text
stringlengths
468
101k
ಫಿರ್ಯಾದಿ ಸುರ್ವಣ ಗಂಡ ಬಸವರಾಜ ಬೀರಾದಾರ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಕಲ್ಲೂರ ರವರ ರವರ ಗಂಡನಾದ ಬಸವರಾಜ ತಂದೆ ಅಂಬ್ರುತಪ್ಪಾ ಬೀರಾದಾರ ವಯ: 47 ವರ್ಷ, ಜಾತಿ: ಲಿಂಗಾಯತ, ಸಾ: ಕಲ್ಲೂರ ಇತನು ಹೋಲದಲ್ಲಿ ಬೆಳೆ ಸರಿಯಾಗಿ ಬೆಳೆಯದ ಕಾರಣ ಸಾಲದ ಬಾದೇ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 08-12-2016 ರಂದು ಹೊಲದಲ್ಲಿನ ಬೆವಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಬಸವರಾಜ ರವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ, ಸದರಿ ಘಟನೆ ಆಕಸ್ಮಿಕವಾಗಿ ಜರುಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-12-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. OgÁzÀ (©) ¥ÉưøÀ oÁuÉ UÀÄ£Éß £ÀA. 212/2016, PÀ®A 279, 337, 304(J) L¦¹ :- ¦üAiÀiÁ𢠸ÉʯÉñÀ vÀAzÉ UÀAUÁgÁªÀÄ ªÉÄÃvÉæ ªÀAiÀÄ: 40 ªÀµÀð, eÁw: Qæ±ÀÑ£À, ¸Á: oÁuÁ PÀıÀÆ£ÀÆgÀ gÀªÀgÀÄ gÀWÀÄ£ÁxÀ vÀAzÉ ªÀįÁèj UÁAiÀÄPÀªÁqÀ ªÀÄvÀÄÛ ¸À£ÀÄäR vÀAzÉ ºÀtªÀÄAvÀgÁªÀ ªÀqÀUÁAiÀÄ gÀªÀgÉÆA¢UÉ PÀÆrPÉÆAqÀÄ PÀÆ° PÉ®¸ÀPÉÌAzÀÄ mÁæöåPÀÖgÀ £ÀA. PÉJ-38/n-1607 £ÉÃzÀgÀ°è vÉ®AUÁtzÀ°èzÀÝ £ÁUÀ®UÁAiÀÄ UÁæªÀÄzÀ ºÀwÛgÀ ºÀ¼ÀîzÀ°èAzÀ gÉÃw vÀÄgÀĪÀ ¸À®ÄªÁV mÁæPÀÖgÀ vÉUÀzÀÄPÉÆAqÀÄ CzÀgÀ ªÉÄÃ¯É ZÁ®PÀ£ÁzÀ DgÉÆæ ¸À£ÀªÀÄÄR vÀAzÉ ºÀtªÀÄAvÀgÁªÀ ªÀqÀUÁAiÀÄ ªÀAiÀÄ: 20 ªÀµÀð, eÁw: J¸ï.¹ ºÉÆðAiÀÄ, ¸Á: oÁuÁ PÀıÀÆ£ÀÆgÀ J®ègÀÆ PÀÆr vÉ®AUÁtPÉÌ ºÉÆÃV C°è ¸ÀzÀj mÁæöåPÀÖgÀ£À°è ªÀÄƪÀgÀÄ PÀÆr gÉÃw vÀÄA©PÉÆAqÀÄ C°èAzÀ vÀªÀÄÆäjUÉ §gÀĪÀ ¸À®ÄªÁV ºÉÆÃgÀlÄ mÁåç°AiÀÄ°ègÀĪÀ gÉÃwAiÀÄ ¯ÉÆÃr£À ªÉÄÃ¯É ¦üAiÀiÁ𢠪ÀÄvÀÄÛ gÀWÀÄ£ÁxÀ ªÀįÁèj PÀĽvÀÄPÉÆAqÀÄ §gÀĪÁUÀ ¸ÀzÀj mÁæöåPÀÖgÀ OgÁzÀ(©) zÁnzÀ ªÉÄÃ¯É «Ää «zsÁ£À ¸ËzÁ ºÀwÛgÀ ºÉÆÃzÁUÀ ¸ÀzÀj mÁæöåPÀÖgÀ ZÁ®PÀ£ÁzÀ DgÉÆæ ¸À£ÀÄäR EvÀ£ÀÄ vÀ£Àß ªÁºÀ£ÀªÀ£ÀÄß ºÀvÉÆÃnAiÀÄ°è ElÄÖPÉƼÀîzÉ CwêÉUÀ¢AzÀ ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ gÉÆÃr£À JqÀ §¢UÉ vÀVΣÀ°è ¥À°Ö ªÀiÁrgÀÄvÁÛ£É, EzÀjAzÀ gÉÃwAiÀÄ ¯ÉÆÃr£À ªÉÄÃ¯É PÀĽvÀ E§âgÀÄ gÉÃwAiÀÄ M¼ÀUÉ ¹QÌ©zÁÝUÀ DgÉÆæAiÀÄÄ £ÉÆÃr E§âjUÀÆ gÉÃw¬ÄAzÀ ºÉÆÃgÀUÉ vÉUÉzÁUÀ ¦üAiÀiÁð¢AiÀÄ §®UÉÊ ªÀÄÄAUÉÊUÉ ¸Àé®à vÀgÀazÀUÁAiÀĪÁVzÉ, gÉÃw ªÀÄÆV£À°è QëAiÀÄ°è, ¨Á¬ÄAiÀÄ°è ºÉÆÃV G¹gÀÄUÀnÖzÀAvÉ DVzÉ ªÀÄvÀÄÛ gÀWÀÄ£ÁxÀ¤UÀÆ ¸ÀºÀ ¨Á¬Ä, ªÀÄÆUÀÄ QëAiÀÄ°è gÉÃw ºÉÆÃVzÀÄÝ EzÀjAzÀ CªÀgÀÄ G¹gÀÄUÀnÖzÀAvÉ DVzÀÄÝ ªÀiÁvÀ£ÁqÀ°è¯Áè, £ÀAvÀgÀ AiÀiÁgÉÆà d£ÀgÀÄ E§âjUÀÆ ZÁ®PÀ£À ¸ÁºÁAiÀÄ¢AzÀ MAzÀÄ SÁ¸ÀV ªÁºÀ£ÀzÀ°è ºÁQPÉÆAqÀÄ OgÁzÀ(©) ¸ÀgÀPÁj D¸ÀàvÉæUÉ vÀAzÀÄ zÁR°¹gÀÄvÁÛgÉ, DUÀ ªÉÊzsÁå¢üPÁjAiÀĪÀgÀÄ §AzÀÄ £ÉÆÃr gÀWÀÄ£ÁxÀ EªÀgÀÄ ªÀÄÈvÀ¥ÀnÖgÀÄvÁÛgÉAzÀÄ w½¹gÀÄvÁÛgÉ ºÁUÀÆ DgÉÆæUÉ AiÀiÁªÀÅzÉ UÁAiÀĪÁVgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ªÀÄAoÁ¼À ¥Éưøï oÁuÉ UÀÄ£Éß £ÀA. 143/2016, PÀ®A 307, 504, 506 eÉÆvÉ 34 L¦¹ :- ¦üAiÀiÁð¢ gÁdPÀĪÀiÁgÀ vÀAzÉ «oÀ® dªÀiÁzÁgÀ ªÀAiÀÄ: 23 ªÀµÀð, ¸Á: ¯ÁqÀªÀAw gÀªÀjUÉ ¸ÀgÀPÁgÀ¢AzÀ MAzÀÄ ªÀÄ£É ªÀÄAdÆgÁVzÀÄÝ ¸ÀzÀj ªÀÄ£É ¦üAiÀiÁð¢AiÀÄ ¥Á°UÉ §AzÀ eÁUÉAiÀÄ°è PÀlÄÖwÛzÀÄÝ, ¸ÀzÀj ªÀÄ£É PÀlÄÖwÛgÀĪÁV¤AzÀ ¦üAiÀiÁð¢AiÀÄ aPÀÌ¥Àà£ÁzÀ ¤ªÀwð dªÀiÁzÁgÀ EªÀ£ÀÄ «£ÁB PÁgÀt ¨ÉÊAiÀÄĪÀÅzÀÄ, dUÀ¼À vÉUÉAiÀÄĪÀÅzÀÄ ªÀiÁqÀÄwÛgÀÄvÁÛ£É, »ÃVgÀĪÁUÀ ¢£ÁAPÀ 07-12-2016 gÀAzÀÄ aPÀÌ¥Áà ¤ªÀwð EªÀ£ÀÄ ¦üAiÀiÁð¢AiÀÄ CwÛUÉ gÉÃtÄPÁ EªÀ½UÉ ¤ªÀÄä ºÉƸÀ ªÀÄ£ÉUÉ ¤ÃgÀÄ ºÉÆqÉAiÀÄĪÁUÀ D ¤ÃgÀÄ £ÀªÀÄä CAUÀ¼ÀzÀ°è ©¼ÀÄwÛªÉ E£ÉÆßAzÀÄ ¸À® »ÃUÉ ©zÀÝgÉ ¤£ÀUÉ £ÀqÀÄ HgÁUÀ vÀAzÀÄ ºÀrÛ¤ CAvÀ CªÁZÀåªÁV ¨ÉʬÄÝgÀÄvÁÛ£É, DUÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ CtÚ °A¨Áf ªÀÄvÀÄÛ zÀvÁÛ ªÀÄƪÀgÀÄ PÀÆr aPÀÌ¥Àà£À ªÀÄ£ÉUÉ ºÉÆÃV aPÀÌ¥Àà¤UÉ AiÀiÁPÉ ¸ÀĪÀÄä£É vÉÆAzÀgÉ PÉÆqÀÄwÛ¢Ý £ÀªÀÄä ¥Á°UÉ §AzÀ eÁUÉAiÀÄ°è £ÁªÀÅ ªÀÄ£É PÀlÄÖwÛzÉÝÃªÉ EzÀgÀ°è ¤£ÀUÉãÀÄ vÉÆAzÀgÉAiÀiÁUÀÄwÛzÉ E£ÉÆAzÀÄ ¸À® ªÀÄ£ÉAiÀÄ ºÉtÄÚ ªÀÄPÀ̽UÉ CªÁZÀåªÁV ¨ÉÊAiÀÄĪÀÅzÀÄ ªÀiÁrzÀgÉ ¸ÀjAiÀiÁVgÀ¯Áè CAvÀ CªÀ¤UÉ vÁQÃvÀÄ ªÀiÁrzÀÄÝ EgÀÄvÀÛzÉ, DUÀ CªÀ£ÀÄ ¦üAiÀiÁð¢UÉ £ÀªÀÄä ªÀÄ£ÉAiÀÄ ¥ÀPÀÌzÀ°è AiÀiÁPÉ ªÀÄ£É PÀlÄÖwÛ¢ÝÃj £Á£ÀÄ ªÀÄ£ÉAiÀÄ PÀlÖ®Ä ©qÀĪÀÅ¢¯Áè ¤ÃªÀÅ ªÀÄƪÀgÀÄ CtÚ vÀªÀÄäA¢gÀÄ £ÀªÀÄä ªÀÄ£ÉUÉ §AzÀÄ PÉüÀÄwÛj ¨ÁA¨ÉAiÀÄ°ègÀĪÀ £À£Àß ªÀÄUÀ¤UÉ PÀgɬĹ ¤ªÀÄä ªÀÄƪÀgÀ°è£À M§âgÀ fêÀ vÉUÉAiÀÄzÉ ©qÀĪÀÅ¢¯Áè CAvÀ fêÀzÀ ¨ÉzÀjPÉ ºÁQgÀÄvÁÛ£É, £ÀAvÀgÀ ¢£ÁAPÀ 09-12-2016 gÀAzÀÄ ¦üAiÀiÁð¢AiÀÄ CtÚ °A¨Áf EªÀ£ÀÄ MªÉÄä¯É agÁqÀÄvÁÛ K gÁeÁå ºÉÆgÀUÉ ¨ÁgÉÆà EªÀgÀÄ £À£ÀUÉ PÉÆ¯É ªÀiÁqÀÄwÛzÁÝgÉ ¨ÉÃUÀ ¨ÁgÉÆà CAvÀ aÃgÁqÀÄwÛgÀĪÁUÀ ¦üAiÀiÁ𢠪ÀÄvÀÄÛ ªÀÄ£ÉAiÀĪÀgÀÄ NqÀÄvÁÛ ªÀģɬÄAzÀ ºÉÆgÀUÉ §AzÀÄ £ÉÆÃqÀ®Ä CtÚ °A¨ÁfUÉ DgÉÆævÀgÁzÀ 1) aPÀ̪ÀÄä ®Qëöä¨Á¬Ä EªÀ¼ÀÄ »A¢¤AzÀ PÀÆzÀ®Ä »rzÀÄ R¯Á¸À ªÀiÁqÀÄ F ºÁmÁåUÀ CAvÀ agÁqÀÄwÛzÀݼÀÄ, 2) ¹AzsÀÆ EªÀ¼ÀÄ CtÚ£À PÉÊUÀ¼ÀÄ MwÛ »r¢zÀÄÝ 3) DPÁ±À£ÀÄ vÀ£Àß PÉÊAiÀÄ°èzÀÝ ZÁPÀÄ«¤AzÀ CtÚ °A¨ÁfAiÀÄ ºÉÆmÉÖAiÀÄ°è ZÀÄaÑzÀ£ÀÄ, DUÀ J®ègÀÄ NqÀÄvÁÛ ºÉÆÃV CtÚ¤UÉ CªÀjAzÀ ©r¹PÉÆArzÀÄÝ, ¸ÀzÀj eÁUÉAiÀįÉè ºÁdjzÀÝ vÀªÀÄÆäj£À 1) ¸Àa£À £ÁlPÀgï, 2) ¸ÀĤî PÁA§¼É, 3) zsÀ£ÀgÁd ¥sÀqÉ, 4) ¸ÀwõÀ ©gÁdzÁgÀ ¸Á: avÀÛPÉÆÃmÁ (©) ªÀÄvÀÄÛ aPÀÌ¥Àà 5) ²ªÁf dªÀiÁzÁgÀ EªÀgÉ®ègÀÄ CªÀjUÉ ¨ÉÊzÀÄ C°èAzÀ ºÉÆÃUÀĪÀAvÉ w½¹zÀgÀÄ, CªÀgÀÄ C°èAzÀ ºÉÆÃUÀĪÁUÀ aPÀÌ¥Àà ¤ªÀwð EªÀ£ÀÄ E£ÀÆß E§âgÀÄ ¨ÁQ G½zÀÄPÉÆAr¢Ýj ¤ªÀÄUÉ ªÀÄÄAzÉ £ÉÆÃrPÉƼÀÄîvÉÛÃªÉ CAvÀ CªÁZÀåªÁV ¨ÉÊAiÀÄÄvÁÛ C°èAzÀ ºÉÆÃzÀgÀÄ, ¦üAiÀiÁð¢AiÀĪÀgÉ®ègÀÆ PÀÆqÀ¯É CtÚ °A¨ÁfUÉ MAzÀÄ SÁ¸ÀV ªÁºÀ£À ªÀiÁrPÉÆAqÀÄ GªÀÄUÁðzÀ qÁ: ±ÉAqÀUÉ EªÀgÀ D¸ÀàvÉæAiÀÄ°è aQvÉì PÀÄjvÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 165/2016, PÀ®A 143, 147, 148, 323, 324, 504, 307 eÉÆvÉ 149 L¦¹ :- ¢£ÁAPÀ 09-12-2016 gÀAzÀÄ ¦üAiÀiÁð¢ JA.r.ºÀ¦üÃd vÀAzÉ C§ÄÝ® ªÀÄfÃzÀ ªÀAiÀÄ: 24 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä ©ÃzÀgÀ gÀªÀgÀÄ vÀ£Àß UɼÀAiÀÄ£ÁzÀ ±ÉÃPÀ ªÀÄdºÀgÀ vÀAzÉ SÁeÁ ±ÉÃPÀ PÀ°ÃªÀÄ ¸Á: ªÀÄįÁÛ¤ PÁ¯ÉÆä ©ÃzÀgÀ E§âgÀÄ £ÀªÀiÁdPÉÌ ºÉÆÃUÀ®Ä ªÀÄįÁÛ¤ PÁ¯ÉÆä CeÁzÀ ZËPÀ ºÀwÛgÀ EgÀĪÀ ªÀÄ¢£Á ºÉÆÃl® ªÀÄÄAzÉ ¤AvÁUÀ DgÉÆævÀgÁzÀ 1) JA.r.U˸À, 2) JA.r.DPÀæªÀÄ, 3) JA.r.C¸ÁèA, 4) SÁeÁ¥Á±Á, 5) qÁ:PÀ°ÃªÀÄ ºÁUÀÆ 6) JA.r.¸ÀįÉêÀiÁ£À J®ègÀÄ ¸Á: ªÀÄįÁÛ¤ PÁ¯ÉÆä ©ÃzÀgÀ EªÀgÉ®ègÀÆ PÀÆr §AzÀÄ ¦üAiÀiÁ𢠪ÀÄvÀÄÛ ±ÉÃPÀ ªÀÄdºÀgÀ E§âjUÀÆ PÀÆ¯É ªÀiÁqÀĪÀ GzÉÝñÀ¢AzÀ ZÁPÀÄ, §rUÉ ºÁUÀÆ ¹Öî ¥ÀAZÀ¢AzÀ ºÉÆqÉ §qÉ ªÀiÁrgÀÄvÁÛgÉAzÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 166/2016, PÀ®A 143, 147, 148, 323, 324, 504, 307 eÉÆvÉ 149 L¦¹:- ¢£ÁAPÀ 09-12-2016 gÀAzÀÄ ¦üAiÀiÁ𢠪ÀĺÀäzÀ DPÀæªÀÄ vÀAzÉ ªÀĺÀäzÀ ºÀĸÉãÀ ªÀAiÀÄ: 35 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä ©ÃzÀgÀ gÀªÀgÀÄ ©ÃzÀgÀ £ÀUÀgÀzÀ ªÀÄįÁÛ¤ PÁ¯ÉÆäAiÀÄ°è qÁ|| PÀ°ÃªÀÄ gÀªÀgÀ SÁ¸ÀV C¸ÀàvÉæAiÀÄ ªÀÄÄAzÉ SÁeÁ ±ÉÃR ªÀÄdºÀgÀ vÀAzÉ SÁeÁ ±ÉÃPÀ PÀ°ÃªÉÆâݣÀ ºÁUÀÆ JA.r.ºÀ¦üÃd vÀAzÉ C§ÄÝ® ªÀÄfÃzÀ E§âgÀÄ ¸Á: ªÀÄįÁÛ¤ PÁ¯ÉÆä ©ÃzÀgÀ EªÀgÀÄ PÁgÀ ¤°è¹ ¤AwzÀÝjAzÀ ¦üAiÀiÁð¢AiÀÄÄ CªÀjUÉ ¤ÃªÀÅ ¤ªÀÄä PÁgÀ£ÀÄß ¨ÉÃgÉ PÀqÉUÉ ¤°è¹j G¥ÀZÁgÀ PÀÄjvÀÄ §gÀĪÀ d£ÀjUÉ vÉÆAzÀgÉ DUÀÄwÛzÉ JAzÀÄ ºÉýzÀÝjAzÀ DgÉÆævÀgÁzÀ 1) ªÀĺÀäzÀ ºÀ¦üÃd vÀAzÉ C§ÄÝ® ªÀÄfÃzÀ, 2) SÁeÁ ±ÉÃPÀ ªÀÄdºÀgÀ vÀAzÉ SÁeÁ ±ÉÃPÀ PÀ°ÃªÀÄÆ¢£À, 3) ±ÉÃPÀ ªÉÆìÄd vÀAzÉ ±ÉÃPÀ PÀ°ÃªÀÄ, 4) ±ÉÃPÀ ªÀÄwãÀ vÀAzÉ ±ÉÃPÀ PÀ°ÃªÀÄ ºÁUÀÆ 5) C§ÄÝ® d°Ã® vÀAzÉ C§ÄÝ® ªÀÄfÃzÀ J®ègÀÆ ¸Á: ªÀÄįÁÛ¤ PÁ¯ÉÆä ©ÃzÀgÀ EªÀgÉ®ègÀÆ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ PÀÆ¯É ªÀiÁqÀĪÀ GzÉÝñÀ¢AzÀ PÉÊAiÀÄ°èzÀÝ §rUɬÄAzÀ vÀ¯ÉAiÀÄ »AzÉ, §®UÁ°£À ºÉ§ânUÉ ºÁUÀÆ JgÀqÀÄ PÉÊUÀ¼À £ÀqÀÄ GAUÀÄgÀÄ ¨ÉgÀUÀ¼ÀÄUÀ¼À ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉ, £ÀAvÀgÀ PÉÊUÀ½AzÀ §®UÀqÉ ºÉÆmÉÖAiÀÄ°è ªÀÄvÀÄÛ ¨É¤ß£À ªÉÄÃ¯É ºÉÆqÉ¢gÀÄvÁÛgÉ, dUÀ¼À ©r¸À®Ä §AzÀ JA.r.jeÁé£À SÁ£À EªÀ¤UÉ JA.r.ºÀ¦üÃd EªÀ£ÀÄ CzÉà §rUɬÄAzÀ jeÁé£À SÁ£À EªÀ£À JqÀPÉÊ ºÉ§ânÖ£À ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£ÉAzÀÄ ¤ÃrzÀ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 5:19 PM No comments: Kalaburagi District Reported Crimes ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ : ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು) ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ದಿನಾಂಕ: 09-12-2016 ರಂದು ರಾತ್ರಿ ವಿಶೇಷ ಗಸ್ತು ಕತ್ರ್ವವ್ಯದಲ್ಲಿದ್ದಾಗ ಬೆಳಗಿನ ಗ್ರಾಮಿಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ-ಆಳಂದ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಭೀಮಳ್ಳಿ ಕ್ರಾಸನಲ್ಲಿ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ತಡೆದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಪೋನ ಮುಖಾಂತರ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಭೀಮಳ್ಳಿ ಕ್ರಾಸದಲ್ಲಿ ಇರುವ ಬಸಸ್ಟಾಂಡದ ಪೂರ್ವದ ದಿಕ್ಕಿನ ಗೋಡೆಯ ಮರೆಯಲ್ಲಿ ನಿಂತು ಜೀಪಿನ ಲೈಟಿನ ಬೆಳಕಿನಲ್ಲಿ ಹೋಗಿ ನೋಡಲಾಗಿ ಬಸಸ್ಟಾಂಡದಿಂದ ಸ್ವಲ್ಪ ಅಂತರದಲ್ಲಿ ಒಂದು ಆಟೋ ಮತ್ತು ಎರಡು ಮೋಟಾರ ಸೈಕಲ್ ನಿಲ್ಲಿಸಿದ್ದು ಬಸಸ್ಟಾಂಡ ಗೋಡೆಯ ಮರೆಯಲ್ಲಿ 05 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ತಲವಾರ, ಖಂಚಚರ್, ಹಗ್ಗಾ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು 02 ಜನರು ಸಿಕ್ಕಿ ಬಿದಿದ್ದು, ಉಳಿದ 03 ಜನರು ನಮ್ಮನ್ನು ನೋಡಿ ತಮ್ಮ ಕೈಯಲ್ಲಿದ್ದ ತಲವಾರ ಮತ್ತು ಖಂಚರ್ ಹಾಗು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 02 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1. ಸಿದ್ದು ತಂದೆ ಲಕ್ಷ್ಮಣ @ ಅಪ್ಪರಾಯ ಗೋಳಾ ಸಾ:ಕೇರಿ ಭೋಸಗಾ ತಾ:ಜಿ:ಕಲಬುರಗಿ ಅಂತಾ ತಿಳಿಸಿದನು ಇತನ ಹತ್ತಿರ ಒಂದು ಖಂಚರ್ ಒಂದು ನಾಡ ಪಿಸ್ತೂಲ್ ಹಾಗು 8 ಜೀವಂತ ಗುಂಡುಗಳು ಅಕಿ-25,000/-ರೂ. ಮತ್ತು ಒಂದು ಹಿರೋ ಹೊಂಡಾ ಸ್ಪ್ಲೇಂಡರ್ ಮೋಟಾರ ಸೈಕಲ್ ನಂ ಕೆಎ-36 ಡಬ್ಲೂ-3583 ಅಕಿ-25,000/- ರೂ ದೊರೆಯಿತು. ಸದರಿ ನಾಡ ಪಿಸ್ತೂಲನ್ನು ನನ್ನ ಗೆಳೆಯ ಗುರಲಿಂಗಪ್ಪ @ ಗುರನಾಥ ಇತನು ಕೃತ್ಯವೆಸಗಲು ನನ್ನ ಹತ್ತಿರ ಇಟ್ಟಿಕೊಳ್ಳಲು ಕೊಟ್ಟಿದನ್ನು ನಾನು ಇಟ್ಟಿಕೊಂಡಿದ್ದು ಈ ಪಿಸ್ತೂಲ್ ನಾಡ ಪಿಸ್ತೂಲ ಆಗಿದ್ದು ಅದನ್ನು ಇಟ್ಟುಕೊಳ್ಳಲು ನನ್ನ ಹತ್ತಿರವಾಗಲಿ ಹಾಗು ನನ್ನ ಗೆಳಯ ಗುರಲಿಂಗಪ್ಪನ ಹತ್ತಿರವಾಗಲಿ ಯಾವುದೇ ಲೈನಸ್ ವಗೈರೇ ಇರುವುದಿಲ್ಲಾ ಅನಧೀಕೃತವಾಗಿ ಇಟ್ಟಿಕೊಂಡಿರುತ್ತೇವೆ ಅಂಥಾ ತಿಳಿಸಿದ್ದು 2. ವಿನೋದ ತಂದೆ ಗುಂಡಪ್ಪ ಗುತ್ತೆದಾರ ಸಾ:ಇಂದಿರಾ ನಗರ ಚಿತ್ತಾಪುರ ಅಂತಾ ತಿಳಿಸಿದನು ಇತನ ಹತ್ತಿರ ಒಂದು ಖಂಚರ್ ಮತ್ತು ಒಂದು ಆಟೋ ನಂ ಕೆಎ-32 ಸಿ-6816 ಅಕಿ-40,000/-ರೂ, ಅದರಲ್ಲಿ ಶೀಟಿನ ಹಿಂದುಗಡೆ ಒಂದು ಖಂಚರ್ ದೊರೆಯಿತು, ಸಿಕ್ಕಿ ಬಿದ್ದ ಜನರಿಗೆ ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ವಿನೋದ ತಂದೆ ಗುಂಡಪ್ಪ ಗುತ್ತೆದಾರ ಇತನು ಓಡಿ ಹೋದವರ ಹೆಸರು 3. ಗುರಲಿಂಗಪ್ಪ @ ಗುರನಾಥ ತಂದೆ ಮಚೆಂದ್ರ ಹಡಪಾದ ಸಾ:ಜಳಕಿ ತಾ:ಆಳಂದ. 4. ಲಕ್ಷ್ಮಣ ತಂದೆ ಅರ್ಜುನ ಕಾಂಬಳೇ ಸಾ:ಇಂಡಸ್ಟ್ರೀಯಲ್ ಏರಿಯಾ ಚಿತ್ತಾಪುರ 5. ಅಂಬರೀಶ ಸಾ:ಚಿತ್ತಾಪುರ ಅಂತಾ ತಿಳಿಸಿದನು. ನೀವು 5 ಜನರು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ ವಿನೋದ ಇತನು ನಾನು ಮತ್ತು ಲಕ್ಷ್ಮಣ ಕಾಂಬಳೇ ಮತ್ತು ಅಂಬರೀಶ 3 ಜನರು ಕೂಡಿಕೊಂಡು ನನ್ನ ಆಟೋ ನಂ ಕೆಎ-32 ಸಿ-6816 ನೇದ್ದರಲ್ಲಿ ಮತ್ತು ಸಿದ್ದು ಗೋಳಾ ಇತನು ತನ್ನ ಮೋಟಾರ ಸೈಕಲ್ ನಂ ಕೆಎ-36 ಡಬ್ಲೂ-3583 ನೇದ್ದರ ಮೇಲೆ, ಹಾಗು ಮೋಟಾರ ಸೈಕಲ್ ಬಿಟ್ಟು ಓಡಿ ಹೋದ ಗುರಲಿಂಗಪ್ಪಾ @ ಗುರನಾಥ ಇತನ ಮೋಟಾರ ಸೈಕಲ್ ನಂ ಕೆಎ-32 ಇಸಿ-7366 ನೇದ್ದರ ಮೇಲೆ ಕುಳಿತುಕೊಂಡು ಭೀಮಳ್ಳಿ ಕ್ರಾಸ ಬಸಸ್ಟಾಂಡ ಹಿಂದೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಬಸಸ್ಟಾಂಡದ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ತಲವಾರ ಮತ್ತು ಖಂಚರ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು ತಂದಿದ್ದ ಮೋಟಾರ ಸೈಕಲಗಳ ಮತ್ತು ಆಟೋದಲ್ಲಿ ಓಡಿ ಹೋಗಲು ತಂದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ನಮಗೆ ಹಿಡಿದುಕೊಂಡಿರುವಿರಿ ಅಂತಾ ತಿಳಿಸಿದರು ಆಗ ನಾನು ಪಂಚರ ಸಮಕ್ಷಮದಲ್ಲಿ ಕೇಸಿನ ಪುರಾವೆಗೋಸ್ಕರ ಮೊದಲು 2 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು 3 ದಸ್ತಿಗಳು ಮತ್ತು 2 ಖಾರದ ಪುಡಿ, 3 ತಲವಾರಗಳು ಹಾಗು 20 ಪೀಟಿನ ಹಗ್ಗಾ, ದೊರೆತ್ತಿದ್ದ್ದು ಅವುಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಪಂಚರ ಸಮಕ್ಷಮದಲ್ಲಿ ಒಂದು ಸಣ್ಣ ಪ್ಲಾಸ್ಟೀಕ್ ಚೀಲದಲ್ಲಿ ಹಾಕಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು. ಮತ್ತು ದೂರದಲ್ಲಿ ಕೃತ್ಯಕ್ಕೆ ಉಪಯೋಗಿಸಲು ತಂದು ನಿಲ್ಲಿಸಿದ ಮೋಟಾರ ಸೈಕಲ್ ನಂ ಕೆಎ-36 ಡಬ್ಲೂ-3583 ಅಕಿ-25,000/-ರೂ 2) ಆಟೋ ನಂ ಕೆಎ-32 ಸಿ-6816 ಅಕಿ-40,000/-ರೂ ಮತ್ತು 3) ಮೋಟಾರ ಸೈಕಲ್ ನಂ ಕೆಎ-32 ಇಸಿ-7366 ಅಕಿ-25,000/-ರೂ ನೇದ್ದವುಗಳನ್ನು ಕೂಡಾ ಜಪ್ತಿ ಮಾಡಿಕೊಂಡು ಸದರಿ ಈ ಮೇಲ್ಕಂಡ 5 ಜನರು ದರೋಡೆ ಮಾಡಲು ಪ್ರಯತ್ನದಲ್ಲಿ ನಿರತರಾಗಿದ್ದು ಖಚಿತಪಟ್ಟಿದ್ದರಿಂದ್ದ ಸಿಕ್ಕಿ ಬಿದ್ದ 2 ಜನರನ್ನು ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಗ್ರಾಮೀಣ ಠಾಣೆಗೆ ತೆಗೆದುಕೊಂಡು ಬಂದು ಪ್ರಕರಣ ದಾಖಲಿಸಲಾಗಿದೆ. ಮಟಕಾ ಜೂಜಾಟದಲ್ಲಿ ನಿರತವರ ಬಂಧನ : ರಾಘವೇಂದ್ರ ನಗರ ಠಾಣೆ : ದಿನಾಂಕ 09-12-2016 ರಂದು ಬೆಳಗ್ಗೆ ರಾಘವೇಂದ್ರ ನಗರ ರಾಣಾ ವ್ಯಾಪ್ತಿಯ ಗ್ರೀನ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಡೆಸುತ್ತಿ ಬಗ್ಗೆ ಖಚೀತ ಮಾಹೀತಿ ಮೇರೆಗೆ ಶ್ರೀ ಸಂಜೀವಕುಮಾರ ಡಿ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮದೀನಾ ಕಾಲೋನಿಯ ಗ್ರೀನ ಸರ್ಕಲ ಹತ್ತಿರ ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ತನ್ನ ಹತ್ತಿರ ಇಟ್ಟುಕೊಂಡು ಇನ್ನೊಂದು ಚೀಟಿ ಸಾರ್ವಜನಿಕರಿಗೆ ಕೊಡುತ್ತಾ ನಂಬಿಸಿ ಮೋಸ ಮಾಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಇದನ್ನು ನೋಡಿ ನಾನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಹಸನ ತಂದೆ ರುಕ್ಮೋದ್ದಿನ ಶೇಖ ಸಾ|| ದಿಲ್ಲದಾರ ಕಾಲೋನಿ ಜಿಲಾನಾಬಾದ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1870=00 ರೂ ಮತ್ತು 6 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ರಾಘವೇಂದ್ರ ನಗರ ಠಾಣೆ : ದಿನಾಂಕ 09-12-2016 ರಂದು ಮಧ್ಯಹ್ನ ರಾಘವೇಂದ್ರ ನಗರ ರಾಣಾ ವ್ಯಾಪ್ತಿಯ ಜೀಲಾನಾಬಾದ ಬಡಾವಣೆಯ ಪಪೂಲರ ಎಗ್ಗಪಾಯಿಂಟ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ನಿಂತ್ತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ನಡೆಸುತ್ತಿ ಬಗ್ಗೆ ಖಚೀತ ಮಾಹೀತಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಡಿ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೀಲಾನಬಾದ ಬಡಾವಣೆಯ ಪಪೂಲರ ಎಗ್ಗ ಪಾಯಿಂಟ ಅಂಗಡಿ ಸ್ವಲ್ಪ ಮುಂದೆ ಹೋಗಿ ಅಲ್ಲಿ ಒಂದು ಮನೆಯ ಮರೆಯಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ಸಾರ್ವಜಕರಿಗೆ ಕೊಟ್ಟು ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಇದನ್ನು ನೋಡಿ ನಾನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಇಸ್ಮಾಯಿಲ ತಂದೆ ಮೈನೋದ್ದಿನ ಶೇಖ ಸಾ|| ಮದೀನಾ ಕಾಲೋನಿ ಎಮ್,ಎಸ್,ಕೆ ಮಿಲ್ಲ್ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 1510=00 ರೂ ಮತ್ತು 8 ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ : ಜೇವರಗಿ ಠಾಣೆ : ದಿನಾಂಕ 09.12.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಬೂಟ್ನಾಳ ರೋಡಿಗೆ ಇರುವ ಪೀರಸಾಬ ದರ್ಗ ಪಕ್ಕದ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ.ಎಮ್ ಇಂಗಳೇಶ್ವರ ಸಿಪಿಐ ಸಾಹೇಬರ ನೆತ್ರತ್ವದಲ್ಲಿ ದರ್ಗದ ಗೊಡೆಯ ಮರೆಯಾಗಿ ನಿಂತು ನೋಡಲು ಸದರಿ ದರ್ಗಾದ ಪಕ್ಕದ ಖುಲ್ಲಾ ಸಾರ್ವಜನಿಕ ಜಾಗೆಯಲ್ಲಿ ಕಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಹುಸೇನ ತಂದೆ ಚಾಂದಪಾಶಾ ಯಳವಾರ ಸಾ: ಖಾಜಾಕಾಲೂನಿ 2) ಬಾಬಾ ತಂದೆ ಮಹಿಬೂಬ ಹರಕಾರ ಸಾ: ಲಕ್ಕಪ್ಪ ಲೇಔಟ ಜೇವರಗಿ. 3) ದೇವು ತಂದೆ ಶರಣಪ್ಪ ತಳವಾರ ಸಾ: ಖಾಜಾಕಾಲೂನಿ ಜೇವರಗಿ 4) ಅಶೋಕ ತಂದೆ ಹಣಮಂತ ಶಹಾಬಾದಿ ಸಾ: ಖಾಜಾಕಾಲೂನಿ ಜೇವರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1440=00ರೂ 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಜೇವರಗಿ ಠಾಣೆ : ದಿನಾಂಕ 09.12.2016 ರಂದು ಮದ್ಯಾಹ್ನ ಜೇವರಗಿ ಪಟ್ಟಣದ ರದ್ದೆವಾಡಗಿ ಪೆಟ್ರೋಲ ಪಂಪ ಪಕ್ಕದ ಖುಲ್ಲಾ ಸಾರ್ವಜನಿಕ ಜಾಗದಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ್.ಎಮ್ ಇಂಗಳೇಶ್ವರ ಸಿಪಿಐ ಸಾಹೇಬರ ನೇತ್ತ್ವದಲ್ಲಿ ಮದ್ಯಾಹ್ನ ಬಾತ್ಮಿ ಇದ್ದ ಸ್ಥಳದ ಸಮೀಪ ಹೋಗಿ ರದ್ದೆವಾಡಗಿ ಪೆಟ್ರೋಲ ಪಂಪ ಗೊಡೆಯ ಮರೆಯಾಗಿ ನಿಂತು ನೋಡಲು ಸದರಿ ಪೆಟ್ರೋಲ ಪಂಪ ಪಕ್ಕದ ಖುಲ್ಲಾ ಸಾರ್ವಜನಿಕ ಜಾಗೆಯಲ್ಲಿ ಕಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಮಡಿವಾಳ ತಂದೆ ಕಲ್ಯಾಣಪ್ಪ ಜವಳಿ ಸಾ: ಜಗತ ಕಲಬುರಗಿ 2) ಪವನಕುಮಾರ ತಂದೆ ಧರ್ಮಣ್ಣ ಹೊಲಸೂರ ಸಾ: ಸ್ವಾಮಿವಿವೇಕನಂದ ಕಾಲೂನಿ ಕಲಬುರಗಿ 3) ಖಾಜಾಹುಸೇನು ತಂದೆ ದಸ್ತಗಿರಸಾಬ ಧಖ್ನಿ ಸಾ: ಜನತಾ ಕಾಲೂನಿ ಜೇವರಗಿ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 7240=00ರೂ 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ಪ್ರಕರಣಗಳು : ಗ್ರಾಮೀಣ ಠಾಣೆ : ಶ್ರೀ ಮಹಮ್ಮದ ಸಲೀಮ ತಂದೆ ಮೈನೊದ್ದಿನ ಶೇಖ ಸಾ;ಪಟ್ಟಣ ತಾ;ಜಿ;ಕಲಬುರಗಿ ಇವರ ಅಜ್ಜ ಮಹಬೂಬ ಶೇಖ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರಲ್ಲಿ ಮೈನೊದ್ದಿನ ಶೇಖ ಮತ್ತು ಇನ್ನೊಬ್ಬ ಅಬ್ದುಲರಹೀಮ ಅಂತಾ ಇಬ್ಬರು ಮಕ್ಕಳಿದ್ದು ಅವರಲ್ಲಿ ಮೈನೋದ್ದಿನ ಶೇಖ ಹಿರಿಯವರಿದ್ದು ಇವರು ನನ್ನ ತಂದೆಯಾಗಿರುತ್ತಾರೆ. ಇನ್ನೋಬ್ಬ ಅಬ್ದುಲ ರಹೀಮ ಅಂತಾ ಇರುತ್ತಾರೆ. ನಮ್ಮ ಅಜ್ಜನವರು ಹಿರಿಯವರ ಆಸ್ತಿಯಲ್ಲಿ ಪಟ್ಟಣ ಜಮೀನ ಸರ್ವೆ ನಂ. 244 ನೆದ್ದರಲ್ಲಿ 14 ಎಕರೆ ಜಮೀನಿನಲ್ಲಿ ಇಬ್ಬರಿಗೂ ತಲಾ 7 ಎಕರೆ ಜಮೀನು ಹಂಚಿಕೊಟ್ಟಿರುತ್ತಾರೆ . ಇನ್ನೊಂದು ಜಮೀನ ಸರ್ವೆ ನಂ.246 ನೆದ್ದರಲ್ಲಿ 6 ಎಕರೆ 22 ಗುಂಟೆ ಜಮೀನ ಇದ್ದು ಇದನ್ನು ನಮ್ಮ ಅಜ್ಜ ಮಹೇಬೂಬ ಶೇಖ ಇವರು ಇಟ್ಟುಕೊಂಡಿದ್ದು ಅವರು ತೀರಿದ ನಂತರ ಇಬ್ಬರು ಮಕ್ಕಳಿಗೆ ಸಮನಾಗಿ ಹಚ್ಚಿಕೊಳ್ಳುವದಾಗಿ ಮಾತು ಆಗಿರುತ್ತದೆ. ಕಳೆದ 3 ತಿಂಗಳ ಹಿಂದೆ ನಮ್ಮ ಅಜ್ಜ ಮಹೇಬೂಬ ಶೇಖ ಇವರು ತೀರಿಕೊಂಡಿದ್ದು ಈಗ ಅವರ ಹೊಲದಲ್ಲಿ ತೋಗರಿ ಬೆಳೆ ಇರುತ್ತದೆ. ನಮ್ಮ ಚಿಕ್ಕಪ್ಪ ಅಬ್ದುಲ ರಹಿಮ ಇವರ ಮಗ ಮಹಮ್ಮದ ಖಾಲಿದ ಇತನು ಆಗಾ ಹೊಲಕ್ಕೆ ಬಂದು ನಮ್ಮ ಅಜ್ಜ ಮಹೇಬೂಬ ಶೇಖ ಇತನು ಸದರಿ 6 ಎಕರೆ ಜಮೀನು ನನಗೆ ಕೊಟ್ಟಿರುತ್ತಾನೆ ನಿಮಗೆ ಕೊಡುವದಿಲ್ಲಾ ಅಂತಾ ನಮ್ಮೊಂದಿಗೆ ತಕರಾರು ಮಾಡಿದ್ದು ಅಲ್ಲದೆ ಹಿಸ್ಸಾ ಕೇಳಿದವರಿಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋಗಿದ್ದನು ದಿನಾಂಕ. 9-12-2016 ರಂದು 9-00 ಎ.ಎಂ.ಕ್ಕೆ. ನನ್ನ ಅಜ್ಜನ ಹೊಲಕ್ಕೆ ನಮ್ಮ ಚಿಕ್ಕಪ್ಪಾ ಅಬ್ದು ಲ್ ರಹೀಮ ಇತನ ಮಗ ಮಹಮ್ಮದ ಖಾಲೀದ ಇತನು ಬಂದು ನಮ್ಮ ಅಜ್ಜನ ಜಮೀನನಲ್ಲಿ ಹಿಸ್ಸಾ ಕೇಳುತ್ತಾರೆ ಅಂತಾ ತಿಳಿದು ನನ್ನ ತಂದೆಯನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಹತ್ತಿರ ತಂದಿದ್ದ ಒಂದು ಹಾಕಿ ಸ್ಟೀಕ್ ಬಡಿಗೆ ತೆಗೆದುಕೊಂಡು ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು , ನನ್ನ ತಂದೆಯ ತಲೆಗೆ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫರತಾಬಾದ ಠಾಣೆ : ದಿನಾಂಕ 07-12-2016 ರಂದು ಗುಂಡು ತಂದೆ ಶರಣಪ್ಪಾ ರಾಠೋಡ ಈತನು ತನ್ನ ಮೋಬೈಲ ಎಲ್ಲಿಯೋ ಕಳೆದುಕೊಂಡಿದ್ದು ಅದನ್ನು ಕುಮಾರಿ ಮಹಾದೇವಿ ತಂದೆ ಕಾಶೀನಾಥ ರಾಠೋಡ ಸಾ: ಹಡ ಗಿಲ ಹಾರುತಿ ತಾಂಡಾ (ಬಿ) ತಾ:ಜಿ: ಕಲಬುರಗಿ ರವರು ಕಳವು ಮಾಡಿತ್ತಾರೆ ಅಂತಾ 08-12-2016 ರಂದು 10 ಎಎಮಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಜಗಳ ತಗೆದು ಅವ್ಯಾಚ್ಛವಾಗಿ ಬೈಯುತ್ತಿದ್ದಾಗ ಜಗಳ ಬಿಡಿಸಲುಬಂದ ಫಿರ್ಯಾದಿಗೆ ಅವ್ಯಾಚ್ಛ ವಾಗಿ ಬೈದು ಕಲ್ಲಿನಿಂದ ತಲೆಗೆ ಹೋಡೆದು ರಕ್ತಗಾಯ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣ : ನರೋಣಾ ಠಾಣೆ : ಶ್ರೀ ನಸೀರೋದ್ದಿನ್ ತಂದೆ ಮೌಲಾಸಾಬ ಮುಜಾವರ ಸಾ: ರಾಚಣ್ಣಾ ವಾಘ್ದರಗಿ ಇವರು ಈಗ ಸುಮಾರು 15 ದಿವಸಗಳಿಂದ ಕೇಂದ್ರಿಯ ವಿಶ್ವವಿದ್ಯಾಲಯ ಕಡಗಂಚಿಯಲ್ಲಿ ನಾನು ಗೌಂಡಿ ಕೆಲಸ ಮಾಡುತ್ತಾ ಬಂದಿದ್ದೇನೆ ನನ್ನಂತೆ ನಮ್ಮ ಗ್ರಾಮದ ಸಂತೋಷ ತಂದೆ ತಿಪ್ಪಣ್ಣ ಕಾಂಬಳೆ ಇವರು ಕೂಡಾ ಗೌಂಡಿ ಕೆಲಸ ಮಾಡುತ್ತಿದ್ದು ದಿನಾಂಕ:- 08-12-2016 ರಂದು ಬೆಳಿಗ್ಗೆ ನಾನು ಈಗ ಸುಮಾರು 1 ತಿಂಗಳ ಹಿಂದೆ ಹೊಂಡಾ ಕಂಪನಿಯ ಮೋಟಾರ ಸೈಕಲ್ ಖರೀದಿ ಮಾಡಿದ್ದು ಅದರ ನಂ. ಬಂದಿರುವುದಿಲ್ಲ ಟೆಂಪುರ್ವರಿ ನಂ. ಕೆಎ32 ಟಿಪಿ 26663 ಇರುತ್ತದೆ ಅದನ್ನು ಕಡಗಂಚಿಯ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಗೌಂಡಿ ಕೆಲಸ ನಡೆದಿದ್ದು ಕಾರಣ ನನ್ನ ಮೊಟಾರ ಸೈಕಲ್ ನ್ನು ತೆಗೆದುಕೊಂಡು ಹೋಗುತ್ತಿದ್ದು ನನ್ನಂತೆ ನಮ್ಮ ಗ್ರಾಮದ ಸಂತೋಷ ಕಾಂಬಳೆ ಈತ ಕೂಡಾ ತನ್ನ ಮೊಟಾರ ಸೈಕಲ್ ಮೇಲೆ ನನ್ನ ಹಿಂದೆ ಬರುತ್ತಿದ್ದು ಮುಂದೆ ಕಡಗಂಚಿಗೆ ಬಂದಾಗ ನಾನು ಹಾಗೂ ನನ್ನ ಹಿಂದೆ ಬರುತ್ತಿದ್ದ ನನ್ನ ಗೆಳೆಯ ಸಂತೋಷ ಕಾಂಬಳೆ ಇಬ್ಬರು ಕೂಡಿ ಕಡಗಂಚಿ ಬಸ್ ನಿಲ್ದಾಣದ ಎದುರುಗಡೆ ಒಂದು ಹೊಟೇಲ್ನಲ್ಲಿ ಚಹಾ ಕೂಡಿದು ಮತ್ತೆ ಅಲ್ಲಿಂದ ನನ್ನ ಮೊಟಾರ ಸೈಕಲ್ ಮೇಲೆ ಕೇಂದ್ರಿಯ ವಿಶ್ವವಿದ್ಯಾಲಯದ ಕಡೆಗೆ ಹೋಗುತ್ತಿದ್ದು ಹಿಂದೆ ನನ್ನ ಗೆಳೆಯ ಸಂತೋಷ ಕಾಂಬಳೆ ಈತನು ಕೂಡಾ ಬರುತ್ತಿದ್ದು ಮುಂದೆ ಕಡಗಂಚಿ ಪೆಟ್ರೋಲ್ ಬಂಕ್ ಕ್ರಾಸಿನ ಹತ್ತಿರ ಜಂಪಿನಲ್ಲಿ ನಾನು ನಿಧಾನವಾಗಿ ನನ್ನ ಮೊಟಾರ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ನನ್ನ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸವಾರನು ತನ್ನ ಬಸ್ಸನ್ನು ಅತೀವೇಗ ದಿಂದ ಹಾಗೂ ಅಲಕ್ಷತನದಿಂದ ನನ್ನ ಮೊಟಾರ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದು ಅದರಿಂದ ನಾನು ನನ್ನ ಮೊಟಾರ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಅದನ್ನು ನೋಡಿ ನನ್ನ ಹಿಂದೆ ಬರುತ್ತಿದ್ದ ನನ್ನ ಗೆಳೆಯ ಸಂತೋಷ ಕಾಂಬಳೆ ಇದನ್ನು ನೋಡಿ ನನಗೆ ಎಬ್ಬಿಸಿದ್ದು ನನಗೆ ಅಪಘಾತದಿಂದ ಬಲಗಾಲ ತೊಡೆಯ ಮೇಲೆ ತರಚಿದ ಗಾಯ ಹಾಗೂ ಬಲಗಾಲ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ, ಬಲ ಮುಂಗೈಗೆ ಗುಪ್ತಗಾಯವಾಗಿರುತ್ತದೆ, ನಂತರ ಅಪಘಾತ ಪಡಿಸಿದ ಬಸ್ಸ್ ಚಾಲಕನು ಸ್ವಲ್ಪ ಮುಂದಕ್ಕೆ ಹೋಗಿ ತನ್ನ ಬಸ್ಸನ್ನು ನಿಲ್ಲಿಸಿದ್ದು ಇರುತ್ತದೆ. ಸದರಿ ಕೆ.ಎಸ್.ಆರ್.ಟಿ.ಸಿ ಬಸ್ಸ್ ನೋಡಲಾಗಿ ಅದರ ನಂ. ಕೆಎ32 ಎಫ್-1702 ಇದ್ದು ಅದರ ಚಾಲಕನು ಜನರು ಸೇರುವುದನ್ನು ಕಂಡು ಬಸ್ಸ್ ಸ್ಥಳದಲ್ಲಿಯೇ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದು ಅನರ್ಹರ ಗೆಲುವೋ ಸುಭದ್ರ ಸರ್ಕಾರಕ್ಕೆ ಸಿಕ್ಕಿದ ಜನಾಭಿಪ್ರಾಯವೋ? ಪ್ರಭಾವಿಯಾಗಿದಾದರೆ ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುತ್ತಾರೆ ಎಂಬ ವ್ಯಕ್ತಿ ಆಧಾರಿತ ರಾಜಕಾರಣ ವ್ಯವಸ್ಥೆಗೆ ಸಿಕ್ಕಿದ ಜನಮನ್ನಣೆಯೋ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ರಾಜ್ಯದಲ್ಲಿ ಯಾವತ್ತೂ ಜನಬೆಂಬಲವಿದೆ ಎಂಬ ಸಂದೇಶವೋ? ಮರುಮೈತ್ರಿ ಮಾಡಿಕೊಳ್ಳಲು ಯೋಚನೆ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮತದಾರರಿಂದ ಸಿಕ್ಕಿದ ಮರ್ಮಾಘಾತವೋ? ಹೆಚ್ಚು ಓದಿದ ಸ್ಟೋರಿಗಳು ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ತುಮಕೂರಿನಲ್ಲಿ 1 ಸಾವಿರ ಎಕರೆಯಲ್ಲಿ ಟೌನ್‌ಶಿಪ್‌ : ಸಿಎಂ ಬೊಮ್ಮಾಯಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಮೀಸಲಾತಿ ಎಂಬುದು ಭಿಕ್ಷೆಯಲ್ಲ : ಪರಮೇಶ್ವರ್‌ ಇಷ್ಟೆಲ್ಲಾ ಪ್ರಶ್ನೆಗಳಿಗೆ ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಉತ್ತರ ಕೊಟ್ಟಿದ್ದು, ಬಿಜೆಪಿ 12, ಕಾಂಗ್ರೆಸ್ 2 ಮತ್ತು ಪಕ್ಷೇತರರು ಒಂದು ಸ್ಥಾನದಲ್ಲಿ ಗೆದ್ದಿದ್ದರೆ, ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ. 222 ಸದಸ್ಯ ಬಲದ ವಿಧಾನಸಭೆಯಲ್ಲಿ (ಒಟ್ಟು 224 ಸ್ಥಾನಗಳಿದ್ದು, ಇನ್ನು ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ) ಆಡಳಿತಾರೂಢ ಬಿಜೆಪಿಯ ಒಟ್ಟು ಸದಸ್ಯಬಲ 117ಕ್ಕೇರಿದೆ. ಇವರೊಂದಿಗೆ ಒಬ್ಬ ಪಕ್ಷೇತರ ಶಾಸಕರ ಬೆಂಬಲವೂ ಇರುವುದರಿಂದ ಸರ್ಕಾರದ ಬಲ 118 ಆಗಿದೆ. ಕಾಂಗ್ರೆಸ್ ಸದಸ್ಯ ಬಲ 68ಕ್ಕೆ, ಜೆಡಿಎಸ್ ಸ್ಥಾನಗಳು 34ಕ್ಕೆ ಕುಸಿದಿದೆ. ಇತರರು ಇಬ್ಬರಿದ್ದಾರೆ. ಅಥಣಿ (ಮಹೇಶ್ ಕುಮುಟಳ್ಳಿ), ಕಾಗವಾಡ (ಶ್ರೀಮಂತ ಪಾಟೀಲ್), ಗೋಕಾಕ್ (ರಮೇಶ್ ಜಾರಕಿಹೊಳಿ), ಯಲ್ಲಾಪುರ (ಶಿವರಾಮ ಹೆಬ್ಬಾರ್), ಹಿರೇಕೆರೂರು (ಬಿ.ಸಿ.ಪಾಟೀಲ್), ರಾಣೆಬೆನ್ನೂರು (ಅರುಣ್ ಕುಮಾರ್), ವಿಜಯನಗರ (ಹೊಸಪೇಟೆ) (ಆನಂದ್ ಸಿಂಗ್), ಚಿಕ್ಕಬಳ್ಳಾಪುರ (ಡಾ.ಕೆ.ಸುಧಾಕರ್), ಕೆ.ಆರ್.ಪುರ (ಭೈರತಿ ಬಸವರಾಜು), ಯಶವಂತಪುರ (ಎಸ್.ಟಿ.ಸೋಮಶೇಖರ್), ಮಹಾಲಕ್ಷ್ಮಿ ಲೇಔಟ್ (ಕೆ.ಗೋಪಾಲಯ್ಯ), ಕೆ.ಆರ್.ಪೇಟೆ (ನಾರಾಯಣಗೌಡ) ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಶಿವಾಜಿನಗರ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್ ಹಾಗೂ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಗೆಲುವಿನ ಸಂಭ್ರಮದಲ್ಲೂ ಯಡಿಯೂರಪ್ಪ ಅವರಿಗೆ ನಿರಾಶೆ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಮಧ್ಯೆಯೂ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಸೋತಿರುವುದು ಮತ್ತು ಬಿಜೆಪಿಯಿಂದ ಉಚ್ಛಾಟನೆಗೊಂಡ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿರಾಶೆ ತಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶತಾಯ-ಗತಾಯ ವಿರೋಧಿಸುತ್ತಿದ್ದ ಎಂ.ಟಿ.ಬಿ. ನಾಗರಾಜ್ ಅವರನ್ನು ಗೆಲ್ಲಿಸಲು ಯಡಿಯೂರಪ್ಪ ಹೆಚ್ಚು ಪ್ರಯತ್ನ ಮಾಡಿದ್ದರು. ಇತರೆ ಕ್ಷೇತ್ರಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಹೊಸಕೋಟೆಗೆ ಕೊಟ್ಟಿದ್ದರು. ತಮ್ಮ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಅನೇಕ ನಾಯಕರನ್ನು ಕ್ಷೇತ್ರಕ್ಕೆ ಕಳುಹಿಸಿಕೊಟ್ಟಿದ್ದರು. ಆದರೆ, ಅದಾವುದೂ ಫಲ ನೀಡದ ಕಾರಣ ಗೆಲುವಿನ ಸಂಭ್ರಮದಲ್ಲೂ ಯಡಿಯೂರಪ್ಪ ಅವರಿಗೆ ನಿರಾಶೆ ಕಾಡುವಂತಾಗಿದೆ. ಆದರೆ, ಕಾಗವಾಡ, ರಾಣೆಬೆನ್ನೂರು ಕ್ಷೇತ್ರದಲ್ಲಿ ಗೆಲುವು ಕಷ್ಟಸಾಧ್ಯವೆಂದೇ ಭಾವಿಸಲಾಗಿತ್ತಾದರೂ ಬಿಜೆಪಿ ಅಭ್ಯರ್ಥಿಗಳು ಸುಲಭ ಗೆಲುವು ಸಾಧಿಸಿರುವುದು ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಹುಣಸೂರು ಕ್ಷೇತ್ರದ ಸೋಲು ಮೊದಲೇ ನಿರೀಕ್ಷಿತವಾಗಿದ್ದರಿಂದ ಈ ಫಲಿತಾಂಶ ಯಾವುದೇ ಪರಿಣಾಮ ಬೀರಿಲ್ಲ. ಈ ಮಧ್ಯೆ ಬೆಂಗಳೂರು ನಗರ ವ್ಯಾಪ್ತಿಯ ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್ ಮತ್ತು ಶಿವಾಜಿನಗರ (ನಾಲ್ಕು ಕ್ಷೇತ್ರಗಳು) ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ರಾಜಧಾನಿಯಲ್ಲಿ ಬಿಜೆಪಿ ಶಕ್ತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಮುಖಭಂಗ ಈ ಉಪ ಚುನಾವಣೆ ಪ್ರತಿಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತೀವ್ರ ಮುಖಭಂಗ ಉಂಟುಮಾಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಅನರ್ಹಗೊಂಡ ಶಾಸಕರನ್ನು ಸೋಲಿಸಲೇ ಬೇಕು. ಇದು ತಮ್ಮ ಗೌರವದ ಪ್ರಶ್ನೆ ಎಂಬ ಪಟ್ಟು ಹಿಡಿದು ಪ್ರಚಾರ ನಡೆಸಿದ್ದ ಈ ಇಬ್ಬರಿಗೆ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕ್ಷೇತ್ರದಲ್ಲಿ ಗೌರವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಕಾಂಗ್ರೆಸ್ ಇಲ್ಲದ ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ರಾಜ್ಯದಲ್ಲಿ ಶಕ್ತಿಯುತವಾಗಲು ಸಾಧ್ಯವಿಲ್ಲ ಎಂಬ ಸಂದೇಶವೂ ಈ ಫಲಿತಾಂಶದಿಂದ ರವಾನೆಯಾಗಿದೆ. ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಸೇರಿದಂತೆ ಯಾವುದೇ ಸಂದರ್ಭದಲ್ಲೂ ಸಿದ್ದರಾಮಯ್ಯ ಮತ್ತು ಇತರ ಹಿರಿಯ ಕಾಂಗ್ರೆಸ್ಸಿಗರ ಮಧ್ಯೆ ಒಮ್ಮತ ಮೂಡಿರಲಿಲ್ಲ. ಇದರ ಪರಿಣಾಮ ಬಹುತೇಕ ಹಿರಿಯ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರು. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ಮಟ್ಟಿಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಡಾ.ಜಿ.ಪರಮೇಶ್ವರ್, ದಿನೇಶು ಗುಂಡೂರಾವ್ ಪ್ರಚಾರ ಪರಿಣಾಮ ಬೀರಲಿಲ್ಲ. ಇದು ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯವಾಗಿ ಸೋಲುವಂತೆ ಮಾಡಿತು. ಇದರ ಮಧ್ಯೆಯೂ ಹುಣಸೂರಿನಲ್ಲಿ ತಮ್ಮ ರಾಜಕೀಯ ಕಡುವೈರಿ ಎಚ್.ವಿಶ್ವನಾಥ್ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಅದೇರೀತಿ ಹೊಸಕೋಟೆಯಲ್ಲಿ ಕುರುಬ ಸಮುದಾಯದ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ ಎ.ಟಿ.ಬಿ.ನಾಗರಾಜ್ ಅವರನ್ನು ಸೋಲಿಸುವಲ್ಲೂ ಸೈ ಎನಿಸಿಕೊಂಡಿದ್ದಾರೆ. ಜತೆಗೆ ಕಾಂಗ್ರೆಸ್ ಹಿರಿಯ ನಾಯಕರ ವಿರೋಧದ ನಡುವೆಯೂ ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದಾರೆ. ಇದಷ್ಟೇ ಸಿದ್ದರಾಮಯ್ಯ ಅವರಿಗೆ ಸಮಾಧಾನದ ಸಂಗತಿ. ಅದೇರೀತಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಈ ಚುನಾವಣೆ ಫಲಿತಾಂಶ ಆಘಾತ ತಂದಿದೆ. ಇದಕ್ಕೆ ಕಾರಣ ಶೂನ್ಯ ಫಲಿತಾಂಶ ಸಿಕ್ಕಿರುವುದರ ಜತೆಗೆ ಅನರ್ಹರನ್ನು ಸೋಲಿಸಲೇ ಬೇಕು ಎಂಬ ಪ್ರಯತ್ನ ಈಡೇರದೇ ಇರುವುದು. ಕೆ.ಆರ್.ಪೇಟೆ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಪಕ್ಷದ ಅಭ್ಯರ್ಥಿಗಳು ಇಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ ಎಂಬುದಷ್ಟೇ ಸಮಾಧಾನ. ಜತೆಗೆ ಹೊಸಕೋಟೆಯಲ್ಲಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆಲ್ಲುವುದರೊಂದಿಗೆ ಎಂ.ಟಿ.ಬಿ.ನಾಗರಾಜ್ ವಿರುದ್ಧ ಸೇಡು ತೀರಿಸಿಕೊಂಡ ತೃಪ್ತಿಯಷ್ಟೇ ಅವರಿಗೆ ಉಳಿದುಕೊಂಡಿದೆ. ಸೋಲಿನಲ್ಲೂ ಸಮಾಧಾನ ಕಂಡ ಕಾಂಗ್ರೆಸ್ ಹಿರಿಯರು ಉಪ ಚುನಾವಣೆಯಲ್ಲಿ ಸೋಲಿನ ಬೇಸರದಲ್ಲೂ ಕಾಂಗ್ರೆಸ್ ಹಿರಿಯ ನಾಯಕರು ಸಾಮಾಧಾನಗೊಂಡಿದ್ದಾರೆ ಎಂಬುದು ಫಲಿತಾಂಶದ ಮತ್ತೊಂದು ವಿಶೇಷ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಹಿಡಿತವನ್ನು ಕಡಿಮೆ ಮಾಡಬೇಕು ಎಂದು ಹಿರಿಯ ನಾಯಕರು ಸಾಕಷ್ಟು ಪ್ರಯತ್ನ ಮಾಡಿದ್ದರು. ಈ ವಿಚಾರವನ್ನು ಹೈಕಮಾಂಡ್ ವರೆಗೂ ಕೊಂಡೊಯ್ದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಅದರ ಬದಲು ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಮೇಲುಸ್ತುವಾರಿಯೂ ಸಿದ್ದರಾಮಯ್ಯ ಅವರಿಗೆ ಸಿಕ್ಕಿತ್ತು. ಇದರಿಂದ ಮತ್ತಷ್ಟು ಅಸಮಾಧಾನಗೊಂಡಿದ್ದ ಹಿರಿಯ ನಾಯಕರು ಚುನಾವಣೆಯಲ್ಲಿ ದೂರವೇ ಉಳಿದಿದ್ದರು. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಸೋಲು ಸಿದ್ದರಾಮಯ್ಯ ಅವರ ಸೋಲು ಎನ್ನುತ್ತಿರುವ ಹಿರಿಯ ಕಾಂಗ್ರೆಸ್ಸಿಗರು ಸ್ವಲ್ಪ ಸಮಾಧಾನಗೊಂಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಹೈಕಮಾಂಜ್ ನಲ್ಲಿ ಸಿದ್ದರಾಮಯ್ಯ ವಿರುದ್ಧ ಲಾಬಿ ನಡೆಸಲು ಮುಂದಾಗಿದ್ದಾರೆ.
ನಗರೀಕರಣದ ವೇಗವರ್ಧನೆಯೊಂದಿಗೆ, ಹಿಂದಿನ ಎರಕಹೊಯ್ದ ಕಬ್ಬಿಣದ ಕೊಳವೆಗಳು ಮತ್ತು ಕಲಾಯಿ ಉಕ್ಕಿನ ಪೈಪ್‌ಗಳಿಂದ ಪುರಸಭೆಯ ಪೈಪ್‌ಲೈನ್‌ಗಳು ಸಹ ಸಮೃದ್ಧವಾಗಿವೆ ಮತ್ತು ಗುಣಮಟ್ಟವನ್ನು ನಿರಂತರವಾಗಿ ಸುಧಾರಿಸಲಾಗಿದೆ. ಇತರ ರೀತಿಯ ಪೈಪ್‌ಗಳಿಗೆ ಹೋಲಿಸಿದರೆ, PE ಪೈಪ್‌ಗಳು ಕಡಿಮೆ ಇಂಜಿನಿಯರಿಂಗ್ ವೆಚ್ಚಗಳು, ವಿಶ್ವಾಸಾರ್ಹ ಇಂಟರ್ಫೇಸ್‌ಗಳು ಮತ್ತು ವೇಗದ ಪ್ರಗತಿಯನ್ನು ಹೊಂದಿವೆ. ಮತ್ತು ಇತರ ಅನುಕೂಲಗಳು, ಪೈಪ್ ನೆಟ್ವರ್ಕ್ ನವೀಕರಣ ಯೋಜನೆಗಳಿಗೆ ಇದು ತುಂಬಾ ಸೂಕ್ತವಾಗಿದೆ. ಪಿಇ ನೀರು ಸರಬರಾಜು ಪೈಪ್ ಉತ್ತಮ ನೈರ್ಮಲ್ಯ ಕಾರ್ಯಕ್ಷಮತೆಯನ್ನು ಹೊಂದಿದೆ, ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ಉತ್ಪಾದಿಸುವುದಿಲ್ಲ, ಪಿಇ ಕಚ್ಚಾ ವಸ್ತುಗಳು ವಿಷವನ್ನು ಉತ್ಪಾದಿಸುವುದಿಲ್ಲ ಮತ್ತು ಹೆವಿ ಮೆಟಲ್ ಸೇರ್ಪಡೆಗಳನ್ನು ಹೊಂದಿರುವುದಿಲ್ಲ, ಇದು ಆಮದು ಮಾಡಿದ ನೀರಿನ ದ್ವಿತೀಯ ಮಾಲಿನ್ಯವನ್ನು ತಪ್ಪಿಸುತ್ತದೆ ಮತ್ತು ರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿರುತ್ತದೆ. ನೀರಿನ ಗುಣಮಟ್ಟ; ಒಳಗಿನ ಗೋಡೆ ತುಲನಾತ್ಮಕವಾಗಿ ನಯವಾಗಿರುತ್ತದೆ, ಮತ್ತು ಘರ್ಷಣೆಯ ಗುಣಾಂಕವು ತುಲನಾತ್ಮಕವಾಗಿ ಕಡಿಮೆಯಾಗಿದೆ; ಅದೇ ಸಮಯದಲ್ಲಿ, ಪಿಇ ಪೈಪ್‌ಗಳ ನಮ್ಯತೆ, ಪ್ರಭಾವದ ಪ್ರತಿರೋಧ, ಬಲವಾದ ಆಘಾತ ಪ್ರತಿರೋಧ ಮತ್ತು ವಿರೂಪತೆಯ ಪ್ರತಿರೋಧವು ಬಲವಾದ ಸ್ಪರ್ಧಾತ್ಮಕತೆಯನ್ನು ಹೊಂದಿವೆ. ಸ್ಥಾಪಿಸಲು ಸುಲಭ, ಹೊಂದಿಕೊಳ್ಳುವ ಮತ್ತು ಸಾಗಿಸಲು ಸುಲಭ, ಇದು ಹಸಿರು ಮತ್ತು ಪರಿಸರ ಸ್ನೇಹಿ ಕಟ್ಟಡ ಸಾಮಗ್ರಿಯಾಗಿದೆ. ಮೇಲಿನ ಅನುಕೂಲಗಳು PE ನೀರು ಸರಬರಾಜು ಪೈಪ್ ಅನ್ನು ದೈನಂದಿನ ಜೀವನದಲ್ಲಿ ಟ್ಯಾಪ್ ವಾಟರ್ ಪೈಪ್‌ಗಳಿಗೆ ಸಾಮಾನ್ಯ ಕಟ್ಟಡ ಸಾಮಗ್ರಿಯನ್ನಾಗಿ ಮಾಡುತ್ತದೆ. ಎಂಜಿನಿಯರಿಂಗ್ ವಿದ್ಯುತ್ ಪ್ರಸರಣದ ವಿಷಯದಲ್ಲಿ, ಪಿಇ ಪೈಪ್‌ಗಳನ್ನು ಸಾಗಿಸಲು ಹೆಚ್ಚು ಅನುಕೂಲಕರವಾಗಿದೆ. ಪಿಇ ಕೊಳವೆಗಳು ಉಕ್ಕಿನ ಕೊಳವೆಗಳು, ಕಲಾಯಿ ಕೊಳವೆಗಳು ಮತ್ತು ಕಾಂಕ್ರೀಟ್ ಕೊಳವೆಗಳಿಗಿಂತ ಹೆಚ್ಚು ಹಗುರವಾಗಿರುತ್ತವೆ. ಪಿಇ ನೀರು ಸರಬರಾಜು ಕೊಳವೆಗಳನ್ನು ಅಳವಡಿಸಲು ಮತ್ತು ಸಾಗಿಸಲು ಸುಲಭವಾಗಿದೆ, ಇದು ಎಂಜಿನಿಯರಿಂಗ್ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಉಳಿಸುತ್ತದೆ. ಮಾನವಶಕ್ತಿ ಮತ್ತು ಉಪಕರಣಗಳು ಅನುಸ್ಥಾಪನೆಯ ವೆಚ್ಚ ಮತ್ತು ಯೋಜನೆಯ ನಷ್ಟವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ನಾವು ನಗರ ಕುಡಿಯುವ ನೀರಿನ ಮಾರ್ಗಗಳ ಸುಧಾರಣೆಗಾಗಿ ಕೆನಂಡಾಕ್ಕೆ ದೊಡ್ಡ ಪ್ರಮಾಣದ ಪಿಇ ಪೈಪ್‌ಗಳನ್ನು ಪೂರೈಸುತ್ತಿದ್ದೇವೆ ವುಕ್ಸಿ ಲಿಯಾನೌ ಪ್ಲಾಸ್ಟಿಕ್ ಇಂಡಸ್ಟ್ರಿ ಕಂ, ಲಿಮಿಟೆಡ್ ಈಟರ್‌ಪ್ರೈಸ್ ವಿಷನ್: ಉದ್ಯಮದ ಮಾನದಂಡವಾಗಿ, ಅತ್ಯಂತ ಸಂಭಾವ್ಯ ಪೈಪ್‌ಲೈನ್ ಕಂಪನಿಯಾಗಿ. ಎಟರ್‌ಪ್ರೈಸ್ ಮಿಷನ್: ಪ್ಲಂಬಿಂಗ್ ಮಾಡುವ ಎಲ್ಲರಿಗೂ ಸೇವೆ ಮಾಡಿ. ಕೆಲಸದ ಮೌಲ್ಯಗಳು: ಗ್ರಾಹಕರು ಯಾವಾಗಲೂ ನಮ್ಮ ಪಾಲುದಾರರಾಗಿರುತ್ತಾರೆ, ಉತ್ಪನ್ನಗಳು ಯಾವಾಗಲೂ ನಮ್ಮ ಮಕ್ಕಳಾಗಿರುತ್ತವೆ. ವಿಚಾರಣೆ ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿ ಬಗ್ಗೆ ವಿಚಾರಣೆಗಾಗಿ, ದಯವಿಟ್ಟು ನಮಗೆ ಬಿಡಿ ಮತ್ತು ನಾವು 24 ಗಂಟೆಗಳಲ್ಲಿ ಸಂಪರ್ಕದಲ್ಲಿರುತ್ತೇವೆ.
ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ವಿಭಾಗದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ವಿವಿಧ ಕಾಲೇಜುಗಳ ಯುಜಿ ವಿದ್ಯಾರ್ಥಿ ಪರಿಷತ್ ಸದಸ್ಯರಿಗಾಗಿ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಸೆ.20 ರಂದು ಆಯೋಜಿಸಲಾಯಿತು. ಕೋಸ್ಟಲ್ ವುಡ್ ನಟ ಶ್ರೀ ಪೃಥ್ವಿ ಅಂಬರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ ವಿ ಮಾಲಿನಿ ಅವರು ಭಾಗವಹಿಸಿ ಶುಭ ಹಾರೈಸಿದರು. ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲ ಡಾ. ಆರ್. ಶ್ರೀನಿವಾಸ ರಾವ್ ಕುಂಟೆ ಅಧ್ಯಕ್ಷತೆ ವಹಿಸಿದ್ದರು. ಎಂಬಿಎ ನಿರ್ದೇಶಕ ಡಾ. ವಿಶಾಲ್ ಸಮರ್ಥಾ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಪ್ರೊ. ಸುಷ್ಮಾ ವಿ ಪ್ರಸ್ತಾವನೆಗೈದರು. ಡಾ. ವಿಶಾಲ್ ಸಮರ್ಥ, ಡಾ. ಶರಣ್ ಕುಮಾರ್ ಶೆಟ್ಟಿ, ಪ್ರೊ. ರಮೇಶ್ ಕೆ ಜಿ, ಪ್ರೊ. ಸಮರ್ಥ್ ಶೆಣೈ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ 22 ಕಾಲೇಜುಗಳ ಒಟ್ಟು 221 ಯುಜಿ ವಿದ್ಯಾರ್ಥಿ ಪರಿಷತ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು. ಎಸ್ ವಿ ಪ್ರಸಾದ್ Send an email September 21, 2019 0 166 Less than a minute Facebook Twitter WhatsApp Telegram Share Facebook Twitter LinkedIn Tumblr Pinterest Reddit VKontakte Odnoklassniki Pocket Share via Email Print
ಬಾರ್ಲಿ ಶೇಖರಣೆ: ಹೊಸದಾಗಿ ಕೊಯ್ಲು ಮಾಡಿದ ಬಾರ್ಲಿಯು ಸುಪ್ತ ಅವಧಿ ಮತ್ತು ಕಡಿಮೆ ಮೊಳಕೆಯೊಡೆಯುವ ಶಕ್ತಿಯನ್ನು ಹೊಂದಿರುತ್ತದೆ. ಬಾರ್ಲಿ ಆಯ್ಕೆ: ಗಾಳಿ ಶಕ್ತಿ ಮತ್ತು ಜರಡಿಗಳಿಂದ ಅವಶೇಷಗಳನ್ನು ತೆಗೆದುಹಾಕಿ ಮತ್ತು ಧಾನ್ಯದ ಗಾತ್ರಕ್ಕೆ ಅನುಗುಣವಾಗಿ ವರ್ಗೀಕರಿಸಿ. ಗೋಧಿಯನ್ನು ನೆನೆಸಿ: ಗೋಧಿಯನ್ನು ನೆನೆಸಿದ ತೊಟ್ಟಿಯಲ್ಲಿ 2 ರಿಂದ 3 ದಿನಗಳವರೆಗೆ ನೀರಿನಿಂದ ನೆನೆಸಿ, ತೇಲುವ ಗೋಧಿಯನ್ನು ತೆಗೆಯಲು ಅದೇ ಸಮಯದಲ್ಲಿ ತೊಳೆಯಿರಿ, ಇದರಿಂದ ಬಾರ್ಲಿಯ ನೀರಿನ ಪ್ರಮಾಣ 42 ~ 48%. ಮೊಳಕೆಯೊಡೆಯುವಿಕೆ: ನೆನೆಸಿದ ನಂತರ, ಬಾರ್ಲಿಯು ತಾಪಮಾನ-ನಿಯಂತ್ರಿತ ಮತ್ತು ವಾತಾಯನ ಪರಿಸ್ಥಿತಿಗಳಲ್ಲಿ ಮೊಳಕೆಯೊಡೆಯುತ್ತದೆ ಮತ್ತು ವಿವಿಧ ಕರಗುವಿಕೆಗಳನ್ನು ರೂಪಿಸುತ್ತದೆ. ಮೊಳಕೆಯೊಡೆಯಲು ಸೂಕ್ತವಾದ ತಾಪಮಾನವು 13 ರಿಂದ 18 ° C, ಮೊಳಕೆಯೊಡೆಯುವಿಕೆಯ ಅವಧಿ 4 ರಿಂದ 6 ದಿನಗಳು, ಮತ್ತು ಮೂಲ ಮೊಗ್ಗು ಉದ್ದವಾಗುವುದು ಧಾನ್ಯದ ಉದ್ದಕ್ಕಿಂತ 1 ರಿಂದ 1.5 ಪಟ್ಟು. ಆರ್ದ್ರ ಮಾಲ್ಟ್ ಬೆಳೆಯುವುದನ್ನು ಗ್ರೀನ್ ಮಾಲ್ಟ್ ಎಂದು ಕರೆಯಲಾಗುತ್ತದೆ. ಕ್ರಾಫ್ಟ್ ಬ್ರೂವರಿ ಸಲಕರಣೆ ತಯಾರಕರು ಹುರಿಯುವುದು: ತೇವಾಂಶವನ್ನು ಕಡಿಮೆ ಮಾಡುವುದು, ದೀರ್ಘಕಾಲೀನ ಶೇಖರಣೆಗಾಗಿ ಹಸಿರು ಮಾಲ್ಟ್ನ ಬೆಳವಣಿಗೆ ಮತ್ತು ವಿಭಜನೆಯನ್ನು ನಿಲ್ಲಿಸುವುದು ಇದರ ಉದ್ದೇಶ; ಮಾಲ್ಟ್ ಬಿಯರ್ ಬಣ್ಣ, ಸುವಾಸನೆ ಮತ್ತು ರುಚಿಯನ್ನು ನೀಡುವ ವಸ್ತುವನ್ನು ರೂಪಿಸುವಂತೆ ಮಾಡಿ; ಮೂಲ ಮೊಗ್ಗುಗಳನ್ನು ತೆಗೆದುಹಾಕಲು ಸುಲಭ, ಮತ್ತು ಬೇಯಿಸಿದ ನಂತರ ಮಾಲ್ಟ್ ತೇವಾಂಶ 3 ರಿಂದ 5%. ಸಂಗ್ರಹಣೆ: ಬೇಯಿಸಿದ ನಂತರ ಮಾಲ್ಟ್, ಗೋಧಿ ಬೇರುಗಳನ್ನು ತೆಗೆದ ನಂತರ, ಆರಿಸುವುದು, ತಂಪಾಗಿಸುವುದು, ಶೇಖರಣೆಗಾಗಿ ಕಾಂಕ್ರೀಟ್ ಅಥವಾ ಲೋಹದ ಶೇಖರಣಾ ತೊಟ್ಟಿಯಲ್ಲಿ ಹಾಕಿ.
ದಿನಾಂಕ 29-07-2021 ರಂದು 1245 ಗಂಟೆಯಿಂದ 0110 ಗಂಟೆಯ ಅವಧಿಯಲ್ಲಿ ಬೀದರ ನಗರದ ದೇವಿ ಕಾಲೋನಿಯಲ್ಲಿ ನಿಲ್ಲಿಸಿದ ಫಿರ್ಯಾದಿ ರಾಜು ತಂದೆ ಶ್ರೀನಿವಾಸರಾವ ಸಾ: ಗುರುನಾನಕ ಕಾಲೋನಿ ಬೀದರ ರವರ ಇನ್ನೊವಾ ಕಾರಿನ ಡೊರಿನ ಗಾಜನ್ನು ಒಡೆದು ಕಾರಿನಲ್ಲಿಟ್ಟಿದ್ದ 1) 45 ಗ್ರಾಂ ತೂಕದ ಎರಡು ಬಂಗಾರದ ಬಳೆ ಅ.ಕಿ 1,80,000/- ರೂ., 2) 40 ಗ್ರಾಂ ತೂಕದ ಒಂದು ಬಂಗಾರದ ಕೊರಳಲ್ಲಿನ ಚೈನ ಅ.ಕಿ 1,60,000/- ರೂ., 3) 25 ಗ್ರಾಂ ತೂಕದ ಒಂದು ಬಂಗಾರದ ನೆಕ್ಲೆಸ್ ಅ.ಕಿ 1,00,000/- ರೂ., 4) 5 ಗ್ರಾಂ ತೂಕದ ಒಂದು ಬಂಗಾರದ ಸುತ್ತುಂಗುರ ಅ.ಕಿ 20,000/- ರೂ., 5) 70 ಗ್ರಾಂ ಬಂಗಾರದ ಕಡಗ ಅ.ಕಿ 2,80,000/- ರೂ., 6) 2 ಕಿ.ಗ್ರಾಂ ಬೆಳ್ಳಿಯ ಸಾಮಾನುಗಳು ಅ.ಕಿ 1,00,000/- ರೂ. ಹೀಗೆ ಒಟ್ಟು 18.5 ಗ್ರಾಂ ಬಂಗಾರದ ಆಭರಣ ಹಾಗೂ 2 ಕಿಲೊ ಗ್ರಾಂ ಬೆಳ್ಳಿಯ ಸಾಮಾನುಗಳು (ಎರಡು ತಟ್ಟೆಗಳು, ಎರಡು ಸಮಯಗಳು, ಎರಡು ಕುಂಕುಮ ಡಬ್ಬಿ, ಮೂರು ಗ್ಲಾಸ, ಎರಡು ಚಿಕ್ಕ ದೀಪ, ಒಂದು ಹೂವಿನ ಬುಟ್ಟಿ, ಒಂದು ಅತರದಾನ) ಎಲ್ಲಾ ಸೇರಿ ಅಂದಾಜು 8,40,000/- ರೂ. ಬೆಲೆವುಳ್ಳದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 84/2021, ಕಲಂ. 336 ಜೊತೆ 34 ಐಪಿಸಿ :- ದಿನಾಂಕ 29-07-2021 ರಂದು ಮಂಠಾಳ ಕ್ರಾಸ ನಾಟಕರ ಧಾಬಾ ಹತ್ತಿರ ಮಾನವ ಜೀವಕ್ಕೆ ಹಾಗೂ ದೈಹಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ರೀತಿಯಲ್ಲಿ ಬೈಯೋ ಡೀಸಲ್ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹಾಕುತ್ತಿದ್ದಾರೆಂದು ಕೀರಣ ಪಿ.ಎಸ.ಐ (ಕಾಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಮಂಠಾಳ ಕ್ರಾಸ್ ಹತ್ತಿರ ಇರುವ ನಾಟಕರ ಧಾಬಾದ ಹತ್ತಿರ ಹೋಗಿ ನೋಡಲು ಧಾಬಾದ ಹಿಂದುಗಡೆ ಒಂದು ಟ್ಯಾಂಕರ ಇದ್ದು, ಒಂದು ಅಪ್ಪಿ ಆಟೋ, ಒಂದು ಬುಲೇರೋ ವಾಹನಗಳು ಇದ್ದು ಅಲ್ಲಿ 5-6 ಜನರು ಟ್ಯಾಂಕರನಿಂದ ಬುಲೇರೋ ವಾಹನದಲ್ಲಿದ್ದ ಡಿಸೇಲ ತಗೆಯುವ ಮಷೀನ ಸಹಾಯದಿಂದ ಆಟೋದಲ್ಲಿರುವ ಕ್ಯಾನಗಳಲ್ಲಿ ಬೈಯೋ ಡಿಸೇಲ್ ಹಾಕುವದನ್ನು ನೋಡಿ ಖಚಿಸಿ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹೆಸರು ವಿಚಾರಿಸಲಾಗಿ 1) ಅಮೂಲ ತಂದೆ ಗೋಪಾಲ ನರಹರಿ ವಯ: 30 ವರ್ಷ, ಜಾತಿ: ರೆಡ್ಡಿ, ಸಾ: ಚಂಡಕಾಪೂರ, 2) ಅಕ್ರಮಶೇಕ ತಂದೆ ಜಾನಿಮಿಯ್ಯಾ ಮೋಹಿರಿಲ್ ವಯ: 45 ವರ್ಷ, ಜಾತಿ: ಮುಸ್ಲಿಂ, 3) ಮಹೇಬೂಬ ತಂದೆ ಅಜ್ಗರಮಿಯ್ಯಾ ಶೇಕ ವಯ: 41 ವರ್ಷ, ಜಾತಿ: ಮುಸ್ಲಿಂ, 4) ಮಹೇಮೂದ ತಂದೆ ಗಫೂರ ಪಟೇಲ ವಯ: 45 ವರ್ಷ, ಜಾತಿ: ಮುಸ್ಲಿಂ, 5) ಭದ್ರೋದ್ದಿನ ತಂದೆ ಅಬ್ಬಾಸ ಅಲಿ ಜಮಾದಾರ ವಯ: 43 ವರ್ಷ, ಜಾತಿ: ಮುಸ್ಲಿಂ 4 ಜನ ಸಾ: ಖಡಕವಾಡಿ ಮಂಠಾಳ ಅಂತಾ ತಿಳಿಸಿದರು ನಂತರ ಅಮೂಲ ಇತನಿಗೆ ಟ್ಯಾಂಕರ ಮಾಲಿಕರು ಯಾರು ಮತ್ತು ಇದರಲ್ಲಿಗ ಎಷ್ಟು ಡಿಸೇಲ ಇರುತ್ತದೆ ಮತ್ತು ಬೈಯೋ ಡಿಸೇಲಿಗೆ ಸಂಬಂಧಿಸಿದ ದಾಖಲಾತಿಗಳು ಹಾಜರುಪಡಿಸುವಂತೆ ಸೂಚಿಸಿದಾಗ ಅಮೂಲ ಇತನು ತಿಳಿಸಿದ್ದೆನೆಂದರೆ ಬೈಯೋ ಡಿಸೇಲ ಟ್ಯಾಂಕರದ ಮಾಲಿಕರು ಭೀಮಾಶಂಕರ ಲೊಡ್ಡೆ ಸಾ: ಮಂಠಾಳ ರವರು ಇರುತ್ತಾರೆ ಮತ್ತು ಟ್ಯಾಂಕರನಲ್ಲಿ ಅಂದಾಜು 5000-6000 ಲೀಟರ ಮಧ್ಯದಲ್ಲಿ ಇರಬಹುದು ಹಾಗೂ ಬೈಯೋ ಡಿಸೇಲ ಸಂಬಂಧಪಟ್ಟ ದಾಖಲಾತಿಗಳು ಭೀಮಾಶಂಕರ ರವರ ಹತ್ತಿರ ಇರುತ್ತವೆ ಅಂತಾ ತಿಳಿಸಿದರು, ನಂತರ ಬೈಯೋ ಡಿಸೇಲ್ ಇದ್ದ ಟ್ಯಾಂಕರ್ ನಂ. ಎಮ್.ಹೆಚ್-46 ಎಫ್-2975 ಅದರಲ್ಲಿ 5500 ಲೀಟರ ಬೈಯೋ ಡಿಸೇಲ್ ಅ.ಕಿ 3,68,500/- ರೂ ಹಾಗೂ ಲಾರಿ ಅ.ಕಿ 12,00,000/- ರೂ ಮತ್ತು ಬುಲೇರೋ ವಾಹನದ ನಂ. ಕೆಎ-33/9906 ನೇದನ್ನು ಪರಿಶೀಲಸಿ ನೋಡಲಾಗಿ ಒಂದು ಡಿಸೇಲ ತೆಗೆಯುವ ಮಷೀನ ಮತ್ತು ನಾಲ್ಕು ಖಾಲಿ ಕ್ಯಾನಗಳು ಇದ್ದವು, ಸದರಿ ಬುಲೇರೊ ವಾಹನದ ಅ.ಕಿ 3,00,000/- ರೂ ಮತ್ತು ಡಿಸೇಲ್ ತಗೆಯುವ ಮಸೀನಿನ ಅ.ಕಿ 40,000/- ರೂ. ಹಾಗೂ ಅಪ್ಪಿ ಆಟೋವನ್ನು ಪರೀಶಿಲನೆ ಮಾಡಿ ನೋಡಲಾಗಿ ಆಟೋದ ನಂ. ಕೆಎ-38/9572 ಅ.ಕಿ 1,00,000/- ರೂ ಮತ್ತು ಅದರಲ್ಲಿ ಒಟ್ಟು 12 ಕ್ಯಾನಗಳು ಇದ್ದು ಅ.ಕಿ 23,450/- ರೂ. ಉಳಿದ ಐದು ಕ್ಯಾನಗಳು ಮತ್ತು ಬುಲೆರೋ ವಾಹನದಲ್ಲಿ 4 ಖಾಲಿ ಕ್ಯಾನಗಳ ಅ.ಕಿ 900/- ರೂ. ಇರುತ್ತದೆ, ಕಾರಣ ಆರೋಪಿತರು ಬೈಯೋ ಡಿಸೇಲನ್ನು ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಯಾವುದೇ ಸುರಕ್ಷತೆ ಕ್ರಮಕೈಗೊಳ್ಳದೇ ಮಾನವ ಜೀವಕ್ಕೆ ಹಾಗೂ ದೈಹಿಕ ಸುರಕ್ಷತೆಗೆ ಅಪಾಯ ಮಾಡುವ ರಿತಿಯಲ್ಲಿ ಬೈಯೋ ಡಿಸೇಲ ಹಾಕುತ್ತಿರುವುದರಿಂದ ಸದರಿ ಎಲ್ಲಾ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 135/2021, ಕಲಂ. 498(ಎ), 323, 324, 504, 506 ಐಪಿಸಿ :- ಫಿರ್ಯಾದಿ ಅಶ್ವಿನಿ ಗಂಡ ಸಂತೋಷ ಜಮದಾರ ವಯ: 20 ವರ್ಷ, ಜಾತಿ: ಕೊಳಿ, ಸಾ: ವಳಂಡಿ, ಸದ್ಯ: ಬಸವನಗರ ಭಾಲ್ಕಿ ರವರಿಗೆ 2 ವರ್ಷದ ಹಿಂದೆ ಸಚಿನ ತಂದೆ ಸಂತೋಷ ಜಮದಾರ ಸಾ: ವಳಂಡಿ, ತಾ: ಉದಗೀರ ಇವನಿಗೆ ಕೊಟ್ಟು ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆ ಆದ ಮೆಲೆ ಒಂದು ವರ್ಷ ಚೆನ್ನಾಗಿದ್ದು, ಸದ್ಯ 10 ತಿಂಗಳ ಒಬ್ಬ ಗಂಡು ಮಗನಿರುತ್ತಾನೆ, ಗಂಡ ಆಗಾಗ ಫಿರ್ಯಾದಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕಿರುಕುಳ ಕೊಟ್ಟು ಕೈಯಿಂದ ಹೊಡೆ ಬಡೆ ಮಾಡುತ್ತಿರುತ್ತಾನೆ, ಹಾಗೆಯೇ ನೀನು ಚೆನ್ನಾಗಿಲ್ಲಾ, ಅಡಿಗೆ ಮಾಡಲು ಬರುವುದಿಲ್ಲ ಅಂತಾ ತವರು ಮನೆಗೆ ಕಳುಹಿಸಿ ಕೊಟ್ಟಿರುತ್ತಾನೆ. ಈಗ ಫಿರ್ಯಾದಿಯು ಒಂದು ತಿಂಗಳಿಂದ ತನ್ನ ತವರು ಮನೆ ಬಸವನಗರ ಕಲವಾಡಿಯಲ್ಲಿ ಬಂದು ವಾಸವಾಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 16-07-2021 ರಂದು ಫಿರ್ಯಾದಿಯು ಬಸವನಗರ ಮನೆಯಲ್ಲಿರುವಾಗ ಗಂಡ ಸಚಿನ ಇತನು ತವರು ಮನೆಗೆ ಬಂದು ಜಗಳ ತೆಗೆದು ಬೈಯುತ್ತಿರುವಾಗ ಫಿರ್ಯಾದಿಯ ತಂದೆಯವರು ಎಕೆ? ಬೈಯುತ್ತಿದಿ ಅಂತಾ ಕೇಳಲು ನೀನು ಏನು ಕೇಳತ್ತಿ ಅಂತಾ ಅವಾಚ್ಯವಾಗಿ ಬೈದು ಬಡಿಗೆಯಿಂದ ತಂದೆಗೆ ಎಡಗೈ ಮೇಲೆ ಹೋಡೆದು ಗಾಯ ಮಾಡಿದಾಗ ಫಿರ್ಯಾದಿ ಹಾಗೂ ಫಿರ್ಯಾದಿಯ ತಾಯಿ ಶಕುಂತಲಾ ಜಗಳ ನೋಡಿ ಬಿಡಿಸಿಕೊಂಡಿದ್ದು ಇರುತ್ತದೆ, ನಂತರ ತಂದೆಯು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು ನಂತರ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ್ದು ಇರುತ್ತದೆ, ನಂತರ ದಿನಾಂಕ 29-07-2021 ರಂದು ಗಂಡ ಬಸವನಗರ ಕಲವಾಡಿಗೆ ಬಂದು ನಿಮ್ಮಪ್ಪನಿಗೆ ಹೊಡೆದಿರುತ್ತೇನೆ ಇಂದು ನಿನಗೆ ಕೊಂದು ಬಿಡುತ್ತೇನೆ ಅಂತ ಕೂದಲು ಹಿಡಿದು ಕೈಯಿಂದ ಹೊಡೆಯುತ್ತಿರುವಾಗ ತಂದೆ ಹಾಗೂ ಅಣ್ಣ ಹಾಗೂ ಮನೆ ಪಕ್ಕದ ಮನೆಯವರು ಹಾಗೂ ಅಣ್ಣನ ಸ್ನೇಹಿತರು ಮತ್ತು ನಿತೇಶ ತಂದೆ ಸೂರ್ಯಕಾಂತ ಕಾಟೆ ಸಾ: ಹಳೇ ಭಾಲ್ಕಿ ರವರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆ, ಗಂಡ ಸಚೀನ ಇವನು ಮನೆಯಿಂದ ಹೋಗುವಾಗ ನಿನ್ನನ್ನು ಕೊಲೆ ಮಾಡದೇ ಬಿದುವುದಿಲ್ಲಾ ಅಂತ ಜೀವ ಬೇದರಿಕೆ ಹಾಕಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧಾರವಾಡ (ಅ.3) : ಸರಕಾರ ಬಡವರಿಗೆಂದು ಪಡಿತರ ಚೀಟಿ ನೀಡಿ ಬಡತನ ರೇಖೆಗಿಂತ ಕಡಿಮೆ‌ ಇರೋರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದಾರೆ. ಬಿಪಿಎಲ್‌ ಕಾರ್ಡ್ ಮೂಲಕ ರೇಷನ್ ನೀಡುತ್ತಿದ್ದಾರೆ. ಬಡವರಿಗಾಗಿ ಇರುವ ಬಿಪಿಎಲ್ ಕಾರ್ಡ್‌ಗಳು ಸರ್ಕಾರಿ ನೌಕರರು ಕೂಡ ಹೊಂದಿರುವುದು ಪತ್ತೆಯಾಗಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಸರಕಾರಿ ನೌಕರರು ಸರಕಾರದಿಂದ ವೇತನ ಪಡೆಯುತ್ತಿದ್ದರೂ, ತಾವು ಬಡವರು ಎಂದು ಪಡಿತರ ಚೀಟಿಯನ್ನ ಅಂದ್ರೆ ಬಿಪಿಎಲ್‌ ಕಾರ್ಡ್‌ನ್ನು ಬಳಕೆ ಮಾಡಿಕೊಂಡು ಸರಕಾರಕ್ಕೆ ಮೋಸ ಮಾಡಿ ಕಳೆದ ಹಲವು ವರ್ಷಗಳಿಂದ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳುತ್ತಿದ್ದಾರೆ. ಇತ್ತ ಸರಕಾರಕ್ಕೆ ಮತ್ತು ತಾವು ಮಾಡುವ ಇಲಾಖೆಗೆ ಕೆಟ್ಡ ಹೇಸರು ತರುವ ಕೆಲಸವನ್ನ ಮಾಡಿದ್ದಾರೆ. ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ಬಡವರಿಗೆ ದೀಪಾವಳಿ, ದಸರಾ ಕೊಡುಗೆ ನೀಡಿದ ಮೋದಿ ಸರ್ಕಾರ..! ಧಾರವಾಡ(Dharwad) ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸರಕಾರಿ ನೌಕರ(Govt employee)ರು ಆಗಿ ಸೇವೆ ಸಲ್ಲಿಸುತ್ತಿದ್ದರೂ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಧಾರವಾಡ ಆಹಾರ ಇಲಾಖೆಯ ಜಿಂಟಿ‌ ನಿರ್ದೆಶಕರು ವಿನೋದ್ ಕುಮಾರ್ ಅವರು ಎಚ್‌ಆರ್‌ಎಂಎಸ್ ಮುಖಾಂತರ ಧಾರವಾಡದಲ್ಲಿ 339 ಜನ ನೌಕರರನ್ನ ಪತ್ತೆ ಹಚ್ಚಿ ಬರೋಬ್ಬರಿ 36,73,774 ರೂಪಾಯಿಯಷ್ಟು ದಂಡ ವಸೂಲಿ ಮಾಡಿದ್ದಾರೆ. ಅವರ ಪಡಿತರ ಚೀಟಿಯನ್ನ‌ ರದ್ದು ಗೊಳಿಸಿ ಅವರಿಗೆ ಖಡಕ್‌ ಎಚ್ಚರಿಕೆಯನ್ನ ನೀಡಿದ್ದಾರೆ. ಸರಕಾರಿ ವೇತನ ಪಡೆಯುತ್ತಿರುವ ನೌಕರರನ್ನ ಇಲಾಖೆ ಪತ್ತೆ‌ಹಚ್ಚುತ್ತಿದ್ದಾರೆ. ಅಂಥವರ ಬಿಪಿಎಲ್ ಕಾರ್ಡ್ ರದ್ದು ಪಡಿಸಿ ದಂಡ ವಸೂಲಿ ಮಾಡಿದ್ದಾರೆ. ಆದರೂ ಅವರಿಗೆ ಯಾವ ಭಯವೂ ಇಲ್ಲದಂತಾಗಿದೆ. ಸರಕಾರಿ ಕೆಲಸದಲ್ಲಿದ್ದು ಬಡವರಿಗೆ ಸೇರಬೇಕಿದ್ದ ಪಡಿತರವನ್ನು ಪಡೆದು ವಂಚನೆ ಮಾಡಿದ್ದಾರೆ. ಆದರೆ ಕೇವಲ ದಂಡ‌ ವಸೂಲಿ ಮಾಡಿ ಬಿಟ್ರೆ ಆಗಲ್ಲ ಅಂತವರ ಮೆಲೆ‌ ಕಾನೂನು ಕ್ರಮ‌ ಆಗಬೇಕು ಅಂತ ಸ್ಥಳಿಯರು ಒತ್ತಾಯ ಮಾಡುತ್ತಿದ್ದಾರೆ..ಇಂತಹ ಪ್ರಕರಣ ಬಂದಾಗ ಕೇವಲ ದಂಡ‌ ವಸೂಲಿ ಮಾಡಿ‌ ಕೈ ಕಟ್ಟಿ ಕುಳಿತಿದೆ ಇಲಾಖೆ ಆದರೆ‌ ಇಂತವರ ಮೆಲೆ ಸರಕಾರ ಕೂಡಲೆ‌ ಕ್ರಮವನ್ನ ಜರುಗಿಸಬೇಕು. ಇಲ್ಲದಿದ್ರೆ ಇಂತ ಅಧಿಕಾರಿಗಳಿಗೆ ಭಯ ಇಲ್ಲದಂತಾಗುತ್ತದೆ ಎಂದು ಜನರು ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಸರ್ಕಾರಿ ನೌಕರರು, ಶ್ರೀಮಂತರ ಬಳಿ ಬಿಪಿಎಲ್ ಕಾರ್ಡ್ ಇರುವ ಸಮಸ್ಯೆ ಒಂದು ಕಡೆಯಾದರೆ, ನಿಜವಾಗಿಯೂ ಬಡತನದಲ್ಲಿ ಬೇಯುತ್ತಿರುವ ಜನರಿಗೆ ರೇಷನ್ ಸಿಗುತ್ತಿಲ್ಲ. ಪ್ರತಿ ತಿಂಗಳು ಪಡಿತರ ವಿತರಿಸುತ್ತಿಲ್ಲ. ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಬಡವರಿಗೆ ತಲುಪಬೇಕಾದ ಪಡಿತರ ಉಳ್ಳವರ ಪಾಲಾಗುತ್ತಿದೆ. ಬಡವರಿಗೆ ಸಿಗಬೇಕಾದ ಪಡಿತರ ದಾನ್ಯಗಳನ್ನ ನೇರವಾಗಿ ಅವರಿಗೆ ಸಿಗುವಂತೆ‌ ಇನ್ನಷ್ಟು ಕಠಿಣ ಕ್ರಮ ಆಗಬೇಕು. ಆಹಾರ ಇಲಾಖೆಯ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರಿಗೆ ಖಡಕ್ ಎಚ್ಚರಿಕೆ ನೀಡಬೇಕು. ಆಗ ಮಾತ್ರ ಇಂತಹ ಪ್ರಕರಣಗಳು ಕಡಿಮೆ‌ ಆಗುತ್ತವೆ. ವೈರಲ್‌ ವಿಡಿಯೋ.. ಪಡಿತರ ಗೋಧಿ ಪಡೆಯಲು ಮರ್ಸಿಡೀಸ್‌ನಲ್ಲಿ ಬಂದ 'ಬಡವ' ! ಇನ್ನು ಅಧಿಕಾರಿಗಳು ಎಚ್‌ಆರ್‌ಎಂಎಸ್, ಮುಖಾಂತರ‌ ಈಗಾಗಲೇ ಒಂದು ಹಂತದ ಕಾರ್ಯಾಚರಣೆ ನಡೆಸಿ ನಕಲಿ ಬಿಪಿಎಲ್ ಕಾರ್ಡ ಬಳಕೆದಾರರಿಗೆ ಶಾಕ್ ನೀಡಿದೆ. ನಿಜಕ್ಕೂ ಆಹಾರ ಇಲಾಖೆ ಅಧಿಕಾರಿಗಳು ನಕಲಿ ಬಿಪಿಎಲ್ ಕಾರ್ಡ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ..ಇನ್ನು ಅಂಥವರ ಮೇಲೆ ಕಾನೂನು ಕ್ರಮ ಆದ್ರೆ‌ ಮಾತ್ರ ಇಂತಹ ಪ್ರಕರಣಗಳು ಇಳಿಕೆಯಾಗಬಹುದು.
Chikkaballapur : ಪರಿಸರ ದಿನದ ಅಂಗವಾಗಿ (World Environment Day) ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು (Kannada Sahitya Parishat – KaSaPa) ವತಿಯಿಂದ ಚಿಕ್ಕಬಳ್ಳಾಪುರ ನಗರದ ನಂದಿ ರಂಗಮಂದಿರದ ಕಸಾಪ ಕಚೇರಿಯಲ್ಲಿ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪರಿಸರ ಕುರಿತ ನಾಟಕವನ್ನು ಇನಮಿಂಚೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ವಿಶ್ವಸಂಸ್ಥೆ (United Nations) ಯ ಮಾನದಂಡಗಳ ಪ್ರಕಾರ ಶೇ 33ರಷ್ಟು ಅರಣ್ಯ ಪ್ರದೇಶ ಇರಬೇಕು. ಪುಟ್ಟ ದೇಶವಾದ ಭೂತಾನ್‍ (Bhutan) ನಲ್ಲಿ ಶೇ 71ರಷ್ಟು ಅರಣ್ಯ ಇದೆ ಎಂದು ಹೇಳಿದರು. ಕವಿಗೋಷ್ಠಿಯಲ್ಲಿ ಪಾ.ಮು.ಚಲಪತಿಗೌಡ, ವಿ.ಮಂಜುನಾಥ್, ಪಿ.ಎನ್.ಶಾಂತಮ್ಮ, ಪ್ರೇಮಲೀಲಾ ವೆಂಕಟೇಶ್, ಲತಾ ರಾಮಮೋಹನ್, ಗೊಳ್ಳುಚಿನ್ನಪ್ಪನಹಳ್ಳಿ ವೆಂಕಟೇಶ್, ಶೋಭಾ ಶ್ರೀನಿವಾಸ್, ಸಿದ್ದೇಶ್‍ ಬಂಡಿಮನಿ, ಸರಸಮ್ಮ, ಮ.ಗ.ಹೆಗಡೆ, ಇಬ್ರತುನ್ನೀಸ, ಎಸ್.ಗಾಯತ್ರಿ, ಎ.ಆರ್.ಶಶಿಕಲಾ, ರಾಜಮ್ಮ, ಭೂಮಿಕಾ, ಪಟೇಲ್ ನಾರಾಯಣಸ್ವಾಮಿ ಮತ್ತೀತರರು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಸುಶೀಲಾ ಮಂಜುನಾಥ್ ಮತ್ತು ಹಾಲಪ್ಪ ಕಾರ್ಯನಿರ್ವಹಿಸಿದರು. ವಿ.ಮಂಜುನಾಥ್ ರವರಿಗೆ ಪ್ರಥಮ ಬಹುಮಾನ, ಶಶಿಕಲಾ ರವರಿಗೆ ದ್ವಿತೀಯ ಬಹುಮಾನ , ಚಲಪತಿಗೌಡ ರವರಿಗೆ ತೃತೀಯ ಬಹುಮಾನ ದೊರೆಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ, ವೈ.ಎಲ್.ಹನುಮಂತ ರಾವ್, ಚನ್ನಮಲ್ಲಿಕಾರ್ಜುನ, ನಾಗಭೂಷಣರೆಡ್ಡಿ, ಮುನಿನಾರಾಯ ಣಪ್ಪ, ಡಿ.ಎಂ.ಶ್ರೀರಾಮ, ವಿ.ಎನ್.ಶಾಂತಮ್ಮ, ರವಿಕುಮಾರ್, ನಳಿನಾಕ್ಷಿ, ಜಯಭಾರತಿ ಉಪಸ್ಥಿತರಿದ್ದರು .
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ ರಾಶಿ.. ಇಂದಿನ ದಿನ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ಸಮಸ್ಯೆ, ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ನೆಮ್ಮದಿ ಇಲ್ಲದ ಜೀವನ, ಶತ್ರು ನಾಶ, ಸ್ತ್ರೀ ಸೌಖ್ಯ, ಸುಖ ಭೋಜನ, ಪರರ ಧನ ಪ್ರಾಪ್ತಿ, ಕುಟುಂಬದಲ್ಲಿ ನೋವು, ಮಿಶ್ರ ಫಲ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ ರಾಶಿ.. ಇಂದಿನ ದಿನ ಬಂಧುಗಳ ಆಗಮನ, ಆತ್ಮೀಯ ಸ್ನೇಹಿತರ ಭೇಟಿ, ಯತ್ನ ಕಾರ್ಯದಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಆತಂಕ-ಗೊಂದಲ, ಮನಸ್ಸಿನಲ್ಲಿ ಗೊಂದಲ, ಕುಟುಂಬಸ್ಥರಿಂದ ಸಲಹೆ, ಹಳೇ ಸಾಲ ತೀರಿಸುವ ಪರಿಸ್ಥಿತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ ರಾಶಿ.. ಇಂದಿನ ದಿನ ಮಿತ್ರರೊಂದಿಗೆ ವೈಮನಸ್ಸು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣ ಸಂಪಾದನೆಗೆ ಯೋಜನೆ, ಜೀವನದಲ್ಲಿ ಅಭಿವೃದ್ಧಿಯಾಗಿಲ್ಲ ಅನ್ನೋ ಚಿಂತೆ, ನಾನಾ ವಿಚಾರಗಳಲ್ಲಿ ಆಸಕ್ತಿ, ನಂಬಿಕಸ್ಥರ ಕುತಂತ್ರಕ್ಕೆ ಒಳಗಾಗುವ ಸಾಧ್ಯತೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಕೆಲಸಗಳಲ್ಲಿ ತಾಳ್ಮೆ ಅಗತ್ಯ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ‌ ರಾಶಿ.. ಇಂದಿನ ದಿನ ಮಾಡುವ ಕೆಲಸದಲ್ಲಿ ಮುನ್ನಡೆ, ನೀಚ ಜನರ ಸಹವಾಸದಿಂದ ತೊಂದರೆ, ಹಿತ ಶತ್ರುಗಳಿಂದ ಕುತಂತ್ರ, ಬೆಲೆ ಬಾಳುವ ವಸ್ತುಗಳಿಗೆ ವೆಚ್ಚ, ದಿನಸಿ ವ್ಯಾಪಾರಿಗಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಈ ವಾರ ಮಿಶ್ರ ಫಲ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ ರಾಶಿ.. ಇಂದಿನ ದಿನ ಆತ್ಮೀಯರಲ್ಲಿ ಮನಃಸ್ತಾಪ, ಚಂಚಲ ಮನಸ್ಸು, ಆರೋಗ್ಯ ವ್ಯತ್ಯಾಸ ಸಾಧ್ಯತೆ, ಹಣಕಾಸು ಸಮಸ್ಯೆ ಉಲ್ಬಣ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ವಿಪರೀತ ವ್ಯಸನ, ಕೆಲಸ ಕಾರ್ಯದಲ್ಲಿ ನಿಧಾನ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ ರಾಶಿ.. ಇಂದಿನ ದಿನ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾಟ-ಮಂತ್ರ ತಂತ್ರದ ಭೀತಿ, ಮಾನಸಿಕ ಗೊಂದಲ, ಹಣಕಾಸು ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಆತ್ಮೀಯರಿಂದ ಸಹಾಯ, ಶತ್ರುಗಳಿಂದ ತೊಂದರೆ, ಕೃಷಿ ಚಟುವಟಿಕೆಗಳಿಗೆ ಅನುಕೂಲ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ ರಾಶಿ.. ಇಂದಿನ ದಿನ ಉದ್ಯೋಗ ಸ್ಥಳದಲ್ಲಿ ಪ್ರಶಂಸೆ, ಆತ್ಮೀಯರ ನಡವಳಿಕೆಯಿಂದ ಬೇಸರ, ಸಂಗಾತಿ ಜೊತೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ಒತ್ತಡ, ಕೆಲಸಗಳಲ್ಲಿ ಅಧಿಕ ಒತ್ತಡ, ನೀವಾಡುವ ಮಾತುಗಳಿಂದ ಕಲಹ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ ರಾಶಿ.. ಇಂದಿನ ದಿನ ತೀರ್ಥಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ, ಮನೆಯಲ್ಲಿ ಅಶಾಂತಿ ವಾತಾವರಣ, ಕೋರ್ಟ್ ಕೇಸ್‍ಗಳಲ್ಲಿ ಜಯ, ಹಿರಿಯರಿಗೆ ಗೌರವ ನೀಡಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಮಾತಿನ ಚಕಮಕಿ, ಸ್ತ್ರೀಯರಿಗೆ ಅನುಕೂಲವಾದ ವಾರ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನ ರಾಶಿ.. ಇಂದಿನ ದಿನ ದುಬಾರಿ ವಸ್ತುಗಳ ಕಳವು, ತಾಯಿಯ ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳಿಗೆ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮೃಷ್ಟಾನ್ನ ಭೋಜನ ಪ್ರಾಪ್ತಿ, ಉತ್ತಮ ಬುದ್ಧಿಶಕ್ತಿ, ಈ ವಾರ ಮಿಶ್ರ ಫಲ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ ರಾಶಿ.. ಇಂದಿನ ದಿನ ಆತ್ಮೀಯರೇ ಮೋಸ ಮಾಡುವರು, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಅವಿವಾಹಿತರಿಗೆ ವಿವಾಹ ಯೋಗ, ವಿರೋಧಿಗಳಿಂದ ಸಮಸ್ಯೆ, ಚೋರ ಭಯ, ಅಗ್ನಿ ಭೀತಿ, ಆರೋಗ್ಯದ ಬಗ್ಗೆ ಎಚ್ಚರ, ಶೀತ ಸಂಬಂಧಿತ ರೋಗ, ಚಿನ್ನಾಭರಣ ಯೋಗ ಪ್ರಾಪ್ತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ ರಾಶಿ.. ಇಂದಿನ ದಿನ ಉದ್ಯೋಗದಲ್ಲಿ ಆತಂಕ, ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯದಲ್ಲಿ ಅಲ್ಪ ಜಯ, ಸ್ತ್ರೀಯರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ, ತೀರ್ಥಯಾತ್ರೆ ದರ್ಶನಕ್ಕೆ ಚಿಂತನೆ, ಸೈಟ್ ವಾಹನ ಖರೀದಿ ಯೋಗ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು ರಾಶಿ.. ಇಂದಿನ ದಿನ ಹಣಕಾಸು ಪರಿಸ್ಥಿತಿ ಚೇತರಿಕೆ, ಮನಸ್ಸಿನಲ್ಲಿ ನಾನಾ ಆಲೋಚನೆ, ಆತಂಕದ ವಾತಾವರಣ, ವ್ಯವಹಾರಗಳಲ್ಲಿ ಅಲ್ಪ ಲಾಭ, ಮನೆಗೆ ಹಿರಿಯರ ಆಗಮನದ ನಿರೀಕ್ಷೆ, ಅಧಿಕವಾದ ಆದಾಯ, ಖರ್ಚಿನ ಪ್ರಮಾಣದ ಹೆಚ್ಚಾಗುವ ಸಾಧ್ಯತೆ, ಪ್ರವಾಸಕ್ಕೆ ತೆರಳಲು ಯೋಜನೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 209 Post navigation ಜ಼ೀ ವಾಹಿನಿಯಲ್ಲಿ ಪ್ರಸಾರವಾದ ದಿಯಾ ಸಿನಿಮಾ ಪಡೆದ ರೇಟಿಂಗ್ ಎಷ್ಟು ಗೊತ್ತಾ? ಡಿಗ್ರಿಯಲ್ಲಿ ಎರಡು ಸಬ್ಜೆಕ್ಟ್ ಬಾಕಿ.. ಬೆಂಗಳೂರಿನಲ್ಲಿ ಐಶಾರಾಮಿ ಮನೆ.. ಮಠ ಕೊಟ್ಟ ಹಣಕ್ಕೆ ಇನ್ನೂ ಲೆಕ್ಕ ಕೊಟ್ಟಿಲ್ಲ.. ತನಿಖೆ ನಡೆಸಿ ಎಳೆ ಎಳೆಯಾಗಿ ಬಿಚ್ಚಿಟ್ಟ ವಿಜಯವಾಣಿ ಪತ್ರಿಕೆ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
Sidlaghatta : ತಮಿಳುನಾಡಿನ (Tamil Nadu) ಗುಡಿಯಾತ್ತಂ ಜಿಲ್ಲೆಯ ಯುವರಾಜ್(35)ನನ್ನು ಅಪರಿಚಿತ ವ್ಯಕ್ತಿಗಳು ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಶಿಡ್ಲಘಟ್ಟ ನಗರದಲ್ಲಿ ಶನಿವಾರ ನಡೆದಿದ್ದು ಗಂಭೀರವಾಗಿ ಗಾಯಗೊಂಡಿರುವ ಯುವರಾಜ್ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಮಚ್ಚಿನೇಟಿನಿಂದ ಕತ್ತು ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವರಾಜ್‌ಗೆ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ (NIMHANS, Bengaluru) ಗೆ ಕಳುಹಿಸಿಕೊಡಲಾಗಿದೆ. ತಮಿಳುನಾಡಿನ ಗುಡಿಯಾತ್ತಂ ಜಿಲ್ಲೆಯ ಯುವರಾಜ್ ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮ ಪಂಚಾಯಿತಿಯ ಡಬರಗಾನಹಳ್ಳಿಯ ನಳಿನ ಎನ್ನುವವರನ್ನು ಕಳೆದ ಡಿಸೆಂಬರ್ 12 ರಂದು ಮದುವೆಯಾಗಿದ್ದು, ಆಂದ್ರದ ಬೋಯಿಕೊಂಡದ ಗಂಗಮ್ಮ ದೇವಾಲಯಕ್ಕೆ (Boyakonda Gangamma Temple) ಭಾನುವಾರ ಹೋಗಲು ಯುವರಾಜ್ ಹಾಗೂ ನಳಿನ ಶನಿವಾರ ಡಬರಗಾನಹಳ್ಳಿಗೆ ಬಂದಿದ್ದಾರೆ. ಕೆಲಸದ ನಿಮಿತ್ತ ಯುವರಾಜ್, ನಳಿನ ಹಾಗೂ ನಳಿನಾಳ ತಾತ ಮೂವರು ಒಂದೇ ಬೈಕ್‌ನಲ್ಲಿ ಶಿಡ್ಲಘಟ್ಟಕ್ಕೆ ಬಂದಿದ್ದು ಶಿಡ್ಲಘಟ್ಟದ ರಾಘವೇಂದ್ರ ಮಠದ ಹಿಂಭಾಗದ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವರಾಜ್ ಮೇಲೆ ಅಪರಿಚಿತರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ರಸ್ತೆಯು ಹಳ್ಳ ಕೊಳ್ಳಗಳಿಂದ ಕೂಡಿದ್ದು ಬೈಕ್‌ನ್ನು ನಿಧಾನವಾಗಿ ಚಲಿಸುತ್ತಿದ್ದಾಗ ಆಕ್ರಮಣ ನಡೆದಿದೆ. ಮಚ್ಚಿನಿಂದ ಏಟು ಬೀಳುತ್ತಿದ್ದಂತೆ ತಲೆ ಕೆಳಗಿನ ಕತ್ತು ಭಾಗ ಸೀಳಿದ್ದು ಯುವರಾಜ್ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ. ಬೈಕ್‌ನಲ್ಲಿದ್ದ ನಳಿನ ಹಾಗೂ ಆಕೆಯ ತಾತ ಕೆಳಗೆ ಬಿದ್ದಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಕತ್ತಿನ ಭಾಗ ಸಾಕಷ್ಟು ತುಂಡಾಗಿದ್ದರಿಂದ ಸ್ಥಳೀಯರು ಆತನನ್ನು ಅಸ್ಪತ್ರೆಗೆ ಕರೆದೊಯ್ಯಲು ಸಹ ಹಿಂದೇಟು ಹಾಕಿದ್ದಾರೆ. ನಗರಠಾಣೆಯ ಪೊಲೀಸರು (Sidlaghatta Town Police) ಸ್ಥಳಕ್ಕೆ ಬಂದಿದ್ದು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಘಟನೆ ಕುರಿತಂತೆ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ತಮನ್ನಾ.. ಕನ್ನಡದಲ್ಲಿ ಕಾಣಿಸಿಕೊಂಡಿರೋದು ಒಂದೇ ಸಿನಿಮಾದಲ್ಲಿ. ಜಾಗ್ವಾರ್ ಚಿತ್ರದಲ್ಲಿ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿ ಹೋದ ತಮನ್ನಾ, ಕನ್ನಡಿಗರಿಗೆ ಹತ್ತಿರವಾಗಿದ್ದು ಪುನೀತ್ ರಾಜ್‍ಕುಮಾರ್ ಜೊತೆ ಕಾಣಿಸಿಕೊಂಡ ಜಾಹೀರಾತಿನ ಮೂಲಕ. ಅದಾದ ಮೇಲೆ ಕನ್ನಡದಲ್ಲಿಯೂ ನಟಿಸುವ ಆಸೆ ವ್ಯಕ್ತಪಡಿಸಿದ್ದ ಮಿಲ್ಕಿಬ್ಯೂಟಿ, ಈಗ ಮಾಧ್ಯಮಗಳ ಮೇಲೆ ಗುರ್ರ್ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಇಷ್ಟೆ, ಇತ್ತೀಚೆಗೆ ತಮನ್ನಾ, ಅಮೆರಿಕದ ಡಾಕ್ಟರ್ ಒಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂದು ಗಾಸಿಪ್ ಹರಡಲಾಗಿತ್ತು. ಈ ಕುರಿತು ಸಿಟ್ಟಿನಿಂದಲೇ ಪ್ರತಿಕ್ರಿಯೆ ಕೊಟ್ಟಿದ್ದಾರೆ ತಮನ್ನಾ. ``ಮೊದಲು ಆ್ಯಕ್ಟರ್ ಜೊತೆ, ನಂತರ ಕ್ರಿಕೆಟರ್ ಜೊತೆ, ಈಗ ಡಾಕ್ಟರ್ ಜೊತೆ... ಮದುವೆಯ ಸುದ್ದಿ ಮಾಡಿದ್ದೀರಿ. ನಾನೇನು ಗಂಡನನ್ನು ಆಯ್ಕೆ ಮಾಡಿಕೊಳ್ಳೋಕೆ ಶಾಪಿಂಗ್ ಮಾಡ್ತಿದ್ದೀನಾ..? ಈ ರೂಮರ್‍ಗಳನ್ನು ಮೊದಲು ನಿಲ್ಲಿಸಿ. ನನ್ನ ವೈಯಕ್ತಿಕ ಜೀವನದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ. ನಾನಾಗಲೀ, ನನ್ನ ಅಪ್ಪ, ಅಮ್ಮನಾಗಲೀ ಗಂಡು ಹುಡುಕುತ್ತಿಲ್ಲ. ನನಗೆ ಈಗಲೂ ಪ್ರೀತಿ ಇರೋದು ಸಿನಿಮಾದ ಮೇಲೆ ಮಾತ್ರ. ಇಂತಹ ಸುದ್ದಿಗಳು ನಿಮಗೂ, ನನಗೂ ಗೌರವ ತರುವುದಿಲ್ಲ. ನಾನು ಮದುವೆಯಾಗುವುದಾದರೆ, ಆ ದಿನ, ಆ ಸುದ್ದಿಯನ್ನು ನಾನೇ ಜಗತ್ತಿಗೆ ಸಾರಿ ಸಾರಿ ಹೇಳುತ್ತೇನೆ. ಅಲ್ಲಿಯವರೆಗೂ ಸುಮ್ಮನಿರಿ'' ತಮ್ಮ ಮದುವೆಯ ಗಾಸಿಪ್ ಬಗ್ಗೆ ಸ್ವಲ್ಪ.. ಸ್ವಲ್ಪವೇನು ಸಂಪೂರ್ಣ ಖಾರವಾಗಿಯೇ ಪ್ರತಿಕ್ರಿಯಿಸಿರುವ ತಮನ್ನಾ, ಗಾಸಿಪ್‍ಗಳ ಬಗ್ಗೆ ತಲೆ ಕೆಡಿಸಿಕೊಂಡಿರುವುದಂತೂ ನಿಜ. ಶ್ರಿಯಾ ಸರಣ್ ಮದುವೆ ಸುಳ್ಳೇಸುಳ್ಳು ಶ್ರಿಯಾ ಸರಣ್, ದಕ್ಷಿಣ ಭಾರತ ಚಿತ್ರರಂಗದವರಿಗೆ, ಕನ್ನಡದವರಿಗೆ ಹೊಸಬರೇನೂ ಅಲ್ಲ. ಶ್ರಿಯಾ ಕನ್ನಡದಲ್ಲಿ ನಟಿಸಿರುವುದು ಎರಡೇ ಚಿತ್ರಗಳಲ್ಲಿ. ಅರಸು ಚಿತ್ರದ ಕ್ಲೈಮಾಕ್ಸ್‍ನಲ್ಲಿ ಕಾಣಿಸಿಕೊಂಡಿದ್ದ ಶ್ರಿಯಾ, ನಂತರ ಅಭಿನಯಿಸಿದ್ದು ಚಂದ್ರ ಚಿತ್ರದಲ್ಲಿ. ರಜಿನಿಕಾಂತ್, ಚಿರಂಜೀವಿ, ವೆಂಕಟೇಶ್, ಪ್ರಭಾಸ್, ವಿಜಯ್, ಅಜಯ್ ದೇವಗನ್ ಸೇರಿದಂತೆ ಚಿತ್ರರಂಗದ ಘಟಾನುಘಟಿಗಳ ಜೊತೆ ನಟಿಸಿರುವ ಶ್ರಿಯಾ ಸರಣ್ ಕುರಿತು, ಒಂದು ಸುದ್ದಿ ಇದ್ದಕ್ಕಿದ್ದಂತೆ ವೈರಲ್ ಆಗಿತ್ತು. ಶ್ರಿಯಾ ಸರಣ್ ಮದುವೆಯಾಗ್ತಿದ್ದಾರಂತೆ. ರಷ್ಯನ್ ಗೆಳೆಯನ ಜೊತೆ ಎಂಗೇಜ್‍ಮೆಂಟ್ ಫಿಕ್ಸ್ ಆಗಿದೆಯಂತೆ. ರಾಜಸ್ಥಾನದಲ್ಲಿ ಮದುವೆಯೂ ನಡೆಯಲಿದೆಯಂತೆ ಅನ್ನೋದು ಸುದ್ದಿ. ಅದನ್ನೆಲ್ಲ ಶ್ರಿಯಾ ನಿರಾಕರಿಸಿದ್ದಾರೆ. ಆಗಿದ್ದೇನೆಂದರೆ, ಮದುವೆಯಾಗುತ್ತಿರುವುದು ನಿಜ. ಆದರೆ, ಶ್ರಿಯಾ ಅವರದ್ದಲ್ಲ, ಅವರ ಗೆಳತಿಯದ್ದು. ಗೆಳತಿಯ ಮದುವೆಗೆ ಬಟ್ಟೆ, ಒಡವೆ ಖರೀದಿಗೆ ಹೋಗಿದ್ದರಂತೆ ಶ್ರಿಯಾ. ಅದೇ ಈಗ ದೊಡ್ಡ ಸುದ್ದಿಯಾಗಿಬಿಟ್ಟಿದೆ.
ಲಿಂಗಾಯಿತಧರ್ಮ ಅಥವಾ ವೀರಶೈವಧರ್ಮವು ಶೈವ ಹಿಂದೂ ಸಮಾಜವಾಗಿದ್ದು ಪರಿಷ್ಕರಿಸಲಾದ ಆಚರಣೆಯಲ್ಲಿನ ಸಾಂಪ್ರದಾಯಿಕ ಹಿಂದೂಧರ್ಮದ ಕಡೆಗಿನ ಸಂಪ್ರದಾಯ ಬದ್ಧವಲ್ಲದವುಗಳನ್ನು ಹೊಂದಿರುವ ಹಲವಾರು ನಂಬಿಕೆ/ಆಚರಣೆಗಳನ್ನು ತಿರಸ್ಕರಿಸಿ ಸಮಾನತೆ ಮತ್ತು ಸಾಮಾಜಿಕ ಸುಧಾರಣೆಗಳನ್ನು ಸ್ಥಾಪಿಸಿ ಹಿಂದೂಧರ್ಮದ ಕೆಲವು ಅಹಿತಕರ ಸಂಪ್ರದಾಯಗಳನ್ನು ಇಲ್ಲಿ ನಿವಾರಿಸಲು ಯತ್ನಿಸಲಾಗಿದೆ. ಮಾನವತಾ ನೆಲೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ಆಶಾದಾಯಕವಾದ ಪ್ರಸ್ತಾವನೆಯಾಗಿದ್ದು, ಇದನ್ನು ನಾನು ಮುಕ್ತವಾಗಿ ಶ್ಲಾಘಿಸುತ್ತೇನೆ ಆದರೆ ನಂಬಿಕೆಗಳ ಕಾರಣದಿಂದಾಗಿ ಚಳುವಳಿಯ ಅಗತ್ಯತೆಗೆ ಅನುರೂಪವಾಗಿರುವ ಆದ್ಯಾತ್ಮಿಕ ನೈಜತೆಯ ಪುನರ್ ನಿರ್ಮಾಣದಲ್ಲಿ ಇದು ಹಿಂದೂಧರ್ಮದಲ್ಲಿನ ಸುಧಾರಿತವಾದ ಮಾದರಿಯಾಗಿದೆಯೇ? ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೇಳುವುದಾದರೆ ವೀರಶೈವಧರ್ಮವು ಸಾಂಪ್ರದಾಯಿಕ ಹಿಂದೂಧರ್ಮದ ತಳಹದಿ ಮತ್ತು ಅಡಿಪಾಯವಿಲ್ಲದೇ ಅಸ್ತಿತ್ವದಲ್ಲಿ ಇಲ್ಲ ಮತ್ತು ಇದರ ಮೂಲ ಅಡಿಪಾಯವು ಕೂಡಾ ದುರ್ಬಲವಾಗಿದೆ ಮತ್ತು ವಿಭಜಿತವಾದ ಇನ್ಯಾವುದೋ ನಿರ್ಮಾಣದಂತಿದ್ದು ಇದು ಹೀಗೆ ಬೆಳೆದುಬಂದ ಪುರಾಣವು ಕೂಡ ಮುದುಡಿದಂತೆ ಕಾಣುತ್ತದೆ. ಹಿಂದಿನ ಅಸ್ತಿತ್ವವನ್ನು ಮತ್ತು ಸನಾತನ ಹಿಂದೂ ಪುರಾಣವನ್ನು ಬದಲಾಯಿಸಲು ಸಾಧ್ಯವೇ ಆ ನಂತರದಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಸಂಭವನೀಯ ಪ್ರಶ್ನೆಗಳನ್ನು ಕೇಳಬಹುದಾಗಿದೆಯೇ ಎಂಬುದು ಒಂದು ಹಕ್ಕು ಆಗಿರಬಹುದು ಅಲ್ಲವೇ. ಏನೇ ಆಗಲಿ ಬಸವ ಈ ಸಮಾಜವನ್ನು ಆರಂಭ ಮಾಡಿ ತುಂಬಾ ಗೌರವಿತರಾಗಿದ್ದಾರೆ ಆದಾಗ್ಯೂ ಕೂಡಾ ಇವರು ಇದನ್ನು ಮತ್ತೊಂದು ಚಳುವಳಿಯ ಪುನಶ್ಚೇತನವನ್ನು ಮಾತ್ರ ಮಾಡಿದರು ಎಂದು ನಂಬಲಾಗಿದೆ. ಈತ ಸಮಾನತೆಯ ಬದಲಾವಣೆಯ ಹರಿಕಾರ ಎಂದು ಹೇಳಲಾಗುತ್ತಿದ್ದರೂ ಅವರ ವ್ಯಕ್ತಿತ್ವದಲ್ಲಿ ಕೆಲವು ವಿವಾದಗಳು ಮಾತ್ರ ಉಳಿದುಕೊಂಡಿವೆ. ಅವರು ಬ್ರಾಹ್ಮಣ ಪದವಿಯನ್ನು ನಿರಾಕರಿಸಿದ್ದರೂ ಕೂಡಾ ಅವರ ಮಾವನವರು ಪ್ರಧಾನಮಂತ್ರಿ ಆಗಿರುವುದರಿಂದ ಅವರ ಪ್ರಭಾವವನ್ನು ಬಳಸಿ ರಾಜವಂಶದ ಖಜಾನೆಯಲ್ಲಿ ಗೌರವಾನ್ವಿತ ಸ್ಥಾನಕ್ಕೆ ಆಯ್ಕೆಯಾಗಿದ್ದರು ಮತ್ತು ಇದರ ಪರಿಣಾಮದಿಂದಾಗಿ ಈ ಮಹತ್ವದ ಹುದ್ದೆಯಿಂದ ಅವರ ಮೇಲೆ ಅಸಮಾನತೆಯ ದೋಷಾರೋಪಣೆಗಳು ಬಂದು ಖಜಾನೆಯ ನಿಧಿಗಳು ಬರಿದಾಗತೊಡಗಿತು ಇದರ ಪರಿಣಾಮವಾಗಿ ಮುಂದೆ ಲಿಂಗಾಯಿತವು ತನ್ನದೇ ಕೂಟವನ್ನು ಬೆಂಬಲಿಸುವಂತಾಯಿತು ಮತ್ತು ಕೆಲವು ಮುಂದುವರೆದ ಸದಸ್ಯರು ಜೈನರು ಮತ್ತು ಬೌದ್ಧಧರ್ಮೀಯರನ್ನು ಬೆಂಬಲಿಸಲು ಆರಂಭಿಸಿ ಬಸವರವರ ಕೃತ್ಯಗಳನ್ನು ಖಂಡಿಸಿದಾಗ ಅವರು ರಾಜಧಾನಿಯಿಂದ ಪಲಾಯನಗೈದರು. ಜೊತೆಗೆ ಬಸವೇಶ್ವರರು ‘ದಿವ್ಯಾತ್ಮದ ಅನುಭವವನ್ನು ಪ್ರತಿಯೊಬ್ಬರೂ ನಂಬಿಕೆ, ಸಂಪ್ರದಾಯ ಅಥವಾ ಇನ್ಯಾವುದೇ ಮನ್ನಣೆಯಿಲ್ಲದೆಯೇ ಸಾಧಿಸಬಹುದು’ ಎಂಬ ತರ್ಕಹೀನ ಹೇಳಿಕೆಯನ್ನು ನೀಡಿದರು. ಯಾವುದೇ ಚಳುವಳಿಯ ಸಮಸ್ಯೆಯೆಂದರೆ ಸಮಾನತೆಯ ನ್ಯಾಯವನ್ನು ಸಾಧಿಸಲು ಪಕ್ಷಪಾತವನ್ನು ಹೋಗಲಾಡಿಸುವುದನ್ನು ಸೇರಿಸಲು ಚಂಚಲತೆಯನ್ನು ತೋರುವ ಸದಸ್ಯರು ಇತರರಲ್ಲಿ ಮುಖ್ಯವಾಹಿನಿಯ ಅಸಹಕಾರವನ್ನು ಅವರು ಭಿನ್ನವಾಗಿ ವರ್ತಿಸುವ ಮತ್ತು ನಂಬುವವವರ ನಿರ್ದಿಷ್ಟ ಗುಂಪಿನ ರೀತಿಯಲ್ಲಿ ಯೋಚಿಸುವ ಮತ್ತು ಇತರರು ಸಹಿಸಿಕೊಳ್ಳಲು ಅನ್ಯೋನ್ಯತೆಯ ನಿರಾಕರಣೆ ಅಥವಾ ಹೊರಗಿನ ವೃತ್ತದಲ್ಲಿರುವವರ ಸಹವರ್ತಿಗಳಾಗುವುದಾಗಿದೆ. ಆದಾಗ್ಯೂ ಜನರು ತಮ್ಮ ದಾರಿಯನ್ನು ಅಥವಾ ಹರಿಯುವಿಕೆಯ ನೋಟವನ್ನು ದೇವರೆಡೆಗೆ ಮೊದಲು ಕಾಣಿಸಿಕೊಳ್ಳುವಂತೆ ಮಾಡುವ ಹೇಳಿಕೆಯು ಅಪರಿಮಿತ ಸೇರ್ಪಡೆಯಾಗಿದೆ ಆದರೆ ಇದರಲ್ಲಿ ಪ್ರತ್ಯೇಕತೆಯ ಹೊಂದಾಣಿಕೆಯಿಲ್ಲದ ವಿಶ್ವದ ನೋಟವನ್ನು ಹೊಂದಿರುವವರನ್ನು ಕೈಬಿಡಲಾಗಿದೆ. ಸಮಾನತೆಯ ಸ್ವಾತಂತ್ರ್ಯವನ್ನು ಹೊಂದಲು ಮತ್ತು ಚಳುವಳಿಯಲ್ಲಿನ ಸಂಪೂರ್ಣ ಒಪ್ಪಿಗೆಯು ಒಂದು ವಿಷಯವಾಗಿದೆ ಆದರೆ ಪ್ರತಿಯೊಬ್ಬರಲ್ಲಿ ವಿಶ್ವಭ್ರಾತೃತ್ವದ ನೋಟವನ್ನು ಬೀರುವುದು ಮುಂದುವರೆಯಲು ಮಾಡುವ ಪ್ರಯತ್ನ ಅಥವಾ ಕೆಲವರನ್ನು ನಿರ್ದಿಷ್ಟ ಆಚರಣೆಗೆ ಬದಲಾಯಿಸುವುದು ಅಥವಾ ಅದ್ವಿತೀಯವಾದುದನ್ನು ನಂಬುವುದು ಹೀಗೆ ತಮ್ಮನ್ನು ತಾವು ಇತರರಿಗಿಂತ ಭಿನ್ನವಾಗಿರುತ್ತಾರೆ ಇವರು ಬೇರೆ ಧರ್ಮ, ನಂಬಿಕೆ ಅಥವಾ ಸಿದ್ದಾಂತಗಳ ಅನುಯಾಯಿಗಳಾಗಿರುತ್ತಾರೆ. ಭ್ರಾತೃತ್ವ ಚಳುವಳಿಯಲ್ಲಿನ ಒಂದು ವಿಷಯವಾಗಿದ್ದರೆ ಇದನ್ನು ಬೇಷರತ್ ಆಗಿ ಒಪ್ಪುವುದು ಮತ್ತೊಂದಾಗಿದೆ. ಲಿಂಗಾಯಿತಧರ್ಮವು ನಿಜವಾಗಿಯೂ ಪ್ರತಿಯೊಂದು ಆಧಾರದಲ್ಲಿ ಸಮಾನತೆಯನ್ನು ಸಾಧಿಸುವುದೆಂದು ನಾನು ಯೋಚಿಸುವುದಿಲ್ಲ ಇಲ್ಲವಾದರೆ ಅವರಿಗೆ ವರ್ಗೀಕರಣದಲ್ಲಿ ಬದಲಾವಣೆಯ ಹೆಸರನ್ನು ತಮ್ಮ ಸಂಸ್ಥೆಗೆ ಗಳಿಸಿಕೊಟ್ಟು ತಮ್ಮನ್ನು ಹೀಗೆ ಶಿರೋನಾಮೆಯಲ್ಲಿ ವಿವರಿಸಿಕೊಳ್ಳುವ ಅಗತ್ಯವಿರಲಿಲ್ಲ. ಉದಾಹರಣೆಗೆ ಅವರು ಕಥೋಲಿಕರಂತೆ ಬಾಳುವುದಿಲ್ಲ ಅಥವಾ ಕ್ರೈಸ್ತಧರ್ಮವನ್ನು ತಮ್ಮ ಚಳುವಳಿಯಲ್ಲಿ ಸೇರಿಸುವುದಿಲ್ಲ ಅಥವಾ ಬಹುಜನರ ಸಂಪ್ರದಾಯವನ್ನು ತಮ್ಮ ನಂಬಿಕೆಯಲ್ಲಿ ಮಾನ್ಯ ಮಾಡುತ್ತಾರೆ. ಒಂದು ನಿರ್ದಿಷ್ಟ ವ್ಯಕ್ತಿತ್ವದ ಮತ್ತು ಸಂಯುಕ್ತ ಗುರುತಿನ ಹೆಸರಿನೊಂದಿಗೆ ಇದನ್ನು ಅದ್ವಿತೀಯಗೊಳಿಸಲಾಗುತ್ತದೆ. ಮತ್ತೊಂದು ವಿಷಯದಲ್ಲಿ ಗುಂಪು ವ್ಯತ್ಯಾಸವನ್ನು ಗುರುತಿಸಿಕೊಂಡಿದ್ದು ಹಿಂದೂ ದೇವತೆಗಳ ಪೈಕಿ ಶಿವದೇವರನ್ನು ಮಾತ್ರ ಸರ್ವಶಕ್ತ ದೇವರೆಂಬ ನಂಬಿಕೆಯನ್ನು ಅದ್ವಿತೀಯವಾಗಿ ಮೂಡಿಸಲಾಗುತ್ತದೆ. ಅವರು ಹೇಗೆ ಯಶಸ್ವಿಯಾಗಿ ಇತರ ವಿಷಯಗಳನ್ನು ತೆಗೆದುಹಾಕಿ ತಮ್ಮ ದಿವ್ಯ ದೇವನನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಎಂಬ ಬಗ್ಗೆ ನನಗೆ ಖಚಿತವಾಗಿ ನಂಬಿಕೆಯಿಲ್ಲ ಮತ್ತು ಹಿಂದೂಧರ್ಮದ ಸಂಸ್ಕೃತಿಯಲ್ಲಿ ಇತರೇ ಮತಗಳಲ್ಲಿರುವಂತೆ ವಿಷ್ಣುವನ್ನು ಪೂಜಿಸದೇ ಶಿವಾರಾಧನೆಯಲ್ಲಿ ತೊಡಗುವುದು ಅವಮಾನಕರ ವರ್ತನೆಯಾಗಿದೆ. ಅಂತಿಮವಾಗಿ ನಾನು ಈ ವಿಚಾರಧಾರೆಗಳನ್ನು ತಪ್ಪು ಎಂದು ಹೇಳಲು ಬಯಸುವುದಿಲ್ಲ. ಇಲ್ಲಿ ಕೇವಲ ಈ ಚಳುವಳಿಯ ವಿಸ್ತಾರವನ್ನು ನಾವು ಗುರುತಿಸಬೇಕಾಗಿದೆ ಇದರ ವಿಚಾರಧಾರೆ ಅವರ ನಂಬಿಕೆಯ ವ್ಯಾಖ್ಯಾನವನ್ನು ಈ ಸಮಾನತೆಯ ಸಂಪೂರ್ಣತೆಯ ಚಿತ್ರವನ್ನು ಪ್ರದರ್ಶನ ಮಾಡಲು ಇದು ಸಿಗದೇ ಇದ್ದ ಪಕ್ಷದಲ್ಲಿ ತಮ್ಮ ವಿಭಿನ್ನತೆ ಅಥವಾ ವರ್ಗಗಳ ನೋಟಗಳಿಗೆ ಇದು ವಿಶ್ವಾಸಪೂರ್ಣವಾಗಿದೆ. ಕೇವಲ ಇದರ ಮೂಲ ಸ್ವಭಾವದಿಂದ ಮಾತ್ರ ಹಿಂದುತ್ವದ ಬ್ರಾಹ್ಮಣ ಸಂಸ್ಥೆಯಿಂದ ತಮ್ಮಲ್ಲಿಯೇ ಬೇರ್ಪಡುವುದು ಇದರ ಸಾಧನೆಯಲ್ಲಿನ ಬಿರುಕನ್ನು ತೋರಿಸುತ್ತದೆ ಪ್ರತಿಯೊಬ್ಬ ಮನುಷ್ಯ ಹಿಡಿದಿರುವ ನಂಬಿಕೆಯ ಮೌಲ್ಯಯುತ ಭಾವನೆ, ಸಂಪ್ರದಾಯ ಮತ್ತು ಧರ್ಮವನ್ನು ಒಳಗೊಂಡಿರುವುದಿಲ್ಲ. ಇದರೊಂದಿಗೆ ಗಣಾಚಾರದ ಪರಿಕಲ್ಪನೆಯ ಜೊತೆಯಲ್ಲಿಯೇ ಶ್ರೇಷ್ಠತೆಯ ಅನಿಸಿಕೆಯಲ್ಲಿ ಬರುವಂತಹ ಸಮುದಾಯವನ್ನು ಸಿದ್ಧಾಂತದ ಜೊತೆಗೆ ನಿರ್ವಹಿಸುವಲ್ಲಿ ರಕ್ಷಣಾತ್ಮಕವಾಗಿರುತ್ತದೆ. ಇದಕ್ಕಿಂತ ಹೆಚ್ಚಾಗಿ, ಅವರ ಕಲ್ಪನೆಯ ಯೋಚನೆಗಳು ಮುಖ್ಯವಾಹಿನಿಯಾದ ಹಿಂದೂಧರ್ಮದಿಂದ ಹೇಗೆ ವಿಭಿನ್ನವಾಗಿದೆಯೆಂಬ ಖಚಿತತೆಯು ನನಗಿಲ್ಲ ಕರ್ಮ ಮತ್ತು ಪುನರ್ಜನ್ಮದ ಸಂಪ್ರದಾಯ ಬದ್ಧವಾದಂತಹ ನೋಟವು ಇತರರ ಹಿಂಸೆ ಮತ್ತು ದಬ್ಬಾಳಿಕೆಯಿಂದಾಗಿ ವ್ಯಕ್ತಿಯನ್ನು ಸೇರಿಸಿಕೊಂಡ ಸಾಮಾಜಿಕ ನಿಲುವು ಅತ್ಯಗತ್ಯವಾಗಿದೆ ಇದು ಅವರು ಗಳಿಸಿದ ಕರ್ಮದಲ್ಲಿ ಅಸಮಾನತೆಯ ಬಗ್ಗೆ ಯಾವುದೇ ರೀತಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳದೇ ಮುಕ್ತಾಯವಾದಂತೆ ಆಗುತ್ತದೆ. ನಾನು ಈ ಹಿಂದೆಯೇ ಕರ್ಮ ಮತ್ತು ಪುನರ್ಜನ್ಮದ ಬಗ್ಗೆ ಬರೆದಿರುವ ಪತ್ರವು ಇಲ್ಲಿ ಸಹಾಯಕವಾಗಬಹುದಾಗಿದೆ. jesusandjews.com/wordpress/2010/02/16/hinduism-and-reincarnation/ ಆಶ್ಚರ್ಯಕರವಾಗಿ ಬಸವಣ್ಣನವರು ದೇವರಿಗೆ ಜನರು ನೇರವಾದ ಸಂಬಂಧದಲ್ಲಿ ಆರಾಧನೆಯನ್ನು ಅರ್ಪಿಸಬಹುದು ಮತ್ತು ಇದಕ್ಕೆ ಪೂಜಾರಿ ವರ್ಗದವರ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಬೋಧಿಸಿದರು. ಆದಾಗ್ಯೂ ಇದರಲ್ಲಿ ಭಿನಾಭಿಪ್ರಾಯವಿದ್ದು ಅವರು ಬ್ರಾಹ್ಮಣ ಪೌರೋಹಿತ್ಯವನ್ನು ತೊಡೆದುಹಾಕಲು ಯತ್ನಿಸಿದರು ಆದರೆ ವ್ಯಂಗ್ಯವೆಂದರೆ ಅವರು ತಮ್ಮದೇ ಆದ ವಂಶಪಾರಂಪರ್ಯದ ಜಾತಿಯ ವ್ಯವಸ್ಥೆಯನ್ನು ಜಂಗಮರಾಗಿ ಚಳುವಳಿಯಲ್ಲಿ ಲಿಂಗಾಯಿತ ಪುರೋಹಿತರು ಅಥವಾ ಗುರುಗಳು ಪಾಲ್ಗೊಂಡರು. ಜೊತೆಗೆ ಇದು ಪ್ರಶ್ನಾರ್ಥಕವಾಗಿದ್ದು ಬಸವಣ್ಣ ಹೇಗೆ ಬ್ರಾಹ್ಮಣತ್ವವನ್ನು ಪರಿಣಾಮಕಾರಿಯಾಗಿ ತಿರಸ್ಕರಿಸಿದರು ಮತ್ತು ಚಳುವಳಿಯಲ್ಲಿ ಪ್ರಮುಖವಾಗಿ ತನ್ನ ಪೌರೋಹಿತ್ಯದ ಪಾತ್ರವನ್ನು ಪ್ರಚುರ ಪಡಿಸಿದರು. ಈ ಚಳುವಳಿಯನ್ನು ಕೊಡುಗೆಯಾಗಿ ನೀಡಿದ ವರ್ತುಲದ ನಾಯಕರು ಇದರ ಅಸ್ತಿತ್ವ ಸ್ಥಾಪಿಸುವೆಡೆಗೆ ಸಾಗಿದ್ದರು ಆದರೆ ಕೆಳ ಜಾತಿಯ ಅಥವಾ ದಲಿತ ಸದಸ್ಯರನ್ನು ಏಕೆ ರಾಯಭಾರಿಯನ್ನಾಗಿ ಜೊತೆಗೆ ಸೇರಿಸಲಿಲ್ಲ ಇದರಿಂದ ಬೋಧಿಸಿದ್ದನ್ನು ಆಚರಿಸಿರುವುದು ಹೇಗೆಂದು ಅರ್ಥಮಾಡಿಕೊಳ್ಳಬಹುದಾಗಿದೆ. ಇನ್ನೂ ಮುಂದುವರೆದರೆ ಅಹಂಗ್ರಹೋಪಾಸನ ಧಾರ್ಮಿಕ ವಿಧಿಯ ಮೂಲಕ ಲಿಂಗಾಯಿತರು ಲಿಂಗವನ್ನು ಧರಿಸುವ ಮತ್ತು ಆರಾಧಿಸುವ ಮೂಲಕ ತಮ್ಮ ಹೆಸರನ್ನು ಪಡೆಯುತ್ತಾರೆ ಇದು ಶಿವನ ಮೂರ್ತಿರೂಪವಾಗಿದೆ. ಇಷ್ಟಲಿಂಗವನ್ನು ಪ್ರತಿನಿಧಿಸುವುದನ್ನು ಉದಾತ್ತಗೊಳಿಸುವ ವರೆಗೆ ಮತ್ತು ಶಿವನ ಸರ್ವೋಚ್ಛ ಘನತೆಯಲ್ಲಿ ಅವನ ದೈವತ್ವವನ್ನು ವಿಭೂತಿ ಮತ್ತು ಬೂದಿಯನ್ನು ಆವರಿಸಿರುವ ಕಲ್ಲಿನ ಪ್ರದರ್ಶನವು ಶಿವನ ಗೌರವದ ಪ್ರತೀಕವಾಗಿ ಯೋಚಿಸದೆಯೇ ಮಾಡಲಾಗುತ್ತದೆ. ಶಿವನನ್ನು ಕೆಳಕ್ಕೆ ತರಲು ಬೇಕಾದಂತಹ ಮೂಲ ಪ್ರದರ್ಶನಕ್ಕೆ ಅಸಮರ್ಥನೀಯ ಕಸದ ರಾಶಿಯಂತಹ ಭೂಮಿಯ ಅಶ್ಲೀಲತೆಯನ್ನು ಹೋಲಿಸಲಾಗದು. ಇದರ ಜೊತೆಯಲ್ಲಿ ಅವರು ವಿಗ್ರಹಾರಾಧನೆಯನ್ನು ತಿರಸ್ಕರಿಸಿದ್ದಾರೆ ಅದಲ್ಲದೇ ಹೋದರೂ ಇದು ಮೂರ್ತಿಯ ಆಭರಣದ ತುಂಡಿಗೆ ಆರಾಧನೆ ಮಾಡಿದಂತಾಗುತ್ತದೆ. ಮತ್ತೊಂದು ಹೊಂದಾಣಿಕೆಯಿಲ್ಲದ ವಿಚಾರವೇನೆಂದರೆ ಅವರು ವಿಧಿವತ್ತಾದ ನಡವಳಿಕೆಯನ್ನು ತಿರಸ್ಕರಿಸಿದರು ಮತ್ತು ಅವರು ಇದುವರೆಗೂ ಆಚರಿಸುವ ಇಂತಹ ಸಂಪ್ರದಾಯಗಳನ್ನು ಗಂಡು ಮಕ್ಕಳ ಮೇಲೆ ಪ್ರಯೋಗಿಸುವುದೇ ದೀಕ್ಷೆ ಮತ್ತು ಲಿಂಗವನ್ನು ದಿನಕ್ಕೆ ಎರಡು ಬಾರಿ ಅರ್ಪಿಸುವುದು ಪಂಚಾಚಾರಗಳ ಭಾಗವಾಗಿದೆ. ಕೆಲವು ಇತರೇ ವಿಧಿವತ್ತಾದ ನಡವಳಿಕೆಯನ್ನು ಒಂದಾಗಿಸಿ ತಮ್ಮ ನಿರಂತರ ಗಮನವೇ ಎಂಟು ಪದಕಗಳು ಅಥವಾ ಅಷ್ಟಾವರ್ಣ ಇದರ ಕೆಲವು ಕ್ರಿಯೆಗಳೆಂದರೆ: ಪಾದೋದಕ(ಕರುಣೋಧಕ)ದಲ್ಲಿ ಲಿಂಗವನ್ನು ಮೀಯಿಸಿದ ನೀರನ್ನು ಕುಡಿಯುವುದು, ಪ್ರಸಾದ(ಕರುಣಾ ಪ್ರಸಾದ)ವನ್ನು ಪವಿತ್ರ ಪೂಜೆಯಲ್ಲಿ ಅರ್ಪಿಸುವುದು, ವಿಭೂತಿ ತಮ್ಮ ಮೇಲೆಯೇ ಪವಿತ್ರವಾದ ಬೂದಿಯನ್ನು ಸಿಂಪಡಿಸಿಕೊಳ್ಳುವುದು, ಮಣಿಗಳನ್ನು ದಾರದಿಂದ ಪೋಣಿಸಿದ ರುದ್ರಾಕ್ಷಿಯನ್ನು ಧರಿಸುವುದು ಮತ್ತು ಕೊನೆಯದಾಗಿ ನಮಃ ಶಿವಾಯ ಮಂತ್ರವನ್ನು ಶಿವನ ಆರಾಧನೆಯೆಂದು ಪಠಿಸುವುದು. ಆದುದರಿಂದ ವಿಧಿವತ್ತಾದ ನಡವಳಿಕೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಆದರೆ ಇವುಗಳನ್ನು ತಮ್ಮ ಧಾರ್ಮಿಕ ಚಟುವಟಿಕೆಗಳ ಮೂಲವಾಗಿ ದೃಢಪಡಿಸುತ್ತಾರೆ. ಏನೇ ಆದರೂ ನಾನು ತಿಳಿದಿರುವುದೇನೆಂದರೆ ಇತರರ ನಂಬಿಕೆಗಳ ವ್ಯವಸ್ಥೆಯನ್ನು ಟೀಕಿಸುವುದು ನನಗೆ ಸುಲಭವಾಗಿದೆ ಆದರೆ ಮತ್ತೊಮ್ಮೆ ಅವರು ತಮ್ಮ ಸಿಗದೇ ಇರುವ ನಂಬಿಕೆಯನ್ನು ಸುಲಭವಾಗಿ ಸಮರ್ಥಿಸಿಕೊಳ್ಳುತ್ತಾರೆ. ನಾನು ಚಳುವಳಿಯ ದುರ್ಬಲತೆ ಮತ್ತು ಕಿರು ಆಗಮನಗಳ ಕೆಲವೊಂದು ಅಸಮಂಜಸವಾದವುಗಳನ್ನು ಗುರುತಿಸಿದ್ದೇನೆ ಇವುಗಳ ಸವಾಲುಗಳ ಪರವಾಗಿ ಯಾವುದೇ ರೀತಿಯ ಅದ್ವಿತೀಯ ಸತ್ಯವನ್ನು ಗಳಿಸಲು ಶುಭಕೋರಿದ್ದೇನೆ. ಪ್ರತಿಯೊಂದು ಧಾರ್ಮಿಕ ಚಳುವಳಿಗಳಲ್ಲಿ ಸಮಸ್ಯೆಗಳಿವೆ ಎನ್ನಬಹುದಾದರೆ ಅವುಗಳನ್ನು ಸರಳೀಕೃತಗೊಳಿಸುವುದು ಕಷ್ಟಕರ ಆದಾಗ್ಯೂ ಈ ಟೀಕೆಯು ನಿಮ್ಮಲ್ಲಿ ಈಗಾಗಲೇ ಬಂದಿರುವ ನಿಮ್ಮ ಹೃದಯದ ಅದ್ಭುತ ಅಥವಾ ಸಂದೇಹಗಳಿಂದ ಸತ್ಯವನ್ನು ಅಪೇಕ್ಷಿಸುವುದಾಗಿದೆ. ಇದೇ ಸಮಯದಲ್ಲಿ ಶಟ್‌ಸ್ಥಳವನ್ನು ಏರುವ ಏಣಿಯನ್ನು ಹತ್ತಲು ಪ್ರಯತ್ನಿಸುವ ಅಥವಾ ನೀವು ಯಾವಾಗಲಾದರೂ ಶೂನ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಅಲೆದಾಡುವ ಅಥವಾ ಇಲ್ಲದಂತಹದ್ದನ್ನು ನಿಮ್ಮ ಅನುಭವವನ್ನು ಇದೇ ವಿಚಾರದಲ್ಲಿ ಭರವಸೆಯಿಲ್ಲದ ನಾಚಿಕೆ ಮತ್ತು ಅಪರಾಧಿ ಮನೋಭಾವವನ್ನು ನೀವು ಒಯ್ಯುವುದಾಗಿದೆ. ಶುಭವಾದ ವಾರ್ತೆಯೇನೆಂದರೆ ನೀವು ನಿಮ್ಮ ಸ್ವಂತ ಬಲದಿಂದ ಏಣಿಯನ್ನು ಹತ್ತಬೇಕಾದ ಅವಶ್ಯಕತೆಯಿಲ್ಲ. ಯೇಸುವು ಅನಿರೀಕ್ಷಿತವಾಗಿ ಕೆಳಗೆ ಇಳಿದು ಬಂದು ನಮ್ಮನ್ನು ಕರೆದೊಯ್ಯುವರು ಮತ್ತು ನಮ್ಮನ್ನು ಎತ್ತಿಕೊಂಡು ದೇವರ ಪ್ರೀತಿಯ ಕರಗಳಲ್ಲಿ ಇಡುವರು. ನೀವು ಲಿಂಗಾಯತ ಸಂಪ್ರದಾಯವನ್ನು ಆಚರಿಸುತ್ತಿದ್ದರೆ ನಿಮಗೆ ಐಕ್ಯದ ಭರವಸೆಯು ಕಾಣಲು ಸಿಗಲಾರದು ಆದರೆ ಇಲ್ಲೊಂದು ನಂಬಿಕೆ ಇದೆ ಅದೆಂದರೆ ನೀವು ಯೇಸುವಿನ ಕೆಲಸಮಾಡುತ್ತಿದ್ದರೆ ಅಥವಾ ಅವರ ವ್ಯಕ್ತಿಗಳಾಗಿದ್ದರೆ ಅವರು ಬಂದು ನಮಗೆ ಅಗಾಧವಾದ ಧಾರ್ಮಿಕತೆಯ ಭಾದ್ಯತೆಯ ದಾಸ್ಯದ ಬಂಧನದಿಂದ ಬಿಡಿಸಿ ಅವರನ್ನು ನಂಬುವವರಿಗೆ ಸ್ವಾತಂತ್ರ್ಯವನ್ನು ನೀಡುತ್ತಾರೆ ಆತನು ಇವರಿಗೆ ಉಚಿತವಾಗಿ ಅಸುರಕ್ಷತೆಯಿಲ್ಲದ ಪರಂಧಾಮದ ಜೀವನವನ್ನು ಅನುಗ್ರಹಿಸುತ್ತಾರೆ. ಇದನ್ನು ಸಾಧನೆಯೊಂದಿಗೆ ಗಳಿಸಬೇಕು ಅಥವಾ ದೇವರನ್ನು ಸಂಪೂರ್ಣತೆಯಿಂದ ಸ್ವೀಕಾರ ಮಾಡಬೇಕು. ಅವರು ಖಂಡಿತವಾಗಿ ಅನುಗ್ರಹಿಸುವರು ಮತ್ತು ನಿಮ್ಮನ್ನು ದೇವರೊಂದಿಗೆ ಉಚಿತವಾಗಿ ಒಂದಾಗಿಸುವರು ಹೀಗೆ ಅವರು ರಕ್ಷಣೆ ಮತ್ತು ಹೊರೆಗಳನ್ನು ನಿವಾರಣೆ ಮಾಡಿ ನಮ್ಮ ಆತ್ಮಗಳನ್ನು ತಮ್ಮ ತೋಳ್ಬಲದಿಂದ ನಮ್ಮನ್ನು ಸನ್ನಡತೆಯತ್ತ ಒಯ್ಯುವರು. ನೀವು ತಿಳಿದಿರಬಹುದು ಯೇಸು ವಿದೇಶದ ರೂಪದಲ್ಲಿರುವವರು ಇವರು ಪಾಶ್ಚಾತ್ಯ ಧರ್ಮವನ್ನು ವ್ಯಕ್ತಪಡಿಸುತ್ತಾರೆಂದು ಮತ್ತು ಕ್ರೈಸ್ತಧರ್ಮದ ಮೂಲವು ಪೂರ್ವ ದೇಶಗಳಲ್ಲಿದೆ ಇದರ ಮೂಲ ಇಸ್ರೇಲ್ ಆಗಿದ್ದು ಇದು ಏಷಿಯಾದ ಒಂದು ಭಾಗವಾಗಿದೆ. ಕ್ರೈಸ್ತಧರ್ಮವು ಪಾಶ್ಚಿಮಾತ್ಯ ದೇಶಗಳಲ್ಲಿ ವ್ಯಾಪಕವಾಗಿ ಹರಡಲು ಕಾರಣವೇನೆಂದರೆ ದೇವರು ಯೇಸುವನ್ನು ಬಳಕೆ ಮಾಡಿಕೊಂಡು ಪೂರ್ವ ಮತ್ತು ಪಶ್ಚಿಮ ದೇಶಗಳನ್ನು ಒಂದು ಮಾಡಲೆಂದು ಹಾಗು ಜನಾಂಗೀಯ ಮತ್ತು ಸಾಮಾಜಿಕ ಚೌಕಟ್ಟನ್ನು ತೊಡೆದುಹಾಕಲು ಪ್ರತಿಯೊಂದು ಬುಡಕಟ್ಟು, ಭಾಷೆ ಮತ್ತು ದೇಶಗಳನ್ನು ಐಕ್ಯಗೊಳಿಸಲು ಪ್ರಪಂಚವನ್ನು ಯೇಸುವಿನ ಪವಿತ್ರ ಬಾವುಟದ ಅಡಿಯಲ್ಲಿ ತರುವಂತೆ ಮಾಡುವುದು ಮತ್ತು ಯೋವಾನ್ನರ ಶುಭಸಂದೇಶದಲ್ಲಿ ವಿವರಿಸಿರುವಂತೆ ಕೆಲಸವನ್ನು ರಕ್ಷಿಸುವುದಾಗಿದೆ. ಯೊವಾನ್ನ 3:16,17 16 ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ವಿಶ್ವಾಸವಿಟ್ಟ ಯಾರೂ ನಾಶವಾಗದೇ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ಧೇಶ. 17 ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ, ಆತನ ಮುಖಾಂತರ ಲೋಕವನ್ನು ಉದ್ಧಾರ ಮಾಡಲೆಂದು. ನೀವು ಬದಲಾವಣೆಯ ಬಗ್ಗೆ ಅರ್ಥಮಾಡಿಕೊಳ್ಳಲು ಅಥವಾ ಸತ್ಯವನ್ನು ಎಲ್ಲಿಯಾದರೂ ಕಂಡುಕೊಳ್ಳಲು ಶಕ್ತರಾಗಿರಬೇಕು ಮತ್ತು ನಾನು ನಿಮಗೆ ಹೀಗೆಯೇ ಕೇಳುತ್ತೇನೆ ನೀವು ಯೇಸುವಿನೊಂದಿಗೆ ಇರುವಂತಹ ಇತರೇ ಸಾಧ್ಯತೆಗಳನ್ನು ಪರಿಗಣಿಸಬೇಕು. ಕೊನೆಯಲ್ಲಿ ನಾನು ವಿಶ್ವಾಸಿಸುತ್ತೇನೆ ನೀವು ನನ್ನನ್ನು ಕ್ಷಮಿಸುವಿರೆಂದು ನಿಮಗೆ ಹೇಳಲಾದ ಮೇಲ್ಕಂಡ ವಿಷಯಗಳ ಪತ್ರದಲ್ಲಿ ನನ್ನ ಉದ್ಧೇಶವು ದೋಷಾರೋಪಣೆಯನ್ನು ಮಾಡುವುದಲ್ಲ ಆದರೆ ತಪ್ಪು ವಾದಗಳನ್ನು ವಿರೋಧಿಸಲು ಅಗತ್ಯವಾದ ಪ್ರಯತ್ನವನ್ನು ಆರಾಧಕರ ಒಳಿತಿಗಾಗಿ ಮಾಡಿರುತ್ತೇನೆ. ಕೊನೆಯಲ್ಲಿ ನಾನು ಕೆಲವು ಕನ್ನಡದ ಮತ್ತು ಹಿಂದಿ ಸಂಪನ್ಮೂಲಗಳನ್ನು ಒದಗಿಸಲು ಇಚ್ಛಿಸುತ್ತೇನೆ ಇವು ನಿಮಗೆ ಈ ವಿಷಯದಲ್ಲಿ ಯಾವುದೇ ಸಂಶೋಧನೆ ಮಾಡಲು ನಿಮಗೆ ನೆರವಾಗಬಹುದು. ಅಂತಿಮವಾಗಿ ನಾನು ಕೇಳಿರುವೆನು ನೀವು ಪ್ರಾಮಾಣಿಕವಾಗಿ ಮತ್ತು ಸರಳವಾಗಿ ಕೇಳಿ ಮತ್ತು ದೇವರನ್ನು ಪ್ರಾರ್ಥನೆಯಲ್ಲಿ ಹುಡುಕಿ ಯೇಸುವನ್ನು ಅರಿತುಕೊಳ್ಳುವ ಇಂತಹ ಮಾರ್ಗಗಳಲ್ಲಿ ನಂಬಿಕೆಯನ್ನು ಇಡಬೇಕೆಂದು ನಾನು ನಿಮ್ಮಲಿ ಕೇಳುತ್ತೇನೆ. ಮತ್ತಾಯ 7:7-8 7“ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ ನಿಮಗೆ ಬಾಗಿಲು ತೆರೆಯಲಾಗುವುದು. 8 ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡಲಾಗುವುದು, ಹುಡುಕುವವನಿಗೆ ಸಿಗುವುದು, ಮತ್ತು ತಟ್ಟುವವನಿಗೆ, ಬಾಗಿಲು ತೆರೆಯಲಾಗುವುದು. ಮತ್ತಾ 11:28-30 28 “ದುಡಿದು ಭಾರ ಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ. 29 ನಾನು ವಿನಯಶೀಲನು, ದೀನ ಹೃದಯನು; ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ” ದೇವರೊಂದಿಗೆ ಸತ್ಸಂಬಂಧವನ್ನು ಹೊಂದುವುದು ಹೇಗೆ ವೀರಶೈವ ಧರ್ಮದ ಸಂಪನ್ಮೂಲಗಳು Lingayatism Encyclopaedia Britannica,Inc., copyright 1993, Vol.1, pg.931, Basava Encyclopedia of Religion Second Edition, copyright 2005 Thomson Gale a part of The Thomson Corporation, Lindsay Jones Editor in Chief, Vol.7, pg.4430, Jan Gonda Encyclopedia of Religion Second Edition, copyright 2005 Thomson Gale a part of The Thomson Corporation, Lindsay Jones Editor in Chief, Vol.12, pgs.8043-8044, Andre Padoux This entry was posted on Tuesday, February 21st, 2012 at 10:12 am and is filed under ಕನ್ನಡ-Kannada. You can follow any responses to this entry through the RSS 2.0 feed. You can leave a response, or trackback from your own site.
ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ವತಿಯಿಂದ, ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ, ಕುಂದಾಪುರ ಹೋಲಿ ರೊಜಾರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಹುಡುಗರ ಮತ್ತು ಹುಡುಗಿಯರ ಥ್ರೋಬಾಲ್ ಟೂರ್ನಿಯನ್ನು ಆರ್. ಬಿ ನಾಯಕ್ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಸ್ವಾಗತಿಸಿದರು. ದೈಹಿಕ ಉಪ ನಿರ್ದೇಶಕರಾದ ಶ್ರೀಧರ್ ಶೆಟ್ಟಿ ಪ್ರಸ್ತಾವಿಕ ಭಾಷಣ ಮಾಡಿಗರು. ಉದ್ಘಾಟಕರಾದ ಆರ್,ಬಿ. ನಾಯಕ್ ಇಂತಹ ಟೂರ್ನಿಯನ್ನು ಕೆಳಹಂತದಿಂದ ಹಿಡಿದು ಮೇಲ್ಪಟ್ಟದ ವರೆಗೆ ಅನೇಕ ಕಡೆ ಆಯೋಜಿಸ ಬೇಕಾಗುತ್ತದೆ, ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಇಂತಹ ಒಂದು ಟೂರ್ನಿ ಆಯೋಜಿಸಿದೆ, ಈ ಕಾಲೇಜು ಆಟದಲ್ಲದೆ ಶಿಕ್ಷಣದಲ್ಲಿ ಮುಂದೆ ಇದ್ದು, ಈ ಸಾಲಿನಲ್ಲಿ ೧೦೦ ಶೇಕಡ ಫಲಿತಾಂಶವನ್ನು ಪಡೆದು ಹೆಸರು ಗಳಿಸಿದೆ ಎಂದು ಶ್ಲಾಗಿಸಿದರು. ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಚಾಲಕಾರಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವ|ಅನೀಲ್ ಡಿಸೋಜಾ ಸಭಾ ಕಾರ್ಯದ ಅಧ್ಯಕ್ಷಾರಾಗಿ, ಕ್ರೀಡಾಳುಗಳಿಗೆ ಶುಭ ಕೋರಿ ಈ ಟೂರ‍್ನಿಯನ್ನು ಆಯೋಜಿಸಲು ಸಹಕರಿಸಿದವರನ್ನು ಸ್ನರಿಸಿದರು. ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ವಿಜಯ ಪೂಜಾರಿ, ರಾಜೇಶ್ ಕಾವೇರಿ, ಉಪ ಪ್ರಾಂಶುಪಾಲೆ ಮಂಜುಳ ನಾಯರ್, ಪಾಲನ ಮಂಡಳಿ ಉಪಾಧ್ಯಕ್ಷ ಜೋನ್ಸನ್ ಆಲ್ಮೇಡಾ ಮುಂತಾದವರು ವೇದಿಕೆಯಲ್ಲಿದ್ದರು. ಉಪನ್ಯಾಸಕಿ ರೇಶ್ಮಾ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಶರ್ಮಿಳಾ ವಂದಿಸಿದರು. ಟೂರ್ನಿಯಲ್ಲಿ ಹುಡುಗಿಯರ ವಿಭಾಗದಲ್ಲಿ ಕುಂದಾಪುರ ತಾಲೂಕು ಚಾಂಪಿಯೆನ್ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು, ಕುಂದಾಪುರ ತಂಡ, ಹಾಗೇ ಹುಡುಗರ ವಿಭಾಗದಲ್ಲಿ ಕುಂದಾಪುರ ತಾಲೂಕು ಚಾಂಪಿಯೆನ್, ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ತಂಡ, ಹಾಗೇ ಕಾರ್ಕಳ, ಉಡುಪಿ ಉತ್ತರ, ಮತ್ತು ದಕ್ಷಿಣದ ವಲಯದ ಹುಡುಗ ಹುಡುಗಿಯರ ತಂಡಗಳು ಭಾಗವಹಿಸಿದ್ದವು. ಅಂತೀಮವಾಗಿ ಹುಡುಗಿಯರ ವಿಭಾಗದಲ್ಲಿ ಕಾರ್ಕಳ ತಾಲೂಕು ಪ್ರಥಮ ಸ್ಥಾನ ಪಡೆದರೆ, ಎರಡನೆ ಸ್ಥಾನ ಉಡುಪಿ (ಉತ್ತರ ವಲಯ) ಪಡೆಯಿತು. ಹುಡುಗರ ವಿಭಾಗದಲ್ಲಿ ಉಡುಪಿ (ಉತ್ತರ ವಲಯ) ಪ್ರಥಮ ಸ್ಥಾನ ಪಡೆದರೆ, ದ್ವೀತಿಯ ಸ್ಥಾನ ಕುಂದಾಪುರ ತಾಲೂಕು (ಕುಂದಾಪುರ)ಸರಕಾರಿ ಪದವಿ ಪೂರ್ವ ಕಾಲೇಜು ಗಳಿಸಿತು.
ದಿನಾಂಕ 03-09-2020 ರಂದು 2200 ಗಂಟೆಯಿಂದ ದಿನಾಂಕ 04-09-2020 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ನಿಸ್ಸಾರ್ ಅಹ್ಮದ ತಂದೆ ಮಕ್ಬುಲ ಸಾಬ ಜಮಾದಾರ ವಯ: 58 ವರ್ಷ, ಜಾತಿ: ಮುಸ್ಲಿಂ, ಸಾ: ನೇಲವಾಡ, ತಾ: ಭಾಲ್ಕಿ ರವರ ಜಮೀನಿನಲ್ಲಿದ್ದ ಬಾವಿಯ ಒರಿಯಂಟ್ ಕಂಪನಿಯ 5 ಎಚ್.ಪಿ ನೀರಿನ ಮೊಟಾರ ಅ.ಕಿ 14,200/- ರೂ. ನೇದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 73/2020, ಕಲಂ. 379 ಐಪಿಸಿ :- ದಿನಾಂಕ 27-08-2020 ರಂದು ಫಿರ್ಯಾದಿ ಕೇದಾರ ತಂದೆ ಲಕ್ಷ್ಮಣ ಕುಂಬಾರ ವಯ: 22 ವರ್ಷ, ಜಾತಿ: ಕುಂಬಾರ, ಸಾ: ಮುಚಳಂಬ ರವರು ತನ್ನ ಅಣ್ಣ ನಾಗಶೆಟ್ಟಿ ರವರ ಜೊತೆಯಲ್ಲಿ ರು ಪೀರ ದರ್ಗಾಕ್ಕೆ ದೇವರ ದರ್ಶನಕ್ಕೆ ತಮ್ಮ ಪಲ್ಸರ 150 ಸಿಸಿ ಮೋಟಾರ ಸೈಕಲ ನಂ. ಕೆಎ-56/ಜೆ-0856 ನೇದರ ಮೇಲೆ ಹೋಗಿ ಮುಚಳಂಬ ಗ್ರಾಮದ ದರ್ಗಾದ ಹತ್ತಿರ ವಾಹನ ನಿಲ್ಲಿಸಿ ದರ್ಶನಕ್ಕೆ ಹೋಗಿ ಮರಳಿ ಬಂದಾಗ ಫಿರ್ಯಾದಿಯು ನಿಲ್ಲಿಸಿದ ಜಾಗದಲ್ಲಿ ಸದರಿ ಮೋಟಾರ ಸೈಕಲ ಇರಲಿಲ್ಲ, ಯಾರೋ ಅಪರಿಚೀತ ಕಳ್ಳರು ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ನೂತನ ನಗರ ಠಾಣೆ ಅಪರಾಧ ಸಂ. 102/2020, ಕಲಂ. 379 ಐಪಿಸಿ :- ದಿನಾಂಕ 16-08-2020 ರಂದು 1400 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಕೊಳಾರ ಕೈಗಾರಿಕಾ ಪ್ರದೇಶದ ತಾಳಂಪಳ್ಳಿ ರಬ್ಬರ ಪ್ರೈವೇಟ ಲಿಮಿಟೆಡ ಕಂಪನಿಯ ಮುಂದೆ ಫಿರ್ಯಾದಿ ವಿಜಯಕುಮಾರ ತಂದೆ ಅಶೋಕ ವಯ: 23 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬಗದಲ, ತಾ: ಬೀದರ ರವರು ನಿಲ್ಲಿಸಿದ ತನ್ನ ಹೊಂಡಾ ಡಿಯೊ ಸ್ಕೂಟರ್ ನಂ. ಕೆಎ-05/ಇ.ಡಿ-3090, ಚಾಸಿಸ್ ನಂ. ಎಂ.ಇ.4.ಜೆ.ಎಫ್.39.ಹೆಚ್.ಎಫ್.ಕೆ.ಡಬ್ಲು.008191, ಇಂಜಿನ್ ನಂ. ಜೆ.ಎಫ್.39.ಇ.ಡಬ್ಲು.0021769, ಮಾಡಲ್ 2009 ಹಾಗೂ ಬಣ್ಣ: ಕಿತ್ತಳೆ ಬಣ್ಣ ನೇದನ್ನು ಯಾರೋ ಅಪರಿಚಿ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 04-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಗಾಂಧಿಗಂಜ ಪೊಲೀಸ ಠಾಣೆ ಬೀದರ ಅಪರಾಧ ಸಂ. 134/2020, ಕಲಂ. 392 ಐಪಿಸಿ :- ದಿನಾಂಕ 04-09-2020 ರಂದು 1700 ಗಂಟೆಗೆ ಫಿರ್ಯಾದಿ ಸಂಗಮ್ಮಾ ಗಂಡ ಪ್ರಭಾಕರ ಅಣೆಪ್ಪನೋರ ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: ಮನೆ ನಂ. 9-8-83/1 ಬಸವ ನಗರ ಬೀದರ ರವರು ತಮ್ಮ ಮನೆಯಿಂದ ತನ್ನ ತಾಯಿ ಮನೆ ವಿದ್ಯಾನಗರ ಕಾಲೋನಿಗೆ ಹೋಗಿ ಅವರೊಂದಿಗೆ ಮಾತನಾಡಿಕೊಂಡು ಮರಳಿ 1900 ಗಂಟೆ ಸುಮಾರಿಗೆ ಬಸವ ನಗರದ ಹನುಮಾನ ಮಂದಿರ ಹತ್ತಿರದಿಂದ ತಮ್ಮ ಮನೆಗೆ ಹೋಗುತ್ತಿರುವಾಗ ಅವರ ಹಿಂದಿನಿಂದ ಅಂದಾಜು 20-25 ವರ್ಷ ವಯಸ್ಸಿನ ಇಬ್ಬರೂ ಒಂದು ಮೋಟಾರ ಸೈಕಲ್ ಮೇಲೆ ಬಂದು ಫಿರ್ಯಾದಿಯ ಮುಂದೆ ಬಂದು ಅವರಲ್ಲಿ ಮೋಟಾರ ಸೈಕಲ್ ಮೇಲೆ ಹಿಂದೆ ಕುಳಿತ ವ್ಯಕ್ತಿ ಫಿರ್ಯಾದಿಯ ಕೊರಳಿನಲ್ಲಿದ್ದ 25 ಗ್ರಾಂ. ಬಂಗಾರದ ನಾನ್ ಅ.ಕಿ 1 ಲಕ್ಷ ರೂ. ಬೆಲೆವುಳ್ಳದ್ದು ಕಿತ್ತುಕೊಂಡು ಮೋಟಾರ ಸೈಕಲ್ ಓಡಿಸಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 61/2020, ಕಲಂ. 279, 337, 338, 304(ಎ) ಐಪಿಸಿ :- ದಿನಾಂಕ 04-09-2020 ರಂದು ಫಿರ್ಯಾದಿ ಪ್ರದೀಪ ತಂದೆ ಶಂಕರ ದೊಡ್ಡಮನಿ ವಯ: 19 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮಿರಾಗಂಜ್ (ಕಬಿರವಾಡ-ಸಿಪ್ಪಲಗೆರಿ), ತಾ: ಜಿ: ಬೀದರ ರವರು ತಮ್ಮೂರಿನಿಂದ ಮನ್ನಾಏಖೇಳ್ಳಿ ಕಡೆಗೆ ತಮ್ಮೂರ ಅಂಕುಶ ತಂದೆ ಸಂಭಾಜಿ ಕೆ.ದೊಡ್ಡಿ ವಯ: ಸುಮಾರು 22 ವರ್ಷ, ಜಾತಿ: ಎಸ್.ಸಿ ಹೊಲಿಯಾ ಇಬ್ಬರೂ ಕೂಡಿಕೊಂಡು ಅಂಕುಶ ಇತನ ಮೊಟರ ಸೈಕಲ್ ನಂ. ಕೆಎ-38/ವಿ-4622 ನೇದ್ದರ ಮೇಲೆ ಹೋಗಿ ಕೆಲಸ ಮುಸಿಕೊಂಡು ಮರಳಿ ತಮ್ಮೂರಿಗೆ ಬರುತ್ತಿರುವಾಗ ಬಗದಲ-ಬೀದರ ರೋಡಿನ ಮೇಲೆ ಮರ್ಜಾಪೂರ (ಎಂ) ಕ್ರಾಸ ಹತ್ತಿರ ಸ್ವಲ್ಪ ಇಳಿಜಾರು ಇದ್ದ ರೋಡಿನ ಮೇಲೆ ಎದುರಗಡೆಯಿಂದ ಅಂದರೆ ಬೀದರ ಕಡೆಯಿಂದ ಬಗದಲ ಕಡೆಗೆ ಬರುತ್ತಿರುವ ಮೊಟರ ಸೈಕಲ್ ನಂ. ಕೆಎ-38/ಆರ್-7695 ನೇದ್ದರ ಚಾಲಕನಾದ ಆರೋಪಿ ರಾಜು ತಂದೆ ಸಂಬಣ್ಣಾ ಹಿಜ್ಜಿ ವಯ: 31 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿರ್ಸಿ (ಎ) ಗ್ರಾಮ ಇತನು ಸಹ ತನ್ನ ಹಿಂದೆ ಮತ್ತೊಬ್ಬನಿಗೆ ಕೂಡಿಸಿಕೊಂಡು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೇ ಫಿರ್ಯಾದಿ ಕುಳಿತು ಬರುತ್ತಿರುವ ಮೊಟರ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಣ್ಣಿನ ಹುಬ್ಬಿನ ಕೆಳಗೆ ತರಚಿದ ರಕ್ತಗಾಯ, ಬಲಗೈ ಮುಂಗೈ ಮೇಲೆ ತರಚಿದ ರಕ್ತಗಾಯ, ಎಡಗಡೆ ಡೊಕ್ಕೆಯಲ್ಲಿ ಮತ್ತು ಎಡಗಾಲು ಹೆಬ್ಬೇರಳಿನ ಮೇಲ್ಭಾಗದಲ್ಲಿ ತರಚಿದ ರಕ್ತಗಾಯ ಮತ್ತು ಬಲಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯಗಳಾಗಿರುತ್ತವೆ ಮತ್ತು ಅಂಕೂಶನಿಗೆ ಗಟಾಯಿಗೆ ಹರಿದ ಭಾರಿ ರಕ್ತಗಾಯವಾಗಿ ದವಡೆ ಎಲಬುಗಳು ಮುರಿದಂತೆ ಕಂಡು ಬಂದಿದ್ದು, ಬಲಗಡೆ ಹಣೆಯ ಮೇಲೆ ತರಚಿದ ರಕ್ತಗಾಯ, ಎಡಪಾದದ ಮೇಲೆ ಹರಿದ ರಕ್ತಗಾಯ, ಎಡಗಡೆ ತಲೆಯಲ್ಲಿ ಭಾರಿ ಒಳಪೆಟ್ಟಾಗಿ ಬುಗಟಿ ಬಂದು ತಲೆಯಲ್ಲಿ ಭಾರಿ ಒಳಪೆಟ್ಟಾಗಿ ಎರಡು ಕಿವಿಗಳಿಂದ ರಕ್ತ ಸ್ರಾವವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ಆರೋಪಿತನ ಹಿಂದುಗಡೆ ಕುಳಿತ ವ್ಯಕ್ತಿ ಚಂದ್ರಕಾಂತ ತಂದೆ ಅರ್ಜುನ ಹಿಜ್ಜಿ ವಯ: 32 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿರ್ಸಿ(ಎ) ಗ್ರಾಮ ಇತನಿಗೆ ಹಾಗೂ ಆರೋಪಿಗೂ ಸಹ ಭಾರಿ ಮತ್ತು ರಕ್ತಗಾಯಗಳಾಗಿರುತ್ತವೆ, ನಂತರ ಅಲ್ಲಿ ನೇರೆದ ಹಾದಿ ಹೋಕರು 108 ಅಂಬುಲೇನ್ಸಗೆ ಕರೆಯಿಸಿದ್ದು ಅದರಲ್ಲಿ ಎಲ್ಲರೂ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆ ಬಂದು ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ಫಿರ್ಯಾದಿಯವರ ದೂರಿನ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 57/2020, ಕಲಂ. 279, 338 ಐಪಿಸಿ :- ದಿನಾಂಕ 04-09-2020 ರಂದು ಫಿರ್ಯಾದಿ ಸಿರಾಜ್ ಖಾನ್ ತಂದೆ ಸತ್ತಾರಖಾನ್ ಪಠಾಣ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ರಾಜೇಶ್ವರ, ತಾ: ಬಸವಕಲ್ಯಾಣ ರವರು ತನ್ನ ಮಗನಾದ ಸತ್ತಾರಖಾನ ತಂದೆ ಸಿರಾಜಖಾನ್ ವಯ: 18 ವರ್ಷ ಇಬ್ಬರೂ ಕೂಡಿ ತನ್ನ ಮೋಟಾರ ಸೈಕಲ ನಂ. ಕೆಎ-56/ಹೆಚ್-7306 ನೇದ್ದರ ಮೇಲೆ ಬಸವಕಲ್ಯಾಣ ಬಂಗ್ಲಾ ಸರ್ವಿಸ್ ರೋಡ ಮುಖಾಂತರ ಆಟೋ ನಗರದ ಕಡೆಗೆ ಹೋಗುತ್ತಿರುವಾಗ ರಾ.ಹೆ ನಂ. 65 ರೋಡಿನ ಬಂಗ್ಲಾ ಬ್ರೀಡ್ಜ ಕಡೆಯಿಂದ ಸರ್ವಿಸ್ ರೋಡ ಮೂಖಾಂತರ ಹೋಗಿ ಆಟೋ ನಗರದಲ್ಲಿ ಹೋಗಲು ಅಗ್ನಿ ಶಾಮಕ ಠಾಣೆ ಹತ್ತಿರ ಎಡಗಡೆ ಇಂಡಿಕೇಟರ್ ಹಾಕಿ ಎಡಕ್ಕೆ ತಿರುಗಿಸಿಕೊಂಡಾಗ ಹಿಂದಿನಿಂದ ಒಂದು ಟಟಾ ಮ್ಯಾಜಿಕ ವಾಹನಸಂ. ಕೆಎ-53/ಸಿ-0946 ನೇದ್ದರ ಚಾಲಕನಾದ ಆರೋಪಿ ರಾಜಪ್ಪ ತಂದೆ ಬಸಪ್ಪ ಸಿಂಧೆ, ವಯ: 32 ವರ್ಷ, ಸಾ: ಮೊಳಕೇರಾ, ತಾ: ಹುಮನಾಬಾದ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲನ ಹಿಂಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗಡೆ ಹಣೆಗೆ ರಕ್ತಗಾಯ, ಬೆನ್ನಿನಲ್ಲಿ ಗುಪ್ತಗಾಯ ಹಾಗೂ ಎಡಭುಜಕ್ಕೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಮೋಟಾರ ಸೈಕಲ ಹಿಂದ ಕುಳಿತ ಫಿರ್ಯಾದಿಯ ಮಗನಿಗೆ ಎಡಗಾಲು ರೊಂಡಿಗೆ ಭಾರಿ ಗುಪ್ತಗಾಯ ಹಾಗೂ ಮುಖದ ಮೇಲೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ವಾಹನದಲ್ಲಿ ಕುಳಿತ ಮಲ್ಲಿಶಾಂತ ತಂದೆ ನರಸಪ್ಪ ನಾಗೂರ, ವಯ: 50 ವರ್ಷ, ಸಾ: ಪಂಡರಗೇರಾ ಇತನ ಬೆನ್ನಿನಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಎಲ್ಲರಿಗೂ ಅಲ್ಲಿ ಸೇರಿದ ಜನರು 108 ಅಂಬುಲೇನ್ಸ ಕರೆಯಿಸಿ ಅದರಲ್ಲಿ ಹಾಕಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 85/2020, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 04-09-2020 ರಂದು ಬೀದರ ನಗರದ ಬಾಗವಾನ ಗಲ್ಲಿ ಕ್ರಾಸ ಹತ್ತಿರ ರಾವ ತಾಲಿಮ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೊಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ ಒಂದು ರೂಪಾಯಿಗೆ 90/- ರೂ. ಕೊಡುತ್ತೇನೆ ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾನೆಂದು ಸಿದ್ದಲಿಂಗ ಪಿ.ಎಸ್.ಐ (ಕಾ.ಸು) ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಗವಾನ ಗಲ್ಲಿ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ ಮಿರ್ಜಾ ಅಸದ ಬೆಗ್ ತಂದೆ ಮಿರ್ಜಾ ನವಾಬ ಬೆಗ್ ವಯ: 47 ವರ್ಷ, ಜಾತಿ: ಮುಸ್ಲಿಂ, ಸಾ: ನೂರ ಖಾನ ತಾಲಿಮ ಬೀದರ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನ ಹತ್ತಿರದಿಂದ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 750/- ರೂ ಮತ್ತು ಒಂದು ಬಾಲ ಪೆನ್ನು, 2 ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 111/2020, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 04-09-2020 ರಂದು ಬಸವಕಲ್ಯಾಣ ನಗರದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಸುನೀಲ್ ಕುಮಾರ ಪಿ.ಎಸ.ಐ [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಶಿವಾಜಿ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಆಕಾಶ ತಂದೆ ಅಶೋಕ ಹಂತಪ್ಪಾ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಶಿವಾಜಿ ಚೌಕ ಬಸವಕಲ್ಯಾಣ, 2) ಆಕಾಶ ತಂದೆ ಶಿವರಾಜ ಬಿರಾದಾರ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನೂರ(ಕೆ), ತಾ: ಬಸವಕಲ್ಯಾಣ ಹಾಗೂ 3) ಪವನಕುಮಾರ ತಂದೆ ಶಂಕರರಾವ ದಾಂಡಗೆ ವಯ: 29 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಸೀತಾ ಕಾಲೋನಿ ಬಸವಕಲ್ಯಾಣ ಇವರೆಲ್ಲರೂ ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂ. ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರೂ ಒಮ್ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 21,050/- ರೂ., 06 ಮಟಕಾ ಚೀಟಿ ಹಾಗೂ 3 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 125/2020, ಕಲಂ. ಮನುಷ್ಯ ಕಾಣೆ (ಮಹಿಳೆ ಕಾಣೆ) :- ಫಿರ್ಯಾದಿ ರತ್ನಮ್ಮಾ ಗಂಡ ನಾಗನಾಥ ಮಾಗೆ ವಯ: 55 ವರ್ಷ, ಜಾತಿ: ಕ್ರಿಶ್ಚಿಯನ, ಸಾ: ಹಜನಾಳ ರವರ ರವರ ಮಗಳಾದ ಚಂಪಮ್ಮಾ @ ಶಿಲ್ಪಾ ಇವಳು ಸುಮಾರು 7-8 ವರ್ಷದಿಂದ ಮಾನಸಿಕವಾಗಿ ಅಸ್ವಸ್ಥಳಾಗಿ ಬಳಲುತ್ತಿದ್ದು ಅವಳಿಗೆ ಭಾಲ್ಕಿ, ಬೀದರ ಮುಂತಾದ ಕಡೆಗೆ ಚಿಕಿತ್ಸೆ ಕೊಡಿಸುತ್ತಾ ಬಂದಿದ್ದು ಇರುತ್ತದೆ, ಅವಳು ಮಾನಸಿಕ ಅಸ್ವಸ್ಥಳಾಗಿದ್ದರಿಂದ ಎರಡು ತಿಂಗಳ ಹಿಂದೆ ಚಂಪಮ್ಮಾ @ ಶಿಲ್ಪಾ ಮತ್ತು ಅವಳ ಮೂರು ಜನ ಮಕ್ಕಳನ್ನು ಗಂಡನ ಮನೆ ಡೊಣಗಾಪೂರದಿಂದ ಹಜನಾಳಕ್ಕೆ ಕರೆದುಕೊಂಡು ಬಂದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 01-09-2020 ರಂದು ಮಗಳಾದ ಚಂಪಮ್ಮಾ ಇವಳು ತಾನು ತನ್ನ ಗಂಡನ ಮನೆ ಡೊಣಗಾಪೂರಕ್ಕೆ ಹೋಗುತ್ತೇನೆ ಅಂತ ಫಿರ್ಯಾದಿಯವರ ಮನೆಯಿಂದ ಹೋಗಿದ್ದು ನಂತರ 2000 ಗಂಟೆಯ ಸುಮಾರಿಗೆ ಅಳಿಯನಾದ ಶಿವಕುಮಾರ ಇವರಿಗೆ ಮಗಳು ಬಂದಿರುವ ವಿಷಯ ಕೇಳಿದಾಗ ಅವರು ಬಂದಿರುವುದಿಲ್ಲ ಅಂತ ತಿಳಿಸಿರುತ್ತಾರೆ, ಮಗಳು ಫಿರ್ಯಾದಿಯವರ ಮನೆಯಿಂದ ತನ್ನ 3 ಜನ ಮಕ್ಕಳನ್ನು ಕರೆದುಕೊಂಡು ಹೋದವಳು ಡೊಣಗಾಪೂರಕ್ಕೆ ಹೋಗದೇ ಮರಳಿ ಫಿರ್ಯಾದಿಯವರ ಮನೆಗೂ ಬಾರದೇ ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-09-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ZEE5ನಲ್ಲಿ ಸ್ಟ್ರೀಂ ಆಗುತ್ತಿರುವ ಒಂಬತ್ತು ಎಪಿಸೋಡ್‌ಗಳ ನಕ್ಸಲ್‌ಬಾರಿ ಸರಣಿ ಎಲ್ಲಿಯೂ ಸೈದ್ಧಾಂತಿಕ ವೈಭವೀಕರಣ ಅಥವಾ ತುಚ್ಛೀಕರಣ ಮಾಡುವುದಿಲ್ಲ. ಯಾವುದೇ ಒಂದು ವರ್ಗವನ್ನು ತೃಪ್ತಿಪಡಿಸುವ ಸಾಹಸ ಇಲ್ಲಿಲ್ಲ. ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಎಂಬ ಹಳ್ಳಿಯಲ್ಲಿ 1967ರಲ್ಲಿ ಭೂಮಾಲಿಕರ ವಿರುದ್ಧ ಭುಗಿಲೆದ್ದ‌ ಬಂಡಾಯ ಹಿಂಸಾತ್ಮಕ ರೂಪ ಪಡೆಯಿತು. ನಕ್ಸಲ್ ಬಾರಿ ಹೆಸರಿನ ಕಾರಣದಿಂದ ವ್ಯವಸ್ಥೆಯ ವಿರುದ್ಧ ವ್ಯವಸ್ಥಿತ ಬಂಡಾಯವೆದ್ದ ಆ ಗುಂಪಿನ ಸದಸ್ಯರು ನಕ್ಸಲೀಯರೆನಿಸಿಕೊಂಡರು. ZEE5ನಲ್ಲಿ ಸ್ಟ್ರೀಂ ಆಗುತ್ತಿರುವ ಒಂಬತ್ತು ಕಂತುಗಳ ‘ನಕ್ಸಲ್‌ಬಾರಿ’ ಈ ಇತಿಹಾಸ ಹೇಳುವುದಿಲ್ಲ. ಬದಲಾಗಿ ಅಲ್ಲಿಂದ ಆರಂಭವಾದ ಚಟುವಟಿಕೆಯ ಇಂದಿನ ರೂಪವನ್ನು ತೋರಿಸುವ ಪ್ರಯತ್ನ ಮಾಡಿದೆ. ಸ್ವಾಭಾವಿಕವಾಗಿ ಓರ್ವ ಖಳನಾಯಕ ಮತ್ತು ಒಬ್ಬ ನಾಯಕನ ವ್ಯಾಪ್ತಿಯಿಂದ ಆಚೆಗಿರುವ ಕಥಾನಕವನ್ನು ಸಾಧ್ಯವಾಗಷ್ಟೂ ಮಟ್ಟಿಗೆ ನಾಯಕನ ಸುತ್ತ ಹೆಣೆದಿರುವ ಕಾರಣ ಒಳ್ಳೆಯ ವೆಬ್ ಸರಣಿಗೆ ಸಾಕಷ್ಟು ಸರಕು ಒದಗಿಸಿದೆ. ಛತ್ತೀಸ್‌ಗಡಕ್ಕೆ ಅಂಟಿಕೊಂಡಿರುವ ಮಹಾರಾಷ್ಟ್ರದ ಗಡಿಜಿಲ್ಲೆ ಗಡ್ಚಿರೋಲಿಯಲ್ಲಿ ನಕ್ಸಲೀಯರು 2019ರಲ್ಲಿ ನೆಲಬಾಂಬ್ ಸ್ಪೋಟಿಸಿ ಹದಿನೈದು ಪೊಲೀಸರನ್ನು ಹತ್ಯೆಗೈದಿದ್ದರು. ಈ ಸರಣಿಗೆ ಅಡಿಪಾಯವಾಗಿ‌ ನಿಂತಿರುವುದು ಆ ನೈಜ ಘಟನೆ. ಸರಣಿಗೆ ಕುತೂಹಲಕಾರಿ ಆರಂಭವನ್ನೂ ಈ ದುರಂತ ಒದಗಿಸಿದೆ. ಆಡಳಿತದ ನಿರಂತರ ಕಾರ್ಯಾಚರಣೆಯ ತರುವಾಯವೂ ಐವತ್ತೈದು ವರ್ಷಗಳಲ್ಲಿ ನಕ್ಸಲ್ ಬಂಡುಕೋರರನ್ನು ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಿಲ್ಲ. ಏಕೆಂದರೆ ಅವರದು ಕಾಡುಮೇಡುಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ‌ ಮಾತ್ರ ಚಟುವಟಿಕೆಯಿಂದಿರುವ ಸಂಘಟನೆಯಲ್ಲ. ಆಡಳಿತ, ಪೊಲೀಸ್, ವಿಶ್ವವಿದ್ಯಾಲಯ ಹಾಗೂ ಎನ್‌ಜಿಒಗಳಲ್ಲೂ ನಕ್ಸಲ್ ಸಹಾನುಭೂತಿ ಉಳ್ಳವರಿಂದಾಗಿಯೇ ನಕ್ಸಲ್ ಚಟುವಟಿಕೆ ಜೀವಂತವಾಗಿದೆ ಎಂಬುದನ್ನು ‘ನಕ್ಸಲ್‌ಬಾರಿ’ ಕಟ್ಟಿಕೊಟ್ಟಿದೆ. ಈ ವಿಚಾರವನ್ನು ಕಮೆಂಟರಿ ರೂಪದಲ್ಲಿ ಹೇಳದೆ ಕತೆಯ ಒಳಗೆ ಹಾಸುಹೊಕ್ಕಿದಂತೆ ಬರೆದಿರುವುದು ಚಿತ್ರಕತೆಗಾರರಾದ ಪುಲ್ಕಿತ್ ರಿಷಿ‌ ಹಾಗೂ ಪ್ರಖರ್ ವಿಹಾನ್ ಹೆಚ್ಚುಗಾರಿಕೆ. ನಕ್ಸಲ್ ಸಹಾನುಭೂತಿಯುಳ್ಳ ಪಾತ್ರಗಳು ಅಂಥದ್ದೊಂದು ಧೋರಣೆ ಹೊಂದಲು ಸಕಾರಣವನ್ನೂ ಕೊಟ್ಟಿರುವುದು ಉತ್ತಮ ಕತೆಗಾರಿಕೆಯ ಸೂತ್ರ. ಟಿವಿ ಚರ್ಚೆಗಳಲ್ಲಿ ಮಾತನಾಡುವ ಪರಿಸರವಾದಿಗಳ ದೊಡ್ಡ ದನಿಯ ಹಿಂದೆ ಸಣ್ಣದೊಂದು ವೈಯಕ್ತಿಕ ಹಿತಾಸಕ್ತಿ ಇರುತ್ತದೆ‌ ಎಂಬುದು ಸಹಜ ಅಭಿವ್ಯಕ್ತಿ. ಆದರೆ ಬುಡಕಟ್ಟು ಜನಾಂಗ ಮಾತ್ರ ಪೊಲೀಸರು, ರಾಜಕಾರಣಿಗಳು ಮತ್ತು ನಕ್ಸಲರು – ಈ ಮೂರೂ ವರ್ಗಗಳಿಂದ ಶೋಷಣೆಗೆ ಒಳಗಾಗುವ ಅಂಶ ವಾಸ್ತವಕ್ಕೆ ಹತ್ತಿರವಿದೆ. ಕಾಡಿನ ದೃಶ್ಯಗಳು ಸಾಕಷ್ಟಿದ್ದರೂ ‘ನಕ್ಸಲ್ ಬಾರಿ’ಗೆ ನೋಡಿಸಿಕೊಂಡು ಹೋಗುವ ಗುಣ ಕೊಡುವುದು ನಗರದ ಜತೆಗಿನ ನಕ್ಸಲರ ಸಂಪರ್ಕ. ಆದಾಗ್ಯೂ ಬರಹಗಾರರು ಇಲ್ಲೆಲ್ಲಿಯೂ ಸೈದ್ಧಾಂತಿಕ ವೈಭವೀಕರಣ ಅಥವಾ ತುಚ್ಛೀಕರಣ ಮಾಡದಿರುವುದು ಯಾವುದೇ ಒಂದು ವರ್ಗವನ್ನು ತೃಪ್ತಿಪಡಿಸಲು ಮಾಡಿದ ಸರಕು ಇದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಗರಪ್ರದೇಶ ಇಲ್ಲದಿದ್ದರೆ ಕ್ಯಾಮರಾ ಕಣ್ಣಿಗೆ ಕಾಡು ಏಕತಾನತೆ ತುಂಬುತ್ತಿತ್ತು. ಉತ್ತಮ ನಟ ರಾಜೀವ್ ಖಂಡೇವಾಲ್ ಧರಿಸಿದ ಎಸ್‌ಟಿಎಫ್ ಏಜೆಂಟ್ ರಾಘವ್‌ ಪಾತ್ರ ಸರಣಿಯಲ್ಲಿ ಕೊನೆಯವರೆಗೂ ಆವರಿಸಿದೆ. ನಕ್ಸಲ್ ಕತೆಯ ಜತೆಜತೆಗೇ ರಾಘವ್ ಸುತ್ತಲಿನ ಕತೆ ಒಂದೆಡೆ ಪ್ರತ್ಯೇಕವಾಗಿ ಸಾಗುತ್ತದೆ. ದೂರದಲ್ಲೆಲ್ಲೋ ಎರಡೂ ಜತೆಯಾಗುತ್ತವೆ. ಈ ಪಾತ್ರದಲ್ಲಿ ರಾಜೀವ್ ಕೊಂಚವೇ ಎಡವಿದ್ದರೂ ಸರಣಿ ಹಾಳಾಗುತ್ತಿತ್ತು. ಕೇಟ್ಕಿ ಪಾತ್ರದಲ್ಲಿ ಟೀನಾ ದತ್ತಾ ಹಾಗೂ ಮಹಿಳಾ ನಕ್ಸಲ್ ಶ್ರೀಜಿತಾ ದೇ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪ್ರಮುಖ ಪಾತ್ರಧಾರಿಗಳೆಲ್ಲರೂ ತೂಗಿಸಿಕೊಂಡು ಹೋಗಿದ್ದಾರೆ. ಆದರೆ ಪೂರಕ ಪಾತ್ರಗಳ ಅಭಿನಯ ಕೆಲವೆಡೆ ಅತಿ ಅನಿಸಿದರೆ ಮತ್ತೆ ಕೆಲವೆಡೆ ಮಂದವಾಗಿರುವುದು ನೈಜತೆಗೆ ಧಕ್ಕೆ ತಂದಿದೆ. ವೃತ್ತಿಪರ ನಟರು ತಾವಾಗಿಯೇ ಅಭಿನಯಿಸುತ್ತಾರೆ. ಉಳಿದವರಿಂದ ನಟನೆ ಹೊರತೆಗೆಯುವ ಹೊಣೆಗಾರಿಗೆ ನಿರ್ದೇಶಕನದ್ದೇ ಆಗಿರುತ್ತದೆ. ನಿರ್ದೇಶಕ ತನ್ನ ಕಾರ್ಯನಿರ್ವಹಣೆಯಲ್ಲಿ ಎಡವಿರುವುದಕ್ಕೆ ಸಾಕಷ್ಟು ಪುರಾವೆಗಳು ಸರಣಿಯುದ್ದಕ್ಕೂ ಇವೆ. ನದಿಗೆ ಅಡ್ಡವಾಗಿ ಹಗ್ಗಹಾಕಿ‌ ಅದನ್ನು ಹಿಡಿದು ದಾಟುವ ಪೊಲೀಸರನ್ನು ತೋರಿಸುವಾಗ ನೀರು ಮೊಣಕಾಲ ಕೆಳಗೆ ಇರುವುದನ್ನು ತೋರಿಸಿದರೆ ಅದಕ್ಕೆ ನಿರ್ದೇಶಕನೇ ಹೊಣೆ. ದಟ್ಟ ಕಾಡಿನ ಒಳಗೆ ನಕ್ಸಲರ ವಿರುದ್ಧ ನಡೆಯುವ ಆಪರೇಶನ್ನನ್ನು ಕಂಟ್ರೋಲ್ ರೂಮಲ್ಲಿ ಕೂತು 4K ಗುಣಮಟ್ಟದಲ್ಲಿ ನೋಡಲು ಸಾಧ್ಯವಾಗುತ್ತದೆ ಎಂಬುದು ನಂಬಲು‌ ಕಷ್ಟವಾಗುವ ವಿಚಾರ. ಜತೆಗೆ ವೆಬ್ ಸೀರೀಸ್ ಎಂದ ಕೂಡಲೇ ನಿರೂಪಣೆಯನ್ನು ತಿರುವು ಮುರುವು ಮಾಡಲೇಬೇಕಾಗಿಲ್ಲ. ಸಹಜವಾಗಿ ಉತ್ತಮವಾಗಿರುವ ಚಿತ್ರಕತೆಯನ್ನು ಬಹುತೇಕ ಕಡೆಗಳಲ್ಲಿ ನೇರ ನಿರೂಪಣೆಗೇ ಒಳಪಡಿಸಬಹುದಿತ್ತು. ಹಾಗೆ‌ ಮಾಡದಿರುವುದೇ ಮೊದಲ ಐದು ಅಧ್ಯಾಯಗಳಲ್ಲಿ ನೋಡುವ ಅನುಭೂತಿಗೆ ಅನಗತ್ಯ ಕಿರಿಕಿರಿ ತಂದೊಡ್ಡಿದೆ. ಇದಲ್ಲದೆ ಸಾಧಾರಣ ಅನಿಸುವ ಹಿನ್ನೆಲೆ ಸಂಗೀತ ಹಿನ್ನೆಲೆಯಲ್ಲೇ ಇದ್ದಿದ್ದರೆ ಅಷ್ಟಾಗಿ ತೊಂದರೆ ಕೊಡುತ್ತಿರಲಿಲ್ಲ. ಆದರೆ ಅದರ ಅತಿಯಾದ ಬಳಕೆ ಸಾಧಾರಣ ಗುಣಮಟ್ಟವನ್ನು ಮತ್ತೆ ಮತ್ತೆ ಮುನ್ನೆಲೆಗೆ ತರುತ್ತದೆ. ‘ಅಂತ್ಯ ಹೀ ಆರಂಭ್ ಹೇ’ ಎಂಬ ಸಾಲು ಅನಪೇಕ್ಷಿತ ಜಾಗಗಳಲ್ಲಿ ಬಂದು ದೃಶ್ಯಗಳನ್ನು ಹಾಳುಗೆಡವುವಲ್ಲಿ ಸಫಲವಾಗಿದೆ. ಸರಣಿಯ ಮತ್ತೊಂದು ದೊಡ್ಡ ಸೋಲು ಛಾಯಾಗ್ರಹಣ. ರಾತ್ರಿಯ ದೃಶ್ಯಗಳೂ ಹಗಲಿನಂತೆಯೇ ಕಂಡರೆ ಸನ್ನಿವೇಶದ ಗಾಂಭೀರ್ಯವೇ ಹಾಳಾಗುತ್ತದೆ‌ ಎಂಬ ಅರಿವು ಕ್ಯಾಮರಾ ಹಿಡಿದ ಹರಿ ನಾಯರ್‌ಗೆ ಇದ್ದಂತಿಲ್ಲ. ನಿರ್ಮಾಣ ಅನುಕೂಲತೆಗಾಗಿ ಹಗಲು ಹೊತ್ತಲ್ಲೇ ಫಿಲ್ಟರ್‌ಗಳನ್ನು ಉಪಯೋಗಿಸಿ ರಾತ್ರಿಯಂತೆ ತೋರಿಸಬೇಕಾದ ಅನುವಾರ್ಯತೆ ಇದ್ದಿರಬಹುದು ಅಂದುಕೊಂಡರೂ ರಾತ್ರಿಯ ದೃಶ್ಯಗಳಲ್ಲಿ ಬೆಳ್ಳಗಿನ ಆಕಾಶ ತೋರಿಸುವ ಛಾಯಾಗ್ರಾಹಕ ಕ್ಷಮೆಗೆ ಅರ್ಹನಲ್ಲ. ಇಂಥ ಕೊರತೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನೋಡಿದರೆ ‘ನಕ್ಸಲ್‌ಬಾರಿ’ ಅಡ್ಡಿಯಿಲ್ಲ. ಮಿಗಿಲಾಗಿ ಯಾವ ಎಪಿಸೋಡೂ ಅರ್ಧ ಗಂಟೆ ಮೀರುವುದಿಲ್ಲ, ಚಿತ್ರಕತೆಗೂ ವೇಗವಿರುವ ಕಾರಣ ಬೇಗಬೇಗ ನೋಡಿಸಿಕೊಂಡು ಸಾಗುತ್ತದೆ.
ಹರೂನ್ ಮತ್ತು ಎಡೆಲ್ ಗಿವ್ ಎಂಬ ಸಂಸ್ಥೆಗಳು ಜಂಟಿಯಾಗಿ ಐವತ್ತು ಜನ ಅತಿದೊಡ್ಡ ದಾನಿಗಳ ಪಟ್ಟಿಯನ್ನ ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಉದ್ಯಮ ರಂಗದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡು ಅತಿದೊಡ್ಡ ದಾನಿ ಎಂದು ಈ ಎರಡು ಪ್ರತಿಷ್ಠಾನಗಳು ಹೇಳಿವೆ. 1892ರಲ್ಲಿಯೇ ದಾನ ನೀಡಲು ಆರಂಭಿಸಿದ ಜೆಮ್ ಶೆಡ್ ಜಿ ಅವರು ಇದುವರೆಗೂ ದಾನವಾಗಿ ನೀಡಿದ ಹಣದ ಮೊತ್ತ 102 ಬಿಲಿಯನ್ ಡಾಲರ್ ಅಂದ್ರೆ 7.56 ಲಕ್ಷ ಕೋಟಿ ಮೊತ್ತವಾಗಿದೆ. ಭಾರತದ ಟಾಟಾ ಉದ್ಯಮ ಸಮೂಹವನ್ನು ಸ್ಥಾಪಿಸಿದವರು ಜೆಮ್‌ಶೆಡ್‌ಜಿ ಟಾಟಾ. ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಜೆಮ್‌ಶೆಡ್‌ಜಿ ಅವರು ಉದ್ಯಮಿಗಳಾದ ಬಿಲ್ ಗೇಟ್ಸ್, ವಾರೆನ್ ಬಫೆಟ್, ಜಾರ್ಜ್‌ ಸಾರೋಸ್ ಮತ್ತು ಜಾನ್‌ ಡಿ. ರಾಕ್‌ಫೆಲ್ಲರ್‌ ಅವರಿಗಿಂತ ಮುಂದಿದ್ದಾರೆ. [widget id=”custom_html-4″] Advertisements ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಅಮೆರಿಕ ಹಾಗೂ ಯುರೋಪಿನ ದಾನಿಗಳು ಕಳೆದ ಶತಮಾನದಲ್ಲಿ ಹೆಚ್ಚು ಪ್ರಭಾವಿಗಳಾಗಿದ್ದಿರಬಹುದು. ಆದರೆ, ಭಾರತದ ಟಾಟಾ ಸಮೂಹದ ಸ್ಥಾಪಕ ಆಗಿರುವ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡ ಅತಿದೊಡ್ಡ ದಾನಿ’ ಎಂದು ಹರೂನ್‌ನ ಮುಖ್ಯ ಸಂಶೋಧಕ ಹಾಗೂ ಅಧ್ಯಕ್ಷ ರುಪರ್ಟ್‌ ಹೂಗ್‌ವರ್ಫ್‌ ತಿಳಿಸಿದ್ದಾರೆ. ಇನ್ನ ದಾನಿಗಳ ಈ ಪಟ್ಟಿಯಲ್ಲಿ ಇನ್ನೊಬ್ಬ ಭಾರತೀಯ ವಿಪ್ರೊ ಕಂಪನಿ ಅಜೀಂ ಪ್ರೇಮ್‌ಜಿ ಅವರು ಸಹ ಸ್ಥಾನ ಪಡೆದಿದ್ದಾರೆ. ಐವತ್ತು ಜನ ದಾನಿಗಳ ಪಟ್ಟಿಯಲ್ಲಿ 38 ಜನ ಅಮೆರಿಕದವರು, ಐವರು ಬ್ರಿಟನ್ನಿನವರು, ಮೂವರು ಚೀನಾ ದೇಶದವರಾಗಿದ್ದಾರೆ. [widget id=”custom_html-4″] ಇನ್ನು ಟಾಟಾ ಗ್ರೂಪ್ ನ ಮಾಜಿ ಚೇರ್ ಮೆನ್ ಆಗಿರೋ ರತನ್ ಟಾಟಾ ಅವರು ಕೂಡ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಕೋವಿಡ್ ಸಂದರ್ಭ ಸೇರಿದಂತೆ ಹಲವಾರು ಪರಿಸ್ಥಿತಿಗಳಲ್ಲಿ ದೇಶ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾಗ ಕೋಟ್ಯಂತರ ರೂಗಳನ್ನ ಸಹಾಯ ಮಾಡುವ ಮೂಲಕ ಕೊಡುಗೈ ದಾನಿಯಾಗಿದ್ದಾರೆ. ಇನ್ನು ನಮ್ಮ ಕರ್ನಾಟಕದ ಅಮ್ಮ, ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷರೂ ಆಗಿರುವ ಸುಧಾ ಮೂರ್ತಿ ಅಮ್ಮನವರು ಮಾಡುವ ಸಹಾಯ ಕನ್ನಡಿಗರಿಗೆಲ್ಲಾ ಗೊತ್ತಿರುವ ವಿಷಯವೇ..ಸಾವಿರಾರು ಕೋಟಿ ಹಣವಿದ್ದರೂ ಸರಳ ಜೀವನ ನಡೆಸುವ, ರಾಜ್ಯದ ಜನರು ಪ್ರವಾಹ ಸೇರಿದಂತೆ ಕೊರೋನಾದಿಂದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಆಸ್ಪತ್ರೆಗೆ ಬೇಕಾದ ಮೆಡಿಕಲ್ ಸಲಕರಣೆಗಳಿಂದ ಹಿಡಿದು, ಜನರಿಗೆ ಫುಡ್ ಕಿಟ್ ಕೊಡುವದಾಗಿರಬಹುದು, ರಾಜ್ಯ ಸರ್ಕಾರಕ್ಕೆ ಕೋವಿಡ್ ಪರಿಹಾರ ನಿಧಿಗೆ ಹಣ ಕೊಡುವುದಾಗಿರಬಹುದು ಹೀಗೆ ರೀತಿಯಲ್ಲಿ ರಾಜ್ಯದ ಸಂಕಷ್ಟಕ್ಕೆ ಮಿಡಿಯುವ ಮೂಲಕ ಕೊಡುಗೈ ದಾನಿಯಾಗಿದ್ದಾರೆ ಸುಧಾಮೂರ್ತಿ ಅಮ್ಮನವರು.. Post navigation ಹಗ್ ಮಾಡೋದು ಹೇಗಂತ ನಟನ ಬಳಿ ಕೇಳಿದ್ದ ಅಮೆರಿಕಾ ಅಮೆರಿಕಾ ನಟಿ 2 ಮದ್ವೆಯಾಗಿದ್ದೇಕೆ ಗೊತ್ತಾ? ಗಂಡ ಯಾರು ಏನ್ ಮಾಡ್ತಿದ್ದಾರೆ ನೋಡಿ..
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsApp ಗೆ ಸೇರಿ WhatsApp ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಮಾತನಾಡಲು ಅತ್ಯಂತ ವೇಗದ, ಸರಳವಾದ ಮತ್ತು ವಿಶ್ವಾಸಾರ್ಹವಾದ ಮಾರ್ಗವಾಗಿದೆ. 180 ಕ್ಕೂ ಹೆಚ್ಚು ದೇಶಗಳಲ್ಲಿನ 2 ಬಿಲಿಯನ್‌ಗಿಂತಲೂ ಹೆಚ್ಚು ಜನರು WhatsApp ಬಳಸಿ ಯಾವುದೇ ಕ್ಷಣದಲ್ಲೂ, ಯಾವುದೇ ಸ್ಥಳದಿಂದಲೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಾರೆ. WhatsApp ಉಚಿತವಾಗಿದೆ ಅಷ್ಟೇ ಅಲ್ಲ, ಬಹುಸಂಖ್ಯೆಯ ಮೊಬೈಲ್ ಸಾಧನಗಳಲ್ಲಿ ಮತ್ತು ಕಡಿಮೆ ಕನೆಕ್ಟಿವಿಟಿ ಇರುವ ಪ್ರದೇಶಗಳಲ್ಲಿಯೂ ಲಭ್ಯವಿದೆ - ಇದರಿಂದಾಗಿ ನೀವು ಎಲ್ಲಿದ್ದರೂ ಅದನ್ನು ಪ್ರವೇಶಿಸಲು ಸಾಧ್ಯವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ನಿಮ್ಮ ಮೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳಲು, ಪ್ರಮುಖ ಮಾಹಿತಿಯನ್ನು ಕಳುಹಿಸಲು ಅಥವಾ ಸ್ನೇಹಿತರನ್ನು ಸಂಪರ್ಕಿಸಲು ಇದು ಸರಳ ಮತ್ತು ಸುರಕ್ಷಿತ ಮಾರ್ಗವಾಗಿದೆ. ಜನರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರಿಗೆ ಸಂಪರ್ಕ ಸಾಧಿಸಲು ಮತ್ತು ಹಂಚಿಕೊಳ್ಳಲು WhatsApp ಸಹಾಯ ಮಾಡುತ್ತದೆ. ಸಮಾನ ಉದ್ಯೋಗಾವಕಾಶ ಹಾಗೂ ದೃಢ ಕಾರ್ಯ ಉದ್ಯೋಗದಾತ ಎನ್ನಿಸಿಕೊಳ್ಳಲು WhatsApp ಹೆಮ್ಮೆ ಪಡುತ್ತದೆ. ಜನಾಂಗ, ಧರ್ಮ, ಬಣ್ಣ, ರಾಷ್ಟ್ರೀಯತೆ, ಲಿಂಗ (ಗರ್ಭಿಣಿಯಾಗುವುದು, ಜನನ, ವಂಶಾಭಿವೃದ್ದಿ ಸಂಬಂಧಿಸಿದ ಆರೋಗ್ಯ ನಿರ್ಧಾರಗಳು ಅಥವಾ ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಒಳಗೊಂಡಂತೆ) ಲೈಂಗಿಕ ಅಭಿರುಚಿ, ಲಿಂಗ ಗುರುತಿಸುವಿಕೆ, ಲಿಂಗ ಸಂಬಂಧಿ ಅಭಿವ್ಯಕ್ತಿ, ವಯಸ್ಸು, ಸುರಕ್ಷಿತ ಮಾಜೀ ಸೈನಿಕರ ಸ್ಟೇಟಸ್‌, ಅಂಗವಿಕಲತೆ, ಜೆನೆಟಿಕ್‌ ಮಾಹಿತಿ, ರಾಜಕೀಯ ದೃಷ್ಟಿಕೋನಗಳು ಅಥವಾ ಕ್ರಿಯಾಶೀಲತೆ, ಅಥವಾ ಅನ್ವಯವಾಗುವ ಇತರೆ ಕಾನೂನು ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ನಾವು ಯಾವ ಕಾರಣಕ್ಕೂ ತಾರತಮ್ಯ ಎಸಗುವುದಿಲ್ಲ. ನೀವು ನಮ್ಮ ಸಮಾನ ಉದ್ಯೋಗಾವಕಾಶ ನೋಟೀಸ್‌ ಅನ್ನು ಇಲ್ಲಿ ನೋಡಬಹುದು. ಒಕ್ಕೂಟ, ರಾಜ್ಯ ಹಾಗೂ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವ ಅಪರಾಧ ಹಿನ್ನೆಲೆಯ ಸೂಕ್ತ ಅರ್ಹತೆಯುಳ್ಳ ಅರ್ಜಿದಾರರನ್ನೂ ಕೂಡ ನಾವು ಪರಿಗಣಿಸುತ್ತೇವೆ. Facebook, ಅದರ ಉದ್ಯೋಗಿಗಳು ಹಾಗೂ ಅವಶ್ಯವಿರುವ ಅಥವಾ ಕಾನೂನು ಸಮ್ಮತಿಸುವ ಇತರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. Facebook ನ ಪಾವತಿ ಪಾರದರ್ಶಕ ನೀತಿಮತ್ತು ಸಮಾನ ಉದ್ಯೋಗಾವಕಾಶ ಕಾನೂನು ನೋಟೀಸ್‌ ಅನ್ನು ಅವುಗಳ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ, ಕಾನೂನು ಅವಶ್ಯಕತೆಗೆ ತಕ್ಕಂತೆ WhatsApp ಇ-ಪರಿಶೀಲನೆ ಅಭಿಯಾನಗಳಲ್ಲಿ ಕೂಡ ಭಾಗವಹಿಸುತ್ತದೆ. ತನ್ನ ಉದ್ಯೋಗ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸಮಂಜಸವಾದ ಸೌಕರ್ಯಗಳನ್ನು ಒದಗಿಸಿ ಕೊಡಲು WhatsApp ಬದ್ಧವಾಗಿರುತ್ತದೆ. ಅಂಗವೈಕಲ್ಯದ ಕಾರಣಕ್ಕಾಗಿ ತಮಗೆ ಯಾವುದೇ ಸಹಕಾರ ಅಥವಾ ಸೌಕರ್ಯದ ಅವಶ್ಯಕತೆ ಇದ್ದರೆ, ಇಲ್ಲಿ ನಮಗೆ ತಿಳಿಸಿ: accommodations-ext@fb.com .
ಶ್ರಾವಣ ಮಾಸದ ಶುಕ್ರವಾರ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ವಾರ. ವರಮಹಾಲಕ್ಷ್ಮೀ ಹಬ್ಬ ಕೂಡ ಇದೇ ಮಾಸದಲ್ಲಿ ಬರುತ್ತದೆ. ಇಂತಹ ಶುಭ ಸಂದರ್ಭದಲ್ಲಿ ದರ್ಪಣ್ ಕ್ರಿಯೇಷನ್ಸ್ ಲಾಂಛನದಲ್ಲಿ ಉಮಾ ರೋಹಿತ್ ನಿರ್ಮಿಸುತ್ತಿರುವ ``ಲಕ್ಷ್ಮೀ ಪುತ್ರ`` ಚಿತ್ರ ಆರಂಭವಾಗಿದೆ. ರೋಹಿತ್ ಅರುಣ್ ಈ ಚಿತ್ರದ ನಿರ್ದೇಶಕರು. ಮಹಾಲಕ್ಷ್ಮಿಪುರದ ಸಲ್ಲಾಪುರದಮ್ಮನ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನೆರವೇರಿತು. ಮೊದಲ ದೃಶ್ಯಕ್ಕೆ ಇಂದ್ರಜಿತ್ ಲಂಕೇಶ್``ಆರಂಭ ಫಲಕ ತೋರಿದರು. ಧನರಾಜ್ ಬಾಬು ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ಚಾಮರಾಜ್ ಮಾಸ್ಟರ್ ಮೊದಲ ಸನ್ನಿವೇಶಕ್ಕೆ ಆಕ್ಷನ್ ಕಟ್ ಹೇಳಿದರು. ಚಾಮರಾಜನಗರ ಜಿಲ್ಲೆಯ ಸುಂದರ ರಮಣೀಯ ಹಳ್ಳಿಯೊಂದರಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಚಂದನವನದಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿತ್ ಅರುಣ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಶ್ರೇಯಸ್ ಚಿಂಗಾ ಈ ಚಿತ್ರದ ನಾಯಕನಾಗಿದ್ದು, ಈ ಹಿಂದೆ ``ಡೇವಿಡ್``ಮತ್ತು ``ದಿ ವ್ಯಾಕಂಟ್ ಹೌಸ್`` ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡೂ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಲಕ್ಷ್ಮೀಪುತ್ರ ಅವರು ನಾಯಕನಾಗಿ ನಟಿಸುತ್ತಿರುವ 4ನೇ ಚಿತ್ರ. ಮತ್ತೊಬ್ಬ ನಾಯಕನಾಗಿ ವಿನಯ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇವರು ಸಹ ನೃತ್ಯಗಾರರಾಗಿದ್ದಾರೆ ಹಾಗೂ ಜನಪ್ರಿಯ ಶೋ DKD (ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್) ಸೀಸನ್ 1 ರ ರನ್ನರ್ ಅಪ್ ಆಗಿದ್ದಾರೆ. ಶ್ರೇಯಸ್ ಚಿಂಗಾ ಮತ್ತು ವಿನಯ್ ಕುಮಾರ್ ಈ ಚಿತ್ರದಲ್ಲಿ ``ಶಿವ`` ಮತ್ತು ``ಮಹಾದೇವ`` ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸಹೋದರರಾಗೂ ಕಾಣಿಸಿಕೊಳ್ಳುತ್ತಿದ್ದಾರೆ. ಇತಿ ಆಚಾರ್ಯ, ಅಮಿತಾ ರಂಗನಾಥ್ ಹಾಗೂ ಭೂಮಿಕಾ ಗೌಡ ಈ ಚಿತ್ರದ ನಾಯಕಿಯರು. ಭೂಮಿಕಾ ಗೌಡ ಅವರಿಗೆ ಇದು ಚೊಚ್ಚಲ ಚಿತ್ರ. ಸಂಜೀವ ರೆಡ್ಡಿ ಸಂಕಲನವಿರುವ ಈ ಚಿತ್ರಕ್ಕೆ ಶ್ಯಾಮ್ ಸಾಲ್ವಿನ್ ಅವರ ಛಾಯಾಗ್ರಹಣವಿದೆ. ಶ್ರೀವತ್ಸ ಸಂಗೀತ ನಿರ್ದೇಶನ, ಚೇತನ್ ಡಿಸೋಜ ಮತ್ತು ರವಿ ಜಮಖಂಡಿ ಸಾಹಸ ನಿರ್ದೇಶನ ಹಾಗೂ ರೋಹಿತ್ ಅರುಣ್ ಮತ್ತು ಚಾಮರಾಜ್ ಮಾಸ್ಟರ್ ಅವರ ನೃತ್ಯ ನಿರ್ದೇಶನ ``ಲಕ್ಷ್ಮೀ ಪುತ್ರ`` ಚಿತ್ರಕ್ಕಿದೆ.
ತಾಪಮಾನವನ್ನು ತ್ವರಿತವಾಗಿ ಕಡಿಮೆ ಮಾಡುವುದು, ಭಾಗವನ್ನು ಕಡಿಮೆ ಮಾಡುವುದು. ಪರಿಪೂರ್ಣ ಶುಚಿಗೊಳಿಸುವ ಸ್ಥಿತಿ, ಟ್ಯಾಂಕ್ ಮತ್ತು ತಲೆಯ ವೈಜ್ಞಾನಿಕ ವಿನ್ಯಾಸ. CO₂ ಪೂರೈಕೆ, ಬಿಯರ್‌ನ ಕಡಿಮೆ ತಾಪಮಾನ, ಟ್ಯಾಂಕ್‌ನ ಶುಚಿಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಿ.ಟ್ಯಾಂಕ್ ಸಂಪರ್ಕಗೊಂಡಿದೆ ಮತ್ತು CIP ಸಿಸ್ಟಮ್, ಐಸ್ ವಾಟರ್, ತಾಪಮಾನ ನಿಯಂತ್ರಣದೊಂದಿಗೆ ಹಂಚಿಕೊಳ್ಳುತ್ತದೆ ಎಂದು ಖಚಿತಪಡಿಸಿಕೊಳ್ಳಿ. ವಿಚಾರಣೆವಿವರ ನಮ್ಮಿಂದ ಇತ್ತೀಚಿನ ಸುದ್ದಿಗಳನ್ನು ಪಡೆಯಿರಿ ಇಮೇಲ್ ಕಳುಹಿಸಿ ಜಿನಾನ್ ಚೈನಾ-ಜರ್ಮನಿ ಬ್ರೂಯಿಂಗ್ ಕಂ., ಲಿಮಿಟೆಡ್. (ಸಂಕ್ಷಿಪ್ತವಾಗಿ CGBREW) 1995 ರಲ್ಲಿ ಸ್ಥಾಪಿಸಲಾಯಿತು, ಇದು ಚೀನಾದಲ್ಲಿ ಪೂರ್ಣ ಪ್ರಮಾಣದ ಬಿಯರ್ ಬ್ರೂವರಿ ಉಪಕರಣಗಳನ್ನು ಉತ್ಪಾದಿಸುವಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳಲ್ಲಿ ಒಂದಾಗಿದೆ...
ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿ ಇಂದು ನಡೆಯಲಿದ್ದು, ಸುರಕ್ಷಿತ, ಸುಗಮ ಮತ್ತು ಸಂಭ್ರಮದ ದಸರಾ ಆಚರಣೆಗೆ ನಗರದ ಪೊಲೀಸ್‌ ಇಲಾಖೆ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಜಯ ದಶಮಿಗೆ 5000 ಪೊಲೀಸರನ್ನು ನಿಯೋಜಿಸಲಾಗಿದೆ. Govindaraj S First Published Oct 5, 2022, 8:29 AM IST ಮೈಸೂರು (ಅ.05): ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿ ಇಂದು ನಡೆಯಲಿದ್ದು, ಸುರಕ್ಷಿತ, ಸುಗಮ ಮತ್ತು ಸಂಭ್ರಮದ ದಸರಾ ಆಚರಣೆಗೆ ನಗರದ ಪೊಲೀಸ್‌ ಇಲಾಖೆ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಜಯ ದಶಮಿಗೆ 5000 ಪೊಲೀಸರನ್ನು ನಿಯೋಜಿಸಲಾಗಿದೆ. ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ ಕಲ್ಪಿಸಲಾಗಿದ್ದು, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಮೆರವಣಿಗೆಯ ಭದ್ರತೆಗಾಗಿ ಮೈಸೂರು ನಗರದ 1255 ಸಿಬ್ಬಂದಿ, ಹೊರ ಜಿಲ್ಲೆಯಿಂದ 3580, ಗೃಹ ರಕ್ಷಕ ದಳದ 650 ಸಿಬ್ಬಂದಿ ಸೇರಿದಂತೆ ಒಟ್ಟು 5485 ಅಧಿಕಾರಿ ಮತ್ತು ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಮನೆ, ಖಾಸಗಿ ಸಂಸ್ಥೆಗಳು ಸೇರಿ 13 ಸಾವಿರ ಸಿಸಿ ಟಿವಿ ಕ್ಯಾಮೆರಾಗಳು, ಜಂಬೂ ಸವಾರಿ ಸಾಗುವ ಮಾರ್ಗಕ್ಕೆ ಪೊಲೀಸ್ ಇಲಾಖೆಯಿಂದ ಹೆಚ್ಚುವರಿ 59 ಸಿಸಿ ಕ್ಯಾಮೆರಾ ಸೇರಿದಂತೆ ಹೆಚ್ಚುವರಿಯಾಗಿ ಜಂಬೂ ಸವಾರಿ ಮೆರವಣಿಗೆ ನಡೆಯುವ ಜಾಗದಲ್ಲಿ 110 ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇನ್ನು ಅನುಚಿತವಾಗಿ ವರ್ತಿಸುವವರ ವಿರುದ್ಧ ಸಿಸಿ ಕ್ಯಾಮೆರಾಗಳ ಜತೆಗೆ ಮೊಬೈಲ್‌ ಕಮಾಂಡಿಂಗ್‌ ವಾಹನದ ಮೂಲಕ ಹದ್ದಿನ ಕಣ್ಣಿಡಲಾಗಿದೆ. ನಂದಿಪೂಜೆಯೊಂದಿಗೆ ವಿಜಯದಶಮಿ ಮೆರವಣಿಗೆಗೆ ಮುನ್ನುಡಿ: ಜಂಬೂಸವಾರಿಯಲ್ಲಿ 47 ಸ್ತಬ್ಧಚಿತ್ರಗಳ ಮೆರವಣಿಗೆ ಮೊಬೈಲ್‌ ಕಮಾಂಡ್‌ ವಾಹನ ಬಳಕೆ: ದಸರಾದಲ್ಲಿ ಮೊಬೈಲ್‌ ಕಮಾಂಡ್‌ ಸೆಂಟರ್‌ನ್ನು ಬಳಲಾಗುತ್ತದೆ. ಈ ಬಸ್‌ನಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು, ಬಾಡಿವೋರ್ನ್‌ ಕ್ಯಾಮರಾಗಳು, ಲಾಂಗ್‌ ಡಿಸ್ಟೆನ್ಸ್‌ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ವ್ಯವಸ್ಥೆ ಇರುತ್ತದೆ. ಅರಮನೆ ಮತ್ತು ಬನ್ನಿಮಂಟಪದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿಪೋರ್ನ್‌ ಕ್ಯಾಮರಾ ವಿತರಿಸಲಾಗುತ್ತದೆ. ಪ್ರಮುಖ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ್‌ ಕ್ಯಾಮರಾಗಳಿಂದ ಕಣ್ಗಾವಲು ನಡೆಸಲಾಗುವುದು. ಪ್ರವಾಸಿಗರಿಗೆ ಮಾಹಿತಿ ನೀಡಲು, ಸಾರ್ವಜನಿಕರಿಗೆ, ಅಗತ್ಯವಿರುವವರಿಗೆ ಪೊಲೀಸ್‌ ಸಹಾಯ ನೀಡಲು ನಗರದ 8 ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕೆ ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳ ಸ್ಥಳದ ಬಳಿಯೇ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ಎರಡು ವರ್ಷಗಳ ನಂತರ ಅರಮನೆಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಲಿದ್ದು, ಅರಮನೆಯಲ್ಲಿ ಜಟ್ಟಿ ಕೆಟ್ಟಿ ಕಾಳಗಕ್ಕೆ ಸಿದ್ದತೆ ಮಾಡಲಾಗಿದೆ. ಈಗಾಗಲೇ ಕೆಮ್ಮಣ್ಣು, ಮಟ್ಟಿಯನ್ನು ತಂದು ಸಿಬ್ಬಂದಿ ಸಿದ್ದಪಡಿಸಿದ್ದು, ಉಸ್ತಾದ್ ಮಂಜು ಜೆಟ್ಟಿ ಅವರ ಸಮ್ಮುಖದಲ್ಲಿ ನಡೆದ ಜೊತೆ ಕಟ್ಟುವಿಕೆ ಕಾರ್ಯ ನಡೆಯುತ್ತಿದೆ. ಈ ಬಾರಿ ನಾಲ್ಕು ಜಿಲ್ಲೆಗಳಿಂದ ತಲಾ ಒಬ್ಬರು ಜೆಟ್ಟಿಗಳು ಭಾಗಿಯಾಗಲಿದ್ದು, ಸಾಂಪ್ರದಾಯಿಕವಾಗಿ ನಡೆಯುವ ಜೆಟ್ಟಿಗಳ ವಜ್ರ ಮುಷ್ಟಿ ಕಾಳಗ ನಡೆಯಲಿದೆ. ಮೈಸೂರಿನ ವಿಷ್ಣು ಜೆಟ್ಟಿ, ಬೆಂಗಳೂರಿನ ತಾರಾನಾಥ್ ಜೆಟ್ಟಿ, ಚೆನ್ನಪಟ್ಟಣದ ಮನೋಜ್ ಜೆಟ್ಟಿ ಹಾಗೂ ಚಾಮರಾಜನಗರ ಜಿಲ್ಲೆಯ ಅಚ್ಯುತ್ ಜೆಟ್ಟಿ ಭಾಗಿಯಾಗಲಿದ್ದು, ಮೈಸೂರು-ಬೆಂಗಳೂರು ಹಾಗೂ ಚಾಮರಾಜನಗರ-ಚೆನ್ನಪಟ್ಟಣ ಜೆಟ್ಟಿಗಳ ನಡುವೆ ಕಾಳಗ ನಡೆಯಲಿದೆ. ಈ ಸೆಣಸಾಟದಲ್ಲಿ ಜೆಟ್ಟಿಗಳು ರಕ್ತ ಸುರಿಸಿ ನಾಡಿಗೆ ಶ್ರೇಯಸ್ಸು ಬಯಸುವ ವಿಶಿಷ್ಟ ಪದ್ದತಿಯನ್ನು ಆಚರಿಸಲಾಗುತ್ತದೆ. Mysuru Dasara 2022: ಅಂಬಾರಿಗೆ 2ನೇ ಬಾರಿ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ! ಇನ್ನು ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ರಾಜವಂಶಸ್ಥರ ವಿಜಯದಶಮಿ ವಿಶಿಷ್ಟ ಕಾರ್ಯಕ್ರಮದ ಆಚರಣೆ ಸಂಪ್ರದಾಯದಂತೆ ಸಾಗುತ್ತಿದೆ. ಇಂದು ಬೆಳಿಗ್ಗೆ 10:15 ಕ್ಕೆ ಸವಾರಿ ತೊಟ್ಟಿಯಲ್ಲಿ ಮೈ ನವಿರೇಳಿಸುವ ಜಟ್ಟಿ ಕಾಳಗ ನಡೆಯಲಿದ್ದು, ಮೈಸೂರು ಚಾಮರಾಜನಗರ, ಬೆಂಗಳೂರು, ಚನ್ನಪಟ್ಟಣದ ಚಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ. ಇನ್ನು ಈ ಕಾಳಗದಲ್ಲಿ ತಲೆಯಲ್ಲಿ ಸಾಂಕೇತಿಕವಾಗಿ ರಕ್ತ ಚಿಮ್ಮುವ ತನಕ ಜಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ. ಈ ಕಾಳಗದಲ್ಲಿ ವಿಜೇತರಾದವರಿಗೆ ಯದುವೀರ್ ಭಕ್ಷಿಸ್ ನೀಡಲಿದ್ದು, ಅನಾದಿ ಕಾಲದಿಂದಲೂ ರಾಜ ಪರಂಪರೆ ಇದನ್ನು ನಡೆಸಿಕೊಂಡು ಬಂದಿದೆ. ಇನ್ನು ಜಟ್ಟಿ ಕಾಳಗದ ನಂತರ ಯದುವೀರ್ ವಿಜಯ ಯಾತ್ರೆ ತೆರಳಲಿದ್ದಾರೆ.
ಜಯತೀರ್ಥ ನಿರ್ದೇಶನದ, ತಿಲಕ್‌ರಾಜ್‌ ಬಲ್ಲಾಳ್‌ ನಿರ್ಮಾಣದ, ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಪುತ್ರ ಝೈದ್‌ ಖಾನ್‌ ನಟಿಸಿರುವ ‘ಬನಾರಸ್‌’ ಸಿನಿಮಾದ ಟ್ರೇಲರ್‌ ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ. Govindaraj S First Published Sep 28, 2022, 6:38 AM IST ಜಯತೀರ್ಥ ನಿರ್ದೇಶನದ, ತಿಲಕ್‌ ರಾಜ್‌ ಬಲ್ಲಾಳ್‌ ನಿರ್ಮಾಣದ, ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಪುತ್ರ ಝೈದ್‌ ಖಾನ್‌ ನಟಿಸಿರುವ ‘ಬನಾರಸ್‌’ ಸಿನಿಮಾದ ಟ್ರೇಲರ್‌ ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಟ್ರೇಲರನ್ನು ರವಿಚಂದ್ರನ್‌ ಬಿಡುಗಡೆಗೊಳಿಸಿದರೆ ಹಿಂದಿ ಟ್ರೇಲರ್‌ ಅನ್ನು ಸಲ್ಮಾನ್‌ ಖಾನ್‌ ಸಹೋದರ, ನಟ ಅರ್ಬಾಜ್‌ ಖಾನ್‌ ರಿಲೀಸ್‌ ಮಾಡಿದರು. ಈ ಕಾರ್ಯಕ್ರಮಕ್ಕೆ ಕನ್ನಡ ಪತ್ರರ್ಕರ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯ ಪತ್ರಕರ್ತರೂ ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ಸಿನಿಮಾ ಬಿಡುಗಡೆ ಸನ್ನಿಹಿತವಾಗಿರುವ ಸಂಭ್ರಮದಲ್ಲಿದ್ದ ಝೈದ್‌ ಖಾನ್‌, ‘ಒಂದು ವಿಭಿನ್ನ ಕತೆಯಲ್ಲಿ ನಟಿಸುವ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ಸಿನಿಮಾದಲ್ಲಿ ನಟಿಸಬೇಕೆಂದು ಬಹಳ ವರ್ಷಗಳ ಕಾಲ ಒಬ್ಬ ಹುಡುಗ ನಡೆಸಿದ ಒದ್ದಾಟ ಈ ಸಿನಿಮಾದ ಹಿಂದೆ ಇದೆ. ನಾನು ಚಿತ್ರರಂಗಕ್ಕೆ ಬರುವುದು ಕುಟುಂಬಕ್ಕೆ ಇಷ್ಟವಿರಲಿಲ್ಲ. ತಂದೆಗೆ ನಾನು ರಾಜಕಾರಣಕ್ಕೆ ಬರುವುದೂ ಇಷ್ಟಇರಲಿಲ್ಲ. ನಿರ್ಮಾಪಕ, ಹಿತೈಷಿ ತಿಲಕ್‌ರಾಜ್‌ ಅವರಿಂದಾಗಿ ನಾನು ನಟಿಸುವಂತಾಯಿತು. ಜನರು ಪ್ರೀತಿ ತೋರಿಸುತ್ತಾರೆಂದು ನಂಬಿದ್ದೇನೆ’ ಎಂದರು. Puneeth Rajkumar ಸಮಾಧಿ ಬಳಿ 'ಬನಾರಸ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ನಿರ್ಮಾಪಕ ತಿಲಕ್‌ ರಾಜ್‌ ಬಲ್ಲಾಳ್‌, ‘ಝೈದ್‌ ಮೇಲಿನ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದೇನೆ, ಈ ಸಿನಿಮಾ ಬಂದ ನಂತರ ಝೈದ್‌ ಬೇರೆ ಹಂತಕ್ಕೆ ಹೋಗುತ್ತಾನೆ’ ಎಂದರು. ನಿರ್ದೇಶಕ ಜಯತೀರ್ಥ, ‘ಪ್ರೇಮಕತೆಯೊಂದಿಗೆ ಬೇರೆಯದೇನನ್ನೋ ಹೇಳುವ ಆಸೆ ಇತ್ತು. ಹಾಗಾಗಿ ಪ್ರೇಮದ ಜೊತೆ ಟೈಮ್‌ ಟ್ರಾವೆಲ್‌, ಟೈಮ್‌ ಲೂಪ್‌ ಕಾನ್ಸೆಪ್ಟ್‌ ತಂದಿದ್ದೇನೆ. ಅದು ಟ್ರೇಲರ್‌ ನೋಡಿದರೆ ತಿಳಿಯುತ್ತದೆ. ಬನಾರಸ್‌ನ ಚಂದವನ್ನು ತೆರೆ ಮೇಲೆ ತರುವ ಆಸೆ ಪೂರೈಸಿದೆ. ಹೊಸ ಹುಡುಗನ ಜೊತೆ ಹೊಸ ಕತೆ ಹೇಳಿದ್ದೇನೆ’ ಎಂದರು. ಝೈದ್‌ ಖಾನ್‌ ಪ್ರೀತಿಯ ಕೋರಿಕೆಗೆ ಮಣಿದು ಶೂಟಿಂಗ್‌ ಕ್ಯಾನ್ಸಲ್‌ ಮಾಡಿ ಬಂದಿದ್ದ ರವಿಚಂದ್ರನ್‌, ‘ಟ್ರೇಲರ್‌ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ. ಝೈದ್‌ ತುಂಬಾ ಕ್ಯೂಟ್‌ ಆಗಿ ಕಾಣಿಸುತ್ತಿದ್ದಾರೆ. ಈ ಸಿನಿಮಾ ನೋಡಬೇಕು ಅನ್ನುವ ಕುತೂಹಲ ಹುಟ್ಟಿದೆ’ ಎಂದರು. ಬಾಲಿವುಡ್‌ ನಟ ಅರ್ಬಾಜ್‌ ಖಾನ್‌, ‘ದೊಡ್ಡ ಪ್ರಯಾಣದ ಆರಂಭದ ಹೆಜ್ಜೆ ಇದು. ದೂರ ಪ್ರಯಾಣ ಎಂದಾಗ ಎತ್ತರ, ತಗ್ಗು ಇದ್ದಿದ್ದೇ. ನಮ್ಮನ್ನು ನಾವು ಇಂಪ್ರೂವ್‌ ಮಾಡಿಕೊಂಡು ಸಾಗುವುದರ ಕಡೆಗೆ ಗಮನ ಕೊಡಬೇಕು’ ಎಂದರು. ನಾಯಕ ನಟಿ ಸೋನಲ್‌ ಮೊಂತೆರೋ, ಅಚ್ಯುತ್‌ ಕುಮಾರ್‌, ಸುಜಯ್‌ ಶಾಸ್ತ್ರಿ, ತೆಲುಗು ನಿರ್ಮಾಪಕ ಸತೀಶ್‌ ವರ್ಮಾ, ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ, ನಟಿ ಸಪ್ನ ಇದ್ದರು. ನಾಯಕನಾಗಬೇಕೆಂಬ ಕನಸಿಗೆ ಝೈದ್ ಖಾನ್ ತಯಾರಿ ಹೇಗಿತ್ತು ಗೊತ್ತಾ? ಝೈದ್‌ ಖಾನ್‌ ಎರಡನೇ ಚಿತ್ರಕ್ಕೆ ತರುಣ್‌ ಸುಧೀರ್‌ ನಿರ್ದೇಶನ!: ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಪುತ್ರ ಝೈದ್‌ ಖಾನ್‌ ನಟನೆಯ ಮೊದಲ ಸಿನಿಮಾ ‘ಬನಾರಸ್‌’ ಬಿಡುಗಡೆ ಮೊದಲೇ ಎರಡನೇ ಚಿತ್ರದ ತಯಾರಿ ನಡೆದಿದೆ. ಝೈದ್‌ ಖಾನ್‌ ನಟನೆಯ ಎರಡನೇ ಚಿತ್ರವನ್ನು ತರುಣ್‌ ಸುಧೀರ್‌ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ‘ಬನಾರಸ್‌’ ಚಿತ್ರದ ಕೆಲ ದೃಶ್ಯಗಳನ್ನು ನೋಡಿ ಅದರ ಪ್ರಮೋಷನ್‌ಗೆ ತರುಣ್‌ ಸುಧೀರ್‌ ಚಿತ್ರತಂಡಕ್ಕೆ ಕೆಲ ಸಲಹೆಗಳನ್ನು ಕೊಟ್ಟಿದ್ದಾರೆ. ಈ ಹೊತ್ತಿನಲ್ಲಿ ಝೈದ್‌ ಖಾನ್‌ಗೆ ಸಿನಿಮಾ ಮಾಡುವ ಪ್ಲಾನ್‌ ಕೂಡ ಮಾಡಿದ್ದಾರೆ ಎನ್ನುವುದು ಸದ್ಯದ ಸುದ್ದಿ.
ಒಂದು ಚಿಕ್ಕ ವಿರಾಮದ ನಂತರ ‘ಆರ್ಟ್ ಆಫ್ ಲವ್’ ಸರಣಿಯ ಮುಂದುವರಿದ ಭಾಗ, ನಿಮ್ಮ ಓದಿಗಾಗಿ… ।ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ:ಚಿದಂಬರ ನರೇಂದ್ರ ಹಿಂದಿನ ಭಾಗ ಇಲ್ಲಿ ಓದಿ : https://aralimara.com/2022/08/28/love-63/ ಇನ್ನೊಬ್ಬ ಮನುಷ್ಯನಲ್ಲಿ ವಿಶ್ವಾಸವನ್ನು ಹೊಂದುವುದು ಎನ್ನುವುದರ ಇನ್ನೊಂದು ಅರ್ಥ, ಆ ಇನ್ನೊಬ್ಬರ ಸಂಭಾವ್ಯ ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನಿಡುವುದು. ಇಂಥದೊಂದು ವಿಶ್ವಾಸಕ್ಕೆ ನೀಡಬಹುದಾದ ಸರಳ ಉದಾಹರಣೆಯೆಂದರೆ, ತಾಯಿ ಆಗ ತಾನೇ ಹುಟ್ಟಿರುವ ತನ್ನ ಮಗುವಿನಲ್ಲಿ ಇಟ್ಟಿರುವ ವಿಶ್ವಾಸ : ಆ ಮಗು ಬದುಕುತ್ತದೆ, ಬೆಳೆಯುತ್ತದೆ, ನಡೆಯುತ್ತದೆ ಮತ್ತು ಮಾತನಾಡುತ್ತದೆ ಎನ್ನುವ ವಿಶ್ವಾಸ. ಈ ರೀತಿಯಲ್ಲಿ ಮಗುವಿನ ಬೆಳವಣಿಗೆ ಎಷ್ಟು ಸಾಮಾನ್ಯವಾಗಿಬಿಟ್ಟಿದೆಯೆಂದರೆ, ತಾಯಿಯ ಇಂಥ ನಿರೀಕ್ಷೆಗಳಿಗೆ, ವಿಶ್ವಾಸದಂಥ ಸಂಗತಿಯ ಅವಶ್ಯಕತೆ ಏನೂ ಇಲ್ಲ. ಆದರೆ ಇಂಥ ಸಾಮಾನ್ಯವಲ್ಲದ (ಮುಂದೆ ಮಗುವಿನಲ್ಲಿ ಕಾಣಿಸಿಕೊಳ್ಳದೇ ಹೋಗಬಹುದಾದ) ಮಗುವಿನ ಸಂಭಾವ್ಯ ಸಾಮರ್ಥ್ಯಗಳ ವಿಷಯದಲ್ಲಿ ತಾಯಿಯ ವಿಶ್ವಾಸ ಅಗಾಧವಾದದ್ದು : ಪ್ರೀತಿಸುವ, ಖುಶಿಯಾಗಿರುವ, ವಿವೇಕವನ್ನು ಬೆಳೆಸಿಕೊಳ್ಳುವ, ತನಗೆ ಗಿಫ್ಟ್ ಆಗಿ ಬಂದಿರುವ ಕಲೆಗಳನ್ನು ಬೆಳೆಸಿಕೊಳ್ಳುವ, ಇವೇ ಮುಂತಾದವು ಮಗು ತನ್ನ ಭವಿಷ್ಯದ ಬದುಕಿನಲ್ಲಿ ರೂಢಿಸಿಕೊಳ್ಳಬಹುದಾದ ಸಂಭಾವ್ಯ ಸಾಮರ್ಥ್ಯಗಳು. ಇವು ಮಗುವಿನ ಮುಂದಿನ ಬದುಕಿನಲ್ಲಿ ತಕ್ಕ ವಾತಾವರಣ, ಪ್ರೋತ್ಸಾಹ ಸಿಕ್ಕಾಗ ಚಿಗುರಿ ಗಿಡವಾಗುವ ಮತ್ತು ಸಿಗದಿದ್ದಾಗ ಮೊಳಕೆಯಲ್ಲೇ ಚಿವುಟಲ್ಪಡುವ ಬೀಜಗಳು. ಮಗುವಿನ ಇಂಥದೊಂದು ಸಮಗ್ರ ಬೆಳವಣಿಗೆಯಾಗಬೇಕಾದರೆ, ಮಗುವಿನ ಬದುಕಿನಲ್ಲಿರುವ ಅತ್ಯಂತ ಮಹತ್ವದ ವ್ಯಕ್ತಿಯೊಬ್ಬರಿಗೆ, ಮಗುವಿನ ಈ ಸಂಭಾವ್ಯ ಸಾಮರ್ಥ್ಯಗಳ ಬಗ್ಗೆ ವಿಶ್ವಾಸವಿರಬೇಕು. ಇಂಥದೊಂದು ವಿಶ್ವಾಸದ ಹಾಜರಾತಿ ಮಗುವಿಗೆ ಅಗತ್ಯ ಶಿಕ್ಷಣವನ್ನು ಒದಗಿಸಿದರೆ ಗೈರುಹಾಜರಾತಿ ಮಗುವನ್ನು, ಹಿರಿಯರ ಬಯಕೆಗಳಿಗೆ ಬಲಿಪಶು ಮಾಡುತ್ತದೆ. ಶಿಕ್ಷಣ ಎಂದರೆನೇ, ಮಗುವಿನ ಸಂಭಾವ್ಯ ಸಾಮರ್ಥ್ಯಗಳನ್ನು ಸಾಕಾರಗೊಳಿಸಲು ಸಹಾಯ ಮಾಡುವುದು (3). ಶಿಕ್ಷಣಕ್ಕೆ (education) ವಿರುದ್ಧವಾದದ್ದೇ ಮ್ಯಾನಿಪುಲೇಶನ್, ಇದರ ಆಧಾರವೇ ಮಗುವಿನ ಸಂಭಾವ್ಯ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ವಿಶ್ವಾಸವಿಲ್ಲದಿರುವುದು ಮತ್ತು, ಹಿರಿಯರು ಮಗುವಿಗೆ ಯಾವುದು ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎನ್ನುವುದನ್ನ ತಾವೇ ನಿರ್ಧರಿಸಿ ಪೋಷಿಸುವುದು ಹಾಗು ಮಗುವಿಗೆ ಯಾವ ಆಯ್ಕೆಯ ಅವಕಾಶವನ್ನೂ ನೀಡದೆ ಅದರ ಒಳಿತು ಕೆಡಕುಗಳನ್ನು ತಾವೇ ನಿರ್ಧರಿಸುವುದು. ರೊಬೋಟ್ ಲ್ಲಿ ಯಾವ ವಿಶ್ವಾಸವನ್ನು ಹೊಂದುವುದೂ ಬೇಕಾಗಿಲ್ಲ, ಏಕೆಂದರೆ ಅದರಲ್ಲಿ ಯಾವ ಜೀವಂತಿಕೆಯೂ ಇಲ್ಲ. ಇನ್ನೊಬ್ಬರಲ್ಲಿ ನಾವು ಇಡುವ ವಿಶ್ವಾಸ, ಮಾನವತೆಯಲ್ಲಿ ನಾವು ಇಡುವ ವಿಶ್ವಾಸದಲ್ಲಿ ತನ್ನ ಅಂತಿಮ ಗುರಿಯನ್ನು ಕಂಡುಕೊಳ್ಳುತ್ತದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ ಈ ವಿಶ್ವಾಸವು ಜ್ಯೂಡಾಯಿಕ್-ಕ್ರಿಶ್ಚಿಯನ್ ಧರ್ಮಗಳಲ್ಲಿನ ಧಾರ್ಮಿಕ ಪರಿಭಾಷೆಯಲ್ಲಿ ಅಭಿವ್ಯಕ್ತಿಗೊಂಡರೆ, ಧಾರ್ಮಿಕವಲ್ಲದ ಪರಿಭಾಷೆಯಲ್ಲಿ ಅದು ತನ್ನ ಅತ್ಯಂತ ಪ್ರಬಲ ಅಭಿವ್ಯಕ್ತಿಯನ್ನ ಕಂಡುಕೊಂಡದ್ದು ಕಳೆದ ನೂರು ನೂರೈವತ್ತು ವರ್ಷಗಳ ಮಾನವೀಯತೆಯ ಪ್ರಭಾವದ ರಾಜಕೀಯ ಮತ್ತು ಸಾಮಾಜಿಕ ತತ್ವ ಸಿದ್ಧಾಂತಗಳಲ್ಲಿ. ಮಗುವಿನ ಸಂಭಾವ್ಯ ಸಾಮರ್ಥ್ಯದಲ್ಲಿ ಇಡುವ ವಿಶ್ವಾಸದಂತೆ ಇದು ಕೂಡ ಮನುಷ್ಯನ ಸಂಭಾವ್ಯ ಸಾಮರ್ಥ್ಯದಲ್ಲಿ ನಂಬಿಕೆಯನ್ನಿಡುವುದು. ಸರಿಯಾದ ಅವಕಾಶಗಳು ಮತ್ತು ಪರಿಸ್ಥಿತಿಯನ್ನು ಮನುಷ್ಯನಿಗೆ ಲಭ್ಯ ಮಾಡಿದಾಗ, ಅವನಿಗೆ ಸಮಾನತೆ, ನ್ಯಾಯ ಮತ್ತು ಪ್ರೀತಿಯ ಆಧಾರದ ಮೇಲೆ ಒಂದು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ಸಾಮರ್ಥ್ಯ ಸಾಧ್ಯವಾಗುತ್ತದೆ ಎಂದು ನಂಬಿಕೆಯಿಡುವುದು. ಮನುಷ್ಯನಿಗೆ ಇಂಥದೊಂದು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ ಆದ್ದರಿಂದ ಮನುಷ್ಯನಿಗೆ ಇಂಥದೊಂದು ಸಾಮರ್ಥ್ಯ ಇದೆ ಎಂದು ನಂಬಲು ಧೃಡ ವಿಶ್ವಾಸದ ಅಗತ್ಯವಿದೆ. ಆದರೆ ಎಲ್ಲ ತರ್ಕಾಧಾರಿತ ವಿಶ್ವಾಸಗಳಂತೆ ಇದು ಕೇವಲ ಮನುಷ್ಯನ ಇಚ್ಛೆಯನ್ನಾಧರಿಸಿದ ವಿಶ್ವಾಸವಲ್ಲ, ಈ ವಿಶ್ವಾಸದ ಹಿಂದೆ ಇಲ್ಲಿಯವರೆಗಿನ ಮಾನವ ಜನಾಂಗದ ಸಾಧನೆ ಮತ್ತು ಪ್ರತಿ ವ್ಯಕ್ತಿಯ ತರ್ಕ ಮತ್ತು ಪ್ರೀತಿಯ ಕುರಿತಾದ ಸ್ವಂತ ಅನುಭವದ ಹಿನ್ನೆಲೆ ಇದೆ. ತಾರ್ಕಿಕವಲ್ಲದ ವಿಶ್ವಾಸವು ಅತ್ಯಂತ ಪ್ರಬಲ, ಸರ್ವಶಕ್ತ, ಸರ್ವಜ್ಞ ಶಕ್ತಿಗೆ ಶರಣಾಗುವುದರಲ್ಲಿ ಮತ್ತು ತನ್ನ ಸ್ವಂತದ ಶಕ್ತಿ ಸಾಮರ್ಥ್ಯಗಳನ್ನು ತ್ಯಜಿಸಿ ಆ ಪ್ರಭಾವಶಾಲಿ ಶಕ್ತಿಗೆ ಸಮರ್ಪಿಸಿಕೊಳ್ಳುವುದರಲ್ಲಿ ತನ್ನ ಗುರುತನ್ನು ಕಂಡುಕೊಂಡರೆ, ತಾರ್ಕಿಕ ವಿಶ್ವಾಸವು ಇದಕ್ಕೆ ತದ್ವಿರುದ್ಧವಾದ ಅನುಭವದಲ್ಲಿ ತನ್ನ ಹುಟ್ಟನ್ನು ಕಂಡುಕೊಂಡಿದೆ. ಒಂದು ವಿಚಾರದಲ್ಲಿ ನಾವು ಯಾಕೆ ವಿಶ್ವಾಸವನ್ನಿಡುತ್ತೇವೆಯೆಂದರೆ, ಆ ವಿಚಾರ ನಮ್ಮ ಒಟ್ಟು ಚಿಂತನೆ ಮತ್ತು ಗ್ರಹಿಕೆಯ ಫಲಿತಾಂಶವಾಗಿರುವುದರಿಂದ. ನಮ್ಮ ಸ್ವಂತದ ಸಂಭಾವ್ಯ ಶಕ್ತಿ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ಆದ ಅನುಭವ, ನಮ್ಮ ವ್ಯಕ್ತಿತ್ವದ ಬೆಳವಣಿಗೆಯ ನೈಜತೆ, ಮತ್ತು ನಮ್ಮ ಪ್ರೀತಿ ಹಾಗು ವಿವೇಕದ ಸಾಮರ್ಥ್ಯಗಳ ಆಧಾರದ ಮೇಲೆ ನಾವು ನಮ್ಮ, ಇನ್ನೊಬ್ಬರ ಹಾಗು ಮನುಕುಲದ ಸಂಭಾವ್ಯ ಶಕ್ತಿ ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನಿಡುತ್ತೇವೆ. ಸೃಜನಶೀಲತೆಯೇ ತಾರ್ಕಿಕ ವಿಶ್ವಾಸದ ಮೂಲ ತಳಹದಿ; ವಿಶ್ವಾಸವನ್ನು ಬದುಕುವುದೆಂದರೆ ಸೃಜನಶೀಲವಾಗಿ ಬದುಕುವುದು. ಹಾಗಾಗಿ ನಮ್ಮ ಶಕ್ತಿಯಲ್ಲಿ ವಿಶ್ವಾಸವನ್ನು ಹೊಂದುವುದು ಎಂದರೆ ಹೇರಿಕೆ, ದಬ್ಬಾಳಿಕೆ ಎನ್ನುವ ಅರ್ಥದಲ್ಲಿ ಅಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ನಮ್ಮ ಈಗಿನ ಶಕ್ತಿ ಸಾಮರ್ಥ್ಯಗಳಲ್ಲಿ ಮಾತ್ರ ವಿಶ್ವಾಸವನ್ನು ಹೊಂದುವುದೆಂದರೆ, ನಮ್ಮ ಸಂಭಾವ್ಯ, ಇನ್ನೂ ಅನಾವರಣಗೊಳ್ಳಬೇಕಿರುವ ಶಕ್ತಿ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ವಿಶ್ವಾಸವನ್ನಿಡದಿರುವುದು. ಹೀಗೆ ಮಾಡುವುದೆಂದರೆ ಸಧ್ಯದ ಪರಿಸ್ಥಿತಿಯ ಆಧಾರದ ಮೇಲೆ ಭವಿಷ್ಯವನ್ನು ಊಹೆ ಮಾಡುವುದು. ಆದರೆ ಇದು ಮಹಾ ತಪ್ಪು ಲೆಕ್ಕಾಚಾರ, ಮತ್ತು ಮನುಷ್ಯನ ಸಂಭಾವ್ಯ ಶಕ್ತಿ ಸಾಮರ್ಥ್ಯ ಹಾಗು ಮನುಕುಲದ ಬೆಳವಣಿಗೆಯ ಇತಿಹಾಸವನ್ನು ನಿರ್ಲಕ್ಷಿಸುವಂಥ ಮಹತ್ತರವಾದ ತಪ್ಪು ನಡೆ. ಅಧಿಕಾರಕ್ಕೆ ತಲೆಬಾಗುವುದರಲ್ಲಿ ವಿಶ್ವಾಸವನ್ನು ಹೊಂದುವುದರಲ್ಲಿ ಯಾವ ತಾರ್ಕಿಕತೆಯೂ ಇಲ್ಲ. ಇಲ್ಲಿ ನಾವು ಅಧಿಕಾರದ ಎದುರು ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು ಅಥವಾ ಈ ಅಧಿಕಾರವನ್ನು ಹೊಂದಿದವರು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಉಳಿಸಿಕೊಳ್ಳುವುದನ್ನು ಬಯಸಬೇಕು. ಬಹುತೇಕರಿಗೆ ಅಧಿಕಾರ, ಜಗತ್ತಿನ ಅತ್ಯಂತ ವಾಸ್ತವದ ಸಂಗತಿ ಎಂದು ಅನಿಸುತ್ತದೆಯಾದರೂ ಒಮ್ಮೆ ನಾವು ಮನುಕುಲದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸುವೆವಾದರೆ ಅಧಿಕಾರ ಎನ್ನುವುದು ಮನುಷ್ಯನ ಅತ್ಯಂತ ಅಸ್ಥಿರ ಸಾಧನೆಗಳಲ್ಲೊಂದು ಎನ್ನುವುದು ಮೇಲಿಂದ ಮೇಲೆ ಸಾಬೀತಾಗಿದೆ. ಈ ಕಾರಣವಾಗಿ ವಿಶ್ವಾಸ ಮತ್ತು ಅಧಿಕಾರ ಎರಡೂ ಒಂದಕ್ಕೊಂದು ಪ್ರತಿಕೂಲ ಸಂಗತಿಗಳಾಗಿವೆ. ಆದ್ದರಿಂದಲೇ ತಾರ್ಕಿಕ ವಿಶ್ವಾಸದ ಆಧಾರದ ಮೇಲೆ ಕಟ್ಟಲ್ಪಟ್ಟ ಎಲ್ಲ ಧರ್ಮಗಳು ಮತ್ತು ರಾಜಕೀಯ ವ್ಯವಸ್ಥೆಗಳು ಭ್ರಷ್ಟಾಚಾರದ ಕೂಪಗಳಾಗಿವೆ ಮತ್ತು ಅವು ಅಧಿಕಾರದ ಮೇಲಿನ ತಮ್ಮ ಅವಲಂಬನೆಯನ್ನ ಅಥವಾ ಅಧಿಕಾರದ ಜೊತೆ ತಮ್ಮನ್ನು ತಾವು ಗುರುತಿಸಿಕೊಳ್ಳುವ ಆಸ್ಥೆಯನ್ನ ಮುಂದುವರೆಸಿದರೆ ಕೊನೆಗೆ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ನಿರ್ಜೀವವಾಗುತ್ತವೆ.
ಕೊಪ್ಪಳ,): ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಭಾರತ ಸರ್ಕಾರದಿಂದ ಪ್ರಾಯೋಜನೆಗೊಂಡ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತಾಗಿ ಭಾರತದ ಪ್ರಧಾನಮಂತ್ರಿಗಳು ಮಂಗಳವಾರ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟçಮಟ್ಟದಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಿಂದ ವಿಡಿಯೋ ಸಂವಾದ ಕಾರ್ಯಕ್ರಮ ನಡೆಸಿದರು. ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಈ ವಿಡಿಯೋ ಸಂವಾದದ ನೇರ ಪ್ರಸಾರದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ. ಉಪಕಾರ್ಯದರ್ಶಿ ಶರಣಬಸವರಾಜ, ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಡಿಯೋ ಸಂವಾದದಲ್ಲಿ ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು, ಬಡವರ ಕಲ್ಯಾಣಕ್ಕಾಗಿಯೇ ನಾವು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಯೋಜನೆಗಳಡಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಸರ್ಕಾರದ ಅನುದಾನ ಸೋರಿಕೆಯನ್ನು ತಡೆಗಟ್ಟಿದ್ದೇವೆ. 08 ವರ್ಷಗಳ ನಮ್ಮ ಆಡಳಿತದಲ್ಲಿ ನಾನು ಪ್ರಧಾನ ಸೇವಕನಾಗಿ ಕಾರ್ಯ ನಿರ್ವಹಿಸಿದ್ದೇನೆ, ದೇಶದ 130 ಕೋಟಿ ಜನರ ಪರಿವಾರದ ಸದಸ್ಯನಾಗಿದ್ದೇನೆ. ನಾವೆಲ್ಲರೂ ಜೊತೆಗೂಡಿ ಭಾರತವನ್ನು ಇಡೀ ವಿಶ್ವದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸೋಣ. ಇಂದು ದೇಶದ 10 ಕೋಟಿಗೂ ಹೆಚ್ಚಿನ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದೆವೆ. ಇಡೀ ರಾಷ್ಟçದ ಜನ ಈ ಗರೀಬ್ ಕಲ್ಯಾಣ್ ಸಮ್ಮೇಳನದಲ್ಲಿ ಭಾಗವಹಿಸಿ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು. ಇದಕ್ಕೂ ಮುನ್ನ ದೇಶದ ವಿವಿಧ ರಾಜ್ಯಗಳಿಂದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಗಳು ವರ್ಚುವಲ್ ಮೂಲಕ ಸಂವಾದ ನಡೆಸಿ, ಅವರ ಅಭಿಪ್ರಾಯ ಆಲಿಸಿದರು. ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಸಂತೋಷಿ ಎಂಬ ಮಹಿಳಾ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಗಳು, ಸಂತೋಷಿ ಅವರು, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಿಂದಾದ ಅನುಕೂಲದ ಬಗ್ಗೆ ವಿವರಣೆ ಪಡೆದುಕೊಂಡರು. ಬಳಿಕ ಮಹಿಳೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ‘ನೀವು ಯೋಜನೆಯ ಬಗ್ಗೆ ಮಾತನಾಡಿದ ರೀತಿ ನೋಡಿ ನನಗೆ ಅತೀವ ಸಂತೋಷವಾಯಿತು, ನಿಮ್ಮ ಗ್ರಾಮದಲ್ಲಿ ಉತ್ತಮ ನಾಯಕಿಯಾಗುವ ಎಲ್ಲ ಲಕ್ಷಣಗಳು, ಅರ್ಹತೆ ನಿಮ್ಮಲ್ಲಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ವಿಡಿಯೋ ಸಂವಾದಲ್ಲಿ ದೇಶದ ವಿವಿಧ ರಾಜ್ಯಗಳ ಫಲಾನುಭವಿಗಳಾದ ಲಡಖ್-ತಶಿ ಲೆಹ, ಬಿಹಾರ್ ಲಲಿತಾ ದೇವಿ, ವೆಸ್ಟ್ ತ್ರಿಪುರ- ಪಂಕಜ ಸಹನಿ, ಕರ್ನಾಟಕದ ಕಲಬುರಗಿ-ಸಂತೋಷಿ, ಇವರುಗಳೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಉಜ್ವಲ ಯೋಜನೆ, ಪೋಷಣ್ ಅಭಿಯಾನ್, ಮಾತೃ ವಂದನಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ ಮಿಷನ್, ವನ್ ನೇಷನ್ ವನ್ ರೇಷನ್ ಯೋಜನೆ, ಪ್ರದಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಆಯುಷ್ಮಾನ್ ಭಾರತ್ ಕಾರ್ಡ್, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಪಡೆದ ದೇಶದ ಫಲಾನುಭವಿಗಳ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಲಕಾನಂದ ಮಳಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಸೇರಿದಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಜಿಲ್ಲಾ ಫಲಾನುಭವಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಉಡುಪಿಯ ರಥಬೀದಿಯಲ್ಲೊಂದು ಮೌನ ಕ್ರಾಂತಿಯೊಂದು ಶುಕ್ರವಾರ ಸಂಜೆ-ರಾತ್ರಿ ನಡೆದುಹೋಗಿದೆ. ಈ ಕ್ರಾಂತಿ ನಡೆದದ್ದು ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯದ ಸಂಭ್ರಮಾಚರಣೆಯೊಂದಿಗೆ ಇಲ್ಲಿ ಗಮನಾರ್ಹ. ಹೆಚ್ಚು ಓದಿದ ಸ್ಟೋರಿಗಳು ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಯೋಜನೆ ಶೀಘ್ರ ಪ್ರಾರಂಭ : ಸಿಎಂ ಬೊಮ್ಮಾಯಿ ಮೈಸೂರು; ನಾಗರಹೊಳೆ ಅಭಯಾರಣ್ಯದಲ್ಲಿ ಗಂಡು ಹುಲಿ ಶವ ಪತ್ತೆ ನಮ್ಮ ಶಾಸಕರು ಮರಾಠರ ಏಜೆಂಟರಂತೆ ವರ್ತಿಸ್ತಿದ್ದಾರೆ : ವಾಟಾಳ್‌ ನಾಗರಾಜ್‌ ಕಳೆದ ಕೆಲ ದಿನಗಳಿಂದ ಕರಾವಳಿಯಾದ್ಯಂತ, ರಾಜ್ಯಾದ್ಯಂತ ಕಲಾಸಕ್ತರ ಗುಂಪುಗಳಲ್ಲಿ ಉಡುಪಿಯಲ್ಲಿ ಶುಕ್ರವಾರ ಸಂಜೆ ಆಯೋಜಿತವಾಗಿದ್ದ ಖ್ಯಾತ ಸಂಗೀತಗಾರ ಟಿಎಂ ಕೃಷ್ಣ ಸಂಗೀತ ಕಛೇರಿಯ ಬಗೆಗಿನೆ ಚರ್ಚೆ. ಹಿಂದುತ್ವವಾದಿಗಳು, ಈ ಸಂಗೀತ ಕಛೇರಿಯನ್ನು ಬಹಿಷ್ಕರಿಸುವುದರ ಜತೆಗೆ ಅದರ ಪ್ರಾಯೋಜಕರಾದ “ಹರ್ಷ” ಸಂಸ್ಥೆಯನ್ನೂ ಬಹಿಷ್ಕರಿಸಲೂ ಕರೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಕೊನೆಗೆ ಇತ್ತೀಚೆಗೆ ಕೃಷ್ಣೈಕ್ಯರಾದ ಶ್ರೀ ಪೇಜಾವರ ಮಠದ ವಿಶ್ವೇಶ ತೀರ್ಥರ ಹೆಸರನ್ನೂ ಎಳೆದು ತರಲಾಯಿತು. ಶ್ರೀಗಳು ಜೀವಂತವಾಗಿದ್ದರೆ, ಟಿಎಂ ಕೃಷ್ಣ ಸಂಗೀತ ಕಛೇರಿ ಉಡುಪಿಯಲ್ಲಿ ನಡೆಯಲು ಬಿಡುತ್ತಿರಲಿಲ್ಲ ಎಂಬ ಭಾವನಾತ್ಮಕ ಅಂಶವನ್ನೂ ಎತ್ತಿ ಕಟ್ಟಲಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸಂದೇಶವನ್ನು ಪರಿಣಾಮಕಾರಿಯಾಗಿ ಹರಡುವ ವ್ಯವಸ್ಥೆ ಮಾಡಲಾಗಿತ್ತು. ನಾನಾ ಜಾತಿಗಳ, ಉದ್ಯೋಗಿಗಳ ಗುಂಪಿನಲ್ಲಿ ಈ ಸಂದೇಶ ಹರಿಬಿಡಲಾಯಿತು. ಟಿಎಂ ಕೃಷ್ಣ ಅವರು ಬ್ರಾಹ್ಮಣ ವಿರೋಧಿ, ಮೋದಿ ವಿರೋಧಿ, ಅಮಿತ್ ಶಾ ವಿರೋಧಿ, ಹಿಂದುತ್ವ ವಿರೋಧಿ, ಕೊನೆಗೆ ಗುರು-ಶಿಷ್ಯ ಪರಂಪರೆ ವಿರೋಧಿ, ಗುರುಕುಲ ವ್ಯವಸ್ಥೆ ವಿರೋಧಿ ಹೀಗೆ ನಾನಾ ಭಾವನಾತ್ಮಕ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಶುಕ್ರವಾರ ಸಂಜೆ ಆದದ್ದೇ ಬೇರೆ. ರಥಬೀದಿಯಲ್ಲೇ ನಡೆದ ಟಿಎಂ ಕೃಷ್ಣ ಕಚೇರಿ ಹೌಸ್‍ಫುಲ್. ಕೃಷ್ಣ ಕಚೇರಿ ಆರಂಭಕ್ಕೆ ಮುನ್ನವೇ ಅಲ್ಲಿ ಕಾಲಿಡಲು ಜಾಗವಿರಲಿಲ್ಲ. ಬಹುತೇಕ ಶೋತೃವರ್ಗ ಸ್ಥಳೀಯ ಬ್ರಾಹ್ಮಣರೇ ಆಗಿದ್ದರು. ಅಲ್ಲಿನ ಸಂಗೀತ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲೇ ನೆರೆದಿದ್ದರು. ಯಾವುದೇ ದುರ್ಘಟನೆಗಳಿಲ್ಲದೆ ಕೃಷ್ಣ ಸಂಗೀತ ಗೋಷ್ಠಿ ಸಂಪನ್ನಗೊಂಡಿತು. ಟಿಎಂ ಕೃಷ್ಣ ಸಂಗೀತ ಕಚೇರಿಯ ಯಶಸ್ಸು ಕಳುಹಿಸಿದ ಸಂದೇಶವೇನು? ಒಂದೆಡೆ ಕಲಾವಿದರನ್ನು ಅವರ ಎಡ ಪಂಥೀಯ ವಿಚಾರಧಾರೆ ಹಿನ್ನೆಲೆಯಲ್ಲಿ ಹಂಗಿಸುವ, ಬಹಿಷ್ಕರಿಸುವ ಕೆಲಸ ನಡೆಯುತ್ತಿರುವಾಗ, ಹಿಂದೂ ಧಾರ್ಮಿಕತೆಯ ಹೃದಯ ದಂತಿರುವ ಉಡುಪಿಯ ಜನ ಕೃಷ್ಣ ಸಂಗೀತ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ನೀಡುವ ಮೂಲಕ ಹೊಸ ಚರಿತ್ರೆ ಬರೆದಿದ್ದಾರೆ ಎಂದರೆ ತಪ್ಪಾಗಲಾರದು. ಏಕೆಂದರೆ, ಈ ಸಂಗೀತ ಕಚೇರಿ ಬಹಿಷ್ಕಾರದ ಕರೆ ನೀಡಿದ್ದು, ಸ್ಥಳೀಯ ವಟುಗಳೇ ಆಗಿದ್ದರು. ಒಂದೊಮ್ಮೆ ಅವರ ಕರೆಗೆ ಬೆಂಬಲಿಸಿ, ಸಂಗೀತ ಪ್ರಿಯರು, ಕೃಷ್ಣ ಕಚೇರಿ ಬಹಿಷ್ಕರಿಸಿದ್ದರೆ, ಅವರ ಅಬ್ಬರ ಇನ್ನಷ್ಟು ಜಾಸ್ತಿಯಾಗುತ್ತಿತ್ತು. ಜೊತೆಗೆ, ಇಂತಹ ಮಡಿವಂತಿಕೆಯ ಆಲೋಚನಾ ಕ್ರಮದ ಜತೆಗೆ ತಾವಿಲ್ಲ ಎಂದು ಸ್ಥಳೀಯರು ಸಾರಿ ಹೇಳಿದ್ದಾರೆ. ಈಗ ಬೇಕಿರುವುದು ಈ ಪ್ರಜ್ಞೆಯನ್ನು ಬಳಸಿಕೊಂಡು, ಕೋಮುವಾದಿಗಳ ವಿರುದ್ಧದ ಯದ್ದವನ್ನು ಜಾರಿಯಲ್ಲಿಡುವುದು. ದಕ್ಷಿಣ ಕನ್ನಡ-ಉಡುಪಿಯಲ್ಲಿ ಹಿಂದುತ್ವವಾದಿಗಳು ಪ್ರಬಲವಾಗಿದ್ದೇ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಕಾಂಗ್ರೆಸ್ ತೊಡಗಿದೆ ಎಂಬ ಆರೋಪದೊಂದಿಗೆ. ಕಾಂಗ್ರೆಸ್ ಹೊರತಾರ ಜಾತ್ಯಾತೀತ ಧ್ವನಿಗಳಿಗೆ ಇಲ್ಲಿ ದೊಡ್ಡ ಮಟ್ಟದಲ್ಲಿ ಮನ್ನಣೆ ಇದೆ ಎಂಬುದು ಆಗ್ಗಾಗ್ಗೆ ಪ್ರಕಟವಾಗುತ್ತಲೇ ಇದೆ. ಕೃಷ್ಣ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಿದರೂ ಅಂತಹ ಅಪಪ್ರಚಾರಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಅಂದರೆ ಕೋಮುವಾದಿಗಳ ವಾದ ಸರಣಿ ದೊಡ್ಡ ಪ್ರಮಾಣದ ಜನರಿಗೆ ಇಷ್ಟವಾಗಿಲ್ಲ ಎಂಬುದು ಖಚಿತವಾಗಿದೆ. ಇದನ್ನು ಬಳಸಿಕೊಂಡು, ಸಾಮರಸ್ಯದ ಸಮಾಜ ಸೃಷ್ಟಿಸುವ ಕೆಲಸ ನಡೆಯಬೇಕಿದೆ.
ಭಾರತೀಯ ಪತ್ರಿಕೋದ್ಯಮದಲ್ಲಿ (ಟಿವಿ ಹೊರತುಪಡಿಸಿ) ಜರ್ನಲಿಸ್ಟುಗಳ ಸಂಖ್ಯೆಗೆ ಹೋಲಿಸಿದರೆ ಪೋಟೋ ಜರ್ನಲಿಸ್ಟ್ಗಳ, ಕಾಮನ್ ಭಾಚೆಯಲ್ಲಿ ಹೇಳುವುದಾದರೆ ಪೋಟೋಗ್ರಾಫರ್ ಗಳ ಸಂಖ್ಯೆ ತೀರಾ ಕಡಿಮೆ. ಎಷ್ಟು ಎಂದರೆ ಒಂದು ಪತ್ರಿಕಾ ಕಚೇರಿಗೆ ಒಬ್ಬರು, ತುಸು ದೊಡ್ಡ ಪತ್ರಿಕೆಯಾದರೆ ಮೂರರಿಂದ ನಾಲ್ವರು ಅಷ್ಟೆ. ಇವರ ಸಂಖ್ಯೆ ಕಡಿಮೆಯಾದರೂ ದೈನಂದಿನ ಅಸೈನ್ ಮೆಂಟುಗಳು ಅಧಿಕ, ಕೆಲವೊಮ್ಮೆ ಅತ್ಯಧಿಕ. ಧಾವಂತದಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಧಾವಿಸುತ್ತಲೇ ಇರಬೇಕಾಗುತ್ತದೆ. ಇಂಥ ಒತ್ತಡದಲ್ಲಿ ಸೃಜನಶೀಲತೆ ಉಳಿಸಿಕೊಳ್ಳುವುದು ಕಷ್ಟ. ಇಂಥ ಕಷ್ಟವನ್ನು ನಷ್ಟ ಮಾಡಿಕೊಳ್ಳದೇ ಎದೆಯೊಳಗೊಂದು ಸೃಜನಾತ್ಮಕ ಹೊಳೆಯನ್ನೇ ಇಟ್ಟುಕೊಂಡವರು ಕಂದಾವರ ವೆಂಕಟೇಶ್ ! ಇವರು ಸಾಕಷ್ಟು ಅಂದರೆ ಲೆಕ್ಕವೇ ಇಡಲಾರದಷ್ಟು ಪೋಟೋಗಳನ್ನು ತೆಗೆದಿರಬಹುದು. ಆದರೆ ನಿತ್ಯ ಪತ್ರಿಕೆಗಳನ್ನು ಓದುವ, ಅಲ್ಲಿ ಬರುವ ಪೋಟೋಗಳನ್ನು ನೋಡುವ ಅಭ್ಯಾಸವಿರಿಸಿಕೊಂಡವರು ಖಂಡಿತ ಕಂದಾವರ ವೆಂಕಟೇಶ್ ಅವರು ಕ್ಲಿಕ್ಕಿಸಿದ ಚಿತ್ರಗಳನ್ನು ಗುರುತಿಸಬಲ್ಲರು. ಏಕೆಂದರೆ ಆ ಚಿತ್ರದಲ್ಲೊಂದು ಅಪರೂಪದ ವೈಶಿಷ್ಟತೆ ಇರುತ್ತದೆ. ಅದು ನಮ್ಮನ್ನು ಯೋಚನೆಗೆ ಹಚ್ಚುತ್ತದೆ ! ಡಿಸೆಂಬರ್, 2018ರ ಎರಡನೇ ವಾರದಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವೆಂಕಟೇಶ್ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳ ಪ್ರದರ್ಶನವಿತ್ತು. ಅದರ ಹೆಸರು “ಕೆ.ಆರ್. ಮಾರುಕಟ್ಟೆಯ ಕತ್ತಲಿನೊಡನೆ ಬೆಳಕಿನಾಟ” (Ply of lights in darkness @ K.R Market) ಹೆಸರೇ ಕುತೂಹಲವನ್ನು ಮೂಡಿಸುತ್ತದೆ. ಇನ್ನು ಚಿತ್ರಗಳು ಹೇಗಿದ್ದಿರಬಹುದು ಎಂಬ ಕುತೂಹಲ ಮೂಡಿತು. ಆ ಕುತೂಹಲದ ಒತ್ತಡ ಹೆಚ್ಚುತ್ತಾ ಹೋದಾಗ ನಾನು ಚಿತ್ರಕಲಾ ಪರಿಷತ್ತಿನಲ್ಲಿದ್ದೆ. ಚಿತ್ರಪ್ರದರ್ಶನವಿರುವ ಒಳಾಂಗಣಕ್ಕೆ ಹೋದೊಡನೆ ಕಣ್ಣಿಗೆ ಬಿದ್ದಿದ್ದು ದೊಡ್ಡದೊಡ್ಡ ಅಳತೆಯ ಬ್ರೌನ್ ಚೌಕಟ್ಟಿನಲ್ಲಿರುವ ಕಪ್ಪು-ಬಿಳುಪು ಚಿತ್ರಗಳು. ಅರೇ ಬಣ್ಣದ ಯುಗದಲ್ಲಿ ಕಪ್ಪುಬಿಳುಪು ಚಿತ್ರಗಳೇ ಎಂದು ನೋಡಿದವರಿಗೆ ಅಚ್ಚರಿಯಾಗಬಹುದು. ಹೀಗೆ ನೋಡುಗನನ್ನು ತಮ್ಮ ಚಿತ್ರಗಳ ಮೂಲಕ ಅಚ್ಚರಿಗೆ ಕೆಡುವುವುದು ವೆಂಕಟೇಶ್ ವೈಶಿಷ್ಟ. ಅವೆಲ್ಲವೂ ಒಂದೇ ಒಂದು ಸ್ಥಳದಲ್ಲಿ ಒಂದೇ ಒಂದು ಪರಿಕಲ್ಪನೆಯಡಿ ಕ್ಲಿಕ್ಕಿಸಿದ ಚಿತ್ರಗಳು. ಸ್ಥಳ; ಬೆಂಗಳೂರಿನ ಕೆ,ಆರ್. ಮಾರ್ಕೇಟ್. ವಿಷಯ ಮೊದಲೇ ಹೇಳಿದ ಹಾಗೆ “ಕೆ.ಆರ್. ಮಾರುಕಟ್ಟೆಯ ಕತ್ತಲಿನಲ್ಲಿ ಬೆಳಕು ಆಡುವ ಆಟ” ಈ ಬೆಳಕಿನ ಮೂಡು ವಿಚಿತ್ರ. ಮನುಷ್ಯನ ಮೂಡನ್ನೇ ಬಂಧಿಸುವುದು ಕಷ್ಟವಿರುವಾಗ ಬೆಳಕಿನ ಮೂಡನ್ನು ಬಂಧಿಸುವುದಂತೂ ಸವಾಲಿನ ಕೆಲಸ. ಏನಾದರೊಂದು ಹೊಸತನ್ನು ಮಾಡುವ ತುಡಿತದ ವೆಂಕಟೇಶ್ ಈ ಸವಾಲು ಸ್ವೀಕರಿಸುವ ಕೆಲಸಕ್ಕೆ ತೊಡಗಿಸಿಕೊಂಡರು. ಅದು ಒಂದಲ್ಲ ಎರಡಲ್ಲ ಸತತ ಹದಿನೈದು ದಿನ. ಅದೂ ಹಗಲು ಹೊತ್ತಿನಲಲ್ಲ. ಕತ್ತಲು ಕವಿದ ವೇಳೆಯಲ್ಲಿ ! “ಅರೇ ಇಂಥ ಪರಿಕಲ್ಪನೆಯಾದರೂ ನಿಮಗೆ ಹೇಗೆ ಬಂತು ವೆಂಕಟೇಶ್” ಎಂದು ನಾನು ಕೇಳಿದೆ. “ದಶಕಗಳಿಂದ ಹಬ್ಬಹರಿದಿನ ಇತ್ಯಾದಿಇತ್ಯಾದಿ ವಿಶೇಷ ದಿನಗಳಂದು ಪತ್ರಿಕೆಗಳಿಗಾಗಿ ಪೋಟೋ ಕ್ಲಿಕ್ಕಿಸಲು ಕೆ,ಆರ್. ಮಾರುಕಟ್ಟೆಗೆ ಬರುತ್ತಲೇ ಇದ್ದೇನೆ. ಇತ್ತೀಚೆಗೆ ಹೀಗೆ ಬಂದು ಹೋಗುವಾಗ ರಾತ್ರಿಯ ವೇಳೆ ಈ ಸ್ಥಳದ ಬೆಳಕು ಮತ್ತು ಅದರಡಿಯಲ್ಲಿ ಚಲಿಸುವ ಆಬ್ಜೆಕ್ಟ್ ಗಳ ಚಿತ್ರಗಳನ್ನು ಕ್ಲಿಕ್ಕಿಸಿದರೆ ಹೇಗೆ ಎಂಬ ಐಡಿಯಾ ಬಂತು. ತಡಮಾಡಲಿಲ್ಲ. ಅದನ್ನು ಕಾರ್ಯರೂಪಕ್ಕೆ ತರಲು ಮುಂದಾದೆ” ಎಂದರು. ಟೌನ್ ಹಾಲಿನ ಮುಂಭಾಗದಿಂದ ಮೈಸೂರು ರೋಡ್ ಫ್ಲೈ ಓವರ್ ಆರಂಭವಾಗುತ್ತದೆ. ಅದು ಕೆ,ಆರ್. ಮಾರುಕಟ್ಟೆಯನ್ನೂ ಸೀಳಿಕೊಂಡು ಹೋಗಿದೆ. ಹೀಗೆ ಸೀಳಿಕೊಂಡು ಹೋದ ಜಂಕ್ಷನ್ ನಲ್ಲಿ ಫ್ಲೈ ಓವರ್ ನಲ್ಲಿ ನಿಂತು ಚಿತ್ರ ತೆಗೆಯುವುದು ವೆಂಕಟೇಶ್ ಇರಾದೆ. ಆದರೆ ಇದು ಅಷ್ಟು ಸುಲಭವಲ್ಲ. ಬಿಡುವೇ ಇಲ್ಲದಂತೆ ವಾಹನಗಳು ಹಾದು ಹೋಗುತ್ತವೆ. ತುಸು ಭಾರಿ ವಾಹನ ಹಾದು ಹೋಗುವಾಗ ಫ್ಲೈ ಓವರ್ ತೂಗುಯ್ಯಾಲೆಯಂತೆ ಆಡುವ ಅನುಭವ ಆಗುತ್ತದೆ. ಸಂಜೆ 6.30 ರಿಂದ ರಾತ್ರಿ 11ರ ತನಕ ಹೀಗೆ ಅಲುಗುವ ಫ್ಲೈ ಓವರ್ ಮೇಲೆ ಸತತ ಹದಿನೈದು ದಿನ ನಿಂತು ಪೋಟೋ ತೆಗೆಯುವುದು ಖಂಡಿತ ಸರಳ ಮಾತಲ್ಲ. ಸೇತುವೆ ಅದುರಿದಾಗ ಕೈ ಶೇಕ್ ಆಗದ ಹಾಗೆ ನೋಡಿಕೊಳ್ಳಬೇಕು. ಕ್ಯಾಮೆರಾ ತುಸು ಅಲುಗಾಡಿದರೂ ತೆಗೆಯಬೇಕಿದಿದ್ದ ಚಿತ್ರದ ಬದಲು ಬ್ಲರ್ ಆದ ಮತ್ತೊಂದು ಚಿತ್ರ ಬರಬಹುದು. ಇಂಥ ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗಿತ್ತು. ಬಹುಶಃ ನಿರ್ಮಾಣವಾದ ದಿನದಿಂದ ಈ ಕ್ಷಣದ ತನಕವೂ ನಿದ್ದೆಯೆಂಬುದನ್ನೇ ಕಾಣದ ಕೆ,ಆರ್. ಮಾರುಕಟ್ಟೆ ಹಗಲಿನಲ್ಲಿ ಒಂದುಬಗೆ ಕಂಡರೆ ರಾತ್ರಿ ಹಲವು ಬಗೆಯಲ್ಲಿ ಕಾಣುತ್ತದೆ. ನಿತ್ಯವೂ ವ್ಯಾಪಾರದಲ್ಲಿ ತೊಡಗಿಸಿಕೊಂಡವರು, ಎಡೆಬಿಡದೆ ಬಂದು ಹೋಗುವ ಗ್ರಾಹಕರು. ಇಲ್ಲಿಯೂ ಪೇಟೆಮಂದಿ,ಹಳ್ಳಿಮಂದಿ ಎಂಬ ವೆತ್ಯಾಸಗಳು, ಬೆಳೆದ ಉತ್ಪನ್ನಗಳನ್ನು ನಿರೀಕ್ಷೆಗಣ್ಣಿನಿಂದ ದೂರದೂರಿನಿಂದ ತರುವ ರೈತರು, ಅವುಗಳನ್ನು ಇಳಿಸಲು ಸಹಾಯ ಮಾಡುವ ಕಾರ್ಮಿಕರು, ತಕ್ಷಣ ಸುಳಿಯುವ ದಳ್ಳಾಳಿಗಳು, ಈ ಸಂತೆಯ ಮಧ್ಯವೇ ನಿರ್ಭೀಡೆಯಿಂದ ಓಡಾಡುವ ಜಾನುವಾರುಗಳು, ಪುಸಕ್ಕನೇ ಅಡ್ಡವಾಗುವ ವಾಹನಗಳು, ಅವುಗಳ ಬೆಳಕಿನ ಕೋಲ್ಮಿಂಚುಗಳು. ಇವುಗಳ ನಡುವೆ ದರ್ಶನ ಅನಿಸುವ ಮಾದರಿಯ ಚಿತ್ರಗಳು. ವೆಂಕಟೇಶ್ ಅವರು ಪ್ರತಿದಿನ ನಿರಂತರ ತಾಸುಗಟ್ಟಲೇ ನಿಂತು ಚಿತ್ರಗಳನ್ನು ಕ್ಲಿಕ್ಕಿಸತೊಡಗಿದರು. ಸಿಕ್ಕಸಿಕ್ಕ ಚಿತ್ರಗಳನ್ನು ಚಿತ್ರಗಳನ್ನು ಕ್ಲಿಕ್ಕಿಸುವುದು ಅವರ ಗುರಿಯಾಗಿರಲಿಲ್ಲ. ಅಪರೂಪದ ಚಿತ್ರ ಎಂದೆನಿಸುವುದತ್ತರ ಮಾತ್ರ ಗಮನವಿತ್ತು. ಅವರ ಮನದ ಕ್ಯಾನ್ವಾಸಿನಲ್ಲಿ ತೆಗೆಯಬೇಕಿದಿದ್ದ ಚಿತ್ರಗಳು ಮೂಡುತ್ತಿದ್ದವು. ಆದರೆ ಅಂಥ ಚಿತ್ರಗಳನ್ನು ಕ್ಲಿಕ್ಕಿಸಲು ಹೋದಾಗ ಯಾವೊದೋ ಆಬ್ಜೆಕ್ಟ್ ಅಡ್ಡಿಯಾಗುತ್ತಿತ್ತು. ಆ ಕ್ಷಣಕ್ಕೆ ನಿರಾಶೆ ಎನ್ನಿಸಿದರೂ ಕುಗ್ಗುತ್ತಿರಲಿಲ್ಲ. ಪ್ರಯತ್ನ ಮುಂದುವರಿಯುತ್ತಿತ್ತು. ಇಂಥ ಸತತ ಪ್ರಯತ್ನಗಳ ಮೂಲಕ ವೆಂಕಟೇಶ್, “ಕತ್ತಲೆಯ ಸಂತೆಯಲಿ ಮಿಂಚುವ ಬೆಳಕನ್ನು ಬಂಧಿಸುವಲ್ಲಿ ತುಸು ಸಮಾಧಾನ ಕಂಡರು” ಅಂಥ ಸಮಾಧಾನದ ಚಿತ್ರಗಳನ್ನು ನೋಡುವ ಅವಕಾಶವನ್ನು ಇತರರಿಗೂ ಕಲ್ಪಿಸಿದರು. ಅವರು ಕ್ಲಿಕ್ಕಿಸಿದ ಚಿತ್ರಗಳ ಒಂದಷ್ಟು ಮಿಂಚುಗಳು ಈ ಲೇಖನದ ಮಧ್ಯೆಮಧ್ಯೆ ಅಡಕವಾಗಿವೆ. ಮತ್ತೊಮ್ಮೆ ವೆಂಕಟೇಶ್ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳ ಪ್ರದರ್ಶನ ಏರ್ಪಾಡಾದಾಗ ಆ ಮಿಂಚುಗಳನ್ನು ನೇರವಾಗಿ ನೋಡುವ ಅವಕಾಶ ಕಳೆದುಕೊಳ್ಳಬೇಡಿ…. ಅಂದಹಾಗೆ ಈ ಅಪರೂಪದ ಛಾಯಾಗ್ರಾಹಕರ ವೆಬ್ ಸೈಟ್ ಇದೆ… ಅದರ ಹೆಸರು; http://www.beyondfocus.in/
ಹರಕೆಯ ರೂಪದಲ್ಲಿ ಬಹು ಪ್ರಸಿದ್ದಿಯನ್ನು ಕಂಡುಕೊಳ್ಳುತ್ತಿರುವ ಯಕ್ಷಗಾನ ಮೇಳಗಳು ಇತ್ತೀಚೆಗಿನ ದಿನಗಳಲ್ಲಿ ಇತರೆ ಕಲಾಪ್ರಕಾರಗಳಂತೆ ವಾಣಿಜ್ಯೀಕರಣದ ಹಾದಿಯಲ್ಲಿವೆ. ಇದರಿಂದ ಯಕ್ಷಗಾನವನ್ನೇ ನಂಬಿಕೊಂಡ ಕಲಾವಿದರು, ರಂಗತಂತ್ರಜ್ಞರಿಗೆ ಬದುಕಿನ ಬಗ್ಗೆ ಸಣ್ಣದೊಂದು ಭರವಸೆ ಮೂಡಿದೆ. ಆದರೂ ಕೂಡಾ ಪ್ರೇಕ್ಷಕರ ಕೊರತೆ ಎಲ್ಲಾ ಆಶಾಕಿರಣಗಳಿಗೂ ತಣ್ಣಿರೆರಚುತ್ತಿದೆ. ಪ್ರಸ್ತುತ ಕರಾವಳಿಯ ಯಕ್ಷಗಾನ ಪ್ರಪಂಚದಲ್ಲಿ ಸಾಕಷ್ಟು ಸುಧಾರಣೆಗಳು ಆವಿಷ್ಕಾರಗಳು ನಡೆದಿವೆ. ಉದಾಹರಣೆಗೆ ಹಿಂದೆ ಬಯಲಾಟ ಹಾ ಡೇರೆ ಮೇಳಗಳು ಮಾತ್ರ ಇದ್ದರೆ ಇವತ್ತು ಅವುಗಳು ಪಂಕ್ತಿಯಲ್ಲಿ ಪ್ರವಾಸಿ ಮೇಳಗಳು, ಸಣ್ಣಪುಟ್ಟ ಕಾರ್ಯಕ್ರಮ ನೀಡಲು ಕಾಲಮಿತಿ ಮೇಳಗಳು ಬಂದಿವೆ. ದೇವಸ್ಥಾನದ ಹೆಸರಿನ ಮೂಲಕ ಹೊರಡುವ ಮೇಳಗಳಿಂತ ತುಸು ಭಿನ್ನವಾಗಿರುವ ಪ್ರವಾಸಿ ಮೇಳ, ಕಾಲಮಿತಿ ಪ್ರದರ್ಶನ ನೀಡುವ ಸಿಮಿತ ತಂಡಗಳು ಯಾವುದೇ ಬಾಹ್ಯ ಒತ್ತಡವಿಲ್ಲದೇ ವರ್ಷವಿಡೀ ತಿರುಗಾಟ ಮಾಡುತ್ತವೆ. ಅಂತಹ ಒಂದು ಪ್ರವಾಸಿ ಮೇಳದ ಕಲ್ಪನೆ ಈ ವರ್ಷದ ಯಕ್ಷರಂಗದಲ್ಲಿ ಒಂದಿಷ್ಟು ಸಂಚಲನ ಮೂಡಿಸಿದೆ. ಉಮೇಶ ಸುವರ್ಣ ಪ್ರವಾಸಿ ಮೇಳಗಳು ರಾಜ್ಯವ್ಯಾಪಿಯಾಗಿ ತಿರುಗಾಟದ ಗುರಿಯನ್ನು ಹಾಕಿಕೊಂಡು ಯಕ್ಷರಂಗದ ಕಂಪನ್ನು ಎಲ್ಲ ಕಡೆಗಳಲ್ಲಿಯೂ ಪಸರಿಸುತ್ತಿವೆ. ಕೆಲವು ಪರಿಣಿತ ಕಲಾವಿದರ ನೇತೃತ್ವದಲ್ಲಿ ನಡೆಯುವ ಈ ಮೇಳಗಳು ಹೆಚ್ಚಾಗಿ ಪ್ರಸಿದ್ದ ಕಲಾವಿದರ ಸಮ್ಮೇಳನವನ್ನು ಹೊಂದಿರುತ್ತವೆ. ಇಡೀ ರಾತ್ರಿ ಆಟದ ಕಲ್ಪನೆಯ ಹೊರತು, ಯಕ್ಷಗಾನವನ್ನು ಚಿಕ್ಕದಾಗಿ ಚಿಕ್ಕವಾಗಿ ಕಾಣಲು ಸಾಧ್ಯವೆಂಬ ಪರಿಕಲ್ಪನೆಯನ್ನು ಈ ಪ್ರವಾಸಿ ಮೇಳಗಳು ಹುಟ್ಟು ಹಾಕಿವೆ. ಅಂತಹ ಒಂದು ಸುಸ್ಸಜಿತ ಪ್ರವಾಸಿ ಮೇಳ ಹಂಗಳೂರಿನ ಯಕ್ಷಶ್ರೀ ಪ್ರವಾಸಿ ಮೇಳ. ಬಡಗುತಿಟ್ಟಿನ ಪ್ರಸಿದ್ದ ಭಾಗವತ ಉಮೇಶ ಸುವರ್ಣ ಗೋಪಾಡಿ ಅವರ ಸಾರಥ್ಯದಲ್ಲಿ ಕಳೆದ ವರ್ಷ ಅಗಸ್ಟ್ 27ರಂದು ಅಸ್ತಿತ್ವಕ್ಕೆ ಬಂದ ಈ ಪ್ರವಾಸಿ ಮೇಳ ಒಂದು ಪ್ರಬುದ್ದ ಮೇಳದಂತೆ ಎಲ್ಲ ರಂಗಪರಿಕೆರ, ವೇಷಭೂಷಣವನ್ನು ಹೊಂದಿದೆ. ತಿರುಗಾಟ ಪ್ರಾರಂಭಕ್ಕೂ ಮುಂಚೆ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದ ಈ ಮೇಳ ಈಗಾಗಲೇ ಹಲವಾರು ಕಡೆಗಳಲ್ಲಿ ಪ್ರದರ್ಶನನೀಡಿ ಕಲಾಭಿಮಾನಿಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದೆ. ಹೊಸ ಮೇಳ, ಹೊಸ ಕಲ್ಪನೆಯನ್ನು ಜನ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎನ್ನುವ ನಿರೀಕ್ಷಗೆ ಯಕ್ಷಗಾನ ಕಲಾಭಿಮಾನಿಗಳು ಇವತ್ತಿನ ಬದಲಾವಣೆಗೆ ಇಂಥಹ ಪ್ರವಾಸಿ ಮೇಳಗಳು ಬೇಕು ಎನ್ನುವ ಪ್ರೋತ್ಸಾಹ ನೀಡಿರುವುದು ಅವರ ಪ್ರದರ್ಶನಗಳಲ್ಲಿ ಕಂಡು ಬರುತ್ತದೆ. ಪೌರಾಣಿಕ ಪ್ರಸಂಗಗಳನ್ನು ಸಂಕ್ಷಿಪ್ತಗೊಳಿಸಿಕೊಂಡು, ಪ್ರಸಿದ್ದ ಕಲಾವಿದರನ್ನು ಬಳಸಿಕೊಂಡು ಸೀಮಿತ ಸಮಯದಲ್ಲಿ ಕಲಾಭಿಮಾನಿಗಳಿಗೆ ಬೇಸರ ಉಂಟಾಗದ ರೀತಿಯಲ್ಲಿ ಪ್ರದರ್ಶನ ನೀಡುವಲ್ಲಿ ಸುವರ್ಣರ ಸಾರಥ್ಯದ ಯಕ್ಷಶ್ರೀ ಪ್ರವಾಸಿ ಮೇಳ ಯಶಸ್ಸು ಕಂಡಿದೆ. ಇವತ್ತು ಒಂದು ಕಡೆ ಯಕ್ಷಗಾನ ಜನಮಾನಸದಿಂದ ದೂರಾಗುತ್ತಿದೆ, ಯುವ ಜನಾಂಗ ಯಕ್ಷಗಾನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಅಪವಾದದ ನಡುವೆ, ಒಂದೆರಡು ತಾಸುಗಳಲ್ಲಿ ಗುಣಮಟ್ಟದ ಯಕ್ಷಗಾನ ನೀಡಿದರೆ ಅದು ಜನರಿಗೆ ಹಿಡಿಸುತ್ತದೆ ಎಂಬೂದು ಇಂದಿನ ಕಾಲಮಾನದಲ್ಲಿ ಸರ್ವವೇದ್ಯವಾಗುತ್ತಿರುವ ಸಂದರ್ಭದಲ್ಲಿ ಪ್ರವಾಸಿ ಮೇಳಗಳಿಗೆ ಇದು ಮುಖ್ಯ ಅಂಶ. ಮದುವೆ, ಉಪಮಯನ, ಹುಟ್ಟು ಹಬ್ಬ, ಗೃಹ ಪ್ರವೇಶಗಳ್ಲಿ ಮನೋರಂಜನೆಗೆ ಪ್ರವಾಸಿ ಮೇಳಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದೇವಸ್ಥಾನದ ವತಿಯ ಮೇಳಗಳಿಗೆ ಮೊದಲೇ ಬುಕ್ಕಿಂಗ್ ಮಾಡಬೇಕು, ಸಂಘಟಕರಿಗೆ ಬೇಕಾದ ದಿನಾಂಕಕ್ಕೆ ಆಟ ಸಿಗುದಿಲ್ಲ. ಇಂಥಹ ಸಂದರ್ಭದಲ್ಲಿ ಪ್ರವಾಸಿ ಮೇಳಗಳು ಅನುಕೂಲಕ್ಕೆ ಬರುತ್ತವೆ. ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಗುಣಮಟ್ಟದ ಆಟವನ್ನು ನೋಡುವ ಅವಕಾಶವನ್ನು ಪ್ರವಾಸಿ ಮೇಳಗಳು ತಂದುಕೊಟ್ಟಿವೆ. ದೇವಸ್ಥಾನ, ದೈವದಮನೆ ಗೆಂಡ, ಹಾಲುಹಬ್ಬ, ಸಂಘ ಸಂಸ್ಥೆಗಳ ವಾರ್ಷಿಕೋತ್ಸವಗಳಲ್ಲಿ ಪ್ರವಾಸಿ ಮೇಳಗಳಿಗೆ ಬೇಡಿಕೆ ಬರುತ್ತಿದೆ. ಇವತ್ತು ಕಾರ್ಯಕ್ರಮದ ನಡುವೆಯೊಂದು ಚಂಡೆಯ ನಾದ ಬರಬೇಕು, ಒಂದು ಗಂಟೆಯಾದರೂ ಯಕ್ಷಗಾನ ಬೇಕು ಎನ್ನುವವವರಿಗೆ ಪ್ರವಾಸಿ ಮೇಳಗಳು ಅನುಕೂಲವಾಗಿವೆ. ಪ್ರವಾಸಿ ಮೇಳಗಳಿಗೆ ಸೀಮಿತ ಸಮಯ ಅಂತಿಲ್ಲ. ವರ್ಷವಿಡೀ ಪ್ರದರ್ಶನ ನೀಡುತ್ತಾರೆ. ರಂಗಸಜ್ಜಿಕೆಯನ್ನು ಮೇಳವೇ ಹೊಂದಿಸಿಕೊಳ್ಳುತ್ತದೆ. ಸಂಘಟಕರು ಅಪೇಕ್ಷೆ ಪಟ್ಟ ಕಲಾವಿದರಿಗೂ ಅವಕಾಶ ನೀಡುತ್ತದೆ. ಉತ್ತಮ ಹಿಮ್ಮೇಳ, ಪ್ರಬುದ್ದ ಮುಮ್ಮೇಳ ಒಟ್ಟಾರೆಯ ಒಂದು ಸಣ್ಣ ಟೀಂ ಇವರದ್ದು. ಯಕ್ಷಶ್ರೀ ಪ್ರವಾಸಿ ಮೇಳ ಸಾಕಷ್ಟು ವಿಶೇಷವನ್ನು ಆ ನಿಟ್ಟಿನಲ್ಲಿ ಹೊಂದಿದೆ. 25ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಅನುಭವಿ ಗೋಪಾಡಿ ಉಮೇಶ ಸುವರ್ಣರ ಸಾರಥ್ಯದ ಈ ಮೇಳ ಯಶಸ್ಸಿನ ಹೆಜ್ಜೆ ಇಡುತ್ತಿದೆ. ವರ್ಷವಿಡೀ, ಎಲ್ಲಾ ಕಾಲಮಾನದಲ್ಲಿಯೂ ತಿರುಗಾಟ ಮಾಡುವ, ಪ್ರೇಕ್ಷಕರಿಗೆ ಯೋಗ್ಯ ಪ್ರದರ್ಶನ ನೀಡುವ ಇರಾದೆ ಅವರದ್ದು. * ಮಳೆಗಾಲಕ್ಕೆ ವೃತ್ತಿಪರ ಮೇಳಗಳು ವಿಶ್ರಾಂತಿಯಲ್ಲಿರುತ್ತವೆ. ಆಗ ಇಂಥಹ ಪ್ರವಾಸಿ ಮೇಳಗಳು ಪ್ರಸಿದ್ಧ ಕಲಾವಿದರು ಅತಿಥಿ ಆಗುವುದರಿಂದ ಪ್ರಬುದ್ಧವಾಗುತ್ತವೆ. ಬೇಸಿಗೆಗಿಂತ ಪ್ರವಾಸಿ ಮೇಳಗಳಿಗೆ ಮಳೆಗಾಲ ಸೀಸನ್.
ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ? – The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್ No Result View All Result ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ? ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷದ ಆಚರಣೆ ಬಲು ಜೋರಾಗಿ ನಡೆಯುತ್ತದೆ ಕೆಲವು ಭಾಗಗಳಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಮುಂದಿನ ವರ್ಷ ಆಚರಣೆ ಮಾಡಬೇಕೆ, ಬೇಡವೇ ಎಂಬುದರ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಪೊಲೀಸರು ಎಷ್ಟೇ ಬಿಗಿಯಾದ ಕ್ರಮ ಕೈಗೊಂಡರೂ ಕೆಲವು ಪಾನಮತ್ತರು ದುಂಡಾವರ್ತನೆ ತೋರುವುದರಿಂದ ನಮ್ಮ ರಾಜ್ಯಕ್ಕೂ ಕಳಂಕ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ ಮತ್ತಿತರ ಕಡೆ ಹೊಸ ವರ್ಷಾಚರಣೆಯ ಅಗತ್ಯವಾದರೂ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ಮುಂದಿನ ವರ್ಷದಿಂದ ಹೊಸ ವರ್ಷದ ಆಚರಣೆಯನ್ನು ಎಂಜಿ ರೋಡಿನಲ್ಲಿ ನಡೆಯುತ್ತೋ ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಬಂದಿದೆ ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಚಿಂತನೆಯನ್ನು ನಡೆಸಿದೆ .
ಟ್ವಿಟರ್‌ ಅನ್ನು ಈಗಾಗಲೇ ಪ್ರತಿವಾದಿಯಾಗಿಸಲಾಗಿದ್ದು, ತಪ್ಪಾಗಿ ಅರ್ಜಿ ಸಲ್ಲಿಸಲಾಗಿದೆ. ಇಲಾನ್‌ ಮಸ್ಕ್‌ ಅವರನ್ನು ಪ್ರತಿವಾದಿಯನ್ನಾಗಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. Elon musk and Twitter logowikipedia Bar & Bench Published on : 4 Nov, 2022, 7:55 am ಟ್ವಿಟರ್‌ ಖಾತೆ ನಿಷೇಧಿಸಿರುವ ಪ್ರಕರಣದಲ್ಲಿ ಟ್ವಿಟರ್‌ ಮಾಲೀಕ ಹಾಗೂ ಉದ್ಯಮಿ ಇಲಾನ್‌ ಮಸ್ಕ್‌ ಅವರನ್ನು ಪ್ರತಿವಾದಿಯಾಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಡಿಂಪಲ್‌ ಕೌಲ್‌ ಅವರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ₹25,000 ದಂಡ ವಿಧಿಸಿದೆ. ಟ್ವಿಟರ್‌ ಅನ್ನು ಈಗಾಗಲೇ ಪ್ರತಿನಿಧಿಸಲಾಗಿದೆ ಎಂದು ಹೇಳಿ ನ್ಯಾಯಮೂರ್ತಿ ಯಶವಂತ್‌ ವರ್ಮಾ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ವಜಾ ಮಾಡಿತು. “ತಪ್ಪಾಗಿ ಭಾವಿಸಿ ಅರ್ಜಿ ಸಲ್ಲಿಸಲಾಗಿದೆ. ಟ್ವಿಟರ್‌ ಅನ್ನು ಈಗಾಗಲೇ ಪ್ರತಿನಿಧಿಸಿರುವಾಗ ಈ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರಲಿಲ್ಲ. ₹25 ಸಾವಿರ ದಂಡ ವಿಧಿಸಿ ಅರ್ಜಿ ವಜಾ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ. ಇಲಾನ್‌ ಮಸ್ಕ್‌ ಅವರನ್ನು ಪ್ರತಿವಾದಿಯನ್ನಾಗಿಸಬೇಕು ಎಂದು ಕೋರಿದ್ದ ಅರ್ಜಿಗೆ ಟ್ವಿಟರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ತೀವ್ರ ವಿರೋಧ ದಾಖಲಿಸಿದರು. ಕೌಲ್‌ ಸಲ್ಲಿಸಿದ್ದ ಅರ್ಜಿಯಲ್ಲಿ ಮಸ್ಕ್‌ ಅವರನ್ನು ಪ್ರತಿವಾದಿಯಾಗಿಸಲು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಮಸ್ಕ್‌ ಅವರು ಟ್ವಿಟರ್‌ಅನ್ನು ಖರೀದಿಸಿದ್ದು, ಅದರ ಷೇರುಗಳನ್ನು ಸಹ ನ್ಯೂಯಾರ್ಕ್‌ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿಲ್ಲಎಂದು ವಕೀಲ ಮುಕೇಶ್‌ ಶರ್ಮಾ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು, ವಕೀಲ ರಾಘವ್‌ ಅವಸ್ಥಿ ಅವರು ವಾದಿಸಿದ್ದರು. ವಾಕ್‌ ಸ್ವಾತಂತ್ರ್ಯದ ಕುರಿತು ಮಸ್ಕ್‌ ಭಿನ್ನ ನಿಲುವು ಹೊಂದಿದ್ದು, ಸಂಬಂಧಪಟ್ಟ ದೇಶದ ಕಾನೂನನ್ನು ವಾಕ್‌ ಸ್ವಾತಂತ್ರ್ಯ ಉಲ್ಲಂಘಿಸದಿದ್ದರೆ ಟ್ವಿಟರ್‌ ಸಹ ಅದನ್ನು ಮೊಟಕುಗೊಳಿಸಬಾರದು ಎಂದು ಮಸ್ಕ್‌ ಹೇಳಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
ಮಹಾನಾಯಕನ ಬಾಲ್ಯದ ಜೀವನ, ಅವರ ಹೋರಾಟದ ಬದುಕಿನ ಕಥೆಗೆ ನೀಡಿದಂತಹ ಬೆಂಬಲವನ್ನು ಯುವ ಅಂಬೇಡ್ಕರ್ ಕಥೆಗೂ ನೀಡಿ ಆದರಿಸುತ್ತಾರೆ ಎಂಬ ಭರವಸೆ ನಮ್ಮದು. ಇದೀಗ 'ಮಹಾನಾಯಕ ಡಾ. ಬಿ.ಆರ್‌. ಅಂಬೇಡ್ಕರ್' ಅವರ ಜೀವನದ ವಿನೂತನ ವಿವರಗಳು ತೆರೆಯ ಮೇಲೆ ಮೂಡಲಿವೆ - ರಾಘವೇಂದ್ರ ಹುಣಸೂರು by Radhakrishna Anegundi August 19, 2021 in ಸೀರಿಯಲ್ ಸಂತೆ Share on FacebookShare on TwitterWhatsAppTelegram ಬೆಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಮಹಾನಾಯಕ ಅಂಬೇಡ್ಕರ್ ಧಾರಾವಾಹಿಯ ಹೊಸ ಪ್ರೋಮೋವನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಮಹಾನಾಯಕ ಬಿ.ಆರ್​. ಅಂಬೇಡ್ಕರ್‌ ಧಾರಾವಾಹಿ ವೀಕ್ಷಕರನ್ನು ಸೆಳೆದಿದ್ದು, ದೇಶಕ್ಕಾಗಿ ಜೀವ ಜೀವನವನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಅವರ ಸಾಧನೆಗಳನ್ನು ಈಗಿನ ಯುವಜನತೆಗೆ ತಲುಪಿಸುವಲ್ಲಿ ಈ ಧಾರಾವಾಹಿ ಯಶಸ್ವಿಯಾಗಿದೆ. ಈ ತನಕ​ ಅವರ ಬಾಲ್ಯಾವಸ್ಥೆಯ ಕಥೆ ಪ್ರಸಾರವಾಗಿದ್ದು ಶುಕ್ರವಾರ ಅಂದ್ರೆ ಆಗಸ್ಟ್ 20 ರಿಂದ ಅಂಬೇಡ್ಕರ್‌ ಅವರ ಜೀವನದ ಮತ್ತೊಂದು ಘಟ್ಟ ಪ್ರಸಾರಗೊಳ್ಳಲಿದೆ. ಈ ಬಗ್ಗೆ ಮಾತನಾಡಿರುವ ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳುವ ‘ಮಹಾನಾಯಕ ಅಂಬೇಡ್ಕರ್‌’ ಧಾರಾವಾಹಿಯ ವಿಶೇಷ ಪ್ರೊಮೋವನ್ನು ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಅಂದಿದ್ದಾರೆ.
ಇವರು ನವೆಂಬರ್ 1 ಕನ್ನಡಿಗ ಅಲ್ಲ; ನಂಬರ್ ಒನ್ ಕನ್ನಡಿಗ- ಹಾವೇರಿ ಜಿಲ್ಲೆಯೊಬ್ಬ ಕನ್ಮಡಾಭಿಮಾನಿ ಬಸ್ ಡ್ರೈವರ್. 35 ಸಾವಿರ ರೂ. ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್‌ ಅನ್ನು ‘ಕನ್ನಡ ರಥ’ವಾಗಿ ಮಾರ್ಪಡಿಸಿದ್ದಾರೆ ಶಶಿಕುಮಾರ್ ಭೋಸ್ಲೆ. ನಿರ್ವಾಹಕ ಶಶಿ ಭೋಸ್ಲೆ ಕನ್ನಡಾಭಿಮಾನವೂ ಜಿಲ್ಲೆಯಾದ್ಯಂತ ಮೆಚ್ಚುಗೆ ಗಳಿಸಿದೆ.. ನಿರ್ವಾಹಕ ಶಶಿಕುಮಾರ್‌ ಬೋಸ್ಲೆ ಮತ್ತು ಚಾಲಕ ಹರೀಶ್‌.ಕನ್ನಡಾಭಿಮಾನಿಗಳು Ravi Janekal First Published Nov 1, 2022, 9:36 PM IST ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ ಹಾವೇರಿ( ನ. 1) : ವರ್ಷಕ್ಕೊಮ್ಮೆ ಡಾ.ರಾಜ್ ಕುಮಾರ್ ಹಾಡಿರುವ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಕೇಳಿ, ಕುಣಿದು ಕುಪ್ಪಳಿಸಿ ರಾಜ್ಯೋತ್ಸವ ಮಾಡಿ ಮನೆ ಕಡೆ ಹೊರಡೋ ಕನ್ನಡಾಭಿಮಾನ ಒಂದು ಕಡೆ ಆದರೆ, ಕನ್ನಡವೇ ಉಸಿರು ಎಂಬ ಕನ್ನಡಾಭಿಮಾನ ಕೆಲವರದ್ದು. ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ, ಸಮಾರಂಭಕ್ಕೆ ರಜನಿಕಾಂತ್ ಸೇರಿ ಹಲವು ಗಣ್ಯರು! ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ, ಹಿರೇಕೆರೂರು ಘಟಕದ ‘ಶ್ರೀ ದುರ್ಗಾ ಎಕ್ಸ್‌ಪ್ರೆಸ್‌’ ಎಂಬ ಹೆಸರಿನ ಬಸ್‌ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶಿಷ್ಟವಾಗಿ ಅಲಂಕೃತಗೊಂಡಿತ್ತು. ಈ ಬಸ್ ತುಂಬಾ ಕನ್ನಡದ ಕಲರವ. 'ಕನ್ನಡ ರಥ' ಎಂದೇ ಖ್ಯಾತಿ ಗಳಿಸಿರುವ ಈ ಬಸ್ ಪ್ರಯಾಣಿಕರಲ್ಲಿ ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಿದೆ. ಅಂದ ಹಾಗೆ ಸ್ವಂತ ದುಡ್ಡು ಖರ್ಚು ಮಾಡಿ‌ ಹೀಗೆ ಬಸ್ ಅಲಂಕಾರ ಮಾಡಿದ್ದು ನಿರ್ವಾಹಕ ಶಶಿಕುಮಾರ್ ಬೋಸ್ಲೆ.‘ನವೆಂಬರ್‌ ತಿಂಗಳಲ್ಲಿ ಈ ಕನ್ನಡ ರಥವು ಬೆಂಗಳೂರು, ಮೈಸೂರು, ವಿಜಯಪುರ, ಭಟ್ಕಳ, ಬೆಳಗಾವಿ, ಶಿರಸಿ ಮುಂತಾದ ಮಾರ್ಗಗಳಲ್ಲಿ ಸಂಚರಿಸಲಿದೆ. ಕನ್ನಡದ ಹಾಡುಗಳನ್ನು ಕೇಳಲಿ ಎಂದು ಸ್ಪೀಕರ್‌ಗಳನ್ನು ಅಳವಡಿಸಿದ್ದೇನೆ. 500 ಪ್ರಯಾಣಿಕರಿಗೆ ಸಿಹಿ ವಿತರಿಸುತ್ತೇನೆ. ಮಾತೃಭಾಷೆ ಕನ್ನಡವನ್ನು ಉಳಿಸಿ–ಬೆಳೆಸುವ ದೃಢ ನಿರ್ಧಾರವನ್ನು ಪ್ರತಿಯೊಬ್ಬ ಕನ್ನಡಿಗನೂ ಕೈಗೊಳ್ಳಬೇಕು’ ಎನ್ನುತ್ತಾರೆ ನಿರ್ವಾಹಕ ಶಶಿಕುಮಾರ್‌ ಬೋಸ್ಲೆ ಮತ್ತು ಚಾಲಕ ಹರೀಶ್‌. 35 ಸಾವಿರ ರೂ. ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್‌ ಅನ್ನು ‘ಕನ್ನಡ ರಥ’ವಾಗಿ ಮಾರ್ಪಡಿಸಿದ್ದಾರೆ ಶಶಿಕುಮಾರ್ ಭೋಸ್ಲೆ. ನಿರ್ವಾಹಕ ಶಶಿ ಭೋಸ್ಲೆ ಕನ್ನಡಾಭಿಮಾನವೂ ಜಿಲ್ಲೆಯಾದ್ಯಂತ ಮೆಚ್ಚುಗೆ ಗಳಿಸಿದೆ.. ಬಸ್‌ ಮುಂಭಾಗದಲ್ಲಿ ಕನ್ನಡಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಿಂಭಾಗದಲ್ಲಿ ‘ಕರುನಾಡ ಕನ್ನಡಿಗ’ ಎಂಬ ನಾಮಫಲಕ ಹಾಗೂ ಭುವನೇಶ್ವರಿ, ಶಿವಾಜಿ ಮತ್ತು ಭಗತ್‌ಸಿಂಗ್‌ರ ಭಾವಚಿತ್ರಗಳು ರಾರಾಜಿಸುತ್ತಿವೆ.ಬಲಬದಿಯಲ್ಲಿ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಹಾಗೂ ಮತ್ತೊಂದು ಬದಿಯಲ್ಲಿ ‘ಸರ್ವಜ್ಞನ ನಾಡು ಹಿರೇಕೆರೂರಿನಿಂದ ಚನ್ನಮ್ಮನ ನಾಡು ಬೆಳಗಾವಿ' ಎಂಬ ಅಕ್ಷರಗಳು ಗಮನ ಸೆಳೆಯುತ್ತವೆ. ಜಿಲ್ಲೆಯ ಪ್ರಮುಖ ಪ್ರೇಕ್ಷಣಿಯ ಸ್ಥಳಗಳು, ಪ್ರಮುಖ ನದಿಗಳು, ದೊರೆಯುವ ಖನಿಜಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು, ಕನ್ನಡ ನುಡಿಮುತ್ತುಗಳು, ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು, ಸಂತರು, ದಾರ್ಶನಿಕರ‌ ಭಾವಚಿತ್ರಗಳು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಳ ವಿವರಗಳನ್ನು ಬಸ್‌ ಹೊರಗಡೆ ಮತ್ತು ಒಳಗಡೆ ಅಂಟಿಸಲಾಗಿದೆ. ಪವರ್‌ ಸ್ಟಾರ್‌ ಡಾ.ಪುನೀತ್‌ ರಾಜಕುಮಾರ ಭಾವಚಿತ್ರ ಎಲ್ಲರ ಗಮನ ಸೆಳೆಯುತ್ತದೆ. Kannada Rajyotsava awrds: ಯಾವುದೇ ಪ್ರಶಸ್ತಿಯ ಹಿಂದೆ ದೊಡ್ಡ ಸಾಧನೆ, ಪ್ರಯತ್ನ ಇರುತ್ತದೆ: ಸಿಎಂ ಪ್ರಯಾಣಿಕರ ಸೀಟುಗಳ ತುದಿಗೆ ಕೆಂಪು ಮತ್ತು ಹಳದಿ ಬಣ್ಣದ ಹೊದಿಕೆಗಳನ್ನು ತೊಡಿಸಲಾಗಿದೆ. ಪ್ರಯಾಣ ಮಾಡುವ ವೇಳೆ ಜನರಿಗೆ ಓದಲು ಅನುಕೂಲವಾಗಲಿ ಎಂದು ಸೀಟಿಗೊಂದು ಕನ್ನಡ ಪುಸ್ತಕ ಮತ್ತು ಕನ್ನಡ ದಿನಪತ್ರಿಕೆಯನ್ನು ಇಡಲಾಗಿದೆ. ಜಿಲ್ಲೆಯ ನಕ್ಷೆ ಮತ್ತು ಪ್ರಮುಖ ಮಾಹಿತಿಯನ್ನು ಡ್ರಾಯಿಂಗ್‌ ಶೀಟಿನಲ್ಲಿ ಬರೆದು ತೂಗು ಹಾಕಲಾಗಿದೆ.
Kannada News » Karnataka » Kalaburagi » Staunch supporter of Congress Kannadiga Mallikarjun Kharge may become AICC President Mallikarjun Kharge: ಕಾಂಗ್ರೆಸ್ ಕಟ್ಟಾಳು, ಕನ್ನಡದ ಹೆಮ್ಮೆಯ ಪುತ್ರ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಪಟ್ಟ ಬಹುತೇಕ ಖಚಿತ? AICC President: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಅನ್ನೋ ಗ್ರಾಮದಲ್ಲಿ ಜುಲೈ 21, 1942ರಲ್ಲಿ ಜನಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೀಗ 80 ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ವರವಟ್ಟಿಯಲ್ಲಿದ್ದ ಅವರ ಮನೆಗೆ ಬೆಂಕಿ ಬಿದ್ದಿದ್ದರಿಂದ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದ ಖರ್ಗೆ ಅವರು, ತಂದೆಯ ಜೊತೆಗೆ ಕಲಬುರಗಿಗೆ ಬಂದವರು. ಕಾಂಗ್ರೆಸ್ ಕಟ್ಟಾಳು, ಕನ್ನಡದ ಹೆಮ್ಮೆಯ ಪುತ್ರ ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಪಟ್ಟ ಬಹುತೇಕ ಖಚಿತ? TV9kannada Web Team | Edited By: sadhu srinath Sep 30, 2022 | 5:33 PM ಕಲಬುರಗಿ: ಎಐಸಿಸಿಗೆ (ಅಖಿಲ ಭಾರತ ಕಾಂಗ್ರೆಸ್​​ ಸಮಿತಿ) ಗಾಂಧಿ ಪರಿವಾರದ ಹೊರತಾಗಿ ಬೇರೆಯವರು ಅಧ್ಯಕ್ಷರಾಗಲಿ ಅನ್ನೋ ಉದ್ದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆರಂಭವಾಗಿದೆ. ನಿನ್ನೆಯವರೆಗೆ ಅಧ್ಯಕ್ಷ ಸ್ಥಾನಕ್ಕೆ ಅನೇಕರ ಹೆಸರು ಕೇಳಿ ಬಂದಿತ್ತು. ಆದರೆ ಕಳೆದ ರಾತ್ರಿ ನಡೆದ ಅಚಾನಕ್ ಬೆಳವಣಿಗೆಯ ಲ್ಲಿ ಸೋನಿಯಾ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಅಕ್ಟೋಬರ್ 17 ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಕನ್ನಡಿಗನಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಬಹುತೇಕ ಫಿಕ್ಸ್ ಅಂತ ಹೇಳಲಾಗುತ್ತಿದೆ. ಕಾಂಗ್ರೆಸ್ ಕಟ್ಟಾಳು ಖರ್ಗೆಗೆ ಎಐಸಿಸಿ ಅಧ್ಯಕ್ಷ ಸ್ಥಾನ? ಮಲ್ಲಿಕಾರ್ಜನ ಖರ್ಗೆ, ಕಾಂಗ್ರೆಸ್ ಪಕ್ಷದ ಕಟ್ಟಾಳು. ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು. ರಾಜಕಾರಣಿಗಳು ಸಿದ್ಧಾಂತದ ಮೇಲೆ ನಡೆಯಬೇಕು ಎಂದು ನಂಬಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಖಡಕ್ ಕಟ್ಟಾಳುವೇ ಸರಿ. ಇದೇ ಅವರನ್ನು ಗಾಂಧಿ ಪರಿವಾರಕ್ಕೆ ತುಂಬಾ ಹತ್ತಿರಮಾಡಿರುವುದು. ಹೌದು ಅಧಿಕಾರಕ್ಕಾಗಿ ಎಂದಿಗೂ ಕಾಂಗ್ರೆಸ್ ಮತ್ತು ತಾವು ನಂಬಿರುವ ಸಿದ್ದಾಂತವನ್ನು ಬಿಟ್ಟು ನಡೆಯದ ಮಲ್ಲಿಕಾರ್ಜುನ ಖರ್ಗೆ ಅವರು ಎಂದಿಗೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ, ತಮ್ಮ ನಾಯಕರಿಗೆ ಮುಜುಗರ ಆಗುವಂತೆ ನಡೆದುಕೊಂಡವರಲ್ಲ. (ವರದಿ -ಸಂಜಯ್ ಚಿಕ್ಕಮಠ) ಇದನ್ನು ಮನಗಂಡೇ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪಕ್ಷದ ಕೆಲಸವನ್ನು ತಲೆಯ ಮೇಲೆ ಹೊತ್ತಿಕೊಂಡು ಮಾಡ್ತೇನೆ. ನಾನು ಯಾವತ್ತೂ ಅಧಿಕಾರವನ್ನು ಕೇಳಿಲ್ಲಾ. ಪಕ್ಷ ನೀಡಿದ ಅಧಿಕಾರವನ್ನು ಕಾಯಾ ವಾಚಾ ಮನಸಾ ಪಾಲಿಸುತ್ತೇನೆ ಅಂತ ಹೇಳುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಬಹುತೇಕ ಫಿಕ್ಸ್ ಆಗಿದೆ. ಆ ಮೂಲಕ ಕನ್ನಡಿಗರೊಬ್ಬರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಒಲಿಯುತ್ತಿರುವದು, ಅವರ ಬೆಂಬಲಿಗರಲ್ಲಿ ಉತ್ಸಾಹವನ್ನು ನೂರ್ಮಡಿಸಿದೆ. ವಿದ್ಯಾರ್ಥಿ ಒಕ್ಕೂಟದಿಂದ ಎಐಸಿಸಿ ಸ್ಥಾನದವರಗೆ ಖರ್ಗೆ ಪಯಣ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಅನ್ನೋ ಗ್ರಾಮದಲ್ಲಿ ಜುಲೈ 21, 1942ರಲ್ಲಿ ಜನಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೀಗ ಎಂಬತ್ತು ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ವರವಟ್ಟಿಯಲ್ಲಿದ್ದ ಅವರ ಮನೆಗೆ ಬೆಂಕಿ ಬಿದ್ದಿದ್ದರಿಂದ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ತಂದೆಯ ಜೊತೆಗೆ ಕಲಬುರಗಿಗೆ ಬಂದವರು. ಪದವಿ ಓದುತ್ತಿದ್ದಾಗಲೇ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ನಂತರ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. ಎಲ್ಎಲ್ ಬಿ ಪದವಿ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ನಗರದಲ್ಲಿರುವ ಎಂ ಎಸ್ ಕೆ ಮಿಲ್ ನೌಕರರ ಕಾನೂನು ಸಲಹೆಗಾರರಾಗಿ, ಕಾರ್ಮಿಕ ಹಕ್ಕಗಳಿಗಾಗಿ ಹೋರಾಟ ನಡೆಸಿದ್ದರು. 1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆ, ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಖರ್ಗೆಗೆ ಇದುವರೆಗೆ 12 ಚುನಾವಣೆ-11 ಗೆಲವು-1 ಸೋಲು 1972 ರಲ್ಲಿ ಅನಿರೀಕ್ಷಿತವಾಗಿ ಅಂದಿನ ಕಲಬುರಗಿ ಜಿಲ್ಲೆಯ ಗುರಮಠಕಲ್ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿದ್ದರು. 1976 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದರು. 2004 ರವರಗೆ ಗುರುಮಠಕಲ್ ಕ್ಷೇತ್ರದಿಂದ ಎಂಟು ಬಾರಿ ಸ್ಪರ್ಧಿಸಿ, ಎಂಟು ಬಾರಿ ಗೆಲವು ಸಾಧಿಸಿದ್ದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2008 ರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ 9 ನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದರು. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ, ರೈಲ್ವೆ ಸಚಿವರಾಗಿ ಕೆಲಸ ಮಾಡಿದ್ದಾರೆ. 2014 ರಲ್ಲಿ ಎರಡನೇ ಬಾರಿಗೆ ಕೂಡಾ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದ್ರೆ 2018 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಸೋಲನ್ನು ಅನುಭವಿಸಿದ್ದರು. ತಾನು ಸಾಕಷ್ಟು ಕೆಲಸ ಮಾಡಿದರೂ ಕೂಡಾ ಜನ ನನ್ನನ್ನು ಸೋಲಿಸಿದ್ದಾರೆ. ಇದು ನನ್ನ ಸೋಲಲ್ಲಾ, ನಾನು ನಂಬಿರುವ ಸಿದ್ದಾಂತಕ್ಕೆ ಆದ ಸೋಲು ಅಂತ ಖರ್ಗೆ ಅವರು ಆಗಾಗ ಹೇಳುತ್ತಿದ್ದರು. ಇನ್ನು 2014 ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಸರ್ಕಾರದ ವಿರುದ್ದ ತಮ್ಮ ಮೊನಚಾದ ಮಾತುಗಳಿಂದ ತಿವಿದು, ಪ್ರತಿಪಕ್ಷದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದರು. ಇದೇ ಕಾರಣಕ್ಕೆ ಸೋನಿಯಾ ಗಾಂಧಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿಸಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ನೀಡಿದ್ದರು. ಪಕ್ಷ ನೀಡಿದ ಜವಾಬ್ದಾರಿಯನ್ನು ಶಿಸ್ತಿನಿಂದ ನಿಭಾಯಿಸುವುದು, ನಂಬಿರುವ ಸಿದ್ದಾಂತ ಬಿಟ್ಟು ನಡೆಯದೇ ಇರುವ ಮಲ್ಲಿಕಾರ್ಜುನ ಖರ್ಗೆ ಅವರ ಆಚಾರ, ವಿಚಾರಗಳಿಂದ ಇದೀಗ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ನಿಲ್ಲಿಸಿವೆ. ಖರ್ಗೆ ಬೆಂಬಲಿಗರಲ್ಲಿ ನೂರ್ಮಡಿಯಾದ ಉತ್ಸಾಹ ಸೋಲಿಲ್ಲದ ಸರದಾರ ಅನಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು 2018ರಲ್ಲಿ ಸೋತಾಗ ಸ್ವತಃ ಅವರಷ್ಟೇ, ಅವರ ಬೆಂಬಲಿಗರು ಕೂಡಾ ನೊಂದಿದ್ದರು. ಆದರೆ ಇದೀಗ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಹತ್ತಿರವಾಗಿರುವುದು ಅವರ ಬೆಂಬಲಿಗರ ಸಂತೋಷ ಕೂಡಾ ನೂರ್ಮಡಿಯಾಗಿದೆ. ಕಲಬುರಗಿಯ ಕುವರ ಎಐಸಿಸಿ ಅಧ್ಯಕ್ಷ ರಾಗುತ್ತಿರುವುದು ನಮಗೆಲ್ಲಾ ಸಂತಸ ತಂದಿದೆ ಅಂತಿದ್ದಾರೆ ಅವರ ಬೆಂಬಲಿಗರು. ತಾವು ನಂಬಿರುವ ತಮ್ಮದೇ ಆದ ಸಿದ್ದಾಂತದ ಮೇಲೆ ರಾಜಕೀಯ ಮಾಡುವ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದು ನಮಗೆಲ್ಲಾ ಸಂತೋಷ ತಂದಿದೆ. ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಬಡಕುಟುಂಬದಲ್ಲಿ ಹುಟ್ಟಿ, ಎಐಸಿಸಿ ಅಧ್ಯಕ್ಷ ಸ್ಥಾನದವರೆಗಿನ ಅವರ ಬೆಳವಣಿಗೆ ಎಲ್ಲರಿಗೂ ಆದರ್ಶವಾಗಿದೆ ಎನ್ನುತ್ತಾರೆ ಖರ್ಗೆ ಬೆಂಬಲಿಗ ತಿಪ್ಪಣ್ಣಪ್ಪ ಕಮಕನೂರ್. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಗ್ತಾಯಿರುವದು ನಮಗೆಲ್ಲಾ ಸಂಭ್ರಮ ತರಿಸಿದೆ. ನುಡಿದಂತೆ ನಡೆಯುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶರಣು ಮೋದಿ, ಕೆಪಿಸಿಸಿ ಕಾರ್ಯದರ್ಶಿ ಹೇಳುತ್ತಾರೆ.
ಕರ್ನಾಟಕ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದಷ್ಟೇ ತರಾತುರಿಯಲ್ಲಿ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯನ್ನೂ ಮಾಡಿದೆ. ಅದರಲ್ಲೂ ಸಮಾಜ ವಿಜ್ಞಾನ ಮತ್ತು ಭಾಷಾ ಪಠ್ಯಪುಸ್ತಕಗಳು ಈಗ ವಿವಾದದ ಕೇಂದ್ರ ಬಿಂದುವಾಗಿವೆ. ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯು ಹತ್ತನೆಯ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕದ ತಮ್ಮ ದಿಕ್ಸೂಚಿ ಬರೆಹದಲ್ಲಿ “ಭಾಷಾಪಠ್ಯವಿರುವುದು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ” ಎಂದು ಹೇಳಿದೆ. ಯಾವುದೇ ಪಠ್ಯಪುಸ್ತಕದಲ್ಲಿ ಅಥವಾ ಯಾವುದೇ ಭಾರತೀಯನಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಆಶಯಗಳು ಒಂದು ಮೌಲ್ಯವಾಗಿ ಹುದುಗಿರಲೇಬೇಕು. ಅದು ಇದ್ದಲ್ಲಿ ಮಾತ್ರ ಆತ/ಆಕೆ ನಿಜವಾದ ಅರ್ಥದಲ್ಲಿ ಮನುಷ್ಯರಾಗುವುದಕ್ಕೆ ಸಾಧ್ಯ. ಭಾರತೀಯ ಸಂವಿಧಾನವೇ ಪ್ರತಿಪಾದಿಸಿರುವ ಈ ಪ್ರಧಾನ ಮೌಲ್ಯಗಳನ್ನು ಸದರಿ ಸಮಿತಿಯು ‘ತುರುಕುವುದು’ ಎಂದು ಹೇಳುತ್ತಿದೆ. ಈ ಪದಪ್ರಯೋಗವೇ ಸದರಿ ಸಮಿತಿಯ ಎಲ್ಲ ಸದಸ್ಯರು ಸಂವಿಧಾನದ ಮೂಲಭೂತ ಆಶಯಗಳನ್ನೇ ವ್ಯಂಗ್ಯವಾಡಿದ್ದಾರೆ ಎಂಬುದನ್ನು ಹೇಳುವಂತಿದೆ. ಈ ಮಾತು ಭಾರತೀಯ ಸಂವಿಧಾನವನ್ನು ಖುಲ್ಲಂಖುಲ್ಲಾ ಅಪಮಾನ ಮಾಡಿದಂತಿದೆ. ಸಂವಿಧಾನದ ಆಶಯಗಳ ಅನುಷ್ಠಾನದಿಂದಾಗಿಯೇ ಈ ದೇಶದ ಜನರ ಬದುಕಿಗೆ ಅರ್ಥಪೂರ್ಣತೆ ಪ್ರಾಪ್ತವಾಗಿದೆ ಎಂಬುದನ್ನು ಸಮಿತಿಯಲ್ಲಿನ ತಜ್ಞರು ಮರೆತಂತಿದೆ. ಮರುಪರಿಷ್ಕರಣೆಯಲ್ಲಿ ಸಕ್ರಿಯ ಪಾತ್ರ ವಹಿಸಿರುವ ರಾಜ್ಯ ಸರ್ಕಾರವೂ ಸಂವಿಧಾನದ ಮೂಲಭೂತ ಆಶಯಗಳನ್ನು ನಿರ್ಲಕ್ಷಿಸಿದೆಯೇ ಎಂಬ ಪ್ರಶ್ನೆಯನ್ನು ನಾವು ಈಗ ಕೇಳಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪಿಎಚ್.ಡಿ ಸಂಶೋಧನಾರ್ಥಿಗಳ ಬಳಗವು ಸರ್ಕಾರದ ಮುಂದೆ ಈ ಕೆಳಗಿನಂತೆ ಹಕ್ಕೊತ್ತಾಯ ಮಾಡುತ್ತಿದೆ. ಪಠ್ಯಪುಸ್ತಕ ಪ್ರಕರಣದಿಂದ ವ್ಯಾಪಕ ಜನಾಕ್ರೋಶಕ್ಕೆ ಗುರಿಯಾಗಿರುವ ಕರ್ನಾಟಕ ಸರ್ಕಾರವು ಪಠ್ಯ ಪುನರ್ ಪರಿಷ್ಕರಣಾ ಸಮಿತಿಯನ್ನು ತಕ್ಷಣವೇ ವಿಸರ್ಜಿಸಬೇಕು ಮತ್ತು ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆಯ ಪ್ರಕ್ರಿಯೆಗಳನ್ನು ನಿಯಮಿತವಾಗಿ ನೋಡಿಕೊಳ್ಳುವ ಒಂದು ಸ್ವಾಯತ್ತ ಪ್ರಾಧಿಕಾರವನ್ನು ಸ್ಥಾಪಿಸಬೇಕು, ಈ ಪ್ರಾಧಿಕಾರದಲ್ಲಿ ಅಧ್ಯಕ್ಷ ಮತ್ತು ಸದಸ್ಯರಾಗಿ ಆಯ್ಕೆಯಾಗುವವರು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು ಆಗಿರಬೇಕು. ಈ ಸಮಿತಿಯನ್ನು ಆಯ್ಕೆ ಮಾಡುವಲ್ಲಿ ಸಾಮಾಜಿಕ ನ್ಯಾಯದ ಪರಿಪಾಲನೆಯೂ ಪ್ರಧಾನ ಪಾತ್ರ ವಹಿಸಬೇಕು. ಕೊನೆಗೆ ಈ ಸ್ವಾಯತ್ತ ಪ್ರಾಧಿಕಾರದ ಸದಸ್ಯರು ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮನಗಂಡು ಅದಕ್ಕನುಗುಣವಾಗಿ ಸಾಹಿತ್ಯ-ಭಾಷೆ-ಗಣಿತ-ವಿಜ್ಞಾನ-ಸಮಾಜವಿಜ್ಞಾನದ ಕ್ಷೇತ್ರಗಳಲ್ಲಿ ಕರ್ನಾಟಕದ ಶಾಲಾ ಪಠ್ಯಕ್ರಮವನ್ನು ಸಮಗ್ರವಾಗಿ ಪುನರ್ ನವೀಕರಿಸುವಂತಾಗಬೇಕು. ಹಾಗೆಯೇ ಇಂತಹ ಪಠ್ಯಕ್ರಮವನ್ನು ಮಕ್ಕಳಿಗೆ ದಾಟಿಸುವ ಶಾಲಾ ಶಿಕ್ಷಕರೂ ಸತತ ತರಬೇತಿಯನ್ನು ಪಡೆಯುವಂತೆ ಆಗಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೀತಿ-ನಿಯಮಗಳನ್ನು ರಚಿಸಬೇಕು ಎಂದು ನಾವು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಈ ಪ್ರಕ್ರಿಯೆ ನಡೆದು ಪೂರ್ಣವಾಗುವವರೆಗೆ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ ಪಠ್ಯಕ್ರಮವನ್ನೇ ಊರ್ಜಿತದಲ್ಲಿರಿಸಿಕೊಳ್ಳಬೇಕು ಎಂದೂ ಒತ್ತಾಯಿಸುತ್ತಿದ್ದೇವೆ.
ಯೂರೋಪ್ ಪ್ರವಾಸದಿಂದ ಹಿಂದಿರುಗಿ ತಿಂಗಳುಗಳೇ ಕಳೆದಿದ್ದವು . ಸ್ನೇಹಿತ ರವೀಂದ್ರ ಸಿಕ್ಕವ ಅದೂ ಇದು ಮಾತನಾಡುತ್ತಾ ನನ್ನ ಪ್ರವಾಸದ ಅನುಭವವನ್ನು ಕೇಳಿದವ ಲಂಡನ್ನಲ್ಲಿ ಅವನಿಗೆ ಖುಷಿ ಕೊಟ್ಟ ಹಲವಾರು ವಿಷಯಗಳನ್ನು ವಿವರಿಸತೊಡಗಿದ್ದ. ಆತ ಚಿನ್ನದ ವ್ಯಾಪಾರಿ. ಅದೆಂಥವೋ ಹರಳು ಪರಳೆಂದು ವಿದೇಶಗಳನ್ನು ಸುತ್ತುತ್ತಲೇ ಇರುತ್ತಿದ್ದ. ಲಂಡನ್ನೂ ಸೇರಿದಂತೆ ಯುರೋಪಿನ ಎಲ್ಲಾ ದೇಶಗಳಿಗೂ ಆತ ವ್ಯಾಪಾರ ಸಂಬಂಧವಾಗಿ ಹೋಗಿ ಬರುತ್ತಿದ್ದುದರಿಂದ ಅವನಿಗೆ ಅಲ್ಲಿನ ಎಲ್ಲಾ ಸ್ಥಳಗಳ ಪರಿಚಯವೂ ಸಾಕಷ್ಟಿತ್ತು. "ನೀನು ಯಾವ ಹೋಟಲಲ್ಲಿ ಉಳಿದಿದ್ದೆ?" ಹತ್ತಾರು ಪ್ರದೇಶಗಳ ಹೆಸರನ್ನು ಹೇಳಿ "ಅಲ್ಲೆಲ್ಲಾ ಹೋಗಿದ್ಯಾ, ಮ್ಯೂಸಿಯಮ್ ಅದ್ಭುತವಾಗಿದೆ ಅಲ್ಲವಾ" ಎಂದೆಲ್ಲಾ ಕೇಳತೊಡಗಿದ್ದ. ಆತ ಹೇಳಿದ್ದ ಸ್ಥಳಗಳನ್ನೆಲ್ಲಾ ಸರಿಯಾಗಿ ನೋಡಬೇಕೆಂದರೆ ಕನಿಷ್ಟ ವಾರವಾದರೂ ಬೇಕಿತ್ತು. ಆದರೂ ಅವನಿಗೆ ನಾನು ನೋಡಿದ ಕೆಲವು ಸ್ಥಳಗಳನ್ನು ಹೇಳಿದೆ. ಎಷ್ಟು ದಿನ ಉಳಿದಿದ್ದೆ ಅಂದ. ಒಂದು ಸಂಪೂರ್ಣ ರಾತ್ರಿ, ಅರ್ಧ ಹಗಲು ಎಂದೆ. ನಾವು ಲಂಡನ್ ತಲುಪಿ ಅರ್ಧ ದಿನ ಅಲ್ಲಿಯ ಏರ್ ಪೋರ್ಟಿನಲ್ಲಿಯೇ ಕಳೆದಿದ್ದೆವು. ಸಂಜೆ ನಾವೆಲ್ಲಾ ಊಟ ಮುಗಿಸಿದ ನಂತರ ನಾಳೆ ಬೆಳಿಗ್ಗೆ ೬ ಗಂಟೆಗೆಲ್ಲಾ ಎದ್ದು ರೆಡಿಯಾಗಬೇಕೆಂದು ನಮ್ಮ ಗೈಡ್ ಅಪ್ಪಣೆ ಮಾಡಿದ್ದರಿಂದ ಹೋಟೆಲ್ ರೂಮಿಗೆ ಹೋಗಿ ಪವಡಿಸಿದ್ದೆವು. ಬೆಳಿಗ್ಗೆ ಆರೂವರೆ ಗಂಟೆಗೆ ಸರಿಯಾಗಿ ಗೈಡ್ ಜ್ಯೂಜರ್ ರೂಮಿನ ಕದ ತಟ್ಟಿದ್ದ. ಒಳಗೆ ಬಂದವನೇ ಗುಡ್ ಮಾರ್ನಿಂಗ್ ಎಂದವ ರಾತ್ರಿ ಸರಿಯಾಗಿ ನಿದ್ರೆ ಮಾಡಿದಿರಾ ಎಂದೆಲ್ಲಾ ವಿಚಾರಿಸಿಕೊಂಡು ಇಂದು ಲಂಡನ್ ನಗರ ಪ್ರದಕ್ಷಿಣೆ ಮಾಡಿಸುವುದಾಗಿ ಹೇಳಿದ. ನನ್ನ ರೂಮ್ ಮೇಟ್ ಆಗಿದ್ದ ಗುರುಬಸಪ್ಪನವರು ಅವನಿಗೆ ತಮ್ಮ ಪರಿಚಯ ಮಾಡಿಕೊಂಡು ನಾನು ಮೈಸೂರು ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಎಂದೂ, ಲಂಡನ್ನಿನ ಯಾವುದಾದರೂ ಯೂನಿವರ್ಸಿಟಿಯನ್ನು ನಾನು ನೋಡಬೇಕೆಂದೂ, ಅಲ್ಲಿ ನನ್ನ ವಿಷಯಕ್ಕೆ ಸಂಬಂಧಿಸಿದ ಪ್ರೊಫೆಸರ್ ಅನ್ನು ಭೇಟಿ ಮಾಡಿಸಲು ಸಾಧ್ಯವಾ ಎಂದು ಕೇಳಿದ್ದಕ್ಕೆ ಆತ ಬೆಚ್ಚಿ ಬಿದ್ದಿದ್ದ. ಆಗಲಿ ಅನ್ನಲೂ ಇಲ್ಲ, ಆಗುವುದಿಲ್ಲ ಅಂತಲೂ ಹೇಳದವ ಒಂದೆರಡು ನಿಮಿಷ ಸುಧಾರಿಸಿಕೊಂಡು ನಿಮ್ಮ ನಿಮ್ಮ ಲಗೇಜುಗಳನ್ನು ತೆಗೆದುಕೊಂಡು ಕೆಳಗೆ ಬನ್ನಿ...ಬ್ರೇಕ್ ಫಾಸ್ಟಿಗೆ ತಡವಾಗುತ್ತದೆಂದು ಹೇಳಿ ದರದರನೆ ಎದ್ದು ಹೋದ. ಅವನು ಗಾಬರಿಯಿಂದ ಎದ್ದು ಹೋಗಿದ್ದು ಕಂಡು ನಮಗಿಬ್ಬರಿಗೂ ಆಶ್ಚರ್ಯವಾಗಿತ್ತು. ಆತುರಾತುರವಾಗಿ ಬಟ್ಟೆಗಳನ್ನು ತುಂಬಿಕೊಂಡು ಕೆಳಗಿಳಿದೆವು. ಬೆಳಿಗ್ಗೆ ಹೋಟೆಲಿನಲ್ಲಿ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್ ಮುಗಿಸಿದೆವು. ಬೆಳಗಿನ ತಿಂಡಿಯನ್ನು ಟ್ರಾವೆಲ್ಸ್ ಕಂಪನಿಯೇ ನೋಡಿಕೊಳ್ಳುತ್ತಿತ್ತು. ನಾವು ಹಣ ನೀಡುವಂತಿಲ್ಲದ್ದರಿಂದ ಅವರವರ ಶಕ್ತ್ಯಾನುಸಾರ ಪಾರ್ಸಲ್ ಮಾಡಿಕೊಂಡು ಬಸ್ಸಿನಲ್ಲಿ ಲಂಡನ್ ನಗರ ಪ್ರದಕ್ಷಿಣೆಗೆ ಹೊರಟೆವು. ನಾವು ಉಳಿದುಕೊಂಡಿದ್ದ ಹೋಟೆಲ್ ಲಂಡನ್ ನಗರದಿಂದ ಸುಮಾರು ೩೦ ಮೈಲು ದೂರವಿತ್ತು. ಲಂಡನ್ ಸುಂದರ ನಗರ. ಥೇಮ್ಸ್ ನದಿಯ ದಂಡೆಯ ಉದ್ದಗಲಕ್ಕೂ ಹರಡಿಕೊಂಡ ನಗರವನ್ನು ಬೆಳಗಿನ ಮಂಜು ಮುಸುಕಿದ ವಾತಾವರಣದಲ್ಲಿ ನೋಡುವುದೇ ಸೊಗಸು. ನಾವೆಲ್ಲಾ ನಗರದಲ್ಲಿ ನಡೆದುಕೊಂಡು ಹೋಗಬಹುದೆಂಬ ಖುಶಿಯಿಂದಲೇ ಬಸ್ ಹತ್ತಿ ಕೂತಿದ್ದೆವು. ಒಂದು ಸ್ಥಳದಲ್ಲಿ ಬಸ್ಸು ನಿಲ್ಲಿಸಿ ಮತ್ತೊಬ್ಬರನ್ನು ಜ್ಯೂಜರ್ ಹತ್ತಿಸಿಕೊಂಡ. ಅವರ ಹೆಸರು ಮಾರ್ಕ್ ಎಂದೂ ಅವರು ನಮಗೆ ಲಂಡನ್ ನಗರದ ಗೈಡ್ ಎಂದೂ ಪರಿಚಯಿಸಿದ. ಬಸ್ಸಿನಲ್ಲಿಯೇ ಮೈಕ್ ಇತ್ತು ಅದರಲ್ಲಿಯೇ ಗೈಡ್ ನಮಗೆ ಲಂಡನ್ ನಗರದ ಕಟ್ಟಡಗಳ ಪರಿಚಯ ಮಾಡಿಕೊಡತೊಡಗಿದ್ದರು. ಅವರ ಸರಳ ಇಂಗ್ಲಿಷ್ ಸುಲಭವಾಗಿ ಅರ್ಥವಾಗುವಂತಿತ್ತು. ಅಲ್ಲಿ ನೋಡಿ ಎಡಗಡೆ ಕಾಣುತ್ತಿದೆಯಲ್ಲಾ ಅದು ವೆಸ್ಟ್ ಮಿನಿಸ್ಟೆರ್, ಈ ಕಡೆ ನೋಡಿ ಬಲಗಡೆ, ಮುಂದೆ ನೋಡಿ, ಹೀಗೆ ಬಸ್ಸು ಚಲಿಸುತ್ತಿರುವಾಗಲೇ ಅವರು ತೋರಿಸುತ್ತಿದ್ದ ಕಟ್ಟಡಗಳನ್ನು ಬಸ್ಸಿನಲ್ಲಿ ಕೂತಿದ್ದ ನಾವೆಲ್ಲಾ ಒಟ್ಟಿಗೇ ಒಮ್ಮೆ ಎಡಕ್ಕೆ, ಒಮ್ಮೆ ಬಲಕ್ಕೆ, ಮತ್ತೆ ಬಸ್ಸಿನ ಮುಂದಕ್ಕೆ ನೋಡತೊಡಗಿದ್ದು ನನಗೆ ಸ್ಕೂಲಿನಲ್ಲಿ ಎನ್ ಸಿ ಸಿ ಯಲ್ಲಿ ಹೇಳಿ ಕೊಡುತ್ತಿದ್ದ ಆಗೇ ದೇಖ್, ದೈನೇ ದೇಖ್ ಎಂದು ಹೇಳಿದಾಗ ನಾವೆಲ್ಲಾ ಕೆಡೆಟ್ಗಳು ಒಂದೇ ಬಾರಿಗೆ ಎಡ ಬಲಕ್ಕೆ ಕತ್ತನ್ನು ತಿರುಗಿಸುತ್ತಿದು ನೆನಪಾಯಿತು. ಈಗ ದಶಕಗಳ ನಂತರ ಬಸ್ಸಿನಲ್ಲಿ ಕೂತಿದ್ದ ನಾವು ೨೮ ಮಂದಿ ಪ್ರವಾಸಿಗರೆಲ್ಲಾ ಒಟ್ಟಿಗೇ ಎನ್ ಸಿ ಸಿ ಕೆಡೆಟ್ಟುಗಳಂತೆಯೇ ಕತ್ತು ತಿರುಗಿಸತೊಡಗಿದ್ದೆವು. ಬಸ್ಸು ಚಲಿಸತೊಡಗಿದ್ದರಿಂದ ಬಲಗಡೆಯದನ್ನೋ, ಎಡಗಡೆಯದನ್ನೋ ಸ್ವಲ್ಪ ಹೊತ್ತು ಜಾಸ್ತಿ ನೋಡಿದರೆ ಮತ್ತೊಂದು ಕಡೆಯದ್ದು ಮಿಸ್ ಆಗಿಬಿಡುತ್ತಿತ್ತು. ಆಗ ನಾವು ಹಿಂದಕ್ಕೆ ತಿರುಗಿ ಮಿಸ್ ಆದುದನ್ನು ನೋಡುತ್ತಿದ್ದೆವು. ಬಸ್ಸಿನ ಸುತ್ತಲೂ ವಿಶಾಲವಾದ ಗ್ಲಾಸು ಇದ್ದುದರಿಂದ ನಾವು ಯಾವ ದಿಕ್ಕಿನಲ್ಲಿ ಬೇಕಾದರೂ ನೋಡಬಹುದಿತ್ತು. ಒಟ್ಟಾರೆ ಎಲ್ಲರೂ ಬಸ್ಸಿನಲ್ಲಿ ಕುಳಿತೇ ೩೬೦ ಡಿಗ್ರಿಯಲ್ಲಿ ಕತ್ತನ್ನು ತಿರುಗಿಸುತ್ತಾ ಲಂಡನ್ ನಗರವನ್ನು ನೋಡತೊಡಗಿದ್ದೆವು. ಲಂಡನ್ ನಗರವನ್ನು ಕಾಲ್ನಡಿಗೆಯಲ್ಲಿ ಸುತ್ತ ಬೇಕೆಂಬ ಆಸೆಯಿದ್ದ ನನಗೆ ಈ ಗೈಡ್ ಬಸ್ಸಿನಿಂದ ಕೆಳಗಿಳಿಯಲು ಅವಕಾಶವನ್ನೇ ನೀಡದೆ ಥೇಮ್ಸ್ ನದಿಯ ಉದ್ದಕ್ಕೂ ಅಡ್ಡಡ್ಡಕ್ಕೆ ಅಡ್ಡಾಡಿಸುತ್ತಾ ಇದು ವಿಕ್ಟೋರಿಯಾ ಏರಿಯಾ, ಇದು ವೆಸ್ಟ್ ಮಿನಿಸ್ಟರ್, ಇದು ಬಿಬಿಸಿ, ಅದು ಚಾನಲ್ ೪ ಅಂಥಾ ಅಲ್ಲಿನ ಕಟ್ಟಡಗಳ ಹೆಸರು ಹೇಳಿ ಅದರ ಪ್ರಾಮುಖ್ಯತೆ ಬಗ್ಗೆ ವಿವರಿಸುವಷ್ಟರಲ್ಲೇ ಮತ್ತೊಂದು ಕಟ್ಟಡ ಎದುರಾಗುತ್ತಿತ್ತು. ಹಿಂದಿನ ಕಟ್ಟಡದ ವಿವರಣೆ ನೀಡುತ್ತಿದ್ದ ಗೈಡ್ ಸಡನ್ನಾಗಿ ಹೊಸ ಕಟ್ಟಡದ ಬಗ್ಗೆ ಹೇಳತೊಡಗಿದ್ದರಿಂದ ಸೆಕೆಂಡುಗಳ ಹಿಂದೆ ತೋರಿಸಿದ ಕಟ್ಟಡದ ಹೆಸರು ಮರೆತು ಹೋಗುತ್ತಿತ್ತು. ಅಲ್ಲಿ ಒಂದರ ಹಿಂದೊಂದು ಕಟ್ಟಡಗಳು ಅಂಟಿಕೊಂಡಂತೆಯೇ ಇದ್ದವು . ಕೆಲವೊಂದು ಕಟ್ಟಡವನ್ನು ತೋರಿಸಿ ನೋಡಿ ಇದು ಇಂಪಾರ್ಟೆಂಟು ಎಂದು ಹೇಳಿ ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಕಟ್ಟಡವನ್ನು ತೋರಿಸಿ ಇದೂ ಇಂಪಾರ್ಟೆಂಟು ಎನ್ನುತ್ತಿದ್ದರೆ ನನಗೆ ಇಂಪಾರ್ಟೆಂಟ್ ಮತ್ತು ಇಂಪಾರ್ಟೆಂಟ್ ಅಲ್ಲದರ ಬಗ್ಗೆ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ. ಎಲ್ಲಾ ಕಟ್ಟಡಗಳೂ ಒಂದೇ ತರ ಕಾಣಿಸತೊಡಗಿದ್ದವು. ಇಷ್ಟಕ್ಕೂ ಯಾವ್ದು ಮುಖ್ಯವಾದರೇನು, ಅಲ್ಲದಿದ್ದರೇನು ನಾನೇನೂ ಪರೀಕ್ಷೆ ಬರೆಯಬೇಕಿರಲಿಲ್ಲವಲ್ಲ ಎಂಬ ಸಮಾಧಾನದಿಂದ ತಲೆಕೆಡಿಸಿಕೊಳ್ಳಲಿಲ್ಲ. ಥೇಮ್ಸ್ ನದಿಯನ್ನು ಕಂಡಾಗ ಅದರಲ್ಲಿ ದೋಣಿಯಲ್ಲಿ ಒಂದು ಸುತ್ತು ಸುತ್ತಾಡಬೇಕೆನಿಸಿತ್ತು. ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ಸ್ನೇಹಿತರೆಲ್ಲಾ ಬರೀ ಇಂಗ್ಲಿಷ್ ನಲ್ಲಿಯೆ ಮಾತಾಡುತ್ತಿದ್ದ ಕೆಲವು ಗೆಳೆಯರನ್ನು ಥೇಮ್ಸ್ ನದಿಯಲ್ಲಿ ಅಂಡು ತೊಳೆದು ಬಂದವರಂತೆ ಆಡುತ್ತೀರಾ ಎಂದು ಮೂದಲಿಸುತ್ತಿದ್ದೆವು. ನಾವು ರೇಗಿಸುತ್ತೇವೆಂದೇ ಅವರು ನಮ್ಮ ಮುಂದೆ ಕನ್ನಡದಲ್ಲೇ ಮಾತಾಡುತ್ತಿದ್ದರು. ಅಂಥಾ ಥೇಮ್ಸ್ ನದಿ ದಡದಲ್ಲೇ ನಾವೀಗ ಇದ್ದರೂ ಈ ಆಸಾಮಿ ಗೈಡ್ ನಮ್ಮನ್ನು ಕೆಳಗಿಳಿಸುವ ಲಕ್ಷಣಗಳೇ ಕಾಣಿಸಲಿಲ್ಲ. ಮೊದಲ ಒಂದು ಗಂಟೆಯಲ್ಲಿ ನಾವೆಲ್ಲಾ ಕುತೂಹಲದಿಂದಲೇ ಬಸ್ಸಿನಲ್ಲಿ ಲಂಡನ್ ನಗರದ ಸುಂದರ ಪರಿಸರವನ್ನೂ ಅದ್ಭುತ ವಾಸ್ತು ವಿನ್ಯಾಸದ ಕಟ್ಟಡಗಳನ್ನು ನೋಡಿ ಖುಶಿ ಅನುಭವಿಸಿದ್ದೆವು. ಆದರೆ ಬರಬರುತ್ತಾ ನೋಡಿದ ಕಟ್ಟಡಗಳನ್ನೇ ಮತ್ತೆ ಮತ್ತೆ ನೋಡುತ್ತಿದ್ದಂತೆನಿಸಿತು. ನಮ್ಮ ಬಸ್ಸು ಥೇಮ್ಸ್ ನದಿಯ ಈ ಕಡೆಯಿಂದ ಆ ಕಡೆಗೆ ಅಡ್ಡಡ್ಡಲಾಗಿ ಸಂಚರಿಸುತ್ತಿದ್ದುದರಿಂದ ಒಮ್ಮೆ ಎಡಗಡೆ ನೋಡಿದ ಕಟ್ಟಡಗಳೂ ಮತ್ತೊಮ್ಮೆ ಬಲಗಡೆ ಕಾಣಿಸುತ್ತಿದ್ದವು. ಗೈಡ್ ಅಂತೂ ಎಡ ಬಿಡದಂತೆ ಕಾಮೆಂಟ್ರಿ ಮಾಡುತ್ತಾ ಬಸ್ಸಿನ ವೇಗಕ್ಕೆ ತಕ್ಕಂತೆ ತಾನೂ ಕಾಮೆಂಟ್ರಿಯನ್ನು ಕೆಲವೊಮ್ಮೆ ನಿದಾನವಾಗಿ ಕೆಲವೊಮ್ಮೆ ವೇಗವಾಗಿ ಹೇಳತೊಡಗಿದ್ದರು. ಇದನ್ನು ಕೇಳುತ್ತಾ ನನಗೆ ನಾವು ಚಿಕ್ಕಂದಿನಲ್ಲಿ ಜಾತ್ರೆಯ ಸಂದರ್ಭದಲ್ಲಿ ಹಳ್ಳಿಗಳಿಗೆ ಹೋದಾಗ ಅಲ್ಲಿ ಸಣ್ಣದೊಂದು ಸ್ಟೂಲಿನ ಮೇಲೆ ಡಬ್ಬದಾಕಾರದ್ದಕ್ಕೆ ಬಟ್ಟೆ ಹೊದೆಸಿ ಸಿನಿಮಾದ ಸ್ಟಿಲ್ಲುಗಳನ್ನು ತೋರಿಸುತ್ತಿದ್ದ ಬಯಾಸ್ಕೋಪು ನೆನಪಾಯಿತು. ಆ ಬಯಾಸ್ಕೋಪು ತೋರಿಸುವಾತ ಕೈಯಲ್ಲಿ ಗೆಜ್ಜೆ ಶಬ್ಧ ಬರುವಂತದನ್ನು ಬಾರಿಸುತ್ತಾ "ಆಹಾ ಬಾಂಬೆ ನೋಡಿ, ಆಹಾ ಕಲ್ಕತ್ತಾ ನೋಡಿ, ಡೆಲ್ಲಿ ನೋಡಿ, ಆಹಾ ಹೇಮಾಮಾಲಿನಿ ಡಾನ್ಸು ನೋಡಿ" ಎಂದು ರಾಗವಾಗಿ ಜನರನ್ನು ಅದರಲ್ಲಿಯೂ ಹುಡುಗರನ್ನು ಕರೆಯುತ್ತಿದ್ದನು. ಆಗ ನಾಲ್ಕಾಣೆ ಇರಬಹುದು ಅದನ್ನು ನೋಡಲು ಹುಡುಗರು ಮುನ್ನುಗ್ಗುತ್ತಿದ್ದರು. ಆತ ಯಾವ ಯಾವುದೋ ಬಿಲ್ಡಿಂಗುಗಳ ಸ್ಟಿಲ್ಲುಗಳನ್ನು ಬಯಾಸ್ಕೋಪಿನೊಳಗೆ ಸಿಗಿಸಿ ಕಲ್ಕತ್ತಾ ಎನ್ನುತ್ತಿದ್ದ ಹಾಗೆಯೇ ಹತ್ತಾರು ಸ್ಟಿಲ್ಲುಗಳನ್ನು ಒಂದರ ನಂತರ ಮತ್ತೊಂದು ಸಿಗಿಸಿ ತೋರಿಸುತ್ತಿದ್ದ. ಅದು ಒಬ್ಬರೇ ನೋಡುವಂತ ಬಯಾಸ್ಕೋಪು. ತಲೆಮೇಲೆ ಬಟ್ಟೆ ಹಾಕಿಕೊಂಡು ಬೆಳಕು ಒಳಗೆ ಹೋಗದಂತೆ ಮಾಡಿ ನೋಡಬೇಕಿತ್ತು. ಅದನ್ನು ನೋಡಲಿಕ್ಕೆ ಕೆಲವೊಮ್ಮೆ ನೂಕುನುಗ್ಗಲುಂಟಾಗುತ್ತಿತ್ತು. ಜನ ಜಾಸ್ತಿಯಾದಾಗ ಆತ ಸ್ಟಿಲ್ಲುಗಳನ್ನು ಸರಿಯಾಗಿ ನೋಡುವ ಮೊದಲೇ ತೆಗೆದು ಮತ್ತೊಂದು ಸ್ಟಿಲ್ಲು ಹಾಕಿ ಬಿಡುತ್ತಿದ್ದ. ಅವನು ಹೇಳುತ್ತಿದ್ದುದು ಒಂದಾದರೆ ತೋರಿಸುತ್ತಿದ್ದುದೇ ಬೇರೆಯಾಗಿರುತ್ತಿತ್ತು. ಅವನು ಮೊದಲು ಸರಿಯಾಗಿಯೇ ಜೋಡಿಸಿಕೊಂಡು ಹೇಳುತ್ತಿದ್ದನಾದರೂ ಸ್ಟಿಲ್ಲುಗಳನ್ನು ತೋರಿಸಿದ ನಂತರ ಅವುಗಳನ್ನು ಒಂದರ ಮೇಲೆ ಒಂದು ಜೋಡಿಸುವಾಗ ಅವು ಉಲ್ಟಾ ಪಟ್ಟಾ ಆಗಿರುತ್ತಿದ್ದವು. ಆದರೆ ಅವನು ಕಂಠಮಾಡಿಕೊಂಡಿದ್ದು ಬಾಂಬೆ ನೋಡಿ, ಕಲ್ಕತ್ತಾ ನೋಡಿ, ಡೆಲ್ಲಿ ನೋಡಿ ಅಂತಲೇ ಆದ್ದರಿಂದ ಅದನ್ನು ಉಲ್ಟಾ ಹೇಳುತ್ತಿರಲಿಲ್ಲ ತೋರಿಸುತ್ತಿದ್ದ ಸ್ಟಿಲ್ಲು ಡೆಲ್ಲಿಯದ್ದಾದರೂ ಅವನ ಕಾಮೆಂಟ್ರಿ ಮಾತ್ರ ಬಾಂಬೆ ಎಂದೇ ಇರುತ್ತಿತ್ತು. ಪ್ರೇಕ್ಷಕರು ಕಡಿಮೆ ಇದ್ದಾಗ ಆತ ಸ್ಟಿಲ್ಲುಗಳನ್ನು ನಿಧಾನವಾಗಿ ತೆಗೆಯುತ್ತಿದ್ದ. ಯಾರಾದರು ನೋಡುತ್ತಿದ್ದರೆ ಬೇರೆ ಪ್ರೇಕ್ಷಕರು ಕುತೂಹಲದಿಂದ ಅವರತ್ತ ಬರುತ್ತಿದ್ದುದರಿಂದ ಅವನು ಈ ತಂತ್ರ ಅನುಸರಿಸುತ್ತಿದ್ದ. ಕೆಲವೊಮ್ಮೆ ಅವನು ತೋರುತ್ತಿದ್ದ ಸ್ಟಿಲ್ಲುಗಳಲ್ಲಿ ಎ ಸರ್ಟಿಫಿಕೇಟಿನವೂ ಇರುತ್ತಿತ್ತು. ಜಾಸ್ತಿ ಎ ಸರ್ಟಿಫಿಕೇಟಿನವೇ ಇದ್ದಾಗ ಚಿಕ್ಕ ಹುಡುಗರಿಗೆ ತೋರಿಸುತ್ತಿರಲಿಲ್ಲ. ಅವನೂ ಪ್ರೇಕ್ಷಕರ ವಯಸ್ಸಿಗನುಗುಣವಾಗಿ ಸ್ಟಿಲ್ಲುಗಳನ್ನು ತೋರಿಸಿ ಸೆನ್ಸಾರ್ ನಿಯಮವನ್ನು ನಿಯತ್ತಾಗಿ ಪಾಲಿಸುತ್ತಿದ್ದ. ಬಯಾಸ್ಕೋಪಿನವನಂತೆಯೇ ಬಸ್ಸಿನ ವೇಗಕ್ಕೆ ತಕ್ಕಂತೆ ಕಾಮೆಂಟ್ರಿ ನೀಡುತ್ತಿದ್ದ ಗೈಡ್ ತೋರಿಸಿದ ಕಟ್ಟಡಗಳ ಸರಿಯಾದ ಚಿತ್ರಣವೂ ನನ್ನಲ್ಲುಳಿಯಲಿಲ್ಲ. ಸುಮಾರು ಎರಡು ಮೂರು ಗಂಟೆಗಳ ಕಾಲ ಬಸ್ಸಿನಲ್ಲೇ ಸುತ್ತಾಡಿಸಿ ಬಕಿಂಗ್ ಹ್ಯಾಮ್ ಅರಮನೆ ಮುಂದೆ ನಮ್ಮನ್ನಿಳಿಸಿ ಅದು ಫೋಟೊ ತೆಗೆಯುವುದಕ್ಕೆ ನೀಡಿರುವ ಸ್ಟಾಪ್ ಅಂತ ಜ್ಯೂಜರ್ ಹೇಳಿದ. ಶತಮಾನಗಳ ಕಾಲ ಇಡೀ ಪ್ರಪಂಚದ ಆಗು ಹೋಗುಗಳನ್ನು ನಿಯಂತ್ರಿಸಿದಂತಾ ಅರಮನೆಯದು. ಸಿಕ್ಕ ಹದಿನೈದು ನಿಮಿಷ ಸಮಯದಲ್ಲೇ ಹಲಹಲವು ಭಂಗಿಗಳಲ್ಲಿ ನಿಂತು ಕ್ಯಾಮರಾಗಳಿಂದ ನಾವು ಬೇರೆಯವರನ್ನು ಕ್ಲಿಕ್ಕಿಸಿ, ಅವರಿಂದ ನಮ್ಮನ್ನು ಕ್ಲಿಕ್ಕಿಸಿಕೊಂಡೆವು. ಅರಮನೆಯನ್ನು ಕಾಯಲು ನಿಂತವರಂತೂ ಗಂಭೀರವದನರಾಗಿದ್ದರು. ಸೂರ್ಯ ಮುಳುಗದ ಸಾಮ್ರಾಜ್ಯವೆನಿಸಿದ್ದ ನಾಡಿದು. ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್. ನಮ್ಮ ಕರ್ನಾಟಕ ಮತ್ತು ಪಕ್ಕದ ಕೇರಳ-ಈ ಎರಡೂ ರಾಜ್ಯಗಳ ಒಟ್ಟು ವಿಸ್ತೀರ್ಣಕ್ಕಿಂತ ಕೊಂಚ ದೊಡ್ಡದಾದ ದೇಶ. ಇಲ್ಲಿ ಬಂದು ನೋಡಿದಾಗ ಈ ಪುಟ್ಟ ದೇಶ ಪ್ರಪಂಚದಾದ್ಯಂತ ತನ್ನ ಸಾಮ್ರಾಜ್ಯವನ್ನು ಹರಡಿಕೊಂಡಿತ್ತಾ ಎಂಬ ಆಶ್ಚರ್ಯ ಉಂಟಾಗುವುದು ಸಹಜ. ೨,೪೪,೧೦೮ ಚ.ಕಿ.ಮೀ. ವಿಸ್ತೀರ್ಣದ ಈ ದೇಶದ ಒಟ್ಟು ಜನಸಂಖ್ಯೆ ೬ ಕೋಟಿ ಅಂದರೆ ಸರಿ ಸುಮಾರು ನಮ್ಮ ಕರ್ನಾಟಕದಷ್ಟು. ನಮ್ಮ ಬಸ್ಸಿನ ಚಾಲಕ ಆಲಿಸ್ಟರ್ ಬ್ರಿಟನ್ನಿಗ. ಒಳ್ಳೆಯ ಮಾತುಗಾರ. ಅವನನ್ನು ಮಾತಿಗೆಳೆದಾಗ ಆತ ಇತ್ತೀಚೆಗೆ ಬ್ರಿಟನ್ನಿನಲ್ಲಿ ಹುಟ್ಟಿ ಬೆಳೆದವರಿಗೆ ಕೆಲಸಗಳು ಸಿಕ್ಕುತ್ತಿಲ್ಲವೆಂದೂ ಹೊರ ದೇಶಗಳಿಂದ ಬಂದಿರುವ ವಲಸೆಗಾರರೇ ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆಂದೂ ಅತ್ಯಂತ ಶ್ರೀಮಂತರಲ್ಲಿ ನಿಮ್ಮ ಭಾರತೀಯರೇ ಹೆಚ್ಚೆಂದ. ಕಾಲಚಕ್ರ ಉರುಳಿದಂತೆಲ್ಲಾ ಹೇಗೆ ಬದಲಾವಣೆಗಳು ಆಗುತ್ತವಲ್ಲಾ ಎಂದು ಅಚ್ಚರಿಯಾಯಿತು ನನಗೆ. ಏಳೆಂಟು ದಶಕಗಳ ಹಿಂದಷ್ಟೇ ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತನ್ನ ವಸಾಹತನ್ನಾಗಿ ಇಟ್ಟುಕೊಂಡಿದ್ದ ಈ ರಾಷ್ಟ್ರಕ್ಕೆ ದಶಕಗಳ ನಂತರ ತನ್ನ ದೇಶದಲ್ಲಿಯೇ ವಲಸೆಗಾರರಿಂದಲೇ ಸಮಸ್ಯೆ ಶುರುವಾಗಿತ್ತು. ಬಹುಶಃ ಇದನ್ನೇ ಕಾಲನ ನಿರ್ಣಯವೆಂದು ಕರೆಯಬಹುದೆನಿಸಿತು. ಹೆಚ್ಚು ಕಡಿಮೆ ೩೫೦ ಭಾಷೆಗಳನ್ನು ಮಾತನಾಡುವ ಜನ ಬ್ರಿಟನ್ನಿನಲ್ಲಿದ್ದಾರೆಂದು ಗೈಡ್ ಹೇಳಿದ್ದು ಕೇಳಿ ಆಶ್ಚರ್ಯವಾಯಿತು. ಇಂಗ್ಲಿಷ್ ಎಂದರೆ ಇಂಗ್ಲೆಂಡ್, ಇಂಗ್ಲೆಂಡ್ ಎಂದರೆ ಇಂಗ್ಲಿಷ್ ಎಂದು ತಿಳಿದಿದ್ದ ನನಗೆ ಈ ಗೈಡ್ ಸುಳ್ಳು ಹೇಳುತ್ತಿರಬಹುದೆನಿಸಿತು. ಆತ ನಿಮ್ಮ ಭಾರತದವರೇ ೩೦-೪೦ ಭಾಷೆ ಮಾತನಾಡುವವರು ಇದ್ದಾರೆಂದ. ಲಂಡನ್ ನಲ್ಲಿರುವ ಹೋಟೆಲ್ಲುಗಳಲ್ಲಿ ಭಾರತೀಯರದ್ದೇ ಹೆಚ್ಚೆಂದ. ಆತ ಹೇಳಿದ್ದು ನಿಜವಿರಬಹುದೆನಿಸಿತು. ಏಕೆಂದರೆ ನಮ್ಮ ದೇಶದವರೇ ೩೦-೪೦ ಭಾಷೆ ಮಾತನಾಡುವವರು ಇದ್ದಾರೆಂದರೆ ಇನ್ನು ವಿಶ್ವಾದ್ಯಂತ ಅಧಿಕೃತ-ಅನಧಿಕೃತ ಭಾಷೆಗಳ ಜನ ಬ್ರಿಟನ್ನಿನಲ್ಲಿರುವ ಸಾಧ್ಯತೆಗಳಿತ್ತು. ಹಿಂದೆ ಈ ಬ್ರಿಟೀಷರು ತಮ್ಮ ಅಧೀನದಲ್ಲಿದ್ದ ಪ್ರಪಂಚದ ಎಲ್ಲ ಕಡೆಯ ದೇಶಗಳಿಂದ ಜನರನ್ನು ತಮ್ಮ ತೆವಲಿಗೋ, ಚಾಕರಿಗೋ ಎಳೆದುಕೊಂಡು ಬಂದಿದ್ದರೇನೋ...ಅದಕ್ಕೇ ಇಷ್ಟೊಂದು ಭಾಷೆಗಳನ್ನು ಮಾತನಾಡುವವರ ಸಂತತಿ ಮುಂದುವರೆದಿರಬಹುದು. ವಿಶ್ವಾದ್ಯಂತ ಇಂಗ್ಲಿಷನ್ನು ಹರಡಿದ ದೇಶದಲ್ಲಿಯೇ ಈಗ ಆಡಳಿತದಲ್ಲಿ ಬಿಟ್ಟರೆ ಇಂಗ್ಲಿಷ್ ಅಲ್ಪ ಸಂಖ್ಯಾತ ಭಾಷೆಯಾಗತೊಡಗಿತ್ತು. ಲಂಡನ್ನಿನಲ್ಲಿ ಚಳಿಯ ವಾತಾವರಣವಿತ್ತು. ಅಲ್ಲಿ ೪ ಸಾವಿರದಷ್ಟು ಪಬ್ ಗಳಿರುವುದಾಗಿ ಜ್ಯೂಜರ್ ಹೇಳಿದ್ದು ಕೇಳಿ ಬಾಯಲ್ಲಿ ನೀರೂರಿ ಯಾವುದಾದರೂ ಪಬ್ ದಾರಿ ತೋರಿಸಯ್ಯಾ ಎಂದೆ. ಈಗೆಲ್ಲಾ ಅದಕ್ಕೆ ಸಮಯವಿಲ್ಲವೆಂದೂ ಊಟದ ಸಮಯದಲ್ಲಿ ನೋಡೋಣವೆಂದದ್ದರಿಂದ ಬಿಯರ್ ಆಸೆ ಕೈ ಬಿಟ್ಟು ಒಬ್ಬನೇ ಒಂದಷ್ಟು ದೂರ ಅಡ್ಡಾಡಿ ಬಂದೆ. ಫೋಟೋ ತೆಗೆಸಿಕೊಳ್ಳಲು ನೀಡಿದ್ದ ಸಮಯ ಮುಗಿದದ್ದರಿಂದ ಮತ್ತೆ ಬಸ್ಸಿನಲ್ಲಿ ನಮ್ಮ ಪ್ರದಕ್ಷಿಣೆ ಆರಂಭವಾಯಿತು. ಕೇವಲ ನಾಲ್ಕು ಗಂಟೆಯ ಅವಧಿಯಲ್ಲಿ ನಮ್ಮ ಲಂಡನ್ ಪ್ರದಕ್ಷಿಣೆ ಮುಗಿದುಹೋಯಿತು. ವೆಸ್ಟ್ ಮಿನಿಸ್ಟರ್ ಅಬೆಯ್, ಕ್ಯಾಥಡ್ರಲ್ ಚರ್ಚು ಗಳನ್ನು ನೋಡಿ ಅಲ್ಲಿಯೇ ಹತ್ತು ನಿಮಿಷ ಬಿಡುವು ನೀಡುವುದರೋದಿಗೆ ನಮ್ಮ ಯು.ಕೆ ಪ್ರವಾಸ ಮುಕ್ತಾಯ ಗೊಂಡಿತ್ತು. ಎಲ್ಲರೂ ಬಸ್ ಹತ್ತಿ ಕೂತ ನಂತರ ಈಗ ನೇರ ಫ್ರಾನ್ಸ್ ಕಡೆಗೆ ಪಯಣವೆಂದು ಜ್ಯೂಜರ್ ಹೇಳಿದ ಕೂಡಲೇ ಶಾಪಿಂಗ್ ಪ್ರಿಯ ಮಹಿಳೆಯರ ಗುಂಪಿನಲ್ಲಿ ಗುಸು ಗುಸು ಶುರುವಾಯಿತು. ಕೊನೆಗೆ ಅವರೆಲ್ಲಾ ಒಂದಾಗಿ ಜ್ಯೂಜರ್ ನಿಗೆ ಅಮರಿಕೊಂಡು ನಮಗೆ ಶಾಪಿಂಗ್ ಗಾಗಿ ಕರೆದುಕೊಂಡು ಹೋಗಬೇಕೆಂದು ಒತ್ತಾಯ ಮಾಡತೊಡಗಿದ್ದರು. ಶಾಪಿಂಗ್ ಮಾಡದಿದ್ದಲ್ಲಿ ಈ ಲಂಡನ್ ಪ್ರವಾಸ ಮಾಡಿ ಸಾರ್ಥಕವೇನು ಎಂಬುದು ಆ ಶಾಪಿಂಗ್ ಪ್ರಿಯ ಮಹಿಳೆಯರ ವಾದವಾಗಿತ್ತು. ಆದರೆ ಜ್ಯೂಜರ್ ಅವ್ರ ಮಾತನ್ನು ನಯವಾಗಿಯೇ ತಳ್ಳಿಹಾಕಿದ್ದ. ಆದರೂ ಅವರು ಹಠ ಮುಂದುವರೆಸಿದಾಗ ಇಲ್ಲಿಂದ ಫ್ರಾನ್ಸಿಗೆ ಐದಾರು ಗಂಟೆಗಳ ಪ್ರಯಾಣವೆಂದೂ ಅಲ್ಲಿಗೆ ಹೋಗುವುದು ತಡವಾದಲ್ಲಿ ಹೋಟೆಲುಗಳಲ್ಲಿ ರೂಮುಗಳು ಸಿಗುವುದು ಕಷ್ಟವಾಗುತ್ತದೆಂದೂ, ಒಂದು ವೇಳೆ ರೂಮು ಸರಿಯಾಗಿ ಸಿಗದಿದ್ದಲ್ಲಿ ನಾನು ಜವಾಬ್ದಾರನಲ್ಲ ಎಂದು ಬಾಂಬ್ ಹಾಕಿದ. ನಿನ್ನೆ ತಾನೇ ಗಾಟ್ವಿಕ್ ವಿಮಾನ ನಿಲ್ಹಾಣದಲ್ಲಿ ಕಾದೂ ಕಾದೂ ರೋಸತ್ತಿದ್ದ ನೆನಪಾಗಿ ಅವರೆಲ್ಲಾ ಇನ್ಯಾವ ಹೊಸ ತಲೆನೋವನ್ನು ಅನುಭವಿಸಬೇಕಾಗುತ್ತದೆಂದು ಚಿಂತಾಕ್ರಾಂತರಾಗಿ ತಮ್ಮ ತಮ್ಮಲ್ಲೇ ಗೊಣಗಿಕೊಳ್ಳುತ್ತಾ ಶಾಪಿಂಗ್ ಕಾರ್ಯಕ್ರಮವನ್ನು ಕೈ ಬಿಟ್ಟಿದ್ದರು. ಶಾಪಿಂಗ್ ಗಾಗಿ ನಿಲ್ಲಿಸಿದ್ದಲ್ಲಿ ಚಳಿಗೆ ಒಂದೆರಡು ಪೆಗ್ ಏರಿಸಬಹುದೆಂದು ನನ್ನಾಸೆಯಾಗಿತ್ತು. ಪಕ್ಕದಲ್ಲಿ ಕೂತಿದ್ದ ಗುರುಬಸಪ್ಪನವರು ನಿದ್ರೆಗೆ ಜಾರಿದ್ದರು. ಅವರು ಬೆಳಿಗ್ಗೆ ಜೂಜರ್ ನಿಗೆ ಯುನಿವರ್ಸಿಟಿಗೆ ಕರೆದುಕೊಂಡು ಹೋಗಲು ಸಾಧ್ಯವಾ ಎಂದು ಕೇಳಿದ್ದು ನೆನಪಾಯಿತು. ಇದ್ದ ನಾಲ್ಕು ಗಂಟೆ ಅವಧಿಯಲ್ಲೇ ಸರ ಸರನೆ ಬಸ್ಸಿನಲ್ಲೇ ಲಂಡನ್ ಸುತ್ತಿಸಿ ಮಹಿಳಾಮಣಿಗಳಿಗೆ ಶಾಪಿಂಗ್ ಮಾಡಲೂ ಅವಕಾಶ ನೀಡದ ಜ್ಯೂಜರ್ ಇನ್ನು ಗುರುಬಸಪ್ಪನವರನ್ನು ಆಕ್ಸ್ ಫರ್ಡ್ ಯೂನಿವರ್ಸಿಟಿಗೋ ಕೇಂಬ್ರೀಡ್ಜ್ ಯುನಿವರ್ಸಿಟಿಗೋ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಅವರದೇ ವಿಷಯದ ಪ್ರೊಫೆಸರುಗಳನ್ನು ಹುಡುಕಿ ಭೇಟಿ ಮಾಡಿಸಿ ಮಾತನಾಡಿಸಿಕೊಂಡು ಕರೆದುಕೊಂಡು ಬರಲು ಸಾಧ್ಯವಿತ್ತಾ, ಅದೆಲ್ಲಾ ಒಂದು ದಿನದಲ್ಲಿ ಆಗುವ ಕೆಲಸವಾ, ಅದಕ್ಕೇ ಇರಬಹುದು ಬೆಳಿಗ್ಗೆ ಗುರುಬಸಪ್ಪನವರ ಕೋರಿಕೆಗೆ ಜ್ಯೂಜರ್ ಬೆಚ್ಚಿ ಬಿದ್ದವನಂತೆ ಒಂದೆರಡು ನಿಮಿಷ ಗಾಬರಿಯಾಗಿದ್ದ. ಈ ನಮ್ಮ ಬ್ಯುಸಿ ಷೆಡ್ಯೂಲಿನ ಪ್ರಯಾಣ ಅನುಭವಿಸಿದ ನಂತರ ಗುರುಬಸಪ್ಪನವರ ಕೋರಿಕೆಗೆ ಜ್ಯೂಜರ್ ಕೇವಲ ಗಾಬರಿಯಾಗದೆ ಎಚ್ಚರ ತಪ್ಪಿ ಬಿದ್ದಿದ್ದರೂ ಅಶ್ಚರ್ಯವಿರಲಿಲ್ಲ. ಅದರ ಬಗ್ಗೆ ನೆನಪಾಗಿ ಮಾತಾಡೋಣವೆಂದುಕೊಂಡರೆ ಅವರ ಗೊರಕೆ ಶಬ್ಧ ಕೇಳಿಸತೊಡಗಿದ್ದರಿಂದ ಸುಮ್ಮನಾದೆ. ಬಸ್ಸು ೧೨೦ ಕಿ.ಮೀ.ವೇಗದಲ್ಲಿ ಫ್ರಾನ್ಸ್ ಕಡೆಗೆ ಸಾಗತೊಡಗಿತ್ತು.
ಯಳಂದೂರು: ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆನ್ನಲಾದ ಭ್ರಷ್ಟಚಾರದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಅಂಬಳೆ ಗ್ರಾಮ ಪಂಚಾ ಯಿತಿ ಅಧ್ಯಕ್ಷರೇ ನಡು ರಸ್ತೆಯಲ್ಲಿ ರೌಡಿ ಯಂತೆ ಹಲ್ಲೆ ನಡೆಸಿರುವ ಘಟನೆ ಅಂಬಳೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಅಂಬಳೆ ಗ್ರಾಪಂ ಅಧ್ಯಕ್ಷ ಸಿ.ಸಿದ್ದನಾಯಕ ಅದೇ ಗ್ರಾಮದ ವೀರ ಶೈವ ಬೀದಿಯ ಮಾಜಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಸಿ.ಚಾಮರಾಜು ಮೇಲೆ ನಡೆಸಿದ್ದಾರೆ. ಗುರುವಾರ ಅಂಬಳೆ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸದೆ ಕೆಲವು ಕಾಮಗಾರಿಗಳಿಗೆ ಬಿಲ್ ಪಾವತಿಯಾಗಿರುವ ಬಗ್ಗೆಯೂ ಸಾಮಾ ಜಿಕ ಲೆಕ್ಕ ತಪಾಸಣಾ ಗ್ರಾಮ ಸಭೆ ಸಾರ್ವಜನಿಕರ ಸಮ್ಮುಖದಲ್ಲಿ ನಡೆಯದೆ ಗೌಪ್ಯವಾಗಿ ಸಭೆಯನ್ನು ಅಂಬಳೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂ ಗಣದಲ್ಲಿ ನಡೆಸಲಾಗಿತ್ತು. ಈ ಬಗ್ಗೆ ಚಾಮರಾಜು ಅವರು ಲೆಕ್ಕ ತಪಾ ಸಣಾ ಶಿಬಿರವನ್ನು ಸಾರ್ವಜನಿಕ ಸ್ಥಳ ಅಥವಾ ಗ್ರಾಪಂ ಆವರಣದಲ್ಲಿ ನಡೆಸ ಬೇಕಾಗಿತ್ತು. ಆದರೆ ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇಲ್ಲ ಕೆಲವು ಸದಸ್ಯರು ಗೈರು ಹಾಜರಾಗಿದ್ದಾರೆ. ಅಲ್ಲದೆ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರು ವುದರಿಂದ ಸಭೆಯನ್ನು ರದ್ದುಗೊಳಿಸ ಬೇಕೆಂದು ಅಧಿಕಾರಿಗಳ ಜತೆಯಲ್ಲಿ ಚಾಮ ರಾಜು, ಮಧುಕರ, ಮಹೇಶ್ ಸೇರಿದಂತೆ ಇತರರು ಒತ್ತಾಯಿಸಿದ್ದು, ಈ ವೇಳೆ ಪರಸ್ಪರ ಮಾತಿನ ಚಕಮಕಿ ಸಹ ನಡೆದಿತ್ತು. ಆದರೆ ಶುಕ್ರವಾರ ಮನೆಯಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಗೆ ಭಾಗವಹಿಸಲು ಬೈಕ್‍ನಲ್ಲಿ ಹೋಗುತ್ತಿದ್ದ ಸಿ.ಚಾಮರಾಜು ಅವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಸಿದ್ದನಾಯಕ ತಡೆದು ಹಲ್ಲೆ ನಡೆಸಿದ ಬಳಿಕ ನಮ್ಮ ಗ್ರಾಮ ಪಂಚಾ ಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ದೂರು ನೀಡಿ ತಕರಾರು ಮಾಡಿದರೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿ ದ್ದಾರೆ ಎಂದು ಚಾಮರಾಜು ಯಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿ ಕರು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಧರ್ಮ ದೇಟು ಬೀಳುವುದು ಖಚಿತ ಎಂಬುವು ದಕ್ಕೆ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ಈ ಹಿಂದೆ ಪತ್ರಕರ್ತ ವೈ.ಕೆ.ಮೋಳೆ ನಾಗ ರಾಜು ಅವರು ಅಂಬಳೆ ಗ್ರಾಮ ಪಂಚಾ ಯಿತಿ ಬಗ್ಗೆ ಸಾರ್ವಜನಿಕರು ನೀಡಿದ್ದ ದೂರಿನನ್ವಯ ಸುದ್ದಿ ಮಾಡಿದ್ದಕ್ಕೆ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವೈ.ಕೆ. ಮೋಳೆ ಶಿವರಾಮು ಗುಂಪುಕಟ್ಟಿ ಹಲ್ಲೆ ಮಾಡಿದನ್ನು ಸ್ಮರಿಸಬಹುದಾಗಿದೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ ಮತ್ತಷ್ಟು ಬಡವಾಗುತ್ತಿರುವ ಜಾತ್ಯತೀತ ಜನತಾದಳದಲ್ಲಿ ಪರಿಸ್ಥಿತಿ ಸರಿಹೋಗಬಹುದು ಎಂಬ ನಿರೀಕ್ಷೆ ಸುಳ್ಳಾಗುವಂತೆ ಕಾಣುತ್ತಿದೆ. ಪಕ್ಷದ ಮುಖಂಡರ ನೇರ ಮಾತುಗಳನ್ನು ಒಪ್ಪಿಕೊಳ್ಳಲಾಗದ ವರಿಷ್ಠರು (ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ) ನೀಡುತ್ತಿರುವ ಪ್ರತಿಕ್ರಿಯೆಗಳು ಹೇಗೋ ಇದ್ದೇವೆ ಎಂದು ಹೊಂದಾಣಿಕೆ ಮಾಡಿಕೊಂಡು ಪಕ್ಷದಲ್ಲಿ ಉಳಿದುಕೊಂಡವರನ್ನೂ ಬೇಸರಗೊಳ್ಳುವಂತೆ ಮಾಡುತ್ತಿದೆ. ಇದರ ಮಧ್ಯೆಯೇ ಇರುವವರನ್ನು ಸಮಾಧಾನಪಡಿಸುವ ಬದಲು ಪಕ್ಷ ತೊರೆದು ಹೋಗುವವರೆಲ್ಲಾ ಹೋಗಲಿ ಎಂಬ ಧೋರಣೆಯನ್ನು ವರಿಷ್ಠರು ಹೊಂದಿರುವುದು ಅಸಮಾಧಾನವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಹೆಚ್ಚು ಓದಿದ ಸ್ಟೋರಿಗಳು ತುಮಕೂರಿನಲ್ಲಿ 1 ಸಾವಿರ ಎಕರೆಯಲ್ಲಿ ಟೌನ್‌ಶಿಪ್‌ : ಸಿಎಂ ಬೊಮ್ಮಾಯಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಮೀಸಲಾತಿ ಎಂಬುದು ಭಿಕ್ಷೆಯಲ್ಲ : ಪರಮೇಶ್ವರ್‌ ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ ಆಪ್‌ ಹೌದು, ಜೆಡಿಎಸ್ ನಲ್ಲಿ ಕಳೆದ ಎರಡು-ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷವನ್ನು ಮತ್ತೆ ಆರಂಭದಿಂದಲೇ ಕಟ್ಟುವ ಪರಿಸ್ಥಿತಿಯನ್ನು ತಂದೊಂಡಿದ್ದರೂ ಆಶ್ಚರ್ಯವಲ್ಲ. ಪಕ್ಷದ ವರಿಷ್ಠರು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಮಾಜಿ ಸಚಿವ, ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ ಪಕ್ಷ ತೊರೆಯುವ ಅಲೋಚನೆಯಲ್ಲಿರುವ ಶಾಸಕರ ಆಲೋಚನೆಯನ್ನು ಪಕ್ಷದಿಂದ ದೂರ ಸರಿಯುವ ನಿಟ್ಟಿನಲ್ಲಿ ಇನ್ನಷ್ಟು ಗಟ್ಟಿಯಾಗಿ ಕೊಂಡೊಯ್ಯುತ್ತಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಶಾಸಕರೊಬ್ಬರು, ಪಕ್ಷದಲ್ಲಿ ನಮಗೇನೂ ಹೇಳಿಕೊಳ್ಳುವಂತಹ ಅಸಮಾಧಾನ ಇಲ್ಲ. ಅದೇ ರೀತಿ ಪೂರ್ಣ ಸಮಾಧಾನವೂ ಇಲ್ಲ. ಆದರೆ, ನಾಯಕರ ಹೇಳಿಕೆಗಳು ಬೇಸರ ತರಿಸುತ್ತಿವೆ. ಪಕ್ಷ ತೊರೆದರೂ ಇವರಿಗೆ ಬೇಸರವಿಲ್ಲವೇನೋ ಎಂಬ ಅನುಮಾನ ಮೂಡುವಂತೆ ಮಾಡುತ್ತಿದೆ ಎನ್ನುತ್ತಾರೆ. ಬಸವರಾಜ ಹೊರಟ್ಟಿ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಬಹಿರಂಗಪಡಿಸುತ್ತಿರುವುದು ಇದು ಹೊಸದೇನೂ ಅಲ್ಲ. ಪಕ್ಷದಲ್ಲಿ ತಮಗೆ ಅನ್ಯಾಯವಾದಾಗಲೆಲ್ಲಾ ಅದನ್ನು ಬಹಿರಂಗವಾಗಿಯೇ ತೋರಿಸಿಕೊಂಡಿದ್ದಾರೆ ಮತ್ತು ನಾಯಕರ ವರ್ತನೆ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. ಆದರೆ, ಯಾವತ್ತೂ ಪಕ್ಷ ತೊರೆಯಲಿಲ್ಲ. ಕಾಂಗ್ರೆಸ್, ಬಿಜೆಪಿಯಿಂದ ಆಹ್ವಾನ ಬಂದರೂ ಅದನ್ನು ನಯವಾಗಿಯೇ ನಿರಾಕರಿಸಿ ಜೆಡಿಎಸ್ ನಲ್ಲಿ ಮುಂದುವರಿದಿದ್ದಾರೆ. ಪಕ್ಷದ ನಾಯಕತ್ವದ ಬಗ್ಗೆ ಬೇಸರವಾದಾಗಲೆಲ್ಲಾ ತಮಗೆ ಅನ್ಯ ಪಕ್ಷಗಳಿಂದ ಬಂದ ಆಹ್ವಾನವನ್ನು ಹೇಳಿಕೊಂಡಿದ್ದಾರೆ. ಈಗಲೂ ಅವರು ಬರುವುದಾದರೆ ಸೇರಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧವಿದೆ ಎಂಬುದೂ ಸುಳ್ಳಲ್ಲ. ಪಕ್ಷದ ನಾಯಕರ ತಪ್ಪುಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ ಎಂಬುದನ್ನು ಹೊರತುಪಡಿಸಿ ಹೊರಟ್ಟಿ ಅವರ ಪಕ್ಷ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಪಕ್ಷದ ವರಿಷ್ಠರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅವರ ಹೇಳಿಕೆ ಸುಳ್ಳೂ ಅಲ್ಲ. ಏಕೆಂದರೆ, ಇತರೆ ಪಕ್ಷಗಳಂತೆ ಅಧಿಕಾರ ರಾಜಕಾರಣದ ಹಿಂದೆ ಬಿದ್ದಿರುವ ಜೆಡಿಎಸ್ ಹೊರಟ್ಟಿ ಅವರಂಥ ನಾಯಕರನ್ನು ನಿರ್ಲಕ್ಷ ಮಾಡಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದಿರುವುದೇ ಇದಕ್ಕೆ ಉದಾಹರಣೆ. ಪಕ್ಷದ ಹಿರಿಯ ನಾಯಕರಾಗಿ, ಸತತ ಎಂಟು ಬಾರಿ ವಿಧಾನ ಪರಿಷತ್ ಪ್ರವೇಶಿಸಿರುವ ಹೊರಟ್ಟಿ ಅವರಿಗೆ ಸಚಿವರಾಗಲು ಎಲ್ಲಾ ಅರ್ಹತೆಗಳೂ ಇವೆ. 2004-06 ಮತ್ತು 2006-07ರಲ್ಲಿ (ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಸೇರಿ ಜೆಡಿಎಸ್ ಸರ್ಕಾರ ರಚಿಸಿದಾಗ) ಸಚಿವರಾಗಿ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಬಸವರಾಜ ಹೊರಟ್ಟಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವಿಲ್ಲ ಎಂಬ ಒಂದೇ ಕಾರಣಕ್ಕೆ ಅವರಿಗೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿರಲಿಲ್ಲ. ಇದು ಕೇವಲ ಹೊರಟ್ಟಿ ಅವರಿಗೆ ಮಾತ್ರ ಅನ್ವಯಿಸುವುದಿಲ್ಲ. ಜೆಡಿಎಸ್ ನಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದ ಅನೇಕರಿಗೆ ಈ ರೀತಿಯ ಅನುಭವಗಳಾಗಿವೆ. ಬೇರೆಯವರು ಅದನ್ನು ಮುಚ್ಚಿಟ್ಟಿದ್ದರೆ, ಹೊರಟ್ಟಿ ಬಹಿರಂಗವಾಗಿ ಹೇಳಿದ್ದರು ಎಂಬುದಷ್ಟೇ ಇರುವ ವ್ಯತ್ಯಾಸ. ಉರಿಯೋ ಬೆಂಕಿಗೆ ತುಪ್ಪ ಸುರಿದ ಕುಮಾರಸ್ವಾಮಿ ಹೇಳಿಕೆ ಪಕ್ಷದ ಕಾರಣಕ್ಕಾಗಿ ಎಚ್.ವಿಶ್ವನಾಥ್ ಅವರೊಂದಿಗೆ ವೈಯಕ್ತಿಕ ಜಗಳಕ್ಕೆ ಇಳಿದಿದ್ದ ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ, ಮಹೇಶ್ ನಿಷ್ಠಾವಂತ ಜೆಡಿಎಸ್ ಶಾಸಕ. ಅವರಂತಹ ಒಳ್ಳೆಯವರು ಪಕ್ಷದಲ್ಲಿ ಇರಬೇಕು. ಎಲ್ಲರೂ ಹೀಗೆ ಪಕ್ಷ ಬಿಟ್ಟು ಹೋದರೆ ಪಕ್ಷದ ಭವಿಷ್ಯ ಕರಾಳವಾಗುತ್ತದೆ ಎಂದು ಹೇಳಿದ್ದರು ಇದೇ ಬಸವರಾಜ ಹೊರಟ್ಟಿ. ಮುಂದುವರಿದು ಮಾತನಾಡಿ ಪಕ್ಷದಲ್ಲಿ ತಮಗಾಗುತ್ತಿರುವ ಅನ್ಯಾಯದ ಬಗ್ಗೆಯೂ ಅವರು ದನಿ ಎತ್ತಿದ್ದರು. ಪಕ್ಷದ ವರಿಷ್ಠರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಒಂದಿಲ್ಲಾ ಒಂದು ವಿವಾದ ಹೊಗೆಯಾಡುತ್ತಲೇ ಇದೆ. ಈ ಬಗ್ಗೆ ಶಾಸಕರು ನನ್ನ ಬಳಿ ಅಸಮಾಧಾನ ಹೇಳಿಕೊಂಡಿದ್ದಾರೆ. ಇದನ್ನು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮೂಲಕ ವರಿಷ್ಠರಿಗೆ ತಿಳಿಸಿದ್ದೇವೆ. ಅವರೇನು ತೀರ್ಮಾನ ಮಾಡುತ್ತಾರೋ ಕಾದು ನೋಡುತ್ತೇವೆ. ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಆಹ್ವಾನವಿದೆ. ಆದರೆ, ಪಕ್ಷ ಬಿಡುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದಿದ್ದರು. ಆದರೆ, ಸಾ.ರಾ.ಮಹೇಶ್ ವಿಚಾರದಲ್ಲಿ ಪಕ್ಷದ ಬಗ್ಗೆ ಅವರು ತೋರಿದ ಕಾಳಜಿ ಮರೆತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವರಿಷ್ಠರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಮಾತನ್ನು ಮಾತ್ರ ಪರಿಗಣಿಸಿ, ನನ್ನ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲ ಎಂದರೆ ನಾಯಕತ್ವ ತ್ಯಜಿಸಲು ಸಿದ್ಧ. ದೇವೇಗೌಡರೊಂದಿಗೆ ಚರ್ಚಿಸಿ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದು ಬಸವರಾಜ ಹೊರಟ್ಟಿ ಮಾತ್ರವಲ್ಲ, ಇತರರಿಗೂ ಬೇಸರ ತರಿಸಿದೆ. ಮೊದಲೇ ಪಕ್ಷದ ವರಿಷ್ಠರ ನಡವಳಿಕೆ, ಕೆಲವರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವ ಧೋರಣೆ ಬಗ್ಗೆ ಮೊದಲೇ ಅಸಮಾಧಾನಗೊಂಡಿರುವ ಈ ಶಾಸಕರಲ್ಲಿ, ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಹೊರಟ್ಟಿಯವರ ಪಕ್ಷ ನಿಷ್ಠೆಯನ್ನೇ ಪ್ರಶ್ನಿಸುವಂತಿದೆ. ನಾಯಕರ ವರ್ತನೆ ಈ ರೀತಿ ಇದ್ದರೆ ಪಕ್ಷದಲ್ಲಿ ನಮ್ಮಂಥವರ ಗತಿಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದು ಪಕ್ಷದಿಂದ ದೂರವಾಗುವ ಅವರ ಆಲೋಚನೆಯನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತಿದೆ. ದಾಳ ಉರುಳಿಸಲು ಸಿದ್ಧವಾಗಿರುವ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ವರಿಷ್ಠರ ಬಗ್ಗೆ ಬೇಸರಗೊಂಡಿರುವ ಆ ಪಕ್ಷದ ಶಾಸಕರಿಗೆ ಗಾಳ ಹಾಕಲು ಕಾಂಗ್ರೆಸ್ ಮತ್ತು ಬಿಜೆಪಿ ತುದಿಗಾಲಲ್ಲಿ ನಿಂತಿವೆ. ಈ ಎರಡೂ ಪಕ್ಷಗಳ ನಡುವೆ ಸರ್ಕಾರ ಉಳಿಸಿಕೊಳ್ಳುವ ಮತ್ತು ಉರುಳಿಸುವ ಹೋರಾಟ ನಡೆಯುತ್ತಿದ್ದು, ಅದಕ್ಕೆ ಬೆಂಬಲವಾಗಿ ಜೆಡಿಎಸ್ ಶಾಸಕರ ನೆರವು ಪಡೆಯಲು ಯರಡೂ ಪಕ್ಷಗಳು ಪ್ರಯತ್ನಿಸುತ್ತಿವೆ. ಈಗಾಗಲೇ ಜೆಡಿಎಸ್ ನಿಂದ ಒಂದು ಹೆಜ್ಜೆ ಹೊರಗಿಟ್ಟಂತೆ ವರ್ತಿಸುತ್ತಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಯಾವುದೇ ಸಂದರ್ಭದಲ್ಲೂ ಬಿಜೆಪಿಗೆ ಸೇರಬಹುದು. ಅದೇ ರೀತಿ ಮತ್ತೊಬ್ಬ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್ ಕಡೆ ಮುಖ ಮಾಡಿ ಕುಳಿತಿದ್ದಾರೆ. ವಿಜಯಪುರ ಜಿಲ್ಲೆಯ ಜೆಡಿಎಸ್ ಶಾಸಕರಾದ ಎಂ.ಸಿ.ಮನಗೂಳಿ, ದೇವಾನಂದ ಚೌಹಾಣ್ ಕೂಡ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜತೆ ಮೈಸೂರಿನಲ್ಲಿ ಏಕೆ ಭೇಟಿಯಾಗಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ವಿಧಾನಸಭೆಯ 15 ಕ್ಷೇತ್ರಗಳಿಗೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಒಂದೊಮ್ಮೆ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಬಾರದೇ ಇದ್ದಲ್ಲಿ ಸರ್ಕಾರ ಉರುಳುವ ಭೀತಿ ಎದುರಾಗುತ್ತದೆ. ಆಗ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕುವುದು ನಿಶ್ಚಿತ. ಹೀಗಿರುವಾಗ ಜೆಡಿಎಸ್ ವರಿಷ್ಠರು ಪಕ್ಷ ಉಳಿಸಿಕೊಂಡು ಬೆಳೆಸುವ ಉದ್ದೇಶ ಹೊಂದಿದ್ದರೆ ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನಪಡಿಸಬೇಕು. ಇಲ್ಲವಾದಲ್ಲಿ ಪಕ್ಷದ ಕೆಲ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಲು ಮುಂದಾಗಬಹುದು. ಆಗ ಮತ್ತೆ ಜೆಡಿಎಸ್ ಹಿನ್ನಡೆ ಅನುಭವಿಸಬೇಕಾಗುತ್ತದೆ.
ಬೆಳಿಗ್ಗೆ ಇಂತಹದ್ದೊಂದು ಸುದ್ಧಿ ಓದಿದೆ. ಅದರಲ್ಲಿ ಹೇಗೆ ಇಮೇಲ್ ಹಾಗೂ ಅಟ್ಯಾಚ್ಮೆಂಟುಗಳು ಪರಿಸರಕ್ಕೆ ಹಾನಿ ಮಾಡುತ್ತಿವೆ ಅಂತಾ ಪತ್ರಿಕಾ ಲೇಖನವೊಂದಿತ್ತು. “ಪ್ರತಿಯೊಂದು ಈಮೇಲ್’ನಿಂದ 4ಗ್ರಾಂನಷ್ಟು ಕಾರ್ಬನ್ ಡೈ-ಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಈಮೇಲ್ ಗಾತ್ರ ದೊಡ್ಡದಿದ್ದರೆ, ಅಥವಾ ದೊಡ್ಡ ಅಟ್ಯಾಚ್ಮೆಂಟುಗಳಿದ್ದರೆ ಇನ್ನೂ ಹೆಚ್ಚು ಇಂಗಾಲ ಪರಿಸರಕ್ಕೆ ಸೇರಿ ಮಾಲಿನ್ಯಕ್ಕೆ ಕಾರಣವಾಗುತ್ತದೆ” ಅಂತಾ ಅದರಲ್ಲಿ ಬರೆದಿದ್ದರು. ಮೇಲ್ನೋಟಕ್ಕೆ ಕಾಮಿಡಿಯಾಗಿ ಕಾಣುವ ಈ ಲೇಖನ ನಿಜಕ್ಕೂ ಸತ್ಯದ ಅಂಶಗಳಿಂದ ಕೂಡಿದೆ. ಆದರೆ ಅವರು ಅದನ್ನು ಬರೆದ ರೀತಿ ಹಾಸ್ಯಾಸ್ಪದವಾಗಿ, ತಪ್ಪುಮಾಹಿತಿಗಳಿಂದ ಕೂಡಿ ಅರ್ಧಸತ್ಯವಾಗಿದೆ ಅಷ್ಟೇ. ಅವರು “ಸಣ್ಣ ಈಮೇಲ್’ಗಳನ್ನು ಕಳುಹಿಸಿ, ಮೊಬೈಲ್ ಚಾರ್ಜ್ ಆದಮೇಲೆ ಸ್ವಿಚ್ ಆಫ್ ಮಾಡಿ, ಬಳಸದೇ ಇರೋ ಆಪ್’ಗಳನ್ನು ಫೋನಿನಿಂದ ಅಳಿಸಿ, ಸಾಮಾಜಿಕ ತಾಣದಲ್ಲಿ ಅನಗತ್ಯ ಚರ್ಚೆ ಮಾಡಬೇಡಿ” ಅಂತೆಲ್ಲಾ ಬರೆದಿರೋದು ಮಾತ್ರ ಪೂರ್ತಿ ಕಾಮಿಡಿಯೇ ಆಗಿದೆ. ವಿಷಯಕ್ಕೆ ಬರೋಣ. ನಾವು ಬಳಸುವ ಪ್ರತಿಯೊಂದು ವೆಬ್ಸೈಟು, ಅಂತರ್ಜಾಲ ಸೇವೆಗಳು (ಈಮೇಲ್, ಶಾಪಿಂಗ್, ಚಾಟ್) ಮತ್ತು ಸಾಮಾಜಿಕ ತಾಣಗಳು ದೊಡ್ಡಮಟ್ಟದ ಡೇಟಾಸೆಂಟರುಗಳನ್ನು ಬಳಸುತ್ತವೆ. ಸಾವಿರಾರು ಸರ್ವರುಗಳ ಈ ಬೃಹತ್ ಡೇಟಾಸೆಂಟರುಗಳಲ್ಲಿ ಸರ್ವರುಗಳು ಬಳಸುವ ವಿದ್ಯುತ್ ದೊಡ್ಡಮಟ್ಟದ್ದೇ. ಈ ಸರ್ವರುಗಳು ನಮ್ಮ ನಿಮ್ಮ ಕಂಪ್ಯೂಟರುಗಳಂತೆ ಸಾವಿರಾರು ಸಣ್ಣಸಣ್ಣಕೆಲಸಗಳನ್ನು ಮಾಡುವವಲ್ಲ. ಅವು ತಮಗೆ ಕೊಟ್ಟ ಕೆಲವೇ ಕೆಲವು ಕೆಲಸಗಳನ್ನು ಮತ್ತೆ ಮತ್ತೆ ಶರವೇಗದಲ್ಲಿ ಮುಗಿಸುವಂತವು. ಈ ಶರವೇಗದ ಸರದಾರರು ತಮ್ಮ ಕ್ಷಮತೆಯ 80-90% ಎಫಿಷೆಯೆನ್ಸಿ ಲೆವೆಲ್ಲಿನಲ್ಲಿ ಕೆಲಸ ಮಾಡುವಾಗ ವಿಪರೀತ ಬಿಸಿಯಾಗುತ್ತವೆ. ಹಾಗಾಗಿ ಈ ಸರ್ವರುಗಳು ಬಳಸುವ ಶಕ್ತಿಗಿಂತಲೂ ಮೂರುಪಟ್ಟು ಹೆಚ್ಚು ವಿದ್ಯುತ್ಚಕ್ತಿ, ಈ ಡೇಟಾಸೆಂಟರುಗಳನ್ನು ತಣ್ಣಗಿಡುವುದಕ್ಕೇ ಖರ್ಚಾಗುತ್ತದೆ. ಸಾವಿರಾರು ಟನ್ ಕ್ಷಮತೆಯ ದೈತ್ಯಾಕಾರದ ಏರ್ಕಂಡೀಷನರುಗಳು ಡೇಟಾಸೆಂಟರುಗಳನ್ನು ಹದಿಮೂರದಿನಾಲ್ಕು ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಸದಾ ತಣ್ಣಗಿಡುತ್ತವೆ. ಸರ್ವರುಗಳ ಮೇಲೆ ಹೆಚ್ಚೆಚ್ಚು ಕೆಲಸ ಬಿದ್ದಷ್ಟೂ ಉದಾಹರಣೆಗೆ ಭಾರತದಲ್ಲಿ ಸರ್ಕಾರ ಬಿದ್ದ ದಿನ, ಕಿಮ್ ಕರ್ದಾಷಿಯಾನಳ ತೊಡೆಸಂಧಿಯೊಂದು ಸಾರ್ವಜನಿಕವಾಗಿ ಕಂಡದಿನ, ಫ್ಲಿಪ್ಕಾರ್ಟ್-ಅಮೆಜಾನ್’ಗಳಲ್ಲಿ ಸೂಪರ್ ಸೇಲ್ ನಡೆವ ದಿನ, ಟ್ರಂಪ್ ಮೆಕ್ಸಿಕೋ ಬಗ್ಗೆ ಏನಾದರೂ ಹೇಳಿದ ದಿನ ಜನ ಸಾಮಾಜಿಕ ತಾಣಗಳಲ್ಲಿ ಮುಗಿಬಿದ್ದಾಗ, ಈ ಸರ್ವರುಗಳು ಅಕ್ಷರಷಃ ಅಂಡಿಗೆ ಬೆಂಕಿಬಿದ್ದಂಗೆ ಕೆಲಸ ಮಾಡುತ್ತಿರುತ್ತವೆ. ಇದನ್ನೇ ಸ್ವಲ್ಪ ದೊಡ್ಡಮಟ್ಟದಲ್ಲಿ ನೋಡಿದಾಗ, ಆ ಲೇಖನದಲ್ಲಿ ಹೇಳಿದಂಗೆ ದೊಡ್ಡ ಈಮೇಲುಗಳು, ದೊಡ್ಡ ಅಟ್ಯಾಚ್ಮೆಂಟುಗಳನ್ನು ಕಳಿಸಿದಾಗ, ಇನ್ಸ್ಟಾಗ್ರಾಂಗೆ ಫೋಟೋಗಳನ್ನು ಅಪ್ಲೋಡ್ ಮಾಡಿದಾಗ, ನಾನೀ ಆರ್ಟಿಕಲ್ ಬರೆದಾಗ, ಅದನ್ನು ನೀವು ಓದಿ ಕಮೆಂಟು ಮಾಡಿದಾಗ, ಶೇರ್ ಮಾಡಿದಾಗಲೆಲ್ಲಾ ಸ್ವಲ್ಪಸ್ವಲ್ಪವೇ ಕೆಲಸ ಹೆಚ್ಚಾಗಿ ಸರ್ವರುಗಳು ಒಂದಂಶ ಬಿಸಿಯಾಗುತ್ತವೆ. ಅವನ್ನು ತಣ್ಣಗಾಗಿಸುವ ಏರ್ಕಂಡೀಷನರ್ಗಳ ಮೇಲೂ ಒಂದಂಶ ಕೆಲಸ ಹೆಚ್ಚಾಗುತ್ತದೆ. ಅವನ್ನು ನಡೆಸುವ ಜನರೇಟರುಗಳು, ಅಥವಾ ವಿದ್ಯುತ್ ಒದಗಿಸುವ ಗ್ರಿಡ್ ಅವುಗಳೆಡೆಗೆ ಹೆಚ್ಚು ಶಕ್ತಿ ಹರಿಸುತ್ತಾ ಸಣ್ಣಗೆ ಒಂದುಸಲ ಹೂಂಕರಿಸುತ್ತದೆ. ಈ ಹೂಂಕಾರದಲ್ಲಿ ಇಂಗಾಲವೊಂದಷ್ಟು ವಾತಾವರಣ ಸೇರುತ್ತದೆ. ಇದು ಆ ಲೇಖನದ ಮೂಲೋದ್ದೇಶ. ಆದರೆ ನಿಜಕ್ಕೂ ಕಥೆ ಹೀಗೆಲ್ಲಾ ಇದೆಯೇ? 2012ರ ಒಂದು ಅಂದಾಜಿನ ಪ್ರಕಾರ 2025ಕ್ಕೆ ಜಗತ್ತಿನಲ್ಲಿ ಉತ್ಪಾದನೆಯಾದ ಐದನೇ ಒಂದು ಭಾಗ ವಿದ್ಯುತ್ಶಕ್ತಿ ಈ ರೀತಿಯ ಡೇಟಾ ಸೆಂಟರುಗಳನ್ನು ತಣ್ಣಗಿಡುವುದಕ್ಕೇ ಬೇಕಾಗುತ್ತದೆ ಅಂತಾ ಹೇಳಲಾಗಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಈ ರಂಗದಲ್ಲಿ ಅದ್ವಿತೀಯ ಬದಲಾವಣೆಗಳಾಗಿವೆ. 2017ರಿಂದೀಚೆಗೆ ಡೇಟಾಸೆಂಟರ್ ಮ್ಯಾನೇಜ್ಮೆಂಟ್ ಕಂಪನಿಗಳು ತಮ್ಮ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇಕಡಾ 17%ಕಡಿಮೆ ಮಾಡಿವೆ! ಹೇಗೆ ಅಂತೀರಾ? ಇಲ್ಲಿ ನಡೆದಿರುವ ಕೆಲ ತಾಂತ್ರಿಕಬೆಳವಣಿಗೆಗಳನ್ನು ನೋಡೋಣ ಬನ್ನಿ: (೧) ತಂತ್ರಜ್ಞಾನ ಜಗತ್ತಿನ ದೈತ್ಯ ಗೂಗಲ್ ಇವತ್ತಿಗೂ ಜಗತ್ತಿನ ಕೆಲ ಅತೀದೊಡ್ಡ ಡೇಟಾಸೆಂಟರುಗಳನ್ನು ಹೊಂದಿದೆ. ತನ್ನ ಹತ್ತು ಹಲವು ಸೇವೆಗಳಿಗೆ ಮಾತ್ರವಲ್ಲದೇ, ಬೇರೆ ಕಂಪನಿಗಳ ದತ್ತಾಂಶವನ್ನೂ ತನ್ನ ಡೇಟಾಸೆಂಟರುಗಳಲ್ಲಿ ಕಾಪಿಡುತ್ತದೆ. ಮೊತ್ತಮೊದಲಿಗೆ ಗೂಗಲ್ ತಂದ ಬದಲಾವಣೆಯೇನೆಂದರೆ, ಕಡಿಮೆ ಬಾಡಿಗೆಗೆ ಜಾಗ ಸಿಗುತ್ತದೆ ಎಂಬ ಕಾರಣಕ್ಕೆ ಅರಿಝೋನಾ, ನೆವಾಡಾದಂತಹ ಮರುಭೂಮಿ ರಾಜ್ಯಗಳಲ್ಲಿ ಸ್ಥಾಪಿಸಿದ್ದ ತನ್ನ ಡೇಟಾಸೆಂಟರುಗಳನ್ನು ತಂಪಾದ ಹವಾಮಾನವಿರುವ ಜಾಗಗಳಿಗೆ ಬದಲಾಯಿಸಿದ್ದು. ಇಲ್ಲಿ ನೈಸರ್ಗಿಕವಾಗಿಯೇ ಹವಾಮಾನ ತಂಪಿರುವುದರಿಂದ ನೀವು ಆ ತಂಪುಗಾಳಿಯನ್ನೇ ಬಳಸಿ aircooled ಡೇಟಾಸೆಂಟರುಗಳ ಪರಿಕಲ್ಪನೆ ರೂಪಿಸಿದ್ದು. ಯಾವಾಗ ಬರೀ aircooling ಸಾಕಾಗುವುದಿಲ್ಲ ಎಂದೆನಿಸಿತೋ ಆಗ ನೀರನ್ನು ಉಪಯೋಗಿಸಿ watercooled ಡೇಟಾಸೆಂಟರುಗಳನ್ನಾಗಿ ಪರಿವರ್ತಿಸಿದ್ದು. ಇದಾದ ಆರೇತಿಂಗಳಿಗೆ ನೀರನ್ನು ಬಳಸಿ ತಂಪುಮಾಡುವಾಗ ಅದೇನೂ ತಾಜಾನೀರಾಗಬೇಕಿಲ್ಲ ಎಂಬುದನ್ನರಿತು, ಆ ಡೇಟಾಸೆಂಟರುಗಳಿರುವ ಊರುಗಳ ಅಕ್ಕಪಕ್ಕದ ಮುನಿಸಿಪಲ್ ಕೌನ್ಸಿಲುಗಳೊಂದಿಗೆ ಮಾತುಕಥೆಯಾಡಿ, ಆ ಊರು/ನಗರಗಳ ಕೊಳಚೆನೀರನ್ನೇ ಬಳಸಿ ಡೇಟಾಸೆಂಟರುಗಳನ್ನು ತಂಪಾಗಿಟ್ಟಿದ್ದು. ಇದಾದ ಮೇಲೆ, ತನ್ನೆಲ್ಲಾ ಕಚೇರಿಗಳಿಗೆ ಬರುವ ವಿದ್ಯುತ್ತನ್ನು ಸೌರ, ವಾಯು ಮತ್ತು ಜಲಸಂಪನ್ಮೂಲಗಳನ್ನೇ ಬಳಸಿ ವಿದ್ಯುತ್ ತಯಾರಿಸುವ ಕಂಪನಿಗಳಿಂದ ಮಾತ್ರವೇ ಕೊಳ್ಳಲಾರಂಭಿಸಿದ್ದು. ಈ ಮೇಲಿನ ಉಪಾಯಗಳಿಂದಾಗಿ ಉಳಿಸಿದಷ್ಟೇ ವಿದ್ಯುತ್ ಅನ್ನು ಬಳಸಿ, ಜೊತೆಗೆ ತನ್ನೆಲ್ಲಾ ಆಫೀಸುಗಳ ಮೇಲೆ ಸೋಲಾರ್ ಪ್ಯಾನೆಲ್ ಕೂರಿಸಿ ಅದರಿಂದ ಬಂದ ವಿದ್ಯುತ್ ಬಳಸಿ, ಉಪಯೋಗಿಸಿಕೊಂಡ ಆ ಕೊಳಚೆ ನೀರನ್ನೂ ಶುದ್ಧೀಕರಿಸಿ, ನೀರನ್ನೂ ಅದರಜೊತೆಗೆ ಸ್ವಲ್ಪಮಟ್ಟಿನ ವಿದ್ಯುತ್ತನ್ನೂ ಅದೇ ನಗರಗಳಿಗೆ ಮರಳಿ ಕೊಟ್ಟು, ಗೂಗಲ್ ಕೇವಲ ಕಾರ್ಬನ್ ನ್ಯೂಟ್ರಲ್ ಆಗಿದ್ದು ಮಾತ್ರವಲ್ಲದೆ, ಜಗತ್ತಿನ ಮೊದಲ ಕಾರ್ಬನ್ ನೆಗೆಟಿವ್ ಕಂಪನಿಯೂ ಆಯ್ತು. ಈಗ ಗೂಗಲ್ ತನ್ನ ಡೇಟಾಸೆಂಟರುಗಳನ್ನು ನೋಡಿಕೊಳ್ಳಲು ಡೀಪ್-ಮೈಂಡ್ ಎಂಬ ಕೃತಕಬುದ್ಧಿಮತ್ತೆಯನ್ನೂ ಅಭಿವೃದ್ಧಿಪಡಿಸಿದೆ. ಡೀಪ್-ಮೈಂಡ್ ಇಡೀ ಡೇಟಾಸೆಂಟರಿನಲ್ಲಿ ಎಲ್ಲಾ ಕಡೆಗೂ ಅನಗತ್ಯವಾಗಿ ತಂಪುಗಾಳಿ ತಳ್ಳದೇ, ಯಾವಾಗ ಯಾವ ಸರ್ವರಿನ ಮೇಲೆ ಲೋಡ್ ಹೆಚ್ಚಾಗಿ ಅದು ಬಿಸಿಯಾಗುತ್ತದೆ ಎಂದೆನಿಸುತ್ತದೆಯೋ ಆಗ ಮಾತ್ರ ಅಲ್ಲಿಗೆ ತಂಪುಗಾಳಿಹರಿಸುವ ಮೂಲಕ, ಮತ್ತಷ್ಟು ಅನಗತ್ಯ ವಿದ್ಯುತ್ ಬಳಕೆಯನ್ನು ಕಡಿತಗೊಳಿಸುತ್ತದೆ. ಎಂಟುವರ್ಷದಲ್ಲಿ ಗೂಗಲ್ಲಿನ ಡೇಟಾಸೆಂಟರುಗಳು 350% ಬೆಳೆದಿವೆ, ಆದರೆ ಒಟ್ಟು ಬಳಸುತ್ತಿದ್ದ ವಿದ್ಯುತ್ತಿನಲ್ಲಿ 50% ಕಡಿಮೆಯಾಗಿದೆ. (೨) ಗೂಗಲ್ಲಿನ ಉಪಾಯಗಳ ಎಳೆಯನ್ನೇ ಮುಂದಿನ ಹಂತಕ್ಕೆ ಕೊಂಡೊಯ್ದ ಐಬಿಎಮ್, ಫೇಸ್ಬುಕ್, ಅಮೆಝಾನ್, ಟ್ವಿಟರುಗಳೂ ತಂತಮ್ಮ ಡೇಟಾಸೆಂಟರುಗಳನ್ನು ಸ್ವೀಡನ್, ನಾರ್ವೆ, ಫಿನ್ಲೆಂಡ್, ಐರ್ಲೆಂಡುಗಳಿಗೆ ಸ್ಥಳಾಂತರಿಸಿದವು. ಈ ದೇಶಗಳ ವಿದ್ಯುತ್ 90ರಿಂದ 100% ಸ್ವಚ್ಚ ರೀತಿಯಲ್ಲಿ ಅಂದರೆ ಪರಿಸರಕೆ ಅತ್ಯಂತ ಕಡಿಮೆ ಅಥವಾ ಯಾವುದೆ ಹಾನಿಯಿಲ್ಲದೇ ತಯಾರಾಗುತ್ತದೆ. (೩) ಕೆಲ ಕಂಪನಿಗಳು ಸಮುದ್ರಮಧ್ಯದಲ್ಲಿ ಕೆಲಸಮಾಡದೇ ಡೀಫಂಕ್ಟ್ ಆಗಿರುವ ಆಯಿಲ್-ರಿಗ್’ಗಳನ್ನು ಬಾಡಿಗೆಗೆ ಪಡೆದು, ಅಲ್ಲಿ ವೈರ್ಲೆಸ್ ಡೇಟಾಸೆಂಟರುಗಳನ್ನು ಸ್ಥಾಪಿಸಿ, ಸಮುದ್ರದ ನೀರನ್ನೇ ಪಂಪ್ ಮಾಡಿ ಕೂಲಿಂಗಿಗೆ ಬಳಸಲಾರಂಭಿಸಿದರು. ಆದರೆ ಈ ರಿಗ್’ಗಳು ಅಂತರರಾಷ್ಟ್ರೀಯ ಸಮುದ್ರದಲ್ಲಿರುವುದರಿಂದ, ಅವುಗಳಲ್ಲಿರುವ ಡೇಟಾ ಯಾವ ದೇಶದ ಸುಪರ್ದಿಗೂ ಸೇರದೇ, ಯಾರು ಬೇಕಾದರೂ ಎಂತಹ ಡೇಟಾವನ್ನು ಕೂಡಾ ಸಂಗ್ರಹಿಸಿಡಬಹುದಾದ ಕಾನೂನು ತೊಡಕುಂಟಾಗುವುದನ್ನು ಅರಿತ ಕೆಲಸ CIA ಈ ಯೋಜನೆಗಳಿಗೆ ತಣ್ಣೀರೆರಚಿತು. (೩) ಮೈಕ್ರೋಸಾಫ್ಟು ತನ್ನ ಪ್ರಾಜೆಕ್ಟ್ ನಾಟ್ವಿಕ್ ಎಂಬ ಯೋಜನೆಯಡಿಯಲ್ಲಿ ಹಡಗುಗಳಲ್ಲಿ ಸರಕುಸಾಗಿಸಲು ಉಪಯೋಗಿಸುವ ಶಿಪ್ಪಿಂಗ್ ಕಂಟೈನರುಗಳನ್ನು ಒಂದಕ್ಕೊಂದು ವೆಲ್ಡ್ ಮಾಡಿ, ದೊಡ್ಡದೊಂದು ಲೋಹದ ಬಾಕ್ಸ್ ಮಾಡಿ, ಅದರಲ್ಲಿ ಸರ್ವರುಗಳನ್ನು ಒಪ್ಪವಾಗಿ ಜೋಡಿಸಿ, ಇಡೀ ಬಾಕ್ಸನ್ನೇ ಸ್ಕಾಟ್ಲೆಂಡಿನ ಹತ್ತಿರದಲ್ಲಿ, ತಣ್ಣಗಿನ ಸಮುದ್ರದಡಿಯಲ್ಲಿ ಮುಳುಗಿಸಿಟ್ಟಿದೆ. ಯಾವುದೇ ಎಸಿಯ ಅಗತ್ಯವಿಲ್ಲದೇ, ಸರ್ವರುಗಳು ಸಮರ್ಥವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಐದು ವರ್ಷ ಇದನ್ನು ಅಧ್ಯಯನ ಮಾಡಿ, ಮುಂದಿನ ವರ್ಷಗಳಲ್ಲಿ ದೊಡ್ಡ ರೂಪದಲ್ಲಿ ಪ್ರಾರಂಭಿಸುವ ಇರಾದೆ ಮೈಕ್ರೋಸಾಫ್ಟ್’ಗಿದೆ. (೪) ನಾರ್ವೆಯ ಗ್ರೀನ್ ಮೌಂಟೆನ್ ಎಂಬ ಕಂಪನಿಯ ಹೊಸಾ DC1-Stavanger ಡೇಟಾಸೆಂಟರ್ NATOದ ಹಳೆಯದೊಂದು ಶಸ್ತ್ರಾಸ್ತ್ರ ಸಂಗ್ರಹಣಾ ಬಂಕರಿನಲ್ಲಿದೆ. ನೆಲದಡಿಯಲ್ಲಿ ಅಣುಬಾಂಬಿನ ಸ್ಪೋಟದಿಂದಲೂ ರಕ್ಷಣೆಸಿಗುವಷ್ಟು ಗಟ್ಟಿಯಾಗಿ NATO ಇದನ್ನು ಕಟ್ಟಿರುವುದರಿಂದ, ಇಲ್ಲಿರುವ ಸರ್ವರುಗಳು ಸದಾ ಕ್ಷೇಮ. ಬಂಕರಿನ ಪಕ್ಕದಲ್ಲಿಯೇ ಹರಿಯುತ್ತಿರುವ ಫ್ಯೋರ್ದ್ (Fjord – ಬೆಟ್ಟಗಳ ನಡುವಿನಲ್ಲಿ ಒಂದಾನೊಂದುಕಾಲದಲ್ಲಿ ಹಿಮನದಿಯಿದ್ದ ತಗ್ಗುಪ್ರದೇಶದಲ್ಲಿ ನುಗ್ಗಿರುವ ಸಮುದ್ರ. ನಾರ್ವೆ, ಫಿನ್ಯಾಂಡುಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ) ಒಂದರಿಂದ ಗುರುತ್ವಬಲವನ್ನುಪಯೋಗಿಸಿಕೊಂಡು 6-10 ಡಿಗೀ ಸೆಂಟಿಗ್ರೇಡಿನಷ್ಟು ತಣ್ಣಗಿನ ನೀರನ್ನು ಡೇಟಾಸೆಂಟರಿನ ಸುತ್ತಲೂ ಹರಿಸಿ, ಅದನ್ನು ತಂಪಾಗಿಸಿ, ಮತ್ತೆ ನೀರನ್ನು ಮರಳಿ ಫ್ಯೋರ್ದಿಗೇ ಕೊಟ್ಟು, ಪುಗಸಟ್ಟೆ ಕೆಲಸ ಮಾಡಿಸಿಕೊಂಡಿದ್ದಾರೆ. ಜೊತೆಗೇ ಇಡೀ ಡೇಟಾಸೆಂಟರನ್ನು ಗಾಳಿಯಾಡದಂತೆ ಏರ್-ಟೈಟ್ ಮಾಡಿ ಆಮ್ಲಜನಕದ ಕೊರತೆಯುಂಟಾಗುವಂತೆ ಮಾಡಿರುವುದರಿಂದ ಅಲ್ಲಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೇ ಇಲ್ಲ. ಇದರಿಂದ ಬೆಂಕಿ ನಂದಿಸುವ ಸಿಸ್ಟಮಿನ ಮೇಲಿನ ಲಕ್ಷಾಂತರ ಡಾಲರ್ ಹೂಡಿಕೆಯೂ ಉಳಿದಿದೆ. (೫) ದೊಡ್ಡಕಂಪನಿಗಳಿಗೇನೋ ದೊಡ್ಡ ಸರ್ವರ್’ಗಳು ಬೇಕು. ಈ ಸರ್ವರುಗಳು ಒಂದೊಂದೂ ಸಹ 75-150 ವ್ಯಾಟ್’ನಷ್ಟು ವಿದ್ಯುತ್ ಕುಡಿಯುತ್ತವೆ. ಕಂಪನಿ ಸಣ್ಣದಿದ್ದರೆ, ಅದರ ಡೇಟಾಸೆಂಟರುಗಳ ಸರ್ವರುಗಳೂ ಸಣ್ಣದಾಗುವಂತಿದ್ದರೆ? ಹೆಚ್-ಪಿ/ಇಂಟೆಲ್ಲಿನ ದೊಡ್ಡ ಸರ್ವರ್ ಬದಲು ರಾಸ್ಪ್ಬೆರ್ರಿ-ಪೈ ಕೂರಿಸುವಂತಾದರೆ? ರಾಸ್ಪ್ಬೆರ್ರಿ-ಪೈ ಎಂಬುವು ಸಣ್ಣ ಸಿಂಗಲ್-ಬೋರ್ಡ್ ಕಂಪ್ಯೂಟರ್ಗಳು. ಇವು ಬರೇ 3 ವ್ಯಾಟ್ ವಿದ್ಯುತ್ತಿನಲ್ಲಿ, ನಿಮ್ಮದೊಂದು ಲ್ಯಾಪ್ಟಾಪ್ ಅಥವಾ ಪಿಸಿ ಮಾಡುವಷ್ಟೇ ಕೆಲಸ ಕೆಲಸಮಾಡಬಲ್ಲವು. ಸಣ್ಣಕಂಪನಿಗಳಿಗೆ ಸರ್ವರುಗಳನ್ನೂ ಇದೇ ರೀತಿ ಬಳಸಲು ಸಾಧ್ಯವಾದರೆ!? PC Extreme ಎಂಬ ಕಂಪನಿ ಈ ನಿಟ್ಟಿನಲ್ಲೂ ಹೆಜ್ಜೆಯಿಟ್ಟಿದೆ. ಸಣ್ಣಮಟ್ಟಿನ ಯಶಸ್ಸನ್ನೂ ಸಾಧಿಸಿದೆ. (೬) ಉತ್ತರದ್ರುವದ ಬಳಿಯ ದೇಶವಾದ ಸ್ವೀಡನ್ನಿನ ಡಿಜಿಪ್ಲೆಕ್ಸ್ ಎಂಬ ಕಂಪನಿ ಈ ಡೇಟಾಸೆಂಟರಿನ ವ್ಯವಹಾರದ ಮಾದರಿ(business model)ಯನ್ನೇ ಉಲ್ಟಾ ಮಾಡಿ, ಸರ್ವರುಗಳು ಉತ್ಪಾದಿಸುವ ಶಾಖವನ್ನು ‘ಸಮಸ್ಯೆ’ ಎಂದು ಪರಿಗಣಿಸದೇ, ಆ ಶಾಖವನ್ನು ಅಕ್ಕಪಕ್ಕದ ಕಾಲೋನಿಯ ಮನೆಗಳನ್ನು ಬೆಚ್ಚಗಿಡಲು ಮಾರುತ್ತಿದೆ. ಗ್ರಿಡ್’ನಿಂದ ದುಬಾರಿ ವಿದ್ಯುತ್ ಬಳಸಿ ಮನೆಯನ್ನು ಬೆಚ್ಚಗಿಡುವ ಬದಲು, ಹತ್ತರಷ್ಟು ಕಮ್ಮಿಬೆಲೆಯಲ್ಲಿ ಸಿಗುತ್ತಿರುವ ಬಿಸಿಗಾಳಿಯನ್ನೇ ಬಳಸಿ, ಪರಿಸರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಡಿಜಿಪ್ಲೆಕ್ಸ್ 2020ಕ್ಕೆ ಸುಮಾರು 10,000 ಮನೆಗಳಿಗೆ ಶಾಖ ಒದಗಿಸುವ ಯೋಜನೆ ಹೊಂದಿದೆ. ಹೀಗೆ ವಿಜ್ಞಾನ ಇವತ್ತು ನಾವಂದುಕೊಂಡದ್ದಕಿಂತಲೂ ವೇಗವಾಗಿ ನಮ್ಮ ಬದುಕನ್ನು ಸುಂದರವಾಗಿಸುತ್ತಿದೆ. ಹೌದು ನಮ್ಮಂತಹಾ ಸಾಮಾನ್ಯರು ಚಾರ್ಜಿಗೆ ಹಾಕಿದ ಫೋನು 100% ಚಾರ್ಜ್ ಆದರೂ ತೆಗೆಯುವುದಿಲ್ಲ. ಅದರಿಂದ ಸಣ್ಣದೊಂದು ಮೊತ್ತದ ವಿದ್ಯುತ್ ಪೋಲಾಗುವುದು ಹೌದು. ಅದರಿಂದ ಪರಿಸರಕ್ಕೆ ಎಲ್ಲೋ ಒಂದು ಕಡೆ ಹಾನಿಯಾಗುವುದೂ ಹೌದು. ಆದರೆ ಅದೇ ಸಮಯಕ್ಕೆ ವಿಶ್ವದಾದ್ಯಂತ ಈ ಟೆಕ್ ಕಂಪನಿಗಳು ನಮ್ಮ ಅರಿವಿಗೆ ಬಾರದಂತೆಯೇ ಎಷ್ಟೋ ಹೊಸಹೊಸ ವಿಧಾನಗಳಿಂದ ವಿದ್ಯುತ್ ಉಳಿಸುತ್ತಿದ್ದಾರೆ. ನಿಧಾನಕ್ಕೆ ಈ ವಿಧಾನಗಳೇ ನಮ್ಮ ನಿಮ್ಮ ಮನೆಗೂ ಬಂದಿಳಿಯುತ್ತೆ. ನಾನು ಮತ್ತು ನೀವೂ ಸಹ ಸಂಪೂರ್ಣ ಸ್ವಚ್ಚ ವಿದ್ಯುತ್ (ಅಂದರೆ ವಾಯು, ಸೌರ ಅಥವಾ ಜಲಮೂಲಗಳಿಂದಷ್ಟೇ ಉತ್ಪನ್ನವಾದ ಹಾಗೂ ಪರಿಸರಕ್ಕೆ ಯಾವ ಹಾನಿಯನ್ನೂ ಮಾಡದ) ಮಾತ್ರವೇ ಬಳಸುವ ನಿರ್ಧಾರ ಮಾಡಿದರೂ, ನಮ್ಮ ನಾಳೆಗಳು ಮತ್ತಷ್ಟು ಸುಂದರವಾಗಲು ಸಾಧ್ಯ. ಆದರೆ ಇದಕ್ಕೆ ತಕ್ಕನಾಗಿ ನಮ್ಮ ಸರ್ಕಾರಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕು. ಮೊನ್ನೆ ಒಂದು ಲೇಖನ ಓದಿದೆ. ಅಮೇರಿಕ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ ನಗರ ‘ಲೂಸಿಡ್ ಎನರ್ಜಿ’ ಎಂಬ ಕಂಪನಿಯೊಂದಿಗೆ ಕೈಜೋಡಿಸಿ ತನ್ನ ನೀರುಸರಬರಾಜು ಮತ್ತು ಕೊಳಚೆ ಜಾಲದ ಪೈಪುಗಳನ್ನು ಲೂಸಿಡ್ ಎನರ್ಜಿ ಕಂಪನಿಯ ಪೈಪುಗಳೊಂದಿಗೆ ಬದಲಾಯಿಸಿತು. ಇಡೀ ನಗರದ್ದಲ್ಲ, ಪ್ರಯೋಗಾತ್ಮಕವಾಗಿ ನಗರದ ಒಂದು ಭಾಗದಲ್ಲಿ ಸಧ್ಯಕ್ಕೆ ಹೊಸಾ ಪೈಪುಗಳನ್ನು ಅಳವಡಿಸಲಾಗಿದೆ. ಈ ಪೈಪುಗಳಲ್ಲಿ ಏನು ವಿಶೇಷ ಅಂತೀರಾ? 44 ಇಂಚಿನ ಈ ಪೈಪುಗಳನ್ನು ಸ್ವಲ್ಪವೇ ಸ್ವಲ್ಪ ಅಂದರೆ ಕನಿಷ್ಟ 2 ಡಿಗ್ರೀ ಓಟದ ಇಳಿಜಾರಿನಲ್ಲಿ ಅಳವಡಿಸಿದರೂ ಸಾಕು. ಇದರೊಳಗೆ ಅಷ್ಟಷ್ಟು ಅಡಿ ದೂರದಲ್ಲಿ ಜೋಡಿಸಿರುವ ಟರ್ಬೈನುಗಳು ವಿದ್ಯುತ್ಚಕ್ತಿಯನ್ನು ಉತ್ಪಾದಿಸುತ್ತವೆ!! ಹೆಂಗೆ ಐಡಿಯಾ!? ನೀರನ್ನು ಎಲ್ಲೂ ಪಂಪ್ ಮಾಡುವ ಅಗತ್ಯವಿಲ್ಲ. ಸುಮ್ಮನೇ ಹರಿಫು ಹೋಗುವ ನೀರಿನ ಓಟವನ್ನೇ ಬಳಸಿಕೊಂಡು ಹತ್ತು ಮೀಟರ್ ಓಟದಲ್ಲಿ ಒಂದು ವ್ಯಾಟ್ ವಿದ್ಯುತ್ ಉತ್ಪಾದನೆಯಾದರೂ ಲಾಭವೇ! ಯೋಚನಾಲಹರಿಯಲ್ಲಿ ಬಂದ ಈ ಸಣ್ಣದೊಂದು ಬದಲಾವಣೆ, ಸಧ್ಯಕ್ಕೆ 150 ಮನೆಗಳಿಗೆ ವಿದ್ಯುತ್ ಒದಗಿಸುತ್ತಿದೆ. ಸಂಪೂರ್ಣ ಸ್ವಚ್ಚ ವಿದ್ಯುತ್. ಗಾಳಿಯಿಲ್ಲ ಅಂತಾ ಟರ್ಬೈನ್ ನಿಲ್ಲುವ ಹೆದರಿಕೆಯಿಲ್ಲ, ಬರಗಾಲ ಬಂತು ಅಂತಾ ಅಣೆಕಟ್ಟು ಖಾಲಿಯಾಗುವ ತಲೆಬಿಸಿಯಿಲ್ಲ. ಮನೆಗಳಿಗೆ ನೀರು ಹೋದಾಗಲೆಲ್ಲಾ, ಮನೆಗಳಿಂದ ಕೊಳಚೆನೀರು ಹೊರಬಂದಲ್ಲೆಲ್ಲಾ ವಿದ್ಯುತ್ ಉತ್ಪಾದನೆ! ಹೀಗೆ ಸರ್ಕಾರ-ಖಾಸಗೀ ಸಂಸ್ಥೆಗಳು-ಸಾರ್ವಜನಿಕರು ಸೇರಿದರೆ ಪರಿಸರವನ್ನು ಸ್ವಚ್ಚವಾಗಿಸುವುದು ದೊಡ್ಡ ವಿಷಯವೇನಲ್ಲ. ಅದಕ್ಕೊಬ್ಬ ನಾಯಕನ ಸಂಕಲ್ಪ, ಸೃಜನಶೀಲ ಪ್ರತಿಭೆಯೊಂದರ ಪ್ರಚೋದನೆ, ಜೊತೆಗೆ ಜನರ ಕೊಡುಗೆಯಿದ್ದರೆ ಸಾಕು. (ಈಗ ಇದಕ್ಕೆ ಕಮೆಂಟು ಮಾಡಿದರೆ, ಶೇರ್ ಮಾಡಿದರೆೆ ಅಲ್ಲೆಲ್ಲೋ ಸರ್ವರ್ ಮೇಲೆ ಹೊರೆಬೀಳುತ್ತೆ ಅಂತಾ ಅಂಜಬೇಡಿ. ನೀವು ಏನು ಮಾಡದೇ ಇದ್ದರೂ ಅಲ್ಲಿ ಅಷ್ಟೇ ವಿದ್ಯುತ್ ಬಳಕೆಯಾಗುತ್ತಿರುತ್ತದೆ. ಹಾಗಾಗಿ ಯಾವ ಅಂಜಿಕೆಯೂ ಇಲ್ಲದೇ ಕಮೆಂಟು ಮಾಡಿ, ಶೇರ್ ಮಾಡಿ 🙂 )
buy Lyrica in uk ಸುದ್ಧಿಯಲ್ಲಿ ಏಕಿದೆ ? ಜನವರಿ 16ರ ದಿನವನ್ನು ರಾಷ್ಟ್ರೀಯ ನವೋದ್ಯಮ ದಿನ (ಸ್ಟಾರ್ಟ್‌ಅಪ್ ಡೇ) ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. buy modafinil from uk ಸ್ಟಾರ್ಟ್‌ಅಪ್‌ನಲ್ಲಿ ಬೆಳವಣಿಗೆ ವರ್ಷದ ಹಿಂದೆ 500ರಷ್ಟಿದ್ದ ಭಾರತದ ನವೋದ್ಯಮ ಸಂಖ್ಯೆ ಈಗ 60,000ಕ್ಕೆ ಜಿಗಿದಿದೆ. ಕಳೆದ ವರ್ಷ 42 ಯುನಿಕಾರ್ನ್‌ಗಳು ಆರಂಭವಾಗಿವೆ. ಇದು ಸ್ವಾವಲಂಬಿ ಮತ್ತು ಆತ್ಮವಿಶ್ವಾಸಿ ಭಾರತವನ್ನು ಸಂಕೇತಿಸುತ್ತಿದೆ. ಭಾರತದಲ್ಲಿ ಪ್ರಸ್ತುತ 82 ಯುನಿಕಾರ್ನ್‌ಗಳಿವೆ. ಪ್ರತಿಯೊಂದರ ಮೌಲ್ಯ 1 ಬಿಲಿಯನ್ ಡಾಲರ್ ದಾಟಿದೆ. ಇದು ಜಗತ್ತಿನಲ್ಲಿಯೇ ಮೂರನೇ ಅತ್ಯಧಿಕ ಸಂಖ್ಯೆಯಾಗಿದೆ ಆವಿಷ್ಕಾರಗಳ ಸೂಷ್ಯಂಕದಲ್ಲಿ ಗಮನಾರ್ಹ ಏರಿಕೆಯನ್ನು ಭಾರತ ಕಾಣುತ್ತಿದೆ. 2013-14ರಲ್ಲಿ 4,000 ಪೇಟೆಂಟ್‌ಗಳನ್ನು ನೀಡಲಾಗಿತ್ತು. ಕಳೆದ ವರ್ಷ 28 ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಕೊಡಲಾಗಿದೆ. 2013-14ರಲ್ಲಿ ಸುಮಾರು 70,000 ಟ್ರೇಟ್‌ಮಾರ್ಕ್‌ಗಳು ನೋಂದಣಿಯಾಗಿದ್ದವು. 2020-21 2.5 ಲಕ್ಷಕ್ಕೂ ಅಧಿಕ ಟ್ರೇಡ್‌ಮಾರ್ಕ್‌ಗಳು ನೋಂದಣಿಯಾಗಿವೆ. 2013-14ರಲ್ಲಿ ಕೇವಲ 4,000 ಹಕ್ಕುಸ್ವಾಮ್ಯಗಳನ್ನು ನೀಡಲಾಗಿತ್ತು. ಆದರೆ ಕಳೆದ ವರ್ಷ 16,000ಕ್ಕೂ ಅಧಿಕ ಹಕ್ಕುಸ್ವಾಮ್ಯಗಳನ್ನು (ಕಾಪಿರೈಟ್) ನೀಡಲಾಗಿದೆ ಸರ್ಕಾರ ತರಲು ಬಯಸಿರುವ ಮೂರು ಪ್ರಮುಖ ಬದಲಾವಣೆಗಳು ಆವಿಷ್ಕಾರ, ಸಾಹಸೋದ್ಯಮ ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮೂರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಮೊದಲನೆಯದು, ಸರ್ಕಾರದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ನಿರ್ವಹಣೆಗಳಲ್ಲಿ ಸಾಹಸೋದ್ಯಮ ಮತ್ತು ಆವಿಷ್ಕಾರವನ್ನು ಸ್ವತಂತ್ರಗಿಳಿಸುವುದು.
ಬೆಂಗಳೂರು: ದುಡ್ಡಿಗೋಸ್ಕರ ಯುವಕನೋರ್ವನು ಪ್ರೇಯಸಿಯ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಯಲಹಂಕದ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ ಗಂಗಾ ಎಂಬಾಕೆ ಕೊಲೆಯಾದ ದುರ್ದೈವಿ ಪ್ರೇಯಸಿ. ದಾಂಡೇಲಿ ಮೂಲದ 27 ವರ್ಷದ ಶ್ಯಾಮು ಕೊಲೆಗೈದ ಪ್ರಿಯಕರ. ಇದೀಗ ಈತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಬೆಂಗಳೂರು ನಗರದಲ್ಲಿ ನೆಲೆಸಿದ್ದ ಶ್ಯಾಮು, ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯೋಗ ತರಬೇತಿ ಕೇಂದ್ರವೊಂದರಲ್ಲಿ ಯೋಗ ಶಿಕ್ಷಕನಾಗಿ ವೃತ್ತಿ ನಿರ್ವಹಿಸುತ್ತಿದ್ದ. ಮೂರು ವರ್ಷಗಳ ಹಿಂದೆ ಇದೇ ಯೋಗ ತರಬೇತಿ ಕೇಂದ್ರಕ್ಕೆ ಗಂಗಾ ಸೇರಿಕೊಂಡಿದ್ದರು. ಹೀಗೆ ಪರಿಚಯಗೊಂಡಿದ್ದ ಇವರಿಬ್ಬರು, ಕಾಲಕ್ರಮೇಣ ಒಬ್ಬರನ್ನೊಬ್ಬರು ಪ್ರೀತಿಸಲು ತೊಡಗಿದ್ದಾರೆ. ಆ ಬಳಿಕ ಅವರು ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಅಲ್ಲದೆ ಇಬ್ಬರೂ ತಮ್ಮ ಎರಡು ಕುಟುಂಬದವರನ್ನು‌‌ ಒಪ್ಪಿಸಿ ಫೆಬ್ರವರಿಯಲ್ಲಿ ಮದುವೆ ಮಾಡಿಕೊಳ್ಳಲು ಸಿದ್ಧತೆಗಳನ್ನು ಸಹ ನಡೆಸಿದ್ದರು. ಆದರೆ ಪ್ರಿಯಕರನಿಂದ 1ಲಕ್ಷ ರೂ. ಸಾಲ ಪಡೆದುಕೊಂಡಿದ್ದ ಗಂಗಾ ಹಲವು ತಿಂಗಳಾದರೂ ವಾಪಸ್ ನೀಡಿರಲಿಲ್ಲ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತಿತ್ತು. ಕಳೆದ ಬುಧವಾರ ರಾತ್ರಿಯೂ ಸಹ ಹಣದ ವಿಚಾರಕ್ಕಾಗಿ ಜಗಳ ಆರಂಭವಾಗಿತ್ತು. ನೋಡು ನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಸಾಲದ ಹಣವನ್ನು ವಾಪಸ್ ಕೊಡುವುದಿಲ್ಲ ಎಂದಿದ್ದಕ್ಕೆ ಅಕ್ರೋಶಗೊಂಡ ಆರೋಪಿ ಶ್ಯಾಮು, ಗಂಗಾ ತಲೆಯನ್ನು ಗೋಡೆಗೆ ಒತ್ತಿಹಿಡಿದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆದರೆ, ಪೊಲೀಸರೆದುರು ಆತ್ಮಹತ್ಯೆ ಎಂದು ಕಥೆ ಕಟ್ಟಿ ನಂಬಿಸಿದ್ದಾನೆ. ಆದರೆ, ಅನುಮಾನಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.
ಬಾಲಿವುಡ್ ನಟಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುತ್ತಾರೆ. ಮಲೈಕಾ ಇತ್ತೀಚಿಗೆ ಸಿನಿಮಾಗಳಲ್ಲಿ ಮಿಂಚಿದ್ದು ತೀರಾ ಕಡಿಮೆ. ಆದರೆ ತನ್ನ ಸ್ಟೈಲಿಶ್ ಲುಕ್ ಮತ್ತು ಬಾಯ್ ಫ್ರೆಂಡ್ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಟಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುತ್ತಾರೆ. ಮಲೈಕಾ ಇತ್ತೀಚಿಗೆ ಸಿನಿಮಾಗಳಲ್ಲಿ ಮಿಂಚಿದ್ದು ತೀರಾ ಕಡಿಮೆ. ಆದರೆ ತನ್ನ ಸ್ಟೈಲಿಶ್ ಲುಕ್ ಮತ್ತು ಬಾಯ್ ಫ್ರೆಂಡ್ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ತನ್ನ ಸ್ಟೈಲಿಶ್ ಡ್ರೆಸ್ ವಿಚಾರಕ್ಕೆ ಆಗಾಗ ಟ್ರೋಲಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಮಲೈಕಾ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಇತ್ತೀಚಿಗಷ್ಟೆ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಮಲೈಕಾ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಬ್ಯಾಕ್ ಲೆಸ್ ಡ್ರೆಸ್ ಧರಿಸಿದ್ದ ಮಲೈಕಾ ಕಾಮ್ಯರಾ ಕಣ್ಣಿಗೆ ಸೆರೆಯಾಗಿದ್ದಾರೆ. ಮಲೈಕಾ ಬ್ಯಾಕ್ ಲೆಸ್ ಡ್ರೆಸ್ ಧರಿಸಿ ವಾಕ್ ಮಾಡಿದ ವಿಡಿಯೋ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮಲೈಕಾ ಅವರ ನಡಿಗೆ ಈಗಾಗಲೇ ಅನೇಕ ಬಾರಿ ಟ್ರೋಲ್ ಆಗಿದೆ. ಡಕ್ ವಾಕ್ ಅಂತನೆ ಕರೆಯುತ್ತಾರೆ. ಆದರೀಗ ನೆಟ್ಟಿಗರು ಸೊಂಟ ಮುರಿದು ಹೋಗಿದ್ಯ, ಹೀಗ್ಯಾಕೆ ನಡೆಯುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಬಟ್ಟೆಯ ವಿಚಾರಕ್ಕೂ ಮಲೈಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ನೆಟ್ಟಿಗರು. ಮಲೈಕಾ ಧರಿಸಿದ್ದು ಏನು? ಎಂದು ಮತ್ತೋರ್ವರು ಕಾಮೆಂಟ್ ಮಾಡಿದ್ದಾರೆ. ಆದರೆ ಮಲೈಕಾ ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಮಲೈಕಾ ಸದಾ ಜಿಮ್, ವರ್ಕೌಟ್ ಅಂತ ಬ್ಯುಸಿಯಾಗಿರುತ್ತಾರೆ. ಜಿಮ್‍ಗೆ ಬರುವ ಮಲೈಕಾ ವಿಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ. ದಿನಂಪ್ರತಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗುವ ಮಲೈಕಾ ಸ್ಟೈಲಿಸ್ ಲುಕ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಅಂದಹಾಗೆ ಹಾಟ್ ನಟಿ ಸದಾ ಜಿಮ್ ವರ್ಕೌಟ್ ಅಂತ ಓಡುತ್ತಿರುತ್ತಾರೆ. ಜಿಮ್ ಸೂಟ್‌ನಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಮಲೈಕಾ ಇದೀಗ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ದಿನದಿಂದ ದಿನಕ್ಕೆ ಸಖತ್ ಹಾಟ್ ಆಗುತ್ತಿರುವ ಮಲೈಕಾ ಯುವತಿಯರೆ ನಾಚುವಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಮಲೈಕಾ ಪತಿಯಿಂದ ದೂರ ಆದ ಬಳಿಕ ಬಾಲಿವುಡ್ ಮತ್ತೋರ್ವ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳು, ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಅರ್ಜುನ್ ಮತ್ತು ಮಲೈಕಾ ಇಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಿದೆ, ಆದರೆ ಇನ್ನು ಮದುವೆಯಾಗಿಲ್ಲ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.
ಜನರಿಗೆ ಸುಲಭವಾಗಲಿ ಎಂದು ರಾಜ್ಯ ಸರಕಾರ ನಿಯಮಗಳನ್ನು ತಂದರೆ ನಮ್ಮ ಅಧಿಕಾರಿಗಳು ಕೊಂಕಣ ಸುತ್ತಿ ಮೈಲಾರಕ್ಕೆ ಬರುವಂತಹ ರೀತಿಯಲ್ಲಿ ಅದನ್ನು ಅನುಷ್ಟಾನಕ್ಕೆ ತರುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಮಂಗಳೂರು ಮಹಾನಗರ ಪಾಲಿಕೆ. ನಾಗರಿಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಪಾಲಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೇಂದ್ರ ವಲಯ, ಸುರತ್ಕಲ್ ವಲಯ ಮತ್ತು ಕದ್ರಿ ವಲಯ. ಇವೇ ಆ ಮೂರು ವಲಯಗಳು. ಕೇಂದ್ರ ವಲಯದ ಕಚೇರಿ ಲಾಲ್ ಭಾಗ್ ನಲ್ಲಿದ್ದರೆ, ಸುರತ್ಕಲ್ ವಲಯದ ಕಚೇರಿ ಸುರತ್ಕಲ್ ನಲ್ಲಿದೆ. ಆದರೆ ಕದ್ರಿ ವಲಯದ ಕಚೇರಿಯನ್ನು ಹಿಂದಿನ ಕಾಂಗ್ರೆಸ್ ಆಡಳಿತ ಏನು ಮಾಡಿತ್ತು ಎಂದರೆ ಅದನ್ನು ಕೂಡ ಲಾಲ್ ಭಾಗ್ ನಲ್ಲಿರುವ ಪಾಲಿಕೆಯ ಕಟ್ಟಡದಲ್ಲಿಯೇ ಮುಂದುವರೆಸಿತ್ತು. ಈಗಿನ ಪಾಲಿಕೆಯ ಕಮೀಷನರ್ ಅವರು ಏನು ಮಾಡಿದ್ದಾರೆ ಎಂದರೆ ಹೊಸದಾಗಿ ಪಾಲಿಕೆಯ ವಾಪ್ತಿಯ 60 ವಾರ್ಡುಗಳನ್ನು ವಿಂಗಡಿಸಿದ್ದಾರೆ. ಅದು ಹೇಗೆಂದರೆ 1-20 ಸುರತ್ಕಲ್ ವಲಯ, 21 ರಿಂದ 40 ರ ತನಕ ಕೇಂದ್ರ ವಲಯ ಮತ್ತು 41 ರಿಂದ 60 ರವರೆಗಿನ ವಾರ್ಡುಗಳನ್ನು ಕದ್ರಿ ವಲಯವನ್ನಾಗಿ ವಿಂಗಡಿಸಿದ್ದಾರೆ. ಕದ್ರಿ ವಲಯದ ಕಚೇರಿ ಕದ್ರಿಯಲ್ಲಿಯೇ ಇರಲಿದೆ. ಆದರೆ ಇದು ಎಷ್ಟು ಅವೈಜ್ಞಾನಿಕ ಎನ್ನುವುದನ್ನು ನಾನು ಈಗ ವಿವರಿಸುತ್ತೇನೆ. ಹಿಂದೆ ಮೂರು ವಲಯಗಳನ್ನು 20 ವಾರ್ಡುಗಳಂತೆ ಸಮಾನಾಂತರವಾಗಿ ವಿಂಗಡಿಸಿರಲಿಲ್ಲ. ಯಾಕೆಂದರೆ ನೋಡಲು 20-20-20 ಸರಿಯಾಗಿದೆ ಎಂದು ಅನಿಸಿದರೂ ಪ್ರಾಕ್ಟಿಕಲ್ ಆಗಿ ಅದು ಜಾರಿಯಾಗುವಾಗ ನಾಗರಿಕರಿಗೆ ಎಷ್ಟು ಕಿರಿಕಿರಿ ಉಂಟು ಮಾಡುತ್ತದೆ ಎಂದು ಹೇಳುತ್ತೇನೆ. ಉದಾಹರಣೆಗೆ 41 ನೇ ಸೆಂಟ್ರಲ್ ವಾರ್ಡನ್ನು ತೆಗೆದುಕೊಳ್ಳೋಣ. ಆ ವಾರ್ಡಿನಲ್ಲಿ ಬರುವ ಬಜಿಲಕೇರಿಯ ಯುವಕನೊಬ್ಬ ಪಾಲಿಕೆಯಲ್ಲಿ ಏನಾದರೂ ಕೆಲಸ ಮಾಡಲು ಇದ್ದರೆ ಅಲ್ಲಿನವರಿಗೆ ಮೊದಲು ಸಿಗುವುದು ಲಾಲ್ ಭಾಗ್ ಕಟ್ಟಡ. ಅವರು ಅದನ್ನು ಬಿಟ್ಟು ಮುಂದೆ ಕದ್ರಿಗೆ ಹೋಗಿ ಕೆಲಸ ಮಾಡಿಸಬೇಕಾದ ಪರಿಸ್ಥಿತಿಯನ್ನು ಈಗ ಪಾಲಿಕೆ ಅಧಿಕಾರಿಗಳು ಸೃಷ್ಟಿಸಿದ್ದಾರೆ. ಬೇಕಾದರೆ ಪಾಲಿಕೆಯ ಹಿಂದಿನ ರಸ್ತೆಯಲ್ಲಿ ಸೀದಾ ಹೋದರೆ ಸಿಗುವ ಡೊಂಗರಕೇರಿ ವಾರ್ಡನ್ನೇ ತೆಗೆದುಕೊಳ್ಳಿ. ಅಲ್ಲಿನವರಿಗೆ ನಿಸ್ಸಂಶಯವಾಗಿ ಹತ್ತಿರ ಇರುವುದು ಲಾಲ್ ಭಾಗ್. ಆದರೆ ಅದು ಈಗ ಕದ್ರಿಗೆ ಸೆರುತ್ತದೆ. ಒಬ್ಬ ವ್ಯಕ್ತಿಗೆ ಸುಲಭವಾಗಲಿ ಎಂದು ಬರುವ ನಿಯಮಗಳು ಹೀಗೆ ಆದರೆ ಹೇಗೆ? ಮಂಗಳೂರಿನಲ್ಲಿ ಇರುವವರಿಗೆ ಕದ್ರಿಯ ಆಸುಪಾಸಿನಲ್ಲಿರುವ ಏರಿಯಾಗಳ ಬಗ್ಗೆ ಗೊತ್ತಿರುತ್ತದೆ. ಕುಡುಪು, ಪದವು, ಬೆಂದೂರ್ ವೆಲ್, ಶಿವಭಾಗ್ ಸಹಿತ ಹೆಚ್ಚೆಂದರೆ 12 ವಾರ್ಡುಗಳನ್ನು ಸೇರಿ ಕದ್ರಿ ವಲಯವನ್ನಾಗಿ ಮಾಡಬಹುದು. ಇನ್ನು ನಿಖರವಾಗಿ ಹೇಳಬೇಕಾದರೆ ವಾರ್ಡ್ 19-23 ಹಾಗೂ 32-38. ಹಾಗೇ ಸುರತ್ಕಲ್ ವಲಯಕ್ಕೆ 1-16 ಮತ್ತು 18 ಹಾಗೂ ವಾರ್ಡ್ 60 ಸೇರಿದರೆ ಅಲ್ಲಿನ ಜನರಿಗೆ ಅನುಕೂಲವಾಗುತ್ತದೆ. ಕೊನೆಯದಾಗಿ ಉಳಿದ ವಾರ್ಡುಗಳನ್ನು ಕೇಂದ್ರ ವಲಯಕ್ಕೆ ಸೇರಿಸಿದ್ದಲ್ಲಿ ಜನೋಪಯೋಗಿ ನಿಯಮ ಎಂದೆನಿಸುತ್ತಿತ್ತು. ಆದರೆ ಹಾಗೆ ಆಗಲೇ ಇಲ್ಲ. ನಿಮಗೆ ತಿರುವೈಲ್ ವಾರ್ಡ್ ಗೊತ್ತಿರಬಹುದು. ಅದು ಇಷ್ಟು ವರ್ಷ ಕದ್ರಿ ವಲಯದಲ್ಲಿತ್ತು. ಆ ವಾರ್ಡಿನ ಒಬ್ಬ ನಾಗರಿಕ ಇನ್ನು ಯಾವುದೇ ಕೆಲಸ ಆಗಬೇಕಾದರೆ ಎರಡು ಬಸ್ಸು ಚೆಂಜ್ ಮಾಡಿ ಸುರತ್ಕಲ್ ಗೆ ಹೋಗಬೇಕು. ಹಾಗೇ ಬೆಂಗರೆಯನ್ನು ಸುರತ್ಕಲ್ ನಿಂದ ಕದ್ರಿಗೆ ಹಾಕಿದ್ದಾರೆ. ಮಂಗಳೂರಿನ ಭೌಗೋಳಿಕ ವ್ಯಾಪ್ತಿಯ ಅರಿವಿಲ್ಲದ ಅಧಿಕಾರಿಗಳಿಗೆ ವಲಯವನ್ನು ವಿಂಗಡಿಸುವ ಕೆಲಸವನ್ನು ಕೊಟ್ಟರೆ ಆಗ ಹೀಗೆ ಆಗುವುದು. 60 ವಾರ್ಡುಗಳನ್ನು 20 ರಂತೆ ಮೂರು ವಾರ್ಡುಗಳಾಗಿ ಮಾಡಲು ದೊಡ್ಡ ದೊಡ್ಡ ಡಿಗ್ರಿ ಕಲಿಯಬೇಕಾಗಿಲ್ಲ. ಅದನ್ನು ನಾಲ್ಕನೇ ತರಗತಿಯ ಮಗು ಕೂಡ ಮಾಡುತ್ತದೆ. ಆದರೆ ಜನರಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಲು ತಲೆ ಬೇಕು. ಅದರ ಕೊರತೆ ಪಾಲಿಕೆಯಲ್ಲಿದೆ. ಕಾಮನ್ ಸೆನ್ಸ್ ಇಲ್ಲದವರನ್ನು ತಲೆ ಮೇಲೆ ಕೂರಿಸಿದರೆ ಹೀಗೆ ಆಗುವುದು!!
ನಾಗರಾಜ ಕೂವೆ ಅವರ ಕಥಾಸಂಕಲನ ‘ಒಂದು 'ಮಹಾಮಳೆಯ ಕಥೆ’. 2019 ರ ಆಗಸ್ಟ್ ನಲ್ಲಿ ಒಂದು ವಾರಗಳ ಕಾಲ ಪಶ್ಚಿಮ ಘಟ್ಟಗಳಲ್ಲಿ ವಿಪರೀತ ಮಳೆ ಸುರಿಯಿತು. ಆಗಸ್ಟ್ 9 ರಂದು ಅಲ್ಲಿನ ಹಲವೆಡೆ ಅವಘಡಗಳು ಜರುಗಿಬಿಟ್ಟವು. ಎಲ್ಲೆಲ್ಲೂ ಪ್ರಕೃತಿ ತನ್ನ ಏಕಪಾತ್ರಾಭಿನಯದಲ್ಲಿ ಮಾನವ ನಿರ್ಮಿತ ಸಕಲವೂ ಕ್ಷುಲ್ಲಕ ಎನ್ನುವಂತೆ ನಿರ್ನಾಮ ಮಾಡುತ್ತಾ, ಎಲ್ಲವನ್ನೂ ಕಬಳಿಸುತ್ತಾ ಮನ್ನಡೆಯಿತು. ಜಲಪ್ರಳಯ ಎಲ್ಲೆಲ್ಲೂ ನಡುಕ ಹುಟ್ಟಿಸಿತು. ಏಕಾಏಕಿ ಪ್ರಾಕೃತಿಕ ವಿಕೋಪದಿಂದ ಜನ ಬೆಚ್ಚಿಬಿದ್ದರು. ಹಳ್ಳಿ ಹಳ್ಳಿಗಳ ಬದುಕಿನ ಸಂಕೋಲೆಯೇ ಕಳಚಿತು. ಗ್ರಾಮ ಗ್ರಾಮಗಳ ವ್ಯವಸ್ಥೆಯೇ ಕುಸಿಯಿತು. ಕೂಡಿಟ್ಟ ಕನಸುಗಳೆಲ್ಲಾ ನೆರೆಯಲ್ಲಿ ಚಿಂದಿಯಾದವು. ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ, ಹಲಗಡಕ, ಚನ್ನಡ್ಲು, ದುರ್ಗದಹಳ್ಳಿ, ಆಲೇಖಾನ್ ಹೊರಟ್ಟಿ ಮೊದಲಾದ ಪಶ್ಚಿಮ ಘಟ್ಟದ ತಪ್ಪಲಿನ ಹಲವು ಊರುಗಳ ಸಾವಿರಾರು ಜನ ಮನೆ-ಮಠ, ತೋಟ-ಗದ್ದೆ, ಬದುಕುಗಳನ್ನೇ ಕಳೆದುಕೊಂಡು ಸಂತ್ರಸ್ಥರಾದರು. "'ಒಂದು 'ಮಹಾಮಳೆ'ಯ ಕಥೆ" ಪುಸ್ತಕ ಈ ಎಲ್ಲಾ ಅತಿವೃಷ್ಟಿ ಸಂತ್ರಸ್ಥರ ಬಗ್ಗೆ ಮಾತನಾಡುತ್ತದೆ. 2019 ರ ಆಗಸ್ಟ್ ನಿಂದ 2020 ರ ಆಗಸ್ಟ್ ನ ಆಶ್ಲೇಷಾ ಮಳೆಯವರೆಗಿನ ಕಥೆಯೊಂದು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಜಾಗತೀಕರಣದ ನಂತರ ಮಲೆನಾಡೆಂಬ ಮಲೆನಾಡು ಹೇಗೆ ಬದಲಾಯಿತು? ಪಶ್ಚಿಮ ಘಟ್ಟದ ತಪ್ಪಲಿನ ಹಳ್ಳಿಗಳಲ್ಲಿ ಏನೆಲ್ಲಾ ಹೊಸ ಸಂಚಲನಗಳು ಹುಟ್ಟಿಕೊಂಡವು? ಅಭಿವೃದ್ಧಿಯ ಬರದಲ್ಲಿ ಪರಿಸರ, ಕೃಷಿ, ಜನಜೀವನ, ಆಹಾರ ಪದ್ಧತಿ, ಆಚರಣೆ, ಸಂಸ್ಕೃತಿ ಇತ್ಯಾದಿ ಇತ್ಯಾದಿಗಳಲ್ಲಿ ಏನೆಲ್ಲಾ ಪಲ್ಲಟಗಳಾಯಿತು? ರಾಜಕಾರಣದ ಪರಿಭಾಷೆ ಹೇಗೆಲ್ಲಾ ಬದಲಾಯಿತು? ಇಲ್ಲಿನ ಯುವ ಸಮುದಾಯದ ಇಕ್ಕಟ್ಟುಗಳೇನು? ಕಳೆದ ಎರಡ್ಮೂರು ವರ್ಷಗಳಿಂದ ಅದೇಕೆ ಘಟ್ಟದುದ್ದಕ್ಕೂ ಭೂಕುಸಿತಗಳು ಸಂಭವಿಸುತ್ತಿವೆ? ಮಹಾಮಳೆಯಿಂದ ಎಲ್ಲವನ್ನೂ ಕಳೆದುಕೊಂಡವರ ಪುನರ್ವಸತಿಯ ಕಥೆಗಳು ಇಂದಿಗೆ ಏನಾಗಿದೆ? ಪ್ರಕೃತಿಯ ಮುನಿಸಿನಿಂದ ಹಳ್ಳಿ ಹಳ್ಳಿಗಳ ನಡುವಿನ ಬದುಕಿನ ಸಂಕೋಲೆಗಳೇ ತುಂಡರಿದಾಗ ಸರ್ಕಾರಗಳು ಹೇಗೆ ಪ್ರತಿಸ್ಪಂದಿಸಿದವು? ರಾಜ್ಯಾದ್ಯಂತ ಸಹೃದಯರು ದಾನವೆಂದು ಕಳುಹಿಸಿದ್ದ ಅಗತ್ಯ ವಸ್ತುಗಳು ಸಂತ್ರಸ್ಥರನ್ನು ತಲುಪಿದವೇ? ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಲೋಕೋಪಯೋಗಿ ಇಲಾಖೆ ಮೊದಲಾದ ಸರ್ಕಾರದ ಹತ್ತು ಹಲವು ಇಲಾಖೆಗಳು ತಳಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ? ಕರೆಂಟು ನಿರ್ವಹಿಸುವ ಮೆಸ್ಕಾಂ ಅದೇಕೆ ಗಬ್ಬೆದ್ದು ಹೋಗಿದೆ? ಕಾಫಿ ಕಣಿವೆಗಳಿಗೆ ಹೊರ ರಾಜ್ಯದ ಕಾರ್ಮಿಕರೇ ಏಕೆ ಬೇಕಾಗಿದ್ದಾರೆ? ಕಾಡು, ನದಿ, ಸಸ್ಯ ಸಂಪತ್ತು, ಪ್ರಾಣಿ ವೈವಿಧ್ಯ, ಕಾಡಂಚಿನ ನಿರುಪದ್ರವಿ ಬದುಕಿನ ಒಡಲ ಸಂಕಟಗಳೇನು? ಮಲೆನಾಡಿನ ಭೂವಿವಾದದ ಕಗ್ಗಂಟುಗಳು, ಸ್ಥಳೀಯ ರಾಜಕಾರಣ, ಜಿಲ್ಲಾಡಳಿತ, ಪ್ಲಾಂಟರ್ಗಳು, ಕೂಲಿ ಕಾರ್ಮಿಕರು, ಅತೀ ಸಣ್ಣ ಹಿಡುವಳಿದಾರರು ಸೇರಿದಂತೆ ಇಡೀ ಪಶ್ಚಿಮ ಘಟ್ಟದ ತಪ್ಪಲಿನ ಸಣ್ಣದೊಂದು ಝಲಕ್ ಇಲ್ಲಿದೆ. ಇಲ್ಲಿ ಕಾದಂಬರಿಯ ಸ್ವರೂಪದಲ್ಲಿ ಎಲ್ಲವನ್ನೂ ಹೆಣೆಯಲಾಗಿದೆ. ದಿನದಿಂದ ದಿನಕ್ಕೆ ಹಸಿರುಮನೆ ಅನಿಲಗಳು ವಾತಾವರಣಕ್ಕೆ ಬಿಡುಗಡೆಯಾಗುವುದು ಜಾಸ್ತಿಯಾಗುತ್ತಾ ಜಾಗತಿಕ ತಾಪಮಾನ ಏರಿಕೆಯು ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿರುವ ಈ ದಿನಮಾನಗಳಲ್ಲಿ, ಇದರ ಮೊದಲ ಫಲಾನುಭವಿಯಾಗಿರುವ ಮಳೆಕಾಡುಗಳಲ್ಲಿ ಓಡಾಡಿ ಮಾಡಿದ ಬರಿಗಾಲ ಸಂಶೋಧನೆ (Barefoot Research)ಯ ವಾಸ್ತವ ಚಿತ್ರಣವೊಂದು ಈ ಪುಸ್ತಕದಲ್ಲಿದೆ. Buy Now Other About the Author ನಾಗರಾಜ ಕೂವೆ ನಾಗರಾಜ ಕೂವೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ 'ಪ್ರಾರ್ಥನೆ' ಕವನಕ್ಕೆ ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘದ ಬಹುಮಾನ ಲಭಿಸಿದೆ. ಪರಿಸರ ಇವರ ಆಸಕ್ತಿಯ ವಿಷಯ. ಪಶ್ಚಿಮ ಘಟ್ಟ ಮತ್ತದರ ತಪ್ಪಲಿನ ಜನರ ಬದುಕು, ಜೀವವೈವಿಧ್ಯದ ಅಧ್ಯಯನ, ಪುಸ್ತಕಗಳ ಓದು, ಬರವಣಿಗೆ, ತಿರುಗಾಟ ಇವರ ಇತರ ಹವ್ಯಾಸಗಳು. ...
http://mt-bw.co.uk/FoxWSOv1.php ಬ್ರಿಟನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ ಭಾರತದ ಮೊದಲ ಸಂಜಾತ ಹಾಗೂ ಯುಕೆಯ ಮೊದಲ ಹಿಂದೂ ಪ್ರಧಾನಿಯಾಗಿದ್ದಾರೆ. ಮುಖ್ಯಾಂಶಗಳು ಇನ್ಫೋಸಿಸ್ ನ ನಾರಾಯಣ ಮೂರ್ತಿ-ಸುಧಾ ಮೂರ್ತಿ ಅವರ ಅಳಿಯನೂ ಆಗಿರುವ ರಿಷಿ ಸುನಕ್ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರು. ಇಂಗ್ಲೆಂಡ್​ನಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇನ್ನು ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿ 42ವರ್ಷದ ರಿಷಿ ಸುನಕ್ ಅವರ ಪೋಷಕರು ಭಾರತದ ಮೂಲದವರು. ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ 1960ರಲ್ಲಿ ವಲಸೆ ಹೋದರು. ಸುನಕ್ ಪೂರ್ವಿಕರು ಬ್ರಿಟಿಷ್ ಭಾರತದಿಂದ ಬಂದವರು. ಆದರೆ, ಅವರ ಜನ್ಮಸ್ಥಳ ಗುಜ್ರಾನ್ವಾಲಾ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸೌತಾಂಪ್ಟನ್ ಸುನಕ್ ಹುಟ್ಟಿದ ಸ್ಥಳವಾಗಿದೆ. ರಿಷಿ ಸುನಕ್ ಅವರು ವಿಂಚೆಸ್ಟರ್ ಕಾಲೇಜು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿ ನಂತರ, ಇನ್‌ವೆಸ್ಟ್‌ ಬ್ಯಾಂಕ್‌ ಕಂಪನಿಯೊಂದರಲ್ಲಿ ಅವರು ಅನಾಲಿಸ್ಟ್ ಆಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಹೀಗೆ ವಿವಿಧ ಕಂಪನಿಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ರಿಚ್ಮಂಡ್ ಕ್ಷೇತ್ರದಿಂದ 2015ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಚುನಾಯಿತರಾದರು. ನಂತರ 2017 ಹಾಗೂ 2019ರಲ್ಲಿ ಮತ್ತೆ ಸಂಸ್ಥೆದಾರಿ ಮೂರು ಭಾರಿ ಆಯ್ಕೆಯಾಗಿದ್ದರು. ಸಂಸತ್ತಿನಲ್ಲಿ ಭಗವದ್ಗೀತೆ ಮೇಲೆ ಯಾರ್ಕ್‌ಷೈರ್‌ನಿಂದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಬ್ರಿಟನ್‌ನ ಮೊದಲ ಸಂಸದರ ಗಾದಿಗೆ ಏರಿದ ಮೊದಲ ಭಾರತೀಯರು ಈ ರಿಷಿ ಸುನಕ್ ಅವರು. ಸಚಿವರಾಗಿ ಅನುಭವ ಹೊಂದಿರುವ ರಿಷಿ ಸುನಕ್ ಜುಲೈ 2019 ರಲ್ಲಿ ಸುನಕ್ ಅವರನ್ನು ಸರ್ಕಾರದ ಖಜಾನೆಗೆ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಜನವರಿ 2018 ರಲ್ಲಿ ಸ್ಥಳೀಯ ಸರ್ಕಾರದ ಸಚಿವರಾಗಿಯು ಅವರು ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಬ್ರೀಟನ್ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಕ್ ಮತ್ತವರ ಪತ್ನಿ ಅಕ್ಷತಾಮೂರ್ತಿ 222ನೇ ಅಗ್ರಸ್ಥಾನ ಅಲಂಕರಿಸಿದ್ದರು.
Newಬೆಂಗಳೂರಿನಲ್ಲಿ ಡಿಸೆಂಬರ್ 2,3,4,9,10,11,16,17,18 ಮತ್ತು 23 ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ - ಬೆಂಗಳೂರು ಮತ್ತು ಹತ್ತಿರದ ಜಿಲ್ಲೆಗಳು (ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಹಾಸನ, ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. Newಹುಬ್ಬಳ್ಳಿಯಲ್ಲಿ ಡಿಸೆಂಬರ್ 2,3,4,9,10,11,16,17,18 ಮತ್ತು 23 ರಂದು ಸ್ಲಾಟ್ಗಳನ್ನು ತೆರೆಯಲಾಗಿದೆ – ಹುಬ್ಬಳ್ಳಿ ಮತ್ತು ಸಮೀಪ ಜಿಲ್ಲೆಗಳ (ಧಾರವಾಡ, ಗದಗ, ಬೆಳಗಾವಿ, ಕಾರವಾರ, ಕೊಪ್ಪಳ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. Newಶಿವಮೊಗ್ಗದಲ್ಲಿ ಡಿಸೆಂಬರ್ 2,3,4,9,10,11,16,17,18 ಮತ್ತು 23ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ -ಶಿವಮೊಗ್ಗ ಮತ್ತು ಹತ್ತಿರದ ಜಿಲ್ಲೆಗಳು (ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕಾರವಾರ, ಉಡುಪಿ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. New ಗುಲ್ಬರ್ಗಾದಲ್ಲಿ ಡಿಸೆಂಬರ್ 2,3,4,9,10,11,16,17,18 ಮತ್ತು 23ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ - ಗುಲ್ಬರ್ಗಾ ಮತ್ತು ಹತ್ತಿರದ ಜಿಲ್ಲೆಗಳು (ಯಾದಗಿರಿ, ಬೀದರ್, ರಾಯಚೂರು ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.. Newವಿಜಯಪುರದಲ್ಲಿ ಡಿಸೆಂಬರ್ 2,3,4,9,10,11,16,17,18 ಮತ್ತು 23ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ - ವಿಜಯಪುರ ಮತ್ತು ಹತ್ತಿರದ ಜಿಲ್ಲೆಗಳು (ಬೆಳಗಾವಿ ,ಬಾಗಲಕೋಟೆ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು Newಬಾಗಲಕೋಟೆಯಲ್ಲಿ ಡಿಸೆಂಬರ್ 3,4,10,11,17,18 ಮತ್ತು 23ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ - ವಿಜಯಪುರ ಮತ್ತು ಹತ್ತಿರದ ಜಿಲ್ಲೆಗಳು (ಬೆಳಗಾವಿ , ಕೊಪ್ಪಳ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.. Newಬೆಳಗಾವಿಯಲ್ಲಿ ಡಿಸೆಂಬರ್ 4ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ - ಬೆಳಗಾವಿಮತ್ತು ಹತ್ತಿರದ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು Newರಾಮನಗರದಲ್ಲಿ ಡಿಸೆಂಬರ್ 2, 3 ಮತ್ತು 4 ರಂದು ಸ್ಲಾಟ್ಗಳನ್ನು ತೆರೆಯಲಾಗಿದೆ -ರಾಮನಗರ ಮತ್ತು ಹತ್ತಿರದ ಜಿಲ್ಲೆಗಳು (ಮಂಡ್ಯ , ತುಮಕೂರು ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು Newಕಾರವಾರದಲ್ಲಿ ಡಿಸೆಂಬರ್ 4 ರಂದು ಸ್ಲಾಟ್ಗಳನ್ನು ತೆರೆಯಲಾಗಿದೆ ಕಾರವಾರ ಮತ್ತು ಹತ್ತಿರದ ಜಿಲ್ಲೆಗಳು (ಉತ್ತರ ಕನ್ನಡ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. Newಮಂಗಳೂರಿನಲ್ಲಿ ಡಿಸೆಂಬರ್ 2 ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ - ಮಂಗಳೂರು ಮತ್ತು ಹತ್ತಿರದ ಜಿಲ್ಲೆಗಳು (ಉಡುಪಿ ,ದಕ್ಷಿಣ ಕನ್ನಡ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು Newಮೈಸೂರಿನಲ್ಲಿ ಡಿಸೆಂಬರ್ 2 ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ- ಮೈಸೂರು ಮತ್ತು ಹತ್ತಿರದ ಜಿಲ್ಲೆಗಳು (ಹಾಸನ, ಮಂಡ್ಯ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು Newಹಾಸನದಲ್ಲಿ ಡಿಸೆಂಬರ್ 4 ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ- ಹಾಸನ ಮತ್ತು ಹತ್ತಿರದ ಜಿಲ್ಲೆಗಳು (ತುಮಕೂರು, ಮಂಡ್ಯ, ಚಿಕ್ಕಮಗಳೂರು ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು Newಮಂಡ್ಯದಲ್ಲಿ ಡಿಸೆಂಬರ್ 4 ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ- ಮಂಡ್ಯ ಮತ್ತು ಹತ್ತಿರದ ಜಿಲ್ಲೆಗಳು (ತುಮಕೂರು, ರಾಮನಗರ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು Newಚಿಕ್ಕಮಗಳೂರಿನಲ್ಲಿ ಡಿಸೆಂಬರ್ 4 ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ- ಚಿಕ್ಕಮಗಳೂರು ಮತ್ತು ಹತ್ತಿರದ ಜಿಲ್ಲೆಗಳು (ಹಾಸನ, ಮೈಸೂರು ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಡಿಸೆಂಬರ್ 4 ರಂದು ಸ್ಲಾಟ್‌ಗಳನ್ನು ತೆರೆಯಲಾಗಿದೆ- ಮಂಡ್ಯ ಮತ್ತು ಹತ್ತಿರದ ಜಿಲ್ಲೆಗಳು (ತುಮಕೂರು, ರಾಮನಗರ ಮತ್ತು ಇತರೆ) ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ನೋಂದಣಿ ಮಾಡುವ ಮೊದಲು, ದಯವಿಟ್ಟು 'ಹೇಗೆ ಅರ್ಜಿ ಸಲ್ಲಿಸುವುದು' ಮತ್ತು 'ಆಗಾಗ್ಗೆ ಕೇಳುವ ಪ್ರಶ್ನೆಗಳು' ಓದಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಬಗ್ಗೆ: ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಸರ್ಕಾರದ ನೌಕರರು/ ಸಿಬ್ಬಂದಿಗಳಿಗೆ ನಡೆಸಲು ಯೋಜಿಸಿದೆ. ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್ 104 ಇ-ಆಡಳಿತ 2014, ದಿನಾಂಕ 2 ನೇ ಡಿಸೆಂಬರ್ 2014 ರ ಪ್ರಕಾರ, ಎಲ್ಲಾ ಸರ್ಕಾರಿ ಉದ್ಯೋಗಿಗಳೂ ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು (ಎಂದರೆ ಸರ್ಕಾರಿ ಆದೇಶ ಸಂ ಡಿಪಿಎಆರ್ 43 ಎಸ್ ಸಿ ಆರ್ 2008 ಬೆಂಗಳೂರು ದಿನಾಂಕ 07.03.2012 ) ತೆಗೆದುಕೊಳ್ಳುವ ಅಗತ್ಯವಿದ್ದು. ಪ್ರಥಮ ಪ್ರಯತ್ನಕ್ಕೆ ಉದ್ಯೋಗಿಗಳು ಪರೀಕ್ಷಾ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದರೆ, ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಮೊದಲ ಯತ್ನದಲ್ಲಿ ಉತ್ತೀರ್ಣರಾಗಲು ಉದ್ಯೋಗಿಯು ವಿಫಲವಾದಲ್ಲಿ, ನಂತರದ ಪ್ರಯತ್ನದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಯಾವುದೇ ಉದ್ಯೋಗಿಯು ಪರೀಕ್ಷಾ ಶುಲ್ಕವಾಗಿ 359 + ಬ್ಯಾಂಕಿಂಗ್ ಚಾರ್ಜಸ್ ಅನ್ನು ಪಾವತಿಸ ಬೇಕಾಗುತ್ತದೆ. ಎಲ್ಲಾ ಸರ್ಕಾರಿ ನೌಕರರು ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಸರ್ಕಾರಿ ಆದೇಶ ಸಂ ಡಿಪಿಎಆರ್ 43 ಎಸ್ ಸಿ ಆರ್ 2008 ಬೆಂಗಳೂರು ದಿನಾಂಕ 07.03.2012 ರ ಪ್ರಕಾರ ತೆಗೆದುಕೊಳ್ಳುವ ಅಗತ್ಯವಿರುತ್ತದೆ. ಸಹಾಯವಾಣಿ ಕೇಂದ್ರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಕುರಿತು ಮಾತ್ರ ನಮ್ಮನ್ನು ಕರೆಮಾಡಿ 080-43780467 080-22209990 8095518899 ಇ-ಮೇಲ್ ವಿಳಾಸ: clt@karnataka.gov.in ಕೆಲಸದ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 05:00 ರವರೆಗೆ. CLICK HERE TO REGISTER FOR COMPUTER LITERACY TEST ಹೇಗೆ ಅರ್ಜಿ ಸಲ್ಲಿಸುವುದು ● https://clt.karnataka.gov.in/ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅಭ್ಯರ್ಥಿಗಳು/ಸಿಬ್ಬಂದಿವರ್ಗ ಅರ್ಜಿ ಸಲ್ಲಿಸುವ ಅಗತ್ಯವಿದೆ. ಇತರ ಯಾವುದೇ ವಿಧದ/ರೀತಿಯ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ● ಅಭ್ಯರ್ಥಿಗಳು/ ಸಿಬ್ಬಂದಿವರ್ಗ ಅರ್ಹ ವೈಯಕ್ತಿಕ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಅಗತ್ಯವಿದೆ. ಪರೀಕ್ಷೆ/ಪ್ರಮಾಣೀಕರಣ ಪ್ರಕ್ರಿಯೆ ಪೂರ್ಣವಾಗುವವರೆಗೆ ಅದನ್ನು ಸಕ್ರಿಯವಾಗಿಡಬೇಕು. ಈ ಇಮೇಲ್ ಐಡಿಯನ್ನು ಪರೀಕ್ಷೆ ಮತ್ತು ಪ್ರಮಾಣೀಕರಣ ಏಜೆನ್ಸಿಯ ಮೂಲಕ ಸಂಪರ್ಕಿಸಲು ಬಳಸಲಾಗುತ್ತದೆ. ಯಾವುದೇ ಸನ್ನಿವೇಶದಲ್ಲೂ, ಅಭ್ಯರ್ಥಿಗಳು/ ಸಿಬ್ಬಂದಿವರ್ಗ ಕೆಳಗಿನವುಗಳನ್ನು ಮಾಡುವಂತಿಲ್ಲ: Under no circumstances, Candidate/Employee should not: ತಮ್ಮ ಇಮೇಲ್ ಐಡಿಗಳನ್ನು ಇತರರೊಂದಿಗೆ ವಿನಿಮಯ ಮಾಡುವುದು ಇತರ ಯಾವುದೇ ವ್ಯಕ್ತಿಯ ಇಮೇಲ್ ಐಡಿಯನ್ನು ನಮೂದಿಸುವುದು ● ಅಭ್ಯರ್ಥಿ/ ಸಿಬ್ಬಂದಿ ಅರ್ಹ ವೈಯಕ್ತಿಕ ಇ-ಮೇಲ್ ಐಡಿ ಹೊಂದಿರದಿದ್ದಲ್ಲಿ, ಆತ/ಆಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಹೊಸ ಇ-ಮೇಲ್ ಐಡಿ ರಚಿಸಬೇಕು ● ಅಭ್ಯರ್ಥಿಯು ಪಾಸ್ ಪೋರ್ಟ್ ಸೈಜಿನ ಭಾವ ಚಿತ್ರ, (ಗರಿಷ್ಟ ಸೈಜ್: 50 ಕೆ.ಬಿ., ಕನಿಷ್ಟ ಸೈಜ್: 10 ಕೆ.ಬಿ, ಅನುಮೋದಿತ ಫೈಲ್ ವಿಸ್ತರಣೆಗಳು- jpgಅಥವಾ jpeg) ಮತ್ತು “ಸಹಿ“ (ಗರಿಷ್ಟ ಸೈಜ್: 20 ಕೆ.ಬಿ., ಕನಿಷ್ಟ ಸೈಜ್: 10 ಕೆ.ಬಿ, ಅನುಮೋದಿತ ಫೈಲ್ ವಿಸ್ತರಣೆಗಳು- jpgಅಥವಾ jpeg) ಗಳ ಸಾಫ್ಟ್ ಪ್ರತಿಗಳನ್ನು ಅಪ್ಲೋಡ್ ಮಾಡುವ ಅಗತ್ಯವಿರುತ್ತದೆ.
Kannada News » Karnataka » Bengaluru » there is no hike in hotel breakfast prices: Hotel owners' association ಹಾಲು, ಮೊಸರಿನ ಬೆಲೆ ಏರಿಕೆಯಾದ್ರೂ, ಹೋಟೆಲ್ ಉಪಹಾರ ದರ ಏರಿಕೆ ಇಲ್ಲ: ಹೋಟೆಲ್ ಮಾಲೀಕರ ಸಂಘ ಸ್ಪಷ್ಟನೆ ಹಾಲಿನ ದರ ಏರಿಕೆಯಾದರೂ ಹೋಟೆಲ್ ಉಪಹಾರ ದರ ಏರಿಕೆ ಮಾಡಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Nov 24, 2022 | 4:11 PM ಬೆಂಗಳೂರು: ಇತ್ತೀಚೆಗೆ ಕೆಎಂಎಫ್ (KMF) ನಂದಿನಿ ಹಾಲಿನ (Nandini Milk) ಬೆಲೆಯಲ್ಲಿ ಹೆಚ್ಚಳ ಮಾಡಿದೆ. ಪ್ರತಿ ಲೀಟರ್​ ಹಾಲಿನ ಬೆಲೆ 2 ರೂ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಹೋಟೆಲ್ ದರ ಏರಿಕೆ ವಿವಾದ ಕೂಡ ಹುಟ್ಟಿಕೊಂಡಿತ್ತು. ಸದ್ಯ ಹಾಲಿನ ದರ ಏರಿಕೆಯಾದರೂ ಹೋಟೆಲ್ ಉಪಹಾರ ದರ ಏರಿಕೆ ಮಾಡಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಸ್ಪಷ್ಟನೆ ನೀಡಿದ್ದಾರೆ. ಇಂದಿನಿಂದ ಹಾಲಿನ ದರ 2 ರೂ ಏರಿಕೆಯಾಗಿದೆ. ಆದರೂ ಈ ಕೂಡಲೇ ನಾವು ಹೋಟೆಲ್​ನಲ್ಲಿ ಆಹಾರ, ಕಾಫಿ, ಟೀ ಬೆಲೆ ಏರಿಕೆ ಮಾಡಲ್ಲ. ಈ ವಿಚಾರದ ಬಗ್ಗೆ ಸ್ವಲ್ಪ ದಿನ ಕಾದು ನೋಡಿ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ರೈತರಿಗೆ ಪ್ರತಿ ಲೀಟರ್​ ಹಾಲಿಗೆ 31ರಿಂದ 32 ರೂ. ಲಾಭ ನವೆಂಬರ್ 23 ರಂದು ಬೆಂಗಳೂರಿನಲ್ಲಿ ನಡೆದ ಕೆಎಂಎಫ್​ ನಿರ್ದೇಶಕರ ಸಭೆಯಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದು, ನಂದಿನಿ ಹಾಲಿನ ದರ ಏರಿಕೆ ನವೆಂಬರ್ 24ರಿಂದ ಜಾರಿಗೆ ಬರಲಿದೆ. ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಹೆಚ್ಚಳ ಮಾಡಿರುವ ದರದಲ್ಲಿ ಪೂರ್ತಿ ಹಣ ಹಾಲು ಉತ್ಪಾದಕರಿಗೆ ನೀಡಲು ಕೆಎಂಎಫ್​ ನಿರ್ಧರಿಸಿದೆ. ಈ ಮೂಲಕ ರೈತರಿಗೆ ಪ್ರತಿ ಲೀಟರ್​ ಹಾಲಿಗೆ 31ರಿಂದ 32 ರೂಪಾಯಿ ಸಿಗಲಿದೆ. ಹಾಲು ಉತ್ಪಾದಕರಿಗೆ ಪ್ರಸ್ತುತ 29 ರೂಪಾಯಿ ನೀಡಲಾಗುತ್ತಿತ್ತು. ಒಂದೊಂದು ಒಕ್ಕೂಟ ಒಂದೊಂದು ದರ ನಿಗದಿ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಸರಾಸರಿ 31ರಿಂದ 32 ರೂಪಾಯಿ ಸಿಗಲಿದೆ ಎಂದು ತಿಳಿಸಿದರು. ಹಾಲಿನ ದರ ಸಂಬಂಧ ಕಳೆದ 15 ದಿನಗಳಿಂದ ಸರ್ಕಾರ ಹಾಗೂ ಕೆಎಂಎಫ್​ ಮಧ್ಯೆ ಹಗ್ಗಜಗ್ಗಾಟ ನಡೆದಿತ್ತು. ಮೊನ್ನೇ ಅಷ್ಟೇ ಕೆಎಂಎಫ್​ ಹಾಲಿನ ದರ ಹೆಚ್ಚಿಸಿತ್ತು. ಆದರೆ ಇದನ್ನು ಸಿಎಂ ಬಸವರಾಜ ಬೊಮ್ಮಾಯಿ ತಡೆಹಿಡಿದಿದ್ದರು. ಆದರೆ ಇದೀಗ ಮತ್ತೆ ಕೆಎಂಎಫ್​ ಸಭೆ ಸೇರಿ ಅಂತಿಮವಾಗಿ ನಂದಿನಿ ಹಾಲು ಹಾಗೂ ಮೊಸರಿನ ದರ ಹೆಚ್ಚಿಸಿದೆ. ದರಗಳ ವಿವರ ಹೀಗಿದೆ ನಂದಿನಿ ಟೋನ್ಡ್ ಹಾಲು ಲೀಟರ್​ಗೆ 37ರಿಂದ 39 ರೂಪಾಯಿಗೆ ಏರಿಕೆ* ಹೋಮೋಜಿನೈಸ್ಡ್ ಟೋನ್ಡ್ ಹಾಲು 38ರಿಂದ 40 ರೂಪಾಯಿಗೆ ಹೆಚ್ಚಳ.
‘ಹೊಸ ತಲೆಮಾರಿನ ಕತೆಗಳು’ ಎನ್ನುವ ಕಾನ್ಸೆಪ್ಟ್‌ನಲ್ಲಿ ತಯಾರಾಗುವ ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದಾದ ಸಿನಿಮಾ ‘Bytwo ಲವ್‌’. ಬದುಕಿನ ಕುರಿತಾದ ಇಂದಿನ ಯುವ ಪೀಳಿಗೆಯ ನಿಲುವು, ಸಂಬಂಧಗಳನ್ನು ಅರಿಯುವಲ್ಲಿನ ದುಡುಕುತನ, ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದಾದ ಅಹಂ – ಇಗೋಗಳು ಇಲ್ಲಿ ಚರ್ಚೆಗೆ ಬರುತ್ತವೆ. ಹೀರೋಗೆ ತನ್ನ ತಂದೆಯ ಮೇಲೆ ಕೋಪ. ತನ್ನ ತಾಯಿ ತೀರಿಕೊಂಡ ಮೇಲೆ ಮತ್ತೊಂದು ಮದುವೆಯಾಗಿ ಮಗು ಮಾಡಿಕೊಂಡರು ಎನ್ನುವುದು ಆತನಿಗೆ ಇರುಸುಮುರುಸು. ಈ ಮತ್ತೊಂದು ಮದುವೆಗೆ ಫ್ಲಾಶ್‌ಬ್ಯಾಕ್‌ ಇದ್ದು, ಅದು ಚಿತ್ರದ ಕೊನೆಯಲ್ಲಿ ರಿವೀಲ್‌ ಆಗುತ್ತದೆ. ಹೀರೋಯಿನ್‌ಗೆ ತನ್ನ ತಾಯಿ, ತಮ್ಮನ ಮೇಲೆ ಮುನಿಸು. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಆದ ಎಡವಟ್ಟುಗಳಿಂದಾಗಿ ತಮ್ಮ ಮನೆಗಳಲ್ಲಿ ಜಗಳ ಮಾಡಿಕೊಂಡು ಇಬ್ಬರೂ ಊರು ಬಿಡುತ್ತಾರೆ. ಬೆಂಗಳೂರನ್ನು ಸೇರಿ ಅಲ್ಲೊಂದು ಮ್ಯಾಟ್ರಿಮೋನಿ ಏಜನ್ಸಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. ನಿರ್ದೇಶಕ ಹರಿ ಸಂತೋಷ್‌ ಅವರು ತಮ್ಮ ಚಿತ್ರದ ಹೀರೋ, ಹಿರೋಯಿನ್‌ ವ್ಯಕ್ತಿತ್ವಗಳನ್ನು ಕಟ್ಟಿಕೊಡಲು ಆರಂಭದ ಕೆಲವು ಸನ್ನಿವೇಶಗಳಲ್ಲಿ ಯತ್ನಿಸುತ್ತಾರೆ. ಆಂಜನೇಯನ ಭಕ್ತ ಎಂದು ಹೇಳಿಕೊಳ್ಳುವ ಹೀರೋಗೆ ಪ್ರೀತಿ, ಮದುವೆಯ ಬಂಧದಲ್ಲಿ ನಂಬಿಕೆಯಿಲ್ಲ. ಪುಟ್ಟ ಮಕ್ಕಳ ಸಂಗವೇ ಕಿರಿಕಿರಿ ಎನ್ನುವ ಹಿರೋಯಿನ್‌ಗೆ ಲೌಕಿಕ ಬದುಕಿನ ಜಂಜಾಟಗಳು ಇಷ್ಟವಿಲ್ಲ. ಆದರೆ ‘ಬಾಡಿಗಾರ್ಡ್‌’ ನೆಪದಲ್ಲಾದರೂ ಒಬ್ಬ ಲವರ್‌ ಇರ್ಬೇಕು ಅನ್ನೋ ಗೆಳತಿಯ ಸಲಹೆಗೆ ಓಗೊಡುತ್ತಾಳೆ. ಹೀಗೆ ಒಂದಾಗುವ ಹೀರೋ – ಹಿರೋಯಿನ್‌ ಇಬ್ಬರಿಗೂ ಬದುಕು ಕಟ್ಟಿಕೊಳ್ಳುವ ಬಗ್ಗೆಯೇ ಗೊಂದಲಗಳಿವೆ. ಈ ಗೊಂದಲಗಳ ಪರಿಹಾರಕ್ಕಾಗಿ ಒಂದು ಎಕ್ಸ್‌ಪೆರಿಮೆಂಟ್‌ಗೆ ಒಡ್ಡಿಕೊಳ್ಳುತ್ತಾರೆ. ಅಲ್ಲಿಂದ ಮುಂದೆ ಅವರ ಬದುಕಿನಲ್ಲಾಗುವ ಪಲ್ಲಟಗಳೇನು ಎನ್ನುವುದು ಚಿತ್ರದ ಪ್ಲಾಟ್‌. ‘ಹೊಸ ತಲೆಮಾರಿನ ಕತೆಗಳು’ ಎನ್ನುವ ಕಾನ್ಸೆಪ್ಟ್‌ನಲ್ಲಿ ತಯಾರಾಗುವ ಚಿತ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದಾದ ಸಿನಿಮಾ ‘Bytwo ಲವ್‌’. ಬದುಕಿನ ಕುರಿತಾದ ಇಂದಿನ ಯುವ ಪೀಳಿಗೆಯ ನಿಲುವು, ಸಂಬಂಧಗಳನ್ನು ಅರಿಯುವಲ್ಲಿನ ದುಡುಕುತನ, ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದಾದ ಅಹಂ – ಇಗೋಗಳು ಇಲ್ಲಿ ಚರ್ಚೆಗೆ ಬರುತ್ತವೆ. ನಿರ್ದೇಶಕ ಹರಿ ಸಂತೋಷ್‌ ಒಳ್ಳೆಯ ಕತೆಯನ್ನೇ ಮಾಡಿಕೊಂಡಿದ್ದಾರೆ. ಚಿತ್ರದ ಮೊದಲಾರ್ಧ ಲವಲವಿಕೆಯಿಂದ ಇರಬೇಕೆಂದೇ ಸನ್ನಿವೇಶಗಳ ಹೆಣೆದಿದ್ದಾರೆ. ಅಲ್ಲಿ ಅವರ ಆಶಯ ಸಂಪೂರ್ಣವಾಗಿ ಸಕ್ಸಸ್‌ ಆಗಿದೆ ಎಂದು ಹೇಳಲಾಗದು. ಆದರೆ ಇಂಟರ್‌ವೆಲ್‌ ಶುರುವಾಗಿ ಅರ್ಧ ಗಂಟೆಯ ನಂತರದಿಂದ ಕೊನೆಯವರೆಗೂ ಸಿನಿಮಾ ಪ್ರೇಕ್ಷಕರನ್ನು ಒಳಗೊಳ್ಳುತ್ತದೆ. ನಾಯಕ – ನಾಯಕಿಯರ ಗೊಂದಲಗಳಿಗೆ ಪರಿಹಾರ ಸೂಚಿಸುವಂತೆ ಚಿತ್ರದಲ್ಲೊಂದು ಸಬ್‌ ಪ್ಲಾಟ್‌ ಇದೆ. ಕೆಳಮಧ್ಯಮ ವರ್ಗದ ಗಂಡ – ಹೆಂಡತಿಯ (ಜಹಾಂಗೀರ್‌ – ಸಂಧ್ಯಾ ಅರಕೆರೆ) ಜಗಳ, ಪ್ರೀತಿ, ಸುಖ-ದುಃಖಗಳನ್ನು ಹೇಳುವ ಪ್ಲಾಟ್‌ ಇದು. ಈ ಕುಟುಂಬದ ಸನ್ನಿವೇಶಗಳು ಪ್ರತ್ಯೇಕವಾಗಿ ಕಾಣಿಸುವ ಬದಲು ಇಡಿಯಾಗಿ ಸಿನಿಮಾದ ಆಶಯಕ್ಕೆ ಬೆಂಬಲ ನೀಡುವಂತಿದ್ದರೆ ಚೆನ್ನಾಗಿರುತ್ತಿತ್ತು. ಆಕ್ಷನ್‌ – ಥ್ರಿಲ್ಲರ್‌ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಹೀರೋ ಧನ್ವೀರ್‌ ವೃತ್ತಿ ಬದುಕಿನ ಅರಂಭದಲ್ಲೇ ಇಂಥದ್ದೊಂದು ಕತೆಗೆ ತೆರೆದುಕೊಂಡಿರುವುದು ಅವರ ಕೆರಿಯರ್‌ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ನಟಿ ಶ್ರೀಲೀಲಾ ಭಾವನಾತ್ಮಕ ಸನ್ನಿವೇಶಗಳಲ್ಲಿ ಹೆಚ್ಚು ಸ್ಕೋರ್‌ ಮಾಡುತ್ತಾರೆ. ಚಿತ್ರದ ಮೊದಲಾರ್ಧಕ್ಕಿಂತ ದ್ವಿತಿಯಾರ್ಧದಲ್ಲೇ ಈ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ ಆಗಿದೆ. ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಪವಿತ್ರಾ ಲೋಕೇಶ್‌ ಅವರವು ‘ಟೈಲರ್‌ ಮೇಡ್‌’ ಪಾತ್ರಗಳು. ಚಿತ್ರಕಥೆ ಬರೆಯುವಾಗಲೇ ನಿರ್ದೇಶಕರು ಅವರನ್ನು ಊಹಿಸಿಯೇ ಪಾತ್ರಗಳನ್ನು ಬರೆದಿರುವಂತಿದೆ. ಅಚ್ಯುತ್‌ ಕುಮಾರ್‌ ಪಾತ್ರದ ಮರುಮದುವೆ ಪ್ರಸಂಗಕ್ಕೊಂದು ಫ್ಲಾಶ್‌ಬ್ಯಾಕ್‌ ಕತೆ ಹೆಣೆಯುವ ಅವಶ್ಯಕತೆಯೇನೂ ಇರಲಿಲ್ಲ. ನ್ಯೂ ಯೇಜ್‌ ಸ್ಟೋರಿಗಳನ್ನು ಹೇಳುವವರು ಇಂತಹ ಕ್ಲೀಷೆಗಳಿಂದ ಹೊರಗುಳಿಯುವ ಧೈರ್ಯ ಮಾಡಬೇಕು. ಪ್ರಸ್ತುತ ಕನ್ನಡ ಚಿತ್ರಸಂಗೀತದಲ್ಲಿ ಸದ್ದು ಮಾಡುತ್ತಿರುವ ಸಂಗೀತ ನಿರ್ದೇಶಕ ಅಜನೀಶ್‌ ಸಂಯೋಜನೆಯಲ್ಲಿನ ಎರಡು ಹಾಡುಗಳು ಇಂಪಾಗಿವೆ. ಕ್ಲೈಮ್ಯಾಕ್ಸ್‌ ದೃಶ್ಯಗಳು ಪರಿಣಾಮಕಾರಿಯಾಗಿ ಮೂಡಿಬರುವಲ್ಲಿ ಅವರ ಹಿನ್ನೆಲೆ ಸಂಗೀತದ ಪಾತ್ರ ದೊಡ್ಡದು. ಕೆಲವು ಮಿತಿಗಳ ಮಧ್ಯೆಯೂ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ. ಕೊನೆಯ ನಲವತ್ತು ನಿಮಿಷಗಳನ್ನು ನಿರ್ದೇಶಕರು ಅತ್ಯಂತ ಆಪ್ತವಾಗಿ, ಸುಂದರವಾಗಿ ಕಟ್ಟಿದ್ದಾರೆ.
ಎಲ್ಲರಿಗೂ ಪ್ರೀತಿಪಾತ್ರರಾಗಿದ್ದ ಪುನೀತ್‌ ರಾಜಕುಮಾರ್‌ ಅಗಲಿ ಈ ಹೊತ್ತಿಗೆ ಮೂರೂವರೆ ತಿಂಗಳು. ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಅವರು ಅಪ್ಪು ಸಿನಿಮಾ, ಬದುಕಿನ ಕುರಿತು ‘ನೀನೇ ರಾಜಕುಮಾರ’ ಕೃತಿ ರಚಿಸಿದ್ದಾರೆ. 264 ಪುಟಗಳ ಸಮಗ್ರ ಜೀವನ ಚರಿತ್ರೆಯ ಪುಸ್ತಕ ಇದಾಗಿದ್ದು, 34 ಅಧ್ಯಾಯಗಳನ್ನು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ. “ಪುಸ್ತಕ ಬರೆಯುವಂತಹ ಸಾಧನೆ ನಾನೇನು ಮಾಡಿದ್ದೇನೆ? ಬೇಡ, ನೀವು ನನ್ನ ಬಗ್ಗೆ ಕೃತಿ ರಚಿಸುವುದು ಬೇಡ” ಎಂದಿದ್ದರಂತೆ ಪುನೀತ್‌. ಹಿಂದೊಮ್ಮೆ ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಅವರು ಪುನೀತ್‌ರನ್ನು ಭೇಟಿಯಾಗಿ ಪುಸ್ತಕ ಬರೆಯುವುದಾಗಿ ಹೇಳಿದ್ದರಂತೆ. ಆಗ ಪುನೀತ್‌ ಮೇಲಿನಂತೆ ಹೇಳಿದ್ದರು. ಪಟ್ಟು ಬಿಡದ ಶರಣು ಮತ್ತೆ ಐದಾರು ಬಾರಿ ಅಪ್ಪುರನ್ನು ಈ ಬಗ್ಗೆ ಸಂಪರ್ಕಿಸಲು ಯತ್ನಿಸಿದಾಗ ಬೇಕೆಂದೇ ಪುನೀತ್‌ ರಾಜಕುಮಾರ್‌ ಇವರ ಕರೆ ಸ್ವೀಕರಿಸಿಲ್ಲ. ಅಪ್ಪು ಅಗಲಿಕೆಯ ತಿಂಗಳುಗಳ ನಂತರ ಶರಣು ಪುಸ್ತಕ ಸಿದ್ಧಪಡಿಸಿದ್ದಾರೆ. ಸದ್ಯದಲ್ಲೇ ಕೃತಿ ಬಡುಗಡೆಯಾಗಲಿದೆ. ‌ಈ ಕೃತಿ ರಚನೆಗೆ ಸಂಬಂಧಿಸಿಂತೆ ಶರಣು ಹುಲ್ಲೂರು ಹೇಳುವುದು ಹೀಗೆ – “ಸಿನಿಮಾರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ, ನಮ್ಮವರನ್ನೇ ಕಳೆದುಕೊಂಡಷ್ಟು ನೋವು, ಸಂಕಟ.ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಪತ್ರಕರ್ತ ಮಿತ್ರರು ಎಷ್ಟೊಂದು ಸಂಕಟ ಪಟ್ಟಿದ್ದಾರೆಂದು ಬಲ್ಲೆ. ಸ್ಟುಡಿಯೋದಲ್ಲಿ ಕೂತ ನಿರೂಪಕ – ನಿರೂಪಕಿಯರು ಅಳುತ್ತಲೇ ಸುದ್ದಿ ಓದಿದ್ದಾರೆ. ವರದಿಗಾರರು ಭಾವುಕರಾಗಿಯೇ ವರದಿ ಮಾಡಿದ್ದಾರೆ. ಇದಕ್ಕೆ ಕಾರಣ ಅಪ್ಪು ಅವರು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ. ಯಾವತ್ತೂ ಅವರು ವರದಿಗಾರರ ಜತೆ ಮುನಿಸಿಕೊಂಡವರಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೂ, ವಾಪಸ್ಸು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲೇ ಅವರು ನಮ್ಮವರೇ ಆಗಿದ್ದರು. ಈ ಪ್ರೀತಿ ಮತ್ತೆಂದೂ ಸಿಗದು. ಹಾಗಾಗಿ, ಅವರ ಜತೆಗಿನ ಒಡನಾಟವನ್ನು ದಾಖಲಿಸಬೇಕು ಮತ್ತು ಈ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು. ಇದೊಂದು ರೀತಿಯಲ್ಲಿ ಸಿನಿಮಾ ಪತ್ರಕರ್ತರ ಪರವಾಗಿ ನಾನು ಸಲ್ಲಿಸುತ್ತಿರುವ ಪುಸ್ತಕದ ಗೌರವ. ಇಂಥದ್ದೊಂದು ಪುಸ್ತಕ ಬರೆಯಲು ಕಾರಣವಾಗಿದ್ದು 2 ಸೆಪ್ಟಂಬರ್ 2020. ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರು. ಸುದೀಪ್ ಅವರ ಹುಟ್ಟುಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ಅವರು ‘ಮುಂದಿನ ಪುಸ್ತಕವನ್ನು ಅಪ್ಪು ಅವರದ್ದೇ ಮಾಡಿ’ ಅಂದರು. ‘ಅಯ್ಯೋ ನನ್ನ ಪುಸ್ತಕವಾ? ಬೇಡ’ ಎಂದವರು, ಎಲ್ಲರ ಒತ್ತಾಯಕ್ಕೆ ಮಣಿದು ಅಪ್ಪು ಸರ್ ಒಪ್ಪಿಕೊಂಡರು. ಅಲ್ಲಿಂದ ನನ್ನ ಕೆಲಸವನ್ನು ಶುರು ಮಾಡಿದೆ. ನಂತರ ಅವರ ಭೇಟಿಗಾಗಿ ಹಲವು ಬಾರಿ ಕರೆ ಮಾಡಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆರು ತಿಂಗಳ ನಂತರ ಶೆರಟಾನ್‌ ಹೋಟೆಲ್ ನಲ್ಲಿ ನಮ್ಮಿಬ್ಬರ ಭೇಟಿ ಆಯಿತು. ‘ನಾನು ಬೇಕೆಂದೇ ನಿಮ್ಮ ಕರೆ ಸ್ವೀಕರಿಸಲಿಲ್ಲ. ನಾನೇನು ಸಾಧನೆ ಮಾಡಿಲ್ಲ. ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ. ಒಂದ್ ಸಲ ನೀವೇ ಯೋಚ್ನೆ ಮಾಡಿ’ ಎಂದು ನಿರಾಸೆ ಮಾಡಿಬಿಟ್ಟರು. ಆದರೂ, ನಾನು ನನ್ನ ಹಠ ಬಿಡಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಲೇ ಇದ್ದೆ. ದಿಢೀರ್ ಆಗಿ ಅಪ್ಪು ಹೊರಟೇ ಬಿಟ್ಟರು. ಪುನೀತ್ ರಾಜ್ ಕುಮಾರ್ ಅವರು ನಿಧನದ ನಂತರ ಅವರ ಸಾಧನೆಗಳ ಪಟ್ಟಿ ಒಂದೊಂದೇ ಬರತೊಡಗಿದವು. ನಾಡೇ ಕಣ್ಣೀರಿಟ್ಟಿತು. ಆಗ ಮತ್ತೆ ನನಗೆ ನೆನಪಾಗಿದ್ದು ಅಪ್ಪು ಹೇಳಿದ ಮಾತು, ‘ಅಪ್ಪಾಜಿ ಮತ್ತು ಅಮ್ಮನ ಜತೆ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುವುದು. ಅವರ ಈ ಮಾತನ್ನು ಅಭಿಮಾನಿಗಳು ಸುಳ್ಳು ಮಾಡಿದರು. ನೀವು ಅಪ್ಪ ಅಮ್ಮನಷ್ಟೇ ಸಾಧನೆಯ ಹಾದಿಯಲ್ಲಿದ್ದೀರಿ ಎಂದು ತೋರಿಸಿದರು. ಮತ್ತೆ ನನ್ನ ಕನಸಿಗೆ ಮರುಜೀವ ಬಂತು. ಅಷ್ಟರಲ್ಲಿ ಸಾವಣ್ಣ ಪ್ರಕಾಶನದ ಜಮೀಲ್‌ ಅವರು ಪುಸ್ತಕದ ಬಗ್ಗೆ ವಿಚಾರಿಸಿದರು. ಮತ್ತೆ ಎಲ್ಲಾ ಸಂಗತಿಗಳನ್ನು ಒಟ್ಟಾಗಿಸಿ ಪುಸ್ತಕ ಮಾಡಿದೆ. ಈ ಹಿಂದೆ ನನ್ನ ‘ಅಂಬರೀಶ್’ ಪುಸ್ತಕವನ್ನು ಪ್ರಕಟಿಸಿರುವ ಸಾವಣ್ಣ ಪ್ರಕಾಶನವೇ ‘ನಾನೇ ರಾಜಕುಮಾರ’ ಪುಸ್ತಕವನ್ನು ಪ್ರಕಟಿಸಿದೆ. ಹಿರಿಯ ಪತ್ರಕರ್ತರಾದ ಮುರಳೀಧರ್ ಖಜಾನೆ ಅವರು ಮುನ್ನುಡಿ ಬರೆದಿದ್ದಾರೆ. ಬರಹಗಾರ ಜೋಗಿ ಅವರು ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ” ಪುಸ್ತಕದ ಕುರಿತು | ಪುನೀತ್ ರಾಜಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಇದಾಗಿದೆ. ಹಾಗಂತ ಬರೀ ಇದರಲ್ಲಿ ಪುನೀತ್ ಜೀವನ ಕುರಿತಾದ ವಿಷಯಗಳು ಮಾತ್ರವಿಲ್ಲ. ಅವರ ಬದುಕನ್ನು ಓದುತ್ತಾ, ಅದರೊಂದಿಗೆ ಸಿನಿಮಾ ಇತಿಹಾಸವನ್ನು ಓದಿಸಿಕೊಂಡು ಹೋಗುವಂತ ಗುಣವನ್ನು ಇದು ಹೊಂದಿದೆ. ಅವರ ವೃತ್ತಿ ಮತ್ತು ಖಾಸಗಿ ಜೀವನ ಕುರಿತಾದ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಪುಸ್ತಕ ಒಳಗೊಂಡಿದೆ. ಬಾಲ್ಯ, ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು ಮತ್ತು ‘ಅರಸು’ ಚಿತ್ರದಿಂದ ‘ಜೇಮ್ಸ್’ ಚಿತ್ರದವರೆಗಿನ ಸಮಗ್ರ ನೋಟ ಇಲ್ಲಿದೆ. ಅವರ ಖಾಸಗಿ ಬದುಕಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿವೆ. ಒಟ್ಟು 264 ಪುಟಗಳ ಸಮಗ್ರ ಜೀವನ ಚರಿತ್ರೆಯ ಪುಸ್ತಕ ಇದಾಗಿದ್ದು, ಒಟ್ಟು 34 ಅಧ್ಯಾಯಗಳನ್ನು ಇದು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ.
Categories Select Category Location ಆಫ್ರಿಕಾ ಆಸ್ಟ್ರೇಲಿಯಾ ಉತ್ತರ ಅಮೇರಿಕಾ ಏಷ್ಯಾ ಇಂಡೋನೇಶಿಯಾ ಚೀನಾ ನೇಪಾಲ ಪಾಕಿಸ್ತಾನ ಬಾಂಗ್ಲಾದೇಶ ಭಾರತ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಸ್ಸಾಂ ಉತ್ತರ ಪ್ರದೇಶ ಉತ್ತಾರಾಖಾಂಡ ಒಡಿಶಾ ಕರ್ನಾಟಕ ಕೇರಳ ಗುಜರಾತ ಗೋವಾ ಛತ್ತೀಸಗಡ ಜಮ್ಮು-ಕಾಶ್ಮೀರ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದೆಹಲಿ ನಾಗಾಲ್ಯಾಂಡ ಪಂಜಾಬ ಪಾಂಡಿಚೆರಿ ಬಂಗಾಲ ಬಿಹಾರ ಮಣಿಪುರ ಮಧ್ಯಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಸ್ಥಾನ ಲಡಾಖ ಹರಿಯಾಣಾ ಹಿಮಾಚಲ ಪ್ರದೇಶ ಮ್ಯಾನ್ಮಾರ್ ಶ್ರೀಲಂಕಾ ದಕ್ಷಿಣ ಅಮೇರಿಕಾ ಯುರೋಪ PDF Post Type ಚೌಕಟ್ಟು ಮನವಿ ರಾಷ್ಟ್ರ ಧರ್ಮದ ಚೌಕಟ್ಟು ಸಾಧನೆ ಚೌಕಟ್ಟು ಜಾಗೊ ಪ. ಪೂ. ಡಾ. ಆಠವಲೆ ಫಲಕ ಪ್ರಸಿದ್ಧಿ ರಾಷ್ಟ್ರ ಧರ್ಮದ ವಿಶೇಷ ಆಪತ್ಕಾಲ ರಾಷ್ಟ್ರ ಮತ್ತು ಧರ್ಮ ಸಂಪಾದಕೀಯ ವಾರ್ತೆಗಳು ಅಂತರರಾಷ್ಟ್ರೀಯ ರಾಜ್ಯದ ವಾರ್ತೆಗಳು ರಾಷ್ಟ್ರೀಯ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ವೃತ್ತ ವಿಶೇಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಾಧಕರಿಗಾಗಿ ಸೂಚನೆ ಅನುಭೂತಿ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ನವರಾತ್ರಿ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಿತೃಪಕ್ಷ ಮಹಾಶಿವರಾತ್ರಿ ವಿಶೇಷಾಂಕ ಯುಗಾದಿ ವಿಶೇಷಾಂಕ ಲೇಖನಗಳು ಹಬ್ಬ-ವ್ರತಗಳು ವಿಶೇಷ ಸ್ಮರಣಿಕೆ ಆಯುರ್ವೇದ ಆಹಾರ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಮರ್ಥ ಸಾಧನೆ ಸುವಚನ ಹಿಂದೂ ಧರ್ಮ ದೈವೀ ಬಾಲಕರು ಧರ್ಮಶಿಕ್ಷಣ ಸಂಶೋಧನೆ ಸೂಕ್ಷ್ಮ ಪರೀಕ್ಷಣೆ Tags Select Tag ೩೧ ಡಿಸೆಂಬರ ಅಕ್ಷಯ ತದಿಗೆ ವಿಶೇಷಾಂಕ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂತರರಾಷ್ಟ್ರೀಯ ಅಂತರರಾಷ್ಟ್ರೀಯ ಗಡಿ ವಿವಾದ ಅತ್ಯಾಚಾರ ಅಧ್ಯಾತ್ಮ ಅಧ್ಯಾತ್ಮಿಕ ಸಂಶೋಧನೆ ಅನುಭೂತಿ ಅಪರಾಧ ಅಫ್ಘಾನಿಸ್ತಾನ ಅಭಯ ವರ್ತಕ ಅಮರನಾಥ ಅಮಿತ ಶಾಹ ಅಮೇರಿಕಾ ಅರವಿಂದ ಕೆಜರಿವಾಲ ಅಲ್ ಖೈದಾ ಅಲ್ಪಸಂಖ್ಯಾತ-ಹಿಂದೂ ಅಲ್ಪಸಂಖ್ಯಾತರ ಓಲೈಕೆ ಅಸುರಕ್ಷಿತ ಹಿಂದೂ ದೇವಸ್ಥಾನಗಳು ಆಡಳಿತ ಆಡಳಿತದ ದುರುಪಯೋಗ ಆತ್ಮಹತ್ಯೆ ಆಂದೋಲನ ಆಂಧ್ರ ಪ್ರದೇಶ ಆಪತ್ಕಾಲ ಆಮ್ ಆದ್ಮಿ ಪಕ್ಷ ಆಯುರ್ವೇದ ಆರೋಗ್ಯ ಆರೋಗ್ಯ ಸಹಾಯ ಸಮಿತಿ ಆಸ್ಪತ್ರೆ ಇಮ್ರಾನ್ ಖಾನ್ ಇಸ್ಲಾಂ ಉಚ್ಚ ನ್ಯಾಯಾಲಯ ಉತ್ತರ ಪ್ರದೇಶ ಎನ್.ಸಿ.ಇ.ಆರ್.ಟಿ ಐಸಿಸ್ ಔಷಧಿ ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 11 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 12 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 13 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 14 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 15 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 16 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 17 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 18 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 19 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 20 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 21 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 22 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 23 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 24 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 25 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 26 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 27 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 28 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 29 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 30 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 31 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 32 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 33 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 34 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 35 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 36 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 37 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 38 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 39 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 40 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 41 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 42 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 11 ಕಲ್ಲುತೂರಾಟ ಕಳ್ಳತನ ಕಾಂಗ್ರೆಸ್ ಕಾನೂನು ಕಾಶ್ಮೀರ ಪ್ರಶ್ನೆ ಕಾಶ್ಮೀರೀ ಪಂಡಿತ ಕುಂಭಮೇಳಾ ಕೃತಜ್ಞತಾ ವಿಶೇಷಾಂಕ ಕೆ. ಚಂದ್ರಶೇಖರ ರಾವ್ ಕೇರಳ ಕೇರಳ ದೇವಸ್ಥಾನ ಕೊರೋನಾ ರೋಗಾಣು ಕ್ರಾಂತಿಕಾರಕ ಕ್ರೈಸ್ತ ಖಂಡನೆ ಗಣೆಶೋತ್ಸವ ಗಲಭೆ ಗುರುಪೂರ್ಣಿಮಾ ಮಹೋತ್ಸವ ೨೦೨೧ ಗುರುಪೂರ್ಣಿಮಾ ವಿಶೇಷಾಂಕ ಗೋ ಮಾತೆ ಗೋ ಸಾಗಾಟ ಗೋಮಾಂಸ ಚಲನಚಿತ್ರದ ಮೂಲಕ ವಿಡಂಬನೆ ಚೀನಾ ಚೀನಾದ ಪ್ರಶ್ನೆ ಚುನಾವಣೆ ಚೇತನ ರಾಜಹಂಸ ಚೌಕಟ್ಟು ಛತ್ರಪತಿ ಶಿವಾಜಿ ಮಹಾರಾಜ ಜಾಕಿರ ನಾಯಿಕ ಜಾಗೊ ಜಾತ್ಯತೀತ ಜಾರಿ ನಿರ್ದೇಶನಾಲಯ ಜಿಹಾದ್ ಜೆಎನ್‌ಯು ಜೈಶ್-ಎ-ಮೊಹಮ್ಮದ್ ಜೋ-ಬೈಡನ್ ಜ್ಞಾನವಾಪಿ ಟಿ. ರಾಜಾಸಿಂಗ್ ಡಿ.ಕೆ. ಶಿವಕುಮಾರ ತಸ್ಲೀಮಾ ತಾಲಿಬಾನ್‍ ತೃಣಮೂಲ ಕಾಂಗ್ರೆಸ್ ದ ಕಾಶ್ಮೀರ ಫೈಲ್ಸ್ ದತ್ತ ವಿಶೇಷಾಂಕ ದಾಳಿ ದಿನವಿಶೇಷ ದಿವ್ಯ ರಥೋತ್ಸವ ವಿಶೇಷಾಂಕ ದೀಪಾವಳಿ ೨೦೨೨ ದೀಪಾವಳಿ ವಿಶೇಷಾಂಕ ದುಷ್ಕೃತ್ಯ ದೇವಸ್ಥಾನ ದೇವಸ್ಥಾನದ ಸರಕಾರಿಕರಣ ದೇಶದ್ರೋಹಿ ದೈವೀ ಬಾಲಕರು ದ್ರೌಪದಿ ಮುರ್ಮು ಧರ್ಮಜಾಗೃತಿ ಸಭೆ ಧರ್ಮದ್ರೋಹಿ ಧರ್ಮಶಿಕ್ಷಣ ನಕ್ಸಲರು ನರಮೇಧ ನರೇಂದ್ರ ಮೋದಿ ನವರಾತ್ರಿ ವಿಶೇಷಾಂಕ ನವರಾತ್ರೋತ್ಸವ ನಿಧನ ನೇಪಾಳ ನೈಸರ್ಗಿಕ ಆಪತ್ತು ನೌಕಾದಳ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ್ ನ್ಯಾಯಾಲಯ ಪ.ಪೂ. ಪಾಂಡೆ ಮಹಾರಾಜ ಪತಂಜಲಿ ಪತ್ರಿಕಾಗೋಷ್ಠೀ ಪನೂನ್ ಕಾಶ್ಮೀರ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಕಿಸ್ತಾನದ ಓಲೈಕೆ ಪಾದ್ರಿ ಪಿಎಫ್‌ಐ ಪಿಡಿಪಿ ಪಿಣರಾಯಿ ವಿಜಯನ್‌ ಪಿತೃಪಕ್ಷ ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ ಪೂ. ಸಂದೀಪ ಆಳಶಿ ಪೊಲೀಸ್ ಪೋಪ್ ಫ್ರಾನ್ಸಿಸ್ ಪ್ರತಿಭಟನೆ ಪ್ರತ್ತೇಕತವಾದಿ ಪ್ರಮೋದ ಮುತಾಲಿಕ ಪ್ರವಾಹ ಪ್ರಸಾರ ಮಾಧ್ಯಮ ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಫಲಕ ಬಂಧನ ಬಸವರಾಜ ಬೊಮ್ಮಾಯಿ ಬಾಂಗ್ಲಾದೇಶ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಅಕ್ಟೋಬರ್ 2021 ಬಾಂಗ್ಲಾದೇಶಿ ನುಸುಳುಖೋರ ಬೆಂಬಲ ಬ್ರಿಗೇಡಿಯರ್ ಹೇಮಂತ ಮಹಾಜನ ಭಕ್ತಿ ಭಾವ ಭಜರಂಗ ದಳ ಭಯೋತ್ಪಾದನೆ ಭಾರತ ಭಾರತದ ಇತಿಹಾಸ ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರ ಮಕರ ಸಂಕ್ರಾಂತಿ ಮತಾಂಧ ಮದರಸಾ ಮನವಿ ಮಮತಾ ಬ್ಯಾನರ್ಜಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಹಾಶಿವರಾತ್ರಿ ಮಹಿಳೆಯರ ಮೇಲೆ ದೌರ್ಜನ್ಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಮೀಸಲಾತಿ ಮುಸಲ್ಮಾನ ಮೆಹಬೂಬಾ ಮುಫ್ತಿ ಮೇಘಾಲಯ ಮೋಹನ ಭಾಗವತ ಮೌಲ್ವಿ ಯಜ್ಞ ಯುಗಾದಿ ಹಬ್ಬ ವಿಶೇಷಾಂಕ ಯುವ ಮತ್ತು ಭಾರತ ವಿಶೇಷಾಂಕ ಯೆಡಿಯೂರಪ್ಪ ಯೋಗ ಯೋಗಿ ಆದಿತ್ಯನಾಥ ರಮೇಶ ಶಿಂದೆ ರಷ್ಯಾ-ಯುಕ್ರೇನ್-ಸಂಘರ್ಷ ರಾ ರಾಜಕೀಯ ರಾಜನಾಥ ಸಿಂಗ್ ರಾಜ್ಯಸಭೆ ರಾಮ ಜನ್ಮಭೂಮಿ ರಾಮದೇವ ಬಾಬಾ ರಾಷ್ಟ್ರಪುರುಷ ರಾಷ್ಟ್ರೀಯ ರಾಷ್ಟ್ರೀಯ ಜನತಾದಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಹುಲ ಗಾಂಧಿ ರೋಹಿಂಗ್ಯಾ ಪ್ರಶ್ನೆ ಲವ್ ಜಿಹಾದ್ ಲಷ್ಕರ್-ಎ-ತೋಯಿಬಾ ಲೇಖನ ಲೋಕಸಭೆ ಲ್ಯಾಂಡ್ ಜಿಹಾದ್ ವಾಯುದಳ ವಾರಕರಿ ವಿದೇಶಾಂಗ ನೀತಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಹಿಂದೂ ಪರಿಷತ್ತು ವೃತ್ತ ವಿಶೇಷ ವೈದ್ಯಕೀಯ ವ್ಲಾದಿಮೀರ ಪುತಿನ್ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಶಬರಿಮಲೈ ದೇವಸ್ಥಾನ ಶಿವರಾಜ ಸಿಂಹ ಚೌಹಾಣ ಶಿವಸೇನೆ ಶೀ-ಜಿನಪಿಂಗ್ ಶೈಕ್ಷಣಿಕ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗಿಳ ಶ್ರೀಕೃಷ್ಣ ಜನ್ಮಭೂಮಿ ಶ್ರೀರಾಮ ಸೇನೆ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಂತರ ಅವಮಾನ ಸಂತರ ಆಶಿರ್ವಾದ ಸಂತರ ಮಾರ್ಗದರ್ಶನ ಸದ್ಗುರು (ಡಾ.) ಮುಕುಲ ಗಾಡಗಿಳ ಸದ್ಗುರು ಚಾರುದತ್ತ ಪಿಂಗಳೆ ಸದ್ಗುರು ರಾಜೇಂದ್ರ ಶಿಂದೆ ಸನಾತನ ಆಶ್ರಮ ರಾಮನಾಥಿ ಸನಾತನ ಪ್ರಭಾತ ಸನಾತನ ಪ್ರಭಾತ ವರ್ಧ್ಯಂತೂತ್ಸವ ಸನಾತನ ಸಂಸ್ಥೆ ಸನಾತನ ಸಂಸ್ಥೆಗೆ ವಿರೋಧ ಸನಾತನದ ಸಂತರು ಸಂಪಾದಕೀಯ ಸಮರ್ಥ ಸಮಾಜವಾದಿ ಪಕ್ಷ ಸರ್ವೋಚ್ಛ ನ್ಯಾಯಾಲಯ ಸಂಶೋಧನೆ ಸಂಸ್ಕೃತ ಭಾಷೆ ಸಂಸ್ಥೆಗಳ ಹಿಂದೂದ್ವೇಷ ಸಾಧಕರಿಗೆ ಸೂಚನೆ ಸಾಧನೆ ಸಾಧ್ವಿ ಪ್ರಜ್ಞಾಸಿಂಗ್ ಸಾಪ್ತಾಹಿಕ ಸಾಮಾಜಿಕ ಸಾಮಾಜಿಕ ಜಾಲತಾಣ ಸಾಮಾಜಿಕ ಪ್ರಸಾರ ಮಾಧ್ಯಮ ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಸಿಬಿಐ ಸುನೀಲ ಘನವಟ ಸುಬ್ರಮಣ್ಯಮ್ ಸ್ವಾಮಿ ಸುರೇಶ ಚೌವಾಣಕೆ ಸುವಚನ ಸೂಕ್ಷ್ಮ ಪರೀಕ್ಷಣೆ ಸೂನಿಯಾ ಗಾಂಧಿ ಸೆನ್ಸಾರ್ ಬೋರ್ಡ್ ಸೆರೆಮನೆ ಸೈನಿಕರು ಸೈಬರ ಅಪರಾಧ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಸ್ವಾ. ಸಾವರಕರ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹತ್ಯೆ ಹಬ್ಬ ಹಲಾಲ್ ಹಿಜಾಬ್ / ಬುರ್ಖಾ ವಿವಾದ ಹಿಜ್ಬುಲ್ ಮುಜಾಹಿದ್ದೀನ್ ಹಿಂದು ರಾಷ್ಟ್ರಜಾಗೃತಿ ಅಭಿಯಾನ ಹಿಂದುತ್ವನಿಷ್ಠ ಸಂಘಟನೆ ಹಿಂದೂ ಅಧಿವೇಶನ ಹಿಂದೂ ಜನಜಾಗೃತಿ ಸಮಿತಿ ಹಿಂದೂ ದೇವತೆಗಳ ವಿಡಂಬನೆ ಹಿಂದೂ ಧರ್ಮ ಹಿಂದೂ ಧರ್ಮ ಸಂಸ್ಕಾರ ಹಿಂದೂ ಧರ್ಮಜಾಗೃತಿ ಸಭೆ ಹಿಂದೂ ನಾಯಕ ಹಿಂದೂ ರಾಷ್ಟ್ರ ಹಿಂದೂ ವಿಧಿಜ್ಞ ಪರಿಷತ್ತು ಹಿಂದೂ ವಿರೋಧಿ ಹಿಂದೂ ವಿರೋಧಿ ಹೇಳಿಕೆ ಹಿಂದೂಗಳ ಇತಿಹಾಸ ಹಿಂದೂಗಳ ಮತಾಂತರ ಹಿಂದೂಗಳ ಮೇಲೆ ಆಘಾತ ಹಿಂದೂಗಳ ಮೇಲೆ ದಾಳಿ ಹಿಂದೂಗಳ ರಾಜ ಹಿಂದೂಗಳ ವಿರೋಧ ಹಿಂದೂಗಳಿಗೆ ಜಯ ಹಿಂದೂಗಳಿಗೆ ಸಕಾರಾತ್ಮಕ ಹಿಂದೂರಾಷ್ಟ್ರ ಸಂಕಲ್ಪ ಅಭಿಯಾನ Archives Archives Select Month December 2022 November 2022 October 2022 September 2022 August 2022 July 2022 June 2022 May 2022 April 2022 March 2022 February 2022 January 2022 December 2021 November 2021 October 2021 September 2021 August 2021 July 2021 June 2021 May 2021 April 2021 March 2021 February 2021 January 2021 December 2020 November 2020 October 2020 September 2020 August 2020 July 2020 June 2020 May 2020 April 2020 Categories Categories Select Category PDF ಅಂತರರಾಷ್ಟ್ರೀಯ ಅನುಭೂತಿ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಪತ್ಕಾಲ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಆಫ್ರಿಕಾ ಆಯುರ್ವೇದ ಆಸ್ಟ್ರೇಲಿಯಾ ಆಸ್ಸಾಂ ಆಹಾರ ಇಂಡೋನೇಶಿಯಾ ಉತ್ತರ ಅಮೇರಿಕಾ ಉತ್ತರ ಪ್ರದೇಶ ಉತ್ತಾರಾಖಾಂಡ ಏಷ್ಯಾ ಒಡಿಶಾ ಕರ್ನಾಟಕ ಕೇರಳ ಗುಜರಾತ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ಗೋವಾ ಚೀನಾ ಚೌಕಟ್ಟು ಛತ್ತೀಸಗಡ ಜಮ್ಮು-ಕಾಶ್ಮೀರ ಜಾಗೊ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದಕ್ಷಿಣ ಅಮೇರಿಕಾ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ದೆಹಲಿ ದೈವೀ ಬಾಲಕರು ಧರ್ಮಶಿಕ್ಷಣ ನವರಾತ್ರಿ ವಿಶೇಷಾಂಕ ನಾಗಾಲ್ಯಾಂಡ ನೇಪಾಲ ಪ. ಪೂ. ಡಾ. ಆಠವಲೆ ಪಂಜಾಬ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಂಡಿಚೆರಿ ಪಿತೃಪಕ್ಷ ಫಲಕ ಪ್ರಸಿದ್ಧಿ ಬಂಗಾಲ ಬಾಂಗ್ಲಾದೇಶ ಬಿಹಾರ ಭಾರತ ಮಣಿಪುರ ಮಧ್ಯಪ್ರದೇಶ ಮನವಿ ಮಹಾರಾಷ್ಟ್ರ ಮಹಾಶಿವರಾತ್ರಿ ವಿಶೇಷಾಂಕ ಮೇಘಾಲಯ ಮ್ಯಾನ್ಮಾರ್ ಯುಗಾದಿ ವಿಶೇಷಾಂಕ ಯುರೋಪ ರಾಜಸ್ಥಾನ ರಾಜ್ಯದ ವಾರ್ತೆಗಳು ರಾಷ್ಟ್ರ ಧರ್ಮದ ಚೌಕಟ್ಟು ರಾಷ್ಟ್ರ ಮತ್ತು ಧರ್ಮ ರಾಷ್ಟ್ರೀಯ ಲಡಾಖ ವಾರ್ತೆಗಳು ವೃತ್ತ ವಿಶೇಷ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀಲಂಕಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಂಪಾದಕೀಯ ಸಮರ್ಥ ಸಂಶೋಧನೆ ಸಾಧಕರಿಗಾಗಿ ಸೂಚನೆ ಸಾಧನೆ ಸಾಧನೆ ಚೌಕಟ್ಟು ಸುವಚನ ಸೂಕ್ಷ್ಮ ಪರೀಕ್ಷಣೆ ಹಬ್ಬ-ವ್ರತಗಳು ಹರಿಯಾಣಾ ಹಿಂದೂ ಧರ್ಮ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ಹಿಮಾಚಲ ಪ್ರದೇಶ
“ಉರುವಲನ್ನು ಹಾಕದೆ ಇದ್ದರೆ ಬೆಂಕಿ ಹೊತ್ತುರಿಯಬಲ್ಲದೆ? ಇಲ್ಲವಲ್ಲ!? ಹಾಗೆಯೇ…. ಚಿಂತೆಗಳನ್ನು ಉಣಿಸದೆ ಹೋದರೆ, ಮನಸ್ಸು ಕೂಡಾ ವಿಚಲಿತವಾಗುವುದಿಲ್ಲ” ಅನ್ನುತ್ತಾಳೆ ಉಪನಿಷತ್ಕಾರಿಣಿ ಮೈತ್ರೇಯಿ ~ ಅಪ್ರಮೇಯ ಯಥಾ ನಿರಿಂಧನಃ ವಹ್ನಿಃ ಸ್ವಯೋನೌ ಉಪಶಾಮ್ಯತಿ | ತಥಾ ವೃತ್ತಿಕ್ಷಯಾತ್ ಚಿತ್ತಮ್ ಸ್ವಯೋನೌ ಉಪಶಾಮ್ಯತಿ || ಮೈತ್ರೇಯಿ ಉಪನಿಷತ್ : 3 || ಅರ್ಥ: ಕಟ್ಟಿಗೆಯನ್ನು ಒಟ್ಟದೆ ಇರುವಾಗ ಅಗ್ನಿಯು ಹೇಗೆ ತನ್ನ ಸ್ಥಾನದಲ್ಲಿಯೇ ಶಾಂತವಾಗುವುದೋ; ಹಾಗೆಯೇ, ಯಾವುದೇ ಉಣಿಸನ್ನು (ಆಲೋಚನೆಗಳನ್ನು) ಒದಗಿಸದೆ ಹೋದರೆ ಚಿತ್ತವು ತನ್ನ ಸ್ಥಾನದಲ್ಲಿ ಶಾಂತವಾಗುತ್ತದೆ. ಭಾವಾರ್ಥ: ಯಾವುದೇ ಸಂಗತಿಯಾದರೂ ಸರಿ. ಪೋಷಣೆ ಇಲ್ಲದೆ ಹಬ್ಬಲಾರದು. ನಮ್ಮಲ್ಲಿ ಕಾಮ ಕ್ರೋಧಾದಿ ಯಾವುದೇ ಭಾವ ಉದಿಸಿದರೂ ಅದನ್ನು ಹಾಗೆಯೇ ಉಪೇಕ್ಷಿಸಿಬಿಟ್ಟರೆ ತಾನೇತಾನಾಗಿ ಮುರುಟಿಹೋಗುತ್ತದೆ. ಅದರ ಬದಲು ಅವನ್ನು ಕಾಯ್ದಿಟ್ಟುಕೊಳ್ಳಲು, ಮತ್ತಷ್ಟು ಜ್ವಲಿಸುವಂತೆ ಮಾಡಲು ಕಾರಣಗಳನ್ನು ಗುಡ್ಡೆ ಹಾಕಿದರೆ, ಮುಂದೆ ನಾವೇ ಅದನ್ನು ನಿಯಂತ್ರಿಸಲಾಗದೆ ಜ್ವಲಿಸಿಹೋಗುತ್ತೇವೆ. ಆದ್ದರಿಂದಲೇ ಇಲ್ಲಿ ಮೈತ್ರೇಯಿ, “ನಿಮ್ಮ ಮನೋವಿಕಾರಗಳಿಗೆ ಸೊಪ್ಪು ಹಾಕಬೇಡಿ, ಅವನ್ನು ಹಾಗೇ ಬಿಟ್ಟುಬಿಡಿ” ಎಂದು ಹೇಳುತ್ತಿದ್ದಾಳೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆ ಹಂತ ತಲುಪಿದ್ದು, ಶೀಘ್ರದಲ್ಲಿ ಇಡೀ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಲಿದೆ. ಭಯೋತ್ಪಾದನೆ ಹೆಳ ಹೆಸರಿಲ್ಲದಂತಾಗಲಿದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಕಠಿಣ ನಿಮಯಗಳಿಂದ 600 ಭಯೋತ್ಪಾದಕರ ಹತ್ಯೆಯಾಗಿದ್ದು, ಭಯೋತ್ಪಾದನಾ ವಿರೋಧಿ ಚಟುವಟಿಕೆಗಳು ನಿರಂತರವಾಗಿರುವುದು ಇದಕ್ಕೆ ಕಾರಣ. ಯುಪಿಎ-1 ಮತ್ತು ಯುಪಿಎ-2 ರ ಆಡಳಿತಕ್ಕಿಂತ ಹೆಚ್ಚು ಭಯೋತ್ಪಾದಕರನ್ನು ಪ್ರಸ್ತುತ ಎನ್ ಡಿಎ ಸರ್ಕಾರದ ನೇತೃತ್ವದಲ್ಲಿ ಹತ್ಯೆ ಮಾಡಿ, ಭಯೋತ್ಪಾದನೆಯನ್ನು ಹತ್ತಿಕ್ಕಲು ಶ್ರಮಿಸಲಾಗಿದೆ. ಆದ್ದರಿಂದಲೇ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಕೊನೆ ಹಂತ ತಲುಪಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಪಾಕಿಸ್ತಾನ ಮತ್ತು ಜಮ್ಮು ಕಾಶ್ಮೀರದ ಪ್ರತ್ಯೇಕವಾದಿಗಳ ಜೊತೆ ಮಾತುಕತೆಗೆ ಸಿದ್ಧವಿದ್ದರೂ, ದಾಳಿ ನಡೆಸುತ್ತಿರುವುದು ದುರಂತ. ಭಾರತ ದೇಶದ ಶಾಂತಿಗಾಗಿ ಯಾವುದೇ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಭಾರತದ ನೆರೆ ರಾಷ್ಟ್ರಗಳು ಶಾಂತಿ ಬಯಸಿದರೇ ಭಾರತ ಸದಾ ಸಿದ್ಧವಾಗಿದೆ. ಆದರೆ ಭಯೋತ್ಪಾದನೆಗೆ ಪ್ರಚೋಧನೆ ನೀಡಿದರೇ, ದೇಶದ ರಕ್ಷಣಾ ಪಡೆಗಳು ತಕ್ಕ ಉತ್ತರ ನೀಡಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ರಮ್ಜಾನ್ ಶಾಂತಿಯುತ ಆಚರಣೆಗಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದೇಶದ ಹಿತಕ್ಕಾಗಿ ಪಾಕಿಸ್ತಾನದ ಜೊತೆಗೆ ಮೋದಿ ಸರ್ಕಾರ ಮಾತುಕತೆಗೆ ಸಿದ್ಧವಿದೆ. ಜಮ್ಮು ಕಾಶ್ಮೀರದ ಪ್ರತ್ಯೇಕವಾದಿಗಳಷ್ಟೇ ಅಲ್ಲ ಸಾಮಾನ್ಯ ಜನರು ಬಂದು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಆಹ್ವಾನ ನೀಡಿದ್ದಾರೆ. ನೋಟ್ಯಂತರದಿಂದ ಭಯೋತ್ಪಾದನೆಗೆ ತೀವ್ರ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರ ಗಡಿಯಲ್ಲಿ ವಾಸಿಸುವವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಅಲ್ಲದೇ ಗಡಿ ರಕ್ಷಣೆಗೆ ಆದ್ಯತೆ ನೀಡಿದೆ. ಗಡಿಯಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಎಚ್ಚರಿಕೆ ವಹಿಸಿದೆ ಎಂದು ತಿಳಿಸಿದ್ದಾರೆ.
ಇಪ್ಪತ್ತೈದು ಮರಗಳನ್ನು ಕಡಿಯುವುದು ಮತ್ತು ಏಳು ಮರಗಳ ಸ್ಥಳಾಂತರ ಸಂಬಂಧ ಸರ್ಕಾರದ ಅಧಿಕೃತ ಜ್ಞಾಪಕ ಪತ್ರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಪೀಠ ನಡೆಸಿತು. Acting Chief Justice Satish Chandra Sharma Bar & Bench Published on : 1 Sep, 2021, 8:05 am ಬೆಂಗಳೂರಿನ ಸುರಂಜನ್‌ದಾಸ್‌ ರಸ್ತೆಯಲ್ಲಿ ಕೆಳರಸ್ತೆ (ಅಂಡರ್‌ಪಾಸ್‌) ನಿರ್ಮಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಈಚೆಗೆ ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ. ಕೆಳರಸ್ತೆ ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ಸ್ಥಳದಲ್ಲಿ ಬಾಕಿ ಉಳಿದಿರುವ ಹತ್ತು ಮರಗಳನ್ನು ತೆರವು ಮಾಡುವುದರಿಂದ ಪರಿಸರದ ದೃಷ್ಟಿಯಿಂದ ನಷ್ಟವಾದರೂ ನಗರದ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮಕೈಗೊಳ್ಳಬೇಕಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಆದೇಶದಲ್ಲಿ ತಿಳಿಸಿದೆ. ಕಮಾಂಡ್‌ ಆಸ್ಪತ್ರೆಯಿಂದ ಹೋಪ್‌ ಫಾರ್ಮ್‌ವರೆಗಿನ ಕೆಳರಸ್ತೆಯು ಸಿಗ್ನಲ್‌ ರಹಿತವಾದ ಕಾರಿಡಾರ್‌ ಆಗಿದೆ. ಕೆಳರಸ್ತೆ ನಿರ್ಮಿಸುವುದಕ್ಕೆ ಮರ ತೆರವು ಮಾಡುವ ಸಂಬಂಧ ನೀಡಲಾಗಿರುವ ಅನುಮತಿಯ ಕುರಿತು ಹೊಸ ನಿರ್ಧಾರ ಕೈಗೊಳ್ಳುವಂತೆ ಮರಗಳ ತಜ್ಞರ ಸಮಿತಿಗೆ ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ನಿರ್ದೇಶಿಸಿತ್ತು. ಈ ಸಂಬಂಧ ಈಗಾಗಲೇ ತಜ್ಞರ ಸಮಿತಿ ಅನುಮತಿಸಿದ್ದು, ಕೇವಲ ಹತ್ತು ಮರಗಳನ್ನು ಮಾತ್ರ ತೆರವು ಮಾಡಬೇಕಿದೆ ಎಂದು ಪೀಠಕ್ಕೆ ಬಿಬಿಎಂಪಿ ವಿವರಿಸಿತು. “ಬಾಕಿ ಉಳಿದಿರುವ ಹತ್ತು ಮರಗಳನ್ನು ತೆರವು ಮಾಡುವುದು ಅನಿವಾರ್ಯವಾಗಿದೆ ಎಂದು ಮರಗಳ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಮರ ತೆರವು ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು ಸತ್ಯ. ಆದರೆ, ಬೆಂಗಳೂರು ನಗರದ ಅಭಿವೃದ್ಧಿ, ಟ್ರಾಫಿಕ್‌ ನಿಯಂತ್ರಣ, ರಸ್ತೆ ಅಪಘಾತ ಮತ್ತು ಆ ಪ್ರದೇಶದಲ್ಲಿ ಆಸ್ಪತ್ರೆಗಳು ಇರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ” ಎಂದು ನ್ಯಾ. ಶರ್ಮಾ ನೇತೃತ್ವದ ಪೀಠ ಹೇಳಿದೆ. Also Read ಕಾನೂನಿಗೆ ವಿರುದ್ಧ ₹1 ಶುಲ್ಕ ಸಂಗ್ರಹಕ್ಕೂ ಅನುಮತಿ ಇಲ್ಲ; ಕಟ್ಟಡ ಸಂಬಂಧಿ ಬಿಬಿಎಂಪಿ ಶುಲ್ಕ ರದ್ದುಪಡಿಸಿದ ಹೈಕೋರ್ಟ್‌ ಇದಕ್ಕೆ ಪ್ರತಿಯಾಗಿ ರಾಜ್ಯ ಮರಗಳ ರಕ್ಷಣೆ ಕಾಯಿದೆ ಅಡಿ ಗಿಡ ನೆಡುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸಿರುವ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿತು. ಈ ಸಂಬಂಧ ಆದೇಶ ಪಾಲನಾ ವರದಿಯನ್ನು ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸಲ್ಲಿಸುವಂತೆ ಬಿಬಿಎಂಪಿಗೆ ಪೀಠ ಆದೇಶ ಮಾಡಿದೆ. ಇಪ್ಪತ್ತೈದು ಮರಗಳನ್ನು ಕಡಿಯುವುದು ಮತ್ತು ಏಳು ಮರಗಳ ಸ್ಥಳಾಂತರ ಸಂಬಂಧ ಸರ್ಕಾರದ ಅಧಿಕೃತ ಜ್ಞಾಪಕ ಪತ್ರ ಪ್ರಶ್ನಿಸಿ ಸ್ವಾತಿ ದಾಮೋದರ್‌ ಅವರು ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದರು. ಸಿಗ್ನಲ್‌ ರಹಿತವಾದ ಕಾರಿಡಾರ್‌ ನಿರ್ಮಾಣಕ್ಕೆ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಉಚಿತವಾಗಿ ತನ್ನ ಭೂಮಿಯನ್ನು ನೀಡುತ್ತಿದೆ. ಈ ಸಂಬಂಧ ಬಿಬಿಎಂಪಿ ಮತ್ತು ಎಚ್‌ಎಎಲ್‌ ಒಪ್ಪಂದ ಮಾಡಿಕೊಂಡಿವೆ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಲಾಗಿತ್ತು.
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಉಡುಪಿ: ಶಂಖದ ಹುಳುವಿನ ರಂಪಾಟಕ್ಕೆ ಬೇಸತ್ತ ಸ್ಥಳೀಯರು; ರಾತ್ರಿಯಲ್ಲೇ ಓಡಾಡುತ್ತವೆ ಈ ನಿಶಾಚರಿಗಳು ಉಡುಪಿ: ಜಿಲ್ಲೆಯ ಪರ್ಕಳ ದೇವಿ ನಗರದ ನಿವಾಸಿಗಳು ಶಂಖದ ಹುಳುವಿನ ರಂಪಾಟಕ್ಕೆ ರೋಸಿಹೋಗಿದ್ದಾರೆ. ಇಡೀ ಊರು ತುಂಬಾ ಹುಳುಗಳು ಮುತ್ತಿಗೆ ಹಾಕಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂಗಳ, ಹಿತ್ತಲು, ಮರ, ಗಿಡ, ಬಳ್ಳಿ ಹೂವು ಎಲ್ಲಿ ಕಣ್ಣಾಡಿಸಿದರೂ ಶಂಖದ ಹುಳುಗಳ ರಾಶಿ ಕಂಡುಬರುತ್ತಿದೆ. ಕೆಜಿಗಟ್ಟಲೆ ಹುಳುಗಳನ್ನು ನಾಶಮಾಡಿದರೆ ಮರುದಿನ ಲೋಡುಗಟ್ಟಲೆ ಹುಳು ಮನೆಯಂಗಳದಲ್ಲಿ ಬಂದುಬೀಳುತ್ತಿದ್ದು, ಪರಿಹಾರಕ್ಕಾಗಿ ಗ್ರಾಮಸ್ಥರು ಹಾತೋರೆಯುತ್ತಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ರಾಶಿ ರಾಶಿ ಹುಳುಗಳು ಊರಿಗೆ ದಾಳಿಯಿಡುವ ಭಯಾನಕ ದೃಶ್ಯಗಳನ್ನು ನೋಡಿದ್ದೇವೆ. ಉಡುಪಿ ಜಿಲ್ಲೆಯ ಪರ್ಕಳದ ದೇವಿ ನಗರದಲ್ಲಿ ಹೆಚ್ಚುಕಮ್ಮಿ ಅದೇ ಪರಿಸ್ಥಿತಿ ಉಂಟಾಗಿದೆ. ಈ ಊರಿನ ಬೀದಿ ಬೀದಿಯಲ್ಲೂ ಶಂಕದ ಹುಳುವಿನ ರಾಶಿ ಕಾಣಸಿಗುತ್ತಿದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಹುಳುವಿನ ಬಾಧೆ ವಿಪರೀತವಾಗಿದ್ದರೂ, ಈ ಬಾರಿಯಷ್ಟು ಹುಳುಗಳು ಯಾವತ್ತೂ ದಾಳಿ ಇಟ್ಟಿರಲಿಲ್ಲ ಎಂದು ಸ್ಥಳೀಯರಾದ ಗಣೇಶ್ ರಾಜ್ ಹೇಳಿದ್ದಾರೆ. ನಿಶಾಚರಿಗಳಾದ ಈ ಹುಳುಗಳು ಹಗಲೆಲ್ಲಾ ಗೋಡೆಗಂಟಿ ಮಲಗಿಬಿಡುತ್ತವೆ. ರಾತ್ರಿಯಾದರೆ ಸಾಕು ಓಡಾಡಲು ಶುರು ಮಾಡುತ್ತವೆ. ಮುದುಡಿ ಮಲಗಿದರೆ ಒಂದಿಂಚು ಅಗಲದ ಈ ಹುಳು. ಎಳೆದಷ್ಟು ಉದ್ದಕ್ಕೆ ಬಿಚ್ಚಿಕೊಳ್ಳುತ್ತದೆ. ಮೈಯೆಲ್ಲಾ ಅಂಟು, ಕೆಟ್ಟವಾಸನೆ ಪ್ರತಿದಿನ ಮನೆ ಸುತ್ತಲೂ ಹುಳುಗಳ ರಾಶಿ ಕಂಡು ಜನ ರೋಸಿ ಹೋಗಿದ್ದಾರೆ. ಮಳೆಗಾಲದ ತೇವಾಂಶಕ್ಕೆ ಮೇಲಕ್ಕೆ ಬರುವ ಹುಳುಗಳು ಉಳಿದ ಕಾಲದಲ್ಲಿ ಭೂಮಿಯಡಿ ಹುದುಗಿರುತ್ತಂತೆ. ಈ ಶಂಖದ ಹುಳು ಅಥವಾ ಬಸವನ ಹುಳುವನ್ನು ಆಫ್ರಿಕನ್ ಜಯಂಟ್ ಸ್ನೈಲ್ ಎಂದು ಕರೆಯಲಾಗುತ್ತದೆ. ಇದು ಅಡಿಕೆ, ತೆಂಗು ಸೇರಿದಂತೆ ವಿವಿಧ ಗಿಡಗಳಿಗೆ ಹಾನಿಯುಂಟು ಮಾಡುವ ಬಗ್ಗೆ ಸ್ಥಳೀಯರಲ್ಲಿ ಆತಂಕ‌ ಉಂಟಾಗಿತ್ತು. ಮನೆಗಳ ಗೋಡೆ, ತೆಂಗಿನ ಮರ, ಗಿಡಗಳ ಮಧ್ಯೆ, ಮನೆಯ ಆವರಣದ ಗೋಡೆಗಳಲ್ಲಿ ಹುಳಗಳು ಹರಿದಾಡುತ್ತಿವೆ. ಅಲ್ಲದೆ ಮನೆಯ ಒಳಗೂ ಇವುಗಳು ಸಂಚರಿಸುತ್ತಿವೆ. ಶಂಖದ ಹುಳು ಸಂತತಿ ಇವು ದ್ವಿಲಿಂಗಗಳಾಗಿದ್ದು, ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿ ಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗುತ್ತದೆ. ಇದರ ಜೀವಿತಾವಧಿ 3-5 ವರ್ಷಗಳಾಗಿವೆ. ಮಳೆಗಾಲದಲ್ಲಿ ಎಲೆಗಳು, ಕಾಂಡ, ಹಣ್ಣು ಹಾಗೂ ಹೂವುಗಳನ್ನು ತಿಂದು ಹೆಚ್ಚಿನ ಹಾನಿಯುಂಟು ಮಾಡುತ್ತದೆ ಎಂದು ಕೀಟ ತಜ್ಞರು ತಿಳಿಸಿದ್ದಾರೆ. ನಿಶಾಚರಿಗಳಾದ ಈ ಹುಳುಗಳು ಹಗಲೆಲ್ಲಾ ಗೋಡೆಗಂಟಿ ಮಲಗಿಬಿಡುತ್ತವೆ ಹುಳುಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವನ್ನು ಒದಗಿಸದೆ ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಶುಚಿಯಾಗಿಡಬೇಕು. ತೋಟಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಿಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡಬೇಕು. ಮೊದಲ ಹಂತದಲ್ಲಿಯೇ ಇವುಗಳನ್ನು ಹಿಡಿದು ನಾಶಪಡಿಸುವುದು ಪರಿಣಾಮಕಾರಿಯಾಗಿದೆ. ಬ್ಲೀಚಿಂಗ್ ಪುಡಿ ಅಥವಾ ಸುಣ್ಣದ ಪುಡಿಯನ್ನು ದೂಳೀಕರಿಸಿ ಹುಳುಗಳನ್ನು ನಾಶಮಾಡಬಹುದು ಎಂದು ಕೀಟ ತಜ್ಞರು ಹೇಳಿದ್ದಾರೆ. ಇದೀಗ ನಗರದ ನಿವಾಸಿಗಳು ಪ್ರತಿದಿನ ಗೋಣಿ ತುಂಬಾ ಹುಳುಗಳನ್ನು ತೆಗೆದರೂ, ಮತ್ತೆ ಮತ್ತೆ ಬಂದು ರಾಶಿ ಬೀಳುತ್ತಿದೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಔಷಧಿ ಸಿಂಪಡಿಸುವ ಮೂಲಕ ಈ ಹುಳುಬಾಧೆಯಿಂದ ಜನರಿಗೆ ಮುಕ್ತಿ ನೀಡಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಸಾರ್ವಜನಿಕ ಆರೋಗ್ಯ ಎಂಬುದು ರಾಜ್ಯಪಟ್ಟಿಗೆ ಸೇರಿದ ವಿಷಯ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. Bar & Bench Published on : 9 Jan, 2021, 12:27 pm ವಾಹನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮುಖಗವಸು ಧರಿಸುವಂತೆ ಜನರಿಗೆ ಯಾವುದೇ ಮಾರ್ಗಸೂಚಿ ನೀಡಿಲ್ಲ ಎಂದು ಕೇಂದ್ರ ಸರ್ಕಾರ, ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. (ಸೌರಭ್ ಶರ್ಮಾ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಪೂರ್ವ ಮತ್ತಿತರರ ನಡುವಣ ಪ್ರಕರಣ). ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಸಂವಿಧಾನದ ಏಳನೇ ಶೆಡ್ಯೂಲ್‌ನ ಮೂರನೇ ಪಟ್ಟಿಯ ಆರನೇ ಪ್ರವೇಶಿಕೆಯಲ್ಲಿ ಸಾರ್ವಜನಿಕ ಆರೋಗ್ಯ ಎಂಬುದು ರಾಜ್ಯಪಟ್ಟಿಗೆ ಸೇರಿದ ವಿಷಯ ಎಂದು ಕೇಂದ್ರ ಸಮರ್ಥನೆ ನೀಡಿದೆ. ಹೀಗಾಗಿ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆ ಎಂಬುದು ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ವಿಶೇಷ ಜವಾಬ್ದಾರಿಯಾಗಿದೆ ಎಂದು ತಿಳಿಸಲಾಗಿದೆ. "… ವಾಹನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮುಖವಾಡ ಧರಿಸಲು ಜನರಿಗೆ ಸೂಚಿಸುವ ಯಾವುದೇ ಮಾರ್ಗಸೂಚಿಗಳನ್ನು ಪ್ರತಿವಾದಿ ಹೊರಡಿಸಿಲ್ಲ. ಆರೋಗ್ಯ ರಾಜ್ಯ ವಿಷಯವಾಗಿದ್ದು ಪ್ರಸ್ತುತ ಪ್ರಕರಣದಲ್ಲಿ ಪ್ರತಿವಾದಿ ನಂಬರ್‌ 1ಕ್ಕೆ (ದೆಹಲಿ ಸರ್ಕಾರ) ಸಂಬಂಧಿಸಿದೆ" ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. Also Read ದಂಡ ಐನೂರಾದರೆ, ಪರಿಹಾರ ದಶಲಕ್ಷ! ಪೊಲೀಸರ ವಿರುದ್ಧ ತಿರುಗಿಬಿದ್ದ ಕೋಟುಧಾರಿಯ ಕತೆ ಮುಖಗವಸು ಧರಿಸದೇ ಏಕಾಂಗಿಯಾಗಿ ಕಾರು ಚಾಲನೆ ಮಾಡಿದ್ದಕ್ಕಾಗಿ ದೆಹಲಿ ಮೂಲದ ವಕೀಲ ಸೌರಭ್‌ ಶರ್ಮಾ ಎಂಬುವವರಿಗೆ ಕೆಲ ತಿಂಗಳುಗಳ ಹಿಂದೆ ರೂ 500 ದಂಡ ವಿಧಿಸಲಾಗಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಅವರು ರೂ 10 ಲಕ್ಷ ಪರಿಹಾರ ಕೋರಿದ್ದರು. ತಮ್ಮ ಖಾಸಗಿ ವಾಹನದಲ್ಲಿ ಏಕಾಂಗಿಯಾಗಿ ಇದ್ದುದರಿಂದ ದಂಡ ವಿಧಿಸಿದ್ದು ಅನ್ಯಾಯ ಮತ್ತು ಕಾನೂನು ಬಾಹಿರ ಎಂದು ನ್ಯಾಯಾಲಯದಲ್ಲಿ ಪ್ರಕರಣದ ದಾಖಲಿಸಿದ್ದರು. 2005ರ ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 22ರ ನಿಬಂಧನೆಗಳ ಅಡಿಯಲ್ಲಿ, ರಾಜ್ಯ ಕಾರ್ಯಕಾರಿ ಸಮಿತಿಯು ಸ್ಥಳೀಯ ಸನ್ನಿವೇಶ ಮತ್ತು ಸಾಂಕ್ರಾಮಿಕತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಅಧಿಕಾರ ಹೊಂದಿದೆ ಎಂದು ಕೇಂದ್ರ ಹೇಳಿದೆ. ಕೋವಿಡ್‌ ಸಾಂಕ್ರಾಮಿಕತೆಯನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದು, ಒಬ್ಬ ವ್ಯಕ್ತಿ ವಾಹನದಲ್ಲಿ ಏಕಾಂಗಿಯಾಗಿರುವಾಗ ಮುಖಗವಸನ್ನು ಕಡ್ಡಾಯವಾಗಿ ಧರಿಸುವ ಕುರಿತಂತೆ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದೇಶನವನ್ನು ಇದು ಒಳಗೊಂಡಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಆದ್ದರಿಂದ ಅರ್ಜಿಯಲ್ಲಿರುವ ಪಕ್ಷಕಾರರ ಪಟ್ಟಿಯಿಂದ ತನ್ನನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ, ನ್ಯಾಯಾಲಯವನ್ನು ಕೋರಿದೆ. ವಕೀಲ ಜಾಬಿ ಪಿ ವರ್ಗೀಸ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಸರ್ಕಾರವನ್ನು ವಕೀಲ ದೇವೇಶ್ ಸಿಂಗ್ ಪ್ರತಿನಿಧಿಸಿದ್ದರು. ವಕೀಲ ಫರ್ಮಾನ್ ಅಲಿ ಆರೋಗ್ಯ ಸಚಿವಾಲಯದ ಪರವಾಗಿ ಅಫಿಡವಿಟ್ ಸಲ್ಲಿಸಿದರು.
ಕೀವ್(ಉಕ್ರೇನ್), ಮಾ. ೮- ಸಮರ ಮುಂದು ವರೆಸಿರುವ ರಷ್ಯಾ, ಉಕ್ರೇನ್ ಸರ್ವನಾಶಕ್ಕೆ ಶಪಥ ಮಾಡಿರುವಂತೆ ರಣಕೇಕೆ ಹಾಕುತ್ತಿದೆ. ಯುದ್ಧ ಪ್ರಾರಂಭವಾಗಿ ೧೩ ದಿನಗಳಾಗಿದ್ದು, ಎಲ್ಲಿ ನೋಡಿ ದರೂ ಬಾಂಬ್, ಮಿಸೈಲ್, ಗುಂಡಿನ ಸದ್ದು, ರಾಕೆಟ್ ದಾಳಿ. ಉಕ್ರೇನ್ ಸಂಪೂರ್ಣ ಧ್ವಂಸವಾಗಿ, ಕಣ್ಣಾಯಿಸಿದೆಡೆ ಹೆಣಗಳ ರಾಶಿಯೇ ಬಿದ್ದಿದೆ. ಉಕ್ರೇನ್‌ನ ೯ ನಗರಗಳಲ್ಲಿ ಕದನ ವಿರಾಮ ಘೋಷಿಸಿರುವ ರಷ್ಯಾ ಜಾಣ ನಡೆ ಇಟ್ಟಿದೆ. ಜಾಗತಿಕ ಮಟ್ಟದಲ್ಲಿ ತನ್ನ ಹೆಸರು ಉಳಿಸಿಕೊಂಡೇ ಉಕ್ರೇನ್ ಸರ್ವನಾಶಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಕದನ ವಿರಾಮ ರಣತಂತ್ರ ಅನುಸರಿಸುತ್ತಿದ್ದಾರೆ. ಉಕ್ರೇನ್‌ನಲ್ಲಿರುವ ಜನರು ಮತ್ತು ವಿದೇಶಿಯನ್ನರು ಹೊರ ಹೋಗುವ ಸಲುವಾಗಿಯೇ ಕದನ ವಿರಾಮ ಘೋಷಿಸಿದ್ದು, ಅವರುಗಳು ದೇಶ ಬಿಟ್ಟು ಹೋದ ಮೇಲೆ ಇಡೀ ಉಕ್ರೇನ್ ಮೇಲೆ ದಾಳಿ ನಡೆಸಲು ನಿರ್ಧರಿಸಿದೆ. ಇದರೊಂದಿಗೆ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆರಗಲು ಸಿದ್ಧತೆ ನಡೆಸಿದ್ದು, ನಗರದ ಹೊರವಲಯದ ೨೦ ಕಿ.ಮೀ. ದೂರದಲ್ಲಿ ಸುಮಾರು ೬೪ ಕಿ.ಮೀ.ಯಷ್ಟು ಸೇನಾ ಜಮಾವಣೆ ಮಾಡಿದೆ. ಈಗಾಗಲೇ ಉಕ್ರೇನ್‌ನ ಹಲವಾರು ನಗರಗಳ ನಾಶ ಮಾಡಿ, ಮುನ್ನಡೆಯುತ್ತಿರುವ ರಷ್ಯಾ ಕೀವ್ ನಗರದ ಮೇಲೆ ಕಣ ್ಣಟ್ಟಿದ್ದು, ಶತಾಯ ಗತಾಯ ವಶಪಡಿಸಿಕೊಳ್ಳಲೇಬೇಕು ಎಂದು ಪಣ ತೊಟ್ಟಿದೆ. ಸುಮಾರು ೬೪ ಕಿಮಿ ವಿಸ್ತೀರ್ಣ ಹೊಂದಿ ರುವ ರಷ್ಯಾ ಸೇನೆಯು ಕೀವ್ ನಗರದಲ್ಲಿ ಭೋರ್ಗರೆಯುತ್ತಾ ಮುನ್ನುಗ್ತುತ್ತಿದ್ದು, ಯಾವುದೇ ಸಂದರ್ಭದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ. ಇದಕ್ಕೆ ಪ್ರತ್ಯುತ್ತರ ನೀಡಲು ಉಕ್ರೇನ್ ಸೇನೆ ಕೂಡ ತಯಾರಿ ನಡೆಸಿದ್ದು, ಅಕ್ಕ-ಪಕ್ಕದ ಕೆಲ ದೇಶಗಳು ಬೆಂಬಲಕ್ಕೆ ನಿಂತಿವೆ ಎನ್ನಲಾಗಿದೆ. ರಷ್ಯಾ ಯುದ್ಧ ದಿಂದ ಉಕ್ರೇನ್ ದೇಶದಲ್ಲಿ ರಕ್ತದೋಕುಳಿಯೇ ಹರಿಯುತ್ತಿದ್ದು, ರಷ್ಯಾದ ೧೦ ಸಾವಿರಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಸರ್ಕಾರ ಹೇಳಿಕೊಂಡಿದೆ. ತನ್ನ ಶತ್ರು ದೇಶಗಳ ಪಟ್ಟಿ ಬಿಡುಗಡೆ ಮಾಡಿದ ರಷ್ಯಾ ಮಾಸ್ಕೋ, ಮಾ. ೮- ಉಕ್ರೇನ್ ಮೇಲೆ ರಷ್ಯಾದ ಯುದ್ಧ ಮುಂದುವರೆದಿರುವAತೆಯೇ ಇತ್ತ ರಷ್ಯಾ ಸರ್ಕಾರ ತನ್ನ ಶತ್ರು ದೇಶಗಳ ಪಟ್ಟಿ ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿದೆ. ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ ಸೇನೆ ಬಾಂಬ್‌ಗಳ ಮಳೆ ಸುರಿಯುತ್ತಲೇ ಇದೆ. ಅಂತಾರಾಷ್ಟಿçÃಯ ದೇಶಗಳ ದಿಗ್ಬಂಧನಗಳಿಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿವಿಗೊಡುತ್ತಿಲ್ಲ. ಉಕ್ರೇನ್ ತನ್ನ ದಾರಿಯಲ್ಲಿ ಬರುವವರೆಗೂ ಬಾಂಬ್ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪಟ್ಟಿಯಲ್ಲಿ ಅಮೆರಿಕ, ಬ್ರಿಟನ್ ಸೇರಿದಂತೆ ೩೧ ದೇಶಗಳು ಇವೆ. ಈ ವಿಚಾರವನ್ನ ರಷ್ಯಾದ ಮಾಧ್ಯಮಗಳು ಬಹಿರಂಗಪಡಿಸಿವೆ. ಅಮೆರಿಕ, ಬ್ರಿಟನ್, ಉಕ್ರೇನ್ ಮತ್ತು ಜಪಾನ್ ಸೇರಿದಂತೆ ಐರೋಪ್ಯ ರಾಷ್ಟçಗಳನ್ನು ಪುಟಿನ್ ತಮ್ಮ ಪರಮ ಶತ್ರುಗಳೆಂದು ಘೋಷಿಸಿದ್ದಾರೆ. ಇದಲ್ಲದೆ ಯುರೋಪಿಯನ್ ಒಕ್ಕೂಟದ ಒಟ್ಟು ೨೭ ದೇಶಗಳೂ ಕೂಡ ಈ ಪಟ್ಟಿಯಲ್ಲಿದೆ. ಉಳಿದಂತೆ ಮಾಂಟೆನೆಗ್ರೊ, ಸ್ವಿಜರ್ಲಾ್ಯಂಡ್, ಅಲ್ಬೇನಿಯಾ, ಅಂಡೋರಾ, ಐಸ್ಲಾ÷್ಯಂಡ್, ಲಿಚ್ಟೆನ್‌ಸ್ಟೆöÊನ್, ಮೊನಾಕೊ, ನಾರ್ವೆ, ಸ್ಯಾನ್ ಮರಿನೋ, ಉತ್ತರ ಮೆಸಿಡೋನಿಯಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟೆçÃಲಿಯಾ, ಮೈಕ್ರೋನೇಷಿಯಾ, ನ್ಯೂಜಿಲೆಂಡ್, ಸಿಂಗಾಪುರ ಮತ್ತು ಟ್ರೇವಾನ್ ಕೂಡ ಈ ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ. ಪಟ್ಟಿ ಬಿಡುಗಡೆ ಏಕೆ?: ಉಕ್ರೇನ್ ಮೇಲೆ ದಾಳಿಗಿಳಿದ ಬಳಿಕ ಜಗತ್ತಿನ ಬಹುತೇಕ ಅಮೆರಿಕ ಸ್ನೇಹಿ ರಾಷ್ಟçಗಳು ರಷ್ಯಾ ಮೇಲೆ ದಿಗ್ಬಂಧನ ಹೇರುತ್ತಿವೆ. ಈ ರಾಷ್ಟçಗಳಿ ರಷ್ಯಾ ಕೂಡ ದಿಗ್ಬಂಧನ ಹೇರಿ ತಿರುಗೇಟು ನೀಡುತ್ತಿದೆಯಾದರೂ, ಭವಿಷ್ಯದ ವ್ಯವಹಾರಗಳ ದೃಷ್ಟಿಕೋನದಿಂದ ಈ ಪಟ್ಟಿ ಬಿಡುಗಡೆ ಮಾಡುವ ಮೂಲಕ ಭಾರತ, ಚೀನಾ ಸೇರಿದಂತೆ ತನ್ನ ಮಿತ್ರರಾಷ್ಟçಗಳಿಗೆ ಪರೋಕ್ಷ ಸಂದೇಶ ರವಾನಿಸಿದೆ. ರಷ್ಯಾ ಮೇಲೆ ಅಮೆರಿಕ ಹಲವಾರು ನಿರ್ಬಂಧಗಳನ್ನು ವಿಧಿಸುತ್ತಿದೆ. ಕೆಲವು ದೇಶಗಳಿಗೆ ನಿರ್ಬಂಧಗಳನ್ನು ವಿಧಿಸುವಂತೆಯೂ ಕರೆ ನೀಡಿದೆ. ಜೋ ಬೈಡೆನ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ವಿದೇಶಾಂಗ ಸಚಿವರನ್ನು ಯುನೈಟೆಡ್ ಸ್ಟೇಟ್ಸ್ ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ. ಇದರ ಜೊತೆಗೆ, ಯುನೈಟೆಡ್ ಸ್ಟೇಟ್ಸ್ ರಷ್ಯಾದ ಬ್ಯಾಂಕುಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ರಷ್ಯಾದ ವಿಮಾನಗಳು ತನ್ನ ವಾಯುಪ್ರದೇಶವನ್ನು ಪ್ರವೇಶಿಸುವುದನ್ನು ಅಮೆರಿಕ ಕೂಡ ನಿಷೇಧಿಸಿದೆ. ಯುದ್ಧ ನಿಲ್ಲಿಸಲು ಉಕ್ರೇನ್‌ಗೆ ೨ ಷರತ್ತು ಮಾಸ್ಕೋ, ಮಾ. ೮- ಯುದ್ಧ ನಿಲ್ಲಿಸಲು ರಷ್ಯಾ ಎರಡು ಷರತ್ತುಗಳನ್ನು ಉಕ್ರೇನ್ ಮುಂದಿಟ್ಟಿದೆ. ಕ್ರಿಮಿಯಾವನ್ನು ರಷ್ಯಾದ ಭೂಭಾಗವೆಂದು, ಡೋನ್ಯಸ್ಕ್, ಲುಹಾನ್ಸ್ಕ್ ಪ್ರಾಂತ್ಯಗಳನ್ನು ಸ್ವಾತಂತ್ರ÷್ಯ ದೇಶಗಳೆಂದು ಉಕ್ರೇನ್ ಪರಿಗಣ ಸಬೇಕು ಎಂಬ ಷರತ್ತು ಒಡ್ಡಿದೆ. ಈ ಮಧ್ಯೆ ರಷ್ಯಾ ಮೇಲೆ ವಿಶ್ವದ ದಿಗ್ಬಂಧನ ಮತ್ತಷ್ಟು ಹೆಚ್ಚುತ್ತಿದೆ. ಐಬಿಎಂ ಸಂಸ್ಥೆ ರಷ್ಯಾದಲ್ಲಿ ಚಟುವಟಿಕೆ ನಿಲ್ಲಿಸುವುದಾಗಿ ಘೋಷಿಸಿದೆ. ಈ ಮೂಲಕ ಜಗತ್ತಿನಲ್ಲೇ ಅತ್ಯಧಿಕ ದಿಗ್ಬಂಧನಗಳಿಗೆ ಒಳಗಾಗಿರುವ ದೇಶ ಎಂಬ ಕೆಟ್ಟ ದಾಖಲೆಗೆ ರಷ್ಯಾ ಪಾತ್ರವಾಗಿದೆ. ಈ ಬೆಳವಣ ಗೆ ಜಾಗತಿಕ ಮಹಾ ಪಲ್ಲಟಕ್ಕೆ ದಾರಿ ಮಾಡಿಕೊಡುವಂತೆ ಕಾಣುತ್ತಿದೆ. ರಷ್ಯಾ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಈಗ ಚೀನಾ ಮೇಲೆ ಹೆಚ್ಚು ಅವಲಂಬಿತ ವಾಗುತ್ತಿದೆ. ಅಲ್ಲದೇ ವಿಶ್ವದ ದೊಡ್ಡಣ್ಣ ಅಮೆರಿಕಾ ಅಲ್ಲ, ಚೀನಾ ಎಂದು ರಷ್ಯಾ ಬಿಂಬಿಸತೊಡಗಿದೆ. ಜೊತೆಗೆ ದೇಶಿಯ ತಂತ್ರಜ್ಞಾನಗಳ ಬಳಕೆಗೆ ಮುಂದಾಗಿದೆ. ಇಷ್ಟಕ್ಕೆ ಸುಮ್ಮನಾಗಿಲ್ಲ ರಷ್ಯಾ, ಉಕ್ರೇನ್‌ಗೆ ಬೆಂಬಲ ನೀಡೋದನ್ನು ಮುಂದುವರೆಸಿದರೆ, ಇನ್ನಷ್ಟು ದಿಗ್ಬಂಧನ ವಿಧಿಸಿದ್ರೇ ಯುರೋಪ್‌ಗೆ ಅನಿಲ ಪೂರೈಕೆ ನಿಲ್ಲಿಸೋದಾಗಿ ಬೆದರಿಕೆ ಹಾಕಿದೆ. ರಷ್ಯಾದ ಕಚ್ಛಾ ತೈಲ ಪೂರೈಕೆ ನಿಂತರೆ, ಒಂದು ಬ್ಯಾರಲ್ ಬೆಲೆ ೩೦೦ ಡಾಲರ್ ಗಡಿ ದಾಟಲಿದೆ. ನೀವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕನಿಷ್ಠ ೧ ವರ್ಷ ಹಿಡಿಯುತ್ತದೆ. ಯೋಚಿಸಿ ಎಂದು ವಾರ್ನಿಂಗ್ ನೀಡಿದೆ. ಇನ್ನು, ನ್ಯಾಟೋ ರಾಷ್ಟçಗಳು ನೇರವಾಗಿ ಬೆಂಬಲ ನೀಡದಿರುವುದು ಝೆಲೆನ್‌ಸ್ಕಿ ಸಿಟ್ಟಿಗೆ ಕಾರಣವಾಗಿದೆ. ರಷ್ಯಾಕ್ಕೆ ನ್ಯಾಟೋ ರಾಷ್ಟçಗಳು ಭಯಬಿದ್ದಿದೆ ಎಂದು ಕಿಡಿಕಾರಿದ್ದಾರೆ. ತಾವು ಕ್ರಿಮಿಯಾ, ಡಾನ್ ಬಾಸ್ ಬಗ್ಗೆ ಚರ್ಚೆಗೆ ರೆಡಿ ಎಂದಿದ್ದಾರೆ. ರಷ್ಯಾ ಪರ್ಯಾಯ ಮಂತ್ರ: ಅಂತಾರಾಷ್ಟಿçÃಯ ಹಣಕಾಸು ವ್ಯವಹಾರಗಳಿಗೆ SWIಈಖಿ ಬದಲು SPSಈ ಬಳಕೆ (ದೇಶಿಯವಾಗಿ ತಯಾರಿಸಲಾದ ಸಿಸ್ಟಮ್ ಫಾರ್ ‘ಟ್ರಾನ್ಸ್ ಫರ್ ಆಫ್ ಫೈನಾನ್ಶಿಯಲ್ ಮೆಸೇಜೆಸ್’ ವ್ಯವಸ್ಥೆ ಸದ್ಯ ೫ ದೇಶಗಳ ೪೦೦ ಬ್ಯಾಂಕ್‌ಗಳು ಇದರ ವ್ಯಾಪ್ತಿಯಲ್ಲಿವೆ) ಎಸ್‌ಪಿಎಸ್‌ಎಫ್ ಜೊತೆಗೆ ಚೀನಾದ ಅPIS ಬಳಕೆಗೂ ಚಿಂತನೆ (೨೦೧೫ರಿಂದ ಷಾಂಘೈ ಕೇಂದ್ರವಾಗಿ ಕಾರ್ಯ, ಇದರ ವ್ಯಾಪ್ತಿಯಲ್ಲಿ ೧೦೩ ದೇಶಗಳ ೧೨೮೦ ಬ್ಯಾಂಕ್ ಸ್ವಿಫ್ಟ್ಗೆ ಹೋಲಿಸಿದರೆ ೧೦ ಪಟ್ಟು ಚಿಕ್ಕದು) ವೀಸಾ, ಮಾಸ್ಟರ್ ಕಾರ್ಡ್ ಬದಲು ಚೀನಾದ `ಯೂನಿಯನ್ ಪೇ’ ಬಳಕೆ ಪ್ಲಾನ್ (೧೮೦ ದೇಶಗಳಲ್ಲಿ ಬಳಕೆಯಲ್ಲಿದೆ) ಉಕ್ರೇನ್‌ನ ಸುಮಿ ಮೇಲೆ ಬಾಂಬ್ ಸುರಿಮಳೆ ಚೆರ್ನಿಹೀವ್ ಮೇಲೆ ೫೦೦ ಕೆಜಿ ಬಾಂಬ್, ಸ್ಫೋಟ ಇಲ್ಲ ಕೀವ್, ಮಾ. ೮- ಉಕ್ರೇನ್-ರಷ್ಯಾ ನಡುವಿನ ಯುದ್ಧ ೧೩ನೇ ದಿನ ಪೂರೈಸಿದೆ. ರಷ್ಯಾ ಪಡೆಗಳು ಮಾರಣಹೋಮವನ್ನೇ ಸೃಷ್ಟಿಸ್ತಿವೆ. ಯುದ್ಧದ ನಿಯಮಗಳನ್ನು ಉಲ್ಲಂಘಿಸಿ ಜನವಸತಿ ಪ್ರದೇಶಗಳ ಮೇಲೆ ಬಾಂಬ್‌ಗಳ ಸುರಿಮಳೆಗೈಯ್ಯುತ್ತಿದೆ. ಖಾರ್ಕೀವ್, ಸುಮಿ ನಗರಗಳ ಮೇಲೆ ಭೂಮಿ, ಆಕಾಶಗಳಿಂದ ಗುಂಡಿನ ಮಳೆಗ ರೆದಿದೆ. ಈ ನಗರಗಳು ಸ್ಮಶಾನ ಸದೃಶವಾಗಿ ಮಾರ್ಪಟ್ಟಿವೆ. ಸಾವು ನೋವಿನ ಖಚಿತ ಅಂಕಿ-ಅAಶಗಳು ಸಿಗುತ್ತಿಲ್ಲ. ಇದೇ ವೇಳೆ ಕೀವ್, ಚೆರ್ನಿಹೀವ್, ಮೈಕೋಲೈವ್, ಓಲ್ವಿಯಾ ನಗರಗಳ ಮೇಲೆ ಹಿಡಿತ ಸಾಧಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡ್ತಿದೆ. ಚೆರ್ನಿಹೀವ್ ನಗರದ ಮೇಲೆ ೫೦೦ ಕೆಜಿ ತೂಕದ ಬಾಂಬ್ ಹಾಕಿದೆ. ಅದೃಷ್ಟವಶಾತ್ ಅದು ಸ್ಫೋಟಿಸಿಲ್ಲ. ಈಗಾಗಲೇ ಖೇರ್ಸಾನ್, ಬುಚಾ, ವೋರ್ಡಲ್, ಹೋಸ್ಟಾಮೆಲ್, ಜಪೋರಿಜಿಯಾ ಪ್ರಾಂತ್ಯದ ಆರು ನಗರಗಳನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಬ್ರಿಟನ್ ಪ್ರಕಾರ, ರಷ್ಯಾ ಈಗಾಗಲೇ ಉಕ್ರೇನ್‌ನ ಅರ್ಧ ಭಾಗವನ್ನು ವಶಕ್ಕೆ ತೆಗೆದುಕೊಂಡಿದೆ. ಕೀವ್ ಹೊರವಲಯದಲ್ಲಿ ೬೫ ಕಿಲೋಮೀಟರ್ ಉದ್ದದಷ್ಟು ರಷ್ಯಾ ಪಡೆಗಳು ನಿಂತಿವೆ. ಜೊತೆಗೆ ಗಡಿಯಲ್ಲಿ ಬೀಡುಬಿಟ್ಟಿದ್ದ ರಷ್ಯಾದ ೯೫ ಸಾವಿರ ಸೈನಿಕರು ಇದೀಗ ಉಕ್ರೇನ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಉಕ್ರೇನ್ ಕೂಡ ವಿರೋಚಿತ ಹೋರಾಟ ಮುಂದುವರಿಸಿದೆ. ಕೀವ್, ಖಾರ್ಕೀವ್, ಚೆರ್ನಿಹೀವ್, ಸುಮಿಯಂತಹ ನಗರಗಳನ್ನು ತನ್ನ ನಿಯಂತ್ರಣದಲ್ಲೇ ಉಳಿಸಿಕೊಂಡಿದೆ. ರಷ್ಯಾದ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತಿದೆ. ಖಾರ್ಕೀವ್ ಬಳಿ ರ‍್ಫೀಲ್ಡ್ನಲ್ಲಿದ್ದ ರಷ್ಯಾದ ೩೦ಕ್ಕೂ ಹೆಚ್ಚು ಹೆಲಿಕಾಪ್ರ‍್ಗಳನ್ನು ಧ್ವಂಸ ಮಾಡಿದೆ. ೧೨ ಸಾವಿರ ಯೋಧರನ್ನು ಕೊಂದಿರೋದಾಗಿ ಘೋಷಿಸಿದೆ. ಇದು ರಷ್ಯಾ ಸೇನೆಯ ಮಾನಸಿಕ ಸ್ಥೆöÊರ್ಯವನ್ನು ಕುಗ್ಗಿಸುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಇಂದು ಕೂಡ ಕೀವ್, ಸುಮಿ ಸೇರಿ ಐದು ನಗರಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿತ್ತು. ಆದ್ರೇ, ಮಾನವೀಯ ಕಾರಿಡರ‍್ಗಳು ರಷ್ಯಾ-ಬೆಲಾರಸ್ ಕಡೆಗೆ ಸಾಗಿರುವುದನ್ನು ಉಕ್ರೇನ್ ವಿರೋಧಿಸ್ತಿದೆ. ಜೊತೆಗೆ ಲಕ್ಷಾಂತರ ನಾಗರಿಕರನ್ನು ರಷ್ಯಾ ನಿರ್ಬಂಧಿಸಿದೆ ಎಂದು ಉಕ್ರೇನ್ ಆರೋಪಿಸಿದೆ.
ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು ಅವರ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ ಎಂದು ಮನವಿಯಲ್ಲಿ ದೂರಲಾಗಿತ್ತು. A1 Bar & Bench Published on : 23 Mar, 2022, 10:04 am ಶೀಘ್ರವೇ ಬಿಡುಗಡೆಯಾಗಲಿರುವ ರಾಜಮೌಳಿ ನಿರ್ದೇಶನದ, ನಟರಾದ ರಾಮ್‌ಚರಣ್‌ ತೇಜ, ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ಟಾಲಿವುಡ್‌ ಸಿನಿಮಾ ಆರ್‌ಆರ್‌ಆರ್‌ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ತೆಲಂಗಾಣ ಹೈಕೋರ್ಟ್ ಕಳೆದ ವಾರ ವಜಾಗೊಳಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರು ಆಗಿನ ಬ್ರಿಟಿಷ್ ಸರ್ಕಾರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಆರ್‌ಆರ್‌ಆರ್ ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೆ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು ಅವರ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ಸೆನ್ಸಾರ್‌ ಪ್ರಮಾಣ ನೀಡದಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶಿಸಬೇಕು ಎಂದು ವಿದ್ಯಾರ್ಥಿನಿ ಅಲ್ಲೂರಿ ಸೌಮ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾ. ಅಭಿನಂದ್‌ ಕುಮಾರ್‌ ಶಾವಿಳಿ ಅವರಿದ್ದ ಪೀಠ ವಜಾಗೊಳಿಸಿತು. ಸೆನ್ಸಾರ್ ಪ್ರಮಾಣಪತ್ರದ ಸಿಂಧುತ್ವವು ಸವಾಲಿಗೆ ಒಳಪಡದಿರುವ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಪರಿಹಾರ ನೀಡಲು ಯಾವುದೇ ಕಾರಣ ಕಂಡುಬರುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. Also Read ಗಂಗೂಬಾಯಿ ಕಾಠಿಯಾವಾಡಿ ಚಿತ್ರ ಬಿಡುಗಡೆಗೆ ತಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಅಫಿಡವಿಟ್‌ ಸಲ್ಲಿಸಿದ್ದ ಸಿಬಿಎಫ್‌ಸಿ ಸಿನಿಮಾ ಕಾಲ್ಪನಿಕ ಕೃತಿಯಾಗಿರುವುದರಿಂದ ಕೆಲ ಸಿನಿಮಾ ಸ್ವಾತಂತ್ರ್ಯವನ್ನು ಅನುಮತಿಸಲಾಗಿದೆ. ಅರ್ಜಿದಾರರ ವಾದವನ್ನು ಒಪ್ಪಿದರೂ ಕೂಡ ರಾಜು ಮತ್ತು ಕೊಮರಂ ಭೀಮ್‌ ಅವರನ್ನು ದೊಡ್ಡ ದೇಶಭಕ್ತರಾಗಿಯೇ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಅದು ಹೇಳಿತ್ತು. ಇತ್ತೀಚೆಗೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಅಭಿನಯದ ʼಗಂಗೂಬಾಯಿ ಕಾಥಿಯಾವಾಡಿʼ ಸಿನಿಮಾಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಹಿತನ್‌ ಧೀರಜ್‌ಲಾಲ್‌ ಮೆಹ್ತಾ ಮತ್ತು ಬನ್ಸಾಲಿ ಪ್ರೊಡಕ್ಷನ್‌ ಚಿತ್ರದಲ್ಲಿ ನೀಡಿದ್ದ ತೀರ್ಪನ್ನು ಅವಲಂಬಿಸಿ ನ್ಯಾಯಾಲಯ ಈ ಆದೇಶ ನೀಡಿದೆ.
ಈ ದೇಶದಲ್ಲಿ ಸಂವಿಧಾನ ಎಂಬುದೊಂದಿದೆ. ಆ ಸಂವಿಧಾನ ಭಾರತದ ಎಲ್ಲ ಪ್ರಜೆಗಳಿಗೆ ತಮಗೆ ಇಷ್ಟ ಬಂದ ಧರ್ಮವನ್ನು ಸೇರುವ ಹಾಗೂ ಇಷ್ಟವಿಲ್ಲದ ಧರ್ಮವನ್ನು ತ್ಯಜಿಸುವ ಸ್ವಾತಂತ್ರವನ್ನು ನೀಡಿದೆ. ಸಂವಿಧಾನಾತ್ಮಕವಾಗಿ ರೂಪುಗೊಂಡ ಸರಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು. ನಮ್ಮನ್ನು ಆಳುವ ಸರಕಾರಗಳು ಅಂದರೆ ಪ್ರಭುತ್ವದ ಅಧಿಕಾರ ಸೂತ್ರ ಹಿಡಿದ ಪಕ್ಷಗಳು ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಜನ ವಿಭಜಕ ಮಸಲತ್ತುಗಳನ್ನು ನಡೆಸುತ್ತವೆ. ಜನಸಾಮಾನ್ಯರನ್ನು ಬಾಧಿಸುತ್ತಿರುವ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸೋತು ಹೋದಾಗ ಮತಾಂತರ ನಿಷೇಧ, ಗೋರಕ್ಷಣೆ ನಿರ್ಬಂಧ, ಲವ್ ಜಿಹಾದ್‌ನಂಥ ವಿಷಯಗಳು ಅಧಿಕಾರದಲ್ಲಿರುವವರ ನೆನಪಿಗೆ ಬರುತ್ತವೆ. ಕರ್ನಾಟಕದ ಬಿಜೆಪಿ ಸರಕಾರ ಇದೀಗ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆ ಇದಕ್ಕೆ ಒಂದು ಉದಾಹರಣೆ. ಭಾರತದ ಸಂವಿಧಾನ ಯಾವುದೇ ವ್ಯಕ್ತಿ ತನಗೆ ಇಷ್ಟವಾದ ಧರ್ಮವನ್ನು ಸೇರುವುದನ್ನು ನಿರ್ಬಂಧಿಸಿಲ್ಲ. ಆದರೂ ವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವ ಈ ಶಾಸನ ಜಾರಿಗೆ ತರಲು ಸರಕಾರ ಯಾಕೆ ವಿಶೇಷ ಆಸಕ್ತಿ ಹೊಂದಿದೆಯೋ ಅರ್ಥವಾಗುತ್ತಿಲ್ಲ. ಕ್ರೈಸ್ತ ಧರ್ಮ ಪ್ರಚಾರಕರು ಲಂಬಾಣಿ ತಾಂಡಾಗಳಿಗೆ ಹೋಗಿ ಅಮಾಯಕ ಜನರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಸಂಘ ಪರಿವಾರ ಪ್ರೇರಿತ ಆರೋಪ, ಕಟ್ಟುಕತೆಗಳ ಆಧಾರದಲ್ಲಿ ಇಂಥ ಕಾನೂನು ತರುವ ಮುನ್ನ ಸರಕಾರ ಕಾನೂನು ಪರಿಣಿತರ ಜೊತೆ ಚರ್ಚಿಸಬೇಕಾಗಿತ್ತು. ಹಿಂದೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರೂ ಮತಾಂತರ ನಿಷೇಧ ಶಾಸನ ತಂದಿದ್ದರು. ಗುಜರಾತ್‌ನಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಇಂಥದೇ ಶಾಸನ ಜಾರಿಗೆ ಬಂದಿತ್ತು. ಇದೀಗ ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯವರ ಸರಕಾರ ಅದೇ ಮಾದರಿಯ ಕಾನೂನು ತರಲು ಮುಂದಾಗಿದೆ. ಈ ಬಗ್ಗೆ ಸದನದಲ್ಲಿ ನಡೆದ ಚರ್ಚೆಯಲ್ಲಿ ಕೆಲ ಶಾಸಕರು ಮತಾಂತರ ದ ಬಗ್ಗೆ ಅತಿರಂಜಿತವಾಗಿ ಮಾತಾಡಿದ್ದಾರೆ. ಇಂಥ ವಿಧೇಯಕದ ಬಗ್ಗೆ ಶಾಸನ ಸಭೆಯಲ್ಲಿ ಚರ್ಚೆ ನಡೆದಾಗಲೇ ಯಾದಗಿರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ದಲಿತ ಮಹಿಳೆಯೊಬ್ಬಳನ್ನ್ನು ಮನೆಯ ಒಳಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಕ್ರೂರಿಯೊಬ್ಬ ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಈ ಬಗ್ಗೆ ಸದನದಲ್ಲಿ ಯಾವ ಶಾಸಕನೂ ಆತಂಕ ವ್ಯಕ್ತಪಡಿಸಿಲ್ಲ. ಬದಲಾಗಿ ಗೂಳಿಹಟ್ಟಿ ಶೇಖರ್ ಎಂಬ ಚಿತ್ರದುರ್ಗದ ಶಾಸಕ ತನ್ನ ತಾಯಿಯನ್ನು ಪಾದ್ರಿಗಳು ಮತಾಂತರ ಮಾಡಿದ್ದಾರೆ ಎಂದು ಗೋಳಾಡಿದ್ದಾರೆ. ಯಾದಗಿರಿಯಲ್ಲಿ ಈ ರೀತಿ ದಲಿತ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದ ಏಳೆಂಟು ಘಟನೆಗಳು ನಡೆದರೂ ಅದನ್ನು ತಡೆಯಲು ಆಡಳಿತ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಮತಾಂತರ ಇದೇ ರೀತಿ ನಡೆಯುತ್ತ ಹೋದರೆ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಮುಸ್ಲಿಮರು ಮತ್ತು ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮನು ಧರ್ಮ ರಕ್ಷಕರು ಬೊಬ್ಬೆ ಹಾಕುತ್ತಲೇ ಇದ್ದಾರೆ. ಇದಕ್ಕಾಗಿ ಇವರು ತಳಬುಡವಿಲ್ಲದ ಅಂಕಿ-ಅಂಶಗಳನ್ನು ನೀಡುತ್ತಾರೆ. ಮತಾಂತರ ಎಂಬುದು ಆರೆಸ್ಸೆಸ್‌ನ ಸರಸಂಘಚಾ ಲಕರಾಗಿದ್ದ ಮಾಧವ ಸದಾಶಿವ ಗೋಳ್ವಾಲ್ಕರ್ ಅವರಿಗೆ ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುವ ಹುನ್ನಾರವಾಗಿ ಕಂಡಿತ್ತು. ಆದರೆ, ಮತಾಂತರ ಎಂಬುದು ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಬಿಡುಗಡೆಯ ದಾರಿಯಾಗಿತ್ತು. ಮತಾಂತರ ಎಂಬ ಹುಯಿಲೆಬ್ಬಿಸುವುದು ಸಂಘಪರಿವಾರದ ರಾಜಕೀಯ ಕಾರ್ಯ ಸೂಚಿಯಲ್ಲದೆ ಬೇರೇನೂ ಅಲ್ಲ. ಈ ಭಾರತವನ್ನು ಮೊಘಲರು ಸುಮಾರು 600 ವರ್ಷಗಳಿಗಿಂತ ಹೆಚ್ಚು ಕಾಲ ಆಳಿದರು. ಆಗಲೂ ಹಿಂದೂಗಳ ಸಂಖ್ಯೆ ಕಡಿಮೆಯಾಗಲಿಲ್ಲ. ಮುಸ್ಲಿಮರ ಸಂಖ್ಯೆ ಹೆಚ್ಚಾಗಲಿಲ್ಲ. ಆ ನಂತರ ಬ್ರಿಟಿಷರು, ಬಹುತೇಕ ಪೋರ್ಚುಗೀಸರು ಹಾಗೂ ಫ್ರೆಂಚರು ಭಾರತದ ಕೆಲ ಭಾಗಗಳನ್ನು ಆಳಿದರು. ಸುಮಾರು 200 ವರ್ಷಕ್ಕೂ ಹೆಚ್ಚು ಕಾಲ ಆಳಿದರು ಆಗ ಇಲ್ಲಿ ಕ್ರೈಸ್ತರ ಸಂಖ್ಯೆಯೇನೂ ಹೆಚ್ಚಾಗಲಿಲ್ಲ. ನಂತರ ದೇಶಕ್ಕೆ ಸ್ವಾತಂತ್ರ ಬಂತು. ಈ ಎಪ್ಪತ್ತು ವರ್ಷಗಳಲ್ಲಿ ಮುಸ್ಲಿಮರ ಸಂಖ್ಯೆ ಶೇ.16ಕ್ಕಿಂತ ಹೆಚ್ಚಾಗಿಲ್ಲ ಹಾಗೂ ಕ್ರೈಸ್ತರ ಸಂಖ್ಯೆ ಶೇ.2ನ್ನೂ ಕೂಡ ದಾಟಿಲ್ಲ. ಇವೆಲ್ಲ ಇವರದೇ ಸರಕಾರದ ಅಂಕಿ-ಅಂಶಗಳು. ಮತಾಂತರದ ಬಗ್ಗೆ ಗುಲ್ಲೆಬ್ಬಿಸಿ ಜನರನ್ನು ದಾರಿ ತಪ್ಪಿಸುವ ಕುತಂತ್ರವೇಕೆ? ಈ ದೇಶದಲ್ಲಿ ಸಂವಿಧಾನ ಎಂಬುದೊಂದಿದೆ. ಆ ಸಂವಿಧಾನ ಭಾರತದ ಎಲ್ಲ ಪ್ರಜೆಗಳಿಗೆ ತಮಗೆ ಇಷ್ಟ ಬಂದ ಧರ್ಮವನ್ನು ಸೇರುವ ಹಾಗೂ ಇಷ್ಟವಿಲ್ಲದ ಧರ್ಮವನ್ನು ತ್ಯಜಿಸುವ ಸ್ವಾತಂತ್ರವನ್ನು ನೀಡಿದೆ. ಸಂವಿಧಾನಾತ್ಮಕವಾಗಿ ರೂಪುಗೊಂಡ ಸರಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು. ಮತಾಂತರದ ಕಟ್ಟುಕತೆಯನ್ನು ಕಟ್ಟಿ ತನ್ನ ಹಿಂದುತ್ವದ ಮೂಲಕ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸಲು ಮಸಲತ್ತು ನಡೆಸಿರುವ ಶಕ್ತಿಗಳು ವಾಸ್ತವ ಸಂಗತಿಗಳ ಮೇಲೆ ಮುಸುಕೆಳೆಯುವ ಹುನ್ನಾರಗಳನ್ನು ನಡೆಸುತ್ತಲೇ ಇವೆ. ರಾಜರುಗಳ ಕಾಲದಲ್ಲಿ ಈ ದೇಶದ ಅಸ್ಟಶ್ಯರು, ಶೂದ್ರರು ಮತ್ತು ಮಹಿಳೆಯರ ಪರಿಸ್ಥಿತಿ ಹೇಗಿತ್ತ್ತು ಎಂಬುದು ಬಾಬಾಸಾಹೇಬ ಅಂಬೇಡ್ಕರ್, ಜ್ಯೋತಿಬಾ ಫುಲೆ, ಡಿ.ಡಿ.ಕೋಸಾಂಬ್ ಹಾಗೂ ಪೆರಿಯಾರ್ ಮತ್ತು ರಾಹುಲ ಸಾಂಕ್ರಾತ್ಯಾಯನರ ಪುಸ್ತಕಗಳನ್ನು ಓದಿದರೆ ಗೊತ್ತಾಗುತ್ತದೆ. ಪ್ರಜಾಪ್ರಭುತ್ವ ಈ ಭಾರತಕ್ಕೆ ಬರುವ ಮುನ್ನ ಅಂದರೆ ಮೊಘಲರು ಮತ್ತು ಬ್ರಿಟಿಷರು ಬರುವ ಮುನ್ನ ಇಲ್ಲಿ ಸಾವಿರಾರು ರಾಜರು ಆಳುತ್ತಿದ್ದರು. ಭಾರತ ಎಂಬುದು ಒಂದು ದೇಶವಾಗಿ ಅಸ್ತಿತ್ವಕ್ಕೆ ಬಂದುದು ಬ್ರಿಟಿಷರು ಬಂದ ನಂತರ. ಹಿಂದೆ ಊರೂರಿಗೆ ಒಬ್ಬೊಬ್ಬ ರಾಜ್ಯ ವಚನ ಕೆಳಗೆ ನೂರಾರು ಪಾಳೆಯಗಾರರು. ಆಗ ಗೋ ಬ್ರಾಹ್ಮಣ ಪರಿಪಾಲನೆ ರಾಜ ಧರ್ಮವಾಗಿತ್ತು. ಭಾರತದಲ್ಲಿ ಮತಾಂತರ ಪ್ರಕ್ರಿಯೆ ನಿನ್ನೆ, ಮೊನ್ನೆ ಆರಂಭವಾದುದಲ್ಲ. ಸಾವಿರಾರು ವರ್ಷಗಳಿಂದ ಇದು ನಡೆಯುತ್ತಲೇ ಬಂದಿದೆ. ಈ ಮತಾಂತರಗಳು ಬಲವಂತದಿಂದ ನಡೆದಿವೆ ಎಂದು ನಾಗಪುರದ ಗುರುಗಳು ಹೇಳುತ್ತಾರೆ. ಆದರೆ ಸ್ವಾಮಿ ವಿವೇಕಾನಂದರ ಅಭಿಪ್ರಾಯ ಭಿನ್ನವಾಗಿದೆ. ‘ಭೂಮಾಲೀಕರು, ಪುರೋಹಿತರ ಉಪಟಳ ಸಹಿಸದೆ ದಲಿತರು, ಶೂದ್ರರು ಮಹಮ್ಮದಿಯರಾದರು’ ಎಂದು ವಿವೇಕಾನಂದ ಸ್ಪಷ್ಟವಾಗಿ ಹೇಳಿದ್ದಾರೆ. ಬರೆದಿದ್ದಾರೆ. ಗೋವನ್ನು ಹಾಗೂ ಬ್ರಾಹ್ಮಣರನ್ನು ಸುರಕ್ಷಿತವಾಗಿ ಪಾಲನೆ ಮಾಡುವ ರಾಜನಿಗೆ ಅದರ ಫಲವಾಗಿ ಸತ್ತ ನಂತರ ಸ್ವರ್ಗದಲ್ಲಿ ಸೀಟು ರಿಸರ್ವ್ ಆಗಿರುತ್ತಿತ್ತು. ಮುಸ್ಲಿಮರು ಮತ್ತು ಕ್ರೈಸ್ತರು ಭಾರತಕ್ಕೆ ಬಂದ ನಂತರ ಈ ವ್ಯವಸ್ಥೆಯಲ್ಲಿ ಕೊಂಚ ಏರು ಪೇರಾಯಿತು. ಬ್ರಿಟಿಷರು ಈ ದೇಶವನ್ನು ಎಷ್ಟೇ ಲೂಟಿ ಮಾಡಿದರೂ ನಾಗರಿಕ ಆಡಳಿತವೊಂದನ್ನು ನೀಡಿ ಇಲ್ಲಿನ ಶ್ರೇಣೀಕೃತ ಜಾತಿಯ ಕಟ್ಟು ಪಾಡುಗಳಿಗೆ ಕೊಂಚ ಚುರುಕು ಮುಟ್ಟಿಸಿದರು. ಆಂಗ್ಲರು ಬರದಿದ್ದರೆ ನಾನು ದನದ ಕೊಟ್ಟಿಗೆಯಲ್ಲಿ ಸಗಣಿ ಬಳಿಯಬೇಕಾಗುತ್ತಿತ್ತು’ ಎಂದು ರಾಷ್ಟ್ರಕವಿ ಕುವೆಂಪು ಒಂದೆಡೆ ಹೇಳಿದ್ದಾರೆ. ದಲಿತರು, ಹಿಂದುಳಿದವರು, ಈ ನೆಲದ ಮೂಲನಿವಾಸಿಗಳು ತಮ್ಮ ಸೇವೆ ಮಾಡುತ್ತ, ತಾವು ಎಸೆದಿದ್ದನ್ನು ತಿಂದು ನಾಯಿ, ಬೆಕ್ಕುಗಳಿಗಿಂತ ಕಡೆಯಾಗಿ ಬಿದ್ದಿರಬೇಕು. ಹಿಂದುತ್ವದ ಹೆಸರಿನ ತಮ್ಮ ಪಲ್ಲಕ್ಕಿ ಹೊರಲು ಹೆಗಲು ಕೊಡಬೇಕು. ತಾವು ಬರೆ ಹಾಕಿದರೆ ಹಾಕಿಸಿಕೊಳ್ಳಬೇಕು. ಜೀವಂತ ಸುಟ್ಟರೆ ಸುಡಿಸಿಕೊಳ್ಳಬೇಕು. ದೇವಾಲಯದೊಳಗೆ ಕಾಲಿಡಕೂಡದು ಇದೆಲ್ಲ ಸಾಕು ಎಂದು ಈ ನೆಲದ ಸಹ ಧರ್ಮಗಳಿಗೆ ಹೋಗಲು ಮಾತ್ರ ಬಿಡುವುದಿಲ್ಲ ಎಂದು ಪುರೋಹಿತಶಾಹಿ ಹಿಂದುತ್ವವಾದಿಗಳು ನಮ್ಮದೇ ಶೂದ್ರ ಹುಡುಗರ ಕೈಯಲ್ಲಿ ಲಾಠಿ ಕೊಟ್ಟು ನಿಲ್ಲಿಸಿದ್ದಾರೆ. ಕ್ರಿಮಿನಲ್ ಕೇಸ್ ಆಗಿ ಜೈಲಿಗೆ ಹೋಗುವವರು, ಕೋರ್ಟಿಗೆ ಎಡತಾಕುವವರು ಇದೇ ಹುಡುಗರೆ. ಆ ಪರಿ ಅವರ ಬ್ರೈನ್ ವಾಶ್ ಮಾಡಲಾಗಿದೆ. ಆರೆಸ್ಸೆಸ್ ಕೇಂದ್ರ ಕಚೇರಿಯಿರುವ ನಾಗಪುರದಲ್ಲಿ ದಲಿತರ, ಬಡವರ ಪ್ರಾಣ ಹಿಂಡುವ ವರ್ಣಾಶ್ರಮ ಧರ್ಮದ ಕಟ್ಟುಪಾಡುಗಳನ್ನು ಧಿಕ್ಕರಿಸಿ ಬಾಬಾಸಾಹೇಬ ಅವರು ತಮ್ಮ ಸಾವಿರಾರು ಜನ ಬೆಂಬಲಿಗರೊಂದಿಗೆ ಬೌದ್ಧ ಧರ್ಮವನ್ನು ಸೇರಿದರು. ಆಗ ಬಾಯಿ ಬಿಡದ ಮನುವಾದಿ ಗಳು ಈಗ ಘೀಳಿಡುತ್ತಿದ್ದಾರೆ. ದಲಿತರ, ಹಿಂದುಳಿದವರ, ಗಿರಿಜನರ ಮತಾಂತರದ ಬಗ್ಗೆ ಹುಯಿಲೆಬ್ಬಿಸುವವರು ಜಾತೀಯತೆ, ಅಸ್ಟಶ್ಯತೆ, ಮಹಿಳೆಯರ ಶೋಷಣೆ ಬಗ್ಗೆ ಎಂದೂ ಉಸಿರೆತ್ತುವುದಿಲ್ಲ. ಹರ್ಯಾಣದಲ್ಲಿ ಸತ್ತ ಆಕಳಿನ ಚರ್ಮ ಸುಲಿದ ಐವರು ದಲಿತರನ್ನು ಸವರ್ಣೀಯರು ಹಾಡ ಹಗಲೇ ಸುಟ್ಟು ಹಾಕಿದಾಗ ಇವರು ಖಂಡಿಸಲಿಲ್ಲ. ಲವ್ ಜಿಹಾದ್ ಎಂದು ಬೊಬ್ಬೆ ಹಾಕುವ ಇವರು ಖೈರ್ಲಾಂಜಿಯಲ್ಲಿ ದಲಿತ ತಾ ುಮತ್ತು ಮಗಳನ್ನು ಹಾಡಹಗಲೇ ನಡು ಬೀದಿಯಲ್ಲಿ ಅತ್ಯಾಚಾರ ಮಾಡಿ ಕೊಚ್ಚಿ ಕೊಂದು ಹಾಕಿದಾಗ ಮಾತಾಡಲಿಲ್ಲ. ಇಂಥ ಸಂದರ್ಭಗಳಲ್ಲಿ ದಲಿತರು ತಿರುಗಿ ಬೀಳದಂತೆ ಸಾಮರಸ್ಯದ ನಾಟಕ ಆಡಿಕೊಂಡು ಬರುವವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಸ್ವಾತಂತ್ರಾ ನಂತರ ಭಾರತ ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಒಪ್ಪಿಕೊಂಡಿದೆ. ಇಲ್ಲಿ ನೆಲೆಸಿರುವ ಯಾವುದೇ ಜಾತಿ, ಮತಗಳಾಗಲಿ, ಧರ್ಮಗುರುಗಳಾಗಲಿ, ಮಠಾಧೀಶರಾಗಲಿ, ದೇವ ಮಾನವರಾಗಲಿ, ಸಂತ ಮಂಡಲಿಗಳಾಗಲಿ, ಕೋಮುವಾದಿ ಪರಿವಾರಗಳಾಗಲಿ ಈ ಸಂವಿಧಾನಕ್ಕಿಂತ ದೊಡ್ಡವರಲ್ಲ. ಬಹು ಧರ್ಮೀಯ, ಬಹು ಸಂಸ್ಕೃತಿ ಗಳ, ಬಹು ಭಾಷೆಗಳ, ಜನಾಂಗೀಯ ವೈವಿಧ್ಯತೆಗಳನ್ನು ಹೊಂದಿರುವ ಈ ಭಾರತದಲ್ಲಿ ಜಾತ್ಯತೀತ ಜನತಂತ್ರ ವ್ಯವಸ್ಥೆಯನ್ನು ಬದುಕಿನ ಅವಿಭಾಜ್ಯ ಅಂಗ ಎಂದು ಒಪ್ಪಿಕೊಂಡಿದ್ದೇವೆ. ಅದಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಎಲ್ಲರ ರಾಷ್ಟ್ರೀಯ ಕರ್ತವ್ಯ ವಾಗಿದೆ. ಭಾರತಕ್ಕೆ ಮತ್ತು ಕರ್ನಾಟಕಕ್ಕೆ ಕ್ರೈಸ್ತರ ಕೊಡುಗೆಯ ಬಗ್ಗೆ ಬರೆಯಲು ಹೊರಟರೆ ಈ ಅಂಕಣದ ಜಾಗ ಸಾಲುವುದಿಲ್ಲ. ಕುಷ್ಠರೋಗ ಬಂದರೆ ಸಾಯಲಿ ಎಂದು ಕಾಡಿನಲ್ಲಿ ಬಿಸಾಡುವ ಶತಮಾನದ ಹಿಂದಿನ ದಿನಗಳಲ್ಲಿ ಮದರ್ ಥೆರೇಸಾ ಅಂಥ ತಾಯಿ ಬಂದು ಸಲ್ಲಿಸಿದ ಸೇವೆ ಮರೆಯಲು ಸಾಧ್ಯವೇ? ಕನ್ನಡಕ್ಕೆ ಕಿಟೆಲ್ ಅಂಥವರು ನೀಡಿದ ಕೊಡುಗೆ ಅನನ್ಯವಾದುದು. ಈ ಭಾರತ ಎಲ್ಲರೂ ಕೂಡಿ ಕಟ್ಟಿಕೊಂಡ ಬಹುತ್ವ ಭಾರತ ಎಂಬುದನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತಾಂತರ ನಿಷೇಧ ಕಾಯ್ದೆ ತರಲು ಹೊರಟವರು ತಿಳಿದುಕೊಳ್ಳಬೇಕಾಗಿದೆ.
ನವರಾತ್ರಿ: ಶರನ್ನವರಾತ್ರಿ ದಸರಾ ಸಂಭ್ರಮ ನವರಾತ್ರಿಯ ಮೊದಲ ದಿನ. ಈ ದಿನದ ಬಣ್ಣ ಬಿಳಿ 🤍.ಬಿಳಿ ಬಣ್ಣವು ಶುದ್ಧತೆ, ಒಳ್ಳೆಯತನದ ಪ್ರತೀಕ. ಭೂಮಿಯ ಮೇಲಿನ ಅತ್ಯುತ್ತಮ ಬಣ್ಣ ಈ ಬಿಳಿ ಬಣ್ಣ. ಎಲ್ಲಾ ಬಣ್ಣಗಳನ್ನು ಸಂಯೋಜಿಸುವ ಬಿಳಿ ಬಣ್ಣದಿಂದಾಗಿ, ಇದನ್ನು ಸಂಪೂರ್ಣತೆ ಮತ್ತು ಸಮಾನತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಿಳಿಯು ಬಹುತೇಕ ವೇಳೆ ಪರಿಪೂರ್ಣತೆ, ಶುಭ, ಪ್ರಾಮಾಣಿಕತೆ, ಸ್ವಚ್ಛತೆ, ಆರಂಭ, ನವೀನತೆಗೆ ಸಂಬಂಧಿಸಿದ ಬಣ್ಣ. ಬಿಳಿ ಅತ್ಯಂತ ತಿಳಿ ಬಣ್ಣವಾಗಿದೆ ಮತ್ತು ವರ್ಣರಹಿತವಾಗಿದೆ, ಏಕೆಂದರೆ ಅದು […] Continue Reading ಸಂಪಾದಕೀಯ: ಒನಕೆ ಓಬವ್ವ ಜಯಂತಿಯೂ.. ಚುನಾವಣಾ ನೀತಿ ಸಂಹಿತೆಯೂ… November 11, 2021 November 11, 2021 malathesh Urs53Leave a Comment on ಸಂಪಾದಕೀಯ: ಒನಕೆ ಓಬವ್ವ ಜಯಂತಿಯೂ.. ಚುನಾವಣಾ ನೀತಿ ಸಂಹಿತೆಯೂ… ಚಿತ್ರದುರ್ಗ ಜಿಲ್ಲೆಯ ಜನರಿಗೆ ನವೆಂಬರ್ ೧೧ ನಿಜವಾದ ಹಬ್ಬದ ದಿನ. ದೀಪಾವಳಿ, ಕನ್ನಡ ರಾಜ್ಯೋತ್ಸವಕ್ಕಿಂತಲೂ ಅಕ್ಷರಶಃ ಪ್ರತಿ ಮನೆಮನೆಯಲ್ಲಿಯೂ ಮನಮನದಲ್ಲಿಯೂ ಸಂಭ್ರಮದ ಕ್ಷಣ. ನವೆಂಬರ್ ೧೧ರಂದು ವೀರವನಿತೆ ಒನಕೆ ಓಬವ್ವ ಜಯಂತಿ. ಅದನ್ನು ಆಚರಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಆದೇಶ ಹೊರಡಿಸಿದೆ. ಈ ಆದೇಶ ಹೊರಬಿದ್ದ ಹೊತ್ತಲ್ಲೇ ಇಡೀ ನಾಡಿನ ದುರ್ಗದ ಓಬವ್ವನ ಅಭಿಮಾನಿಗಳು ಸಂಭ್ರಮಿಸಿದರು. ಒನಕೆ ಓಬವ್ವ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಅಜರಾಮರ. ಕರ್ನಾಟಕದ ವೀರ ವನಿತೆಯರಾದ […] Continue Reading ಭಾರತೀಯ ರಾಜಮನೆತನದ ಸುಂದರ ಮಹಾರಾಣಿ ಯಾರು ಗೊತ್ತಾ…? September 15, 2021 September 15, 2021 malathesh Urs62Leave a Comment on ಭಾರತೀಯ ರಾಜಮನೆತನದ ಸುಂದರ ಮಹಾರಾಣಿ ಯಾರು ಗೊತ್ತಾ…? ಬರೋಡಾ: ಬರೋಡಾದ ರಾಣಿಯಾದ ರಾಧಿಕಾ ರಾಜೇ ಗಾಯಕವಾಡ್ ಅವರನ್ನು ಫೋರ್ಬ್ಸ್ ನಿಯತಕಾಲಿಕವು ಭಾರತೀಯ ರಾಜ್ಯ ರಾಜವಂಶದ ಅತ್ಯಂತ ಸುಂದರ ಮಹಿಳೆ ಎಂದು ಘೋಷಿಸಿದೆ. ಲಕ್ಷ್ಮಿ ವಿಲ್ಲಾ ಅರಮನೆ ಬರೋಡಾ 700 ಎಕರೆ ಮತ್ತು ಬಕಿಂಗ್ಹ್ಯಾಮ್ ಅರಮನೆಯ 4 ಪಟ್ಟು ದೊಡ್ಡದಾಗಿದೆ. ಇದು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾಗಿದೆ. ಎಲ್ಲವನ್ನೂ ತೊರೆದು ಇವರು ಜೈನ ಸನ್ಯಾಸ ಧೀಕ್ಷೆ ಪಡೆದರು. https://www.herzindagi.com/inspiration/facts-maharani-radhika-raje-baroda-gujarat-most-beautiful-woman-indian-kingdom-dynasty-lakshmi-vilas-palace-article-161719 ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ. 9480472030 Continue Reading ಕುರುಬರ ಎಸ್. ಟಿ. ಮೀಸಲಾತಿ ಹೋರಾಟ ಸಮಿತಿ ರಚನೆಯಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ….? October 8, 2020 October 8, 2020 malathesh Urs83Leave a Comment on ಕುರುಬರ ಎಸ್. ಟಿ. ಮೀಸಲಾತಿ ಹೋರಾಟ ಸಮಿತಿ ರಚನೆಯಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ….? www.suddivaani. com ಬೆಂಗಳೂರು: ಹಾಲುಮತ ಕುರುಬ ಜನಾಂಗದ ಅಭಿವೃದ್ಧಿ ಪ್ರಯತ್ನಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಅಥವಾ ಮಹಿಳಾ ಶಕ್ತಿ ಸಂವರ್ಧನೆಗೆ (Women Empowerment) ಮಹತ್ವದ ಸ್ಥಾನ ಕಲ್ಪಿಸಬೇಕು ಎಂಬುದು ಕೇವಲ ಪುಸ್ತಕಗಳಲ್ಲಿ ಹಾಗೂ ಭಾಷಣಗಳಲ್ಲಿ ಕಂಡು ಬರುತ್ತದೆ. ಕೇವಲ ಪುಸ್ತಕಗಳಲ್ಲಿ ಬರೆದರೆ ಅಥವಾ ಭಾಷಣ ಮಾಡಿದರೆ ಸಾಲದು. ಕೃತಿ ಕಾರ್ಯ ರೂಪಕ್ಕೆ ಬಂದಾಗ‌‌ ಮಾತ್ರ ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರೆಯುವುದು ಮತ್ತು ಮಹಿಳಾ ಸಬಲೀಕರಣವಾಗುವುದು. ನಮ್ಮ ಆಶಯ ಕೂಡಾ ಇದೇ ಆಗಿದೆ ಎಂದು ಕರ್ನಾಟಕ ರಾಜ್ಯ ಅಹಿಲ್ಯಾಬಾಯಿ ಹೋಳ್ಕರ […] Continue Reading ಸುದ್ದಿವಾಣಿ ವಾರದ ಕವಿತೆ: ಸೂಳೆಗಿಂತ ಪವಿತ್ರಳಿಲ್ಲ- August 7, 2020 malathesh Urs104Leave a Comment on ಸುದ್ದಿವಾಣಿ ವಾರದ ಕವಿತೆ: ಸೂಳೆಗಿಂತ ಪವಿತ್ರಳಿಲ್ಲ- ಹುಟ್ಟಿಸಿದ ತಂದೆ ಇಲ್ಲ ಇದ್ದರೂ ಅದಾವುದೋ ಕಾಯಿಲೆ ಸಾಲಾಗಿ ನಿಂತ ಬೆನ್ನಿಗೆ ಬಂದವರು ಅನಾಥಳಾದ ತಾಯಿ ಇವರಿಗೆಲ್ಲ ಒಂದೇ ಆಸರೆ ಅದೇ ತಾನೆ ಪ್ರಾಯಕ್ಕೆ ಬಂದ ಹೆಣ್ಣು! ಹೆತ್ತೊಡಲು ಬಿರಿಯುವಂತೆ ಕೂಗುತ್ತಿರುವ ಕಂದಮ್ಮ ಸುಡುವ ಜ್ವರ, ಕಾಯಿಸಿ ಕುಡಿಯಲು ಹಿಡಿ ಗಂಜಿಯಿಲ್ಲ! ಅದಾವನೋ ಕರೆದ ಹತ್ತು ರೂಪಾಯಿಗೆ ಹೋಗಿ ತೀರಿಸಿ ತಂದಳು ಗುಟುಕು ಹಾಲು, ಗಂಜಿ! ಪ್ರೀತಿಸಿಯೇನೋ ಮದುವೆಯಾದಳು ಅದಾವುದೋ ಕಾಯಿಲೆ ಕೆಲಸಕ್ಕೂ ಹೆಚ್ಚು ಬೇಡಿಕೆ ಸೌಂದರ್ಯದ್ದು ಅದನ್ನೇ ಒತ್ತೆಯಿಟ್ಟು ಅವನ ಬದುಕಿಸಿದಳು! ಅವಳ ಕಾಸು ಬೇಕು […] Continue Reading ಪಠ್ಯಪುಸ್ತಕದಲ್ಲಿ ರಾಣಿ ಅಬ್ಬಕ್ಕ, ರಾಯಣ್ಣ ಪಾಠಕ್ಕೆ ತೆಗೆದರೆ ರಾಜ್ಯಾಧ್ಯಂತ ಉಗ್ರ ಹೋರಾಟ: ಭಾರತೀಯ ಮಹಿಳಾ ರಕ್ಷಣಾ ವೇದಿಕೆ ಎಚ್ಚರಿಕೆ August 5, 2020 malathesh Urs92Leave a Comment on ಪಠ್ಯಪುಸ್ತಕದಲ್ಲಿ ರಾಣಿ ಅಬ್ಬಕ್ಕ, ರಾಯಣ್ಣ ಪಾಠಕ್ಕೆ ತೆಗೆದರೆ ರಾಜ್ಯಾಧ್ಯಂತ ಉಗ್ರ ಹೋರಾಟ: ಭಾರತೀಯ ಮಹಿಳಾ ರಕ್ಷಣಾ ವೇದಿಕೆ ಎಚ್ಚರಿಕೆ ಚಿತ್ರದುರ್ಗ: ಚಿಕ್ಕ ವಯಸ್ಸಿನಲ್ಲೆ ರಾಷ್ಟ್ರೀಯ ಆದರ್ಶಗಳನ್ನು ಬೆಳೆಸಿಕೊಂಡ ಕನ್ನಡನಾಡಿನ ವೀರ ಮಹಿಳೆ ರಾಣಿ ಅಬ್ಬಕ್ಕ ದೇವಿ, ಬ್ರಿಟೀಷರ ವಿರುದ್ದ ಹೋರಾಟ ಮಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕರ ಜೀವನ ಚರಿತ್ರೆಗಳನ್ನು ಪಠ್ಯಪುಸ್ತಕದಲ್ಲಿ ಕಡಿತಗೊಳಿಸಿದರೆ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಭಾರತೀಯ ಮಹಿಳಾ ರಕ್ಷಣಾ ವೇದಿಕೆ ಎಚ್ಚರಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಗಕ್ಕೆ (2020-21) ಮಾತ್ರ ಅನ್ವಯಿಸುವಂತೆ ಒಂದರಿಂದ 10ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಶೇ 30ರಷ್ಟು ಕಡಿತಗೊಳಿಸಲಾಗಿದೆ. ಈ ಪೈಕಿ, […] Continue Reading ಬ್ರೇಕಿಂಗ್ ನ್ಯೂಸ್ ಕಾದಂಬರಿಗಾರ್ತಿ, “ನಾಡೋಜ ಡಾ. ಗೀತಾ ನಾಗಭೂಷಣ” ಇನ್ನಿಲ್ಲ June 28, 2020 June 28, 2020 malathesh Urs326Leave a Comment on ಬ್ರೇಕಿಂಗ್ ನ್ಯೂಸ್ ಕಾದಂಬರಿಗಾರ್ತಿ, “ನಾಡೋಜ ಡಾ. ಗೀತಾ ನಾಗಭೂಷಣ” ಇನ್ನಿಲ್ಲ ಸುದ್ದಿವಾಣಿ ಕಲ್ಬುರ್ಗಿ: ಡಾ.ಗೀತಾ ನಾಗಭೂಷಣ (ಮಾರ್ಚ್ ೨೫, ೧೯೪೨ ) ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ಗೀತಾ ನಾಗಭೂಷಣ, ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಸಾವಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಮಾರ್ಚ್ ೨೫, ೧೯೪೨ರಲ್ಲಿ ಶಾಂತಪ್ಪ, ಶರಣಮ್ಮ ದಂಪತಿಗಳ ಪ್ರೀತಿಯ ಮಗಳಾಗಿ ಜನಿಸಿದರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು […] Continue Reading ಕೋಟೆ ನಗರದಲ್ಲಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ರೇವತಿ ಹವಾ …! June 17, 2020 June 17, 2020 malathesh Urs897Leave a Comment on ಕೋಟೆ ನಗರದಲ್ಲಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ರೇವತಿ ಹವಾ …! ಚಿತ್ರದುರ್ಗ: ಚಿತ್ರದುರ್ಗದಲ್ಲಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ರೇವತಿ ಅವರ ರೌಂಡ್ ನಿಂದ ಜನ ಬೆಚ್ಚಿಬಿದ್ದಿದ್ದಾರೆ. ಯಾರು ಯಾರು ಟ್ರಾಫಿಕ್ ರೂಲ್ ಗಳನ್ನು ಪಾಲನೆ ಮಾಡುತ್ತಿಲ್ಲವೇ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಸುಗಮ ಸಂಚಾರಿ ವ್ಯವಸ್ಥೆಗೆ ವ್ಯಾಪಾಕ ಕ್ರಮ ಕೈಗೊಂಡಿರುವ ಸಂಚಾರಿ ಪೊಲೀಸರು, ನೋ ಪಾರ್ಕಿಂಗ್, ತ್ರಿಬಲ್ ರೈಡಿಂಗ್, ಮೊಬೈಲ್ ಸ್ಪೀಕಿಂಗ್ ರೈಡಿಂಗ್ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಸಂಚಾರಿ ನಿಗಾ ಘಟಕದಿಂದ (ಟ್ರಾಫಿಕ್ ಮೇಜೇಜ್‍ಮೆಂಟ್ ಸೆಂಟರ್) ಮಾಹಿತಿ […] Continue Reading ಹಿರಿಯೂರು ನಗರಸಭೆಗೆ ಮೊದಲ ಲೇಡಿ ಕಮಿಷನರ್ ಆಗಮನ June 9, 2020 June 9, 2020 malathesh Urs2998Leave a Comment on ಹಿರಿಯೂರು ನಗರಸಭೆಗೆ ಮೊದಲ ಲೇಡಿ ಕಮಿಷನರ್ ಆಗಮನ ಚಿತ್ರದುರ್ಗ: ಹಿರಿಯೂರು ನಗರಸಭೆಗೆ ನೂತನವಾಗಿ ಲೇಡಿ ಕಮಿಷನರ್ ಎಂಟ್ರಿಯಾಗುತ್ತಿದ್ದು, ಪೌರಾಯುಕ್ತರಾಗಿ ಟಿ. ಲೀಲಾವತಿ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಹಿರಿಯೂರು ನಗರಸಭೆಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ಪೌರಾಯುಕ್ತರಾಗಿ ಟಿ. ಲೀಲಾವತಿ ಅಧಿಕಾರ ಸ್ವೀಕರಿಸುತ್ತಿರುವುದು ವಿಶೇಷವಾಗಿದೆ. ಇದೇ ನಗರಸಭೆಯಲ್ಲಿ ರೆವಿನ್ಯೂ ಇನ್ಸ್ ಪೆಕ್ಟರ್ ಹಾಗೂ ವಿವಿಧ ಹುದ್ದೆಗಳ ಮೂಲಕ ಅಧಿಕಾರವನ್ನು ಮಾಡಿರುವಂತ ಲೀಲಾವತಿ ಅವರು ಖಡಕ್ ಅಧಿಕಾರಿ ಎಂದೇ ಪೌರ ಕಾರ್ಮಿಕರು ಮತ್ತು ಪೌರ ಸಿಬ್ಬಂದಿಗಳಿಂದ ಹೆಸರುಗಳಿಸಿದ್ದಾರೆ. ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿರುವ ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ […] Continue Reading ದೇವಿ ಮುಟ್ಟಾದರೆ ಶ್ರೇಷ್ಠ, ಹೆಣ್ಣು ಮುಟ್ಟಾದರೆ ಮೈಲಿಗೆ ! ಹೆಣ್ಣು..ಪ್ರೇಮ…ಕಾಮ ಮತ್ತು.. March 29, 2020 March 29, 2020 malathesh Urs395Leave a Comment on ದೇವಿ ಮುಟ್ಟಾದರೆ ಶ್ರೇಷ್ಠ, ಹೆಣ್ಣು ಮುಟ್ಟಾದರೆ ಮೈಲಿಗೆ ! ಹೆಣ್ಣು..ಪ್ರೇಮ…ಕಾಮ ಮತ್ತು.. ಗೀರ್ವಾಣಿ ಭಟ್.. ಅಸ್ಸಾಂನ ಕಾಮಾಖ್ಯ ದೇವಾಲಯ ಒಂದು ವಿಶೇಷವಾದ ಸ್ಥಳ. ಇಲ್ಲಿ ದೇವಿ ಮುಟ್ಟಾಗುತ್ತಾಳೆ. ಆಕೆಯ ಯೋನಿಯನ್ನೇ ಗರ್ಭಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ. ಆಕೆ ಯೋನಿಯನ್ನು ಪ್ರದರ್ಶಿಸುತ್ತಲೇ ಕುಳಿತಿದ್ದಾಳೆ. ಭಕ್ತಾದಿಗಳು ಅವಳ ಯೋನಿಯನ್ನು ಸದಾ ಕುಂಕುಮದಿಂದ ಅಲಂಕರಿಸಿರುತ್ತಾರೆ. ದೇವಿ ಮುಟ್ಟಾಗಿದ್ದರ ಸೂಚಕವಾಗಿ ಆಷಾಢ ಮಾಸದಲ್ಲಿ ಬ್ರಹ್ಮಪುತ್ರಾ ನದಿ ಕೆಂಪು ಬಣ್ಣದಲ್ಲಿ ಹರಿಯುತ್ತದೆ. ಆಗ ಇಲ್ಲಿ ವಿಶೇಷವಾದ ಪೂಜೆ ಉತ್ಸವಗಳು ನಡೆಯುತ್ತದೆ. ಮಹಿಳೆಯ ಮುಟ್ಟನ್ನು ಅತಿ ವರ್ಜಿತ ಎಂದು ನೋಡುವ ನಮ್ಮ ನೆಲದಲ್ಲಿ ಮುಟ್ಟಾಗುವ ದೇವಿಯನ್ನೇ ಆರಾಧಿಸಲಾಗುತ್ತದೆ. ಆಕೆಯ ಯೋನಿಯನ್ನೇ ಶಕ್ತಿ […]
ವಾಷಿಂಗ್ಟನ್: ಭಾರತದಲ್ಲಿ ಧರ್ಮದಿಂದ ಮುಕ್ತಿಗೊಳಿಸುತ್ತೇವೆ, ದೇಶದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಿಂಸೆ ನಿಲ್ಲಿಸುತ್ತೇವೆ ಎಂದು ಮೆಲ್ಲಗೆ ಕ್ರಿಸ್ತನ ಜಪ ಪಠಿಸುವ ಸರ್ಕಾರೇತರ ಸಂಸ್ಥೆ (ಎನ್ ಜಿಒ)ಗಳಿಗೆ ಅಮೆರಿಕ ಭಾರೀ ಹಣದ ಆಮಿಷ ನೀಡಿದೆ. ಅದೂ ಎಷ್ಟು ಗೊತ್ತಾ? ಬರೋಬ್ಬರಿ 5 ಲಕ್ಷ ಡಾಲರ್. 3.22 ಕೋಟಿ ರುಪಾಯಿ! ಅಮೆರಿಕದ ಕಾರ್ಮಿಕ ಹಾಗೂ ಮಾನವ ಹಕ್ಕುಗಳ ಸಚಿವಾಲಯ ಘೋಷಣೆ ಮಾಡಿದ್ದು, ಭಾರತದಲ್ಲಿ ಯಾವ ಸಂಸ್ಥೆ ಬಹು ಹಾಗೂ ಅಲ್ಪಸಂಖ್ಯಾತ ಜನರನ್ನು ಧರ್ಮದಿಂದ ಮುಕ್ತಿಗೊಳಿಸುತ್ತೇವೆ, ಹಿಂಸೆ ನಿಲ್ಲಿಸುತ್ತೇವೆ ಎಂದು ಕಾರ್ಯನಿರ್ವಹಿಸುವುದಾಗಿ ಘೋಷಣೆ ಹಾಗೂ ಆ ದಿಸೆಯಲ್ಲಿ ಕಾರ್ಯೋನ್ಮುಖವಾಗುತ್ತದೆಯೋ, ಅಂಥ ಸಂಸ್ಥೆಗಳಿಗೆ ಇಷ್ಟು ದೊಡ್ಡ ಮೊತ್ತದ ಅನುದಾನ ನೀಡುವುದಾಗಿ ಘೋಷಿಸಿದೆ. ಧರ್ಮದ ಹಿಂಸೆಯಿಂದ ಮುಕ್ತಿಗೊಳಿಸುವುದು ಹೇಗೆ, ಅದರಲ್ಲೂ ಅಲ್ಪಸಂಖ್ಯಾತರಲ್ಲಿರುವ ಒಡಕನ್ನು ಬಂಡವಾಳವಾಗಿಟ್ಟುಕೊಂಡು, ಅವರಿಗೆ ಶಿಕ್ಷಣ ನೀಡುವ ಆಮಿಷ ಒಡ್ಡಿ, ಮಾನವ ಹಕ್ಕುಗಳ ರಕ್ಷಣೆ ಹೆಸರಲ್ಲಿ ಯಾವ ಸಂಸ್ಥೆ ಕಾರ್ಯನಿರ್ವಹಿಸುವ ಮನವಿ ಸಲ್ಲಿಸಿದರೆ ಅವರಿಗೆ ಅಮೆರಿಕ ಹಣ ನೀಡಲಿದೆ ಎಂದು ತಿಳಿಸಿದೆ. ಅಲ್ಲದೆ ಇದು ಭಾರತದಲ್ಲಿ ಕ್ರಿಶ್ಚಿಯನ್ನರ ಮತಾಂತರದ ದೊಡ್ಡ ಅಸ್ತ್ರವಾಗಿದೆ ಎಂದು ತಿಳಿದುಬಂದಿದೆ, ಧರ್ಮದಿಂದ ಮುಕ್ತಿಗೊಳಿಸುವ ಹೆಸರಲ್ಲಿ, ಶಾಂತಿ ಸ್ಥಾಪನೆ ಹೆಸರಲ್ಲಿ ಜನರನ್ನು ಕ್ರೈಸ್ತ ಧರ್ಮದತ್ತ ಸೆಳೆಯುವುದು ಇದರ ಉದ್ದೇಶವಾಗಿದೆ ಎಂಬ ಆರೋಪ ಕೇಳಿಬಂದಿವೆ. ಅಷ್ಟೇ ಅಲ್ಲ, ಹಿಂದುಳಿದಿರುವ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಕಜಕಿಸ್ತಾನ, ಪಾಕಿಸ್ತಾನ, ಉಜ್ಬೇಕಿಸ್ತಾನ ಸೇರಿ ಸುಮಾರು 28 ರಾಷ್ಟ್ರಗಳ ಎನ್ ಜಿಒಗಳಿಗೂ ಅಮೆರಿಕ ಹೆಚ್ಚಿನ ಹಣ ನೀಡಿ ಮತಾಂತರ ಪರ್ವ ನಡೆಸಲು ಉತ್ತೇಜನ ನೀಡುತ್ತಿದೆ. ಆದಾಗ್ಯೂ, ಭಾರತದಲ್ಲಿ ಎನ್ ಜಿಒ ಹೆಸರಲ್ಲಿ ಮತಾಂತರ ಮಾಡುವ, ವಿಷ ಬೀಜ ಬಿತ್ತುವ ನಕಲಿ ಸರ್ಕಾರೇತರ ಸಂಸ್ಥೆಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಅಸ್ತ್ರ ಹೂಡಿದ್ದು, ಅಮೆರಿಕದಿಂದ ಹಣ ಪಡೆದು ಕ್ರಿಸ್ತನ ಪ್ರಚಾರ ಮಾಡುವ ಇಂಥ ಸಂಸ್ಥೆಗಳನ್ನೂ ನಿಷೇಧಿಸಬೇಕು ಎಂಬ ಮಾತುಕೇಳಿಬಂದಿವೆ.
ಕಲಶ ಪೂಜೆಯ ಮಹತ್ವ ವೇನು ಭಾರತೀಯರನ್ನು ದೇವರು ಧರ್ಮ ಮತ್ತು ನಂಬಿಕೆಯಲ್ಲಿ ಮೀರಿಸುವವರು ಇನ್ನೊಬ್ಬರು ಇಲ್ಲ ಒಂದೊಂದು ಆಚರಣೆಗಳಿಗೂ ಉತ್ತರ ನಿಯಮಗಳು ನಮ್ಮಲ್ಲಿ ಇದೆ ಪ್ರತಿಯೊಂದು ಸಂಪ್ರದಾಯಕ್ಕೂ ತಮ್ಮದೇಯಾದ ಒಂದೊಂದು ಇತಿಹಾಸವಿದೆ ದೇವರ ಪೂಜೆಯಿಂದ ಹಿಡಿದು ಅದರಲ್ಲಿ ಬಳಸುವ ವಸ್ತುಗಳು ಸಹ ಒಂದೊಂದು ರೀತಿಯ ಕಥೆಗಳು ಇದೆ ಯಾವುದೇ ಪೂಜೆ ಪುನಸ್ಕಾರಗಳು ನಡೆಯುತ್ತಿವೆ ಎಂದರೆ ಅಲ್ಲಿ ಕಳಸವು ಇರಬೇಕು ದೇವರ ಮುಂದೆ ಕಳಸವು ಇಲ್ಲದಿದ್ದರೆ ನಾವು ಮಾಡುವ ಪೂಜೆಯು ಫಲ ನೀಡುವುದಿಲ್ಲ ಪೂಜೆ ಪೂರ್ಣಗೊಳ್ಳುವುದಿಲ್ಲ ಜಲವೆಂದರೆ ಅದು ಸಂಜೀವಿನಿ ಜಲವು ಇಲ್ಲದಿದ್ದರೆ ಪ್ರತಿ ಜೀವಿಯೂ ಸಹ ಬದುಕಲು ಸಾಧ್ಯವಾಗುವುದಿಲ್ಲ ಪ್ರತೀ ಜೀವಿಗಳಿಗೂ ಸಂಜೀವಿನಿ ಎಂದರೆ ಜಲ ಆದ್ದರಿಂದ ಜಲವನ್ನು ಶ್ರೀಮನ್ನಾರಾಯಣನ ಸ್ವರೂಪ ಎಂದು ಉಲ್ಲೇಖಿಸಲಾಗಿದೆ ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938 ಜಲದ ಪೂಜೆಯನ್ನು ಈ ಕಾರಣದಿಂದಲೇ ತಲತಲಾಂತರದಿಂದ ಪೂಜೆಗಳನ್ನು ಮಾಡುತ್ತ ಬಂದಿದ್ದಾರೆ ಹಿಂದೂ ಧರ್ಮದ ಪ್ರತಿ ಪೂಜೆಯಲ್ಲೂ ಜಲಮೂಲಗಳ ಸದಾ ಇರಲೇಬೇಕು ಕಳಸವನ್ನು ನಾವು ಬಿಡಬೇಕಾದರೆ ಕಂಚು ಅಥವಾ ಹಿತ್ತಾಳೆಯ ಚಂಬು ಇರಲೇಬೇಕು ಅದಕ್ಕೆ ನಾವುಗಳು ನೀರನ್ನು ಹಾಕಿ ಕೆಲವರು ಅದಕ್ಕೆ ಕಲಿಕೆ ಮತ್ತು ಅಕ್ಷತೆ ಅರಿಶಿನ ಕುಂಕುಮ ನಾಣ್ಯಗಳು ಮತ್ತು ಹೂವುಗಳನ್ನು ಸಹ ಹಾಕುತ್ತಾರೆ ಅಷ್ಟೇ ಅಲ್ಲದೆ ಕೆಲಸದ ಮೇಲೆ ಸ್ವಸ್ತಿಕ್ ಚಿನ್ನೆ ಇನ್ನು ಬಿಡಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಶಾಸ್ತ್ರೀಯವಾಗಿ ಇರುತ್ತದೆ ಕೆಲಸ ಕಲಶ ಮಾಡಲು ಕೆಲವು ನಿಯಮಗಳು ಇದೆ ಕಳಸದ ಮೇಲೆ ಮಾವಿನ ಎಲೆ ಅಥವಾ ವೀಳೆಯದೆಲೆ ಇರಲೇಬೇಕು ಕಳಸದಲ್ಲಿ ಜಲವನ್ನು ಹಾಕಿ ಅದರ ಮೇಲೆ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡಬೇಕು ದೇವರ ಪೂಜೆಯಲ್ಲಿ ಇಡುವ ಕೆಲಸಗಳಿಗೆ ಕೆಲವು ನಿಯಮಗಳು ಇದೆ ಇದು ಇಂದಿನದಲ್ಲ ಸಮುದ್ರಮಂಥನದ ವೇಳೆ ಅಮೃತವು ದೊರೆಯುತ್ತದೆ ಆಗ ದೇವರು ರಾಕ್ಷಸರೊಂದಿಗೆ ಸಹ ಪ್ರತ್ಯಕ್ಷವಾಗುತ್ತಾರೆ ಅಮೃತ ವೆಂದರೆ ಅದು ಸೋಮವಾರ ಸವಿದಂತೆ ಆದ್ದರಿಂದ ಕಳಸವನ್ನು ಅಮೃತವೆಂದು ನಂಬುತ್ತಾರೆ ತಾಮ್ರದ ಕಳಸಕ್ಕೆ ಜಗತ್ತಿನ ಸಾತ್ವಿಕ ಅಂಶಗಳನ್ನು ಆಹ್ವಾನ ಮಾಡುವ ಶಕ್ತಿ ಇರುತ್ತದೆ ಮಾವಿನ ಎಲೆಯಲ್ಲಿ ದುಷ್ಟಶಕ್ತಿಗಳನ್ನು ದೂರಮಾಡುವ ಶಕ್ತಿಯಿದ್ದರೆ ವಿಳ್ಯದೆಲೆಯಲ್ಲಿ ಅಷ್ಟ ದೇವತೆಗಳು ನೆಲೆಸಿರುತ್ತಾರೆ ಕಳಸದ ಮೇಲಿನ ತೆಂಗಿನಕಾಯಿಯ ಜ್ಯೋತಿ ಸ್ವರೂಪವಾದ ಪರಮಾತ್ಮನನ್ನು ಅವತಾರವನ್ನು ನೆನಪಿಸುತ್ತದೆ ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938
1. ಮೊದಮೊದಲು ಉಸಿರಾಟವು ದೀರ್ಘವಾಗಿರುತ್ತದೆ. ಆಗ ಆತನು ಜಾಗರೂಕತೆಯ ಅರಿವಿನಿಂದ ನಾನು ಉದ್ಧವಾದ ಉಶ್ವಾಸವನ್ನು ಮಾಡುತ್ತಿದ್ದೇನೆ ಅಥವಾ ನಾನು ಉದ್ದವಾದ (ದೀರ್ಘ) ನಿಶ್ವಾಸವನ್ನು ಮಾಡುತ್ತಿದ್ದೇನೆ ಎಂದು ಬಾವಿಸುತ್ತಾನೆ. 2. ಹಾಗೆಯೇ ಆತನ ಉಸಿರಾಟವು ಕಿರಿದಾಗಿರುವಾಗ ಆತನು ಜಾಗರೂಕತೆಯ ಅರಿವಿನಿಂದ ನಾನು ಕಿರಿದಾಗಿ ಉಶ್ವಾಸ ಮಾಡುತ್ತಿದ್ದೇನೆ ಅಥವಾ ನಾನು ಕಿರಿದಾಗಿ ನಿಶ್ವಾಸವನ್ನು ಮಾಡುತ್ತಿದ್ದೇನೆ ಎಂದು ಭಾವಿಸುತ್ತಾನೆ. ಆತನು ಅತ್ಯಂತ ಜಾಗರೂಕತೆಯಿಂದ ಕೂಡಿರುತ್ತಾನೆ. ಆತನಿಂದ ಯಾವ ಉಸಿರು ಸಹಾ ಗಮನಿಸಲ್ಪಡದೆ ಒಳಗೆ ಹೋಗುವಂತಿಲ್ಲ. ಹಾಗೆಯೇ ಹೊರಗೆ ಬರುವಂತಿಲ್ಲ. ಹೆಬ್ಬಾಗಿಲಿನ ಕಾವಲುಗಾರನ ರೀತಿ ಪ್ರತಿಯೊಂದು ಜಾಗರೂಕತೆಯಿಂದ, ಅರಿವಿನಂದ ಕೂಡಿರುತ್ತಾನೆ. ಹಾಗೆಯೇ ಸಾಧನೆ ಮುಂದುವರೆಯು ತ್ತಿದ್ದಂತೆ ಆತನಗೆ ಉಸಿರು ಸೂಕ್ಷ್ಮವಾಗಿ, ಅತಿಕಿರಿದಾಗಿ, ಸಭ್ಯವಾಗಿ ಕಾಣಿಸುತ್ತದೆ. 3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆಯ ಅರಿವನ್ನು ಸ್ಥಾಪಿಸುತ್ತಾನೆ. ಇಲ್ಲಿ ಆತನು ಅತ್ಯಂತ ವಿಶ್ಲೇಷಣೆಯುತವಾಗಿ ಜಾಗರೂಕವಾಗುತ್ತಾನೆ. ಆತನು ತನ್ನ ಏಕಾಗ್ರತೆಯೆಲ್ಲಾ ಉಸಿರಲ್ಲೆ ನೆಲಸಿರುತ್ತಾನೆ. ಆಗ ಈ ರೀತಿ ಅರಿಯುತ್ತಾನೆ. ಉಸಿರು ಮೂಗಿನ ತುದಿಯಿಂದ ಪ್ರಾರಂಭವಾಗುತ್ತದೆ ಹೃದಯದ ಹತ್ತಿರ ಮಧ್ಯವಸ್ಥೆಯಲ್ಲಿರುತ್ತದೆ ಹಾಗು ಅದರ ಅಂತ್ಯವು ಕಿಬ್ಬೊಟ್ಟೆ ಬಳಿ ಆಗುತ್ತದೆ. ಹಾಗೆಯೇ ನಿಶ್ವಾಸವು ಕಿಬ್ಬೊಟ್ಟೆಯಿಂದ ಪ್ರಾರಂಭವಾಗಿ, ಹೃದಯದಲ್ಲಿ ಮಧ್ಯವಾಗಿ, ಮೂಗಿನಿಂದ ಅಂತ್ಯವಾಗುತ್ತದೆ. ಈ ರೀತಿಯಲ್ಲಿ ಆತ ಇಡೀ ಉಸಿರಾಟದ ಆದಿ, ಮಧ್ಯಮ ಮತ್ತು ಅಂತ್ಯಗಳ ಮೂರು ಅವಸ್ಥೆಯಲ್ಲೂ ಜಾಗರೂಕನಾಗಿರುತ್ತಾನೆ. ಆದಿಯ ಪ್ರತಿಕ್ಷಣ ಜಾಗರೂಕನಾಗಿ ಮಧ್ಯದ ಪ್ರತಿಕ್ಷಣ ಜಾಗರೂಕನಾಗಿ, ಅಂತ್ಯದ ಪ್ರತಿಕ್ಷಣ ಜಾಗರೂಕನಾಗಿರುತ್ತಾನೆ. 4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆಯ ಅರಿವನ್ನು ಹೊಂದುತ್ತಾನೆ. ಅಂದರೆ ಇಲ್ಲಿ ಶರೀರವು ಯಾವ ರೀತಿಯಲ್ಲಿಯೂ ಚಲಿಸದೆ, ಅಲ್ಲಾಡದೆ, ಬಾಗದೆ ಇರಬೇಕಾಗುತ್ತದೆ. ಹಾಗು ನಾವು ಯಾವುದೇರೀತಿ ಯೋಚಿಸುವಾಗ ಉಸಿರು ಕಸಿವಿಸಿಯಾಗುತ್ತದೆ. ನಮ್ಮ ಯೋಚನೆಗಳೆಲ್ಲಾ ನಿಂತಾಗ, ಕಸಿವಿಸಿ ನಿಲ್ಲುತ್ತದೆ. ಕಸಿವಿಸಿ ನಿಂತಾಗ ಶಾರೀರಿಕ ಅಸಮತೋಲನ, ಶಾರೀರಿಕ ಕ್ಷೊಭೆ ನಿಲ್ಲುತ್ತದೆ. ಶಾರೀರಿಕ ಕ್ಷೊಭೆ ನಿಂತಾಗ ಶರೀರ ಶಾಂತವಾಗುತ್ತದೆ. ಈ ರೀತಿಯಲ್ಲಿ ಆತನು ಸಂಖಾರಗಳನ್ನು ಶಾಂತಗೊಳಿಸಿ ಉಶ್ವಾಸ, ನಿಶ್ವಾಸ ಮಾಡುತ್ತಾನೆ 5. ಆನಂದವನ್ನು (ಪೀತಿ) ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ ಅರಿವನ್ನು ಹೊಂದುತ್ತಾನೆ. ಆತನು ಆನಂದ ಅನುಭವಿಸಿ ಉಶ್ವಾಸ ಹಾಗು ನಿಶ್ವಾಸ ಮಾಡುತ್ತಿರುತ್ತಾನೆ. ಇಲ್ಲಿ ಸಾಧಕನು ಧ್ಯಾನಮಗ್ನನಾಗಿರುವಾಗಿ ಆತನು ಧ್ವಂದ್ವತೆ, ಸಂಶಯಗಳನ್ನು ಮೀರುತ್ತಾನೆ. ಆಗ ಆತನಲ್ಲಿ ಆನಂದ ಉಂಟಾಗುತ್ತದೆ. ಹಾಗೆಯೇ ಆತನಿಗೆ ಧ್ಯಾನ ವಿಷಯದಿಂದಲೂ ಆನಂದ ಉಂಟಾಗುತ್ತದೆ. ಹೇಗೆಂದರೆ ಯಾವಾಗ ಕಾಯದ ಚಟುವಟಿಕೆಗಳು (ಸಂಖಾರ) ಶಾಂತವಾದವು ಆಗ ಆತನಲ್ಲಿ ಆನಂದವು ಉಂಟಾಗುತ್ತದೆ. ಆನಂದವು 5 ವಿಧದ್ದಾಗಿರುತ್ತದೆ. ರೋಮಾಂಚನ ಆನಂದ, ಕ್ಷಣಿಕ ಆನಂದ, ಪ್ರಸರಿಸುವ ಆನಂದ, ವೇಗದ ಆನಂದ, ಉದ್ವೇಗದ ಆನಂದ ಇವುಗಳನ್ನು ಅನುಭವಿಸುತ್ತಾ ಆತನು ಉಸಿರಾಡುತ್ತಾನೆ. 6. ಸುಖವನ್ನು (ಶಾಂತತೆ) ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ, ಅರಿವನ್ನು ಹೊಂದುತ್ತಾನೆ, ಅದರಂತೆ ಅಭ್ಯಸಿಸುತ್ತಾ ಆತನು ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಇಲ್ಲಿ ಸಾಧಕನಿಗೆ ಆನಂದ ಉಂಟಾದಾಗ ಅದರ ಹಿಂದೆ ಸುಖವು ಉಂಟಾಗುತ್ತದೆ. ಆನಂದವು ಸ್ಥೂಲವಾದರೆ ಸುಖ(ಶಾಂತತೆ)ವು ಸೂಕ್ಷ್ಮತೆಯುಳ್ಳದ್ದಾಗಿದೆ. ಈ ರೀತಿಯ ಸುಖವನ್ನು ಆತ ನಿವರಣಗಳ ನಾಶ ಹೊಂದುತ್ತಿರುವುದರಿಂದ ಅನುಭವಿಸುತ್ತಿರುತ್ತಾನೆ. ಇಲ್ಲಿ ಸಾಧಕನಿಗೆ ತನ್ನ ಉಸಿರು ಅತ್ಯಂತ ಶಾಂತವಾದ ರೀತಿ ಸಾಗುತ್ತಿದೆ ಎಂಬ ಅರಿವು ಬರುತ್ತದೆ. ಆತನ ಉಸಿರಾಟವು ಸೂಕ್ಷ್ಮವು ಹಾಗು ಅತ್ಯಂತ ಶಾಂತವಾಗಿರುತ್ತದೆ. ಇದೇರೀತಿಯಲ್ಲಿ ಸಾಗುತ್ತಿರುವಾಗ ಆತನು ಉಸಿರು ಕಾಯದ ಚಟುವಟಿಕೆ ಶಾಂತಗೊಂಡಾಗ, ಆನಂದವು ಉಕ್ಕಿದಾಗ, ಆತನ ದೇಹವು ಹಗುರವಾಗುತ್ತದೆ. ಕೆಲವರ ದೇಹವು ತೇಲಾಡುತ್ತದೆ ಮತ್ತು ಹಾಗೆಯೇ ಮೇಲಕ್ಕೇರುತ್ತದೆ. ಹಾಗೆಯೇ ಕೆಳಕ್ಕೂ ಸಹಾ ಇಳಿಯುತ್ತದೆ. ಇದು ಅನುಭವಿಗಳ ಮಾತಾಗಿದೆ. ಸಾಧಕನು ಉಸಿರಾಡುತ್ತಿರುವಾಗ ಆತನ ಮೂಗಿನ ತುದಿಯಲ್ಲಿ ಅಥವಾ ಮೇಲಿನ ತುಟಿಯ ಮೇಲ್ಭಾಗದಲ್ಲಿ ಹತ್ತಿಯಂತಹ ಸ್ಪರ್ಶವಾಗುತ್ತದೆ. ಇದು ವಶೀಕೃತ ಚಿಹ್ನೆಯಾಗಿದೆ (ಉಗ್ಗಹನಿಮಿತ್ತ). ಆಗ ಸಾಧಕ ತನ್ನ ಗಮನವನ್ನೆಲ್ಲಾ ಅಲ್ಲೇ ಕೇಂದ್ರೀಕೃತ ಮಾಡಿದಾಗ ಆತನಲ್ಲಿ ನಿವರಣಗಳು ನಾಶವಾಗುತ್ತದೆ. ಅಂದರೆ ಇಂದ್ರೀಯ ಭೋಗಲಾಲಸೆ, ವಿರೋಧತೆ, ಜಡತೆ, ಚಿಂತೆ, ಸಂದೇಹಗಳೆಲ್ಲಾ ನಾಶವಾಗಿ ಆತನ ಮನಸ್ಸು ಶುದ್ಧವಾಗುತ್ತೆ. ಉಸಿರಾಟವು ಇನ್ನೂ ಪ್ರಕಾಶಮಾನವಾಗಿ ಕಂಡುಬರುತ್ತದೆ. ಆತನಿಗೆ ನಕ್ಷತ್ರಗಳ ಗುಂಪು ಕಾಣಿಸಬಹುದು ಅಥವಾ ನಕ್ಷತ್ರ ಕಾಣಿಸಬಹುದು ಅಥವಾ ರತ್ನದಂತೆ ಕಾಣಿಸಬಹುದು ಅಥವಾ ರತ್ನಗಳ ಗುಂಪು ಕಾಣಿಸಬಹುದು. ಅಥವಾ ಮುತ್ತುಗಳ ಗುಂಪು ಕಾಣಿಸಬಹುದು. ಸುಂದರವಾದ ಹೊಗೆ ಕಾಣಿಸಬಹುದು. ಜೇಡರ ಬಲೆಯಂತೆ ಕಾಣಿಸಬಹುದು. ಮೋಡಗಳಂತೆ ಕಾಣಿಸಬಹುದು, ಕಮಲದ ಹೂ ಅಥವ ರಥದ ಚಕ್ರ, ಸೂರ್ಯನಂತೆ, ಚಂದಿರನಂತೆ ಅಥವಾ ಇನ್ಯಾವುದೇ ಹೊಳೆವ ವಿಷಯ ಕಾಣಿಸಬಹುದು. ಇದು ಪ್ರತಿಭಾಗ ನಿಮಿತ್ತವಾಗಿದೆ (ಪ್ರತಿಫಲಿತ ಚಿಹ್ನೆ). ಇದು ಕಾಣಿಸಿಕೊಂಡಾಗ ಮರೆಯಾಗಲು ಬಿಡಬಾರದು. ಇದು ಮರೆಯಾಗಬಾರದೆಂದರೆ ಆತನು ಅತ್ಯಂತ ಕುಶಲಿಯಾಗಿರಬೇಕು. ಶೀಲ, ಸಂಯಮ, ನಿವರಣರಹಿತ ಧ್ಯಾನ, ಧ್ಯಾನ ಕೌಶಲ್ಯ, ಸೂಕ್ಷ್ಮತೆಗೆ ವಾಲುವಿಕೆ, ದೃಢತೆ ಮತ್ತು ಪಂಚಬಲಗಳು ಸಮತೋಲನ ಸಹಾಯಕಾರಿಯಾಗುತ್ತದೆ. ನಂತರ ಸಾಧಕನು ಪ್ರತಿಭಾಗ ನಿಮಿತ್ತವನ್ನು ವಿಕಸಿಸಬೇಕಾಗುತ್ತದೆ. ಮೊದಲು ರಕ್ಷಿಸಲು ಸಾಪಲ್ಯ ಪಡೆದ ಮೇಲೆ ಅದನ್ನು ಇಂಚು ಇಂಚಾಗಿ ವಿಕಸಿಸಲು ಪ್ರಯತ್ನಿಸಬೇಕು. ನಂತರ ಒಂದು ಅಡಿ ಅಗಲ, ಎರಡು ಅಡಿ ಅಗಲ ಕೊಡೆಯಷ್ಟು ರಥದ ಚಕ್ರದಷ್ಟು ಮನೆಯಷ್ಟು, ಊರಿನಷ್ಟು ನಂತರ ಅನಂತವಾಗಿ ವಿಕಸಿಸಬೇಕು. ಎಲ್ಲೆಲ್ಲೂ ಬೆಳಕನ್ನೇ ಕಾಣುವ ಈ ರೀತಿಯ ಆನಂತ ಬೆಳಕನ್ನು ಪಡೆಯುವುದರಿಂದಾಗಿ ಆತನಲ್ಲಿ ವಿತರ್ಕ ವಿಚಾರ, ಪ್ರೀತಿ, ಸುಖ, ಏಕಾಗ್ರತೆ ಧ್ಯಾನಾಂಗಗಳು ಕೂಡಿ ಬಲಿಷ್ಠವಾಗಿ ಪ್ರಥಮ ಸಮಾಧಿ ಪಡೆಯುತ್ತಾನೆ. ನಂತರ ಆತನು ಈ ಸಮಾಧಿಯಲ್ಲಿ ಬೇಕೆನಿಸಿದಾಗ, ಕ್ಷಿಪ್ರವಾಗಿ ಲಕ್ಷ ಕೊಡುತ್ತಾನೆ. ಬೇಗ ಪ್ರವೇಶಿಸುತ್ತಾನೆ. ತನಗೆ ಇಷ್ಟಬಂದಷ್ಟು ಕಾಲ ಅದರಲ್ಲೆ ನೆಲೆಸುತ್ತಾನೆ, ವಿಹರಿಸುತ್ತಾನೆ. ಹಾಗೆಯೇ ಕ್ಷಿಪ್ರವಾಗಿ ಹೊರಬರುತ್ತಾನೆ. (ಅಥವಾ ಮುಂದಿನ ಸಮಾಧಿಗೆ ಪ್ರವೇಶಿಸುತ್ತಾನೆ) ಮತ್ತು ಅದನ್ನು ಪುನರ್ ಅವಲೋಕಿಸುತ್ತಾನೆ. ಧ್ಯಾನ ಪ್ರಾವೀಣ್ಯತೆ : ಈ ರೀತಿ, ಲಕ್ಷ, ನೀಡುವಿಕೆ, ಪ್ರವೇಶ, ನೆಲೆಸುವಿಕೆ, ಹೊರಬರುವಿಕೆ ಮತ್ತು ಪುನರ್ ಅವಲೋಕನಗಳಲ್ಲಿ ಆತನು ಸಾವಿರ ಬಾರಿ ಹೋಗಿ ಪ್ರವೀಣನಾಗುತ್ತಾನೆ. ಇದರಿಂದಾಗಿ ಆತನು ಮುಂದಿನ ಧ್ಯಾನಗಳಲ್ಲಿ ಹಂತಕ್ಕೇರುವುದು ಸುಲಭವಾಗುತ್ತದೆ. ದ್ವಿತಿಯ ಸಮಾಧಿ : ನಂತರ ಆತನಿಗೆ ವಿತಕ್ಕ ವಿಚಾರ ಸ್ಥೂಲವಾಗಿ ಕಂಡು ಅದರಿಂದ ವಿಮುಖವಾಗಿ ಪೀತಿ, ಸುಖ, ಏಕಾಗ್ರತೆಯಿಂದ ಕೂಡಿದ ದ್ವಿತೀಯ ಸಮಾಧಿಯಲ್ಲಿ ನೆಲೆಸುತ್ತಾನೆ. ಐದು ರೀತಿಯಲ್ಲಿ ಧ್ಯಾನ ಪ್ರಾವೀಣ್ಯತೆ ಗಳಿಸುತ್ತಾನೆ. ತೃತೀಯ ಸಮಾಧಿ : ನಂತರ ಆತನಿಗೆ ಪೀತಿಯು ಸ್ಥೂಲವಾಗಿ ಕಂಡುಬಂದು ಅದರಿಂದ ವಿಮುಖವಾಗಿ ಸುಖ ಮತ್ತು ಏಕಾಗ್ರತೆಯಿಂದ ಕೂಡಿದ ತೃತೀಯ ಧ್ಯಾನದಲ್ಲಿ ಪ್ರವೇಶಿಸಿ ನೆಲೆಸುತ್ತಾನೆ. ಅದರಲ್ಲಿ ಐದು ರೀತಿಯ ಧ್ಯಾನ ಪ್ರಾವಿಣ್ಯತೆ ಗಳಿಸಿದಾಗ ಆತನಿಗೆ ಸುಖವು ಸ್ಥೂಲವಾಗಿ ಕಂಡುಬರುತ್ತದೆ. 7. ಚಿತ್ತದ ಚಟುವಟಿಕೆಗಳೆಲ್ಲವನ್ನು ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದುತ್ತಾನೆ. ಅದರಂತೆ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಾನೆ. ನಂತರ ಸಾಧಕ ಚಿತ್ತದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅರಿಯುತ್ತಾ, ಉಸಿರಾಟದಲ್ಲಿ ಏಕಾಗ್ರವಹಿಸುತ್ತಾನೆ. ಹೇಗೆಂದರೆ ಚಿತ್ತದ ಸಂಖಾರಗಳಾದ ಸಂವೇದನೆ ಮತ್ತು ಗ್ರಹಿಕೆಯನ್ನು ಅರಿಯುತ್ತಾನೆ. ಈ ಹಿಂದೆ ಅನುಭವಿಸಿದ ಆನಂದ ಮತ್ತು ಸುಖಗಳ ಉದಯ ಮತ್ತು ಬೆಳವಣಿಗೆ ಗಮನನಿಸುತ್ತಾ ಉಸಿರಾಡುತ್ತಾನೆ. 8. ಚಿತ್ತದ ಸಂಖಾರಗಳನ್ನು ಶಾಂತಗೊಳಿಸಿದವನಾಗಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದಿ ಏಕಾಗ್ರತೆ ಹೊಂದುತ್ತಾನೆ. ಆತನು ಸಂವೇದನೆಗಳನ್ನು ಮತ್ತು ಗ್ರಹಿಕೆಗಳನ್ನು ಶಾಂತಗೊಳಿಸುತ್ತಾನೆ. ಸುಖವು ಸ್ಥೂಲವಾಗಿ ಕಂಡು ಆತನು ಅದನ್ನು ದಾಟಿ ಸುಖವು ಅಲ್ಪದ ದುಃಖವು ಇಲ್ಲದ ಸಮಚಿತ್ತತೆ ಮತ್ತು ಏಕಾಗ್ರತೆಯುಳ್ಳ ಸಮಾಧಿಯಲ್ಲಿ ನೆಲಸುತ್ತಾನೆ. 9. ನಂತರ ಆತನು ಚಿತ್ತವನ್ನು ಅನುಭವಿಸಿದವನಾಗಿ ಉಸಿರಾಡುತ್ತಾನೆ. ಅಂತಹ ಜಾಗರೂಕ ಅರಿವಿನಲ್ಲಿ ಏಕಾಗ್ರತೆ ಹೊಂದುತ್ತಾನೆ. ಹೇಗೆಂದರೆ ಉಸಿರಾಟದ ಧ್ಯಾನದಲ್ಲೇ ಆತನು ನಾಲ್ಕು ಸಮಾಧಿಗಳನ್ನು ಅನುಭವಿಸಿದವನಾಗಿ ಉಸಿರಾಡುತ್ತಾನೆ. 10. ಚಿತ್ತವನ್ನು ಸಂತೋಷಪಡಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದಿ ಏಕಾಗ್ರತೆ ಸಾಧಿಸುತ್ತಾನೆ. ಹೇಗೆಂದರೆ ಸಮಥದಿಂದ ಮತ್ತು ವಿಪಶ್ಶನದಿಂದ. ಹೇಗೆಂದರೆ ಪ್ರಥಮ ಮತ್ತು ದ್ವಿತೀಯ ಧ್ಯಾನವನ್ನು ಮತ್ತೆ ಪಡೆದು ಅವುಗಳಲ್ಲಿ ಅನಿತ್ಯತೆ ಕಂಡು ವಿಪಶ್ಶನದ ಅರಿವು ತೀಷ್ಣಗೊಳಿಸುವುದರಿಂದಾಗಿ ಅತನು ಚಿತ್ತವನ್ನು ಸಂತೋಷಪಡಿಸುತ್ತಾನೆ. 11. ಚಿತ್ತವನ್ನು ಏಕಾಗ್ರಗೊಳಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದುತ್ತಾ ಏಕಾಗ್ರತೆ ಸಾಧಿಸುತ್ತಾನೆ. ಅದರಂತೆ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಾನೆ. ಹೇಗೆಂದರೆ ಮನಸ್ಸನ್ನು ಸಮವಾಗಿ, ಪೂರ್ಣವಾಗಿ, ಯೋಗ್ಯವಾಗಿ ಏಕಾಗ್ರತೆಯಿಂದ ಧ್ಯಾನ ವಿಷಯದಲ್ಲಿಟ್ಟು ಪ್ರಥಮ ಧ್ಯಾನ ಹಾಗೆಯೇ ಮುಂದಿನ ಹಂತಗಳನ್ನು ಪಡೆಯುತ್ತಾನೆ. ನಂತರ ಅವುಗಳ ಪುನರ್ ಅವಲೋಕನ ಮಾಡುತ್ತಾನೆ. ಸಮಾಧಿ ಸ್ಥಿತಿಗಳ ಬೀಳುವಿಕೆ ಮತ್ತು ಅನಿತ್ಯ ಗಮನಿಸುತ್ತಾನೆ. ಅಂತಹ ಪ್ರಜ್ಞಾಸ್ಥಿತಿಯ ಕ್ಷಣಿಕ ಸಮಾಧಿ ಪಡೆಯುತ್ತಾನೆ. 12. ಚಿತ್ತವನ್ನು ವಿಮೋಚನೆಗೊಳಿಸುತ್ತ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಏಕಾಗ್ರತೆ ಸಾಧಿಸುತ್ತಾನೆ. ಹೇಗೆಂದರ ಮೊದಲು ಪಂಚ ನಿವರಣಗಳಿಂದ ಮನಸ್ಸು ವಿಮುಖವಾಯಿತು, ನಂತರ ವಿತರ್ಕ, ವಿಚಾರಗಳಿಂದ ಮನವು ವಿಮುಖವಾಯಿತು. ನಂತರ ಪೀತಿ, ಸುಖಗಳಿಂದ ಮನಸ್ಸು ವಿಮುಖವಾಯಿತು. ಈ ಧ್ಯಾನ ಸ್ಥಿತಿಯಲ್ಲಿಯೂ ಅನಿತ್ಯತೆ ಕಾಣಿಸಿತು. ಆಗ ನಿತ್ಯ ಭಾವನೆಯಿಂದ ಮನಸ್ಸು ವಿಮುಖವಾಯಿತು. ಹಾಗೆಯೇ ಜೀವನದಲ್ಲಿ ದುಃಖದ ಅರಿವು ಉಂಟಾಗಿ ಸುಖ ಎಂಬ ಭಾವನೆಯಿಂದ ಮುಕ್ತವಾಯಿತು ಹಾಗು ಇಡೀ ಅಸ್ತಿತ್ವದಲ್ಲಿ ಎಲ್ಲವೂ ಒಂದನ್ನು ಒಂದು ಪರಸ್ಪರ ಅವಲಂಬಿಸಿ ಕಾರ್ಯ ನಿರ್ವಹಿಸುತ್ತದೆ, ಯಾವುದು ನಾಯಕವಲ್ಲ. ಯಾವುದು ನಿತ್ಯವಲ್ಲ ಯಾವುದು ಆತ್ಮವಲ್ಲ ಎಂಬ ಅನಾತ್ಮ ಭಾವನೆಯಿಂದ ಆತ್ಮಭಾವನೆ ವಿಮುಖವಾಯಿತು. ಈ ರೀತಿಯಾಗಿ ಚಿತ್ತವು ವಿಮೋಚನೆಯನ್ನು ಅನುಭವಿಸುತ್ತಾ ಉಸಿರಾಡುತ್ತಿರುತ್ತದೆ. 13. ಅನಿತ್ಯತೆಯನ್ನು ಗಮನಿಸುತ್ತಾ ಉಸಿರಾಟ ಮಾಡುತ್ತಿದ್ದೇನೆ ಎಂದು ಜಾಗರೂಕತೆಯ ಅರಿವಿನ ಧ್ಯಾನವನ್ನು ಅಭ್ಯಸಿಸುತ್ತಾನೆ. ಹೇಗೆಂದರೆ ಆತನು ಅನಿತ್ಯವನ್ನು ಧ್ಯಾನಿಸುತ್ತಾನೆ. ಯಾವರೀತಿ ಎಂದರೆ ಐದು ಖಂಧಗಳು (ದೇಹ ಮತ್ತು ಮನಸ್ಸುಗಳು) ಅನಿತ್ಯ ಏಕೆಂದರೆ ಪ್ರತಿಯೊಂದು ಉದಯಿಸುತ್ತದೆ. ಹಾಗೆಯೇ ಲಯವಾಗುತ್ತದೆ. ಅವು ಒಂದೇರೀತಿಯಲ್ಲಿ ಇರುವುದಿಲ್ಲ. ಪ್ರತಿಕ್ಷಣ ಬದಲಾಯಿಸುತ್ತಿರುತ್ತದೆ. ಹಾಗೆಯೇ ಉಸಿರಾಟವು ಸಹಾ ಒಂದೇರೀತಿ ಇಲ್ಲ, ನಿರಂತರ ಬದಲಾಯಿಸುತ್ತವೆ. ದೇಹವಾಗಲೀ, ವೇದನೆ (ಸಂವೇದನೆಗಳಾಗಲಿ) ಯಾಗಲಿ, ಗ್ರಹಿಕೆಯಾಗಲೀ, ಸಂಖಾರಗಳಾಗಲೀ (ಚಟುವಟಿಕೆ) ಅರಿವಾಗಲಿ ನಿತ್ಯವಲ್ಲ. ಪ್ರತಿಕ್ಷಣ ಬದಲಾಯಿಸುತ್ತಿರುತ್ತದೆ. ಉಸಿರಾಟದಲ್ಲೂ ನಿರಂತರ ಬದಲಾವಣೆ ನಾವು ಕಾಣುತ್ತೇವೆ. ಉಶ್ವಾಸ, ನಿಶ್ವಾಸಗಳ ವ್ಯತ್ಯಾಸ, ದೀರ್ಘ, ಕಿರಿಯ ಉಸಿರಾಟ, ನೋವು, ನಲಿವಿನ ಉಸಿರಾಟ, ಆನಂದ ಉಸಿರಾಟ, ಸುಖದ ಉಸಿರಾಟ, ಹೀಗೆಯೆ ನಿರಂತರ ಬದಲಾವಣೆ ಆತ ಕಾಣುತ್ತಾನೆ. 14. ವಿರಾಗವನ್ನು ಗಮನಿಸಿ ಉಸಿರಾಡುತ್ತೇನೆ ಎಂಬ ಜಾಗರೂಕತೆಯ ಅರಿವಿನ ಧ್ಯಾನವನ್ನು ಅಭ್ಯಸಿಸುತ್ತಾನೆ. ಇದು ಅನಿತ್ಯವಾಗಿದೆ. ಯಾವುದೆಲ್ಲ ಅನಿತ್ಯವಾಗಿದೆಯೋ ಅವೆಲ್ಲ ದುಃಖಕರ. ಆದ್ದರಿಂದ ಆತ ಅದರಲ್ಲಿ ರಾಗವನ್ನು ತೊಡೆದುಹಾಕುತ್ತಾನೆ. ಜಗತ್ತಿನ ಯಾವುದಕ್ಕೂ ಅಂಟುವುದಿಲ್ಲ. ದೇಹಕ್ಕಾಗಲಿ, ಮನಸ್ಸಿಗಾಗಲೀ, ಸಮಾಧಿಗಾಗಲಿ, ಸಮಾಧಿ ಸ್ಥಿತಿಗಳಾಗಲಿ, ಅಂಟುವುದಿಲ್ಲ ವಿರಾಗದಿಂದಲೆ ಆರಿಹೋಗುವಿಕೆ ಅದೇ ನಿಬ್ಬಾಣ ಎಂದು ಧ್ಯಾನಿಸುತ್ತಾ ಉಸಿರಾಡುತ್ತಾನೆ. 15. ನಿರೋಧವನ್ನು ಗಮನಿಸಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಧ್ಯಾನವನ್ನು ಅಭ್ಯಸಿಸಿ ವಿಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಹೇಗೆಂದರೆ : ಯಾವುದೆಲ್ಲ ಅನಿತ್ಯವೋ ಅದರಲ್ಲಿ ವಿರಾಗ ಉಂಟುಮಾಡಿ ಯಾವುದಕ್ಕೂ ಅಂಟದೆ ಅವೆಲ್ಲ ಸ್ಥಿತಿಗಳನ್ನು ನಿಲ್ಲಿಸುತ್ತಾನೆ (ನಿರೋಧಿಸುತ್ತಾನೆ) ಸ್ತಬ್ಧಗೊಳಿಸುತ್ತಾನೆ (ಪೂರ್ಣವಾಗಿ ಆರಿಹೋಗುವಂತೆ ಶಾಂತಗೊಳಿಸುತ್ತಾನೆ). 16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಧ್ಯಾನವನ್ನು ಅಭ್ಯಸಿಸಿ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಹೇಗೆಂದರೆ ಇವೆಲ್ಲಾ ಅನಿತ್ಯಕಾರಕಗಳು, ಕ್ಷಣಿಕವಾದುದು, ಸದಾ ಪರಿವರ್ತನಾಶೀಲವುಳ್ಳದ್ದು ಎಂದು ಅರಿವನ್ನು ಪಡೆದು ಅವೆಲ್ಲವನ್ನು ತ್ಯಜಿಸುತ್ತಾನೆ. ಯಾವುದನ್ನು ಇಟ್ಟುಕೊಳ್ಳುವುದಿಲ್ಲ, ಅಂಟುವುದಿಲ್ಲ. ಪೂರ್ಣವಾಗಿ ತ್ಯಜಿಸುತ್ತಾನೆ, ಆಗ ಎಲ್ಲಾ ಕ್ರಿಯೆಗಳು ವಿಶ್ರಾಂತಿ ಪಡೆಯುತ್ತದೆ. ಸ್ತಬ್ದವಾಗುತ್ತದೆ. ಎಲ್ಲಾ ಕ್ಲೇಶಗಳು ತ್ಯಜಿಸಲ್ಪಡುತ್ತವೆ. ತೃಷ್ಣೆಯ ತ್ಯಜಿಸಲ್ಪಡುತ್ತದೆ. ರಾಗವು ಇನ್ನಿಲ್ಲವಾಗುತ್ತದೆ. ಇದೇ ಆರಿಹೋಗುವಿಕೆಯ ಶಾಂತತೆ (ನಿಬ್ಬಾಣ) ಯಾಗಿದೆ.
ತುಮಕೂರಿನಲ್ಲಿಂದು ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ-2019ರ ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಹಲವು ಸಂದೇಶಗಳನ್ನು ರವಾನಿಸಿದೆ. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿದ್ದ ಬೃಹತ್ ವೇದಿಕೆಯ ಮೂಲಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಾನೇನೂ ಕಡಿಮೆ ಇಲ್ಲ ಎಂಬ ಬಲಪ್ರದರ್ಶನ ತೋರಿಸಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ಮಂದಿ ಸಹಕಾರಿಗಳು, ರಾಜಣ್ಣನವರ ಅಭಿಮಾನಿಗಳು ಬಂದಿದ್ದರು. ವೇದಿಕೆಯ ಮುಂಭಾಗದಲ್ಲಿ ಹಾಕಿದ್ದ ಎಲ್ಲಾ ಆಸನಗಳು ಭರ್ತಿಯಾಗಿದ್ದವು. ಜೊತೆಗೆ ಬೃಹತ್ ಪೆಂಡಾಲ್ ಹಾಕಿದ್ದ ಹೊರಭಾಗದಲ್ಲಿ ನೂರಾರು ಮಂದಿ ಸೇರಿ ಎಲ್ಲರ ಭಾಷಣ ಆಲಿಸಿದರು. ಇಷ್ಟು ದೊಡ್ಡ ಮಟ್ಟದ ಸಮಾರಂಭವನ್ನು ಆಯೋಜಿಸಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೃಶ್ವರ್, ಟಿ.ಬಿ.ಜಯಚಂದ್ರ ಸೇರಿದಂತೆ ವಿರೋಧಿಗಳು ಹಾಗೂ ಜೆಡಿಎಸ್ ಶಾಸಕರಿಗೂ ತನ್ನ ಬಲವೇನು ಎಂಬುದನ್ನು ಪ್ರದರ್ಶಿಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಕೆ.ಎನ್.ರಾಜಣ್ಣ ಜೆಡಿಎಸ್ ತೊರೆದ ಮೇಲಂತೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಟುವಾಗಿ ವಿರೋಧಿಸಿಕೊಂಡು ಬಂದವರು. ಹಿಂದುಳಿದ ವರ್ಗಗಳ ನಾಯಕ ಎಂಬ ಪಟ್ಟವೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಇದೇ ಕಾರಣಕ್ಕಾಗಿಯೇ ತನ್ನ ವಿರೋಧಿ ಜೆಡಿಎಸ್ ಶಾಸಕರನ್ನು ಆಮಂತ್ರಣ ಪತ್ರಿಕೆಯಲ್ಲೂ ಮುದ್ರಿಸದೆ ಸೇಡು ತೀರಿಸಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ. ತುಮಕೂರು ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆದಿದೆ. ಪ್ರೋಟೋ ಕಾಲ್ ಪ್ರಕಾರ ಪಕ್ಷಾತೀತವಾಗಿ ಎಲ್ಲಾ ಶಾಸಕರು ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಂತಹ ಸಂಪ್ರದಾಯಕ್ಕೆ ಕೆ.ಎನ್.ರಾಜಣ್ಣ ತಿಲಾಂಜಲಿ ಇಟ್ಟಿರುವುದು ಕೆಲವರನ್ನು ಸಿಟ್ಟಿಗೇಳಿಸಿದೆ. ಆದರೂ ಕೆ.ಎನ್.ರಾಜಣ್ಣ ಅದಕ್ಕೆಲ್ಲ ಸೊಪ್ಪು ಹಾಕದೆ ದೊಡ್ಡ ಪಡೆಯನ್ನೇ ಎದುರು ಹಾಕಿಕೊಂಡಿದ್ದಾರೆ. ಸಮಾರಂಭ ಆಯೋಜಿಸಿದ್ದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿದ್ದ ಎಲ್ಲಾ ಕಟೌಟ್ ಗಳಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನ ಯಾವುದೇ ಶಾಸಕರು, ಸಂಸದರು ಮತ್ತು ಸಹಕಾರಿಗಳ ಪೋಟೋಗಳನ್ನು ಹಾಕಿರಲಿಲ್ಲ. ಕಾರ್ಯಕ್ರಮಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರನ್ನು ಆಹ್ವಾನಿಸಿ ವೇದಿಕೆಯಲ್ಲಿ ಕೂರಲು ಅವಕಾಶ ನೀಡಲಾಗಿದೆ. ಆದರೆ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಆಹ್ವಾನ ಪತ್ರಿಕೆಯಲ್ಲೂ ಮುದ್ರಿಸಿಲ್ಲ. ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಆಹ್ವಾನವೂ ನೀಡಿಲ್ಲ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತುಮಕೂರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು. ಅವರೂ ಕೂಡ ಸಪ್ತಾಹ ಕಾರ್ಯಕ್ರಮಕ್ಕೆ ಹಾಜರಾಗದೆ ದೂರ ಉಳಿದಿದ್ದಾರೆ. ಕಿನಿಷ್ಠ ಅವರಾದರೂ ವೇದಿಕೆಯಲ್ಲಿ ಇರಬೇಕಾಗಿತ್ತು. ಅದೂ ಆಗಿಲ್ಲ. ಮೈದಾನದಲ್ಲಿ ಕಂಡು ಬಂದ ಕಟೌಟ್ ಗಳಲ್ಲಿ ಗಮನ ಸೆಳೆದದ್ದು ಎಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟೌಟ್. ಅವರ ಪಕ್ಕದಲ್ಲಿ ಸಚಿವ ಬಸವರಾಜ ಬೊಮ್ಮಾಯಿ, ಕೆ.ಎನ್.ರಾಜಣ್ಣ, ಆರ್. ರಾಜೇಂದ್ರ ಅವರ ಕಟೌಟ್ ಗಳು. ಇನ್ನೂ ಬೇರೆ ಯಾವುದೇ ರಾಜಕೀಯ ಪಕ್ಷಗಳ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಪೋಟೋಗಳು ಕಂಡು ಬರಲಿಲ್ಲ. ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಗೌರಿಶಂಕರ್ ಮತ್ತು ರಾಜಣ್ಣ ನಡುವೆ ಉತ್ತಮ ಬಾಂಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆ ಕಾರಣಕ್ಕಾಗಿಯೇ ಅವರ ಹೆಸರನ್ನು ಕೈಬಿಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೌರಿಶಂಕರ್ , ಸಣ್ಣ ಬುದ್ದಿ ತೋರಿಸುತ್ತದೆ ಎಂದಷ್ಟೇ ಹೇಳಿದ್ದಾರೆ. ಆಧರೆ ಇಡೀ ವೇದಿಕೆಯ ಮೇಲೆ ಬಿಜೆಪಿಯ ಮುಖಂಡರೇ ರಾರಾಜಿಸಿದ್ದಂತು ಸತ್ಯ. ಹೀಗಾಗಿ ಇಂದು ನಡೆದ ಸಮಾರಂಭ ಕೇವಲ ಬಿಜೆಪಿಯ ಸಮಾವೇಶದಂತೆ ಕಂಡು ಬಂತು. ಮಾಜಿ ಸಚಿವ ರಾಜಣ್ಣ ಆಪ್ತಮಿತ್ರ ಸೊಗಡು ಶಿವಣ್ಣ ಅವರಿಗೆಗೆ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ತುಮಕೂರು ನಗರದ ಮಾಜಿ ಶಾಸಕ ರಫೀಕ್ ಅಹಮದ್ ಅವರ ಹೆಸರನ್ನು ಕೈಬಿಡಲಾಗಿದೆ. ತುಮಕೂರು ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಂದ ರಾಜಣ್ಣ ಅವರಿಗೆ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ. ಹೀಗಾಗಿ ರಾಜಣ್ಣ ಬೇರೆಯದೇ ದಾರಿ ಹಿಡಿದಿದ್ದಾರೆ ಎನ್ನುತ್ತವೆ ಆಪ್ತ ಮೂಲಗಳು. ನನ್ನ ಕೈಬಿಟ್ಟರೆ ನಾನು ಸುಮ್ಮನಂತೂ ಇರುವುದಿಲ್ಲ ಎಂಬುದನ್ನು ಕೆಎನ್ ರಾಜಣ್ಣ ಈ ಮೂಲಕ ಹೇಳಿದಂತಿದೆ.
Middle Class Marriage: ನೆಂಟರಿಷ್ಟರ ಮಾತು ಪಕ್ಕಕ್ಕಿರಲಿ, ಜವಾಬ್ದಾರಿಯೊಂದು ನೆನಪಿರಲಿ, ಮದುವೆಯ ಖುಷಿಯೊಂದೇ ಎದುರಿರಲಿ ಮದುವೆ( Marriage) ದಿನ ಹತ್ತಿರ ಬರುತ್ತಿದ್ದಂತೆ ವಧು-ವರರು ಹಾಗೂ ಅವರ ಮನೆಯವರಿಗೆ ಆತಂಕವೋ ಆತಂಕ. ಮದುವೆ ಸರಾಗವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೆ ನಡೆದರೆ ಸಾಕಪ್ಪಾ ಎಂದು ದೇವರಲ್ಲಿ ಅದೆಷ್ಟು ಬಾರಿ ಕೇಳಿಕೊಳ್ಳುತ್ತಾರೆ. Marriage TV9kannada Web Team | Edited By: Nayana Rajeev Nov 22, 2022 | 10:48 AM ಮದುವೆ( Marriage) ದಿನ ಹತ್ತಿರ ಬರುತ್ತಿದ್ದಂತೆ ವಧು-ವರರು ಹಾಗೂ ಅವರ ಮನೆಯವರಿಗೆ ಆತಂಕವೋ ಆತಂಕ. ಮದುವೆ ಸರಾಗವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೆ ನಡೆದರೆ ಸಾಕಪ್ಪಾ ಎಂದು ದೇವರಲ್ಲಿ ಅದೆಷ್ಟು ಬಾರಿ ಕೇಳಿಕೊಳ್ಳುತ್ತಾರೆ. ಮದುವೆಯ ತಯಾರಿ ಒಂದು ಕಡೆ, ದುಡ್ಡು ಹೊಂದಿಸುವುದು ಮತ್ತೊಂದು ಕಡೆ, ನೆಂಟಿರಷ್ಟರ ಚುಚ್ಚು ಮಾತು ಇನ್ನೊಂದು ಕಡೆ. ಅವೆಲ್ಲವನ್ನೂ ಬದಿಗಿಟ್ಟು ಯಾವುದೇ ಚಿಂತೆ ಮಾಡದೆ ಮದುವೆ ಮಾಡುವುದು ದೊಡ್ಡ ಸರ್ಕಸ್. ಮದುವೆಯ ಸಮಯದಲ್ಲಿ ಹೆಚ್ಚು ಒತ್ತಡ ತೆಗೆದುಕೊಂಡರೆ ಆ ಸಮಯದಲ್ಲಿ ತಿಳಿಯದೇ ಇದ್ದರು ಅದು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿರುತ್ತದೆ. ಅದು ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳ ಬರುವಿಕೆಗೆ ಕಾರಣವಾಗುತ್ತದೆ. ಹಾಗೆಯೇ ನಿದ್ರೆಯನ್ನು ಬಿಟ್ಟು ಕೆಲಸ ಮಾಡುವುದರಿಂದ ಇದು ನಿಮ್ಮ ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಮದುವೆಯ ಒತ್ತಡವನ್ನು ದೂರವಿಡಲು ವಧು-ವರರಿಗೆ ಸಲಹೆಗಳು ಇಲ್ಲಿವೆ 1. ಸಣ್ಣ ಪುಟ್ಟ ಖುಷಿಗಳನ್ನು ಮಿಸ್ ಮಾಡಿಕೊಳ್ಳಬೇಡಿ ಮದುವೆ ಎಂದ ಮೇಲೆ ಮನೆಯಲ್ಲೇ ನೆಂಟರಿಷ್ಟರ ನಡುವೆ ಭಿನ್ನಾಭಿಪ್ರಾಯಗಳು ಇರುತ್ತವೆ, ನಮ್ಮ ಪ್ಲ್ಯಾನ್ ಇರುವುದೇ ಒಂದು ಅವರು ಹೇಳುವುದು ಇನ್ನೊಂದು, ಅವರ ನಡುವೆ ವಾಗ್ವಾದಕ್ಕಿಳಿದರೆ ಇರುವ ಖುಷಿಯನ್ನು ಕಳೆದುಕೊಳ್ಳಬೇಕಾದೀತು. ಮದುವೆಯ ಸಮಯದಲ್ಲಿ ಕೆಲವು ತಮಾಷೆಯ ಮಾತುಗಳು, ನೆಂಟರಿಷ್ಟರು, ಸ್ನೇಹಿತರು, ಮನೆಯವರೊಂದಿಗೆ ಕಳೆಯುವ ಸಮಯ ಈ ಸಣ್ಣ ಪುಟ್ಟ ವಿಷಯಗಳನ್ನು ಕೂಡ ನೀವು ಆಸ್ವಾದಿಸಬೇಕು. 2. ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜತೆಗೆ ಕಾಲ ಕಳೆಯಿರಿ ಮದುವೆಯ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಜತೆಯಲ್ಲಿಯೇ ಇರುತ್ತಾರೆ, ಅವರೊಂದಿಗೆ ಸ್ವಲ್ಪ ದಿನಗಳ ಕಾಲ ಸಮಯ ಕಳೆಯಿರಿ. ನೀವು ಆ ಸ್ವಲ್ಪ ದಿನ ಕಳೆಯುವ ಸಮಯವು ನಿಮ್ಮ ಇಡೀ ಜೀವನದಲ್ಲಿ ಒಳ್ಳೆಯ ನೆನಪಾಗಿ ಉಳಿದುಬಿಡುತ್ತದೆ. 3. ಸಣ್ಣ ಸಮಸ್ಯೆಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿ ಸಮಯವು ಎಷ್ಟು ಪರಿಪೂರ್ಣವಾಗಿರಬೇಕೆಂದು ನೀವು ಬಯಸುತ್ತೀರೋ, ನಿಮ್ಮ ನಿರಂತರ ಪ್ರಯತ್ನಗಳನ್ನು ಲೆಕ್ಕಿಸದೆ ಜೀವನದಲ್ಲಿ ಸಣ್ಣ ಸಮಸ್ಯೆಗಳು ಯಾವಾಗಲೂ ಇರುತ್ತವೆ, ನೀವು ಆಕಡೆ ಹೆಚ್ಚು ಗಮನ ನೀಡುತ್ತೀರಿ, ಆ ಸಮಸ್ಯೆಗಳು ನೀವು ಗಮನಕೊಡದೇ ಇದ್ದರೂ ಆ ಸಮಸ್ಯೆಗಳು ನಿಮ್ಮಿಂದಿ ದೂರವಾಗುತ್ತವೆ ಹಾಗಾಗಿ ಖುಷಿಯ ಕ್ಷಣಗಳು ಮಾತ್ರ ನಿಮ್ಮ ಮನದಲ್ಲಿರಲಿ 4. ನೀವು ನಿಯಂತ್ರಿಸಬಹುದಾದ ವಿಷಯಗಳ ಮೇಲೆ ಕೇಂದ್ರೀಕರಿಸಿ ಮದುವೆಯ ಸಂದರ್ಭದಲ್ಲಿ ನಿಮ್ಮ ನಿಯಂತ್ರಣದಲ್ಲಿ ಇಲ್ಲದ ಕೆಲವು ಘಟನೆಗಳು ನಡೆಯುತ್ತವೆ. ಆ ಸಮಯದಲ್ಲಿ, ನಿಮ್ಮನ್ನು ಹೆಚ್ಚು ಸಕಾರಾತ್ಮಕ ದೃಷ್ಟಿಕೋನಕ್ಕೆ ಬದಲಾಯಿಸುವುದು ಮತ್ತು ನಿಮ್ಮ ನಿಯಂತ್ರಣದಲ್ಲಿರುವ ಅಂಶಗಳನ್ನು ನೋಡುವುದು ಮುಖ್ಯವಾಗಿದೆ. ನಿಮ್ಮ ಗಮನವನ್ನು ತ್ವರಿತವಾಗಿ ಆ ಕಡೆಗೆ ನಿರ್ದೇಶಿಸಿ. 5. ಕೆಲಸದಿಂದ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಿ ನಿಮ್ಮ ಜವಾಬ್ದಾರಿಗಳನ್ನು ನೀವು ಪಕ್ಕಕ್ಕೆ ತಳ್ಳಲು ಸಾಧ್ಯವಿಲ್ಲ. ಆದಾಗ್ಯೂ, ಈ ಅವಧಿಯಲ್ಲಿ ನೀವು ಮಾಡಬೇಕಾದ ಎಲ್ಲಾ ಕೆಲಸಗಳಿಂದ ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಬೇಕು. ನೀವೇ ವೇಗಗೊಳಿಸಿ ಮತ್ತು ನೀವು ನೋಡಬೇಕಾದ ಬಹು ಅಂಶಗಳನ್ನು ಸಮತೋಲನಗೊಳಿಸಿ. 6. ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಗಮನವಿರಲಿ ನಿಮ್ಮ ಮಾನಸಿಕ ಆರೋಗ್ಯವು ದಾರಿ ತಪ್ಪುತ್ತಿದೆ ಎಂದು ನೀವು ಭಾವಿಸಿದಾಗಲೆಲ್ಲಾ, ನೀವು ನಿಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸುವ ಕೆಲಸದತ್ತ ನಿಮ್ಮ ಗಮನವಿರಬೇಕು. ಅಗತ್ಯವಿದ್ದಾಗ ಬೇರೆಯವರ ಸಹಾಯವನ್ನು ಪಡೆದುಕೊಳ್ಳಿ. 7. ನಿಮಗಾಗಿ ಸಮಯ ಮಾಡಿಕೊಳ್ಳಿ ನಿಮ್ಮ ಮನಸ್ಸು ಮತ್ತು ಆತ್ಮವನ್ನು ಪುನರ್ಯೌವನಗೊಳಿಸಲು ನೀವು ನಿಮಗಾಗಿ ಸ್ವಲ್ಪ ಸಮಯವನ್ನು ನೀಡಬೇಕು. ಮದುವೆಯ ಸಮಯದಲ್ಲಿ ನೀವು ಸುಂದರವಾಗಿ ಕಾಣಲು ಏನು ಮಾಡಬೇಕು ಎನ್ನುವ ವಿಷಯಗಳ ಬಗ್ಗೆ ಕೇಂದ್ರೀಕೃತಗೊಳಿಸಿ. ಹಾಡುಗಳನ್ನು ಕೇಳಿ, ನಿಮಗಿಷ್ಟವಾದ ಪುಸ್ತಕಗಳನ್ನು ಓದಿ.
Kannada News » Sports » Cricket news » MS Dhoni ends suspense features in new advertisement for biscuit brand MS Dhoni: ಅಭಿಮಾನಿಗಳಿಗೆ ಬಿಸ್ಕೆಟ್ ತಿನ್ನಿಸಿದ ಧೋನಿ; ಫೇಸ್​ಬುಕ್ ಲೈವ್ ಬಂದು ಮಹೀ ಮಾಡಿದ್ದೇನು ಗೊತ್ತಾ? MS Dhoni: ಕಳೆದ ರಾತ್ರಿ ಅಂದರೆ ಶನಿವಾರ ರಾತ್ರಿ ಫೇಸ್​ಬುಕ್​ನಲ್ಲಿ ಪೋಸ್ಟೊಂದನ್ನು ಹಾಕುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಧೋನಿ, ಇಂದು ಮಧ್ಯಾಹ್ನ ಎಲ್ಲಾ ಊಹಾಪೋಹಗಳಿಗೆ ನಿರಾಳದ ಉತ್ತರ ನೀಡಿದ್ದಾರೆ. ಧೋನಿ TV9kannada Web Team | Edited By: pruthvi Shankar Sep 25, 2022 | 4:32 PM ಕಳೆದ ರಾತ್ರಿ ಅಂದರೆ ಶನಿವಾರ ರಾತ್ರಿ ಫೇಸ್​ಬುಕ್​ನಲ್ಲಿ ಪೋಸ್ಟೊಂದನ್ನು ಹಾಕುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಧೋನಿ (MS Dhoni), ಇಂದು ಮಧ್ಯಾಹ್ನ ಎಲ್ಲಾ ಊಹಾಪೋಹಗಳಿಗೆ ನಿರಾಳದ ಉತ್ತರ ನೀಡಿದ್ದಾರೆ. ವಾಸ್ತವವಾಗಿ ಹಿಂದಿನ ದಿನ, ಧೋನಿ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಲೈವ್​ ಬರಲಿದ್ದು, ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ ಎಂದಿ ಬರೆದುಕೊಂಡಿದ್ದರು. ಧೋನಿ ಈ ರೀತಿಯ ಹೇಳಿಕೆ ನೀಡಿದ್ದೆ ತಡ, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಸ್​ನಂತೆ ಎಲ್ಲೆಡೆ ಹಬ್ಬಿತು. ಧೋನಿ ಅಭಿಮಾನಿಗಳ ಜೊತೆಗೆ ಇಡೀ ಕ್ರಿಕೆಟ್​ ಜಗತ್ತೇ ಒಂದು ಕ್ಷಣ ಶಾಕ್​ಗೆ ಒಳಗಾಗಿತ್ತು. ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಸೋಶಿಯಲ್ ಮೀಡಿಯಾದಲ್ಲೇ ವಿದಾಯ ಹೇಳಿದ್ದ ಧೋನಿ, ಐಪಿಎಲ್​ಗೂ ಸೋಶಿಯಲ್ ಮೀಡಿಯಾ ಮುಖಾಂತರವೇ ವಿದಾಯ ಹೇಳಲಿದ್ದಾರೇನೋ ಎಂಬ ಆತಂಕ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಆದರೆ ಇಂದು ಮಧ್ಯಾಹ್ನ ಫೇಸ್​ಬುಕ್ ಲೈವ್​ಗೆ ಬಂದ ಧೋನಿ ಮಾಡಿದ ಕೆಲಸವೇ ಬೇರೆಯಾಗಿತ್ತು. ಅಭಿಮಾನಿಗಳಿಗೆ ಬಿಸ್ಕೆಟ್ ತಿನ್ನಿಸಿದ ಧೋನಿ ವಾಸ್ತವವಾಗಿ ಫೇಸ್​ಬುಕ್ ಲೈವ್​ಗೆ ಬಂದ ಧೋನಿ, ಖಾಸಗಿ ಕಂಪನಿಯ ಬಿಸ್ಕೆಟ್ ಬಗ್ಗೆ ಮಾತನಾಡಿದರು. ಈ ಬಿಸ್ಕೆಟ್ ಜಾಹೀರಾತಿಗೆ 2011 ರ ವಿಶ್ವಕಪ್‌ನ ಭಾರತದ ಐತಿಹಾಸಿಕ ಗೆಲುವನ್ನು ಲಿಂಕ್ ಮಾಡುವ ಮೂಲಕ ಪ್ರಾರಂಭಿಸಿದ ಧೋನಿ, 2011 ರಂದು ಭಾರತ ವಿಶ್ವಕಪ್ ಗೆದ್ದ ವರ್ಷವೇ ಒರಿಯೋ ಬಿಸ್ಕೆಟ್ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದೀಗ ಮತ್ತೊಮ್ಮೆ ಈ ಬಿಸ್ಕೆಟ್ ದೇಶದಲ್ಲಿ ಬಿಡುಗಡೆಯಾಗುತ್ತಿದ್ದು, ಈ ವರ್ಷ ಟೀಂ ಇಂಡಿಯಾ ಮತ್ತೊಮ್ಮೆ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ಹೇಳುವು ಮೂಲಕ ವಿಶ್ವಕಪ್ ಗೆಲುವನ್ನ ಒರಿಯೋ ಬಿಸ್ಕೆಟ್​ ಬಿಡುಗಡೆ ಜೊತೆಗೆ ಲಿಂಗ್ ಮಾಡಿದರು. ಜೊತೆಗೆ ಭಾರತದಲ್ಲಿ ಈ ಒರಿಯೋ ಬಿಸ್ಕೆಟ್​ ಅನ್ನು ಮತ್ತೆ ರೀಲಾಂಚ್ ಮಾಡುವ ಮೂಲಕ 2011 ರ ವಿಶ್ವಕಪ್​ ಗೆಲ್ಲುವನ್ನು ಮತ್ತೆ ಮರುಕಳಿಸುವಂತೆ ಮಾಡೋಣ ಎಂದು ಧೋನಿ ಹೇಳಿದ್ದಾರೆ. ಆದರೆ, ದಿಗ್ಗಜ ನಾಯಕನ ಈ ಹೇಳಿಕೆಯ ನಂತರ ಕೋಪಗೊಂಡಿರುವ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. It was the reason of Ms Dhoni's Press Conference🤣🤣#MSDhoni𓃵 #Oreopic.twitter.com/R5kxE17cOb — Cric (@Ld30972553) September 25, 2022 ಅಭಿಮಾನಿಗಳ ಆಕ್ರೋಶ ನೀವು ಕೋಟಿಗಟ್ಟಲೆ ಜನರ ಐಕಾನ್ ಆಗಿದ್ದೀರಿ, ಸ್ವಲ್ಪ ಹಣಕ್ಕಾಗಿ ಅವರ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ನೆಟ್ಟಿಗರು ಮಹೀ ವಿರುದ್ಧ ಕೆಂಡಕಾರಿದ್ದಾರೆ. You are icon, legend, billions of people following you, don't play with their emotions just sack of money. You have earned more than sufficient, don't loose your respect. #Dhoni #MSD #Oreo #mahi #MSDhoni #thala pic.twitter.com/YLctGrfJog — vijay rohit (@Vijayrohit710) September 25, 2022 ಇನ್ನು ವೃತ್ತಿ ಜೀವನದಲ್ಲಿ ಟೀಂ ಇಂಡಿಯಾಕ್ಕೆ ಎಲ್ಲ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ ಧೋನಿ ಎಂದರೆ ತಪ್ಪಾಗಲಾರದು. ಮಹೀ ನಾಯಕತ್ವದಲ್ಲಿ 2007 ರಂದು ಭಾರತ ಮೊದಲ T20 ವಿಶ್ವಕಪ್ ಗೆಲ್ಲಲು ಯಶಸ್ವಿಯಾಯಿತು. ಇದರ ನಂತರ, 2011 ರಂದು ತವರಿನಲ್ಲಿ ODI ವಿಶ್ವಕಪ್ ಗೆಲ್ಲುವ ಮೂಲಕ ಧೋನಿ ಇತಿಹಾಸವನ್ನು ಸೃಷ್ಟಿಸಿದರು. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನೂ ವಶಪಡಿಸಿಕೊಂಡಿತ್ತು. ಹೀಗೆ ಕ್ರಿಕೆಟ್​ನಲ್ಲಿ ಸಕ್ರಿಯರಾಗಿರುವಾಗಲೇ ಇದಕ್ಕಿದಂತೆ ಧೋನಿ ಕ್ರಿಕೆಟ್​ಗೆ ವಿದಾಯ ಹೇಳಿಬಿಟ್ಟಿದ್ದರು. ಇನ್ನು ಕೇವಲ ಐಪಿಎಲ್​ನಲ್ಲಿ ಮಾತ್ರ ಆಡುತ್ತಿರುವ ಧೋನಿ, ಸಿಎಸ್​ಕೆ ತಂಡದಲ್ಲಿರುವಾಗಲೇ ಐಪಿಎಲ್​ಗೆ ವಿದಾಯ ಹೇಳುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಕೆಲವು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಐಪಿಎಲ್‌ನ ಮುಂದಿನ ಸೀಸನ್​ನಲ್ಲಿ ಧೋನಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಖಚಿತಪಡಿಸಿದ್ದರು.
ನ್ಯಾನಿಂಗ್ ದಿಹುಯಿ ಪೇಪರ್ ಪ್ರಾಡಕ್ಟ್ಸ್ ಕಂ., ಲಿಮಿಟೆಡ್.2012 ರಲ್ಲಿ ಸ್ಥಾಪಿಸಲಾಯಿತು, ಇದು ಕಬ್ಬಿನ ವಸ್ತುಗಳು ಮತ್ತು ಮರದ ತಿರುಳು ವಸ್ತುಗಳು ಮತ್ತು ಬಿದಿರಿನ ವಸ್ತುಗಳಿಂದ ಸಮೃದ್ಧವಾಗಿರುವ ಗುವಾಂಗ್ಕ್ಸಿ ಪ್ರಾಂತ್ಯದ ನ್ಯಾನಿಂಗ್ ನಗರದಲ್ಲಿದೆ.10 ವರ್ಷಗಳ ಅಭಿವೃದ್ಧಿಯೊಂದಿಗೆ, ದಿಹುಯಿ ಪೇಪರ್ ಪ್ರಮುಖ ತಯಾರಕರಲ್ಲಿ ಒಂದಾಗಿದೆಪಿಇ ಲೇಪಿತ ಪೇಪರ್ ರೋಲ್ಗಳು, ಪಿಇ ಲೇಪಿತ ಕೆಳಭಾಗದ ಕಾಗದದ ರೋಲ್ಗಳು, ಪೇಪರ್ ಕಪ್ ಅಭಿಮಾನಿಗಳು, ಪಿಇ ಲೇಪಿತ ಕಾಗದದ ಹಾಳೆ, ಕಾಗದದ ಕಪ್ಗಳುಮತ್ತುಕಾಗದದ ಬಟ್ಟಲುಗಳುದಕ್ಷಿಣ ಚೀನಾದಲ್ಲಿ. Dihui ಪೇಪರ್‌ನ ಮೂಲ ಕಾಗದದ ದಪ್ಪವು 150gsm ನಿಂದ 400gsm ವರೆಗೆ ಇರುತ್ತದೆ ಮತ್ತು 2oz-32oz ಪೇಪರ್ ಕಪ್ ಫ್ಯಾನ್‌ಗಳನ್ನು ವಿನ್ಯಾಸಗೊಳಿಸಲು ಕಸ್ಟಮೈಸ್ ಮಾಡಬಹುದು.ನಾವು ಸಿಂಗಲ್-ಸೈಡೆಡ್ ಮತ್ತು ಡಬಲ್-ಸೈಡೆಡ್ ಪಿಇ ಕೋಟಿಂಗ್‌ಗಳನ್ನು ನೀಡುತ್ತೇವೆ, ಹಾಗೆಯೇ ಚಿನ್ನ ಮತ್ತು ಸಿಲ್ವರ್ ಫಾಯಿಲ್ ಪಿಇ ಕೋಟಿಂಗ್‌ಗಳನ್ನು ನೀಡುತ್ತೇವೆ. ಡಿಹುಯಿ ಪೇಪರ್ ಫ್ಲೆಕ್ಸೊಗ್ರಾಫಿಕ್ ಪ್ರಿಂಟಿಂಗ್, ಆಫ್‌ಸೆಟ್ ಪ್ರಿಂಟಿಂಗ್, ಪಿಇ ಲೇಪಿತ ಬಾಟಮ್ ರೋಲ್ ಸ್ಲಿಟಿಂಗ್ ಮತ್ತು ಪಿಇ ಲೇಪಿತ ಪೇಪರ್ ಶೀಟ್ ಕ್ರಾಸ್-ಕಟಿಂಗ್ ಸೇವೆಗಳನ್ನು ಸಹ ಒದಗಿಸುತ್ತದೆ. ಹೆಚ್ಚಿನ ಉತ್ಪಾದನಾ ದಕ್ಷತೆ, ಕಡಿಮೆ ವ್ಯರ್ಥ, ವೇಗದ ವಿತರಣೆಯೊಂದಿಗೆ ನಾವು ಪ್ರತಿ ವರ್ಷ 50,000 ಟನ್‌ಗಳಿಗಿಂತ ಹೆಚ್ಚು ಉತ್ಪನ್ನಗಳನ್ನು ಉತ್ಪಾದಿಸುತ್ತೇವೆ ಮತ್ತು ಉತ್ಪನ್ನಗಳು ನಿಮ್ಮ ಪ್ರಮಾಣಿತ ಅವಶ್ಯಕತೆಗಳನ್ನು ಪೂರೈಸಲು ಗುಣಮಟ್ಟದ ಭರವಸೆಯನ್ನು ಹೊಂದಿವೆ. Dihui ಪೇಪರ್ ಉತ್ಪಾದಿಸುವ ಉತ್ಪನ್ನಗಳು ಎಲ್ಲಾ ಆಹಾರ-ದರ್ಜೆಯ, ಜೈವಿಕ ವಿಘಟನೀಯ, ಮಿಶ್ರಗೊಬ್ಬರ, ಪರಿಸರ ಸ್ನೇಹಿ, ಆರೋಗ್ಯಕರ ಮತ್ತು ಮಾಲಿನ್ಯರಹಿತ ಬಿಸಾಡಬಹುದಾದ ಆಹಾರ ಪ್ಯಾಕೇಜಿಂಗ್ ಪೇಪರ್.ಹೆಚ್ಚು ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಬಿಸಾಡಬಹುದಾದ ಆಹಾರ ಪ್ಯಾಕೇಜಿಂಗ್ ಕಾಗದವನ್ನು ತಯಾರಿಸಲು ನಾವು ಬದ್ಧರಾಗಿದ್ದೇವೆ.ನಮ್ಮ ಆರೋಗ್ಯವನ್ನು ಖಾತ್ರಿಪಡಿಸಿಕೊಳ್ಳುವಾಗ, ನಾವು ನಮ್ಮ ಭೂಮಿ ಮತ್ತು ನಮ್ಮ ತಾಯ್ನಾಡನ್ನು ರಕ್ಷಿಸಬೇಕು. 12000㎡ 400㎡$1,500,000 - $2,000,000150 - 200 8-10 ಕಾರ್ಖಾನೆ ಪ್ರದೇಶ ಕಚೇರಿ ಪ್ರದೇಶವಾರ್ಷಿಕ ಮಾರಾಟಒಟ್ಟು ಸಿಬ್ಬಂದಿ R&D ಸಿಬ್ಬಂದಿ ನಾವು ಹಲವಾರು ಚೀನಾದ ಪ್ರಮುಖ ಕಚ್ಚಾ ಕಾಗದದ ಕಾರ್ಖಾನೆಗಳೊಂದಿಗೆ ಸಹಕರಿಸಿದ್ದೇವೆ: Guangxi Jingui Pulp & Paper Co, Ltd (APP ಪೇಪರ್), Stora Enso ( Guangxi Company), Yibing Paper Industry Co.,Ltd,Guangxi Sun paper Co.,Ltd.ನಾವು ಸ್ಥಿರವಾದ ಕಚ್ಚಾ ವಸ್ತುಗಳ ಮೂಲ, ಉತ್ತಮ ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದೇವೆ ಎಂದು ಈ ಅಂಶವು ಖಾತರಿಪಡಿಸುತ್ತದೆ. ಪ್ರಮಾಣದ ಪರಿಭಾಷೆಯಲ್ಲಿ, ಕಚೇರಿ 2,000 ಮತ್ತು 18,000 ಕ್ಲೀನ್ ವರ್ಕ್‌ಶಾಪ್‌ಗಳೊಂದಿಗೆ ಆಧುನಿಕ ಬುದ್ಧಿವಂತ ಕಾರ್ಖಾನೆಯ 20,000 ಚದರ ಮೀಟರ್‌ಗಳಿಗಿಂತ ಹೆಚ್ಚು ಇವೆ. ಪ್ರಸ್ತುತ ಕಾರ್ಖಾನೆಯು 100 ಕೆಲಸಗಾರರನ್ನು ಹೊಂದಿದೆ, 3 PE ಕೋಟಿಂಗ್ ಯಂತ್ರಗಳು, 4 Flexo ಮುದ್ರಣ ಯಂತ್ರಗಳು, 10 ಹೈ ಸ್ಪೀಡ್ ಸ್ಲಿಟಿಂಗ್ ಯಂತ್ರಗಳು, ಮತ್ತು 30 ಪೇಪರ್ ಕಪ್ ಮತ್ತು ಬೌಲ್ ಯಂತ್ರಗಳನ್ನು ಹೊಂದಿದೆ.ಆದ್ದರಿಂದ ನಾವು ಕಚ್ಚಾ ಪೇಪರ್, ಪಿಇ ಲೇಪಿತ ಪೇಪರ್, ಪೇಪರ್ ಶೀಟ್, ಬಾಟಮ್ ಪೇಪರ್ ಮತ್ತು ಪೇಪರ್ ಕಪ್ ಫ್ಯಾನ್‌ಗಳಿಗೆ ಒಂದು ಸ್ಟಾಪ್ ಸೇವೆಯನ್ನು ಒದಗಿಸಬಹುದು.ನಮ್ಮ ಉತ್ಪನ್ನಗಳನ್ನು ರೆಸ್ಟೋರೆಂಟ್, ಸೂಪರ್ಮಾರ್ಕೆಟ್, ಸಿನಿಮಾ ಮತ್ತು ಇತರ ಉದ್ಯಮಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ನಾವು ISO ಪ್ರಮಾಣೀಕೃತ ಕಾರ್ಖಾನೆ ಮಾತ್ರವಲ್ಲ, ನಮ್ಮ ಕಾಗದದ ಉತ್ಪನ್ನಗಳೂ ಸಹ FDA ಮತ್ತು SGS ಯ ಮಾನದಂಡದ ಸಾಲಿನಲ್ಲಿವೆ.ಮತ್ತು ಆಹಾರ ದರ್ಜೆಯ ಕಾಗದಕ್ಕೆ ಬಳಸಲಾಗುವ ತಿರುಳನ್ನು ಎಫ್‌ಎಸ್‌ಸಿ ಸ್ಟ್ಯಾಂಡರ್ಡ್‌ಗೆ ಅನುಗುಣವಾಗಿ ಸಮರ್ಥನೀಯ ನಿರ್ವಹಣಾ ಅರಣ್ಯಗಳಿಂದ ಪಡೆಯಲಾಗಿದೆ. ನಾವೀನ್ಯತೆಯು ನಮ್ಮ ವ್ಯಾಪಾರವನ್ನು ಬೆಳೆಸುವ ಮತ್ತು ಜಗತ್ತಿನಲ್ಲಿ ಧನಾತ್ಮಕ ಪ್ರಭಾವ ಬೀರುವ ನಮ್ಮ ಬದ್ಧತೆಯ ತಿರುಳಾಗಿದೆ: ಗ್ರಾಹಕರಿಗೆ ಉತ್ತಮ ಉತ್ಪನ್ನಗಳನ್ನು ರೂಪಿಸಲು ನವೀನ ಯಂತ್ರೋಪಕರಣಗಳ ಮೇಲೆ ಮಿಲಿಯನ್ ಡಾಲರ್ ಹೂಡಿಕೆ ರಫ್ತು ಮಾಡುವ ಅನುಭವದೊಂದಿಗೆ, ನಮ್ಮ ಉತ್ಪನ್ನಗಳು ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಏಷ್ಯಾ, ಪೂರ್ವ ಏಷ್ಯಾ ಮತ್ತು ಆಫ್ರಿಕನ್ ದೇಶಗಳಲ್ಲಿ ಉತ್ತಮವಾಗಿ ಮಾರಾಟವಾಗುತ್ತವೆ. ಈಗ Dihui ಕಾಗದವು ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು, ವೇಗದ ಸಾಗಣೆ, ವಿಶ್ವದಾದ್ಯಂತ ಉನ್ನತ ಸೇವೆಗಾಗಿ ಖ್ಯಾತಿಯನ್ನು ಗಳಿಸಿದೆ.'' ಸಮಾನತೆ ಮತ್ತು ಪರಸ್ಪರ ಪ್ರಯೋಜನ '' ಯಾವಾಗಲೂ ನಮ್ಮ ಅನ್ವೇಷಣೆ ಮತ್ತು ಗುರಿಯಾಗಿದೆ. © ಕೃತಿಸ್ವಾಮ್ಯ - 2010-2022 : ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ನಮ್ಮನ್ನು ಸಂಪರ್ಕಿಸಿ ನ್ಯಾನಿಂಗ್ ದಿಹುಯಿ ಪೇಪರ್ ಪ್ರಾಡಕ್ಟ್ಸ್ ಕಂ., ಲಿಮಿಟೆಡ್. info@nndhpaper.com ದೂರವಾಣಿ:0086-17377113550 ನೀವು ಇಷ್ಟಪಡುವ ಯಾವುದೇ ಉತ್ಪನ್ನಗಳಿವೆಯೇ? ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ, ನಿಮಗಾಗಿ ಕಸ್ಟಮೈಸ್ ಮಾಡಿ ಮತ್ತು ನಿಮಗೆ ಹೆಚ್ಚು ಬೆಲೆಬಾಳುವ ಉತ್ಪನ್ನಗಳನ್ನು ಒದಗಿಸಿ.
ಥಾಲಿಯಮ್ ಒಂದು ಲೋಹ ಮೂಲಧಾತು. ಇದು ಬಹಳ ಮೃದುವಾದ ಲೋಹ. ವಿಷಕಾರಿಯಾಗಿರುವುದರಿಂದ ಇದನ್ನು ಮುಂಚೆ ಆರ್ಸೆನಿಕ್ ರೀತಿಯಲ್ಲಿ ಇಲಿ ಪಾಶಾಣವಾಗಿ ಉಪಯೋಗಿಸಲಾಗುತ್ತಿತ್ತು.[೧] ಈಗ ಇದನ್ನು ಗಾಜಿನ ಉತ್ಪಾದನೆಯಲ್ಲಿ,[೨] ಅರೆಸಂವಾಹಕಗಳಲ್ಲಿ, ಗಾಮ ವಿಕಿರಣವನ್ನು ಮತ್ತು ಬೆಳಕನ್ನು ಪತ್ತೆಹಚ್ಚುವ ಉಪಕರಣಗಳಲ್ಲಿ ಉಪಯೋಗಿಸಲಾಗುತ್ತದೆ. ಥಾಲಿಯಮ್ ಈ ಲೋಹವನ್ನು ೧೮೬೧ರಲ್ಲಿ ವಿಲಿಯಮ್ ಕ್ರೂಕ್ಸ್ ಪತ್ತೆಹಚ್ಚಿದನು.[೩] ಇದು ವರ್ಣಪಂಕ್ತಿಯಲ್ಲಿ ಹಸಿರು ಗೆರೆಯನ್ನು ಮೂಡಿಸುವುದರಿಂದ ಇದರ ಹೆಸರು ಗ್ರೀಕ್ ಭಾಷೆಯ "ಹಸಿರು ಬಳ್ಳಿ" ಎಂಬ ಅರ್ಥ ಕೊಡುವ "ಥಾಲೋಸ್" ಪದದಿಂದ ಬಂದಿದೆ.[೪] ಇದರ ಪ್ರತೀಕ TI, ಪರಮಾಣು ಸಂಖ್ಯೆ 81, ಸಾಪೇಕ್ಷ ಪರಮಾಣು ತೂಕ 204.37. ( C 6 12 {\displaystyle {\ce {^{12}_{6}C}}} ಆಧಾರದ ಮೇಲೆ), ಇದರ ಎಲೆಕ್ಟ್ರಾನಿಕ್ ವಿನ್ಯಾಸ 6s26p1 ಆವರ್ತ ಕೋಷ್ಟಕದಲ್ಲಿ ಇದರ ಸ್ಥಾನ III ನೆಯ ಗುಂಪಿನಲ್ಲಿರುವ B, AI, Ga, In ಗಳ ಕೆಳಗೆ 6ನೆಯ ಆವರ್ತದಲ್ಲಿ ಉಂಟು. ಪರಿವಿಡಿ ೧ ಲಭ್ಯತೆ ಮತ್ತು ಉತ್ಪಾದನೆ ೨ ಗುಣಗಳು ೩ ಸಂಯುಕ್ತಗಳು ೪ ಉಲ್ಲೇಖಗಳು ೫ ಹೊರಗಿನ ಕೊಂಡಿಗಳು ಲಭ್ಯತೆ ಮತ್ತು ಉತ್ಪಾದನೆಸಂಪಾದಿಸಿ ನೈಸರ್ಗಿಕವಾಗಿ ಥ್ಯಾಲಿಯಮ್ ಭೂಮಿಯ 0.6x10-4 % ಭಾಗ ಮಾತ್ರ ಇದೆ ಅಷ್ಟೆ. ಇದರ ಖನಿಜಗಳು ಬಲು ಅಪೂರ್ವ. ಸಾಮಾನ್ಯವಾಗಿ ಇದು ಕಬ್ಬಿಣದ ಮತ್ತು ತಾಮ್ರದ ಸಲ್ಫೈಡ್ ಅದುರುಗಳಲ್ಲಿಯೂ ಸೆಲಿನೈಡ್ ಅದರುಗಳಲ್ಲಿಯೂ ಇರುವ ಒಂದು ಅಮುಖ್ಯ ಘಟಕವಾಗಿ ದೊರೆಯುತ್ತದೆ. ಇದನ್ನು ಕ್ಯಾಡ್ಮಿಯಮ್ ಮತ್ತು ಸೀಸ ಮುಂತಾದ ಇತರ ಲೋಹಗಳ ಶುದ್ಧೀಕರಣದಲ್ಲಿ ಉಪಪದಾರ್ಥವಾಗಿ ಪಡೆಯುತ್ತಾರೆ. ಈ ಅದುರುಗಳನ್ನು ಕುಲುಮೆಯಲ್ಲಿ ಕಾಸುವ ಕ್ರಿಯೆಯಲ್ಲಿ ಉಂಟಾಗುವ ಧೂಳುಕಣ ಸಂಗ್ರಹದಿಂದ ಥ್ಯಾಲಿಯಮ್ಮನ್ನು ಹೊರತೆಗೆಯುತ್ತಾರೆ. ಮತ್ತು ಸಲ್ಫೇಟ್ ದ್ರಾವಣಗಳ ವಿದ್ಯುತ್ ಅಪಕರ್ಷಣದಿಂದ ಇದನ್ನು ಲೋಹರೂಪದಲ್ಲಿ ಪಡೆಯುತ್ತಾರೆ. ಗುಣಗಳುಸಂಪಾದಿಸಿ ಥ್ಯಾಲಿಯಮ್ ಬಿಳಿ ಲೋಹ. ಚಾಕುವಿನಿಂದ ಇದನ್ನು ಸುಲಭವಾಗಿ ಕತ್ತರಿಸಬಹುದು. ಇದರ ಕರಗುವ ಬಿಂದು 302.50C, ಕುದಿ ಬಿಂದು 14600C ಮತ್ತು ಸಾಂದ್ರತೆ 11.83 ಗ್ರಾಮ್/ಸೆಂಮೀ3. ಅಯಾನಿಕ್ ತ್ರಿಜ್ಯಗಳು Tl+3 ಕ್ಕೆ 1.05Å ಮತ್ತು Tl+1 ಕ್ಕೆ 1.49Å. ವಾಯುವಿನಲ್ಲಿ ಇದು ಬಹಳ ಸುಲಭವಾಗಿ ಉತ್ಕರ್ಷಿಸುವುದರಿಂದ ಇದನ್ನು ಎಣ್ಣೆಯಲ್ಲಿ ಸಂಗ್ರಹಿಸಬೇಕಾಗುವುದು. Tl → Tl + e- ಕ್ರಿಯೆಗೆ ಪ್ರಮಾಣಕ ವಿದ್ಯುದಗ್ರ ವಿಭವ +0.3363 V ಇರುವುದರಿಂದ ಹೈಡ್ರೋಜನ್ ಆಯಾನುಗಳು ಈ ಲೋಹವನ್ನು ಉತ್ಕರ್ಷಿಸಬಲ್ಲವು. ಆದರೆ ಇವನ್ನು ಕರಗಿಸಲು ನೈಟ್ರಿಕ್ ಆಮ್ಲದಂಥ ಉತ್ಕರ್ಷಣಶೀಲ ಆಮ್ಲವನ್ನು ಬಳಸಬೇಕಾಗುವುದು; ಏಕೆಂದರೆ ಥ್ಯಾಲಿಯಮ್ ಕ್ಲೋರೈಡ್ ಮತ್ತು ಸಲ್ಫೇಟುಗಳು ಅಲ್ಪ ವಿಲೀನಕಗಳಾಗಿದ್ದು ಉತ್ಕರ್ಷಣಕ್ರಿಯೆಗೆ ಅಡ್ಡಿಯಾಗುತ್ತವೆ. ಸಂಯುಕ್ತಗಳುಸಂಪಾದಿಸಿ ಥ್ಯಾಲಿಯಮ್ ಎರಡು ಬಗೆಯ ಸಂಯುಕ್ತಗಳನ್ನು ಕೊಡುತ್ತದೆ. +1 ವೇಲೆನ್ಸಿ ಇರುವ ಥ್ಯಾಲಸ್ ಸಂಯುಕ್ತಗಳು ಮತ್ತು +3 ವೇಲೆನ್ಸಿ ಇರುವ ಥ್ಯಾಲಿಕ್ ಸಂಯುಕ್ತಗಳು. ಥ್ಯಾಲಸ್ ಸಂಯುಕ್ತಗಳು ಬೆಳ್ಳಿಯ ಸಂಯುಕ್ತಗಳನ್ನು ಹೋಲುತ್ತವೆ; ಅದೇ ರೀತಿ TlF ವಿಲೀನಕವೂ ಇತರ ಹ್ಯಾಲೈಡುಗಳು ಅವಿಲೀನಕಗಳೂ ಆಗಿರುತ್ತವೆ. ಆದರೆ TlOH, ಕ್ಷಾರಲೋಹಗಳ ಹೈಡ್ರಾಕ್ಸೈಡ್‌ಗಳಂತೆ ಸಾರ ಕ್ಷಾರವಾಗಿರುತ್ತದೆ. ಥ್ಯಾಲಿಕ್ ಸಂಯುಕ್ತಗಳು ಸಾಮಾನ್ಯವಾಗಿ IIIನೆಯ ಗುಂಪಿನ ಇತರ ಸಂಯುಕ್ತಗಳಂತೆ ವರ್ತಿಸುತ್ತದೆ; ಇದಕ್ಕೆ ಅಪವಾದವೆಂದರೆ Tl(OH)3. ಇದು ಕ್ಷಾರೀಯ ದ್ರಾವಣದಲ್ಲಿ ಸ್ವಲ್ವವೂ ವಿಲೀನವಾಗುವುದಿಲ್ಲ. ಅಲ್ಲದೆ Tl+3 ಒಂದು ಉತ್ತಮ ಉತ್ಕರ್ಷಣಕಾರಿ. Tl+ → Tl+3 + 2e- -1.25 V ಆಕ್ಸೈಡುಗಳಲ್ಲಿ Tl(I) ಆಕ್ಸೈಡ್ ಕಪ್ಪು ಪುಡಿ. ಇದು ನೀರಿನಲ್ಲಿ ವಿಲೀನಗೊಂಡಾಗ ಸಾರ ಕ್ಷಾರವಾದ TlOHನ್ನು ಕೊಡುತ್ತದೆ. Tl (III)ಯ ದ್ರಾವಣಕ್ಕೆ ಕ್ಷಾರವನ್ನು ಕೂಡಿಸಿದಾಗ ಒತ್ತರಗೊಳ್ಳುವ Tl2O3 ಕಂದುಬಣ್ಣವುಳ್ಳದ್ದು. ಇದಕ್ಕೆ ಅನುಗುಣವದ ಹೈಡ್ರಾಕ್ಸೈಡ್ ಇರುವದಿಲ್ಲ. Tl(III)ರ ಕಾರ್ಬೋನೇಟುಗಳು, ಸಲ್ಫೇಟುಗಳು ಫಾಸ್ಫೇಟುಗಳು ಮತ್ತು ಆಕ್ಸಲೇಟುಗಳು ಸಹ ಆವಿಲೀನಕಗಳಾಗಿರುತ್ತವೆ. 1000Cಯಲ್ಲಿ ಕಾಸಿದಾಗ Tl(III) ಆಕ್ಸೈಡ್ ವಿಭಜನೆ ಹೊಂದಿ Tl(I) ಆಕ್ಸೈಡನ್ನು ಕೊಡುತ್ತದೆ. ಜಾಗರೂಕತೆಯಿಂದ Tl(III) ಹ್ಯಾಲೈಡುಗಳನ್ನು ಮಾಡುವುದರಿಂದ Tlನ ಮಿಶ್ರಉತ್ಕರ್ಷಕ ಸ್ಥಿತಿಗಳುಳ್ಳ ಸಂಯುಕ್ತಗಳನ್ನು ಪಡೆಯಬಹುದು. ಉದಾಹರಣೆಗೆ Tl3(TlCl6) ಮತ್ತು Tl(TlBr4) ಕ್ಷಾರೀಯ ಲೋಹಗಳ ಹ್ಯಾಲೈಡುಗಳೊಂದಿಗೆ ಋಣ ಆಯಾನಿನಲ್ಲಿ Tl(III) ವೇಲೆನ್ಸಿ ಸ್ಥಿತಿಯುಳ್ಳ ಜಲಯುಕ್ತ ಲವಣಗಳು ಉಂಟಾಗುತ್ತವೆ. ಉದಾಹರಣೆಗೆ NaTH4, KTlI4, KTlBr4 ಮತ್ತು K3TlCl6. R3Tl ಮತ್ತು R2TlX (X=ಹ್ಯಾಲೋಜನ್) ಎಂಬ ಸಾಮಾನ್ಯ ವರ್ಗಗಳ ಕಾರ್ಬನಿಕ ಲೋಹೀಯ ಸಂಯುಕ್ತಗಳನ್ನು ಥ್ಯಾಲಿಯಮ್ ಕೊಡಬಲ್ಲದು. ಉದಾಹರಣೆಗೆ, Et2TlCl ನ್ನು ಈಥೈಲ್ ಮೆಗ್ನೀಸಿಯಮ್ ಬ್ರೋಮೈಡ್ ಮತ್ತು Tl(III) ಕ್ಲೋರೈಡುಗಳ ಕ್ರಿಯೆಯಿಂದ ತಯಾರಿಸಬಹುದು. Et3Tlನ್ನು ಸೂಕ್ತವಾದ ಒಂದು ದ್ರಾವಕದಲ್ಲಿ ಲೀಥಿಯಮ್ ಈಥೈಲ್ ಮತ್ತು ಡೈಈಥೈಲ್ ಥ್ಯಾಲಿಯಮ್ ಕ್ಲೋರೈಡುಗಳ ಕ್ರಿಯೆಯಿಂದ ಪಡೆಯಬಹುದು. ಟ್ರೈ ಆಲ್ಕೈಲ್ ಸಂಯುಕ್ತಗಳು ಸಾಮಾನ್ಯವಾಗಿ ಡೈಆಲ್ಕೈಲ್ ಸಂಯುಕ್ತಗಳಿಗಿಂತಲೂ ಹೆಚ್ಚು ಸುಲಭವಾಗಿ ಉಷ್ಣದಿಂದ ವಿಭಜನೆ ಹೊಂದುವುವು. ಥ್ಯಾಲಿಯಮಿನ ಪ್ರಮಾಣವನ್ನು ರೋಹಿತದರ್ಶಕೀಯ ವಿಧಾನಗಳಿಂದಾಗಿ ದ್ರಾವಣದಲ್ಲಿ ಉತ್ಕರ್ಷಕ ಮಿತೀಯ ವಿಧಾನಗಳಿಂದಾಗಲಿ ನಿರ್ಧಾರ ಮಾಡಬಹುದು. ಥ್ಯಾಲಿಯಮ್ ಸಂಯುಕ್ತಗಳೆಲ್ಲವೂ ವಿಷ ಪದಾರ್ಥಗಳು. ಇವನ್ನು ಮೂಷಕ ನಿರ್ಮೂಲನಕ್ಕಾಗಿ ಉಪಯೋಗಿಸುವುದುಂಟು. ಈ ಸಂಯುಕ್ತಗಳಿಗೆ ಸದ್ಯದಲ್ಲಿ ಪ್ರಮುಖವಾದ ಉಪಯೋಗಗಳು ಅಷ್ಟಾಗಿಲ್ಲ. ಉಲ್ಲೇಖಗಳುಸಂಪಾದಿಸಿ ↑ Hasan, Heather (2009). The Boron Elements: Boron, Aluminum, Gallium, Indium, Thallium. Rosen Publishing Group. p. 14. ISBN 978-1-4358-5333-1. ↑ "Chemical fact sheet – Thallium". Spectrum Laboratories. April 2001. Archived from the original on 2008-02-21. Retrieved 2008-02-02. ↑ * Crookes, William (March 30, 1861) "On the existence of a new element, probably of the sulphur group," Chemical News, vol. 3, pp. 193–194; reprinted in: Crookes, William (April 1861). "XLVI. On the existence of a new element, probably of the sulphur group". Philosophical Magazine. 21 (140): 301–305. doi:10.1080/14786446108643058. Archived from the original on 2014-07-01. Retrieved 2016-09-26. ; Crookes, William (May 18, 1861) "Further remarks on the supposed new metalloid," Chemical News, vol. 3, p. 303. Crookes, William (June 19, 1862) "Preliminary researches on thallium," Proceedings of the Royal Society of London, vol. 12, pages 150–159. Lamy, A. (May 16, 1862) "De l'existencè d'un nouveau métal, le thallium," Comptes Rendus, vol. 54, pages 1255–1262 Archived 2016-05-15 at the Portuguese Web Archive. ↑ Weeks, Mary Elvira (1932). "The discovery of the elements. XIII. Supplementary note on the discovery of thallium". Journal of Chemical Education. 9 (12): 2078. Bibcode:1932JChEd...9.2078W. doi:10.1021/ed009p2078.
ಒಮ್ಮೆ ಹೀಗಾಯ್ತು. ಮೇಲಿಂದ ಮೇಲೆ ಮಹಾವೀರನ ಗುಣಗಾನವನ್ನು ಕೇಳಿ ಬೇಸತ್ತಿದ್ದ ರಾಜಾ ಬಿಂಬಾಸುರನಿಗೆ ಆತನನ್ನು ಒಂದು ಕೈ ನೋಡೇಬಿಡುವ ಎಂದು ಮನಸಾಯ್ತು. ತನ್ನ ಮಂತ್ರಿಯನ್ನು ಕರೆದು, “ಯಾಕೆ ನಮ್ಮ ಪ್ರಜೆಗಳು ದಂಡುಗಟ್ಟಿಕೊಂಡು ಮಹಾವೀರನ ಬಳಿ ಹೋಗುತ್ತಾರೆ? ಆತನ ಬಳಿ ಅಂಥದ್ದೇನಿದೆ?” ಎಂದು ಕೇಳಿದನು. ಅದಕ್ಕೆ ಮಂತ್ರಿ, “ಮಹಾಪ್ರಭೂ, ಮಹಾವೀರನ ಬಳಿ ಸತ್ಯವಿದೆ.” ಎಂದು ಚುಟುಕಾಗಿ ಉತ್ತರಿಸಿದನು. ಬಿಂಬಾಸುರನಿಗೆ ತಲೆ ಕೆಟ್ಟಿತು. ಯಕಶ್ಚಿತ್ ಸತ್ಯಕ್ಕಾಗಿ ಜನ ತಮ್ಮ ಸಮಯ ಪೋಲು ಮಾಡಿಕೊಂಡು ಹೋಗಿ ಅವನ ಕಾಲ ಬಳಿ ಕೂರುವುದೇ!? ಎಂದು ಯೋಚಿಸಿದನು. ಹಾಗಾದರೆ ನಾನು ಅವನಿಂದ ಆ ಸತ್ಯವನ್ನು ಕೊಂಡು ತಂದು, ನನ್ನ ಬಳಿಯೇ ಇರಿಸಿಕೊಳ್ಳುತ್ತೇನೆ. ಆಗ ಪ್ರಜರೆಗಳು ನನ್ನ ಬಳಿಯೇ ಬರುತ್ತಾರೆ ಎಂದು ನಿಶ್ಚಯಿಸಿದನು. ತನ್ನ ನಿಶ್ಚಯವನ್ನು ಮಂತ್ರಿಗೆ ಹೇಳಿದಾಗ ಆತ ಒಳಗೊಳಗೇ ನಕ್ಕು, “ಹಾಗೆಯೇ ಆಗಲಿ ಪ್ರಭೂ” ಎಂದು ತಲೆಯಾಡಿಸಿದನು. ಬಿಂಬಾಸುರನ ಪರಿವಾರ ಮಹಾವೀರನ ಬಳಿ ಹೋಯಿತು. ಆತ ಅಲ್ಲಿ ನೆರೆದಿದ್ದ ಜನರು ಮಾಡುತ್ತಿದ್ದುದನ್ನೇ ಅನುಸರಿಸಿ, ಮಹಾವೀರನಿಗೆ ನಮಸ್ಕರಿಸಿ ಸತ್ಕರಿಸಿದನು. ಅನಂತರ, “ಸ್ವಾಮಿ, ನಿಮ್ಮ ಬಳಿ ಸತ್ಯವಿದೆ ಎಂದು ಕೇಳಿದೆ. ನಿಮಗೇನು ಬೇಕು ಹೇಳಿ. ಎಷ್ಟು ಬೇಕು ಕೇಳಿ. ನನ್ನ ಅರ್ಧ ರಾಜ್ಯ… ಅರ್ಧವೇಕೆ, ಪೂರ್ಣ ರಾಜ್ಯವನ್ನೇ ತೆತ್ತು ಅದನ್ನು ಕೊಳ್ಳಲು ಸಿದ್ಧವಿದ್ದೇನೆ” ಎಂದನು. ಇದನ್ನು ಕೇಳಿದ ಮಹಾವೀರ ನಸುನಗುತ್ತಾ, “ರಾಜಾ, ನಾನೂ ಒಂದು ಕಾಲದಲ್ಲಿ ರಾಜನಾಗಿದ್ದವನೇ. ನನ್ನಲ್ಲೂ ರಾಜ್ಯವಿದ್ದಿತು. ಅದನ್ನೆಲ್ಲ ಬಿಟ್ಟು 40 ವರ್ಷಗಳ ಕಾಲ ಶೋಧಿಸಿ ಪಡೆದ ಸತ್ಯವನ್ನು ನಾನು ಮತ್ತೊಂದು ರಾಜ್ಯಕ್ಕಾಗಿ, ಪದವಿಯ ಆಸೆಗಾಗಿ ಮಾರಿಬಿಡಲೇ? ನನ್ನಿಂದಾಗದು” ಎಂದುಬಿಟ್ಟ. ಬಿಂಬಾಸುರನಿಗೆ ನಿರಾಶೆಯಾಯಿತು. ಹಾಗಾದರೆ ತಾನು ಸತ್ಯವನ್ನು ಪಡೆಯಲು ಬೇರೆ ದಾರಿಯೇ ಇಲ್ಲವೇ ಎಂದು ವಿಚಾರಿಸಿದ. ಅದಕ್ಕೆ ಮಹಾವೀರ, “ನಿನ್ನ ರಾಜಧಾನಿಯ ಕೊಳಗೇರಿಯ ತುದಿಯಲ್ಲಿ ನನ್ನ ಶಿಷ್ಯನೊಬ್ಬನಿದ್ದಾನೆ. ಅವನ ಬಳಿಯೂ ಸತ್ಯವಿದೆ. ಆತ ಕಡುಬಡವ. ನೀನು ಹಣ ಕೊಡುವಿಯಾದರೆ ಆತ ಅದನ್ನು ಮಾರಬಹುದು” ಎಂದು ಹೇಳಿದನು. ಸಂತುಷ್ಟನಾದ ಬಿಂಬಾಸುರ ಕೊಳಗೇರಿಯ ತುದಿಯ ಮನೆಯ ಮುಂದೆ ಕೆಸರಿನಲ್ಲಿ ತನ್ನ ರತ್ನಖಚಿತ ರಥವನ್ನು ನಿಲ್ಲಿಸಿದನು. ಕೆಳಗಿಳಿದು ಜಾಡಮಾಲಿಯಾಗಿದ್ದ ಮಹಾವೀರನ ಶಿಷ್ಯನ ಮನೆಯ ಕದ ತಟ್ಟಿದನು; ಮತ್ತು, “ಪುಣ್ಯವಂತನೇ! ನೀನು ಕೇಳಿದಷ್ಟು ಹಣ ಕೊಡುವೆ. ಮಹಾವೀರರು ನಿನ್ನಲ್ಲಿ ಸತ್ಯವಿದೆ ಎಂದು ಹೇಳಿದ್ದಾರೆ. ಎಲ್ಲಿ, ತಡಮಾಡದೆ ಅದನ್ನು ನನಗೆ ಮಾರಿಬಿಡು” ಎಂದನು. ಇದನ್ನು ಕೇಳಿದ ಜಾಡಮಾಲಿಯು “ಮಹಾಪ್ರಭೂ! ಸತ್ಯ ನನ್ನೊಳಗೆ ಹುದುಗಿಕೊಂಡಿದೆ. ನೀವು ನನ್ನನ್ನು ಕತ್ತರಿಸಿದರೂ ಅದನ್ನು ನ್ನಿಂದ ಪಡೆಯಲಾಗದು. ಏಕೆಂದರೆ ಅದು ಕಣ್ಣಿಗೆ ಕಾಣುವುದಿಲ್ಲ. ನಾನು ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ, ನಿಸ್ವಾರ್ಥದಿಂದ ಮಾಡುತ್ತೇನೆ. ದುರಾಸೆ ಪಡುವುದಿಲ್ಲ. ಹಿಂಸೆ ಮಾಡುವುದಿಲ್ಲ. ಇತರರಿಗೆ ಕೇಡು ಬಯಸುವುದಿಲ್ಲ. ನನ್ನ ಪಾಲಿನ ಸತ್ಯ ಈ ನಡತೆಗಳಲ್ಲಿ ಅಡಗಿದೆ. ನೀವೂ ಅವನ್ನು ಅನುಸರಿಸಿದರೆ, ನನ್ನ ಬಳಿ ಇರುವ ಸತ್ಯ ನಿಮ್ಮ ಬಳಿಯೂ ಲಭ್ಯವಾಗುತ್ತದೆ” ಎಂದನು. ಜಾಡಮಾಲಿಯ ಮಾತಿನಿಂದ ಬಿಂಬಾಸುರನಿಗೆ ‘ಸತ್ಯ’ದ ಅರಿವಾಯಿತು. ಅಂದಿನಿಂದಲೇ, ಅದನ್ನು ಹೊಂದುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸತೊಡಗಿದನು.
◆ ಫೈಬರ್ ಮಾರ್ಟರ್ ನವೀನ ಅಪ್ಲಿಕೇಶನ್‌ನ ತಾಂತ್ರಿಕ ಕಾರ್ಯಕ್ಷಮತೆ ದೋಷಗಳನ್ನು ಪರಿಣಾಮಕಾರಿಯಾಗಿ ಸರಿದೂಗಿಸಬಹುದು ಮತ್ತು ರಚನಾತ್ಮಕ ಸ್ವಯಂ ಜಲನಿರೋಧಕ ಮತ್ತು ಛಾವಣಿಯ ಎಂಜಿನಿಯರಿಂಗ್‌ನಂತಹ ಆಧುನಿಕ ಎಂಜಿನಿಯರಿಂಗ್ ತಂತ್ರಜ್ಞಾನಗಳ ಅಭಿವೃದ್ಧಿ. 2. ಜಂಟಿ ಸೀಲಾಂಟ್: ◆ ಅತ್ಯುತ್ತಮ ನೀರಿನ ಧಾರಣ, ಇದು ತಂಪಾಗಿಸುವ ಸಮಯವನ್ನು ಹೆಚ್ಚಿಸುತ್ತದೆ ಮತ್ತು ಕೆಲಸದ ದಕ್ಷತೆಯನ್ನು ಸುಧಾರಿಸುತ್ತದೆ. ಹೆಚ್ಚಿನ ಲೂಬ್ರಿಸಿಟಿ ಅಪ್ಲಿಕೇಶನ್ ಅನ್ನು ಸುಲಭ ಮತ್ತು ಸುಗಮಗೊಳಿಸುತ್ತದೆ. ◆ ಕುಗ್ಗುವಿಕೆ ಪ್ರತಿರೋಧ ಮತ್ತು ಬಿರುಕು ಪ್ರತಿರೋಧವನ್ನು ಸುಧಾರಿಸಿ, ಮತ್ತು ಮೇಲ್ಮೈ ಗುಣಮಟ್ಟವನ್ನು ಸುಧಾರಿಸಿ. ◆ ನಯವಾದ ಮತ್ತು ಸಹ ವಿನ್ಯಾಸವನ್ನು ಒದಗಿಸಿ, ಮತ್ತು ಬಂಧದ ಮೇಲ್ಮೈಯನ್ನು ಬಲವಾಗಿ ಮಾಡಿ. 3. ಸ್ವಯಂ ಲೆವೆಲಿಂಗ್ ನೆಲದ ವಸ್ತು: ◆ ಸ್ನಿಗ್ಧತೆಯನ್ನು ಸುಧಾರಿಸುತ್ತದೆ ಮತ್ತು ಮಳೆ ವಿರೋಧಿ ಸಂಯೋಜಕವಾಗಿ ಬಳಸಬಹುದು. ◆ ದ್ರವತೆ ಮತ್ತು ಪಂಪಬಿಲಿಟಿಯನ್ನು ವರ್ಧಿಸುತ್ತದೆ, ಇದರಿಂದಾಗಿ ನೆಲಗಟ್ಟಿನ ದಕ್ಷತೆಯನ್ನು ಸುಧಾರಿಸುತ್ತದೆ. ◆ ಬಿರುಕುಗಳು ಮತ್ತು ಕುಗ್ಗುವಿಕೆಯನ್ನು ಹೆಚ್ಚು ಕಡಿಮೆ ಮಾಡಲು ನೀರಿನ ಧಾರಣವನ್ನು ನಿಯಂತ್ರಿಸಿ. 4. ಕಲ್ಲಿನ ಗಾರೆ: ◆ ಕಲ್ಲಿನ ಮೇಲ್ಮೈಯೊಂದಿಗೆ ಅಂಟಿಕೊಳ್ಳುವಿಕೆಯನ್ನು ಹೆಚ್ಚಿಸಿ. ಇದು ನೀರಿನ ಧಾರಣವನ್ನು ಹೆಚ್ಚಿಸುತ್ತದೆ ಮತ್ತು ಗಾರೆ ಬಲವನ್ನು ಸುಧಾರಿಸುತ್ತದೆ. ◆ ಲೂಬ್ರಿಸಿಟಿ ಮತ್ತು ಪ್ಲಾಸ್ಟಿಟಿಯನ್ನು ಸುಧಾರಿಸಿ, ಇದರಿಂದ ನಿರ್ಮಾಣ ಕಾರ್ಯಕ್ಷಮತೆಯನ್ನು ಸುಧಾರಿಸಲು, ಸುಲಭವಾದ ಅಪ್ಲಿಕೇಶನ್, ಸಮಯವನ್ನು ಉಳಿಸಲು ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ಸುಧಾರಿಸಲು. 5. ಸಿಮೆಂಟ್ ಆಧಾರಿತ ಪ್ಲ್ಯಾಸ್ಟರಿಂಗ್: ◆ ಏಕರೂಪತೆಯನ್ನು ಸುಧಾರಿಸಿ, ಪ್ಲ್ಯಾಸ್ಟರಿಂಗ್ ಮಾರ್ಟರ್ ಅನ್ನು ಅನ್ವಯಿಸಲು ಸುಲಭಗೊಳಿಸಿ ಮತ್ತು ಅದೇ ಸಮಯದಲ್ಲಿ ವಿರೋಧಿ ಬೀಳುವ ಸಾಮರ್ಥ್ಯವನ್ನು ಸುಧಾರಿಸಿ. ಕೆಲಸದ ದಕ್ಷತೆಯನ್ನು ಸುಧಾರಿಸಲು ದ್ರವತೆ ಮತ್ತು ಪಂಪ್‌ಬಿಲಿಟಿಯನ್ನು ಹೆಚ್ಚಿಸಿ. ◆ ಹೆಚ್ಚಿನ ನೀರಿನ ಧಾರಣ, ಗಾರೆ ಕೆಲಸದ ಸಮಯವನ್ನು ಹೆಚ್ಚಿಸಿ, ಕೆಲಸದ ದಕ್ಷತೆಯನ್ನು ಸುಧಾರಿಸಿ ಮತ್ತು ಘನೀಕರಣದ ಸಮಯದಲ್ಲಿ ಗಾರೆ ಹೆಚ್ಚಿನ ಯಾಂತ್ರಿಕ ಶಕ್ತಿಯನ್ನು ರೂಪಿಸಲು ಸಹಾಯ ಮಾಡುತ್ತದೆ. ◆ ಗಾಳಿಯ ಒಳನುಸುಳುವಿಕೆಯನ್ನು ನಿಯಂತ್ರಿಸಿ, ಆದ್ದರಿಂದ ಲೇಪನದ ಸೂಕ್ಷ್ಮ ಬಿರುಕುಗಳನ್ನು ತೊಡೆದುಹಾಕಲು ಮತ್ತು ಆದರ್ಶ ಮೃದುವಾದ ಮೇಲ್ಮೈಯನ್ನು ರೂಪಿಸಲು. 6. ವಾಲ್ ಮಾರ್ಟರ್ ಮೇಲ್ಮೈ ಕೋರ್ಸ್: ◆ ಗೋಡೆಯ ಮೇಲ್ಮೈಗೆ ಅನ್ವಯಿಸಲಾದ ಫೈಬರ್ ಪ್ಲ್ಯಾಸ್ಟರಿಂಗ್ ಮಾರ್ಟರ್ ಗೋಡೆಯ ಬಿರುಕುಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ ಮತ್ತು ಬಿರುಕು ಪ್ರತಿರೋಧ ಮತ್ತು ಸೋರಿಕೆ ತಡೆಗಟ್ಟುವಿಕೆಯ ಪರಿಣಾಮವನ್ನು ಸಾಧಿಸಬಹುದು. ◆ ಫೈಬರ್ ಮಾರ್ಟರ್ ಮೇಲ್ಮೈ ಕೋರ್ಸ್ ಉತ್ತಮ ನಿರ್ಮಾಣ ಮತ್ತು ಅಂತಿಮ ಕಾರ್ಯಾಚರಣೆಯ ಗುಣಲಕ್ಷಣಗಳನ್ನು ಹೊಂದಿದೆ. ಇದು ಗಾರೆ ಮೇಲ್ಮೈಯ ಗೋಚರಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ◆ ಫೈಬರ್ ಹೊಸ ಹಗುರವಾದ ಗೋಡೆಯ ವಸ್ತುಗಳ ತಾಂತ್ರಿಕ ದೋಷಗಳನ್ನು ಹೆಚ್ಚಿನ ಮಟ್ಟಿಗೆ ಸರಿದೂಗಿಸಬಹುದು. ಎಲ್ಲಾ ರೀತಿಯ ಬೆಳಕಿನ ಶಕ್ತಿ-ಉಳಿಸುವ ಗೋಡೆಯ ವಸ್ತುಗಳು ಮೇಲ್ಮೈ ಬಿರುಕುಗಳ ದೋಷಗಳನ್ನು ಹೊಂದಿರುತ್ತವೆ ಮತ್ತು ವಿವಿಧ ಹಂತಗಳಿಗೆ ಸಾಕಷ್ಟು ಅಗ್ರಾಹ್ಯತೆಯನ್ನು ಹೊಂದಿರುತ್ತವೆ, ಇದು ಅವುಗಳ ಜನಪ್ರಿಯತೆ ಮತ್ತು ಅನ್ವಯದ ಮೇಲೆ ಪರಿಣಾಮ ಬೀರುತ್ತದೆ. ಈ ಗೋಡೆಯ ವಸ್ತುಗಳನ್ನು ಬಳಸುವಾಗ, ಕಂಪ್ಯಾನಿಯನ್ ಫೈಬರ್ ಮಾರ್ಟರ್ ಅನ್ನು ಪ್ಲ್ಯಾಸ್ಟರಿಂಗ್ ಮೇಲ್ಮೈಯಾಗಿ ಬಳಸಲಾಗುತ್ತದೆ, ಇದು ಅವರ ಕಾರ್ಯಕ್ಷಮತೆಯ ದೋಷಗಳನ್ನು ಸಂಪೂರ್ಣವಾಗಿ ಸರಿದೂಗಿಸುತ್ತದೆ ಮತ್ತು ಯೋಜನೆಯ ಗುಣಮಟ್ಟವನ್ನು ಸುಧಾರಿಸುತ್ತದೆ. 7. ಜಿಪ್ಸಮ್ ಆಧಾರಿತ ಪ್ಲಾಸ್ಟರ್ ಮತ್ತು ಜಿಪ್ಸಮ್ ಉತ್ಪನ್ನಗಳು: ◆ ಏಕರೂಪತೆಯನ್ನು ಸುಧಾರಿಸಿ, ಪ್ಲ್ಯಾಸ್ಟರಿಂಗ್ ಮಾರ್ಟರ್ ಅನ್ನು ಅನ್ವಯಿಸಲು ಸುಲಭಗೊಳಿಸಿ ಮತ್ತು ಲಂಬ ಹರಿವಿನ ಪ್ರತಿರೋಧವನ್ನು ಸುಧಾರಿಸಿ. ಕೆಲಸದ ದಕ್ಷತೆಯನ್ನು ಸುಧಾರಿಸಲು ದ್ರವತೆ ಮತ್ತು ಪಂಪ್‌ಬಿಲಿಟಿಯನ್ನು ಹೆಚ್ಚಿಸಿ. ◆ ಹೆಚ್ಚಿನ ನೀರಿನ ಧಾರಣ, ಗಾರೆ ಕೆಲಸದ ಸಮಯವನ್ನು ಹೆಚ್ಚಿಸುವುದು ಮತ್ತು ಘನೀಕರಣದ ಸಮಯದಲ್ಲಿ ಹೆಚ್ಚಿನ ಯಾಂತ್ರಿಕ ಶಕ್ತಿಯನ್ನು ರೂಪಿಸುವುದು. 8. ಥರ್ಮಲ್ ಇನ್ಸುಲೇಶನ್ ಮಾರ್ಟರ್ ಬೇಸ್: ◆ ಫೈಬರ್ ಮಾರ್ಟರ್ ಮಾರ್ಟರ್ ಬೇಸ್ ಲೇಯರ್ ಅನ್ನು ಜಿಡ್ಡಿನನ್ನಾಗಿ ಮಾಡುತ್ತದೆ ಮತ್ತು ಬ್ಯಾಚ್ ಸ್ವಿಂಗ್ ಪದರವು ದೃಢವಾದ, ಅಚ್ಚುಕಟ್ಟಾಗಿ, ಸುಂದರ ಮತ್ತು ಸಮತಟ್ಟಾಗಿದೆ, ಇದು ಎಲ್ಲಾ ರೀತಿಯ ವಾಸ್ತುಶಿಲ್ಪದ ಲೇಪನಗಳಿಗೆ ಸೂಕ್ತವಾಗಿದೆ. ವಿವಿಧ ಬಾಹ್ಯ ಗೋಡೆಯ ಲೇಪನಗಳ ಹೆಚ್ಚುತ್ತಿರುವ ವ್ಯಾಪಕ ಎಂಜಿನಿಯರಿಂಗ್ ಅನ್ವಯವು ಗಾರೆ ನಿರ್ಮಿಸಲು ಹೆಚ್ಚಿನ ಅವಶ್ಯಕತೆಗಳನ್ನು ಮುಂದಿಡುತ್ತದೆ. ಫೈಬರ್ ಮಾರ್ಟರ್ ಉತ್ತಮ ಬಿರುಕು ನಿರೋಧಕತೆ, ಪ್ರಭಾವದ ಪ್ರತಿರೋಧ ಮತ್ತು ಹಿಮ ಪ್ರತಿರೋಧವನ್ನು ಹೊಂದಿರುವುದರಿಂದ, ಇದು ಅದರ ಎಂಜಿನಿಯರಿಂಗ್ ಗುಣಲಕ್ಷಣಗಳನ್ನು ಹೆಚ್ಚು ಸುಧಾರಿಸುತ್ತದೆ, ನಿರ್ಮಾಣ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸುತ್ತದೆ ಮತ್ತು ಮೂಲಭೂತವಾಗಿ ನಿರ್ಮಾಣ ಗುಣಮಟ್ಟವನ್ನು ಖಚಿತಪಡಿಸುತ್ತದೆ. ◆ ಪ್ಲ್ಯಾಸ್ಟರಿಂಗ್ ನಿರ್ಮಾಣ ದಕ್ಷತೆಯನ್ನು ಸುಧಾರಿಸಿ ಮತ್ತು ನಷ್ಟವನ್ನು ಕಡಿಮೆ ಮಾಡಿ. ಫೈಬರ್ ಮಾರ್ಟರ್ ಅದರ ಒಗ್ಗಟ್ಟು ಮತ್ತು ಸ್ಥಿರತೆಯಲ್ಲಿ ಶುದ್ಧ ಸಿಮೆಂಟ್ ಗಾರೆಗಿಂತ ಉತ್ತಮವಾಗಿದೆ. ಪ್ಲ್ಯಾಸ್ಟರಿಂಗ್ ನಿರ್ಮಾಣದ ಸಮಯದಲ್ಲಿ, ಪ್ಲ್ಯಾಸ್ಟರಿಂಗ್ ಸುಲಭ ಮತ್ತು ನಿಧಾನವಾಗಿರುತ್ತದೆ, ಮತ್ತು ಮಾರ್ಟರ್ ಡ್ರಾಪ್ ಬಹಳವಾಗಿ ಕಡಿಮೆಯಾಗುತ್ತದೆ, ಇದು ಪ್ಲ್ಯಾಸ್ಟರಿಂಗ್ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ವಸ್ತುಗಳ ನಷ್ಟವನ್ನು ಕಡಿಮೆ ಮಾಡುತ್ತದೆ. ◆ ಇಟ್ಟಿಗೆ ಮೇಲ್ಮೈ ಕೋರ್ಸ್ ಎದುರಿಸುತ್ತಿರುವ ನಿರ್ಮಾಣ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯಕವಾಗಿದೆ. ಫೈಬರ್ ಮಾರ್ಟರ್ ಅನ್ನು ಬೇಸ್ ಕೋರ್ಸ್ ಆಗಿ ಬಳಸುವುದು ಇಟ್ಟಿಗೆಗಳನ್ನು ಎದುರಿಸುವ ಬಂಧದ ಶಕ್ತಿಯನ್ನು ಖಾತ್ರಿಪಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಅದರ ಬಿರುಕು ವಿದ್ಯಮಾನದ ಕಡಿತ ಅಥವಾ ಮೂಲಭೂತವಾಗಿ ಕಣ್ಮರೆಯಾಗುವುದರಿಂದ ಇಟ್ಟಿಗೆ ಬಿರುಕು ಮತ್ತು ಟೊಳ್ಳಾದ ಸಂಭವಿಸುವಿಕೆಯನ್ನು ತಡೆಯುತ್ತದೆ. 9. ಟೈಲ್ ಅಂಟು: ◆ ಒಣ ಮಿಶ್ರಣವನ್ನು ಒಟ್ಟುಗೂಡಿಸದೆ ಮಿಶ್ರಣ ಮಾಡುವುದು ಸುಲಭ, ಇದು ನಿರ್ಮಾಣ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ◆ ಕೂಲಿಂಗ್ ಸಮಯವನ್ನು ಹೆಚ್ಚಿಸುವ ಮೂಲಕ, ಟೈಲಿಂಗ್ ದಕ್ಷತೆಯು ಸುಧಾರಿಸುತ್ತದೆ. ಅತ್ಯುತ್ತಮ ಅಂಟಿಕೊಳ್ಳುವಿಕೆಯನ್ನು ಒದಗಿಸಿ. 10. ಶಾಟ್ಕ್ರೀಟ್: ◆ ಇದು ದಪ್ಪವಾದ ಶಾಟ್‌ಕ್ರೀಟ್ ಪದರವನ್ನು ರಚಿಸಬಹುದು. ◆ ಇದು ಹೆಚ್ಚಿನ ಸ್ನಿಗ್ಧತೆಯನ್ನು ಹೊಂದಿದೆ. ◆ ಸ್ಪ್ರೇ ಮಾಡಲಾದ ಕಾಂಕ್ರೀಟ್‌ನ ಆರಂಭಿಕ ಜೆಟ್ ವೇಗವು ಇತರ ವಸ್ತುಗಳ 70% - 80% ಆಗಿದೆ, ಇದು ಸಿಂಪಡಿಸಿದ ಕಾಂಕ್ರೀಟ್‌ನ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ, ಕಾಂಕ್ರೀಟ್‌ನ ಬಲವನ್ನು ಸುಧಾರಿಸುತ್ತದೆ ಮತ್ತು ಕಾಂಕ್ರೀಟ್‌ನ ಮರುಕಳಿಸುವ ನಷ್ಟವನ್ನು ಕಡಿಮೆ ಮಾಡುತ್ತದೆ. ಪೋಸ್ಟ್ ಸಮಯ: ಅಕ್ಟೋಬರ್-29-2021 ಹೆಚ್ಚಿನ ಯೋಜನೆಯ ವಿವರಗಳನ್ನು ದಯವಿಟ್ಟು ನಮಗೆ ಇಮೇಲ್ ಕಳುಹಿಸಿ, ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರುತ್ತೇವೆ.ವಿಚಾರಣೆ
ಇದು ನನ್ನ ಜೀವನದಲ್ಲಿ ಸಂಭವಿಸಿದ ನಿಜವಾದ ನನ್ನ ಹಳ್ಳಿಯ ಹಾದರ ಕಥೆ . ನಾನು ಒಂದು ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಆಯ್ಕೆಯಾಗಿದ್ದೇನೆ ಮತ್ತು ನಂಗೆ ಒಂದು ಚಿಕ್ಕ ಗ್ರಾಮದಲ್ಲಿ ಪೋಸ್ಟ ಕೋಡಲಾಗಿತ್ತು. ಆದ್ದರಿಂದ ನಾನು ಸೇರಲು. ಆ ಸ್ಥಳಕ್ಕೆ ಹೋದೆನು. ನಾನು ಹಳ್ಳಿಗೆ ಹೊಸವನಾಗಿದ್ದಾಗ ನನ್ನ ಮಿತ್ರ ನ ಮೂಲಕ. ನಾನು ಆ ಗ್ರಾಮದಲ್ಲಿ ಆತನಿಗೆ ಗುರುತಿರೋ ವ್ಯಕ್ತಿಗೆ ಹೋದೆ. ನಾನು ಭೇಟಿಯಾದ ವ್ಯಕ್ತಿ ಆ ಗ್ರಾಮದ ಶ್ರೀಮಂತ ಮಹಿಳೆಯಾಗಿದ್ದಳು ಮತ್ತು ಆಕೆ ನನ್ನನ್ನು ಮನೆಗೆ ಕರೆದೊಯ್ಯಿದಳು. ಆರಂಭಿಕ ಪರಿಚಯದ ನಂತರ ನನಗೇ ಮಹಿಳೆ ಗಂಡ ಇಲ್ಲ. ಅಪಘಾತದಲ್ಲಿ ನಿಧನ ಹೊಂದಿದ ಮತ್ತು ಆಸ್ತಿಗಳನ್ನು ಅವಳೇ ನಿರ್ವಹಿಸುತ್ತಿದಾಳೆ ಎಂದು ಅರ್ಥ ಮಾಡಿ ಕೊಂಡು . ಅವಳು ಒಬ್ಬ ಮಗಳಿದ್ದಳು. ಅವಳ ಮನೆ ತುಂಬಾ ದೊಡ್ದದಿಗಿತ್ತು. ನಾನು ಅವರ ಮನೆಯಲ್ಲಿ ಉಳಿಯ ಬಹುದೆಂದು ಅವರು ನನ್ನನ್ನು ಹೇಳಿದರು. ನಾನು ಉತ್ತಮವಾದ ಗಾಳಿಯಾಗಿರುವ ಮೇಲ್ಛಾವಣಿಯ ಮೇಲಿರುವ ಕೋಣೆ ಯಲ್ಲಿ ಇರಲು ನನಗೇ ಅವಕಾಶ ನೀಡಿದಳು . ನಾನು ನನ್ನ ಸಾಮಾನು ತಂದು ನನ್ನ ವ್ಯವಸ್ಥೆ ಮಾಡಿದೆ. ನಾನು ಕೊಠಡಿಯನ್ನು ನೋಡಿದಾಗ ಅದು ಒಂದು ಕಿಟಕಿಯನ್ನು ಹೊಂದಿದ್ದು ಅದು ಕೆಳಮುಖ ಭಾಗವನ್ನು ನೇರವಾಗಿ ಹಿಂಭಾಗಕ್ಕೆ ಕೇಂದ್ರೀಕರಿಸುತ್ತದೆ. ನಾನು ನನ್ನ ಆಹಾರವನ್ನು ಹೊರಗಡೆ ಇರ್ರೊ ಸಣ್ಣ ಹೋಟೆಲ್ ನಲ್ಲಿ ಮುಗಿಸಿ. ಕೊನೆಯಲ್ಲಿ ಸಂಜೆ ನನ್ನ ಕೋಣೆಗೆ ಬಂದಿದ್ದೇನೆ. ನಾನು ನನ್ನ ಪುಸ್ತಕಗಳನ್ನು ಓದಿ ನಂತರ ರಾತ್ರಿ ಮಲಗಿದೇ.ಸಾಮಾನ್ಯವಾಗಿ ನಾನು ಬೆಳಿಗ್ಗೆ ಮುಂಜಾನೆ ಏಳುತ್ತೇನೆ . ನಾನು ಎದ್ದಾಗ ಅದು ಈಗಾಗಲೇ 6 ಗಂಟೆ ಆಗಿತ್ತು. ನಾನು ಕಿಟಕಿಯ ಮೂಲಕ ನೋಡಿದ್ದೇನೆ ಅಲ್ಲಿ ಆ ಮಹಿಳೆ ಒಂದು ತೆರದ ಬಾವಿ ಹತ್ತಿರ ಸ್ನಾನ ಕಾಯುತ್ತಿದ್ದುದನ್ನು ಗಮನಿಸಿದನು. ಅವಳು ಸುಮಾರು ಅರ್ಧ ನಗ್ನ ಮತ್ತು ನಾನು ಅವಳ ದೊಡ್ಡ ಉಬ್ಬುಗಳನ್ನು ನೋಡಬಹುದಾಗಿತ್ತು. ಮತ್ತು ಅವಳ ದೇಹವನ್ನು ಉಜ್ಜುವ ಸಂದರ್ಭದಲ್ಲಿ ತೂಗಾಡುವ ಭಾರೀ ತುಕಡ ಮೊಲೆಗಳನ್ನುನೋಡಿದೆ . ಅವಳು ಬಣ್ಣದಲ್ಲಿ ತುಂಬಾ ಬಿಳಿ ಮತ್ತು ಅವಳ ದೇಹ ತುಂಬಾ ದಸಟ್ಟ ಪುಷ್ಟ ವಾಗಿತ್ತು. ಅವಳು ಸ್ನಾನ ಮಾಡುವಾಗ ನಾನು ಅವಳ ಇತರ ಭಾಗಗಳನ್ನು ನೋಡಬಹುದುದಾಗಿತ್ತು. ಅವಳ ತೊಡೆಗಳು ತುಂಬಾ ವಿಶಾಲ ಮತ್ತು ನಯವಾದವು. ಅವಳು ಈಗ ಸ್ನಾನವನ್ನು ಮುಗಿಸಿ ತನ್ನ ದೇಹವನ್ನು ಟವಲ್ನಿಂದ ಒರೆಸುತ್ತಿದ್ದಾಳೆ. ಹಾಗೆ ಮಾಡುವಾಗ ತನ್ನ ಒದ್ದೆಯಾದ ಬಟ್ಟೆ ಕೆಳಚಿದಳು ಮತ್ತು ಅವಳ ಸಂಪೂರ್ಣ ನಗ್ನ ದೇಹವು ಈಗ ನಾನು ನೋಡಿದೆ . ನಾನು ಅವಳ ದೇಹದ ಸೌಂದರ್ಯವನ್ನು ವಿವರಿಸಲು ಸಾಧ್ಯವಿಲ್ಲ. ಆಕೆಯ ಯೋನಿ ಸಂಪೂರ್ಣವಾಗಿ ಕಪ್ಪು ಕೂದಲಿನಿಂದ ಮುಚ್ಚಲ್ಪಟ್ಟಿದು ಅದನ್ನು ಕಾಣಲು ಸಾಧ್ಯವಾಗಲಿಲ್ಲ. ಅವಳು ತನ್ನ ದೇಹವನ್ನು ಬಾಗಿಸಿದಾಗ ನಾನು ಸ್ವರ್ಗೀಯವಾದ ಅವಳ ಮೊಲೆ ಗಳನ್ನೂ ನೋಡಿದೇ. ಆಕೆಯ ದೇಹವನ್ನು ಸಣ್ಣ ಟವಲ್ನೊಂದಿಗೆ ಸುತ್ತಿ ಅವರು ಮನೆಗೆ ತೆರಳಿದರು. ನಾನು ಹಾಸಿಗೆಯಿಂದ ಎದ್ದು ನನ್ನ ನಿಗುರಿನಿಂತ್ತ್ ಸಾಮಾನನ್ನು ನಿಯಂತ್ರಿಸಲು ಪ್ರಯತ್ನ ಪಟ್ಟೆ. ಅದು ಅಷ್ಟು ಸುಲಭವಾಗಿ ಸಾಧ್ಯವಾಗಲಿಲ್ಲ. ನನ್ನ ಬೆಳಿಗ್ಗೆ ಕೆಲಸ ಮಾಡಲು ನಾನು ಕೆಳಗೆ ಹೋಗಿದ್ದೆ. ನನ್ನ ಸ್ನಾನವನ್ನು ಪೂರ್ಣಗೊಳಿಸಿ ನನ್ನ ಕೋಣೆಗೆ ಮರಳಿ ಬರುತ್ತಿದ್ದ. ಅವರು ನನ್ನನ್ನು ಕರೆದು ನನಗೆ ಕಾಫಿ ಕುಡಿಯಲು ಕರೆದರೂ. ನಾನು ಆ ಪ್ರಸ್ತಾಪವನ್ನು ತಿರಸ್ಕರಿಸಲಾಗಲಿಲ್ಲ. ನಾನು ಕಾಫಿ ಕುಡಿಯುತ್ತಿದ್ದಾಗ ನಾನು ಅವಳ ನಗ್ನ ದೇಹವನ್ನು ನೆನಪಿಸಿಕೊಳ್ಳುತಿದ್ದೆ. ಮತ್ತು ನನ್ನ ಸಾಮಾನು ಗೆಟ್ಟಿ ಆಗಿತ್ತು. ಅದು ಅವಳ ಗಮನಕ್ಕೆ ಬರಬಾರದೆಂದು ನಾನು ಪ್ರಯತ್ನಿಸಿದರೂ. ಅವಳ ಅದನ್ನು ನೋಡಿ ಏನು ಕಾಣದ ಹಾಗೆ ವರ್ತಿಸಿದರು . ಏನೂ ಕಾಣದೇ ಅವಳು ನಗುತ್ತಿರುವ ಳು. ನಾನು ಊಟ ತಿಂಡಿ ಯೆಲ್ಲಿ ಮಾಡುತ್ತೇನೆ ಎಂದು ಕೇಳಿದರು. ನಾನು ನನ್ನ ಬ್ಯಾಂಕ್ ಹತ್ತಿರ ಇರ್ರೊ ಒಂದು ಚಿಕ್ಕ ಹೋಟೆಲ್ನಲ್ಲಿ ಅಂದೇ ಒಂದಕ್ಕೆ ಅವರು ಓಕೆ ಅಂದರು. ನನ್ನ ಕೋಣೆಗೆ ತೆರಳಿದ ನಾನು ನನ್ನ ಬಟ್ಟೆ ಬದಲಾಯಿಸಿ ಬ್ಯಾಂಕ್ಗೆ ಹೋದನು. ಎಂದಿನಂತೆ ಸಂಜೆ ನಾನು ಬ್ಯಾಂಕಿನಿಂದ ಹಿಂದಿರುಗಿ. ನನ್ನ ಕೋಣೆಗೆ ಹೋದೆ. ಅವಳು ಒಂದು ಕಪ್ ಕಾಫಿಯೊಂದಿಗೆ ನನ್ನ ಕೋಣೆಗೆ ಬಂದು. ಆ ರಾತ್ರಿ ತನ್ನ ಮನೆಯಲ್ಲಿ ಆಹಾರವನ್ನು ಹೊಂದಲು ಹೇಳಿದಳು. ನಾನು ಸಂತೋಷದಿಂದ ಹೇಳಿದ್ದೇ ಸರಿ ಎಂದು . 8.30 ರ ಹೊತ್ತಿಗೆ ನಾನು ಅವಳ ಮನೆಗೆ ಹೋಗಿದೆ ನಾನು ಬಂದಿದ್ದೇನೆ ಎಂದು ಸಣ್ಣ ಧ್ವನಿಯಲ್ಲಿ ಹೇಳಿದೆ . ಅವಳು ಟಿ.ವಿ ನೋಡುತಿದ್ದಳು . ಮತ್ತು ಊಟದ ಹಾಲ್ಗೆ ಬರಲು ನನ್ನನ್ನು ಹೇಳಿದರು. ನನಗೇ ಊಟ ಬಡಿಸುವಾಗ ನಾನು ಅವಳು ಬ್ರಾ ಹಾಕದೆ ಇರುವದನ್ನು ಗಮನಿಸಿದೆ. ಅವಳು ಬಗ್ಗಿ ನನಗೇ ಊಟ ಬಡಿಸುವಾಗ. ಅವಳ ಮೊಲೆಗಳು ಕೆಳಗೆ ಬಿಳುವಂತೆ ಚಾಚಿಕೊಂಡಿ ದವು . ನನ್ನ ಬಿಳಿ ಪಂಚೆ ಯಲ್ಲಿ ನಾನು ಮತ್ತು ನನ್ನ ಸಾಮಾನು ತುಂಬಾ ಬಿಸಿಯಾದೆವು. ನನ್ನ ಆಹಾರ ಮುಗಿಸಿದ ನಂತರ ನಾನು ಕೈ ತೊಳೆದುಕೊಲ್ಲುತಿದೆ. ನನ್ನ ಪಂಚೆ ಯಲ್ಲಿ ನನ್ನ ಸಾಮಾನು ನಿಂತಿರುವುದಾಗಿ ಸ್ಪಷ್ಟವಾಗಿ ಅವಳನ್ನು ಗಮನಿಸುತ್ತದಳು . ನಾನು ಮೌನವಾಗಿದ್ದು . ನಂತರ ಅವಳ ಕೈಯಲ್ಲಿ ಎಲೆ ಅಡಕೆ ಡಿಬ್ಬ ನಂಗೆ ಕೊಟ್ಟಳು. ಅವಳು ಕೊಡುವಾಗ ಉದ್ದೇಶಪೂರ್ವಕವಾಗಿ ನನ್ನ ಹಾರ್ಡ್ ರಾಡ್ ಅನ್ನು ಮುಟ್ಟಿದಳು. ಅವಳು ಬಯಸಿದ್ದನ್ನು ನಾನು ಊಹಿಸಬಲ್ಲೆ. ನಾನು ತಕ್ಷಣವೇ ಅವಳ ಕೈ ಅಲ್ಲೇ ಹಿಡಿದೇ ಮತ್ತು ಆಕೆಯು ಯಾವುದೇ ಆಕ್ಷೇಪಣೆಯಿಲ್ಲದೆ ನನ್ನೊಂದಿಗೆ ಅಪ್ಪಿ ಕೊಂಡಿದಳು. ಇದೆಲ್ ಕಣ್ಣು ಮುಚಿ ತಗೆಯೋ ಹೊತ್ತಿಗೆ. ಅವಳು ನನ್ನ ಬಾಹು ಬಂಧನದಲ್ಲಿ ಇದ್ದಳು. ಅಲ್ಲಿಗೆ ನನ್ನ ಹಳ್ಳಿಯ ಹಾದರ ಕಥೆ ಪ್ರಾರಂಭ ಅವಳು ನನ್ನನ್ನ ನಿಧಾನವಾಗಿ ತನ್ನ ಹಾಸಿಗೆ ಕೊಠಡಿಗೆ ತೆಗೆದುಕೊಂಡಿದೆ. ಆಕೆಯ ಮೊದಲ ರಾತ್ರಿಯೆಂದು ಹೋದಂತೆಯೇ ಈಗಾಗಲೇ ಏರ್ಪಡಿಸಲಾದ ಕೊಠಡಿಯನ್ನು ನೋಡಲು ನಾನು ನಿಜವಾಗಿಯೂ ಆಶ್ಚರ್ಯಚಕಿತನಾದನು. ಎಲ್ಲಾ ಹೂವುಗಳು ಮತ್ತು ಅಗರ್ಬಟ್ಟಿಗಳು ಇವೆ ಮತ್ತು ಕೊಠಡಿ ಸಂಪೂರ್ಣವಾಗಿ ಸುಗಂಧದಿಂದ ತುಂಬಿದೆ. ಬೆಡ್ ಶೀಟ್ ತುಂಬಾ ಬಿಳಿ ಮತ್ತು ಬಹಳ ಚೆನ್ನಾಗಿರುತ್ತದೆ. ನಾನು ಸುದೀರ್ಘ ಕಾಲ ಕಾಯಲು ಸಾಧ್ಯವಾಗಲಿಲ್ಲ ಮತ್ತು ಹಾಸಿಗೆಗೆ ಕರೆದುಕೊಂಡು ಹೋಗಿದೇ.ಮತ್ತು ನಾನು ಅವಳನ್ನು ಸಂಪೂರ್ಣವಾಗಿ ನಗ್ನಲಾಗಿ ಮಾಡಿದೆ ಮತ್ತು ಅವಳ ದೇಹವು ಆ ಬೆಳಕಿನಲ್ಲಿ ಹೊಳೆಯುತ್ತಿತ್ತು.ಅವಳ ಮೊಲೆಗಲಗು ಬೃಹತ್ ಸುಂದರ ಶಿಲೆಗಳಹಾಗೆ ನನ್ನ ಕಣ್ಣು ಮುಂದೆ ಇದ್ದವ. ಆಗಲು ಎಷ್ಟು ದೊಡ್ಡದು ಅಂದರೆ ಒಂದು ಕೈಯಲ್ಲಿ ಹಿಡಿಯಲು ಸದ್ಯ ವಾಗಲಿಲ್ಲ. ನಾನು ಅವುಗಳಿಗೆ ನನ್ನ ಬಾಯಿ ಹಾಕಿ ಚಿಪಲು ಪ್ರಾರಂಭ ಮಾಡಿದೆ ಮತ್ತೆ ನನ್ನ ಕೈ ಗಳನ್ನೂ ಅವಳ ಭುಜದೆ ಮೇಲೆ ಇಟ್ಟು. ಅವಳ ಕೆನ್ನೆ ಮತ್ತು ತುತ್ತಿಗೆ ಭಾಗವನ್ನು ಚುಂಬಿಸಲ ಶುರು ಮಾಡಿದೆ . ಅವಳ ಮೊಲೆ ಹಿಸುಕಲು ಅವಳು ಏನೋ ಗೊಣಗಿದಳು. ನಾನು ಅದನ್ನು ಗಮನಕ್ಕೆ ತಗೊಳ್ಳದೆ ಅವಳನ್ನು ಮಂಚದ ಮೇಲೆ ಮಲಗಿಸಿದೆ. ಮತ್ತೆ ಅವಳ ಮೊಲೆ ಗಳನ್ನೂ ಚಿಪ್ಪುತ್ತ ಅವಳ ಕಾಲುಗಳ ಮದ್ಯೆ ನನ್ನ ತುಣ್ಣೆ ಇಂದ ಸ್ಪರ್ಶಿಸಿದೆ. ಅದು ನಂಗೆ ತುಂಬಾ ರೋಮಾಂಚನ ಗೊಳಸಿತು. ಮತ್ತು ನನ್ನ ತುಣ್ಣೆ ಅವಳ ಯೋನಿ ಪ್ರವೇಶಿಸಲು ಕಾಯುತ್ತಿತು. ನಾನು ಅವಳ ಎರಡು ಮೊಲೆಗಳ ಮದ್ಯೇ ನನ್ನ ನಾಳಲಿಗೆ ಇಂದ. ನೆಕ್ಕಿದಾಗ ಅವಳು ಅಂ…ಅಹಹ್…..ಅಂದು ನರಳಿದಳು. ನನ್ನ ತುಣ್ಣೆ ಅವಳ ಯೋನಿ ಹತ್ತಿರ ಇತ್ತು ಅವಳು. ಅದನ್ನು ಒಳಗೆ ಪ್ರವೇಶಿಸಲು ನನ್ನನ್ನು ಕೇಳುತ್ತಾಳೆ. ನಾನು ಸಹ ನನ್ನ ಸಾಮಾನನ್ನು ಅವಳ ಯೋನಿಯಲ್ಲಿ ತಳ್ಳಿದೆ ಅದು ಅವಳ ಕಮರಸ ದೊಂದಿಗೆ. ಪೂರ್ತಿಯಾಗಿ ಒಳಹುಕ್ಕಿತು. ಅವಳು ಭಾವೋದ್ರೇಕದ ಜೊತೆ ಅಳುತ್ತಾಳೆ. ನಾನು ಏಟು ಗಳು ಹಾಕುವಾಗ ಇನ್ನು ಅವಳ ನರಳಾಟ ಜಾಸ್ತಿ ಆಗುತ್ತೆ. ಮತ್ತು ಅವಳು ತನ್ನ ಸೊಂಟ ಎತ್ತಿ ಏತ್ತಿ ನೀಡಲು ಪ್ರಾರಂಭಿಸಿದರು. ಹಾಗೆ ಹೊಡೆಯುವಾಗ ಅವಳ ಮೊಲೆಗಳು ನನ್ನ ಮುಖಕೆ ಒತ್ತಿಕೊಲ್ಲುತಿದ್ದೆ ಸ್ವಲ್ಪ ಸಮಯದ ನಂತರ ನಾನು ನನ್ನ ವಿರ್ಯ ಅವಳ ಯೋನಿ ಯಲ್ಲಿ ಚಲ್ಲಿದೆ.ಇಡೀ ರಾತ್ರಿ ನಾವು ಇಬ್ಬರು ಮಲಗಲಿಲ್ಲ. ಇಬ್ಬರು ಹಾಗೆ ಒಬ್ಬರನ್ನ ಒಬ್ಬರು ಊದ್ರೆಕಿಸುತ್ತ ಮತ್ತೊಮ್ಮೆ ಮಾಡಿದೆವು. ಅವಳ ಆ ಮೊಲೆಗಳನ್ನು ನನ್ನ ಮನಸು ತೃಪ್ತಿ ಯಗೋ ವರೆಗೂ ಚಿಪಿದೆ. ಅವಳ ಎಲ್ಲ ಮೈಯೇನ್ನು ಮುತ್ತಿ ಕಚ್ಚಿ ಆನಂದಿಸಿದೆ. ಮುಂದಿನ ದಿನ ನಾನು ನನ್ನ ಬ್ಯಾಂಕ್ಗೆ ರಜೆ ಅರ್ಜಿ ಸಲ್ಲಿಸಿದ್ದೇನೆ ಮತ್ತು ನಾವು ನಮ್ಮ ಕಾಮ ತೃಪ್ತಿ ಗಾಗಿ ಮನೆಯ ಎಲ್ಲ ಕೋಣೆಗಳಲ್ಲಿ ಚಕ್ಕಂದ ಆಡುತ್ತ ಇದ್ದೆವು. ಅವತ್ತು ಮದ್ಯಾನ ನಾನು ಮಲಗಿರಲು ಹೊರಗಡೆ ತುಂಬಾ ಮಳೆ ಮತ್ತು ಚಳಿ ಕೂಡ. ಅವಳು ರೇಷ್ಮೆ ಸೀರೆ ಹಾಕಿ ಕೈ ಯಲ್ಲಿ ಒಂದು ಲೋಟ ಬಿಸಿ ಹಾಲು ಹಿಡಿದು ಕೊಂಡು ನನ್ನ ಕೊನೆ ಗೆ ಬಂದಳು. ಅಲ್ಲಿಗೆ ನನ್ನ ಹಳ್ಳಿಯ ಹಾದರ ಮಾತೊಂದು ಅದ್ಯಯ ಪ್ರಾರಂಭ. ಹಾಲು ನನಗೇ ಕೊಟ್ಟು. ಹೋಗುತಿದ್ದಳು ನಾನು ಅವಳ ಸೆರಗನ್ನು ಹಿಡಿದು ಮಂಚದ ಮೇಲೆ ಅವಳನ್ನು ತಳ್ಳಿ . ಮೇಲೆ ಏರಿದೆ. ನಾನು ಅವಳನ್ನು ಹೇಳಿದೆ ನೀವು ತುಂಬಾ ತುಂಟಿ. ಮತ್ತೆ ಅಷ್ಟೆ ಸುಂದರ ಅವಳು ನಾಚುತ್ತ ನೀನು ಕೂಡ ತುಂಬಾ ಪೋಲಿ ಅಂದಳು. ಅವಳ ನೆರವಾದ ಮಾತು ಗಳು ನನಗೇ ಇನ್ನು ಭಷ್ಟಗೋಳಿಸಿದವು. ನಾನು ಅವಳ ಬ್ಲೌಸ್ ಗುಂಡಿಯೇನ್ನು ಬಿಚ್ಚಿದೆ . ಮತ್ತೆ ಆ ಮೋಹಕ ಮೊಲೆಗಳನ್ನು ಕಚ್ಚಲು ಅವಳು ಅಮ್ಮ…. ಅಂದು ನರಳಿದಳು ನಾನು ತಡ ಮಾಡದೇ ಅವಳ ಮೊಲೆಗಳನ್ನು ಹಿಸುಕಲು ಪ್ರಾರಂಭಿಸಿದೆ ಅವಳು ಸುಖದಲ್ಲಿ ತೆಳುತ್ತಿದಳು. ನಾನು ಇವತ್ತು ತುಂಬಾ ಆಕ್ರಮಣಕಾರಿ ಯಾಗಿದ್ದೆ. ಅವಳನ್ನು ನಾನು ಹಾಸಿಗೆಯ ಅಂಚಿಗೆ ಎಳೆದು ಅವಳ ಕಾಲುಗಳನ್ನು ಅಗಲವಾಗಿ ಹರಡಿಕೊಂಡೆ. ನೆಲದ ಮೇಲೆ ನಿಂತು ಅವಳ ಯೋನಿಯನ್ನು ಪ್ರವೆಶಿಸಿದೆ. ಅವಳ ರುಚಿಕರವಾದ ನರಳಾಟ ಮತ್ತೆ ಪ್ರಾರಂಭ ವಾಯಿತು . 10 ನಿಮಿಷಗಳ ನಯವಾದ ಹೊಡೆತಗಳ ನಂತರ ಪರಾಕಾಷ್ಠೆಯನ್ನು ಹೊಂದಿದ್ದರು. ನಾನು ನಿಲ್ಲಿಸಲಿಲ್ಲ ಆದರೆ ನನ್ನ ನುಣುಪಾದ, ಮೃದುವಾದ ಆರಂಭದ ಬಿಟ್ಟು ಜೋರು ಜೋರಾಗಿ ಹೊಡೆಯಲು ಪ್ರಾರಂಭಿಸಿದೆ . ಅವಳು ಸೊಂಟ ಎತ್ತಿ ನನಗೆ ಮಾರ್ಗದರ್ಶನ ನೀಡಿದ್ದಳು ಮತ್ತು ಇನ್ನೂ ಸ್ವಲ್ಪಮಟ್ಟಿಗೆ ಕಿರುಚಲು .. ಅವಳ ಬಿಕ್ಕಟ್ಟಿನಿಂದ ನನಗೆ ಆಶ್ಚರ್ಯವಾಯಿತು. ನಾನು ನಿಧಾನವಾಗಿ ಮುಂದಕ್ಕೆ ತಳ್ಳಿತ ಮಾಡುತಿದ್ದೆ. ಸುಮಾರು 4 ನಿಮಿಷ ಬಳಿಕ ನಾನು ನನನ್ನ ರಸ ವನ್ನು ಅವಳ ಯೋನಿಯಲ್ಲಿ ಬಿಟ್ಟೆ ನಿಧಾನವಾಗಿ ಹಿಂದೆಗೆದುಕೊಳ್ಳಲು ಪ್ರಾರಂಭಿಸುತ್ತಿದ್ದೆ. ಸ್ವಲ್ಪ ಹೊತ್ತು ಅವಳ ಪಕ್ಕ ಮಲಗಿ ಅವಳ ಮೊಲೆ ಸೊಂಟ ತೊಡೆ ಗಳನ್ನೂ ಉಜ್ಜಲು ಅವಳು ಮತ್ತೆ ಉದ್ರೇಕ ಗೊಂಡಳು. ನಾನು ಅವಳ ಮೇಲೆ ಏರಿ ನಿಧಾನವಾಗಿ ನಾನು ಅವಳ ಎದೆ ಸೀಳಿಗೆ ಮುತ್ತಿಕ್ಕಿ ಅವಳ ನನ್ನ ನಾಲಿಗೆ ಹಾಕಿದೇ ನಾನು ಅವಳ ನಗ್ನ ಸ್ತನ ವನ್ನು ಚುಂಬಿಸುತ್ತಿದ್ದೆ ಮತ್ತು ಅವಳ ಮೊಲೆತೊಟ್ಟುಗಳನ್ನು ನಿಧಾನವಾಗಿ ಕಚ್ಚುತ್ತ ಇದ್ದೆ . ನಾನು ಅವಳ ಹೊಕ್ಕುಳನ್ನು ನೆಕ್ಕುತ್ತ . ನಾನು ಅವಳ ಸುಂದರವಾದ ಗುಲಾಬಿ ಯೋನಿಯನ್ನು ಸೌಮ್ಯವಾದ ಕೂದಲಿನ ಕೂದಲಿನೊಂದಿಗೆ ನೋಡುತ್ತಿದ್ದೆ, ಇದು ಅದ್ಭುತವಾದದ್ದು. ನಾನು ಇನ್ನು ಮುಂದೆ ನಿಯಂತ್ರಿಸಲಾಗುವುದಿಲ್ಲ “. ನಾನು ಅವಳ ಯೋನಿಯನ್ನು ನಾಕ್ ಮತ್ತು ಅವಳ ರಸವನ್ನು ರುಚಿ. ಸುವಾಸನೆ ಮತ್ತು ರುಚಿ ನನಗೆ ಚೆನ್ನಾಗಿ ಪ್ರಲೋಭನೆಗೊಳಗಾಯಿತು ನನ್ನ 6 ಇಂಚಿನ ಬಿಸಿ ತುಣ್ಣೆ ಬಿಸಿ ಕಬ್ಬಿಣದ ರಾಡ್ನಂತೆ ನಿಗುರಿ ಕುತಿರಲು ಅವಳನ್ನು ಮಂಚದ ಮೇಲೆ ಮಲಗಿಸಿ ಅವಳ ಎರಡು ಕಾಲು ಗಳನ್ನೂ ನನ್ನ ಬುಜದ ಮೇಲೆ ಹಾಕಿ ಕೊಂಡು ನನ್ನ ತುಣ್ಣೆ ಯನ್ನು ಅವಳ ಯೋನಿಗೆ ಬಿಟ್ಟೆ ಅವಳು ಒಂದು ಉಹಾಹ್ಹ್ಹ್ಹ್ಸ್ ಏಸ್ ಆಹಾಹ್ಹ್ಹ್ಹ್ಹ್ ಎಂದು ಕೂಗಿದಳು ನಾನು ನಿಖರವಾಗಿ ಬಯಸಿದಷ್ಟು ಒಳ್ಳೆಯದು ಅಂದು . ಇನ್ನು ಮೇಲೆ ಬಾ ಅಂದು ಹೇಳಿದಳು. ನಾನು ಒಂದು ಎಳೆತದಲ್ಲಿ ಸೇರಿಸಿದ್ದೇನೆ ಮತ್ತು ನನ್ನ ಸಂಪೂರ್ಣ ತುಣ್ಣೆ ಬಹಳ ಸರಾಗವಾಗಿ ಪ್ರವೇಶಿಸಿತು. ದೇವರೇ, ಅದು ತುಂಬಾ ಆಕರ್ಷಕವಾಗಿತ್ತು ಮತ್ತು ನಾನು ಅವಳ ಯೋನಿಯನ್ನು ಬಿಸಿ ಲಾವಾದೊಂದಿಗೆ ಹರಿಯುವ ಕಾಲುವೆಯಂತೆ ಭಾವಿಸಿದೆವು, ನನಗೆ ಉಷ್ಣತೆ ಮತ್ತು ಆರ್ದ್ರತೆ ನೀಡುತ್ತದೆ. ನಾನು ಅವಳನ್ನು ನಿಧಾನವಾಗಿ ನಾನು ಅವಳ ಕುತ್ತಿಗೆಯನ್ನು ಚುಂಬಿಸುತ್ತಿದ್ದೆ ಮತ್ತು ಮಿಷನರಿ ಶೈಲಿಯಲ್ಲಿ ಹೊಡೆಯುತ್ತಿದ್ದೆ . ನಾನು ಅವಳನ್ನು ತೀವ್ರವಾಗಿ ಮತ್ತು ಭಾವೋದ್ವೇಗದಿಂದ ಹೊಡೆಯಲು . ಅವರು ಚೆನ್ನಾಗಿ ಸಹಕರಿಸಿದರು. ಮಾಡುವಾಗ ಅವರು ನನ್ನ ದೇಹದಾದ್ಯಂತ ಉತ್ಕಟಭಾವದಿಂದ ನನ್ನನ್ನು ಚುಂಬಿಸುತ್ತಿದ್ದರು. ಅವಳು ನನ್ನ ತುಟಿಗಳನ್ನು ಕಚ್ಚಿ ಕುತ್ತಿಗೆ ಹಾಕುತ್ತಿದ್ದಾಗ ನಾನು ಅವಳನ್ನು ಮಾಡುವಾಗ . ಅವರು ಕೂಗುತ್ತಿದ್ದರು ಮತ್ತು ಅಮ್ಮ..ಅಮ್ಮ.. ಅಂದು ನರಳುತ್ತಿದಳು. ನಾನು ಬೇಗನೆ ಔಟಾದೆ ನನ್ನ ಹಳ್ಳಿಯ ಹಾದರ ಇದು ಒಂದು ಅದ್ಭುತ ಅನುಭವ ಮತ್ತು ಇಲ್ಲಿಯವರೆಗೆ ನಾನು ಒಂದು ತಿಂಗಳ ಅಂತರ ದಲ್ಲಿ 10 ಸಲ ಮಾಡಿದ್ವೇ ಮುಂದೆ ಏನು ಅಂತ ನನಗೇ ಗೊತ್ತಿಲ್ಲ . ನಾನು ಈ ಕಥೆ ನನ್ನ ಹಳ್ಳಿಯ ಹಾದರ ನಿಮ್ಮ ಪ್ರತಿಕ್ರಿಯೆಯನ್ನು ನನ್ನ ಇಮೇಲ್ ಐಡಿಗೆ ನೀಡಿ. ಬೆಂಗಳೂರಿನಲ್ಲಿನ ಸ್ವೀಟ್ ಹೆಂಗಸರು ರಹಸ್ಯ ಚಾಟ್ / ಸ್ನೇಹಕ್ಕಾಗಿ ಇಮೇಲ್ [email protected] ನಲ್ಲಿ ನನ್ನನ್ನು ಸಂಪರ್ಕಿಸಬಹು ಮತ್ತು ನನ್ನ ಕಥೆ ನನ್ನ ಹಳ್ಳಿಯ ಹಾದರ ಕಥೆ ಇಲ್ಲಿಗೆ ಮುಕ್ತಾಯ Categories Kannada Hot stories, Kannada Kama Kathegalu Post navigation Previous Previous post: Goadalli Aunty Joteyalli Group Sex – ಗೋವಾದಲ್ಲಿ ಆಂಟಿ ಜೊತೆ ಗ್ರೂಪ್ ಸೆಕ್ಸ್ – Kannada Story
ಬೆಂಗಳೂರು : ಕೊರೊನಾ ಅಬ್ಬರ ತಗ್ಗಿರುವ ಹಿನ್ನಲೆಯಲ್ಲಿ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿದೆ. ಕೊನೆಯ ಹಂತದಲ್ಲಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ತೆರೆಯಲಾಗಿದ್ದು, ... ಕುಪ್ಪೂರು ಗದಿಗೆ ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ ತುಮಕೂರು : ಚಿಕ್ಕನಾಯಕನಹಳ್ಳಿಯ ಪ್ರಸಿದ್ಧ ಗದಿಗೆ ಮಠ ಕುಪ್ಪೂರು ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ (55) ಲಿಂಗೈಕ್ಯರಾಗಿದ್ದಾರೆ. ಶ್ರೀಗಳು ಕೊರೋನಾ ಸೋಂಕಿಗೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ... ಬೆಂಗಳೂರಿನಲ್ಲಿ 70 ಯೋಧರಿಗೆ ಕೊರೋನಾ : ಒಬ್ಬನ ಸ್ಥಿತಿ ಗಂಭೀರ ಬೆಂಗಳೂರು : ಇದೇ ತಿಂಗಳ 11 ರಂದು ಮೇಘಾಲಯದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಕಾರಹಳ್ಳಿ ಬಳಿಯಿರೂ BSF Camp ( ಬಿಎಸ್‌ಎಫ್ ಟ್ರೈನಿಂಗ್ ಕ್ವಾಟರ್ಸ್) ಗೆ ... ಮಧ್ಯಾಹ್ನದ ವೇಳೆಗೆ 1 ಕೋಟಿ ಜನರಿಗೆ ಲಸಿಕೆ : ದಾಖಲೆ ಬರೆದ ಭಾರತ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಹಮ್ಮಿಕೊಂಡಿರುವ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಬಹುತೇಕ ಯಶಸ್ವಿಯಾಗಿದೆ. ಮಧ್ಯಾಹ್ನದ ವೇಳೆಗೆ ಬರೋಬ್ಬರಿ 1 ಕೋಟಿ ಜನರಿಗೆ ಲಸಿಕೆ ... ವೈರಾಣು ಜ್ವರಕ್ಕೆ ತತ್ತರಿಸಿದ 12 ಜಿಲ್ಲೆ : ಅಧಿವೇಶನದಲ್ಲಿ ಒಬ್ಬರೂ ಬಾಯಿ ಬಿಡೋದಿಲ್ಲ ಯಾಕೆ… ಬೆಂಗಳೂರು : ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಶಾಸಕರಿಗೆ ಟೋಲ್ ಗಳಲ್ಲಿ ಪ್ರತ್ಯೇಕ ಪಥ, ದರ ಏರಿಕೆ ಯಾರ ಕಾಲದಲ್ಲಿ ಎಷ್ಟಾಯಿತು, ಜನಪ್ರತಿನಿಧಿಗಳ ದರವೂ ಏರಿಕೆಯಾಗಿದೆ. ಹೀಗೆ ... ಸೋಂಕು ಮುಕ್ತ ಜಿಲ್ಲೆಯಾಗುತ್ತಾ…ಎಂಟನೆ ದಿನವೂ ಗದಗದಲ್ಲಿ ಶೂನ್ಯ ಕೊರೋನಾ ಗದಗ : ಕಳೆದ ಒಂದು ವಾರದಿಂದ ಗದಗ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗಿರಲಿಲ್ಲ. ಭಾನುವಾರ ಎಂಟನೇ ದಿನವೂ ಶೂನ್ಯ ಪ್ರಕರಣಗಳು ಪತ್ತೆಯಾಗುವ ಮೂಲಕ ಹೊಸ ... No vaccination No ration ತಂದ ಆವಾಂತರ : ಒಂದೇ ನಿಮಿಷದ ಅಂತರದಲ್ಲಿ ಎರಡು ಡೋಸ್ ಲಸಿಕೆ ಪಡೆದ ವ್ಯಕ್ತಿ ಮಂಗಳೂರು : ಲಸಿಕೆ ಪಡೆಯದಿದ್ರೆ ರೇಷನ್ ಇಲ್ಲ, ಪೆನ್ಸನ್ ಇಲ್ಲ ಎಂದು ತಲೆಯಲ್ಲಿ ಲದ್ದಿ ತುಂಬಿದ ಅಧಿಕಾರಿಗಳು ಹೊರಡಿಸಿದ ಆದೇಶ ಅನೇಕ ಯಡವಟ್ಟುಗಳಿಗೆ ಕಾರಣವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ... ಶಾಲೆ ಪ್ರಾರಂಭದ ಬೆನ್ನಲ್ಲೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಬೆಂಗಳೂರು : ದೇಶಕ್ಕೆ ಮಾಡೆಲ್ ಅನ್ನಿಸಿಕೊಂಡಿದ್ದ ಕೇರಳದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದೆ. ಈ ನಡುವೆ ಕರ್ನಾಟಕ ಗಡಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ... ಕೊರೋನಾ ನಿಯಂತ್ರಣದಲ್ಲಿ ಬಂಟ್ವಾಳ ತಾಲೂಕಿನ ಈ ಗ್ರಾಮ ಭಾರತಕ್ಕೆ ಮಾದರಿ ಮಂಗಳೂರು : ಕೊರೋನಾ ಸೋಂಕು ಇದೀಗ ಹಳ್ಳಿಗಳಿಗೆ ವ್ಯಾಪಿಸಲಾರಂಭಿಸಿದೆ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆ ಗ್ರಾಮವನ್ನು ಹಿಂಡಿ ಹಿಪ್ಪೆ ಮಾಡಿದೆ. ಮೊದಲೇ ಗ್ರಾಮಗಳಲ್ಲಿ ವಯಸ್ಸಾದವರೇ ಹೆಚ್ಚಿನ ... ಸಾವಿನಲ್ಲೂ ಗುರು ಭಕ್ತಿ : ಕೊರೋನಾ ಸೋಂಕಿಗೆ ಬಲಿಯಾದ ಗುರುವಿನ ಅಂತ್ಯಸಂಸ್ಕಾರ ನೆರವೇರಿಸಿದ ವಿದ್ಯಾರ್ಥಿಗಳು ಬಳ್ಳಾರಿ : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ರಾಜ್ಯ ಸರ್ಕಾರದ ಪ್ರಕಾರ ನಿಯಂತ್ರಣದಲ್ಲಿದೆ. ಆದರೆ ಸಾವಿನ ಸಂಖ್ಯೆಗಳಿಗೆ ಮಾತ್ರ ಇನ್ನೂ ಕಡಿವಾಣ ಬಿದ್ದಿಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾದರೂ ... ಸಕ್ಕರೆ ನಾಡಿನಲ್ಲಿ ಇಂದು ಒಂದೇ ದಿನ 1348 ಮಂದಿಗೆ ಸೋಂಕು – 5 ಸಾವು ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸ್ಪಷ್ಟವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆತಂಕ ಅಂದ್ರೆ ಗುಣಮುಖರಾಗಿ ಮನೆಗೆ ಮರಳುತ್ತಿರುವವರ ... ಆಜ್ ತಕ್ ವಾಹಿನಿಯ ರೋಹಿತ್ ಸರ್ದಾನ ಕೊರೋನಾಗೆ ಬಲಿ – ನೇರ ಪ್ರಸಾರದಲ್ಲೇ ಕಣ್ಣೀರು ಹಾಕಿದ ಸಹೋದ್ಯೋಗಿ ದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಭೀಕರವಾಗಿದೆ. ಸೋಂಕು ನಿಯಂತ್ರಿಸಬೇಕಾದವರ ಕೈ ಮೀರಿದ್ದು, ಅದರ ಪಾಡಿಗೆ ಸೋಂಕು ನಿಯಂತ್ರಣಕ್ಕೆ ಬರಬೇಕು ಹೊರತು ಅನ್ಯ ಮಾರ್ಗವಿಲ್ಲದಂತಾಗಿದೆ. ... ಒಂದೇ ಒಂದು Tabletನಿಂದ ಸೋಂಕು ನಿವಾರಣೆ : ಕೊರೋನಾ ನಿಯಂತ್ರಿಸಲು ವರ್ಷಾಂತ್ಯಕ್ಕೆ ಬರಲಿದೆ ಮಾತ್ರೆ ಬೆಂಗಳೂರು : ಚೈನಾ ಹುಟ್ಟು ಹಾಕಿದ ಕೊರೋನಾ ವೈರಸ್ ಇಡೀ ವಿಶ್ವವನ್ನು ಕಂಗಾಲು ಮಾಡಿದೆ. ಅದರಲ್ಲೂ ಭಾರತದಲ್ಲಿ ಬೀಸುತ್ತಿರುವ ಎರಡನೆ ಅಲೆ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಬೆಚ್ಚಿ ... ವಿಶ್ವಕ್ಕೆಲ್ಲಾ ಕೊರೋನಾ ಚಿಂತೆಯಾದರೆ, ಸೋಂಕು ಹಂಚಿದ ಚೀನಾದಲ್ಲಿ ಕಾಂಡೋಮ್ ಗಾಗಿ ಮುಗಿ ಬಿದ್ದ ಜನ ಬೆಂಗಳೂರು : ಅಚ್ಚರಿಯಾದರೂ ಇದು ಸತ್ಯ ಸುದ್ದಿ. ಓದಲು ವಿಚಿತ್ರ ಅನ್ನಿಸಿದರೂ ಕಾಂಡೋಮ್ ಮಾರಾಟ ಸಂಸ್ಥೆಗಳ ಖಚಿತ ಪಡಿಸಿರುವ ಸುದ್ದಿ. ವಿಶ್ವದ ಹಲವು ರಾಷ್ಟ್ರಗಳನ್ನು ಚೈನಾ ವೈರಸ್ ... ರಷ್ಯಾದ ಲಸಿಕೆಗೆ ಕೂಡಿ ಬಾರದ ಕಾಲ – ಮೇ 1 ರಿಂದ ಸ್ಪುಟ್ನಿಕ್ 5 ಲಸಿಕೆ ದೊರೆಯೋದು ಅನುಮಾನ ಹೈದರಬಾದ್ : ಭಾರತದಲ್ಲಿ ಮೇ 1 ರಿಂದ ಮೂರನೇ ಲಸಿಕೆ ವಿತರಣೆ ಕಾರ್ಯ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂಡಿಯಾ ಟುಡೇ ವರದಿಯ ಪ್ರಕಾರ, ಮೇ 1 ... ಕೊರೋನಾ ಮುಕ್ತವಾಗಿ ಬಿಡುತ್ತಾ ಇಸ್ರೇಲ್..ಮಿತ್ರ ರಾಷ್ಟ್ರದಿಂದ ಭಾರತ ಕಲಿಯಬೇಕಾಗಿರುವುದೇನು…? ನವದೆಹಲಿ : ಅಮೆರಿಕಾದಲ್ಲಿ ಕೊರೋನಾ ಲಸಿಕಾ ಕಾರ್ಯಕ್ರಮ ಫಲ ನೀಡಿದ್ದು, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದವರು ಮಾಸ್ಕ್ ಹಾಕದೆ ಬೀದಿ ಸುತ್ತಬಹುದಾಗಿದೆ. ಈ ನಡುವೆ ವಿಶ್ವದ ... ಮಾಸ್ಕ್ ಬಿಸಾಡಿ….ಆರಾಮವಾಗಿ ತಿರುಗಾಡಿ : ದೂರವಾಯ್ತೇ ಕೊರೋನಾ ಆತಂಕ…? ಭಾರತ ದೇಶ ಕೊರೋನಾ ಸೋಂಕಿನ ಎರಡನೆ ಅಲೆಯಿಂದ ತತ್ತರಿಸಿ ಹೋಗಿದೆ. ಅದರಲ್ಲೂ ಕೊರೋನಾ ವೈರಸ್ ಗಳು ರೂಪಾಂತರಿ ಹೊಂದಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರ ದಿವ್ಯ ನಿರ್ಲಕ್ಷ್ಯದ ... ನಿಮಿಷಕ್ಕೆ 27 ಲಕ್ಷ ಹಿಟ್ಸ್ – ಲಸಿಕೆಗಾಗಿ ಹೆಸರು ನೋಂದಾಯಿಸಿದ ಕೋಟಿ ಮಂದಿ – ಇನ್ಮುಂದೆ ಚುಚ್ಚುವುದೇ ಸವಾಲು ನವದೆಹಲಿ : ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಕೂಡಾ ಕೊರೋನಾ ಲಸಿಕೆ ಪಡೆಯಬಹುದಾಗಿದೆ. ಗಮನಾರ್ಹ ಅಂಶ ಅಂದ್ರೆ 18 ರಿಂದ 45 ವರ್ಷದ ಒಳಗಿನ ... 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ – ಕೈ ಕೊಟ್ಟ CO WIN – ಕಂಗಲಾದ ಸರ್ಕಾರ ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಯ ತೀವ್ರತೆ ಹೆಚ್ಚಾಗಿರುವುದನ್ನು ಮನಗಂಡಿರುವ ಯುವಜನತೆ ಒಂದ್ಸಲ ಕೊರೋನಾ ಮುಕ್ತರಾದರೆ ಸಾಕು ಎಂದು ಮನಸ್ಸು ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು ಇಂದು ... ಫಲ ನೀಡಿದ ಮೋದಿಯ ವಿಶ್ವ ಪರ್ಯಟನೆ – ಭಾರತಕ್ಕೆ ಹರಿದು ಬಂದು ನೆರವಿನ ಮಹಾಪೂರ ನವದೆಹಲಿ : ಪ್ರಧಾನಿಯಾಗಿ ನರೇಂದ್ರ ಮೋದಿ ಸಾಕಷ್ಟು ವಿಶ್ವ ಪ್ರವಾಸ ಕೈಗೊಂಡಿದ್ದರು. ನರೇಂದ್ರ ಮೋದಿ ಭೇಟಿ ನೀಡದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇನ್ನು ಕೆಲವೇ ಹೆಸರುಗಳಿವೆ. ರಾಜತಾಂತ್ರಿಕ ಸಂಬಂಧವನ್ನು ...
ದೀಪಾವಳಿ ಹಬ್ಬ ಬಂತೆಂದ್ರೆ ಕೇವಲ ನಾವು ಮಾತ್ರ ಖುಷಿ ಪಡಲ್ಲ. ನಮ್ಮ ಜೊತೆ ಬದುಕಿನ ಭಾಗವಾಗಿರುವ ಗೋವುಗಳು ಕೂಡ ಸಂಭ್ರಮಿಸುತ್ತವೆ. ಹೌದು, ದೀಪಾವಳಿ ಹಬ್ಬದಂದು ಗೋವುಗಳಿಗೆ ಪೂಜೆ ಮಾಡೋದು ಹಿಂದಿನಿಂದಲೂ ನಡೆದುಕೊಂಡು ಬಂದಿರೋ ಸಂಪ್ರದಾಯ. Suvarna News First Published Oct 26, 2022, 8:15 PM IST ಚಿಕ್ಕಮಗಳೂರು (ಅ.26): ದೀಪಾವಳಿ ಹಬ್ಬ ಬಂತೆಂದ್ರೆ ಕೇವಲ ನಾವು ಮಾತ್ರ ಖುಷಿ ಪಡಲ್ಲ. ನಮ್ಮ ಜೊತೆ ಬದುಕಿನ ಭಾಗವಾಗಿರುವ ಗೋವುಗಳು ಕೂಡ ಸಂಭ್ರಮಿಸುತ್ತವೆ. ಹೌದು, ದೀಪಾವಳಿ ಹಬ್ಬದಂದು ಗೋವುಗಳಿಗೆ ಪೂಜೆ ಮಾಡೋದು ಹಿಂದಿನಿಂದಲೂ ನಡೆದುಕೊಂಡು ಬಂದಿರೋ ಸಂಪ್ರದಾಯ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಅರಗಿ ಗ್ರಾಮದ ರತನ್ ಎಂಬುವರ ಮನೆಯಲ್ಲಿ ಗೋವುಗಳಿಗೆ ವಿಶೇಷವಾಗಿ ಪೂಜೆ ನೆರವೇರಿಸಲಾಯ್ತು. ಗೋವುಗಳನ್ನ ಸ್ನಾನ ಮಾಡಿಸಿ, ಮೈ ಮೇಲೆ ರಂಗೋಲಿ ಬಿಡಿಸಿ, ಗೋವುಗಳ ಹಣೆಗೆ ತಿಲಕ ಇಟ್ಟು ಮನೆಯವರು ಸಂಭ್ರಮಿಸಿದ್ರು. ಆ ಬಳಿಕ ಮಾವಿನ ತೋರಣ-ಹೂಮಾಲೆ ತೊಡಿಸಿ ಗೋವುಗಳನ್ನ ಸಿಂಗರಿಸಿದ್ರು. ಕೊನೆಗೆ ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೋವುಗಳಿಗೆ ದೀಪದಾರತಿ ಮಾಡಿ ಪೂಜಿಸಲಾಯ್ತು. ಈ ಹಬ್ಬ ನಮಗಷ್ಟೇ ಅಲ್ಲ ನಿಮಗೂ ಕೂಡ.. ಅನ್ನೋ ಮನೆಯವರ ಪ್ರೀತಿಗೆ ಗೋವುಗಳ ಮೂಕವಿಸ್ಮಿತರಾಗಿಯೇ ತಮ್ಮ ಮಾಲೀಕರಿಗೆ ಕೃತಜ್ಞತೆ ತೋರಿದವು. ಪವಿತ್ರ ದೇವಿರಮ್ಮ ಬೆಟ್ಟದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳ ರಾಶಿ ! ದೀಪಾವಳಿ ಪ್ರಯುಕ್ತ ವಾಹನ, ಅಂಗಡಿ ಪೂಜೆ: ತಾಲೂಕಿನ ವಿವಿಧೆಡೆ ದೀಪಾವಳಿ ಪ್ರಯುಕ್ತ ವಾಹನ ಪೂಜಾ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಮನೆ ಸ್ವಚ್ಛಗೊಳಿಸಿ, ರಂಗೋಲಿ ಇಟ್ಟು, ಅಭ್ಯಂಜನ ಸ್ನಾನ ಮಾಡಿ, ವಾಹನಗಳನ್ನು ತೊಳೆದು ದೀಪಾವಳಿಗೆ ಚಾಲನೆ ನೀಡಿದ್ದರು. ಚಿಣ್ಣರು, ಯುವಕರು ಪಟಾಕಿ ಸಿಡಿಸಿ ಈ ಸಂಭ್ರಮಕ್ಕೆ ಮೆರಗು ತಂದಿದ್ದರು. ದೀಪಾವಳಿಯ ಆರಂಭದ ಎರಡು ದಿನಗಳ ಸಂಭ್ರಮ ಮುಗಿದಿದೆ. ದೀಪಾವಳಿಯ ಅಮವಾಸ್ಯೆಯಂದು ವಾಹನ ಪೂಜೆ, ಅಂಗಡಿ ಪೂಜೆಗಳು ನಡೆಯುತ್ತಿದ್ದವು. ಈ ಬಾರಿ ಅಮವಾಸ್ಯೆ ದಿನವೇ ಸೂರ್ಯಗ್ರಹಣ ಹಿನ್ನೆಲೆ ಸೋಮವಾರವೇ ಪೂಜಾ ಕಾರ್ಯಕ್ರಮಗಳು ನಡೆದವು. ಅನೇಕರು ತಮ್ಮ ವಾಹನಗಳನ್ನು ದೇವಾಲಯಕ್ಕೆ ತಂದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಕೃಷಿ ಯಂತ್ರ, ಪಂಪ್‌ ಸೆಟ್‌ ಇತ್ಯಾದಿ ಯಂತ್ರೋಪಕರಣಗಳನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಯಿತು. ಅನೇಕ ಸಂಘ ಸಂಸ್ಥೆಯ ಮುಖ್ಯಸ್ಥರು, ಕಚೇರಿ ಮತ್ತು ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳನ್ನು ಮಾವಿನ ತಳಿರು ತೋರಣಗಳಿಂದ ಶೃಂಗರಿಸಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ಮೂಲಕ ವ್ಯಾಪಾರ ವೃದ್ಧಿಗಾಗಿ ಪ್ರಾರ್ಥಿಸಿದರು. ಅಲಂಕೃತಗೊಂಡ ಅಂಗಡಿಗಳು: ಅಂಗಡಿ, ಹೋಟೆಲ್‌ಗಳನ್ನು ಅಲಂಕರಿಸಲಾಗಿತ್ತು. ಹಳೇ ಲೆಕ್ಕಗಳನ್ನು ಮುಗಿಸಿ ಹೊಸ ಲೆಕ್ಕಕ್ಕೆ ನಾಂದಿ ಹಾಡಲಾಯಿತು. ಹಳೇ ಪುಸ್ತಕ ತೆಗೆದು ಹೊಸ ಪುಸ್ತಕ ಇಡಲಾಯಿತು. ಸ್ಟುಡಿಯೋಗಳಲ್ಲಿ ಕ್ಯಾಮೆರಾಗಳಿಗೆ, ಸಲೂನ್‌ಗಳಲ್ಲಿ ಕತ್ತರಿ, ಬಾಚಣಿಗೆಗಳನ್ನು, ಪುಸ್ತಕದ ಅಂಗಡಿಯಲ್ಲಿ ಪೆನ್ನು ಪುಸ್ತಕಗಳನ್ನು ಹೀಗೆ ಆಯಾ ಅಂಗಡಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಪೂಜೆಗೆ ಬಂದವರಿಗೆ ಸತ್ಕಾರ: ಅಂಗಡಿ ಪೂಜೆಗೆ ಬಂದವರಿಗೆ ಪ್ರಸಾದದ ಜತೆಗೆ ಸಿಹಿ ತಿಂಡಿ ನೀಡಿ, ತಂಪು ಪಾನೀಯ ಕೊಟ್ಟು ಸತ್ಕರಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಎರಡು ದಿನ ಪಟಾಕಿ ವ್ಯಾಪಾರ ಹೆಚ್ಚು ನಡೆಯಿತು. Chikkamagaluru: ಪೌರ ಕಾರ್ಮಿಕರ ಮನೆಯಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಿದ ಸಿ ಟಿ ರವಿ ಬೆಳಕಿನ ಹಬ್ಬಕ್ಕೆ ಎಲ್ಲಡೆ ಜಗಮಗ: ಬಹುತೇಕ ಮನೆಗಳಿಗೆ ವಿದ್ಯುತ್‌ ಅಲಂಕಾರ ಮಾಡಲಾಗಿತ್ತು. ಕೆಲವು ಕಡೆ ಆಕರ್ಷಕ ಗೂಡುದೀಪಗಳು, ಆಕಾಶಬುಟ್ಟಿಗಳನ್ನು ಇಡಲಾಗಿತ್ತು. ಆಕರ್ಷಕ ಹಣತೆಗಳು ಬೆಳಗಿದವು. ಬುಧವಾರ ಬಲಿಪಾಡ್ಯಮಿಯಂದು ಕೊನೇ ದಿನದ ಸಂಭ್ರಮಕ್ಕೆ ಜನ ಸಜ್ಜಾಗಿದ್ದಾರೆ.
ಕವಿ : ಕುವೆಂಪು ದೂರ ಬಹುದೂರ ಹೋಗುವ ಬಾರಾ ಅಲ್ಲಿ ಇಹುದೆಮ್ಮ ಊರ ತೀರ ಜಲಜಲದಲೆಗಳ ಮೇಲ್ಕುಣಿದಾಡಿ ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ ಗೆಲುವಿನ ಉಲಿಗಳ ಹಾಡಿ ಒಲುಮೆಯ ಮಾತಾಡಿ ಹಕ್ಕಿಗಳಿಂಚರ ಕೇಳಿ ಆನಂದವ ತಾಳಿ ಹಿಮಮಣಿಕಣಗಣ ಸಿಂಚಿತ ಅಂಚಿನ ಹಸುರಿನ ತೀರದ ಮೇಲಾಡಿ ಕಿಸಲಯಕಂಪನದಿಂಪನು ನೋಡಿ ಕೂಡಿ ಆಡಿ ನೋಡಿ ಹಾಡಿ ತೇಲಿ ತೇಲಿ ಹೋಗುವ Read More ಧನ್ವಂತರಿ ಸುಳಾದಿ – Dhanvantari Sulaadi March 10, 2008 September 14, 2019 sritriLeave a commentDaily Chanting Mantra_stotra_haadu, ದಾಸ ದರ್ಶನ, ವಿಜಯರಾಯ ರಚನೆ – ವಿಜಯದಾಸರು ಧ್ರುವ ತಾಳ ಆಯುವೃದ್ದಿಯಾಗುವುದು ಶ್ರೇಯಸ್ಸು ಬರುವುದು ಕಾರ್ಯನಿರ್ಮಲಿನ ಕಾರಣವಾಗುವುದು. ಮಾಯಾ ಹಿಂದಾಗುವುದು ನಾನಾ ರೋಗದ ಬೀಜ ಬೇಯಿಸಿ ಕಳೆವುದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ- ಕಾಯವಾಯಿತು ದುಷ್ಕರ್ಮದಿಂದ ಕ್ರಿಯಾಮಾಣಸಂಚಿತ ಭರಿತವಾಗಿದ್ದ ದುಃಖ ಹೇಯಸಾಗರದೊಳು ಬಿದ್ದು ಬಳಲಿ, ನೋಯಿಸಿಕೊಂಡು, ನೆಲೆಗಾಣದೆ, ಒಮ್ಮೆ ತನ್ನ ಬಾಯಲ್ಲಿ ವೈದ್ಯಮೂರ್ತಿ ಧನ್ವಂತರಿ ರಾಯರಾ ಔಷಧಿ Read More ಚರ್ಚೆಗಳಿಂದೇನಾದೀತು? March 6, 2008 sritri20 Commentsಅನಿಸಿದ್ದು - ನೆನಪು-ನಿನಾದ ಅಂತರ್ಜಾಲದ ವಿವಿಧ ಸಮುದಾಯಗಳಲ್ಲಿ ನಡೆಯುವ ಚರ್ಚೆ, ವಾದಗಳನ್ನು ನೋಡಿದಾಗ ಅನಿಸಿದ್ದು ಹೀಗೆ: ಯಾವುದೇ ವಿಷಯದ ಬಗ್ಗೆ ನಡೆಯುವ ಚರ್ಚೆಗಳಿಂದ ಏನಾದರೂ ಪ್ರಯೋಜನವಾದೀತೆ? ಚರ್ಚೆಯಲ್ಲಿ ಭಾಗವಹಿಸುವವರಿಗೆ, ಭಾಗವಹಿಸದೆ ಸುಮ್ಮನೆ ನೋಡುವ ಮೂಕ ಪ್ರೇಕ್ಷಕರಿಗೆ ಒಂದಿಷ್ಟು ಹೊಸ ವಿಷಯಗಳು ತಿಳಿದು ಬರಬಹುದು, ಕಾಲಕ್ಷೇಪವೂ ಆಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲವಾದರೂ, ಅದಕ್ಕಿಂತ ಹೆಚ್ಚಿನದೇನಾದರೂ ನಿಜವಾಗಿಯೂ ಸಾಧ್ಯವಿದೆಯೇ? ಕೆಲವು ದಿನಗಳ ಹಿಂದೆ ಇಮೈಲ್ Read More ನರಸಿಂಹ ಸುಳಾದಿ – Narasimha Sulaadi March 1, 2008 September 14, 2019 sritriLeave a commentDaily Chanting Mantra_stotra_haadu, ದಾಸ ದರ್ಶನ, ವಿಜಯರಾಯ ರಚನೆ – ವಿಜಯದಾಸರು ರಾಗ : ನಾಟಿ, ತಾಳ : ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಭೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಆ- ಘೋರ ದುರಿತ ಸಂಹಾರ ಮಾಯಾಕಾರ ಕ್ರೂರ ದೈತ್ಯರ ಶೋಕ ಕಾರಣ ಉದುಭವ ಈರೇಳು ಭುವನ Read More
ಸಾಂಕ್ರಾಮಿಕ ರೋಗಗಳ ಕಾಯಿದೆಯ 5(3)ಎ, 143, 149, 290, 336, 141 ಅಡಿ ರಾಮನಗರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. KPCC President D K Shivakumar, Working President Salem Ahmed Bar & Bench Published on : 16 Jun, 2022, 1:15 pm ಮೇಕೆದಾಟು ಯೋಜನೆಗಾಗಿ ರಾಮನಗರದಿಂದ ಪಾದಯಾತ್ರೆ ಕೈಗೊಳ್ಳುವ ಮೂಲಕ ಆಗ ಜಾರಿಯಲ್ಲಿದ್ದ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮಾಜಿ ಸಚಿವ ಎಚ್‌ ಆಂಜನೇಯ ಸೇರಿದಂತೆ ಆರು ಮಂದಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದೆ. ರಾಮನಗರದ ಗ್ರಾಮೀಣ ಠಾಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸೇರಿದಂತೆ 29 ಮಂದಿಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆಯನ್ನು ಹಾಲಿ, ಮಾಜಿ ಶಾಸಕರು ಹಾಗೂ ಸಂಸದರಿಗೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶೆ ಪ್ರೀತ್‌ ಜೆ ಅವರು ನಡೆಸಿದರು. ಆರೋಪಿಗಳಾದ ಡಿ ಕೆ ಶಿವಕುಮಾರ್‌, ಸಲೀಂ ಅಹ್ಮದ್‌, ಎಚ್‌ ಆಂಜನೇಯ, ಪರಮೇಶ್ವರ್‌ ನಾಯಕ್‌, ಕೆ ರಾಜು ಮತ್ತು ಪಾರ್ವತಮ್ಮ ಅವರ ಹಾಜರಾತಿಯನ್ನು ಪರಿಗಣಿಸಿದ ನ್ಯಾಯಾಲಯವು ತಲಾ 50 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಸಲ್ಲಿಸುವಂತೆ ಆರೋಪಿಗಳಿಗೆ ಆದೇಶಿಸಿ ಜಾಮೀನು ಮಂಜೂರು ಮಾಡಿದೆ. ಆರೋಪಿಗಳನ್ನು ಪ್ರತಿನಿಧಿಸಿರುವ ವಕೀಲರು ಸಿಆರ್‌ಪಿಸಿ ಸೆಕ್ಷನ್‌ 445ರ ಅನ್ವಯ ನಗದು ಠೇವಣಿ ಇಡಲು ಕೋರಿದ್ದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು ತಲಾ 5 ಸಾವಿರ ರೂಪಾಯಿ ಠೇವಣಿ ಇಡಲು ಆರೋಪಿಗಳಿಗೆ ಆದೇಶಿಸಿತು ಎರಡನೇ ಆರೋಪಿಯಾಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ ಕೆ ಸುರೇಶ್‌, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಪುಟ್ಟರಂಗ ಶೆಟ್ಟಿ, ಶಾಸಕಿ ಅಂಜಲಿ ನಿಂಬಾಳ್ಕರ್‌, ವಿಧಾನ ಪರಿಷತ್‌ ಸದಸ್ಯ ಎಸ್‌ ರವಿ, ಮಾಜಿ ಶಾಸಕ ಬಿ ಆರ್‌ ಯಾವಗಲ್‌, ರಘುನಂದ ರಾಮಣ್ಣ, ಕುಸುಮಾ, ಇಕ್ಬಾಲ್‌ ಹುಸೇನ್‌, ಕೆ ಸಿ ವೀರೇಗೌಡ ಗೈರಾಗಿದ್ದರು. ಇವರುಗಳು ಹಾಜರಾತಿ ವಿನಾಯಿತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿತು. Also Read ಕೋವಿಡ್‌ ನಿಯಮಾವಳಿ ಉಲ್ಲಂಘನೆ: ಸಿದ್ದರಾಮಯ್ಯಗೆ ಸಮನ್ಸ್‌ ಜಾರಿ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಂಸದ ಧ್ರುವನಾರಾಯಣ, ಮಾಜಿ ಸಚಿವರಾದ ಅಭಯ್‌ ಚಂದ್ರ ಜೈನ್‌, ಕಿಮ್ಮನೆ ರತ್ನಾಕರ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಕೆ ವೈ ನಂಜೇಗೌಡ, ಐವಾನ್‌ ಡಿಸೋಜಾ, ಡಾ. ರವೀಂದ್ರ, ಮೊಹಮ್ಮದ್‌ ನಲಪಾಡ್‌ ಮತ್ತು ಬಿ ಪಿ ಮಂಜೇಗೌಡ ವಿರುದ್ದ ಮತ್ತೆ ಜಾಮೀನುರಹಿತ ವಾರೆಂಟ್‌ ಹೊರಡಿಸಲಾಗಿದ್ದು, ಜುಲೈ 7ರಂದು ಹಾಜರಾಗಲು ನ್ಯಾಯಾಲಯ ಆದೇಶಿಸಿದೆ. ಸಾಂಕ್ರಾಮಿಕ ರೋಗಗಳ ಕಾಯಿದೆಯ 5(3)ಎ, 143, 149, 290, 336, 141 ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರತಿ ಮಹಿಳೆಗೆ ಹೆಚ್ಚು ಖುಷಿಯಾದ ವಿಷಯ ಅಂದ್ರೆ ಅದು ತಾನು ಗರ್ಭವತಿ ಆಗುವುದು. ತಾನು ಸಹ ಒಂದು ತಾಯಿ ಆಗುವೆ ಎಂಬ ಸಮಯ ಆಕೆಗೆ ಎಲ್ಲಿಲ್ಲದ ಸಂತೋಷ ನೀಡುತ್ತದೆ. ಆದರೆ ಈ ಸಮಯ ಆಕೆಗೆ ಭಯದ ಸಂಗತಿಯೂ ಹೌದು. ಮಹಿಳೆ ಗರ್ಭವಸ್ಥೆಯ ಸಂದರ್ಭದಲ್ಲಿ ಒಂಬತ್ತು ತಿಂಗಳಲ್ಲಿ ಪ್ರತಿ ತಿಂಗಳೂ ಸಹ ವಿಭಿನ್ನ ಅನುಭವ, ಸಮಸ್ಯೆಗಳು, ದೈಹಿಕ ಬದಲಾವಣೆಗಳನ್ನು ಅನುಭವಿಸುತ್ತಾಳೆ. ಈ ಸಂದರ್ಭದಲ್ಲಿ ಮಹಿಳೆ ನಿತ್ಯವೂ ಬದಲಾಗುವ ಎಲ್ಲಾ ಹೊಸತನಗಳಿಗೆ ಮಾನಸಿಕವಾಗಿ ದೈಹಿಕವಾಗಿ ಸಿದ್ಧಳಾಗಿರಬೇಕು. ಗರ್ಭಾವಸ್ಥೆಯಲ್ಲಿ ಆಕೆಯ ನರನಾಡಿಯೊಂದಿಗೆ ಬ್ರೂಣದ ಜೀವ ಬೆಸೆದುಕೊಳ್ಳುವಾಗ ಈ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಶಿಶು ತಾಯಿಯ ಗರ್ಭದಲ್ಲಿ ನೆಲೆಯುವಾಗ ಆಕೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಅವುಗಳೆಂದರೆ ವಾಂತಿ, ತಲೆನೋವು, ಊಟ-ತಿಂಡಿ ದೂರ ಇರಿಸುವುದು, ಹೊಟ್ಟೆ ನೋವು, ಬೆನ್ನು ನೋವು, ತಲೆ ನೋವು, ಆಯಾಸದ ಅನುಭವ ಹೀಗೆ ವಿವಿಧ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅವುಗಳನ್ನು ತಾಯಿ ಅನುಭವಿಸಬೇಕಾದ ಸಂದರ್ಭಗಳು ಇರುತ್ತವೆ. ಅಲ್ಲದೇ ಈ ಸಮಯದಲ್ಲಿ ಯಾವುದೇ ಮಾತ್ರೆ, ಮೆಡಿಷನ್‌ಗಳನ್ನು ಪಡೆಯುವಂತಿರುವುದಿಲ್ಲ. ಹಾಗೊಮ್ಮೆ ಸೇವಿಸಿದರೆ ಅದು ಮಗುವಿನ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಆಗುವ ಬದಲಾವಣೆ ಅಥವಾ ಆರೋಗ್ಯದ ಸಮಸ್ಯೆಯು ಎಲ್ಲಾ ಗರ್ಭಿಣಿಯರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನವಾಗಿರುತ್ತದೆ. ಗರ್ಭಾವಸ್ಥೆಯ ಹಲವು ಲಕ್ಷಣಗಳು ಏನು ಎಂಬುದನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ಋತುಚಕ್ರದ ಸಮಯದಲ್ಲಿ ಏರುಪೇರು ಮಹಿಳೆಗೆ ಪ್ರತಿ ತಿಂಗಳ ನಿಗಧಿತ ಅವಧಿಗೆ ಮುಟ್ಟು / ಋತುಚಕ್ರ ಉಂಟಾಗುತ್ತದೆ. ಗರ್ಭಾವಸ್ಥೆಯ ಆದಾಗ ಉಂಟಾಗುವ ಮೊದಲ ಬದಲಾವಣೆ ಎಂದರೆ ಆ ಅವಧಿ ಅಥವಾ ದಿನಾಂಕಕ್ಕೆ ಮುಟ್ಟು ಆಗದೇ ದಿನಾಂಕದಲ್ಲಿ ಏರುಪೇರು ಆಗುತ್ತದೆ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ರಕ್ತ ಸ್ರಾವ ಉಂಟಾಗುವ ಸಾಧ್ಯತೆಯೂ ಉಂಟು. ಇದಕ್ಕೆ ಇಂಗ್ಲಿಷ್‌ನಲ್ಲಿ ಇಂಪ್ಲಾಂಟೇಶನ್ ಎಂದು ಕರೆಯುತ್ತಾರೆ. ಈ ರಕ್ತ ಸ್ರಾವವು ಋತು ಚಕ್ರದ ರಕ್ತ ಸ್ರಾವದಂತೆ ಅನಿಸುವುದಿಲ್ಲ. ಬಿಳಿದು ಹೋಗುವುದರ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ರಕ್ತ ಸ್ರಾವ ಆದಂತೆ, ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ವಾಕರಿಕೆ ಕಾಣಿಸಿಕೊಳ್ಳುವುದು ಗರ್ಭಾವಸ್ಥೆಯ ಸಾಮಾನ್ಯ ಲಕ್ಷಣದಲ್ಲಿ ವಾಕರಿಕೆಯು ಒಂದು. ಈ ಲಕ್ಷಣ ಗರ್ಭಧರಿಸಿದವರಿಗೆ ಬೆಳಗ್ಗೆಯ ಸಮಯ ಹೆಚ್ಚಾಗಿರುತ್ತದೆ. ಕೆಲವರಿಗೆ ಯಾವುದೇ ಆಹಾರವನ್ನು ಸೇವಿಸಿದ ತಕ್ಷಣ ವಾಂತಿಯಾಗುತ್ತದೆ. ಈ ಲಕ್ಷಣ ಗರ್ಭಧರಿಸಿದ ಎಲ್ಲಾ ಮಹಿಳೆಯರಿಗೂ ಆಗಬೇಕು ಎಂತಲೂ ಇಲ್ಲ. ಸ್ತನದ ಗಾತ್ರದಲ್ಲಿ ಬದಲಾವಣೆ ಮೊದಲ ಗರ್ಭಾವಸ್ಥೆಯಲ್ಲಿ ಮಹಿಳೆಗೆ ವಿಶೇಷವಾಗಿ ಸ್ತನದ ಗಾತ್ರದಲ್ಲಿ ಬದಲಾವಣೆ ಉಂಟಾಗುತ್ತದೆ. ಇದು ಆರಂಭಿಕ ಸೂಚನೆಯಲ್ಲಿ ಒಂದು ಎನ್ನಬಹುದು. ಹಾಲು ಉತ್ಪಾದನೆಗಾಗಿ ಗರ್ಭಾಧರಿಸಿದ ಮಹಿಳೆಯರಲ್ಲಿ ಸ್ತನದ ಗಾತ್ರ ಹೆಚ್ಚಾಗುತ್ತದೆ. ಅಲ್ಲದೇ ಸ್ತನಗಳ ಮೇಲೂ ರಕ್ತ ನಾಳಗಳು ಹೆಚ್ಚು ಗೋಚರವಾಗುತ್ತವೆ. ಮೊಲೆ ತೊಟ್ಟುಗಳ ಬಣ್ಣವು ಕಪ್ಪಾಗುವುದು, ತೊಟ್ಟುಗಳ ಸುತ್ತ ಸೂಕ್ಷ್ಮವಾಗಿ ನೋವು ಕಾಣಿಸಿಕೊಳ್ಳುವುದು. ಮೂತ್ರ ವಿಸರ್ಜನೆ ಆಗಾಗ ಉಂಟಾಗುವುದು ಮಹಿಳೆಗೆ ಗರ್ಭಾವಸ್ಥೆಯ ಪೂರ್ವದಲ್ಲಿಯೇ ಆಗಾಗ ಮೂತ್ರವಿಸರ್ಜನೆ ಪ್ರಾರಂಭವಾಗುತ್ತದೆ. ಇದು ಬೆಳೆಯುತ್ತಿರುವ ಗರ್ಭಾಶಯದಿಂದ ಉಂಟಾಗುವುದು. ಜತೆಗೆ ಹಾರ್ಮೋನ್‌ಗಳ ಬದಲಾವಣೆಯು ಸೊಂಟಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಮೂತ್ರ ವಿಸರ್ಜನೆ ನೋವಿನಿಂದ ಕೂಡಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅದು ಸೋಂಕನ್ನು ಸೂಚಿಸುತ್ತದೆ. ಹೆಚ್ಚು ಆಯಾಸ ಆಗುವುದು ಗರ್ಭಧರಿಸಿದ ಮಹಿಳೆಗೆ ಆಗಾಗ ಅತಿಯಾದ ಆಯಾಸ ಸಮಸ್ಯೆ, ತಲೆ ತಿರುಗುವುದು, ಯಾವುದೇ ಕೆಲಸದ ಕಡೆ ಆಸಕ್ತಿ ಇಲ್ಲದಂತಾಗುವುದು. ಇವೆಲ್ಲ ಸಾಮಾನ್ಯ ಆರಂಭಿಕ ಚಿಹ್ನೆ ಎನ್ನಲಾಗುವುದು. ಆರಂಭಿಕ ಗರ್ಭಾವಸ್ಥೆಯಲ್ಲಿ ಧಣಿವಿನ ಭಾವನೆ ಸಾಮಾನ್ಯವಾಗಿರುತ್ತದೆ. ಆಗ ಗರ್ಭಿಣಿಯರು ನಿದ್ರೆಯ ಸಮಯವನ್ನು ಹೆಚ್ಚಿಸಿಕೊಳ್ಳಬೇಕು. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಆಯಾಸವನ್ನು ನಿಯಂತ್ರಿಸಲು ಲಘುವಾದ ವ್ಯಾಯಾಮ ಮಾಡಬೇಕು. ಸೆಳೆತ ಋತುಚಕ್ರದ / ಮುಟ್ಟಿನ ಸಮಯದಲ್ಲಿ ಆಗುವಂತೆ ಸೆಳೆತವು ಉಂಟಾಗುತ್ತದೆ. ರಕ್ತಸ್ರಾವ ಇಲ್ಲದ ಸೌಮ್ಯವಾದ ಗರ್ಭಾವಸ್ಥೆಯಲ್ಲಿ ಸೆಳೆತದ ಸೂಚನೆಯನ್ನು ನೀಡುವುದು. ಮೊದಲ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಈ ಲಕ್ಷಣ ಇರುತ್ತದೆ. ಇದು ಗರ್ಭಾಶಯದ ವಿಸ್ತರಣೆಯ ಪರಿಣಾಮವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಇರುವಾಗ ತೀವ್ರವಾದ ಸೆಳೆತ ಹಾಗು ಯೋನಿಯಲ್ಲಿ ರಕ್ತ ಸ್ರಾವ ಉಂಟಾದರೆ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೆ ಕಿಬ್ಬೊಟ್ಟೆ ಉಬ್ಬುವುದು, ಮಲಬದ್ಧತೆ ಮತ್ತು ಎದೆಯುರಿ ಗರ್ಭಾವಸ್ಥೆಯ ಪೂರ್ವದಲ್ಲಿ ಗೋಚರಿಸುವ ಚಿಹ್ನೆಯಾಗಿರುತ್ತವೆ. ಮೂಗು ಕಟ್ಟುವುದು, ಮೂಗಿನ ದಟ್ಟಣೆ ಗರ್ಭಾವಸ್ಥೆಯ ಆರಂಭಿಕ ರೋಗ ಲಕ್ಷಣ ಎನ್ನಲಾಗುತ್ತದೆ. ರಕ್ತ ಪೂರೈಕೆ ಹೆಚ್ಚಾದಂತೆ ಮೂಗಿನ ಹಾದಿ ಸ್ವಲ್ಪ ಸೆಳೆತ ಅಥವಾ ದಟ್ಟಣೆಗೆ ಕಾರಣವಾಗುವುದು. ಆಹಾರದ ಹಲವು ಬಯಕೆಗಳು ಗರ್ಭಾವಸ್ಥೆಯ ಆರಂಭಿಕ ಮತ್ತು ಆನಂತರದಲ್ಲಿ ಸಾಮಾನ್ಯವು ಸಹ. ವಿಶಿಷ್ಟ ಎಂದರೆ ಕೆಲವು ಬಯಕೆಗಳು ನಿರ್ಧಿಷ್ಟ ಪೋಷಕಾಂಶದ ಕೊರತೆಯನ್ನು ಸೂಚಿಸುತ್ತವೆ. ಆದ್ದರಿಂದ ಸಾಕಷ್ಟು ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಪ್ರೋಟೀನ್, ವಿಟಮಿನ್‌ಗಳು, ಫೋಲಿಕ್ ಆಮ್ಲ ಭರಿತವಾದ ಆಹಾರಗಳನ್ನು ಸೇವಿಸಬೇಕು. ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳು ಮನಃಸ್ಥಿತಿಯಲ್ಲಿ ಹಠಾತ್ ಹಾರ್ಮೋನ್ ಬದಲಾವಣೆಗಳು ಉಂಟಾಗುತ್ತವೆ. ಆಯಾಸ, ಒತ್ತಡದ ಭಾವನೆ, ಮನಸ್ಸಿನಲ್ಲಿ ಹೆಚ್ಚಿನ ಭಾವನಾತ್ಮಕ ಸಂವೇದನೆಗಳು ಉಂಟಾಗುತ್ತವೆ. ಗರ್ಭಿಣಿಯ ಮನಃಸ್ಥಿತಿಯಲ್ಲಿ ಹಠಾತ್ ಏರಿಳಿತವನ್ನು ಅನುಭವಿಸುವುದು, ಗರ್ಭಾವಸ್ಥೆಯು ಕೆಲವರಿಗೆ ಖಿನ್ನತೆ, ಅತಂಕ ಮತ್ತು ರೋಗವನ್ನು ಉಂಟುಮಾಡುತ್ತದೆ. ಆದ್ದರಿಂದ ಆತಿಯಾದ ಭಾವನಾತ್ಮಕ ಏರಿಳಿತ ಉಂಟಾದರೆ ವೈದ್ಯರಲ್ಲಿ ಸಲಹೆ ಪಡೆಯಬೇಕು. ತಲೆನೋವು ಗರ್ಭಿಣಿ ಆರಂಭದ ಸಮಯದಲ್ಲಿ ಸಣ್ಣ ಪ್ರಮಾಣದ ತಲೆನೋವು ಉಂಟಾಗುತ್ತದೆ. ಅದು ಲಘುವಾದ ರಕ್ತದ ಒತ್ತಡ ಮತ್ತು ಬದಲಾವಣೆಯಿಂದಾಗಿ ಉಂಟಾಗುವುದು. ತೂಕದಲ್ಲಿ ಅಸಮತೋಲನ, ಕಬ್ಬಿಣಾಂಶದ ಕೊರತೆ ಮತ್ತು ರಕ್ತಹೀನತೆಯಿಂದ ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ತಲೆನೋವು ಕಾಡುವವರು ತಾವು ಮಲಗುವ ಭಂಗಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ತಲೆನೋವು ಬಂದಾಗ ಸ್ವಲ್ಪ ತಾಸು ನಿದ್ರೆ ಮಾಡಿ. ಇನ್ನೂ ಕೆಲವರಿಗೆ ಅತಿಯಾದ ತಲೆನೋವು ಸಹ ಗರ್ಭಾವಸ್ಥೆಯ ಅಂತ್ಯದವರೆಗೂ ಆಗಾಗ ಬರುತ್ತದೆ. ಇದಕ್ಕೆ ಕಾರಣ ಹಾರ್ಮೋನ್ ವ್ಯತ್ಯಾಸ ಮತ್ತು ರಕ್ತದ ಒತ್ತಡ ಎನ್ನಲಾಗುತ್ತದೆ. ತಲೆನೋವಿಗೆ ಪರಿಹಾರ ಎಂದರೆ ಹೆಚ್ಚು ಹೆಚ್ಚು ದ್ರವ ಆಹಾರ ಸೇವಿಸುವುದು. ಪೋಷಕಾಂಶ ಭರಿತವಾದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಆಗ ಸಮಸ್ಯೆಯು ಕಡಿಮೆ ಆಗುತ್ತದೆ. ಗರ್ಭಾವಸ್ಥೆಯ ನಿರ್ಧಾರ ಗರ್ಭಾವಸ್ಥೆ ಧೃಡತೆಯನ್ನು ಮನೆಯಲ್ಲಿ ಅಥವಾ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬಹುದು. ಹೆಚ್‌ಸಿಜಿ ಎಂಬ ಹಾರ್ಮೋನ್ ಪರೀಕ್ಷಾ ಪಟ್ಟಿಯಿಂದ ಅಳೆಯಬಹುದು. ಗರ್ಭಾವಸ್ಥೆಯನ್ನು ಧೃಡವಾಗಿ ನಿರ್ಧರಿಸುವ ಈ ಪರೀಕ್ಷೆಯನ್ನು ಮೊದಲು ಮಾಡಬೇಕು. ಇದರ ಆಧಾರದ ಮೇಲೆ ವೈದ್ಯರಲ್ಲಿ ಪರಿಶೀಲಿಸಿಕೊಳ್ಳಬಹುದು. ಈ ಪರೀಕ್ಷೆಯಲ್ಲಿ ಉತ್ತರವು ನೆಗೆಟಿವ್ ಬಂದರೆ ನೀವು ಗರ್ಭಾವಸ್ಥೆ ಹೊಂದಿಲ್ಲ ಎಂದರ್ಥ. ಅಧೇ ಫಲಿತಾಂಶ ಪಾಸಿಟಿವ್ ಬಂದರೆ ನೀವು ಗರ್ಭಧರಿಸಿದ್ಧೀರಿ ಎಂದರ್ಥ.
ಬೆAಗಳೂರು, ಏ.೮ (ಕೆಎಂಶಿ)-ಮುಖ್ಯಮAತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವ, ಸರ್ಕಾರದ ಕಾರ್ಯ ವೈಖರಿ ಹಾಗೂ ರಾಜ್ಯದಲ್ಲಿ ಪಕ್ಷದ ಸ್ಥಿತಿ ಕುರಿತಂತೆ ಬಿಜೆಪಿ ವರಿಷ್ಠರು ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಬಿಜೆಪಿ ಆಯ್ದ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಪಕ್ಷ ಸಂಘಟನೆ ಮತ್ತು ಪಕ್ಷದ ಆಡಳಿತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದರ ನಡುವೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಕಾನೂನು ಸುವ್ಯವಸ್ಥೆಗೆ ಸಂಬAಧಿಸಿದAತೆ ಸುದೀರ್ಘ ವರದಿ ನೀಡಿದ್ದಾರೆ. ಕಳೆದ ಕೆಲವು ದಿನ ಗಳಿಂದ ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ವಲಯಗಳಲ್ಲಿ ಕೇಳಿ ಬರುತ್ತಿದ್ದ ಮಾತು ಗಳು ಇದೀಗ ದೆಹಲಿ ಅಂಗಳಕ್ಕೆ ತಲುಪಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮಿತ್ ಶಾ ಅವರು ರಾಜ್ಯ ಬಿಜೆಪಿಯ ಕೆಲ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ವಾಸ್ತವದ ಮಾಹಿತಿ ಪಡೆಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಜೊತೆ ನಿನ್ನೆ ೩೦ ನಿಮಿಷಗಳ ಕಾಲ ಮುಖ್ಯಮಂತ್ರಿಯವರ ಕಾರ್ಯವೈಖರಿ, ಸರ್ಕಾರದ ನಡೆ, ಪಕ್ಷ ಸಂಘಟನೆ, ಮುಂಬ ರುವ ವಿಧಾನಸಭಾ ಚುನಾವಣೆಗೆ ಸಂಬA ಧಿಸಿದಂತೆ ವಿವರ ಪಡೆದಿದ್ದಾರೆ. ಅಷ್ಟೇ ಅಲ್ಲ ಬೊಮ್ಮಾಯಿ ಸಂಪುಟದಲ್ಲಿ ಸಚಿವರ ಕಾರ್ಯವೈಖರಿ ಮತ್ತು ಅವರ ನಡಾ ವಳಿಕೆಯ ಬಗ್ಗೆಯೂ ಮಾಹಿತಿ ಪಡೆದಿ ದ್ದಾರೆ. ವಿಧಾನಸಭಾ ಚುನಾವಣೆಯನ್ನು ಎದುರಿಸಲು ಜಾತಿ ಸಮೀಕರಣಕ್ಕೆ ಸಂಬAಧಿ ಸಿದಂತೆ ಯಾರ ನಾಯಕತ್ವದಲ್ಲಿ ಚುನಾವಣೆಗೆ ಹೋಗಬೇಕೆಂಬುದರ ಬಗ್ಗೆಯು ಅವರಿಂದ ವಿವರಣೆ ಪಡೆದಿದ್ದಾರೆ. ಶೆಟ್ಟರ್ ಅವರನ್ನು ಭೇಟಿ ಮಾಡುವುದಕ್ಕೂ ಮೊದಲು ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರುಣ್‌ಕುಮಾರ್, ರಾಜ್ಯ ಬಿಜೆಪಿ ಕಚೇರಿ ನಿರ್ವಹಣೆ ಮಾಡುತ್ತಿರುವ ನಿರ್ಮಲ್‌ಕುಮಾರ್ ಸುರಾನಾ, ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಒಂಭತ್ತು ಪ್ರಮುಖ ನಾಯಕರಿಂದ ಮಾಹಿತಿ ಪಡೆದಿದ್ದಾರೆ. ಒಂದೆರಡು ದಿನದಲ್ಲೇ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವೆ ಶೋಭಾ ಕಂದ್ಲಾಜೆ ಸೇರಿದಂತೆ ಇನ್ನೂ ಐದಾರು ಮುಖಂಡರ ಜೊತೆ ಶಾ, ರಾಜ್ಯ ರಾಜಕೀಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಮಿತ್ ಶಾ ನಿನ್ನೆ ಶೆಟ್ಟರ್ ಭೇಟಿಯ ನಂತರ ರಾಜ್ಯ ಬಿಜೆಪಿ ಮತ್ತು ಸರ್ಕಾರದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮಯಾವಕಾಶ ಕೇಳಿದರೂ, ಗೃಹ ಸಚಿವರು ಭೇಟಿಗೆ ಅವಕಾಶ ನೀಡಿರಲಿಲ್ಲ. ಬೊಮ್ಮಾಯಿ ದೆಹಲಿ ಬಿಡುತ್ತಿದ್ದಂತೆ ಶೆಟ್ಟರ್ ಅವರನ್ನು ಕರೆಸಿಕೊಂಡು ಮಾತನಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಭೇಟಿಯ ನಂತರ ಶೆಟ್ಟರ್‌ಗೆ ಭಾರೀ ಬೇಡಿಕೆ ಬಂದಿದೆ. ರಾಜ್ಯದ ಹಲವು ಬಿಜೆಪಿ ನಾಯಕರು ಅವರನ್ನು ಸಂಪರ್ಕಿಸಿ, ಚರ್ಚೆ ಮಾಡುತ್ತಿದ್ದಾರೆ. ದೆಹಲಿಯಲ್ಲೇ ಉಳಿದಿರುವ ಶೆಟ್ಟರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಏಪ್ರಿಲ್ ೧೬ ಮತ್ತು ೧೭ ರಂದು ರಾಜ್ಯ ಬಿಜೆಪಿ ಕಾರ್ಯಕಾರಣ ಹೊಸಪೇಟೆಯಲ್ಲಿ ಜರುಗಲಿದ್ದು, ಅದಕ್ಕೂ ಮುನ್ನ ವರಿಷ್ಠರು ಚುನಾವಣೆಯನ್ನು ಗಮನದಲ್ಲಿ ಟ್ಟುಕೊಂಡು ಸರ್ಕಾರ ಮತ್ತು ಪಕ್ಷದಲ್ಲಿ ಕೆಲ ಬದಲಾವಣೆ ಮಾಡಲು ಮುಂದಾಗಿದ್ದಾರೆ.
ದಿನಾಂಕ 31/03/2021 ರಂದು 08:30 ಗಂಟೆಗೆ ಶ್ರೀ ವಿರೇಶ ತಂದೆ ನಿಲಕಂಠರಾವ ದೇಶಮುಖ್ ಸಾ|| ಭವಾನಿ ಬಿಜಲಗಾಂವ ಗ್ರಾಮ ತಾ|| ಕಮಲನಗರ ಜಿ|| ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 30/03/2021 ರಂಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಭಾವನಾದ ಸಂತೋಷ ತಂದೆ ಕಲ್ಲಪ್ಪಾ ವಿಳಾಸಪೂರೆ ಬೋಗರ್ಿ (ಜೆ) ಗ್ರಾಮ ರವರು ಅವರ ಹಿರೋ ಸ್ಪೆಲಂಡರ್ ಪಲ್ಸ್ ಮೋಟಾರ್ ಸೈಕಲ್ ನಂ ಕೆಎ-38/ಎಕ್ಸ್-3634 ನೇದರ ಮೇಲೆ ಬೋಗರ್ಿ (ಜೆ) ಗ್ರಾಮದಿಂದ ಬೀದರ ದಲ್ಲಿನ ನಮ್ಮ ಸಂಬಂದಿಕರ ಮನೆಯಲ್ಲಿನ ಹುಟ್ಟುಹಬ್ಬದ ಕಾರ್ಯಕ್ರಮ ಹೊಗಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಬೀದರದಿಂದ ಬೋಗರ್ಿ (ಜೆ) ಗ್ರಾಮಕ್ಕೆ ಬೇನಕನಳ್ಳಿ ಮಾರ್ಗವಾಗಿ ಬರುತ್ತಿರುವಾಗ ಫಿರ್ಯಾದಿಯು ಮೋಟಾರ್ ಸೈಕಲ್ ಚಲಾಯಿಸುತ್ತಿದ್ದು, ಬೀದರ ಕಂದಗೂಳ ರೋಡಿನ ಬೇನಕನಳ್ಳಿ ಗ್ರಾಮದ ದಾಟಿ ಸ್ವಲ್ಪ ಮುಂದೆ ಬೆನಕನಳ್ಳಿ ಗ್ರಾಮದ ಸುಭಾಷ ಪವಾರ ರವರ ಹೊಲದ ಹತ್ತಿರ ರಾತ್ರಿ 11:20 ಗಂಟೆಯ ಸುಮಾರಿಗೆ ಬಂದಾಗ ನಮ್ಮ ಎದುರುಗಡೆಯಿಂದ ಒಬ್ಬ ಗೂಡ್ಸ್ ಟೆಂಪು ವಾಹನ ಚಾಲಕ ತನ್ನ ವಾಹನ ಅತಿವೇಗ ಹಾಗು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಕ್ಕೆ ಎದುರಿನಿಂದ ಡಿಕ್ಕಿಪಡಿಸಿದ್ದರಿಂದ ಮೋಟಾರ್ ಸೈಕಲನೊಂದಿಗೆ ಕೆಳಗಡೆ ಬಿದ್ದಿದ್ದು, ಂತೋಷ ರವರು ರೋಡಿನ ಮೇಲೆ ಬಿದ್ದಿದ್ದು, ಅವರ ಮೇಲಿಂದ ಟೆಂಪು ಹಾಯಿದು ಸಂತೋಷ ರವರ ಎಡಕೈ ರೆಟ್ಟೆಗೆ ಮತ್ತು ಎದೆ ಎಡಭಾಗದಲ್ಲಿ ಭಾರಿ ರಕ್ತಗಾಯವಾಗಿ ಮೌಂಸಖಂಡ ಬಂದಿದ್ದು, ಬಲಕೈಗೆ ಭಾರಿ ರಕ್ತಗಾಯ ಹಾಗೂ ಎಡ ಮತ್ತು ಬಲಕಾಲಿನ ತೋಡೆಗೆ ಭಾರಿ ರಕ್ತಯಗಾಯವಾಗಿ ಮೌಂಸಖಂಡ ಹೊರಬಂದಿದ್ದು, ಹಾಗೂ ಗುದದ್ವಾರಕ್ಕೆ ಭಾರಿ ರಕ್ತಗಾಯವಾಗಿ ಮೌಂಸಖಂಡ ಹೊರಬಂದು ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಡಿಕ್ಕಿಪಡಿಸಿದ ಟೆಂಪು ನೋಡಲು ಅದರ ನಂ ಕೆಎ-38/ಎ-3478 ನೇದ್ದಾಗಿದ್ದು, ಅಲ್ಲೆ ಇದ್ದ ಅದರ ಚಾಲಕನಿಗೆ ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ನಾಮದೇವ ತಂದೆ ನರಸಿಂಗರಾವ ಮಡಿವಾಳ ಚಾಂಬೋಳ ಗ್ರಾಮ ಅಂತಾ ಹೇಳಿ ಆತನು ತನ್ನ ಟೆಂಪೊದೊಂದಿಗೆ ಅಲ್ಲಿಂದ ಒಡಿಹೊಗಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಬೀದರ ನೂತನ ನಗರ ಠಾಣೆ ಅಪರಾಧ ಸಂಖ್ಯೆ 35/2021 ಕಲಂ 379 ಐಪಿಸಿ :- ದಿನಾಂಕ 25/03/2021 ರಂದು 1730 ಗಂಟೆಗೆ ಫಿರ್ಯಾದಿ ಶ್ರೀ. ಭೀಮರಾವ ತಂದೆ ಸೂರ್ಯಕಾಂತ ವಯ:30 ವರ್ಷ ಜಾತಿ :ಲಿಂಗಾಯತ ಉ:ಎಲೆಕ್ಟ್ರಿಶೀನ ಕೆಲಸ ಸಾ/ಪಾಂಡೆ ಫಾಮರ್ಾಸಿ ಕಾಲೇಜ ಕಾರ್ಟರ್ಸ ರಾಘವೆಂದ್ರ ಕಾಲೋನಿ ನೌಬಾದ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೇನಂದರೆ ಒಂದು ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ ಏಂ38ಐ9233 ನೇದನ್ನು 2012 ನೇ ಸಾಲಿನಲ್ಲಿ ಖರಿದಿಸಿದ್ದು ಇರುತ್ತದೆ. ಹಿಗಿರುವಾಗ ದಿನಾಂಕ 15/03/2021 ರಂದು ರಾತ್ರಿ 2300 ಗಂಟೆಗೆ ನೌಬಾದ ರಾಘವೇಂದ್ರ ಕಾಲೋನಿಯಲ್ಲಿ ಇರುವ ಮನೆಯ ಮುಂದೆ ಹೀರೊ ಸ್ಪ್ಲೆಂಡರ ಪ್ಲಸ್ ಮೊಟರ ಸೈಕಲನ್ನು ನಿಲ್ಲಿಸಿ ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು, ನಸುಕಿನಲ್ಲಿ 4:00 ಎ.ಎಮ್. ಗಂಟೆಗೆ ಎದ್ದು ನೋಡಿದಾಗ ಮೊಟರ ಸೈಕಲ ನಾನು ಇಟ್ಟಿದ್ದ ಜಾಗದಲ್ಲಿ ಇದ್ದಿರುವದಿಲ್ಲ. ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದೆವು ಎಲ್ಲಿಯೂ ಪತ್ತೆ ಯಾಗಿರುವದಿಲ್ಲ. ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ ಸಿಗದಿದ್ದಾಗ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಳ್ಳತನವಾದ ಮೋಟಾರ್ ಸೈಕಲ್ ವಿವರ ಹೀಗಿರುತ್ತದೆ: ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ ಕೆಎ38ಎಲ್9233 ಚಾ.ನಂ. ಎಮ್.ಬಿ.ಎಲ್.ಎಚ್.ಎ.10ಎಎಮ್ಸಿಎಚ್.ಇ68325 ಇಂ. ನಂ. ಎಚ್.ಎ.10ಇಜೆಸಿಎಚ್.ಇ.86435 ಮಾಡಲ್: 2012, ಇದ್ದು ಅಂದಾಜು ಕಿಮ್ಮತ್ತು ರೂ- 15,000/-ರೂ ಆಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಮಾರ್ಕೇಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 13/2021 ಕಲಂ 32, 34 ಕೆಇ ಕಾಯ್ದೆ :- ದಿನಾಂಕ: 31-03-2021 ರಂದು ಆರೋಪಿತ ಅಬ್ದುಲ ಬಾಸಿತ್ @ ಅಕ್ರಮ ತಂದೆ ಅಬ್ದುಲ್ ಖಾದಗರ ಸಾ: ಮನಿಯಾರ ತಾಲಿಮ ಇತನು ಬೀದರ ನಗರದ ಪೊಲೀಸ್ ಚೌಕ ಹತ್ತಿರ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ (ಕಾ.ಸು) ಮಾಕರ್ೆಟ ಪೊಲೀಸ್ ಠಾಣೆ ಬೀದರ ರವರು ಇಂದು ದಿನಾಂಕ 31-03-2021 ರಂದು 1100 ಗಂಟೆಯ ಸುಮಾರಿಗೆ ಪಂಚರ ಸಮಕ್ಷಮ ಸಿಬ್ಬಂಧಿ ಜೋತೆ ದಾಳಿ ಮಾಡಿ ಆರೋಪಿಗೆ ಹಿಡಿದು ಸದರಿಯವನ ಹತ್ತಿರ ಇದ್ದ ಓರಿಜಿನಲ್ ಚಾಯ್ಸ ವಿಸ್ಕಿ 90 ಎಮಎ ಒಟ್ಟು 42 ಇದ್ದು ಅಕಿ:35 ಒಟ್ಟು 1470/- ರೂ ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 61/2021 ಕಲಂ 420 ಐಪಿಸಿ :- ದಿ: 31-03-2021 ರಂದು 1930 ಗಂಟೆಗೆ ಫಿರ್ಯಾದಿ ಫಾತಿಮಾ ಗಂಡ ಯುಸುಫಮಿಯ್ಯಾ ಮುಲ್ಲಾ ವಾಲೆ ವಯ: 38 ವರ್ಷ ಜಾ: ಮುಸ್ಲಿಂ, ಉ: ಕೂಲಿ ಕೆಲಸ ಸಾ:ಎಕಲಾಸಪೂರವಾಡಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ದಿ: 15-01-2021 ರಂದು 1200 ಗಂಟೆಗೆ ಫಿರ್ಯಾದಿಯು ತನ್ನ ಮಗನಾದ ಸಾಜೀದ್ ರವರು ಕೂಡಿಕೊಂಡು ಭಾಲ್ಕಿಯ ಪಾತ್ರೆ ಗಲ್ಲಿ ಕ್ರಾಸ್ ಹತ್ತಿರ ಇರುವ ಎಟಿಎಮ್ ಕೇಂದ್ರಕ್ಕೆ ಹೋದಾಗ ಅಲ್ಲೆ ಒಬ್ಬ ಅಪರಿಚಿತ ವ್ಯಕ್ತಿ ಬಾಗಿಲಲ್ಲಿ ನಿಂತಿದ್ದು ಫಿರ್ಯಾದಿಯು ಅವನಿಗೆ ನನಗೆ ಹಣ ಡ್ರಾ ಮಾಡಲು ಬರುವುದಿಲ್ಲ ಹಣ ತೆಗೆದುಕೊಡಿ ಅಂತಾ ತನ್ನ ಹತ್ತಿರ ವಿದ್ದ ಎಟಿಎಮ್ ಕಾರ್ಡ ನೀಡಿದಾಗ ಆತನು ಫಿರ್ಯಾದಿಯು ನೀಡಿದ ಎಟೆಎಮ್ ಕಾರ್ಡ್ ತನ್ನ ಹತ್ತಿರವಿಟ್ಟು ಕೊಂಡು ಫಿರ್ಯಾದಿಗೆ ಇನ್ನೋಂದು ಎಟಿಎಮ್ ಕಾರ್ಡ ನೀಡಿ ನಿಮ್ಮ ಅಕೌಂಟನಲ್ಲಿ ಹಣವಿಲ್ಲ ಅಂತಾ ಹೇಳಿ ಕಳುಹಿಸಿರುತ್ತಾನೆ ಫಿರ್ಯಾದಿಯು ಬ್ಯಾಂಕಗೆ ಹೋಗಿ ವಿಚಾರಿಸಿದಾಗ ಖಾತೆ ನಂ. 38585900128 ನೆದರಲ್ಲಿ ರೂ. 19911/- ರೂಪಾಯಿ ಇದ್ದು ಇದೆ ದಿವಸ 10,000/- ಡ್ರಾ ಮಾಡಿಕೊಂಡಿರುತ್ತಿರಿ ಅಂತಾ ತಿಳಿಸಿರುತ್ತಾರೆ ಆದ್ದರಿಂದ ಸಿಂಡಿಕೆಟ್ ಬ್ಯಾಂಕ್ ಎಟಿಎಮ್ ಕೇಂದ್ರಕ್ಕೆ ಹೋದಾಗ ಬಾಗಿಲಲ್ಲಿ ನಿಂತಿದ ವ್ಯಕ್ತಿ ಮೋಸ ಮಾಡಿ ಹಣ ಡ್ರಾ ಮಾಡಿಕೊಂಡಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2021 ಕಲಂ 78(3) ಕೆಪಿ ಕಾಯ್ದೆ :- ದಿನಾಂಕ: 31/03/2021 ರಂದು 13:30 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ ಹಳ್ಳಿ ಗ್ರಾಮದ ವಿಠಲ ಪಾಟೀಲ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತಿದ್ದಾನೆ, ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ರಂಜೀತ ತಂದೆ ಅಂಬಾದಾಸ ಗಾಯಕವಾಡ ವಯ:42 ವರ್ಷ ಜಾತಿ:ಎಸ,ಸಿ ಹೊಲಿಯಾ ಉ:ಕೂಲಿಕೆಲಸ ಸಾ:ಹಳ್ಳಿ ಅಂತಾ ತಿಳಸಿದನು ಸದರಿಯವನ ಅಂಗ ಜಡ್ತ ಮಾಡಲು ಇತನ ಹತ್ತಿರ 1) ನಗದು ಹಣ 1,520/- ರೂಪಾಯಿ 2) ನಾಲ್ಕು ಮಟಕಾ ನಂಬರ ಬರೆದ ಚೀಟಿಗಳು 3) ಒಂದು ಬಾಲ ಪೆನ್ನು ಸಿಕ್ಕಿರುತ್ತದೆ. ಸದರಿಯವನಿಗೆ ಮತ್ತು ಆತನ ಹತ್ತಿರ ಸಿಕ್ಕ ನಗದು ಹಣ ನಾಲ್ಕು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ನಗರದ ಸಿದ್ದಾರ್ಥನಗರದ ಮಾನಸ ಆಸ್ಪತ್ರೆಯಲ್ಲಿ ಭಾನುವಾರ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಇ.ಸಿ.ಜಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಡಿ.ವೈ.ಎಸ್.ಪಿ ಸಣ್ಣತಿಮ್ಮಪ್ಪ, ‘ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ರಕ್ತದೊತ್ತಡ, ಮಧುಮೇಹ ಮುಂತಾದ ಖಾಯಿಲೆಗಳು ಒತ್ತಡದ ಜೀವನ ಹಾಗೂ ಕಲುಶಿತ ವಾತಾವರಣದ ಬಳುವಳಿಗಳಾಗಿದ್ದು, ಆರೋಗ್ಯ ತಪಾಸಣಾ ಶಿಬಿರದಲ್ಲಿ ಪೊಲೀಸರು ಕುಟುಂಬ ಸಮೇತ ಭಾಗವಹಿಸಿ, ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ’ ಎಂದು ಪೊಲೀಸರಿಗೆ ಕರೆ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ್, ಡಾ.ಮೋಹನ್ ಭಾರ್ಗವ್, ಪೊಲೀಸ್ ಬಿಬ್ಬಂದಿ ಹಾಜರಿದ್ದರು. administrator See author's posts Related Related posts: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಶ್ವಾಸಕೋಶ ತೊಂದರೆಗೆ ಉಚಿತ ತಪಾಸಣಾ ಶಿಬಿರ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಕ್ತರಹಳ್ಳಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾಲ್ಲೂಕು ಮಟ್ಟದ ಆರೋಗ್ಯ ಮೇಳ, ರಕ್ತದಾನ ಶಿಬಿರ
ಬೆಂಗಳೂರು : ಕರ್ನಾಟಕ ಪೊಲೀಸ್ ಅಂದ್ರೆ ವಿಶ್ವ ಮಟ್ಟದಲ್ಲೊಂದು ಗೌರವ. ಕರ್ನಾಟಕದ ಖಾಕಿ ಅಂದ್ರೆ ಹೆಮ್ಮೆ. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಪೊಲೀಸರಿಗೆ ಇರೋ ಗೌರವವನ್ನು ಕಳೆಯಲು, ಮಸಿ ಬಳಿಯಲು ಕೆಲ ಪೊಲೀಸ್ ಅಧಿಕಾರಿಗಳೇ ಮುಂದಾಗಿದ್ದಾರೆ. ಹೀಗಾಗಿ ನಿಷ್ಠಾವಂತ, ಪ್ರಾಮಾಣಿಕ ಪೊಲೀಸರು ಸಮಾಜದ ಮುಂದೆ ತಲೆ ತಗ್ಗಿಸುವಂತಾಗಿದೆ. ಹೀಗೆ ಬಾಡಿಗೆದಾರರ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೆಣ್ಣೂರು ಠಾಣೆಯ ಇನ್ಸ್ ಪೆಕ್ಟರ್ ವಸಂತಕುಮಾರ್ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಸಂತ್ರಸ್ಥೆ ನಗರ ಪೊಲೀಸ್ ಆಯುಕ್ತ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ನಾನು, ನನ್ನ ಪತಿ ಹಾಗೂ ಮೂರು ಮಕ್ಕಳ ಜೊತೆ ಶಕ್ತಿನಗರದಲ್ಲಿ ವಾಸವಾಗಿದ್ದೇನೆ. ನಮ್ಮ ಮನೆಯನ್ನು ಸುಮತಿ ಅನ್ನುವವರು 7 ವರ್ಷಗಳ ಲೀಸ್ ಗೆ ಪಡೆದಿದ್ದರು. ಜನವರಿ 13 ರಂದು ಅವರ ಮನೆಗೆ ನೀರಿನ ಬಿಲ್ ಕೊಡಲು ಹೋದ ವೇಳೆ ವರಲಕ್ಷ್ಮಿ ಮತ್ತು ಸುಮತಿ ಕುಟುಂಬ ನಮ್ಮ ಮೇಲೆ ಗಲಾಟೆ ಮಾಡಿದೆ. ಮಾತ್ರವಲ್ಲದೆ ಅವರ ಪತಿ ನನ್ನ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾರೆ. ಜೊತೆಗೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಲು ಹೆಣ್ಣೂರು ಠಾಣೆಗೆ ತೆರಳಿದ್ರೆ. ಅಲ್ಲಿದ್ದ ಇನ್ಸ್ ಪೆಕ್ಟರ್ ದೂರು ದಾಖಲಿಸಿಕೊಳ್ಳಲು 5 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ. ಲಂಚ ಕೊಟ್ಟಿಲ್ಲ ಅಂದ್ರೆ ನಾನು ಬಯಸಿದಾಗಲೆಲ್ಲಾ ನೀನು ನನ್ನೊಂದಿಗೆ ಇರಬೇಕು ಎಂದು ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ವಿರೋಧಿಸಿದ್ರೆ ನನ್ನ ಮೇಲೆ ಹಲ್ಲೆ ಮಾಡಿ, ಠಾಣೆಯನ್ನೇ ನನ್ನ ಮೊಬೈಲ್ ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಮುಕ ಖಾಕಿ : ದೂರು ಕೊಡಲು ಬಂದವಳನ್ನೇ ಮಂಚಕ್ಕೆ ಕರೆದ ಪೊಲೀಸ್ ಇನ್ಸ್ ಪೆಕ್ಟರ್ 1 ಈ ಸಂಬಂಧ ದೂರು ಸ್ವೀಕರಿಸಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ವಿಚಾರಣೆ ನಡೆಸಿ ವರದಿ ನೀಡುವಂತೆ ಬಾಣಸವಾಡಿ ಉಪವಿಭಾಗದ ಎಸಿಪಿಯವರಿಗೆ ಸೂಚಿಸಿದ್ದಾರೆ. ಇನ್ನು ಈ ಇನ್ಸ್ ಪೆಕ್ಟರ್ ವಸಂತ್ ಹಿನ್ನಲೆ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಮಹಿಳಾ ಪಿಎಸ್ಐ ಒಬ್ಬರ ಜೊತೆಗೂ ಕೆಲ ವಾರಗಳ ಹಿಂದೆ ಅಸಭ್ಯವಾಗಿ ವರ್ತಿಸಿದ್ದರಂತೆ. ಕೈ ಹಿಡಿದು ಎಳೆದಾಡಿದ್ದರಂತೆ. ಈ ಸಂಬಂಧ ಮಹಿಳಾ ಅಧಿಕಾರಿಯ ಕುಟುಂಬಸ್ಥರು ಠಾಣೆಗೆ ಬಂದು ಗಲಾಟೆ ಮಾಡಿದ ವೇಳೆ ಇದೇ ವಸಂತ್ ಕ್ಷಮೆಯಾಚನೆ ಮಾಡಿದ್ದರಂತೆ.
Kannada News » Sports » Cricket news » Always Trusted Dinesh Karthik's Ability to Finish Game Says Rohit Sharma Dinesh Karthik: ಹಿಟ್​ಮ್ಯಾನ್ ಮುಂದೆ ಮೋಡಿ ಮಾಡಿದ DK: ಟಿ20 ವಿಶ್ವಕಪ್​ನಲ್ಲಿ ಚಾನ್ಸ್ ಖಚಿತ..! Dinesh Karthik: ಸಿಕ್ಕ 2 ಎಸೆತಗಳಲ್ಲಿ ತಾನೆಂತಹ ಫಿನಿಶರ್ ಎಂಬುದನ್ನು ದಿನೇಶ್ ಕಾರ್ತಿಕ್ ಸಾಬೀತುಪಡಿಸಿದ್ದಾರೆ. ಕೊನೆಯ ಓವರ್​ನಲ್ಲಿ 9 ರನ್​ಗಳ ಟಾರ್ಗೆಟ್ ಪಡೆದಿದ್ದ ಟೀಮ್ ಇಂಡಿಯಾವನ್ನು ನಿರಾಯಾಸವಾಗಿ ಗುರಿ ತಲುಪಿಸಿದರು. dinesh karthik - rohit sharma TV9kannada Web Team | Edited By: Zahir PY Sep 24, 2022 | 12:55 PM 2018 ರಲ್ಲಿ ನಡೆದ ತ್ರಿಕೋನಾ ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಸಿಕ್ಸ್ ಸಿಡಿಸುವ ಮೂಲಕ ದಿನೇಶ್ ಕಾರ್ತಿಕ್ (Dinesh Karthik) ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅಂದು ಟೀಮ್ ಇಂಡಿಯಾದ (Team India) ಹಂಗಾಮಿ ನಾಯಕರಾಗಿದ್ದ ರೋಹಿತ್ ಶರ್ಮಾ (Rohit Sharma) ಹೇಳಿದ ಒಂದು ಮಾತಿದೆ, ನಾನು ಫಿನಿಶಿಂಗ್ ವಿಷಯದಲ್ಲಿ ದಿನೇಶ್ ಕಾರ್ತಿಕ್ ಅವರ ಸಾಮರ್ಥ್ಯವನ್ನು ಎಂದಿಗೂ ನಂಬುತ್ತೇನೆ. ಈ ಶ್ಲಾಘನೆಯ ಮಾತುಗಳಿಗೆ ಇದೀಗ 4 ವರ್ಷಗಳಾಗಿವೆ. ಆದರೆ ಈಗಲೂ ರೋಹಿತ್ ಶರ್ಮಾ ತನ್ನ ಸಹ ಆಟಗಾರನ ಮೇಲೆ ನಂಬಿಕೆ ಇರಿಸಿಕೊಂಡಿದ್ದಾರೆ. ಆ ನಂಬಿಕೆಯನ್ನು ದಿನೇಶ್ ಕಾರ್ತಿಕ್ ಅಲಿಯಾಸ್ ಡಿಕೆ ಮತ್ತೊಮ್ಮೆ ಉಳಿಸಿಕೊಂಡಿದ್ದಾರೆ. ಹೌದು, ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಬ್ಬರು ವಿಕೆಟ್ ಕೀಪರ್​ಗಳು ತಂಡದಲ್ಲಿ ಸ್ಥಾನ ಪಡೆದಿದ್ದರು. ಒಂದು ಕಡೆ ಎಡಗೈ ದಾಂಡಿಗ ರಿಷಭ್ ಪಂತ್ ಇದ್ದರೆ, ಮತ್ತೊಂದು ದಿನೇಶ್ ಕಾರ್ತಿಕ್ ಇದ್ದರು. ವಿಶೇಷ ಎಂದರೆ ಟಿ20 ವಿಶ್ವಕಪ್​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಇವರಿಬ್ಬರ ನಡುವೆ ಪೈಪೋಟಿ ಇದೆ. ಇದೇ ಕಾರಣದಿಂದಾಗಿ ಇದೀಗ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಯೋಗಕ್ಕೆ ಟೀಮ್ ಇಂಡಿಯಾ ಮುಂದಾಗಿದೆ. ಇದೀಗ ಸಿಕ್ಕ 2 ಎಸೆತಗಳಲ್ಲಿ ತಾನೆಂತಹ ಫಿನಿಶರ್ ಎಂಬುದನ್ನು ದಿನೇಶ್ ಕಾರ್ತಿಕ್ ಸಾಬೀತುಪಡಿಸಿದ್ದಾರೆ. ಕೊನೆಯ ಓವರ್​ನಲ್ಲಿ 9 ರನ್​ಗಳ ಟಾರ್ಗೆಟ್ ಪಡೆದಿದ್ದ ಟೀಮ್ ಇಂಡಿಯಾವನ್ನು ನಿರಾಯಾಸವಾಗಿ ಗುರಿ ತಲುಪಿಸಿದರು. ಅನುಭವಿ ವೇಗಿ ಡೇನಿಯಲ್ ಸ್ಯಾಮ್ಸ್​ನ ಎಸೆದ ಮೊದಲ ಎಸೆತವನ್ನು ಸಿಕ್ಸರ್​ಗೆ ಅಟ್ಟಿದರೆ, 2ನೇ ಎಸೆತದಲ್ಲಿ ಫೋರ್ ಬಾರಿಸಿದರು. ಇತ್ತ ಡಿಕೆಯ ಭರ್ಜರಿ ಫಿನಿಶಿಂಗ್ ಕಂಡು ಖುದ್ದು ರೋಹಿತ್ ಶರ್ಮಾ ದಂಗಾದರು. ಅಷ್ಟೇ ಅಲ್ಲದೆ ದಿನೇಶ್ ಕಾರ್ತಿಕ್ ಅವರನ್ನು ತಬ್ಬಿಕೊಳ್ಳುವ ಮೂಲಕ ಸಂಭ್ರಮಿಸಿದರು. ಈ ಒಂದು ಸಂಭ್ರಮವೇ ಇದೀಗ ಡಿಕೆಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಖಾಯಂ ಸ್ಥಾನ ಒದಗಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಟಿ20 ಕ್ರಿಕೆಟ್​ನಲ್ಲಿ ಫಿನಿಶರ್​ಗಳ ಪಾತ್ರ ಬಹಳ ಮುಖ್ಯ. ಇತ್ತ ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಹಲವು ಬ್ಯಾಟ್ಸ್​ಮನ್​ಗಳಿದ್ದರೂ ಫಿನಿಶರ್ ಪಾತ್ರವನ್ನು ತಾನು ನಿಭಾಯಿಸಬಲ್ಲೆ ಎಂಬುದನ್ನು ದಿನೇಶ್ ಕಾರ್ತಿಕ್ ನಿರೂಪಿಸಿದ್ದಾರೆ. ಹೀಗಾಗಿ ರಿಷಭ್ ಪಂತ್​ಗಿಂತ ಡಿಕೆಗೆ ಟಿ20 ವಿಶ್ವಕಪ್​ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗುವುದು ಖಚಿತ ಎನ್ನಬಹುದು. ಏಕೆಂದರೆ ನಾಯಕ ರೋಹಿತ್ ಶರ್ಮಾ ಇರಿಸಿದ್ದ ನಂಬಿಕೆಯನ್ನು ದಿನೇಶ್ ಕಾರ್ತಿಕ್ ಉಳಿಸಿಕೊಂಡಿದ್ದಾರೆ. ಈ ಮೂಲಕ 7ನೇ ಕ್ರಮಾಂಕದಲ್ಲಿ ನಾನೇ ಸೂಕ್ತ ಎಂಬ ಸಂದೇಶವನ್ನು ಕೂಡ ನೀಡಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯುವುದು ಖಚಿತ ಎಂದೇ ಹೇಳಬಹುದು. ಇತ್ತ ಎಡಗೈ ಆಲ್​ರೌಂಡರ್​ ಆಗಿ ಅಕ್ಷರ್ ಪಟೇಲ್ ಕೂಡ ಮಿಂಚುತ್ತಿದ್ದು, ಹೀಗಾಗಿ ರಿಷಭ್ ಪಂತ್​ಗೆ ಟಿ20 ವಿಶ್ವಕಪ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಗುವುದು ಅನುಮಾನ. ಅತ್ತ ರೋಹಿತ್ ಶರ್ಮಾಗೂ ದಿನೇಶ್ ಕಾರ್ತಿಕ್ ಅವರ ಫಿನಿಶಿಂಗ್ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆಯಿದೆ. ಅದಕ್ಕೆ ಸಾಕ್ಷಿಯೇ 2018 ರಲ್ಲಿ ನೀಡಿರುವ ಆ ಹೇಳಿಕೆ. ಇದೀಗ ಅದೇ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ದಿನೇಶ್ ಕಾರ್ತಿಕ್ ಯಶಸ್ವಿಯಾಗಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ ಪ್ಲೇಯಿಂಗ್ ಇಲೆವೆನ್​ನಲ್ಲಿ ಡಿಕೆಗೆ ಸ್ಥಾನ ಖಚಿತ ಎನ್ನಬಹುದು. ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸಿದ್ದರಾಮಯ್ಯನವರು ಗೆದ್ದ ಬಳಿಕ ಬಾದಾಮಿಯಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಇಲ್ಲೆ ಇದ್ದರೆ ಮತ್ತಷ್ಟುಅಭಿವೃದ್ಧಿಯಾಗುತ್ತದೆ ಎಂದು ಅಲ್ಲಿನ ಜನರೇ ಹೇಳುತ್ತಿದ್ದು, ಸ್ಪರ್ಧೆಗೆ ಒತ್ತಡ ಹಾಕುತ್ತಿದ್ದಾರೆ. Govindaraj S First Published Nov 20, 2022, 11:34 AM IST ಬಾಗಲಕೋಟೆ (ನ.20): ಸಿದ್ದರಾಮಯ್ಯನವರು ಗೆದ್ದ ಬಳಿಕ ಬಾದಾಮಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಇಲ್ಲೆ ಇದ್ದರೆ ಮತ್ತಷ್ಟುಅಭಿವೃದ್ಧಿಯಾಗುತ್ತದೆ ಎಂದು ಅಲ್ಲಿನ ಜನರೇ ಹೇಳುತ್ತಿದ್ದು, ಸ್ಪರ್ಧೆಗೆ ಒತ್ತಡ ಹಾಕುತ್ತಿದ್ದಾರೆ. ಕ್ಷೇತ್ರಕ್ಕೆ ಬಂದು ಹೋಗಲಿಕ್ಕೆ ದೂರವಾಗುತ್ತಿದ್ದರೆ ತಾವೇ ಹೆಲಿಕಾಪ್ಟರ್‌ ಕೊಡಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ, ಬಂದು ಹೋಗಲಿಕ್ಕೆ ದೂರವಾಗುತ್ತದೆ ಎಂದು ಸಿದ್ದರಾಮಯ್ಯನವರೇ ಕ್ಷೇತ್ರ ಬಿಡುತ್ತಿದ್ದಾರೆ ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ತಿಳಿಸಿದ್ದಾರೆ. ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸಲು ಚಿಮ್ಮನಕಟ್ಟಿ ಕುಟುಂಬದ ವಿರೋಧವಿಲ್ಲ. ಸಿದ್ದುಗೆ ಬಾದಾಮಿಯಿಂದ ಸ್ಪರ್ಧಿಸುವಂತೆ ಚಿಮ್ಮನಕಟ್ಟಿಯವರ ಪುತ್ರ ರಾಜು (ಭೀಮಸೇನ) ಅವರೇ ಒತ್ತಾಯ ಮಾಡುತ್ತಿದ್ದಾರೆ ಎಂದರು. ಕಳೆದ ಬಾರಿ ಸಿದ್ದುಗೆ ಚಿಮ್ಮನಕಟ್ಟಿಯವರು ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ನಮ್ಮ ಸರ್ಕಾರ ಇದ್ದಿದ್ದರೆ ಅವರಿಗೆ ಏನಾದರೂ ಸ್ಥಾನಮಾನ ಕೊಡುತ್ತಿದ್ದರು ಎಂದು ಹೇಳಿದರು. ಎಚ್‌ಡಿಕೆ ಸಂಪರ್ಕದಲ್ಲಿದ್ದಾರೆ, ಆದ್ರೆ ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ ಸಿದ್ದರಾಮಯ್ಯ ಸ್ಪರ್ಧೆಗೆ ಜನರಿಂದ ಒತ್ತಡ: ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ಚಿಮ್ಮನಕಟ್ಟಿಅವರ ಕುಟುಂಬದ ವಿರೋಧವಿಲ್ಲ. ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ನಮ್ಮ ಕುಟುಂಬದವರೇ ಒತ್ತಾಯ ಮಾಡುತ್ತೇವೆ. ಸಿದ್ದರಾಮಯ್ಯ ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಇಲ್ಲಿ ಅವರೇ ಅಭ್ಯರ್ಥಿ ಆಗಬೇಕು ಎಂದು ಚಿಮ್ಮನಕಟ್ಟಿಅವರ ಪುತ್ರ ರಾಜು (ಭೀಮಸೇನ) ಹೇಳಿದ್ದಾರೆ ಎಂದು ಮಾಜಿ ಸಚಿವ ಜಮೀರ್‌ಅಹ್ಮದ್‌ ಹೇಳಿದರು. ಶನಿವಾರ ಕೆರೂರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಗೆದ್ದು ಬಂದ ಬಳಿಕ ಅವರನ್ನು ಗೆಲ್ಲಿಸಿದ ಜನರಿಗಾಗಿ ಬಾದಾಮಿಯನ್ನು ಅಭಿವೃದ್ಧಿ ಮಾಡಿದ್ದಾರೆ. ಅವರು ಇಲ್ಲೇ ಇದ್ದರೆ ಮತ್ತಷ್ಟುಅಭಿವೃದ್ಧಿಯಾಗುತ್ತದೆ ಎಂದು ಜನರ ಹೇಳುತ್ತಿದ್ದಾರೆ ಎಂದರು. ಜನರ ಒತ್ತಡ: ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಮತ್ತೊಮ್ಮೆ ಸ್ಪರ್ಧಿಸಬೇಕು ಎಂದು ಕ್ಷೇತ್ರದ ಜನ ಆಸೆ ಪಡುತ್ತಿದ್ದಾರೆ. ಬಾದಾಮಿ ಕ್ಷೇತ್ರದ ಜನರಿಂದ ಒತ್ತಡವಿದೆ. ಜನರ ಒತ್ತಡದ ಮುಂದೆ ಯಾವುದು ಇಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದಲೇ ಸ್ಪ​ರ್ಧಿಸುವಂತೆ ನಾವು ಕೂಡ ಅವರಿಗೆ ಸಲಹೆ ನೀಡುತ್ತಿದ್ದೇವೆ ಎಂದು ಹೇಳಿದರು. ಕಳೆದ ಬಾರಿ ಸಿದ್ದರಾಮಯ್ಯ ಅವರಿಗೆ ಚಿಮ್ಮನಕಟ್ಟಿಅವರು ಬಾದಾಮಿ ಕ್ಷೇತ್ರ ಬಿಟ್ಟು ಕೊಟ್ಟಿದ್ದು ನಿಜ. ಅದು ಚಿಮ್ಮನಕಟ್ಟಿಅವರ ಬ್ಯಾಡ್‌ಲಕ್‌. ನಮ್ಮ ಸರ್ಕಾರ ಇದ್ದಿದ್ದರೆ ಅವರಿಗೆ ಏನಾದರೂ ಸ್ಥಾನಮಾನ ಕೊಡುತ್ತಿದ್ದರು. Vijayapura: ನಾಗರಬೆಟ್ಟ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಸಾವು ಸಿದ್ದರಾಮಯ್ಯ ಅವರಿಗೆ ಯಾರು ಸಹಾಯ ಮಾಡಿದ್ದಾರೋ ಅವರಿಗೆಲ್ಲ ಸಿದ್ದರಾಮಯ್ಯ ಅವರು ಸಹಾಯ ಮಾಡಿದ್ದಾರೆ. ಸಹಾಯ ಮಾಡಿಲ್ಲ ಅಂತ ಒಬ್ಬರನ್ನಾದರೂ ತೋರಿಸಿ ನೋಡೋಣ ಎಂದು ಜಮೀರ್‌ಅಹ್ಮದ್‌ ಹೇಳಿದರು. ಬಾದಾಮಿ ಕ್ಷೇತ್ರದಲ್ಲಿ ಲೀಡರ್‌ಗಳ ಗುಂಪುಗಾರಿಕೆ ಇದೆಯಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಪಕ್ಷದಲ್ಲಿಯೂ ಸಣ್ಣಪುಟ್ಟಗುಂಪುಗಾರಿಕೆ ಇರುವುದು ಸಹಜ. ಅದು ದೊಡ್ಡ ವಿಷಯವಲ್ಲ. ಆದರೆ, ಸಿದ್ದರಾಮಯ್ಯ ವಿಷಯ ಬಂದಾಗ ಅಲ್ಲಿ ಯಾವ ಭಿನಾಭಿಪ್ರಾಯ ಇಲ್ಲ ಎಂದು ಜಮೀರ್‌ಅಹ್ಮದ್‌ ತಿಳಿಸಿದರು.
October 10, 2021 adminLeave a Comment on ಇಂದಿನಿಂದ 2030ರ ವರೆಗೆ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ರಾಜಯೋಗ ಶುಕ್ರದೆಸೆ ಆರಂಭ.. ಶುಭ ಶುಕ್ರವಾರ ಮುಗಿದಿದೆ ಮತ್ತು ಈ ಶನಿವಾರದಿಂದ ಕೆಲವು ರಾಶಿಯವರಿಗೆ ಕುಬೇರ ಆಗುವ ಯೋಗ ಬರುತ್ತಿದೆ.ಇಂದಿನಿಂದ ಇವರು ಲಕ್ಷ್ಮಿಪುತ್ರ ಆಗುತ್ತಾರೆ. ಇವರ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತವೆ. ಇವರಿಗೆ 2030ರ ವರೆಗೂ ಕೂಡ ಗುರುಬಲ ಶುರುವಾಗಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗಲಿದೆ. ಇನ್ನು ದಾಂಪತ್ಯ ಕಲಹ, ನಷ್ಟ,ಕೆಟ್ಟದೃಷ್ಟಿ ಇವೆಲ್ಲವೂ ಕೂಡ ನಿವಾರಣೆಯಾಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 ಈ ರಾಶಿಯವರು ಇಂದಿನಿಂದ ಕುಟುಂಬದ ಆರ್ಥಿಕ ಸ್ಥಿತಿ, ಆರೋಗ್ಯ ಎಲ್ಲವು ಕೂಡ ಉತ್ತಮವಾಗಿರುತ್ತದೆ. ಇವರು ಮಾಡುವ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮಾಡಿದರೆ ಕೆಲಸದಲ್ಲಿ ಒಳ್ಳೆಯ ಲಾಭ ಸಿಗಲಿದೆ. ನಿಮ್ಮ ಮುಂದಿನ ದಿನಗಳು ತುಂಬಾನೇ ಒಳ್ಳೆಯದಾಗಿರುತ್ತದೆ. ಇನ್ನು ಇವರು ಕೆಲಸದಲ್ಲಿ ಪ್ರಗತಿಯನ್ನು ಕಾಣುವ ಸಾಧ್ಯತೆ ಇದೆ. ಇಂದಿನಿಂದ ಇವರಿಗೆ ವರ್ಗಾವಣೆ ಕೂಡ ಆಗಬಹುದು. ಹಾಗಾಗಿ ಆಪ್ತರೊಂದಿಗೆ ಸಮಾಲೋಚನೆಯನ್ನು ನಡೆಸಿ ಮುಂದೆ ನಡೆಯುವುದು ತುಂಬಾ ಒಳ್ಳೆಯದು. ಕೌಟುಂಬಿಕವಾಗಿ ನೆಮ್ಮದಿಯಾ ದಿನವಾಗಿದೆ. ಈ ರಾಶಿಯವರಿಗೆ ತುಂಬಾನೇ ಒಳಿತಾಗಲಿದೆ. ಆದರೆ ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ತುಂಬಾನೆ ಒಳ್ಳೆಯದು. ಅತಿಯಾಗಿ ದುಡ್ಡು ಖರ್ಚು ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಆರ್ಥಿಕವಾಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ಮಕ್ಕಳ ಬಗ್ಗೆ ಹೇಳುವುದಾದರೆ ಮಕ್ಕಳು ಸ್ವಲ್ಪ ಆರೋಗ್ಯ ಸಮಸ್ಯೆಯನ್ನು ಹೊಂದಿರಬಹುದು.ನೀವು ಚಿಂತೆ ಮಾಡುವುದರಿಂದ ಯಾವುದೇ ಫಲವಿಲ್ಲ. ವೈದ್ಯರ ಬಳಿ ಕರೆದುಕೊಂಡು ಹೋದರೆ ಮಕ್ಕಳು ಬೇಗ ಹುಷಾರು ಆಗುವರು. ಇನ್ನು ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ ನಿಮಗೆ ಉತ್ತಮ ಫಲ ಸಿಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುಂದಿನ ದಿನಗಳಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಇನ್ನು ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ. ಇವರಿಗೆ ಸಾಕಷ್ಟು ಲಾಭ ಸಿಗಲಿದೆ. ನೀವು ಇಷ್ಟಪಟ್ಟ ವರ ಅಥವಾ ವಧು ಇವರಿಬ್ಬರಲ್ಲಿ ಮದುವೆಯಾಗುವ ಯೋಗ ಇದೆ. ಈ ರಾಶಿಯವರು ಇನ್ನು ಮುಂದೆ ಯಾವುದೇ ಕಷ್ಟವನ್ನು ಪಡುವುದಿಲ್ಲ. ಇವರಿಗೆ ಲಕ್ಷ್ಮಿ ದೇವಿಯ ಕೃಪೆ ಸಿಗಲಿದೆ. ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮಕರ ರಾಶಿ, ಮಿಥುನ ರಾಶಿ, ಧನಸ್ಸು ರಾಶಿ, ವೃಶ್ಚಿಕ ರಾಶಿ ಮತ್ತು ಕುಂಭ ರಾಶಿ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 Post navigation ಅಗಸೆ ಬೀಜಗಳಲ್ಲಿ ಎಂತಹ ಔಷಧಿ ಗುಣಗಳಿವೆ ಗೊತ್ತಾ?? ಆಂಜನೇಯನ ಅತೀ ಶಕ್ತಿಶಾಲಿ ಮಂತ್ರ!! 30 ಸೆಕೆಂಡ್ ಗಳಲ್ಲಿ ಬದಲಾವಣೆ ಕಂಡು ಬರುತ್ತದೆ. Related Posts ಕೂದಲು ಉದುರುವಿಕೆಗೆ ಕೂದಲಿನಲ್ಲಿ ಹೊಟ್ಟು, ಕೂದಲಿನ ಶೈನಿಂಗ್ ವೈದ್ಯರ ಪಕ್ಕ ಮನೆಮದ್ದು! June 12, 2022 admin ಇಂದು ಬಹಳ ದಿನದಿಂದ ಕಾಯುತ್ತಿದ್ದ ಅತ್ಯಂತ ಶುಭದಾಯಕ ದಿನ ಬಂದಿದೆ, ಈ ಸುದಿನ ತಪ್ಪದೆ ಈ ಕೆಲಸಗಳನ್ನು ಮಾಡಿ ಯಶಸ್ಸುಗಳಿಸಿ!
Noted epigraphist D.C.Sircaar writes, “I come to know of the Society three decades ago (1926) as a student as a post-graduate of Ancient History in the University of Calcutta, eagerly read some of the interesting articles appearing in the pages celebrated Quarterly Journal.” “The main importance of the Society lies in its journal which has continued to appear high upto the present (1960) Prof. A.R.Wadia. ಕಳೆದ ಐವತ್ತು ವರ್ಷಗಳಿಂದ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದು ಇದು ಕರ್ನಾಟಕದಲ್ಲೆ ಅತ್ಯುತ್ತಮ ಗ್ರಂಥಾಲಯ ಎನಿಸಿದೆ. ದಿನದಿಂದ ದಿನಕ್ಕೆ ಓದುವ ಆಸಕ್ತಿಯನ್ನು ಹೆಚ್ಚಿಸುತ್ತಿರುವ ಈ ಗ್ರಂಥಾಲಯ ಸಂಶೋಧನೆಗೆ ಪೂರಕವಾದ ಚರಿತ್ರೆಯ ಆಕರಗಳ ಭಂಡಾರವೆನಿಸಿದೆ. ಗೌರವಯುತ ಆಡಳಿತ ವರ್ಗ, ಸ್ನೇಹಶೀಲ ಸಿಬ್ಬಂದಿವರ್ಗ, ಅತ್ಯುತ್ತಮ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಒಂದು ಮಾದರಿ ಗ್ರಂಥಾಲಯ. ಬಿ. ತಾಯಪ್ಪ (ಓದುಗರು) ಗ್ರಂಥಗಳು ಜ್ಞಾನದ ಬೆಳಕಿಂಡಿಗಳು ಎಂಬ ಸತ್ಯ ಸಾಕ್ಷಾತ್ಕಾರವಾಗಬೇಕಾದರೆ ಮಿಥಿಕ್‌ ಸೊಸೈಟಿಯ ಗ್ರಂಥಾಲಯಕ್ಕೆ ಬರಬೇಕು. ಇಲ್ಲಿನ ಪ್ರಶಾಂತ ಪರಸರ, ಸ್ವಚ್ಛತೆ, ಸಿಬ್ಬಂದಿಯ ಸೌಜನ್ಯ, ಗ್ರಂಥಗಳನ್ನು ಜೋಪಾನವಾಗಿರಿಸುವ ಪುಸ್ತಕ ಪ್ರೀತಿ ಅನನ್ಯ, ಅಭಿನಂದನಾರ್ಹ, ಅನುಕರಣೀಯ.
ಕಾಂಗ್ರೆಸ್‌ ಪಕ್ಷದ ಅತ್ಯುನ್ನತ ಸ್ಥಾನಕ್ಕೇರಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಎಐಸಿಸಿ ಅಧ್ಯಕ್ಷರಾದ ನಂತರ ಭಾನುವಾರ ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಭವ್ಯ ಸ್ವಾಗತ ನೀಡಲು ರಾಜ್ಯ ಕಾಂಗ್ರೆಸ್‌ ಸಜ್ಜಾಗಿದೆ. Govindaraj S First Published Nov 6, 2022, 3:00 AM IST ಬೆಂಗಳೂರು (ನ.06): ಕಾಂಗ್ರೆಸ್‌ ಪಕ್ಷದ ಅತ್ಯುನ್ನತ ಸ್ಥಾನಕ್ಕೇರಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಭಾನುವಾರ ಪ್ರಥಮ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಭವ್ಯ ಸ್ವಾಗತ ನೀಡಲು ರಾಜ್ಯ ಕಾಂಗ್ರೆಸ್‌ ಸಜ್ಜಾಗಿದೆ. ಜತೆಗೆ ‘ಸರ್ವೋದಯ ಸಮಾವೇಶ’ ಹೆಸರಿನಲ್ಲಿ ಭಾನುವಾರ ಅದ್ಧೂರಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಐಸಿಸಿ ನೂತನ ಸಾರಥಿಯನ್ನು ಸ್ವಾಗತಿಸಲು ಭಾನುವಾರ ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಸೇರಿದಂತೆ ಹಲವು ನಾಯಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಲಿದ್ದಾರೆ. ಬಳಿಕ ದಾರಿಯುದ್ದಕ್ಕೂ ಅಭಿನಂದನೆ ಸಲ್ಲಿಸಲು ಸ್ಥಳೀಯ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಆಗಮಿಸುವ ಖರ್ಗೆ ಅವರನ್ನು ಸಾದಹಳ್ಳಿ ಗೇಟ್‌ ಬಳಿ ಬೃಹತ್‌ ಸೇಬು ಹಾಗೂ ಹೂವಿನ ಹಾರಗಳೊಂದಿಗೆ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಬ್ಯಾಟರಾಯನಪುರ, ಹೆಬ್ಬಾಳ ಹಾಗೂ ಮೇಖ್ರಿ ವೃತ್ತ ಸೇರಿ ನಾಲ್ಕು ಕಡೆ ಅಭಿನಂದನೆ ಸಲ್ಲಿಸಲಿದ್ದಾರೆ. ಬಳಿಕ ಖರ್ಗೆ ಅವರು ಸದಾಶಿವನಗರದ ನಿವಾಸಕ್ಕೆ ತೆರಳಲಿದ್ದು, ಮಧ್ಯಾಹ್ನ 2 ಗಂಟೆಗೆ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭಕ್ಕೆ ಹಾಜರಾಗಲಿದ್ದಾರೆ. ನ.6ಕ್ಕೆ ಬೆಂಗಳೂರಿಗೆ ಖರ್ಗೆ, ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಮಾವೇಶ: ಡಿ.ಕೆ.ಶಿವಕುಮಾರ್ ಸರ್ವೋದಯ ಸಮಾವೇಶ: ಬಳಿಕ ಮಧ್ಯಾಹ್ನ 2 ಗಂಟೆಗೆ ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ (ಗೇಟ್‌ ನಂ.2) ‘ಸರ್ವೋದಯ ಸಮಾವೇಶ’ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು, ಖರ್ಗೆ ಅವರ ಅಭಿಮಾನಿಗಳು ರಾಜ್ಯದ ಮೂಲೆ-ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಜತೆಗೆ ರಣದೀಪ್‌ಸಿಂಗ್‌ ಸುರ್ಜೆವಾಲಾ, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟಿಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಪದಾಧಿಕಾರಿಗಳು ಹಾಜರಿರಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಂಭ್ರಮ: ಎಐಸಿಸಿ ನೂತನ ಸಾರಥಿಯ ಆಗಮನದಿಂದ ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅ.17ರಂದು ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 6,825 ಮತಗಳ ಭಾರಿ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದು, ದೆಹಲಿಯಲ್ಲಿ ಪದಗ್ರಹಣ ಕಾರ್ಯಕ್ರಮವೂ ನಡೆದಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತಾಯಿನಾಡಿಗೆ ವಾಪಸ್ಸಾಗುತ್ತಿರುವ ಖರ್ಗೆ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲು ಉತ್ಸುಕರಾಗಿದ್ದಾರೆ. ಹೀಗಾಗಿಯೇ ಬಳ್ಳಾರಿ ರಸ್ತೆಯುದ್ದಕ್ಕೂ ಖರ್ಗೆ ಅವರನ್ನು ಸ್ವಾಗತಿಸುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಹೆಬ್ಬಾಳ ಹಾಗೂ ಬ್ಯಾಟರಾಯನಪುರ, ಸಾದಹಳ್ಳಿ ಗೇಟ್‌ ಬಳಿ ಬೃಹತ್‌ ಕಟೌಟ್‌ಗಳನ್ನು ನಿರ್ಮಿಸಲಾಗಿದೆ. ತನ್ಮೂಲಕ ತಮ್ಮ ನಾಯಕನಿಗೆ ಸ್ವಾಗತ ಕೋರಲು ಸಿದ್ಧತೆ ನಡೆಸಿದ್ದಾರೆ.
ರಾಜ್ಯದಲ್ಲಿ ಟಿಪ್ಪು ಸುಲ್ತಾನ್‌ ಮತ್ತು ಕೆಂಪೇಗೌಡ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳನ್ನು ತೆರೆಯಲಾಗುತ್ತದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. Sathish Kumar KH First Published Nov 24, 2022, 5:42 PM IST ಚಿಕ್ಕಬಳ್ಳಾಪುರ (ನ.24): ನಾಡಪ್ರಭು ಕೆಂಪೇಗೌಡ ಅವರ ಪುತ್ಥಳಿಯನ್ನು ವಿಮಾನ ನಿಲ್ದಾಣದಲ್ಲಿ ಅಲ್ಲ, ವಿಧಾನಸಭೆಯ ಮುಂದೆ ನಿರ್ಮಾಣ ಮಾಡುತ್ತೇವೆ. ಜೊತೆಗೆ ಟಿಪ್ಪು ಸುಲ್ತಾನ್‌ ಮತ್ತು ಕೆಂಪೇಗೌಡ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳನ್ನು ತೆರೆಯಲಾಗುತ್ತದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆಯುತ್ತಿರುವ ಜೆಡಿಎಸ್‌ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಿನ ಸರ್ಕಾರ ಸ್ಥಳೀಯ ಜನರಿಗೆ ಕಾಣಿಸದ ರೀತಿಯಲ್ಲಿ ವಿಮಾಣ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿಧಾನಸೌಧ ಮುಂದೆ ಕೆಂಪೇಗೌಡರ ಪುತ್ಥಳಿ ನಿರ್ಮಿಸುತ್ತೇವೆ. ಇನ್ನು ರಾಜ್ಯದಲ್ಲಿ ಕೆಂಪೇಗೌಡ ಮತ್ತು ಟಿಪ್ಪು ಸುಲ್ತಾನ್‌ ಹೆಸರಿನಲ್ಲಿ ಪ್ರತ್ಯೇಕವಾಗಿ ಹೊಸ ಯೂನಿವರ್ಸಿಟಿ ಆರಂಭ ಮಾಡುತ್ತೇವೆ. ಈ ಮೂಲಕ ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ತೋರಿಸುತ್ತೇವೆ ಎಂದು ಹೇಳಿದರು. ಸಾಬ್ರು, ಗೌಡ್ರು, ದಲಿತರ ಹೆಸರು ಡಿಲೀಟ್: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಕುತಂತ್ರ ಆರಂಭಿಸಿದ್ದು, ತಮ್ಮ ಪಕ್ಷದ ವಿರುದ್ಧ ಮತ ಚಲಾವಣೆ ಮಾಡುವ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯುತ್ತಿದ್ದಾರೆ. ಅಂದರೆ, ಮುಖ್ಯವಾಗಿ ಸಾಬ್ರು, ಗೌಡ್ರು, ದಲಿತರ ಹೆಸರು ವೋಟರ್ ಲೀಸ್ಟ್‌ನಿಂದ ತೆಗೆದಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 23ಲಕ್ಷ ಮತದಾರರ ಹೆಸರು ಡೆಲಿಟ್ ಮಾಡಿದ್ದಾರೆ. ಅವರನ್ನು ಬೆಂಬಲಿಸಬಾರದು. ಇನ್ನು ಸ್ಥಳೀಯವಾಗಿ ಸ್ವಾಭಿಮಾನಿ ರವಿಕುಮಾರ್ ಅವರು ಚುನಾವಣೆಗೆ ನಿಲ್ಲುತ್ತಿದ್ದಾರೆ. ಎಲ್ಲರೂ ಇವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಸಾಲ ಮನ್ನಾ ತಡೆಯಲು ಸಿದ್ದರಾಮಯ್ಯ ಷಡ್ಯಂತ್ರ: ರಾಜ್ಯದಲ್ಲಿ ಕುಮಾಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲಿ ಸಾಲ ಮನ್ನಾ ಮಾಡಿ ಹೆಸರು ಮಾಡುತ್ತಾರೆ ಎಂಬ ಚಿಂತನೆಯಿಂದ ಸಿದ್ದರಾಮಯ್ಯ ಅವರಿಗೆ ಹೊಟ್ಟೆ ಕಿಚ್ಚು ಉಂಟಾಗಿತ್ತು. ಹೀಗಾಗಿ, ಸಾಲ ಮನ್ನಾ ಮಾಡದಂತೆ ಷಡ್ಯಂತ್ರವನ್ನೂ ರೂಪಿಸಿದ್ದರು. ಕುಮಾರಸ್ವಾಮಿಗೆ ಹೆಸರು ಬರಬಾರದು ಎನ್ನುವ ದೃಷ್ಟಿಯಿಂದ ಯಡಿಯೂರಪ್ಪ ಜೊತೆ ಕೈಜೋಡಿಸಿ, ಶಾಸಕರನ್ನು ಹೊರಗೆ ಕಳುಹಿಸಿ ಸರ್ಕಾರವನ್ನೇ ಮುಳುಗಿಸಿದರು. ನಾಡಿನ ಒಳಿತಿಗಾಗಿ ಬೆಳಗೆದ್ದು ಸ್ನಾನ ಮಾಡಿ, ಪೂಜೆ ಮಾಡಿ ಕೆಲಸ ಶುರು ಮಾಡಬೇಕು. ಅದು ನಮ್ಮ ಕುಮಾರಸ್ವಾಮಿ ಕುಟುಂಬ ಮಾತ್ರವೇ ಮಾಡುತ್ತದೆ. ಇನ್ನು ರೈತಾಪಿ ವರ್ಗಕ್ಕೆ ದೇವೇಗೌಡರು ನೀಡಿದ ಕೊಡುಗೆ ಅಪಾರ. ಇನ್ನು ಕೆಂಪೇಗೌಡರ ಪುತ್ಥಳಿ ವಿಮಾನ ನಿಲ್ದಾಣದಲ್ಲಿ ಅಲ್ಲ, ವಿಧಾನಸೌಧದ ಮುಂಭಾಗದಲ್ಲಿ ಮಾಡುತ್ತೇವೆ ಎಂದು ಹೇಳಿದರು.
ವೀಳ್ಯದೆಲೆಯ ಮಹತ್ವ ಒಳ್ಳೆಯದನ್ನು ಲಕ್ಷ್ಮಿಯ ವಾಸಸ್ಥಾನ ವಿಧದಲ್ಲಿಯೂ ಲಕ್ಷ್ಮಿಗೆ ಸಮ ಎಂದು ಹೇಳಲಾಗುತ್ತದೆ ಆದ್ದರಿಂದ ಬಿಲ್ಲೆದೆಲೆ ತುದಿಯಲ್ಲಿ ಲಕ್ಷ್ಮಿ ವಾಸವಾಗಿರುತ್ತಾರೆ ಬಲಭಾಗದಲ್ಲಿ ಬ್ರಹ್ಮದೇವ ಮಧ್ಯಭಾಗದಲ್ಲಿ ಸರಸ್ವತಿ ದೇವಿಯ ಇರುತ್ತಾರೆ ವಿಳ್ಳೆದೆಲೆ ಎಡಭಾಗದಲ್ಲಿ ಪಾರ್ವತಿದೇವಿ ವಿಳೆದೆಲೆಯ ಸಣ್ಣ ಗಂಟಿನಲ್ಲಿ ಮಹಾವಿಷ್ಣುವಿನ ವಾಸ ಇರುತ್ತದೆ ವಿಲೆದೆಲೆ ಹಿಂಭಾಗದಲ್ಲಿ ಚಂದ್ರದೇವನು ವಾಸಮಾಡುತ್ತಾರೆ ಇನ್ನು ವಿಳೆದೆಲೆಯ ಪ್ರತಿ ಮೂಲೆಗಳನ್ನು ಪರಮೇಶ್ವರನ ವಾಸ. ಮತ್ತು ಬೆಳ್ಳಿ ತಲೆಯ ತುದಿಯಲ್ಲಿ ಮೃತ್ಯುದೇವತೆಯ ಹೊಸ ಇರುತ್ತದೆ ಈ ಕಾರಣದಿಂದ ತಾಂಬೂಲವನ್ನು ಕೊಡುವ ಸಮಯದಲ್ಲಿ ವೀಳೆಯದೆಲೆಯ ತುದಿಯನ್ನು ಮುರಿದು ಕೊಡುವಂತಹ ಸಂಪ್ರದಾಯ ಇರುತ್ತದೆ ವಿಳೆದೆಲೆ ಒಟ್ಟಿನಲ್ಲಿ ಆಹಾಕಾರ ದೇವತೆ ಮತ್ತು ದರಿದ್ರದೇವತೆ ಇರುತ್ತಾರೆ ಈ ಕಾರಣಕ್ಕೆ ವೀಳ್ಯದೆಲೆಯ ತೊಟ್ಟನ್ನು ಮೂಳೆ ಮುರಿಯುವ ಸಂಪ್ರದಾಯವಿದೆ ಇನ್ನು ವಿಲೇ ತಲೆಯ ಮಧ್ಯಭಾಗದಲ್ಲಿ ಮನ್ಮಥನ ವಾಸ ಇರುತ್ತದೆ ಆದ್ದರಿಂದ ಚಿಗುರು ವೀಳ್ಯದೆಲೆ ಎಂದರೆ ತುಂಬಾ ಆಕರ್ಷಕವಾಗಿರುತ್ತದೆ ಮತ್ತು ಮದುವೆಯಾದವರು ವೀಳ್ಯದೆಲೆಯನ್ನು ಹಾಕಲೇಬೇಕು ಎನ್ನುವ ಸಂಪ್ರದಾಯ ಕೆಲವರಲ್ಲಿದೆ ವಿಳ್ಳೇದೆಲೆ ಯಲ್ಲಿ ಹೇರಳವಾದ ಔಷಧೀಯ ಗುಣಗಳು ಇದೆ ಇದು ಜೀರ್ಣಕಾರಿಯಾದ ಕೆಲಸ ಮಾಡುತ್ತದೆ ಇದು ಮನುಷ್ಯನ ಆರೋಗ್ಯಕ್ಕೆ ಮತ್ತು ಮನುಷ್ಯ ಸಂತೋಷವಾಗಿ ಇರಲು ಸಹಾಯ ಮಾಡುತ್ತದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಇದರಲ್ಲಿ ಎಲ್ಲಾ ದೇವತೆಗಳು ವಾಸಿಸುವುದರಿಂದ ತಾಂಬೂಲಕ್ಕೆ ವೀಳ್ಯದೆಲೆಯನ್ನು ಬಳಸಲು ತುಂಬಾ ಮಹತ್ವವಿದೆ ಮತ್ತು ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ರೀತಿ ಇಟ್ಟು ದೇವರಿಗೆ ನೈವೇದ್ಯವನ್ನು ಮಾಡುತ್ತಾರೆ ಮತ್ತೆ ಏನು ದೇವರ ಮನೆಯಲ್ಲಿಟ್ಟು ನಂತರ ಉಪಯೋಗಿಸಬೇಕು ಮತ್ತು ಮಂಗಳವಾರ ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ಬೆಳ್ಳಿಗಳನ್ನು ಮನೆಯಿಂದ ಬಿಸಾಡಬಾರದು ಏಕೆಂದರೆ ವಿಳೆದೆಲೆಯ ಲಕ್ಷ್ಮಿಯ ಸಮಾನವಾಗಿರುತ್ತದೆ ಈ ಕಾರಣದಿಂದ ಇದನ್ನು ಹೊರಗಡೆ ಬಿಸಾಡಬಾರದು ಎಂದು ಹೇಳುತ್ತಾರೆ ಹಸಿರು ಆಗಿ ಹಸ್ತದ ಆಕಾರದಲ್ಲಿರುವ ಎಳೆಯ ವಿಲೇದೆಲೆ ನೈವೇದ್ಯವನ್ನು ಮಾಡಬೇಕು ಮತ್ತು ಇದನ್ನೇ ತಾಂಬೂಲವಾಗಿ ಬಳಸಬೇಕು ಒಣಗಿದ ವೀಳೆಯದೆಲೆಯನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀವು ಕೊಡಬಾರದು ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
Kabul bomb blast: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಆತ್ಮಾಹುತಿ ದಾಳಿ ಮಾಡಲಾಗಿದ್ದು, ಸಾವಿನ ಸಂಖ್ಯೆ 100 ತಲುಪಿದೆ. ಹಜಾರಾ ಮತ್ತು ಶಿಯಾ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಲಾಗಿದೆ. Sharath Sharma Kalagaru First Published Sep 30, 2022, 4:03 PM IST ಕಾಬೂಲ್‌: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸಾವಿನ ಸಂಖ್ಯೆ 100 ತಲುಪಿದೆ ಎಂದು ಸ್ಥಳೀಯ ಮಾಧ್ಯಮವೊಂದರ ಪತ್ರಕರ್ತ ಟ್ವೀಟ್‌ ಮಾಡಿದ್ದಾರೆ. ಶಾಲೆಯ ಮೇಲೆ ಈ ದಾಳಿ ನಡೆದಿದ್ದು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಕೆಲಸಗಾರರು ಮೃತಪಟ್ಟಿದ್ದಾರೆ. ಪತ್ರಕರ್ತ ಮಾಡಿರುವ ಟ್ವೀಟ್‌ ಪ್ರಕಾರ ಮೃತ ದೇಹಗಳನ್ನು ಎಣಿಕೆ ಮಾಡುತ್ತಿದ್ದು, ನೂರು ಮೃತದೇಹಗಳನ್ನು ಈಗಾಗಲೇ ಲೆಕ್ಕ ಮಾಡಲಾಗಿದೆ. ಹಜಾರಾ ಮತ್ತು ಶಿಯಾ ಸಮುದಾಯಕ್ಕೆ ಸೇರಿದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಜಾರಾಗಳು ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ಸಮುದಾಯ. ದಶ್ತ್‌-ಎ-ಬರ್ಚಿ ಎಂಬ ಏರಿಯಾದಲ್ಲಿರುವ ಕಾಜ್‌ ವಿದ್ಯಾ ಕೇಂದ್ರದಲ್ಲಿ ಈ ಆತ್ಮಾಹುತಿ ದಾಳಿ ನಡೆದಿದೆ ಎಂದು ಬಿಬಿಸಿ ವರದಿ ಮಾಡಿದೆ. ಸ್ಥಳೀಯ ಪತ್ರಕರ್ತ ಬಿಲಾಲ್‌ ಸರ್ವಾರಿ ಎಂಬುವವರು ಟ್ವೀಟ್‌ ಮಾಡಿದ್ದು, "ನಾವು ಈಗಾಗಲೇ 100 ಮೃತದೇಹಗಳನ್ನು ಲೆಕ್ಕ ಹಾಕಿದ್ದೇವೆ. ಅದರಲ್ಲಿ ಹೆಚ್ಚಿನವು ವಿದ್ಯಾರ್ಥಿಗಳದ್ದೇ ಆಗಿವೆ. ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ಸಿದ್ಧತಾ ಪರೀಕ್ಷೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಾಂಬ್‌ ಸ್ಫೋಟವಾಗಿದೆ," ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: Kabul Blast: ರಾಯಭಾರ ಕಚೇರಿಯ ಹೊರಗೆ ಸ್ಫೋಟ; ರಷ್ಯಾದ ಇಬ್ಬರು ರಾಜತಾಂತ್ರಿಕರು ಸೇರಿ 20 ಮಂದಿ ಬಲಿ ಘಟನೆಯ ಪ್ರತ್ಯಕ್ಷದರ್ಶಿಗಳು ಸ್ಫೋಟದ ರೌದ್ರತೆಯನ್ನು ವಿವರಿಸಿ, ಮಗುವೊಂದರ ಕೈ ಮತ್ತು ಕಾಲು ಅಸ್ತವ್ಯಸ್ತವಾಗಿ ಬಿದ್ದಿತ್ತು. ಅದನ್ನು ಶಿಕ್ಷಕರೊಬ್ಬರು ಎತ್ತಿ ಜೋಡಿಸುತ್ತಿದ್ದರು ಎಂದಿದ್ದಾರೆ. ಬಿಲಾಲ್‌ ಸರ್ವಾರಿ ಕ್ಲಾಸ್‌ರೂಮಿನ ಚಿತ್ರವನ್ನೂ ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. "ಬೆಂಚ್‌ ಮೇಲೆ ಬರೆದಿರುವ ಒಂದೊಂದು ನಂಬರ್‌ ಒಂದೊಂದು ವಿದ್ಯಾರ್ಥಿಯ ಗುರುತು. ಕುಟುಂಬದವರು ತಮ್ಮ ಮಕ್ಕಳು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಇಲ್ಲಿ ಕುಳಿತು ಬರೆಯಬೇಕೆಂಬ ಕನಸು ಕಂಡಿದ್ದರು," ಎಂದು ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನ್‌ ಆರ್ಡರ್‌, ಹೆಣ್ಣುಮಕ್ಕಳು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವಂತಿಲ್ಲ! "ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುತ್ತಿದ್ದಾಗ ಆತ್ಮಾಹುತಿ ದಾಳಿಕೋರನೊಬ್ಬ ದಾಳಿ ಮಾಡಿದ್ದಾನೆ," ಎಂದು ಪೊಲೀಸ್‌ ಇಲಾಖೆಯ ವಕ್ತಾರ ಖಾಲಿದ್‌ ಜದ್ರಾನ್‌ ಹೇಳಿದ್ದಾರೆ. ಅಮೆರಿಕಾದ ಮಿಷನ್‌ ಅಫ್ಘಾನಿಸ್ತಾನದ ಉಸ್ತುವಾರಿ ಕೇರನ್‌ ಡೆಕ್ಕರ್‌ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, "ಅಮೆರಿಕಾ ಈ ದಾಳಿಯನ್ನು ಖಂಡಿಸುತ್ತದೆ. ತರಗತಿ ತುಂಬ ವಿದ್ಯಾರ್ಥಿಗಳೇ ಇದ್ದ ಪ್ರದೇಶವನ್ನು ಟಾರ್ಗೆಟ್‌ ಮಾಡಿ ಬಾಂಬ್‌ ದಾಳಿ ಮಾಡಿರುವುದು ಹೇಯ ಕೃತ್ಯ. ಮಕ್ಕಳು ಭಯವಿಲ್ಲದೇ ಶಾಂತಿ ನೆಮ್ಮದಿಯಿಂದ ಉನ್ನತ ವ್ಯಾಸಂಗವನ್ನು ಮಾಡುವಂತ ವಾತಾವರಣ ನಿರ್ಮಾಣವಾಗಬೇಕು," ಎಂದಿದ್ದಾರೆ.
http://asideofbooks.com/2018/03/ ಸುದ್ಧಿಯಲ್ಲಿ ಏಕಿದೆ ? ಭಾರತವು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಸೇರಿದಂತೆ ನಾನಾ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಿದ್ಧತೆ ನಡೆಸುತ್ತಿದೆ. Bridlington ಯಾವ ದೇಶಗಳೊಂದಿಗೆ? ಭಾರತವು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ), ಬ್ರಿಟನ್‌, ಐರೋಪ್ಯ ಒಕ್ಕೂಟ, ಆಸ್ಪ್ರೇಲಿಯಾ, ಕೆನಡಾ, ಇಸ್ರೇಲ್‌ ಇತ್ಯಾದಿ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಜ್ಜಾಗುತ್ತಿದೆ. ಕನಿಷ್ಠ 6 ದೇಶಗಳ ಜತೆ ಮೊದಲ ಹಂತದಲ್ಲಿ ಎಫ್‌ಟಿಎ ನಿರೀಕ್ಷಿಸಲಾಗಿದೆ. ಮಧ್ಯ ಪ್ರಾಚ್ಯದ ಜತೆ ಲಿಂಕ್‌: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡುವುದರಿಂದ ಮಧ್ಯ ಪ್ರಾಚ್ಯ ವಲಯದಲ್ಲಿ ಭಾರತದ ವಹಿವಾಟು ಹೆಚ್ಚಲಿದೆ. ದುಬೈನ ಮಾರುಕಟ್ಟೆಯನ್ನು ಆಕರ್ಷಿಸಲು ಹಾದಿ ಸುಗಮವಾಗಲಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಹೇರಳ ಬೇಡಿಕೆ ಇದ್ದು, ಅದರ ರಫ್ತು ಹೆಚ್ಚಳವಾಗಬಹುದು. ಯುಎಇ ಜತೆಗಿನ ಮಾತುಕತೆ ಪ್ರಗತಿಯ ಹಂತದಲ್ಲಿದೆ. 2022ರ ಜನವರಿ-ಫೆಬ್ರವರಿಯಲ್ಲಿ ಒಪ್ಪಂದ ನಿರೀಕ್ಷಿಸಲಾಗಿದೆ. ಆಸ್ಪ್ರೇಲಿಯಾದ ಜತೆಗೂ ಮಾತುಕತೆ ಪ್ರಗತಿಯಲ್ಲಿದೆ. 10 ವರ್ಷಗಳನಂತರ ಒಪ್ಪಂದ: ಭಾರತವು ಯುಎಇ ಜತೆಗೆ 10 ವರ್ಷಗಳ ನಂತರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದೆ. ಜವಳಿ, ಜ್ಯುವೆಲ್ಲರಿ, ಚರ್ಮದ ಉತ್ಪನ್ನಗಳು, ಎಂಜಿನಿಯರಿಂಗ್‌ ಸರಲುಗಳು, ರಾಸಾಯನಿಕ, ಸಂಬಾರ ಉತ್ಪನ್ನಗಳನ್ನು ಯುಎಇಗೆ ವ್ಯಾಪಕವಾಗಿ ರಫ್ತು ಮಾಡಲು ಸರಕಾರ ಯೋಜಿಸಿದೆ. ಯುಎಇಯಿಂದ ಪೌಲ್ಟ್ರಿ ಉತ್ಪನ್ನಗಳ ನಿಷೇಧವನ್ನು ತೆರವುಗೊಳಿಸಲು ಭಾರತ ಬಯಸುತ್ತಿದೆ. ಭಾರತ ಹೆಚ್ಚು ರಫ್ತು ಮಾಡುವ ರಾಷ್ಟ್ರಗಳಲ್ಲಿ ಯುಎಇ ಮೂರನೇ ಸ್ಥಾನದಲ್ಲಿದೆ. ರಫ್ತಿಗೆ ಅನುಕೂಲ: ಭಾರತ ವಾರ್ಷಿಕ 400 ಶತಕೋಟಿ ಡಾಲರ್‌ ರಫ್ತು ಗುರಿಯನ್ನು ಹೊಂದಿದ್ದು, ಮುಕ್ತ ವ್ಯಾಪಾರ ಒಪ್ಪಂದಗಳು ಈ ನಿಟ್ಟಿನಲ್ಲಿ ಸಹಕಾರಿಯಾಗಲಿವೆ
ಪೊಲೀಸ್ ಕಮಿಷನರ್ ಉತ್ತರಿಸುವ ಮೊದಲೇ, ಜಿರಳೆಗಳು ಸಾಯಲೇಬೇಕು ಎಂದು ಆತ ಘರ್ಜಿಸುತ್ತಾನೆ. ಏಕೆಂದರೆ ಆತ A Stupid Common Man. ಮೊನ್ನೆ 'A WEDNESDAY' ಹಿಂದಿ ಚಿತ್ರ ನೋಡಿದೆ. ನೋಡಲೇಬೇಕಾದ ಚಿತ್ರ. ಜನಸಾಮಾನ್ಯನ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ಚಿತ್ರ. ನಮಗೆ ಯಾವುದೇ ಶಕ್ತಿ, ಅಧಿಕಾರವಿಲ್ಲ ಎಂದು ಕೈಚೆಲ್ಲಿ ಕೂರುವ ಸಾಮಾನ್ಯನಿಗೆ ಆತನ ದಿವ್ಯ ಸಾಮರ್ಥ್ಯವನ್ನು ಸ್ಮರಿಸುತ್ತದೆ. ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ರೈಲುಗಳಲ್ಲಿ ಬಾಂಬ್ ಇಟ್ಟು ನೂರಾರು ಅಮಾಯಕರನ್ನು ಬಲಿತೆಗೆದುಕೊಳ್ಳುವ ದುಷ್ಟ ಶಕ್ತಿಯನ್ನು ಸರ್ವನಾಶ ಮಾಡುವ ಓರ್ವ ಸಾಮಾನ್ಯ ಮನುಷ್ಯನ ಏಕಾಂಗಿ ಹೋರಾಟವೇ 'A WEDNESDAY'. ನಮ್ಮ ಕುಟುಂಬ (ದೇಶ) ಗಲೀಜಾಗಿದೆ. ನಾವೇ, ಪೊರಕೆ ಹಿಡಿದು ಸ್ವಚ್ಛಗೊಳಿಸಬೇಕು ಎಂಬುದೊಂದೇ ಸಾರ. ಯಾವುದೇ ತಂತ್ರಜ್ಞ, ವಿದ್ವಾಂಸ, ಮುತ್ಸದ್ಧಿ ಕೂಡ ಸಾಮಾನ್ಯ ವ್ಯಕ್ತಿಯೇ. ಜನರಿಂದ ಗುರುತಿಸಲ್ಪಟ್ಟು ಗಣ್ಯರ ಸಾಲಿನಲ್ಲಿ ಕುಳಿತಿರುತ್ತಾನೆ. ಅದೇ ರೀತಿ, ಓರ್ವ ವಿದ್ವಾಂಸ ಇಂದು ಜನಸಾಮಾನ್ಯನಾಗಿರಬಹುದು. ಆತನಲ್ಲೂ ಬುದ್ಧಿ, ಶಕ್ತಿ ಎಲ್ಲವೂ ಇದೆ. ಗಣ್ಯರೆನಿಸಿಕೊಂಡವರಿಗಿಂತಲೂ ಹೆಚ್ಚಿಗಿದೆ. ಎಲ್ಲವೂ ಒಟ್ಟುಗೂಡಿದರೇ ಕ್ರಾಂತಿಗೆ ನಾಂದಿ. ಈ ಚಿತ್ರದಲ್ಲಿ ಸಾಮಾನ್ಯನೋರ್ವ ತನ್ನ ಬುದ್ಧಿ ಚತುರತೆಯಿಂದ ನೂರಾರು ಜನರನ್ನು ಬಲಿತೆಗೆದುಕೊಂಡ ಉಗ್ರರನ್ನು ಯಮಪುರಿಗೆ ಅಟ್ಟುತ್ತಾನೆ. ಅಮಾಯಕನ ಸಾವಿನ ಆಕ್ರಂಧನ ನೋಡಿ ಕೇಕೆ ಹಾಕುವ ದುಷ್ಟರಿಗೆ ಮರಣದಂಡನೆ ಶಿಕ್ಷೆ ನೀಡುತ್ತಾನೆ. ಯಾವುದೇ ಹಾಡು, ಕುಣಿತ, ತಮಾಷೆಗಳಿಲ್ಲದ ಚಿತ್ರ ಕೇವಲ ಒಂದುವರೆ ಗಂಟೆಯಲ್ಲಿ ಸಮಾಜದ ಎಲ್ಲ ಮುಖಗಳನ್ನು ತೋರಿಸುತ್ತದೆ. ನಾವು A Stupid Common Man ಆದ್ರೆ: ಕೆಲವೊಮ್ಮೆ ಆಗಲೇಬೇಕು ಅನಿಸುತ್ತೆ. ಇಂದಿನ ಭ್ರಷ್ಟ ರಾಜಕೀಯ, ದುಷ್ಟ ಆಡಳಿತ, ಲಂಚಗುಳಿತನ, ಮೋಸದ ರಂಗೋಲಿ ಕೆಳಗೇ ತೂರುವ ಖದೀಮರು, ಅನಿಷ್ಟ ಪದ್ಥತಿ. ಛೇ, ಇನ್ನೂ ಎಷ್ಟು ದಿನ ಸಹಿಸ್ಕೋಬೇಕು. ಅಡ್ಜಸ್ಟ್ ಮಾಡ್ಕೊಂಡು ಸಾಕಾಗಿದೆ. ವ್ಯವಸ್ಥೆ ಹದಗೆಟ್ಟು ಗಬ್ಬುನಾರುತ್ತಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಚಿಲ್ಲರೆ ಹಣಕ್ಕಾಗಿ ವಂಚಿಸುವ ಕೆಲ ಬಸ್ ಕಂಡಕ್ಟರ್, ಪೊಲೀಸ್, ಸರಕಾರಿ ಕಚೇರಿಗಳಲ್ಲಿನ ಲಂಚುಗಳಿತನ, ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇನ್ನೂ ಕೋಟಿಗಟ್ಟಲೇ ನುಂಗುವ ತಿಮಿಂಗಲುಗಳ ಲೆಕ್ಕ ಹಾಕಲು ಸಾಧ್ಯವೆ. ಆದರೆ ಸಾಮಾನ್ಯನ ಸಹನೆಗೂ ಮಿತಿಯಿದೆ. ಸಹನೆ ಮೀರಿದರೇ ಆತನನ್ನು ತಡೆಯುವವರಿಲ್ಲ. ಕ್ರಾಂತಿಯಾದೀತು ಎಚ್ಚರಿಕೆ. ಏಕೆಂದರೆ, ಮನೆಗೆ ಜಿರಳೆ ಬಂದರೆ ಸಾಯಿಸಬೇಕೇ ಹೊರತು ಸಾಕುವುದಿಲ್ಲ. ಪೋಸ್ಟ್ ಮಾಡಿದವರು ಮಂಜು ರಲ್ಲಿ 05:08 ಪೂರ್ವಾಹ್ನ 5 ಕಾಮೆಂಟ್‌ಗಳು: Harisha - ಹರೀಶ ಹೇಳಿದರು... ಒಳ್ಳೇ ರಿವ್ಯೂ.. ನಂಗೂ ಈ ಸಿನಿಮಾ ಬಹಳ ಇಷ್ಟ ಆಯ್ತು :-) ಅಕ್ಟೋಬರ್ 18, 2008 07:30 ಪೂರ್ವಾಹ್ನ ಪಲ್ಲವಿ ಎಸ್‌. ಹೇಳಿದರು... ನಾವೆಲ್ಲ ಸಾಮಾನ್ಯರೇ ಮಂಜು, ಅಸ್ತಿತ್ವ ಅಲುಗಾಡುವತನಕ ಏಳುವುದಿಲ್ಲ, ಎದ್ದರೂ ತುಂಬ ಹೊತ್ತು ನಿಲ್ಲಲಾರೆವು. ಮತ್ತೆ ಕುಸಿದು ಬೀಳುತ್ತೇವೆ. ಇದನ್ನೇ ತಾನೆ ಪ್ರತಿಯೊಬ್ಬರೂ ಬಳಸಿಕೊಳ್ಳುತ್ತ ಹೊರಟಿರುವುದು. ಮಾಧ್ಯಮ, ಸಿನಿಮಾ, ಉದ್ಯಮ, ರಾಜಕಾರಣ, ಸಮಾಜ, ಸಂಬಂಧ- ಎಲ್ಲವೂ ಈ ದೋಷ ಅಥವಾ ಔದಾರ್ಯ(?)ವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವುದು. wednesday ಅಷ್ಟೇ ಅಲ್ಲ, ಯಾವ ದಿನ ಬಂದರೂ ಈ ಪರಿಸ್ಥಿತಿ ಅಷ್ಟು ಸುಲಭವಾಗಿ ಬದಲಾಗುವುದಿಲ್ಲ. ಎಲ್ಲಿಯವರೆಗೆ ನಮ್ಮ ಗುರಿಯೇನು, ಆದ್ಯತೆಯೇನು ಎಂಬುದು ಸ್ಪಷ್ಟವಾಗುವವರೆಗೆ ಈ ಬದುಕು ಹೀಗೇ ಇರುತ್ತದೆ. ಹೀಗೇ ಸಾಗುತ್ತದೆ. ಸಾಧ್ಯವಾದಷ್ಟೂ ಪ್ರಯತ್ನಿಸಿ ಈ ಸಿನಿಮಾ ನೋಡಲು ಪ್ರಯತ್ನಿಸುತ್ತೇನೆ. ಥೇಟರ್‌ನಲ್ಲಿ ಸಿನಿಮಾ ನೋಡಿ ವರ್ಷಗಳೇ ಆದವು. - ಪಲ್ಲವಿ ಎಸ್‌. ಅಕ್ಟೋಬರ್ 18, 2008 09:48 ಪೂರ್ವಾಹ್ನ ಮಂಜು ಹೇಳಿದರು... ಥ್ಯಾಂಕ್ಸ್ ಹರೀಶ. ನಿಜ ಹೇಳಬೇಕೆಂದರೆ ನನಗೆ ಚಿತ್ರ ವಿಮರ್ಶೆ ಮಾಡೋದು ಅಂದ್ರೆ ಅಷ್ಟಕ್ಕಷ್ಟೆ. ಆದ್ರೆ ಈ ಚಿತ್ರ ನಂಗೆ ತುಂಬಾನೆ ಇಷ್ಟ ಆಯ್ತು. ಏನಾದ್ರು ಒಂದು ಬದಲಾವಣೆಗೆ ಸಹಾಯ ಅಥವಾ ಪೂರಕವಾದಾಗ ಮಾತ್ರ ಆ ಚಿತ್ರಕ್ಕೆ ಬೆಲೆ. Taare Zameen Par, Gangajal, Sholay ಈಗ Wednseday. ಇಂತಹ ಚಿತ್ರಗಳು ಜಾಸ್ತಿ ಬಂದರೆ ನಮ್ಮ ಸಮಾಜ ಸ್ವಲ್ಪನಾದ್ರು ಸುಧಾರಿಸಬಹುದು ಅಲ್ವಾ. ಅಕ್ಟೋಬರ್ 19, 2008 07:37 ಪೂರ್ವಾಹ್ನ ಮಂಜು ಹೇಳಿದರು... ನೀವು ಹೇಳೋದು ನಿಜ ಪಲ್ಲವಿ. ನಾವು ಸಾಮಾನ್ಯರು. ಆದರೂ ನಮ್ಮಲ್ಲಿ ಅಸಾಮಾನ್ಯ ಶಕ್ತಿ ಇದೆ. ಆದರೆ ಈ ಕ್ರೂರ ವ್ಯವಸ್ಥೆ ಸಾಮಾನ್ಯನ ಶಕ್ತಿಯನ್ನು ಮುರಿಯುತ್ತಿದೆ. ಇದನ್ನು ಕಂಡು ಕಂಡು ಸುಮ್ಮನೆ ಕೂರುವುದು ಸರಿಯೇ. ನಾವು ಹೀಗೆ ಸುಮ್ಮನಾಗಿರುವುದಕ್ಕೆ ಬಲಿಪಶುಗಳಾಗುತ್ತಿದ್ದೇವೆ. ಒಬ್ಬರಿಗೆ ಅನ್ಯಾಯವಾದಾಗ ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತೇವೆ. ನಮಗ್ಯಾಕೇ ಈ ರಗಳೆ ಎನ್ನುವವರೇ ಸಾಕಷ್ಟು. ಇವತ್ತು ಅವನಿಗೆ. ನಾಳೆ ಇನ್ನೊಬ್ಬನಿಗೆ. ನಾಡಿದ್ದು ನಮಗೂ ಆಗಬಹುದು. ಇನ್ನೂ ಇದರಿಂದ ರೊಚ್ಚಿಗೆದ್ದವರು ಕೋವಿ ಹಿಡಿದು ಕಾಡು ಸೇರುತ್ತಾರೆ, ಸಾಯುತ್ತಾರೆ. ಆದರೆ, ಸಿಕ್ಕಾಪಟ್ಟೆ ಕಲುಷಿತ ವ್ಯವಸ್ಥೆ ಇರುವುದು ನಗರದಲ್ಲಿ. ಕಾಡು ಸೇರುವವರ ಹೋರಾಟ ನಾಡಿನಲ್ಲಾಗಿದ್ದರೆ ಏನೋ ಸುಧಾರಣೆಯಾಗ್ತಿತ್ತು. ಆದರೆ ಒಂದು ಮಾತು ನಿಜ ಪಲ್ಲವಿ. ಜನರಿಗೆ ಗುರಿ, ಆದ್ಯತೆ ಇದೆ. ಸ್ಪಷ್ಟವಾಗುವುದೂ ತಡವಲ್ಲ. ಟೈಮ್ ಬೇಕು. ಅರ್ಥವಾದಾಗ ನಿಜವಾದ wednesday ಬರುತ್ತೆ. ನನ್ನ ಪ್ರತಿಕ್ರಿಯೆ ಕಟುವಾಗಿದೆ ಎನಿಸಬಹುದು. ಹುಟ್ಟಿನಿಂದ ನಮ್ಮೂರಿನ ಶಾಂತ ಪ್ರದೇಶದಲ್ಲಿ ಬೆಳೆದ ನನಗೆ ಬೆಂಗಳೂರಿನ ವ್ಯವಸ್ಥೆ ಅಸಹ್ಯವೆನಿಸುತ್ತೆ. ತಪ್ಪು ನಡೆಯುತ್ತಿರುವುದನ್ನು ಕಂಡಾಗ ರಕ್ತ ಕುದಿಯುತ್ತೆ. ಯಾವುದು ಬೇಡ ನಮ್ಮೂರಿಗೆ ಹೋಗೋಣ ಅನಿಸುತ್ತೆ.
Kannada News » Opinion » Want to send your complaint to the Prime Minister? Know how to file a complaint through online explained by Dr Ravikiran Patwardhan ನಿಮ್ಮ ದೂರನ್ನು ಪ್ರಧಾನಿಗೆ ಕಳುಹಿಸಲು ಬಯಸುವಿರಾ? ಆನ್​ಲೈನ್ ಮೂಲಕ ದೂರು ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ ಯಾವುದೇ ಸಮಸ್ಯೆ ಇರಲಿ ಅದನ್ನು ಪ್ರಧಾನಿಗಳವರೆಗೆ ತೆಗೆದುಕೊಂಡು ಹೋಗಬೇಕು ಎಂದರೆ ಅಷ್ಟು ಸುಲಭದ ಮಾತಲ್ಲ. ಹಾಗೆಯೇ ನಮ್ಮ ದೂರಿಗೆ ನಿಜವಾಗಿಯೂ ಪ್ರತಿಕ್ರಿಯೆ ಬರುತ್ತದೆಯೇ? ಎನ್ನುವ ಭಯವೂ ಒಂದೆಡೆ ಕಾಡುತ್ತಿರುತ್ತದೆ Narendra Modi TV9kannada Web Team | Edited By: Nayana Rajeev Nov 25, 2022 | 10:37 AM ಯಾವುದೇ ಸಮಸ್ಯೆ ಇರಲಿ ಅದನ್ನು ಪ್ರಧಾನಿಗಳವರೆಗೆ ತೆಗೆದುಕೊಂಡು ಹೋಗಬೇಕು ಎಂದರೆ ಅಷ್ಟು ಸುಲಭದ ಮಾತಲ್ಲ. ಹಾಗೆಯೇ ನಮ್ಮ ದೂರಿಗೆ ನಿಜವಾಗಿಯೂ ಪ್ರತಿಕ್ರಿಯೆ ಬರುತ್ತದೆಯೇ? ಎನ್ನುವ ಭಯವೂ ಒಂದೆಡೆ ಕಾಡುತ್ತಿರುತ್ತದೆ. ಆದರೆ ಚಿಂತಿಸಬೇಕಿಲ್ಲ, ಆನ್​ಲೈನ್ ಮೂಲಕವೇ ನೀವು ದೂರು ನೀಡಬಹುದು. ಕೆಲವು ಸರ್ಕಾರಿ ಇಲಾಖೆಗಳ ಕೆಲಸದಿಂದಾಗಿ ಜನರು ಅನೇಕ ಬಾರಿ ಅಸಮಾಧಾನಗೊಂಡಿರುತ್ತಾರೆ, ಸರ್ಕಾರಿ ಇಲಾಖೆಯಲ್ಲಿ ಅವುಗಳನ್ನು ಕೇಳುವವರಿಲ್ಲ, ಅಂತಹ ಜನರು ಅನೇಕ ಉನ್ನತ ಅಧಿಕಾರಿಗಳಿಗೆ ಅಥವಾ ಸರ್ಕಾರದ ದೂರು ಪೋರ್ಟಲ್​ಗೆ ಸಹ ದೂರು ನೀಡುತ್ತಾರೆ, ಆದರೆ ಅವರ ಕ್ರಮದಿಂದ ಅವರು ತೃಪ್ತರಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ, ಅನೇಕ ಜನರು ತಮ್ಮ ದೂರನ್ನು ಪ್ರಧಾನ ಮಂತ್ರಿ ಕಚೇರಿಗೆ ಕೊಂಡೊಯ್ಯುವ ಬಯಕೆ ಇದ್ದು, ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳಬಹುದು. ನಿಮಗೂ ಸಹ ಅಂತಹ ಸಮಸ್ಯೆ ಇದ್ದರೆ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ನಿಮ್ಮ ದೂರನ್ನು ಪ್ರಧಾನ ಮಂತ್ರಿ ಕಚೇರಿಯಲ್ಲಿ ನೋಂದಾಯಿಸಲು ನೀವು ಬಯಸಿದರೆ, ಈ ಮಾಹಿತಿಯ ತಮಗಾಗಿ. ಗೊಕರ್ಣ ಕೋಟಿತೀರ್ಥದ ವಿಷಯ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಬಂದಂತಹ ಪತ್ರ ಕೆಲವು ಮಟ್ಟಿಗಾದರೂ ಈ ಸಮಸ್ಯೆ ನಿವಾರಣೆಗೆ ಸಹಾಯ ಮಾಡಿದೆ ಹೇಳುವುದು ನಮಗೆಲ್ಲರಿಗೂ ತಿಳಿದ ವಿಷಯ. ಮನೆಯಲ್ಲಿ ಕುಳಿತು ಆನ್‌ಲೈನ್ ಮಾಧ್ಯಮದ ಮೂಲಕ ನಿಮ್ಮ ದೂರನ್ನು ನೀವು ಪ್ರಧಾನ ಮಂತ್ರಿ ಕಚೇರಿಗೆ ತಲುಪಬಹುದು. ನೀವು ಪ್ರಧಾನ ಮಂತ್ರಿಗಳ ಕಚೇರಿ ವೆಬ್‌ಸೈಟ್ https://www.pmindia.gov.in/en ಗೆ ಹೋಗಿ. ಇದರ ನಂತರ, ಪ್ರಧಾನ ಮಂತ್ರಿಯೊಂದಿಗೆ ಸಂವಹನ ನಡೆಸಿ (ಡ್ರಾಪ್ ಡೌನ್ ಮೆನುವಿನಿಂದ) -> ಪ್ರಧಾನಿಗೆ ಬರೆಯಿರಿ. ‘ಪ್ರಧಾನಿಗೆ ಬರೆಯಿರಿ’ ಬಳಸಿ ನೀವು ಯಾವುದೇ ದೂರನ್ನು ಮಾನ್ಯ ಪ್ರಧಾನಿ / ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಬಹುದು. ಈ ಲಿಂಕ್ ಪ್ರಧಾನ ಮಂತ್ರಿಗಳ ಕಚೇರಿ ವೆಬ್‌ಸೈಟ್ www.pmindia.gov.in/en ನ ಮುಖಪುಟದಲ್ಲಿಯೂ ಲಭ್ಯವಿದೆ. ಇದರ ನಂತರ, ಸಿಪಿಜಿಆರ್ಎಎಂಎಸ್ ಪುಟವು ನಿಮ್ಮ ಮುಂದೆ ತೆರೆಯುತ್ತದೆ, ಅಲ್ಲಿ ದೂರು ದಾಖಲಿಸಲಾಗುತ್ತದೆ ಮತ್ತು ದೂರನ್ನು ನೋಂದಾಯಿಸಿದ ನಂತರ, ನೋಂದಣಿ ಸಂಖ್ಯೆಯನ್ನು ತಿಳಿಸಲಾಗುತ್ತದೆ. ಸರಿಸುಮಾರು 4000ಶಬ್ದಗಳ ಮಾಹಿತಿಗೆ ಅವಕಾಶ. ನಾಗರಿಕರಿಗೆ ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅವಕಾಶವೂ ಇದೆ. ಇದರಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿ ಒಳಗೊಂಡಿರುವ ನಿಮ್ಮ ವಿನಂತಿಸಿದ ಮಾಹಿತಿಯನ್ನು ನೀವು ಭರ್ತಿ ಮಾಡುತ್ತೀರಿ. ನಿಮ್ಮ ದೂರನ್ನು ಮಾನ್ಯ ಪ್ರಧಾನಿ / ಪ್ರಧಾನ ಮಂತ್ರಿ ಕಚೇರಿಗೆ ಅಂಚೆ ಮೂಲಕವೂ ಕಳುಹಿಸಬಹುದು. ಇದರ ವಿಳಾಸ – ಪ್ರಧಾನ ಮಂತ್ರಿಗಳ ಕಚೇರಿ, ಸೌತ್ ಬ್ಲಾಕ್, ನವದೆಹಲಿ, ಪಿನ್ – 110011. ವಾಸ್ತವವಾಗಿ, ಪ್ರಧಾನ ಮಂತ್ರಿ ಕಚೇರಿಯು ಹೆಚ್ಚಿನ ಸಂಖ್ಯೆಯ ದೂರುಗಳನ್ನು ಸ್ವೀಕರಿಸುತ್ತದೆ, ಅವು ವಿವಿಧ ಸಚಿವಾಲಯಗಳು / ಇಲಾಖೆಗಳು ಅಥವಾ ರಾಜ್ಯ / ಕೇಂದ್ರ ಪ್ರಾಂತ್ಯ ಸರ್ಕಾರಗಳ ವಿಷಯ ಪ್ರದೇಶಕ್ಕೆ ಸಂಬಂಧಿಸಿವೆ. ಪ್ರಧಾನ ಮಂತ್ರಿ ಕಚೇರಿಯ ಸಾರ್ವಜನಿಕ ಕೋಶವು ಪತ್ರಗಳನ್ನು ಸಂಸ್ಕರಿಸಲು ಮೀಸಲಾದ ತಂಡವನ್ನು ಹೊಂದಿದೆ, ಅದರ ಮೂಲಕ ದೂರುಗಳನ್ನು ನೀಡಲಾಗುತ್ತದೆ. ಇದರೊಂದಿಗೆ, ದೂರುದಾರರಿಗೆ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮಾನಿಟರಿಂಗ್ ಸಿಸ್ಟಮ್ (ಸಿಪಿಜಿಆರ್ಎಎಂಎಸ್) ಮೂಲಕವೂ ಉತ್ತರವನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿಗಳ ವೆಬ್ ಸೈಟ್ ನಲ್ಲಿ ದೂರು ನೀಡ ಬಯಸುವವರು ಸಮಾಧಾನದಿಂದ word ಫೈಲಿನಲ್ಲಿ ತಮ್ಮ ದೂರನ್ನು ಬರೆದಿಟ್ಟುಕೊಂಡು ಆಮೇಲೆ copy paste ಮಾಡಿದರೆ ಕೆಲಸ ಸುಲಭಸಾಧ್ಯ.
December 15, 2021 December 15, 2021 ram pargeLeave a Comment on ಬದುಕುವವರೆಗೆ ಮಾತ್ರವಲ್ಲ ಸತ್ತಮೇಲು ಕೂಡ ಅವರ ಹೆಸರಿನ ಜೊತೆಗೆ ಇರುವುದು ಏನು ಗೊತ್ತಾ ? ಬದುಕುವವರೆಗೆ ಮಾತ್ರವಲ್ಲ ಸತ್ತಮೇಲು ಕೂಡ ಅವರ ಹೆಸರಿನ ಜೊತೆಗೆ ಇರುವುದು ಏನು ಗೊತ್ತಾ. ನಮಸ್ಕಾರ ಸ್ನೇಹಿತರೇ, ಮನುಷ್ಯನಾದವನು ಬದುಕಿದಷ್ಟು ದಿನಗಳ ಕಾಲ ಏಳುಬೀಳು ಒಳಿತು-ಕೆಡುಕು ಎಲ್ಲವನ್ನು ಅನುಭವಿಸುತ್ತಾನೆ ಆದರೆ ಮನುಷ್ಯನಾದವನಿಗೆ ಶಾಶ್ವತವಾಗಿ ಕೊನೆಗೆ ಉಳಿಯುವುದು ಏನು ಗೊತ್ತಾ ? ಮನುಷ್ಯನ ಮುಖ ಎಷ್ಟೇ ಅಂದವಾಗಿ ಹರಳಿದರೂ ಕೂಡ ಅದು ಸಮಯ ಕಳೆದಂತೆ ಬಾಡಿಹೋಗುತ್ತದೆ ಹಾಗೆ ಮನುಷ್ಯನ ಈ ದೇಹ ಎಷ್ಟೇ ಬಲಶಾಲಿಯಾಗಿರಲಿ ಆದರೆ ದಿನಕಳೆದಂತೆ ತನ್ನ ಶಕ್ತಿಯನ್ನು ಈ ದೇಹ ಕಳೆದುಕೊಂಡುಬಿಡುತ್ತದೆ. ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544 ನಾವು ಗಳಿಸಿರುವ ಆಸ್ತಿಯಾಗಲಿ ಅಥವಾ ನಾವು ಪಡೆದುಕೊಂಡಿರುವ ಪದವಿಗಳು ಕೂಡ ನಮ್ಮಿಂದ ದೂರವಾಗುತ್ತವೆ ಆದರೆ ನಮ್ಮ ಜೊತೆಗೆ ಕೊನೆತನಕ ಬರುವುದು ಏನು ಗೊತ್ತಾ? ಒಬ್ಬ ಮನುಷ್ಯ ಒಳ್ಳೆಯವನಾಗಿ ಜೀವನ ಮಾಡಿದರೆ ಬದುಕುವವರೆಗೂ ಮಾತ್ರವಲ್ಲ ಅವನ ಸತ್ತ ಮೇಲು ಕೂಡ ಅವನ ಹೆಸರಿನ ಜೊತೆಗೆ ಒಳ್ಳೆಯತನವು ಅಂಟಿಕೊಂಡಿರುತ್ತದೆ. ಮನುಷ್ಯನಾದವನು ತಾನು ಬದುಕಿದ್ದಷ್ಟು ದಿನಗಳ ಕಾಲ ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕು, ಒಳ್ಳೆಯ ಕೆಲಸವನ್ನು ಮಾಡಿ ಎಲ್ಲರ ಜೊತೆಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಳ್ಳಬೇಕು, ಒಳ್ಳೆಯತನ ಎಂಬುವುದು ಯಾವತ್ತಿಗೂ ಶಾಶ್ವತ ಒಬ್ಬ ಮನುಷ್ಯ ಒಳ್ಳೆಯವನಾಗಿ ಬದುಕಿದರೆ ಸದಾಕಾಲ ಒಳ್ಳೆಯವನಾಗಿರುತ್ತಾನೆ, ಸ್ನೇಹಿತರೆ ನಮಗಿಂತ ದೊಡ್ಡವರ ಮೇಲೆ ಗೌರವವಿರಲಿ, ನಮ್ಮಷ್ಟೇ ವಯಸ್ಸಿನವರ ಮೇಲೆ ಅಭಿಮಾನವಿರಲಿ, ಹಾಗೆ ನಮಗಿಂತ ಚಿಕ್ಕವರ ಮೇಲೆ ಪ್ರೀತಿ ಇರಲಿ, ನಮ್ಮ ನಡುವಳಿಕೆಯಿಂದ ನಮ್ಮ ಗೌರವ ಹೆಚ್ಚಾಗುತ್ತದೆ ಅದೇ ನಮ್ಮ ಒಳ್ಳೆಯತನಕ್ಕೆ ಮಾರ್ಗದರ್ಶನವಾಗುತ್ತದೆ ಎಲ್ಲರೂ ಒಳ್ಳೆಯವರಾಗಿರಿ, ಎಲ್ಲರಿಗೂ ಒಳ್ಳೆಯದಾಗುತ್ತದೆ. ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544 ಧನ್ಯವಾದಗಳು Post navigation 01- 01- 2022 ವಿಶೇಷವಾದ ಹೊಸವರ್ಷ, ಶನಿವಾರ 150 ವರ್ಷಗಳ ನಂತರ ಈ 9 ರಾಶಿಯವರಿಗೆ ಶನಿದೇವರ ಕೃಪೆ ದೊರೆಯಲಿದೆ ಬೇವಿನ ಎಲೆಗಳನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು Related Posts ನಿಮ್ಮ ಮನೆಯಲ್ಲಿ ಸದಾ ಕಾಲ ‘ಸುಖ ಸಂಪತ್ತು’ ನೆಲೆಸಬೇಕಾ..? ಹಾಗಾದರೆ ತಪ್ಪದೇ ಈ ಐದು ವಸ್ತುಗಳನ್ನು ಮನೆಯಿಂದ ಹೊರಗಡೆ ಇಡಿ
‘ವೇದಕರ್ಮಗಳನ್ನು ಭೋಗಪ್ರಾಪ್ತಿಗಾಗಿಯಷ್ಟೇ ಬಳಸುತ್ತ, ಸತ್ವರಜಸ್ತಮೋಗುಣಗಳಿಗೆ ಅಧೀನರಾಗಿರುತ್ತ ಹುಟ್ಟುಸಾವುಗಳ ಚಕ್ರಕ್ಕೆ ಸಿಲುಕಿ ಅಶಾಂತರಾಗುವ ಜನರಂತೆ ನೀನೂ ಆಗಬೇಡ. ತ್ರಿಗುಣಗಳನ್ನು ಮೀರಿದವನಾಗು. ಸಮತ್ವವನ್ನು ಸಿದ್ಧಿಸಿಕೋ’ ಎಂದು ಅರ್ಜುನನಿಗೆ ಕೃಷ್ಣನು ಕಿವಿಮಾತುಗಳನ್ನು ಹೇಳುತ್ತಿದ್ದನಷ್ಟೆ? ತ್ರಿಗುಣಗಳು ನಮ್ಮ ವಿಚಾರ-ವ್ಯಾಪರದ ಮೂಲದ್ರವ್ಯಗಳು. ಅವುಗಳ ಪಾಶದಲ್ಲಿರುವ ತನಕ ನಾವು ‘ಸರ್ವತಂತ್ರಸ್ವತಂತ್ರ’ವಾಗಿ ಆಲೋಚಿಸಲಾರೆವು. ಗುಣಗಳಿಂದ ಮೇಲೇಳದೆ ಸತ್ಯ ಗೋಚರಿಸದು. ಸಮತ್ವವು ಸಿದ್ಧಿಸದು. ಈ ವಾಸ್ತವವನ್ನು ಅರ್ಥಮಾಡಿಸುತ್ತಿದ್ದಾನೆ ಕೃಷ್ಣ. ಒಟ್ಟಿನಲ್ಲಿ ಗುಣಗಳ ವಶರಾಗಿರುವುದರಿಂದಾಗಿಯೂ ಬುದ್ಧಿಯೋಗದ ಅಭಾವದಿಂದಾಗಿಯೂ ಕರ್ಮವು ಬಂಧನಕಾರಿಯಾಗುತ್ತದೆ. ಕರ್ಮನಿಷ್ಠೆಗೂ ಕರ್ಮಚಾಪಲ್ಯಕ್ಕೂ ವ್ಯತ್ಯಾಸವೇ ತಿಳಿಯದಾಗುತ್ತದೆ. ಕರ್ಮನಿಷ್ಠೆ ಭಾವಶುದ್ಧಿಯನ್ನೂ ತೃಪ್ತಿಯನ್ನೂ ದಕ್ಕಿಸಿಕೊಡುತ್ತದೆ. ಆದರೆ ಕರ್ಮಚಾಪಲ್ಯವು ಡಾಂಭಿಕತೆಯನ್ನೂ ಬಹಿರ್ಮುಖ ವಿವರಗಳ ಗೀಳನ್ನೂ ಫಲ-ಮನ್ನಣೆಗಳ ದುರಾಸೆಯನ್ನೂ ಹುಟ್ಟಿಸುತ್ತದೆ. ಅಹಮಿಕೆಯ ತೃಪ್ತಿಗಾಗಿಯೋ, ಭೋಗಪ್ರಾಪ್ತಿಗಾಗಿಯೋ, ಗೀಳಿನಿಂದಾಗಿಯೋ, ತನ್ನ ಕರ್ಮಚಾಪಲ್ಯವನ್ನೇ ‘ಕರ್ಮನಿಷ್ಠೆ’ ಎಂದು ಭ್ರಮಿಸಿ ಅಲ್ಲೇ ಸಿಲುಕಿರುವವರೇ ಹೆಚ್ಚು. ಇನ್ನು ಮಾಡಬಾರದ್ದನ್ನು ಮಾಡುತ್ತಲೇ ಇದ್ದು ವೇದವಿಹಿತ ಪ್ರಾಯಶ್ಚಿತ್ತ-ವಿಧಿಗಳನ್ನು ಮಾಡಿ, ‘ಪಾಪವನ್ನು ತೊಳೆದುಕೊಳ್ಳುವ ಕುಹಕಬುದ್ಧಿಯ ಜಾಣರೂ ಇಲ್ಲದಿಲ್ಲ! ಕಳ್ಳದುಡ್ಡನ್ನು ದೇವರ ಹುಂಡಿಗೆ ಹಾಕಿ ಪಾಪವನ್ನು ‘ಪುಣ್ಯ’ವಾಗಿ ಬದಲಾಯಿಸಿಕೊಳ್ಳುವ ಲೆಕ್ಕಾಚಾರದಂತೆಯೇ ಇದೂ ಕೂಡ! ಇವರೆಲ್ಲ ವೇದಕರ್ಮಗಳ ಅಪವಿನಿಯೋಗ ಮಾಡುವ ಆತ್ಮವಂಚಕರೇ ಹೊರತು ನಿಜವಾದ ಅರ್ಥದಲ್ಲಿ ‘ವೇದ-ನಿಷ್ಠ’ರಲ್ಲ. ‘ಇಂತಹವರಂತೆ ನೀನೂ ದಿಗ್ಗೆಡಬೇಡ’ ಎಂದು ಕೃಷ್ಣನು ಅರ್ಜುನನಿಗೆ ಪಟ್ಟಾಗಿ ಎಚ್ಚರಿಸುತ್ತಿದ್ದಾನೆ. ಒಂದು ಮಾತು- ಇಲ್ಲಿ ಕೃಷ್ಣನು ಆಚಾರವನ್ನೆಲ್ಲ ಸಾರಾಸಗಟಾಗಿ ಕಡೆಗಣಿಸುತ್ತಿದ್ದಾನೆ ಎಂದು ಭಾವಿಸಬಾರದು. ‘ಆಚಾರದೊಂದಿಗೆ ಇರಬೇಕಾದ ಬುದ್ಧಿಯೋಗವನ್ನು ಕೈಬಿಟ್ಟರೆ ಶಾಂತಿ-ಸಮತ್ವಗಳು ಸಿದ್ಧಿಸವು’ ಎನ್ನುವ ಎಚ್ಚರವನ್ನು ಕೊಡುತ್ತಿದ್ದಾನಷ್ಟೆ. ಈ ಮಾತುಗಳ ಸಂದರ್ಭ ಗಮನದಲ್ಲಿಟ್ಟುಕೊಳ್ಳದೆ, ಈ ವಾಕ್ಯವನ್ನಷ್ಟೇ ಬಿಡಿಯಾಗಿ ಹೆಕ್ಕಿ ನೋಡದರೆ ‘ಕೃಷ್ಣನು ವೇದನಿಂದಕ’ ಎಂಬ ಭ್ರಾಂತಿ ಮೂಡೀತು! ದ್ವೇಷದಿಂದ ವೇದಮೂಲದ ಧರ್ಮ ಸಂಸ್ಕೃತಿ ಆಚಾರಸಂಹಿತೆಗಳನ್ನು ಹಳಿಯುವ ಬುದ್ಧಿಗೇಡಿಗಳು. ‘ನೋಡಿದಿರಾ? ಕೃಷ್ಣ ವೇದವನ್ನೂ ವೈದಿಕರನ್ನೂ ಹೇಗೆ ಬೈಯುತ್ತಿದ್ದಾನೆ! ನಾವು ಹೇಳುತ್ತಿರುವುದು ಇದನ್ನೇ! ಎಂದು ವಿಕೃತ ಸಂತೋಷಪಡುವುದು ಇಂಥ ಅಸಂಬದ್ಧ ಅರ್ಥಗ್ರಹಣದಿಂದ ಬುದ್ಧಿಯೋಗದೆತ್ತರದ ಕೃಷ್ಣನ ವೇದಕರ್ಮ ವಿಮರ್ಶೆಗೂ ವೇದದ್ವೇಷಮೂಲದ ಈ ಅಪಲಾಪಗಳಿಗೂ ಅಜಗಜಾಂತರ! ಪ್ರಾಮಾಣಿಕ ವಿಮರ್ಶೆ-ಸತ್ತರ್ಕಗಳು ನಮ್ಮ ಪರಂಪರೆಯ ಹೆಗ್ಗುರುತುಗಳು. ಇವುಗಳು ಇರುವುದು ನಮ್ಮ ಶ್ರದ್ಧೆಯನ್ನು ಹಳಿಯುವುದಕ್ಕಾಗಿಯಲ್ಲ. ತಪ್ಪುಕಲ್ಪನೆ, ಮೂಢನಂಬಿಕೆ ಹಾಗೂ ವಿಚಾರವೈಕಾರ್ಯಗಳ ಕಳೆಯನ್ನು ನಿರ್ಮೂಲನೆ ಮಾಡಿ, ಶ್ರದ್ಧೆಯನ್ನು ಸತ್ಯದ ನೆಲೆಯಲ್ಲಿ ಬಲಪಡಿಸುವುದಕ್ಕಾಗಿ ಈ ಸನಾತನ ಪದ್ಧತಿಯನ್ನೇ ಆಚಾರ್ಯ ಕೃಷ್ಣನು ಸಮರ್ಥವಾಗಿ ಇಲ್ಲಿ ಮಾಡಿದ್ದಾನೆ. ಎಲ್ಲ ಬಗೆಯ ಕರ್ಮಗಳೂ ಆತ್ಮಜ್ಞಾನಕ್ಕೊಯ್ಯುವ ಸಾಧನಗಳಾಗಬೇಕೆಂಬುದು ಸರ್ವಶಾಸ್ತ್ರಗಳ ಸಮಾನಮತ. ಕರ್ಮಕ್ಕೊಂದು ಮಿತಿಯಿರುತ್ತದೆ. ಆದರೆ ಆತ್ಮಜ್ಞಾನವು ಅಮಿತ. ಈ ಅಮಿತ ತತ್ವವನ್ನು ಗ್ರಹಿಸಲು ಮನೋಬುದ್ಧಿಗಳ ಶುದ್ಧಿಯನ್ನೂ ಸೂಕ್ಷ್ಮಗ್ರಾಹಿತ್ವವನ್ನೂ ಸಿದ್ಧಿಸಿಕೊಳ್ಳಲು ಕರ್ಮವು ‘ಸಾಧನ’ವಷ್ಟೇ. ನಿತ್ಯನೈಮಿತ್ತಿಕ ಕರ್ಮಗಳಾಗಲಿ ವೈದಿಕ-ಆಗಮ-ತಂತ್ರ-ಜಾನಪದಾದಿ ಮೂಲಗಳ ಕರ್ಮಗಳಾಗಲಿ ಉದ್ದೇಶಶುದ್ಧಿ-ಭಾವಶುದ್ಧಿಗಳಿದ್ದಲ್ಲಿ ಅವುಗಳಿಂದ ಪುಣ್ಯ-ಧನ್ಯತಾಭಾವಗಳು ಸಿದ್ಧಿಸುವುದು ಖಂಡಿತ. ಆದರೆ ಅವುಗಳೂ ‘ಜ್ಞಾನ’ವೆಂಬ ಅತ್ಯಂತಿಕ ಗಮ್ಯಕ್ಕೆ ಸಾಧನೆಗಳು ಮಾತ್ರ. ಆತ್ಮಜ್ಞಾನವಾದ ಬಳಿಕ ಅವುಗಳು ಪ್ರಯೋಜನಾತೀತವಾಗುತ್ತವೆ. ಅದನ್ನೇ ಕೃಷ್ಣ ಹೀಗೆ ಒಕ್ಕಣಿಸುತ್ತಾನೆ: ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ| ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ|| (ಭ. 2.46) ‘ಎಲ್ಲ ಕಡೆಗಳಿಂದಲೂ ನೀರಿನಿಂದಲೇ ಆವೃತನಾಗಿರುವ ವ್ಯಕ್ತಿಗೆ ಬೇರೊಂದು ಸಣ್ಣ ಜಲಾಶಯ ಹೇಗೋ ಹಾಗೆಯೇ ಬ್ರಹ್ಮವನ್ನು ತಿಳಿದ ಬಳಿಕ, ವ್ಯಕ್ತಿಗೆ ವೇದಗಳು ಅಗತ್ಯವೆನಿಸುವುದಿಲ್ಲ.’ ಕಡಲತೀರದ ಒಂದು ಗ್ರಾಮದೊಳಗೆ ಪ್ರವಾಹ ಬಂತು ಎಂದುಕೊಳ್ಳಿ. ನೀರು ಹಳ್ಳಿಯ ನೆಲ ಕೆರೆ ಬಾವಿ ನದಿಗಳನ್ನೆಲ್ಲ ಆವರಿಸಿ ಏಕವಾಗಿ ನಿಲ್ಲುತ್ತದೆ. ಆಗ ‘ಬಾವಿಯ ನೀರಿನ ಪ್ರತ್ಯೇಕ ಅಗತ್ಯವೂ ಬೋಧೆಯೂ ಉಳಿಯದು’! ಅಂತೆಯೇ ಬ್ರಹ್ಮದಲ್ಲಿ ನೆಲೆನಿಂತು ಸರ್ವತ್ರ ಸತ್ಯ ಜ್ಞಾನಗಳನ್ನು ಕಾಂಬವನಿಗೆ ವೇದವೇ ಇಲ್ಲ ಅಥವಾ ಎಲ್ಲ! ‘ಮಳೆ ಯಾವಾಗ? ‘ಶುಭ ಮುಹೂರ್ತ ಯಾವುದು?’ ಎಂದು ನಿರ್ದೇಶಿಸುವುದು ಪಂಚಾಂಗದ ಕೆಲಸ. ಆದರೆ ಪಂಚಾಂಗವು ಸ್ವತಃ ಮಳೆಯನ್ನು ಸುರಿಸದು. ಮುಹೂರ್ತವನ್ನೂ ಸೃಜಿಸದು! ಹಾಗೆಯೇ ನಿರ್ದೇಶಿಸುವುದು ವೇದದ ಕೆಲಸ. ಆದರೆ ಸ್ವಾನುಭವದಲ್ಲಿ ಮಾತ್ರವೇ ಸತ್ಯದ ಸಾಕ್ಷಾತ್ಕಾರ. ರಾಮಕೃಷ್ಣ ಪರಮಹಂಸರು ಕೊಡುವ ಉಪಮೆ: ‘ಹಳ್ಳಿಯ ವ್ಯಕ್ತಿಯೊಬ್ಬ ವ್ಯಾಪಾರಕ್ಕಾಗಿ ಪಟ್ಟಣಕ್ಕೆ ಹೊರಟ. ಬರುವಾಗ ಏನೇನು ವಸ್ತುಗಳನ್ನು ತರಬೇಕೆಂದು ಹೆಂಡತಿ ಪಟ್ಟಿಮಾಡಿ ಚೀಟಿಯನ್ನು ಕೈಯಲ್ಲಿಟ್ಟಳಂತೆ. ಆತ ಆ ಚೀಟಿಯ ಉದ್ದೇಶವು ಪೂರ್ಣವಾದ ಮೇಲೆ, ಅದರ ಅಗತ್ಯ ಅವನಿಗಿಲ್ಲ.’ ವೇದಕರ್ಮಗಳು ಭಾವ-ವಿಚಾರಶುದ್ಧಿಯ ಮೂಲಕ ನಮ್ಮನ್ನು ಆತ್ಮಜ್ಞಾನದ ಬಾಗಿಲಿನವರೆಗೂ ಒಯ್ಯುತ್ತವೆ, ಆದರೆ ಒಳಹೋಗಲು ಸ್ವಾನುಭವವೇ ಬೇಕು! ಆ ಸ್ವಾನುಭವಕ್ಕೆ ಸೋಪಾನ ಬುದ್ಧಿಯೋಗ.
‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಓಟಿಟಿಗೆಂದೇ ಬರೆದಿರುವ ಕತೆಯಂತಿದೆ. ಇಂಥದ್ದೊಂದು ಪ್ರಯೋಗಕ್ಕೆ ಅವರಿಗೆ ಬೆನ್ನುತಟ್ಟಿದ್ದು ನಟ ಪುನೀತ್‌ ರಾಜಕುಮಾರ್‌. ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿ ಹೊಸ ಐಡಿಯಾ ರೂಪುಗೊಳ್ಳಲು ಕಾರಣರಾದರು. ಅಮೇಜಾನ್‌ ಪ್ರೈಮ್‌ನಲ್ಲಿ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸ್ಟ್ರೀಮ್‌ ಆಗುತ್ತಿದ್ದು, ರಿಯಲಿಸ್ಟಿಕ್‌ ಮತ್ತು ಪ್ರಯೋಗಶೀಲತೆ ಇಷ್ಟಪಡುವ ವೀಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲ’ ಸಿನಿಮಾಗಳಲ್ಲಿ ಬೆರಗು ಮೂಡಿಸಿದ್ದ ನಿರ್ದೇಶಕ ಸತ್ಯಪ್ರಕಾಶ್‌ ಸಿನಿಮಾ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಇತ್ತು. ಸತ್ಯಪ್ರಕಾಶ್‌ ನಿರೀಕ್ಷೆ ಹುಸಿ ಮಾಡಿಲ್ಲ. ವಿಶಿಷ್ಟ ಪ್ರಯೋಗವೊಂದರ ಮೂಲಕ ತಮ್ಮ ನಿರ್ದೇಶನ ಪ್ರತಿಭೆಗೆ ಸಾಣೆ ಹಿಡಿದಿದ್ದಾರೆ. ಅಫ್‌ಕೋರ್ಸ್‌, ಮೊದಲೆರೆಡು ಫೀಚರ್‌ ಸಿನಿಮಾಗಳು ಥಿಯೇಟರ್‌ ರಿಲೀಸ್‌ಗೆಂದೇ ತಯಾರಾಗಿ ರೂಪುಗೊಂಡಿದ್ದ ಚಿತ್ರಗಳು. ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಓಟಿಟಿಗೆಂದೇ ಬರೆದಿರುವ ಕತೆಯಂತಿದೆ. ಇಂಥದ್ದೊಂದು ಪ್ರಯೋಗಕ್ಕೆ ಅವರಿಗೆ ಬೆನ್ನುತಟ್ಟಿದ್ದು ನಟ ಪುನೀತ್‌ ರಾಜಕುಮಾರ್‌. ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿ ಹೊಸ ಐಡಿಯಾ ರೂಪುಗೊಳ್ಳಲು ಅಪ್ಪು ಕಾರಣರಾದರು. ಈ ಮೂಲಕ ಸತ್ಯಪ್ರಕಾಶ್‌ ಕನಸು ಸಾಕಾರಗೊಂಡಿತು. ಸಿನಿಮಾವೊಂದರ ಆಡಿಷನ್‌ ಸುತ್ತ ನಡೆಯುವ ಕತೆ. ಪ್ರಮುಖ ಪಾತ್ರಧಾರಿಗಳಾದ ನಟರಾಜ್‌, ಧರ್ಮಣ್ಣ, ವೀಣಾ ಸುಂದರ್‌, ಸುಂದರ್‌ ಇವರೆಲ್ಲಾ ಅವರವರಾಗಿಯೇ ಕಾಣಿಸಿಕೊಂಡಿದ್ದಾರೆ. ನಟನಾಗಿದ್ದ ನಟರಾಜ್‌ ಸಿನಿಮಾ ನಿರ್ದೇಶಕನಾಗಿದ್ದಾನೆ ಎನ್ನುವುದು, ನಟನಾಗಿ ಹೆಸರು ಮಾಡುತ್ತಿರುವ ಧರ್ಮಣ್ಣ ಸಿನಿಮಾ ನಿರ್ಮಾಣ ಮಾಡಲು ಹೊರಡುವುದು, ಪೋಷಕ ಪಾತ್ರಧಾರಿಗಳಾಗಿ ವೀಣಾ – ಸುಂದರ್‌ ದಂಪತಿ ನಟಿಸುವುದು… ಇವರೊಂದಿಗೆ ನಾಲ್ಕಾರು ರಂಗಭೂಮಿ ಕಲಾವಿದರಿದ್ದಾರೆ. ಇವರೆಲ್ಲರನ್ನೂ ಒಂದು ಶೂಟಿಂಗ್‌ ಫ್ಲೋರ್‌ನಲ್ಲಿ ಆಡಿಷನ್‌ ನೆಪದಲ್ಲಿ ಸೇರಿಸಿ ಚಿತ್ರಕಥೆ ಹೆಣೆದು ಸಿನಿಮಾ ಮಾಡಿರುವುದು ನಿರ್ದೇಶಕರ ಜಾಣ್ಮೆ. ಹೆಸರು, ಹಣ ಗಳಿಕೆಗೆ ಅವಕಾಶವಾದಿಗಳಾಗುವ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಾನೆ ಕಥಾನಾಯಕ ನಟರಾಜ್‌. ಹಾಗೆ ನೋಡಿದರೆ ಇಲ್ಲಿ ಕಥಾನಾಯಕನಿಲ್ಲ, ಕಥೆಯೇ ನಾಯಕ. ನಟರಾಜ್‌ ಅವರದ್ದು ಪ್ರಮುಖ ಪಾತ್ರ ಎಂದು ಹೇಳಬಹುದು. ತನ್ನ ಐಡಿಯಾಗಳನ್ನು ಎಕ್ಸಿಗ್ಯೂಟ್‌ ಮಾಡುವ ಹಾದಿಯಲ್ಲಿ ಇತರೆ ಜನರಿಗಾಗುವ ಅನ್ಯಾಯ, ನಷ್ಟದ ಬಗ್ಗೆ ಆತನಿಗೆ ಕಿಂಚಿತ್ತೂ ಗಮನವಿಲ್ಲ. ಕೃತ್ರಿಮ ಮನಸ್ಸಿನ ವ್ಯಕ್ತಿ. ಆತನ ಸ್ನೇಹಿತನೇ ಆಗಿರುವ ಚಿತ್ರ ನಿರ್ಮಿಸುತ್ತಿರುವ ಧರ್ಮಣ್ಣ ಪಕ್ಕಾ ವ್ಯವಹಾರದ ಮನುಷ್ಯ. ಉಳಿದಂತೆ ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಬರುವ ಹತ್ತಾರು ಮಂದಿ ಕನಸುಗಳನ್ನು ಹೊತ್ತು ಬಂದಿರುವ ಪಾತ್ರಗಳು. ಇವರೆಲ್ಲರ ಮಧ್ಯೆ ನಿರ್ದೇಶಕರು ಗಾಂಧಿ ಪಾತ್ರವೊಂದನ್ನು ಸೃಷ್ಟಿಸಿದ್ದಾರೆ. ಈ ಪಾತ್ರ ಉಪಮೆಯಂತೆ ಬಳಕೆಯಾಗಿದ್ದು, ಲೌಕಿಕ ಬದುಕಿನ ಜಂಜಾಟದಲ್ಲಿನ ಮಂದಿಯ ಕಪಟತನ, ದುರುಳುತನ, ಮುಗ್ಧತೆ, ಪ್ರೀತಿ, ದ್ವೇಷ, ರೋಷಾವೇಷಗಳನ್ನು ಪಾತ್ರಗಳ ಮುಖಾಮುಖಿಯೊಂದಿಗೆ ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುತ್ತದೆ. ಚಿತ್ರದಲ್ಲಿ ನಡೆಯುವ ಗಾಂಧಿನಗರದ ಕತೆಗೂ, ಸ್ಯಾಂಡಲ್‌ವುಡ್‌ನ ಗಾಂಧಿನಗರಕ್ಕೂ ಸಾಕಷ್ಟು ಸಾಮ್ಯತೆಗಳಿವೆ! ಶೂಟಿಂಗ್‌ ಫ್ಲೋರ್‌ ಮತ್ತು ಕೆಲವು ಮಿನಿ ಸೆಟ್‌ಗಳಲ್ಲಿ ಇಡೀ ಸಿನಿಮಾದ ಕತೆಯನ್ನು ಹೇಳುವುದು ಸುಲಭಸಾಧ್ಯವಲ್ಲ. ಈ ಮಿತಿಯಲ್ಲಿ ಪ್ರಯೋಗ ಮಾಡಬೇಕೆಂದೇ ನಿರ್ದೇಶಕ ಸತ್ಯ ಸಿನಿಮಾ ಮಾಡಿದ್ದಾರೆ. ಈ ಹಿಂದಿನ ಅವರ ಎರಡೂ ಸಿನಿಮಾಗಳಲ್ಲಿ ಜೊತೆಯಾಗಿದ್ದ ವಾಸುಕಿ ವೈಭವ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾದೊಳಗಿನ ಸಿನಿಮಾಗೂ ಅವರೇ ಮ್ಯೂಸಿಕ್‌ ಡೈರೆಕ್ಟರ್‌! ಅವರ ಕೆಲಸ ಅಚ್ಚುಕಟ್ಟಾಗಿದೆ. ಪ್ರಮುಖ ಕಲಾವಿದರಾಗಿ ನಟರಾಜ್‌ ಮತ್ತು ಧರ್ಮಣ್ಣ ಅವರದ್ದು ಅತ್ಯುತ್ತಮ ನಟನೆ. ಅಂದುಕೊಂಡದ್ದನ್ನು ಸಾಧಿಸಲು ಯಾವ ಹಂತಕ್ಕೂ ಆಲೋಚಿಸುವ ಚಿತ್ರನಿರ್ದೇಶಕನಾಗಿ ನಟರಾಜ್‌ ಪಾತ್ರದಲ್ಲಿ ತಲ್ಲೀನತೆಯಿಂದ ತೊಡಗಿಸಿಕೊಂಡಿದ್ದಾರೆ. ಕೆಲವೆಡೆ ಪಾತ್ರಗಳಿಗೆ ಸಂಭಾಷಣೆ ಹೆಚ್ಚಾಯ್ತು ಎಂದುಕೊಳ್ಳುತ್ತಿದ್ದಾಗ ಧರ್ಮಣ್ಣ ಅವರ ಮಾತು, ಟೈಮಿಂಗ್‌ ಸನ್ನಿವೇಶಗಳನ್ನು ತಿಳಿಯಾಗಿಸುತ್ತದೆ. ಈ ಚಿತ್ರದ ಮೂಲಕ ರಂಗಭೂಮಿ ಪ್ರತಿಭೆಗಳಾದ ಅಥರ್ವ ಪ್ರಕಾಶ್‌, ಮಯೂರಿ ನಟರಾಜ್‌, ಬೃಂದಾ ವಿಕ್ರಂ, ಶ್ರೀ ದತ್ತಾ ಮತ್ತಿತರರು ಬೆಳ್ಳಿತೆರೆಗೆ ಪರಿಚಯವಾಗಿದ್ದಾರೆ. ಸಿನಿಮಾ ಸೇರುವ ಉಮೇದಿನಿಂದ ಆಡಿಷನ್‌ಗೆ ಬರುವ ಇವರ ಪಾತ್ರಗಳೊಂದಿಗೆ ಪ್ರೇಕ್ಷಕರು ತಮ್ಮನ್ನು ತಾವು ಕಂಡುಕೊಳ್ಳಬಹುದು. ಪ್ರಸ್ತುತ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ ಸಿನಿಮಾ ಸುದ್ದಿಗಳ ಮಧ್ಯೆ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’, ಪ್ರಯೋಗ, ನಿರ್ದೇಶಕರ ಆಲೋಚನೆಯಿಂದ ಗಮನ ಸೆಳೆಯುತ್ತದೆ. ಅಮೇಜಾನ್‌ ಪ್ರೈಮ್‌ನಲ್ಲಿ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸ್ಟ್ರೀಮ್‌ ಆಗುತ್ತಿದ್ದು, ರಿಯಲಿಸ್ಟಿಕ್‌ ಮತ್ತು ಪ್ರಯೋಗಶೀಲತೆ ಇಷ್ಟಪಡುವ ವೀಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ.
ತುಮಕೂರು: ವಿಶ್ವವಿದ್ಯಾಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ (ಆ.22) ನಾಳೆ ಬೆಳಗ್ಗೆ 10ಗಂಟೆಗೆ ಕುಮಾರವ್ಯಾಸ ಅಧ್ಯಯನ ಪೀಠದಿಂದ ಜನಪದ ಯಕ್ಷಗಾನದಲ್ಲಿ ‘ರತಿ ಕಲ್ಯಾಣ’ದ ಚಿತ್ರಣ ಕುರಿತು ವಿಚಾರ ಸಂಕಿರಣ ಹಾಗೂ ಯಕ್ಷದೀವಿಗೆಯಿಂದ ಹಟ್ಟಿಯಂಗಡಿ ನಾರಾಯಣರಾಯರ ರಚಿತ ‘ರತಿ ಕಲ್ಯಾಣ ಯಕ್ಷಗಾನ’ ಪ್ರದರ್ಶನ ನಡೆಯಲಿದೆ. ತುಮಕೂರು ವಿವಿಯ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ.ಪಿ.ಎಂ ಗಂಗಾಧರಯ್ಯ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು ಕ.ರಾ.ಮು.ವಿ ಯ ಪ್ರಾಧ್ಯಾಪಕ ಪ್ರೊ.ಎನ್.ಆರ್.ಚಂದ್ರೇಗೌಡ ದಿಕ್ಸೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ತುಮಕೂರು ವಿವಿಯ ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ ಹಾಗೂ ತುಮಕೂರು ವಿವಿ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷ್ಮಿ ಹಿರೇಂದ್ರ ಷಾ ಗೌರವ ಉಪಸ್ಥಿತಿ ಇರಲಿದ್ದಾರೆ. ಕಾಮನ ಹಬ್ಬವನ್ನು ಆಚರಿಸುವುದು ಫಾಲ್ಗುಣ ಮಾಸದಲ್ಲಿ, ಸುಗ್ಗಿಗೆ ಹೊಂದಿಕೊಂಡ ಸಮಯ, ಫಸಲು ಮತ್ತು ಮನೆಗೆ ಹಿಗ್ಗು ತರುವ ಕಾಲ. ಪ್ರಕೃತಿ ಹಳೆಯದನ್ನು ಕಳಚಿಕೊಂಡು ಹೊಸತನದಿಂದ ಚಿಗುರಿಟ್ಟು ಹೂವಿಟ್ಟು, ತೂಗಿ ತೊನೆಯುವ ಕಾಲ. ರಾತ್ರಿಯ ಬೆಳದಿಂಗಳ ಮೋಡಿ ಅವರ್ಣನೀಯ ರಸಿಕತೆಗೆ ಕೊಡುಮಾಡುವ ಸಮಯ. ಪ್ರಕೃತಿಯಂತೆ ಮನುಷ್ಯರಿಗೂ ಹೊಸತನವನ್ನು ಜೀವನೋತ್ಸಾಹವನ್ನು ತಂದು ಕೊಡುವ ಹಾಗೂ ತುಂಬಿಕೊಡುವ ಉತ್ಸವ ಕಾಮನ ಹಬ್ಬ ಎಂದು ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ.ಎಂ.ಗಂಗಾಧರಯ್ಯ ರತಿ ಮನ್ಮಥರ ಬಗ್ಗೆ ಮಾಹಿತಿ ನೀಡಿದರು. ಇಲ್ಲಿ ಹಾಡುವ ಗೀತೆಗಳು ಕಾಮನ ಹಾಡುಗಳೆಂದು ಪ್ರಸಿದ್ಧಿ. ಜತೆಗೆ ಇವನ್ನು ಹೋಳಿಯ ಹಾಡು ಎಂದೂ ಕರೆಯುವುದುಂಟು. ಕಾಮನ ಪೂಜೆ ಜಾನಪದ ವಿಶಿಷ್ಟ ಆಚರಣೆಯಲ್ಲಿ ಒಂದು ಹಾಗಾಗಿ ಕಾಮನ ಹಬ್ಬ ಆಧುನಿಕ ಕಾಲದಲ್ಲಿ ಹೊಸ ಮೆರುಗು ಪಡೆದುಕೊಂಡಿದೆ. ಪೌರಾಣಿಕ, ಯಕ್ಷಗಾನಗಳಲ್ಲಿ ರತಿ-ಮನ್ಮಥರ ಕಥೆ ರಂಗದ ಮೇಲೆ ಬಂದಿವೆ.ಪುರಾಣ ಹಿನ್ನೆಲೆಯಲ್ಲಿ ಕಾಮನ ಹುಟ್ಟು ಹಲವು ರೀತಿಯಲ್ಲಿದೆ. ಅಲ್ಲದೆ ಪುರಾಣಗಳಲ್ಲಿ, ಯಕ್ಷಗಾನದಲ್ಲಿ, ಜಾನಪದ ಕಲೆಗಳಲ್ಲಿ ಮೈದುಂಬಿ ಕೊಂಡಿದೆ. ಇವು ಈ ಕಾಲಘಟ್ಟದ ಯುವಜನರಿಗೆ ಅಗತ್ಯವಾಗಿ ಬೇಕಾದವು ಎಂದು ತಿಳಿಸಿದರು‌.
http://busingers.ca/tag/fannie-gaudette/ 1824ರ ಅಕ್ಟೋಬರ್‌ 23ರಂದು ಕಿತ್ತೂರು ಕಲಿಗಳು ಬ್ರಿಟಿಷ್‌ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದರು. ಆ ವಿಜಯದ ಸಂಕೇತವಾಗಿ ಉತ್ಸವ ಆಚರಿಲಾಗುತ್ತಿದೆ. ಇದೇ ಮೊದಲ ಬಾರಿಗೆ ಉತ್ಸವಕ್ಕೆ ರಾಜ್ಯಮಟ್ಟದ ಮಾನ್ಯತೆ ನೀಡಿದ್ದರಿಂದ ವೈಭವ ಇಮ್ಮಡಿಗೊಂಡಿತು. ಇದು 198ನೇ ಕಿತ್ತೂರು ಉತ್ಸವವಾಗಿದೆ. ಮುಖ್ಯಾಂಶಗಳು ರಾಷ್ಟ್ರೀಯ ಹೆದ್ದಾರಿ ಬಳಿಯ ರಾಣಿ ಚನ್ನಮ್ಮನ ಪುತ್ಥಳಿ ಆವರಣದಲ್ಲಿ ಕಿತ್ತೂರು ಸಂಸ್ಥಾನದ ನಂದಿಧ್ವಜ ಆರೋಹಣ ಮಾಡಿದರು. ಮಹಿಳೆಯರಿಗೆ ಮೀಸಲಿಟ್ಟ ದಿನ: ರಾಣಿ ಚನ್ನಮ್ಮಾಜಿ ಸ್ಮರಣಾರ್ಥವಾಗಿ ಈ ಬಾರಿ ಕಿತ್ತೂರು ಉತ್ಸವದ ಮಧ್ಯದ ದಿನವಾದ ಅ.24 ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟಂತೆ ವಿಚಾರಗೋಷ್ಠಿಗಳು ಅಂದು ಜರುಗಲಿವೆ. ಕಿತ್ತೂರು ಉತ್ಸ ವ ಆಚರಣೆ ಏಕೆ? ಭಾರತವನ್ನು ತಮ್ಮ ಕಪಿಮುಷ್ಟಿ ಯಲ್ಲಿ ಇಟ್ಟು ಕೊಳ್ಳಬೇಕೆಂಬ ಕಾರಣಕ್ಕೆ ಬ್ರಿಟಿಷರು ಒಂದೊಂದೇ ಸಂಸ್ಥಾನಗಳ ಮೇಲೆ ದಬ್ಬಾ ಳಿಕೆ ಹಾಗೂಯುದ್ಧ ಮಾಡುತ್ತ ಸಾಗಿದ್ದ ರು. ಬ್ರಿ ಟಿಷ್ ಅಧಿಕಾರಿ ಧಾರವಾಡದ ಥ್ಯಾ ಕರೆ 1824ರ ಅ.23ರಂದು ಕಿತ್ತೂರಿನ ಕೋಟೆಯ ಬಾಗಿಲು ತೆರೆಯಲು ಆಜ್ಞೆ ಮಾಡಿದನು. ಬಾಗಿಲನ್ನು ತೆರೆಯದೆ ಇದ್ದಾ ಗ ಕೋಟೆಯ ಬಾಗಿಲು ಒಡೆಯುವಂತೆ ಹೇಳಿದನು. ಕೊನೆಗೆಯುದ್ಧ ವನ್ನೂ ಸಾರಿದನು. ಈಯುದ್ಧ ದಲ್ಲಿ ಪತಿ ಮರಣವನ್ನ ಪ್ಪಿ ದರೂ ಹೆದರದೆಮುನ್ನು ಗ್ಗಿ ದ ಚನ್ನ ಮ್ಮ ಪರಾಕ್ರಮ ಮೆರೆಯುತ್ತಾಳೆ. ತನ್ನ ಬಲಗೈ ಬಂಟರಾದ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪ ಸೈನ್ಯ ದೊಂದಿಗೆಯುದ್ಧ ಕ್ಕೆ ಇಳಿಯುತ್ತಾಳೆ. ಮಹಾನವಮಿಯಂದು ಬ್ರಿ ಟಿಷ್ ಕಲೆಕ್ಟ ರ್ ಥ್ಯಾ ಕರೆ ಸಾಹೇಬನ ರುಂಡ ಚೆಂಡಾಡಿ ಜಯ ಸಾಧಿಸುತ್ತಾಳೆ. ಬ್ರಿಟಿಷರ ವಿರುದ್ಧ ಗೆಲುವಿನ ನೆನಪಿಗಾಗಿ ಪ್ರ ತಿವರ್ಷ ಅ.23ರಿಂದ 25ರವರೆಗೆ ಆಚರಿಸು ವುದೇ ಕಿತ್ತೂರು ಉತ್ಸವ. ಈ ಉತ್ಸವದಮೂಲಕ ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸವನ್ನು ಯುವಕರಿಗೆ ಪರಿಚಯಿಸುವ ಸಲುವಾಗಿ 1967ರಲ್ಲಿ ದಿ.ಪ್ರೊ.ವಿ.ಜಿ.ಮಾರಿಹಾಳ ಮಾರ್ಗದರ್ಶನದಲ್ಲಿ ಈರಣ್ಣ ಮಾರಿಹಾಳ ವೀರರಾಣಿ ಚನ್ನಮ್ಮ ಯುವಕ ಸಂಘ ಹುಟ್ಟು ಹಾಕಿದರು. ಸರ್ಕಾರದ ಸಹಾಯಕ್ಕೆ ಕೈಯೊಡ್ಡದೆಯುವಕ ಸಂಘಗಳ ದೇಣಿಗೆಯಲ್ಲೇ ಉತ್ಸವ ಆಚರಿಸತೊಡಗಿದರು. 1982 ರಲ್ಲಿ ದಿ.ಚನ್ನ ಪ್ಪ ಮಾರಿಹಾಳ ಅಧ್ಯ ಕ್ಷತೆಯಲ್ಲಿ ಚನ್ನ ಮ್ಮ ವಿಜಯೋತ್ಸವ ಕಮಿಟಿ ರಚಿಸಲಾಯಿತು. ಈ ಕಮಿಟಿ 1996 ರವರೆಗೆ ವಿಜಯೋತ್ಸ ವ ಆಚರಿಸಿತು.1997 ರಿಂದ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ. ಚನ್ನಮ್ಮನ ಇತಿಹಾಸ 1585-1824ರ ಅವಧಿಯಲ್ಲಿ ಕಿತ್ತೂರು ಸಂಸ್ಥಾನ ಆಳಿದ ಪ್ರಮುಖ 12 ದೇಸಾಯರಲ್ಲಿ ಕಾಕತಿಯ ದೇಸಾಯಿ ದೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ ಚನ್ನಮ್ಮ ಒಬ್ಬಳು. ಬ್ರಿಟಿಷರದ್ದು ಒಡೆದು ಆಳುವ ನೀತಿ. ಈ ಕುತಂತ್ರಕ್ಕೆ ಟಿಪ್ಪು ಹಾಗೂ ಪೇಶ್ವೆಯಂಥ ರಾಜರು ಬಲಿಯಾಗಿದ್ದರು. ಇದು ದೇಶಾಭಿಮಾನಿ ಮಲ್ಲಸರ್ಜನ ಕಳವಳಕ್ಕೆ ಕಾರಣವಾಗಿತ್ತು. ಹಾಗಾಗಿ, ಕೊಲ್ಲಾಪುರದ ದೇಸಾಯರು ಒಳಗೊಂಡಂತೆ ದಕ್ಷಿಣದ ದೇಸಾಯರನ್ನು ಒಗ್ಗೂಡಿಸುವ ಪ್ರಯತ್ನವಾಗಿ ಊರೂರು ಅಲೆದ. ಒಮ್ಮೆ ಕಾಕತಿಗೂ ಬಂದ. ಕಾಕತಿಯಲ್ಲಿ ಹುಲಿಬೇಟೆ ಸಂದರ್ಭ ಮಲ್ಲಸರ್ಜನೊಂದಿಗೆ ಚನ್ನಮ್ಮನ ಭೇಟಿಯಾಯಿತು. ನಂತರ ಇಬ್ಬರ ವಿವಾಹವಾಯಿತು. ಟಿಪ್ಪು ಸುಲ್ತಾನನ ಸಮಕಾಲೀನ ಮಲ್ಲಸರ್ಜನು 1782 ರಲ್ಲಿ ಸಿಂಹಾಸನವೇರಿದ. ಆತ ಸಾಹಸಿ ಮತ್ತು ಸಮರ್ಥ ಆಡಳಿತಗಾರನಾಗಿದ್ದ. ದೇಸಾಯಿಣಿ ಚನ್ನಮ್ಮನೊಂದಿಗೆ ಸುಖದಿಂದ ರಾಜ್ಯವಾಳಿ 1816ರಲ್ಲಿ ತೀರಿಕೊಂಡ. ಆಗ ಹಿರಿಯ ದೇಸಾಯಿಣಿ ರುದ್ರಮ್ಮಳ ಮಗ ಶಿವಲಿಂಗಸರ್ಜನಿಗೆ ಆಡಳಿತ ನೀಡಲಾಯಿತು. ಆದರೆ, ರೋಗ ಪೀಡಿತನಾದ ಈತನೂ ಮೃತಪಟ್ಟ. ಆಗ ದತ್ತಕ ತೆಗೆದುಕೊಳ್ಳಲು ಹೊರಟಾಗ ಬ್ರಿಟಿಷ್ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಈ ಕಾರಣದಿಂದ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ಅಧೀನಪಡಿಸಿಕೊಳ್ಳುವ ಹೊಂಚು ಹಾಕಿದರು. ಇದನ್ನು ರಾಣಿ ಚನ್ನಮ್ಮ ವಿರೋಧಿಸಿದಳು. ಶಿವಲಿಂಗಸರ್ಜನ ಮರಣದ ನಂತರ ಆಗಿನ ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರಿಗೆ ಬಂದು ರಾಜಭಂಡಾರಕ್ಕೆ ಬೀಗ ಹಾಕಿ ತನ್ನ ಅಧಿಕಾರಿಗಳನ್ನು ನೇಮಕ ಮಾಡಿದ. ಈ ಕ್ರಮ ಚನ್ನಮ್ಮನಿಗೆ ಸರಿ ಅನಿಸದೆ ಥ್ಯಾಕರೆ ವಿರುದ್ಧ ಯುದ್ಧ ಸಾರಿದಳು. ಆದರೆ, ಸಂಧಾನ ಬಾಗಿಲು ತೆರೆದಿತ್ತು. ಮಾತುಕತೆ ನೆಪದಲ್ಲಿ ಥ್ಯಾಕರೆ ಹೊರಬಂದ. ಆಗ ಕಿತ್ತೂರ ಕೋಟೆ ಬಾಗಿಲು ಮುಚ್ಚಿತು. ಬಾಗಿಲು ತೆರೆಯಲು ನೀಡಿದ ಆದೇಶ ವಿಫಲವಾಯಿತು. ಆಗ ಚನ್ನಮ್ಮನ ಆದೇಶದಂತೆ ಅಮಟೂರ ಬಾಳಪ್ಪ ಗುಂಡುಹಾರಿಸಿ, ಥ್ಯಾಕರೆ ಕೊಲೆಗೈದನು. ನಂತರ ನಡೆದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನ ಜಯ ಸಾಧಿಸಿತು. ಆದರೆ 2ನೇ ಯುದ್ಧದಲ್ಲಿ ಚನ್ನಮ್ಮ ಸೋತು ಬ್ರಿಟಿಷರಿಗೆ ಸೆರೆಯಾಗಿ 1829 ಫೆ.2ರಂದು ಬೈಲಹೊಂಗಲದ ಕಾರಾಗೃಹದಲ್ಲಿ ದೇಹತ್ಯಾಗ ಮಾಡುತ್ತಾಳೆ.
ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ (48 ವರ್ಷ) ನಿನ್ನೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕೋವಿಡ್‌ ಸೋಂಕಿಗೆ ಈಡಾಗಿದ್ದ ಅವರು ಮೂತ್ರಕೋಶ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ದಕ್ಷಿಣ ಭಾರತ ಸಿನಿಮಾರಂಗದ ಜನಪ್ರಿಯ ನಟಿ ಮೀನಾ ಅವರ ಪತಿ ವಿದ್ಯಾಸಾಗರ್‌ (48 ವರ್ಷ) ನಿನ್ನೆ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಅವರಿಗೆ ಕೋವಿಡ್‌ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್‌ ಸೋಂಕಿನಿಂದಾಗಿ ಕಿಡ್ನೀ ವೈಫಲ್ಯ ಕಾಣಿಸಿಕೊಂಡಿದ್ದರಿಂದ ಕಿಡ್ನೀ ಟ್ರಾನ್ಸ್‌ಪ್ಲಾಂಟ್‌ ಸರ್ಜರಿಗೆ ತಯಾರಿ ನಡೆದಿತ್ತು. ಅಷ್ಟರಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ. ವಿದ್ಯಾಸಾಗರ್‌ ಅವರು ಬೆಂಗಳೂರು ಮೂಲದ ಉದ್ಯಮಿ. 2009ರಲ್ಲಿ ನಟಿ ಮೀನಾ – ವಿದ್ಯಾಸಾಗರ್‌ ವಿವಾಹ ನೆರವೇರಿತ್ತು. ಈ ದಂಪತಿಗೆ ಪುತ್ರಿ ನೈನಿಕಾ ಇದ್ದಾರೆ. ವಿಜಯ್‌ ಅಭಿನಯದ ‘ಥೆರಿ’ ತಮಿಳು ಚಿತ್ರದ ಮೂಲಕ ನೈನಿಕಾ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ನಟಿ ಮೀನಾ ಅವರು ಬಾಲನಟಿಯಾಗಿ ಸಿನಿಮಾಗೆ ಪರಿಚಯವಾಗಿದ್ದವರು. ಪ್ರಮುಖವಾಗಿ ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿದ್ಯಾಸಾಗರ್‌ ನಿಧನಕ್ಕೆ ಚಿತ್ರರಂಗದ ಮೀನಾರ ಆಪ್ತರನೇಕರು ಸಂತಾಪ ಸೂಚಿಸಿದ್ದಾರೆ. It is shocking to hear the news of the untimely demise of Actor Meena's husband Vidyasagar, our family's heartfelt condolences to Meena and the near and dear of her family, may his soul rest in peace pic.twitter.com/VHJ58o1cwP — R Sarath Kumar (@realsarathkumar) June 28, 2022 Woke up to devastating news of #meena garu’s husband, Vidyasagar garu passed away due to Covid complications. My deepest and heartfelt condolences to the entire family.
Kannada News » Trending » Padhai Karte Karte Buddha Ho Jaunga Crying Little Boys Tantrum While Studying Goes Viral ‘ಜೀವನಪೂರ್ತಿ ಹೀಗೆ ಓದ್ತಾ ಓದ್ತಾ ಮುದುಕ ಆಗಿಬಿಡ್ತೀನಿ!’ Homework : ಯಾರಿಗೆ ತಾನೆ ಇಷ್ಟ ಹೀಗೆ ಕುಳಿತಲ್ಲೇ ಕುಳಿತು ಹೋಮ್​ವರ್ಕ್​ ಮಾಡುವುದು? ಈಗ ಈ ಪುಟ್ಟನಿಗೂ ಕೋಪ ಬಂದಿದೆ. ಮನಸಲ್ಲಿರೋ ಮಾತನ್ನು ಹೇಳಿ ಅತ್ತು, ಪಾಗಲ್​ ಮಮ್ಮಾ ಅಂದುಬಿಟ್ಟಿದ್ದಾನೆ. ಹೋಮ್​ವರ್ಕ್​ಗೆ ಬೇಸತ್ತು ಅಳುತ್ತಿರುವ ಮಗು TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad Sep 29, 2022 | 3:52 PM Viral Video : ಎಷ್ಟಂತ ಮುದ್ದು ಮಾಡುವುದು? ಕೊನೆಗೆ ಸ್ವಲ್ಪ ಗದರಲೇಬೇಕಲ್ಲ ಮಕ್ಕಳು ಹೋಮ್​ವರ್ಕ್​ ಮಾಡದಿದ್ದರೆ? ಹೀಗೆಲ್ಲ ಗದರಿದಾಗ ಮಕ್ಕಳು ಕೊಡುವ ಉತ್ತರ ಮಾತ್ರ ಭಯಂಕರ! ಇತ್ತ ಅಳಲೂ ಆಗುವುದಿಲ್ಲ ನಗಲೂ ಆಗುವುದಿಲ್ಲ. ಇಂಥ ಸಂದರ್ಭ ಅನುಭವಿಸಿದವರಿಗೇ ಗೊತ್ತು. ಯಾವ ಸ್ಕ್ರಿಪ್ಟ್​ ರೈಟರ್, ಕಾಮೆಡಿಯನ್​ ಕೂಡ ಊಹಿಸಲು ಅಸಾಧ್ಯವಾದಂಥ ಸ್ಪಾಂಟೆನಿಟಿ. ಪಾಪ ಒತ್ತಡ ಅನ್ನಿಸಿದರೆ ಹೊರಬರುವುದು ನಿಜವಾದದ್ದೇ ತಾನೆ? ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ಮಗು, ‘ಜೀವನಪೂರ್ತಿ ಓದಿ ಓದಿ ನಾನು ಮುದುಕನೇ ಆಗಿಬಿಡ್ತೀನಿ, ಪಾಗಲ್​ ಮಮ್ಮಾ’ ಎಂದು ಅಳುತ್ತಿದೆ. ज़िन्दगी भर पढ़ाई करते करते बुड्ढा हो जाऊंगा 🥲😅 pic.twitter.com/D3XNoifVSm — ज़िन्दगी गुलज़ार है ! (@Gulzar_sahab) September 28, 2022 ತಾಯಿಯ ಗದರುವಿಕೆಗೆ ಮತ್ತಷ್ಟು ದುಃಖ ಉಮ್ಮಳಿಸಿ ಬರುತ್ತಿದೆ ಮಗುವಿಗೆ. ಈ ವಿಡಿಯೋ ಅನ್ನು ಸೆಪ್ಟೆಂಬರ್​ 28ರಂದು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 4 ಲಕ್ಷ ಜನರು ವೀಕ್ಷಿಸಿದ್ದಾರೆ. 3,800ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಹತಾಷೆಗೊಂಡಿರುವ ಈ ಮಗುವಿನ ಬಗ್ಗೆ ನೆಟ್ಟಿಗರಿಗೆ ಕರುಣೆ ಉಕ್ಕಿ ಬಂದಿದೆ. ‘ಶಾಲೆಯಲ್ಲಿಯೇ ಮಕ್ಕಳು ಎಲ್ಲ ಅಭ್ಯಾಸವನ್ನೂ ಮುಗಿಸಿಕೊಂಡು ಬರುವಂಥ ಸಿಲಬಸ್, ಕಲಿಕಾ ವಿಧಾನವನ್ನು​ ಶಾಲೆಗಳು ರೂಪಿಸಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಹೋಮ್​ ವರ್ಕ್​ ಮಾಡಲು ಕುಳಿತಾಗ ಹೀಗೆ ಮಕ್ಕಳು ಅಳುವುದನ್ನು ನೋಡಲು ಬಹಳ ಬೇಸರವಾಗುತ್ತದೆ. ನನ್ನ ಮಗುವಿಗೆ ಹೋಮ್​ವರ್ಕ್​ ಮಾಡಿಸುವಲ್ಲಿ ನನ್ನ ತಂದೆ ಸಾಕಷ್ಟು ಮಾರ್ಗದರ್ಶನ ನೀಡಿದರು. ಹಾಗಾಗಿ ನನ್ನ ಮಗು ಹೋಮ್​ವರ್ಕ್ ಅನ್ನು ಆಟದಂತೆ ಸಂತೋಷವಾಗಿ ಮಾಡಿ ಮುಗಿಸುತ್ತಿತ್ತು. ಕುಳಿತಲ್ಲೇ ಕುಳಿತು ಹೋಮ್​ ವರ್ಕ್ ಮಾಡುವುದಕ್ಕಿಂತ ಮೆಟ್ಟಿಲುಗಳ ಮೇಲೆ ಅಕ್ಷರ, ಅಂಕಿಗಳನ್ನು ಬರೆಯುವುದು, ಸಿಹಿತಿನಿಸುಗಳ ಮೂಲಕ ಮಗ್ಗಿ, ಗಣಿತವನ್ನು ಕಲಿಯಲು ಪ್ರೇರೇಪಿಸುವಂಥ ಅಭ್ಯಾಸಗಳನ್ನು ರೂಢಿಸಿ. ಇದರಿಂದ ಮಕ್ಕಳಲ್ಲಿ ಸ್ವಯಂ ಕಲಿಕೆಗೆ ಸ್ಪೂರ್ತಿಯೂ ಒದಗುತ್ತದೆ’ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಮತ್ತೊಬ್ಬ ನೆಟ್ಟಿಗರು. ನಿಜಕ್ಕೂ ಇಂಥ ವಿಡಿಯೋಗಳನ್ನು ನೋಡಲು ಬಹಳ ಸಂಕಟವಾಗುತ್ತದೆ. ಮಕ್ಕಳ ಬಾಲ್ಯ ಈ ಹೋಮ್​ವರ್ಕ್​ ಹೊರೆಯಿಂದ ನಲುಗಬಾರದು. ಅದಕ್ಕಾಗಿ ಏನು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು ಎಂದು ಪೋಷಕರು ಮತ್ತು ಶಿಕ್ಷಕರು ಯೋಚಿಸಬೇಕು.
ಬೆಂಗಳೂರು: ಕೊರೊನಾ ನಿಯಂತ್ರಣದ ವಿಷಯದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್‌ ಹಾಗೂ ಕಂದಾಯ ಸಚಿವ ಆರ್‌. ಅಶೋಕ್‌ ನಡುವೆ ಶೀತಲ ಸಮರ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೊರೊನಾ ನಿರ್ವಹಣೆ ವಿಚಾರದಲ್ಲಿ ಶನಿವಾರ ಸಚಿವ ಆರ್‌. ಅಶೋಕ್‌, ಬಸವರಾಜ ಬೊಮ್ಮಾಯಿ ಜೊತೆ ಸೇರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿರುವುದಕ್ಕೆ ಸಚಿವ ಡಾ. ಸುಧಾಕರ್‌ ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ ಭಾನುವಾರ ಬೆಂಗಳೂರಿನ ಕೊರೊನಾ ನಿಯಂತ್ರಣದ ಕುರಿತು ಮಾಹಿತಿ ತಿಳಿದುಕೊಳ್ಳಲು ಅಶೋಕ್‌, ಬಸವರಾಜ ಬೊಮ್ಮಾಯಿ ಜೊತೆ ಸೇರಿ ಸಭೆ ನಡೆಸಿರುವ ಬಗ್ಗೆಯೂ ಸುಧಾಕರ್‌ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಭಾನುವಾರ ನಡೆದ ಸಭೆಯಲ್ಲಿ ಅಶೋಕ್‌, ಅಧಿಕಾರಿಗಳು ಅನಗತ್ಯವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವುದರಿಂದ ಮಾಧ್ಯಮಗಳು ಅದನ್ನು ವೈಭವೀಕರಿಸುತ್ತಿರುವುದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ ದಿನ ಅನಗತ್ಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಆರ್‌. ಅಶೋಕ್‌ ಪರೋಕ್ಷವಾಗಿ ಸುಧಾಕರ್‌ ತಮ್ಮನ್ನು ಗುರಿಯಾಗಿಟ್ಟುಕೊಂಡು ಹೇಳಿದ್ದಾರೆ ಎನ್ನುವ ಲೆಕ್ಕಾಚಾರದಲ್ಲಿ ಮಾಧ್ಯಮಗಳಿಗೆ ಮಾಹಿತಿ ಕೊಡುವುದನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ವಿಚಾರದಲ್ಲಿ ಇಬ್ಬರ ನಡುವೆಯೂ ಮುಸುಕಿನ ಗುದ್ದಾಟ ಆರಂಭವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. Post navigation ರಾಜ್ಯದ ಸರ್ಕಾರಿ ಕಚೇರಿಗಳಲ್ಲೂ ರೊಟೇಷನ್ ಪದ್ದತಿ ಅನುಸರಿಸುವಂತೆ ಕೋರಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ರಾದ ಸಿ.ಎಸ್.ಷಡಕ್ಷರಿ ಅವರ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿದ್ದು, ಶೀಘ್ರ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಕೆ
ಪಂಚೆ ಕಟ್ಟಿ ಇಲ್ಲದ ಕರ್ಮಕ್ಕೆ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದರೆ ಜನ ಎಚ್ಚೆತ್ತುಕೊಳ್ಳೋದಿಲ್ಲ ( Honey trap) ಬೆಂಗಳೂರು : ಮೊಬೈಲ್ ಫೋನ್ ಮೂಲಕ ವ್ಯಕ್ತಿಯೊಬ್ಬರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ( Honey trap ) ಖೆಡ್ಡಾಗೆ ಬೀಳಿಸಿದ್ದ ಖದೀಮರ ತಂಡವನ್ನು ಸದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಿಟಿಎಂ ಬಡಾವಣೆ ನಿವಾಸಿಗಳಾದ ಹಲಿಮಾ ಆಲಿಯಾಸ್ ಪ್ರಿಯಾ, ಜಾಹೀದ್, ಮುಕ್ತಿಹಾರ್, ಫಾರನ್ ಮತ್ತು ಅಸ್ಲಾಂ ಎಂದು ಗುರುತಿಸಲಾಗಿದೆ. ( Honey trap) ಇದನ್ನು ಓದಿ : Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ ಅಕ್ಟೋಬರ್ ಕೊನೆಯ ವಾರದಲ್ಲಿ ತಮಿಳುನಾಡು ಕೃಷ್ಣಗಿರಿಯ ಹೊಸೂರು ತಾಲೂಕಿನ ತೆರುಪೇಟೆಯ ದಿಲೀಪ್ (32) ಅನ್ನುವವರಿಗೆ ಹಾಯ್ ಅನ್ನುವ ಸಂದೇಶ ಮೊಬೈಲ್ ಗೆ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ವೇಳೆ ತನ್ನನ್ನು ಪ್ರಿಯ ಎಂದು ಪರಿಚಯಿಸಿಕೊಂಡ ಯುವತಿ ಮಾತಿಗೆ ಮಾತು ಬೆಳೆಸಿ ಮರಳು ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಮನೆಯಲ್ಲಿ ಒಬ್ಬಳೇ ಇದ್ದೇನೆ ಭೇಟಿಯಾಗೋಣ ಬಾ ಎಂದು ಆಹ್ವಾನ ಬೇರೆ ಕೊಟ್ಟಿದ್ದಾಳೆ. ದಿಲೀಪ್ ಬೇರೆ ಕಡೆ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ಅಂದು ಭೇಟಿ ಸಾಧ್ಯವಾಗಿಲ್ಲ. ಅಕ್ಟೋಬರ್ 28 ರಂದು ಮತ್ತೆ ಕರೆ ಮಾಡಿದ ಪ್ರಿಯಾ, ಮನೆಯಲ್ಲಿ ನಾನು ಏಕಾಂಗಿ ಎಂದು ಲೋಕೇಶನ್ ಕಳುಹಿಸಿದ್ದಾಳೆ. ಮಾತು ನಂಬಿದ ದಿಲೀಪ್ ಗೂಗಲ್ ಮ್ಯಾಪ್ ಸೂಚನೆಯಂತೆ ಮನೆ ಬಾಗಿಲು ತಟ್ಟಿದ್ದಾನೆ. ಇದನ್ನು ಓದಿ : Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ ಇತ್ತ ಗೂಗಲ್ ಮ್ಯಾಪ್ ಆಫ್ ಮಾಡಿ ಮನೆ ಪ್ರವೇಶಿಸಿದ ಕೆಲವೇ ಹೊತ್ತಿನಲ್ಲಿ ನಾಲ್ವರು ಪುರುಷರು ಮನೆಗೆ ನುಗ್ಗಿದ್ದಾರೆ. ದಿಲೀಪ್ ನನ್ನು ಥಳಿಸಿ, ಐಫೋನ್, ಕಾರು ಕೀ ಮತ್ತು 26 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ಇದಾದ ನಂತರ ದಿಲೀಪ್ ಮತ್ತು ಪ್ರಿಯಾಳನ್ನು ಅಕ್ಕ ಪಕ್ಕ ನಿಲ್ಲಿಸಿ ಅರೆ ನಗ್ನ ವಿಡಿಯೋ ಸೆರೆ ಹಿಡಿದು 1 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ.ಕಾಸು ಕೊಡದಿದ್ರೆ ವಿಡಿಯೋವನ್ನು ಹೆಂಡ್ತಿಗೆ ಕಳುಹಿಸೋದಾಗಿ ಬೆದರಿಕೆ ಹಾಕಿದ್ದಾರೆ. ಇದಾದ ಬಳಿಕ ಸ್ನೇಹಿತ ಮತ್ತು ಸಹೋದರನಿಗೆ ಕರೆ ಮಾಡಿ ತಲಾ 25 ಸಾವಿರ ರೂಪಾಯಿ ಅನ್ ಲೈನ್ ನಲ್ಲಿ ಹಣ ಹಾಕಿಸಿ ಆರೋಪಿಗಳಿಗೆ ಕೊಟ್ಟಿದ್ದಾನೆ. ಉಳಿದ ಹಣ ತಂದ ಮೇಲೆ ಕಾರು ಕೀ ಕೊಡ್ತೀವಿ ಎಂದು ಹೊರ ದಬ್ಬಿದ್ದಾರೆ. ಮಾರನೇ ದಿನ ಕರೆ ಮಾಡಿದ ಆರೋಪಿಗಳು 60 ಸಾವಿರ ಕೊಟ್ರೆ ಕಾರು ವಾಪಾಸ್ ಅಂದಿದ್ದಾರೆ. ಕೊನೆಗೆ ಸ್ನೇಹಿತನ ಸಲಹೆ ಮೇರೆಗೆ ದಿಲೀಪ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಆರೋಪಿಗಳ ಪೈಕಿ ಜಾಹೀದ್ ಮತ್ತು ಹಲೀಮಾ ಪರಸ್ಪರ ಪ್ರೀತಿಸುತ್ತಿದ್ದರು. ದಿಢೀರ್ ಶ್ರೀಮಂತರಾಗೋ ಸಲುವಾಗಿ ಪ್ರೇಯಸಿಯನ್ನೇ ದಂಧೆಗೆ ಬಿಟ್ಟಿದ್ದ. ಹಲೀಮಾಳನ್ನು ಬಳಸಿ ಹನಿಟ್ರ್ಯಾಪ್ ಸಂಚು ರೂಪಿಸಿದ್ದ. ಇದೀಗ ಇದೇ ಗ್ಯಾಂಗ್ ಹಲವಾರು ಮಂದಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿರೋದು ಗೊತ್ತಾಗಿದೆ. ಮರ್ಯಾದೆಗೆ ಅಂಜಿದವರು ಕಾಸು ಕೊಟ್ಟು ಸುಮ್ಮನಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈಗೀಗ ಎಲ್ಲ ನಗರಗಳಲ್ಲೂ ’ಹೆರಿಟೇಜ್ ವಾಕ್’ ಆಯೋಜನೆ ಪ್ರಾರಂಭವಾಗಿದೆ. ನಗರದ ಹಿನ್ನೆಲೆ ಚರಿತ್ರೆ ತಿಳಿಯಲು ಇದೊಂದು ಒಳ್ಳೆಯ ಮಾರ್ಗ. ಅನೇಕ ವರ್ಷಗಳಿಂದ ಅಹಮದಾಬಾದಿನಲ್ಲಿ ಮುನಿಸಿಪಲ್ ಕಾರ್ಪೋರೇಶನ್ ನಡೆಸುತ್ತಿರುವ ಹೆರಿಟೇಜ್ ವಾಕ್ ಪ್ರಸಿದ್ಧವಾಗಿದೆ. ಮುಂಜಾನೆ ಏಳೂವರೆಗೆ ಪ್ರಾರಂಭವಾಗುವ ಈ ನಡಿಗೆ ಸುಮಾರು ಎರಡು ಘಂಟೆಕಾಲ, ನಿಧಾನಗತಿಯಲ್ಲಿ ಹಳೆಯ ಕಟ್ಟಡಗಳು, ಮನೆ ಮತ್ತು ಮಂದಿರಗಳನ್ನು ತೋರಿಸುತ್ತದೆ. ನಮ್ಮ ಹಿಂದಿನ ತಲೆಮಾರಿನವರು ತೋರಿದ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಅರಿಯಲು ಇದು ಒಂದು ಉತ್ತಮ ವಿಧಾನ. ಕಾಲೂಪುರ್ ಸ್ವಾಮಿನಾರಾಯಣ ಮಂದಿರದಲ್ಲಿ ಪ್ರಾರಂಭವಾಗಿ ಜುಮ್ಮಾ ಮಸೀದಿಯಲ್ಲಿ ಪೂರ್ಣಗೊಳ್ಳುವ ಈ ನಡಿಗೆ ಅಹಮದಾಬಾದಿನ ಹಳೆಯ ನಗರದಲ್ಲಿರಬಹುದಾದ ಕೋಮುಗಳ ನಡುವಿನ ಆತಂಕಕ್ಕೆ ಉತ್ತರವೆಂಬಂತೆ ಕಂಡರೂ, ನಿಜಕ್ಕೂ ನಮಗೆ ಕಾಣುವುದು ಒಂದು ಇನ್ಸುಲರ್ ಜೀವನ ವ್ಯವಸ್ಥೆ ಅನ್ನಿಸುತ್ತದೆ. ಅಹಮದಾಬಾದಿನ ಹಳೆಯ ನಗರದಲ್ಲಿ ಇರುವ ಕಾಲೊನಿಗಳಿಗೆ ಪೋಲ್ ಅನ್ನುತ್ತಾರೆ. ಬಜಾರು ಪ್ರಾಂತವನ್ನು ಓಲ್ ಎಂದು ಕರೆಯುತ್ತಾರೆ. ಪ್ರತಿ ಪೋಲಿಗೂ ಒಂದು ದ್ವಾರ, ದ್ವಾರದ ಮೇಲ್ಭಾಗದಲ್ಲಿ ಕಾವಲು ಕಾಯುವ ಸೆಕ್ಯೂರಿಟಿಗಾಗಿ ಒಂದು ಕೋಣೆ, ಕಿಂಡಿ. ಹೊರಗಿನವರು ಬಂದು ತಮ್ಮ ವಸ್ತುಗಳನ್ನು ಮಾರಟಮಾಡಲು ಒಂದು ಕೇಂದ್ರ ಜಾಗ, ಹಾಗೂ ಪಕ್ಷಿಗಳಿಗೆ ಕಾಳು ಹಾಕಲು ಒಂದು ಚಬೂತರಾ. ಕೆಲ ಪೋಲ್‍ಗಳಲ್ಲಿ ಹೊರಗಿನಿಂದ ಧಾಳಿಯಾದಾಗ ತಪ್ಪಿಸಿಕೊಂಡು ಹೋಗಲು ಒಂದು ಗುಪ್ತ ಮಾರ್ಗ, ಹೀಗೆ ಪರಸ್ಪರ ಅನುಮಾನದ, ಭಯದ ಛಾಯೆಯಲ್ಲಿ ಈ ಕಾಲೋನಿಗಳು ನಿರ್ಮಿತವಾಗಿವೆ. ಹೆರಿಟೇಜ್ ವಾಕ್ ಆಯೋಜಿಸಿದ್ದ ಪ್ರಾಂತದಲ್ಲಿ ಯಾವುದೇ ಪೋಲ್‍ನಲ್ಲಿ ನಮಗೆ ವಿವಿಧ ಜಾತಿಗಳಿಗೆ ಸಂದ ಜನ ಕಂಡರೇ ಹೊರತು, ವಿವಿಧ ಕೋಮಿಗೆ ಸಂದ ಜನ ಕಾಣಲಿಲ್ಲ. ಹೀಗಾಗಿಯೇ ಅಹಮದಾಬಾದು ನಗರ ಕೋಮು ಕ್ಷೋಭೆಯ ಟೈಂಬಾಂಬಿನ ಮೇಲೆ ಕುಳಿತಿದೆ ಎಂದು ಗೋಧ್ರಾ ಕಾಂಡ ನಡೆಯುವುದಕ್ಕೆ ಮೊದಲೇ ಅಶುತೋಶ ವಾರ್ಷ್ನೇಯ ಬರೆದಿದ್ದರಲ್ಲಿ ಆಶ್ಚರ್ಯವಾಗಬಾರದು. ಆದರೆ ಕೋಮನ್ನು ಬಿಟ್ಟು ಮುಂದಕ್ಕೆ ಹೋದರೆ ಈ ಪೋಲ್‍ಗಳಲ್ಲಿನ ವೈವಿಧ್ಯತೆಯನ್ನು ನಾವು ಮೆಚ್ಚದಿರಲು ಸಾಧ್ಯವಿಲ್ಲ - ಮರಾಠ, ಗುಜರಾತಿ, ಮತ್ತು ರಾಜಾಸ್ಥಾನದ ಜೈನ ಸಮುದಾಯದ ಜನ ಒಂದೇ ಪೋಲ್‍ನಲ್ಲಿ ಸಹಬಾಳ್ವೆ ನಡೆಸುವುದು ನಮಗೆ ಕಾಣಿಸುತ್ತದೆ. ಓರೆಕೋರೆಯ ಸಣ್ಣಪುಟ್ಟ ಓಣಿಗಳ ನಡುವೆ ಇರುವ ಮನೆಗಳು ಸಹಬಾಳ್ವೆಗೆ ಪೂರಕವಾಗಿವೆ. ಮರಾಠ ಜನರ ಮನೆ ಅನ್ನುವುದಕ್ಕೆ ದ್ಯೋತಕವಾಗಿ ಮನೆ ಮಾಲೀಕನ ಶಿರವನ್ನು ಮಹಾದ್ವಾರದೆದುರಿಗೆ ಕೆತ್ತಿ ಇಟ್ಟಿದ್ದಾರೆ. ಮಾಲೀಕನಿಗೆ ಬಂದಿರುವ ಗತಿ ಕಂಡಾಗ ಈ ರೀತಿಯ ಮನೆಮಾಲೀಕನಾಗುವುದು ಬೇಡ ಅನ್ನಿಸಿದಲ್ಲಿ ಆಶ್ಚರ್ಯವಿಲ್ಲ. ಯಾರಿಗೆ ತಾನೇ ಹಿಂದಿನ ಕಾಲದಲ್ಲಿ ಸಂಹಾರ ಮಾಡಿದ ಜಿಂಕೆ, ಹುಲಿ, ಕಾಡೆಮ್ಮೆಗಳ ರುಂಡವನ್ನು ಮನೆಯ ಗೋಡೆಗೆ ನೇತು ಹಾಕುತ್ತಿದ್ದ ರೀತಿಯಲ್ಲಿ ಮನೆ ಮಾಲೀಕನ ರುಂಡವನ್ನು ದ್ವಾರದ ಮೇಲೆ ಪ್ರದರ್ಶಿಸಬೇಕು ಅನ್ನಿಸುತ್ತದೆ? ಅಲ್ಲಿ ಆಯೋಜಿಸಿರುವ ಮಳೆನೀರನ್ನು ಸಂರಕ್ಷಿಸುವ, ಒಳಚರಂಡಿಗಳ ಆಯೋಜನೆಗಳೆಲ್ಲಾ ಹಿಂದಿನ ನಗರಗಳಲ್ಲಿ ಆಗಿನ ಅವಶ್ಯಕತೆಗೆ ತಕ್ಕಂತೆ ಹೇಗೆ ಯೋಜಿತಗೊಂಡಿದ್ದವು ಅನ್ನುವುದರ ದ್ಯೋತಕವಾಗಿ ಕಾಣುತ್ತದೆ. ಕಡೆಗೆ ಹಳೆಯ ಅಹಮದಾಬಾದು ನಗರ ಆಯೋಜಿತವಾಗಿದ್ದೇ ಎಲ್ಲವೂ ಸಾಬರಮತಿ ನದಿಯತ್ತ ಮುಖಮಾಡುವಂತೆ. ನದಿ ದಂಡೆಯ ನಗರಗಳ ಆಯೋಜನೆಯೇ ಅಂತಹುದೇನೋ. ಚರಿತ್ರೆಯಲ್ಲಿ ನಡೆಯುತ್ತಾ ಹೆಜ್ಜೆಹಾಕುತ್ತಾ ಹೋದಂತೆ ವರ್ತಮಾನವೂ ನಮ್ಮನ್ನು ಜೋರಾಗಿ ತಟ್ಟುತ್ತದೆ. ಚರಿತ್ರೆ ಎಂದಾಕ್ಷಣಕ್ಕೆ ನಾವುಗಳು ಹಲವು ನೂರು ವರ್ಷಗಳ ಹಿಂದಿನಕಾಲಕ್ಕೆ ಹೋಗುತ್ತೇವೆ. ಆದರೆ ಆಧುನಿಕ ಚರಿತ್ರೆ ವರ್ತಮಾನದ ಜೊತೆಗೆ ಕೂಡಿಬಿಡುವುದರಿಂದ ಅದರಬಗ್ಗೆ ನಾವು ಹೆಚ್ಚಿನ ಗಮನ ಕೊಡುವುದಿಲ್ಲ. ಅಹಮದಾಬಾದು ತನ್ನ ಬಟ್ಟೆ ಗಿರಣಿಗಳಿಗೆ ಹೆಸರುವಾಸಿಯಾಗಿತ್ತು. ಅಹಮದಾಬಾದನ್ನು ಮ್ಯಾಂಚೆಸ್ಟರ್ ಆಫ ದ ಈಸ್ಟ್ ಎಂದು ಕರೆಯುತ್ತಿದ್ದರು. ಈ ಎಲ್ಲ ಗಿರಣಿಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದದ್ದು ಸಾರಾಭಾಯಿ ಸಂಸಾರ ನಡೆಸುತ್ತಿದ್ದ ಕ್ಯಾಲಿಕೋ ಮಿಲ್. ಒಂದು ಕಾಲದಲ್ಲಿ ಕ್ಯಾಲಿಕೋ ಸೀರೆ ಅನ್ನುವುದೇ ಒಂದು ಪ್ರತ್ಯೇಕ ಬ್ರ್ಯಾಂಡ್ ಆಗಿತ್ತು. ಕ್ಯಾಲಿಕೋ ಬಟ್ಟೆಗಳನ್ನು ಮಾರುವ ಕ್ಯಾಲಿ ಷಾಪ್‍ಗಳು ಎಲ್ಲೆಡೆಯಲ್ಲೂ ಇದ್ದುವು. ಆದರೆ ಇಂದು ನಮ್ಮ ತಲೆಮಾರು ಮತ್ತು ನಮ್ಮ ತಂದೆ ತಾಯಿಯರ ತಲೆಮಾರು ಕಂಡಿದ್ದ ಭವ್ಯ ಗಿರಣಿಗಳ ಅವಶೇಷಗಳು ಯಾವ ಪರಿಸ್ಥಿತಿಗೆ ಇಳಿದಿವೆ ಎನ್ನುವುದಕ್ಕೆ ಅಹಮದಾಬಾದಿನಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಕ್ಯಾಲಿಕೋ ಡೋಮ್ ಮತ್ತು ಕ್ಯಾಲಿ ಷಾಪ್‍ಗೆ ಆಗಿರುವ ಗತಿಯನ್ನು ನಾವು ಈ ನಡಿಗೆಯಲ್ಲಿ ಕಂಡೆವು. ಸಮಕಾಲೀನ ಸ್ಥಾವರಗಳು ಹೆರಿಟೇಜ್ ಆಗುವ ಶೀಘ್ರ ಪ್ರಕ್ರಿಯನನ್ನು ನಾವು ಈ ಕ್ಯಾಲಿ ಷಾಪಿನ ಅವಶೇಷದಲ್ಲಿ ಕಾಣಬಹುದಾಗಿದೆ. ಈ ಎಲ್ಲದರ ನಡುವೆ ನನ್ನ ಗಮನವನ್ನು ಸೆಳೆದದ್ದು ಒಂದು ಅದ್ಭುತ ಪುತ್ಥಳಿ. ಅದು ಕವಿ ದಲಪತ್‍ರಾಮ್‍ನ ಪುತ್ಥಳಿ. ಎಲ್ಲಡೆಯೂ ಪುತ್ಥಳಿಗಳೆಂದರೆ ಒಂದು ದೊಡ್ಡ ಕಟ್ಟೆಯ ಮೇಲೆ ಜನರನ್ನು ಅವಲೋಕನ ಮಾಡುತ್ತಿರುವಂತೆ ಯಾವುದೋ ಸಿಂಹಾಸನದ ಮೇಲೆಯೋ ಅಥವಾ ಕುದುರೆಯ ಮೇಲೆಯೋ ಕುಳಿತು ಜನಸಾಮಾನ್ಯರಿಗೆ ದೂರವಾಗಿ ಪಕ್ಷಿಗಳಿಗೆ ಹತ್ತಿರವಾಗಿ ಪ್ರತಿಷ್ಠಾಪಿಸಲ್ಪಟ್ಟಿರುತ್ತವೆ. ಹೀಗಾಗಿ ಅಂಥ ಪುತ್ಥಳಿಗಳಿಗೆ ಹಾರ ಹಾಕಬೇಕಾದರೂ ಏಣಿ ಹತ್ತಬೇಕು, ಅವುಗಳನ್ನು ಶುಭ್ರಗೊಳಿಸಬೇಕಾದರೂ ಅದಕ್ಕೆ ವಿಶೇಷ ಪ್ರಯತ್ನವನ್ನು ಮಾಡಬೇಕು. ಆದರೆ ದಳಪತ್‍ರಾಮ್‍ನ ಪುತ್ಥಳಿಗೆ ಇಂಥದ್ದೇನೂ ತೊಂದರೆಯಿಲ್ಲ. ದಳಪತ್‍ರಾಮ್‍ನನ್ನು ಅವನ ಮನೆಯಿದ್ದ ಜಾಗದಲ್ಲಿ ಹಾಯಾಗಿ ಜಗಲಿಯ ಮೇಲೆ ಕೂಡಿಸಿದ್ದಾರೆ. ಹಿಂದೆ ಅವನ ಇಡೀ ಮನೆಯಾದಿದ್ದ ಜಾಗವನ್ನು ನೆಲಸಮ ಮಾಡಿ, ಮನೆ ಹೇಗೆ ಕಾಣುತ್ತಿತ್ತೋ ಆರೀತಿಯ ಒಂದು ಭ್ರಮಾ ಗೋಡೆಯನ್ನು ನಿರ್ಮಾಣ ಮಾಡಿ, ಇಡೀ ಜಾಗವನ್ನು ಒಂದು ಕಟ್ಟೆಯನ್ನಾಗಿ ಪರಿವರ್ತಿಸಿದ್ದಾರೆ. ಕಟ್ಟೆಯ ಅಂಚಿನಲ್ಲಿ ದಳಪತ್‍ರಾಮ್ ಒಂದು ಪುಟ್ಟ ದಿಂಬಿನ ಆಸನದ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಬಿಟ್ಟಿದ್ದಾನೆ. ಹೀಗಾಗಿ ದಳಪತ್‍ರಾಮ್ ಎಲ್ಲರಿಗೂ ಎಟುಕುವ ಕವಿಯಾಗಿಬಿಟ್ಟಿದ್ದಾನೆ. ಮಕ್ಕಳು ಹೋಗಿ ಅವನ ತೊಡೆಯ ಮೇಲೆ ಕೂತುಕೊಳ್ಳಬಹುದು. ಹಿರಿಯರು ಸಖನಂತೆ ಪಕ್ಕದಲ್ಲಿ ಕೂತು ಅವನ ಕೈಯಲ್ಲಿರುವ ಪುಸ್ತಕವನ್ನು ಕಸಿಯಲು ಪ್ರಯತ್ನಮಾಡಬಹುದು. ಅನೇಕ ಚಬೂತರಾಗಳನ್ನು ಮಾಡಿಕೊಟ್ಟಿರುವುದರಿಂದ ಪಕ್ಷಿಗಳೂ ತಮ್ಮ ಪಾದವನ್ನು ಅವನ ತಲೆಯ ಮೇಲಲ್ಲದೇ ಮಿಕ್ಕೆಲ್ಲಾದರೂ ಊರಬಹುದು. ಗೆಳೆಯ ದಳಪತ್‍ರಾಮ್‍ನ ಪುತ್ಥಳಿ ತುಸು ದೊಡ್ಡದಾಯಿತು. ಇಲ್ಲವಾದರೆ ಅವನ ಬೆನ್ನಮೇಲೆ ಕೈ ಹಾಕಿ ಮಾತನಾಡಿಸಬಹುದಿತ್ತು. ನಗರದ ಆತ್ಮವನ್ನು ಕಾಪಾಡುವ ರೀತಿಯಾದಂತಹ ಈ ಪುತ್ಥಳಿ ಅಹಮದಾಬಾದಿನ ವಿಶೇಷವೆಂದರೆ ತಪ್ಪಾಗಲಾರದು. ಕಡೆಗೆ ಜುಮ್ಮಾ ಮಸೀದಿ. ಈ ಮಸೀದಿಯ ಪ್ರತ್ಯೇಕತೆ ಎಂದರೆ ಮಹಿಳೆಯರು ಪ್ರಾರ್ಥಿಸಲು ಇರುವ ಪ್ರತ್ಯೇಕ ಜಾಗ. ಇದು ಬೇರಾವ ಮಸೀದಿಯಲ್ಲೂ ಇಲ್ಲವಂತೆ. ಮಸೀದಿಯ ಒಳಗಣ ಕೆತ್ತನೆ, ಕುಸುರಿ ಕೆಲಸ ನೋಡಿದಾಗ ಮಂದಿರಗಳಲ್ಲಿನ ಕೆತ್ತನೆ ನೆನಪಾಗುತ್ತದೆ. ದೇವರು ಹಲವರು ಆದರೆ ಆಲಯಗಳನ್ನು ಕಟ್ಟಿದ ಮಾನವನೊಬ್ಬನೇ ಅನ್ನಿಸಿದರೆ ಆಶ್ಚರ್ಯವಿಲ್ಲ. ಹೀಗೆ ಜುಮ್ಮಾ ಮಸೀದಿಯಲ್ಲಿ ನಮ್ಮ ನಡಿಗೆಯನ್ನು ಮುಗಿಸಿ ನದಿ ದಾಟಿ ಹೊಸನಗರಕ್ಕೆ ಬಂದದ್ದಾಯಿತು.
ಮುಂಬೈ : ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಹಲವರ ನಿದ್ದೆಗೆಡಿಸಿದೆ. ಇಡೀ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವ ಅನೇಕ ರಾಜಕಾರಣಿಗಳು ಮೊಸಳೆ ಕಣ್ಣೀರು ಸುರಿಸಲಾರಂಭಿಸಿದ್ದಾರೆ. ನ್ಯಾಯಾಲಯದ ಮೇಲೆ ನಂಬಿಕೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಈ ಪೈಕಿ ಮಹರಾಷ್ಟ್ರದ ಸರ್ಕಾರದ ಸಚಿವರದ್ದೇ ದೊಡ್ಡ ಪಾಲು. ಮೊನ್ನೆ ಮೊನ್ನೆ ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ದಳ NCB ಅಧಿಕಾರಿ ಸಮೀರ್ ವಾಂಖಡೆ ವಿರುದ್ದ ಮಹಾರಾಷ್ಟ್ರದ ಸಚಿವರೊಬ್ಬರು ಗಂಭೀರ ಆರೋಪ ಹೊರಿಸಿದ್ದರು. ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಬೇರೆ ಒಡ್ಡಿದ್ದರು. ಶಾರುಖ್‍ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ 18 ಕೋಟಿ ರೂ.ಗಳ ಡೀಲ್ ನಡೆದಿದೆ ಅನ್ನು ಆರೋಪ ಕೇಳಿಬಂದಿದೆ. ಪ್ರಭಾಕರ್ ಸಾಲಿ ಅನ್ನುವ ವ್ಯಕ್ತಿ ಈ ಆರೋಪ ಮಾಡಿದ್ದು, ಖಾಸಗಿ ಪತ್ತೆದಾರ ಕೆ.ಪಿ.ಗೋಸಾವಿ ಮತ್ತು ಸ್ಯಾಮ್ ಡಿಸೋಜ ಅನ್ನುವವರ ನಡುವೆ 18 ಕೋಟಿ ರೂ.ಗಳ ಡೀಲ್ ನಡೆದಿದೆ. ಅದರಲ್ಲಿ 8 ಕೋಟಿ ರೂ.ಗಳನ್ನು ಸಮೀರ್ ಅವರಿಗೆ ನೀಡಲು ಸ್ಯಾಮ್ ಡಿಸೋಜ ಅವರಿಗೆ ನೀಡಲು ತಿಳಿಸಲಾಗಿತ್ತು ಅಂದಿದ್ದಾರೆ. ಈ ಆರೋಪವನ್ನು NCB ತಳ್ಳಿ ಹಾಕಿದ್ದು. ಹಣ ಪಡೆದಿದ್ರೆ ಆರ್ಯನ್ ಜೈಲಿನಲ್ಲಿ ಇರುತ್ತಿರಲಿಲ್ಲ. ಇದು ಆಧಾರ ರಹಿತ ಆರೋಪ, NCB ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ನಡೆದಿದೆ ಅಂದಿದೆ. ಇದು ಹೌದು ಕೂಡಾ ನಿಜಕ್ಕೂ ಡೀಲ್ ನಡೆದಿದ್ರೆ ಈ ಬಗ್ಗೆ ಆರೋಪ ಮಾಡುವ ಮಂದಿ ಕೋರ್ಟ್ ಮೆಟ್ಟಿಲು ಹತ್ತಬಹುದಿತ್ತು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೀಗೆಲ್ಲ ಹೇಳುವುದು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವಲ್ಲದೆ ಮತ್ತೇನೂ ಅಲ್ಲ. Tags: FEATUREDaryan khan ShareTweetSendShare Discussion about this post Related News Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ಈ ಪ್ರಕಾರ ಎಷ್ಟೋ ಸಂವತ್ಸರಗಳ ಕಾಲ ಆ ಪೀಠದ ಅಧಿಕಾರವು ನಡೆದು ಉತ್ತುಂಗ ಶಿಖರಕ್ಕೇರಿದ ಮಹಾನ್ ಪೀಠವಾಗಿದೆ. ಅನಂತರ ಸಂವತ್ಸರಗಳು ಉರುಳಿ ಹೋದರೂ ಪೀಠವು ಶೂನ್ಯವಾಗಿಯೇ ಉಳಿಯಿತು. ಬೆಳಗಾವಿ ಪಂಚ ಗ್ರಾಮಗಳ ದೇವಾಂಗ ಸಮಾಜದ ಪ್ರಮುಖರು ಸುಸಂಘಟಿತರಾಗಿ ಸನ್ 1904ನೇ ಡಿಸೆಂಬರ್ 28ನೇ ದಿನ " ದೇವಾಂಗ ಧರ್ಮ ಪ್ರಸಾರಕ ಸಮಾಜವೆಂಬ " ಅಭಿದಾನದಿಂದ ಒಂದು ಸಂಸ್ಥೆಯನ್ನು ಸಂಸ್ಥಾಪಿಸಿ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಕ್ಕೆ ಜಗದ್ಗುರುಗಳನ್ನೂ ಪೀಠಾರೋಹಣ ಮಾಡುವ ಕಾರ್ಯ ಅಂದು ಸಮಾಜದ ಭಾಂಧವರಿಂದ ಚಲನೆಯಾಯಿತು. ಇಳಕಲ್ನ ಕುಲಭೂಪಣ ಶ್ರೀ ಸಕ್ರಿ ಶಂಕರಪ್ಪನವರ ನೇತ್ರತ್ವದಲ್ಲಿ ಶ್ರೀ ಶ್ರೀ ಕಂಠಸ್ವಾಮಿ ಎಂಬ ಬಾಲಕನನ್ನು ಗುರು ಪೀಠಕ್ಕೆ ಆಯ್ಕೆ ಮಾಡಲಾಯಿತು ನಂತರ ಶ್ರೀಗಳ ಪಟ್ಟಾಭಿಷೇಕದ ಪೂರ್ವಭಾವಿ ಯಾಗಿ ಶ್ರೀ ಶ್ರೀ ಕಂಠಸ್ವಾಮಿಗಳ ಉಪನಯನವನ್ನು ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ದೇವಾಂಗ ಮಠದಲ್ಲಿ ಸನ್ 1910ನೇ ಮೇ ತಿಂಗಳ 20ನೇ ದಿನಾಂಕ ವಿಧ್ಯುಕ್ತವಾಗಿ ನೆರವೇರಿಸಲಾಯಿತು. ಅದೇ ಸಂದರ್ಭದಲ್ಲಿ ಶ್ರೀ ಚಂದ್ರ ಚೌಡೇಶ್ವರಿ ವಿಗ್ರಹ ಪ್ರಾಣ ಪ್ರತಿಷ್ಠಾಪಿಸಲಾಗಿದೆ, ಆದರೆ ನಮ್ಮ ದೇವಾಂಗ ಸಮಾಜದ ದುರ್ದೈವ ದಿಂದಾಗಿ ಶ್ರೀ ಶ್ರೀಕಂಠಸ್ವಾಮಿಯವರು ಪೀಠಾರೋಹಣ ಮುಂಚಿತವಾಗಿ ಅಕಾಲಿಕವಾಗಿ ಮರಣವಾಯಿತು. ಮತ್ತೆ ವಟು ಶ್ರೀ ಜಂಬುನಾಥ ಸ್ವಾಮಿಗಳನ್ನು ಪೀಠಕ್ಕೆ ಆರಿಸಿದರು. ಕೆಲವೇ ದಿನಗಳಲ್ಲಿ ಅವರು ಸಹ ಪೀಠಾರೋಹಣ ಮುಂಚಿತವಾಗಿ ಅಕಾಲಿಕವಾಗಿ ದೈವಧೀನರಾದರು. ಕಂಪ್ಲಿ ಮಠದ ಶ್ರೀ ಮುದ್ದುಸಂಗ ಸ್ವಾಮಿಗಳನ್ನೂ ಆರಿಸಿ ಅವರನ್ನು ಮಾಲ್ಯವಂತ ಪರ್ವತದಲ್ಲಿ ವೇದಭ್ಯಾಸಕ್ಕಾಗಿ ಶ್ರೀ ಎಂ. ಹಂಪಯ್ಯನವರ ನೇತ್ರತ್ವದಲ್ಲಿ ನಡೆಯಿತು ಅದರೆ ಅವರು ಸನ್ಯಾಸಾಶ್ರಮ ದೀಕ್ಷೆ ಸ್ವೀಕರಿಸಲು ಒಪ್ಪಲಾರದೇ ಹೋದರು. ಅಂದಿನಿಂದ ಸಮಾಜದ ಹಿರಿಯರು ಮೇಲಿನ ಮೇಲಿಂದ ಅವ್ಯಾಹತವಾಗಿ ಶತ ಪ್ರಯತ್ನ ಮಾಡಿದರು ಸಮಾಜದ ದುರ್ದೈವದಿಂದ ಅನೇಕ ಬಾರಿ ವಿಘ್ನಗಳೊಂದಿಗೆ ಪೀಠವು ಶೂನ್ಯವಾಗಿಯೇ ಉಳಿಯಿತು. ಬೆಂಗಳೂರಿನ ದೇವಾಂಗ ಸಂಘದ ನೇತ್ರತ್ವದಲ್ಲಿ 1972 ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದೇವಾಂಗ ಪ್ರಥಮ ಸಮ್ಮೇಳನ ನಡೆದು ಶ್ರೀ ಜಗದ್ಗುರು ಪೀಠಕ್ಕೆ ಆಧಿಪತಿ ಆಯ್ಕೆ ಮಾಡಿ ಪಟ್ಟಾಭಿಷೇಕ ಕಾರ್ಯಕ್ರಮ ಕೈಗೊಳ್ಳಲು ಬಾಗಲಕೋಟೆ ಶ್ರೀ ಸಕ್ರಿ ವೆಂಕಪ್ಪನವರ ನೇತ್ರತ್ವದಲ್ಲಿ ಸಮಿತಿ ರಚಿಸಲಾಯಿತು. ಇದೇ ಸಮಿತಿಯನ್ನು ಹುಬ್ಬಳ್ಳಿ ಸಮ್ಮೇಳನ ಹಿಂದಿನ ದಿನ ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಒಂದು ಸಭೆ ನಡೆಸಿ ಮಾರನೆದಿನ ಶ್ರೀ ಎಫ್. ಎಂ. ಬರದ್ ವಾಡ ರವರು 1980ನ ಹುಬ್ಬಳ್ಳಿ ಯಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ದೇವಾಂಗ ಸಮಾಜದ ಮಹಾ ಸಮ್ಮೇಳನದಲ್ಲಿ ಘೋಷಣೆ ಮಾಡಿದರು. ದೇವಾಂಗ ಜಗದ್ಗುರು ಪಟ್ಟಾಭಿಷೇಕ ಸಮಿತಿ ಅಧ್ಯಕ್ಷರಾದ ಶ್ರೀ ಬಿ.ಜಿ.ವೀರಣ, ಪ್ರಾದಾನ ಕಾರ್ಯದರ್ಶಿ ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ ಮತ್ತೆ ಶ್ರೀ ಜಗದ್ಗುರು ಪೀಠದ ಸಮಿತಿಗೆ ,ಡಿ. ಹನುಮಂತಪ್ಪ, ವೈ.ವಿ . ತಿಮ್ಮಯ್ಯ , ಎಫ್. ಎಂ. ಬರದ್ ವಾಡ , ಹುಬ್ಬಳ್ಳಿಯ ಮೋಹನ್ ರಾವ್ ಹೆಬ್ಳೀಕರ್ , ಶ್ರೀ ಸಿ.ಎಂ.ಧಾರವಾಡಕರ್ , ತಮಿಳುನಾಡಿನ ಕೆ.ರಾಜಗೋಪಾಲ ಚೆಟ್ಟಿಯಾರ್ ,ಶ್ರೀ ವೆಲ್ಲಂಗಿರಿ ,ಶ್ರೀ ಪಳನೀಸ್ವಾಮಿ ಮತ್ತು ಇನ್ನೂ ಅನೇಕ ಸಮಾಜದ ನಾಯಕರ ಪ್ರಯತ್ನ ಫಲವಾಗಿ ಒಂದು ಸಮಿತಿಯನ್ನು ಮತ್ತೆ ರಚಿಸಿ, ಈ ಸಮಿತಿಯನ್ನು ಕಾಯ್ದೆ ಬದ್ಧವಾಗಿ ನೋಂದಾಯಿಸಿ ಕಾರ್ಯಾರಂಭ ಮಾಡಿತು. ​ಶ್ರೀ ಗುರು ಪೀಠಕ್ಕೆ ದೈವಿಕ ಶಕ್ತಿಯ ಚೈತನ್ಯ ತುಂಬುವ ವಂಥ ಗುರುಗಳನ್ನು ಆಯ್ಕೆ ಮಾಡಲೇಬೇಕು ಎಂದು ಪ್ರತಿಜ್ಞೆ ಮಾಡಿದ ಫಲವಾಗಿ ಮೂಲ ಪೀಠಸ್ಥರಾದ ಪರಮಪೂಜ್ಯ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶಸ್ಥರಾದ ಕಂಪ್ಲಿ ಮಠದ ವೇ. ಶ್ರೀ ಶಂಕರಯ್ಯಸ್ವಾಮಿಗಳ ದ್ವಿತೀಯ ಸುಪುತ್ರರಾದ ಶ್ರೀ ನಿರಂಜನ ಸ್ವಾಮೀಜಿಯವರನ್ನು ಪೀಠಕ್ಕೆ ಆಯ್ಕೆ ಮಾಡಿ ವೇದಭ್ಯಾಸಕ್ಕಾಗಿ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಕೈಲಾಸಾಶ್ರಮದ ತಪಸ್ವಿಗಳೂ, ರಾಜಯೋಗಿಗಳೂ ಆದ ಪರಮಪೂಜ್ಯ ಶ್ರೀ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಕೃಪಾಶ್ರಯ ಪಡೆಯಲಾಯಿತು. ಪರಮಪೂಜ್ಯರು ನಮ್ಮ ಶ್ರೀ ಗಳಿಗೆ ಧರ್ಮ ಪರಂಪರೆಯ ಅನುಗುಣವಾಗಿ ಸನ್ಯಾಸ ದೀಕ್ಷೆ ಪ್ರದಾನ ಮಾಡಿದರು. ತದನಂತರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ದೇವಾಂಗ ಮಠದ ಆವರಣ ಪರಿಸರವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ಶ್ರೀ ಪಳನೀ ಸ್ವಾಮಿಗಳು ಇವರ ಜೊತೆ ದೇವಾಂಗ ಕುಲ ರತ್ನ ಡಿ. ಹನುಮಂತಪ್ಪ , ದೇವಾಂಗ ಕುಲಭೂಷಣ ಎಣ್ಣೆಗೆರೆ ವೈ.ವಿ. ಶ್ರೀನಿವಾಸಮೂರ್ತಿ, ಕರೆಗುಂಡಿ ಸಿ.ಅಣ್ಣಪ್ಪ ಮತ್ತು ಇತರ ಸಮಿತಿಯವರ ಶ್ರಮ ಅಪಾರ ಸದರಿ ಸಮಿತಿಯವರು 1984 ರಲ್ಲಿ ಪವಿತ್ರ ಶ್ರೀ ಗಾಯತ್ರೀ ಹೋಮ ,ಶ್ರೀ ಗಣಪತಿ ಹಾಗೂ ನಂದಿ ವಿಗ್ರಹಗಳ ಪ್ರಾಣಪ್ರತಿಷ್ಠೆ, ಶ್ರೀ ಮಠದಲ್ಲಿ ನಿತ್ಯವೂ ಪೂಜೆ ವ್ಯವಸ್ಥೆ ಮಾಡಿ, ಶಾಶ್ವತವಾಗಿ ನೀರು ಪೂರೈಕೆ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಿದ ಕೀರ್ತಿ ಬಿ.ಬಿ.ಬಣ್ಣದ ಅವರಿಗೆ ಸಲ್ಲುತ್ತದೆ. ​ಶ್ರೀ ರಾಜ ರಾಜೇಶ್ವರಿ ಕೈಲಾಸಾಶ್ರಮದ ಪರಮ ಪೂಜ್ಯ ಸ್ವಾಮಿಗಳಾದ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳು ಶ್ರೀ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವದ ಕಾರ್ಯ ಪ್ರಾರಂಭಿಸಲಾಯಿತು.ಭರತ ಖಂಡದ ಸಮಸ್ತ ದೇವಾಂಗ ಜನಾಂಗದವರ ಸರ್ವತೋಮುಖ ಏಳಿಗೆಗಾಗಿ ಶತ ಶತ ಸಂವತ್ಸರಗಳಿಂದ ಶೂನ್ಯವಾಗಿದ್ದ ಶ್ರೀ ಗಾಯತ್ರೀ ಪೀಠಕ್ಕೆ ಶ್ರೀ ಮುದ್ದುಸಂಗ ಮಹಾಮುನಿಗಳ ತಪಸ್ಸಿನ ಫಲವಾಗಿ ಅವರ ಕೃಪಾಶೀರ್ವಾದದಿಂದಾಗಿ 1980ರಲ್ಲಿ ಏಪ್ರಿಲ್ ತಿಂಗಳಲ್ಲಿ 30 ನೇ ಸೋಮವಾರ ದಿವಸ ಶ್ರೀ ಶ್ರೀ ತಿರುಚ್ಚಿಸ್ವಾಮಿಗಳ ಮತ್ತು ಪಳನೀ ಸ್ವಾಮಿಗಳ ನೇತ್ರತ್ವದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮುದ್ದುಸಂಗ ಮಹಾಮುನಿಗಳ ವಂಶ ಸಂಜಾತರಾದ ಶ್ರೀ ಮನು ದೇವಾಂಗ ಮಹರ್ಷಿ ಪರಂಪರಾ ಋಕ್ ಶಾಖಾ ನಾಗಾಭರಣ ಗೋತ್ರ ಸ್ವಸ್ತಿ ಶ್ರೀ ವಿಜಯ ಭ್ಯುದಯ ಶಾಲಿವಾಹನ ಶಕ ವರ್ಷಗಳು 1889ಕ್ಕೆ ಸರಿಯಾದ ಶ್ರೀ ಪ್ಲವಂಗ ನಾಮ ಸಂವತ್ಸರೇ ಉತ್ತರಾಯಣ ವಸಂತ ಋತು ವೈಶಾಖ ಮಾಸ ಬಹುಳ 24-5-1967 ಬುಧವಾರ ಕರ್ನಾಟಕ ರಾಜ್ಯ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಅಶ್ವಲಾಯನ ಸೂತ್ರ ಸದ್ಯೋಜಾತದವರಾದ ​ಪರಮ ಪೂಜ್ಯ "ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜೀ" ಅವರಿಗೆ ಶುಭ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ನಮ್ಮ ದೇವಾಂಗ ಸಮಾಜದ 6 ನೇ ಗುರುಗಳ" ಪಟ್ಟಾಭಿಷೇಕ ಮತ್ತು ಕಿರೀಟಧಾರಣೆ " ಮಹೋತ್ಸವವು ವಿಜಯನಗರ ಸಾಮ್ರಾಜ್ಯದ ಪಂಪಾಕ್ಷೇತ್ರ ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದಲ್ಲಿ ನಿರ್ಮಾಣ ಸಿದ್ದ ಭವ್ಯ ಮಂಟಪದಲ್ಲಿ ದೇಶದಾದ್ಯಂತ ದೇವಾಂಗ ಸಮಾಜದ ಕುಲ ಬಾಂಧವರ ಸಹಸ್ರ - ಸಹಸ್ರ ಸಂಖ್ಯೆಯಲ್ಲಿ ಆಭೂತಪೂರ್ವವಾದ ಸಮಾರಂಭ ಹಾಗು ಅಪೂರ್ವ ವೈಭವ ಪೂರ್ಣವಾದ ಮಹೋತ್ಸವ ಇತಿಹಾಸದಲ್ಲಿ 30-4-1990 ರಂದು ಶ್ರೀ ಶ್ರೀ ಶ್ರೀ ದಯಾನಂದ ಪುರಿ ಸ್ವಾಮೀಜಿಯವರು ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠಾಧೀಶ್ವರರಾಗಿ,ಸುವರ್ಣಾಕ್ಷರಗಳಿಂದ ಬರೆಯಲ್ಪಡುವಂತ ಸುವರ್ಣ ದಿನವಾಯಿತು. ಶ್ರೀ ಗಾಯತ್ರಿ ಪೀಠಾಧೀಶ್ವರ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳಿಗೆ ಎಲ್ಲಾ ಸ್ವಾಮೀಜಿಗಳು ತುಂಬು ಹೃದಯದಿಂದ ಶುಭ ಹಾರೈಸಿದರು. ಅಂದಿನಿಂದ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ದೇವಾಂಗ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರು. ​​​