text
stringlengths
468
101k
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 62/2017 ಕಲಂ 379 ಐಪಿಸಿ;- ದಿನಾಂಕ: 24/04/2017 ರಂದು 06:15 ಎಎಮ್ ಕ್ಕೆ ಶ್ರೀ ಸುನಿಲ್ ವ್ಹಿ. ಮೂಲಿಮನಿ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಮುದ್ದೆ ಮಾಲು ಮತ್ತು ವರದಿಯನ್ನು ಮುಂದಿನ ಕ್ರಕ್ಕಾಗಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ ನಿನ್ನೆ ದಿನಾಂಕ:23/04/2017 ರಂದು ನಾನು ಮತ್ತು ಸಂಗಡ ಬಸಣ್ಣ ಪಿಸಿ 109 ಜೀಪ ಚಾಲಕ ಹಾಗೂ ಪ್ರಕಾಶ ಪಿಸಿ-303 ರವರನ್ನು ಕರೆದುಕೊಂಡು ಎನ್.ಆರ್.ಸಿ ಕರ್ತವ್ಯ ಕುರಿತು ನಮ್ಮ ಸರಕಾರಿ ವಾಹನ ನಂ. ಕೆಎ 33 ಜಿ 0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ರಾತ್ರಿ ಗಸ್ತು ಚೆಕಿಂಗ ಕರ್ತವ್ಯ ಮಾಡುತ್ತಾ ಹೋರಟು ಇಂದು ದಿನಾಂಕ 24/04/2017 ರಂದು ಬೆಳಿಗ್ಗೆ 05:00 ಎಎಂಕ್ಕೆ ಗಂಜ ಕ್ರಾಸಿನಲ್ಲಿರುವಾಗ ಹೈದ್ರಾಬಾದ ರೋಡಿನ ಕಡೆಯಿಂದ ಒಬ್ಬನು ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದು ಟ್ರ್ಯಾಕ್ಟರ ಚಾಲಕನು ನಮ್ಮ ಜೀಪ ನೋಡಿ ಟ್ರ್ಯಾಕ್ಟರನ್ನು ಬಿಟ್ಟು ಓಡಿ ಹೋದನು ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ನೋಡಲಾಗಿ ಟ್ರ್ಯಾಕ್ಟರದ ಟ್ರಾಲಿಯಲ್ಲಿ ಉಸುಕು ತುಂಬಿದ್ದು ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ಇಂಜಿನ್ ನಂಬರ ಮತ್ತು ಟ್ರ್ಯಾಲಿಗೆ ನೋಂದಣಿ ನಂಬರ ಇರಲಿಲ್ಲ. ಕೆಂಪು ಬಣ್ಣದ ಮೆಸ್ಸಿ ಫಗರ್ುಶನ್ ಕಂಪನಿಯ ಟ್ರ್ಯಾಕ್ಟರ ಇದ್ದು ಇಂಜಿನ್ ನಂ. ಒಇಂ908ಂ5ಊಇ2016526 ಇದ್ದು ಟ್ರಾಲಿ ಚೆಸ್ಸಿ ನಂ.29/2014 ಇದ್ದು ಚಾಲಕನು ಓಡಿ ಹೋಗಿದ್ದರಿಂದ ಹೆಸರು ಗೊತ್ತಾಗಿರುವುದಿಲ್ಲಾ. ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಕೂಡಿಕೊಂಡು ಆಕ್ರಮವಾಗಿ ಮರಳನ್ನು ಕದ್ದು, ಕಳ್ಳತನದಿಂದ ಮರಳು ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಮರಳು ತುಂಬಿದ ಟ್ರ್ಯಾಕ್ಟರನ್ನು ಬಸಣ್ಣ ಪಿಸಿ 109 ರವರ ಸಹಾಯದಿಂದ ಠಾಣೆಗೆ 5-30 ಎಎಮ್ ಕ್ಕೆ ನಗರ ಪೊಲೀಸ್ ಠಾಣೆಗೆ ಬಂದು ಠಾಣೆಯ ಮುಂದೆ ತಂದು ನಿಲ್ಲಿಸಿದ್ದು ಠಾಣೆಯ ತನಿಖಾ ಸಹಾಯಕನಾದ ನಾಗರಾಜ ಹೆಚ್.ಸಿ. 190 ಇವರಿಗೆ ಪೋನ ಮೂಲಕ ಠಾಣೆಗೆ ಬರಮಾಡಿಕೊಂಡು ಇವರಿಂದ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಮಾಡಿಸಿ, ಠಾಣೆಯಲ್ಲಿಯೇ ನಾನು ಸಹಿ ಮಾಡಿ ಸದರಿ ನನ್ನ ವರದಿಯನ್ನು 6:15 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ಮುಂದಿನ ಕ್ರಮಕ್ಕಾಗಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 62/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ಗೋಗಿ ಪೊಲೀಸ್ ಠಾಣೆ ಗುನ್ನೆ ನಂ 57-2017 ಕಲಂ 143, 147, 148, 341, 323, 354, 504, 506 ಸಂ: 149 ಐಪಿಸಿ ;- ದಿನಾಂಕ 24/04/2017 ರಂದು 01.30 ಪಿಎಂ ಕ್ಕೆ ಶ್ರೀ. ಮಾಳಪ್ಪ ತಂದೆ ಅಮಲಪ್ಪ ತಳವಾರ ವಯಾ: 25 ವರ್ಷ ಜಾ: ಕಬ್ಬಲಿಗ ಉ: ಅಟೋ ಡ್ರೈವರ ಸಾ: ಮಹಲ್ ರೋಜಾ ತಾ: ಶಹಾಪೂರ ಜಿ: ಯಾದಗಿರಿ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು, ಅದರ ಸಾರಂಶ ಏನಂದರೆ, ನಿನ್ನೆ ದಿನಾಂಕ:23/04/2017 ರಂದು ಸಾಯಂಕಾಲ 05.00 ಗಂಟೆಯ ಸುಮಾರಿಗೆ ನಾನು ಶಹಾಪೂರ ದಿಂದ ನನ್ನ ಅಟೋವನ್ನು ತಗೆದುಕೊಂಡು ಬಂದು ತಮ್ಮ ಮನೆಯ ಪಕ್ಕದ ಅಮರಪ್ಪ ಲಕ್ಕೂರ ಇವರ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೊಗುತ್ತಿದ್ದಾಗ 1) ಮಾಳಪ್ಪ ತಂದೆ ಬೀರಪ್ಪ ಬಾಣತಿಹಾಳ 2) ಯಲ್ಲಪ್ಪ ತಂದೆ ನಿಂಗಪ್ಪ ಬಾಣತಿಹಾಳ ಇವರು ಇಬ್ಬರು ಕೂಡಿ ಬಂದು ಮನೆಯಲ್ಲಿ ಹೊರಟಿದ್ದ ನನಗೆ ತಡೆದು ನಿಲ್ಲಿಸಿ ಮಾಳಪ್ಪ ಈತನು ನನಗೆ ಅಟೋ ತಾಗಿಸಿ ಬರುತ್ತೇನಲೇ ಸೂಳೆ ಮಗನೆ ಅಂತಾ ಬೈದು ಇಬ್ಬರು ಕೈಯಿಂದ ಹೊಡೆಯ ತೊಡಗಿದರು ಆಗ ಬಾಬು ತಂದೆ ಸಾಯಿಬಣ್ಣ ತಳವಾರ, ದೇವಪ್ಪ ತಂದೆ ಸಾಯಿಬಣ್ಣ ತಳವಾರ, ಪರಶುರಾಮ ತಂದೆ ದ್ಯಾವಪ್ಪ, ನಮ್ಮ ಆಯಿ ಹಳ್ಳೆಮ್ಮ ಗಂ ಭೀಮರಾಯ, ನಾಗಮ್ಮ ಗಂ ದೇವಪ್ಪ ತಳವಾರ ಮತ್ತು ಸಿದ್ದಮ್ಮ ಗಂಡ ಅಂಬ್ಲಪ್ಪ ತಳವಾರ ಇವರುಗಳು ಬಿಡಿಸಲು ಬಂದಾಗ 3) ಹಣಮಂತ ತಂದೆ ನಿಂಗಪ್ಪ ಲಕ್ಕೂರ, 4) ಭೀಮಣ್ಣ ತಂದೆ ಶಿವಣ್ಣ ಲಕ್ಕೂರ 5) ಪರಶುರಾಮ ತಂದೆ ಶಿವಣ್ಣ ಲಕ್ಕೂರ ಎಲ್ಲರೂ ಕೂಡಿ ಬಂದು ನನಗೆ ಮತ್ತು ಜಗಳ ಬಿಡಸಲು ಬಂದ ಬಾಬು, ದೇವಪ್ಪ, ಪರಶುರಾಮ ತಳವಾರ, ನಮ್ಮ ಆಯಿ ಹಳ್ಳೆಮ್ಮ, ನಾಗಮ್ಮ ಮತ್ತು ಸಿದ್ದಮ್ಮ ಎಲ್ಲರಿಗೂ ಕೈಯಿಂದ ಹೊಡೆ ಬಡೆ ಮಾಡಿದರು ಆಗ ಯಲ್ಲಪ್ಪ ಈತನು ನಮ್ಮ ಆಯಿ ಸೀರೆ ಸೆರಗು ಹಿಡಿದು ಎಳೆದು ಈ ಮುದಿ ಸೂಳೆದು ಬಹಳ ಆಗಿದೆ ಅಂತಾ ಬೈಯುತ್ತಿದ್ದಾಗ ರಾಮಸ್ವಾಮಿ ತಂದೆ ರಾಯಪ್ಪ ಮತ್ತು ಮಲ್ಲಪ್ಪ ತಂದೆ ಭೀಮಶಾ ಇವರು ಬಂದು ಜಗಳ ಬಿಡಿಸಿದರು. ಆಗ ಆರೋಪಿತರೆಲ್ಲರೂ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಖಲಾಸ್ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಹೊದರು. ನಮಗೆ ಒಳಪೆಟ್ಟಾಗಿದ್ದರಿಂದ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಹೊಗಿ ಉಪಚಾರ ಪಡೆದುಕೊಂಡು ನಮ್ಮ ಹಿರಿಯರಿಗೆ ವಿಚಾರ ಮಾಡಿ ಇಂದು ದಿನಾಂಕ: 24/03/2017 ರಂದು 01.30 ಪಿಎಂ ಕ್ಕೆ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ನಮಗೆ ಹೊಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹೇಳಿಕೆ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ:57/2017 ಕಲಂ 143, 147, 148. 341, 323, 354, 504, 506 ಸಂ/ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈಕೊಂಡೆನು. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 58-2017 ಕಲಂ, 78(3) ಕೆ.ಪಿ.ಆ್ಯಕ್ಟ್ ;- ದಿನಾಂಕ: 24/04/2017 ರಂದು 07.15 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ:24/04/2017 ರಂದು 04.30 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ರಾಜಾಪೂರ ಗ್ರಾಮದ ಹಳ್ಳೆರ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಮಹಿಳೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಕಲ್ಯಾಣ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾಳೆ ಅಂತಾ ಬಾತ್ಮೀ ಬಂದಿದ್ದು ಇಬ್ಬರು ಪಂಚರಾದ 1) ಮರೆಪ್ಪ ತಂದೆ ಚಂದಪ್ಪ ರಸ್ತಾಪೂರ ವಯ|| 35 ವರ್ಷ ಜಾ|| ಹರಿಜನ ಉ|| ಕೂಲಿ ಸಾ|| ಗೋಗಿ (ಕೆ) ತಾ|| ಶಹಾಪೂರ 2) ಜಾಪರಸಾಬ ತಂದೆ ಮಹ್ಮದ ಹುಸೇನ್ ಕಂಬಾರ ವಯ|| 42 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಸಾ|| ಗೋಗಿಪೇಠ ತಾ|| ಶಹಾಪೂರ ಇವರನ್ನು ಠಾಣೆಗೆ ಕರೆಯಿಸಿ ಮಾನ್ಯ ಆರಕ್ಷಕ ವೃತ್ತ ನಿರೀಕ್ಷಕರು ಶಹಾಪೂರ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪ್ರೇಮಸಿಂಗ್ ಪಿಸಿ-318, ಸರಮ್ಮ ಮಪಿಸಿ-348, ಜಿಂದಾವಲಿ ಹೆಚ್.ಸಿ-161 ಹಾಗೂ ಚಾಲಕ ಮಂಜುನಾಥ ಸಿಪಿಸಿ-323 ರವರೊಂದಿಗೆ ಹಾಗೂ ನಮ್ಮೊಂದಿಗೆ ಠಾಣಾ ಜೀಪ್ ನಂ: ಕೆಎ-32 ಜಿ-392 ನೇದ್ದರಲ್ಲಿ 05.00 ಪಿಎಮ್ ಕ್ಕೆ ಹೋರಟು ರಾಜಾಪೂರ ಗ್ರಾಮದ ಹಳ್ಳೆರ ಕಿರಾಣಿ ಅಂಗಡಿ ಸಮೀಪ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಒಬ್ಬಳು ಕಿರಾಣೀ ಅಂಗಡಿ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಗೆ ಬಾಂಬೆ, ಕಲ್ಯಾಣ ಮಟಕಾ ಆಡಿರಿ 10 ರೂ ಜೋಯಿಂಟ್ ಹತ್ತಿದರೆ 800 ರೂಪಾಯಿ ಕೊಡುತ್ತೇವೆ 01 ರೂ ಓಪನ ಹತ್ತಿದರೆ 80 ರೂ. ಕೊಡುತ್ತೇನೆ ಅಂತಾ ಕೂಗಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 5-30 ಪಿಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವಳ ಹೆಸರು ವಿಳಾಸ ವಿಚಾರಿಸಲಾಗಿ 01) ಮಾನಮ್ಮ ಗಂಡ ಮುದೆಪ್ಪ ಹಳ್ಳೆರ ವಯಾ:58 ವರ್ಷ ಉ: ಕಿರಾಣಿ ಅಂಗಡಿ ವ್ಯಾಪಾರ ಜಾ: ಕುರುಬರ ಸಾ: ರಾಜಾಪೂರ ಅಂತಾ ತಿಳಿಸಿದ್ದು, ಸದರಿಯವಳನ್ನು ಮಹಿಳಾ ಸಿಬ್ಬಂದಿಯವರಾದ ಕುಮಾರಿ ಸರಮ್ಮ ಮಪಿಸಿ-348 ರವರಿಂದ ಅಂಗ ಪರಿಶೀಲಿಸಲಾಗಿ ನಗದು ಹಣ 850/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಮಾಡಿಕೊಂಡಿದ್ದು ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 8-15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 58/2017 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ 279 ಐಪಿಸಿ;- ದಿನಾಂಕಃ 24/04/2017 ರಂದು 7-30 ಪಿ.ಎಮ್ ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಒಕ್ಕಲುತನ ಕೆಲಸಕ್ಕಾಗಿ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 6212 ನೇದ್ದನ್ನು ಖರಿದಿಸಿದ್ದು, ಟ್ರ್ಯಾಕ್ಟರ ಚಾಲಕನಾಗಿ ನಮ್ಮೂರಿನ ಶರಬಣ್ಣ ತಂದೆ ಸಾಯಬಣ್ಣ ಕಾವಲಿ ಇವರು ಕೆಲಸ ಮಾಡುತ್ತಿದ್ದಾರೆ. ಇಂದು ದಿನಾಂಕಃ 24/04/2017 ರಂದು ಮದ್ಯಾಹ್ನ ನಾನು ನಮ್ಮ ಟ್ರ್ಯಾಕ್ಟರ ಚಾಲಕನಿಗೆ ಶಹಾಪೂರಕ್ಕೆ ಹೋಗಿ ರಾಸಾಯನಿಕ ಗೊಬ್ಬರ ಹಾಗು ಡಿಸೇಲ್ ಹಾಕಿಸಿಕೊಂಡು ಬರುವಂತೆ ತಿಳಿಸಿದ್ದರಿಂದ ಆತನು ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 6212 ಹಾಗು ಅದರೊಂದಿಗಿರುವ ಟ್ರ್ರಾಲಿ ನಂಬರ ಕೆ.ಎ 33-941 ನೇದ್ದನ್ನು ತಗೆದುಕೊಂಡು ಮದ್ಯಾಹ್ನ 3-30 ಗಂಟೆಗೆ ನಂದಿಹಳ್ಳಿ(ಜೆ) ಗ್ರಾಮದಿಂದ ಶಹಾಪೂರಕ್ಕೆ ಹೊರಟಿದ್ದಾಗ 4-10 ಪಿ.ಎಮ್ ಸುಮಾರಿಗೆ ರಾಕಂಗೆರಾ ಕ್ರಾಸ್ ಹತ್ತಿರ ಎದುರುಗಡೆಯಿಂದ ಲಾರಿ ನಂಬರ ಎಮ್.ಹೆಚ್ 14 ಸಿ.ಪಿ 7167 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರ ಇಂಜಿನ್ನಿನ ಹಿಂದಿನ ದೊಡ್ಡ ಬಲಗಾಲಿಗೆ ಡಿಕ್ಕಿಪಡಿಸಿದ್ದರಿಂದ ಟ್ರ್ಯಾಕ್ಟರ ಇಂಜಿನ್ ಗೇರಬಾಕ್ಸ್ ಭಾಗದಿಂದ ಎರಡು ತುಂಡಾಗಿರುತ್ತದೆ. ಹಾಗು ಇಂಜಿನ್ ಹಿಂದಿನ ದೊಡ್ಡ ಬಲಗಾಲಿಯ ಡಿಸ್ಕ್ ಹಾಗು ಬ್ಯಾಟರಿ ಬಾಕ್ಸ್ ಜಖಂಗೊಡಿರುತ್ತದೆ. ಮತ್ತು ಟ್ರ್ಯಾಲಿಯ ಬಲಗಡೆ ಪಾಟಾ ಮತ್ತು ಚೆಸ್ಸಿ ಬೆಂಡಾಗಿರುತ್ತದೆ. ಚಾಲಕನಿಗೆ ಯಾವುದೇ ಗಾಯಗಳಾಗಿರುವದಿಲ್ಲ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 125/2017 ಕಲಂ 279 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ: 143, 147, 148, 323, 324,354ಎ, 504, 506,149 ಐಪಿಸಿ ;- ದಿ: 24/04/17 ರಂದು 7ಪಿಎಮ್ಕ್ಕೆ ಶ್ರೀಮತಿ ಶರಣಮ್ಮ ಗಂಡ ತಿರುಪತಿ ಟಣಕೆದಾರ ವಯಾ|| 26 ವರ್ಷ ಸಾ|| ಕಿರದಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ಈಗ್ಗೆ 4 ದಿನಗಳ ಹಿಂದೆ ಬುಧವಾರ ದಿನಾಂಕ 19/04/2017 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಸಜ್ಜೆ ಬೆಳೆ ಕೊಯ್ಯುತ್ತಿರುವಾಗ ನಮ್ಮ ಹೊಲದ ಪಕ್ಕದ ಹೊಲದವರಾದ ತಿರುಪತಿ ಯಂಕಂಚಿರವರ ಆಡುಗಳು ನಮ್ಮ ಹೊಲದಲ್ಲಿನ ಸಜ್ಜೆ ಬೆಳೆಯಲ್ಲಿ ಬಂದು ಬೆಳೆ ಮೇಯುತ್ತಿರುವುದನ್ನು ಕಂಡು ನಾನು ತಿರುಪತಿ ಮತ್ತು ಅವರ ಮನೆಯವರಿಗೆ ನಿಮ್ಮ ಆಡುಗಳು ನಮ್ಮ ಹೊಲದಲ್ಲಿ ಬಂದಿವೆ ಅವುಗಳನ್ನು ಹೊಡೆಯಿರಿ ಅಂದಾಗ ಅವರು ಅಂದರೆ ತಿರುಪತಿ ತಂದೆ ಭೀಮಣ್ಣ ಯಂಕಂಚಿ, ಬಾಲಪ್ಪ ತಂದೆ ಚಂದ್ರಪ್ಪ ಯಂಕಂಚಿ, ವೆಂಕಟೇಶ ತಂದೆ ಮಾನಪ್ಪ ಯಂಕಂಚಿ, ದೇವಮ್ಮ ಗಂಡ ತಿರುಪತಿ ಯಂಕಂಚಿ ಮತ್ತು ಚಂದ್ರಪ್ಪ ತಂದೆ ಬಾಲಪ್ಪ ಯಂಕಂಚಿ ಇವರೆಲ್ಲರೂ ಕೂಡಿ ಬಂದು ನನಗೆ ಏನಲೇ ಶಾಣವ್ವ ನಿನಗೆ ಸೊಕ್ಕು ಜಾಸ್ತಿಯಾಗಿದೆನಾ ನಿಮ್ಮ ಹೊಲದಲ್ಲಿ ಆಡುಗಳು ಹೊಕ್ಕರೆ ಏನಾಯಿತು ಅಂತಾ ಅಂದು ಅವಾಚ್ಯವಾಗಿ ಬೈದು ತಿರುಪತಿ ಈತನು ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು ಬಾಲಪ್ಪನು ನನ್ನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ವೆಂಕಟೇಶನು ನನ್ನ ಬೆನ್ನಿಗೆ ಕೈಯಿಂದ ಹೊಡೆದು ಗುಪ್ತಗಾಯ ಮಾಡಿದ್ದು ದೇವಮ್ಮಳು ನನ್ನ ಕೂದಲು ಹಿಡಿದು ಎಳೆದಾಡಿದ್ದು ಚಂದ್ರಪ್ಪನು ಅವಾಚ್ಯವಾಗಿ ಬೈಯುತ್ತ ಬಿಡಬೇಡಿರಿ ಈ ಸೂಳೆಗೆ ಹೊಡೆದು ಹಾಕಿರಿ ಅಂತಾ ಜೀವದ ಬೆದರಿಕೆ ಹಾಕಿ ಎಲ್ಲರೂ ಕೂಡಿ ನನಗೆ ಹೊಡೆಯುತ್ತಿದ್ದಾಗ ನಮ್ಮ ಸಂಬಂಧಿಕರಾದ ಬಸವರಾಜ ತಂದೆ ಸಾಯಬಣ್ಣ ಟಣಕೆದಾರ ಮತ್ತು ಸಾಯಬಣ್ಣ ತಂದೆ ಹಣಮಂತ್ರಾಯ ಟಣಕೆದಾರ ಇವರು ಬಂದು ಜಗಳ ಬಿಡಿಸಿದರು ಮತ್ತು ನನಗೆ ಒಂದು ಸೈಕಲ್ ಮೋಟಾರನಲ್ಲಿ ಕೂಡಿಸಿಕೊಂಡು ಬಂದು ದವಾಖಾನೆಗೆ ತಂದು ಸೇರಿಕೆ ಮಾಡಿದ್ದು ಕೆಂಭಾವಿ ದವಾಖಾನೆಯಲ್ಲಿ ತೋರಿಸಿಕೊಂಡು ಮನೆಯಲ್ಲಿ ಹಿರಿಯರಿಗೆ ವಿಚಾರಿಸಿಕೊಂಡು ಬಂದು ಅಜರ್ಿ ಕೊಟ್ಟರಾಯಿತು ಅಂತಾ ಅಂದು ಊರಿಗೆ ಹೋಗಿ ಊರಲ್ಲಿದ್ದಾಗ ಮತ್ತೆ ನನಗೆ ಆದ ಗಾಯಗಳಿಂದ ನೋವು ಜಾಸ್ತಿಯಾಗಲು ಪ್ರಾರಂಭಿಸಿದ್ದರಿಂದ ನಾವು ಗುಲಬಗರ್ಾ ದವಾಖಾನೆಗೆ ಹೋಗಿ ಚಿಕಿತ್ಸೆ ಪಡೆದು ಇಂದು ದಿನಾಂಕ 24/04/2017 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ನನಗೆ ಹೊಡೆದು ಗಾಯಗೊಳಿಸಿ ಮಾನಭಂಗ ಮಾಡಲು ಪ್ರಯತ್ನಿಸಿದವರ ವಿರುದ್ದ ಕ್ರಮ ಜರುಗಿಸಬೇಕು ಅಂತಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 55/2017 ಕಲಂ 143,147,148,323,324,354(ಎ),504,506 ಸಂ.149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 56/2017 ಕಲಂ: 143, 147, 148, 323, 324,354ಎ, 504, 506,149 ಐಪಿಸಿ ;- ದಿನಾಂಕ 24/04/2017 ರಂದು 8.30 ಪಿ.ಎಮ್ ಕ್ಕೆ ಅಜರ್ಿದಾರರಾದ ದೇವಮ್ಮ ಗಂಡ ತಿರುಪತಿ ಯಂಕಂಚಿ ವಯಾ|| 26 ವರ್ಷ ಜಾ|| ಹಿಂದೂ ಬೇಡರ ಉ|| ಕೂಲಿ ಸಾ|| ಕಿರದಳ್ಳಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದ್ದು ಅಜರ್ಿಯ ಸಾರಾಂಶವೇನೆಂದರೆ ನಾನು ಈಗ್ಗೆ 4 ದಿನಗಳ ಹಿಂದೆ ಬುಧವಾರ ದಿನಾಂಕ 19/04/2017 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಆಡುಗಳನ್ನು ಮೇಯಿಸುತ್ತಿದ್ದಾಗ ನಮ್ಮ ಆಡುಗಳು ಮೇಯುತ್ತ ಪಕ್ಕದ ಹೊಲದವರಾದ ತಿರುಪತಿ ಟಣಕೆದಾರ ಇವರ ಹೊಲದಲ್ಲಿ ಹೋದವು ಆಗ ನಾನು ಅವುಗಳನ್ನು ಹೊಡೆದುಕೊಂಡು ಬರಲು ಹೋದಾಗ ಇವರೆಲ್ಲರೂ ಕೂಡಿ ಬಂದು ನನಗೆ ಏನಲೇ ದೇವಿ ನಿಮಗೆ ಸೊಕ್ಕು ಜಾಸ್ತಿಯಾಗಿದೆ ಬೇಕೆಂತಲೇ ನಮ್ಮ ಬೆಳೆ ಹಾಳು ಮಾಡಬೇಕು ಅಂತ ನಮ್ಮ ಹೊಲದಲ್ಲಿ ಆಡುಗಳನ್ನು ಮೇಯಿಸುತ್ತಿದ್ದಿರಿ ಅಂತಾ ಅಂದು ಅವಾಚ್ಯವಾಗಿ ಬೈದು 1)ಬಸವರಾಜ ತಂದೆ ಸಾಯಬಣ್ಣ ಟಣಕೆದಾರ 2)ತಿರುಪತಿ ತಂದೆ ಭೀಮರಾಯ ಟಣಕೆದಾರ 3)ಶಿವಪ್ಪ ತಂದೆ ಸಾಯಬಣ್ಣ ಟಣಕೆದಾರ 4)ಹಣಮಂತ ತಂದೆ ಬಸಪ್ಪ ಟಣಕೆದಾರ 5)ಶರಣಮ್ಮ ಗಂಡ ತಿರುಪತಿ ಟಣಕೆದಾರ 6)ದೇವಪ್ಪ ತಂದೆ ಭಿಮರಾಯ ಏವೂರ ಮತ್ತು 7)ಗುರುಲಿಂಗಪ್ಪ ತಂದೆ ಭೀಮರಾಯ ಏವೂರ ಇವರೆಲ್ಲರೂ ಕೂಡಿ ಬಂದು ನನಗೆ ಕೈಯಿಂದ ಮತ್ತು ಬಡಿಗೆಯಿಂದ ನನ್ನ ತಲೆಗೆ,ಬೆನ್ನಿಗೆ ಮತ್ತು ಕಾಲಿಗೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ನನ್ನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಅವಾಚ್ಯವಾಗಿ ಬೈಯುತ್ತ ಬಿಡಬೇಡಿರಿ ಈ ಸೂಳೆಗೆ ಹೊಡೆದು ಹಾಕಿರಿ ಅಂತಾ ಜೀವದ ಬೆದರಿಕೆ ಹಾಕಿ ಎಲ್ಲರೂ ಕೂಡಿ ನನಗೆ ಹೊಡೆಯುತ್ತಿದ್ದಾಗ ನಮ್ಮ ಸಂಬಂಧಿಕರಾದ ಕೃಷ್ಣಪ್ಪ ತಂದೆ ಭೀಮರಾಯ ಕಕ್ಕಸಗೇರಾ ಮತ್ತು ಗೌಡಪ್ಪ ತಂದೆ ಹಣಮಂತ್ರಾಯ ಯಂಕಂಚಿ ಇವರು ಬಂದು ಜಗಳ ಬಿಡಿಸಿದರು ನಂತರ ನನಗೆ ಕೆಂಭಾವಿ ದವಾಖಾನೆಗೆ ಕರೆದುಕೊಂಡು ಬಂದು ತೋರಿಸಿಕೊಂಡಿದ್ದು ಮನೆಯಲ್ಲಿ ಹಿರಿಯರಿಗೆ ವಿಚಾರಿಸಿಕೊಂಡು ಬಂದು ಅಜರ್ಿ ಕೊಟ್ಟರಾಯಿತು ಅಂತಾ ಅಂದು ಊರಿಗೆ ಹೋಗಿ ಊರಲ್ಲಿದ್ದಾಗ ಮತ್ತೆ ನನಗೆ ಆದ ಗಾಯಗಳಿಂದ ನೋವು ಜಾಸ್ತಿಯಾಗಲು ಪ್ರಾರಂಭಿಸಿದ್ದರಿಂದ ನಾವು ಗುಲಬಗರ್ಾದ ಸರಕಾರಿ ದವಾಖಾನೆಗೆ ಹೋಗಿ ಚಿಕಿತ್ಸೆ ಪಡೆದು ಇಂದು ದಿನಾಂಕ 24/04/2017 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ನನಗೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿದವರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 56/2017 ಕಲಂ 143,147,148,323,324,354(ಎ),504,506 ಸಂ.149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 52-2017 ಕಲಂ.323,324,355,504,506 ಸಂ.34 ಐ.ಪಿ.ಸಿ ಮತ್ತು 3(1)(R)(S) SC/ST POA.ACT-1989ದಿ::25/04/2017 ರಂದು ಸಾಯಾಂಕಾಲ 4 ಗಂಟೆಗೆ ಫಿರ್ಯಾದಿದಾರನಾದ ಕೃಷ್ಣಪ್ಪ ತಂ.ಯಮನಪ್ಪ ಮಾಳಿ ವ:18ಜಾ:ಪ.ಜಾತಿ ಉ:ಕೂಲಿಕೆಲಸ ಸಾ:ಕಚಕನೂರ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದರ ಸಾರಂಶವೆನಂದರೆ ದಿ:24/04/2017 ರಂದು ಸಮಯ 12 ಗಂಟೆಯ ಸುಮಾರಿಗೆ ನಾನು ನಮ್ಮ ಊರಿನ ನಿವಾಸಿಗಳಾದ 1) ಆನಂದ ತಂ.ಪರ್ವತಗೌಡ ವ:22 ಜಾ:ಹಿಂದುರೆಡ್ಡಿ ಸಾ:ಕಚಕನೂರ 2)ಪರ್ವತಗೌಡ ತಂ.ಬಸನಗೌಡ ಪೋ.ಪಾಟೀಲ್ ವ:40 ಜಾ:ಹಿಂದುರೆಡ್ಡಿ ಇವರ ಬೀಳು ಬಿದ್ದ ಹೊಲದಲ್ಲಿ ನಮ್ಮ ಹಲವಾರು ಧನಗಳು ಮೈಹಿಸುತ್ತಿರುವಾಗ ನಾನು ಆ ಹೊಲದಲ್ಲಿ ಯಾವದೇ ಬೆಳೆ ಇಲ್ಲವೆಂದು ಅದೇ ಹೊಲದಲ್ಲಿ ನಮ್ಮ ಧನಗಳನ್ನು ಮೈಹಿಸುತ್ತಿರುವಾಗ ಇದನ್ನು ನೋಡಿ ಹೊಲದಮಾಲಿಕರಾದ ಆನಂದ ಎಂಬಾತನು ಇವರ ತಂದೆಯಾದ ಪರ್ವತಗೌಡ ದೌಡಾಸಿ ಎಲೇ ಮಾದಿಗ ಎನ್ನುತ್ತಾ ಜೋರಾಗಿ ಕೂಗಾಡುತ್ತಾ ನನ್ನ ಹತ್ತಿರ ಬಂದು ಇಂದು ಮುಂದೆ ನೋಡದೇ ಚಪ್ಪಲಿ ಮತ್ತು ಕಟ್ಟಿಗೆಯಿಂದ ಹೊಡೆದು ಎಲೇ ಮಗನೇ ಮಾದಿಗ ಎನ್ನುತ್ತಾ ಹಿಗ್ಗಾ ಮುಗ್ಗಾ ಹೊಡೆಯಹತ್ತಿದರು, ಗೌಡ್ರೆ ಹೊಡೆಯಬೇಡಿ ನಿಮ್ಮ ಕಾಲು ಹಿಡಿದುಕೊಳ್ಳುತ್ತೇನೆ ದಯಮಾಡಿ ಎಂದು ಕೂಗಿಕೊಂಡರು, ಎಲೇ ಮಾದಿಗ ನಿನಗೆ ಎಷ್ಟು ಸೊಕ್ಕು ಸೂಳೆ ಮಗನೇ ನನ್ನ ಹೊಲದಲ್ಲಿ ಧನ ಬಿಡುವದಕ್ಕೆ ಎಷ್ಟು ಸೊಕ್ಕು ಎನ್ನುತ್ತಾ ಮನಬಂದಂತೆ ಹೊಡೆಯ ಹತ್ತಿದರು, ಆದರೂ ಸಮಯದಲ್ಲಿ ನಾನು ಜೀವ ಬೇದರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ನನ್ನ ಬೆನ್ನಹತ್ತಿ ಓಡಿ ಬರುತ್ತಾ ಲೇ ಮಾದಿಗ ನಿನ್ನನ್ನು ಇವತ್ತು ಕೊಲೆ ಮಾಡುವದು ಕಚಿತ ಎಂದು ಅದು ಎಷ್ಟು ಮಾದಿಗರು ಬರುತ್ತಾರೆ ಬರಲಿ ಎಲ್ಲರನ್ನು ಸಹ ಕೊಲೆ ಮಾಡುತ್ತೇವೆ ಎಂದು ಕೋಡಲಿ ಮತ್ತು ಕೂಡುಗೊಲು ತೆಗೆದುಕೊಂಡು ಬೆನ್ನಹತ್ತಿದರು, ಸದರಿ ಹೊಲದಲ್ಲಿ ಧನ ಮೇಯಿಸುತ್ತಿದ್ದ ನನ್ನ ಜನಾಂಗದವರಾದ 1)ಮಲ್ಲಣ್ಣ ತಂ ಪರಮಣ್ಣ ಕಟ್ಟೀಮನಿ 2)ಭೀಮಣ್ಣ ತಂ ಪರಮಣ್ಣ ಮಾದರ ಇವರಿಬ್ಬರೂ ನಾನು ಚೀರ್ಯಾಡುವದನ್ನು ಕಂಡು ಬಯಬೀತಿಯಿಂದ ನನ್ನ ಹತ್ತಿರ ಬಂದು ನನಗೆ ಹೊಡೆಯುವದನ್ನು ಬಿಡಿಸಿದರು. ಆದ್ದರಿಂದ ದಯಾಳುಗಳಾದ ತಾವುಗಳು ಈ ಮೇಲೆ ತೊರಿಸಿದ ಆರೋಪಿಸ್ಥರನ್ನು ಕಂಡು ಇವರ ಮೇಲೆ ಸರಿಯಾದ ಕಾನೂನ ಕ್ರಮ ತೆಗೆದುಕೊಳ್ಳಬೇಕು ಅಂತಾ ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 51/2017 ಕಲಂ.323,324,355,504,506 ಸಂ.34 ಐ.ಪಿ.ಸಿ ಮತ್ತು3(1)(ಖ)(ಖ) ಖಅ/ಖಖಿ ಕಔಂ.ಂಅಖಿ-1989 ಅಡಿಯಲ್ಲಿ ಪ್ರಕರಣದಾಖಲಿಸಿಕೊಂಡಿದ್ದು ಇರುತ್ತದೆ. ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 42/2017 ಕಲಂ 78[3] ಕೆಪಿ ಯ್ಯಾಕ್ಟ;- ದಿನಾಂಕ:25/04/2017 ರಂದು 1 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಶಿರವಾಳ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಬಾಂಬೆ ಕಲ್ಯಾಣ ಮಟಕಾ ಜೂಜಾಟ ಬರೆಯುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರಾದ 1) ಶ್ರೀ ಶಿವಲಿಂಗಪ್ಪ ಪಿಸಿ.90 2) ಶ್ರೀ ಹುಸೇನ ಪಿಸಿ 236 3) ತಮ್ಮಣ್ಣ ಪಿಸಿ 193 ರವರಿಗೆ ಬಾತ್ಮಿ ವಿಷಯ ತಿಳಿಸಿ ಪಂಚ ಜನರಾದ 1) ನಿಂಗಪ್ಪ ತಂದೆ ಮರೆಪ್ಪ ಆಂದೋಲಾ ಸಾ||ಶಕಾಪೂರ 2) ಶಂಕರ ತಂದೆ ನರಸಿಂಗ್ ಪವಾರ ವ|| 36 ಜಾ|| ಲಂಬಾಣಿ ಉ|| ಕೂಲಿ ಸಾ|| ಹೋತಪೇಟ ದಿಬ್ಬಿತಾಂಡಾ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಹಾಗೂ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಕರ್ಾರಿ ಜೀಪ್ ನಂ. ಕೆಎ-33 ಜಿ-0101 ನೇದ್ದರಲ್ಲಿ ಠಾಣೆಯಿಂದ 01-30 ಪಿಎಮ್ ಕ್ಕೆ ಹೊರಟು 2-00 ಪಿಎಮ್ ಕ್ಕೆ ಶಿರವಾಳ ಗ್ರಾಮಕ್ಕೆ ತಲುಪಿ ಶಿರವಾಳ ಗ್ರಾಮದ ಗ್ರಾಮ ಪಂಚಾಯತ ಕಟ್ಟೆಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲಾಗಿ ಪಂಚಾಯತ ಮುಂದೆ ಒಬ್ಬ ವ್ಯಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ನಂಬರ ದೈವದ ಆಟ ಬರ್ರಿ 1 ರೂಪಾಯಿಗೆ 80 ರೂಪಾಯಿ ಬರುತ್ತದೆ. ಅಂತ ಕೂಗುತ್ತಾ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 2-05 ಪಿಎಮ್ ಕ್ಕೆ ದಾಳಿ ಮಾಡಿ, ಸದರ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ನಾಗಪ್ಪ ತಂದೆ ಸಿದ್ದಲಿಂಗಪ್ಪ ಸಿರನೆತ್ತಿ ವ|| 65 ಜಾ|| ಕಬ್ಬಲಿಗ ಉ||ಒಕ್ಕಲುತನ ಸಾ|| ಶಿರವಾಳ ತಾ|| ಶಹಾಪೂರ ಅಂತ ತಿಳಿಸಿ ತಾನು ಮಟಕಾ ನಂಬರ ಬರೆದುಕೊಳ್ಳುತ್ತಿದ್ದು ಆದರೆ ನಾನು ಬರೆದುಕೊಂಡ ಹಣವನ್ನು ನಮ್ಮೂರ ಸುಧಾಕರ ಕಂಬಾರ ಹಾಗು ರಾಜಶೇಖರ ತಂದೆ ಬಸವಂತಪ್ಪ ಕೋಲ್ಕರ ಇವರಿಗೆ ಕೊಡುತ್ತೆನೆ ಸದರಿಯವರು ನನಗೆ ಕಮಿಷನ್ ರೂಪದಲ್ಲಿ ಹಣ ಕೊಡುತ್ತಾರೆ ಅಂತಾ ತಿಳಿಸಿದನು. ಸದರಿಯವನ ಅಂಗ ಪರಿಶೀಲಿಸಲಾಗಿ 1) ನಗದು ಹಣ ರೂಪಾಯಿ 1100=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ 4) ಒಂದು ಕಾರ್ಬನ್ ಕಂಪನಿಯ ಸಾದಾ ಮೊಬೈಲ ಅ.ಕಿ: 200/- ರೂ ದೊರಕಿದ್ದು 2-05 ಪಿ.ಎಂ ದಿಂದ 03-05 ಪಿ.ಎಂ ದವರಗೆ ಪಂಚರ ಸಮಕ್ಷಮ ಸದರ ಮುದ್ದೆಮಾಲನ್ನು ವಶಪಡಿಸಿಕೊಂಡು ಈ ಮೇಲೆ ನಮೂದಿಸಿದ ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 04-15 ಪಿ.ಎಂ ಕ್ಕೆ ಠಾಣೆಗೆ ಬಂದಿದ್ದು.ಸದರಿ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಠಾಣೆ ಗುನ್ನೆ ನಂ 42/2017 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ.;- 57/2017 ಕಲಂ: 143,147,148,504,324,323 ಸಂ 149 ಐಪಿಸಿ;- ದಿನಾಂಕ: 25/04/2017 ರಂದು 11 ಎಎಮ್ ಕ್ಕೆ ಶ್ರೀ ಮರಿಲಿಂಗ ತಂದೆ ಮಲ್ಲಪ್ಪ ರಂಗಪೂರ ಸಾ:ಉಳ್ಳೆಸೂಗೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಸಲ್ಲಿಸಿದ್ದೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮೂರು ಸೀಮಾಂತರದಲ್ಲಿ ನಮ್ಮದೊಂದು ಬಾವಿ ಹೊಲ ಇರುತ್ತದೆ. ನಮ್ಮ ಹೊಲಕ್ಕೆ ಹತ್ತಿಕೊಂಡು ನಮ್ಮ ಎರಡನೆ ಅಣ್ಣತಮ್ಮಕಿಯವರ ಹೊಲ ಇರುತ್ತದೆ. ಅವರು ಈಗ ಸುಮಾರು ದಿವಸಗಳಿಂದ ನಮ್ಮ ಹೊಲದಲ್ಲಿ ತಮಗೆ 3-4 ದಿಂಡು ಹೊಲ ಬರುತ್ತದೆ ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದರು. ನಾವು ಸವರ್ೆ ಮಾಡಿಸಿ ನಿಮಗೆ ಎಲ್ಲಿ ಬರುತ್ತದೆ ಅಲ್ಲಿ ತಗೊಂಡು ಬಿಡಿ ಎಂದು ಹೇಳಿದರು ಕೇಳದೆ ಜಗಳಕ್ಕೆ ಬರುತ್ತಿದ್ದರು. ಹೀಗಿದ್ದು ಇಂದು ದಿನಾಂಕ: 25/04/2017 ರಂದು ನಾನು ಮತ್ತು ನಮ್ಮ ತಂದೆ ಮಲ್ಲಪ್ಪ, ತಾಯಿ ಸಿದ್ದಮ್ಮ ಹಾಗೂ ತಮ್ಮ ನಿಂಗಪ್ಪ ನಾಲ್ಕು ಜನರು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಳಗ್ಗೆ 8 ಗಂಟೆ ಸುಮಾರಿಗೆ ನಮ್ಮ ಬಾಜು ಹೊಲದ ಅಣ್ಣತಮ್ಮಕಿಯವರಾದ 1) ತಿಪ್ಪಣ್ಣ ತಂದೆ ನಾಗಪ್ಪ ರಂಗಪೂರ, 2) ದೇವಪ್ಪ ತಂದೆ ತಿಪ್ಪಣ್ಣ ರಂಗಪೂರ, 3) ಸಾಬಣ್ಣ ತಂದೆ ಸಿದ್ದಪ್ಪ ರಂಗಪೂರ, 4) ಭೀಮಣ್ಣ ತಂದೆ ಮಹಾಂತಪ್ಪ ರಂಗಪೂರ, 5) ಬಸಪ್ಪ ತಂದೆ ಮಹಾಂತಪ್ಪ ರಂಗಪೂರ, 6) ನಿಂಗಯ್ಯ ತಂದೆ ಸಿದ್ದಪ್ಪ ರಂಗಪೂರ, 7) ಹಳ್ಳೆಪ್ಪ ತಂದೆ ನಾಗಪ್ಪ ರಂಗಪೂರ, 8) ನಾಗಮ್ಮ ಗಂಡ ತಿಪ್ಪಣ್ಣ ರಂಗಪೂರ ಮತ್ತು 9) ಮಲ್ಲಮ್ಮ ಗಂಡ ಸಿದ್ದಪ್ಪ ರಂಗಪೂರ ಎಲ್ಲರೂ ಸಾ:ಉಳ್ಳೆಸೂಗೂರು ಇವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡ್ಲಿ ಬಡಿಗೆ ಹಿಡಿದುಕೊಂಡು ಬಂದವರೆ ನಮ್ಮ ಬಾವಿ ಹೊಲದ ಡ್ವಾಣದ ಮೇಲೆ ಬಂದು ನಮಗೆ 3-4 ದಿಂಡು ಹೊಲ ಬರುತ್ತದೆ ಹರಗುತ್ತೆವೆ ಎಂದು ಡ್ವಾಣ ಕೆಡಿಸಲು ಮುಂದಾದಾಗ ನಾವು ಎಲ್ಲರೂ ಅಡ್ಡ ಹೋಗಿ ಹೀಗೆ ಡ್ವಾಣ ಕೆಡಿಸುವುದು ಸರಿ ಅಲ್ಲ. ನೀವು ಹೊಲ ಸವರ್ೆ ಮಾಡಿಸಿ, ನಿಮಗೆ ಎಲ್ಲಿ ಹೊಲ ಬರುತ್ತದೆ ಅಲ್ಲಿಗೆ ಹರಗಿಕೊಳ್ಳಿರಿ ಎಂದು ಹೇಳಿದರೆ ಕೇಳದೆ ಏ ಮಕ್ಕಳೆ ನಿಮ್ಮದು ಬಹಳ ಆಗಿದೆ ಇವತ್ತು ಊರಲ್ಲಿ ನೀವಾದರೂ ಇರಬೇಕು ಇಲ್ಲ ನಾವಾದರೂ ಇರಬೇಕು. ನಿಮಗೆ ಬಿಡುವುದಿಲ್ಲವೆಂದು ಜಗಳ ತೆಗೆದವರೆ ತಿಪ್ಪಣ್ಣನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನಮ್ಮ ತಂದೆ ಮಲ್ಲಪ್ಪನ ಬಲಗೈ ಮೇಲೆ ಹೊಡೆದು ರಕ್ತಗಾಯ ಮಾಡಿದನು. ದೇವಪ್ಪನು ಬಡಿಗೆಯಿಂದ ಬಲಗೈ ಮುಡ್ಡಿಗೆ ಹೊಡೆದು ಒಳಪೆಟ್ಟು ಮಾಡಿದನು. ಬಿಡಿಸಲು ಹೊದ ನನಗೆ ಸಾಬಣ್ಣನು ಜಾಡಿಸಿ ನೆಲಕ್ಕೆ ದಬ್ಬಿಸಿಕೊಟ್ಟು ಬಿಳಿಸಿದ್ದರಿಂದ ಎಡಗಡೆ ಚೆಪ್ಪಿಗೆ ತರಚಿದ ಒಳಪೆಟ್ಟು ಆಗಿರುತ್ತದೆ. ದೇವಪ್ಪನು ಬಡಿಗೆಯಿಂದ ಎಡಗಾಲ ಕಪಗಂಡಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ನನ್ನ ತಮ್ಮ ನಿಂಗಪ್ಪನಿಗೆ ಭೀಮಣ್ಣನು ಬಡಿಗೆಯಿಂದ ತೆಲೆ ಹಿಂಭಾಗಕ್ಕೆ ಮತ್ತು ಎಡಗೈ ಮಣಿಕಟ್ಟಿನ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ನಮ್ಮ ತಾಯಿ ಸಿದ್ದಮ್ಮಳಿಗೆ ನಾಗಮ್ಮ ಮತ್ತು ಮಲ್ಲಮ್ಮ ಇಬ್ಬರೂ ಸೇರಿ ಬಲಗೈ ಹಿಡಿದು ತಿರುವಿ ಒಳಪೆಟ್ಟು ಮಾಡಿ ಕೈಯಿಂದ ಟೊಂಕಕ್ಕೆ ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ಬಸಪ್ಪ, ನಿಂಗಯ್ಯ ಮತ್ತು ಹಳ್ಳೆಪ್ಪ ಈ 3 ಜನರೂ ಸೇರಿ ನಮಗೆಲ್ಲರಿಗೆ ಕೈಗಳಿಂದ ಮುಷ್ಠಿ ಮಾಡಿ ಮೈಕೈಗೆ ಗುದ್ದಿ ಒಳಪೆಟ್ಟು ಮಾಡಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಪ್ಪ ತಂದೆ ನಾಗಪ್ಪ ಯಲಗುಂಡಿ, ಮಾನೆಗಾರ ಬುಡ್ಡ ತಂದೆ ಜಲಾಲಸಾಬ ಮತ್ತು ನಮ್ಮ ಹೊಲದ ಹತ್ತಿರ ದಾರಿ ಮೇಲೆ ಹೋಗುತ್ತಿದ್ದ ದೇವಪ್ಪ ತಂದೆ ಮಾರ್ತಂಡಪ್ಪ ದುಪ್ಪಲ್ಲಿ ಇವರು ಬಂದು ಜಗಳವನ್ನು ಬಿಡಿಸಿದರು. ಕಾರಣ ಹೊಲದ ಸಂಬಂಧ ನಮ್ಮೊಂದಿಗೆ ಜಗಳ ತೆಗೆದು ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ನಮಗೆ ಹೊಡೆಬಡೆ ಮಾಡಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 57/2017 ಕಲಂ: 143,147,148,504,324,323 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. Posted by Inspector General Of Police North Eastern Range Kalaburagi. at 7:45 PM No comments: BIDAR DISTRICT DAILY CRIME ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 25-04-2017 ಸಂತಪೂರ ಪೊಲೀಸ್ ಠಾಣೆ ಗುನ್ನೆ ನಂ. 40/17 ಕಲಂ 279, 338 ಐಪಿಸಿ :- ದಿನಾಂಕ 24/04/2017 ರಂದು 1030 ಗಂಟೆಗೆ ಸಂತಪೂರ ಸರಕಾರಿ ಆಸ್ಪತ್ರೆಯಿಂದ ಅಪಘಾತವಾದ ಬಗ್ಗೆ ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಮತಿ ಶಾಂತಮ್ಮಾ ಗಂಡ ಮಿಥುನ ಜಿರ್ಗೆ ವಯ 22 ರ್ಷ ಸಾ; ಹಣೆಗಾಂವ ತಾ; ದೇಗಲೂರ ರವರು ನೀಡಿದ ದೂರಿನ ಸಾರಾಂಶವೆನಂದರೆ ದಿನಾಂಕ 24/04/2017 ರಂದು ಬೆಳಿಗ್ಗೆ 10;00 ಗಂಟೆಯ ಸುಮಾರಿಗೆ ತನ್ನ ತವರು ಮನೆಯಿಂದ ಗಂಡನ ಮನೆ ಹಣೆಗಾವ ಗ್ರಾಮಕ್ಕೆ ಹೋಗಲು ಸೋದರ ಮಾನವ ಮಗ ಶಿವಕುಮಾರ ತಂದೆ ಹಣಮಂತ ರವರ ಟಿ.ವ್ಹಿ.ಎಸ್. ವಿಕ್ಟರ ಮೋಟಾರ ಸೈಕಲ್ ನಂ. ಕೆಎ-38/ಎಚ್-7154 ನೇದ್ದರ ಮೇಲೆ ಹಿಂದೆ ಕುಳಿತು ಮೋಟಾರ ಸೈಕಲ ಮೇಲೆ ಹೋಗುವಾಗ ಶಿವಕುಮಾರ ಈತನು ತನ್ನ ಮೋಟಾರ ಸೈಕಲ್ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಮಾನವ ಜಿವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ವಡಗಾಂವ -ಸಂತಪೂರ ರೋಡಿನ ಮೇಲೆ ಬ್ರೀಜ ಹತ್ತಿರ ಒಮ್ಮೇಲೆ ಬ್ರೆಕ ಹಾಕಿದ್ದರಿಂದ ಹಿಂದೆ ಕುಳಿತ ಫಿರ್ಯಾದಿಗೆ ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ºÀÄ®¸ÀÆgÀ oÁuÉ AiÀÄÄrDgï £ÀA. 02/17 PÀ®A 174 ¹.Dgï.¦.¹. :- ¢£ÁAPÀ 24/04/2017 gÀAzÀÄ 0830 UÀAmÉUÉ ¦üAiÀiÁ𢠲æà ¸ÀAdÄPÀĪÀiÁgÀ vÀAzÉ ¹zÁæªÀÄ °AUÀ¥Áà£ÀªÀgÀ ªÀAiÀÄ: 35 ªÀµÀð gÀªÀgÀÄ °TvÀ zÀÆgÀÄ ¸À°è¹zÀ ¸ÁgÁA±À K£ÉAzÀgÉ ¦üAiÀiÁð¢ vÀAzÉ ¹zÁæªÀÄ vÀAzÉ C¥ÁàtÚ °AUÀ¥Áà£ÀªÀgÀ ªÀAiÀÄ: 58 ªÀµÀð eÁ:°AUÁAiÀÄvÀ G: MPÀÌ®ÄvÀ£À ¸Á: ¨ÉîÆgÀ gÀªÀjUÉ MlÄÖ 4 d£À ªÀÄPÀ̽zÀÄÝ J®ègÀ ªÀÄzÀĪÉAiÀiÁVzÀÄÝ »ÃVgÀĪÀ°è vÀAzÉAiÀÄ ºÉ¸Àj£À°è ºÉÆî ¸ÀªÉð £ÀA 434 £ÉÃzÀgÀ°è 2 JPÀgÉ d«ÄãÀÄ EgÀÄvÀÛzÉ. FUÀ ¸ÀĪÀiÁgÀÄ 2-3 ªÀµÀðUÀ¼À »AzÉ ªÀÄ¼É ¸ÀjAiÀiÁV DUÀzÉà EgÀĪÀÅzÀjAzÀ ºÉÆî ZÀ£ÁßV ¨É¼É¢gÀĪÀÅ¢®è. EªÀgÀ vÀAzÉ ºÉ¸Àj£À°è §¸ÀªÀPÀ¯Áåt J¸ï.©. ºÉZï. ¨ÁåAQ£À°è 80 ¸Á«gÀ gÀÆ¥Á¬Ä ¸Á® EzÀÄÝ, F ªÀµÀð PÉÆÃqÁ ¨É¼É ¸ÀjAiÀiÁV ¨É¼ÀAiÀÄzÉ PÁgÀt ºÉÃUÉ wj¸À¨ÉPÀÄ CAvÀ JA§ aAvÉAiÀÄ°èAiÉÄ ¢£ÁAPÀ 24/04/2017 gÀAzÀÄ £À¸ÀÄQ£À eÁªÁ 5:00 UÀAmɬÄAzÀ 06:00 UÀAmÉAiÀÄ CªÀ¢üAiÀÄ°è ºÉÆîPÉÌ ºÉÆÃV £ÉÃtÄ ºÁQ PÉÆAqÀÄ ªÀÄÈvÀ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉƼÀî¯ÁVzÉ. ಬೀದರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 22/17 ಕಲಂ 87 ಕೆಪಿ ಕಾಯ್ದೆ :- ದಿನಾಂಕ 24/04/2017 ರಂದು 1245 ಗಂಟೆಗೆ ಸಿಪಿಐ ಬೀದರ ಗ್ರಾಮೀಣ ಬೀದರ ರವರಿಗೆ ಸೊಲಪುರ ಗ್ರಾಮದಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಸೊಲಪೂರ ಗ್ರಾಮಕ್ಕೆ ಹೋಗಿ ಗ್ರಾಮದ ಕಾಳಪ್ಪಾ ರವರ ಹೊಲದಲ್ಲಿ ಇದ್ದ ಖುಲ್ಲಾ ಜಾಗೆಯಲ್ಲಿ ಬಬಲಿ ಮರದ ಕೆಳಗೆ ಅಂದರ ಬಹಾರ ಎಂಬ ನಶಿಬಿನ ಜೂಜಾಟ ಆಡುತ್ತಿದ್ದ ಸ್ಥಳದಿಂದ 500/- ರೂಪಾಯಿ ಹಾಗು 34 ಇಸ್ಟೆಟ ಎಲೆಗಳು ಜೂಜಾಟ ಆಡುತ್ತಿದ್ದ ವ್ಯಕ್ತಿಗಳಾದ 1) ಕಾಳಪ್ಪಾ ತಂದೆ ಸಿದ್ರಾಮ ಜಟನೋರ ವಯ 46ವರ್ಷ ಜಾ : ಕುರುಬ ಉ : ಕೂಲಿಕೆಲಸ ಸಾ :ಸೊಲಪೂರ ಅಂತ ಹೇಳಿ ಆತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 800/- ರೂಪಾಯಿ 2) ವಿಜಯಕುಮಾರ ತಂದೆ ಭಿಮಣ್ಣಾ ಮೆತ್ರೆ ವಯ 25ವರ್ಷ ಜಾ : ಕುರುಬ ಉ : ಹೊಟೆಲದಲ್ಲಿ ಕೆಲಸ ಸಾ : ಸೊಲಪೂರ ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 300/- ರೂಪಾಯಿ 3) ವಿಜಯಕುಮಾರ ತಂದೆ ಶಿವರಾಜ ಚಾಮಾಲೆ ವಯ 23ವರ್ಷ ಜಾ : ಕುರುಬ ಉ : ತಾಮ್ರದ ಕೊಡದ ಕಂಪನಿಯಲ್ಲಿ ಕೆಲಸ ಸಾ : ಸೊಲಪೂರ ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 850/- ರೂಪಾಯಿ 4) ವೈಜನಾಥರಾವ ತಂದೆ ನರಸಪ್ಪಾ ಮಲಕೆನೂರ ವಯ 45ವರ್ಷ ಜಾ : ಕುರುಬ ಉ : ಒಕ್ಕಲುತ್ತನ ಸಾ : ಸೋಲಪೂರ ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 600/- ರೂಪಾಯಿ 5) ಶಿವಕುಮಾರ ತಂದೆ ಅರ್ಜುನ್ ಮೆತ್ರೆ ವಯ 21ವರ್ಷ ಜಾ : ಕುರುಬ ಉ : ಡ್ರೈವರ ಕೆಲಸ ಸ :ನವಲಾಸಪೂರ ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 1700/-ರೂಪಾಯಿ 6) ರಾಜಗೊಂಡ ತಂದೆ ಕಂಟೆಪ್ಪಾ ಭೈರನಳ್ಳಿ ವಯ 27 ವರ್ಷ ಕುರುಬ : ಒಕ್ಕಲುತ್ತನ ಸಾ : ಸೋಲಪೂರ ಈತನ ಹತ್ತಿರ 3 ಇಸ್ಪೆಟ ಎಲೆ ಹಾಗೂ 500/-ರೂಪಾಯಿ ದೊರೆತಿದ್ದು ಅವರುಗಳನ್ನು ದಸ್ತಗಿರಿ ಮಾಡಿಕೊಂಡು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ತನಿಕೆ ಕೈಗೋಳ್ಳಲಾಗಿದೆ. ªÀiÁPÉðl ¥ÉưøÀ oÁuÉ UÀÄ£Éß £ÀA. 88/17 PÀ®A 328 eÉÆvÉ 34 L¦¹ :- ¢£ÁAPÀ:-24-04-2017 gÀAzÀÄ ¥Éưøï ZËPÀ ºÀwÛgÀ E§âgÀÄ ªÀåQÛUÀ¼ÀÄ C£À¢üÃPÀÈvÀªÁV OµÀ¢ü ¨Ál®UÀ¼ÀÄ ªÀiÁgÁl ªÀiÁqÀÄwÛzÀÝ §UÉÎ PÀavÀ ¨ÁwäAiÀÄ ªÉÄÃgÉUÉ ¦.J¸ï.L(PÁ¸ÀÄ) ¹§âA¢AiÉÆA¢UÉ ºÉÆÃV ¥Éưøï ZËPÀ ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV mÁmÁ EArPÁ PÁgÀ ºÀwÛgÀ E§âgÀÄ ªÀåQÛUÀ¼ÀÄ vÀªÀÄä PÉÊAiÀÄ°è PÉÆqÁåPÀÖ¸ï OµÀ¢ü ¨Ál¯ï »rzÀÄPÉÆAqÀÄ EzÀÄ ¸Éë¹zÀgÉà £À±É DUÀÄvÀÛzÉ CAvÀ PÀÆUÀÄvÁÛ C£À¢üÃPÀÈvÀªÁV ªÀiÁgÁl ªÀiÁqÀÄwÛgÀĪÀÅzÀ£ÀÄß RavÀ¥Àr¹PÉÆAqÀÄ 0900 UÀAmÉUÉ zÁ½ ªÀiÁqÀ¯ÁV M¨ÁâvÀ Nr ºÉÆÃVzÀÄÝ E£ÉÆߧâ£À£ÀÄß »rzÀÄ ºÉ¸ÀgÀÄ «¼Á¸À «ZÁj¸À¯ÁV «dAiÀÄ vÀAzÉ £ÀgÀ¸À¥Áà ºÀwÛ ªÀAiÀÄ 34 ªÀµÀð eÁw J¸ï.n UÉÆAqÀ ¸Á. ºÀ¼É DzÀ±Àð £ÀUÀgÀ ©ÃzÀgÀ CAvÀ w½¹zÀ£ÀÄ. Nr ºÉÆÃzÀªÀ£À ºÉ¸ÀgÀÄ £Á¹ÃgÀ vÀAzÉ ±ÉÃPÀ CºÀäzÀ ¸Á. N¯ïØ ¹n ©ÃzÀgÀ CAvÀ EgÀÄvÀÛzÉ. «dAiÀÄ FvÀ¤UÉ ¸ÀzÀj PÉÆqÁåPÀÖ¸ï OµÀ¢ü ªÀiÁgÁlzÀ §UÉÎ ¸ÀPÁðgÀ¢AzÀ ¥ÀgÀªÁ¤UÉ EzÀÝgÉ ºÁdgÀÄ ¥Àr¸À®Ä w½¹zÁUÀ AiÀiÁªÀÅzÉà ¯ÉʸÀ£ïì EgÀĪÀÅ¢®è CAvÀ w½¹gÀÄvÁÛ£É. ¸ÀܼÀzÀ°èzÀÝ mÁmÁ EArPÁ PÁgÀ £ÀA. JªÀiï.JZï.-17/«í-9719 C.Q-80,000 gÀÆ £ÉÃzÀÄÝ ZÉPï ªÀiÁqÀ¯ÁV MlÄÖ 37 PÉÆqÁåPÀÖ¸ï PÀ¥sï ¹gÀ¥ï ¥ÀæwAiÉÆAzÀÄ 100 JªÀiï.J¯ï ¨Ál®UÀ¼ÀÄ C.Q-3700 gÀÆ. £ÉÃzÀݪÀÅUÀ¼À£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. ಗಾಂಧಿಗಂಜ ಪೊಲೀಸ ಠಾಣೆ ಗುನ್ನೆ ನಂ. 82/17 ಕಲಂ 379 ಐಪಿಸಿ :- ದಿನಾಂಕ: 25/04/2017 ರಂದು 1300 ಗಂಟೆಗೆ ಪಿರ್ಯಾದಿ ಶ್ರೀ ಕೃಷ್ಣಪ್ಪಾ ತಂದೆ ಕಲ್ಲಪ್ಪಾ ಕಾಳೆಕರ ಸಾ: ವಿದ್ಯಾನಗರ ಕಾಲೋನಿ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಪಲ್ಸರ್ ಮೋಟರ್ ಸೈಕಲ್ ನಂ ಕೆ.ಎ. 38/ಕ್ಯೂ-1555 ನೇದು ಪ್ರತಿ ದಿನದಂತೆ ದಿನಾಂಕ: 21,22/04/2017 ರಂದು ರಾತ್ರಿ ಸದರಿ ಮೋಟರ್ ಸೈಕಲ್ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ರಾತ್ರಿ 12:00 ಗಂಟೆ ವರೆಗೆ ಟಿ.ವಿ. ನೋಡುತ್ತಾ ಕುಳಿತಾಗ ಸದರಿ ಮೋಟರ ಸೈಕಲ್ ಮನೆ ಎದುರಿಗೆ ಕಂಪೌಂಡ ಗೇಟಿನಲ್ಲಿ ಇಟ್ಟ ಸ್ಥಳದಲ್ಲಿಯೇ ಇತ್ತು. ಮುಂಜಾನೆ 05:00 ಗಂಟೆ ಸುಮಾರಿಗೆ ಎದ್ದು ವಾಕಿಂಗ್ ಕುರಿತು ಹೋಗುವಾಗ ಕಂಪೌಂಡ ಒಳಗೆ ನೋಡಲು ರಾತ್ರಿ ಇಟ್ಟ ಮೋಟರ್ ಸೈಕಲ್ ನಂ ಕೆ.ಎ. 38/ಕ್ಯೂ-1555 ನೇದ್ದನ್ನು ಇರಲಿಲ್ಲಾ ದಿನಾಂಕ: 21,22/04/2017 ರಂದು ಮದ್ಯ ರಾತ್ರಿ 02:00 ಗಂಟೆಯಿಂದ 04:00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಮೋಟರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. Posted by Inspector General Of Police North Eastern Range Kalaburagi. at 5:40 PM No comments: Kalaburagi District Reported Crimes ಗೋಡೆ ಕಟ್ಟುವಾಗ ಗೋಡೆ ಕುಸಿದು ಮೃತಪಟ್ಟ ಪ್ರಕರಣ : ಗ್ರಾಮೀಣ ಠಾಣೆ : ಶ್ರೀಮತಿ ಕಾಂತಾಬಾಯಿ @ ಕಾಂತಮ್ಮಾ ಗಂಡ ಕಳಸಪ್ಪ ಕಂಬಾಳೆ ಸಾ : ಸಾವಳಗಿ (ಬಿ) ತಾ:ಜಿ:ಕಲಬುರಗಿ ಹಾವ : ಕೆಕೆ ನಗರ ಕಲಬುರಗಿ ಮತ್ತು ಶ್ರೀಮತಿ ಸರಗಮ್ಮಾಬಾಯಿ ಗಂಡ ಜಗನ್ನಾಥ ಸಾ:ಹರಸೂರ ತಾ:ಜಿ:ಕಲಬುರಗಿ ಹಾವ: ಕೆಕೆ ನಗರ ಕಲಬುರಗಿ ನಾಗೇಶ ತಂದೆ ಅರ್ಜುನ ಮದರೇಕರ್ ಸಾ:ಹರಸೂರ ತಾ:ಜಿ:ಕಲಬುರಗಿ ರವರು ದಿನಾಂಕ 24-04-2017 ರಂದು ವಿಜಯಕುಮಾರ ಇವರೊಂದಿಗೆ ಗೊಡೆ ಕಟ್ಟುವ ಕೆಲಸಕ್ಕೆ ಕಲಬುರಗಿ ನಗರದ ಇಂಡಸ್ಟ್ರೀಯಲ್ 2ನೇ ಪೇಸ್ ಮಹಮ್ಮದ ನಿಜಾಮೋದ್ದಿನ ಇವರ ದಾಲಮೀಲದಲ್ಲಿ ಕೆಲಸಕ್ಕೆ ಹೋಗಿದ್ದು ವಿಜಯಕುಮಾರ ಗೊಡೆ ಕಟ್ಟಿತ್ತಿದ್ದಾಗ ದಾಲ ಮಿಲ್ ಮಸಿನ ಚಾಲು ಮಾಡಿದಾಗ ಅಲ್ಲೆ ಹಾಜರಿದ್ದ ನಮ್ಮ ಗುತ್ತೇದಾರ ನಾಗಣ್ಣಾ ಮತ್ತು ಮಶೀನ ಆಪರೇಟರ ಒಂದು ಯಾಕೋ ಗೋಡೆ ಬಹಳಷ್ಟು ಅಲುಗಾಡುತ್ತಿದೆ ಅಂಥಾ ಹೇಳಿದಾಗ ಅವರಿಬ್ಬರು ದಿನಾ ಇದೇ ಮಾತು ಹೇಳುತ್ತಿರಿ ಎನು ಆಗುವದಿಲ್ಲಾ ಮತ್ತು ಗೋಡೆ ಬಿಳುವುದಿಲ್ಲಾ ಸುಮ್ಮನೆ ಗೋಡೆ ಕಟ್ಟಿರಿ ಅಂತಾ ಹೇಳಿ ನಮಗೇ ಯಾವುದೇ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮ ಕೈಕೊಳ್ಳದೇ ಗೋಡೆ ಕಟ್ಟುವ ಕೆಲಸಕ್ಕೆ ಹಚ್ಚಿದಾಗ ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾಗ ಸಾಯಂಕಾಲ 5-30 ಗಂಟೆಗೆ ದಾಲ ಮಿಲ್ ಮಸೇನ ಚಾಲು ಇದ್ದುದ್ದರಿಂದ ಗೋಡೆ ಅಲುಗಾ ಅಲುಗಾಡಿ ಒಮ್ಮಿಂದ ಒಮ್ಮಲೇ ಗೋಡೆ ಕುಸಿದು ಬಿದ್ದು ಗೊಡೆ ಅಸರೆಯಲ್ಲಿ ಕೆಲಸ ಮಾಡುತ್ತಿದ್ದ ಫಿರ್ಯಾದಿ, ಸರಗಮ್ಮಾಬಾಯಿ ಮತ್ತು ನಾಗೇಶ ತಂದೆ ಅರ್ಜುನ ಮದರೇಕರ್ ರವರ ಮೇಲೆ ಬಿದ್ದಿದ್ದು ನನಗು ಮತ್ತು ಸರಗಮ್ಮಾಬಾಯಿಗೆ ಗಾಯಗಳಾಗಿದ್ದು ನಾಗೇಶ ತಂದೆ ಅರ್ಜುನ ಮದರೇಕರ್ ಇವನು ಗೋಡೆಯ ಒಳಗಡೆ ಸಿಕ್ಕಿಬಿದ್ದಿದ್ದು ಅವನಿ ಹೊರಗೆ ತೆಗೆದು ಎಲ್ಲರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿ ವೈದ್ಯರು ನಾಗೇಶನಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು ನಮಗೇ ಯಾವುದೇ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮ ಕೈಕೊಳ್ಳದೇ ಗೋಡೆ ಕಟ್ಟುವ ಕೆಲಸಕ್ಕೆ ಹಚ್ಚಿದ 1. ಮಹಮ್ಮದ ನಿಜಾಮೋದ್ದಿನ ತೇಲಿ ದಾಲಮೀಲ್ ಮಾಲಿಕ 2. ನಾಗಣ್ಣಾ ಗುತ್ತೆದಾರ 3. ಮಶೀನ್ ಆಪರೇಟರ್ ರವರ ಮೇಲೆ ಕ್ರಮ ಜರುಗಿಸಿರಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣಗಳು : ಜೇವರಗಿ ಠಾಣೆ : ಶ್ರೀ ಉಸ್ಮಾನ ಬಾಷಾ ತಂದೆ ಜಾಫರಲಿ ಜಾಗೀರದಾರ ಸಾಃ ಚಿಗರಳ್ಳಿ ತಾಃ ಜೇವರಗಿ ರವರು ದಿನಾಂಕ 24.04.2017 ರಂದು ಸಿಗರಥಹಳ್ಳಿ ಗ್ರಾಮದವರು ಚಿಗರಳ್ಳಿ ಕ್ರಾಸ್ ಹತ್ತಿರ ಇರುವ ಹಜರತ ಸೈಯ್ಯದ ಪೀರ ದರ್ಗಾದಲ್ಲಿ ದೇವರ ಕಾರ್ಯಕ್ರಮ ಮಾಡಿದ್ದರು. ಆ ಕಾರ್ಯಕ್ಕೆ ಬರಲು ಹೇಳಿದರಿಂದ ನಾನು ಮತ್ತು ನನ್ನ ಗೆಳೆಯ ಮೌನೇಶ ತಂದೆ ಶರಣಪ್ಪ ಪೂಜಾರಿ ಇಬ್ಬರೂ ಹೊಗಿದ್ದೆವು ನಾವು ಅಲ್ಲಿಗೆ ಹೋಗಿ ಊಟ ಮಾಡಿ ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ದರ್ಗಾದಿಂದ ಮರಳಿ ಚಿಗರಳ್ಳಿಯ ಕಡೆಗೆ ಬರುತ್ತಿದ್ದೆವು. ಅದೇ ವೇಳೆಗೆ ಚಿಗರಳ್ಳಿ ಕಡೆಯಿಂದ ವಿಶ್ವನಾಥ ತಂದೆ ಸಾಯಿಬಣ್ಣ ಹೇಳವರ ಸಾಃ ಯಾಳವಾರ ಇತನು ಮೊಟಾರ್ ಸೈಕಲ ಮೇಲೆ ಭೀಮಣ್ಣ ತಂದೆ ಶಿವಪ್ಪ ಸೂರಪೂರ ಇತನಿಗೆ ಮತ್ತು ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಸಾಃ ಚಿಕ್ಕ ಜೇವರಗಿ ಇತನಿಗೆ ಕೂಡಿಕೊಂಡು ದರ್ಗಾದಲ್ಲಿ ಊಟ ಮಾಡಲು ಬರುತ್ತಿದ್ದರು, ಜೇವರಗಿ-ಶಹಾಪೂರ ರೋಡ ದರ್ಗಾ ಹತ್ತಿರ ರೊಡಿನಲ್ಲಿ ಮೊಟಾರ್ ಸೈಕಲ ತಿರುಗಿಸುತ್ತಿದ್ದಾಗ ಜೇವರಗಿ ಕಡೆಯಿಂದ ಒಂದು ಮೊಟಾರ್ ಸೈಕಲ ಸವಾರನು ತನ್ನ ಮೊಟಾರ್ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ವಿಶ್ವನಾಥನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದನು ಎರಡು ಮೊಟಾರ್ ಸೈಕಲ ಮೇಲಿದ್ದವರು ತಮ್ಮ ತಮ್ಮ ಮೊಟಾರ್ ಸೈಕಲದೊಂದಿಗೆ ರೋಡಿನಲ್ಲಿ ಬಿದ್ದರು. ಆಗ ನಾನು ಮತ್ತು ಮೌನೇಶ ಹಾಗೂ ಅಲ್ಲಿಯೇ ಬರುತ್ತಿದ್ದ ಶರಣಪ್ಪ ತಂದೆ ಸಾಯಬಣ್ಣ ಪೂಜಾರಿ, ಸಾಯಿಬಣ್ಣ ತಂದೆ ಹಣಮಂತ ಖವಾಲ್ದಾರ ಸಾಃ ಚಿಗರಳಿ ಎಲ್ಲರೂ ಹೋಗಿ ಎಬ್ಬಿಸಿ ನೋಡಲಾಗಿ ಶರಣಪ್ಪ ಪೂಜಾರಿ ಇತನ ತಲೆಗೆ & ಎಡ ಮೊಳಕಾಲಿಗೆ ರಕ್ತಗಾಯ, ಬಾಯಿಯಿಂದ ಕಿವಿಯಿಂದ, ಮೂಗಿನಿಂದ ರಕ್ತಸ್ರಾವವಾಗಿತ್ತು, ಅವನು ಮಾತನಾಡಿಸಿದರು ಮಾತನಾಡಲಿಲ್ಲಾ, ನಂತರ ಅವನ ಮುಂದೆ ಕುಳಿತ ಭೀಮಣ್ಣ ಸುರಪೂರ ಇತನಿಗೆ ತಲೆ ಗಾಯವಾಗಿತ್ತು ಮೊಟಾರ್ ಸೈಕಲ ನಡೆಯಿಸುತ್ತಿದ್ದ ವಿಶ್ವನಾಥ ತಂದೆ ಸಾಯಿಬಣ್ಣ ಹೇಳೂರ ಸಾಃ ಯಳವಾರ ಇತನಿಗೂ ತಲೆಗೆ ಓಳಪೆಟ್ಟು ಆಗಿತ್ತು. ವಿಶ್ವನಾಥನ ಮೊಟಾರ್ ಸೈಕಲ ನಂಬರ ನೋಡಲು ಕೆ.ಎ-36-ಇ.ಹೆಚ್-3487 ನೇದ್ದು ಇತ್ತು. ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದ ಮೊಟಾರ್ ಸೈಕಲ ನಂಬರ ನೋಡಲಾಗಿ ಅದು ಕೆ.ಎ-32-ಎಕ್ಸ್-4192 ನೇದ್ದು ಇತ್ತು ಅದರ ಸವಾರನಿಗೆ ನೋಡಲು ಹಣೆಯ ಮೇಲೆ ರಕ್ತ ಗಾಯವಾಗಿತ್ತು ಅವನ ಹೆಸರು ವಿಠಪ್ಪ ತಂದೆ ಭೀಮರಾಯ ಅಮ್ಮಾಪೂರ ಸಾಃ ಬೈಚಬಾಳ ಅಂತಾ ಗೊತ್ತಾಗಿರುತ್ತದೆ. ಅವನ ಹಿಂದೆ ಕುಳಿತವನಿಗೆ ಯಾವುದೇ ಗಾಯವಾಗಿರುವುದಿಲ್ಲಾ ಅವನ ಹೆಸರು ಭೀಮಣ್ಣಾ ತಂದೆ ಜಯಪ್ಪ ಶೇಟ್ಟರ ಸಾಃ ಬೈಚಬಾಳ ಅಂತಾ ಗೊತ್ತಾಗಿರುತ್ತದೆ, ನಂತರ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಅಂಬುಲೇನ್ಸ್ ದಲ್ಲಿ ಶರಣಪ್ಪ ಪೂಜಾರಿ & ಮತ್ತು ಗಾಯವಾದವರಿಗೆಲ್ಲರಿಗೂ ಉಪಚಾರ ಕುರಿತು ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಉಪಚಾರ ಕೊಡಿಸಿ ಶರಣಪ್ಪನಿಗೆ ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸ್ ನಲ್ಲಿ ಹಾಕಿಕೊಂಡು ಕಲಬುರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಜೇವರಗಿ ಪಟ್ಟಣದ ಹೊರ ವಲಯದ ಕೊಳಕೂರ ಕ್ರಾಸ್ ಹತ್ತಿರ ಮಾರ್ಗ ಮದ್ಯ ಮದ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಠಾಣೆ : ಶ್ರೀ. ಸಿದ್ದಾರೋಡ ತಂದೆ ಬಸವಣಪ್ಪಾ ಮೂಲಗೆ ವಿಳಾಸ; ಸೈಯದ ಚಿಂಚೋಳಿ ಗ್ರಾಮ ತಾ;ಜಿ;ಕಲಬುರಗಿ ಇವರು ದಿನಾಂಕ. 24-4-2017 ರಂದು ಮುಂಜಾನೆ ನಾನು ಮತ್ತು ನನ್ನ ಗೆಳೆಯ ಗುರುನಾಥ ಬಿಂಗೆ ಇಬ್ಬರು ನನ್ನ ಮೋಟಾರ ಸೈಕಲ್ ಮೇಲೆ ಮತ್ತು ನನ್ನ ಅಣ್ಣ ಶರಣಬಸಪ್ಪಾ ಊರ್ಫ ಶಿವಶರಣಪ್ಪಾ ಮೂಲಗೆ ಇವನ ಮತ್ತು ಅವನ ಪರಿಚಯದವನಾದ ಚಾಂದಪಾಶ ತಂದೆ ಫತ್ರುಸಾಬ ಇವರಿಬ್ಬರು ಒಂದು ಹೀರೊಹೊಂಡಾ ಮೋಟಾರ ಸೈಕಲ್ ನಂ.ಕೆ.ಎ.36 ಇ.ಡಿ.3868 ಇವರ ಮೇಲೆ ಚೇಂಗಟಾ ಗ್ರಾಮಕ್ಕೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದು ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ಚೇಂಗಟಾದಿಂದ ಕಲಬುರಗಿಗೆ ಬರುತ್ತಿರುವಾಗ ನಮ್ಮ ಅಣ್ಣ ಶರಣಬಸ್ಸಪ್ಪಾ ಮತ್ತು ಅವನ ಗೆಳೆಯ ಚಾಂದಪಾಶಾ ಇಬ್ಬರು ತಮ್ಮ ಮೋಟಾರ ಸೈಕಲ್ ಮೇಲೆ ಬರುತಿದ್ದರು ನಮ್ಮ ಅಣ್ಣ ಗಾಡಿ ನಡೆಯಿಸುತಿದ್ದರು ಚಾಂದಪಾಶಾ ಹಿಂದೆ ಕುಳಿತಿದ್ದನು ಮತ್ತು ನಾನು ಮತ್ತು ನನ್ನ ಗೆಳೆಯ ಗುರುನಾಥ ಬಿಂಗೆ ನಮ್ಮ ಮೋಟಾರ ಸೈಕಲ್ ಮೇಲೆ ಹಿಂದೆ ಬರುತಿದ್ದೇವು ಸಂಜೆ 7-15 ಪಿ.ಎಂ. ಗಂಟೆ ಸುಮಾರಿಗೆ ಅವರಾದ (ಬಿ) ಗ್ರಾಮ ದಾಟಿ ತಾವರಗೇರಾ ಕ್ರಾಸ ಸಮೀಪ ನ್ಯೂ ಪರಿಸರ ದಾಬಾದ ಎದುರುಗಡೆ ನಮ್ಮ ಅಣ್ಣನವರು ಮೊಟಾರ ಸೈಕಲ್ ಮೇಲೆ ಹೋಗುತಿರುವಾಗ ಅದೇವೇಳೆಗೆ ಕಲಬುರಗಿಕಡೆಯಿಂದ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಬಹಳ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದವನೆ ನಮ್ಮ ಅಣ್ಣ ಶರಣಬಸ್ಸಪ್ಪಾ ಇತನು ನಡೆಯಿಸುತಿದ್ದಾ ಮೋಟಾರ ಸೈಕಲಗೆ ಜೋರಾಗಿ ಡಿಕ್ಕಿ ಹೊಡೆದನು ಇದರಿಂದ ನಮ್ಮ ಅಣ್ಣ ಮತ್ತು ಅವರ ಗೆಳೆಯ ಮೋಟಾರ ಸೈಕಲ್ ಸಮೇತಾ ಕೆಳಗೆ ಬಿದ್ದನು ಆಗನಾನು ಮತ್ತು ನನ್ನ ಗೆಳೆಯ ಗುರುನಾಥ ತಂದೆ ಅಣ್ಣರಾವ ಬಿಂಗೆ ಹೋಗಿ ನೋಡಲಾಗಿ ನಮ್ಮ ಅಣ್ಣ ಶರಣಬಸ್ಸನಿಗೆ ತಲೆಗೆ ಭಾರಿ ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿ ಮೂಗಿನಿಂದ ರಕ್ತಸ್ರಾವಾ ಆಗುತಿದ್ದು ಮತ್ತು ಚಾಂದಪಾಶಾ ಇತನಿಗೆ ಕೈ ಕಾಲಿಗೆ ಅಲಲ್ಲಿ ಗಾಯಗಳಾಗಿದ್ದು ಅಪಘಾತ ಪಡಿಸಿದ ಮೋಟಾರ ಸೈಕಲ್ ನೋಡಲು ಹೀರೊಹೊಂಡ ಸ್ಪ್ಲೆಂಡರ ನಂ.ಕೆ.ಎ.32 ಇ.ಎ.8967 ನೆದ್ದು ಇದ್ದು ಜನರು ಸೇರುವಷ್ಟರಲ್ಲಿ ಈ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ನ್ನು ತೆಗೆದುಕೊಂಡು ಹಾಗೆ ಓಡಿಸಿಕೊಂಡು ಹೋದನು ಇತನಿಗೆ ನೋಡಿದಲ್ಲಿ ಗುರ್ತಿಸುತ್ತೇನೆ. ನಂತರ 108 ಅಂಬುಲೆನ್ಸಗೆ ಫೋನ ಮಾಡಿದ್ದು ಸ್ವಲ್ಪ ಸಮಯದ ನಂತರ 108 ಅಂಬುಲೆನ್ಸ ಸ್ಥಳಕ್ಕೆ ಬಂದಿದ್ದು ಆಗನಾನು ಮತ್ತು ಗುರುನಾಥ ಬಿಂಗೆ ಇಬ್ಬರು ಕೂಡಿಕೊಂಡು ನನ್ನ ಅಣ್ಣನಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ವೈದ್ದಾಧಿಕಾರಿಗೆ ತೋರಿಸಲು ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಾಗ್ಯೂ, 'ಉತ್ತರ ಪ್ರದೇಶ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಹಾನಿ ಪರಿಹಾರ ಕಾಯಿದೆ, 2021'ರ ಅಡಿ ರಾಜ್ಯ ಸರ್ಕಾರವು ಮತ್ತೊಮ್ಮೆ ಹೊಸತಾಗಿ ನೋಟಿಸ್‌ ನೀಡುವ ಮೂಲಕ ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಮುಂದಾಗಬಹುದು ಎಂದು ಹೇಳಿದ ಪೀಠ. Bar & Bench Published on : 18 Feb, 2022, 12:24 pm ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪ ಎದುರಿಸುತ್ತಿರುವವರಿಂದ ವಸೂಲಿ ಮಾಡಲಾದ ದಂಡದ ಹಣವನ್ನು ಅವರಿಗೇ ಮರಳಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿರುವುದಕ್ಕೆ ಪರಿಹಾರವನ್ನು ಕಟ್ಟಿಕೊಡುವ ಸಲುವಾಗಿ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ನೀಡಿದ್ದ ಶೋಕಾಸ್‌ ನೋಟಿಸ್‌ ಅನ್ನು ಹಿಂಪಡೆದಿರುವುದಾಗಿ ಉತ್ತರ ಪ್ರದೇಶ ಸರ್ಕಾರವು ನ್ಯಾ. ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಸೂರ್ಯಕಾಂತ್‌ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿತು. ಈ ವೇಳೆ ನ್ಯಾಯಾಲಯವು ಪ್ರತಿಭಟನಾಕಾರರಿಂದ ವಸೂಲಿ ಮಾಡಲಾಗಿರುವ ಆಸ್ತಿ ಹಾನಿ ಪರಿಹಾರವನ್ನೂ ಮರಳಿಸುವಂತೆ ಆದೇಶಿಸಿತು. ಆದಾಗ್ಯೂ, 'ಉತ್ತರ ಪ್ರದೇಶ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಹಾನಿ ಪರಿಹಾರ ಕಾಯಿದೆ, 2021'ರ ಅಡಿ ರಾಜ್ಯ ಸರ್ಕಾರವು ಮತ್ತೊಮ್ಮೆ ಹೊಸತಾಗಿ ನೋಟಿಸ್‌ ನೀಡುವ ಮೂಲಕ ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಮುಂದಾಗಬಹುದು ಎಂದು ಪೀಠ ಹೇಳಿತು. ಪ್ರಕರಣದ ವಿಚಾರಣೆ ವೇಳೆ, ಪ್ರತಿಭಟನಾಕಾರರ ಪರಿಸ್ಥಿತಿಯ ಬಗ್ಗೆ ವಕೀಲ ನಿಲೋಫರ್‌ ಖಾನ್‌ ನ್ಯಾಯಾಲಯದ ಗಮನಸೆಳೆದರು. ಬಡವರು ತಮ್ಮ ಜೀವನಾವಶ್ಯಕ ವಸ್ತುಗಳನ್ನು ಮಾರುವ ಮೂಲಕ ನಷ್ಟ ತುಂಬಿಕೊಡುವಂತೆ ಮಾಡಲಾಗಿದೆ ಎನ್ನುವ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿಯನ್ನು ಈ ವೇಳೆ ಉಲ್ಲೇಖಿಸಿದರು. 'ಉತ್ತರ ಪ್ರದೇಶ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಹಾನಿ ಪರಿಹಾರ ಕಾಯಿದೆ, 2021' ಜಾರಿಗೆ ಬರುವುದಕ್ಕೂ ಮುನ್ನವೇ ಆಸ್ತಿ ಹಾನಿ ನಷ್ಟ ಭರಿಸುವಂತೆ ನೋಟಿಸ್‌ ಜಾರಿಗೊಳಿಸಿದ್ದರಿಂದ ಅವುಗಳಿಗೆ ಶಾಸನದ ಬಲ ಇರಲಿಲ್ಲ. ಇದರಿಂದಾಗಿ ಎಲ್ಲ ನೋಟಿಸ್‌ಗಳನ್ನೂ ರದ್ದುಗೊಳಿಸುತ್ತಿರುವುದಾಗಿ ಪೀಠವು ಹೇಳಿತು. ಉತ್ತರ ಪ್ರದೇಶ ಸರ್ಕಾರವು ಹೊಸತಾಗಿ ಮೇಲೆ ಹೇಳಿದ ಕಾಯಿದೆಯಡಿ ನೋಟಿಸ್‌ ಜಾರಿಗೊಳಿಸಲು ಸ್ವತಂತ್ರ ಎಂದು ಸ್ಪಷ್ಟಪಡಿಸಿತು.
ಮಾಜಿ ಶಾಸಕ ನೇತ್ರ ತಜ್ಞ ಡಾ ಬಿ ಎಂ ತಿಪ್ಪೇಸ್ವಾಮಿ ಸಮಾಧಿ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ದಲಿತ ಸಂಘಟನೆ ಹಾಗೂ ತಿಪ್ಪೇಸ್ವಾಮಿ ಕುಟುಂಬಸ್ಥರಿಂದ ಪ್ರತಿಭಟನೆ ಆರಂಭವಾಗಿದೆ. ದಾವಣಗೆರೆ: ಮಾಜಿ ಶಾಸಕ ನೇತ್ರ ತಜ್ಞ ಡಾ ಬಿ ಎಂ ತಿಪ್ಪೇಸ್ವಾಮಿ ಸಮಾಧಿ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಅವರ ಪುತ್ರಿ ಜಾಹ್ನವಿ ಅವರು ಕೆಟಿಜೆ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ರು ಯಾವುದೇ ಪ್ರಯೋಜ‌ ಆಗಿಲ್ಲವಂತೆ. ಆದ್ದರಿಂದ ತಕ್ಷಣ ಸಮಾಧಿ ನಾಶ ಮಾಡಿದ ಆರೋಪಿ ಕಾಂಗ್ರೆಸ್​ ಮುಖಂಡ ಹುಲ್ಲುಮನೆ ಗಣೇಶ್ ಅವರನ್ನು ಬಂಧಿಸುವಂತೆ ಹೋರಾಟ ಆರಂಭವಾಗಿದೆ. ದಲಿತ ಸಂಘಟನೆ ಹಾಗೂ ತಿಪ್ಪೇಸ್ವಾಮಿ ಕುಟುಂಬಸ್ಥರಿಂದ ಪ್ರತಿಭಟನೆ ಆರಂಭವಾಗಿದ್ದು, ಖ್ಯಾತ ಪ್ರಗತಿಪರ ಹೋರಾಟಗಾರ ದ್ವಾರಕನಾಥ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ರು. ದಾವಣಗೆರೆ ನಗರದ ವಿದ್ಯುತ್ ಕಾಲೋನಿಯಲ್ಲಿರುವ ಡಾ ಬಿ ಎಂ ತಿಪ್ಪೇಸ್ವಾಮಿ ಸಮಾಧಿ ಇರುವ ಇಪ್ಪತು ಗುಂಟೆ ಜಾಗವನ್ನು ನಕಲಿ ದಾಖಲೆ ಸೃಷ್ಠಿ ಮಾಡಿ ಜಮೀನು ಕಬ್ಜ ಮಾಡಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಅವರ ಪುತ್ರಿ ಜಾಹ್ನವಿ ಆರೋಪ ಮಾಡಿದ್ದರು. ಜಮೀನು ಖರೀದಿ ಮಾಡಿ ಸಮಾಧಿ ಒಡೆದಿದ್ದಾರೆ ಎನ್ನಲಾದ ಕಾಂಗ್ರೆಸ್ ಮುಖಂಡ ಗಣೇಶ ಹುಲ್ಮನೆ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಧ್ವಂಸವಾದ ಸಮಾಧಿಯ ಪೂಜೆ ಸಲ್ಲಿಸಿ ಜಾಗ ಕಬಳಿಸಲು ಯತ್ನಿಸುತ್ತಿರುವ ಕೈ ಮುಖಂಡ ಹುಲ್ಲಮನೆ ಗಣೇಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ಮಾಡಲಾಯಿತು. ಪ್ರಗತಿಪರ ಹೋರಾಟಗಾರ ದ್ವಾರಕನಾಥ್​ ಸಮಾಧಿಗೆ ರಕ್ಷಣೆ ನೀಡುವಂತೆ ಒತ್ತಾಯ: ನೂರಾರು ದಲಿತ ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸಮಾಧಿ ಧ್ವಂಸ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಗೆ ಕೆಟಿಜೆ ನಗರ ಪೊಲೀಸರು ಭಿಗಿ ಭದ್ರತೆ ಒದಗಿಸಿದ್ರು. ಇನ್ನು ಸಮಾಧಿ ಒಡೆದು ಹಾಕಿದವರನ್ನು ಪೊಲೀಸರು ಬಂಧಿಸಿಲ್ಲ, ಈಗಾಗಲೇ ದೂರು ಕೂಡ ನೀಡಲಾಗಿದೆ. ತಕ್ಷಣ ತಪ್ಪಿತಸ್ಥರನ್ನು ಬಂಧಿಸಬೇಕು. ಸಮಾಧಿಗೆ ರಕ್ಷಣೆ ನೀಡ್ಬೇಕು ಎಂದು ಸರ್ಕಾರಕ್ಕೆ ಪ್ರಗತಿಪರ ಹೋರಾಟಗಾರ ದ್ವಾರಕನಾಥ್ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಯೋಗರಾಜ್ ಭಟ್ ಌಕ್ಷನ್ ಕಟ್​ನಲ್ಲಿ ರಾಕ್ ಲೈಕ್ ವೆಂಕಟೇಶ್ ನಿರ್ಮಾಣದಲ್ಲಿ ಶಿವರಾಜ್ ಕುಮಾರ್- ಪ್ರಭುದೇವ ಕಾಂಬಿನೇಷನ್​ನ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಬೆಳ್ಳಂಬೆಳಗ್ಗೆಯೇ ಬೆಂಗಳೂರಿನ ದೇವಾಲಯದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದಾರೆ. ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ಧ: ಎಂಇಎಸ್ ಗೆ ನಟ ಶಿವಣ್ಣ ತಿರುಗೇಟು ಕನ್ನಡದ ಮೇಲೆ ಎಂಇಎಸ್ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ರಾಜ್ಯದ ಕನ್ನಡಿಗರು ಸಿಡಿದೆದ್ದಿದ್ದಾರೆ. ಕರವೇ ವಾಟಾಳ ನಾಗರಾಜ್ ಸೇರಿದಂತೆ ಎಲ್ಲ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗಿದೆ. ಅಲ್ಲದೇ ನಾಳೆ ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಎಂಇಎಸ್ ನಿಷೇಧಕ್ಕೆ ಮನವಿ ಮಾಡಲಿದ್ದಾರೆ. ಈ ಮಧ್ಯೆ ಕನ್ನಡದ ಪರ ಸ್ಯಾಂಡಲ್ ವುಡ್ ನಾಯಕರು ಬೆಂಬಲ‌ನೀಡಿದ್ದು, ಹ್ಯಾಟ್ರಿಕ್ ಹೀರೋ ಶಿವಣ್ಣ ( Shiva Rajkumar )ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ಧ ( life for Kannada ) ಎಂದಿದ್ದಾರೆ. ಬಡವ್ ರ್ಯಾಸ್ಕಲ್ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ ನಾವೆಲ್ಲರೂ ಭಾರತೀಯರು. ಎಲ್ಲ ಭಾಷೆಗೂ ಗೌರವ ಕೊಡಬೇಕು. ಧ್ಬಜಕ್ಕೆ ಗೌರವ ಕೊಡಬೇಕು. ನಾನು ಚೈನೈನಲ್ಲಿ ಹುಟ್ಟಿ ಬೆಳೆದಿದ್ದು, ಓದಿದ್ದು ಬರೆದಿದ್ದು ತಮಿಳಿನಲ್ಲಿ. ಆದರೂ ನಾನು ಕನ್ನಡವನ್ನು ಪ್ರೀತಿಸುತ್ತೇನೆ. ನಾವು ಎಲ್ಲಿರ್ತಿವೋ ಅಲ್ಲಿ ಭಾಷೆ ಕಲಿಯಬೇಕು. ನಾನು ಬೇರೆ ಭಾಷೆ ಸಿನಿಮಾ ನೋಡ್ತಿವಿ,ಗೌರವಿಸ್ತಿವಿ. ನಾನು ಅಖಂಡ್ ಸಿನಿಮಾ ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡಿದೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ ಎಂದಿದ್ದಾರೆ. ಮಾತ್ರವಲ್ಲ ಎಂಇಎಸ್ ವಿರುದ್ಧ ಸ್ಯಾಂಡಲ್ ವುಡ್ ಹೋರಾಟ ಮಾಡಬೇಕು. ಅದಕ್ಕೆ ಶಿವಣ್ಣ ನಾಯಕತ್ವ ವಹಿಸಬೇಕು ಅಗ್ರಹ ಎಲ್ಲೆಡೆಯಿಂದ ವ್ಯಕ್ತ ವಾಗಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಿವಣ್ಣ, ಎಂಇಎಸ್ ವಿರುದ್ಧ ಗುಡುಗಿದ್ದಾರೆ. ಲೀಡರ್ಶಿಪ್ ಬೇಡ. ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಮ್ ಭಾಷೆಗಾಗಿ ನಾವು ಪ್ರಾಣ ಕೊಡೋಕು ಸಿದ್ಧ. 59 ವರ್ಷ ಆಯ್ತು. ಭಾಷೆಗಾಗಿ ಪ್ರಾಣ ಹೋಗೋದಾದರೇ ಹೋಗಲಿ. ಒಂದು ಧ್ವಜವನ್ನು ಸುಡೋದು ಸರಿನಾ? ಧ್ವಜ ಎಂದರೇ ಅದು ತಾಯಿ ಇದ್ದಂತೆ. ತಾಯಿನಾ ಸುಡ್ತೀವಾ? ಸರ್ಕಾರ ಈ ಸಂದರ್ಭದಲ್ಲಿ ಸ್ಟ್ರಾಂಗ್ ಆಗಿರಬೇಕು ಮತ್ತು ಎಂಇಎಸ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಶಿವಣ್ಣ ಒತ್ತಾಯಿಸಿದ್ದಾರೆ. ಇದಕ್ಕೂ ಮೊದಲು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಲೂಸ್ ಮಾದಾ,ರಂಗಾಯಣ ರಘು, ಹಂಸಲೇಖಾ, ವಶಿಷ್ಠಸಿಂಹ, ದುನಿಯಾ ವಿಜಯ್ ಸೇರಿದಂತೆ ಹಲವರು ಶಿವಣ್ಣ ಹೋರಾಟದ ನೇತೃತ್ವ ವಹಿಸಬೇಕು ಸ್ಯಾಂಡಲ್ ವುಡ್ ಹೋರಾಟದ ಕಣಕ್ಕೆ ಇಳಿಯಬೇಕು ಎಂದು ಮನವಿ ಮಾಡಿದ್ದರು. ಒಟ್ಟಿನಲ್ಲಿ ಎಂಇಎಸ್ ಕಿರಿಕ್ ಗೆ ಸ್ಯಾಂಡಲ್ ವುಡ್ ನಟ-ನಟಿಯರ ಆಕ್ರೋಶ ವ್ಯಕ್ತಪಡಿಸಿದ್ದು ಟ್ವೀಟ್, ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ಖಂಡಿಸಿದ್ದಾರೆ. ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ... Post navigation ಸಿಕ್ಕಸಿಕ್ಕ ಜಗಕ್ಕೆಲ್ಲ ಕೈಹಾಕಿದ ತೆಲುಗು ಅಭಿಮಾನಿಗಳು|| ಕಣ್ಣೀರು ಹಾಕಿದ ಕನ್ನಡದ ಕುವರಿ ರಶ್ಮಿಕ ಮಂದಣ್ಣ! ವಿಡಿಯೋ ನೋಡಿ
Jun 30, 2022 Breaking news, India news, kannada news, Karnataka news, muruli Sharma, National news, UI Shooting, Upendra, ಉಪೇಂದ್ರ, ಮುರುಳಿ ಶರ್ಮಾ, ಯು ಐ ಶೂಟಿಂಗ್ The New Indian Express ತರ್ಲೆ ನನ್ಮಗ, ಶ್! ಓಂ, ಎ, ಉಪೇಂದ್ರ ಹಾಗೂ ಉಪ್ಪಿ ಸಿನಿಮಾಗಳ ಡೈರೆಕ್ಟರ್ ಉಪೇಂದ್ರ ತಮ್ಮ ಮುಂದಿನ ನಿರ್ದೇಶನ ಯುಐ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. ಯುಐ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಪೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ನಟ ಉಪೇಂದ್ರ ತಮ್ಮ ಹೊಸ ಸಿನಿಮಾದ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು. ಶಿನವರಾಜ್ ಕುಮಾರ್ ಮತ್ತು ಸುದೀಪ್, ಡಾಲಿ ಧನಂಜಯ ಹಾಗೂ ದುನಿಯಾ ವಿಜಯ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಉಪೇಂದ್ರ, ಯುಐ ಸಿನಿಮಾ ಕಲ್ಪನೆ 15 ವರ್ಷಗಳ ಹಿಂದಿನದ್ದು, ಆದರೆ ಇಂದಿಗೂ ಅದು ಪ್ರಸ್ತುಕವಾಗಿದೆ, ಸಿನಿಮಾ ರಂಗದಲ್ಲಿ 3 ದಶಕಗಳನ್ನು ಪೂರೈಸಿರುವ ಉಪೇಂದ್ರ ಅವರ ನಿರ್ದೇಶನದ 11ನೇ ಸಿನಿಮಾ ಇದಾಗಿದೆ. 7 ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ. ಚಿತ್ರದಲ್ಲಿ ಉಪೇಂದ್ರ ನಾಯಕನಾಗಿ ನಟಿಸುತ್ತಿದ್ದು, ಮುರಳಿ ಶರ್ಮಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಚಿತ್ರೀಕರಣದಲ್ಲಿ ಮುರುಳಿ ಶರ್ಮಾ ಭಾಗವಹಿಸುತ್ತಿದ್ದಾರೆ. ಯುಐ ಸಿನಿಮಾವನ್ನು ಜಿ ಮನೋಹರನ್ (ಲಹರಿ ಫಿಲ್ಮ್ಸ್) ಮತ್ತು ಕೆಪಿ ಶ್ರೀಕಾಂತ್ (ವೀನಸ್ ಎಂಟರ್ಟೈನರ್ಸ್) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ: ಉಪ್ಪಿ ಸ್ಟೈಲ್ ಲ್ಲಿ ಚಿತ್ರಕ್ಕೆ ಮುಹೂರ್ತ; ಕುತೂಹಲ ಕೆರಳಿಸಿದ ‘ಯುಐ’ ಶೀರ್ಷಿಕೆ; ಪ್ರೇಕ್ಷಕರ ತಲೆಗೆ ಹುಳಬಿಟ್ಟ ರಿಯಲ್ ಸ್ಟಾರ್! ಕಲಾವಿದರ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಸದ್ಯಕ್ಕೆ, ಕಲಾ ನಿರ್ದೇಶಕ ಶಿವಕುಮಾರ್ (ವಿಕ್ರಾಂತ್ ರೋಣ, ಕೆಜಿಎಫ್ ಮತ್ತು ಕಬ್ಜಾ) ಅವರನ್ನು ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ, ಉಪೇಂದ್ರ ಕಬ್ಜಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಮೊಬೈಲ್ ಇಂಟರ್ನೆಟ್; ನಿಮಗೆಷ್ಟು ಗೊತ್ತು? (Mobile | GPRS | Airtel | Vodafone) ಸಲಹೆ/ಪ್ರತಿಕ್ರಿಯೆ ಮಿತ್ರನಿಗೆ ಕಳುಹಿಸಿ ಈ ಪುಟ ಮುದ್ರಿಸಿ ಮೊಬೈಲ್ ಇಂಟರ್ನೆಟ್; ನಿಮಗೆಷ್ಟು ಗೊತ್ತು? ಇಂಟರ್ನೆಟ್ ಈಗ ಕಂಪ್ಯೂಟರ್‌ಗಳಿಗೆ ಸೀಮಿತವಾಗಿಲ್ಲ ಎಂಬುದು ತೀರಾ ಹಳೆ ಸುದ್ದಿ. ಆದರೆ ಕಂಪ್ಯೂಟರ್‌ನಲ್ಲಿ ನಿರ್ವಹಿಸಬಹುದಾದ ಬಹುತೇಕ ಇಂಟರ್ನೆಟ್ ಕಾರ್ಯಗಳನ್ನು ಮೊಬೈಲ್‌ಗಳ ಮೂಲಕವೇ ಮಾಡಿ ಮುಗಿಸಬಹುದು ಎಂಬುದರ ಕುರಿತು ಇಲ್ಲಿದೆ ಅಲ್ಪ ಮಾಹಿತಿ. ಮೊಬೈಲ್‌ನಲ್ಲಿ ಏನೆಲ್ಲ ಸಾಧ್ಯ? ಏನು ಅಸಾಧ್ಯ ಎಂಬುದನ್ನು ಪ್ರಶ್ನಿಸುವ ಕಾಲ ದೂರವಿಲ್ಲ ಎನ್ನಬಹುದು. ಯಾವುದೇ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್ ಪರದೆಯಲ್ಲಿ ನೋಡುವ ರೀತಿಯಲ್ಲಿಯೇ ಮೊಬೈಲ್‌ನಲ್ಲೂ ನೋಡಲು ಸಾಧ್ಯ. ದುಬಾರಿಯೆನಿಸಿದರೂ ಹೋದಲ್ಲೆಲ್ಲ ನೋಡಬಹುದಾದ ಕಾರಣ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಂಟರ್ನೆಟ್ ಜನಪ್ರಿಯವಾಗುತ್ತಿದೆ. PR ಯಾವುದೇ ಸುದ್ದಿ ವೆಬ್‌ಸೈಟ್‌ಗಳು, ಇ-ಮೇಲ್‌ಗಳು, ವಿಕಿಪೀಡಿಯಾ, ಯೂಟ್ಯೂಬ್, ಸಾಮಾಜಿಕ ಸಂಪರ್ಕ ತಾಣಗಳು (ಆರ್ಕುಟ್, ಟ್ವಿಟ್ಟರ್, ಫೇಸ್‌ಬುಕ್, ಬಿಗ್ ಅಡ್ಡಾ ಇತ್ಯಾದಿ), ಶಾಪಿಂಗ್, ಬ್ಯಾಂಕಿಂಗ್, ಗೇಮ್ಸ್, ಸೇರಿದಂತೆ ಎಲ್ಲವನ್ನೂ ಮೊಬೈಲ್‌ನಲ್ಲೇ ವೀಕ್ಷಿಸಲು ಸಾಧ್ಯವಿದೆ. ಬಹುತೇಕ ಹ್ಯಾಂಡ್‌ಸೆಟ್‌ಗಳಲ್ಲಿ ಯೂನಿಕೋಡ್ ಸೌಲಭ್ಯವಿರುವುದರಿಂದ ಕನ್ನಡ, ತಮಿಳು, ತೆಲುಗು, ಹಿಂದಿ ಮುಂತಾದ ಪ್ರಾಂತೀಯ ಭಾಷೆಗಳ ವೆಬ್ ತಾಣಗಳನ್ನೂ ನೋಡಬಹುದಾಗಿದೆ. ಅಲ್ಲದೆ ಕನ್ನಡದಲ್ಲೇ ಇ-ಮೇಲ್ ಮಾಡುವ ವ್ಯವಸ್ಥೆಯನ್ನೂ ಮೊಬೈಲ್‌ಗಳು ಹೊಂದಿವೆ. ಜಿಪಿಆರ್ಎಸ್ ಪಡೆಯುವುದು ಹೇಗೆ? ಈಗೀಗ ಜಿಪಿಆರ್ಎಸ್ ಸೌಲಭ್ಯವನ್ನು ಹೊಂದಿರದ ಮೊಬೈಲ್‌ಗಳೇ ಕಡಿಮೆ. ನೋಕಿಯಾ, ಎಲ್‌ಜಿ, ಸ್ಯಾಮ್‌ಸಂಗ್, ಸೋನಿ ಎರಿಕ್ಸನ್ ಮುಂತಾದ ಕಂಪನಿಗಳು ತಮ್ಮ ಹ್ಯಾಂಡ್‌ಸೆಟ್‌ಗಳಲ್ಲಿ ಅಗತ್ಯ ತಾಂತ್ರಿಕತೆಯನ್ನು ಅಳವಡಿಸಿರುತ್ತವೆ. ಆದರೆ ಬಳಕೆದಾರರು ಇಂಟರ್ನೆಟ್ ಸೇವೆಯನ್ನು ಪಡೆಯಬೇಕಾದರೆ ಮೊಬೈಲ್‌ಗಳಿಗೆ ಸೇವಾದಾರಿಂದ (ವೊಡಾಫೋನ್, ಏರ್‌ಟೆಲ್, ಬಿಎಸ್‌ಎನ್‌ಎಲ್, ರಿಲಯೆನ್ಸ್ ಇತ್ಯಾದಿ) ಜಿಪಿಆರ್‌ಎಸ್ ಸಂಪರ್ಕವನ್ನು ಪಡೆದುಕೊಳ್ಳಬೇಕು. ಭಾರ್ತಿ ಏರ್‌ಟೆಲ್.. ಏರ್‌ಟೆಲ್ ಸೇವಾದಾರರ ಸಂಪರ್ಕವನ್ನು ಪಡೆದಿರುವ ಪ್ರೀಪೇಡ್ ಬಳಕೆದಾರರು, ತಮಗೆ ಜಿಪಿಆರ್‌ಎಸ್ ಸೌಲಭ್ಯ ಬೇಕೆಂದಾದಲ್ಲಿ GPRSACT ಎಂದು ಟೈಪಿಸಿ 511 ನಂಬರಿಗೆ ಎಸ್‌ಎಂಎಸ್ ಮಾಡಬೇಕು. ಈ ಸೇವೆಯನ್ನು ರದ್ದು ಮಾಡಬೇಕಾದಲ್ಲಿ ಅದೇ ನಂಬರಿಗೆ GPRSDEACT ಎಂದು ಮೆಸೇಜ್ ಕಳುಹಿಸಬಹುದು. PR ಏರ್‌ಟೆಲ್ ಲೈವ್ ಸಂಪರ್ಕ ಬೇಕಾದಲ್ಲಿ LIVEACT ಎಂದು ಬರೆದು 511 ನಂಬರಿಗೆ ಎಸ್‌ಎಂಎಸ್ ಮಾಡಬೇಕು. ಈ ಸೇವೆಯನ್ನು ಸ್ಥಗಿತಗೊಳಿಸಲು LIVEDEACT ಎಂದು ಬರೆದು ಅದೇ ಸಂಖ್ಯೆಗೆ ಸಂದೇಶ ಕಳುಹಿಸಬಹುದು. ಈ ಬಗ್ಗೆ ಸಂದೇಹಗಳಿದ್ದಲ್ಲಿ ಗ್ರಾಹಕರ ಸೇವಾ ವಿಭಾಗಕ್ಕೆ ಕರೆ ಮಾಡಿ ವಿವರಗಳನ್ನು ಪಡೆಯಬಹುದಾಗಿದೆ. ವೊಡಾಫೋನ್.. ವೊಡಾಫೋನ್ (ಹಚ್) ಪ್ರೀಪೇಡ್ ಗ್ರಾಹಕರು ACT VL ಎಂದು ಟೈಪಿಸಿ 144 ನಂಬರ್‌ಗೆ ಎಸ್‌ಎಂಎಸ್ ಮಾಡಬೇಕು. ಪೋಸ್ಟ್‌ಪೇಡ್ ಬಳಕೆದಾರರು ACT VL ಎಂದು ಬರೆದು 111 ನಂಬರ್‌ಗೆ ಕಳುಹಿಸಬೇಕು ಅಥವಾ ಗ್ರಾಹಕರ ಸೇವಾಕೇಂದ್ರಕ್ಕೆ ಕರೆ ಮಾಡಿ ಸಲಹೆಗಳನ್ನು ಪಡೆದುಕೊಳ್ಳಬಹುದು. ರಿಲಯೆನ್ಸ್ ಜಿಎಸ್‌ಎಂ.. ಈ ಸೇವಾದಾರರ ಸಂಪರ್ಕ ಹೊಂದಿರುವ ಗ್ರಾಹಕರು ಮೊಬೈಲ್ ಸಿಮ್ ಮೆನುವಿನಲ್ಲಿರುವ R-WORLDನೊಳಗೆ ಹೋಗಿ Get Settings ಪಡೆದುಕೊಳ್ಳಬೇಕು. ನಂತರ ಜಿಪಿಆರ್‌ಎಸ್ ಸೆಟ್ಟಿಂಗ್ಸ್‌ ಎಂಬಲ್ಲಿ ಸೆಟ್ಟಿಂಗ್‌ಗಾಗಿ ಮನವಿ ಸಲ್ಲಿಸಬಹುದಾಗಿದೆ. ಕಂಪ್ಯೂಟರ್‌ನಂತೆ ನೋಡಬೇಕೇ? ಬಹುತೇಕ ಮೊಬೈಲ್‌ ಹ್ಯಾಂಡ್‌ಸೆಟ್‌ಗಳು ಹೊಂದಿರುವ ಬ್ರೌಸರುಗಳು ಆಕರ್ಷಕವಾಗಿಲ್ಲ ಮತ್ತು ಗ್ರಾಹಕ ಸ್ನೇಹಿಯಾಗಿರುವುದಿಲ್ಲ. ನೂತನ ಮಾದರಿಯ ಹ್ಯಾಂಡ್‌ಸೆಟ್‌ಗಳಲ್ಲಿ ಇತರ ಕಂಪನಿಗಳ ಬ್ರೌಸರುಗಳನ್ನು ಅಳವಡಿಸಿರಲಾಗುತ್ತದೆ. ಹಾಗಿಲ್ಲದ ಹ್ಯಾಂಡ್‌ಸೆಟ್ ಹೊಂದಿರುವವರು ಇಂಟರ್ನೆಟ್‌ನಿಂದ ಬ್ರೌಸರುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. PR ಪ್ರಸಕ್ತ ಮೊಬೈಲ್ ಬ್ರೌಸರುಗಳಲ್ಲಿ 'ಒಪೇರಾ ಮಿನಿ' (Opera mini) ಹೆಚ್ಚು ಜನಪ್ರಿಯ ಮತ್ತು ಗ್ರಾಹಕ ಸ್ನೇಹಿಯಾಗಿದೆ. ಜಿಪಿಆರ್‌ಎಸ್‌ ಸಂಪರ್ಕ ಪಡೆದುಕೊಂಡ ನಂತರ ಒಪೇರಾ ವೆಬ್‌ಸೈಟ್‌ನಿಂದ ಬ್ರೌಸರನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಇತರ ಬ್ರೌಸರುಗಳು ಕೂಡ ಲಭ್ಯವಿದೆ. ಮೊಬೈಲ್ ಇಂಟರ್ನೆಟ್ ದುಬಾರಿ.. ಕಂಪ್ಯೂಟರ್‌ನಂತೆ ಮೊಬೈಲ್‌ನಲ್ಲೇ ಪ್ರಪಂಚವನ್ನು ಸುತ್ತಾಡಬಹುದಾದರೂ ಮಾಮೂಲಿ ಇಂಟರ್ನೆಟ್ ಸಂಪರ್ಕಕ್ಕಿಂತ ಇದು ತೀರಾ ದುಬಾರಿ ಮತ್ತು ನಿಧಾನ. ಬಹುತೇಕ ಸೇವಾದಾರರು ಪ್ರತೀ ಕಿಲೋ ಬೈಟ್‌ಗೆ ಒಂದು ಪೈಸೆಯಂತೆ ದರ ವಿಧಿಸುತ್ತಾರೆ. ಒಂದು ಸಾಧಾರಣ ವೆಬ್ ಪುಟವನ್ನು ತೆರೆಯಬೇಕಾದರೆ 50ರಿಂದ 70 ಕೆ.ಬಿ.ಯಷ್ಟು ಡೌನ್‌ಲೋಡ್ ಅಗತ್ಯವಿರುತ್ತದೆ. ಅಂದರೆ ಒಂದು ಪುಟವನ್ನು ತೆರೆದಾಗ ಸರಿಸುಮಾರು 70 ಪೈಸೆಯನ್ನು ಸೇವಾದಾರರು ವಿಧಿಸುತ್ತಾರೆ. ಕೆಲವು ಕಂಪನಿಗಳು ಜಿಪಿಆರ್ಎಸ್ ಪ್ಯಾಕೇಜ್‌ಗಳನ್ನೂ ನೀಡುತ್ತಿವೆ. ಕಂಪ್ಯೂಟರ್ ಇಂಟರ್ನೆಟ್‌ಗೆ ಹೋಲಿಸಿದಾಗ ಮೊಬೈಲ್ ಇಂಟರ್ನೆಟ್ ತೀರಾ ನಿಧಾನ. ಇ-ಮೇಲ್ ಅಥವಾ ತಕ್ಷಣದ ಸುದ್ದಿಗಳನ್ನು ಅಂತರ್ಜಾಲದಲ್ಲಿ ನೋಡಲು ಹೆಚ್ಚು ಉಪಯುಕ್ತ. 3ಜಿ, ವೈ-ಫೈ ಸೌಲಭ್ಯಗಳು ಕಾರ್ಯಗತಗೊಂಡ ನಂತರ ಮೊಬೈಲ್ ಇಂಟರ್ನೆಟ್ ಹೆಚ್ಚು ಗ್ರಾಹಕ ಸ್ನೇಹಿಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಸಂಬಂಧಿತ ಮಾಹಿತಿ ಹುಡುಕಿ ಇದನ್ನು ಸಹ ಶೋಧಿಸು: ಮೊಬೈಲ್ ಇಂಟರ್ನೆಟ್, ಇಂಟರ್ನೆಟ್, ಕಂಪ್ಯೂಟರ್, ನೋಕಿಯಾ, ಸೆಲ್ ಫೋನ್, ಹ್ಯಾಂಡ್ಸೆಟ್, Mobile, GPRS, Airtel, Vodafone, Relaince, BSNL, Internet, India
ಕೊಲ್ಲೂರು ಮೂಕಾಂಬಿಕಾ ಜ್ಯೋತಿಷ್ಯ ಪೀಠ.. ಪಂಡಿತ್ ರಾಮನಾಥ್ ಭಟ್.. 95910 01122, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಕಟಕ ರಾಶಿ.. ಇಂದಿನ ದಿನ ಕಫ, ಶೀತ, ಅಜೀರ್ಣ ಸಮಸ್ಯೆ, ಕುಲದೇವರ ದರ್ಶನ ಭಾಗ್ಯ, ತಂದೆ ಮಾಡಿದ ಸಾಲ ಬಾಧೆ, ಶತ್ರುಗಳ ಕಾಟ, ಆರೋಗ್ಯದಲ್ಲಿ ವ್ಯತ್ಯಾಸ. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಮಿಥುನ ರಾಶಿ.. ಇಂದಿನ ದಿನ ಸ್ನೇಹಿತರಿಂದ ಧನಾಗಮನ ನಿರೀಕ್ಷೆ, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಸಂಗಾತಿಯಿಂದ ಬೇಸರ, ದಾಂಪತ್ಯದಲ್ಲಿ ನಿರಾಸಕ್ತಿ. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ವೃಷಭ ರಾಶಿ.. ಇಂದಿನ ದಿನ ಆಕಸ್ಮಿಕ ಬಂಧುಗಳ ಆಗಮನ, ಕುಟುಂಬದಲ್ಲಿ ಬೆರೆಯುವ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯದ ಸೂಚನೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ದುಸ್ವಪ್ನಗಳು, ನಿದ್ರಾಭಂಗ, ಲಾಭ ಪ್ರಮಾಣದ ಅಧಿಕ, ಹಿರಿಯರಿಂದ ಶುಭವಾರ್ತೆ, ಆಕಸ್ಮಿಕ ಅವಘಡ. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಮೇಷ ರಾಶಿ.. ಇಂದಿನ ದಿನ ಮಾನಸಿಕ ವೇದನೆ, ಚಿಂತೆಯಿಂದ ನಿದ್ರಾಭಂಗ, ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯ ಅಹಂಭಾವದಿಂದ ಕಿರಿಕಿರಿ, ಮಾಟ-ಮಂತ್ರದ ತಂತ್ರದ ಭೀತಿ, ಪ್ರಯಾಣಕ್ಕೆ ಮನಸ್ಸು-ಅಡೆತಡೆ, ಜೀವನದ ಮೇಲೆ ಜಿಗುಪ್ಸೆ ಅನ್ನಿಸುವುದು. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ವೃಶ್ಚಿಕ ರಾಶಿ.. ಇಂದಿನ ದಿನ ತಂದೆಯಿಂದ ಅನುಕೂಲವಾಗುವ ಭರವಸೆ, ಪ್ರೀತಿ ವಿಶ್ವಾಸ-ಭಾವನೆಗಳಿಗೆ ಧಕ್ಕೆ, ಕುಟುಂಬಸ್ಥರಿಂದ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ನೀವಾಡುವ ಮಾತಿನಿಂದಲೇ ಸಮಸ್ಯೆ, ಹಣಕಾಸು ವಿಚಾರವಾಗಿ ತಪ್ಪು ನಿರ್ಧಾರ, ಕುಟುಂಬದಲ್ಲಿ ವೈಮನಸ್ಸು. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ತುಲಾ ರಾಶಿ.. ಇಂದಿನ ದಿನ ಸ್ವಂತ ಉದ್ಯೋಗ ಆರಂಭಕ್ಕೆ ಭರವಸೆ, ನೆರೆಹೊರೆಯ ಬಂಧುಗಳಿಂದ ಕಿರಿಕಿರಿ, ಮನಸ್ಸಿನಲ್ಲಿ ಗೊಂದಲ, ಶತ್ರುಗಳಿಂದ ಅಪಜಯ, ಉದ್ಯೋಗ-ಸ್ಥಳ ಬದಲಾವಣೆಗೆ ಮನಸ್ಸು, ಪ್ರಯಾಣಕ್ಕೆ ಅಡೆತಡೆ, ನೆಮ್ಮದಿ ಇಲ್ಲದ ಜೀವನ. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಕನ್ಯಾ ರಾಶಿ.. ಇಂದಿನ ದಿನ ದಾಂಪತ್ಯದಲ್ಲಿ ವಿರಸ, ಮಾನಸಿಕ ನೋವು, ಮಾತೃವಿನಿಂದ ಸ್ತಿರಾಸ್ತಿ-ವಾಹನ ಲಾಭ, ಹಿರಿಯರಿಂದ ಮನಸ್ಥೈರ್ಯ ಪ್ರಾಪ್ತಿ, ನಂಬಿಕಸ್ಥರಿಂದ ಮೋಸ, ಸೋಲು-ನಷ್ಟ ನಿರಾಸೆ, ಲಾಭ ಪ್ರಮಾಣ ಕುಂಠಿತ. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಸಿಂಹ ರಾಶಿ.. ಇಂದಿನ ದಿನ ಮಕ್ಕಳಿಂದ ಸಮಸ್ಯೆ, ಕೋರ್ಟ್ ಕೇಸ್‍ಗೆ ಅಲೆದಾಟ, ಭವಿಷ್ಯದ ಚಿಂತೆ, ನಿದ್ರಾಭಂಗ, ಮಾಟ-ಮಂತ್ರದ ಭೀತಿ, ಮಕ್ಕಳ ಬಗ್ಗೆ ಯೋಚನೆ, ಬೇಜವಾಬ್ದಾರಿಯಿಂದ ನೋವು. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಮೀನ ರಾಶಿ.. ಇಂದಿನ ದಿನ ಮಕ್ಕಳಿಗೆ ಉದ್ಯೋಗಾವಕಾಶ, ದಾಂಪತ್ಯದಲ್ಲಿ ವಿರಸ, ನೆಮ್ಮದಿಗೆ ಭಂಗ, ಉದ್ಯೋಗದಲ್ಲಿ ಅಡೆತಡೆ, ಮಾಡುವ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಕುಂಭ ರಾಶಿ.. ಇಂದಿನ ದಿನ ಸೇವಕರು-ಕೂಲಿ ಕಾರ್ಮಿಕರಿಂದ ಒಳಿತು, ಮಿತ್ರರಿಂದ ಕೌಟುಂಬಿಕ ಸಮಸ್ಯೆ ಪರಿಹಾರ, ಆದಾಯಕ್ಕಿಂತ ಅಧಿಕವಾದ ಖರ್ಚು, ಸ್ನೇಹಿತರಿಂದ ಸಹಕಾರ, ಮಾಟ-ಮಂತ್ರ, ತಂತ್ರದ ಭೀತಿ, ದುಷ್ಟರ ಸಹವಾಸದಿಂದ ತೊಂದರೆ, ಕಾರ್ಯ ಯಶಸ್ಸಿಗಾಗಿ ಪರಿಶ್ರಮ. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಮಕರ ರಾಶಿ.. ಇಂದಿನ ದಿನ ಸ್ನೇಹಿತರಿಂದ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಆತ್ಮೀಯರು-ಬಂಧುಗಳಲ್ಲಿ ವೈಮನಸ್ಸು, ನಿದ್ರೆಯಲ್ಲಿ ದುಸ್ವಪ್ನ, ವ್ಯಾಪಾರ-ವ್ಯವಹಾರ ನಷ್ಟದ ಭೀತಿ, ಅನಗತ್ಯ ಖರ್ಚು, ದಾನ ಮಾಡುವ ಮನಸ್ಥಿತಿ.. ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 ಧನಸ್ಸು ರಾಶಿ.. ಇಂದಿನ ದಿನ ತಾಯಿಯೊಂದಿಗೆ ವಾಗ್ವಾದ, ಒಂಟಿತನ ಬಯಸುವಿರಿ, ಸ್ವಂತ ಉದ್ಯಮದಲ್ಲಿ ನಷ್ಟ, ಪ್ರೀತಿ ಪ್ರೇಮ ಭಾವನೆಗಳಿಗೆ ಧಕ್ಕೆ, ಆರ್ಥಿಕ ಮುಗ್ಗಟ್ಟು, ಕೆಲಸ ಕಾರ್ಯಗಳಲ್ಲಿ ಅಡೆತಡೆ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122 Post Views: 227 Post navigation ಚಿರು ಇಲ್ಲವಾದ ಬಳಿಕ ಹೆಸರು ಬದಲಿಸಿಕೊಂಡ ಮೇಘನಾ ರಾಜ್.. ರವಿಶಂಕರ್ ಗೌಡ ಕುಟುಂಬಕ್ಕೆ ಕೊರೊನಾ ಆತಂಕ.. ದೊಡ್ಡತನ ತೋರಿದ ಸುದೀಪ್, ಗಣೇಶ್, ಸೃಜನ್.. ಇದು ನಿಜವಾದ ಸ್ನೇಹ ಎಂದರೆ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಬಿಜೆಪಿ ಶಾಸಕರು ಉನ್ನತ ಮಟ್ಟಕ್ಕೆ ಏರಬೇಕು, ಉನ್ನತ ಹುದ್ದೆ ಪಡೆಯಬೇಕು ಎಂದರೆ ಸಂಘ ಪರಿವಾರದ ಆಶೀರ್ವಾದ ಇರಲೇಬೇಕು ಎನ್ನುವುದು ಎಲ್ಲರಿಗೂ ಗೊತ್ತಿರೋ ಸಂಗತಿ. ಬಿಜೆಪಿಯ ಮಾತೃ ಸಂಸ್ಥೆ ಆಗಿರುವ ಆರ್‌ಎಸ್‌ಎಸ್‌, ಬಿಜೆಪಿ ಸರ್ಕಾರ ಎಲ್ಲಾ ನಿರೂಪಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ತಿಳಿದಿರುವ ವಿಚಾರ. ಕೆಲವು ವಿಚಾರಗಳ ಬಗ್ಗೆ ಆರ್‌ಎಸ್‌ಎಸ್‌ ನಾಯಕರ ಜೊತೆ ಚರ್ಚಿಸಿಯೇ ನಿರ್ಧಾರ ಕೈಗೊಳ್ಳುವ ಪರಿಪಾಠವಿದೆ. ಇದೀಗ ಜೆಡಿಎಸ್‌, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಹಲವು ನಾಯಕರಿಗೆ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಕ್ಕೆ ಸಾಕಷ್ಟು ಕಷ್ಟವಾಗ್ತಿದೆ. ಇದು ಅವರ ನಡೆ ನುಡಿಯಲ್ಲೂ ಆಗಾಗ ವ್ಯಕ್ತವಾಗುತ್ತಲೇ ಇದೆ. ಹೆಚ್ಚು ಓದಿದ ಸ್ಟೋರಿಗಳು ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಯೋಜನೆ ಶೀಘ್ರ ಪ್ರಾರಂಭ : ಸಿಎಂ ಬೊಮ್ಮಾಯಿ ಮೈಸೂರು; ನಾಗರಹೊಳೆ ಅಭಯಾರಣ್ಯದಲ್ಲಿ ಗಂಡು ಹುಲಿ ಶವ ಪತ್ತೆ ನಮ್ಮ ಶಾಸಕರು ಮರಾಠರ ಏಜೆಂಟರಂತೆ ವರ್ತಿಸ್ತಿದ್ದಾರೆ : ವಾಟಾಳ್‌ ನಾಗರಾಜ್‌ ಇನ್ನೂ ಕೆಲವು ನಾಯಕರು ಇದೀಗ ಬಿಜೆಪಿ ಸೇರ್ಪಡೆಯಾಗಿದ್ದರೂ ಬಿ.ಎಸ್‌ ಯಡಿಯೂರಪ್ಪ ಕೊಟ್ಟಿದ್ದ ಆಶ್ವಾಸನೆಯಿಂದ ಮಂತ್ರಿಗಳಾಗಿದ್ದಾರೆ. ಈ ಅವಧಿ ಮುಗಿದರೆ ಬಿ.ಎಸ್‌. ಯಡಿಯೂರಪ್ಪ ಮೂಲೆ ಗುಂಪಾಗುವುದು ಶತಸಿದ್ಧ. ಆ ಬಳಿಕ ಪಕ್ಷದಲ್ಲಿ ಏನಾದರೂ ಸಾಧಿಸಬೇಕು ಎಂದರೆ ಸಂಘ ಪರಿವಾರದ ಕೃಪೆ ಇರಲೇಬೇಕೆಂಬುದನ್ನು ಮನಗಂಡು ಸಂಘ ಪರಿವಾರವನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಮೊದಲಿಗ ಎಂದರೆ ಕೆ.ಆರ್‌. ಪೇಟೆಯಿಂದ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ ನಾರಾಯಣಗೌಡ. ಹಾಗು ಯಶವಂತಪುರ ಕ್ಷೇತ್ರದ ಎಸ್‌.ಟಿ. ಸೋಮಶೇಖರ್‌. ಮುಂಬೈನಲ್ಲಿ ಹೋಟೆಲ್‌ ಉದ್ಯಮಿ ಆಗಿರುವ ಕೆ.ಆರ್‌. ಪೇಟೆ ತಾಲೂಕಿನ ಕೈಗೋನಹಳ್ಳಿಯ ನಾರಾಯಣಗೌಡ, ಅಲ್ಲಿಂದ ಮತ್ತೆ ತವರೂರಿಗೆ ವಾಪಸ್‌ ಬಂದು ಜೆಡಿಎಸ್‌ ಟಿಕೆಟ್‌ ಗಿಟ್ಟಿಸಿ ಶಾಸಕರಾಗಿದ್ದರು. ಎರಡು ಬಾರಿ ಶಾಸಕರಾದ ಬಳಿಕ ಆಪರೇಷನ್‌ ಕಮಲ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಇದೀಗ ಗೆದ್ದು ಬಿಜೆಪಿಯಿಂದ ಸಚಿವರಾಗಿದ್ದಾರೆ. ಇದೀಗ ಸಂಘ ಪರಿವಾರವನ್ನೂ ಸೆಳೆಯಲು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಜೈ ಮಹಾರಾಷ್ಟ್ರ, ಜೈ ಶಿವಾಜಿ ಎನ್ನುವ ಮೂಲಕ ಕನ್ನಡಿಗರ ಆಕ್ರೋಶ ಕಾರಣವಾಗಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ ಸಚಿವ ನಾರಾಯಣಗೌಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡಿರುವ ಸಚಿವ ನಾರಾಯಣಗೌಡ, ಕೊನೆಯಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ತೋರಿಸಿದ್ದಾರೆ. ಇಂದು ನಾನು ಏನೇ ಆಗಿದ್ದರು ಅದು ಮಹಾರಾಷ್ಟ್ರದಿಂದ ಮಾತ್ರ. ಕಳೆದ 35 ವರ್ಷಗಳ ಹಿಂದೆ ಮುಂಬೈಗೆ ಹೋಗಿದ್ದ ನಾನು ಈಗ ಮಹಾರಾಷ್ಟ್ರದಲ್ಲಿ ದೊಡ್ಡ ಹೋಟೆಲ್‌ ಉದ್ಯಮಿ ಆಗಿದ್ದೇನೆ. ಬಿಲ್ಡರ್ ಕೂಡ ಆಗಿ ಮತ್ತೆ ಇಲ್ಲಿಗೆ ಬಂದು ರಾಜಕಾರಣಿ ಆಗಿದ್ದೇನೆ. ನನ್ನ ದೇಹದಲ್ಲಿ ಏನಾದರೂ ತಾಕತ್ತಿದೆ ಅಂದರೆ ಅದು ಮಹಾರಾಷ್ಟ್ರದಿಂದ ಮಾತ್ರ ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ವಾರ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಹಾರಾಷ್ಟ್ರಕ್ಕೆ ಜೈ ಎಂದಿದ್ರು. ಯಾವಾಗ ವಿವಾದ ಸ್ವರೂಪ ಪಡೀತೋ ಆಗ ಉಲ್ಟಾ ಹೊಡೆದಿದ್ದ ಶಾಸಕ ಬಸಬರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ, ನಾನು ಮರಾಠ ಯುವಕ ಮಂಡಳಿ ಆಯೋಜಿಸಿದ್ದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ ಬಳಿಕ ಜೈ ಶಿವಾಜಿ ಎಂದ ಕೂಡಲೇ ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಎಂದಿದ್ದು. ಉದ್ದೇಶಪೂರ್ವಕವಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರು. ಇದೀಗ ಮಿನಿಸ್ಟರ್‌ ಒಬ್ಬರು ಸಂಘ ಪರಿವಾರ ಓಲೈಸಿಕೊಳ್ಳುವ ಉದ್ದೇಶದಿಂದ ಹಿಂದಿಯಲ್ಲಿ ಭಾಷಣ ಮಾಡಿ ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದಿದ್ದಾರೆ ಎಂದು ಆಕ್ರೋಶ ಭುಗಿಲೆದ್ದಿದೆ. ನಾರಾಯಣಗೌಡ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಮಂಡ್ಯ ಜನರೇ ನಿರ್ಧಾರ ಮಾಡುತ್ತಾರೆ. ಮಂಡ್ಯ ಜಿಲ್ಲೆ ಅಪ್ಪಟ ಕನ್ನಡಿಗರ ನಾಡಾಗಿದೆ. ಮಹಾರಾಷ್ಟ್ರದಲ್ಲಿ ಉದ್ಯಮ ಮೂಲಕ ಹಣ ಮಾಡಿರಬಹುದು. ಆದೇ ದುಡ್ಡಲ್ಲಿ ನಾನು ಜನರನ್ನು ಕೊಂಡುಕೊಂಡಿದ್ದೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಂಡ್ಯದ ಕೆ.ಆರ್‌ ಪೇಟೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್‌ ನಾರಾಯಣಗೌಡ ಮಾತನಾಡಿ ಕೂಡಲೇ ರಾಜೀನಾಮೆ ಕೊಟ್ಟು ಕನ್ನಡಿಗರ ಕ್ಷಮಾಪಣೆ ಕೇಳಬೇಕು. ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಮಾತನಾಡಿರುವುದು ತಪ್ಪು ಎಂದು ಖಂಡಿಸಿದ್ದಾರೆ. ವಿವಾದ ಸ್ವರೂಪ ಪಡೆಯುವ ಮುನ್ನ ಮಂಡ್ಯದಲ್ಲಿ ಮಾತನಾಡಿರುವ ಸಚಿವ ನಾರಾಯಣಗೌಡ ಕನ್ನಡಿಗರ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಈ ರೀತಿ ಮರಾಠಿ ಪ್ರೇಮ ಬೆಳಗಾವಿ ರಾಜಕಾರಣಿಗಳಲ್ಲಿ ಆಗಾಗ ಕಾಣಿಸುತ್ತದೆ. ಚುನಾವಣೆ ಘೋಷಣೆಯಾದ ವೇಳೆ ಅಲ್ಲಿನ ರಾಜಕಾರಣಿಗಳು ಮಹಾರಾಷ್ಟಕ್ಕೂ ಜೈ ಎನ್ನುತ್ತಾರೆ. ಅದಕ್ಕೆ ಕಾರಣ ಎಂದರೆ ಬೆಳಗಾವಿ ಗಡಿ ಭಾಗದಲ್ಲಿರುವ ಮರಾಠಿ ಮತದಾರ ಮತಗಳನ್ನು ಗಳಿಸುವ ಉದ್ದೇಶವಿರುತ್ತದೆ. ಆದರೆ ಮಂಡ್ಯದಲ್ಲಿ ಅಪ್ಪಟ ಕನ್ನಡಿಗರೇ ವಾಸ ಮಾಡುತ್ತಿದ್ದು, ಇಲ್ಲಿ ಮರಾಠಿ ಮತದಾರರನ್ನು ಸೆಳೆದು ಗೆಲುವು ಸಾಧಿಸುವ ಯಾವುದೇ ಪ್ರಮೆಯವಿಲ್ಲ. ಆದರೂ ಸಚಿವ ನಾರಾಯಣಗೌಡ ಮರಾಠಿ ಪ್ರೇಮ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ರೂಪು ರೇಷೆ ಸಿದ್ದವಾಗುವಾಗಲೇ ಕ್ಷಮೆ ಕೇಳಿ ನಾರಾಯಣಗೌಡ ಬಚಾವ್‌ ಆಗಿದ್ದಾರೆ.
September 27, 2021 September 27, 2021 ram pargeLeave a Comment on ಇಂದಿನಿಂದ 65 ವರ್ಷಗಳ ನಂತರ ಈ ರಾಶಿಯವರಿಗೆ ಶನಿದೇವರ ಕೃಪಾಕಟಾಕ್ಷ ಅದೃಷ್ಟವಂತರು ಇಂದಿನಿಂದ 65 ವರ್ಷಗಳ ನಂತರ ಈ ರಾಶಿಯವರಿಗೆ ಶನಿದೇವರ ಕೃಪಾಕಟಾಕ್ಷ ಅದೃಷ್ಟವಂತರು ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರಿಗೆ ಕೆಲಸದಲ್ಲಿ ಕೆಲವರು ಅಡ್ಡಗಾಲು ಹಾಕುವವರು ಅವರನ್ನು ನೀವು ಚಾತುರ್ಯದಿಂದಲೇ ದೂರ ಇಡುವುದು ಒಳ್ಳೆಯದು ಅವರನ್ನು ದೂರಮಾಡುವುದು ಕ್ಷೇಮ ಸುಲಭವಾಗಿ ದುಡ್ಡು ಮಾಡುವುದು ಎಂದುಕೊಂಡು ಅದನ್ನು ಬಿಟ್ಟರೆ ಒಳ್ಳೆಯದು ಒಳ್ಳೆಯ ಮಾರ್ಗದಲ್ಲಿ ನಡೆಯುವುದು ತುಂಬಾ ಒಳ್ಳೆಯದು ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606 ಎರಡನೆಯದಾಗಿ ಮಿಥುನರಾಶಿಗೆ ಕಟ್ಟಿನ ಪರಿಶ್ರಮವಿಲ್ಲದೆ ಹಣಕಾಸು ಅಷ್ಟು ಸುಲಭವಾಗಿ ದೊರೆಯುವುದಿಲ್ಲ ಜನರಲ್ಲಿ ಹೆಚ್ಚಿನ ಪ್ರೀತಿಯನ್ನು ನೀವು ಸಂಪಾದಿಸುತ್ತೀರಿ ಅನುಭವ ಶಕ್ತಿಯು ನಿಮಗೆ ಬೆಂಗಾವಲಾಗಿ ನಿಲ್ಲುವುದು ಬಹಳ ದಿನಗಳಿಂದ ಉಳಿದುಕೊಂಡ ಕೆಲಸಗಳು ಸುಖಕರವಾಗಿ ಮುಗಿಯುತ್ತದೆ ಮೂರನೆಯದಾಗಿ ತುಲಾ ರಾಶಿಗೆ ಬರೀ ಕಷ್ಟಗಳೇ ಬಂದು ಮನಸ್ಸು ಗಲಿಬಿಲಿ ಹೊಂದಿರಬಹುದು ವಾಹನವನ್ನು ಸಂಚರಿಸುವಾಗ ಯೋಚನೆ ಮಾಡಿದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಚ್ಚರದಿಂದ ಇರಿ ಇನ್ನು ಮುಂದೆ ಒಳ್ಳೆಯ ದಿನಗಳು ನಿಮಗೆ ಬರಲಿದೆ ನಾಲ್ಕನೆಯದಾಗಿ ಧನು ರಾಶಿಕೆಲಸದಲ್ಲಿ ಮಂದಗತಿಯಲ್ಲಿ ಉಂಟು ಮಾಡುತ್ತಿರುವುದು ನಿಧಾನವೇ ಪ್ರಧಾನ ಎಂದು ಶನಿ ಮಹಾರಾಜನ ಆಟಗಳಿಗೆ ತಲೆಬಾಗದೇ ವಿಧಿ ಇಲ್ಲ ಆಂಜನೇಯಸ್ವಾಮಿ ಸ್ತ್ರೋತ್ರವನ್ನು ಪ್ರತಿನಿತ್ಯ ಪಡಿಸಿ ಆದಷ್ಟು ಎಚ್ಚರದಿಂದಿರಿ ನೀವು ಮಾಡುವ ಕೆಲಸದಲ್ಲಿ ಕೆಲವರು ಇಲ್ಲಸಲ್ಲದ ಹೇಳಿಕೆಯನ್ನು ಹೇಳಿ ನಿಮ್ಮ ದಿಕ್ಕನ್ನು ಬದಲಾಯಿಸುತ್ತಾರೆ ನಿಮ್ಮ ಬುದ್ಧಿವಂತಿಕೆಯನ್ನು ನಂಬಿ ಕೆಲಸ ಮಾಡಿ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಂ, ಗುರೂಜಿ ಮಹೇಶ್ ಭಟ್.. 64 ಅತೀಂದ್ರಿಯ ವಿದ್ಯೆಗಳಿಂದ ಸ್ತ್ರೀ ಪುರುಷ ವಶೀಕರಣ, ಲಕ್ಷ್ಮಿ ವಶೀಕರಣ.. ವಿವಾಹದಲ್ಲಿ ತಡೆ.. ಪ್ರೀತಿಯಲ್ಲಿ ನಂಬಿ ಮೋಸ.. ಮಕ್ಕಳ ಪ್ರೇಮ ವಿಚಾರ.. ಮಾಟಮಂತ್ರ ತಡೆ.. ಶತ್ರುನಾಶ.. ಸತಿಪತಿ ವಿಚಾರ.. ಇನ್ನಿತರ ಯಾವುದೇ ಸಮಸ್ಯೆಯಾದರೂ ಕೆಲವೇ ಗಂಟೆಗಳಲ್ಲಿ ಶಾಶ್ವತ ಪರಿಹಾರ.. ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಮೇಷ ರಾಶಿ.. ಇಂದಿನ ದಿನ ಬಹಳ ಮಹತ್ವಾಕಾಂಕ್ಷೆಯವರಿಗೆ ಇಂದು ವಿಶೇಷ ದಿನವಾಗಿದೆ. ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ಮಧ್ಯಾಹ್ನ ಉನ್ನತ ಅಧಿಕಾರಿಯೊಂದಿಗೆ ಚರ್ಚೆಯ ಸಾಧ್ಯತೆ ಇದೆ. ಅದರಿಂದ ನೀವು ಕೆಲವು ಹೊಸ ಅನುಭವವನ್ನು ಪಡೆಯಬಹುದು. ಸಂಜೆ ಯೋಜನೆ ಮರುಪೂರ್ಣದಿಂದ ಪ್ರಯೋಜನವಿದೆ. ಇದ್ದಕ್ಕಿದ್ದಂತೆ ಅತಿಥಿಯೊಬ್ಬರು ಸಂಜೆ ನಿಮ್ಮ ಮನೆಗೆ ಬರಬಹುದು. ಆದರೆ ನೀವು ಅವರನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೀರಿ. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನ ಬಲದಿಂದ ಮುನ್ನಡೆ ಸಿಗಲಿದೆ. ಗೃಹದಲ್ಲಿ ಶುಭಮಂಗಳ ಕಾರ್ಯಗಳ ಚಿಂತನೆ ನಡೆಯಲಿದೆ. ಧಾರ್ಮಿಕ ಕಾರ್ಯವು ವಿಘ್ನವಿಲ್ಲದೇ ನಡೆಯುತ್ತದೆ. ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ. ಉದ್ಯೋಗಿಗಳಿಗೆ ಅನಿರೀಕ್ಷಿತ ಮುಂಬಡ್ತಿ ಸಿಗಲಿದೆ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ವೃಷಭ ರಾಶಿ.. ಇಂದಿನ ದಿನ ಇಂದು, ನಿಮ್ಮ ಮನೆಯಲ್ಲಿ ಕೆಲವು ರೀತಿಯ ಆಸ್ತಿಯ ಬಗ್ಗೆ ವಿವಾದವಿರಬಹುದು. ಭೌತಿಕ ಸಂತೋಷದ ಸಾಧನಗಳು ಸಹ ಹೆಚ್ಚಾಗುತ್ತವೆ ಮತ್ತು ದಿನದ ಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ. ನಿಮ್ಮ ವಿಷಯವನ್ನು ಜನರ ಮುಂದೆ ದೃಢವಾಗಿ ಇಡಲು ನಿಮಗೆ ಸಾಧ್ಯವಾಗುತ್ತದೆ. ರಾತ್ರಿ ವಾಕ್‌ನಲ್ಲಿ ಕಳೆಯಲಾಗುವುದು ಮತ್ತು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸರಸ ಹೆಚ್ಚಾಗುವುದು. ನೀವು ನಿಕಟವಾಗಿ ಪ್ರಯಾಣಿಸಿದರೆ, ನಿಮಗೆ ಲಾಭವಾಗುತ್ತದೆ. ಸಂಸಾರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಉದ್ವೇಗ, ಕಳವಳ, ಕಾರ್ಯವಿಳಂಬವು ದೂರಾಗಿ ಮನಸ್ಸಿಗೆ ಸಮಾಧಾನ ಸಿಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣುವಿರಿ. ಪಾಲು ಬಂಡವಾಳದಲ್ಲಿ ವಂಚನೆ ಕಂಡುಬರಲಿದೆ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಮಿಥುನ ರಾಶಿ.. ಇಂದಿನ ದಿನ ವ್ಯಾಪಾರಿಗಳಿಗೆ ಹೊಸ ಯೋಜನೆಗಳನ್ನು ರೂಪಿಸುವ ದಿನ ಇಂದು. ಋಣಭಾರವು ಇಂದು ಕಡಿಮೆಯಾಗಬಹುದು ಮತ್ತು ಮಗುವಿನ ಕಡೆಯಿಂದ ಸಂಪೂರ್ಣ ಸಂತೋಷ ಮತ್ತು ಬೆಂಬಲವನ್ನು ಪಡೆಯುತ್ತಾರೆ. ಇದು ಭೌತಿಕ ಸಾಧನಗಳ ವೆಚ್ಚದ ಫಲವಾಗಿರುತ್ತದೆ. ನೀವು ಇಂದು ಸ್ವಲ್ಪ ಶಾಪಿಂಗ್ ಮಾಡಲು ಹೋಗಬಹುದು. ವಿರುದ್ಧ ಲಿಂಗದ ಸ್ನೇಹಿತನು ನೋವನ್ನು ಉಂಟುಮಾಡಬಹುದು. ಜಾಗರೂಕರಾಗಿರಿ. ಹೊಸ ಪ್ರಕಾರಗಳನ್ನು ಕಲಿಯಲು ಅವಕಾಶಗಳಿವೆ. ವ್ಯರ್ಥ ವೆಚ್ಚವನ್ನು ತಪ್ಪಿಸಿ. ಆರ್ಥಿಕ ಮುಗ್ಗಟ್ಟು ಹಂತ ಹಂತವಾಗಿ ಕಡಿಮೆಯಾಗಲಿದೆ. ಹೆಚ್ಚಿನ ಜಾಗ್ರತೆವಹಿಸಿ. ಫಲ ಸಿಗಲಿದೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಫಲ ಸಿಗಲಿದೆ. ಮೃದು ಮನಸ್ಸಿನ ನಿಮಗೆ ಅಲೆಯ ಮಧ್ಯೆ ಸಿಲುಕಿದ ದೋಣಿಯ ಅನುಭವವಾಗಲಿದೆ. ಸ್ತ್ರೀಯರಿಗೆ ಚಿನ್ನ ಕೊಂಡುಕೊಳ್ಳುವ ಶುಭದಿನ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಕಟಕ ರಾಶಿ.. ಇಂದಿನ ದಿನ ಇಂದು ಗ್ರಹಗಳ ಸ್ಥಾನವು ನಿಮಗೆ ಶುಭವಾಗಿದೆ. ಇಂದು, ಭೌತಿಕ ಸಂತೋಷ, ಸಮೃದ್ಧಿ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಕುಟುಂಬ ಮತ್ತು ಸಹೋದ್ಯೋಗಿಗಳು ತೀವ್ರತೆಯನ್ನು ಹೆಚ್ಚಿಸುತ್ತಾರೆ. ಸಂಜೆಯಿಂದ ರಾತ್ರಿಯವರೆಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಖರ್ಚು ಮಾಡಲಾಗುವುದು. ಶುಭ ವೆಚ್ಚಗಳೂ ಇರಬಹುದು, ಅದು ನಿಮ್ಮ ಹೆಮ್ಮೆಯನ್ನು ಹೆಚ್ಚಿಸುತ್ತದೆ. ನೀವು ಬಹಳ ಸಮಯದಿಂದ ಯೋಚಿಸುತ್ತಿದ್ದ ಕಾರ್ಯಗಳನ್ನು ಇಂದು ಪೂರ್ಣಗೊಳಿಸುತ್ತೀರಿ. ವ್ಯಾಪಾರಿ ವರ್ಗದವರಿಗೆ ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದರೂ ಹಿಂದಿನ ಬಾಕಿಯ ಕಿರಿಕಿರಿ ತಪ್ಪಲಾರದು. ಬಂಧು – ಮಿತ್ರರಲ್ಲಿ ಹೊಂದಾಣಿಕೆಯ ಮನೋಭಾವ ಬೆಳೆಸಿಕೊಳ್ಳಬೇಕು. ಧನಾಗಮನದ ತೊಂದರೆ ಇಲ್ಲದಿದ್ದರೂ ಖರ್ಚು ವೆಚ್ಚಗಳನ್ನು ಕಡಿಮೆಮಾಡಬೇಕು. ಉದ್ಯೋಗಿಗಳಿಗೆ ವರ್ಗಾವಣೆಯ ಸಂಭವವಿದೆ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಸಿಂಹ ರಾಶಿ.. ಇಂದಿನ ದಿನ ಇಂದು, ನಿಮ್ಮ ಸ್ನೇಹಿತರನ್ನು ಭೇಟಿಯಾಗುವ ಮೂಲಕ ನೀವು ದಿನದ ಶುಭವನ್ನು ಪಡೆಯುತ್ತೀರಿ. ಕಾರ್ಯ ಕ್ಷೇತ್ರದಲ್ಲಿ ವಾತಾವರಣವೂ ನಿಮಗೆ ಸರಿಹೊಂದುತ್ತದೆ. ಬುದ್ಧಿವಂತಿಕೆ ಮತ್ತು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಪ್ರಯೋಜನ ಪಡೆಯುತ್ತವೆ. ನಿಮ್ಮ ಪ್ರಯತ್ನವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಅದೃಷ್ಟವೂ ಹೆಚ್ಚಾಗುತ್ತದೆ. ಸಂಜೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮೂಲಕ ರಾತ್ರಿಯ ಸಮಯವನ್ನು ಕಳೆಯುವಿರಿ ಮತ್ತು ನಿಮ್ಮ ಮನಸ್ಸಿನಲ್ಲಿ ನೀವು ನಿರಾಳರಾಗುತ್ತೀರಿ. ಆರೋಗ್ಯದಲ್ಲಿ ಆಗಾಗ ಕೊರತೆ ಕಾಣಿಸಲಿದೆ. ಹೆಚ್ಚಿನ ಜಾಗ್ರತೆವಹಿಸಿ. ವೃತ್ತಿರಂಗದಲ್ಲಿ ಚೇತರಿಕೆ ಇರುತ್ತದೆ. ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಕೋರ್ಟು ಕಚೇರಿ ವ್ಯವಹಾರದಲ್ಲಿ ಕಾರ್ಯ ವಿಳಂಬವಾಗುತ್ತದೆ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಕನ್ಯಾ ರಾಶಿ.. ಇಂದಿನ ದಿನ ಇಂದು ಶತ್ರುಗಳೊಂದಿಗಿನ ದೀರ್ಘಕಾಲದ ಸಮಸ್ಯೆಗಳು ಮತ್ತು ವಿವಾದಗಳ ಅಂತ್ಯವಾಗಬಹುದು. ನಿಮ್ಮ ವೆಚ್ಚಗಳು ಕಡಿಮೆಯಾದಂತೆ ನಿಮ್ಮ ಆರ್ಥಿಕತೆ ಸುಧಾರಿಸುತ್ತದೆ. ಉತ್ತಮ ವಾಹನದ ಆನಂದವನ್ನೂ ನೀವು ಪಡೆಯುತ್ತೀರಿ. ಕುಟುಂಬದಲ್ಲಿ ಪರಸ್ಪರ ವ್ಯತ್ಯಾಸಗಳು ಹೆಚ್ಚಾಗಬಹುದು. ಇಂದು ನಿಮ್ಮ ಎಲ್ಲಾ ಕೆಲಸಗಳು ಮುಗಿದ ನಂತರ, ಕುಟುಂಬ ಸದಸ್ಯರು ಅಸೂಯೆ ಪಡಬಹುದು. ವೈಯಕ್ತಿಕ ವಿಚಾರದಲ್ಲಿ ಹಿರಿಯರ ಸೂಕ್ತ ಸಲಹೆಗಳಿಗೆ ಸ್ಪಂದಿಸಬೇಕು. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿ ಬರುತ್ತವೆ. ಕೃಷಿ ಕಾರ್ಮಿಕರಿಗೆ ಧನಲಾಭ ಸಿಗಲಿದೆ. ರೇಷ್ಮೆ ವ್ಯಾಪಾರಸ್ಥರಿಗೆ ಸ್ವಲ್ಪ ಆದಾಯ ಕಡಿಮೆ ಆಗಲಿದೆ. ಗುಡಿ – ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಶುಭ – ಲಾಭ ಸಿಗಲಿದೆ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ತುಲಾ ರಾಶಿ.. ಇಂದಿನ ದಿನ ಇಂದು, ಗ್ರಹಗಳ ಮೊತ್ತ ಮತ್ತು ಸೇರ್ಪಡೆ ನಿಮ್ಮ ಅನೇಕ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಹಣದ ಸ್ವೀಕೃತಿಯೊಂದಿಗೆ ಹಣ ಹೆಚ್ಚಾಗುತ್ತದೆ. ಉದ್ಯೋಗಾಕಾಂಕ್ಷಿಗಳ ಹಕ್ಕುಗಳು ಹೆಚ್ಚಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿಯೂ ನೀವು ಗೆಲ್ಲುವ ನಿರೀಕ್ಷೆಯಿದೆ. ಸಂಜೆ ಮಂಗಳ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಸಮಯವನ್ನು ಕಳೆಯಲಾಗುವುದು. ಯಾವುದೇ ವಿಷಯದ ಬಗ್ಗೆ ಸಂಬಂಧಿಕರಿಂದ ಒಳ್ಳೆಯ ಸುದ್ದಿ ಸ್ವೀಕರಿಸುವಿರಿ. ಸಂಸಾರದಲ್ಲಿ ಸಮಸ್ಯೆಗಳಿಂದ ಮಾನಸಿಕ ಸಮಾಧಾನ ಸಿಗಲಾರದು. ದಾಂಪತ್ಯದಲ್ಲಿ ಅನಾವಶ್ಯಕವಾಗಿ ತಪ್ಪು ಅಭಿಪ್ರಾಯದಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಸಗಟು ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಸ್ವಲ್ಪ ಲಾಭ ಸಿಗಲಿದೆ. ವಾಹನಗಳಲ್ಲಿ ಚಲಿಸುವಾಗ ಎಚ್ಚರವಹಿಸಿ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ವೃಶ್ಚಿಕ ರಾಶಿ.. ಇಂದಿನ ದಿನ ಇಂದು ನಿಮಗೆ ಒಳ್ಳೆಯ ದಿನವಾಗಿದೆ ಮತ್ತು ನೀವು ದೀರ್ಘಕಾಲ ಭೇಟಿಯಾಗಲು ಯೋಚಿಸುತ್ತಿದ್ದ ವ್ಯಕ್ತಿಯನ್ನು ನೀವು ಭೇಟಿ ಮಾಡಬಹುದು. ನೀವು ತಿನ್ನಲು ಅತ್ಯುತ್ತಮ ರೀತಿಯ ಭಕ್ಷ್ಯಗಳನ್ನು ಪಡೆಯುತ್ತೀರಿ. ಅಡುಗೆಯ ಮೇಲೆ ವಿಶೇಷ ನಿಯಂತ್ರಣವನ್ನು ಇಟ್ಟುಕೊಳ್ಳಿ ಇಲ್ಲದಿದ್ದರೆ ಹೊಟ್ಟೆ ಉಬ್ಬರವಾಗಬಹುದು. ಹತ್ತಿರ ಅಥವಾ ದೂರದ ಪ್ರಯಾಣದ ಮೊತ್ತವು ರೂಪುಗೊಳ್ಳುತ್ತದೆ ಮತ್ತು ಕೆಲಸವನ್ನು ಸಹ ಸುಲಭವಾಗಿ ಮಾಡಲಾಗುತ್ತದೆ. ನಿಮ್ಮ ಭಾವನೆಗಳಿಗೆ ಕುಟುಂಬಸ್ಥರಿಂದ ಅವಮಾನವಾಗಲಿದೆ. ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ರಾಜಕೀಯ ಧುರೀಣರಿಗೆ ಗೊಂದಲಗಳು, ಕಲಹಗಳು ಕಂಡುಬರುತ್ತವೆ. ನ್ಯಾಯಾಲಯದ ಕೆಲಸಗಳಲ್ಲಿ ಹಿನ್ನಡೆ ಕಾಣುವಿರಿ. ಹಣಕಾಸಿನ ವಿಚಾರದಲ್ಲಿ ಖರ್ಚು ಹೆಚ್ಚಾಗಲಿದೆ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಧನಸ್ಸು ರಾಶಿ.. ಇಂದಿನ ದಿನ ಒಂಟಿ ಜೀವಿಗಳಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಧರ್ಮಾಧಿಕಾರಿಗಳಿಗೆ ಧನವ್ಯಯವಾಗಲಿದೆ. ಅಭಿವೃದ್ಧಿ ಕಂಡುಬಂದರೂ ಮನಸ್ಸಿಗೆ ಸಮಾಧಾನ ಇರುವುದಿಲ್ಲ. ಧನ ಹೂಡಿಕೆಗಳ ಬಗ್ಗೆ ದುಡುಕಬೇಡಿ. ಕೃಷಿ ಕಾರ್ಮಿಕರಿಗೆ ಜಯ ಸಿಗಲಿದೆ. ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿನ ಮಟ್ಟಿಗೆ ಪಡೆಯಲು ಇಂದು ನಿಮ್ಮ ದಿನವಾಗಿರುತ್ತದೆ. ಪೂಜಾ ಪಠಣವು ಮಾನಸಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ. ಹೊಸ ವ್ಯವಹಾರಕ್ಕಾಗಿ ಹೊಸ ಯೋಜನೆಗಳನ್ನು ಮಾಡಲಾಗುವುದು ಅದು ಹಣದ ಮತ್ತಷ್ಟು ಪ್ರಯೋಜನವನ್ನು ನೀಡುತ್ತದೆ. ಇಂದು ನೀವು ಒಡಹುಟ್ಟಿದವರ ಸಂತೋಷ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಆತ್ಮವಿಶ್ವಾಸವು ಹೆಚ್ಚಾಗುವುದು. ನೀವು ಸಂಜೆಯಿಂದ ರಾತ್ರಿಯವರೆಗೆ ಯಾರೊಂದಿಗಾದರೂ ವಿಶೇಷ ಚರ್ಚೆಗಳಲ್ಲಿ ಮುಳುಗುತ್ತೀರಿ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಮಕರ ರಾಶಿ.. ಇಂದಿನ ದಿನ ಈ ದಿನ, ನಿಮ್ಮ ಶಕ್ತಿ ಹೆಚ್ಚಾಗುತ್ತದೆ ಮತ್ತು ಶತ್ರುಗಳು ನಾಶವಾಗುತ್ತಾರೆ. ಮಾನಸಿಕ ಆತಂಕವು ನಿಮ್ಮನ್ನು ಕಾಡಬಹುದು ಮತ್ತು ಕೆಲವು ಕಾರಣಗಳಿಂದ ನೀವು ಸಹ ಅನಾರೋಗ್ಯಕ್ಕೆ ಒಳಗಾಗಬಹುದು. ಹವಾಮಾನವು ನಿಮ್ಮ ಆರೋಗ್ಯವನ್ನು ಸಹ ಹಾನಿಗೊಳಿಸುತ್ತದೆ. ನಿಮ್ಮ ವಾಕ್ಚಾತುರ್ಯ ಮತ್ತು ಕಲಾ ಕೌಶಲ್ಯದಿಂದ ಶತ್ರುಗಳ ಪಿತೂರಿಯನ್ನು ತಡೆಯಲು ಪ್ರಯತ್ನಿಸಿ. ಇತರರೊಂದಿಗೆ ಮಾಡುವ ವಹಿವಾಟಿನಲ್ಲಿ ಎಚ್ಚರವಿರಲಿ. ಈ ವಿಷಯದಲ್ಲಿ ಯಾರನ್ನೂ ನಂಬಬೇಡಿ. ವೈಯಕ್ತಿಕ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೋರ್ಟು ಕಚೇರಿ ಕೆಲಸ ಕಾರ್ಯಗಳು ವಿಳಂಬವಾಗಲಿದೆ. ಹಂತಹಂತವಾಗಿ ಉದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಇನ್ನು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಕುಂಭ ರಾಶಿ.. ಇಂದಿನ ದಿನ ಇಂದು ನಿಮ್ಮ ಹಳೆಯ ಕಾರ್ಯಗಳು ಕೆಲವು ಜಗಳಗಳ ನಂತರ ಪೂರ್ಣಗೊಳ್ಳುತ್ತವೆ. ಸಾಮಾಜಿಕ, ವಿಜ್ಞಾನವನ್ನು ಓದುವುದರಲ್ಲಿ ನಿಮ್ಮ ಮನಸ್ಸನ್ನು ಇರಿಸಿ. ಇಂದು, ನಿಮ್ಮ ವಿಷಯವನ್ನು ಇತರರ ಮುಂದೆ ಸಂಪೂರ್ಣವಾಗಿ ಇರಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಜನರು ನಿಮ್ಮ ಮಾತನ್ನು ಕೇಳುತ್ತಾರೆ. ಶತ್ರು ಕಡೆಯವರು ನಾಚಿಕೆ ಪಡುತ್ತಾರೆ. ಸಂಜೆ ಧಾರ್ಮಿಕ ಸಮಾರಂಭಕ್ಕೆ ಹೋಗಲು ನಿಮಗೆ ಅವಕಾಶ ಸಿಗಬಹುದು. ನೀವು ಲಾಭ ಪಡೆಯಬಹುದು. ಶ್ರಮಿಕ ಜೀವಿಗಳ ಬದಲಾವಣೆಗೆ ಅನುಕೂಲವಾಗಲಿದೆ. ಸಣ್ಣ ಸಣ್ಣ ವೈಯಕ್ತಿಕ ವಿಚಾರಗಳಿಗೆ ಭಿನ್ನಾಭಿಪ್ರಾಯವಿದೆ. ಸ್ವಲ್ಪ ಸುಧಾರಿಸಿ. ನೂತನ ಕೆಲಸ ಕಾರ್ಯಗಳಿಗೆ ಸಕಲವಿದೆ. ಸಂಚಾರದಲ್ಲಿ ಅಪಘಾತ ಭೀತಿ ಇದೆ. ಹುಷಾರಾಗಿರಿ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 ಮೀನ ರಾಶಿ.. ಇಂದಿನ ದಿನ ಇಂದು, ನೀವು ಎಲ್ಲಿಂದಲಾದರೂ ನಿಲ್ಲಿಸಿದ ಹಣವನ್ನು ಪಡೆಯುವ ಮೂಲಕ ನೀವು ಪ್ರಗತಿಯ ಹಾದಿಯನ್ನು ಪಡೆಯುತ್ತೀರಿ. ನೀವು ಮಕ್ಕಳ ಕಡೆಯಿಂದ ಸಂತೋಷಕರ ಸುದ್ದಿಗಳನ್ನು ಪಡೆಯುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ಮತ್ತು ನೀವು ಮನೆಯಲ್ಲಿಯೂ ಯಾವುದೇ ಪೂಜೆಯನ್ನು ಮಾಡಬಹುದು. ಇಂದು ಅನುಕೂಲಕರ ದಿನವಾಗಲಿದೆ. ಗುರು – ಬ್ರಾಹ್ಮಣರಿಗೆ ಸೇವೆ ಸಲ್ಲಿಸುವ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಆರೋಗ್ಯ ಕುಸಿಯಬಹುದು. ನ್ಯಾಯಾಲಯದ ಕೆಲಸಕಾರ್ಯಗಳು ಯಶಸ್ಸನ್ನು ತರಲಿವೆ. ಮಾನಸಿಕ ಅಸ್ಥಿರತೆಯು ಕಾಡಲಿದ್ದು, ನಿರುತ್ಸಾಹ ಕಂಡು ಬರುತ್ತದೆ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಅದರಿಂದ ನಿಮಗೆ ಒಳ್ಳೆಯ ಫಲ ಸಿಗಲಿದೆ. ಏನೇ ಸಮಸ್ಯೆ ಇದ್ದರೂ ಅಥರ್ವಣ ವೇದದ ಸ್ತಂಬನ.. ಮೋಹನ.. ಪದ್ಧತಿಯ ವಶೀಕರಣಗಳಿಂದ ಖಚಿತ ಪರಿಹಾರ.. ಕರೆ ಮಾಡಿ.. 98808 68514 Post Views: 73 Post navigation ಉಗ್ರ ನರಸಿಂಹಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. ಶಕ್ತಿಶಾಲಿ ಬನಶಂಕರಿ ತಾಯಿ ನೆನೆದು ಇಂದಿನ ನಿಮ್ಮ ರಾಶಿ ಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಜುಲೈ 2022: ಜ್ಯೋತಿಷ್ಯ ಶಾಸ್ತ್ರದಂತೆ, ಈ ತಿಂಗಳು ಅನೇಕ ಪ್ರಮುಖ ಗ್ರಹಗಳು ಸಾಗುತ್ತಿವೆ. ಇದಲ್ಲದೆ, ಶನಿ ಮತ್ತು ಗುರುಗಳಂತಹ ಪ್ರಮುಖ ಗ್ರಹಗಳು ಸಹ ತಮ್ಮ ವೇಗವನ್ನು ಬದಲಾಯಿಸುತ್ತಿವೆ. ಈ ಗ್ರಹಗಳ ಸ್ಥಾನಗಳು ಕೆಲವು ರಾಶಿಚಕ್ರ ಚಿನ್ಹೆಗಳಿಗೆ ತುಂಬಾ ಶುಭದಾಯಕ. 2022 ಜುಲೈನಲ್ಲಿ 12 ರಾಶಿಗಳ ಭವಿಷ್ಯ, ಜನರಿಗೆ ಶುಭ-ಲಾಭ ಹೇಗೆ ಇರುತ್ತದೆ ಗೊತ್ತೇ..? ಮೇಷ: ಜುಲೈ ತಿಂಗಳು ಮೇಷ ರಾಶಿಯವರಿಗೆ ಮಂಗಳಕರ. ನಿಮ್ಮ ಆರ್ಥಿಕ ಸ್ಥಿತಿಯು ಈ ತಿಂಗಳು ಏರುಗತಿಯಲ್ಲಿ ಇರುತ್ತದೆ, ಉತ್ತಮವಾಗಿರುತ್ತದೆ. ಆದರೆ ಖರ್ಚು ಕೂಡ ಇರುತ್ತದೆ. ವೈವಾಹಿಕ ಸಂಬಂಧಗಳಲ್ಲಿ ವಿವಾದಗಳ ಸಾಧ್ಯತೆ ಇದೆ. ಕೇತು ಗ್ರಹದ ಪ್ರಭಾವದ ಅಡಿಯಲ್ಲಿ ಮಾಡಿದ ಹಿಂದಿನ ಸಂಬಂಧಗಳು ಮತ್ತು ಭರವಸೆಗಳು ಈ ತಿಂಗಳು ನಿಮ್ಮ ಒತ್ತಡಕ್ಕೆ ಕಾರಣವಾಗುತ್ತವೆ. ದುಡ್ಡು ಮತ್ತು ಏಳಿಗೆಗಾಗಿ ಅಲ್ಪ ಅಂತರದ ಪ್ರಯಾಣ ಮಾಡಬೇಕಾಗಿ ಬರಬಹುದು. ಅದರಿಂದ ಒಳಿತಾಗುತ್ತದೆ. ವೃಷಭ: ವೃಷಭ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಸಂಗಾತಿಯೊಂದಿಗೆ ನೀವು ದೂರವಾಗುವ ಸಾಧ್ಯತೆಗಳಿವೆ. ಜುಲೈನಲ್ಲಿ ನಿಮ್ಮ ಕುಟುಂಬದಲ್ಲಿ ಶಾಂತಿ-ನೆಮ್ಮದಿ ನೆಲೆಸಿರುತ್ತದೆ. ನಿಮಗೆ ಪೋಷಕರ ಬೆಂಬಲ, ಗುರುಹಿರಿಯರ ಮಾರ್ಗದರ್ಶನ ಲಭಿಸುತ್ತದೆ. ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವ ವಿದ್ಯಾರ್ಥಿಗಳಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಆದರೆ, ಎಚ್ಚರಿಕೆಯಿಂದ ಇರಿ. ರಹಸ್ಯ ಶತ್ರುಗಳು ನಿಮ್ಮ ನೆಮ್ಮದಿ ಕೆಡಿಸುವ ಸಾಧ್ಯತೆ ಇದೆ. ಮಿಥುನ: ಮಿಥುನ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಹಳೆಯ ಸ್ಥಗಿತಗೊಂಡ ಯೋಜನೆಗಳಿಂದ ಲಾಭ ದೊರೆಯಲಿದೆ. ಈ ತಿಂಗಳು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ನೀವು ಸಮಾಜದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಪ್ರತಿಷ್ಠೆಯ ಹೆಚ್ಚಳವನ್ನು ಅನುಭವಿಸುವಿರಿ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವೈವಾಹಿಕ ಜೀವನದಲ್ಲಿ ನೀವು ಪ್ರೀತಿ ಮತ್ತು ಸಾಹಸವನ್ನು ಅನುಭವಿಸುವಿರಿ. ಕರ್ಕಾಟಕ : ಕರ್ಕಾಟಕ/ಕಟಕ ರಾಶಿಯವರಿಗೆ ಜುಲೈ ತಿಂಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ನೀವು ತುಂಬಾ ಭಾವನಾತ್ಮಕವಾಗಿರುತ್ತೀರಿ ಮತ್ತು ಕುಟುಂಬದ ಬೆಂಬಲ ಮತ್ತು ಪ್ರೀತಿಯನ್ನು ಅನುಭವಿಸುವಿರಿ. ಜಮೀನು, ಸ್ಥಿರಾಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೋರ್ಟು ಕಟ್ಟಲೆ ಏರುವ ಸಾಧ್ಯತೆ ಇದೆ. ಮಾಡಿದ ಅನಗತ್ಯ ಸಾಲದಿಂದ ನೀವು ಆರ್ಥಿಕ ಮುಗ್ಗಟ್ಟು ಅನುಭವಿಸಬಹುದು. ಸ್ಪರ್ಧೆಗಳಲ್ಲಿ ನಿಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸುವ ಮೂಲಕ ನೀವು ವಿಜಯಶಾಲಿಯಾಗುತ್ತೀರಿ. ಸಿಂಹ: ಸಿಂಹ ರಾಶಿಯವರು ಜುಲೈ ತಿಂಗಳಿನಲ್ಲಿ ಆರೋಗ್ಯದ ಕಾಳಜಿ ವಹಿಸಬೇಕು. ಆದರೂ ಹಳೆಯ ರೋಗಗಳು ಮತ್ತೆ ಮತ್ತೆ ಕಾಡುವ ಸಾಧ್ಯತೆ ಇದೆ. ಈ ತಿಂಗಳು ನೀವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುತ್ತೀರಿ, ಆದರೆ ಸಂಘರ್ಷದಿಂದ ಕೆಲಸದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಈ ತಿಂಗಳು ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಕುಟುಂಬದ ಒಗ್ಗಟ್ಟು, ಸಹಬಾಳ್ವೆ ಮೂಡುತ್ತದೆ. ಇದಕ್ಕಾಗಿ ನಡೆದ ಕಾರ್ಯದಲ್ಲಿ ನೆಮ್ಮದಿ ಮೂಡುವುದು. ಶೈಕ್ಷಣಿಕ ಯಾ ಸ್ಪರ್ಧಾತ್ಮಕ ವಿಷಯಗಳಲ್ಲಿ ನಿಮಗೆ ಅನಿರೀಕ್ಷಿತ ಗೆಲುವು, ಬೆಂಬಲ ದೊರೆಯಲಿದೆ. ಕನ್ಯಾ : ಜುಲೈ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ವ್ಯಾಪಾರ ವಹಿವಾಟು ವಿಸ್ತರಣೆಯಾಗುವುದರಿಂದ ಖರ್ಚುಗಳು ಅಧಿಕವಾಗಲಿದೆ. ಹೊಸ ವಾಹನ, ಮನೆ ಇತ್ಯಾದಿಗಳನ್ನು ಖರೀದಿಸುವ ಸಾಧ್ಯತೆಗಳಿವೆ. ವೈವಾಹಿಕ ಜೀವನದಲ್ಲಿ ಅಪರಿಚಿತರ ಆಗಮನದಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಈ ತಿಂಗಳು ಆರೋಗ್ಯ ಉತ್ತಮವಾಗಿರುತ್ತದೆ. ತುಲಾ: ತುಲಾ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಗೌರವ ಮತ್ತು ಉನ್ನತ ಸ್ಥಾನಮಾನ ಪ್ರಾಪ್ತಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಈ ತಿಂಗಳು ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ದೊಡ್ಡ ಹೂಡಿಕೆ ನಿರ್ಧಾರವನ್ನು ಮುಂದಿನ ತಿಂಗಳು ತಡೆಹಿಡಿಯುವುದು ಸೂಕ್ತ. ಈ ತಿಂಗಳು, ಗುರುಗ್ರಹದ ಪ್ರಭಾವದಿಂದಾಗಿ, ನಿಮ್ಮ ಪ್ರೀತಿಯ ಸಂಬಂಧದಲ್ಲಿ ಹೊಸ ಆರಂಭವಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅತಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಅತೃಪ್ತರಾಗಬಹುದು. ಋತುಮಾನದ ಕಾಯಿಲೆಗಳಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವೃಶ್ಚಿಕ: ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಆಸ್ತಿ ವಿಚಾರದಲ್ಲಿ ಜಗಳ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಸವಾಲುಗಳು ಎದುರಾಗಲಿವೆ. ವೈವಾಹಿಕ ಜೀವನದಲ್ಲಿ ಅದೃಷ್ಟವು ಬೆಂಬಲಿಸುತ್ತದೆ ಮತ್ತು ಕುಟುಂಬವು ಬೆಳೆಯುವ ಸಾಧ್ಯತೆಯಿದೆ. ಈ ತಿಂಗಳು ಪ್ರಯಾಣ ಅಥವಾ ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಧನು ರಾಶಿ (ಧನುಸ್ಸು): ಜುಲೈ ತಿಂಗಳಿನಲ್ಲಿ ಧನು ರಾಶಿಯವರ ಜೀವನದಲ್ಲಿ ಓಡಾಟ ಹೆಚ್ಚಿರುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳ ಜೊತೆಗೆ, ನೀವು ಹಣ ಮತ್ತು ಪ್ರಯೋಜನಗಳನ್ನು ಸಹ ಪಡೆಯುತ್ತೀರಿ. ಆತುರವು ಅಪಘಾತಗಳಿಗೆ ಕಾರಣವಾಗಬಹುದು. ಜೀವನ ಸಂಗಾತಿಯ ಆರೋಗ್ಯ ಸಮಸ್ಯೆಗಳಿಂದ ಖರ್ಚು ಮತ್ತು ಒತ್ತಡ ಹೆಚ್ಚಾಗಬಹುದು. ಮಕರ: ಜುಲೈ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ದಿಢೀರ್ ಅಡೆತಡೆಗಳು ಎದುರಾಗಲಿವೆ. ಭಾಷಣಕ್ಕೆ ಗಮನ ಕೊಡಬೇಕಾದ ಅವಶ್ಯಕತೆಯಿದೆ, ಇಲ್ಲದಿದ್ದರೆ ನೀವು ವಿವಾದಕ್ಕೆ ಒಳಗಾಗಬಹುದು. ಈ ತಿಂಗಳು ಮಕ್ಕಳ ಕಾರಣದಿಂದಾಗಿ ಕುಟುಂಬದ ನಕಾರಾತ್ಮಕತೆ ದೂರವಾಗುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ವಿಶೇಷವಾಗಿ ರಕ್ತದೊತ್ತಡವನ್ನು ನೋಡಿಕೊಳ್ಳಿ. ಕುಂಭ: ಜುಲೈ ತಿಂಗಳಿನಲ್ಲಿ ಕುಂಭ ರಾಶಿಯವರ ಹಳೆಯ ಯೋಜನೆಗಳು ಪೂರ್ಣಗೊಳ್ಳಲಿವೆ. ಒಂದು ತಿಂಗಳ ಕಾಲ ವ್ಯವಹಾರದಲ್ಲಿ ಎದುರಾಳಿಗಳನ್ನು ಸೋಲಿಸಿ, ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ನೀವು ವಿದೇಶ ಪ್ರಯಾಣ ಅಥವಾ ದೀರ್ಘ ಪ್ರಯಾಣದಿಂದ ಲಾಭವನ್ನು ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ ಇಲ್ಲದಿದ್ದರೆ ಅಪಘಾತವಾಗುವ ಸಂಭವವಿದೆ. ಮೀನ: ಮೀನ ರಾಶಿಯವರ ಕುಟುಂಬದಲ್ಲಿ ಜುಲೈ ತಿಂಗಳಿನಲ್ಲಿ ಶುಭ ಕಾರ್ಯಕ್ರಮದಿಂದ ಸಂತಸದ ವಾತಾವರಣ ಇರುತ್ತದೆ. ತಾಯಿ ಯಾ ತಂದೆ ಕಡೆಯಿಂದ ದೊಡ್ಡ ಉಡುಗೊರೆ ಪಡೆಯುತ್ತೀರಿ. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ದೊರೆಯುತ್ತವೆ. ಲಾಟರಿ ಇತ್ಯಾದಿಗಳಿಂದ ನೀವು ಅಲ್ಪ ಹಣಕಾಸಿನ ಲಾಭವನ್ನು ಸಹ ಪಡೆಯುತ್ತೀರಿ. ಮದುವೆಯ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಯಶಸ್ಸು ಸಿಗುತ್ತದೆ.
ಚಿತ್ರದುರ್ಗ, ಅ.25- ವೇಗವಾಗಿ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ತಡರಾತ್ರಿ ನಡೆದಿದೆ. ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಕಾರು ಚಾಲಕ ಮನು (21), ಚಿತ್ರದುರ್ಗ ತಾಲೂಕಿನ ಮೆದೇಹಳ್ಳಿ ಗ್ರಾಮದ ಹರೀಶ್ (25), ಸಚಿನ್ (25) ಮೃತಪಟ್ಟ ದುರ್ದೈವಿಗಳು. ಇಂಡಿಕಾ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು, ಪ್ರವಾಸಿ ಮಂದಿರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು […] 90 ವರ್ಷದ ನಂತರ ತುಂಬಿದ ವಾಣಿ ವಿಲಾಸ ಸಾಗರ ಚಿತ್ರದುರ್ಗ, ಸೆ.1- ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆ ಹಾಗೂ ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ 90 ವರ್ಷಗಳ ನಂತರ ಹಿರಿಯೂರು ತಾಲ್ಲೂಕಿನಲ್ಲಿರುವ ಪ್ರಸಿದ್ಧ ವಾಣಿ ವಿಲಾಸ ಜಲಾಶಯ ಭರ್ತಿಯಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದು, ಐತಿಹಾಸಿಕ ಜಲಾಶಯ ತುಂಬಿರುವುದರಿಂದ ರೈತ ಸಮುದಾಯದಲ್ಲಿ ಹರ್ಷದ ಹೊನಲು ಹರಿದಿದೆ.ಜಲಾಶಯಕ್ಕೆ ಮೂರೂವರೆ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದು ಬಹುತೇಕ 130 ಅಡಿ ಎತ್ತರದ ಜಲಾಶಯ ಇಂದು ಭರ್ತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 30 ಟಿಎಂಸಿ ನೀರು ಶೇಖರಿಸಬಹುದಾದ ಈ […] ಲವ್ ಮಾಡಿದ ಹುಡುಗಿ ಜೊತೆ ಮದುವೆ ಮಾಡಿಸಲು ನಿರಾಕರಿಸಿದ ಚಿಕ್ಕಪ್ಪನ ಕೊಲೆ ಚಿತ್ರದುರ್ಗ,ಜು.11-ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಹಾಗೂ ಹಣಕಾಸಿನ ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಳಲ್ಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರಲಿಂಗ(21) ಬಂಧಿತ ಆರೋಪಿ. ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಈಶ್ವರಪ್ಪ(65) ಕೊಲೆಯಾದ ಮೃತ ದುರ್ದೈವಿ. ಇದೇ ಗ್ರಾಮದ ಈಶ್ವರಪ್ಪನ ಸೋದರ ಸಂಬಂಧಿ ಮಗ ಚಿತ್ರಲಿಂಗ ಕೊಲೆಯಾದ ಈಶ್ವರಪ್ಪನ ಮೊಮ್ಮಗಳನ್ನು ಪ್ರೀತಿಸುತ್ತಿದ್ದ, ಅಲ್ಲದೆ,ಈಶ್ವರಪ್ಪನ ಬಳಿ ಮೊಮ್ಮಗಳನ್ನು ನನಗೆ ಕೊಟ್ಟು ಮದುವೆ ಮಾಡುವಂತೆ ಕೇಳಿದ್ದ. ಆದರೆ ಇದಕ್ಕೆ ಒಪ್ಪದ ಈಶ್ವರಪ್ಪನನ್ನು ಹನುಮನಕಟ್ಟೆಗೆ ಹೋಗಿ ಬರೋಣವೆಂದು […] ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುತ್ತಿದ್ದ ಆರೋಪಿಗಳ ಅಂದರ್ ಚಿತ್ರದುರ್ಗ,ಜ.17- ಸಾರ್ವಜನಿಕರಿಗೆ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲಾ ಹರಪನಹಳ್ಳಿ ಮೂಲದ ಸುರೇಶ (25), ಶೇಖರಪ್ಪ ಯಾನೆ (48) ಹಾಗೂ ಹಾಸನ ಜಿಲ್ಲಾಯ ಅರಸೀಕೆರೆ ತಾಲೂಕಿನ ಕೇಶವಮೂರ್ತಿ(30) ಬಂಧಿತ ಆರೋಪಿಗಳು. ಚಿತ್ರದುರ್ಗ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಹೋಗಿ, ನಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಬಂಗಾರ ಸಿಕ್ಕಿದೆ ಎಂದು ಹೇಳಿ ನಂಬಿಸಿ, ನಿರ್ಜನ ಪ್ರದೇಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಶುದ್ಧ ಬಂಗಾರವನ್ನು ತೋರಿಸಿ ನಂತರ, ನಕಲಿ […] ಲಗೇಜ್ ಆಟೋಗೆ ಕಾರು ಡಿಕ್ಕಿ: ಮಹಿಳೆ ಮತ್ತು ಮಗು ಸಾವು ಚಿತ್ರದುರ್ಗ,ಜ.5- ಕಾರು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಹಾಗೂ ಮಗು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಹೊಸದುರ್ಗ ತಾಲ್ಲೂಕಿನ ನೀರಗುಂದ ಪೀಲಾಪುರ ಗೇಟ್ ಬಳಿ ನಡೆದಿದೆ. ಮೃತರನ್ನು ಹೊನ್ನೆಕೇರಿ ಗೊಲ್ಲರಹಟ್ಟಿಯ ಕರಿಯಮ್ಮ(50) ಧನುಷ್ (3) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ರಾಜು, ಲತಾ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತರೀಕೆರೆ ತಾಲೂಕಿನ ತೀರು ಮುರುಡಿ ದೇವಸ್ಥಾನಕ್ಕೆ ಹೋಗಿ ಜವಳ (ತಲೆ ಕೂದಲು) ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಈ […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. 20 ಕೋಟಿ ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಇದುವರೆಗೂ ಒಂದು ಪೈಸೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಏನೇ ಆದರೂ ನಾನು ಸಿಎಂ ಮನೆ ಕಾಯುವ ಅಧ್ಯಕ್ಷ ಅಲ್ಲ, ಸ್ವಾಭಿಮಾನ ಬಿಟ್ಟು ಸಿಎಂ ಮನೆ ಬಾಗಿಲಿಗೆ ಹೋಗಲ್ಲ ಎಂದು ತಿಳಿಸಿದರು. Ravi Janekal First Published Oct 3, 2022, 2:57 PM IST ಹಾವೇರಿ (ಅ.3) : ಕನ್ನಡ ಸಾಹಿತ್ಯ ಸಮ್ಮೇಳನದ ನಡೆಸುವ ಬಗ್ಗೆ ಮೊದಲಿದ್ದ ಉತ್ಸಾಹ ಈಗ ಕಡಿಮೆಯಾಗುತ್ತಿದೆ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 11,12,13ಕ್ಕೆ ಸಾಹಿತ್ಯ ಸಮ್ಮೇಳನ ನಡೆಯಲು ಸಾಧ್ಯವಿಲ್ಲ. ಪ್ರತಿ ಹೆಜ್ಜೆಗೂ ನಮಗೆ ಸಹಕಾರ ಸಿಗುತ್ತಿಲ್ಲ ಎಂದು ಸಾಹಿತ್ಯ ಸಮ್ಮೇಳನ ಅನಿಶ್ಚಿತತೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನವೆಂಬರ್‌ನಲ್ಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬೊಮ್ಮಾಯಿ ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಜ್ಞಾಸೆ ನಡೆಯುತ್ತಿದೆ. ಮೊನ್ನೆ ಉಸ್ತುವಾರಿ ಸಚಿವರು ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಇದುವರೆಗೆ ಯಾವುದೇ ಪೂರ್ವ ಸಿದ್ಧತೆ ಆಗಿಲ್ಲ ಸಮ್ಮೇಳನ ಮುಂದಕ್ಕೆ ಹೋಗಬಹುದು ಎಂದು ಹೇಳಿದರು. ಆದರೆ ಎರಡು ದಿನ ಆದ ಮೇಲೆ ಮುಖ್ಯಮಂತ್ರಿಗಳು ಅದೇ ದಿನಾಂಕಕ್ಕೆ ಸಮ್ಮೇಳನ ಮಾಡ್ತೀವಿ ಎಂದಿದ್ದಾರೆ. ಇದು ನಮಗೆಲ್ಲ ಬೇಸರ ತರಿಸಿದೆ ಎಂದರು. ಅಖಿಲ ಭಾರತ ಸಾಹಿತ್ಯ ಸಮ್ಮೇಳದ ದಿನಾಂಕ ಘೋಷಣೆ ಮಾಡುವಂಥದ್ದು ಸಾಹಿತ್ಯ ಪರಿಷತ್ ಅಧ್ಯಕ್ಷರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಇಲ್ಲೆಯವರು, ನಾನೂ ಇದೇ ಜಿಲ್ಲೆಯವನು. ಈ ಕಾರಣಕ್ಕಾಗಿ ಸಮ್ಮೇಳನದ ದಿನಾಂಕ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದೆ. ಅಷ್ಟು ಸಾಲದಕ್ಕೆ ನಾಲ್ಕು ಬಾರಿ ಸಭೆ ನಡೆಸುವಂತೆ ಮನವಿ ಮಾಡಿಕೊಂಡೆ. ಪ್ರತಿಸಲ ಪತ್ರ ಬರೆದಾಗ ಯಾವುದೋ ಅಧೀನ ಕಾರ್ಯದರ್ಶಿ ಉತ್ತರ ಕೊಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಿನಾಂಕ ಘೋಷಣೆ ಮಾಡಿದ ಮೇಲೆ ಲಾಂಛನ ಬಿಡುಗಡೆ ಆಗಬೇಕಿತ್ತು. ಹಲವು ಸಮಿತಿಗಳ ರಚನೆ ಆಗಬೇಕಿತ್ತು. ಆದರೆ ಇದುವರೆಗೆ ಯಾವುದೇ ಸಮಿತಿಗಳು ರಚನೆಯಾಗಿಲ್ಲ. ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ನಮಗೆ ಅನಿಶ್ಚಿತತೆ ಕಾಡುತ್ತಿದೆ. ಏಕೆಂದರೆ ಇನ್ನೂ ಪ್ರತಿನಿಧಿಗಳ ನೋಂದಣಿಯಾಗಿಲ್ಲ. ಪ್ರತಿನಿಧಿಗಳ ನೋಂದಣಿಯಾಗಬೇಕಂದರೆ ಕನಿಷ್ಟ ಒಂದು ತಿಂಗಳಾದರೂ ಬೇಕು. ಸರ್ಕಾರಕ್ಕೆ ಸಮ್ಮೇಳನ ನಡೆಸುವ ಉತ್ಸಾಹವಿದ್ದಂತಿಲ್ಲ. ಈ ಬೆಳವಣಿಗೆಯಿಂದ ನಮಗೆ ತುಂಬಾ ಬೇಸರ ಮತ್ತು ದುಃಖವಾಗಿದೆ ಎಂದರು. ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಪತ್ರ ಬರೆದರೆ ಯಾವುದೋ ಅಧೀನ ಕಾರ್ಯದರ್ಶಿ ಉತ್ತರ ಕೊಡ್ತಾರೆ. ಮೈಸೂರು ದಸರಾ ಆಚರಣೆಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನೇ ಪಕ್ಕಕ್ಕೆ ತಳ್ಳಿದ್ರು. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲೂ ಕಸಪಾ ಅಧ್ಯಕ್ಷರಿಲ್ಲ. ಹೀಗಾಗಿ ಎಲ್ಲವನ್ನೂ ಮೂಕವಾಗಿ ನೋಡುವ ಪರಿಸ್ಥಿತಿ ಬಂದಿದೆ ಎಂದರು. ಸಿಎಂ ತವರು ಜಿಲ್ಲೆಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ಫಿಕ್ಸ್‌ ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. 20 ಕೋಟಿ ಅನುದಾನದಲ್ಲಿ ಜಿಲ್ಲಾಡಳಿತಕ್ಕೆ ಇದುವರೆಗೂ ಒಂದು ಪೈಸೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಹಾಗೆ ಏನೇ ಆದರೂ ನಾನು ಸಿಎಂ ಮನೆ ಕಾಯುವ ಅಧ್ಯಕ್ಷ ಅಲ್ಲ, ಸ್ವಾಭಿಮಾನ ಬಿಟ್ಟು ಸಿಎಂ ಮನೆ ಬಾಗಿಲಿಗೆ ಹೋಗಲ್ಲ ಎಂದಿದ್ದಾರೆ.
ಜೇಲ- ಸಿಸಿಲಿಯ ದಕ್ಷಿಣ ತೀರದಲ್ಲಿರುವ ಒಂದು ನಗರ. ಮೊದಲಿನ ಹೆಸರು ಟರನೋವ ಡೀ ಸಿಸಿಲೀಯ. ಜನಸಂಖ್ಯೆ 65,289 (1968). ಮರಳು ದಿಣ್ಣೆಯ ಮೇಲಿರುವ ಈ ನಗರದ ಉತ್ತರದಲ್ಲಿ ತುಂಬ ಫಲವತ್ತಾದ ಬಯಲು ಪ್ರದೇಶವಿದೆ. 1950ರಲ್ಲಿ ನಗರದ ಹೊರವಲಯದಲ್ಲಿ ಪೆಟ್ರೋಲಿಯಂ ನಿಕ್ಷೇಪ ಪತ್ತೆಯಾಯಿತು. ಇತಿಹಾಸಸಂಪಾದಿಸಿ ಜೇಲ ಪಟ್ಟಣವನ್ನು ಸ್ಥಾಪಿಸಿದವರು ಕ್ರೀಟನ್ ಮತ್ತು ರೋಡಿಯನ್ ವಸಾಹತುಗಾರರು (ಕ್ರಿ. ಪೂ. ಸು. 688). ಹಿಪೊಕ್ರಟೀಸನ ಕಾಲದಲ್ಲಿ ನಗರ ಉನ್ನತಿಯ ಶಿಖರ ಮುಟ್ಟಿತ್ತು. ಅನಂತರ ಕ್ಷೀಣದೆಸೆಗೆ ಬಂದ ಈ ನಗರ ಟೈಮೊಲೀಯಾನನ ಕಾಲದಲ್ಲಿ ಮತ್ತೆ ಅಭಿವೃದ್ಧಿ ಹೊಂದಿತು. ಇಲ್ಲಿಯ ಕೋಟೆಯನ್ನು ಬಲಪಡಿಸಲಾಯಿತು. ಅನೇಕ ಹೊಸ ಕಟ್ಟಡಗಳು ನಿರ್ಮಾಣವಾದ್ದು ಈ ಕಾಲದಲ್ಲೇ. ಮತ್ತೆ ಹಲವು ಬಾರಿ ದಾಳಿಗಳಿಗೆ ಗುರಿಯಾಗಿ ನಷ್ಟವಾದ ನಗರವನ್ನು ಎರಡನೆಯ ಫ್ರೆಡರಿಕ್ 1223ರಲ್ಲಿ ಪುನಃ ಸ್ಥಾಪಿಸಿದ. ಜೇಲ ಪ್ರಸಿದ್ಧ ಕವಿಯಾದ ಈಸ್ಕಿಲಸನ ಊರು. ಎರಡನೆಯ ಮಹಾಯುದ್ದದಲ್ಲಿ (1943) ಈ ನಗರ ವಿಪರೀತ ಬಾಂಬ್ ದಾಳಿಗೆ ತುತ್ತಾಯಿತು. ಇಂದು ಈ ನಗರ ಪೆಟ್ರೊರಾಸಾಯನಿಕಗಳು ಮತ್ತು ಮೀನುಗಾರಿಕೆಗೆ ಪ್ರಸಿದ್ಧವಾಗಿದೆ. ಐತಿಹಾಸಿಕ ಸ್ಮಾರಕಗಳುಸಂಪಾದಿಸಿ ಈ ನಗರ ಪ್ರಾಚೀನ ಐತಿಹಾಸಿಕ ಸ್ಮಾರಕಗಳಿಗಾಗಿ ಪ್ರಸಿದ್ಧವಾಗಿದೆ. ನಗರದ ಪೂರ್ವದಲ್ಲಿ ಡೋರಿಕ್ ಶೈಲಿಯ ದೇವಸ್ಥಾನದ (ಕ್ರಿ. ಪೂ. ಸು. 480-440) ಅವಶೇಷಗಳುಂಟು. ಇದರ ಸಮೀಪದಲ್ಲೇ ಇನ್ನೂ ಎರಡು ದೇವಾಲಯಗಳ ಅವಶೇಷಗಳು ಸಿಕ್ಕಿವೆ. ಕ್ರಿ. ಪೂ. ಸುಮಾರು 7ನೆಯ ಶತಮಾನದ ಇವು ಆಥೀನ ದೇವಾಲಯಗಳಾಗಿರಬಹುದು. ಇಲ್ಲಿಯ ದೇವಾಲಯದ ಕಂಬಸಾಲಿನ ಅಡಿಪಾಯದ (ಸ್ಟೈಲೊಬೇಟ್) ಅಳತೆ 115 ( 58. ಇದೇ ಪ್ರದೇಶದಲ್ಲೇ ಸುದ್ದೆಮಣ್ಣಿನ ಸುಂದರವಾದ ಅನೇಕ ಪದಾರ್ಥಗಳು ಸಿಕ್ಕಿವೆ. ಪುರಾತನ ಕಾಲದ ಶ್ಮಶಾನದ ನಿವೇಶನ ಇರುವುದು ನಗರದ ಪಶ್ಚಿಮದಲ್ಲಿ, ಪುರಾತನ ಗ್ರೀಕರ ಅನೇಕ ಗೋರಿಗಳು ಇಲ್ಲಿ ಪತ್ತೆಯಾಗಿವೆ.
ಬಿಜಾಪುರ,ಅ.31-ಜಿದ್ದಾಜಿದ್ದಿನ ಕಣವಾಗಿದ್ದ ನಗರಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟು 35 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಾಲಿಕೆಯಲ್ಲಿ ಚುಕ್ಕಾಣಿ ಹಿಡಿಯಲು ಒಂದು ಸ್ಥಾನದ ಕೊರತೆ ಎದುರಾಗಿದ್ದು, ಪಕ್ಷೇತರ ಬೆಂಬಲದಿಂದ ಅಕಾರಕ್ಕೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ 10 ಸ್ಥಾನ ಪಡೆದು 2ನೇ ಸ್ಥಾನದಲ್ಲಿದ್ದರೆ ಪಕ್ಷೇತರರು 5 ವಾರ್ಡ್‍ಗಳಲ್ಲಿ ಜೆಡಿಎಸ್-1 ಹಾಗೂ ಎಂಐಎ 2 ವಾರ್ಡ್‍ಗಳಲ್ಲಿ ಗೆಲುವು ಸಾಸಿದೆ. ಮಾಜಿ […] ಟ್ರ್ಯಾಕ್ಟರ್‌ಗೆ ಕ್ರೂಸರ್ ಡಿಕ್ಕಿ, ದಂಪತಿ ಸಾವು ವಿಜಯಪುರ, ಅ.27- ಕಬ್ಬು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್‍ಗೆ ಹಿಂಬದಿಯಿಂದ ಬಂದ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧೂಳ್‍ಖೇಡ್ ಬಳಿಯ ಎನ್‍ಎಚ್-50ರಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಬಯ್ಯಾಜಿ ಶಿಂಧೆ (50) ಹಾಗೂ ಅವರ ಪತ್ನಿ ಸುಮಿತ್ರಾ ಶಿಂಧೆ (40) ಮೃತಪಟ್ಟ ದಂಪತಿ. ಘಟನೆಯಲ್ಲಿ 9 ಜನರಿಗೆ ಗಾಯಗಳಾಗಿದ್ದು, ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟಿ ಕಂಠ ಗಾಯನ : 1 […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
November 19, 2021 November 19, 2021 ram pargeLeave a Comment on ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳೋಣ ದಿನ ಭವಿಷ್ಯ ಮೇಷ ರಾಶಿ ಇಂದು ನಿಮಗೆ ಶುಭದಿನ ಇಂದು ನಿಮ್ಮ ನಿರ್ಧಾರಗಳನ್ನು ಗೌರವಿಸುತ್ತಾರೆ ಇಂದು ನೀವು ಸಾಲ ತೆಗೆದುಕೊಳ್ಳಲು ಬಯಸಿದರೆ ನಿಮಗೆ ಸುಲಭವಾಗಿ ಸಾಲ ದೊರೆಯುತ್ತದೆ ವೃಷಭ ರಾಶಿ ಈ ದಿನ ನಿಮಗೆ ನೆಮ್ಮದಿಯ ದಿನವಾಗಿರುತ್ತದೆ ಈ ದಿನ ಕೆಲವು ಕಾರ್ಯಗಳನ್ನು ಮಾಡುವುದರಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಆರೋಗ್ಯದಲ್ಲಿ ಎಚ್ಚರದಿಂದಿರಿ ಮಿಥುನ ರಾಶಿ ಇಂದು ನಿಮ್ಮ ಖರ್ಚುಗಳು ಹೆಚ್ಚಾಗುತ್ತದೆ ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವುದು ಮತ್ತು ಉಳಿತಾಯ ಮಾಡುವುದು ಉತ್ತಮ ಕರ್ಕಟಕ ರಾಶಿ ಅದೃಷ್ಟದ ವಿಷಯದಿಂದ ಹಿಂದಿನ ಅತ್ಯುತ್ತಮ ದಿನವಾಗುತ್ತದೆ ನೀವು ಎಲ್ಲಾ ಕ್ಷೇತ್ರದಲ್ಲೂ ಯಶಸ್ವಿಯನ್ನು ಇಂದು ನಿಮ್ಮ ನಂಬಿಕೆಗಳು ಬಲವಾಗಿರುತ್ತದೆ ಸಿಂಹ ರಾಶಿ ಇಂದು ನಿಮಗೆ ಮಿಶ್ರಫಲ ದಿನ ಈ ಸಂದರ್ಭದಲ್ಲಿ ನೀವು ಯಶಸ್ಸನ್ನು ಪಡೆಯುತ್ತಾರೆ ಇಂದು ನೀವು ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗುತ್ತದೆ ಕನ್ಯಾ ರಾಶಿ ಇಂದು ನಿಮಗೆ ಶುಭ ದಿನವಾಗಿ ಇರಲಿದೆ ಇಂದು ನೀವು ಎಲ್ಲದಿರಿ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುತ್ತೀರಾ ಇಂದು ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ ತುಲಾ ರಾಶಿ ಈ ದಿನವು ನಿಮಗೆ ಹೆಚ್ಚಿನ ಆರಾಧಕರ ದಿನವಾಗಿ ಇರಲಿದೆ ನೀವು ಇತರರ ಒಳ್ಳೆಯದನ್ನು ಯೋಚಿಸುತ್ತೀರಾ ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೀರಾ ವೃಶ್ಚಿಕ ರಾಶಿ ಎಂದು ನೀವು ಕೆಲವು ಕಾರಣಗಳಿಂದ ಮನಸ್ಸು ತೊಂದರೆಗೆ ಈಡಾಗುತ್ತದೆ ವ್ಯವಹಾರದಲ್ಲಿ ಮಾಡಿದ ಕೆಲಸಗಳು ಫಲಪ್ರದವಾಗಿ ಇರುವುದಿಲ್ಲ ಸಂಜೆಯ ವೇಳೆ ಪರಿಸ್ಥಿತಿ ಸುಧಾರಿಸುವ ಅವಕಾಶವಿದೆ . ಧನಸು ರಾಶಿ ಇಂದು ನಿಮಗೆ ವಿಶೇಷವಾದ ದಿನ ಇಂದು ನಿಮ್ಮ ಜ್ಞಾನ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಗೆ ಹೆಚ್ಚಾಗಿರುತ್ತದೆ ಮಕರ ರಾಶಿ ಇಂದು ನಿಮಗೆ ವಿಶ್ಯ ಫಲಪ್ರದ ದಿನ ವಾಗಿರಲಿ ಇಂದು ಅಮೂಲ್ಯ ವಸ್ತುಗಳನ್ನು ಖರೀದಿಸುತ್ತೀರಿ ಇಂದು ನೀವು ಹೆಚ್ಚಿನ ಗೌರವವನ್ನು ಸ್ವೀಕರಿಸುತ್ತೀರಾ ಕುಂಭ ರಾಶಿ ಇಂದು ನಿಮಗೆ ಹೆಚ್ಚಿನ ಸಂತೋಷ ಸಿಗುತ್ತದೆ ಇಂದು ನೀವು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತೀರಾ ಇಂದು ನೀವೇ ಹೆಚ್ಚಿನ ಪ್ರಯೋಜನವನ್ನು ಪಡೆಯುವ ಕೊಳ್ಳುತ್ತೀರಿ ಮೀನ ರಾಶಿ ಇಂದು ನಿಮಗೆ ಶುಭ ವಲವು ಸಾಬೀತುಪಡಿಸುತ್ತದೆ ಇಂದು ನೀವು ಯಾವುದೇ ವ್ಯವಹಾರಗಳನ್ನು ಪರಿಹರಿಸಬಹುದಾಗಿದೆ ಸಂಬಂಧಿಕರ ಭೇಟಿ ಆಗುವ ಸಾಧ್ಯತೆ ಇದೆ Post navigation 33ಕೋಟಿ ದೇವರುಗಳ ಕೃಪೆಯಿಂದ ಈ ರಾಶಿಯವರು ಕೋಟ್ಯಾಧಿಪತಿಗಳಾಗುತ್ತಾರೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೃಪೆ ಈ ರಾಶಿಯವರಿಗೆ ವಿಶೇಷ ದಿನ ಭವಿಷ್ಯ Related Posts इंस्टाग्राम, फेसबुक अब यूजर्स को सभी पोस्ट से लाइक काउंट छिपाने दें – यहां वह सब है जो आपको जानना चाहिए
Well known Bollywood director Anurag Kashyap has tweeted promoting Ram Reddy's 'Thithi' which is released today across Karnataka. Anurag has tweeted that he has the film thrice and can see it any number of times. He has also asked people in Bengaluru, Mysore and other parts of Karnataka to watch the film. Thithi Movie Review Here is what Anurag Kashyap has tweeted: "THITHI" is that one film that I have seen thrice and I can see it any number of times. Don't miss this gem Every1in Bengaluru, Mysore &other parts of Karnataka, One of the funniest films that I have seen in recent times, "THITHI" releases today. Also See Thithi Movie Review Puneeth Rajakumar to Release Thithi Trailer Thithi Bags National Award Thithi Bags Two Awards at the Locarno Festival ಬಾಲಿವುಡ್ ಸ್ಟಾರ್ ಡೈರೆಕ್ಟರ್ ಮೆಚ್ಚಿದ ಗ.ಗ.ವೃ.ವಾ. ಒಂದು ಮೊಟ್ಟೆಯ ಕಥೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ರಾಜ್ ಬಿ. ಶೆಟ್ಟಿ, ಈಗ ಗರುಡ ಗಮನ ವೃಷಭ ವಾಹನದಿಂದ ಬಾಲಿವುಡ್ ತಲುಪಿದ್ದಾರೆ. ಸಿನಿ ರಸಿಕರ ಮೆಚ್ಚುಗೆ ಗಳಿಸಿರುವ ಚಿತ್ರವನ್ನೀಗ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಮೆಚ್ಚಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾ ಸೃಷ್ಟಿಸಿದ ಸಂಚಲನ ಅನುರಾಗ್ ಕಶ್ಯಪ್ ಅವರಿಗೂ ಮುಟ್ಟಿ, ಅವರು ಸಿನಿಮಾ ನೋಡಿ ರಾಜ್ ಬಿ.ಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದಾರೆ. ಕೇವಲ 32 ದಿನದಲ್ಲಿ ಶೂಟಿಂಗ್ ಮುಗಿಸಿದೆವು ಎಂಬುದನ್ನು ಕೇಳಿ ಅನುರಾಗ್ ಕಶ್ಯಪ್ ಇನ್ನಷ್ಟು ಥ್ರಿಲ್ ಆದರು. ತಮ್ಮ ಅಂಗಮಾಲಿ ಡೈರೀಸ್ ಮತ್ತು ಗ್ಯಾಮಗ್ ಆಫ್ ವಸೇಪು್ ಚಿತ್ರಗಳಿಗಿಂತ ಇದು ಭಿನ್ನವಾಗಿದೆ ಎಂದರು ಎಂದು ರಾಜ್ ಬಿ.ಶೆಟ್ಟಿ ಅನುರಾಗ್ ಕಶ್ಯಪ್ ಜೊತೆಗಿನ ಮಾತುಕತೆಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ, ರಾಜ್ ಶೆಟ್ಟಿಯವರ ಸಿನಿಮಾ ಮೇಕಿಂಗ್ ಶೈಲಿ ಬಗ್ಗೆ ಉತ್ಸುಕತೆ ತೋರಿ ಮುಂಬೈಗೆ ಬನ್ನಿ ಮಾತನಾಡೋಣ ಎಂದು ಕರೆದಿದ್ದಾರಂತೆ ಅನುರಾಗ್ ಕಶ್ಯಪ್. ರಾಜ್ ಶೆಟ್ಟಿ, ರಿಷಬ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಅಭಿನಯಕ್ಕೆ ಪ್ರೇಕ್ಷಕರು ಶಹಬ್ಬಾಸ್ ಎಂದಿದ್ದಾರೆ. ಎಂಥ ಸಾವಾ.. ಬ್ಯಾವರ್ಸಿ.. ಪದಗಳು ಈಗ ಕರುನಾಡಿನ ಮನೆ ಮನೆಯನ್ನೂ ತಲುಪುತ್ತಿರೋದು ವಿಶೇಷ. ಹರಿ ಮತ್ತು ಶಿವನ ಪಾತ್ರಗಳ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಗಳೂ ಶುರುವಾಗಿವೆ. ಅಲ್ಲಿಗೆ ಗ.ಗ.ವೃ.ವಾ. ಗೆದ್ದಿದೆ. ಯಶ್, ಅಲ್ಲು ಅರ್ಜುನ್ ಕುರಿತು ಅನುರಾಗ್ ಕಶ್ಯಪ್ ಹೇಳಿದ ಭವಿಷ್ಯ ಗ್ಯಾಂಗ್ಸ್ ಆಫ್ ವಸೇಯ್‍ಪುರ್, ದೇವ್ ಡಿಯಂತಾ ಚಿತ್ರಗಳನ್ನು ನಿರ್ದೇಶಿಸಿರುವ ಅನುರಾಗ್ ಕಶ್ಯಪ್ ಬಾಲಿವುಡ್‍ನಲ್ಲಿ ದೊಡ್ಡ ಹೆಸರಲ್ಲದೇ ಹೋದರೂ.. ಒಂದು ಲೆವೆಲ್ಲಿಗೆ ಖ್ಯಾತ ನಿರ್ದೇಶಕ. ನಟನಾಗಿಯೂ ಗುರುತಿಸಿಕೊಂಡಿರುವ ಅನುರಾಗ್ ಕಶ್ಯಪ್ ಇತ್ತೀಚೆಗೆ ಬಾಲಿವುಡ್‍ನಲ್ಲಿ ಹೆಚ್ಚುತ್ತಿರುವ ಸೌಥ್ ಸ್ಟಾರ್‍ಗಳ ಬಗ್ಗೆ ಮಾತನಾಡಿದ್ದಾರೆ. ಉತ್ತರ ಭಾರತದಲ್ಲಿನ ಜನರಿಗೆ ಈಗ ಪುಷ್ಪರಾಜ್ ಗೊತ್ತು. ರಾಕಿಭಾಯ್ ಗೊತ್ತು. ಫಹಾದ್ ಫಾಸಿಲ್ ಬಗ್ಗೆ ಗೊತ್ತು. ಶಾರುಕ್, ಅಮೀರ್ ಖಾನ್ ಮೇಲಿನ ಪ್ರೀತಿ, ಮೋಹ ಕ್ರೇಜ್ ಎಲ್ಲ ಇಳಿದು ಹೋಗಿದೆ. ಇವರ ಮೂಲ ಹೆಸರು ಹಳ್ಳಿ ಹಳ್ಳಿಗಳಿಗೆ ಇನ್ನೂ ತಲುಪಿಲ್ಲ. ಆದರೆ ಪುಷ್ಪರಾಜ್, ರಾಕಿಭಾಯ್ ಎಂದರೆ ಜನರಿಗೆ ಗೊತ್ತು ಎಂದಿದ್ದಾರೆ ಅನುರಾಗ್ ಕಶ್ಯಪ್. ಇನ್ನೊಂದೆರಡು ಹಿಟ್ ಕೊಟ್ಟರೆ ಸಾಕು. ಆಗ ಉತ್ತರ ಭಾರತದ ಹಳ್ಳಿ ಹಳ್ಳಿಯ ಜನ ಕೂಡಾ ರಾಕಿಭಾಯ್ ಎಂದರೆ ಯಶ್, ಪುಷ್ಪರಾಜ್ ಎಂದರೆ ಅಲ್ಲು ಅರ್ಜುನ್ ಎಂದು ಹೆಸರು ಹೇಳೋಕೆ ಶುರು ಮಾಡ್ತಾರೆ ಎಂದಿದ್ದಾರೆ. ಒಂದೆಡೆ ಬಾಲಿವುಡ್‍ನ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳೆಲ್ಲ ತೋಪಾಗುತ್ತಿರುವಾಗ ದಕ್ಷಿಣ ಭಾರತದ ಸ್ಟಾರ್ ಚಿತ್ರಗಳು ಹಿಂದಿಯಲ್ಲಿ ಸದ್ದು ಮಾಡುತ್ತಿರುವುದು ವಿಶೇಷ. ಬಾಯ್ಕಾಟ್ ಅಭಿಯಾನವಲ್ಲ, ಒಂದು ಲೆಕ್ಕಕ್ಕೆ ಹೇಳಬೇಕೆಂದರೆ ಬಾಲಿವುಡ್ ಚಿತ್ರಗಳ ಕ್ವಾಲಿಟಿಯೇ ಮಾಯವಾಗಿರುವುದು ನಿಜ. ಬಹುತೇಕ ಚಿತ್ರಗಳಲ್ಲಿ ಭಾರತೀಯ ನೆಲದ, ಭಾರತೀಯ ಸಂಸ್ಕøತಿಯ ಕಥೆಯೇ ಇರುವುದಿಲ್ಲ. ಗೊತ್ತಿಲ್ಲದ ದೇಶದ, ಅರಗಿಸಿಕೊಳ್ಳೋಕೆ ಕಷ್ಟವಾಗುವ ಕಥಾ ಹಂದರದ ಚಿತ್ರಗಳನ್ನು ಜನರಾದರೂ ಏಕೆ ನೋಡುತ್ತಾರೆ ಅಲ್ಲವೇ? ಅದೇನೇ ಇರಲಿ, ಸೌಥ್ ಸ್ಟಾರ್‍ಗಳನ್ನು ಒಪ್ಪಿಕೊಂಡಿರೋ ಬಗ್ಗೆ ಬಾಲಿವುಡ್ ನಿರ್ದೇಶಕರೂ ಮಾತನಾಡುವಂತಾಗಿದೆ. ದಟ್ಸ್ ಗ್ರೇಟ್. ರಿಲೀಸ್ ದಿನವೇ ಮಾರ್ನಿಂಗ್ ಶೋಗಳೆಲ್ಲ ರದ್ದು : ಚಾಲೆಂಜ್ ಹಾಕಿ ಕೆಟ್ಟರಾ ತಾಪ್ಸಿ, ಕಶ್ಯಪ್ ದೊಬಾರಾ. ಈ ಹೆಸರಿನ ಚಿತ್ರವೊಂದು ನಿನ್ನೆ ರಿಲೀಸ್ ಆಗಿದೆ. ಹಿಂದಿ ಸಿನಿಮಾ. ಇತ್ತೀಚೆಗೆ ಹಿಂದಿಯಲ್ಲಿ ಯಾವುದೇ ಚಿತ್ರಗಳು ದೊಡ್ಡ ಸದ್ದು ಮಾಡುತ್ತಿಲ್ಲ. ಜೊತೆಗೆ ಸ್ಟಾರ್ ನಟರ ಚಿತ್ರಗಳು ಬಾಯ್ಕಾಟ್ ಬಿಸಿ ಅನುಭವಿಸುತ್ತಿವೆ. ಇದರ ಮಧ್ಯೆಯೇ ಬಂದಿರೋ ಸಿನಿಮಾ ದೊಬಾರಾ. ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್. ಚಿತ್ರದ ನಾಯಕಿ ತಾಪ್ಸಿ ಪನ್ನು. ಎಡಪಂಥ ಧೋರಣೆಯ ಇವರಿಬ್ಬರೂ ಆಗಾಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುತ್ತಾರೆ. ಅವರು ಸುಮ್ಮನಿದ್ದರೆ ಬಲಪಂಥೀಯರು ಇವರನ್ನು ಕೆಣಕುತ್ತಲೇ ಇರುತ್ತಾರೆ. ದೊಬಾರಾ ಚಿತ್ರದ ಪಾನಗೋಷ್ಟಿಯಲ್ಲಿ ಇವರಿಗೆ ಒಂದು ಪ್ರಶ್ನೆ ಎದುರಾಗಿದೆ. ಇತ್ತೀಚೆಗೆ ಬಾಯ್ಕಾಟ್ ಬಿಸಿಗೆ ಬಾಕ್ಸಾಫೀಸಿನಲ್ಲಿ ಫೇಲ್ ಆದ ಲಾಲ್ ಸಿಂಗ್ ಚಡ್ಡಾ ಮತ್ತು ರಕ್ಷಾಬಂಧನ್ ಚಿತ್ರಗಳ ಬಗ್ಗೆ ಪ್ರಶ್ನೆ ಬಂದಿದೆ. ಅದಕ್ಕೂ ಮುನ್ನ ಕಾಶ್ಮೀರ್ ಫೈಲ್ಸ್ ವಿರುದ್ಧ ಟೀಕೆ ಮಾಡಿದ್ದ ಕಶ್ಯಪ್ ಆ ಪ್ರಶ್ನೆಗೆ ನಿಮಗೆ ಇಷ್ಟವಿದ್ದರೆ, ತಾಕತ್ತಿದ್ದರೆ ನಮ್ಮ ಚಿತ್ರ ಬಾಯ್ಕಾಟ್ ಮಾಡಿ ಎಂದಿದ್ದಾರೆ. ತಾಪ್ಸಿ ಪನ್ನು ಕೂಡಾ ಅದೇ ಮಾತು ಹೇಳಿದ್ದಾರೆ. ನಮ್ಮ ಚಿತ್ರ ಬಾಯ್ಕಾಟ್ ಮಾಡಿ.. ಪ್ಲೀಸ್ ಪ್ಲೀಸ್ ಎಂದು ವ್ಯಂಗ್ಯ ಮಾಡಿದ್ದಾರೆ. ರಿಸಲ್ಟ್ ಮೊದಲ ದಿನವೇ ಸಿಕ್ಕಿದೆ. ಮೊದಲ ದಿನ ಇಡೀ ಇಂಡಿಯಾದಲ್ಲಿ ಬುಕ್ ಆಗಿದ್ದು 10 ಸಾವಿರ ಚಿಲ್ಲರೆ ಟಿಕೆಟ್ಸ್ ಮಾತ್ರ. ಜೊತೆಗೆ ಪ್ರೇಕ್ಷಕರ ಕೊರತೆಯಿಂದ ಎಲ್ಲ ಮಾರ್ನಿಂಗ್ ಶೋಗಳೂ ರದ್ದಾಗಿವೆ. ಮಧ್ಯಾಹ್ನ ಮತ್ತು ರಾತ್ರಿಯ ಅರ್ಧಕ್ಕರ್ಧ ಶೋಗಳು ಕ್ಯಾನ್ಸಲ್ ಆಗಿದ್ದು ಪ್ರೇಕ್ಷಕರೇ ಬಂದಿಲ್ಲ. ಮೊದಲ ದಿನ ದೊಬಾರಾ ಚಿತ್ರದ ಒಟ್ಟಾರೆ ಗಳಿಕ 10 ಲಕ್ಷ ದಾಟಿಲ್ಲ ಎನ್ನುತ್ತಿವೆ ಬಾಕ್ಸಾಫೀಸ್ ವರದಿಗಳು.
ಚಿತ್ರ, ವರದಿ : ಸುನಿಲ್ ಕುಯ್ಯಮುಡಿ ಭಾಗಮಂಡಲ, ಅ. ೧೩: ಈ ವರ್ಷ ತಲಕಾವೇರಿ ತೀರ್ಥೋದ್ಭವ ವ್ಯವಸ್ಥೆಗೆ ದೇವಾಲಯ ನಿಧಿಯಲ್ಲಿ ಹಣವಿಲ್ಲದೆ ಆರ್ಥಿಕ ಸಮಸ್ಯೆ ಎದುರಾದುದನ್ನು ಇದೀಗ ಬಗೆಹರಿಸಲಾಗಿದೆ. ರಾಜ್ಯ ಸರಕಾರವು ತಲಕಾವೇರಿ ಜಾತ್ರೆಗಾಗಿ ರೂ. ೮೮ ಲಕ್ಷ ಹಣ ಬಿಡುಗಡೆ ಮಾಡಿರುವುದಾಗಿ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಇಂದು ಇಲ್ಲಿ ಮಾಹಿತಿ ನೀಡಿದರು. ಈ ಹಣದಲ್ಲಿರೂ. ೩೮ ಲಕ್ಷವನ್ನು ದೇವಸ್ಥಾನ ಆಡಳಿತಕ್ಕೆ ನೀಡಲಾಗುತ್ತದೆ. ಈ ಬಗ್ಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರು ಕೋರಿದ್ದ ಹಿನ್ನೆಲೆಯಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಇತರ ಅನೇಕ ವ್ಯವಸ್ಥೆಗಳಿಗಾಗಿ ಭಾಗಮಂಡಲ ಪಂಚಾಯಿತಿಗೆ ರೂ. ೫೦ ಲಕ್ಷವನ್ನು ಒದಗಿಸಲಾಗಿದೆ ಎಂದು ಬೋಪಯ್ಯ ತಿಳಿಸಿದರು. ತೀರ್ಥೋದ್ಭವದ ಸಂದರ್ಭ ಧಾರ್ಮಿಕ ವಿಧಿವಿಧಾನಗಳು, ಶುಚಿತ್ವ ಕಾರ್ಯ, ರಾತ್ರಿ ವಿದ್ಯುತ್‌ದೀಪಗಳ ವ್ಯವಸ್ಥೆ, ದೇವಸ್ಥಾನದ ಸುತ್ತ ಕಾಡುಕಡಿದು ಸುಗಮಗೊಳಿಸುವ ವ್ಯವಸ್ಥೆಗಾಗಿ ಹಾಗೂ ಪೂಜಾದಿ ಕಾರ್ಯಗಳು ಮತ್ತಿತರ ಕೆಲಸಗಳಿಗಾಗಿ ಅನುದಾನದ ಹಣವನ್ನು ವಿನಿಯೋಗಿಸುವದಾಗಿ ಭಾಗಮಂಡಲ - ತಲಕಾವೇರಿ ದೇವಾಲಯಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಶೌಚಾಲಯಗಳ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಮತ್ತಿತರ ಕಾರ್ಯಗಳಿಗಾಗಿ ಗ್ರಾ.ಪಂ.ಯೂ ಸರಕಾರದಿಂದ ದೊರೆತ ಪ್ರತ್ಯೇಕ ಅನುದಾನವನ್ನು ಬಳಸಲಿರುವುದಾಗಿ ತಿಳಿದು ಬಂದಿದೆ. ಈ ನಡುವೆ ತಲಕಾವೇರಿಯಲ್ಲಿ ಬಿದಿರಿನ ಬ್ಯಾರಿಕೇಡ್ ಬದಲಾಗಿ ಈ ಬಾರಿ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಪೊಲೀಸ್ (ಮೊದಲ ಪುಟದಿಂದ) ಇಲಾಖೆ ಅಳವಡಿಸುತ್ತಿದೆ. ವಿಐಪಿಗಳು ಹಾಗೂ ಪತ್ರಕರ್ತರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಕುಂಡಿಕೆ ಬಳಿ ತೆರಳುವ ಅರ್ಚಕರು, ಪತ್ರಕರ್ತರು, ಅಧಿಕಾರ ವರ್ಗ ಅಥವಾ ಇನ್ನಿತರ ಅಗತ್ಯವಿರುವವರು ಕಡ್ಡಾಯವಾಗಿ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡುವಂತೆ ಎಡಿಸಿ ರಾಜು ಮೊಗವೀರ ಅವರು ನಿರ್ದೇಶಿಸಿದ್ದಾರೆ. ಕೊಡಗು ಏಕೀಕರಣ ರಂಗದಿAದ ತಾ. ೧೬ರ ರಾತ್ರಿಯಿಂದ ಪ್ರಾರಂಭಗೊAಡು ತಾ. ೧೭ ಮತ್ತು ೧೮ ರಂದು ಇಡೀ ದಿನ ಅನ್ನಸಂತರ್ಪಣೆ ಏರ್ಪಡಿಸಿರುವುದಾಗಿ ರಂಗದ ವಕ್ತಾರರಾದ ತಮ್ಮು ಪೂವಯ್ಯ ತಿಳಿಸಿದ್ದಾರೆ. ಆದರೆ, ತೀರ್ಥೋದ್ಭವದ ಸನ್ನಿವೇಶ ಅನ್ನಸಂತರ್ಪಣೆ ಇರುವುದಿಲ್ಲ. ತಾ. ೧೪ (ಇಂದು) ಭಾಗಮಂಡಲದಲ್ಲಿ ೧೨.೦೫ ಗಂಟೆಗೆ ನಂದಾದೀಪ ಬೆಳಗುವುದು ಹಾಗೂ ಅಕ್ಷಯಪಾತ್ರೆ ಇರಿಸುವ ಧಾರ್ಮಿಕ ಕಾರ್ಯಕ್ರಮ ಧನುರ್ ಲಗ್ನದಲ್ಲಿ ನಡೆಯಲಿದೆ. ಶುಕ್ರವಾರದಂದು ಭಾಗಮಂಡಲದಿAದ ತಲಕಾವೇರಿಗೆ ಆಭರಣ ಒಯ್ಯುವ ಕಾರ್ಯಕ್ರಮವಿದೆ. ತಲಕಾವೇರಿ ಕೈಲಾಸಾಶ್ರಮದ ಬಳಿ ವಾಹನ ನಿಲುಗಡೆಗೆ ಅನುಕೂಲ ಕಲ್ಪಿಸಲಾಗಿದೆ. ವಾಹನದ ಒತ್ತಡ ಹೆಚ್ಚಾದರೆ, ಪೊಲೀಸರು ನಿಯಂತ್ರಿಸಲು ವಯರ್‌ಲೆಸ್ ಸಂದೇಶದ ಮೂಲಕ ಕ್ರಮಕೈಗೊಳ್ಳಲಾಗಿದೆ. ದೇವಾಲಯದ ಗೋಪುರಗಳನ್ನು ಶುದ್ಧೀಕರಣಗೊಳಿಸಲಾಗಿದ್ದು, ಪೈಂಟ್ ಕಾರ್ಯವನ್ನು ಕೂಡ ಮಾಡಲಾಗಿದೆ ಎಂದು ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ಪ ಮಾಹಿತಿಯಿತ್ತರು. ಪ್ರಸಕ್ತ ವರ್ಷ ತಲಕಾವೇರಿಯ ಕೊಳದಲ್ಲಿ ಸ್ನಾನ ಮಾಡುವಂತಿಲ್ಲ. ತೀರ್ಥೋದ್ಭವದ ಬಳಿಕ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಭಕ್ತಾದಿಗಳು ಸ್ನಾನ ಮಾಡಬಹುದು. ಅರ್ಚಕರುಗಳಾದ ಗುರುರಾಜ್ ಮತ್ತು ರವಿರಾಜ್ ನೇತೃತ್ವದಲ್ಲಿ ೧೨ಕ್ಕೂ ಮಿಕ್ಕಿ ಅರ್ಚಕರು ಪೂಜಾದಿ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ಭಾಗಮಂಡಲ ಪಂಚಾಯಿತಿಯಿAದ ಕರಿಕೆ ಜಂಕ್ಷನ್‌ನಿAದ ಪ್ರಾರಂಭಗೊAಡು ತಲಕಾವೇರಿವರೆಗೂ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗುವುದು. ಭಾಗಮಂಡಲ ಮತ್ತು ತಲಕಾವೇರಿಗಳಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಆದರೆ ಈ ಹಿಂದೆ ಸಭೆಯಲ್ಲಿ ತೀರ್ಮಾನಿಸಿದಂತೆ ಭಾಗಮಂಡಲ ಆಸ್ಪತ್ರೆ ಬಳಿಯಿಂದ ಪ್ರತ್ಯೇಕವಾಗಿ ಏಕಮುಖ ಮಾರ್ಗ ವ್ಯವಸ್ಥೆ ಇನ್ನೂ ಕೂಡ ಪ್ರಾರಂಭಗೊAಡಿಲ್ಲ. ತಲಕಾವೇರಿಯಿಂದ ಹಿಂತಿರುಗುವ ವಾಹನಗಳಿಗಾಗಿ ಈ ರಸ್ತೆಯಲ್ಲಿ ಕಾಡು ಕಡಿದು, ಸುಗಮಗೊಳಿಸುವ ಕಾರ್ಯ ಇನ್ನೂ ಪ್ರಾರಂಭಗೊAಡಿಲ್ಲ. ಈ ನಡುವೆ ಕಳೆದ ಮಳೆಗಾಲದಲ್ಲಿ ವ್ಯೂಪಾಯಿಂಟ್ ಬಳಿ ಕುಸಿದು ರಸ್ತೆ ಬದಿ ಬಿದ್ದಿದ್ದ ಬಂಡೆಯೊAದನ್ನು ಸಿಡಿಸಿ ಲೋಕೋಪಯೋಗಿ ಇಲಾಖೆಯು ರಸ್ತೆಯನ್ನು ಸುಗಮಗೊಳಿಸಿದೆ. ಪ್ರಸಕ್ತ ವರ್ಷ ಭಾಗಮಂಡಲ ಪಂಚಾಯಿತಿಯಿAದ ಅಂಗಡಿ ಮಳಿಗೆಗಳಿಗೆ ಟೆಂಡರ್ ಕರೆದಿಲ್ಲ. ಈಗಾಗಲೇ ಯಾವುದೇ ತಾತ್ಕಾಲಿಕ ಅಂಗಡಿ ಮಳಿಗೆಗಳು ಇರುವುದಿಲ್ಲ. ಆದರೆ, ಜಾತ್ರೆ ಸಂದರ್ಭ ಯಾರಾದರೂ ವಸ್ತುಗಳ ಮಾರಾಟಕ್ಕೆ ಅವಕಾಶ ಕೋರಿದರೆ, ಪಂಚಾಯಿತಿಯಿAದ ಕಲ್ಪಿಸಲಾಗುತ್ತದೆ ಎಂದು ಪಂಚಾಯಿತಿ ಪ್ರಮುಖರು ತಿಳಿಸಿದ್ದಾರೆ. ಈಗಾಗಲೇ ಮೇಲ್ಸೇತುವೆ ನಿರ್ಮಾಣದಿಂದ ಭಾಗಮಂಡಲ ಪಟ್ಟಣದಲ್ಲಿ ರಸ್ತೆಗಳು ಭಾರೀ ಗುಂಡಿಗಳಿAದಾಗಿ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಮೇಲ್ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕಾವೇರಿ ನೀರಾವರಿ ನಿಗಮದವರು ಈ ರಸ್ತೆಗಳ ಗುಂಡಿಗಳನ್ನು ಇನ್ನೆರಡು ದಿನಗಳಲ್ಲಿ ಮುಚ್ಚುವುದಾಗಿ ಭರವಸೆ ನೀಡಿದ್ದಾರೆ. ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ರಾಜ್ಯಾಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಹಾಗೂ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಅವರುಗಳು ತಲಕಾವೇರಿಗೆ ಭೇಟಿ ನೀಡಿ ಪೂರ್ವಭಾವಿ ತಯಾರಿ ಬಗ್ಗೆ ಸಂಬAಧಿಸಿದವರಿAದ ಮಾಹಿತಿ ಪಡೆದರು.
ಕಾರವಾರ, ಮಾರ್ಚ್ 17; ದಾವಣಗೆರೆಯ ಶ್ರೀ ರಾಮನಗರದಲ್ಲಿರುವ ರಾಜ್ಯ ಮಹಿಳಾ ನಿಲಯ ತಳಿರು ತೋರಣಗಳಿಂದ ಅಲಂಕಾರಗೊಂಡಿತ್ತು. ಮಂಗಳವಾದ್ಯ ಮೊಳಗಿತ್ತು. ಅತಿಥಿಗಳಿಗೆ ಸ್ವಾಗತ ಕೋರಲು ಮಂಟಪದವರೆಗೂ ರಂಗೋಲಿ ಹಾಕಲಾಗಿತ್ತು. ದಿನ ಕಚೇರಿ ಕೆಲಸದಲ್ಲಿ ನಿರತರಾಗುತ್ತಿದ್ದ ನಿಲಯದ ಅಧಿಕಾರಿಗಳು, ಸಿಬ್ಬಂದಿ ಬಣ್ಣಬಣ್ಣದ ಸೀರೆ ಉಟ್ಟು ಸಂಭ್ರಮದಲ್ಲಿರು. ಮಹಿಳಾ ವಸತಿ ನಿಲಯದ ಮಗಳು ಸೌಮ್ಯ ಕೆ.ಎಂ. ವಿವಾಹ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ಕಡೆಗೋಡಿ ಗ್ರಾಮದ ಸುಬ್ರಾಯ ಮಂಜುನಾಥ ಭಟ್ಟ ಅವರ ಜೊತೆ ನಡೆಯಿತು. ಮಹಿಳಾ ನಿಲಯದಲ್ಲಿ ನಡೆದ 40ನೇ ಮದುವೆ ಇದಾಗಿದೆ. ಸೌಮ್ಯ ಪೋಷಕರ ಸ್ಥಾನದಲ್ಲಿ ನಿಂತು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಒ ವಿಜಯಮಹಾಂತೇಶ ಬಿ. ದಾನಮ್ಮನವರ್, ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಧಾರೆ ಎರೆದುಕೊಟ್ಟರು. ವಧು ವರರು ಮದುವೆಯ ಉಡುಗೆ ತೊಟ್ಟು ತಯಾರಾದ ಬಳಿಕ ನಿಲಯದ ಕೊಠಡಿಯಲ್ಲಿ ಗಣಪತಿ ದೇವರಿಗೆ ಕೈಮುಗಿದರು. ಅಲ್ಲಿಂದ ವೇದಿಕೆಗೆ ಡಿಸಿ, ಸಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ಮಹಿಳೆಯರ ಜೊತೆ ವಧು-ವರರನ್ನು ಮಂಟಪಕ್ಕೆ ಕರೆತಂದರು. ವಧುವಿಗೆ ಮಾಂಗಲ್ಯಧಾರಣೆ ಮತ್ತು ಇತರೆ ಶಾಸ್ತ್ರಗಳು ನೆರವೇರಿದವು. ಪರಸ್ಪರ ಹಾರ ಬದಲಾಯಿಸಿಕೊಂಡಾಗ ನೆರೆದಿದ್ದ ಎಲ್ಲರೂ ಅಕ್ಷತೆ ಹಾಕಿ ಹರಿಸಿದರು. ಅನಾಥೆಯಾದ ಸೌಮ್ಯಗೆ ಸಂಬಂಧಿಕರು ಇಲ್ಲದ ಪರಿಣಾಮ ವಸತಿ ನಿಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಪೋಷಕರು ಹಾಗೂ ಸಂಬಂಧಿಕರ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟರು. ಕುಮುಟಾ ತಾಲೂಕಿನ ಕಡೆಕೋಡಿ ಗ್ರಾಮದ ಮಂಜುನಾಥ ಭಟ್ಟ ಹಾಗೂ ಕಮಲಮ್ಮ ಅವರ ಜೇಷ್ಠ ಪುತ್ರ ಸುಬ್ರಾಯ ಮಂಜುನಾಥ ಭಟ್ಟ ಯುವತಿಯನ್ನು ಮದುವೆಯಾಗಲು ಮುಂದೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಸುಬ್ರಾಯ ಮಂಜುನಾಥ ಭಟ್ಟ ಖಾಸಗಿ ಸಂಸ್ಥೆಯೊಂದರಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕನ್ಯಾದಾನ ಮಾಡಿದರು. ಬಳಿಕ ಮಾತನಾಡಿದ ಅವರು, “ನಾನು ಅಧಿಕಾರಕ್ಕೆ ಬಂದ ಮೇಲೆ ಇದು 6ನೇ ವಿವಾಹ ಮಹೋತ್ಸವ. ಮಹಿಳಾ ನಿಲಯದಲ್ಲಿ 40ನೇ ಮದುವೆ ಇದು” ಎಂದರು.
ಮೈಸೂರು: ಮೈಸೂರಿನಲ್ಲಿ ವರ್ಷವಿಡೀ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ದಸರಾ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ಮುನ್ನ ಲಲಿತ ಮಹಲ್ ಹೋಟೆಲ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೌಹಾರ್ದ ಭೇಟಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವವನ್ನು 10 ದಿನಕ್ಕೆ ಸೀಮಿತ ಮಾಡದೇ ವರ್ಷವಿಡೀ ಕಾರ್ಯಕ್ರಮ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು. ಬೃಂದಾವನ, ಮೇಲುಕೋಟೆ, ಸೋಮನಾಥಪುರ, ಮೈಸೂ ರಿನ ಪಾರಂಪರಿಕ ಕಟ್ಟಡಗಳು, ಕೊಡಗು ಒಳಗೊಂಡಂತೆ ಟೂರಿಸ್ಟ್ ಹಬ್ ಮಾಡುವ ಚಿಂತನೆಯನ್ನು ಸರ್ಕಾರ ಹೊಂದಿದ್ದು, ಈ ಸಂಬಂಧ ಬ್ಲೂ ಪ್ರಿಂಟ್ ತಯಾರಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದ್ದು, ಬೃಂದಾವನ ಗಾರ್ಡನ್‍ಗೆ ಅಲ್ಲಿ ಶಾಶ್ವತ ದೀಪಾಲಂ ಕಾರ, ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಪ್ರವಾ ಸಿಗರನ್ನು ಆಕರ್ಷಿಸಲು ಅಂತಾರಾಷ್ಟ್ರೀಯ ಮಟ್ಟದ ಸವಲತ್ತು ನೀಡಲು ದೊಡ್ಡ ಮಟ್ಟದ ಯೋಜನೆಯ ಬಗ್ಗೆ ಪ್ರಾಥಮಿಕ ಚರ್ಚೆಯೂ ಆಗಿದೆ ಎಂದರು. ಮೈಸೂರಿನ ಫಲಪುಷ್ಪ ಪ್ರದರ್ಶನಕ್ಕೆ 4.5 ಲಕ್ಷ ಜನರು ಭೇಟಿ ನೀಡಿ ವೀಕ್ಷಿಸಿದ್ದಾರೆಂಬ ಮಾಹಿತಿ ಇದೆ. ಹಿಂದಿನ ಸರ್ಕಾರ ನಿರ್ಮಿ ಸಿದ ಗಾಜಿನ ಮನೆಯನ್ನು ಉದ್ಘಾಟಿಸಿದ್ದೇನೆ. ಅಲ್ಲಿ ವಿಶೇಷ ಪುಷ್ಪ ಪ್ರದರ್ಶನ ಏರ್ಪಡಿ ಸಿದ್ದು, ಆಕರ್ಷಣೀಯವಾಗಿತ್ತು ಎಂದರು. 10 ದಿನದಲ್ಲಿ 25 ಲಕ್ಷ ಜನ: ದಸರಾ ಮಹೋತ್ಸದದಲ್ಲಿ ಕಳೆದ 10 ದಿನಗಳ ಅವಧಿ ಯಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಮೈಸೂರಿಗೆ ಭೇಟಿ ನೀಡಿ ಕಾರ್ಯಕ್ರಮಗಳನ್ನು ನೋಡಿ ಹೋಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಿಎಂ, ಈ ಬಾರಿ ದಸರಾ ಮಹೋತ್ಸವದಲ್ಲಿ 60 ಕಿ.ಮೀ. ವಿದ್ಯುತ್ ಅಲಂಕಾರ ಮಾಡಿರುವ ಬಗ್ಗೆಯೂ ತಿಳಿಸಿದರು. ಸ್ಟ್ರೀಟ್ ಫೆಸ್ಟಿವಲ್ ಘಟನೆಗೆ ವಿಷಾದ: ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಮಹಿಳೆಯರಿಗೆ ಕಿರುಕುಳದ ಮತ್ತು ಗೊಂದಲದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿರೀಕ್ಷೆಗಿಂತಲೂ ಹೆಚ್ಚು ಜನ ಆಗಮಿಸಿದ್ದರಿಂದ ಗೊಂದಲವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಿರಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ನೊಂದಿರುವ ಮಹಿಳೆಯರಿಗೆ ಸರ್ಕಾರದ ಪರವಾಗಿ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು. ಬೆಂಗಳೂರು-ಮೈಸೂರು ಮತ್ತಷ್ಟು ಸಮೀಪ: ಮೈಸೂರು-ಬೆಂಗಳೂರು ರಸ್ತೆ ಅಗಲೀ ಕರಣಕ್ಕೆ ತೀರ್ಮಾನ ತೆಗೆದುಕೊಂಡಿದ್ದು, ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಬೆಂಗಳೂರು -ಮೈಸೂರು ನಗರಗಳು ಮತ್ತಷ್ಟು ಸಮೀಪ ಎಂಬ ಭಾವನೆ ಜನರಲ್ಲಿ ಬರುವಂತೆ 10 ಪಥದ ರಸ್ತೆ ಮಾಡುವುದಕ್ಕೆ ಚಾಲನೆ ಕೊಟ್ಟು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿ ಸಲು ನಿರ್ಧರಿಸಿರುವುದಾಗಿಯೂ ಹೇಳಿದರು. ಸೌಹಾರ್ದ ಕೂಟದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್, ಶಾಸಕ ರಾದ ಅಶ್ವಿನ್‍ಕುಮಾರ್, ಡಾ.ಅನ್ನದಾನಿ, ಶ್ರೀಕಂಠೇಗೌಡ, ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್. ಆರ್.ವಿಶುಕುಮಾರ್ ಉಪಸ್ಥಿತರಿದ್ದರು. ಯಾರೂ ಚಿಕಿತ್ಸೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಮೈಸೂರು: ಇನ್ನೂ ಆರೋಗ್ಯ ಕಾರ್ಡ್ ಆಗುತ್ತಿಲ್ಲ, ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರಿದೆ. ಈ ಬಗ್ಗೆ ತಕ್ಷಣದಲ್ಲಿ ನಿರ್ಧಾರ ಕೈಗೊಳ್ಳ ಲಿದ್ದು, ಯಾರೂ ಚಿಕಿತ್ಸೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು 3-4 ದಿನದಲ್ಲಿ ಸಭೆ ಕರೆಯಲಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಭಯ ನೀಡಿದ್ದಾರೆ. ಮೈಸೂರಿನ ಲಲಿತ ಮಹಲ್ ಹೋಟೆಲ್‍ನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೌರ್ಹಾರ್ದ ಭೇಟಿ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಕಿತ್ಸೆಗೆಂದು ಯಾರೇ ಬಂದರೂ ಅವರಿಗೆ ತೊಂದರೆ ಇಲ್ಲದಂತೆ ಚಿಕಿತ್ಸೆ ದೊರೆಯಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇನೆ ಎಂದರು. ಕರ್ನಾಟಕ ಆರೋಗ್ಯಶ್ರೀ ಯೋಜನೆ ಮಾಡಿ ಯಶಸ್ವಿನಿ ಯನ್ನು ಇದರಲ್ಲಿ ಸೇರ್ಪಡೆ ಮಾಡಿದಾಗ ಹಲವು ರೀತಿಯ ತೊಂದರೆ ಜನಸಾಮಾನ್ಯರಿಗೆ ಆಗಲಿದೆ. ಹಾಗಾಗಿ ನನಗೆ 2 ತಿಂಗಳ ಕಾಲಾವಕಾಶ ನೀಡಿ. ಆರೋಗ್ಯ ಯೋಜನೆಯನ್ನು 4 ಕೋಟಿ ಜನರಿಗೂ ಒಳ್ಳೆಯದಾಗುವ ರೀತಿಯಲ್ಲಿ ಮಾಡ ಲಿರುವುದಾಗಿ ಅವರು ಭರವಸೆ ನೀಡಿದರು. ಸಾಲಮನ್ನಾ, ಸಮರೋಪಾದಿ ಕೆಲಸ: ಸಾಲಮನ್ನಾ ನಂತ ರವೂ ಬ್ಯಾಂಕ್‍ಗಳು ರೈತರಿಗೆ ನೋಟೀಸ್ ನೀಡುತ್ತಿರುವ ಬಗ್ಗೆ ಗಮನ ಸೆಳೆದ ಪ್ರಶ್ನೆಗೆ ಉತ್ತರಿಸಿದ ಅವರು, ಸಹಕಾರ ಬ್ಯಾಂಕ್‍ನ 10,000 ಕೋಟಿಯಲ್ಲಿ 4900 ಕೋಟಿ ಬಿಡುಗಡೆ ಮಾಡಿದ್ದೇನೆ. ಮುಂದಿನ ಒಂದನೇ ತಾರೀಖಿನಿಂದ ಸಮರೋಪಾದಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಹೊಸ ಕೃಷಿ ಪದ್ಧತಿ ಚಿಂತನೆ: ಆತ್ಮಹತ್ಯೆ ಸಂಪೂರ್ಣ ನಿಲ್ಲ ಬೇಕು. ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಕಾರ್ಯಕ್ರಮಗಳನ್ನು ಮಾಡಲಿದ್ದೇನೆ. ರೈತರ ಬೆಳೆಗೆ ಬೆಲೆ, ವಾತಾವರಣಕ್ಕೆ ತಕ್ಕ ಬೆಳೆ, ಹೊಸ ರೀತಿಯ ಕೃಷಿ ಪದ್ಧತಿ ತರಲು ಚಿಂತನೆ ನಡೆಸಿದ್ದೇನೆ ಎಂದೂ ಹೇಳಿದರು. ಮುಂಬರುವ ಉಪ ಚುನಾವಣೆಯಲ್ಲಿ ಎಲ್ಲಾ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುವ ನಿರ್ಧಾರ ಮಾಡಿದ್ದೇವೆ. ನಾಳೆ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಇನ್ನಿತರರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಉಪ ಚುನಾವಣೆಯಲ್ಲಿ ನಮ್ಮ ಒಗ್ಗಟ್ಟು ಪ್ರದರ್ಶಿಸಲಿದ್ದೇವೆ ಎಂದರು. ಬಿಎಸ್‍ವೈ ಲಘು ಹೇಳಿಕೆ: ಬಳ್ಳಾರಿ, ಶಿವಮೊಗ್ಗ ಗೆದ್ದಾಯಿತು.. ಇನ್ನೂ ಮಂಡ್ಯ ಮಾತ್ರ ಬಾಕಿ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆಗಳು ಲಘು ಅಭಿಪ್ರಾಯ. ಮುಂದಿನ 5 ಚುನಾವಣೆಯ ಫಲಿತಾಂಶವೂ ಅವರಿಗೆ ಮನವರಿಕೆಯಾಗಲಿದೆ. ಅವರು ಸರ್ಕಾರಕ್ಕೆ ಪದೇ ಪದೆ ಡೆಡ್‍ಲೈನ್ ಕೊಡುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.
ಸವಿತಾ ಬನ್ನಾಡಿ ಅವರು ಸಂಪಾದಿಸಿರುವ ’ಅವಳ ಕವಿತೆ’ ಸಂಕಲನ ೨೦೧೫-೧೬ನೇ ಸಾಲಿನಲ್ಲಿ ಪ್ರಕಟವಾದ ಮಹಿಳೆಯರು ಕವಿತೆಗಳನ್ನು ಒಳಗೊಂಡಿದೆ. ಶಾರದಾ ಎ. ಅಂಚನ್, ಅಕ್ಷತಾ ಹುಂಚದಕಟ್ಟೆ, ಅನಸೂಯಾ ಕಾಂಬಳೆ, ವೈದೇಹಿ, ನಳಿನಾ ಡಿ., ಪ್ರಜ್ಞಾ ಮತ್ತೀಹಳ್ಳಿ, ಪ್ರತಿಭಾ ನಂದಕುಮಾರ್, ಸವಿತಾ ನಾಗಭೂಷಣ್, ಲಲಿತಾ ನಾಯಕ್, ಲಲಿತಾ ಸಿದ್ದಬಸವಯ್ಯ, ಮಮತಾ ಅರಸೀಕರೆ, ಸಂಘಮಿತ್ರೆ ಸೇರಿದಂತೆ ವಿವಿಧ ವಯೋಮಾನದ ಕವಯತ್ರಿಯರ ದನಿ ಇಲ್ಲಿದೆ. ಒಟ್ಟು 56 ಕವಿಗಳ ನೂರಕ್ಕೂ ಹೆಚ್ಚು ಕವಿತೆಗಳು ಸಂಕಲನದಲ್ಲಿವೆ. 'ಹುತ್ತದ ಬಾಯಿಗಳೆಲ್ಲವೂ ಯೋನಿಗಳಾದವು/ ಸದ್ದಿರದೆ ಒಳಹೊರಗೆ ಸರಿದಾಡಿತು ಹಾವು/ ಸಹಸ್ರ ಯೋನಿಗಳ ದೇಹ/ ಸರ್ವಋತು ಸ್ರಾವ' ಎಂದು ಎಚ್. ಎಸ್. ಅನುಪಮಾ ಬಾಲಕಿಯರ ಅಸಹಾಯಕತೆಯನ್ನು ಬಿಂಬಿಸುತ್ತಾರೆ. 'ಕವಿತೆ ಅನ್ನುವುದು ಹೆಣ್ಣಿನ ಭಾಷೆ, ಒಡಲ ಹಾಡು ಮತ್ತು ಮಡಿಲ ಮಗು ಬೇರೆ ಬೇರೆಯೇನಲ್ಲ. ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಅವಕಾಶ ನಿರಾಕರಿಸಲಾದ ಕಾಲದಿಂದಲೂ ಹೆಣ್ಣು ತನ್ನ ಕನಸನ್ನು ತನ್ನ ಹಾಡುಗಳ ಮರೆಯಲ್ಲಿ ಕಾಪಿಟ್ಟುಕೊಂಡಿದ್ದಾಳೆ,’ ಎಂಬ ಎಚ್ಚರದಲ್ಲಿ ಇಲ್ಲಿನ ಕವಿತೆಗಳನ್ನು ಸವಿತಾ ಬನ್ನಾಡಿ ಸಂಪಾದಿಸಿದ್ದಾರೆ. “ತಾಯಿ ದೇವಿ' ಕವಿತೆಯಲ್ಲಿ ಅಕ್ಷತಾ ಹುಂಚದ ಕಟ್ಟೆ ಅವರು 'ಮೂರು ದಿನ ಹಸಿದಿದ್ದರೂ | ಉಸುರದಿರು ಹೊರಗೆ' ಎಂದು ಹೆಣ್ಣಿನ ಸುತ್ತ ಹೆಣೆದಿರುವ ಬಲೆಯನ್ನು ಚಿತ್ರಿಸುತ್ತಾರೆ. Buy Now Other About the Author ಸಬಿತಾ ಬನ್ನಾಡಿ ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಎ ಪೂರ್ಣ ಗೊಳಿಸಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1988 ರಲ್ಲಿ ಪ್ರಥಮ ಸ್ಥಾನದಲ್ಲಿ ಎಂ.ಎ ಪದವಿಗಳಿಸಿದರು. ಆನಂತರ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ, ಸಮಾಜ ಮತ್ತು ಸಂಸ್ಕೃತಿ ಅಂತರ್ ಸಂಬಂಧಗಳು ವಿಷಯದಡಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಗಳಿಸಿದರು. ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆಯಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರು ಸಂವಾದ ಪತ್ರಿಕೆಯಲ್ಲಿ ...
ಭಾರತದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಇದು ವೈದ್ಯರನ್ನು ನೆನಪಿಸಿಕೊಳ್ಳುವ ದಿನ ವಾಗಿರುವುದಲ್ಲದೆ, ವೈಯಕ್ತಿಕವಾಗಿ ಮತ್ತು ಒಂದು ಸಮಾಜವಾಗಿ ನಮಗೆ ವೈದ್ಯರು ಸಲ್ಲಿಸುವ ಎಲ್ಲಾ ಸೇವೆಗಳಿಗೆ ಕೃತಜ್ಞತೆ ಸಲ್ಲಿಸುವಂತಹ ದಿನ ಇದಾಗಿರುತ್ತದೆ. ಆದರೆ, ಅವರು ಕೂಡ ಮನುಷ್ಯರು ಎಂಬುದನ್ನು ನಾವು ಎಷ್ಟು ಬಾರಿ ಅರ್ಥ ಮಾಡಿಕೊಂಡಿದ್ದೇವೆ? ಮತ್ತು ಇತ್ತೀಚೆಗೆ ದೀರ್ಘಕಾಲದ ಕೆಲಸದ ಗಂಟೆಗಳಿoದ ಮತ್ತು ಸತತವಾಗಿ ಹೆಚ್ಚುತ್ತಿರುವ ರೋಗಿಗಳ ಒತ್ತಡದಿಂದ ವೈದ್ಯರು ತೀವ್ರ ರೀತಿಯಲ್ಲಿ ಭಾವನಾತ್ಮಕವಾಗಿ ಮತ್ತು ತೀವ್ರ ರೀತಿಯಲ್ಲಿ ದೈಹಿಕವಾಗಿ ಸುಸ್ತಿಗೆ ಒಳಗಾಗಿರುವ ಹಲವಾರು ಪ್ರಕರಣಗಳನ್ನು ನಾವು ಕಂಡಿದ್ದೇವೆ. ಭಾವನಾತ್ಮಕವಾಗಿ ತೀವ್ರ ಸುಸ್ತಿಗೆ ಒಳಗಾಗುವ ತೊಂದರೆಗೆ ಗುರಿಯಾಗುವುದಕ್ಕೆ ಹಲವಾರು ಬೇರೆ ಬೇರೆ ಕಾರಣಗಳು ಇರುತ್ತವೆ. ಇವುಗಳಲ್ಲಿ ರೋಗಿಗಳು ಮತ್ತು ಅವರ ಕುಟುಂಬಗಳ ಭಾವನೆಗಳಿಗೆ ತೆರೆದುಕೊಳ್ಳುವುದು, ಸರಿಯಾದ ಚಿಕಿತ್ಸೆ ಪೂರೈಸುವ ಅಗತ್ಯ, ನಿರೀಕ್ಷೆಗೆ ತಕ್ಕಂತೆ ಚಿಕಿತ್ಸಾ ಕ್ರಮಗಳು, ಪ್ರಗತಿ ಹೊಂದದಿರುವ ನಿರಾಸೆಯ ಭಾವನೆ ಮತ್ತು ನಿರ್ದಿಷ್ಟ ಕಠಿಣವಾದ ರೋಗಗಳ ವಿರುದ್ಧ ಶಕ್ತಿಹೀನರಾಗುವ ಭಾವನೆಗಳು ಸೇರಿರುತ್ತದೆ. ಈ ಭಾವನಾತ್ಮಕವಾಗಿ ಸುಸ್ತಾಗುವುದರಿಂದ ಆಯಾಸ ಹೆಚ್ಚುತ್ತದೆ. ನಿದ್ರೆಯ ಸಮತೋಲನ ತಪ್ಪುತ್ತದೆ. ಕುಟುಂಬದಲ್ಲಿ ವಾದ-ವಿವಾದ ಗಳಿಂದ ಹೊಂದಾಣಿಕೆ ತಪ್ಪುವುದು ಮತ್ತು ಅತ್ಯಂತ ತೀವ್ರ ರೀತಿಯ ಪ್ರಕರಣಗಳಲ್ಲಿ ಆತ್ಮಹತ್ಯೆಗೂ ಕೂಡ ಇದು ದಾರಿಯಾಗಬಹುದು. ಹೆಚ್ಚುವರಿಯಾಗಿ, ಅವರು ಕೆಲಸ ಮಾಡುವ ವಾತಾವರಣ ತೀವ್ರ ಒತ್ತಡದಿಂದ ಕೂಡಿರುತ್ತದೆ. ತಪ್ಪು ನಿರ್ಣಯ ಅಥವಾ ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ಸಂಬ0ಧಿಗಳು ಅಥವಾ ಸ್ನೇಹಿತರು ಅಥವಾ ಸಾರ್ವಜನಿಕರಿಂದ ತೀವ್ರ ಒತ್ತಡ ವೈದ್ಯರ ಮೇಲೆ ಬೀಳುತ್ತದೆ. ಪ್ರತಿ ದಿನ ನೂತನ ಚಿಕಿತ್ಸೆಗಳ ಆವಿಷ್ಕಾರ ಮತ್ತು ಪರೀಕ್ಷೆಗಳೊಂದಿಗೆ ವೈದ್ಯಕೀಯ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದುತ್ತಿದೆ. ಅಂದರೆ ಅಭಿವೃದ್ಧಿಯ ವೇಗದೊಂದಿಗೆ ಹೊಂದಿಕೊoಡು ಪ್ರಸ್ತುತವಾಗಿ ಉಳಿಯಲು ವೈದ್ಯರು ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಳ್ಳಬೇಕಾದ ಅಗತ್ಯವಿರುತ್ತದೆ. ಬಹುತೇಕ ವೈದ್ಯರು ಮಧ್ಯಮದಿಂದ ತೀವ್ರ ರೀತಿಯ ಭಾವನಾತ್ಮಕ ಸುಸ್ತಿನಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ಸೂಚಿಸಿವೆ. ಆದ್ದರಿಂದ ಕಾರ್ಯಸ್ಥಳದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯವಾಗಿರುತ್ತದೆ. ಕೆಲಸ ಮತ್ತು ಜೀವನದ ಆರೋಗ್ಯಕರ ಸಮತೋಲನವನ್ನು ಉಳಿಸಿಕೊಳ್ಳುವುದು ವೈದ್ಯರಿಗೆ ಮುಖ್ಯವಾಗಿರುತ್ತದೆ. ಅಲ್ಲದೆ, ಅವರು ಸೈಕಲ್ ಸವಾರಿ, ಈಜು, ಚಾರಣ ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆಯಲ್ಲದೆ, ಪ್ರತಿ ದಿನ ಕೆಲವು ನಿಮಿಷಗಳ ಕಾಲವಾದರೂ ಕೂಡ ಯಾವುದಾದರೂ ರೀತಿಯ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕಾಗಿರುತ್ತದೆ. ಧ್ಯಾನ ಎಂಬುದು ಒಪ್ಪಿಗೆಯಾಗದಿದ್ದಲ್ಲಿ, ಅಂತಹವರು ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವನ್ನು ಬದಲಿ ಅವಕಾಶವಾಗಿ ಆಯ್ದುಕೊಳ್ಳಬಹುದು. ಕೆಲವೊಮ್ಮೆ ತಾವು ಒತ್ತಡದಲ್ಲಿರುವುದು ವೈದ್ಯರಿಗೆ ಕೂಡ ತಿಳಿದಿರುವುದಿಲ್ಲ. ಆದ್ದರಿಂದ ವೈದ್ಯರಿಗೆ ಇಂತಹ ಪರಿಸ್ಥಿತಿಗಳಲ್ಲಿ ಅವರ ತೊಂದರೆಗಳನ್ನು ಗುರುತಿಸಿ ನೆರವಾಗಲು ಮನಃಶಾಸ್ತ್ರಜ್ಞರು ಕೆಲವು ಆಸ್ಪತ್ರೆಗಳ ಸಂಪರ್ಕ ದಲ್ಲಿರುತ್ತಾರೆ. ನಿಗದಿತವಾಗಿ ಒತ್ತಡ ನಿರ್ವಹಣೆ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗುವ ಸಲಹೆಯನ್ನು ವೈದ್ಯರಿಗೆ ನೀಡಲಾಗುತ್ತದೆ. ಇದ ರಿಂದ ಕಾರ್ಯಸ್ಥಳದಲ್ಲಿನ ಒತ್ತಡ ಕಡಿಮೆ ಮಾಡಿಕೊಳ್ಳಬಹುದಲ್ಲದೆ, ಅವರ ಸಹಯೋಗಿಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಬಹುದಾಗಿದೆ. ತೀವ್ರ ಒತ್ತಡಕ್ಕೆ ಗುರಿಯಾಗಿ ನಿಶ್ಯಕ್ತಗೊಳಿಸುವ ಕ್ಷೀಣಿಸುವಿಕೆಗೆ ವೈದ್ಯರು ಗುರಿಯಾದಲ್ಲಿ ಅದನ್ನು ಸರಿಪಡಿಸಲು ಸಾಧ್ಯವಿಲ್ಲವೆಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ಹೀಗಾಗದಂತೆ ತಡೆಯುವುದು ಏಕೈಕ ಆಯ್ಕೆ ಯಾಗಿರುತ್ತದೆ. ಒತ್ತಡ ಮತ್ತು ಖಿನ್ನತೆಯಿಂದ ಮುಕ್ತರಾಗಬೇಕಾದಲ್ಲಿ ವೈದ್ಯರಿಗೆ ನಿಗದಿತವಾಗಿ ರಜಾ ದಿನಗಳ ಅಗತ್ಯವಿರುತ್ತದೆ. ವೈದ್ಯರು ಅಭಿವೃದ್ಧಿಪಡಿಸಿಕೊಳ್ಳಬೇಕಾದ ಮತ್ತೊಂದು ಮುಖ್ಯವಾದ ಸಾಮರ್ಥ್ಯ ಎಂದರೆ, ರಜಾ ದಿನದಲ್ಲಿ ಎಲ್ಲ ಕೆಲಸಗಳಿಂದ ದೂರ ವಾಗಿರುವ ಮತ್ತು ಕೇವಲ ತುರ್ತು ಸ್ಥಿತಿಗಳಲ್ಲಿ ಮಾತ್ರ ಕಾರ್ಯಸ್ಥಳದ ಸಂಪರ್ಕ ಹೊಂದುವ ಕ್ರಮವನ್ನು ಇಟ್ಟುಕೊಳ್ಳ ಬೇಕು. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಆರೋಗ್ಯಕರ ರೀತಿಯಲ್ಲಿ ಆಹಾರ ಸೇವನೆ ಮತ್ತು ಸಾಕಷ್ಟು ನಿದ್ರೆಯನ್ನು ವೈದ್ಯರು ಪಡೆದುಕೊಳ್ಳಬೇಕು. ಆದರೆ, ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ನಿಗದಿತ ವ್ಯಾಯಾಮ ಕೂಡ ಮನಸ್ಸು ಮತ್ತು ದೇಹಗಳ ಆರೋಗ್ಯದಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ವೈದ್ಯರು ತಮ್ಮ ಆಧ್ಯಾತ್ಮಿಕ ಅಗತ್ಯಗಳಿಗೆ ಕೂಡ ಗಮನಹರಿಸಬೇಕು. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸನ್ನು ಪುನರುಜ್ಜೀವನಗೊಳಿಸುತ್ತದೆ ಅಲ್ಲದೆ, ಉತ್ತಮ ಪ್ರದರ್ಶನ ನೀಡಲು ಉತ್ತೇಜನ ತುಂಬುತ್ತದೆ. ತಮ್ಮ ಭಾವನೆಗಳನ್ನು ಅಭಿವ್ಯಕ್ತಿ ಗೊಳಿಸದೆ ಮನಸ್ಸಿನಲ್ಲಿಯೇ ತುಂಬಿಸಿಕೊAಡು ಇಟ್ಟುಕೊಳ್ಳುವುದರಿಂದ ಒಳ್ಳೆಯದಕ್ಕಿಂತ ಹೆಚ್ಚಿನ ಕೆಡುಕು ಉಂಟಾಗುತ್ತದೆ ಎಂಬುದನ್ನು ವೈದ್ಯರು ನೆನಪಿನಲ್ಲಿಟ್ಟುಕೊಂಡಿರಬೇಕು. ತಾವು ಮನಸ್ಸು ಬಿಚ್ಚಿ ಮಾತನಾಡಲು ಯಾರನ್ನಾದರೂ ಜೊತೆಗೆ ಹೊಂದಿರುವುದು ಮುಖ್ಯವಾಗಿರುತ್ತದೆ. ಇಂತಹವರೊ೦ದಿಗೆ ಅವರು ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ಮಾಡಿಕೊಳ್ಳಬೇಕು. ನೂತನ ಕೌಶಲ್ಯವನ್ನು ಕಲಿತು ಕೊಳ್ಳುವುದು ಕೂಡ ಆತ್ಮವಿಶ್ವಾಸ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ನೆರವಾಗುತ್ತದೆ. ಸಂಗೀತ ಕೂಡ ಒತ್ತಡವನ್ನು ನಿವಾರಿಸು ವಲ್ಲಿ ಅದ್ಭುತ ಪರಿಣಾಮ ಉಂಟು ಮಾಡುತ್ತದೆ. ಕೆಲಸಕ್ಕೆ ತೆರಳುವಾಗ ಅಥವಾ ಮನೆಗೆ ಮರಳುವಾಗ ಕೂಡ ಸಂಗೀತವನ್ನು ಆಲಿಸಬಹುದು. ಸಂಗೀತ ಮನಸ್ಸಿಗೆ ಉಲ್ಲಾಸ ನೀಡುವುದಲ್ಲದೆ, ಒತ್ತಡದ ಪರಿಣಾಮಗಳನ್ನು ತೆಗೆದುಹಾಕುವ ಸಾಮರ್ಥ್ಯ ಹೊಂದಿರುತ್ತದೆ. ವೈದ್ಯರು ಹಲವಾರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಪಾಳಿಗಳ ನಡುವೆ ವಿಶ್ರಾಂತಿ ಅತ್ಯಂತ ಮುಖ್ಯವಾಗಿರುತ್ತದೆ. ಒತ್ತಡದ ಅಡಿಯಲ್ಲಿ ಕೆಲಸ ಮಾಡುವ ವೈದ್ಯರು ರೋಗಿಗಳಿಗೆ ಕಳಪೆ ಗುಣಮಟ್ಟದ ಆರೋಗ್ಯ ಸೇವೆ ನೀಡಬಹುದಲ್ಲದೆ, ವೈದ್ಯಕೀಯವಾಗಿ ತಪ್ಪು ಮಾಡಬಹುದಾ ಗಿರುತ್ತದೆ. ಇನ್ನೊಂದು ಕಡೆ, ರೋಗಿಯಿಂದ ರೋಗಿಯನ್ನು ಆಧರಿಸಿ ತಮ್ಮ ಕೆಲಸದ ಸ್ವಭಾವಕ್ಕೆ ಅನುಗುಣವಾಗಿ ವೈದ್ಯರು ಭಾವನೆಗಳು ಮತ್ತು ಒತ್ತಡಕ್ಕೆ ಗುರಿಯಾಗುತ್ತಾರೆ ಎಂಬುದನ್ನು ರೋಗಿಗಳು ಕೂಡ ಅರ್ಥ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಅನಗತ್ಯ ಟೀಕೆಗಳು ಮತ್ತು ಕಾರ್ಯಗಳು ವೈದ್ಯರ ಒತ್ತಡವನ್ನು ಹೆಚ್ಚಿಸುತ್ತವೆ. ಅಲ್ಲದೆ, ಇವುಗಳನ್ನು ತಪ್ಪಿಸಬೇಕು. ವೈದ್ಯರು ಕೂಡ ಮನುಷ್ಯರೇ ಮತ್ತು ಅವರು ಕೂಡ ಒತ್ತಡಕ್ಕೆ ಗುರಿಯಾಗಬಹುದು ಎಂಬುದನ್ನು ರೋಗಿಗಳು ನೆನಪಿನಲ್ಲಿಡಬೇಕು. ರೋಗಿಗಳು ಕೈಗೊಳ್ಳಬಹುದಾದ ಅತ್ಯಂತ ಅಮೂಲ್ಯವಾದ ಕೆಲಸ ಎಂದರೆ ಅದು ವೈದ್ಯರನ್ನು ನಂಬುವುದಾಗಿರುತ್ತದೆ. ಅತ್ಯಂತ ಹೆಚ್ಚಿನ ಅರ್ಹತೆ ಹೊಂದಿರುವುದರಿoದ ವೈದ್ಯರು ಪರಿಸ್ಥಿತಿಯ ನಿಯಂತ್ರಣ ಹೊಂದಿರುತ್ತಾರೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ರೋಗಿಗಳಿಗೆ ಅತ್ಯಂತ ಅಗತ್ಯವಾಗಿರುತ್ತದೆ. ಪ್ರಶಾಂತವಾದ ಮತ್ತು ಫಲಪ್ರದವಾದ ಅನುಭವವನ್ನು ಹೆಚ್ಚಿಸುವುದಕ್ಕಾಗಿ ರೋಗಿಗಳು ಮತ್ತು ವೈದ್ಯರ ನಡುವೆ ಪರಸ್ಪರ ಸಹಾನುಭೂತಿ ಅತ್ಯಂತ ಅಗತ್ಯವಾಗಿರುತ್ತದೆ.
ಬಹಳ ಕಾಲ ಇದರ ಬಗ್ಗೆ ಬರೆಯಬೇಕೆಂದು ಯೋಚಿಸುತ್ತಿದ್ದೆ. ಹಂಸಲೇಖ ಬಿರುದಾಂಕಿತರಾದ ಶ್ರೀಮಾನ್ ಗಂಗರಾಜು ಅವರು ಮೊನ್ನೆ ಈ ವಚನವನ್ನು ತಮ್ಮ ಸಮರ್ಥನೆಗೆ ಬಳಸಿಕೊಂಡ ರೀತಿ ನೋಡಿ ಬರೆಯಲೇಬೇಕೆಂಬ ಒತ್ತಡ ಮೂಡಿತು. ಅವರೇನೋ ಮುತ್ತಿನ ಹಾರದಂತಿರಬೇಕು ಎಂದು ಮಾತಾಡತೊಡಗಿದರೆ (ಬರೆದುಕೊಂಡು ಬಂದಿಲ್ಲದುದರಿಂದ) ಏನೇನೋ ಆಗಿ, ಅದರೊಳಗಿನ ಮಾಣಿಕ್ಯದ ದೀಪ್ತಿ, ಸ್ಫಟಿಕದ (ಸತ್ಯದ) ಸಲಾಕಿಗಳೆಲ್ಲ ಕಂಡುಬಿಟ್ಟುವಂತೆ - ಅದೇ, ವಯೋವೃದ್ಧ ದಿವಂಗತ ಸನ್ಯಾಸಿಯೊಬ್ಬರ ಆಹಾರಕ್ರಮದ ಬಗ್ಗೆ ಕೆಲದಿನಗಳ ಹಿಂದೆ ಲೇವಡಿ ಮಾಡಿದ್ದ ವಿಷಯ ಅವರು ಹೇಳಿದ್ದು. ಆ ವಿಷಯಕ್ಕಾಗಲೀ, ಅವರ ಮಾಲುಬಾಲು ಸಾಹಿತ್ಯಕ್ಕಾಗಲೀ 'ಅಹುದಹುದು' ಎಂದು ತಲೆಹಾಕುವ ಲಿಂಗ ಯಾವುದೋ ನಮಗೆ ತಿಳಿಯದು. ಆದರೆ ವಚನದಲ್ಲಿ ಬಸವಣ್ಣನವರು ನಿರ್ದೇಶಿಸಿದ 'ಅಹುದಹುದೆ'ನ್ನುವ ಲಿಂಗ ಮಾತ್ರ ಆ ಲಿಂಗವಲ್ಲವೆಂಬುದು ನಮ್ಮ ಅರಿವು. ಅದೇನೇ ಇರಲಿ, ಈ ನೆಪದಲ್ಲಾದರೂ ಈ ಉಜ್ವಲವಾದ ವಚನವನ್ನೊಮ್ಮೆ ಮತ್ತೆ ಮನನ ಮಾಡಿಕೊಳ್ಳಬಹುದಾದರೆ ಅದು ಒಳ್ಳೆಯದೇ ಅಲ್ಲವೇ? ಅದಕ್ಕಾಗಿ ಗಂಗರಾಜರಿಗೆ ನಮ್ಮ ಕೃತಜ್ಞತೆ ಸಲ್ಲಲೇಬೇಕು. ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ. ಅಣ್ಣನವರ ಈ ಸುಪ್ರಸಿದ್ಧವಚನವನ್ನು ಕೇಳದವರಾರು? ಅದನ್ನು ಉದಾಹರಿಸದ ಹಿರಿಯರಿಲ್ಲ, ತಮ್ಮ ಮಾತಿನಲ್ಲಿ ಬಳಸಿ ಟೀಆರ್ಪಿ ಬೇಳೆ ಬೇಯಿಸಿಕೊಳ್ಳದ ಸಾಹಿತಿ-ರಾಜಕಾರಣಿಯಿಲ್ಲ. ಮಹಾಜ್ಞಾನಿಗಳಿಂದ ಹಿಡಿದು ಅಪಾಪೋಲಿಗಳವರೆಗೆ ಎಲ್ಲರಲ್ಲೂ ಅವರವರದೇ ಕಾರಣಗಳಿಗಾಗಿ ಜನಪ್ರಿಯವಾದ ವಚನವಿದು. ಆದರೆ ಇದರ ತಾಕತ್ತು ನೋಡಿ - ಬಳಸಿದವರು ಯಾರೇ ಇರಲಿ, ಯಾವ ಗದ್ದಲದೊಡನೆಯೇ ಬಳಸಿರಲಿ, ಆ ಗದ್ದಲವನ್ನೂ ಮೀರಿ ಪ್ರಜ್ಞೆಯನ್ನು ತಟ್ಟುತ್ತದೆ, ಅದರ ಉಜ್ವಲಪ್ರಭೆ ಕಣ್ಸೆಳೆಯುತ್ತದೆ - ಏಕೆಂದರೆ "ಮಾತೆಂಬುದು ಜ್ಯೋತಿರ್ಲಿಂಗ" ಎಂಬ ಹಿರಿಯರಿವಿನಿಂದ ಬಂದ ಕಾಣ್ಕೆ ಅದು, ಸ್ವಯಂಪ್ರಕಾಶವುಳ್ಳದ್ದು, ಸ್ವಯಂಪಾವಿತ್ರ್ಯವುಳ್ಳದ್ದು. ಅದಕ್ಕೇ ಎಂತಹ ನಾಲಿಗೆಯ ಮೇಲೇ ನಲಿದರೂ ಅದರ ತೇಜ ಮಸಗುವುದಿಲ್ಲ, ಚುರುಕು ಕುಂದುವುದಿಲ್ಲ. ಬದಲಿಗೆ ಹಲವರನ್ನು ಚಿಂತನೆಗೆ ಹಚ್ಚುತ್ತದೆ, ಹಲವು ಪ್ರಜ್ಞೆಗಳಲ್ಲಿ ಪ್ರತಿಫಲಿಸುತ್ತದೆ, ಪ್ರಜ್ವಲಿಸುತ್ತದೆ. ಈ ವಚನದ ಸೊಗಸನ್ನು ನೋಡಿ. ಒಂದು ನುಡಿ - ಅದು ಹೇಗಿರಬೇಕೆಂಬುದಕ್ಕೆ ಹಲವು ಉಪಮೆಗಳು, ಸೋಪಾನಕ್ರಮದಲ್ಲಿ ಒಂದು ಇನ್ನೊಂದಕ್ಕಿಂತ ಉಜ್ವಲಗೊಳ್ಳುತ್ತಾ ಹೋಗಿ ಕೊನೆಗೆ ಅತ್ಯುನ್ನತವಾದ ಪರಿಣಾಮದಲ್ಲಿ ವಿಶ್ರಾಂತಿ ಹೊಂದುತ್ತದೆ. ಒಂದು ವಾಕ್ಯವನ್ನೋ ಪದವನ್ನೋ ಅಕ್ಷರವನ್ನೋ ತೆಗೆದು ಹಾಕುವಂತಿಲ್ಲ - ವಚನಗಳ ಸೊಗಸೇ ಹಾಗೆ. ಅದರಲ್ಲೂ ಈ ವಚನವಂತೂ ಸ್ವೋಪಜ್ಞವಾದುದು, ತನ್ನ ಮಾತಿಗೆ ತಾನೇ ಉದಾಹರಣೆಯಾಗಿ ನಿಲ್ಲುವಂಥದು. ಅಣ್ಣನವರ ಈ ವಚನವನ್ನು ಪರಿಭಾವಿಸುವುದಕ್ಕೂ ಮುಂಚೆ, ಆ ವಚನ ನಮ್ಮ ಮುಂದಿಡುವ ಪ್ರಶ್ನೆಯನ್ನು ಮೊದಲು ಗಮನಿಸಬೇಕು. ಈ ವಚನ ಹೇಳುತ್ತಿರುವುದು "ನುಡಿದರೆ" ಹೇಗಿರಬೇಕು ಎಂಬುದನ್ನು ಕುರಿತು ತಾನೆ? ನುಡಿದರೆ - ನುಡಿ ಹೀಗಿರಲು ಸಾಧ್ಯವಿಲ್ಲದಿದ್ದರೆ? ಈ ವಿಷಯದಲ್ಲಿ ವಚನದ್ದು ದಿವ್ಯಮೌನ. ಆ ಮೌನವೇ ಆ ಪ್ರಶ್ನೆಗೆ ಉತ್ತರ - ಸಾಧ್ಯವಿಲ್ಲದಿದ್ದರೆ? ತೆಪ್ಪಗಿರು. ಒಂದರ್ಥದಲ್ಲಿ ಈ ವಚನವು ಆಡಿ ತೋರಿಸಿರುವುದಕ್ಕಿಂತ ಆಡದೇ ತೋರಿಸಿರುವುದೇ ಅಗಾಧವಾದದ್ದು - ಅದನ್ನರಿಯದೇ ವಚನ 'ಆಡಿದ್ದನ್ನು' ಮಾತ್ರ ವಿಶ್ಲೇಷಿಸುವುದು ಮೂರ್ಖತನವೇ ಸರಿ. ಅಲ್ಲಮ ಒಂದೆಡೆ ಹೇಳುತ್ತಾನಲ್ಲ "ಅರಿಯಬಾರದ ಘನವನರಿತವರು ಅರಿಯದಂತಿಪ್ಪರು" - ಏಕೆಂದರೆ ಅದು ಮಾತಿಗೆ ಮೀರಿದ್ದು, ಹೇಳುವುದಕ್ಕೂ ಕೇಳುವುದಕ್ಕೂ ಅದು ಸಂದರ್ಭವೇ ಅಲ್ಲ. ಇದೇ ಅಲ್ಲಮಪ್ರಭುದೇವರು ಇನ್ನೊಂದು ಕಡೆ ಹೇಳುತ್ತಾರೆ "ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳೆಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು" ಇದು ಅರಿತವರ ಮಾತಾಯಿತು; ಇನ್ನು ಅರಿಯದವರೋ? ಅಲ್ಲಿ ಮಾತಿಗೆ ಕೆಲಸವೇ ಇಲ್ಲ. ಬಾಯಿಬಿಟ್ಟು ಬಣ್ಣಗೇಡಾದರೆ ಪ್ರಯೋಜನವೇನು? ತುಂಬಿದ ಕೊಡ ತುಳುಕುವುದಿಲ್ಲ, ಬರಿಗೊಡಗಳೂ ತುಳುಕುವುದಿಲ್ಲವಷ್ಟೇ? ಒಂದು ಹಳೆಯ ಜೋಕ್ ನೆನಪಾಗುತ್ತದೆ - I know only my mother tongue but I can keep shut in ten other languages (ನನಗೆ ನನ್ನ ತಾಯ್ನುಡಿಯಷ್ಟೇ ಗೊತ್ತು, ಆದರೆ ಇನ್ನೂ ಹತ್ತು ಭಾಷೆಗಳಲ್ಲಿ ನಾನು ತೆಪ್ಪಗಿರಬಲ್ಲೆ). ಹೀಗೆ ತೆಪ್ಪಗಿದ್ದುಬಿಡುವುದೇ ಅನೇಕವೇಳೆ ಘನತೆಯನ್ನು ತಂದು ಕೊಡುತ್ತದೆ. ತೆಲುಗಿನಲ್ಲಿ ಒಂದು ಗಾದೆಯಿದೆ - "ಅಯ್ಯವಾರಿಕಿ ಜ್ಞಾನಮೂ ಲೇದು ಗರ್ವಮೂ ಲೇದು" - ಜ್ಞಾನಮು ಲೇಕಪೋತೆ ಏಮಿ, ಗರ್ವಮು ಲೇದು ಕಾದಾ? (ಜ್ಞಾನವಿಲ್ಲದಿದ್ದರೆ ಏನು, ಗರ್ವವಂತೂ ಇಲ್ಲವಲ್ಲ) ಎಂದು ಸಮಾಧಾನಪಟ್ಟುಕೊಳ್ಳಬಹುದಲ್ಲ. ಇಷ್ಟಕ್ಕೂ ಕೊಡದ ಖಾಲಿತನ ಹೀನಾಯವೇನಲ್ಲ. ಖಾಲಿಯಾಗುವುದೇ ತುಂಬಿಸುವುದರ ಮೊದಲ ಹೆಜ್ಜೆ - ಖಾಲಿಯಿದ್ದೇನೆಂಬ ಅರಿವು ಇದಕ್ಕೆ ಸಾಧಕ. ಆದರೆ ಆ ಅರಿವು ಕೀಳರಿಮೆಯಾದರೆ ಮಾತ್ರ ಮಹಾಕಷ್ಟ. ಖಾಲಿ ಕೊಡವನ್ನು ನೀರಿಗೊಯ್ಯಬೇಕು, ನೀರು ಸದ್ದಿಲ್ಲದೇ ಒಳತುಂಬುತ್ತಿದ್ದರೆ ಒಳಗಿನ ಗಾಳಿ ಸದ್ದಿಲ್ಲದೇ ಇನ್ನೊಂದು ಬದಿಯಿಂದ ಹೊರಹೋಗಬೇಕು - ಆಗ ಆ ಕೊಡ ಖಾಲಿಯಿದ್ದಾಗಲೂ ತುಂಬಿದ ಮೇಲೂ ತುಳುಕದೇ ಉಳಿದೀತು. ಕೊಡದ ಬಾಯಿ ಬಹಳ ಚಿಕ್ಕದಾದರೆ ನೀರು ತುಂಬುವಾಗಲೂ ಡುಬುಡುಬು ಸದ್ದು ತಪ್ಪಿದ್ದಲ್ಲ. ಎಷ್ಟೋ ವೇಳೆ ಪೂರ್ತಿ ತುಂಬುವುದೂ ಇಲ್ಲ. ಈ ನೀರುತುಂಬುವುದಕ್ಕಿಂತ ಸುಲಭವೆಂದು ಖಾಲಿ ಕೊಡದೊಳಗೆ ಕಲ್ಲು ಹಾಕಿ ಆಡಿಸಿದರೆ? ತುಂಬಿದ ಕೊಡದ ನೀರು ಕೊಡದೊಳಗೇ ಅಲ್ಲಾಡುತ್ತಾ ಹೊರಡಿಸುವ ಮೃದುಮಧುರವಾದ ಸಪ್ಪಳವೆಲ್ಲಿ, ಖಾಲಿ ಕೊಡದೊಳಗೆ ಕಲ್ಲಾಡಿಸುವ ಗಲಗಲ ಗಡಗಡ ಶಬ್ದವೆಲ್ಲಿ? ಬಹುಶಃ ಈ ಎರಡನೆಯದು ಬಸವಣ್ಣನವರನ್ನು ಬಹಳ ಹೈರಾಣಗೊಳಿಸಿರಬಹುದು. ಆ ಖಾಲಿ ಕೊಡಗಳ ಗದ್ದಲದ ಸಂತೆಯಲ್ಲಿ ಮೌನವನ್ನ, ಮೌನ ಮಥಿಸಿ ಹೊರಬಿದ್ದ ಮುತ್ತಿನ ಹಾರದಂತಹ ಮಾತಿನ ಬೆರಗನ್ನು ಕುರಿತು ಧ್ಯಾನಿಸುತ್ತಾರೆ ಬಸವಣ್ಣ. ಈ ಹೋಲಿಕೆಗಳು ಸೋಪಾನಕ್ರಮದಲ್ಲಿ (ಮೆಟ್ಟಿಲುಮೆಟ್ಟಿಲಾಗಿ) ಹೋಗುತ್ತವೆಂದು ನಾನು ಮೊದಲಲ್ಲಿ ಹೇಳಿದೆ. ಅದನ್ನು ಈಗ ಗಮನಿಸೋಣ. ಮೊದಲನೆಯದಾಗಿ ಮುತ್ತು ಅಪರೂಪದ ವಸ್ತು (ಕೃತಕ ಮುತ್ತುಗಳ ವಿಷಯ ಬಿಡಿ, ಹಾಗೆಯೇ ಬಣ್ಣದ ಮಾತುಗಳನ್ನೂ ಬಿಡಿ, ಅವು ನೋಡಿದೊಡನೆ ತಿಳಿದುಬಿಡುತ್ತದೆ). ಎಲ್ಲೋ ಲಕ್ಷಾಂತರ ಹನಿಗಳಲ್ಲಿ ಒಂದು ಮುತ್ತಾಗುತ್ತದೆ. ಇಂತಹ ಮುತ್ತುಗಳ ಹಾರವೊಂದನ್ನು ಮಾಡಬೇಕಾದರೆ ಒಂದೊಂದೇ ಮುತ್ತನ್ನು ಹೆಕ್ಕಿ ತರಬೇಕು. ಇನ್ನು ಮುತ್ತಿನಲ್ಲಿ ಹಲವು ಬಣ್ಣಗಳಿರಬಹುದು, ಆದರೆ ಮುತ್ತಿನ ಹಾರವೆಂದರೆ ಕಣ್ಣಿಗೆ ಬರುವುದು ಶುಭ್ರವಾದ ಬಿಳಿಯ ಮುತ್ತೇ. ಈ 'ಶುಭ್ರ'ತೆಯೇ ಮಾತಿನ ಮುಖ್ಯಗುಣ. ಅದಕ್ಕೇ ವಾಗ್ದೇವಿಯನ್ನು "ಸರ್ವಶುಕ್ಲಾ" ಎಂದಿದ್ದಾನೆ ಲಾಕ್ಷಣಿಕ ದಂಡಿ; ಕವಿರಾಜಮಾರ್ಗಕಾರನ ಪ್ರಕಾರ ಆಕೆ "ವಿಶದವರ್ಣೆ" - ಸ್ವಚ್ಛವಾದ (ಬಿಳೀ) ಬಣ್ಣದವಳು. "ಕುಂದೇಂದುತುಷಾರಹಾರಧವಳಾ" ಎಂದೇ ನಾವು ಸರಸ್ವತಿಯನ್ನು ಧ್ಯಾನಿಸುವುದು. ಆಡುವ ಮಾತು ಆಕೆಯ ಪ್ರತೀಕವಾಗಿಲ್ಲದಿದ್ದರೆ ಹೇಗೆ? ಆಡಬೇಕೇ ಅಂತಹ ಮಾತನ್ನು? ಇನ್ನು ಮುತ್ತಿನ ಇನ್ನೊಂದು ಲಕ್ಷಣ ದುಂಡು - ದುಂಡೆಂದರೆ ದುಂಡೇ, ಒಂದಿನಿತೂ ಓರೆಕೋರೆಗಳಿಲ್ಲ. ಆಡಿದ ಮಾತು ಹೀಗೆ ಸ್ಫುಟವಾಗಿರಬೇಕೆಂಬುದು ಒಂದು. ಮತ್ತೆ, ಇಲ್ಲಿ ಅಣ್ಣನವರು ಮುತ್ತಿನಂತಹ ಮಾತಿನ ಬಗೆಗೆ ಹೇಳುತ್ತಿಲ್ಲ, ಮುತ್ತಿನ ಹಾರದಂತಹ ಮಾತಿನ ಬಗ್ಗೆ. ಮಾತು ಮುತ್ತಿನಂತಿದ್ದರೇನಾಯಿತು, ಅದಕ್ಕೊಂದು ಸಂಬದ್ಧತೆ, ಪ್ರಮಾಣವಿಲ್ಲದಿದ್ದರೆ? ಮುತ್ತಿನಲ್ಲಿ ಬೇರೆಬೇರೆ ಗಾತ್ರದವಿವೆ. ಅದನ್ನು ಸಮಂಜಸವಾಗಿ ಕಟ್ಟುವುದು ಅಕ್ಕಸಾಲಿಯ ಕೌಶಲ. ಯಾವಯಾವುದೋ ಗಾತ್ರದ ಮುತ್ತುಗಳನ್ನು ಪೋಣಿಸಿ ಕೊರಳಿಗೆ ಹಾಕಿದರೆ ಅದು ಹಾರವಾಗುವುದಿಲ್ಲ, ಕೊರಳಿಗೆ ಭಾರವಾಗುತ್ತದಷ್ಟೇ. ಉತ್ತಮವಾದ ಕೈಬರಹವನ್ನು "ಮುತ್ತು ಪೋಣಿಸಿದಂತೆ" ಎನ್ನುತ್ತೇವೆ. ಮುತ್ತು ಪೋಣಿಸಿದ ಹಾರದ ಹೋಲಿಕೆಯೂ ಇದೇ ಆಶಯವನ್ನು ಹೊಂದಿದಂಥದ್ದು - ಮಾತಿನಲ್ಲಿ ಶುಭ್ರತೆ, ಹೊಳಪು, ಸಮಂಜಸತೆ, ಸಂಬದ್ಧತೆ. ಆಯಿತು, ಇಷ್ಟಿದ್ದರೆ ಸಾಕೇ? ಇಂತಹ ಮುತ್ತಿನ ಹಾರದಂತಹ ಮಾತುಗಳನ್ನು ಯಾವುದೇ ಮಾತಿನ ಕಲೆಗಾರನೂ ಪಂಡಿತನೂ ನೂರು ಆಡಿಯಾನು. ಅದನ್ನು ಆಭರಣದಂತೆ ಧರಿಸಿ ಮೆರೆಯಬಹುದಷ್ಟೇ - ಪ್ರಯೋಜನವೇನು? ಮುತ್ತಿನಂತೆ ಮುದ್ದುಮುದ್ದಾದ ನೂರು ಪದಗಳನ್ನು ಜೋಡಿಸಿದರೆ ಏನು ಫಲ? ಅರ್ಥದ ಬೆಳಕಿಲ್ಲದ ಬರೀ ಮಾತು ಎಷ್ಟು ಸುಂದರವಾಗಿದ್ದರೆ ಏನು ಪ್ರಯೋಜನ? ಮಾಣಿಕದ ದೀಪ್ತಿಯಂತೆ ಅರ್ಥವನ್ನು ಬೆಳಗಿ ತೋರಿಸಬಲ್ಲುದಾದರೆ, ಅದೀಗ ಮಾತು. ಮಾತು ಬೆಳಗಿ ಅರ್ಥದ ಬೆಳಕು ಹೊಮ್ಮುವುದೇನೋ ಸರಿಯೇ. ಆ ಬೆಳಕಿನಲ್ಲಿ ಕಣ್ಣಿಗೆ ಕಾಣುವುದು ಕಂಡಿತು. ಕಾಣದ್ದು? ಅಡಗಿದ್ದು? ಹೊರಗಿನದನ್ನು ಬೆಳಗುವ ಮಾತಿಗೆ ತನ್ನನ್ನು ತಾನೇ ಬೆಳಗಿಸಿಕೊಳ್ಳುವ, ತನ್ನ ಒಳಗನ್ನು ತೆರೆದು ತೋರುವ ಶಕ್ತಿಯೂ ಇರಬೇಕಲ್ಲವೇ? "ಮಾತು ಅರ್ಥ ಎರಡು ವ್ಯರ್ಥ ಸ್ವಯಂ ಅರ್ಥವಿರದಿರೆ" ಅಲ್ಲವೇ? ಹಾಗೆ ಸ್ವಯಂ ಅರ್ಥವನ್ನು ಹೊಂದಿದ ಮಾತಿಗೆ ವಿವರಣೆ ಬೇಕಿಲ್ಲ, ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಇಲ್ಲಿ ಅಣ್ಣನವರು ಸ್ಫಟಿಕದ ಶಲಾಕೆ ಎಂಬ ಮಾತನ್ನು ಬಳಸುತ್ತಾರೆ. ಇದೊಂದು ಮಾತಿನಲ್ಲಿ ಅದೆಷ್ಟು ಅರ್ಥಗಳು ಹುದುಗಿವೆ ನೋಡಿ - ಸ್ಪಟಿಕ ಶುಭ್ರತೆಯ, ಪಾರದರ್ಶಕತೆಯ ಸಂಕೇತ. ಆಡಿದ ಮಾತು ನಿಚ್ಚಳವಾಗಿರಬೇಕು, ಅದರ ಹೊರ ಅರ್ಥ ಒಳ ಅರ್ಥಗಳೆಲ್ಲ ಮನದಟ್ಟಾಗಬೇಕು, ಅಷ್ಟಾದರೆ ಸಾಕೇ? ಮಾತು ಕೇವಲ ಸ್ಫಟಿಕವಾದರೆ ಸಾಲದು, ಸ್ಫಟಿಕದ ಶಲಾಕೆಯಾಗಬೇಕು. ಶಲಾಕೆಯೆಂದರೆ ಕಿಟಕಿಗೆ ಹಾಕುವ ಕಬ್ಬಿಣದ ಸಲಾಕೆಯಲ್ಲ, ಮೊನೆಯಾದ, ದೃಢವಾದ, ಹಗುರಾದ ಕಡ್ಡಿ. ಅದನ್ನು ಹಿಡಿದು ತೋರಿದರೆ, ಅದರ ಮೊನೆ ಗಮ್ಯವನ್ನು ಮುಟ್ಟಬೇಕು, ತೋರಿದ ಅರಿವಾಗಬೇಕು, ಆದರೆ ತೋರುವ ಶಲಾಕೆ ಕಾಣಬಾರದು - ಅರ್ಥವಷ್ಟೇ ಉಳಿಯಬೇಕು, ಮಾತು ನಿಲ್ಲಬಾರದು. ದಿ. ಮೈಸೂರು ವಾಸುದೇವಾಚಾರ್ಯರು ವೀಣೆ ಶೇಷಣ್ಣನವರು ಯಾವಾಗಲೂ ಹೇಳುತ್ತಿದ್ದ ಒಂದು ಮಾತನ್ನು ನೆನೆಯುತ್ತಾರೆ - ವೀಣೆ ನುಡಿಸಿದರೆ, ಆ ತಂತಿ ಮಿಡಿಯುವ ಉಗುರಿನ ಕಟಪಟ ಶಬ್ದ ಒಂದಿನಿತೂ ಕೇಳಬಾರದು, ಕೇವಲ ಮಿದುವಾದ, ಹದವಾದ ನಾದವಷ್ಟೇ ಹೊರಹೊಮ್ಮಬೇಕು - ಅದೇ ಆಶಯ ಇಲ್ಲೂ. ಆಡಿದ ಮಾತು, ತಾನು ಹೇಳಬೇಕಾದ ಭಾವವನ್ನಷ್ಟೇ ತೋರಿ ತಾನು ಮರೆಯಾಗಬೇಕು. ಅದು ಬಹಳ ಕಷ್ಟಸಾಧ್ಯ. ಬಹಳ ತಪಸ್ಸನ್ನು ಬೇಡುವಂಥದ್ದು. ಅದಕ್ಕೇ ಕವಿ ಶಿವರುದ್ರಪ್ಪನವರು "ಮನದ ಭಾವ ಹೊಮ್ಮಿಸಲಿಕೆ ಭಾಷೆ ಒರಟು ಯಾನ" ಎನ್ನುತ್ತಾರೆ. ಹೀಗೆ ಕಷ್ಟವಾದ್ದರಿಂದಲೇ ಮಾತು ಹೀಗಿರಬೇಕೆಂಬುದು ಒಂದು ಆದರ್ಶ. ಶಲಾಕೆಗೆ ಬಾಣ, ಭರ್ಜಿ ಮೊದಲಾದ ಅರ್ಥಗಳೂ ಇವೆ - ಅವೂ ಮೊನೆಯುಳ್ಳವೇ. ಆಡಿದ ಮಾತು ಗುರಿತಪ್ಪದೇ ಹೋಗಿ ಗಮ್ಯದಲ್ಲಿ ನೆಡಬೇಕು - ನೆಟ್ಟ ಮಾತು ಮರೆಯಾಗಬೇಕು, ನೆಟ್ಟ ಅನುಭವ ಮಾತ್ರ ಉಳಿಯಬೇಕು - ಇದು ಸ್ಫಟಿಕದ ಶಲಾಕೆ. ಹೀಗೆ, ಒಂದು ಆಡಲೇಬೇಕಾದ ಮಾತು ಹೇಗಿರಬೇಕೆಂದು ವಿವರಿಸುತ್ತಲೇ ಹೋಗಬಹುದು - ಎಷ್ಟೆಂದು ವಿವರಿಸುವುದು. ಅದೇ ಒಂದು ಮಾತಿನ ಹೋರಟೆಯಾಗಬಾರದಷ್ಟೇ. ಅದಕ್ಕೇ ಏನೋ ಮಾತಿನ ಕೊನೆಯಲ್ಲಿ "ಇತ್ಯಾದಿ" ಎಂದು ಹೇಳಿ ಮುಗಿಸುವಂತೆ ಬಸವಣ್ಣನವರು ಇದೆಲ್ಲ ಲಕ್ಷಣಗಳ ಒಟ್ಟಾರೆ ಗಮ್ಯವನ್ನು ತಿಳಿಸಿ ಮುಗಿಸುತ್ತಾರೆ - "ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು" ಎಂದುಬಿಡುತ್ತಾರೆ. ಲಿಂಗವೆಂದರೆ ಅಲ್ಲೆಲ್ಲೋ ಹೊರಗೆ ಕುಳಿತ ಕಲ್ಲುಬಂಡೆಯಲ್ಲ - ನನ್ನದೇ ಒಳಗಿನ ಒಳಗು, ಯಾವುದನ್ನು ಬಿಟ್ಟು ನಾನಿಲ್ಲವೋ ಅದು - ನೀವು ಅದನ್ನು ಇಷ್ಟಲಿಂಗವೆನ್ನಿ, ಪರಶಿವನೆನ್ನಿ, ಮತ್ತೊಂದೆನ್ನಿ - ಅದು ನಿಮ್ಮ ಪ್ರಜ್ಞೆಯ, ಅಸ್ತಿತ್ವದ ಒಂದು ಭಾಗವೇ ಆಗಿರದಿದ್ದರೆ ಅದು ಕೇವಲ ಕಲ್ಲು. ಈ ನಿಮ್ಮೊಳಗಿನ ಲಿಂಗ ನಿಮ್ಮ ಮಾತನ್ನು ಮೆಚ್ಚಬೇಕು, ಮೆಚ್ಚಿ ಅಹುದಹುದೆನಬೇಕು. ಅದು ಅಹುದೆನ್ನುತ್ತದೆಯೋ ಅಲ್ಲದೆನುತ್ತದೆಯೋ ಎಂಬುದು ಹೊರಗಿನವರಿಗಿಂತ ನಿಮಗೇ ಅರಿವಾಗುವಂಥದ್ದು. ಮಾತೆಂಬುದು ಜ್ಯೋತಿರ್ಲಿಂಗವೆಂಬ ಪ್ರಜ್ಞೆಯಿರುವವನು ಸಿಕ್ಕಸಿಕ್ಕಂತೆ ಆಡಿ ಅದನ್ನು ಮೈಲಿಗೆ ಮಾಡಲಾರ. ಅದನ್ನೇ ಅಲ್ಲಮಪ್ರಭುವಿನ ಮಾತಿನಲ್ಲಿ ಹೇಳುವುದಾದರೆ "ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ; ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ" ಇಷ್ಟಾಗಿಯೂ ನುಡಿಯಲೇ ಬೇಕೆಂದರೆ, ನುಡಿಯ ಸೂತಕವನ್ನೊಲ್ಲದ ನಿಚ್ಚಟನು ಆ ನುಡಿಗೆ 'ನಡೆ'ಯ ಮುಡಿ ಹಾಸುತ್ತಾನೆ, ಏಕೆಂದರೆ ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನು ಒಲಿಯನೆಂಬ ಪ್ರಜ್ಞೆ ಅವನಿಗಿದ್ದೇಯಿದೆ. ಈ ಪ್ರಜ್ಞೆ ತಪ್ಪಿದರೆ, ಮಾತೆಂಬುದು ತೂತುಮಡಕೆಯಿಂದ ಸೋರುವ ಹೊಲಸಾಗುತ್ತದೆ. ಅದನ್ನು ಹೊನ್ನಿನ ಧಾರೆಯೆನ್ನಲಾಗದಷ್ಟೇ? ಬರೆದವರು Manjunatha Kollegala ಸಮಯ 2:10 AM 2 comments: ಶೀರ್ಷಿಕೆ ೧೦. ಚುಚ್ಚಿದ್ದು - ಕಚ್ಚಿದ್ದು Newer Posts Older Posts Home Subscribe to: Posts (Atom) About Me Manjunatha Kollegala View my complete profile ಹುಡುಕಿ ಓದುಗರ ಬಳಗ ಹೆಚ್ಚು ಓದಲ್ಪಟ್ಟದ್ದು ಕನ್ನಡ ರಾಜ್ಯೋತ್ಸವ - ಒಂದು ಹರಟೆ [ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಕವಿ ಟಿ.ಪಿ. ಉಮೇಶ್ ಅವರ ನಾಲ್ಕನೇ ಕವನ ಸಂಕಲನ-ದೇವರಿಗೆ ಬೀಗ. ಒಟ್ಟು 35 ಕವಿತೆಗಳಿವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ) ‘ ಕಟು ಸತ್ಯಗಳನ್ನು ದಕ್ಕಿಸಿಕೊಂಡು ಛಲದಂಕಮಲ್ಲನಂತೆ ನಿರಂತರವಾಗಿ ಬೆಳೆದ ಈ ಕವಿಯ ಕವಿತೆಗಳೆಲ್ಲ ಜೀವಮುಖಿಯಾದ ಭಾವನೆಗಳಿಗೆ ಸಾಕ್ಷಿಯಂತಿವೆ. ಜೀವ ವೈರುಧ್ಯಕ್ಕೆ ಇಲ್ಲಿ ಆಸ್ಪದವಿಲ್ಲ. ಈ ಕೃತಿ ಸೋತವರಿಗೆ ಸಾಕ್ಷಿಯಾದ ಕಾವ್ಯ ಕೃತಿಯಲ್ಲ ಭರವಸೆಯನ್ನು ನಂಬಿದವರ ಬೆಳಕಿನ ಊರುಗೋಲು. ಇಡೀ ಕಾವ್ಯ ಸಂಕಲನದಲ್ಲಿ ದೇವರು, ಮಾತು, ಗಾಳಿ, ಅಪಘಾತ, ಭೂಮಿ, ಮನಸ್ಸು, ನವಿಲ ನರ್ತನ, ಮಳೆ, ಸಾವು, ಹೀಗೆ ಕವಿ ಕಂಡುಂಡ ಸಾವಿರಾರು ಚಿತ್ರಗಳ ಸರಮಾಲೆ ಇದೆ. ನೆಲವನ್ನು ಕನಸಿನಷ್ಟೇ ಕಡು ಪ್ರೀತಿಯಿಂದ ನೋಡುವ ಕವಿ ಗೆಳೆಯ ಉಮೇಶನ ಕಾವ್ಯ ಇಡೀ ಪಾಶ್ಚಾತ್ಯ ರಮ್ಯ ಕಾವ್ಯದ ಪರಂಪರೆಯನ್ನು ನೆನಪಿಗೆ ತರುತ್ತದೆ. the poetry of the earth is never dead ಎಂದು ನಂಬಿದವರು ಅವರು. ಕವಿ ಉಮೇಶ ಕಾವ್ಯವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಕಟ್ಟುವತ್ತ ಧ್ಯಾನಸ್ಥರಾಗಿದ್ದಾರೆ. ಭೌತಿಕವಾಗಿ ಎಲ್ಲವನ್ನು ಗೆದ್ದ ಈ ಯುಗ ಭಾವದಾರಿತ್ರ್ಯತೆಗೆ ಒಳಗಾಗುವುದನ್ನು ತಪ್ಪಿಸಲು ಇವರು ತಮ್ಮ ಕಾವ್ಯ ಮುಖೇನ ಪ್ರಯತ್ನಿಸುತ್ತಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. About the Author ಟಿ.ಪಿ. ಉಮೇಶ ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಟಿ. ನುಲೇನೂರು ಗ್ರಾಮದವರು. ಅಲ್ಲಿಯೇ ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ ಹಾಗೂ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ, ಹೊಳಲ್ಕೆರೆ ಯಲ್ಲಿ ವಾಸವಿದ್ದು, ಹೊಳಲ್ಕೆರೆಯ ಅಮೃತಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ. ಕೃತಿಗಳು: ನನ್ನ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್ (ಮಕ್ಕಳ ಹಾಡುಗಳು), ವಚನಾಂಜಲಿ, ಫೋಟೋಕ್ಕೊಂದು ಫ್ರೇಮು (ಕವನ ಸಂಕಲನ) ಪ್ರಶಸ್ತಿ ಪುರಸ್ಕಾರಗಳು: ತಾಲೂಕು ಅತ್ಯುತ್ತಮ ...
ಕೆಲವು ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಮೌತ್ ಡ್ರೈ ನೆಸ್ ಸಮಸ್ಯೆ ಎದುರಿಸ್ತಾರೆ. ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಏರಿಳಿತಗಳು ಸಾಮಾನ್ಯವಾಗಿ ಡ್ರೈಮೌತ್ ಗೆ ಕಾರಣವಾಗುತ್ತವೆ ಆದರೆ ಇತರ ಕೆಲವು ಅಂಶಗಳು ಸಹ ಈ ಸ್ಥಿತಿಗೆ ಕಾರಣವಾಗಬಹುದು. ಉದಾಹರಣೆಗೆ, ಮಧುಮೇಹವು (Diabetic) ಗರ್ಭಾವಸ್ಥೆಯಲ್ಲಿ ಬಾಯಿ ಒಣಗಲು ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ. ಡ್ರೈಮೌತ್ (Dry mouth)ಅಥವಾ ಕ್ಸೆರೊಸ್ಟೋಮಿಯಾ ಎಂಬುದು ಲಾಲಾರಸ ಗ್ರಂಥಿಗಳಿಂದ ಲಾಲಾರಸದ ಹರಿವು ಕಡಿಮೆಯಾಗೋದರಿಂದ ಉಂಟಾಗುವ ಒಂದು ಸ್ಥಿತಿ. ಬಾಯಿಯ ಅಂಗಾಂಶವನ್ನು ನಯಗೊಳಿಸಲು ಮತ್ತು ಲೋಳೆಯನ್ನು ರಕ್ಷಿಸಲು ಲಾಲಾರಸ ಅತ್ಯಗತ್ಯ. ಅದರ ಉತ್ಪಾದನೆಯಲ್ಲಿನ ಕುಸಿತವು ಅಗಿಯಲು, ನುಂಗಲು ಮತ್ತು ಟೇಸ್ಟ್ ಮಾಡಲು ಕಷ್ಟವಾಗಬಹುದು ಮತ್ತು ಹಲ್ಲಿನ ಕ್ಷಯ ಮತ್ತು ವಿವಿಧ ಬಾಯಿಯ ಸೋಂಕುಗಳಿಗೆ ಕಾರಣವಾಗಬಹುದು. ಡ್ರೈಮೌತ್ ಲಕ್ಷಣಗಳಲ್ಲಿ ಶುಷ್ಕ ಮತ್ತು ಮಸುಕಾದ ಬಿಳಿ ನಾಲಿಗೆ, ಬಾಯಿ ಹುಣ್ಣು (Mouth ulcer), ಗಂಟಲು ಕೆರೆತ, ಬಾಯಿ ಒಳಗೆ ಜಿಗುಟಾದ ಅನುಭವ, ಬ್ಯಾಡ್ ಬ್ರಿಥ್, ಬಿರುಕು ಬಿಟ್ಟ ತುಟಿಗಳು, ಒಣ ಗಂಟಲು, ಅತಿಯಾದ ಬಾಯಾರಿಕೆ, ಬರ್ನಿಂಗ್ ಸೆನ್ಸೇಷನ್ ಸೇರಿವೆ. ಗರ್ಭಾವಸ್ಥೆಯಲ್ಲಿ ಬಾಯಿ ಒಣಗಲು ಅನೇಕ ಕಾರಣಗಳಿರಬಹುದು ಡಿಹೈಡ್ರೇಷನ್ ಸಾಕಷ್ಟು ಲಾಲಾರಸವನ್ನು ಉತ್ಪಾದಿಸೋದಿಲ್ಲ, ಇದು ಬಾಯಿಯಲ್ಲಿ ಡ್ರೈ ನೆಸ್ ಗೆ ಕಾರಣವಾಗುತ್ತೆ. ಗರ್ಭಾವಸ್ಥೆಯಲ್ಲಿ, ಡಿಹೈಡ್ರೇಷನ್ ತಡೆಗಟ್ಟಲು ನೀವು ಹೆಚ್ಚು ನೀರು ಕುಡಿಯಬೇಕು(Drink Water), ಏಕೆಂದರೆ ನೀರು ಭ್ರೂಣದ ಪರಿಚಲನೆ, ಆಮ್ನಿಯೋಟಿಕ್ ದ್ರವ ಮತ್ತು ಹೆಚ್ಚಿನ ರಕ್ತದ ಪ್ರಮಾಣವನ್ನು ಬೆಂಬಲಿಸುತ್ತೆ. ಬಾಯಿಯಲ್ಲಿ ಶುಷ್ಕತೆ ಏಕೆ? ಹಾರ್ಮೋನುಗಳ ಮಟ್ಟದಲ್ಲಿನ ಬದಲಾವಣೆಗಳು ಲಾಲಾರಸದ ಹರಿವನ್ನು ಸಹ ಕಡಿಮೆ ಮಾಡಬಹುದು. ಇದಲ್ಲದೆ, ರಕ್ತದ ಪರಿಮಾಣದ ಹೆಚ್ಚಳವು ಆಗಾಗ್ಗೆ ಮೂತ್ರವಿಸರ್ಜನೆಗೆ ಕಾರಣವಾಗಬಹುದು, ಇದು ದೇಹದಿಂದ ದ್ರವವನ್ನು ಕಳೆದುಕೊಳ್ಳಲು ಕಾರಣವಾಗಬಹುದು. ದೇಹದಲ್ಲಿ ಸಾಕಷ್ಟು ನೀರಿನ ಅಂಶವು ಲಾಲಾರಸ (Saliva)ದ ಉತ್ಪಾದನೆಯನ್ನು ಕಡಿಮೆ ಮಾಡುತ್ತೆ , ಇದು ಬಾಯಿ ಒಣಗಲು ಕಾರಣವಾಗಬಹುದು. ರಕ್ತಹೀನತೆ (Anemia) ಕೂಡ ಇದಕ್ಕೆ ಕಾರಣ ಕಿರಿಕಿರಿಯೊಂದಿಗೆ ಬಾಯಿಯಲ್ಲಿ ತೀವ್ರವಾದ ಡ್ರೈ ನೆಸ್ ರಕ್ತಹೀನತೆಯ ಚಿಹ್ನೆಯಾಗಿರಬಹುದು. ಇದಲ್ಲದೆ, ಕೆಫೀನ್ ಯುಕ್ತ ಪಾನೀಯ ಮತ್ತು ಆಲ್ಕೋಹಾಲ್ ಸೇವನೆ, ತಂಬಾಕು ಉತ್ಪನ್ನಗಳ ಬಳಕೆ, ಉಪ್ಪು ಅಥವಾ ಮಸಾಲೆಯುಕ್ತ ಆಹಾರದ ಸೇವನೆ ಮತ್ತು ಬಾಯಿ ಉಸಿರಾಟವು ಸಹ ಬಾಯಿಯನ್ನು ಒಣಗಿಸುತ್ತೆ. ಸ್ಟಡಿ ಏನು ಹೇಳುತ್ತೆ? ಎನ್ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗರ್ಭಾವಸ್ಥೆಯಲ್ಲಿ (Pregnancy) ಬಾಯಿಯ ಆರೋಗ್ಯವನ್ನು ನಿರ್ಲಕ್ಷಿಸೋದು ಹಲ್ಲಿನ ಉಳುಕು ಮತ್ತು ಹಲ್ಲಿನ ಮುರಿಯುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗೋದಲ್ಲದೆ, ಅಕಾಲಿಕ ಹೆರಿಗೆ, ಜನನದ ಸಮಯದಲ್ಲಿ ತೂಕ ನಷ್ಟ ಮತ್ತು ಪ್ರಸವಪೂರ್ವ ಎಕ್ಲಾಂಪ್ಸಿಯಾದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಏನು ಮಾಡಬೇಕು? ನೀವು ಗರ್ಭಾವಸ್ಥೆಯಲ್ಲಿ ಡ್ರೈಮೌತ್ ಸಮಸ್ಯೆಗಳನ್ನು ಹೊಂದಿದ್ದರೆ, ನಿಮ್ಮನ್ನು ಹೈಡ್ರೇಟ್ ಆಗಿರಿಸಲು ಹೆಚ್ಚು ಹೆಚ್ಚು ದ್ರವಗಳನ್ನು ತೆಗೆದುಕೊಳ್ಳಿ. ಐಸ್ ಕ್ಯೂಬ್ ಗಳನ್ನು(Ice cube) ಹೀರೋದರಿಂದ ನಾಲಿಗೆಗೆ ತೇವಾಂಶವನ್ನು ನೀಡುತ್ತೆ. ಇದಲ್ಲದೆ ಜ್ಯೂಸ್, ಹಣ್ಣುಗಳು ಮೊದಲಾದ ನಿಮ್ಮನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುವಂತಹ ಆಹಾರ ಸೇವಿಸಿ. ಮಲಗುವಾಗ ಬಾಯಿಯನ್ನು ಮುಚ್ಚಿಡಲು ಪ್ರಯತ್ನಿಸಿ, ಏಕೆಂದರೆ ಬಾಯಿಯ ಮೂಲಕ ಉಸಿರಾಡೋದು ಶುಷ್ಕತೆಗೆ ಕಾರಣವಾಗುತ್ತೆ. ನಿಮಗೆ ಶೀತ ಇದ್ದರೆ, ಸ್ಟೀಮ್(Steam) ತೆಗೆದೊಕೊಳ್ಳೋದರಿಂದ ಉಸಿರಾಟದ ನಾಳವನ್ನು ಕ್ಲಿಯರ್ ಮಾಡಲು ಸಹಾಯ ಮಾಡುತ್ತೆ, ಅದು ಮೂಗಿನ ಮೂಲಕ ಉಸಿರಾಡಲು ನಿಮಗೆ ಅನುವು ಮಾಡಿಕೊಡುತ್ತೆ. ಈ ವಿಷಯಗಳನ್ನು ತಪ್ಪಿಸಿ ಧೂಮಪಾನ(Smoke) ಮತ್ತು ಆಲ್ಕೋಹಾಲ್ ಸೇವನೆ ತಪ್ಪಿಸಿ. ಏಕೆಂದರೆ ಅದು ಬಾಯಿಯನ್ನು ಹೆಚ್ಚು ಒಣಗಿಸುತ್ತೆ. ಬ್ರಷ್ ಮಾಡುವ ಮೂಲಕ, ಫ್ಲೋಸಿಂಗ್ ಮಾಡುವ ಮೂಲಕ ಮತ್ತು ತೊಳೆಯುವ ಮೂಲಕ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಿ. ಕಾಫಿ, ಚಹಾದ ಸೇವನೆ ಕಡಿಮೆ ಮಾಡಿ ಏಕೆಂದರೆ ಅವು ಬಾಯಾರಿಕೆಯನ್ನು ಹೆಚ್ಚಿಸುತ್ತೆ. ಉಪ್ಪು ಮತ್ತು ಸಿಹಿ ವಸ್ತುಗಳ ಸೇವನೆ ಕಡಿಮೆ ಮಾಡಿ.
‘ಟ್ರೋಜನ್ ಯುದ್ಧ’ದ ಬಗ್ಗೆ ಕೇಳಿಯೇ ಇರುತ್ತೀರಿ. ಈ ಯುದ್ಧಕ್ಕೊಂದು ಪೌರಾಣಿಕ ಹಿನ್ನೆಲೆಯಿದೆ. ಅದು ಗ್ರೀಕ್ ದೇಶಕ್ಕೆ ಸಂಬಂಧಪಟ್ಟ ಕಥೆ… ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಮೌಂಟ್ ಒಲಿಂಪಸ್’ನಲ್ಲಿ ಪೆಲಿಯುಸ್ ಮತ್ತು ಥೆಟಿಸ್ ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಸ್ವತಃ ಸ್ಯೂಸ್ ದೇವ ಸಂತೋಷ ಕೂಟದ ನೇತೃತ್ವ ವಹಿಸಿಕೊಂಡಿದ್ದ. ಈರಿಸಳ ಹೊರತಾಗಿ ಪ್ರತಿಯೊಬ್ಬ ದೇವತೆಗಳನ್ನೂ ಉಪ ದೇವತೆಗಳನ್ನೂ ಈ ಕೂಟಕ್ಕೆ ಆಹ್ವಾನಿಸಲಾಗಿತ್ತು. ಈರಿಸ್ ಕಲಹ ದೇವತೆ. ಮದುವೆ ಸಮಾರಂಭದಲ್ಲಿ ಯಾವುದೇ ಜಗಳ ರಗಳೆ ಬೇಡವೆಂದೇ ಈರಿಸ್’ಳನ್ನು ಅದರಿಂದ ಹೊರತಾಗಿಡಲಾಗಿತ್ತು. ಇದರಿಂದ ಈರಿಸ್ ಸಹಜವಾಗಿಯೇ ಕೋಪಗೊಂಡಳು. ತನಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ತೀರ್ಮಾನಿಸಿದಳು. ಒಂದು ಚಿನ್ನದ ಸೇಬನ್ನು ತಂದು ಅದರ ಮೇಲೆ ಟಿ ಕ್ಯಾಲ್ಲಿಸ್ಟಿ (Ti kallisti) – ಪರಮ ಸುಂದರಿಗೆ – ಎಂದು ಬರೆದಳು. ಹಾಗೆ ಬರೆದ ಕೂಡಲೇ ಆ ಚಿನ್ನದ ಸೇಬು ಜಗಳವನ್ನು ಹುಟ್ಟುಹಾಕುವ (Apple of dischord) ಸೇಬಾಗಿ ಬದಲಾಯಿತು ಈರಿಸ್ ಅದನ್ನು ಸಂತೋಷಕೂಟ ನಡೆಯುತ್ತಿದ್ದ ಸಭಾಂಗಣದೊಳಕ್ಕೆ ಎಸೆದಳು. ದೇವತೆಗಳು ಹೊರಗಿನಿಂದ ಬಂದುಬಿದ್ದ ಚಿನ್ನದ ಸೇಬನ್ನು ನೋಡಿದರು. ಅದರ ಮೇಲೆ ‘ಪರಮ ಸುಂದರಿಗೆ’ ಎಂದು ಬರೆದುದನ್ನು ನೋಡಿ ಹೆಣ್ಣು ದೇವತೆಗಳ ನಡುವೆ ಕೋಲಾಹಲ ಶುರುವಾಯ್ತು. ತಮ್ಮತಮ್ಮಲ್ಲೆ ಗುಂಪುಕಟ್ಟಿಕೊಂಡು ಪರಮಸುಂದರಿ ಯಾರು ಅನ್ನುವ ಚರ್ಚೆ ಶುರುವಿಟ್ಟರು. ಕೊನೆಗೆ ಅಲ್ಲಿದ್ದವರೆಲ್ಲರೂ ಸೇರಿ, ಹೀರಾ ದೇವಿ, ಅಫ್ರೋದಿತೆ ಮತ್ತು ಅಥೆನಾರನ್ನು ಮೀರಿಸುವ ಸೌಂದರ್ಯ ಈ ಸೃಷ್ಟಿಯಲ್ಲೇ ಇಲ್ಲವೆಂದು ತೀರ್ಮಾನಿಸಿದರು. ಆದರೆ ಆ ಹಣ್ಣಿನ ಬಹುಮಾನ ಯಾರಾದರೂ ಒಬ್ಬರಿಗೆ ಸಲ್ಲಬಹುದಾಗಿತ್ತು. ಆದ್ದರಿಂದ ಆ ಮೂವರಲ್ಲಿ ಒಬ್ಬರನ್ನು ಮಾತ್ರ ಪರಮ ಸುಂದರಿ ಎಂದು ಘೋಷಿಸಲು ಅವಕಾಶವಿತ್ತು. ಗೊಂದಲಗೊಂಡ ದೇವತೆಗಳು ತ್ರಿದೇವಿಯರ ಮುಂದಾಳತ್ವದಲ್ಲಿ ಸ್ಯೂಸ್ ದೇವನ ಬಳಿ ಬಂದರು. “ಮಹಾದೇವ, ನಾವು ಮೂವರಲ್ಲಿ ಪರಮ ಸುಂದರಿ ಯಾರೆಂದು ನೀನೇ ತೀರ್ಪು ನೀಡು” ಎಂದು ವಿನಂತಿ ಮಾಡಿದರು. ಆದರೆ ಸ್ಯೂಸ್ ಜಾಣ. ಯಾರೊಬ್ಬರನ್ನು ಸುಂದರಿ ಎಂದು ಘೋಷಿಸಿದರೂ ಉಳಿದಿಬ್ಬರು ಕೋಪಗೊಳ್ಳುತ್ತಾರೆಂದು ಅವನು ಊಹಿಸಿದ. ಅವರಿಂದ ತಪ್ಪಿಸಿಕೊಳ್ಳಲು ಒಂದು ಆಟ ಹೂಡಿದ. “ಟ್ರಾಯ್ ನಗರದ ರಾಜಕುಮಾರ ಪ್ಯಾರಿಸ್ ಬಹಳ ಧರ್ಮಾತ್ಮನೂ ನ್ಯಾಯ ನಿಷ್ಠನೂ ಆಗಿದ್ದಾನೆ. ನೀವು ಅಲ್ಲಿಗೆ ಹೋಗಿ, ಅವನಲ್ಲಿ ತೀರ್ಪು ಕೇಳಿ. ನಾನೂ ಕೂಡಾ ಸಂದೇಶ ಕಳುಹಿಸುತ್ತೇನೆ” ಅಂದ. ಹೀರಾ, ಅಫ್ರೋದಿತೆ ಮತ್ತು ಅಥೆನಾ ದನಗಳನ್ನು ಮೇಯಲು ಬಿಟ್ಟು ವಿರಮಿಸಿದ್ದ ಪ್ಯಾರಿಸನ ಬಳಿ ಹೋದರು. “ನಾವು ಮೂವರಲ್ಲಿ ಅಪ್ರತಿಮ ಸುಂದರಿ ಯಾರು ಹೇಳು?” ಎಂದು ಕೆಳಿದರು. ಮೂವರು ದೇವಿಯರೂ ತಮ್ಮದೇ ಬಗೆಗಳಲ್ಲಿ ಸುಂದರಿಯರಾಗಿದ್ದರು. ಅವರ ಸೌಂದರ್ಯಕ್ಕೆ ಸಾಟಿಯೇ ಇರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನ ಸುಂದರಿಯನ್ನು ಆರಿಸುವುದು ಹೇಗೆ? ಪ್ಯಾರಿಸ್ ಚಿಂತೆಗೀಡಾದ. ಬಟ್ಟೆಯಿಂದ ಮುಚ್ಚಲ್ಪಟ್ಟಿರುವ ದೇಹದಲ್ಲೇನಾದರೂ ಕೊರತೆ ಇದ್ದರೆ ಅದರ ಮೇಲೆ ಅಂತಿಮ ತೀರ್ಪು ನಿಡಬಹುದೆಂದು ಯೋಚಿಸಿದ. ಅವನ ಮನದಿಂಗಿತ ಅರಿತ ದೇವಿಯರು ಒಬ್ಬಿಬ್ಬರಾಗಿಯೇ ಅವನ ಮುಂದೆ ಬೆತ್ತಲಾಗಿ ನಿಂತರು. ಜೊತೆಗೆ ಆತನಿಗೆ ಲಂಚ ನೀಡಲಿಕ್ಕೂ ಮುಂದಾದರು. ಹೀರಾಳು ಪ್ಯಾರಿಸನಿಗೆ ಯುರೋಪ್ ಮತ್ತು ಏಷ್ಯಾಗಳ ಒಡೆತನವನ್ನು ಘೋಷಿಸಿದಳು. ಅಥೆನಾಳು ಬುದ್ಧಿವಂತಿಕೆಯನ್ನೂ, ಯುದ್ಧ ಕಲೆಗಳನ್ನೂ, ರಣಕಲಿಗಳ ಶೌರ್ಯವನ್ನೂ ಉಡುಗೊರೆ ನೀಡಿದಳು. ಅಫ್ರೋದಿತೆಯು ಆತನಿಗೆ ಭೂಮಂಡಲದಲ್ಲೇ ಅತ್ಯಂತ ಸುಂದರಿಯಾದ ಸ್ಪಾರ್ಟಾದ ರಾಣಿ ಹೆಲೆನ್’ಳ ಪ್ರೇಮ ನಿನಗೆ ದೊರೆಯುವುದೆಂದು ಹೇಳಿದಳು. ಪ್ಯಾರಿಸ್’ನಿಗೆ ಇದು ಆಕರ್ಷಕವಾಗಿ ಕಂಡಿತು. ಬೆತ್ತಲೆ ದೇಹದಲ್ಲೂ ಸೌಂದರ್ಯದ ಹೆಚ್ಚು – ಕಡಿಮೆಗಳನ್ನು ಅಳೆಯಲು ಸಾಧ್ಯವಾಗದೆ ಚಡಪಡಿಸುತ್ತಿದ್ದ ಪ್ಯಾರಿಸ್, ಈಗ ಉಡುಗೊರೆಗಳ ಮೇಲೆ ತನ್ನ ತೀರ್ಪನ್ನು ನಿರ್ಧರಿಸಿದ. ಅಫ್ರೋದಿತೆಯೇ ಸುಂದರಿಯರಲ್ಲಿ ಸುಂದರಿ ಎಂದು ತೀರ್ಪನ್ನು ಘೋಷಿಸಿದ. ಇದರಿಂದ ಕೋಗೊಂಡ ಹೀರಾ ಮತ್ತು ಅಥೆನಾ ದೇವಿಯರು “ಈ ತೀರ್ಪಿಗೆ ನೀನು ಭಾರೀ ಬೆಲೆಯನ್ನೇ ತೆರುವಂತಾಗಲಿ. ನಿನ್ನ ತೀರ್ಪಿನ ಪರಿಣಾಮ ಭಾರೀ ನಷ್ಟವನ್ನೇ ಉಂಟುಮಾಡಲಿ” ಎಂದು ಶಪಿಸಿದರು. ಅಫ್ರೋದಿತೆಯ ಉಡುಗೊರೆಯ ಫಲವಾಗಿ ಹೆಲೆನ್ ಕೂಡಾ ಪ್ಯಾರಿಸ್’ನ ಪ್ರೇಮದಲ್ಲಿ ಬಿದ್ದಳು. ಅವಳಿಗೆ ಅದಾಗಲೇ ಮೆನೆಲೌಸನೊಡನೆ ಮದುವೆಯಾಗಿತ್ತು. ಅವಳು ಅವನನ್ನು ತೊರೆದು ಪ್ಯಾರಿಸ್ ಜೊತೆ ಹೊರಡಲು ಸಿದ್ಧವಾದಳು. ಪ್ಯಾರಿಸ್ ಹೆಲೆನ್’ಳನ್ನು ಟ್ರಾಯ್’ಗೆ ಕರೆದೊಯ್ದ. ಇದರಿಂದ ಅವಳ ಗಂಡ ಮೆನೆಲೌಸ್ ಮಾತ್ರವಲ್ಲ, ಅವಳನ್ನು ಗುಪ್ತವಾಗಿ ಪ್ರೇಮಿಸುತ್ತಿದ್ದ, ಅವಳಿಗಾಗಿ ಹಂಬಲಿಸುತ್ತಿದ್ದೆ ರಾಜರೆಲ್ಲರೂ ಕುಪಿತರಾದರು. ಟ್ರಾಯ್’ನಿಂದ ಹೆಲೆನ್”ಳನ್ನು ಮರಳಿ ತರಬೇಕೆಂದೇ ಅವರೆಲ್ಲರೂ ಒಗ್ಗೂಡಿ ಪ್ಯಾರಿಸ್’ನ ಮೇಲೆ ಯುದ್ಧ ಸಾರಿದರು. ಈ ಯುದ್ಧದ ಸಲಹೆ ನೀಡಿದ್ದು ಇಥಾಕಾದ ಅರಸ ಒಡಿಸ್ಸಿಯಸ್. ಇತಿಹಾಸದಲ್ಲಿ ದಾಖಲಾಗಿರುವ ‘ಟ್ರೋಜನ್ ಯುದ್ಧ’ದ ಪೌರಾಣಿಕ ಹಿನ್ನೆಲೆ ಇದು. ಪಾಶ್ಚಾತ್ಯ ಸಾಹಿತ್ಯದಲ್ಲಿ ಹಾಗೂ ಜನಸಾಮಾನ್ಯರ ನಡುವೆ ‘ಜಡ್ಜ್ಮೆಂಟ್ ಆಫ್ ಪ್ಯಾರಿಸ್’ (ಪ್ಯಾರಿಸನ ತೀರ್ಪು) ಒಂದು ನುಡಿಗಟ್ಟಾಗಿ ಪ್ರಚಲಿತದಲ್ಲಿದೆ. ತೆಗೆದುಕೊಂಡ ತೀರ್ಮಾನದ ಪ್ರತಿಫಲ ವಿನಾಶಕಾರಿಯಾಗಿ ತೋರುವ ಸಂದರ್ಭದಲ್ಲಿ ಈ ನುಡಿಗಟ್ಟು ಬಳಕೆಯಾಗುತ್ತದೆ.
ಶ್ರೀನಗರ: ಇದುವರೆಗೂ ಜಮ್ಮು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆ, ಪ್ರತ್ಯೇಕತಾವಾದಿಗಳ ಆಜಾದ್ ಕಾಶ್ಮಿರ, ಉಗ್ರರ ಗುಂಡಿನ ಮೊರೆತ ಮಾತು ಕೇಳುತ್ತಿತ್ತು. ಆದರೆ ಈ ಉಗ್ರವಾದ ಜೈಲಿಗೂ ಅಂಟಿದೆ ಎಂಬುದೇ ಆಘಾತಕಾರಿ ವಿಷಯವಾಗಿದೆ. ಹೌದು, ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಜೈಲೊಂದರಲ್ಲಿ 25 ಮೊಬೈಲ್, ಸಿಮ್ ಕಾರ್ಡ್, ಮೆಮೋರಿ ಕಾರ್ಡ್ ಹಾಗೂ ಐಪಾಡ್ ಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಪತ್ತೆಯಾಗಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಷ್ಟೇ ಆಗಿದ್ದಿದ್ದರೆ ಇದಾವುದೋ ಕೈದಿಗಳ ಕೃತ್ಯ ಎಂದು ಸುಮ್ಮನಾಗಬಹುದಿತ್ತು. ಆದರೆ, ಜೈಲಿನಲ್ಲಿ ಅಧಿಕಾರಿಗಳು ಪತ್ತೆ ಹಚ್ಚಿರುವ ಜಿಹಾದಿ ಪತ್ರ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಪೋಸ್ಟರ್ ಹಾಗೂ ಪಾಕಿಸ್ತಾನಿ ಧ್ವಜಗಳು ಶ್ರೀನಗರದ ಜೈಲಿಗೂ ಉಗ್ರವಾದದ ನಂಟಿದೆ ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ಶಂಕಿಸಿದ್ದಾರೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿರುವ ದನೀಶ್ ಗುಲಾಮ್ ಲೋನ್ ಹಾಗೂ ಸೋಹೆಲ್ ಅಹ್ಮದ್ ಎಂಬುವವರನ್ನು ವಿಚಾರಣೆ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದಾಗ ಈ ವಸ್ತುಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿಸಿದ್ದಾರೆ. ಆದಾಗ್ಯೂ, ಪ್ರತ್ಯೇಕತಾವಾದಿಗಳು ಉಗ್ರ ಚಟುವಟಿಕೆಗಳಿಗೆ ಪಾಕಿಸ್ತಾನಿ ಉಗ್ರ ಸಂಘಟನೆಗಳಿಂದ ಹಣ ಪಡೆದು, ಜಮ್ಮು ಕಾಶ್ಮೀರದಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಿರುವ ಪ್ರಕರಣದ ಕುರಿತು ಸಹ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ಪ್ರಕರಣ ಮತ್ತಷ್ಟು ಸುಳಿವು ನೀಡುವ ಸಾಧ್ಯತೆ ಇದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
ಬಿಜೆಪಿಯನ್ನು ಸೋಲಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ತ್ಯಾಗಮಯಿಯಾಗಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಿದಂತೆ, ಪ್ರಧಾನಿ ಹುದ್ದೆಯನ್ನು ಮಿತ್ರಪಕ್ಷಗಳಿಗೆ ನೀಡಲು ನಿರ್ಧರಿಸಿದೆ. ರಾಹುಲ್ ಗಾಂಧಿ ಮೇಲೆ ಸಾಕಷ್ಟು ಆರೋಪಗಳಿರುವುದರಿಂದ ಮುಂದೆ ಇದು ಸಮಸ್ಯೆಯಾಗಬಹುದು ಅನ್ನುವ ಕಾರಣದಿಂದ ರಾಹುಲ್ ಗಾಂಧಿ ಮಿತ್ರ ಪಕ್ಷಗಳ ಪೈಕಿ ಯಾರಾದರೂ ಪ್ರಧಾನಿಯಾಗಲಿ, ಮೋದಿ ಮತ್ತೊಂದು ಅವಧಿ ಪ್ರಧಾನಿಯಾಗಬಾರದು ಅನ್ನುವ ಸಂದೇಶ ಕೊಟ್ಟಿದ್ದರು. ಇದರ ಬೆನ್ನಲ್ಲೇ ಪದ್ಮನಾಭನಗರದಲ್ಲಿ ಕೂತಿದ್ದ ಮಾಜಿ ಪ್ರಧಾನಿಗಳ ಕಣ್ಣ ಮುಂದೆ ಕೆಂಪು ಕೋಟೆಯ ಚಿತ್ರ ಹಾದು ಹೋಗಿದ್ದು ಸುಳ್ಳಲ್ಲ. ಈಗ ರಾಹುಲ್ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ಬರುವ ಲಕ್ಷಣ ಕಾಣಿಸುತ್ತಿದೆ. ಈ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಸುಳಿವು ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದ ಸಚಿವಾಲಯದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿರುವ ಓಮರ್ ಅಬ್ದುಲ್ಲಾ, “ನಾವು ಮಮತಾ ಬ್ಯಾನರ್ಜಿಯವರನ್ನು ರಾಷ್ಟ್ರ ರಾಜಧಾನಿಗೆ ಕರೆದುಕೊಂಡು ಹೋಗುತ್ತೇವೆ, ಆ ಮೂಲಕ ಮಮತಾ ಬ್ಯಾನರ್ಜಿಯವರು ಕೋಲ್ಕತ್ತಾದಲ್ಲಿ ಮಾಡಿರುವ ಕೆಲಸಗಳನ್ನು ಇಡೀ ದೇಶಕ್ಕೂ ಅಳವಡಿಸಬಹುದು ಎಂದು ಹೇಳಿದ್ದಾರೆ. ಅಬ್ದುಲ್ಲಾ ಹೇಳಿಕೆ ಮಮತಾ ಪ್ರಧಾನಿ ಎಂಬ ಅರ್ಥ ಕೊಡ್ತೋ, ಓಮರ್ ಅಬ್ದುಲ್ಲಾ, 2019 ರ ಲೋಕಸಭಾ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಆದ್ದರಿಂದ ಪ್ರಧಾನಿ ಅಭ್ಯರ್ಥಿ ಬಗ್ಗೆ ಈಗಲೇ ಚರ್ಚೆ ಬೇಡ ಎಂದರು. ಯುಪಿಎ ಮೈತ್ರಿ ಕೂಟದಲ್ಲಿ ಇನ್ನಷ್ಟು ಮಂದಿ ಮುಖಂಡರು ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಓಮರ್ ಅಬ್ದುಲ್ಲಾ ಕೇಳಿ ಮಾಯಾವತಿ ಕೆಲವೇ ದಿನಗಳಲ್ಲಿ ಕೆಮ್ಮುವ ಸಾಧ್ಯತೆಗಳಿದೆ ಕಾದು ನೋಡಿ. Tags: Mamata BanerjeeModiOmar AbdullahPM candidateRahul Gandhi ShareTweetSendShare Discussion about this post Related News Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ಪ್ರಧಾನಿಯಾಗಿ ಮೋದಿ ಅವರು ನಮ್ಮ ನಾಗರಿಕತೆಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ನಮ್ಮ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಿದರು ಮೋದಿ ಜನ್ಮದಿನದ ಪ್ರಯುಕ್ತ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳ ಸೇವಾಕಾರ್ಯ ಆಯೋಜಿಸಿದ ಯುಪಿ ಬಿಜೆಪಿ ರಕ್ತದಾನ, ಬಡವರಿಗೆ ಸಹಾಯ ಮಾಡುವಂತಹ ಉಪಕ್ರಮಗಳೊಂದಿಗೆ ಬಿಜೆಪಿ ಹದಿನೈದು ದಿನಗಳ ರಾಷ್ಟ್ರವ್ಯಾಪಿ ಸಾರ್ವಜನಿಕ ಸಂಪರ್ಕವನ್ನು ಪ್ರಾರಂಭಿಸಲಿದೆ. ತಾಯಿಯ 100ನೇ ವರ್ಷದ ಜನ್ಮದಿನಕ್ಕೆ ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ! ತಾಯಿ ಹೀರಾಬೆನ್ ಮೋದಿ(Hiraben Modi) ಅವರ 100ನೇ ವರ್ಷದ ಜನ್ಮದಿನಕ್ಕೆ ಭಾವನಾತ್ಮಕ ಪತ್ರ ಬರೆಯುವ ಮೂಲಕ ತಾಯಿಗೆ ಶುಭಾಷಯ ಕೋರಿದ್ದಾರೆ. ತಾಯಿಗೆ 100ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಪ್ರಧಾನಿ ಮೋದಿ ಜೂನ್ 18 ರಂದು ಗಾಂಧಿನಗರಕ್ಕೆ ಭೇಟಿ! ಪ್ರಧಾನಿ(PrimeMinister) ನರೇಂದ್ರ ಮೋದಿ(Narendra Modi) ಅವರು ತಮ್ಮ ತಾಯಿ ಹೀರಾಬೆನ್ ಮೋದಿ(Hiraben Modi) ಅವರ 100 ನೇ ಜನ್ಮದಿನವನ್ನು ಆಚರಿಸಲು ಜೂನ್ 18 ರಂದು ಅವರ ಗಾಂಧಿನಗರದ(Gandhinagar) ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ‘ಬಿಜೆಪಿ’ ನಾಯಕನಿಗೆ ದಂಡ.! ರಮೇಶ್ ಅವರು ವಾಸವಿರುವ ಎನ್.ಆರ್ ರೆಸಿಡೆನ್ಸಿಯಲ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮ ಮನೆ ಮುಂದೆ ದೊಡ್ಡದಾಗಿ ಪೆಂಡಾಲ್, ವೇದಿಕೆ ಕಲ್ಪಿಸಿ ಕಾರ್ಯಕ್ರಮವನ್ನು ಜೋರಾಗಿ ಸಂಭ್ರಮಿಸಿದ್ದಾರೆ. ನೂರಾರು ಜನರು ಆಗಮಿಸಿದ್ದ ಕಾರ್ಯಕ್ರಮದಲ್ಲಿ ಯಾರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ.! ಅಮಿತಾಭ್​ ಬಚ್ಚನ್​ಗೆ 79ನೇ ಹುಟ್ಟುಹಬ್ಬ, ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರ ನಿರ್ಮಾಪಕ ಆನಂದ್​ ಪಂಡಿತ್​ ಅವರ ಮನೆಯಲ್ಲಿ ಈ ಬಾರಿ ಅಮಿತಾಭ್​ ಬಚ್ಚನ್​ ಜನ್ಮದಿನವನ್ನು ಆಚರಿಸಲಾಗಿದೆ. ಈ ಪಾರ್ಟಿಗೆ ತೆರಳುತ್ತಿರುವಾಗ ಕ್ಲಿಕ್ಕಿಸಿದ ಫೋಟೋವನ್ನು ಬಿಗ್​ ಬಿ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘80ರ ಕಡೆಗೆ ಪಯಣ’ ಎಂದು ಅವರು ಈ ಪೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಕೆಲವೇ ಗಂಟೆ ಕಳೆಯುವುದರೊಳಗೆ ಇನ್​ಸ್ಟಾಗ್ರಾಮ್​ನಲ್ಲಿ ಈ ಫೋಟೋಗೆ 7 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಬಟನ್​ ಒತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕಮೆಂಟ್​ಗಳ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಅಡಿಲೇಡ್‌(ನ.02): ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಬಾರಿಸಿದ್ದು, ಬಾಂಗ್ಲಾದೇಶ ತಂಡಕ್ಕೆ ಕಠಿಣ ಗುರಿ ನೀಡಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಪ್ರವೇಶಿಸುವ ನಿಟ್ಟಿನಲ್ಲಿ ಭಾರತದ ಪಾಲಿಗೆ ಮಹತ್ವದ ಪಂದ್ಯ ಎನಿಸಿಕೊಂಡಿರುವ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ತನ್ನ ಪ್ರಾಬಲ್ಯವನ್ನು ಅನಾವರಣ ಮಾಡಿದೆ. ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಮೂರನೇ ಓವರ್‌ನಲ್ಲಿ ಸಿಕ್ಕಿದ ಜೀವದಾನವನ್ನು ಸದುಪಯೋಗಪಡಿಸಿಕೊಳ್ಳಲು ರೋಹಿತ್ ಶರ್ಮಾ ವಿಫಲವಾದರು. ರೋಹಿತ್ ಶರ್ಮಾ 8 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಬಾರಿಸಿ ಹಸನ್ ಮಹಮೂದ್‌ಗೆ ವಿಕೆಟ್‌ ಒಪ್ಪಿಸಿದರು. ಫಾರ್ಮ್‌ಗೆ ಮರಳಿದ ಕೆ ಎಲ್ ರಾಹುಲ್: ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ರನ್ ಮಳೆ ಹರಿಸಿದರು. ಆರಂಭದಿಂದಲೇ ಆಕ್ರಮಣಕಾರಿಯಾಟ ನಡೆಸಿದ ರಾಹುಲ್, ಕೇವಲ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 50 ರನ್ ಬಾರಿಸುವುದರೊಂದಿಗೆ ಟೀಂ ಮ್ಯಾನೇಜ್‌ಮೆಂಟ್ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ ಜತೆಗೂಡಿ ರಾಹುಲ್ ಎರಡನೇ ವಿಕೆಟ್‌ಗೆ 67 ರನ್‌ಗಳ ಜತೆಯಾಟ ನಿಭಾಯಿಸಿದರು. T20 World Cup ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ..! ಅಡಿಲೇಡ್‌ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿರಾಟ್ ಕೊಹ್ಲಿ, ಅಡಿಲೇಡ್‌ನಲ್ಲಿ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ವಿರಾಟ್ ಕೊಹ್ಲಿ 16 ರನ್ ಬಾರಿಸುತ್ತಿದ್ದಂತೆಯೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದರು. ಈ ಮೊದಲು ಶ್ರೀಲಂಕಾದ ಮಾಜಿ ನಾಯಕ ಮಹೆಲಾ ಜಯವರ್ಧನೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ 1,016 ರನ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರು. ಆದರೆ ಇದೀಗ ಜಯವರ್ಧನೆ ದಾಖಲೆ ಹಿಂದಿಕ್ಕುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ 37 ಎಸೆತಗಳನ್ನು ಎದುರಿಸಿ 50 ರನ್ ಪೂರೈಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ವಿರಾಟ್ ಕೊಹ್ಲಿ 44 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 64 ರನ್ ಬಾರಿಸಿ ಮಿಂಚಿದರು. ಸದ್ಯ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಟೂರ್ನಿಯಲ್ಲಿ 1,065 ರನ್ ಬಾರಿಸಿದ್ದಾರೆ. ಸಿಡಿದ ಸೂರ್ಯಕುಮಾರ್ ಯಾದವ್: ಕಳೆದೆರಡು ಪಂದ್ಯಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದ ಸೂರ್ಯಕುಮಾರ್ ಯಾದವ್, ಬಾಂಗ್ಲಾದೇಶ ವಿರುದ್ದವೂ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದರು. ಸೂರ್ಯಕುಮಾರ್ ಯಾದವ್ ಕೇವಲ 16 ಎಸೆತಗಳಲ್ಲಿ 4 ಬೌಂಡರಿ ಸಹಿತ 30 ರನ್ ಬಾರಿಸಿ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕೈಕೊಟ್ಟ ಪಾಂಡ್ಯ-ಡಿಕೆ, ಪಟೇಲ್‌: ಟೀಂ ಇಂಡಿಯಾ ಪರ ಅಗ್ರ ಕ್ರಮಾಂಕದಲ್ಲಿ ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಆಸರೆಯಾದರಾದರೂ, ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಹಾಗೂ ಅಕ್ಷರ್ ಪಟೇಲ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಪಾಂಡ್ಯ 6 ಎಸೆತಗಳಲ್ಲಿ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ದಿನೇಶ್ ಕಾರ್ತಿಕ್(7) ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಇನ್ನು ಅಕ್ಷರ್ ಪಟೇಲ್ ಕೂಡಾ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ 6 ಎಸೆತಗಳಲ್ಲಿ ಅಜೇಯ 13 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು
ಸ್ವಾತಂತ್ರ್ಯ ಪಡೆದ ಎರಡು ದಶಕಗಳು ಸ್ವಾತಂತ್ರ್ಯ ಹೋರಾಟದ ನೆನಪಿನಲ್ಲಿ, ಮುಗ್ದತೆಯ ಮರೆಯಲ್ಲಿ ಬಹುತೇಕ ಮತದಾರರ ನಿಲುವು ಒಲವುಗಳು ಇದ್ದವು. ತದನಂತರದ ಎರಡು ದಶಕಗಳು ಬಡತನ ಉದ್ಯೋಗ ಮುಂತಾದ ಭರವಸೆಗಳು ಮತದಾರರನ್ನು ಪ್ರೇರೇಪಿಸಿದವು. ಮುಂದಿನ ಎರಡು ದಶಕಗಳ ಬದಲಾವಣೆ ಸ್ವಲ್ಪ ವೇಗ ಪಡೆಯಿತು. ನೀರು ರಸ್ತೆ ವಿದ್ಯುತ್ ಕೈಗಾರಿಕೆಗಳ ಬೆಳವಣಿಗೆ ನಗರೀಕರಣ ಮುಂತಾದ ವಿಷಯಗಳು ಹೆಚ್ಚು ಮಹತ್ವ ಎನಿಸಿದವು. ಆಮೇಲಿನ ಒಂದು ದಶಕ ಅಭಿವೃದ್ಧಿ ಮತ್ತು ಅದರ ಪರಣಾಮವಾದ ಭ್ರಷ್ಟಾಚಾರ ಶಿಕ್ಷಣ ಉದ್ಯೋಗ ಆಹಾರ ಭದ್ರತೆ ಮುಂತಾದ ವಿಷಯಗಳು ಹೆಚ್ಚು ಪ್ರಭಾವಿಸಿದವು. ಅಲ್ಲಿಂದ ಮುಂದೆ ಧರ್ಮ ರಾಷ್ಟ್ರ ಭಕ್ತಿ ಕೆಲವು ಸಮುದಾಯಗಳ ಮೇಲಿನ ದ್ವೇಷ ಇತಿಹಾಸದ ಬಗೆಗಿನ ಭಿನ್ನ ಅಭಿಪ್ರಾಯ ವಿಶ್ವಗುರುವಾಗುವ ಬಯಕೆ ಮುಂತಾದ ಭಾವನಾತ್ಮಕ ವಿಷಯಗಳು ಹೆಚ್ಚು ಪ್ರಾಮುಖ್ಯತೆ ಪಡೆದವು. ಆಯಾ ಕಾಲಕ್ಕೆ ಯಾವ ಪಕ್ಷಗಳು ಇದನ್ನು ಹೆಚ್ಚು ಪ್ರಚಾರ ಮಾಡಿದವೋ ಅದೇ ಪಕ್ಷ ಹೆಚ್ಚು ಜನಮನ್ನಣೆ ಗಳಿಸಿ ಅಧಿಕಾರ ಸ್ಥಾಪಿಸಿದವು. ಇದರ ಜೊತೆಗೆ ಹಣ ಹೆಂಡ ಸೀರೆ ಪಂಚೆ ಜಾತಿ ಕೆಲವೊಮ್ಮೆ ತೋಳ್ಬಲ ಎಲ್ಲವೂ ಅಂದಿನಿಂದ ಇಂದಿನವರೆಗೂ ಇನ್ನೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಅಲ್ಲದೆ ಶಾಸಕರ ಮಾರಾಟ ಎಂಬ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ. ಅದರ ಮುಂದುವರಿದ ಭಾಗದಂತೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೂಡಿಬಂದಿದೆ. ಇದು ಸಹ ಶಾಶ್ವತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮತ್ತೆ ಮುಂದಿನ ವರ್ಷಗಳು ಬೇರೆಯದೇ ಆಯಾಮ ಪಡೆಯಬಹುದು. ಜನರ ಮನಸ್ಥಿತಿ ಆಧ್ಯತೆಗಳು ಕಾಲದ ಪಯಣದಲ್ಲಿ ಬದಲಾಗುತ್ತಿರುವುದನ್ನು ಗಮನಿಸಿದಾಗ ಇದು ಪ್ರಗತಿಯೆಡೆಗೆ ಸಾಗುತ್ತಿದೆಯೇ ಅಥವಾ ವಿನಾಶದ ಕಡೆ‌ ಮುನ್ನಡೆಯುತ್ತಿದೆಯೇ ಎಂಬ ಅನುಮಾನ ಸಾಕಷ್ಟು ಜನರನ್ನು ಕಾಡುತ್ತಿದೆ. ಪಕ್ಷ ಮತ್ತು ಸಿದ್ದಾಂತದ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಯೋಚಿಸುವವರು ಅವರವರ ಮೂಗಿನ ನೇರ ಅಥವಾ ಭಾವನೆಗಳಿಗೆ ತಕ್ಕಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರಕೃತಿಯ ಮೂಲದಿಂದ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ನಮ್ಮ ತಿಳಿವಳಿಕೆಯ ಮಿತಿಯಲ್ಲಿ ಯೋಚಿಸಿದಾಗ.......... ಸಮಗ್ರ ಭಾರತದ ಸಮಾಜ ಮತ್ತು ಸರ್ಕಾರದ ಒಟ್ಟು ಪರಿಣಾಮ ಮತ್ತು ಫಲಿತಾಂಶಗಳನ್ನು ಸಮಗ್ರವಾಗಿ ಅವಲೋಕಿಸಿದಾಗ........ ಸ್ವಾತಂತ್ರ್ಯ ಪಡೆದ ನಂತರದಿಂದ ಇಲ್ಲಿಯವರೆಗೆ ನಡೆದ ಯಾವುದೇ ಚುನಾವಣೆಯಲ್ಲಿ ಬಹುತೇಕ ಮತದಾರರು ಅತ್ಯಂತ ವಿವೇಚನೆಯಿಂದ ಸ್ವಾರ್ಥ ರಹಿತವಾಗಿ ದೇಶದ ಮತ್ತು ಜನರ ಒಳಿತಿಗಾಗಿ ಮತ ಚಲಾಯಿಸಿದ್ದಾರೆ ಎಂದು ಧೈರ್ಯವಾಗಿ ಹೇಳುವುದು ಕಷ್ಟ. ತೀರಾ ಅಪರೂಪದ ಕೆಲವೇ ಕೆಲವು ರಾಜ್ಯ ಅಥವಾ ರಾಷ್ಟ್ರದ ಚುನಾವಣೆಯಲ್ಲಿ ಅತ್ಯಂತ ಪ್ರಬುದ್ದವಾಗಿ ಮತ ಚಲಾಯಿಸಿ - ಜನ ಪ್ರತಿನಿಧಿಗಳಿಗೆ ಪಾಠ ಕಲಿಸಿದ ಉದಾಹರಣೆ ಹೊರತು ಪಡಿಸಿದರೆ ಬಹುತೇಕ ಅವರ ಮುಗ್ದತೆಯೋ ಅಜ್ಞಾನವೋ ಮೂರ್ಖತನವೋ ದುರಾಸೆಯೋ ಅಹಂಕಾರವೋ ತಪ್ಪು ತಿಳಿವಳಿಕೆಯೋ ಭಾವನಾತ್ಮಕ ವ್ಯಾಮೊಹವೋ ಹಣದ ದಾಹವೋ ಅಥವಾ ಹಣದ ಅನಿವಾರ್ಯವೋ ಇತರರ ಬಗೆಗಿನ ದ್ವೆಷವೋ ಸಂಕುಚಿತ ಮನೋಭಾವವೋ ಆಕರ್ಷಣೆಯೋ ಕಾರ್ಪೊರೇಟ್ ಸಂಸ್ಥೆಗಳು ತಂತ್ರದ ಬಲಿಪಶುವೋ ಮನಸ್ಸುಗಳ ಮುಖವಾಡವೋ ಒಟ್ಟಿನಲ್ಲಿ ಬಹುಮತದ ಜನಪ್ರಿಯತೆ ಸತ್ಯ ಮತ್ತು ವಾಸ್ತವದಿಂದ ತುಂಬಾ ದೂರ ಉಳಿದಿದೆ. ಇದು ಈಗಿನ ಚುನಾವಣಾ ಫಲಿತಾಂಶ ಮಾತ್ರವಲ್ಲ 75 ವರ್ಷಗಳ ಬಹುತೇಕ ಬಹಳಷ್ಟು ಚುನಾವಣೆಗಳಿಗೆ ಅನ್ವಯಿಸುತ್ತದೆ. ಸ್ವಾರ್ಥದ ನಿರೀಕ್ಷೆಗಳು ಮತ್ತು ಸಂಕುಚಿತ ಮನೋಭಾವ ಮೇಲುಗೈ ಪಡೆದು ನಿಜವಾದ ಒಳ್ಳೆಯತನ ಮರೆಯಾಗಿದೆ. ಅದರ ದೀರ್ಘ ಪರಿಣಾಮ ಒಳ್ಳೆಯ ವ್ಯಕ್ತಿಗಳು ಚುನಾವಣಾ ರಾಜಕೀಯದಲ್ಲಿ ಭಾಗವಹಿಸುವುದೇ ಇಲ್ಲ. ಅದರಿಂದಾಗಿಯೇ ಸೂಕ್ಷ್ಮತೆ ಕಳೆದುಕೊಂಡ, ರಾಜಕೀಯವನ್ನೇ ಉದ್ಯೋಗ ವ್ಯಾಪಾರ ಮಾಡಿಕೊಂಡ, ಅಧಿಕಾರ ಮತ್ತು ಹಣವನ್ನೇ ಮುಖ್ಯ ಗುರಿಯಾಗಿಸಿಕೊಂಡ, ತಮ್ಮ ಸಿದ್ಧಾಂತಗಳನ್ನು ಜನರಲ್ಲಿ ಹೇರುವ ಮನಸ್ಥಿತಿಯ ಸಂಘ ಸಂಸ್ಥೆ ವಂಶಗಳು ಮನೆತನಗಳು ಚುನಾವಣಾ ರಾಜಕೀಯದಲ್ಲಿ ಯಶಸ್ವಿಯಾಗುತ್ತಾ ಸಾಗುತ್ತಿದೆ. ಆ ಏರಿದ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜನ ಸೇವೆಯ ದೇಶ ಸೇವೆಯ ಮುಖವಾಡ ಹೊತ್ತು ಜನರನ್ನು ಅವರ ಯೋಚನಾ ಶಕ್ತಿಯನ್ನು ಅವರ ಜೀವನಾವಶ್ಯಕ ಪರಿಸ್ಥಿತಿಯನ್ನು ವಿವಿಧ ರೀತಿಯಲ್ಲಿ ನಿಯಂತ್ರಿಸಲು ದುಷ್ಟ ಮಾರ್ಗಗಳನ್ನು ದುಷ್ಟ ಕೂಟಗಳನ್ನು ವ್ಯವಸ್ಥೆ ಒಳಗೆ ರೂಪಿಸಿಕೊಂಡಿದ್ದಾರೆ. ಅದರ ದುಷ್ಪರಿಣಾಮ ಈ ಚುನಾವಣಾ ಫಲಿತಾಂಶಗಳು. ಅದರ ಪರಿಣಾಮ ಆಹಾರ ನೀರು ಗಾಳಿಯ ಕಲ್ಮಶ, ಶಿಕ್ಷಣ ಆರೋಗ್ಯ ದುಬಾರಿ, ಮಾನವೀಯ ಮೌಲ್ಯಗಳ ಕುಸಿತ. ಇಡೀ ವ್ಯವಸ್ಥೆಯು ಕೆಲವೇ ಜನರ ಕೈಯೊಳಗೆ ನಿಯಂತ್ರಣ. ಬಹುತೇಕ ಸಂಪತ್ತು ಕೆಲವೇ ಕುಟುಂಬಗಳ ಒಡೆತನ. ನಮ್ಮ ಇಡೀ ಬದುಕು ಜೀವನಾವಶ್ಯಕ ವಸ್ತುಗಳ ಪೂರೈಕೆಗಾಗಿ ಸಂಘರ್ಷ ನಡೆಸುತ್ತಾ ಸಾಯುವುದು..... ಆತ್ಮೀಯರೆ, ಸ್ವಲ್ಪ ಸಮಯ ಮಾಡಿಕೊಂಡು ದಯವಿಟ್ಟು ಈ ಬಗ್ಗೆ ಗಂಭೀರವಾಗಿ ಯೋಚಿಸಿ. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಸಮಾಜದಲ್ಲಿ ಇದರ ಬದಲಾವಣೆಗಾಗಿ ನಾವು ಯಾವ ರೀತಿಯ ಪಾತ್ರ ನಿರ್ವಹಿಸಬೇಕು ಎಂದು. ಒಂದು ವೇಳೆ ಜನ ಸಾಮಾನ್ಯ ಅತ್ಯಂತ ವಿವೇಚನೆಯಿಂದ ಸ್ವಾರ್ಥ ರಹಿತವಾಗಿ ಮತ ಚಲಾಯಿಸಿದ್ದೇ ಆದರೆ ನಮ್ಮ ಮುಂದಿನ ಪೀಳಿಗೆ ನಮಗಿಂತ ಉತ್ತಮ ರೀತಿಯಲ್ಲಿ ಬದುಕಬಹುದು. ಇಲ್ಲದಿದ್ದರೆ..........
ಎನ್‌ಸಿಇಆರ್‌ಟಿ ಎನ್‌ಟಿಎಸ್‌ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ. ಈ ಯೋಜನೆಯನ್ನು 31 ಮಾರ್ಚ್, 2021 ರವರೆಗೆ ಅನುಮೋದಿಸಲಾಗಿದೆ. ಆದರೆ, ಸದ್ಯ ಅನುಮೋದಿಸಲಾಗಿಲ್ಲವಾದ್ದರಿಂದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಎನ್‌ಸಿಇಆರ್‌ಟಿ ಮಾಹಿತಿ ನೀಡಿದೆ. BK Ashwin First Published Oct 7, 2022, 12:36 PM IST ಎನ್‌ಟಿಎಸ್‌ಇ (NTSE) ಪರೀಕ್ಷೆ ನಡೆಸುವ ರಾಷ್ಟ್ರೀಯ ಪ್ರತಿಭಾನ್ವೇಷಣಾ ಯೋಜನೆಯನ್ನು (National Talent Search Scheme) ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (National Council of Educational Research and Training) (ಎನ್‌ಸಿಇಆರ್‌ಟಿ) ತಿಳಿಸಿದೆ. ಶಿಕ್ಷಣ ಸಚಿವಾಲಯದಿಂದ ಧನಸಹಾಯ ಪಡೆದ ಕೇಂದ್ರ ವಲಯದ ಈ ಯೋಜನೆಯನ್ನು ಮಾರ್ಚ್ 31, 2021 ರವರೆಗೆ ಅನುಮೋದಿಸಲಾಗಿತ್ತು. ಆದರೆ, ಸದ್ಯ, ಈ ಯೋಜನೆಯ ಮುಂದಿನ ಅನುಷ್ಠಾನವನ್ನು ಅನುಮೋದಿಸಲಾಗಿಲ್ಲ ಎಂದು ಎನ್‌ಸಿಇಆರ್‌ಟಿ (NCERT) ಮಾಹಿತಿ ನೀಡಿದ್ದು, ಈ ಹಿನ್ನೆಲೆ ಎನ್‌ಟಿಎಸ್‌ಇ ಪರೀಕ್ಷೆಗೆ ಸದ್ಯ ತಡೆ ನೀಡಲಾಗಿದೆ ಎಂದು ತಿಳಿಸಿದೆ. "ರಾಷ್ಟ್ರೀಯ ಟ್ಯಾಲೆಂಟ್ ಸರ್ಚ್ ಸ್ಕೀಮ್ ಕೇಂದ್ರೀಯ ವಲಯದ ಯೋಜನೆಯಾಗಿದ್ದು, ಇದು ಭಾರತ ಸರ್ಕಾರದ (Government of India) ಶಿಕ್ಷಣ ಸಚಿವಾಲಯ (Ministry of Education) (MOE) ದಿಂದ ಸಂಪೂರ್ಣವಾಗಿ ಅನುದಾನವನ್ನು ಹೊಂದಿದೆ. NCERT NTS ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ. ಈ ಯೋಜನೆಯನ್ನು 31 ಮಾರ್ಚ್, 2021 ರವರೆಗೆ ಅನುಮೋದಿಸಲಾಗಿದೆ. ಆದರೆ, ಈ ಯೋಜನೆಯ ಮುಂದಿನ ಅನುಷ್ಠಾನವನ್ನು ಅದರ ಪ್ರಸ್ತುತ ರೂಪದಲ್ಲಿ ಅನುಮೋದಿಸಲಾಗಿಲ್ಲ ಮತ್ತು ಈ ಹಿನ್ನೆಲೆ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಇದು ಸಂಬಂಧಪಟ್ಟ ಎಲ್ಲರ ಮಾಹಿತಿಗಾಗಿ'' ಎಂದು ಎನ್‌ಸಿಇಆರ್‌ಟಿಯ ಶೈಕ್ಷಣಿಕ ಸಮೀಕ್ಷೆ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಇಂದ್ರಾಣಿ ಎಸ್.ಭಾದುರಿ ಹೇಳಿದ್ದಾರೆ. ಇದನ್ನು ಓದಿ: ನ.3ರಂದು NTSE ಪರೀಕ್ಷೆ: ಅರ್ಜಿ ಆಹ್ವಾನ ಡಾಕ್ಟರೇಟ್ ಹಂತದವರೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು NTSE ಪರೀಕ್ಷೆಯನ್ನು ನಡೆಸಲಾಗುತ್ತದೆ. 10ನೇ ತರಗತಿಯ ವಿದ್ಯಾರ್ಥಿಗಳು ಸಹ ಈ ಪರೀಕ್ಷೆಗೆ ಹಾಜರಾಗಬಹುದು. ಇನ್ನು, ಈ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು 11 ಮತ್ತು 12 ನೇ ತರಗತಿಗಳಲ್ಲಿ ತಿಂಗಳಿಗೆ 1,250 ರೂ., ಯುಜಿ, ಪಿಜಿ ಸಮಯದಲ್ಲಿ ತಿಂಗಳಿಗೆ 2,000 ರೂ. ಮತ್ತು ಪಿಎಚ್‌ಡಿ ಹಂತದಲ್ಲಿ ಯುಜಿಸಿ ನಿಯಮಗಳ ಪ್ರಕಾರ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. ಅಭ್ಯರ್ಥಿಗಳು ಮೊದಲು ರಾಜ್ಯ ಮಟ್ಟದಲ್ಲಿ (ಹಂತ 1) ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ನಂತರ ಆ ಪರೀಕ್ಷೆಯಲ್ಲಿ ಆಯ್ಕೆಯಾದ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ (ಹಂತ 2) ಎನ್‌ಸಿಇಆರ್‌ಟಿ ಪರೀಕ್ಷೆ ನಡೆಸುತ್ತದೆ, ಬಳಿಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇದನ್ನೂ ಓದಿ: ಮಕ್ಕಳ ಆತಂಕಕ್ಕೆ ಪರೀಕ್ಷೆ, ಫಲಿತಾಂಶ ಕಾರಣ: ಎನ್‌ಸಿಇಆರ್‌ಟಿ ಅಧ್ಯಯನ ಇತ್ತೀಚೆಗೆ, ಅಕ್ಟೋಬರ್ 24, 2021 ರಲ್ಲಿ ದೇಶಾದ್ಯಂತ 68 ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಟಿಎಸ್‌ಇ 2021 ಪರೀಕ್ಷೆ ನಡೆಸಲಾಗಿತ್ತು. ಹಾಗೂ, ಎನ್‌ಸಿಆರ್‌ಟಿಯ ಅಧಿಕೃತ ವೆಬ್‌ಸೈಟ್‌ ncert.nic.in ವೆಬ್‌ಸೈಟ್‌ನಲ್ಲಿ ಫೆಬ್ರವರಿ 18 ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗಿತ್ತು. ಅಲ್ಲದೆ, ಅದಕ್ಕೂ ಮುನ್ನ ಫೆಬ್ರವರಿ 9, 2022 ರಂದು ತಾತ್ಕಾಲಿಕ ಫಲಿತಾಂಶ ಹಾಗೂ ಓಎಂಆರ್‌ ಶೀಟ್‌ ಅನ್ನು ಎನ್‌ಸಿಆರ್‌ಟಿ ಮಂಡಳಿ ಬಿಡುಗಡೆ ಮಾಡಿತ್ತು.
ದಿ: 07/11/2020 ರಂದು 1130 ಗಂಟೆಗೆ ಫಿರ್ಯಾದಿ ಶ್ರೀಮತಿ. ಪುನಮ ದಿಗಂಬರ ಸೂರ್ಯವಂಶಿ ವಯ: 20 ವರ್ಷ ವೃತ್ತಿ - ಮನೆಕೆಲಸ ಸಾ|| ಖಾಡಗಾವ ರೋಡ ಲಾತೂರ ಜಿ: ಲಾತೂರ (ಮಹರಾಷ್ಟ್ರ) ಮೋ.ನಂ-8956240440 ಶ್ವಾಸ್ ಆಸ್ಪತ್ರೆ ನಿಲಂಗಾ ತಾ: ನಿಲಂಗಾ ಜಿ: ಲಾತೂರ ನಲ್ಲಿ ಆಯ್ಸಿಯು ವಾರ್ಡನಲ್ಲಿ ಬೆಡ್ ಸಂಖ್ಯೆ 09 ರ ಮೇಲೆ ಇಲಾಜು ಪಡೆಯುವಾಗ ಪೊಲೀಸರು ಕೇಳಿದಾಗ ಹೇಳಿಕೆಯನ್ನು ಬರೆದುಕೊಡುತ್ತಿದ್ದೆನೆಂದರೆ ಇವರ ಕುಟುಂಬದಲ್ಲಿ ಅತ್ತೆ, ಮಾವ, ಗಂಡ ಇದ್ದಾರೆ ಹಾಗೂ ಗಂಡನು ವ್ಯಾಪಾರ ಮಾಡಿ ಕುಟುಂಬದ ಜೀವನವನ್ನು ನಿರ್ವಹಿಸಿಕೊಳ್ಳುತ್ತಾನೆ ಗಂಡನ ಹೊಲ ಮಿರ್ಖಲ ತಾ|| ಹುಲಸೂರನಲ್ಲಿದೆ. ಇವರ ಗಂಡ ಅತ್ತೆ ಮಾವ ಆಗಾಗ ಕೆಲಸ ಇದ್ದಾಗ ಹೊಲಕ್ಕೆ ಹೋಗುತ್ತಾರೆ. ಇವರ ಮದುವೆ ದಿನಾಂಕ 26 ಮೇ 2019 ರಂದು ಆಗಿದೆ ಮದುವೆಯಾದ ನಂತರ ಗಂಡ ಅತ್ತೆ ಮಾವ ಇವರು ಯಾವಾಗಲೂ ನಿನ್ನ ತಂದೆಯವರು ಕಡಿಮೆ ವರದಕ್ಷಿಣೆ ಕೊಟ್ಟಿದ್ದಾರೆ ನಮ್ಮ ಮಾನ ಸಮ್ಮಾನ ಮಾಡಿಲ್ಲ ಹಾಗೂ ನಿನಗೆ ಒಳ್ಳೆಯ ಅಡುಗೆ ಮಾಡಲು ಬರುವದಿಲ್ಲ ಎಂದು ಮಾನಸಿಕ ತೊಂದರೆ ಕೊಡುತ್ತಿದ್ದರು ಗಂಡ ದಿನಾಲೂ ಮನೆಗೆ ಸಾರಾಯಿ ಕುಡಿದು ಬಂದು ನೀನು ವ್ಯಾಪಾರ ಸಲುವಾಗಿ ತವರು ಮನೆಯಿಂದ 3 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತ ಹೊಡೆ ಬಡೆ ಮಾಡುತ್ತಿದ್ದರಿಂದ ಫಿರ್ಯಾದಿಯು ಬಹಳ ಸಲ ತಂದೆ-ತಾಯಿಯವರಿಗೆ ಪೋನ್ ಮುಖಾಂತರ ತಿಳಿಸಲು ಪ್ರಯತ್ನಿಸಿದ್ದು ಗಂಡ, ಅತ್ತೆ, ಮಾವನವರು ನನ್ನ ತಂದೆ-ತಾಯಿಗೆ ಪೋನ್ ಮೇಲೆ ಮಾತನಾಡಲು ಬಿಡುತ್ತಿರಲಿಲ್ಲ ಹಾಗೂ ಗಂಡನು ನೀನು ತವರು ಮನೆಯಿಂದ ಹಣವನ್ನು ತಂದಿಲ್ಲ ಅಂದರೆ ನಾವು ನಿನ್ನನ್ನು ನಮ್ಮ ಮನೆಯಲ್ಲಿಟ್ಟುಕೊಳ್ಳುವದಿಲ್ಲ. ಮತ್ತು ನಿನ್ನ ಜೀವನವನ್ನು ನಿರ್ವಹಿಸಲು ಬಿಡುವದಿಲ್ಲ. ಅಂತ ಸತತವಾಗಿ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಕೊಟ್ಟಿರುತ್ತಾರೆ. ದಿನಾಂಕ 30/05/2020 ರಂದು ಗಂಡ ದಿಗಂಬರ ಹಾಗೂ ಅತ್ತೆ ಪದ್ಮಿನಿ ಮಾವ ಕಿಶನ್ ಇವರೆಲ್ಲರೂ ನಮಗೆ ಮಿರ್ಖಲ ಹೊಲಕ್ಕೆ ಕೆಲಸ ಕುರಿತು ಹೋಗಬೇಕು ಅಂತ ಹೇಳಿ ಅವರು ಫಿರ್ಯಾದಿಯನ್ನು ಲಾತೂರದಿಂದ ಮಿರ್ಖಲ ಹೊಲದಲ್ಲಿದ್ದ ಮನೆಗೆ ಕರೆದುಕೊಂಡು ಹೋದರು ಅಲ್ಲಿ ಕೂಡ ನನ್ನ ಗಂಡನು ನೀನು ವ್ಯಾಪಾರ ಸಲುವಾಗಿ ತವರು ಮನೆಯಿಂದ 3 ಲಕ್ಷ ರೂಪಾಯಿ ಏಕೆ ತರುತ್ತಿಲ್ಲ ಎಂದು ಮಾನಸಿಕ ಹಾಗೂ ದೈಹಿಕ ತೊಂದರೆ ಕೊಟ್ಟಿದ್ದಾರೆ. ಹಾಗೂ ದಿನಾಂಕ 05/06/2020 ರಂದು ಮದ್ಯಾಹ್ನ 1200 ಗಂಟೆಗೆ ನಾನು ಹೊಲದಲ್ಲಿ ಕೆಲಸ ಮಾಡುವಾಗ ಗಂಡನಾದ ದಿಗಂಬರ ಸೂರ್ಯವಂಶಿ ಅತ್ತೆ ಪದ್ಮಿನಿ ಹಾಗೂ ಮಾವ ಕಿಶನ್ ಸೂರ್ಯವಂಶಿ ಈ ಮೂವರು ಹತ್ತಿರ ಬಂದು ನೀವು ವ್ಯಾಪಾರ ಸಲುವಾಗಿ ತವರು ಮನೆಯಿಂದ 3 ಲಕ್ಷ ರೂಪಾಯಿ ತರಲಿಲ್ಲ ಎಂದು ಬೈದು ಹೊಡೆ ಬಡೆ ಮಾಡಿದ್ದರು ಆವಾಗ ಅತ್ತೆ ಮಾವ ಅವರು ಇವಳಿಗೆ ಜೀವಂತ ಬಿಡೋದಿಲ್ಲ ಎಂದು ಹೇಳಿ ಅತ್ತೆ-ಮಾವ ನವರು ಕೆಳಗೆ ನೂಕಿದರು ಮತ್ತು ನನ್ನ ಕೈ ಕಾಲುಗಳು ಹಿಡಿದರು ಆವಾಗ ಗಂಡನು ಹೊಲದಲ್ಲಿನ ಮನೆಯಲ್ಲಿಟ್ಟ ಒಂದು ಅಂದಾಜು ಒಂದು ಲೀಟರ್ ಸೀಮೆ ಎಣ್ಣೆಯನ್ನು ತಂದು ಕೊಂದು ಹಾಕಲು ಅದನ್ನು ಬಾಯಲ್ಲಿ ಹಾಕಿ ಸೀಮೆ ಎಣ್ಣೆ ಕುಡಿಸಿದರು ನಾನು ಪ್ರತಿಕಾರ ಮಾಡಿದ್ದು ಆದರೆ ಅಂದಾಜು ಅರ್ದ ಬಾಟಲ್ ಎಣ್ಣೆ ಸೀಮೆ ನನ್ನ ಗಂಡ ನನಗೆ ಕುಡಿಸಿದನು ನಂತರ ಈ ಎಲ್ಲರೂ ನನಗೆ ಹೊಲದಲ್ಲಿದ್ದ ಒಂದು ತಗ್ಗಿನಲ್ಲಿ ನೂಕಿ ಹೋದರು ತಕ್ಷಣ ಗಂಡನು ನನ್ನ ತಂದೆಯವರಿಗೆ ಪೋನ್ ಮಾಡಿ ನಿಮ್ಮ ಮಗಳು ಔಷದಿಯನ್ನು ಕುಡಿದಿದ್ದಾಳೆ ಆಕೆಗೆ ಇಲ್ಲಿಂದ ಕರೆದುಕೊಂಡು ಹೋಗಿ ಎಂದು ತಿಳಿಸಿದನು ನಂತರ ಈ ಎಲ್ಲರೂ ಅಲ್ಲಿಂದ ಓಡಿ ಹೋದರು ಸ್ವಲ್ಪ ಸಮಯದ ನಂತರ ಫಿರ್ಯಾದಿ ತಂದೆಯವರ ಪರಿಚಯದ ವ್ಯಕ್ತಿ ಶಿವ ಸಾ|| ಮಿರ್ಖಲ ಇವರು ನನ್ನ ಹತ್ತಿರ ಓಡಿ ಬಂದರು ಅವರು ನನಗೆ ಮೋಟಾರ್ ಸೈಕಲ್ ಮೇಲೆ ಕೂಡಿಸಿ ಪ್ರಥಮ ಔರಾದನಲ್ಲಿ ಇಲಾಜು ಕೊಡಿಸಿ ನಂತರ ನನ್ನ ಆರೋಗ್ಯ ಗಂಭೀರ ಇದ್ದ ಕಾರಣ ನನಗೆ ಶ್ವಾಸ್ ಆಸ್ಪತ್ರೆ ನಿಲಂಗಾ ನಲ್ಲಿ ತಂದು ಬತರ್ಿ ಮಾಡಿರುತ್ತಾರೆ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 100/2020 ಕಲಂ 78(3) ಕೆ.ಪಿ. ಕಾಯ್ದೆ :- ದಿನಾಂಕ 07/11/2020 ರಂದು ಬೆಳಗ್ಗೆ 11:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಕಾಂಬಳೆವಾಡಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಎಂದು ಬಾತ್ಮಿ ಬಂದ ಮೇರೆಗೆ, ಸಿಬ್ಬಂದಿಯೊಂದಿಗೆ 12:45 ಗಂಟೆಗೆ ಕಾಂಬಳೆವಾಡಿ ಗ್ರಾಮಕ್ಕೆ ತಲುಪಿ ಹನುಮಾನ ಮಂದಿರ ಹತ್ತಿರ ಹೋಗಿ ಒಬ್ಬ ವ್ಯಕ್ತಿ ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 1 ರೂಪಾಯಿ 80 ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ದಾಳಿ ಮಾಡಿ ಅವನಿಗೆ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಗೋಪಾಳ ತಂದೆ ಪಾಂಡುರಂಗ ಪಾಶಮೆ ವಯಸ್ಸು: 30 ವರ್ಷ ಜಾತಿ: ಗೋಲ್ಲಾ ಉ: ಒಕ್ಕಲುತನ ಸಾ: ಕಾಂಬಳೆವಾಡಿ ತಾ: ಬಸವಕಲ್ಯಾಣ ಅಂತಾ ಹೇಳಿದಾಗ, ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ, ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಂಡು ಈ ಹಣವನ್ನು ಕಿರಣ @ ಕಿಶನ ತಂದೆ ಬಳಿರಾಮ ಜೋಗೆ ವಯಸ್ಸು: 33 ವರ್ಷ ಜಾತಿ: ಕೋಳಿ ಉ: ಕೂಲಿಕೆಲಸ ಸಾ: ಜೋಗೆವಾಡಿ ತಾ: ಬಸವಕಲ್ಯಾಣ ಇವನಿಗೆ ಕೋಡುತ್ತೇನೆ ಅವನು ನನಗೆ ಕಮಿಷನ್ ಹಣ ನೀಡುತ್ತಾನೆ ಅಂತಾ ಹೇಳಿದನು. ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ 1) ನಗದು ಹಣ 580 /-ರೂಪಾಯಿ, 2) ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಸಿಕ್ಕಿದ್ದು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 55/2020 ಕಲಂ 78(3) ಕೆಪಿ ಕಾಯ್ದೆ :- ದಿನಾಂಕ 07-11-2020 ರಂದು 14:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಬೇಮಳಖೇಡಾ ಗ್ರಾಮದ ಸರಕಾರಿ ಆಸ್ಪತ್ರೆಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟ ನಡೆಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಬೇಮಳಖೇಡಾ ಗ್ರಾಮದ ಸರಕಾರಿ ಆಸ್ಪತ್ರೆಯ ಎದುರಿಗೆ ಹೋಗಿ ನೋಡಿದಾಗ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 1 ರೂಪಾಯಿಗೆ 100 ರೂಪಾಯಿಗಳು ಕೊಡುತ್ತೇನೆ.ಅಂತ ಹೇಳುತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದುನ್ನು ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ 17:30 ಗಂಟೆಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ಅವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಸುಧೀರ ತಂದೆ ಬಸವರಾಜ ಭಾಸ್ಕರ ವಯಃ33 ವರ್ಷ ಜಾತಿಃಹರಿಜನ ಉಃಪೆಂಟಿಂಗ್ ಕೆಲಸ ಸಾಃಬೇಮಳಖೇಡಾ ಅಂತಾ ತಿಳಿಸಿದನು. ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1960/-ರೂಪಾಯಿಗಳು ಮತ್ತು ಮಟಕಾ ನಂಬರ್ ಬರೆದ 1 ಮಟಕಾ ಚೀಟಿ, ಹಾಗು ಒಂದು ಬಾಲ ಪೆನ್ನ, ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 144/2020 ಕಲಂ 78(3) ಕೆಪಿ ಕಾಯ್ದೆ :- ದಿನಾಂಕ:07/11/2020 ರಂದು 13:00 ಗಂಟೆಗೆ ಪಿ.ಎಸ್.ಐ(ಕಾ&ಸೂ) ಪೊಲೀಸ್ ರವರು ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತ ಖುರೇಶಿ ತಂದೆ ಉಸ್ಮಾನ ಖುರೇಶಿ ವಯಸ್ಸು//32 ವರ್ಷ ಜಾತಿ//ಮುಸ್ಲಿಂ ಉ//ಹೋಟಲ್ ಕೆಲಸ ಸಾ// ಅಮೀರಪೆಟ ಕಾಲೋನಿ ಬಸವಕಲ್ಯಾಣ ಇತನ್ನನ್ನು ಹೀಡಿದು ಅಂಗ ಶೋಧನೆ ಮಾಡಲು ಇತನ ಹತ್ತಿರ ನಗದು ಹಣ 5120/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
H- ಕಿರಣವನ್ನು ಇಂದು ಉಕ್ಕಿನ ರಚನೆಯ ಕಟ್ಟಡದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು I - ಕಿರಣದೊಂದಿಗೆ ಅನೇಕ ವ್ಯತ್ಯಾಸಗಳನ್ನು ಹೊಂದಿದೆ. 1) ಫ್ಲೇಂಜ್ಗಳು. ಚಾಚುಪಟ್ಟಿಗಳ ಒಳಗಿನ ಮೇಲ್ಮೈ ಯಾವುದೇ ಇಳಿಜಾರನ್ನು ಹೊಂದಿಲ್ಲ ಮತ್ತು ಮೇಲಿನ ಮತ್ತು ಕೆಳಗಿನ ಮೇಲ್ಮೈಗಳು ಸಮಾನಾಂತರವಾಗಿರುತ್ತವೆ. 2) H- ಆಕಾರದ ಉಕ್ಕಿನ ಎರಡು ಹೊರ ಮತ್ತು ಒಳ ಬದಿಗಳು ಯಾವುದೇ ಇಳಿಜಾರನ್ನು ಹೊಂದಿಲ್ಲ ಮತ್ತು ನೇರವಾಗಿರುತ್ತವೆ. 3) H-ಕಿರಣಗಳ ಅಡ್ಡ-ವಿಭಾಗದ ಗುಣಲಕ್ಷಣಗಳು ಸಾಂಪ್ರದಾಯಿಕ I-ಕಿರಣಗಳು, ಚಾನಲ್‌ಗಳು ಮತ್ತು ಕೋನಗಳಿಗಿಂತ ನಿಸ್ಸಂಶಯವಾಗಿ ಉತ್ತಮವಾಗಿದೆ. 4) ಹೆಚ್ ಸೆಕ್ಷನ್ ಸ್ಟೀಲ್, ಒಂದು ರೀತಿಯ ವಿಭಾಗ ಪ್ರದೇಶ ಹಂಚಿಕೆ ಹೆಚ್ಚು ಆಪ್ಟಿಮೈಸ್ ಆಗಿದೆ, ತೂಕದ ಅನುಪಾತಕ್ಕೆ ಶಕ್ತಿಯು ಹೆಚ್ಚು ಸಮಂಜಸವಾದ ಆರ್ಥಿಕ ವಿಭಾಗವಾಗಿದೆ ಹೆಚ್ಚಿನ ದಕ್ಷತೆಯ ಪ್ರೊಫೈಲ್‌ಗಳು, ಏಕೆಂದರೆ ಅದರ ವಿಭಾಗ ಮತ್ತು ಬ್ರಿಟಿಷ್ ಅಕ್ಷರ "H" ಅದೇ ಹೆಸರು. ಇದು H-ಕಿರಣಗಳ ವೆಲ್ಡಿಂಗ್ ಸ್ಪ್ಲಿಸಿಂಗ್ ಅನ್ನು I-ಕಿರಣಗಳಿಗಿಂತ ಸುಲಭವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಮತ್ತು ಪ್ರತಿ ಯೂನಿಟ್ ತೂಕಕ್ಕೆ ಉತ್ತಮ ಯಾಂತ್ರಿಕ ಗುಣಲಕ್ಷಣಗಳನ್ನು ಹೊಂದಿದೆ ಬಹಳಷ್ಟು ವಸ್ತುಗಳನ್ನು ಮತ್ತು ನಿರ್ಮಾಣ ಸಮಯವನ್ನು ಉಳಿಸಲು. H- ಆಕಾರದ ಉಕ್ಕಿನ ನಿರ್ದಿಷ್ಟತೆಯನ್ನು ಆರ್ಥಿಕವಾಗಿ ವಿನ್ಯಾಸಗೊಳಿಸಲಾಗಿದೆ, ಅದರ ಅಡ್ಡ ವಿಭಾಗದ ಕ್ಷಣ, ಅಡ್ಡ ವಿಭಾಗದ ಗುಣಾಂಕ, ಒತ್ತಡದ ಪ್ರತಿರೋಧ ಮತ್ತು ಲೋಡ್ ಬೇರಿಂಗ್ ಅದೇ ಘಟಕದ ತೂಕದೊಂದಿಗೆ ಬಿಸಿ-ಕ್ಯಾಲೆಂಡರ್ಡ್ ಸ್ಟೀಲ್ಗಿಂತ ಹೆಚ್ಚು.
ಸಾವನ್ನು ಎದುರಿಸುವುದು ಸುಲಭವಲ್ಲ. ನಮಗೆ ಸಾವನ್ನು ಎದುರಿಸುವುದು ಎಂದಕ್ಷಣ ಸೈನಿಕನ ನೆನಪಾಗುತ್ತದೆ. ಸೈನ್ಯಕ್ಕೆ ಸೇರುವವರೆಲ್ಲರೂ ಯುದ್ಧಕ್ಕೆ ಹೋಗದಿರಬಹುದು, ಯುದ್ಧಕ್ಕೆ ಹೋದವರೆಲ್ಲರೂ ಸಾಯದಿರಬಹುದು. ಆದರೆ ಸೈನ್ಯದಲ್ಲಿ ಇದ್ದಮೇಲೆ ಸಾವು ಎನ್ನುವುದು ಅನೂಹ್ಯವೇ. ಯಾವತ್ತು ಎಲ್ಲಿಂದ ಹೇಗೆ ಬರಬಹುದೆಂಬುದನ್ನು ಯಾರು ಹೇಳಲು ಸಾಧ್ಯ ಹೇಳಿ. ಯುದ್ಧಕಾಲದಲ್ಲಿ ಮಾತ್ರವಲ್ಲ, ಪ್ರವಾಹ, ವಿಕೋಪ, ಧಂಗೆ ಅಲ್ಲದೇ ಶಾಂತಿಕಾಲದಲ್ಲೂ ಸೈನ್ಯದ ಬಳಕೆಯಾಗುವುದರಿಂದ, ಅವೂ ಕೂಡಾ ಅಪಾಯಗಳಿಂದ ಹೊರತಲ್ಲ. ಒಟ್ಟಿನಲ್ಲಿ ಸೈನ್ಯಕ್ಕೆ ಸೇರುವ ಪತ್ರಕ್ಕೆ ಸಹಿಹಾಕುವಾಗಲೇ, ಸೈನಿಕನೊಬ್ಬ ಯಮರಾಜನಿಗೆ ಇಷ್ಟಬಂದಾಗ ತನ್ನನ್ನು ತೆಗೆದುಕೊಂಡು ಹೋಗುವ ಅನುಮತಿ ಪತ್ರಕ್ಕೂ ಸಹಿಹಾಕಿಬಿಡುತ್ತಾನೆ. ಹಾಗೆ ರುಜುಹಾಕಿ, ಮನೆಯವರಿಗೆ ತಾನು ಯಾವತ್ತು ಮರಳಿಬರುತ್ತೇನೆ ಎಂದು ಹೇಳದೇ, ಮರಳಿಬರದಿರಲು ಕಾರಣವನ್ನೂ ಹೇಳದೇ ರೈಲುಹತ್ತಿ ಹೋಗುವ ಸೈನಿಕನ ಮನಸ್ಸಿನಲ್ಲಿ ಏನೇನು ಓಡುತ್ತಿರಬಹುದು ಎಂಬುದರ ಸಣ್ಣಸುಳಿವೂ ಸಾಮಾನ್ಯ ಮನುಷ್ಯರಿಗೆ ಸಿಗಲು ಸಾಧ್ಯವಿಲ್ಲ. ನಮ್ಮನಿಮ್ಮಂತಹಾ ಸಾಮಾನ್ಯರೂ ಕೂಡಾ ಸಾವನ್ನು ಎದುರಿಸುತ್ತೇವೆ. ನನಗಂತೂ ಬೆಂಗಳೂರಿನಲ್ಲಿ ದ್ವಿಚಕ್ರವಾಹನ ಓಡಿಸುವಾಗಲೆಲ್ಲಾ ಅದರ ದರ್ಶನವಾಗಿದೆ ಎಂದರೆ ತಮಾಷೆಯೇನೂ ಅಲ್ಲ. ಇದು ಮಾತ್ರವಲ್ಲದೇ ಚಿಕಿತ್ಸೆಯೇ ಇಲ್ಲದ ಖಾಯಿಲೆಗೆ ತುತ್ತಾದವರೂ ಕೂಡಾ ಈ ರೀತಿಯ ಅನುಭವಕ್ಕೆ ಒಳಗಾಗುತ್ತಾರೆ. ಇನ್ನಿದಕ್ಕೆ ತಡೆಯಿಲ್ಲ, ಒಂದಲ್ಲಾ ಒಂದು ದಿನ ಸಾವು ಬಂದೇಬರುತ್ತದೆ ಎಂದು ಗೊತ್ತಾದಮೇಲೆ, ಆ ಸಾವಿಗಾಗಿ ಕೂತು ಕಾಯುವುದಿದೆಯಲ್ಲಾ ಅದರಷ್ಟು ದೊಡ್ಡಯಾತನೆ ಇನ್ನೊಂದಿರಲಿಕ್ಕಿಲ್ಲ. ಆದ್ದರಿಂದಲೇ ಕ್ಯಾನ್ಸರಿನಂತಹ ಮಾರಿಯನ್ನು ಗೆದ್ದುಬರುವವರು, ಅದರಲ್ಲೂ ಟರ್ಮಿನಲ್ ಕ್ಯಾನ್ಸರ್ ಅಂತಾ ಘೋಷಿಸಿಯಾದಮೇಲೂ ವರ್ಷಾನುಗಟ್ಟಲೇ ಬದುಕಿ ಕೊನೆಗೆ ಇಳಿವಯಸ್ಸಿನಿಂದಲೋ, ಬೇರೇನೋ ಖಾಯಿಲೆಯಿಂದಲೋ ಸಾಯುವವರಿದ್ದಾರಲ್ಲಾ ಅವರಬಗ್ಗೆ ಸಮಾಜದಲ್ಲಿ ವಿಶೇಷ ಗೌರವ. ಈಗ ಇನ್ನೊಂದು ವರ್ಗದ ಬಗ್ಗೆ ಮಾತನಾಡೋಣ. ಇವರಲ್ಲಿ ಹಲವರಿಗೆ ತಾವು ಸಾವಿನ ಮನೆಗೆ ಕಾಲಿಡುತ್ತಿದ್ದೇವೆ ಎಂಬ ಅರಿವೇ ಇರಲಿಲ್ಲ. ಆದರೆ ಏನೋ ಒಂದು ಅಪಾಯದಲ್ಲಿದ್ದೇವೆ ಎಂದು ಗೊತ್ತಿತ್ತು. ಇನ್ನು ಕೆಲವರಿಗೆ ಅರಿವಿತ್ತು, ಆದರೂ ಅವರು ಧೃತಿಗೆಡದೇ ಮುನ್ನುಗಿದರು. ಸಾವೋ ನೋವೋ ಖಾಯಿಲೆಯೋ ಏನೋ ಒಂದು ಬರುತ್ತದೆ ಅಂತ ಹೇಳಲಾಗಿತ್ತು. ಕೆಲವರಿಗೆ ಇದು ಕರ್ತವ್ಯವಾಗಿತ್ತು, ಇನ್ನುಕೆಲವರಿಗೆ ದೇಶಸೇವೆ ಎಂದೆನಿಸಿತ್ತು, ಮತ್ತೆ ಕೆಲವರಿಗೆ ಹೋಗದಿದ್ದರೆ ಸರ್ಕಾರವೇ ನಮ್ಮ ಪ್ರಾಣತೆಗೆಯಬಹುದು ಎಂಬ ಅನುಮಾನವೂ ಇತ್ತು. ಕೆಲಸಮಾಡದೇ ಸರ್ಕಾರದ ಕೈಯಿಂದ ಸತ್ತು ಕುಟುಂಬವನ್ನು ತೊಂದರೆಗೀಡುಮಾಡುವುದಕ್ಕಿಂತಾ ಈ ಕೆಲಸಮಾಡಿ ಅದರ ಪರಿಣಾಮದಿಂದಾಗಿ ಸಾಯುವುದು ಮೇಲು ಎಂದೆನಿಸಿತ್ತು. ಈ ರೀತಿ ಕರ್ತವ್ಯ, ದೇಶಸೇವೆ, ಭಯದಿಂದ ಮುಂದುವರೆದದ್ದು ಸಣ್ಣದೊಂದಷ್ಟು ಜನರ ಗುಂಪಲ್ಲ. ಈ ರೀತಿ ಸಾಯಲೆಂದೇ ಮುಂದೆಬಂದವರ ಒಟ್ಟು ಸಂಖ್ಯೆ ಸುಮಾರು ಆರುಲಕ್ಷಕ್ಕೂ ಹೆಚ್ಚು. ಮನುಕುಲದ ಇತಿಹಾಸದಲ್ಲೇ ಈ ಹಿಂದೆ ಕಂಡುಕೇಳರಿಯದಂತಾ ಅವಘಡ ನಡೆದಾಗ, ಅದನ್ನು ಸರಿಪಡಿಸಲು ಈ ಹಿಂದೆ ಕಂಡುಕೇಳರಿಯದಂತಾ ಪ್ರಯತ್ನದ ಅಗತ್ಯವೂ ಇತ್ತು. ಆ ಅವಘಡದ ಹೆಸರೇ ‘ಚರ್ನೋಬಿಲ್ ದುರಂತ’. ಮತ್ತು ಆ ದುರಂತದ ಮುಂದಿನ ಹೆಜ್ಜೆಯಾಗಿ ನಡೆದದ್ದೇ ಮಾನವ ಇತಿಹಾಸದ ಅತೀದೊಡ್ಡ ಸ್ವಚ್ಚತಾ ಕಾರ್ಯ. ಆ ಕಾರ್ಯಕ್ಕೆ ಕೈಹಾಕಿದ ಈ ಆರುಲಕ್ಷಕ್ಕೂ ಹೆಚ್ಚು ಜನರ ಗುಂಪಿಗೊಂದು “ಚರ್ನೋಬಿಲ್ ಲಿಕ್ವಿಡೇಟರ್ಸ್” ಎಂಬ ಸಮುದಾಯ ವಾಚಕ ಪದವೂ ಇದೆ. ಇಡೀ ಚರ್ನೋಬಿಲ್ ಪರಿಸರವನ್ನು ತಂಪಾಗಿಸಿ, ಅಪಾಯದಿಂದ ದೂರಾಗಿಸಿ, ತಿಕ್ಕಿತೊಳೆದು ತಹಬಂದಿಗೆ ತಂದ ಈ ಸಾಹಸಿಗಳ ಬಗ್ಗೆ ಸ್ವಲ್ಪ ತಿಳಿಯೋಣ. ‘ಎಂತಹುದೇ ಪರಿಸ್ಥಿತಿಯಲ್ಲೂ ಸಿಡಿಯಲು ಸಾಧ್ಯವೇ ಇಲ್ಲ’ ಎಂದು ಯುಎಸ್ಎಸ್ಆರ್ ಬೀಗುತ್ತಿದ್ದ ಆರ್ಎಂಬಿಕೆ ರಿಯಾಕ್ಟರುಗಳನ್ನು ಒಂದನ್ನು, ಇಂದಿನ ಯುಕ್ರೇನಿನ ಪ್ರಿಪ್ಯಾತ್ ಎಂಬ ಸಣ್ಣಪಟ್ಟಣದಲ್ಲಿದ್ದ ಚರ್ನೋಬಿಲ್ ಅಣುಸ್ಥಾವರದಲ್ಲಿ ಸ್ಥಾಪಿಸಿತ್ತು. 26 ಏಪ್ರಿಲ್ 1986ರ ಕರಾಳರಾತ್ರಿಯಲ್ಲಿ, ಅಲ್ಲಿದ್ದ ನಾಲ್ಕು ರಿಯಾಕ್ಟರುಗಳಲ್ಲಿ ರಿಯಾಕ್ಟರ್ ನಂಬರ್ 4 ಅನಿಯಂತ್ರಿತವಾಗಿ ಸ್ಪೋಟಿಸಿತು. ನಾಲ್ಕನೇ ರಿಯಾಕ್ಟರ್ ಬ್ಲಾಕಿನ ಎಲ್ಲೆಡೆ ಬೆಂಕಿಹತ್ತಿ, ಸ್ಟೀಲು ಕಾಂಕ್ರೀಟು ಗ್ರಾಫೈಟುಗಳ ಅವಶೇಷಗಳು ಎಲ್ಲೆಡೆ ಚೆಲ್ಲಿತು. ಚೆರೆಂಕೋವ್ ವಿಕಿರಣದ ತಿಳಿನೀಲಿ ಬೆಳಕಿನ ಕಂಬವೊಂದು ನಾಲ್ಕನೇ ರಿಯಾಕ್ಟರಿನಿಂದ ನೇರಮೇಲಕ್ಕೆ ಆಕಾಶದೆಡೆಗೆ ಮುಖಮಾಡಿನಿಂತಿತು. ಈ ಸ್ಪೋಟ ಹೇಗೆ ಸಂಭವಿಸಿತ್ತು ಎಂಬುದನ್ನು ವಿವರಿಸಲಿಕ್ಕೆ ಇನ್ನೊಂದೇ ಲೇಖನ ಬೇಕಾದೀತು ಬಿಡಿ. ಹೀಗೆ ನಡೆದ ಸ್ಪೋಟದಲ್ಲಿ ಸ್ಥಾವರದಲ್ಲಿ ಕೆಲಸಮಾಡುತ್ತಿದ್ದವರು ಯಾರೂ ಸಾಯದಿದ್ದರೂ, ಅದೇನಾಯಿತು ಅಂತಾ ನೋಡಲಿಕ್ಕೆ ಹೋದ ನಾಲ್ಕೈದು ಸಿಬ್ಬಂದಿಯೂ, ಬೆಂಕಿಯನ್ನು ಆರಿಸಬಂದ ಅಗ್ನಿಶಾಮಕದಳದ ಹಲವಾರು ಸಿಬ್ಬಂದಿಯೂ ತೀವ್ರವಾಗಿ ಅಸ್ವಸ್ಥರಾದರು. ರಕ್ತವಾಂತಿಮಾಡುತ್ತಾ ಕುಸಿದರು. ಎಲ್ಲೋ ಒಂದು ಸ್ಪೋಟ ನಡೆದಿದೆ, ಅದರ ಬೆಂಕಿಯನ್ನು ಆರಿಸುತ್ತಿದ್ದೇವೆ ಎಂದಷ್ಟೇ ಇವರೆಲ್ಲರೂ ಅಂದುಕೊಂಡಿತ್ತು. ಸ್ಪೋಟನಡೆದ ಸ್ಥಾವರದ ರಿಯಾಕ್ಟರೊಂದರ ಕೇಂದ್ರವೇ ದೊಡ್ಡದಾಗಿ ಬಾಯಿತೆರೆದು ಕೂತಿದೆ, ಅದರಿಂದ ಹೊರಬಂದಿರುವ ಅಣುವಿಕಿರಣ ನಮ್ಮ ರಕ್ತನಾಳಗಳನ್ನೇ ಹರಿದುಹಾಕುತ್ತಿದೆ ಎಂಬ ಅರಿವೂ ಅವರಿಗಿರಲಿಲ್ಲ. ಯಾಕೆಂದರೆ ಆರ್ಎಂಬಿಕೆ ರಿಯಾಕ್ಟರು ಸಿಡಿಯಲು ಸಾಧ್ಯವೇ ಇಲ್ಲ ಎಂದೇ ಎಲ್ಲರ ನಂಬಿಕೆಯಾಗಿತ್ತು. ಅಥವಾ ಅವರನ್ನು ಹಾಗೆ ನಂಬಿಸಲಾಗಿತ್ತು. ಹೀಗೊಂದು ಅವಘಡ ಆಗಿದೆ, ನಾವೆಲ್ಲರೂ ಅಣುವಿಕಿರಣದ ಆಕ್ರಮಣಕ್ಕೆ ತುತ್ತಾಗಿದ್ದೇವೆ ಎಂದು ಎಲ್ಲರಿಗೂ ತಿಳಿಯುವಷ್ಟರಲ್ಲಿ ಪ್ರಿಪ್ಯಾತ್ ಸುತ್ತಲಿನ ಮುನ್ನೂರು ಚದರ ಕಿಲೋಮೀಟರಿನಲ್ಲಿ ವಾಸಿಸುತ್ತಿದ್ದ ಜನರಷ್ಟೂ ಸರಿಪಡಿಸಲಾಗದ ಖಾಯಿಲೆಯೊಂದಕ್ಕೆ ತುತ್ತಾಗಿದ್ದರು. ಸ್ಪೋಟದ ಮೂಲ, ಮತ್ತದರ ಆಘಾತಕಾರಿ ಪರಿಣಾಮಗಳು ಯುಎಸ್ಎಸ್ಆರಿನ ನಾಯಕತ್ವಕ್ಕೆ ಮನದಟ್ಟಾಗುವಷ್ಟರಲ್ಲಿ ನಲವತ್ತೆಂಟು ಘಂಟೆಗಳಿಗೂ ಹೆಚ್ಚುಸಮಯ ಕಳೆದುಹೋಗಿತ್ತು. ಇಡೀ ಪ್ರಹಸನವನ್ನು ರಹಸ್ಯವಾಗಿ ಮುಚ್ಚಿಡಲು ಕಮ್ಯೂನಿಸ್ಟ್ ಪಾರ್ಟಿ ಮತ್ತು ಕೆಜಿಬಿ ಪ್ರಯತ್ನಿಸಿ, ದೇಶದೊಳಗೆ ಅದನ್ನು ಮಾಡಲು ಸಫಲವಾದರೂ, ವಿಕಿರಣವನ್ನು ತಡೆಯುವವರು ಯಾರು ಹೇಳಿ. ಅದು ಸಾವಿರಾರು ಕಿಲೋಮೀಟರ್ ದೂರವನ್ನು ದಿನವೊಂದರಲ್ಲೇ ಪಯಣಿಸಿ ಸ್ವೀಡನ್ನಿನ್ನ ಅಣುಸ್ಥಾವರವೊಂದರ ರೀಡರ್ ಅನ್ನು ತಲುಪಿ, ವಿಶ್ವ ಮಟ್ಟದ ಸುದ್ಧಿಯಾಯ್ತು. ಮುಖವುಳಿಸಿಕೊಳ್ಳಲು ಸ್ಪೋಟದ ವಿಚಾರವನ್ನು ಅಲ್ಲಗಳೆದ ರಷ್ಯಾ, ಚರ್ನೋಬಿಲ್ ಅನ್ನು ಸ್ವಚ್ಚಗೊಳಿಸಲು ಪ್ರಾಜೆಕ್ಟ್ ಒಂದನ್ನು ಪ್ರಾರಂಭಿಸಿತು. ತನ್ನ ಇಡೀ ಶಕ್ತಿಯನ್ನು ಕೇಂದ್ರೀಕರಿಸಿ ಲಕ್ಷಾಂತರ ಜನರನ್ನು ನೇಮಿಸಿತು. ಈ ಕೆಲಸದಲ್ಲಿ ಪಾಲ್ಗೊಂಡರೆ ಕುಡಿಯಬಹುದಾಷ್ಟು ಪುಗಸಟ್ಟೆ ವೋಡ್ಕಾ, ಸೇದಬಹುದಾದಷ್ಟು ಸಿಗರೇಟು, ಊಟದ ಜೊತೆ ಕೆಲಸಕ್ಕನುಗುಣವಾಗಿ ನಾನೂರರಿಂದ ಸಾವಿರ ರೂಬಲ್ಲಿನ ಸಂಬಳವನ್ನೂ ಘೋಷಿಸಿತು. ಈ ಕೆಲಸಕ್ಕೆ ಮುಂದೆಬಂದವರಲ್ಲಿ ಕೆಲವರಿಗಷ್ಟೇ ಈ ಕೆಲಸ ಅಪಾಯ ಗೊತ್ತಿದ್ದದ್ದು. ಮುಂದಿನ ದಿನಗಳಲ್ಲಿ ನಾವು ಕ್ಯಾನ್ಸರ್’ಗೆ ತುತ್ತಾಗಲಿದ್ದೇವೆ, ನಮಗೆ ಹುಟ್ಟುವ ಮಕ್ಕಳು ಅಂಗವಿಕಲರಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿಯುವಷ್ಟರಲ್ಲಿ ಸಮಯಮೀರಿತ್ತು. ಆದರೂ ಆ ಕ್ಷಣದಲ್ಲಿ “ಇದು ದೇಶದ ಮರ್ಯಾದೆ ಪ್ರಶ್ನೆ, ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು, ಸಾವಿಗೂ ಅಂಜದ ಕಾಮ್ರೇಡುಗಳು ನಾವೆಲ್ಲಾ” ಎನ್ನುತ್ತಾ ಕಮ್ಯೂನಿಸಂ ಜನರನ್ನು ಒಗ್ಗೂಡಿಸಿದ ರೀತಿಯನ್ನೂ ಮೆಚ್ಚಲೇಬೇಕು. ಹೌದು ಬಹಳಷ್ಟು ಜನರಿಗೆ ಈ ಕೆಲಸಕ್ಕೆ ಹೋಗದೇ ಇದ್ದರೆ ಕೆಜಿಬಿ ನಮ್ಮ ಜೀವನವನ್ನೇ ನರಕಸದೃಶಗೊಳಿಸಲಿದೆ ಎಂಬ ಭಯವೂ ಇತ್ತು. ಆದರೆ ಬೇರೆ ಆಯ್ಕೆಯಾದರೂ ಏನಿತ್ತು ಹೇಳಿ? ಎಲ್ಲಿಗೆ ಓಡುತ್ತಿದ್ದರು? ಸ್ವಚ್ಚತಾ ಕಾರ್ಯದ ಮೊದಲ ಭಾಗವಾಗಿ, ಇಡೀ ಪಟ್ಟಣವನ್ನು ಸ್ಥಳಾಂತರಗೊಳಿಸಲಾಯಿತು. ಎರಡುದಿನಕ್ಕಾಗುವಷ್ಟು ಬಟ್ಟೆಬರೆ ತೆಗೆದುಕೊಂಡು ಹೊರಡಿ, ಆಮೇಲೆ ವಾಪಾಸು ಬರುತ್ತೀರಿ ಎಂದು ಹೇಳುತ್ತಾ ಎಲ್ಲರನ್ನೂ ಮನೆಯಿಂದ ಹೊರದಬ್ಬಲಾಯಿತು. ಈ ಕೆಲಸಕ್ಕೆ ಸಾವಿರಾರು ಸೈನಿಕರೂ, ನೂರಾರು ಬಸ್ ಡ್ರೈವರುಗಳೂ ಶ್ರಮಿಸಿದರು. ನೂರಕ್ಕೂ ಹೆಚ್ಚು ಹೆಲಿಕಾಪ್ಟರುಗಳು ಹಗಲೂರಾತ್ರಿ ಕೆಲಸಮಾಡಿ ಉರಿಯುತ್ತಿದ್ದ ರಿಯಾಕ್ಟರಿನ ಮೇಲೆ ಮರಳು ಮತ್ತು ಬೋರಾನ್ ಮಿಶ್ರಣವನ್ನು ಸುರಿದವು. ಈ ಪೈಲಟ್ಟುಗಳಷ್ಟೂ ಜನ ಐದುವರ್ಷದೊಳಗೇ ಕ್ಯಾನ್ಸರ್ ಮತ್ತು ಅಂಗವೈಫಲ್ಯದಿಂದಾಗಿ ಸಾವನ್ನಪ್ಪಿದರು. ಸ್ಥಾವರವನ್ನು ಸ್ವಚ್ಚಗೊಳಿಸಲು ನೂರಾರು ಕೆಲಸಗಾರರನ್ನು ರಷ್ಯಾದ ಮೂಲೆಮೂಲೆಯಿಂದ ಕರೆತರಲಾಯಿತು. ಸ್ಪೋಟದೊಂಡ ನಾಲ್ಕನೇ ರಿಯಾಕ್ಟರಿನಿಂದ ಸಾವಿರಗಟ್ಟಲೇ ಸೆಲ್ಷಿಯಸ್ ಬಿಸಿಯ ಯುರೇನಿಯಂ ಭೂಮಿಯನ್ನು ಕೊರೆದು, ಸಮೀಪದ ಪ್ರಿಪ್ಯಾತ್ ನದಿಯನ್ನೂ, ಅಂತರ್ಜಲವನ್ನೂ ಸೇರಿ ಇಡೀ ರಷ್ಯಾವನ್ನು ಕೊಲ್ಲುವುದನ್ನು ತಪ್ಪಿಸಲಿ, ರಿಯಾಕ್ಟರಿಗಿಂತಾ ಮೂವತ್ತು ಅಡಿ ಆಳದಲ್ಲಿ ಸೀಸಮಿಶ್ರಿತ ಕಾಂಕ್ರೀಟಿನ ವೇದಿಕೆಯೊಂದನ್ನು ರಚಿಸಲು ನಾಲ್ಕುನೂರಕ್ಕೂ ಹೆಚ್ಚು ಗಣಿಕೆಲಸಗಾರರು ಸತತ ನಾಲ್ಕುವಾರ ಕೆಲಸಮಾಡಿದರು. ಅಗೆತದಿಂದ ಹೆಚ್ಚಿನ ಕಂಪನಗಳು ಉಂಟಾಗದಂತೆ ತಡೆಯಲು, ಯಾವುದೇ ಯಂತ್ರೋಪಕರಣಗಳನ್ನು ಬಳಸದೇ ಕೆಲಸಗಾರರು ಕೈಯಿಂದಲೇ ಭೂಮಿಯನ್ನು ಅಗೆಯಬೇಕಾಗಿತ್ತು, ಸಿಮೆಂಟಿನ ಇಟ್ಟಿಗೆಗಳನ್ನು ಕೊಂಡೊಯ್ಯಬೇಕಾಗಿತ್ತು. ಈ ಕೆಲಸದಲ್ಲಿ ತೊಡಗಿದ್ದ ಅಷ್ಟೂ ಜನರು ಹತ್ತೇ ವರ್ಷದಲ್ಲಿ ಅಂಗವೈಫಲ್ಯಕ್ಕೊಳಗಾಗಿ, ಬಹಳಷ್ಟು ಜನ ಸಾವಿಗೂ, ಆತ್ಮಹತ್ಯೆಗೂ ಶರಣಾದರು. ಒಂದುತಿಂಗಳ ಒಳಗೇ, ಪ್ರಿಪ್ಯಾತ್ ಪಟ್ಟಣ ಮತ್ತು ಸುತ್ತಲಿನ ಮೂವತ್ತು ಕಿಲೋಮೀಟರ್ ಸುತ್ತಳತೆಯ ಪ್ರದೇಶ ಇನ್ನುಮುಂದೆ ಸದಾಕಾಲಕ್ಕೂ ವಾಸಯೋಗ್ಯವಲ್ಲ ಎಂದು ನಿರ್ಧರಿಸಲ್ಪಟ್ಟಿದ್ದರಿಂದ, ಇಡೀ ಪಟ್ಟಣಬೀಳುವುದು ಖಚಿತವಾಯ್ತು. ಎರಡು ಸಾವಿರ ಸೈನಿಕ-ಅರೆಸೈನಿಕರ ಪಡೆ ಬಂದೂಕುಗಳನ್ನು ಹಿಡಿದು ಊರಿನ ಎಲ್ಲಾ ಕೋಳಿ, ಬೆಕ್ಕು, ನಾಯಿ, ನಾಯಿಗಳನ್ನೂ ಸುತ್ತಲಿನ ಕಾಡಿನಲ್ಲಿದ್ದ ಪ್ರಾಣಿಗಳನ್ನೂ ಕೊಂದು, ಹೊಂಡತೆಗೆದು ಹೂತು, ಅವನ್ನು ಕಾಂಕ್ರೀಟಿನಿಂದ ಮುಚ್ಚಲು ಹೊರಟಿತು. ಆ ಮನೆಗಳಲ್ಲಿ ಉಳಿದಿದ್ದ ಆಹಾರಪದಾರ್ಥಗಳನ್ನು ತಿಂದು ಖಾಯಿಲೆಹರಡಬಹುದಾಗಿದ್ದ ಇಲಿ, ಜಿರಳೆಗಳ ತಲೆಬಿಸಿ ತಪ್ಪಿಸಲು ಎಂಟುನೂರು ಹೆಂಗಸರ ತಂಡವೊಂದು ಮನೆಮನೆಗೂ ಹೋಗಿ ಎಲ್ಲವನ್ನೂ ಖಾಲಿಮಾಡಿತು. ಇಡೀ ಪಟ್ಟಣವನ್ನು, ರಸ್ತೆ, ಗೋಡೆ ಬೋರ್ಡುಗಳನ್ನು ನೂರಾರು ಜನರ ತಂಡಗಳು ತಿಕ್ಕಿ ತೊಳೆದು ಸ್ವಚ್ಚಗೊಳಿಸಿದವು. ನಿರಾಶ್ರಿತರಿಗೆ ಮರುವಸತಿ ಕಲ್ಪಿಸುವ ಪ್ರಾಜೆಕ್ಟಿನಲ್ಲಿ ಸಾವಿರಾರು ಕೆಲಸಗಾರರು ತೊಡಗಿಸಿಕೊಂಡರು. ಇವರ ಮನೋರಂಜನೆಗೆ ಸರ್ಕಾರದ ಸಂಬಳಪಡೆದು ಜೋಕರುಗಳು, ನೃತ್ಯ-ಸಂಗೀತಗಾರರು, ಮೆಜೀಷಿಯನ್ನರು, ಇಡೀ ಪ್ರಾಜೆಕ್ಟನ್ನು ದಾಖಲಿಸಲು ಸರ್ಕಾರೀ ನಿಯೋಜಿತ ಮಾಧ್ಯಮದವರೂ ಬಂದಿಳಿದರು. ಇವರೆಲ್ಲರ ಆರೋಗ್ಯ ಕಾಪಾಡಲು ಲೆಕ್ಕವಿಲ್ಲದಷ್ಟು ವೈದ್ಯಕೀಯ ಸಿಬ್ಬಂದಿ ಬಂದರು. ಮೊದಲದಿನದೊಂದಲೂ ಪರೋಕ್ಷ ವಿಕಿರಣಕ್ಕೀಡಾಗಿದ್ದೇ ಈ ವೈದ್ಯಕೀಯ ಸಿಬ್ಬಂದಿಗಳು. ಇಡೀ ಪ್ರಾಜೆಕ್ಟೆನ ಅಪಾಯಗಳು ತಿಳಿದಿದ್ದರೂ ಯಾರೂ ಹಿಂದೆಗೆಯಲಿಲ್ಲ. ಈ ದುರಂತ ಕಮ್ಯೂನಿಸ್ಟ್ ರಷ್ಯಾದ ಶವಪೆಟ್ಟಿಗೆಗೆ ಹೊಡೆದ ಕಟ್ಟಕಡೆಯ ಮೊಳೆಗಳಲ್ಲೊಂದಾಯ್ತು. ಈ ದುರಂತ ಹಲವಾರು ನಿರ್ಧಾರಗಳ ಸರಮಾಲೆಗೆ ಕಾರಣವಾಗಿ, ಕೊನೆಗೆ 1991ರಲ್ಲಿ ಗೋರ್ಬಚೇವ್ ಸೋವಿಯತ್ ಯೂನಿಯನ್ ಅನ್ನು ವಿಸರ್ಜಿಸಿ, 15 ಸ್ವತಂತ್ರ ದೇಶಗಳನ್ನು ಘೋಷಿಸುವಲ್ಲಿಗೆ ತಲುಪಿತು. ದುರಂತ ನಡೆದ ಚರ್ನೋಬಿಲ್ ಇವತ್ತಿಗೂ ಉಕ್ರೇನಿನಲ್ಲಿ ನಿಷೇಧಿತ ಪ್ರದೇಶವಾಗಿ ಉಳಿದಿದೆ. ವಿಕಿರಣತಡೆಸಂಬಂಧೀ ಕಾರ್ಯಗಳ ನಂತರವೂ ಮುಂದಿನ 24,000ವರ್ಷಗಳ ಕಾಲ ಅಲ್ಲಿ ಯಾರೂ ಕಾಲಿಡುವಂತಿಲ್ಲ. ಎಂತದೇ ಗಟ್ಟಿಎದೆಯವರನ್ನೂ ಆಳವಾಗಿ ನಡುಗಿಸುವ ನಿಶ್ಯಬ್ದವೊಂದು ಭೂತನಗರ ಪ್ರಿಪ್ಯಾತ್ ಅನ್ನು ಆವರಿಸಿದೆ. ಅಲ್ಲೇ ಈ ದುರಂತಕ್ಕೆ ಸಾಕ್ಷಿಯಾಗಿ “ಜಗತ್ತನ್ನು ಉಳಿಸಿದವರ ಸ್ಮಾರಕ” ಮೂಕವಾಗಿ ನಿಂತಿದೆ. ಜಗತ್ತನ್ನು ಉಳಿಸಿದವರ ಸ್ಮಾರಕ Monument of those who saved the world – Closeup ಈ ಸ್ಪೋಟದ ಉಪ-ಉತ್ಪನ್ನವಾಗಿ ಅಪಾರಪ್ರಮಾಣದ ವಿಕಿರಣಪೂರಿತ ಐಯೋಡಿನ್ ವಾತಾವರಣವನ್ನು ಸೇರಿ ಅಲ್ಲಿಂದ ಮನುಷ್ಯರ ಗಂಟಲಿನಲ್ಲಿರುವ ಥೈರಾಯ್ಡ್ ಗ್ರಂಥಿಯೊಳಗಿಳಿದಿದ್ದರಿಂದ, 1986-96ರ ಮಧ್ಯೆ ಪೂರ್ವ ಯೂಎಸ್ಎಸ್ಆರಿನಲ್ಲಿ ಥೈರಾಯ್ಡ್ ಕ್ಯಾನ್ಸರಿಗೆ ತುತ್ತಾದವರ ಸಂಖ್ಯೆ ಮುಗಿಲುಮುಟ್ಟಿತು. ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೊಂದೇ ದಾರಿಯಾಗಿತ್ತು. ಈ ಶಸ್ತ್ರಚಿಕಿತ್ಸೆಯಿಂದ ಗಂಟಲಿನ ಎಡ ಮತ್ತು ಬಲಭಾಗದಲ್ಲಿ ಉಳಿದ ಉದ್ದದಕಲೆಗೆ ಇಂದಿಗೂ ಚರ್ನೋಬಿಲ್ ನೆಕ್ಲೆಸ್ ಅರ್ಥವಾ ಬೆಲೂರೂಷಿಯನ್ ನೆಕ್ಲೆಸ್ ಎಂಬ ಹೆಸರಿದೆ. ಚರ್ನೋಬಿಲ್ ನೆಕ್ಲೆಸ್ ಮನುಕುಲದ ಮೊತ್ತಮೊದಲ ಅಣುಸಂಬಂಧೀ ಅವಘಡವಾದ ಚರ್ನೋಬಿಲ್ ದುರಂತದ ನೆನಪನ್ನು ತನ್ನಷ್ಟೇ ಆಳವಾಗಿ ಮತ್ತು ಕುರೂಪವಾಗಿ ಬಿಂಬಿಸುತ್ತಿದೆ. ಮನುಷ್ಯನ ಪಾಪಗಳಿಗೆ ಮನುಷ್ಯನೇ ಬಲಿಯಾಗುವುದು ಹೌದಾದರೂ, ಅದನ್ನು ಸರಿಪಡಿಸಬೇಕಾದದ್ದೂ ಮನುಷ್ಯನೇ ಎಂಬುದನ್ನು ಚರ್ನೋಬಿಲ್ ಲಿಕ್ವೇಡಟರುಗಳು ನಿರೂಪಿಸಿದರು. ಸಾವಿನ ಕಣ್ಣಲ್ಲಿ ಕಣ್ಣಿಟ್ಟು, ಒಸರಿದ ಕಣ್ಣೀರನ್ನು ವಿಶ್ವಕ್ಕೆ ಕಾಣದಂತೆ ಅವಿತಿಟ್ಟು, ತಮ್ಮ ಕೆಲಸವನ್ನು ಮುಗಿಸಿದರು. ಲಿಕ್ವಿಡೇಟರುಗಳಿಗೆ ಕೊಡಲಾದ ಮೆಡಲ್. ರಕ್ತದಹನಿಯನ್ನು ಆಲ್ಫಾ-ಬೀಟಾ ಮತ್ತು ಗಾಮಾ ಕಿರಣಗಳು ಭೇದಿಸುತ್ತಿರುವುದನ್ನು ಕಾಣಬಹುದು. ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತಾ, ರಾಜಕೀಯ, ತಪ್ಪು ಒಪ್ಪುಗಳನ್ನು ಬದಿಗಿಟ್ಟು, ಈ ತಿಂಗಳ 26ರಂದು, ದೇವರ ಮುಂದೆ ಅವರ ಹೆಸರಲ್ಲೊಂದು ಬತ್ತಿ ಹಚ್ಚೋಣ.
ಇದು ನಾನು XII ತರಗತಿಯಲ್ಲಿ ಅಧ್ಯಯನ ಮಾಡುವಾಗ ಸಂಭವಿಸಿದ ನಿಜವಾದ ಘಟನೆ. ಪ್ರೀತಿ ಅದೇ ವರ್ಗ ಮತ್ತು ಅದೇ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದ ಹುಡುಗಿ. ಪ್ರೀತಿ ಉತ್ತಮ ವಕ್ರಾಕೃತಿಗಳ (figure or curves) ಹೊಂದಿದ ಸೆಕ್ಸಿ ಹುಡುಗಿಯಾಗಿದ್ದಳು. ಅವಳ ಅಳತೆ, 34-28-32 ಆಗಿರಬೇಕು. ಅವಳು ಸುಂದರ, ಕೆಂಪು ತುಟಿಗಳು ಮತ್ತು ನೈಸರ್ಗಿಕವಾಗಿ ಮಾದಕ ದೇಹವನ್ನು ಹೊಂದಿದ್ದಳು. ಎಲ್ಲಾ ಹುಡುಗರೂ ಅವಳ ಮಾದಕ ದೇಹದಲ್ಲಿ ಮೋಹವನ್ನು ಹೊಂದಿದ್ದರು ಮತ್ತು ಅವಳನ್ನು ಪಡೆಯಲು ಬಯಸಿದ್ದರು. ಅವಳು ಮುಗ್ಧಳಾಗಿದ್ದಳಾಗಿ ವರ್ತಿಸುತ್ತಿದ್ದಳು ಮತ್ತು ಅವಳಿಗೆ ನಾವು ಮಾಡೂಡುತ್ತಿದ್ದ ಮತ್ತು ಹೇಳುತ್ತಿದ್ದ ಪೋಲಿ ಜೋಕುಗಳನ್ನು ಅರ್ಥವಾಗದಂತೆ ಇರುತ್ತಿದ್ದಳು. ಆದರೆ ಪ್ರತಿಯೊಬ್ಬರಿಗೂ ಅವಳಿಗೆ ಅರ್ಥವಾಗಿದೆ ಎಂದು ತಿಳಿವುತ್ತಿತ್ತು. ಆದ್ದರಿಂದ, ಅವಳ ಮುಂದೆ ನಾವೆಲ್ಲಾ ಪೋಲಿ ಜೋಕ್ಸ್ ಹೇಳುತ್ತಿದ್ದೆವು. ಅವಳು ತರಗತಿಯಲ್ಲಿ ಇಲ್ಲದಿದ್ದಾಗ ರಹಸ್ಯವಾಗಿ ಅವಳ ಶಾಲೆಯ ಡೇರಿಯಿಂದ ಅವಳ ಫೋನ್ ನಂಬರ್ ತೆಗೆದುಕೊಂಡು, ಕೆಲವು ಡೌಟ್ಸ್ ಕ್ಲಿಯರ್ ಮಾಡಿಕೊಳ್ಳಲು ಕೆಮಿಸ್ಟ್ರಿ ಶಿಕ್ಷಕನನ್ನು ಭೇಟಿ ಮಾಡಲು ಹೋದೆನು. ನಾನು ಪ್ರತಿದಿನ ಅವಳಿಗೆ ಹಾಸ್ಯ ಮತ್ತು ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದೆ. ನನ್ನ ಫೋನ್ ಸಂಖ್ಯೆಯನ್ನು ಅವಳ ಫೋನ್ನಲ್ಲಿ ಉಳಿಸಲಾಗಿಲ್ಲ ಮತ್ತು ಸಂದೇಶಗಳನ್ನು ಯಾರು ಕಳುಹಿಸುತ್ತಿದ್ದಾರೆಂದು ತಿಳಿದುಕೊಳ್ಳಲು ಅವಳು ಕಾಲ್ ಮಾಡಿದಳು. ನಾನು ಆದಿತ್ಯ ಎಂದು ಹೇಳಿದೆ. ನಾನು ಅವಳಿಗೆ ಯಾಕೆ ಮೆಸೇಜ್ ಕಳುಹಿಸುತ್ತಿದ್ದೇನೆ ಎಂದು ಮತ್ತು ನಾನು ಅವಳ ನಂಬರ್ ಹೇಗೆ ಪಡೆದೆ ಎಂದು ಕೇಳಿದಳು. ಒಬ್ಬ ಸ್ನೇಹಿತ ನನಗೆ ಕೊಟ್ಟಿದ್ದಾನೆ ಎಂದು ನಾನು ಹೇಳಿದನು. ಫ್ರೆಂಡ್ಸ್ ಗೆ ಬ್ರಾಡ್ಕಾಸ್ಟ್ ಮೆಸೇಜ್ ಕಳುಹಿಸುವಾಗ, ಅವಳಿಗೂ ಮೆಸೇಜ್ ಹೋಗಿದೆ ಎಂದು ತಿಳಿಸಿದೆ. ಮತ್ತು ಸಾರೀ ಎಂದು ಕೇಳಿದೆ. ಅವಳು ಸರಿ ಎಂದು ಹೇಳಿ, ಕಾಲ್ ಕಟ್ ಮಾಡಿದಳು. ಸ್ವಲ್ಪ ಸಮಯದ ನಂತರ, ಅವಳು ಪ್ರತ್ಯುತ್ತರಿಸಲು ಪ್ರಾರಂಭಿಸಿದಳು ಮತ್ತು ಜೋಕ್ಗಳನ್ನು ಕಳುಹಿಸಿದಳು. ನಂತರ ನಾವು ಚಾಟ್ ಮಾಡುವುದನ್ನು ಪ್ರಾರಂಭಿಸಿದೆವು ಮತ್ತು ಫೋನ್ ಮೂಲಕ ತುಂಬಾ ಹೊತ್ತಿನ ವರೆಗೆ ಪರಸ್ಪರ ಮಾತನಾಡುಲು ಶುರುಮಾಡಿದೆವು. ಸುಮಾರು 2 ತಿಂಗಳುಗಳಲ್ಲಿ ನಾನು ಅವಳನ್ನು ನನ್ನ ಗೆಳತಿಯಾಗಿ ಮಾಡಿದೆ. ನಾನು ಒಬ್ಬ ಯೋಗ್ಯ ವ್ಯಕ್ತಿಯೆಂದು ಮತ್ತು ನಾನು ಯಾವುದೇ ಕೆಟ್ಟ ಉದ್ದೇಶವನ್ನು ಹೊಂದಿಲ್ಲವೆಂದು ಕಾಣಿಸಿಕೊಂಡಿದ್ದೆ ಮತ್ತು ಅವಳೊಂದಿಗೆ ಹಾಗೆ ವರ್ತಿಸುತ್ತಿದ್ದೆ. ನಾವು ಇಬ್ಬರೂ ವರ್ಜಿನ್ಗ ಆಗಿದ್ದೆವು. ನಾನು ಕ್ಲಾಸ್ಸಿನಲ್ಲಿ, ಹೆಚ್ಚಾಗಿ ಅವಳೊಂದಿಗೆ ಕುಳಿತುಕೊಳ್ಳುತ್ತಿದ್ದೆ. ಕೆಲವು ವಾರಗಳ ನಂತರ, ನಿಧಾನವಾಗಿ ಮತ್ತು ಕಾಮಪ್ರಚೋದಕವಾಗಿ (ರೋಮ್ಯಾಂಟಿಕ್ ಚಿತ್ತಸ್ಥಿತಿಯಲ್ಲಿ) ನನ್ನ ತೊಡೆಯ ಮೇಲೆ ತನ್ನ ಕೈಯನ್ನು ಆಡಿಸಲು ಪ್ರಾರಂಭಿಸಿದಳು. ನನ್ನ ತುಣ್ಣೆ ತಕ್ಷಣ ನೆಟ್ಟಗಾಯಿತು. ಅವಳು ನನ್ನ ಉಬ್ಬು ನೋಡಿ, ಆಶ್ಚರ್ಯವಾಗಿ, ಅವಳ ಕೈಯನ್ನು ನನ್ನ ತೊಡೆಯಿಂದ ತಕ್ಷಣವೇ ತೆಗೆದಳು. ನಂತರ ನಾನು ನನ್ನ ಕೈಯನ್ನು ಅವಳ ತೊಡೆಯ ಮೇಲೆ ಇಟ್ಟು, ಅದೇ ರೀತಿ ಮಾಡಲು ಶುರುಮಾಡಿದೆ. ನಾನು ಬಟ್ಟೆ ಹೊರಗೆ ಅವಳ ಮೃದು ತೊಡೆಗಳನ್ನು ಅನುಭವಿಸುತ್ತಿದ್ದೆ. ಹಾಗೆ ಮಾಡುವುದನ್ನು ನಿಲ್ಲಿಸಲು ಎಂದು ಅವಳು ಎಂದಿಗೂ ಹೇಳಲಿಲ್ಲ. ಕೆಲವೊಮ್ಮೆ ನಾನು ಅವಳ ತುಲ್ಲಿಗೆ ತಲುಪಲು ಪ್ರಯತ್ನಿಸುತ್ತಿದ್ದೆ ಆದರೆ ಅವಳ ಕಾಲುಗಳು ಯಾವಾಗಲೂ ಮುಚ್ಚಿಕೊಂಡು ಇರುತ್ತಿದ್ದವು. ಅವಳಿಗೆ ನನ್ನ ಉದ್ದೇಶ ತಿಳಿದಿತ್ತು ಎಂದು ನನಗೆ ತಿಳಿದಿತ್ತು ಆದರೆ ಅವಳು ಏನನ್ನೂ ಹೇಳಲಿಲ್ಲ. ಅದನ್ನು, ಮತ್ತಷ್ಟು ಮುಂದುವರೆಯಲು ಸೂಚನೆಎಂದು ತೆಗೆದುಕೊಂಡೆ. ಒಂದು ದಿನ ಸ್ವಲ್ಪ ಧೈರ್ಯದಿಂದ, ನಾನು ಕ್ಲಾಸ್ಸಿನಲ್ಲಿ ಅವಳ ಸ್ತನಗಳನ್ನು ನನ್ನ ಅಂಗೈಯಲ್ಲಿ ತೆಗೆದುಕೊಂಡು, ಗಟ್ಟಿಯಾಗಿ ಸಿಹಿಚುಕಿದೆ. ಅವಳು ನನ್ನ ಕೈಯನ್ನು ಹಿಡಿದು ದೂರ ತಳ್ಳಿದಳು. ಆದರೂ, ನಾನು ಭರವಸೆ ಕಳೆದುಕೊಳ್ಳಲಿಲ್ಲ. ನಾವಿಬ್ಬರೇ ಒಪ್ಷನಲ್ ಸಬ್ಜೆಕ್ಟ್ ಆಗಿ ಫಿಸಿಕಲ್ ಎಜುಕೇಶನ್ (P.E) ತೆಗೆದುಕೊಂಡಿದ್ದೆವು. ಒಂದು ದಿನ, ಸರ್ ಬಂದಿರಲಿಲ್ಲ, ಆದ್ದರಿಂದ, ನಾವಿಬ್ಬರೇ ಕ್ಲಾಸಿನಲ್ಲಿ ಕುಳಿತ್ತಿದ್ದೆವು. ನಾನು ಅವಳ ತೆಲೆಯನ್ನು ನನ್ನ ಕೈಯಲ್ಲಿ ಹಿಡಿದುಕೊಂಡು, ನನ್ನ ಕಡೆಗೆ ಎಳೆದು ಅವಳ ಕೆಂಪು ತುಟಿಗಳನ್ನು ಚುಂಬಿಸಿದೆ. ಅವಳು ಸರಿಯಲಿಲ್ಲ ಮತ್ತು ಏನನ್ನೂ ಹೇಳಲಿಲ್ಲ. ಹಾಗಾಗಿ ನಾನು ಅವಳಿಗೆ ಮತ್ತೊಮ್ಮೆ ಕಿಸ್ ಮಾಡಿದೆ. ಆದರೆ ಈ ಬಾರಿ, ಅವಳ ಮೊಲೆಗಳನ್ನ ಹಿಡಿದೆ. ಅವಳು ನೆಲ್ಲಗೆ ಕೂಗಿ, ಅವಳ ಎಲ್ಲ ಶಕ್ತಿಹಾಕಿ ನನ್ನನ್ನು ದೂರ ತಳ್ಳಿದಳು. ನಾನು ಟೇಬಲ್ ಮೇಲೆ ಬಿದ್ದುದರಿಂದ ನಾನು ಗಾಯಗೊಂಡೆ. ಅವಳು ಸಾರೀ ಹೇಳಿ, ಓಡಿಹೋಗಲು ಪ್ರಯತ್ನಿಸಿದಳು. ಆದರೆ ನಾನು ಅವಳನ್ನು ಎಳೆದೆ ಮತ್ತು ಮತ್ತೆ ಅವಳಿಗೆ ಕಿಸ್ ಮಾಡಿದೆ ಮತ್ತು ಅವಳ ಸ್ತನಗಳನ್ನು ಹಿಚುಕಿದೆ. ಆದರೆ ನನಗೆ ಯಾರೊ ಬರುವ ಶಬ್ದ ಕೇಳಿಸಿತು. ನಾನು ಅಲ್ಲಿಂದ ಹೊರಗೆ odi ಹೋದೆ. ಮರುದಿನ ಕೂಡ ಟಾಸ್ಹ್ರ್ ಬಾರದ ಕಾರಣ ನನಗೆ ಮೊತ್ತೊಮ್ಮೆ ಅವಳೊಟ್ಟಿಗೆ ಕ್ಲಾಸ್ಸಿನಲ್ಲಿ ಕೂರಲು ಚಾನ್ಸ್ ಸಿಕ್ಕಿತು. ಆ ಚಾನ್ಸ್ ಮಿಸ್ ಮಾಡಿಕೊಳ್ಳಬಾರದೆಂದು, ನಾನು ಸ್ವಲ್ಪ ಮುಂದುವರೆದೇ. ನಾನು ಅವಳನ್ನು ಚುಂಬಿಸಿದೆ ಮತ್ತು ಅವಳ ಮೇಲಿನ ಮತ್ತು ಇತರ ಬಟ್ಟೆಗಳನ್ನು ಬೇಗನೆ ತೆಗೆದುಹಾಕಿದೆ. ಅದು ಸಂಪೂರ್ಣವಾಗಿ ಅನಿರೀಕ್ಷಿತವಾಗಿರುವುದರಿಂದ ಅವಳಿಗೆ ತಡೆಯಲು ಸಾಧ್ಯವಾಗಲಿಲ್ಲ. ನಾನು ನನ್ನ ಪ್ಯಾಂಟಿನ ಜಿಪ್ ತೆಗೆದು, ನನ್ನ ತುಣ್ಣೆಯನ್ನು ಹೊರತೆಗೆದೆ. ನನ್ನ ಹಠಾತ್ ಕ್ರಮಗಳು ಮತ್ತು ನನ್ನ ತುಣ್ಣೆಯ ಗಾತ್ರ ನೋಡಿ ಅವಳು ಒಂದು ಹೆಜ್ಜೆ ಹಿಂದೆ ಸರಿದಳು. ನನ್ನ ತುಣ್ಣೆ 6 ಇಂಚ್ ಉದ್ದವಾಗಿದೆ. ಅವಳು “ನೀನು ಏನ್ ಮಾಡ್ತಿದೀಯಾ?” ನಾನು ಹೇಳಿದೆ, “ನೀ ಇಷ್ಟಪಡ್ತೀಯಾ… ಸುಮ್ನಿರು” ನಾನು ಅವಳ ತಲೆಯನ್ನು ನನ್ನ ಬಲವಾದ ತುಣ್ಣೆಯ ಕಡೆಗೆ ತಳ್ಳಿ ಅವಳ ಬಾಯಿಯಲ್ಲಿ ತುಣ್ಣೆಯನ್ನು ತುರುಕಿದೆ ಮತ್ತು ಅವಳನ್ನು ಚೀಪುವಂತೆ ಮಾಡ್ಸಿದೆ. ಅವಳು ಸುಮಾರು 15 ನಿಮಿಷಗಳ ಕಾಲ ಚೀಪಿದ ನಂತರ ನಾನು ಅವಳ ಬಾಯಿಯಲ್ಲಿ ರಸ ಚಲ್ಲಿದೆ. ನಂತರ ನಾನು ಅವಳನ್ನು ಟೇಬಲ್ಇ ಮೇಲೆ ಕೂರಿಸಿ, ಅವಳ ವಕ್ರವಾದ ಮೊಲೆಗಳನ್ನು ಮತ್ತು ಮಾದಕ ಸೊಂಟದ ನಡುವಿನ ಆಕೆಯ ಮೃದುವಾದ ಮತ್ತು ಸುಂದರವಾದ ಹೊಕ್ಕುಳನ್ನು ನೆಕ್ಕಲು ಪ್ರಾರಂಭಿಸುತ್ತಿದ್ದೆ. ನಾನು ಹಾಗೆ ಮಾಡುವಾಗ ಅವಳು ನನ್ನ ಕೂದಲನ್ನು ಹಿಡಿದುಕೊಂಡು ನನ್ನನ್ನು ಎಳೆಯುತ್ತಿದ್ದರು. ನಾನು ಅವಳ ನಿಪ್ಪಲ್ ಗಳನ್ನೂ ಬಿರುಸುಗೊಳಿಸಿದೆ. ಅವಳು ಜೋರಾಗಿ ಕೂಗುತ್ತಿದ್ದಳು ಮತ್ತು ನಾನು ಅವಳಿಗೆ ಉತ್ಸಾಹದಿಂದ ಮುತ್ತು ಕೊಟ್ಟೆ. ನನ್ನ ನಾಲಿಗೆ ಅವಳ ಬಾಯಿಯೊಳಗೆ ಹೋಗಿ ಬರುತ್ತಿತ್ತು. ನಂತರ ನಾನು ಸೆಕ್ಸಿ ಮತ್ತು ನೆಗೆಯುವ ಸ್ತನಗಳ ಕಡೆಗೆ ನನ್ನ ಗಮನವನ್ನು ತಿರುಗಿಸಿದೆ. ನಾನು ಅವುಗಳನ್ನು ಎಳೆದುಕೊಂಡು, ಮುಂದಕ್ಕೆ ಮತ್ತು ಹಿಂದಕ್ಕೆ ಎಳೆಯಲು ಪ್ರಾರಂಭಿಸಿದೆ. ಅದು ಸ್ವಲ್ಪಮಟ್ಟಿಗೆ ಅವಳಿಗೆ ನೋವು ಉಂಟುಮಾಡುತ್ತಿತ್ತು. ನಂತರ ನಾನು ಅವಳ ಮೊಲೆಗಳನ್ನು ಹೀರಿದೆ. ಅವು ತುಂಬಾ ಮೃದು ಮತ್ತು ದೊಡ್ಡದಾಗಿದ್ದೆವು, ನಾನು ಅವುಗಳನ್ನು ಹೀರುವುದನ್ನು ನಿಲ್ಲಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಅವಳ ಮೊಲೆತೊಟ್ಟುಗಳನ್ನು ಬಲವಾಗಿ ಚಿವುಟಿದೆ ಮತ್ತು ಅವಳು ಮೊನ್ ಮಾಡುತ್ತಿದ್ದಳು. ಅವಳ ಮೊಲೆಗಳು ದೊಡ್ಡದಾಗಿದ್ದವು ಮತ್ತು ಆಕೆಯ ನಿಪ್ಪಲ್ ಗಳು ಗುಲಾಬಿ ಬಣ್ಣದಾಗಿದ್ದವು. ನಾನು ಅವಳ ಸ್ತನಗಳನ್ನು ನೆಕ್ಕಲು ಪ್ರಾರಂಭಿಸಿದೆ ಮತ್ತು ಅವಳ ಮೊಲೆತೊಟ್ಟುಗಳನ್ನು ನಿಧಾನವಾಗಿ ಕಚ್ಚಿದೆ. ನಾನು ಮೊಲೆಗಳನ್ನು ಪ್ರೀತಿಸುತ್ತಿದ್ದ ಕಾರಣ, ನಾನು ಸುಮಾರು 15 ನಿಮಿಷಗಳ ಕಾಲ ಅವಳ ಮೊಲೆ ಮತ್ತು ಮೊಲೆತೊಟ್ಟುಗಳೊಂದಿಗೆ ಆಟವಾಡಿದೆ. ನಂತರ ನಾನು ಅವಳ ಕಾಲುಗಳನ್ನು ಅಗಲುಮಾಡಿ, ನನ್ನ ತುಣ್ಣೆಯನ್ನು ಅವಳ ವರ್ಜಿನ್ ತುಲ್ಲಿನಲ್ಲಿ ತಳ್ಳಿದೆ. ಅದು ಸಂಪೂರ್ಣವಾಗಿ ಅವಳ ತುಲ್ಲಿನಲ್ಲಿ ಹೋಗಲಿಲ್ಲ. ಅದು ಹೀಗೆ ಆಗುತ್ತೆ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ನನ್ನೊಂದಿಗೆ ಎಣ್ಣೆಯನ್ನು ತಂದಿದ್ದೆ. ನಾನು ನನ್ನ ತುಣ್ಣೆಯ ಮೇಲೆ ಎಣ್ಣೆಯನ್ನು ಹಚ್ಚಿದೆ. ಮತ್ತೊಮ್ಮೆ, ನಾನು ಅವಳ ವರ್ಜಿನ್ ತುಲ್ಲಿನಲ್ಲಿ ಒಂದೇ ಬಾರಿಗೆ ತಳ್ಳಿದೆ. ಅವಳು ನೋವಿನಿಂದ ಅಳುತ್ತಿದ್ದಳು ಆದರೆ ನಾನು ಅವಳ ತುಟಿಯನ್ನು ನನ್ನ ತುಟಿಯಿಂದ ಲಾಕ್ ಮಾಡಿದೆ. ಅವಳ ತುಲ್ಲು ಶವೇ ಮಾಡದೆ ಕೂದಲಿಂದ ತುಂಬಿತ್ತು. ರಕ್ತದ ಕೆಲವು ಹನಿಗಳು ಅವಳ ತುಲ್ಲಿನಿಂದ ಬರುತ್ತಿದ್ದವು ಏಕೆಂದರೆ ಇದು ಅವಳ ಮೊದಲ ಲೈಂಗಿಕತೆಯಾಗಿತ್ತು. ಸುಮಾರು 10 ನಿಮಿಷಗಳ ಕಾಲ, ಅವಳ ನೋವು, ಸುಖವಾಗಿ ಪರಿವರ್ತನೆಗೊಳ್ಳುವವರೆಗೂ ಅವಳನ್ನ ಕೆಯ್ದೆ. ಅಂತಿಮವಾಗಿ, ನಾನು ಅವಳ ಮೊಲೆಗಳ ಮತ್ತು ಬಾಯಿಯಲ್ಲಿ ನನ್ನ ರಸವನ್ನು ಚಲ್ಲಿದೆ. ಅವಳು ಈಗಾಗಲೇ ಎರಡು ಬಾರಿ ರಸ ಹೊರಹಾಕಿದ್ದಳು. ಈಗ ಮತ್ತೊಮ್ಮೆ ಉದ್ಗಾರಗೊಂಡಳು.
ಬಾಲಿವುಡ್ ನಟಿ ಸೋನಮ್ ಕಪೂರ್ ಸದ್ಯ ತಾಯ್ತನ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸೋನಮ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಈ ಬಗ್ಗೆ ಸೋನಮ್ ಮತ್ತು ಆನಂದ್ ಅಹುಜಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು. ಅಂದಹಾಗೆ ಮುದ್ದಾಗ ಮಗನಿಗೆ ವಾಯು ಎಂದು ಹೆಸರಿಟ್ಟಿದ್ದಾರೆ. ಮದುವೆ ಬಳಿಕ ವಿದೇಶದಲ್ಲಿದ್ದ ನೆಲೆಸಿದ್ದ ಸೋನಮ್ ಕಪೂರ್ ಸದ್ಯ ತಂದೆ ಮನೆ ಮುಂಬೈನಲ್ಲಿದ್ದಾರೆ. ಸೋನಮ್ ದಂಪತಿ ಇದುವಾರೆಗೂ ಮಗನ ಫೋಟೋ ರಿವೀಲ್ ಮಾಡಿಲ್ಲ. ಆದರೆ ಆಗಾಗ ಮಗನ ಜೊತೆ ಇರುವ ಫೋಟೋ ಶೇರ್ ಮಾಡುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ಸೋನಮ್ ಕಪೂರ್ ತನ್ನ ಹೆರಿಗೆ ಬಗ್ಗೆ ಮಾತನಾಡಿದ್ದಾರೆ. ನ್ಯಾಚುರಲ್ ಡೆಲಿವರಿ ಆದ ಬಗ್ಗೆ ಸೋನಮ್ ಕಪೂರ್ ಮೊದಲ ಬಾರಿಗೆ ವಿವರಿಸಿದ್ದಾರೆ. ಅನೇಕರು ತನಗೆ ಡೆಲಿವರಿ ಬಗ್ಗೆ ಮತ್ತು ಗರ್ಭಧಾರಣೆ ಸಮಯದಲ್ಲಿ ಅನುಸರಿಸಿದ ನಿಯಮದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದಿರುವ ಸೋನಮ್ ಕಪೂರ್ ಈ ಬಗ್ಗೆ ವಿವರಿಸಿದ್ದಾರೆ. ತನ್ನ ಕೈಲಾದಷ್ಟು ಪ್ರಶ್ನೆಗಳಿಗೆ ಉತ್ತರ ನೀಡುತ್ತೀನಿ ಎಂದು ಹೇಳಿದ್ದಾರೆ. ಹೆರಿಗೆಗೆ ಜೆಂಟಲ್ ಬರ್ತ್ ಮೆಥಡ್ ಅನ್ನು ಅನುಸರಿಸಿರುವುದಾಗಿ ಹೇಳಿದ್ದಾರೆ. ಜೆಂಟಲ್ ಬರ್ತ್ ಮೆಥಡ್ ಎಂದರೇನು ಎನ್ನುವುದನ್ನು ಸಹ ವಿವರಿಸಿದ್ದಾರೆ. ಗರ್ಭಾಧಾರಣೆ ಪಯಣ ತುಂಬಾ ವಿಭಿನ್ನವಾಗಿದೆ ಎಂದಿರುವ ಸೋನಮ್ ಕಪೂರ್, ನಾನು ಸಾಧ್ಯವಾದಷ್ಟು ನೈಸರ್ಗಿಕ ಪಯಣ ಇಷ್ಟಪಡುತ್ತೀನಿ. ಅದು ಸಾಧ್ಯವಾದಷ್ಟು ಕಡಿಮೆ ವದ್ಯಕೀಯ ವ್ಯವಸ್ಥೆಯೊಂದಿಗೆ ಸ್ವಾಭಾವಿಕ ಹೆರಿಗೆಗೆ ಕಾರಣವಾಗುತ್ತದೆ. ನಾನು ಡಾ ಗೌರಿ ಮೋತಾ ಅವರ ಬಳಿ ಜೆಂಟಲ್ ಬರ್ತ್ ಮೆಥಡ್‌ನ ಸಹಾಯವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಗರ್ಭಧಾರಣೆ ಪಯಣವನ್ನು ಹೇಗೆ ಎದುರಿಸಬೇಕೆಂದು ವಿವರಿಸುವ ಜೆಂಟಲ್ ಬರ್ತ್ ಮೆಥಡ್ ಎಂಬ ಸುಂದರವಾದ ಪುಸ್ತಕವನ್ನು ಸಹ ಅವರು ಬರೆದಿದ್ದಾರೆ' ಎಂದು ಹೇಳಿದರು. ಡಾ. ಮೋತಾ ಅವರು ಸಾಕಷ್ಟು ಆಯುರ್ವೇದ ಅಭ್ಯಾಸಗಳು, ಸೃಜನಾತ್ಮಕ ಚಿಕಿತ್ಸೆ ಮತ್ತು ಹೋಮಿಯೋಪತಿಯನ್ನು ಬಳಸುತ್ತಾರೆ. ನಾನು ಅವರು ಹೇಳಿದ್ದನ್ನು ಬ್ಲೈಂಡ್ ಆಗಿ ಅನುಸರಿಸಿದೆ. ಅವರು ಹೇಳಿದ ಎಲ್ಲಾ ವಿಧಾನವನ್ನು ಅನುಸರಿಸಿದೆ. ಸ್ವಾಭಾವಿಕ ಹೆರಿಗೆ ಆಯಿತು. ಎದೆಹಾಲುಣಿಸುವುದು ತುಂಬಾ ಸುಲಭವಾಗುತ್ತಿದೆ' ಎಂದು ಹೇಳಿದ್ದಾರೆ. ಮಗನಿಗೆ ಎದೆ ಹಾಲುಣಿಸುತ್ತ ಕರ್ವ ಚೌತ್‌ಗೆ ಮೇಕಪ್ ಮಾಡಿಕೊಂಡ ನಟಿ ಸೋನಮ್: ಫೋಟೋ ವೈರಲ್ ಜೆಂಟಲ್ ಬರ್ತ್ ಮೆಥಡ್ ಎಂದರೇನು? ಜೆಂಟಲ್ ಬರ್ತ್ ಮೆಥಡ್ ಎಂದರೆ, ಎಲ್ಸಾ ತಾಯಂದಿರು ಹೆಚ್ಚು ಆರಾಮದಾಯಕ, ಆತ್ಮವಿಶ್ವಾದಿಂದ ಮತ್ತು ಸಹಜವಾದ ಜನನ ಪ್ರಕ್ರಿಯೆಯನ್ನು ಹೊಂದಲು ಡಾ.ಮೋತಾ ವಿನ್ಯಾಸಗೊಳಿಸಿದ ವಿಧಾನವಾಗಿದೆ. ಸೋನಮ್‌ರಿಂದ ಬಿಪಾಶಾರವರೆಗೆ ಬೋಲ್ಡ್ ಬೇಬಿ ಬಂಪ್‌ ಮೂಲಕ ನ್ಯೂಸ್‌ ಮಾಡಿದ ನಟಿಯರು ಇದು ಮನಸ್ಸು ಮತ್ತು ದೇಹದಲ್ಲಿ ಧನಾತ್ಮಕವಾಗಿರುವಂತೆ ನೋಡಿಕೊಳ್ಳುತ್ತದೆ. ಈ ವಿಧಾನದಲ್ಲಿ 18 ವಾರಗಳು ಸಕ್ಕರೆ ಮುಕ್ತ ಆಹಾರವನ್ನು ಸೋವಿಸಬೇಕು. ಗರ್ಭಾವಸ್ಥೆಯಲ್ಲಿ ಯೋಗ ಮಾಡಬೇಕು. ಇದರಿಂದ ಜನನದ ಸಮಯದಲ್ಲಿ ತಾಯಿ ಹೆಚ್ಚು ಆತ್ಮವಿಶ್ವಾಸ, ಆರಾಮದಾಯಕ ಮತ್ತು ಶಾಂತವಾಗಿರುತ್ತಾರೆ. ಇದನ್ನು UKಯಲ್ಲಿ ಅಭ್ಯಾಸ ಮಾಡಲಾಗುತ್ತಿತ್ತು ಇತ್ತೀಚೆಗೆ ಭಾರತದಲ್ಲಿಯೂ ಸಹ ತಾಯಂದಿರಿಗೆ ಪರಿಚಯಿಸಲಾಗಿದೆ. ಇದು ಮೂಲಭೂತವಾಗಿ ಆರೋಗ್ಯಕರವಾದ ವಿಧಾನವಾಗಿದೆ ಎಂದು ದೆಹಲಿಯ ಎಲಾಂಟಿಸ್ ಹೆಲ್ತ್‌ಕೇರ್‌ನ ಸ್ತ್ರೀರೋಗ ತಜ್ಞ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ ಮನ್ನನ್ ಗುಪ್ತಾ ಹೇಳಿದ್ದಾರೆ.
Prime Minister | Manmohan Singh | UPA govt | 2G scam | ಪ್ರಶ್ನೋತ್ತರ; ಬಾಣ-ಬಿರುಸುಗಳಿಂದ ತಪ್ಪಿಸಿಕೊಂಡ ಪ್ರಧಾನಿ ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಶ್ನೋತ್ತರ; ಬಾಣ-ಬಿರುಸುಗಳಿಂದ ತಪ್ಪಿಸಿಕೊಂಡ ಪ್ರಧಾನಿ (Prime Minister | Manmohan Singh | UPA govt | 2G scam) ಪ್ರಶ್ನೋತ್ತರ; ಬಾಣ-ಬಿರುಸುಗಳಿಂದ ತಪ್ಪಿಸಿಕೊಂಡ ಪ್ರಧಾನಿ ನವದೆಹಲಿ, ಬುಧವಾರ, 16 ಫೆಬ್ರವರಿ 2011( 15:50 IST ) ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಗರಣಗಳ ಕುರಿತು ಮೌನ ಮುರಿದದ್ದೇ ಇಂದಿನ ಬ್ರೇಕಿಂಗ್ ನ್ಯೂಸ್. ಹಾಗೆಂದು ಪ್ರಧಾನಿಯವರು ಪತ್ರಕರ್ತರು ಮುಂದಿಟ್ಟ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಲು ಯತ್ನಿಸಿದರು, ಹಲವು ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡಿದರು. ಇದು ಇಂದು ಪ್ರಧಾನಿಯವರ ಜತೆ ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರು ನಡೆಸಿದ ಸಂವಾದದ ಸಾರಾಂಶ. ಸಂಪಾದಕರುಗಳಿಗೆ ನೀಡಲಾಗಿದ್ದ ಕಾಲಾವಕಾಶದಲ್ಲಿ ನಿರ್ದಿಷ್ಟ, ಪ್ರಖರ ಮತ್ತು ನೇರಾನೇರ ಪ್ರಶ್ನೆಗಳು ಬಂದಾಗ ಬಹುತೇಕ ನುಣುಚಿಕೊಂಡ ಪ್ರಧಾನಿಯವರು, ಲೋಕಾಭಿರಾಮ ಮತ್ತು ಅಂಕಿ-ಅಂಶಗಳನ್ನು ಮುಂದಿಟ್ಟರು. ಭ್ರಷ್ಟಾಚಾರ ನಡೆದಿರುವುದು ಹೌದು ಎಂದರಾದರೂ, ಇದನ್ನು ತಡೆಯುವಲ್ಲಿ ತಾನು ವಿಫಲನಾಗಿಲ್ಲ ಎಂದು ಸಮರ್ಥಿಸಿಕೊಂಡರು. ಮತ್ತೊಂದೆಡೆ ತಾನು ತಪ್ಪು ಮಾಡಿದ್ದೇನೆ ಆದರೆ, ಮಾಧ್ಯಮಗಳು ಬಿಂಬಿಸುತ್ತಿರುವಷ್ಟು ದೊಡ್ಡ ಅಪರಾಧಿಯಲ್ಲ ಎಂದರು. ನನಗೆ ಜವಾಬ್ದಾರಿಗಳು ತಿಳಿದಿಲ್ಲ ಎಂದು ಯಾರೊಬ್ಬರೂ ದೂರಬೇಡಿ. ನಾನು ದುರ್ಬಲ, ಅಸಹಾಯಕ ಪ್ರಧಾನಿಯೆನ್ನಬೇಡಿ ಎಂದರು. PTI ಪ್ರಧಾನಿ ಮತ್ತು ಸಂಪಾದಕರುಗಳ ನಡುವೆ ನಡೆದ 70 ನಿಮಿಷಗಳ ಸಂವಾದದಲ್ಲಿ ಬಂದ ಪ್ರಮುಖ ಪ್ರಶ್ನೆಗಳು ಮತ್ತು ಪ್ರಧಾನಿ ನೀಡಿದ ಉತ್ತರಗಳ ಸಾರಾಂಶವನ್ನು ಇಲ್ಲಿ ನೀಡಲಾಗಿದೆ. * ನಿಮ್ಮ ಸುತ್ತ ಭ್ರಷ್ಟರೇ ತುಂಬಿಕೊಂಡಿದ್ದಾರಲ್ಲ? ರಾಜೀನಾಮೆ ಯೋಚನೆ ಮಾಡಿದ್ದಿರಾ? - ಯುಪಿಎ ಮೈತ್ರಿಕೂಟಕ್ಕೆ ನಮ್ಮ ಪಕ್ಷದ ನಾಯಕತ್ವವನ್ನು ನೀಡಿರುವುದು ಜನತೆ. ನಾವು ಪೂರ್ಣಗೊಳಿಸಬೇಕಾದ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ನಾನು ಯಾವತ್ತೂ ಅರ್ಧದಲ್ಲೇ ಬಿಟ್ಟು ಬಿಡಬೇಕೆಂದು ಯೋಚಿಸಿಲ್ಲ. ನಾನು ಪೂರ್ಣಾವಧಿಯವರೆಗೆ ಇರುತ್ತೇನೆ. ಯಾವತ್ತೂ ರಾಜೀನಾಮೆಯ ಬಗ್ಗೆ ಯೋಚನೆ ಮಾಡಿಲ್ಲ. * ಅತಿದೊಡ್ಡ ವಿಷಾದ ಮತ್ತು ಸಾಧನೆ ಯಾವುದು? - ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲೂ ಭಾರತದ ಆರ್ಥಿಕ ವ್ಯವಸ್ಥೆಯು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದು ನನ್ನ ಸರಕಾರದ ದೊಡ್ಡ ಸಾಧನೆ. ಅದೇ ಹೊತ್ತಿಗೆ ನಡೆದಿರುವ ಸರಣಿ ಅವ್ಯವಹಾರಗಳು, ಹಗರಣಗಳು ನನ್ನ ಅವಧಿಯ ಅತಿ ದೊಡ್ಡ ವಿಷಾದ. * ಮುಂದಿನ ಪ್ರಧಾನಿ ಯಾರು? - ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ಈಗಲೇ ಹೇಳುವುದು ಕಷ್ಟ. ನಮ್ಮದು ಪ್ರಜಾಪ್ರಭುತ್ವ ಹೊಂದಿರುವ ಪಕ್ಷ. ಹಾಗಾಗಿ ಸಾಕಷ್ಟು ಆಂತರಿಕ ಸಮಾಲೋಚನೆಗಳು ನಡೆಯುವ ಅಗತ್ಯವಿದೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. * ಮುಂದಿನ ಸಂಸತ್ ಅಧಿವೇಶನ ನಡೆಯಬಹುದೇ? - ಬಜೆಟ್ ಅಧಿವೇಶನ ಸರಾಗವಾಗಿ ಸಾಗಬೇಕು ಎನ್ನುವುದು ನಮ್ಮ ಬಯಕೆ. ಈ ಸಂಬಂಧ ಪ್ರತಿಪಕ್ಷಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಅದು ಯಶಸ್ವಿಯಾಗಿ ಅಧಿವೇಶನವು ಫಲಪ್ರದವಾಗಲಿದೆ ಎಂಬ ವಿಶ್ವಾಸ ನನ್ನಲ್ಲಿದೆ. ಕಲಾಪವನ್ನು ಯಾಕೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. * ಯಾಕೆ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ? - ನಮ್ಮದು ಹಲವು ಪಕ್ಷಗಳನ್ನು ಒಳಗೊಂಡಿರುವ ಸಮ್ಮಿಶ್ರ ಸರಕಾರ. ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಹಾಗೆ ಮಾಡಲು ಹೋದರೆ ಪ್ರತಿ ಆರು ತಿಂಗಳಿಗೊಮ್ಮೆ ಚುನಾವಣೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕೆಲವೊಂದು ರಾಜಿಗಳನ್ನು ಮಾಡುವುದು ಅನಿವಾರ್ಯ. ಸಮ್ಮಿಶ್ರ ಸರಕಾರದಲ್ಲಿ ಸಮ್ಮಿಶ್ರ ರಾಜಕೀಯ ಧರ್ಮವನ್ನು ಪಾಲಿಸಬೇಕಾಗುತ್ತದೆ. * ಮಾಧ್ಯಮಗಳ ಪಾತ್ರದ ಬಗ್ಗೆ... - ಮಾಧ್ಯಮಗಳು ಋಣಾತ್ಮಕ ವಿಚಾರವನ್ನೇ ಎತ್ತಿ ತೋರಿಸಬಾರದು ಎನ್ನುವುದು ನನ್ನ ಕಳಕಳಿಯ ಮನವಿ. ತಪ್ಪಾಗಿರುವ ಕಡೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನಾನು ನೀಡುತ್ತೇನೆ. ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯಗಳಿಗೆ ನಮ್ಮ ಜತೆ ಸಹಕರಿಸಿ. * ಆರೋಪಗಳಿದ್ದರೂ ರಾಜಾರನ್ನು ಸಚಿವರನ್ನಾಗಿಸಿದ್ದು ಯಾಕೆ? - ಪಾಲುದಾರ ಪಕ್ಷಗಳ ಆಯ್ಕೆ ನಾವು ಹೇಳಿದಂತೆ ನಡೆಯಬೇಕು ಎಂದು ಹೇಳಲು ಸಾಧ್ಯವಿಲ್ಲ. ಅದು ಆ ಪಕ್ಷದ ನಾಯಕತ್ವಕ್ಕೆ ಸಂಬಂಧಪಟ್ಟ ವಿಚಾರವಾಗಿರುತ್ತದೆ ಮತ್ತು ಅವರ ನಿರ್ಧಾರವನ್ನು ನಾವು ಗೌರವಿಸಬೇಕಾಗುತ್ತದೆ. ರಾಜಾ ಮತ್ತು ದಯಾನಿಧಿ ಮಾರನ್ ಅವರ ಆಯ್ಕೆ ಡಿಎಂಕೆ ಪಕ್ಷದ್ದು. ಈ ಸಂದರ್ಭದಲ್ಲಿ ರಾಜಾ ಅವರಿಂದ ಯಾವುದೇ ಗಂಭೀರ ಪ್ರಮಾದಗಳು ನಡೆದಿವೆ ಎಂದು ನನ್ನ ಗಮನಕ್ಕೆ ಬಂದಿರಲಿಲ್ಲ. * ಪ್ರತಿಪಕ್ಷಗಳು ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿವೆ, ನೀವ್ಯಾಕೆ ಹಿಂಜರಿಯುತ್ತಿದ್ದೀರಿ? - ನಾನು ಜೆಪಿಸಿ ಸೇರಿದಂತೆ ಯಾವುದೇ ತನಿಖೆಗೂ ಹೆದರುತ್ತಿಲ್ಲ. ಪಿಎಸಿ ಸಮಿತಿಯ ಮುಂದೆ ಹಾಜರಾಗಲು ಕೂಡ ನಾನು ಸಿದ್ಧನಿದ್ದೇನೆ. ಬಿಜೆಪಿ ಮತ್ತು ಎಡಪಕ್ಷಗಳು ಸೇರಿದಂತೆ ಪ್ರತಿಪಕ್ಷಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿವೆ. ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಬಿಜೆಪಿ ಹಗೆತನವನ್ನು ಮುಂದುವರಿಸಿದೆ. ಗುಜರಾತಿನ ಓರ್ವ ವ್ಯಕ್ತಿಯ ಮೇಲಿನ (ಸಿಬಿಐ ವಶದಲ್ಲಿರುವ ಮಾಜಿ ಸಚಿವ ಅಮಿತ್ ಶಾ ಬಗ್ಗೆ) ಮಾತುಗಳನ್ನು ಕೇಂದ್ರ ಬದಲಿಸಬೇಕು ಎಂದು ಬಿಜೆಪಿ ಬಯಸುತ್ತಿದೆ.
ಕುಂದಾಪುರ: ಬಣ್ಣದ ಮಾತುಗಳನ್ನಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರವು ಯುಪಿಎ ಸರಕಾರ ಅವಧಿಯಲ್ಲಿನ ಜನವಿರೋಧಿ ನೀತಿಗಳನ್ನೇ ಮುಂದುವರಿಸುತ್ತಿದೆ ಎಂದು ಸಿಐಟಿಯು ತಾಲೂಕು ಸಮಿತಿಯ ಅಧ್ಯಕ್ಷ ಎಚ್. ನರಸಿಂಹ ಹೇಳಿದರು. ಅವರು ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಕುಂದಾಪುರ ಸಿಐಟಿಯು ತಾಲೂಕು ಸಮಿತಿಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡಿ ಮಾಲಿಕರ ಪರವಾದ ನೀತಿಗಳನ್ನು ಜಾರಿಗೆ ತರುವುದನ್ನು ಹಾಗೂ ಪಿ.ಎಫ್, ಇ.ಪಿ.ಎಫ್ ಹಾಗೂ ಇ.ಎಸ್.ಐಗಳನ್ನು ಕಾರ್ಮಿಕರಿಂದ ಕಸಿಯುವ ಷಡ್ಯಂತ್ರವನ್ನು ಸಿಐಟಿಯು ವಿರೋಧಿಸುತ್ತದೆ. ವಿದೇಶದಿಂದ ಕಪ್ಪುಹಣವನ್ನು ತರುವುದಾಗಿ ಹೇಳಿದ ಸರಕಾರ ಇಂದು ನಮ್ಮ ಖಾತೆಯಿಂದಯೇ ಹಣ ವಸೂಲಿ ಮಾಡುವ ಹುನ್ನಾರ ಮಾಡುತ್ತದೆ ಎಂದವರು ಆರೋಪಿಸಿದರು. ಕೇಂದ್ರ ಸರಕಾರದ ಪ್ರತಿಕೃತಿಯನ್ನು ದಹಿಸಿ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಪೋಷಣೆ ಕೂಗಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್, ಸಿಐಟಿಯು ಪ್ರಮುಖರಾದ ವೆಂಕಟೇಶ ಕೋಣಿ, ಸುರೇಶ್ ಕಲ್ಲಾಗರ್, ಮಹಾಬಲ ವಡೇರಹೊಬಳಿ ಮೊದಲಾದವರು ಉಪಸ್ಥಿತರಿದ್ದರು.
ಭಾರತ ತನ್ನ 75ನೆಯ ಸ್ವಾತಂತ್ರ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ಈ ದೇಶದ ಇತಿಹಾಸ ಗರ್ಭದಲ್ಲಿ ಅಡಗಿರುವ ಎಲ್ಲ ರೀತಿಯ ಸಾಮಾಜಿಕ ಅನಿಷ್ಟಗಳೂ ಒಂದೊಂದಾಗಿ ಪ್ರಕಟವಾಗುತ್ತಿವೆ. ಸಾಂವಿಧಾನಿಕವಾಗಿ ನಿಷೇಧಿಸಲ್ಪಟ್ಟ, ಸಾಮುದಾಯಿಕವಾಗಿ ತಿರಸ್ಕರಿಸಲ್ಪಟ್ಟ , ಸಾಂಸ್ಕೃತಿಕವಾಗಿ ನಿರಾಕರಿಸಲ್ಪಟ್ಟ ಮಾನವ ಸಮಾಜದ ಎಲ್ಲ ಅಪಸವ್ಯಗಳೂ, ಅನಿಷ್ಟ ಪದ್ಧತಿಗಳೂ, ಮನುಷ್ಯನ ವರ್ತನೆಗಳೂ ನಮ್ಮ ಸುತ್ತ ಯಾವುದೋ ಒಂದು ರೀತಿಯಲ್ಲಿ ಪ್ರಕಟವಾಗುತ್ತಲೇ ಇವೆ. ಆಧುನಿಕತೆಯನ್ನು ಮೈಗೂಡಿಸಿಕೊಂಡು ನಾಗರಿಕತೆಯ ಉತ್ತುಂಗಕ್ಕೆ ಏರಬೇಕಾಗಿದ್ದ ಭಾರತೀಯ ಸಮಾಜದಲ್ಲಿ ಅನಾಗರಿಕ ವರ್ತನೆ, ಅಸಭ್ಯ ನಡವಳಿಕೆ, ಅಸಹ್ಯಕರವಾದ ಮಾತುಗಳು ಮತ್ತು ಇವೆಲ್ಲವನ್ನೂ ನೈತಿಕ ನೆಲೆಯಲ್ಲಿ ಪೋಷಿಸುವಂತಹ ಹಿಂಸಾತ್ಮಕ ಮನಸ್ಥಿತಿ ಢಾಳಾಗಿ ಗೋಚರಿಸುತ್ತಿದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಾರ್ವಜನಿಕ ಬದುಕಿನಲ್ಲಿ ನಾಗರಿಕ ವರ್ತನೆಯ ಒಂದು ಸಮಕಾಲೀನ ಆದರ್ಶ ಮಾದರಿಯೇ ಇಲ್ಲವಾಗಿರುವ ಸನ್ನಿವೇಶದಲ್ಲಿ ಭಾರತದ ಯುವ ಸಮೂಹ ಪ್ರಾಚೀನತೆಗೆ ಅಥವಾ ಸಾಂಪ್ರದಾಯಿಕತೆಗೆ ಬಲಿಯಾಗುತ್ತಿದ್ದು, ಭವಿಷ್ಯದ ಭಾರತಕ್ಕೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ವಿಫಲವಾಗುತ್ತಿದೆ. ಹೆಚ್ಚು ಓದಿದ ಸ್ಟೋರಿಗಳು ಕಾಲ್ಪನಿಕ ಚರಿತೆಯೂ ಇತಿಹಾಸಕಾರರ ಅನಿಶ್ಚಿತ ಭವಿಷ್ಯವೂ ಅಕ್ರಮಗಳ ಚಿಲುಮೆಯೂ ಗಡಿ ವಿವಾದದ ಪರದೆಯೂ ಸಂವಿಧಾನದ ಆಚರಣೆಯೂ ಸಾಂವಿಧಾನಿಕ ನಡೆಯೂ ಈ ನಡುವೆಯೇ ನಮ್ಮ ನಡುವೆ ನಿರ್ಭಯಾಳಿಂದ ಶ್ರದ್ಧಾ ವಾಲ್ಕರ್‌ವರೆಗೆ ನೂರಾರು ಹೆಣಗಳು ಸಾಗಿಹೋಗಿವೆ. ಸಮಾಜ ನಿರುಮ್ಮಳವಾಗಿದೆ. ದಿನದಿಂದ ದಿನಕ್ಕೆ ಆರ್ಥಿಕವಾಗಿ ಸಬಲವಾಗಿ, ಸಾಮಾಜಿಕ ಮೇಲ್‌ ಚಲನೆ ಪಡೆಯುತ್ತಿರುವಂತೆಲ್ಲಾ ಮತ್ತೊಂದು ಬದಿಯಲ್ಲಿ ಭಾರತದ ಮಹಿಳೆ ದೌರ್ಜನ್ಯ, ಕಿರುಕುಳ, ಚಿತ್ರಹಿಂಸೆ, ಅತ್ಯಾಚಾರ, ಅಸ್ಪೃಶ್ಯತೆ ಮತ್ತು ಹತ್ಯೆಗೊಳಗಾಗುತ್ತಿದ್ದಾಳೆ. ಅಪ್ರಾಪ್ತ ಬಾಲಕಿಯರ ಮೇಲೆ ಸಾಂಸ್ಥಿಕ ಅಂಗಳಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳೂ ನಮ್ಮ ಸಾರ್ವಜನಿಕ ಜೀವನದಲ್ಲಿ ಮುಜುಗರ ಉಂಟುಮಾಡುತ್ತಿಲ್ಲ ಎನ್ನುವುದನ್ನು ಮುರುಘಾಮಠದ ಪ್ರಕರಣದಲ್ಲಿ ಕಾಣುತ್ತಿದ್ದೇವೆ. ಹಾಗೆಯೇ ದಿನನಿತ್ಯ ದೇಶಾದ್ಯಂತ ನಡೆಯುತ್ತಲೇ ಇರುವ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣಗಳು ಕಾನೂನು-ಅಪರಾಧ-ಶಿಕ್ಷೆಯ ಸಮೀಕರಣದಲ್ಲೇ ಪರ್ಯವಸಾನ ಹೊಂದುತ್ತಿವೆ. ಕಾರಣ ನಾವು ಅಪರಾಧಗಳನ್ನು ವ್ಯಕ್ತಿನಿಷ್ಠತೆಯಿಂದ ನೋಡುವುದರ ಮೂಲಕ, ಅಪರಾಧಿಗಳನ್ನು ವ್ಯಕ್ತಿಗತ ನೆಲೆಯಲ್ಲಿ ಗುರುತಿಸುತ್ತಿದ್ದೇವೆ. ಈ ಅಪರಾಧಗಳನ್ನು ವಸ್ತುನಿಷ್ಠವಾಗಿ ನೋಡಿದಾಗ ನಮಗೆ ನಮ್ಮ ನಡುವಿನ ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಮನಸ್ಥಿತಿಯಲ್ಲಿ ಆಳವಾಗಿ ಬೇರೂರಿರುವ ಅಸೂಕ್ಷ್ಮತೆಗಳು ಗೋಚರಿಸಲು ಸಾಧ್ಯ. ದೆಹಲಿಯಲ್ಲಿ ಸೈಕೋಪಾತ್‌ ಒಬ್ಬನಿಂದ ಹತ್ಯೆಗೊಳಗಾದ ಶ್ರದ್ಧಾ ವಾಲ್ಕರ್‌ಗೂ, ಹಾಥ್ರಸ್‌ನಲ್ಲಿ ಅತ್ಯಾಚಾರ-ಹತ್ಯೆಗೊಳಗಾದ ಮಹಿಳೆಗೂ, ರಾಜಧಾನಿಯ ನಡುಬೀದಿಯಲ್ಲೇ ಹತ್ಯೆಗೀಡಾದ ನಿರ್ಭಯಾಳಿಗೂ ವ್ಯತ್ಯಾಸವಾದರೂ ಏನಿದೆ ? ಕಾನೂನು ಚೌಕಟ್ಟಿನಲ್ಲಿ ಈ ಅಪರಾಧಗಳನ್ನು ವಿಭಿನ್ನ ಆಯಾಮಗಳಲ್ಲಿ ವ್ಯಾಖ್ಯಾನಿಸಬಹುದಾದರೂ, ಸಾಮಾಜಿಕ ನೆಲೆಯಲ್ಲಿ ಎಲ್ಲವೂ ಸಹ “ ಅಸಹಾಯಕ ಮಹಿಳೆಯ ಮೇಲೆ ನಡೆದ ಕ್ರೂರ ದೌರ್ಜನ್ಯ ” ಎಂದಷ್ಟೇ ಕಾಣುತ್ತದೆ. ತನ್ನ ಪ್ರೇಯಸಿಯನ್ನು ಕೊಂದು, ದೇಹವನ್ನು ತುಂಡುತುಂಡಾಗಿ ಕತ್ತರಿಸಿ, ಹತ್ತಾರು ದಿನಗಳ ಕಾಲ ಮನೆಯ ರೆಫ್ರಿಜರೇಟರ್‌ನಲ್ಲಿಡುವ ಆಫ್ತಾಬ್‌ನ ಹೇಯ ಕೃತ್ಯ ನಮಗೆ ಅಮಾನುಷ ಎನಿಸುವುದು ಸಹಜ. ಅತ್ಯಾಚಾರಕ್ಕೊಳಗಾಗಿ ರಾತ್ರೋರಾತ್ರಿ ಸುಟ್ಟುಹೋದ ಹಾಥ್ರಸ್‌ನ ಸಂತ್ರಸ್ತೆಯ ನೆಲೆಯಲ್ಲಿ ನಿಂತು ನೋಡಿದಾಗ ಅಥವಾ ಬಿಲ್ಕಿಸ್‌ ಬಾನೊ ಪ್ರಕರಣದಲ್ಲಿ ಮೂರು ವರ್ಷದ ಕೂಸನ್ನು ಗೋಡೆಗೆ ಅಪ್ಪಳಿಸಿದ ಸನ್ನಿವೇಶದಲ್ಲಿ, ಅಲ್ಲಿಯೂ ಸಹ ನಮಗೆ ಆಫ್ತಾಬ್‌ನಂತಹ ಸೈಕೋಪಾತ್‌ಗಳೇ ಕಾಣಬೇಕಲ್ಲವೇ ? ಹಿಂದಿರುಗಿ ನೋಡಿದಾಗ ಸಮಕಾಲೀನ ಚರಿತ್ರೆಯಲ್ಲೇ ನಮಗೆ ಇಂತಹ ಪೈಶಾಚಿಕ ದಾಳಿಗಳ ಬೃಹತ್‌ ಚಿತ್ರಣವೇ ಕಂಡುಬರುತ್ತದೆ. ಮಹಿಳೆಯರ ಮೇಲೆ ನಡೆಯುವ ಆಸಿಡ್‌ ದಾಳಿಗಳು, ಸಾಮೂಹಿಕ ಅತ್ಯಾಚಾರಗಳು, ಸಂಬಂಧಿಕರಿಂದಲೇ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳು, ವರದಕ್ಷಿಣೆ ಸಾವುಗಳು, ಗೌರವ ಹತ್ಯೆಗಳು, ಕಾಮುಕರ ದೃಷ್ಟಿಗೆ ಬಲಿಯಾಗುವ ಅಪ್ರಾಪ್ತ ಬಾಲಕಿಯರ ಒಂದು ಬೃಹತ್‌ ಸಮೂಹ ನಮ್ಮೆದುರು ತೆರೆದುಕೊಳ್ಳುತ್ತದೆ. ರಾಜಧಾನಿಗಳಲ್ಲಿ, ಮುಖ್ಯ ನಗರಗಳಲ್ಲಿ ನಡೆಯುವ ದೌರ್ಜನ್ಯ ಪ್ರಕರಣಗಳು ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರ ಪಡೆಯುವುದರಿಂದ ದೇಶವ್ಯಾಪಿ ಚರ್ಚೆಗೂ ಗ್ರಾಸವಾಗುತ್ತದೆ. ಆದರೆ ನಿತ್ಯ ಜೀವನದಲ್ಲಿ ಅಸಂಖ್ಯಾತ ಮಹಿಳೆಯರು ಇಂತಹ ದೌರ್ಜನ್ಯಗಳನ್ನು ಎದುರಿಸುತ್ತಲೇ ಇರುತ್ತಾರೆ. ಹಾಗೆ ನೋಡಿದರೆ, ವೈಜ್ಞಾನಿಕವಾಗಿ ʼ ಸೈಕೋಪಾತ್‌ ʼ ಎಂಬ ನಿಷ್ಕರ್ಷೆಗೊಳಗಾಗದಿದ್ದರೂ, ಮಹಿಳೆಯನ್ನು ಸದಾ ಹದ್ದುಬಸ್ತಿನಲ್ಲಿಡಲು , ಕಣ್ಗಾವಲಿನಲ್ಲಿಡಲು, ನಿಯಂತ್ರಣದಲ್ಲಿಡುವ ಪುರುಷ ಸಮಾಜ, ಯಾವುದೇ ಕಾನೂನು ಕ್ರಮದ ಭೀತಿ ಇಲ್ಲದೆಯೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನೂ ಸಾರ್ವಜನಿಕ ಬದುಕಿನಲ್ಲಿ ನಾವು ಕಾಣಬಹುದು. ಶ್ರದ್ಧಾ ವಾಲ್ಕರ್‌ ಒಬ್ಬ ಆಫ್ತಾಬ್‌ ಎಂಬ ಸೈಕೋಪಾತ್‌ನ ಕ್ರೌರ್ಯಕ್ಕೆ ಬಲಿಯಾಗಿದ್ದರೂ, ಈ ಕ್ರೌರ್ಯದ ಹಿಂದೆ ಇರುವ ಸಾಮಾಜಿಕ ಚಿಂತನಾ ಕ್ರಮವನ್ನೂ ನಾವು ಗಮನಿಸಬೇಕಿದೆ. ತನ್ನೊಡನೆ ಬಾಳುತ್ತಿದ್ದ ಜೀವವೊಂದನ್ನು ಗರಗಸದಿಂದ ತುಂಡು ತುಂಡಾಗಿ ಕತ್ತರಿಸಿ , ದೇಹದ ಭಾಗಗಳನ್ನು ಮನೆಯಲ್ಲೇ ರೆಫ್ರಿಜರೇಟರ್‌ನಲ್ಲಿರಿಸಿ, ತುಣುಕುಗಳನ್ನು ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆಯುವ ಒಂದು ಭೀಕರ ಕೃತ್ಯ ಸಹಜವಾಗಿಯೇ ಸಮಾಜವನ್ನು ನಿಬ್ಬೆರಗಾಗಿಸುತ್ತದೆ. ಇಲ್ಲಿ ಸಂತ್ರಸ್ತೆ ಶ್ರದ್ಧಾ ವಾಲ್ಕರ್‌ ಮಾಡಿದ್ದ ಅಪರಾಧವಾದರೂ ಏನು ? ಅಪರಾಧ ಎಸಗದೆ ಹೋದರೆ ಶಿಕ್ಷೆಗೊಳಗಾಗಬಾರದು ಎಂಬ ಆಧುನಿಕ ನ್ಯಾಯಶಾಸ್ತ್ರವನ್ನು ಶಿರಸಾವಹಿಸಿ ಪರಿಪಾಲಿಸುವ ನಮಗೆ, ಯಾವುದೇ ಅಪರಾಧ ಎಸಗದೆ ಇದ್ದರೂ ಈ ರೀತಿ ಕ್ರೂರ ಶಿಕ್ಷೆಗೊಳಗಾಗುವ ಅಸಂಖ್ಯಾತ ಅಸಹಾಯಕ ಮಹಿಳೆಯರು ಏನನ್ನು ಸಂಕೇತಿಸುತ್ತಾರೆ ? ಹಾಗೆ ನೋಡಿದರೆ ನಿರ್ಭಯಾಳ ಅಪರಾಧವಾದರೂ ಏನಾಗಿತ್ತು ? ಹಾಥ್ರಸ್‌ ಸಂತ್ರಸ್ತೆ, ಫೂಲನ್‌ ದೇವಿ, ಭಾವರಿ ದೇವಿ ಬಿಲ್ಕಿಸ್‌ ಬಾನೊ ಇಂತಹ ಅನೇಕರ ಮಹಿಳೆಯರ ಅಪರಾಧ ಏನಾಗಿತ್ತು ? ಅತ್ಯಾಚಾರ, ದೌರ್ಜನ್ಯಕ್ಕೊಳಗಾಗುತ್ತಿರುವ, ತನ್ನ ಸುತ್ತಲಿನ ಜಗತ್ತನ್ನೇ ಅರಿಯದ ಎಳೆಯ ಕಂದಮ್ಮಗಳು, ಅಪ್ರಾಪ್ತ ಬಾಲಕಿಯರು ಮಾಡಿರುವ ಅಪರಾಧ ಏನಾಗಿದೆ ? ಪಿತೃಪ್ರಧಾನ ವ್ಯವಸ್ಥೆಯ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆಯಾಗಿರುವುದೇ ಅಪರಾಧವೇ ? ಅಥವಾ ಮಹಿಳೆ ಆರ್ಥಿಕವಾಗಿ ಸಶಕ್ತಳಾಗದೆ, ಸಾಮಾಜಿಕವಾಗಿ ಸಬಲೆಯಾಗದೆ, ಸಾಂಸ್ಕೃತಿಕವಾಗಿ ಸದೃಢವಾಗದೆ ಇರುವುದೇ ಅಪರಾಧವೇ ? ಪುರುಷ ಸಮಾಜ ಹೇಗೆ ಉತ್ತರಿಸುತ್ತದೆ ? ಈ ಗಂಭೀರ ಪ್ರಶ್ನೆಗಳಿಗೆ ಭಾರತದ ಪುರುಷ ಸಮಾಜ ಮತ್ತು ನಾಗರಿಕ ವಲಯ ಉತ್ತರ ಕಂಡುಕೊಳ್ಳಬೇಕಿದೆ. “ ನನ್ನ ದೇಹ ನನ್ನದು ” ಎಂದು ಮಹಿಳೆ ಘಂಟಾಘೋಷವಾಗಿ ಹೇಳಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ಏಕೆಂದರೆ ಮಹಿಳೆಯ ದೇಹದ ಮೇಲೆ ಧಾರ್ಮಿಕ ನೆಲೆಯಲ್ಲಿ, ಜಾತಿ ನೆಲೆಯಲ್ಲಿ, ಸಂಪ್ರದಾಯದ ಚೌಕಟ್ಟಿನಲ್ಲಿ, ಪರಂಪರೆಯ ಸೋಗಿನಲ್ಲಿ ನಿಯಂತ್ರಣ ಸಾಧಿಸಲು ಪುರುಷ ಸಮಾಜ ಸದಾ ಸನ್ನದ್ಧವಾಗಿಯೇ ಇರುತ್ತದೆ. ಆಕೆ ಧರಿಸುವ ಉಡುಪು, ಆಕೆಯ ಸಾರ್ವಜನಿಕ ನಡವಳಿಕೆ, ಆಕೆಯ ಚಹರೆ ಮತ್ತು ಆಕೆಯ ಮೂಲಭೂತ ಅವಶ್ಯಕತೆಗಳೂ ಸಹ ಸಾಂಪ್ರದಾಯಿಕ ಪುರುಷ ಸಮಾಜದ ಕಣ್ಗಾವಲಿನಲ್ಲೇ ನಿಷ್ಕರ್ಷೆಗೊಳಗಾಗುತ್ತಿರುತ್ತದೆ. ಈ ನಿಯಂತ್ರಣಾಧಿಕಾರದ ಕೇಂದ್ರ ಬಿಂದುವನ್ನು ಪ್ರತಿಯೊಂದು ಕುಟುಂಬದಲ್ಲೂ ನಾವು ಕಾಣಬಹುದಾಗಿದೆ. ತನ್ನ ಬದುಕಿನ ಮಾರ್ಗವನ್ನು ಸ್ವತಃ ತಾನೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಇಲ್ಲದೆ ಹೋದಾಗ, ಮಹಿಳೆ ತಾನು ಕೌಟುಂಬಿಕ ಜೀವನದಲ್ಲಿ ಎದುರಿಸುವ ಎಲ್ಲ ಸಂಕಷ್ಟ, ಸವಾಲುಗಳಿಗೂ ಸ್ವತಃ ತಾನೇ ಹೊಣೆಯಾಗುತ್ತಾಳೆ. ಶ್ರದ್ಧಾ ವಾಲ್ಕರ್‌ ಪ್ರಕರಣದಲ್ಲೂ ಸಹ ಆಕೆ ಆಫ್ತಾಬ್‌ನ ದೌರ್ಜನ್ಯವನ್ನು ಏಕೆ ಸಹಿಸಿಕೊಂಡಿರಬೇಕಿತ್ತು ಎಂಬ ಪ್ರಶ್ನೆ ಈಗಲೂ ಸಾರ್ವಜನಿಕ ಚರ್ಚೆಗೊಳಗಾಗಿದೆ. ಕನಿಷ್ಠ ತಾನು ಧರಿಸುವ ಉಡುಪಿನ ಮೇಲೆ ಅಧಿಕಾರ ಸ್ಥಾಪಿಸಲು ಸಾಧ್ಯವಾಗದ ಮಹಿಳೆ ತನ್ನ ಬದುಕಿನ ಹಾದಿಯನ್ನು ಹೇಗೆ ನಿರ್ಧರಿಸಲು ಸಾಧ್ಯ ? ನಮ್ಮ ಸಾಂಪ್ರದಾಯಿಕ ಪುರುಷ ಸಮಾಜ ಇದಕ್ಕೆ ಅವಕಾಶ ನೀಡುತ್ತಿದೆಯೇ ? ಆರ್ಥಿಕ ಸಬಲೀಕರಣದ ಹಾದಿಯಲ್ಲಿ ಭಾರತ ಬಹಳ ದೂರ ಕ್ರಮಿಸಿದ್ದರೂ, ಸಬಲೀಕರಣಗೊಂಡ ಮಹಿಳಾ ಸಮೂಹವೂ, ಕೌಟುಂಬಿಕ ನೆಲೆಯಲ್ಲಿ ಹಾಗೂ ಸಾಂಪ್ರದಾಯಿಕ ಸಮಾಜದ ನೆಲೆಯಲ್ಲಿ ಇನ್ನೂ ಹಲವು ಸಂಕೋಲೆಗಳಲ್ಲಿ ಬಂಧಿತವಾಗಿರುವುದು ನಮ್ಮೆದುರಿನ ವಾಸ್ತವ ಅಲ್ಲವೇ ? ಈ ಸಂಕೋಲೆಗಳನ್ನು ನಿಯಂತ್ರಿಸುವ ಸಾಂಸ್ಕೃತಿಕ ಶಕ್ತಿಗಳೂ ನಮ್ಮ ನಡುವೆ ಜೀವಂತವಾಗಿವೆ. ಹಾಗಾಗಿಯೇ ಎಂತಹುದೇ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಸಾವು, ಮರ್ಯಾದಾ/ಗೌರವ ಹತ್ಯೆಗಳು ನಡೆಯುತ್ತಲೇ ಇವೆ. ಅಪರಾಧಿಗಳು ಶಿಕ್ಷೆಗೊಳಗಾಗದೆ ನಮ್ಮ ನಡುವೆಯೇ ತಿರುಗಾಡುತ್ತಿರುತ್ತಾರೆ. ಅತ್ಯಾಚಾರ ಎಸಗಿದವರ ಸನ್ಮಾನವೂ ನಡೆಯುತ್ತದೆ. ಹಂತಕರಿಗೆ ಗೌರವ ಸಮ್ಮಾನಗಳೂ ದೊರೆಯುತ್ತವೆ. ಈ ಹಿನ್ನೆಲೆಯಲ್ಲೇ ಶ್ರದ್ಧಾವಾಲ್ಕರ್‌ನಂತಹ ಘಟನೆಗಳು ಏಕೆ ಸಂಭವಿಸುತ್ತಿವೆ, ಸೈಕೋಪಾತ್‌ ಎನ್ನಲಾಗುವ ವಿಕೃತ ಕಾಮಿಗಳು ಮಹಿಳೆಯರನ್ನೇ ಏಕೆ ಗುರಿಯಾಗಿಸುತ್ತಾರೆ ಎನ್ನುವುದರ ಬಗ್ಗೆ ಸಮಾಜಶಾಸ್ತ್ರೀಯ ಅಧ್ಯಯನಗಳು ನಡೆಯಬೇಕಿದೆ. ಶ್ರದ್ಧಾ ವಾಲ್ಕರ್‌ ಪ್ರಕರಣದಲ್ಲಿ ನಾವು ಗಮನಿಸಬೇಕಾಗಿರುವುದು ಈ ಸಾಮಾಜಿಕ ಕ್ಷೋಭೆ ಮತ್ತು ಒಳಬೇನೆಗಳನ್ನು. ವ್ಯಾಪಕ ಸಮಾಜ ತನ್ನ ಬಹಿರಂಗ ವಾತಾವರಣದಲ್ಲಿ ಮಹಿಳೆಯನ್ನು ಯಾವ ದೃಷ್ಟಿಯಿಂದ ನೋಡುತ್ತದೆ ಎನ್ನುವ ಪ್ರಶ್ನೆಯೊಂದಿಗೇ, ಬಾಹ್ಯ ಸಮಾಜದ ಗರ್ಭದಲ್ಲಿ ಇಲ್ಲದ ಕ್ರೌರ್ಯ ಅಥವಾ ಅಮಾನುಷತೆ ವ್ಯಕ್ತಿಗತ ನೆಲೆಯಲ್ಲಿ ಪ್ರಕಟವಾಗುವುದಿಲ್ಲ ಎನ್ನುವ ವಾಸ್ತವವನ್ನೂ ನಾವು ಅರ್ಥಮಾಡಿಕೊಳ್ಳಬೇಕಿದೆ. ಆಫ್ತಾಬ್‌ಗಳು ನಮ್ಮ ನಡುವೆಯೇ ಅಪಾರ ಸಂಖ್ಯೆಯಲ್ಲಿರುತ್ತಾರೆ. ಬೆಳಕಿಗೆ ಬಾರದ ನಿರ್ಭಯಾಗಳೂ ಹೇರಳವಾಗಿರುತ್ತಾರೆ. ಆದರೂ ನಮ್ಮ ಸಾರ್ವಜನಿಕ ಸಂಕಥನದಲ್ಲಿ “ ಏನ್ಮಾಡೋಕಾಗುತ್ತೆ ಅವಳೂ ಎಚ್ಚರವಹಿಸಬೇಕಲ್ವೇ ? ”ಎಂದೋ “ ಹೆಣ್ಣು ಹೇಗಿರಬೇಕೋ ಹಾಗಿದ್ದರೇನೇ ಚೆನ್ನ ” ಎಂದೋ, “ ಅವಳೇಕೆ ಅವನೊಡನೆ ಹೋಗಬೇಕಿತ್ತು ? ” ಎಂದೋ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವ ಮೂಲಕ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಸಾಪೇಕ್ಷಗೊಳಿಸಿ, ಕಡೆಗಾಣಿಸುತ್ತಿದ್ದೇವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್‌ ಶರ್ಮ ಶ್ರದ್ಧಾ ವಾಲ್ಕರ್‌ ಘಟನೆಯನ್ನು ಲವ್‌ ಜಿಹಾದ್‌ ಎಂದು ಪರಿಗಣಿಸುವಂತೆ ಹೇಳಿರುವುದು ಇಂತಹ ಮನಸ್ಥಿತಿಯ ಸಂಕೇತವೇ ಆಗಿದೆ. ಈ ಬೀಸು ಹೇಳಿಕೆಗಳಿಗೆ ಧರ್ಮ, ಸಂಪ್ರದಾಯ ಮತ್ತು ಕೌಟುಂಬಿಕ ʼ ಗೌರವ ʼದ ಶಾಲು ಹೊದಿಸಿಬಿಡುತ್ತೇವೆ. ಸಾಮೂಹಿಕ ಅತ್ಯಾಚಾರದಂತಹ ಕ್ರೂರ ಅಪರಾಧ ನಡೆದರೂ ಸಹ ಮಹಿಳೆ ಸಂತ್ರಸ್ತೆಯಾಗುವುದಕ್ಕಿಂತಲೂ ಹೆಚ್ಚಾಗಿ, ಘಟನೆಯ ಉತ್ತರದಾಯಿಯಾಗುವ ಸನ್ನಿವೇಶವನ್ನು ನಾವು ಇತ್ತೀಚಿನ ದಿನಗಳಲ್ಲೂ ಕಂಡಿದ್ದೇವೆ. ಇದರರ್ಥ ನಮ್ಮ ಸಾಮಾಜಿಕ ವ್ಯವಸ್ಥೆಯ ಗರ್ಭದಲ್ಲೇ ಇರುವ ಪಿತೃಪ್ರಧಾನ ಧೋರಣೆ ಮತ್ತು ಪುರುಷಾಧಿಪತ್ಯದ ಮನಸ್ಥಿತಿಯನ್ನು ನಾವು ಹೋಗಲಾಡಿಸದೆ ಇದ್ದರೆ, ನಮ್ಮ ನಡುವೆ ಶ್ರದ್ಧಾ ವಾಲ್ಕರ್‌ಗಳು ಹೆಚ್ಚಾಗುತ್ತಲೇ ಹೋಗುತ್ತಾರೆ. ಅಪರಾಧಿಗೆ ನೇಣು ಶಿಕ್ಷೆಯಾದರೂ ಮತ್ತೊಬ್ಬ ಅಪರಾಧಿ ಹುಟ್ಟಿಕೊಳ್ಳುತ್ತಾನೆ. ಏಕೆಂದರೆ ಬಾಹ್ಯ ಸಮಾಜದಲ್ಲಿ ನಾವು ಪಾತಕಿಗಳಿಗೂ ಒಂದು ʼ ಗೌರವಯುತ ʼ ಸ್ಥಾನಮಾನ ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದೇವೆ. ಕಾನೂನು ಮತ್ತು ನ್ಯಾಯ ವ್ಯವಸ್ಥೆ ಸಾಕ್ಷಿ ಪುರಾವೆಗಳನ್ನಾಧರಿಸಿ ಅಪರಾಧಿಗಳಿಗೆ ಶಿಕ್ಷೆ ನೀಡುತ್ತದೆ. ಸಾಕ್ಷ್ಯಾಧಾರಗಳಿಲ್ಲದ ಅಪರಾಧಗಳು ವಿಸ್ಮೃತಿಗೆ ಜಾರಿಬಿಡುತ್ತವೆ. ಇಂತಹ ಕ್ರೂರ ಅಪರಾಧಗಳು ನಮ್ಮ ನಡುವೆಯೇ ನಡೆಯುತ್ತಿದ್ದು, ಅಪರಾಧಿಗಳು ನಮ್ಮ ನಡುವೆಯೇ ಬದುಕುತ್ತಿದ್ದರೂ, ಬಾಹ್ಯ ಸಮಾಜ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಇಂಥವರನ್ನು ಸಹಿಸಿಕೊಂಡು ಮುನ್ನಡೆಯುತ್ತಿರುತ್ತದೆ. ಏಕೆ ಹೀಗೆ ? ಏಕೆಂದರೆ ಇಲ್ಲಿ ಅನ್ಯಾಯಕ್ಕೊಳಗಾದವರ ಧ್ವನಿ ಕ್ಷೀಣವಾಗಿದೆ. ಅಥವಾ ಅಡಗಿಸಲ್ಪಟ್ಟಿದೆ. ಮಹಿಳೆಯರ ದೃಷ್ಟಿಯಿಂದ ನೋಡಿದಾಗ ಇದು ಇನ್ನೂ ನಿಕಟ ಸತ್ಯವಾಗಿ ಕಾಣುತ್ತದೆ. ಸ್ತ್ರೀವಾದ, ಸ್ತ್ರೀ ಸೂಕ್ಷ್ಮತೆ, ಮಹಿಳಾ ಸಂವೇದನೆ ಮುಂತಾದ ಶ್ರೀಮಂತ ಪದಗಳನ್ನು ಬದಿಗಿಟ್ಟು ನೋಡಿದಾಗಲೂ, ಸುಶಿಕ್ಷಿತ ಮಹಿಳಾ ಸಮುದಾಯದ ನಡುವೆಯೂ ಸಹ ಇಂತಹ ದೌರ್ಜನ್ಯಗಳ ವಿರುದ್ಧ ಸಾಮೂಹಿಕ ಧ್ವನಿ ಕೇಳಿಬರುವುದಿಲ್ಲ. ಹಿತವಲಯದಲ್ಲಿದ್ದುಕೊಂಡು, ತಮ್ಮದೇ ಆದ ಧಾರ್ಮಿಕ, ಜಾತಿ ಕೇಂದ್ರಿತ ಮತ್ತು ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಸ್ಮಿತೆಗಳ ಸಂಕೋಲೆಗಳಲ್ಲಿ ಬಂಧಿತರಾಗಿರುವ ಒಂದು ಬೃಹತ್‌ ಸಮುದಾಯ ಈ ಜಡಚೇತನಕ್ಕೆ ಮತ್ತು ನಿಷ್ಕ್ರಿಯತೆಗೆ ಪುಷ್ಟಿ ನೀಡುತ್ತದೆ. ಈ ಸಂಕೋಲೆಗಳ ನಿರ್ಮಾಣ, ನಿರ್ವಹಣೆ ಮತ್ತು ನಿಯಂತ್ರಣಾಧಿಕಾರವು ಈ ದೇಶದ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲೇ ಅಡಗಿದೆ. ಹಾಗಾಗಿಯೇ ನಮ್ಮ ವ್ಯಾಖ್ಯಾನಗಳೂ, ನಿರೂಪಣೆಗಳೂ ಈ ಪಾರಮ್ಯವನ್ನು ಸದಾ ಕಾಲಕ್ಕೂ ಕಾಪಾಡುವ ದಿಕ್ಕಿನಲ್ಲೇ ಸಾಗುತ್ತಿರುತ್ತದೆ. ಈ ಸಂಕೋಲೆಗಳನ್ನು ಕಿತ್ತೊಗೆದು ಮಹಿಳಾ ಸಮೂಹ ಸ್ತ್ರೀ ಸೂಕ್ಷ್ಮತೆಯ ನೆಲೆಗಳನ್ನು ಗಟ್ಟಿಗೊಳಿಸಬೇಕಿದೆ. ಭಾರತದ ಸಾಂಪ್ರದಾಯಿಕ ಹಾಗೂ ಅತ್ಯಾಧುನಿಕ ಸಮಾಜ ಮಹಿಳೆಯನ್ನು ನೋಡುವ ಮತ್ತು ಪರಿಭಾವಿಸುವ ದೃಷ್ಟಿಯೇ ಬದಲಾಗುವುದು ವರ್ತಮಾನದ ತುರ್ತು. ಹಾಗೆಯೇ ಯುವ ಸಮೂಹದಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ಧೋರಣೆಯನ್ನು ಹೋಗಲಾಡಿಸಿ, ಸ್ತ್ರೀ ಸಂವೇದನೆಯನ್ನು ಬೆಳೆಸುವ ಪ್ರಯತ್ನಗಳಿಗೆ ಈ ದೇಶದ ಪುರುಷ ಸಮಾಜವೂ ಮುಂದಾಗಬೇಕಿದೆ. ಜಾತಿ, ಮತ ಧರ್ಮಗಳ ಎಲ್ಲೆಗಳನ್ನು ಮೀರಿ ಈ ಆಲೋಚನೆಗೆ ಮುಂದಾದಾಗ, ಭಾರತೀಯ ಮಹಿಳೆ ನೆಮ್ಮದಿಯ ದಿನಗಳನ್ನು ಕಾಣಲು ಸಾಧ್ಯ. ಇಲ್ಲವಾದಲ್ಲಿ ಆಫ್ತಾಬ್‌ಗಳು ಮರೆಯಾಗುತ್ತಿದ್ದರೂ ಶ್ರದ್ಧಾ ವಾಲ್ಕರ್‌ಗಳು ನಮ್ಮ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತಲೇ ಇರುತ್ತಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉಡುಪಿ ಹಾಗೂ ಯು. ಕಮಲಾ ಬಾಯಿ ಪೌಢಶಾಲೆ ಕಡಿಯಾಳಿ, ಉಡುಪಿ ದಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇದರ ಪ್ರಯೋಜಿತ ಸಂಸ್ಥೆ ಇವರ ಸಹಯೋಗದೊಂದಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವಿದ್ಯಾರ್ಥಿ ಗಳ “ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ” ಈ ನವೆಂಬರ್ ತಿಂಗಳ 14,15,16 ರಂದು ಒಟ್ಟು 3 ದಿನಗಳ ಕಾಲ ನಡೆಯಿತು. ಯು. ಕಮಲಾ ಬಾಯಿ ಪೌಢಶಾಲೆ ಕಡಿಯಾಳಿಯಲ್ಲಿ ನಡೆದ “ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ”ದ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. *ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಎಚ್. ಎಸ್ ಬಳ್ಳಾಲ್ ಉದ್ಘಾಟಿಸಿದರು ರಾಷ್ಟ್ರೀಯ ಬ್ಯಾಡ್ಮಿಂಟನ್ ಅಟಗಾರು, ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ಯು. ವಿಮಲ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು ಯು. ಕಮಲಾ ಬಾಯಿ ಪೌಢಶಾಲೆ, ಕಡಿಯಾಳಿಯ ವಿಶ್ವಸ್ಥ ಮಂಡಳಿ ಸದಸ್ಯರಾದ ಪ್ರತಾಪ್ ಕುಮಾರ್, ಉಜ್ವಲ್ ಡೆವಲಪರ್ಸ್ ನ ಪುರುಶೋತ್ತಮ್ ಶೆಟ್ಟಿ, ಐ ಸ್ಪೋರ್ಟ್ಸ್ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಬೆಂಗಳೂರು ಇದರ ಚೀಫ್ ಕೋಚ್ ಯಶು ಕುಮಾರ್, ಫಾರ್ಮರ್ ನ್ಯಾಷನಲ್ ಬ್ಯಾಡ್ಮಿಂಟನ್ ಪ್ಲೇಯರ್ ಸೊಹೇಲ್ ಅಮೀನ್, ಜಿ ಎಂ ವಿದ್ಯಾನಿಕೇತನದ ಅಧ್ಯಕ್ಷ ಶ್ರೀ ಪ್ರಕಾಶಚಂದ್ರ ಶೆಟ್ಟಿ ಅತಿಥಿಗಳಾಗಿದ್ದರು, ಪಂದ್ಯಾಟ ಸಂಘಟನಾ ಸಮಿತಿಯ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ವಿಜಯೇಂದ್ರ ವಸಂತ್ ಸ್ವಾಗತಿಸಿದರು ಯು. ಕಮಲಾ ಬಾಯಿ ಪೌಢಶಾಲಾ ಕಡಿಯಾಳಿ ಇದರ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ, ಪ್ರಧಾನ ಕಾರ್ಯದರ್ಶಿ ಗಳಾದ ಕಿಶೋರ್ ಕುಮಾರ್, ಯ. ಕಮಲಾ ಬಾಯಿ ಪೌಢಶಾಲಾ ಮುಖ್ಯೋಪಾಧ್ಯಾಯರಾದ ಸುದರ್ಶನ್ ನಾಯಕ್ ಉಪಸ್ಥಿತರಿದ್ದರು.
ದಿನಾಂಕ 12-02-2018 ರಂದು ಫಿರ್ಯಾದಿ ಹರ್ಷವರ್ಧನ ತಂದೆ ಮಾರುತಿರಾವ ಪತಾಕೆ ವಯ: 34 ವರ್ಷ, ಜಾತಿ: ಹೋಲಿಯಾ, ಸಾ: ಭೀಮನಗರ ಭಾಲ್ಕಿ ರವರ ತಮ್ಮ ಕಿರ್ತಿವರ್ಧನ ವಯ: 29 ವರ್ಷ ಇವನು ತನಗೆ ಪಕ್ಷದ ಮೀಟಿಂಗ ಇರುತ್ತದೆ ಹೋಗಿ ಬರುತ್ತೆನೆ ಅಂತಾ ಹೇಳಿ ಮೋಟಾರ ಸೈಕಲ ನಂ. ಕೆ.ಎ-56/ಇ-0592 ನೇದನ್ನು ತೆಗೆದುಕೊಂಡು ಹೋಗುವಾಗ ಅವನ ಜೋತೆ ತಮ್ಮ ಓಣಿಯ ಅವಿನಾಶ ತಂದೆ ಅರ್ಜುನ ಸಾಳಂಕೆ ಹಾಗೂ ಇನ್ನೊಬ್ಬ ಅವನ ಹೆಸರು ಗೊತ್ತಿಲ್ಲ ಮೂವರು ಕೂಡಿ ಹೋಗುವಾಗ ಭಾಲ್ಕಿ ಹುಮನಾಬಾದ ರೋಡಿನ ಮೇಲೆ ಸಿ.ಬಿ ಕಾಲೇಜ ಹತ್ತಿರ ಟ್ರಾಕ್ಟರ ನಂ. ಎಂ.ಎಚ್-26/ಕೆ-3075, ಟ್ರಾಲಿ ನಂ. ಎಂ.ಎಚ್-26/ಟಿ-1666 ನೇದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಓಡಿಸಿ ಫಿರ್ಯಾದಿಯ ತಮ್ಮನಿಗೆ ಡಿಕ್ಕಿ ಮಾಡಿ ತನ್ನ ಟ್ರಾಕ್ಟರ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ಕಿರ್ತಿವರ್ಧನ ಇತನ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-02-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 6:32 PM No comments: Yadgir District Reported Crimes Updated on 14-02-2018 Yadgir District Reported Crimes ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 28/2018 ಕಲಂ 379 ಐಪಿಸಿ;-ದಿನಾಂಕ.12/12/2018 ರಂದು 3 ಪಿಎಂಕ್ಕೆ ಶ್ರೀ ವೇಂಟೇಶ ಪಿಸಿ-369 ಸಂಚಾರಿ ಠಾಣೆ ಯಾದಗಿರಿ ರವರು ಒಂದು ವರದಿಯನು ತಂದು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಶ್ರೀ ಹರಿಬಾ. ಎ. ಜಮಾದಾರ ಅರಕ್ಷಕ ನಿರೀಕ್ಷಕರು ಸಂಚಾರಿ ಪೊಲೀಸ್ ಠಾಣೆ ಯಾದಗಿರಿ. ಈ ಮೂಲಕ ವರದಿ ನೀಡುವುದೆನೆಂದರೆ ನಾನು ಮತ್ತು ನಮ್ಮ ಸಂಚಾರಿ ಠಾಣೆಯ ಜಗದೀಶ ಹೆಚ್.ಸಿ.144, ಇಂಟಸೆಪ್ಟರ ವಾಹನ ಚಾಲಕ ಶ್ರೀ ಶಿವನಗೌಡ ಎ.ಪಿ.ಸಿ39 ರವರು ಕೂಡಿಕೊಂಡು ಇಂಟರಸೆಪ್ಟರ ವಾಹನದಲ್ಲಿ ನಿನ್ನೆ ದಿನಾಂಕ.11/02/2018 ರಂದು ಶಹಾಪೂರ ನಗರಕ್ಕೆ, ದಿನಾಂಕ.12/02/2018 ರಂದು ಶ್ರೀ ರಾಹುಲ್ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ರವರು ಆಗಮಿಸುತ್ತಿರುವದರಿಂದ ಸದರಿ ಬಂದೋಬಸ್ತ ರೂಲಕಾಲ ಹಾಗೂ ರಿಯರ್ಸಲ್ ಕುರಿತು ಮಾನ್ಯ ಎಸ್.ಪಿ. ಸಾಹೇಬರ ಆದೇಶದ ಮೇರೆಗೆ ನಮ್ಮ ಸಂಚಾರಿ ಠಾಣೆಯ ಇಂಟರ್ಸೆಪ್ಟರ್ ವಾಹನವನ್ನು ತೆಗೆದುಕೊಂಡು ಶಹಾಪುರಕ್ಕೆ ಹೋಗಿದ್ದು ಇರುತ್ತದೆ. ನಂತರ ರೂಲಕಾಲ ಮತ್ತು ರಿಯರ್ಸಲ ಮುಗಿಸಿಕೊಂಡು ಮರಳಿ ಶಹಾಪುರದಿಂದ ದಿನಾಂಕ 11/02/2018 ರಂದು ರಾತ್ರಿ 11-30 ಪಿಎಂಕ್ಕೆ ಹೋರಟು ಯಾದಗಿರಿಗೆ ದಿನಾಂಕ.12/02/2018 ರಂದು ರಾತ್ರಿ 00-30 ಎಎಂಕ್ಕೆ ನಾನು ಮತ್ತು ನಮ್ಮ ಸಿಬ್ಬಂದಿಯಾದ ಶ್ರೀ ಜಗದೀಶ ಎಚ್.ಸಿ-144 ಕೂಡಿಕೊಂಡು ಯಾದಗಿರಿಯ ಹಳೆ ಬಸ್ ನಿಲ್ದಾಣದ ಹತ್ತಿರ ಬರುತ್ತಿರುವಾಗ ನಮ್ಮ ಮುಂದೆ ಒಂದು ಟಿಪ್ಪರ ಹೊರಟಿದ್ದು ಅದರಲ್ಲಿ ಮರಳು ತುಂಬಿದ್ದು ಕಂಡು ಅದಕ್ಕೆ ಬೆನ್ನು ಹತ್ತಿದಾಗ ಸದರಿ ಟಿಪ್ಪರ ಚಾಲಕನು ಮುಂದೆ ಸುಭಾಸ ಚೌಕದಲ್ಲಿ ಟಿಪ್ಪರನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ ಚಾಲಕನಿಗೆ ಕೈ ಮಾಡಿ ನಿಲ್ಲಿಸಿದಾಗ ಟಿಪ್ಪರ ಚಾಲಕನು ನಮ್ಮನ್ನು ನೋಡಿ ಟಿಪ್ಪರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು. ಸದರಿ ಟಿಪ್ಪರನ್ನು ನೋಡಲಾಗಿ ಮರಳು ತುಂಬಿದ್ದು ಚಾಲಕನು ಓಡಿ ಹೋಗಿದ್ದರಿಂದ ಟಿಪರದಲ್ಲಿ ಮರಳನ್ನು ಕದ್ದು, ಅನಧಿಕೃತವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿರುವುದು ಕಂಡು ಬಂದಿರುತ್ತದೆ. ಸದರಿ ಟಿಪ್ಪರ ನಂ.ಕೆಎ-51, 9414 ನೇದ್ದು ಇದ್ದು ಟಿಪ್ಪರ್ ಚಾಲಕನು ಓಡಿ ಹೋಗಿದ್ದು ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಸದರಿ ಟಿಪ್ಪರ್ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ಅನಧಿಕೃತವಾಗಿ ಮರಳನ್ನು ಕಳ್ಳತನದಿಂದ ಕದ್ದು, ಸಾಗುತ್ತಿದ್ದ ಬಗ್ಗೆ ಖಾತ್ರಿಯಾಯಿತು. ನಂತರ ಸದರಿ ಟಿಪ್ಪರನ್ನು ನಮ್ಮ ಸಿಬ್ಬಂದಿಯಾದ ಜಗಧೀಶ ಹೆಚ್.ಸಿ.144 ರವರ ಸಹಾಯದಿಂದ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಆವರಣದಲ್ಲಿ ತಂದು ನಿಲ್ಲಿಸಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ನಂ.ಕೆಎ-51, 9414 ನೇದ್ದರ ಚಾಲಕ ಮತ್ತು ಮಾಲಿಕರು ಕೂಡಿಕೊಂಡು ಅನಧಿಕೃತವಾಗಿ ಮರಳನ್ನು ಕದ್ದು ಸಾಗಿಸುತ್ತಿದ್ದು ಸದರಿಯವರ ಮೇಲೆ ಮುಂದಿನ ಕ್ರಮಕ್ಕಾಗಿ ವರದಿಯನ್ನು ಕಳುಹಿಸಿಕೊಟ್ಟಿದ್ದು ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.28/2018 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 28/2018 ಕಲಂ: 323, 324, 504, 506 ಸಂ. 34 ಐಪಿಸಿ ;- ದಿನಾಂಕ 11-02-2018 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ಪಿರ್ಯಾಧಿ ಮನೆಯಲ್ಲಿದ್ದಾಗ ಹೊಲ ಸವರ್ೆ ನಂ. 84 ನೆದ್ದು ವಿಸ್ತಿರ್ಣ 32 ಗುಂಟೆ ಜಮೀನಿನಲ್ಲಿ ಆರೋಪಿತರು ಪಿರ್ಯಾದಿಯೊಂದಿಗೆ ಜಗಳ ತೆಗೆದು ಬೋಸಡಿ ಮಗನೆ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ, ಬಡಿಗೆಯಿಂದ ಹೊಡೆಬಡಿ ಮಾಡಿ ಗುಪ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ. ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 22/2018 ಕಲಂ: 504,324 ಸಂ. 34 ಐಪಿಸಿ;- ದಿನಾಂಕ: 12/02/2018 ರಂದು 6-30 ಪಿಎಮ್ ಕ್ಕೆ ಶ್ರೀ ಮೌಲಾಲಿ ತಂದೆ ಹುಸೇನಸಾಬ ಮಲ್ಲೆವಾಲೆ, ವ: 31, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಗುರುಸಣಗಿ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ಗುರುಸಣಗಿ ಸೀಮಾಂತರದಲ್ಲಿ ನಮ್ಮದೊಂದು ಹೊಲ ಇರುತ್ತದೆ. ನಮ್ಮ ಹೊಲಕ್ಕೆ ಹತ್ತಿಕೊಂಡು ನಮ್ಮೂರು ಮರೆಪ್ಪ ನಾಯಕ ಎಂಬುವರ ರವರ ಹೊಲ ಇದ್ದು, ಸದರಿ ಹೊಲದ ಮ್ಯಾರಿಗಳು ಒಂದಕ್ಕೊಂದು ಹತ್ತಿಕೊಂಡು ಇರುತ್ತವೆ. ಆದರೆ ಸದರಿ ಮರೆಪ್ಪ ನಾಯಕನ ಹೊಲವನ್ನು ನಮ್ಮ ಜಾತಿಯ ಸಂಶೇರ ತಂದೆ ಚಂದಾಸಾಬ ಹೊಸಮನಿ ಈತನು ಲೀಜಿಗೆ ಹಾಕಿಕೊಂಡು ಒಕ್ಕಲುತನ ಮಾಡುತ್ತಿದ್ದು, ಈ ಹೊಲಕ್ಕೆ ಸುತ್ತಲು ಗೈ ವೈಯರ ಹಾಕಿ ಅದಕ್ಕೆ ಪ್ರಾಣಿಗಳು ಹೊಲದಲ್ಲಿ ಬರದಂತೆ ತಡೆಯಲು ಸದರಿ ತಂತಿಗೆ ಹಗಲಿನಲ್ಲಿಯೇ ಕರೆಂಟ್ ಹರಿಸುತ್ತಿದ್ದಾನೆ. ಆಗ ನಾನು ನಮ್ಮ ಎತ್ತು ದನಕರುಗಳು ಮತ್ತು ಹುಡುಗರು ಬರುತ್ತಿರುತ್ತಾರೆ. ಹಗಲಿನಲ್ಲಿ ತಂತಿಗೆ ಕರೆಂಟ್ ಹರಿಸಬೇಡ ಎಂದು ಹೇಳಿದರೆ ನಾನು ಕರೆಂಟ್ ಹರಿಸುತ್ತೇನೆ ಅದನ್ನು ಕೇಳುವವನು ನೀನ್ಯಾರು ಎಂದು ನನ್ನೊಂದಿಗೆ ತಕರಾರು ಮಾಡಿದನು. ಹೀಗಿದ್ದು ನಿನ್ನೆ ದಿನಾಂಕ: 11/02/2018 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ನಾನು ನಮ್ಮೂರು ಕುರುಬಂಡಿ ಅಟೋ ಸ್ಟ್ಯಾಂಡ ಹತ್ತಿರ ಇದ್ದಾಗ ಅಲ್ಲಿಗೆ ಬಂದ ನಮ್ಮೂರು 1) ಸಂಶೇರ ತಂದೆ ಚಂದಾಸಾಬ ಹೊಸಮನಿ, 2) ಸಂಶೇರ ತಂದೆ ಜಲಾಲಸಾಬ ಹೊಸಮನಿ ಇಬ್ಬರೂ ಸೇರಿ ಬಂದವರೆ ನನ್ನೊಂದಿಗೆ ಜಗಳ ತೆಗೆದು ಅಬೆ ಮೌಲ್ಯಾ ತು ಹಮಾರೆ ಖೇತ ಮೇ ಕರೆಂಟ್ ನಕೋ ದಾಲ ಬೊಲ್ತಾ ಕ್ಯಾಬೆ ಎಂದು ಜಗಳ ತೆಗೆದವರೆ ಸಂಶೇರ ತಂದೆ ಜಲಾಲಸಾಬ ಹೊಸಮನಿ ಈತನು ಬಂದು ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ಸಂಶೇರ ತಂದೆ ಚಂದಾಸಾಬ ಹೊಸಮನಿ ಈತನು ತನ್ನಲ್ಲಿದ್ದ ಚಾಕು ತೆಗೆದುಕೊಂಡು ನನ್ನ ಎಡಗಡೆ ಗಲ್ಲಕ್ಕೆ ಕಿವಿ ಹತ್ತಿರ ಚುಚ್ಚಿ ರಕ್ತಗಾಯ ಮಾಡಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ಮಹಿಬೂಬ ತಂದೆ ಜಲಾಲಸಾಬ ಮಲ್ಲೆವಾಲೆ, ಸಲಿಂ ತಂದೆ ಜಲಾಲಸಾಬ ಬಡೆ ಮಲ್ಲೆವಾಲೆ ಇವರು ಬಂದು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಇನ್ನು ಹೊಡೆಯುತ್ತಿದ್ದರು. ಅಲ್ಲಿಂದ ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡಿದ್ದು, ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿರುತ್ತಾರೆ. ನಾನು ಉಪಚಾರ ಪಡೆದುಕೊಂಡು ಇಂದು ದಿನಾಂಕ: 12/02/2018 ರಂದು ಪೊಲೀಸ್ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾಧಿ ಕೊಡುತ್ತಿದ್ದೇನೆ. ಕಾರಣ ಹೊಲದಲ್ಲಿ ತಂತಿಗೆ ಹಗಲಿನಲ್ಲಿ ಕರೆಂಟ್ ಹಾಕಬೇಡ ಎಂದು ಹೇಳಿದರೆ ಕೇಳದೆ ಅದೇ ವಿಷಯಕ್ಕೆ ಬಂದು ಜಗಳ ತೆಗೆದು ನನಗೆ ಅವಾಚ್ಯ ಬೈದು, ಚಾಕುನಿಂದ ಚುಚ್ಚಿ ರಕ್ತಗಾಯ ಮಾಡಿದ ಮೇಲ್ಕಂಡ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 22/2018 ಕಲಂ: 504,324 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 15/2018 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್;- ದಿನಾಂಕ 13/02/2018 ರಂದು ಸಾಯಂಕಾಲ 7 ಪಿ.ಎಂ. ಸುಮಾರಿಗೆ ಯಾದಗಿರಿ ನಗರದಲ್ಲಿನ ಅಂಬೇಡ್ಕರ್ ಚೌಕ್ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ಒಬ್ಬ ಅಪರಿಚಿತ ಹೆಂಗಸು ವಯ ಅಂದಾಜು 60 ರಿಂದ 65 ವರ್ಷ ಇವಳಿಗೆ ಯಾವುದೊ ವಾಹನದ ಚಾಲಕನು ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಅಪಘಾತದಲ್ಲಿ ಅಪರಿಚಿತ ಹೆಂಗಸಿಗೆ ತಲೆಗೆ, ಬಲಗಾಲಿಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ವಾಹನ ಚಾಲಕನು ಸ್ಥಳದಿಂದ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು ಇರುತ್ತದೆ. ಈ ಬಗ್ಗೆ ಸಾರ್ವಜನಿಕರು ಅಪರಿಚಿತ ಹೆಂಗಸಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಸೇರಿಕೆ ಮಾಡಿದ್ದು ಆಸ್ಪತ್ರೆಯ ಎಮ್.ಎಲ್.ಸಿ ಮಾಹಿತಿ ಮೇರೆಗೆ ಬೇಟಿ ನೀಡಿ ಗಾಯಾಳುವಿಗೆ ವಿಚಾರಿಸಲಾಗಿ ಪ್ರಜ್ಞೆ ಇರುವುದಿಲ್ಲ ಹಾಗೂ ಆಕೆಯ ವಾರಸುದಾರರು ಯಾರು ಇಲ್ಲದ ಕಾರಣ ಸಕರ್ಾರಿ ತಪರ್ೆಯಾಗಿ ಶ್ರಿ ಸುಖದೇವ್ ಪಿ.ಎಸ್.ಐ ರವರು ಫಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.15/2018 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೆದ್ದರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಶೀಘ್ರವೇ ಹೊಸ ಕಾನೂನು: ಸಚಿವ ಅನುರಾಗ್ ಠಾಕೂರ್ ಜೈಪುರ್: ದೇಶದಲ್ಲಿನ ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಜಾರಿಗೆ ತರಲಿದೆ’ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಹಿಂದೆ ಸುದ್ದಿಗಳ ಏಕಮುಖ ಸಂವಹನವಿತ್ತು, ಆದರೆ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ, ಸುದ್ದಿ ಸಂವಹನವು ಬಹು ಆಯಾಮವಾಗಿದೆ ಎಂದು ಅವರು ಹೇಳಿದರು. ಈಗ ಒಂದು ಹಳ್ಳಿಯ ಸಣ್ಣ ಸುದ್ದಿಯೂ ಡಿಜಿಟಲ್ ಮಾಧ್ಯಮದ ಮೂಲಕ ರಾಷ್ಟ್ರೀಯ ವೇದಿಕೆಗೆ ತಲುಪುತ್ತದೆ ಎಂದು ಹೇಳಿದರು. ‘ಸದ್ಯ ದೇಶದಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಉತ್ತಮ ಭವಿಷ್ಯವಿದೆ ಹಾಗೂ ಸವಾಲುಗಳು ಕೂಡ ಇವೆ. ಇವೆರಡನ್ನು ಸರಿದೂಗಿಸಲು ಹೊಸ ಕಾನೂನಿನ ಅವಶ್ಯಕತೆ ಇದೆ’ ಎಂದು ಠಾಕೂರ್ ತಿಳಿಸಿದರು.ಬದಲಾವಣೆಗಳನ್ನು ಕಾನೂನಿನಲ್ಲಿ ತರಬೇಕು ಮತ್ತು ನಿಮ್ಮ ಕೆಲಸವನ್ನು ಸರಳಗೊಳಿಸಲು ನಾವು ಅದನ್ನು ತರುತ್ತೇವೆ ಎಂದಿದ್ದಾರೆ. ನಾವು ಮಸೂದೆಯನ್ನು ಪರಿಚಯಿಸಲು ಕೆಲಸ ಮಾಡುತ್ತಿದ್ದೇವೆ” ಎಂದು ಹಿಂದಿ ಸುದ್ದಿ ದಿನಪತ್ರಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಠಾಕೂರ್ ಹೇಳಿದರು. ‘ವಿಶೇಷವಾಗಿ ಡಿಜಿಟಲ್ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಪತ್ರಕರ್ತರಿಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಕೋವಿಡ್‌ನಿಂದ ಮೃತಪಟ್ಟ ಎಲ್ಲ ಪತ್ರಕರ್ತರಿಗೆ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ’ ಎಂದು ಅವರು ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು. ‘ಇನ್ನು ಮುಂದೆ ಪತ್ರಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ಕೇಂದ್ರ ಸರ್ಕಾರವು ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಕಾಯ್ದೆ 1867ರ ಬದಲಿಗೆ ಹೊಸ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಇದರಿಂದ ಒಂದು ವಾರದಲ್ಲಿ ನೋಂದಣಿಗೆ ಅವಕಾಶ ನೀಡಲಾಗುವುದು. ಇದು ಸದ್ಯ ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ. ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಒಂದೇ ಸೂರಿನಡಿ ತರಲಾಗುವುದು ಎಂದು ಹೇಳಿದರು. ಪತ್ರಿಕೆಗಳು ಸರಿಯಾದ ಸುದ್ದಿಗಳನ್ನು ಜನಸಾಮಾನ್ಯರ ಮುಂದೆ ಸರಿಯಾದ ಸಮಯದಲ್ಲಿ ತೆರೆದಿಡಬೇಕು. ಸರ್ಕಾರದ ಲೋಪದೋಷಗಳ ಜತೆಗೆ ಸರ್ಕಾರದ ಜನಕಲ್ಯಾಣ ಯೋಜನೆಗಳು, ನೀತಿಗಳು ಸಹ ಜನಸಾಮಾನ್ಯರಿಗೆ ತಲುಪಬೇಕು ಎಂದು ಕಿವಿಮಾತು ಹೇಳಿದರು. ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸವನ್ನು ಮಾಡಬೇಕು ಸಮಾಜದಲ್ಲಿ ಭಯ ಮತ್ತು ಗೊಂದಲದ ವಾತಾವರಣ ನಿರ್ಮಾಣ ಮಾಡುವುದನ್ನು ತಪ್ಪಿಸಬೇಕು ಎಂದು ಅವರು ಎಚ್ಚರಿಸಿದರು.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಮೇಷ ರಾಶಿ: ಈ ದಿನ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು ಮತ್ತು ಸಮತೋಲಿತ ದಿನಚರಿಯನ್ನು ಅನುಸರಿಸಿ. ನೀವು ಪಿತ್ತರಸಕ್ಕೆ ಸಂಬಂಧಿಸಿದ ದೈಹಿಕ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಯಿದೆ. ತಾಯಿ ಮುಕಾಂಬಿಕೆಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ವೃಷಭ ರಾಶಿ: ಪ್ರೀತಿಯ ಜೀವನದಲ್ಲಿ ಅನೇಕ ದೀರ್ಘಕಾಲೀನ ಬದಲಾವಣೆಗಳಾಗಬಹುದು, ಇದರೊಂದಿಗೆ ನೀವು ನಿಮ್ಮ ಗುರುತನ್ನು ಆದರ್ಶವಾದಿ ಪ್ರೇಮಿಯನ್ನಾಗಿ ಮಾಡುತ್ತೀರಿ. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಿಥುನ ರಾಶಿ: ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ದಾಂಪತ್ಯ ಜೀವನದಲ್ಲಿ ಬಿಸಿಲು- ನೆರಳಿನ ಪರಿಸ್ಥಿತಿ ಇರುತ್ತದೆ. ಕೆಲವು ಸವಾಲುಗಳೊಂದಿಗೆ ನಿಮ್ಮ ವೈವಾಹಿಕ ಜೀವನವು ಮುಂದುವರಿಯುತ್ತದೆ. ಗಣಪತಿಯನ್ನು ಪ್ರಾರ್ಥಿಸಿ, ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕಟಕ ರಾಶಿ: ನೀವು ನಿಮ್ಮ ಜೀವನ ಸಂಗಾತಿಯ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ನಡೆಯಬೇಕು. ಅದೇ ಸಮಯದಲ್ಲಿ, ಕುಟುಂಬ ಜೀವನವೂ ಅಡೆತಡೆಗಳಿಂದ ತುಂಬಿರುತ್ತದೆ. ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಸಿಂಹ ರಾಶಿ: ನೀವು ಬೊಜ್ಜು ಮತ್ತು ಮಧುಮೇಹ ಸಮಸ್ಯೆಗಳಿಂದ ಮುಕ್ತರಾಗಿರಲು ವ್ಯಾಯಾಮ ಮಾಡಿ. ಪ್ರೀತಿಯ ಜೀವನದಲ್ಲಿ ಬದಲಾವಣೆಗಳು ಬರಬಹುದು ಮತ್ತು ನಿಮ್ಮ ಸಂಬಂಧವೂ ಕೊನೆಗೊಳ್ಳುವಂತಹ ಪರಿಸ್ಥಿತಿಯಲ್ಲೂ ಬರಬಹುದು. ವೆಂಕಟೇಶ್ವರನನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕನ್ಯಾ ರಾಶಿ: ಈ ದಿನ ನೀವು ಆರೋಗ್ಯವನ್ನು ಪಡೆಯುತ್ತೀರಿ ಮತ್ತು ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ನೀವು ಸಮಯಕ್ಕೆ ಅನುಗುಣವಾಗಿ, ಧ್ಯಾನ ಅಥವಾ ಯೋಗ ಮಾಡುವುದರ ಬಗ್ಗೆ ಹರಿಸಬೇಕು. ಅನಾಥರಿಗೆ ಅಣ್ಣ ನೀಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ತುಲಾ ರಾಶಿ: ಬಹಳ ಯೋಚಿಸಿ – ಅರ್ಥಮಾಡಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ ಏಕೆಂದರೆ ಅನೇಕ ನಿರ್ಧಾರಗಳು ನಿಮ್ಮ ಜೀವನದ ಕಠಿಣ ನಿರ್ಧಾರಗಳಾಗಿವೆ. ವೃದ್ಧರಿಗೆ ಸಹಾಯ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ವೃಶ್ಚಿಕ ರಾಶಿ: ನೀವು ವಿವಾಹಿತರಾಗಿದ್ದರೆ, ದಾಂಪತ್ಯ ಜೀವನದಲ್ಲಿ ಏರಿಳಿತ ಉಳಿದಿರುತ್ತದೆ. ಸಮಯಕ್ಕೆ ತಕ್ಕಂತೆ ವೈವಾಹಿಕ ಜೀವನದಲ್ಲಿ ಬರುವ ಯಾವುದೇ ತಪ್ಪು ತಿಳುವಳಿಕೆಗಳನ್ನು ತೆರವುಗೊಳಿಸುವುದು ಉತ್ತಮ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಧನುಸ್ಸು ರಾಶಿ: ದಿನದ ಆರಂಭವು ನಿಮ್ಮ ವೃತ್ತಿಜೀವನಕ್ಕೆ ಸಾಮಾನ್ಯವಾಗಿ ಶುಭವಾಗಿರುತ್ತದೆ. ನೀವು ಕೆಲವು ದೊಡ್ಡ ಉದ್ಯಮಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಕೆಲಸ ಮಾಡಬಹುದು. ಗಣೇಶನನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಕರ ರಾಶಿ: ಸ್ವಲ್ಪ ಕಷ್ಟಪಡಬೇಕಾಗಬಹುದು ಮತ್ತು ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಆದ್ದರಿಂದ ನಿಮ್ಮ ಉಳಿತಾಯದತ್ತ ಗಮನ ಹರಿಸಿ ಮತ್ತು ಹಣಕ್ಕೆ ಸಂಬಂಧಿಸಿದ ಹೂಡಿಕೆಯನ್ನು ಬುದ್ಧಿವಂತಿಕೆಯಿಂದ ಮಾಡಿ. ದುರ್ಗೆಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕುಂಭ ರಾಶಿ: ಈ ದಿನ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಮಾಡಲು ಸೂಚಿಸುತ್ತದೆ. ನೀವು ನಿಮ್ಮ ಗುರಿಗಳನ್ನು ಪಡೆಯಲು ಕೇಂದ್ರೀಕರಿಸಿ ಪ್ರಯತ್ನ ಮಾಡಬೇಕು. ಈಶ್ವರನನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಿನ ರಾಶಿ: ನೀವು ನಿಮ್ಮ ಜೀವನ ಸಂಗಾತಿಯ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ನಡೆಯಬೇಕು. ಅದೇ ಸಮಯದಲ್ಲಿ, ಕುಟುಂಬ ಜೀವನವೂ ಅಡೆತಡೆಗಳಿಂದ ತುಂಬಿರುತ್ತದೆ. ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags daily bhavishya daily horoscope daily panchanga daily rashi bhavishya dina bhavishya horoscope my acharya nithya bhavishya Nithya Bhavishya nithya bhavishya in kannada nithya panchanga
2020 ರಲ್ಲಿ ಕೋವಿಡ್ -19 ರಂತೆ ಪ್ರತಿಯೊಬ್ಬರಿಗೂ ಇದು ಕಠಿಣ ಸಮಯವಾಗಿದೆ, ಕೆಲವರು ತಮ್ಮ ಕುಟುಂಬ, ಉದ್ಯೋಗ, ಜೀವನವನ್ನು ಸಹ ಕಳೆದುಕೊಂಡಿದ್ದಾರೆ. ಅದೃಷ್ಟ, ನಾವು ಇಲ್ಲಿದ್ದೇವೆ ಮತ್ತು ಆರೋಗ್ಯ ನಮ್ಮ ವೃತ್ತಿಪರ ಉತ್ಪಾದನೆ ಮತ್ತು ಮಾರಾಟ ತಂಡಕ್ಕೆ ಧನ್ಯವಾದಗಳು, ನಿಯಮಿತ ಗ್ರಾಹಕರ ಬೆಂಬಲ ಮತ್ತು ಹೊಸ ಗ್ರಾಹಕರ ನಂಬಿಕೆಗೆ ಧನ್ಯವಾದಗಳು, ನಾವು ಕಳೆದ 2020 ರಲ್ಲಿ ಹೊಸ ರಫ್ತು ದಾಖಲೆಯನ್ನು ಅಂತಹ ಕಠಿಣ ಸಮಯದಲ್ಲಿ ಹೊಡೆದಿದ್ದೇವೆ. ಹಣಕಾಸಿನ ಹೇಳಿಕೆಗಳ ಪ್ರಕಾರ, ನಾವು 128300 ಟನ್‌ಗಳನ್ನು ಉತ್ಪಾದಿಸಿದ್ದೇವೆ ಮತ್ತು ಎಲ್ಲಾ ರೀತಿಯ ಅಲ್ಯೂಮಿನಿಯಂ ಕಾಯಿಲ್, ಶೀಟ್, ಫಾಯಿಲ್ ಮತ್ತು ಸರ್ಕಲ್ ಸೇರಿದಂತೆ ಪ್ರಪಂಚದಾದ್ಯಂತ 123000 ಟನ್‌ಗಳನ್ನು ಮಾರಾಟ ಮಾಡಿದ್ದೇವೆ. 40% ಕ್ಕಿಂತ ಹೆಚ್ಚು ಅಲ್ಯೂಮಿನಿಯಂ ಕಾಯಿಲ್ ಮತ್ತು 20% ಅಲ್ಯೂಮಿನಿಯಂ ಶೀಟ್ ಆಗಿದೆ .ಕೋವಿಡ್-19 ಯುಎಸ್ಎಯಲ್ಲಿ ತುಂಬಾ ಗಂಭೀರವಾಗಿದ್ದರೂ, ಯುಎಸ್ಎ ಮತ್ತು ಆಫ್ರಿಕಾದಲ್ಲಿ ಕಲರ್ ಪ್ರಿಪೇಯ್ಡ್ ಅಲ್ಯೂಮಿನಿಯಂ ಕಾಯಿಲ್ನ ಬೇಡಿಕೆ ಇನ್ನೂ ಹೆಚ್ಚುತ್ತಿದೆ. ಅದು ಹೊಸ ದಾಖಲೆಯಾಗಿದೆ. ಇತರ ದೇಶಗಳಿಗೆ, ಗೃಹಬಳಕೆ ಮತ್ತು ಆಹಾರ ಪ್ಯಾಕಿಂಗ್‌ಗಾಗಿ ಅಲ್ಯೂಮಿನಿಯಂ ಫಾಯಿಲ್‌ನ ಬೇಡಿಕೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಏರಿತು, ಬಹುಶಃ ಕೋವಿಡ್ -19 ರ ಪರಿಣಾಮದಿಂದಾಗಿ, ಹೆಚ್ಚಿನ ಆಹಾರವನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ ಅಥವಾ ಅಲ್ಯೂಮಿನಿಯಂ ಫಾಯಿಲ್‌ನಿಂದ ಉತ್ತಮ ಪ್ಯಾಕಿಂಗ್ ಅಗತ್ಯವಿದೆ ಕೋವಿಡ್ -19 ಅನ್ನು ಶೀಘ್ರವಾಗಿ ಅಳಿಸಿಹಾಕಬಹುದು ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ ಮತ್ತು ನಾವು ಪ್ರತಿ ವರ್ಷ ಎಂದಿನಂತೆ ನಮ್ಮ ಗ್ರಾಹಕರನ್ನು ಭೇಟಿ ಮಾಡಲು ಬರಬಹುದು, ಮುಖಾಮುಖಿಯಾಗಿ ಮಾತನಾಡಬಹುದು ಮತ್ತು ತಬ್ಬಿಕೊಳ್ಳಬಹುದು ಮತ್ತು ನಗಬಹುದು, ಆದರೆ ಲೈನ್‌ನಲ್ಲಿ ಅಲ್ಲ. ನಾವು ಇನ್ನೂ ಉತ್ತಮ ಗುಣಮಟ್ಟದ ಅಲ್ಯೂಮಿನಿಯಂ ಅನ್ನು ಉತ್ಪಾದಿಸುತ್ತೇವೆ ಮತ್ತು ನಮ್ಮ ಎಲ್ಲಾ ಗ್ರಾಹಕರಿಗೆ ಉತ್ತಮ ಬೆಲೆಯನ್ನು ನೀಡಲು ಪ್ರಯತ್ನಿಸುತ್ತೇವೆ, ಕಡಿಮೆ ಅಥವಾ ದೊಡ್ಡ ಪ್ರಮಾಣದಲ್ಲಿ, ನಮಗೆ ಸಾಧ್ಯವಾದರೆ .ನಾವು ಪರಸ್ಪರ ಲಾಭದ ಮೇಲೆ ದೀರ್ಘ ಮತ್ತು ಸಂತೋಷದ ಸಂಬಂಧಗಳನ್ನು ಸ್ಥಾಪಿಸಲು ಬಯಸುತ್ತೇವೆ. ಸಹಜವಾಗಿ, ನಮ್ಮಿಂದ ಯಾವುದೇ ಸಮಸ್ಯೆ ಅಥವಾ ತಪ್ಪು ಇದ್ದರೆ, ಅದನ್ನು ಸೂಚಿಸಿ, ಆದ್ದರಿಂದ ನಾವು ಅದನ್ನು ಸುಧಾರಿಸಬಹುದು ಮತ್ತು ನಿಮ್ಮ ಸಹಾಯ ಮತ್ತು ಬೆಂಬಲದೊಂದಿಗೆ ಬೆಳೆಯಬಹುದು. ವೃತ್ತಿಯು ಪರಿಪೂರ್ಣವಾಗಿಸುತ್ತದೆ, 2021 ರಲ್ಲಿ ನಾವು ಒಟ್ಟಿಗೆ ಹೆಚ್ಚಿನದನ್ನು ಮಾಡೋಣ ಪೋಸ್ಟ್ ಸಮಯ: ಜನವರಿ-09-2021 ನಮ್ಮ ಮಾರಾಟ ಜಾಲದ ಬಗ್ಗೆ ನಮಗೆ ವೃತ್ತಿಯನ್ನು ಸಂಪರ್ಕಿಸಿ ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿಯ ಕುರಿತು ವಿಚಾರಣೆಗಾಗಿ, ದಯವಿಟ್ಟು ನಿಮ್ಮ ಇಮೇಲ್ ಅನ್ನು ನಮಗೆ ಕಳುಹಿಸಿ ಮತ್ತು ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರುತ್ತೇವೆ.
ಟಿ ಎಂ ಶಹೀದ್ ತೆಕ್ಕಿಲ್ ಮತ್ತು ಕುಟುಂಬಸ್ಥರ ವತಿಯಿಂದ ಕೋವಿಡ್ 19 ಕೊರೊನ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಎಂ ಬಿ ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರ ಸಂಘದ ಸಾರಥ್ಯದಲ್ಲಿ ವಲಸೆ- ಅಸಂಘಟಿತ 800 ಕಾರ್ಮಿಕರಿಗೆ ದಿನ ನಿತ್ಯ ಊಟ ಮತ್ತು ಅಹಾರ ಸರಬರಾಜು ಮಾಡುವ ಯೋಜನೆಗೆ ಒಂದು ದಿನದ ಖರ್ಚು ರೂ.18 ಸಾವಿರ ಧನಸಹಾಯವನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಖಜಾಂಜಿ ಟಿ. ಎಂ. ಜಾವೇದ್ ತೆಕ್ಕಿಲ್ ಅವರು ಹಸ್ತಾಂತರಿಸಿದರು. ಕಾರ್ಮಿಕರಿಗೆ ಗುಣಮಟ್ಟದ ಆಹಾರವನ್ನು ಪೂರೈಸುವ ಕಮ್ಯೂನಿಟಿ ಕಿಚನ್ ಕಾರ್ಯಕ್ರಮದ ಅನುಷ್ಠಾನ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಪ್ರಾರಂಭ ಮಾಡಿದ ಎಂ ಬಿ ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರ ಸಂಘಕ್ಕೆ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ.ಶಹೀದ್ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ , ಶ್ರೀಮತಿ ಹರಿಣಿ ಸದಾಶಿವ, ಜಿಲ್ಲಾ ವಕ್ಫ್ ಸದಸ್ಯ ಕೆ ಎಂ ಮುಸ್ತಫಾ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್, ಕಾರ್ಮಿಕ ಮುಖಂಡರುಗಳಾದ ಕೆ ಪಿ ಜಾನಿ, ನಾಗರಾಜ್, ಮಂಜುನಾಥ್, ಮಲ್ಲೇಶಿ ಮೊದಲಾದವರು ಉಪಸ್ಥಿತರಿದ್ದರು ಎಸ್ ವಿ ಪ್ರಸಾದ್ Send an email April 20, 2020 0 220 Less than a minute Facebook Twitter WhatsApp Telegram Share Facebook Twitter LinkedIn Tumblr Pinterest Reddit VKontakte Odnoklassniki Pocket Share via Email Print
ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಮತ್ತೆ ಮೂವರು‌ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ: ಗೋಕಾಕ್​​ ನಗರದಲ್ಲಿ ನಡೆದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು‌ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು ಆ. 07ರಂದು ಗೋಕಾಕ್​​ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆ ಬರೆದ ಆರೋಪ ಕೇಳಿಬಂದಿದೆ. ಅಕ್ರಮದಲ್ಲಿ ಸಹಾಯ ಸೇರಿದಂತೆ ಇಲೆಕ್ಟ್ರಾನಿಕ್ ಡಿವೈಸ್​​ಗಳನ್ನು ಮಾರಾಟ ಮಾಡಿದ ಪ್ರಕರಣ ಸಂಬಂಧ ಈಗಾಗಲೇ 17 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ತೀವ್ರಗೊಳಿಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶುಕ್ರವಾರ ಗೋಕಾಕ್​​ ತಾಲೂಕಿನ‌ ಅರಭಾವಿ ಪಟ್ಟಣದ ಅಕ್ಷಯ್ ಭಂಡಾರಿ (33), ಬೀರಣಗಡ್ಡಿ ಗ್ರಾಮದ ಬಸವರಾಜ ದುಂದನಟಿ (34), ರಾಜಾಪೂರ ಗ್ರಾಮದ ಶ್ರೀಧರ ಕಟ್ಟಿಕಾರ್ (22) ಎಂಬುವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಅಕ್ಷಯ ಮತ್ತು ಶ್ರೀಧರ್ ಮೇಲೆ ಪರೀಕ್ಷಾರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟ‌ ಆರೋಪವಿದೆ. ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್ ತಂದು ಪ್ರಕರಣದ ಪ್ರಮುಖ ಆರೋಪಿ ಸಂಜು ಭಂಡಾರಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಇಲೆಕ್ಟ್ರಾನಿಕ್ ಡಿವೈಸ್​ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್ ಬಂಧಿತರಿಂದ ಮೊಬೈಲ್ ಮತ್ತು 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್, 18 ಇಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಬಸವರಾಜ ಪರೀಕ್ಷಾ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹೇಳಿದ ಆರೋಪವಿದೆ. ಈತನಿಂದ ಒಂದು ಮೊಬೈಲ್, ಒಂದು ಬೈಕ್​​ ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹೊಸಪೇಟೆ(ವಿಜಯನಗರ ಜಿಲ್ಲೆ),:- ವಿವಿಧ ಇಲಾಖೆಗಳ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟಷ್ಟೇ ಮಹತ್ವವನ್ನು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೂ ನೀಡಬೇಕು. ಈ ಜಿಲ್ಲೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರ ಕೆಲಸ-ಕಾರ್ಯಗಳಿಗೆ ಸ್ಪಂದಿಸಬೇಕು. ಪ್ರೀತಿ-ವಿಶ್ವಾಸ ಮತ್ತು ಗೌರವಗಳಿಂದ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮುಜರಾಯಿ,ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸೂಚನೆ ನೀಡಿದರು. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲಬಾರಿಗೆ ನಗರದ ಜಿಲ್ಲಾಕ್ರೀಡಾಂಗಣದಲ್ಲಿರುವ ಒಳಾಂಗಣದ ಕ್ರೀಡಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಬಹಳಷ್ಟು ಕನಸುಗಳನ್ನಿಟ್ಟುಕೊಂಡಿದ್ದಾರೆ;ಅವುಗಳನ್ನೆಲ್ಲಾ ನಾವೆಲ್ಲ ಈಡೇರಿಸಬೇಕಾಗಿದೆ. ಇದಕ್ಕಾಗಿ ಸಚಿವರು,ಶಾಸಕರು,ಸಂಸದರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ತಂಡವಾಗಿ ಜಿಲ್ಲೆಯನ್ನು ಅತ್ಯಂತ ವೇಗವಾಗಿ ಅಭಿವೃದ್ಧಿಪಡಿಸಬೇಕಿದ್ದು,ಇದರಲ್ಲಿ ಅಧಿಕಾರಿಗಳ ಪಾತ್ರ ಅಪಾರವಾಗಿದ್ದು,ಅದನ್ನು ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ನೂತನ ಐತಿಹಾಸಿಕ ಜಿಲ್ಲೆಗೆ ಸೇವೆ ಸಲ್ಲಿಸಲು ಸಿಕ್ಕಿರುವ ಸುದೈವಕವಾಶ ಎಂದು ಭಾವಿಸಿ ಕೆಲಸ ಮಾಡಿ ಎಂದು ಅವರು ಸಲಹೆ ನೀಡಿದರು. ಸರಕಾರದ ಯೋಜನೆಗಳ ಯಶಸ್ವಿಗೆ ಹಾಗೂ ಜನಪ್ರತಿನಿಧಿಗಳ ಅಭಿವೃದ್ಧಿ ಅಪೇಕ್ಷಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ;ಒಂದು ತಂಡವಾಗಿ ಮಾಡಿದಾಗ ಮಾತ್ರ ಯೋಜನೆಗಳು ಕೆಳಹಂತದವರೆಗೆ ತಲುಪಲು ಸಾಧ್ಯ ಎಂದರು. ಅಧಿಕಾರಿಗಳು ತಮ್ಮ ಇಲಾಖೆಯ ಅಗತ್ಯ ದಾಖಲೆಗಳ ವರ್ಗಾವಣೆ ಹಾಗೂ ಇನ್ನೀತರ ವಿಜಯನಗರಕ್ಕೆ ಸಂಬಂಧಿಸಿದ ಕೆಲಸಗಳನ್ನು ಕ್ಷೀಪ್ರಗತಿಯಲ್ಲಿ ನಿರ್ವಹಿಸುವಂತೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಜೊಲ್ಲೆ ಅವರು ತಮ್ಮ ತಮ್ಮ ಇಲಾಖೆಗಳಲ್ಲಿ ವಿಶಿಷ್ಟವಾಗಿ ಮತ್ತು ಹೊಸತನದಿಂದ ಕೂಡಿದ ಕೆಲಸಗಳು ಏನು ಮಾಡಲು ಸಾಧ್ಯವಿದೆಯೋ ಅವುಗಳನ್ನು ಮಾಡಿ;ಅದಕ್ಕೆ ನಮ್ಮ ಬೆಂಬಲವಿದೆ ಎಂದರು. ಮುಂದಿನ ದಿನಗಳಲ್ಲಿ ಕೆಡಿಪಿ ಸಭೆ ಮಾಡುವುದರ ಜತೆಗೆ ಇಲಾಖಾವಾರು ಪ್ರಗತಿ ಪರಿಶೀಲನೆ ಮಾಡುವುದಾಗಿ ಅವರು ತಿಳಿಸಿದರು. *ಮುಖ್ಯಮಂತ್ರಿಗಳೊಂದಿಗೆ ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದ ಸಭೆ:* ಇದೇ ಫೆ.04ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು. ಸಭೆಯಲ್ಲಿ ಸಚಿವರಾದ ಆನಂದಸಿಂಗ್, ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಜಿಲ್ಲೆಯ ಆಡಳಿತ ಯಂತ್ರ ಚುರುಕಾಗಲು ಅಗತ್ಯವಿರುವ ಅಂಶಗಳನ್ನು ಪ್ರಸ್ತಾಪಿಸಲಾಗುವುದು ಎಂದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯವಿರುವ ಸಲಹೆ-ಸೂಚನೆಗಳನ್ನು ಸಾರ್ವಜನಿಕರು ನೀಡುವಂತೆ ಮನವಿ ಮಾಡಿರುವ ಸಚಿವೆ ಜೊಲ್ಲೆ ಅವರು ಸಲಹೆ-ಸೂಚನೆಗಳನ್ನು ತಮಗೆ ಕಳುಹಿಸುವಂತೆ ಕೋರಿಕೊಂಡರು. *ತುರ್ತಾಗಿ ಆಗಬೇಕಾಗಿರುವ ಕಾರ್ಯಗಳ ಪಟ್ಟಿ ಸಲ್ಲಿಸಿ*: ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ತುರ್ತಾಗಿ ಆಗಬೇಕಾಗಿರುವ ಪ್ರಮುಖವಾದ 05 ಕಾರ್ಯಗಳ ಪಟ್ಟಿಯನ್ನು ಇನ್ನೊಂದು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.ಜಿಲ್ಲಾಧಿಕಾರಿಗಳು ಅವುಗಳನ್ನು ಕ್ರೋಢೀಕರಿಸಿ ನನಗೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವೆ ಜೊಲ್ಲೆ ಅವರು ತಿಳಿಸಿದರು. ಇನ್ಮುಂದೆ ಜಿಲ್ಲೆಗೆ ನಾನು ನಿಯಮಿತವಾಗಿ ಭೇಟಿ ನೀಡಲಿದ್ದೇನೆ. ಪ್ರತಿ ಸಭೆಯಲ್ಲಿಯೂ ಈ ಹಿಂದಿನ ಸಭೆಯಲ್ಲಿ ನೀಡಿದ್ದ ಸೂಚನೆಗಳಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು ಮುಖ್ಯಮಂತ್ರಿಗಳು ಇತ್ತೀಚೆಗೆ ತಾನೇ "ಗ್ರಾಮ ಒನ್" ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಅದರ ಸಮರ್ಪಕ ಅನು ಹೆಚ್ಚಿನ ಗಮನ ನೀಡುವಂತೆ ಸೂಚನೆ ನೀಡಿದ್ದೇನೆ.ಜಿಲ್ಲೆಯ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಬಗ್ಗೆ ಒಂದು ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ನಗರೋತ್ಥಾನ ಯೋಜನೆಯ ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅವರು ಸೂಚನೆ ನೀಡಿದರು. ಆರ್‍ಟಿಪಿಸಿಆರ್ ಲ್ಯಾಬೋರೇಟರಿ ಸ್ಥಾಪನೆಗೆ ಅಗತ್ಯ ಕ್ರಮ: ವಿಜಯನಗರ ಜಿಲ್ಲೆಯಲ್ಲಿ ಆರ್‍ಟಿಪಿಸಿಆರ್ ಲ್ಯಾಬೋರೇಟರಿ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಸ್ಥಾಪಿಸಲು ಅಗತ್ಯ ಕ್ರಮವಹಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಚಿವೆ ಜೊಲ್ಲೆ ಅವರು ತಿಳಿಸಿದರು. ಡಿಎಚ್‍ಒ ಡಾ.ಜನಾರ್ಧನ್ ಅವರು ಇಲ್ಲಿ ಲ್ಯಾಬ್ ಇಲ್ಲದೇ ಇರುವುದರಿಂದ ಈ ಜಿಲ್ಲೆಯಲ್ಲಿ ಸಂಗ್ರಹವಾಗುವ ಸ್ವ್ಯಾಬ್‍ಗಳನ್ನು ಪ್ರತಿ ತಾಲೂಕುಗಳಲ್ಲಿ ಸಿದ್ದಪಡಿಸಲಾದ ವಾಹನಗಳ ಮುಖಾಂತರ ಬಳ್ಳಾರಿ ವಿಮ್ಸ್ ಲ್ಯಾಬ್‍ಗೆ ಕಳುಹಿಸಲಾಗುತ್ತಿದೆ ಎಂದು ವಿವರಿಸಿದಕ್ಕೆ ಅವರು ಉತ್ತರಿಸಿದರು. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯಲ್ಲಿ 1336 ಜನರು ಕೋವಿಡ್‍ನಿಂದ ಸಾವಿಗಿಡಾಗಿದ್ದು,ಅದರಲ್ಲಿ 496 ಜನರಿಗೆ ಪರಿಹಾರ ಒದಗಿಸಲಾಗಿದ್ದು;ಉಳಿದವರಿಗೂ ಸರಕಾರದ ನಿಯಮಾನುಸಾರ ಒದಗಿಸಲಾಗುತ್ತದೆ ಎಂದು ಡಿಎಚ್‍ಒ ಅವರು ವಿವರಿಸಿದರು. ಜಿಲ್ಲೆಯಲ್ಲಿ 2366 ಸಕ್ರಿಯ ಪ್ರಕರಣಗಳಿದ್ದು,2086 ಜನರು ಹೋಂಐಸೋಲೇಶನ್‍ನಲ್ಲಿದ್ದಾರೆ.2ನೇ ಅಲೆಯಂತೆ ಈ ಸಂದರ್ಭದಲ್ಲಿ ಐಸಿಯೂ,ಆಕ್ಸಿಜನ್,ಬೇಡ್ ಕೊರತೆ ಕಂಡುಬಂದಿರುವುದಿಲ್ಲ ಎಂದು ವಿವರಿಸಿದ ಅವರು ಕಳೆದ ಜನೆವರಿ ತಿಂಗಳೊಂದರಲ್ಲಿಯೇ ಈ ಜಿಲ್ಲೆಯಲ್ಲಿ 2400 ಮಕ್ಕಳಿಗೆ ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದವು;ಎಲ್ಲರೂ ಚೇತರಿಸಿಕೊಂಡಿದ್ದಾರೆ. ಬೆಡ್‍ಗಳ ಸಾಮಥ್ರ್ಯ,ಆಕ್ಸಿಜನ್ ಕೊರತೆ ಕಂಡುಬಂದಿರುವುದಿಲ್ಲ ಎಂದು ತಿಳಿಸಿದ ಡಿಎಚ್‍ಒ ಜನಾರ್ಧನ್ ಅವರು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ.10.28 ಇದೆ ಎಂದರು. ರಾಗಿ ಖರೀದಿ ಕೇಂದ್ರ ಆರಂಭ;ಸಚಿವರೊಂದಿಗೆ ಚರ್ಚಿಸಿ ಕ್ರಮ: ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರಗಳು ಆರಂಭಿಸುವಂತೆ ರೈತರು ಕೂಗು ಕೇಳಿಬರುತ್ತಿದ್ದು, ಈ ಕುರಿತು ಸಚಿವರೊಂದಿಗೆ ಚರ್ಚಿಸಿ ಕೇಂದ್ರಗಳನ್ನು ಆರಂಭಿಸಲು ಕ್ರಮವಹಿಸಲಾಗುವುದು ಎಂದು ಸಚಿವೆ ಜೊಲ್ಲೆ ಅವರು ತಿಳಿಸಿದರು. ಬೆಳೆಹಾನಿ ಸಮೀಕ್ಷೆ ಸಂದರ್ಭದಲ್ಲಿ ರೈತರು ಯಾವುದೇ ದೂರುಗಳಿದ್ದಲ್ಲಿ ಸ್ಪಂದಿಸಿ ಮತ್ತು ಅವುಗಳು ಬರದಂತೆ ನೋಡಿಕೊಳ್ಳಿ ಎಂದು ಸಚಿವೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ 2646 ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು,ನಿಯಮಾನುಸಾರ 15.90ಲಕ್ಷ ರೂ.ಗಳ ದಂಡವನ್ನು ಅವರಿಂದ ಸಂಗ್ರಹಿಸಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಅವರು ತಿಳಿಸಿದರು. 2144 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 2.90 ಕೋಟಿ ರೂ.ಗಳ ಪರಿಹಾರ ಒದಗಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಶರಣಪ್ಪ ಭೋಗಿ ಅವರು ತಿಳಿಸಿದರು. 07 ಸಾವಿರ ಮಕ್ಕಳು ಸರಕಾರಿ ಶಾಲೆಗೆ ದಾಖಲು: ನಮ್ಮ ಜಿಲ್ಲೆಯಲ್ಲಿ ಪ್ರತಿ ವರ್ಷ 4ರಿಂದ 5 ಸಾವಿರ ಮಕ್ಕಳು ಸರಕಾರಿ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ; ಪ್ರತಿ ವರ್ಷ ಸರಕಾರಿ ಶಾಲೆಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆ ಜಾಸ್ತಿ ಆಗುತ್ತಲೇ ಹೊಗುತ್ತಿರುವುದು ವಿಶೇಷ. ಈ ವರ್ಷ 07 ಸಾವಿರ ಮಕ್ಕಳು ಸರಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಭೆಗೆ ವಿವರಿಸಿದ ಡಿಡಿಪಿಐ ರಾಮಪ್ಪ ಅವರು ಇಡೀ ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯ ಪ್ರಥಮ ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಗೆ ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದ ಡಿಡಿಪಿಐ ರಾಮಪ್ಪ ಅವರು ಕೆಲದಿನಗಳ ಹಿಂದಷ್ಟೇ ಅಧಿಸೂಚನೆ ಹೊರಡಿಸಲಾಗಿರುವ ಶಿಕ್ಷಕರ ನೇಮಕಾತಿಯಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಗೆ 1035 ಹುದ್ದೆಗಳನ್ನು ನೀಡಲಾಗಿದೆ. ಪ್ರಾಥಮಿಕ ಶಾಲೆಗೆ 923 ಅತಿಥಿ ಶಿಕ್ಷಕರು, 795 ಪ್ರೌಢಶಾಲಾ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಕೃಷಿ,ಧಾರ್ಮಿಕ ಇಲಾಖೆ,ನಗರಾಭಿವೃದ್ಧಿ, ಸಮಾಜಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಇದೇ ಸಂದರ್ಭದಲ್ಲಿ ನಡೆಸಿದ ಸಚಿವೆ ಜೊಲ್ಲೆ ಅವರು ಈ ಸಂದರ್ಭದಲ್ಲಿ ಅಗತ್ಯ ಸಲಹೆ-ಸೂಚನೆಗಳನ್ನ ನೀಡಿದರು. ಈ ಸಂದರ್ಭದಲ್ಲಿ ನರೇಗಾ ದಿವಸ್ ಆಚರಣೆ ಅಂಗವಾಗಿ ಹೊರತರಲಾದ ನರೇಗಾ,ಜಲಜೀವ ಮಿಶನ್ ಕ್ಯಾಲೇಂಡರ್‍ಗಳು ಹಾಗೂ ಡೈರಿಗಳನ್ನು ಸಚಿವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಜಿಪಂ ಸಿಇಒ ಭೋಯರ್ ಹರ್ಷಲ್ ನಾರಾಯಣ, ಎಸ್ಪಿ ಡಾ.ಅರುಣ, ಅಪರ ಜಿಲ್ಲಾಧಿಕಾರಿ ಮಹೇಶಬಾಬು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಹಲೋ ಫ್ರೆಂಡ್ಸ್ ಇವತ್ತು ನಾವು ಹೇರ್ ಕೇರ್ ಟಿಪ್ಸ್ಗಳನ್ನು ನೋಡೋಣ. ಎಲ್ಲರು ಉದ್ದವಾದ ದಟ್ಟವಾದ ಕೂದಲು ಬೇಕೆಂದು ಆಸೆಪಡುವುದು ಸಹಜ. ಆದರೆ ಆ ಉದ್ದನೆಯ, ದಪ್ಪನೆಯ ಕೂದಲು ಎಲ್ಲರಿಗು ಬರುವುದಿಲ್ಲ. ಪ್ರತಿನಿತ್ಯ ನಾವು ಕೂದಲು ಉದುರುವ ಸಮಸ್ಯೆಯನ್ನು ಪ್ರತಿಯೊಬ್ಬರಲ್ಲೂ ಕಾಣಬಹುದು. ಹಾಗಾಗಿ ಇದನೆಲ್ಲ ತಪ್ಪಿಸಲು ನಾವು ಕೆಲವು ಟಿಪ್ಸ್ ಗಳನ್ನು ಹೇಳುತ್ತೇವೆ. 1. ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯಿರಿ ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯ ಬೇಕು. ಇದು ನಿಮ್ಮ ನೆತ್ತಿ ಮತ್ತು ಕೂದಲು ಕೊಳಕು ಮತ್ತು ಹೆಚ್ಚುವರಿ ಎಣ್ಣೆಯಿಂದ ಮುಕ್ತವಾಗಿರುವುದನ್ನು ಖಚಿತಪಡಿಸುತ್ತದೆ. ನೀವು ತುಂಬಾ ಒಣ ಕೂದಲು ಹೊಂದಿದ್ದರೆ, ವಾರಕ್ಕೆ ಎರಡು ಬಾರಿ ತೊಳೆಯಿರಿ. ನೀವು ಎಣ್ಣೆಯುಕ್ತ ನೆತ್ತಿಯನ್ನು ಹೊಂದಿದ್ದರೆ, ಪರ್ಯಾಯ ದಿನಗಳಲ್ಲಿ ನಿಮ್ಮ ಕೂದಲನ್ನು ತೊಳೆದರೆ ಉತ್ತಮ. 2. ರಾಸಾಯನಿಕ ಶ್ಯಾಂಪೂಗಳನ್ನು ಬಳಸಬೇಡಿ ನಿಮ್ಮ ಕೂದಲನ್ನು ಹಾನಿ ಮಾಡುವ ಎಲ್ಲಾ ಅಂಶಗಳನ್ನು ನೀವು ನಿಜವಾಗಿಯೂ ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನೀವು ಯಾವ ರೀತಿಯ ಶ್ಯಾಂಪೂಗಳನ್ನು ಬಳಸುತ್ತೀರಿ ಎಂಬುದನ್ನು ನೀವು ನಿಯಂತ್ರಿಸಬಹುದು. ನಿಮ್ಮ ಶಾಂಪೂದಲ್ಲಿನ ರಾಸಾಯನಿಕಗಳ ಸಂಖ್ಯೆಯನ್ನು ಕಡಿಮೆ ಮಾಡಿ, ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ. ನಿಮ್ಮ ಕೂದಲಿನ ಪ್ರಕಾರಕ್ಕೆ ಸರಿಹೊಂದುವ ಸೌಮ್ಯವಾದ ಶ್ಯಾಂಪೂಗಳನ್ನು ಬಳಸಿ. ಶ್ಯಾಂಪೂಗಳಲ್ಲಿನ ಸಲ್ಫೇಟ್‌ಗಳು ಮತ್ತು ಪ್ಯಾರಬೆನ್‌ಗಳನ್ನು ಕ್ರಮವಾಗಿ ಲ್ಯಾಥರಿಂಗ್ ಮತ್ತು ಸಂರಕ್ಷಿಸಲು ಬಳಸಲಾಗುತ್ತದೆ, ಆದರೆ ಅವು ಕಾಲಾನಂತರದಲ್ಲಿ ಚರ್ಮಕ್ಕೆ ಕಿರಿಕಿರಿಯನ್ನು ಉಂಟುಮಾಡುತ್ತದಲ್ಲದೆ ಹಾರ್ಮೋನುಗಳ ಅಡೆತಡೆಗಳ ಅಪಾಯವನ್ನು ಹೆಚ್ಚಿಸಾಯುತ್ತದೆ. 3. ಕಂಡಿಷನರ್ ನಿಮ್ಮ ಕಂಡಿಷನರ್ ಕೂದಲು ಉದುರುವಿಕೆಯನ್ನು ನೇರವಾಗಿ ಮತ್ತು ನಿರ್ವಹಿಸುವಂತೆ ಮಾಡುವ ಅಂಶಗಳನ್ನು ಒಳಗೊಂಡಿದೆ. ಇದು ನಿಮ್ಮ ಕೂದಲನ್ನು ಶಾಖದ ಶೈಲಿಯಿಂದ ರಕ್ಷಿಸುತ್ತದೆ. ಆದಾಗ್ಯೂ, ಇದನ್ನು ಕೂದಲಿನ ತುದಿಗಳಲ್ಲಿ ಮಾತ್ರ ಅನ್ವಯಿಸಬೇಕು ಮತ್ತು ನಿಮ್ಮ ನೆತ್ತಿಯ ಮೇಲೆ ಅಲ್ಲ. ಅಲ್ಲದೆ, ಅಪ್ಲಿಕೇಶನ್ ನಂತರ ಅದನ್ನು ಸಂಪೂರ್ಣವಾಗಿ ತೊಳೆಯಲು ಖಚಿತಪಡಿಸಿಕೊಳ್ಳಿ. 4. ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಒಣಗಿಸಿ ಹೆಚ್ಚಿನವರು ಕೂದಲು ಒಣಗಿಸಲು ಬ್ಲೋ ಡ್ರೈಯಿಂಗ್ ಅನ್ನು ಬಳಸುತ್ತಾರೆ. ಇದು ಕೂದಲನ್ನು ಸುಂದರಗೊಳಿಸುತ್ತದೆ ನಿಜ. ಆದರೆ ಅತಿಯಾದ ಹೀಟ್ ಸ್ಟೈಲಿಂಗ್ ನಿಮ್ಮ ಕೂದಲಿನ ನೆತ್ತಿಯನ್ನು ಹಾನಿಗೊಳಿಸುತ್ತದೆ. ಶಾಂಪೂ ನಂತರ ಕೂದಲನ್ನು ನೈಸರ್ಗಿಕವಾಗಿ ಗಾಳಿಗೆ ಒಣಗಿಸಾಲು ಬಿಡಿ ಅಥವಾ ಟವೆಲ್ನ ಸಹಾಯದಿಂದ ಒಣಗಿಸುವುದು ಉತ್ತಮ ಮಾರ್ಗವಾಗಿದೆ. ಒದ್ದೆ ಕೂದಲಿನಲ್ಲಿ ಮಲಗಬೇಡಿ ಅಥವಾ ಒದ್ದೆಯಾದ ಕೂದಲನ್ನು ಬಾಚಬೇಡಿ. ಟವೆಲ್‌ನಿಂದ ಒರಟಾಗಿ ಉಜ್ಜುವುದರಿಂದ ನಿಮ್ಮ ಕೂದಲಿನ ಹೊರಪೊರೆಗೆ ಹಾನಿಯಾಗಬಹುದು. ಕೂದಲನ್ನು ಗಟ್ಟಿಯಾಗಿ ಒರೆಸಬೇಡಿ. 5. ನಿಮ್ಮ ಕೂದಲಿಗೆ ಸರಿಯಾಗಿ ಎಣ್ಣೆ ಹಚ್ಚಿ ಶಾಂಪೂ ಪೂರ್ವ ಚಿಕಿತ್ಸೆಗಳಾದ ಎಣ್ಣೆ ಹಚ್ಚುವುದು ಮತ್ತು ಮಸಾಜ್ ಮಾಡುವುದು ನೆತ್ತಿಯ ಮೇಲೆ ರಕ್ತ ಪರಿಚಲನೆ ಸುಧಾರಿಸುತ್ತದೆ, ನಿಮ್ಮ ಸ್ನಾಯುಗಳನ್ನು ವಿಶ್ರಾಂತಿ ಮಾಡುತ್ತದೆ, ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಕೂದಲನ್ನು ಪೋಷಿಸುತ್ತದೆ. ಇದು ತೇವಾಂಶವನ್ನು ಪುನಃಸ್ಥಾಪಿಸುತ್ತದೆ, ಕೂದಲಿನ ಬೆಳವಣಿಗೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ವಿಭಜಿತ ತುದಿಗಳನ್ನು ಸರಿಪಡಿಸುತ್ತದೆ. ನೀವು ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ಕ್ಯಾಸ್ಟರ್ ಆಯಿಲ್ ಮತ್ತು ಇಷ್ಟಗಳಿಂದ ಆಯ್ಕೆ ಮಾಡಬಹುದು. ಒಮ್ಮೊಮ್ಮೆ ಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಮತ್ತು ಎಣ್ಣೆಯು ತನ್ನ ರೀತಿಯಲ್ಲಿ ಕಾರ್ಯನಿರ್ವಹಿಸಲು ನಿಮ್ಮ ತಲೆಯನ್ನು ಟವೆಲ್‌ನಲ್ಲಿ ಸುತ್ತಿಕೊಳ್ಳಿ. ಶಾಂಪೂ ಮಾಡುವ ಮೊದಲು ನಿಮ್ಮ ಕೂದಲಿನ ಹೊರಪೊರೆಯನ್ನು ಶಮನಗೊಳಿಸಲು ಮುಖವಾಡವನ್ನು ಪರಿಗಣಿಸಿ. ಶಾಂಪೂ ಹಚ್ಚುವ ಸಮಯದಲ್ಲಿ ಕೂದಲಿನ ಎಳೆಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. 6. ಅಗಲವಾದ ಹಲ್ಲಿನ ಬಾಚಣಿಗೆ ಬಳಸಿ ಒದ್ದೆಯಾದ ಕೂದಲು ದುರ್ಬಲವಾಗಿರುತ್ತದೆ ಮತ್ತು ಒಡೆಯುವ ಸಾಧ್ಯತೆಯಿದೆ. ನಿಮ್ಮ ಕೂದಲು ಒಣಗಲು ಬಿಡಿ ಮತ್ತು ನಂತರ ನಿಮ್ಮ ಕೂದಲನ್ನು ಬ್ರಷ್ ಮಾಡಲು ಅಗಲವಾದ ಹಲ್ಲಿನ ಬಾಚಣಿಗೆ ಬಳಸಿ. ಈ ರೀತಿಯ ಬಾಚಣಿಗೆ ನಿಮ್ಮ ಕೂದಲಿಗೆ ಹಾನಿಯಾಗದಂತೆ ತಡೆಯುತ್ತದೆ. 7. ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಸ್ಟೈಲ್ ಮಾಡಿ ಆ ವೈಭವದ ಸುರುಳಿಗಳು ಅಥವಾ ಪರಿಪೂರ್ಣ ಅಲೆಗಳನ್ನು ಯಾರು ಇಷ್ಟಪಡುವುದಿಲ್ಲ? ಆದರೆ ಇದು ಕೂದಲಿಗೆ ತುಂಬಾ ಹಾನಿಕಾರಕ. ಹಾಗಾಗಿ ನೈಸರ್ಗಿಕವಾಗಿ ಸ್ಟೈಲ್ ಮಾಡೋದು ಉತ್ತಮ. 8. ನಿಮ್ಮ ಕೂದಲನ್ನು ನಿಯಮಿತವಾಗಿ ಟ್ರಿಮ್ ಮಾಡಿ ಒಡೆದ ತುದಿಗಳನ್ನು ತೊಡೆದುಹಾಕಲು ಪ್ರತಿ 6-8 ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡಿ. ಹೀಟ್ ಸ್ಟೈಲಿಂಗ್, ಮಾಲಿನ್ಯ, ಧೂಮಪಾನ, ಒತ್ತಡ ಮುಂತಾದವುಗಳಿಂದ ಕೂದಲು ಹಾನಿಗೊಳಗಾದಾಗ ಒಡೆದ ತುದಿಗಳು ರೂಪುಗೊಳ್ಳುತ್ತವೆ. ಟ್ರಿಮ್ಮಿಂಗ್ ಮಾಂತ್ರಿಕವಾಗಿ ಕೂದಲು ವೇಗವಾಗಿ ಬೆಳೆಯುವಂತೆ ಮಾಡುವುದಿಲ್ಲ. ಕೂದಲಿನ ಬೆಳವಣಿಗೆಯು ನೆತ್ತಿಯ ಮಟ್ಟದಲ್ಲಿ ನಡೆಯುತ್ತದೆ, ಆದರೆ ಟ್ರಿಮ್ ಮಾಡುವುದು ಆರೋಗ್ಯಕರ ಕೂದಲನ್ನು ಖಾತ್ರಿಗೊಳಿಸುತ್ತದೆ. 9. ಹೆಚ್ಚು ನೀರು ಕುಡಿಯಿರಿ ಬಾಹ್ಯ ಜಲಸಂಚಯನದೊಂದಿಗೆ ಆಂತರಿಕ ಜಲಸಂಚಯನವು ಸಮತೋಲಿತ ಮತ್ತು ಆರೋಗ್ಯಕರ ಕೂದಲಿಗೆ ಪ್ರಮುಖವಾಗಿದೆ. ನೀವು ಹೈಡ್ರೇಟಿಂಗ್ ಹೇರ್ ಕೇರ್ ಉತ್ಪನ್ನಗಳು ಮತ್ತು ಎಣ್ಣೆಗಳನ್ನು ಬಳಸುತ್ತಿರಬಹುದು, ಆದರೆ ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕುಡಿಯುವುದು ಉತ್ತಮ ಕೂದಲಿನ ಆರೋಗ್ಯವನ್ನು ಖಚಿತಪಡಿಸುತ್ತದೆ. 10. ಆರೋಗ್ಯಕರವಾಗಿ ತಿನ್ನಿರಿ ನಮ್ಮ ಕೂದಲು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. ಇದು ಚೆನ್ನಾಗಿ ಬೆಳೆಯಲು ಮತ್ತು ತನ್ನನ್ನು ಕಾಪಾಡಿಕೊಳ್ಳಲು ಸರಿಯಾದ ಪೋಷಣೆಯ ಅಗತ್ಯವಿದೆ. ಮೊಟ್ಟೆಗಳು, ಹಣ್ಣುಗಳು, ಬೀಜಗಳು, ಮೀನುಗಳು, ಹಸಿರು ಎಲೆಗಳ ತರಕಾರಿಗಳು, ಸಿಹಿ ಆಲೂಗಡ್ಡೆಗಳು ಆರೋಗ್ಯಕರ ಕೂದಲಿಗೆ ಕೆಲವು ಉತ್ತಮ ಆಹಾರಗಳಾಗಿವೆ. 11. ಹೇರ್ ಕ್ಯಾಪ್ಸ್/ಟೋಪಿಗಳನ್ನು ಬಳಸಿ ಸೂರ್ಯನ ಬೆಳಕು ನಿಮ್ಮ ಚರ್ಮದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುವಂತೆಯೇ, ಅದು ನಿಮ್ಮ ಕೂದಲಿಗೆ ಅನ್ವಯಿಸುತ್ತದೆ. ಕಠಿಣವಾದ ಸೂರ್ಯನ ಕಿರಣಗಳು ನಿಮ್ಮ ಕೂದಲಿನಿಂದ ತೇವಾಂಶವನ್ನು ತೆಗೆದುಹಾಕಬಹುದು, ಅದು ಒಣಗಲು, ಸುಲಭವಾಗಿ ಮತ್ತು ಕಾಲಾನಂತರದಲ್ಲಿ ಹಾನಿಗೊಳಗಾಗುತ್ತದೆ. ನಿಮ್ಮ ಕೂದಲನ್ನು ಈ ಹಾನಿಯಿಂದ ರಕ್ಷಿಸಲು ನೀವು ಹೊರಗೆ ಹೋಗುವಾಗ ಟೋಪಿಗಳನ್ನು ಬಳಸಿ. ನೀವು ಈಜುಕೊಳದಲ್ಲಿರುವಾಗ ನಿಮ್ಮ ಕೂದಲನ್ನು ಕ್ಯಾಪ್ಗಳಿಂದ ರಕ್ಷಿಸಿ. ಕ್ಲೋರಿನೇಟೆಡ್ ನೀರು ನಿಮ್ಮ ಕೂದಲಿಗೆ ಕೆಟ್ಟದು. 12. ಹೇರ್ ಬ್ಯಾಂಡ್‌ಗಳನ್ನು ಬಳಸಿ ನಮ್ಮ ತೆರೆದ ಕೂದಲನ್ನು ತೋರ್ಪಡಿಸಲು ನಾವು ಇಷ್ಟಪಡುತ್ತೇವೆ. ಇತರ ಕೂದಲು ಬಿಟ್ಟುಕೊಂಡಿದ್ದರೆ ಕೂದಲು ಬೇಗನೆ ಡ್ಯಾಮೇಜ್ ಆಗಿ ಉದುರಲು ಪ್ರಾರಂಭಿಸುತ್ತೆ. ಪ್ಲಾಸ್ಟಿಕ್ ಬದಲಿಗೆ ಫ್ಯಾಬ್ರಿಕ್ ಹೇರ್ ಟೈಗಳನ್ನು ಬಳಸಿ. ಪೋನಿಟೇಲ್ ಅಥವಾ ಇನ್ನಾವುದೇ ಹೇರ್ ಸ್ಟೈಲ್ ಮಾಡುವಾಗ ನಿಮ್ಮ ಕೂದಲನ್ನು ತುಂಬಾ ಬಿಗಿಯಾಗಿ ಎಳೆಯಬೇಡಿ. ನಿಮ್ಮ ಕೂದಲನ್ನು ನೀವು ಕಾಳಜಿ ವಹಿಸದಿದ್ದರೆ ಏನಾಗುತ್ತದೆ? ನಿಮ್ಮ ಕೂದಲನ್ನು ನೀವು ಕಾಳಜಿ ವಹಿಸದಿದ್ದರೆ, ಒಂದು ಹಂತದ ನಂತರ ಅದು ಬೆಳೆಯುವುದನ್ನು ನಿಲ್ಲಿಸಬಹುದು. ನಿಧಾನವಾಗಿ, ನೀವು ತಲೆಹೊಟ್ಟು, ಕೂದಲು ಉದುರುವಿಕೆ, ಶುಷ್ಕತೆ ಮತ್ತು ಮಂದತನವನ್ನು ಅನುಭವಿಸಲು ಪ್ರಾರಂಭಿಸಬಹುದು. ದೀರ್ಘಕಾಲದವರೆಗೆ ಕೂದಲನ್ನು ತೊಳೆಯದಿರುವುದು ಒಳ ಕೂದಲುಗಳಿಗೆ ಕಾರಣವಾಗಬಹುದು. ಹೌದು, ನೀವು ಸರಿಯಾಗಿ ಕೇಳಿದ್ದೀರಿ! ಅವು ನೆತ್ತಿಯ ಮೇಲೂ ಸಂಭವಿಸಬಹುದು. ಅಲ್ಲದೆ, ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ತೊಳೆಯದೆ ಬಿಡುವುದರಿಂದ, ನೀವು ಹೆಚ್ಚು ಧೂಳನ್ನು ಆಕರ್ಷಿಸುತ್ತೀರಿ. ತಪ್ಪಾದ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದು ನಿಮಗೆ ತುರಿಕೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ವೈಯಕ್ತಿಕ ಕೂದಲಿನ ಪ್ರಕಾರಕ್ಕಾಗಿ ರಚಿಸಲಾದ ರಾಸಾಯನಿಕ-ಮುಕ್ತ ಉತ್ಪನ್ನಗಳನ್ನು ಬಳಸುವುದರ ಮೂಲಕ, ಸರಿಯಾಗಿ ತಿನ್ನುವುದು, ಹೀಟ್ ಸ್ಟೈಲಿಂಗ್ ಅನ್ನು ತಪ್ಪಿಸುವುದು ಮತ್ತು ಮೇಲಿನ ಎಲ್ಲಾ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಕೆಟ್ಟ ಕೂದಲಿನ ದಿನಗಳಿಗೆ ವಿದಾಯ ಹೇಳಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ, ಉತ್ತಮವಾದ ಕೂದಲ ರಕ್ಷಣೆಯ ದಿನಚರಿಯನ್ನು ಅನುಸರಿಸಿಯೂ ನೀವು ಅತಿಯಾದ ಕೂದಲು ಉದುರುವಿಕೆ ಮತ್ತು ಹಾನಿಯನ್ನು ಅನುಭವಿಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ. Tags: beauty tips in kannada beauty tips kannada Hair Care Tips In Kannada hair growth tips in kannada hair tips in kannada kannada beauty tips kudalu uduruvike mane maddu
ಜಗತ್ತಿನ ಬೃಹತ್ ಅಣೆಕಟ್ಟುಗಳಿಗೆ ಪರ್ಯಾಯ ವ್ಯವಸ್ಥೆ ಕೂಡ ಇದೆ ಎಂಬುದನ್ನ ತೋರಿಸಿಕೊಟ್ಟವರು ನಮ್ಮ ಮಹಾರಾಷ್ಟ್ರದ ಯರೇಲ ನದಿಯ ತೀರದ ಎರಡು ಹಳ್ಳಿಗಳ ರೈತರು. ಈ ಕುರಿತು ದೆಹಲಿಯ ಸೇಜ್ ಪ್ರಕಾಶನ ಪ್ರಕಟಿಸಿರುವ “Big Dams, Displaced People: Rivers of Sorrow, Rivers of Change” ಎಂಬ ಕೃತಿ ನಮ್ಮೆಲ್ಲರ ಕಣ್ಣು ತೆರಸಬಲ್ಲದು. ಈ ನದಿಯ ಪ್ರಾಂತ್ಯದ ರೈತರು ನೀರಿನ ಹಂಚಿಕೆ ಕುರಿತಂತೆ ಸಹಕಾರಿ ತತ್ವದ ಮೇಲೆ ತಾವೇ ಒಂದು ಸಮಿತಿಯನ್ನು ರಚಿಸಿಕೊಂಡು ನೀರು ಹಂಚಿಕೆ ಕುರಿತು ಈ ರೀತಿಯ ಪ್ರತಿಜ್ಞೆ ಮಾಡಿದ್ದಾರೆ: “ಈ ಭೂಮಿಯ ಮೇಲಿರುವ ಎಲ್ಲರಿಗೂ ಬಡವ-ಬಲ್ಲಿದ ಎಂಬ ತಾರತಮ್ಯವಿಲ್ಲದೆ ಪ್ರಕೃತಿಯ ಕೊಡುಗೆಯಾದ ನೀರಿನ ಮೇಲೆ ಹಕ್ಕಿದೆ. ನಮ್ಮೆಲ್ಲರ ಶ್ರಮದಾನದಿಂದ ಶೇಖರಿಸಲ್ಪಡುವ ಈ ನದಿ ನೀರಿನ ಮೇಲೆ ಯಾರಿಗೂ ವಿಶೇಷವಾದ ಅಧಿಕಾರವಿರುವುದಿಲ್ಲ. ನಾವು ಕೈಗೊಂಡಿರುವ ಈ ಪ್ರತಿಜ್ಙೆಯಂತೆ ಕಾಯಾ ವಾಚಾ ಮನಸಾ ನಡೆದುಕೊಳ್ಳುತ್ತೇವೆ.” ಆಧುನಿಕ ಅಣೆಕಟ್ಟುಗಳಿಗೆ ಬದಲಾಗಿ ಪಾರಂಪರಿಕ ತಂತ್ರಜ್ಞಾನ ಬಳಸಿ ನದಿಯ ಸಹಜ ಹರಿಯುವಿಕೆಗೆ ಅಡ್ಡಿಯಾಗದಂತೆ ನಿರ್ಮಿಸಿದ ಒಡ್ಡುಗಳ ಮೂಲಕ ಹೊಸ ಭಾಷ್ಯವನ್ನು ಬರೆದ ಈ ರೈತರ ಪ್ರತಿಜ್ಞೆ ಜಗತ್ತಿನ ಎಲ್ಲಾ ನದಿ ನೀರಿನ ಬಳಕೆದಾರರಿಗೆ ದಾರಿ ದೀಪವಾಗಬಲ್ಲದು. ಜೊತೆಗೆ ಬರಗಾಲಕ್ಕೂ ಮದ್ದಾಗಬಲ್ಲದು. ನದಿ ಪಾತ್ರದಲ್ಲಿ ಬದುಕುವ ಆಯಾ ಸಮುದಾಯ ತಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನದಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನಿರ್ಮಿಸುತ್ತಿರುವ ಕಿರು ಅಣೆಕಟ್ಟುಗಳು ಸರ್ಕಾರಗಳಿಗೆ ಹೊರೆಯಾಗಿರುವುದಿಲ್ಲ. ಎಲ್ಲೆಡೆ ನಿರ್ಮಾಣವಾಗುತ್ತಿರುವ ಒಡ್ಡುಗಳು, ಕಿರು ಅಣೆಕಟ್ಟುಗಳು ಬಹುತೇಕ ರೈತರೇ ಶ್ರಮದಾನದ ಮೂಲಕ ನಿರ್ಮಿಸುವುದರಿಂದ ಅಲ್ಪ ವೆಚ್ಚದಿಂದ ಕೂಡಿರುತ್ತವೆ. ಕಚ್ಛಾ ವಸ್ತುಗಳಾದ ಸಿಮೆಂಟ್ ಕಬ್ಬಿಣ ಇಂತಹುಗಳಿಗೆ ಹಣ ವೆಚ್ಚವಾಗುತ್ತದೆ. ಕೆಲವೆಡೆ ತಜ್ಞರು ಇವರಿಗೆ ಉಚಿತ ತಾಂತ್ರಿಕ ಸಲಹೆ ನೀಡಿರುವ ಉದಾಹರಣೆಗಳುಂಟು. ಕಿರು ಅಣೆಕಟ್ಟಿನ ವೆಚ್ಚಕ್ಕಾಗಿ ರೈತರು ಬ್ಯಾಂಕುಗಳಿಂದ ಸಾಲ ಪಡೆದು ವರ್ಷಕ್ಕೊಮ್ಮೆ ಮರು ಪಾವತಿ ಮಾಡುತ್ತಿದ್ದಾರೆ. ಈ ರೀತಿಯ ರೈತರ ಸ್ವಾವಲಂಬನೆಯ ನೀರಾವರಿ ಯಶಸ್ಸಿನ ಕಥನ ಮಹರಾಷ್ಟ್ರ, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಗುರಿ ಮುಟ್ಟಿದೆ. 1970ರ ದಶಕದಲ್ಲಿ ಯರೇಲ ನದಿ ತೀರದಲ್ಲಿ ನಡೆದ ಅಡೆತಡೆಯಿಲ್ಲದ ಅಕ್ರಮ ಮರಳು ಸಾಗಾಣಿಕೆ, ಶ್ರೀಮಂತ ಜಮೀನುದಾರರ ಕಬ್ಬಿನ ಬೆಳೆಗೆ ಬಳಕೆಯಾದ ಯಥೇಚ್ಛ ನದಿ ನೀರು, ಇವುಗಳ ಪರಿಣಾಮ ನದಿ ಪಾತ್ರದ ಹಳ್ಳಿಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕುಸಿದು ತೆರೆದ ಬಾವಿ, ಕೊಳವೆ ಬಾವಿ ಬತ್ತತೊಡಗಿದವು. ಸರಕಾರ ನಿರ್ಮಿಸಿದ ಜಲಾಶಯವಾಗಲಿ, ನೀರಾವರಿ ಯೋಜನೆಗಳಾಗಲಿ ರೈತರ ಬವಣೆ ನೀಗುವಲ್ಲಿ ವಿಫಲವಾದವು, ಇವೆಲ್ಲವನ್ನು ಗಮನಿಸಿ ರೈತರು ಸರ್ಕಾರದ ಆಸರೆಯಿಲ್ಲದೆ 1986ರಲ್ಲಿ ತಾವೇ ನದಿಗೆ ಚಿಕ್ಕ ಅಣೆಕಟ್ಟು ನಿರ್ಮಿಸಿದರು. ರೈತರು, ವಿರ್ದ್ಯಾಥಿಗಳ ಶ್ರಮಾದಾನದಿಂದ ಇದಕ್ಕೆ ಕೇವಲ ಮೂರು ಲಕ್ಷ ರೂ. ವೆಚ್ಚವಾಯಿತು. 13 ಅಡಿ ಎತ್ತರ ಮತ್ತು 360 ಅಡಿ ಉದ್ದದ ಈ ಅಣೆಕಟ್ಟನ್ನು ಮಹರಾಷ್ಟ್ರ ಸರ್ಕಾರ ಅಕ್ರಮ ನಿರ್ಮಾಣ ಎಂದು ಷೋಷಿಸಿತು. ಈ ಸಂದರ್ಭದಲ್ಲಿ ರೈತರ ನೆರವಿಗೆ ಬಂದ ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆ ರೈತರ ಬವಣೆ ಮತ್ತು ಸಕಾರದ ನಿರ್ಲಕ್ಷ್ಯ ಧೋರಣೆ ಕುರಿತಂತೆ ನಿರಂತರವಾಗಿ ಲೇಖನಗಳ ಸರಣಿಯನ್ನೇ ಬರೆದು ಪ್ರಕಟಿಸಿತು. ಸರ್ಕಾರದ ಇಂತಹ ಅವಿವೇಕದ ನಿರ್ಧಾರದ ಹಿಂದೆ ಮರಳು ಮಾಫಿಯಾ ಮತ್ತು ಶ್ರೀಮಂತ ಭೂಮಾಲಿಕರ ಕೈವಾಡವಿದೆಯೆಂದು ಪತ್ರಿಕೆ ಆರೋಪಿಸಿತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಅಂತಿಮವಾಗಿ 1989ರಲ್ಲಿ ಅಣೆಕಟ್ಟನ್ನು ಅಧಿಕೃತ ಎಂದು ಘೋಷಿಸಿತು. ಆರು ಲಕ್ಷ ಚದುರ ಮೀಟರ್ ನೀರು ಶೇಖರವಾಗುವ ಈ ಜಲಾಶಯದ ನೀರಿನಲ್ಲಿ ಅಲ್ಲಿನ ರೈತರು ತಮ್ಮ ಹಳ್ಳಿಗಳಲ್ಲಿ ಜಮೀನಿಲ್ಲದ ರೈತರಿಗೂ ನೀರಿನ ಹಕ್ಕನ್ನು ಕೊಟ್ಟರು. ಈ ರೈತರು ತಮ್ಮ ಪಾಲಿನ ನೀರನ್ನು ಇತರೆ ರೈತರಿಗೆ ಮಾರಿ ಆದಾಯ ಗಳಿಸಿದರು. ಸುಮಾರು 380 ಹೆಕ್ಟೆರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಂಡ ರೈತರು ಅಧಿಕ ನೀರು ಬೇಡುವ ವಾಣಿಜ್ಯ ಬೆಳೆಗಳಿಗೆ ಕೈ ಹಾಕದೆ ಕಡಿಮೆ ನೀರಿನಲ್ಲಿ ಬೆಳೆಯ ಬಹುದಾದ ಗೋಧಿ, ಜೋಳ, ಕಿರುಧಾನ್ಯಗಳನ್ನು ಬೆಳೆಯಲು ಪ್ರಾರಂಭಿಸಿದರು. ನದಿಯ ಇಕ್ಕೆಲಗಳಲ್ಲಿ ಹಾಗೂ ಅಣೆಕಟ್ಟಿನ ದಿಬ್ಬದ ಮೇಲೆ ಬೆಳೆಸಿದ ಗಿಡ ಮರಗಳಿಂದಾಗಿ ಅಲ್ಲಿನ ಜೈವಿಕ ಪರಿಸರ ಮತ್ತೇ ಸಮತೋಲನಕ್ಕೆ ಬಂದು, ಬತ್ತಿ ಹೋಗಿದ್ದ ಬಾವಿಗಳಿಗೆ ಮರು ಜೀವ ಬಂದಿತು ಈ ಕುರಿತು ವಿವರವಾದ ಅಧ್ಯಯನ ನಡೆಸಿದ ಗಂಗೂಲಿ ಕುಗ್ರಾಲ್ ಮತ್ತು ಮುಚಿಂದ್ರ ಸಾಕೇಟ್ ಎಂಬ ಸಮಾಜ ವಿಜ್ಞಾನಿಗಳು. ಈ ಹಳ್ಳಿಗರಿಂದ ನಿರ್ಮಿತವಾಗಿರುವ ಈ ಪುಟ್ಟ ಜಲಾಶಯದ ನೀರು ಯಾವುದೇ ಧರ್ಮ, ಜಾತಿ, ಲಿಂಗ ಭೇದವಿಲ್ಲದೆ ಎಲ್ಲರಿಗೂ ನೀರಿನ ಮೇಲೆ ಸಮಾನ ಹಕ್ಕನ್ನು ಕಲ್ಪಿಸಿಕೊಟ್ಟಿದೆ ಎಂದು ದಾಖಲಿಸಿದ್ದಾರೆ.’ ರೈತರ ಇಂತಹ ಪರಿಸರ ಸ್ನೇಹಿ ತಂತ್ರಜ್ಞಾನಗಳಿಂದ ಪರೋಕ್ಷವಾಗಿ ಕೆರೆ, ಬಾವಿಗಳಿಗೆ ಮರುಜೀವ ಬರಲು ಸಾದ್ಯವಾಯಿತು, ಹರಿಯುವ ನದಿ ನೀರನ್ನು ಅಲ್ಪ ಪ್ರಮಾಣದಲ್ಲಿ ತಡೆ ಹಿಡಿಯುವುದರಿಂದ ಈ ನೀರು ಅಂತರ್ಜಲದ ಮೂಲಕ ಸಾಗಿ ಕೆರೆ, ಬಾವಿಗಳಲ್ಲಿ ಶೇಖರಗೊಳ್ಳುವುದರಿಂದ ಕುಡಿಯಲು ಪರಿಶುದ್ಧ ನೀರು ದೊರಕಿದಂತಾಗುತ್ತದೆ. ಇತ್ತೀಚಿಗಿನ ದಿನಗಳಲ್ಲಿ ಕೊಳವೆ ಬಾವಿಗಳಿಂದ ಮಿತಿಯಿಲ್ಲದೆ ನೀರನ್ನು ತೆಗೆಯುತ್ತಿರುವ ಪರಿಣಾಮ ಜಗತ್ತಿನ ಎಲ್ಲಾ ಭಾಗದಲ್ಲೂ ಅಂತರ್ಜಲದ ಪ್ರಮಾಣ ಒಂದೇ ಸಮನೆ ಕುಸಿಯತೊಡಗಿದೆ. ಇಡೀ ಭಾರತದಲ್ಲಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಅಂತರ್ಜಲ ಕುಸಿದಿರುವ ನಗರಗಳೆಂದರೆ, ಒಂದು ಬೆಂಗಳೂರು, ಇನ್ನೊಂದು ಅಹಮದಾಬಾದ್ ನಗರ. 1946ರಲ್ಲಿ ಭೂಮಿಯಿಂದ ಕೇವಲ 25 ಅಡಿ ಆಳದಲ್ಲಿ ದೊರೆಯುತಿದ್ದ ನೀರು ಈ ಎರಡು ನಗರಗಳಲ್ಲಿ ಕೆಲವೆಡೆ 1500 ಆಳಕ್ಕೆ ಇಳಿದಿದೆ. ಕರ್ನಾಟಕದ ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶ ಕೂಡ ಅಪಾಯಕಾರಿ ಸ್ಥಿತಿ ತಲುಪಿದೆ. ಅಂತರ್ಜಜಲಕ್ಕೆ ಧಕ್ಕೆಯಾಗದಂತೆ ಎತ್ತರದ ಗುಡ್ಡಗಳಲ್ಲಿ ಸುರಂಗ ಕೊರೆದು ಅಲ್ಲಿಂದ ಕೆಳಗಿನ ಪ್ರದೇಶದ ಬಾವಿಗಳಿಗೆ ನೀರು ಹರಿಸಿ ಶೇಖರಿಸಿ ಇಟ್ಟುಕೊಳ್ಳುವ ದೇಶಿ ತಂತ್ರ ಜ್ಞಾನವೊಂದು ನಮ್ಮ ಪೂರ್ವಿಕರಲ್ಲಿ ಬಳಕೆಯಲ್ಲಿತ್ತು ಈಗಲೂ ಇಂತಹದ್ದನ್ನು ಶಿರಸಿ, ಸಿದ್ದಾಪುರ ಮುಂತಾದ ಘಟ್ಟಪ್ರದೇಶಗಳಲ್ಲಿ ಕಾಣಬಹುದು. ಈ ತಂತ್ರಜ್ಞಾನ ಇರಾನ್, ಮಧ್ಯಪ್ರಾಚ್ಯದ ರಾಷ್ಟ್ರಗಳು, ಚಿಲಿ, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ಆಚರಣೆಯಲ್ಲಿತ್ತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ. ಅದರೆ ಇವೆಲ್ಲವೂ 1970 ರ ನಂತರ ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಕಾಣೆಯಾದವು. ಗೃಹ ಬಳಕೆ ಮತ್ತು ಕೈಗಾರಿಕೆಗಳ ಬಳಕೆಗಾಗಿ ದಿನೇ ದಿನೇ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಕೊಳವೆ ಬಾವಿ ಮೂಲಕ ಒಂದೇ ಸಮನೆ ನೀರನ್ನು ಎತ್ತಲಾಗುತ್ತಿದೆ. ಈ ಬಾವಿಗಳಿಗೆ ಮಳೆನೀರನ್ನು ಸಂಗ್ರಹಿಸಿ ಇಂಗಿಸುವ ತಂತ್ರಜ್ಞಾನವನ್ನು ನಾವು ನಿರ್ಲಕ್ಷಿಸುತ್ತಾ ಬಂದಿದ್ದೇವೆ. ಭೂಮಿಯ ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿ ನಾವು ನಮ್ಮ ನಡುವೆ ಇರುವ ಕೆರೆ, ಬಾವಿ ಕೊಳ, ನೀರಿನ ತಾಣ ಇವುಗಳಿಗೆ ಮರುಜೀವ ನೀಡಬೇಕಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಎಲ್ಲಾ ಸರ್ಕಾರಗಳು ಮನೆ ನಿರ್ಮಾಣದ ಪರವಾನಗಿ ನೀಡುವ ಸಂದರ್ಭದಲ್ಲಿ ಮಳೆನೀರು ಸಂಗ್ರಹವನ್ನು ಖಡ್ಡಾಯ ಮಾಡಿವೆ. ಚೆನ್ನೈ ನಗರ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ನೀರಿನ ವಿಷಯದಲ್ಲಿ ಅದು ಕುಡಿಯುವ ನೀರಿರಲಿ, ಅಥವಾ ಕೃಷಿ ಬಳಕೆಯದಾಗಿರಲಿ ಬಳಸುವಾಗ ಅದರ ಇತಿ ಮಿತಿಯನ್ನು ನಾವು ಮೊದಲು ಅರಿಯಬೇಕಾಗಿದೆ. ನಮ್ಮ ಪೂರ್ವಿಕರ ಮಿತಬಳಕೆಯ ಸೂತ್ರಗಳು ನಮಗೆ ಮಾದರಿಯಾಗಿವೆ. ಏಷ್ಯಾ ರಾಷ್ಟ್ರಗಳು ಮತ್ತು ಆಪ್ರಿಕಾದ ಸಹರಾ ಮರುಭೂಮಿಯಂಚಿನ ರಾಷ್ಟ್ರಗಳಲ್ಲಿ ಶತ ಶತಮಾನಗಳ ಪೂರ್ವದಿಂದಲೂ ನಮ್ಮ ಜನಪದರು ಈ ಪದ್ಧತಿಯನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದರು. ಈಶಾನ್ಯ ಭಾರತದ ರಾಜ್ಯಗಳು, ನೇಪಾಳ, ಥಾಯ್ಲೆಂಡ್ ಪಿಲಿಪೈನ್ಸ್ ಮುಂತಾದ ರಾಷ್ಟ್ರಗಳ ಪ್ರದೇಶಗಳಲ್ಲಿ ಬೀಳುವ ಪ್ರತಿ ಮಳೆ ನೀರಿನ ಹನಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ದೇಶಿ ತಂತ್ರಜ್ಞಾನ ಬಳಕೆಯಲ್ಲಿದೆ. ಹಾಗಾಗಿ ಇಲ್ಲಿ ನದಿಯ ಶೋಷಣೆ ಎಂಬ ಪ್ರಶ್ನೆಯೇ ಉದ್ಭವವಾಗಿಲ್ಲ. ತಾಂಜೇನಿಯಾದ ಕಿಲಿಮಾಂಜರೊ ಕಣಿವೆ ಪ್ರದೇಶದಲ್ಲಿ ಅಲ್ಲಿನ ಜನ ಗುಡ್ಡ ಪ್ರದೇಶದಲ್ಲಿ ಬಿದ್ದ ಮಳೆ ನೀರನ್ನು ಸಂಗ್ರಹಿಸಿ ಇಳಿಜಾರಿನ ಪ್ರದೇಶದಲ್ಲಿ ಬೇಸಾಯ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗುವಂತಹದ್ದು. ಚೀನಾ, ಥಾಯ್ಲೆಂಡ್, ವಿಯಟ್ನಾಂ, ಇಂಡೋನೇಷಿಯಾ ಮುಂತಾದ ರಾಷ್ಟ್ರಗಳಲ್ಲಿ ಕಿರುತೊರೆ ಅಥವಾ ನದಿಗಳಿಗೆ ಬಿದರಿನ ಹಂದರಗಳಿಗೆ ಪ್ರಾಣಿಗಳ ಚರ್ಮ ಇಲ್ಲವೇ ಬೇರುಗಳಿಂದ ಎಣೆದ ಚಾಪೆಯನ್ನು ಹೊದಿಸಿ ಅವುಗಳನ್ನು ಅಡ್ಡಲಾಗಿ ನಿಲ್ಲಿಸಿ, ಶೇಖರವಾಗುವ ನೀರನ್ನು ವ್ಯವಸಾಯದ ಭೂಮಿಗೆ ಹರಿಸುವ ಪದ್ಧತಿ ಜಾರಿಯಲ್ಲಿದೆ. ಪ್ರವಾಹದ ಸಂದರ್ಭದಲ್ಲಿ ಇವುಗಳನ್ನು ತೆಗೆದು ಹಾಕಲಾಗುತ್ತದೆ. ಯಾವುದೇ ಖರ್ಚಿಲ್ಲದ ಈ ದೇಶೀ ತಂತ್ರಜ್ಞಾನ ರೈತರ ಪಾಲಿಗೆ ವರದಾನವಾಗಿದ್ದು, ಇವತ್ತಿಗೂ ಅರಣ್ಯವಾಸಿಗಳು ಭಾರತದಲ್ಲೂ ಈ ಪದ್ಧತಿಯನ್ನು ಅನುಸರಿಸುತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದುಪ್ಪಟ್ಟಾದ ಅಣೆಕಟ್ಟು ಮತ್ತು ನೀರಾವರಿ ಯೋಜನೆಗಳ ವೆಚ್ಚ, ಮತ್ತು ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದಿಂದಾಗಿ ಅಣೆಕಟ್ಟು ತಂತ್ರಜ್ಞರು ಹಾಗೂ ಕೃಷಿ ವಿಜ್ಞಾನಿಗಳು ಈವರೆಗೆ ಪ್ರತಿಪಾದಿಸಿಕೊಂಡು ಬಂದಿದ್ದ ತಂತ್ರಜ್ಞಾನವನ್ನು ಬದಿಗೊತ್ತಿ ಪರ್ಯಾಯ ತಂತ್ರಜ್ಞಾನಗಳ ಬಗ್ಗೆ ಮರು ಚಿಂತನೆ ಆರಂಭಿಸಿದ್ದಾರೆ. ಇಂತಹ ಆಲೋಚನೆಗಳ ಬಗ್ಗೆ ವಿಶ್ವಬ್ಯಾಂಕ್ ಕೂಡ ಆಸಕ್ತಿ ತಾಳಿದೆ. ಈ ಆಲೋಚನೆಯ ಮಾದರಿಗಳೆಂದರೆ, ಎಲ್ಲಾ ನೀರು ಕುರಿತ ಯೋಜನೆಗಳಿಗೆ ನದಿಗಳನ್ನೇ ಅವಲಂಬಿಸುವ ಬದಲು ನಿಸರ್ಗದ ಕೊಡುಗೆಯಾದ ಮಳೆನೀರನ್ನು ಪರಿಣಾಮಕಾರಿಯಾಗಿ, ಕೃಷಿ ಚಟುವಟಿಕೆಗೆ ಮತ್ತು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದೇ ಆಗಿದೆ. 1995ರಲ್ಲಿ ವಿಶ್ವಬ್ಯಾಂಕ್ ತನ್ನ 50 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪರ್ಯಾಯ ಚಿಂತನೆಗಳಿಗೆ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಪ್ರಕಟಿಸಿತು. ನಮ್ಮ ಪ್ರಾಚೀನ ನೀರಿನ ಬಳಕೆಯ ಮೂಲಸೂತ್ರವೆಂದರೆ, ನೀರಿನ ಮೇಲೆ ಎಲ್ಲರಿಗೂ ಇರುವ ಸಾಮುದಾಯಿಕ ಹಕ್ಕು. ಇದರಿಂದ ನೀರಿನ ದುರ್ಬಳಕೆ ಮತ್ತು ಶೋಷಣೆ ತಪ್ಪುತ್ತದೆ. ನೀರು ಖಾಸಗೀಕರಣ ಅಥವಾ ನೀರಾವರಿ ಯೋಜನೆಗಳ ಖಾಸಗೀಕರಣದಿಂದ ನದಿಯಷ್ಟೇ ಅಲ್ಲ ಭೂಮಿಯ ಶೋಷಣೆ ಕೂಡ ನಿರಂತರವಾಗಿ ಮುಂದುವರಿಯುತ್ತದೆ. ಇಂತಹ ಶೋಷಣೆಗಳನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಗ್ರಾಮ ಸಮುದಾಯಗಳು ಮಿತವಾಗಿ ಅವಶ್ಯಕತೆಗೆ ತಕ್ಕಂತೆ ನೆಲ ಜಲ ಇವುಗಳನ್ನು ಬಳಸಿಕೊಳ್ಳಲು ಮುಂದಾಗಿವೆ. ಇಂತಹ ಮಾದರಿಗಳು ಎಲ್ಲೆಡೆ ಯಶಸ್ವಿಯಾಗಿವೆ. ಗುಜರಾತ್ ರಾಜ್ಯದ ದಹೂದ್ ಜಿಲ್ಲೆಯ ಮಹುದಿ ಎಂಬ ಗ್ರಾಮ, ಮಧ್ಯಪ್ರದೇಶದ ಧರ್ ಎಂಬ ಜಿಲ್ಲೆಯ ಹಲವು ಗ್ರಾಮಗಳು, ಗುಜರಾತ್‌ನ ರಾಜ್‌ಕೋಟ್ ಬಳಿಯ ಸಮಾಧಿಯಾಲ ಗ್ರಾಮ, ಕಛ್ ಜಿಲ್ಲೆಯ ಗಾಂಧಿಗ್ರಾಮ್, ರಾಜ್‌ಕೋಟ್ ಜಿಲ್ಲೆಯ ಮಾಂಡಲಿಕ್ಪುರ್, ಜಾಬುವ ಜಿಲ್ಲೆಯ ಗೆಲಾರ್ ಚೋಟಿ ಮುಂತಾದ ಗ್ರಾಮಗಳ ಯಶಸ್ಸಿನ ಕಥೆ ನಮ್ಮ ಮುಂದಿದೆ. ಇವುಗಳ ಜೊತೆಗೆ ಇಸ್ರೇಲ್‌ನ ಹನಿ ನೀರಾವರಿ ಪದ್ಧತಿಯಂತೆ ನಮ್ಮ ಈಶಾನ್ಯ ಭಾರತ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಬಿದಿರು ಬೊಂಬುಗಳ ಮೂಲಕ ನೀರನ್ನು ಗಿಡಗಳ ಬುಡಕ್ಕೆ ಮಿತವಾಗಿ ತಲುಪಿಸುವ ವ್ಯವಸ್ಥೆ ಇಂದಿಗೂ ಆಚರಣೆಯಲ್ಲಿದೆ. ಇಂತಹುಗಳ ಜೊತೆ ಭೂಮಿಗೆ ನೀರು ಸಿಂಪಡಿಸುವ ಹೊಸ ಪದ್ಧತಿ ಕೃಷಿ ಚಟುವಟಿಕೆಯಲ್ಲಿ ನೀರು ಪೋಲಾಗದಂತೆ ತಡೆಯಬಲ್ಲದ್ದಾಗಿದೆ. ಇದರಿಂದ ವಿಶೇಷವಾಗಿ ತರಕಾರಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯಬಹುದಾಗಿದೆ. ಜಗತ್ತಿನ 700 ಕೋಟಿ ಜನಸಂಖೈಯಲ್ಲಿ 200 ಕೋಟಿಗೂ ಅಧಿಕ ಜನತೆ ಕುಡಿಯಲು ಶುದ್ಧ ನೀರಿಲ್ಲದೆ, ಕಲ್ಮಶ ನೀರು ಕುಡಿದು ಹಲವಾರು ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಆಧುನಿಕತೆ ಮತ್ತು ನಾಗರೀಕತೆಯ ನೆಪದಲ್ಲಿ ನಗರಗಳಲ್ಲಿ ಕುಡಿಯುವ ನೀರನ್ನು ಜನತೆ ತಮ್ಮ ಕೈ ತೋಟಕ್ಕೆ ಹಾಗೂ ಕಾರು ತೊಳೆಯಲು ಉಪಯೋಗಿಸುವುದರ ಮೂಲಕ ದುಂದು ವೆಚ್ಚ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ನೀರು ಸರಬರಾಜುವಿನ ತಾಂತ್ರಿಕ ವೈಫಲ್ಯ ಮತ್ತು ಕಡಿಮೆ ಗುಣಮಟ್ಟದ ಕೊಳವೆಗಳಿಂದಾಗಿ ಶೇ.10 ರಿಂದ ಶೇ, 30 ರವರೆಗೆ ನೀರು ಪೋಲಾಗುತ್ತಿದೆ. ನಮ್ಮ ನಗರವಾಸಿಗಳು ಅಳವಡಿಸಿಕೊಂಡಿರುವ ಶೌಚಾಲಯಗಳಲ್ಲಿ ಒಮ್ಮೆ ನೀರಿನ ಗುಂಡಿ ಒತ್ತಿದರೆ 5 ಲೀಟರ್ ನೀರು ಹೊರ ಹೋಗುತ್ತದೆ. ರಾಜಸ್ಥಾನದ ಹಳ್ಳಿಗಳಲ್ಲಿ ಅಲ್ಲ್ಲಿನ ಮಹಿಳೆ ಒಂದು ಕೊಡ ಕುಡಿಯುವ ನೀರು ತರಲು ಪ್ರತಿನಿತ್ಯ 14 ಕಿಲೊಮೀಟರ್ ನಡೆಯುತ್ತಾಳೆ. ನಗರಗಳಲ್ಲಿ ನಾಯಿಕೊಡೆಯಂತೆ ತಲಿಯೆತ್ತುತ್ತಿರುವ ರೆಸಾರ್ಟ್ ಮತ್ತು ತಾರಾ ಹೋಟೆಲ್‌ಗಳಲ್ಲಿ ಈಜುಕೊಳದ ಮೋಜಿಗಾಗಿ ಪ್ರತಿ ನಿತ್ಯ ಲಕ್ಷಾಂತರ ಲೀಟರ್ ನೀರನ್ನು ವ್ಯಯಮಾಡಲಾಗುತ್ತಿದೆ. ಅಮೇರಿಕಾದ ನಾಗರೀಕರು ತಮ್ಮ ಭೋಗ ಜೀವನಕ್ಕೆ ಹೆಸರಾಗಿದ್ದವರು. ಅವರುಗಳೇ ಈಗ ನೀರಿನ ರಕ್ಷಣೆಗೆ ಮುಂದಾಗಿದ್ದಾರೆ. ತಮ್ಮ ಸ್ನಾನ ಮತ್ತು ಶೌಚಾಲಯಗಳಲ್ಲಿ ಬಳಸುತ್ತಿದ್ದ ನೀರನ್ನು ಮಿತವಾಗಿ ಬಳಸಲು ಪ್ರಾರಂಭಿಸಿದ ಮೇಲೆ ಅಲ್ಲಿ ದಿನವೊಂಕ್ಕೆ ಮೂರು ಸಾವಿರ ದಶಲಕ್ಷ ಲೀಟರ್ ನೀರು ಉಳಿತಾಯವಾಗತೊಡಗಿದೆ. ಇದರಿಂದ ನೀರು ಶುದ್ಧೀಕರಣಕ್ಕಾಗಿ ಆಗುತಿದ್ದ ವಿದ್ಯುತ್‌ನಲ್ಲಿ ಅಪಾರ ಉಳಿತಾಯವಾಗಿದೆ. ನೀರು ಮತ್ತು ವಿದ್ಯುತ್‌ನ ಒಟ್ಟು ವಾರ್ಷಿಕ ಉಳಿತಾಯ ಲೆಕ್ಕ ಹಾಕಿದರೆ ಇದು ಕನಿಷ್ಟ ಮೂರು ವಿದ್ಯುತ್ ಆಧಾರಿತ ಅಣೆಕಟ್ಟುಗಳಿಗೆ ಸಮ ಎಂದು ಅಲ್ಲಿನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೀರಿನ ಸರಬರಾಜುವಿನಲ್ಲಿ ಇರುವ ಮುಖ್ಯ ವೈಫಲ್ಯವೆಂದರೆ, ಕೊಳವೆ ಪೈಪ್‌ಗಳ ಅಸಮರ್ಪಕ ಜೋಡಣೆ. ಇದನ್ನು ಸರಿಪಡಿಸಿದರೆ, ಈಗ ಬಳಸಲಾಗುತ್ತಿರುವ ನೀರಿನಲ್ಲಿ ಶೇ.30 ರಿಂದ ಶೇ.40 ರಷ್ಟು ನೀರನ್ನು ಉಳಿತಾಯ ಮಾಡಬಹುದು. ಇದೇ ರೀತಿ ಕೃಷಿ ಚಟುವಟಿಕೆಯ ನೀರಾವರಿ ಕಾಲುವೆಗಳನ್ನು ಸುಧಾರಿಸಿದರೆ ಅಪಾರ ಪ್ರಮಾಣದ ನೀರನ್ನು ಉಳಿತಾಯ ಮಾಡಬಹುದು ಭಾರತಕ್ಕೆ ಹೋಲಿಸಿದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವ್ಯಕ್ತಿಯೊಬ್ಬ ದಿನವೊಂದಕ್ಕೆ 700 ಲೀಟರ್ ಬಳಕೆ ಮಾಡುತ್ತಿದ್ದು, ಇತ್ತೀಚಿಗೆ ಈ ಪ್ರಮಾಣ 530 ಲೀಟರ್‌ಗೆ ಇಳಿದಿದೆ. ಭಾರತದಲ್ಲಿ ಪ್ರತಿ ಪ್ರಜೆ ದಿನವೊಂದಕ್ಕೆ ಸರಾಸರಿ 80 ಲೀಟರ್ ನೀರು ಬಳಕೆ ಮಾಡುತ್ತಿದ್ದಾನೆ. ಮಧ್ಯ ಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಲ್ಲಿ ಕುಡಿಯುವ ನೀರಿನದು ಅತಿ ದೊಡ್ಡ ಸಮಸ್ಯೆಯಾಗಿದೆ. ಸಮುದ್ರದ ನೀರನ್ನು ಸಂಸ್ಕರಿಸುವ ವಿಧಾನ ಅತಿ ವೆಚ್ಚದಿಂದ ಕೂಡಿದ್ದು, ಈ ನೀರನ್ನು ಮಿಲಿಟರಿ ನೆಲೆ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಮಾತ್ರ ಬಳಸಲಾಗುತ್ತಿದೆ, ಸಮುದ್ರದ ನೀರನ್ನು ಅಧಿಕ ಉಷ್ಣಾಂಶದಲ್ಲಿ ಕಾಯಿಸಿ, ಅದರಲ್ಲಿನ ಉಪ್ಪಿನ ಅಂಶ ಹೊರ ತೆಗೆದು ಮತ್ತೆ ಖನಿಜಾಂಶಗಳನ್ನು ಸೇರಿಸುವ ಪ್ರಕ್ರಿಯೆ ದುಬಾರಿ ವೆಚ್ಚದ್ದಾಗಿದೆ, ಇದಕ್ಕೆ ಅಪಾರ ಪ್ರಮಾಣದ ವಿದ್ಯುತ್ ಅವಶ್ಯಕತೆ ಇದ್ದು, ಈಗ ಸೂರ್ಯನ ಶಾಖ ಮತ್ತು ಗಾಳಿಯಿಂದ ಉತ್ಪಾದಿಸುವ ವಿದ್ಯುತ್ ಕುರಿತು ಪ್ರಯೋಗಗಳು ಮುಂದುವರಿದಿವೆ. ಮನುಷ್ಯ ತನ್ನ ಬೇಕು ಬೇಡಗಳಿಗೆ ಮಿತಿ ಹಾಕಿಕೊಳ್ಳದಿದ್ದರೆ, ಜಗತ್ತಿನ ಯಾವುದೇ ನದಿಯಿರಲಿ, ಬೆಟ್ಟವಿರಲಿ, ಕೆರೆ, ಹಳ್ಳ ಕೊಳ್ಳವಿರಲಿ, ಅರಣ್ಯವಿರಲಿ ಇವುಗಳಿಗೆ ಉಳಿಗಾಲವಿಲ್ಲ. ಆಧುನಿಕ ಜಗತ್ತಿನ ಮನುಷ್ಯನ ಮಿತಿಯಿಲ್ಲದ ಭೋಗಲಾಲಸೆಗಳಿಗೆ ಎಲ್ಲವೂ ಬಲಿಯಾಗುತ್ತಿವೆ. ತಾವು ಇದ್ದಲ್ಲೆ, ತಮಗೆ ಸಿಕ್ಕ ಅವಕಾಶದಲ್ಲಿ ಸಂತೃಪ್ತಿಯನ್ನು ಕಾಣುತ್ತಾ ನಿಸರ್ಗಕ್ಕೆ ಕೇಡಾಗದಂತೆ ಬದುಕಿದ್ದ ನಮ್ಮ ಜನಪದರ ಪ್ರಜ್ಞೆ, ಪೂರ್ವಿಕರ ಸರಳವಾದ ದೇಶಿಯ ಬದುಕು ನಮಗೆ ಬೆಳಕಿನ ಹಾದಿಯಾಗಬೇಕಿದೆ. ಇದು ಕಥೆಯಲ್ಲ. ನನಗಿನ್ನೂ ನೆನಪಿದೆ. ಅದು 1963-64 ರ ದಿನಗಳು. ನನಗಾಗ 8 ವರ್ಷ. ನನ್ನೂರಿಗೆ ಬಿದ್ದ ಮೊದಲ ಮುಂಗಾರು ಮಳೆಯ ಮಾರನೇ ದಿನ ಮುಂಜಾನೆ ನನ್ನಪ್ಪ ನೇಗಿಲು ಮತ್ತು ನೊಗವನ್ನು ಹೊತ್ತು ಎತ್ತುಗಳ ಜೊತೆ ಹೊಲಕ್ಕೆ ಹೊರಡುತಿದ್ದ. ನಾನು ಒಂದು ಸಣ್ಣ ತಂಬಿಗೆಯಲ್ಲಿ ನೀರು ತಂಬಿಕೊಂಡು ಅಪ್ಪನನ್ನು ಹಿಂಬಾಲಿಸುತಿದ್ದೆ. ತನ್ನ ಚಪ್ಪಲಿಯನ್ನ ಹೊಲದ ಹೊರಗೆ ಬಿಟ್ಟು ಅಪ್ಪ ದನಗಳಿಗೆ ನೇಗಿಲು ಹೂಡಿ ನಂತರ ಮೂರು ಸಣ್ಣ ಕಲ್ಲುಗಳನ್ನು ಆಯ್ದು ತಂದು ಅವುಗಳನ್ನ ನೀರಿನಿಂದ ತೊಳೆಯುತಿದ್ದ. ತನ್ನ ಚಡ್ಡಿ ಜೇಬಿನಿಂದ ಅರಿಶಿನ ಕುಂಕುಮ ತೆಗೆದು ಅವುಗಳಿಗೆ ಬಳಿದು ಹೊಲದ ಬದುವಿನ ಮೇಲೆ ಸಾಲಾಗಿ ಇರಿಸಿ ಗರಿಕೆ ಹುಲ್ಲು ತಂದು ಇಟ್ಟು ಅವುಗಳನ್ನು ಕರ್ಪೂರ ಮತ್ತು ಊದುಬತ್ತಿ ಹಚ್ಚಿ ಪೂಜಿಸುತಿದ್ದ. ನಂತರ ಹೊಲ ಉಳಲು ಪ್ರಾರಂಭಿಸುತಿದ್ದ. ಹೊಲದಲ್ಲಿ ಬಿದ್ದಿದ್ದ ಸಾಮಾನ್ಯ ಕಲ್ಲುಗಳು ಅಪ್ಪನ ಕೈಯಲ್ಲಿ ದೇವರಾಗುವ ಬಗೆ ನನಗೆ ಆಗ ಕುತೂಹಲ ಮತ್ತು ವಿಸ್ಮಯ ಮೂಡಿಸುತಿತ್ತು. ತಾನು ಇದ್ದಲ್ಲೇ ದೇವರನ್ನು ಕಾಣುವ, ಸೃಷ್ಟಿಸುವ ನಮ್ಮ ಹಿರಿಯರ ತಾಕತ್ತು ಮತ್ತು ಚಿಂತನೆ ನನಗೀಗ ಅರ್ಥವಾಗುತ್ತಿದೆ. ನಮ್ಮ ಜನಪದರ ಇಂತಹ ಆದರ್ಶನೀಯವಾದ ಬದುಕು ಜಗತ್ತಿನ ಯಾವ ಜೀವ ಜಾಲಕ್ಕೂ ಮಾರಕವಾಗಿರಲಿಲ್ಲ. ಇದರಿಂದಾಗಿ ಎಲ್ಲಾ ಜೀವ ನದಿಗಳಷ್ಟೇ ಅಲ್ಲ, ಪರಿಸರದ ಪ್ರಾಣಿ ಪಕ್ಷಿಗಳು ಬದುಕಿ ಕೊಂಡಿದ್ದವು. (ಮುಂದುವರೆಯುವುದು) This entry was posted in ಜಗದೀಶ್ ಕೊಪ್ಪ, ಜೀವನದಿಗಳ ಸಾವಿನ ಕಥನ, ಸರಣಿ-ಲೇಖನಗಳು, ಸಾಮಾಜಿಕ on February 1, 2012 by admin. Post navigation ← ಸಿ.ಟಿ.ರವಿಯವರ ಮೇಲಿನ ಭೂಹಗರಣದ ಆರೋಪ ಮತ್ತು ಸಂಬಂಧಿಸಿದ ದಾಖಲೆಗಳು… ಭೂಮಿ ಹುಟ್ಟಿದ್ದು ಹೇಗೆ? ಕನ್ನಡ ಸಾಕ್ಷ್ಯಚಿತ್ರ →
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಮಾಜಿ ಸಚಿವ ರಮಾನಾಥ ರೈ ಸಿದ್ಧರಾಗಿರುವಂತಿದೆ. ಅದಕ್ಕಾಗಿ ಎಲ್ಲಿಯಾದರೂ ಮೋ ಅಥವಾ ದಿ ಎಂದು ಶಬ್ದ ಕೇಳಿ ಬಂದರೂ ಅದನ್ನು ಮೋದಿ ಎಂದು ಜೋಡಿಸಿ ಆ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂದ್ರ ಎನ್ನುವ ಶಬ್ದ ಕೇಳಿ ಬಂದರೂ ಅದು ನರೇಂದ್ರ ಎಂದು ಇರಬೇಕು, ಅದು ಮೋದಿಯವರ ಬಗ್ಗೆ ಇರಬೇಕು ಎಂದು ಅಂದುಕೊಂಡು ಆ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಗೋವು ಕದಿಯುವವರು ಇದ್ದಾರೆ ಎಂದು ಕೇಳಿದ ಕೂಡಲೇ ಅದು ತಮ್ಮ ಪಕ್ಷದವರಿಗೆನೆ ಹೇಳಿದ್ದು ಎಂದು ಅಂದುಕೊಂಡು ಕೋಪಗೊಳ್ಳುತ್ತಿದ್ದಾರೆ. ಕೇಸರಿ ಪಡೆ ಎಂದ ಕೂಡಲೇ ಆ ಶಬ್ದವೇ ಅಸಂವಿಧಾನಿಕ ಎನ್ನುವ ಶೈಲಿಯಲ್ಲಿ ವರ್ತಿಸುತ್ತಿದ್ದಾರೆ. ಇಲ್ಲದೇ ಹೋದಲ್ಲಿ ಒಬ್ಬ ಯಕ್ಷಗಾನ ಕಲಾವಿದನನ್ನು ಕರೆದು ಎಚ್ಚರಿಕೆ ಕೊಡಿ ಎಂದು ರಮಾನಾಥ ರೈ ಅವರು ಹೇಳುವಂತಹ ಅಗತ್ಯವೇ ಇರಲಿಲ್ಲ. ಒಬ್ಬ ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವ ಮೂಲಕ ವಿದ್ಯುಕ್ತವಾಗಿ ಲೋಕಸಭಾ ಚುನಾವಣಾ ರಣರಂಗಕ್ಕೆ ಇಳಿಯುವ ಸೂಚನೆಯನ್ನು ರೈ ನೀಡಿದ್ದಾರೆ. ಅಷ್ಟಕ್ಕೂ ಅವರಿಗೆ ತಪ್ಪು ಕಾಣಿಸಿದ್ದು ಶಿವಾಜಿ ಮಹಾರಾಜರ ಬಗ್ಗೆ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗದಲ್ಲಿ. ಕಲಾವಿದನ ಹೆಸರು ಗಣರಾಜ ಭಟ್ ಬಡಕಿಲ. ಇವರು ದೇಂದಡ್ಕ ಎನ್ನುವ ಮೇಳದವರು. ಹವ್ಯಾಸಿ ಯಕ್ಷಗಾನ ಕಲಾವಿದರು. ಇತ್ತೀಚೆಗೆ ಶಿವಾಜಿ ಮಹಾರಾಜರ ಜೀವನದ ಯಕ್ಷಗಾನ ಪ್ರಸಂಗದಲ್ಲಿ ಗಣರಾಜ್ ಭಟ್ ಅವರು ಶಿವಾಜಿಯ ಗುರು ಸಮರ್ಥ ರಾಮದಾಸರ ಪಾತ್ರ ನಿರ್ವಹಿಸುತ್ತಿದ್ದರು. ಒಂದು ಹಂತದಲ್ಲಿ ಪಾತ್ರ ಮಾಡುತ್ತಿದ್ದಾಗ ಗಣರಾಜ್ ಭಟ್ “ಭಾರತ ದೇಶದಲ್ಲಿ ಸುಭಿಕ್ಷೆ, ಸ್ವಚ್ಚತೆ ಮೂಡಲು ನರೇಂದ್ರನಂತೆ ಕೇಸರಿ ಪಡೆ ಕಟ್ಟಬೇಕು. ರಾತ್ರಿಯ ಹೊತ್ತಿನಲ್ಲಿ ಗೋವುಗಳನ್ನು ಹೊರಗೆ ಬಿಡಬಾರದು. ಗೋಕಳ್ಳರ ಸದೆಬಡಿಯಲು ಜಾಗೃತ ಯುವಕರ ಪಡೆ ತಯಾರು ಮಾಡಬೇಕು. ಹಿಂದೂ ವೇದಿಕೆಗಳನ್ನು ನಿರ್ಮಾಣ ಮಾಡಬೇಕು” ಈ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಅದು ರಮಾನಾಥ ರೈ ಅವರ ಕಿವಿಗೆ ಬಿದ್ದಿದೆ. ತಕ್ಷಣ ದಕ್ಷಿಣ ಕನ್ನಡ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಯಕ್ಷಗಾನದಲ್ಲಿ ಹೀಗೆ ಹೇಳುವುದರಿಂದ ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆ ಸೃಷ್ಟಿಯಾಗುತ್ತದೆ. ಯಕ್ಷಗಾನ ಕಲಾವಿದನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಂದ ಬಂಟ್ವಾಳ ನಗರ ಠಾಣೆಗೆ ಮಾಹಿತಿ ಹೋಗಿದೆ. ಮರುದಿನವೇ ಗಣರಾಜ್ ಭಟ್ಟರನ್ನು ಪೊಲೀಸರು ಕರೆದಿದ್ದಾರೆ. ಅವರಿಂದ ಹೀಗೆಲ್ಲ ಮಾತನಾಡಬಾರದು ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಈ ಮೂಲಕ ಇನ್ನು ಮುಂದಿನ ಚುನಾವಣೆಯ ತನಕ ಕಲಾವಿದರು ಮೋದಿಯನ್ನು ಹೊಗಳುವ ಅರ್ಥ ಬರುವ ರೀತಿಯಲ್ಲಿ ಕೂಡ ಮಾತನಾಡಬಾರದು ಎಂದು ಉಳಿದವರಿಗೆ ಎಚ್ಚರಿಕೆ ರವಾನಿಸಿದ್ದಾರೆ. ಯಾವ ಬುದ್ಧಿವಂತ ಕಲಾವಿದ ಕೂಡ ರಾಹುಲ್ ಗಾಂಧಿಯನ್ನು ಹೋಗಲಿಲ್ಲ. ಒಬ್ಬ ಕಲಾವಿದನ ವಾಕ್ ಸ್ವಾತಂತ್ರ್ಯ ದಮನವಾದ ಬಗ್ಗೆ ಯಾವ ಬುದ್ಧಿಜೀವಿಯೂ ಮಾತನಾಡುತ್ತಿಲ್ಲ. ಯಾವ ಕಮ್ಯೂನಿಸ್ಟ್ ಮುಖಂಡರ ಹೇಳಿಕೆ ಬಂದಿಲ್ಲ. ಗೌರಿ ಲಂಕೇಶ್ ಮನಸ್ಕರು ಇಲ್ಲಿ ವಾಸಿಸಲು ಯೋಗ್ಯ ವಾತಾವರಣ ಇಲ್ಲ ಎಂದು ಹೇಳಿಲ್ಲ. ಯಾಕೆಂದರೆ ಇಲ್ಲಿ ಎಚ್ಚರಿಕೆ ಕೊಟ್ಟಿರುವುದು ಒಬ್ಬ ಪಾಪದ ಕಲಾವಿದನಿಗೆ. ಅಷ್ಟಕ್ಕೂ ಗಣರಾಜ್ ಭಟ್ ಅವರು ಹೇಳಿದ್ದು ತಮ್ಮ ಪಕ್ಷದವರಿಗೆ ಎಂದು ರೈಗಳು ಅಂದುಕೊಂಡಿರುವುದನ್ನು ನೋಡುವಾಗ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ರೈಗಳು ನೋಡುವ ಅವಶ್ಯಕತೆ ಆದರೂ ಏನಿತ್ತು ಎಂದು ಗೊತ್ತಾಗುತ್ತಿಲ್ಲ. ಹವ್ಯಾಸಿ ಕಲಾವಿದರು ತಮ್ಮ ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡುವಾಗ ಆ ಕಥೆಗೆ ಅನುಗುಣವಾಗಿ ಮಾತನಾಡುತ್ತಾರೆ. ಅದರಲ್ಲಿ ಯಾರನ್ನೋ ಹೊಗಳುವುದು, ಸಂದರ್ಭಕ್ಕೆ ತಕ್ಕಂತೆ ಯಾರಿಗೋ ಟಾಂಗ್ ಕೊಡುವುದು ಎಲ್ಲಾ ಸಾಮಾನ್ಯವಾಗಿರುತ್ತದೆ. ಗಣರಾಜ್ ಭಟ್ ಅವರು ಇದನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ್ದು ಅಲ್ಲ ಅಥವಾ ಅವರಿಂದ ಮುಚ್ಚಳಿಕೆ ಬರೆಸಿದ ಬಳಿಕ ಇಂತಹುವುದು ಕೊನೆಗೊಳ್ಳುವುದು ಇಲ್ಲ. ಮೋದಿಯವರನ್ನು ಬಹಿರಂಗವಾಗಿ ಯಕ್ಷಗಾನ ಪ್ರಸಂಗದಲ್ಲಿ ಹೊಗಳಿದ ಕಲಾವಿದರನ್ನು ಇತಿಹಾಸ ನೋಡಿದೆ. ಇಲ್ಲಿಯವರೆಗೆ ಯಾವ ಯಕ್ಷಗಾನ ಕಲಾವಿದ ಕೂಡ ತಮ್ಮ ಪಾತ್ರದಲ್ಲಿ ರಾಹುಲ್ ಗಾಂಧಿಯವರನ್ನು ಹೊಗಳಿಲ್ಲ. ಬೇಕಾದರೆ ರೈ ಅವರು ಯಾವುದಾದರೂ ಯಕ್ಷಗಾನ ಮೇಳಕ್ಕೆ ಹೇಳಿಸಿ ರಾಹುಲ್ ಗಾಂದಿಯವರನ್ನು ಹೊಗಳುವ ಪ್ರಸಂಗ ಇಡಲಿ. ಅವರ ಇಷ್ಟ. ಪೊಲೀಸರ ವಿಪರೀತ ಆಸಕ್ತಿ ಅನುಮಾನಸ್ಪದ… ಇನ್ನು ಪೊಲೀಸ್ ಇಲಾಖೆ ಕೂಡ ಈ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಆಸಕ್ತಿ ವಹಿಸಿದೆ. ರೈಗಳು ಮಾಜಿ ಸಚಿವರಾಗಿರಬಹುದು. ಆದರೆ ಅವರು ಈಗ ಶಾಸಕರೂ ಅಲ್ಲ. ಅವರು ನಮ್ಮ ನಿಮ್ಮ ಹಾಗೆ ಸಾಮಾನ್ಯ ನಾಗರಿಕರು. ಅವರು ಫೋನ್ ನಲ್ಲಿ ಹೇಳಿದ ಕೂಡಲೇ ಕಲಾವಿದನನ್ನು ಕರೆಸಿ ಮುಚ್ಚಳಿಕೆ ಬರೆಸಲು ಹೇಗೆ ಸಾಧ್ಯ? ಒಂದು ಲಿಖಿತ ದೂರು ಇಲ್ಲದೇ ಯಾರನ್ನು ಬೇಕಾದರೂ ಕರೆದು ಮುಚ್ಚಳಿಕೆ ಬರೆಯಲು ಆಗುತ್ತಾ? ಲಿಖಿತವಾಗಿ ದೂರು ಕೊಟ್ಟರೆ ತಾವು ವಿವಾದಕ್ಕೆ ಸಿಲುಕಿಕೊಳ್ಳುತ್ತೇವೆ ಎಂದು ಹೆದರಿದ ರಮಾನಾಥ ರೈಗಳು ಫೋನಿನಲ್ಲಿಯೇ ಎಸ್ ಪಿಯವರಿಗೆ ಏನು ಮಾಡಬೇಕು ಎಂದು ಸೂಚಿಸಿದ್ದಾರೆ. ಈಗ ನಾನು ನನಗೆ ಆಗದವನ ಮೇಲೆ ಫೋನಿನಲ್ಲಿ ದೂರು ಕೊಟ್ಟರೆ ನಾಳೆ ಆ ವ್ಯಕ್ತಿಯನ್ನು ಕರೆದು ಪೊಲೀಸರು ಮುಚ್ಚಳಿಕೆ ಬರೆಸುತ್ತಾರಾ? ನಾನು ಹತ್ತು ಸಲ ಪೊಲೀಸ್ ಸ್ಟೇಶನಿಗೆ ಹೋಗಿ ಲಿಖಿತವಾಗಿ ಬರೆದು ಕೊಟ್ಟು ಅದರ ಹತ್ತು ಝೆರಾಕ್ಸ್ ಮಾಡಿ ಇಡೀ ಸ್ಟೇಶನ್ನಿನ ಗೋಡೆಗೆ ಅಂಟಿಸಿದರೂ ಪೊಲೀಸರು ಏನೂ ಮಾಡಲಿಕ್ಕಿಲ್ಲ. ಹಾಗಿರುವಾಗ ಗಣರಾಜ್ ಭಟ್ ಅವರಿಂದ ಮುಚ್ಚಳಿಕೆ ಬರೆಸಿದ್ದು ಸರಿಯಾ?
ಬೆಳಗಾವಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ 85 ವಾಹನಗಳ ವಿರುದ್ಧ ಜಿಲ್ಲಾ ಪೊಲೀಸರು 129 ಕೇಸ್ ದಾಖಲಿಸಿದ್ದಾರೆ. Advertisements ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮೂಡಲಗಿ ತಾಲೂಕು ಸೇರಿದ್ದಂತೆ ಇತರ ಕಡೆ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ 85 ವಾಹನಗಳ ವಿರುದ್ಧ 129 ಕೇಸ್ ದಾಖಲಿಸಿ 45,800 ರೂ.ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ Advertisements ಶಾಲಾ ವಾಹನಗಳ ಚಾಲಕರು ಸಂಚಾರಿ ನಿಯಮ ಉಲ್ಲಂಘಿಸಿ ಮಕ್ಕಳನ್ನು ಸೀಟ್‍ಗಿಂತ ಹೆಚ್ಚಾಗಿ ಕರೆದುಕೊಂಡು ಹೋದರೆ ಅಂತಹ ವಾಹನಗಳನ್ನು ಮುಂದಿನ ದಿನಗಳಲ್ಲಿ ಜಪ್ತಿ ಮಾಡಲಾಗುವುದು ಎಂದು ಎಸ್‍ಪಿ ಡಾ.ಸಂಜೀವ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ – ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ
Jun 29, 2022 Breaking news, Garuda Gamana Vrishabha Vahana, GGVV, India news, kannada news, Karnataka news, KRG Studios, National news, Raj B Shetty, rakshith shetty, Rishab Shetty, ಗರುಡ ಗಮನ ವೃಷಭ ವಾಹನ, ಶಿವ, ಹರಿ Online Desk ವಿಮರ್ಶೆ: ಹರ್ಷವರ್ಧನ್ ಸುಳ್ಯ ಒಂದೇ ಮಾತಿನಲ್ಲಿ ಸಿನಿಮಾ ವಿಮರ್ಶೆ ಮುಗಿಸಬೇಕೆಂದರೆ ‘ಇಡೀ ಬ್ರಹ್ಮಾಂಡವನ್ನೇ ತನ್ನಲ್ಲಿ ಹುದುಗಿಸಿಕೊಂಡ ಸಿನಿಮಾ ‘ಗರುಡ ಗಮನ ವೃಷಭ ವಾಹನ’. ಈ ಸಿನಿಮಾದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮೂವರೂ ಇದ್ದಾರೆ. ನಾರದನೂ ಇದ್ದಾನೆ. ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಸಿನಿಮಾದಲ್ಲಿ ಇನ್ನಷ್ಟು ಪುರಾಣ ಪಾತ್ರಗಳ ಛಾಯೆಯನ್ನು ಕಾಣುವುದರಲ್ಲಿ ಸಂಶಯವಿಲ್ಲ. ಗರುಡ ಗಮನ ವೃಷಭ ವಾಹನ- basically ಈ ಸಿನಿಮಾದ ಶೀರ್ಷಿಕೆ ಹರಿಹರನನ್ನು ಸೂಚಿಸುತ್ತದೆ. ಅಂದರೆ ವಿಷ್ಣು ಮತ್ತು ಶಿವ. ವಿಷ್ಣು ಕಾಯುವವನಾದರೆ (protector), ಶಿವ ತೆಗೆಯುವವನು (destroyer). ಸೃಷ್ಟಿಯ ಲಯ ಇವರಿಬ್ಬರ ಮೇಲೆ ನಿಂತಿದೆ. ವಿಷ್ಣು ಮತ್ತು ಶಿವ ಇಬ್ಬರೂ ತಮ್ಮ ಜವಾಬ್ದಾರಿಗಳನ್ನು (role) ಅದಲು ಬದಲು ಮಾಡಿಕೊಂಡರೆ ಏನಾಗುತ್ತದೆ ಎನ್ನುವುದನ್ನು ಈ ಸಿನಿಮಾದಲ್ಲಿ ಸೂಕ್ಷ್ಮವಾಗಿ ತಿಳಿಸಿದ್ದಾರೆ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ. ಇರಲಿ, ಈಗ ಪುರಾಣದ ರೆಫರೆನ್ಸು ಬಿಟ್ಟು ನೇರವಾಗಿ ಸಿನಿಮಾಗೆ ಬರೋಣ. ಸಿನಿಮಾದಲ್ಲಿ ಶಿವ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ, ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ, ಪೊಲೀಸ್ ಬ್ರಹ್ಮಯ್ಯ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಗೋಪಾಲಕೃಷ್ಣ ಅವರು ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಬ್ಯಾಂಡ್ ಮಾಸ್ಟರ್ ಆಗಿ ಚೆನ್ನಾದ ಅಭಿನಯ ನೀಡಿದ್ದರು. ಈ ಸಿನಿಮಾದಲ್ಲೂ ಅವರ ಅಭಿನಯ ಚಾತುರ್ಯ ಮುಂದುವರಿದಿದೆ. ಮೊದಲ ದೃಶ್ಯದಿಂದಲೇ ಹಿಡಿತ ಮೊದಲ ದೃಶ್ಯದಿಂದಲೇ ಸಿನಿಮಾ ಪ್ರೇಕ್ಷಕನ ಮೇಲೆ ಹಿಡಿತ ಸಾಧಿಸುತ್ತದೆ. ಕಡೆಯವರೆಗೂ ಪ್ರೇಕ್ಷಕನ ಗಮನ ಬೇರೆಡೆ ಹರಿಯದಂತೆ ಅಟೆನ್ಷನ್ ಕಾಪಾಡಿಕೊಳ್ಳುವುದು ಸಿನಿಮಾದ ಚಿತ್ರಕಥೆಯ ಹೆಗ್ಗಳಿಕೆ. ಇದುವರೆಗೂ ಒಂದು ಮೊಟ್ಟೆಯ ಕಥೆಯ ಮೂಲಕ ಹಾಸ್ಯ ನಟರಾಗಿ ಕನ್ನಡಿಗರಿಗೆ ಪರಿಚಯವಾಗಿದ್ದ ರಾಜ್ ಬಿ. ಶೆಟ್ಟಿ ಅವರು ತಾವು ಎಂಥಾ ಸೀರಿಯಸ್ ಆಕ್ಟರ್ ಎನ್ನುವುದನ್ನು ಈ ಸಿನಿಮಾದ ಮೂಲಕ ಸಾಬೀತುಪಡಿಸಿದ್ದಾರೆ. ಎಪಿಕ್ ಕೌ ಬಾಯ್ ಸಿನಿಮಾ good bad uglyಯಲ್ಲಿ ಸಂಭಾಷಣೆಯೊಂದು ಬರುತ್ತದೆ- when you are going to shoot, shoot. don’t talk. ಅಂದರೆ ಯಾರಿಗಾದರೂ ಶೂಟ್ ಮಾಡಬೇಕೆಂದಿದ್ದರೆ ಮೊದಲು ಶೂಟ್ ಮಾಡು. ಸುಮ್ಮನೆ ಮಾತನಾಡಿ ಸಮಯ ವ್ಯರ್ಥ ಮಾಡಬೇಡ ಎಂದು. ಈ ಮಾತು ಸಿನಿಮಾದಲ್ಲಿನ ರಾಜ್ ಬಿ. ಶೆಟ್ಟಿ ಪಾತ್ರಕ್ಕೆ ಬಹಳ ಚೆನ್ನಾಗಿ ಅನ್ವಯಿಸುತ್ತದೆ. ಸೈಲೆಂಟ್ ಕಿಲ್ಲರ್ ಪಾತ್ರಕ್ಕೆ ಸಂಪೂರ್ಣ ನ್ಯಾಯವನ್ನು ಅವರು ಒದಗಿಸಿದ್ದಾರೆ. ಕೊಲ್ಲಲು ಮನಸು ಮಾಡಿದಾಕ್ಷಣ ದೂಸ್ರಾ ಮಾತೇ ಇಲ್ಲ, ಕಚಕ್. ಅಂಡರ್ ಆರ್ಮ್ ಕ್ರಿಕೆಟ್ ಸೀನೊಂದರಲ್ಲಿ ರಿಷಬ್ ರನ್ನು ಕೊಲ್ಲಲು ಪುಂಡರ ತಂಡ ಮುಂದಾಗುತ್ತದೆ. ತನ್ನನ್ನು ಸುತ್ತುವರಿದ ಎಳೆ ವಯಸ್ಸಿನ ಪುಂಡರನ್ನು ರಿಷಬ್ ಎದುರುಗೊಳ್ಳುವ ರೀತಿ, ಅವರನ್ನು ಹೆದರಿಸುವ at a same time ಕೆಣಕುವ ಪರಿಯನು ನೋಡುವುದೇ ಚೆಂದ. ಸಿನಿಮಾದ ಸೀನ್ ಗಳು ಅತ್ಯಂತ ಸಹಜವಾಗಿ ಮೂಡಿಬಂದಿದೆ. ದಕ್ಷಿಣ ಕನ್ನಡ ಪ್ರಾಂತ್ಯದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಬಹಳವೇ ಫೇಮಸ್. ಕರಾವಳಿಯ ಪ್ರತಿಯೊಬ್ಬರೂ ಅದರ ಜೊತೆ ಕನೆಕ್ಟ್ ಮಾಡಿಕೊಳ್ಳಬಲ್ಲರು. ಅಲ್ಲಿ ನಡೆಯುವ ಜಿದ್ದು, ರಾಜಕೀಯವನ್ನು ರಾಜ್ ಬಿ. ಶೆಟ್ಟಿ ತೆರೆ ಮೇಲೆ ಬಹಳ ಚೆನ್ನಾಗಿ ತೋರ್ಪಡಿಸಿದ್ದಾರೆ. ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಅಭಿನಯ ಕುರಿತಾಗಿ ಅಂಡರ್ ಆರ್ಮ್ ಪಂದ್ಯಾವಳಿಯ ಕಾಮೆಂಟರಿ ಭಾಷೆಯಲ್ಲಿಯೇ ಹೇಳುವುದಾದರೆ ‘ಅಮೋಘ ಬ್ಯಾಟಿಂಗ್, ಚೆಂಡು ಅಂಕಣದಿಂದ ಹೊರಕ್ಕೆ!’ ಎಪಿಕ್ ಮತ್ತು ಕ್ಲಾಸಿಕ್ ಗುಣ ‘ಗ್ಯಾಂಗ್ ಆಫ್ ವಸೇಪುರ್’ ಎನ್ನುವ ಬಾಲಿವುಡ್ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಂಡಿತ್ತು. ಅದರಲ್ಲಿ ಎರಡು ರೌಡಿಗಳ ನಡುವಿನ ವೈಷಮ್ಯವನ್ನು ಗ್ರಾಸ್ ರೂಟ್ ಮಟ್ಟದಿಂದ ತೋರಿಸುವ ಪ್ರಯತ್ನವನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಮಾಡಿದ್ದರು. ಹುಟ್ಟಿನಿಂದ ಸಾವಿನ ತನಕದ ರೌಡಿಯೊಬ್ಬನ ಜೀವನಗಾಥೆಯನ್ನು ಆ ಸಿನಿಮಾದಲ್ಲಿ ವಿಸ್ತೃತವಾಗಿ ತೋರಿಸಲಾಗಿತ್ತು. ಆ ಬಗೆಯ ಕಥಾ ನಿರೂಪಣಾ ಶೈಲಿಯಿಂದಲೇ ಸಿನಿಮಾಗೆ epic, classic ಗುಣ ಪ್ರಾಪ್ತವಾಗಿತ್ತು. ಅಂಥದ್ದೇ ಪ್ರಯತ್ನವನ್ನು ರಾಜ್ ಬಿ. ಶೆಟ್ಟಿ ತಂಡ ಈ ಸಿನಿಮಾ ಮೂಲಕ ಮಾಡಿದೆ. ಚಿತ್ರದ ಕಥೆ ನಡೆಯುವುದು ಮಂಗಳಾದೇವಿ ಎನ್ನುವ ಕರಾವಳಿ ಪ್ರದೇಶದ ಕಾಲ್ಪನಿಕ ಊರಿನಲ್ಲಿ. ಕಥಾ ನಾಯಕರು ಹರಿ ಮತ್ತು ಶಿವ. ಅನಾಥನಾಗಿ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದ ಬಾಲಕ ಶಿವನನ್ನು ಹರಿಯ ತಾಯಿಯೇ ಕರೆ ತಂದು ಸಾಕುತ್ತಾಳೆ. ಹರಿ ಶಿವ ಇಬ್ಬರೂ ಜೊತೆಯಾಗಿ ಬೆಳೆಯುತ್ತಾರೆ. ಪೇಪರ್ ವೇಯ್ಟ್ ಆಯುಧ ಶಿವನ ಹಿನ್ನೆಲೆ ಯಾರಿಗೂ ಗೊತ್ತಿಲ್ಲ. ಆದ ಕಾರಣ ಅವನ ಬಗ್ಗೆ ನೂರಾರು ಕತೆಗಳು ಚಾಲ್ತಿಯಲ್ಲಿದ್ದವು. ಆತನ ಹೆತ್ತ ತಾಯಿ ಲಾರಿ ಡ್ರೈವರ್ ಜೊತೆ ಸಂಬಂಧ ಇಟ್ಟುಕೊಂಡಿದ್ದು ಅವನೊಡನೆ ಬಾಳುವ ಸಲುವಾಗಿ ಬೇಡದ ಮಗನನ್ನು ಸಾಯಿಸುವ ಯತ್ನ ಮಾಡಿದ್ದಳು ಎನ್ನುವುದು ಆ ಕಥೆಗಳಲ್ಲೊಂದು. ಅವ ಡಿಸ್ಟರ್ಬ್ಡ್ ಮನಸ್ಥಿತಿಯವನು, ಮಾತು ಯಾವತ್ತೂ ಕಮ್ಮಿ. ಯಾರೇನೇ ಅಂದರೂ, ಹೊಡೆದರೂ ಬಡಿದರೂ ಹಿಂಸಿಸಿದರೂ ಮಾತನಾಡಲೊಲ್ಲ. ಅವನಿಗೆ ಹರಿ ಎಂದರೆ ಪ್ರಾಣ. ಆ ವಿಚಾರ ಹರಿಗೆ ತಿಳಿದಿದ್ದು ಬೆಳೆದು ದೊಡ್ಡವರಾದ ಮೇಲೆಯೇ. ಶಿವ, ಹರಿಯನ್ನು ಎಷ್ಟು ಹಚ್ಚಿಕೊಂಡಿದ್ದಾನೆ ಎನ್ನುವುದು ಇಡೀ ಮಂಗಳಾದೇವಿ ಊರಿಗೇ ಗೊತ್ತಾಗಲು ಆ ಒಂದು ಘಟನೆ ಕಾರಣವಾಗುತ್ತದೆ. ಹರಿ, ತಾನು ಕೊಟ್ಟಿದ್ದ ಸಾಲ ವಾಪಸ್ ಕೇಳಲು ಹೋದಾಗ ವೈನ್ ಸ್ಟೋರ್ ಮಾಲೀಕನೊಬ್ಬ ಪಿಸ್ತೂಲ್ ತೋರಿಸಿ ಧಮ್ಕಿ ಹಾಕುತ್ತಾನೆ. ಹೊರಗೆ ತನ್ನ ಪಾಡಿಗೆ ನಿಂತಿದ್ದ ಶಿವನಿಗೆ ವೈನ್ ಸ್ಟೋರಿನ ಟಿಂಟೆಡ್ ಗಾಜಿನೊಳಗಿಂದ ಆ ದೃಶ್ಯ ಕಣ್ಣಿಗೆ ಬೀಳುತ್ತದೆ. ಅಷ್ಟೇ. ಮೈಮೇಲೆ ದೇವರು ಬಂದವನಂತೆ ಒಳಗೆ ನುಗ್ಗುವ ಶಿವ ‘ಬ್ಯಾವರ್ಸಿ’ ಎನ್ನುತ್ತಾ ಟೇಬಲ್ ಮೇಲಿದ್ದ ಪೇಪರ್ ವೈಟ್ ನಿಂದ ಧಮ್ಕಿ ಹಾಕಿದವನ ತಲೆಗೆ ಹೊಡೆದು ಕೆಳಕ್ಕುರುಳಿಸುತ್ತಾನೆ. ಬಿದ್ದವನ ಪ್ರಾಣಪಕ್ಷಿ ಹಾರಿಹೋದರೂ ಶಿವ ಮಾತ್ರ ಪೇಪರ್ ವೇಯ್ಟ್ ನಿಂದ ಚಚ್ಚುವುದನ್ನು ನಿಲ್ಲಿಸಿಲ್ಲ. ಗೋಡೆ ಮೇಲೆಲ್ಲಾ ರಕ್ತ ಪಿಚಕಾರಿಯಂತೆ ಚಿಮ್ಮುತ್ತದೆ. ಇಬ್ಬರೂ ಮಂಗಳಾದೇವಿಯ ಭೂಗತಲೋಕದೊಳಕ್ಕೆ ಪ್ರವೇಶವಾಗಲು ಈ ಒಂದು ಘಟನೆ ಕಾರಣವಾಗುತ್ತದೆ. ಹರಿ ಕ್ಲಾಸು, ಶಿವ ಮಾಸು ಊರಲ್ಲಿದ್ದವರು ಹರಿ ಶಿವ ಇಬ್ಬರಿಗೂ ಹೆದರುತ್ತಿದ್ದರಾದರೂ ಅದಕ್ಕೆ ಮುಖ್ಯ ಕಾರಣ ಶಿವನೇ ಆಗಿದ್ದ. ಹರಿಯ ಕುರಿತಾಗಿ ಒಂದು ಕೆಟ್ಟ ಮಾತನಾಡಿದರೂ ಶಿವ ಸಹಿಸುತ್ತಿರಲಿಲ್ಲ ಮತ್ತು ಅವರನ್ನು ಉಳಿಸುತ್ತಿರಲಿಲ್ಲ. ಶಿವನನ್ನು ಸಮಾಧಾನಿಸುವ ಕೆಲಸ ಹರಿಯದು. ಹರಿ, ಸಂಭಾವಿತ, ಗೌರವಾನ್ವಿತ. ದುಡ್ಡು, ಪ್ರತಿಷ್ಠೆ, ಪ್ರಭಾವಿ ವ್ಯಕ್ತಿಗಳೊಡನೆ ಒಡನಾಟ ಅವನಿಗೆ ಬೇಕು. ಆದರೆ, ಶಿವ ಹಾಗಲ್ಲ ಹರಕಲು ಶರ್ಟು, ಪಂಚೆ ತೊಟ್ಟುಕೊಂಡು ಮೈದಾನದಲ್ಲಿ ಮಕ್ಕಳೊಡನೆ ಅಂಡರ್ ಆರ್ಮ್ ಕ್ರಿಕೆಟ್ ಆಡುವಾತ. ಅವರಿಬ್ಬರ ನಡುವಿನ ವ್ಯತ್ಯಾಸ ಥೇಟ್ ತಿರುಪತಿ ವೆಂಕಟೇಶ್ವರನಿಗೂ ಗವಿ ಗಂಗಾಧರೇಶ್ವರನಿಗೂ ಇರುವಷ್ಟೇ ವ್ಯತ್ಯಾಸ. ಒಬ್ಬ ದೇವರು ಗುಡ್ಡದ ಮೇಲೆ ಶ್ರೀಮಂತಿಕೆಯಂದ ನೆಲೆಸಿದ್ದರೆ, ಇನ್ನೊಬ್ಬ ದೇವರು ಭೂಮಿಯಡಿ ಕತ್ತಲಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಸಿಂಪಲ್ಲಾಗಿ ಹೇಳುವುದಾದರೆ ಹರಿ ಕ್ಲಾಸು, ಶಿವ ಮಾಸು. ಸಿರಿವಂತಿಕೆ ಮತ್ತು ಬಡತನ ಎರಡರ ನಡುವಿನ ವ್ಯತ್ಯಾಸಗಳನ್ನು ಸಿನಿಮಾ ಸೂಚ್ಯವಾಗಿ ಹೇಳಲು ಪ್ರಯತ್ನಿಸುತ್ತದೆ. ಅವರಿಬ್ಬರ ನಡುವಿನ ಕಾಂಟ್ರಾಸ್ಟೇ ಸಿನಿಮಾಗೆ ಅಂತ್ಯ ಹಾಡುತ್ತದೆ. ಚಿತ್ರಕಥೆ ಮತ್ತು ಕ್ಯಾರೆಕ್ಟರೈಸೇಷನ್ ಸಿನಿಮಾದ ಚಿತ್ರಕಥೆ ಬಗ್ಗೆ ಹೇಳುವುದಾದರೆ ನೋ ನಾನ್ ಸೆನ್ಸ್. ತುಂಬಾ ಕ್ರಿಸ್ಪ್ ಆಗಿಯೂ ಮೊನಚಾಗಿಯೂ ಇದೆ. ಕಥೆಗೆ ಸಂಬಂಧಪಡದ ಯಾವುದೇ ಅಂಶವನ್ನು ಸಿನಿಮಾದಲ್ಲಿ ತುರುಕಲಾಗಿಲ್ಲ. ಹಾಡುಗಳೂ ಅಷ್ಟೆ ಚಿತ್ರಕಥೆಯ ಭಾಗವಾಗಿ ಕಾರ್ಯ ನಿರ್ವಹಿಸಿದೆ. ಪ್ರತಿ ದೃಶ್ಯ ಮೊನಚಾಗಿ ಬಂದಿರುವುದರ ಶ್ರೇಯ ಸಿನಿಮೆಟೊಗ್ರಾಫರ್ ಮತ್ತು ಸಂಕಲನ ಎರಡೂ ಹೊಣೆಗಲನ್ನು ನಿಭಾಯಿಸಿರುವ ಪ್ರವೀಣ್ ಶ್ರಿಯಾನ್ ಅವರಿಗೆ ಸಲ್ಲಬೇಕು. ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಪಾತ್ರಗಳ characterization. ಮುಖ್ಯ ಪಾತ್ರಗಳಾದ ಹರಿ, ಶಿವ, ಬ್ರಹ್ಮಯ್ಯ ಅಲ್ಲದೆ ಎಂ ಎಲ್ ಎ, ಕ್ರಿಕೆಟ್ ಆಡುವ ಹುಡುಗರು ಸೇರಿದಂತೆ ಸಣ್ಣ ಸಣ್ಣ ಪಾತ್ರಗಳ ಪೋಷಣೆ ಬಹಳ ಚೆನ್ನಾಗಿ ಮೂಡಿಬಂದಿದೆ. ಅದಕೊಂದು ಉದಾಹರಣೆ- ಶಿವನಿಗೊಂದು ಅಭ್ಯಾಸ ತಾನು ಯಾರದೇ ಕೊಲೆ ಮಾಡಿದ ನಂತರ ಅವರ ಶೂ ಗಳನ್ನು ಧರಿಸುತ್ತಾನೆ. ಅದು ಅವನ ಪಾಲಿನ ಟ್ರೋಫಿ. ಅಂಗುಲಿಮಾಲ ಬೆರಳುಗಳ ಮಾಲೆ ತೊಟ್ಟಂತೆಯೇ ಇದು. ಒಮ್ಮೆ ಪ್ರಭಾವಿ ವ್ಯಕ್ತಿಯ ಸಂಬಂಧಿಕನೋರ್ವ ಹರಿಯ ಕುರಿತು ಕೆಟ್ಟದಾಗಿ ಮಾತಾಡುತ್ತಾನೆ. ಮುಂದಿನ ಸೀನ್ ನಲ್ಲಿ ಆತನ ಶೂ ಶಿವನ ಕಾಲಲ್ಲಿರುತ್ತದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಉನ್ಮಾದದಿಂದ ಕಿರುಚುತ್ತಾರೆ, ಶಿಳ್ಳೆ ಹಾಕುತ್ತಾರೆ. ದೂರದಲ್ಲಿ Rx100 ಬೈಕಿನ ಸದ್ದು ಕೇಳುತ್ತಲೇ ಥಿಯೇಟರ್ ನಲ್ಲಿ ಉನ್ಮಾದ ಏಳುತ್ತದೆ. ಒಟ್ರಾಶಿಯಾಗಿ ಮೇಕಪ್ಪೇ ಇಲ್ಲದೆ, ಪ್ರಾಪರ್ ಶೇವ್ ಕೂಡ ಮಾಡದೆ, ಮಾಸಿರುವ ಹಳೆಬಟ್ಟೆ, ಹವಾಯಿ ಚಪ್ಪಲಿ, ಮುಂಡು ಧರಿಸಿಕೊಂಡು Rx100 ಬೈಕಿನಲ್ಲಿ ಬರುವ ತೆಳ್ಳಗಿನ ನಾಯಕನೊಬ್ಬ ಕನ್ನಡ ಚಿತ್ರರಂಗಕ್ಕೆ ದೊರೆತಿದ್ದಾರೆ. ಜಾಕ್ವಿನ್ ಫೀನಿಕ್ಸ್ ಮತ್ತು ಹುಲಿಕುಣಿತ ಆರ್ಟ್ ಮತ್ತು ಮಾಸ್ ಸಿನಿಮಾಗಳ ಪರ್ಫೆಕ್ಟ್ ಮಿಶ್ರಣ ಗರುಡ ಗಮನ ವೃಷಭ ವಾಹನ. ಸಿನಿಮ್ಯಾಟಿಕ್ ಅನ್ನಿಸಿಕೊಳ್ಳಬೇಕಾದ ಎಲ್ಲಾ ಅಂಶಗಳೂ ಈ ಸಿನಿಮಾಗೆ ದಕ್ಕಿವೆ. ಒಂದು ಮನೆಯಲ್ಲಿ ಸಾವಾಗಿರುತ್ತದೆ. ಕೊಲೆಯ ಸಾವು. ಅದೇ ಮನೆಗೆ ಕೊಲೆ ಮಾಡಿದ ತಂಡವೂ ಹೋಗಿರುತ್ತದೆ. ಅಲ್ಲಿ ಭಜನೆ ಮಾಡುವವರು ‘ಯಾರಿಗೆ ಯಾರುಂಟು ಒಲವಿನ ಸಂಸಾರ ನಿಜವಲ್ಲಾ ಹರಿಯೇ’ ಹಾಡನ್ನು ಭಜನಾತ್ಮಕವಾಗಿ ಹಾಡುತ್ತಿರುತ್ತಾರೆ. ಸಾವಿನ ದೃಶ್ಯವನ್ನು ಇದಕ್ಕಿಂತ classy ಆಗಿ ತೋರಿಸಲು ಸಾಧ್ಯವಿಲ್ಲವೇನೋ. cinematic ಮತ್ತು classinessಗೆ ಅದಕ್ಕೂ ಮಿಗಿಲಾದ ಉದಾಹರಣೆಯೆಂದರೆ ಹುಲಿಕುಣಿತದ ದೃಶ್ಯ. ಹಾಲಿವುಡ್ ನ ಜೋಕರ್ ಸಿನಿಮಾದಲ್ಲಿ ನಟ ಜಾಕ್ವಿನ್ ಫೀನಿಕ್ಸ್ ಮೆಟ್ಟಿಲಿನಿಂದ ತನ್ಮಯರಾಗಿ ಕುಣಿದುಕೊಂಡು ಬರುವ ದೃಶ್ಯ ಜಗದ್ವಿಖ್ಯಾತವಾಗಿತ್ತು. ಇಂಪ್ರೊವೈಸೇಷನ್ ಗೆ ಹೆಸರಾದ ಜಾಕ್ವಿನ್ ಫೀನಿಕ್ಸ್ ಆ ದೃಶ್ಯದಲ್ಲಿ ನಿರ್ದೇಶಕ ಹೇಳಿದಂತೆ ನರ್ತಿಸದೇ ಮೈಮರೆತು ತನಗೆ ತೋರಿದಂತೆ ನರ್ತಿಸಿದ್ದರು. ಅದೇ ದೃಶ್ಯ ಜಗತ್ತಿನ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಅದೇ ಸುಯೋಗ ಈ ಸಿನಿಮಾಗೂ ಒದಗಿಬರಲು ರಾಜ್ ಶೆಟ್ಟಿಯವರ ಹುಲಿಕುಣಿತ ಕಾರಣವಾಗಿದೆ. ಭಾವತೀವ್ರತೆ, ಪರವಶತೆ ಈ ದೃಶ್ಯದಲ್ಲಿ ವ್ಯಕ್ತವಾಗಿರುವುದೇ ಈ ದೃಶ್ಯ ಉತ್ತಮವಾಗಿ ಮೂಡಿಬರಲು ಕಾರಣವಾಗಿದೆ. ಹುಲಿಕುಣಿತವೇ ಈ ಶಿವನ ತಾಂಡವ ನೃತ್ಯ! ಎದೆ ಝಲ್ಲೆನ್ನಿಸುವ ಸಂಗೀತ ಮಿದುನ್ ಮುಕುಂದನ್ ಅವರ ಸಂಗೀತಕ್ಕೆ ಒಂದು ಸಲಾಮು ಸಲ್ಲಿಸಲೇ ಬೇಕು. ಕೇವಲ ಒಂದು humming ಸೌಂಡಿನಿಂದಲೂ ಪ್ರೇಕ್ಷಕರ ಎದೆಯಲ್ಲಿ ಭೀತಿ ಸೃಷ್ಟಿಸಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸಿನಿಮಾ ಮುಗಿದ ನಂತರವೂ ಪ್ರೇಕ್ಷಕರನ್ನು ಅದರ ಗುಂಗಲ್ಲೇ ಇಡುವಲ್ಲಿ ಅವರ ಸಂಗೀತ ಯಶಸ್ವಿಯಾಗಿದೆ. ಸಿನಿಮಾದ ಶುರುವಿನಲ್ಲಿ ಕ್ರೆಡಿಟ್ ರೋಲ್ ಆಗುವಾಗ ಪರದೆ ಮೇಲೆ ಮಿದುನ್ ಕಾಣಿಸಿಕೊಂಡಿದ್ದಾರೆ. ಕನ್ನಡ ಪ್ರೇಕ್ಷಕರ ಮಟ್ಟಿಗೆ ಭೂಗತ ಲೋಕದ ಸಿನಿಮಾಗಳು ಎಂದರೆ ಲಾಂಗು, ಮಚ್ಚು, ಗುಂಡಿನ ಮೊರೆತ, ಲವ್ವು, ಸೆಂಟಿಮೆಂಟು ಎಂದಿತ್ತು. ಆದರೆ ಈ ಸಿನಿಮಾ ಅವೆಲ್ಲದರಿಂದ ಅಂತರ ಕಾಯ್ದುಕೊಳ್ಳುತ್ತದೆ. ಹಿಂಸೆಯನ್ನು, ರೌಡಿಸಂ ಅನ್ನು ವೈಭವೀಕರಿಸಲಾಗಿಲ್ಲ. ‘ಹಮ್ ಜಹಾ ಪೆ ಖಡೆ ಹೋತೆ ಹೆ, ಲೈನ್ ವಹೀಸೆ ಶುರು ಹೋತಿ ಹೆ’ ಎನ್ನುವ ಅಮಿತಾಭ್ ಬಚ್ಚನ್ ರ ಜನಪ್ರಿಯ ಡಯಲಾಗಿನಂತೆಯೇ ಗರುಡ ಗಮನ ವೃಷಭ ವಾಹನ ಸಿನಿಮಾ ಕನ್ನಡದಲ್ಲಿ ಹೊಸದೊಂದು ಲೈನನ್ನು ಸೃಷ್ಟಿಸಿದೆ. ಈ ಸಾಲಿನಲ್ಲಿ ಅದೆಷ್ಟು ಮಂದಿ ಹಿಂದುಗಡೆ ನಿಲ್ಲುತ್ತಾರೋ ಕಾದು ನೋಡಬೇಕು.
ದಿನಾಂಕ 13-3-2021 ರಂದು 1400 ಗಂಟೆಯಿಂದ 14-03-2021 ರಂದು 0045 ಗಂಟೆಯ ಮದ್ಯದ ಅವಧಿಯಲ್ಲಿ ಬೀದರ ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ವೆಂಕಟೇಶ್ವರ ಲಾಡ್ಜ ಹತ್ತಿರ ಇರುವ ಹಳೆಯ ಖಂದಕದ ಅಂದರೆ ಬಚ್ಚಲು ನೀರು ಹೋಗುವ ನಾಲಿಯಲ್ಲಿ ಎಮ್.ಡಿ ಮೆಹಬೂಬ ತಂದೆ ಎಮ್.ಡಿ ಗಫೂರ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಅಫಜಲಪುರಾ ಹೊರ ಶಾಹಗಂಜ ಬೀದರ ರವರು ಬಿದ್ದು ಮೃತಪಟ್ಟಿರುತ್ತಾನೆಂದು ಫಿರ್ಯಾದಿ ಎಮ್.ಡಿ ಗಫೂರ ತಂದೆ ಎಮ್.ಡಿ ಮೌಲಾನಾ ಸಾಬ ವಯ: 65 ವರ್ಷ, ಜಾತಿ: ಮುಸ್ಲಿಂ, ಸಾ: ಅಫಜಲಪುರಾ ಬೀದರ ಹೊರ ಶಾಹಗಂಜ ಬೀದರ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 09/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 14-03-2021 ರಂದು ಫಿರ್ಯಾದಿ ಬಲರಾಮ ತಂದೆ ಖೀರು ರಾಠೋಡ ವಯ: 31 ವರ್ಷ, ಜಾತಿ: ಲಂಬಾಣಿ, ಸಾ: ಅಲ್ಲಿಪೂರ ತಾಂಡಾ ರವರು ತನ್ನ ಮಗಳಾದ ಮಾಯಾ ವಯ: 7 ವರ್ಷ ಇಬ್ಬರು ಕೂಡಿಕೊಂಡು ತಮ್ಮ ಸೇವಾಲಾಲ ಮಂದಿರಕ್ಕೆ ಹೋಗುವ ಸಲುವಾಗಿ ತಮ್ಮೂರಿನ ರೂಪ್ಲಾ ರಾಠೋಡ ಇವರ ಮನೆಗೆ ಹೋಗಿ ಹೂ ಪಡೆದುಕೊಂಡು ಅಗರ ಬತ್ತಿ ಮತ್ತು ಹೂವಿನೊಂದಿಗೆ ಅಲ್ಲಿಪೂರ ತಾಂಡಾ-ಬಸಿಲಾಪೂರ ರೋಡಿನ ಎಡಗಡೆಯಿಂದ ನಡೆದುಕೊಂಡು ಸೇವಾಲಾಲ ದೇವಸ್ಥಾನಕ್ಕೆ ಹೋಗುವಾಗ ಹಿಂದಿನಿಂದ ಅಂದರೆ ಬಸಿರಾಪೂರ ಕಡೆಯಿಂದ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. ಕೆಎ-39/ಎಸ್-1959 ನೇದರ ಚಾಲಕನಾದ ಆರೋಪಿ ವೀರಕುಮಾರ ತಂದೆ ಕಲ್ಲಪ್ಪಾ ತಾಳಮಡಗಿ ಸಾ: ನಿರ್ಣಾ ವಾಡಿ ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಫಿರ್ಯಾದಿಯವರ ಮಗಳಿಗೆ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಮಗಳ ಎಡಗಣ್ಣಿನ ಕೆಳಗೆ ರಕ್ತಗಾಯ, ತುಟಿಗೆ ಗಾಯ, ಎಡ ಮೊಳಕೈ ಹತ್ತಿರ ತರಚಿದ ಗಾಯ, ಎಡಗಾಲು ಮಣಿಕಟ್ಟಿನ ಹತ್ತಿರ ಭಾರಿ ರಕ್ತಗಾಯ ಗುಪ್ತಗಾಯವಾಗಿ ಎಲುಬು ಮುರಿದಿರುತ್ತದೆ, ನಂತರ ಫಿರ್ಯಾದಿಯು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರ ಸಲಹೆ ಮೇರೆಗೆ ಅಲ್ಲಿಂದ ಇನ್ನು ಹೆಚ್ಚಿನ ಚಿಕಿತ್ಸೆ ಕುರಿತು ಬೀದರನ ಅಫೆಕ್ಸ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 23/2021, ಕಲಂ. 498(ಎ), 326, 504 ಐಪಿಸಿ :- ದಿನಾಂಕ 14-03-2021 ರಂದು ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ನರಸಿಂಗ ಸುರ್ಯವಂಶಿ ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹೊಳ ಸಮುದ್ರ, ತಾ: ಕಮಲನಗರ ರವರಿಗೆ 20 ವರ್ಷಗಳಿಂದ ಗಂಡ ನರಸಿಂಗ ತಂದೆ ಶ್ರೀಪತಿ ಸುರ್ಯವಂಶಿ ಇತನು ಅಕ್ಕ ಪಕ್ಕದವರಿಗೆ ಏಕೆ? ಮಾತನಾಡುತ್ತಿ ಹಾಗೂ ಮನೆಗೆ ಬಂದು ಊಟ ಎಲ್ಲಿದೇ? ಊಟ ಎಲ್ಲಿದೇ? ಅಂತ ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 14-03-2021 ರಂದು ಫಿರ್ಯಾದಿಯವರ ಅಕ್ಕ ಜಯಶಿರಾಬಾಯಿ ಇವಳು ಕರೆ ಮಾಡಿದಾಗ ಫಿರ್ಯಾದಿಯು ಅವಳಿಗೆ ತನ್ನ ಗಂಡ ತೊಂದೆರೆ ಕೊಡುತ್ತಿದ್ದಾನೆ, ನಾನು ಸಾಯುತ್ತೆನೆ ಅಂತ ಹೇಳುವಾಗ ಗಂಡ ಫಿರ್ಯಾದಿಗೆ ನೀನು ನನ್ನ ನಿಂದೆ ಹೆಳುತ್ತಿ ಅಂತಾ ಅಂದು ಅಲ್ಲೆ ಇದ್ದ ನೀರು ಕುಡಿಯುವ ಗಾಜಿನ ಗ್ಲಾಸದಿಂದ ತಲೆಯ ಬಲಭಾಗಕ್ಕೆ ಹಣೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ, ಸದರಿ ಜಗಳ ಮನೆಯ ಮುಂದೆ ಆಗಿದ್ದು ಇದನ್ನು ಮಗಳು ಜಯಶಿರಾ ಹಾಗು ಮದನ ತಂದೆ ಜ್ಞಾನೋಬಾ ಸುರ್ಯವಂಶಿ ಇವರು ನೋಡಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
“ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ಎಲ್ಲ ಭಾರತೀಯರು ಉತ್ತಮ ಜೀವನ ಬೇಕೆಂದು ಅಮೆರಿಕಕ್ಕೆ ಬರುತ್ತಾರೆ” ಎಂದಿರುವ ಆಕೆ, ಪದೇ ಪದೇ ಕೆಟ್ಟ ಪದಗಳನ್ನು ಬಳಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹೌದು, ಅಮೆರಿಕದ(America) ಟೆಕ್ಸಾಸ್‌(Texas) ಪ್ರದೇಶದ ಡಲ್ಲಾಸ್‌ನಲ್ಲಿ ಭಾರತೀಯ ಮೂಲದ ನಾಲ್ವರು ಮಹಿಳೆಯರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಮೆರಿಕದ ಮಹಿಳೆ, ಭಾರತೀಯರನ್ನು ಹೀಯಾಳಿಸಿದ್ದಾರೆ. ನಂತರ ಹಲ್ಲೆ ಕೂಡ ನಡೆಸಿ, ವಾಪಸ್ ಭಾರತಕ್ಕೆ ಹೋಗುವಂತೆ ಒತ್ತಾಯಿಸಿದ್ದಾರೆ. ಭಾರತೀಯ ಮೂಲದವರಿಗೆ ನಿಂದಿಸಿ ಹಲ್ಲೆ ನಡೆಸಿದ ವಿಡಿಯೊ(Video) ವೈರಲ್(Viral) ಆದ ಬೆನ್ನಲ್ಲೇ, ಪೊಲೀಸರು ಕ್ರಮ ಕೈಗೊಂಡಿದ್ದು, ಮಹಿಳೆಯನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಘಟನೆಯ ಹಿನ್ನೆಲೆ ಏನು ಎಂದು ನೋಡುವುದಾದರೆ, ಇದನ್ನೂ ಓದಿ : https://vijayatimes.com/anupam-kher-speaks-about-bollywood/ ಪ್ಲಾನೋ ಡೌನ್‌ಟೌನ್‌ನಲ್ಲಿರುವ ಸಿಕ್ಸ್ಟಿ ವೈನ್ಸ್ (60 wines) ರೆಸ್ಟೋರೆಂಟ್‌ನ ಹೊರಗೆ ನಾಲ್ಕು ಮಹಿಳೆಯರು ಇಂಡಿಯನ್‌ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದರು. ಅದೇ ಸಮಯದಲ್ಲಿ, ಮೆಕ್ಸಿಕನ್-ಅಮೆರಿಕನ್ ಮೂಲದ ಮಹಿಳೆಯೊಬ್ಬರು ಇವರ ಮೇಲೆ ಜನಾಂಗೀಯ ಟೀಕೆಗಳನ್ನು ಮತ್ತು ನಿಂದನೆಗಳನ್ನು ಮಾಡಿದ್ದಾರೆ. ಅಲ್ಲದೆ, ಭಾರತೀಯ ಮೂಲದ ಮಹಿಳೆಗೆ ಕಪಾಳಮೋಕ್ಷವನ್ನೂ ಮಾಡಿದ್ದಾರೆ. “ಭಾರತೀಯರನ್ನು ನಾನು ದ್ವೇಷಿಸುತ್ತೇನೆ“. ನೀವೆಲ್ಲಾ ಉತ್ತಮ ಜೀವನ ನಡೆಸುವ ಸಲುವಾಗಿ ಅಮೆರಿಕಾಗೆ ಬಂದಿದ್ದೀರಿ” ಎಂದು ಮಾತು ಆರಂಭಿಸಿದ ಮಹಿಳೆ ಬಳಿಕ ನಿಂದಿಸಿ, ವಾಪಸ್ ಹೋಗಿ ಎಂದು ಒತ್ತಾಯಿಸಿದ್ದಾರೆ. ಜತೆಗೆ ಮಹಿಳೆಯ ಬಳಿ ಗನ್ ಕೂಡ ಇತ್ತು. https://twitter.com/PlanoPoliceDept/status/1562923795761045504?cxt=HHwWgIC9lau6z7ArAAAA ಅವರು ಭಾರತೀಯರಿಗೆ ಗುಂಡು ಹಾರಿಸುವ ಉದ್ದೇಶ ಹೊಂದಿರಬಹುದು ಎಂದು ರೀಮಾ ರಸೂಲ್ ಎನ್ನುವವರು ಟ್ವೀಟ್(Tweet) ಮಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ(twiter) ಪೋಸ್ಟ್‌ ಮಾಡಿರುವ ರೀಮಾ ರಸೂಲ್‌, “ಈ ಘಟನೆ ನಡೆದಿರುವುದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ. ನನ್ನ ತಾಯಿ ಹಾಗೂ ಆಕೆಯ ಮೂವರು ಸ್ನೇಹಿತೆಯರು ರೆಸ್ಟೋರೆಂಟ್‌ನಲ್ಲಿ ಭೋಜನಕ್ಕೆ ತೆರಳಿದ್ದರು” ಎಂದು ಬರೆದುಕೊಂಡಿದ್ದರು. https://fb.watch/f75WCAZbHa/ ಸರ್ಕಾರಿ ವಾಹನ ದುರ್ಬಳಕೆ! “ಮೆಕ್ಸಿಕನ್-ಅಮೆರಿಕನ್ ಮಹಿಳೆ ಮಾಡಿದ ವಾದಗಳನ್ನು ತಾಯಿ ವಿರೋಧಿಸುತ್ತಿದ್ದಾರೆ. ಜನಾಂಗೀಯ ನಿಂದನೆಗಳನ್ನು ಮಾಡದಂತೆ ದಾಳಿಕೋರರನ್ನು ವಿನಂತಿಸುತ್ತಿದ್ದಾರೆ. ಇದು ತುಂಬಾ ಭಯಾನಕವಾಗಿದೆ, ಅವರ ಬಳಿ ಗನ್ ಇತ್ತು, ಅದರಿಂದ ಶೂಟ್ ಮಾಡೋಕೆ ಪ್ರಯತ್ನಿಸುತ್ತಿದ್ದರು. ಈ ಭಾರತೀಯ-ಅಮೆರಿಕನ್ ಮಹಿಳೆಯರು ಇಂಗ್ಲಿಷ್ ಮಾತನಾಡುವಾಗ ಉಚ್ಚಾರಣೆ ಅಸಹ್ಯಕರ ಎಂದು ನಿಂದಿಸಿದ್ದು, ಈ ಮಹಿಳೆಯ ದ್ವೇಷದ ಅಪರಾಧಕ್ಕಾಗಿ ಕಾನೂನು ಕ್ರಮ ಜರುಗಿಸಬೇಕಾಗಿದೆ” ಎಂದು ರೀಮಾ ರಸೂಲ್ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಈ ಘಟನೆ ಆಗಸ್ಟ್ 24 ರಂದು ನಡೆದಿದ್ದು, ಮಹಿಳೆಯನ್ನು ತಕ್ಷಣವೇ ಬಂದನ ಮಾಡಲಾಗಿದೆ. ಬಂಧಿತ ಮಹಿಳೆಯನ್ನು ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ. https://fb.watch/f73zEFoi6i/ ಈಕೆಯ ಮೇಲೆ ಹಲ್ಲೆ, ದೈಹಿಕ ಗಾಯ ಮತ್ತು ಭಯೋತ್ಪಾದಕ ಬೆದರಿಕೆಯ ಆರೋಪ ಹೊರಿಸಲಾಗಿದೆ ಮತ್ತು US $10,000 ಮೊತ್ತದ ಬಾಂಡ್ ಮೊತ್ತದ ಮೇಲೆ ಬಂಧಿಸಲಾಗಿದೆ. ಜಾಮೀನಿಗಾಗಿ ಅವರು 10,000 ಅಮೆರಿಕನ್‌ ಡಾಲರ್‌ ಬಾಂಡ್ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಪ್ಲಾನೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Latest News ದೇಶ-ವಿದೇಶ RBI ರೆಪೊ ದರ 0.35% ರಿಂದ 6.25% ರಷ್ಟು ಏರಿಕೆ : RBI ವಿತ್ತೀಯ ನೀತಿ ಪ್ರಕಟ ರೆಪೊ ದರ ಹಾಗೂ ರಿಸರ್ವ್ ರೆಪೊ ದರವನ್ನು ಯಥಾಸ್ಥಿತಿ ಮುಂದುವರಿಸಲು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್(Shaktikanta das) ಪಕಟಣೆ ಹೊರಡಿಸಿದ್ದಾರೆ. ರಾಜಕೀಯ ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದೇಶ-ವಿದೇಶ ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ “ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ ರಾಜಕೀಯ “ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್ ಎಂಬುದು ಜನರೇ ನೀಡಿರುವ ಬಿರುದು,
1. Applications for the Post of Administrative Assistant,Technical Assistant and IEC Co-Ordinator 03-02-2022 17-02-2022 View Before applying please read the guidelines, notification and below Instructions carefully, Apply only after ensuring yourself that, you have requisite qualification. ಅರ್ಜಿ ಸಲ್ಲಿಸುವ ಮೊದಲು ದಯವಿಟ್ಟು ಮಾರ್ಗದರ್ಶನಗಳು, ಅಧಿಸೂಚನೆ ಮತ್ತು ಕೆಳಗಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ, ಅಗತ್ಯವಿರುವ ಅರ್ಹತೆ ನಿಮಗೆ ಇದೆ ಎಂದು ನೀವೇ ಖಚಿತಪಡಿಸಿಕೊಂಡ ನಂತರ ಮಾತ್ರ ಅರ್ಜಿ ಸಲ್ಲಿಸಿ. Select Post : * -- Select Post -- Administrative Assistant Technical Assistant - Horticulture Technical Assistant - Forestry IEC Co-Ordinator Last date of Application is over !! Instructions for Filling Online Application / All documents should be uploaded in PDF format less than 1 MB ಎಲ್ಲಾ ದಾಖಲೆಗಳನ್ನು PDF ಸ್ವರೂಪದಲ್ಲಿ ಅಪ್‌ಲೋಡ್ ಮಾಡಬೇಕು Photo and Signature should be uploaded in JPG/JPEG format less than 500 KB ಫೋಟೋ ಮತ್ತು ಸಹಿಯನ್ನು JPG/JPEG ಫಾರ್ಮ್ಯಾಟ್‌ನಲ್ಲಿ ಅಪ್‌ಲೋಡ್ ಮಾಡಬೇಕು Degree /PG Marks Cards (all semester in single pdf) should be uploaded in PDF format. ಡಿಗ್ರಿ ಮಾರ್ಕ್ಸ್ ಕಾರ್ಡ್‌ಗಳನ್ನು (ಎಲ್ಲಾ ಸೆಮಿಸ್ಟರ್ ಒಂದೇ ಪಿಡಿಎಫ್‌ನಲ್ಲಿ) PDF ಫಾರ್ಮ್ಯಾಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. For Degree / PG / Diploma, add the Total Marks obtained of all the Semesters/Years and add the total marks for all the Semesters/Years for Total Marks. ಪದವಿಗಾಗಿ, ಎಲ್ಲಾ ಸೆಮಿಸ್ಟರ್‌ಗಳು/ವರ್ಷಗಳಿಂದ ಪಡೆದ ಒಟ್ಟು ಅಂಕಗಳನ್ನು ಸೇರಿಸಿ ಮತ್ತು ಒಟ್ಟು ಅಂಕಗಳಿಗಾಗಿ ಎಲ್ಲಾ ಸೆಮಿಸ್ಟರ್‌ಗಳು/ವರ್ಷಗಳ ಒಟ್ಟು ಅಂಕಗಳನ್ನು ಸೇರಿಸಿ.
ಹೇ ಬೂಸ್! ನನ್ನ ಮೆಚ್ಚಿನ ಹ್ಯಾಲೋವೀನ್-ವಿಷಯದ ಕೆಲವು ಸಿಹಿತಿಂಡಿಗಳೊಂದಿಗೆ ಅಕ್ಟೋಬರ್ ಅನ್ನು ಪ್ರಾರಂಭಿಸೋಣ. ನಾವು ಭಯಂಕರವಾಗಿ ಮುದ್ದಾದ ಕೇಕ್‌ಗಳು, ಕೇಕುಗಳಿವೆ, ಕುಕೀಗಳು ಮತ್ತು ಕೇಕ್ ಪಾಪ್‌ಗಳನ್ನು ಮಾತನಾಡುತ್ತಿದ್ದೇವೆ – ಮಿಠಾಯಿಗಳು ಮತ್ತು ಹೆಚ್ಚಿನವುಗಳಿಂದ ಅಲಂಕರಿಸಲಾಗಿದೆ. ಅವರು ನಿಮ್ಮನ್ನು ಸಂತೋಷದಿಂದ ಕಿರುಚುವಂತೆ ಮಾಡುತ್ತಾರೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ನಿಮ್ಮ ಬೇಕಿಂಗ್ ಸಾಹಸಗಳನ್ನು ಪ್ರೇರೇಪಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಸ್ವಲ್ಪ ಇಣುಕಿ ನೋಡೋಣ… ಪರಿಪೂರ್ಣವಾದ ಚಿಕ್ಕ ಹೌಲ್-ಓ-ವೀನ್ ಟ್ರೀಟ್. ಚಾಕೊಲೇಟ್ ಬಟರ್‌ಕ್ರೀಮ್‌ನೊಂದಿಗೆ ಈ ಮೃದುವಾದ ಚಾಕೊಲೇಟ್ ಸಕ್ಕರೆ ಕುಕೀಗಳು ನಿಮ್ಮ ಹಲ್ಲುಗಳನ್ನು ಕೆಲವು ಭಾಗಗಳಾಗಿ ಮುಳುಗಿಸಲು ಕಿರುಚುತ್ತಿವೆ. ಇವು ಮೆಚ್ಚಿನವುಗಳು! ಬೈಟ್-ಗಾತ್ರದ ಚಾಕೊಲೇಟ್ ಕುಕೀಗಳನ್ನು ಫಾಂಡಂಟ್ ಮತ್ತು ಕ್ಯಾಂಡಿ ಕಣ್ಣುಗಳಿಂದ ಅಲಂಕರಿಸಲಾಗಿದೆ. ಇವುಗಳನ್ನು ಅಲಂಕರಿಸಲು ಸುಲಭ. ಎಲ್ಲವನ್ನೂ ಸುತ್ತಿ ಸಿದ್ಧವಾಗಿ ಕಾಣುವಂತೆ ಮಾಡಲು ನಿಮಗೆ ಕಪ್ಪು ಖಾದ್ಯ ಶಾಯಿ ಬರವಣಿಗೆಯ ಪೆನ್ ಅಗತ್ಯವಿದೆ. ವಿಭಿನ್ನ ಅಭಿವ್ಯಕ್ತಿಗಳನ್ನು ನೀಡಲು ಕಣ್ಣುಗಳನ್ನು ಡಾಟ್ ಮಾಡುವಾಗ ಆನಂದಿಸಿ. ಈ ಮೋಹಕವಾದ ಮುದ್ದಾದ ಮೆರಿಂಗುಗಳು ಹೊರಭಾಗದಲ್ಲಿ ಗರಿಗರಿಯಾಗಿರುತ್ತವೆ ಮತ್ತು ಒಳಭಾಗದಲ್ಲಿ ಅಗಿಯುವ ಮತ್ತು ಮೃದುವಾಗಿರುತ್ತವೆ. ಬೋನಸ್: ಅವುಗಳನ್ನು ತಯಾರಿಸಲು ಮತ್ತು ಅಲಂಕರಿಸಲು ಸುಲಭವಾಗಿದೆ. ಮತ್ತು ನೀವು ಅವುಗಳನ್ನು ಪ್ರದರ್ಶನದಲ್ಲಿ ಇರಿಸಲು ಬಯಸಿದರೆ, ಈ ಬೂ-ಮೆರಿಂಗ್ಯೂ ಕೇಕ್ ಅನ್ನು ಪ್ರಯತ್ನಿಸಿ. ಕೇಕ್ ಪಾಪ್‌ಗಳಿಲ್ಲದೆ ನನ್ನ ಮನೆಯ ಸುತ್ತಲೂ ಹ್ಯಾಲೋವೀನ್ ಪೂರ್ಣಗೊಳ್ಳುವುದಿಲ್ಲ ಮತ್ತು ಈ ಟ್ರಿಪಲ್-ಡಿಪ್ಡ್ ಕ್ಯಾಂಡಿ ಕಾರ್ನ್ ಪಾಪ್‌ಗಳು ಬರುತ್ತಿದ್ದಂತೆಯೇ ಮುದ್ದಾಗಿರುತ್ತವೆ. ನನ್ನ ಕೇಕ್ ಪಾಪ್ಸ್ ಹ್ಯಾಲೋವೀನ್ ಪುಸ್ತಕದಿಂದ ನಾನು ಹೆಚ್ಚು ಸ್ಪೂಕಿ ಪಾಪ್‌ಗಳನ್ನು ಹೊಂದಿದ್ದೇನೆ. ದುರದೃಷ್ಟವಶಾತ್ ಆ ಪುಸ್ತಕವು ಮಾರಾಟವಾಗಿದೆ ಮತ್ತು ಪ್ರಸ್ತುತ ಸೈಟ್‌ನಲ್ಲಿ ನಾನು ಕೆಲವು ಹೌ-ಟುಗಳನ್ನು ಮಾತ್ರ ಹೊಂದಿದ್ದೇನೆ. ಇವುಗಳಲ್ಲಿ ಒಂದು. ನಾನು ಮತ್ತೆ ಕ್ಯಾಂಡಿ ಕಾರ್ನ್ ಅನ್ನು ಅದೇ ರೀತಿಯಲ್ಲಿ ನೋಡುವುದಿಲ್ಲ. ಅಂದರೆ ಆ ಕಾಲುಗಳನ್ನು ನೋಡಿ! ಈ ಕುಕೀಗಳು ಹೇಗೆ ಒಟ್ಟಿಗೆ ಬಂದವು ಎಂಬುದರ ಕುರಿತು ನಾನು ಇನ್ನೂ ತುಂಬಾ ಸಂತೋಷವಾಗಿದ್ದೇನೆ ಮತ್ತು ಪ್ರೀತಿಸುತ್ತಿದ್ದೇನೆ. ತೆವಳುವ, ತೆವಳುವ ಮತ್ತು ಮುದ್ದಾದ. ಅವರು ಸಂಪೂರ್ಣ ಸಾರ್ವಕಾಲಿಕ ನೆಚ್ಚಿನವರು. ಈ ಚಿಕ್ಕ ಪ್ರತ್ಯೇಕ ಲೇಯರ್ ಕೇಕ್‌ಗಳು ಸಂತೋಷದಿಂದ ಕಿರುಚುತ್ತವೆ – ಗಾಢವಾದ, ದಪ್ಪ ಬಣ್ಣಗಳಿಂದ ಮುಚ್ಚಲಾಗುತ್ತದೆ ಮತ್ತು ಟ್ರಿಕ್ ಅಥವಾ ಟ್ರೀಟ್ ಬ್ಯಾಗ್‌ಗಳನ್ನು ಹೋಲುವ ಸಣ್ಣ ಮಿಠಾಯಿಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನಾನು ಪ್ರೀತಿಸುತ್ತಿದ್ದೇನೆ. ರೆಕ್ಕೆಗಳಿಗಾಗಿ ಮನೆಯಲ್ಲಿ ತಯಾರಿಸಿದ ಓರಿಯೊ ಕುಕೀಗಳೊಂದಿಗೆ ಈ ಮಿನಿ ಕಪ್‌ಕೇಕ್‌ಗಳಿಗಾಗಿ ನೀವು ಬಟ್ಟಿ ಹೋಗುತ್ತೀರಿ. ಈ ಕಚ್ಚುವಿಕೆಯ ಗಾತ್ರದ ಪೈಗಳು ಹಿಂದೆ ಹೋಗುತ್ತವೆ. ನೀವು ಅವುಗಳನ್ನು ಮುಖ ಅಥವಾ ಇಲ್ಲದೆ ಮಾಡಬಹುದು. ಯಾವುದೇ ರೀತಿಯಲ್ಲಿ ಅವರು ನಿಮ್ಮ ಮುಂದಿನ ಭಯಭೀತ ಹಬ್ಬದಲ್ಲಿ ಅಚ್ಚುಮೆಚ್ಚಿನವರಾಗಿರುತ್ತಾರೆ. ಸೈಟ್‌ನಲ್ಲಿ ನಾನು ಹೊಂದಿರುವ ಇನ್ನೊಂದು ಕೇಕ್ ಪಾಪ್ ವಿನ್ಯಾಸ ಇಲ್ಲಿದೆ, ಅದು ನನ್ನ ಕೇಕ್ ಪಾಪ್ಸ್ ಹ್ಯಾಲೋವೀನ್ ಪುಸ್ತಕದಿಂದ ನೀವು ಅವುಗಳನ್ನು ನೋಡಲು ಬಯಸಿದರೆ. ನಾನು ಅವರ ಆರಾಧ್ಯ ಮುಖಗಳು, ಸಿಹಿ ಮತ್ತು ವಿಶೇಷವಾಗಿ ಆ ಕೆಂಪು ಕಪ್ಕೇಕ್ ಹೊದಿಕೆಯ ಕ್ಯಾಪ್ಗಳನ್ನು ಪ್ರೀತಿಸುತ್ತೇನೆ. ಈಕ್! ಸರಿ, ಈ ಸಕ್ಕರೆ ಕುಕೀ ಬಾರ್‌ಗಳು ಕೇವಲ ಆರಾಧ್ಯವಾಗಿವೆ. ಮತ್ತು ಕೂದಲಿಗೆ ಕಪ್ಪು ಜೆಲ್ಲಿ ಬೀನ್ಸ್ ಹೇಗೆ ಮತ್ತು ಕೆಲವು ಎಚ್ಚರಿಕೆಯಿಂದ ಇರಿಸಲಾದ ಕಪ್ಪು ಜಿಮ್ಮಿಗಳು ಎಷ್ಟು ಅಭಿವ್ಯಕ್ತಿಯನ್ನು ರಚಿಸುತ್ತವೆ ಎಂಬುದನ್ನು ನೋಡಿ. ಮಿಯಾಂವ್! ಈ ಮುದ್ದಾದ ಕೇಕುಗಳಿವೆ ಹ್ಯಾಲೋವೀನ್‌ನಲ್ಲಿ ನಿಮ್ಮ ಹಾದಿಯನ್ನು ದಾಟಲು ನೀವು ಬಯಸುತ್ತೀರಿ. ಇದು ಈ ಮಿನಿ ಕಪ್‌ಕೇಕ್ (ಹೌದು! ಕಪ್‌ಕೇಕ್) ಲೇಯರ್ ಕೇಕ್‌ಗಳೊಂದಿಗೆ ದೈತ್ಯಾಕಾರದ ಮ್ಯಾಶ್ ಅಪ್ ಆಗಿದೆ, ಎಲ್ಲವನ್ನೂ ಅಲಂಕರಿಸಲಾಗಿದೆ ಮತ್ತು ಹ್ಯಾಲೋವೀನ್‌ಗೆ ಸಿದ್ಧವಾಗಿದೆ. ಮಿನಿ ಕಪ್‌ಕೇಕ್‌ಗಳ ಮೇಲೆ ಕುಳಿತು ಈ ಜೇಡಗಳನ್ನು ಕಚ್ಚುವುದನ್ನು ಆನಂದಿಸಿ. ಅವು ಮೊದಲ ನೋಟದಲ್ಲಿ ಗಮ್‌ಡ್ರಾಪ್ ಮಿಠಾಯಿಗಳಂತೆ ಕಾಣುತ್ತವೆ, ಆದರೆ ಆ ಬಮ್‌ಗಳು ಬಟರ್‌ಕ್ರೀಮ್ ಫ್ರಾಸ್ಟಿಂಗ್‌ನಿಂದ ಸಿಡಿಯುತ್ತಿವೆ. ನೋಡು! ಈ ಚಿಕ್ಕ ಮೂರು-ಪದರದ ಕೇಕ್ ಹ್ಯಾಲೋವೀನ್‌ಗಾಗಿ ಎಲ್ಲಾ ಕಣ್ಣುಗಳನ್ನು ಹೊಂದಿರುತ್ತದೆ. ಕಣ್ಣುಗಳು ಪಾಪ್ ಮಾಡಲು ಓರಿಯೊಸ್, ಕ್ಯಾಂಡಿ ವೇಫರ್‌ಗಳು ಮತ್ತು ಕಪ್ಪು ಎಂ&ಎಂಗಳನ್ನು ಬಳಸಿ. ಚಿಕ್ಕ ಕುಂಬಳಕಾಯಿ ಕ್ಯಾಂಡಿ ಬಕೆಟ್‌ಗಳೊಂದಿಗೆ ಮೋಹಕವಾದ ಟ್ರಿಕ್ ಅಥವಾ ದೆವ್ವಗಳಿಗೆ ಚಿಕಿತ್ಸೆ ನೀಡುವುದು. ಈ ಚಿಕ್ಕ ಕೇಕ್ ಪಾಪ್‌ಗಳು ನಿಮ್ಮ ಹ್ಯಾಲೋವೀನ್ ಅನ್ನು ಸಂತೋಷವಾಗಿಸುತ್ತವೆ. ಬಟರ್‌ಕ್ರೀಮ್ ಫ್ರಾಸ್ಟಿಂಗ್, ಓರಿಯೊ ಕುಕೀಸ್ ಮತ್ತು M&M ನ ಮಿಠಾಯಿಗಳೊಂದಿಗೆ ಅಲಂಕರಿಸಲು ಈ ಸೂಪರ್ ಕ್ಯೂಟ್ ಸ್ನ್ಯಾಕ್ ಕೇಕ್‌ಗಳು ಸುಲಭ. ಸ್ಪೂಕ್ಟಾಕ್ಯುಲರ್ ವೈಯಕ್ತಿಕ ಚಿಕಿತ್ಸೆಗಾಗಿ ಅವುಗಳನ್ನು ಪ್ಯಾಕೇಜ್ ಮಾಡಿ. ಈ ಹ್ಯಾಲೋವೀನ್‌ನಲ್ಲಿ ಕೆಲವು ಸ್ಪೂಕಿ ಮುದ್ದಾದ ಸಿಹಿತಿಂಡಿಗಳನ್ನು ಮಾಡಲು ಈ ಟ್ರೀಟ್‌ಗಳು ನಿಮ್ಮನ್ನು ಮನಸ್ಥಿತಿಗೆ ತರುತ್ತವೆ ಎಂದು ಭಾವಿಸುತ್ತೇವೆ! ಆನಂದಿಸಿ! Post navigation ← Previous Post Next Post → Leave a Comment Cancel Reply Your email address will not be published. Required fields are marked * Type here.. Name* Email* Website Save my name, email, and website in this browser for the next time I comment. ಇತ್ತೀಚಿನ ಲೇಖನಗಳು ಜಿಂಜರ್ಸ್ನ್ಯಾಪ್ ಕ್ರಸ್ಟ್ನೊಂದಿಗೆ ಸುಲಭವಾದ ಕುಂಬಳಕಾಯಿ ಚೀಸ್ ಬಬ್ಲಿ ಬೌನ್ಸ್ ಕೆಫೀನ್ ಮಾಡಿದ ಸ್ಪಾರ್ಕ್ಲಿಂಗ್ ವಾಟರ್‌ನಲ್ಲಿ ಎಷ್ಟು ಕೆಫೀನ್? ಸ್ಯಾನ್ ಡಿಯಾಗೋಸ್ ಹೋಲ್ಸೆಮ್ ಕಾಫಿ ರೋಸ್ಟ್ ಮ್ಯಾಗಜೀನ್‌ನಿಂದ ಇನ್‌ಸ್ಟಂಟ್ ಕಾಫಿ ಡೈಲಿ ಕಾಫಿ ನ್ಯೂಸ್‌ನ ಸಂಪೂರ್ಣ ಹೊಸ ಟೇಕ್ ಅನ್ನು ನೀಡುತ್ತದೆ
ಮೈಸೂರು,ಮಾ.14(ಎಂಟಿವೈ)-2006 ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರು ದೂರವುಳಿದ ಕಾರಣ ನಮ್ಮ ಪಕ್ಷದ ಅಭ್ಯ ರ್ಥಿಗೆ ಸೋಲುಂಟಾಗಿ ಸಿದ್ದರಾಮಯ್ಯ ಗೆದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಮೈಸೂರಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಜಿ.ಟಿ. ದೇವೇಗೌಡರಿಂದ ಪಕ್ಷಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಅವರಿಂದ ಪಕ್ಷಕ್ಕೆ ಆಗುತ್ತಿರುವ ದ್ರೋಹ ಹೊಸದೇನು ಅಲ್ಲ. 2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಉಪ ಚುನಾವಣೆಯಲ್ಲಿ ಸಿದ್ದ ರಾಮಯ್ಯ ವಿರುದ್ಧ ಜೆಡಿಎಸ್ ಅಭ್ಯರ್ಥಿ ಸೋಲು ಅನುಭವಿಸಲು ಜಿ.ಟಿ.ದೇವೇಗೌಡ ಕಾರಣ. ಚುನಾವಣೆಯ ಮುನ್ನಾ ದಿನ ನನಗೆ ಜ್ವರ ಕಾಣಿಸಿಕೊಂಡಿತ್ತು. ಭುಗತಗಳ್ಳಿ ಬಳಿ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯು ತ್ತಿದ್ದೆ. ಅಲ್ಲದೆ, ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಡಿ.ದೇವೇಗೌಡರು, ಸಾ.ರಾ.ಮಹೇಶ್ ಮನೆಯಲ್ಲಿದ್ದುಕೊಂಡು ನಿರ್ವಹಣೆ ಮಾಡು ತ್ತಿದ್ದರು. ಆ ಸಂದರ್ಭ ಚುನಾವಣೆಯ ಆರ್ಥಿಕ ಉಸ್ತುವಾರಿ ನೀಡಲಿಲ್ಲ ಎಂದು ಜಿ.ಟಿ. ದೇವೇಗೌಡ ಮುನಿಸಿಕೊಂಡು ಚುನಾವಣೆ ಯಿಂದ ದೂರ ಉಳಿದುಕೊಂಡರು. ಹೀಗಾಗಿ ನಾವು ಚುನಾವಣೆಯಲ್ಲಿ ಸೋಲು ಅನು ಭವಿಸಬೇಕಾಯಿತು. ಅವರು ಚುನಾವಣೆ ಯಿಂದ ದೂರ ಉಳಿಯದಿದ್ದರೇ ಆ ಚುನಾ ವಣೆಯನ್ನು ನಾವು 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆವು. ಅಂದೇ ನಾವು ಅವರನ್ನು ಅರ್ಥ ಮಾಡಿಕೊಂಡು ದೂರ ಇಡಬೇಕಾಗಿತ್ತು. ಆದರೆ ಮತ್ತೆ ಮತ್ತೆ ಅವಕಾಶ ಕೊಡುತ್ತಾ ಬಂದೆವು. ಇದೇ ನಮಗೆ ಮುಳುವಾಯಿತು. ಎಷ್ಟು ಬಾರಿ ದ್ರೋಹ ಸಹಿಸಿಕೊಳ್ಳಲು ಆಗುತ್ತದೆ ನೀವೇ ಹೇಳಿ? ಎಂದು ಪ್ರಶ್ನಿಸಿದರು. ನನ್ನ ಎದುರಿಗೆ ಮಾತನಾಡಲು ಆಗ ದವರು ಹೆಚ್.ಡಿ.ದೇವೇಗೌಡರ ಬಳಿ ಹೋಗಿ ಜಿ.ಟಿ.ದೇವೇಗೌಡರ ಕುರಿತು ಕೆಲವು ವಿಚಾರ ಗಳೊಂದಿಗೆ ಬಲಿಷ್ಠ ನಾಯಕ ಎಂದು ಹೇಳಿ ದ್ದಾರೆ. ಇದರಿಂದಾಗಿಯೇ ಅವರಿಗೆ ಇವರ (ಜಿಟಿಡಿ) ಮೇಲೆ ಮೃದು ಧೋರಣೆ ಇತ್ತು. ಇದೀಗ ನಾನು ವಿವರವಾಗಿ ದೇವೇಗೌಡರ ಗಮನಕ್ಕೆ ತಂದಿದ್ದೇನೆ. ಇವರ ಬಗ್ಗೆ ಇಷ್ಟೊಂದು ಮೃದು ಧೋರಣೆ ತಳೆದರೆ ನಿಷ್ಠಾ ವಂತ ಕಾರ್ಯಕರ್ತರನ್ನು ಕಳೆದುಕೊಳ್ಳ ಬೇಕಾಗುತ್ತದೆ. ಪಕ್ಷಕ್ಕೆ ಸ್ಲೋ ಪಾಯಿಸನ್ ಹಾಕಿ ಮುಂದೆ ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡು ತ್ತಾರೆ. ಈಗಾಗಲೇ ಅವರು ಪಕ್ಷದಿಂದ ದೂರ ವಾಗಿದ್ದಾರೆ. ಮುಂದೆ ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು. ಕೆಲವು ವಿಚಾರದಲ್ಲಿ ಶಾಸಕ ಸಾ.ರಾ. ಮಹೇಶ್ ಅವರೊಂದಿಗೆ ಮುನಿಸಿಕೊಂಡು ಜಿಟಿಡಿ ಪಕ್ಷದಿಂದ ದೂರವಾಗಿದ್ದಾರೆ. ಆದರೆ, ಸಾ.ರಾ.ಮಹೇಶ್ ಏನು ಮಾಡಿದ್ದಾರೋ ತಿಳಿಯದು. ನಾನು ಸಾ.ರಾ.ಮಹೇಶ್ ಮಾತನ್ನು ಮಾತ್ರ ಕೇಳುತ್ತೇನೆ ಅನ್ನುವುದು ಕೂಡ ತಪ್ಪು. ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದು ಸ್ವತಃ ಶಾಸಕ ಜಿ.ಟಿ.ದೇವೇಗೌಡÀರೇ ಹೇಳಿಕೊಂಡಿ ದ್ದಾರೆ. ನಮಗೆ ಬೆಳೆದವರು ಬೇಡ, ಸಣ್ಣ ವರು ಸಾಕು. ಇಂಥವರನ್ನು ಪಕ್ಷದಿಂದ ದೂರ ಇಡುವುದು ಉತ್ತಮ. ನನ್ನ ರಾಜಕೀಯ ಜೀವನದಲ್ಲಿ ಬಹಳಷ್ಟು ಅನುಭವ ಆಗಿದೆ. ಎಲ್ಲಾ ಕಷ್ಟ-ಸುಖದಲ್ಲಿ ಭಾಗಿಯಾಗುತ್ತೇನೆ. ನಾನು ಭಾವನಾತ್ಮಕವಾಗಿ ಎಲ್ಲರೊಂದಿಗೆ ಬೆರೆಯುತ್ತೇನೆ. 2013ರಿಂದ 2018ರ ಅವಧಿ ಯಲ್ಲಿ ಏಳೆಂಟು ಜನ ಶಾಸಕರು ಬಿಟ್ಟು ಹೋದರು. ಯಾರನ್ನೂ ನಾನು ವಾಪಾಸ್ ಕರೆದಿಲ್ಲ. ಅದೇ ರೀತಿ ಜಿ.ಟಿ. ದೇವೇಗೌಡ ರನ್ನು ಮತ್ತೆ ಆಹ್ವಾನಿಸುವ ಪ್ರಶ್ನೆಯೇ ಇಲ್ಲ. ಒಡಹುಟ್ಟಿದವರಿಗಿಂತ ಚೆನ್ನಾಗಿದ್ದವರು ಸಹ ಬಿಟ್ಟು ಹೋಗಿದ್ದಾರೆ. ಅವರನ್ನು ವಾಪಾಸ್ ಕರೆಯಿಸಿಕೊಂಡಿಲ್ಲ. ಅದೇ ರೀತಿ ನಾನು ಜೆಡಿಎಸ್‍ನಲ್ಲಿ ಇರುವವರೆಗೆ ಜಿ.ಟಿ. ದೇವೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆ ಮತ್ತೆ ಉದ್ಭವಿಸುವುದಿಲ್ಲ ಎಂದು ಪುನರುಚ್ಚರಿಸಿದರು. ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಮೈಸೂರಿಗೆ ಆಗಮಿಸಿ ಮೈಮುಲ್ ಚುನಾ ವಣೆ ಎದುರಿಸುತ್ತಿದ್ದೇನೆ. ಇದರಲ್ಲಿ ಶಾಸಕ ಸಾ.ರಾ.ಮಹೇಶ್ ಅವರಿಗೆ ವೈಯಕ್ತಿಕ ಲಾಭ ವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಚುನಾವಣೆ ಎದುರಿಸುತ್ತಿದ್ದೇವೆ. ಮೈಮುಲ್ ನೇಮಕಾತಿ ಯಲ್ಲಿ ದುಡ್ಡು ಹೊಡೆಯಲು ಸಾ.ರಾ. ಮಹೇಶ್ ಹೋಗುವುದಿಲ್ಲ. ಹೆಬ್ಬೆಟ್ಟು ಒತ್ತುವ ಅಧ್ಯಕ್ಷನ ನೇಮಕ ಮಾಡಿ ನಂತರ ಏನೆಲ್ಲ ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಜಿ.ಟಿ. ದೇವೇಗೌಡರ ವಿರುದ್ಧ ಹರಿಹಾಯ್ದರು. ಪಕ್ಷ ಬೆಳೆಸಿದ ಕಾರ್ಯಕರ್ತರಿಗೆ ಜಿ.ಟಿ. ದೇವೇಗೌಡ ನೋವು ಮಾಡಿ ಹೋಗಿದ್ದಾರೆ. ಜಿ.ಟಿ.ದೇವೇಗೌಡರಿಂದ ಜೆಡಿಎಸ್‍ಗೆ ಮತ್ತೊಂದು ಶಾಕ್ ಎಂದು ಮಾಧ್ಯಮ ಗಳಲ್ಲಿ ಪ್ರಕಟವಾಗುತ್ತದೆ. ಆದರೆ, ನನಗೆ ಅದೊಂದು ಶಾಕ್ ಅಲ್ಲ. ಶಾಕ್ ಹೊಡೆ ಯಲು ಅವರಲ್ಲಿ ಪವರೇ ಇಲ್ಲ. ನನ್ನ ಬೆಳೆಸಿದ ಕಾರ್ಯಕರ್ತರಿಗೆ ನೋವಾದಾಗ ಅವರು ಎಷ್ಟೇ ದೊಡ್ಡ ನಾಯಕರಾಗಿರಲಿ, ಅವರ ವಿರುದ್ಧ ಹೋರಾಟ ಮಾಡುತ್ತೇನೆ. ದೊಡ್ಡ ನಾಯಕರನ್ನು ನಂಬಿಕೊಂಡು ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. G.T. Devegowda HD Kumaraswamy Siddaramaiah 3 ದಿನದ ಹಿಂದಷ್ಟೇ ಕರ್ತವ್ಯಕ್ಕೆ ಸೇರಿದ್ದ ಕಾನ್‍ಸ್ಟೇಬಲ್ ಹೃದಯಾಘಾತದಿಂದ ಸಾವು ಸೈನ್ಯದಲ್ಲಿ ಸೇವೆ ಮುಗಿಸಿದ ಬಳಿಕ ಪೊಲೀಸ್ ಇಲಾಖೆಗೆ ಸೇರಿದ್ದ ವಾಸು
ಕೊಪ್ಪಳ ಅಧಿಕ ಮಳೆ: ಹಳ್ಳದ ಒತ್ತುವರಿ ರಸ್ತೆಗೆ ನುಗ್ಗಿದ ಬೃಹತ್ ಪ್ರಮಾಣದ ನೀರು : ಒತ್ತುವರಿಯಿಂದ ಕೃತಕ ಪ್ರವಾಹಕ್ಕೆ ಅವಕಾಶ ಕೊಪ್ಪಳದ ಕಿನ್ನಾಳ ರಸ್ತೆಯ ಹಳ್ಳವನ್ನು ಅತಿಕ್ರಮಣ ಮಾಡಿ ಕೆಲವು ಖಾಸಗಿ ವ್ಯಕ್ತಿಗಳು ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಪರಿಣಾಮ , ಕಲ್ಯಾಣ ನಗರ,ಪ್ರಗತಿ ನಗರ ಮತ್ತಿತರ ಪ್ರದೇಶಗಳ ನಿವಾಸಿಗಳು ಪ್ರವಾಹ ಭೀತಿ ಎದುರಿಸುವಂತಾಗಿದೆ.. ತಲಾತಲಂತರದಿಂದ ಸುಮಾರು 40 ಕ್ಕೂ ಹೆಚ್ಚು ಅಡಿ ಅಗಲದಲ್ಲಿ ಹರಿಯುತ್ತಿದ್ದ ಹಳ್ಳವನ್ನು ಅತಿಕ್ರಮಿಸಿ,ಕೇವಲ 8 ಅಡಿ ಅಗಲದ ಕಾಲುವೆಯನ್ನು ಮಾತ್ರ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ.ನಿಸರ್ಗ ಸಹಜವಾಗಿ ಹರಿಯುತ್ತಿದ್ದ ನೀರಿನ ಹರಿವಿಗೆ ಇದೀಗ ಮಾರ್ಗವಿಲ್ಲದಂತಾಗಿ , ನೀರು ರಸ್ತೆಗೆ ನುಗ್ಗಿದೆ.ರಸ್ತೆಯೇ ಹಳ್ಳವಾಗಿ ಪರಿಣಮಿಸಿದೆ.ಇಂದು ಸುರಿದ ಮಳೆ ಸುತ್ತಲಿನ ಜನರಲ್ಲಿ ಆತಂಕ ಉಂಟು ಮಾಡಿದೆ. ಮನುಷ್ಯನ ಅತಿಕ್ರಮಣ ದಾಹ ಕೃತಕ ಪ್ರವಾಹ ಸೃಷ್ಟಿಸುತ್ತಿದೆ. ಕೊಪ್ಪಳ ಜಿಲ್ಲಾಡಳಿತ,ಕೊಪ್ಪಳ ನಗರಸಭೆ, ಭಾಗ್ಯನಗರ ಪಟ್ಟಣ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆ ಇತ್ತ ಕಣ್ಣು ತೆರೆದು ನೋಡಲಿ, ಸಮಸ್ಯೆ ಬೃಹತ್ ಆಪತ್ತಿಗೆ ದಾರಿ ಮಾಡಿಕೊಡುವ ಮುನ್ನ ನಿಯಮಾನುಸಾರ ಕ್ರಮ ಜರುಗಿಸಿ, ಒತ್ತುವರಿ ತೆರವುಗೊಳಿಸಲಿ…
2 ಶ್ರೀ ಶಿವರಾಜು ಪಿ ಕ.ಆ.ಸೇ (ಹಿ .ಶ್ರೇ ) ಹೆಚ್ಚುವರಿ ಆಯುಕ್ತರು (ಆಡಳಿತ ಮತ್ತು ಅಭಿವೃದ್ಧಿ) 31-05-2021 2416318 2416318 acadm-kamy[at]kar[dot]nic[dot]in arcadmmys[at]gmail[dot]com 3 ಶ್ರೀಮತಿ ರೂಪಶ್ರೀ ಕೆ .., ಕ.ಆ.ಸೇ., ಹೆಚ್ಚುವರಿ ಆಯುಕ್ತರು (ಭೂ ನರ್ವಹಣೆ, ಯೋಜನೆಗಳು ಮತ್ತು ಇತರೆ) 12-07-2021 2416317 2416318 arclmmys[at]gmail[dot]com 4 ಶ್ರೀ‌ವೆಂಕಟಶೇಷ್ ಕೆ. ಎಸ್ ಆಯವ್ಯಯಅಧಿಕಾರಿ 19-10-2019 2414088 venkateshk[dot]s[at]ka[dot]gov[dot]in‌ 5 ಶ್ರೀಮತಿ ರಮಾದೇವಿ.ಎಂ ತಹಶೀಲ್ದಾರ್ ಗ್ರೇಡ್‌ – 1 11-07-2019 2414088 ramadevi[dot]m1962[at]ka[dot]gov[dot]in 6 ಶ್ರೀ‌ ವೈ.ಎಸ್. ಸುಬ್ರಮಣ್ಯ ತಹಶೀಲ್ದಾರ್ ಗ್ರೇಡ್‌ – 2 20-01-2021 2414088 – subramanyays44[at]gmail[dot]com 7 ಶ್ರೀಮತಿ ಶಕುಂತಲಾ ಎಂ. ಆರ್.‌ ತಹಶೀಲ್ದಾರ್ ಗ್ರೇಡ್‌ – 2 20-01-2021 2414088 poojashakuntala[at]gmail[dot]com 8 ಶ್ರೀ ಟಿ. ಕೆ. ರಮೇಶ್ ಕುಮಾರ ತಹಶೀಲ್ದಾರ್ ಗ್ರೇಡ್‌ – 2 20-01-2021 2414088 tkrameshkumar62[at]gmail[dot]com ವೆಬ್ ಸೈಟ್ ಮಾಲೀಕತ್ವ: ಪ್ರಾದೇಶಿಕ ಆಯುಕ್ತರ ಕಛೇರಿ, ಮೈಸೂರು ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯ, ಭಾರತ ಸರ್ಕಾರದ ವತಿಯಿಂದ ಅಭಿವೃದ್ಧಿ ಮತ್ತು ಸಂಗ್ರಹಣೆ ಮಾಡಲಾಗಿದೆ
ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ಯಾರ ಯಾರ ಪಾಲಾಗುತ್ತೆ ಎಂಬ ಲೆಕ್ಕಾಚಾರಗಳು ಜೋರಾಗಿದೆ. ಭಾರತದಿಂದ ಬೇರೆ ಬೇರೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಹಲವಾರು ಸಿನಿಮಾಗಳು ನಾಮ ನಿರ್ದೇಶನವಾಗಿ ಗಮನ ಸೆಳೆಯುತ್ತಿವೆ. ಸದ್ಯ ಲೇಟೆಸ್ಟ್ ಸಮಾಚಾರವೇನಪ್ಪ ಅಂದರೆ, ಆಸ್ಕರ್ ಅವಾರ್ಡ್ ಜ್ಯೂರಿ ಸದಸ್ಯರಾಗಿ ಕನ್ನಡದ ನಿರ್ದೇಶಕರು ಪಾಲ್ಗೊಂಡಿರೋದು. ಹೌದು, ಕನ್ನಡದ ಪ್ರತಿಭಾವಂತ ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್ ಆಸ್ಕರ್ ಅವಾರ್ಡ್ ಸೆಲೆಕ್ಷನ್ ಕಮಿಟಿಯ ಸದಸ್ಯರಾಗಿ ಭಾಗಿಯಾಗಿದ್ದಾರೆ. ಈ ಖುಷಿಯ ಕ್ಷಣವನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪವನ್ ಒಡೆಯರ್, ಆಸ್ಕರ್ ಕಮಿಟಿಯಿಂದ ನನಗೆ ಕರೆ ಬರುತ್ತದೆಂದು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆರಂಭದಲ್ಲಿ ನನಗೆ ನಂಬಲೂ ಸಾಧ್ಯವಾಗಲಿಲ್ಲ. ನನ್ನ ಸಿನಿಮಾ ಕೆಲಸಗಳನ್ನು ಗುರುತಿಸಿ ಜ್ಯೂರಿಯಾಗಿ ಭಾಗವಹಿಸಲು ಆಹ್ವಾನ ನೀಡಿದ್ದು ಬಹಳ ಸಾರ್ಥಕತೆ ನೀಡಿದೆ. ನನ್ನ ನಿರ್ಮಾಣದ ‘ಡೊಳ್ಳು’ ಸಿನಿಮಾ ಇಂತಹದ್ದೊಂದು ಪ್ರತಿಷ್ಠಿತ ವೇದಿಕೆಯನ್ನು ನನಗೆ ಕಲ್ಪಿಸಿಕೊಟ್ಟಿದೆ. ಇದು ಬಹಳ ದೊಡ್ಡ ಗೌರವ ಎಂದೇ ನಾನು ಭಾವಿಸುತ್ತೇನೆ. 17 ಜನರ ತಂಡದಲ್ಲಿ ಕನ್ನಡ ಚಿತ್ರರಂಗದಿಂದ ನಾನೂ ಒಬ್ಬ ಜ್ಯೂರಿಯಾಗಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ ಎಂದು ಪವನ್ ಒಡೆಯರ್ ಹರುಷ ವ್ಯಕ್ತಪಡಿಸಿದ್ದಾರೆ. ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ ಭಾಷೆಗಳಿಂದ ಸಿನಿಮಾಗಳು ಆಸ್ಕರ್ ಗೆ ಆಯ್ಕೆಯಾಗಿದ್ವು. ನಮ್ಮ ಭಾಷೆಯಿಂದ ಯಾವ ಸಿನಿಮಾಗಳು ಆಸ್ಕರ್ ಗೆ ಆಯ್ಕೆ ಆಗಿಲ್ಲದಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಸಿನಿಮಾಗಳು ಆಸ್ಕರ್ ಗೆ ನಾಮ ನಿರ್ದೇಶನವಾಗಲಿವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ ಪವನ್ ಒಡೆಯರ್. ಪವನ್ ಒಡೆಯರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಡೊಳ್ಳು’ ಸಿನಿಮಾ ಜನ ಮೆಚ್ಚುಗೆ ಗಳಿಸಿಕೊಂಡಿದ್ದು, ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಸದ್ಯ ಪವನ್ ಒಡೆಯರ್ ನಿರ್ದೇಶನದ ‘ರೆಮೋ’ ಸಿನಿಮಾ ಬಿಡುಗಡೆಯಾಗಬೇಕಿದೆ.
ಈಚೆಗೆ ಬಿಡುಗಡೆಯಾದ ಶಕುಂತಳಾ ಪುಸ್ತಕಬಿಡುಗಡೆಯ ಸಂದರ್ಭದಲ್ಲಿ ಮಾತಾಡುತ್ತಾ "ಅಶೋಕ ಹೆಗಡೆ, ವಿವೇಕ, ನಾಗರಾಜ್ ವಸ್ತಾರೆ, ಹೀಗೆ ಎಲ್ಲರೂ ಸಾಹಿತ್ಯೇತರ ವಲಯದಲ್ಲಿ ಕೆಲಸ ಮಾಡುತ್ತಾ, ಕನ್ನಡದಲ್ಲಿ ಕಥೆಗಳನ್ನು ಬರೆಯುತ್ತಿರುವುದು ಅದ್ಭುತವಲ್ಲವೇ?" ಎಂದು ಒಬ್ಬರು ಹೇಳಿದರು. "ಇರಬಹುದು, ಸೋ ವಾಟ್?" ಅಂತ ನಾಗರಾಜ ವಸ್ತಾರೆ ಅವರನ್ನು ಪ್ರಶ್ನಿಸಿದರಂತೆ. " ಅಂತ ನಾಗರಾಜ ವಸ್ತಾರೆ ಅವರನ್ನು ಪ್ರಶ್ನಿಸಿದರಂತೆ. ಆದರೆ ಆಲೋಚಿಸಿ ನೋಡಿದರೆ ಎರಡೂ ಮುಖ್ಯ ಮಾತುಗಳು ಅನ್ನಿಸುತ್ತದೆ. ಭಿನ್ನ ವೃತ್ತಿಯಲ್ಲಿದ್ದವರು ಭಿನ್ನ ರೀತಿಯ ಅನುಭವವನ್ನು ಕನ್ನಡದ ಬರವಣಿಗೆಗೆ ಅಳವಡಿಸುತ್ತಾರೆ ಅನ್ನುವುದು ಒಂದು ವಾದ. ಆದರೆ ಆ ಭಿನ್ನತೆ ಹೇಗೆ ಸಾಹಿತ್ಯವನ್ನು ಪೋಷಿಸುತ್ತದೆ, ಬೆಳೆಸುತ್ತದೆ ಅನ್ನುವುದನ್ನು ನಾವು ನೋಡಬೇಕಾಗಿದೆ. ಭಿನ್ನವಾದ್ದೆಲ್ಲವೂ ಉತ್ತಮವಾಗಿರಬೇಕಿಲ್ಲ ಅನ್ನುವ ದೃಷ್ಟಿಯಿಂದ ವಸ್ತಾರೆಯವರ "ಸೋ ವಾಟ್?" ಪ್ರಶ್ನೆಯನ್ನು ನಾವು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಹೊಸ ಬರವಣಿಗೆಯನ್ನು ನಾವು ಅದರ ಭಿನ್ನತೆಯ ಕಾರಣಕ್ಕಾಗಿಯೇ ಅದು ಮುಖ್ಯ ಅಂತ ಪರಿಗಣಿಸಬೇಕಾಗಿಲ್ಲ ಅನ್ನುವ ಮಾತನ್ನು ಒಪ್ಪಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಗುರುಪ್ರಸಾದ್ ಕಾಗಿನೆಲೆಯವರ ಕಥಾಸಂಕಲನ ಶಕುಂತಳಾ ಬಗ್ಗೆ ಕೆಲವು ಮಾತುಗಳನ್ನು ಬರೆಯಹೊರಟಿದ್ದೇನೆ. ಗುರು ಮೊದಲಿಗೆ ನಮ್ಮ ಗಮನವನ್ನು ಸೆಳೆಯುವುದು ಅವರ ಭಿನ್ನತೆಯಿಂದ. ಅವರನ್ನು "ನಗರಪ್ರಜ್ಙೆ"ಯ ಲೇಖಕ ಎಂದು ಕನ್ನಡದ ಸಂಪ್ರದಾಯವಾದಿ ವಿಮರ್ಶಕರಂತೆ ಒಂದು ಗೂಡಿನಲ್ಲಿ ಕೂಡಿಸಬಹುದು. ಅದೇ ಗೂಡಿನಲ್ಲಿ ಒಂದಂಶದವರಗೆ ಜಯಂತನ ಮುಂಬಯಿ ಕಥೆಗಳನ್ನೂ, ಚಿತ್ತಾಲರ ಶಿಕಾರಿಯಂತಹ ಬರಹವನ್ನೂ, ವಿವೇಕನ ಹುಲಿಸವಾರಿಯಂಥಹ ಕಥೆಗಳನ್ನೂ ಪೇರಿಸಿ ಅಲುಗಾಡಲೂ ಸಾಧ್ಯವಾಗದ ಬ್ರಾಯ್‌ಲರ್ ಫಾರ್ಮಿನ ಕೋಳಿಗಳಂತೆ ನಗರಪ್ರಜ್ಞಾವಾದಿ ವಿಮರ್ಶಕರು ಒಂದೆಡೆ ಪೇರಿಸಿ ಕೂಡಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಗುರುಪ್ರಸಾದರ ಭಿನ್ನತೆಯನ್ನು ಮತ್ತು ಅದರ ಪ್ರಾಮುಖ್ಯವನ್ನೂ ಗುರುತಿಸದೇ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹಾಗೆ ನೋಡಿದರೆ ಗುರುವನ್ನು ಒಂದು ಪರಂಪರೆಯೊಳಗೆ ಅಡಕಗೊಳಿಸುವುದು ಕಷ್ಟದ ಮಾತು. ಇದಕ್ಕೆ ಕಾರಣಗಳು ಹೀಗಿರಬಹುದು: ಬರಹಗಾರರಿಗೆ ಸಾಮಾನ್ಯವಾಗಿ ಇರಬಹುದಾದ ಸಾಹಿತ್ಯಲೋಲುಪತೆಯನ್ನು ಗುರು ತೋರುವುದಿಲ್ಲ. ಅವರ ಪಾತ್ರಗಳಿಗೂ ಸಾಹಿತ್ಯದ ಡಿಸಿಪ್ಲಿನ್‌ಗೂ ಸಂಬಂಧ ಬಹುತೇಕ ಇಲ್ಲವಾದ್ದರಿಂದ ಬರಹದ ಪರಂಪರೆಯನ್ನು ಆವಾಹಿಸುವ ಪ್ರಮೇಯ ಅವರಿಗೆ ಬಹುಮಟ್ಟಿಗೆ ಬರುವುದಿಲ್ಲ. ತಮ್ಮ ಓದುಗರಿಗೆ ತಮ್ಮ ಬರವಣಿಗೆಯ ಸಂದರ್ಭವನ್ನು ವಿವರಿಸಬೇಕೆನ್ನುವ ತುರ್ತು ಅವರಿಗಿದ್ದಂತಿಲ್ಲ. ಹೀಗಾಗಿ ಅವರು ಅಮೆರಿಕದ ಸಮಾಜಕ್ಕೆ ಸೀಮಿತವಾದ ಸಂದರ್ಭದಲ್ಲಿ ಬರೆಯುವಾಗಲೂ ಅದನ್ನು ವಿವರಿಸಬೇಕೆನ್ನುವ ಭಾರವನ್ನು ಹೊರುವುದಿಲ್ಲ. ತಮ್ಮ ಓದುಗನನ್ನು ಬುದ್ಧಿವಂತನೆಂದು ಪರಿಗಣಿಸುವುದರಿಂದ - ಸಂದರ್ಭ ಕನ್ನಡ ಭಾಷೆ ನುಡಿಗೆ ಸಂಬಂಧಪಟ್ಟಿದ್ದಲ್ಲವಾದರೂ ಸಹಾಜವಾಗಿ ಕಾಣಿಸುತ್ತದೆ. ಅವರ ಭಾಷಾಪ್ರಯೋಗದಲ್ಲಿ ಎಲ್ಲಿಯೂ ಕೃತಕತೆ [ಶಕುಂತಲಾ ಕಥೆಯನ್ನು ಬಿಟ್ಟು] ಕಾಣುವುದಿಲ್ಲ. ಹಿಂದೆ ರಘುನಾಥ.ಚ.ಹಾ. ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಐ.ಟಿ, ಮ್ಯಾನೇಜ್‌ಮೆಂಟ್‌ ಪರಿಸರದಿಂದ ಕನ್ನಡದಲ್ಲಿ ಕಥೆಗಳು ಯಾಕೆ ಬರುತ್ತಿಲ್ಲ - ಅದರ ಅನುಭವ ಕನ್ನಡಕ್ಕೆ ಸಹಜವಲ್ಲವೇ ಅನ್ನುವ ಪ್ರಶ್ನೆ ಬಂದಿತ್ತು. ಆಗ ಮಾತನಾಡಿದ ವಿವೇಕ ಅಲ್ಲಿನ ನುಡಿಗಟ್ಟನ್ನು ಕನ್ನಡಕ್ಕೆ ತರುವುದರಲ್ಲಿನ ಕಷ್ಟಗಳನ್ನು ವಿವರಿಸಿದ್ದ - ಉದಾಹರಣೆಗೆ "ಲೆಟ್ಸ್ ಜಿಪ್‌ಇಟ್" ಅನ್ನುವಂತಹ ಪದಪ್ರಯೋಗವನ್ನು-ಆ ಸಂದರ್ಭವನ್ನು ಕನ್ನಡ ಕಥೆಗಳಲ್ಲಿ ಹೇಗೆ ತರುವುದು ಅನ್ನುವ ಬಿಕ್ಕಟ್ಟನ್ನು ಅವನು ವಿವರಿಸಿದ್ದ. ಆದರೆ ಈ ಬಿಕ್ಕಟ್ಟು ಗುರುಗೆ ಇದ್ದಂತಿಲ್ಲ. ಇಂತಹ ಭಾಷಾಪ್ರಯೋಗವನ್ನು ಓದುಗ ಅರ್ಥಮಾಡಿಕೊಳ್ಳುತ್ತಾನೆಂಬ ನಂಬಿಕೆಯೊಂದಿಗೆ ಅವರು ಬರೆಯುತ್ತಾರೆ. ಮೇಲೆ ಹೇಳಿದ್ದೇ ಅವರ ದುರ್ಬಲವೂ ಆಗಬಹುದು. ನಾನು ಅವರಿಗೆ ಸಾಹಿತ್ಯ ಲೋಲುಪತೆ ಇಲ್ಲ ಅಂತ ಹೇಳಿದ್ದೆ, ಆದರೆ ಅವರು ವೈದ್ಯಕೀಯ ಜಗತ್ತಿನ ಸಂದರ್ಭಕ್ಕೆ ಬಂದಾಗ ಆ ಜ್ಞಾನದ ಲೋಲುಪತೆಗೆ ಶರಣಾಗಿಬಿಡುತ್ತಾರೆ. ಹೀಗಾಗಿ ಅವರ ಪಾತ್ರಗಳು ವೈದ್ಯಕೀಯ ಟರ್ಮಿನಾಲಜಿಯನ್ನು, ಆ ಲೋಕದ ವಿವರಗಳನ್ನು ಕಥನದ ಸಂದರ್ಭಕ್ಕೆ ಅವಶ್ಯವಿರುವುದಕ್ಕಿಂತ ತುಸು ಹೆಚ್ಚಿನಂಶದಲ್ಲೇ ಪ್ರಯೋಗಿಸುತ್ತಾರನ್ನಬಹುದು. ಹೀಗೆ ಹಲವು ಕಾರಣಗಳಿಗಾಗಿ ಗುರು ಮುಖ್ಯರಾಗುತ್ತಾರೆ. ನಿಜಕ್ಕೂ ಅವರನ್ನು ಒಂದು ಪರಂಪರೆಯಲ್ಲಿ ಅಡಕಗೊಳಿಸಬೇಕಾದರೆ ಅದು ರಾಮಾನುಜಮ್ ಅವರ ಪರಂಪರೆ ಅಂತಲೇ ಹೇಳಬಹುದು. ರಾಮಾನುಜಮ್ ಅವರ ಕವಿತೆಗಳಲ್ಲಿ ಹೇಗೆ ಕನ್ನಡ ಸಂದರ್ಭವನ್ನು ವಿಶ್ವದ ವಿದ್ಯಮಾನಗಳ ಸಂದರ್ಭಕ್ಕೆ ಸಮಾನಾಂತರವಾಗಿ ತೆಗೆದೊಯ್ಯುತ್ತಿದ್ದರೋ [ಕುಂಟೊಬಿಲ್ಲೆ ಕವಿತೆ ನೋಡಿ] ಹಾಗೆ ಗುರು ಸೀಮಿತವಾಗಿ ಕನ್ನಡ ಮತ್ತು ತಮ್ಮ ಕಾಯಕದ ಕರ್ಮಭೂಮಿಯಾದ ಅಮೆರಿಕವನ್ನು ಬೆಸೆದು ಬಿಡುತ್ತಾರೆ. ಇದನ್ನು ಅವರು ಕೃತಕವಾಗಿ ಮಾಡುವುದಿಲ್ಲವಾದ್ದರಿಂದ ಅವರ ಪ್ರಯೋಗಗಳು ನನಗೆ ಮುಖ್ಯವೆನ್ನಿಸುತ್ತದೆ. ಈ ರೀತಿಯ ಪ್ರಯೋಗಗಳನ್ನು ಮುಖ್ಯವಾಗಿ ಝುಂಪಾ ಲಹಿರಿ ಇಂಗ್ಲೀಷಿನಲ್ಲಿ ಮಾಡಿದ್ದಾರೆ. ಆದರೆ ಕನ್ನಡದ ಸಂದರ್ಭಕ್ಕೆ ಬಹುಶಃ ಈ ಥರದ ಪ್ರಯೋಗ ಹೊಸದಿರಬಹುದು. ಶಕುಂತಲಾ ಸಂಗ್ರಹದಲ್ಲಿ ಎರಡು ಎಳೆಗಳ ಕಥೆಗಳು ನನಗೆ ಕಂಡವು. ಮೊದಲೆನೆಯದು ರೊಆಲ್ಡ್ ಡಾಲ್ ಪರಂಪರೆಯ ಕಥೆಗಳು. ಇವುಗಳಲ್ಲಿ ಕಥೆಯ ಅಂತ್ಯದಲ್ಲಿ ಅನಿರೀಕ್ಷಿತ ತಿರುವುಗಳಿರುತ್ತವೆ - ಮತ್ತು ಒಂದು ಥರದ ಡಾರ್ಕ್ ಹ್ಯೂಮರ್ ಇರುತ್ತದೆ. ಅವರ ಅಲಬಾಮಾದ ಅಪಾನವಾಯು, ಬೀಜ, ಡ್ಯಾಡಿ, ದೆಜಾವೂ, ಸುಮ್ಮನೆ, ಹಾಗೂ ಸ್ವಲ್ಪ ಮಟ್ಟಿಗೆ ಮೊದಲ ತೇದಿ ಕಥೆಗಳು ಈ ಸರಣಿಗೆ ಸಂದಿದವು. ಅವರ ಮಿಕ್ಕ ಕಥೆಗಳು ಸತ್ಯಕ್ಕೂ ಮಿಥ್ಯೆಗೂ ನಡುವಿನ ಲೋಕದಲ್ಲಿ ತೇಲಾಡುತ್ತಾ ಹೊಸ ಅರ್ಥವಂತಿಕೆಯನ್ನು ಉಂಟುಮಾಡಲು ಪ್ರಯತ್ನಿಸುವ ಪ್ರಯೋಗಗಳಾಗಿವೆ - ಈ ಸರಣಿಯಲ್ಲಿ ಗಾಳಿಪಟ, ಸಿರಿಸಂಜೆ ಮತ್ತು ವಿಲ್ಲಾ ವೈದ್ಯ ಕಥೆಗಳನ್ನು ಸೇರಿಸಬಹುದು. ಶಕುಂತಲಾ ಕಥೆ ನನಗೇಕೋ ಬಹಳ ಕೃತಕ ಮತ್ತು ತಿಣುಕಿಬರೆದಂತಹ ಕಥೆ ಅನ್ನಿಸಿತು. ಅದಕ್ಕೆ ವಿಜಯ ಕರ್ನಾಟಕದ ಕಥಾಸ್ಪರ್ಧೆಯಲ್ಲಿ ಬಹುಮಾನ ಬಂತು ಅಂತ ವಸುಧೇಂದ್ರ ಹೇಳಿದಾಗ ಬಹುಶಃ ಈ ಕಥೆ ಬರೆಯುವಾಗ ಗುರುಪ್ರಸಾದರಿಗೆ ತಮ್ಮ ಓದುಗರು ಯಾರಿರಬಹುದೆಂಬ ಕಾಳಜಿಯುಂಟಾಗಿ ಅವರಿಗಾಗಿ [ಅಂದರೆ ಕಥಾಸ್ಪರ್ಧೆಯ ತೀರ್ಪುಗಾರರ ಗಮನವನ್ನ ಸೆಳೆಯಲು] ಹೀಗೆ ಬರೆದರೋ ಅನ್ನಿಸುತ್ತದೆ. ಇದೊಂದೇ ಕಥೆಯಲ್ಲಿ ಸಂಭಾಷಣೆಯ ಶೈಲಿ ಮಿಕ್ಕ ಕಥೆಗಳಿಗಿಂತ ಭಿನ್ನವಾಗಿದೆ. ಹಾಗೂ ಇದೊಂದೇ ಕಥೆ ಭಾರತ ಪರಿಸರದಲ್ಲೇ ಬರೆಯಬೇಕೆಂಬ ತುರ್ತನ್ನು ತೋರಿಸುತ್ತಿದೆ. ಮಿಕ್ಕವು ತಮ್ಮ ಸಂದರ್ಭಗಳಿಗನುಸಾರವಾಗಿ ಭಾರತ-ಅಮೆರಿಕದ ನಡುವೆ ತೆರೆದುಕೊಳ್ಳುತ್ತವೆ. ಮಿಕ್ಕ ಕಥೆಗಳು ಭಿನ್ನವಾಗಿದ್ದಿದ್ದರೆ ನಾನು ಶಕುಂತಲಾ ಕಥೆಯನ್ನು ಹೇಗೆ ನೋಡುತ್ತಿದ್ದೆನೋ ಅಥವಾ ಅದನ್ನು ಮೆಚ್ಚುತ್ತಿದ್ದೆನೋ ನನಗೆ ತಿಳಿಯದು. ಈ ಸಂಕಲನದಲ್ಲಿರುವ ರೊಆಲ್ಡ್ ಡಾಲ್ ಪರಂಪರೆಯ ಕಥೆಗಳು ಅಂತ ನಾನು ಹೆಸರಿಸಿದವು ನಿಜಕ್ಕೂ ಅದ್ಭುತವಾದ ಕಥನ ಕಲೆಯನ್ನು ಒಳಗೊಂಡಿವೆ. ಕಥೆಯಂತ್ಯದಲ್ಲಿ ಬರುವ ತಿರುವು ಅನಿರೀಕ್ಷಿತವಾದರೂ ಎಲ್ಲೂ ಅಸಹಜ ಅನ್ನಿಸುವುದಿಲ್ಲ. ಈ ಎಲ್ಲ ಕಥೆಗಳಲ್ಲೂ ಇರುವ ವಿಷಾದಭರಿತ ಕುಹಕ ತುಂಬಾ ಪ್ರಭಾವಶಾಲಿಯಾಗಿದೆ. ಗುರುಪ್ರಸಾದ್ ಬರೆಯುವಾಗ ಮಡಿವಂತಿಕೆಯನ್ನು ತೋರಿಸುವುದಿಲ್ಲವಾದ್ದರಿಂದ ಅಲಬಾಮಾದ ಅಪಾನವಾಯು ವಿನಂತಹ ಕಥೆಯನ್ನು ಬಹಳ ಸಹಜವಾಗಿ ಬರೆದುಬಿಡುತ್ತಾರೆ. ಅವರ ಈ ಕಥೆಯಲ್ಲೂ ಮತ್ತು ಸುಮ್ಮನೆ, ದೆಜಾವೂ ಕಥೆಗಳಲ್ಲೂ ಅಮೆರಿಕಕ್ಕೇ ಖಾಸಗಿಯಾದ ಮಾತುಮಾತಿಗೆ ಕೋರ್ಟಿಗೆ ಹೋಗುವ "ಲಿಟಿಗೆಂಟ್ ಸೊಸೈಟಿ"ಯ ಹಿನ್ನೆಲೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಲಿಟಿಗೆಂಟ್ ಸೊಸೈಟಿಗೆ ಆಹಾರವನ್ನೊದಗಿಸುತ್ತಿರುವ ಮೀಡಿಯಾದ ಬಗ್ಗೆಯೂ ಕಥೆ ತನ್ನದೇ ರೀತಿಯಲ್ಲಿ ಟಿಪ್ಪಣಿಮಾಡುತ್ತದೆ. ಹತ್ತು ಹಲವು ವರ್ಷಗಳ ಹಿಂದೆ ಎರಡೂ ವಿಚಾರಗಳು ಕನ್ನಡಕ್ಕೆ ಪರಕೀಯ ಅನ್ನಿಸುತ್ತಿತ್ತೇನೋ. ಆದರೆ ಇಂದು ಮೀಡಿಯಾದ ಚರ್ಯೆಗಳನ್ನು ನಾವು ಸಹಜವಾಗಿ ನಮ್ಮದೇ ಅನ್ನುವ ಹಾಗೆ ಸ್ವೀಕರಿಸಬಹುದು. ಆದರೆ ಲಿಟಿಗೇಷನ್ ನಮಗೆ ಇನ್ನೊ ಅಷ್ಟು ಸಹಜವಾಗಿಲ್ಲ [ಬಹುಶಃ ನಮ್ಮ ಕೋರ್ಟುಗಳು ತ್ವರಿತಗತಿಯಲ್ಲಿ ತೀರ್ಮಾನ ಕೊಡದಿರುವುದೇ ಇದಕ್ಕೆ ಕಾರಣವಿರಬಹುದು, ಹಾಗೂ ಇದರಿಂದಾಗಿಯೇ ನಮ್ಮ ಜಗಳಗಂಟತನ ಹದ್ದುಬಸ್ತಿನಲ್ಲಿರಬಹುದು!!]. ಈ ಕಥೆಗಳು ಕನ್ನಡದ ಸಂದರ್ಭದಲ್ಲಿ ಸಹಜವೆನ್ನಿಸುವ ಕಥೆಗಳಲ್ಲ. ಆದರೆ ಬಹಳ ಸಹಜವಾಗಿ ಓದಿಸಿಕೊಂಡು ಹೋಗುತ್ತವೆ. ಅಂದರೆ ಈ ಕಥೆಗಳನ್ನ ಓದಿ ಅದರ ಅಂತರಂಗವನ್ನು ಮೆಚ್ಚಲಾದರೆ ನಾವು ಈಗಾಗಲೇ ಎಷ್ಟು ಗ್ಲೋಬಲಲೈಸ್ ಆಗಿದ್ದೇವೆ ಅನ್ನುವ ಸೂಕ್ಷ್ಮ ಮಾಪಕ ಇದಿರಬಹುದೇ? ಅಮೆರಿಕವನ್ನು ಬಿಟ್ಟು ಬಂದು ಭಾರತದಲ್ಲೇ ಆಸ್ಪತ್ರೆಯನ್ನು ಆರಂಭಿಸುವ ಮುಕುಂದನ ನಿರ್ಧಾರಕ್ಕೆ ಕಾರಣ ಎಷ್ಟು ಅರ್ಥರಹಿತ ಆದರೆ ಎಷ್ಟು ಗಹನವದದ್ದು ಅನ್ನುವುದನ್ನ ಒಟ್ಟಿಗೆ ನಮಗೆ ದರ್ಶನಮಾಡಿಸುವುದರಲ್ಲಿ ಗುರುಪ್ರಸಾದ್ ಸಫಲರಾಗುತ್ತಾರೆ. ಅವರ ಸುಮ್ಮನೆ ಕಥೆ ಈ ಸಂಕಲನದ ಒಂದು ಉತ್ತಮ ಕಥೆ. ವಲಸೆ ಹೋದವರ ಭಾವನೆಗಳನ್ನು ಗ್ರಹಿಸಲು ಗುರುಪ್ರಸಾದ್ ಅದರಲ್ಲಿ ಪ್ರಯತ್ನ ಮಾಡುತ್ತಾರೆ. "ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನಮ್ಮನೆ" ಅನ್ನುವ ಭಾವನೆಯನ್ನು ಹೇಳದೆಯೇ ಅವರು ನಮಗೆ ಸೂಚಿಸುತ್ತಿರುವಂತೆ ಭಾಸವಾಗುತ್ತದೆ. ಒಂದು ಮನೆಯನ್ನು ವಲಸೆಯಾದ ನಾಡಿನಲ್ಲಿ ಕಟ್ಟಿ, ಆ ಕಟ್ಟುವ ಪ್ರಕ್ರಿಯೆಯಲ್ಲಿ ಮೂಲ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕೆಂಬ [ಪೂಜೆಗೊಂದು ರೂಮು, ಕಂಬ ಹಾಗೂ ಅದು ಕಟ್ಟಲು ಸಾಧ್ಯವಾಗದಿದ್ದರೆ ಸಾವಿರದೈನೂರು ಡಾಲರ್ ಕಡಿಮೆ ಬೆಲೆಗೆ ಆ ಮನೆಯನ್ನು ಕೊಳ್ಳುತ್ತೇವೆಂಬ ಚೌಕಾಶಿ] ಅರ್ಥರಹಿತ ತಹತಹ ಮತ್ತು ಅಲ್ಲಿನ ಲಾವಾದೇವಿಗಳಿಗೆ ಬೇಕಾದ ಹುಂಬತನ - ಎಲ್ಲವೂ ಈ ಕಥೆಯಲ್ಲಿ ಸಹಜವಾಗಿ ಮೂಡಿಬಂದಿವೆ. ಕಥೆಯ ಶೀರ್ಷಿಕೆಯೂ ಆ ಹುಂಬತನದ ಪ್ರತೀಕವನ್ನಿಸುತ್ತದೆ. ಒಂದು ಸ್ಥರದಲ್ಲಿ "ಇಲ್ಲಿರುವುದು ಸುಮ್ಮನೆ" ಅನ್ನುವ ಅರ್ಥ ಬಂದರೆ, ಮತ್ತೊಂದು ಸ್ಥರದಲ್ಲಿ ರಿಯಾಲ್ಟರ್ ಮತ್ತು ಬಿಲ್ಡರ್‌ಗಳ ಜೊತೆಗಿನ ವಾದವಿವಾದಗಳೂ ಮಾತುಕತೆಗಳೂ "ಸುಮ್ಮನೆ" ಅನ್ನಿಸುತ್ತದೆ. ಹೀಗೆ ಅರ್ಥರಹಿತವಾದ ವಿಷಯಗಳನ್ನು ಗಹನಮಾಡುತ್ತಾ ನಂಬುತ್ತಾ ಹೋಗುವ ಕಥೆಯ ಹಿನ್ನೆಲೆಯ ವಿಷಾದವನ್ನು ನಾವು ಗಮನಿಸದಿರಲು ಸಾಧ್ಯವಿಲ್ಲ. ಮೊದಲೇ ಹೇಳಿದಂತೆ ರೊಆಲ್ಡ್ ಡಾಲ್ ರೀತಿಯಲ್ಲಿ ಈ ಕಥೆಯಲ್ಲೂ ಒಂದು ಅನಿರೀಕ್ಷಿತ ಅಂತ್ಯದ ಸಾಧ್ಯತೆ ನಮಗೆ ಕಾಣಿಸುತ್ತದೆ. ಆದರೆ ಗುರುವಿನ ಭಿನ್ನತೆ ಏನೆಂದರೆ ಆ ಅನಿರೀಕ್ಷಿತ ಅಂತ್ಯದ ಸಾಧ್ಯತೆಗಳನ್ನು ಅವರು ಸ್ಪಷ್ಟೀಕರಿಸದೆಯೇ ಓದುಗನ ಊಹೆಗೆ ಅದನ್ನು ಬಿಟ್ಟುಬಿಡುವ ಪ್ರಕ್ರಿಯೆ. ಇದೇ ರೀತಿಯ ಅಂತ್ಯವಿರುವ ಕಥೆ ಬೀಜ. ಈ ಕಥೆ ಭಾರತೀಯ ಸಂಜಾತರ ಸಂಸಾರದಲ್ಲಿ ನಡೆದರೂ ಅದರ ಸಹಜತೆ ಬರುವುದು ಅಮೆರಿಕದಲ್ಲಿ ಅದು ಘಟಿಸುವುದರಿಂದ. ಇಲ್ಲಿನ ಸಂದರ್ಭದಲ್ಲಿ ಈ ಕಥೆಯ ಪಾತ್ರಗಳ ಪ್ರತಿಕ್ರಿಯೆಗಳು ತೀರಾ ಅಸಹಜ ಅನ್ನಿಸಬಹುದಿತ್ತೇನೋ. ತನ್ನ ಬೀಜವನ್ನು ಕ್ಯಾನ್ಸರಿನಿಂದಾಗಿ ಕಳೆದುಕೊಳ್ಳಬೇಕಾದ ಹದಿನಾರು ವರ್ಷದ "ಟೆಸ್ಟಿಕಲ್ಲಿನ ಕ್ಯಾನ್ಸರು ತುಂಬಾ ಒಳ್ಳೆಯ ಕ್ಯಾನ್ಸರಂತೆ. ಪರೀಗೆ ಕ್ಯಾನ್ಸರಲ್ಲೂ ಒಳ್ಳೇದಿರುತ್ತೆ ಅಂತ ಗೊತ್ತಿರಲಿಲ್ಲ. ಫಣೀಶ ಹೇಳಿದ್ದ: 'ಅಕಸ್ಮಾತ್ ದೇವರು ಏನಾರ ಪ್ರತ್ಯಕ್ಷ ಆಗಿ ನಿನಗೆ ಯಾವುದಾದರೂ ಒಂದು ಕ್ಯಾನ್ಸರು ಬರಲೇಬೇಕು, ಲಂಗು, ಲಿವರು, ಕಿಡ್ನಿ, ಬ್ರೈನು, ಬ್ರೆಸ್ಟು ಯಾವುದು ಬೇಕು ಕೇಳ್ಕೋ ಅಂತ ಕೇಳಿದರೆ, ಗಂಡಸರಿಗೆ ಬೆಸ್ಟ್ ಅಂದರೆ ಟೆಸ್ಟಿಕಲ್ಲಿನ ಕ್ಯಾನ್ಸರ್ ಕೊಡಪ್ಪಾ ಅಂತ ಕೇಳ್ಕೋಬೇಕು, ಗೊತ್ತಾ. ಬರೀ ಕೀಮೋ ತೆಗೋಬೇಕಾದರೆ ಮಾತ್ರ ತೊಂದರೆ. ಆಮೇಲೆ, ನೂರಕ್ಕೆ ಆಲ್ಮೋಸ್ಟ್ ನೂರುಭಾಗ ವಾಸಿ ಆಗುತ್ತೆ." ಈ ಕಥೆಯ ಅಂತ್ಯದ ತಿರುವು ಬರುವುದು ಅರವಿಂದನಿಗೆ ಬರುವ ಫೋನ್ ಕಾಲ್ ನಿಂದಾಗಿ. ಆದರೆ ಆ ಕಾಲ್ ಯಾರಿಂದ ಅನ್ನುವ ವಿವರವನ್ನು ಗುರು ಓದುಗರ ಊಹೆಗೆ ಬಿಟ್ಟುಬಿಡುತ್ತಾರೆ. ಮೊದಲ ತೇದಿ ಕಥೆ ಒಂದು ಥರದಲ್ಲಿ ನಿರರ್ಥಕತೆಯನ್ನು ಸೆಲೆಬ್ರೇಟ್ ಮಾಡುವ ಕಥೆ. ಇದರಲ್ಲಿ ಕೆಲಸ ಕಳೆದುಕೊಂಡ ಕಥಾನಾಯಕನಿಗೆ ಸಮಯದ ಅಭಾವ ಇದ್ದಕ್ಕಿದ್ದಂತೆ ಇಲ್ಲವಾಗಿ ಯಾಕೆ? ಏನು? ಅನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳುವ ಅವಕಾಶ ಉಂಟಾಗುತ್ತದೆ. ಈ ಅವಕಾಶವನ್ನುಪಯೋಗಿಸಿ ಆತ ಒಂದು ಡೇಟ್‌ನ್ನೂ ಕೆಲಸವನ್ನೂ ಸಮಾನಾಂತರವಾಗಿ ಹುಡುಕುತ್ತಾನೆ. ತಮಾಷೆಯೆಂದರೆ ಆತ ಕೆಲಸಕ್ಕಿಂತ ಹೆಚ್ಚಾಗಿ ತಯಾರಿ ನಡೆಸುವುದು ಇಂಟರ್‌ನೆಟ್‌ನಲ್ಲಿ ಭೇಟಿಯಾಗಿ ಮೌಖಿಕವಾಗಿ ಭೇಟಿಯಾಗಬೇಕಾದ - ಒಂದೆರಡುದಿನಗಳಲ್ಲಿ ಸಂಬಂಧವೇ ಕಳಚಿಹೋಗಬಹುದೆನ್ನುವ ಡೇಟ್‌ನ್ನ ಹೇಗೆ ಮಾತಾಡಿಸಬೇಕು ಅನ್ನುವ ಬಗ್ಗೆ! ಕಡೆಗೆ ಅವನು ಸಫಲನಾಗುವುದಕ್ಕೂ ಅವನ ತಯಾರಿಗೂ ಸಂಬಂಧವೇ ಇಲ್ಲವೆನ್ನುವಂತೆ ಕಥೆ ಅಂತ್ಯವಾಗುತ್ತದೆ. ಕಥೆ ಮುಗಿಸಿದಾಗ ಈ ನಿರರ್ಥಕತೆಯ ವಿಷಾದ ನಮ್ಮ ಮನಸ್ಸಿನಲ್ಲಿಯೇ ಉಳಿದು ಬಿಡುತ್ತದೆ. ಈ ಕಥೆಯನ್ನು ಓದಲು ಪ್ರಾರಂಭಿಸಿದಾಗ ನನಗೆ ಇದರಲ್ಲಿ ಅನೇಕ ಸಾಧ್ಯತೆಗಳಿರಬಹುದು ಅನ್ನುವ ನಿರೀಕ್ಷೆಯಿತ್ತು. ಆದರೆ ಇದರ ಅಂತ್ಯ ನಾನು ಅಂದುಕೊಂಡಷ್ಟು ಸಮಾಧಾನ ತರಲಿಲ್ಲ. ಫರ್ಹಾನ್ ಅಖ್ತರ್‌ನ ಡಾನ್ ಸಿನೇಮಾದ ಬದಲಾಯಿಸಿದ ಕಥೆ ಹೆಚ್ಚು ಕ್ರೆಡಿಬಲ್ ಆದರೂ ಚಂದ್ರ ಬಾನೊಟ್‌ನ ಡಾನ್‌ಗೆ ಇದ್ದ "ಚಾರ್ಮ್" ಇರಲಿಲ್ಲ ಅನ್ನಿಸಿದ ಹಾಗೆ, ಒಟ್ಟಾರೆ ಗುರುಪ್ರಸಾದ್ ಹೇಳುತ್ತಿರುವುದು ಅವರ ಶೈಲಿಗೆ, ಕಥನ ಕಲೆಗೆ, ಸಹಜ ಅನ್ನಿಸಿದರೂ ಅದರಲ್ಲಿ ಇನ್ನೇನೋ ಇರಬೇಕಾಗಿತ್ತು ಅನ್ನುವ ಅಸಮಾಧಾನ ಈ ಕಥೆಯಲ್ಲಿ ಕಾಣಿಸುತ್ತದೆ. ದೆಜಾವೂ ನನಗೆ ಹೊಟ್ಟೆಯುರಿ ತರಿಸಿದ ಕಥೆ. ಈ ಕಥೆಯನ್ನು ನಾನು ಬರೆಯಬೇಕಿತ್ತು ಅಂತ ನನಗನ್ನಿಸಿತು. ಆದರೆ ಗುರು ಬರೆದಷ್ಟು ಸಮರ್ಥವಾಗಿ ನಾನು ಈ ಥೀಮನ್ನು ಹಿಡಿದು ಕಥೆ ಬರೆಯುತ್ತಿದ್ದೆ ಅನ್ನುವ ನಂಬಿಕೆ ನನಗಿಲ್ಲ. ಒಂದು ಥರದಲ್ಲಿ ಈ ಕಥೆ ಮೊದಲ ತೇದಿಗೆ ವಿರುದ್ಧವಾದ ಕಥೆ. ಅದರಲ್ಲಿ ಜೀವನ ನಿರರ್ಥಕವಾಗಿ ಕಂಡರೆ ಈ ಕಥೆಯಲ್ಲಿ ಸಾವಿನಲ್ಲೂ ಶವ ಸಿಂಗಾರದಲ್ಲೂ ಒಂದು ಅರ್ಥ ಕಾಣಿಸುತ್ತದೆ. ಕಾಫ್ಕಾನ ಕ್ಯಾಸಲ್ ಕಾದಂಬರಿಯಲ್ಲಿ ಬರುವಂತೆ ಕಥಾನಾಯಕನ ಸುತ್ತಲೂ ಒಂದು ಅನಾಮಿಕ ಕೈ ಪಿತೂರಿ ಹೂಡುತ್ತಿರುವಂತೆ ಕಾಣಿಸಿದರೂ.. ಯಾವ ಕ್ಷಣದಲ್ಲೂ ಕಥಾನಾಯಕ ವಿಚಲಿತನಾಗುವಂತೆ ಕಾಣುವುದಿಲ್ಲ. ಅವನ ಸ್ಥಿತಪ್ರಜ್ಞಾವಸ್ಥೆಯಿಂದ ಆತ ಹೊರಬರುವುದೇ ಇಲ್ಲ. ಮಾಡುವ ಕೆಲಸದಲ್ಲಿ ತನಗೇ ಅದಮ್ಯ ಸಂತೋಷವನ್ನು ಸಂಪಾದಿಸುವುದಷ್ಟೇ ಅವನ ಉದ್ದೇಶವನ್ನಿಸುತ್ತದೆ. ಪ್ರತಿಬಾರಿಯೂ ಅವನ ಕೆಲಸದ ಕುಶಲತೆಯನ್ನು ಯಾರಾದರೂ ಗುರುತಿಸಿದರೆಂದರೆ ಅದು ಅವನಿಗೆ ದುರಂತವಾಗಿ ತಯಾರಾಗುತ್ತದೆ! ಅದು ಆಸ್ಪತ್ರೆಯಲ್ಲಿನ ಮೊದಲ ಕೆಲಸವಾಗಿರಬಹುದು ಅಥವಾ ಎಂಬಾಮಿಂಗ್ ಮಾಡುತ್ತಿದ್ದ ಫ್ಯೂನರಲ್ ಹೋಮಿನದ್ದಗಿರಬಹುದು. ಕಥೆಯಂತ್ಯಕ್ಕೆ ಅವನು ಹೊಟ್ಟೇಪಾಡಿಗಾಗಿ ಜಗತ್ತು ಅವನಲ್ಲಿದೆ ಅಂತ ಗುರುತಿಸಿದೆಯೆನ್ನಲಾದ ಕುಶಲತೆಯನ್ನು ಕಾರ್ಯನಿರತ ಮಾಡಲು ಹೋದಾಗಲೇ ಅವನು ವಿಫಲನಾಗುತ್ತಾನೆ. ಈ ಕಥೆಯಲ್ಲಿ ಅಡಕವಾದ ವಿಷಾದದ ಛಾಯೆ ಗುರುಪ್ರಸಾದರ ಎಲ್ಲ ಕಥೆಗಳಲ್ಲೂ ನಮಗೆ ಕಾಣಸಿಗುತ್ತದೆ. ಡ್ಯಾಡಿ ಕಥೆಯಲ್ಲಿ ಜೀವನದಲ್ಲಿನ ಮೆಕನಿಸ್ಟಿಕ್ ಮುಖ ನಮಗೆ ಗೋಚರವಾಗುತ್ತದೆ. ಎಲ್ಲ ಕೆಲಸಗಳೂ ಸಂಬಂಧಗಳೂ ಪೂರ್ವಿಭಾವಿಯಾಗಿ ನಿರ್ಧರಿಸಿ ನಡೆಸುತ್ತಿರುವಂತೆ ತೋರಿದರೂ ಅಲ್ಲಲ್ಲಿ ಬರುವ ಅನಿಯೋಜಿತ ವಿಷಯ, ಘಟನೆಗಳನ್ನು ಸಂಭಾಳಿಸುವುದು ಹೇಗೆ ಅನ್ನುವ ಯೋಚನೆಯಲ್ಲೇ ಕಥಾನಾಯಕ ಮತ್ತು ನಾಯಕಿ ತಮ್ಮ ಜೀವನವನ್ನು ಕಳೆಯುತ್ತಿರುವಂತೆ ಅನ್ನಿಸುತ್ತದೆ. ಆ ಮೆಕನಿಸ್ಟಿಕ್ ಬದುಕಿನ ಪರಾಕಾಷ್ಠೆಯೇ ತಾಯಿ ತನ್ನ ಎದೆಯ ಹಾಲನ್ನು ಪಂಪಿನ ಮೂಲಕ "ಕರೆದು" ಬಾಟಲಿಗೆ ತುಂಬಿ ಸಮಯಕ್ಕನುಸಾರವಾಗಿ ಮಗುವಿಗೆ ಕುಡಿಸುವಂತೆ ಏರ್ಪಾಡು ಮಾಡುವ ಪ್ರಕ್ರಿಯೆ. ಕಡೆಗೂ ಈ ಸಂಬಂಧವನ್ನು ನಡೆಸುತ್ತಿರುವುದು ಯಂತ್ರಗಳಲ್ಲ - ಮನುಷ್ಯರು ಅಂತ ನಿರೂಪಿಸುವುದಕ್ಕೇ ಗುರು ನಮ್ಮನ್ನು ದಂಗಾಗಿಸುವಂತಹ ಅಂತ್ಯವನ್ನು ಕಥೆಗೆ ತರುತ್ತಾರೆ. ಈ ಅಂತ್ಯ ಅವರ ಇತರ ಕಥೆಗಳಲ್ಲಿದ್ದಂತೆ ಕೆಲವು ಸೂಕ್ಷ್ಮ ಸಾಧ್ಯತೆಗಳನ್ನು ಅಲ್ಲಗಳೆದು ಸ್ವಲ್ಪ ಒರಟಾಗಿಯೇ ಅಂತ್ಯಗೊಳ್ಳುತ್ತದೆ. ಹೀಗಾಗಿ ಈ ಕಥೆ ನನಗೆ ಹೆಚ್ಚು ರೊಆಲ್ಡ್ ಡಾಲ್ ಮತ್ತು ಕಡಿಮೆ ಗುರುಪ್ರಸಾದರದು ಅನ್ನಿಸಿತು. ಆದರೆ ಸಂಬಂಧಗಳ ಯಾಂತ್ರಿಕತೆ, ಭಾವಹೀನತೆ ಮತ್ತು ಅದರೊಳಗಿನ ಯೋಜನಾಬದ್ಧತೆ ನೋಡಿದಾಗ ನನಗೇಕೋ ವುಡಿ ಅಲೆನ್‌ನ 'ಸ್ಲೀಪರ್' ಸಿನೇಮಾ ನೆನಪಾಯಿತು.ಸ್ಲೀಪರ್ ಭವಿಷ್ಯದಲ್ಲಿ ನಡೆಯುವ ಒಂದು ಸಿನೇಮಾ. ಭೂಮಿಯಲ್ಲಿ ಒಂದು ಅಣುಯುದ್ಧ ನಡೆದು ಹಳೆಯ ಲೋಕವೆಲ್ಲಾ ನಾಶವಾದನಂತರ ಹುಟ್ಟಿಕೊಳ್ಳುವ ತಾಂತ್ರಿಕತೆಯ ಆಧಾರದ ಮೇಲೆ ಜಗತ್ತು ನಡೆಯುತ್ತಿರುವಾಗ ಹಿಂದಿನ ಲೋಕದಿಂದ ಅಕಸ್ಮಾತ್ ಬಚಾವಾದ ನಾಯಕ ವುಡಿ ಈ ಲೋಕವನ್ನು ಹೇಗೆ ನೋಡುತ್ತಾನೆ ಅನ್ನುವುದನ್ನು ಈ ಚಿತ್ರ ಅದ್ಭುತವಾಗಿ ಗ್ರಹಿಸುತ್ತದೆ. ಈ ಸಿನೇಮಾದಲ್ಲಿ ಊಟವೂ ಮೈಥುನವೂ ಪ್ರೀ-ಪ್ರೋಗ್ರಾಮ್ಡ್. ಎಲ್ಲವೂ ಕೆಲಸದ ಷೆಡ್ಯೂಲಿಗೆ ತಕ್ಕಂತೆ ನಡೆಯುತ್ತದೆ. ಗುರುಪ್ರಸಾದರ ಕಥೆಯಲ್ಲಿ ಆ ಸಾಧ್ಯತೆಯನ್ನು ಅಣುಸಮರವಿಲ್ಲದೆಯೇ ನಾವು ವರ್ತಮಾನದಲ್ಲೇ ಕಾಣಬಹುದು. ಗಾಳಿಪಟ ಸತ್ಯ-ಕನಸು-ಮಿಥ್ಯೆಗಳ ನಡುವೆ ತೇಲಾಡುವ ಕಥೆ. ಒಂದೊಮ್ಮೆ ಅದು ಅಮೆರಿಕದಲ್ಲಿ ನಡೆಯುತ್ತಿದೆ ಅನ್ನಿಸಿದರೂ [ಆಸ್ಪತ್ರೆಯಲ್ಲಿ ಅಪಾಯಿಂಟ್‌ಮೆಂಟಿಗಾಗಿ ಕ್ರೆಡಿಟ್ ಕಾರ್ಡಿನ ನಂಬರ್ ಕೇಳುವ ಪ್ರಸಂಗ] ಅದು ಎಲ್ಲಿ ನಡೆಯುತ್ತಿದೆ ಅನ್ನುವುದೇ ಗೊತ್ತಾಗುವುದಿಲ್ಲ. ಅಲ್ಲಿ ಜೆ.ಸಿ.ರಸ್ತೆಯೂ ಏರ್‍ಪೋರ್ಟೂ ಬಂದುಬಿಡುತ್ತದೆ. ಹೀಗಿರುವ ಸೆಟ್ಟಿಂಗಿನಲ್ಲಿ ಲೇಖಕನಿಗೆ ದೊರಕಬಹುದಾದ ಸ್ವಾತಂತ್ರವನ್ನು ಗುರುಪ್ರಸಾದ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ಈ ಕಥೆಗೆ ನಾವು ಪರಂಪರೆಯನ್ನು ಹುಡುಕಹೊರಟರೆ ಮತ್ತೆ ರಾಮಾನುಜಮ್‌ಅವರ "ಮತ್ತೊಬ್ಬನ ಆತ್ಮಚರಿತ್ರೆ" ಮತ್ತು "ಬುದ್ಧಿವಂತರಿಗೆ ಕನಸು ಬಿದ್ದರೆ" ಯತ್ತ ಮುಖಮಾಡಬೇಕಾಗುತ್ತದೆ. ಸಿರಿಸಂಜೆ ಕಥೆಯಲ್ಲಿ ಮಿಕ್ಕೆಲ್ಲ ಕಥೆಗಳಲ್ಲಿ ಮಾಯವಾಗಿದ್ದ ಸಾಹಿತ್ಯ ಲೋಲುಪತೆ ತಲೆಹಾಕಿಬಿಡುತ್ತದೆ. ಜ್ಯಾಕಿ ಮತ್ತು ನೀನಾರ ನಡುವೆ ಜೇನ್ ಆಸ್ಟನ್, ಅಮೃತಾ ಪ್ರೀತಂ, ಸಾಹಿರ್, ಇಮ್ರೋಜ್, ದಾಸ್ತೊಯೆವ್‍ಸ್ಕಿ ಮತ್ತು ಯೇಟ್ಸ್ ಈ ಕಥೆಯಲ್ಲಿ ಏಕಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಅನ್ನುವುದು ತಿಳಿಯುವುದಿಲ್ಲ. ನೇರವಾದ, ಸರಳವಾದ, ಅದೇ ಕಾಲಕ್ಕೆ ಗಹನವಾದ ಈ ಕಥೆಯನ್ನು ಗುರುಪ್ರಸಾದ್ ಸಾಹಿತ್ಯಲೊಲುಪತೆಗೆ ಬಲಿಯಾಗಿ ಅದರ ಪ್ರಭಾವವನ್ನು ಕಡಿಮೆ ಮಾಡಿ ಸಾಧ್ಯತೆಗಳನ್ನು ಸೀಮಿತಗೊಳಿಸಿಬಿಟ್ಟಿದ್ದಾರೆ ಅನ್ನಿಸುತ್ತದೆ. ವಿಲ್ಲಾ ವೈದ್ಯ ಕಥೆಯಲ್ಲಿ ಗುರು ಬಹುಶಃ ಬಹಳ ಗಹನವಾದದ್ದನ್ನು ಹೇಳುತ್ತಿದ್ದಾರೆ ಅನ್ನಿಸಿತಾದರೂ ಅದರ ಎಲ್ಲ ಆಯಾಮಗಳನ್ನೂ ಬಗೆಯಲು ನನಗೆ ಸಾಧ್ಯವಾಗಿಲ್ಲ. ಈ ಸಂಕಲನದಲ್ಲಿ ಓದಲು ಸ್ವಲ್ಪ ಜಟಿಲ ಅನ್ನಿಸುವಂತಹ ಕಥೆ ಇದೇ ಏನೋ. ಈ ಕಥೆ ಅವರ ಇತರ ಕಥೆಗಳಿಗಿಂತ ಭಿನ್ನವಾಗಿದೆ ಹಾಗೂ ಒಂದೇ ಓದಿಗೆ ಒಗ್ಗಿಸಿಕೊಳ್ಳದ ಕಥೆಯಾಗಿದೆ. ಇದರಲ್ಲಿ ನನಗೆ ಯಾವ ಹುಳುಕೂ ಕಾಣದಿದ್ದಾಗ್ಯೂ ಅದರ ಅರ್ಥಗಳ ಪದರಗಳು ಪ್ರಕಟವಾಗುತ್ತಿಲ್ಲ. ಬಹುಶಃ ಎಲ್ಲ ಕಥೆಗಳಿಗೂ ಸಮಾನವಾಗಿ ಪ್ರತಿಕ್ರಿಯಿಸಬೇಕೆಂಬ ತುರ್ತಿನಲ್ಲಿ ನಾನು ಈ ಕಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ಆದರೆ ಈ ಮೊದಲ ಓದಿಗೆ ಕಥೆ ನನಗೆ ದಕ್ಕಿಲ್ಲವಾದ್ದರಿಂದ ಅದನ್ನು ಇಲ್ಲಿಗೇ ಬಿಡುತ್ತೇನೆ. ಮುಂದೆ ಎಂದಾದರೂ ಏನಾದರೂ ತೋಚಿದರೆ ಆ ಬಗ್ಗೆ ಬರೆದೇನು. ಒಟ್ಟಾರೆ ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ.
Kannada News » Karnataka » Bagalkot » Farmers who lost agricultural land to railway project yet to compensate even after 12 years protest at bagalkot ಫಲವತ್ತಾದ 22 ಎಕರೆ ಜಮೀನು ಸ್ವಾಧೀನ, 39 ರೈತಾಪಿ ಜನರಿಗೆ ನೌಕರಿ ಕೊಡಬೇಕಿದೆ: ಆದರೆ 12 ವರ್ಷವಾದರೂ ಸರ್ಕಾರ ಸುಮ್ಮನೇ ಕುಳಿತಿದೆ! 12 ವರ್ಷಗಳ ಹಿಂದೆಯೇ ಭೂಮಿಗಳನ್ನು ಕಳೆದುಕೊಂಡಿದ್ದೇವೆ. ನಮಗೆ ನೌಕರಿ ನೀಡುವ ಭರವಸೆ ನೀಡಿದ್ದ ಸರ್ಕಾರ ಇನ್ನೂ ನೌಕರಿ ನೀಡಿಲ್ಲ. ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದು, ಕುಟುಂಬದ ಆದಾಯ ಕುಸಿದಿದೆ. ನಮ್ಮ ಬೇಡಿಕೆ ಬೇಗ ಈಡೇರದೆ ಇದ್ರೆ ಉಗ್ರ ಹೋರಾಟ ಮಾಡುವುದಾಗಿ ಜಮೀನು ಕಳೆದುಕೊಂಡ ರೈತಾಪಿ ಜನ ಎಚ್ಚರಿಕೆ ನೀಡಿದರು. ಕುಡಚಿ-ಬಾಗಲಕೋಟೆ ರೈಲ್ವೆ ಯೋಜನೆಗಾಗಿ ಫಲವತ್ತಾದ ಭೂಮಿ ನೀಡಿದ್ದ ರೈತರು ರೈಲ್ವೆ ಹಳಿಯ ಮೇಲೆ ಪ್ರತಿಭಟನೆಗಿಳಿದರು! TV9kannada Web Team | Edited By: sadhu srinath Nov 25, 2022 | 4:58 PM ಅದು ಆ ಭಾಗದ ಕನಸಿನ ಯೋಜನೆ. ಯೋಜನೆ ಪ್ರಾರಂಭ ಆಗಿ ದಶಕಗಳೇ ಕಳೆದ್ರೂ ಅದಿನ್ನೂ ಪೂರ್ಣಗೊಂಡಿಲ್ಲ. ಈ ಮಧ್ಯೆ ಯೋಜನೆಗಾಗಿ ಜಮೀನು ಕಳೆದುಕೊಂಡವರಿಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಆ ಜನ ವಿಭಿನ್ನ ಹೋರಾಟ ನಡೆಸಿದರು. ನ್ಯಾಯ ಕೊಡಿಸುವಂತೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ್ರು. ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ರೈತರು. ರೈತರನ್ನು ಸಮಾಧಾನ ಪಡಿಸುವ ಅನಿವಾರ್ಯತೆಗೆ ಸಿಲುಕಿದ ಪೊಲೀಸರು ಹಾಗೂ ಅಧಿಕಾರಿಗಳು. ಅಂದ ಹಾಗೆ ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ಸಮೀಪದ ಸೀಗಿಕೇರಿ ಸಮೀಪದ ನವನಗರದ ರೈಲ್ವೆ ನಿಲ್ದಾಣ. ಹೀಗೆ ಪ್ರತಿಭಟನೆಗೆ ಕುಳಿತಿರುವ ಇವರೆಲ್ಲ ಸೀಗಿಕೇರಿ ಗ್ರಾಮದ ರೈತರು. 2010 ರಲ್ಲಿ ಕುಡಚಿ-ಬಾಗಲಕೋಟೆ ರೈಲ್ವೆ ಯೋಜನೆಗಾಗಿ ಫಲವತ್ತಾದ ಭೂಮಿಗಳನ್ನು ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಿತ್ತು. ಈ ವೇಳೆ ಯೋಜನೆಗೆ ಭೂಮಿ ನೀಡಿದ ರೈತ ಕುಟುಂಬಗಳಿಗೆ ತಲಾ ಒಬ್ಬರಿಗೆ ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ನೌಕರಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಯೋಜನೆ ಪ್ರಾರಂಭ ಆಗಿ 12 ವರ್ಷ ಕಳೆದ್ರೂ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ನೌಕರಿ‌ ನೀಡಿಲ್ಲ. ಹೀಗಾಗಿ ನಿನ್ನೆ ಗುರುವಾರ ರೈಲ್ವೆ ಹಳಿ ಮೇಲೆ, ರೈತರು ಅನಿವಾರ್ಯವಾಗಿ ಹೋರಾಟ ಮಾಡಿದರು. ಅಲ್ಲದೇ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ವಿರುದ್ಧ ಘೋಷಣೆ ಕೂಗಿದರು. 12 ವರ್ಷಗಳ ಹಿಂದೆಯೇ ಭೂಮಿಗಳನ್ನು ಕಳೆದುಕೊಂಡಿದ್ದೇವೆ. ನಮಗೆ ನೌಕರಿ ನೀಡುವ ಭರವಸೆ ನೀಡಿದ್ದ ಸರ್ಕಾರ ಇನ್ನೂ ನಮಗೆ ನೌಕರಿ ನೀಡಿಲ್ಲ. ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದು, ಕುಟುಂಬದ ಆದಾಯ ಕುಸಿದಿದೆ. ಶೀಘ್ರವೇ ನೌಕರಿ ನೀಡಬೇಕು. ಅದರಿಂದಾಗಿ ನಮ್ಮ ಕುಟುಂಬದ ಆದಾಯವೂ ಬರುತ್ತದೆ. ನಮ್ಮ ಬೇಡಿಕೆ ಬೇಗ ಈಡೇರದೆ ಇದ್ರೆ ಉಗ್ರ ಹೋರಾಟ ಮಾಡುವುದಾಗಿ ಸಂತ್ರಸ್ತ ರೈತರಾದ ದುರಗಪ್ಪ ಕಟ್ಟಿಮನಿ ಎಚ್ಚರಿಕೆ ನೀಡಿದರು. ಏನಿದು ಯೋಜನೆ ಅಂದರೆ… ಏನಿದು ಯೋಜನೆ ಅಂದರೆ… ಕುಡಚಿ-ಬಾಗಲಕೋಟೆ ಮಧ್ಯೆ ಸುಮಾರು 142 ಕಿಮೀ ದೂರದ ರೈಲ್ವೆ ಹಳಿ ಯೋಜನೆ ಇದಾಗಿದೆ. ಯೋಜನೆಗಾಗಿ ರೈಲ್ವೆ ಇಲಾಖೆ ಸಾವಿರಾರು ಎಕರೆ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡಿದೆ. ಆದರೆ ಯೋಜನೆ 2010 ರಲ್ಲಿಯೇ ಪ್ರಾರಂಭ ಆಗಿದ್ದರೂ ಸರ್ಕಾರದ ನಿರ್ಲಕ್ಷದಿಂದ 12 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಸದ್ಯ ಕುಡಚಿ ಹಾಗೂ ಬಾಗಲಕೋಟೆ ಮಧ್ಯದ ರೈಲ್ವೆ ಯೋಜನೆ ಕೇವಲ 33 ಕಿ.ಮೀ. ದೂರದವರೆಗೆ ಮಾತ್ರ ಹಳಿ ಜೋಡಣೆ ಪೂರ್ಣಗೊಂಡು, ಟ್ರಯಲ್ ಕೂಡಾ ಮುಗಿದಿದೆ. 22 ಎಕರೆ ಜಮೀನು ಸ್ವಾಧೀನ, ಒಟ್ಟು 39 ಜನರಿಗೆ ನೌಕರಿ ಸಿಗಬೇಕಿದೆ: ಇನ್ನುಳಿದ 129 ಕಿ.ಮೀ ದೂರದ ಹಳಿ ಜೋಡಣೆ ಈವರೆಗೂ ಮುಗಿದಿಲ್ಲ. ಹಲವು ತಾಂತ್ರಿಕ ಸಮಸ್ಯೆಗಳು ಇವೆ. ಇತ್ತ ಸೀಗಿಕೇರಿ ಗ್ರಾಮದ ಈ ರೈತರ 22 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಒಟ್ಟು 39 ಜನರಿಗೆ ನೌಕರಿ ಸಿಗಬೇಕಿದೆ. ಈ ನಡುವೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸೀಗಿಕೇರಿ ಗ್ರಾಮದ ರೈತರು ಪ್ರತಿಭಟನೆ ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಪ್ರತಿಭಟನೆ ನಿರತ ರೈತರ ಮನವೊಲಿಕೆಗೆ ಪ್ರಯತ್ನ ಮಾಡಿದರು. ಈ ವೇಳೆ ಪ್ರತಿಭಟನಾನಿರತ ರೈತರಿಗೆ ಶೀಘ್ರ ಸಮಸ್ಯೆ ಬಗೆಹರಿಸೋದಾಗಿ ತಿಳಿಸಿದ್ರು. ಹೀಗಾಗಿ ರೈತರು ತಾತ್ಕಾಲಿಕವಾಗಿ ತಮ್ಮ ಹೋರಾಟವನ್ನು ಕೈ ಬಿಟ್ಟಿದ್ದಾರೆ. ಇನ್ನು ನೌಕರಿ ಕುರಿತು ನ್ಯಾಯಾಲಯದ ಆದೇಶ ಕೂಡಾ ಇದೆ. ಈಗಾಗಲೇ ನೌಕರಿ ಕೊಡಿಸುವ ಕೆಲಸದ ಕಾರ್ಯ ನಡೆದಿದ್ದು, ಒಟ್ಟು 39 ಜನರಿಗೆ ಕೆಲಸ ನೀಡುವ ಕಾರ್ಯ ನಡೆದಿದೆ ಅಂತಾರೆ ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಮತ್ತು ಡಿ.ಡಿ. ನಾಗ್ಪುರೆ, ಸೂಪರಿಂಟೆಂಡೆಂಟ್ ಇಂಜಿನಿಯರ್ ಕನ್ಸಟ್ರಕ್ಷನ್, ಸೌಥ್ ವೆಸ್ಟರ್ನ್ ರೈಲ್ವೆ ವಿಭಾಗ, ಹುಬ್ಬಳ್ಳಿ. ಒಟ್ಟಾರೆ ನೌಕರಿ ಸಿಗುತ್ತೆ ಅನ್ನೋ ಕಾರಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ 12 ವರ್ಷ ಕಳೆದ್ರೂ ಇನ್ನೂ ಕೆಲಸ ಸಿಕ್ಕಿಲ್ಲ. ಸದ್ಯ ಮತ್ತೆ ರೈತರಿಗೆ ನೌಕರಿ ಸಿಗುವ ಭರವಸೆ ಅಧಿಕಾರಿಗಳಿಂದ ಸಿಕ್ಕಿದ್ದು, ನೌಕರಿ ಶೀಘ್ರವೇ ಸಿಗುತ್ತಾ ಅಥವಾ ಮತ್ತದೇ ಭರವಸೆ ಮುಂದುವರೆಯುತ್ತಾ ನೋಡಬೇಕಿದೆ. (ವರದಿ: ರವಿ ಮೂಕಿ, ಟಿವಿ 9, ಬಾಗಲಕೋಟೆ)
ಮತ್ತೊಂದು ಹದ್ದೂರಿ ಕನ್ನಡ ರಾಜ್ಯೋತ್ಸವ ಇತಿಹಾಸದ ಪುಟ ಸೇರಿದೆ. ನವೆಂಬರ್ ಒಂದು ತೆರೆ ಮರೆಗೆ ಸಂದರೂ ಕನ್ನಡಮ್ಮನ ಕುಲಪುತ್ರರೆಂದು ಕರೆದುಕೊಳ್ಳುವ ತಥಾಕಥಿತ ಕನ್ನಡದ ಉಟ್ಟು ಓ(ಹಾ)ರಾಟಗಾರರಿಗೆ ತಿಂಗಳಿಡೀ ಬಿಡುವಿರದಷ್ಟು ಕನ್ನಡ ಕೆಲಸ. ಇಂತಹ ಸಂದರ್ಭದಲ್ಲಿ ಆ ಕನ್ನಡಮ್ಮನ ಗೋಳು ಯಾವ ದೇವರಿಗೆ ಕೇಳಿಸೀತು ಅಲ್ಲವೇ? ಈ ಸಿಡಿಲಬ್ಬರಗಳ ಮಧ್ಯೆಯೂ ನಮ್ಮ ಕನ್ನಡ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ನಾನು ಕ್ಲಿಕ್ಕಿಸಿದ ಈ ಛಾಯಾಚಿತ್ರಗಳೇ ಸಾಕ್ಷಿ.. ನೂರು ಪುಟಗಳಷ್ಟು ಬರಹ ಹೇಳುವುದನ್ನು ಒಂದು ಛಾಯಾಚಿತ್ರ ಹೇಳುತ್ತದೆ ಎಂಬುದು ಬಲ್ಲವರ ಮಾತು. ಹಾಗಾಗಿ ಈ ಚಿತ್ರಗಳ ಪೂರ್ವಾಪರಗಳ ಕುರಿತು ಏನೂ ಬರೆಯದೆ ಫೋಟೊ ಮಾತ್ರ ಅಪ್ಲೋಡ್ ಮಾಡಿದ್ದೇನೆ. ಮುಂದಿನದೆಲ್ಲಾ ನಿಮ್ಮ ಚಿತ್ತದೃಷ್ಠಿಗೆ ಬಿಟ್ಟಿದ್ದು.... ಝೈ ಕನ್ನಡಾಂಭೆ..!!!! ವೃವಸ್ಥಾಪಕರೋ ವ್ಯವಸ್ಥಾಪಕರೋ..!!?? ಸರಿ : ಸಿರಿ ಕೇಕ್ ಕಾರ್ನರ್..!! ನೋಡಿ ಸ್ವಾಮಿ ಬೋರ್ಡ್ ಇರೋದೇ ಹೀಗೆ..!!! (ಬೋರ್ಡುನೋಡಿ ಕೊರಗಬೇಡಿರಿ ಕೆಟ್ಟ ಯೋಚನೆ ಮಾಡಬೇಡಿರಿ..!!) ಪೋಸ್ಟ್ ಮಾಡಿದವರು ರಾಘವೇಂದ್ರ ಕೆಸವಿನಮನೆ. ರಲ್ಲಿ ಗುರುವಾರ, ನವೆಂಬರ್ 04, 2010 1 ಕಾಮೆಂಟ್‌: ಗುರುವಾರ, ಆಗಸ್ಟ್ 26, 2010 ಬಹುದಿನಗಳ ನಂತರ ಬ್ಲಾಗಂಗಳಕ್ಕೆ ಮರಳಿ ಇವತ್ತು... ನಾಳೆ ಬ್ಲಾಗ್ ಅಪ್ ಡೇಟ್ ಮಾಡಬೇಕು.. ಎಂದುಕೊಳ್ಳುತ್ತಲೇ ವರ್ಷ ಕಳೆದುಹೋದರೂ 'ಜಡಭರತ' ಮನಸ್ಸಿನ ಮುನಿಸಿನಿಂದ ಸಾಧ್ಯವಾಗಲೇ ಇಲ್ಲ. ಈ ನಡುವೆ ಪರಿಚಯಸ್ಥ ಅಭಿಮಾನಿ(ನಿ)ಯೊಬ್ಬರು ನನ್ನ ಬ್ಲಾಗಿನ ಬರಹಗಳನ್ನು ಓದಿ 'ಫ್ಯಾನ್' ಆಗಿ ಅಭಿನಂದನೆ ಹೇಳಲು ಫೋನ್ ಮಾಡಿದ್ದರು. ಅದೇ ಹೊತ್ತಿಗೆ ನನ್ನ ಫೋನು, ಇಂಟರ್ನೆಟ್ಟು ಎಲ್ಲ ಕೆಟ್ಟು ಕೆರ ಹಿಡಿದಿದ್ದರಿಂದ 'ಈ ಬಿಎಸ್ಸೆನ್ನೆಲ್ಲಿನವರು ಎದುರಿಗೆ ಸಿಕ್ಕರೆ ಹಿಡ್ಕಂಡು ಸಮಾ ನಾಲ್ಕು ತದುಕಬೇಕು'ಎಂಬಷ್ಟು ಜಮದಗ್ನಿಯ ಅಪರಾವತಾರ ತಾಳಿದ್ದ ನಾನು ಅವರ ಕರೆಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗಲಿಲ್ಲ. ಇದರಿಂದ ಆರಂಭದಲ್ಲಿ 'ಖೈತಾನ್ 'ಫ್ಯಾನ್' ವೇಗದಲ್ಲಿ ಹೊರಡುತ್ತಿದ್ದ ಅವರ ಧ್ವನಿ ಕಡೆಕಡೆಗೆ 1947 ಮಾಡೆಲ್ ಉಷಾ ಫ್ಯಾನ್ ವೇಗಕ್ಕೆ ಬಂದು ಬೇಸರದಲ್ಲೇ ಫೋನ್ ಕುಕ್ಕಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಾನು 'ಸಾರಿ' ಕೇಳಿದೆನಾದರೂ ಅವರು 'ಓಕೆ ರೀ..' ಎಂದ ಪರಿ ನನಗೆ ಸರಿಬರದಿದ್ದರಿಂದ ಬ್ಲಾಗಂಗಳದಲ್ಲೇ ಮತ್ತೊಮ್ಮೆ ಅವರಿಗೆ 'ಸಾರಿ..' ಎನ್ನುತ್ತಾ ಬಹುದಿನಗಳ ನಂತರ ಹೊಸ ಬರಹವೊಂದನ್ನು ಹಾಕಿದ್ದೇನೆ ಓದಬರುವವರಿಗೆಲ್ಲ ಸ್ವಾಗತ ಬರಿದಾದ ಮನೆಬೆಳಕೆ ನೀನೆಂದು ಬರುವೆ...? ನಾಕಲೋಕದ ನಕ್ಷತ್ರವೇ, ಮೊನ್ನೆ ಸಂಭ್ರಮದ ರಕ್ಷಾಬಂಧನ. ಗೆಳೆಯರೆಲ್ಲ ಅಕ್ಕತಂಗಿಯರಿಂದ ರಾಖಿ ಕಟ್ಟಿಸಕೊಂಡು ಸಂಭ್ರಮಿಸುತ್ತಿದ್ದರು. ಆ ಕ್ಷಣಕ್ಕೆ ನೆನಪಾದವಳು ನೀನು. ಎಲ್ಲ ಸುಸೂತ್ರವಾಗಿದ್ದಿದ್ದರೆ ನಾನೂ ನಿನ್ನ ಕೈಲಿ ರಾಖಿ ಕಟ್ಟಿಸಿಕೊಂಡು 'ಅಣ್ಣ'ನೆಂಬ ಹೆಮ್ಮೆಯಲ್ಲಿ ಬೀಗುತ್ತಿರುತ್ತಿದ್ದೆ. ಆದರೆ ದೈವಚಿತ್ತವೇ ಹಾಗಿತ್ತೇನೋ? ಉಸಿರು ಹಸಿರಾಗಿ ಚಿಗುರುವ ಮುನ್ನವೇ ನೀನು ಕಾಣದೂರಿಗೆ ಹೊರಟುಹೋದೆ. ಓರಗೆಯ ತಂಗಿಯರು, ದೊಡ್ಡಮ್ಮನ ಮಕ್ಕಳು ರಾಖಿ ಕಟ್ಟಿ ಶುಭ ಹಾರೈಸಿದರಾದರೂ ಬೆನ್ನಿಗೆ ಹುಟ್ಟಿದ ತಂಗಿಯಿಂದ ರಾಖಿ ಕಟ್ಟಿಸಿಕೊಂಡು ಗಿಫ್ಟಿಗಾಗಿ ನೀನು ಗೋಳುಹುಯ್ದುಕೊಳ್ಳುವುದನ್ನು ಕಂಡು ಒಳಗೊಳಗೇ ಖುಷಿ ಪಡುವ, ದುಡ್ಡೋ ಗಿಫ್ಟೋ ಕೊಟ್ಟಾಗ ನೀನು ಕುಣಿದಾಡುವ ಕ್ಷಣದ ಸಂತೋಷವೇ ಬೇರೆ. ಆ ವಿಷಯದಲ್ಲಿ ನಾನು ಪರ್ಮನೆಂಟ್ ದುರದೃಷ್ಟವಂತ! ನಾವು ಗಂಡು ಹುಡುಗರು 'ತಮ್ಮ' ಎನಿಸಿಕೊಳ್ಳುವುದಕ್ಕಿಂತ 'ಅಣ್ಣ' ಎನಿಸಿಕೊಳ್ಳುವುದಕ್ಕೇ ಹೆಚ್ಚು ಇಷ್ಟಪಡುತ್ತೇವೆ. ಕಾರಣ ಇಷ್ಟೆ: ತಮ್ಮನಾದರೆ, ನೀವು ಮೊದಲೇ ಫೀಲ್ಡಿಗೆ ಕಾಲಿಟ್ಟ ಅಕ್ಕಂದಿರು ನಮ್ಮ ರೆಕ್ಕೆಪುಕ್ಕಗಳನ್ನೆಲ್ಲ ಕತ್ತರಿಸಿ ನಮ್ಮ ಜುಟ್ಟು ಕೈಲಿಟ್ಟುಕೊಂಡು ಆಟ ಆಡಿಸಿಬಿಡುತ್ತೀರಿ! ಹಾಗಾಗಿ ನಮಗೆ ಅಣ್ಣನಾಗುವುದೇ ಹೆಚ್ಚು ಇಷ್ಟ. ತಪ್ಪಿಹೋದದ್ದು ಅಣ್ಣನೆಂಬ ಚಿಕ್ಕ ಪದವಿಯಾದರೂ ಅದರಿಂದ ಎಷ್ಟೆಲ್ಲ ಸಣ್ಣಸಣ್ಣ ಸಂತೋಷಗಳು ಇಲ್ಲವಾದವು ಎಂಬುದನ್ನು ನೆನೆಸಿಕೊಂಡರೆ ಇವತ್ತಿಗೂ ದುಃಖವಾಗುತ್ತದೆ. ನಿನ್ನನ್ನು ಶಾಲೆಗೆ ಕರೆದೊಯ್ಯುವುದರಿಂದ ಹಿಡಿದು ಜಾತ್ರೆಯಲ್ಲಿ ಬಳೆ, ರಿಬ್ಬನ್ನು ಕೊಡಿಸುವ, ಡ್ರೆಸ್ ಕೊಡಿಸುವ ಕೊನೆಗೆ ಒಬ್ಬ ವರ ಮಹಾಶಯನಿಗೆ ನಿನ್ನನ್ನು ಒಪ್ಪಿಸಿ ಭಾವನೆನ್ನಿಸಿಕೊಳ್ಳುವ ವರೆಗೆ ಯಾವ ಸಂತೋಷವನ್ನೂ ಈ ಜನ್ಮದಲ್ಲಿ ಅನುಭವಿಸಲಾಗದವನು ನಾನು. ಒಮ್ಮೊಮ್ಮೆ ನನ್ನ ಹುಡುಗಾಟ ಮಿತಿಮೀರಿದಾಗಲೋ, ಅವರಿವರ ಹೆಣ್ಣುಮಕ್ಕಳ ವಿಷಯ ಬಂದಾಗಲೋ ಅಮ್ಮ 'ಅವಳಿದ್ದಿದ್ದರೆ ಇಷ್ಟರಲ್ಲೇ ಒಂದು ಗುಂಡು ಹುಡುಕಲು ಶುರುಮಾಡಬೇಕಿತ್ತು ಆಗ ನಿನಗೆ ಸ್ವಲ್ಪ ಜವಾಬ್ದಾರಿ ಬರುತ್ತಿತ್ತು' ಎನ್ನುತ್ತಿರುತ್ತಾಳೆ. ಆಗೆಲ್ಲ ನಾನು 'ಈಗ ಮೀಸೆಗಿಂತ ಜಡೆಗೇ ಜಾಸ್ತಿ ಡಿಮ್ಯಾಂಡ್ ಇರುವಾಗ 'ವರ'ಗಳಿಗೇನೂ ಬರ ಇರಲಿಲ್ಲ. ಸರಿಯಾದವನನ್ನೇ ಹುಡುಕಿ ಜೋಡಿ ಮಾಡುತ್ತಿದ್ದೆ' ಎನ್ನುತ್ತಿರುತ್ತೇನೆ. ಕೆಲವು ಗಂಟೆಗಳ ಇಷ್ಟು ಸಂತೋಷವನ್ನು ತಂದವಳು ನೀನು, ಇನ್ನು ಇಡೀ ಬದುಕಿನುದ್ದಕ್ಕೂ ಇದ್ದಿದ್ದರೆ ಹುಟ್ಟಿದ ಮನೆಗೂ ಕೊಟ್ಟ ಮನೆಗೂ ನಿಜವಾದ ಮನೆಬೆಳಕೇ ಆಗಿರುತ್ತಿದ್ದೆಯೇನೋ!? ಆ ಭಾಗ್ಯ ನಮಗಿಲ್ಲ ಅಷ್ಟೆ. ನಮ್ಮೊಡನೆ ಇಲ್ಲದಿದ್ದರೂ ಎಲ್ಲೋ ಒಂದೆಡೆ ಮತ್ತೆ ಉಸಿರೊಡೆದು ಹಸಿರಾಗಿ ಮನೆಮಂದಿಗೆಲ್ಲ ತಂಪು ನೀಡುತ್ತಿದ್ದೀಯ ಎಂಬ ನಂಬಿಕೆ ನನ್ನದು. ನೀನೆಲ್ಲೇ ಇದ್ದರೂ ನಿನ್ನ ಉಸಿರಿನಿಂದ ಒಡಮೂಡಿದ ಆ ಜೀವ ತಣ್ಣಗಿರಲಿ. ಇಂತಿ, ನಿನ್ನ ಅಣ್ಣ ಪೋಸ್ಟ್ ಮಾಡಿದವರು ರಾಘವೇಂದ್ರ ಕೆಸವಿನಮನೆ. ರಲ್ಲಿ ಗುರುವಾರ, ಆಗಸ್ಟ್ 26, 2010 5 ಕಾಮೆಂಟ್‌ಗಳು: ಬುಧವಾರ, ಮಾರ್ಚ್ 25, 2009 ಸುಶಿಕ್ಷಿತನ ಸಣ್ಣತನ ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ನಡೆದ ಘಟನೆ. ಸಿಟಿ ಬಸ್ಸಿಗೆ ಕಾಯುತ್ತ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಸಮೀಪವೇ ಇದ್ದ ಸಣ್ಣ ಮೈದಾನದಲ್ಲಿ ಮಕ್ಕಳ ಗುಂಪೊಂದು ಕ್ರಿಕೆಟ್ ಆಡುತ್ತಿತ್ತು. ಒಬ್ಬಾತ ಜೋರಾಗಿ ಹೊಡೆದಾಗ ಬಾಲು ಮೈದಾನವನ್ನು ದಾಟಿ ನನ್ನ ಪಕ್ಕ ನಿಂತಿದ್ದ ಯುವಕನ ಬಳಿ ಬಂದು ಬಿದ್ದಿತು. ಇದನ್ನು ನೋಡಿದ ಮಕ್ಕಳು ಬಾಲ್ ಪಡೆಯಲು ಓಡೋಡಿ ಬಂದವು. ಅಷ್ಟರಲ್ಲಿ ನಾನು ಹತ್ತಬೇಕಿದ್ದ ಬಸ್ ಬಂದಿದ್ದರಿಂದ ನನ್ನ ಗಮನ ಅತ್ತಕಡೆ ಹರಿಯಿತು. ಸುಶಿಕ್ಷಿತನಂತೆ ಕಾಣುತ್ತಿದ್ದ ಆ ಯುವಕ ಅದಾಗಲೇ ಬಾಲ್ ಎತ್ತಿಕೊಂಡವನು ಮಕ್ಕಳಿಗೆ ಅದನ್ನು ಹಿಂದಿರುಗಿಸದೆ ಮುಷ್ಟಿಯಲ್ಲಿ ಹಿಡಿದುಕೊಂಡು ಬಸ್ಸೇರಿ ಕುಳಿತುಕೊಂಡಿದ್ದ. ಮಕ್ಕಳು ಬಸ್ ಬಳಿ ಬಂದು ಬಾಲ್ ನೀಡುವಂತೆ ಅಂಗಲಾಚತೊಡಗಿದರು. ಆದರೂ ಈತ ತನಗೇನೂ ಗೊತ್ತಿಲ್ಲವೆಂಬಂತೆ ಮಿಣ್ಣಗೆ ಕುಳಿತುಕೊಂಡಿದ್ದ. ಬಾಲ್ ಇವನ ಬಳಿಯೇ ಇದೆ ಎಂದು ಗೊತ್ತಾಗಿದ್ದ ಆ ಮಕ್ಕಳ ಮುಖ ಅಸಹಾಯಕತೆಯಿಂದ ಕ್ಷಣಕ್ಷಣಕ್ಕೂ ಸಣ್ಣದಾಗತೊಡಗಿತು. ಇದನ್ನು ನೋಡಿದ ನಾವೆಲ್ಲ ಆ ಯುವಕನತ್ತ ಇರಿಯುವ ನೋಟ ಬೀರಿದರೂ ಆತನ ಆನೆ ಚರ್ಮಕ್ಕೆ ಅದು ನಾಟಲೇ ಇಲ್ಲ! ಬಸ್ಸಿನಲ್ಲಿದ್ದ ಹಿರಿಯರೊಬ್ಬರು ಮನಸ್ಸು ತಡೆಯಲಾರದೆ ‘ಪಾಪ ಆ ಮಕ್ಕಳ ಚೆಂಡನ್ನು ಯಾಕೆ ಕಿತ್ಕೋತೀರ್ರೀ; ವಾಪಸ್ ಕೊಡಿ.’ ಎಂದು ಹೇಳಿದರಾದರೂ ಆತ ಜಾಣ ಕಿವುಡನಂತೆ ಕಿಟಕಿಯತ್ತ ಮುಖ ಹೊರಳಿಸಿದ. ಬಸ್ಸು ನಿಧಾನವಾಗಿ ಮುಂದೆ ಚಲಿಸಲಾರಂಭಿಸಿತು. ಮಕ್ಕಳು ಅಂಗಲಾಚುತ್ತಲೇ ಕೆಲ ಹೆಜ್ಜೆ ಹಿಂಬಾಲಿಸಿದರು. ಬಸ್ಸು ವೇಗ ಹೆಚ್ಚಿಸಿಕೊಂಡಂತೆ ನಿರಾಶೆಯ ನೋಟ ಬೀರುತ್ತ ಪೆಚ್ಚುಮೋರೆ ಹಾಕಿಕೊಂಡರು. ಯುವಕನ ಮುಖದಲ್ಲಿ ವಿಜಯ(?)ದ ವಿಕೃತ ಸಂತೋಷವೊಂದು ಹುಟ್ಟಿ ಮಾಯವಾಯಿತು. ವಿದ್ಯಾವಂತರಾಗಿದ್ದೂ ಅಂಥ ಸಣ್ಣ ಮಕ್ಕಳು ಎಲ್ಲೆಲ್ಲಿಂದಲೋ ಪುಡಡಿಗಾಸು ಕಲೆ ಹಾಕಿ ಆಡಲು ಕೊಂಡುಕೊಂಡಿರುವ ಬಾಲನ್ನೇ ಕಿತ್ತುಕೊಳ್ಳುವ ಸಣ್ಣತನ ತೋರಿಸುವ ಇಂಥವರು ನಾಳೆ ತಮ್ಮ ಮಕ್ಕಳ ಬಾಲ್ಯವನ್ನು ಹೇಗೆ ಹಸನಾಗಿಸಿಯಾರು? ಪೋಸ್ಟ್ ಮಾಡಿದವರು ರಾಘವೇಂದ್ರ ಕೆಸವಿನಮನೆ. ರಲ್ಲಿ ಬುಧವಾರ, ಮಾರ್ಚ್ 25, 2009 10 ಕಾಮೆಂಟ್‌ಗಳು: ಗುರುವಾರ, ಮಾರ್ಚ್ 12, 2009 ಕಥೆಯಲ್ಲದ ಕಥೆ ಶ್ವಾನ ಸಂರಕ್ಷಣಾ ಸಂಘದ ಅಧ್ಯಕ್ಷ ನಾಗರಾಜ ಎಂದಿನಂತೆ ತನ್ನ ಫೀಲ್ಡ್ ವರ್ಕ್ ಮುಗಿಸಿ ಸಂಘದ ಕಚೇರಿಗೆ ವಾಪಸಾಗುತ್ತಿದ್ದ. ಸಂಘಕ್ಕೆ ಅಧ್ಯಕ್ಷನಾದಮೇಲೆ ಕೈಗೆತ್ತಿಕೊಂಡ ಮೊದಲ ಕೆಲಸದಲ್ಲೇ ಭಾರೀ ಯಶಸ್ಸು ಸಿಕ್ಕಿದ್ದ ಕಳೆ ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು. ಬೀದಿ ನಾಯಿಗಳನ್ನು ಉಳಿಸಲು ತಾನು ಕೈಗೆತ್ತಿಕೊಂಡ ಚಳುವಳಿ ತಾರಕಕ್ಕೇರಿದ್ದು ಆತನಿಗೆ ವಿಪರೀತ ಸಂತಸ ತಂದಿತ್ತು. ನಗರದಲ್ಲಿ ಬೀದಿ ನಾಯಿಗಳ ಪರವಾಗಿ ಪೋಸ್ಟರ್ , ಕರಪತ್ರಗಳು ಯಥೇಚ್ಚವಾಗಿ ರಾರಾಜಿಸುತ್ತಿದ್ದವು. ನಾಗರಾಜನ ಅದೃಷ್ಟವೋ, ಬೀದಿ ನಾಯಿಗಳ ಪುಣ್ಯವೋ ಕಾರ್ಪೋರೇಷನ್ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲುವುದರ ವಿರುದ್ಧ ಈತ ಆರಂಭಿಸಿದ ಹೋ(ಹಾ)ರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುವ ಲಕ್ಷಣ ಕಾಣುತ್ತಿತ್ತು. ಬೀದಿ ನಾಯಿಗಳ ಕಾಟವನ್ನು ಅನುಭವಿಸಿ ಗೊತ್ತಿಲ್ಲದ, ಎತ್ತರದ ಕಾಂಪೋಡಿನ ಮನೆಗಳಲ್ಲಿ ಬೆಚ್ಚಗೆ ಕುಳಿತ ತಥಾಕಥಿತ ಸಮಾಜ ಸೇವಕರು ಈತನಿಗೆ ಕುಳಿತಲ್ಲಿಂದಲೇ ಬಿಸ್ಕೀಟು ಎಸೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಇವನನ್ನು ಛೂ ಬಿಡುತ್ತಿದ್ದರು. ಇದರಿಂದ ಹುರುಪುಗೊಂಡ ನಾಗರಾಜ ಶ್ವಾನೇಶ್ವರನೇ ಸಾಕ್ಷಾತ್ ಮೈಮೇಲೆ ಬಂದಂತೆ ಪಾಲಿಕೆ ಸಿಬ್ಬಂದಿಗಳ ಮೇಲೆ ಏರಿಹೋಗುತ್ತಿದ್ದ. ಅವರಿಗೆ ಬೀದಿ ನಾಯಿಗಳನ್ನು ಸುಧಾರಿಸುವುದಕ್ಕಿಂತ ಇವನನ್ನು ಸುಧಾರಿಸುವುದೇ ಯಮ ಕಷ್ಟವಾಗುತ್ತಿತ್ತು. ಆವತ್ತೂ ಸಹ ನಗರದ ಬಡಾವಣೆಯೊಂದಕ್ಕೆ ತೆರಳಿ ಬೀದಿ ನಾಯಿಗಳ ಕುರಿತು ಅನುಕಂಪ ಭರಿತ ಭಾಷಣ ಕುಟ್ಟಿ ಬಂದಿದ್ದ. ಕಚೇರಿಗೆ ವಾಪಸಾಗುತ್ತಿದ್ದವನು ಮಾರ್ಗಮಧ್ಯದಲ್ಲಿ ಟಿ ಕುಡಿಯಲೆಂದು ಗಾಡಿ ನಿಲ್ಲಿಸಿದ. ಟೀಗೆ ಆರ್ಡರ್ ಮಾಡಿ ಸ್ಕೂಟರಿನಲ್ಲಿದ್ದ ಪೋಸ್ಟರೊಂದನ್ನು ತೆಗೆದು ಪಕ್ಕದ ಕಾಂಪೋಡಿಗೆ ಅಂಟಿಸುವಷ್ಟರಲ್ಲಿ ಟಿ ಬಂತು. ಭಾಷಣ ಬಿಗಿದ ರಭಸಕ್ಕೆ ಬೆಳಿಗ್ಗೆ ತಿಂದ ತಿಂಡಿ ಕರಗಿ ಕಾಣೆಯಾಗಿದ್ದರಿಂದ ಟಿ ಜೊತೆಗೆ ಎರಡು ಬನ್ಸ್ ತೆಗೆದುಕೊಡು ಟೀ ಹೀರತೊಡಗಿದ. ಅದೇ ಹೊತ್ತಿಗೆ ಅಲ್ಲೇ ತಿಪ್ಪಿ ಕೆದರುತ್ತಿದ್ದ ಬಡಕಲು ಬೀದಿ ನಾಯಿಯೊಂದು ನಾಗರಾಜನ ಎದುರಿಗೆ ಪ್ರತ್ಯಕ್ಷವಾಯಿತು. ಮೈಯ ಎಲುಬು ಎಣಿಸಬಹುದಾದಷ್ಟು ಬಡಕಲಾಗಿದ್ದ ಆ ನಾಯಿ ಬನ್ಸ್ ತಿನ್ನುತ್ತಿರುವ ನಾಗರಾಜನನ್ನೇ ನೋಡುತ್ತ ಬಾಲ ಅಲ್ಲಾಡಿಸತೊಡಗಿತು. ಒಮ್ಮೆ ಅದರತ್ತ ದೃಷ್ಟಿ ಹಾಯಿಸಿದ ನಾಗರಾಜ ಕಂಡೂ ಕಾಣದವನಂತೆ ಪಕ್ಕಕ್ಕೆ ತಿರುಗಿ ಚಹಾ ಸೇವನೆ ಮುಂದುವರೆಸಿದ. ಅಷ್ಟರಲ್ಲಿ ಟೀ ಅಂಗಡಿಯವನು ಕುಳಿತಲ್ಲಿಂದಲೇ ಬನ್ನೊಂದನ್ನು ಎಸೆದ. ಒಂದೇ ಗುಕ್ಕಿಗೆ ನಾಯಿ ಅದನ್ನು ತಿಂದು ಮುಗಿಸಿತು. ಅದರ ಹಸಿವು ಹಿಂಗಲಿಲ್ಲವೇನೋ. ಮತ್ತೆ ನಾಗರಾಜನತ್ತ ತಿರುಗಿ ಆಸೆಯಿಂದ ಮಂದ್ರ ಸ್ವರದಲ್ಲಿ ಕುಂಯ್ ಕುಂಯ್ ರಾಗ ಹೊರಡಿಸಿತು. ಏನೂ ಪ್ರಯೋಜನವಾಗಲಿಲ್ಲ. ನಾಗರಾಜನ ಕೈಲಿದ್ದ ಎರಡನೇ ಬನ್ಸೂ ಖಾಲಿಯಾಗುತ್ತಾ ಬಂತು. ನಿರ್ಲಿಪ್ತ ಮೋರೆಯೊಡನೆ ಪಕ್ಕಕ್ಕೆ ತಿರುಗಿದ ನಾಯಿ ಅಲ್ಲಿ ಇಲ್ಲಿ ಮೂಸಿ ನಾಗರಾಜ ಅಂಟಿಸಿದ್ದ ಪೋಸ್ಟರಿಗೆ ಮೂತ್ರಿಸಿ ಹೊರಟುಹೋಯಿತು. ನಾಗರಾಜನ ಮುಖ ಹರಳೆಣ್ಣೆ ಕುಡಿದಂತಾದರೂ ತೋರ್ಪಡಿಸಿಕೊಳ್ಳದೆ ಬಿಲ್ ಕೊಡಲು ಹೊರಳಿದ. ಆಗಲೇ ಅವನಿಗೆ ಟಿ ಅಂಗಡಿಯವ ಈಗ ನಡೆದ ಘಟನೆಗೆ ಮೂರನೇ ಪ್ರೇಕ್ಷಕನಾಗಿದ್ದನೆಂಬ ಅಂಶ ತಿಳಿದದ್ದು.! ತಕ್ಷಣ ಸ್ಕೂಟರ್ ಏರಿದವನೇ ಶರವೇಗದಲ್ಲಿ ಅಲ್ಲಿಂದ ಕಾಲ್ಕಿತ್ತ. ಇತ್ತ ನಾಗರಾಜ ಅಂಟಿಸಿದ್ದ ಪೋಸ್ಟರ್ ನಿಧಾನವಾಗಿ ನೆಲಕ್ಕೊರಗಿತು. ಪೋಸ್ಟ್ ಮಾಡಿದವರು ರಾಘವೇಂದ್ರ ಕೆಸವಿನಮನೆ. ರಲ್ಲಿ ಗುರುವಾರ, ಮಾರ್ಚ್ 12, 2009 5 ಕಾಮೆಂಟ್‌ಗಳು: ಮಂಗಳವಾರ, ಜನವರಿ 20, 2009 ಮಾಗಿ ಚಳಿಗೆ ಮೈಯೊಡ್ಡಿ ಮಾಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ ಹೊಕ್ಕು ಬೆನ್ನುಹುರಿಯ ಆಳದಿಂದ ನಡುಕ ಹುಟ್ಟಿಸುತ್ತಿದೆ. ಮಹಾ 'ಮಡಿವಂತ' ಮನಸು ಕೂಡ ಬೆಳ್ಳಂಬೆಳಿಗ್ಗೆಯ ಹಬೆ ಕಾಫಿಗೆ ಕೈ ಚಾಚುತ್ತದೆ. ಮಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು. ನೀವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. "ಶಿವರಾತ್ರಿ ಬಂದಾಗ ಶಿವ ಶಿವಾ.... ಅನ್ನುತ್ತ ಚಳಿ ಓಡಿಹೋಗುತ್ತೆ" ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ. ಮಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ - ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. ಬಿದ್ದ ಇಬ್ಬನಿಯ ಭಾರ ಕಳೆದು ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು. ಬಾನಲ್ಲಿ ಬೆಳ್ಳಿ ಕಿರಣ ಮೂಡುತ್ತಿದ್ದಂತೆ ಅಡಿಕೆ ತೋಟಕ್ಕೆ ಹೋದರೆ ಬರಲೋ ಬೇಡವೋ ಎಂಬಂತೆ ಅಡಿಕೆ ಮರದ ಸಂದುಗಳಿಂದ ಇಣುಕುವ ಸೂರ್ಯನನ್ನು ನೋಡುವುದೇ ಚಂದ.ಮಲೆನಾಡಿನಲ್ಲಿ ಚಳಿಗಾಲದ ಬಿಸಿಲೆಂದರೆ ಬಂಗಾರಕ್ಕೆ ಸಮ. ಬೆಳಗಿನ ತಿರುಗಾಟ, ತಿಂಡಿ ಮುಗಿಸಿ ಹಬೆಯಾಡುವ ಕಾಫಿ ಹೀರುತ್ತ ಅಂಗಳದಲ್ಲಿ ಕೂತು ಬಿಸಿಲಿಗೆ ಬೆನ್ನೊಡ್ಡಿದರೆ ಆಹಾ ಮಹದಾನಂದಂ!! ಗಂಟೆ ಹನ್ನೊಂದಾದರೂ ಬಿಸಿಲೇರಿದ್ದೇ ತಿಳಿಯುವುದಿಲ್ಲ. ಚಳಿಗಾಲದಲ್ಲಿ ಸಂಜೆ ನಾಲ್ಕಕ್ಕೇ ಬಿಸಿಲು ತಾಪ ಕಳೆದುಕೊಂಡು ತಣ್ಣಗಾಗಿಬಿಡುತ್ತದೆ. ಮೂರುಸಂಜೆಯಾಗುತ್ತಿದ್ದಂತೆ ಬೀಸುವ ಕುಳಿರ್ಗಾಳಿ ಕೈಕಾಲು ತಣ್ಣಗಾಗಿಸಿಬಿಡುತ್ತದೆ. ಆಗ ಕಾವೇರಿಸಲು ಹೊಡಸಲು ಬೆಂಕಿಯೇ ಬೇಕು. ಅಡಿಕೆ ಕೊಯ್ಲು ಈ ಸಮಯದಲ್ಲೇ ನಡೆಯುವುದರಿಂದ ಅಡಿಕೆ ಒಲೆಯ ಬೆಂಕಿಯಲ್ಲಿ ಮೈ ಕಾಯಿಸುವುದೂ ಹಿತವಾಗಿರುತ್ತದೆ. ಅಡಿಕೆ ಒಲೆಯ ಮುಂದೆ ಕೂತು ಅಡಿಕೆ ಸುಲಿಯುವವರು ಹೇಳುವ ಹಾಡು, ಲಾವಣಿ, ತರಹೇವಾರಿ ಕಥೆಗಳನ್ನು ಕೇಳುತ್ತಿದ್ದರೆ ಸಮಯ ತಡರಾತ್ರಿ ತಲುಪಿದ್ದೇ ತಿಳಿಯುವುದಿಲ್ಲ. ಹೀಗೆ ಮಲೆನಾಡಿನ ಚಳಿಗಾಲದ ದಿನಚರಿ ಸೊಗಸಾಗಿ ಕಳೆಯುತ್ತದೆ. ಏನೇ ಘನಕಾರ್ಯವಿದ್ದರೂ ಚಳಿಗಾಲದಲ್ಲಿ ಮಲೆನಾಡು ರಾತ್ರಿ ಹತ್ತಕ್ಕೇ ದೀಪವಾರಿಸಿಕೊಂಡು ಸ್ತಬ್ಧವಾಗಿಬಿಡುತ್ತದೆ. ಆಮೇಲಿನ ಸಮಯವೇನಿದ್ದರೂ 'ಅಪ್ಪಿಕೋ' ಚಳುವಳಿಗೆ ಮೀಸಲು.! ಮದುವೆಯಾಗದವರು 'ಒಂದು ಚಳಿಗಾಲ ವ್ಯರ್ಥವಾಯಿತಲ್ಲ' ಎಂದು ಕೊರಗುವುದು ಮಾಮೂಲು. ಹಾಗಿರುತ್ತದೆ ಮಲೆ(ಳೆ)ನಾಡಿನ ಚಳಿಯ ಛಳಕು. ಜೀವನದಲ್ಲೊಮ್ಮೆ ಆ ಮಾಗಿ ಚಳಿಗೆ ಮೈ ಒಡ್ಡದಿದ್ದರೆ ಏನೋ ಕಳದುಕೊಂಡಂತೆ ಎಂಬುದು ಮಲೆನಾಡಿನ ಚಳಿಗಾಲ ಕಂಡವರ ಅಂಬೋಣ! ಈ ಬಾರಿಯ ಚಳಿಗಾಲ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿಯಿದೆ! [ಟಿಪ್ಪಣಿ:ಇದು ಪ್ರತಿ ವರ್ಷದ ಮಲೆನಾಡಿನ ಚಳಿಗಾಲದ ದಿನಚರಿ, ನನ್ನ ನಿಲುಕಿಗೆ ಸಿಕ್ಕಷ್ಟು ಚಳಿಯ ಛಳಕುಗಳನ್ನು ಇಲ್ಲಿ ಬರೆದಿದ್ದೇನೆ. ನಿಜಕ್ಕೂ ಮಲೆನಾಡಿನ ಚಳಿಗಾಲ ಅದ್ಭುತವಾಗಿರುತ್ತದೆ. ಈ ಬಾರಿ ಜೋರು ಚಳಿಯಲ್ಲಿ ಊರಿನಲ್ಲೇ ಇದ್ದರೂ 'ಪೇಷೆಂಟ್' ಪಟ್ಟ ಹೊತ್ತುಕೊಂಡಿದ್ದ ಕಾರಣ ಅಮ್ಮನೆಂಬ ಸೆಕ್ಯುರಿಟಿ ಸೂಪರ್ವೈಸರ್ ಅಂಗಳಕ್ಕೇ ಕಾಲಿಡಲು ಬಿಡಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಹಾಗಾಯಿತು.] ಚಿತ್ರ ಕೃಪೆ: ಇಂಟರ್ನೆಟ್ ಪೋಸ್ಟ್ ಮಾಡಿದವರು ರಾಘವೇಂದ್ರ ಕೆಸವಿನಮನೆ. ರಲ್ಲಿ ಮಂಗಳವಾರ, ಜನವರಿ 20, 2009 7 ಕಾಮೆಂಟ್‌ಗಳು: ಶನಿವಾರ, ಜನವರಿ 3, 2009 "ದೊಡ್ಡ" ಬಜಾರಿನ ಟಿ (ಫ್ರೀ) ಶರಟು ಪ್ರಸಂಗವು ಅದು "ಮಾಲ್"ಗಳ ರೇಸಿನಲ್ಲಿ ಮುಂಚೂಣಿಯಲ್ಲಿರುವ "ದೊಡ್ಡ"ಬಜಾರು. ದಸರಾ ಸಮಯದಲ್ಲಿ ಅರಮನೆ ನಗರಿಯಲ್ಲಿಯೂ ತನ್ನ ಖಾತೆ ತೆರೆದು ದೊಡ್ಡ ಮಟ್ಟದಲ್ಲೇ ಜನರನ್ನು ಸೆಳೆಯತೊಡಗಿತು. ಅದು ಆರಂಭವಾಗುವ ಮೊದಲೇ "ಹಾಗಂತೆ, ಹೀಗಂತೆ" ಎಂಬ ಅಂತೆ - ಕಂತೆಗಳ ಸಾಲು ಸಂತೆಯೇ ಹುಟ್ಟಿಕೊಂಡಿತ್ತು. ದೀಪಾವಳಿ ಸಮಯದಲ್ಲಿ 2 ಶರಟು ಕೊಂಡರೆ 1 ಫ್ರೀ ಎಂಬ ಆಫರ್ ಘೋಷಣೆಯಾದಾಗ ನಾವೊಂದಿಷ್ಟು ಮಿತ್ರರು ಒಮ್ಮೆ ಆ 'ದೊಡ್ಡ' ಬಜಾರಿಗೆ ದಾಳಿಯಿಡುವ ಸ್ಕೆಚ್ ರೂಪಿಸಿದೆವು! ಆ ಪ್ರಕಾರ 3 ಜನರಂತೆ ಗುಂಪಿನಲ್ಲಿ ಶರಟು ಸೆಲೆಕ್ಟ್ ಮಾಡಿ ಖರೀದಿಸುವುದು. ನಂತರ ಒಟ್ಟು ಮೊತ್ತದಲ್ಲಿ ಷೇರ್ ಮಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆಗ ಪ್ರತಿಯೊಬ್ಬರಿಗೂ 1 ಶರಟಿನ ಮೇಲೆ 50 - 60 ರೂ. ಉಳಿತಾಯವಾಗುತ್ತದೆಂಬ ಲೆಕ್ಕಾಚಾರ ನಮ್ಮದಾಗಿತ್ತು. ಅಂತೆಯೇ ಒಂದು ದಿನ ಮುಹೂರ್ತ(!) ನಿಗದಿಪಡಿಸಿಕೊಂಡು ಬಜಾರ್ ಒಳಕ್ಕೆ ಪಾದಾರ್ಪಣೆ ಮಾಡಿದೆವು. ಅತ್ತಿತ್ತ ಕಣ್ಣು ಹಾಯಿಸದೆ ಸೀದಾ ಸಿದ್ಧ ಉಡುಪುಗಳ ವಿಭಾಗಕ್ಕೆ ಹೋದರೆ, ಅಲ್ಲಿನ ದೃಶ್ಯ ನಮ್ಮನ್ನು ದಂಗುಬಡಿಸಿತು. ಎಲ್ಲರೂ "ಆಯ್ಕಳಿ.. ತುಂಬ್ಕಳಿ" ಸಿದ್ದಾಂತವನ್ನು ಅಕ್ಷರಶಃ ಆಚರಣೆಗೆ ತಂದಿದ್ದರು. ಒಬ್ಬೊಬ್ಬರ ಹೆಗಲಮೇಲೂ ನಾಲ್ಕಾರು ಶರಟು, ಕೈಯಲ್ಲಿ ನಾಲ್ಕಾರು ಪ್ಯಾಂಟು ರಾರಾಜಿಸುತ್ತಿದ್ದವು. ಅಷ್ಟಕ್ಕೇ ಮುಗಿಯಲಿಲ್ಲ,: ಎದುರಿಗಿದ್ದ ತಳ್ಳುಗಾಡಿಯೊಳಗೂ ಹತ್ತಾರು ಶರ್ಟು, ಪ್ಯಾಂಟುಗಳನ್ನು ತುಂಬಿಕೊಂಡಿದ್ದರು. ಇದನ್ನು ನೋಡಿದ ನಮಗೆ ಅವನೇನು ತನಗೆ ಬಟ್ಟೆ ಕೊಂಡಿದ್ದಾನೋ ಅಥವಾ ಮತ್ತೆಲ್ಲೋ ಹೋಗಿ ರಿಟೇಲ್ ಷಾಪ್ ತೆರೆಯುತ್ತಾನೋ ಎಂಬುದು ಅರ್ಥವಾಗಲಿಲ್ಲ! ಸಮಯ ವ್ಯರ್ಥಮಾಡದೆ ನಾವೂ ಶರಟು ಆಯ್ಕೆ ಮಾಡುವತ್ತ ಗಮನಹರಿಸಿದೆವು. ಒಂದು ಗಂಟೆ ಹುಡುಕಿದರೂ ನಮಗೆ ಸರಿಹೊಂದುವ ಶರಟು ಸಿಗಲಿಲ್ಲ. ಸಿಕ್ಕ ಶರಟು ಗಳಲ್ಲವೂ ಮಿಂಚಿಂಗ್ ಪೌಡರ್, ಬಿಂಗು ಇತ್ಯಾದಿಗಳನ್ನು ಅಂಟಿಸಿ ಮಾಡಿದ ಡಿಸೈನ್ ನಿಂದ ಝಗಮಗಿಸುತ್ತಿದ್ದವು. ಅದನ್ನು ಧರಿಸಿ ಕನ್ನಡಿ ನೋಡಿದರೆ ನಾವೇ ಒಂದು ನಡೆದಾಡುವ ಫ್ಯಾನ್ಸಿಸ್ಟೋರಿನಂತೆ ಕಾಣುತ್ತಿದ್ದೆವು! ಇನ್ನು ಕೆಲವು ಶರಟುಗಳ ಮೇಲೆ ಎ ಬಿ ಸಿ ಡಿ ಆದಿಯಾಗಿ ಎಲ್ಲ ಲಿಪಿಗಳೂ ಇದ್ದವು. ಹೀಗೆ ನಮ್ಮ ಶರಟು ಟ್ರಯಲ್ ನೋಡುವ ಭರಾಟೆ ನೋಡಿದ ಸೆಕ್ಯುರಿಟಿಯವರಿಗೆ ಬಹುಶಃ ನಾವು ಅನುಮಾನಾಸ್ಪದ ವ್ಯಕ್ತಿಗಗಳಂತೆ ಕಾಣಿಸಿರಬೇಕು. ಒಂದೆರಡುಬಾರಿ ನಮ್ಮ ಸುತ್ತಮುತ್ತ ಸುಳಿದಾಡಿದರು! ಅಂತೂ ಎರಡು ಗಂಟೆ ಜಾಲಾಡಿ ಮೂವರೂ ಇದ್ದುದರಲ್ಲೇ ಸ್ವಲ್ಪ ಪರವಾಗಿಲ್ಲ ಎಂಬಂತಹ ಶರಟುಗಳನ್ನು ಆಯ್ಕೆ ಮಾಡಿಕೊಂಡು ಬಿಲ್ ಕೌಂಟರ್ ಬಳಿ ಹೋದೆವು. ಆಗಲೇ ನಮಗೆ ಗೊತ್ತಾಗಿದ್ದು ನಮ್ಮ ಸ್ಕೆಚ್ ಫ್ಲಾಪ್ ಆಗಿದೆ ಎಂಬ ವಿಚಾರ. 250ರೂ.ಗಿಂತ ಹೆಚ್ಚಿನ ಬೆಲೆಯ 2 ಶರಟು ಕೊಂಡಾಗ ಮಾತ್ರ 1 ಶರಟು ಫ್ರೀ ಕೊಡುವುದು ಎಂದು ಕೌಂಟರಿನವ ಹೇಳಿದ. ಅರೆ ಕ್ಷಣ ನನ್ನ ಮಿತ್ರನತ್ತ ನೋಡಿದೆ. ನನಗೇನಾದರೂ ಶಾಪ ಕೊಡುವ ಶಕ್ತಿ ಇದ್ದಿದ್ದರೆ ಈ ಸ್ಕೆಚ್ ಹಾಕಿದ ಅವ ಕ್ಷಣದಲ್ಲೇ ಬೂದಿಯಾಗಿರುತ್ತಿದ್ದ.! ಆದರೂ ಕೌಂಟರಿನವನೊಡನೆ ಸ್ವಲ್ಪ "ಮಾತುಕತೆ" ನಡೆಯಿತು. 'ನೀವು ಸೇಲ್ಸ್ ಮ್ಯಾನ್ ಬಳಿ ಕೇಳಿ ತೆಗೆದುಕೊಳ್ಳಬೇಕಿತ್ತು' ಎಂದಿದ್ದಕ್ಕೆ ಆತನಿಗೆ ಸಣ್ಣ ಮಟ್ಟದ 'ಮಂಗಳಾರತಿ'ಯೂ ಆಯಿತು. ನಮ್ಮ ಸ್ಕೆಚ್ಚು ಫ್ಲಾಪ್ ಆಗಿದ್ದು ಸ್ವಲ್ಪ ಬೇಸರ ತಂದಿತಾದರೂ ಹೇಗೂ ಹಬ್ಬಕ್ಕೆ ಒಂದು ಶರಟು ಕೊಳ್ಳಬೇಕಾಗಿದ್ದರಿಂದ ಮೂವರೂ ಶರಟು ಕೊಂಡು ವಾಪಸಾದೆವು. ಚಿತ್ರ ಕೃಪೆ: ಇಂಟರ್ನೆಟ್ ಪೋಸ್ಟ್ ಮಾಡಿದವರು ರಾಘವೇಂದ್ರ ಕೆಸವಿನಮನೆ. ರಲ್ಲಿ ಶನಿವಾರ, ಜನವರಿ 03, 2009 7 ಕಾಮೆಂಟ್‌ಗಳು: ಸೋಮವಾರ, ಡಿಸೆಂಬರ್ 15, 2008 ಹೀಗೊಂದು ಕಥಾ ಕಾಲಕ್ಷೇಪ ಜನ - ಜಾತ್ರೆ ಅದೊಂದು ಪ್ರಸಿದ್ಧ ಯಾತ್ರಾ ಕ್ಷೇತ್ರ. ಅಲ್ಲಿನ ಹಳೇ ಕಾಲದ ದೇಗುಲಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಹಾಗಾಗಿಯೇ ದೇಗುಲದ ಸುತ್ತಮುತ್ತಲಿದ್ದ ಅಂಗಡಿಯವರು, ಬೀದಿ ವ್ಯಾಪಾರಿಗಳು ತುಸು ಕಾಸು ಕಾಣುವಂತಾಗಿದ್ದರು. ಜಾತ್ರೆ, ಉತ್ಸವಗಳ ಸಮಯದಲ್ಲಿ ಪ್ರವಾಸಿಗರು ಹೆಚ್ಚಿರುತ್ತಿದ್ದುದರಿಂದ ವ್ಯಾಪಾರಿಗಳಿಗೂ ಅದು ಸುಗ್ಗಿ ಕಾಲ. ಆ ಹುಡುಗ ನಿತ್ಯ ಅದೇ ಬೀದಿಯಲ್ಲಿ ನಿಂತು ಮಿರಮಿರನೆ ಹೊಳೆಯುವ ರೇಡಿಯಂ ಬಾಲುಗಳನ್ನು ಮಾರುತ್ತಿದ್ದ. 'ಅದೇನು ಈ ವಯಸ್ಸಿನಲ್ಲಿ ದುಡಿಮೆಯೇ!?' ಎಂದು ನೀವಂದುಕೊಳ್ಳಬಹುದು. ವಾಸ್ತವದ ನೆಲೆಯಲ್ಲಿ ನೋಡುವುದಾದರೆ; ಚಿಕ್ಕಾಸು ದುಡಿಯದೆ ಕುಡಿದು ಕುಡಿದೇ ಸತ್ತುಹೋದ ತಂದೆ, ವೃದ್ಧ ತಾಯಿ, ಸಣ್ಣ ತಂಗಿಯರು - ಇವೆಲ್ಲ ಅವನ ಬಾಲ್ಯವೆಂಬ ಬಣ್ಣದ ಪೆಟ್ಟಿಗೆಗೆ ಬೀಗ ಜಡಿದು ಬದುಕಿನ ಭಾರಕ್ಕೆ ಅವನನ್ನು ನೊಗವಾಗಿಸಿದ್ದವು. ಅತೀತಕ್ಕೆ ಆತು ಹೇಳುವುದಾದರೆ; ಅವನ ಪೂರ್ವಾರ್ಜಿತ ಕರ್ಮ ಅವನನ್ನು ಈ ಸ್ಥಿತಿಗೆ ತಂದಿತ್ತು. ಈ ಸ್ಥಿತಿಯ ಬಗ್ಗೆ ಅವನಿಗೆ ಕೊರಗು, ಸ್ವಾನುಕಂಪಗಳಿರಲಿಲ್ಲ! ಸದಾ ನಗು ಸೂಸುವ ಮುದ್ದು ಮುಖ, ಗುಳಿ ಬೀಳುವ ಕೆನ್ನೆಗಳು, ಗಿರಾಕಿಗಳೊಂದಿಗೂ ಹಸನ್ಮುಖಿಯಾಗಿಯೇ ವ್ಯವಹರಿಸುತ್ತಿದ್ದ. ಬಂದ ಹಣವನ್ನು ಮಾಲೀಕನಿಗೆ ನೀಡಿ, ತನ್ನ ಕಮೀಷನ್ ಪಡೆದು ತೃಪ್ತಿಯಿಂದ ಮನೆಗೆ ತೆರಳುತ್ತಿದ್ದ. ಅಂದು ದೇಗುಲದಲ್ಲಿ ಜಾತ್ರೆ. ಹುಡುಗನಿಗೂ ವ್ಯಾಪಾರ ಜೋರಾಗಿಯೇ ಇತ್ತು. ಸಂಜೆಯಾಗುತ್ತಿದ್ದಂತೆ ಉಕ್ಕಿ ಬರತೊಡಗಿದ ಜನಪ್ರವಾಹದಿಂದ ಜಾತ್ರೆ ರಂಗೇರತೊಡಗಿತು. ಹುಡುಗನೂ ತನ್ನಲ್ಲುಳಿದಿದ್ದ ಕೆಲವೇ ಬಾಲುಗಳನ್ನು ಮಾರಿ ಮನೆಗೆ ತೆರಳಲು ಉತ್ಸುಕನಾಗಿದ್ದ. ಆಗಲೇ ಜಾತ್ರೆಯುದ್ದಕ್ಕೂ ಹಾವಳಿಯಿಡುತ್ತಿದ್ದ ಐದಾರು ಯುವಕರ ಗುಂಪೊಂದು ಹುಡುಗನ ಸುತ್ತ ಜಮಾಯಿಸಿತು. ಅವರಲ್ಲೊಬ್ಬ ಬಾಲ್ ತೆಗೆದುಕೊಂಡು ಖರೀದಿಸುವವನಂತೆ ಪರೀಕ್ಷಿಸುತ್ತ ಬೆಲೆ ವಿಚಾರಿಸತೊಡಗಿದ. ಮುಂದಿನ ಕೆಲ ಕ್ಷಣಗಳಲ್ಲೇ ಬಾಲ್ ತೆಗೆದುಕೊಳ್ಳುವ ಕೈಗಳು ಎರಡರಿಂದ ನಾಲ್ಕಾದವು. ನಾಲ್ಕರಿಂದ ಎಂಟಾದವು. ನೋಡ ನೋಡುವಷ್ಟರಲ್ಲಿ ಹುಡುಗನ ಬಳಿ ಬೆರಳೆಣಿಕೆಯಷ್ಟು ಬಾಲ್ ಮಾತ್ರ ಉಳಿದವು. ಎರಡು ಬಾಲುಗಳನ್ನು ಮಾತ್ರ ಹಿಂದಿರುಗಿಸಿದ ಆ ಗುಂಪು ಜನಸಾಗರದ ನಡುವೆ ಕರಗಿಹೋಯಿತು. ಆ ಪುಂಡರ ಕೈ ಚಳಕ(?)ದ ಮುಂದೆ ಹುಡುಗನ ಹದ್ದಿನಕಣ್ಣುಗಳು ಸೋತವು. ' ಏ ಬಾಲ್ ದೇ ಭಾಯ್' ಎಂಬ ಹುಡುಗನ ಧ್ವನಿ ಜಾತ್ರೆಯ ಗೌಜಿನಲ್ಲಿ ಲೀನವಾಯಿತು. ಅಷ್ಟು ದೊಡ್ಡ ಜನ ಜಾತ್ರೆಯಲ್ಲಿಯೂ ತನಗೆ ನೆರವಾಗಬಲ್ಲ ಜೀವವೊಂದು ಇರದಿದ್ದಕ್ಕೆ ಹುಡುಗನ ಹೃದಯ ಪ್ರವಾಹಕ್ಕೆ ಸಿಕ್ಕ ನಾವೆಯಂತೆ ತತ್ತರಿಸಿತು. ಸೋತ ಕಣ್ಣುಗಳಿಂದ ಹೊರಟ ಅಶ್ರುಧಾರೆಗಳು ಕೆನ್ನೆಯ ಗುಳಿಯಲ್ಲಿ ಇಂಗಿ ಇಲ್ಲವಾದವು. ಮರುದಿನ: ಜಾತ್ರೆಯ ತೇರು, ಜೋರುಗಳೆಲ್ಲ ಮುಗಿದು ನೆರೆ ಇಳಿದ ನದಿಯಂತೆ ಸ್ತಬ್ಧವಾಗಿತ್ತು ಆ ಪ್ರದೇಶ. ಮುನ್ನಾದಿನ ಜನ ಪ್ರವಾಹವೆಸಗಿದ ಹಾನಿಯನ್ನೆಲ್ಲ ಬಳಿದು, ಆವರಣವನ್ನು 'ಸ್ವಚ್ಛ'ವಾಗಿಡುವ ಯತ್ನದಲ್ಲಿದ್ದರು ಪುರಸಭೆಯವರು. ಆ ಹುಡುಗನ ಜಾಗದಲ್ಲಿ ತರುಣನೊಬ್ಬ ನಿಂತು ಹೂವು ಮಾರುತ್ತಿದ್ದ.
Kannada News » Karnataka » Gadag » Head Master of Gadag School Who Organized Essay Competition Suspended ಪ್ರವಾದಿ ಪೈಗಂಬರ್ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದ ಗದಗ ಜಿಲ್ಲೆಯ ಮುಖ್ಯ ಶಿಕ್ಷಕ ಅಮಾನತು ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪೂರ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ. ಗದಗ ತಾಲ್ಲೂಕಿನ ನಾಗಾವಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Sep 29, 2022 | 9:14 AM ಗದಗ: ಇಸ್ಲಾಂ ಧರ್ಮ ಪ್ರವರ್ತಕ ಪ್ರವಾದಿ ಮೊಹಮದ್ ಪೈಗಂಬರ್ (Prophet Mohammad Paigambar) ಅವರ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದ ಜಿಲ್ಲೆಯ ನಾಗಾವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪೂರ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಕದಡುವ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಅಭಿಮಾನ ಹುಟ್ಟಿಸುವ ಪ್ರಯತ್ನ ಇದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗದಗ ತಾಲ್ಲೂಕಿನ ನಾಗಾವಿ ಶಾಲೆಯಲ್ಲಿ ಇಸ್ಲಾಮೀಕರಣ ಪ್ರಯತ್ನ ನಡೆಯುತ್ತಿದೆ ಎಂದು ಸೆ 27ರಂದು ಶ್ರೀರಾಮಸೇನೆ ಕಾರ್ಯಕರ್ತರು ಶಾಲೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಂತಿ ಪ್ರಕಾಶನ ಪ್ರಕಟಿಸಿರುವ ಮೊಹಮದ್ ಪೈಗಂಬರ್ ಅವರ ಜೀವನ ಮತ್ತು ಬೋಧನೆ ಕುರಿತ ಪುಸ್ತಕವನ್ನು ಮಕ್ಕಳಿಗೆ ಕೊಟ್ಟಿದ್ದ ಮುಖ್ಯ ಶಿಕ್ಷಕರು ಪ್ರಬಂಧ ಬರೆಯಲು ಸೂಚಿಸಿದ್ದರು. ಶಾಲೆಗೆ ನುಗ್ಗಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಪೈಗಂಬರ್ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು ಶ್ರೀರಾಮಸೇನೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ‘ಪಠ್ಯದಲ್ಲಿ ಇಲ್ಲದ ವಿಷಯದ ಬಗ್ಗೆ ಪ್ರಬಂಧ ಬರೆಯಲು ಸೂಚಿಸಿದ್ದು ಏಕೆ’ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದರು. ‘ಶಾಲೆಯ ಮುಖ್ಯ ಶಿಕ್ಷಕರಾಗಿರುವ ಎ.ಎಲ್.ಬಿಜಾಪುರ ಅವರು ಪೈಗಂಬರ್ ಅವರಿಗೆ ಸಂಬಂಧಿಸಿದ ಪುಸ್ತಕವೊಂದನ್ನು 8ನೇ ತರಗತಿ ಮಕ್ಕಳಿಗೆ ಕೊಟ್ಟು ಓದಲು ಪ್ರೇರೇಪಿಸಿದ್ದರು. ನಂತರ ಪ್ರಬಂಧ ಬರೆಯುವಂತೆ ಮಕ್ಕಳಿಗೆ ಸೂಚಿಸಿದ್ದರು. ಉತ್ತಮ ಪ್ರಬಂಧಕ್ಕೆ ₹ 8 ಸಾವಿರ ಬಹುಮಾನ ನೀಡುವುದಾಗಿ ಹೇಳಿದ್ದರು. ಇಂಥ ಪ್ರಯತ್ನಗಳ ಮೂಲಕ ಮಕ್ಕಳನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಕಾರ್ಯಕರ್ತರು ದೂರಿದ್ದರು. ಸ್ಥಳಕ್ಕೆ ಜಿಪಂ ಸಿಇಒ ಹಾಗೂ ಡಿಡಿಪಿಐ ಬರಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರು.
ಅಸ್ಸಾಂ: ಅವನಿಂದ ತಾಳಿ ಕಟ್ಟಿಸಿಕೊಂಡು ಸಂಸಾರ ಸಾಗಿಸಬೇಕಾಗಿದ್ದವನು ಅಸಲಿಗೆ ವಂಚಕ ಎಂದು ತಿಳಿದ ನಂತರ ಭಾವಿಪತಿ ವಿರುದ್ಧವೇ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಕೈಗೆ ಕೋಳ ತೊಡಿಸಿ ಅರೆಸ್ಟ್ ಮಾಡಿ ಎಫ್‍ಐಆರ್ ದಾಖಲಿಸಿದ್ದಾರೆ. ಈ ಸುದ್ದಿ ಅಸ್ಸಾಂನಲ್ಲಿ ವೈರಲ್ ಆಗುತ ವಂಚಕ ರಾಣಾ ಪೊಗಾಗ್ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‍ಜಿಸಿ)ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರನ್ನು ನಂಬಿಸಿದ್ದನು. ಅಷ್ಟೇ ಅಲ್ಲದೇ ಒಎನ್‍ಜಿಸಿನಲ್ಲಿ ಕೆಲಸ ಮಾಡಲು ಇಷ್ಟಪಡುವವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟು ಹಲವರನ್ನು ವಂಚಿಸುತ್ತಿದ್ದನು. ಈ ಹಿನ್ನೆಲೆ ಸತ್ಯ ಬಯಲಿಗೆ ಬಂದ ನಂತರ ಪೊಗಾಗ್‍ನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ? ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್‌ ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಅವರೊಂದಿಗೆ ರಾಣಾ ಪೊಗಾಗ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು. ಈ ಹಿನ್ನೆಲೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನವೆಂಬರ್‍ನಲ್ಲಿ ಮದುವೆಯಾಗಲು ನಿರ್ಧರಿಸಲಾಗಿತ್ತು. ಆದರೆ ಈತ ಒಬ್ಬ ವಂಚಕ ಎಂದು ತಿಳಿದ ತಕ್ಷಣ ಜುನ್ಮೋನಿ, ಆತನ ವಿರೋಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಜುನ್ಮೋನಿ, ಅವನು(ರಾಣಾ ಪೊಗಾಗ್) ಎಷ್ಟು ದೊಡ್ಡ ವಂಚಕ ಎಂದು ನನಗೆ ಮಾಹಿತಿ ಕೊಟ್ಟ ಮೂರು ಜನರಿಗೆ ನಾನು ಆಭಾರಿಯಾಗಿದ್ದೇನೆ. ಅವರು ನನ್ನ ಕಣ್ಣುಗಳನ್ನು ತೆರೆಸಿದರು ಎಂದು ಸಂತೋಷ ವ್ಯಕ್ತಪಡಿಸಿದರು. ಪ್ರಸ್ತುತ ಪೊಗಾಗ್‍ನನ್ನು ಪೊಲೀಸರು ಬಂಧಿಸಿದ್ದು, ಜನರನ್ನು ವಂಚಿಸಿ ಕೋಟ್ಯಂತರ ರೂ. ಸಂಗ್ರಹಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ನಾನು ರಾಣಾ ಪೊಗಾಗ್ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಒಎನ್ ಜಿಸಿಯ ಕೆಲವು ನಕಲಿ ಸೀಲುಗಳು ಮತ್ತು ದಾಖಲೆಗಳಿದ್ದವು. ಅವುಗಳನ್ನು ವಶಪಡಿಸಿಕೊಂಡ ನಂತರ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸಿದ್ದೇವೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಣಾನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ. ಜುನ್ಮೋನಿ ರಾಭಾ ಅವರು ಈ ಹಿಂದೆ ಕಳೆದ ಜನವರಿಯಲ್ಲಿ ಮಜುಲಿಯಲ್ಲಿದ್ದಾಗ, ಬಿಹ್ಪುರಿಯ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರೊಂದಿಗಿನ ದೂರವಾಣಿ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಮತ್ತು ವಿವಾದಕ್ಕೆ ಕಾರಣವಾಗಿತ್ತು. ಪೊಲೀಸರು ನಿಯಮ ಉಲ್ಲಂಘಿಸಿದ ದೋಣಿಯನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ತಪ್ಪಿಸಿಕೊಂಡ ಬುಡಕಟ್ಟು ಜನಾಂಗದವರನ್ನು ಬಂಧಿಸದಂತೆ ಅಮಿಯಾ ಕುಮಾರ್ ಭುಯಾನ್ ಮಹಿಳಾ ಪೊಲೀಸ್ ಅಧಿಕಾರಿಗೆ ಕೇಳಿಕೊಂಡಿದ್ದರು. ಆದರೆ ಇದ್ದಕ್ಕೆ ಒಪ್ಪದ ಜುನ್ಮೋನಿ ರಾಭಾ, ತಾವು ಒಬ್ಬ ಚುನಾಯಿತ ಪ್ರತಿನಿಧಿಯಾಗಿ “ಕಾನೂನು ಮತ್ತು ನಿಬಂಧನೆಗಳನ್ನು ಮುರಿಯುವಂತೆ” ಪೊಲೀಸರಿಗೆ ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದರು.
ಪರಶುರಾಮ ಸೃಷ್ಟಿಯಾದ ಉಡುಪಿ ಪುರಾಣ ಪ್ರಸಿದ್ಧ. ಹನ್ನೆರಡನೇ ಶತಮಾನದಲ್ಲಿ ದ್ವೈತ ಮತದ ಪ್ರತಿಷ್ಠಾಪನಾಚಾರ್ಯರೆನಿಸಿದ ಶ್ರೀ ಮಧ್ವಾಚಾರ್ಯರು ಇಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಮತ್ತು ಅಷ್ಟಮಠಗಳನ್ನೂ ಸ್ಥಾಪಿಸಿದರು. ಉಡುಪಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು. ಕೊಲ್ಲೂರು ಶ್ರೀ ಮುಕಾಂಬಿಕ ದೇವಸ್ಥಾನ, ಕುಂಬಾಶಿ, ಹಟ್ಟಿಯಂಗಡಿ, ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ, ಕಾರ್ಕಳ ವೆಂಕಟರಮಣ ದೇವಸ್ಥಾನ, ಅತ್ತೂರು ಚರ್ಚ್, ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್, ಜಾಮೀಯ ಮಸೀದಿಗಳು ಉಡುಪಿ ಜಿಲ್ಲೆಯನ್ನು ಶೃದ್ಧಾ ಮತ್ತು ಭಕ್ತಿ ಕೇಂದ್ರವಾಗಿಸಿವೆ. ಇನ್ನು ಇದೆ. ಇತಿಹಾಸ ಉಡುಪಿ ಪರ್ಯಾಯ ಮಹೋತ್ಸವ ಇದು ವ್ಯಾಪಕವಾಗಿ ಉಡುಪಿ ಹೆಸರನ್ನು ಅದರ ತುಳು ಹೆಸರು Odipu ಪಡೆದ ಎಂದು ನಂಬಲಾಗಿದೆ. ಪ್ರತಿಯಾಗಿ ತುಳು ಹೆಸರು Vadabhandeshwara ಮೀಸಲಾದ ಮಲ್ಪೆ ದೇವಸ್ಥಾನದ, ಸಂಬಂಧಿಸಿದೆ. ಇನ್ನೊಂದು ಕಥೆಯ ಹೆಸರು ಉಡುಪಿ ಸಂಸ್ಕೃತ "ನಕ್ಷತ್ರಗಳು" ಅರ್ಥ ಪದಗಳನ್ನು Udu ಮತ್ತು ಪ, ಮತ್ತು ಸಂಯೋಜನೆಯನ್ನು ಬಂದ ಆಗಿದೆ "ಲಾರ್ಡ್." ಪುರಾಣದ ಪ್ರಕಾರ, ಚಂದ್ರನ ಬೆಳಕು ಒಮ್ಮೆ ಅವರ 27 ಹೆಣ್ಣು (27 ನಕ್ಷತ್ರಗಳು, ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ) ಚಂದ್ರನ ಮದುವೆಯಾದರು ಕಿಂಗ್ ದಕ್ಷ, ಅದಕ್ಕೆ ಕಾರಣ ಶಾಪ ಕಡಿಮೆಯಾಯಿತು. ಚಂದ್ರ ತನ್ನ ಮೂಲ ಹೊಳಪನ್ನು ಮರಳಿ ಪಡೆಯಲು ಶಿವ ಪ್ರಾರ್ಥಿಸುತ್ತಾನೆ. ಶಿವ ಚಂದ್ರನ ಪ್ರಾರ್ಥನೆ ಸಂತಸವಾಯಿತು ಮತ್ತು ತನ್ನ ಹೊಳಪನ್ನು ಪುನಃಸ್ಥಾಪನೆ. ಲೆಜೆಂಡ್ ಚಂದ್ರ ಮತ್ತು ಅವರ ಪತ್ನಿಯರು ಇಂದಿಗೂ ಕಾಣಬಹುದು ಒಂದು ಲಿಂಗವು ಸೃಷ್ಟಿಸುತ್ತದೆ ಉಡುಪಿಯಲ್ಲಿ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ತಮ್ಮ ಪ್ರಾರ್ಥನೆ ಮಾಡಿದ ಹೇಳುತ್ತಾರೆ. ಈ ಕಥೆಯ ಪ್ರಕಾರ, ಆದ್ದರಿಂದ, ಉಡುಪಿ "ನಕ್ಷತ್ರಗಳ ಲಾರ್ಡ್," ಚಂದ್ರನ ಭೂಮಿ ಅರ್ಥ. ಚೊರ್ಣೋತ್ಸವದ ಮೂರು ದಿನಗಳ ಮೇಲೆ ಎರಡು ವರ್ಷಗಳಿಗೊಂದು ಸಲ ನಡೆಯುವ ಉತ್ಸವವು ಪರ್ಯಾಯೋತ್ಸವವೆನ್ನಿಸಿಕೊಳ್ಳುತ್ತದೆ. ಎರಡು ವರ್ಷಗಳ ತನಕ ಶ್ರೀಕೃಷ್ಣನ ಪೂಜೆ ಪೂರೈಸಿದ ಪರ್ಯಾಯ ಸ್ವಾಮಿಯವರು ಮುಂದಿನ ಎರಡು ವರ್ಷಗಳಲ್ಲಿ ಇನ್ನೊಂದು ಮಠದ ಯತಿಗಳಿಗೆ ಶ್ರೀಕೃಷ್ಣನ ಮಠದ ಪೂಜೆಯ ಆಡಳಿತವನ್ನು ಒಪ್ಪಿಸಿ ಕೊಡುವುದೇ ಈ ಉತ್ಸವದ ಉದ್ದೇಶ. Copyright © 2007-14 Maldives Computes, Santhekatte, Udupi All rights reserved. Designed@Maldives Computers email : maldives@udupionline.in
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (mysuru dasara) ಹಬ್ಬವನ್ನು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೋಮವಾರ ರಾಷ್ಟ್ರಪತಿಯವರಿಂದ (President) ಉದ್ಘಾಟಿಸಲಾಗಿದೆ. ಮೈಸೂರಿನ 413ನೇ ದಸರಾಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಇಂದು ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. Related Articles ಅಂತ್ಯಸಂಸ್ಕಾರಕ್ಕೆ ಗುಬ್ಬಿ ಶಾಸಕ ಬರಬೇಕು – ಡೆತ್‌ನೋಟ್ ಬರೆದಿಟ್ಟು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ 12/07/2022 ಫೆಬ್ರವರಿಯಲ್ಲಿ ಏರ್ ಶೋ- ಪ್ರಧಾನಿ ಮೋದಿಯವರಿಂದ ಉದ್ಘಾಟನೆ 12/07/2022 ದ್ರೌಪದಿ ಮುರ್ಮು ಅವರು ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡಿ ಮೈಸೂರು ದಸರಾಗೆ ಚಾಲನೆ ನೀಡಿದ್ದಾರೆ. ರಾಷ್ಟ್ರಪತಿಯವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ಗಣ್ಯರು ಸಾಥ್ ನೀಡಿದ್ದಾರೆ. ಮೈಸೂರು ದಸರಾಗೆ ಚಾಲನೆ ನೀಡಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸರ್ಕಾರದ ವತಿಯಿಂದ ಮೈಸೂರು ಪೇಟಾ, ಮೈಸೂರು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಜೊತೆಗೆ ಚಾಮುಂಡಿ ದೇವಿಯ ಬೆಳ್ಳಿಯ ಮೂರ್ತಿ ನೀಡಿ ಗೌರವಿಸಲಾಯಿತು. ಎಲ್ಲಾ ಸಹೋದರ – ಸಹೋದರಿಯರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ರಾಷ್ಟ್ರಪತಿ ಮುರ್ಮು, ರಾಷ್ಟ್ರಪತಿ ಆದ ಮೇಲೆ ನಾನು ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಅದರಲ್ಲೂ ದೇವಿಯ ಪೂಜಾ ಕಾರ್ಯವಾದ ಕಾರಣ ಬಂದೇ ಬರುತ್ತೇನೆ. ಚಾಮುಂಡಿ ದೇವಿಯ ಶಕ್ತಿ ಇಡೀ ನಾಡಿಗೆ ದಕ್ಕಿದೆ. ಕಾಲ ಕಾಲಕ್ಕೆ ಮಳೆ ಬೆಳೆ ನೀಡಿ ಇಡೀ ರಾಜ್ಯವನ್ನು ದೇವಿ ಕಾಪಾಡುತ್ತಿದ್ದಾಳೆ ಎಂದು ನುಡಿದರು. ಇದನ್ನೂ ಓದಿ: ಪಂದ್ಯಗೆದ್ದ ಖುಷಿ – ರೋಹಿತ್‍ಗೆ ಹೊಡೆದು ಸಂಭ್ರಮಿಸಿದ ಕೊಹ್ಲಿ ಇಂದು ಮಹಿಷಾಸುರರ ಕಾಲ ಇಲ್ಲ. ಆದರೆ ಆ ಕೆಟ್ಟ ಗುಣ ನಮ್ಮ ಒಳಗಿದೆ. ನಾವು ಅದನ್ನು ಬಿಡಬೇಕು. ದುಷ್ಟ ವಿಚಾರವನ್ನು ದೂರವಿಟ್ಟು, ಒಳ್ಳೆಯ ವಿಚಾರವನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ನಾಡನ್ನು ಎಲ್ಲಾ ರಂಗದಲ್ಲೂ ಸರ್ವ ಶ್ರೇಷ್ಠವಾಗಿ ಕಟ್ಟುವ ಸಂಕಲ್ಪ ಮಾಡಬೇಕಿದೆ. ಸರ್ವರಿಗೂ ಒಳಿತು ಬಯಸುವ ಸದ್ಭುದ್ದಿ ಆ ದೇವತೆ ಎಲ್ಲರಿಗೂ ಕೊಡಲಿ ಎಂದು ಹಾರೈಸಿದರು ಸಿಎಂ ಬಸವರಾಜ ಬೊಮ್ಮಾಯಿಯವರು ರಾಜ್ಯದ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮೈಸೂರು ದಸರಾಗೆ ಚಾಲನೆ ನೀಡಿದ ಮುರ್ಮು ಅವರಿಗೆ ಹಾಗೂ ರಾಜ್ಯಪಾಲರಿಗೂ ಧನ್ಯವಾದವನ್ನೂ ತಿಳಿಸಿದರು. ಇದನ್ನೂ ಓದಿ: ಸ್ವಚ್ಛತೆ ಬಗ್ಗೆ ಯೂತ್ ಫಾರ್ ಪರಿವರ್ತನ್ ಅರಿವು- ಬೆಂಗಳೂರು NGOಗೆ ಮೋದಿ ಶ್ಲಾಘನೆ ಬಳಿಕ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕನ್ನಡದಲ್ಲಿಯೇ ಭಾಷಣವನ್ನು ಫ್ರಾರಂಭ ಮಾಡಿ ರಾಜ್ಯದ ಜನತೆಗೆ ಶುಭ ಕೋರಿದರು. ನಾನು ದೂರದರ್ಶನದಲ್ಲಿ ದಸರಾವನ್ನು ನೋಡಿದ್ದೆ. ಆದರೆ ಈ ಬಾರಿ ಖುದ್ದಾಗಿ ಹಾಜರಾಗಿ ಈ ಕ್ಷಣಗಳನ್ನು ನೋಡುತ್ತಿರುವು ನನಗೆ ಸಂತೋಷ ತಂದಿದೆ ಎಂದರು.
ರಾಧಿಕಾ ಪಂಡಿತ್ ಮತ್ತು ಯಶ್ ಜೋಡಿ ಸ್ಯಾಂಡಲ್ ವುಡ್ ನ ಪ್ರಖ್ಯಾತ ಜೋಡಿಗಳಲ್ಲಿ ಒಂದು. ಇವರು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಮದುವೆಯ ನಂತರ ರಾಧಿಕಾ ಪಂಡಿತ್ ಸಿನಿಮಾಗಳಿಂದ ದೂರವಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇನ್ಸ್ಟಾ ಗ್ರಾಮ್ ನಲ್ಲಿ ಇವರು ಹಂಚಿಕೊಳ್ಳುವ ಫೋಟೋಗಳಿಗೆ ಅಭಿಮಾನಿಗಳಿಂದ ಭರಪೂರ್ ಮೆಚ್ಚುಗೆ ದೊರೆಯುತ್ತದೆ. ಅದರಲ್ಲೂ ಮಕ್ಕಳಾದ ಆಯ್ರಾ, ಯಥರ್ವ್ ಅವರ ಕುರಿತಾದ ಪೋಸ್ಟಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಆಯ್ರಾ ಹಾಗೂ ಯಥರ್ವ್ ಸಹ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ಸೆಲೆಬ್ರೆಟಿ ಕಿಡ್ಸ್ ಆಗಿರುವುದರಿಂದ ಇವರ ಫೋಟೋಗಳು ಸಹ ತುಂಬಾ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತವೆ. ಸದ್ಯ ಇವರು ವೆಕೇಷನ್ ಮೂಡ್ ನಲ್ಲಿದ್ದು, ಸಮುದ್ರ ತೀರದಲ್ಲಿ ಆಟವಾಡುತ್ತಿರುವ ಫೋಟೋಗಳನ್ನು ರಾಧಿಕಾ ಅವರು ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಸದ್ಯ ತಮ್ಮ ಪುಟಾಣಿ ಮಕ್ಕಳ ಆರೈಕೆಯಲ್ಲಿಯೇ ಸಮಯ ಕಳೆಯುತ್ತಿದ್ದು, ಹಲವಾರು ಅಭಿಮಾನಿಗಳಿಂದ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಬೇಡಿಕೆ ಕೇಳಿಬರುತ್ತಿದೆ. ಹಲವಾರು ಸ್ಟಾರ್ ನಟರ ಜೊತೆಯಲ್ಲಿ ಸ್ಕ್ರಿನ್ ಹಂಚಿಕೊಂಡಿರುವ ರಾಧಿಕಾ ಅವರು ಮತ್ತೊಮ್ಮೆ ಸಿನಿಮಾಗಳಲ್ಲಿ ಕಾಣಿಸಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ. ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮಕ್ಕಳಿಬ್ಬರೂ ಸಮುದ್ರ ತೀರದಲ್ಲಿ ರಜೆಯ ಮಜವನ್ನು ಮಾಡುತ್ತಿದ್ದಾರೆ. ಮರಳಿನಲ್ಲಿ ಆಟವನ್ನು ಆಡುತ್ತಾ ಸಂತೋಷವಾಗಿದ್ದಾರೆ. ಸಮುದ್ರ ತಟದಲ್ಲಿ ಸುತ್ತಾಡುತ್ತಿರುವ ಈ ಫೋಟೋಗಳು ಸಖತ್ತಾಗೆ ಸದ್ದು ಮಾಡುತ್ತಿವೆ. ಇದನ್ನೂ ನೋಡಿ: ಕಾಂತಾರ’ ಚಿತ್ರದ ನಟಿ ಸಪ್ತಮಿ ಗೌಡ ಅವರ ಸುಂದರ ಫೋಟೋಗಳು ಯಥರ್ವ್ ಯಶ್ ಜೋಕಾಲಿ ಮಜಾ ಪಡೆಯುತ್ತಿರುವುದು ಬೀಚ್ ನಲ್ಲಿ ಸಮಯ ಕಳೆಯುತ್ತಿರುವ ಯಥರ್ವ್, ಜೋಕಾಲಿಯ ಮಜವನ್ನು ಪಡೆದಿದ್ದಾನೆ. ಈ ಫೋಟೋವನ್ನು ಅಭಿಮಾನಿಗಳು ಬಹಳಾನೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆಯ್ರಾ ಯಶ್ ಜಾಲಿ ಮೂಡ್ ಸಮುದ್ರದ ಉಸುಕಿನಲ್ಲಿ ಸಮಯ ಕಳೆಯುತ್ತಿರುವ ಆಯ್ರಾ ಬೇಬಿ ಫೋಟೋವನ್ನು ರಾಧಿಕಾ ಪಂಡಿತ್ ಅವರು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಮಕ್ಕಳ ಸುಂದರ ಫೋಟೋಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಬಣ್ಣದ ಲೋಕದ ಸ್ಟಾರ್ ಜೋಡಿ ಏನೇ ಮಾಡಿದರೂ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುವುದು ಸಾಮಾನ್ಯ. ಅಂತೆಯೇ ಅವರ ಮಕ್ಕಳು ಸಹ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸದಾ ಸುದ್ದಿಯಾಗುವ ಇವರು, ಸದ್ಯ ಬೀಚ್ ನಲ್ಲಿ ಆಟವಾಡುತ್ತ ಸಮಯ ಕಳೆಯುತ್ತಿರುವ ಫೋಟೋಗಳು ವೈರಲ್ ಆಗಿವೆ. ಯಶ್ ಹಾಗೂ ರಾಧಿಕಾ ಪಂಡಿತ್ ಪ್ಯಾಮಿಲಿ ವೆಕೇಷನ್ ಮಜಾ ಅನುಭವಿಸುತ್ತಿರುವ ಸುದ್ದಿ ಇದಾಗಿದ್ದು, ಆದರೆ ಮಕ್ಕಳೊಂದಿಗೆ ಇರುವ ಫೋಟೋಗಳನ್ನು ಮಾತ್ರ ರಾಧಿಕಾ ಅವರು ಹಂಚಿಕೊಂಡಿದ್ದಾರೆ. ಇವರ ಜೊತೆಯಲ್ಲಿ ಯಶ್ ಸಹ ವೆಕೇಷನ್ ಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿ ಮಕ್ಕಳು ಖುಷಿ ಪಡುತ್ತಿರುವ ಫೋಟೋಗಳು ಕಂಡುಬರುತ್ತಿದ್ದು, ಬೀಚ್ ನಲ್ಲಿ ಆಟವಾಡಿ, ಜೋಕಾಲಿಯಲ್ಲಿ ಕುಳಿತು ಸುಂದರ ಸಮಯವನ್ನಂತು ಕಳೆದಿರುವ ವಿಚಾರ ತಿಳಿಯುತ್ತಿವೆ. ದೊಡ್ಡ ಪ್ರಮಾಣದಲ್ಲಿ ಈ ಫೋಟೋಗಳಿಗೆ ಲೈಕ್ ಮತ್ತು ಕಾಮೆಂಟ್ ಗಳು ಬಂದಿದ್ದು, ಅಭಿಮಾನಿಗಳು ರಾಧಿಕಾ ಅವರು ಬೇಗನೆ ಸಿನಿಮಾ ರಂಗಕ್ಕೆ ಹಿಂತಿರುಗಲಿ ಎಂದು ಸಹ ಹೇಳಿದ್ದಾರೆ. ಅಭಿಮಾನಿಗಳ ಈ ಬೇಡಿಕೆಯನ್ನು ರಾಧಿಕಾ ಪಂಡಿತ್ ಅದ್ಯಾವಾಗ ಈಡೇರಿಸುತ್ತಾರೆ ಕಾದುನೋಡಬೇಕಿದೆ.
ಅಜಗಜಾಂತರ ಸಿನಿಮಾ ಮಾಡ್ಬೇಕಾದ್ರೆ ಅಲ್ಲಿ ಸುನೀಲ್ ಕುಮಾರ್ ದೇಸಾಯಿ, ಉಪೇಂದ್ರ, ಕೃಷ್ಣ ಪೆರೋಡಿ, ಮನೋಹರ್, ಬಾಲಾಜಿ, ಮುರುಳಿ ಮೋಹನ್ ಎಲ್ಲಾ ಒಂದು ಟ್ರೂಪ್. ಕಾಶೀನಾಥ್ ಅವರ ಶಿಶ್ಯಕೋಟಿಗಳು ಇವು. ವಿಜಯನಗರದಲ್ಲಿ ಮನೆ. ತಿಳಿ ಸಾರು ಅನ್ನ, ಮಜ್ಜಿಗೆ ಅಷ್ಟೇ ಅಲ್ಲಿ. ಉಪೇಂದ್ರ ಅವಾಗ್ಲೇ ಡೈಲಾಗ್ ಎಲ್ಲಾ ಬರಿತಾ ಇದ್ದ. ವಿ.ಕೆ ಮನೋಹರ್ ಸಂಗೀತ ಮಾಡ್ತಾ ಇದ್ರು. ಅವರೆಲ್ಲಾ ಒಂದು ಟ್ರೂಪ್ ಆಗಿದ್ರು. ನಾನೂ ಆ ಟ್ರೂಪ್‍ಗೆ ಸೇರ್ಕೊಂಡ್ಬಿಟ್ನಲ್ಲಾ? ಒಂದು ದಿನ ನಾವೆಲ್ಲಾ ಕೂತ್ಕೊಂಡು ಮಾತಾಡ್ತಿರ್ಬೇಕಾದ್ರೆ ಉಪೇಂದ್ರ “ನಾನೊಂದು ಸಬ್ಜಕ್ಟ್ ಮಾಡಿದ್ದೀನಪ್ಪಾ. ಅದನ್ನ ಡೈರಕ್ಷನ್ ಮಾಡುವ ಅವಕಾಶ ನಂಗೇನಾದ್ರೂ ಸಿಕ್ಕಿದ್ರೆ ಆ ಪಾರ್ಟ್ ನೀನೇ ಮಾಡ್ಬೇಕು” ಅಂದ. “ಅಯ್ಯೋ ಏನು ಮಾರಾಯ, ನಿಮ್ಮ ಈ ಸಮೂಹ, ಈ ಕೂಟದಲ್ಲಿ ನನ್ನೂ ಸೇರಿಸ್ಕೊಂಡಿದ್ದೀರ. ಮಾಡದೇ ಇರ್ತೀನಾ? ಮಾಡ್ತೀನಿ ಹೋಗಯ್ಯಾ” ಅಂತ ಹೇಳ್ದೆ. ಪರಮ್: ಅವರು ಅವಾಗಿನ್ನೂ ಡೈರೆಕ್ಟರ್ ಆಗಿರ್ಲಿಲ್ಲ? ಬ್ಯಾಂಕ್ ಜನಾರ್ಧನ್: ಡೈರೆಕ್ಟರ್ ಆಗಿರ್ಲಿಲ್ಲ ಅವನು. ತರ್ಲೆ ನನ್ಮಗ ಅಂತ ಒಂದು ಸಬ್ಜೆಕ್ಟ್ ಇತ್ತು. ಈ ಸೂಪರ್ ಬಾಬು ಇದ್ದಾನಲ್ಲಾ? ಪರಮ್: ಸೂರಪ್ಪ ಬಾಬು? ಬ್ಯಾಂಕ್ ಜನಾರ್ಧನ್: ಸೂರಪ್ಪ ಬಾಬು ಈಗ ಕೋಟಿಗೊಬ್ಬ ಮಾಡಿದ್ದಾನಲ್ಲಾ ಅವನು ಫಸ್ಟ್ ಪ್ರೊಡ್ಯೂಸರ್ ಆ ಸಿನಿಮಾಕ್ಕೆ. ಅವನು ಮತ್ತೆ ರಾಮಸ್ವಾಮಿ. ಇವರಿಬ್ಬರೂ ಸೇರ್ಕೊಂಡು ಪಿಚ್ಚರ್ ಮಾಡ್ಬೇಕು ಅಂತ ಹೊರಟ್ರು. ಉಪೇಂದ್ರನಿಗೆ ಕೇಳ್ಕೊಂಡ್ರು. ಉಪೇಂದ್ರ ಡೈರೆಕ್ಟರ್ ಆದ. ಅವನ ಮೊಟ್ಟ ಮೊದಲನೇ ಚಿತ್ರ ತರ್ಲೆ ನನ್ಮಗ. ಈ ಗಲಾಟೆಯಲ್ಲಿ ಜಗ್ಗೇಶ್ ಹೀರೋ ಆದ. ಅವನು ಅಲೆದಾಟದಲ್ಲಿ ಇದ್ನಲ್ಲಾ ಎಲ್ಲಾ ಕಡೆ? ಅವನನ್ನ ಹೀರೋ ಮಾಡಿದ್ರು. ನನ್ನ ಅವರಪ್ಪ ಮಾಡಿದ್ರು. ನನ್ನ ಹೆಂಡತಿಯಾಗಿ ಸತ್ಯಭಾಮ ಮಾಡಿದ್ರು. ಆ ಇಡೀ ಚಿತ್ರಕ್ಕೆ ನನ್ನ ಸಂಭಾವನೆ 5000ರೂಪಾಯಿ.
ದೆಹಲಿ: ಅದು 2009. ಈಶಾನ್ಯ ಭಾಗದ ಚೀನಾ ಗಡಿಗೆ ಹಿಮಾಚಲ ಪ್ರದೇಶದ ರಿಂಕು ರಾಮ್ ಎಂಬ ಯೋಧ ನಿಯೋಜನೆಗೊಂಡಿದ್ದ. ಆದರೆ ವೈರಿಗಳ ದಾಳಿಗೆ ಆತ ಹುತಾತ್ಮನಾದ. ಎಂತಹ ದುರದೃಷ್ಟ ನೋಡಿ, ಆತನ ದೇಹವೂ ಪತ್ತೆಯಾಗಲಿಲ್ಲ. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಯೋಧನ ಪತ್ತೆಹಚ್ಚಲು ಸಹ ಮುಂದಾಗಲಿಲ್ಲ. ಯೋಧ ನಾಪತ್ತೆಯಾದ ಬಳಿಕ ಅವರ ತಾಯಿಗೆ ಪಿಂಚಣಿ ಸೌಲಭ್ಯ ಸೇರಿ ಹಲವು ಸೌಕರ್ಯ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಬಳಿಕ ಮರೆತು ಹೋಯಿತು. ಅತ್ತ ಮಗನನ್ನೂ ಕಳೆದುಕೊಂಡು, ಇತ್ತ ಆತನ ಪಿಂಚಣಿಯೂ ಬರದೆ ಕಷ್ಟದಲ್ಲೇ ಜೀವನ ಕಳೆಯತೊಡಗಿದ ಆ ತಾಯಿ ಪಿಂಚಣಿಗಾಗಿ ಸರ್ಕಾರಿ ಕಚೇರಿ ಅಲೆದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಇದರಿಂದ ಬೇಸತ್ತ ಆ ಯೋಧನ ತಾಯಿ ಸಶಸ್ತ್ರ ಪಡೆಗಳ ನ್ಯಾಯಾಧೀಕರಣದ ಮೆಟ್ಟಿಲೇರಬೇಕಾಯಿತು. ಕಾಂಗ್ರೆಸ್ಸಿನ ನಿರ್ಲಕ್ಷ್ಯ ಆ ತಾಯಿಯನ್ನು ಬಸವಳಿಯುವಂತೆ ಮಾಡಿತು. ಆದರೆ ಈ ವಿಷಯ ಯಾವಾಗ ಕೇಂದ್ರ ಸರ್ಕಾರಕ್ಕೆ ಗೊತ್ತಾಯಿತೋ, ಶೀಘ್ರ ಆ ತಾಯಿಗೆ ಸೌಲಭ್ಯ ನೀಡಲು ಮುಂದಾಯಿತು. ಹೌದು, 2009ರಿಂದ ಅನ್ವಯವಾಗುವಂತೆ ಹುತಾತ್ಮ ಯೋಧನ ತಾಯಿಗೆ ಪಿಂಚಣಿ ಹಾಗೂ ಬರೋಬ್ಬರಿ 10 ಲಕ್ಷ ರೂ. ಗೌರವ ಧನ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಯಾವುದೇ ಒಂದು ಸರ್ಕಾರ ದೇಶದ ಜನರಿಗೆ ಸಕಲ ಸೌಲಭ್ಯ ಒದಗಿಸುವ ಜತೆಗೆ ಗಡಿ ಕಾಯುವ ಸೈನಿಕರಿಗೆ ಸಕಲ ಸೌಲಭ್ಯ ನೀಡಿದಾಗ ಮಾತ್ರ ಆ ದೇಶ ಸುಭದ್ರವಾಗಿರಲು ಸಾಧ್ಯ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ ಇತ್ತೀಚೆಗೆ ಸೈನಿಕರ ವೇತನ ಹೆಚ್ಚಿಸಿದೆ. ನವವಿವಾಹಿತ ಯೋಧರಿಗೆ ಅತಿಥಿ ಗೃಹ ನಿರ್ಮಿಸಲು ಅನುಮತಿ ನೀಡಿದೆ. ಅಷ್ಟೇ ಏಕೆ, ಈಗ ಯೋಧನ ಕಳೆದುಕೊಂಡ ತಾಯಿಯ ಕಣ್ಣೀರನ್ನೂ ಒರೆಸಿದೆ.
ಹರಕೆ-ಹರಾಜು ಯಾವುದು ಸಹಜ, ಯಾವುದು ಅವಮಾನ? ಎಂಬ ಲೇಖನದ ಮೂಲಕ ಹೊಸ ಸಂಸ್ಕೃತಿ ಚಿಂತನೆಯೊಂದನ್ನು ಮಂಡಿಸಿದ್ದ ಕೆ.ವಿ.ಅಕ್ಷರ, ತನ್ಮೂಲಕ ಹುಟ್ಟಿಕೊಂಡಿದ್ದ ವಾಗ್ವಾದಕ್ಕೆ ಅಂತಿಮ ಉತ್ತರವೊಂದನ್ನು ಕೊಡುವ ಮೂಲಕ ಕೊನೆಯ ಮೊಳೆ ಜಡಿದಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನಡೆದ ಸಂವಾದವನ್ನು ಅಕ್ಷರ ಅವರ ಸ್ಪಷ್ಟನೆಗಳೊಂದಿಗೆ ಕೊನೆಗೊಳಿಸಲಾಗಿದೆ. ಜೊತೆಗೆ ನಾನೆ ಸ್ವದೇಶಿ, ನೀನೆ ಪರದೇಶಿ ಎಂಬ ಶೀರ್ಷಿಕೆಯಲ್ಲಿ ಅಕ್ಷರ ಅವರ ಚಿಂತನೆಗಳನ್ನು ನಿಕಷಕ್ಕೆ ಒಳಪಡಿಸುವ ಜಿ.ರಾಜಶೇಖರ ಅವರ ಲೇಖನವೂ ಮೊನ್ನೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡಿದೆ. ಹಾಗೆ ನೋಡುವುದಾದರೆ ಈ ಚರ್ಚೆಯನ್ನು ಪ್ರಜಾವಾಣಿ ಮುಕ್ತಾಯಗೊಳಿಸಿದ್ದರೂ ಅದು ಹೊಸ ಕವಲುಗಳನ್ನು ಪಡೆದು ಮುಂದುವರೆಯುತ್ತಲೇ ಇರುತ್ತದೆ. ಮಾನಾವಮಾನಗಳ ಚರ್ಚೆಯ ಸಂದರ್ಭದಲ್ಲೆಲ್ಲ ಅಕ್ಷರ ಹೊಸೆದುಕೊಟ್ಟ ಹೊಸ ವ್ಯಾಖ್ಯಾನ ಮತ್ತೆ ಮತ್ತೆ ಪ್ರತ್ಯಕ್ಷವಾಗಲಿದೆ. ಸಾಂಸ್ಕೃತಿಕ ವಾಗ್ವಾದಗಳೇ ಹಾಗೆ, ಯಾವಾಗ ಬೇಕಾದರೂ ಆಕಳಿಸಿ ಮೈಮುರಿದು ಎದ್ದು ನಿಲ್ಲಬಹುದು! ವಿಶೇಷವೆಂದರೆ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟಗೊಂಡ ಈ ಲೇಖನ ಕೇವಲ ಪ್ರಜಾವಾಣಿಯಲ್ಲಿ ಮಾತ್ರ ಚರ್ಚೆಗೊಳಪಡದೆ, ಬೇರೆಡೆಯೂ ಮೈದಳೆದು ಸಂಸ್ಕೃತಿ ಚಿಂತಕರನ್ನು ಆಕರ್ಷಿಸಿತು. ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಲ್ಲಿ ಸಂಪಾದಕೀಯ ಈ ಲೇಖನದ ಮೂಲ ಆಶಯಗಳನ್ನು ಕಟುಟೀಕೆಗೆ ಒಳಪಡಿಸಿದ್ದನ್ನು ನೀವು ಬಲ್ಲಿರಿ. ನಂತರ ಎಚ್.ಎಸ್.ಶಿವಪ್ರಕಾಶ್ ಮತ್ತು ಸಂವರ್ಥ ಸಾಹಿಲ್ ಬರೆದ ಎರಡು ಮನುಮುಟ್ಟುವ ಪ್ರತಿಕ್ರಿಯೆಗಳನ್ನೂ ಪ್ರಕಟಿಸಿದ್ದೆವು. ಅತ್ತ ಅವಧಿಯಲ್ಲೂ ಈ ಕುರಿತ ಚರ್ಚೆ ಜೋರಾಗಿಯೇ ನಡೆಯಿತು. ಅಗ್ನಿ, ಗೌರಿ ಲಂಕೇಶ್, ಹಾಯ್ ಬೆಂಗಳೂರ್ ಮತ್ತಿತರ ವಾರಪತ್ರಿಕೆಗಳಲ್ಲೂ ಈ ಕುರಿತ ಚರ್ಚೆಗಳು ನಡೆದವು. ಇದೀಗ ಅಕ್ಷರ ಅವರ ಅಂತಿಮ ಪ್ರತಿಕ್ರಿಯೆ ಪ್ರಕಟಗೊಂಡಿದೆ. ಈ ಪ್ರತಿಕ್ರಿಯೆಯ ಕುರಿತೂ ನಮಗೆ ತಕರಾರಿದೆ. ಯಥಾಪ್ರಕಾರ ಅಕ್ಷರ ಅವರದು ಅಕ್ಷರಗಳ ಜತೆಗಿನ ಆಟ. ಇಲ್ಲೂ ಸಹ ನಿಚ್ಚಳವಾಗಿ ಎದ್ದು ಕಾಣುವುದು ಅವರ ಬೌದ್ಧಿಕ ಕಸರತ್ತು. ೧. ತಮ್ಮ ಚಿಂತನೆಗಳು ಕನ್ನಡದ ವಿಚಾರಶೀಲರ ಗ್ರಹಿಕೆಯನ್ನು ಮೀರಿದ್ದೇನೋ ಎಂಬ ಬೌದ್ಧಿಕ ಅಹಂಕಾರ ಅಕ್ಷರ ಅವರನ್ನು ಕಾಡಿರಲಿಕ್ಕೂ ಸಾಕು. ಅಥವಾ ಆ ಪ್ರಕಾರದ ಭ್ರಮೆಗಳಲ್ಲಿ ಅವರು ಸಿಲುಕಿಕೊಂಡಿರುವ ಅಪಾಯವನ್ನೂ ನಿರಾಕರಿಸುವಂತಿಲ್ಲ. ಹರಕೆ-ಹರಾಜು ಲೇಖನವನ್ನು ವಿರೋಧಿಸಿದವರೆಲ್ಲ ಅದನ್ನು ಗ್ರಹಿಸುವಲ್ಲೇ ಎಡವಿದ್ದಾರೆ ಎಂಬ ಅರ್ಥವನ್ನು ಅವರ ಪ್ರತಿಕ್ರಿಯೆ ಧ್ವನಿಸುತ್ತದೆ. ೨. ಮಡೆಸ್ನಾನ ಮೌಢ್ಯವೇ, ಅಲ್ಲವೇ ಎಂಬ ಜಿಜ್ಞಾಸೆ ಅಕ್ಷರ ಅವರಲ್ಲಿ ಇನ್ನೂ ಉಳಿದುಕೊಂಡಿದೆ. ನಮ್ಮ ಸಮಾಜದ ಕೆಲವು ಪರಂಪರಾನುಗತ ಆಚರಣೆಗಳು ಅತ್ತ ಮೌಢ್ಯವೂ ಅಲ್ಲದ, ಇತ್ತ ಅಧ್ಯಾತ್ಮಿಕವೂ ಅಲ್ಲದ ಸಮುದಾಯಿಕ ಪಾಲ್ಗೊಳ್ಳುವಿಕೆಯ ಒಂದು ಚಟುವಟಿಕೆ ಮಾತ್ರವೆ ಇರಬಹುದೆ? ಎಂಬ ಸಂದೇಹವನ್ನು ಅವರು ವ್ಯಕ್ತಪಡಿಸುತ್ತಾರೆ. ಇದಕ್ಕೆ ಅವರು ಬಳಸಿಕೊಂಡಿರುವುದು ವೈದೇಹಿ ಬರೆದ ಇದು ಲೌಕಿಕ ಸಂಕಟಗಳ ಅನಿವಾರ್ಯ ಅಭಿವ್ಯಕ್ತಿ ಇರಬಹುದೇ ಎಂಬ ಸಾಲನ್ನು. ಅಲ್ಲಿಗೆ ಮಡೆಸ್ನಾನವನ್ನು ಅವರು ಮೌಢ್ಯ ಎನ್ನಲು ಅವರಿಗೆ ಮನಸ್ಸು ಒಪ್ಪುತ್ತಿಲ್ಲ. ಅದನ್ನು ಅಧ್ಯಾತ್ಮಿಕ ಎನ್ನಲು ತಕ್ಕ ಆಧಾರಗಳೂ ಅವರ ಬಳಿಯಿಲ್ಲ. ಹೀಗಾಗಿ ಮಧ್ಯದ ಯಾವುದೋ ಅಮೂರ್ತ ಶೋಧದಲ್ಲಿ ಅವರು ದಾರಿತಪ್ಪಿ ನಿಂತಿದ್ದಾರೆ. ೩. ಹುಟ್ಟಿನ ಮೂಲದ ಅಸಮಾನತೆಗಳು ಯಾವ ರೂಪದಲ್ಲಿದ್ದರೂ ಖಂಡನಾರ್ಹವೇ ಎಂದು ಅಕ್ಷರ ಒಪ್ಪಿಕೊಳ್ಳುತ್ತಾರೆ. ಮಡೆಸ್ನಾನದಲ್ಲಿ ಹುಟ್ಟಿನ ಮೂಲದ ಅಸಮಾನತೆ ಅವರ ಕಣ್ಣಿಗೆ ಗೋಚರಿಸದಿರುವುದು ಮಾತ್ರ ವಿಸ್ಮಯ. ಹುಟ್ಟಿನ ಮೂಲದ ಅಸಮಾನತೆಗಳು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳೂ ಸೇರಿದಂತೆ ಸಾಕಷ್ಟು ದೇವಸ್ಥಾನಗಳಲ್ಲಿ ಇವೆ. ಅದಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ಹೊರತಾಗಿಲ್ಲ. ಅಸಮಾನತೆಯನ್ನು ವಿಜೃಂಭಿಸುವ ಪ್ರತ್ಯೇಕ ಪಂಕ್ತಿಗಳಂಥ ಆಚರಣೆಗಳೇ ಮಡೆಸ್ನಾನವೆಂಬ ಸಂಪ್ರದಾಯದ ಮೂಲ ಎಂಬುದನ್ನು ಅಕ್ಷರ ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ. ಬದಲಾಗಿ ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣರೂ ಮಡೆಸ್ನಾನದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ವಾದಕ್ಕಾಗಿ ಬಳಸುತ್ತಾರೆ. ಈ ಬಗೆಯ ರಾಜಕೀಯ ಸಮರ್ಪಕತೆಯ ಪ್ರದರ್ಶನದಿಂದ ಯಾವ ವೈಜ್ಞಾನಿಕ ಸಮಾಜಶಾಸ್ತ್ರವೂ ಬೆಳೆಯುವುದಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಕಾಲವೀಗ ಬಂದಿದೆ ಎಂದು ಅಕ್ಷರ ಬರೆಯುತ್ತಾರೆ. ನಿಜವಿರಬಹುದು. ಆದರೆ ಮಡೆಸ್ನಾನದ ವಿಶ್ಲೇಷಣೆಗೆ ಬೇಕಾಗಿರುವುದು ರಾಜಕೀಯ ಸಮರ್ಪಕತೆಯ ಪ್ರದರ್ಶನವಲ್ಲ, ಮಾನವ ಘನತೆಯ ಕುರಿತಾದ ಸಾಮಾನ್ಯ ಜ್ಞಾನ ಎಂಬುದನ್ನು ಅವರು ಬುದ್ಧಿಪೂರ್ವಕವಾಗಿ ಮರೆಯುತ್ತಾರೆ. ೪. ಹರಕೆ-ಹರಾಜು ಲೇಖನದ ಕೂತವ-ನಿಂತವ-ನೋಡುವವ ಎಂಬ ರೂಪಕ ಅತಿ ಹೆಚ್ಚು ಟೀಕೆಗೊಳಗಾಗಿತ್ತು. ಅಕ್ಷರ ಆ ರೂಪಕವನ್ನು ಮತ್ತೆ ಸಮರ್ಥಿಸಿದ್ದಾರೆ. ಈ ಪ್ರಳಯಾಂತಕ ರೂಪಕ ಹುಟ್ಟಿದ್ದು ಹೇಗೆ ಎಂಬ ರಹಸ್ಯವನ್ನೂ ಅವರು ಹೊರಗೆಡಹಿದ್ದಾರೆ. ಹೆಗ್ಗೋಡು ಕುಟುಂಬದ ಚಿಂತನೆಯ ಹಿಂದಿನ ಬೌದ್ಧಿಕ ವಲಯದ ಪ್ರಮುಖರಾದ ಅಶೀಶ್ ನಂದಿಯವರ ಹ್ಯುಮಿಲಿಯೇಷನ್ ಎಂಬ ಲೇಖನವನ್ನು ಆಧರಿಸಿ ಈ ರೂಪಕವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದು ಸಂಸ್ಕೃತಿಯೊಳಗಡೆ ಯಾವುದು ಅವಮಾನ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವುದು ಎಷ್ಟು ಸಂಕೀರ್ಣವಾದ ಸಮಸ್ಯೆಯೆಂಬುದನ್ನು ನಂದಿಯವರು ಆ ಲೇಖನದಲ್ಲಿ ವಿಶ್ಲೇಷಿಸಿದ್ದಾರಂತೆ. ಬಹುಶಃ ಮುಂದಿನ ಸಂಸ್ಕೃತಿ ಶಿಬಿರದ ವೇಳೆ ಶಿಬಿರಾರ್ಥಿಗಳು ಅಶೀಶ್ ನಂದಿಯವರಿಂದ ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಬಹುದು. ಗಾಂಧಿಯವರೇ ಆಗಲಿ, ಅಂಬೇಡ್ಕರ್‌ರೇ ಆಗಲಿ ಕೇವಲ ಇನ್ನೊಬ್ಬರ ಪರವಾಗಿ ಹೋರಾಟ ಮಾಡಲಿಲ್ಲ. ಜೊತೆಯಾಗಿ ಮಾಡುವುದಕ್ಕೂ ಪರವಾಗಿ ಮಾಡುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಜೊತೆಯಾಗಿ ಮಾಡುವ ಕೆಲಸಕ್ಕೆ ಆಳವಾದ ನೈತಿಕ ಶಕ್ತಿಯೂ ವೈಯಕ್ತಿಕ ಚಾರಿತ್ರ್ಯವೂ ಅಗತ್ಯವಾಗುತ್ತದೆ, ಪರವಾಗಿ ಮಾಡುವ ಕೆಲಸ ಹಾಗಲ್ಲ ಎಂದು ಅಕ್ಷರ ಟಿಪ್ಪಣಿ ಮಾಡಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ನಡೆಸಿದ ಹೋರಾಟಕ್ಕೆ ನೈತಿಕ ಶಕ್ತಿ, ವೈಯಕ್ತಿಕ ಚಾರಿತ್ರ್ಯ ಬೇಕಿರಲಿಲ್ಲ ಎಂದು ಅವರು ಸೂಚಿಸಬಹುದೆ? ಮಡೆಸ್ನಾನದ ವಿಷಯಕ್ಕೆ ಸಂಬಂಧಿಸಿದಂತೆ ಈ ಟಿಪ್ಪಣಿಯನ್ನು ಅನ್ವಯಿಸಿ ಹೇಳುವುದಾದರೆ, ಮಡೆಸ್ನಾನವನ್ನು ಮಾಡುವವರ ಪರವಾಗಿ ಪ್ರತಿಭಟನೆ ಅನಗತ್ಯ. ಒಂದು ವೇಳೆ ಮಡೆಸ್ನಾನ ಅಪಮಾನಕಾರಿ ಎಂದು ಮಾಡುವವರು ಭಾವಿಸುವುದಾದರೆ, ಅದಕ್ಕೆ ಅವರು ಹೋರಾಟಕ್ಕಿಳಿಯುವುದಾದರೆ ಮಾತ್ರ ಅವರ ಜತೆಗೂಡಿ ಹೊರಾಡಬಹುದು. ಆಗ ಮಾತ್ರ ಅದು ನೈತಿಕವಾಗುತ್ತದೆ! ಇದನ್ನು ಯಥಾಸ್ಥಿತಿವಾದ ಎಂದು ಕರೆಯದೆ ಇರಲು ಸಾಧ್ಯವೇ? ಹೊಸಬಗೆಯ ಸಂಸ್ಕೃತಿ ಚಿಂತನೆಯೆಂದರೆ ಯಥಾಸ್ಥಿತಿವಾದವೇ? ೫. ಪುರೋಹಿತಶಾಹಿ ಅಂದರೇನು? ಅದು ಜಾತಿ ಸೂಚಕವೇ? ವೃತ್ತಿ ಸೂಚಕವೆ? ಅಥವಾ ನಿರ್ದಿಷ್ಟ ಧೋರಣೆಗಳ ಸಮುಚ್ಚಯವೇ? ಎಂಬ ಬ್ರಾಕೆಟ್ಟಿನೊಳಗಿನ ಪ್ರಶ್ನೆಗಳನ್ನು ಅಕ್ಷರ ಎತ್ತಿದ್ದಾರೆ. ಪುರೋಹಿತಶಾಹಿ ಎನ್ನೋದು ಜಾತಿ ಸೂಚಕವೂ ಅಲ್ಲ, ವೃತ್ತಿ ಸೂಚಕವೂ ಅಲ್ಲ ಎಂಬುದನ್ನು ಅರಿಯದವರಷ್ಟು ಅಕ್ಷರ ಮುಗ್ಧರಲ್ಲ. ಪುರೋಹಿತಶಾಹಿಯನ್ನು ಜಾತಿಗೋ ವೃತ್ತಿಗೋ ಆರೋಪಿಸಿ ಈ ಚರ್ಚೆಯಲ್ಲಿ ಯಾರೂ ಮಾತನಾಡಿಲ್ಲ. ಪುರೋಹಿತಶಾಹಿಯನ್ನು ಕಟುವಾಗಿ ಟೀಕಿಸಿದ ವಿವೇಕಾನಂದ, ಕುವೆಂಪು, ಲೋಹಿಯಾ ಅವರಾದಿಯಾಗಿ ಯಾರೂ ಸಹ ಹೀಗೆ ಸರಳೀಕರಿಸಿ ವಿಶ್ಲೇಷಿಸಿಲ್ಲ. ಹೀಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಇವತ್ತಿನ ಕಾಲಮಾನದಲ್ಲಿ ಜಾತಿ ಕುರಿತ ಚರ್ಚೆ ಪಡೆದುಕೊಳ್ಳುವ ವಿಕೃತ ಸ್ವರೂಪಗಳಿಗೆ ಅನುಕೂಲಕರವಾದ ಸಣ್ಣ ಪ್ರಚೋದನೆಯೊಂದಕ್ಕೆ ಅವರು ಕಿಡಿಹಚ್ಚುವ ಯತ್ನದಲ್ಲಿದ್ದಾರೆ ಎನಿಸುತ್ತದೆ. ಕಡೆಯದಾಗಿ ಅಕ್ಷರ ತಮಗೆ ಈ ಲೇಖನ ಬರೆಯಲು ನಿಜಪ್ರೇರಣೆ ಏನೆಂಬುದನ್ನು ಹೇಳಿದ್ದಾರೆ. ನನ್ನ ತಂದೆ ಪುರುಸೊತ್ತಾದಾಗ ಪೂಜೆ ಮಾಡುತ್ತಿದ್ದರು; ನನ್ನ ಅಜ್ಜಿ ಹರಕೆಗಳನ್ನು ಹೊರುತ್ತಿದ್ದರು. ಇನ್ನು ನನ್ನ ಸುತ್ತಮುತ್ತಲಿರುವ, ಎಲ್ಲ ಜಾತಿಯ ಜನರೂ ಕೂಡಿರುವ ಸಮುದಾಯವು ದಿನಬೆಳಗಾದರೆ ಪೂಜೆ-ಪುನಸ್ಕಾರ-ಹಬ್ಬ-ಹರಕೆಗಳಲ್ಲೇ ಮುಳುಗಿರುವಂಥದ್ದು. ಇಂಥ ನಮ್ಮನ್ನೆಲ್ಲ ಹಿಂದುಳಿದವರೆಂದು ಪ್ರತಿಗಾಮಿಗಳೆಂದು ಮೂಢರೆಂದು ಯಾರಾದರೂ ಬಿಂಬಿಸಲೆತ್ನಿಸಿದರೆ ಅದು ನನಗೆ ಬೌದ್ಧಿಕ ಅಹಂಕಾರವಾಗಿ ಕಾಣುತ್ತದೆ ಎನ್ನುತ್ತಾರೆ ಅವರು. ಒಂದು ವಿಷಯವನ್ನು ಅವರು ಬೇಕೆಂದೇ ಮರೆತಿದ್ದಾರೆ. ಹರಕೆ-ಹರಾಜು ಲೇಖನವನ್ನು ಟೀಕೆಗೆ ಒಳಪಡಿಸಿದ ಎಲ್ಲರೂ ಇಂಥ ಹಿನ್ನೆಲೆಗಳಿಂದಲೇ ಬಂದವರು. ಪೂಜೆ, ವ್ರತ, ಹರಕೆ ಎಲ್ಲವೂ ವೈಯಕ್ತಿಕ ಆಚರಣೆಗಳು. ಅವು ನಂಬಿಕೆಗಳನ್ನು ಆಧರಿಸಿದ್ದು. ಅವುಗಳ ಕುರಿತು ಯಾರಿಗೂ ತಂಟೆ, ತಕರಾರಿಲ್ಲ. ತಕರಾರಿರುವುದು ಒಂದು ಸಮುದಾಯದವರು ಉಂಡು ಎದ್ದ ಮೇಲೆ, ಆ ಎಲೆಗಳ ಮೇಲೆ ಉಳಿದ ಸಮುದಾಯಗಳ ಜನರು ಉರುಳಾಡುವ ಅಸಹ್ಯದ ಕುರಿತು. ಅದು ಕೇವಲ ನಂಬಿಕೆಯ ಪ್ರಶ್ನೆ ಮಾತ್ರವಲ್ಲ. ಅಕ್ಷರ ಅವರು ಹೇಳುವ ಮಾನಾವಮಾನಗಳ ಪ್ರಶ್ನೆ, ಮನುಷ್ಯ ಘನತೆಯ ಪ್ರಶ್ನೆ, ವಿವಿಧ ಹಂತಗಳಲ್ಲಿ ಒಡೆದು ಚೂರಾಗಿರುವ ಸಮಾಜವನ್ನು ಸಮಾನವಾಗಿ ಬದುಕುವಂತೆ ಪ್ರೇರೇಪಿಸುವ ಕಾಲದ ಅಗತ್ಯದ ಪ್ರಶ್ನೆ, ಆಧುನಿಕ ಯುಗದ ಪ್ರಲೋಭನೆಗಳಿಗೆ ಒಳಗಾಗಿ ಮುಗ್ಧ ಜನರು ಅಸಹಾಯಕರಾಗಿ ಹುಡುಕಿಕೊಳ್ಳುತ್ತಿರುವ ಅಪಮಾರ್ಗಗಳ ಪ್ರಶ್ನೆ.
ಬೆಂಗಳೂರು,ನ.26- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ರಹಸ್ಯ ಸಮಾಲೋಚನೆ ನಡೆಸಿದ್ದಾರೆ. ಮತದಾರರ ಪಟ್ಟಿ ಅಕ್ರಮ, ಬಿಬಿಎಂಪಿ ಚುನಾವಣೆ ತಯಾರಿ, ಮುಂದಿನ ವಿಧಾನಸಭೆಯ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವಾರು ವಿಚಾರಗಳು ಈ ವೇಳೆ ಚರ್ಚೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಸಭೆಯನ್ನು ನಿನ್ನೆ ಬೆಂಗಳೂರಿನ ಹೊರವಲಯದಲ್ಲಿ ಕರೆಯಲಾಗಿತ್ತು. ಆದರೆ ಮಾಜಿ ಶಾಸಕ ಶ್ರೀಶೈಲಪ್ಪ ಬಿರದೂರು ಅವರ ಅಕಾಲಿಕ ನಿಧನದಿಂದಾಗಿ ಸಭೆ ಮುಂದೂಡಿಕೆಯಾಗಿದೆ. ಪ್ರತಿಪಕ್ಷದ ನಾಯಕ […] ಡಬಲ್ ಇಂಜಿನ್ ಸರ್ಕಾರವೇ ಗಡಿ ಸಮಸ್ಯೆಗೆ ಕಾರಣ : ಹೆಚ್‌ಡಿಕೆ ಬಾಗೇಪಲ್ಲಿ, ನ.26- ಬೆಳಗಾವಿ ಗಡಿ ಸಮಸ್ಯೆಗೆ ಡಬಲ್ ಇಂಜಿನ್ ಸರ್ಕಾರವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಬೀಚಗಾನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಗಡಿ ಸಮಸ್ಯೆ ಬರುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಬ್ಬೆಟ್ಟಿನ ಮುಖ್ಯಮಂತ್ರಿ ಎಂದು ಟೀಕಿಸಿದರು. ಶಿವಸೇನೆಯಿಂದ ಹೊಡೆದು ಬಂದ ಗುಂಪು ಬಿಜೆಪಿ ಜೊತೆ ಸೇರಿದ್ದಾರೆ. ಮಹಾರಾಷ್ಟ್ರಕ್ಕೆ ನಿಪ್ಪಾಣಿ ಸೇರಬೇಕು ಅಂತ ಒತ್ತಾಯ ಮಾಡಿದ್ದಾರೆ. ಮಹಾರಾಷ್ಟ್ರದವರಿಗೆ ಮುಂದಿನ ಲೋಕಸಭೆ ಚುನಾವಣೆಗೆ ಈ ವಿಚಾರ ಬೇಕು. ಕರ್ನಾಟಕದಲ್ಲಿ […] ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ , ಭ್ರಷ್ಟಾಚಾರದ ವಿಡಿಯೋ ವೈರಲ್ ಬೆಂಗಳೂರು, ನ.26- ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಭ್ರಷ್ಟಾಚಾರದ ಹಗರಣ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಣತಾಣದಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ. ಇತ್ತೀಚೆಗೆ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಕ್ಕಳು ಸಾವನ್ನಪ್ಪಿದ ಹೃದಯಾ ವಿದ್ರಾವಕ ಘಟನೆಯ ಕಹಿ ನೆನಪು ಮಾಸುವ ಮುನ್ನವೆ ತುಮಕೂರು ಜಿಲ್ಲಾಸ್ಪತ್ರೆಯ ಮತ್ತೊಂದು ಕರ್ಮಖಾಂಡದ ದರ್ಶನವಾಗಿದೆ. ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ ಆಸ್ಪತ್ರೆಯಲ್ಲಿರುವ ಸಿಬ್ಬಂದಿ ಮತ್ತು ಅಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಗಾರ್ಮೆಂಟ್ಸ್ ನೌಕರರೊಬ್ಬರು ತಮ್ಮ ಪತ್ನಿಗೆ […] ಮರಾಠಿಗರ ಪುಂಡಾಟಿಕೆ ಕನ್ನಡಿಗರ ಆಕ್ರೋಶ ಬೆಂಗಳೂರು,ನ.26- ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿವಿವಾದ ಮತ್ತೆ ಭುಗಿಲೇಳುವ ಲಕ್ಷಣಗಳು ಗೋಚರಿಸಿದ್ದು, ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಮರಾಠಿಗರ ಪುಂಡಾಟಕ್ಕೆ ಕನ್ನಡಿಗರು ಸಿಡಿದೆದ್ದಿದ್ದಾರೆ. ಕಳೆದ ರಾತ್ರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ಗಳಿಗೆ ಕಲ್ಲು ತೂರಾಟ ನಡೆಸಿ ಬಸ್‍ಗಳ ಗಾಜು ಒಡೆದು ಹಾಕಿ ಕಪ್ಪು ಮಸಿ ಬಳಿದಿದ್ದಾರೆ. ಮಹಾರಾಷ್ಟ್ರದ ಈ ಅತಿರೇಕದ ವರ್ತನೆಗೆ ಕರ್ನಾಟಕದಲ್ಲಿ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗಿದ್ದರೆ ಕನ್ನಡಪರ ಸಂಘಟ ನೆಗಳು ಕೂಡ ಬೀದಿಗಿಳಿದು ಮರಾಠಿಗರ ಪುಂಡಾಟಕ್ಕೆಕಡಿವಾಣ ಹಾಕಬೇಕೆಂದು ಎಚ್ಚರಿಸಿದ್ದಾರೆ. […] ಮತದಾರರ ಪಟ್ಟಿ ಮರು ಪರಿಷ್ಕರಣೆಗೆ ಡಿಕೆಶಿ ಆಗ್ರಹ ಬೆಂಗಳೂರು, ನ.26- ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಅಕ್ರಮಗಳು ನಡೆದಿರುವುದರಿಂದ ಮರು ಪರಿಷ್ಕರಣೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಮಾಹಿತಿ ಕಳವು ವಿಚಾರವಾಗಿ ಕಾಂಗ್ರೆಸ್ ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗವು ಹಿರಿಯ ಚುನಾವಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ನಾನು ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮೇಲಿನವರ ಆದೇಶದ ಮೇರೆಗೆ ನಾವು ಕೆಲಸ ಮಾಡಿದ್ದೇವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಈ ಆದೇಶ ಕೊಟ್ಟವರು ಯಾರು ಎಂಬುದು ಗೊತ್ತಾಗಬೇಕಿದೆ […] ವೋಟರ್ ಡೇಟಾ ಅಕ್ರಮ ನಡೆದಿಲ್ಲ ಎಂದಾದರೆ IAS ಅಧಿಕಾರಿಗಳ ಅಮಾನತಾಗಿದ್ದೇಕೆ..? ಬೆಂಗಳೂರು, ನ.26- ಮತದಾರರ ಪಟ್ಟಿಯಲ್ಲಿ ಅಕ್ರಮಗಳೇ ನಡೆದಿದ್ದ ಎಂದು ವಾದಿಸುತ್ತಿದ್ದ ಮುಖ್ಯಮಂತ್ರಿಯವರೆ, ಹಾಗಿದ್ದರೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು ಯಾಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮತದಾರರ ಪಟ್ಟಿ ಅಕ್ರಮಗಳ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹಗರಣಗಳ ಬಗ್ಗೆ ಬಿಜೆಪಿ ವರಸೆಗಳು ಹಾಸ್ಯಾಸ್ಪದವಾಗಿವೆ. ಮೊದಲು ಅಕ್ರಮವೇ ನಡೆದಿಲ್ಲ ಎಂದು ನಿರಾಕರಿಸಲಾಗುತ್ತದೆ. ಹಗರಣ ಹೊರಬಂದನಂತರ ಇದೊಂದು ಸಣ್ಣ ಲೋಪ ಎಂಬಂತೆ ಮಾತಾಡುತ್ತದೆ. ಹಗರಣದ ತೀವ್ರತೆ ಹೊರಬಂದಾಗ ಪ್ರಭಾವಿಗಳ ರಕ್ಷಣೆಗೆ ತಂತ್ರ ಹೂಡುತ್ತದೆ. ಪಿಎಸ್‍ಐ […] ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕಾಗಿ ಪಕ್ಷಾತೀತ ಹೋರಾಟಕ್ಕೆ ಸಜ್ಜು ಬೆಂಗಳೂರು, ನ.26- ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರನ್ನು ಆಗ್ರಹಿಸಿ ಪಕ್ಷಾತೀತ ಹೋರಾಟ ನಡೆಸಲು ಒಕ್ಕಲಿಗ ಸಮು ದಾಯ ಸಜ್ಜಾಗಿದ್ದು, ಹೋರಾಟದ ರೂಪುರೇಷೆ ಬಗ್ಗೆ ನಾಳೆ ಮಹತ್ವದ ಸಭೆ ನಡೆಯಲಿದೆ. ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10.30 ಗಂಟೆಗೆ ಒಕ್ಕಲಿಗರ ಮೀಸಲಾತಿ ಹೆಚ್ಚಿಸುವ ಹೋರಾಟದ ಕುರಿತ ಒಕ್ಕಲಿಗ ಸಮುದಾಯದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಮತ್ತು […] ರಾಜಧಾನಿಗೆ ಕಾಲಿಟ್ಟ ‘ಧರ್ಮ’ ದಂಗಲ್ ಬೆಂಗಳೂರು, ನ.26- ಕುಕ್ಕೆ ಸುಬ್ರಮಣ್ಯ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಅನ್ಯ ಭಾಷಿಕ ವ್ಯಾಪಾರಿಗಳು ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂಬ ಕೂಗು ಇದೀಗ ರಾಜಧಾನಿಗೂ ಕಾಲಿಟ್ಟಿದೆ. ಕೆಲವೆ ದಿನಗಳಲ್ಲಿನಡೆಯಲಿರುವ ವಿವಿಪುರಂ ಸುಬ್ರಮಣ್ಯ ಸ್ವಾಮಿ ರಥೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿಅನ್ಯ ಧರ್ಮಿಯ ವ್ಯಾಪಾರಿಗಳು ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ. ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ನಡೆಯಲಿರುವ ಷಷ್ಠಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಅನ್ಯಭಾಷಿಕ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಆ ಭಾಗದ ಹಿಂದೂ ಮುಖಂಡರುಗಳು ಒತ್ತಾಯಿಸುತ್ತಲೆ […] ಇತರೆ ವರ್ಗಗಳ ಮೀಸಲಾತಿ ಬೇಡಿಕೆ ಹೆಚ್ಚಳ : ಇಕ್ಕಟ್ಟಿನಲ್ಲಿ ಸರ್ಕಾರ ಬೆಂಗಳೂರು,ನ.26- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಿಸಿ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆಡಳಿತಾರೂಢ ಬಿಜೆಪಿಗೆ ಇತರೆ ಸಮುದಾಯಗಳ ಮೀಸಲಾತಿ ಹೆಚ್ಚಳ ತಲೆನೋವಾಗಿ ಪರಿಣಮಿಸುತ್ತಿದೆ. ವಿಧಾಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ರಾಜ್ಯದ ಪ್ರಬಲ ಸಮುದಾಯಗಳಾದ ಪಂಚಮಶಾಲಿ ಲಿಂಗಾಯಿತ, ಒಕ್ಕಲಿಗ ಮತ್ತು ಕುರುಬ ಸೇರಿದಂತೆ ಬೇರೆ ಬೇರೆ ಸಮುದಾಯದವರೂ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಗಡುವು ನೀಡುತ್ತಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಚುನಾವಣಾ ವರ್ಷ ಆಗಿರುವುದರಿಂದ ಯಾವುದೇ ಸಮುದಾಯವನ್ನು ಎದುರು ಹಾಕಿಕೊಳ್ಳುವಂತೆಯೂ ಇಲ್ಲ. […] ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಸಿದ್ಧತೆ ಬೆಂಗಳೂರು,ನ.26- ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಮೊಬೈಲ್ ಮುಕ್ತ ದಿನ ನಿಯಮ ಜಾರಿಗೆ ತರಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ ನಿಯಮ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದೆ. ಬ್ಯಾಗ್ ಲೆಸ್ ಡೇ ಬಳಿಕ ಮೊಬೈಲ್ ಲೆಸ್ ಡೇ ಪ್ರಯತ್ನಕ್ಕೆ ಮುಂದಾಗಿದ್ದು, ಪೋಷಕರ ಅಭಿಪ್ರಾಯದ ಮೇರೆಗೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ […] ← older About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಈಗ ಎಲ್ಲಾ ಪುರೋಗಾಮಿ ಶಕ್ತಿಗಳು ವಿಜಯನ್‌ರ ‘ನವ ಜ್ಞಾನ ಪುನರುಜ್ಜೀವನ’ ಚಳವಳಿಯನ್ನು ಬೆಂಬಲಿಸಬೇಕು. ಇಲ್ಲವಾದಲ್ಲಿ ಇಡೀ ಭಾರತೀಯ ಸಮಾಜ ಹಿನ್ನಡೆಗೆ ಗುರಿಯಾಗಬೇಕಾದೀತು. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಬೇಕೆಂಬ ಒತ್ತಾಯಕ್ಕೆ ಆರೆಸ್ಸೆಸ್‌ನ ಮೇಲ್ಜಾತಿಯ ಜನರ ಬೆಂಬಲವಿದೆಯೆಂದು ವಿಜಯನ್‌ರವರಿಗೆ ಗೊತ್ತಿದೆ. ಆದ್ದರಿಂದಲೇ ಅವರು ಈ ಒತ್ತಾಯವನ್ನು ‘ಮೇಲ್ಜಾತಿಯ ಒಂದು ಒಳ ಸಂಚು’ ಎಂದು ಸರಿಯಾಗಿಯೇ ಕರೆದಿದ್ದಾರೆ. ಕಾಂಚ ಐಲಯ್ಯ ಶೆಫರ್ಡ್ ಗ್ರಾಮೀಣ ಆಂಧ್ರ ಪ್ರದೇಶದಲ್ಲಿ ಅತ್ಯಾಚಾರಿಗಳು ತಮ್ಮ ಬಲಿಪಶುವಿಗೆ ಹೇಳುವ ಮಾತೊಂದಿದೆಯಂತೆ ‘‘ನನಗೆ ನಿನ್ನನ್ನು ರೇಪ್ ಮಾಡಲು ಬಿಡು- ಇಲ್ಲವಾದಲ್ಲಿ ನಾನು ನನ್ನದೇ ಅಂಗ (ಶಿಶ್ನ)ವನ್ನು ತುಂಡರಿಸಿಕೊಳ್ಳುತ್ತೇನೆ’’. ಈ ಮಾತು ಸ್ತ್ರೀ ದ್ವೇಷ ಹಾಗೂ ಅನ್ಯಾಕ್ರಮಣವಾದಿ ಪ್ರವೃತ್ತಿಗಳು ಎಷ್ಟು ಆಳವಾಗಿ ಕೂತಿವೆ ಎಂಬುದನ್ನು ಹೇಳುತ್ತದೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿದರೆ ನಾವು ಆತ್ಮಾಹುತಿ ಮಾಡಿಕೊಳ್ಳುತ್ತೇವೆಂಬ ಭಕ್ತರ ಬೆದರಿಕೆ ಕೂಡ ಅತ್ಯಾಚಾರಿಯ ಬೆದರಿಕೆಯಂತಹುದೇ ಎನ್ನಬಹುದು. ಹೀಗೆ ಆತ್ಮಾಹುತಿಗೆ ಪ್ರಯತ್ನಿಸಿದ ವ್ಯಕ್ತಿಯೊಬ್ಬ ಕೇರಳದಲ್ಲಿ ಮೃತನಾಗಿದ್ದಾನೆ. ಗಂಭೀರ ಬೆದರಿಕೆಯ ಇದೇ ರೀತಿಯ ರಾಜಕೀಯವನ್ನು 1990ರ ದಶಕದಲ್ಲಿ ಮೀಸಲಾತಿ ವಿರೋಧಿ ಚಳವಳಿಗಳ ಸಮಯದಲ್ಲೂ ಮಾಡಲಾಗಿತ್ತು. ಇಂತಹ ಸಂಸ್ಕೃತಿಯನ್ನು ವೈದಿಕಶಾಹಿ ಪಿತೃಪ್ರಧಾನ ಶಕ್ತಿಗಳು ಹರಪ್ಪ ನಾಗರಿಕತೆಯ ನಂತರದ ನಾಗರಿಕತೆಯಲ್ಲಿ ಅಳವಡಿಸಿಕೊಂಡಿದ್ದವು. ಅವು ಈಗ ಕೂಡ ಅದೇ ರೀತಿಯ ಮಹಿಳಾ ವಿರೋಧಿ, ದಲಿತ/ಶೂದ್ರ/ ಆದಿವಾಸಿ ವಿರೋಧಿ ಪ್ರವೃತ್ತಿಗಳನ್ನು ಉಳಿಸಿಕೊಂಡಿವೆ. ನಾನು ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋಗುತ್ತೇನೆ. ಭಾರತೀಯ ಉಪಖಂಡದಲ್ಲಿ ಅತ್ಯಂತ ಪ್ರಾಚೀನ ನಗರ, ಹರಪ್ಪ. ಆ ನಗರವನ್ನು ಆರ್ಯರ ದಾಳಿಗೆ 500 ವರ್ಷಗಳ ಮೊದಲು, ಋಗ್ವೇದ ಮತ್ತು ಇತರ ವೈದಿಕಶಾಹಿ ಪಠ್ಯಗಳನ್ನು ಬರೆಯುವ ಮೊದಲು ನಿರ್ಮಿಸಲಾಗಿತ್ತು. ಅದರ ನಿರ್ಮಾಣದಲ್ಲಿ ಪುರುಷ ಹಾಗೂ ಮಹಿಳಾ ಕಾರ್ಮಿಕರು ದುಡಿದಿದ್ದರು. ಅಗ್ನಿ ಮತ್ತು ವಾಯುವಿನ ಶಕ್ತಿಯನ್ನು ಬಳಸುವ ಮೂಲಕ ಆರ್ಯನ್ ವೈದಿಕ/ಬ್ರಾಹ್ಮಣಿಕ್ ಶಕ್ತಿಗಳು ಹರಪ್ಪ ನಾಗರಿಕತೆಯನ್ನು ನಾಶ ಮಾಡಿದವು. ಬಳಿಕ ವರ್ಣವ್ಯವಸ್ಥೆಯನ್ನು ಹಾಗೂ ಕ್ರೂರ ವೈದಿಕ ಪಿತೃಪ್ರಧಾನ ವ್ಯವಸ್ಥೆಯನ್ನು ಜಾರಿಗೆ ತಂದವು. ಕೇಸರಿಯನ್ನು ಒಂದು ವೈದಿಕ ಬಣ್ಣವಾಗಿಯೂ ಸ್ವಸ್ತಿಕವನ್ನು ತಮ್ಮ ಸಂಕೇತವಾಗಿಯೂ ಅವು ಅಳವಡಿಸಿಕೊಂಡವು. ಈಗ ಅದೇ ಆ ಕೇಸರಿ ಬಣ್ಣ ಬಿಜೆಪಿಯ ಹಾಗೂ ಅದರ ಸೈದ್ಧಾಂತಿಕ ಅಂಗವಾಗಿರುವ ಆರೆಸ್ಸೆಸ್‌ನ ಬಣ್ಣವಾಗಿದೆ. ಕೇಸರಿ ಯಾವತ್ತೂ ಶೂದ್ರರ, ದಲಿತರ ಮತ್ತು ಆದಿವಾಸಿಗಳ ಬಣ್ಣವಾಗಿರಲಿಲ್ಲ. ಬ್ರಾಹ್ಮಣರು ಕಪ್ಪು ಬಣ್ಣವನ್ನು ರಾಕ್ಷಸರ (ಡೆಮನಿಕ್) ಬಣ್ಣವೆಂದು ಘೋಷಿಸಿದರು ಮತ್ತು ಹೀಗಾಗಿ ಅದು ಪೆರಿಯಾರ್‌ವಾದಿಗಳ ಹಾಗೂ ದ್ರಾವಿಡರ ಬಣ್ಣವಾಯಿತು. ಹರಪ್ಪದ ಜನರು ಕರಿವರ್ಣದವರು; ಅವರ ಅಚ್ಚುಮೆಚ್ಚಿನ ಬಣ್ಣ ಎಮ್ಮೆಯ ಬಣ್ಣ, ಕಪ್ಪು ಬಣ್ಣವಾಗಿತ್ತೆಂದು ಈಗ ರುಜುವಾತಾಗಿದೆ. ಭಾರತದ ಹಾಲು ಉತ್ಪಾದನೆಗೆ ಗರಿಷ್ಠ ಕಾಣಿಕೆ ಸಲ್ಲಿಸುತ್ತಿರುವ ಪ್ರಾಣಿ ಎಮ್ಮೆ. ಆದರೆ ಕೇಸರಿ ಪಡೆಗಳು ಯಾವತ್ತೂ ಎಮ್ಮೆಯನ್ನು ಹಸುವಿಗೆ ಸಮಾನವಾಗಿ ನಡೆಸಿ ಕೊಂಡಿಲ್ಲ. ನನ್ನ ಪ್ರಕಾರ ಅಯ್ಯಪ್ಪ ಸ್ವಾಮಿ ಓರ್ವ ಶೂದ್ರ ಅಥವಾ ಆದಿವಾಸಿ ದೇವತೆ. ಆತ ಸ್ವತಃ ಕಪ್ಪು ಮೈಬಣ್ಣದವ. ಅಯ್ಯಪ್ಪ ಮಾಲೆ ಧರಿಸುವವರು ಕಪ್ಪು ಬಟ್ಟೆಗಳನ್ನು ಮಾತ್ರ ಧರಿಸುತ್ತಾರೆ. ಹೆಚ್ಚಾಗಿ ಒಂದು ಮುಂಡು ಮತ್ತು ಒಂದು ಅಂಗಿ ಧರಿಸುತ್ತಾರೆ. ಹರಪ್ಪ ಮತ್ತು ಅಯ್ಯಪ್ಪ ಎಂಬ ಹೆಸರುಗಳ ನಡುವೆ ಹೋಲಿಕೆ ಇರುವ ಸಾಮ್ಯ ಕೂಡ ಗಮನಾರ್ಹ. ಕಪ್ಪು ಮೈಬಣ್ಣದ ಇಂಡೋ- ದ್ರಾವಿಡರು ಹರಪ್ಪವನ್ನು ನಿರ್ಮಿಸಿದ್ದರು; ‘ಕಪ್ಪು’ ಬಣ್ಣದ ಅಯ್ಯಪ್ಪನನ್ನು ಶೂದ್ರರು, ದಲಿತರು ಹಾಗೂ ಆದಿವಾಸಿಗಳು ಪೂಜಿಸುತ್ತಾರೆ. ಬ್ರಾಹ್ಮಣರು, ವೈಶ್ಯರು, ಜೈನರು ಮತ್ತು ಕಾಯಸ್ಥರು ಸಾಮಾನ್ಯವಾಗಿ ಅಯ್ಯಪ್ಪ ದೇವಾಲಯಕ್ಕೆ ಹೋಗುವುದಿಲ್ಲ ಮತ್ತು ಮಾಲೆಯ ಉಡುಪು ಧರಿಸುವುದಿಲ್ಲ. ತೆಲುಗು ಜನರು ಅಯ್ಯಪ್ಪ ಭಕ್ತರಲ್ಲೇ ಅತಿದೊಡ್ಡ ಸಮೂಹವಾಗಿದ್ದಾರೆ. 66 ವರ್ಷಗಳ ನನ್ನ ಜೀವಿತದಲ್ಲಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಅಥವಾ ಆರ್ಯ, ವೈಶ್ಯ ಅಯ್ಯಪ್ಪ ದೀಕ್ಷೆ ಪಡೆದು ಸಾಂಪ್ರದಾಯಿಕ ಕಪ್ಪು ಬಟ್ಟೆಗಳನ್ನು ಧರಿಸಿ ಶಬರಿಮಲೆಗೆ ಹೋಗುವುದನ್ನು ನಾನು ನೋಡಿಲ್ಲ. ಮಹಿಳೆಯರು ಮಾಲೆ ಧರಿಸದಿದ್ದರೂ ಬಹಳಷ್ಟು ಮಂದಿ ಶಬರಿಮಲೆ ದೇವಾಲಯಕ್ಕೆ ಹೋಗುವುದನ್ನು ನಾನು ನನ್ನ ಬಾಲ್ಯದಲ್ಲಿ ಕಂಡದ್ದು ನೆನಪಾಗುತ್ತದೆ. ಮಾಲ ಆರಾಯ ಬುಡಕಟ್ಟು ಜನರು ಹೇಳುವಂತೆ 1970 ಮತ್ತು 1980ರ ದಶಕಗಳಲ್ಲಿ ಕೇರಳದ ಬ್ರಾಹ್ಮಣರು ದೇವಾಲಯವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮಹಿಳಾ ವಿರೋಧಿ ಆಚರಣೆಗಳನ್ನು ಆರಂಭಿಸಿದರು. ಅಯ್ಯಪ್ಪ ದ್ರಾವಿಡ ಪುರುಷ - ಸ್ತೀ ಸಮಾನತೆಯ ಒಂದು ಸಂಕೇತ, ತನ್ನ ಕೇಸರಿ ದಳದ ನಾಯಕತ್ವದಲ್ಲಿ ಆರ್ಯನ್ ಬ್ರಾಹ್ಮಣವಾದ (ಬ್ರಾಹ್ಮಣಿಸಂ)ಈಗ ಈ ಸಮಾನತೆಯ ದ್ರಾವಿಡ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಇದನ್ನು ತಡೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಯತ್ನಿಸುತ್ತಿದ್ದಾರೆ. ನಾರಾಯಣ ಗುರು ಮತ್ತು ಅಯ್ಯಂಕಲಿಯ ಬಳಿಕ ಪಿಣರಾಯಿ ವಿಜಯನ್ ಒಂದು ಅಯ್ಯಪ್ಪ ಪರವಾದ ಚಳವಳಿಯ ನೇತೃತ್ವ ವಹಿಸಿದ್ದಾರೆ. ಇದನ್ನು ಅವರು ಒಂದು ‘ನವ ಜ್ಞಾನ ಪುನರುಜ್ಜೀವನ’ ಎಂದು ಕರೆದಿದ್ದಾರೆ. ಬಂಗಾಲದಲ್ಲಿ ರಾಜಾರಾಮ್ ಮೋಹನ್‌ರಾಯ್, ಮಹಾರಾಷ್ಟ್ರದಲ್ಲಿ ಜ್ಯೋತಿರಾವ್ ಫುಲೆ, ಕೇರಳದಲ್ಲಿ ನಾರಾಯಣಗುರು ಮತ್ತು ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌ರವರಿಂದ ಆರಂಭಗೊಂಡ ಭಾರತೀಯ ಜ್ಞಾನ ಪುನರುಜ್ಜೀವನವು ಸತಿಸಹಗಮನ, ಬಾಲ್ಯವಿವಾಹ ಮತ್ತು ನಿರಕ್ಷರತೆಯಿಂದ ಮಹಿಳೆಯರನ್ನು ವಿಮೋಚನೆ ಗೊಳಿಸುವ ವಿಷಯದಿಂದಲೇ ಆರಂಭವಾಯಿತು. ಅಯ್ಯಪ್ಪ ಕೂಡಾ ಮಹಿಳೆಯರ ಆಧ್ಯಾತ್ಮಿಕ ಸಮಾನತೆಯ ಪರವಾಗಿಯೇ ಇರುವಾತ. ನಾರಾಯಣ ಗುರುವಿನ ಹಾಗೆಯೇ ವಿಜಯನ್ ಕೂಡ ಈಳವ ಸಮುದಾಯಕ್ಕೆ ಸೇರಿದವರು. ಈಗ ಎಲ್ಲಾ ಪುರೋಗಾಮಿ ಶಕ್ತಿಗಳು ಅವರ ‘ನವ ಜ್ಞಾನ ಪುನರುಜ್ಜೀವನ’ ಚಳವಳಿಯನ್ನು ಬೆಂಬಲಿಸಬೇಕು. ಇಲ್ಲವಾದಲ್ಲಿ ಇಡೀ ಭಾರತೀಯ ಸಮಾಜ ಹಿನ್ನಡೆಗೆ ಗುರಿಯಾಗಬೇಕಾದೀತು. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಬೇಕೆಂಬ ಒತ್ತಾಯಕ್ಕೆ ಆರೆಸ್ಸೆಸ್‌ನ ಮೇಲ್ಜಾತಿಯ ಜನರ ಬೆಂಬಲವಿದೆಯೆಂದು ವಿಜಯನ್‌ರವರಿಗೆ ಗೊತ್ತಿದೆ. ಆದ್ದರಿಂದಲೇ ಅವರು ಈ ಒತ್ತಾಯವನ್ನು ‘ಮೇಲ್ಜಾತಿಯ ಒಂದು ಒಳ ಸಂಚು’ ಎಂದು ಸರಿಯಾಗಿಯೇ ಕರೆದಿದ್ದಾರೆ. ಅವರಿಗೆ ಈಗಾಗಲೇ ತಮಿಳುನಾಡಿನ ಪೆರಿಯಾರ್ ವಾದಿಗಳ ಬೃಹತ್ ಬೆಂಬಲ ಸಿಗುತ್ತದೆ. ಅಯ್ಯಪ್ಪ ಭಕ್ತರು ಮತ್ತು ಪೆರಿಯಾರ್ ಅನುಯಾಯಿಗಳ ನಡುವೆ ಕಪ್ಪು ವಸ್ತ್ರ ಸಂಹಿತೆಯ ವಿಷಯದಲ್ಲಿ ಒಂದು ಸಮಾನ ಸಾಂಸ್ಕೃತಿಕ ಬೆಸುಗೆ ಇದೆ. ಎಂದೂ ಕಪ್ಪು ಬಣ್ಣವನ್ನು ಗೌರವಿಸದ ಅಥವಾ ಅಯ್ಯಪ್ಪ ಮಾಲೆಯನ್ನು ಧರಿಸದ ಆರೆಸ್ಸೆಸ್-ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳು ಶಬರಿಮಲೆ ದೇವಾಲಯಕ್ಕೆ ಯಾರು ಹೋಗಬಹುದು ಮತ್ತು ಯಾರು ಹೋಗಬಾರದು? ಎಂದು ಹೇಳಲು ಅವುಗಳಿಗೆ ಯಾವ ಹಕ್ಕಿದೆ? ಕೇಸರಿ ಪಡೆಯು ಕೇರಳದ ಕಮ್ಯುನಿಸ್ಟ್ ಸರಕಾರವನ್ನು ಉರುಳಿಸಲಿಕ್ಕಾಗಿ ಈ ಚಳವಳಿಯನ್ನು ಆರಂಭಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತೊಮ್ಮೆ ಯೂಟರ್ನ್ ಹೊಡೆದಿದ್ದಾರೆ. ಇತ್ತೀಚೆಗೆ ಬಾವಿಗೆ ಕಲ್ಲು ಬಿಸಾಡಿ ಆಳ ನೋಡುವ ಅವರ ಶೈಲಿ ಮತ್ತೊಮ್ಮೆ ಪುನರಾರ್ವತನೆಗೊಳ್ಳುತ್ತಿದೆ. ಅವರು ಯಾಕೆ ಹಾಗೆ ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತು. ಆದರೂ ಅವರ ಆಪ್ತರು ಗಮನಿಸುತ್ತಿರುವ ಪ್ರಕಾರ ಇದು ಅಲ್ಪಸಂಖ್ಯಾತರಲ್ಲಿ ಸಿದ್ಧರಾಮಯ್ಯ ಕಾಂಗ್ರೆಸ್ ಬಗ್ಗೆ ಕಾನ್ಫಿಡೆನ್ಸ್ ಹೆಚ್ಚಿಸುತ್ತಿರುವ ಹೆಜ್ಜೆಗಳೆಂದು ಹೇಳಲಾಗುತ್ತಿದೆ. ತಾವು ಮುಂದಿನ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ ಏನು ಮಾಡಲಿದ್ದೇವೆ ಎನ್ನುವುದರ ಝಲಕ್ ಇದು ಎಂದೇ ಅಲ್ಪಸಂಖ್ಯಾತ ಘಟಕದ ಕಾಂಗ್ರೆಸ್ಸಿಗರ ಅನಿಸಿಕೆ. ಸಿದ್ಧರಾಮಯ್ಯ ಅವರಿಗೆ ತಾವು ಈ ಸಲ ಏನು ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟರೂ ಅಲ್ಪಸಂಖ್ಯಾತರು ನಂಬಲ್ಲ ಎನ್ನುವುದು ಗೊತ್ತಾಗಿದೆ. ಅಲ್ಪಸಂಖ್ಯಾತರು ನಿರ್ಣಾಯಕರಾಗಿರುವ ಕ್ಷೇತ್ರಗಳಲ್ಲಿ ಈ ಬಾರಿ ಭಾರತೀಯ ಜನತಾ ಪಾರ್ಟಿ ಗೆಲ್ಲದಿದ್ದರೂ ಜೆಡಿಎಸ್ ಗೆಲ್ಲಬಹುದು ಎಂದು ಅವರಿಗೆ ಆಂತರಿಕ ಸಮೀಕ್ಷೆಗಳು ಹೇಳಿವೆ. ಇನ್ನೊಂದು ಕಡೆಯಲ್ಲಿ ಮೋದಿ-ಅಮಿತ್ ಶಾ ಜೋಡಿ ಕರ್ನಾಟಕದಲ್ಲಿ ಎಸೆಯುತ್ತಿರುವ ದಾಳಕ್ಕೆ ಯಡಿಯೂರಪ್ಪನವರ ಮುಖ ನೋಡಿ ಅಲ್ಲದಿದ್ದರೂ ಶಾ-ಮೋದಿ ಮುಖ ನೋಡಿ ಪ್ರಜ್ಞಾವಂತ ಮತದಾರ ಬಿಜೆಪಿ ಕೈಯಲ್ಲಿ ಅಧಿಕಾರ ಕೊಡೋಣ ಎಂದು ತೀರ್ಮಾನಿಸಿಬಿಟ್ಟಿರುವುದು ಅವರಿಗೆ ಗೊತ್ತಿದೆ. ಅದರ ನಡುವೆ ಹಿಂದೂ ಸಂಘಟನೆಗಳ ಹುಡುಗರು ಈ ಬಾರಿ ತಮ್ಮ ಓರಗೆಯ ಯುವಕರ ಹತ್ಯೆಗಳಿಗೆ ಮತದಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸುವ ಮೂಲಕ ಪ್ರತೀಕಾರ ತೀರಿಸಲಿದ್ದಾರೆ ಎನ್ನುವುದರ ಅರಿವು ಸಿದ್ಧರಾಮಯ್ಯ ಅವರಿಗೆ ಇದೆ. ಈ ಹಂತದಲ್ಲಿ ಕಾಂಗ್ರೆಸ್ಸನ್ನು ಅನಾಥವಾಗಿ ಸಮುದ್ರದ ಮಧ್ಯೆ ಬಿಟ್ಟು ವರುಣಾ ಕ್ಷೇತ್ರದಲ್ಲಿ ಕಾಲು ಚಾಚಿ ಮಲಗಿದರೆ ಸೋನಿಯಾ, ರಾಹುಲ್ ಐದು ವರ್ಷ ತನ್ನನ್ನು ಏನು ಬೇಕಾದರೂ ಮಾಡು ಎಂದು ಬಿಟ್ಟುಬಿಟ್ಟದ್ದಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಗೊತ್ತಿರುವ ಕಾರಣ ಸಿದ್ಧರಾಮಯ್ಯ ತನ್ನ ಬತ್ತಳಿಕೆಯಲ್ಲಿರುವ ಟ್ರೇಲರ್ ಗಳನ್ನು ಅಲ್ಪಸಂಖ್ಯಾತರಿಗೆ ತೋರಿಸಿ ಆ ಮತಬ್ಯಾಂಕ್ ಗಟ್ಟಿ ಮಾಡಲು ಸಿಮೆಂಟ್ ಮತ್ತು ಮರಳು ಕಲೆಸಿಕೊಳ್ಳುತ್ತಿದ್ದಾರೆ. ನನಗೆ ಗೊತ್ತೆ ಇರಲಿಲ್ಲ… ಆದರೆ ಯಾವಾಗ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆಯವರು ಕಾಂಗ್ರೆಸ್ ಶಾಸಕರ ಮುಂದೆನೆ ಸಿಎಂಗೆ ತಿರುಗೇಟು ಕೊಟ್ಟರೋ, ಹಿರಿಯ ಪೇಜಾವರ ಶ್ರೀಗಳು ತಾವು ಮಠ ಬಿಟ್ಟು ಹೋಗುತ್ತೇವೆ, ಸರಕಾರದ ಸಿಬ್ಬಂದಿಯಾಗುವುದಿಲ್ಲ ಎಂದರೋ, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರೋ ಸಿದ್ಧರಾಮಯ್ಯನವರಿಗೆ ವಿಷಯ ಮನದಟ್ಟಾಯಿತು. ತಾನು ಹೀಗೆ ಹಟ ಮಾಡಿದರೆ ಗೆಲ್ಲುವುದು ಬಿಡಿ, ಡೆಪಾಸಿಟ್ ಹಿಂದಕ್ಕೆ ತೆಗೆದುಕೊಳ್ಳಲು ಹೋದರೆ ಯಾವನಯ್ಯಾ ನೀನು, ಮುಂದೆ ಹೋಗು ಎಂದು ಭಿಕ್ಷುಕನಿಗೆ ಅಟ್ಟಿದಂತೆ ತನ್ನ ಗುರುತು ಕೂಡ ಸಿಗದಷ್ಟು ರೀತಿಯಲ್ಲಿ ತನ್ನನ್ನು ಸೋಲಿಸಿಬಿಡುತ್ತಾರೆ ಎಂದು ಗ್ಯಾರಂಟಿಯಾಗಿದೆ. ಅದಕ್ಕೆ ಸಿದ್ದು ಹೊಸ ವರಸೆ ಶುರು ಮಾಡಿದ್ದಾರೆ. ನನಗೆ ಗೊತ್ತೆ ಇರಲಿಲ್ಲ! ಒಂದು ರಾಜ್ಯದ ಮುಖ್ಯಮಂತ್ರಿಗೆ ತನ್ನ ಬೇರೆ ಇಲಾಖೆಗಳಲ್ಲಿ ನಡೆಯುವ ಪ್ರತಿಯೊಂದು ಪತ್ರ ವ್ಯವಹಾರ ಗೊತ್ತಿರಲೇ ಬೇಕೆಂದಿಲ್ಲ. ಆದರೆ ಆ ಇಲಾಖೆಯ ಮಂತ್ರಿಗೆ ಗೊತ್ತಿಲ್ಲದೆ ಇಂತಹ ಸುತ್ತೋಲೆ ಹೊರಬರಲು ಸಾಧ್ಯವೇ ಇಲ್ಲ. ಮಂತ್ರಿಗೆ ಗೊತ್ತಾದ ಕೂಡಲೇ ತಾವು ಕಳುಹಿಸುತ್ತಿರುವ ಸುತ್ತೋಲೆ ತಮ್ಮದೇ ಸರಕಾರದ ಡೆತ್ ಸರ್ಟಿಫಿಕೇಟ್ ತರಹ ಇದೆಯಲ್ಲ ಎಂದು ಅರಿವಿಗೆ ಬರದೇ ಇರಲ್ಲ. ಅಂತಹ ನೋಟಿಸ್ ಇದು. ಹಾಗೆ ಗೊತ್ತಾದ ಕೂಡಲೇ ಆ ಮಂತ್ರಿ ಖಂಡಿತವಾಗಿಯೂ ರಾತ್ರಿ ನಿದ್ರೆ ಮಾಡದಿದ್ದರೂ ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಸಿಎಂ ಅಧಿಕೃತ ನಿವಾಸದ ಹೊರಗೆ ಕುಕ್ಕರಗಾಲಿನಲ್ಲಿ ಕುಳಿತು ಕಾದು ಸಿಎಂಗೆ ಹೇಳಿಯೇ ಮುಂದುವರೆಯುತ್ತಾರೆ. ಇಲ್ಲಿ ಕೂಡ ಹಾಗೆ ಆಗಿರಬಹುದು. ಆದರೆ ಸಿದ್ಧರಾಮಯ್ಯ ಸ್ಟೈಲ್ ನಮಗೆ ಗೊತ್ತೆ ಇದೆ. ಯಾರು ಏನೇ ಹೇಳಿದರೂ “ಏ ಬಿಡಯ್ಯ, ಅದೇನ್ ಆಗುತ್ತೆ, ಕಳಿಸೋ, ನೋಡೆ ಬಿಡೋಣ” ಎಂದು ಹೇಳಿರುವ ಸಾಧ್ಯತೆ ಇದೆ. ಒಂದು ವೇಳೆ ವಿವಾದ ಆದ್ರೆ ಹಿಂದಕ್ಕೆ ಪಡೆದುಕೊಳ್ಳುವುದು, ಅಲ್ಪಸಂಖ್ಯಾತರಿಗೆ ಸಂದೇಶ ಕಳುಹಿಸುವುದು. ವಿವಾದ ಆಗದಿದ್ದರೆ ತಾವು ಏನು ಮಾಡಿದರೂ ಹಿಂದೂಗಳು ಏನು ಮಾತನಾಡುವುದಿಲ್ಲ ಎಂದು ಅಲ್ಪಸಂಖ್ಯಾತರನ್ನು ಹಿಂದೆಯಿಂದ ಕರೆಸಿ ಖುಷಿಪಡಿಸುವುದು. ಮೊನ್ನೆ ಸಚಿವ ಯುಟಿ ಖಾದರ್ ಅವರ ಬೆಂಗಳೂರು ನಿವಾಸದಲ್ಲಿ ರಾಜ್ಯ ಮುಸ್ಲಿಂ ಮುಖಂಡರೊಂದಿಗೆ ತಡರಾತ್ರಿಯ ತನಕ ಊಟ, ಸಮಾಲೋಚನೆ ಮಾಡಿ ಬಂದಿರುವ ಸಿಎಂ ಮ್ಯಾಚ್ ಎಂಡ್ ಆಗುವ ಒಳಗೆ ವಿನ್ ಆಗಲು ಬ್ಯಾಟ್ ಯದ್ವಾತದ್ವಾ ಬೀಸಬೇಕು ಎಂದು ನಿರ್ಧರಿಸಿಬಿಟ್ಟಿದ್ದಾರೆ. ಆವತ್ತು ಉಡುಪಿ ಮಠದ ವಿಷಯದಲ್ಲಿ ಏನು ಮಾಡಿದ್ರಿ… ತನಗೆ ಇಂತಹ ಸುತ್ತೋಲೆ ಹೊರಡಿಸಿದ್ದರ ಬಗ್ಗೆ ಗೊತ್ತೆ ಇರಲಿಲ್ಲ ಎಂದು ಸಾರ್ವಜನಿಕರ ಕಿವಿಯ ಮೇಲೆ ಲಾಲ್ ಭಾಗಿನ ಒಂದೊಂದು ಗುಲಾಬಿ ಇಟ್ಟು ಚೆಂದ ನೋಡುತ್ತಿರುವ ಸಿದ್ಧರಾಮಯ್ಯನವರು ತಾವು ಮೂರು ವರ್ಷಗಳ ಹಿಂದೆ ಹಟ ಮಾಡಿದ್ದ ಒಂದು ವಿಷಯ ಮರೆತಿರಬಹುದು. ಆದರೆ ಕರಾವಳಿಯ ಜನ ಮರೆತಿಲ್ಲ. ಸಿದ್ದು ಶತಾಯಗತಾಯ ಉಡುಪಿ ಶ್ರೀಕೃಷ್ಣ ಮಠವನ್ನು ತಮ್ಮ ಸರಕಾರದ ಸುಪದ್ಧಿಗೆ ತರಬೇಕು ಎಂದು ಪ್ರಯತ್ನಪಟ್ಟಿದ್ದರು. ಆದರೆ ಶ್ರೀಕೃಷ್ಣ ಭಗವಂತ ಸಿದ್ದು ಕೈಗೆ ಹೋಗಲು ಬಯಸಲೇ ಇಲ್ಲ. ಶ್ರೀಕೃಷ್ಣಮಠವನ್ನು ತನ್ನ ತೆಕ್ಕೆಗೆ ತೆಗೆದು ಬೀಗಬೇಕೆಂದಿದ್ದ ಸಿದ್ಧರಾಮಯ್ಯ ಆವತ್ತಿನಿಂದ ಇವತ್ತಿನ ತನಕ ಅದಕ್ಕೆ ಏನು ಪ್ರಯತ್ನ ಮಾಡಿಲ್ಲ ಎನ್ನುವುದೂ ಒಂದೇ, ಸಿದ್ಧರಾಮಯ್ಯ ಮುಂದಿನ ಬಾರಿ ಚುನಾವಣೆಗೆ ನಿಲ್ಲಲ್ಲ ಎಂದು ಹೇಳುವುದು ಒಂದೇ. ಒಂದೋ ಸಿದ್ಧರಾಮಯ್ಯ ಇಂತಹ ನಡೆಗಳನ್ನು ಮಾಡಿ ನಾಡಿದ್ದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುವಾಗ ಕಾಂಗ್ರೆಸ್ಸ್ ಎಲ್ಲಿದೆ ಎಂದು ಹುಡುಕುವ ಹಾಗೆ ಮಾಡುತ್ತಾರೆ ಅಥವಾ ಸಿದ್ದುವಿನ ಅಹಂಕಾರದಿಂದ ಬೇಸತ್ತ ಕಾಂಗ್ರೆಸ್ಸಿಗರು ಸಿದ್ದುವಿಗೆ ಗೊತ್ತಾಗದೇ ಗುಂಡಿ ತೋಡಿ ಮಣ್ಣು ಮುಚ್ಚಿ “ಸಿದ್ಧರಾಮಯ್ಯ ಹಮ್ ಕೋ ಚೋಡ್ ಕೆ ಚಲ್ ಗಯೇ” ಎಂದು ರಾಹುಲ್ ಗಾಂಧಿಗೆ ಹೇಳಿ ಕಥೆ ಕ್ಲೋಸ್ ಮಾಡುತ್ತಾರೆ!!
ಇವತ್ತು ಹುಷಾರಿಲ್ಲ ಅಂತ ಡಾಕ್ಟರ್ ಹತ್ರ ಹೋಗಿದ್ದೆ, ನನಗಿಂತ ಮೊದಲೇ ಬಂದವರು ಒಬ್ಬರಿದ್ದರು ಹಾಗೇ ಕಾಯುತ್ತಾ ಕುಳಿತಿದ್ದೆ. ಆಗ ಸಲ್ಪ ವಯಸ್ಸಾದ ಲೇಡಿ ಮತ್ತೆ ಅವರ ಮಗ ಅನ್ನಿಸುತ್ತೆ ಅಲ್ಲಿಗೆ ಬಂದರು. ಸಲ್ಪ ಗ್ರಾಂಡ್ ಆಗೇ ಡ್ರೆಸ್ ಮಾಡ್ಕೊಂಡಿದ್ರು, ಎಲ್ಲೋ ಮದುವೆ ಅಥವಾ ರಿಸೆಪ್ಷನ್ ಗೆ ಹೋಗುವವರಿರಬೇಕು ಅನ್ನಿಸ್ತಿತ್ತು.. ನನ್ನ ನಂತರ ಮತ್ಯಾರೂ ಇರ್ಲಿಲ್ಲ, ಸೋ ಇಬ್ಬರ ಚೆಕ್ ಅಪ್ ಮುಗಿಯೋ ತನಕ ಅವರು ಕಾಯಬೇಕಿತ್ತು ಅಷ್ಟೆ. ಅವರು ನನ್ನತ್ರ ಹೇಳಿದ್ರು.. ನಮ್ಮ ಅಮ್ಮನಿಗೆ ಬಿಪಿ ತುಂಬಾ ಜಾಸ್ತಿ ಇದೆ ಬೇಗ ತೋರಿಸಿಕೊಂಡು ಹೋಗ್ಬಿಡ್ತೀವಿ. ಅವರನ್ನು ನೋಡಿದೆ ನಿಜ ಹೇಳ್ತಿದಾರೋ ಸುಳ್ಳು ಹೇಳ್ತಿದಾರೋ ಗೊತ್ತಾಗ್ಲಿಲ್ಲ.. ನಾನು ಹೇಳಿದೆ, ನನಗೆ ಜ್ವರ ಸುಡುತ್ತಾ ಇದೆ, ನಾನು ಕಾಯುತ್ತನೂ ಸಲ್ಪ ಹೊತ್ತಾಯಿತು ಅಂದೆ. ಅವರು ಅಲ್ಲೇ ಕಾಯುತ್ತಾ ನಿಂತರು, ನನ್ನ ಸರದಿ ಬಂದಾಗ ಅವರಿಗೆ ಬಿಟ್ಟುಬಿಡೋಣ ಇಷ್ಟು ಹೊತ್ತು ಕಾದಿದ್ದೀನಲ್ಲ ಇವರದ್ದಾಗುವವರೆಗೂ ಕಾದೇ ಬಿಡೋಣ ಅಂದುಕೊಂಡೆ. ಆದ್ರೆ ಈಗಲೇ ಹೇಳೋದು ಬೇಡ ನನ್ನ ಸರದಿ ಬಂದಾಗ ಅವರಿಗೆ ಹೋಗಲು ಹೇಳಿದ್ರಾಯ್ತು ಅಂತ ಸುಮ್ಮನಿದ್ದೆ. ಆದರೆ ಅವರಿಗೆ ಒಂದೈದು ನಿಮಿಷವೂ ಕಾಯಲಾಗದೆ ಅಲ್ಲಿಂದ ಹೊರಟು ಹೋದರು.. ಅವರು ಹೇಳಿದಂತೆ ಅವರ ಅಮ್ಮನಿಗೆ ಬಿಪಿ ಜಾಸ್ತಿ ಇದ್ದಿದ್ದೇ ನಿಜ ಆಗಿದ್ರೆ ಸಲ್ಪ ಹೊತ್ತು ಕಾದು ಡಾಕ್ಟರ್ ಹತ್ತಿರ ತೋರಿಸಿಕೊಂಡೇ ಹೋಗುತ್ತಿದ್ದರು, ಇನ್ನು ಸಲ್ಪ ಕಾಯಬೇಕು ಅಂದಾಗ ಬಿಪಿ ಕಮ್ಮಿ ಆಯಿತಾ? ಜನಕ್ಕೆ ಅನುಕಂಪ ತೋರಿಸ್ತಾರೆ ಅಂದರೆ ದುರ್ಬಳಕೆ ಮಾಡಿಕೊಳ್ಳೋರೇ ಹೆಚ್ಚು ಅಂತ ಬೇಸರ ಆಯಿತು. About Aravinda Vishwanathapura Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
ಫಿರ್ಯಾದಿ ತುಕಾರಾಮ ತಂದೆ ಮಾಣಿಕ ವಯ: 35 ವರ್ಷ, ಜಾತಿ: ವಡ್ಡರ, ಸಾ: ಮಳಚಾಪೂರ ರವರ ದೊಡ್ಡಮ್ಮ ಹಣುಮವ್ವಾ ಗಂಡ ಹಣಮಂತ ರವರು ಈಗ ಸುಮಾರು 4-5 ವರ್ಷಗಳಿಂದ ಹುಚ್ಚಳಾಗಿದ್ದು, ಅಲ್ಲಿ ಇಲ್ಲಿ ತಿರುಗಾಡುತ್ತಾ ಇರುತ್ತಿದ್ದಳು, ದಿನಾಂಕ 01-11-2016 ರಂದು ಮನೆಯಿಂದ ಯಾರಿಗು ಹೇಳದೆ ಕೆಳದೆ ಹೊರಟು ಹೊಗಿದ್ದು, ಮನೆಯವರು ಎಲ್ಲಾ ಕಡೆ ಹುಡುಕಿದರು ದೊಡ್ಡಮ್ಮ ಸಿಕ್ಕಿಲ್ಲಾ, ದಿನಾಂಕ 03-11-2016 ರಂದು ಗೋಧಿಹಿಪ್ಪರ್ಗಾ ಗ್ರಾಮದಿಂದ ಯಾರೋ ಫಿರ್ಯಾದಿಗೆ ಕರೆ ಮಾಡಿ ನಿನ್ನ ದೊಡ್ಡಮ್ಮ ನಮ್ಮ ಗ್ರಾಮದ ಶಂಕ್ರೆಪ್ಪಾ ಹರಪಳ್ಳೆ ರವರ ಹೊಲದಲ್ಲಿ ನೀರಿನ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ ಅಂತಾ ಮಾಹಿತಿ ತಿಳಿಸಿದ ಕೂಡಲೆ ಫಿರ್ಯಾದಿಯು ತಮ್ಮ ಗ್ರಾಮದಿಂದ ಗೋಧಿಹಿಪ್ಪರ್ಗಾ ಗ್ರಾಮಕ್ಕೆ ಹೋಗಿ ನೋಡಲು ದೊಡ್ಡಮ್ಮ ನೀರಿನ ಕಾಲುವೆಯಲ್ಲಿ ಬಿದ್ದು ಮೃತಪ್ಪಟ್ಟಿದ್ದು ಇರುತ್ತದೆ, ಸದರಿ ಘಟನೆ ದಿನಾಂಕ 02-11-2016 ರಿಂದ 03-11-2016 ರಂದು 0500 ಗಂಟೆಯ ಮದದ್ಯಾವಧಿಯಲ್ಲಿ ಜರುಗಿದ್ದು ಇರುತ್ತದೆ, ದೊಡ್ಡಮ್ಮ ಹುಚ್ಚಳಾಗಿದ್ದು, ತಾನಾಗಿಯೇ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. £ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 219/2016, PÀ®A 379 L¦¹ :- ¢£ÁAPÀ 03-11-2016 gÀAzÀÄ ¦üAiÀiÁ𢠥ÁAqÀÄgÀAUï vÀAzÉ UÀÄAqÀ¥Áà ªÀdgÉ, ªÀAiÀÄ: 62 ªÀµÀð, eÁw: J¸ï.¹ (zÀ°vÀ), ¸Á: £ÁªÀzÀUÉÃj, ©ÃzÀgï gÀªÀgÀÄ ©ÃzÀgÀ£À J¸ï.©.L ªÀÄÄRå ±ÁSÉUÉ vÀ£Àß »ÃgÉÆà ¥sÁåµÀ£ï ¥sÉÆæà ªÉÆÃmÁgï ¸ÉÊPÀ¯ï £ÀA. PÉJ-38/PÀÆå-7337 £ÉÃzÀgÀ ªÉÄÃ¯É §AzÀÄ ªÁºÀ£ÀªÀ£ÀÄß ¨ÁåAQ£À ªÀÄÄAzÉ ¤°è¹ ¨ÁåAPï M¼ÀUÉ ºÉÆÃV vÀ£Àß SÁvÉAiÀÄ°èzÀÝ 12,00,000/- gÀÆ UÀ¼À£ÀÄß qÁæ ªÀiÁrPÉÆAqÀÄ PÉÊaîzÀ°è ºÁQPÉÆAqÀÄ ¨ÁåAQ¤AzÀ ºÉÆgÀUÉ §AzÀÄ ºÀtªÀ£ÀÄß ¥ÉmÉÆæïï mÁåAPï ªÉÄÃ¯É ElÄÖ vÀ£Àß ªÀÄUÀ ²ªÀPÀĪÀiÁgÀ£ÉÆA¢UÉ ªÉÆèÉʯï£À°è ªÀiÁvÀ£ÁqÀÄvÁÛ EgÀĪÁUÀ AiÀiÁgÉÆà C¥ÀjavÀ ªÀåQÛ ¦üAiÀiÁð¢UÉ ¤ªÀÄä zÀÄqÀÄØ PɼÀUÉ ©¢ÝgÀÄvÀÛªÉ CAvÁ ºÉýzÁUÀ ¦üAiÀiÁð¢AiÀÄÄ »AzÉ wgÀÄV £ÉÆÃqÀĪÀµÀÖgÀ°è ªÉÆÃmÁgï ¸ÉÊPÀ¯ï ªÉÄÃ¯É EnÖzÀ £ÀUÀzÀÄ ºÀt 12,00,000/- gÀÆ. UÀ¼À£ÀÄß AiÀiÁgÉÆà PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ªÀÄÄqÀ© ¥Éưøï oÁuÉ UÀÄ£Éß £ÀA. 111/2016, PÀ®A 406, 420 eÉÆvÉ 34 L¦¹ :- ದಿನಾಂಕ 03-11-2016 ರಂದು ಫಿರ್ಯಾದಿ ಬಿ.ಗುರುಪ್ರಸಾದ ಕಾರ್ಯದರ್ಶಿಗಳು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೊಠಡಿ ಸಂಖ್ಯೆ: 107 ಬಹುಮಹಡಿ ಕಟ್ಟಡ (ಕ್ಯಾಂಟೀನ್ ಹಿಂಭಾಗ) ಡಾ|| ಅಂಬೇಡ್ಕರ್ ವಿಧಿ ಬೆಂಗಳೂರು ರವರು ಒಂದು ಅಂಚೆ ಮುಖಾಂತರ ಕಾರ್ಯಾಲಯದ ಲೇಟರ ಪ್ಯಾಡ ಮೇಲೆ ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಕಲಾ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆ ಮುಡಬಿವಾಡಿ ತಾ|| ಬಸವಕಲ್ಯಾಣ ಬೀದರ ಜಿಲ್ಲೆ ಇವರ ಅರ್ಜಿ ದಿನಾಂಕ 09-01-2013 ರಲ್ಲಿ ಈ ಕೆಳಕಂಡ ದಾಖಲಾತಿಗಳನ್ನು ಒದಗಿಸಿ ಮುಡಬಿವಾಡಿ ಗ್ರಾಮದಲ್ಲಿ ಈ ಸಂಸ್ಥೆ ಹೊಂದಿರುವ 30*40 ಅಳತೆಯ ನಿವೇಶನದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ರೂಪಾಯಿ 10 ಲಕ್ಷಗಳು ಅನುದಾನ ಮಂಜೂರಾತಿ ಕೋರಿ ಅನುದಾನ ಪಡೆದಿರುತ್ತಾರೆ, 1) ಬೀದರ ಜಿಲ್ಲೆ ಸಹಕಾರಿ ಸಂಘಗಳ ನೊಂದಣಿ ಅಧಿಕಾರಿಗಳು ನೀಡಿರುವ ನೊಂದಣಿ ಪತ್ರ ಸಂ. 238/2007-08 ದಿನಾಂಕ 23-11-2007 ರಂದು ಸಂಸ್ಥೆಯ ಪದಾಧಿಕಾರಿಗಳ ವಿವರ ಹಾಗೂ ಬೈಲಾ ಪ್ರತಿ, 2) ಗ್ರಾಮ ಪಂಚಾಯತಿ ಮುಡಬಿವಾಡಿ ನೀಡಿರುವ ನಿವೇಶನದ ಮಾಲಿಕತ್ವದ ದಾಖಲೆ ಮತ್ತು ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಪರವಾನಿಗೆ, 3) ನಿವೇಶನದ ನೀಲಿ ನಕಾಶೆ ಈ ನಕಾಶೆಗೆ ಗ್ರಾಮ ಪಂಚಾಯತಿ ಅನುಮೋದನೆ ನೀಡಿರುವದಿಲ್ಲಾ, 4) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ವಿಭಾಗ ಬಸವಕಲ್ಯಾಣ ಇವರು ತಯಾರಿಸಿದ ಸಾಂಸ್ಕೃತಿಕ ಭವನದ ಅಂದಾಜು ಪ್ರತಿ ರೂಪಾಯಿ 12 ಲಕ್ಷ ಮೊತ್ತ, 5) ಈ ದಾಖಲೆಗಳನ್ನು ಪರಿಗಣಿಸಿ ಪ್ರಾಧಿಕಾರವು 2012-13 ನೇ ಸಾಲಿನ ಕ್ರೀಯಾ ಯೋಜನೆಯಂತೆ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ರೂಪಾಯಿ 10 ಲಕ್ಷ ಅನುದಾನ ಮಂಜೂರು ಮಾಡಿ ಮೊದಲನೇಯ ಕಂತಾಗಿ ರೂಪಾಯಿ 5 ಲಕ್ಷ ಪ್ರಾಧಿಕಾರದ ಆದೇಶ ಸಂ. ಖಗಪ್ರಅಪ್ರಾ/138/2012-13 ದಿನಾಂಕ 31-01-2013 ರಂದು ಚೆಕ್ ಸಂ. 581527 ನೇದರ ಮೂಲಕ ಅನುದಾನ ಒದಗಿಸಲಾಗಿದೆ ನಂತರ ಈ ಸಂಸ್ಥೆಯ ಅಧ್ಯಕ್ಷರು ದಿನಾಂಕ 15-07-2013 ರಂದು ರೂಪಾಯಿ 5 ಲಕ್ಷಗಳ ಎಇಇ ರವರಿಂದ ಸಹಿ ಪಡೆದ ಹಣ ಬಳಕೆ ಪ್ರಮಾಣ ಪತ್ರ ನೀಡಿ ಎರಡನೇಯ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲು ಕೋರಿದ್ದು ಪ್ರಾಧಿಕಾರದ ಆದೇಶ ಸಂ. ಖಗಪ್ರಅಪ್ರಾ/138/2012-13 ಚೆಕ್ ಸಂ. 694646 ನೇದರ ಮೂಲಕ ದಿನಾಂಕ 22-07-2013 ರಲ್ಲಿ ಬಿಡುಗಡೆ ಮಾಡಲಾಗಿದೆ, 6) ಶ್ರೀ ರಾಮಚಂದ್ರರಾವ್ ಹಿಂದಿನ ಕಾರ್ಯದರ್ಶಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರ ದಿನಾಂಕ 06-07-2013 ರ ಕಾಮಗಾರಿಯ ಪ್ರಗತಿ ಪರಿಶೀಲನಾ ವರದಿಯನ್ವಯ ಕಾಮಗಾರಿಯು ಅರ್ಧಕ್ಕೆ ನಿಂತಿರುವ ಬಗ್ಗೆ ಭಾವಚಿತ್ರ ಸಮೇತ ಸ್ಥಳ ಪರಿಶೀಲನಾ ಪಂಚಾಯತ ವರದಿ ಮಾಡಿರುತ್ತಾರೆ, 7) ಈ ಕಾಮಗಾರಿಯ ಬಗ್ಗೆ ರಾಜ್ಯ ರಕ್ಷ ಸೇನೆಯು ಗ್ರಾಮ ಪಂಚಾಯತಿಯಲ್ಲಿ ಪರಿಶೀಲನೆ ಮಾಡಿ, ಈ ಕಾಮಗಾರಿ ನಿರ್ಮಾಣವಾಗಿರುವುದಿಲ್ಲಾ ಎಂಬ ಆರೋಪ ಮಾಡಿ ಈ ಆರೋಪದ ಸಾಬೀತಿಗಾಗಿ ಈ ಕೆಳಕಂಡ ದಾಖಲೆಗಳನ್ನು ಒದಗಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಪತ್ರ ದಿನಾಂಕ 15-09-2015 ರಲ್ಲಿ ಈ ಪ್ರಾಧಿಕಾರವನ್ನು ಕೋರಿರುತ್ತಾರೆ, 1) ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ, ಮುಡಬಿವಾಡಿ ಇವರ ಪತ್ರ ಸಂಖ್ಯೆ ಗ್ರಾ.ಪಂ/ಮುಡಬಿ/ಮಾಹಅ2005/2015-16/01 ದಿನಾಂಕ 24-07-2015 ರಲ್ಲಿ ಈ ಗ್ರಾಮದಲ್ಲಿ ಇಂತಹ ಯಾವುದೇ ಸಂಸ್ಥೆಯು ಇರುವುದಿಲ್ಲ ಎಂದು ಈ ಸಂಸ್ಥೆಗೆ ಸಂಬಂಧಪಟ್ಟ ಯಾವುದೇ ದಾಖಲೆಗಳು ಪಂಚಾಯಿತಿಯಲ್ಲಿ ಲಭ್ಯವಿಲ್ಲ ಎಂಬುದಾಗಿ ತಿಳಿಸಲಾಗಿದೆ, 2) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿಲ್ಲಾ ಪಂಚಾಯತ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬಸವಕಲ್ಯಾಣ ಇವರ ಪತ್ರ ಸಂ. ಸಕಾನಿಅ/ಪಂ.ರಾ.ಇಂ/ಉವಿಬಕ/ತಾಶಾ/ಕಗಪ್ರ/182/2015-16 ದಿನಾಂಕ 28-10-2015 ಶ್ರೀ ರಾಧಾಕೃಷ್ಣ ಕಲಾ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆಗೆ ಸಾಂಸ್ಕೃತಿ ಭವನ ನಿರ್ಮಾಣಕ್ಕಾಗಿ ಯಾವುದೇ ಅಂದಾಜು ಪತ್ರವನ್ನು ಸಿದ್ದಪಡಿಸಿಲ್ಲ ಎಂದು ಹಾಗು ಹಣ ಬಳಕೆ ಪ್ರಮಾಣ ಪತ್ರ ನೀಡಿರುವುದಿಲ್ಲ ಎಂಬುದನ್ನು ತಿಳಿಸಿರುವರು ಹಾಗು ಈ ದಾಖಲೆಗಳಲ್ಲಿ ಸಹಿ ಮಾಡಿರುವ ಅಧಿಕಾರಿಗಳು ಈ ಕಛೇರಿಗೆ ಸೇರಿದವರಲ್ಲ ಎಂಬುವದಾಗಿ ತಿಳಿಸಿರುತ್ತಾರೆ, 3) ಈ ಸಂಸ್ಥೆ ಬೈಲಾದಲ್ಲಿ ತಿಳಿಸಿರುವ ಅಧ್ಯಕ್ಷರು ಶ್ರೀ ಮನೋಜಕುಮಾರ ತಂದೆ ಗುಂಡಪ್ಪಾ ಇವರ ಪತ್ರ ದಿನಾಂಕ 03-11-2015 ರಲ್ಲಿ ಉತ್ತರ ನೀಡಿ ತಾವು ಈ ಸಂಸ್ಥೆಯ ಅಧ್ಯಕ್ಷರಲ್ಲ ಎಂದು ಸದ್ಯ ಅವರು ವಿದ್ಯಾರ್ಥಿಯಾಗಿದ್ದು ಈ ಪ್ರಕರಣದ ಬಗ್ಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂಬುವದಾಗಿ ತಿಳಿಸಿರುತ್ತಾರೆ, 4) ಈ ಮೇಲ್ಕಂಡ ವಿವರಗಳಿಂದ ಒಂದು ಸಂಸ್ಥೆ ಸುಳ್ಳು ದಾಖಲೆ ಸೃಷ್ಠಿಸಿ ಕರ್ನಾಟಕ ಗಡಿನಾಡು ಪ್ರದೇಶ ಅಭಿವೃದ್ಧಿ ಕಾಯ್ದೆ 2010 ರಲ್ಲಿನ ಅವಕಾಶಗಳನ್ನು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕ ಹಣ ರೂಪಾಯಿ 10 ಲಕ್ಷಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಅನುದಾನಕಾಗಿ ಸಲ್ಲಿಸಲಾಗಿರುವ ಅರ್ಜಿಯೊಂದಿಗೆ ಶ್ರೀ ರಾಧಾಕೃಷ್ಣ ಕಲಾ ಸಂಘ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆ ಮುಡಬಿವಾಡಿ ಬಸವಕಲ್ಯಾಣ ತಾಲ್ಲೂಕಾ ಬೀದರ ಜಿಲ್ಲೆ ಸಂಘದ ಪದಾಧಿಕಾರಿಗಳ ವಿವರಗಳನ್ನು ಒದಗಿಸಿದ್ದು ಈ ವಿವರಗಳಂತೆ ಈ ಸಂಘದ ಅಧ್ಯಕ್ಷ ಶ್ರೀ ಮನೋಜಕುಮಾರ ತಂದೆ ಗುಂಡಪ್ಪಾ ಕಾರಣ ಕೇಳುವ ನೋಟಿಸ್ ದಿನಾಂಕ. 19-10-2015 ರಲ್ಲಿ ನೋಟಿಸ್ ಗೆ ಉತ್ತರವಾಗಿ ತಾವು ಈ ಸಂಸ್ಥೆಯ ಅಧ್ಯಕ್ಷರಲ್ಲ ಎಂಬುದಾಗಿ ತಮ್ಮ ಪತ್ರ ದಿನಾಂಕ 03-11-2015 ರಲ್ಲಿ ತಿಳಿಸಿದ್ದು, ಅನುದಾನಕ್ಕಾಗಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಸರ್ಕಾರದ ನಿಯಮಗಳನ್ನು ಹಾಗು ಪ್ರಾಧಿಕಾರದ ಅನುದಾನ ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ, ಈ ಪ್ರಾಧಿಕಾರದಿಂದ ಅನುದಾನವನ್ನು ಚೆಕ್ ಗಳ ಮೂಲಕ ಬಿಡುಗಡೆ ಮಾಡಿದ್ದು, ಈ ಚೆಕ್ ಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಗುಲ್ಬರ್ಗಾ ಶಾಖೆಯಲ್ಲಿ ನಗದಾಗಿ ರಾಧಾಕೃಷ್ಣ ಕಲಾ ಸಂಘ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಘ ಮುಡಬಿವಾಡಿ ಹೆಸರಿಗೆ ಜಮಾ ಆಗಿರುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಧಾನಸೌಧ ಶಾಖೆ, ಬೆಂಗಳೂರು ಪತ್ರ ದಿನಾಂಕ 28-07-2016 ರಲ್ಲಿ ಮಾಹಿತಿ ನೀಡಿರುತ್ತಾರೆ, ಈ ಮಾಹಿತಿಯಂತೆ ಮ್ಯಾನೇಜರ್ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಗುಲ್ಬರ್ಗಾ ಶಾಖೆಗೆ ಈ ಉಳಿತಾಯ ಖಾತೆದಾರರ ವಿವರಗಳನ್ನು ಸಲ್ಲಿಸುವಂತೆ ಈ ಕಛೇರಿಯ ದಿನಾಂಕ 03-08-2016 ರ ಪತ್ರದಲ್ಲಿ ಕೋರಲಾಗಿದ್ದು ಇದುವರೆಗೆ ಉತ್ತರ ಬಂದಿರುವುದಿಲ್ಲಾ, ಸುಳ್ಳು ಮಾಹಿತಿ ನೀಡಿ ಸರ್ಕಾರದ ಸೌಲಭ್ಯವನ್ನು ಪಡೆದಿರುವ ವ್ಯಕ್ತಿ ಮಾಹಿತಿಯನ್ನು ತಿಳಿಯಲು ಈ ರೀತಿ ಕ್ರಮವನ್ನು ತೆಗೆದುಕೊಳ್ಳಲಾಯಿತು ಆದರೆ ಈ ಬಗ್ಗೆ ಬ್ಯಾಂಕಿನಿಂದ ಮಾಹಿತಿ ಬಾರದೆ ಇರುವುದರಿಂದ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲು ತಡವಾಗಿದೆ ಆದ್ದರಿಂದ ಈ ಅನುದಾನ ಪಡೆದಿರುವ ವ್ಯಕ್ತಿ ವಿವರಗಳನ್ನು ಈ ಬ್ಯಾಂಕಿನಿಂದ ಪಡೆದು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಕೋರಲಾಗಿದೆ, ಈ ಪತ್ರದಲ್ಲಿ ತಿಳಿಸಿರುವ ಏಲ್ಲಾ ಸಂಬಂಧಪಟ್ಟ ದಾಖಲೆಗಳನ್ನು ಅಗತ್ಯ ಕ್ರಮಕ್ಕಾಗಿ ಲಗತ್ತಿಸಿದೆ ದೂರುದಾರರಾದ ಜಿಲ್ಲಾ ಅಧ್ಯಕ್ಷರು ರಾಜ್ಯ ರಕ್ಷಾ ಸೇನೆ ಇವರ ಕೋರಿಕೆಯಂತೆ ಫೋರ್ಜರಿ ಸಹಿ ಮಾಡಿ ಅನುದಾನ ಪಡೆಯಲಾಗಿದೆ ಎನ್ನಲಾದ ಅನುಮಾನಸ್ಪದ ವ್ಯಕ್ತಿಗಳಾದ 1) ಶ್ರೀ ವೆಂಕಟ ತಂದೆ ನರಸಪ್ಪಾ ಯಾಧವ ಸಾ: ದೋಟಿಕೋಳ, ತಾ: ಚಿಂಚೋಳಿ, ಜಿಲ್ಲಾ: ಕಲಬುರ್ಗಿಯವರಾದ ಇವರು ಸರ್ಕಾರಿ ಶಿಕ್ಷಕರಾಗಿದ್ದು ಇವರ ಪತ್ನಿ 2) ಚನ್ನಮ್ಮ ಗಂಡ ವೆಂಕಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದ್ವೀತಿಯ ದರ್ಜೆಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದಾರೆ, 3) ಮನೋಜಕುಮಾರ ತಂದೆ ಗುಂಡಪ್ಪಾ ಅಧ್ಯಕ್ಷರು ಶ್ರೀ ರಾಧಾಕೃಷ್ಣ ಕಲಾ ಸಂಘ ಮತ್ತು ಸಂಸ್ಕೃತಿಕ ಗಡಿನಾಡು ಸೇವಾ ಸಂಸ್ಥೆ ಮುಡಬಿವಾಡಿ ಹಾಗು ಇತರರು ಇವರು ಗ್ರಾಮದ ಸಂಬಂಧಿಕರೊಂದಿಗೆ ಸೇರಿ ಈ ಸಂಸ್ಥೆ ಹುಟ್ಟು ಹಾಕಿದ್ದು ಸದರಿ ಗ್ರಾಮ ಜನರ ಹೆಸರಿನಲ್ಲಿ ಫೋರ್ಜರಿ ಸಹಿ ಮಾಡಿ ಹಣ ಪಡೆದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 03-11-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನಾಪೋಕ್ಲು : ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಕಾವೇರಿ ನದಿ ಹರಿಯುತ್ತಿರುವ ಚೆರಿಯ ಪರಂಬು, ಕೊಟ್ಟಮುಡಿ ಹಾಗೂ ಬೊಳಿ ಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾ ಗಿದ್ದು, ರಸ್ತೆಯ ಮೇಲೆ ಉಕ್ಕಿ ಹರಿಯು ತ್ತಿದೆ. ಚೆರಿಯಪರಂಬು, ನಾಪೋಕ್ಲು -ಮೂರ್ನಾಡು ರಸ್ತೆಯ ಬೊಳಿಬಾಣೆಯ ಲ್ಲಿಯೂ ಕಾವೇರಿ ನದಿ ಪ್ರವಾಹ ಜೋರಾ ಗಿದ್ದು, ವಾಹನಗಳು ನೀರಿನಲ್ಲಿಯೇ ಸಾಗು ತ್ತಿವೆ. ಇದೇ ರೀತಿ ಮಳೆ ಮುಂದುವರಿ ದರೆ. ನಾಪೋಕ್ಲು -ಮೂರ್ನಾಡು ರಸ್ತೆಯ ಸಂಪರ್ಕ ಕಡಿತಗೊಳ್ಳುವ ಆತಂಕವಿದೆ. ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಕಳೆಯು ವಂತಾಗಿದೆ. ಇದಕ್ಕೆ ವಿದ್ಯುತ್ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವ ಜನಿಕರು ಆರೋಪಿಸಿದ್ದಾರೆ. ಇಲ್ಲಿನ ಬೇತು ಗ್ರಾಮದಲ್ಲಿ ದೊಡ್ಡ ಮರವೊಂದು ಮುರಿದುಬಿದ್ದಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಬೇಸಿಗೆಯಲ್ಲಿ ವಿದ್ಯುತ್ ತಂತಿಗಳ ಬಳಿಯಿರುವ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯ ಕೈಗೊಳ್ಳದೇ ಸಮಸ್ಯೆಯುಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೀರಿನಲ್ಲಿ ಮುಳುಗಿರುವ ಚೆರಿಯಪರಂಬು ರಸ್ತೆ.ಮಡಿಕೇರಿಯಲ್ಲಿ ಮೃಗಶಿರ ಪ್ರತಾಪ ಮಡಿಕೇರಿ: ನಗರದಲ್ಲಿ ಮೃಗಶಿರ ಮಳೆಯ ಪ್ರತಾಪ ಮುಂದುವರಿ ದಿದ್ದು, ಬೆಟ್ಟ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಮಂಗಳದೇವಿನಗರ, ಇಂದಿರಾನಗರ, ಚಾಮುಂಡೇಶ್ವರಿ ನಗರ, ನಿವಾಸಿಗಳು ಭಯದಿಂದಲೇ ಮಳೆಗಾಲ ಎದುರಿಸುವಂತಾಗಿದೆ. ಈ ಪ್ರದೇಶಗಳು ಮಳೆಗಾಲದ ಸಂದರ್ಭ ಸೂಕ್ಷ್ಮ ಪ್ರದೇಶಗಳೆಂದೇ ಗುರುತಿಸಿಕೊಂಡಿದ್ದು, ಭಾರಿ ಗಾಳಿ ಮಳೆಗೆ ಹಲವು ಮನೆಗಳ ಹೆಂಚು, ಶೀಟ್‍ಗಳು ಹಾರಿಹೋಗಿವೆ. ಕೆಲವು ಮನೆಗಳ ಗೋಡೆಗಳ ಪಕ್ಕ ಬರೆ ಕುಸಿದ ಘಟನೆಗಳು ನಡೆದಿದ್ದು, ಸಹಜವಾಗಿಯೇ ಅಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವು ಮನೆಗಳ ಗೋಡೆಗಳು ಮತ್ತು ಮೇಲ್ಛಾ ವಣಿ ಗೆ ಪ್ಲಾಸ್ಟಿಕ್ ಹೊದಿಕೆ ಅಳವಡಿಸಲಾ ಗಿದ್ದು, ಮಳೆಯಿಂದ ಮನೆಗಳನ್ನು ರಕ್ಷಿಸಿ ಕೊಳ್ಳುವುದೇ ಈ ಬಡಾವಣೆಗಳ ನಿವಾಸಿ ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಿಯಂತ್ರಣ ಕೊಠಡಿ: ಅತಿವೃಷ್ಟಿ ಸಂದರ್ಭ ದಲ್ಲಿ ತುರ್ತಾಗಿ ಸ್ಪಂದಿಸಲು ಹಾಗೂ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ತೆರೆಯಲಾಗಿದೆ. ಡಿಸಿ ಕಚೇರಿ-08272-221077, ಜಿಲ್ಲಾ ಅಗ್ನಿಶಾಮಕ ಕಚೇರಿ-101, 08272-229299, ಮಡಿಕೇರಿ ತಾಲೂಕು ಕಚೇರಿ- 08272-228396, ನಗರಸಭೆ-08272-220111, ಸೋ.ಪೇಟೆ ತಾಲೂಕು ಕಚೇರಿ- 08276-282045, ವಿ.ಪೇಟೆ ತಾಲೂಕು ಕಚೇರಿ- 08274-256328 ಈ ದೂ.ಸಂಖ್ಯೆ ಗಳಿಗೆ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಕರೆ ಮಾಡಿ ದೂರು ದಾಖಲಿಸಿಕೊಳ್ಳಬಹುದು.
ಫ್ರಿಡ್ಜ್ ನಲ್ಲಿ ಏನಿರಲ್ಲ ಹೇಳಿ ? ಜನರು ತುಂಬಾ ದಿನ ಬಾಳಿಕೆ ಬರುಬೇಕು ಅಂತಾ ಎಲ್ಲ ವಸ್ತುವನ್ನೂ ಫ್ರಿಡ್ಜ್ ನಲ್ಲಿ ಇಡ್ತಾರೆ. ಆದ್ರೆ ಕೆಲ ಆಹಾರವನ್ನು ಎಂದೂ ಫ್ರಿಡ್ಜ್ ನಲ್ಲಿ ಇಡಬಾರದು. ಅದ್ರಿಂದ ಆಹಾರ ಹಾಳಾಗುವ ಜೊತೆಗೆ ಆರೋಗ್ಯವೂ ಹಾಳಾಗುತ್ತದೆ. Contributor Asianet First Published Oct 1, 2022, 5:50 PM IST ಫ್ರಿಡ್ಜ್ ಅಂದ್ಮೇಲೆ ಅದ್ರಲ್ಲಿ ಆಹಾರ ಪದಾರ್ಥ ಇರಲೇಬೇಕು. ಬೇಳೆ ಕಾಳುಗಳಿಂದ ಹಿಡಿದು, ನಿನ್ನೆ ಮೊನ್ನೆ ತಯಾರಿಸಿದ ಆಹಾರ ಪದಾರ್ಥಗಳನ್ನು ಕೂಡ ಜನರು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಅನೇಕರಿಗೆ ಫ್ರಿಡ್ಜ್ ವರದಾನ. ಮೊದಲೇ ಆಹಾರ ತಯಾರಿಸಿ ಫ್ರಿಡ್ಜ್ ನಲ್ಲಿಟ್ಟು ಎರಡು ದಿನಗಳ ಕಾಲ ಬಳಕೆ ಮಾಡುವವರಿದ್ದಾರೆ. ಫ್ರಿಡ್ಜ್ ನಲ್ಲಿರುವ ಆಹಾರ ತಿನ್ನುವುದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ ಎಂದು ತಜ್ಞರು ಹೇಳ್ತಾರೆ. ಆದ್ರೆ ಕೆಲ ಆಹಾರ ಹಾಳಾಗದಂತೆ ನೋಡಿಕೊಳ್ಳಬೇಕೆಂದ್ರೆ ಅದನ್ನು ಫ್ರಿಡ್ಜ್ ನಲ್ಲಿ ಇಡಲೇಬೇಕು. ಸಾಮಾನ್ಯ ತಾಪಮಾನದಲ್ಲಿ ಆಹಾರವನ್ನಿಟ್ಟರೆ ಅದು ಹಾಳಾಗುತ್ತದೆ. ಇನ್ನು ಕೆಲ ವಸ್ತುವನ್ನು ಯಾವಾಗ್ಲೂ ಫ್ರಿಡ್ಜ್ ನಲ್ಲಿ ಇಡಬಾರದು. ಅದ್ರಲ್ಲೂ ಕೆಲ ದ್ರವ ವಸ್ತುಗಳನ್ನು ಎಂದಿಗೂ ಫ್ರಿಡ್ಜ್ ನಲ್ಲಿ ಇಡಬಾರದು, ಫ್ರಿಡ್ಜ್ ನಲ್ಲಿ ಇಡದ ದ್ರವ ವಸ್ತುಗಳು ಯಾವ ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ. ಈ ವಸ್ತುಗಳನ್ನು ಫ್ರಿಡ್ಜ್ (Fridge) ನಲ್ಲಿ ಇಡಲೇಬೇಡಿ : ಆಲಿವ್ ಆಯಿಲ್ (Olive Oil) ಫ್ರಿಡ್ಜ್ ನಲ್ಲಿ ಇಡಬಾರದು ಯಾಕೆ ಗೊತ್ತಾ? : ಮೊದಲೇ ಹೇಳಿದಂತೆ ಬೇಳೆ ಕಾಳುಗಳ ಜೊತೆ ಎಣ್ಣೆಯನ್ನು ಕೂಡ ಫ್ರಿಡ್ಜ್ ನಲ್ಲಿ ಇಡುವವರಿದ್ದಾರೆ. ಕೆಲವರು ಆಲಿವ್ ಆಯಿಲನ್ನು ಕೂಡ ಫ್ರಿಡ್ಜ್ ನಲ್ಲಿ ಸಂಗ್ರಹಿಸುತ್ತಾರೆ. ಫ್ರಿಡ್ಜ್ ನಲ್ಲಿ ಆಲಿವ್ ಆಯಿಲ್ ಇಡುವುದ್ರಿಂದ ಆಲಿವ್ ಎಣ್ಣೆಯ ಬಣ್ಣ ಬದಲಾಗುತ್ತದೆ ಮತ್ತು ಅದರಲ್ಲಿ ಸ್ವಲ್ಪ ಫೋಮ್ ಸಹ ಗೋಚರಿಸುತ್ತದೆ. ಆಲಿವ್ ಆಯಿಲ್ ಹಾಳಾಗಬಾರದು ಅಂದ್ರೆ ನೀವು ಆಲಿವ್ ಎಣ್ಣೆಯನ್ನು ಫ್ರಿಡ್ಜ್ ನಿಂದ ಹೊರಗಿಡಿ. ಆಲಿವ್ ಆಯಿಲನ್ನು ನೀವು ಕಪಾಟಿನಲ್ಲಿ ಇಡುವುದ ಒಳ್ಳೆಯದು ಎನ್ನುತ್ತಾರೆ ತಜ್ಞರು. ಕಿರಿಕಿರಿ ಇಲ್ಲದೆ ಅಡುಗೆ ಮುಗಿಸಬೇಕಾ? ಇಲ್ಲಿವೆ ಸಿಂಪಲ್ ಟಿಪ್ಸ್ ರೂಹ್ ಅಫ್ಜಾ (Rooh Afza) : ರೂಹ್ ಅಫ್ಜಾವನ್ನು ಕೂಡ ಅನೇಕರು ಫ್ರಿಡ್ಜ್ ನಲ್ಲಿ ಇಡ್ತಾರೆ. ನೀವೂ ಫ್ರಿಡ್ಜ್ ನಲ್ಲಿ ಇಟ್ಟಿದ್ದರೆ ಇಂದೇ ಅದನ್ನು ಹೊರಗೆ ತೆಗೆದಿಡಿ. ಯಾಕೆಂದ್ರೆ ರೂಹ್ ಅಫ್ಜಾದಲ್ಲಿ ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಅದನ್ನು ಫ್ರಿಡ್ಜ್ನಲ್ಲಿ ಇಡುವುದರಿಂದ ಸಕ್ಕರೆಯು ಕೆಳಗೆ ನೆಲೆಗೊಳ್ಳುತ್ತದೆ ಮತ್ತು ಬಣ್ಣವೂ ಬದಲಾಗಲು ಪ್ರಾರಂಭಿಸುತ್ತದೆ. ಹಾಗಾಗಿ ನೀವು ರೂಹ್ ಅಫ್ಜಾವನ್ನು ಫ್ರಿಡ್ಜ್ ನಿಂದ ಹೊರಗೆ ಇಡದಿರುವುದು ಉತ್ತಮ. ಸಾಮಾನ್ಯ ತಾಪಮಾನದಲ್ಲಿ ಅದನ್ನು ಇಟ್ಟರೆ ಅದು ಮಾರುಕಟ್ಟೆಯಿಂದ ತಂದ ಬಣ್ಣ, ಸ್ವಾದದಲ್ಲಿಯೇ ಇರುತ್ತದೆ. ಜೇನು ತುಪ್ಪ : ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಅದ್ರಲ್ಲಿ ಔಷಧಿ ಗುಣವಿದೆ. ಅದನ್ನು ಪ್ರತಿ ದಿನ ಬಳಸುವುದಿಲ್ಲ. ಅನಾರೋಗ್ಯಕ್ಕೀಡಾದಾಗ ಅದನ್ನು ಬಳಸುವವರು ಹೆಚ್ಚು. ಇದೇ ಕಾರಣಕ್ಕೆ ಜನರು ಜೇನು ತುಪ್ಪವನ್ನು ಜನರು ಫ್ರಿಡ್ಜ್ ನಲ್ಲಿ ಇಡುತ್ತಾರೆ. ಆದ್ರೆ ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡುವ ಅಗತ್ಯವಿಲ್ಲ. ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿಟ್ಟರೆ ಅದು ಗಟ್ಟಿಯಾಗುತ್ತದೆ. ನಂತ್ರ ಜೇನುತುಪ್ಪ ಬಳಸುವುದು ಕಷ್ಟವಾಗುತ್ತದೆ. ರುಚಿ ಕೂಡ ಪರಿಣಾಮ ಬೀರುತ್ತದೆ. ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿ ಇಡದೇ ಹೊರಗೆ ಶೇಖರಿಸಿಟ್ಟರೆ ಉತ್ತಮ. ಒಂದ್ವೇಳೆ ನೀವು ಈಗಾಗಲೇ ಜೇನು ತುಪ್ಪವನ್ನು ಫ್ರಿಡ್ಜ್ ನಲ್ಲಿ ಇಟ್ಟಿದ್ದರೆ ಅದನ್ನು ಹೊರಗೆ ತೆಗೆದು, ಜೇನು ತುಪ್ಪವಿರುವ ಬಾಟಲಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ಮಸಾಲೆಗೂ ಹುಳ ಹಿಡೀತಾ ಇದ್ಯಾ? ಇಲ್ಲಿವೆ ಸಿಂಪಲ್ ಸೊಲ್ಯೂಷನ್ಸ್ ಸಂಸ್ಕರಿಸಿದ ಆಹಾರ : ಫ್ರಿಡ್ಜ್ ನಲ್ಲಿ ಸಂಸ್ಕರಿಸಿದ ಆಹಾರವನ್ನು ಅಪ್ಪಿತಪ್ಪಿಯೂ ಇಡಬೇಡಿ. ಬೆಣ್ಣೆಯನ್ನು ಕೂಡ ಅನೇಕರು ಫ್ರಿಡ್ಜ್ ನಲ್ಲಿ ಇಡ್ತಾರೆ. ಅದು ಕೂಡ ತಪ್ಪು. ಫ್ರಿಡ್ಜ್ ನಲ್ಲಿ ಬೆಣ್ಣೆಯನ್ನು ಇಡುವುದರಿಂದ ಪೇಪರ್ ಬೆಣ್ಣೆಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಸಂಸ್ಕರಿಸಿದ ಆಹಾರ ಹಾಗೂ ಬೆಣ್ಣೆಯನ್ನು ಹೊರಗೆ ಇಡಿ.
ಓಟಿಟಿ ``ಬಿಗ್ ಬಾಸ್`` ನಲ್ಲಿ ಪಾಲ್ಗೊಂಡಿದ್ದ ಅರ್ಜುನ್ ರಮೇಶ್ ನಾಯಕನಾಗಿ ನಟಿಸಿರುವ ``ಕೌಟಿಲ್ಯ``ಚಿತ್ರ ಇದೇ ಶುಕ್ರವಾರ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿದೆ.. ವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರಕ್ಕೆ ನೀವು, ಆರಂಭದಿಂದಲೂ ನೀಡುತ್ತಿರುವ ಪ್ರೋತ್ಸಾಹಕ್ಕೆ ನನ್ನ ಧನ್ಯವಾದ. ಈಗಾಗಲೇ ಬಿಡುಗಡೆಯಾಗಿರುವ ನಮ್ಮ ಚಿತ್ರದ ಟ್ರೇಲರ್ ಪ್ರೇಕ್ಷಕರ ಮನ ತಲುಪಿದೆ. ರಕ್ಷಿತ್ ಶೆಟ್ಟಿ, ನಿರ್ದೇಶಕ ಸೂರಿ ಸೇರಿದಂತೆ ಸಾಕಷ್ಟು ಗಣ್ಯರು ಸಹ ಟ್ರೇಲರ್ ಬಗ್ಗೆ ಉತ್ತಮ ಮಾತುಗಳಾಡಿದ್ದಾರೆ. ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಪ್ರಭಾಕರ್ ಶೇರಖಾನೆ ತಿಳಿಸಿದರು. ನಾನು ಈ ಹಿಂದೆ ``ಶನಿ`` ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಗಿನಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆದಿದೆ. ನನ್ನದು ಈ ಚಿತ್ರದಲ್ಲಿ ಆರ್ಕಿಟೆಕ್ಟ್ ಇಂಜಿನಿಯರ್‌ ಪಾತ್ರ. ಒಬ್ಬ ಇಂಜಿನಿಯರ್ ಚಾಣಕ್ಯನ ತಂತ್ರಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ನಾಯಕ ಅರ್ಜುನ್ ರಮೇಶ್ ತಮ್ಮ ಪಾತ್ರ‌ ಹಾಗೂ ಚಿತ್ರದ ಕುರಿತು ಮಾತನಾಡಿದರು. ನಾನು ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನನ್ನು ಧಾರಾವಾಹಿಗಳಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಇದರಲ್ಲಿ ಒಬ್ಬರೂ ಬಯ್ದರೆ ವಾಪಸ್ ಬಯ್ಯುವ ಹುಡುಗಿ ನಾನು. ವಿಭಿನ್ನ ಪಾತ್ರ ನೀಡಿರುವ ನಿರ್ದೇಶಕರಿಗೆ ಧನ್ಯವಾದ ಎನ್ನುತ್ತಾರೆ ನಾಯಕಿ ಪ್ರಿಯಾಂಕ ಚಿಂಚೋಳಿ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ನಿರ್ಮಾಪಕ ವಿಜೇಂದ್ರ.ಬಿ.ಎ ವಿಶೇಷ ಧನ್ಯವಾದಗಳನ್ನು ತಿಳಿಸಿದರು.
ಕೆಎಸ್‌ಆರ್‌ಟಿಸಿ ಪರವಾಗಿ ಮಧ್ಯಂತರ ಆದೇಶವನ್ನು ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರಿ ಸ್ವಾಮ್ಯದ ಮೂರು ಕಂಪೆನಿಗಳು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯವು ಆಲಿಸಿತು. KSRTC buses & petrol diesel price hike india.com Bar & Bench Published on : 6 May, 2022, 8:52 am ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಚಿಲ್ಲರೆ ಮಾರಾಟ ದರದಲ್ಲಿ ಬೃಹತ್‌ ಪ್ರಮಾಣದಲ್ಲಿ ಡೀಸೆಲ್‌ ಪೂರೈಸುವಂತೆ ತೈಲ ಮಾರಾಟ ಕಂಪೆನಿಗಳಿಗೆ (ಒಎಂಸಿ) ಏಕಸದಸ್ಯ ಪೀಠವು ಮಾಡಿದ್ದ ಆದೇಶವನ್ನು ಶುಕ್ರವಾರ ಕೇರಳ ಹೈಕೋರ್ಟ್‌ ಬದಿಗೆ ಸರಿಸಿದೆ [ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ. ವರ್ಸಸ್‌ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ]. ಅರ್ಜಿದಾರ ಕೆಎಸ್‌ಆರ್‌ಟಿಸಿ ಪರವಾಗಿ ಮಧ್ಯಂತರ ಆದೇಶವನ್ನು ನೀಡಿದ್ದ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರಿ ಸ್ವಾಮ್ಯದ ಮೂರು ಕಂಪೆನಿಗಳು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸಿ ಎಸ್‌ ಡಿಯಾಸ್ ಮತ್ತು ಬಸಂತ್‌ ಬಾಲಾಜಿ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿತು. "ಅರ್ಜಿದಾರರು ತಮ್ಮ ಸಮಸ್ಯೆಯನ್ನು ಒಎಂಸಿಗಳ ಮುಂದಿರಿಸಿಲ್ಲ: ಬದಲಿಗೆ ನ್ಯಾಯಾಲಯದ ಮುಂದೆ ಧಾವಿಸಿದ್ದಾರೆ. ಹಾಗಾಗಿ 2-4ರ ವರೆಗಿನ ಪ್ರತಿವಾದಿಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆಪಾದಿಸಲಾಗದು. ಅಲ್ಲದೆ, ಅರ್ಜಿಯಲ್ಲಿ ಕೇಳಲಾಗಿರುವ ಅಂತಿಮ ಪರಿಹಾರವನ್ನು ಮಧ್ಯಂತರ ಕ್ರಮವಾಗಿಯೇ ನೀಡಲಾಗಿದೆ. ಇದು ಕಾನೂನು ಸಮ್ಮತವಲ್ಲ" ಎಂದು ತನ್ನ ಆದೇಶದಲ್ಲಿ ಹೇಳಿದ ನ್ಯಾಯಾಲಯವು ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿತು. ಪ್ರಕರಣದ ಹಿನ್ನೆಲೆ ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ತೈಲ ಮಾರಾಟ ಸಂಸ್ಥೆಗಳು ರೀಟೇಲ್‌ ಮಾರುಕಟ್ಟೆಯಲ್ಲಿ ವಿಧಿಸಲಾಗುವ ಡೀಸೆಲ್‌ ದರಕ್ಕಿಂತ ಹೆಚ್ಚಿನ ದರದಲ್ಲಿ ತೈಲ ಮಾರಾಟಕ್ಕೆ ಮುಂದಾಗಿವೆ. ಬೃಹತ್‌ ಪ್ರಮಾಣದಲ್ಲಿ ನಿಗಮವು ತೈಲ ಖರೀದಿಸುವುದು ಇದಕ್ಕೆ ಕಾರಣವಾಗಿದೆ. ತೈಲ ಸಂಸ್ಥೆಗಳ ಈ ನಿರ್ಧಾರವನ್ನು ವಿರೋಧಿಸಿ, ರೀಟೇಲ್ ದರದಲ್ಲಿಯೇ ತನಗೆ ಡೀಸೆಲ್‌ ಒದಗಿಸಲು ಕೋರಿ ನಿಗಮವು ನ್ಯಾಯಾಲಯದ ಮೆಟ್ಟಿಲೇರಿತ್ತು. ಏಕಸದಸ್ಯ ಪೀಠವು ಮಧ್ಯಂತರ ಪರಿಹಾರವಾಗಿ ರೀಟೇಲ್‌ ದರದಲ್ಲಿ ಡೀಸೆಲ್‌ ಒದಗಿಸಲು ಆದೇಶಿಸಿತ್ತು.
ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622 ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರ ಬುಧನಿಂದ ರೂಪುಗೊಂಡ ಬುಧಾದಿತ್ಯ ರಾಜಯೋಗವನ್ನು ಬಹಳ ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರ ಬುಧ ಒಂದೇ ರಾಶಿಚಕ್ರ ಚಿಹ್ನೆ ವೃಶ್ಚಿಕ ರಾಶಿಯಲ್ಲಿ ಕುಳಿತಿದ್ದಾರೆ. ವೃಶ್ಚಿಕ ರಾಶಿಯಲ್ಲಿ ಬುಧ ಮತ್ತು ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಬುಧ ಗ್ರಹವು ಡಿಸೆಂಬರ್ 3, 2022 ರವರೆಗೆ ವೃಶ್ಚಿಕ ರಾಶಿಯಲ್ಲಿ ಇರಲಿದೆ. ಅಲ್ಲಿಯವರೆಗೆ ಈ ರಾಜಯೋಗವು 6 ರಾಶಿಯ ಜನರಿಗೆ ಬಲವಾದ ಲಾಭಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಬುಧಾದಿತ್ಯ ಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ಕರುಣಿಸಲಿದೆ ಎಂದು ತಿಳಿಯೋಣ… ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ಬುಧಾದಿತ್ಯ ಯೋಗದಿಂದ ಡಿಸೆಂಬರ್ 3 ರವರೆಗಿನ ಈ ಕೆಳಗಿನ ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ಕರ್ಕಾಟಕ ರಾಶಿ.. ವೃಶ್ಚಿಕ ರಾಶಿಯಲ್ಲಿ ಸೂರ್ಯ-ಬುಧರ ಸಂಯೋಜನೆಯಿಂದ ರೂಪುಗೊಂಡಿರುವ ಬುಧಾದಿತ್ಯ ಯೋಗವು ಕರ್ಕಾಟಕ ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ವೃತ್ತಿಯಲ್ಲಿ ಲಾಭ ಇರುತ್ತದೆ. ನೀವು ಮಕ್ಕಳ ಸಂತೋಷವನ್ನು ಪಡೆಯಬಹುದು. ಆರೋಗ್ಯವೂ ಚೆನ್ನಾಗಿರುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ಕನ್ಯಾ ರಾಶಿ.. ಬುಧ-ಸೂರ್ಯನ ಸಂಚಾರದಿಂದ ರೂಪುಗೊಂಡ ಬುಧಾದಿತ್ಯ ಯೋಗವು ಕನ್ಯಾ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿ ಹೆಚ್ಚುತ್ತದೆ. ಅದೃಷ್ಟದ ಸಹಾಯದಿಂದ, ನಿಮ್ಮ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ತುಲಾ ರಾಶಿ.. ಬುಧಾದಿತ್ಯ ಯೋಗವು ತುಲಾ ರಾಶಿಯವರಿಗೆ ಸಂಪತ್ತನ್ನು ತರುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣಬಹುದು. ಹೂಡಿಕೆಯಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ನೀವು ಈ ಸಮಯದಲ್ಲಿ ಸಾಕಷ್ಟು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ವೃಶ್ಚಿಕ ರಾಶಿ.. ವೃಶ್ಚಿಕ ರಾಶಿಯಲ್ಲಿಯೇ ಸೂರ್ಯ ಮತ್ತು ಬುಧನಿಂದ ಬುಧಾದಿತ್ಯ ಯೋಗ ರೂಪುಗೊಂಡಿದೆ. ಹಾಗಾಗಿ, ಇದರ ಅತ್ಯಂತ ಮಂಗಳಕರ ಪರಿಣಾಮವು ವೃಶ್ಚಿಕ ರಾಶಿಯ ಜನರ ಮೇಲೆ ಇರುತ್ತದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ಮಕರ ರಾಶಿ.. ಬುಧಾದಿತ್ಯ ಯೋಗವು ಮಕರ ರಾಶಿಯವರಿಗೆ ಆದಾಯವನ್ನು ಹೆಚ್ಚಿಸುತ್ತದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಸಂಬಂಧಗಳು ಗಟ್ಟಿಯಾಗಲಿವೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ಹಣವು ಈ ಸಮಯದಲ್ಲಿ ನಿಮ್ಮ ಕೈ ಸೇರಲಿದೆ. ವೃತ್ತಿ ಜೀನದಲ್ಲಿ ಉನ್ನತ ಜೀವನ ಪ್ರಾಪ್ತಿಯಾಗಲಿದ್ದು, ಗೌರವವೂ ಹೆಚ್ಚಾಗಲಿದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ಕುಂಭ ರಾಶಿ.. ಸೂರ್ಯ-ಬುಧರ ಸಂಯೋಗದಿಂದ ರೂಪುಗೊಂಡಿರುವ ಬುಧಾದಿತ್ಯ ಯೋಗವು ಕುಂಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಭಾರೀ ಆರ್ಥಿಕ ಲಾಭವಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ಲಾಭ ಇರುತ್ತದೆ. ನೀವು ಖರ್ಚುಗಳನ್ನು ಕಡಿಮೆ ಮಾಡಲು ಸಾಧ್ಯವಾದರೆ, ನೀವು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಗಮನಾರ್ಹವಾಗಿ ಹೆಚ್ಚಿಸಬಹುದಾಗಿದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. Post Views: 2,144 Post navigation ನವೆಂಬರ್ 24ರಿಂದ ಈ 5 ರಾಶಿಯ ಜನರಿಗೆ ಅದೃಷ್ಟದ ಜೊತೆಗೆ ಅಪಾರ ಸಂಪತ್ತು ಸಿಗಲಿದೆ.. ಈ ಗುಣಗಳಿರುವ ಹುಡುಗರತ್ತ ಹುಡುಗಿಯರು ಹೆಚ್ಚು ಆಕರ್ಷಿತರಾಗುತ್ತಾರೆಯಂತೆ.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
ಸ್ವಸ್ತಿಶ್ರೀ ಶಾಲಿವಾಹನ ಶಕೆ ೧೯೪೪ ನೇ ಶುಭಕೃತ್ ಸಂವತ್ಸರದ ಬಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿ ದಿನ 31-08-2022 ಬುಧವಾರ ಬೆಳಿಗ್ಗೆ 11- 00 ಗಂಟೆಗೆ ಸರಿಯಾಗಿ ಶಾಂತಿನಿಕೇತನ ಬಡಾವಣೆಯಲ್ಲಿ ಶ್ರೀ ಗಣಪತಿ ಹೋಮದೊಂದಿಗೆ ಶ್ರೀ ಮಹಾ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿರುವುದು ಹಾಗೂ ಪ್ರತಿ ದಿನ ಸಂಜೆ 8-00 ಗಂಟೆಯಿಂದ ಭಜನೆ ಮತ್ತು ಮಹಾಪೂಜೆ ನಡೆಯಲಿದೆ . ದಿನಾಂಕ 10-09-2022 ಶನಿವಾರದಂದು ಮಹಾ ಪೂಜೆಯ ನಂತರ ಶ್ರೀ ಮಹಾ ಗಣಪತಿ ಮೂರ್ತಿಯನ್ನು ಕಥಾ ಸಾರಾಂಶವುಳ್ಳ ಅಲಂಕೃತ ಮಂಟಪದಲ್ಲಿ ಅದ್ದೂರಿ ಶೋಭಾಯಾತ್ರೆಯೊಂದಿಗೆ ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ಕೊಂಡೊಯ್ದು , ಗೌರಿ ಕೆರೆಯಲ್ಲಿ ವಿಸರ್ಜಿಸಲಾಗುವುದು . ಭಗವತ್ ಭಕ್ತರು ಅಧಿಕ ಸಂಖ್ಯೆಯಲ್ಲಿ ಈ ಎಲ್ಲಾ ದೇವತಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತನು , ಮನ , ಧನ ಸಹಾಯ ನೀಡಿ ಸಹಕರಿಸಿ ಶ್ರೀ ವಿನಾಯಕನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ . ಸರ್ವ ಭಕ್ತಾದಿಗಳಿಗೂ ಆದರದ ಸುಸ್ವಾಗತ SKYC ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಪ್ರಾಸ್ತಾವಿಕ ಮಡಿಕೇರಿ ನಗರದ ಮೈಸೂರು ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್‌ ಡಿಪೋದ ಬದಿಯಲ್ಲಿರುವ ಶಾಂತಿನಿಕೇತನ ಬಡಾವಣೆಯಲ್ಲಿ ಕಳೆದ 43 ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ಶಾಂತಿನಿಕೇತನ ಯುವಕ ಸಂಘವು ಈ ವರ್ಷ ಮಡಿಕೇರಿ ದಸರಾ ದಶಮಂಟಪಗಳಿಗೆ ಸರಿ ಸಮನಾದ ಮಂಟಪವನ್ನು ಹೊರಡಿಸುವ ಸಿದ್ದತೆಯಲ್ಲಿದೆ. ವರ್ಷದಿಂದ ವರ್ಷಕ್ಕೆ ಭಿನ್ನ-ವಿಭಿನ್ನ ರೀತಿಯಲ್ಲಿ ಗಣೇಶನ ಮತ್ತು ಇತರ ಕಲಾಕೃತಿಗಳನ್ನು ಪ್ರತಿಷ್ಠಾಪಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ‘ಶಾಂತಿನಿಕೇತನ ಯುವಕ ಸಂಘ’ವು ಈ ಬಾರಿ ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಮಂಟಪವನ್ನು ಇಳಿಸಿ ದಸರಾ ದಶಮಂಟಪಗಳ ಹುಬ್ಬೆರಿಸುವಂತೆ ಮಾಡುವ ತವಕದಲ್ಲಿದೆ. ಮಂಟಪವನ್ನು ಸಂಘದ ಅಧ್ಯಕ್ಷ ಚೇತನ್‌ರವರ ಮಾರ್ಗದರ್ಶನದಲ್ಲಿ ಕಲಾವಿದರಾಗಿದ್ದ ದಿ.ಅಣ್ಣುರವರ ಪುತ್ರ ರವಿಯವರು ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಕಲಾವಿದ ರವಿಯರ ಕೈಚಳಕದಲ್ಲಿ ಇಲ್ಲಿಯವರೆಗೆ ದಸರಾ, ಗಣೇಶೋತ್ಸವ, ಕಾವೇರಿ ಸಂಕ್ರಮಣದ ಮಂಟಪ, ಮಡಿಕೇರಿ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾದ ಬೃಹತ್ ಶಿವಾಲಯ ಮುಂತಾದ ಹತ್ತು ಹಲವು ಕಲಾಕೃತಿಗಳು ನಿರ್ಮಾಣಗೊಂಡಿದೆ. ರವಿಯವರೊಂದಿಗೆ ಸಹ ಕಲಾವಿದರ ತಂಡ ಸತತ 2 ತಿಂಗಳಿಂದ ಶ್ರಮ ವಹಿಸಿ ಕಥಾ ಹಂದರದ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಶಾಂತಿನಿಕೇತನ ಯುವಕ ಸಂಘದ ಕಳೆದ 43 ವರ್ಷಗಳ ಭವ್ಯ ಕಲಾಕೃತಿಯ ಮಂಟಪವು ಜನ-ಮನ ಸೂರೆಗೊಂಡು ಪ್ರಶಂಸೆಗೆ ಪಾತ್ರವಾಗಿದ್ದು, ಒಂದು ರೀತಿಯಲ್ಲಿ ಶಾಂತಿನಿಕೇತನ ಯುವಕ ಸಂಘದ ಗಣೇಶೋತ್ಸವ ಕೂಡಾ ಮಡಿಕೇರಿಯ ದಸರಾ ಜನೋತ್ಸವಕ್ಕೆ ಸರಿಸಾಟಿಯಾಗಿ ನಿಲ್ಲುವುದರತ್ತ ತನ್ನ ಹೆಜ್ಜೆಯನ್ನಿರಿಸುವುದು ಶ್ಲಾಘನೀಯ. ಇದೆಲ್ಲದಕ್ಕೂ ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷರಾದ ಶ್ರಿ ಚೇತನ್ ಮತ್ತು ಬಳಗದ ಪ್ರತಿಯೊಬ್ಬ ಸದಸ್ಯರ ಶ್ರಮವಿದೆ. ಇವರ ಈ ಜನ ಮನೋರಂಜನೆಯ ಗಣೇಶೋತ್ಸವವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಭಿನ್ನ ರೀತಿಯಲ್ಲಿ ಮೂಡಿ ಬಂದು ಜನರ ಮನೋರಂಜನೆಗೆ ಸಾಕ್ಷಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.
Kannada News » Karnataka » Kolar » Central Finance Minister Nirmala Sitharaman visits Kolar to inspect lake development works ಕೋಲಾರ ಕೆರೆಗಳ ಅಭಿವೃದ್ದಿ ಕಾಮಗಾರಿ ವೀಕ್ಷಣೆಗೆ ಬಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಪುಲ್​ ಗರಂ! ಅಸಲಿಗೆ ಅಲ್ಲಿ ನಡೆದಿದ್ದೇನು? Nirmala Sitharaman: ಇವತ್ತು ಕೋಲಾರ ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್​ ಭೇಟಿ ನಿಡಿದ್ದರು, ತಮ್ಮ ವಿಶೇಷ ಅನುದಾನದಲ್ಲಿ ಜಿಲ್ಲೆಯ 75 ಕೆರೆಗಳ ಅಭಿವೃದ್ದಿಗಾಗಿ ಹಣ ಬಿಡುಗಡೆ ಮಾಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳ ವೀಕ್ಷಣೆಗೆಂದು ಜಿಲ್ಲೆಯ ಮೂರು ಕೆರೆಗಳಿಗೆ ಭೇಟಿ ನೀಡಿದರು. ಕೋಲಾರ ಕೆರೆ ಅಭಿವೃದ್ದಿ ಕಾಮಗಾರಿ ವೀಕ್ಷಣೆಗೆ ಬಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಪುಲ್​ ಗರಂ! TV9kannada Web Team | Edited By: sadhu srinath Sep 30, 2022 | 8:43 PM ಕೇಂದ್ರ ಸರ್ಕಾರದ ಬಹಳ ಪ್ರಭಾವಿ ಸಚಿವರೂ ತಮ್ಮ ಸಿಂಪ್ಲಿಸಿಟಿಯಿಂದಲೇ ಹೆಚ್ಚು ಪ್ರಸಿದ್ದಿಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು​ ಕೆರೆಗಳ ನಾಡು ಕೋಲಾರಕ್ಕೆ ಬೇಟಿ ನೀಡಿದ್ದರು. ಜಿಲ್ಲೆಯ ಕೆರೆಗಳ ಅಭಿವೃದ್ದಿಗೆಂದು ತಮ್ಮ ವಿಶೇಷ ಅನುದಾನದ ಮೂಲಕ ಹಣ ಬಿಡುಗಡೆ ಮಾಡಿದ್ದು, ಇವತ್ತು ಕಾಮಗಾರಿ ವೀಕ್ಷಣೆಗೆಂದು ಬಂದಾಗ ಅಧಿಕಾರಿಗಳ ವಿರುದ್ದ ಸಚಿವರು ಪುಲ್​ ಗರಂ ಆದರು. ನಿಗದಿತ ಸಮಯಕ್ಕೂ ಮುನ್ನವೇ ಆಗಮಿಸಿದ್ದ ಸಚಿವರು..! ಇವತ್ತು ಕೋಲಾರ ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್​ ಭೇಟಿ ನೀಡಿದ್ದರು, ತಮ್ಮ ವಿಶೇಷ ಅನುದಾನದಲ್ಲಿ ಜಿಲ್ಲೆಯ 75 ಕೆರೆಗಳ ಅಭಿವೃದ್ದಿಗಾಗಿ ಹಣ ಬಿಡುಗಡೆ ಮಾಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳ ವೀಕ್ಷಣೆಗೆಂದು ಜಿಲ್ಲೆಯ ಮೂರು ಕೆರೆಗಳಿಗೆ ಭೇಟಿ ನೀಡಿದರು. ಬೆಳಿಗ್ಗೆ 10.15 ಕ್ಕೆ ಇದ್ದ ಕಾರ್ಯಕ್ರಮಕ್ಕೆ ಸುಮಾರು 45 ನಿಮಿಷ ಮುಂಚಿತವಾಗಿಯೇ ಆಗಮಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಸಂಸದರು ಅದ್ದೂರಿಯಾಗಿ ಸ್ವಾಗತ ಕೋರಿದರು. ಕೆರೆ ಕಾಮಗಾರಿ ಕಂಡು ಗರಂ ಆದ ಸಚಿವರು..! ಮೊದಲು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಚಿಕ್ಕಅಂಕಂಡಹಳ್ಳಿ ಗ್ರಾಮದ ಕೆರೆಗೆ ಭೇಟಿ ನೀಡಿದರು. ಅಲ್ಲಿ ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕಂಡು ನಿರ್ಮಲಾ ಸೀತಾರಾಮನ್​ ಬೇಸರ ವ್ಯಕ್ತಪಡಿಸಿದರು. ಸರಿಯಾಗಿ ಕೆರೆಗಳ ಒತ್ತುವರಿ ತೆರವು ಮಾಡಿಲ್ಲ, ಗಡಿ ಗುರುತಿಸಿಲ್ಲ ಎಂದು ಅಧಿಕಾರಿಗಳ ವಿರುದ್ದ ಗರಂ ಆದರು. ನಂತರ ಅಲ್ಲಿಂದ ಕೆಜಿಎಫ್​ ತಾಲ್ಲೂಕು ಪೆದ್ದಪಲ್ಲಿ ಗ್ರಾಮದ ಕೆರೆಗೆ ಭೇಟಿ ನೀಡಿದ ಸಚಿವರು ಕೆರೆಯಲ್ಲಿ ನಡೆಯುತ್ತಿದ್ದ ಕಾಮಗಾರಿಗಳನ್ನು ಕಂಡು ಕೋಲಾರ ಜಿಲ್ಲಾ ಪಂಚಾಯ್ತಿ ಸಿಇಓ ಯುಕೇಶ್​ ಕುಮಾರ್​ ಹಾಗೂ ಜಿಲ್ಲಾಧಿಕಾರಿ ವೆಂಕಟರಾಜಾ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೆ ಕೆರೆಗಳ ಒಳಗೆ ಮರ ಗಿಡಗಳನ್ನು ಬೆಳೆಸಿರುವ ಬಗ್ಗೆ, ಸರಿಯಾಗಿ ಒತ್ತುವರಿ ತೆರವು ಮಾಡದೆ ಕೆರೆ ಗಡಿ ಗುರುತಿಸದೆ, ಕೆರೆಯ ಒಳಗಿನ ಗಿಡಗಳನ್ನು ಕ್ಲೀನ್​ ಮಾಡದೆ ಇದ್ದುದಕ್ಕೆ ಅಧಿಕಾರಿಗಳಿಗೆ ಪುಲ್​ ಕ್ಲಾಸ್​ ತೆಗೆದುಕೊಂಡರು. ನಂತರ ಪೆದ್ದಪಲ್ಲಿ ಗ್ರಾಮದ ಮಹಿಳೆಯರ ಜೊತೆಗೆ ನಗುನಗುತ್ತಲೇ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮಾತನಾಡುತ್ತಾ ಕೆರೆಯ ಮಹತ್ವವನ್ನು ವಿವರಿಸಿದರು. ಅಲ್ಲದೆ ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಅನ್ನೋದನ್ನು ವಿವರವಾಗಿ ತಿಳಿಸಿಕೊಟ್ಟರು. (ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ) ಯಾವ ಭಾಷೆಯಲ್ಲಿ ಮಾತಾಡ್ತೀರಿ ಎಂದು ತಮಿಳು ಭಾಷೆಯಲ್ಲೇ ಕ್ಲಾಸ್​..! ಇನ್ನು ಕೆಜಿಎಫ್​ನಿಂದ ಸೀದಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೋಲಾರ ತಾಲ್ಲೂಕು ಶೆಟ್ಟಿಕೊತ್ತನೂರು ಗ್ರಾಮದ ಕೆರೆ ವೀಕ್ಷಣೆಗೆ ಬಂದರು. ಈ ವೇಳೆ ಕೆರೆಯನ್ನು ವೀಕ್ಷಣೆ ಮಾಡಿದ ಸಚಿವರು ಮತ್ತೆ ಅಲ್ಲಿದ್ದ ಅಧಿಕಾರಿಗಳಿಗೆ ಜನರೆದುರಲ್ಲೇ ಕ್ಲಾಸ್​ ತೆಗೆದುಕೊಂಡರು. ಕೆರೆಯಲ್ಲಿ ನೀರು ಇರುವ ಕಾರಣ ನೀರು ಖಾಲಿಯಾದ ಮೇಲೆ ಕ್ಲೀನ್​ ಮಾಡುತ್ತೀನಿ ಎಂದ ಜಿಲ್ಲಾ ಪಂಚಾಯ್ತಿ ಸಿಇಓ ಅವರಿಗೆ, ಯಾವ ಭಾಷೆಯಲ್ಲಿ ಮಾತನಾಡುತ್ತೀರಿ ಎಂದು ಕೇಳಿ ತಮಿಳು ಎಂದಾಗ ತಮಿಳು ಭಾಷೆಯಲ್ಲೇ ಕ್ಲಾಸ್​ ತೆಗೆದುಕೊಂಡು ನೀರಿಳಿಸಿದರು. ಕೆರೆಯನ್ನು ಕ್ಲೀನ್​ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡೋದಕ್ಕೆ ನಾನು ಬರಬೇಕಿತ್ತಾ, ಕೆರೆಯಲ್ಲಿ ನೀರು ಖಾಲಿಯಾಗುಷ್ಟರಲ್ಲಿ ಅದರಲ್ಲಿರುವ ಗಿಡಗಂಟೆಗಳೇ ಕೊಳೆತು ಹೋಗಿರುತ್ತವೆ ಎಂದರು. ಜೊತೆಗೆ ಅಲ್ಲಿದ್ದ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಧ್ಯಕ್ಷರನ್ನು ಕರೆದು ನಿಮ್ಮೂರ ಕೆರೆಯನ್ನು ಅಧಿಕಾರಿಗಳನ್ನ ಕೇಳಿ ಕೆಲಸ ಮಾಡಿಸಿಕೊಳ್ಳಿ ಎಂದರು. ಕೈಮುಗಿದು ಕೆರೆ ನೋಡಲು ಅವಕಾಶ ಮಾಡಿಕೊಡಿ ಎಂದರು.. ಪ್ರತಿ ಹಂತದಲ್ಲೂ ಕಾಮಗಾರಿಗಳನ್ನು ತಾವೇ ಖುದ್ದಾಗಿ ಸವಿವರವಾಗಿ ವೀಕ್ಷಣೆ ಮಾಡಿದ ಸಚಿವರು, ತಮ್ಮನ್ನು ನೋಡಲು ಬಂದಿದ್ದ ಜನರನ್ನು ವಿನಯವಾಗಿಯೇ ಕೈಮುಗಿದು ಕೆರೆ ವೀಕ್ಷಣೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು. ನಂತರ ತಾವೇ ಕೆರೆಯ ಮೂಲೆ ಮೂಲೆಗೆ ಹೋಗಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡಿ, ನಂತರ ಅಧಿಕಾರಿಗಳಿಗೆ ಏನೇನು ಮಾಡಬೇಕು, ಹೇಗೇಗೆ ಮಾಡಬೇಕು ಎಂದು ಸವಿವರವಾಗಿ ಹೇಳಿದ್ರು. ಅದರ ಜೊತೆಗೆ ಅಲ್ಲಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಮಹಿಳೆಯರ ಜೊತೆಗೆ ತೆಲುಗು ಭಾಷೆಯಲ್ಲಿ ಮಾತನಾಡುತ್ತಾ ತಿಳಿಯ ಹೇಳಿದ್ರು. ಜೊತೆಗೆ ಕೆರೆಯ ನೀರನ್ನು ಸಂರಕ್ಷಣೆ ಮಾಡಬೇಕು, ಬೆಟ್ಟದ ಮೇಲೆ ಬೀಳುವ ನೀರನ್ನು ಸರಾಗವಾಗಿ ಕೆರೆಗೆ ಹರಿದು ಬರುವಂತೆ ಕಾಲುವೆಗಳನ್ನು ಮಾಡಬೇಕು ಎಂದು ಮ್ಯಾಪ್​ ಹಿಡಿದು ತಿಳಿಯಹೇಳಿದ್ರು. ಜಿಲ್ಲೆಯ ಮೂರು ಕೆರೆಗಳ ವೀಕ್ಷಣೆ ಮಾಡಿದ ನಂತರ ಕೋಲಾರ ನಗರದ ಪ್ರವಾಸಿ ಮಂದಿರಕ್ಕೆ ಬಂದು ಊಟ ಮಾಡಿ ನಂತರ ಹೊರಟರು. ಇದೇ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ ಸುಮಾರು 38 ಕೋಟಿ ರೂಪಾಯಿ ಹಣ ನೀಡಲಾಗುತ್ತಿದ್ದು ಜಿಲ್ಲೆಯ 75 ಕೆರೆಗಳನ್ನು ಸಚಿವರ ಸೂಚನೆಯಂತೆ ಅಭಿವೃದ್ದಿ ಪಡಿಸುತ್ತೇವೆ. ಕೋಲಾರ ಜಿಲ್ಲೆಯ ಮೇಲೆ ಅವರಿಗೆ ಇರುವ ವಿಶೇಷ ಕಾಳಜಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಒಟ್ಟಾರೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೆರೆಗಳ ನಾಡಲ್ಲಿ ಅಂತರ್ಜಲ ಅಭಿವೃದ್ದಿಗಾಗಿ ಕೆರೆಗಳಿಗೆ ಜೀವ ತುಂಬಲು ಯೋಜನೆ ರೂಪಿಸಿದ್ದು, ಆ ಮೂಲಕ ಅವರ ಕನಸಿನಂತೆ ಕೆರೆಗಳ ಅಭಿವೃದ್ದಿಯಾದರೆ ನಿಜಕ್ಕೂ ಜಿಲ್ಲೆಯ ಮಟ್ಟಿಗೆ ನಿರ್ಮಲಾ ಸೀತಾರಾಮನ್​ ಅವರು ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ.
ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಸ್ವಾಧಿನಪಡಿಸಿಕೊಳ್ಳುತ್ತಿದ್ದಂತೆ ಸಿಇಒ ಪರಾಗ್ ಅಗರ್ವಾಲ್ (Parag Agarwal) ಸೇರಿದಂತೆ ಉನ್ನತ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಈ ಹೊಸ ಬದಲಾವಣೆಯ ನಡುವೆಯೇ ಟ್ವಿಟ್ಟರ್‌ನ ಸಹ ಸಂಸ್ಥಾಪಕ ಜಾಕ್ ಡಾರ್ಸೆ (Jack Dorsey) ಅವರು ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ. ಡಾರ್ಸೆ ಈಗಾಗಲೇ ಟ್ವಿಟ್ಟರ್‌ಗೆ ಪರ್ಯಾಯವಾಗಿ ಹೊಸ ಅಪ್ಲಿಕೇಶನ್‌ನ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಅಪ್ಲಿಕೇಶನ್ ಬೀಟಾ ಪರೀಕ್ಷೆಯಲ್ಲಿದೆ ಎಂದು ವರದಿಯಾಗಿದೆ. Related Articles ಕೊನೆಗೂ ಗುಡ್ ನ್ಯೂಸ್ ಕೊಟ್ರು ಬುಲ್ ಬುಲ್ ಬೆಡಗಿ ರಚಿತಾ 12/08/2022 ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಗುಜರಾತ್ ಫಲಿತಾಂಶ: ನಿರಾಣಿ 12/08/2022 ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ 1 ವಾರಕ್ಕೂ ಮೊದಲೇ ಡಾರ್ಸೆ ತನ್ನ ಹೊಸ ಅಪ್ಲಿಕೇಶನ್ ‘ಬ್ಲೂಸ್ಕೈ’ (Bluesky) ಗಾಗಿ ಬೀಟಾ ಪರೀಕ್ಷಕರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಅಗರ್‌ವಾಲ್‌ಗೆ ಸಿಗಲಿದೆ 345 ಕೋಟಿ ರೂ. ಪ್ಯಾಕೇಜ್‌ ಬ್ಲೂಸ್ಕೈ ಎಂಬ ಪದ ವಿಶಾಲವಾದ ತೆರದ ಜಾಗವನ್ನು ಸೂಚಿಸುತ್ತದೆ. ಇದು ಈ ಯೋಜನೆಗೆ ಒಂದು ಆಕಾರ ಕೊಡುವುದಕ್ಕೂ ಮೊದಲೇ ಇಡಲಾದ ಹೆಸರಾಗಿದೆ. ಇದು ಮುಂದೆಯೂ ನಮ್ಮ ಕಂಪನಿಯ ಹೆಸರಾಗಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಡಾರ್ಸೆ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಟ್ವಿಟ್ಟರ್‌ನ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದು, ಬಳಿಕ ಈ ವರ್ಷ ಟ್ವಿಟ್ಟರ್‌ನ ಆಡಳಿತ ಮಂಡಳಿಯಿಂದ ಕೆಳಗಿಳಿದಿದ್ದಾರೆ. ಇದನ್ನೂ ಓದಿ: ನಕಲಿ ಪದವಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದ ನಾಲ್ವರು ಅಧಿಕಾರಿಗಳು ವಜಾ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದಿಂದ ಒಳನುಸುಳುವ ಮುಸ್ಲಿಮರು ಹಿಂದೂಗಳ ಆಚರಣೆಗೆ ಅಡ್ಡಿಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಲವ್ ಜಿಹಾದ್ ಪ್ರಕರಣಗಳು ಸಹ ಜಾಸ್ತಿಯಾಗುತ್ತಿರುವುದು ಭೀತಿ ಹುಟ್ಟಿಸಿದೆ. ಹೌದು, ಪಶ್ಚಿಮ ಬಂಗಾಳದ ದಕ್ಷಿಣ ಪರಗಣ 24 ಜಿಲ್ಲೆಯ ಫಾಲ್ತಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ದಿಗಿರ್ ಪುರ ಎಂಬಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಹೆಸರಿನಲ್ಲಿ ಯುವತಿಯನ್ನು ಪ್ರೀತಿಸಿ, ಈಗ ನಿಜಬಣ್ಣ ಬಯಲಾಗಿದ್ದು, ಇದರಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಲವ್ ಜಿಹಾದ್ ಎಂಬ ಆರೋಪಗಳು ಕೇಳಿಬಂದಿವೆ. ದ್ವಿತೀಯ ಪಿಯುಸಿ ಓದಿದ್ದ ಪ್ರಿಯಾ ಮೊಂಡೊಲ್ ಎಂಬ ಯುವತಿಯ ಮೊಬೈಲ್ ಗೆ ಮಿಸ್ಡ್ ಕಾಲ್ ಬಂದಿದೆ. ಅದಕ್ಕೆ ಪ್ರತಿಯಾಗಿ ವಾಪಸ್ ಕರೆ ಮಾಡಿದ ಪ್ರಿಯಾ ಯಾರೆಂದು ಕೇಳಿದ್ದಾಳೆ. ಅದಕ್ಕೆ ತನ್ನ ಹೆಸರು ರಾಜೇಶ್ ಎಂದೂ, ಸೂರ್ಯಪುರದಿಂದ ಕರೆ ಮಾಡುತ್ತಿದ್ದೇನೆ ಎಂದೂ ತಿಳಿಸಿದ್ದಾನೆ. ಹೀಗೆ ಮೊಬೈಲಿನಲ್ಲಿ ಸ್ನೇಹಿತರಾದ ಅವರು ಪ್ರೇಮಿಗಳು ಆಗಲು ತುಂಬ ಸಮಯ ತೆಗೆದುಕೊಂಡಿರಲಿಲ್ಲ. ಕೊನೆಗೆ ಒಂದು ದಿನ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದು, ಸೋ ಕಾಲ್ಡ್ ರಾಜೇಶ್ ಯುವತಿಯ ಮನೆಗೆ ಬಂದು, ತನ್ನೆ ಹೆಸರು ರಾಜೇಶ್, ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಯುವತಿ ತಂದೆಗೆ ಗುರುತಿನ ಚೀಟಿ ನೀಡಿದ್ದಾನೆ. ಆದರೆ ಎಚ್ಚೆತ್ತುಕೊಂಡ ಅವರ ತಂದೆ, ಇದು ನಕಲಿ ಐಡಿ ಎಂದೂ, ಮಗಳನ್ನು ಕೊಡುವುದಿಲ್ಲವೆಂದೂ ತಿಳಿಸಿ ವಾಪಸ್ ಕಳುಹಿಸಿದ್ದಾರೆ. ಆದರೆ ತನ್ನ ಪ್ರೀತಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಯುವತಿ ಅದೇ ಮೇ 8ರ ಮಧ್ಯಾಹ್ನ ಡೈಮಂಡ್ ಹಾರ್ಬರ್ ರೈಲ್ವೆ ನಿಲ್ದಾಣದಲ್ಲಿ ರಾಜೇಶ್ ನನ್ನು ಭೇಟಿಯಾಗಿದ್ದಾಳೆ. ಆಗ ಆತನ ಹೆಸರು ರಾಜೇಶ್ ಅಲ್ಲ, ಮಮುದ್ ಶೇಖ್ ಎಂಬುದು ಗೊತ್ತಾಗಿದೆ. ಆಗ ಇಬ್ಬರೂ ಜಗಳವಾಡಿದ್ದು, ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಂಗಾಳದ ದೈನಿಕ್ ಜುಗಾಸಂಖ ಪತ್ರಿಕೆ ವರದಿ ಮಾಡಿದೆ.
ಸಂವಿದಾನ ಶಿಲ್ಪಿ.. ಭಾರತ ಭಾಗ್ಯ ವಿಧಾತ ಡಾ. ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ "ಶಿಕ್ಷಣ ಎಂಬುವದು ಹುಲಿ ಹಾಲಿದ್ದಂತೆ ಅದನ್ನ ಕುಡಿದವರು ಘರ್ಜಿಸಲೇಬೇಕು" ಈ ಮಾತಿಗೆ ಸೂಕ್ತ ಎಂಬಂತೆ ಕಡು ಬಡತನದಲ್ಲೇ ಬೆಂದು ನೊಂದು ಸಾಧನೆ ಮಾಡಿರುವ ಈ ಅವಳಿ ಸಹೋದರ ಸಾಧನೆ ಮಾತ್ರ ಸ್ಫೂರ್ತಿದಾಯಕ.. ಹಾಗಾದ್ರೆ ಏನೂ ಈ ಸಾಧನೆ ಅಂತೀರಾ ಈ ಸ್ಟೋರಿ ನೋಡಿ. ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಳ ಎನ್ನುವ ಒಂದು ಪುಟ್ಟ ಗ್ರಾಮವಿದು, ಈ ಗ್ರಾಮದ ಅಶೋಕ್ ಬಸಲಿಂಗಪ್ಪ ಬೆನ್ನಳ್ಳಿ ಒಬ್ಬ ಬಡ ರೈತ, ತಮಗಿರುವ 6 ಎಕರೆ ಜಮೀನಿನಲ್ಲಿ ಅಶೋಕ ತಮ್ಮ ಮೂವರು ಸಹೋದರರ ಜೊತೆ ಕೃಷಿ ಮಾಡುತ್ತಾ ಕಷ್ಟದಲ್ಲೇ ಬೆಂದು ನೊಂದು ತನ್ನ ಮಕ್ಕಳಾದ 1)ಶಿವಾನಂದ ಅಶೋಕ್ ಬೆನ್ನಳ್ಳಿ 2)ಪ್ರಶಾಂತ್ ಅಶೋಕ್ ಬೆನ್ನಳ್ಳಿ ಇವರಿಗೆ ಕಷ್ಟ ಪಟ್ಟು ಓದಿಸಿ ನೆಟ್ಟಿಗರು ಹುಬ್ಬು ಹಾರಿಸುವಂತೆ ಮಾಡಿದ್ದಾರೆ ಹೌದು ಮೊನ್ನೆ ನಡೆದ ಪಿಎಸ್ಐ ಪರೀಕ್ಷೆಯಲ್ಲಿ ಈ ಇಬ್ಬರು ಸಹೋದರರು ಮೊದಲ ಪ್ರಯತ್ನದಲ್ಲೆ ಪಿಎಸ್ಐ ಹುದ್ದೆಗೆ ಆಯ್ಕೆಯಾಗುವದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ
ಅವಳಿನಗರದ ವಿವಿಧೆಡೆ ಯಲ್ಲಿ ವಾಹನ ತಪಾಸಣೆ ಕೈಗೊಂಡಿರುವ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಯಾವುದೆ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿರುವ ಘಟನೆ ಅಲ್ಲಲ್ಲಿ ಸಾಮಾನ್ಯವಾಗಿವೆ. ಆದರೆ ದ್ವಿಚಕ್ರ ವಾಹನ ಸವಾರನೊಬ್ಬನ ಉತ್ತರ ಸಂಚಾರಿ ಪೊಲಿಸ್ ಠಾಣೆಯ ಸಿಬ್ಬಂದಿ ಎ ಎಸ್ ಐ ರಮಜಾನಬಿ ಅಳಗವಾಡಿಯವರ ಕೈಗೆ ಸಿಕ್ಕು ಪೆಚಾಡಿದ ಘಟನೆ ನಗರದ ಶಿರೂರ ಪಾರ್ಕನಲ್ಲಿ ನಡೆದಿದೆ. ಹೌದು ಬೈಕ್ ಸವಾರನೋರ್ವ ಹೆಲ್ಮೆಟ್ ಧರಿಸದಿರುವುದನ್ನು ಗಮನಿಸಿದ ಪೊಲೀಸರು ವಾಹನ ತಡೆದು ತಪಾಸಣೆಗೆ ಮುಂದಾಗಿದ್ದಾರೆ. ಇ ವೇಳೆ (KA 25EM 0244) ದ್ವಿಚಕ್ರ ವಾಹನ ಸವಾರ ಮಾಡಿರುವ ಸಂಚಾರಿ ನಿಯಮ ಉಲ್ಲಂಘನೆಯ ಇದುವರೆಗಿನ ಒಟ್ಟು ಮೊತ್ತ ಬರೋಬ್ಬರಿ 17,500ರೂ.ಗಳು ಎಂದು ಗೊತ್ತಾಗಿದೆ. ಎ ಎಸ್ ಐ ರಮಜಾನಬಿಯವರು! ಎ ಎಸ್ ಐ ರಮಜಾನಬಿ ರವರು ಸಂಪೂರ್ಣ ದಂಡ ಭರ್ತಿ ಮಾಡಿದ ನಂತರವೆ ವಾಹನ ಬಿಡುವುದಾಗಿ ತಿಳಿಸಿದ್ದಾರೆ. ವಾಹನ ಸವಾರ ಮಹ್ಮದ ರಫೀಕ ಕೂಡ ತಾನು ಮಾಡಿದ ತಪ್ಪಿನಿಂದಾಗಿ ಖಾಲಿ ಕೈಲಿ ಮನೆ ಮುಟ್ಟುವಂತಾಗಿದೆ. 17,500ರೂ.ಗಳ ದಂಡದ ರಸಿದಿ! ಇದು ಎಲ್ಲ ವಾಹನ ಸವಾರರಿಗೆ ಎಚ್ಚರಿಕೆಯ ಘಂಟೆಯಾಗಿದ್ದು ಸಂಚಾರಿ ನಿಯಮ ಪಾಲಿಸಿ ದಂಡದಿಂದ ಮತ್ತು ಸಂಭವನೀಯ ಅಪಘಾತ ಗಳಿಂದ ಸುರಕ್ಷಿತ ವಾಗಿರಲು ಪಾಠವಾಗಿದೆ.
ತುಪ್ಪದ ಬೆಡಗಿ ರಾಗಿಣಿ, ಲೂಸ್ ಮಾದ ಅಭಿನಯದ ``ಬಂಗಾರಿ, ಬೆಟ್ಟದದಾರಿ, ನಡಗಲ್ಲು, ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಮಾ.ಚಂದ್ರು ಇದೀಗ ``ಶಿವನಪಾದ ``ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಎಲ್ಲಾ ಸಿದ್ದತೆಯನ್ನೂ ಚಿತ್ರ ತಂಡ ಮಾಡಿಕೊಂಡಿದೆ. ಇತ್ತೀಚೆಗೆ ರೇಣುಕಾಂಬ ಸ್ಡುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ. ಚಿತ್ರದ ಎರಡು ಹಾಡುಗಳ ಚಿತ್ರೀಕಣ ಬಾಕಿ ಉಳಿದಿದ್ದು ಸದ್ಯದಲ್ಲಿಯೇ ಮಂಗಳೂರು ,ಸಕಲೇಶಪುರ ಸುತ್ತ ಮುತ್ರ ಚಿತ್ರೀಕರಣ ಮಾಡುವ ಗುರಿ ಹೊಂದಲಾಗಿದೆ. ಉತ್ತರ ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣವಾದ ಟೂರಿಸ್ಟ್ ಸ್ಥಳವನ್ನು ಹಿನ್ನೆಲೆಯಾಗಿಟ್ಟುಕೊಂಡು ಲವ್ ,ಸಸ್ಪೆನ್ಸ್,ಥ್ರಿಲ್ಲರ್ ,ಕಾಮಿಡಿ ಜೊತೆಗೆ ಹಾರರ್ ,ಕ್ರೈಮ್ ಸ್ಟೋರಿ ಕಥೆಯನ್ನು ಚಿತ್ರೀಕರಣ ಮಾಡಲಾಗಿದೆ... ಚಿತ್ರಕ್ಕೆ ವೀಸಸ್ ಮೂರ್ತಿ, ವೀನಸ್ ನಾಗರಾಜು ಮೂರ್ತಿ ಛಾಯಾಗ್ರಾಹಣವಿದೆ.,ವೀರ ಸಮರ್ಥ್ ಸಂಗೀತ, ವೆಂಕಿ( ಯುಡಿವಿ) ಸಂಕಲನ, ವಿಜಯ್ ಭರಮಸಾಗರ ಸಾಹಿತ್ಯ, ಮಾಸ್ ಮಾದ ಸಾಹಸ, ಸ್ಟಾರ್ ನಾಗಿ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ಎಚ್.ಟಿ ಸಾಂಗ್ಲಿಯಾನ,ಆರ್. ನಾಗೇಶ್ ( ಬಿದರ್ ಅಗ್ರಹಾರ) ಆನಂದ್, ವರ್ಷಿತಾ ಗಿರೀಶ್, ಮೇಘನಾ ,ಬಲರಾಜವಾಡಿ, ನವೀನ್ ಪಡೀಲು, ಪೆರುಮಾಳ್ ವಿ., ಅಂಜಲಿ, ಜಿ ಡಿ ಹೆರಂಭ ಕುಮಟ, ಶೇಷಗಿರಿ ಸ್ವಾಮಿ, ವಿಕ್ರಮ್ ಆರ್, ಆಟೋ ನಾಗರಾಜು, ಮೀಸೆ ಮೂರ್ತಿ ಮುಂತಾದವರ ತಾರಾಬಳಗವಿದೆ.
Chikkaballapur District: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ 65,648 ಯುವಕರಿಗೆ ಸರ್ಕಾರದ ನಿರ್ದೇಶನದಂತೆ Covaxin ಲಸಿಕೆ (Covid-19 Vaccine) ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು ಜನವರಿ 3 ಸೋಮವಾರದಿಂದ ‌ಮಕ್ಕಳು ಓದುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಸ್ತುತ 65 ಶಾಲಾ ಕಾಲೇಜುಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಸಾಂಕೇತಿಕವಾಗಿ ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜಿನಲ್ಲಿ 10.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ (Deputy Commissioner R Latha) ತಿಳಿಸಿದ್ದಾರೆ. ಲಸಿಕೆ ಪಡೆಯುವ ಮಕ್ಕಳು ತಮ್ಮ ಆಧಾರ್ ಕಾರ್ಡ್ ತೋರಿಸಿ ಲಸಿಕೆ ಪಡೆಯಬಹುದು. ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಶಾಲಾ ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಲಸಿಕೆ ಪಡೆಯಬಹುದು. ಲಸಿಕಾಕರಣದಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ಮಕ್ಕಳಿಗೆ ಲಸಿಕೆಯ ಕುರಿತು ಅರಿವು ಮೂಡಿಸಿ, ಮನವೊಲಿಸಿ ಪ್ರತಿ ಮಗುವು ಲಸಿಕೆಯನ್ನು ಪಡೆಯಲು ಪ್ರೇರೇಪಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯ ಸಾಧಿಸಿ ಸರ್ಕಾರ ನೀಡಿರುವ ಲಸಿಕೀಕರಣದ ಗುರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ತಾಲ್ಲೂಕುವಾರು ಲಸಿಕೆ ದೊರೆಯುವ ಸ್ಥಳಗಳು ಬಾಗೇಪಲ್ಲಿ ತಾಲ್ಲೂಕು : ಬಾಗೇಪಲ್ಲಿ ಸರ್ಕಾರಿ ಪ್ರೌಢಶಾಲೆ, ಗೂಳೂರು, ಮಾರ್ಗಾನುಕುಂಟೆ, ಚಾಕವೇಲು, ಚೇಳೂರು, ಪಾತಪಾಳ್ಯ, ಶಿವಪುರ, ಮಿಟ್ಟೇಮರಿ, ಜಿ.ಮದ್ದೇಪಲ್ಲಿ ಕ್ರಾಸ್, ಜೂಲಪಾಳ್ಯ, ಬಿಳ್ಳೂರು. ಚಿಕ್ಕಬಳ್ಳಾಪುರ ತಾಲ್ಲೂಕು; ಜಿಲ್ಲಾ ಆಸ್ಪತ್ರೆ, ದಿಬ್ಬೂರು, ನಾಯನಹಳ್ಳಿ, ನಂದಿ, ಮುದ್ದೇನಹಳ್ಳಿ, ಪೆರೇಸಂದ್ರ, ಮಂಡಿಕಲ್. ಚಿಂತಾಮಣಿ ತಾಲ್ಲೂಕು : ಚಿಂತಾಮಣಿ ಸರ್ಕಾರಿ ಪ್ರೌಢಶಾಲೆ, ಬಟ್ಲಹಳ್ಳಿ, ಬುರುಡುಗುಂಟೆ, ಚಿನ್ನಸಂದ್ರ, ಇರಗಂಪಲ್ಲಿ, ಕೈವಾರ, ಕೆಂಚಾರ್ಲಹಳ್ಳಿ, ಕುರುಬೂರು, ಮುರುಗಮಲೆ, ಸಂತೇಕಲ್ಲಹಳ್ಳಿ, ಯಗವಕೋಟೆ, ಕೋಟಗಲ್ಲು. ಗೌರಿಬಿದನೂರು ತಾಲ್ಲೂಕು : ಸರ್ಕಾರಿ ಪ್ರೌಢಶಾಲೆ ಗೌರಿಬಿದನೂರು, ಅಲಕಾಪುರ, ಅಲೀಪುರ, ಹೊಸೂರು, ಇಡಗೂರು, ಜಗರೆಡ್ಡಿಹಳ್ಳಿ, ಮಂಚೇನಹಳ್ಳಿ, ನಕ್ಕಲಹಳ್ಳಿ, ನ್ಯಾಮಗೊಂಡ್ಲು, ತೊಂಡೆಬಾವಿ, ವಾಟದ ಹೊಸಹಳ್ಳಿ, ಕುರುಡಿ, ರಾಂಪುರ, ವಿದುರಾಶ್ವತ, ಹುದಗೂರು, ನಗರಗೆರೆ, ಡಿ.ಪಾಳ್ಯ, ಕಲ್ಲಿನಾಯಕನಹಳ್ಳಿ, ಗೆದರೆ. ಗುಡಿಬಂಡೆ ತಾಲ್ಲೂಕು; ಸರ್ಕಾರಿ ಪ್ರೌಢಶಾಲೆ ಗುಡಿಬಂಡೆ, ಬೀಚಗಾನಹಳ್ಳಿ, ಹಂಪಸಂದ್ರ, ಎಲ್ಲೋಡು. ಶಿಡ್ಲಘಟ್ಟ ತಾಲ್ಲೂಕು : ಸರ್ಕಾರಿ ಪ್ರೌಢಶಾಲೆ ಶಿಡ್ಲಘಟ್ಟ, ಬಶೆಟ್ಟಿಹಳ್ಳಿ, ದಿಬ್ಬೂರಹಳ್ಳಿ, ಈ.ತಿಮ್ಮಸಂದ್ರ, ಗಂಜಿಗುಂಟೆ, ಎಮ್ಮಾರಲಹಳ್ಳಿ, ಜಂಗಮಕೋಟೆ, ಕುಂದಲಗುರ್ಕಿ, ಮುತ್ತುಗದಹಳ್ಳಿ, ಮೇಲೂರು, ಸಾದಲಿ ಮತ್ತು ವೈ.ಹುಣಸನಹಳ್ಳಿ.
ಇತರೆ ರಾಜ್ಯಗಳ ಶಾಸಕರು/ಸಂಸದರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ವ್ಯಾಪ್ತಿಯ ಕುರಿತು ಏಕಸದಸ್ಯ ಪೀಠದ ನ್ಯಾಯಾಧೀಶರು ಪರಿಗಣಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿ ವಿವರಿಸಿದ್ದಾರೆ. Karnataka High Court, MPs and MLAs Bar & Bench Published on : 23 Nov, 2020, 2:56 pm ವಿಶೇಷ ನ್ಯಾಯಾಲಯಗಳಲ್ಲಿ ಶಾಸಕರು ಮತ್ತು ಸಂಸದರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ನಡೆಸಲು ನೇಮಿಸಲಾಗಿರುವ ಸರ್ಕಾರಿ ಅಭಿಯೋಜಕರ ಮಾಹಿತಿಯನ್ನೊಳಗೊಂಡ ದಾಖಲೆಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಪ್ರಕರಣ ಸೂಕ್ಷ್ಮವಾಗಿದ್ದು, ಅವುಗಳನ್ನು ನಡೆಸಲು ನೇಮಿಸಲಾಗಿರುವ ಸರ್ಕಾರಿ ಅಭಿಯೋಜಕರನ್ನು ಆಯ್ಕೆ ಮಾಡುವ ಸಂಬಂಧ ಅನುಸರಿಸಲಾಗಿರುವ ನಿಯಮವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ. ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವ ಸಂಬಂಧ ಕಾರ್ಯ ವಿಧಾನ ರಚಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವುದನ್ನು ಆಧರಿಸಿ ಸ್ವಯಂಪ್ರೇರಿತ ಮನವಿ ದಾಖಲಿಸಿಕೊಳ್ಳುವಂತೆ ಹೈಕೋರ್ಟ್‌ ಈಚೆಗೆ ರಿಜಿಸ್ಟ್ರಿಗೆ ಸೂಚಿಸಿತ್ತು. ರಾಜ್ಯ ಸರ್ಕಾರದ ಅಧಿಸೂಚನೆಯ ಮೂಲಕ ಸ್ಥಾಪಿಸಲಾದ ವಿಶೇಷ ನ್ಯಾಯಾಲಯವು ಸಂಸದರು ಮತ್ತು ಶಾಸಕರೇ ದೂರುದಾರರು/ಪ್ರಾಥಮಿಕ ಮಾಹಿತಿದಾರರಾಗಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವ್ಯಾಪ್ತಿ ಹೊಂದಿವೆಯೇ ಎಂಬುದರ ಕುರಿತು ಅಮಿಕಸ್‌ ಕ್ಯೂರಿ ಮತ್ತು ಹಿರಿಯ ವಕೀಲ ಆದಿತ್ಯ ಸೋಂಧಿ ಮತ್ತು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರ ವಾದವನ್ನು ನ್ಯಾಯಾಲಯ ಆಲಿಸಿತು. ಶಾಸಕರು/ ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಕುರಿತಾದ ನಿರ್ಧಾರವನ್ನು ಏಕಸದಸ್ಯ ಪೀಠವು ಅಕ್ಟೋಬರ್‌ 15ರಂದು ತೆಗೆದುಕೊಂಡಿದೆ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ಈ ವೇಳೆ ತರಲಾಯಿತು. ಚುನಾಯಿತ ಪ್ರತಿನಿಧಿಗಳು ಸಲ್ಲಿಸಿದ ದೂರುಗಳನ್ನು ಆಧರಿಸಿ ವಿಚಾರಣೆಗೆ ಆದೇಶಿಸಲಾಗಿರುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಏಕಸದಸ್ಯ ಪೀಠ ಆದೇಶಿಸಿದೆ ಎಂದು ವಿಭಾಗೀಯ ಪೀಠಕ್ಕೆ ವಿವರಿಸಲಾಯಿತು. ಇದು ನ್ಯಾಯಾಲಯದ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್‌) ಪ್ರಕರಣವಾಗಿರುವುದರಿಂದ ಆದೇಶದ ಕುರಿತು ಆಳಕ್ಕೆ ಹೋಗುವುದು ಸಮ್ಮತವಲ್ಲ ಎಂದು ಪೀಠ ಹೇಳಿತು. Also Read ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಪಿಐಎಲ್ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ ಇತರೆ ರಾಜ್ಯಗಳ ಶಾಸಕರು/ಸಂಸದರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ವ್ಯಾಪ್ತಿಯನ್ನು ವಿಶೇಷ ನ್ಯಾಯಾಲಯ ಹೊಂದಿದೆಯೇ ಎಂಬ ವಿಚಾರವು ಮತ್ತೊಂದು ಏಕಸದಸ್ಯ ಪೀಠದ ಮುಂದೆ ತೀರ್ಪಿಗೆ ಬಾಕಿ ಇದೆ ಎಂದು ಸೋಂಧಿ ನ್ಯಾಯಾಲಯದ ಗಮನಸೆಳೆದರು. ಮೇಲಿನ ವಿಚಾರಗಳ ಕುರಿತು ಸುಪ್ರೀಂ ಕೋರ್ಟ್‌ ಅಮಿಕಸ್‌ ಕ್ಯೂರಿಗೆ (ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ) ತಿಳಿಸುವಂತೆ ಸೋಂಧಿ ಅವರಿಗೆ ಹೈಕೋರ್ಟ್‌ ಸೂಚಿಸಿದ್ದು, ಸುಪ್ರೀಂ ಕೋರ್ಟ್‌ ಆ ಬಗ್ಗೆ ಗಮನಹರಿಸಲಿದೆ ಎಂದು ಹೇಳಿದೆ. ಇದೆಲ್ಲದರ ನಡುವೆ ಚುನಾಯಿತ ಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಪ್ರಕರಣ ವಿಚಾರಣೆ ನಡೆಸಲು ತುರ್ತಾಗಿ ಮತ್ತೊಂದು ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ. ಇದರ ಜೊತೆಗೆ ಸಾಕ್ಷಿ ಸಂರಕ್ಷಣಾ ಯೋಜನೆ-2018 ಮತ್ತು ವಿಶೇಷ ನ್ಯಾಯಾಲಯಗಳಲ್ಲಿರುವ ಶಾಸಕ/ಸಂಸದರ ವಿರುದ್ಧ ಪ್ರಕರಣಗಳ ತುರ್ತು ವಿಲೇವಾರಿಯನ್ನು ನ್ಯಾಯಾಲಯ ಪರಿಗಣಿಸಿತು. ಡಿಸೆಂಬರ್‌ 1ಕ್ಕೆ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.
Kannada News » Sports » FIFA World Cup ಕತಾರ್​​ನಲ್ಲಿ ಧಾರ್ಮಿಕ ಪ್ರವಚನ ನೀಡಲು ವಿವಾದಿತ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್​​ಗೆ ಆಹ್ವಾನ FIFA World Cup ಕತಾರ್​​ನಲ್ಲಿ ಧಾರ್ಮಿಕ ಪ್ರವಚನ ನೀಡಲು ವಿವಾದಿತ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್​​ಗೆ ಆಹ್ವಾನ ಟಿವಿ ನಿರೂಪಕ ಮತ್ತ ಸಿನಿಮಾ ನಿರ್ಮಾಪಕ ಝೈನ್ ಖಾನ್ ಅವರು ಆಹ್ವಾನಿತ ಗಣ್ಯರಾಗಿ ಕತಾರ್‌ನಲ್ಲಿ ನಾಯಕ್ ಅವರ ಉಪಸ್ಥಿತಿಯನ್ನು ದೃಢಪಡಿಸಿ ಟ್ವೀಟ್ ಮಾಡಿದ್ದಾರೆ. ಜಾಕಿರ್ ನಾಯಕ್ TV9kannada Web Team | Edited By: Rashmi Kallakatta Nov 21, 2022 | 4:29 PM ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ವಿವಾದಿತ ಭಾರತೀಯ ಇಸ್ಲಾಮಿಕ್ ಧರ್ಮ ಬೋಧಕ ಜಾಕಿರ್ ನಾಯಕ್​​ನ್ನು(Zakir Naik) FIFA ವಿಶ್ವಕಪ್ 2022 ರಲ್ಲಿ(FIFA World Cup 2022) ಧಾರ್ಮಿಕ ಪ್ರವಚನ ನೀಡಲು ಕತಾರ್ (Qatar) ಆಹ್ವಾನಿಸಿದೆ. ಭಾರತದಲ್ಲಿ ಮನಿ ಲಾಂಡರಿಂಗ್ ಮತ್ತು ದ್ವೇಷದ ಭಾಷಣದ ಆರೋಪಗಳನ್ನು ಎದುರಿಸುತ್ತಿರುವ ನಾಯಕ್, ದೇಶದಿಂದ ಪರಾರಿಯಾಗಿ 2017 ರಿಂದ ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಪ್ರವಚನಕಾರ ಶೇಖ್ ಜಾಕಿರ್ ನಾಯಕ್ ವಿಶ್ವಕಪ್ ಸಮಯದಲ್ಲಿ ಕತಾರ್‌ನಲ್ಲಿದ್ದಾರೆ. ಪಂದ್ಯಾವಳಿಯ ಉದ್ದಕ್ಕೂ ಅನೇಕ ಧಾರ್ಮಿಕ ಉಪನ್ಯಾಸಗಳನ್ನು ನೀಡುತ್ತಾರೆ ಎಂದು ಕತಾರಿ ಸರ್ಕಾರಿ ಸ್ವಾಮ್ಯದ ಕ್ರೀಡಾ ಚಾನೆಲ್ ಅಲ್ಕಾಸ್‌ನ ನಿರೂಪಕ ಫೈಸಲ್ ಅಲ್ಹಜ್ರಿ ಟ್ವೀಟ್ ಮಾಡಿದ್ದಾರೆ.ಟಿವಿ ನಿರೂಪಕ ಮತ್ತ ಸಿನಿಮಾ ನಿರ್ಮಾಪಕ ಝೈನ್ ಖಾನ್ ಅವರು ಆಹ್ವಾನಿತ ಗಣ್ಯರಾಗಿ ಕತಾರ್‌ನಲ್ಲಿ ನಾಯಕ್ ಅವರ ಉಪಸ್ಥಿತಿಯನ್ನು ದೃಢಪಡಿಸಿ ಟ್ವೀಟ್ ಮಾಡಿದ್ದಾರೆ. “ನಮ್ಮ ಕಾಲದ ಅತ್ಯಂತ ಜನಪ್ರಿಯ ಇಸ್ಲಾಮಿಕ್ ವಿದ್ವಾಂಸರಲ್ಲಿ ಒಬ್ಬರಾದ ಡಾ. ಜಾಕಿರ್ ನಾಯ್ಕ್ #FIFAWorldCup ಗಾಗಿ ಕತಾರ್ ತಲುಪಿದ್ದಾರೆ ಎಂದು ಖಾನ್ ಟ್ವೀಟ್ ಮಾಡಿದ್ದಾರೆ. الداعيه الشيخ ذاكر نايك يتواجد في قطر خلال فترة كأس العالم وسيقدم العديد من المحاضرات الدينية طوال المونديال 👏🏻#ذاكر_نايك pic.twitter.com/Tz9gnU6c4N — فيصل الهاجري (@Faisal_Alhajri0) November 19, 2022 ಗುಂಪಿನ ಅನುಯಾಯಿಗಳಿಗೆ ವಿವಿಧ ಧಾರ್ಮಿಕ ಸಮುದಾಯಗಳು ಮತ್ತು ಗುಂಪುಗಳ ನಡುವೆ ದ್ವೇಷ, ಹಗೆ ಅಥವಾ ಕೆಟ್ಟ ಭಾವನೆಗಳನ್ನು ಉತ್ತೇಜಿಸಲು ಅಥವಾ ಉತ್ತೇಜಿಸಲು ಪ್ರಯತ್ನಿಸುವಲ್ಲಿ ಪ್ರೋತ್ಸಾಹಿಸುವ ಮತ್ತು ಸಹಾಯ ಮಾಡುವ ಆರೋಪದ ಮೇಲೆ 2016 ರ ಕೊನೆಯಲ್ಲಿ ಭಾರತ ಜಾಕಿರ್ ನಾಯಕ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ಅನ್ನು ಕಾನೂನುಬಾಹಿರಗೊಳಿಸಿತು. ಈ ವರ್ಷದ ಮಾರ್ಚ್‌ನಲ್ಲಿ, ಗೃಹ ವ್ಯವಹಾರಗಳ ಸಚಿವಾಲಯ (MHA) IRF ಅನ್ನು ಕಾನೂನುಬಾಹಿರ ಸಂಘ ಎಂದು ಘೋಷಿಸಿ ಐದು ವರ್ಷಗಳ ಕಾಲ ಅದನ್ನು ಕಾನೂನುಬಾಹಿರಗೊಳಿಸಿತು. One of the most popular Islamic Scholars of our time Dr Zakir Naik has reached #Qatar for the #FIFAWorldCup !#Qatar2022 pic.twitter.com/WJWCXascSj — Zain Khan (@ZKhanOfficial) November 19, 2022 1990 ರ ದಶಕದಲ್ಲಿ ಐಆರ್‌ಎಫ್ ಮೂಲಕ ದಾವಾ (ಜನರನ್ನು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಆಹ್ವಾನಿಸುವ ಅಥವಾ ಕರೆಯುವ ಕ್ರಿಯೆ) ಚಟುವಟಿಕೆಗಳ ಮೂಲಕ ಖ್ಯಾತಿಯನ್ನು ಗಳಿಸಿದ ನಾಯಕ್, ಪೀಸ್ ಟಿವಿಯ ಸ್ಥಾಪಕರೂ ಆಗಿದ್ದಾರೆ. ಈ ವಾಹಿನಿ 100 ದಶಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ತಲುಪಿದೆ ಎಂದು ವರದಿಯಾಗಿದೆ. ಅವರಲ್ಲಿ ಹಲವರು ಅವರನ್ನು ಸಲಾಫಿ ಸಿದ್ಧಾಂತದ ಪ್ರತಿಪಾದಕ ಎಂದು ಪರಿಗಣಿಸುತ್ತಾರೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ನಾಯಕ್ ಮಲೇಷ್ಯಾಕ್ಕೆ ಓಡಿ ಹೋಗಿದ್ದರು. ಅವರು ಮಲೇಷ್ಯಾದಲ್ಲಿ ಶಾಶ್ವತ ನಿವಾಸವನ್ನು ಹೊಂದಿದ್ದರೂ ಸಹ, 2020 ರಲ್ಲಿ “ರಾಷ್ಟ್ರೀಯ ಭದ್ರತೆ” ಯ ಹಿತಾಸಕ್ತಿಗಳಲ್ಲಿ ಭಾಷಣಗಳನ್ನು ನೀಡದಂತೆ ದೇಶವು ನಾಯಕ್ ಅವರನ್ನು ನಿಷೇಧಿಸಿದೆ.
ಬೆಂಗಳೂರು,ನ.8- ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಲೋಹಿತಾಶ್ವ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಸುಮಾರು ಒಂದು ತಿಂಗಳಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಲೋಹಿತಾಶ್ವ ಇಂದು ಮಧ್ಯಾಹ್ನ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.ಈ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿ ಬಿದ್ದಂತಾಗಿದೆ. ಕಳೆದ ಒಂದು ತಿಂಗಳಿನಿಂದ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಅಪೊಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸುಮಾರು ಒಂದು ತಿಂಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹಿರಿಯ ನಟನನ್ನು ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿ ಕೊನೆ ಉಸಿರೆಳಿದಿದ್ದಾರೆ. ಕಳೆದ ತಿಂಗಳು 9 ಹೃದಯಾಘಾತವಾಗಿತ್ತು ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಕಿಚಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಚಿತ್ರರಂಗ ಗಣ್ಯರ ಸಂತಾಪ: ಹಿರಿಯ ನಟನ ಅಗಲಿಕೆಗೆ ಅನೇಕ ಸಿನಿಮಾ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾಗುವ ಮುನ್ನ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಶಿಕ್ಷಕರ ದಿನಾಚಾರಣೆಯಂದು ಸನ್ಮಾನ‌ಮಾಡಲಾಗಿತ್ತು. ಅದೇ ಅವರ ಸಾರ್ವಜನಿಕೆ ಕಾರ್ಯಕ್ರಮವಾಗಿತ್ತು ಬಾಕ್ಸ್ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಹಿರಿಯ ಕಲಾವಿದ ಲೋಹಿತಾಶ್ವ ಸುಮಾರು 500 ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರರಂಗ ಮಾತ್ರವಲ್ಲದೇ ನಾಟಕಕಾರ, ರಂಗನಾಟಕ ಮತ್ತು ದೂರದರ್ಶನದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇನ್ನು ಇಂಗ್ಲಿಷ್ ಪ್ರಾಧ್ಯಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
buy liquid prednisone ಪದ್ಮಭೂಷಣ ಪಡೆದ, ಸ್ಟೀಲ್ ಮ್ಯಾನ್ ಆಫ್ ಇಂಡಿಯಾ (ಭಾರತದ ಉಕ್ಕಿನ ಮನುಷ್ಯ) ಖ್ಯಾತಿಯ ಜಮ್ಶೆಡ್‌ ಜೆ ಇರಾನಿ ಅವರು ನಿಧನರಾದರು. ಮುಖ್ಯಾಂಶಗಳು ಜನನ: ಜಿಜಿ ಇರಾನಿ ಮತ್ತು ಖೋರ್ಶೆಡ್‌ ಇರಾನಿ ದಂಪತಿಯ ಮಗನಾಗಿ 1936ರ ಜೂನ್‌ 2ರಂದು ನಾಗ್ಪುರದಲ್ಲಿ ಜನಿಸಿದ್ದರು. ವಿದ್ಯಾಭ್ಯಾಸ: ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ 1956ರಲ್ಲಿ ಬಿಎಸ್‌ಸಿ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ 1958ರಲ್ಲಿ ಭೂವಿಜ್ಞಾನ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು. ಬಳಿಕ ಜೆಎನ್ ಟಾಟಾ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡ್‌ ತೆರಳಿ ಶೆಫಿಲ್ಡ್‌ ವಿಶ್ವವಿದ್ಯಾಲಯದಲ್ಲಿ ಲೋಹಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (1960) ಮತ್ತು ಪಿಎಚ್‌ಡಿ (1963) ಪೂರ್ಣಗೊಳಿಸಿದ್ದರು. ವೃತ್ತಿ: ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿರುವ ‘ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್‌’ಗೆ ಸೇರುವ ಮೂಲಕ 1963ರಲ್ಲಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸಂಶೋಧನೆ ಮತ್ತು ಅಭಿವೃದ್ಧಿಯ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ ‘ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿ’ಗೆ (ಈಗ ಟಾಟಾ ಸ್ಟೀಲ್) ಸೇರುವ ಮೂಲಕ 1968ರಲ್ಲಿ ಭಾರತಕ್ಕೆ ವಾಪಸ್ ಆದರು. 1978ರಲ್ಲಿ ಜನರಲ್‌ ಸೂಪರಿಂಟೆಂಡೆಂಟ್‌, 1979ರಲ್ಲಿ ಪ್ರಧಾನ ವ್ಯವಸ್ಥಾಪಕರು ಮತ್ತು 1985ರಲ್ಲಿ ಟಾಟಾ ಸ್ಟೀಲ್‌ ಅಧ್ಯಕ್ಷ ಸ್ಥಾನಕ್ಕೇರಿದರು. 1988ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. 1992ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿ 2001ರಲ್ಲಿ ನಿವೃತ್ತರಾಗುವ ವರೆಗೆ ಕರ್ತವ್ಯ ನಿರ್ವಹಿಸಿದ್ದರು.
ಮೈಸೂರು: ಮೈಸೂರಿನಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಎಲ್ಲಾ ಜಾತಿ ಹಾಗೂ ಪ್ರಭೇದದ ಒಟ್ಟಾರೆ 20,000 ಕೆಜಿಗೂ ಹೆಚ್ಚಿನ ಖರ್ಜೂರ ಮಾರಾಟವಾಗಲಿದೆಯಂತೆ. ಅಂದರೆ ಪ್ರತಿ ಕೆಜಿಗೆ ಸರಾಸರಿ 500 ರೂ. ಇಟ್ಟುಕೊಂಡರೂ ಹಲವು ಕೋಟಿಗಳಷ್ಟು ವಹಿವಾಟು ನಡೆಯುತ್ತದೆ. ಮುಸ್ಲೀಮರ ಪವಿತ್ರ ರಂಜಾನ್ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ರಾಶಿ ರಾಶಿ ಖರ್ಜೂರ ಕಾಣ ಸಿಗುತ್ತದೆ. ಹಬ್ಬದ ಮುನ್ನ ಒಂದು ತಿಂಗಳ ಉಪವಾಸ ವ್ರತ ಕೈಗೊಳ್ಳುವ ಮುಸ್ಲೀಮರು ಪ್ರತಿದಿನ ಸಂಜೆ ಸೂರ್ಯಾಸ್ತದ ಬಳಿಕ ಆ ದಿನದ ಉಪವಾಸ ವ್ರತ ಕೈಬಿಡುವಾಗ ಮೊದಲಿಗೆ ಖರ್ಜೂರ ತಿಂದು ಬಳಿಕ ಊಟ ಸೇವಿಸುವುದು ಧಾರ್ಮಿಕವಾಗಿ ನಡೆದು ಬಂದಿರುವ ಸಂಪ್ರದಾಯ. ಈ ಹಿನ್ನೆಲೆಯಲ್ಲಿ ರಂಜಾನ್ ಉಪವಾಸ ವ್ರತದ ತಿಂಗಳಲ್ಲಿ ಖರ್ಜೂರಕ್ಕೆ ಎಲ್ಲಿಲ್ಲದ ಬೇಡಿಕೆ. ಖರ್ಜೂರಕ್ಕೆ ಧಾರ್ಮಿಕವಾಗಿಯೂ ಮೌಲ್ಯ ನೀಡಲಾಗಿದೆ. ಮದೀನಾದಲ್ಲಿ ಮುಸ್ಲಿಂ ಧರ್ಮಗುರುಗಳು ಖರ್ಜೂರದ ಗಿಡವನ್ನು ನೆಟ್ಟು ಬೆಳೆಸಿದರೆಂಬ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಖರ್ಜೂರದ ಹಣ್ಣು ಉಪವಾಸ ವ್ರತ ಸಂದರ್ಭದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ. ಸೌದಿ ಅರಬ್, ಇರಾನ್, ಇರಾಕ್ ಇನ್ನಿತರ ಮುಸ್ಲಿಂ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬೆಳೆಯುವ ಖರ್ಜೂರವನ್ನು ಇತರೆ ದೇಶಗಳು ಆಮದು ಮಾಡಿಕೊಳ್ಳುತ್ತವೆ. ಅದೇ ರೀತಿ ಭಾರತದ ಮುಂಬೈ, ತಮಿಳುನಾಡು ಇನ್ನಿತರ ಕಡೆಗಳಗೂ ರವಾನೆಯಾಗಿ ಅಲ್ಲಿಂದ ಇತರೆ ಪ್ರದೇಶಗಳಿಗೆ ಸಗಟು ವ್ಯಾಪಾರಿಗಳು ಮಾರಾಟಕ್ಕೆ ತರುತ್ತಾರೆ. ಅಂತೆಯೇ ಇದೀಗ ಮೈಸೂರಿನಲ್ಲಿಯೂ ಯಥೇಚ್ಛವಾಗಿ ಖರ್ಜೂರದ ಹಣ್ಣುಗಳು ಮೈಸೂರಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಗ್ರಾಹಕರನ್ನು ಸೆಳೆಯುತ್ತಿರುವ ವಿವಿಧ ಜಾತಿಯ ಖರ್ಜೂರದ ಹಣ್ಣು. ಮೈಸೂರಿನ ಸಂತೇಪೇಟೆ, ದೇವರಾಜ ಅರಸು ರಸ್ತೆ, ಮಂಡಿ ಮೊಹಲ್ಲಾ, ದೇವರಾಜ ಮಾರುಕಟ್ಟೆ, ಚಿಕ್ಕ ಮಾರುಕಟ್ಟೆ ಸೇರಿದಂತೆ ನಾನಾ ಕಡೆಗಳಲ್ಲಿ ನಾನಾ ಜಾತಿಯ ಖರ್ಜೂರದ ಹಣ್ಣುಗಳು ಮಾರಾಟವಾಗುತ್ತಿವೆ. ಪವಿತ್ರ ರಂಜಾನ್ ಹಬ್ಬದ ಎರಡು ದಿನ ಮೊದಲು ಕೂಡ ಖರ್ಜೂರದ ವ್ಯಾಪಾರ ಬಲು ಜೋರಿರುತ್ತದೆ. ಖರ್ಜೂರದ ಅಂಗಡಿಗಳು ಜನಜಂಗುಳಿಯಿಂದ ತುಂಬಿರುತ್ತವೆ. ಮೈಸೂರಿನ ಸಂತೆಪೇಟೆ ಬಳಿಯ ಖರ್ಜೂರದ ಹಣ್ಣುಗಳ ಸಗಟು ವ್ಯಾಪಾರಿ ಪದ್ಮಾವತಿ ಟ್ರೇಡಿಂಗ್ ಕಂಪನಿಯ ಶ್ರೀಪಾಲ್ ಛೋಪ್ರಾ ಮತ್ತು ಶ್ರೀಕಾಂತ್ ಛೋಪ್ರಾ ಅವರ ಪ್ರಕಾರ, ನಮ್ಮಲ್ಲಿ ಈ ಬಾರಿ ಸಾಕಷ್ಟು ಖರ್ಜೂರದ ದಾಸ್ತಾನಿದೆ. ರಂಜಾನ್ ಮಾಸವಾಗಿರುವುದರಿಂದ ಹೆಚ್ಚು ವ್ಯಾಪಾರದ ನಿರೀಕ್ಷೆಯಲ್ಲಿ ದಾಸ್ತಾನು ಮಾಡಿದ್ದು, ಹಂತ ಹಂತವಾಗಿ ವ್ಯಾಪಾರದಲ್ಲಿ ಏರಿಕೆ ಕಾಣುತ್ತಿದ್ದೇವೆ. ಮಾಮೂಲಿ ದಿನಗಳಿಗಿಂತ ರಂಜಾನ್ ಮಾಸದಲ್ಲಿ ಖರ್ಜೂರದ ಹಣ್ಣುಗಳ ವ್ಯಾಪಾರ ಶೇ.40ರಿಂದ 50ರಷ್ಟು ಹೆಚ್ಚಾಗಿರುತ್ತದೆ ಎನ್ನುತ್ತಾರೆ. kimia, azuva, armony, rehana-zobiel, honey, almond dates ಸೇರಿದಂತೆ 50ರಿಂದ 60 ವಿವಿಧ ಜಾತಿಯ, ಪ್ರಭೇದದ ಖರ್ಜೂರಗಳು ಮೈಸೂರಿಗೆ ಲಗ್ಗೆ ಇಟ್ಟಿವೆ. ಅದರಲ್ಲೂ kimia, azuva ಜಾತಿಯ ಖರ್ಜೂರಕ್ಕೆ ಬೇಡಿಕೆ ಜಾಸ್ತಿ. ಏಕೆಂದರೆ ಇದು ರುಚಿಯಲ್ಲೂ ಅಷ್ಟೇ ಹೆಸರುವಾಸಿ ಎನ್ನುತ್ತಾರೆ ಖರ್ಜೂರದ ವ್ಯಾಪಾರಿ ಮಹಮದ್ ಜಫ್ರುಲ್ಲಾ. ಬಹುತೇಕ ಖರ್ಜೂರಗಳು ಹೊರ ದೇಶಗಳಿಂದಲೇ ಭಾರತಕ್ಕೆ ಆಮದಾಗುತ್ತವೆ. ಅದರಲ್ಲೂ ಅಝುವಾ ಖರ್ಜೂರಕ್ಕೆ ಭಾರಿ ಬೇಡಿಕೆ. ಮುಸ್ಲಿಂ ಧರ್ಮಗುರು ಅಝುವಾ ಖರ್ಜೂರವನ್ನು ನೆಟ್ಟು ಬೆಳೆಸಿದ ಖರ್ಜೂರ. ಹೀಗಾಗಿ ಇದಕ್ಕೆ ಹೆಚ್ಚು ಬೇಡಿಕೆ. ಈ ಖರ್ಜೂರದ ಬೀಜವೂ ಹೃದಯ ಸಂಬಂಧಿ ಕಾಯಿಲೆಗಳಿಗೂ ಔಷಧಿಯಾಗಿ ಬಳಸಲ್ಪಡುತ್ತದೆ. – ಸಲ್ಮಾನ್ ಖಾನ್, ಖರ್ಜೂರದ ಸಗಟು ವ್ಯಾಪಾರಿ. ಖರ್ಜೂರದ ದರ ಆಯಾ ಜಾತಿ, ಪ್ರಭೇದಕ್ಕೆ ತಕ್ಕಂತೆ ಪ್ರತಿ ಕೆಜಿಗೆ ಕನಿಷ್ಟ ರೂ.180ರಿಂದ ಗರಿಷ್ಟ ರೂ.1800 ವರೆಗೂ , ಇನ್ನೂ ಅತ್ಯುತ್ತಮ ಜಾತಿಯ ಖರ್ಜೂರವು ಇದೆ. ಇನ್ನೂ ಕನಿಷ್ಟ ಎಂದರೆ ಕೆಜಿಗೆ ರೂ.100ರ ಖರ್ಜೂರವು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ ಸಗಟು ವ್ಯಾಪಾರಿ ಶ್ರೀಪಾಲ್ ಛೋಪ್ರಾ ಅವರ ಪ್ರಕಾರ, ನಾವು ಗ್ರಾಹಕರಿಗೆ ಉತ್ತಮ ಗುಣಮಟ್ಟದ ರುಚಿಯಾದ ಖರ್ಜೂರದ ಹಣ್ಣುಗಳನ್ನೇ ಮಾರಾಟಕ್ಕಿಟ್ಟಿದ್ದೇವೆ. ಈ ಕಾರಣಕ್ಕಾಗಿ ಗ್ರಾಹಕರು ನಮ್ಮ ಬಳಿಯೆ ಹೆಚ್ಚಾಗಿ ಬರುತ್ತಾರೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ಸಿಹಿ ತಯಾರಿಸಲು ಅಥವಾ ಅಡುಗೆಗೆ ಖರ್ಜೂರವನ್ನು ಬಳಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಖರ್ಜೂರದ ಹಣ ್ಣಗೆ ಭಾರಿ ಬೇಡಿಕೆ ಬರುವುದರಿಂದ ಬೆಲೆಯಲ್ಲಿಯೂ ಸ್ವಲ್ಪ ಹೆಚ್ಚಾಗಲಿದೆ. ಮೈಸೂರಿನ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳಲ್ಲಿಯೂ ಖರ್ಜೂರದ ಖರೀದಿ ಜೋರಾಗಿಯೆ ನಡೆಯುತ್ತದೆ. ಈ ಕಾರಣಕ್ಕಾಗಿ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳಲ್ಲಿ ತಿಂಗಳ ಮೊದಲೇ ನಾನಾ ಜಾತಿಯ ಖರ್ಜೂರದ ಹಣ್ಣುಗಳ ದಾಸ್ತಾನು ಮಾಡಿಕೊಂಡಿರುತ್ತೇವೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಪ್ರತಿಷ್ಠಿತ ಮಾಲ್‍ನ ಮುಖ್ಯಸ್ಥ. ಮೈಸೂರಿನ ಮಂಡಿಮೊಹಲ್ಲಾದ ಮುಗಲಿಯಾ ಜ್ಯೂಸ್ ಸೆಂಟರ್‍ನಲ್ಲಿ ಖರ್ಜೂರದ ಹಣ್ಣುಗಳ ಮಾರಾಟ. ಪವಿತ್ರ ರಂಜಾನ್ ಉಪವಾಸ ಆರಂಭಗೊಳ್ಳುತ್ತಿದ್ದಂತೆ ಉದಯಗಿರಿ, ರಾಜೀವ್‍ನಗರ, ಶಾಂತಿನಗರ, ಮಂಡಿ ಮೊಹಲ್ಲಾ, ಅಕ್ಬರ್ ರಸ್ತೆ ಇನ್ನಿತರೆ ಕಡೆಗಳಲ್ಲಿ ಬೀದಿ ಬದಿಗಳಲ್ಲಿಯೂ ತಳ್ಳು ಗಾಡಿಗಳಲ್ಲಿ ಖರ್ಜೂರದ ಹಣ್ಣುಗಳು ಮಾರಾಟ ನಡೆಯುತ್ತಿದೆ. ಹೆಚ್ಚು ಪ್ರೋಟೀನ್ ಹೊಂದಿರುವ ಖರ್ಜೂರ ಮನುಷ್ಯನಿಗೆ ದೈಹಿಕ ಶಕ್ತಿ ನೀಡುತ್ತದೆ. ಒಂದರಿಂದ ನಾಲ್ಕು ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪದೊಂದಿಗೆ ಸೇವಿಸಿದರೆ ಯಾವುದೆ ರೋಗ ಹತ್ತಿರವೂ ಸುಳಿಯುವುದಿಲ್ಲ ಎಂಬುದಾಗಿ ಆಯುರ್ವೇದದಲ್ಲಿಯೂ ತಿಳಿಸಲಾಗಿದೆ. ಉಪವಾಸದ ಸಂದರ್ಭದಲ್ಲಿ ನಾವು ಪೌಷ್ಟಿಕಾಂಶಯುಕ್ತ ಆಹಾರಕ್ಕಾಗಿ ಖರ್ಜೂರವನ್ನು ಬಳಸುತ್ತೇವೆ. ಬಿ1, ಬಿ3, ಬಿ4 ನಂತಹ ಜೀವಸತ್ವಗಳ ಜೊತೆಗೆ ಕಬ್ಬಿಣ, ಫೈಬರ್ ಸಮೃದ್ಧವಾಗಿವೆ ಇದರ ನಿರಂತರ ಸೇವನೆಯಿಂದ ಕೊಲೆಸ್ಟ್ರಾಲ್ ತಗ್ಗಿಸಬಹುದು. ಅಲ್ಲದೆ ಸ್ಟ್ರೋಕ್(ಪಾಶ್ರ್ವವಾಯು)ವನ್ನು ತಡೆಗಟ್ಟುವ ಶಕ್ತಿ ಈ ಹಣ್ಣಿಗಿದೆ. – ಶಬ್ಬೀರ್ ಪಾಷಾ, ಗ್ರಾಹಕ, ಅಕ್ಬರ್ ರಸ್ತೆ.
ಹಾ.. ಈಗ ಸರಿಯಾಯಿತು ನೋಡಿ.. ಮೊದಲೆಲ್ಲ ನಾನು google ಮಾತ್ರ ಬುದ್ದಿವಂತ ಅನ್ಕೊಂಡಿದ್ದೆ.. ಈಗ ಆ ಮಾತು ಸುಳ್ಳಾಗಿದ್ದು ಖುಷಿ ತಂದಿದೆ.. ಅವರೇ ಮಾಡಿದ chrome browser ಅವರದ್ದೇ blog ಗೆ compatible ಅಲ್ಲ.. ನನ್ನ ಅತ್ಯಂತ ಪ್ರೀತಿಯ ಕನ್ನಡವನ್ನೇ ತೋರಿಸ್ತಾ ಇರ್ಲಿಲ್ಲ... ಇರ್ಲಿ... ಈಗ ನಂಗೆ ಬರಿಯೋಕ್ಕೆ ಸ್ಫೂರ್ತಿ ಬಂದಿದ್ದು ಹೀಗೆ ಇನ್ನೊಂದು blog ಓದಿತ್ತಿದ್ದಾಗ. ನನ್ನ ಮದುವೆ ಆದ ಮೇಲಿನ ನನ್ನ ಅಪರೂಪದ ಪ್ರಯತ್ನಗಳಲ್ಲಿ ಅತ್ಯಂತ ಪ್ರಮುಖವಾದದ್ದು ನನ್ನ ಅಡುಗೆ!!! ಇಷ್ಟು ಕಷ್ಟ ಆಗತ್ತೆ ಅಂತ ಗೊತ್ತಿದ್ರೆ ಮದುವೇನೆ ಮಾಡ್ಕೊಲ್ತಿರ್ಲಿಲ್ಲ ಅನ್ನೋ ಹಾಗೆ ಆಗಿದೆ ನನ್ನ ಪರಿಸ್ಥಿತಿ, ಬಹುಶ್ಯಃ ನನ್ನ ಪತಿ ರಾಯರದ್ದು ಇದೆ ಪರಿಸ್ಥಿತಿ ಇರಬಹುದು!! ಪಾಪ ನಂಗೆ ಹೆದರಿ ಹೇಳ್ತಾ ಇಲ್ಲ ಅವರು :p ನನ್ನ ಮರೆಯಾಲಾಗದ ಪಾಕ ಪ್ರಯತ್ನಗಳಲ್ಲಿ ಕೆಲವು ಇಲ್ಲಿದೆ. ಹಾಲು ಕಾಯಲಿಕ್ಕೆ ಇಟ್ಟು ಚಿತ್ರ ಬರೀತಾ ಕೂತೆ.. ಎಷ್ಟೋ ಹೊತ್ತಾದ ಮೇಲೆ ಏನೋ ಒಂದು ವಿಚಿತ್ರ ವಾಸನೆ ಬರ್ತಾ ಇದ್ಯಲ್ಲ ಅಂತ ಹೊರಗೆಲ್ಲ ಹುಡುಕಿಕೊಂಡು ಬಂದೆ.. ರೂಮಲ್ಲಿ ಏನಾದ್ರೂ ಇಲಿ ಸತ್ತಿದ್ಯ ಅಂತ ಅನ್ಸಿ ಅಲ್ಲೂ ನೋಡಿದ್ದಾಯ್ತು.. ಕೊನೆಗೆ ಅಡುಗೆ ಮನೆ ಕಿಟಕಿ ಇಂದ ವಾಸನೆ ಬರ್ತಾ ಇದ್ದಿಯೇನೋ ಅಂತ ನೋಡಲು ಹೋದಾಗ ಪಾತ್ರೆ ಎಲ್ಲ ಕಪ್ಪಾಗಿ ಹಾಲೆಲ್ಲ ಹಾರಿಹೋಗಿತ್ತು.. ಮನೆ ಎಲ್ಲ ವಾಸನೆ!! ಮಗಳು ಮೊದಲ ಸರ್ತಿ ಗಂಡನ ಮನೆಗೆ ಹೋಗೋವಾಗ ಹೊಸ ಸಂಸಾರ.. ಅಡುಗೆ ಮನೆಗೆ ಬೇಕಾದ ಎಲ್ಲ ಸಾಮಾನು ತಾಯಿ ಮನೆ ಇಂದಲೇ ತೊಗೊಂಡು ಹೋಗಬೇಕು ಅಂತ ಹಠ ಮಾಡಿ ನನ್ನಮ್ಮ ಎಲ್ಲ ಕೊಟ್ರು.. ಅದರ ಜೊತೆಗೆ ಗಾಂಧೀ ಬಜಾರಿನ ಸುಬ್ಬಮ್ಮನ ಅಂಗಡಿ ಸಾಂಬಾರ್ ಪುಡಿನು ಒಂದು - ನಾನು ಸಾಂಬಾರ್ ಮಾಡಲು ಹೊರಟೆ.. ದಿನಾ ಯಾಕೋ ಸಾಂಬಾರು ಖಾರ ಅಂತ ನನ್ನವರ complaint, ಯಾಕೆ ಅಂತ ಕೇಳಿದಾಗ ಹೇಳಿದೆ - "ರೀ ಸಾಂಬಾರ್ ಯಾಕೋ colorರ್ರೇ ಇಲ್ಲ.. ಅದ್ಕೆ 1 spoon ಹಾಕೋ ಬದ್ಲು 2 ಹಾಕಿದೆ ಅಷ್ಟೇ" ಅಂದೇ.. ಪಾಪ ತಲೆ ತಲೆ ಚಚ್ಕೊಂಡ್ರು ಅವ್ರು :) ಅಮ್ಮ ರುಚಿ ರುಚಿಯಾಗಿ ಅಡುಗೆ ಮಾಡ್ತಿದ್ರು.. ಈಗ ಅದೆಲ್ಲ miss ಮಾಡ್ಕೊತೀನಿ! ಅದರಲ್ಲೂ ಅನ್ನದ ಜೊತೆ ಮಾವಿನ ಕಾಯಿ ತೊವ್ವೆ ತುಪ್ಪ ಹಾಕ್ಕೊಂಡು ತಿಂದರೆ... ಬಾಯಲ್ಲಿ ಈಗ್ಲೂ ನೀರ್ ಬರತ್ತೆ.. ತುಂಬಾ ದಿನ ಆಯ್ತಲ್ಲ ಅಂತ ಮಾವಿನ ಕಾಯಿ ತೊವ್ವೆ ಮಾಡೋಣ ಅಂತ ಹೊರಟೆ.. ಹೊಸದಾಗಿ ತಂದ TV ನೋಡ್ಕೊಂಡು ಬೇಳೆ ಸೀದ್ ಹೋಗಿದ್ದೆ ತಿಳಿಲಿಲ್ಲ :( ಬಿಸಿ ಸುದ್ದಿ -- ಮೊನ್ನೆ ಸೋಮವಾರ sweet ತಿನ್ನೋಣ ಅಂತ ಜಾಮೂನ್ ಮಾಡಲು ಹೊರಟೆ.. ಎಣ್ಣೆ ಚೆನ್ನಾಗಿ ಕಾದಿತ್ತು.. ಜಾಮೂನ್ ಉಂಡೆಗಳನ್ನು ಹಾಕಿದ ಕೂಡಲೇ ಎಲ್ಲ ಕಪ್ಪು ಕಪ್ಪು :( ಇನ್ನೂ ಬೇಕಾದಷ್ಟಿದೆ.. ಟೈಮ್ ಇದ್ದಾಗ ಇದನ್ನ ಅಪ್ಡೇಟ್ ಮಾಡ್ತೀನಿ.. ಮದುವೆಯಾದ 2 ಮುಕ್ಖಾಲು ತಿಂಗಳಲ್ಲೇ ಇಷ್ಟೆಲ್ಲಾ ಆಗಿದೆ... ಇನ್ನೂ ಜೀವನ ಪೂರ್ತಿ?? ಎಷ್ಟು blog ಹೀಗೆ ಬರಿತೀನೋ?? ಆ ದೇವರಿಗೆ ಗೊತ್ತು!!!!! ಪೋಸ್ಟ್ ಮಾಡಿದವರು ಉಷಾ... ರಲ್ಲಿ 06:10 ಪೂರ್ವಾಹ್ನ 1 ಕಾಮೆಂಟ್‌: maduwe aadamele naanu (naavu) :) part 1 namaskaara.. :) hegiddira?? idenidu?? kannadane barta illa?? tumba dina aaytalla naanu enaadru bardu?? november nalli nanna maduwe set aadmele enadru bardire adu nannavarige naanu bareda patragaLu maatra :) eshto dinagaLa nantara matte blogalli enadru baribeku anstu.. nodire settings change aagide :( iri sari maadi nan talelirodella barteeni :)
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ವಿಶೇಷ ಅಭಿಯಾನ ಹಮ್ಮಿಕೊಂಡಿದ್ದರು. ಈ ಮೂಲಕ ಖಾಕಿ ಇಲಾಖೆಗೆ ಕರಾವಳಿ ಮಂದಿ ಹೆಚ್ಚು ಹೆಚ್ಚು ಸೇರುವಂತಾಗಬೇಕು ಎಂದು ಬಯಸಿದ್ದರು. ಇದೀಗ ಕರಾವಳಿಯ ಮತ್ತೊಬ್ಬ ಪೊಲೀಸ್ ಅಧಿಕಾರಿ ನಗದು ಬಹುಮಾನ ಘೋಷಿಸುವ ಮೂಲಕ ಪೊಲೀಸ್ ಇಲಾಖೆಗೆ ಸೇರುವಂತೆ ಉತ್ತೇಜಿಸಲು ಮುಂದಾಗಿದ್ದಾರೆ. ಇವರ ಈ ಕಾರ್ಯಕ್ಕೆ ಪುತ್ತೂರಿನ ವಿದ್ಯಾಮಾತ ಅಕಾಡೆಮಿ ಕೈ ಜೋಡಿಸಿದೆ. ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಹುದ್ದೆಯ 2021ರ ಸಾಲಿನ ನೇಮಕಾತಿಗೆ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಉಚಿತ ತರಬೇತಿಯನ್ನು ವಿದ್ಯಾಮಾತ ಅಕಾಡೆಮಿ ಆಯೋಜಿಸಿದೆ. ಈ ತರಬೇತಿಯು ಒಂದು ತಿಂಗಳ ಅವಧಿಯದಾಗಿದ್ದು ಸೆಪ್ಟಂಬರ್ 01 ರಿಂದ ಆರಂಭವಾಗಲಿದೆ.ಸೋಮವಾರದಿಂದ ಶುಕ್ರವಾರದ ವರೆಗೆ ವಾರದ ಐದು ದಿನ ಬೆಳಗ್ಗೆ 9 ಘಂಟೆಯಿಂದ ಮಧ್ಯಾಹ್ನ 1 ಘಂಟೆಯವರೆಗೆ ತರಬೇತಿ ತರಗತಿ ನಡೆಯಲಿದೆ. ಪ್ರತಿ ದಿನ ಗಂಟೆಗೊಂಡರಂತೆ ನಾಲ್ಕು ವಿಷಯಗಳಿಗೆ ಸಂಬಂಧಿಸಿ ಒಟ್ಟು ನಾಲ್ಕು ತರಗತಿಗಳು ನಡೆಯಲಿವೆ. ಇತಿಹಾಸ, ಭೂಗೋಳ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ ಮತ್ತು ಪ್ರಚಲಿತ ಘಟನೆ ಇಷ್ಟು ವಿಷಯಗಳ ಬಗ್ಗೆ ತರಗತಿಗಳು ನಡೆಯುತ್ತವೆ.ಸಾಯಂಕಾಲ 06ರಿಂದ 08ರವರೆಗೆ 2 ಘಂಟೆಗಳ ಆನ್ಲೈನ್ ತರಗತಿಗಳು (ಮಾನಸಿಕ ಸಾಮರ್ಥ್ಯ +ಅರ್ಥಶಾಸ್ತ್ರ+ಭೂಗೋಳ,) ದಿನಂಪ್ರತಿ ನಡೆಯುತ್ತವೆ. ವಾರಾಂತ್ಯದ ದಿನ ಗುಂಪು ಚರ್ಚೆಗಳು, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಕಾರ್ಯಾಗಾರ, ಪ್ರಾಯೋಗಿಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ತರಬೇತಿಯ ಪ್ರಯೋಜನವನ್ನು ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಮುಕ್ತವಾಗಿ ಪಡೆದುಕೊಳ್ಳುವ ಅವಕಾಶವಿದೆ. PSI ದೈಹಿಕ ಕ್ಷಮತೆ ಪರೀಕ್ಷೆ ತೇರ್ಗಡೆ ಹೊಂದಿದ ಅಭ್ಯರ್ಥಿಗಳಲ್ಲದೆ ಈಗ ಪದವಿ ಮತ್ತು ಪದವೀ ಪೂರ್ವ ಶಿಕ್ಷಣ ಪಡೆಯುತ್ತಿರುವ ಮುಂದೆ ಪೊಲೀಸ್ ಇಲಾಖೆಗೆ ಸೇರುವ ಗುರಿ ಹೊಂದಿದ್ದು, ಅದಕ್ಕಾಗಿ ಪೂರ್ವತಯಾರಿ ನಡೆಸುವ ಉದ್ದೇಶ ಹೊಂದಿದವರಿದ್ದಲ್ಲಿ ಖುದ್ದು ಬಂದು ಮನವಿ ನೀಡಿದಲ್ಲಿ ಕೆಲ ಮಾನದಂಡಗಳ ಆಧಾರದಲ್ಲಿ ತರಬೇತಿಗೆ ಅವಕಾಶವಿದೆ. ಈ ತರಬೇತಿಗೆ ಸಂಬಂಧಿಸಿ ಸೆಪ್ಟೆಂಬರ್ 15ರಂದು ಮಾದರಿ ಪ್ರಶ್ನೆ ಪತ್ರಿಕೆ 1 ಮತ್ತು 2 ರ ಪರೀಕ್ಷೆ ವಿದ್ಯಾಮಾತ ಅಕಾಡೆಮಿ ನಡೆಸಲಿದೆ. ಮಾದರಿ ಪ್ರಶ್ನೆ ಪತ್ರಿಕೆ 01 – 50 ಅಂಕ (ಪ್ರಬಂಧ+ಭಾಷಾಂತರ+ಸಂಕ್ಷಿಪ್ತ ಬರವಣಿಗೆ), ಮಾದರಿ ಪ್ರಶ್ನೆ ಪತ್ರಿಕೆ 2-150 ಅಂಕ (ಸೂಕ್ತ ಉತ್ತರವನ್ನು ಗುರುತಿಸುವುದು). ಪೊಲೀಸ್ ನೇಮಕಾತಿಯಲ್ಲಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ವಿದ್ಯಾಮಾತ ಅಕಾಡೆಮಿ ಆಯೋಜಿಸಿರುವ ಲಿಖಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ಅಭ್ಯರ್ಥಿಗಳಿಗೆ ಬೆಳ್ಳಾರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿರವರು ಬಹುಮಾನವನ್ನು ಪ್ರಾಯೋಜಿಸಿದ್ದು ನಗದು ಬಹುಮಾನ ನೀಡಲಿದ್ದಾರೆ.50 ಅಂಕಗಳ ಪ್ರಶ್ನೆ ಪತ್ರಿಕೆ 1 ಕ್ಕೆ ಪ್ರಥಮ ಬಹುಮಾನ 3000 ಮತ್ತು ದ್ವಿತೀಯ 2000 ರೂಪಾಯಿಗಳು ಹಾಗೂ 150 ಅಂಕಗಳ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ 2 ಕ್ಕೆ ಪ್ರಥಮ 5000, ದ್ವಿತೀಯ 3000 ಹಾಗೂ ತೃತೀಯ 2000 ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. . ದೂರದ ಊರಿನ ಅಭ್ಯರ್ಥಿಗಳಿಗೆ ವಸತಿಗೆ ಸಹಕಾರ ಬೇಕಾದಲ್ಲಿ ಮಾಡಲಾಗುವುದು ಎಂದು ವಿದ್ಯಾಮಾತ ಅಕಾಡೆಮಿ ಮುಖ್ಯಸ್ಥರು ತಿಳಿಸಿದ್ದಾರೆ. “ಪೊಲೀಸ್ ಇಲಾಖೆ ಸೇರಿದಲ್ಲಿ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತದೆ. ಉತ್ತಮ ಶ್ರೇಣಿಯ ವೇತನ, ಮನೆ, ಆರೋಗ್ಯ ಭಾಗ್ಯದಂತಹಾ ಯೋಜನೆಗಳು ಲಭಿಸುತ್ತದೆ. ನಮಗೆ, ನಮ್ಮ ಕುಟುಂಬಕ್ಕೆ ಮನೆತನಕ್ಕೆ ಒಂದು ಗೌರವವನ್ನು ಪೊಲೀಸ್ ಇಲಾಖೆ ಮುಖಾಂತರ ಲಭಿಸುತ್ತದೆ. ಕಠಿಣ ಪರಿಶ್ರಮ ಹಾಕಿ ಓದಿ ಆಯ್ಕೆಯಾಗಿ ನಿಮ್ಮದೇ ಊರಿನ, ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಬಂದು ನಿಮ್ಮ ಊರಿನ ಜನರ ಕಷ್ಟ ಕಾರ್ಪಣ್ಯಗಳನ್ನು ಆಲಿಸುವ ಪರಿಹಾರ ಮಾಡುವ ಉತ್ತಮ ಆಡಳಿತ ನಡೆಸುವ ಕಾರ್ಯವನ್ನು ಮಾಡಬೇಕಾಗಿದೆ” ಎಂದು ಈ ಸಂದರ್ಭದಲ್ಲಿ ಆಂಜನೇಯ ರೆಡ್ಡಿಯವರು ತಾವು ವಿದ್ಯಾಮಾತ ಅಕಾಡೆಮಿಯೊಂದಿಗೆ ಕಾರ್ಯಕ್ರಮ ಪ್ರಾಯೋಜಿಸುತ್ತಿರುವ ಉದ್ದೇಶವನ್ನು ವಿವರಿಸಿದ್ದಾರೆ. ಆಂಜನೇಯ ರೆಡ್ಡಿ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಹುಟ್ಟಿ ಶಿಕ್ಷಣ ಪಡೆದು 2005 ರಲ್ಲಿ ಪೊಲೀಸ್ ನೇಮಕಾತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿಕೊಂಡವರು. ಸುಮಾರು 12 ವರ್ಷಗಳ ಕಾಲ ಬಾಗೇಪಲ್ಲಿ, ಗೌರೀ ಬಿದನೂರು, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಆ ಬಳಿಕ 2016 ರಲ್ಲಿ PSI ಪರೀಕ್ಷೆ ಬರೆದು 2017ರ ಬ್ಯಾಚ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾದವರು. ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿರುವುದರಿಂದ ಈ ಭಾಗದ ಜನ ಹೆಚ್ಚು ಹೆಚ್ಚು ಪೊಲೀಸ್ ಇಲಾಖೆಗೆ ಸೇರಿಕೊಳ್ಳಬೇಕೆಂಬ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ದೈಹಿಕ ಕ್ಷಮತೆ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿದ್ಯಾಮಾತ ಅಕಾಡೆಮಿ ನಡೆಸುವ ಲಿಖಿತ ಮಾದರಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸುವ ಅಭ್ಯರ್ಥಿಗಳಿಗೆ ನಗದು ಬಹುಮಾನವನ್ನು ಪ್ರಾಯೋಜಿಸಿದ್ದಾರೆ. ಒಂದು ತಿಂಗಳ ಉಚಿತ ತರಬೇತಿ ಪಡೆಯಲು ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪ್ರಮಾಣ ಪತ್ರದೊಂದಿಗೆ ಖುದ್ದಾಗಿ ವಿದ್ಯಾಮಾತ ಅಕಾಡೆಮಿಯಲ್ಲಿ ದಿನಾಂಕ 01-09-2021 ರ ಒಳಗಾಗಿ ಹೆಸರು ನೋಂದಾಣಿ ಮಾಡಬೇಕು. ಉಚಿತ ತರಬೇತಿ ಪ್ರಾರಂಭ ದಿನಾಂಕ:ಸೆಪ್ಟೆಂಬರ್ 01-2021 . ಮಾದರಿ ಪ್ರಶ್ನೆ ಪತ್ರಿಕೆ ಪರೀಕ್ಷಾ ದಿನಾಂಕ-15-ಸೆಪ್ಟೆಂಬರ್ 2021 . ಮಾದರಿ ಪ್ರಶ್ನೆ ಪತ್ರಿಕೆಯ ಪರೀಕ್ಷೆಯಲ್ಲಿ ಭಾಗವಹಿಸಲು ದಿನಾಂಕ 10-ಸೆಪ್ಟೆಂಬರ್ 2021 ರ ಒಳಗಾಗಿ ಹೆಸರು ನೋಂದಾಣಿ ಮಾಡಬೇಕು. ವಿಳಾಸ: ವಿದ್ಯಾಮಾತ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ 1ನೇ ಮಹಡಿ, ಹಿಂದುಸ್ತಾನ ಕಾಂಪ್ಲೆಕ್ಸ್, ಸಿಟಿ ಆಸ್ಪತ್ರೆ ಬಳಿ, ಎ. ಪಿ.ಎಂ.ಸಿ ರಸ್ತೆ, ಪುತ್ತೂರು. ದಕ್ಷಿಣ ಕನ್ನಡ – 574201 ಸಂಪರ್ಕ: 8590773486, 9620468869 Tags: Puttur Share10TweetSendShare Discussion about this post Related News Praveen nettar NIA : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : NIA ತಂಡ ಸೇರಿದ ಕರ್ನಾಟಕದ 7 ಪೊಲೀಸರು Puttur : ಪುತ್ತೂರಿನಲ್ಲಿ ಕರಿಮಣಿ ಎಳೆದ ಫೈಜಲ್ ಗ್ಯಾಂಗ್ ನ ಮತ್ತೊಂದು ಕೃತ್ಯ ಬೆಳಕಿಗೆ Udupi : ಬಾಲಕಿ ಮೇಲೆ ದಾಳಿ ಮಾಡಿದ ಬೀದಿನಾಯಿ ಗ್ಯಾಂಗ್ : ಉಡುಪಿ ರಜತ ಸಂಭ್ರಮದ ಸಾಧನೆ Kalladka : ಕರಾವಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯ : ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಗೆ ವ್ಯಕ್ತಿಯ ಬೆನ್ನು ಮೂಳೆ ಮುರಿತ
ಚಾಮರಾಜನಗರ: ಗ್ರಾಮೀಣ ಅಂಚೆ ನೌಕರರ ಬೇಡಿಕೆ ಗಳನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಅಧಿಕಾರಿ ಗಳಿಗೆ ಪತ್ರ ಬರೆಯುವುದಾಗಿ ಕೊಳ್ಳೇ ಗಾಲದ ಶಾಸಕ ಎನ್.ಮಹೇಶ್ ಹೇಳಿದರು. ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ರುವ ಕೇಂದ್ರ ಅಂಚೆ ಕಚೇರಿಯ ಆವರಣ ದಲ್ಲಿ ಶ್ರೀಕಮಲೇಶಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿ ರುವ ಅನಿರ್ಧಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಅಂಚೆ ನೌಕರರ ನ್ಯಾಯ ಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ. ಗಾರ್ಮೆಂಟ್‍ನಲ್ಲಿ ದುಡಿ ಯುವ ಕಾರ್ಮಿಕರಿಗೂ ಪಿಎಫ್, ಮೆಡಿಕಲ್ ಸೌಲಭ್ಯವಿದೆ. ಆದರೆ ಗ್ರಾಮೀಣ ಅಂಚೆ ನೌಕರಿಗೆ ಪಿಎಫ್, ಮೆಡಿಕಲ್ ಸೌಲಭ್ಯ ವಿಲ್ಲದಿರುವುದು ಕೇಂದ್ರ ಸರ್ಕಾರಕ್ಕೆ ನಾಚಿ ಕೆಯಾಗಬೇಕು. ಅಲ್ಲದೆ ರೈಲ್ವೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯಲ್ಲಿ ಇಂತಹ ಕೆಲಸ ನಡೆಯುತ್ತದೆ. ಅಲ್ಲದೆ ರಾಜ್ಯ ಸರ್ಕಾರದÀ ಶಿಕ್ಷಣ, ಆರೋಗ್ಯ ಇಲಾಖೆ ಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಯಾವುದೇ ಸೇವಾ ಭದ್ರತೆ ಯಿಲ್ಲದೆ ಕನಿಷ್ಠ ಕೂಲಿ ದುಡಿಸಿಕೊಳ್ಳುವ ಮೂಲಕ ಸರ್ಕಾರ ಪ್ರಾಯೋಜಿತ ಆಧುನಿಕ ಜೀತಪದ್ಧತಿ ಅನುಸರಣೆ ಮಾಡುತ್ತಿದೆ. ಇದರ ವಿರುದ್ಧ 20 ವರ್ಷ ಗಳಿಂದ ಹೋರಾಟ ಮಾಡಲಾಗಿದೆ. ಇದರ ಬಗ್ಗೆ ಮುಂದಿನ ಶಾಸನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. ಮುಂದುವರಿದ ಅನಿರ್ದಿಷ್ಠಾವಧಿ ಮುಷ್ಕರ: ಗ್ರಾಮೀಣ ಅಂಚೆ ನೌಕರರ ಅನಿರ್ಧಿಷ್ಠಾವಧಿ ಮುಷ್ಕರ ಮುಂದುವರಿದಿದ್ದು, 8ನೇ ದಿನಕ್ಕೆ ಕಾಲಿಟ್ಟಿದೆ. ಶಾಸಕರ ಜತೆಯಲ್ಲಿ ಬಿಎಸ್‍ಪಿ ಜಿಲ್ಲಾಧ್ಯಕ್ಷ ಬಾಗಳಿರೇವಣ್ಣ, ಎಸ್.ಪಿ.ಮಹೇಶ್, ಕೃಷ್ಣಯ್ಯ, ಸುಶೀಲ, ಪರ್ವತ್‍ರಾಜ್ ಇತರರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ವಿಭಾಗೀಯ ಕಾರ್ಯ ದರ್ಶಿ ಎಂ.ಡಿ.ಶಿವಣ್ಣ, ಮಹೇಶ್‍ಪಾಳ್ಯ, ಎನ್‍ಯುಜಿಡಿಎಸ್ ಕಾರ್ಯದರ್ಶಿ ಮಾದೇಶ್ ಮಂಚಾಪುರ, ಬಿ.ಶೇಖಣ್ಣ, ಶಾಂತೇಶ್, ಮಾಳಿಗಯ್ಯ, ರಾಘವೇಂದ್ರ, ರಾಜರಾಂ, ಮಹದೇವಯ್ಯ, ವಿಭಾ ಗೀಯ ಸಂಘಟನೆಯ ಸಂಯೋಜಕ ರೇವಣ್ಣ ಸಿದ್ದಪ್ಪ, ಮಾದೇಶ್, ಪ್ರಕಾಶ್, ಚಂದ್ರು, ಅಂತೋಣ ಕುಮಾರ್, ಮುರಳಿ, ಶರವಣನ್, ರಂಗಸ್ವಾಮಿ, ಮಹದೇವ ಸ್ವಾಮಿ, ರಾಜೇಂದ್ರ, ನಿಜಲಿಂಗಮೂರ್ತಿ, ಮಲ್ಲಿ ಕಾರ್ಜನ ಇತರರು ಭಾಗ ವಹಿಸಿದ್ದರು.
ಮಕ್ಕಳ ಪಾಲನೆ ಸುಲಭವಲ್ಲ. ಮಕ್ಕಳನ್ನು ತುಂಬ ಪ್ರೀತಿಯಿಂದ ಹಾಗೂ ತಾಳ್ಮೆಯಿಂದ ಸಂಭಾಳಿಸಬೇಕು. ಮಕ್ಕಳು ತಪ್ಪು ಮಾಡಿದಾಗ ಬಯ್ಯದೆ, ತಾಳ್ಮೆಯಿಂದ ಅದನ್ನು ತಿದ್ದಿ ಸರಿಪಡಿಸುತ್ತಾ ಹೋಗಬೇಕು. ಅದರಲ್ಲೂ ಮಕ್ಕಳ ಜೊತೆ ಮಾತನಾಡುವಾಗ ಪದ ಬಳಕೆ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಆ ಬಗ್ಗೆ ಇಲ್ಲಿದೆ ಕೆಲ ಮಾಹಿತಿ. Suvarna News First Published Sep 29, 2022, 5:25 PM IST ಮಕ್ಕಳ ಜೊತೆ ಮಾತನಾಡುವಾಗ ಯಾವಾಗಲೂ ತುಂಬಾ ಜಾಗರೂಕರಾಗಿರಬೇಕು. ಯಾಕೆಂದರೆ ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಪೋಷಕರ ಯಾವ ಮಾತನ್ನು ಅವರು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಪೋಷಕರು ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಬಯಸ್ತಾರೆ. ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡಲು ಅವರ ಬಳಿ ಜೋರು ದನಿಯಲ್ಲಿ ಮಾತನಾಡುತ್ತಾರೆ, ಗದರಿಸುತ್ತಾರೆ. ಎಲ್ಲರ ಮುಂದೆ ಮಕ್ಕಳು ತಲೆ ಎತ್ತಿ ನಡೆಯಬೇಕೆಂದು ಪಾಲಕರು ಇಚ್ಛೆ ಹೊಂದಿರುತ್ತಾರೆ. ಇದೇ ವೇಳೆ ಮಕ್ಕಳನ್ನು ತಿಳಿದೋ ಅಥವಾ ತಿಳಿಯದೆಯೋ ಅವಮಾನಿಸುತ್ತಾರೆ. ಇದು ಮಗುವಿನ ಆತ್ಮವಿಶ್ವಾಸದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಕ್ಕಳ ಆತ್ಮವಿಶ್ವಾಸ ಕುಗ್ಗಿದ್ರೆ ಅವರು ಜೀವನದಲ್ಲಿ ಮುನ್ನಡೆಯುವುದು ಕಷ್ಟವಾಗುತ್ತದೆ. ಮಕ್ಕಳು (Children) ಸರಿದಾರಿಯಲ್ಲಿ ಸಾಗಬೇಕೆಂದು ಪಾಲಕರು ಅವರನ್ನು ಬೈಯ್ಯುತ್ತಾರೆ. ಆದ್ರೆ ಪಾಲಕರ ಮಾತು ಮಕ್ಕಳಿಗೆ ಮುಜುಗರವನ್ನುಂಟು ಮಾಡುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುತ್ತದೆ. ಮಕ್ಕಳು ಪಾಲಕರ (Parents) ಮುಂದೆ ತಲೆತಗ್ಗಿಸುತ್ತಾರೆ. ಪಾಲಕರು ಮಕ್ಕಳಿಗೆ ಏನು ಹೇಳಬೇಕು ಮತ್ತು ಏನು ಹೇಳಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ (Care) ವಹಿಸಬೇಕು. ಏಕೆಂದರೆ ಅವರ ಸಣ್ಣ ಮಾತುಗಳು ಸಹ ಮಗುವಿಗೆ ನೋವುಂಟು ಮಾಡುತ್ತದೆ. ಮಗುವಿನ ಆತ್ಮವಿಶ್ವಾಸ (Confidence) ಇದ್ರಿಂದ ಕುಸಿಯುತ್ತದೆ. ಮಕ್ಕಳಿಗೆ ನಾಚಿಕೆಯುಂಟು ಮಾಡುವ ಮಾತುಗಳ ಬಗ್ಗೆ ಪಾಲಕರು ಕಾಳಜಿ ವಹಿಸಬೇಕು. Parenting Tips: ಹದಿಹರೆಯದಲ್ಲಿ ಮಕ್ಕಳು ತಪ್ಪು ಮಾಡ್ಬಾರ್ದು ಅಂದ್ರೆ ಪೋಷಕರು ಹೀಗಿರ್ಬೇಕು ತಪ್ಪು ಮಾಡಿ ಕಲಿಯುವುದು ಸಹಜ: ಮಕ್ಕಳು ತಪ್ಪು (Mistake) ಮಾಡಿದಾಗ ವಿಪರೀತ ಬೈಯುವುದು, ಹಿಗ್ಗಾಮುಗ್ಗಾ ಹೊಡೆಯುವುದು ಮಾಡಬೇಡಿ. ಸಣ್ಣ ವಯಸ್ಸಿನಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಯಾಕೆಂದರೆ ಅವರಿಗೆ ಸರಿ ತಪ್ಪುಗಳ ಅರಿವಿರುವುದಿಲ್ಲ. ಆದರೆ ಕಾಲ ಕ್ರಮೇಣ ಅವರು ತಮ್ಮ ತಪ್ಪುಗಳನ್ನು ತಿದ್ದಿ ಸರಿ ಮಾಡಿಕೊಳ್ಳುತ್ತಾರೆ. ನಾವೆಲ್ಲರೂ ಮತ್ತೆ ಮತ್ತೆ ತಪ್ಪುಗಳನ್ನು ಮಾಡುವ ಮೂಲಕ ಮತ್ತು ಪ್ರಯತ್ನಿಸುವ ಮೂಲಕ ಕಲಿಯುತ್ತೇವೆ, ಆದ್ದರಿಂದ ನಮ್ಮ ಮಗು ಸಾರ್ವಕಾಲಿಕ ಪರಿಪೂರ್ಣವಾಗಿರಬೇಕು ಎಂದು ನಾವು ಏಕೆ ನಿರೀಕ್ಷಿಸುತ್ತೇವೆ. ಮಗುವು ತಪ್ಪುಗಳನ್ನು ಮಾಡುವ ಮೂಲಕ ಕಲಿಯಲಿ ಮತ್ತು ಅವನನ್ನು ನಿರುತ್ಸಾಹಗೊಳಿಸಬೇಡಿ. ಸಹಾನುಭೂತಿಯ ಕೊರತೆ: ಅವಮಾನವನ್ನು ಅನುಭವಿಸುವ ಮಕ್ಕಳು ಸಾಮಾನ್ಯವಾಗಿ ಕೆಟ್ಟ ನಡವಳಿಕೆಯನ್ನು (Behaviour) ಹೊಂದಿರುತ್ತಾರೆ. ತಾವು ಕಷ್ಟಗಳನ್ನು ಅನುಭವಿಸುತ್ತಿರುವಾಗ ಮಕ್ಕಳು ಇತರರ ಬಗ್ಗೆ ಸಹಾನುಭೂತಿ ಹೊಂದಿರುವುದಿಲ್ಲ. ಈ ಮಕ್ಕಳೂ ಸ್ವಾರ್ಥಿಗಳು ಆಗಿರುತ್ತಾರೆ. ಹೀಗಾಗಿ ಚಿಕ್ಕಂದಿನಲ್ಲೇ ಮಕ್ಕಳ ಈ ಸ್ವಭಾವವನ್ನು ಬದಲಾಯಿಸುವುದು ಮುಖ್ಯ. Parenting Tips: ಒಡಹುಟ್ಟಿದವರ ಜೊತೆ ಜಗಳವಾಗ್ತಿದ್ದರೆ ಪಾಲಕರು ಈ ತಪ್ಪು ಮಾಡ್ಬೇಡಿ ಮರೆಮಾಚುವ ಅಭ್ಯಾಸಗಳು: ಮಗುವು ತನ್ನ ಕ್ರಿಯೆಗೆ ಟೀಕೆಗಳನ್ನು ಎದುರಿಸಬೇಕಾಗಬಹುದು ಎಂದು ಭಾವಿಸಿದಾಗ, ಅವನು ತನ್ನ ಅಭ್ಯಾಸ (Habit)ಗಳನ್ನು ಮರೆಮಾಡಲು ಪ್ರಾರಂಭಿಸುತ್ತಾನೆ ಮತ್ತು ಇದು ಪೋಷಕರು ಮತ್ತು ಮಗುವಿನ ನಡುವೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ಹೀಗಾಗಿ ಮಕ್ಕಳಿಗೆ ಸತ್ಯವನ್ನು ಮರೆಮಾಚದಿರಲು ಕಲಿಸಿ. ನಿಮ್ಮಲ್ಲಿ ಮಕ್ಕಳು ಹೆದರದೇ ಯಾವುದೇ ವಿಷಯವನ್ನು ಮಾತನಾಡುವವಷ್ಟು ಆತ್ಮೀಯತೆ ನೀಡಿ. ಇದರಿಂದ ಮಕ್ಕಳು ಹಿಂಜರಿಯದೆ ಎಲ್ಲಾ ವಿಚಾರವನ್ನು ಮಾತನಾಡುತ್ತಾರೆ. ಮಕ್ಕಳ ಜೊತೆ ಮಾತನಾಡುವ ರೀತಿ ಸರಿಯಾಗಿರಲಿ: ಮಕ್ಕಳನ್ನು ಅವಮಾನಿಸದಂತೆ ಮತ್ತು ಅವರ ಆತ್ಮವಿಶ್ವಾಸವನ್ನು ನೋಯಿಸದಂತೆ ರಕ್ಷಿಸಲು, ನೀವು ಸರಿಯಾಗಿಲ್ಲದ ಪದಗಳನ್ನು ಬಳಸುವುದನ್ನು ತಪ್ಪಿಸಬೇಕು. ಮಗುವನ್ನು ಉತ್ತೇಜಿಸುವ ಮತ್ತು ಪ್ರೇರೇಪಿಸುವ ಪದಗಳನ್ನು ಆರಿಸಿ. ಈ ಎಲ್ಲಾ ರೀತಿ ನೋಡಿಕೊಂಡರೆ ಮಕ್ಕಳ ವ್ಯಕ್ತಿತ್ವ (Personality) ಉತ್ತಮವಾಗಿ ರೂಪುಗೊಳ್ಳುತ್ತದೆ.
ಬಾಗಲಕೋಟೆ : ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಬಾಗಲಕೋಟೆ ತಾಲೂಕಿನ ಚಿಕ್ಕಹಂಡರಗಲ್ ನಿವಾಸಿ ಕೂಡಲೆಪ್ಪ ಬೋಳಿ(58) ಎಂದು ಗುರುತಿಸಲಾಗಿದೆ. ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿ 12 ಜನರು 2 ಕಾರಿನಲ್ಲಿ ಪ್ರವಾಸಕ್ಕೆ ತೆರಳಿ ಹಿಂತಿರುಗುತ್ತಿದ್ದರು. ಈ ವೇಳೆ ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದ ಚಿದಾನಂದ ಅವರ ಕಾರು ಹೊಲದಿಂದ ವಾಪಸಾಗುತ್ತಿದ್ದ ಕೂಡಲೆಪ್ಪ ಅವರನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಸವಾರನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಆಸ್ಪತ್ರೆಗೆ ಸೇರಿದ ಕೆಲವೇ ಕ್ಷಣಗಳಲ್ಲಿ ಕೂಡಲೆಪ್ಪ ಮೃತಪಟ್ಟಿದ್ದಾರೆ. ಈ ನಡುವೆ ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಸವಾರನನ್ನು ಆಸ್ಪತ್ರೆಗೆ ಸೇರಿಸುವ ಬದಲು ತಮ್ಮ ವಾಹನದ ನಂಬರ್ ಜಖಂಗೊಳಿಸಿ ಚಿದಾನಂದ ಪರಾರಿಯಾಗಲು ಯತ್ನಿಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಆದ್ರೆ ಸ್ಥಳೀಯರು ಚಿದಾನಂದನನ್ನು ತಪ್ಪಿಸಿಕೊಳ್ಳಲು ಬಿಡದೆ ಕೆಲಹೊತ್ತು ಹಿಡಿದು ಕೂರಿಸಿದ್ದಾರೆ. ಬಳಿಕ ಹುನಗುಂದ ಪೊಲೀಸರು ಚಿದಾನಂದನನ್ನು ಬಿಡಿಸಿ ಕಳುಹಿಸಿದ್ದಾರೆ ಎಂದು ಗೊತ್ತಾಗಿದ್ದು. ಈ ಕುರಿತಂತೆ ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಚಿದಾನಂದ ಬದಲು ಚಾಲಕ ಹನುಮಂತ ಸಿಂಗ್ ಹೆಸರಲ್ಲಿ ದೂರು ದಾಖಲಾಗಿದ್ದು, ಡಿಸಿಎಂ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.