರುತ್ತದೆ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ಮನೆಯಲ್ಲಿ ಎಷ್ಟೋ ಜನರು ಪ್ರಾಣಿಗಳನ್ನು ಸಾಕುತ್ತಾರೆ ಮನುಷ್ಯನಿಗೆ ತಿಳಿಯಬೇಕಾದ ಎಷ್ಟು ನಕಾರಾತ್ಮಕ ಶಕ್ತಿಗಳು ಆ ಪ್ರಾಣಿಗಳಿಗೆ ಮೊದಲು ತಿಳಿಯುತ್ತದೆ ಭೂಕಂಪವಾದರೂ ಮೊದಲು ಪ್ರಾಣಿಗಳಿಗೆ ತಿಳಿಯುತ್ತದೆ ಸುನಾಮಿ ಏನಾದರೂ ಉಂಟಾಗುವ ಸಮಯದಲ್ಲಿ ಸಹ ಪ್ರಾಣಿಗಳಿಗೆ ಮೊದಲು ತಿಳಿಯುತ್ತದೆ ಏಕೆಂದರೆ ಪ್ರಾಣಿಗಳಲ್ಲಿ ಅಂತಹ ಶಕ್ತಿ ಹೆಚ್ಚಾಗಿದೆ ಅದೇ ರೀತಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದಾಗ ನಿಮ್ಮ ಮನೆಯಲ್ಲಿ ಏನಾದರೂ ನಾಯಿಯನ್ನು ಸಾಕಿದ್ದರೆ ನಿಮ್ಮ ಮನೆಗೆ ಏನಾದರೂ ನಕಾರಾತ್ಮಕ ಶಕ್ತಿ ಪ್ರವೇಶ ವಾಗಿದ್ದರೆ ಮೊದಲು ಅನಾರೋಗ್ಯವು ಪ್ರಾಪ್ತಿಯಾಗುತ್ತದೆ ಆ ನಾಯಿ ಒಂದು ವೇಳೆ ತುಂಬಾ ಕಿರುಚಾಡುವವರೂ ಚಾಟ ಕೂಗಾಡುವುದು ಮಾಡುತ್ತಿದ್ದಾರೆ ತಿಂಗಳಲ್ಲಿ ಒಂದು ಬಾರಿ ಎರಡು ಬಾರಿ ಅನಾರೋಗ್ಯವು ಆ ನಾಯಿಗೆ ಆಗುತ್ತದೆ ಎಂದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವವು ಹೆಚ್ಚಾಗುತ್ತಿದೆ ಎಂದು ಅರ್ಥ ನಿಮಗೆ ತಿಳಿಯುವ ಮೊದಲು ಆ ಪ್ರಾಣಿಗಳಿಗೆ ಮೊದಲ ತಿಳಿಯುತ್ತದೆ ಅದರ ಪರಿಣಾಮವು ಪ್ರಾಣಿಗಳ ಮೇಲೆ ಬೇಗ ಬೀರುತ್ತದೆ ಇದೇ ರೀತಿ ಎರಡನೆಯದಾಗಿ ಸಾಕುಪ್ರಾಣಿಗಳಲ್ಲಿ ಬೆಕ್ಕು ಸಹ ಇದೆ ನಿಮ್ಮ ಮನೆಯಲ್ಲಿ ಯಾವುದಾದರೂ ರೀತಿಯ ವಾಮಾಚಾರ ಪ್ರಯೋಗಗಳು ನಡೆಯುತ್ತಿದೆಯೆಂದರೆ ಬೇಕುಗಳಿಗೆ ಮೊದಲು ತಿಳಿಯುತ್ತದೆ ಸಮಯದಲ್ಲಿ ನಿಮ್ಮ ಮನೆಯಲ್ಲಿ ಗಲೀಜು ಮಾಡುವುದು ಕೂಗಾಡುವುದು ಹೆಚ್ಚಾಗಿರುತ್ತದೆ ತಮ್ಮ ಮನೆಯಲ್ಲಿ ಸಾಕುಪ್ರಾಣಿಗಳ ಇಲ್ಲ ಎಂದರೆ ತಮ್ಮ ಮನೆಯಲ್ಲಿ ತುಳಸಿಗಿಡ ಇರುತ್ತದೆ ತುಳಸಿ ಗಿಡ ತುಂಬಾ ಚೆನ್ನಾಗಿ ಬೆಳೆಯುತ್ತ ಬಂದರೆ ತಮ್ಮ ಮನೆಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಆದರೆ ತುಳಸಿಗಿಡ ಏನಾದರೂ ಒಳಗೆ ಹೋದರೆ ನಮ್ಮ ಮನೆಗೆ ಯಾವುದೋ ಒಂದು ನಕಾರಾತ್ಮಕ ಶಕ್ತಿಯ ಪ್ರವೇಶವಾಗಿದೆ ಎಂದು ಅರ್ಥ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855
ಶೇಂಗಾದಲ್ಲಿ ಅನೇಕ ಉತ್ತಮ ಪೋಷಕಾಂಶಗಳಿವೆ, ಹಾಗಾಗಿ ಅದನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಇದನ್ನು ತಿಂದರೆ ಬಾದಾಮಿಯನ್ನು ತಿಂದಷ್ಟೇ ಪ್ರಯೋಜನವೂ ಇದೆ. Peanut TV9kannada Web Team | Edited By: Nayana Rajeev Sep 28, 2022 | 8:50 AM ಶೇಂಗಾದಲ್ಲಿ ಅನೇಕ ಉತ್ತಮ ಪೋಷಕಾಂಶಗಳಿವೆ, ಹಾಗಾಗಿ ಅದನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಇದನ್ನು ತಿಂದರೆ ಬಾದಾಮಿಯನ್ನು ತಿಂದಷ್ಟೇ ಪ್ರಯೋಜನವೂ ಇದೆ. ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್ ಮತ್ತು ಕೊಬ್ಬಿನಾಮ್ಲಗಳ ಗುಣಲಕ್ಷಣಗಳಿವೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಆದರೆ ಇದು ಕೆಲವು ಜನರ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಥೈರಾಯ್ಡ್‌ಗೆ ಹಾನಿಕಾರಕ ನೀವು ಹೈಪೋಥೈರಾಯ್ಡ್ ಹೊಂದಿದ್ದರೆ, ನೀವು ಶೇಂಗಾ ತಿನ್ನುವುದನ್ನು ಕಡಿಮೆ ಮಾಡಬೇಕು. ಯಕೃತ್ತಿನ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ ನಿಮಗೆ ಯಕೃತ್ತಿನ ಸಮಸ್ಯೆ ಇದ್ದರೆ ನೀವು ಶೇಂಗಾವನ್ನು ತಿನ್ನುವುದನ್ನು ತಪ್ಪಿಸಬೇಕು. ಶೇಂಗಾದಲ್ಲಿರುವ ಅಂಶಗಳು ಯಕೃತ್ತಿನ ಆರೋಗ್ಯಕ್ಕೆ ಹಾನಿಕಾರಕ ಮತ್ತು ಇದನ್ನು ತಿನ್ನುವುದರಿಂದ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಡಲೆಕಾಯಿಯನ್ನು ಹೆಚ್ಚು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಮತ್ತು ಅಜೀರ್ಣ ಉಂಟಾಗುತ್ತದೆ. ಅಲರ್ಜಿಯಿಂದ ದೂರವಿರಿ ಕೆಲವರಿಗೆ ಕೆಲವು ಬಗೆಯ ಆಹಾರಗಳೆಂದರೆ ಅಲರ್ಜಿ. ಅನೇಕ ಜನರು ಕಡಲೆಕಾಯಿಗೆ ಅಲರ್ಜಿಯನ್ನು ಹೊಂದಿರುತ್ತಾರೆ. ಕಡಲೆಕಾಯಿಗೆ ಅಲರ್ಜಿ ಇರುವ ಜನರು ಉಸಿರಾಟದ ತೊಂದರೆ ಮತ್ತು ಚರ್ಮದ ತುರಿಕೆಗೆ ಒಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಅಲರ್ಜಿ ಇರುವವರು ಕಡಲೆಕಾಯಿಯನ್ನು ತಿನ್ನುವುದನ್ನು ತಪ್ಪಿಸಬೇಕು. ತೂಕವನ್ನು ಹೆಚ್ಚಿಸುತ್ತವೆ ಕಡಲೆಕಾಯಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ತಿನ್ನುವುದು ಆರೋಗ್ಯಕರ, ಆದರೆ ಇದರಲ್ಲಿರುವ ಕೊಬ್ಬು ತೂಕವನ್ನು ಹೆಚ್ಚಿಸುತ್ತದೆ. ನೀವು ತೂಕ ಇಳಿಸಿಕೊಳ್ಳಲು ಆಹಾರಕ್ರಮದಲ್ಲಿದ್ದರೆ, ಶೇಂಗಾ ತಿನ್ನುವುದನ್ನು ತಪ್ಪಿಸಿ. ಬಾದಾಮಿಯನ್ನು ಮೊಳಕೆಯೊಂದಿಗೆ ಬೆರೆಸಿ ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಕಡಲೆಕಾಯಿ ತಿನ್ನುವುದು ಹೃದಯಕ್ಕೆ ಪ್ರಯೋಜನಕಾರಿ. ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಪೋಷಕಾಂಶಗಳು ಶೇಂಗಾದಲ್ಲಿದೆ., ಇದನ್ನು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ನೆಲಗಡಲೆಯು ಆಲಿವ್ ಎಣ್ಣೆಯಂತಹ ಉತ್ತಮ ಕೊಬ್ಬನ್ನು ಹೊಂದಿರುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದರಲ್ಲಿ ಮೆಗ್ನೀಸಿಯಮ್ ಇದೆ, ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ಶೇಂಗಾ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.
ಬಾಣ ಬಿಲ್ಲಿನಿಂದ ಹೊಡೆಯಲಾದ ಉದ್ದನೆಯ ಹಿಡಿ ಹೊಂದಿರುವ ಉತ್‍ಕ್ಷೇಪಕ. ಇದು ದಾಖಲಿತ ಇತಿಹಾಸಕ್ಕಿಂತ ಮುಂಚಿನಿಂದಲೇ ಇದೆ ಮತ್ತು ಬಹುತೇಕ ಸಂಸ್ಕೃತಿಗಳಿಗೆ ಸಾಮಾನ್ಯವಾಗಿದೆ. ಬಾಣವು ಸಾಮಾನ್ಯವಾಗಿ ಮುಂತುದಿಗೆ ಅಂಬುತಲೆಯನ್ನು ಜೋಡಿಸಲಾದ ಹಿಡಿ, ಮತ್ತು ಇನ್ನೊಂದು ತುದಿಗೆ ಉತ್‍ಕ್ಷೇಪಕ ರೆಕ್ಕೆಗಳು ಮತ್ತು ಕಚ್ಚನ್ನು ಹೊಂದಿರುತ್ತದೆ. ಬಾಣಗಳನ್ನು ಹೊಡೆಯಲು ಬಿಲ್ಲುಗಳ ಬಳಕೆಯ ಅತ್ಯಂತ ಹಳೆಯ ಪುರಾವೆ ೧೦,೦೦೦ ವರ್ಷ ಹಿಂದಿನ ಕಾಲದ್ದಾಗಿದೆ; ಇದು ಹ್ಯಾಂಬರ್ಗ್‍ನ ಉತ್ತರಕ್ಕೆ ಆರೆನ್ಸ್‌ಬರ್ಗ್ ಕಣಿವೆಯಲ್ಲಿ ಕಂಡುಬರುವ ಪೈನ್‍ವುಡ್ ಬಾಣಗಳನ್ನು ಆಧರಿಸಿದೆ.[೧] ಅಮೇರಿಕ ಖಂಡಗಳಲ್ಲಿ ಬಿಲ್ಲುಗಾರಿಕೆಯು ಆರ್ಕ್ಟಿಕ್ ಸಣ್ಣ ಉಪಕರಣ ಸಂಪ್ರದಾಯದೊಂದಿಗೆ, ಸುಮಾರು ೪,೫೦೦ ವರ್ಷ ಹಿಂದೆ ಆಗಮಿಸಿದೆ ಎಂದು ತೋರುತ್ತದೆ. ಬಾಣದ ಗಾತ್ರಗಳು ಸಂಸ್ಕೃತಿಗಳಾದ್ಯಂತ ಬಹಳ ಬದಲಾಗುತ್ತವೆ, ೧೮ ಅಂಗುಲದಿಂದ ಹಿಡಿದು ಐದು ಅಡಿವರೆಗೆ. ಆದರೆ, ಬಹುತೇಕ ಆಧುನಿಕ ಬಾಣಗಳು ೭೫ ಸೆ.ಮಿ. ನಿಂದ ೯೬ ಸ್.ಮಿ. ವರೆಗೆ ಇರುತ್ತವೆ. ಬಹಳ ಗಿಡ್ಡ ಬಾಣಗಳನ್ನು ಬಳಸಲಾಗಿದೆ, ಮತ್ತು ಇವನ್ನು ಬಿಲ್ಲು ಅಥವಾ ಬಿಲ್ಲುಗಾರನ ಮಣಿಕಟ್ಟಿಗೆ ಲಗತ್ತಾದ ಮಾರ್ಗದರ್ಶಕ ಸಾಧನದ ಮೂಲಕ ಹೊಡೆಯಲಾಗುತ್ತದೆ. ಇವು ಹೆಚ್ಚು ಭಾರ ಬಾಣಗಳಿಗಿಂತ ಹೆಚ್ಚು ದೂರ ಹಾರಬಹುದು, ಮತ್ತು ಸೂಕ್ತ ಸಾಧನವಿಲ್ಲದ ಶತ್ರು ಅವುಗಳಿಗೆ ಪ್ರತ್ಯುತ್ತರ ನೀಡಲು ಅಸಮರ್ಥನಾಗಬಹುದು. ಉಲ್ಲೇಖಗಳುಸಂಪಾದಿಸಿ ↑ McEwen E, Bergman R, Miller C. Early bow design and construction. Scientific American 1991 vol. 264 pp76-82.
large ಸುದ್ಧಿಯಲ್ಲಿ ಏಕಿದೆ ? ಆಜಾಧಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಪೇಕ್ಷೆಯಂತೆ ದೇಶಾದ್ಯಂತ ಮಕರ ಸಂಕ್ರಾಂತಿಯ ದಿನ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. Edinburg ಮುಖ್ಯಾಂಶಗಳು ಈ ಕಾರ್ಯಕ್ರಮದಲ್ಲಿ ಜಗತ್ತಿನೆಲ್ಲೆಡೆಯಿಂದ 75 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ. ಸಕಲ ಜೀವಿಗಳ ಬೆಳವಣಿಗೆಗೆ ತನ್ನ ಕಿರಣಗಳ ಮೂಲಕ ಚೈತನ್ಯ ನೀಡುವ ಸೂರ್ಯನಿಗೆ ಕೃತಜ್ಞತೆ ಸಮರ್ಪಿಸಲು ಅಂದು ಸೂರ್ಯ ನಮಸ್ಕಾರ ನಡೆಸಲಾಗುತ್ತದೆ. ಸೂರ್ಯ ಶಕ್ತಿಯ ಮೂಲವಾಗಿದೆ; ಆಹಾರ ಸರಪಳಿಯ ಮುಂದುವರಿಕೆಗೆ ಮಾತ್ರವಲ್ಲದೆ, ಮಾನವ ಜೀವಿಗಳ ದೇಹ ಹಾಗೂ ಮನಸ್ಸಿನ ಚೈತನ್ಯಕ್ಕೆ ಅತ್ಯಗತ್ಯವಾಗಿದೆ. ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನ ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ಹೊಂದಿದೆ. ಸೂರ್ಯ ನಮಸ್ಕಾರ ಸೂರ್ಯ ನಮಸ್ಕಾರವು ಯೋಗದಲ್ಲಿ ವ್ಯಾಯಾಮದಂತೆ ಒಂದು ಅಭ್ಯಾಸವಾಗಿದೆ, ಇದು ಹನ್ನೆರಡು ಆಕರ್ಷಕವಾಗಿ ಜೋಡಿಸಲಾದ ಆಸನಗಳ ಸರಣಿಯನ್ನು ಒಳಗೊಂಡಿದೆ. ಇದನ್ನು ಮೊಟ್ಟಮೊದಲ ಬಾರಿಗೆ 20 ನೇ ಶತಮಾನದಲ್ಲಿ ಯೋಗ ಎಂದು ದಾಖಲಿಸಲಾಯಿತು. ಆದಾಗ್ಯೂ, ಇದೇ ರೀತಿಯ ವ್ಯಾಯಾಮಗಳು ಅದಕ್ಕೂ ಮೊದಲು ಭಾರತದಲ್ಲಿ, ವಿಶೇಷವಾಗಿ ಕುಸ್ತಿಪಟುಗಳಲ್ಲಿ ಬಳಕೆಯಲ್ಲಿತ್ತು. 12 ಆಸನಗಳ ಸೆಟ್ ಸೌರ ದೇವತೆ ಸೂರ್ಯನಿಗೆ ಸಮರ್ಪಿತವಾಗಿದೆ. ಕೆಲವು ಭಾರತೀಯ ಸಂಪ್ರದಾಯಗಳಲ್ಲಿ, ಪ್ರತಿಯೊಂದು ಸ್ಥಾನವು ವಿಭಿನ್ನ ಮಂತ್ರಗಳೊಂದಿಗೆ ಸಂಬಂಧ ಹೊಂದಿದೆ. ಸೂರ್ಯ ನಮಸ್ಕಾರದ ಮೂಲ ಸೂರ್ಯ ನಮಸ್ಕಾರದ ನಿಖರವಾದ ಮೂಲವು ಅನಿಶ್ಚಿತವಾಗಿದೆ. ಆದಾಗ್ಯೂ, 20 ನೇ ಶತಮಾನದ ಆರಂಭದಲ್ಲಿ ಭಾವನರಾವ್ ಶ್ರೀನಿವಾಸರಾವ್ ಪಂತ್ ಪ್ರತಿನಿಧಿಯಿಂದ ಈ ಅನುಕ್ರಮವನ್ನು ಜನಪ್ರಿಯಗೊಳಿಸಲಾಯಿತು. ಇದನ್ನು ಮೈಸೂರು ಅರಮನೆಯಲ್ಲಿ ಕೃಷ್ಣಮಾಚಾರ್ಯರು ಯೋಗಕ್ಕೆ ಅಳವಡಿಸಿಕೊಂಡರು. ಸೂರ್ಯ ನಮಸ್ಕಾರದ ಮಹತ್ವ ಸೂರ್ಯ ನಮಸ್ಕಾರವು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಚೈತನ್ಯವನ್ನು ಸುಧಾರಿಸುತ್ತದೆ, ಇದು ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಗಮನಾರ್ಹವಾಗಿದೆ. ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಮಾನವ ದೇಹಕ್ಕೆ ವಿಟಮಿನ್ ಡಿ ಒದಗಿಸುತ್ತದೆ, ಇದನ್ನು ಪ್ರಪಂಚದಾದ್ಯಂತ ಎಲ್ಲಾ ವೈದ್ಯಕೀಯ ಶಾಖೆಗಳಲ್ಲಿ ವ್ಯಾಪಕವಾಗಿ ಶಿಫಾರಸು ಮಾಡಲಾಗಿದೆ. ಮಕರ ಸಂಕ್ರಾಂತಿ ಭಾರತೀಯ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಂಪರೆಯಲ್ಲಿ ಮಕರ ಸಂಕ್ರಾಂತಿ ಅತ್ಯಂತ ಮಹತ್ವ ಹೊಂದಿದೆ; ಮಕರ ಸಂಕ್ರಾಂತಿಗೂ ಸೂರ್ಯ ನಮಸ್ಕಾರಕ್ಕೂ ಅವಿನಾಭಾವ ಸಂಬಂಧವಿದೆ. ಪ್ರತಿ ಸೌರಮಾನ ಮಾಸದಲ್ಲಿ ಸಂಕ್ರಾಂತಿ ಬಂದರೂ ಸೂರ್ಯ ಭಗವಂತ ದಕ್ಷಿಣಾಯಣ ಪಥದಿಂದ ಉತ್ತರಾಯಣ ಪಥಕ್ಕೆ ಸಂಚರಿಸುವ ಕಾರಣ ಮಕರ ಸಂಕ್ರಾಂತಿಗೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವಿದೆ.
ಉಳಿತಾಯವನ್ನು ಸರಳೀಕರಿಸಲಾಗಿದೆ! ಜಾರ್ ಆಪ್ ನೊಂದಿಗೆ ಪ್ರತಿದಿನದ ಉಳಿತಾಯ ಆರಂಭಿಸಿ ಹಾಗೂ ಪ್ರತಿದಿನ ನಿಮ್ಮ ಉಳಿತಾಯಗಳನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯಿರಿ! ‍ ಜಾರ್ ಒಂದು ಪ್ರತಿದಿನದ ಚಿನ್ನದ ಉಳಿತಾಯದ ಆಪ್ ಆಗಿದ್ದು, ನೀವು ಆನ್ಲೈನ್ ಹಣ ಖರ್ಚು ಮಾಡಿದ ಪ್ರತಿ ಬಾರಿಯೂ ಸಣ್ಣ ಮೊತ್ತದ ಹಣವನ್ನು ಉಳಿಸಿ, ಹಣದ ಉಳಿತಾಯವನ್ನು ಒಂದು ಮೋಜಿನ ಅಭ್ಯಾಸವನ್ನಾಗಿ ಮಾಡುತ್ತದೆ. ‍ ಜಾರ್ ಆಪ್ ಒಂದು ಡಿಜಿಟಲ್ ಪಿಗ್ಗಿ ಬ್ಯಾಂಕ್ ಇದ್ದ ಹಾಗೇ. ಇದು ನಿಮ್ಮ ಮೊಬೈಲ್ ನ SMS ಫ಼ೋಲ್ಡರ್ ನಿಂದ ನಿಮ್ಮ ಖರ್ಚುಗಳನ್ನು ಗುರುತಿಸಿ ಇದನ್ನು ಹತ್ತಿರದ 10 ಕ್ಕೆ ರೌಂಡ್ ಆಫ್ ಮಾಡಿ ನಿಮ್ಮ ಪ್ರತೀ ಖರ್ಚಿಗೂ ಬಿಡಿ ಚಿಲ್ಲರೆಯನ್ನು ಉಂಟುಮಾಡುತ್ತದೆ. ಉದಾಹರಣೆಗೆ, ನೀವು ಆನ್ಲೈನ್ ಆಗಿ ಮೊಬೈಲ್ ರೀಚರ್ಜ್ ಗೆ ರೂ 98 ಖರ್ಚು ಮಾಡಿದ್ದರೆ, ಜಾರ್ ಆಪ್ ನಿಮ್ಮ ಮೊಬೈಲ್ ಫೋನಿನ SMS ಫ಼ೋಲ್ಡರ್ ನಿಂದ ರಿಚಾರ್ಜ್ ಖಚಿತತೆಯ ಮೆಸೇಜ್ ಅನ್ನು ಗುರುತಿಸಿ ಅದನ್ನು ಹತ್ತಿರದ 10 ಕ್ಕೆ ರೌಂಡ್ ಆಫ್ ಮಾಡುತ್ತದೆ ಅಂದರೆ ರೂ 100 ಹಾಗೂ ರೂ 2 ರ ಬಿಡಿ ಚಿಲ್ಲರೆಯನ್ನು (100-98) ನಿಮ್ಮ ಬ್ಯಾಂಕ್ ಖಾತೆಯಿಂದ( ನಿಮ್ಮ UPI ಐಡಿ ಗೆ ಎಟಾಚ್ ಆಗಿರುವ) ತೆಗೆದು ಸ್ವಯಂಚಾಲಿತವಾಗಿಯೇ ಡಿಜಿಟಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡುತ್ತದೆ. ‍ ಜಾರ್ ಆಪ್ ಸ್ವಯಂಚಾಲಿತವಾಗಿಯೇ ನಿಮ್ಮ ಬಿಡಿ ಚಿಲ್ಲರೆಯನ್ನು 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡುತ್ತದೆ, ಇದು ವಿಶ್ವ ದರ್ಜೆಯ ವಾಲ್ಟ್ ಗಳಲ್ಲಿ ಸಂಪೂರ್ಣವಾಗಿ ಭದ್ರವಾಗಿದ್ದು ಭಾರತದ ಟಾಪ್ ಬ್ಯಾಂಕ್ ಗಳಿಂದ ಇನ್ಶೂರ್ ಆಗಿದೆ. ‍ ಜಾರ್, ಲಕ್ಷಲಕ್ಷ ಭಾರತೀಯರ ಹೂಡಿಕೆಗಳನ್ನು ಹಾಗೂ ಉಳಿತಾಯವನ್ನು ಸ್ವಯಂಚಾಲಿತವಾಗಿಸಲು UPI ಆಟೋಪೇ ಅನ್ನು ಬಳಸುವ ಭಾರತದ ಮೊದಲ ಹಾಗೂ ಏಕೈಕ ಆಪ್ ಆಗಿದೆ. NPCI ಹಾಗೂ ಭಾರತದ ದೊಡ್ಡ UPI ಸರ್ವಿಸ್ ಪ್ರೊವೈಡರ್ ಗಳ ಆಶೀರ್ವಾದದೊಂದಿಗೆ, ಜಾರ್ ಆಪ್, ಸೂಕ್ಷ್ಮ ಉಳಿತಾಯಗಳಿಗಾಗಿ ಸಂಪೂರ್ಣವಾಗಿ ಸ್ವಯಂಚಾಲಿತ ಪರಿಹಾರಗಳನ್ನೊಳಗೊಂಡಿದ್ದು, ಭಾರತದ ಬಹುತೇಕ ಸಾಮಾನ್ಯ ಜನತೆಗೆ ಹೂಡಿಕೆಯಲ್ಲಿ ಪ್ರಭುತ್ವವನ್ನು ನೀಡಿದೆ. ‍ ಜಾರ್ ಆಪ್ ನ ಈ ವೈಶಿಷ್ಟ್ಯತೆಗಳಿಂದಾಗಿ ಬಳಕೆದಾರರು ಇದನ್ನು ಇಷ್ಟಪಡುತ್ತಾರೆ: ನೀವು ಜಾರ್ ಆಪ್ ಅನ್ನು 45 ಸೆಕೆಂಡುಗಳ ಒಳಗಡೆಯೇ ಇನ್ಸ್ಟಾಲ್ ಮಾಡಬಹುದು. ಇದು ಕಾಗದರಹಿತ ಪ್ರಕ್ರಿಯೆಯಾಗಿದ್ದು, ನೀವು ಜಾರ್ ಆಪ್ ನೊಂದಿಗೆ ಹಣ ಉಳಿತಾಯವನ್ನು ಪ್ರಾರಂಭಿಸಲು ನಿಮಗೆ ಯಾವುದೇ KYC ಅಗತ್ಯವಿಲ್ಲ. ನೀವು ಬಯಸಿದಾಗಲೆಲ್ಲಾ ನಿಮ್ಮ ಚಿನ್ನವನ್ನು ಮಾರಾಟ ಮಾಡಬಹುದು ಹಾಗೂ ನಿಮ್ಮ ಮನೆಯಿಂದಲೇ ನಿಮ್ಮ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವಿದ್ಡ್ರಾ ಮಾಡಬಹುದು. ಕನಿಷ್ಠ ಲಾಕ್ ಅವಧಿ ಇಲ್ಲ. ನೀವು ಗೇಮ್ ಗಳನ್ನು ಆಡಿ ನಿಮ್ಮ ಉಳಿತಾಯಗಳನ್ನು ದುಪ್ಪಟ್ಟುಗೊಳಿಸುವ ಅವಕಾಶವನ್ನು ಉಚಿತವಾಗಿ ಪಡೆಯಬಹುದು. ಜಾರ್ ಆಪ್ ನಿಮ್ಮ ಉಳಿತಾಯಗಳನ್ನು ಸ್ವಯಂಚಾಲಿತ ಮಾಡಿ ನಿಮಗೆ ಪ್ರತಿದಿನ ಉಳಿತಾಯದ ಶಿಸ್ತನ್ನು ನೀಡುತ್ತದೆ. SEBI ಒಪ್ಪಿದ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಯಾವುದೇ ಭಾರತೀಯ ವ್ಯಕ್ತಿಯು ಜಾರ್ ನಲ್ಲಿ ಹೂಡಿಕೆ ಮಾಡಬಹುದು. ಭೌತಿಕ ಚಿನ್ನದ ಹಾಗೆ, ನೀವು ಕಳವು ಅಥವಾ ದುಬಾರಿ ಲಾಕರ್ ಶುಲ್ಕದ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಚಿನ್ನವು ಬ್ಯಾಂಕ್ ಗ್ರೇಡ್ ನ ವಿಶ್ವದರ್ಜೆಯ ಲಾಕರ್ ಗಳಲ್ಲಿ ಸಂಗ್ರಹವಾಗಿರುತ್ತದೆ, ಉಚಿತವಾಗಿ. ಜಾರ್ ಆಪ್, ಬ್ಯಾಂಕ್ ಖಾತೆ ಹೊಂದಿರುವ ಪ್ರತೀ ಭಾರತೀಯನಿಗೂ ಪ್ರತಿ ದಿನ ರೂ 1 ರಿಂದ ಆರಂಭಿಸಿ ಒಂದು ಸ್ಥಿರ ಮೊತ್ತವನ್ನು ಉಳಿಸಿ ಅದನ್ನು ಚಿನ್ನದಲ್ಲಿ ಸ್ವಯಂ ಉಳಿತಾಯ ಮಾಡುವ, ಅತೀ ಹಳೆಯ ಪಿಗ್ಮಿ ಠೇವಣಿ ಸ್ಕೀಮ್ ಅನ್ನು ಕೂಡಾ ಡಿಜಿಟೈಜ್ ಮಾಡಿದೆ.
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಮೇಷ ರಾಶಿ ಇಂದು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತದೆ ಇಂದು ನಿಮ್ಮ ಸಹೋದ್ಯೋಗಿಗಳ ಮನಸ್ಥಿತಿಯೂ ಹಾಳಾಗುತ್ತದೆ ಇಂದು ಮಧ್ಯಾಹ್ನ ನೀವು ಸಂತೋಷದಿಂದ ಕಳೆಯುತ್ತೀರಾ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ವೃಷಭ ರಾಶಿ ಇಂದು ನಿಮ್ಮ ನೆಚ್ಚಿನ ಅತಿಥಿಯೊಬ್ಬ ಆಗಮಿಸುವುದರಿಂದ ನೀವು ಸಂತಸದಿಂದ ಇರುತ್ತೀರ ಸಂಜೆ ವೇಳೆಯಲ್ಲಿ ಶುಭಕಾರ್ಯಗಳಿಗೆ ಭಾಗವಹಿಸುವುದರಿಂದ ನಿಮ್ಮ ಗೌರವ ಹೆಚ್ಚಾಗುತ್ತದೆ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ಮಿಥುನ ರಾಶಿ ಇಂದು ಮಿಥುನ ರಾಶಿಯವರಿಗೆ ಕೆಲಸದಲ್ಲಿ ಹೆಚ್ಚು ಕಾರ್ಯನಿರತ ದಿನ ಇರುತ್ತದೆ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯು ಕುಂಠಿತವಾಗುವ ಸಾಧ್ಯತೆ ಇದೆ ನಿಮ್ಮ ಆತ್ಮೀಯರು ಮತ್ತು ಮಹಾಪುರುಷರನ್ನು ಭೇಟಿಯಾಗುತ್ತಿದ್ದೆ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ಕರ್ಕಾಟಕ ರಾಶಿ ಕೆಲಸಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ನೀವು ತರಾತುರಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ದೊಡ್ಡ ಮೊತ್ತದ ಹಣವನ್ನು ಇಂದು ಪಡೆಯುವ ಕಾರಣ ನೀವೇ ಸರಿಯಾಗಿ ಕೆಲಸ ಮಾಡುವುದು ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡುವುದರಿಂದ ನಿಮ್ಮ ಪ್ರತಿಷ್ಠೆಯು ಹೆಚ್ಚಾಗುತ್ತದೆ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ಸಿಂಹ ರಾಶಿ ಸಿಂಹ ರಾಶಿಯವರಿಗೆ ಸ್ಪರ್ಧೆಯ ಕ್ಷೇತ್ರದಲ್ಲಿ ಮುಂದೆ ಸಾಗುತ್ತಿದೆ ಇಂದು ವಿವಿಧ ಪುಣ್ಯ ಕೆಲಸಗಳು ಪೂರ್ಣಗೊಳಿಸುತ್ತಾರೆ ನಿಮ್ಮ ಮಕ್ಕಳಿಗೆ ಬಗೆಯ ಜವಾಬ್ದಾರಿಯೂ ಈಡೇರುತ್ತದೆ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ಕನ್ಯಾ ರಾಶಿ ಅನಗತ್ಯ ವ್ಯವಹಾರ ಮತ್ತು ವೆಚ್ಚವನ್ನು ನಿಯಂತ್ರಿಸುವ ಸಾಧ್ಯತೆ ಇದೆ ಸಂಗಾತಿಯ ಬೆಂಬಲವೂ ನಿಮಗೆ ದೊರೆಯುತ್ತದೆ ಸಂಬಂಧಿಕರಿಂದ ಸಹಾಯವನ್ನು ಪಡೆಯುತ್ತೀರಿ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ತುಲಾ ರಾಶಿ ಶಿಕ್ಷಣ ಮತ್ತು ವ್ಯವಹಾರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಯನ್ನು ಮಾಡುತ್ತೀರಾ ಉದ್ಯೋಗದಲ್ಲಿ ಹೊಸ ಆದಾಯ ಮೂಲಗಳನ್ನು ಹುಡುಕುತ್ತೀರಾ ಅಧಿಕಾರಿಗಳ ವಾಕ್ಚಾತುರ್ಯ ನಿಮಗೆ ವಿಶೇಷವಾದ ಗೌರವ ತರುತ್ತದೆ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ವೃಶ್ಚಿಕ ರಾಶಿ ನಿಮ್ಮ ವ್ಯವಹಾರದ ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಉತ್ತಮ ಲಾಭ ದೊರೆಯುತ್ತದೆ ನಿಮ್ಮ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತದೆ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ಧನಸು ರಾಶಿ ಇಂದು ನಿಮಗೆ ವಿಷದ ದಿನವಾಗಿರುತ್ತದೆ ಎಂದು ನಿಮ್ಮ ಕೆಲಸದಲ್ಲಿ ಒತ್ತಡ ಹೆಚ್ಚಾಗಿರುತ್ತದೆ ಹಣದ ವ್ಯವಹಾರದಲ್ಲಿ ಇಂದು ನೀವು ಜಾಗರೂಕತೆಯಿಂದ ಇರುವುದು ತುಂಬಾ ಮುಖ್ಯ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ಮಕರ ರಾಶಿ ಮಕರ ರಾಶಿಯವರಿಗೆ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ ವ್ಯಾಪಾರದ ವಿಸ್ತರಣೆಗೆ ಯೋಚಿಸುತ್ತೀರಾ ನಿಮ್ಮ ಕುಟುಂಬದಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸುತ್ತೀರಿ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ಕುಂಭ ರಾಶಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಜನರಿಗೆ ಇಂದು ಉದ್ಯೋಗ ಭಾಗ್ಯ ಸಿಗುತ್ತದೆ ಇಂದು ನಿಮ್ಮ ಸಾಮಾಜಿಕ ವಲಯ ಅಭಿವೃದ್ಧಿಗೊಳ್ಳುತ್ತದೆ ಈ ಸಮಯವು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿವೆ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606 ಮೀನ ರಾಶಿ ಇಂದು ನಿಮಗೆ ವಿವಾಹಿತ ಜೀವನ ತುಂಬಾ ಸಂತೋಷದಿಂದ ಇರುತ್ತದೆ ಇಂದು ಪ್ರಯಾಣವು ಹೆಚ್ಚಾಗಿರುತ್ತದೆ ಇಂದು ವ್ಯವಹಾರದಲ್ಲಿ ಹೊಂದುತ್ತಿರುವ ಪ್ರಗತಿಗೆ ಬಹಳಷ್ಟು ಸಂತೋಷದಿಂದ ಇರುತ್ತೀರ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರು ಸೂಕ್ತ ಮಾರ್ಗದರ್ಶನ ಹಾಗೂ ಕೇವಲಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ಫೋನ್ 9916852606
ಕರಾವಳಿ ಜಿಲ್ಲೆಯ ಮಂಗಳೂರಿನಲ್ಲಿ ಶಂಕಿತ ಉಗ್ರನನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಅನುಮಾನದ ಮೇಲೆ ಮಂಗಳೂರಿನ ಮಾಜ್‌ ಮುನೀರ್‌ ಅಹ್ಮದ್‌ ಎಂಬಾತನನ್ನು ಬಂಧಿಸಲಾಗಿದ್ದು, ಮೊಹಮದ್‌ ಶರೀಕ್‌ ಪರಾರಿಯಾಗಿದ್ದಾನೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರಿಕ್‌ಗಾಗಿ ತೀವ್ರ ಶೋಧ ಮುಂದುವರಿದಿದೆ. ಐಸಿಎಸ್‌ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ ಸುಳಿವಿನ ಮೇಲೆ ರಾಜ್ಯದಲ್ಲಿ ಒಟ್ಟಾರೆ ಶಂಕಿತ ಉಗ್ರರ ಬಂಧನ ಮೂರಕ್ಕೇರಿದೆ. ಕೆಲವು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿ ಬಂಧನ ನಡೆದಿದೆ. ಶಿವಮೊಗ್ಗದಲ್ಲಿ ಬಂಧಿತ ಶಂಕಿತರಿಗೆ ೭ ದಿನ ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ.
ಕಾಬೂಲ್‌(ಏ.1): ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ತಾಲಿಬಾನ್‌ ಉಗ್ರರು ಅಧಿಕಾರ ವಹಿಸಿಕೊಂಡ ಅನೇಕ ಚಿತ್ರ ವಿಚಿತ್ರ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಈಗ ಪುರುಷ ಸರ್ಕಾರಿ ನೌಕರರು ಗಡ್ಡವಿಲ್ಲದೆ ಕಚೇರಿಗೆ ಬರುವಂತಿಲ್ಲ ಎಂಬ ಹೊಸ ಆದೇಶವನ್ನು ನೀಡಿದೆ. ಅಫ್ಘಾನಿಸ್ತಾನದಲ್ಲಿ, ತಾಲಿಬಾನ್ ಆಡಳಿತವೂ ಸರ್ಕಾರಿ ನೌಕರರಿಗೆ ಹೊಸ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಪುರುಷ ಸರ್ಕಾರಿ ನೌಕರರು ಗಡ್ಡವಿಲ್ಲದೆ ಕಚೇರಿಗೆ ಬರುವಂತಿಲ್ಲ. ಅಲ್ಲದೇ ಅವರು ಪಾಶ್ಚಾತ್ಯ ಸೂಟ್‌ಗಳನ್ನು ಧರಿಸಬಾರದು ಎಂದು ಹೇಳಲಾಗಿದೆ. ಬದಲಿಗೆ, ಪುರುಷರು ತಮ್ಮ ತಲೆಯನ್ನು ಮುಚ್ಚಲು ಟೋಪಿ ಅಥವಾ ಪೇಟದ ಜೊತೆಗೆ ಸಾಂಪ್ರದಾಯಿಕ ಉದ್ದನೆಯ ಟಾಪ್ಸ್ ಮತ್ತು ಪ್ಯಾಂಟ್ ಅನ್ನು ಧರಿಸಬೇಕು ಎಂದು ತಾಲಿಬಾನ್ ಆದೇಶ ಹೊರಡಿಸಿದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ಸಂಗೀತ ಉಪಕರಣಕ್ಕೆ ಬೆಂಕಿ ಇಟ್ಟ ತಾಲಿಬಾನ್‌... ಅಳುತ್ತಾ ನಿಂತ ಸಂಗೀತಗಾರ ಇಸ್ಲಾಮಿಕ್ ಕಾನೂನಿನ ಪ್ರಕಾರ ಮುಂಜಾನೆ ಮತ್ತು ಮುಸ್ಸಂಜೆಯ ನಡುವೆ ಆರು ಬಾರಿ ಸರಿಯಾದ ಸಮಯದಲ್ಲಿ ಧಾರ್ಮಿಕ ಪ್ರಾರ್ಥನೆ ಮಾಡಲು ಅವರಿಗೆ ಹೇಳಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕಾರ್ಮಿಕರನ್ನು ತಮ್ಮ ಕಚೇರಿಗಳಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಮತ್ತು ಅಂತಿಮವಾಗಿ ವಜಾ ಮಾಡಲಾಗುವುದು ಎಂದು ತಾಲಿಬಾನ್ ಹೇಳಿದೆ. ಈ ವಾರದ ಆರಂಭದಲ್ಲಿ, ಸದ್ಗುಣಗಳ ಪ್ರಚಾರ ಮತ್ತು ದುರಾಚಾರಗಳ ತಡೆಗಟ್ಟುವಿಕೆಗಾಗಿ ತಾಲಿಬಾನ್‌ ಸಚಿವಾಲಯದ (Ministry) ಅಧಿಕಾರಿಗಳು, ಸರ್ಕಾರಿ ಕಚೇರಿಗಳನ್ನು ಪ್ರವೇಶಿಸಿಸುವ ವೇಳೆ ಉದ್ಯೋಗಿಗಳ ತಪಾಸಣೆ ನಡೆಸಿದ್ದರು. ಈ ಹೊಸ ಮಾರ್ಗಸೂಚಿಗಳು ಮಂಗಳವಾರದಿಂದ ಜಾರಿಗೆ ಬಂದಿವೆ. Afghanistan: ತಾಲಿಬಾನ್‌ ಆಡಳಿತದಿಂದ ಆಫ್ಘನ್‌ನಲ್ಲಿ ಭೀಕರ ಸ್ಥಿತಿ: ಆಹಾರ ಖರೀದಿಸಲು ಕಿಡ್ನಿ ಮಾರಾಟ..! ಕಳೆದ ಹತ್ತು ದಿನಗಳಲ್ಲಿ ತಾಲಿಬಾನಿಗರ ಆಡಳಿತವನ್ನು 1990 ರ ದಶಕದ ಹಿಂದಿನ ಆಡಳಿತಕ್ಕೆ ಹೋಲಿಸಿದರೆ, ಅವರು ಭರವಸೆ ನೀಡಿದಂತೆ ಹೆಚ್ಚಿನ ಪ್ರಗತಿ ಸಾಧಿಸುವ ಬಗ್ಗೆ ಯಾವುದೇ ಉದ್ದೇಶ ತಾಲಿಬಾನಿಗರಿಗೆ ಇಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಒಂಬತ್ತು ತಿಂಗಳ ನಂತರ ಕಳೆದ ವಾರವಷ್ಟೇ ಅಫ್ಘಾನಿಸ್ತಾನದಲ್ಲಿ ತರಗತಿಗಳು ಪುನರಾರಂಭಗೊಳ್ಳುತ್ತಿದ್ದಂತೆ ತಾಲಿಬಾನಿಗರು, ಪ್ರೌಢಶಾಲೆಗೆ ಹಾಜರಾಗಲು ಹುಡುಗಿಯರಿಗೆ ಅನುಮತಿ ನೀಡಿಲ್ಲ. ಇದರೊಂದಿಗೆ ಪುರುಷರು ಅಥವಾ ಕುಟುಂಬದ ಸದಸ್ಯರಿಲ್ಲದೆ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, ತಾಲಿಬಾನ್ ದೇಶದಲ್ಲಿರುವ ಉದ್ಯಾನವನಗಳ (parks) ಬಳಕೆಗೂ ಲಿಂಗದ ಆಧಾರದ ಮೇಲೆ ಪ್ರತ್ಯೇಕಿಸಲು ನಿರ್ಧರಿಸಿದೆ. ದಂಪತಿಗಳು (couples) ಅಥವಾ ಕುಟುಂಬಗಳು ಒಟ್ಟಿಗೆ ಪಾರ್ಕ್‌ಗೆ ಭೇಟಿ ನೀಡುವುದನ್ನೂ ಇದು ನಿಷೇಧಿಸುತ್ತದೆ. ಇದಷ್ಟೇ ಅಲ್ಲದೇ ವಿದೇಶಿ ನಾಟಕ ಪ್ರದರ್ಶನಗಳು ಮತ್ತು ಅಂತರರಾಷ್ಟ್ರೀಯ ಮಾಧ್ಯಮ ಪ್ರಸಾರಗಳನ್ನು ಸಹ ದೇಶದಲ್ಲಿ ನಿಷೇಧಿಸಿದೆ. 1996 ರಿಂದ 2001 ರವರೆಗಿನ ಅವರ ಹಿಂದಿನ ಆಡಳಿತದಲ್ಲಿ, ತಾಲಿಬಾನ್ (Taliban) ಮಹಿಳೆಯರು (women)ಕುಟುಂಬದ ಪುರುಷ ಸದಸ್ಯರಿಲ್ಲದೆ ತಮ್ಮ ಮನೆಯಿಂದ ಹೊರಬರುವುದನ್ನು ನಿಷೇಧಿಸಿತ್ತು. ಎಲ್ಲಾ ಪುರುಷರಿಗೂ ಗಡ್ಡ ಬೆಳೆಸುವಂತೆ ಸಂಸ್ಥೆ ಕೇಳಿಕೊಂಡಿತ್ತು. ಅಶ್ರಫ್ ಘನಿ (Ashraf Ghani)ನೇತೃತ್ವದ ಆಡಳಿತವನ್ನು ಉರುಳಿಸಿದ ತಾಲಿಬಾನ್ ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದ (Afghanistan) ಮೇಲೆ ಮತ್ತೆ ಹಿಡಿತ ಸಾಧಿಸಿತ್ತು. ಅಪ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಅಪ್ಘಾನಿಸ್ತಾನದಾದ್ಯಂತ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಅಮೆರಿಕಾದ ಯುದ್ಧ ವಿಮಾನವೊಂದು ಅಲ್ಲಿನ ಪ್ರಜೆಗಳನ್ನು ಏರ್‌ಲಿಫ್ಟ್ ಮಾಡಿತ್ತು. ಈ ವೇಳೆ ವಿಮಾನ ಹತ್ತಲಾಗದ ವ್ಯಕ್ತಿಯೊಬ್ಬರು ಹಾಲುಗಲ್ಲದ ಮಗುವನ್ನು ಅಮೆರಿಕಾ ಸೈನಿಕನ ಕೈಗಿತ್ತಿದ್ದರು. ಈ ದೃಶ್ಯ ಹಾಗೂ ಫೋಟೋಗಳು ಜಾಗತಿಕ ಮಟ್ಟದಲ್ಲಿ ಅಫ್ಘಾನಿಸ್ತಾನದ ದುಸ್ಥಿತಿಯನ್ನು ಎತ್ತಿ ಹಿಡಿದಿತ್ತಲ್ಲದೇ ಮಗು ಹಾಗೂ ತಾಯಿಯ ಬೇರ್ಪಡುವಿಕೆಗೆ ಅನೇಕರು ಮರುಗಿದ್ದರು. ಇದಾದ ಹಲವು ತಿಂಗಳ ಬಳಿಕ ಮಗು ಮತ್ತೆ ಪೋಷಕರ ಮಡಿಲು ಸೇರಿತ್ತು.
ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ಪೇ ಸಿಎಂ ಟೀ ಶರ್ಟ್‌ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಟೀ ಶರ್ಟ್ ತೆಗೆಸಿದ ಹಾಗೂ ಹಲ್ಲೆ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. Anusha Kb First Published Oct 3, 2022, 1:10 PM IST ಮೈಸೂರು: ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ಪೇ ಸಿಎಂ ಟೀ ಶರ್ಟ್‌ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಟೀ ಶರ್ಟ್ ತೆಗೆಸಿದ ಹಾಗೂ ಹಲ್ಲೆ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯ ಪೇ ಸಿಎಂ ಟೀ ಶರ್ಟ್ ಧರಿಸುತ್ತೇವೆ. ಆಗ ಬಿಜೆಪಿಯವರು ಏನು ಮಾಡುತ್ತಾರೆ ನೋಡುತ್ತೇನೆ ಎಂದು ಡಿಕೆಶಿ ಕಿಡಿಕಾರಿದ್ದಾರೆ. ನಂಜನಗೂಡಿನಲ್ಲಿ(Nanjanagud) ಭಾರತ್ ಜೋಡೋ ಸಮಾವೇಶದ ವೇಳೆ ಮಾತನಾಡಿದ ಡಿಕೆಶಿ (DKS), 'ನಾನು ಸಿದ್ದರಾಮಯ್ಯ (Siddaramaia) ಹಾಗೂ ಪಕ್ಷದ ಇತರ ನಾಯಕರು ಪೇ ಸಿಎಂ ಟೀ ಶರ್ಟ್ ಧರಿಸಿ ಭಾರತ್ ಜೋಡೋ(Bharat jodo) ಯಾತ್ರೆಯಲ್ಲಿ ಭಾಗವಹಿಸುತ್ತೇವೆ. ನೋಡೋಣ ಬಿಜೆಪಿಯವರು ನಮಗೇನು ಮಾಡುತ್ತಾರೆ ಎಂದು.. ' ಎಂದು ಹೇಳಿದರು. ಗುಂಡ್ಲುಪೇಟೆಯಲ್ಲಿ ಪೇ ಸಿಎಂ ಧರಿಸಿ ಭಾಗವಹಿಸಿದ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು(Police case) ಪ್ರಕರಣ ದಾಖಲಿಸಿದ್ದಾರೆ. ಇಂತಹ ಕೇಸುಗಳಿಗೆಲ್ಲ ನಾವು ಹೆದರುವುದಿಲ್ಲ ಎಂದು ಹೇಳಿದರು. Pay CM Posters: ಕಾಂಗ್ರೆಸ್‌, ಬಿಜೆಪಿ ಪೋಸ್ಟರ್‌ ಫೈಟ್‌: ಪೇ ಸಿಎಂಗೆ ಕಮಲ ಪಡೆ ಕೌಂಟರ್ ಶನಿವಾರ ಭಾರತ್ ಜೋಡೋ ಯಾತ್ರೆ ವೇಳೆ ಪೊಲೀಸರು ಕೆಲ ಕಾಂಗ್ರೆಸ್ ಕಾರ್ಯಕರ್ತರು ಧರಿಸಿದ್ದ ಟೀಶರ್ಟ್‌ಗಳನ್ನು ತೆಗೆಸಿದ್ದರು. ಅಲ್ಲದೇ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೇ ಸಿಎಂ ಇದು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ(Basavaraja bommai) ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶುರು ಮಾಡಿರುವ ಭ್ರಷ್ಟಾಚಾರದ ವಿರುದ್ಧದ ಅಭಿಯಾನವಾಗಿದೆ. ಸರ್ಕಾರ ಎಲ್ಲದರಲ್ಲೂ 40 ಶೇಕಡಾ ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬೊಮ್ಮಾಯಿ ಫೋಟೋದ ಸ್ಕ್ಯಾನ್ ಕೋಡ್ ನಿರ್ಮಿಸಿ ಪೇ ಸಿಎಂ ಎಂಬ ಪೋಸ್ಟರ್‌ನ್ನು(Poster) ತಯಾರಿಸಿ ಅಂಟಿಸಲು ಶುರು ಮಾಡಿದ್ದರು. ಪೋಸ್ಟರ್ ಕೆಳಗೆ 40 ಶೇಕಡಾ ಇಲ್ಲಿ ಸ್ವೀಕರಿಸಲಾಗುತ್ತದೆ ಎಂಬ ಸಂದೇಶವಿತ್ತು. ಈ ಸ್ಕ್ಯಾನ್ ಕೋಡ್‌ನ್ನು ಸ್ಕ್ಯಾನ್ ಮಾಡಿದರೆ ಇದು 40 ಪರ್ಸಂಟ್ ಕಮೀಷನ್ ಸರ್ಕಾರ ಎಂಬ ನಕಲಿ ವೆಬ್‌ಸೈಟ್‌ಗೆ ಜನರನ್ನು ಕರೆದೊಯ್ಯುತ್ತಿತ್ತು. ಆದರೆ ಕಾಂಗ್ರೆಸ್‌ನ ಈ ಭ್ರಷ್ಟಾಚಾರ ಆರೋಪವನ್ನು ಬಿಜೆಪಿ ಸರ್ಕಾರ ನಿರಾಕರಿಸಿದೆ. ‘ಪೇ-ಸಿಎಂ’ ಪೋಸ್ಟರ್‌ನಲ್ಲಿ ತಪ್ಪಿಲ್ಲ: ಡಿಕೆಶಿ ಸಮರ್ಥನೆ ಪೇ ಸಿಎಂ ಟಿಶರ್ಟ್ ಧರಿಸಿದ್ದಕ್ಕಾಗಿ ಹಲ್ಲೆ ಆರೋಪ ಇನ್ನೊಂದೆಡೆ ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಪೇ-ಸಿಎಂ ಟಿಶರ್ಟ್ ಧರಿಸಿದ್ದಕ್ಕಾಗಿ ಪೊಲೀಸರು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಯುವಕ ಅಕ್ಷಯಕುಮಾರ ಸಿಂದಗಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯನ್ನು ಕಾಂಗ್ರೆಸ್‌ ಸೇವಾದಳದ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಕ್ಷಯಕುಮಾರ ದೇವರಹಿಪ್ಪರಗಿ ಬ್ಲಾಕ್‌ ಸೇವಾದಳದ ಅಧ್ಯಕ್ಷರಾಗಿದ್ದಾರೆ. ಅವರು ಪೇ-ಸಿಎಂ ಟಿಶರ್ಟ್‌ ಧರಿಸಿದ್ದ ಕಾರಣಕ್ಕೆ ಪೊಲೀಸರು ಎಳೆದಾಡಿ ಅವರು ಧರಿಸಿದ್ದ ಅಂಗಿಯನ್ನು ಹರಿದು ಹಲ್ಲೆ ನಡೆಸಿರುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ಹಲ್ಲೆ ನಡೆಸಿದ್ದು, ತೀವ್ರ ಆಘಾತಕರ ಎಂದು ಅವರು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು. ಅದನ್ನು ಸಂವಿಧಾನಾತ್ಮಕವಾಗಿ ಎದುರಿಸಬೇಕೇ ಹೊರತು, ಈ ರೀತಿ ದಬ್ಬಾಳಿಕೆ ನಡೆಸಿ ಹತ್ತಿಕ್ಕಲು ಪ್ರಯತ್ನಿಸುವುದು ಸರ್ಕಾರಕ್ಕೆ ಗೌರವ ತರುವುದಿಲ್ಲ. ಪೇ-ಸಿಎಂ ಎಂದು ಟೀಶರ್ಟ್‌ ಧರಿಸಿದ ಕಾಂಗ್ರೆಸ್‌ ಕಾರ್ಯಕರ್ತ ಯಾವುದೇ ಅಪರಾಧ ಮಾಡಿಲ್ಲ. ಯಾವುದೇ ಸಮಾಜ ವಿರೋಧಿ ಕೃತ್ಯ ನಡೆಸಿಲ್ಲ. ದೇಶದ್ರೋಹದ ಕೆಲಸ ಮಾಡಿಲ್ಲ. ಅವರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಅಂಥವರ ಮೇಲೆ ಹಲ್ಲೆ ನಡೆಸಿ, ಕೇಸ್‌ ಹಾಕುತ್ತಿರುವುದು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರ ಪೊಲೀಸರ ಮೂಲಕ ಇಂಥ ಹೇಯ ಕೃತ್ಯ ಮಾಡಿಸುವುದನ್ನು ಕೈಬಿಡಬೇಕು. ಸರ್ಕಾರದ ದುರಾಡಳಿತದಿಂದ ಈಗಾಗಲೇ ಜನ ಬೇಸತ್ತಿದ್ದು, ಕೂಡಲೇ ಸರ್ಕಾರ ಇಂಥ ಜನವಿರೋಧಿ ವರ್ತನೆ ನಿಲ್ಲಿಸಬೇಕು. ಇಲ್ಲದಿದ್ದರೆ ಜನರು ಇಂಥ ದೌರ್ಜನ್ಯಗಳ ವಿರುದ್ಧ ಚುನಾವಣೆಯಲ್ಲಿ ಮತಗಳ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂಬಣ್ಣಿ ಎಚ್ಚರಿಕೆ ನೀಡಿದ್ದಾರೆ.
‘ಉಸಿರ ಬದುವಿನ ಗುಂಟ’ ಕೃತಿಯು ಹೇಮಾ ಪಟ್ಟಣಶೆಟ್ಟಿ ಅವರ ಕವನ ಸಂಕಲನವಾಗಿದೆ. ಕೃತಿಗೆ ಪ್ರಸ್ತಾವನೆ ಬರೆದಿರುವ ಜಿ.ಎಸ್ ಆಮೂರ ಅವರು, ಬದಲಾದ ಸಾಮಾಜಿಕ ಸಂದರ್ಭದಲ್ಲಿ ಉಳಿದ ಕ್ಷೇತ್ರಗಳಲ್ಲಿದ್ದಂತೆ ಸಾಹಿತ್ಯದ ಕ್ಷೇತ್ರದಲ್ಲಿಯೂ ಮಹಿಳೆ ಆತ್ಮನಿರ್ಭರತೆಯ ನೆಲೆಯಿಂದ ಬರೆಯುತ್ತಿರುವುದು ಆಶ್ಚರ್ಯವನ್ನು ಹುಟ್ಟಿಸುವುದಿಲ್ಲ. ಆದರೆ ಹೇಮಾರಲ್ಲಿ ಆತ್ಮನಿರ್ಭರತೆ ಒಂದು ವೈಯಕ್ತಿಕ ಆದರ್ಶ ಹಾಗೂ ಸಾಧನೆಯಾಗಿ ಕಾಣಿಸಿಕೊಂಡಿದೆ. ಉದಾಹರಣೆಗೆ, ವಿರಹೋತ್ಸವದ 'ಸಂಕಲ್ಪ' ಹಾಗೂ 'ಹತ್ತರಲಿ ಹನ್ನೊಂದಾಗಿ' ಕವಿತೆಗಳ ಈ ಸಾಲುಗಳು : “ಏನು ಬಂದರು ದಾಟಿ ನನ್ನ ಹಾಡನೆ ಹಾಡಿ ಪಟ್ಟ ಪಾಡನೆ ಮಾಡಿ ಹಾಡಿನ ಗಾಡಿ ಸರಿಯುತ್ತ ಹರಿಯುತ್ತ ಹೊರಟ ತೊರೆ, ನಾನು ” “......ಒಲ್ಲೆ ಬಾಳಲು ಒಲ್ಲೆ ಸಾಯಲೊಲ್ಲೆ ಹತ್ತರಲಿ ಹನ್ನೊಂದಾಗಿ ದೇವ ಬರುವ ತನಕ " ಈ ಆತ್ಮನಿರ್ಭರತೆಯ ಭಾವ ಹೇಮಾರ ಕಾವ್ಯದಲ್ಲಿ ಎಷ್ಟು ನಿರಂತರವಾಗಿದೆಯೆನ್ನುವುದಕ್ಕೆ ಈ ಸಂಗ್ರಹದ 'ಬಟ್ಟೆ' ಕವಿತೆಯನ್ನು ನೋಡಬಹುದು. “ಬೇಕಿಲ್ಲ ನಿಮ್ಮ ಆಸರಗೋಲು ಎದುರಿಗಿದೆ ಗುರಿ ಹಿಡಿದ ಬಟ್ಟೆ ಬಿಡದೆ ಸಾಗುವುದಕ್ಕೆ ನನಗೆ ನಾನೇ ಬಟ್ಟೆ.” ಹೇಮಾರ ವ್ಯಕ್ತಿತ್ವದಲ್ಲಿ ಆತ್ಮನಿರ್ಭರತೆಯೊಡನೆ ಆತ್ಮವಿಮರ್ಶೆಯ ಗುಣವೂ ಇರುವುದರಿಂದ ಅಪರೀಕ್ಷಿತ ಸತ್ಯವೆನಿಸುವುದಿಲ್ಲ. ಹೊಸ ಹಾಡು ಸಂಗ್ರಹಕ್ಕೆ ಸೇರಿದ 'ಸಂಪಾದನೆ' ಹಾಗೂ ಸದ್ಯದ ಸಂಗ್ರಹದಲ್ಲಿರುವ 'ತಲ್ಲಣ'ಗಳಂಥ ಕವಿತೆಗಳಲ್ಲಿ ಆತ್ಮಪರೀಕ್ಷೆಯ ಕ್ಷಣಗಳನ್ನೂ ಗುರುತಿಸಬಹುದು. “ಅರ್ಥವಾಗಿದೆ. ಈಗ ನನ್ನ ಗಳಿಕೆಯ ಸಂಪಾದನೆ .........ಗಹಗಹಿಸಿ ನಗುತಿರುವ ಬರಿ ಶೂನ್ಯ” “ಗಳಿಕೆಯೇ ಕಳೆಯುವಿಕೆಯಾಗಿ ಎಲ್ಲಿರುವೆ ಏನಾದ ಬರಿ ತಾಯಿ ಪಳೆಯುಳಿಕೆ ?" ಆದರೆ ಹೇಮಾರಲ್ಲಿ ಇವು ಸ್ಥಾಯಿ ಭಾವಗಳಲ್ಲ. ’ಶೂನ್ಯ’ ಎಂದಾಗಲೂ ಅದರಲ್ಲಿ ಅವರು ‘ಆಕಾಶ ಆ ಭೂಮಿ ಸಾಗರವನ್ನು ಅದುಮಿಟ್ಟ ಬಿಂದು’ವನ್ನೇ ಕಾಣುತ್ತಾರೆ ಎಂದಿದ್ದಾರೆ. About the Author ಹೇಮಾ ಪಟ್ಟಣಶೆಟ್ಟಿ (10 February 1954) ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
ಮಂಗಳೂರು: ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿದ ಬಳಿಕ ಸಿನಿ ಶೆಟ್ಟಿ ಇಂದು ಮೊದಲ ಬಾರಿಗೆ ಕುಡ್ಲಕ್ಕೆ ಆಗಮಿಸಿದ್ದಾರೆ. ತಮ್ಮ ತವರು ಜಿಲ್ಲೆ ಉಡುಪಿಗೆ ಆಗಮಿಸಿರುವ ಅವರು ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಹೆತ್ತವರೊಂದಿಗೆ ಆಗಮಿಸಿದ ಸಿನಿ ಶೆಟ್ಟಿಯನ್ನು ಅವರ ಕುಟುಂಬ ವರ್ಗ ತುಂಬು ಸಂತಸದಿಂದ ಸ್ವಾಗತಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಾಜಿ, ಗುಲಾಬಿ ಹೂವಿನ ಹರಿವಾಣದಲ್ಲಿ ಆರತಿ ಎತ್ತಿ ಸಿನಿ ಶೆಟ್ಟಿಗೆ ಅವರ ಅಜ್ಜಿ ಸ್ವಾಗತಿಸಿದರು. ಈ ವೇಳೆ ಸುಮಾರು 2 ಗಂಟೆಗಳಿಂದ ಅವರ ಬರುವಿಕೆಗೆ ಕಾದಿದ್ದ ಕುಟುಂಬ ವರ್ಗ ಹೂಮಾಲೆ, ಹೂಗುಚ್ಛ ನೀಡಿ ಸ್ವಾಗತಿಸಿದರು. ಅಲ್ಲದೆ ಫೋಟೋ, ಸೆಲ್ಫಿ ತೆಗೆದು ಸಂಭ್ರಮಪಟ್ಟರು. ಮಂಗಳೂರು ವಿಮಾನ ನಿಲ್ದಾಣದಿಂದ ಹೊರ ಬಂದಾಗ ಸಿನಿ ಶೆಟ್ಟಿ ಅಪ್ಪಟ ಭಾರತೀಯ ನಾರಿಯಂತೆ ಲಕ್ಷ್ಮಿ ಚಿತ್ರಿಕೆಯಿರುವ ಮೂರು ಜುಮುಕಿಯ ಬೆಂಡೋಲೆ, ಕೈಗೆ ಲಕ್ಷ್ಮಿ ಖಚಿತ ಬಳೆ, ಚಿನ್ನದ ಹೊಂಬಣ್ಣದ ಮೆರೂನ್ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಅಲ್ಲದೆ ಅಪ್ಪಟ ಉಡುಪಿ ಶೈಲಿಯ ತುಳುವಿನಲ್ಲಿ ಮಾತನಾಡಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಿನಿ ಶೆಟ್ಟಿ, ಮುಂದಕ್ಕೆ ಮಿಸ್ ವರ್ಲ್ಡ್ ಆಗುವ ಗುರಿ ಇದೆ. ಅದಕ್ಕೆ ತಯಾರಿ ನಡೆಸುತ್ತಿದ್ದೇನೆ. ಉತ್ತಮ ಕಥೆ, ಸ್ಕ್ರಿಪ್ಟ್ ದೊರಕಿದ್ದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅಭಿಲಾಷೆ ಹೊಂದಿದ್ದೇನೆ. ನಾನು ಇನ್ನೂ ವಿದ್ಯಾರ್ಥಿನಿ. ಮೊದಲಾಗಿ ನಾನು ನನ್ನ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪೂರೈಸಬೇಕು ಎಂದು ಹೇಳಿದರು. ನನ್ನ ಹೆತ್ತವರ ಊರು ಉಡುಪಿ. ನನ್ನ ರಜಾದಿನಗಳನ್ನು ಉಡುಪಿಯ ಅಜ್ಜಿ ಮನೆಯಲ್ಲಿ ಕಳೆದಿದ್ದೆ. ಈ ಸಂದರ್ಭ ಮತ್ತೆ ಅಲ್ಲಿಗೆ ಬರುತ್ತಿರುವುದರಿಂದ ಸಂತಸಗೊಂಡಿದ್ದೇನೆ. ಸದ್ಯ ಮಾಡೆಲ್ ಆಗುವ ಉದ್ದೇಶವಿಲ್ಲ. ಐದು ವರ್ಷಗಳ ಕಾಲ ಫೈನಾನ್ಸಿಯಲ್ ಕ್ಷೇತ್ರದಲ್ಲಿ ದುಡಿಯುವ ಆಸಕ್ತಿ ಹೊಂದಿದ್ದೇನೆ. ಆ ಬಳಿಕ ಒಳ್ಳೆಯ ಅವಕಾಶ ಸಿಕ್ಕಲ್ಲಿ ಮಾಡೆಲ್ ಆಗುವ ಬಗ್ಗೆ ಯೋಚಿಸುತ್ತೇನೆ ಎಂದು ಸಿನಿ ಶೆಟ್ಟಿ ಹೇಳಿದರು.