Dataset Viewer (First 5GB)
Auto-converted to Parquet Duplicate
text
string
ಒಂದೇ ದಿನದಲ್ಲಿ 1 ಲಕ್ಷ ಮೊಬೈಲ್ ಮಾರಾಟ... ಯಾವುದಿದು? _News Mirchi
ಚಿಕ್ಕಬಳ್ಳಾಪುರ
ಲೈಫ್ ಸ್ಟೈಲ್
ಒಂದೇ ದಿನದಲ್ಲಿ 1 ಲಕ್ಷ ಮೊಬೈಲ್ ಮಾರಾಟ… ಯಾವುದಿದು?
ಮುಂಬೈ: ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪನಿ ಮೊಟರೋಲಾ ತಯಾರಿಸಿರುವ ಹೊಸ ಮಾಡೆಲ್ ಸ್ಮಾರ್ಟ್ ಫೋನ್ “ಮೋಟೋ E4 ಪ್ಲಸ್” ಜುಲೈ 12ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಫ್ಲಿಪ್ ಕಾರ್ಟ್ ಮೂಲಕ ಈ ಸ್ಮಾರ್ಟ್ ಫೋನ್ ಮಾರಾಟಕ್ಕೆ ಅವಕಾಶವಿತ್ತು.
ವಿಷಯ ಏನೆಂದರೆ ಕೇವಲ ಒಂದೇ ದಿನದಲ್ಲಿ ಒಂದು ಲಕ್ಷದಷ್ಟು ಈ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿವೆ ಎಂದು ಕಂಪನಿಯು ಪ್ರಕಟಿಸಿದೆ. ಬಿಡುಗಡೆಯಾದ ಮೊದಲ 1 ಗಂಟೆಯಲ್ಲಿ ನಿಮಿಷಕ್ಕೆ ಸುಮಾರು 580 ಫೋನ್ ಗಳಂತೆ ಮಾರಾಟವಾಗಿವೆ ಎಂದು ಈ ಪ್ರಕಟಣೆಯಲ್ಲಿ ತಿಳಿಸಿದೆ.
7 ತಿಂಗಳಲ್ಲಿ 102 ಉಗ್ರರು ಮಟಾಷ್
Previous: 7 ತಿಂಗಳಲ್ಲಿ 102 ಉಗ್ರರು ಮಟಾಷ್, ಮುಂದುವರೆದ ಆಪರೇಷನ್ “ಹಂಟ್ ಡೌನ್”
15 ಸಾವಿರ ರೂಪಾಯಿಗೇ ಐಫೋನ್, ಐಪ್ಯಾಡ್… ಹೇಗೆ ಗೊತ್ತಾ?
ಚಿಂತಾಮಣಿಯಲ್ಲಿ ಅದ್ಧೂರಿ ಶಿವಾಜಿ ಜಯಂತಿ ಆಚರಣೆ
ಕೆಡಿಸಿಸಿ ಬ್ಯಾಂಕಿನಿಂದ ರೂ.100 ಕೋಟಿಗೂ ಅಧಿಕ ಸಾಲ: ಸಚಿವ ರಮೇಶ್ ಕುಮಾರ್
ನವವಿವಾಹಿತರಿಗೆ ಬಾಂಬ್ ಇರಿಸಿದ ಉಡುಗೊರೆ, ಇಬ್ಬರ ಸಾವು
ಅಮಿತ್ ಶಾ ವಿರುದ್ಧ ಪೋಸ್ಟ್ ಮಾಡಿದ್ದ ವಿದ್ಯಾರ್ಥಿಯ ಅಮಾನತು
59 ರಾಜ್ಯಸಭೆ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ
ಜಯಾ 70ನೇ ಜನ್ಮದಿನದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಮೋದಿ
ಕುಡಿಯುವ ನೀರಿನ ಘಟಕ ಉದ್ಘಾಟನೆಗೆ ಸುಧಾಕರ್ ಬೆಂಬಲಿಗರಿಂದ ಅಡ್ಡಿ: ಜೆಕೆ ಆರೋಪ
ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಉತ್ತರ ಪ್ರದೇಶದಲ್ಲಿ ಪ್ರತಿಪಕ್ಷಗಳ ಅಹಂ, ಬಿಜೆಪಿಗೆ ವರ
ದೇಹದ ತಾಪಮಾನ ಏರಿಸಬೇಕಾದರೆ ದೇಹ ಅನಿವಾರ್ಯವಾಗಿ ಇತರ ಕೆಲಸಗಳಿಗೆ ಶಕ್ತಿ ಮತ್ತು ರಕ್ತಪೂರೈಕೆಯನ್ನು ಕಡಿಮೆ ಮಾಡಬೇಕಾದುದರಿಂದಲೇ ಜ್ವರ ಇದ್ದರೆ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ಮಾಡುತ್ತಾರೆ. ಜ್ವರವನ್ನು ಇಳಿಸಬೇಕೆಂದರೆ ದೇಹದಲ್ಲಿರುವ ಕ್ರಿಮಿಗಳನ್ನು ಆದಷ್ಟು ಬೇಗನೇ ಕೊಲ್ಲಬೇಕು. ಈ ಕೆಲಸವನ್ನು ಕೆಲವು ಮನೆಮದ್ದುಗಳು ಸಮರ್ಥವಾಗಿ ಮಾಡಿ ಮುಗಿಸುವ ಮೂಲಕ ಜ್ವರ ಶೀಘ್ರವಾಗಿ ಇಳಿಯಲು ನೆರವಾಗುತ...
ಕಿತ್ತಳೆ ಹಣ್ಣಿನ ಜ್ಯೂಸ್
ಕಿತ್ತಳೆ ರಸ ಜ್ವರದಿಂದ ದೇಹ ಬಳಲಿದ್ದಾಗ ನಿಮ್ಮ ಆಹಾರದಲ್ಲಿ ಸಾಕಷ್ಟು ದ್ರವ ಇರುವಂತೆ ನೋಡಿಕೊಳ್ಳುವುದು ಜಾಣತನ. ಈಗತಾನೇ ಹಿಂಡಿ ತೆಗೆದ ತಾಜಾ ಕಿತ್ತಳೆ ರಸವನ್ನು ಕುಡಿಯುವ ಮೂಲಕ ದೇಹಕ್ಕೆ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಶೀಘ್ರವೇ ವೈರಸ್ಸುಗಳನ್ನು ಸದೆಬಡಿಯಲು ಸಾಧ್ಯವಾಗುತ್ತದೆ.
ಒಂದು ಕಪ್ ಕಪ್ಪು ಚಹಾ ತಯಾರಿಸಿ. ಇದಕ್ಕೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಸೇರಿಸಿ ಒಂದು ದೊಡ್ಡಚಮಚ ಜೇನುತುಪ್ಪ ಸೇರಿಸಿ. ಬಿಸಿಬಿಸಿಯಿರುವಂತೆಯೇ ಈ ಕಷಾಯವನ್ನು ಕುಡಿಯಿರಿ. ಇದರಿಂದ ಗಂಟಲ ಕೆರೆತ ಮತ್ತು ಜ್ವರ ಶೀಘ್ರವೇ ಕಡಿಮೆಯಾಗುತ್ತದೆ.
ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಹೆಚ್ಚು ಸೇವಿಸಿ
ಒಂದು ವೇಳೆ ಜ್ವರ ಅತಿಯಾಗಿದ್ದರೆ ಸಿಪ್ಪೆ ಸುಲಿಯಬಹುದಾದ ಹಣ್ಣುಗಳನ್ನು ಸಿಪ್ಪೆ ಸುಲಿದು ಸೇವಿಸಿ. ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಮೊದಲಾದ ಲಿಂಬೆಜಾತಿಯ ಹಣ್ಣುಗಳನ್ನು ಸೇವಿಸಿ. ಇದರಿಂದ ರೋಗನಿರೋಧಕ ವ್ಯವಸ್ಥೆ ಉತ್ತಮಗೊಂಡು ಜ್ವರ ಶೀಘ್ರವೇ ಇಳಿಯುತ್ತದೆ.
'ಎ' ತಂಡಗಳ ಟೆಸ್ಟ್​: ಆಸೀಸ್ ವಿರುದ್ಧ ಭಾರತೀಯರ ದಿಟ್ಟ ಹೋರಾಟ– News18 Kannada
ಬೆಂಗಳೂರಿನ ಹೊರವಲಯದ ಆಲೂರಿನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವೆ 2ನೇ ಅನಧಿಕೃತ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಭಾರತ ಎ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದೆ.
ಆಸ್ಟ್ರೇಲಿಯಾ ಎ ತಂಡ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 346 ರನ್​ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ ಎ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ರವಿಕುಮಾರ್ ಹಾಗೂ ಅಭಿಮನ್ಯು 174 ರನ್​ಗಳ ಕಾಣಿಕೆ ನೀಡಿದರು. ರವಿಕುಮಾರ್ 83 ಹಾಗೂ ಅಭಿಮನ್ಯು 86 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ...
ಸದ್ಯ 2ನೇ ದಿನದಾಟದ ಅಂತ್ಯಕ್ಕೆ ಭಾರತ ಎ 3 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದ್ದು, 123 ರನ್​ಗಳ ಹಿನ್ನಡೆಯಲ್ಲಿದೆ. ನಾಯಕ ಶ್ರೇಯಸ್ ಅಯ್ಯರ್ 30 ಹಾಗೂ ಶುಬ್ಮನ್ ಗಿಲ್ 6 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕೂದಲು ಚಿಕ್ಕದಾಗಿರಲಿ ಅಥವಾ ಉದ್ದವಾಗಿರಲಿ ಸೊಂಪಾದ ಕೇಶರಾಶಿ ಇರಬೇಕೆಂದು ಪ್ರತಿಯೊಬ್ಬ ಮಹಿಳೆ ಬಯಸುತ್ತಾಳೆ. ವಯಸ್ಸಾದಂತೆ ಕೂದಲು ಉದುರುವುದು, ಬಣ್ಣ ಕಳೆದುಕೊಳ್ಳುವುದು ಹಾಗೂ ಒರಟಾದ ಕೂದಲು ಹುಟ್ಟುವುದು ಸಹಜ. ಹಾಗಂತ ಅವುಗಳ ಆರೈಕೆ ಮಾಡದೇ ಇರಲು ಸಾಧ್ಯವಿಲ್ಲ. ಸೌಂದರ್ಯಕ್ಕೆ ಮೆರಗು ನೀಡುವ ಕೇಶಗಳ ರಕ್ಷಣೆಗೆ ಅನೇಕ ಔಷಧಿ ಹಾಗೂ ತೈಲಗಳಿವೆ. ಇವು ಕೂದಲುಗಳನ್ನು ಸಂರಕ್ಷಿಸುತ್ತವೆಯಾದರೂ ಅಡ್ಡ ಪರ...
ಕೇಶರಾಶಿಗೆ ಆರೈಕೆ ನೀಡುವ ಒಂದು ಉತ್ತಮ ಮನೆ ಔಷಧ ಎಂದರೆ ಸೀಬೆ ಎಲೆಗಳ ಲೇಪನ. ನೈಸರ್ಗಿಕವಾಗಿಯೇ ಹೆಚ್ಚು ಪೋಷಕಾಂಶ ಹೊಂದಿರುವ ಸೀಬೆ ಎಲೆ ಕೇಶರಾಶಿಯನ್ನು ಸಂರಕ್ಷಿಸುತ್ತದೆ. ಕೆಲವು ಸಂಶೋಧನೆಯ ಪ್ರಕಾರ ಉರಿಯೂತ, ಕೂದಲುದುರುವುದು, ಕೇಶಗಳ ಉದುರುವಿಕೆಯನ್ನು ತಡೆಯುತ್ತದೆ.
ಹೌದಾ! ಹಾಗಿದ್ದರೆ ಇನ್ಯಾವ ಉಪಯೋಗಗಳನ್ನು ಪಡೆಯಬಹುದು? ಕೇಶಗಳ ರಕ್ಷಣೆಯಲ್ಲಿ ಸೀಬೆ ಎಲೆಗಳ ಪಾತ್ರವೇನು ಎಂಬುದನ್ನು ಈ ಮುಂದೆ ವಿವರಿಸಲಾಗಿದೆ... ಕೂದಲುದುರುವಿಕೆಯನ್ನು ತಡೆದು ಅಧಿಕ ಪ್ರಮಾಣದಲ್ಲಿ ಕೂದಲು ಹುಟ್ಟಲು ಸಹಾಯ ಮಾಡುತ್ತದೆ ಸೀಬೆ ಎಲೆ. ಮನೆಯಲ್ಲಿಯೇ ಇದರ ಔಷಧ ತಯಾರಿಸುವುದು ಹೇಗೆ? ಎನ್ನುವ ವಿವರಣೆ ಇಲ್ಲಿದೆ ನೋಡಿ...
Category: ಅನುವಾದಗಳು
Previous Post Previous post: ಅಡಿಗ ಪದ್ಯ : ಓಡಲೆಳೆಸುತಿಹುದು ಜೀವ
ಇದ್ಯಾವ ದಳ? ಹೂವಿನ ದಳ ಮಾತ್ರ ನನಗೆ ಗೊತ್ತಿರೋದು. ನಿನ್ನೆ ನಾನು ಈ ಕಡೆ ತಲೆ ಹಾಕ್ಲಿಲ್ಲಾಂತ ಯಾರೂ ಬರ್ಲಿಲ್ವೇ? ಅಥವಾ ಪಟಾಕಿ ಸಿಡಿಸೋಕ್ಕೆ ಹೋಗಿದ್ದಾರೋ?
– ಸುವರ್ಣ ಹೀರೆಮಠ
ಆ ಕಾಲವೇ ಹಾಗಿತ್ತು. ಮುಖಾಮುಖಿ ಮಾತು, ಸಂಬಂಧಗಳಿಗೆ ಬೆಲೆ ಇತ್ತು. ಜತೆಯಾಗಿ ಊಟ, ಆಟ, ಪಾಠ ನಮ್ಮದಾಗುತ್ತಿತ್ತು. ಆದರೆ ಈಗ ಕಾಲ ಆಗಿಲ್ಲ. ವೈಯಕ್ತಿಕ ಹಿತಾಸಕ್ತಿ ಸಾಧನೆ, ಕೆಲಸದ ಒತ್ತಡ ಎಲ್ಲವನ್ನು ನುಂಗುತ್ತಿದೆ. ಸಂಬಂಧವೆಂಬುದು ದೂರದ ಬೆಟ್ಟವಾಗುತ್ತಿದೆ. ಹತ್ತಿರ ಹೋಗಿ ನೋಡಿದಾಗ, ಅದು ಕೈಗೆ ಸಿಗದ ವಸ್ತು ಎಂಬುದು ತಿಳಿಯುತ್ತದೆ. ನಾವೆಲ್ಲ ಯಾಕೆ ಹೀಗೆ ಆಗುತ್ತಿದ್ದೇವೆ ? ದೊಡ್ಡ ಗ್ರಾತ್ರದ ...
ವಾಟ್ಸಾಪ್ ನಲ್ಲಿ ಸೆಕ್ಸ್ ಚಿತ್ರ ಕಳಿಸಿದ ಕಾಂಗ್ರೆಸ್ ನಾಯಕ
ಪಣಜಿ: ಗೋವಾ ಕಾಂಗ್ರೆಸ್ ನಾಯಕರೊಬ್ಬರು, ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಅಶ್ಲೀಲ ಚಿತ್ರ ಪೋಸ್ಟ್ ಮಾಡಿದ್ದಾರೆ. ಗೋವಾ ಕಾಂಗ್ರೆಸ್ ಕಮಿಟಿಯಿಂದ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿದ್ದು, ಪಕ್ಷದ ಹಿರಿಯ Read more…
ಬಯಲಾಯ್ತು ಕರೀನಾ-ಕರಣ್ ವಾಟ್ಸಾಪ್ ಗ್ರೂಪ್ ರಹಸ್ಯ..!
ಕರೀನಾ ಕಪೂರ್ ಹಾಗೂ ಕರಣ್ ಜೋಹರ್ ಬೆಸ್ಟ್ ಫ್ರೆಂಡ್ಸ್. ಎಲ್ಲಾ ವಿಷಯಗಳನ್ನೂ ಶೇರ್ ಮಾಡಿಕೊಳ್ತಾರೆ. ಇವರದ್ದೇ ವಾಟ್ಸಾಪ್ ಗ್ರೂಪ್ ಕೂಡ ಇದೆ. ಅದರಲ್ಲಿ ಕರೀನಾಳ ಅಚ್ಚುಮೆಚ್ಚಿನ ಸ್ನೇಹಿತೆಯರಾದ ಮಲೈಕಾ Read more…
ಫೇಸ್ಬುಕ್ ಮತ್ತು ವಾಟ್ಸಾಪ್ ಹೊಸ ನೈಟ್ ಮೋಡ್ ಫೀಚರ್ ಅನ್ನು ಪರಿಚಯಿಸಿವೆ. ಮಂದ ಬೆಳಕಿನಲ್ಲೂ ಫೋಟೋ ಕ್ಲಿಕ್ಕಿಸಲು ಸಹಕಾರಿಯಾಗುವಂತೆ ಆ್ಯಪ್ ಕ್ಯಾಮರಾದಲ್ಲಿ ನೈಟ್ ಮೋಡ್ ಆಪ್ಷನ್ ನೀಡಲಾಗಿದೆ. ಐಓಎಸ್ Read more…
ವಾಟ್ಸಾಪ್ ನ ಹೊಸ ಫೀಚರ್ ಪಡೆಯಲು ನೀವು ಮಾಡಬೇಕಾಗಿರೋದಿಷ್ಟೇ….
ವಾಟ್ಸಾಪ್ ತನ್ನ ಆಂಡ್ರಾಯ್ಡ್ ವರ್ಶನ್ ಗಾಗಿ ಹೊಸ ಫೀಚರ್ ಗಳನ್ನು ಪರಿಚಯಿಸಿದೆ. ಫಾಂಟ್ ಚೇಂಜಿಂಗ್ ಗಾಗಿ ಟೆಕ್ಸ್ಟ್ ಸೆಲೆಕ್ಷನ್ ಟೂಲ್ ಬಾರ್ ಹಾಗೂ ಎಮೋಜಿ ಸರ್ಚ್ ಆಪ್ಷನ್ ನಲ್ಲಿ Read more…
ವಾಟ್ಸಾಪ್ ಮೆಸೆಂಜರ್ ಅಪ್ ಡೇಟ್ ಮಾಡಿದ್ರೆ ಸಿಗುತ್ತೆ ಹೊಸ ಫೀಚರ್
ಸೆಂಟ್ ಮೆಸೇಜ್ ಗಳನ್ನು ಡಿಲೀಟ್ ಮಾಡಲು ಹೊಸ ಫೀಚರ್ ಒಂದನ್ನು ವಾಟ್ಸಾಪ್ ಪರಿಚಯಿಸಿದೆ. ಯಾವುದೋ ಧ್ಯಾನದಲ್ಲಿ ಮೆಸೇಜ್ ಕಳಿಸಿ, ನಂತರ ಅಯ್ಯೋ ಅದನ್ನು ಡಿಲೀಟ್ ಮಾಡ್ಬೇಕಿತ್ತು ಅಂತಾ ಎಷ್ಟೋ Read more…
ವಾಟ್ಸಾಪ್ ನಲ್ಲಿ ನೀವು ಗಮನಿಸಬೇಕಾದ 5 ಬದಲಾವಣೆ….
ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸ್ತಾ ಇರೋ ಮೆಸೇಜಿಂಗ್ ಆ್ಯಪ್ ಅಂದ್ರೆ ವಾಟ್ಸಾಪ್. ಈ ಜನಪ್ರಿಯ ಚಾಟ್ ಆ್ಯಪ್ ನ ಫೀಚರ್ ಆಗಾಗ ಅಪ್ಡೇಟ್ ಆಗುತ್ತಲೇ ಇರುತ್ತೆ. ಇತ್ತೀಚೆಗೆ ಅಂಥದ್ದೇ Read more…
ತ್ವರಿತ ಸಂದೇಶ ಕಳುಹಿಸುವ ಜನಪ್ರಿಯ ಅಪ್ಲಿಕೇಷನ್ ವಾಟ್ಸಾಪ್ ಕೊನೆಗೂ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಫೀಚರ್ ನೀಡಿದೆ. ಈ ಹೊಸ ಫೀಚರ್ ಮೂಲಕ ವಾಟ್ಸಾಪ್ ಬಳಕೆದಾರರು ಪಿನ್ ಟು ಟಾಪ್ Read more…
ಮೀಟರ್ ರೀಡರ್ ನ ರಾಸಲೀಲೆ ವಿಡಿಯೋ ವೈರಲ್
ಜೆಸ್ಕಾಂ ಮೀಟರ್ ರೀಡರ್ ಒಬ್ಬನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಫುಲ್ ವೈರಲ್ ಆಗಿದ್ದು, ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಮೀಟರ್ ರೀಡರ್ ನನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಬೀದರ್ ಜಿಲ್ಲೆ Read more…
ಬೆಳಗಾವಿ: ವಾಟ್ಸಾಪ್ ಬಳಸುವಾಗ ಎಚ್ಚರಿಕೆ ವಹಿಸದಿದ್ದರೆ, ಏನೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಬೆಳಗಾವಿಯಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರು ಅಚಾತುರ್ಯದಿಂದ ಗ್ರೂಪ್ ಗೆ ಅಶ್ಲೀಲ ಫೋಟೋ ಪೋಸ್ಟ್ Read more…
ಕಾರವಾರ: ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಕಡಿವಾಣ ಹಾಕಲು ಈಗಾಗಲೇ ಕಾನೂನು ಜಾರಿಗೆ ಬಂದಿದೆ. ಹೀಗಿದ್ದರೂ, ವಾಟ್ಸಾಪ್ ಗ್ರೂಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣಕ್ಕೆ ಅಡ್ಮಿನ್ ನನ್ನು ಬಂಧಿಸಲಾಗಿದೆ. Read more…
iOSನಲ್ಲಿ ಈಗ ಹೊಸ ವಾಟ್ಸಾಪ್ ಅಪ್ ಡೇಟ್ ಲಭ್ಯವಿದೆ. ಆ್ಯಪಲ್ ಬಳಕೆದಾರರು ತಮ್ಮ ವಾಟ್ಸಾಪ್ ಮೆಸೇಜ್ ಅನ್ನು ಓದಬೇಕೆಂದಿಲ್ಲ. ‘ಸಿರಿ’ಯ ಬಳಿ ಸಂದೇಶ ಓದುವಂತೆ ಸೂಚಿಸಬಹುದು. ವಾಟ್ಸಾಪ್ ನಲ್ಲಿ Read more…
ಕೊಪ್ಪಳ: ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಕೊಪ್ಪಳದಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ವಾಟ್ಸಾಪ್ ನಲ್ಲೇ ಯುವತಿಯರ ಫೋಟೋ, ವಿಡಿಯೋ ಕಳುಹಿಸಿ, ಡೀಲ್ ಕುದುರಿಸಿ, ಯುವಕರನ್ನು ಸೆಳೆಯುತ್ತಿದ್ದು, ಇದು ಗಮನಕ್ಕೆ ಬಂದ Read more…
ಚೆನ್ನೈ: ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಸ್ಮೈಲಿ ಕಳಿಸಿದ್ದ ಕಾರಣಕ್ಕೆ, ಗ್ರೂಪ್ ಒಂದರ ಸದಸ್ಯರ ವಿರುದ್ಧ ಎಫ್.ಐ.ಆರ್. ದಾಖಲಾಗಿ ಕೋರ್ಟ್ ಮೆಟ್ಟಿಲೇರುವಂತಾಗಿದೆ. ತಮಿಳುನಾಡಿನ ತೂತುಕುಡಿಯ ಬಿ.ಎಸ್.ಎನ್.ಎಲ್. ವಿಭಾಗೀಯ ಅಧಿಕಾರಿ Read more…
ವಾಟ್ಸಾಪ್ ಗ್ರೂಪ್ ನಲ್ಲಿ ಗುದ್ದಾಟ : ಆಡ್ಮಿನ್ ಆತ್ಮಹತ್ಯೆ
ಮುಂಬೈ: ವಾಟ್ಸಾಪ್ ಗ್ರೂಪ್ ನಲ್ಲಿ ನಡೆಸುತ್ತಿದ್ದ ಚಾಟಿಂಗ್ ಎಲ್ಲೆ ಮೀರಿ, ಅಡ್ಮಿನ್ ಆತ್ಮಹತ್ಯೆಗೆ ಕಾರಣವಾದ ಘಟನೆ ಮಹಾರಾಷ್ಟ್ರದ ಯವತ್ಮಾಳ್ ಸಮೀಪ ನಡೆದಿದೆ. ನಿಖಿಲ್ ಗಾಡೆ ಆತ್ಮಹತ್ಯೆ ಮಾಡಿಕೊಂಡ ಯುವಕ. Read more…
ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿರುವ ಎನ್ ಆರ್ ಐ ಒಬ್ಬ ತನ್ನ ವಾಟ್ಸಾಪ್ ಡಿಪಿಯಲ್ಲಿ ತ್ರಿವಳಿ ತಲಾಖ್ ಅಂತಾ ಬರೆದಿರೋ ಇಮೇಜ್ ಹಾಕಿಕೊಂಡಿದ್ದಾನೆ. ಪತ್ನಿಗೆ ಡೈವೋರ್ಸ್ ನೋಟಿಸ್ ಕಳಿಸಿ, Read more…
ಜೂನ್ 30ರ ನಂತರ ವರ್ಕಾಗಲ್ಲ ವಾಟ್ಸಾಪ್..!
ಫೇಸ್ ಬುಕ್ ಒಡೆತನದ ವಾಟ್ಸಾಪ್ ತನ್ನ ಅಪ್ಲಿಕೇಶನ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಅತ್ಯಂತ ಜನಪ್ರಿಯ ಚಾಟಿಂಗ್ ಆ್ಯಪ್ ಇದಾಗಿದ್ದು, ಮಹತ್ವದ ಸಂವಹನ ಮಾಧ್ಯಮವಾಗಿ ಮಾರ್ಪಟ್ಟಿದೆ. ಪ್ರತಿನಿತ್ಯದ ಸಂಭಾಷಣೆಯ Read more…
ನವದೆಹಲಿ: ತಲಾಖ್ ಮೆಸೇಜ್ ಅನ್ನು 3 ಸಲ ವಾಟ್ಸಾಪ್ ನಲ್ಲಿ ಕಳುಹಿಸುವ ಮೂಲಕ ವ್ಯಕ್ತಿಯೊಬ್ಬ ಪತ್ನಿಗೆ ಡೈವೋರ್ಸ್ ಕೊಟ್ಟಿದ್ದಾನೆ. ತನ್ನ ಪತಿಯ ಈ ಕಾರ್ಯದಿಂದ ಕಂಗಾಲಾದ 28 ವರ್ಷದ Read more…
ಬಾಡಿಗೆಗೆ ಮನೆ ಕೇಳಿದ್ರೆ ಹಾಸಿಗೆಗೆ ಕರೆದ ಮಾಲೀಕ…! _ Kannada Dunia _ Kannada News _ Karnataka News _ India News
ಬ್ರಿಟನ್ ನಲ್ಲಿ ಬಾಡಿಗೆಗೆ ಮನೆ ಕೊಡಲು ತನ್ನ ಜೊತೆ ಸೆಕ್ಸ್ ಮಾಡುವಂತೆ ಆಫರ್ ನೀಡಿದ ಮನೆ ಮಾಲೀಕನ ದುರ್ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರತಿ ತಿಂಗಳು 650 ಪೌಂಡ್ ಗೆ ಮನೆ ಬಾಡಿಗೆಗೆ ಕೊಡುವುದಾಗಿ ಆತ ಜಾಹೀರಾತು ನೀಡಿದ್ದ. ಸಿಯಾನ್ ಥಾಮಸ್ ಎಂಬ ವರದಿಗಾರ್ತಿಯೊಬ್ಬಳು ಮನೆ ಮಾಲೀಕನ ಅಸಲಿಯತ್ತನ್ನು ಬಯಲಿಗೆಳೆದಿದ್ದಾಳೆ.
ರೆಸ್ಟೋರೆಂಟ್ ಒಂದರಲ್ಲಿ ಮನೆ ಮಾಲೀಕನನ್ನು ಭೇಟಿಯಾದ ಸಿಯಾನ್, ತನಗೆ ಬಾಡಿಗೆಗೆ ಮನೆ ಬೇಕು ಅಂತಾ ಹೇಳಿದ್ದಾಳೆ. ವಾರದಲ್ಲಿ ಒಂದು ದಿನ ತನ್ನ ಜೊತೆಗೆ ಸೆಕ್ಸ್ ಮಾಡಿದ್ರೆ ಡೆಪಾಸಿಟ್ ಹಾಗೂ ಬಾಡಿಗೆ ಎರಡನ್ನೂ ಕಡಿಮೆ ಮಾಡೋದಾಗಿ ಮನೆ ಮಾಲೀಕ ಆಫರ್ ಕೊಟ್ಟಿದ್ದಾನೆ. ಇವೆಲ್ಲವೂ ಸಿಯಾನ್ ಬಳಿಯಿದ್ದ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಂತರ ಐಟಿವಿ ವೇಲ್ಸ್ ನಲ್ಲಿ ಈ ಸ್ಟಿಂಗ್ ಆಪರೇಶನ್ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಅದನ್ನು ಪ್ರಸಾರ ಮಾಡದಂತೆ ಬೇಡಿಕೊಂಡು ಮನೆ ಮಾಲೀಕ ಇ ಮೇಲ್ ಕೂಡ ಕಳಿಸಿದ್ದ. ಸದ್ಯ ಸೆಕ್ಸ್ ಫಾರ್ ರೆಂಟ್ ಬ್ರಿಟನ್ ನಲ್ಲಿ ಹೊಸ ಟ್ರೆಂಡ್ ಆಗಿರೋದ್ರಿಂದ ಅದನ್ನು ಅಪರಾಧವೆಂದು ಪರಿಗಣಿಸುತ್ತಿಲ್ಲ.
Tags: ಮನೆ _ woman _ ಬ್ರಿಟನ್ _ Offer _ ಬಾಡಿಗೆ _ Landlord
ದೆಹಲಿ ಪೊಲೀಸ್ _ Kannada Dunia _ Kannada News _ Karnataka News _ India News
Homeದೆಹಲಿ ಪೊಲೀಸ್
ವಯಸ್ಸು 77, ಅರೆಸ್ಟ್ ಆಗಿದ್ದು 24 ಬಾರಿ !
ಈತ ವಾಹನ ಕದಿಯುವ ಪ್ರವೃತ್ತಿಯುಳ್ಳ 77 ವರ್ಷ ವಯಸ್ಸಿನ ಆಸಾಮಿ. ಹೆಸರು ಧನಿ ರಾಮ್ ಮಿತ್ತಲ್. ಇವನು ಸುಪರ್ ನಟವರಲಾಲ್ ಎಂದೇ ಪ್ರಸಿದ್ಧ. ಈತ ಜುಲೈ 6ರಂದು 24ನೇ Read more…
ಲಕ್ಷಾಧಿಪತಿಯಾಗುವ ಕನಸನ್ನು ಪ್ರತಿಯೊಬ್ಬರು ಕಾಣ್ತಾರೆ. ಕೆಲವರು ಹಗಲು-ರಾತ್ರಿ ಇದಕ್ಕಾಗಿ ಕಷ್ಟಪಡ್ತಾರೆ. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಕೈಗೆ ಬಂದ ಹಣ ಮನೆಯಲ್ಲಿ ನೆಲೆ Read more…
ಉಚಿತ ಅಕ್ಕಿ ಯೋಜನೆ ಕುರಿತು ಮದ್ರಾಸ್ ಹೈಕೋರ್ಟ್ ಹೇಳಿದ್ದೇನು ಗೊತ್ತಾ?
ರೇಷನ್‌ ಕಾರ್ಡ್‌ದಾರರಿಗೆ ನೀಡಲಾಗುತ್ತಿರುವ ಉಚಿತ ಅಕ್ಕಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ನೀಡುವುದರಿಂದ ಜನತೆ ಆಲಸಿಗಳಾಗುತ್ತಾರೆ ಎಂದು ಮದ್ರಾಸ್ ಹೈಕೋರ್ಟ್ Read more…
ಮೆಕ್ಕೆಜೋಳ ಬೆಳೆದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ
ಮೆಕ್ಕೆಜೋಳ ಬೆಳೆದ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನೇರ ಖರೀದಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರದಂದು ಮೆಕ್ಕೆ ಜೋಳ ಮತ್ತು Read more…
ಬೇಕಾಗುವ ಪದಾರ್ಥಗಳು : ಅಕ್ಕಿ 1/4 ಕೆ ಜಿ, ಟೊಮಾಟೊ- 2, ಈರುಳ್ಳಿ- 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಪುದೀನಾ- 6 ಎಲೆ, ಕೊತ್ತಂಬರಿ ಸೊಪ್ಪು- Read more…
ತಿಲಕವಿಡುವುದು ಹಿಂದೂಗಳ ಒಂದು ಪದ್ಧತಿ. ಹಿಂದಿನ ಕಾಲದಲ್ಲಿ ಕೂಡ ರಾಜ-ಮಹಾರಾಜರು ಯುದ್ಧಕ್ಕೆ ಹೊರಡುವ ಮೊದಲು ರಾಣಿಯರು ಆರತಿ ಬೆಳಗಿ ತಿಲಕವಿಟ್ಟು ವಿಜಯಶಾಲಿಯಾಗಿ ಬನ್ನಿ ಎಂದು ಪ್ರಾರ್ಥಿಸುತ್ತಿದ್ದರು. ತಿಲಕವಿಡುವ ಮೊದಲು Read more…
‘ಬಿಗ್ ಬಾಸ್’: ಜೋರಾಗಿತ್ತು ಕೀರ್ತಿ, ಪ್ರಥಮ್ ಟಾಕ್ ಫೈಟ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಸೀಸನ್ 4 ರಲ್ಲಿ ಮೊದಲನೇ ವಾರವೇ ಮನೆಯಲ್ಲಿ ಕಾವೇರಿದ ಕಲಹಕ್ಕೆ ಕಾರಣವಾಗಿದೆ. ಹೆಸರಲ್ಲೇ ಕಿರಿಕ್ ಇದ್ದರೂ, ಒಳ್ಳೆ ಹುಡುಗನೆನಿಸಿಕೊಂಡಿರುವ ಕೀರ್ತಿ Read more…
ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಅಣ್ಣಾ ಕ್ಯಾಂಟೀನ್ ಆರಂಭವಾಗಿದೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು, ಅಮ್ಮ ಕ್ಯಾಂಟೀನ್ ಆರಂಭಿಸಿದ್ದು, ಕಡಿಮೆ ಬೆಲೆಯಲ್ಲಿ ತಿಂಡಿ ತಿನಿಸು ಸಿಗುತ್ತಿದೆ. ಇದೇ Read more…
ಮತ್ತೋರ್ವ ಮುಗ್ಧೆ ಹೂವಯ್ಯನ ತಾಯಿ ನಾಗಮ್ಮನವರು. ಇವರು ಭಾರತದ ಲಕ್ಷಾವಧಿ ಸರಳ ಸ್ತ್ರೀಯರಲ್ಲಿ ಒಬ್ಬರು. ನಿಬಿಡವಾದ ಅರಣ್ಯದ ಮಧ್ಯವೇ ಇರುವ ಅಪರೂಪದ ಮನೆಗಳೊಂದರಲ್ಲಿ ಜನಿಸಿ, ಬೆಳೆದು, ಮದುವೆಯಾಗಿ ಅಲ್ಲಿಯೇ ತಮ್ಮ ಬಾಳಿನ ಕೊನೆಯನ್ನೂ ಕಾಣುತ್ತಾರೆ. ಮಗ ಮದುವೆಯಾಗದೆ ಉಳಿದಿರುವುದು ಸಹಜವಾಗಿಯೇ ಅವರಿಗೆ ದುಃಖದ ಸಂಗತಿಯಾಗಿತ್ತು. “ಮದುವೆಯಾಗು ಮದುವೆಯಾಗು” ಎಂದು ಮೇಲಿಂದ ಮೇಲೆ ಹೇಳುತ್ತಲೇ ಇದ್ದರು...
“ನಾಗಮ್ಮನವರಿಗೆ ಪ್ರಪಂಚದ ಕಲ್ಯಾಣವೆಲ್ಲ ತಮ್ಮ ಮಗನ ಮದುವೆಯ ಮೇಲೆ ನಿಂತಹಾಗಿತ್ತು. ಎಲ್ಲಿ ಯಾರಿಗೆ ಏನು ಅನಾಹುತವಾದುದನ್ನು ಕೇಳಿದರೂ ಸರಿ “ಪ್ರಾಯಕ್ಕೆ ಬಂದವರು ಮದುವೆ ಆಗದಿದ್ದರೆ ಮತ್ತೇನಾಗ್ತದೆ?” ಎನ್ನುತ್ತಿದ್ದರು. ಒಮ್ಮೆ ಹೂವಯ್ಯ ಜಾರಿ ಬಿದ್ದು ಪೆಟ್ಟಾದಾಗಲೂ ’ಮದುವೆ ಮಾಡಿಕೊಂಡಿದ್ರೆ ಹೀಂಗೆಲ್ಲಾ ಅಗ್ತಿತ್ತೇನು?” ಎಂದರಂತೆ. ಇನ್ನೊಮ್ಮೆ ’ನಂದಿ’ ಎತ್ತು ಅಗಳಿಗೆ ಬಿದ್ದು ಕಾಲು ಮುರಿದುಕೊ...
ಈ ಮೇಲೆ ಹೇಳಿದ್ದೆಲ್ಲ ನಾನು ಮೇಲಿಂದ ಮೇಲೆ ಓದಿರುವ/ಓದುವ ಅವರ ಕಾನೂರು ಹೆಗ್ಗಡಿತಿ ಕಾದಂಬರಿಯ ಸಾರ. ಕನ್ನಡ ಮಾತ್ರವಲ್ಲ ಸಹೃದಯರಾದ ಎಲ್ಲರೂ ಮೆಚ್ಚುವ ಸಾಹಿತಿ ಕುವೆಂಪು ಅವರ ಕೃತಿ. ಕುವೆಂಪು ಬಹಳ ರಸವತ್ತಾಗಿ ಬರೆಯುತ್ತಾರೆ. ತುಂಬುತೂಕದ ಮಾತುಗಳು ಅವರವು. ಗಾಂಭೀರ್ಯಕ್ಕೆ ಎಲ್ಲಿಯೂ ಅಪಚಾರವಾಗದಂತೆ ಬರೆಯುವ ಅವರ ಹಾಸ್ಯ ನನಗೆ ಬಲು ಇಷ್ಟ. ವಿಷಯವೊಂದರ ಗಾಂಭೀರ್ಯತೆಯನ್ನು ಈ ರೀತಿಯಾಗಿ ಪರಿಶುದ್ಧವ...
ಇದೆಲ್ಲ ಸರಿ. ನಾನಿಲ್ಲಿ ಕುವೆಂಪು ಅವರ ಕುರಿತಾಗಲಿ, ಕಾದಂಬರಿಯ ಬಗ್ಗೆಯಾಗಿ ಅಥವಾ ಅದರ ಪಾತ್ರಗಳ ಬಗ್ಗೆಯಾಗಲಿ ವಿಮರ್ಶೆ ಮಾಡಹೊರಟಿಲ್ಲ. ನಾನು ಹೇಳಬೇಕಾಗಿರುವ ವಿಷಯವೇ ಬೇರೆ. ಅದೂ ಲೌಕಿಕ ಜಗತ್ತಿಗೆ ಸಂಬಂಧಿಸಿಲ್ಲ. ಪಾರಮಾರ್ಥಿಕ ಪ್ರಪಂಚಕ್ಕೆ ಸಂಬಂಧಿಸಿದೆ. ಪ್ರಪಂಚ ಯುದ್ಧದ ಬಗ್ಗೆ ಬಂದಂತಹ ಮಾತು ಹಾಗು ಕಾದಂಬರಿಯಲ್ಲಿ ಬಂದಂತಹುದೇ ಒಂದು ಒಂದು ಸಂದರ್ಭ ನನ್ನ ತಲೆಯಲ್ಲಿ ಅದನ್ನು ಓದುವಾಗಲೆಲ್ಲ ಬ...
ಗೊಂದಲ ಪಡಬೇಡಿ, ಇದನ್ನು ಓದಿ.
ಈ ಶತಮಾನವು ಇಬ್ಬರು ಅತ್ಯಂತ ಮುಗ್ಧರಾದ ಸಂತರನ್ನು ಕಂಡಿದೆ. ಮೊದಲನೆಯವರು ಉಡುಪಿಯ ಶ್ರೀವಿದ್ಯಾಮಾನ್ಯತೀರ್ಥರು ಎರಡನೆಯವರು ಮಂತ್ರಾಲಯದ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು. ಮಂತ್ರಾಲಯದ ಗುರುಗಳ ಸಮೀಪದ ಒಡನಾಟ ನನಗೆ ನನ್ನ ಹಿರಿಯರ ಸುಕೃತದಿಂದ ದೊರಕಿತ್ತು. ಅವರ ಬಗ್ಗೆಯೇ ಸಾಕಷ್ಟು ಬರೆಯಲಿಕ್ಕೆ ಇದೆ. ಬರೆಯುವ ಬುದ್ಧಿ ಬರಬೇಕು. ಶ್ರೀವಿದ್ಯಾಮಾನ್ಯರ ಸಮೀಪದ ಒಡನಾಟ ನನಗೆ ದೊರಕಿರಲಿಲ್ಲ. ಆದರ...
ಶ್ರೀವಿದ್ಯಾಮಾನ್ಯ ತೀರ್ಥರು ಬಾಲ ಮೇಧಾವಿಗಳು. ಮಧ್ವಶಾಸ್ತ್ರಕ್ಕೆ ಅವರು ತೋರಿದ ನಿಷ್ಠೆ ಅನನ್ಯ. ತಮ್ಮ ಗುರುಗಳಲ್ಲಿ ಸುಧಾಮಂಗಳವಾದ ನಂತರ ಉತ್ತರಾದಿಮಠದ ಸತ್ಯಧ್ಯಾನತೀರ್ಥರಲ್ಲಿ ಸುಧೆಯ ಪುನರ್ಮನನ ಹಾಗು ಚಿಂತನೆಗಾಗಿ ಹಲವಾರು ವರ್ಷವಿದ್ದ್ದದ್ದು ಬಹಳ ಜನಕ್ಕೆ ತಿಳಿದಿರುವ ವಿಷಯ. ಈ ಚಿಂತನೆ ಗಹನವಾಗಿ ನಡೆಯುತ್ತಿರುವಾಗಲೇ ಒಮ್ಮೆ ಅವರ ಮನದಲ್ಲಿ ಒಂದು ಅಭಿಪ್ರಾಯ ಉಂಟಾಯಿತು. ಅದೇನೆಂದರೆ, ಇಂಗ್ಲೀಷ...
ಕೆಲದಿನಗಳಲ್ಲಿಯೇ ಇದು ಕೆಲವು ವಿದ್ವಾಂಸರಿಗೆ ಗೊತ್ತಾಯಿತು. ಅವರು ಬಂದರು. “ಏನು ಸ್ವಾಮಿ ನೀವು ಮಾಡುತ್ತಿರುವ ಕೆಲಸ?” ಎಂದು ಕೇಳಿದರು. ವಿದ್ಯಾಮಾನ್ಯರ ಉತ್ತರ ಅವರಿಗೆ ಹಿಡಿಸಲಿಲ್ಲ. ಅದಕ್ಕೆ ಅವರು ಹೇಳಿದರು. “ಅದರ ಅಗತ್ಯವಾದರೂ ಏನು?” “ನಿಮ್ಮಂತಹವರು ಈ ರೀತಿಯಾದ ಕೆಲಸ ಮಾಡುತ್ತೀರೆಂದು ನಾವು ಎಣಿಸಿರಲಿಲ್ಲ.”. ಈ “ಈ ರೀತಿಯಾದ ಕೆಲಸ” ಎನ್ನುವ ಮಾತು ಶ್ರೀವಿದ್ಯಾಮಾನ್ಯರನ್ನು ಗೊಂದಲದಲ್ಲಿ ಕೆ...
ಇಂಗ್ಲೀಷು ಓದಿದರೆ ಜಗತ್ತಿನಲ್ಲಿ ಯುದ್ಧವಾಗುತ್ತದೆ ಎಂಬ ಮಾತನ್ನು ಪರಿಶೀಲನೆ ಸಹ ಮಾಡದೆ ಓದುವುದನ್ನೇ ಬಿಟ್ಟರು ಎನ್ನುವ ಮಾತು ಇತರರಿಗೆ ದಡ್ಡತನ ಎಂದೇ ಅನ್ನಿಸಬಹುದು. ಆದರೆ ಅದು ದಡ್ಡತನವಲ್ಲ; ಮುಗ್ಧತೆ. ಹಸುಗೂಸಿನ ಮನಸ್ಸಿನ ವ್ಯಕ್ತಿಯೋರ್ವನಿಗೆ ದಾರಿತಪ್ಪಿಸುವ ಮಾತನ್ನು ಹೇಳಿದರೆ ಆ ವ್ಯಕ್ತಿ ನಂಬಿಯೇ ನಂಬುತ್ತಾನೆ. ಆದರೆ ಆ ರೀತಿ ದಾರಿ ತಪ್ಪಿಸುವ ಮನಸ್ಸಿಗೆ ಏನೆಂದು ಹೇಳಬೇಕು? ಸರಳಮನಸ್ಕರನ...
ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಗುವುದೇನೂ ಕಷ್ಟವಲ್ಲ. ಮೋಸವನ್ನು ಯಾಕೆ ಮಾಡಿದರು ಎನ್ನುವುದನ್ನು ಸುಲಭವಾಗಿಯೇ ತಿಳಿದುಕೊಳ್ಳಬಹುದು. ಆದರೆ ಉತ್ತರ ಸಿಗದೇ ಉಳಿಯುವ ಪ್ರಶ್ನೆಯೊಂದಿದೆ.
ವಿದ್ಯಾಮಾನ್ಯರಂತಹ ನಿಷ್ಕಲ್ಮಶಚಿತ್ತರಿಗೂ ಈ ರೀತಿ ಮೋಸ ಮಾಡಿದ ವಿದ್ವಾಂಸರು ಯಾರು?
Posted on February 24, 2015 February 24, 2015 Author ರಘುCategories ArticlesTags sushameendra, udupi, vidyamanya, world war, ವಿದ್ಯಾಮಾನ್ಯರುLeave a comment on ಮುಗ್ಧತೆ ಮತ್ತು ದಡ್ಡತನ ಹಾಗು ಮೋಸ
ಕೊಹ್ಲಿಯನ್ನೇ ಹೋಲುತ್ತಿದೆ ಅಭಿಮಾನಿಯ ಕಟ್ಟಿಂಗ್..! _ Kannada Dunia _ Kannada News _ Karnataka News _ India News
ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದನ್ನು ಒಂದು ಧರ್ಮದಂತೆ ಅಭಿಮಾನಿಗಳು ಆರಾಧಿಸುತ್ತಾರೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ‘ಕ್ರಿಕೆಟ್ ದೇವರು’ ಎಂದೇ ಕರೆಯಲಾಗುತ್ತದೆ. ತಮ್ಮ ನೆಚ್ಚಿನ ಆಟಗಾರರನ್ನು ಅನುಕರಿಸಲು ಅಭಿಮಾನಿಗಳು ಮುಂದಾಗುತ್ತಾರೆ.
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ನಿಂದಾಗಿ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವವಾಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ 10 ಮಿಲಿಯನ್ ಮಂದಿ ಫಾಲೋವರ್ಸ್ ಗಳನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ.
ಈಗಾಗಲೇ ಹಲವು ದಾಖಲೆಗಳನ್ನು ಮಾಡಿರುವ ವಿರಾಟ್ ಕೊಹ್ಲಿ, ಐಪಿಎಲ್ ನ ಒಂದೇ ಸರಣಿಯಲ್ಲಿ 1,000 ಪೂರೈಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಲು ಕೇವಲ 81 ರನ್ ಬಾಕಿ ಇದೆ. ಈಗಾಗಲೇ 919 ರನ್ ಗಳಿಸಿರುವ ವಿರಾಟ್ ಕೊಹ್ಲಿ, ಇಂದು ನಡೆಯುವ ಐಪಿಎಲ್ ಪಂದ್ಯದಲ್ಲಿ 1,000 ರನ್ ಗಳ ದಾಖಲೆ ನಿರ್ಮಿಸುತ್ತಾರಾ ಎಂಬ ಕುತೂಹಲ ಮೂಡಿದೆ.
ಈ ಮಧ್ಯೆ ವಿರಾಟ್ ಕೊಹ್ಲಿಯವರ ಕಟ್ಟಾ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಪ್ರತಿರೂಪ ಕಾಣುವಂತೆ ತನ್ನ ಹೇರ್ ಕಟ್ ಮಾಡಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಹಕೀಂ ಮಹಾತೋ ಎಂಬ ಈ ಅಭಿಮಾನಿಯ ಹೇರ್ ಕಟ್ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Tags: hair cut _ IPL _ ಐಪಿಎಲ್ _ Virat kohli _ ವಿರಾಟ್ ಕೊಹ್ಲಿ _ ಅಭಿಮಾನಿ _ Fan _ ಹೇರ್ ಕಟ್
ಗೂಗಲ್ ಸಂಸ್ಥೆಗೆ ಬಿತ್ತು 5 ಅರಬ್ ಡಾಲರ್ ದಂಡ…! _ Kannada Dunia _ Kannada News _ Karnataka News _ India News
ಆಂಡ್ರಾಯ್ಡ್ ಆಪ್ ಮತ್ತು ಸ್ಮಾರ್ಟ್ ಫೋನ್ ಗಳ ಸ್ವಾಮ್ಯತ್ವ ಹೊಂದಿರುವ ಗೂಗಲ್ ಕಂಪನಿ ವಿರುದ್ದ ಯೂರೋಪಿಯನ್ ಯೂನಿಯನ್ 4.3 ಬಿಲಿಯನ್ ಯೂರೋ (ಅಂದಾಜು 5 ಅರಬ್ ಡಾಲರ್) ದಂಡ ವಿಧಿಸಿದೆ.
End of preview. Expand in Data Studio

No dataset card yet

Downloads last month
31