text
stringlengths
468
101k
ಅತಿಥಿ ಸೇವೆಗೆ ಮತ್ತು ಉತ್ತಮ ಗುಣ ಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾದ ಹೋಟೆಲ್ ಓಷಿಯನ್ ಪರ್ಲ್ (THE OCEAN PEARL), ಉಜಿರೆ 30 ಸೆಪ್ಟೆಂಬರ್ 2022 ರಂದು ತನ್ನ 4ಶಾಖೆಯನ್ನು ತೆರೆಯಲಿದೆ ಎಂದು ಬರೋಡ ಶಶಿ ಕ್ಯಾಟರರ್ಸ್ ಸಿಎಂಡಿ, ಮಾಲಕ ಶಶಿಧರ್ ಶೆಟ್ಟಿ (Shashidhar Shetty.Shashi Caterers.Baroda,CMD,and Owener of the Property) ಹೇಳಿದರು. ಉಜಿರೆಯಲ್ಲಿ ಮಾತನಾಡಿದ ಅವರ ಓಷಿಯನ್ ಪರ್ಲ್ ಹೋಟೆಲ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮೂರು ಶಾಖೆಗಳನ್ನು ಹೊಂದಿದ್ದು, ಅವುಗಳೆಂದರೆ ದಿ ಓಷಿಯನ್ ಪರ್ಲ್, ಮಂಗಳೂರು, ದಿ ಓಷಿಯನ್ ಪರ್ಲ್, ಉಡುಪಿ ಮತ್ತು ದಿ ಓಷಿಯನ್ ಪರ್ಲ್ ಇನ್, ಮಂಗಳೂರು ತಮ್ಮ 4 ನೇ ಶಾಖೆಯನ್ನು ಆರಂಭಿಸಲು ಹೆಮ್ಮೆಪಡುತ್ತಿದೆ. ಸೆಪ್ಟೆಂಬರ್ 30 ರಂದು ಉಜಿರೆಯಲ್ಲಿ ತಮ್ಮ ಹೊಸ ಹೋಟೆಲ್ ಉದ್ಘಾಟನೆಯೊಂದಿಗೆ ತನ್ನ ಐಷಾರಾಮಿ ಹೋಟೆಲ್‌ಗಳ ನಿರ್ವಹಣೆಗೆ ಹೊಸ ಮುಕುಟವನ್ನು ಸೇರ್ಪಡೆ ಗೊಳಿಸಿದಂತಾಗಿದೆ ಎಂದರು. ಓಷಿಯನ್ ಪರ್ಲ್ ವ್ಯವಹಾರ ಸಂಸ್ಥೆ, ಹೋಟೆಲ್ ಗಳ ರೆಸ್ಟೋರೆಂಟ್ ವ್ಯವಹಾರಕ್ಕೆ ಮುನ್ನುಗುವ ಮೂಲಕ ಔಟ್ ಡೋರ್ ಕ್ಯಾಟರಿಂಗ್ ಸೇವೆಗಳು ಔತಣಕೂಟ, ಕ್ಯಾಂಟೀನ್ ಗಳ ನಿರ್ವಹಣೆ ನಡೆಸುತ್ತಿದ್ದು, ಈ ಸಂಸ್ಥೆ ಹಾಸ್ಪಿಟಾಲಿಟಿ ಉದ್ಯಮದ ದಿಗ್ಗಜ ಶ್ರೀ ಜಯರಾಮ್ ಬನಾನ್ ಅವರಿಗೆ ಸೇರಿರುವ ಪ್ರತಿಷ್ಠಿತ JRB ಗ್ರೂಪ್‌ಗೆ ಸೇರಿದೆ. ಗ್ರೂಪ್‌ ಸಾಗರ್ ರತ್ನ ಬ್ರಾಂಡ್‌, ಸಸ್ಯಾಹಾರಿ ರೆಸ್ಟೋರೆಂಟ್‌ಗಳ ಸರಪಳಿಯ ಮೂಲಕ 150 ಕ್ಕೂ ಹೆಚ್ಚು ಶಾಖೆಗಳನ್ನು ಹೆಚ್ಚಾಗಿ ದೇಶದ ಉತ್ತರ ರಾಜ್ಯಗಳಾದ್ಯಂತ ಹೊಂದಿದ್ದು, ದೆಹಲಿಯ NCT ಪ್ರದೇಶ ಸಹಿತ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವವನ್ನು ಹೊಂದಿರುವುದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಮತ್ತು ಅತಿದೊಡ್ಡ ಸರಪಳಿ ಎಂದು ಪರಿಗಣಿಸಲ್ಪಟ್ಟಿದೆ. ಓಶಿಯನ್ ಪರ್ಲ್ ಹುಬ್ಬಳ್ಳಿಯಲ್ಲಿ ದಿ ಓಷಿಯನ್ ರೆಸಾರ್ಟ್ ಮತ್ತು ಸ್ಪಾ ಜೊತೆಗೆ, ಮಂಗಳೂರು ನಗರದ ಪ್ರತಿಷ್ಠಿತ TMA ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಅನ್ನು ಕೂಡ ನಿರ್ವಹಣೆ ನಡೆಸುತ್ತಿದೆ. ರಾಷ್ಟ್ರ ರಾಜಧಾನಿಯ ದೆಹಲಿಯಲ್ಲಿ ಚತ್ತರ್‌ಪುರ ಮಂದಿರ ರಸ್ತೆಯಲ್ಲಿರುವ ದಿ ಓಷಿಯನ್ ರಿಟ್ರೀಟ್ ಮತ್ತು ಓಷಿಯನ್ ಪರ್ಲ್ ಗಾರ್ಡೆನಿಯಾ ಎಂಬ ಬ್ರಾಂಡ್ ಹೆಸರಿನಡಿಯಲ್ಲಿ ಅತ್ಯುತ್ತಮ ಗುಣಮಟ್ಟದ ಔತಣ ಕೂಟದ ಸೇವೆಗೆ ಹೆಸರುವಾಸಿಯಾಗಿದೆ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಧರ್ಮಸ್ಥಳದ ಬಳಿ ಇರುವ. ಉಜಿರೆಯ ಪಟ್ಟಣದ ಲಲಿತಾ ನಗರದ ಬಳಿ ಇದೀಗ ಓಷಿಯನ್ ಪರ್ಲ್, ಸಂಸ್ಥೆ ತನ್ನ ಮುಕುಟಕ್ಕೆ ಇನ್ನೊಂದು ವಜ್ರ ಎಂಬಂತೆ ತನ್ನ ನೂತನ ಹೋಟೆಲನ್ನು ತೆರೆಯಲಿದೆ .(ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಬಳಿ) ಇದು 3 ಮಹಡಿಗಳ ಐಷಾರಾಮಿ ಹೋಟೆಲ್ ಆಗಿದ್ದು 34 ಕೊಠಡಿಗಳನ್ನು ಹೊಂದಿದೆ.ಇಲ್ಲಿ 34 ರೂಮ್ಗಳಿದ್ದು 31ಸೂಟು ರೂಮ್ ಗಳು, 2 ಸೂಟ್ ರೂಮ್ ಗಳು ಮತ್ತು 1ಪ್ರೆಸಿಡೆಂಟ್ ಸೂಟ್ ರೂಮ್ ಅನ್ನು ಹೊಂದಿದೆ ಎಂದರು. ಇಲ್ಲಿ ದೊರೆಯುವ ಸೇವೆಗಳು. ಪೆಸಿಫಿಕ್- ಸುಮಾರು 200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್. ಸಾಗರ ರತ್ನ ಬ್ರಾಂಡ್ ಸಸ್ಯಾಹಾರಿ ರೆಸ್ಟೋರೆಂಟ್ ;140 ಮಂದಿಯ ಆಸನ ವ್ಯವಸ್ತೆಯ ಸಾಮರ್ಥ್ಯ ಹೊಂದಿದ್ದು ,50 ಮಂದಿ ಕುಳಿತುಕೊಂಡು ತಿನ್ನುವ ಮಾಂಸಾಹಾರಿ ರೆಸ್ಟೋರೆಂಟ್ ಅನ್ನು ಹೊಂದಿದೆ. ಜಿಮ್ ಓಶಿಯನ್ ಪರ್ಲ್ ಜಿಮ್.ದೇಹ ದಾರ್ಡ್ಯತೆಯ ಉತ್ಸಾಹಿ ಜನರ ಗುಣಮಟ್ಟದ ಜೀವನಕ್ಕೆ, ತಮ್ಮ ಅಗತ್ಯಗಳನ್ನು ಪೂರೈಸಲೂ ಇಲ್ಲಿ ಅವಕಾಶವಿದೆ. ಓಶಿಯನ್ ಪರ್ಲ್ ಉಜಿರೆ ಹೋಟೆಲ್ ಬೆಳ್ತಂಗಡಿ ಮೂಲದ ಶ್ರೀ ಶಶಿಧರ್ ಶೆಟ್ಟಿಯವರ ಒಡೆತನದಲ್ಲಿದೆ. ಮೂರು ದಶಕಗಳಿಗೂ ಮೀರಿದ ಅನುಭವ ಮತ್ತು ಪರಿಣತಿಯೊಂದಿಗೆ ಆಹಾರ ಸೇವೆಯ (ಕ್ಯಾಟರಿಂಗ್) ಉದ್ಯಮದಲ್ಲಿ ಮಾನ್ಯತೆ ಪಡೆದ ಪ್ರಭಾವಿ ಉದ್ಯಮಿಯಾಗಿದ್ದಾರೆ. ಅವರು ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಎಂಡಿ ಮತ್ತು ಅಧ್ಯಕ್ಷರಾಗಿದ್ದಾರೆ.ಜೊತೆಗೆ ದೇಶದ ಸುಮಾರು 12 ರಾಜ್ಯಗಳಲ್ಲಿ ಹರಡಿರುವ ಪ್ರಸಿದ್ಧ ಕೈಗಾರಿಕಾ ಸಮೂಹಗಳ ಸಂಸ್ಥೆಗಳ ಕ್ಯಾಂಟೀನ್‌ಗಳನ್ನು ನಡೆಸುತ್ತಿದ್ದಾರೆ. ಎಸಿಗಬ ಓಶಿಯನ್ ಪರ್ಲ್ ಹೋಟೆಲ್ ಉಜಿರೆಯು ಹಾಸ್ಪಿಟಾಲಿಟಿ ಸಂಸ್ಥೆಯು ಹೋಟೆಲ್ ಇಂಡಸ್ಟ್ರಿಯಲ್ಲಿ ಇರುವ ಎರಡು ಜಂಟಿ ದಿಗ್ಗಜರ ಉದ್ಯಮವಾಗಿದೆ. ಅಂದರೆ ಶ್ರೀ ಜಯರಾಮ್ ಬನಾನ್ ಮತ್ತು ಶ್ರೀ ಶಶಿಧರ್ ಶೆಟ್ಟಿ 75 ವರ್ಷಗಳ ಸಂಯೋಜಿತ ಅನುಭವದ ಫಲ ದೊಂದಿಗೆ ಓಶಿಯನ್ ಪರ್ಲ್, ಉಜಿರೆ ಯಲ್ಲಿ ಶುಭಾರಂಭ ಗೊಳ್ಳಲಿದೆ. ಶ್ರೀ ಶಶಿಧರ ಶೆಟ್ಟಿಯವರ ಮಾತೃಶ್ರಿ ಯಾವರಾದ ಶ್ರೀಮತಿ ಕಾಶಿ ಶೆಟ್ಟಿ ಯವರು, 30, ಶುಕ್ರವಾರ ಸೆಪ್ಟೆಂಬರ್ 2022 ರಂದು ಉದ್ಘಾಟಿಸಲಿದ್ದಾರೆ. ಪ್ರಸಿದ್ಧ ಧರ್ಮಸ್ಥಳ ಮಂಜುನಾಥನ ದೇವಸ್ಥಾನ ಭೇಟಿ ನೀಡುವವರಿಗೆ, ಉಜಿರೆಯಲ್ಲಿರುವ ಸಾಗರದ ಮುತ್ತು ಓಶಿಯನ್ ಪರ್ಲ್ ಹೊಸ ಭಾಷ್ಯವಾಗುವ ನಿರೀಕ್ಷೆಯಿದೆ. ಅಲ್ಲದೆ ಇದು JRB ಗ್ರೂಪ್‌ನ ನಿಷ್ಠಾವಂತ ಗ್ರಾಹಕರಿಗೆ ಮತ್ತು ತಮ್ಮ ಉತ್ತಮ ನಿರ್ವಹಣೆಯ ಆಶಯಗಳಿಗೆ ಇದು ನಮ್ಮ ವಿನಮ್ರ ಕೊಡುಗೆಯಾಗಿದೆ. ಜೊತೆಗೆ ಸದಾ ರಾಜ್ಯದ ಪ್ರಜ್ಞಾವಂತ ಜನರ ನಿರಂತರ ಪ್ರೀತಿ ಮತ್ತು ವಾತ್ಸಲ್ಯವನ್ನು ನಿರೀಕ್ಷಿಸುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಓಷಿಯನ್ ಪರ್ಲ್ ವೈಸ್ ಪ್ರೆಸಿಡೆಂಟ್ ಗಿರೀಶ್ ಎನ್, (Girish N. Vicepresident Oceanpearl Hotel Ltd.) ಪ್ರಾಜೆಕ್ಟ್ ಜಿಎಂ ಶಿವಕುಮಾರ್ (Shivakumar Project G.M), ಓಷಿಯನ್ ಪರ್ಲ್ ಉಜಿರೆಯ ಜಿಎಂ ನಿತ್ಯಾನಂದ ಮೊಂಡಾಲ್ (Nithyanada Mondal.G.M. oceanpearl Ujire Dharmasthala) ಉಪಸ್ಥಿತರಿದ್ದರು.
ಬೆಂಗಳೂರು(ನ.13): ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರಶಸ್ತಿ ಬರ ಮುಂದುವರೆದಿದೆ. 2022ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎದುರು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್‌ ತಂಡವು 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಟೀಂ ಇಂಡಿಯಾ ಸೆಮೀಸ್‌ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮೇಜರ್‌ ಸರ್ಜರಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಾಯಕ ರೋಹಿತ್ ಶರ್ಮಾ ಅವರ ಸ್ಥಾನದ ಕುರಿತಂತೆ ಪ್ರಶ್ನೆಗಳು ಏಳಲಾರಂಭಿಸಿವೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಕೂಡಾ ಪ್ರತಿಕ್ರಿಯೆ ನೀಡಿದ್ದು, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಪ್ರತಿನಿಧಿಸುವುದು ಅನುಮಾನ ಎಂದಿದ್ದಾರೆ. ಟೀಂ ಇಂಡಿಯಾ ಆರಂಭಿಕರು, ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಉತ್ತಮ ಜತೆಯಾಟ ಒದಗಿಸಿಕೊಡಲು ವಿಫಲವಾಗಿದ್ದರು. ಮತ್ತೋರ್ವ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ಮಹತ್ವದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಲು ವಿಫಲವಾಗಿದ್ದರು. ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯ, ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬೀರುವಂತೆ ಮಾಡಿತ್ತು. ಇದೀಗ ಟಿ20 ತಂಡದಿಂದ ಹಿರಿಯ ಆಟಗಾರರನ್ನು ಕೈಬಿಡಬೇಕು ಎನ್ನುವ ಆಗ್ರಹ ಜೋರಾಗಿ ಕೇಳಿ ಬರಲಾರಂಭಿಸಿದೆ. 'ಐಪಿಎಲ್‌ ಆಡ್ತೀರಿ, ಆಗ ವರ್ಕ್‌ಲೋಡ್‌ ಆಗೋದಿಲ್ವಾ?..' ಟೀಮ್‌ ಇಂಡಿಯಾ ಆಟಗಾರರಿಗೆ ಗವಾಸ್ಕರ್‌ ಖಡಕ್‌ ಪ್ರಶ್ನೆ! ನನ್ನ ಪ್ರಕಾರ ಆ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಮುಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ ಎಂದು ನನಗನಿಸುವುದಿಲ್ಲ ಎಂದು ವಾಸೀಂ ಜಾಫರ್ ಹೇಳಿದ್ದಾರೆ. ವಿಶ್ವಕಪ್‌ ವೈಫಲ್ಯ: ರೋಹಿತ್‌, ಕೊಹ್ಲಿ ಜೊತೆ ಬಿಸಿಸಿಐ ಚರ್ಚೆ ಮುಂಬೈ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಬಿಸಿಸಿಐ, ತಂಡದ ನಾಯಕ ರೋಹಿತ್‌ ಶರ್ಮಾ, ಹಿರಿಯ ಆಟಗಾರ ವಿರಾಟ್‌ ಕೊಹ್ಲಿ ಹಾಗೂ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ರಿಂದ ವಿವರಣೆ ಕೇಳಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ತಂಡ ಎಡವಿದ್ದೆಲ್ಲಿ, ಟೂರ್ನಿ ವೇಳೆ ಆದ ಗೊಂದಲಗಳ ಬಗ್ಗೆ ಈ ಮೂವರು ಸಂಪೂರ್ಣ ವಿವರ ಸಲ್ಲಿಸಬೇಕಿದೆ ಎನ್ನಲಾಗಿದೆ. ಇದೇ ವೇಳೆ 2024ರ ಟಿ20 ವಿಶ್ವಕಪ್‌ಗೆ ನೀಲನಕ್ಷೆ ಸಿದ್ಧಪಡಿಸುವ ಬಗ್ಗೆಯೂ ಬಿಸಿಸಿಐ ಇವರೊಂದಿಗೆ ಚರ್ಚಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕೃಪಾಕಟಾಕ್ಷದಿಂದ ಪ್ರಸ್ತುತ ಪಶ್ಚಿಮ ಬಂಗಾಳ ಬಾಂಗ್ಲಾದೇಶಿಯರ ಬೀಡಾಗುತ್ತಿದ್ದು, ಇಬ್ಬರು ಬಾಂಗ್ಲಾ ಶಂಕಿತ ಉಗ್ರರನ್ನು ಕೋಲ್ಕತ್ತಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಲ್ ಖೈದ್ ಪೋಷಿತ ಬಾಂಗ್ಲಾದೇಶದ ಉಗ್ರ ಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ತಂಡದ ಒಬ್ಬ ಹಾಗೂ ಮತ್ತೊಬ್ಬ ಶಸ್ತ್ರಾಸ್ತ್ರ ದಲ್ಲಾಳಿಯನ್ನು ಪೊಲೀಸರು ಬಂಧಿಸಿದ್ದು, ಒಬ್ಬನ ಬಳಿ ನಕಲಿ ಆಧಾರ್ ಕಾರ್ಡ್ ಇರುವುದು ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ರೈಲು ನಿಲ್ದಾಣದಲ್ಲಿ ಸೋಮವಾರ ಬೆಳಗಿನ ಜಾವ ಷಂಷಾದ್ ಮಿಯಾ (26), ರಿಜಾವುಲ್ ಇಸ್ಲಾಂ (25) ಎಂಬುವವರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಿಂದ ಇಬ್ಬರೂ ಬಾಂಗ್ಲಾದೇಶೀಯರಾಗಿದ್ದು, ನಿಷೇಧಿತ ಅನ್ಸಾರುಲ್ಲ ಬಾಂಗ್ಲಾ ತಂಡದ ಸದಸ್ಯರಾಗಿದ್ದಾರೆ ಎಂದು ತಿಳಿದುಬಂದಿದೆ ಎಂದು ವಿಶೇಷ ಕಾರ್ಯ ಪಡೆ ಉಪ ಆಯುಕ್ತ ಮುರಳೀಧರ್ ಶರ್ಮಾ ತಿಳಿಸಿದ್ದಾರೆ. ಇಬ್ಬರೂ ಭಾರತಕ್ಕೆ ಬಾಂಬ್ ತಯಾರಿಸಲು ಕೆಮಿಕಲ್ ಖರೀದಿಗಾಗಿ ಬಂದಿದ್ದು, ಬಾಂಗ್ಲಾ ಉಗ್ರ ಸಂಘಟನೆಯಲ್ಲಿ ಶಂಷಾದ್ ಉನ್ನತ ಹುದ್ದೆ ಹೊಂದಿದ್ದಾನೆ.ಅಲ್ಲದೆ ಈತ ಭಾರತದ ನಕಲಿ ಆಧಾರ್ ಕಾರ್ಡ್ ಸಹ ಹೊಂದಿದ್ದಾನೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಉಗ್ರರ ಚಲವಲನ ಆಧರಿಸಿ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಇಷ್ಟಕ್ಕೆಲ್ಲ ಕಾರಣ ಎಂಬ ಆರೋಪ ಸಹ ಕೇಳಿಬಂದಿವೆ.
Come and fall in the creative world of words. This blog will be all about dear ones, inspirational engines, who are/were engineering the track of my life. Sunday, March 24, 2019 ಗಂಗೆಯೇ ಮಡಿಲು ಗಂಗೆಯೇ ಕಡಲು...! ಒಂದು ಕುಗ್ರಾಮ..ಅಮೋಘ ಇತಿಹಾಸವಿದ್ದರೂ ಕುಗ್ರಾಮವಾಗಿತ್ತು .. ಮಳೆ ಬೆಳೆ ಎಂದರೆ ಅದೇನು ಅಂತ ಜನಗಳಿಗೆ ಮರೆತೇ ಹೋಗಿತ್ತು.. ಜಪ ತಪಗಳು ನೆಡೆದೆ ಇತ್ತು.. ಆದರೂ ಆ ಹಳ್ಳಿಗೆ ಭರವಸೆಯ ಬೆಳಕು ಮರೀಚಿಕೆ ಆಗಿತ್ತು.. ಪ್ರತಿ ಮಳೆಗಾಲದಲ್ಲಿಯೂ ದಟ್ಟವಾದ ಮೋಡಗಳು ಆವರಿಸಿಕೊಂಡು ಜನರಿಗೆ ಮಳೆ ಬರಬಹುದೇನೋ ಎಂಬ ಆಶಯ ಬಿತ್ತುತ್ತಿತ್ತೇ ವಿನಃ ಮಳೆಯ ಸೋಂಕಿಲ್ಲದೆ ಸೊರಗಿತ್ತು.. ಬರುಬರುತ್ತಾ ಜನರು ಮಳೆ, ಮೋಡ, ಹನಿ, ಬೆಳೆ ಈ ಪದಗಳು ಪಠ್ಯ ಪುಸ್ತಕದ ಪದಗಳಾಗಿವೆ ಎಂದು ಮಾತ್ರ ತಿಳಿಯುವ ಹಾಗಿತ್ತು.. ಹೀಗೆ ಸಾಗುತ್ತ ಹೋದ ಕಾಲದಲ್ಲಿ ... ಒಂದು ದಿನ ಒಬ್ಬರು ಸಂತ ತೀರ್ಥಯಾತ್ರೆಯ ಹಾದಿಯಲ್ಲಿ ಆ ಊರಿಗೆ ಬಂದರು.. ನೀರಿಗಾಗಿ ಬವಣೆ ಪಡುತ್ತಿದ್ದ ಹಳ್ಳಿಯನ್ನೊಮ್ಮೆ ಸುತ್ತು ಹಾಕಿ.. ಊರಿನ ಮಧ್ಯಭಾಗದಲ್ಲಿದ್ದ ಅರಳಿ ಕಟ್ಟೆಗೆ ನಮಸ್ಕರಿಸಿ ಕುಳಿತುಕೊಂಡರು.. ಜನರಿಗೆಲ್ಲ ಕೆಲಸ ಕಾರ್ಯ ಏನೂ ಇರಲಿಲ್ಲ.. ದಿನವೂ ತಮ್ಮ ಊರಿನ ಭಾಗ್ಯದ ಬಗ್ಗೆ ಶಾಪ ಹಾಕುತ್ತ ಹಿಂದಿನ ಜೀವನವನ್ನು ನೆನೆಸಿಕೊಂಡು ಇಂದಿನ ಕಾಲದ ಬಗ್ಗೆ ಕೋಪದಿಂದ ಮಾತಾಡೋದೇ ಆಗಿತ್ತು ಕೆಲಸ.. ತನ್ನ ಪಾಡಿಗೆ ತಾನು ಕೂತಿದ್ದ ಸಂತನನ್ನು ಕಂಡು ಆ ಊರಿನ ಪ್ರಮುಖರಲ್ಲಿ ಒಬ್ಬರಾಗಿದ್ದ ಜ್ಞಾನದೇವ.. "ಸ್ವಾಮೀ ನಮಸ್ಕಾರ... ತಾವು ಯಾವ ಊರಿನವರು.. ಎಲ್ಲಿಗೆ ನೆಡೆಯುತ್ತಿದೆ ನಿಮ್ಮ ಪಯಣ.. ಈ ಊರಿಗೆ ಬಂದ ವಿಶೇಷವೇನು.. ಹೀಗೆ ಉಭಯಕುಶಲೋಪರಿ ಮಾತುಗಳನ್ನ ಕೇಳಿ.. ಕಣ್ಣು ಬಿಟ್ಟ ಸಂತ .. "ಮೆಲ್ಲನೆ ನಸು ನಕ್ಕು.. ತೀರ್ಥಯಾತ್ರೆಗೆ ಹೊರಟಿದ್ದೆ .. ನಿಮ್ಮ ಊರಿನ ಮಗ್ಗುಲಲ್ಲಿ ಹೋಗುವಾಗ ನಿಮ್ಮ ಊರಿನ ಹೆಸರು ನನ್ನ ಕಾಡಿತು.. ಮಳೆಹಳ್ಳಿ ಎಂಬ ಹೆಸರು.. ಯಾಕೋ ನನ್ನ ತಡೆದು ನಿಲ್ಲಿಸಿತು. ಮಳೆಗಾಲವಾದರೂ ಭೂಮಿ ಬಿರಿದು ಬಾಯಿ ಬಿಟ್ಟಿದೆ..ಊರ ಮುಂದಿನ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಕಾಣದೆ ಜೇಡರ ಬಲೆ ಕಟ್ಟಿದ್ದು ಕಂಡೆ.. ಜಾನುವಾರುಗಳು ಸೊರಗಿ ನಿಂತಿವೆ.. ಹೊಲಗದ್ದೆಗಳು ನೀರು ಕಾಣದೆ ಬರಡಾಗಿವೆ.. ಅದಕ್ಕಾಗಿ ನನ್ನ ತೀರ್ಥಯಾತ್ರೆಯನ್ನು ಕೊಂಚ ಮುಂದೆ ಮಾಡಿ.. ಈ ಹಳ್ಳಿಯಲ್ಲಿ ಕೆಲವು ದಿನಗಳನ್ನು ಕಳೆಯೋಣ ಅಂತ ಬಂದೆ.. ತೊಂದರೆಯಾಯಿತೇ.. ?" "ಅಯ್ಯೋ ಸ್ವಾಮೀ ತೊಂದರೆಯೇನು ಬಂತು.. ನಮ್ಮ ಊರಲ್ಲಿ ತೊಂದರೆ ಎನ್ನೋದು ಹಾಸಿಕೊಂಡು ಮಲಗಿಬಿಟ್ಟಿದೆ.. ಹೊಸ ತೊಂದರೆ ಬರಲು ಸಾಧ್ಯವೇ ಇಲ್ಲ" ಮಾತಿನಲ್ಲಿ ಉದಾಸೀನ ರಾಜ್ಯಭಾರ ಮಾಡುತ್ತಿತ್ತು.. "ನಿಮ್ಮ ಹಳ್ಳಿಯನ್ನು ಮೂರು ಸಾರಿ ಸುತ್ತಿ ಬಂದಿದ್ದೇನೆ.. ನಾ ಹೇಳೋದನ್ನ ನೀವು ಕೇಳಿದರೆ.. ನಿಮ್ಮ ಊರಿನ ಹಣೆಬರಹವನ್ನು ನಾ ಕೊಂಚ ಬದಲಿಸಬಲ್ಲೆ ಆದರೆ ನಿಮ್ಮ ಸಹಕಾರವಿಲ್ಲದೆ ನಾ ಏನೂ ಮಾಡೋಕೆ ಆಗಲ್ಲ.. ಆಗುತ್ತಾ?" "ಸರಿ ಸ್ವಾಮಿ.. ನಾವೂ ಏನೇನೂ ನೋಡಿ ಆಯ್ತು.. ಇದನ್ನು ನೋಡುತ್ತೇವೆ.. ಕೇಳುತ್ತೇವೆ.. ಅದೇನೋ ಹೇಳ್ತಿರೋ ಹೇಳಿ.. " ಮಾತಿನಲ್ಲಿ ಬೇಜವಾಬ್ಧಾರಿ ಅನ್ನೋದಕ್ಕಿಂತ ಬೇಸರವೇ ಹೆಚ್ಚು ಮನೆ ಮಾಡಿತ್ತು.. "ಆಶಾಕಿರಣ" ಅಂದರೇನು ಎಂದರೆ ಅದು ಆಶಾ ಮತ್ತು ಕಿರಣ ಇಬ್ಬರ ಹೆಸರು ಎನ್ನುವ ಮಟ್ಟಕ್ಕೆ ಹೋಗಿತ್ತು.. ಆ ಸಂತರು ತಮ್ಮ ಜೋಳಿಗೆಯಿಂದ ಒಂದು ರುದ್ರಾಕ್ಷಿ ಮಾಲೆ ತಗೆದು.. ಪಕ್ಕದಲ್ಲಿಟ್ಟುಕೊಂಡರು.. ಅವರ ಕೈಯಲ್ಲಿ ಒಂದು ಕರಿದಾರ ಕಟ್ಟಿಕೊಂಡಿದ್ದರು.. ಹಾಕಿದ್ದ ಉಡುಪು ಪೂರ್ಣ ಕಪ್ಪು.. ಅಷ್ಟುಹೊತ್ತಿಗೆ ಊರ ಜನರೆಲ್ಲಾ ಸೇರಿದ್ದರು.. ಕೆಲಸವಿರಲಿಲ್ಲ.. ಹೇಗೋ ಹೆಂಗೋ ಬೆಳಗಿನ ತಿಂಡಿಯಾಗಿತ್ತು.. ಇನ್ನು ಊಟದ ಸಮಯದ ತನಕ ಮಾಡೋಕೆ ಕೆಲಸವಿದ್ದರೆ ತಾನೇ.. ಸಂತರ ಚಟುವಟಿಕೆಗಳನ್ನೇ ನೋಡುತ್ತಾ ಕೂತಿದ್ದರು.. "ನೀವು ಒಬ್ಬೊಬ್ಬರೇ ನನ್ನ ಬಳಿಗೆ ಬನ್ನಿ... ನಿಮ್ಮ ಹೆಸರು ಬರೆದು.. ನಿಮ್ಮ ಮನೆಯಿಂದ ಒಂದು ಚೊಂಬು ನೀರನ್ನು ತಂದು ಈ ಅರಳಿಕಟ್ಟೆಯ ಹಿಂಭಾಗದಲ್ಲಿರುವ ಕೆರೆಯೊಳಗೆ ಹಾಕುತ್ತಾ ಹೋಗಿ .. " ಜನಕ್ಕೆ ಹುಚ್ಚು ಅನ್ನಿಸಿತು.. ಕುಡಿಯೋದಕ್ಕೆ ನೀರಿಲ್ಲ.. ಇನ್ನೂ ಗುಂಡಿಯೊಳಗೆ ಸುರಿಯೋಕೆ ಎಲ್ಲಿಂದ ತರೋದು.. "ಸ್ವಾಮೀ ನೀರೆಲ್ಲಿ ಇದೆ ..ನೀರೇ ಇಲ್ಲ.. ಇನ್ನೂ ಗುಂಡಿಯೊಳಗೆ ಸುರಿಯೋದು... ಎಲ್ಲಿಂದ ತರೋದು.. ಆಗದು ಆಗದು " ಎನ್ನುತ್ತಾ ಎಲ್ಲರೂ ತಲೆ ಅಲ್ಲಾಡಿಸತೊಡಗಿದಾಗ.. ಸುಮಾರು ತೊಂಬತ್ತು ವರ್ಷಕ್ಕೂ ಹೆಚ್ಚಿನ ಅಜ್ಜ.. ತನ್ನ ಜೋಳಿಗೆಯಿಂದ ಒಂದು ಪುಟ್ಟ ನೀರಿನ ಸೀಸೆ ತೋರಿಸಿ.."ಸ್ವಾಮಿಗಳೇ ನಂತಾವ ಈಟೆ ನೀರಿರೋದು.. ಹಾಕ್ಲಾ?" "ಅಜ್ಜ ಹನಿ ಹನಿಗೂಡಿದರೆ ಹಳ್ಳ ಅಂತಾರಲ್ವ.. ಹಾಕಿ ಅಜ್ಜ" ಅಲ್ಲಿದ್ದ ಒಬ್ಬ ಪುಟ್ಟ ಬಾಲಕ.. "ಅಜ್ಜ ನಿನಗೆ ಊರುಗೋಲಾಗಿ ನಾ ಬರುವೆ.. " ಎನ್ನುತ್ತಾ ಅಜ್ಜನನ್ನು ಮೆಲ್ಲಗೆ ಕೆರೆಯ ದಂಡೆಗೆ ಕರೆದೊಯ್ದ.. ಅಜ್ಜ ತನ್ನ ಎರಡು ಕೈಗಳನ್ನು ಆಗಸಕ್ಕೆ ಮುಗಿಯುತ್ತಾ "ದೇವರೇ.. ಈ ಸಂತ ನಮ್ಮ ಈ ಹಳ್ಳಿಗೆ ಏನೋ ಒಳ್ಳೇದು ಮಾಡೋಕೆ ಬಂದವ್ರೆ.. ಅವರ ಆಸೆ ಕೈಗೂಡಲಿ ಕಣ್ಣಪ್ಪ" ಎನ್ನುತ್ತಾ "ಹರ ಹರ ಮಹಾದೇವ" ಎಂದು ಕೂಗಿ ತನ್ನ ಬಳಿಯಿದ್ದ ಸೀಸೆಯ ನೀರನ್ನು ಕೆರೆಗೆ ಹಾಕಿದ.. ಎಲ್ಲರೂ ಒಮ್ಮೆ ನಸು ನಕ್ಕರೂ.. ಆದರೂ ಎಲ್ಲರಿಗೂ ಏನೋ ತವಕ ಏನೋ ಆಗುತ್ತೆ ಅಂತ ಆ ಪುಟ್ಟ ಬಾಲಕ ತನ್ನ ಗೆಳೆಯರ ಗುಂಪನ್ನು ಕರೆದು ತುಸು ಕಿವಿಯಲ್ಲಿ ಏನೋ ಹೇಳಿ.. ಎಲ್ಲರೂ ಓಡಿ ಹೋಗಿ.. ಪುಟ್ಟ ಪುಟ್ಟ ಪಾತ್ರೆಗಳಲ್ಲಿ ನೀರನ್ನು ತಂದು ತಂದು ಸುರಿಯತೊಡಗಿದರು.. ಬಾಲಕರ ನಂಬಿಕೆಯ ಶ್ರಮ ನೋಡಿ.. ಮಿಕ್ಕವರು ನಾವು ಹಾಗೆ ಮಾಡೋಣ ಅಂತ ಶುರು ಮಾಡಿದರು... ಈ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತ ಮುತ್ತಲ ಹಳ್ಳಿಗಳಿಗೆಲ್ಲಾ ಹರಡಿತು.. ಗಾಡಿಗಳನ್ನು ಕಟ್ಟಿಕೊಂಡು ಬಂದು ತಮ್ಮ ಕೈಲಾದ ಸಹಾಯ ಮಾಡತೊಡಗಿದರು.. ಹಳ್ಳಿಗಳಲ್ಲಿನ ತರುಣರು.. ಸನಕೆ, ಗುದ್ದಲಿ, ಪಿಕಾಸಿ ಹೀಗೆ ಅನೇಕ ಹತಾರಗಳನ್ನು ತೆಗೆದುಕೊಂಡು.. ಹಳ್ಳಕೊಳ್ಳವಾಗಿದ್ದ ಕೆರೆಯನ್ನು ಸಮತಟ್ಟು ಮಾಡಿದರು.. ನೀರು ನಿಧಾನವಾಗಿ ಹರಡಿಕೊಳ್ಳತೊಡಗಿತು.. ಒಳ್ಳೆಯ ಪವಾಡವೆನ್ನುವಂತೆ.. ನಿಧಾನವಾಗಿ ಮೊಣಕಾಲತನಕ ತುಂಬುವಷ್ಟು ಒಂದು ಕಡೆ ನೀರು ಜಮಾ ಆಗಿತ್ತು... ಅಂದು ಪೂರ್ಣಚಂದ್ರ ತುಂಬಿದ ರಾತ್ರಿಯಾಗಿತ್ತು.. ಸಂತರು ಸ್ನಾನ ಜಪತಪಾದಿಗಳನ್ನು ಮುಗಿಸಿ.. ಅರಳಿಕಟ್ಟೆಯಲ್ಲಿಯೇ ಆಗಸ ನೋಡುತ್ತಾ ಕೂತಿದ್ದರು... ಹಳ್ಳಿಯವರೆಲ್ಲ ಹೊತ್ತಾಗಿತ್ತು ಅಂತ ತಮ್ಮ ತಮ್ಮ ಮನೆಗಳಿಗೆ ತೆರಳಿ ಮಲಗಿದರು.. ಸುಮಾರು ನಡುರಾತ್ರಿ ಸಂತರು ... ತಮ್ಮ ಜೋಳಿಗೆಯಿಂದ ಒಂದು ರುದ್ರಾಕ್ಷಿ ಮಾಲೆಯನ್ನು ಕೈಗೆ ತೆಗೆದುಕೊಂಡು.. ಮಿಕ್ಕಿದ್ದನ್ನು ಕಟ್ಟೆಯಲ್ಲಿಯೇ ಬಿಟ್ಟು, ಮೆಲ್ಲಗೆ ಎದ್ದು ನಿಧಾನವಾಗಿ ಆ ಕತ್ತಲೆಯಲ್ಲಿ ಕೆರೆಯೆಡೆಗೆ ತೆರಳಿದರು.... ಮನದಲ್ಲಿ ಶಾಂತಚಿತ್ತರಾಗಿ.. ಪೂರ್ವ ದಿಕ್ಕಿಗೆ ನಿಂತು ಮೊಣಕಾಲುದ್ದದ ನೀರಿನಲ್ಲಿ ನಿಂತು ತಮಗೆ ಗೊತ್ತಿದ್ದ ಮಂತ್ರವನ್ನು ಜಪಿಸತೊಡಗಿದರು... ತಣ್ಣನೆ ಗಾಳಿ.. ಕಾಲಕೆಳಗೆ ತಣ್ಣಗಿದ್ದ ಮಣ್ಣು.. ಸೊಳ್ಳೆಯ ಝೇಂಕಾರ.. ಸುತ್ತಮುತ್ತಲ ಹಳ್ಳಿಯ ನಾಯಿಗಳ ಬೊಗಳುವಿಕೆ.. ನರಿಗಳ ಊಳಿಡುವಿಕೆ.. ಯಾವುದು ಅವರ ಕಿವಿಗೆ ಬೀಳುತ್ತಿಲ್ಲ ಎನ್ನುವಷ್ಟು ತನ್ಮಯತೆಯಿಂದ ಜಪಿಸತೊಡಗಿದರು.. ಬೆಳಕಾಗಿತ್ತು.. ಹಳ್ಳಿಯ ಪುಟ್ಟ ಬಾಲಕರು... ಅರಳಿಕಟ್ಟೆಯ ಬಳಿಗೆ ಬಂದಾಗ ಸಂತರ ಕಮಂಡಲ, ಬ್ರಹ್ಮದಂಡ, ಜೋಳಿಗೆ ಮಾತ್ರ ಇತ್ತು... ಅಚ್ಚರಿಯಿಂದ ಅತ್ತಿತ್ತ ಹುಡುಕಾಟತೊಡಗಿದಾಗ.. ಒಬ್ಬ ಬಾಲಕ ನೋಡ್ರೋ ನಮ್ಮ ಸಾಮಿಗಳು ಅಲ್ಲಿ ಇದ್ದಾರೆ.. ಎಂದು ಬೆರಳು ಮಾಡಿ ತೋರಿಸಿದ.. ಚಿ. ವಿಷ್ಣು ಕಲಾಕುಂಚ ಊರಿನವರೆಲ್ಲ ಅಲ್ಲಿಗೆ ಬಂದು ಆ ದೃಶ್ಯವನ್ನು ಎವೆಯಿಕ್ಕದೆ ನೋಡತೊಡಗಿದರು.. ಕಪ್ಪು ವಸ್ತ್ರದ, ಶ್ವೇತ ಕೇಶರಾಶಿ, ಬಿಳಿ ಗಡ್ಡದ ಸ್ವಾಮಿಗಳು ರುದ್ರಾಕ್ಷಿಯನ್ನು ಕೈಯಲ್ಲಿ ಹಿಡಿದು ಜಪಿಸುತ್ತಿದ್ದರು.. ಯಾರಿಗೂ ಹತ್ತಿರ ಹೋಗುವ ಧೈರ್ಯ ಬರಲಿಲ್ಲ.. ಆದರೆ ಅಚ್ಚರಿ ಎನ್ನುವಂತೆ.. ಮೊಳಕಾಲುದ್ದ ಇದ್ದ ನೀರು ಅವರ ಮಂಡಿಯ ತನಕ ಬಂದಿತ್ತು.. ಸಂಜೆ ಸೂರ್ಯಾಸ್ತ ಆಗುವ ತನಕ ಅಲ್ಲಿಂದ ಕದಲಿರಲಿಲ್ಲ ಅವರು.. ಊರಿನ ಜನರೂ ತಮ್ಮ ಕೆಲಸ ಕಾರ್ಯ ಬಿಟ್ಟು.. ಊಟ ತಿಂಡಿ ಮರೆತು.. ಅಲ್ಲಿನ ದೃಶ್ಯವನ್ನೇ ನೋಡುತ್ತಾ ಕೂತಿದ್ದರು.. ಸಂಜೆ ಸೂರ್ಯಾಸ್ತ.. ಆಗಸದಲ್ಲಿ ರಂಗು ತುಂಬಿದ್ದ ಸೂರ್ಯ ಅಸ್ತಮಿಸುತ್ತಿದ್ದ.. ಸಂತರು ತಮ್ಮ ಬೊಗಸೆಯಲ್ಲಿ ನೀರು ತುಂಬಿಕೊಂಡು ಮೂರು ಬಾರಿ ಅಸ್ತಮಿಸುತ್ತಿದ್ದ ಸೂರ್ಯನ ಕಡೆ ತಿರುಗಿ ಅರ್ಘ್ಯ ಕೊಟ್ಟರು.. ಸೂರ್ಯದೇವನಿಗೆ ನಮಿಸಿ.. ಮೆಲ್ಲನೆ ಕೆರೆಯಿಂದ ಹೊರಗೆ ಬಂದು.. ಒದ್ದೆಯಾಗಿದ್ದ ಮೈಯನ್ನು ಒರೆಸಿಕೊಂಡು, ಜೋಳಿಗೆಯಲ್ಲಿದ್ದ ಕಾವಿಬಟ್ಟೆಯನ್ನು ಧರಿಸಿ.. ವಿಭೂತಿ ಬಳಿದು ಕೊಂಡು.. ಮತ್ತೆ ಜಪಕ್ಕೆ ಕೂತರು... ಫಲಾಹಾರಗಳು ಬಂದಿದ್ದರೂ, ಅದನ್ನು ಮುಟ್ಟಿರಲಿಲ್ಲ.. ಕತ್ತಲಾಯಿತು.. ಇನ್ನೊಂದು ದಿನ ಕಳೆಯಿತು.. ಅರಳೀಕಟ್ಟೆಯಲ್ಲಿಯೇ ಜಪಮಾಡುತ್ತಾ ಕೂತಿದ್ದ ಅವರ ಮೊಗದಲ್ಲಿ ಅದೇನೋ ಕಾಂತಿಯಿತು.. ಸಮಾಧಾನವಿತ್ತು... ಆಶಯವಿತ್ತು.. ತಾನು ಕೈಗೊಂಡ ಕಾರ್ಯ ಪೂರ್ತಿಯಾಗುತ್ತೆ ಎನ್ನುವ ವಿಶ್ವಾಸ ಅವರ ಮೊಗದಲ್ಲಿ ಎದ್ದು ಕಾಣುತಿತ್ತು.. ಮಧ್ಯರಾತ್ರಿಯಲ್ಲಿ ಸಿಡಿಲು, ಮಿಂಚು, ಗುಡುಗು ಕೂಡಿದ ಆರ್ಭಟ ಶುರುವಾಯಿತು.. ಹಳ್ಳಿಗರಿಗೆ ಕುತೂಹಲ ಏನಿದು ಶಬ್ದ ಎಂದು.. ಸೆಕೆ ಎಂದು ಹೊರಗೆ ಮಲಗಿದ್ದವರೆಷ್ಟೋ ಜನಕ್ಕೆ ಈ ಆರ್ಭಟ ಕೇಳಿ ಎದ್ದು ಕುಳಿತರು... ದಪ್ಪ ದಪ್ಪ ಹನಿಗಳ ಮಳೆ ಶುರುವಾಯಿತು.. ನೋಡು ನೋಡುತ್ತಲೇ ಎಲ್ಲರೂ ಮನೆಯಿಂದ ಹೊರಗೆ ಆ ಬೆಳದಿಂಗಳ ಬೆಳಕಲ್ಲಿಯೇ ಮಳೆಯಲ್ಲಿ ಮಿಂದು ನಲಿದರು.. ಒಂದು ವಾರ ಸತತ ಮಳೆಯಿಂದ.. ಸುತ್ತ ಮುತ್ತಲ ಎಲ್ಲಾ ಕೆರೆಕಟ್ಟೆಗಳು ಕೋಡಿ ಬಿದ್ದವು.. ಹೈನುಗಾರಿಕೆಗೆ ಬಲ ಬಂದಿತು.. ರೈತರು ಬೇಸಾಯ ಆರಂಭಿಸಿದರು.. ಎಲ್ಲರೂ ಈ ಊರಿಗೆ ಮತ್ತೆ ಈ ತರಹ ಬರಗಾಲ ಬರಬಾರದೆಂದು..ನೀರನ್ನು ಶೇಖರಿಸುವ ಕಾಯಕ್ಕೆ ಬಿದ್ದರು.. ಜೊತೆಗೆ ಸಂಜೆಯಲ್ಲಿ ಕಾಲ ಹರಣ ಮಾಡದೆ ತಮಗೆ ಗೊತ್ತಿದ್ದ ಅನೇಕ ವಿಷಯಗಳನ್ನು ಎಲ್ಲರಿಗೂ ಹೇಳಿಕೊಡತೊಡಗಿದರು.. ನೀರಿನ ಬೆಲೆಯನ್ನು ಸಾರುವ ಗೋಡೆಬರಹಗಳು ಎದ್ದು ಬಂದವು.. ಎಲ್ಲೆಡೆ ಸಂಭ್ರಮ.. ಎಲ್ಲೆಡೆ ಖುಷಿ.. ಸಂತರು ಹಳ್ಳಿಯ ಜನರಿಗೆ ಹೇಳಿದ್ದು ಇಷ್ಟೇ.. "ಅಸಾಧ್ಯ ಎಂದು ಯಾವತ್ತೂ ಹೇಳಬೇಡಿ.. ಒಂದೇ ಅಕ್ಷರ ತೆಗೆದುಬಿಡಿ.. ಆಗ ಅದು ಆಗುತ್ತೆ "ಸಾಧ್ಯ".. ಒಂದಾಗಿದ್ದಾರೆ ಎಲ್ಲವೂ ಸಾಧ್ಯ.. " ಎನ್ನುತ್ತಾ ಕೈಮುಗಿದು.. ಇನ್ನೊಂದು ಹಳ್ಳಿಗೆ ಹೋಗುತ್ತಿದ್ದೇನೆ.. ಮತ್ತೆ ಮರಳಿ ಬರುತ್ತೇನೆ ಎಂದು ಎಲ್ಲರಿಗೂ ಕೈ ಬೀಸುತ್ತಾ ಹೊರಟರು.. ಎಲ್ಲಿಗೆ ಅಂದ್ರ.. ಇನ್ನೊಂದು ಹಳ್ಳಿಗೆ.. ಇನ್ನೊಂದು ಕುಗ್ರಾಮಕ್ಕೆ.. ಇನ್ನೊಂದು ಅಭಿವೃದ್ಧಿಯ ಹಾದಿಯನ್ನು ನೋಡಲು.. ! ನಾವೂ ಅವರ ಬರುವಿಕೆಗೆ ಕಾಯಬೇಕೆ ಅಥವ ನಾವೇ ಕೆಲಸ ಶುರು ಹಚ್ಚಿಕೊಳ್ಳೋಣವೇ.. !!!! (ನನ್ನ ಪ್ರೀತಿಯ ಸಹೋದರಿಯಾರಾದ ಸಮೀಕ್ಷಾ ವಿ ಚಿನ್ನು ಮತ್ತು ಸೌಮ್ಯ ಭಗವತ್ ಅವರ ಬರಹಗಳನ್ನು ಓದಿದಾಗ ಮನದಲ್ಲಿ ಒಂದು ರೀತಿಯ ಸ್ಫೂರ್ತಿ ತುಂಬಿಬಂದಿತ್ತು.. ಅದರಲ್ಲೂ ಶ್ರೀ ನರೇಂದ್ರ ಮೋದಿಯವರ ಗಂಗಾ ನದಿಯಲ್ಲಿನ ದೃಶ್ಯ ಮನದಲ್ಲಿ ಎಬ್ಬಿಸಿದ ತರಂಗಗಳು ಈ ಲೇಖನಕ್ಕೆ ಸ್ಫೂರ್ತಿ.. ನನ್ನ ಅಣ್ಣನ ಮಗ ವಿಷ್ಣುವಿಗೆ ಈ ಚಿತ್ರವನ್ನು ಬರೆದು ಕೊಡು ಎಂದಾಗ.. ಶಾಲೆಯ ಪರೀಕ್ಷೆಗಳು ಇದ್ದರೂ.. ಸಮಯ ಮಾಡಿಕೊಂಡು ಬಿಡಿಸಿದ ಈ ಚಿತ್ರದ ಸುತ್ತಲೂ ಈ ಲೇಖನವನ್ನು ಹೆಣೆಯಲು ಸ್ಫೂರ್ತಿ ನೀಡಿತು.. ಈ ಲೇಖನದ ಆಶಯವನ್ನು ಅರ್ಥೈಸಿಕೊಳ್ಳಲು ಓದುಗರಿಗೆ ಬಿಟ್ಟಿದ್ದೇನೆ ......ಶುಭವಾಗಲಿ)
ಕೋಲ್ಕತಾ: ಸ್ವಯಂ ರಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ನ ಯುವ ಘಟಕವಾದ ಬಜರಂಗದಳದ 150 ಯುವಕರಿಗೆ ಸ್ವಯಂ ರಕ್ಷಣೆಗಾಗಿ ಒಂದು ದಿನದ ತರಬೇತಿ ನೀಡಲಾಗಿದೆ. ದಕ್ಷಿಣ ಬಂಗಾಳದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಹಿಂದೂ ಕಾರ್ಯಕರ್ತರು ಯಾವುದೇ ಅಪಾಯ ಎದುರಾದರೆ ರಕ್ಷಣೆ ಮಾಡಿಕೊಳ್ಳಲು ತರಬೇತಿ ನೀಡಲಾಗಿದೆ ಎಂದು ಸಂಘಟನೆಯ ಸಹಾಯಕ ಕಾರ್ಯದರ್ಶಿ ಕುಶಾಲ್ ಕುಂಡು ತಿಳಿಸಿದ್ದಾರೆ. ತರಬೇತಿ ಶಿಬಿರದಲ್ಲಿ ಸುಮಾರು 156 ಯುವ ಕಾರ್ಯಕರ್ತರು ಪಾಲ್ಗೊಂಡಿದ್ದು, ಇಕ್ಕಟ್ಟಿನ ಪ್ರದೇಶದಲ್ಲಿ ಚಲಿಸುವುದು, ಕೆಸರಿನಲ್ಲಿ ಓಡುವುದು, ಕಟ್ಟಿಗೆ ಮೇಲೆ ನಡೆಯುವುದು, ಕಟ್ಟಿಗೆ ಕಂಬ ಹತ್ತುವುದು, ಚಕ್ರದೊಳಗಿನಿಂದ ನುಸುಳುವುದು ಸೇರಿ ಹಲವು ತರಬೇತಿ ನೀಡಲಾಗಿದೆ. ಅಲ್ಲದೆ, ಎ.22 ಕ್ಯಾಲಿಬರ್ ಬೋಲ್ಟ್ ಆ್ಯಕ್ಷನ್ ಬಂದೂಕು ಬಳಕೆ, ಗಾಳಿಯಲ್ಲಿ ಗುಂಡು ಹಾರಿಸುವ ತರಬೇತಿ ಸಹ ನೀಡಿದ್ದು, ಸ್ವಯಂ ರಕ್ಷಣೆಗೆ ಹಲವು ಪಟ್ಟು ಕಲಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಸಂಘಟನೆ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಶಿಬಿರ ಆಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಂಗಾಳದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹೊತ್ತಿನ ಸಮಾಜದ ನಿರ್ವಹಣೆಯನ್ನು ನಾಲ್ಕು ಕಾರ್ಯಾಂಗಗಳ ಮೂಲಕ ಗುರುತಿಸುವುದು ಸಾಮಾನ್ಯ. ಅವುಗಳೆಂದರೆ; ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ. ಒಂದು ಸಮಾಜದ ಸಾಂಸ್ಥಿಕ ರೂಪವನ್ನು ಸಾಮಾಜಿಕ ಎಂತಲೂ, ನಂಬಿಕೆ ಮತ್ತು ನಡವಳಿಕೆಯ ಭಾಗವನ್ನು ಸಂಸ್ಕೃತಿಯೆಂತಲೂ, ಜೀವನ ನಿರ್ವಹಣೆಗೆ ಬೇಕಾದ ಉತ್ಪಾದನಾ ಚಟುವಟಿಕೆಯನ್ನು ಆರ್ಥಿಕ ಎಂದೂ, ಸಮಾಜದ ಅಭಿವೃದ್ಧಿ ನಿರ್ವಹಣೆಯನ್ನು ರಾಜಕೀಯ ಎಂದೂ ಗುರುತಿಸಲಾಗುತ್ತದೆ. ಇದು ಸಮಾಜವನ್ನು ಅಧ್ಯಯನ ಮಾಡಲು ನಾವು ಬಳಸಿಕೊಂಡ ವಿಭಾಗ ಕ್ರಮವಾಗಿದೆ. ಒಟ್ಟು ಜೀವನದಲ್ಲಿ ಇವುಗಳನ್ನು ಬೇರೆ ಬೇರೆ ಮಾಡಿ ನೋಡಲು ಕಷ್ಟ. ಯಾಕೆಂದರೆ ಈ ನಾಲ್ಕೂ ಅಂಗಗಳು ಅನ್ಯೋನ್ಯವಾಗಿವೆ. ಮನುಷ್ಯನ ದೇಹದ ಬೇರೆ ಬೇರೆ ಭಾಗಗಳನ್ನು ಗುರುತಿಸಿ ಹೆಸರು ಹೇಳುತ್ತೇವೆ. ಆದರೆ ಆ ಯಾವುದೊಂದೇ ಭಾಗವೂ ತಾನೇ ಮನುಷ್ಯ ಎಂದು ಹೇಳಿಕೊಳ್ಳಲಾಗುವುದಿಲ್ಲ. ಎಲ್ಲ ಅಂಗಾಂಗಗಳೂ ಸೇರಿದಾಗ ಮಾತ್ರ ಮನುಷ್ಯ ಎನಿಸಿಕೊಳ್ಳುತ್ತಾನೆ. ಸಮಾಜ ಕೂಡ ಹಾಗೆಯೇ. ಎಲ್ಲಕ್ಕೂ ಜೀವಧಾತು ಸಂಸ್ಕೃತಿಯೇ. ಕೂಡಿ ಕೊಂಡಾಗ ಸಂಸ್ಕೃತಿ ಹುಟ್ಟುತ್ತದೆ; ದೂರವಾದಾಗ ಅದು ಇರುವುದಿಲ್ಲ. ಗಂಡು-ಹೆಣ್ಣು ಕೂಡಿದಾಗ ಸಂಸಾರ ಹುಟ್ಟುವ ಹಾಗೆ. ನಾವು ಯಾತಕ್ಕಾಗಿ, ಯಾವ ಉದ್ದೇಶಕ್ಕಾಗಿ ಕೂಡುತ್ತೇವೆಯೋ ಅದು ಸಂಸ್ಕೃತಿ. ಅಂದರೆ ಸಂಸ್ಕೃತಿಯಂತೆ ಸಮಾಜವಿರುತ್ತದೆ. ಉದಾಹರಣೆಗೆ "ಕದಿಯುವುದೇ ಸಂಸ್ಕೃತಿ" ಯಾದರೆ, ಅದು ಕದಿಯುವುದಕ್ಕೆ ಬೇಕಾದ ನಡವಳಿಕೆಗಳನ್ನು ರೂಪಿಸುತ್ತದೆ. ಕದಿಯುವ ವ್ಯಾವಹಾರಿಕತೆ ಅದರ ಅರ್ಥಶಾಸ್ತ್ರವಾಗುತ್ತದೆ. ಕದಿಯುವ ಹೊಸ ಹೊಸ ಅವಕಾಶಗಳನ್ನು ಹುಡುಕುವುದೇ ಅದರ ರಾಜಕೀಯವಾಗುತ್ತದೆ. ಈ ಹೊತ್ತಿನ ಅಮೆರಿಕ ಕೇಂದ್ರಿತ ಸಂಸ್ಕೃತಿಯನ್ನೆ ತೆಗೆದುಕೊಳ್ಳಿ. ಅದು ಜಗತ್ತನ್ನು ಬಳಕೆದಾರರ ಒಂದು ಒಕ್ಕೂಟ ಎಂದು ಭಾವಿಸುತ್ತದೆ. ಅಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಉತ್ಪಾದಕ ಪ್ರಭುವಿನ ಜಾಗದಲ್ಲಿ ನಿಲ್ಲುತ್ತವೆ. ಇತರ ದೇಶಗಳು ಅವುಗಳ ಉತ್ಪನ್ನಗಳನ್ನು ಬಿಕರಿ ಮಾಡುವ ಮಾರುಕಟ್ಟೆಗಳು ಎನಿಸಿಕೊಳ್ಳುತ್ತವೆ. ಇಂಥ ಸಾಂಸ್ಕೃತಿಕ ವಾತಾವರಣದಲ್ಲಿ ಹೆಣ್ಣನ್ನು ಗುರುತಿಸುವುದು ಹೇಗೆ? ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯನ್ನು ಪ್ರತ್ಯೇಕವಾಗಿಟ್ಟುಕೊಂಡು ಮಹಿಳಾ ಸಮಾಜವೊಂದರ ಅಸ್ತಿತ್ವವನ್ನು ಹೇಳಲಾಗುತ್ತದೆ. ಹಾಗಿದ್ದಲ್ಲಿ ಮಹಿಳಾ ಸಮಾಜದ ಸಂಸ್ಕೃತಿ ಏನು? ಅದರ ಉದ್ದೇಶ ಮತ್ತು ಕಾರ್ಯಯೋಜನೆಗಳು ಯಾವುವು ಎಂಬ ಪ್ರಶ್ನೆ ಎದುರಾಗುತ್ತದೆ. ನಮಗೆ ತಿಳಿದಂತೆ ಹಿಂದೆ ಮಹಿಳಾ ಪ್ರತ್ಯೇಕತೆ ಮತ್ತು ಮಹಿಳಾ ಸಮಾಜ ಎಂಬ ಪರಿಕಲ್ಪನೆ ಇರಲಿಲ್ಲ. ಆಧುನಿಕ ಸಮಾಜ ಮಹಿಳೆಯನ್ನು ಲಿಂಗತಾರತಮ್ಯದಿಂದ ನೋಡುತ್ತಿದೆ. ಅವಳನ್ನು ದುರ್ಬಲ ಲಿಂಗ ಎಂದು ನೋಡಲಾಗುತ್ತದೆ. ಆ ಕಾರಣಕ್ಕೆ ಅವಳನ್ನು ಶೋಷಣೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ಸಮಾಜವೊಂದರಲ್ಲಿ ಅವಳಿಗೆ ಸಿಗಬೇಕಾದ ಸಮಾನತೆ, ಘನತೆ, ಗೌರವ ಮತ್ತು ಸ್ಥಾನಗಳು ಸಿಗುತ್ತಿಲ್ಲ. ಇದಕ್ಕೆಲ್ಲ ಕಾರಣ ಅಸಹಜ ಮತ್ತು ದಮನ ಸಂಸ್ಕೃತಿಗಳು ಅವಳನ್ನು ಹತ್ತಿಕ್ಕುತ್ತಿರುವುದು ಎಂದು ಹೇಳಲಾಗಿದೆ. ಪ್ರಕೃತಿ ಹೆಣ್ಣನ್ನು ನಿಸರ್ಗದ ಒಂದು ವಿಶಿಷ್ಟತೆಯಾಗಿ ಸೃಷ್ಟಿಸಿದೆಯೇ ಹೊರತು, ಎರಡನೆಯ ಸ್ಥಾನ ಎಂಬ ತಾರತಮ್ಯವಾಗಿ ಅಲ್ಲ. ಪ್ರಕೃತಿ ಅವಳನ್ನು ಒಂದು ವಿಶಿಷ್ಟತೆ (distinction) ಯಾಗಿ ಸೃಷ್ಟಿಸಿದ್ದರೆ ಗಂಡು ಪ್ರಧಾನ ಸಮಾಜ ಅವಳನ್ನು ತಾರತಮ (discrimination) ಭಾವದಿಂದ ನೋಡಿ ತನ್ನ ಅಧೀನಕ್ಕೆ ಬಳಸಿಕೊಂಡಿದೆ. ಆದ್ದರಿಂದಲೇ ಗಂಡು ಪತಿ (ಯಜಮಾನ) ಹೆಂಡತಿ ಎಂಬುವವಳು ಪತ್ನಿ (ಗಂಡನನ್ನು ಅನುಸರಿಸುವವಳು). ಹೆಂಡತಿಯೇ ಗಂಡನನ್ನು ಯಾಕೆ ಅನುಸರಿಸಬೇಕು, ಗಂಡನೆ ಹೆಂಡತಿಯನ್ನು ಯಾಕೆ ಅನುಸರಿಸಬಾರದು? ಈ ಎರಡೂ ತಪ್ಪು ಎನ್ನುವುದಾದರೆ ಪರಸ್ಪರರು ಅನುಸೃಷ್ಟಿ ಮತ್ತು ಅನುಸರಣೆ ಮಾಡಿಕೊಂಡು ಹೋಗಬಾರದು ಎಂಬ ಚಿಂತನೆ ಈ ಹೊತ್ತಿನ ಜಾಯಮಾನವಾಗಿದೆ. ಇದೇ ಸಹಜ ಸಂಸ್ಕೃತಿಯಲ್ಲವೆ? ಈ ಬಗೆಯ ಚಿಂತನೆ ಸಹಜ ಸಂಸ್ಕೃತಿ ಮತ್ತು ಅದಕ್ಕೆ ಪ್ರತಿಯಾಗಿ ಬೆಳೆದ 'ಪ್ರತಿಕೃತಿ' ಸಂಸ್ಕೃತಿಗಳ ನಿರಂತರ ತಿಕ್ಕಾಟವನ್ನು ತಿಳಿಸುತ್ತಿದೆ. ಹಾಗೆ ನೋಡಿದರೆ ಸ್ತ್ರೀ-ಪುರುಷ ಪರಸ್ಪರವೆಂದು ಕೂಡಿದ ಸಂಸ್ಕೃತಿ ಸಹಜ ಸಂಸ್ಕೃತಿ. ಗಂಡಿನ ಅಧೀನದಲ್ಲಿ ಉಳಿದೆಲ್ಲವುಗಳು ಎಂದರೆ ಅದು ದಮನ ಸಂಸ್ಕೃತಿ. ಸಹಜ ಸಂಸ್ಕೃತಿಗೆ ಪ್ರತಿಯಾಗಿ ಸೃಷ್ಟಿಸಿಕೊಂಡ ಸಂಸ್ಕೃತಿಗಳೆಲ್ಲವೂ ಪ್ರತಿಕೃತಿ ಸಂಸ್ಕೃತಿಗಳೆ. ಅವುಗಳೆಂದರೆ: ಗಂಡು ಪ್ರಧಾನ ಸಂಸ್ಕೃತಿ, ಊಳಿಗಮಾನ್ಯ ಸಂಸ್ಕೃತಿ, ಪುರೋಹಿತ ಸಂಸ್ಕೃತಿ, ಬಂಡವಾಳ ಸಂಸ್ಕೃತಿ, ಜಾತಿ ಸಂಸ್ಕೃತಿ, ಪ್ರಭು ಸಂಸ್ಕೃತಿ ಮತ್ತು ಈ ಹೊತ್ತಿನ ಜಾಗತಿಕ ಪ್ರಭುತ್ವ ಸಂಸ್ಕೃತಿ. ಸಹಜ ಸಂಸ್ಕೃತಿ ಪ್ರಕೃತಿಯೊಂದಿಗೆ ಸಹ್ಯ ಹೊಂದಾಣಿಕೆ ಮತ್ತು ಅನುಕರಣೆಯೊಂದಿಗೆ ಸೃಷ್ಟಿಯದು. ಹೆಣ್ಣು ಕೂಡ ಒಂದು 'ಮಾನವ ಪ್ರಕೃತಿ' : ಪ್ರಕೃತಿಯೆಂತೆಯೆ ಮನುಷ್ಯ ಸಮಾಜದಲ್ಲಿ ಅವಳು ಗರ್ಭಧಾರಣೆ, ಜನನ ಮತ್ತು ಪೋಷಣೆಯ ಹೊಣೆಗಾರಿಕೆಯನ್ನು ಹೊತ್ತವಳು. ಮಾನವ ಸಂಸೃತಿಯ ನಿರ್ಮಾತೃ ಕೂಡ ಅವಳೆ. ಸಂಸ್ಕೃತಿ ಎಂಬುದು ಮಾನವ ಸಮಾಜ ನೆಲಸುವುದು, ಸೃಷ್ಟಿಸುವುದು, ಅನುಭವಿಸುವುದು ಮತ್ತು ಇತರರೊಡನೆ ಸ್ಪರ್ಧಿಸಿ ಅಸ್ತಿತ್ವ ಉಳಿಸಿಕೊಳ್ಳುವುದು ತಾನೆ? ಅಂಥ ಹೊಣೆಗಾರಿಕೆಯನ್ನು ಹೊತ್ತ ಸಮಾಜದ ಮೊದಲ ಪ್ರಜೆ ಹೆಣ್ಣು. ಓಡಾಡಿಕೊಂಡಿದ್ದ ಮನುಷ್ಯ ಹೆರಿಗೆಗಾಗಿ, ಮಕ್ಕಳ ಪೋಷಣೆಗಾಗಿ, ರಕ್ಷಣೆಗಾಗಿ ಒಂದು ಕಡೆ ನೆಲೆ ನಿಲ್ಲಬೇಕಾಯಿತು. ಅದು ಹೆಣ್ಣಿನ ಕಾರಣದಿಂದಲೇ ಆಯಿತು. ಕುಟುಂಬ, ಊರು, ಸಮುದಾಯ ಅಲ್ಲಿಂದ ಹುಟ್ಟಿ ಬೆಳೆದವು. ಅಂದರೆ 'ಸಂಸ್ಕೃತಿ ತಾಣದ ನಿರ್ಮಾಪಕಿ’ಯೇ ಹೆಣ್ಣು. ’ರೋಲಿಂಗ್ ಸ್ಟೋನ್ ಗ್ಯಾದರ್ಸ್ ನೋ ಮಾಸ್' ಎಂಬಂತೆ ಗಂಡು ನೆಲೆ ಕಾಣದೆ ಇದ್ದಾಗ ಅವನನ್ನು ತನ್ನ ಸೆರಗಿಗೆ ಇಟ್ಟುಕೊಂಡು ಪೋಷಿಸಿದಳು. ಅವಳು ಮಕ್ಕಳಿಗಾಗಿ ಆಹಾರ ತಯಾರು ಮಾಡುತ್ತಿದ್ದಳು. ಅದನ್ನು ಗಂಡಸು ತನಗಾಗಿಯೂ ವಿಸ್ತರಿಸಿ ಕೊಂಡು ಆರಾಮವಾದನು. ಇದು ಮಕ್ಕಳ ನೆಪದಲ್ಲಿ ಗಂಡು ಪಡೆದ ಲಾಭ! ಮಕ್ಕಳನ್ನು ಸಾಕುವಾಗ ಅವಳು ಮನೆ ಹೊರಗೆ ಬೀಜ ಮತ್ತು ಸಸಿಗಳನ್ನು ನೆಟ್ಟು ಸಾಕಿದಳು. ಪ್ರಬಲನಾದ ಮೇಲೆ ಗಂಡು ಅದನ್ನೂ ಹೆಣ್ಣಿನಿಂದ ವಶಪಡಿಸಿಕೊಂಡನು. ಮಕ್ಕಳು ಮತ್ತು ಸಸಿಗಳನ್ನು ಪೋಷಿಸುವ ಅವಳ ಪೋಷಕ ಗುಣವನ್ನು ಕಂಡು ಅದರಿಂದ ತಾನು ಆರೋಗ್ಯವಂತನಾಗಿರಬಹುದೆಂದು ಗ್ರಹಿಸಿ ಅವಳನ್ನು ಪೋಷಕಿಯಾಗಿ ಇಟ್ಟುಕೊಂಡನು. ಅವಳಿಂದ ಪಡೆವ ಸುಖ ಸುರಲೋಕದ ಸುಖಕಿಂತ ಹೆಚ್ಚಿನದು ಎಂದು ಮನವರಿಕೆ ಆದ ಮೇಲೆ ಅವಳನ್ನು ತನಗಾಗಿ ಭದ್ರ ಮಾಡಿಕೊಂಡನು. ನೈಸರ್ಗಿಕ ಎಲ್ಲ ಪೋಷಕ ಗುಣಗಳ ಗಣಿಯಾದ ಹೆಣ್ಣನ್ನು ತನ್ನ ಎಲ್ಲ ಸೌಕರ್ಯಗಳ ಸಂಪನ್ಮೂಲ ಎಂದು ತಿಳಿದು ಅವಳನ್ನು ಗಣಿಯಾಗಿಯೆ ಉಳಿಸಿಕೊಂಡು, ಅವನು ಗಣಿಧಣಿಯಾದನು. ಎಲ್ಲದರಲ್ಲೂ ಲಾಭಕೋರನಾಗಿ ಗಂಡಸು ಸಾರ್ವತ್ರಿಕ ಫಲಾನುಭವಿಯಾಗಿ ಮಾರ್ಪಟ್ಟನು. ಸಂಪತ್ತು ಇದ್ದ ಕಡೆಯೆ ದರೋಡೆ ನಡೆಯುವುದು, ಸಾಮ್ರಾಜ್ಯ ಸೃಷ್ಟಿಯಾಗುವುದು ತಾನೆ?! ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲದ ಸುಖವನ್ನು ಕಂಡ ಗಂಡಸು ಅವುಗಳ ಒಡೆಯನಾಗಲು ನಿರಂತರ ನಡೆಸಿದ ಹಿಕಮತ್ತೇ ಗಂಡು ಪ್ರಧಾನ ಸಮುದಾಯ ನಿರ್ಮಾಣವಾಗಲು ಕಾರಣವಾಯಿತು. ಇದೇ ಗಂಡಿನಿಂದ ಮುಂದೆ ರಾಜ್ಯ, ಸಾಮ್ರಾಜ್ಯಗಳು ಹುಟ್ಟಿಕೊಂಡವು. ಜನಹಿತದ ಹೆಸರಿನಲ್ಲಿ ಕರ-ತೆರಿಗೆ ಮುಂತಾದ ಶೋಷಕ ಮಾರ್ಗಗಳ ಮೂಲಕ ತಮ್ಮನ್ನು ಗಟ್ಟಿಗೊಳಿಸಿಕೊಂಡವು. ಇಲ್ಲಿಯವರೆಗಿನ ನೋಟದಂತೆ ಈ ಕದೀಮರು ಹೆರಿಗೆಗೆ ತೆರಿಗೆ ಹಾಕಿದಂತೆ ಇಲ್ಲ, ಇನ್ನು ಉಳಿದ ಎಲ್ಲ ಉತ್ಪಾದನೆ ಮತ್ತು ಉತ್ಪತ್ತಿದಾರರ ಮೇಲೆ ತೆರಿಗೆ ಹಾಕಿದ್ದಾರೆ. ಇದನ್ನೇ ಇವರು ರಾಜಕಾರಣ ಎಂದು ಕರೆದಿದ್ದಾರೆ. ಇದೇ ಕ್ರಿಯೆಯ ಈ ಹೊತ್ತಿನ ಪರಿಸ್ತಿತಿ ಎಂದರೆ 'ಅಭಿವೃದ್ದಿ ರಾಜಕಾರಣ'. ಇದರ ಹಿಂದೆ ಇರುವುದೇ ಗಂಡಸೆಂಬ ಅಹಂಕಾರಿಯ ಆಟಾಟೋಪ ಮತ್ತು ಸುಖ ಲೋಲುಪತೆ. ಈ ದುರಾಸೆ(greed) ಏನೆಲ್ಲಾ ಅವಶ್ಯ ಮೂಲ (basic sources) ಗಳನ್ನು ನಾಶ ಮಾಡುತ್ತದೋ ತಿಳಿಯುತ್ತಿಲ್ಲ! ಈ ದುರಹಂಕಾರಕ್ಕೆ ಎದುರಾದ ಸಣ್ಣ ಪ್ರತಿಭಟನೆಯೆ ಮಹಿಳೆಗೆ ಸಾಂಸ್ಕೃತಿಕ ನಾಯಕತ್ವ ಬೇಕು ಮತ್ತು ಅದನ್ನು ಆಕೆ ಪಡೆಯಲು ಹೋರಾಟ ಮಾಡಬೇಕು ಎಂಬ ಸಾಮಾಜಿಕ ಚಲನೆ. ಹೆಣ್ಣಿನ ಸಬಲೀಕರಣ (empowerment), ಲಿಂಗ ಸಮಾನತೆ, ರಾಜಕೀಯದಲ್ಲಿ ಪ್ರಾತಿನಿಧ್ಯ..ಇತ್ಯಾದಿ ಇತ್ಯಾದಿಗಳೆಲ್ಲ ಗಂಡು ಪ್ರಧಾನ ರಾಜಕಾರಣ ಹೇಳುತ್ತಿರುವ, ಹೆಣ್ಣಿನ ಪರವಾಗಿ ತಾವು ಮಾಡುತ್ತಿರುವ ರಾಜಕಾರಣ. ಇದೇ ಥರದ ಮಾತುಗಳನ್ನು ಸಂಪ್ರದಾಯಸ್ತರು ಸ್ತ್ರೀ ದುರ್ಬಲೆ, ಅಬಲೆ ಎಂದು ಹೇಳುತ್ತಿದ್ದರು. ನಾಗರೀಕ ಸಂಸ್ಕೃತಿ ಸಂದರ್ಭದಲ್ಲಿ ದುರ್ಬಲೆ, ಅಬಲೆ ಎಂಬ ಮಾತೇ ಬರಕೂಡದು. ಸಬಲೀಕರಣ ಎಂಬುದೇ ಹಿಂದೆ ಮಾಡಿದ ಅಬಲೀಕರಣದ ಮತ್ತೊಂದು ಡ್ರಾಮ. ನೈಸರ್ಗಿಕವಾಗಿ ಹೆಣ್ಣು ಅವಳಾಗಿರಲು ಬಿಡುವುದೇ ಕ್ಷೇಮ. ನಾಗರಿಕ ಸಂಸ್ಕೃತಿಯಲ್ಲಿ ಹೆಣ್ಣು ದುರ್ಬಲೆಯಲ್ಲ. ಗಂಡಿನ ತೋಳ್ಬಲ, ಹಣಬಲ ಮತ್ತು ಅಧಿಕಾರ ಬಲದ ಎದುರು ಅವಳು ದುರ್ಬಲೆ. ಆದರೆ ನಾಗರೀಕ ಸಂಸ್ಕೃತಿಯ ಸಂದರ್ಭದಲ್ಲಿ ಬದುಕುತ್ತಿರುವ ಯಾರೇ ಆಗಲಿ ಇನ್ನೊಬ್ಬರ ಮೇಲೆ ತೋಳ್ಬಲ ಬಳಸುವಂತಿಲ್ಲ. ಅವನ್ನು ಬಳಸಿ ಬದುಕುವವನು ಮೃಗ. ಇಂಥ ಮೃಗದ ಮುಂದೆ ಹೆಣ್ಣು ದುರ್ಬಲಳೆ ಹೊರತು ನಾಗರೀಕ ಮನುಷ್ಯನ ಎದುರು ಅವಳು ಸಮಾನಳು. ಪ್ರಸಂಗ ೧: ಎಂ.ಎ ಮುಗಿಸುತ್ತಿದ್ದ ಒಬ್ಬ ಧಡೂತಿ ಹುಡುಗ. ಹಳ್ಳಿಯಿಂದ ಬಂದವನು, ಮಧ್ಯಮ ಜಾತಿಯವನು. ಅವನನ್ನು ಕೇಳಿದೆ; ನೀನು ಮದುವೆಯಾಗುವ ಹುಡುಗಿ ನಿನ್ನ ಜೊತೆಗೆ ಹೇಗಿರಬೇಕು? ಅವನು ಹೇಳಿದ್ದು; ಅವಳು ನಾನು ಹೇಳಿದಂತೆ ಕೇಳಿಕೊಂಡಿರಬೇಕು. ಇನ್ನೊಬ್ಬನ ಜೊತೆ ಹೆಚ್ಚು ಮಾತು, ಸರಸ ಆಡಬಾರದು. ಹಾಗೇನಾದರೂ ಕಂಡರೆ ಅವಳನ್ನು ತುಂಡು ತುಂಡು ಮಾಡಿ ಬಿಡುತ್ತೇನೆ. ಹಾಗೆ ತುಂಡು ಮಾಡಿದ ಮೇಲೆ ಏನು ಮಾಡುತ್ತೀ? ತಕ್ಷಣಕ್ಕೆ ಉತ್ತರ ಇಲ್ಲ. ನಿಧಾನವಾಗಿ ಹೇಳಿದ; ಇನ್ನೊಬ್ಬಳನ್ನು ಮದುವೆಯಾಗುವುದು. ಈ ಹುಡುಗನಿಗೆ ತನ್ನ ಮಧ್ಯೆ ಒಂದು ನಾಗರಿಕ ಸಮಾಜ ಅಸ್ತಿತ್ವದಲ್ಲಿದೆ ಎಂಬುದೇ ಗೊತ್ತಿಲ್ಲ. ಅಷ್ಟು ಮುಗ್ದ ಮತ್ತು ಮೂಢ, ಅಸಾಂದರ್ಭಿಕವಾದ ಆಲೋಚನೆ. ನಾನು ಹೇಳಿದೆ; ನಿನ್ನ ಸುತ್ತ ಒಂದು ನಾಗರಿಕ ಸಮಾಜ ಇದೆ. ಕಾನೂನು ಇದೆ, ಪೋಲೀಸ್ ವ್ಯವಸ್ತೆ ಇದೆ, ನಾಗರೀಕ ಸಂಘಗಳಿವೆ. ನಿನ್ನ ಹೆಂಡತಿ ಕಡೆಯ ಸಮಾಜ ಇದೆ. ಇವೆಲ್ಲ ನಿನಗೆ ಏನೂ ಅಲ್ಲವೆ? ಹುಡುಗನಿಂದ ಉತ್ತರ ಇಲ್ಲ. ಅವನು ಆ ಬಗ್ಗೆ ಯೋಚಿಸಿಯೆ ಇಲ್ಲ. ಊಳಿಗ ಮಾನ್ಯ ವ್ಯವಸ್ತೆಯಲ್ಲಿ ಕೆರೆ ಏರಿ ಒಡೆದಾಗ ಆ ಜಾಗಕ್ಕೆ ಹೆಣ್ಣೊಂದನ್ನು, ಅದೂ ಹಿರಿಯ ಸೊಸೆಯನ್ನು ಬಲಿಕೊಟ್ಟು ಏರಿಯನ್ನು ಭದ್ರ ಮಾಡಿಕೊಂಡ ಹಾಗೆ. ಆ ಹೆಣ್ಣಿನ ಪಾಲಿಗೆ ಇಡೀ ಸಮಾಜ ಸತ್ತುಹೋದ ಹಾಗೆ. ಪುರೋಹಿತಶಾಹಿ ಸೃಷ್ಟಿಸಿದ ನಂಬಿಕೆಯನ್ನು ಊಳಿಗ ಮಾನ್ಯ ಯಜಮಾನ ಸೈನಿಕನಂತೆ ಕಾರ್ಯರೂಪಕ್ಕೆ ತಂದ ಹಾಗೆ; ಹೇಳುವವರು ಕೇಳುವವರು ಇಲ್ಲದೆ ನಡೆದು ಹೋಗುವ ಘಟನೆ. ನಾನು ಹುಡುಗನಿಗೆ ಹೇಳಿದೆ. ಅಲ್ಲಯ್ಯಾ, ಅವಳು ನಿನ್ನ ಜೊತೆಗೆ ಇರಲು ಆಗದೆ ಬೇರೊಬ್ಬನೊಡನೆ ಸರಸವಾಡಿದರೆ ನೀನು ಅವಳನ್ನು ಕರೆದು ಕೂರಿಸಿ ಮಾತನಾಡು. ನನ್ನ ಬಗ್ಗೆ ಇಷ್ಟ ಇಲ್ಲ ಎಂದರೆ ನೀನು ಹೊರಗೆ ಹೋಗಿ ನಿನ್ನ ದಾರಿ ಕಂಡುಕೊ ಎಂದು ಹೇಳು. ಹೆಣ್ಣು ತನಗೆ ಗಂಡ ಬೇಡವೆಂದಾಗ ಅದನ್ನೆ ತಾನೆ ಮಾಡುತ್ತಿರುವುದು. ಅವಳು ಗಂಡನನ್ನು ಕೊಲ್ಲುತ್ತಿಲ್ಲವಲ್ಲ! ಮೇಲಾಗಿ ನೀನು ಒಂದು ಜೀವವನ್ನಷ್ಟೇ ಕೊಲ್ಲುತ್ತಿಲ್ಲ, ಅವಳ ಬದುಕನ್ನೂ ಕೊಂದ ಹಾಗೆ ಆಗುತ್ತದೆ. ಅವಳಿಗೂ ನಿನ್ನ ಹಾಗೆಯೆ ಆಸೆ-ಆಕಾಂಕ್ಷೆಗಳಿವೆ. ಅವುಗಳ ಮುಂದುವರಿಕೆಯನ್ನು ತಡೆಯಲು ನೀನು ಯಾರು. ಇದೆಲ್ಲಕ್ಕಿಂತ ಹೆಚ್ಚಾಗಿ ಇದೇ ಕೃತ್ಯಕ್ಕೆ ನಿನ್ನ ಜೀವನವನ್ನೂ ನಾಶ ಮಾಡಿಕೊಳ್ಳುತ್ತೀಯ. ನೀನು ಜೈಲಿನಲ್ಲಿ ಕೊಳೆಯಬಹುದು ಇಲ್ಲವೆ ಮರಣ ದಂಡನೆಗೂ ಗುರಿಯಾಗಬಹುದು. ಆಗ ಹುಡುಗ ಅಪಾಯದಲ್ಲಿ ಸಿಕ್ಕವನಂತೆ ಕಾಣಿಸಿದ. ಮಾತು ಬರಲಿಲ್ಲ. ನಾನು ಹೇಳಿದೆ; ಇನ್ನೊಂದು ಅಂಶ ಇದೆ, ತಿಳಕೊ. ಆಕೆಯನ್ನು ಕೊಲ್ಲದೆ ಅವಳ ಇಷ್ಟದಂತೆ ಹೊರಗೆ ಬಿಟ್ಟರೆ ನಿನಗೆ ಮತ್ತೊಂದು ಮದುವೆ ಆಗುವ ಅವಕಾಶವಿದೆ. ಗಂಡಿಗೆ ಅದು ಛಾನ್ಸ್ ಅಲ್ಲವೇ ನಿನ್ನ ಹಾಲಿ ಹೆಂಡತಿಯಿಂದಲೇ ನಿನಗೊಂದು ಹೊಸ ಅವಕಾಶ ಸಿಕ್ಕಂತಾಯಿತಲ್ಲ ಎಂದೆ. ಆಗ ಅವನು ಚಿಗುರಿದಂತೆ ಭಾಸವಾಯಿತು !
ನಮಸ್ಕಾರ ಮೀಶೊ ಉದ್ಯೋಗಿಗಳೇ! ನಮ್ಮ ಟಾಪ್ ರಿಸೆಲ್ಲರ್‌ಗಳು ಉತ್ತಮ ಅನುಬಂಧವನ್ನು ಏರ್ಪಡಿಸಿಕೊಳ್ಳುವುದಕ್ಕಾಗಿ ಕ್ಯಾಟಲಾಗ್ ಚಿತ್ರಗಳನ್ನು ಎಡಿಟ್ ಮಾಡಲು ಆದ್ಯತೆ ನೀಡುತ್ತಾರೆ. ಮೀಶೊ ಕ್ಯಾಟಲಾಗ್‌ಗಳು ಮತ್ತು ರಿವ್ಯೂಗಳಿಂದ ಇಮೇಜ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅವರು ಅತ್ಯಾಕರ್ಷಕ ಕೊಂಬೊಗಳು ಮತ್ತು ಕೊಲೆಜ್‌ಗಳನ್ನು ನಿರ್ಮಿಸುತ್ತಾರೆ. ಎಮೋಜಿಗಳು ಮತ್ತು ಫ್ರೇಮ್‌ಗಳನ್ನು ಬಳಸಿಕೊಂಡು ಇಮೇಜ್ ಎಡಿಟ್ ಮಾಡುವುದು: ನಮ್ಮ ಹೆಚ್ಚಿನ ಟಾಪ್ ರಿಸೆಲ್ಲರ್‌ಗಳು ಮೀಶೊ ಕ್ಯಾಟಲಾಗ್‌ಗಳಿಂದ ಇಮೇಜ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಅಪ್ಲಿಕೇಶನ್‌ನಲ್ಲಿ ಅದನ್ನು ರಚಿಸಿದ ನಂತರ ನಿಮ್ಮ ಬ್ಯುಸಿನೆಸ್ ಲೋಗೋವನ್ನು ನೀವು ಪೇಸ್ಟ್ ಮಾಡಬಹುದು. ಅವರು ಎಡಿಟಿಂಗ್ ಟೂಲ್‌ಗಳನ್ನು ಬಳಸಿಕೊಂಡು ಅತ್ಯಾಕರ್ಷಕ ಎಮೋಜಿಗಳ ಸಹಾಯದಿಂದ ಅಥವಾ ಫ್ರೇಮ್‌ಗಳಿಂದ ಇದನ್ನು ಇನ್ನಷ್ಟು ಆಕರ್ಷಕಗೊಳಿಸುತ್ತಾರೆ. ಇಮೇಜ್ ಸರ್ಚ್: ನಮ್ಮ ಕೆಲವು ಟಾಪ್ ರಿಸೆಲರ್‌ಗಳು ಮೀಶೊ ಪ್ರಾಡಕ್ಟ್ ಐಡಿಗಳನ್ನು (ಇಮೇಜ್‌ನ ಕೆಳಭಾಗದಲ್ಲಿರುವ ಆಲ್ಫಾನ್ಯೂಮರಿಕ್ ಕೋಡ್) ಅಡಗಿಸಲು ಬಯಸುತ್ತಾರೆ ಇದರಿಂದ ಅವರ ಸ್ಪರ್ಧಿಗಳು ಇಮೇಜ್ ಸರ್ಚ್ ಆಪ್ಶನ್ ಮೂಲಕ ಆ ಚಿತ್ರಗಳನ್ನು ಹುಡುಕಲಾಗುವುದಿಲ್ಲ. ಕಾಂಬೊಗಳನ್ನು ರಚಿಸುವುದು: ಕ್ಯಾಟಲಾಗ್‌ನಿಂದ ಮೂರು ಅಥವಾ ನಾಲ್ಕು ಅತ್ಯುತ್ತಮ ಆಕರ್ಷಕ ಪ್ರಾಡಕ್ಟ್ ಇಮೇಜ್‌ಗಳನ್ನು ಬಳಸಿಕೊಂಡು ಆಕರ್ಷಕ ಕೊಂಬೊಗಳನ್ನು ರಚಿಸುವುದು ಉತ್ತಮ ಅಭ್ಯಾಸವಾಗಿದೆ. ನಿಮ್ಮ ಕಸ್ಟಮರ್‌ಗಳಿಗೆ ಉತ್ತಮ ಚಿತ್ರಗಳಿರುವ ಒಂದು ಚಿತ್ರವನ್ನು ಕಳುಹಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ನಿಮ್ಮ ಗ್ರಾಹಕರು ಕೇವಲ ಒಂದು ಚಿತ್ರವನ್ನು ಡೌನ್‌ಲೋಡ್ ಮಾಡಿದರೆ ಸಾಕು; ಇದು ಅವರ ಸಮಯವನ್ನು ಉಳಿಸುತ್ತದೆ. ರಿವ್ಯೂ ಸೆಕ್ಶನ್‌ನಿಂದ ನೈಜ ಚಿತ್ರಗಳನ್ನು ಎಡಿಟ್ ಮಾಡುವುದು: ನಮ್ಮ ಟಾಪ್ ರಿಸೆಲ್ಲರ್‌ಗಳು ತಮ್ಮ ಕಸ್ಟಮರ್‌ಗಳೊಂದಿಗೆ ಟಾಪ್ ದರದ ಕ್ಯಾಟಲಾಗ್‌ಗಳನ್ನು ಹಂಚಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾರೆ. ರಿವ್ಯೂ ಸೆಕ್ಶನ್‌ನಿಂದ ನೈಜ ಚಿತ್ರಗಳನ್ನು ಅವರು ಡೌನ್‌ಲೋಡ್ ಮಾಡುತ್ತಾರೆ ಮತ್ತು ಅವರ ಆದ್ಯತೆಗಳಿಗೆ ಅನುಗುಣವಾಗಿ ಅವನ್ನು ಎಡಿಟ್ ಮಾಡುತ್ತಾರೆ. ನೈಜ ಚಿತ್ರಗಳನ್ನು ಹಂಚಿಕೊಳ್ಳುವುದು ಉತ್ತಮ ಅಭ್ಯಾಸ ಎಂದೆನಿಸಿದ್ದು ಇದು ಸರಿಯಾದ ನಿರೀಕ್ಷೆಗಳನ್ನು ತಣಿಸುತ್ತದೆ. ಇಮೇಜ್‌ಗಳನ್ನು ಹೇಗೆ ಎಡಿಟ್ ಮಾಡುವುದು ಎಂಬುದನ್ನು ನೀವು ಇದೀಗ ಅರಿತುಕೊಂಡಿದ್ದೀರಿ, ಮುಂದುವರಿಯಿರಿ ಮತ್ತು ಅದನ್ನು ದೊಡ್ಡದನ್ನಾಗಿಸಿ. ಹ್ಯಾಪಿ ರಿಸೆಲ್ಲಿಂಗ್!
ಜಿಲ್ಲೆಯ ಮಲೆನಾಡು ಆಲೂರು, ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ‌ ನಿಯಂತ್ರಣ ಅಧ್ಯಯನಕ್ಕೆ ಉನ್ನತ ಮಟ್ಟದ ತಂಡ ಇಂದು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿತು. Govindaraj S First Published Nov 8, 2022, 12:30 AM IST ವರದಿ: ಕೆ.ಎಂ. ಹರೀಶ್, ಏಷ್ಯಾನೆಟ್ ‌ಸುವರ್ಣ ನ್ಯೂಸ್, ಹಾಸನ ಹಾಸನ (ನ.08): ಜಿಲ್ಲೆಯ ಮಲೆನಾಡು ಆಲೂರು, ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ‌ ನಿಯಂತ್ರಣ ಅಧ್ಯಯನಕ್ಕೆ ಉನ್ನತ ಮಟ್ಟದ ತಂಡ ಇಂದು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಂತರ ಸಕಲೇಶಪುರ ತಾಲ್ಲೂಕಿನ, ಬಾಗೆ ಗ್ರಾಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂತ್ರಸ್ಥ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಿದರು. ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲೇಬೇಕೆಂದು ಒಕ್ಕೊರಲಿನಿಂದ ಒತ್ತಾಯ ಮಾಡಿದರು.‌ ಅಲ್ಲದೇ ಪರಿಸರವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ದಶಕಗಳಿಂದಲೂ ಹಾಸನ ಜಿಲ್ಲೆಯ, ಸಕಲೇಶಪುರ, ಆಲೂರು ತಾಲ್ಲೂಕಿನ ಕಾಡಾನೆಗಳ‌ ಸಮಸ್ಯೆಯಿದ್ದು, ಬೇಲೂರು, ಅರಕಲಗೂಡು ತಾಲ್ಲೂಕಿಗೂ ಇದು ವ್ಯಾಪಿಸಿದೆ. ಇದುವರೆಗೂ ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ 77 ಜನರು ಮೃತಪಟ್ಟಿದ್ದಾರೆ. ಒಂದು ಸಾವಿರ ಕೋಟಿಗೂ ಹೆಚ್ಚು ಪ್ರಮಾಣದ ಬೆಳೆ ಹಾನಿಯಾಗಿದೆ. 34 ಕಾಡಾನೆಗಳು ಗುಂಡೇಟು, ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿವೆ.‌ ಕಾಡಾನೆ ದಾಳಿಗೆ ಕಳೆದ ಒಂದು ವಾರದ ಹಿಂದೆ ಮನು ಎಂಬುವವರು ಮೃತಪಟ್ಟಿದ್ದರು. ಮೃತ ವ್ಯಕ್ತಿಯ ಶವವನ್ನು ಇಟ್ಟು ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿತ್ತು. ಕೆಆರ್‌ಎಸ್‌ ಬಳಿ ಚಿರತೆ ಮತ್ತೆ ಪ್ರತ್ಯಕ್ಷ: ಕಳೆದ 20 ದಿನಗಳಿಂದ ಐದಾರು ಬಾರಿ ಪ್ರತ್ಯಕ್ಷ ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅಧಿಕಾರಿಗಳ ತಂಡ ಕಳುಹಿಸಿ ಕೊಡುವುದಾಗಿ ಹೇಳಿದ್ದರು. ಸಿಎಂ ಸೂಚನೆಯಂತೆ ಇಂದಿನಿಂದ ಹಾಸನ‌, ಕೊಡಗು ಭಾಗದಲ್ಲಿ ಅಧ್ಯಯನಕ್ಕೆ ಅರಣ್ಯ ಇಲಾಖೆ ಪಿಸಿಸಿಎಫ್ ರಾಜ ಕಿಶೋರ್ ಸಿಂಗ್, ಹಿರಿಯ ಅಧಿಕಾರಿಗಳಾದ ರಂಗರಾವ್.ಜಿ.ವಿ., ಸಮನ್ವಯಾಧಿಕಾರಿ ಶಾಶ್ವತಿ ನಿಷ್ಠ, ಫ್ರೊ.ನಿಶಾಂತ್, ಸಿದ್ದರಾಮಪ್ಪ ಸೇರಿ ಎಂಟು ಜನರ ತಂಡ ವನ್ಯಜೀವಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಇದೇ ವೇಳೆ ಸಕಲೇಶಪುರ ತಾಲ್ಲೂಕಿನ, ಬಾಗೆ ಗ್ರಾಮದಲ್ಲಿ ಅಧಿಕಾರಿಗಳು, ಬಾದಿತ ಪ್ರದೇಶದ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಮೃತ ಕುಟುಂಬಕ್ಕೆ ಪರಿಹಾರ ಹೆಚ್ಚಿಸಿ, ಸರ್ಕಾರಿ ಉದ್ಯೋಗ ಕೊಡುವಂತೆ ಒತ್ತಾಯಿಸಿದರು. ಇದೇ ವೇಳೆ ಪರಿಸರವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ಹಿಡಿಯಲು ಅಡ್ಡಿಪಡಿಸಿದರೆ ಮೆಟ್ನಲಿ ಹೊಡಿತಿವಿ ಎಂದು ಬೆಕ್ಕನಹಳ್ಳಿ ನಾಗರಾಜ್ ಹರಿಹಾಯ್ದರು. ಕಾಡಾನೆ ಸ್ಥಳಾಂತರಿಸುವುದೇ ಶಾಶ್ವತ ಪರಿಹಾರ ಎಂದು ಅಧಿಕಾರಿಗಳು ವರದಿ ಸಲ್ಲಿಸಬೇಕು ಇಲ್ಲವಾದಲ್ಲಿ ನನ್ನ ಬಳಿ ಡಬಲ್ ಬ್ಯಾರೆಲ್‌ಗನ್ ಇದೆ, ನಾನು ತೋಟಕ್ಕೆ ಹೋದಾಗ ದಾಳಿ ಮಾಡಲು ಬಂದರೆ ಕಾಡಾನೆಗಳನ್ನು ಗುಂಡು ಹಾರಿಸಿ ಸಾಯಿಸುತ್ತೇವೆ. ನೀವು ನನ್ನನ್ನ ಅರೆಸ್ಟ್ ಮಾಡಿ ಬೇಕಾದ್ರೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಕಿಡಿಕಾರಿದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯ, ಸಲಹೆ ಹಾಗೂ ಮನವಿ ಸ್ವೀಕರಿಸಿ ಮಾತನಾಡಿದ ಪಿಸಿಸಿಎಫ್ ರಾಜ್ ‌ಕಿಶೋರ್ ಸಿಂಗ್ ಮೂರು ದಿನಗಳ ಕಾಲ ಹಾಸನ, ಕೊಡಗು ಭಾಗದಲ್ಲಿ ಅಧ್ಯಯನ ಮಾಡಲಿದ್ದೇವೆ. ನಾಡದೋಣಿಗಳಿಗೆ ಪೂರೈಕೆಯಾಗದ ಸೀಮೆಎಣ್ಣೆ: ಚುನಾವಣೆ ವೇಳೆ ನೋಡಿಕೊಳ್ಳುತ್ತೇವೆಂದ ಮೀನುಗಾರರು ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿರುವುದು ಮನದಟ್ಟಾಗಿದೆ. ಕಾಡಾನೆಗಳ ದಾಳಿಯಿಂದ ಮನುಷ್ಯನ ಪ್ರಾಣ ಹಾನಿ ತಪ್ಪಿಸುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬೇಕಾದ ಕ್ರಮಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.‌ ಇದಕ್ಕೆ ಒಪ್ಪದ ಸ್ಥಳೀಯರು ನೀವು ಕಾಡಾನೆ ಸ್ಥಳಾಂತರ ಮಾಡುವುದು ಒಂದೇ ಪರಿಹಾರ ಎಂದು ವರದಿ ನೀಡಬೇಕೆಂದು ಮನವಿ ಮಾಡಿದರು. ಮಲೆನಾಡು ಭಾಗದ ಜನ ನೆಮ್ಮದಿಯಿಂದ ಬದುಕಬೇಕಾದರೆ ಕಾಡಾನೆಗಳ ಸ್ಥಳಾಂತರ ಒಂದೇ ಪರಿಹಾರ ಮಾರ್ಗ ಎಂಬುದು ಸಂತ್ರಸ್ಥರು,ಹೋರಾಟಗಾರರ ಅಭಿಪ್ರಾಯ. ಅಧಿಕಾರಿಗಳು ಸಲ್ಲಿಸುವ ವರದಿ ಮೇಲೆ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಅಧಿಕಾರಿಗಳ ವರದಿಯತ್ತ ಮಲೆನಾಡ ಜನರ ಚಿತ್ತ ಇದೆ.
ಬೆಂಗಳೂರು: ನಗರದ ಬೆಳ್ಳಂದೂರು ನಿವಾಸಿ ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರಕಿದೆ. ಮಾಜಿ ಪ್ರಿಯಕರನೊಂದಿಗೆ ಸೇರಿ ಆಕೆಯ ಕೊಲೆಗೆ ಮಗಳೇ ಸ್ಕೆಚ್ ಹಾಕಿದ್ದಾಳೆ ಎಂಬ ಸ್ಪೋಟಕ ತಿರುವು ದೊರಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚನಾ ರೆಡ್ಡಿ ಮಗಳು ಯುವಿಕಾ ರೆಡ್ಡಿ, ಪ್ರಿಯಕರ ನವೀನ್ ಕುಮಾರ್ ಹಾಗೂ ಆತನ ಸಹಚರರು ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಜಿಗಣಿ ಪುರಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಬಂದಿದ್ದ ಅರ್ಚನಾ ರೆಡ್ಡಿ ಮತದಾನ ಮುಗಿಸಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು‌. ಈ ಸಂದರ್ಭ ಹೊಸೂರು ರಸ್ತೆ ಹೊಸ ರಸ್ತೆ ಜಂಕ್ಷನ್​ನಲ್ಲಿ ಅಡ್ಡಗಟ್ಟಿದ ಈಕೆಯ ಪ್ರಿಯಕರ ನವೀನ್ ಕುಮಾರ್ ಮತ್ತು ಆತನ ಸಹಚರರು ಆಕೆಯನ್ನು ಮಾರ್ಗ ಮಧ್ಯೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಅತ್ತ ತಾಯಿ ಅರ್ಚನಾಳ ಹತ್ಯೆಯ ಬಳಿಕವೂ ಮಗಳು ಯುವಿಕಾ ರೆಡ್ಡಿ, ನವೀನ್ ನೊಂದಿಗೆ ಜತೆ ಇದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಯುವಿಕಾ ರೆಡ್ಡಿ ಅರ್ಚನಾ ರೆಡ್ಡಿ ಹೆಸರಲ್ಲಿ 30-40 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ. ಅರ್ಚನಾಗೆ ಮೊದಲು ಅರವಿಂದ್​ ಎಂಬಾತನೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ಮೊದಲ ಪತಿಯಿಂದ ದೂರವಾಗಿದ್ದ ಆಕೆ ಸಿದ್ದೀಕ್ ಎಂಬಾತನೊಂದಿಗೆ ಸ್ನೇಹ ಬೆಳೆಸಿ ಆತನೊಂದಿಗೆ ಇದ್ದಳು. ಆ ಬಳಿಕ ಆತನೊಂದಿಗೆ ವೈಮನಸ್ಸು ಬೆಳೆದು ಆತನ ವಿರುದ್ಧ ಠಾಣೆಯ ಮೆಟ್ಟಿಲೇರಿದ್ದಳು. ಆ ಬಳಿಕ ಆತನನ್ನು ತೊರೆದಿದ್ದಳು. ಈ ನಡುವೆ ಆಕೆಗೆ ಜಿಮ್ ಟ್ರೈನರ್ ನವೀನ್​ ಕುಮಾರ್ ಪರಿಚಯವಾಗಿದೆ. ಆತನೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ಹೊಂದಿದ್ದ ಅರ್ಚನಾ, ಬೆಳ್ಳಂದೂರಿನ ಪ್ಲ್ಯಾಟ್​ನಲ್ಲಿ ವಾಸಿಸುತ್ತಿದ್ದಳು. ಆ ಬಳಿಕ ಮೂರು ವರ್ಷಗಳ ಹಿಂದೆ ಏನೂ ಇಲ್ಲದ ನವೀನ್ ದಿಢೀರ್ ಎಂದು ಶ್ರೀಮಂತನಾಗಿದ್ದ. ಈ ನಡುವೆ ಆಸ್ತಿ ಹಾಗೂ ಅಕ್ರಮ ಸಂಬಂಧದ ವಿಚಾರವಾಗಿ ನವೀನ್​ ಮತ್ತು ಅರ್ಚನಾ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೆ ನವೀನ್ ಕುಮಾರ್ ಅರ್ಚನಾ ರೆಡ್ಡಿ ಮಗಳು 21 ವರ್ಷದ ಯುವಿಕಾ ರೆಡ್ಡಿಯೊಂದಿಗೂ ಸಂಬಂಧ ಹೊಂದಿದ್ದ. ಇವರಿಬ್ಬರೂ ಎಲ್ಲೆಡೆ ಜೊತೆಜೊತೆಯಾಗಿ ಒಟ್ಟಿಗೆ ಸುತ್ತಾಡಲು ಆರಂಭಿಸಿದ್ದಾರೆ ಇದು ಅರ್ಚನಾಗೆ ಇರಿಸುಮುರಿಸು ತಂದಿದೆ. ಆದ್ದರಿಂದ ಆಕೆ ಕುಖ್ಯಾತ ರೌಡಿಗೆ ಹೇಳಿ ನವೀನ್ ಕುಮಾರ್ ಗೆ ಧಮ್ಕಿ ಹಾಕಿಸಿದ್ದಳು. ಈ ನಡುವೆ ರೌಡಿಯೋರ್ವನೊಂದಿಗೆ ಅರ್ಚನಾ ಆತ್ಮೀಯವಾಗಿರುವುದು ಆತನಿಗೆ ತಿಳಿದು ಬಂದಿದೆ. ಇದೆಲ್ಲದರಿಂದ ಕೋಪಗೊಂಡಿದ್ದ ನವೀನ್​ ಸಹಿಸದೆ ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ‌‌‌‌‌ ‌‌‌ ನವೀನ್ ಕುಮಾರ್ ಅರ್ಚನಾ ರೆಡ್ಡಿ ಜಿಗಣಿಯಲ್ಲಿ ಚುನಾವಣೆ ಇದ್ದ ಕಾರಣ ಮತದಾನ ಮಾಡಲು ಬಂದಿದ್ದರು. ಆದರೆ, ಜಿಗಣಿಯ ವಾರ್ಡ್​ ನಂ 18ರಲ್ಲಿ ಆಕೆಯ ಹೆಸರಿರದ ಕಾರಣ ಮತದಾನ ಮಾಡದೆ ಹಿಂದಿರುಗಿದ್ದರು. ಜಿಗಣಿಯಲ್ಲಿರುವ ಮನೆಯಲ್ಲಿ ರಾತ್ರಿವರೆಗೂ ಇದ್ದು, ಬಳಿಕ ಬೆಳ್ಳಂದೂರಿನಲ್ಲಿರುವ ಮನೆಗೆ ಹಿಂತಿರುಗುತ್ತಿದ್ದರು. ನವೀನ್ ಹಾಗೂ ಆತನ ಸಹಚರರು ಜಿಗಣಿಯಿಂದ ಅರ್ಚನಾಳ ಕಾರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಹೊಸ ರೋಡ್​ ಜಂಕ್ಷನ್​ ಬಳಿ ಸಿಗ್ನಲ್​ ಬೀಳುತ್ತಿದ್ದಂತೆ ಕಾರಿನ ಮೇಲೆ ಆರೋಪಿಗಳು ದಾಳಿ ನಡೆಸಿದ್ದರು. ದಾಳಿಯಾಗುತ್ತಿರುವುದನ್ನು ಅರಿತ ಕಾರು ಚಾಲಕ ಕಾರನ್ನು ಫುಟ್​ಪಾತ್​ ಮೇಲೆ ಹರಿಸಿ ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದ. ಕಾರು ಹರಿದ ರಭಸಕ್ಕೆ ಫುಟ್​ಪಾತ್​ ಮೇಲಿನ ಕಂಬಿಗಳು ತುಂಡಾಗಿವೆ. ಆರೋಪಿಗಳು ಬಂದಿದ್ದ ಸ್ಕೂಟರ್​ಗೂ ಕಾರು ಡಿಕ್ಕಿ ಹೊಡೆದು ಜಖಂ ಆಗಿದೆ. ಬಳಿಕ ಆರೋಪಿಗಳು ಕಾರಿನ ಬಾಗಿಲಿನ ಗಾಜುಗಳನ್ನು ಬ್ಯಾಟ್​ ಹಾಗೂ ಲಾಂಗ್​ನಿಂದ ಒಡೆದಿದ್ದಾರೆ. ಅರ್ಚನಾ ರೆಡ್ಡಿಯನ್ನು ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ ರಸ್ತೆ ಮಧ್ಯೆ ಎಳೆದುಕೊಂಡು ಹೋದವರು ಮಾರಕಾಸ್ತ್ರದಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಇದಾದ ಬಳಿಕ ಕಾರಿನಲ್ಲಿದ್ದ ಕುಮಾರ್​ ಹಾಗೂ ಚಾಲಕ ಪ್ರಮೋದ್​ಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಷ್ಟರಲ್ಲಿ ಅವರಿಬ್ಬರು ಓಡಿಹೋಗಿ ಆರೋಪಿಗಳಿಂದ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅರ್ಚನಾ ಮೃತಪಟ್ಟಿರುವುದು ಕಂಡು ಬಂದಿತ್ತು. ನಂತರ ಮಗ ಕುಮಾರ್​ ಹೇಳಿಕೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೂವರು ಆರೋಪಿಗಳು ನಡುರಸ್ತೆಯಲ್ಲಿ ಅರ್ಚನಾ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸುವ ದೃಶ್ಯವನ್ನು ಸ್ಥಳಿಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್​ ಆಗಿದೆ. ಇದೀಗ ಅರ್ಚನಾ ರೆಡ್ಡಿ ಮಗಳು, ಪ್ರಿಯಕರ ನವೀನ್ ಸೇರಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬಹುತೇಕ ಜನರಿಗೆ ತೂಕ ಇಳಿಸಿಕೊಳ್ಳುವುದು(Weight Loose) ಹೇಗೆ ತಲೆನೋವಿನ ಸಂಗತಿಯೋ ಹಾಗೇ ಇನ್ನು ಕೆಲವರಿಗೆ ತೂಕ ಹೆಚ್ಚಿಸಿಕೊಳ್ಳುವುದೂ(Weight Gain) ತಲೆನೋವಿನ ವಿಚಾರವಾಗಿದೆ. ಪ್ರಯತ್ನ ನಿರಂತರವಾಗಿದ್ದರೂ ತೂಕ ಹೆಚ್ಚಗುತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಮನೆಯಲ್ಲೇ ಮಾಡಬಹುದಾದ ಸುಲಭ ವಿಧಾನ. ಈ ಆಹಾರ ಸೇವಿಸಿದರೆ ತೂಕ ಹೆಚ್ಚುತ್ತದೆ. Suvarna News First Published Nov 16, 2022, 3:20 PM IST ತೂಕ ಇಳಿಸಿಕೊಳ್ಳುವುದು ಹಾಗೂ ಹೆಚ್ಚಿಸಿಕೊಳ್ಳುವುದು ಬಹುತೇಕ ಜನರಿಗೆ ಸುಲಭದ ಸಂಗತಿ. ಇದಕ್ಕೆ ಬಹಳ ಜನರು ಹಲವು ರೀತಿಯ ಡಯೆಟ್(Diet) ಮಾಡುತ್ತಾರೆ ಕೂಡ. ಇನ್ನು ಕೆಲವರಿಗೆ ತೂಕ ಹೆಚ್ಚಿಸಿಕೊಳ್ಳುವುದು ಹರಸಾಹಸವಿದ್ದಂತೆ. ತೂಕ ಹೆಚ್ಚಿಸುವುದು ಅಥವಾ ಸ್ನಾಯುಗಳನ್ನು(Muscles) ಹೆಚ್ಚಿಸುವುದಕ್ಕೆ ಬಹಳ ಕಷ್ಟವಾಗುತ್ತದೆ. ಕೆಲ ಆಹಾರಗಳನ್ನು ಸರಳವಾಗಿ ಸೇರಿಸುವುದರಿಂದ ತೂಕ ಹೆಚ್ಚಿಸಬಹುದು. ಇದು ಆರೋಗ್ಯಕರ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ತೂಕ ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಆಹಾರಗಳು ಇಲ್ಲಿವೆ 1. ಮನೆಯಲ್ಲೇ ತಯಾರಿಸಿ ಪ್ರೋಟೀನ್ ಸ್ಮೂಥಿಸ್(Protein Smoothie) ಮನೆಯಲ್ಲೇ ತಯಾರಿಸಿದ ಪ್ರೋಟೀನ್ ಸ್ಮೂಥೀಸ್‌ಗಳು ಕುಡಿಯುವುದು ಹೆಚ್ಚು ಪೌಷ್ಟಿಕ ಮತ್ತು ತೂಕ ಹೆಚ್ಚಿಸಿಕೊಳ್ಳುವ ತ್ವರಿತ ಮಾರ್ಗವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಸಕ್ಕರೆಯಿಂದ(Sugar) ತುಂಬಿರುತ್ತವೆ ಮತ್ತು ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತವೆ. ಅಲ್ಲದೆ ಪರಿಮಳ ಮತ್ತು ಪೌಷ್ಟಿಕಾಂಶದ ವಿಷಯದಲ್ಲಿ ಸಂಪೂರ್ಣ ನಿಯಂತ್ರಣವನ್ನು ನೀಡುತ್ತವೆ. ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ಹೊಂದಿದ್ದರೆ ಪ್ರತಿ ಸ್ಮೂಥೀಸ್‌ಗಳನ್ನು 2 ಕಪ್ ಡೈರಿ ಹಾಲು(Dairy Milk) ಅಥವಾ ಸೋಯಾ ಹಾಲಿನೊಂದಿಗೆ (Soya Milk) ಸೇವಿಸಿ. ಎರಡೂ ಇತರೆ ಪರ್ಯಾಯ ಹಾಲುಗಳಿಗಿಂತ ಹೆಚ್ಚು ಪೋಷಕಾಂಶಗಳು ಮತ್ತು ಕ್ಯಾಲೋರಿಗಳನ್ನು ಹೊಂದಿವೆ. ಟೀ ಕುಡಿದ್ರೆ ಬೊಜ್ಜು ಹೆಚ್ಚುತ್ತಾ? ಅಷ್ಟಕ್ಕೂ ಏನಿರಲಿದೆ ಇದರಲ್ಲಿ ತೂಕ ಹೆಚ್ಚಿಸೋ ಅಂಶ? 2. ಹಾಲು (Milk) ತೂಕ ಹೆಚ್ಚಿಸುವ ಅಥವಾ ಸ್ನಾಯುಗಳನ್ನು ಹೆಚ್ಚಿಸಿಕೊಳ್ಳಲು ಪ್ರತೀ ದಿನ ಹಾಲು ಕುಡಿಯುವುದು ಒಳ್ಳೆಯದು. ಇದು ಪ್ರೋಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್‌ಗಳು(Carbohydrates) ಮತ್ತು ಕೊಬ್ಬುಗಳ(Fat) ಉತ್ತಮ ಸಮಯತೋಲನವನ್ನು ಒದಗಿಸುತ್ತದೆ. ಇತರೆ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಇದು ಕ್ಯಾಸೀನ್ ಮತ್ತು ಹಾಲೊಡಕು ಪ್ರೋಟೀನ್‌ಗಳನ್ನು ಒದಗಿಸುತ್ತದೆ. ಒಂದು ಅಥವಾ ಎರಡು ಗ್ಲಾಸ್ ಸಂಪೂರ್ಣ ಹಾಲು ಉಪಾಹಾರ, ಊಟದೊಂದಿಗೆ ಅಥವಾ ವ್ಯಾಯಾಮದ ಮೊದಲು ಅಥವಾ ನಂತರ ಕುಡಿಯಬೇಕು. ಸ್ಮೂಥೀಸ್‌ನೊಂದಿಗೆ ಹಾಲನ್ನು ಸೇರಿಸಿ ರುಚಿಕರವಾಗಿ ಕುಡಿಯಬಹುದು. ಇದು ಸುಲಭವಾದ ಬೆಳಗಿನ ಪ್ರೋಟೀನ್ ವರ್ಧಕಕ್ಕಾಗಿ, 1 ಕಪ್ ಹಣ್ಣುಗಳು, 1 ಕಪ್ ಹಾಲು, 2 ಚಮಚ ಜೇನುತುಪ್ಪ ಮತ್ತು 1 ಚಮಚ ವೆನಿಲ್ಲಾ ಸೇರಿಸಿ ಚೆನ್ನಾಗಿ ಕಲಸಿ ಸೇವಿಸಿ. 3. ಅನ್ನ (Rice) ಬಹುತೇಕರಿಗೆ ಅನ್ನವಿಲ್ಲದಿದ್ದರೆ ಆಗುವುದೇ ಇಲ್ಲ. ಇದರಲ್ಲಿ ಕಡಿಮೆ ವೆಚ್ಚದ ಕಾರ್ಬ ಹೊಂದಿದೆ. ಅಲ್ಲದೆ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಬೇಯಿಸಿದ ಬಿಳಿ ಅಕ್ಕಿಯು 204 ಕ್ಯಾಲೋರಿ, 44 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ ಕಡಿಮೆ ಕೊಬ್ಬನ್ನು ಹೊಂದಿದೆ. ನೀವು ಕೆಟ್ಟ ಹಸಿವನ್ನು ಹೊಂದಿದ್ದರೆ ಇದು ತ್ವರಿತವಾಗಿ ನಿವಾರಿಸುತ್ತದೆ. ಪ್ರತೀ ದಿನ ಅನ್ನಕ್ಕೆ ಬೆಣ್ಣೆ(Butter), ತುಪ್ಪ(Ghee), ಮೇಲೋಗರ, ಪೆಸ್ಟೊ ಅಥವಾ ಆಲ್ಫೆಡೋದಂತಹ ಸಾಸ್ನೊಂದಿಗೆ ಸೇರಿಸಿ ಸೇವಿಸಿ. ಅಲ್ಲದೆ ಇದನ್ನು ಫ್ರೆöÊಡ್ ರೈಸ್‌ನೊಂದಿಗೆ ಸೇವಿಸಲೂ ಬಹುದು. 4. ಆಲೂಗಡ್ಡೆ (Potato) ಆಲೂಗಡ್ಡೆಯಲ್ಲಿ ಹೆಚ್ಚುವರಿ ಕ್ಯಾಲೋರಿ ಹೊಂದಿದ್ದು, ಸುಲಭ ಮತ್ತು ಪರಿಣಾಮಕಾರಿ ಆಹಾರ ಪದಾರ್ಥವಾಗಿದೆ. ಇದನ್ನು ಓಟ್ಸ್, ಜೋಳ, ಆಲೂಗಡ್ಡೆ, ಸಿಹಿ ಗೆಣಸು(Sweet Potato), ಕುಂಬಳಕಾಯಿ, ಚಳಿಗಾಲದಲ್ಲಿನ ಬೇರು ತರಕಾರಿಗಳು(Vegetables), ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಸ್ನಾಯುವಿನ ಗ್ಲೆöÊಕೊಜೆನ್(Glycogen) ಸಂಗ್ರಹವನ್ನು ಹೆಚ್ಚಿಸುತ್ತದೆ. ಕ್ರೀಡೆ ಮತ್ತು ಚಟುವಟಿಕೆಗಳಿಗೆ ಗ್ಲೈಕೋಜೆನ್ ಪ್ರಧಾನ ಇಂಧನದ ಮೂಲವಾಗಿದೆ. ಈ ಅನೇಕ ಕಾರ್ಬೋಹೈಡ್ರೇಟ್‌ಗಳ ಮೂಲಗಳಲ್ಲಿ ಪೋಷಕಾಂಶಗಳು ಮತ್ತು ಫೈಬರ್ ಹೇರಳವಾಗಿದೆ. ಜೊತೆಗೆ ಕರುಳಿನ ಬ್ಯಾಕ್ಟೀರಿಯಾವನ್ನು(Intestaine Bacteria) ಪೋಷಿಸಲು ಸಹಾಯ ಮಾಡುತ್ತದೆ. ಸಿಹಿ ಗೆಣಸನ್ನು ಟೋಸ್ಟಿನಂತೆ ಮಾಡಿ ಸೇವಿಸಿ. ಉಪಹಾರ ಅಥವಾ ವ್ಯಾಯಾಮದ ನಂತರ ಇದನ್ನು ಸೇವಿಸಿ. ಇದನ್ನು ಬೇಯಿಸಿ ತಿನ್ನಬಹುದು, ಸೂಪ್‌ಗಳಿಗೆ ಸೇರಿಸಬಹುದು, ಅಥವಾ ಹಿಟ್ಟನ್ನು ತಯಾರಿಸಬಹುದು ಮತ್ತು ಬ್ರೆಡ್, ಪಾನೀಯಗಳು ಅಥವಾ ಗಂಜಿಗಳಲ್ಲಿ ಬಳಸಬಹುದು. ತಿಂದ ತಕ್ಷಣ ಮಲಗಿದರೆ ಗಂಭೀರ ಆರೋಗ್ಯ ತೊಂದರೆ ಕಾಡಬಹುದು ಎಚ್ಚರ 5. ಕೆನೆ ಭರಿತ ಮೊಸರು(Thick Curd) ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಸಮತೋಲನ ಹೊಂದಿರುವ ಕೆನ ಭರಿತ ಮೊಸರನ್ನು ಪ್ರತೀ ದಿನ ಬೆಳಗ್ಗೆ ಸೇವಿಸುವುದು ಒಳ್ಳೆಯದು. ಪ್ರತೀ 6 ಔನ್ಸ್ ಮೊಸರು 165 ಕ್ಯಾಲೋರಿಗಳನ್ನು ಹಾಗೂ 15 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ. ಕೆನ ಭರಿತ ಮೊಸರಿನಿಂದ ತಯಾರಿಸಿದ ಪದಾರ್ಥಗಳು ಹೆಚ್ಚಿನ ಕ್ಯಾಲೋರಿ ಮತ್ತು ಆರೋಗ್ಯಕರ ತೂಕ ಹೆಚ್ಚಳ(Weight Gain) ಸಹಾಯ ಮಾಡುತ್ತದೆ. ಹೀಗೆ ಬಳಸಿ: ತಾಜಾ ಅಥವಾ ಒಣಗಿದ ಹಣ್ಣುಗಳೊಂದಿಗೆ(Dried Fruit) 1 ರಿಂದ 2 ಕಪ್ ಮೊಸರು ಸೇರಿಸಿ. ನೀವು ಜೇನುತುಪ್ಪ(Honey), ಬೀಜಗಳು(Seed), ಗ್ರನೋಲಾ, ಡಾರ್ಕ್ ಚಾಕೊಲೇಟ್ ಅಥವಾ ತೆಂಗಿನಕಾಯಿ ಚೂರುಗಳನ್ನೂ ಸೇರಿಸಬಹುದು. ಚಾಕೊಲೇಟ್ ಪೀನಟ್‌ಬಟರ್ ಪುಡಿಂಗ್: ಇದು 1 ರಿಂದ 2 ಕಪ್ ಮೊಸರನ್ನು 100 ಪ್ರತಿಶತ ಕೋಕೋ ಪೌಡರ್(Coco Powder), ಪೀನಟ್ ಅಥವಾ ಯಾವುದೇ ನಟ್ ಬಟರ್‌ನೊಂದಿಗೆ ಮಿಶ್ರಣ ಮಾಡಿ ಅದಕ್ಕೆ ಸಕ್ಕರೆ ಅಥವಾ ಜೇನುತುಪ್ಪ ಹಾಕಿ. ಹೆಚ್ಚಿನ ಪ್ರೋಟೀನ್ ಬಯಸಿದರೆ ಕಾಲೊಡಕು ಸ್ಕೂಪ್ ಅನ್ನೂ ಸೇರಿಸಿ ಸೇವಿಸಬಹುದು. ಸ್ಮೂಥಿಗಳು: ಕೆನೆ ಭರಿತ ಕೊಬ್ಬಿನ ಮೊಸರು ಪ್ರೊಟೀನ್ ಅಂಶವನ್ನು ಹೆಚ್ಚಿಸುತ್ತದೆ. ಇದನ್ನು ಯಾವುದೇ ಹಣ್ಣಿನೊಂದಿಗೆ ಕೆನೆ, Milk Shake ರೀತಿ ದಪ್ಪವಾಗಿ ಸ್ಮೂಥಿಯಂತೆ ಪ್ರತೀ ದಿನ ಸೇವಿಸಬೇಕು. 6. ಚೀಸ್ (Cheese) ಚೀಸ್ ಇದು ಹಿಂದಿನಿAದಲೂ ಬಂದಿರುವ ಪ್ರಧಾನ ಆಹಾರವಾಗಿದೆ. ಡಾರ್ಕ್ ಚಾಕೊಲೇಟ್‌ನಂತೆ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿದೆ. ಕೇವಲ 1 ಔನ್ಸ್ ಚೀಸ್ 110 ಕ್ಯಾಲೋರಿ, 7 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತದೆ. ಅನೇಕ ಚೀಸ್‌ಗಳು ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು(Saturated Fat) ಹೊಂದಿರುತ್ತವೆ. ಹೆಚ್ಚಿನ ಕ್ಯಾಲೋರಿ ಆಹಾರಗಳಂತೆ, ಎಲ್ಲಾ ರೀತಿಯ ಚೀಸ್‌ಗಳನ್ನು ಮಿತವಾಗಿ ಸೇವಿಸಿ. ಧಾನ್ಯದಿಂದ ತಯಾರಿಸಿದ ಬ್ರೆಡ್, ಗ್ರೇವಿ ಯಾವುದೇ ಪದಾರ್ಥಗಳಿಗೆ ಸೇರಿಸಿ ಸವಿಯಬಹುದು. Dragon fruit ಆರೋಗ್ಯಕ್ಕೇನೋ ಒಳ್ಳೆಯದೇ, ಆದ್ರೆ ಹೆಚ್ಚಾದ್ರೆ ಡೇಂಜರಸ್ 7. ಡಾರ್ಕ್ ಚಾಕೋಲೇಟ್(Dark Chocolate) ಯಾರಿಗೆ ತಾನೆ ಡಾರ್ಕ್ ಚಾಕೊಲೇಟ್ ಇಷ್ಟವಿಲ್ಲ ಹೇಲಿ. ಇದು ಉತ್ತಮ ಗುಣಗಳನ್ನು ಹೊಂದಿದ್ದು ಆರೋಗ್ಯಕ್ಕೆ ಪ್ರಯೋಜನಗಳು ಹಲವಾರಿವೆ. ಕನಿಷ್ಠ 70 ಪ್ರತಿಶತ ಕೋಕೋ ಹೊಂದಿರುವ ಡಾರ್ಕ್ ಚಾಕೊಲೇಟ್ ಒತ್ತಡದ ಹಾರ್ಮೋನುಗಳು(Harmon), ರಕ್ತದಲ್ಲಿನ ಸಕ್ಕರೆ(Blood Sugar) ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಲ್ಲದೆ ಹೃದ್ರೋಗದ ಅಪಾಯ(Heart Problem), ಕೆಲವು ಕ್ಯಾನ್ಸರ್(Cancer), ಉರಿಯೂತ, ಒತ್ತಡ(Stress) ಹಾಗೂ Type 2 Diabetes ಅನ್ನು ನಿಯಂತ್ರಿಸುವ ಗುಣ ಹೊಂದಿದೆ. ಇತರೆ ಹೆಚ್ಚಿನ ಕೊಬ್ಬಿನ ಆಹಾರಗಳಂತೆ ಡಾರ್ಕ್ ಚಾಕೊಲೇಟ್ ತುಂಬಾ ಹೆಚ್ಚಿನ ಕ್ಯಾಲೋರಿ ಸಾಂದ್ರತೆಯನ್ನು ಹೊಂದಿದೆ. ಅಂದರೆ ಅದರಿಂದ ಹೆಚ್ಚಿನ ಕ್ಯಾಲೋರಿಯನ್ನು ಸುಲಭವಾಗಿ ಪಡೆಯಬಹುದು. ಡಾರ್ಕ್ ಚಾಕೋಲೇಟ್‌ನ ಪ್ರತೀ ಬಾರ್ ಸುಮಾರು 600 ಕ್ಯಾಲೋರಿಗಳನ್ನು ಹೊಂದಿದ್ದು, ಫೈಬರ್, ಮೆಗ್ನೀಶಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡAತೆ ಸೂಕ್ಷö್ಮ ಪೋಷಕಾಂಶಗಳನ್ನು ನೀಡಿ ಆರೋಗ್ಯ ವೃದ್ಧಿಸುತ್ತದೆ.ಬೆಳಗಿನ ತಿಂಡಿಯಲ್ಲಿ ಅಥವಾ ಡಯೆಟ್‌ನಲ್ಲಿ ಡಾರ್ಕ್ ಚಾಕೋಲೇಟ್ ಅನ್ನು ಅಲಂಕರಿಸಿ ಸೇವಿಸಬಹುದು. ಚಾಕೊಲೇಟ್ ಪೀನಟ್ ಬಟರ್ (Peenut Butter) ಬೆಣ್ಣೆಹಣ್ಣಿನ ಪುಡಿಂಗ್ ಮಾಡಿ ಸವಿಯಬಹುದು. 8. ಬೆಣ್ಣೆಹಣ್ಣು(Avocado) ಇದು ಇತರೆ ಹಣ್ಣುಗಳಿಗಿಂತ ಭಿನ್ನವಾಗಿದ್ದು, ಸಾಕಷ್ಟು ಕ್ಯಾಲೋರಿಯು ಬೆಣ್ಣೆ ಹಣ್ಣಿನಲ್ಲಿದೆ. ಹಾಗಾಗಿ ಇದು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ದೊಡ್ಡ ಬೆಣ್ಣೆ ಹಣ್ಣಿನಲ್ಲಿ ಸುಮಾರು 322 ಕ್ಯಾಲೋರಿ, 29ಗ್ರಾಂ ಕೊಬ್ಬು, 14 ಗ್ರಾಂ ಫೈಬರ್ ಹೊಂದಿದೆ. ಅಲ್ಲದೆ ಇದರಲ್ಲಿ ವಿಟಮಿನ್, ಖನಿಜಗಳು(Minerals), ಪ್ರೋಟೀನ್‌ಗಳು ಹೊಂದಿದೆ. ಇದನ್ನು ಸ್ಮೂಥೀ, ಮಿಲ್ಕಶೇಕ್, ಸಲಾಡ್ ರೂಪದಲ್ಲಿ ಸೇವಿಸಬಹುದು.
November 9, 2021 November 9, 2021 ram pargeLeave a Comment on ದೇವರ ಪೂಜೆ ವೇಳೆ ಈ ತಪ್ಪುಗಳನ್ನು ಮಾಡಬೇಡಿ ಎಚ್ಚರ. ದೇವರ ಪೂಜೆ ವೇಳೆ ಈ ತಪ್ಪುಗಳನ್ನು ಮಾಡಬೇಡಿ ಎಚ್ಚರ. ಸ್ನೇಹಿತರೆ ಯಾವುದೇ ವ್ಯಕ್ತಿಯು ಯಾವುದೇ ಜಾತಿ ಇರಲಿ ಯಾವುದೇ ಧರ್ಮ ಆಗಿರಲಿ ಪ್ರತಿಯೊಬ್ಬ ಮನೆಯಲ್ಲಿ ಒಂದು ದೇವರ ಫೋಟೋ ಇದ್ದೇ ಇರುತ್ತದೆ ಪ್ರತಿದಿನ ದೇವರ ಪೂಜೆ ದೇವರ ಕಾರ್ಯಗಳು ನಡೆದೇ ನಡೆಯುತ್ತದೆ ದೇವರನ್ನು ಉಳಿಸಿಕೊಳ್ಳಬೇಕು ಎಂದು ಪ್ರತಿದಿನ ನಾನಾಬಗೆಯ ಪೂಜೆಯನ್ನು ಮಾಡುತ್ತಾರೆ ಪ್ರತಿದಿನ ಭಗವಂತನನ್ನು ನೆನೆಯಲು ಪ್ರಯತ್ನಿಸುತ್ತಾರೆ ಹಾಗೆ ಭಗವಂತನ ಹೇಗೆ ಬೇಕೋ ಹಾಗೆ ಪೂಜೆ ಮಾಡಿದರೆ ನಮಗೆ ಫಲಿಸುವುದಿಲ್ಲ ಪೂಜೆಯ ಜೊತೆಗೆ ಕೆಲವು ಶ್ರದ್ಧಾಭಕ್ತಿಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ ನಮಗೆ ಪೂಜೆಯನ್ನು ಮಾಡುವಾಗ ಎಲ್ಲರೂ ಸಹ ಕೆಲವೊಂದು ತಪ್ಪುಗಳನ್ನು ಮಾಡಿ ಮಾಡುತ್ತಾರೆ ಆದರೆ ನೀವು ಮಾಡುವ ತಪ್ಪನ್ನು ಇದು ಸಣ್ಣ ತಪ್ಪು ದೊಡ್ಡ ತಪ್ಪಲ್ಲ ಎಂದು ಪೂಜೆ ಮಾಡಿದರೆ ಇದು ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದ ಹಾಗೆ ಈಗ ನಾವು ಒಂದೇ ಒಂದು ಸಣ್ಣ ತಪ್ಪು ಆಗದೆ ದೇವರ ಪೂಜೆಯನ್ನು ಮಾಡುವುದು ಹೇಗೆ ಎಂದು ತಿಳಿಸಿ ಕೊಡುತ್ತೇವೆ. ಎಲ್ಲಿ ಪೂಜೆ ಪುನಸ್ಕಾರ ನಡೆಯುತ್ತದೆ ಅದೇ ದೇವಮಂದಿರ ದೇವರ ಇಚ್ಛೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲುಗಾಡುವುದಿಲ್ಲ ಪ್ರತಿಯೊಬ್ಬರ ಮನೆಯಲ್ಲೂ ಬೆಳಗ್ಗೆ ಅಥವಾ ಸಂಜೆ ಪೂಜೆ ನಡೆದ ನಡೆಯುತ್ತದೆ ಆದರೆ ದೇವರ ವಿಗ್ರಹವನ್ನು ಪೂಜೆ ಮಾಡುವುದು ಸ್ವಲ್ಪ ಕಷ್ಟ ವಾರದಲ್ಲಿ ಎರಡು ದಿನ ದೇವರ ಫೋಟೋ ತಗೋ ದೇವರ ಮೂರ್ತಿಯನ್ನು ವರಿಸಿ ಅದಕ್ಕೆ ಗಂಧ ಕುಂಕುಮವನ್ನು ಹಚ್ಚಿ ಭಗವಂತನನ್ನು ಸಿಂಗರಿಸುತ್ತಾರೆ ಇದು ಪ್ರತಿಯೊಬ್ಬ ಆಸ್ತಿಕರ ಮನೆಯಲ್ಲಿ ನಡೆಯುವ ಪದ್ಧತಿ ಹೀಗೆ ಪೂಜೆ ಮಾಡುವಾಗ ನೀವು ಸ್ವಲ್ಪ ಹುಷಾರಾಗಿ ಇರಬೇಕು ಏಕೆಂದರೆ ಮಾಡುವ ಕೆಲವು ಸಣ್ಣ ಸಣ್ಣ ಎಡವಟ್ಟುಗಳು ನಿಮ್ಮ ಬದುಕನ್ನು ಹಾಳು ಮಾಡಿಬಿಡುತ್ತದೆ ಮೊದಲನೆಯದಾಗಿ ದೇವರ ಫೋಟೋ ದೇವರ ಮೂರ್ತಿಯನ್ನು ಪೂಜೆ ಮಾಡುವ ಮುನ್ನ ಅದನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ತಿಳಿದುಕೊಂಡಿರಬೇಕು ಯಾವುದೇ ಕಾರಣಕ್ಕೂ ದೇವರ ಮೂರ್ತಿಯನ್ನು ಆಗಲಿ ಅಥವಾ ದೇವರ ಫೋಟೋವನ್ನು ಆಗಲಿ ಒಂದೇ ಕೈಯಲ್ಲಿ ದೇವರ ತಲೆಯ ಭಾಗವನ್ನು ಹಿಡಿದು ಎತ್ತಬಾರದು ಒಂದು ವೇಳೆ ನೀವು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಜೀವನವೂ ಸೂತ್ರ ಹರಿದ ಗಾಳಿಪಟದಂತೆ ಹಾಗುತ್ತದೆ. ಎಲ್ಲಿ ಸ್ವಚ್ಛತೆ ಇರುತ್ತದೆ ಜಾಗದಲ್ಲಿ ದೇವರು ನಿಲ್ಲಿಸಿರುತ್ತಾರೆ ಈ ಕಾರಣದಿಂದ ದೇವರು ಇರುವ ಜಾಗ ದೇವಸ್ಥಾನವು ಯಾವಾಗಲೂ ಸದಾ ಸ್ವಚ್ಛತೆಯಿಂದ ಇರಬೇಕು ದೇವರನ್ನು ಸಿಂಗರಿಸುವ ಮೊದಲು ಅರಿಶಿನ-ಕುಂಕುಮ ಗಂಧವನ್ನು ಹಚ್ಚುವುದು ಇದ್ದೇ ಇರುತ್ತದೆ ಹೀಗೆ ಗಂಗಾ ಕುಂಕುಮವನ್ನು ಹಚ್ಚುವಾಗ ಎಲ್ಲೆಂದರಲ್ಲಿ ಹಚ್ಚಬೇಡಿ ಏಕೆಂದರೆ ದೇವರ ಹಣೆಗೆ ಇಡುವ ಕುಂಕುಮ ದೇವರ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತದೆ ನೀವು ಇಂದಿಗೂ ಸಹ ಈ ತಪ್ಪುಗಳನ್ನು ಮಾಡಬೇಡಿ ಯಾವಾಗಲೂ ಅರಿಶಿನ ಕುಂಕುಮ ಗಂಧ ದೇವರ ತಲೆಯ ಮೇಲೆ ಇರಬೇಕು ಕಣ್ಣು ಮತ್ತು ಮುಖ ಮುಚ್ಚಿಕೊಳ್ಳುವಂತೆ ಹೆಚ್ಚಬಾರದು ಇದು ಅಪಶಕುನ ದೇವರ ಕಣ್ಣು ಮುಚ್ಚಿ ಕುಳಿತರೆ ನಿಮ್ಮನ್ನು ಕಾಪಾಡುವುದು ಯಾರು ದೇವರಿಗೆ ಹೂಗಳನ್ನು ಅರ್ಪಿಸುವುವಾಗ ತುಂಬಾ ನಾಜೂಕಿನಿಂದ ಇರಬೇಕು ಸಾಕಷ್ಟು ಹೂವುಗಳು ದೇವರ ಮೂರ್ತಿಯ ಮುಚ್ಚಿಹಾಕುವಂತೆ ಸಿಂಗಾರವನ್ನು ಮಾಡಬೇಡಿ ದೇವರಿಗೆ ಹೂವನ್ನು ಹಾಕಿದರೆ ದೇವರು ಇಷ್ಟಪಡುತ್ತಾನೆ ನಿಜ ಆದರೆ ದೇವರೇ ಮುಚ್ಚಿ ಹೋಗುವಷ್ಟು ಹಾಕಬಾರದು ಯಾವುದೇ ಕಾರಣಕ್ಕೂ ಹೂವಿನಿಂದ ದೇವರ ಮರವನ್ನು ಮುಚ್ಚಬಾರದು ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
July 2, 2022 July 2, 2022 ram pargeLeave a Comment on ಧ್ಯಾನದ ವೈಜ್ಞಾನಿಕ ಲಾಭಗಳು ಗೊತ್ತಾದ್ರೆ ಬೇಡ ಅಂದ್ರು ಪ್ರತಿದಿನ ಧ್ಯಾನ ಮಾಡ್ತೀರಾ ಧ್ಯಾನದ ವೈಜ್ಞಾನಿಕ ಲಾಭಗಳು ಗೊತ್ತಾದ್ರೆ ಬೇಡ ಅಂದ್ರು ಪ್ರತಿದಿನ ಧ್ಯಾನ ಮಾಡ್ತೀರಾ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512 ಸ್ನೇಹಿತರೆ ನಾವುಗಳು ಮಾಡುವ ವ್ಯಾಯಾಮದಿಂದ ನಮ್ಮ ದೇಹಕ್ಕೆ ಇಷ್ಟೆಲ್ಲ ಲಾಭಗಳು ಸಿಗುತ್ತೆ ಅನ್ನೋದು ನಮ್ಮೆಲ್ಲರಿಗೂ ಗೊತ್ತೇ ಇದೆ ಆದರೆ ಮನಸು ಕೂಡ ನಮ್ಮ ದೇಹದ ಭಾಗ ಆಗಿರುವುದರಿಂದ ಅದಕ್ಕೂ ಕೂಡ ಕಸರತ್ತು ಬೇಕೇ ಬೇಕು ಮನಸ್ಸಿನ ನಿಯಂತ್ರಣವನ್ನು ಸಾಧಿಸುವ ಪಟ್ಟಿಯಲ್ಲಿ ಧ್ಯಾನ ಮೊಟ್ಟ ಮೊದಲಿನ ಸ್ಥಾನದಲ್ಲಿದೆ ಧ್ಯಾನ ಹಿಂದೂ ಧರ್ಮ,ಬೌದ್ಧ ಧರ್ಮ, ಅಥವಾ ಮತ್ಯಾವುದೆ ಧರ್ಮದ ಭಾಗವಾಗಿದ್ದರೂ ಕೂಡ ಜ್ಞಾನದ ಹುಟ್ಟು ನಮ್ಮ ದೇಶದಲ್ಲಿ ಆಗಿದೆ ಅನ್ನೋದನ್ನ ಸ್ಮರಿಸಲೇಬೇಕು ಈ ಆಧುನಿಕ ಒತ್ತಡದಲ್ಲಿ ಜೀವನದ ಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡ ಸಮಸ್ಯೆಗಳಿಗೆ ಧ್ಯಾನ ರಾಮಬಾಣ ಅನ್ನೋದನ್ನ ಅರಿತಿರೋ ಎಲ್ಲಾ ದೇಶಗಳು ಈಗ ಧ್ಯಾನವನ್ನು ಬಿಗಿದಪ್ಪಿಕೊಂಡಿವೆ ಸಾವಿರಾರು ವರ್ಷಗಳಿಂದಲೂ ಜನರು ಆಧ್ಯಾತ್ಮಿಕ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳೋದಕ್ಕೋಸ್ಕರ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ ಅಂದರೆ ವೈಜ್ಞಾನಿಕ ದೃಷ್ಟಿಕೋನದಿಂದ ಧ್ಯಾನ ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮಗಳನ್ನ ಬೀರುತ್ತೆ ಯಾವೆಲ್ಲ ಪ್ರಯೋಜನಗಳನ್ನ ನೀಡುತ್ತೆ ಅನ್ನುವುದನ್ನ ಇವತ್ತಿನ ದಿನ ತಿಳಿದುಕೊಳ್ಳೋಣ ಬನ್ನಿ ಸಂಶೋಧಕರಿಗೆ ಒಬ್ಬ ವ್ಯಕ್ತಿ ಧ್ಯಾನ ಮಾಡುವ ಸಂದರ್ಭದಲ್ಲಿ ತೆಗೆದ ಮೆದುಳಿನ ಸ್ಕ್ಯಾನ್ ನಲ್ಲಿ ಖಿನ್ನತೆ ಮತ್ತು ಆತಂಕವನ್ನು ಉಂಟುಮಾಡುವ ಮೆದುಳಿನ ಭಾಗದ ಚಟುವಟಿಕೆಗಳು ಕಡಿಮೆಯಾಗಿರುವುದು ಜೊತೆಗೆ ನೋವನ್ನು ಸಹಿಸಿಕೊಳ್ಳುವ ಮೆದುಳಿನ ಭಾಗದ ಚಟುವಟಿಕೆಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿತು ಒಬ್ಬ ವ್ಯಕ್ತಿಗೆ ಪ್ರಶಾಂತವಾದ ಮನಸ್ಥಿತಿ ಯಾವಾಗ ಉಂಟಾಗುತ್ತದೆ ಅಂದರೆ ವಿಶ್ರಾಂತನಾಗಿದ್ದಾಗ ಮತ್ತೆ ಹೊರಗಿನ ಜಗತ್ತಿನ ಕಡೆಗೆ ಗಮನವನ್ನ ಕೊಡದಿದ್ದಾಗ ಉಂಟಾಗುತ್ತದೆ ಈ ಪ್ರಶಾಂತ ಮನಸ್ಥಿತಿಯಿಂದ ಆ ವ್ಯಕ್ತಿಯ ಜ್ಞಾಪಕ ಶಕ್ತಿ ಹೆಚ್ಚಾಗುತ್ತೆ ಆತನ ಸೆಲ್ಫ್ ಅವನೇ ಅಂದ್ರೆ ಆತ್ಮಪ್ರಜ್ಞೆ ಹೆಚ್ಚುತ್ತೆ ಮತ್ತೆ ಆತನಿಗೆ ಸಾಧಿಸುವ ಕೆಲ ಕೂಡ ಹೆಚ್ಚಾಗುತ್ತೆ ವಿಜ್ಞಾನಿಗಳು ಪ್ರತಿದಿನ ಧ್ಯಾನಮಾಡುವ ಭೌತ ವಿಗುಗಳು ಮೆದುಳಿನ ಸ್ಕ್ಯಾನ್ ಮಾಡಿ ಸಾಮಾನ್ಯ ಮನುಷ್ಯರ ಜೊತೆ ಹೋಲಿಕೆ ಮಾಡಿ ನೋಡಿದಾಗ ಭೌತ ವಿಗುಗಳಲ್ಲಿ ಎಂಪತಿ ಅಂದ್ರೆ ಸಹನಭೂತಿಗೆ ಕಾರಣವಾಗುವ ಮೆದುಳಿನ ಭಾಗ ಆಕ್ಟಿವೇಟ್ ಆಗಿರೋದನ್ನ ಕಂಡುಕೊಂಡರು ಧ್ಯಾನ ನಮ್ಮ ಮೆದುಳಿನ ತರಂಗವನ್ನು ಬದಲಾಯಿಸುತ್ತೆ ಅನುಮಾನ ಇದ್ರೆ ನಿಷಿತವಾಗಿ ಮೆಜರ್ ಕೂಡ ಮಾಡಬಹುದು ಧ್ಯಾನ ಮಾಡುವವರ ಮೆದುಳಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಲ್ಫಾ ತರಂಗಗಳು ಕಂಡು ಬರುತ್ತದೆ ಈ ಆಲ್ಫಾ ತರಂಗಗಳು ಒಬ್ಬ ವ್ಯಕ್ತಿಯ ನೆಗೆಟಿವ್ ಮೋಡ್ ಟೆನ್ಶನ್ ದುಃಖ ಮತ್ತು ಕೋಪಗಳ ಭಾವನೆಗಳನ್ನು ಕಡಿಮೆ ಮಾಡುತ್ತೆ ಇಷ್ಟೇ ಅಲ್ಲ ಧ್ಯಾನ ನಮ್ಮ ಮೆದುಳಿನ ಆಕಾರ ಮತ್ತು ಗಾತರವನ್ನೆ ಬದಲಾಯಿಸಿರುವುದು ಗಮನಕ್ಕೆ ಬಂದಿದೆ ಕೆಲವು ಅಧ್ಯಯನಗಳ ಪ್ರಕಾರ ಎಂಟು ವಾರಗಳ ಕಾಲ ಧ್ಯಾನವನ್ನ ಮಾಡಿರುವ ಮೆದುಳಿನಲ್ಲಿ ಒಂದು ಗ್ರೇ ಮ್ಯಾಟರ್ ಅಂದರೆ ಒಂದು ರೀತಿಯ ಬೂದು ಬಣ್ಣದ ಪದಾರ್ಥ ದಟ್ಟವಾಗಿ ಕಂಡುಬಂದಿತು ನಮ್ಮ ಮೆದುಳಿನಲ್ಲಿರುವ ಈ ಗ್ರೇ ಮ್ಯಾಟರ್ ಕಲಿಕೆಗೆ ಜ್ಞಾಪಕ ಶಕ್ತಿಗೆ ಮತ್ತು ಭಾವನೆಗಳ ನಿಯಂತ್ರಣಕ್ಕೆ ಕಾರಣವಾಗಿರುತ್ತೆ ಇನ್ನೂ ಧ್ಯಾನ ನಮ್ಮ ದೇಹದ ಮೇಲೆ ಬೀರುವ ಪರಿಣಾಮ ಕಡೆ ನೋಡಿದಾಗ ಕೇವಲ ರಕ್ತದ ಒತ್ತಡವನ್ನು ಮಾತ್ರ ಕಡಿಮೆ ಮಾಡದಲ್ಲದೆ ಇದು ಹೃದಯದ ಬಡಿತದ ಗತಿಯನ್ನೇ ಬದಲಾಯಿಸುತ್ತೆ ಇದನ್ನು ಕೇಳುವುದಕ್ಕೆ ಒಂದು ರೀತಿಯ ಭಯ ಅನಿಸಿದ್ರೂ ನಿಜವಾಗಲೂ ಇದರಿಂದ ನಮಗಾಗೋ ಲಾಭನೆ ಹೆಚ್ಚು ಯಾಕಂದ್ರೆ ಇದರಿಂದ ಆಮ್ಲಜನಕ ಮತ್ತು ಇಂಗಾಲದ ಡೈಯಾಕ್ಸೈಡ್ ನಮ್ಮ ದೇಹದ ವಿವಿಧ ಭಾಗಗಳಿಗೆ ಸರಿಯಾದ ಸಾಗಾಣಿಕೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಸಾಗಾಣಿಕೆ ಆಗುತ್ತೆ ಮತ್ತೊಂದು ಭಾಗದಲ್ಲಿ ಧ್ಯಾನ ಮಾಡುವವರು ಮತ್ತು ಮಾಡದೇ ಇರುವುದು ಅವರಿಗೆ ಸ್ಲೋ ವೈರಸ್ ಅನ್ನ ಕೊಡಲಾಯಿತು ಅಂದ್ರೆ ನಾವೆಲ್ಲ ಈಗ ಕೊಂಡಿರುವ ಕೋವಿಡ್ ಮ್ಯಾಕ್ಸಿನ್ ತರ ಆಗ ಧ್ಯಾನ ಮಾಡೋವರಲ್ಲಿ ಆಂಟಿ ಬಾಡೀಸ್ ಅಂದ್ರೆ, ಪ್ರತಿ ಕಾಯಗಳು ಹೆಚ್ಚು ಉತ್ಪತ್ತಿ ಯಾಗಿತ್ತು ಮತ್ತು ಅದರಲ್ಲಿ ರೋಗ ನಿರೋಧಿಕ ಶಕ್ತಿ ಹೆಚ್ಚಿಗೆ ಇರುವುದು ಸಾಬೀತಾಗಿದೆ ಧ್ಯಾನದಿಂದ ದೇಹದಲ್ಲಾಗುವ ಬದಲಾವಣೆ ಆಗುವ ಇನ್ನು ಸ್ವಲ್ಪ ಡೀಪಾಗಿ ಅರ್ಥ ಮಾಡಿಕೊಳ್ಳುವುದಾದರೆ ಜೀವಕೋಶದ ಮಟ್ಟದಲ್ಲೂ ಕೂಡ ಬದಲಾವಣೆ ಆಗುತ್ತೆ ನಮ್ಮ ಕ್ರೋಮೋಸೋಮ್ ಗಳು ಟೆಲಿಮಿಯರ್ಸ್ ರಕ್ಷಣಾತ್ಮಕ ಪ್ರೋಟೀನ್ ವ್ಯವಸ್ಥೆಯನ್ನು ಹೊಂದಿದೆ ಇವುಗಳು ನಮ್ಮ ಡಿಎನ್ಎಗಾಗುವ ಆನಿಯನ್ ಕಡಿಮೆ ಮಾಡುತ್ತೆ ಮತ್ತು ಜೀವಕೋಶಗಳು ನಾಶವಾಗುವುದನ್ನು ಕಡಿಮೆ ಮಾಡುತ್ತೆ ಟೆಲೋಮಿಯಸ್ ಉದ್ದ ಕಡಿಮೆ ಇದ್ರೆ ಹೃದ್ರೋಗ ಸಕ್ಕರೆ ಕಾಯಿಲೆ ಅಲ್ಜಿಮರ್ ಕ್ಯಾನ್ಸರ್ ಅಂತಹ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತೆ ಎಂದು ತಿಳಿದು ಬಂದಿದೆ ಆಶ್ಚರ್ಯಕರ ವಿಷಯ ಏನಂದರೆ ಒಬ್ಬ ಕ್ಯಾನ್ಸರ್ ಪೀಡಿತ ವ್ಯಕ್ತಿ ಕೆಲವು ಕಾಲದವರೆಗೆ ಜ್ಞಾನ ಮಾಡಿದಾಗ ಆತನ ದೇಹದಲ್ಲಿ ಸಾಕಷ್ಟು ಬದಲಾವಣೆ ಆಯ್ತು ಟೆಲಿಮಿಯಸ್ ಉದ್ದಾನು ಕೂಡ ಜಾಸ್ತಿ ಆಯ್ತು ಆಗ ಡಿಎನ್ಎಲ್ ಇರುವ ಟೆಲೋಮಿಯರ್ಸ್ ಉದ್ದ ಕಡಿಮೆಯಾಗುವುದಕ್ಕೆ ಮಾನಸಿಕ ಒತ್ತಡ ಎಂದು ಪರಿಗಣಿಸಲಾಗಿತ್ತು ಧ್ಯಾನ ಒತ್ತಡವನ್ನು ನಿವಾರಿಸುವುದರಿಂದ ಇದಕ್ಕೆಲ್ಲ ಧ್ಯಾನದಿಂದ ಪರಿಹಾರ ಸಿಕ್ಕಿತು ಕೇವಲ ಧ್ಯಾನ ಮಾಡುವುದರಿಂದ ಎಲ್ಲಾ ಕಾಯಿಲೆಗಳಿಗೆ ಪರಿಹಾರ ಸಿಗುತ್ತೆ ಅಂತ ಹೇಳ್ತಾ ಇಲ್ಲ ಕ್ಯಾನ್ಸರ್ ಅಂತಹ ಕಾಯಿಲೆಗಳು ವಾಸೆಯಾಗುತ್ತೆ ಅಂತ ಹೇಳ್ತಾ ಇಲ್ಲ ಅಥವಾ ನಿಮ್ಮ ಜೀವನ ಒಂದೇ ದಿನದಲ್ಲಿ ಬದಲಾಗುತ್ತೆ ಇದರಲ್ಲಿ ಹೇಳ್ತಾ ಜಿಮ್ ನಲ್ಲಿ ವರ್ಕೌಟ್ ಮಾಡುವುದರಿಂದ ನಿಮ್ಮ ದೇಹದ ಮಾಂಸ ಖಂಡಗಳು ಗಟ್ಟಿ ಮುಟ್ಟಾಗುತ್ತೆ ಒಳ್ಳೆಯ ಆರೋಗ್ಯ ಸಿಗುತ್ತೆ ಅನ್ನೋದಾದ್ರೆ ಜ್ಞಾನದಿಂದ ಯಾಕೆ ಆರೋಗ್ಯ ಸಿಗುವುದಿಲ್ಲ ಹಾಗಾಗಿ ಪ್ರತಿ ದಿನ ಕೇವಲ ದೇಹಕ್ಕೆ ಮಾತ್ರವಲ್ಲ ಮನಸಿಗೂ ವರ್ಕೌಟ್ ಮಾಡಿ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512 Post navigation ಸರ್ಪದೋಷ ಕಾಳ ಸರ್ಪದೋಷ ಇದ್ದವರು ಈ ಸಣ್ಣ ಕೆಲಸ ಮಾಡಿದರೆ ಸಾಕು ಮುಂದಿನ 24 ಗಂಟೆಗಳಲ್ಲಿ ಭಯಂಕರ ಪವಾಡ! 300 ವರ್ಷಗಳ ನಂತರ ಈ 4 ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಕೃಪೆ ಮುಟ್ಟಿದ್ದೆಲ್ಲ ಚಿನ್ನ ಗಜಕೇಸರಿ ಯೋಗ Related Posts ದೇವರಕೋಣೆಯಲ್ಲಿ ಗಣಪತಿ ವಿಗ್ರಹ ಇರುವ ಕ್ರಮ August 2, 2022 August 2, 2022 ram parge 171 ವರ್ಷಗಳ ನಂತರ ನಾಳೆಯಿಂದ ರಾಜಯೋಗ ಆರಂಭ ಏಳು ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಅದೃಷ್ಟವಂತರು ನೀವೇ ನಿಮ್ಮ ರಾಶಿಯ ನೋಡಿ.
ಇದೀಗ ಅದರ ಪುನರ್ ಚಿಂತನೆ ಅಥವಾ ಮೌಲ್ಯಮಾಪನ ಅಥವಾ ಅದರ ಪ್ರಾಯೋಗಿಕ ಯಶಸ್ಸಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ಸಂಕಲ್ಪಗಳನ್ನು ಯಶಸ್ವಿಯಾಗಿ ಅನುಸರಿಸುತ್ತಿದ್ದರೆ ತುಂಬಾ ಸಂತೋಷ. ಮುಂದುವರಿಸಿ. ಆದರೆ, ಅದರಂತೆ ನಡೆದುಕೊಳ್ಳಲು ಆಗದಿದ್ದವರು ಮತ್ತೆ ಅದನ್ನು ಇಂದಿನಿಂದಲೇ ಪ್ರಾರಂಭಿಸಲು ಆರಂಭಿಸಿ. ನಿಮ್ಮ ಮನಸ್ಸಿನ ಬ್ಯಾಟರಿಯನ್ನು ನೀವೇ ನಿಮ್ಮ ವಿಲ್ ಪವರ್ ಉಪಯೋಗಿಸಿ ಚಾರ್ಜ್ ಮಾಡಿಕೊಳ್ಳಿ. ಅದಕ್ಕಾಗಿ ಬೇರೆಯವರ ಸಹಾಯ ನಿರೀಕ್ಷಿಸಬೇಡಿ. ನೆಪಗಳನ್ನು ಹುಡುಕಬೇಡಿ. ವಿಧಿಯನ್ನು - ಪರಿಸ್ಥಿತಿಯನ್ನು ಶಪಿಸುತ್ತಾ ಕಾಲ ದೂಡಬೇಡಿ. ನಮ್ಮ ಸಂಕಲ್ಪಗಳು ಮತ್ತೆ ಮತ್ತೆ ವಿಫಲವಾಗುವುದನ್ನು ಬದುಕಿನ ಪಾಠಶಾಲೆಯ ಅನುಭವಗಳು ಎಂದೇ ಪರಿಗಣಿಸಿ. ಅದನ್ನು ನೆನೆದು ಒಮ್ಮೆ ನಿಮ್ಮೊಳಗೆ ನಕ್ಕು ಬಿಡಿ. ಮರು ಕ್ಷಣವೇ ಸವಾಲಾಗಿ ಸ್ವೀಕರಿಸಿ ಪುನಃ ಮೊದಲಿನಿಂದ ಪ್ರಾರಂಭಿಸಿ. ಎಷ್ಟೇ ಬಾರಿ ವಿಫಲವಾದರೂ ಮತ್ತೆ ಮತ್ತೆ ಪ್ರಯತ್ನಿಸಿ. ಸೋಲೆಂಬುದು ಒಂದು ಪರಿಣಾಮ ಅಷ್ಟೆ. ಅದೇ ಅಂತಿಮವಲ್ಲ. ಆದರೆ ಪ್ರಯತ್ನ ನಿಲ್ಲಿಸಿದರೆ ಅದು ಸೋಲಲ್ಲ ಸಾವು. ಆಧುನಿಕ ಕಾಲದಲ್ಲಿ ಬದುಕು ವೇಗವಾಗಿ - ಸ್ಪರ್ಧಾತ್ಮಕವಾಗಿ - ತಾಂತ್ರಿಕವಾಗಿ - ಸಂಕೀರ್ಣವಾಗಿ ಸಾಗುತ್ತಿರುತ್ತದೆ. ಅದರಿಂದಾಗಿ ನಮಗೆ ಅಲ್ಲಲ್ಲಿ ನಿಲ್ದಾಣಗಳ ಅವಶ್ಯಕತೆ ಇರುತ್ತದೆ. ಅದನ್ನು ಸಂಕಲ್ಪಗಳೆಂಬ ಸ್ವಂತ ನಿಲ್ದಾಣಗಳನ್ನು ನಾವೇ ಸೃಷ್ಟಿಸಿಕೊಂಡು ಒಂದಷ್ಟು ವಿಶ್ರಾಂತಿ ಪಡೆದು ಹೊಸ ಉತ್ಸಾಹದಿಂದ ಬದುಕಿನ ಪ್ರಯಾಣ ಮುಂದುವರಿಸಬೇಕು. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ, ಜಗ್ಗದೆ ಕುಗ್ಗದೆ ಹಿಗ್ಗಿ ನಡೆ ಮುಂದೆ ಎಂಬ ಕವಿವಾಣಿಯಂತೆ ನಾವು ಈ ವರ್ಷದ ಆರು ತಿಂಗಳ ನಂತರ ನಮ್ಮನ್ನು ಮತ್ತೆ ಬಡಿದೆಬ್ಬಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯೋಣ... ಆದ್ದರಿಂದ ಸಂಕಲ್ಪಗಳು ಸದಾ ಜಾರಿಯಲ್ಲಿರುವಂತೆ ಬದುಕಿನ ದಾರಿಯಲ್ಲಿ ನಮಗೆ ನಾವೇ ಮಾರ್ಗದರ್ಶಕರಾಗಿ ಸಾಗೋಣ ಎಂದು ‌ಆಶಿಸುತ್ತಾ..........
ಬೆಂಗಳೂರು, ಸೆ.29: ರಾಜ್ಯದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತಿಸುವ ಬದಲು ರಾಜಕೀಯ ಆರೋಪಗಳಲ್ಲಿ ತೊಡಗಿರುವುದರಿಂದ ಅನ್ನದಾತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು. ಗುರುವಾರ ರಾಜ್ಯ ಸರಕಾರದ ನಿರ್ಲಕ್ಷ್ಯದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅತಿವೃಷ್ಟಿಯಿಂದ 8.91 ಲಕ್ಷ ಹೆಕ್ಟೇರ್ ಬೆಳೆಹಾನಿ ಸಂಭವಿಸಿ, 12,319 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯ ಸರಕಾರವು ವಿಧಾನಸಭೆಯಲ್ಲಿ ತಿಳಿಸಿದೆ. ಈ ಪೈಕಿ ಕೇಂದ್ರ ಸರಕಾರದಿಂದ ಕೇವಲ 1,646.05 ಕೋಟಿ ರೂ. ಮಾತ್ರ ಬಂದಿರುವುದು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದರು. ಕೇಂದ್ರ ಸರಕಾರವು ಸೂಕ್ತ ಪರಿಹಾರ ನೀಡಲು ನಿರಾಕರಿಸಿದ್ದರೂ ರಾಜ್ಯ ಸರಕಾರವು ಸುಮ್ಮನಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಉಂಟಾದ ಪ್ರವಾಹವನ್ನೂ ರಾಜ್ಯ ಸರಕಾರ ಸರಿಯಾಗಿ ನಿರ್ವಹಿಸಿಲ್ಲ. ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ.ಪರಿಹಾರ ನೀಡುವ ಬಿಜೆಪಿ ಸರಕಾರದ ಘೋಷಣೆಯು ಕೇವಲ ಘೋಷಣೆಯಾಗಿ ಉಳಿದಿದೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು. ಸಂತ್ರಸ್ತರ ಪೈಕಿ ಅನೇಕರಿಗೆ ಕೇವಲ ಒಂದು ಲಕ್ಷ ರೂಪಾಯಿ ಮಾತ್ರ ಸಿಕ್ಕಿದೆ. ಬೆರಳೆಣಿಕೆಯ ಮಂದಿಗೆ ಮಾತ್ರ ಐದು ಲಕ್ಷ ರೂಪಾಯಿ ಪರಿಹಾರ ಸಿಕ್ಕಿದೆ. ಅವರು ಮನೆಯಿಲ್ಲದೇ ಟೆಂಟ್‍ಗಳಲ್ಲಿ, ದೇವಸ್ಥಾನಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದರೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪೃಥ್ವಿ ರೆಡ್ಡಿ ಆರೋಪಿಸಿದರು. ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, ರಾಜ್ಯ ಸರಕಾರ ನೀಡುತ್ತಿರುವ ಬೆಳೆ ಪರಿಹಾರ ಧನವು ಹಲವು ರೈತರಿಗೆ ತಲುಪುತ್ತಿಲ್ಲ. ರೈತರು ಲಂಚ ನೀಡಲು ನಿರಾಕರಿಸಿದ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು ಸರ್ವೇ ಮಾಡಿ ಸರಕಾರದ ಆ್ಯಪ್‍ನಲ್ಲಿ ಹಾಕಲು ಮೀನಾಮೇಷ ಎಣಿಸುತ್ತಿದ್ದಾರೆ. ಸರಕಾರದ ಕಠಿಣ ಮಾನದಂಡಗಳಿಂದಾಗಿ, ಸಂತ್ರಸ್ತ ರೈತರಿಗೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಕೇಂದ್ರದಿಂದ ಪರಿಹಾರ ದೊರಕಿಸಿ ಕೊಡುವುದರಲ್ಲಿ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ಇತ್ತೀಚೆಗೆ ಬಂದಿದ್ದ ಕೇಂದ್ರ ಪರಿಶೀಲನಾ ತಂಡವು ಸಮರ್ಪಕ ಸಮೀಕ್ಷೆ ನಡೆಸದೇ ಹಿಂದಿರುಗಿದೆ. ಕೇಂದ್ರ ಸರಕಾರವು 2021-22 ಹಾಗೂ 2022-23ರಲ್ಲಿ 14,100 ಕೋಟಿ ರೂ.ಜಿಎಸ್ಟಿ ಬಾಕಿ ಉಳಿಸಿಕೊಂಡಿದೆ. ಕೇಂದ್ರದೊಂದಿಗೆ ಮಾತುಕತೆ ನಡೆಸಿ ಈ ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಸಿಕೊಳ್ಳಲು ರಾಜ್ಯ ಸರಕಾರ ಪ್ರಯತ್ನ ಮಾಡುತ್ತಿಲ್ಲ ಎಂದು ಭಾಸ್ಕರ್ ರಾವ್ ಹೇಳಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಕೆ.ಮಥಾಯಿ, ಬ್ರಿಜೇಶ್ ಕಾಳಪ್ಪ, ಚನ್ನಪ್ಪಗೌಡ ನೆಲ್ಲೂರು, ಜಗದೀಶ್ ವಿ ಸದಂ ಮತ್ತಿತರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ನೆಲವು ಪ್ರಸ್ತುತ ವಿಶ್ವದ ಕಟ್ಟಡ ಸಾಮಗ್ರಿಗಳಲ್ಲಿ ತುಲನಾತ್ಮಕವಾಗಿ ಹೊಸ ಹೈಟೆಕ್ ಹಸಿರು ಪರಿಸರ ಸಂರಕ್ಷಣೆ ನೆಲದ ವಸ್ತುವಾಗಿದೆ. ನಮ್ಮ ದೇಶಕ್ಕೆ ಪ್ಲಾಸ್ಟಿಕ್ ನೆಲವನ್ನು ಪರಿಚಯಿಸಿದಾಗಿನಿಂದ, ಇದು ಐದು ಅಥವಾ ಆರು ವರ್ಷಗಳ ಅಭಿವೃದ್ಧಿಯಾಗಿದೆ. ಮುಂದಿನ ಕೆಲವು ವರ್ಷಗಳು ತ್ವರಿತ ಅಭಿವೃದ್ಧಿಯ ಅವಧಿಯನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಪ್ಲಾಸ್ಟಿಕ್ ನೆಲಹಾಸು ಪ್ರಸ್ತುತ ವಿಶ್ವದ ಕಟ್ಟಡ ಸಾಮಗ್ರಿಗಳಲ್ಲಿ ತುಲನಾತ್ಮಕವಾಗಿ ಹೊಸ ಹೈಟೆಕ್ ಹಸಿರು ಪರಿಸರ ಸ್ನೇಹಿ ನೆಲದ ವಸ್ತುವಾಗಿದೆ. ಇದನ್ನು ವಿದೇಶಿ ಅಲಂಕಾರ ಯೋಜನೆಗಳಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಈಗ ವಾಣಿಜ್ಯ (ಶಾಪಿಂಗ್ ಮಾಲ್‌ಗಳು, ಕಚೇರಿ ಕಟ್ಟಡಗಳು, ವಿಮಾನ ನಿಲ್ದಾಣಗಳು, ನಿಲ್ದಾಣಗಳು), ಶಿಕ್ಷಣ (ಶಾಲೆಗಳು, ಶಿಶುವಿಹಾರಗಳು, ಜಿಮ್ನಾಷಿಯಂಗಳು, ಗ್ರಂಥಾಲಯಗಳು), ಔಷಧಗಳು (ಆಸ್ಪತ್ರೆಗಳು, ಔಷಧೀಯ ಕಾರ್ಖಾನೆಗಳು), ಕಾರ್ಖಾನೆಗಳು ಮತ್ತು ಇತರ ಕೈಗಾರಿಕೆಗಳು ವ್ಯಾಪಕವಾಗಿ ಬಳಸಲ್ಪಡುತ್ತಿವೆ ಮತ್ತು ತೃಪ್ತಿದಾಯಕ ಫಲಿತಾಂಶಗಳನ್ನು ಸಾಧಿಸಿವೆ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ತ್ವರಿತ ಅಭಿವೃದ್ಧಿಯು ಪರಿಸರ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಪರಿಗಣನೆಗೆ ಮಾತ್ರವಲ್ಲ, ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನಾ ಪ್ರಕ್ರಿಯೆಯಲ್ಲಿ ಉತ್ಪಾದನಾ ತಂತ್ರಜ್ಞಾನ, ಉತ್ಪನ್ನ ಗುಣಮಟ್ಟ ಮತ್ತು ಸೇವಾ ಜೀವನ ಸುಧಾರಣೆಗೆ ಕೂಡ. ಪ್ಲಾಸ್ಟಿಕ್‌ಗಳ ಹಸಿರು ಅಭಿವೃದ್ಧಿಯೂ ಇದಕ್ಕೆ ಕಾರಣವಾಗಿರಬೇಕು. ಅರ್ಥ. ಪ್ಲಾಸ್ಟಿಕ್ ನೆಲಹಾಸು ಉದ್ಯಮದ ಮಾರುಕಟ್ಟೆ ಸಮೀಕ್ಷೆ ಮತ್ತು ವಿಶ್ಲೇಷಣೆಯ ವರದಿಯು ಮೂರು ವಿಧದ ಪಿವಿಸಿ ನೆಲಹಾಸುಗಳನ್ನು ತೋರಿಸುತ್ತದೆ: ಪಿವಿಸಿ ಸುರುಳಿಯಾಕಾರದ ನೆಲಹಾಸು, ಪಿವಿಸಿ ಶೀಟ್ ನೆಲಹಾಸು ಮತ್ತು ಪಿವಿಸಿ ಶೀಟ್ ನೆಲಹಾಸು. ಪಿವಿಸಿ ಪ್ಲಾಸ್ಟಿಕ್ ನೆಲದ ಉತ್ಪಾದನಾ ಸಾಮರ್ಥ್ಯ ಸುಮಾರು 2 ಮಿಲಿಯನ್ ಮೀಟರ್. 2016 ರಲ್ಲಿ, ಇದು ಮೂಲಭೂತವಾಗಿ ಪೂರ್ಣ ಉತ್ಪಾದನೆ ಮತ್ತು ಮಾರಾಟವನ್ನು ಸಾಧಿಸಿತು. 2015 ರಲ್ಲಿ ಮಾರುಕಟ್ಟೆ ಅಭಿವೃದ್ಧಿಯ ನಂತರ, ಯುರೋಪಿಯನ್ ಮಾನದಂಡಗಳು ಮತ್ತು ಅಮೇರಿಕನ್ ಮಾನದಂಡಗಳು ಮೂಲತಃ ಪ್ರಮಾಣೀಕರಣವನ್ನು ಪೂರ್ಣಗೊಳಿಸಿದೆ. ಉತ್ತಮ ಪರಿಸರ ಸಂರಕ್ಷಣೆಯೊಂದಿಗೆ, ಇದು ಮುಖ್ಯವಾಗಿ ಮಧ್ಯದಿಂದ ಉನ್ನತ ಮಟ್ಟದ ಸಂಯೋಜನೆಗಳನ್ನು ಬದಲಾಯಿಸುತ್ತದೆ. ನೆಲಹಾಸು, ಪ್ರಸ್ತುತ ಉತ್ಪನ್ನಗಳು ಮೂಲಭೂತವಾಗಿ ರಫ್ತು-ಆಧಾರಿತವಾಗಿವೆ. ಉತ್ಪಾದನಾ ತಂತ್ರಜ್ಞಾನದ ಸುಧಾರಣೆ ಮತ್ತು ಪ್ರಕ್ರಿಯೆಯ ಆಪ್ಟಿಮೈಸೇಶನ್‌ನೊಂದಿಗೆ, ಪ್ಲಾಸ್ಟಿಕ್ ನೆಲಹಾಸು ಕಾರ್ಯಕ್ಷಮತೆಯ ಅನುಕೂಲಗಳ ಮಾಸ್ಟರ್ ಆಗಿ ಮಾರ್ಪಟ್ಟಿದೆ. ಅಂದರೆ, ಭವಿಷ್ಯದಲ್ಲಿ ಪ್ಲಾಸ್ಟಿಕ್ ನೆಲಹಾಸಿನ ಅನುಕೂಲಗಳು ಹೆಚ್ಚು ಹೆಚ್ಚು ಆಗುತ್ತವೆ. ಅಲಂಕಾರಿಕ ವಸ್ತುಗಳ ಅನುಕೂಲಗಳು ಒಟ್ಟಿಗೆ ಕೇಂದ್ರೀಕೃತವಾಗಿವೆ. ಪರೀಕ್ಷಾ ತಂತ್ರಜ್ಞರು ಪ್ಲಾಸ್ಟಿಕ್ ನೆಲಹಾಸಿನ ಕಾರ್ಯಕ್ಷಮತೆಯ ವಿಶ್ವಾಸಾರ್ಹತೆಯು ಅಂತಹ ಉತ್ಪನ್ನಗಳ "ಜೀವನ" ಎಂದು ಗಮನಸೆಳೆದರು. ಸೂತ್ರೀಕರಣ ವಿಶ್ಲೇಷಣೆಯ ದೃಷ್ಟಿಕೋನದಿಂದ, ಉತ್ಪನ್ನದ ಕಾರ್ಯಕ್ಷಮತೆಯನ್ನು ಸುಧಾರಿಸಲು ಕೆಲವು ಸೂತ್ರೀಕರಣ ವಿಶ್ಲೇಷಣೆಯನ್ನು ಸುಧಾರಿಸಬೇಕು. ಈ ರೀತಿಯಾಗಿ, ಪ್ಲಾಸ್ಟಿಕ್ ನೆಲಹಾಸಿನ ಸೇವಾ ಜೀವನವು ಹೆಚ್ಚು ಹೆಚ್ಚು ಇರುತ್ತದೆ. ದೀರ್ಘ ಮತ್ತು ಬಾಳಿಕೆ ಬರುವ. ಇತ್ತೀಚಿನ ದಿನಗಳಲ್ಲಿ, ಪ್ಲಾಸ್ಟಿಕ್ ನೆಲವು ಒಂದು ರೀತಿಯ ಹೈಟೆಕ್ ಹಸಿರು ಮತ್ತು ಪರಿಸರ ಸ್ನೇಹಿ ನೆಲದ ವಸ್ತುವಾಗಿದೆ. ಪ್ಲಾಸ್ಟಿಕ್ ಮಹಡಿಯ ಗುಣಮಟ್ಟ ಮತ್ತು ಸುರಕ್ಷತೆಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಗ್ಯಾರಂಟಿ ನೀಡಲು ಸುಧಾರಿತ ವಿಶ್ಲೇಷಣೆ ತಂತ್ರಜ್ಞಾನಕ್ಕೆ ಸಂಪೂರ್ಣ ನಾಟಕವನ್ನು ನೀಡುವುದಾಗಿ ಪ್ರಸಿದ್ಧ ದೇಶೀಯ ತೃತೀಯ ವಿಶ್ಲೇಷಣೆ ಮತ್ತು ಪರೀಕ್ಷಾ ಸಂಸ್ಥೆ ಹೇಳಿದೆ. ಹೊಸ ರಸ್ತೆ.
ಹಬ್ಬಗಳ ಆಚರಣೆಯಲ್ಲಿಯೇ ಜನಪ್ರಿಯತೆ ಪಡೆದ ರಾಜ್ಯ ನಮ್ಮದು. ನಾವು ನಂಬದೇ ಇರುವ ದೇವರುಗಳೆಲ್ಲ, ಮಾಡದೆ ಇರುವ ಹಬ್ಬಗಳಿಲ್ಲ. ಹಬ್ಬ ಬಂತೆಂದರೆ ಸಾಕು ಎಲ್ಲಿಲ್ಲದ ಸಂತೋಷ, ಉತ್ಸಾಹ. ಅದರಲ್ಲಿಯೂ ಹರಕೆ ಕಟ್ಟಿಕೊಳ್ಳುವ ಹಬ್ಬಗಳು ಎಂದರೇನು ಇನ್ನು ಹೆಚ್ಚಿನ ಸಂತೋಷ. ಶಿವರಾತ್ರಿ ಹಬ್ಬ ಎಂದರೆ ಸಾಕು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವ ಮೂಲಕ ತನ್ನ ಇಷ್ಟಾರ್ಥಗಳನ್ನೆಲ್ಲ ಬೇಗ ಈಡೇರಿಸು ದೇವ ಎಂದು ಪ್ರಾರ್ಥಿಸಿಕೊಂಡು ಇಲ್ಲಿ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಆದರೆ ಈ ವರ್ಷ ಕೊರೋನಾ ಮಹಾಮಾರಿ ಇರುವ ಕಾರಣ ಅಷ್ಟೊಂದು ಜನ ಭಕ್ತಾದಿಗಳು ಬರಲಿಕ್ಕಿಲ್ಲ ಎನ್ನುವಂತಹ ಭಾವನೆ ನಮ್ಮದಾಗಿತ್ತು. ಆದರೆ ಆ ದೇವರ ಮಹಿಮೆಯ ಮುಂದೆ ಭಕ್ತಾದಿಗಳ ಭಕ್ತಿಯ ಮುಂದೆ ಎಲ್ಲವೂ ಶೂನ್ಯ ಎನ್ನುವುದು ಈಗ ತಿಳಿಯುತ್ತಿದೆ. ಏಕೆಂದರೆ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಬೇರೆ ಬೇರೆ ಕಡೆಗಳಿಂದ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ತಮ್ಮ ತಮ್ಮ ನೋವು ಖುಷಿ ಭಯ ವಯಸ್ಸು ಇದ್ಯಾವುದನ್ನು ಗಮನಿಸದೆ ಜನಸಾಗರವೇ ಹರಿದು ಬಂದಿದೆ. ಈ ರೀತಿ ಮಹಾದೇವನನ್ನು ಕಾಣಲು ಬಂದ ಪಾದಯಾತ್ರಿಗಳನ್ನು ಮಾತನಾಡಿಸಿದಾಗ ಅವರು ಹೇಳಿಕೊಂಡ ಒಂದೊಂದು ಕತೆಯು ಒಂದೊಂದು ಪುಸ್ತಕವಾಗಬಹುದು. ಅದರಲ್ಲಿಯೂ ಕೆಲವರಿಗೆ 70ವರ್ಷವಾಗಿದೆ. ಇನ್ನು ಕೆಲವರಿಗೆ ಮೈಯಲ್ಲಿ ಹುಷಾರ್ ಇಲ್ಲ. ಚಪ್ಪಲಿ ಇಲ್ಲದೆ ನಡೆದು ನಡೆದು ಕಾಲುಗಳು ಬಾತುಹೋಗಿದೆ. ಹೀಗೆ ಹತ್ತು ಹಲವು ತೊಂದರೆಗಳಿವೆ. ಅದರ ನಡುವೆಯೂ ದೇವರನ್ನು ಕಾಣುವ ಉತ್ಸಾಹ ಅವರಿಗಿದೆ. ಹೀಗೆ ಪಾದಯಾತ್ರೆ ಮಾಡಿ ಬಂದ ಕೆಲವರನ್ನು ಮಾತನಾಡಿಸಿದಾಗ ಅವರು ಹೇಳಿಕೊಂಡ ಅನುಭವ ಮೈ ಜುಮ್ಮೆನ್ನಿಸುತ್ತದೆ. ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ ಹಾಸನ ಜಿಲ್ಲೆಯ ಅಕ್ಕ ಪಕ್ಕದ ಹಳ್ಳಿಯಿಂದ ಸುಮಾರು 700ರಿಂದ 800 ಭಕ್ತರು ಬಂದಿದ್ದಾರೆ. ಅವರನ್ನು ಮಾತನಾಡಿಸಿದಾಗ ಅವರೇ ಹೇಳಿದಂತೆ ಶಿವರಾತ್ರಿಗೆ ಸ್ವಲ್ಪ ದಿನ ಇರುವಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಾ ಸಮಿತಿ ವತಿಯಿಂದ ತಲಾ 500 ರೂಪಾಯಿಗಳಂತೆ ದುಡ್ಡನ್ನು ಒಟ್ಟುಮಾಡುತ್ತಾರೆ. ಮತ್ತು ಯಾರು ಯಾರು ಎಷ್ಟು ಹಳ್ಳಿಗಳಿಂದ ಇವರ ಜೊತೆ ಬರುತ್ತಾರೆ ಎಂಬ ಪಟ್ಟಿಯನ್ನು ಮಾಡಿಕೊಳ್ಳುತ್ತಾರೆ. ನಂತರ ಶ್ರೀ ಕ್ಷೇತ್ರ ತಲುಪುವವರೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಿ ಅದನ್ನು ಒಂದು ಗಾಡಿಯಲ್ಲಿ ತುಂಬಿಸುತ್ತಾರೆ. ಈ ತಂಡವು ಸುಮಾರಾಗಿ 180 ಕಿಮೀ ಪಾದದಲ್ಲಿಯೇ ನೆಡೆದು ಬಂದಿದ್ದಾರೆ. ಇವರು ತಮ್ಮ ತಮ್ಮ ಹಳ್ಳಿಯಿಂದ ಹೊರಟು ಎಲ್ಲರೂ ಹಾಸನಲ್ಲಿ ಒಂದುಗೂಡಿ ನಂತರ ಒಟ್ಟಿಗೆ ಪಾದಯಾತ್ರೆ ಮಾಡಿದ್ದಾರೆ. ಇವರಲ್ಲಿ 70ವರ್ಷದವರಿಂದ ಹಿಡಿದು ಯುವಕ ಯುವತಿಯವರೆಗಿನ ಭಕ್ತರಿದ್ದಾರೆ. ಇವರೆಲ್ಲರೂ ಅಲ್ಲಿ ಅಲ್ಲಿ ಸ್ವಲ್ಪ ಸ್ವಲ್ಪ ನಿಲ್ಲುತ್ತಾ ವಿಶ್ರಾಮ ಪಡೆಯುತ್ತ ಇರುವ ಸಾಮಗ್ರಿಯಲ್ಲಿ ಊಟ ಮಾಡುತ್ತಾ ಬುಧವಾರ ಧರ್ಮಸ್ಥಳವನ್ನು ಬಂದು ಸೇರಿದ್ದಾರೆ. ಅವರಲ್ಲಿ ಗಂಗಮ್ಮ, ಲಕ್ಷ್ಮಮ್ಮ, ಹೆರಮ್ಮ ಹರೀಶ್,ಸುರೇಶ್, ರಮೇಶ್, ನಜೆ ಗೌಡ್ರು ಇವರೆಲ್ಲರೂ ಕೂಡ ಪಾದಯಾತ್ರಿಗಳು. ಇವರಲ್ಲಿ ಲಕ್ಷ್ಮಮ್ಮ ಅವರಿಗೆ 55 ವರ್ಷವಾಗಿದೆ. ಹೆರಮ್ಮ ಅವರಿಗೆ 60 ವರ್ಷ. ಇವರು 8 ವರ್ಷಗಳಿಂದ ಸತತವಾಗಿ ಇಲ್ಲಿ ಆ ಮಹಾದೇವನ ದರ್ಶನ ಪಡೆಯಲು ಪಾದಯಾತ್ರೆ ಮಾಡಿಕೊಂಡೆ ಬರುತಿದ್ದಾರೆ. ಇವರಲ್ಲಿ ಹರೀಶ್ ಅವರು ಎಲ್ಲರಿಗೂ ತಮ್ಮ ಗಾಡಿಯನ್ನು ಸಾಮಾನು ತಿಂಡಿ ತಿನಿಸು ಲಗೇಜ್ ತುಂಬಲು ನೀಡುತ್ತಿದ್ದು ಅವರು 13 ವರ್ಷದಿಂದ ಸತತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುತಿದ್ದಾರೆ. ಹರೀಶ್ ಅವರನ್ನು ಮಾತನಾಡಿಸಿದಾಗ ಅವರು ತಮ್ಮ ಕೆಲವು ಅನುಭವನ್ನು ಹಂಚಿಕೊಂಡರು, ಇಂದಿನ ಯುವಜನತೆ ಯಾಕಿಷ್ಟು ಸೋಮಾರಿಯಾಗಿದ್ದಾರೆ ಅಂದರೆ ಅವರು ಚಿಕ್ಕವರಿದ್ದಾಗಿಂದಲೂ ತಂದೆ ತಾಯಿಯರನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವುದಕ್ಕೆ. ಇಂದು ತಂದೆ ಒಂದು ಮಾತು ಹೇಳಿದರೆ ಮಕ್ಕಳಿಗೆ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಇಂದಿನ ಮಕ್ಕಳಿಗೆ ಕೋಪ ಬರುವುದು ಬೇಗ. ಅದೇ ಕೋಪದಲ್ಲಿ ಕೆಲವೊಮ್ಮೆ ದುಡುಕಿ ತಪ್ಪುನಿರ್ಧಾರ ಮಾಡುತ್ತಾರೆ. ಶಿಕ್ಷಣ ಕಲಿಯುತ್ತಾ ಮನುಷ್ಯತ್ವ ಮರೆಯುತಿದ್ದಾರೆ. ಶಿಕ್ಷಣ ಕಲಿಯುತ್ತಾ ಕಲಿಯುತ್ತಾ ತಂದೆ ತಾಯಿಯರಿಗೆ ಗೌರವ ನೀಡುವುದನ್ನು ಮರೆತಿದ್ದಾರೆ. ನಾವು ಪಡುವ ಕಷ್ಟ ನಮಗಾಗಿ ಅಲ್ಲ ನಮ್ಮ ನಮ್ಮ ಮಕ್ಕಳಿಗಾಗಿ. ಆದರೆ ಇಂದು ಮಕ್ಕಳಿಗೆ ಮಾತ್ರ ಅದು ಅರ್ಥವಾಗುತ್ತಿಲ್ಲ ಎಂದು ಹೇಳಿದರು. ನಾವು ಈ ಪಾದಯಾತ್ರೆ ಮಾಡುತ್ತಿರುವುದೇ ನಮ್ಮ ಮಕ್ಕಳಿಗಾಗಿ ಮನೆಯವರಿಗಾಗಿ, ನಾವು ನಮ್ಮ ಕೈಯಲ್ಲಿ ಆಗುವವರೆಗೂ ಈ ಪಾದಯಾತ್ರೆ ಮಾಡುತ್ತೇವೆ. ನಾವು ಇಲ್ಲಿ ಮೂರು ದಿನಗಳ ಕಾಲ ಉಳಿದು ದೇವರ ದರ್ಶನ ಮಾಡಿ ಪುನಃ ಹಾಸನದ ನಮ್ಮ ನಮ್ಮ ಹಳ್ಳಿಗೆ ತೆರಳುತ್ತೇವೆ ಎಂದು ಹರೀಶ್ ನಮ್ಮ ಅನುಭವವನ್ನು ಹಚ್ಚಿಕೊಂಡರು. ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ
ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆ ಆಯಿತು ಎಂದು ಭಾವಿಸಿರುವಾಗಲೇ ಮತ್ತೆ ಮಳೆ ಕಾಣಿಸಿಕೊಂಡಿದ್ದು, ಇನ್ನೂ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಇನ್ನೇನು ಮುಂಗಾರು ಮುಗಿದಿದೆ ಎನ್ನುವಾಗಲೇ ಮತ್ತೆ ಮಳೆ ಮೋಡ ಕಾಣಿಸಿಕೊಂಡಿದೆ. ಮುಂದಿನ ಎರಡು ದಿನಗಳ ಕಾಲ 12 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಕ್ಟೋಬರ್ 1 ಹಾಗೂ 2 ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ದಕ್ಷಿಣ ಒಳನಾಡಿನ ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
ಬೆಳಗಾವಿ: ದುರ್ಗಾಮಾತಾ ದೌಡ್​ ಮೆರವಣಿಗೆಯಲ್ಲಿ ಯುವಕರು ತಲ್ವಾರ್ ಪ್ರದರ್ಶನ ಮಾಡಿರುವಂತಹ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ತಲ್ವಾರ್​ ಹಿಡಿದು ಯುವಕರು ಕುಣಿದ್ದಾರೆ. ಹಿಂದೂಪರ ಸಂಘಟನೆ ದುರ್ಗಾಮಾತಾ ದೌಡ್ ಆಯೋಜಿಸಿದ್ದರು. ಡಿಜೆ ಸಾಂಗ್​ಗೆ ತಲ್ವಾರ್ ಹಿಡಿದು ಯುವಕರು ಡ್ಯಾನ್ಸ್ ಮಾಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ. ಇನ್ನೂ ಕಲಬುರಗಿಯಲ್ಲಿ ವಿಶ್ವಹಿಂದು ಪರಿಷತ್ ಮಹಿಳಾ ಘಟಕದಿಂದ ನಗರದಲ್ಲಿ ದುರ್ಗಾದೌಡ್ ಶೋಭಾಯಾತ್ರೆ ಆಯೋಜನೆ ಮಾಡಲಾಗಿತ್ತು. ಸಾವಿರಾರು ಮಹಿಳೆಯರು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದ‌ರಗೆ ದುರ್ಗಾದೇವಿ ಬೃಹತ್ ಮೂರ್ತಿ ಮೆರವಣಿಗೆ ಮಾಡಲಾಯಿತು. ಶೋಭಾಯಾತ್ರೆಯಲ್ಲಿ ಮಹಿಳೆಯರು ಸಖತ್​ ಆಗಿ ಹೆಜ್ಜೆ ಹಾಕಿದರು. ಜೊತೆಗೆ ಯುವತಿಯರು ಬುಲೆಟ್​ನಲ್ಲಿ ಭಾಗವಸಿದ್ದರು. ಎಲ್ಲಡೆ ಭಗವಾ ಧ್ವಜಗಳು ರಾರಾಜಿಸಿದವು. ದುರ್ಗಾ ದೌಡ್​ನಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿ ಉಡುಪಿ: ನಗರದಲ್ಲಿ ದುರ್ಗಾ ದೌಡ್ ಮೆರವಣಿಗೆ ಆಯೋಜಿಸಿದ್ದು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದೆ. ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಸಚಿವ ವಿ ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ಶಾಸಕ ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅನೇಕ ಗಣ್ಯರು ಭಾಗಿದ್ದರು. ಮಹಾರಾಷ್ಟ್ರ ಕೇರಳದಿಂದ ಕಲಾತಂಡಗಳು ಆಗಮಿಸಿದ್ದವು. ದುರ್ಗೆ, ಶಿವಾಜಿ, ಸಾವರ್ಕರ್, ಭಾವಚಿತ್ರ ವೇಷದಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಸಾವಿರಾರು ಕೇಸರಿ ಬಾವುಟಗಳ ಸಹಿತ ಘೋಷಣೆ ಕೂಗುತ್ತಾ ಕಾರ್ಯಕರ್ತರು ಸಾಗಿದರು. ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಿ: ಕಾಜಲ್ ಹಿಂದೂಸ್ತಾನಿ ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ. ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಿ ಎಂದು ದುರ್ಗಾದೌಡ್ ಸಮಾವೇಶದಲ್ಲಿ ಗುಜರಾತ್‌ನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಹೇಳಿಕೆ ನೀಡಿದರು. ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ. ಉತ್ತರ ಭಾರತೀಯರು ಬಾಲಿವುಡ್ ಸಿನಿಮಾ ಬಹಿಷ್ಕರಿಸುತ್ತಿದ್ದಾರೆ. ಆದರೆ ನಿಮಗೆ ದಕ್ಷಿಣ ಭಾರತೀಯರಿಗೆ ಏನಾಗಿದೆ ಎಂದು ಪ್ರಶ್ನಿಸಿದರು. ಹಿಂದೂ ಜಾಗರಣ ವೇದಿಕೆ ಶಸ್ತ್ರಾಸ್ತ್ರ ಮೂಲಕ ಮನೆಗಳನ್ನು ತಲುಪಲಿದೆ ಹಿಂದೂ ಮುಖಂಡ ಶ್ರೀಕಾಂತ್ ಕಾರ್ಕಳ ಮಾತನಾಡಿದ್ದು, ಶೀಘ್ರದಲ್ಲೇ ಆರ್​ಎಸ್​ಎಸ್​ಗೆ ನೂರು ವರ್ಷ ಪೂರ್ಣವಾಗುತ್ತಿದೆ. ಮುಂದಿನ ಮೂರು ವರ್ಷದಲ್ಲಿ ಊರು ಹಳ್ಳಿ ಮನೆಗೆ ಸಂಘ ತಲುಪುತ್ತದೆ. ಹಿಂದೂ ಜಾಗರಣ ವೇದಿಕೆ ಶಸ್ತ್ರಾಸ್ತ್ರ ಮೂಲಕ ಮನೆಗಳನ್ನು ತಲುಪುತ್ತದೆ. ಪ್ರತಿ ಹಿಂದುಗಳ ಮನೆಯಲ್ಲಿ ಆಯುಧ ಪೂಜೆ ಆಗಬೇಕು. ಆಯುಧ ಪೂಜೆಗೆ ಹಳೆ ಸೈಕಲ್ ಗ್ರೈಂಡರ್ ಗೆ ಪೂಜೆ ಮಾಡಬೇಡಿ. ಹಳೇ ಮಿಕ್ಸಿ, ಕುಕ್ಕರ್​ಗೆ ಆಯುಧ ಪೂಜೆ ಮಾಡಬೇಡಿ. ಶಸ್ತ್ರ ಪೂಜೆಯ ಜೊತೆ ಶಸ್ತ್ರ ಬಳಸುವ ಮನೋಸ್ಥೈರ್ಯ ಮುಂದೆ ಬೆಳೆಸೋಣ. ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು ಎಂದು ಹೇಳಿದರು.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 66/2018 ಕಲಂ 87 ಕೆ.ಪಿ ಎಕ್ಟ;- ದಿನಾಂಕ 04-04-2018 ರಂದು 6-20 ಪಿ.ಎಮ್ ಕ್ಕೆ ಪಿ.ಎಸ್.ಐ (ಕಾಸು)ಯಾದಗಿರಿ ಗ್ರಾಮೀಣ ಠಾಣೆರವರು 6 ಜನ ಆರೋಪಿತರು ಮುದ್ದೆಮಾಲು ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಬೇಳಗೆರಾ ಗ್ರಾಮದಲ್ಲಿ ರಾಮಗಿರಿ ಮಠದ ಹತ್ತಿರ ಯಾರೋ ಕೆಲವರು ಅಂದರ ಬಾಹರ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಮಾಹಿತಿ ಪಡೆದುಕೊಂಡು ಸಿಬ್ಬಂದಿಯವರಾದ ಶ್ರೀಬಾಬುರಾವ ಎ.ಎಸ್.ಐ ಪಿಸಿ 114, ಪಿಸಿ 237 ಮತ್ತು ಪಿಸಿ 301 ರವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ 3-15 ಪಿ.ಎಮ್ ಕ್ಕೆ ಹೊರಟು ಬೇಳಗೆರಾ ಗ್ರಾಮ ತಲುಪಿ ಗ್ರಾಮದ ರಾಮಗಿರಿ ಮಠದ ಹತ್ತಿರ 6 ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆ 6 ಜನರಿಗೆ ಹಿಡಿದುಕೊಂಡು ಅವರಿಂದ ಜೂಜಾಟಕ್ಕೆ ಉಪಯೋಗಿಸಿದ 6100/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿಪಡಿಸಿಕೊಂಡಿದ್ದು ಸದರಿ ಪಂಚನಾಮೆಯನ್ನು ಇಂದು ದಿನಾಂಕ 04-04-2018 ರಂದು 4-45 ಪಿ.ಎಮ್ ದಿಂದ 5-45 ಪಿ.ಎಮ್ ದವರೆಗೆ ಮಾಡಿ ಮುಗಿಸಿದ್ದು ಇರುತ್ತದೆ ಅಂತಾ ಜಪ್ತಿಪಂಚನಾಮೆಯ ಸಾರಾಂಶವಿದ್ದು ಮೂಲ ಜಪ್ತಿಪಂಚನಾಮೆಯನ್ನು ಈ ಕುಡಾ ಲಗತ್ತಿಡಲಾಗಿದೆ. ಸದರ ಜಪ್ತಿಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 66/2018 ಕಲಂ 87 ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 122/2018 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957;- ದಿನಾಂಕ:04-04-2018 ರಂದು 2-30 ಪಿ.ಎಂ ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಫತ್ರುಮಿಯ್ಯಾ ಎ.ಎಸ್.ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರ ವಾಹನದೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:04-04-2018 ರಂದು ರಾತ್ರಿ 11 ಎ.ಎಂ ಸುಮಾರಿಗೆ ಸುರಪುರದ ಗಾಂದಿ ಚೌಕ ಹತ್ತಿರ ನಾನು ಠಾಣೆಯ ಸಿಬ್ಬಂಧಿಯಾದ ಶ್ರೀ ಮಂಜುನಾಥ ಹೆಚ್ಸಿ-176 ಇಬ್ಬರು ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ ಹೇಮನೂರಿನಿಂದ ಯಾರೋ ತಮ್ಮ ಟ್ಯಾಕ್ಟರದಲ್ಲಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ ಶಖಾಪೂರ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯಾದ ಶ್ರೀ ಮಂಜುನಾಥ ಹೆಚ್ಸಿ-176 ರವರಿಗೆ ಇಬ್ಬರು ಸರಕಾರಿ ಪಂಚರನ್ನು ಕರೆದುಕೊಂಡು ಬರಲು ನೇಮಕ ಮಾಡಿಕಳಿಸಿದ್ದು ಸದರಿ ಮಂಜುನಾಥ ಹೆಚ್ಸಿ-176 ರವರು ಇಬ್ಬರು ಸರಕಾರಿ ಪಂಚರಾದ 1) ಶ್ರೀ ಸಂತೋಷಕುಮಾರ ತಂದೆ ಸೋಮಪ್ಪ ರಾಠೋಡ ವಯಾ:22 ವರ್ಷ ಉ: ಗ್ರಾಮಲೆಕ್ಕಿಗರು ಜಾತಿ:ಲಂಬಾಣಿ ಸಾ:ಲಿಂಗಸುರ ತಾ:ಲಿಂಗಸುರ ಜಿಲ್ಲಾ: ರಾಯಚೂರ ಹಾವ: ಸುರಪುರ 2) ಕುಮಾರಿ ಸಾವಿತ್ರಿ ತಂದೆ ಮಂಜಪ್ಪ ಮಗ್ಗದ ವಯಾ:21 ವರ್ಷ ಉ:ಗ್ರಾಮಲೆಕ್ಕಿಗರು ಜಾತಿ:ಕುರಬ ಸಾ:ಬೊರನಳ್ಳಿ ತಾ:ಕೂಡ್ಲಗಿ ಜಿ:ಬಳ್ಳಾರಿ ಹಾವ:ಸುರುಪುರ ಇವರನ್ನು 11-30 ಎ.ಎಂ.ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿ ಪಂಚರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಹಾಗೂ ಠಾಣೆಯ ಸಿಬ್ಬಂದಿಯಾದ ಶ್ರೀ ಮಂಜುನಾಥ ಹೆಚ್ಸಿ-176, ನಾಲ್ವರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ 11-45 ಎ.ಎಂ.ಕ್ಕೆ ಗಾಂದಿಚೌಕದಿಂದ ಹೊರಟು 12-30 ಪಿ.ಎಂ.ಕ್ಕೆ ಶಖಾಪೂರ ಹತ್ತಿರ ಹೋದಾಗ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುವದನ್ನು ಕಂಡು ಅದನ್ನು ತಡೆದು ನಿಲ್ಲಿಸಲು ಕೈ ಮಾಡಿದಾಗ ಟ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ತನ್ನ ಟ್ಯಾಕ್ಟರನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ಟ್ಯಾಕ್ಟರ ಇಳಿದು ಓಡಿಹೋಗಿದ್ದು, ಸದರಿ ಟ್ಯಾಕ್ಟರನ್ನು ಪರೀಶಿಲಿಸಿ ನೋಡಲು ಒಂದು ಸ್ವರಾಜ ಕಂಪನಿಯ ನೀಲಿ ಬಣ್ಣದ ಟ್ಯಾಕ್ಟರಿದ್ದು ನಂಬರ ಇರುವದಿಲ್ಲ ಅದರ ಇಂಜಿನ ನಂಬರ 39.1357/ಖಙಕ16911 ಚೆಸ್ಸಿ ನಂಬರ ಘಚಖಿಂ28432119324 ನೇದ್ದು ಇರುತ್ತದೆ. ಟ್ರಾಲಿ ಚೆಸ್ಸಿ ನಂಬರ 13/2014 ನೇದ್ದು ಇರುತ್ತದೆ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಓಡಿ ಹೋದ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ. ಸದರಿ ಟ್ಯಾಕ್ಟರ ಚಾಲಕ ಹಾಗೂ ಮಾಲೀಕನು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ದಿನಾಂಕ:04-04-2018 ರಂದು 12-45 ಪಿ.ಎಂ. ದಿಂದ ದಿನಾಂಕ:04-04-2018 ರ 01-45 ಪಿ.ಎಂ. ದವರೆಗೆ ಸ್ಥಳದಲ್ಲಿಯೆ ಬರೆದುಕೊಂಡಿದ್ದು ಇರುತ್ತದೆ. ಸದರಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ನಮ್ಮ ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು ಟ್ಯಾಕ್ಟರ ಚಾಲಕ ಹಾಗೂ ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಅಂತಾ ವರದಿ ನಿಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 167/2018 ಕಲಂ 78[3] ಕೆ.ಪಿ ಆಕ್ಟ;- ದಿನಾಂಕ 04/04/2018 ರಂದು ಮದ್ಯಾಹ್ನ 14-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ, ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 04/04/2018 ರಂದು ಮದ್ಯಾಹ್ನ 12-10 ಗಂಟೆಗೆ ಠಾಣೆಯಲ್ಲಿದ್ದಾಗ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 46 ನೇದ್ದರಲ್ಲಿಯ ಹಳಿ ಸಗರ ಏರಿಯಾದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಭೀಟ್ ಸಿಬ್ಬಂದಿ ಮಾಹಿತಿ ತಿಳಿಸಿದ ಮೇರೆಗೆ ಫಿರ್ಯಾದಿಯವರು, ಮತ್ತು ಪಂಚರು ಹಾಗೂ ಠಾಣೆಯ ಸಿಬ್ಬಂಧಿಯವರು, ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜೆ-138 ನೇದ್ದರಲ್ಲಿ ಹಳಿ ಸಗರ ಗ್ರಾಮದ ಹನುಮಾನ ಗುಡಿಯ ಹತ್ತಿರ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆತನ ಅಂಗಶೋಧನೆ ಮಾಡಿದಾಗ ನಗದು ಹಣ 730=00 ರೂಪಾಯಿ ಮತ್ತು ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಂಚನಾಮೆ ಮದ್ಯಾಹ್ನ 13-00 ಗಂಟೆಯಿಂದ 14-00 ಗಂಟೆಯ ಅವಧಿಯಲ್ಲಿ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ 14-30 ಗಂಟೆಗೆ ವರದಿ ಸಲ್ಲಿಸಿದು,್ದ ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮದ್ಯಾಹ್ನ 15-00 ಗಂಟೆಗೆ ಠಾಣೆ ಗುನ್ನೆ ನಂಬರ 167/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 121/2018 ಕಲಂ 32 & 34 ಕೆ.ಇ ಆಕ್ಟ್;- ದಿನಾಂಕ: 04.04.2018 ರಂದು ಸಾಯಂಕಾಲ 4.20 ಪಿ.ಎಂ ಕ್ಕೆ ಪಿ.ಎಸ್.ಐ ರವರು ವರದಿ ಸಲ್ಲಿಸಿದ್ದು ಸಾರಾಂಶವೆನೆಂದರೆ ಇಂದು ಮದ್ಯಾಹ್ನ 1.45 ಪಿ.ಎಂ ಸುಮಾರಿಗೆ ಧರ್ಮಪೂರ ಗ್ರಾಮದ ಬಸ್ ನಿಲ್ದಾಣದ ರೋಡಿನ ಪಕ್ಕದಲ್ಲಿ ಒಂದು ಹೊಟೇಲನ ಮುಂದೆ ಆರೋಪಿ ಸಾಯಪ್ಪ ಈತನು ಅನಧಿಕೃತವಾಗಿ ತನ್ನ ಸ್ವಾಧೀನದಲ್ಲಿಟ್ಟುಕೊಂಡು ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತ ನಮಗೆ ಖಚಿತ ಮೇರೆಗೆ ಸಿಬ್ಬಂದಿ ಮತ್ತು ಪಂಚರ ಸಮಕ್ಷಮದಲ್ಲಿ 2.30 ಪಿ.ಎಂಕ್ಕೆ ದಾಳಿ ಮಾಡಿ ಆರೋಪಿತನಿಂದ ಜಪ್ತಿ ಪಡಿಸಿದ ಮಧ್ಯದ ಬಾಕ್ಸಗಳನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಆಫಿಸರ್ ಚಾಯ್ಸಿ ಮಧ್ಯದ ಬಾಟಲಿಗಳು 180 ಎಂಎಲ್ ನ 7 ಬಾಟಲಿಗಳಿದ್ದು, ಒಂದು ಬಾಟಲಿಯ ಕಿಮ್ಮತ್ತು 82.85/- ರೂ ಆಗುತ್ತಿದ್ದ ಒಟ್ಟು 7 ಘಿ 82.85 ಒಟ್ಟು 579.95 ರೂ ಇರುತ್ತದೆ. ಅದೇ ರೀತಿ ಎಂ.ಸಿ ವಿಸ್ಕಿ 180 ಎಂ.ಎಲ್ ನ 4 ಬಾಟಲಿಗಳು ಒಂದ ಬಾಟಲಿ ಇಮ್ಮತ್ತು 148.29/-ರೂ ಆಗುತ್ತಿದ್ದು ಒಟ್ಟು 4 ಘಿ 148.29 ಒಟ್ಟು 593.16/-ರೂ ಇದ್ದು, ಅದೇ ರೀತಿ ಇಂಪೇರಿಯಲ್ ಬ್ಲೂ 180 ಎಂ.ಎಲ್ ನ 2 ಬಾಟಲಿಗಳು ಒಂದಕ್ಕೆ 148.26/ರೂ ಆಗುತ್ತಿದ್ದು ಒಟ್ಟು 2 ಘಿ 148.26 ಒಟ್ಟು 296.52 ಇದ್ದು, ಅದೇ ರೀತಿ ಓರಿಜನಲ್ ಚಾಯಿಸ್ 90 ಎಂ.ಎಲ್ ನ 18 ಪೌಚಗಳು ಒಂದಕ್ಕೆ 28.13/- ರೂ ಆಗುತ್ತಿದ್ದು ಒಟ್ಟು 18 ಘಿ 28.13 ಒಟ್ಟು 506.34 ಇದ್ದು, ಜಪ್ತಿ ಮಾಡಿಕೊಂಡ ಮುದ್ದೆ ಮಾಲಿನಲ್ಲಿ ಒಂದೊಂದು ಬಾಟಲಿಗಳನ್ನು ಎಫ್.ಎಸ್.ಎಲ್ ಗೆ ಕಳುಹಿಸಲು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ನಂತರ ಉಳಿದ ಮುದ್ದೆ ಮಾಲು ತನಿಖೆ ಕುರಿತು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು, ಮೂಲ ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 4.20 ಪಿ.ಎಂ ಕ್ಕೆ ಠಾಣೆಗೆ ಬಂದು ಸ.ತ.ಪಿರ್ಯಾಧಿ ಅಂತಾ ವರದಿ ಸಲ್ಲಿಸಿದ ಬಗ್ಗೆ ಅಪರಾಧ. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 122/2018 ಕಲಂ: 32, 34 ಕೆ.ಇ ಆಕ್ಟ್;- ದಿನಾಂಕ 04.04.2018 ರಂದು ಮಧ್ಯಾಹ್ನ 3-00 ಗಂಟೆಗೆ ಗೋಪಳಾಪೂರ ಗ್ರಾಮದಲ್ಲಿ ಆರೋಪಿ ಬಸಪ್ಪ ಈತನು ತನ್ನ ಹೊಟಲೆ ಮುಂದೆ ಖುಲ್ಲಾ ಸ್ಥಳದಲ್ಲಿ ಅಕ್ರಮವಾಗಿ ವಿವಿಧ ನಮೂನೆಯ ಮದ್ಯದ ಬಾಟಲಿಗಳನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನ ವಶದಲ್ಲಿದ್ದ ವಿವಿಧ ನಮೂನೆಯ ಮದ್ಯದ ಬಾಟಲಿ ಹಾಗೂ ಪೌಚ್ಗಳನ್ನು ಹೀಗೆ ಒಟ್ಟು 3029=44 ರೂ ಬೆಳೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ಧ ವರದಿ ಸಲ್ಲಿಸಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 122/2018 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ 379 ಐಪಿಸಿ;- ದಿನಾಂಕ 04.04.2018 ರಂದು ರಾತ್ರಿ 9-50 ಗಂಟೆಗೆ ಟ್ರ್ಯಾಕ್ಟರ ಇಂಜಿನ ನಂ-ಟಿ.ಎಸ್.-06-ಇ.ಆರ್-9812 ಮತ್ತು ಟ್ರ್ಯಾಲಿಗೆ ನಂಬರ್ ಇಲ್ಲದಿರುವುದು ನೇದ್ದರ ಚಾಲಕ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಸದರಿ ಟ್ರ್ಯಾಕ್ಟರ ಚಾಲಕ ಓಡಿ ಹೋಗಿದ್ದು ಆತನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 123/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 100/2018 ಕಲಂ, 143,147,447,427,504,506 ಸಂ.149ಐ.ಪಿ.ಸಿ ;- ದಿನಾಂಕ: 04/04/2018 ರಂದು 03.30 ಪಿಎಮ್ ಕ್ಕೆ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ನೀಡಿದ್ದ ಅಜರ್ಿಯ ಸಾರಂಶ ಏನಂದರೆ, ಮಹಲ್ ರೋಜಾ ಸೀಮಾಂತರದಲ್ಲಿ ಊರಿಗೆ ಹೊಂದಿಕೊಂಡು ನನ್ನದು ಹೊಲ ಸವರ್ೇ ನಂ. 2-ಪಿ/5 ರ ಕ್ಷೇತ್ರ 0-10 ಗುಂಟೆ, ಜಮೀನು ಇದ್ದು, ಸದರಿ ಜಮೀನಿನಲ್ಲಿ ಸುಮಾರು 2 ವರ್ಷ ದಿಂದ ಆರೋಪಿತರೆಲ್ಲರು ಕೂಡಿ ನನ್ನ ಹೊಲ ಸವರ್ೇ ನಂ. 2-ಪಿ/5 ರ ಕ್ಷೇತ್ರ 0-10 ಗುಂಟೆ, ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಅನಧಿಕೃತವಾಗಿ ನನಗೆ ಹಾನಿ ಮಾಡುವ ಉದ್ದೇಶದಿಂದ ಸದರಿ ಜಮೀನಿನಲ್ಲಿ ಕಣಕಿ, ಹೋಟ್ಟು ಹಾಕಿರುತ್ತಾರೆ. ನನಗೆ ಉಳುಮೆ ಮಾಡಲು ಬಿಡದೆ ನನಗೆ 2 ವರ್ಷ ದಿಂದ ತೊಂದೆರೆ ಕೊಡುತ್ತಿದ್ದಾರೆ. ನನಗೆ ಜಮೀನು ಬಿಟ್ಟುಕೊಡಿ ಅಂತಾ ನಾನು ದಿನಾಂಕ:29/03/2018 ರಂದು 12.30 ಪಿಎಂ ಸುಮಾರಿಗೆ ನಮ್ಮ ಹೊಲದ ಹತ್ತಿರ ಇರುವ ಕನಕದಾಸ್ ಕಟ್ಟಿ ಹತ್ತಿರ ಕೇಳಲು ಹೋದಾಗ ಮೇಲಿನ ಎಲ್ಲರು ಬೈಯ್ದು ಸೂಳೆ ಮಗನೆ ಇದು ನಮ್ಮ ಜಮೀನು ಇಲ್ಲಿ ಯಾಕೆ ಬಂದಿದ್ದಿಯಾ ಅಂತಾ ಅವಾಚ್ಯವಾಗಿ ಬೈಯ್ದರು, ಆಗ ಮಾಳಪ್ಪ ಈತನು ಸೂಳೆ ಮಗನೆ ಇನ್ನೊಮ್ಮೆ ಈ ಕಡೆ ನನ್ನ ಜಾಗ ಅಂತಾ ಬಂದರೆ ನಿನಗೆ ಖಡದು ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದಾರೆ ಅಂತಾ ಪಿಯದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2018 ಕಲಂ, 143,147,447,427,504,506 ಸಂ.149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 168/2018.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ ;- ದಿನಾಂಕ 04/04/2018 ರಂದು ಸಾಯಂಕಾಲ 19-00 ಗಂಟೆಗೆ ಶ್ರೀ ನಾಗರಾಜ.ಜಿ, ಪಿ.ಐ, ಸಾಹೇಬರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ:04/004/2018 ರಂದು ಮದ್ಯಾಹ್ನ 15-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಬಾತ್ಮಿ ಬಂದಿದ್ದೆನೆಂದರೆ ಚಟ್ನಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಅಂಗಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಯಾವುದೆ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ್ದಿದ್ದು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸೋಂದಪ್ಪ ಎ,ಎಸ್,ಐ, ಧರ್ಮಣ್ಣ ಹೆಚ್,ಸಿ, 50, ಲಕ್ಕಪ್ಪ ಸಿ.ಪಿ.ಸಿ. 198. ಜೀಪಚಾಲಕ ಅಂಮಗೊಂಡ ಎ.ಪಿ.ಸಿ. 169 ರವರಿಗೆ ಬಾತ್ಮೀ ವಿಷಯವನ್ನು ತಿಳಿಸಿ ದಾಳಿಕುರಿತು ಹೋಗಬೆಕೆಂದು ತಿಳಿಸಿ ಲಕ್ಕಪ್ಪ ಪಿ,ಸಿ,198, ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ದೇವಿಂದ್ರಪ್ಪ ತಂದೆ ಹಣಮಂತ ಮುಂಡರಿಗಿ ವ|| 40 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಚಟ್ನಳ್ಳಿ 2] ಶ್ರೀ ವಿಜಯಕುಮಾರ ತಂದೆ ಬಸವರಾಜ ಆಶಪ್ಪನೋರ ವ|| 35 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಚಟ್ನಳ್ಳಿ ಇವರಿಗೆ 15-10 ಗಂಟೆಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳೀಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚನಾಮೆ ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ. ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿ,ವೈ,ಎಸ್,ಪಿ, ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿಜನರು, ಎಲ್ಲರು ಕೂಡಿ ಠಾಣೆಯ ಜೀಪ್ ನಂ ಕೆಎ-33-ಜಿ-0138 ನೇದ್ದರಲ್ಲಿ ಕುಳಿತುಕೊಂಡು 15-20 ಗಂಟೆಗೆ ಠಾಣೆಯಿಂದ ಹೋರಟೆವು. ಸದರಿ ಜೀಪನ್ನು ಅಮಗೊಂಡ ಎ.ಪಿ.ಸಿ.169 ರವರು ಚಲಾಯಿಸುತ್ತಿದ್ದರು. ನೇರವಾಗಿ 16-10 ಗಂಟೆಗೆ ಚಟ್ನಳ್ಳಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಹೊಗಿ ಜೀಪ ನಿಲ್ಲಿಸಿ. ಜೀಪಿನಿಂದ ಎಲ್ಲರು ಇಳಿದು ಕಿರಾಣಿ ಅಂಗಡಿಯ ಹತ್ತಿರ ನಡೆದು ಕೊಂಡು ಹೋಗಿ ಮನೆಗಳ ಗೋಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ, ಅಲ್ಲಿ ಒಬ್ಬ ವೆಕ್ತಿಯು ತನ್ನ ಅಂಗಡಿ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 16-20 ಪಿ.ಎಂ.ಕ್ಕೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿದಾಗ ಸದರಿ ಮದ್ಯಕುಡಿಯಲು ಅನುಕುಲಮಾಡಿಕೊಡುತ್ತಿದ್ದ ವ್ಯೆಕ್ತಿ ಸಿಕ್ಕಿದ್ದು ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಬಾಟಲ್ಗಳನ್ನು ಬಿಟ್ಟು ಓಡಿ ಹೋದರು. ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಈತನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸಾಬಣ್ಣ ತಂದೆ ತಿಮ್ಮಯ್ಯ ಓರುಂಚಿ ವ|| 26 ಜಾ|| ಬೇಡರ ಉ|| ಕಿರಾಣಿ ವ್ಯಾಪಾರ ಸಾ|| ಚಟ್ನಳ್ಳಿ ತಾ|| ಶಹಾಪೂರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಚಟ್ನಳ್ಳಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಪರಿಸಿಲಿಸಿ ನೋಡಲಾಗಿ ಚಿಲದಲ್ಲಿ 650 ಎಂ,ಎಲ್,ನ 9 ಕಿಂಗ್ಫೀಷರ್ ಸ್ರಾಂಗ್ ಪ್ರಿಮೀಯಮ್ ಬಿಯರ ಬಾಟಲ್ಗಳು ಇದ್ದು ಒಂದು ಬಾಟಲ್ನ ಕಿಮ್ಮತ್ತು 125/- ರೂ ಅಂತಾ ಇದ್ದು, ಒಟ್ಟು ಮದ್ಯದ ಬಾಟಲ್ಗಳ ಕಿಮ್ಮತ್ತು 1125/- ರೂ ಗಳಾಗುತ್ತಿದ್ದು ಮತ್ತು 04 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಅದರಲ್ಲಿ 2 ಪ್ಲಾಸ್ಟಿಕ್ ಗ್ಲಾಸ್ ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ:00=00 ರೂ ಇದ್ದು ಮತ್ತು ಮದ್ಯ ಕುಡಿಯಲು ಉಪಯೋಗಿಸಿದ 650 ಎಂ,ಎಲ್,ನ 2 ಕಿಂಗ್ಫೀಷರ್ ಸ್ರಾಂಗ್ ಪ್ರಿಮೀಯಮ್ ಖಾಲಿ ಬಿಯರ ಬಾಟಲ್ ಇದ್ದವು. ಅ:ಕಿ:00=00 ರೂ ಹಾಗೂ 9 ಮದ್ಯದ ಬಾಟಲ್ ಗಳಲ್ಲಿ ಒಂದು 650 ಎಂ,ಎಲ್,ನ ಕಿಂಗ್ಫೀಷರ್ ಸ್ರಾಂಗ್ ಪ್ರಿಮೀಯಮ್ ಬಿಯರ ಮದ್ಯದ ಬಾಟಲನ್ನು ಪಂಚರ ಸಮಕ್ಷಮದಲ್ಲಿ ಎಪ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಇನ್ನುಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 16-30 ಗಂಟೆಯಿಂದ 17-30 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಆರೋಪಿಯನ್ನು ಮತ್ತು ಮುದ್ದೆಮಾಲುಗಳನ್ನು ತಾಬೆಗೆ ತೆಗೆದುಕೊಂಡೆನು. ಮರಳಿ ಠಾಣೆಗೆ ಸಾಯಂಕಾಲ 18-30 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಂದು ಆರೋಪಿ, ಮುದ್ದೆಮಾಲಗಳು, ಹಾಗೂ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿ 19-00 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 168/2018 ಕಲಂ 15(ಎ) 32(3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
Here you will find Nirudyoga prabandha in kannada along with what is Nirudyoga or unemployment, it’s types, Reasons for Nirudyoga or unemployment and the necessary measures that needs to be taken to reduce it. ನಿರುದ್ಯೋಗ ಎಂದರೇನು ? | What is Nirudyoga or Unemployment ಉದ್ಯೋಗವನ್ನು ಮಾಡಲು ಇಚ್ಛಿಸುವ ವ್ಯಕ್ತಿಯು ಜೀವನೋಪಾಯಕ್ಕಾಗಿ ಗಳಿಸುವ ಕೆಲಸವನ್ನು ಹುಡುಕುವಲ್ಲಿ ವಿಫಲವಾದ ಪರಿಸ್ಥಿತಿ ಅನ್ನು ನಿರುದ್ಯೋಗ ಎಂದು ಕರೆಯುತ್ತಾರೆ. ನಿರುದ್ಯೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಇದು ಆರ್ಥಿಕತೆಯ ನಿಧಾನಗತಿಯನ್ನು ತೋರಿಸುತ್ತದೆ. ನಿರುದ್ಯೋಗವನ್ನು ಮುಖ್ಯವಾಗಿ ಎರಡು ವರ್ಗಗಳಲ್ಲಿ ಒಂದು ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಮತ್ತು ಗ್ರಾಮಗಳಲ್ಲಿನ ನಿರುದ್ಯೋಗ ಎಂದು ವರ್ಗೀಕರಿಸಬಹುದು. ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗವು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದೆ. ನಿರುದ್ಯೋಗದ ವಿಧಗಳು | Types of Nirudyoga or Unemployment ನಿರುದ್ಯೋಗವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಸ್ವಯಂಪ್ರೇರಿತ ನಿರುದ್ಯೋಗ ಅನೈಚ್ಛಿಕ ನಿರುದ್ಯೋಗ ಸ್ವಯಂಪ್ರೇರಿತ ನಿರುದ್ಯೋಗ : ಒಬ್ಬ ವ್ಯಕ್ತಿಯು ತನ್ನ ಸ್ವ ಇಚ್ಛೆಯಿಂದ ಯಾವುದೇ ಉದ್ಯೋಗದಲ್ಲಿ ಮಾಡದೆ ಇದ್ದಾಗ ಅದನ್ನು ಸ್ವಯಂಪ್ರೇರಿತ ನಿರುದ್ಯೋಗ ಎನ್ನುತ್ತಾರೆ. ವ್ಯಕ್ತಿಯು ಆತಂಕದಿಂದ ಅಥವಾ ಅನಾರೋಗ್ಯದ ಕಾರಣ ಉದ್ಯೋಗ ಮಾಡದೆ ಇರಬಹುದು. ಇಲ್ಲವೇ ವ್ಯಕ್ತಿಗೆ ತನ್ನ ನೀರಿಕ್ಷೆಯಷ್ಟು ವೇತನ ನೀಡುವ ಕೆಲಸವನ್ನು ಹುಡುಕಲು ಸಾಧ್ಯವಾಗದಿರಬಹುದು ಅಥವಾ ತನ್ನ ವಿದ್ಯಾರ್ಹತೆಗೆ ತಕ್ಕದಾದ ಕೆಲಸ ದೊರೆಯದೆ ಇರುವ ಕಾರಣ ಉದ್ಯೋಗ ಮಾಡದೆ ಇರಬಹುದು. ಉದ್ಯೋಗದ ಅವಶ್ಯಕತೆಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವುದು ಇಲ್ಲವೇ ಕಡಿಮೆ ವಿದ್ಯಾರ್ಹತೆ ಹೊಂದಿರುವುದು. ಅನೈಚ್ಛಿಕ ನಿರುದ್ಯೋಗ : ಇಲ್ಲಿ ವ್ಯಕ್ತಿ ಕೆಲಸ ಮಾಡಲು ಸಿದ್ಧರಿರುತ್ತಾನೆ ಆದರೆ ಉದ್ಯೋಗದ ಬೇಡಿಕೆಯ ಕೊರತೆಯಿಂದಾಗಿ ಉದ್ಯೋಗಗಳು ದೊರೆಯುವುದಿಲ್ಲ. ಇಲ್ಲಿ ಬೇಡಿಕೆಗೆ ತಕ್ಕಂತೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ಅನೈಚ್ಛಿಕ ನಿರುದ್ಯೋಗವನ್ನು ಮತ್ತಷ್ಟು ವರ್ಗೀಕರಿಸಲಾಗಿದೆ : ರಚನಾತ್ಮಕ ನಿರುದ್ಯೋಗ – ರಚನಾತ್ಮಕ ನಿರುದ್ಯೋಗದ ಸಮಸ್ಯೆ ಇವುಗಳ ಕಾರಣದಿಂದ ಸೃಷ್ಠಿ ಆಗುತ್ತದೆ. ಆರ್ಥಿಕತೆಯಲ್ಲಿನ ಬದಲಾವಣೆಯು ನಿರ್ದಿಷ್ಟ ಕೈಗಾರಿಕೆಗಳ ಪ್ರಭಾವ ಬೀರುತ್ತದೆ, ಮಾರುಕಟ್ಟೆ ಪರಿಸ್ಥಿತಿಗಳಲ್ಲಿನ ದೀರ್ಘಾವಧಿಯ ಬದಲಾವಣೆಗಳು, ಕೈಗಾರಿಕೆಗಳ ಮರುಸಂಘಟನೆ ಮತ್ತು ತಾಂತ್ರಿಕ ವಲಯದ ಬದಲಾವಣೆಗಳು ಅಸ್ತಿತ್ವದಲ್ಲಿರುವ ಕಾರ್ಮಿಕರಲ್ಲಿ ಕೌಶಲ್ಯ ಅಂತರವನ್ನು ಸೃಷ್ಟಿಸುತ್ತವೆ. ಪ್ರಾದೇಶಿಕ ನಿರುದ್ಯೋಗ – ಜಾಗತೀಕರಣ ಮತ್ತು ಉದ್ಯೋಗಗಳ ಸ್ಥಳಾಂತರವು ನಿರುದ್ಯೋಗಕ್ಕೆ ಕಾರಣವಾಗುತ್ತದೆ, ಏಕೆಂದರೆ ಒಂದು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲಸಗಾರರು ಹೊಸ ಸ್ಥಳಕ್ಕೆ ಹೋಗಲು ಹಿಂಜರಿಯುವುದು, ಕೆಲಸಗಾರರು ಇರುವಲ್ಲಿಯೇ ವಾಸಸ್ಥಾನವನ್ನು ಹೊಂದಿರುವುದರಿಂದ ಹೊಸ ಸ್ಥಳಕ್ಕೆ ಹೋಗಲು ಹಿಂಜರಿಯುತ್ತಾರೆ. ಕಾಲೋಚಿತ ನಿರುದ್ಯೋಗ – ಕೆಲವು ಕೈಗಾರಿಕೆಗಳಲ್ಲಿ, ಉತ್ಪಾದನಾ ಚಟುವಟಿಕೆಗಳು ಋತುವನ್ನು ಆಧರಿಸಿರುತ್ತದೆ ಮತ್ತು ಉದ್ಯೋಗಾವಕಾಶಗಳು ಕೆಲ ಋತುಗಳಲ್ಲಿ ಮಾತ್ರ ಇರುತ್ತವೆ. ಕೃಷಿ ಆಧಾರಿತ ಕೈಗಾರಿಕೆಗಳು, ಅಡುಗೆ ಸೇವೆಗಳು ಮತ್ತು ಪ್ರವಾಸೋದ್ಯಮ ಉದ್ಯಮಗಳು ಈ ರೀತಿಯ ಕಾಲೋಚಿತ ನಿರುದ್ಯೋಗದ ಉದಾಹರಣೆಗಳಾಗಿವೆ. ತಾಂತ್ರಿಕ ನಿರುದ್ಯೋಗ – ಈ ರೀತಿಯ ನಿರುದ್ಯೋಗವು ಉದ್ಯೋಗ ಕ್ಷೇತ್ರದಲ್ಲಿ ಯಾಂತ್ರೀಕರಣದ ಪರಿಚಯದ ನಂತರ ಸೃಷ್ಟಿ ಆಗುತ್ತದೆ ಈ ಯಂತ್ರಗಳು ಕಾರ್ಮಿಕರು ಮಾಡುವ ಕೆಲಸಗಳನ್ನು ಕಸಿದುಕೊಳ್ಳುತ್ತವೆ. ಘರ್ಷಣೆಯ ನಿರುದ್ಯೋಗ – ಕೆಲಸಗಾರನು ಉದ್ಯೋಗ ಬದಲಿಸುವಾಗ ಅಥವಾ ಅವರ ಕೌಶಲ್ಯ ಸೆಟ್‌ಗೆ ಹೆಚ್ಚು ಸೂಕ್ತವಾದ ಕೆಲಸವನ್ನು ಹುಡುಕಲು ಪ್ರಯತ್ನಿಸುತ್ತಿರುವಾಗ ಈ ರೀತಿಯ ನಿರುದ್ಯೋಗ ಸಂಭವಿಸುತ್ತದೆ. ಘರ್ಷಣೆಯನ್ನು ಸಾಮಾನ್ಯವಾಗಿ ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವಾಗ ವ್ಯಕ್ತಿಯು ಹೂಡಿಕೆ ಮಾಡುವ ಸಮಯ, ಶಕ್ತಿ ಮತ್ತು ವೆಚ್ಚ ಎಂದು ಕರೆಯಲಾಗುತ್ತದೆ. ವಿದ್ಯಾವಂತ ನಿರುದ್ಯೋಗ – ಉನ್ನತ ಪದವಿಗಳನ್ನು ಹೊಂದಿರುವ ಜನರು ತಮ್ಮ ವಿದ್ಯಾರ್ಹತೆಯ ಮಟ್ಟಕ್ಕೆ ಸೂಕ್ತವಾದ ಕೆಲಸವನ್ನು ಪಡೆಯಲು ಸಾಧ್ಯವಾಗದಿದ್ದಾಗ ಈ ರೀತಿಯ ನಿರುದ್ಯೋಗ ಸಂಭವಿಸುತ್ತದೆ ಸಾಂದರ್ಭಿಕ ನಿರುದ್ಯೋಗ – ಕೆಲವು ಸಂಸ್ಥೆಗಳು ತಾತ್ಕಾಲಿಕ ಉದ್ಯೋಗವನ್ನು ನೀಡುತ್ತವೆ ಮತ್ತು ಬೇಡಿಕೆ ಕಡಿಮೆಯಾದ ತಕ್ಷಣ ಅಥವಾ ಬೇಡಿಕೆ ಇಲ್ಲದಿದ್ದಾಗ ಅವರಿಗೆ ಕೆಲಸ ಇರುವುದಿಲ್ಲ. ದಿನನಿತ್ಯದ ಆಧಾರದ ಮೇಲೆ ಕೆಲಸ ಮಾಡುವ ದೈನಂದಿನ ಕಾರ್ಮಿಕರು ಅಂತಹ ನಿರುದ್ಯೋಗದ ಉದಾಹರಣೆಗಳಾಗಿವೆ. ಆವರ್ತಕ ನಿರುದ್ಯೋಗ – ಈ ರೀತಿಯ ನಿರುದ್ಯೋಗವು ವ್ಯಾಪಾರದಲ್ಲಿನ ಬೆಳವಣಿಗೆಯ ಮೇಲೆ ಅವಲಂಬಿತವಾಗಿದೆ. ವ್ಯಾಪಾರದ ಚಕ್ರಗಳು ಉತ್ತುಂಗದಲ್ಲಿರುವಾಗ ನಿರುದ್ಯೋಗದ ದರ ಕಡಿಮೆ ಇರುತ್ತದೆ ಮತ್ತು ಒಟ್ಟು ಆರ್ಥಿಕ ಉತ್ಪಾದನೆಯು ಕಡಿಮೆಯಾದಾಗ ನಿರುದ್ಯೋಗದ ದರ ಹೆಚ್ಚು ಕಡಿಮೆ ಇರುತ್ತದೆ. ನಿರುದ್ಯೋಗದ ಕಾರಣಗಳು | Reasons for Nirudyoga or Unemployment ನಿರುದ್ಯೋಗ ದರದಲ್ಲಿ ಏರಿಕೆ ಕಾಣಲು ಹಲವಾರು ಕಾರಣಗಳಿವೆ. ಇವುಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಪ್ರಮಾಣವೇ ದೊಡ್ಡ ಕಾರಣ. ಭಾರತದ ಜನಸಂಖ್ಯೆಯಲ್ಲಿ ನಿರಂತರವಾಗಿ ಏರುವಿಕೆ. ಜನಸಂಖ್ಯೆ ಹೆಚ್ಚಿದಂತೆ, ಉದ್ಯೋಗಾಕಾಂಕ್ಷಿಗಳ ಬೇಡಿಕೆಗಳು ಹೆಚ್ಚುತ್ತವೆ. ಇದೊಂದೇ ಅಲ್ಲದೆ ತಂತ್ರಜ್ಞಾನದಲ್ಲಿನ ಪ್ರಗತಿಯು ಅಗತ್ಯ ಕೌಶಲವಿರುವ ಕಾರ್ಮಿಕ ಬಲದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಯುವಕರಲ್ಲಿ ಶಿಕ್ಷಣ ಮತ್ತು ಕೌಶಲ್ಯದ ಕೊರತೆಯೂ ಮತ್ತೊಂದು ಕಾರಣ. ಉದ್ಯೋಗಾಕಾಂಕ್ಷಿಗಳು ಹೆಚ್ಚು ಮತ್ತು ಉತ್ತಮ ಕೌಶಲ್ಯ ಹೊಂದಿರುವ ಜನರ ಸಂಖ್ಯೆ ದೇಶದಲ್ಲಿ ಬಹಳ ಕಡಿಮೆ. ಕೆಲಸಕ್ಕೆ ಅಗತ್ಯವಿರುವ ಕೌಶಲ್ಯಗಳು ಕೆಲಸಗಾರನ ಕೌಶಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಪ್ರಗತಿ, ಯಂತ್ರಗಳು ಮತ್ತು ವ್ಯವಸ್ಥೆಗಳಿಂದ ಮನುಷ್ಯರು ನಿರ್ವಹಿಸಬಹುದಾದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಇದಕ್ಕೆ ಕಾರಣಗಳೇನೆಂದರೆ ಫಲಿತಾಂಶಗಳು ಹೆಚ್ಚು ಪರಿಣಾಮಕಾರಿ, ನಿಖರವಾಗಿರುತ್ತವೆ, ಉತ್ಪಾದನೆಯು ವೇಗವಾಗಿರುತ್ತದೆ ಮತ್ತು ವೆಚ್ಚವು ಕಡಿಮೆಯಾಗುತ್ತದೆ. ಬಂಡವಾಳದ ಕೊರತೆಯು ಅದರ ಕಾರ್ಯಾಚರಣೆಗಳಿಗೆ ಪಾವತಿಸಲು ಕಂಪನಿಗಳಿಗೆ ಇರುವ ಇನ್ನೊಂದು ಹೆದರಿಕೆ. ಇದು ತುರ್ತು ಪರಿಸ್ಥಿತಿಗಳಿಗೆ ಬಂಡವಾಳದ ಅವಶ್ಯಕತೆ ಮತ್ತು ಇತರೆ ಕಾರಣಗಳಿಂದ ಕಂಪನಿಗಳು ನೇಮಕ ಮಾಡಿಕೊಳ್ಳಲು ಹಿಂಜರಿಯುತ್ತವೆ. ನಿರುದ್ಯೋಗದಿಂದ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಿರುದ್ಯೋಗ ಆತ್ಮಹತ್ಯೆ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಜನರ ಮನಸ್ಸಿನಲ್ಲಿ ಉದ್ಯೋಗ ದೊರೆಯದ ಕಾರಣ ಒತ್ತಡದ ಮಟ್ಟ ಹೆಚ್ಚಾಗುತ್ತದೆ. ಅಪರಾಧದ ದರಗಳು ಹೆಚ್ಚಾಗುತ್ತವೆ. ನಿರುದ್ಯೋಗಿಗಳು ಹಣವಿಲ್ಲದೆ ಮೂಲಭೂತ ಸರಕುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಇದು ವ್ಯವಹಾರಗಳಲ್ಲಿ ಮೇಲೆ ಪರಿಣಾಮ ಬೀರುತ್ತದೆ. ಜನರ ಬಳಿ ಹಣವಿಲ್ಲದಿದ್ದಾಗ ಅವರು ವಸ್ತುಗಳನ್ನು ಖರೀದಿಸಲು ಹೋಗುವುದಿಲ್ಲ. ಅಷ್ಟೇ ಅಲ್ಲದೆ ಮೂಲಭೂತ ಅಗತ್ಯತೆಗಳು ದೊರೆಯದೆ ಇದ್ದಾಗ ಇದು ವ್ಯಕ್ತಿಗಳು ಮತ್ತು ಅವರ ಕುಟುಂಬದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿರುದ್ಯೋಗಕ್ಕೆ ಕಾರಣವಾಗುವ ಇನ್ನೊಂದು ಅಂಶವೆಂದರೆ ಜನರು ಉದ್ಯೋಗಕ್ಕಾಗಿ ಬೇರೆ ಕಡೆ ತೆರಳಲು ಆಸಕ್ತಿ ತೋರದೆ ಇರುವುದು. ಕುಟುಂಬ ಜವಾಬ್ದಾರಿ ಮತ್ತು ಬಾಂಧವ್ಯದ ಕಾರಣ, ಭಾಷೆಯ ತೊಂದರೆ, ಧರ್ಮ, ಸಾರಿಗೆಯ ಮತ್ತು ಇತರೆ ಕೊರತೆಗಳು. ನಿರುದ್ಯೋಗ ಕಡಿತಕ್ಕೆ ಪರಿಹಾರ | Solution for Nirudyoga or Unemployment ಈ ಕೆಳಗಿನ ಅಂಶಗಳನ್ನು ಸರ್ಕಾರ ಮತ್ತು ನಾಗರಿಕರು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಹೆಚ್ಚಿದ ಕೈಗಾರಿಕೀಕರಣ – ಭಾರತದಲ್ಲಿನ ನಿರುದ್ಯೋಗ ಪರಿಸ್ಥಿತಿಗೆ ಅತ್ಯಂತ ಉತ್ತಮ ಪರಿಹಾರವೆಂದರೆ ತ್ವರಿತ ಕೈಗಾರಿಕೀಕರಣ. ಕೈಗಾರಿಕೀಕರಣ ಹೆಚ್ಚಿದಂತೆ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತವೆ. ವೃತ್ತಿಪರ ಮತ್ತು ತಾಂತ್ರಿಕ ತರಬೇತಿಗೆ ಒತ್ತು – ಕಲಿಕೆಯ ಸಮಯದಲ್ಲಿ ಪ್ರಾಯೋಗಿಕ ಅಂಶಗಳ ಮೇಲೆ ಹೆಚ್ಚು ಗಮನಹರಿಸಲು ವಿಶ್ವವಿದ್ಯಾನಿಲಯಗಳಲ್ಲಿ ಅನುಸರಿಸುವ ಪಠ್ಯಕ್ರಮವನ್ನು ಬದಲಾಯಿಸಬೇಕು. ಇದರಿಂದ ಉದ್ಯೋಗಕ್ಕೆ ಸಂಬಂಧಪಟ್ಟ ತರಬೇತಿ ವಿದ್ಯಾಭ್ಯಾಸದ ಸಮಯದಲ್ಲೇ ದೊರೆತಂತಾಗುತ್ತದೆ. ಸ್ವ ಉದ್ಯೋಗವನ್ನು ಪ್ರೋತ್ಸಾಹಿಸುವುದು – ಸ್ವ ಉದ್ಯೋಗ ಮಾಡಲು ಸರ್ಕಾರದ ನೀಡುವ ಸಾಲ ಮತ್ತು ಅನುಕೂಲಗಳ ಸಹಾಯದೊಂದಿಗೆ ಸ್ವ ಉದ್ಯೋಗವನ್ನು ಮಾಡಲು ಹೆಚ್ಚು ಪ್ರೋತ್ಸಾಹಿಸಬೇಕು. ಕೃಷಿಯಲ್ಲಿ ಸುಧಾರಿತ ಮೂಲಸೌಕರ್ಯ – ದೇಶದ ಸಂಪೂರ್ಣ ಕೃಷಿ ಚಟುವಟಿಕೆಗಳಲ್ಲಿ ಬದಲಾವಣೆ ತರುವ ಅಗತ್ಯತೆ ಎದುರಾಗಿದೆ. ಉತ್ತಮ ನೀರಾವರಿ ಸೌಲಭ್ಯಗಳು, ಉತ್ತಮ ಕೃಷಿ ಉಪಕರಣಗಳು, ಬಹು ಬೆಳೆ ಸರದಿ ಮತ್ತು ಬೆಳೆ ನಿರ್ವಹಣೆಯ ಬಗ್ಗೆ ಜಾಗ್ರತೆ ಮೂಡಿಸುವ ಕೆಲಸವಾಗಬೇಕು. ದೊಡ್ಡ ಬಂಡವಾಳ ಹೂಡಿಕೆಗಳನ್ನು ಆಹ್ವಾನಿಸುವುದು – ಅಗ್ಗದ ಕಾರ್ಮಿಕ ವೆಚ್ಚಗಳ ಕಾರಣದಿಂದಾಗಿ ವಿವಿಧ ದೇಶಗಳ ಹೂಡಿಕೆದಾರರು ಭಾರತದಲ್ಲಿ ಹೆಚ್ಚಿನ ಹೂಡಿಕೆಗಳನ್ನು ಮಾಡಲು ಇಚ್ಛಿಸುತ್ತಾರೆ. ಇಂತಹ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವಂತಹ ಮತ್ತು ಅವರಿಗೆ ಅನುಕೂಲವಾದ ವಾತಾವರಣವನ್ನು ಸೃಷ್ಠಿಸುವ ಮೂಲಕ ಹೆಚ್ಚು ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸಿದಂತಾಗುತ್ತದೆ ಹಾಗೂ ಇದು ಅನೇಕ ಉದ್ಯೋಗ ಅವಕಾಶಗಳನ್ನು ಸೃಷ್ಠಿಸುತ್ತದೆ. ಕೇಂದ್ರೀಕೃತ ನೀತಿ ಅನುಷ್ಠಾನ – ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA) ಮತ್ತು ರಾಜೀವ್ ಗಾಂಧಿ ಸ್ವಾವಲಂಬನ್ ರೋಜ್ಗಾರ್ ಯೋಜನೆಗಳಂತಹ ಯೋಜನೆಗಳು ಭಾರತದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಕೈಗೊಂಡ ಉಪಕ್ರಮಗಳ ಉದಾಹರಣೆಗಳಾಗಿವೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ತೀರ್ಮಾನ | Conclusion ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಹಳ ಹಿಂದಿನಿಂದಲೂ ಇದೆ. ಉದ್ಯೋಗ ಸೃಷ್ಟಿಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ ಅವುಗಳಿಂದ ಅಪೇಕ್ಷಿತ ಪ್ರಗತಿ ಸಾಧಿಸಲಾಗಿಲ್ಲ. ಸರ್ಕಾರ, ನೀತಿ ನಿರೂಪಕರು ಮತ್ತು ನಾಗರಿಕರು ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಹೊಸ ಹೊಸ ಚಿಂತನೆಗಳ ಅಗತ್ಯತೆ ಇದೆ. FAQ on Nirudyoga Prabandha in Kannada or Unemployment Essay in Kannada ಪ್ರ. ನಿರುದ್ಯೋಗ ಎಂದರೇನು ? ಉ. ಉದ್ಯೋಗವನ್ನು ಮಾಡಲು ಇಚ್ಛಿಸುವ ವ್ಯಕ್ತಿಯು ಜೀವನೋಪಾಯಕ್ಕಾಗಿ ಗಳಿಸುವ ಕೆಲಸವನ್ನು ಹುಡುಕುವಲ್ಲಿ ವಿಫಲವಾದ ಪರಿಸ್ಥಿತಿ ಅನ್ನು ನಿರುದ್ಯೋಗ ಎಂದು ಕರೆಯುತ್ತಾರೆ. ಪ್ರ. ನಿರುದ್ಯೋಗವನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ ? ಉ. ನಿರುದ್ಯೋಗವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಪ್ರ. ಸ್ವಯಂಪ್ರೇರಿತ ನಿರುದ್ಯೋಗ ಎಂದರೇನು ? ಉ. ಒಬ್ಬ ವ್ಯಕ್ತಿಯು ತನ್ನ ಸ್ವ ಇಚ್ಛೆಯಿಂದ ಯಾವುದೇ ಉದ್ಯೋಗದಲ್ಲಿ ಮಾಡದೆ ಇದ್ದಾಗ ಅದನ್ನು ಸ್ವಯಂಪ್ರೇರಿತ ನಿರುದ್ಯೋಗ ಎನ್ನುತ್ತಾರೆ. ಪ್ರ. ಅನೈಚ್ಛಿಕ ನಿರುದ್ಯೋಗ ಎಂದರೇನು ? ಉ. ಇಲ್ಲಿ ವ್ಯಕ್ತಿ ಕೆಲಸ ಮಾಡಲು ಸಿದ್ಧರಿರುತ್ತಾನೆ ಆದರೆ ಉದ್ಯೋಗದ ಬೇಡಿಕೆಯ ಕೊರತೆಯಿಂದಾಗಿ ಉದ್ಯೋಗಗಳು ದೊರೆಯುವುದಿಲ್ಲ. Hope this Nirudyoga prabandha in kannada or essay on unemployment in kannada helped you to understand what exactly is the meaning of Nirudyoga, types of Nirudyoga and it’s definitions, the reasons for Nirudyoga or unemployment along with the measures that needs to be taken to reduce Nirudyoga or unemployment.
ಅಜ್ಜಂಪುರ : ಮದುವೆಯಾಗಿ 6 ತಿಂಗಳಾಗಿದ್ದ ಗರ್ಭಿಣಿ ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯ ಕೊಲೆ ಮಾಡಿ ಕಾಡಿನಲ್ಲಿ ಹೂತಿಟ್ಟಿದ್ದಾನೆ. ಈ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ದಾವಣಗೆರೆ ತಾಲ್ಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ಅವರ ಪುತ್ರಿ ಚಂದ್ರಕಲಾ ಅಲಿಯಾಸ್ ರಶ್ಮಿ (21) ಕೊಲೆಯಾದ ಗೃಹಿಣಿಯಾಗಿದ್ದಾಳೆ. ಗಂಗಗೊಂಡನಹಳ್ಳಿ ಗ್ರಾಮದ ಮೋಹನ್‌ಕುಮಾರ್ ಅಲಿಯಾಸ್ ಮನು (25) ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ಧಾನೆ. ರಶ್ಮಿ ಹಾಗೂ ಮೋಹನ್‌ಕುಮಾರ್ ಕಳೆದ ಏಪ್ರಿಲ್ 13 ರಂದು ವಿವಾಹವಾಗಿದ್ದರು. ಮದುವೆ ಆಗಿ ಏಳು ತಿಂಗಳಷ್ಟೇ ಆಗಿತ್ತು. ಪತ್ನಿಯ ಶೀಲ ಶಂಕಿಸಿ ಮೋಹನ್‌ಕುಮಾರ್ ಆಗಾಗ ಜಗಳವಾಡುತ್ತಿದ್ದರು. ಜೊತೆಗೆ ವರದಕ್ಷಿಣೆಗಾಗಿಯೂ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ರಶ್ಮಿ ಹಲವು ಬಾರಿ ಪಾಲಕರ ಗಮನಕ್ಕೂ ತಂದಿದ್ದರು. ರಾಜಿ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೂ ಮಾಡಲಾಗಿತ್ತು. ಒಂದೂವರೆ ತಿಂಗಳ ಹಿಂದೆ ದಂಪತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹುಣಸಘಟ್ಟ ಕಾಡಿನಲ್ಲಿ ಗುಂಡಿ ತೆಗೆದು ಶವವನ್ನು ಹೂತ್ತಿಟ್ಟಿದ್ದಾನೆ. ಬಳಿಕ ಮೋಹನ್‌ಕುಮಾರ್ ‘ನಿಮ್ಮ ಮಗಳು ಕಾಣೆಯಾಗಿದ್ದಾಳೆ’ ಎಂದು ರಶ್ಮಿ ಪೋಷಕರಿಗೆ ತಿಳಿಸಿದ್ದಾನೆ. ನಂತರ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾನೆ. ಪೊಲೀಸರು ಆರೋಪಿಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಚನ್ನಗಿರಿ ಪೊಲೀಸರು ಆರೋಪಿಯ ಮಾಹಿತಿ ಆಧರಿಸಿ ಶವ ಹೂತಿಟ್ಟಿದ್ದ ಸ್ಥಳಕ್ಕೆ ತೆರಳಿದ್ದಾರೆ. ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು,ಸೆ.14- ಮಳೆಗಾಲದ ಅಧಿವೇಶನ ಆರಂಭವಾಗಿದ್ದರೂ ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ ಆಡಳಿತಾರೂಢ ಬಿಜೆಪಿ ಶಾಸಕರಲ್ಲಿ ಸಂಭ್ರಮ, ಉತ್ಸಾಹ, ಲವಲವಿಕೆ ಕಾಣದೆ ಗರಬಡಿದ ಸ್ಥಿತಿ ಕಲಾಪದಲ್ಲಿ ಕಂಡುಬರುತ್ತಿದೆ. ಅಧಿವೇಶನ ಆರಂಭವಾಗಿ ಎರಡು ದಿನವಾದರೂ ಆಡಳಿತಾರೂಢ ಬಿಜೆಪಿ ಶಾಸಕರಲ್ಲಿ ಹಿಂದೆ ಇದ್ದಂತಹ ಉತ್ಸಾಹ ಕಂಡುಬರುತ್ತಿಲ್ಲ ಬರಬೇಕೆಂಬ ಒತ್ತಡಕ್ಕಾಗಿ ಸದನಕ್ಕೆ ಬರುತ್ತಿದ್ದಾರೆ ಹೊರತು ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಕಳೆದ ಎರಡು ದಿನಗಳಿಂದ ಬಿಜೆಪಿಯ 121 ಶಾಸಕರ ಪೈಕಿ ಕನಿಷ್ಟ ಪಕ್ಷ ಸದನಕ್ಕೆ 50 ಶಾಸಕರು ಕೂಡ ಹಾಜರಾಗಿಲ್ಲ. ಮೊದಲ ಸಾಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, […] ಸೆ.12 ರಿಂದ 10 ದಿನ ಅಧಿವೇಶನ ಬೆಂಗಳೂರು,ಆ.25- ಮುಂಬರುವ ಮಳೆಗಾಲದ ಅಧಿವೇಶನವು ಸೆ.12ರಿಂದ 10 ದಿನಗಳ ಕಾಲ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು. ಸೆ.12ರಿಂದ 10 ದಿನಗಳ ಕಾಲ ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ತುಮಕೂರು ಜಿಲ್ಲೆ ಶಿರಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಿದೆ. ಗಾಯಾಳುಗಳಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ನೀಡಲಾಗುವುದು ಎಂದು ಸಚಿವ ಸಂಪುಟ ಸಭೆಯ […] ಕರ್ನಾಟಕದಲ್ಲಿ ಮತ್ತೆ ಮುಂಗಾರು ಅಬ್ಬರ, ಮುಂದಿನ 5 ದಿನ ಭಾರೀ ಮಳೆ ಸಾಧ್ಯತೆ ಬೆಂಗಳೂರು,ಆ.22- ಕರ್ನಾಟಕದಲ್ಲಿ ಮತ್ತೆ ಮುಂಗಾರು ಅಬ್ಬರಿಸುವ ಲಕ್ಷಣಗಳಿದ್ದು, ಮುಂದಿನ ಐದು ದಿನಗಳಲ್ಲಿ ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿ ಸಮುದ್ರಮಟ್ಟದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದಿಂದ ರಾಜ್ಯದಲ್ಲಿ ಮುಂಗಾರು ಮಾರುತಗಳು ಸಕ್ರಿಯವಾಗಿವೆ. ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಆ.26ರವರೆಗೆ ಸಾಧಾರಣದಿಂದ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಈ ಕಾರಣದಿಂದ ಇಷ್ಟು ಜಿಲ್ಲೆಗಳಿಗೆ ಯೆಲ್ಲೋ […] ಆಡಳಿತ -ಪ್ರತಿಪಕ್ಷಗಳ ರಾಜಕೀಯ ಮೇಲಾಟಕ್ಕೆ ಅಧಿವೇಶನದ ಸಮಯ ವ್ಯರ್ಥ ನವದೆಹಲಿ, ಜು.28- ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸುತ್ತಿರುವುದು ಸೇರಿದಂತೆ ಹಲವು ಗಂಭೀರ ವಿಷಯಗಳು ಇಂದು ಕೂಡ ಚರ್ಚೆಯಾಗದೆ ಸಂಸತ್ ಕಲಾಪ ಪದೇ ಪದೇ ಮುಂದೂಡಿಕೆಯಾಗಿದೆ. ಜುಲೈ 18ರಿಂದ ಆರಂಭವಾದ ಸಂಸತ್‍ನ ಉಭಯ ಸದನಗಳ ಕಲಾಪದಲ್ಲಿ ಈವರೆಗೂ ಸುಗಮ ಕಲಾಪ ನಡೆದೆ ಇಲ್ಲ. ಪ್ರತಿಪಕ್ಷಗಳಾದ ಕಾಂಗ್ರೆಸ್, ಸಿಪಿಎಂ, ಟಿಎಂಸಿ, ಟಿಎಸ್‍ಆರ್, ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಸಂಸತ್‍ನಲ್ಲಿ ಹಣದುಬ್ಬರ, ಮೊಸರು ಹಾಗೂ ಇತರ ದಿನ ಬಳಕೆಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸಿರುವುದು, ಸೇನೆಗೆ ಅಗ್ನಿಪಥ್ […] ಜುಲೈ–ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಮುಂಗಾರು ಅಧಿವೇಶನ ಮುಂದೂಡಿಕೆ ಬೆಂಗಳೂರು,ಜು.27- ಸದ್ಯಕ್ಕೆ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಸಾಮಾನ್ಯವಾಗಿ ಜುಲೈ-ಆಗಸ್ಟ್‍ನಲ್ಲಿ ನಡೆಸಬೇಕಾಗಿದ್ದ ಮುಂಗಾರು ಅಧಿವೇಶನವನ್ನು ಸರ್ಕಾರ ಮುಂದೂಡಿದೆ. ವಾಡಿಕೆಯಂತೆ ಜುಲೈನಲ್ಲಿ ನಡೆಯಬೇಕಾಗಿದ್ದ ಮುಂಗಾರು ಅಧಿವೇಶನ ನಡೆಸಬೇಕಿತ್ತು. ಬಸವರಾಜ್ ಬೊಮ್ಮಾಯಿ ಸರ್ಕಾರದ ವರ್ಷದ ಸಂಭ್ರಮ ಹಾಗೂ ಪಕ್ಷ ಸಂಘಟನೆ ಹಿನ್ನೆಲೆ ಜುಲೈ ತಿಂಗಳಲ್ಲಿ ಅಧಿವೇಶನ ನಡೆಸದಿರಲು ನಿರ್ಧರಿಸಿತ್ತು. ಇದೀಗ ಆಗಸ್ಟ್ ತಿಂಗಳಲ್ಲೂ ನಡೆಸದಿರಲು ತೀರ್ಮಾನಿಸಲಾಗಿದೆ. ಅಲ್ಲದೇ, ಸೆಪ್ಟೆಂಬರ್ನಲ್ಲಿ ನಡೆಸುವ ಆಲೋಚನೆಯಲ್ಲಿ ಸರ್ಕಾರವಿದೆ ಎಂದು ತಿಳಿದು ಬಂದಿದೆ. ಈ ಎರಡು ತಿಂಗಳ ಕಾಲ ಆಡಳಿತಾರೂಢ […] ಇಂದೂ ನಡೆಯದ ಕಲಾಪ: ಪದೇ ಪದೆ ಅಧಿವೇಶನ ಮುಂದೂಡಿಕೆ ನವದೆಹಲಿ,ಜು.22-ದೈನಂದಿನ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಸಂಸತ್‍ನಲ್ಲಿ ಗದ್ದಲ ಎಬ್ಬಿಸಿದ್ದರಿಂದ ಪದೇ ಪದೆ ಕಲಾಪ ಮುಂದೂಡಿಕೆಯಾಯಿತು. ಲೋಕಸಭೆಯಲ್ಲಿ ಪ್ರತಿಪಕ್ಷಗಳು ತೆರಿಗೆ ಏರಿಕೆ ಮತ್ತು ಹಣದುಬ್ಬರ ಹೆಚ್ಚಳ ವಿರೋಧಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದರಿಂದಾಗಿ ಮಧ್ಯಾಹ್ನ 12 ಗಂಟೆಗೆ ಒಮ್ಮೆ ಕಲಾಪವನ್ನು ಮುಂದೂಡಲಾಯಿತು. ಮತ್ತೆ ಸದನ ಸಮಾವೇಶಗೊಂಡಾಗಲೂ ಗದ್ದಲ ಮುಂದುವರೆದಿದ್ದರಿಂದ ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಲಾಗಿದೆ. ಇತ್ತ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳ ಪ್ರತಿರೋಧ ತೀವ್ರವಾಗಿದ್ದು, ಬೆಲೆ ಏರಿಕೆ ಮತ್ತು ಜಿಎಸ್‍ಟಿ ವಿಧಿಸಿರುವುದರ ವಿರುದ್ಧ ಚರ್ಚೆಗೆ […] 3ನೇ ದಿನವೂ ಪ್ರತಿಪಕ್ಷಗಳು ಗದ್ದಲ, ಸಂಸತ್‍ ಕಲಾಪ ಮುಂದೂಡಿಕೆ ನವದೆಹಲಿ,ಜು.20- ಜಿಎಸ್‍ಟಿ ಏರಿಕೆ, ಹಣದುಬ್ಬರ, ಅಗ್ನಿಪಥ್ ಯೋಜನೆ ವಿರೋಸಿ ಮೂರನೆ ದಿನವೂ ಪ್ರತಿಪಕ್ಷಗಳು ಗದ್ದಲ, ಕೋಲಾಹಲ, ಪ್ರತಿಭಟನೆ ವ್ಯಕ್ತಪಡಿಸಿದ್ದರಿಂದ ಸಂಸತ್‍ನ ಉಭಯ ಸದನಗಳ ಕಲಾಪ ಮಧ್ಯಾಹ್ನದವರೆಗೂ ಮುಂದೂಡಿಕೆಯಾಗಿದೆ. ಸೋಮವಾರದಿಂದ ಆರಂಭಗೊಂಡ ಸಂಸತ್ ಅಧಿವೇಶನದಲ್ಲಿ ಯಾವುದೇ ಫಲಪ್ರದ ಚರ್ಚೆಯಾಗದೆ ಸಮಯ ವ್ಯರ್ಥವಾಗುತ್ತಿದೆ. ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆಗಿಳಿದಿವೆ. ಸಂಸತ್‍ನ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಪ್ರತಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿವೆ. ಸಂಸತ್ ಒಳಗೆ ಕಾಂಗ್ರೆಸ್, ಡಿಎಂಕೆ, ಎಎಪಿ, […] ರಾಜ್ಯದಲ್ಲಿ ತಗ್ಗಿದ ವರುಣನ ಆರ್ಭಟ ಬೆಂಗಳೂರು,ಜು.19- ರಾಜ್ಯದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ ನದಿಗಳ ಪ್ರವಾಹ ಮಾತ್ರ ನಿಂತಿಲ್ಲ. ಕಳೆದ ಮೂರು ವಾರಗಳಿಂದ ಆರ್ಭಟಿಸುತ್ತಿದ್ದ ಮುಂಗಾರು ಮಳೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತುಸು ಕಡಿಮೆಯಾಗಿದೆ. ಉಳಿದಂತೆ ರಾಜ್ಯದ ಒಳನಾಡಿನಲ್ಲಿ ಹಗುರ ಮಳೆಯಾದ ವರದಿಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾದ ವರದಿಯಾಗಿಲ್ಲ. ಆದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸಾಧಾರಣ ಪ್ರಮಾಣದ ಮಳೆ ಮುಂದುವರೆದಿದೆ. ನಿರಂತರವಾಗಿ ಈ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳ ಪ್ರವಾಹ ಮುಂದುವರೆದಿದೆ. ಜಲಾಶಯಗಳ […] ಬೆಲೆ ಏರಿಕೆ ವಿರೋಧಿಸಿ ಸಂಸತ್ ಭವನದ ಮುಂದೆ ಪ್ರತಿಭಟನೆ ನವದೆಹಲಿ, ಜು.19- ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಬಾರಿ ಜಿಎಸ್‍ಟಿ ದರ ವಿರೋಧಿಸಿ ಪ್ರತಿಪಕ್ಷಗಳು ಇಂದು ಸಂಸತ್ ಭವನದ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆದಿದ್ದು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿ ಮಧ್ಯಾಹ್ನದ ವೇಳೆಗೆ ಕಲಾಪ ಮುಂದೂಡಿಕೆಯಾಗಿದೆ. ಸಂಸತ್ ಆವರಣದಲ್ಲಿನ ಮಹಾತ್ಮಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಚತುರ್ವೇದಿ ಸೇರಿದಂತೆ ಅನೇಕ ನಾಯಕರು […] ರಾಜ್ಯದಲ್ಲಿ ನಿಲ್ಲದ ಮುಂಗಾರು ಮಳೆ ಆರ್ಭಟ ಬೆಂಗಳೂರು,ಜು.18- ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮಲೆನಾಡು ಭಾಗದಲ್ಲೂ ಮಳೆ ಮುಂದುವರೆದಿದೆ. ಸದ್ಯಕ್ಕೆ ಮಳೆ ಬಿಡುವ ಕೊಡುವ ಸೂಚನೆಗಳು ಕಂಡುಬರುತ್ತಿಲ್ಲ. ಆದರೆ ಮಳೆಯ ಆರ್ಭಟ ಇಳಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮಹಾರಾಷ್ಟ್ರ ಭಾಗದಲ್ಲಿ ಟ್ರಪ್ ನಿರ್ಮಾಣವಾಗಿರುವುದರಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ತಗ್ಗಿದ್ದರೂ ಮಳೆ ನಿಲ್ಲುವ ಸೂಚನೆಗಳಿಲ್ಲ. […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಕೇರಳ, ಕರ್ನಾಟಕದ ಶತಮಾನದ ಭೀಕರ ಪ್ರವಾಹಕ್ಕೆ ಇದೇನಾ ಕಾರಣ?ನವದೆಹಲಿ: ಕರ್ನಾಟಕ ಮತ್ತು ಕೇರಳದಲ್ಲಿ ಸಂಭವಿಸಿರುವ ಶತಮಾನದ ಭೀಕರ ಪ್ರವಾಹದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು, ಈ ಭೀಕರ ಪ್ರವಾಹಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಪರಿಸರ ತಜ್ಞರು ಉತ್ತರ ನೀಡಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು(IISc) ನ ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕ ಪ್ರೊ. ಮಾಧವ್ ಗಾಡ್ಗೀಳ್ ಅವರು ಕೇರಳ ಹಾಗೂ ಕರ್ನಾಟಕದ ಪ್ರವಾಹದ ನೈಜ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರು, ‘ಜವಾಬ್ದಾರಿಯಿಲ್ಲದ ಪರಿಸರ […] ಇಂಗಿಸುವ ಬಾ..ಮೋಡಗಟ್ಟಿ ಮಳೆಯು ಸುರಿಯಲು ಮಣ್ಣಿನೆದೆಯಲಿ ಸಂಭ್ರಮ ಧಾರೆಯಾಗಿ ಹರಿದ ಹನಿಗಳ ಕಡಲಿನೊಡನೆ ಸಂಗಮ ಎಷ್ಟು ಹರಿದವು ಎಷ್ಟು ಸರಿದವು ಸೇರಿದ್ದೆಷ್ಟು ಒಡಲಿಗೆ ಸಿಹಿಯು ಸೇರಿ ಉಪ್ಪಿನೊಡನೆ ಹರಳುಗಟ್ಟಿದ ಮಡಿಲಿಗೆ ಸುರಿದ ವರ್ಷ ಧಾರೆ ಹೃದಯದಾ ಬೇರಿಗಿಳಿಯಲಿ ಅಂತರ್ಜಲಗಳು ವೃದ್ಧಿಯಾಗುತ ಬಿರಿದ ಭುವಿಯಲಿ ತಂಪ ಹರಡಲಿ ತಡೆಹಿಡಿವ ನಡೆ ಒಡೆದ ನಲ್ಲಿಗಳ ಹರಿವ ಸೋರಿಕೆ ಉಳಿಸುವ ಇಂಗುಗುಂಡಿಯ ತೆಗೆದು ಇಂಗಿಸಿ ಬಾವಿ ಕೆರೆಗಳ ತುಂಬುವ ಸಾಧ್ಯವಾಗಲಿ ಮನೆ ಮನೆಯಲಿ ಮಳೆಯ ನೀರಿನ ಸಂಗ್ರಹ […] ಮರೆತುಹೋದ ಗುವಾಹತಿಯ ಪಾರಂಪರಿಕ ಜಲಮೂಲಗಳುಗುವಹಾತಿಯ ಬಹುತೇಕ ಕೆರೆಗಳು ಈಗ ದಯನೀಯ ಸ್ಥಿತಿಯಲ್ಲಿವೆ. ಅವುಗಳನ್ನು ಕೇವಲ ಪಾರಂಪರಿಕ ತಾಣವಾಗಿ ಮಾತ್ರವಲ್ಲದೆ, ಕುಡಿಯುವ ನೀರನ್ನು ಒದಗಿಸುವ ಹಾಗೂ ಮೇಲ್ಮೈನೀರಿನ ಹರಿವನ್ನು ಶೇಖರಣೆ ಮಾಡುವ ತಾಣಗಳಾಗಿ ಸಂರಕ್ಷಣೆ ಮಾಡುವ ಅಗತ್ಯವಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ನಗರಗಳಲ್ಲಿ ಒಂದಾದ ಗುವಹಾತಿಯು ಸಾವಿರ ವರ್ಷ ಹಳೆಯದಾದ ನಗರ. ಒಂದೊಮ್ಮೆ ಪ್ರಾಗ್ಜ್ಯೋತಿಶ್ಯಪುರ ಅಥವಾ ಪೂರ್ವದ ಬೆಳಕಿನ ನಗರ ಎಂದು ಕರೆಯಲ್ಪಡುತ್ತಿದ್ದ ಇದಕ್ಕೆ ಅಂಟಿಕೊಂಡಂತೆ ಹಲವಾರು ಕಥೆಗಳಿವೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಗಳಲ್ಲಿ ಈ ಸುಂದರ ನಗರದ ವರ್ಣನೆ ಇದೆ. […] ನೆರವಿಗಾಗಿ, ತೇಲುತ್ತಿರುವ ರಾಷ್ಟ್ರೀಯ ಉದ್ಯಾನವನದ ಕೂಗುಲೋಕ್‌ಟಕ್ ಕೆರೆಯು ಕೇವಲ ನೀರಿನ ಆಗರ ಮಾತ್ರವಲ್ಲ; ಅದನ್ನು ಅಣೆಕಟ್ಟಾಗಿ ಪರಿಗಣಿಸುವುದು ಈ ನೈಸರ್ಗಿಕ ಸೋಜಿಗಕ್ಕೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಅದು ಏಕೆಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ. http://www.indiawaterportal.org/articles/floating-national-park-calls-help ಪರ್ವತ-ಸಾಗರಗಳು, ಮರುಭೂಮಿ-ಅರಣ್ಯಗಳು ಸೇರುವ ಭಾರತದಂತಹ ವೈವಿಧ್ಯಪೂರ್ಣ ದೇಶದಲ್ಲಿ, ಪ್ರವಾಸಿ ಕ್ಯಾಟಲಾಗ್/ಸಾಹಿತ್ಯದಿಂದ ಅನೇಕ ಬಾರಿ ಹೊರಗುಳಿಯುವ ಸೌಂದರ್ಯವೇ ಮೈವೆತ್ತಂತೆ ಇರುವ ಕೆರೆಯೆಂದರೆ, ಮಣಿಪುರದ ಅತ್ಯದ್ಭುತವಾದ ಲೋತ್‌ಟಕ್ ಕೆರೆ. ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ೪೬೯ ಚ.ಕಿ.ಮೀ. ಪ್ರದೇಶದಲ್ಲಿ ಹರಡಿರುವ ಲೋಕ್‌ಟಕ್ ತರಿಭೂಮಿ ಸಂಕೀರ್ಣವು ರಾಜ್ಯದ ಜೀವನಾಡಿಯಾಗಿದೆ. ಭಾರತದ ಅತ್ಯಂತ […] ಕಾಕಡ್‌ದಾರ ಗ್ರಾಮವು ಜಲ ಕಪ್ ಗೆದ್ದ ಬಗೆಗ್ರಾಮದ ನೀರನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವ ಮೂಲಕ ಕಾಕಡ್‌ದಾರ ಗ್ರಾಮವು ಸತ್ಯಮೇವ ಜಯತೆ ಜಲ ಕಪ್-೨೦೧೭ ಗೆದ್ದ ಯಶೋಗಾಥೆಯನ್ನು ಈ ವಿಡಿಯೋ ನಮಗೆ ಹೇಳುತ್ತದೆ. http://www.indiawaterportal.org/articles/how-kakaddara-village-won-water-cup ಪ್ರತಿ ವರ್ಷವೂ, ಮಹಾರಾಷ್ಟ್ರದ ಸಾವಿರಾರು ಗ್ರಾಮಗಳು ಬರದ ಪ್ರಕೋಪಕ್ಕೆ ಒಳಗಾಗುತ್ತವೆ. ತಜ್ಞರ ಪ್ರಕಾರ, ಕಾರ್ಯನೀತಿ ಚೌಕಟ್ಟಿನ ಕೊರತೆ, ತಾಂತ್ರಿಕ ಜ್ಞಾನ ಹಾಗೂ ಸಮುದಾಯ ಭಾಗವಹಿಸುವಿಕೆಯ ಕೊರತೆಯೂ ಸೇರಿದಂತೆ, ಸರ್ಕಾರಿ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನ ಮಾಡದೆ ಇರುವುದೇ ಪದೇಪದೇ ಎದುರಾಗುವ ಬರಕ್ಕೆ ಕಾರಣ ಎಂದು ಹೇಳುತ್ತಾರೆ. ೧೯೭೦ರವರೆಗೆ, ಕಾಕಡ್‌ದಾರ ನಿವಾಸಿಗಳು ಹುಲ್ಲಿನಲ್ಲಿ […] “ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%! ಬತ್ತಿದ ಕೊಳವೆ ಬಾವಿಗೆ ಮರುಜೀವ ನೀಡಿದ ಕೆರೆ ಪ್ರತಿ ಗ್ರಾಮದಲ್ಲೂ ಒಂದೋ, ಎರಡೊ ಕೆರೆಗಳು ಇವೆ. ರಾಜರ ಕಾಲದಲ್ಲಿ ರಚಿಸಲ್ಪಟ್ಟ ಕೆಲವೊಂದು ಕೆರೆಗಳು ಇದೀಗ ಒತ್ತವರಿಯಾಗಿ ಅವುಗಳ ಕುರುಹುಗಳೆ ಕಾಣಸಿಗುತ್ತಿಲ್ಲ. ಒಂದು ಊರಿನಲ್ಲೊಂದು ಕೆರೆ ಇದ್ದರೆ ಆ ಊರು ಸಮೃದ್ಧಿಯಾಗಿ ಇದೆ ಎಂದೇ ಅರ್ಥ. ಕೆರೆಗಳ ಅಭಿವೃದ್ಧಿ ಕೆಲಸಗಳನ್ನು ಪ್ರತಿವರ್ಷ ಸರಕಾರವು ಮಾಡುತ್ತಿದೆ. ಆದರೆ ಗ್ರಾಮಸ್ಥರ ಮನಗೆಲ್ಲುವಲ್ಲಿ ಅವು ಸಫಲವಾದದ್ದು ಅಷ್ಟಕಷ್ಟೇ. ಕೆರೆಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಅದರ ಸಂರಕ್ಷಣೆ ಬಗ್ಗೆ ಜಾಗೃತಿ, ಅರಿವು ಮೂಡಿಸುವ ಕೆಲಸಗಳನ್ನು ಮಾಡಿದವರು ಕಡಿಮೆಯೆಂದೆ ಹೇಳಬಹುದು. ಅಂತಹ ಒಂದು ಅಪರೂಪದ ಕೆಲಸವನ್ನು ಕಳೆದೆರಡು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಕೆರೆಯೊಂದು ಮರು ವೈಭವವನ್ನು ಪಡೆದರೆ ಅದರಿಂದಾಗುವ ಪ್ರಯೋಜನ ಅಷ್ಟಿಷ್ಟಲ್ಲ. ಈ ಮಾತಿಗೆ ಉತ್ತಮ ಉದಾಹರಣೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ಕೆಂಗುಂಟೆ ಕೆರೆ. ಹೂಳೆತ್ತಿದ ಪರಿಣಾಮವಾಗಿ ಕೆರೆಯಲ್ಲಿ ಇದೀಗ ಸಂಪೂರ್ಣವಾಗಿ ನೀರು ತುಂಬಿದೆ. ಅಲ್ಲದೆ ಊರಿನ ಕೊಳವೆ ಬಾವಿಗಳಿಗೆ ಮರುಜೀವ ನೀಡುವ ಕೆಲಸವನ್ನು ಈ ಕೆರೆ ಮಾಡುವ ಮೂಲಕ ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದೆ. ಪುರಾತನ ಕಾಲದ ಕೆರೆ : ಕೆಂಗುಂಟೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಈ ಕೆರೆಯೂ ಬಹು ಪ್ರಾಚೀನ ಕಾಲದ್ದು. ಹಿಂದಿನ ಕಾಲದಲ್ಲಿ ದೇವಾಲಯಕ್ಕೆ ತೀರ್ಥವಾಗಿ ಕೆರೆಯ ನೀರನ್ನು ಉಪಯೋಗಿಸಲಾಗುತ್ತಿತ್ತು. ಕಳೆದ ಏಳು ವರ್ಷಗಳ ಹಿಂದೆ ಕೆರೆ ತುಂಬಿತ್ತು . ಕಳೆದ ವರ್ಷ ನೀರಿಲ್ಲದೆ ಬತ್ತಿ ಹೋದ ಕೆರೆಯ ಹೂಳೆತ್ತಿದ ಪರಿಣಾಮ ಇದೀಗ ನೀರಿನಿಂದ ತುಂಬಿದೆ. ಧರ್ಮಸ್ಥಳ, ಸ್ಥಳೀಯರ ಸಹಭಾಗಿತ್ವದಲ್ಲಿ ಹೂಳೆತ್ತಿದರು : ಎರಡು ಎಕರೆ ವಿಸ್ತೀರ್ಣದ ಕೆರೆಯ ಹೂಳೆತ್ತುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇಲ್ಲಿನ ಗ್ರಾಮ ಪಂಚಾಯತಿ, ಸ್ಥಳೀಯರು ಸೇರಿ ಮಾಡಿ ಮುಗಿಸಿದ್ದಾರೆ. ಒಟ್ಟು ರೂ.೧೩.೨೫ ಲಕ್ಷ ಖರ್ಚಾಗಿದ್ದು ಇದರಲ್ಲಿ ರೂ.೬.೫೦ ಲಕ್ಷವನ್ನು ಧರ್ಮಸ್ಥಳ ನೀಡಿದೆ. ಸುಮಾರು ೩೮೭೦ ಲೋಡ್ ಹೂಳನ್ನು ಗ್ರಾಮಸ್ಥರು ತಮ್ಮ ಹೊಲ, ತೋಟಗಳಿಗೆ ಬಳಸಿಕೊಂಡ ಪರಿಣಾಮ ಈ ಬಾರಿ ಫಸಲು ಸಮೃದ್ಧವಾಗಿದೆ. ಮಳೆಗಾಲದ ನೀರು ದೂರದಿಂದ ಹರಿದು ಬಂದು ಕೆರೆಗೆ ಸೇರಲು ರಾಜ ಕಾಲುವೆಯನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಊರಿನ ಹೊಲ, ಗದ್ದೆಗಳಿಗೆ ಬಿದ್ದ ನೀರು ನೇರವಾಗಿ ಕೆರೆ ಸೇರುತ್ತಿದೆ. ಸೌಹರ್ದಾತೆ ಮೆರೆದ ಕೆರೆ : ಸುಮಾರು ಒಂದು ತಿಂಗಳುಗಳ ಕೆರೆಯ ಹೂಳೆತ್ತುವ ಕೆಲಸಗಳು ನಡೆದಿದ್ದು ಊರಿನ ಸರ್ವಧರ್ಮಿಯರು ಕೈ ಜೋಡಿಸಿದ್ದಾರೆ. ಕೆರೆಯ ಪುನಶ್ಚೇತನದಿಂದ ಕೆರೆಯ ಸಂರಕ್ಷಣೆಯ ಅರಿವು ಜನರಲ್ಲಿ ಮೂಡಿದೆ. ತಾವೆಲ್ಲ ಒಂದೂ ಎನ್ನುವ ಭಾವನೆಯು ಇವರ ಮನದಲ್ಲಿ ಬೇರೂರುವಂತಾಗಿದೆ. ಇದೀಗ ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಪ್ರತಿಯೊಬ್ಬರು ಶ್ರಮಿಸುತ್ತಿದ್ದಾರೆ. ಪ್ರತಿಫಲ : ಕೊಳವೆ ಬಾವಿಗಳು ಈ ಊರಿನ ನೀರಿನ ಪ್ರಮುಖ ಮೂಲವಾಗುತ್ತಿದ್ದವು. ಸುಮಾರು ೨೨೦ ಕೊಳವೆ ಬಾವಿಯನ್ನು ಗ್ರಾಮವೊಂದರಲ್ಲೆ ಕೊರೆಯಲಾಗಿದ್ದು ನೀರು ಸಿಗಬೇಕಾದರೆ ೬೦೦ ರಿಂದ ೮೦೦ ಅಡಿ ತೋಡಬೇಕಿತ್ತು. ಇತ್ತೀಚಿನ ದಿನಗಳಲ್ಲಂತೂ ನೀರು ಸಿಗುತ್ತಿರಲಿಲ್ಲ. ಇದ್ದ ಹೆಚ್ಚಿನ ಕೊಳವೆ ಬಾವಿಗಳು ಬತ್ತಿದ್ದವು. ಕೆರೆ ತುಂಬುತ್ತಿದ್ದಂತೆ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಊರಿನಲ್ಲಿದ್ದ ಮೂರು ಬಾವಿಗಳಲ್ಲೂ ಜಲಮಟ್ಟ ಹೆಚ್ಚಿದೆ. ಗ್ರಾಮದ ೩೬೨ ಮನೆಗಳಿಗೆ ಕೆರೆ ನೀರಿನ ಪ್ರಯೋಜನ ದೊರೆಯುತ್ತಿದೆ. ಕೆರೆಯ ಸುತ್ತ ಸಸಿಗಳ ನಾಟಿ ಮಾಡಿದ್ದು ಪರಿಸರ ಬೆಳೆಸುವ ಪ್ರಯತ್ನ ಇಲ್ಲಿ ನಡೆದಿದೆ, ನಡೆಯುತ್ತಿದೆ. ಕೆರೆ ತುಂಬಿದರಿಂದ ಈ ಬಾರಿ ಊರಿನಲ್ಲಿ ಮೆಕ್ಕೆಜೋಳ, ಅವರೆ, ಉದ್ದು, ರಾಗಿ, ಜೋಳದ ಇಳುವರಿ ಹೆಚ್ಚಿದೆ. ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಮರುಜೀವ ಬಂದಿದೆ. ಪಕ್ಕದಲ್ಲಿರುವ ದೇವಾಲಯಕ್ಕೆ ಬರುವವರ ಸಂಖ್ಯೆಯು ಹೆಚ್ಚುತ್ತಿದೆ. ಕೆರೆ ಸಂರಕ್ಷಣೆ ನಮ್ಮೆಲ್ಲಾರ ಹೊಣೆ : ಹೂಳೆತ್ತಿದ ಕೆರೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲಾರ ಹೊಣೆ. ಕಸಕಡ್ಡಿಗಳನ್ನು ಬಿಸಾಡುವುದು, ಜಾನುವಾರು, ವಾಹನ ತೊಳೆಯುವುದು, ನೀರಿಗೆ ಪ್ಲಾಸ್ಟಿಕ್ ಸೇರಿಸುವುದು, ಬಟ್ಟೆ ಹೊಗೆಯುವ ಮುಂತಾದ ಕೆಲಸಗಳನ್ನು ಮಾಡಬಾರದು. ಪ್ರತಿಯೊಬ್ಬರ ಜವಾಬ್ದಾರಿ ಎಂದು ಅರಿತು ಕೆರೆ ಸಂರಕ್ಷಣೆಯಲ್ಲಿ ತೊಡಗಿದರೆ ಭೂಮಿತಾಯಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಕಷ್ಟದ ಮಾತಲ್ಲ.
ಬಳ್ಳಾರಿ(ನ.19): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೃಹತ್‌ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಬಿಜೆಪಿ, ಬಳ್ಳಾರಿಯಲ್ಲಿ ಇಂದು(ಭಾನುವಾರ) ರಾಜ್ಯ ಪರಿಶಿಷ್ಟಪಂಗಡಗಳ ಬೃಹತ್‌ ನವಶಕ್ತಿ ಸಮಾವೇಶ ಹಮ್ಮಿಕೊಂಡಿದೆ. ಎಸ್ಟಿಮೀಸಲಾತಿ ಹೆಚ್ಚಳದ ನಂತರ ನಡೆಯುತ್ತಿರುವ ಬಿಜೆಪಿಯ ಮೊದಲ ಬೃಹತ್‌ ಸಮಾವೇಶ ಇದಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದೆ. ಈ ಸಮಾವೇಶವನ್ನು ಪಕ್ಷದ ಶಕ್ತಿ ಪ್ರದರ್ಶನ ಎಂದೇ ಬಿಂಬಿಸಲಾಗಿದ್ದು, ಇದರ ಯಶಸ್ಸಿಗೆ ಕಮಲ ಪಡೆ ಟೊಂಕ ಕಟ್ಟಿನಿಂತಿದೆ. ಪರಿಶಿಷ್ಟಪಂಗಡಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಪ್ರಚುರಗೊಳಿಸುವುದು ಸಮಾವೇಶದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಬಳ್ಳಾರಿಯಲ್ಲಿ ಜರುಗಿದ ಕಾಂಗ್ರೆಸ್‌ನ ಯುವ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದ ಭಾರತ ಜೋಡೋ ಯಾತ್ರೆಯ ಸಮಾವೇಶಕ್ಕಿಂತಲೂ ಅದ್ಧೂರಿಯಾಗಿ ಎಸ್ಟಿಸಮಾವೇಶ ನಡೆಸಲು ಬಿಜೆಪಿ ನಿರ್ಧರಿಸಿದೆ. ಕ್ಷೇತ್ರ ಸಿಗದೆ ಸಿದ್ದರಾಮಯ್ಯ ಅಲೆಮಾರಿಯಾಗಿದ್ದಾರೆ: ಶ್ರೀರಾಮುಲು 100 ಎಕರೆ ಜಾಗದಲ್ಲಿ ಬೃಹತ್‌ ವೇದಿಕೆ: ರಾಜ್ಯದ ವಿವಿಧೆಡೆಯಿಂದ ಸುಮಾರು 10 ಲಕ್ಷ ಜನ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆಯಿದೆ. ನಗರದ ಹೊರವಲಯದ ಜಿ-ಸ್ಕಾ$್ವ್ಯರ್‌ ಲೇಔಟ್‌ ಬಳಿ 100 ಎಕರೆ ಪ್ರದೇಶದಲ್ಲಿ ಸಮಾವೇಶದ ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, 25 ಎಕರೆ ಜಾಗದಲ್ಲಿ ಸುಮಾರು 4 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ಎಡ ಭಾಗದಲ್ಲಿ 380 ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಸಮಾವೇಶ ನಡೆಯುವ ಆಸುಪಾಸಿನ 20 ಕಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಗಲ್‌ ಬೈಪಾಸ್‌ ರಸ್ತೆ ಬಳಿ 500 ಎಕರೆ ಜಾಗವನ್ನು ಪಾರ್ಕಿಂಗ್‌ಗೆಂದೇ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಸಮಾವೇಶದ ಸಿದ್ಧತೆ ಹಿನ್ನೆಲೆಯಲ್ಲಿ 41 ಉಪ ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕರ್ತರ ಸಂಪರ್ಕಕ್ಕಾಗಿ ನಗರದಲ್ಲಿ ಕಾಲ್‌ಸೆಂಟರ್‌ ತೆರೆಯಲಾಗಿದೆ. 2 ಸಾವಿರ ಜನರ ಕಲಾ ತಂಡವನ್ನು ರಾಜ್ಯದ ವಿವಿಧೆಡೆಗಳಿಂದ ಕರೆಸಲಾಗುತ್ತಿದೆ. 3 ಸಾವಿರ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಮುಂಜಾನೆ 10 ಗಂಟೆಗೆ ಸಮಾವೇಶ ಆರಂಭವಾಗಲಿದೆ. ಸಮುದಾಯ ಭವನ, ಕಲ್ಯಾಣ ಮಂಟಪಗಳು ಭರ್ತಿ: ದೂರದ ಊರುಗಳಿಂದ ಬರುವ ಕಾರ್ಯಕರ್ತರ ವಾಸ್ತವ್ಯಕ್ಕಾಗಿ ದಾರಿಯುದ್ದಕ್ಕೂ ಅಲ್ಲಲ್ಲಿ ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸಲಾಗಿದೆ. ನಗರದ ಲಾಡ್ಜ್‌ಗಳಲ್ಲಿ ಪಕ್ಷದ ಪ್ರಮುಖರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿಯಿಂದ ಪ್ರಮುಖ ರಸ್ತೆಗಳ 10 ಕಿ.ಮೀ. ವ್ಯಾಪ್ತಿಯಲ್ಲಿ ಪಕ್ಷದ ಧ್ವಜಗಳು ಹಾಗೂ ಬಂಟಿಂಗ್ಸ್‌ಗಳನ್ನು ಕಟ್ಟಲಾಗಿದೆ. ಬಳ್ಳಾರಿಯಿಂದ ಸುಮಾರು 30 ಕಿ.ಮೀ.ವರೆಗೆ ಅಲ್ಲಲ್ಲಿ ಸಮಾವೇಶದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಬಳ್ಳಾರಿ: ಕಾಂಗ್ರೆಸ್‌ ಸೇರ್ತಾರಾ ಮಾಜಿ ಸಚಿವ ಜನಾರ್ದನ ರೆಡ್ಡಿ? ರಾಷ್ಟ್ರೀಯ ನಾಯಕರು ಭಾಗಿ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬುಡಕಟ್ಟು ಸಮುದಾಯದ ಕೇಂದ್ರ ಸಚಿವ ಅರ್ಜುನ ಮುಂಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹುಗ್ಗಿ, ಪಲಾವ್‌, ಮೊಸರನ್ನ: ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಹುಗ್ಗಿ, ಪಲಾವ್‌, ಮೊಸರನ್ನ ಹಾಗೂ ಅರ್ಧ ಲೀಟರ್‌ ನೀರಿನ ಬಾಟಲ್‌ ಕೊಡಲು ನಿರ್ಧರಿಸಲಾಗಿದೆ. ಊಟಕ್ಕೆ ನೂಕು ನುಗ್ಗಲು ಆಗದಂತೆ ಸಮಾವೇಶದ ಬಳಿ 380 ಕೌಂಟರ್‌ ತೆರೆಯಲಾಗಿದೆ. ಅಲ್ಲದೆ, ಅಲ್ಲಲ್ಲಿ ಊಟದ ಕೌಂಟರ್‌ಗಳನ್ನು ತೆರೆದು, ಜನರಿಗೆ ಊಟ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಸ್​.ಸಿ., ಎಸ್​.ಟಿ ಮೀಸಲಾತಿ ಹೆಚ್ಚಳದ ಹೋರಾಟಗಾರರು ಈ ಬಾರಿ ವಾಲ್ಮೀಕಿ ಜಯಂತಿ ಬಹಿಷ್ಕಾರ ಸೇರಿದಂತೆ ಮುಂಬರುವ ಚುನಾವಣೆ ಹಿನ್ನೆಲೆ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ಸಾರಿದ್ದಾರೆ. ಈ ಕುರಿತ ವರದಿ ಇಲ್ಲಿದೆ. Anusha Kb First Published Sep 28, 2022, 6:03 PM IST ಬಾಗಲಕೋಟೆ: ಎಸ್​.ಸಿ., ಎಸ್​.ಟಿ ಮೀಸಲಾತಿ ಹೆಚ್ಚಳದ ಹೋರಾಟದಿಂದ ಇದೀಗ ರಾಜ್ಯ ಸರ್ಕಾರಕ್ಕೆ ಮತ್ತೆ ಕಂಟಕ ಶುರುವಾಗಿದೆ. ಅತ್ತ ಸ್ವಾಮೀಜಿಗಳ ಹೋರಾಟ ನಡೆಯುತ್ತಿರುವುದರ ಮಧ್ಯೆ ಇತ್ತ ಸರ್ಕಾರ ಒಂದಿಲ್ಲೊಂದು ನೆಪವೊಡ್ಡಿ ಮೀಸಲಾತಿ ಘೋಷಣೆ ಮುಂದಕ್ಕೆ ಹಾಕುತ್ತಿದ್ದು, ಇದ್ರಿಂದ ರೋಸಿ ಹೋಗಿರುವ ಹೋರಾಟಗಾರರು ಈ ಬಾರಿ ವಾಲ್ಮೀಕಿ ಜಯಂತಿ ಬಹಿಷ್ಕಾರ ಸೇರಿದಂತೆ ಮುಂಬರುವ ಚುನಾವಣೆ ಹಿನ್ನೆಲೆ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ಸಾರಿದ್ದಾರೆ. ಈ ಕುರಿತ ವರದಿ ಇಲ್ಲಿದೆ. ರಾಜ್ಯದಲ್ಲಿ ಎಸ್​ಸಿ ಮತ್ತು ಎಸ್​ಟಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕಾಗಿ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ. ಇವುಗಳ ಮಧ್ಯೆ ವಾಲ್ಮೀಕಿ ಸಮುದಾಯದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿಗಳ ಹೋರಾಟ 236 ನೇ ದಿನಕ್ಕೆ ಕಾಲಿಟ್ಟಿದ್ದು, ಮೇಲಾಗಿ ಸರ್ಕಾರಕ್ಕೆ ಸ್ವಾಮೀಜಿಗಳು ನೀಡಿದ ಗಡುವು ಸಪ್ಟಂಬರ್ 28ಕ್ಕೆ ಅಂದರೆ ಇಂದಿಗೆ ಮುಕ್ತಾಯವಾಗಿದೆ. ಆದ್ರೂ ಸರ್ಕಾರ ಯಾವುದೇ ಮೀಸಲಾತಿ ಘೋಷಣೆ ಮಾಡಿಲ್ಲ. ಹೀಗಾಗಿ ಎಸ್​ಸಿ ಮತ್ತು ಎಸ್​ಟಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟಗಾರರು ಆಕ್ರೋಶಗೊಂಡಿದ್ದಾರೆ. ಜಿಲ್ಲಾ ಮಟ್ಟದ ಸರ್ಕಾರಿ ವಾಲ್ಮೀಕಿ ಜಯಂತಿ ಬಹಿಷ್ಕಾರಕ್ಕೆ ನಿರ್ಧಾರ ಇನ್ನು ನಿರಂತರವಾಗಿ ಎಸ್​ಸಿ ಮತ್ತು ಎಸ್​ಟಿ ಮೀಸಲಾತಿ (reservation) ಹೆಚ್ಚಳಕ್ಕಾಗಿ ನಡೆಯುತ್ತಿರುವ ಹೋರಾಟದ ಮಧ್ಯೆ ಈ ಬಾರಿ ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ (Freedom Park) ವಾಲ್ಮೀಕಿ ಸಮುದಾಯದ (Valmiki Comunity) ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರೊಂದಿಗೆ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಆದರೆ ಈ ಬಾರಿ ನಡೆಯುವ ಜಿಲ್ಲಾ ಮಟ್ಟದ ಸರ್ಕಾರದ ವಾಲ್ಮೀಕಿ ಜಯಂತಿಗೆ ಹೋಗದೇ ಅದನ್ನು ಬಹಿಷ್ಕರಿಸಲು ಬಾಗಲಕೋಟೆಯ (Bagalkote) ಹೋರಾಟಗಾರರು ನಿರ್ಧರಿಸಿದ್ದಾರೆ. ಇವುಗಳ ಮಧ್ಯೆ ಸಾಲದ್ದಕ್ಕೆ ಸರ್ಕಾರದ ಜನಪ್ರತಿನಿಧಿಗಳು ಸಹ ಜಿಲ್ಲಾ ಮಟ್ಟದ ವಾಲ್ಮೀಕಿ ಜಯಂತಿಗೆ ಬಾರದಂತೆ ನೋಡಿಕೊಂಡು ಅವರ ವಿರುದ್ದ ಕಪ್ಪು ಪಟ್ಟಿ ಧರಿಸಿ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಮೀಸಲಾತಿ ಹೆಚ್ಚಳ ಹೋರಾಟಗಾರ ಎಸ್​ಟಿ ಸಮುದಾಯದ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಹೇಳಿದ್ದಾರೆ. ವಾಲ್ಮೀಕಿ ಶ್ರೀ ಹೋರಾಟ ನಿರ್ಲಕ್ಷ್ಯ: ಸರ್ಕಾರದ ವಿರುದ್ಧ ಮಾರಸಂದ್ರ ಮುನಿಯಪ್ಪ ಆಕ್ರೋಶ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠದ ಎಚ್ಚರಿಕೆ ಇನ್ನು ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಒಂದಡೆಯಾದ್ರೆ ಮತ್ತೊಂದೆಡೆ ಇದು ಚುನಾವಣೆ ವರ್ಷವಾಗಿರೋದ್ರಿಂದ ಸರ್ಕಾರಕ್ಕೂ ಸಹ ಮೀಸಲಾತಿ ಹೆಚ್ಚಳ ತೀವ್ರ ಕಂಠಕವಾಗಿ ಪರಿಣಮಿಸಿದೆ. ಈಗಾಗಲೇ ಉಪ ಚುನಾವಣೆ ನೀತಿ ಸಂಹಿತೆ ಸೇರಿದಂತೆ ಬೇರೆ ಬೇರೆ ನೆಪವೊಡ್ಡಿ ಒಂದಿಲ್ಲೊಂದು ಕಾರಣಗಳಿಂದ ಮೀಸಲಾತಿ ಘೋಷಣೆ ಮುಂದಕ್ಕೆ ಹಾಕಿರೋ ಸರ್ಕಾರ ಚುನಾವಣೆವರೆಗೂ ಘೋಷಣೆ ಮಾಡದೇ ಹೋದಲ್ಲಿ ಸರ್ಕಾರದ ವಿರುದ್ದ ಮತ ಚಲಾಯಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲು ಎಸ್​.ಸಿ ಮತ್ತು ಎಸ್​.ಟಿ ಸಮುದಾಯಗಳು ನಿರ್ಧರಿಸಿವೆ. ಸರ್ಕಾರ ಈಗಾಗಲೇ ಎಚ್ಚೆತ್ತು ಮೀಸಲಾತಿ ಹೆಚ್ಚಳ ಘೋಷಿಸಬೇಕು ಇಲ್ಲವಾದಲ್ಲಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದೇವೆ ಎಂದು ಹೋರಾಟಗಾರ, ಎಸ್​ಸಿ ಸಮುದಾಯದ ಮುಖಂಡ ರಾಜು ಮನ್ನಿಕೇರಿ ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ಬಗ್ಗೆ ವಾರದಲ್ಲಿ ಸರ್ವಪಕ್ಷ ಸಭೆ: ಸಿಎಂ ಬೊಮ್ಮಾಯಿ ಒಟ್ಟಿನಲ್ಲಿ ರಾಜ್ಯದಲ್ಲಿ ಪಟ್ಟು ಬಿಡದೇ ಎಸ್​.ಸಿ ಮತ್ತು ಎಸ್​ಟಿ ಮೀಸಲಾತಿ ಹೋರಾಟ ಮುಂದುವರೆದಿದ್ದು, ಇವುಗಳ ಮಧ್ಯೆ ಸರ್ಕಾರ ಮಾತ್ರ ಸ್ಪಂದನೆ ನೀಡಿಲ್ಲ, ಹೀಗಾಗಿ ಹೋರಾಟಗಾರರು ಚುನಾವಣೆ ಹೊಸ್ತಿಲಲ್ಲಿ ಸರ್ಕಾರಕ್ಕೆ ಕೊನೆಯ ಗಡುವು ನೀಡಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದನೆ ನೀಡುತ್ತೆ ಅಂತ ಕಾದು ನೋಡಬೇಕಿದೆ.
ಬೆಂಗಳೂರು: ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ಯಾಕೆ ಮಾತಾಡೋದು. ರಾಹುಲ್ ಗಾಂಧಿ (Rahul Gandhi) ನಕಲಿ ಗಾಂಧಿ. ಇಡೀ ಕಾಂಗ್ರೆಸ್ ಪಾರ್ಟಿ ಬೇಲ್ ಮೇಲೆ ಹೊರಗೆ ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ (Sonia Gandhi) ಎಲ್ಲರೂ ಬೇಲ್ ಮೇಲೆ ಇದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು. Related Articles ಹಿಮಾಚಲ ಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೆಕ್‌ ಟು ನೆಕ್‌ ಸ್ಪರ್ಧೆ 12/08/2022 ಗುಜರಾತ್‌ನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ 12/08/2022 ಬಿಜೆಪಿ ಭ್ರಷ್ಟಾಚಾರ ಪಕ್ಷ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ಯಾಕೆ ಮಾತಾಡೋದು. ರಾಹುಲ್ ಗಾಂಧಿ (Rahul Gandhi) ನಕಲಿ ಗಾಂಧಿ. ಇಡೀ ಕಾಂಗ್ರೆಸ್ ಪಾರ್ಟಿ ಬೇಲ್ ಮೇಲ್ ಹೊರಗೆ ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ (Sonia Gandhi) ಎಲ್ಲರೂ ಬೇಲ್ ಮೇಲೆ ಇದ್ದಾರೆ. ಭ್ರಷ್ಟಾಚಾರದ ಮೇಲೆ ಅವರು ಬೇಲ್ ಮೇಲೆ ಇದ್ದಾರೆ. ಅವರು ನಮ್ಮ ಬಗ್ಗೆ ಮಾತಾಡೋದಾ? ನಮ್ಮ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು (ಡಿಕೆಶಿವಕುಮಾರ್) ಬೇಲ್ ಮೇಲೆ ಹೊರಗೆ ಇರೋದು. ಪಾಪ ಎರಡು ವರ್ಷದಿಂದ ಕೇಸ್ ನಡೆಯುತ್ತಿದೆ. ಇವರು ನಮ್ಮ ಬಗ್ಗೆ ಮಾತಾಡೋದಾ? ಕಾಂಗ್ರೆಸ್‍ನವರಿಗೆ ಕರ್ನಾಟಕ ATM ಆಗಿತ್ತು. ಅದು ಕೈ ತಪ್ಪಿದೆ ಅಂತ ಕಾಂಗ್ರೆಸ್‍ನವರು ಹೀಗೆ ಮಾತನಾಡುತ್ತಿದ್ದಾರೆ. ಕರ್ನಾಟಕ ಕೈ ತಪ್ಪಿದೆ ಅಂತ ಅವರಿಗೆ ಕೊರಗು ಇದೆ. ಹೀಗಾಗಿ ಆರೋಪ ಮಾಡ್ತಿದ್ದಾರೆ. ನಮ್ಮಲ್ಲಿ 40% ಇಲ್ಲ ಯಾವುದು ಇಲ್ಲ. ಕಾಂಗ್ರೆಸ್‍ನವರು ದುರುದ್ದೇಶದ ಪ್ರಚಾರ ಮಾಡುತ್ತಿದ್ದಾರೆ. ಪದೇ ಪದೇ ಹೇಳ್ತೀನಿ ಯಾವುದೇ ದಾಖಲೆ ಇದ್ದರೆ ಕೊಡಲಿ. ಆ ಬಗ್ಗೆ ತನಿಖೆ ಮಾಡಿಸ್ತೀನಿ. ಇದೇ ನಮ್ಮ ಸ್ಟಾಂಡ್ ಎಂದು ವಾಗ್ದಾಳಿ ನಡೆಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ, ವಿಧಾನಸೌಧದ ಗಾಂಧಿಜೀ ಪ್ರತಿಮೆ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ (Lal Bahadur Shastri) ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿ ಅವರು, ರಾಷ್ಟ್ರಪಿತ ಗಾಂಧಿಯವರ ಜನ್ಮ ದಿನ ಇಂದು. ನಾವೆಲ್ಲರು ಗೌರವ ಅರ್ಪಣೆ ಮಾಡಿದ್ದೇವೆ. ಗಾಂಧಿ ದೇಶಕ್ಕೆ ಪ್ರೇರಣ ಶಕ್ತಿ. ಅವರ ಬದುಕು ಆದರ್ಶ. ಹಲವು ಅಪಮಾನ ಸಹಿಸಿಕೊಂಡು ಹೋರಾಟ ಮಾಡಿದವರು. ದೇಶಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿದವರು. ಗಾಂಧಿಯವರ ನೇತೃತ್ವ ಸಿಗೋವರೆಗೂ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ಸಿಕ್ಕಿತು. ಸತ್ಯ, ಅಹಿಂಸೆ ಎಂಬ ಎರಡು ಅಸ್ತ್ರ ಕೊಟ್ಟರು. ಈ ಎರಡು ಅಸ್ತ್ರ ಪ್ರಬಲವಾಗಿದ್ದವು. ಬ್ರಿಟಿಷರ ವಿರುದ್ಧ ಜನಾಂದೋಲ ಸೃಷ್ಟಿ ಆಗಿ ಸ್ವಾತಂತ್ರ್ಯ ಸಿಕ್ಕಿತು. ಗಾಂಧಿಯವರ ಜೀವನವೇ ನಮಗೆ ಸಂದೇಶ. ಸತ್ಯ, ಅಹಿಂಸೆ ಮಾರ್ಗವನ್ನು ಅವರು ಬಿಡಲಿಲ್ಲ. ಇಂದೂ ಕೂಡಾ ನಮ್ಮ ದೇಶಕ್ಕೆ ಅಂತರ್ ಸತ್ವದ ಪ್ರೇರಣೆ ಗಾಂಧಿಜೀ. ಅವರು ಹೇಳಿದ ಮಾತು ಈಗಲೂ ಪ್ರಸ್ತುತ ಎಂದರು. ಇದನ್ನೂ ಓದಿ: ಅಭಿವೃದ್ಧಿ ಆಗಬಾರದೆಂದು ನಾನು ಭಾವಿಸಿದ್ದರೆ ನೀವು ಮಲ್ಲೇಶ್ವರಂನಲ್ಲಿ ಶಾಸಕರೇ ಆಗುತ್ತಿರಲಿಲ್ಲ: ಹೆಚ್‍ಡಿಕೆ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಜಯಂತಿ ಕೂಡ ಇಂದು ನಡೆಸಲಾಗಿದೆ. ಗಾಂಧಿಜೀ ಶಾಸ್ತ್ರಿಯವರ ನಡುವೆ ಸಾಮ್ಯತೆ ಇದೆ. ಒಂದೇ ದಿನ ಅವರ ಜಯಂತಿ ದೈವ ಇಚ್ಛೆ. ಶಾಸ್ತ್ರಿಗಳು ಇಂದಿಗೂ ಕೂಡಾ ಜನ ಮಾನಸದಲ್ಲಿ ಇದ್ದಾರೆ. ಬಡತನದಿಂದ ಬಂದರು ಬದುಕಿನಲ್ಲಿ ರಾಜೀ ಮಾಡಿಕೊಂಡಿಲ್ಲ. ಪ್ರಧಾನಿ ಆದ್ರು ಅವರ ಆದರ್ಶ ಬಿಡಲಿಲ್ಲ. ದೇಶವನ್ನು ಸಮರ್ಥವಾಗಿ ನಡೆಸಿದರು. ಇಂಡೋ-ಪಾಕ್ ಕದನದಲ್ಲಿ ಸೇನೆಗೆ ಧೈರ್ಯ ಹೇಳಿದ್ದರು. ಯುದ್ದ ಗೆಲ್ಲಲು ಪ್ರೇರಣೆ ನೀಡಿದ್ದರು. ನಾವು ಅಂದು ಆಹಾರದಲ್ಲಿ ಸ್ವಾವಲಂಬಿ ಆಗಿರಲಿಲ್ಲ. ಹಸಿರು ಕಾಂತ್ರಿಗೆ ಅಡಿಪಾಯ ಹಾಕಿದ್ರು. ಜೈ ಜವಾನ್ ಜೈ ಕಿಸಾನ್ ಅಂತ ಹೇಳಿದರು. ಸತ್ಯದಿಂದ ಅವರು ಆಡಳಿತ ಮಾಡಿದರು. ಅವರ ಆಡಳಿತ ನಮಗೆ ಮಾರ್ಗದರ್ಶನ ಎಂದು ನುಡಿದರು. ಇದನ್ನೂ ಓದಿ: ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು ಬಳಿಕ ಮಾಧ್ಯಮಗಳೊಂದಿಗೆ ಚನ್ನಪಟ್ಟಣ ಗಲಾಟೆ ವಿಚಾರವಾಗಿ ಮಾತನಾಡಿ, ಮಾಹಿತಿ ತರಿಸಿಕೊಳ್ತಿದ್ದೇನೆ. ಸರ್ಕಾರದ ಕಾರ್ಯಕ್ರಮ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ಹಿಂಸೆಗೆ ಅವಕಾಶ ಕೊಡಬಾರದು. ನಾವು ಪ್ರಬುದ್ಧವಾಗಿ ಇದ್ದೇವೆ. ಅನುದಾನ ಜನರಿಗೆ ಮುಟ್ಟಬೇಕು. ಘಟನೆ ಬಗ್ಗೆ ವರದಿ ಪಡೆದುಕೊಳ್ತೀನಿ ಎಂದರು. ಇದನ್ನೂ ಓದಿ: ಗಾಂಧಿ ಜಯಂತಿ- ದ್ರೌಪದಿ ಮುರ್ಮು, ಸೋನಿಯಾ ಗಾಂಧಿ ಸೇರಿ ಗಣ್ಯರಿಂದ ನಮನ ಇದೇ ವೇಳೆ ಫಿಟ್ ಇಂಡಿಯಾ ಫ್ರೀಡಂ ರನ್‍ಗೆ ಸಿಎಂ ಚಾಲನೆ ನೀಡಿದರು. ಕ್ರೀಡಾ ಇಲಾಖೆ ಆಯೋಜನೆ ಮಾಡಿರೋ ಫಿಟ್ ಇಂಡಿಯಾ ರನ್ ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಸಿಎಸ್ ವಂದಿತಾ ಶರ್ಮಾ ಸೇರಿ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. Live Tv Tags Gandhiji lal bahadur shastri Rahul Gandhi Sonia Gandhi ಕಾಂಗ್ರೆಸ್ ಗಾಂಧೀಜಯಂತಿ ಬಸವರಾಜ ಬೊಮ್ಮಾಯಿ ರಾಹುಲ್ ಗಾಂಧಿ ಲಾಲ್ ಬಹಾದ್ದೂರ್ ಶಾಸ್ತ್ರಿ
ಶಾರುಖ್ ಖಾನ್ ಇತ್ತೀಚಿಗಷ್ಟೆ ಸಿಕ್ಕಾಪಟ್ಟೆ ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಶಾರುಖ್ ಅವರ ಈ ಲುಕ್ ಪಠಾಣ್ ಸಿನಿಮಾದ್ದಾಗಿದೆ. ಈ ಹಿಂದೆಯೂ ಶಾರುಖ್ ಬೇರ್ ಬಾಡಿ ಫೋಟೋ ಶೇರ್ ಮಾಡಿದ್ದರು. ಸದ್ಯ ಶಾರುಖ್ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. Shruiti G Krishna First Published Sep 26, 2022, 1:41 PM IST ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಭರ್ಜರಿ ಕಮ್‌ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ. ಹಾಗಾಗಿ ಶಾರುಖ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹಹುರಿಗೊಳಿಸಿದ್ದಾರೆ. ಶಾರುಖ್ ಖಾನ್ ಇತ್ತೀಚಿಗಷ್ಟೆ ಸಿಕ್ಕಾಪಟ್ಟೆ ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಶಾರುಖ್ ಅವರ ಈ ಲುಕ್ ಪಠಾಣ್ ಸಿನಿಮಾದ್ದಾಗಿದೆ. ಈ ಹಿಂದೆಯೂ ಶಾರುಖ್ ಬೇರ್ ಬಾಡಿ ಫೋಟೋ ಶೇರ್ ಮಾಡಿದ್ದರು. ಸದ್ಯ ಶಾರುಖ್ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಶಾರುಖ್ ಫೋಟೋ ನೋಡಿ ಪತ್ನಿ ಗೌರಿ ಖಾನ್ ಕೂಡ ಶಾಕ್ ಆಗಿದ್ದಾರೆ. ಶಾರುಖ್ ಶೇರ್ ಮಾಡಿರುವ ಫೋಟೋದಲ್ಲಿ ತನ್ನದೇ ಶರ್ಟ್ ಜೊತೆ ಮಾತನಾಡಿಕೊಂಡಿದ್ದಾರೆ. 'ನಾನು ಮತ್ತು ನನ್ನ ಶರ್ಟ್ ಇವತ್ತು' ಎಂದು ಕ್ಯಾಪ್ಷನ್ ನೀಡಿ ಶರ್ಟ್ ಜೊತೆ ಮಾತನಾಡಿದ್ದಾರೆ. ಶರ್ಟ್ ಲೇಸ್ ಆಗಿ ಸೋಫಾ ಮೇಲೆ ಕುಳಿತಿರುವ ಶಾರುಖ್ ತನ್ನದೆ ಶೇರ್ಟ್ ಜೊತೆ , 'ನೀನು ಇದ್ದಿದ್ದರೆ ಹೇಗಿರುತ್ತಿತ್ತು. ಈ ವಿಷಯದಲ್ಲಿ ನಿನಗೆ ಅಚ್ಚರಿ ಆಗುತ್ತಿತ್ತು. ನೀನು ಎಷ್ಟೊಂದು ನಗುತ್ತಿದ್ದೆ’ ಎಂದು ಬರೆದುಕೊಂಡಿದ್ದಾರೆ. ಪತಿಯ ಫೋಟೋಗೆ ಗೌರಿ ಖಾನ್ 'ಓ ಗಾಡ್..' ಎಂದು ಶಾಕ್ ಆಗಿದ್ದಾರೆ. ಪತಿಯ ಹಾಟ್ ಫೋಟೋಗೆ ಕಾಮೆಂಟ್ ಮಾಡಿರುವ ಗೌರಿ ಖಾನ್, 'ದೇವ್ರೆ, ಈಗ ಅವರು ತನ್ನ ಶರ್ಟ್ ಜೊತೆಯೂ ಮಾತಾಡಲು ಪ್ರಾರಂಭಿಸಿದ್ರಾ' ಎಂದು ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಶಾರುಖ್ ಫೋಟೋಗೆ ಬಾಲಿವುಡ್ ನ ಅನೇಕ ಸ್ಟಾರ್ಸ್ ಕೂಡ ಕಾಮೆಂಟ್ ಮಾಡಿದ್ದಾರೆ. ರಿಚಾ ಚಡ್ಡಾ, ಟೈಗರ್ ಶ್ರಾಫ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಹುಡುಗಿಯರ ಜೊತೆಯಾದ್ರೂ ಡೇಟಿಂಗ್ ಮಾಡು, ಆದರೆ...; ಮಗನಿಗೆ ಶಾರುಖ್ ಪತ್ನಿಯ ಸಲಹೆ ಅಂದಹಾಗೆ ಶಾರುಖ್ ಖಾನ್, ಸಿದ್ಧಾರ್ಥ್ ಆನಂದ್ ಅವರ ಪಠಾಣ್ ಸಿನಿಮಾಗಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹಹುರಿಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಜಾನ್ ಅಬ್ರಹಾಂ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯಶ್ ರಾಜ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಹಿಂದ ಜೊತೆಗೆ ಪಠಾಣ್ ತೆಲುಗು ಮತ್ತು ತಮಿಳಿನಲ್ಲು ರಿಲೀಸ್ ಆಗ್ತಿದೆ. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ 2023, ಜನವರಿ 25ಕ್ಕೆ ರಿಲೀಸ್ ಆಗುತ್ತಿದೆ. ಅದಕ್ಕಿಂತ ಕೆಟ್ಟ ಪರಿಸ್ಥಿತಿ ನಾವು ಅನುಭವಿಸಿಲ್ಲ; ಮಗನ ಡ್ರಗ್ಸ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಪತ್ನಿ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಶಾರುಖ್ ಖಾನ್, ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಸಾರಥ್ಯಗಲ್ಲಿ ಬರ್ತಿರುವ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾ ಜೊತೆಗೆ ರಾಜ್ ಕುಮಾರ್ ಹಿರಾನಿ ಅವರ ಡಂಕಿ ಸಿನಿಮಾ ಕೂಡ ಶಾರುಖ್ ಕೈಯಲ್ಲಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ.
ನಮಸ್ತೇ ಸ್ನೇಹಿತರೆ, ಇದೊಂದು ಅಪರೂಪದ ಆಧುನಿಕ ಪ್ರೇಮದ ನೈಜ ಕಥೆ..ಇಂತಹ ಆಧುನಿಕ ಯುಗದಲ್ಲೂ ಈ ರೀತಿಯ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಸಾಕ್ಷಿ. ಸ್ನೇಹಿತರೆ ರಾಮಾಯಣದಲ್ಲಿ ಬರುವ ಕತೆಯೊಂದರಲ್ಲಿ ಭಗವಾನ್ ಶ್ರೀ ರಾಮನು ಯಾಗ ಒಂದರ ಸಂಧರ್ಭದಲ್ಲಿ ಸೀತಾ ಮಾತೆಯ ಪುತ್ತಳಿಯನ್ನ ಸ್ಥಾಪಿಸಿ ತನ್ನ ಪಕ್ಕದಲ್ಲಿ ಆ ಪ್ರತಿಮೆಯನ್ನು ಕುಳ್ಳಿರಿಸಿ ಯಾಗವೊಂದನ್ನ ನೆರವೇರಿಸುವುದರ ಬಗ್ಗೆ ಕೇಳಿರುತ್ತೀರಿ..ಈಗ ಕೊಪ್ಪಳದ ಉದ್ಯಮಿಯೊಬ್ಬರು ತಮ್ಮ ಮನೆಯ ಗೃಹಪ್ರವೇಷದ ಸಂದರ್ಭದಲ್ಲಿ ತಮ್ಮ ಹೆಂಡತಿಯ ಪುತ್ತಳಿಯನ್ನಿಟ್ಟು ಮನೆಯ ಗೃಹ ಪ್ರವೇಷದ ಪೂಜೆಯನ್ನು ನೆರವೇರಿಸಿರುವ ಅಪರೂಪದ ಘಟನೆ ನಡೆದಿದೆ. ಕೊಪ್ಪಳದ ಶ್ರೀನಿವಾಸ್ ಗುಪ್ತಾ ಎಂಬ ಉದ್ಯಮಿಗೆ ತನ್ನ ಪತ್ನಿಗೋಸ್ಕರ ಸುಂದರವಾದ ಮನೆ ಕಟ್ಟಿಸುವ ಕನಸನ್ನ ಹೊಂದಿದ್ದರು. ಅವರ ಕನಸಿನಂತೆ ಮನೆಯೇನೋ ರೆಡಿಯಾಯಿತು. ಆದರೆ ಆ ಮನೆಯಲ್ಲಿ ವಾಸ ಮಾಡಲು ಪತ್ನಿಯೇ ಇರಲಿಲ್ಲ. ಆದರೆ ತನ್ನ ಹೆಂಡತಿಯನ್ನ ಅತಿಯಾಗಿ ಪ್ರೀತಿಸುತ್ತಿದ್ದ ಉದ್ಯಮಿಗೆ ಯಾವುದೇ ರೀತಿಯಲ್ಲಾದರೂ ಸರಿ ಪತ್ನಿ ಗೃಹಪ್ರವೇಶದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಯೋಚಿಸಿ ಹೆಂಡತಿಯ ಪುತ್ತಳಿ ಮಾಡಿಸುವ ನಿರ್ಧಾರಕ್ಕೆ ಬರುತ್ತಾರೆ. ಆಗ ತನ್ನ ಮನದಾಸೆಯನ್ನ ಬೆಂಗಳೂರಿನ ಬೊಂಬೆ ಮನೆ ಕಲಾವಿದರ ಬಳಿ ಹೇಳಿಕೊಳ್ಳುತ್ತಾರೆ. ಆಗ ತಯಾರಿ ಆಗಿದ್ದೇ ಶ್ರೀನಿವಾಸ ಗುಪ್ತಾ ಪತ್ನಿಯ ಪುತ್ತಳಿ. Advertisements ರಬ್ಬರ್ ಮತ್ತು ಸಿಲಿಕಾನ್ ನ್ನ ಉಪಯೋಗಿಸಿ ಪ್ರತಿಮೆ ಮಾಡಲಾಗಿದ್ದು ಯಾವ ಕೋನದಲ್ಲೂ ಅದು ಬೊಂಬೆ ಅಂತಾನೆ ಅನ್ನಿಸುವುದಿಲ್ಲ. ನಿಜವಾಗಲೂ ಅವರ ಪತ್ನಿ ಮರುಜನ್ಮವೆತ್ತಿ ಬಂದಳೆನೋ ಅನ್ನುವಷ್ಟರ ಮಟ್ಟಿಗೆ ನೈಜವಾಗಿದೆ. ಇನ್ನು ಶ್ರೀನಿವಾಸ ಗುಪ್ತಾ ಅವರ ಪತ್ನಿ 2017ರಲ್ಲೇ ಅ’ಪಘಾತವೊಂದರಲ್ಲಿ ತೀರಿಕೊಂಡಿದ್ದಾರೆ. ಇನ್ನು ತನ್ನ ಮನದಾಸೆಯಂತೆ ಗುಪ್ತಾ ಅವರು ಗೃಹಪ್ರವೇಷದ ವೇಳೆ ಹೆಂಡತಿಯ ಪುತ್ತಳಿ ಸ್ಥಾಪಿಸಿದ್ದು ಅವರ ಮಕ್ಕಳ ಸಂತೋಷವನ್ನಂತೂ ಹೇಳದಂತಾಗಿದೆ. ಇನ್ನು ಗೃಹಪ್ರವೇಷಕ್ಕೆ ಬಂದ ಅತಿಥಿಗಳು ಕೆಲ ವರ್ಷಗಳ ಹಿಂದೆಯಷ್ಟೇ ಕಣ್ಮರೆಯಾಗಿದ್ದ ಉದ್ಯಮಿಯ ಪತ್ನಿ ತಮ್ಮನ್ನು ಸ್ವಾಗತಿಸುತ್ತಿರುವುದನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ. ಇನ್ನು ಇದರ ಬಗ್ಗೆ ಮಾತನಾಡಿರುವ ಉದ್ಯಮಿ ಶ್ರೀನಿವಾಸ ಗುಪ್ತಾ ನನ್ನ ಜೀವನದಲ್ಲಿ ಅತೀ ಹೆಚ್ಚು ಪ್ರೀತಿಸಿದ ಜೀಬ ಅದು. ನನ್ನ ಹಾಗೂ ನನ್ನ ಪತ್ನಿಯ ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244 Post navigation ಕಾಲ್ಬೆರಳಿನಿಂದಲೇ 10ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಪಡೆದ ಅಂಕ ಎಷ್ಟು ಗೊತ್ತಾ? ಭರವಸೆ ನೀಡಿದ್ದಾರೆ ಮಾನ್ಯ ಸಚಿವರು
ಗುದೈಬಿಯಾ, ಬಹ್ರೈನ್: ಸುಮಾರು 4 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದು, ಬಹ್ರೈನ್ನ ಒಟ್ಟು ಜನಸಂಖ್ಯೆಯ 31 ಪ್ರತಿಶತದಷ್ಟಿರುವ ಅನಿವಾಸಿ ಭಾರತೀಯರ ಅತಿ ಹಿರಿಯ ಹಾಗೂ ಅತ್ಯಂತ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯೇ ಇಂಡಿಯನ್ ಕ್ಲಬ್. ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ ಕೊಲ್ಲಿ ಮತ್ತು ಭಾರತದಲ್ಲಿ ಸಮಾನ ಆಂಗ್ಲ ವಸಾಹತುಶಾಹಿ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಬಹ್ರೈನ್ ದ್ವೀಪರಾಷ್ಟ್ರಕ್ಕೆ ವ್ಯವಹಾರದ ಕಾರಣಗಳಿಗಾಗಿ ವಲಸೆ ಬಂದಿದ್ದ ಸಮಾನಮನಸ್ಕ ಭಾರತೀಯರಿಂದ ಈ ಸಂಸ್ಥೆಯು ‘ನಿಲ್ ಡೆಸ್ಪೆರೆಂಡಂ’ ಧ್ಯೇಯವಾಕ್ಯದೊಂದಿಗೆ 1915 ರಲ್ಲಿ ಸ್ಥಾಪಿತವಾಗಿರುತ್ತದೆ. ಆರಂಭದಲ್ಲಿ ‘ಬಹ್ರೈನ್ ಸ್ಪೋರ್ಟ್ಸ್ ಕ್ಲಬ್’ ಎಂದು ಕರೆಯಲ್ಪಡುತ್ತಿದ್ದ ಇದು ಬಹ್ರೈನ್ ರಾಷ್ಟ್ರದಲ್ಲಿನ ಅತಿ ಹಿರಿಯ ಅನಿವಾಸಿ ಸಂಘಟನೆಗಳಲ್ಲಿ ಒಂದಾಗಿದೆಯಲ್ಲದೆ ಒಟ್ಟು 102 ವರ್ಷಗಳ ಅದ್ಭುತ ಇತಿಹಾಸವನ್ನು ಹೊಂದಿರುತ್ತದೆ. ಅನಿವಾಸಿ ಭಾರತೀಯರ ಹೆಮ್ಮೆಯ ಈ ಸಂಸ್ಥೆಯಲ್ಲಿ ಸುಮಾರು 1,500 ರ ಸದಸ್ಯಬಲವಿದ್ದು, ಇಲ್ಲಿ ಭಾರತದ ವಿವಿಧ ರಾಜ್ಯಗಳ ನಾಗರಿಕರು ಸದಸ್ಯತ್ವವನ್ನು ಹೊಂದಿರುತ್ತಾರೆ ಹಾಗೂ ಎರಡು ವರ್ಷಗಳಿಗೊಮ್ಮೆ ಇಲ್ಲಿ ಪ್ರಜಾಸತ್ತಾತ್ಮಕ ಶೈಲಿಯಲ್ಲಿ ಆಡಳಿತ ಸಮಿತಿಯ ಆಯ್ಕೆಗೆ ಚುನಾವಣೆ ನಡೆಯುತ್ತದೆ. ಆ ಪ್ರಕಾರ ಇತ್ತೀಚೆಗೆ ಜರಗಿದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯ ರಚನೆಯಾಗಿದೆಯಲ್ಲದೆ, ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗ ಲೀಲಾಧರ್ ಬೈಕಂಪಾಡಿಯವರು ಮುಂದಿನ ಅವಧಿಗೆ ನೂತನ ಆಂತರಿಕ ಲೆಕ್ಕಪರಿಶೋಧಕರಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಮತ್ತು ಸಂಘಟನಾ ಕ್ಷೇತ್ರಗಳಲ್ಲಿ ಹಲವು ವರ್ಷಗಳ ಸಾಧನೀಯ ಸೇವೆಯ ಅನುಭವವಿರುವ ಲೀಲಾಧರ್ ಬೈಕಂಪಾಡಿಯವರು ಸುಮಾರು 19 ವರ್ಷಗಳಿಂದ ಬಹ್ರೈನ್ನಲ್ಲಿ ವಾಸ್ತವ್ಯವಿದ್ದಾರೆ ಹಾಗೂ ಹಲವು ತುಳು - ಕನ್ನಡ ಮತ್ತಿತರ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ವೃತ್ತಿಯಲ್ಲಿ ಪ್ರಾದೇಶಿಕ ಖಾಸಗಿ ಉದ್ಯಮ ಸಮೂಹದ ವಿತ್ತ ಪ್ರಬಂಧಕರಾಗಿರುವ ಇವರು, ಲೆಕ್ಕಶಾಸ್ತ್ರ ಮತ್ತು ಲೆಕ್ಕಪರಿಶೋಧನೆಯ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದವರಾಗಿರುತ್ತಾರೆ. ತನ್ನ ಬಹುಮುಖ ಪ್ರತಿಭೆಗೆಗಾಗಿ ಸದಾ ಗುರುತಿಸಲ್ಪಡುವ ಇವರು, ತನ್ನ ನಿರಂತರವಾದ ವೈವಿಧ್ಯಮಯ ಸೇವೆ ಮತ್ತು ಸಾಧನೆಗಳಿಗೆ ದೇಶ ಮತ್ತು ಹೊರದೇಶಗಳಲ್ಲಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ಸ್ವೀಕರಿಸಿರುತ್ತಾರೆ. ಸ್ಥಳೀಯವಾಗಿ ಕರ್ನಾಟಕ ಸೋಶಿಯಲ್ ಕ್ಲಬ್, ಮಹಾರಾಷ್ಟ್ರ ಮಂಡಳ, ಮೊಗವೀರ್ಸ್ ಬಹ್ರೈನ್ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ಇವರು, ತನ್ನದೇ ಸಂಯೋಜಕತ್ವದ ಕಾಂಚನ್ ಪ್ರತಿಷ್ಠಾನದ ಮೂಲಕವೂ ಸದಾ ಸೇವಾಕಾರ್ಯಗಳನ್ನು ನಡೆಸುತ್ತಿರುತ್ತಾರೆ. ಬಹ್ರೈನ್ ನೆಲದಲ್ಲಿ ಕರ್ನಾಟಕದ ಮುಖ್ಯಮಂತ್ರಿಯನ್ನು ಕಾಣುವ ಬಹ್ರೈನ್ ಕನ್ನಡಿಗರ ಬಹುಕಾಲದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಡಾ. ಬಿ. ಎಸ್. ಯಡಿಯೂರಪ್ಪ ಅವರು ಬಹ್ರೈನ್ಗೆ ಭೇಟಿ ನೀಡುವಂತೆ ಪ್ರತ್ನಿಸಿ, ಅವರು ಬಹ್ರೈನ್ನಲ್ಲಿ ಕನ್ನಡ ಭವನದ ಸ್ಥಾಪನೆಗೆ ರೂ. 1 ಕೋಟಿಯ ಅನುದಾನ ನೀಡುವಂತೆ ಮಾಡಿದುದು ಇವರು ವಿದೇಶಿ ನೆಲದಲ್ಲಿ ಕನ್ನಡ ಮತ್ತು ಕನ್ನಡಿಗರಿಗಾಗಿ ಗೈದ ಮಹತ್ವದ ಸಾಧನೆಯಾಗಿರುತ್ತದೆ. ತನ್ನ ಎರಡೂವರೆ ದಶಕಗಳಿಗೂ ಮೀರಿದ ವೈವಿಧ್ಯಮಯ ಸಾಧನೆಗಳಿಗೆ ಇವರು ಈಗಾಗಲೇ ರಾಷ್ಟ್ರೀಯ ಭೂಷಣ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ರಾಷ್ಟ್ರೀಯ ಏಕತಾ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸೌರಭ ಪ್ರಶಸ್ತಿ, ಸೃಷ್ಟಿ ಕಲಾಶ್ರೀ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಸ್ತುತ ಬಹ್ರೈನ್ ನೆಲದ ಪ್ರತಿಷ್ಠಿತ ಇಂಡಿಯನ್ ಕ್ಲಬ್ನ ಆಂತರಿಕ ಲೆಕ್ಕಪರಿಶೋಧಕರಾಗಿ ಆಯ್ಕೆಯಾಗಿರುವ ಇವರಿಗೆ ಸಮಸ್ತ ಕನ್ನಡಿಗರ ಪರವಾಗಿ ಶುಭಾಶಯಗಳು ಹಾಗೂ ಇವರು ತನ್ನ ನೂತನ ಸಾಮಾಜಿಕ ಸೇವಾ ಹುದ್ದೆಯಲ್ಲಿ ಅಪ್ರತಿಮ ಯಶಸ್ಸನ್ನು ಕಾಣಲಿ ಎಂಬ ಶುಭಹಾರೈಕೆಗಳು.
ದೆಹಲಿ: ತ್ರಿಪುರಾ, ನಾಗಾಲೆಂಡ್ ನಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿತ್ತು. ಆಗ ಕೆಲವು ವಿರೋಧ ಪಕ್ಷಗಳು ಇದು ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಗಿಮಿಕ್ ಎಂದು ಬೊಬ್ಬೆ ಹಾಕಿದ್ದವು. ಆದರೆ, ವಿರೋಧಿಗಳ ಈ ಹುರುಳಿಲ್ಲದ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಮಾಡಿದ್ದು, ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೇ.100ರಷ್ಟು ಅನುದಾನ ನೀಡಲು ನಿರ್ಧಾರಿಸಿದ್ದಾರೆ. ಈ ಕುರಿತು ಸಚಿವ ಸಂಪುಟ ಸಭೆ ಬಳಿಕ ಈಶಾನ್ಯ ಪ್ರದೇಶಾಭಿವೃದ್ಧಿ ಕೇಂದ್ರ ಖಾತೆ ರಾಜ್ಯ ಸಚಿವ ಜೀತೇಂದ್ರ ಸಿಂಗ್ ಮಾಹಿತಿ ನೀಡಿದ್ದು, ಈಶಾನ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೇ.100ರಷ್ಟು ಅನುದಾನ ನೀಡಲು ಮುಂದಾಗಿದ್ದು, ಪ್ರಸ್ತುತ ಬರೋಬ್ಬರಿ 4,500 ಕೋಟಿ ರೂ. ವಿನಿಯೋಗಿಸಿದೆ ಎಂದು ವಿವರಿಸಿದ್ದಾರೆ. ಅಲ್ಲದೆ ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಇದುವರೆಗೆ ಕೇಂದ್ರದ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ.90ರಷ್ಟು ಹಾಗೂ ರಾಜ್ಯ ಸರ್ಕಾರಗಳು ಶೇ.10ರಷ್ಟು ಅನುದಾನ ವಿನಿಯೋಗಿಸುತ್ತಿದ್ದವು. ಆದರೆ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಆಸಕ್ತಿ ವಹಿಸಿರುವುದರಿಂದ ಇನ್ನು ಮುಂದೆ ನೂರಕ್ಕೆ ನೂರರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ವಿನಿಯೋಗಿಸಲಿದೆ ಎಂದು ತಿಳಿಸಿದ್ದಾರೆ. ಬಿದಿರು ಬೆಳೆ ಅಭಿವೃದ್ಧಿ, ರಸ್ತೆ ನಿರ್ಮಾಣ, ಪ್ರಾದೇಶಿಕ ಪ್ರವಾಸೋದ್ಯಮ, ಉನ್ನತ ಶಿಕ್ಷಣ ಸೇರಿ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಬರೋಬ್ಬರಿ ಒಂದು ಸಾವಿರ ಕೋಟಿ ರೂ. ನೀಡುವುದಾಗಿ ಘೋಷಿಸಿದ್ದು, 2020ರ ವೇಳೆಗೆ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಒಟ್ಟಿನಲ್ಲಿ ವಿರೋಧಿಗಳ ಬೊಬ್ಬೆಯ ನಡುವೆಯೂ ಕೇಂದ್ರ ಸರ್ಕಾರ ಭಾರತದ ಅಭಿವೃದ್ಧಿ ಪಣತೊಟ್ಟಿರುವುದಂತೂ ದಿಟ.
ಮೈಸೂರು,ಜೂ.20 (ಎಂಟಿವೈ)-ಮೈಸೂರಿನ ಐತಿಹಾಸಿಕ ಅಂಬಾ ವಿಲಾಸ ಅರಮನೆ ಅಂಗಳ ಪ್ರಧಾನಿ ಮೋದಿ ನೇತೃತ್ವದ ಸಾಮೂಹಿಕ ಯೋಗ ಪ್ರದ ರ್ಶನಕ್ಕೆ ಅಣಿಯಾಗಿದೆ. ಅರಮನೆ ಆವರಣದಲ್ಲಿ ಮಂಗಳವಾರ(ಜೂ.21) ನಡೆಯಲಿರುವ ಅಂತರ ರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆಯಲಿ ರುವ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಗಣ್ಯರು ಸೇರಿ ದಂತೆ ಎಲ್ಲಾ ಯೋಗಪಟು ಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸ ಲಾಗಿದೆ. ಹಸಿರು ಮ್ಯಾಟ್ ಮೇಲೆ ನಿಗದಿತ ಅಂತರದಲ್ಲಿ ನೀಲಿ ಮ್ಯಾಟ್ ಅಳವಡಿಸಿ, ವ್ಯವಸ್ಥಿತ ಯೋಗ ಪ್ರದರ್ಶ ನಕ್ಕೆ ಅಣಿ ಮಾಡಲಾಗಿದೆ. ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆ ಯಿಂದ ಸಿದ್ಧತೆ ಪೂರ್ಣ ಗೊಳಿಸಲಾಗಿದೆ. ಅರಮನೆ ಸುತ್ತಲೂ ಪೊಲೀಸರ ಸರ್ಪ ಗಾವಲಿದ್ದು, ಕಾರ್ಯಕ್ರಮ ದಲ್ಲಿ ಸಣ್ಣ ಲೋಪವೂ ಆಗ ದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ 12 ಸಾವಿರ ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿ 3 ಸಾವಿರ ಗಣ್ಯರು, ಅಧಿಕಾರಿ ವರ್ಗದವರು ಪಾಲ್ಗೊಳ್ಳಲು ಸ್ಥಳಾವಕಾಶ ಕಾಯ್ದಿರಿಸಲಾಗಿದೆ. ನಾಳೆ ಮುಂಜಾನೆ ಯಿಂದಲೇ ಯೋಗಪಟುಗಳು ಅರಮನೆ ಆವರಣಕ್ಕೆ ಆಗಮಿಸುವುದರಿಂದ ಮ್ಯಾಟ್ ಹಾಸುವ ಕಾರ್ಯವನ್ನು ಸೋಮವಾರವೇ ಪೂರ್ಣಗೊಳಿಸಲಾಗಿದೆ. ಆಯುಷ್‍ನಿಂದ ಯೋಗ ಮ್ಯಾಟ್: ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಕಳೆದ 15 ದಿನದಿಂದ ಅರಮನೆ ಆವರಣದಲ್ಲಿ ಸಿದ್ಧತಾ ಕಾರ್ಯ ನಡೆದಿದ್ದು, ಅರಮನೆ ಮುಂಭಾಗದ ಪ್ರಾಂಗಣ ಸೇರಿದಂತೆ ಜಯಮಾರ್ತಾಂಡ ದ್ವಾರದ ರಸ್ತೆ, ತ್ರಿನೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಪಾರ್ಕ್, ವರಾಹಸ್ವಾಮಿ ದೇವಾಲಯ ಪಕ್ಕದ ಪಾರ್ಕ್, ಭುವನೇಶ್ವರಿ ದೇವಾಲಯ ಪಕ್ಕದ ಪಾರ್ಕ್‍ನಲ್ಲೂ ಯೋಗ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಮಾಡಿಕೊಂಡಿದ್ದ ಯೋಗಪಟುಗಳಿಗೆ ಅರಮನೆ ಪ್ರವೇಶಕ್ಕೂ ಮುನ್ನ ಆಯುಷ್ ಇಲಾಖೆಯಿಂದ ಮ್ಯಾಟ್ ಕಿಟ್ ನೀಡುವ ಆಲೋಚನೆ ಇತ್ತು. ಆದರೆ, ಯೋಗಪಟುಗಳು ಎಲ್ಲೆಂದರಲ್ಲಿ ಯೋಗ ಮ್ಯಾಟ್ ಹಾಸಿ ಅಭಾಸ ಉಂಟು ಮಾಡಬಹುದೆಂಬ ಕಾರಣಕ್ಕೆ ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಶಾಲೆಗಳ ತರಬೇತುದಾರರು ಇಂದು ಬೆಳಗ್ಗಿನಿಂದಲೇ ಕ್ರಮಬದ್ಧ ಹಾಗೂ ಏಕಪ್ರಕಾರ ವಾಗಿ ಯೋಗ ಮ್ಯಾಟ್ ಹಾಸುವ ಮೂಲಕ ಶಿಸ್ತು ಕಾಪಾಡುವ ಪ್ರಯತ್ನ ಮಾಡಿದ್ದಾರೆ. ಯೋಗ ಪ್ರದರ್ಶನಕ್ಕಾಗಿ ಅರಮನೆ ಆವರಣವನ್ನು ವಿವಿಧ ಬ್ಲಾಕ್‍ಗಳಾಗಿ ವಿಂಗಡಿಸ ಲಾಗಿದೆ. ಒಂದು ಬ್ಲಾಕ್‍ನಿಂದ ಮತ್ತೊಂದು ಬ್ಲಾಕ್‍ಗೆ ಹಾದು ಹೋಗದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದರಿಂದ ಯೋಗಪಟುಗಳು ನಿಗದಿತ ಸ್ಥಳದಲ್ಲೇ ಯೋಗ ಮಾಡಬೇಕಿದೆ. ಈಗಾಗಲೇ ಮ್ಯಾಟ್ ಹಾಸಿರುವುದರಿಂದ ಮುಂಜಾನೆ ಯೋಗಪಟು ಗಳು ತಮ್ಮ ತಮ್ಮ ಬ್ಲಾಕ್‍ಗೆ ತೆರಳಿ ನಿಗದಿತ ಸ್ಥಳದಲ್ಲಿ ಯೋಗ ಮಾಡಲಿದ್ದಾರೆ. ಅಂತಿಮ ಹಂತದ ಭದ್ರತಾ ಪರಿಶೀಲನೆ: ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಅರಮನೆ ಆವರಣದ ಜಯಮಾರ್ತಾಂಡ ದ್ವಾರದ ಬಳಿ ನಿರ್ಮಿಸಿರುವ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುವುದರಿಂದ ಅಂತಿಮ ಹಂತದ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಅರಮನೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಅರಮನೆಯ ಪ್ರಮುಖ ದ್ವಾರಗಳಾದ ಬಲರಾಮ-ಜಯರಾಮ, ಬ್ರಹ್ಮಪುರಿ, ಕರಿಕಲ್ಲುತೊಟ್ಟಿ, ಅಂಬಾವಿಲಾಸ, ವರಾಹ ಹಾಗೂ ಜಯಮಾರ್ತಾಂಡ ದ್ವಾರದ ಬಳಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ಅದರೊಂದಿಗೆ ಒಂದೊಂದು ದ್ವಾರದ ಬಳಿಯೂ ಒಂದು ತುಕಡಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ಗೇಟ್ ಬಳಿಯೂ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಅರಮನೆ ಆವರಣ ಪ್ರವೇಶಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮೆಟಲ್ ಡಿಟೆಕ್ಟರ್ ಹಾದು ಹೋಗಬೇಕಾಗಿದೆ. ಅರಮನೆಗೆ ಆಗಮಿಸುವ ಪ್ರತಿಯೊಬ್ಬರ ಮೇಲೂ ತೀವ್ರ ನಿಗಾವಹಿಸಲಾಗುತ್ತದೆ. ಮುಂಜಾನೆ 3.30ರಿಂದ ಪ್ರವೇಶ: ಅರಮನೆ ಆವರಣದಲ್ಲಿ ನಡೆಯುವ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿರುವ ಯೋಗಪಟು ಗಳು ಮುಂಜಾನೆ 3.30ರಿಂದಲೇ ಅರಮನೆಗೆ ಆಗಮಿಸಲು ಸೂಚಿಸಲಾಗಿದೆ. ಯೋಗ ಶಾಲೆ ಹಾಗೂ ವಿವಿಧ ಶಾಲಾ-ಕಾಲೇಜುಗಳಿಂದ ಯೋಗಪಟುಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ ಶಾಸಕ ಎಸ್.ಎ.ರಾಮದಾಸ್ ಅರಮನೆ ಆವರಣದಲ್ಲಿ ಮಾರ್ಗದರ್ಶನ ನೀಡಲಿರುವ ತರಬೇತುದಾರರೊಂದಿಗೆ ಸಮಾಲೋಚಿಸಿ ದರು. ಯೋಗಪಟುಗಳಿಗೆ ಉತ್ತಮ ಮಾರ್ಗದರ್ಶನ ನೀಡಿ, ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ Panchayat Development Officer dakshina kannada 9686067646 9480862375 22-05-2020 ಶ್ರೀ. ರವಿಚಂದ್ರ ಬಿ.ಎಸ್ Second Division Accounts Assistant ಸಂಜೀವಿನಿ ಮೂಲೆ ಮೊಡಾಪ್ಪಾಡಿ ಕೈಕಾರ ಅಂಚೆ ಆರ್ಯಾಪು ಗ್ರಾಮ ಪುತ್ತೂರು ತಾಲೂಕು 9449817077 9449817077 01-08-2014 ಮರಿಯಮ್ಮ ವಿ ಯಂ Secretary ಕೋಂ ರಾಜನ್ ಕೆ ಕೆ , ಕರಿಂಫನಕ್ಕಲ್ ಮನೆ ಲಕ್ಷ್ಮೀನಗರ ಕೆ.ಇ.ಬಿ ರೋಡ್ ಉಪ್ಪಿನಂಗಡಿ ಗ್ರಾಮ ಪುತ್ತೂರು ತಾಲೂಕು ದ.ಕ. 9741672248 9741672248 20-09-2007 ಜ್ಯೋತಿ ಎಸ್ Clerk ಹೊಸ್ಮಾರು ಮನೆ, ಕುರಿಯ ಗ್ರಾಮ ಕುರಿಯ ಅಂಚೆ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 9480230319 9480230319 01-04-2000 ಶ್ರೀನಿವಾಸ Computer Operator ಉಪ್ಪಿನಂಗಡಿ ರಕ್ಷಿತ್ Computer Operator ಉಪ್ಪಿನಂಗಡಿ ಶುಭ Computer Operator ಉಪ್ಪಿನಂಗಡಿ ಆಶಾ Bill Collector D/O Honnappa sapalya nattibail uppinangady grama 9980336535 9980336535 25-10-2007 ಮಹಾಲಿಂಗ ಕೆ Bill Collector ಬಿನ್ ಚೋಮ ಕಜೆಕ್ಕಾರು ಮನೆ ಉಪ್ಪಿನಂಗಡಿ ಗ್ರಾಮ &ಅಂಚೆ ಪುತ್ತೂರು ತಾಲೂಕು 574241 9741844324 9741844324 29-09-2014 ಇಕ್ಬಾಲ್ Bill Collector ಉಪ್ಪಿನಂಗಡಿ ಇಸಾಕ್ ಯು.ಕೆ. Pump Operator ಹಸೈನಾರ್ , ಹಳೆಗೇಟು ಮನೆ, ಉಪ್ಪಿನಂಗಡಿ ಗ್ರಾಮ, ಪುತ್ತೂರು ತಾಲೂಕು. 9741815722 9741815722 29-09-2014 ಆನಂದ Sweeper / Cleaner ಬಿನ್ ಅಂಬ್ರೋಜ್ ಮಲಾರ್ ಮನೆ ಕುರಿಯ ಗ್ರಾಮ ಪುತ್ತೂರು ತಾಲೂಕು 8150051875 8150051875 12-05-1995
ಈಗ ನಡೆಯುತ್ತಿರುವ ಕರೋನಾ ಸಾಂಕ್ರಾಮಿಕಕ್ಕೆ, ಐಪಿಎಲ್ಅನ್ನು ಅರಬ್ ದೇಶಕ್ಕೆ ಸ್ಥಳಾಂತರಿಸಲಾಗಿದೆ. ಎಲ್ಲಾ ಆಟಗಾರರು ಅರಬ್ ದೇಶಕ್ಕೆ ಪ್ರಯಾಣಿಸಿದ್ದಾರೆ ಮತ್ತು ಕೆಲವು ದಿನಗಳವರೆಗೆ ಕ್ವಾರಂಟೈನ್ಅಲ್ಲಿ ಇದ್ಧಾರೆ . ವಿಶ್ವದ ಅತ್ಯಂತ ಸ್ಪರ್ಧಾತ್ಮಕ, ನಗದು ಸಮೃದ್ಧ ಟಿ -20 ಕ್ರಿಕೆಟ್ ಲೀಗ್ ಐಪಿಎಲ್ ಮುಂದಿನ ತಿಂಗಳಲ್ಲಿ ಪ್ರಾರಂಭವಾಗಲಿದೆ. ಪ್ರತಿ ವರ್ಷ ಆರ್‌ಸಿಬಿ ತಂಡವು ಕಪ್ ಗೆಲ್ಲುವ ಭರವಸೆಯೊಂದಿಗೆ ಬರುತ್ತದೆ. “ಇ ಸಲಾ ಕಪ್ ನಮ್ಮದು” ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಪ್ರಸಿದ್ಧ ಘೋಷಣೆಯಾಗಿದ್ದು, ಇದು ಯಾವಾಗ ನಿಜವಾಗಬಹುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. 1. ಪ್ಲೇಯರ್ ಆಯ್ಕೆಗಳು ಐಪಿಎಲ್‌ನ ಇತರ ತಂಡಗಳಿಗೆ ಹೋಲಿಸಿದರೆ ಆರ್‌ಸಿಬಿ ಯಾವಾಗಲೂ ದೊಡ್ಡ ತಂಡವನ್ನು ಹೊಂದಿದೆ. ಇದು ವಿರಾಟ್ ಕೊಹ್ಲಿ ಮತ್ತು ಮ್ಯಾನೇಜ್‌ಮೆಂಟ್, ಪಂದ್ಯಾವಳಿಯ ಅಂತ್ಯದವರೆಗೆ ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸಲು ಕಾರಣವಾಗಿದೆ ಆದರೆ ಅದನ್ನು ಎಂದಿಗೂ ತಂಡವನ್ನು ಸರಿಯಾಗಿ ಹೊಂದಿಸಲಿಲ್ಲ. ಉದಾಹರಣೆಗೆ, 2019 ರ ಐಪಿಎಲ್‌ನಲ್ಲಿ ಅವರು 25 ಆಟಗಾರರನ್ನು ಒಳಗೊಂಡ ತಂಡದಿಂದ 22 ಆಯ್ಕೆಗಳನ್ನು ಬಳಸಿದರು. ಅದರಿಂದ ಕೊಹ್ಲಿ ಪರಿಪೂರ್ಣ ಇಲೆವೆನ್ ನಿರ್ಮಿಸಲು ಪ್ರಯತ್ನಿಸಿದರೂ ಸಹ ತಂಡವು ಎಂದಿಗೂ ಸ್ಥಿರವಾದ ಸಂಯೋಜನೆಯೊಂದಿಗೆ ಆಟವನ್ನು ಆಡಲಿಲ್ಲ ಎಂದು ಹೇಳಬಹುದು. ಈ ವರ್ಷ ಆರ್‌ಸಿಬಿ 21 ಆಟಗಾರರ ತಂಡವನ್ನು ಹೊಂದಿದೆ ಮತ್ತು ತಂಡಕ್ಕೆ ಸ್ಥಿರತೆಯನ್ನು ನೀಡುವಂತಹ 2-3 ಪಂದ್ಯಗಳಲ್ಲಿ ಕೆಲವು ಆಟಗಾರರು ವಿಫಲವಾದರೂ ಸಹ ಪಂದ್ಯಾವಳಿಯುದ್ದಕ್ಕೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. 2. ಬ್ಯಾಟಿಂಗ್ ಸಾಮರ್ಥ್ಯ ಆರ್‌ಸಿಬಿ ತಂಡಕ್ಕೆ ಬ್ಯಾಟಿಂಗ್ ಎಂದಿಗೂ ಸಮಸ್ಯೆಯಾಗಿಲ್ಲ. ಸ್ಕೋರ್ಬೋರ್ಡ್ ಮೇಲೆ, ಅವರು ಹಿಂದಿನ ಸೀಸನ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ತಂಡಗಳಲ್ಲಿ ಆರ್‌ಸಿಬಿ ಒಂದು. ಆದರೆ ಆರ್‌ಸಿಬಿ ಯಾವಾಗಲೂ ಉತ್ತಮವಾಗಿ ಪೂರಕವಾದ ಮತ್ತು ಒತ್ತಡದ ಪಂದ್ಯದಲ್ಲಿ ಪ್ರದರ್ಶನ ನೀಡುವ ಆಟಗಾರರನ್ನು ಹುಡುಕುವಲ್ಲಿ ವಿಫಲವಾಗಿದೆ. ವಿಶೇಷವಾಗಿ ಕಳೆದ 4 ವರ್ಷಗಳಲ್ಲಿ, ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಹೊರತುಪಡಿಸಿ ತಂಡದ ಒಬ್ಬ ಬ್ಯಾಟ್ಸಮನ್ ಕೂಡಾ 400 ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ, ಇದು ಈ ಇಬ್ಬರು ಆಟಗಾರರ ಮೇಲೆ ಆರ್‌ಸಿಬಿ ಎಷ್ಟು ಹೆಚ್ಚು ಅವಲಂಬಿತವಾಗಿದೆ ಎಂಬುದನ್ನು ತೋರಿಸುತ್ತದೆ. ಅದೃಷ್ಟವಶಾತ್ ಅವರು 2020 ಐಪಿಎಲ್ ಹರಾಜಿನಲ್ಲಿ ಆರನ್ ಫಿಂಚ್, ಜೋಶ್ ಫಿಲಿಪ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಎಲ್ಲ ಆಟಗಾರರು ದೇಶೀಯ ಟಿ -20 ಪಂದ್ಯಾವಳಿಗಳಲ್ಲಿ ಹೆಚ್ಚು ಸ್ಕೋರ್ ಮಾಡುತ್ತಿದ್ದಾರೆ. ಇದು ಎಬಿಡಿ ಮತ್ತು ಕೊಹ್ಲಿಗೆ ಮುಕ್ತವಾಗಿ ಆಡಲು ಸಹ ಅವಕಾಶ ನೀಡುತ್ತದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 60+ ಸರಾಸರಿಯಲ್ಲಿ 580+ ರನ್ ಗಳಿಸಿದ ದೇವದತ್ ಪಡಿಕ್ಕಲ್ ಅದ್ಭುತ ರೂಪದಲ್ಲಿದ್ದಾರೆ. 3. ಬೌಲಿಂಗ್ ಸಾಮರ್ಥ್ಯ ಈ ಎಲ್ಲಾ ವರ್ಷಗಳಲ್ಲಿ ಆರ್‌ಸಿಬಿಗೆ ಮುಖ್ಯ ಸಮಸ್ಯೆ ಅವರ ಬೌಲಿಂಗ್. ಪಂದ್ಯಗಳಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಅವರ ಬೌಲರ್ಗಳು ಅವರನ್ನು ನಿರಾಸೆಗೊಳಿಸಿದರು. ಲಕ್ಷಾಂತರ ಹರಾಜಿನಲ್ಲಿ ಖರ್ಚು ಮಾಡಿದ ನಂತರವೂ ಅವರು ತಮ್ಮ ಬೌಲಿಂಗ್ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರವನ್ನು ಕಂಡುಕೊಂಡಿಲ್ಲ. ಅಂಕಿಅಂಶಗಳಿಂದ, ಅವರ ಡೆತ್ ಬೌಲಿಂಗ್ ಅನ್ನು ಸುಧಾರಿಸಬೇಕಾಗಿದೆ ಮತ್ತು ಅದಕ್ಕಾಗಿಯೇ ಈಗ ಅವರು ಐಪಿಎಲ್ 2020 ಕ್ಕಿಂತ ಮೊದಲು ಕೆಲವು ತಜ್ಞರನ್ನು ಆಯ್ಕೆ ಮಾಡಿದ್ದಾರೆ. ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ ಅವರು ಭಾರತ ಟಿ 20 ತಂಡದ ನಿರಂತರ ಭಾಗವಾಗಿರುವುದರಿಂದ, ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ಕಾರಣ ಈ ಬಾರಿ ಬೌಲಿಂಗ್ ಉತ್ತಮವಾಗಿದೆ. ಕ್ರಿಸ್ ಮೋರಿಸ್, ಕೇನ್ ರಿಚರ್ಡ್ಸನ್ ಮತ್ತು ಇಸುರು ಉದಾನಾ ಅವರನ್ನೂ ಅವರು ಸೇರಿಸಿದ್ದಾರೆ, ಅವರು ವಿಶ್ವದಾದ್ಯಂತದ ಟಿ -20 ಪಂದ್ಯಾವಳಿಗಳಲ್ಲಿ ದಾಖಲೆಯನ್ನು ಬರೆದಿಧಾರೆ. See also ನನ್ನ ಮನೆಯನ್ನು ಲೂಟಿ ಮಾಡಲಾಗಿದೆ, ನನಗೆ ರಕ್ಷಣೆ ನೀಡಿ: ಅಖಂಡ ಶ್ರೀನಿವಾಸ್ ಮೂರ್ತಿ ಅಭಿಮಾನಿಗಳು ಆರ್‌ಸಿಬಿಯನ್ನು ಟೀಕಿಸಬಹುದು ಆದರೆ ಆರ್‌ಸಿಬಿಯು ಎಲ್ಲಾ ವರ್ಷಗಳಲ್ಲಿ ಅತ್ಯಂತ ಸಮತೋಲಿತ ತಂಡವನ್ನು ಹೊಂದಿದೆ ಎಂದು ನಾನು ನಂಬುತ್ತೇನೆ ಮತ್ತು ಅವರು ಐಪಿಎಲ್ 2020 ಕ್ಕೆ ಸಿದ್ಧರಾಗಿದ್ದಾರೆ ಮತ್ತು ಎಲ್ಲ ರೀತಿಯಲ್ಲೂ ಈ ಸಲ ಕಪ್ ಗೆಲ್ಲಲು ಯೋಗ್ಯವಾದ ಅವಕಾಶಗಳನ್ನು ಹೊಂದಿದ್ದಾರೆ.
ಅಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಶುಕ್ರವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದರು.ಅವರನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಸಿಎಂ ಯಡಿಯೂರಪ್ಪ ರಾಜಕೀಯ ಸಲಹೆಗಾರರು ಮತ್ತು ಮಾಧ್ಯಮ ಸಲಹೆಗಾರರಾಗಿದ್ದ ಮಹದೇವ ಪ್ರಕಾಶ ಅವರು ರಾಜೀನಾಮೆ ನೀಡಿದ್ದರು. ಅದರಂತೆ ಯಡಿಯೂರಪ್ಪ ಪರಮಾಪ್ತ ಪರಮಾಪ್ತ ಎಂ.ಬಿ.ಮರಮಕ್ಕಲ್ ರಾಜಕೀಯ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಂತೋಷ ಆತ್ಮಹತ್ಯೆಗೆ ಯತ್ನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂತೋಷ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದ ಜೀವನ ಸಾಕೆನಿಸಿದೆ ಎಂದ್ದು ನನ್ನೆದುರು ಹೇಳಿದ್ದರು. ಇದರಿಂದ ನಿದ್ದೆ ಬರಲಿಲ್ಲವೆಂದರೆ, ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಸಂತೋಷ ಪತ್ನಿ ಜಾಹ್ನವಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ‌. ಆದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜ್ಯ ರಾಜಕೀಯದ ಬೆಳವಣಿಗೆಗಳಾ? ಅಥವಾ ಸಿಎಂ ಕಚೇರಿಯಲ್ಲಾಗುತ್ತಿರುವ ಬೆಳವಣಿಗೆಗಳಿಂದಾ? ಎಂಬುದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ತುಮಕೂರು ಜಿಲ್ಲೆ ತಿಪಟೂರು ಹೊಣವಿನಕೆರೆ ಎನ್.ಆರ್.ಸಂತೊಷ ಅವರನ್ನು ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ದೊಂದಿಗೆ ಸಿಎಂ ಕಾರ್ಯದರ್ಶಿಯಾಗಿ ನೇಮಿಸಿದ್ದು, ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇನ್ನೂ ವಿಧಾ‌ನಸೌಧದ ಪಡಸಾಲೆಯಲ್ಲಿ ಸಂತೋಷ ಅವರಿಗೆ ರಾಜೀನಾಮೆ ಕೊಡಿ ಎಂದು ಸೂಚಿಸಿದ್ದೆ ಆತ್ಮಹತ್ಯೆ ಯತ್ನಕ್ಕೆ ಕಾರಣವಿರಬಹುದು? ಎಂಬ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ತಿಳಿಯಬೇಕಿದೆ. ಸದ್ಯ ಸದಾಶಿವನಗರ ಪೊಲೀಸರು ಸಂತೋಷ ಅವರ ವಿರುದ್ಧ ಆತ್ಮಹತ್ಯೆಗೆ ಯತ್ನ ಐಪಿಸಿ ಸೆಕ್ಷನ್ 309 ರ ಅಡಿ ಪ್ರಕರಣ ದಾಖಲಿಸಿಕೊಂಡು, ಜಾಹ್ನವಿ ಅವರ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ] ವಿ-ಧಾರಾವಾಹಿಯ ಇಪ್ಪತ್ತನೇ ಕಂತು ಬಾಲಕನೆಂದೇ ತಿಳಿಯುತ್ತಿದ್ದ ನಾನು ಪ್ರಾಯಭರಿತನಾಗತೊಡಗಿದ್ದೇನೆ. ನನ್ನ ಬಾಲ್ಯದಿಂದ ಪ್ರಾರಂಭವಾದ ದಿನಗಳು ಮೃದು ಹೆಜ್ಜೆಯಿಂದ ಮುಂದುವರಿಯುತ್ತಾ ಬರುತ್ತಿವೆ. ದಿನದಿಂದ ದಿನಕ್ಕೆ ಹೋಲಿಸಿ ನೋಡಿದರೆ ತಿಳಿಯಲಾಗದ – ಆದರೂ ಎಡೆಬಿಡದೆ ಬಂದಿರುವ – ಅಭಿವೃದ್ಧಿ, ವರ್ಷಗಳ ಅಂತರದಿಂದ ಅಳೆಯುವಾಗ ಸ್ಪಷ್ಟವಾಗಿ ಕಂಡು ಬರುತ್ತಿದೆ. ನನ್ನ ಜೀವನದ ನೂರಾರು ಘಟನೆ ಸಂದರ್ಭಗಳನ್ನೆಲ್ಲ ನೋಡುವಾಗ ಜೀವನವೇ ಒಂದು ಪ್ರವಾಹದಂತೆ ಹರಿದುಬರುವುದು ಕಂಡು ಬರುತ್ತಿದೆ. ಪ್ರವಾಹ ಹರಿಯುತ್ತಿದ್ದುದು, ಕೆಲವೆಡೆ ನಿಂತುದು, ಬತ್ತಿ ಹೋದುದು, ಕೆಲವೆಡೆ ಕಸಕಡ್ಡಿ, ಅಡ್ಡ ಮರಗಳಿಂದ ಕಾಣದೆ ಆದುದೂ ಇದೆ. ಆದರೂ ಒಂದು ಮುಂದಿನ ಕುರುಹುಗಳನ್ನು ಗುರುತಿಸುತ್ತಾ ಪ್ರವಾಹದ ಗತಿಯನ್ನೂ ದಿಕ್ಕನ್ನೂ ಗುರುತಿಸುತ್ತಿದ್ದೇನೆ. ನನ್ನೆದುರಿನ ಶಾಲಾ ದಿನಗಳನ್ನು ನೋಡೋಣ: ಅವು ವಿಸ್ಮಯಕರವಾಗಿವೆ. ನನ್ನ ತರಗತಿಯಲ್ಲಿ ಒಂದನೆಯವನಾದ ಏಡೇಮನಿಗೂ ನನಗೂ ಯೋಗ್ಯತೆಯ ಗಣನೆಯಲ್ಲಿ ಬಹು ದೂರವಿದೆ! ಏಡೇಮನು ವಿದ್ಯಾರ್ಜನೆಯನ್ನು ಪೂರೈಸಿ ಲೋಕದ ಕಾರ್ಯರಂಗಕ್ಕೆ ಇಳಿದಾಗ ಅವನ ಯೋಗ್ಯತೆಗೆ ತಕ್ಕವಾದ ಕೆಲಸಗಳನ್ನು ಸಮಾಜ ಕೊಡಬಲ್ಲುದೇ ಎಂಬುದು ನನ್ನ ಸಂಶಯ. ಡಾ. ಸ್ಟ್ರಾಂಗರೆ ಅವನನ್ನು ಕೆಲವು ಮಹಾಸಭೆಗಳಲ್ಲಿ ಪ್ರಶಂಸಿಸುತ್ತಿದ್ದಾರೆ! ಗತಕಾಲದ ಗಭೀರತೆಯಲ್ಲಿ ಎದ್ದು ಕಾಣುವ ಆ ಆಶ್ಚರ್ಯವೇನು? ಓಹೋ ಅದು ಮಿಸ್ ಶಪ್ಪರ್ಡ್ಸಳ ಚಿತ್ರ. ಅವಳ ಸೌಂದರ್ಯಕ್ಕೆ ನಾನು ಮರುಳಾಗಿ ಅವಳ ಸ್ನೇಹ ಸಂಪಾದನೆಗೆ ಪ್ರಯತ್ನಿಸುತ್ತಿದ್ದೇನೆ. ನಮ್ಮ ನರ್ತನ ಶಾಲೆಯಲ್ಲಿ ಅವಳ ಪರಿಚಯವಾಯಿತು. ನನ್ನ ಜತೆ ನರ್ತಕಿಯಾಗಿ ಅವಳನ್ನು ಪಡೆದು, ನಲಿದು, ಸುಖಿಸುತ್ತಿದ್ದೆನೆ! ನರ್ತನ ಶಾಲೆಯೇ ಸ್ವರ್ಗವಾಯಿತು! ಮತ್ತೇನಾಯಿತು? ಅವಳು ಮತ್ತೊಬ್ಬನೊಡನೆ ನಲಿಯುವುದನ್ನು ನೋಡಿ ಮತ್ಸರಪಟ್ಟೆ. ಅವಳು ನನ್ನನ್ನು ಅಣಕಿಸಿದಳು – ಮೈತ್ರಿಯ ಸ್ಥಾನಕ್ಕೆ ವೈರವು ಕಾಲಿಟ್ಟಿತು, ನರ್ತನಶಾಲೆ ನರಕವಾಯಿತು. ಡಾ. ಸ್ಟ್ರಾಂಗರನ್ನು ಹೀಯಾಳಿಸಿ ಹಾಸ್ಯ ಮಾಡುತ್ತಿದ್ದ ಆ ಯುವಕನ್ಯಾರು? ಅವನೊಬ್ಬ ಕಟುಕ. ಕಟುಕನ ಗರ್ವಭಂಗಮಾಡದೆ ನಿರ್ವಾಹವಿಲ್ಲ. ಪಕ್ಷ ಕಟ್ಟಿಕೊಂಡು ಮಲ್ಲಯುದ್ಧ ಮಾಡಿದೆ. ಆತನ ಪೆಟ್ಟುಗಳಿಂದ ಪುಡಿಯಾಗಿ, ಒಂದು ವಾರ ಬೇಂಡೇಜು ಬಿಗಿದುಕೊಂಡು ತಲೆ ಮರೆಸಿಕೊಂಡು ಅಡಗಿದೆ. ಮುಂದೆ? ನಾನು ಯುವಕನಾದದ್ದನ್ನು ಸ್ಪಷ್ಟವಾಗಿ ನಾನೇ ತಿಳಿಯಲಾರದೇ ಆಗಿದ್ದರೂ ಏಗ್ನೆಸ್ಸಳು ತರುಣಿಯಾದದ್ದನ್ನು ನಾನು ತಿಳಿದೆ. ಈಗ ಅವಳ ರೂಪ ಬದಲಾಗಿದೆ. ಬಾಲ್ಯದ ಸುಂದರ ರೂಪವೇ ಬದಲಾಗಿ ಅವಳು ಈಗ ತೈಲಚಿತ್ರದ ರೂಪವನ್ನು ಹೋಲುತ್ತಾಳೆ. ಗತಕಾಲದ ಪಥದಲ್ಲಿ ಎದ್ದು ತೋರುವ ಮತ್ತೊಂದು ದೃಶ್ಯ: ಅದು ಮಿಸ್ ಲಾರ್ಕಿನ್ಸಳು – ಅಪ್ರತಿಮ ಸುಂದರಿ. ಅವಳ ಮೃದು ಮಧುರ ಸ್ವರದಂಥ ಸ್ವರ ಇನ್ನು ಯಾರಿಗೂ ಇಲ್ಲ. ಅವಳ ತಂದೆಗೆ ನನ್ನ ಪರಿಚಯವಿದ್ದುದರಿಂದ ಅವನ ಜತೆಯಲ್ಲಿ ಬರುತ್ತಿರುವ ಮಿಸ್ ಲಾರ್ಕಿನ್ಸಳೂ ನನಗೆ ನಮಸ್ಕರಿಸುತ್ತಿದ್ದಾಳೆ. ದಿನಕ್ಕೊಂದಾವೃತ್ತಿಯಾದರೂ ಅವಳನ್ನು ಕಂಡು ನಮಸ್ಕಾರಗಳನ್ನು ಕೊಟ್ಟು ಪಡೆಯದಿದ್ದರೆ, ಆ ದಿನವೆಲ್ಲ ದುಃಖಮಯವಾಗುತ್ತದೆ. ಅವಳ ಮನೆಯ ಸಮೀಪಕ್ಕಾಗಿ ದಾಟುವಷ್ಟು ಅನುಕೂಲದ, ಮತ್ತೂ ಸಮೀಪದ ದಾರಿ ನನಗೆ ಮತ್ತೆ ಯಾವುದೂ ಇರಲಿಲ್ಲ. ರಾತ್ರಿ ನಾನು ಒಮ್ಮೊಮ್ಮೆ ಮಾರ್ಗದಲ್ಲಿ ನಿಂತು ಆ ಸುರಸುಂದರಿಯನ್ನು ಕುರಿತು ಏನೇನೋ ಆಲೋಚಿಸುವುದಿದೆ. ಅವಳ ಮನೆಗೆ ಬೆಂಕಿಬಿದ್ದು, ಅವಳ ರಕ್ಷಣೆಗೆ ಯಾರೂ ಸಿಕ್ಕದಿದ್ದಾಗ ನಾನು ಬೆಂಕಿಗೆ ಧುಮುಕಿ ಅವಳನ್ನು ಎರಡೂ ಕೈಗಳಿಂದ ಎತ್ತಿತಂದು, ಅವಳ ಒಂದು ವಸ್ತು ಹಿಂದೆಯೇ ಉಳಿದು ಹೋಗಿದ್ದುದನ್ನು ತರಲೆಂದು ಪುನಃ ಬೆಂಕಿಗೆ ಹಾರಿ ನಶಿಸುವ ಆನಂದಾತಿಶಯವೂ ಕಾಣುತ್ತದೆ. ಮಿಸ್ ಲಾರ್ಕಿನ್ಸಳ ಮನೆಯ ಸಂತೋಷ ಸಮಾರಂಭಗಳು ನನಗೂ ಸಂತೋಷಪ್ರದವೇ ಆಗಿವೆ. ಆ ಮನೆಯ ರಾತ್ರಿಯ ಸಂಭ್ರಮಗಳಲ್ಲಿ ನಾನು ರಸ್ತೆಯಲ್ಲಿ ನಿಂತು ಅವಳನ್ನು ನೋಡುತ್ತಿದ್ದೇನೆ! ಆಗ ನನಗೆ ಆಗುವ ಆನಂದ ಪ್ರಪಂಚದಲ್ಲಿ ಇತರ ಯಾರಿಗೂ ಆಗುತ್ತಿಲ್ಲವೆಂದೇ ನನ್ನ ಭಾವನೆ. ಆ ಸಭೆಗಳಲ್ಲಿ, ಪ್ರಜ್ವಲಿಸುವ ಬೆಳಕಿನಲ್ಲಿ, ಅತಿಥಿಗಳೊಂದಿಗೆ ಹಂಚಲಾಗುತ್ತಿದ್ದ ಹೂವಿನಂತೆ ಅವಳು ನಗಾಡುತ್ತಾ ಅತ್ತಿತ್ತ ತಿರುಗಾಡುತ್ತಿದ್ದ ಆನಂದಮಯ ದೃಶ್ಯವೂ ನನಗೆ ದುಃಖಮಯವಾದರೂ ಅದು ಪುನಃ ಪುನಃ ಬರಲೆಂದು ಬಯಸಿ, ಕಾಯುವಂಥಾದ್ದೂ ಆಗಿದೆ. ಒಂದು ದಿನ ಅವಳ ಮನೆಯ ನರ್ತನಕೂಟಕ್ಕೆ ನನಗೂ ಆಮಂತ್ರಣ ದೊರಕಿತು – ನಾನು ಹೋದೆ. ನಾನು ಸದ್ಯವೇ ಶಾಲೆಯನ್ನು ಬಿಟ್ಟವನಾಗಿದ್ದುದರಿಂದ ನನ್ನನ್ನು ಯಾರೂ ನರ್ತನಕ್ಕೆ ಕರೆಯಲಿಲ್ಲ. ಆದರೆ, ಅದೂ ಒಂದು ನನ್ನ ಭಾಗ್ಯವೇ ಆಗಿದೆ. ಮಿಸ್ ಲಾರ್ಕಿನ್ಸಳು ನಲಿಯುತ್ತಿದ್ದದ್ದನ್ನೇ ನೋಡಿ, ನೋಡಿ ನನ್ನ ಹೃದಯವನ್ನೇ ತುಂಬಿಕೊಂಡೆ. ಅಷ್ಟರಲ್ಲೇ ಆ ಸುಂದರಿ, ತನ್ನ ಮೃದು ಹೃದಯದ ಪ್ರೇರಣೆಯಿಂದ, ನನ್ನನ್ನೇ ತನ್ನ ಜತೆ ನರ್ತಕನನ್ನಾಗಿ ಆರಿಸಿದ್ದಾಳೆ. ಅನಂತರದ ಆನಂದ ಅವರ್ಣನೀಯ. ನೀಲ ವರ್ಣದ ಲಂಗವನ್ನು ತೊಟ್ಟು, ಹೂಗಳಿಂದಲಂಕೃತಳಾಗಿ, ಸುವಾಸನೆಯನ್ನು ಬೀರುತ್ತಿದ್ದ ಆ ಕೋಮಲಾಂಗಿಯನ್ನು ಒಂದು ಕೈಯಿಂದ ಮೈ ಬಳಸಿ ಸುತ್ತಿ, ಮತ್ತೊಂದರಿಂದ ಅವಳ ಮೃದು ಹಸ್ತವನ್ನು ಹಿಡಿದು ನಲಿದ ಅನುಭವವು ಅನಿವರ್ಚನೀಯವೇ ಸರಿ! ಅನಂತ ಕಾಲದಲ್ಲಿ, ಅನಂತ ಕ್ಷೇತ್ರದಲ್ಲಿ ನನ್ನ ಬರೋಣವನ್ನೇ ಮರೆತು, ಆನಂದಾನುಭವದ ಮೇಲೆ ಸತತವೂ ತೇಲುತ್ತಿದ್ದವನಂತೆ ಆಗ ನಲಿದೆನು! ನನ್ನ ನರ್ತನ ಕೌಶಲವನ್ನು ಅವಳು ಮೆಚ್ಚಿ, ನಾನು ಇಚ್ಛಿಸಿದ ಪಾರಿತೋಷಕವನ್ನು ಕೊಡುವುದಾಗಿ ತಿಳಿಸಿದಳು. ಆ ಪ್ರಶ್ನೆಗೆ ಸೀದಾ ಉತ್ತರ ಕೊಡುವಷ್ಟರ ಧೈರ್ಯ ನನಗಿರದೆ – “ಬೆಲೆಗೆ ಸಿಗಲಾರದ – ಬೆಲೆ ಕಟ್ಟಲು ಅಸಾಧ್ಯವಾದ – ಅಮೂಲ್ಯ ಬೆಲೆಯುಳ್ಳ – ಒಂದು ವಸ್ತು ಮಾತ್ರ ನನಗೆ ಬೇಕು” ಎಂದಂದೆ. ಈ ಒಗಟನ್ನು ಅರ್ಥ ಮಾಡದೆ, “ಅದು ಏನೆಂದು ತಿಳಿಸು, ಕೊಡುವೆನು” ಎಂದು ಅಭಯವಿತ್ತಳು. ಅವಳ ಕೋಮಲಕಂಠದಲ್ಲಿ ಅಲಂಕೃತವಾಗಿ ಮೆರೆದಿದ್ದ ಹೂವೇ ಆ ವಸ್ತುವೆಂದು ತಿಳಿಸಿದೆ. ಅವಳು ಅದನ್ನು ಆ ಕೂಡಲೇ ತೆಗೆದುಕೊಟ್ಟಳು. ಅವಳೆದುರೇ ಹೂವನ್ನು ಚುಂಬಿಸಿ, ಲೋಭಿಯು ಬಂಗಾರವನ್ನು ಇಡುವಂತೆ ನನ್ನ ಹೃದಯಕ್ಕೆ ಮುಟ್ಟುವಂತೆ ಅದನ್ನಿಟ್ಟುಕೊಂಡೆ. ಇದನ್ನು ಕಂಡು ಹೂವಿನ ಕುರಿತು ನನಗೆ ಬಹಳ ಶ್ರದ್ಧೆ ಮತ್ತೂ ಪ್ರೇಮವಿರಬೇಕೆಂದು ನಂಬಿ, ಮಿಸ್ ಲಾರ್ಕಿನ್ಸಳು ಸಭೆಯಲ್ಲಿದ್ದ ಮಿ. ಚೆಸ್ಟರ್ ಎಂಬ ಹೂ ತೋಟಗಾರರೊಬ್ಬರ ಪರಿಚಯ ಮಾಡಿಕೊಟ್ಟಳು. ಮಿಸ್ ಲಾರ್ಕಿನ್ಸಳು ಮಿ. ಚೆಸ್ಟರರನ್ನು ಮದುವೆಯಾದ ವರ್ತಮಾನ ಸಿಕ್ಕಿ ಒಂದು ವಾರ ನನಗೆ ಹಸಿವೆಯೇ ಇಲ್ಲ. ಮಿ. ಲಾರ್ಕಿನ್ಸಳ ವಿಯೋಗ ದುಃಖ ಮುಗಿಯುವುದರೊಳಗೆ ಕಟುಕರವನ ಗರ್ವಭಂಗದ ಪ್ರಶ್ನೆ ಬಂತು. ದುಃಖವೇ ಈಗ ಶಕ್ತಿಯಾಗಿ ಪರಿಣಮಿಸಿರಬೇಕು – ಈ ಸರ್ತಿ ನಾನು ಕಟುಕರ ಯುವಕನನ್ನು, ಸೋಲಿಸಿ ಮಲ್ಲಯುದ್ಧದಲ್ಲಿ ಗೆದ್ದೆನು.
ಜಪಾನ್‌ನ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಸಣ್ಣ ಕತೆಗಳ ಸಂಕಲನ 'ಕಿನೊ ಮತ್ತು ಇತರ ಕತೆಗಳು.' ಮುರಕಮಿಯ ಕಥಾಶೈಲಿ ಮತ್ತು ಓಘವನ್ನು ಅಷ್ಟೇ ಆಪ್ತವೆನ್ನಿಸುವಂತೆ ಕನ್ನಡಕ್ಕೆ ಅನುವಾದಿಸಿದವರು ಮಂಜುನಾಥ ಚಾರ್ವಾಕ. ಪುಸ್ತಕವನ್ನು 'ಋತುಮಾನ' ಪ್ರಕಾಶನ ಪ್ರಕಟಿಸಿದ್ದು, 'ಕಿನೊ' ಎಂಬ ಕತೆಯ ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ಇಲ್ಲಿ ಕೊಡಲಾಗಿದೆ ಚಳಿಗಾಲ ಬಂತು ಮತ್ತು ಆ ಬೆಕ್ಕು ಇದ್ದಕ್ಕಿದ್ದ ಹಾಗೆ ಕಾಣೆಯಾಯಿತು. ಆ ಬೆಕ್ಕು ಕಾಣೆಯಾಗಿರುವುದು ಅವನ ಗಮನಕ್ಕೆ ಬರಲು ಕೆಲವು ದಿನಗಳಾದವು. ಕಿನೊ ಇನ್ನೂ ಅದಕ್ಕೊಂದು ಹೆಸರೂ ಇಟ್ಟಿರಲಿಲ್ಲ. ಆ ಬೆಕ್ಕು ತನಗೆ ಬೇಕಾದಾಗ ಬಾರಿಗೆ ಬರುತಿತ್ತು ಮತ್ತು ಕೆಲವೊಮ್ಮೆ ಕೆಲವು ದಿನಗಳ ಕಾಲ ಕಾಣಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ ಕಿನೊ ಆ ಬೆಕ್ಕು ಒಂದು ವಾರ ಕಾಣದಿದ್ದರೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವನಿಗೆ ಬೆಕ್ಕು ಬಹಳ ಇಷ್ಟವಾಗಿತ್ತು ಮತ್ತು ಆ ಬೆಕ್ಕಿಗೆ ಇವನ ಮೇಲೆ ನಂಬಿಕೆ ಇದ್ದಹಾಗೆ ತೋರುತ್ತಿತ್ತು. ಬಾರಿನ ಒಂದು ಮೂಲೆಯಲ್ಲಿ ಆ ಬೆಕ್ಕು ತನ್ನ ಪಾಡಿಗೆ ಮಲಗಿದ್ದರೆ ಏನೂ ಕೇಡಾಗುವುದಿಲ್ಲ ಎಂದು ಅವನ ನಂಬಿಕೆ. ಬೆಕ್ಕು ಕಾಣೆಯಾಗಿ ಎರಡು ವಾರವಾದರೂ ಮರಳದಿದ್ದಾಗ ಸ್ವಲ್ಪ ಚಿಂತಿತನಾದ. ಮೂರು ವಾರ ಕಳೆದ ನಂತರವಂತೂ, ಬೆಕ್ಕು ಮರಳಿ ಬರುವುದಿಲ್ಲ ಎಂದು ಖಾತ್ರಿಯಾಗಿ ಅನಿಸಿತ್ತು. ಆ ಬೆಕ್ಕು ಕಾಣೆಯಾದ ಸಮಯಕ್ಕೆ ಸರಿಯಾಗಿ, ಕಿನೊ ಆ ಕಟ್ಟಡದ ಸುತ್ತ ಹಾವುಗಳನ್ನು ನೋಡಿದ. ಅವನು ನೋಡಿದ ಮೊದಲ ಹಾವು ತೆಳು ಕಂದು ಬಣ್ಣ ಹೊಂದಿ ಉದ್ದವಾಗಿತ್ತು. ಆ ಹಾವು ಎದುರುಗಿದ್ದ ಮರದ ನೆರಳಿನಲ್ಲಿ ಹರಿದಾಡುತ್ತಿತ್ತು. ಕಿನೊ, ದಿನಸಿ ಸಾಮಗ್ರಿಗಳಿದ್ದ ಬ್ಯಾಗನ್ನು ಒಂದು ಕೈಯ್ಯಲ್ಲಿ ಹಿಡಿದುಕೊಂಡು ಬಾಗಿಲು ತೆರೆಯುತ್ತಿದ್ದಾಗ ಆ ಹಾವನ್ನು ನೋಡಿದ. ಟೋಕಿಯೋ ನಗರದ ಮಧ್ಯಭಾಗದಲ್ಲಿ ಹಾವು ಕಾಣಿಸುವುದು ಬಹಳ ಅಪರೂಪವಾದ್ದರಿಂದ ಸ್ವಲ್ಪ ಆಶ್ಚರ್ಯಗೊಂಡನಾದರೂ, ಹೆಚ್ಚೇನೂ ಚಿಂತಿಸಲಿಲ್ಲ. ಅವನ ಕಟ್ಟಡದ ಹಿಂಭಾಗದಲ್ಲೇ ನೆಝು ವಸ್ತುಸಂಗ್ರಹಾಲಯದ ಉದ್ಯಾನವನ ಇದ್ದುದರಿಂದ, ಹಾವುಗಳು ಇರಲೇಬಾರದೆಂದೇನಿರಲಿಲ್ಲ. ಆದರೆ, ಎರಡು ದಿನಗಳ ನಂತರ, ಮಧ್ಯಾಹ್ನದ ವೇಳೆ ಪತ್ರಿಕೆ ತೆಗೆದುಕೊಳ್ಳಲು ಬಾಗಿಲು ತೆರೆದಾಗ, ಇನ್ನೊಂದು ಬೇರೆಯದೇ ಹಾವನ್ನು ಅದೇ ಜಾಗದಲ್ಲಿ ನೋಡಿದ. ಈ ಹಾವು ನೋಡಲು ನೀಲಿ ಬಣ್ಣದಾಗಿದ್ದು, ಸಣ್ಣಗೆ ನುಣುಪಾಗಿತ್ತು. ಆ ಹಾವು ಕಿನೊನನ್ನು ನೋಡಿದಾಗ, ಸ್ವಲ್ಪ ಹೆಡೆಯೆತ್ತಿ, ಈ ಮೊದಲೇ ಇವನು ಪರಿಚಯವಿರುವ ಹಾಗೆ ಅವನನ್ನೇ ನೋಡಿತು. ಕಿನೊ, ದಿಕ್ಕು ತೋಚದೆ ಸುಮ್ಮನೆ ನಿಂತ. ಆ ಹಾವು ಹೆಡೆಯಿಳಿಸಿ, ಆ ನೆರಳಲ್ಲಿ ಕಾಣೆಯಾಯಿತು. ಈ ಇಡೀ ಘಟನೆ ಕಿನೊ ಒಳಗೆ ಅಸಾಧ್ಯ ಭಯ ಸೃಷ್ಟಿಸಿತು. Image ಮೂರು ದಿನಗಳ ನಂತರ, ಮೂರನೇ ಹಾವನ್ನು ನೋಡಿದ. ಆ ಹಾವೂ, ಆ ಮರದ ನೆರಳಿನಲ್ಲಿಯೇ ಇತ್ತು ಮತ್ತು ಮೊದಲೆರಡು ಹಾವಿಗಿಂತ ಸಣ್ಣಗೆ ಕಡುಗಪ್ಪು ಬಣ್ಣದ್ದಾಗಿತ್ತು. ಕಿನೊಗೆ ಹಾವುಗಳ ಬಗ್ಗೆ ಅಷ್ಟೇನೂ ತಿಳಿದಿರದಿದ್ದರೂ, ಈ ಹಾವು ಬಹಳ ಅಪಾಯಕಾರಿ ಎಂದು ಅವನ ಒಳ ಮನಸ್ಸು ಹೇಳಿತು. ನೋಡುವುದಕ್ಕೆ ವಿಷಕಾರಿ ಹಾವಿನ ಹಾಗೆ ತೋರುತ್ತಿತ್ತು. ಇವನ ಇರುವಿಕೆ ಅರಿವಿಗೆ ಬಂದ ಕ್ಷಣವೇ ಅದು ಪೊದೆಗಳ ಒಳಗೆ ಮರೆಯಾಯಿತು. ವಾರವೊಂದರಲ್ಲಿ ಮೂರು ಹಾವು ಹೇಗೆ ನೋಡಿದರೂ ಹೆಚ್ಚೇ. ಏನೋ ವಿಚಿತ್ರ ವಿದ್ಯಮಾನದ ಹಾಗೆ ತೋರುತ್ತಿತ್ತು. ಕಿನೊ ದೊಡ್ಡಮ್ಮನಿಗೆ ಫೋನ್ ಮಾಡಿದ. ಅವಳಿಗೆ ಅಲ್ಲಿನ ಆಗುಹೋಗುಗಳನ್ನು ಹೇಳಿ, ನಂತರ ಆ ಜಾಗದ ಸುತ್ತಮುತ್ತ ಯಾವಾಗಲಾದರೂ ಹಾವುಗಳನ್ನು ನೋಡಿದ್ದಳಾ ಎಂದು ಕೇಳಿದ. "ಹಾವುಗಳಾ?" ಎಂದಳು ದೊಡ್ಡ ಧ್ವನಿಯಲ್ಲಿ, ಆಶ್ಚರ್ಯವಾದಂತೆ. "ಅಲ್ಲಿ ಮೂವತ್ತು ವರ್ಷಗಳ ಕಾಲ ಕಳೆದಿದ್ದೇನೆ. ಆದರೆ, ಒಮ್ಮೆಯೂ ಒಂದು ಹಾವು ಸಹಿತ ನೋಡಿಲ್ಲ. ಇದು ಭೂಕಂಪ ಅಥವಾ ಇನ್ಯಾವುದಾದರೂ ದುರಂತದ ಕುರುಹಾ ಎಂದು ಯೋಚಿಸುತ್ತಿದ್ದೇನೆ. ಸಾಧಾರಣವಾಗಿ ಪ್ರಾಣಿಗಳಿಗೆ ಪ್ರಕೃತಿ ವಿಕೋಪಗಳ ಮುನ್ಸೂಚನೆ ದೊರೆಯುತ್ತದೆ." "ಹಾಗಂತೀಯ? ಹಾಗಿದ್ದರೆ ತುರ್ತಾಗಿ ಬೇಕಾದ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ ಅನ್ನಿಸುತ್ತದೆ," ಎಂದ. ಈ ಲೇಖನ ಓದಿದ್ದೀರಾ?: 'ಸಂಸತ್ತಿನಲ್ಲಿ ಬಾಬು ಜಗಜೀವನ್ ರಾಮ್ ಭಾಷಣಗಳು' ಕೃತಿಯ ಆಯ್ದ ಭಾಗ "ಅದೂ ಸರಿ... ಒಂದಲ್ಲ ಒಂದು ದಿನ ದೊಡ್ಡ ಭೂಕಂಪವೊಂದು ಟೋಕಿಯೋಗೆ ಅಪ್ಪಳಿಸುತ್ತದೆ." "ಆದರೆ, ಹಾವುಗಳು ಭೂಕಂಪಕ್ಕೆ ಅಷ್ಟೊಂದು ಸೂಕ್ಷ್ಮವಾಗಿ ಸ್ಪಂದಿಸುತ್ತವೆಯಾ?" "ಹಾವುಗಳು ಯಾವುದಕ್ಕೆ ಸೂಕ್ಷ್ಮವಾಗಿ ಸ್ಪಂದಿಸುತ್ತವೆ ಅಂತ ನನಗೆ ಗೊತ್ತಿಲ್ಲ. ಆದರೆ, ಹಾವುಗಳಿಗೆ ಬಹಳ ಬುದ್ಧಿ. ಪುರಾಣಗಳಲ್ಲಿ ಅವು ಜನರಿಗೆ ದಾರಿ ತೋರಿಸುತ್ತಿದ್ದವು. ಆದರೆ, ಹಾವುಗಳು ದಾರಿ ತೋರಿಸಿದಾಗ, ಒಳ್ಳೆಯ ದಾರಿ ತೋರಿಸುತ್ತವೆ ಅಥವಾ ಕೆಟ್ಟ ದಾರಿ ತೋರಿಸುತ್ತವೆ ಎನ್ನುವುದು ಮಾತ್ರ ಹೇಳಲಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಎರಡೂ ಮಿಶ್ರಿತವಾದ ದಾರಿಯೇ ತೋರಿಸುತ್ತವೆ." "ಬಹಳ ಗೊಂದಲವಾಗುತ್ತಿದೆ," ಎಂದ ಕಿನೊ. "ಖಂಡಿತ... ಹಾವುಗಳು ಮೂಲತಃ ಬಹಳ ಗೊಂದಲಮಯ ಜೀವಿಗಳು. ಈ ಪುರಾಣಗಳಲ್ಲಿ, ಅತೀ ದೊಡ್ಡ ಮತ್ತು ಜಾಣ ಹಾವು ತನ್ನ ಹೃದಯವನ್ನು ಇನ್ನೆಲ್ಲೋ ಅಡಗಿಸಿಟ್ಟಿರುತ್ತದೆ. ಹಾಗಾಗಿ, ನೀನು ನಿಜವಾಗಿಯೂ ಹಾವನ್ನು ಕೊಲ್ಲಲೇಬೇಕೆಂದಿದ್ದರೆ, ಅದರ ಅಡಗುತಾಣದಲ್ಲಿ ಹಾವಿಲ್ಲದಾಗ, ಅದರ ಹೃದಯವನ್ನು ಹುಡುಕಿ, ಎರಡು ಭಾಗವಾಗಿ ಕತ್ತರಿಸಬೇಕು. ಅಷ್ಟು ಸುಲಭದ ಕೆಲಸವಲ್ಲ ಅದು." ನನ್ನ ದೊಡ್ಡಮ್ಮನಿಗೆ ಇದೆಲ್ಲ ಹೇಗೆ ತಿಳಿದಿತ್ತು? "ಒಂದು ದಿನ ಟಿ.ವಿ.ಯಲ್ಲಿ ಬೇರೆ-ಬೇರೆ ದೇಶದ ಪುರಾಣಗಳ ಬಗೆಗಿನ ಕಾರ್ಯಕ್ರಮವೊಂದು ನೋಡುತ್ತಿದ್ದೆ. ಆ ಕಾರ್ಯಕ್ರಮದಲ್ಲಿ ಒಬ್ಬ ಪ್ರೊಫೆಸರ್ ಇದರ ಬಗ್ಗೆ ಮಾತಾಡುತ್ತಿದ್ದ. ಟಿ.ವಿ ಬಹಳ ಉಪಯುಕ್ತ. ಸಮಯವಿದ್ದಾಗ ನೀನೂ ಟಿ.ವಿ ನೋಡಬೇಕು," ಎಂದಳು. Image ಮಂಜುನಾಥ ಚಾರ್ವಾಕ ಕಿನೊ ತನ್ನ ಮನೆಯ ಸುತ್ತಮುತ್ತ ಹಾವುಗಳೇ ಹರಿದಾಡುತ್ತಿರುವ ಹಾಗೆ ಕಲ್ಪಿಸಿಕೊಳ್ಳತೊಡಗಿದ. ಅವುಗಳ ಇರುವಿಕೆ ಅವನ ಅರಿವಿಗೆ ಬಂದ ಹಾಗೆ ಆಗುತ್ತಿತ್ತು. ಅವನ ಬಾರ್ ಮುಚ್ಚಿ, ಸುತ್ತಮುತ್ತಲ ಜನರೆಲ್ಲ ಮಲಗಿದ ಮೇಲೆ, ಅಲ್ಲೊಂದು ಇಲ್ಲೊಂದು ಸೈರನ್ ಸದ್ದು ಬಿಟ್ಟರೆ ಮಿಕ್ಕಂತೆ ನಿಶ್ಶಬ್ದವಾಗಿರುವಾಗ ಹಾವುಗಳು ಹರಿದಾಡುತ್ತಿರುವ ಶಬ್ದ ಕೇಳಿಸಿದ ಹಾಗಾಗುತ್ತಿತ್ತು. ಅವನು ಆ ಬೆಕ್ಕಿಗಾಗಿ ಮಾಡಿದ್ದ ಸಣ್ಣ ಕಿಂಡಿಯನ್ನು, ಹಾವುಗಳು ಮನೆಯ ಒಳಗೆ ಬಾರದ ಹಾಗೆ ಮರದ ತುಂಡಿನಿಂದ ಮುಚ್ಚಿದ. ಒಂದು ರಾತ್ರಿ ಹತ್ತು ಗಂಟೆಯ ಸಮಯಕ್ಕೆ, ಕಮಿಟ ಬಂದು, ಒಂದು ಬಿಯರ್ ಕುಡಿದು, ನಂತರ ಎಂದಿನಂತೆ ಎರಡು ಪೆಗ್ ವೈಟ್ ಲೇಬಲ್ ವಿಸ್ಕಿ ಕುಡಿದು, ಒಂದು ಸ್ಯಾಂಡ್ವಿಚ್ ತಿಂದ. ಅವನು ಆ ಸಮಯಕ್ಕೆ ಬಾರಿಗೆ ಬರುವುದು ಬಹಳ ಅಪರೂಪ. ಆಗೊಮ್ಮೆ ಈಗೊಮ್ಮೆ ಓದುತ್ತಿದ್ದವನು, ಕಣ್ಣೆತ್ತಿ ಎದುರಿಗಿದ್ದ ಗೋಡೆ ನೋಡುತ್ತ, ಏನೋ ಯೋಚಿಸುತ್ತಿದ್ದ. ಬಾರ್ ಮುಚ್ಚುವ ಸಮಯದವರೆಗೂ ಉಳಿದುಕೊಂಡಿದ್ದ. ಆ ದಿನ ಅವನೇ ಕೊನೆಯ ಗ್ರಾಹಕ. "ಮಿಸ್ಟರ್ ಕಿನೊ, ಪರಿಸ್ಥಿತಿ ಈ ಮಟ್ಟಕ್ಕೆ ಬಂದಿದ್ದು ನಿಜಕ್ಕೂ ಬೇಸರದ ವಿಷಯ," ಎಂದಿನ ಶಾಂತವಾದ ಧ್ವನಿಯಲ್ಲಿ ಕಮಿಟ ಮಾತಾಡುತ್ತಿದ್ದ.
ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ. ರೋಹಿತ್ ಶರ್ಮಾ 825 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.ಬುಧವಾರದ ನವೀಕರಣಗಳಲ್ಲಿ ಗಳಿಸಬೇಕಾದ ಇತರರು ಐರ್ಲೆಂಡ್ ಜೋಡಿ ವಿಲಿಯಂ ಪೋರ್ಟರ್‌ಫೀಲ್ಡ್ (ಐದು ಸ್ಥಾನಗಳವರೆಗೆ 74 ನೇ ಸ್ಥಾನಕ್ಕೆ) ಮತ್ತು ಹ್ಯಾರಿ ಟ್ರೆಕ್ಟರ್ (37 ಸ್ಥಾನಗಳಿಂದ 90 ನೇ ಸ್ಥಾನಕ್ಕೆ), ದಕ್ಷಿಣ ಆಫ್ರಿಕಾದ ಜನ್ನೆಮನ್ ಮಲನ್ (12 ಸ್ಥಾನಗಳಿಂದ 95 ನೇ ಸ್ಥಾನಕ್ಕೆ), ಮತ್ತು ಇಂಗ್ಲೆಂಡ್‌ನ ಜೇಮ್ಸ್ ವಿನ್ಸ್ (ಮೇಲಕ್ಕೆ) ಬ್ಯಾಟರ್‌ಗಳ ಪಟ್ಟಿಯಲ್ಲಿ 85 ಸ್ಥಾನಗಳು 113 ನೇ ಸ್ಥಾನಕ್ಕೆ). ಇಂಗ್ಲೆಂಡ್ ವೇಗದ ಬೌಲರ್ ಸಾಕಿಬ್ ಮಹಮೂದ್ (89 ಸ್ಥಾನಗಳು 63 ನೇ ಸ್ಥಾನಕ್ಕೆ), ಐರ್ಲೆಂಡ್‌ನ ಕ್ರೇಗ್ ಯಂಗ್ (ನಾಲ್ಕು ಸ್ಥಾನಗಳಿಂದ 78 ನೇ ಸ್ಥಾನಕ್ಕೆ), ಮತ್ತು ಜೋಶುವಾ ಲಿಟಲ್ (22 ಸ್ಥಾನಗಳಿಂದ 86 ನೇ ಸ್ಥಾನಕ್ಕೆ) ಬೌಲರ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.ಐಸಿಸಿ ಪುರುಷರ ಟೆಸ್ಟ್ ಪ್ಲೇಯರ್ ಶ್ರೇಯಾಂಕದಲ್ಲಿ, ಜಿಂಬಾಬ್ವೆ ನಾಯಕ ಬ್ರೆಂಡನ್ ಟೇಲರ್ ಹರಾರೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಟೆಸ್ಟ್ ಪಂದ್ಯದಲ್ಲಿ 81 ಮತ್ತು 92 ರನ್ ಗಳಿಸಿ ಮುನ್ನಡೆ ಸಾಧಿಸಿದ್ದಾರೆ, ಅವರ ತಂಡವು 220 ರನ್ಗಳಿಂದ ಸೋತಿದೆ. ಅವರು ಏಳು ಸ್ಥಾನಗಳವರೆಗೆ 28 ​​ನೇ ಸ್ಥಾನದಲ್ಲಿದ್ದಾರೆ. ಇತ್ತೀಚಿನ ಸಾಪ್ತಾಹಿಕ ಅಪ್‌ಡೇಟ್‌ನಲ್ಲಿ ಬೌಲರ್‌ಗಳು ಆಶೀರ್ವದಿಸುವ ಮುಜರಬಾನಿ (ಆರು ಸ್ಥಾನಗಳವರೆಗೆ 45 ನೇ ಸ್ಥಾನ) ಮತ್ತು ಡೊನಾಲ್ಡ್ ತಿರಿಪಾನೊ (ಮೂರು ಸ್ಥಾನಗಳವರೆಗೆ 76 ನೇ ಸ್ಥಾನ).ಬಾಂಗ್ಲಾದೇಶಕ್ಕೆ, ಶತಕ ತಯಾರಕ ಮಹಮದುಲ್ಲಾ 19 ಸ್ಥಾನಗಳಿಂದ 44 ನೇ ಸ್ಥಾನದಲ್ಲಿದ್ದರೆ ಮತ್ತು ಲಿಟಾನ್ ದಾಸ್ 15 ಸ್ಥಾನಗಳನ್ನು ಗಳಿಸಿ ಈಗ 55 ನೇ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್ ಮೆಹಿದಿ ಹಸನ್ ಒಂಬತ್ತು ವಿಕೆಟ್‌ಗಳ ಪಂದ್ಯದ ಮುಕ್ತಾಯದೊಂದಿಗೆ ಆರು ಸ್ಥಾನಗಳವರೆಗೆ 24 ನೇ ಸ್ಥಾನದಲ್ಲಿದ್ದಾರೆ. ವೇಗದ ಬೌಲರ್ ತಸ್ಕಿನ್ ಅಹ್ಮದ್ 95 ರಿಂದ 89 ನೇ ಸ್ಥಾನಕ್ಕೆ ಮುನ್ನಡೆದಿದ್ದಾರೆ. (ಎಎನ್‌ಐ)ಐಸಿಸಿ ಪುರುಷರ ಏಕದಿನ ಆಟಗಾರರ ಶ್ರೇಯಾಂಕದ ಅಪ್‌ಡೇಟ್‌ನಲ್ಲಿ, ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 3-0 ಗೋಲುಗಳಿಂದ ಜಯಗಳಿಸಿದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿನ ಪ್ರದರ್ಶನಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ನಡೆಯುತ್ತಿರುವ ಐರ್ಲೆಂಡ್-ದಕ್ಷಿಣ ಆಫ್ರಿಕಾ ಸರಣಿಯ ಎರಡು ಪಂದ್ಯಗಳಲ್ಲಿ, ಬಾಬರ್ ಅಜಮ್ ತಮ್ಮ ಕ್ರೋ id ೀಕರಿಸಿದ್ದಾರೆ ಮೇಲ್ಭಾಗದಲ್ಲಿ ಸ್ಥಾನ.ಸರಣಿಯ ಅಂತಿಮ ಪಂದ್ಯದಲ್ಲಿ 158 ದಂಡವನ್ನು ಹೊಡೆದ 26 ವರ್ಷದ ಪಾಕಿಸ್ತಾನ ನಾಯಕ, ಎಂಟು ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿ ವೃತ್ತಿಜೀವನದ ಅತ್ಯುತ್ತಮ 873 ರೇಟಿಂಗ್ ಪಾಯಿಂಟ್‌ಗಳನ್ನು ತಲುಪಿದ್ದು, ಭಾರತ ನಾಯಕನಿಗಿಂತ 16 ಹೆಚ್ಚು Previous post Next post Be the first to comment on "ಐಸಿಸಿ ಏಕದಿನ ಶ್ರೇಯಾಂಕಗಳು: ಬಾಬರ್ ಅಜಮ್ ಸ್ಥಾನವನ್ನು ಬಲಪಡಿಸಿದ್ದಾರೆ, ವಿರಾಟ್ ಕೊಹ್ಲಿ ನಂ .2"
ಕಾಫಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಯಾವುದೇ ಕಾಫಿಯನ್ನು ತಿಳಿದುಕೊಳ್ಳಲು ಕಪ್ಪಿಂಗ್ ಪ್ರಕ್ರಿಯೆ ಮತ್ತು ಆ ಕಾಫಿಯ ಮೇಲೆ ಹುರಿಯುವ ಶೈಲಿಯ ಪರಿಣಾಮದ ಬಗ್ಗೆ ಹೆಚ್ಚು ಪರಿಚಿತರಾಗಿದ್ದಾರೆ. ಆದರೆ ಕೆಫೀನ್ ಮಾಡಿದ ಬೀನ್ಸ್‌ಗೆ ಕಾಫಿ ಕಪ್ಪಿಂಗ್ ವಿಭಿನ್ನವಾಗಿದೆಯೇ? ಸ್ವಿಸ್ ವಾಟರ್ ಡೆಕಾಫ್ ಪ್ರಕ್ರಿಯೆ ತಂಡವು ಹೌದು ಮತ್ತು ಇಲ್ಲ ಎಂದು ಹೇಳುತ್ತದೆ. “ಸುವಾಸನೆಯ ಟಿಪ್ಪಣಿಗಳನ್ನು ನಿರ್ಧರಿಸಲು, ನಾವು ನಮ್ಮ ಎಲ್ಲಾ ಕಾಫಿಗಳನ್ನು ಕಪ್ ಮಾಡುತ್ತೇವೆ, ಅವುಗಳನ್ನು ಡಿಕಾಫ್ ಅಲ್ಲದವರಿಗೆ ಅನ್ವಯಿಸುವ ಅದೇ ಕಠಿಣ ಮೌಲ್ಯಮಾಪನಗಳಿಗೆ ಒಳಪಡಿಸುತ್ತೇವೆ.” ಚಾಡ್ ಟ್ರೆವಿಕ್, ಗ್ರೀನ್ ಕಾಫಿ ಕನ್ಸಲ್ಟೆಂಟ್, ಟ್ರೇಡಿಂಗ್, ಸ್ವಿಸ್ ವಾಟರ್‌ನಲ್ಲಿ ವಿವರಿಸುತ್ತಾರೆ. ಪ್ರಮಾಣೀಕೃತ SCA ಕಪ್ಪಿಂಗ್ ಪ್ರೋಟೋಕಾಲ್‌ಗಳ ಪ್ರಕಾರ ಕಾಫಿಗಳನ್ನು ಸ್ಕೋರ್ ಮಾಡಲಾಗುತ್ತದೆ ಎಂದು ಟ್ರೆವಿಕ್ ಸೇರಿಸುತ್ತಾರೆ. ಸಹಜವಾಗಿ, ಈ ಪ್ರಕ್ರಿಯೆಯಲ್ಲಿ ನಾವು ಪ್ರಕ್ರಿಯೆಯಲ್ಲಿ ಕಂಡುಕೊಳ್ಳುವ ರುಚಿಯ ಟಿಪ್ಪಣಿಗಳನ್ನು ನಾವು ನಿರ್ಧರಿಸುತ್ತೇವೆ – ಬ್ಲೂಬೆರ್ರಿ, ಮಾವು, ದಾಲ್ಚಿನ್ನಿ ಮತ್ತು ಕಪ್ಪು ಚಹಾದ ಸುಳಿವುಗಳು ಪನಾಮದಿಂದ ಅವರ ಇತ್ತೀಚಿನ ಸ್ಮಾಲ್ ಬ್ಯಾಚ್ ಸರಣಿಯಲ್ಲಿ ನಾವು ರುಚಿ ನೋಡುತ್ತೇವೆ. ಆದರೆ ಡಿಕಾಫ್ ಅನ್ನು ಕಪ್ಪಿಂಗ್ ಮಾಡುವಾಗ ವಿಧಾನದಲ್ಲಿ ವ್ಯತ್ಯಾಸಗಳಿವೆಯೇ? ಡಿಕಾಫಿನೇಶನ್‌ನ ಕೆಲವು ಸೂಕ್ಷ್ಮ ವ್ಯತ್ಯಾಸಗಳನ್ನು ನಾವು ಸರಿಹೊಂದಿಸುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು-ನಿರ್ದಿಷ್ಟವಾಗಿ ನಮ್ಮ ರಾಸಾಯನಿಕ-ಮುಕ್ತ ಡಿಕಾಫಿನೇಷನ್ ಪ್ರಕ್ರಿಯೆ, ಇದು ಕೆಲವು ಇತರ ಡಿಕಾಫ್ ವಿಧಾನಗಳಂತೆ ಹೊಸ ರುಚಿಗಳನ್ನು ನೀಡುವುದಿಲ್ಲ-ನಾವು ಇತರ ಕೆಲವು ಗುಣಗಳನ್ನು ಸಹ ನೋಡುತ್ತೇವೆ. ಕಾಫಿ ಬೀಜದ ರಸಾಯನಶಾಸ್ತ್ರದಲ್ಲಿನ ಬದಲಾವಣೆಗಳಿಂದಾಗಿ ಡಿಕೆಫೀನೇಷನ್ (ಕಾಫಿಯ ದೇಹ ಮತ್ತು ಬಾಯಿಯ ಅನುಭವದ ಮೇಲೆ ಪರಿಣಾಮ ಬೀರಬಹುದು), ನಾವು ನಿರ್ದಿಷ್ಟವಾಗಿ ದಪ್ಪ, ವಿನ್ಯಾಸ ಮತ್ತು ನಾವು “ಒಟ್ಟಾರೆ ಹೋಲಿಕೆ” ಎಂದು ಕರೆಯುವ ವಿಷಯಗಳ ಬಗ್ಗೆಯೂ ನೋಡುತ್ತೇವೆ – ನಾವು ನೀಡುವ ಅಂಕ ಕಾಫಿಯ ಕೆಫೀನ್ ಹೊಂದಿರುವ ಪ್ರತಿರೂಪಕ್ಕೆ ಡಿಕಾಫ್ ಎಷ್ಟು ಹತ್ತಿರದಲ್ಲಿದೆ ಎಂಬುದನ್ನು ನಿರ್ಣಯಿಸಲು. ನಾವು ಸಾಮಾನ್ಯವಾಗಿ ಅಂತಿಮ ಗ್ರಾಹಕರಿಗೆ ತಕ್ಷಣವೇ ಪ್ರವೇಶಿಸಬಹುದಾದ ಟಿಪ್ಪಣಿಗಳನ್ನು ಹಂಚಿಕೊಳ್ಳುತ್ತೇವೆ, ಉದಾಹರಣೆಗೆ ದೇಹ ಮತ್ತು ನಿರ್ದಿಷ್ಟ ಸುವಾಸನೆಗಳನ್ನು ನಾವು ಕಂಡುಕೊಳ್ಳುತ್ತೇವೆ, ಡಿಕಾಫ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನಮ್ಮ ಸ್ವಂತ ದೀರ್ಘಾವಧಿಯ ಜ್ಞಾನಕ್ಕಾಗಿ ನಾವು ಆಂತರಿಕವಾಗಿ ಹೆಚ್ಚಿನ ಡೇಟಾವನ್ನು ರೆಕಾರ್ಡ್ ಮಾಡುತ್ತಿದ್ದೇವೆ. ಮತ್ತು ಸ್ವಿಸ್ ವಾಟರ್ ಡೆಕಾಫ್ ಪ್ರಪಂಚದಾದ್ಯಂತದ ಕಾಫಿಗಳನ್ನು ಡಿಕಾಫಿನೇಟ್ ಮಾಡುವುದರಿಂದ, ಒಂದು ಮೂಲದ ದೇಶದ ಕಾಫಿಯ ಮೇಲೆ ಡಿಕಾಫೀನೇಶನ್ ಪರಿಣಾಮ ಬೀರುತ್ತದೆ, ಬೆಳೆಯುತ್ತಿರುವ ಎತ್ತರ ಅಥವಾ ಸಂಸ್ಕರಣಾ ವಿಧಾನವು ಕಾಫಿಯಿಂದ ಕಾಫಿಗೆ ಬದಲಾಗಬಹುದು ಎಂದು ನಾವು ಗಮನಿಸಿದ್ದೇವೆ. ನಂತರ ನಾವು ಈ ಜ್ಞಾನವನ್ನು ತೆಗೆದುಕೊಳ್ಳುತ್ತೇವೆ ಮತ್ತು ನಾವು ಎದುರಿಸುವ ಪ್ರತಿಯೊಂದು ಕಾಫಿಯಿಂದ ಉತ್ತಮವಾದದನ್ನು ತರಲು ಬಳಸುತ್ತೇವೆ. ಎಲ್ಲಾ ವಿಜ್ಞಾನದಂತೆ, ಇದು ಒಂದು ಪ್ರಕ್ರಿಯೆ ಮತ್ತು ಅಂತ್ಯವಿಲ್ಲದ ಆಕರ್ಷಕವಾಗಿದೆ. “ನಾವು ಯಾವಾಗಲೂ ಡಿಕೆಫೀನೇಶನ್ ಪ್ರಕ್ರಿಯೆಯಿಂದ ಯಾವ ಗುಣಲಕ್ಷಣಗಳನ್ನು ಹೆಚ್ಚಿಸಲಾಗಿದೆ, ಕಡಿಮೆಗೊಳಿಸಲಾಗುತ್ತದೆ, ಇತ್ಯಾದಿಗಳ ಬಗ್ಗೆ ಕಲಿಯುತ್ತೇವೆ.” ಟ್ರೆವಿಕ್ ಹೇಳುತ್ತಾರೆ. ಈ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ನಮ್ಮ ನಿರಂತರವಾಗಿ ಬೆಳೆಯುತ್ತಿರುವ ತಿಳುವಳಿಕೆಯು ಸ್ಪರ್ಧೆಯ ಹಂತವನ್ನು ತೆಗೆದುಕೊಂಡ ಅಪರೂಪದ, ಅತ್ಯಂತ ವಿಶೇಷವಾದ ಕಾಫಿಗಳನ್ನು ಜನರು ನಮಗೆ ಒಪ್ಪಿಸಲು ಕಾರಣವಾಯಿತು. ಟ್ರೆವಿಕ್ ಮತ್ತು ಸ್ವಿಸ್ ವಾಟರ್ ಡೆಕಾಫ್ ಕಾಫಿ ತಂಡವು ಮುಂದುವರಿದ ಪ್ರಯೋಗ ಮತ್ತು ಜ್ಞಾನ-ಸಂಗ್ರಹಣೆಯ ಭವಿಷ್ಯಕ್ಕಾಗಿ ಉತ್ಸುಕರಾಗಿದ್ದಾರೆ. ಮತ್ತು ಮೋಜಿನ ಭಾಗವೆಂದರೆ ನಾವು ಕಲಿಯುವ ಪ್ರತಿಯೊಂದು ಹೊಸ ವಿಷಯವು ಅನ್ವೇಷಿಸಲು ಹೆಚ್ಚಿನ ಪ್ರಶ್ನೆಗಳನ್ನು ತೆರೆಯುತ್ತದೆ. ಹಾಗಾದರೆ, ನಮಗೆ ಖಚಿತವಾಗಿ ಏನು ಗೊತ್ತು? ನಾವು ನಿರ್ವಹಿಸುವ ಯಾವುದೇ ಕಾಫಿಯ ಹತ್ತಿರದ, ಅತ್ಯಂತ ರೋಮಾಂಚಕ ಡಿಕಾಫ್ ಚಿತ್ರಣವನ್ನು ನಾವು ಒದಗಿಸುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಸ್ವಿಸ್ ನೀರಿನ ಪ್ರಕ್ರಿಯೆಯನ್ನು ನಿರಂತರವಾಗಿ ವಿಶ್ಲೇಷಿಸಲಾಗುತ್ತದೆ. ಮತ್ತು ರಾಸಾಯನಿಕಗಳನ್ನು ಸೇರಿಸದೆಯೇ ನಾವು ಅದನ್ನು ಮಾಡಲು ಸಾಧ್ಯವಾಗುತ್ತದೆ ಎಂಬುದು ಕೇವಲ ಚೆರ್ರಿ ಅಲ್ಲ – ಇದು ನಮ್ಮ ಮಾರ್ಗದರ್ಶಿ ತತ್ವವಾಗಿದೆ. ನಮ್ಮ ಡಿಕಾಫ್‌ಗಳು ರುಚಿ ಎಂದು ನಾವು ಭಾವಿಸಿದಂತೆ ನೀವು ಅದರ ಬಗ್ಗೆ ಚೆನ್ನಾಗಿ ಭಾವಿಸುತ್ತೀರಿ ಎಂದು ನಾವು ಭಾವಿಸುತ್ತೇವೆ!
December 14, 2021 December 14, 2021 ram pargeLeave a Comment on 11 ವರ್ಷಗಳ ನಂತರ ಈ 4 ರಾಶಿಯವರಿಗೆ ರಾಜಯೋಗ ಆರಂಭವಾಗಲಿದೆ | ದುಡ್ಡಿನ ಸುರಿಮಳೆ ಸುರಿಯುತ್ತದೆ. 11 ವರ್ಷಗಳ ನಂತರ ಈ 4 ರಾಶಿಯವರಿಗೆ ರಾಜಯೋಗ ಆರಂಭವಾಗಲಿದೆ | ದುಡ್ಡಿನ ಸುರಿಮಳೆ ಸುರಿಯುತ್ತದೆ. ನಮಸ್ಕಾರ ಸ್ನೇಹಿತರೆ, ಹನ್ನೊಂದು ವರ್ಷಗಳ ನಂತರ ಈ 4 ರಾಶಿಯವರಿಗೆ ರಾಜಯೋಗ ಆರಂಭವಾಗುತ್ತಿದೆ ಮತ್ತು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಇವರ ಅದೃಷ್ಟವೇ ಬದಲಾಗುತ್ತಿದೆ ಹಾಗಾದರೆ ಅಂತಹ ಅದೃಷ್ಟವಂತ 4 ರಾಶಿಗಳು ಯಾವುದು ಹಾಗೂ ಅವುಗಳಿಗೆ ಯಾವ ರೀತಿಯ ಅದೃಷ್ಟಗಳು ಒಲಿದು ಬರುತ್ತಿದೆ ಎಂದು ಈದಿನ ತಿಳಿಯೋಣ ಬನ್ನಿ. ಹೌದು ಈ ರಾಶಿಯವರಿಗೆ ರಾಜಯೋಗ ಶುರುವಾಗುತ್ತಿದೆ ಏನೇ ಕೆಲಸ ಮಾಡಿದರು ಕೂಡ ಅದರಲ್ಲಿ ಜಯವನ್ನು ಸಾಧಿಸಲಿದ್ದಾರೆ ಹೊಸ ವೃತ್ತಿಯನ್ನು ಆರಂಭ ಮಾಡುವವರು ಆರಂಭದಲ್ಲಿ ಸ್ವಲ್ಪ ಕಷ್ಟವಾಗುತ್ತದೆ ಆದರೆ ಮುಂದಿನ ದಿನಗಳಲ್ಲಿ ಅಪಾರವಾದ ಲಾಭವನ್ನು ಗಳಿಸುತ್ತಾರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮನೆಯ ಸದಸ್ಯರು ನಿಮ್ಮ ಕಷ್ಟಕ್ಕೆ ನೆರವಾಗುತ್ತಾರೆ ಮುಂದಿನ ದಿನಗಳಲ್ಲಿ ನಿಮಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಈ ಸಮಯದಲ್ಲಿ ನೀವು ಮದುವೆಯಾದರೆ ನಿಮ್ಮ ಸಾಂಸಾರಿಕ ಜೀವನ ಆನಂದಮಯವಾಗಿರಲಿದೆ ಆದಷ್ಟು ಬೇಗ ಪುತ್ರಪ್ರಾಪ್ತಿ ಆಗುತ್ತದೆ ದೂರ ಪ್ರಯಾಣ ಮಾಡುವುದನ್ನು ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು ಕೆಲವು ವಿಷಯಗಳಲ್ಲಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಕೆಲವರಿಂದ ಆದಷ್ಟು ದೂರವಿರುವುದು ಉತ್ತಮ.ವಾರದಲ್ಲಿ ಒಮ್ಮೆಯಾದರೂ ನೀವು ದೇವಸ್ಥಾನಕ್ಕೆ ಹೋಗಿ ಬನ್ನಿ ಆದಷ್ಟು ಹಣವನ್ನು ಉಳಿತಾಯ ಮಾಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಹಣ ಹೆಚ್ಚು ಹರಿದುಬರುತ್ತದೆ. ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544 ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರುಪೇರಾಗುವ ಲಕ್ಷಣಗಳು ಇರುವುದರಿಂದ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗರೂಕತೆಯಿಂದ ಇರುವುದು ತುಂಬಾ ಒಳ್ಳೆಯದು. ಇನ್ನು ನಿಮ್ಮ ಶತ್ರುಗಳಿಂದಾಗಿ ನಿಮಗೆ ಕಷ್ಟ ಆಗುವ ಸಾಧ್ಯತೆ ಇರುವುದರಿಂದ ಅವರಿಂದ ಆದಷ್ಟು ದೂರವಿರಿ, ಹೊಸ ವ್ಯವಹಾರವನ್ನು ಶುರು ಮಾಡಲು ಇದು ತುಂಬಾ ಒಳ್ಳೆಯ ಸಮಯವಾಗಿದೆ, ಹಣದ ಖರ್ಚನ್ನು ಕಡಿಮೆ ಮಾಡುವುದು ತುಂಬಾನೇ ಒಳ್ಳೆಯದು, ನೀವು ಇಷ್ಟು ದಿನ ಕಷ್ಟ ಪಟ್ಟಿದ್ದಕ್ಕೆ ನಾಳೆಯಿಂದ ನಿಮಗೆ ಒಳ್ಳೆಯ ಲಾಭ ಸಿಗಲಿದೆ, ಯಾವುದೇ ಕಾರಣಕ್ಕೂ ಯಾರ ಬಳಿಯು ಕೈಚಾಚಿ ಬೇಡಿ ದೇವರು ಕೊಟ್ಟಿದ್ದನ್ನು ಸ್ವೀಕರಿಸಿ. ಯಾವುದೇ ಕೆಲಸವನ್ನು ಮಾಡಬೇಕು ಅಂದುಕೊಂಡಿದ್ದರೆ ಅದನ್ನು ಇಂದೇ ಮಾಡಿ.ಹನ್ನೊಂದು ವರ್ಷಗಳ ನಂತರ ರಾಜಯೋಗವನ್ನು ಪಡೆಯುತ್ತಿರುವ ಆ 4 ರಾಶಿಗಳು ಯಾವುವೆಂದರೆ:ವೃಶ್ಚಿಕ ರಾಶಿ,ಕಟಕ ರಾಶಿ, ತುಲಾ ರಾಶಿ, ಮತ್ತು ಮೀನ ರಾಶಿ. ನೋಡಿದ್ರಲ್ಲ ಈ ಆರೂ ರಾಶಿಯವರು ಇಂದಿನಿಂದ ಲಕ್ಷ್ಮಿಪುತ್ರರಾಗುತ್ತಾರೆ. ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ಹೇಮಪ್ರಖ್ಯಾಮಿಂದುಖಂಡಾತ್ಮಮೌಲೀಂ ಶಂಖಾರೀಷ್ಟಾಭೀತಿಹಸ್ತಾಂ ತ್ರಿನೇತ್ರಾಮ್ । ಹೇಮಾಬ್ಜಸ್ಥಾಂ ಪೀತವಸ್ತ್ರಾಂ ಪ್ರಸನ್ನಾಂ ದೇವೀಂ ದುರ್ಗಾಂ ದಿವ್ಯರೂಪಾಂ ನಮಾಮಿ ॥ _’ಮಹಿಷ ಮರ್ದಿನಿಯಾಗಿ’ ಷಷ್ಠಮ ನವರಾತ್ರಿಯ ದಿನದಂದು ಜಗನ್ಮಾತೆಯನ್ನು ಆರಾಧಿಸಲಾಗುವುದು. ಶರನ್ನವರಾತ್ರಿಯ ಆರನೇಯ ದಿನವಾದ ಇಂದಿನ ಶನಿವಾರದಂದು, ಪ್ರತಿ ದಿನವೂ ವಿವಿಧ ನವ ಮಾತೃ ಸ್ವರೂಪಗಳಲ್ಲಿ ಪೂಜಿಸಲ್ಪಡುವ ಮಂಗಳಾಂಬಿಕೆಯನ್ನು ಮಹಿಷ ಮರ್ದಿನಿಯಾದ ರೌದ್ರ ಸ್ವರೂಪದಲ್ಲಿ ಕಣ್ತುಂಬಿಕೊಂಡು ನಮಿಸುತ್ತಾ ಹರ್ಷಿಸುವ ಸುದಿನ._ _*ಜಯಜಯ ಹೇ ಮಹಿಷಾಸುರ ಮರ್ದಿನಿ*_ ಎಂದು ದೇವಾನುದೇವತೆಗಳಿಂದ ಸ್ತುತಿಸಲ್ಪಟ್ಟ ಮಹಾದೇವಿಯು ವಿರೋತ್ಸಾಹದಿಂದ ವಿಜೃಂಭಿಸುತ್ತಾ ಶಿಷ್ಟ ರಕ್ಷಿಣಿಯೂ- ದುಷ್ಟ ಶಿಕ್ಷಿಣಿಯೂ ಆದ ಹರಿ ಬ್ರಹ್ಮರುದ್ರಾದಿ ದೇವತೆಗಳಿಗೆ ಅಗ್ರಮಾನ್ಯೆಯಾದ ಮಹಿಷಾಸುರ ಮರ್ದಿನಿಯಾಗಿ ಶ್ರೀ ದೇವಿಯು ರೌದ್ರ ಸ್ವರೂಪದ ಅಲಂಕಾರದ ಮುಖೇನ ತನ್ನ ಮಹಿಷ ಮರ್ದಿನಿ ದರ್ಶನ ಭಾಗ್ಯವನ್ನು ಅನುಗ್ರಹಿಸಿದ್ದಾಳೆ. ➳ _ಕಡುಗೆಂಪು ಶುದ್ಧ ಕುಂಕುಮ ಬಣ್ಣದ ಸೀರೆಯನ್ನು ತೊಟ್ಟು, ಸರ್ವಾಭರಣ ಭೂಷಿತಳಾಗಿ ತನ್ನ ಮೇಲಿನ ಬಲ ಹಸ್ತದಲ್ಲಿ ಚಕ್ರವನ್ನು, ವಾಮ ಕರದಲ್ಲಿ ಖಡ್ಗವನ್ನು ಪಿಡಿದು ಅಭಯಹಸ್ತಳಾದ ದೇವಿ ವಾಮಹಸ್ತದಲ್ಲಿ ತ್ರಿಶೂಲವನ್ನು ಧರಿಸಿ ಸಾಂಕೇತಿಕವಾಗಿ ಅಸುರ ಮಹಿಷಾಸುರನನ್ನು ಸಂಹರಿಸಿದ ಅಲಂಕಾರದಲ್ಲಿ ಲೋಕಕ್ಕೇ ಸದಾ ಮಂಗಳ ಪ್ರದಳಾಗಿರುವ ದೇವಿಯು ಅಲಂಕೃತಳಾಗಿದ್ದಾಳೆ. ಯುದ್ಧದಲ್ಲಿ ಭಾಗವಹಿಸಿರುವ ಸಿಂಹರಾಜನು ಬಲಬದಿಯಲ್ಲಿ ದೇವಿಗೆ ಆಧಾರನಾಗಿದ್ದು, ಕೋಪೋದ್ದೀಪಿತಳಾಗಿ ತ್ರಿಶೂಲದ ತುದಿಯಿಂದ ಅಸುರೇಂದ್ರ ಮಹಿಷನ ಇರಿದು ಸಂಹರಿಸುವ ರಣಾಂಗಣದ ಭವ್ಯ ಅನಾವರಣ ಇಂದಿನ ಅಲಂಕಾರದಲ್ಲಿದೆ._ _ಮಹಿಷಮರ್ದಿನಿಯಾಗಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣವನ್ನು ನಡೆಸುತ್ತಾ ಕೆಡುಕಿನ ಮೇಲೆ ಒಳಿತಿನ ಜಯವನ್ನು ಸಾಧಿಸಿ ಮಹಾತಾಯಿ ಭಕ್ತ ಜನಕ್ಕೆ ಆಶ್ರಯದಾತಳಾಗಿದ್ದಾಳೆ. _ _*ಮಾರ್ಕಂಡೇಯ ಪುರಾಣ ಅಂತರ್ಗತವಾದ ಪರಮಪವಿತ್ರ ದುರ್ಗಾಸಪ್ತಶತಿಯಲ್ಲಿನ ಶ್ರೀ ಮಹಾಲಕ್ಷ್ಮಿ ಮಧ್ಯಮ ಚರಿತೆಯಲ್ಲಿ ಬರುವ ತೃತೀಯೋಧ್ಯಾಯದ ಮಹಿಷಾಸುರ ವಧೋ ನಾಮದಲ್ಲಿ ಮಹಿಷ ಮರ್ದಿನಿಯ ವಿರಾಟ ಸ್ವರೂಪ ಅನಾವರಣಗೊಳ್ಳುತ್ತದೆ. ದುರ್ಗಾಸಪ್ತಶತಿಯ ಮಧ್ಯಮ ಚರಿತ್ರೆಯಲ್ಲಿ ಶ್ರೀದೇವಿ ಹಾಗೂ ಮಹಿಷನ ನಡುವೆ ನಡೆದ ಘೋರ ಯುದ್ಧದ ವರ್ಣನೆಯಿದೆ.*_ _ಯಕಶ್ಚಿತ್ ಸ್ತ್ರೀಯೊಬ್ಬಳಿಂದಲೇ ತನ್ನ ಅಂತ್ಯವಾಗ ಬೇಕೆಂಬ ಮಹಿಷಾಸುರನ ಮಹದಾಸೆಯನ್ನು ತಾಯಿ ಈಡೇರಿಸಿದ ಕ್ಷಣವದು. ಪ್ರಳಯಾಂತಕ ಸನ್ನಿವೇಶದಲ್ಲಿ “ದೇವಕಾರ್ಯ ಸಮುದ್ಭವ” ಎಂಬಂತೆ ಸುರರ ರಕ್ಷಣೆಗೆ ಖಡ್ಗ ತ್ರಿಶೂಲವನ್ನು ಧರಿಸಿ ಧಾವಿಸಿ ಬಂದವಳು ಮಹಿಷ ಮರ್ದಿನಿ._ _*ಮಹಿಷಾಸುರನೆಂಬ ದಾನವನ ಸಂಹಾರಕ್ಕಾಗಿ ಮೈದಳೆದ ದುರ್ಗಾ ಸ್ವರೂಪವೇ ಮಹಿಷ ಮರ್ದಿನಿ*_. _’ವಿಪ್ರಜತ್ತಿ’ಎಂಬ ದೈತ್ಯನ ಮಗಳಾದ ‘ಮಾಹಿಷ್ಮತಿ’ (ವಿದ್ಯುನ್ಮಾಲಿ) ತಪೋನಿರತನಾಗಿದ್ದ ‘ಅಸ್ವರ’ನೆಂಬ ಮಹಾಮುನಿಯ ತಪೋಭಂಗಗೊಳಿಸಲು ಮಹಿಷ ರೂಪದಲ್ಲಿ ನುಗ್ಗಿದಳು. ತನ್ನ ಜ್ಞಾನದೃಷ್ಟಿಯಿಂದ ಇದನ್ನರಿತ ಅಸ್ವರನು ಮಹಿಷ ರೂಪದ ಸಂತಾನವಾಗಲೆಂದು ಶಪಿಸಿಬಿಟ್ಟ. ಪರಿಣಾಮವಾಗಿ ಮುಂದೆ ಈಕೆ ‘ಸಿಂಧು ದ್ವೀಪ’ನೆಂಬ ಮುನಿಯ ಸಂಯೋಗದಿಂದ ಇಬ್ಬರೂ ಅನುರಕ್ತರಾಗಿ ಮಹಿಷ ಜನನವಾಯಿತು. ಮುಂದೆ ಮಹಿಷಾಸುರ ಅಸುರೇಂದ್ರನಾಗಿ ಮೆರೆದ._ _ಲೋಕ ಕಂಟಕನಾದ ದಾನವ ಮಹಿಷನ ಅಸುರೀ ಪ್ರವೃತ್ತಿಗೆ ಬೇಸತ್ತು, ಹರಿ-ಹರ ಬ್ರಹ್ಮ ಸರ್ವ ಸುರಾದಿ ದೇವತೆಗಳು ದೇವಿಯ ಬಳಿ ತಮ್ಮ ಅಳಲನ್ನು ತೋಡಿಕೊಂಡು ಆತನ ಸಂಹಾರಕ್ಕಾಗಿ ಪ್ರಾರ್ಥಿಸಿದಾಗ ಮಹಾಶಕ್ತಿಯು ಅಭಯ ಸ್ವರೂಪಿಣಿಯಾಗಿ ಆವಿರ್ಭವಿಸಲು ತೇಜೋಮಯವಾದ ರೌದ್ರ ಸ್ತ್ರೀ ರೂಪವೊಂದು ಗೋಚರಿಸಿತು. ಆಕೆಯೇ ಮಹಿಷ ಮರ್ದಿನಿ._ _ಶಂಖ ಚಕ್ರ ಖಡ್ಗ ಪರಶು ಗದಾ ಧನೂರ್ಬಾಣ ಶೂಲವೇ ಮೊದಲಾದ ಸರ್ವಾಯುಧ ಪರಿಷ್ಕೃತಳಾಗಿ ಸಿಂಹರಾಜನನ್ನೇರಿ ದೇವತೆಗಳ ಮೊರೆಯನ್ನು ಅವಧರಿಸಿ ರೌದ್ರತ್ವದಿಂದ ಸರ್ವಶಕ್ತಿಮಯೆಯಾಗಿ ಅತ್ಯಂತ ಬಲಿಷ್ಠನಾದ ಮಹಿಷಾಸುರನನ್ನು ಹಾಗೆಯೇ ಆತನ ಭಯಂಕರ ಸೈನ್ಯವನ್ನು ಧ್ವಂಸಗೊಳಿಸಿ, ಕೋಣರೂಪದ ಭಯಾನಕ ಮಹಿಷನನ್ನು ಸಂಹರಿಸಿ ಎಲ್ಲೆಡೆ ಆನಂದವನ್ನು ಮೇಳೈಸುತ್ತಾಳೆ. ಸುಖ ಶಾಂತಿಯನ್ನು ಧಾರೆಗೈದು ಸುರಲೋಕದ ರಕ್ಷಣೆಗೆ ಕಾರಣೀ ಕರ್ತೃಳಾಗುತ್ತಾಳೆ._ _ಶರಣಾಗಿಯ ಸುರಲೋಕದ ಭಯ ನೀಗಿಸೆ ಮಹಿಷನ ಪ್ರಾಣ ಹರಣಗೈದು ಸಂಹರಿಸಿದ ಕಲ್ಪೋಕ್ತದ ದುರ್ಗೆಯ ಆರನೇಯ ಅತೀ ರೌದ್ರ ಸ್ವರೂಪವೇ ΨΨ ಮಹಿಷಮರ್ದಿನಿ ΨΨ_
Home › national › ಮದ್ಯಪಾನದ ಮತ್ತಿನಲ್ಲಿ ಆನ್ಲೈನ್ ಕ್ಲಾಸ್ ಗ್ರೂಪ್ ಗೆ ಪೋರ್ನ್‌ ವೀಡಿಯೋ ಶೇರ್ ಮಾಡಿದ ಗಣಿತ ಶಿಕ್ಷಕ! national ಮದ್ಯಪಾನದ ಮತ್ತಿನಲ್ಲಿ ಆನ್ಲೈನ್ ಕ್ಲಾಸ್ ಗ್ರೂಪ್ ಗೆ ಪೋರ್ನ್‌ ವೀಡಿಯೋ ಶೇರ್ ಮಾಡಿದ ಗಣಿತ ಶಿಕ್ಷಕ! 12/20/2021 02:42:00 AM ಚೆನ್ನೈ: ಮದ್ಯಪಾನ ಮಾಡಿರುವ ಮತ್ತಿನಲ್ಲಿ ಗಣಿತ ಶಿಕ್ಷಕನೋರ್ವನು ಪೋರ್ನ್‌ ವೀಡಿಯೋವೊಂದನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಕಳುಹಿಸಿದ್ದು, ಈ ವೀಡಿಯೋ ಆನ್‌ಲೈನ್‌ ಕ್ಲಾಸ್‌ಗಾಗಿ ವಿದ್ಯಾರ್ಥಿಗಳು ಇರುವ ಗ್ರೂಪ್‌ಗಳಿಗೂ ಹೋಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಈ ವೀಡಿಯೋವನ್ನು ನೋಡಿದ ವಿದ್ಯಾರ್ಥಿಗಳು ಹಾಗೂ ಪಾಲಕರು ದಂಗಾಗಿದ್ದಾರೆ. ಅಂಬತ್ತೂರಿನ ಮತ್ತಿವನನ್ ಎಂಬಾತ ಅಶ್ಲೀಲ ವೀಡಿಯೋವನ್ನು ಹಂಚಿಕೊಂಡಿರುವ ಗಣಿತ ಶಿಕ್ಷಕ. ಈತ ಅಶ್ಲೀಲ ವೀಡಿಯೋ ಶೇರ್ ಮಾಡಿರುವ ಗ್ರೂಪ್‌ನಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಇದ್ದರು. ಬೆಳಗ್ಗೆ ಆನ್‌ಲೈನ್‌ ಕ್ಲಾಸ್‌ಗಾಗಿ ಮೊಬೈಲ್‌ ತೆರೆದಾಗ ವೀಡಿಯೋ ನೋಡಿ ವಿದ್ಯಾರ್ಥಿಗಳು ದಂಗಾಗಿ ಹೋಗಿದ್ದಾರೆ. ತಕ್ಷಣ ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ಶಿಕ್ಷಕ ಅಂಬತ್ತೂರಿನ ಮತ್ತಿವನನ್ ನನ್ನು ಆಡಳಿತ ಮಂಡಳಿಯವರು ಕರೆದು ತನಿಖೆ ನಡೆಸಿದ್ದಾರೆ. ಮದ್ಯ ಸೇವನೆ ಮಾಡಿರುವ ಅಮಲಿನಲ್ಲಿ ಈ ವೀಡಿಯೋ ಗ್ರೂಪ್‌ಗೂ ಶೇರ್‌ ಆಗಿದೆ ಎಂದು ಶಿಕ್ಷಕ ಹೇಳಿಕೆ ನೀಡಿದ್ದಾನೆ. ಸದ್ಯ ಪೊಲೀಸರು ಮತ್ತಿವನನ್‍ನನ್ನು ಪೊಕ್ಸೊ ಹಾಗೂ ಐಟಿ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ.... ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ಮಂಜೂರು ಬೆಂಗಳೂರು: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಹೈಕೋರ್ಟ್‌ನಲ್ಲಿ ಜಾಮೀನು ದೊರೆತಿದೆ. 2016ರ ಜುಲೈ 28ರಂದು ಉದ್ಯಮಿ ಭಾಸ್ಕರ್​ ಶೆಟ್ಟಿ ಅವರನ್ನು ಉಡುಪಿಯ ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಅವರ ಹೆಂಡತಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್ ಶೆಟ್ಟಿ ಸೇರಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಅರ್ಚಕ ನಿರಂಜನ್ ಭಟ್ ಜತೆ ಸೇರಿ ಹೋಮದ ಕುಂಡದಲ್ಲಿ ಹಾಕಿ ಸುಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಕಳೆದ ಜೂನ್‌ನಲ್ಲಿ ಉಡುಪಿ ನ್ಯಾಯಾಲಯವು ಕೊಲೆ ಪ್ರಕರಣದ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಗೆಳೆಯ, ಅರ್ಚಕ ನಿರಂಜನ್ ಭಟ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜೇಶ್ವರಿ ಶೆಟ್ಟಿ ಹೈಕೋರ್ಟ್ ಮೇಟ್ಟಿಲೇರಿದ್ದರು. ಇದೀಗ ರಾಜೇಶ್ವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅಮಾಯಕರು ಹೇಗೆ ಪರಿಸ್ಥಿತಿಗೆ ಸಿಕ್ಕು ಮೋಸ ಹೋಗ್ತಾರೆ ಅನ್ನೋದನ್ನ ನಾವು ಈ ಕತೆಯಲ್ಲಿ ತಿಳುದುಕೊಳ್ಳೋಣ‌ . ಅಂದ ಹಾಗೇ ಇದು ಕತೆ ಏನ್ ಅಲ್ಲ ‌ .ನಿಜ ಜೀವನದಲ್ಲಿ ನಡೆದಿರುವಂತಹದ್ದೇ. ನಾಲ್ವರು ಅಮಾಯಕ ಯುವಕರು. ಇವರು ಇಂತಹ ಸಮಯದಲ್ಲಿ ಅವರಿಗೆ ಒಬ್ಬ ಬ್ರೋಕರ್ ಸಿಗುತ್ತಾನೆ. ಅವನೋ ದುಡ್ಡಿನ ರಣರಾಕ್ಷಸ. ಅವನು ದುಡ್ಡಿಗಾಗಿ ಏನು ಬೇಕಾದರೂ ಮಾಡಬಲ್ಲವನು. ಇವನಲ್ಲಿ ಅವರು ಒಮ್ಮೆಯಾದರೂ ಕಾ-ಮ ಬ-ಯಕೆ ತೀರಿಸಿಕೊಳ್ಳುವ ದಾರಿ ತೋರಿಸಿಕೊಡಿ ಎನ್ನುತ್ತಾರೆ. ಅದಕ್ಕೆ ಬ್ರೋಕರ್ ವೇ-ಶ್ಯೆಯ ಹತ್ತಿರ ಕರೆದುಕೊಂಡು ಹೋಗುತ್ತಾನೆ. ಆ ನಾಲ್ಕೂ ಜನರು ಜೀವನದಲ್ಲಿ ಮೊದಲ ಬಾರಿ ಆ ವೇ-ಶ್ಯೆಯ ಬಳಿ ದೈ-ಹಿಕ ಕ್ರಿಯೆ ನಡೆಸುತ್ತಾರೆ. ನಂತರ ಆ ಬ್ರೋಕರ್ ತಲಾ ನೂರರಂತೆ ಕೊಡುತ್ತಾರೆ. ಹೀಗೆ ಕೆಲ ದಿನಗಳು ಕಳೆಯುತ್ತವೆ. ಹೀಗೆ ದಿನ ಕಳೆಯುತ್ತಿರುವಾಗ ಬ್ರೋಕರ್ ಕಣ್ಣಿಗೆ ಈ ನಾಲ್ಕು ಜನ ಹುಡುಗರು ಕಾಣಿಸುತ್ತಾರೆ. ಬ್ರೋಕರ್ ಗೆ ಒಂದು ವಿಚಿತ್ರ ಆಲೋಚನೆ ಹೊಳೆಯುತ್ತದೆ. ಈ ಯುವಕರ ಅಮಾಯಕತೆಯನ್ನು ಉಪಯೋಗಿಸಿಕೊಂಡು ದುಡ್ಡು ಮಾಡಬೇಕು ಎಂದು ಮಾಯಕರು ಆದರೆ ಒಮ್ಮೆಯಾದರೂ ಅವರ ಕಾ-ಮ ಬಯಕೆ ತೀರಿಸಿಕೊಳ್ಳಲು ದಾರಿ ಹುಡುಕುತ್ತಿರುತ್ತಾರೆ. ಆ ಬ್ರೋಕರ್ ಆ ಯುವಕರಿಗೆ ಹೇಳುತ್ತಾನೆ, ‘ ಅಂದು ನೀವು ದೈ-ಹಿಕ ಸಂಪರ್ಕ ಮಾಡಿದ ಹೆಂಗಸಿಗೆ ಏ-ಡ್ಸ್ ಇದ್ದು ಆಕೆ ಇತ್ತೀಚೆಗಷ್ಟೇ ತೀರಿ ಹೋದಳು. ಅವಳಿಂದ ನಿಮಗೂ ಬಂದಿರಬಹುದು ಚೆಕ್ ಮಾಡಿಸಿ ಎಂದು ಎದುರಿಸುತ್ತಾನೆ. ಭಯ ಭೀತರಾದ ಹುಡುಗರು ಮನೆ, ಸಮಾಜಕ್ಕೆ ಹೆದರಿ ನಾವು ಬಾಹ್ಯವಾಗಿ ಚೆಕ್ ಮಾಡಿಸುವುದು ಕಷ್ಟಸಾಧ್ಯ. ದಯವಿಟ್ಟು ಹೆಲ್ಪ್ ಮಾಡಿ ಎಂದು ಕೇಳುತ್ತಾರೆ. ಅದಕ್ಕೆ ಬ್ರೋಕರ್ ತನಗೆ ಗೊತ್ತಿರುವ ಡಾಕ್ಟರ್ ಬಳಿ ಚೆಕ್ ಮಾಡಿಸುತ್ತಾನೆ . ಬ್ರೋಕರ್ ಬಳಿ ದುಡ್ಡು ಪಡೆದುಕೊಂಡಿದ್ದ ಡಾಕ್ಟರ್ ಇವರಿಗೆ ಏ-ಡ್ಸ್ ಇದೆ ಎಂದು ಹೇಳುತ್ತಾರೆ. ಇದರಿಂದ ತೀವ್ರ ಭಯಗೊಂಡ ಹುಡುಗರು ಕಂಗಾಲಾಗುತ್ತಾರೆ. ಈ ಪರಿಸ್ಥಿತಿಯ ಲಾಭ ಪಡೆದ ಬ್ರೋಕರ್ ಅವರ ಬಳಿ ಚಿಕಿತ್ಸೆಯ ನೆಪದಲ್ಲಿ ದುಡ್ಡು ಪಡೆಯುತ್ತಾನೆ . ಇವನ ದುಡ್ಡಿನ ಅಮಲು ಹೇಗಿತ್ತೆಂದರೆ ಬಾರಕ್ಕೆರಡು ಬಾರಿ ಚಿಕಿತ್ಸೆ ಎಂದು ದುಡ್ಡು ಪೀಕುತ್ತಾನೆ. ಇಬ್ಬರು ಹುಡುಗರು ಸಮಾಜಕ್ಕೆ ಹೆದರಿ ಇದರ ಕೊರಗಲ್ಲೇ ನೇಣು ಬಿಗಿದುಕೊಂಡು ಸಾಯುತ್ತಾರೆ. ಇನ್ನಿಬ್ಬರು ಏಡ್ಸ್ ಇದೆ ಎಂಬ ಅರ್ಧ ಭಯದಲ್ಲೇ ಅನಾರೋಗ್ಯಕ್ಕೀಡಾಗುತ್ತಾರೆ. ಆದರೆ ಒಬ್ಬ ಹುಡುಗನಿಗೆ ಮಾತ್ರ ಬ್ರೋಕರ್ ಮತ್ತು ಡಾಕ್ಟರ್ ಬಗ್ಗೆ ಅನುಮಾನ ಬರುತ್ತದೆ .ಇದನ್ನು ಬಗೆಹರಿಸಿಕೊಳ್ಳಲು ಅವನು ಬೇರೆ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತಾನೆ. ಅವನಿಗೆ ಯಾವುದೇ ಖಾಯಿಲೆ ಇಲ್ಲವೆಂಬುದು ಗೊತ್ತಾಗುತ್ತದೆ.
ಸುಧಾರಿತ ಭೌತಿಕ ಸೌಲಭ್ಯ ಹಾಗೂ ಅರ್ಹ ಶಿಕ್ಷಕರ ಮೂಲಕ ಸಮಂಜಸ ಅಂತರದಲ್ಲಿ ಫ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶಾವಕಾಶ, ಗುಣಮಟ್ಟ ಮತ್ತು ಸಮಾನತೆಯನ್ನು ಸುಧಾರಿಸುವ ಉದ್ದೇಶದೊಂದಿಗೆ ಹಾಗೂ 14-18ರ ವಯೋಮಾನದ ಬಾಲಕಿಯರಿಗೆ, ಪರಿಶಿಷ್ಟ ಜಾತಿ ಮತ್ತು ಗಿರಿಜನ ಮತ್ತು ವಿಕಲಚೇತನ ಮಕ್ಕಳಿಗೆ ವಿಶೇಷ ಗಮನವನ್ನು ನೀಡಲು ಭಾರತ ಸರ್ಕಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್ ಎಮ್ ಎಸ್ ಎ) ಪ್ರಾರಂಭಿಸಿತು. 2013-14ರಿಂದ 2017-18ರ ನಡುವಿನ ಅವಧಿಯಲ್ಲಿ ಆರ್ ಎಮ್ ಎಸ್ ಎ ಅಡಿ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದ್ದರೂ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬಳಸಿಕೊಳ್ಳುವುದರಲ್ಲಿ ವಿಫಲವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಕಂಡು ಬಂದಿದೆ. ಹೆಚ್ಚು ಓದಿದ ಸ್ಟೋರಿಗಳು KGF ಖ್ಯಾತಿಯ ಹಿರಿಯ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ರಾಜ್ಯ ರಾಜಕಾರಣದಲ್ಲಿ ಶುರುವಾಯ್ತಾ ಕುಮಾರಸ್ವಾಮಿ ಪರ್ವ..! ಸಾರಿಗೆ ವ್ಯವಸ್ಥೆ, ಶಾಲೆಗಳ ಉನ್ನತೀಕರಣ/ಬಲಪಡಿಸುವಿಕೆಯಲ್ಲಿ ವೈಫಲ್ಯ ಮಾಧ್ಯಮಿಕ ಮತ್ತು ಪ್ರೌಢಶಾಲೆಯನ್ನು ತಲುಪಲು ಮಕ್ಕಳು ಪ್ರಯಾಣ ಮಾಡಬೇಕಿರುವ ದೂರವನ್ನು ಕಡಿಮೆಗೊಳಿಸುವುದು, ಸಾರಿಗೆ ಸೌಲಭ್ಯವನ್ನು ಸುಧಾರಿಸುವುದು ಮತ್ತು ತೆರೆದ ಶಾಲೆಯ ಮೂಲಕ ಪ್ರೌಢ ಶಿಕ್ಷಣಕ್ಕೆ ಸುಧಾರಿತ ಪ್ರವೇಶಾವಕಾಶವನ್ನು ನೀಡುವುದು ಆರ್ ಎಮ್ ಎಸ್ ಎ ಗುರಿ. ಇದಲ್ಲದೆ, ‘ಕರ್ನಾಟಕ ಮುನ್ನೋಟ ಯೋಜನೆ’ ಪ್ರಕಾರ ಮಾಧ್ಯಮಿಕ ಶಿಕ್ಷಣವನ್ನು ವಿಸ್ತರಿಸುವುದರ ಸಲುವಾಗಿ ಸಮಂಜಸವಾದ ಅಂತರದಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿರಬೇಕು. ಅಂದರೆ ಐದು ಕಿ. ಮೀ. ದೂರದೊಳಗೆ ಪ್ರೌಢಶಾಲೆಗಳಿರಬೇಕೆಂಬುದು ಮುನ್ನೋಟ ಯೋಜನೆಯ ಉದ್ದೇಶ. ಮತ್ತು ಇದರ ಜೊತೆಗೆ ರಾಷ್ಟ್ರೀಯ ಮಟ್ಟದ ಮಾದರಿಯೊಂದಿಗೆ ಶಾಲಾ ಶಿಕ್ಷಣವನ್ನು ಸರಿಹೊಂದಿಸಬೇಕು. ಆದರೆ 4,361 ವಾಸಸ್ಥಳಗಳಲ್ಲಿ ಪರಿಣಾಮಕಾರಿ ಮತ್ತು ಸುರಕ್ಷಿತ ಸಾರಿಗೆ ಸೌಲಭ್ಯ ಹಾಗೂ ವಸತಿ ಶಾಲೆಗಳು ಇಲ್ಲದಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ. ಚಾಮರಾಜನಗರ ಜಿಲ್ಲೆಯ ಪದಸಲನಾಥ, ಇಂಡಿಗನಾಥ, ತೇಕನಿ, ತೋಕರೆ, ತುಳಸಿ, ಕೊಕ್ಕಬಾರಿ, ದೊಡ್ಡಾನಿ ಮತ್ತು ಚಂಗಡಿ ಊರಿನಲ್ಲಿ ಯಾವುದೇ ಸಾರಿಗೆ ಸೌಲಭ್ಯಗಳಿಲ್ಲ. ಮಕ್ಕಳು ತಮ್ಮ ಶಾಲೆಗಳಿಗೆ ಹೋಗಲು ಕನಿಷ್ಠ ಆರು ಕಿ.ಮೀಗಳಷ್ಟು ದೂರ ನಡೆದುಕೊಂಡು ಹೋಗುತ್ತಿದ್ದಾರೆ. ಕರ್ನಾಟಕ ಮುನ್ನೋಟ ಯೋಜನೆಯ ಪ್ರಕಾರ ಶಾಲೆಗಳಿಗೆ ಹೆಚ್ಚಿನ ಪ್ರವೇಶಾವಕಾಶವನ್ನು ಒದಗಿಸುವುದರ ಸಲುವಾಗಿ ಶಾಲೆಗಳ ಮ್ಯಾಪಿಂಗ್ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸುವುದು ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸುವುದು ಒಳಗೊಂಡಿತ್ತು. ಮುನ್ನೋಟ ಯೋಜನೆಯು 2012ರೊಳಗೆ 2,000 ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಬೇಕೆಂದು ಆಲೋಚಿತ್ತು. ಆದರೆ ರಾಜ್ಯದಲ್ಲಿ 2009-10ರಿಂದ 2017-18ರ ಅವಧಿಯಲ್ಲಿ ಕೇವಲ 558 ಶಾಲೆಗಳನ್ನು ಮಾತ್ರ ಉನ್ನತೀಕರಿಸುವುದಕ್ಕೆ ಪ್ರಸ್ತಾಪಿಸಿತ್ತು. ಇದರ ಪೈಕಿ ಯೋಜನಾ ಅನುಮೋದನಾ ಮಂಡಳಿಯು (ಪಿಎಬಿ) ಉನ್ನತೀಕರಣಕ್ಕಾಗಿ ಒಟ್ಟು 488 ಶಾಲೆಗಳನ್ನು ಮಾತ್ರ ಅನುಮೋದಿಸಿತು. 2009-10ರಿಂದ 2017-18ರ ಅವಧಿಯಲ್ಲಿ ಪಿಎಬಿ ಉನ್ನತೀಕರಣಕ್ಕಾಗಿ 488 ಶಾಲೆಗಳನ್ನು ಅನುಮೋದಿಸಿದಂತೆ, 1,908 ಶಾಲೆಗಳನ್ನು ಶಾಲೆಗಳನ್ನು ಬಲಪಡಿಸುವಿಕೆಗೆ ಅನುಮೋದನೆ ಕೊಟ್ಟಿತ್ತು. ಒಟ್ಟು 2,396 ಶಾಲೆಗಳನ್ನು ಉನ್ನತೀಕರಣ/ಬಲಪಡಿಸುವಿಕೆಗಾಗಿ ರೂ. 859.23ಕೋಟಿ ಹಣವನ್ನು ಸಹ ಬಿಡುಗಡೆ ಮಾಡಿತ್ತು. ಆದರೆ ಇವುಗಳಲ್ಲಿ ಆರು ವರ್ಷಗಳಿಗೂ ಹೆಚ್ಚಿನ ವಿಳಂಬದ ನಂತರ 1,740 ಶಾಲೆಗಳನ್ನು ಮಾತ್ರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪೂರ್ಣಗೊಳಿಸಿದೆ. ಇನ್ನು 140 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ 516 ಶಾಲೆಗಳ ಟೆಂಡರ್ ಗಳನ್ನೇ ಆಹ್ವಾನಿಸಿಲ್ಲ ಎಂದು ಹೇಳಲಾಗಿದೆ. ಕಂಪ್ಯೂಟರ್, ಪ್ರಯೋಗಶಾಲೆ, ಗ್ರಂಥಾಲಯ, ಶೌಚಾಲಯ ಒದಗಿಸುವಲ್ಲಿ ವಿಫಲ ಮಾಹಿತಿ ಮತ್ತು ಸಂವಹವನ ತಂತ್ರಜ್ಞಾನವು ಪ್ರೌಢ ಶಿಕ್ಷಣ ವ್ಯವಸ್ಥೆಯ ಸಾರ್ವತ್ರಿಕ ಬೆಂಬಲವಾಗಿದೆ. ಮತ್ತು ಪ್ರತಿಯೊಂದು ಪ್ರೌಢಶಾಲೆಯೂ ವಿಜ್ಞಾನ ಪ್ರಯೋಗಶಾಲೆಯನ್ನು ಹೊಂದಿರಬೇಕೆಂಬುದು ಆರ್ ಎಮ್ ಎಸ್ ಎ ನಿಯಮ. ಆದರೆ 343 ಶಾಲೆಗಳ ಪೈಕಿ 65 ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಶಾಲೆ ಇಲ್ಲ. 101 ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಶಾಲಾ ಸೌಕರ್ಯಗಳಿರಲಿಲ್ಲವೆಂದು ಪರಿಕ್ಷಾ-ತನಿಖೆಯಿಂದ ಕಂಡು ಬಂದಿರುವುದಾಗಿ ಹೇಳಲಾಗಿದೆ. ಇದಲ್ಲದೆ, 342 ಶಾಲೆಗಳಲ್ಲಿ 199 ಶಾಲೆಗಳಲ್ಲಿ ಗ್ರಂಥಾಲಯಗಳಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ ಭೌತಿಕ ತನಿಖೆ ನಡೆಸಿದಾಗ 99 ಶಾಲೆಗಳಲ್ಲಿ ಪ್ರತ್ಯೇಕ ಗ್ರಂಥಾಲಯ ಕೊಠಡಿಗಳಿರಲಿಲ್ಲ. 2013-14ರಿಂದ 2017-18ರ ಅವಧಿಯಲ್ಲಿ ‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಸಮಿತಿ-ಕರ್ನಾಟಕ (ಆರ್ ಎಮ್ ಎಸ್ ಎ ಎಸ್ ಕೆ) 186 ಶಾಲೆಗಳಲ್ಲಿ ರೂ. 4.32 ಕೋಟಿ ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ ಕೈಗೆತ್ತಿಕೊಂಡಿತ್ತು. ಲೆಕ್ಕಪರಿಶೋಧಕರು ಪರೀಕ್ಷಾ ತನಿಖೆ ನಡೆಸಿದ 163 ಶಾಲೆಗಳ ಪೈಕಿ 52 ಶಾಲೆಗಳಲ್ಲಿ ಶೌಚಾಲಯಗಳ ನಿರ್ವಹಣೆಯಲ್ಲಿ ಸಾಕಷ್ಟು ಕೊರತೆ ಕಂಡುಬಂದಿದೆ. ಇದಲ್ಲದೆ ಮಾನದಂಡಗಳ ಅನ್ವಯ, ಶಾಲಾಕೊಠಡಿಯ ಬಲವು 50 ಮಕ್ಕಳನ್ನು ಮೀರಿದರೆ ಮತ್ತೊಂದು ವಿಭಾಗವನ್ನು ರಚಿಸಬೇಕೆಂಬ ನಿಯಮವಿದೆ. ಆದರೆ ಬೆಳಗಾವಿ, ಬೆಂಗಳೂರು ಚಾಮರಾಜನಗರ, ಚಿತ್ರದುರ್ಗ, ಹಾಸನ, ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯ ಕೆಲ ಶಾಲೆಗಳಲ್ಲಿ 50ರಿಂದ 145ರವಗೆ ಶಾಲೆಯ ಬಲವಿದ್ದರೂ ಸಹ ಮಕ್ಕಳನ್ನು ಒಂದೇ ತರಗತಿಯಲ್ಲಿ ಸ್ಥಳಾವಕಾಶ ಮಾಡಲಾಗಿದ್ದು, ತತ್ಪರಿಣಾಮವಾಗಿ ಬೆಂಚುಗಳಿಗೆ/ಡೆಸ್ಕ್ ಗಳಿಗೆ ಹಾಗೂ ಮಕ್ಕಳಿಗೆ ಸಾಕಷ್ಟು ಸ್ಥಳವಿರಲಿಲ್ಲವೆಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ ಶಿಕ್ಷಕರ ಕೊರತೆ ಒಂದು ಶಾಲೆಯಲ್ಲಿ ಐದು ನಿರ್ದಿಷ್ಟ ಶಿಕ್ಷಕರು ಮತ್ತು ಓರ್ವ ಮುಖ್ಯೋಪಾಧ್ಯಾಯರ ಲಭ್ಯತೆ ಅವಶ್ಯವೆಂದು ಆರ್ ಎಮ್ ಎಸ್ ಎ ಹೇಳುತ್ತದೆ. ಆದರೆ ರಾಜ್ಯದಲ್ಲಿ ಮಂಜೂರಾದ 1,16,999 ಶಿಕ್ಷಕರಿಗೆ ಪ್ರತಿಯಾಗಿ 1,02,865 ಶಿಕ್ಷಕರಿದ್ದಾರೆ. ಅಂದರೆ ಶೇಕಡಾ 12ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರ ಜೊತೆಗೆ 1,712 ಶಾಲೆಗಳ ಪೈಕಿ 706 ಸರ್ಕಾರಿ ಶಾಲೆಗಳಲ್ಲಿ ಮತ್ತು 570 ಅನುದಾನಿತ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಹುದ್ದೆ ಖಾಲಿ ಇವೆ. ವಿಷಯ ನಿರ್ದಿಷ್ಟ ಶಿಕ್ಷಕರ ಸಂಬಂಧವಾಗಿ 42,337 ಶಿಕ್ಷಕರ ಮಂಜೂರಾದ ಹುದ್ದೆಗಳಿಗೆ ಪ್ರತಿಯಾಗಿ ಸರ್ಕಾರಿ ಶಾಲೆಗಳಲ್ಲಿ 5,633 ಹುದ್ದೆಗಳು ಖಾಲಿ ಉಳಿದಿವೆ. ಮತ್ತು ಅನುದಾನಿತ ಶಾಲೆಗಳಲ್ಲಿ 33,470 ಹುದ್ದೆಗಳು ಮಂಜೂರಾಗಿದ್ದರೆ 5,909 ಹುದ್ದೆಗಳು ಖಾಲಿ ಇವೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ. ವೃತ್ತಿಪರ ಶಿಕ್ಷಣ ಬೇಡಿಕೆ ಚಾಲಿತ, ಸಾಮರ್ಥ್ಯ ಆಧಾರಿತ ಮಾಡ್ಯುಲರ್ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಮೂಲಕ ಯುವಕರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಅದೇ ಸಮಯದಲ್ಲಿ ಪ್ರೌಢ ಹಂತದಲ್ಲಿ ಶಾಲೆ ಬಿಡುವವರನ್ನು ಕಡಿಮೆ ಮಾಡುವುದು ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ವೃತ್ತಿಪರ ಶಿಕ್ಷಣವನ್ನು ಪರಿಚಯಿಸಬೇಕೆಂಬ ನಿಯಮವಿದೆ. ನಾಲ್ಕು ರಾಷ್ಟ್ರೀಯ ಉದ್ಯೋಗ ಮಾನದಂಡಗಳಲ್ಲಿ ವೃತ್ತಿಪರ ಶಿಕ್ಷಣವನ್ನು ಅಂದರೆ ಆಟೋಮೊಬೈಲ್ (ಸೇವಾ ತಂತ್ರಜ್ಞತೆ), ಐಟಿ ಮತ್ತು ಐಟಿಇಎಸ್ (ಐಟಿ ಸೇವಾ ಡೆಸ್ಕ್ ಅಟೆಂಡೆಂಟ್), ರೀಟೆಲ್ (ಸೇಲ್ಸ್ ಅಸೋಸಿಯೇಟ್) ಮತ್ತು ಭದ್ರತೆ (ನಿರಾಯುಧ ಸೆಕ್ಯುರಿಟಿ ಗಾರ್ಡ್), ಇವುಗಳನ್ನು ಪರಿಚಯಿಸಲು 250 ಶಾಲೆಗಳನ್ನು 2013ರಲ್ಲಿ ಪಿಎಬಿ ಅನುಮೋದಿಸಿತು. ಮತ್ತು ರೂ.134.26 ಕೋಟಿಗಳನ್ನು ಹಂಚಿಕೆ ಮಾಡಿತು. ಅಲ್ಲದೆ, ವೃತ್ತಿಪರ ಶಿಕ್ಷಣದ ಅನುಷ್ಠಾನಕ್ಕಾಗಿ, ಮಾರ್ಚ್ 2018ರಲ್ಲಿ ಭಾರತ ಸರ್ಕಾರವು ರೂ.22.44 ಕೋಟಿಗಳನ್ನು ಬಿಡುಗಡೆ ಮಾಡಿದರೆ, ರಾಜ್ಯ ಸರ್ಕಾರವು ರೂ.10.18 ಕೋಟಿಗಳನ್ನು ಬಿಡುಗಡೆ ಮಾಡಿತು. ವೃತ್ತಿಪರ ಶಿಕ್ಷಣವನ್ನು ನೀಡಬೇಕಾದರೆ ಪ್ರಸ್ತಾವಿತ ಶಾಲೆಗಳು ಪ್ರೌಢ ಮತ್ತು ಪದವಿಪೂರ್ವ ತರಗತಿಗಳೆರಡನ್ನೂ ಹೊಂದಿರಬೇಕಿತ್ತು. ಆದರೆ ರಾಜ್ಯದಲ್ಲಿ ಪ್ರಸ್ತಾವಿಸಿದ 250 ಶಾಲೆಗಳಿಗೆ ಪ್ರತಿಯಾಗಿ 119 ಶಾಲೆಗಳು ಕೇವಲ ಪ್ರೌಢಶಾಲೆ ಅಥವಾ ಪದವಿಪೂರ್ವ ಕಾಲೇಜುಗಳಾಗಿದ್ದರಿಂದ ಪಿಎಬಿ ಅವುಗಳನ್ನು ರದ್ದುಗೊಳಿಸಿ ಕೇವಲ 100 ಶಾಲೆಗಳಲ್ಲಿ ಮಾತ್ರ ವೃತ್ತಿಪರ ಶಿಕ್ಷಣವನ್ನು ಅನುಷ್ಠಾನಗೊಳಿಸಿದೆ
ದಿನಾಂಕ 08-06-2020 ರಂದು ಫಿರ್ಯಾದಿ ಮಣೇಮ್ಮ ಗಂಡ ಪಾಂಡುರಂಗ ಬೋಯಿನ್ ವಯ: 45 ವರ್ಷ, ಜಾತಿ: ಎಸ್.ಟಿ ಟೋಕರಿ ಕೋಳಿ, ಸಾ: ಚಿಂತಾಲಗೆರಾ ರವರ ತನ್ನ ಗಂಡನಾದ ಪಾಂಡುರಂಗ ತಂದೆ ಮಾರುತಿ ಬೋಯಿನ್ ವಯ: 48 ವರ್ಷ, ಜಾತಿ: ಎಸ್.ಟಿ ಟೋಕರಿ ಕೋಳಿ, ಸಾ: ಚಿಂತಾಲಗೆರಾ ರವರ ಜೊತೆಯಲ್ಲಿ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಚಿಂತಾಲಗೇರಾ ಗ್ರಾಮದ ಬಿಚ್ಚಪ್ಪಾ ರವರ ಹೋದ ಹತ್ತಿರ ಕೆಲಸ ನಿರ್ವಾಹಿಸುತ್ತಿರುವ ಸ್ಥಳದಲ್ಲಿ ಗಂಡನಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಪಾಂಡುರಂಗ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ, ಈ ಘಟನೆಯು ಆಕಸ್ಮಿಕವಾಗಿದ್ದು ಮತ್ತು ಅವರ ಸಾವಿನಲ್ಲಿ ಯಾವುದೇ ರೀತಿ ಯಾರ ಮೇಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 09/2020, ಕಲಂ. 174 ಸಿ.ಆರ್.ಪಿ.ಸಿ :- ಫಿರ್ಯಾದಿ ಮಾದಪ್ಪಾ ತಂದೆ ರಾಚಪ್ಪಾ ಬೋರಗೆ ವಯ: 56 ವರ್ಷ, ಜಾತಿ: ಲಿಂಗಾಯತ, ಸಾ: ಅಲಿಯಂಬರ, ತಾ: & ಜಿಲ್ಲೆ: ಬೀದರ ರವರ ಮಗಳಾದ ಜಗದೇವಿ ಗಂಡ ಲೋಕೆಶ ಚಿಟಗುಪ್ಪೆ ವಯ: 28 ವರ್ಷ, ಸಾ: ಕುಂಬಾರ ಪಾಳಿ ಬಸವಕಲ್ಯಾಣ ಇವಳು ಮದುವೆಯಾಗಿ 3 ವರ್ಷವಾದರು ಮಕ್ಕಳು ಆಗಿರುವುದಿಲ್ಲಾ ಅಂತ ಚಿಂತಿಸಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07-06-2020 ರಂದು 2230 ಗಂಟೆಯಿಂದ 2310 ಗಂಟೆಯ ಮದ್ಯಾವಧಿಯಲ್ಲಿ ತಾನು ಮಲಗುವ ಕೋಣೆಯಲ್ಲಿ ಸಿರೇಯಿಂದ ತಗಡದ ಕೆಳಗೆ ಇರುವ ಲೋಹದ ಪೈಪಿಗೆ ನೇಣುಹಾಕಿಕೊಂಡಿದ್ದರಿಂದ ಆಕೆಯನ್ನು ನೇಣಿನಿಂದ ತೆಗೆದು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿರುತ್ತಾಳೆ, ತನ್ನ ಮಗಳ ಸಾವಿನ ಬಗ್ಗೆ ಯಾರ ಮೇಲು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 42/2020, ಕಲಂ. 279, 304(ಎ) ಐಪಿಸಿ :- ದಿನಾಂಕ 07-06-2020 ಫಿರ್ಯಾದಿ ರಾಮ ತಂದೆ ಪ್ರಭತರಾವ ಬೋಕ್ರೆ ವಯ: 48 ವರ್ಷ, ಜಾತಿ: ಕಬ್ಬಲಿಗ, ಸಾ: ವನಮಾರಪಳ್ಳಿ, ಸದ್ಯ: ಸಂತಪೂರ ರವರ ಮಗನಾದ ದಯಾನಂದ ತಂದೆ ರಾಮ ಭೂಕ್ರೆ ಸಾ: ಸಂತಪೂರ ಇತನು ಮೋಟಾರ ಸೈಕಲ್ ನಂ. ಕೆಎ-38/ಇ-4155 ನೇದರ ಎಸ್.ಬಿ.ಐ ಬ್ಯಾಂಕ ಕಡೆಗೆ ಹೋಗುವಾಗ ತಾನು ಚಲಾಯಿಸುತ್ತಿದ್ದ ಮೋಟಾರ ಸೈಕಲನ್ನು ಕುಡಿದ ಅಮಲಿನಲ್ಲಿ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಹಿಡಿತ ತಪ್ಪಿ ಸಂತಪುರ – ಕುಶೂನೂರ ರೋಡಿನ ಹತ್ತಿರ ಇರುವ ರೈತ ಸಂಪರ್ಕ ಕೆಂದ್ರ ಎದುರುಗಡೆ ರೋಡಿನ ಬದಿಗೆ ಬಿದ್ದಿದ್ದರಿಂದ ತಲೆಗೆ ಭಾರಿ ಗುಪ್ತಗಾಯವಾಗಿ ಎರಡು ಕೀವಿಗಳಿಂದ ರಕ್ತ ಬಂದಿದ್ದು, ಬೆನ್ನಿಗೆ, ಎರಡು ಮೋಳಕಾಲಿಗೆ, ಎಡಗೈ ಭೂಜಕ್ಕೆ, ಬಲಗೈಗೆ ತರಚಿದ ಗಾಯವಾಗಿದ್ದರಿಂದ ಆತನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಸಂತಪೂರ ಆಸ್ಪತ್ರೆಯಲ್ಲಿ ದಾಖಲಿಸಿದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿದಾಗ ಆತನಿಗೆ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿದಾಗ ಮಗ ದಯಾನಂದ ಇತನು ಚಿಕಿತ್ಸೆ ಕಾಲಕ್ಕೆ ದಿನಾಂಕ 08-06-2020 ರಂದು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ. 81/2020, ಕಲಂ. 279, 337, 338 ಐಪಿಸಿ :- ದಿನಾಂಕ 08-06-2020 ರಂದು ಫಿರ್ಯಾದಿ ಶೇಕ ಇಮ್ರಾನ ತಂದೆ ಶೇಕ ಇಬ್ರಾಹಿಂ ಕಮಲಾಪೂರವಾಲೆ, ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ದಸ್ತಗೀರ ಮೋಹಲ್ಲಾ ಚಿಟಗುಪ್ಪಾ ರವರ ತಂದೆಯಾದ ಶೇಕ ಇಬ್ರಾಹಿಂ ತಂದೆ ಶೇಕ ಮಹಿಮೊದಮಿಯ್ಯಾ ವಯ: 57 ವರ್ಷ ರವರು ತಾಯಿ ಶಾಹಿನಾಬೇಗಂ ರವರನ್ನು ಕರೆದುಕೊಂಡು ಮೋಟರ್ ಸೈಕಲ್ ನಂ. ಕೆಎ-39/ಎಲ್-6761 ನೇದರ ಮೇಲೆ ಸಿಂಧನಕೇರಾ ಗ್ರಾಮಕ್ಕೆ ಹೋಗುವಾಗ ಚಿಟಗುಪ್ಪಾ-ಹುಡಗಿ ರೋಡ ಚಿಟಗುಪ್ಪಾದ ಮಹಮದ ಮಸ್ತಾನ ರವರ ಹೋಲದ ಹತ್ತಿರ ತಂದೆಯು ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ರೋಡಿನ ಮೇಲೆ ಸ್ಕಿಡಾಗಿ ಬಿದ್ದು ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ತಾಯಿ ಶಾಹಿನಬೇಗಂ ರವರ ಗಟಾಯಿಗೆ, ಮೇಲಗಡೆ ತುಟಿಗೆ, ಎಡಹಣೆಗೆ ರಕ್ತಗಾಯ ಮತ್ತು ಹಣೆಗೆ ಭಾರಿ ಗುಪ್ತಗಾಯವಾಗಿ ಎಡಗಡೆ ಕಿವಿಯಿಂದ ರಕ್ತಸ್ರಾವವಾಗಿ ಬೇಹೋಷಾಗಿರುತ್ತಾರೆ ಮತ್ತು ತಂದೆಗೆ ಎಡಗಾಲ ಪಾದಕ್ಕೆ, ಎಡಗಡೆ ತಲೆಗೆ ತರಚಿದ ರಕ್ತಗಾಯ ಮತ್ತು ಎಡಭುಜಕ್ಕೆ ತರಚಿದ ಗಾಯವಾಗಿದ್ದರಿಂದ ಇಬ್ಬರಿಗೂ ಚಿಕಿತ್ಸೆ ಕುರಿತು 108 ಅಂಬುಲೇನ್ಸನಲ್ಲಿ ಚಿಟಗುಪ್ಪಾ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 92/2020, ಕಲಂ. 279, 337, 338 ಐಪಿಸಿ :- ದಿನಾಂಕ 08-06-2020 ರಂದು ಫಿರ್ಯಾದಿ ಮಲ್ಲಯ್ಯಾ ತಂದೆ ನಾಗಯ್ಯಾ ಕಮಠಾಣ ವಯ: 50 ವರ್ಷ, ಜಾತಿ: ಜಂಗಮ, ಸಾ: ಚಾಂಗಲೇರಾ, ಸದ್ಯ: ಕೆ.ಎಸ.ಆರ.ಟಿ.ಸಿ ಕಾಲೋನಿ ನೌಬಾದ ಬೀದರ ರವರು ನೌಬಾದದಿಂದ ಭಾಲ್ಕಿಗೆ ಮೊಟಾರ ಸೈಕಲ ನಂ. ಕೆಎ-38/ಕೆ-6386 ನೇದರ ಮೇಲೆ ಖಾನಾಪೂರ ಮಾರ್ಗವಾಗಿ ಖಾನಾಪೂರ ಧನ್ನೂರಾ ಕ್ರಾಸ ದಾಟಿ ಭಾಲ್ಕಿ ಕಡೆಗೆ ತನ್ನ ಸೈಡಿಗೆ ತಾನು ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಹೋಗುವಾಗ ಭಾಲ್ಕಿ ಕಡೆಯಿಂದ ಕಾರ ನಂ. ಕೆಎ-04/ಎಸಿ-1636 ನೇದರ ಚಾಲಕನಾದ ಆರೋಪಿ ಶಿವಶಂಕರಾ ಎನ್. ಸಾ: ದಾಸರಹಳ್ಳಿ ಬೆಂಗಳೂರು ಇತನು ತನ್ನ ಕಾರನ್ನು ರೋಡಿನ ಮೇಲೆ ಅಡ್ಡ ತಿಡ್ಡವಾಗಿ ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿಮಾಡಿದ್ದರಿಂದ ಫಿರ್ಯಾದಿಯ ಬಲಗಾಲು ಪಾದದ ಮೇಲೆ, ಮೊಳಕಾಲು ಕೆಳಗೆ ಭಾರಿ ರಕ್ತಗಾಯ, ಬಲಗೈ ಮೊಳಕೈ ಕೆಳಭಾಗದಿಂದ ಮುಂಗೈವರಗೆ, ಬೆರಳುಗಳಿಗೆ ಸಾದಾ, ಭಾರಿ ರಕ್ತಗಾಯ ಮತ್ತು ಎಡಗೈ ಮುಂಗೈ, ಮೊಳಕೈ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಆರೋಪಿಯು ತನ್ನ ಕಾರನ್ನು ರೋಡಿನ ಬದಿಯಲ್ಲಿ ನಿಲ್ಲಿಸಿ ಕೆಳಗೆ ಬಿದ್ದ ಫಿರ್ಯಾದಿಗೆ ಎಬ್ಬಿಸಿ ನೀರು ಕುಡಿಸಿ 108 ಅಂಬ್ಯುಲೆನ್ಸಗೆ ಕರೆ ಮಾಡಿ 108 ಅಂಬ್ಯುಲೆನ್ಸ ಬಂದ ಮೇಲೆ ಫಿರ್ಯಾದಿಗೆ ಅದರಲ್ಲಿ ಹಾಕಿ ಬೀದರ ಜಿಲ್ಲಾ ಆಸ್ಪತ್ರೆಗೆ ಕಳಿಸಿರುತ್ತಾನೆ, ನಂತರ ಫಿರ್ಯಾದಿಯ ಮಗ ಶಿವಲಿಂಗ ಇತನು ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 45/2020, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 08-06-2020 ರಂದು ಗಡಿರಾಯಪಳ್ಳಿ ಗ್ರಾಮದ ಸರಕಾರಿ ಶಾಲೆಯ ಪಕ್ಕದಲ್ಲಿ ಕೆಲವು ಜನರು ಗೋಲಾಕಾರವಾಗಿ ಕುಳಿತು ಹಣ ಕಟ್ಟಿ ಪಣ ತೊಟ್ಟು ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಅಂತಾ ವಸೀಮ್ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿಯಂತೆ ಗಡಿರಾಯಪಳ್ಳಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹೋಗಿ ಮರೆಯಾಗಿ ನೋಡಲು ಶಾಲೆಯ ಪಕ್ಕದಲ್ಲಿರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಗಣೇಶ ತಂದೆ ತುಕಾರಾಮ ಪವಾರ ವಯ: 32 ವರ್ಷ, ಜಾತಿ: ಮರಾಠಾ, 2) ಧನಾಜಿ ತಂದೆ ತುಳಸಿರಾಮ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, 3) ಪ್ರತಾಪ ತಂದೆ ವೈಜಿನಾಥ ಬಿರಾದಾರ ವಯ: 52 ವರ್ಷ, ಜಾತಿ: ಮರಾಠಾ, 4) ಖಂಡೋಬಾ ತಂದೆ ಮಾಣಿಕರಾವ ಬಿರಾದಾರ ವಯ: 30 ವರ್ಷ, ಜಾತಿ: ಮರಾಠಾ, 5) ಶಿವಾಜಿ ತಂದೆ ನಾಮದೇವರಾವ ಜಾಧವ ವಯ: 32 ವರ್ಷ, ಜಾತಿ: ಮರಾಠಾ, 6) ಪ್ರಕಾಶ ತಂದೆ ವೆಂಕಟ ಬಿರಾದಾರ ವಯ: 32 ವರ್ಷ, ಜಾತಿ: ಮರಾಠಾ ಹಾಗೂ 7) ಮಕ್ಬೂಲ ತಂದೆ ನಬಿಸಾಬ ಶೇಖ ವಯ: 42 ವರ್ಷ, ಜಾತಿ: ಮುಸ್ಲಿಂ, 7 ಜನ ಎಲ್ಲರೂ ಸಾ: ಗಡಿರಾಯಪಳ್ಳಿ ಇವರೆಲ್ಲರೂ ಹಣ ಕಟ್ಟಿ ಪಣ ತೊಟ್ಟು ತಮ್ಮ ತಮ್ಮ ಕೈಯಲ್ಲಿ ಇಸ್ಪೀಟ ಎಲೆಗಳನ್ನು ಹಿಡಿದುಕೊಂಡು ನಸೀಬಿನ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ ನಂ. 6 & 7 ಇವರಿಬ್ಬರು ಓಡಿ ಹೋಗಿರುತ್ತಾರೆ, ನಂತರ ಉಳಿದ 5 ಜನ ಆರೋಪಿತರಿಂದ 52 ಇಸ್ಪಿಟ್ ಎಲೆಗಳು ಹಾಗು ಒಟ್ಟು ನಗದು ಹಣ 8550/- ರೂ. ಹಾಗೂ ಹಿರೊ ಪ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ-56/ಜೆ-3210 ಅ.ಕಿ 30,000/- ರೂ. ಮತ್ತು ಹಿರೊ ಪ್ಯಾಶನ ಪ್ರೋ ಮೋಟಾರ ಸೈಕಲ ನಂ. ಕೆಎ-56/ಎಚ್-9084 ಅ.ಕಿ 30,000/- ರೂ. ಎಲ್ಲವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 28/2020, ಕಲಂ. 409, 420 ಐಪಿಸಿ :- ಫಿರ್ಯಾದಿ ಅಶೋಕರೆಡ್ಡಿ ತಂದೆ ಮಾಣಿಕರೆಡ್ಡಿ ವಯ: 57 ವರ್ಷ, ಜಾತಿ: ರೆಡ್ಡಿ, ಸಾ: ಚೌದ್ರಿ ಬೆಳಕುಣಿ, ಸದ್ಯ: ಪಿ.ಕೆ.ಪಿ.ಎಸ್ ಸಂಘ ಹೊಕ್ರಣಾ ರವರು ದಿನಾಂಕ 28-02-2019 ರಂದು ಹೊಕ್ರಾಣಾ ಪಿ.ಕೆ.ಪಿ.ಎಸ್.ದಲ್ಲಿ ಕಾರ್ಯದರ್ಶಿ ಅಂತ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಚಾರ್ಜ ತೆಗೆದುಕೊಂಡಿದ್ದು, ನಂತರ ಹೊಕ್ರಾಣಾ ಪಿ.ಕೆ.ಪಿ.ಎಸ್. ಸಂಘದಲ್ಲಿ ಅನುಪಾಲನಾ ವರದಿ ದಾಖಲಾತಿಗಳು ಪರಿಶೀಲಿಸಿದಾಗ ಈ ಹಿಂದೆ ಹೊಕ್ರಾಣಾ ಗ್ರಾಮದ ಪಿ.ಕೆ.ಪಿ.ಎಸ್ ದಲ್ಲಿ ಕಾರ್ಯನಿರ್ವಹಿಸಿದ ಆರೋಪಿ ವಿಲಾಸರಾವ ತಂದೆ ಅಣ್ಣಾರಾವ ಜಾಧವ ಸಾ: ಹೊಳ ಸಮುದ್ರ ಇವರು ದಿನಾಂಕ 14-08-2015 ರಿಂದ ದಿನಾಂಕ 28-02-2018 ರ ಅವಧಿಯಲ್ಲಿ ದಿನಾಂಕ 24-02-2018 ರಂದು 56,26,833/- ರೂಪಾಯಿ ಮತ್ತು ದಿನಾಂಕ 28-02-2018 ರಂದು 14,53,954/- ರೂಪಾಯಿ ಹೀಗೆ ಒಟ್ಟು 70,80,787/- ರೂಪಾಯಿ ಸಂಘದ ಹಣ ಅಮಾನತು ಮೊತ್ತ ದುರುಪಯೋಗ ಮಾಡಿಕೊಂಡು ತನ್ನ ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹ ಮತ್ತು ಮೊಸ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 08-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕೋಲಾರದ ಟೇಕಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಪ್ರಗತಿ ಪುತ್ಥಳಿ ರಥಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವರಾದ ಆರ್.ಅಶೋಕ್ ಅವರು ಪ್ರತಿಯೊಬ್ಬರೂ ಕೆಂಪೇಗೌಡರ ಮಾರ್ಗದರ್ಶನದಲ್ಲಿ ಸಾಗುವದರಿಂದ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು. Suvarna News First Published Oct 27, 2022, 10:07 PM IST ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕೋಲಾರ(ಅ.27): ಆಧುನಿಕ ಬೆಂಗಳೂರು ನಿರ್ಮಾತರಾದ ಕೆಂಪೇಗೌಡ ಅವರ ಕೊಡುಗೆ ನಾಡಿಗೆ ಅಪಾರವಾದದ್ದು ಪ್ರತಿಯೊಬ್ಬರೂ ಕೆಂಪೇಗೌಡರ ಮಾರ್ಗದರ್ಶನದಲ್ಲಿ ಸಾಗುವದರಿಂದ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು. ಇಂದು ನಗರದ ಟೇಕಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಪ್ರಗತಿ ಪುತ್ಥಳಿ ರಥಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಂಪೇಗೌಡ ರವರಿಗೆ ಮತ್ತು ಕೋಲಾರ ಜಿಲ್ಲೆಗೆ ಅಭಿನವ ಸಂಬಂಧವಿದೆ. ಅವರ ಸಾಮ್ರಾಜ್ಯ ಸ್ಥಾಪನೆ ಮತ್ತು ಆಡಳಿತದಿಂದ ಇತಿಹಾಸ ನಿರ್ಮಾಣವಾಯಿತು ಎಂದರು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಳೆಯಿಂದ ಕೋಲಾರ ಜಿಲ್ಲೆಯಲ್ಲಿ ಕೆರೆಗಳು ತುಂಬಿದು ಸಂತೋಷದ ವಿಷಯ ಇಡೀ ಕೋಲಾರ ಹಸಿರಿನಿಂದ ಕೂಡಿರುವುದರಿಂದ ಬಹು ಸುಂದರವಾಗಿ ಕಾಣುತ್ತಿದೆ. ಕೋಲಾರ ಸುತ್ತಮುತ್ತಲಿನ ಭಾಗಗಳಲ್ಲಿ ಕೆಂಪೇಗೌಡರು ಆಡಳಿತವನ್ನು ನಡೆಸಿದ್ದಾರೆ. ಇಡೀ ದೇಶಕ್ಕೆ ಬೆಂಗಳೂರು ನಗರ ಆಧುನಿಕತೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು. ನವೆಂಬರ್ 11 ರಂದು ಬೆಂಗಳೂರಿನಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿಯ ಅನಾವರಣಗೊಳ್ಳಲಿದೆ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು.ಕೋಲಾರ ಜಿಲ್ಲೆಯ ಎಲ್ಲಾ ಗ್ರಾಮಗಳಿಂದ ಮಣ್ಣನ್ನು ತಂದು ಕೆಂಪೇಗೌಡರ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ|| ಸಿ.ಎನ್.ಅಶ್ವತ್ ನಾರಾಯಣ್ ಅವರು ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯವಾಗಿದೆ. ಕೆಂಪೇಗೌಡರ ನಾಯಕತ್ವ ನಮ್ಮ ಬದುಕಿನ ಪ್ರೇರಣೆಯಾಗಬೇಕು. ರಾಜ್ಯದ ವಿವಿಧ ಕಡೆ ಕೆಂಪೇಗೌಡರವರು ಆಡಳಿತ ನಡೆಸಿದ್ದಾರೆ. ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ: ಕಾರ‍್ಯಕ್ರಮ ಸಿದ್ಧತೆ ಪರಿಶೀಲಿಸಿದ ಸಚಿವರು ಹಂಪಿಯ ಸ್ಪೂರ್ತಿಯಿಂದ ಬೆಂಗಳೂರು ನಗರವನ್ನು ಕೆಂಪೇಗೌಡರು ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಕೆರೆಗಳನ್ನು ಮತ್ತು ತೋಟಗಳನ್ನು ಅಭಿವೃದ್ಧಿಪಡಿಸಲು ಮುಂದಾದ ಮಹಾಪುರುಷ ಕೆಂಪೇಗೌಡ. ಶೌರ್ಯ ಮತ್ತು ಪರಾಕ್ರಮದಲ್ಲಿ ಕೆಂಪೇಗೌಡರು ಹೆಚ್ಚು ಹೆಸರು ವಾಸಿಯಾಗಿದ್ದರು. ಮುಂದಿನ ವರ್ಷಗಳಲ್ಲಿ ಆಧುನಿಕತೆಯಲ್ಲಿ ಇಡೀ ವಿಶ್ವದಲ್ಲೆ ಬೆಂಗಳೂರು ನಗರ ಪ್ರಥಮ ಸ್ಥಾನಗಳಿಸುತ್ತದೆ ಎಂದು ತಿಳಿಸಿದರು. ಕೆಂಪೇಗೌಡ ಪ್ರತಿಮೆ: ಗುರುವಾರ ಪಿಎಂ ಮೋದಿ ಜೊತೆ ಸಿಎಂ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮುನಿರತ್ನ, ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಶಾಸಕರಾದ ಡಾ|| ವೈ.ಎ.ನಾಯಣಸ್ವಾಮಿ, ಸಂಸದರಾದ ಎಸ್. ಮುನಿಸ್ವಾಮಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಬೆAಗಳೂರು, ಏ. ೨೯- ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬAಧಿಸಿದAತೆ ಕೊನೆಗೂ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಅವರ ಜೊತೆಗೆ ಮೂವರು ಆರೋಪಿಗಳ ಬಂಧನವಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಕರ್ನಾಟಕ ಸಿಐಡಿ ಪೊಲೀಸರು ದಿವ್ಯಾ ಹಾಗರಗಿ ಸೇರಿದಂತೆ ಮೂವರನ್ನು ಮಹಾರಾಷ್ಟçದ ಪುಣೆಯಲ್ಲಿ ಬಂಧಿಸಿದ್ದಾರೆ ಎಂದರು. ೫೪೫ ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕೆಲವರು ಮಾಡಿದ ಅಕ್ರಮದಿಂದಾಗಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆದವರಿಗೆ ಅನ್ಯಾಯ ವಾಗಿದೆ. ಈ ವಿಷಯದಲ್ಲಿ ತುಂಬಾ ನೋವಾಗಿದೆ. ಅನೇಕ ವರ್ಷ ಗಳಿಂದ ಸರ್ಕಾರದ ಪರೀಕ್ಷೆಗಳು ನಡೆಯುತ್ತಿದ್ದು ಆಗಾಗ ಹಗರಣಗಳು ಕೂಡ ಆಗುತ್ತಿವೆ. ಇದಕ್ಕೆ ಇತಿಶ್ರೀ ಹಾಡಬೇಕೆಂದು ಸರ್ಕಾರ ಸವಾಲಾಗಿ ತೆಗೆದುಕೊಂಡಿದೆ. ಸಿಐಡಿ ತಂಡ ಉತ್ತಮವಾಗಿದ್ದು ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ, ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ಯಾವುದೇ ಕಾರಣಕ್ಕೂ ಮಧ್ಯೆ ಪ್ರವೇಶಿಸುವುದಿಲ್ಲ ಎಂದರು. ತನಿಖೆಯಿಂದ ಎಲ್ಲಾ ಮಾಹಿತಿಗಳು ಹೊರ ಬರುತ್ತದೆ. ಈ ಪ್ರಕರಣದ ಹಿಂದೆ ಪ್ರಭಾವಿ ನಾಯಕರ ಕೈವಾಡ ವಿದೆ ಎಂದು ಸಂದೇಹ ಕೂಡ ಇದೆ, ಸಾಕ್ಷಾ÷್ಯಧಾರಗಳನ್ನು ಸಂಗ್ರಹಿಸಿ ಖಾತ್ರಿ ಮಾಡಿಕೊಂಡು ಹೋಗಿ ಬಂಧಿಸಿರುವುದರಿAದ ಆರೋಪಿಗಳನ್ನು ಬಂಧಿಸು ವಲ್ಲಿ ತಡವಾಯಿತು ಎಂದರು. ಪ್ರಕರಣಕ್ಕೆ ಸಂಬAಧಪ ಟ್ಟಂತೆ ಸರ್ಕಾರ ಖಂಡಿತವಾಗಿಯೂ ತಾತ್ವಿಕ ನಿರ್ಣಯ ತೆಗೆದುಕೊಳ್ಳಲಿದೆ. ಕಾಯ್ದೆ ಗಳಡಿಯಲ್ಲಿ ಪ್ರಕರಣ ದಾಖಲಿಸಿ ಅಪರಾಧಿಗಳಿಗೆ ಶಿಕ್ಷೆಯಾಗು ವಂತೆ ನೋಡಿಕೊಳ್ಳಲಾಗುವುದು. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆಸುವವರಿಗೆ ಇದೊಂದು ತಕ್ಕ ಪಾಠವಾಗಬೇಕು. ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದರು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತಕ್ಕೊಳಗಾದವರಿಗೆ ಶಾಸಕ ಜಮೀರ್ ಅಹ್ಮದ್ ಕಡೆಯವರು ಆರ್ಥಿಕ ಸಹಾಯ ಮಾಡುತ್ತಿರುವ ಬಗ್ಗೆ ಕೇಳಿದಾಗ, ಇಂತಹವ ರಿಂದಲೇ ಸಮಾಜ ಕಂಟಕರು ಬೆಳೆಯುತ್ತಾರೆ. ಇದು ಸಮಾಜಕ್ಕೆ ಮಾರಕ, ಅವರು ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿಯೂ ಹೀಗೆ ಮಾಡಿದರು ಎಂದು ಟೀಕಿಸಿದರು. ಶಾಸಕ ಪ್ರಿಯಾಂಕ್ ಖರ್ಗೆಯವರು ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬAಧಿಸಿದAತೆ ಸರಿಯಾದ ಸಾಕ್ಷಿಗಳನ್ನು ನೀಡಿ ತನಿಖೆಗೆ ಶಕ್ತಿ ತುಂಬಿಸುವ ಕೆಲಸ ಮಾಡಲಿ ಎಂದರು. ೧೧ ದಿನ ಸಿಐಡಿ ವಶಕ್ಕೆ ಕಲಬುರಗಿ, ಏ. ೨೯- ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ೧೧ ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಲಾಗಿದೆ. ಮಹಾರಾಷ್ಟçದ ಪುಣೆಯಲ್ಲಿ ಪೊಲೀಸರು ದಿವ್ಯಾ ಹಾಗರಗಿ ಬಂಧಿಸಿದ್ದರು. ಶುಕ್ರವಾರ ಕಲಬುರಗಿಯ ೩ನೇ ಜೆಎಂಎಫ್‌ಸಿ ಕೋರ್ಟ್ ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ಗಳಾದ ದಿವ್ಯಾ ಹಾಗರಗಿ ಸೇರಿದಂತೆ ಇತರ ೬ ಮಂದಿ ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಿದೆ. ಪುಣೆ ಉದ್ಯಮಿ ಆಶ್ರಯ ಕಲಬುರಗಿ, ಏ. ೨೯- ಪಿಎಸ್‌ಐ ನೇಮಕಾತಿ ಅಕ್ರಮದ ಮೂಲ ಕಿಂಗ್‌ಪಿನ್ ದಿವ್ಯಾ ಹಾಗರಗಿ ಕಳೆದ ೧೫ ದಿನಗಳಿಂದ ಮಹಾರಾಷ್ಟçದ ಪುಣೆಯ ಉದ್ಯಮಿ ಸುರೇಶ್ ಕಾಟೇಗಾಂವ್ ಆಶ್ರಯದಲ್ಲಿದ್ದಳು ಎಂದು ತಿಳಿದುಬಂದಿದೆ. ದಿವ್ಯಾಗೆ ಆಶ್ರಯಕೊಟ್ಟ ಸುರೇಶ್ ಕಾಟೇಗಾಂವ್ ಮರುಳು ದಂಧೆ ಮಾಡುತ್ತಿದ್ದ. ಈಕೆಗೆ ಆಶ್ರಯ ನೀಡಿದ ಕಾರಣಕ್ಕೆ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ದಲ್ಲಿ ದಿವ್ಯಾ ಹಾಗರಗಿ, ಅರ್ಚನಾ, ಸುನಂದಾ ಸಹ ಬಂಧನವಾಗಿದ್ದು, ಶಾಂತಿಬಾಯಿ, ಸುರೇಶ್ ಕಾಟೇಗಾಂವ್ ಸೇರಿದಂತೆ ಮತ್ತೊಬ್ಬರನ್ನು ವಶಕ್ಕೆ ತೆಗೆದು ಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥೆ, ಅಕ್ರಮಕ್ಕೆ ಸಂಬAಧಿಸಿದAತೆ ಸಿಐಡಿ ಪೊಲೀಸರು ಶಹಾಬಾದ್ ನಗರಸಭೆಯ ದ್ವಿತೀಯ ದರ್ಜೆ ಸಹಾಯಕಿ ಜ್ಯೋತಿ ಪಾಟೀಲ್ ಎಂಬುವವರನ್ನು ವಶಕ್ಕೆ ಪಡೆದಿದ್ದರು. ಪಿಎಸ್‌ಐ ಪರೀಕ್ಷೆ ಬರೆದಿದ್ದ ಸೇಡಂನ ಶಾತಿಬಾಯಿ ಬಸ್ಯನಾಯ್ಕ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳುವಲ್ಲಿ ಸಹಕರಿಸಿದ ಆರೋಪವಿದೆ. ಜ್ಯೋತಿ ಪಾಟೀಲ್ ಅವರ ಮೊಬೈಲ್‌ಗೆ ಬಂದ ಹಾಗೂ ಅವರ ಮೊಬೈಲ್‌ನಿಂದ ಹೊರಹೋದ ಕರೆಗಳನ್ನು ಸಿಐಡಿ ತಂಡ ಜಾಲಾಡಿದಾಗ ಆರೋಪಿಗಳಲ್ಲಿ ಒಬ್ಬರು ಜ್ಯೋತಿ ಪಾಟೀಲ್ ಅವರ ಜೊತೆ ಸಂಪರ್ಕದಲ್ಲಿ ಇರುವುದು ಗೊತ್ತಾಯಿತು. ಆ ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿದ ತನಿಖಾಧಿಕಾರಿಗಳು ಮಹಾರಾಷ್ಟçದ ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಕಳೆದ ಮಧ್ಯರಾತ್ರಿ ಪುಣೆಯಲ್ಲಿ ದಿವ್ಯಾ ಹಾಗರಗಿ ಹಾಗೂ ಇತರರನ್ನು ಬಂಧಿಸಿದ್ದಾರೆ.
ಕೊಪ್ಪಳ ತಾಲೂಕಿನ ಸಂಕನೂರು ಗ್ರಾಮದಲ್ಲಿ ಕೆಲಸದಿಂದ ವಾಪಸಾಗುವಾಗ ಹಳ್ಳ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹ ಪತ್ತೆಯಾಗಿವೆ. ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದಲ್ಲಿ ನಾಲ್ವರು ಮಹಿಳೆಯರು ನಿನ್ನೆ ರಾತ್ರಿ ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಇಂದು ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಗಿರಿಜಮ್ಮ( 32), ಭುವನೇಶ್ವರಿ (40), ವೀಣಾ ಮಾಲಿಪಾಟೀಲ್ (19), ಪವಿತ್ರಾ (35) ಎಂದು ಗುರುತಿಸಲಾಗಿದೆ. ಘಟನೆಯ ಹಿನ್ನೆಲೆ : ಪ್ರತಿ ದಿನದಂತೆ ಇವರೆಲ್ಲ ಹತ್ತಿ ಬೀಜ ಸಂಸ್ಕರಣೆ ಮಾಡುವ ಕೆಲಸಕ್ಕೆ ತೆರಳಿದ್ದರು. ಶನಿವಾರ ಕೆಲಸ ಮುಗಿಸಿ ಮನೆಗೆ ಬರುವಾಗ ಭಾರಿ ಮಳೆಯಾಗಿದೆ. ಇದರಿಂದಾಗಿ ಸಂಕನೂರು ಗ್ರಾಮದ ಪಕ್ಕದಲ್ಲೇ ಇರುವ ಹಳ್ಳದಲ್ಲಿ ನೀರು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಇವರನ್ನು ಕರೆದುಕೊಂಡು ಬಂದಿದ್ದ ವಾಹನ ಚಾಲಕ ಹಳ್ಳ ದಾಟಲು ಸಾಧ್ಯವಿಲ್ಲ ಎಂದು, ಅಲ್ಲಿಯೇ ಇಳಿಸಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ಒಂದಿಷ್ಟು ಜನ ಕೂಲಿಕಾರ್ಮಿಕರು ಹಳ್ಳ ದಾಟಿದ್ದಾರೆ. ಆದರೆ ಭುವನೇಶ್ವರಿ, ಗಿರಿಜಾ, ಪವಿತ್ರಾ ಮತ್ತು ವೀಣಾ ಹಳ್ಳ ದಾಟಲು ಆಗದೆ ನೀರಿನಲ್ಲಿ‌ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಈ ನಾಲ್ವರ ಶವಗಳು ಪತ್ತೆಯಾಗಿವೆ. ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ : ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಚಿವ ಹಾಲಪ್ಪ ಆಚಾರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಸಚಿವ ಹಾಲಪ್ಪ ಆಚಾರ್ ಅವರು, ಎನ್ ಡಿಆರ್ ಎಫ್ ನಿಯಮದಂತೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ನೀಡಲಾಗುವುದು. ಜೊತೆಗೆ ಗ್ರಾಮಕ್ಕೆ ಆದಷ್ಟು ಬೇಗ ಸೇತುವೆ ನಿರ್ಮಿಸಿಕೊಡುವ ಭರವಸೆಯನ್ನು ನೀಡಿದರು. ಇಬ್ಬರು ಪೊಲೀಸರು ಸಾವು : ಇತ್ತೀಚಿಗಷ್ಟೆ ತೊಂಡಿಹಾಳ ಹಳ್ಳದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಗದಗ ಜಿಲ್ಲೆಯ ಮುಂಡರಗಿ ಠಾಣೆಯ ಇಬ್ಬರು ಪೊಲೀಸರು ಹಳ್ಳದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಯಲಬುರ್ಗಾ ತಾಲೂಕಿನಲ್ಲಿ ಮತ್ತೊಂದು ಘಟನೆ ನಡೆದಿದೆ.
Kannada News » Karnataka » Bengaluru rural » MS Sampath Iyengar Died in Doddaballapur Writer and senior Journalist Narrator of Freedom Movement ದೊಡ್ಡಬಳ್ಳಾಪುರದ ಸಹೃದಯ ನಾಯಕ, ಸ್ವಾತಂತ್ರ್ಯ ಚಳವಳಿಯ ಕೊಂಡಿ ಸಂಪತ್ತಯ್ಯಂಗಾರ್ ನಿಧನ ದೊಡ್ಡಬಳ್ಳಾಪುರದ ಸಾಂಸ್ಕೃತಿಕ ಮತ್ತು ರಾಜಕೀಯ ಜಗತ್ತಿನ ಅವಿಭಾಜ್ಯ ಅಂಗವಾಗಿದ್ದ ಎಂ.ಎಸ್.ಸಂಪತ್ತಯ್ಯಂಗಾರ್ (95) ಸೋಮವಾರ ಮಧ್ಯಾಹ್ನ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಎಂ.ಎಸ್.ಸಂಪತ್ತಯ್ಯಂಗಾರ್ Image Credit source: Pic By DM Ghanashyam Ghanashyam D M | ಡಿ.ಎಂ.ಘನಶ್ಯಾಮ | Nov 21, 2022 | 4:50 PM ದೊಡ್ಡಬಳ್ಳಾಪುರ: ಪ್ರತಿದಿನ ಸಂಜೆಯ ಹೊತ್ತು ದೊಡ್ಡಬಳ್ಳಾಪುರ ಆಯುರ್ವೇದ ಆಸ್ಪತ್ರೆ ಎದುರಿನ ದಾರಿಯ ಮನೆ ಮುಂದೆ ಹೆಂಡತಿಯೊಂದಿಗೆ ಕುಳಿತು ಹೋಗಿ-ಬರುವ ಮಕ್ಕಳಿಗೆ ಚಾಕೊಲೇಟ್ ಕೊಡುತ್ತಿದ್ದ ಮಕ್ಕಳ ಪ್ರೀತಿಯ ಚಾಕೊಲೇಟ್ ತಾತ, ಸ್ವಾತಂತ್ರ್ಯ ಚಳವಳಿಯನ್ನು ಕಣ್ಣಾರೆ ಕಂಡಿದ್ದ, ಲಾವಣಿಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ, ಹಲವು ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸಿದ್ದ ಹಿರಿಯರಾದ ಮೇಲುಕೋಟೆ ಸೀತಾರಾಮಯ್ಯಂಗಾರ್ ಸಂಪತ್ತಯ್ಯಂಗಾರ್ (95) ಸೋಮವಾರ ಮಧ್ಯಾಹ್ನ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ದೊಡ್ಡಬಳ್ಳಾಪುರ ಪುರಸಭೆಗೆ ಐದು ಬಾರಿ ಸದಸ್ಯರಾಗಿ, ಉಪಾಧ್ಯಕ್ಷರಾಗಿದ್ದರು. ‘ಪ್ರಜಾವಾಣಿ’ ಪತ್ರಿಕೆಗೆ ಸುಮಾರು 40 ವರ್ಷ ತಾಲ್ಲೂಕು ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ನಗರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿ ಹಲವರ ಏಳುಬೀಳುಗಳನ್ನು ಕಣ್ಣಾರೆ ಕಂಡಿದ್ದರು. ದೊಡ್ಡಬಳ್ಳಾಪುರದ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸಿದ್ದರು. ಸರ್ಕಾರದಿಂದ ಸಿಗಬೇಕಿದ್ದ ಸವಲತ್ತುಗಳನ್ನು ಕೊಡಿಸಲು ಶ್ರಮಿಸಿದ್ದರು. 2009ರಲ್ಲಿ ಅವರ ಕೃತಿ ‘ಸಾಂಪ್ರದಾಯಿಕ ಪಾಕಶಾಸ್ತ್ರ’ ಪ್ರಕಟವಾಗಿತ್ತು. ಶ್ರೀವೈಷ್ಣವ ಪರಂಪರೆಯ ಸಾಂಪ್ರದಾಯಿಕ ಅಡುಗೆಗಳನ್ನು ಸರಳವಾಗಿ ವಿವರಿಸಿದ್ದ ಈ ಕೃತಿ ಜನಪ್ರಿಯವಾಗಿತ್ತು. ‘ಸುಗುಣ ಕುಬೇರ ಮತ್ತು ಇತರ ಕಥೆಗಳು’ ಕೃತಿಗಳು ಸಂಪತ್ತಯ್ಯಂಗಾರ್ ಅವರ ಹೆಸರನ್ನು ಸಾಹಿತಿಗಳ ಸಾಲಿಸಲ್ಲಿ ಸೇರಿಸಿತು. ‘ನಾಳೆ ತಿಂಡಿ ಏನು?’ ಅಯ್ಯಂಗಾರ್ ಅವರ ಮತ್ತೊಂದು ಜನಪ್ರಿಯ ಕೃತಿ. ದೊಡ್ಡಬಳ್ಳಾಪುರದ ಹೋರಾಟಗಾರರು, ಸಾಧಕರ ಜೀವನಚಿತ್ರಗಳ ಸಂಕಲನ ‘ಮಣಿಮಾಲೆ’ ಪುಸ್ತಕದ ಸಂಪಾದಕರಾಗಿ ತಮ್ಮ ಅನುಭವ ಧಾರೆಯೆರೆದಿದ್ದರು. ‘ಸಾಂಪ್ರದಾಯಿಕ ಪಾಕಶಾಸ್ತ್ರ’ ಕೃತಿಯು ಇಂಗ್ಲಿಷ್​ಗೂ ಅನುವಾದವಾಗಿ ಎರಡು ಮುದ್ರಣಗಳನ್ನು ಕಂಡಿತ್ತು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ದೇಹವನ್ನು ಕೋಲಾರದ ದೇವರಾಜ ಅರಸ್ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ. ಸೋಮವಾರ ಸಂಜೆ ಡಿಕ್ರಾಸ್ ಸಮೀಪದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಮೀಪ ಇರುವ ಸ್ವಗೃಹದಿಂದ ದೇಹವನ್ನು ಕೊಂಡೊಯ್ಯಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ನೂರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಸಂಪತ್ತಯ್ಯಂಗಾರ್ ಅವರ ಕೃತಿಗಳು ತಂದೆಯೇ ಅಡುಗೆ ಗುರು ತಮ್ಮ 10ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಸಂಪತ್ತಯ್ಯಂಗಾರ್ ಅವರು ತಮ್ಮ ತಂದೆ ಸೀತಾರಾಮಯ್ಯಂಗಾರ್ ಅವರಿಂದ ಶ್ರೀವೈಷ್ಣವ ಪದ್ಧತಿಯ ಸಾಂಪ್ರದಾಯಿಕ ಅಡುಗೆ ಕಲಿತರು. ದೊಡ್ಡಬಳ್ಳಾಪುರದಲ್ಲಿ ಪ್ರತಿತಿಂಗಳು ‘ಮಾಸಿಕ ಸಂಗೀತ’ ಕಾರ್ಯಕ್ರಮ ಆಯೋಜಿಸುತ್ತಿದ್ದ ಅವರು, ಹಲವು ಹಿರಿಯ ವಿದ್ವಾಂಸರು ಹಾಗೂ ಸಾಹಿತಿಗಳನ್ನು ಊರಿಗೆ ಕರೆಸಿದ್ದರು. ರಾಮೋತ್ಸವ, ಗಣೇಶೋತ್ಸವಗಳಲ್ಲಿಯೂ ಸಕ್ರಿಯ ಪಾತ್ರ ನಿರ್ವಹಿಸುತ್ತಿದ್ದರು. ನಗರದ ಎಲ್ಲ ಜಾತಿ, ವರ್ಗಗಳೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದರು. ‘ನೈತಿಕತೆ ಎನ್ನುವುದು ಬದುಕಿನ ಕುಲುಮೆಯಲ್ಲಿ ಬೆಂದು ಚೊಕ್ಕವಾಗಿದ್ದು, ಮಾನವೀಯವಾಗಿದ್ದು, ಜೀವಪರ ಕಾಳಜಿ ಹೊಂದಿರಬೇಕು. ಅಂಥ ಗುಣ ಇದ್ದವರು ಮಾತ್ರ ಆಪ್ತರಾಗುತ್ತಾರೆ’ ಎಂಬ ತಮ್ಮಿಷ್ಟದ ಆದರ್ಶದ ಬಗ್ಗೆ ಆಗಾಗ ಹೇಳುತ್ತಿದ್ದ ಅವರು, ಅದೇ ಗುಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕೊನೆಯವರೆಗೂ ಯತ್ನಿಸಿದರು. ಹತ್ತು ಜನರಿಗೆ ಉಪಕಾರಿಯಾಗಿ ಇರಬೇಕೆಂಬ ಎಚ್ಚರದಲ್ಲಿಯೇ ಕೊನೆಯ ಉಸಿರಿನವರೆಗೂ ಬದುಕಿದರು ಎಂದು ಅಂತಿಮ ದರ್ಶನಕ್ಕೆ ಬಂದಿದ್ದ ಹಲವರು ನೆನಪಿಸಿಕೊಂಡರು.
ಕಾಲವನ್ನೇ ನೋಡಿ. ಅದು ತುದಿಮೊದಲೂ ತಿಳಿಯದಷ್ಟು ನಿತ್ಯ ಸಂಚಾರಿ. ಅದರ ಪ್ರತಿಘಳಿಗೆಯೂ ಆದಿ, ಮತ್ತು ಅದೇ ಘಳಿಗೆ ಅಂತ್ಯವೂ. ಹೊತ್ತು ಹೊತ್ತಿನ ಆದಿ ಅಂತ್ಯಗಳ ನಿರಂತರತೆಯೇ ಕಾಲನ ಚಲನೆ. ಅದರೊಳಗಿನ ಸೂಕ್ಷ್ಮವನ್ನು ಗಮನಿಸಿ. ಹುಟ್ಟು – ಸಾವಿಲ್ಲದೆ ಯಾವುದರ ಚಲನೆಯೂ ಸಾಧ್ಯವಿಲ್ಲ. ಜಗತ್ತಿನ ಪ್ರತಿಯೊಂದು ಜೀವವೂ ಹುಟ್ಟಿ ಸಾಯುತ್ತಿದೆಯೆಂದೇ ಜಗತ್ತು ನಡೆಯುತ್ತಿದೆ ~ ಅಲಾವಿಕಾ ಸುಮ್ಮನೆ ಒಂದು ಊಹೆ. ಈ ಭೂಮಿ ಚಲನೆ ನಿಲ್ಲಿಸಿಬಿಟ್ಟರೆ ಏನಾಗುವುದು? ಹೋಗಲಿ ಚಂದ್ರ ನಿಂತರೆ? ಸೂರ್ಯ, ನಕ್ಷತ್ರಗಳು ಅಚಲವಾದರೆ? ಹೆಚ್ಚೇನಿಲ್ಲ, ಎಲ್ಲವೂ ಮುಗಿದುಹೋಗುವುದು – ಅಷ್ಟೇ. ನಿರಂತರ ಚಲನೆಯ ಈ ತತ್ತ್ವವನ್ನೇ ಬಸವಣ್ಣನವರು `ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಬಣ್ಣಿಸಿರುವುದು. ಜಗತ್ತು ಚಲನಶೀಲ. ಇಲ್ಲಿ ಯಾವುದು ನಡೆಯುತ್ತ ಇರುತ್ತದೆಯೋ ಅದು ಉಳಿಯುತ್ತದೆ. ನಿಂತಿದ್ದು ಕೊಳೆಯುತ್ತದೆ, ಮುಗಿದೂಹೋಗುತ್ತದೆ. ನಡೆಯಲು ಬಲ್ಲವರಷ್ಟೆ ಇಲ್ಲಿ ಬದುಕಬಲ್ಲರು. ಮತ್ತು ಈ ನಡಿಗೆ ಬಾಹ್ಯದ್ದು ಮಾತ್ರ ಅಲ್ಲ. ಅಥವಾ ಬಾಹ್ಯ ನಡಿಗೆಗಿಂತ ಮುಖ್ಯವಾಗಿ ಆಂತರಿಕ ನಡಿಗೆ. ಕಣ್ಣಿಗೆ ಕಾಣದ ಜೀವಕೋಶಗಳ ನಿರಂತರ ಚಲನೆ. ಅಣು – ಪರಮಾಣುಗಳ ನಿಲ್ಲದ ಪರಿಕ್ರಮಣ. ಕಾಲವನ್ನೇ ನೋಡಿ. ಅದು ತುದಿಮೊದಲೂ ತಿಳಿಯದಷ್ಟು ನಿತ್ಯ ಸಂಚಾರಿ. ಅದರ ಪ್ರತಿಘಳಿಗೆಯೂ ಆದಿ, ಮತ್ತು ಅದೇ ಘಳಿಗೆ ಅಂತ್ಯವೂ. ಹೊತ್ತು ಹೊತ್ತಿನ ಆದಿ ಅಂತ್ಯಗಳ ನಿರಂತರತೆಯೇ ಕಾಲನ ಚಲನೆ. ಅದರೊಳಗಿನ ಸೂಕ್ಷ್ಮವನ್ನು ಗಮನಿಸಿ. ಹುಟ್ಟು – ಸಾವಿಲ್ಲದೆ ಯಾವುದರ ಚಲನೆಯೂ ಸಾಧ್ಯವಿಲ್ಲ. ಜಗತ್ತಿನ ಪ್ರತಿಯೊಂದು ಜೀವವೂ ಹುಟ್ಟಿ ಸಾಯುತ್ತಿದೆಯೆಂದೇ ಜಗತ್ತು ನಡೆಯುತ್ತಿದೆ. ಅನಾದಿ – ಅನಂತವಾದ ಕಾಲ ಆಯಾ ಗಳಿಗೆಯಲ್ಲೇ ಆದಿಯನ್ನೂ ಅಂತ್ಯವನ್ನೂ ಕಾಣುವ ವಿಶಿಷ್ಟ ಸಂಗತಿಯಾಗಿದೆ. ಆದ್ದರಿಂದಲೇ ಮತ್ತೆ ಹಿಂದಿರುಗದ ನೇರ ನಡೆಯ ಕಾಲವು `ಕಾಲಚಕ್ರ’ವಾಗಿ ಮುಂದೆ ಉರುಳುವುದು. ಹುಟ್ಟಿಕೊಂಡು ಮುಗಿದು ಹೋಗುವ ಚಕ್ರ – ಆ ನಿರಂತರತೆಯೇ ಕಾಲವನ್ನು ನೇರವಾಗಿ ನಡೆಸುತ್ತಿರುವುದು. ನೀವು ಗಮನಿಸಿಯೇ ಇರುತ್ತೀರಿ. ಒಂದು ಹೆಜ್ಜೆ ಎತ್ತಿದರೆ ಮಾತ್ರ ಇನ್ನೊಂದು ಹೆಜ್ಜೆ ಇಡಲಿಕ್ಕಾಗುವುದು. ಕುಪ್ಪಳಿಸುತ್ತೇವೆ ಎಂದುಕೊಂಡರೂ ಒಂದೆಡೆಯಿಂದ ಹೆಜ್ಜೆಗಳನ್ನು ಎತ್ತಿದರೆ ಮಾತ್ರ ಇನ್ನೊಂದೆಡೆ ಅವನ್ನು ಊರಲು ಸಾಧ್ಯವಾಗುವುದು. ಹೆಜ್ಜೆಯನ್ನೇ ಎತ್ತದೆ ಮುಂದಡಿ ಇಡಲು ಹೇಗೆ ತಾನೆ ಸಾಧ್ಯ? ಈ ಎತ್ತಿ – ಇಡುವ ಪ್ರಕ್ರಿಯೆ ಇಲ್ಲದೆ ನಡಿಗೆ ತಾನೆ ಹೇಗೆ ಸಾಧ್ಯ!? ನಡಿಗೆ ಇಲ್ಲದೆ ನಿಂತಲ್ಲಿಯೇ ನಿಂತುಕೊಂಡರೆ ಎಷ್ಟು ದಿನ ಉಳಿಯಬಲ್ಲಿರಿ? ಮತ್ತೊಂದು ಉದಾಹರಣೆ ತೆಗೆದುಕೊಳ್ಳಿ. ನೀವು ಕಣ್‍ಮುಚ್ಚಿದರೆ ಮಾತ್ರ ಅದನ್ನು `ತೆರೆಯಲು’ ಸಾಧ್ಯ. ಅಥವಾ ಕಣ್ತೆರೆದಿದ್ದರೆ ಮಾತ್ರ ಮುಚ್ಚಲು ಸಾಧ್ಯ. ಒಂದೋ ನೀವು ಕಣ್ತೆರೆದೇ ಇರುತ್ತೀರಿ ಅಥವಾ ಮುಚ್ಚಿಕೊಂಡೇ ಇರುತ್ತೀರಿ ಎಂದಿಟ್ಟುಕೊಳ್ಳಿ. ಈ ಎರಡೂ ಸಂದರ್ಭಗಳು ಕಣ್ಣಿಗೆ ಹಾನಿಯುಂಟು ಮಾಡುವವು, ಕಣ್ಣಿನ ಕೆಲಸ ತೀರಿಸಿ, ಇಲ್ಲವಾಗಿಸುವವು. ಅದೇ ಕಣ್ಮುಚ್ಚಿ – ತೆರೆವ ಪ್ರಕ್ರಿಯೆಯು ಅಲ್ಲೊಂದು ಚಲನೆ ಉಂಟು ಮಾಡಿ, ಕಣ್ಣನ್ನು ಸುಸ್ಥಿತಿಯಲ್ಲಿಟ್ಟಿರುವುದು. ಉಸಿರಿನ ವಿಷಯದಲ್ಲೂ ಅದು ಹಾಗೇನೇ. ಚಲನೆಗೆ ಆಸ್ಪದ ಕೊಡದೆ ಶ್ವಾಸಕೋಶದಲ್ಲಿ ಉಸಿರು ತುಂಬಿಟ್ಟುಕೊಂಡಿದ್ದರೆ ಅಥವಾ ಖಾಲಿಯಾಗಿಟ್ಟುಕೊಂಡರೆ ಅದರ ಕೆಲಸ ನಿಲ್ಲುತ್ತದೆ, ದೇಹ ಉರುಳುತ್ತದೆ. ಅಷ್ಟೇ. ಜಗತ್ತಿನೆಲ್ಲದರ ಚಲನೆ ಪ್ರತ್ಯೇಕ ಪ್ರತ್ಯೇಕವಾಗಿ ಕಂಡರೂ ಎಲ್ಲವೂ ಪರಸ್ಪರ ಪೂರಕವೇ ಆಗಿರುತ್ತದೆ. ಬ್ರಹ್ಮಾಂಡದ ಗ್ರಹ – ನಕ್ಷತ್ರ – ಆಕಾಶ ಕಾಯಗಳ ಚಲನೆ ಗುರುತ್ವಾಕರ್ಷಣೆಯ ಬಿಗಿ ಸರಪಳಿಯಲ್ಲಿ ಹೆಣೆದುಕೊಂಡಿದೆ. ನೀರು ಆವಿಯಾಗಿ – ಮೋಡಗಟ್ಟಿ ಮತ್ತೆ ಸುರಿಯುವ ಪ್ರಕ್ರಿಯೆ ಇರಬಹುದು, ನಮ್ಮ ಆಹಾರ ಸರಪಳಿ ಇರಬಹುದು, ಅಥವಾ ನಮ್ಮ ನಮ್ಮ ದೈನಂದಿನ ಭೌತಿಕ ಚಲನೆಗಳೇ ಇರಬಹುದು. ಈ ಎಲ್ಲವೂ ಒಂದಕ್ಕೊಂದು ಪೂರಕವಾಗಿರುತ್ತವೆ. ಅಲ್ಲೆಲ್ಲೋ ಆಕಾಶದಲ್ಲಿ ಚಲಿಸುವ ಮೋಡ ಭೂಮಿಯಲ್ಲಿ ಮೊಳಕೆಯೊಡೆದು ಪೈರು ಬೆಳೆಯುವ ಚಲನೆಗೆ ಕಾರಣವಾಗುತ್ತದೆ. ಹಾಗೆಯೇ ಕುಟುಂಬ, ಸಮುದಾಯ, ಸಮಾಜ, ರಾಷ್ಟ್ರಗಳ ಬೆಳವಣಿಗೆಯೂ ಮತ್ತೆಲ್ಲೋ ಸಂಭವಿಸುವ ಚಲನೆಯ ಜೊತೆ ಅಂತಸ್ಸಂಬಂಧ ಹೊಂದಿರುತ್ತದೆ. ನಾವು ಪ್ರತಿ ಘಳಿಗೆಯೂ ಹೊಸಬರೇ! No man steps in the same river twice ಅನ್ನುತ್ತಾನೆ ತತ್ತ್ವಜ್ಞಾನಿ ಹೆರಾಕ್ಲೀಟಸ್. `ಒಂದು ನದಿಗೆ ಎರಡು ಸಾರಿ ಕಾಲಿಡಲು ಸಾಧ್ಯವಿಲ್ಲ. ಎರಡು ಸಾರಿ ಕಾಲಿಟ್ಟ ಆ ಮನುಷ್ಯ ಒಬ್ಬನೇ ಅಲ್ಲ; ಎರಡು ಸಾರಿ ಕಾಲಿಟ್ಟಾಗಿನ ಪರಿಸ್ಥಿತಿಗಳೂ ಪರಿಣಾಮಗಳೂ ಒಂದೇ ಅಲ್ಲ; ಮತ್ತೂ ಮುಂದಕ್ಕೆ – ಎರಡು ಸಾರಿ ಕಾಲಿಟ್ಟ ಆ ನದಿ ಒಂದೇ ಅಲ್ಲ; ಬೇರೆಬೇರೆಯೂ ಅಲ್ಲ; ಎರಡು ಸಾರಿ ಕಾಲಿಟ್ಟ ಮನುಷ್ಯ ಒಬ್ಬನೇ ಅಲ್ಲ, ಬೇರೆಬೇರೆಯೂ ಅಲ್ಲ’ ಎಂದು ವಿವರಿಸುತ್ತಾನೆ ಬೌದ್ಧ ವಿಜ್ಞಾನಿ ಹಾಗೂ ತತ್ತ್ವಜ್ಞಾನಿ ನಾಗಾರ್ಜುನ. ಮೊದಲ ನೋಟಕ್ಕೆ ಸಂಕೀರ್ಣವಾಗಿ ಕಾಣುವ ಈ ಹೇಳಿಕೆ ಹೊಂದಿರುವುದು ಅತ್ಯಂತ ಸರಳಾರ್ಥವನ್ನು. `ಒಂದು ನದಿಗೆ ಎರಡು ಸಾರಿ ಕಾಲಿಡಲು ಸಾಧ್ಯವಿಲ್ಲ’…. ಸರಿಯೇ. ನದಿ ಎನ್ನುವುದು ಹೊತ್ತುಹೊತ್ತಿನ ಸಂಭವನೀಯತೆ. ಅದು ಪ್ರತಿ ಕ್ಷಣದ ಘಟನೆ. ನದಿ ನೀರಿನ ಪ್ರತಿ ಕಣವೂ ಚಲಿಸುತ್ತಲೇ ಇರುತ್ತದೆ. ಕಾಲದ ಅತಿ ಚಿಕ್ಕ ಮಾಪನಕ್ಕೂ ಕಡಿಮೆ ಅವಧಿಯಲ್ಲಿ ನದಿಯ ನೀರು ಮುಂದೆ ಸಾಗಿರುತ್ತದೆ. ಆದ್ದರಿಂದ ಈ ಹರಿವು ಪ್ರತಿ ಕ್ಷಣ ಹೊಸತು. ಒಮ್ಮೆ ಒಂದು ಹರಿವಿಗೆ ಕಾಲಿಟ್ಟವರು ಮತ್ತೊಮ್ಮೆ ಅದೇ ಹರಿವಿಗೆ ಕಾಲಿಡಲು ಸಾಧ್ಯವಿಲ್ಲ. ನದಿ ಮಾತ್ರವಲ್ಲ, ಮನುಷ್ಯ ಕೂಡ ಪ್ರತಿ ಕ್ಷಣ ಹೊಸಬ. ನಮ್ಮ ಸ್ಥೂಲ ದೇಹವೇನೋ ಪ್ರತಿಕ್ಷಣದ ಬದಲಾವಣೆ ತೋರ್ಪಡಿಸದು. ಆದರೆ ವಾಸ್ತವದಲ್ಲಿ ನಾವು ಪ್ರತಿ ಗಳಿಗೆ ಕಾಲದೊಂದಿಗೆ ಹಳಬರಾಗುತ್ತ ಸಾಗುತ್ತೇವೆ. ಹಾಗೆಯೇ ನಾವು ಪ್ರತಿ ಘಳಿಗೆ ಹೊಸಬರೂ ಆಗುತ್ತೇವೆ! ಆದ್ದರಿಂದ `ಎರಡು ಸಾರಿ ಕಾಲಿಟ್ಟ ಆ ಮನುಷ್ಯ ಒಬ್ಬನೇ ಅಲ್ಲ’ ಎನ್ನುವುದು ಸಮಂಜಸವೇ ಆಗಿದೆ.
ದೇಶದಲ್ಲಿ ಲೋಕಪಾಲ್‌ ಜಾರಿಯಾಗಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರ ಆರಂಭಿಸಿದ ಹೋರಾಟಗಾರ ಅಣ್ಣಾ ಹಜ಼ಾರೆ ಎಂದೇ ಪ್ರಖ್ಯಾತರಾಗಿರುವ ಕಿಸಾನ್‌ ಬಾಬುರಾಲ್‌ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತಮ್ಮನ್ನು ಉಪಯೋಗಿಸಿಕೊಂಡು ಅಧಿಕಾರ ಹಿಡಿದಿದೆ ಎಂದು ಆರೋಪಿಸಿದ್ದಾರೆ. ತಾನು ಪ್ರಾರಂಭಿಸಿದ್ದ ಚಳವಳಿಯನ್ನು ದಾಳವಾಗಿ ಬಳಸಿಕೊಂಡು ಬಿಜೆಪಿ ಚುನಾವಣೆಯನ್ನು ಎದುರಿಸಿತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ಅಕ್ರಮ ಹಣ ವರ್ಗಾವಣೆ; ಛತ್ತೀಸ್‌ಗಢ ಸಿಎಂ ಪಿಎ ಬಂಧನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಶ್ರದ್ದಾ ವಾಲ್ಕರ್‌ ಹತ್ಯೆ; ನಾರ್ಕೋ ಪರೀಕ್ಷೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ಅಫ್ತಾಬ್‌ “ಪ್ರತಿಯೊಬ್ಬರಿಗೂ ಗೊತ್ತು. ಲೋಕಪಾಲ್‌ ಜಾರಯಾಗಬೇಕೆಂದು ಸತ್ಯಾಗ್ರಹವನ್ನು ಆರಂಭಿಸಿದ್ದು ನಾನು. ಆ ಅವಕಾಶವನ್ನು ಬಳಸಿಕೊಂಡು ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷವು ಅಧಿಕಾರವನ್ನು ಹಿಡಿದವು. ಆ ಎರಡೂ ಪಕ್ಷಗಳು ನನ್ನ ದೃಷ್ಟಿಯಲ್ಲಿ ಗೌರವವನ್ನು ಕಳೆದುಕೊಂಡಿವೆ,” ಎಂದು ಅಣ್ಣಾ ಹಜ಼ಾರೆಯವರು ತಮ್ಮ ಹಳ್ಳಿಯಾದ ರಾಲೆಗಾಂವ್-ಸಿದ್ದಿಯಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಕಾರ್ಯ ವೈಕರಿಯ ಕುರಿತು ಅಸಮಾಧಾನ ಹೊರ ಹಾಕಿದ ಅಣ್ಣಾ, ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ದೇಶದ ಜನರ ದಾರಿ ತಪ್ಪಿಸುತ್ತಿದೆ ಹಾಗೂ ಪ್ರಧಾನಿ ಮೋದಿ ದೇಶವನ್ನು ನಿರಂಕುಶತ್ವದೆಡೆಗೆ ಕೊಂಡೊಯ್ಯುತ್ತಿದ್ದಾರೆ, ಎಂದರು. ಇನ್ನು ಮಹಾರಾಷ್ಟ್ರದ ಹಿಂದಿನ ಬಿಜೆಪಿ ಸರ್ಕಾರದ ಕುರಿತು ಆ ಸರ್ಕಾರವು ಸುಳ್ಳನ್ನು ಹೇಳಿ ನಾಲ್ಕು ವರ್ಷಗಳನ್ನು ಕಳೆದಿದೆ ಎಂದು ಆರೋಪಿಸಿದರು. “ಸುಳ್ಳು ಎಷ್ಟು ಸಮಯ ಬದುಕಬಹುದು? ಈ ಸರ್ಕಾರ ದೇಶದ ಜನರ ಕೈ ಬಿಟ್ಟಿದೆ. ಹಿಂದಿನ ಮಹಾರಾಷ್ಟ್ರ ಸರ್ಕಾರ ನನ್ನ ಶೇ. 90 ಬೇಡಿಕೆಗಳನ್ನು ಈಡೇರಿಸಿದೆ ಎಂದು ಸುಳ್ಳು ಹೇಳಿತ್ತು. ನನ್ನ ಹೋರಾಟದಿಂದ ಯಾರೆಲ್ಲಾ ಲಾಭ ಪಡೆದುಕೊಂಡಿದ್ದಾರೆಯೋ, ಅವರೆಲ್ಲಾ ನನಗೆ ಕೈ ಕೊಟ್ಟಿದ್ದಾರೆ. ನನ್ನ ಯಾವುದೇ ಬೇಡಿಕೆಗಳನ್ನು ಈವರೆಗೆ ಈಡೇರಿಸಲಾಗಲಿಲ್ಲ,” ಎಂದು ವಿಷಾದ ವ್ಯಕ್ತ ಪಡಿಸಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ತಮ್ಮನ್ನು ಭೇಟಿ ಮಾಡಲು ಬರುತ್ತೇನೆಂದು ಕೇಳಿಕೊಳ್ಳುತ್ತಾರೆ. ನನ್ನ ಬೇಡಕೆಗಳನ್ನು ಈಡೇರಿಸುತ್ತೇನೆಂದು ಆಶ್ವಾಸನೆಗಳನ್ನು ನೀಡುತ್ತಾರೆ. ಆದರೆ, ನಾನು ಯಾರನ್ನೂ ಭೇಟಿಯಾಗಲು ಇಚ್ಚಿಸುವುದಿಲ್ಲ. ಅದು ಜನರಿಗೆ ತಪ್ಪು ಸಂದೇಶ ನೀಡುತ್ತದೆ. ರಾಜಕೀಯ ನಾಯಕರು ಒಂದು ಧೃಡ ನಿರ್ಧಾರ ತೆಗೆದುಕೊಳ್ಳಲಿ. ನನ್ನ ಬೇಡಿಕೆಗಳನ್ನು ಈಡೆರಿಸುತ್ತೇವೆಂದು ನನಗೆ ಬರೆದು ನೀಡಲಿ, ಎಂದು 81 ವರ್ಷ ಪ್ರಾಯದ ಹೋರಾಟಗಾರ ಅಣ್ಣಾ ಹಜ಼ಾರೆ ಆಗ್ರಹಿಸಿದ್ದಾರೆ. ಅರವಿಂದ ಕೇಜ್ರಿವಾಲ್‌ ಅವರನ್ನು ನೀವು ಮತ್ತೆ ಸ್ವಾಗತಿಸುತ್ತೀರೋ ಎಂಬ ಪ್ರಶ್ನೆಗೆ, ಅವರಿಗೆ ನನ್ನ ಹೋರಾಟದಲ್ಲಿ ಯಾವಾಗಲೂ ಸ್ವಾಗತವಿದೆ. ಆದರೆ, ನಾನು ಯಾವತ್ತೂ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಖಾರವಾಗಿ ನುಡಿದಿದ್ದಾರೆ. ಸತತ ಏಳು ದಿನಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಅಣ್ಣಾ ಹಜ಼ಾರೆಯವರು ಇನ್ನೂ ಐದು ದಿನಗಳ ಕಾಲ ನನಗೇನು ಆಗುವುದಿಲ್ಲ. ದೇವರು ನನ್ನೊಂದಿಗೆ ಇದ್ದಾರೆ ಎಂಬ ವಿಶ್ವಾಸದ ನುಡಿಗಳನ್ನು ನುಡಿದರು. ಒಂದು ವೇಳೆ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ವಾಪಸು ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ(ನ.25): ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಾರಾಗೃಹ ವಾಸ ಹಾಗೂ 25,000 ದಂಡ ವಿಧಿಸಿ ವಿಶೇಷ ಪೋಕ್ಸೋ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿಜಯಪುರದ ಸಾಧಿಕ ಉರ್ಫ ರಜಾಕ್‌ ಸಲೀಂ ಇನಾಮದಾರ ಶಿಕ್ಷೆಗೀಡಾದ ಆರೋಪಿ. ವಿಜಯಪುರ ನಗರದಲ್ಲಿ 23-3-2020ರಲ್ಲಿ ಗೆಳತಿ ಮನೆಗೆ ಹೊರಟಿದ್ದ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಅಪ್ರಾಪ್ತರು ಗೆಳತಿ ಮನೆಗೆ ಕರೆದುಕೊಂಡು ಹೋಗುವುದಾಗಿ ಪುಸಲಾಯಿಸಿ ಸಾಧಿಕ ಇನಾಮದಾರ ಎಂಬುವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಸಾಧಿಕ ಹಾಗೂ ಇತರ ಇಬ್ಬರು ಅಪ್ರಾಪ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. Crime News: ಆಸ್ಪತ್ರೆಯಲ್ಲಿ ನರ್ಸ್‌ ಕಟ್ಟಿಹಾಕಿ ಗ್ಯಾಂಗ್‌ ರೇಪ್‌; ಅಪ್ರಾಪ್ತ ಸೇರಿ ಮೂವರ ಬಂಧನ ಈ ಬಗ್ಗೆ ವಿಜಯಪುರ ಮಹಿಳಾ ಪೊಲೀಸ್‌ ಠಾಣೆ ಪಿಎಸ್‌ಐ ಶಕೀಲಾ ಪಿಂಜಾರ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. ವಿಶೇಷ ಪೋಕ್ಸೋ ನ್ಯಾಯಾಲಯದ ಪ್ರಾಪ್ತ ವಯಸ್ಸಿನ ಆರೋಪಿ ಸಾಧಿಕ ಉರ್ಫ ರಜಾಕ ಸಲೀಂ ಇನಾಮದಾರ ಮೇಲೆ ಸಲ್ಲಿಸಿದ ದೋಷಾರೋಪಣೆ ಪಟ್ಟಿಸಾಕ್ಷಿ, ಪುರಾವೆಗಳನ್ನು ಪರಿಶೀಲಿಸಿದರು. ಆಗ ಆರೋಪಿ ಆಪರಾಧ ಸಾಬೀಕತಾಗಿದ್ದರಿಂದಾಗಿ ಕವಿಶೇಷ ಪೋಕ್ಸೋ ನ್ಯಾಲಾಯದ ನ್ಯಾಯಾಧೀಶರಾದ ರಾಮ ನಾಯಕ ಅವರು ಆರೋಪಿ ಸಾಧಿಕನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 25000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಪರಾಧಿಗಳ ಬಗ್ಗೆ ಪ್ರತ್ಯೇಕ ದೋಷಾರೋಪಣೆ ಪತ್ರವನ್ನು ಬಾಲಾಪರಾಧಿ ನ್ಯಾಯ ಮಂಡಳಿಗೆ ಸಲ್ಲಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ವಿ.ಜಿ. ಹಗರಗುಂಡ ಅವರು ವಕಾಲತ್ತು ವಹಿಸಿದ್ದರು.
ಚಿತ್ತಾಪುರ ತಾಲೂಕಿನಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿಯನ್ನು ಹುಟ್ಟಹಾಕುತ್ತಿದೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ರಾಜಕೀಯ ಮಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು. Govindaraj S First Published Nov 13, 2022, 1:31 PM IST ಶಹಾಬಾದ (ನ.13): ಚಿತ್ತಾಪುರ ತಾಲೂಕಿನಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿಯನ್ನು ಹುಟ್ಟಹಾಕುತ್ತಿದೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ರಾಜಕೀಯ ಮಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು. ಅವರು, ವಾಡಿ ಪಟ್ಟಣದಲ್ಲಿ 2021-22ನೇ ಸಾಲಿನ 15ನೇ ಹಣಕಾಸು ಅನುದಾನದಲ್ಲಿ 8.67 ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಮತ್ತು ವಿವಿಧ ಸೌಲಭ್ಯಗಳ ವಿತರಣೆಯ ಸಮಾರಂಭದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ನನ್ನ ಮತಕ್ಷೇತ್ರಕ್ಕೆ ನೀಡಬೇಕಾದ ಎಲ್ಲಾ ಅನುದಾನ ತಡೆಹಿಡಿದಿದೆ, ಕಾರಣ ಏನೆಂದರೆ ರಾಜ್ಯ ಸರ್ಕಾರದ ಶೇ.40 ಭ್ರಷ್ಟಾಚಾರ ವಿರುದ್ಧ ನಾನು ತೊಡೆತಟ್ಟಿನಿಂತಿದ್ದೇನೆ. ನನ್ನ ಹೋರಾಟದಿಂದ ಬಿಜೆಪಿ ನಿಜ ಬಣ್ಣ ರಾಜ್ಯದ ಜನರಿಗೆ ಅರ್ಥವಾಗಿದೆ. ಇದರಿಂದ ತೀವ್ರ ಮುಜುಗುರಕ್ಕೆ ಒಳಗಾಗಿರುವ ಸರ್ಕಾರ ನನ್ನನ್ನು ಸೋಲಿಸಲು ಎಲ್ಲಾ ಷಡ್ಯಂತ್ರ ಮಾಡುತ್ತಿದೆ. ನನ್ನ ಅಭಿವೃದ್ಧಿಯ ಬಗ್ಗೆ ಮಾತನಾಡದ ಸ್ಥಳೀಯ ಬಿಜೆಪಿ ನಾಯಕರು ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ನಾಗಾವಿ ನಾಡಿನಲ್ಲಿ ವಾತಾವರಣ ಕಲುಷಿತಗೊಳ್ಳುತ್ತಿದೆ ಇದಕ್ಕೆ ಕಾರಣ ಯಾರು? ಅಪ್ಪ, ಮಗ ಗೆದ್ದಿದ್ದರೂ ಹಿಂದುಳಿದ ಕರ್ನಾಟಕ ಪಟ್ಟ ಏಕೆ?: ಸಿ.ಸಿ.ಪಾಟೀಲ್ ಅಧಿಕಾರಕ್ಕೆ ಬರಬೇಕಾದರೆ ಚುನಾವಣೆಗೆ ನಿಂತು ಗೆದ್ದು ಬನ್ನಿ ಎಂದು ಸವಾಲು ಹಾಕಿದರು. ನನ್ನ ಬಗ್ಗೆ ಮಿಸ್ಸಿಂಗ ಪೋಸ್ಟರ ಅಂಟಿಸಿ ನನ್ನ ಮೇಲೆ ಪ್ರೀತಿ ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಸರ್ಕಾರ ಬಂದ ಮೇಲೆ ವಿದ್ಯಾರ್ಥಿಗಳು ಕೃಷಿಕರು, ಕೂಲಿ ಕಾರ್ಮಿಕರು, ಯಾರೊಬ್ಬರು ನೆಮ್ಮದಿಯಿಂದ ಇಲ್ಲ, ಸಮಾಜ ಕಲ್ಯಾಣ ಇಲಾಖೆ ಆರು ತಿಂಗಳಿನಿಂದ ಬಾಡಿಗೆ ಕೊಟ್ಟಿಲ್ಲ ಎಂದು ವಿದ್ಯಾರ್ಥಿಯರನ್ನು ಕಟ್ಟಡ ಮಾಲೀಕರ ಹೊರಗೆ ಹಾಕಿದ್ದರಿಂದ ಅವರೆಲ್ಲ ಬಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ, ಇಂತಹ ಪರಿಸ್ಥಿತಿ ನಮ್ಮ ಸರ್ಕಾರ ಇದ್ದಾಗ ಇತ್ತಾ ಎಂದು ಪ್ರಶ್ನಿಸಿದರು. ಸುಳ್ಳಲ್ಲಿ ಮೋದಿಗಿಂತಲೂ ಬೊಮ್ಮಾಯಿ ನಿಸ್ಸೀಮರು: ಪ್ರಿಯಾಂಕ್‌ ಖರ್ಗೆ ಪುರಸಭೆ ಮುಖ್ಯಾಧಿಕಾರಿ ವಿಠಲ ಹಾದಿಮನಿ, ಮಾಜಿ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಮಾತನಾಡಿದರು. ಚಿತ್ತಾಪುರ ತಹಶೀಲ್ದಾರ ಉಮಾಕಾಂತ ಹಳ್ಳೆ, ತಾಲೂಕ ವೈದ್ಯಾಧಿಕಾರಿ ಡಾ.ಅಮರದೀಪ ಪವಾರ, ಸಮೂದಾಯ ಆರೋಗ್ಯ ಕೇಂದ್ರ ಡಾ.ದೀಪಕ ಪಾಟೀಲ, ಅಧ್ಯಕ್ಷೆ ಝರೀನಾ ಬೇಗಂ, ಸದಸ್ಯರಅದ ಶರಣು ನಾಟೀಕಾರ, ಮಲ್ಲ್ಯ ಗುತ್ತೇದಾರ, ಮ.ಗೌಸ, ಸಮುದಾಯ ಸಂಘಟಕ ಕಾರ್ತಿಕ ಪಾಟೀಲ, ನೋಡಲ ಅಧಿಕಾರಿ ಮನೋಜಕುಮಾರ ಹಿರೋಳ್ಳಿ, ಲೆಕ್ಕಾಧಿಕಾರಿ ಕೆ.ವಿರೂಪಾಕ್ಷಿ, ಎಸಐ ಬಸವರಾಜ ಪೂಜಾರಿ, ಬಿಸಿಸಿ ಅಧ್ಯಕ್ಷ ಮಹಿಮೂದ ಸಾಹೇಬ, ವೀರಣ್ಣಗೌಡ ಪರಸರೆಡ್ಡಿ, ಭೀಮಣ್ಣ ಸಾಲಿ, ಟೋಪಣ್ಣ ಕೋಮಟೆ, ಸಿದ್ದುಗೌಡ ಅಫಜಲ್‌ಪೂರಕರ, ಮ.ಆಶ್ರಫ್‌, ಶರಣು ವಾರದ, ಸಂಜಯ ಬುಳಕರ, ಸೂರ್ಯಕಾಂತ ರದ್ದೇವಾಡಿ, ವಿನಾಯಕ ಮಠಪತಿ, ಸಂದೀಪ ಸಿಂಘೆ, ಜಗದೀಶ ಸೇರಿದಂತೆ ಇತರರು ಇದ್ದರು. ಮಲ್ಲಿಕಾರ್ಜುನ ಹಾರಕೂಡ ಸ್ವಾಗತಿಸಿದರು. ಮಲ್ಲಿಕಾರ್ಜುನ ಯಳಸಂಗಿ ನಿರೂಪಿಸಿದರು.
ಚುನಾವಣೆಯ ಸೋಲಿನ ಹೊಣೆ ಹೊತ್ತುಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು: ಶ್ರೀಮತಿ ಸೋನಿಯಾ ಗಾಂಧಿ, ಅದ್ಯಕ್ಷರು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನವದೆಹಲಿ, 19-05-2016. ರಾಜಕೀಯ ಪಕ್ಷವೊಂದು ಸತತವಾಗಿ ಚುನಾವಣೆಗಳನ್ನು ಸೋಲುತ್ತಾ ಬಂದಾಗ, ಪಕ್ಷವನ್ನು ಪುನಶ್ಚೇತನಗೊಳಿಸುವ ಮತ್ತು ತಳ ಪಟ್ಟದಿಂದ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂಬ ಹಳಸಲು ಹೇಳಿಕೆಯನ್ನು ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಇದು ಸಹಜವೂ ಕೂಡ. ಆದರೆ ಕಾಂಗ್ರೆಸ್ ಪಕ್ಷ ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಸಾರಿ ಇಂತಹ ಹೇಳಿಕೆಗಳನ್ನು ನೀಡಿದ್ದು, ಪುನಶ್ಚೇತನದ ಯಾವುದೇ ಲಕ್ಷಣಗಳು ಕಂಡುಬರದೇ ಇರುವುದರಿಂದ ಜನರಿರಲಿ, ಆ ಪಕ್ಷದ ಕಾರ್ಯಕರ್ತರೇ ಈ ಮಾತನ್ನು ಗಂಬೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇದು ಆ ಪಕ್ಷದ ದುರಂತ ಮಾತ್ರವಲ್ಲ ಪ್ರಜಾಸತ್ತೆಯಲ್ಲಿ ನಂಬುಗೆಯಿಟ್ಟ ಭಾರತೀಯರ ದುರಂತವೂ ಹೌದು! 2011ರ ಕೆಲವು ರಾಜ್ಯಗಳ ವಿದಾನಸಭಾ ಚುನಾವಣೆಗಳ ನಂತರ ಸೋನಿಯಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರುಗಳು ಇಂತಹುದೇ ಮಾತುಗಳನ್ನಾಡಿದ್ದರು. ಆದರೆ ನಂತರದ ದಿನದಲ್ಲಿ ಪಕ್ಷದಲ್ಲಾದ ಏಕೈಕ ಬದಲಾವಣೆ ಎಂದರೆ 2013ರ ಜವರಿಯಲ್ಲಿ ರಾಹುಲ್ ಗಾಂದಿಯವರನ್ನು ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷರನ್ನಾಗಿ ನೇಮಕ ಮಾಡಿದ್ದು ಮಾತ್ರ. ಆದರೆ ಈ ಬಾರಿಯಾದರೂ ಕಾಂಗ್ರೆಸ್ ತನ್ನ ಮಾತುಗಳನ್ನು ಗಂಬೀರವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳಬಹುದೆಂಬ ಭಾವನೆ ಮೂಡಿರುವುದು, ಅದು ಪಕ್ಷಾದ್ಯಕ್ಷರನ್ನು ಬದಲಾಯಿಸಲು ತೆಗೆದುಕೊಂಡಿದೆಯೆಂದು ಹೇಳಲಾಗುತ್ತಿರುವ ತೀರ್ಮಾನದ ಕಾರಣದಿಂದ. ಕೊನೆಗೂ ಪಕ್ಷವನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಯವರ ಕೈಗಿಡಲು ಕಾಂಗ್ರೆಸ್ ಪಕ್ಷ ನಿರ್ದರಿಸಿದಂತಿದೆ. ಇದು ಮೊನ್ನೆತಾನೆ ಮುಗಿದ ಐದು ರಾಜ್ಯಗಳ ವಿದಾನಸಭಾ ಚುನಾವಣೆಗಳ ಪಲಿತಾಂಶಗಳ ಪರಿಣಾಮವೆಂದರೆ ತಪ್ಪಾಗಲಾರದು. ಸೋನಿಯಾಗಾಂಧಿ ಪಕ್ಷದ ಅದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸರಿಸುಮಾರು ಹದಿನೆಂಟು ವರ್ಷಗಳ ನಂತರ ಮೊದಲ ಬಾರಿಗೆ ಅವರ ಸ್ಥಾನದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಪ್ರತಿಷ್ಠಾಪಿಸುವ ಕಾರ್ಯಕ್ಕೆ ಪಕ್ಷ ಸಿದ್ಧವಾದಂತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಎದುರು ಅನುಭವಿಸಿದ ಹೀನಾಯ ಸೋಲು, ಮತ್ತದರ ನಂತರವೂ ಅನೇಕ ದೊಡ್ಡ ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಸೋತಿದ್ದು, ಮತ್ತೀಗ ಐದು ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಮುಖಭಂಗ ಅನುಭವಿಸಿ ಅಧಿಕಾರದಲ್ಲಿದ್ದ ಎರಡೂ ರಾಜ್ಯಗಳನ್ನು ಕಳೆದುಕೊಂಡು ಮುಂದೇನು ಎನ್ನುವ ಗೊಂದಲದಲ್ಲಿರುವ ಕಾಂಗ್ರೆಸ್ಸಿಗೆ ಒಂದಷ್ಟು ಪುನಶ್ಚೇಚೇತನ ನೀಡುವುದು ಅಗತ್ಯವೂ, ಅನಿವಾರ್ಯವೂ ಆಗಿತ್ತು. ಪಕ್ಷದಾಚೆಗಿನ ರಾಜಕೀಯ ಪಂಡಿತರುಗಳು, ರಾಜಕೀಯ ವಿಶ್ಲೇಷಕರು ಇಂತಹ ಮಾತುಗಳನ್ನಾಡಿದಾಗ ಕುಟುಂಬ ರಾಜಕಾರಣದ ಭಟ್ಟಂಗಿತನಕ್ಕೆ ಒಗ್ಗಿ ಹೋಗಿರುವ ಕಾಂಗ್ರೆಸ್ ನಾಯಕರುಗಳಿಗೆ, ಇದು ಆಳದಲ್ಲಿ ಸರಿಯೆನಿಸಿದರು, ಬಹಿರಂಗವಾಗಿ ಇದನ್ನು ಒಪ್ಪುವ ಮನಸ್ಥಿತಿಯಿರಲಿಲ್ಲ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ರಾಜಕಾರಣ ಮಾಡುವ ಕೆಲವೇ ಕೆಲವು ಪ್ರಾದೇಶಿಕ ನಾಯಕರುಗಳನ್ನು ಹೊರತು ಪಡಿಸಿ ಉಳಿದವವರಿಗೆ ಸೋನಿಯಾ ನಾಯಕತ್ವ ಅಗತ್ಯವಾಗಿದ್ದಕ್ಕೆ ಕಾರಣ ಇಂದಲ್ಲಾ ನಾಳೆ ಅವರ ವರ್ಚಸ್ಸಿನಿಂದ ಮತ್ತೆ ಅಧಿಕಾರ ಹಿಡಿಯಬಹುದೆಂಬ ನಂಬಿಕೆ. ಹಾಗೆ ನೋಡಿದರೆ ಕಾಂಗ್ರೆಸ್ಸಿನ ನಾಯಕರುಗಳಿಗೆ ಅದನ್ನು ಬಿಟ್ಟರೆ ಇವತ್ತಿಗೂ ಬೇರೆ ದಾರಿ ಇರುವಂತೆ ಕಾಣುತ್ತಿಲ್ಲ. ಇಂಡಿಯಾದ ರಾಜಕಾರಣದ ಮಟ್ಟಿಗೆ ವಾಸ್ತವತೆ ಏನೆಂದರೆ ಗಾಂಧಿ ಕುಟುಂಬದ ನಿಯಂತ್ರಣ ತಪ್ಪಿದೊಡನೆ ಕಾಂಗ್ರೆಸ್ ತನ್ನೆಲ್ಲ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದುಕೊಂಡು ಚೂರು ಚೂರಾಗುತ್ತದೆ ಎಂಬ ಭ್ರಮೆ! 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಾದ ನಂತರ ನರಸಿಂಹರಾಯರು ಪ್ರದಾನಿಯಾದರೂ, ಕಾಂಗ್ರೆಸ್ಸಿನ ಮೇಲೆ ಗಾಂಧಿ ಕುಟುಂಬದ ಹಿಡಿತ ತೆರೆಮರೆಯಲ್ಲಿ ಇದ್ದುದರಿಂದ ಮತ್ತು ಇಂದಲ್ಲ ನಾಳೆ ಸೋನಿಯಾ ಮುಂಚೂಣಿಗೆ ಬಂದು ಪಕ್ಷವನ್ನು ಮುನ್ನಡೆಸುತ್ತಾರೆಂಬ ನಂಬಿಕೆ ಕಾಂಗ್ರೆಸ್ಸಿಗರಿಗೆ ಇದ್ದುದರಿಂದಲೇ 1998 ರವರೆಗು ಶ್ರೀ ನರಸಿಂಹರಾಯರು ಮತ್ತು ಶ್ರೀ ಸೀತಾರಾಂ ಕೇಸರಿಯವರು ಅದ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಾದ್ಯವಾಯಿತು. ಆದರೆ 1996ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಾಕ್ಷಣ ಯಥಾ ಪ್ರಕಾರ ಕಾಂಗ್ರೆಸ್ ನಾಯಕನಿರದ ನಾವೆಯಂತಾಗಿ ಗುಂಪುಗಾರಿಕೆಗಳು ಶುರುವಾದವು. ಅಂದಿನ ಅದ್ಯಕ್ಷ ಸೀತಾರಾಂ ಕೇಸರಿಯವರ ವಿರುದ್ದ ತಾರೀಖ್ ಅನ್ವರ್, ಕುಮಾರಮಂಗಳಂ ಮುಂತಾದವರು ಬಂಡೆದ್ದು ಸೋನಿಯಾರವರು ಪಕ್ಷದ ಚುಕ್ಕಾಣಿ ಹಿಡಿಯಬೇಕೆಂದು ಒತ್ತಾಯಿಸತೊಡಗಿದರು. ಆದರೆ ಸೋನಿಯಾರವರು ಸುಲಭವಾಗಿ ಈ ಮಾತಿಗೆ ಒಪ್ಪದೆ, ಸೀತಾರಾಂ ಕೇಸರಿಯವರು ತಾವಾಗಿಯೇ ಅದ್ಯಕ್ಷ ಗಾದಿ ತೊರೆದು ತಮ್ಮನ್ನು ಆಹ್ವಾನಿಸಿದರೆ ಮಾತ್ರ ಪಕ್ಷಾದ್ಯಕ್ಷರ ಜವಾಬ್ದಾರಿಯನ್ನು ಹೊರುವುದಾಗಿ ಹೇಳಿದರು. ಆದರೆ ಕೇಸರಿಯವರು ಈ ಮಾತಿಗೆ ಮಣಿಯಲಿಲ್ಲ. ಈ ಸಂದರ್ಭದಲ್ಲಿ ಜಿತೇಂದ್ರಪ್ರಸಾದ್, ಏ.ಕೆ.ಆಂಟೋನಿ ಮತ್ತು ಪ್ರಣಬ್ ಮುಖರ್ಜಿಯವರು ರಹಸ್ಯ ಸಭೆಗಳ ಮೂಲಕ ಕೇಸರಿಯವರನ್ನುಇಳಿಸುವ ಕಾರ್ಯತಂತ್ರ ರೂಪಿಸತೊಡಗಿದರು. ಆಗ ಶರದ್ ಪವಾರ್ ಅವರು ಸಹ ಕೇಸರಿಯವರನ್ನು ಇಳಿಸಲು ಮುಂದಾದರು. ಎಲ್ಲಿಯವರೆಗೆ ಕೇಸರಿಯವರು ಅದ್ಯಕ್ಷರಾಗಿರುತ್ತಾರೊ ಅಲ್ಲಿಯವರೆಗು ಉದ್ಯಮಿಗಳ ಬೆಂಬಲ ಪವಾರ್ ಅವರಿಗೆ ಸಿಗಲಾರದೆಂಬ ಉದ್ಯಮಿಗಳ ಎಚ್ಚರಿಕೆಯ ಮಾತು ಪವಾರರು ಕಣಕ್ಕಿಳಿಯಲು ಕಾರಣವಾಯಿತು. ನಂತರ 1998 ರಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿಗೆ ಕೆಲವೊಂದು ತಿದ್ದುಪಡಿ ತರುವುದರ ಮೂಲಕ ಲೋಕಸಭಾ ಸದಸ್ಯೆಯೂ ಆಗಿರದ ಶ್ರೀಮತಿ ಸೋನಿಯಾ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡಲಾಯಿತು. ನಂತರ 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 21 ಪಕ್ಷಗಳ ಬಾಜಪ ನೇತೃತ್ವದ ಎನ್.ಡಿ.ಎ. ಗೆದ್ದರೂ 140 ಸ್ಥಾನ ಗಳಿಸಲು ಶಕ್ತವಾದ ಕಾಂಗ್ರೆಸ್ ತನ್ನ ಮತಬ್ಯಾಂಕು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ, ಗೌರವ ಉಳಿಸಿಕೊಂಡಿತ್ತು. ಆಮೇಲೆ ಸುಮಾರು ಹದಿನಾಲ್ಕು ವರ್ಷಗಳ ಕಾಲ ಅಂದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ತನಕವೂ ಸೋನಿಯಾರವರು ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕಿಯಾಗಿ ಆಡಳಿತ ನಡೆಸಿದರು. 2004ರಲ್ಲಿ ಪ್ರದಾನಿಯಾಗಬಹುದಾಗಿದ್ದ ಅವಕಾಶವನ್ನು ನಿರಾಕರಿಸಿದ ಸೋನಿಯಾರವರು ಸಾಮಾನ್ಯ ಭಾರತೀಯರ ದೃಷ್ಠಿಯಲ್ಲಿ ತ್ಯಾಗಮಯಿಯಂತೆ ಕಂಡಿದ್ದರು. ತದ ನಂತರದ ಯು.ಪಿ.ಎ. ಎರಡರ ಅವಧಿಯಲ್ಲಿ ನಡೆದ ಅಗಾಧವಾದ ಭ್ರಷ್ಟಾಚಾರ ಪ್ರಕರಣಗಳು ಮತ್ತು ಬಾಜಪದ ಆಕ್ರಮಣಕಾರಿ ಮತಾಂಧ ರಾಜಕಾರಣದಿಂದಾಗಿ ಹಾಗು ಬಲಪಂಥೀಯ ಮತ್ತು ಬಂಡವಾಳಶಾಹಿ ಹಿಡಿತದಲ್ಲಿದ್ದ ಮಾದ್ಯಮಗಳ ಬಾಜಪ ಪರವಾದ ಪ್ರಚಾರ ತಂತ್ರಗಳಿಂದಾಗಿ 2013ರಲ್ಲಿ ಕಾಂಗ್ರೆಸ್ ತೀರಾ ಅವಮಾನಕಾರಿಯಾಗಿ ಸೋಲುಂಡಿತಲ್ಲದೆ. ಅದರ ಜೊತೆ ಜೊತೆಗೆ ನಡೆದ ಕೆಲವು ರಾಜ್ಯ ವಿದಾನಸಭಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ವಿಫಲವಾಯಿತು. ತೀರಾ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳಲ್ಲಿಯು ಕಾಂಗ್ರೆಸ್ ಸೋಲನ್ನಪ್ಪಿ ಪಕ್ಷದ ಕೆಲ ವಲಯಗಳಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬಂದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬದಲಾವಣೆ ಎಂದರೆ ಅದ್ಯಕ್ಷರ ಹುದ್ದೆಯ ಬದಲಾವಣೆ ಮಾತ್ರ. ಅದೂ ಸೋನಿಯಾರವರಿಂದ ರಾಹುಲರಿಗೆ ಎಂದಷ್ಟೆ ಆಗಿದೆ. ಮೊನ್ನೆಯ ಚುನಾವಣೆಗಳನ್ನು ಸೋತ ಕೂಡಲೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಶ್ರೀ ದಿಗ್ವಿಜಯಸಿಂಗ್ ಮತ್ತು ಕಮಲನಾಥ್ ಅವರುಗಳು ಮೊದಲ ಬಾರಿಗೆ ರಾಹುಲ್ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪ ಮಾಡಿದರು. ಈ ಬಗ್ಗೆ ಕಾಂಗ್ರೆಸ್ಸಿನ ಬಹುತೇಕ ನಾಯಕರುಗಳಿಗೆ ಅಭ್ಯಂತರವಿರದೇ ಹೋದರು, ಕೆಲವು ಹಳೆಯ ತಲೆಗಳಿಗಳಿಗೆ ಮತ್ತು ಸೋನಿಯಾರವರಿಗೆ ಬಹಳ ಆಪ್ತರಾಗಿರುವ ಕೆಲವರಿಗೆ ಮಾತ್ರ ಸೋನಿಯಾರವರೆ ಮುಂದುವರೆಯಬೇಕೆಂಬ ಬಯಕೆಯಿದೆ. ರಾಹುಲರನ್ನು ಅದ್ಯಕ್ಷರನ್ನಾಗಿಸಲು ತೀರ್ಮಾನಿಸುವುದರ ಹಿಂದೆ ಸ್ವತ: ರಾಹುಲರ ಬಯಕೆಯೂ ಕಾಣವಿದೆಯೆಂದು ನಂಬಲಾಗುತ್ತಿದೆ. ಯಾಕೆಂದರೆ ಅವರು ಉಪಾದ್ಯಕ್ಷರಾದ ನಂತರದ ಎಲ್ಲ ಸೋಲುಗಳಿಗೂ ಅವರನ್ನೇ ಗುರಿಯನ್ನಾಗಿಸಲಾಗುತ್ತಿದೆ. ಚುನಾವಣೆಗಳ ಕಾರ್ಯತಂತ್ರಗಳ ನಿರ್ದಾರ ತಮ್ಮದಲ್ಲವಾದರೂ, ಸೋಲಿಗೆ ಮಾತ್ರ ತಾವು ತಲೆಕೊಡಬೇಕಾಗಿ ಬಂದಿರುವುದು ರಾಹುಲರಿಗೆ ಬೇಸರ ಮೂಡಿಸಿರುವುದಂತು ಸತ್ಯ. ಈ ಕಾರಣಕ್ಕಾಗಿಯೇ ಅವರ ಅನುಮತಿಯಿಂದಲೇ ನಾಯಕರುಗಳು ಅವರಿಗೆ ಅದ್ಯಕ್ಷ ಸ್ಥಾನ ನೀಡಬೇಕೆಂದು ಧೈರ್ಯವಾಗಿ ಹೇಳುತ್ತಿರುವುದು. ರಾಹುಲರ ಅನಿಸಿಕೆಯಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದರೆ ಚುನಾವಣೆಯ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಮತ್ತು ಟಿಕೇಟ್ ಹಂಚುವಲ್ಲಿ ನಿರ್ದಾರಗಳನ್ನು ತಗೆದುಕೊಳ್ಳುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳು ರಾಹುಲ್ ಗಾಂದಿಯವರ ಅಭಿಪ್ರಾಯಗಳಿಗೆ ಸಾಕಷ್ಟು ಮನ್ನಣೆ ನೀಡುತ್ತಿರಲಿಲ್ಲವೆಂಬುದಂತು ನಿಜ. ಉದಾಹರಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿಯವರ ಜೊತೆ ಸುಮಧುರ ಬಾಂದವ್ಯ ಹೊಂದಿರುವ ರಾಹುಲರಿಗೆ ಅವರ ಜೊತೆ ಮೈತ್ರಿಮಾಡಿಕೊಳ್ಳುವ ಇಚ್ಚೆಯಿದ್ದರೂ ಸ್ಥಳೀಯ ನಾಯಕರುಗಳ ಒತ್ತಾಯದ ಮೇಲೆ ಎಡರಂಗದ ಜೊತೆ ಹೋಗಿ ಸೋಲಬೇಕಾಯಿತು. ಅದೇ ರೀತಿ ಅಸ್ಸಾಮಿನಲ್ಲಿ ಎ.ಐ.ಡಿ.ಯಿ.ಎಫ್. ಜೊತೆ ಮೈತ್ರಿಗೆ ರಾಹುಲ್ ಸಿದ್ದರಿದ್ದರೂ ಗೋಗೋಯ್ ಅವರ ನಿರಾಕರಣೆಯಿಂದ ಅಲ್ಲಿಯೂ ಪಕ್ಷ ಸೋಲಬೇಕಾಯಿತು. ಇದು ಇತ್ತೀಚೆಗೆ ರಾಹುಲ್ ಗಾಂದಿಯವರಲ್ಲಿ ಅಸಮಾದಾನ ಮೂಡಿಸಿದ್ದನ್ನು ಅವರ ನಾಯಕರುಗಳೇ ಒಪ್ಪಿ ಕೊಳ್ಳುತ್ತಾರೆ. ಪಕ್ಷದಲ್ಲಿನ ಎರಡು ಅಧಿಕಾರ ಕೇಂದ್ರಗಳ ಪರಿಣಾಮವನ್ನು ಈಗ ಅರಿತಂತಿರುವ ಕಾಂಗ್ರೆಸ್ಸಿಗರಿಗೆ ರಾಹುಲರಿಗೆ ಪಕ್ಷದ ಸಂಪೂರ್ಣ ಜವಾಬ್ದಾರಿಯನ್ನು ಕೊಟ್ಟು ಪಕ್ಷ ಕಟ್ಟುವ ಆಸೆ ಬಂದಿದ್ದರೆ ತಪ್ಪೇನಲ್ಲ. ಅದೂ ಅಲ್ಲದೆ ಒಂದು ಪಕ್ಷದಲ್ಲಿ ಎರಡು ಅಧಿಕಾರ ಕೇಂದ್ರಗಳಿರುವುದರಿಂದ ಆಗಬಹುದಾದ ಮತ್ತು ಈಗಾಗಲೇ ಆಗಿರುವ ಅನಾಹುತಗಳ ಬಗ್ಗೆ ಕಾಂಗ್ರೆಸ್ ನಾಯಕರುಗಳಿಗೆ ಮನವರಿಕೆಯಾಗಿರುವುದು ಸಹ ಇಂತಹದೊಂದು ನಿರ್ದಾರಕ್ಕೆ ಕಾರಣವೆನ್ನಲಾಗುತ್ತಿದೆ. ಇದು ವಾಸ್ತವವೂ ಹೌದು. ಉದಾಹರಣೆಗೆ ಸೋನಿಯಾ ತೆಗೆದುಕೊಳ್ಳು ನಿರ್ಣಯಗಳ ರೀತಿ ಒಂದು ತರನದ್ದಾದರೆ ರಾಹುಲರ ರಾಜಕೀಯ ತೀರ್ಮಾನಗಳೇ ಬೇರೆ ರೀತಿಯಲ್ಲಿ ಇರುತ್ತಿದ್ದವು. ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಸೋನಿಯಾರ ನಿರ್ದಾರಗಳೇ ಜಾರಿಯಾದರೂ ಅದರ ವೈಫಲ್ಯದ ಹೊಣೆಗಾರಿಕೆ ಮಾತ್ರ ರಾಹುಲರ ಹೆಗಲೇರುತ್ತಿತ್ತು. ಬಹಳಷ್ಟು ಬಾರಿ ಇಂತಹ ಮುಜುಗರಗಳಿಂದ ಪಾರಾಗಲೆಂದೇ ರಾಹುಲರು ಯಾರಿಗೂ ಮಾಹಿತಿ ನೀಡದೆ ವಿದೇಶಗಳಿಗೆ ತರಳಿ ಬಿಡುತ್ತಿದ್ದರು. ಇತ್ತೀಚೆಗೆ ಇದನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿರುವ ಸೋನಿಯಾರವರು ತಮ್ಮ ಏರುತ್ತಿರುವ ವಯಸ್ಸು ಮತ್ತು ಅನಾರೋಗ್ಯಗಳ ಕಾರಣದಿಂದ ಇದಕ್ಕೆ ಹಸಿರು ನಿಶಾನೆ ತೋರಿಸಿದಂತಿದೆ. ಆದರೆ ಕಾಂಗ್ರೆಸ್ಸಿನ ನಿಜವಾದ ಸಮಸ್ಯೆ ಇರುವುದೇ ಇಲ್ಲಿ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವನ್ನು ನಿಬಾಯಿಸುವಷ್ಟು ಶಕ್ತಿ ಮತ್ತು ರಾಜಕೀಯ ಚಾಣಾಕ್ಷತೆ ರಾಹುಲರಿಗಿದೆಯೇ ಎನ್ನುವುದಾಗಿದೆ. ಯಾಕೆಂದರೆ ಸೋನಿಯಾರವರಿಗಾದರೆ ತನ್ನ ಅತ್ತೆ ಮಾಜಿ ಪ್ರದಾನಿ ಶ್ರೀಮತಿ ಇಂದಿರಾಗಾಂದಿಯವರ ಕಾಲದಿಂದಲೂ ತೀರಾ ಹತ್ತಿರದಿಂದ ಕಾಂಗ್ರೆಸ್ಸಿನ ಬೆಳವಣಿಗೆಗಳನ್ನು ನೋಡಿದ ಅನುಭವವಿತ್ತು. ತದನಂತರ ತಮ್ಮ ಪತಿಯ ನಿಧನಾ ನಂತರವೂ ಪಕ್ಷದಲ್ಲಿ ಯಾವುದೇ ಅಧಿಕಾರ ಸ್ಥಾನವನ್ನು ಹಿಡಿಯದೇ ಇದ್ದರೂ ಪಕ್ಷದ ಆಗುಹೋಗುಗಳನ್ನು ಅವರ ಗಮನಕ್ಕೆ ತಂದು ಸೂಕ್ತ ಸಲಹೆ ಪಡೆಯುವ ಒಂದು ಅನಧಿಕೃತ ವ್ಯವಸ್ಥೆಯು ಪಕ್ಷದಲ್ಲಿತ್ತು. ಇದು ಮುಂದೆ ಸೋನಿಯಾರವರಿಗೆ ಅನುಕೂಲಕರವಾಗಿ ಪರಿಣಮಿಸಿತು. ಹೀಗಾಗಿಯೇ ಸುಮಾರು ಹದಿನೆಂಟು ವರ್ಷಗಳ ಕಾಲ ಅವರು ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದರು. ಬಹಳ ಜನ ಸೋನಿಯಾರವರು ಪಕ್ಷವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು ಎನ್ನುವ ಮಾತನ್ನು ಒಪ್ಪದೇ ಇರಬಹುದು. ಹಲವು ಚುನಾವಣೆಗಳನ್ನು ಅವರು ಸೋತಿರಬಹುದು. ಆದರೆ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವೊಂದನ್ನು ಹದಿನೆಂಟು ವರ್ಷಗಳ ಕಾಲ ಒಗ್ಗೂಡಿಸಿ ಇಟ್ಟುಕೊಳ್ಳುವುದೇ ಒಂದು ಸಾಧನೆಯಾಗುವುದರ ನಡುವೆ, ಬಾಜಪದ ಮತಾಂಧ ರಾಜಕಾರಣವನ್ನು, ಪ್ರಾದೇಶಿಕ ಪಕ್ಷಗಳ ಪಾಳೇಗಾರಿಕೆಯ ಐಲುತನಗಳನ್ನು ಏಕಕಾಲಕ್ಕೆ ನಿಬಾಯಿಸುವುದು ನಿಜಕ್ಕೂ ಒಂದು ಸವಾಲೇ ಸರಿ. ಈಗ ರಾಹುಲ್ ಗಾಂದಿಯವರಿಗೆ ಕಾಂಗ್ರೆಸ್ಸಿನಂತಹ ರಾಷ್ಟ್ರೀಯ ಪಕ್ಷದ ಆಗುಹೋಗುಗಳನ್ನು ನಿಬಾಯಿಸುವಷ್ಟು ಪ್ರೌಢಿಮೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಹಾಗೆ ನೋಡಿದರೆ ರಾಹುಲರು ಅವರ ತಂದೆ ರಾಜೀವ್ ಗಾಂದಿಯವರಂತೆಯೇ ಸಂಕೋಚದ ಸ್ವಬಾವದವರು. ಅಷ್ಟು ಸುಲಭವಾಗಿ ಒಂದು ನಾಯಕತ್ವವನ್ನು ಒಪ್ಪಿಕೊಂಡು ಮುನ್ನಡೆಸುವ ತೆರೆದ ಮನಸ್ಸಿನ ಸ್ವಬಾವದವರೇನಲ್ಲ. ಆದರೆ ರಾಜೀವ್ ಗಾಂದಿಯವರು ಅಂದಿನ ಸನ್ನಿವೇಶವನ್ನು ಬೇಗ ಅರ್ಥಮಾಡಿಕೊಂಡು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದು ನಾಯಕತ್ವದ ಹೊಣೆ ನಿಬಾಯಿಸಿದ್ದರು. ಇದರ ಜೊತೆಗೆ ಅವತ್ತು ರಾಜೀವ್ ಗಾಂದಿಗೆ ಸವಾಲಾಗಿ ನಿಲ್ಲಬಲ್ಲ ವಿರೋದ ಪಕ್ಷಗಳಲ್ಲಿ ಯಾರದೇ ನಾಯಕತ್ವವೂ ಇರಲಿಲ್ಲ. ಹೀಗಾಗಿ ರಾಜೀವರು ಸುಲಭವಾಗಿ ರಾಜಕಾರಣದ ಕೇಂದ್ರಬಿಂದುವಾಗಿ ಎದ್ದು ನಿಲ್ಲಲು ಸಾದ್ಯವಾಗಿತ್ತು. ಆದರೆ ರಾಹುಲ್ ಗಾಂದಿಗೆ ತಕ್ಷಣಕ್ಕೆ ಅದ್ಯಕ್ಷತೆಯ ಯಾವ ಅನಿವಾರ್ಯತೆಯೂ ಇಲ್ಲವಾಗಿದೆ. ಜೊತೆಗೆ 2004ರಲ್ಲಿ ರಾಜಕೀಯ ಪ್ರವೇಶಿಸಿದಾಗಿನಿಂದಲೂ ಅವರು ಒಂದು ಹೆಜ್ಜೆ ಮುಂದಿಡಲೂ ಮೀನಾಮೇಷ ಎಣಿಸುತ್ತಲೇ ಬಂದಿದ್ದಾರೆ. ಅವರು ನಿಜಕ್ಕೂ ನಾಯಕತ್ವದ ಲಕ್ಷಣಗಳನ್ನು ತೋರಿಸುವವರಾಗಿದ್ದರೆ ಯು.ಪಿ.ಎ. ಸರಕಾರದಲ್ಲಿ ಯಾವುದಾದರು ಸಚಿವಗಿರಿಯನ್ನು ವಹಿಸಿಕೊಂಡು ಆಡಳಿತದ ಒಂದಿಷ್ಟು ಪಾಠಗಳನ್ನು ಕಲಿಯುತ್ತ ಜನರ ನಡುವೆ ಕೆಲಸ ಮಾಡಬಹುದಿತ್ತು. ಆದರೆ ತಮ್ಮ ಸರಕಾರದ ಎರಡು ಅವಧಿಯಲ್ಲೂ ಅವರು ಸರಕಾರಿ ಯಂತ್ರದ ಒಂದು ಭಾಗವಾಗಲೇ ಇಲ್ಲ. ಚುನಾವಣೆ ಬಂದಾಗ ಪ್ರಚಾರ ಮಾಡುವಷ್ಟಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡು ಬಿಟ್ಟರು. ಅದೂ ಅಲ್ಲದೆ ರಾಹುಲರು ರಾಜಕಾರಣಕ್ಕೆ ಪ್ರವೇಶಿಸುವ ಹೊತ್ತಿಗಾಗಲೇ ಶ್ರೀ ಎಲ್.ಕೆ. ಅದ್ವಾನಿ ಅಂತವರು ಬಹು ಎತ್ತರದ ನಾಯಕರಾಗಿ ಬೆಳೆದು ನಿಂತಿದ್ದರು. ತದ ನಂತರದಲ್ಲೂ ಇಂದಿನ ಪ್ರದಾನಿಗಳಾದ ಶ್ರೀ ನರೇಂದ್ರಮೋದಿಯವರು ಬಲಿಷ್ಠ ರಾಷ್ಟ್ರೀಯ ನಾಯಕರಾಗಿ ಬಳೆದು ನಿಂತು ರಾಹುಲ್ ಗಾಂದಿಯನ್ನು ರಾಷ್ಟ್ರೀಯ ನಾಯಕರದು ಒಪ್ಪಿಕೊಳ್ಳಲು ಜನ ಹಿಂದೆ ಮುಂದೆ ನೋಡುವಂತಹ ಸನ್ನಿವೇಶ ಸೃಷ್ಠಿಯಾಗಿತ್ತು. ಜೊತೆಗೆ ಮತಾಂಧ ರಾಜಕಾರಣದ ಆವೇಶದ ನಡುವೆ ರಾಹುಲರಂತ ಸೌಮ್ಯ ಸ್ವಬಾವದ ನಾಯಕರು ಎದ್ದು ನಿಲ್ಲುವುದು ದುಸ್ತರವಾಗುವಂತ ಪರಿಸ್ಥಿತಿ ಬಂದು ನಿಂತಿತ್ತು. ಈಗಲೂ ಸಹ ರಾಹುಲರು ಅಧ್ಯಕ್ಷರಾದ ತಕ್ಷಣ ಕಾಂಗ್ರೆಸ್ಸಿನ ಕಷ್ಟಗಳೆಲ್ಲ ಬಗೆಹರಿಯುತ್ತವೆಯೆಂಬ ಭ್ರಮೆಯನ್ನು ಯಾರೂ ಇಟ್ಟುಕೊಳ್ಳಲು ಸಾದ್ಯವಿಲ್ಲ. ಯಾಕೆಂದರೆ ಸೋನಿಯಾರವರಿಗಿದ್ದ ಪಕ್ಷದ ಮೇಲಿನ ಹಿಡಿತವನ್ನು ಸಾಧಿಸಲು ರಾಹುಲರು ಶಕ್ತರಾಗಿದ್ದಾರೆಯೇ ಎಂಬುದಿನ್ನು ಸಾಬೀತಾಗಿಲ್ಲ. ಜೊತೆಗೆ ರಾಹುಲರ ಸಮೀಪವರ್ತಿಗಳೇ ಹೇಳುವಂತೆ ಅವರು ಪೂರ್ವನಿಗದಿತ ವೇಳಾ ಪಟ್ಟಿಯ ಪ್ರಕಾರ ಕೆಲಸ ಮಾಡುವಲ್ಲಿ ಆಸಕ್ತಿ ತೋರುವುದಿಲ್ಲ. ಜೊತೆಗೆ ಯಾವುದೇ ನಾಯಕರುಗಳನ್ನು, ಅವರ ಹೆಸರುಗಳನ್ನು ನೆನಪಿಟ್ಟಿಕೊಂಡು ಅವರುಗಳು ಬಂದಾಗ ಬೇಟಿಯಾಗುವ ಸೌಜನ್ಯವನ್ನು ತೋರುವಲ್ಲಿಯೂ ಅವರು ನಿರ್ಲಕ್ಷ್ಯ ವಹಿಸುತ್ತಾರೆಂಬ ಮಾತಿದೆ. ಅದೂ ಅಲ್ಲದೆ ರಾಹುಲರಿಗೆ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳ ಮಾತಿಗಿಂತ ತಮ್ಮ ಜೊತೆಯೇ ರಾಜಕಾರಣಕ್ಕೆ ಬಂದ ಯುವಪೀಳಿಗೆಯ ಜ್ಯೋತಿರಾದಿತ್ಯ ಸಿಂದಿಯಾ, ಸಚಿನ್ ಪೈಲಟ್ ಮುಂತಾದವರ ಅಪಕ್ವ, ಅನನುಭವಿ ಸಲಹೆಗಳಿಗೆ ಹೆಚ್ಚು ಮಾನ್ಯತೆ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಪದೇ ಪದೆ ಹೇಳದೆ ಕೇಳದೆ ವಿದೇಶಗಳಿಗೆ ಅನಧಿಕೃತವಾಗಿ ಹೋಗಿ ಪಕ್ಷದವರಲ್ಲಿ ಗೊಂದಲ ಸೃಷ್ಠಿಸುವುದು ಸಹ ರಾಹುಲರ ಅಬ್ಯಾಸವಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಹುಲರು ಅದ್ಯಕ್ಷರಾಗಲಿ ಎಂದು ಬಯಸುವವರಿಗೇನೆ ಅವರ ಸಫಲತೆಯ ಬಗ್ಗೆ ಸಂಶಯವಿದೆ, ಇರಲಿ. ಇದೀಗ ರಾಹುಲರನ್ನು ಪಕ್ಷದ ಅದ್ಯಕ್ಷ ಸ್ಥಾನಕ್ಕೆ ತಂದು ಪಕ್ಷದ ಸಂಘಟನೆಯಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಲು ತಯಾರಾಗಿರುವ ಮೂಲಕ ಕಾಂಗ್ರೆಸ್ ತನ್ನ ನೂರು ವರ್ಷಗಳ ಇತಿಹಾಸದಲ್ಲಿ ಮತ್ತೊಂದು ಹೊಸ ಅದ್ಯಾಯ ಬರೆಯಲು ಹೊರಟಿದೆ. ಆದರೆ ಪಕ್ಷದ ಅದ್ಯಕ್ಷತೆಯನ್ನು ರಾಹುಲ್ ಗಾಂದಿಯವರಿಗೆ ನೀಡುವುದರಿಂದ ಮಾತ್ರಕ್ಕೆ ಕಾಂಗ್ರೆಸ್ಸಿನ ಕಷ್ಟಗಳು ಇಲ್ಲವಾಗುತ್ತವೆಯೇ? ಎಂಬುದೆ ಎಲ್ಲರನ್ನೂ ಕಾಡುತ್ತಿರುವ ಮುಖ್ಯ ಪ್ರಶ್ನೆಯಾಗಿದೆ. ಕೇವಲ ಪಕ್ಷದ ಅದ್ಯಕ್ಷರನ್ನು ಬದಲಾಯಿಸುವುದರಿಂದ ಪಕ್ಷದ ಬಲವರ್ದನೆ ಸಾದ್ಯವಿಲ್ಲ. ತಳಮಟ್ಟದಿಂದಲೂ ಈ ಬದಲಾವಣೆ ಪ್ರಾರಂಭವಾಗ ಬೇಕಾಗಿದೆ. ಜೊತೆಗೆ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅದು ತನ್ನ ಒಟ್ಟು ಸ್ವರೂಪದಲ್ಲಿಯೇ ಭಿನ್ನತೆಯತ್ತ ಸಾಗಬೇಕಿದೆ. ಇದು ಕೇವಲ ಕಾಂಗ್ರೆಸ್ ಎನ್ನುವ ಪಕ್ಷದ ಲಾಭದ ದೃಷ್ಠಿಯಿಂದ ಮಾತ್ರವಲ್ಲ, ರಾಷ್ಟ್ರ ರಾಜಕೀಯದ ಒಳಿತಿಗಾಗಿಯೂ ಆಗಬೇಕಾದ ಕಾರ್ಯವಾಗಿದೆ. ಯಾಕೆಂದರೆ ಇವತ್ತಿನ ರಾಜಕೀಯ ಪರಿಸ್ಥಿತಿ ಅಷ್ಟೊಂದು ಆಶಾದಾಯಕವಾಗಿಲ್ಲ. ಬಾಜಪ ಪ್ರಬಲವಾದ ಒಂದು ಶಕ್ತಿಯಾಗಿ ಬೆಳೆದು ಮತಾಂಧತೆ ಮತ್ತು ಖಾಸಗಿ ಬಂಡವಾಳಶಾಹಿ ಎಂಬೆರಡು ಶಕ್ತಿಗಳ ಅಭೂತ ಪೂರ್ವ ಬೆಂಬಲದೊಂದಿಗೆ ದೈತ್ಯಾಕಾರವಾಗಿ ಬೆಳೆದು ನಿಂತಿದ್ದರೆ, ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ನಾಯಕರುಗಳು ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದವರಂತೆ ಮೆರೆಯುತ್ತಿದ್ದಾರೆ. ಇವೆರಡೂ ಶಕ್ತಿಗಳನ್ನು ಎದುರಿಸಿ ನಿಂತು ಜನಪರ ರಾಜಕೀಯ ಮಾಡುತ್ತ ಚುನಾವಣೆಗಳನ್ನುಗೆಲ್ಲುವುದು ಅಂದು ಕೊಂಡಷ್ಟು ಸುಲಭವಲ್ಲ. ಹೊಸತನದ ರಾಜಕಾರಣವನ್ನು ಕಾಂಗ್ರೆಸ್ ಶುರು ಮಾಡುವುದೇ ಆದಲ್ಲಿ 2019 ಅದರ ಗುರಿಯಾಗುವುದಕ್ಕಿಂತ 2024 ಅದರ ನೈಜ ಗುರಿಯಾಗಬೇಕು. ಯಾಕೆಂದರೆ ಅಸಾದ್ಯವಾದ ಸಮೀಪದ ಗುರಿಗಿಂತ ಸಾದ್ಯವಾಗಬಹುದಾದ ದೀರ್ಘಕಾಲೀನ ಗುರಿ ಅತ್ಯುತ್ತಮವಾದುದು. ಈ ದಿಸೆಯಲ್ಲಿ ಆದಷ್ಟು ಬಗ ಕಾಂಗ್ರೆಸ್ ತನ್ನ ಬದಲಾವಣೆಯ ಕಾರ್ಯವನ್ನು ಪ್ರಾರಂಬಿಸುವುದು ಉತ್ತಮ! Email ThisBlogThis!Share to TwitterShare to FacebookShare to Pinterest Labels: congress, Madhusudan, ಪ್ರಸ್ತುತ 1 comment: anand prasad 19/6/16 12:54 PM ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವವು ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿಲ್ಲ. ಪಕ್ಷದ ಉನ್ನತ ನಾಯಕರ ಶೈಲಿ ಹಾಗೂ ವರ್ತನೆ ಹಿಂದಿನ ರಾಜಮಹಾರಾಜರ ವರ್ತನೆಯನ್ನು ಹೋಲುತ್ತದೆ. ಜನರೊಂದಿಗೆ ರಾಜ ಮಹಾರಾಜರಿಗೆ ನೇರ ಸಂಪರ್ಕ ಇರಲಿಲ್ಲ, ಸಂಪರ್ಕ ಏನಿದ್ದರೂ ಮಂತ್ರಿ ಮಾಗಧರ ಮೂಲಕ ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದೂ ಬೇರೆ ರಾಜಕೀಯ ಪಕ್ಷಗಳು ಬೆಳೆದು ಏಕಪಕ್ಷೀಯ ವ್ಯವಸ್ಥೆ ತೊಲಗಿದ ನಂತರ ರಾಜರ ಶೈಲಿಯಲ್ಲಿ ವರ್ತಿಸುವುದು ಕಾಂಗ್ರೆಸ್ ಪಕ್ಷದ ಅವಸಾನಕ್ಕೆ ಪ್ರಧಾನ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ತೆರೆದು ನೋಡಿದರೆ ಅಲ್ಲಿ ಜನರಿಗೆ ಪಕ್ಷದ ಉನ್ನತ ನಾಯಕತ್ವ ಅರ್ಥಾತ್ ಸೋನಿಯಾ ಗಾಂಧಿ ಯಾ ರಾಹುಲ ಗಾಂಧಿಯವರನ್ನು ನೇರವಾಗಿ ಸಂಪರ್ಕಿಸುವ ವ್ಯವಸ್ಥೆಯೇ ಇಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ ಗಾಂಧಿಜನರ ಸಮಸ್ಯೆಗಳ ಬಗ್ಗೆ ನೇರವಾಗಿ ಅವರಿಂದಲೇ ಅರಿಯುವ ನೇರ ವ್ಯವಸ್ಥೆ ಮಾಡಿಕೊಂಡೇ ಇಲ್ಲ. ಓರ್ವ ನಿಜವಾದ ಜನನಾಯಕ ಈ ವ್ಯವಸ್ಥೆಯನ್ನು ಮೊದಲು ಮಾಡಿಕೊಂಡಿರಬೇಕು. ಜನರ ಸಮಸ್ಯೆಗಳ ಬಗ್ಗೆ ಗಮನಹರಿಸುವುದು ತಮ್ಮ ಖಾಸಗಿ ಬದುಕಿಗೆ ತೊಂದರೆ ಎಂದುಕೊಳ್ಳುವವರು ರಾಜಕೀಯಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರಲೇಬಾರದು. ಬಂದರೆ ಈಗ ಕಾಂಗ್ರೆಸ್ ಪಕ್ಷದ ನಿರ್ಲಜ್ಜ ಆಡಳಿತದಂಥ ವ್ಯವಸ್ಥೆ ರೂಪುಗೊಳ್ಳದೆ ಮತ್ತೇನು ಆಗುತ್ತದೆ? ಬೇರೆ ಎಲ್ಲಾ ರಾಜಕೀಯ ಪಕ್ಷಗಳ ಉನ್ನತ ನಾಯಕರೊಂದಿಗೆ ಅವರ ಪಕ್ಷದ ವೆಬ್ ಸೈಟ್ ಮೂಲಕ ಜನಸಾಮಾನ್ಯರು ನೇರ ಸಂಪರ್ಕ ಮಾಡಬಹುದಾದ ವ್ಯವಸ್ಥೆ ಇದೆ. ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವ ೭೦ರ ದಶಕದ ಮೊದಲು ದೇಶದಲ್ಲಿ ಇದ್ದ ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ಆಡಳಿತ ಇದ್ದ ಮನಸ್ಥಿತಿಯಿಂದ ಹೊರಗೆ ಬಂದೇ ಇಲ್ಲ. ಆಗ ದೇಶದಲ್ಲಿ ಬೇರೆ ಹೇಳಿಕೊಳ್ಳುವಂತಹ ಬಲವಾದ ರಾಜಕೀಯ ಪಕ್ಷಗಳು ಇರಲಿಲ್ಲ. ಆದರೆ ಈಗ ಹಾಗಲ್ಲ. ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬೆಳೆದು ನಿಂತಿವೆ. ಬಿಜಿಪಿ ದೇಶದ ಹಲವು ರಾಜ್ಯಗಳಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದೆ. ಬಿಜೆಪಿಯನ್ನು ಒಡೆಯದಂತೆ ಒಂದಾಗಿ ಇರಿಸುವ ಸಂಘ ಪರಿವಾರ ಇದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಮೂಲಕ ಸಂಘ ಪರಿವಾರ ದೇಶಾದ್ಯಂತ ಪಕ್ಷವನ್ನು ಬೆಳುಸುವಲ್ಲಿ, ಒಂದಾಗಿ ಇರಿಸುವಲ್ಲಿ ಯಶಸ್ಸು ಸಾಧಿಸಿದೆ. ಹಿಂದುತ್ವದ ತಾತ್ವಿಕ ರಾಜಕಾರಣವೇ ಬಿಜಿಪಿ ಪಕ್ಷವನ್ನು ಒಂದಾಗಿ ಇರಿಸುವ ಮೂಲದ್ರವ್ಯ. ಕಾಂಗ್ರೆಸ್ ಪಕ್ಷದಲ್ಲಿ ಅದನ್ನು ಒಂದಾಗಿ ಇರಿಸುವ ತಾತ್ವಿಕ ಅಂಶಗಳೇ ಇಲ್ಲ . ಕಾಂಗ್ರೆಸ್ ಪಕ್ಷವನ್ನು ಒಡೆಯದಂತೆ ಇರಿಸಬೇಕಾದರೆ ನೆಹರೂ ಕುಟುಂಬದ ಒಡೆತನ ಇದ್ದರೆ ಮಾತ್ರ ಸಾಧ್ಯ ಎಂಬ ಪರಿಸ್ಥಿತಿ ಹಿಂದಿನಿಂದಲೇ ಇದೆ. ನೆಹರೂ ಕುಟುಂಬದ ಸದಸ್ಯರಿಗೆ ದೇಶವನ್ನು ಇನ್ನಷ್ಟು ಉತ್ತಮಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸುವ, ಜನರ ಸಂಕಷ್ಟಗಳಿಗೆ ಪರಿಹಾರ ರೂಪಿಸುವ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವು ಮುಂದೆ ಅವಸಾನ ಹೊಂದುವ ಕಡೆಗೆ ದಾಪುಗಾಲಿಡುತ್ತಿದೆ. ಬಿಜೆಪಿಯ ಆಡಳಿತ ತೀರಾ ಹದಗೆಟ್ಟರೆ ಮಾತ್ರ ಕಾಂಗ್ರೆಸ್ ಪಕ್ಷವು ಚಿಗುರಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಅವಸಾನದ ಕಡೆಗೆ ಸಾಗಿದರೆ ಆ ಸ್ಥಾನವನ್ನು ಆಮ್ ಆದ್ಮಿ ಪಕ್ಷವು ನಿಧಾನವಾಗಿ ತುಂಬಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯಾದರೂ ಅವರಲ್ಲಿ ರಾಜಕೀಯದಲ್ಲಿ ಹಾಗೂ ಆಡಳಿತದಲ್ಲಿ ಹೊಸತನವನ್ನು ತಕ್ಕಮಟ್ಟಿಗೆ ಆದರೂ ತರುವ ಸ್ರಜನಶೀಲ ಪ್ರತಿಭೆ ಇದೆ. ಇಂಥ ಪ್ರತಿಭೆ ಹಾಗೂ ಇಚ್ಛಾಶಕ್ತಿ ಸೋನಿಯಾ ಅಥವಾ ರಾಹುಲ್ ಇಬ್ಬರಲ್ಲೂ ಇಲ್ಲ.
ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು) ವೈಯಕ್ತಿಕಗೊಳಿಸಿದ ಕೊಡುಗೆಗಳು, ವ್ಯಾಪಕವಾದ ತಲುಪುವಿಕೆ, ಬಲವಾದ ಅಪಾಯ ನಿರ್ವಹಣಾ ಚೌಕಟ್ಟುಗಳು, ವಿವಿಧ ಸಹ-ಸಾಲ ಒಪ್ಪಂದಗಳು ಮತ್ತು ಡೈನಮಿಕ್ ಡಿಜಿಟಲ್ ಅಸ್ತಿತ್ವ ಅಳವಡಿಸಿಕೊಂಡಿವೆ, ಇದು ಭಾರತದಲ್ಲಿ ತಮ್ಮ ಕ್ರೆಡಿಟ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿದೆ. ಸಾಲಗಾರರು ಬ್ಯಾಂಕ್ ಲೋನ್‌ಗಿಂತ ಎನ್‌ಬಿಎಫ್‌ಸಿ ಲೋನ್‌ಗೆ ಯಾಕೆ ಆದ್ಯತೆ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಓದಿ. ಎನ್‌ಬಿಎಫ್‌ಸಿ ಪರ್ಸನಲ್ ಲೋನ್ ಏಕೆ ಉತ್ತಮ ಆಯ್ಕೆಯಾಗಿದೆ? 1. ಸುಲಭ ಅರ್ಹತಾ ಮಾನದಂಡಗಳು ನೀವು ದೀರ್ಘವಾದ ಅಥವಾ ಸಂಕೀರ್ಣವಾದವುಗಳನ್ನು ಪರ್ಸನಲ್ ಲೋನ್‌ಗಳಿಗೆ ಅರ್ಹತಾ ಮಾನದಂಡ ಎನ್‌ಬಿಎಫ್‌ಸಿಗಳೊಂದಿಗೆ ಅನುಸರಿಸಬೇಕಾಗಿಲ್ಲ. ಈ ಸಾಲದಾತರು ಪರಿಗಣಿಸುವ ಪ್ರಾಥಮಿಕ ಮಾನದಂಡವೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್. ನೀವು ಕನಿಷ್ಠ 750ರಷ್ಟು ಸಿಬಿಲ್ ಸ್ಕೋರ್ ಹೊಂದಿದ್ದರೆ, ತ್ವರಿತ ಅನುಮೋದನೆ ಪಡೆಯಬಹುದು. ಗಣನೀಯ ಆದಾಯ ಮತ್ತು ಒಳ್ಳೆಯ ವೃತ್ತಿ ಪೋರ್ಟ್‌ಫೋಲಿಯೋ ತೋರಿಸುವ ಮೂಲಕ ಕಡಿಮೆ ಕ್ರೆಡಿಟ್ ಸ್ಕೋರ್‌ ಹೊಂದಿರುವವರೂ ಕೂಡ ಅಪ್ಲೈ ಮಾಡಬಹುದು. ಇದಕ್ಕೆ ವಿರುದ್ಧವಾಗಿ, ಬ್ಯಾಂಕ್‌‌ಗಳು ನಿಗದಿಪಡಿಸಿದ ಅರ್ಹತಾ ನಿಯಮಗಳು - ಅದರಲ್ಲೂ ಸ್ವಯಂ ಉದ್ಯೋಗಿ ಅರ್ಜಿದಾರರಿಗೆ - ಬಹಳ ಕಠಿಣವಾಗಿರುತ್ತವೆ. 2. ಕನಿಷ್ಠ ಮತ್ತು ಶೂನ್ಯ ಪೇಪರ್‌ವರ್ಕ್ ಅಸ್ತಿತ್ವದಲ್ಲಿರುವ ಅಥವಾ ಮುಂಚಿತ-ಅನುಮೋದಿತ ಗ್ರಾಹಕರು ಎನ್‌ಬಿಎಫ್‌ಸಿಗಳಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವಾಗ ಯಾವುದೇ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿಲ್ಲ. ಹೊಸ ಗ್ರಾಹಕರಿಗೂ ಸಹ, ಕೆವೈಸಿಗಾಗಿ ಕೆಲವು ಪ್ರಮುಖ ಓವಿಡಿಗಳು, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು ಮತ್ತು ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು ಮಾತ್ರ ಸಾಕು. ಬ್ಯಾಂಕ್‌ಗಳಲ್ಲಾದರೆ, ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರು - ಇಬ್ಬರೂ ಸಹ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಸಲ್ಲಿಸಬೇಕಾಗಬಹುದು. ಸಾಮಾನ್ಯವಾಗಿ ಈ ಸಾಲದಾತರು ಸ್ವಯಂ-ಉದ್ಯೋಗಿ ಅರ್ಜಿದಾರರಿಂದಲೂ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳುತ್ತಾರೆ. 3. ತ್ವರಿತ ಅನುಮೋದನೆ ಮುಂಚಿತ-ಅನುಮೋದನೆ ಪಡೆದ ಗ್ರಾಹಕರು ಅತ್ಯುತ್ತಮ ಎನ್‌ಬಿಎಫ್‌ಸಿಯಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿದಾಗ, ಕೆಲವೇ ನಿಮಿಷಗಳಲ್ಲಿ ಲೋನ್ ಅನುಮೋದನೆ ಪಡೆಯಬಹುದು. ಬೇರೆ ಸಂದರ್ಭಗಳಲ್ಲೂ ಸಹ, ನೀವು ಪ್ರತಿಷ್ಠಿತ ಎನ್‌ಬಿಎಫ್‌ಸಿಗಳಿಂದ ಕೇವಲ 5 ನಿಮಿಷಗಳಲ್ಲಿ* ಅನ್‌ಸೆಕ್ಯೂರ್ಡ್‌ ಲೋನ್ ಅನುಮೋದನೆ ಪಡೆಯಬಹುದು. ಆದರೆ ಬ್ಯಾಂಕ್‌ಗಳಲ್ಲಿ ಇದು ಸಾಧ್ಯವಿಲ್ಲ. ಒಂದು ಅಪ್ಲಿಕೇಶನ್ ಅನುಮೋದಿಸುವ ಮೊದಲು, ಬ್ಯಾಂಕ್‌ಗಳು ಅನೇಕ ಆಂತರಿಕ ಪ್ರಕ್ರಿಯೆಗಳನ್ನು ಅನುಸರಿಸಬೇಕು. 4. ಸ್ವಿಫ್ಟ್ ಪ್ರಕ್ರಿಯೆ ಎನ್‌ಬಿಎಫ್‌ಸಿಗಳು ಅನುಮೋದನೆ ಸಿಕ್ಕಿದ ಒಂದು ದಿನದೊಳಗೆ ಅಪ್ಲಿಕೇಶನ್ ಅನ್ನು ಪ್ರಕ್ರಿಯೆಗೊಳಿಸುತ್ತದೆ. ಹಾಗಾಗಿ, ಆಯ್ದ ನಾನ್-ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳಿಂದ, ನಿಮ್ಮ ಅಕೌಂಟ್‌ನಲ್ಲಿ 24 ಗಂಟೆಗಳ* ಒಳಗೆ ಹಣ ಪಡೆಯಬಹುದು. ಇದರಿಂದಾಗಿ, ಮೆಡಿಕಲ್ ಎಮರ್ಜೆನ್ಸಿಯಂತಹ ತುರ್ತು ಅವಶ್ಯಕತೆಗಳಿಗೆ, ಎನ್‌ಬಿಎಫ್‌ಸಿ ಲೋನ್‌ಗಳು ಮಾದರಿ ಫಂಡಿಂಗ್ ಆಗಿವೆ. ಬ್ಯಾಂಕ್‌ಗಳಿಂದ ಪರ್ಸನಲ್ ಲೋನ್ ಪಡೆಯಲು ಕೆಲವು ದಿನಗಳು ಅಥವಾ ಕೆಲವು ವಾರಗಳಷ್ಟು ಸಮಯ ಬೇಕಾಗಬಹುದು. 5. ಸಂಪೂರ್ಣವಾಗಿ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ನಾವು 100% ಡಿಜಿಟಲ್ ಮತ್ತು ಪೇಪರ್‌ಲೆಸ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಒದಗಿಸುತ್ತೇವೆ. ಈ ಪ್ರಕ್ರಿಯೆಗೆ ಪ್ರಮುಖ ವಿವರಗಳಾದ ಹೆಸರು, ಫೋನ್ ನಂಬರ್ ಮತ್ತು ನಗರ ಇವುಗಳನ್ನು ಒದಗಿಸಿದರೆ ಸಾಕು. ಅದಲ್ಲದೇ, ಹಲವಾರು ಬ್ಯಾಂಕ್‌ಗಳಲ್ಲಿ ಇಂದಿಗೂ ಆನ್‌ಲೈನ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ದೊರೆಯುವುದಿಲ್ಲ. ಸಾಲಗಾರರು ಶಾಖೆಗೆ ಖುದ್ದಾಗಿ ಹೋಗಿ ಅಪ್ಲೈ ಮಾಡಬೇಕಾದ ಕಾರಣ ಇದು ಇನ್ನಷ್ಟು ಕಷ್ಟವಾಗುತ್ತದೆ. 6. ಅಸಾಧಾರಣ ಗ್ರಾಹಕ ಸೇವೆ ಕೊನೆಯದು ಆದರೆ ಮುಖ್ಯವಾದುದು, ಎನ್‌ಬಿಎಫ್‌ಸಿಗಳು ಉತ್ತಮ ಗ್ರಾಹಕ ಸೇವೆಯನ್ನು ಹೊಂದಿವೆ, ಅದನ್ನು ಅವಲಂಬಿಸಬಹುದು. ಈ ಸಾಲ ನೀಡುವ ಕಂಪನಿಗಳು ಸಾಮಾನ್ಯವಾಗಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಅಥವಾ ಮಂಜೂರು ಮಾಡುವ ಮೊದಲು ಮತ್ತು ನಂತರ ಸಾಲಗಾರರಿಗೆ ಸಹಾಯ ಮಾಡಲು ಲಭ್ಯವಿರುವ ಗ್ರಾಹಕ ರಿಲೇಶನ್‌ಶಿಪ್ ಮ್ಯಾನೇಜರ್ ಅನ್ನು ನಿಯೋಜಿಸುತ್ತವೆ. ಜೊತೆಗೆ ಬ್ಯಾಂಕ್‌ಗಳಲ್ಲಿ, ಅದರಲ್ಲೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಇಂತಹ ಸೇವೆಗಳು ಹೆಚ್ಚು ಗ್ರಾಹಕ-ಕೇಂದ್ರಿತವಾಗಿ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಗಾಗಿ, ಎನ್‌ಬಿಎಫ್‌ಸಿ ಲೋನ್ ಅನ್ನು ಅತ್ಯುತ್ತಮ ಆಯ್ಕೆಯಾಗಿ ನೋಡಲಾಗುತ್ತದೆ. ಬ್ಯಾಂಕ್‌ಗೆ ಹೋಲಿಸಿದರೆ ನೀವು ಎನ್‌ಬಿಎಫ್‌ಸಿಯಲ್ಲಿ ಹೆಚ್ಚಿನ ಪ್ರಮಾಣದ ತ್ವರಿತ ಲೋನ್ ಕೂಡ (ಅರ್ಹತೆಯ ಆಧಾರದ ಮೇಲೆ) ಪಡೆಯಬಹುದು. ಅತಿಕಡಿಮೆ ಬಡ್ಡಿದರಗಳು ಹಾಗೂ ಆಕರ್ಷಕ ಫೀಚರ್ ಮತ್ತು ಪ್ರಯೋಜನಗಳು ಬೇಕಿದ್ದಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ.
ಹಾಲಿ ನಡೆಯುತ್ತಿರುವ ಹವಾಲಾ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನೀಡಿರುವ ಸಮನ್ಸ್‌ಗಳನ್ನು ವಜಾ ಮಾಡುವಂತೆ ಕೋರಿ ದೇಶಮುಖ್‌ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. Anil Deshmukh, Bombay High Court Bar & Bench Published on : 30 Oct, 2021, 3:46 pm ಹವಾಲಾ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ಗಳನ್ನು ವಜಾ ಮಾಡುವಂತೆ ಕೋರಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ. “ಸಿಆರ್‌ಪಿಸಿ ಸೆಕ್ಷನ್‌ 438ರ ಅಡಿ ಅರ್ಜಿದಾರರು ಶಾಸನಬದ್ಧವಾಗಿ ಸಕ್ಷಮ ನ್ಯಾಯಾಲಯದ ಕದತಟ್ಟಲು ಮತ್ತು ನ್ಯಾಯಾಲಯವು ಅರ್ಹತೆಯ ಆಧಾರದಲ್ಲಿ ಪರಿಗಣಿಸುವ ಸಂಬಂಧ ಅದನ್ನು ಮುಕ್ತವಾಗಿಸಲಾಗಿದೆ” ಎಂದು ನ್ಯಾಯಮೂರ್ತಿಗಳಾದ ನಿತಿನ್‌ ಜಾಮ್ದಾರ್‌ ಮತ್ತು ಎಸ್‌ ವಿ ಕೊತ್ವಾಲ್‌ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ. “ದೊಡ್ಡಮಟ್ಟದ ಹವಾಲಾ ಹಣವು ದೇಶದ ಆರ್ಥಿಕ ಹಿತಾಸಕ್ತಿಗೆ ಮಾರಕವಾಗುತ್ತದೆ. ಹವಾಲಾ ಹಣ ಎಂಬ ಪೀಡೆಯು ಅಂತಾರಾಷ್ಟ್ರೀಯವಾಗಿ ಸಂಕೀರ್ಣ ಪರಿಣಾಮಗಳನ್ನು ಹೊಂದಿದೆ. ಸಾಮಾನ್ಯವಾಗಿ, ಪ್ರಭುತ್ವದ ಎರಡು ಅಂಗಗಳು ನಿರ್ದಿಷ್ಟ ಚಟುವಟಿಕೆಗಳನ್ನು ನೋಡಿಕೊಳ್ಳುವುದರಿಂದ ನ್ಯಾಯಾಲಯಗಳು ಪೊಲೀಸರ ಅಧಿಕಾರ ವ್ಯಾಪ್ತಿಯನ್ನು ಕಸಿದುಕೊಳ್ಳುವುದನ್ನು ನಿರ್ಬಂಧಿಸಲಾಗುತ್ತದೆ ಮತ್ತು ಒಂದು ಮತ್ತೊಂದರ ಮೇಲೆ ಸವಾರಿ ಮಾಡಲಾಗದು… ಕಾನೂನಿನ ನಿಬಂಧನೆಯನ್ನು ತನಿಖೆಯು ಎಲ್ಲಿಯವರೆಗೆ ಉಲ್ಲಂಘಿಸುವುದಲ್ಲಿವೋ ಅಲ್ಲಿಯವರೆಗೆ ಅದರ ಮೇಲೆ ನಿಗಾ ಇಡುವುದು ನ್ಯಾಯಾಲಯದ ಕೆಲಸವಲ್ಲ. ತನಿಖೆಯ ಗತಿಯ ಬಗ್ಗೆ ತೀರ್ಮಾನಿಸುವುದನ್ನು ವಿಚಾರಣಾ ಸಂಸ್ಥೆಗಳಿಗೆ ಬಿಡುವುದು ಸೂಕ್ತ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. “ನ್ಯಾಯಾಲಯವು ತನಿಖೆ ಮತ್ತು ವಿಚಾರಣೆಯ ಪ್ರತಿ ಹಂತದಲ್ಲೂ ಮಧ್ಯಪ್ರವೇಶ ಮಾಡುವುದರಿಂದ ಅದು ವಿಚಾರಣೆಯ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ. ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಲು ತನಿಖಾ ಸಂಸ್ಥೆಗಳಿಗೆ ಅವಕಾಶ ನೀಡಬೇಕು” ಎಂದು ಪೀಠ ಹೇಳಿದೆ. Also Read ಸಿಬಿಐ ಎಫ್‌ಐಆರ್‌ ವಜಾ ಕೋರಿದ್ದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಮನವಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌ ಭ್ರಷ್ಟಾಚಾರ ಮತ್ತು ತಮ್ಮ ಸ್ಥಾನದ ದುರ್ಬಳಕೆಗೆ ಸಂಬಂಧಿಸಿದಂತೆ ದೇಶಮುಖ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನ್ಯಾಯಾಲಯ ನಿರ್ದೇಶಿಸಿದ ಬೆನ್ನಿಗೇ ಜಾರಿ ನಿರ್ದೇಶನಾಲಯವು ಮಾಜಿ ಗೃಹ ಸಚಿವರು ಮತ್ತು ಅವರ ಸಂಬಂಧಿಕರ ವಿರುದ್ಧ ತನಿಖೆ ಮುಂದಾಗಿತ್ತು. ಸೇವೆಯಿಂದ ಅಮಾನತಾಗಿದ್ದ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಮುಂಬೈ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ₹4.7 ಕೋಟಿ ಸಂಗ್ರಹಿಸುವಂತೆ ಆದೇಶಿಸುವ ಮೂಲಕ ಗೃಹ ಸಚಿವರಾಗಿದ್ದ ದೇಶಮುಖ್‌ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯ ಆಪಾದಿಸಿತ್ತು. ಸುಲಿಗೆ ಮಾಡಲಾದ ಹವಾಲಾ ಹಣವನ್ನು ನಾಗಪುರ ಮೂಲದ ತಮ್ಮ ಕುಟುಂಬ ಸದಸ್ಯರು ನಿರ್ವಹಿಸುತ್ತಿದ್ದ ಟ್ರಸ್ಟ್‌ಗೆ ವರ್ಗಾವಣೆ ಮಾಡಿದ್ದರು ಎಂದು ಅದು ದೂರಿದೆ.
ನಿತ್ಯವಾಣಿ, ಚಿತ್ರದುರ್ಗ,(ಜೂ.17) : ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಹಗಲಿರುಳು ದುಡಿಯುತ್ತಿರುವ ಚಿತ್ರದುರ್ಗ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ವಿಶೇಷವಾದ ಅಭಿನಂದನೆಗಳನ್ನು ಜಿಲ್ಲಾಧಿಕಾರಿಗಳು ತಿಳಿಸಿ ಸರ್ಕಾರಿ ನೌಕರರ ಕೋವಿಡ್ ಸಂದರ್ಭದಲ್ಲಿ ನಿರ್ವಹಿಸಿರುವ ಜವಾಬ್ದಾರಿ ಕೆಲಸಗಳನ್ನು ಕಾರ್ಯಗಳನ್ನು ಶ್ಲಾಘಿಸಿದರು ದಿನಾಂಕ 21.06.2021 ರಂದು ಬೆಳಗ್ಗೆ 6.30 ರಿಂದ 7:30ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಭಾಗವಹಿಸುವಂತೆ ಮನವಿ ಮಾಡಿದರು.* ಈ ವಿಚಾರವನ್ನು ಈ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಅಧ್ಯಕ್ಷರಾದ ಮಂಜುನಾಥ ಕೃಷ್ಣಮೂರ್ತಿ ಮಾತನಾಡುತ್ತ ಭಾರತ ದೇಶದ ಕೊಡುಗೆಯಾಗಿರುವ ಯೋಗದ ಮಹತ್ವವನ್ನು ಸಾರುವ *7 ನೇ ಅಂತರಾಷ್ಟ್ರೀಯ ಯೋಗ* ದಿನಾಚರಣೆಯಲ್ಲಿ ರಾಜ್ಯದ ಜಿಲ್ಲೆಯ ಸಮಸ್ತ ಸರ್ಕಾರಿ ಅಧಿಕಾರಿ/ನೌಕರರು ಸಾರ್ವಜನಿಕರು ಭಾಗವಹಿಸುವಂತೆ ಎಲ್ಲರಲ್ಲಿ ಮನವಿ ಮಾಡಿಕೊಂಡರು,.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com ReplyForward Post navigation ಕೋವಿಡ್‍ಗೆ ಬಲಿಯಾಗಿರುವ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಆರ್ಥಿಕ ಬೆಂಬಲಕ್ಕೆ ನಿಂತಿರುವುದು ಅಭಿನಂದನಾರ್ಹ : ಬಿಜೆಪಿ.ಜಿಲ್ಲಾ ಎಸ್ಸಿ ಮೋರ್ಚ ಜಿಲ್ಲಾಧ್ಯಕ್ಷ ಎಂ.ಹಾಲಪ್ಪ
Kannada News » Sports » ICC WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ವಿವರ ICC WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ವಿವರ ನ್ಯೂಜಿಲೆಂಡ್ ವಿರುದ್ಧ ಜೂನ್ 18ರಂದು ಫೈನಲ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್​ನ ಸೌಥಾಂಪ್ಟನ್​ನಲ್ಲಿ ಫೈನಲ್ ಟೆಸ್ಟ್ ಪಂದ್ಯ ನಡೆಯಲಿದೆ. ತಂಡದಲ್ಲಿ ಸ್ಥಾನ ಗುಟ್ಟಿಸಿಕೊಂಡಿರುವ ಆಟಗಾರರ ವಿವರ ಇಲ್ಲಿದೆ. ಟೀಂ ಇಂಡಿಯಾ TV9kannada Web Team | Edited By: ganapathi bhat Jun 15, 2021 | 7:44 PM ದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 14 ಆಟಗಾರರ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿ ಯಾವೆಲ್ಲಾ ಕ್ರಿಕೆಟಿಗರು ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ನ್ಯೂಜಿಲೆಂಡ್ ವಿರುದ್ಧ ಜೂನ್ 18ರಂದು ಫೈನಲ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್​ನ ಸೌಥಾಂಪ್ಟನ್​ನಲ್ಲಿ ಫೈನಲ್ ಟೆಸ್ಟ್ ಪಂದ್ಯ ನಡೆಯಲಿದೆ. ತಂಡದಲ್ಲಿ ಸ್ಥಾನ ಗುಟ್ಟಿಸಿಕೊಂಡಿರುವ ಆಟಗಾರರ ವಿವರ ಇಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ ಶುಭಮನ್ ಗಿಲ್ ಚೇತೇಶ್ವರ ಪೂಜಾರ ವಿರಾಟ್ ಕೊಹ್ಲಿ (ನಾಯಕ) ಅಜಿಂಕ್ಯಾ ರಹಾನೆ (ಉಪನಾಯಕ) ಹನುಮ ವಿಹಾರಿ ರಿಷಬ್ ಪಂತ್ ವೃದ್ಧಿಮಾನ್ ಸಹಾ ಆರ್. ಅಶ್ವಿನ್ ರವೀಂದ್ರ ಜಡೇಜಾ ಜಸ್ಪ್ರೀತ್ ಬೂಮ್ರಾ ಇಶಾಂತ್ ಶರ್ಮಾ ಮೊಹಮ್ಮದ್ ಶಮಿ ಉಮೇಶ್ ಯಾದವ್ ಮೊಹಮ್ಮದ್ ಸಿರಾಜ್ ಈ ಮೊದಲು ತಂಡದ ಬಗ್ಗೆ ಏನು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತೋ ತಂಡವು ಅದಕ್ಕಿಂತ ಸಂಪೂರ್ಣ ಭಿನ್ನವಾಗೇನೂ ಪ್ರಕಟವಾಗಿಲ್ಲ. ಆದರೆ, ತಂಡದಲ್ಲಿ ಓಪನರ್​ಗಳಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಇದ್ದಿತ್ತು. ಅದಕ್ಕೀಗ ಉತ್ತರ ಲಭಿಸಿದೆ. ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ತಂಡದಲ್ಲಿ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಹಾಗೂ ಐಪಿಎಲ್​ನಲ್ಲಿ ಕಡಿಮೆ ರನ್​ಗಳಿಸಿದ್ದ ಶುಬ್​ಮನ್ ಗಿಲ್​ಗೆ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆ ಅನುಮಾನಗಳಿದ್ದವು. ಬದಲಾಗಿ ಮಯಾಂಕ್ ಅಗರ್ವಾಲ್ ಸ್ಥಾನ ಪಡೆಯಬಹುದು ಎನ್ನಲಾಗಿತ್ತು. ಆದರೆ, ಆ ನಿರೀಕ್ಷೆಗಳು ಈಗ ಸುಳ್ಳಾಗಿವೆ. ಕನ್ನಡಿಗರಾದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಚೇತೇಶ್ವರ್ ಪೂಜಾರ ಒನ್ ಡೌನ್, ನಂತರ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯಾ ರಹಾನೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ರಿಷಭ್ ಪಂತ್, ವೃದ್ಧಿಮಾನ್ ಸಹಾ ತಂಡದಲ್ಲಿದ್ದಾರೆ. ಆದರೆ, ಸಹಾ ಬಹುತೇಕ ಆಡಲು ಅವಕಾಶ ಪಡೆದುಕೊಳ್ಳುವುದು ಅನುಮಾನವಾಗಿದೆ. ಬೌಲಿಂಗ್ ವಿಭಾಗದಲ್ಲಿ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಬ್ಬರಿಗೂ ಸ್ಥಾನ ನೀಡಲಾಗಿದೆ. ಹನುಮ ವಿಹಾರಿ ಕೂಡ ತಂಡದಲ್ಲಿದ್ದಾರೆ. ಆದರೆ, ಅವರಿಗೂ ಪ್ಲೇಯಿಂಗ್ ಇಲೆವೆನ್ ಒಳಗೆ ಅವಕಾಶ ಸಿಗುತ್ತಾ ಎಂದು ನೋಡಬೇಕಿದೆ. ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮದ್ ಶಮಿ, ಉಮೇಶ್ ಯಾದವ್ ಹಾಗೂ ಮೊಹಮದ್ ಸಿರಾಜ್ ಈ ಆರು ಜನ ವೇಗಿಗಳು ತಂಡವನ್ನು ಬಲಿಷ್ಠವಾಗಿಸಲಿದ್ದಾರೆ. ಆದರೆ, ಇವರಲ್ಲಿ ಮೂವರು ಪ್ಲೇಯಿಂಗ್ ಇಲೆವೆನ್​ಗೆ ಸೇರಿಕೊಳ್ಳಬಹುದು. ಇದನ್ನೂ ಓದಿ: ICC World Test Championship final: ಐತಿಹಾಸಿಕ ವಿಶ್ವ ಕ್ರಿಕೆಟ್​ ಟೆಸ್ಟ್​ ಫೈನಲ್​ ಪಂದ್ಯಕ್ಕೆ ನ್ಯೂಜಿಲ್ಯಾಂಡ್​ ತಂಡ ಪ್ರಕಟ
ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಣಿಯನ್ನು ದೂರದ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (ವಿಐಎಸ್ಎಲ್) ಕ್ವಾರ್ಟರ್ಸ್ ಮತ್ತು ಅಕ್ಕಪಕ್ಕದ ಪ್ರದೇಶಗಳ ನಿವಾಸಿಗಳು ಜೂನ್ 22 ರಂದು ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವುದನ್ನು ಕಂಡು ಆತಂಕಕ್ಕೊಳಗಾದರು. ಬೆಳಿಗ್ಗೆ 8.30 ರ ಸುಮಾರಿಗೆ ಪ್ರಾಣಿಯನ್ನು ಗಮನಿಸಿದ ನಿವಾಸಿಗಳು ಸ್ಥಳೀಯ ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅನೇಕ ಜನರು ಪ್ರಾಣಿಗಳ ಚಲನವಲನಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಮಧ್ಯಾಹ್ನ 12.30ರ ಸುಮಾರಿಗೆ ಬಲೆ ಬಳಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಭದ್ರಾವತಿಯಲ್ಲಿ ಕದಲದ ಚಿರತೆ ಜೂನ್ 22, 2022 ರಂದು ಭದ್ರಾವತಿಯ ವಿಐಎಸ್ಎಲ್ ಕ್ವಾರ್ಟರ್ಸ್ ಬಳಿ ಚಿರತೆಯನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ. VISL ಕ್ವಾರ್ಟರ್ಸ್ ಪ್ರದೇಶವು ಖಾಲಿಯಾಗಿದೆ, ಏಕೆಂದರೆ ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗಿದೆ. ವಿಐಎಸ್ ಎಲ್ ನೌಕರರ ಸಂಘದ ಅಧ್ಯಕ್ಷ ಜೆ.ಜಗದೀಶ್ ತಿಳಿಸಿದರು ದಿ ಹಿಂದೂ ಕ್ವಾರ್ಟರ್ಸ್ 5 ಚ.ಕಿ.ಮೀ.ಗಳಷ್ಟು ಹರಡಿದೆ. ಮತ್ತು ಹಸಿರಿನಿಂದ ಮುಚ್ಚಲ್ಪಟ್ಟಿದೆ. ”ಬೆಳಿಗ್ಗೆ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡು ಸ್ಥಳೀಯರು ಆತಂಕಗೊಂಡಿದ್ದರು. ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿದು ಪ್ರಾಣಿಯನ್ನು ಸ್ಥಳದಿಂದ ಹೊರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು, ”ಎಂದು ಅವರು ಹೇಳಿದರು.
ವರ್ಷ ಬೊಗಸೆಯಿಂದ ತೊಟಕಿದ್ದೇ ಗೊತ್ತಾಗಲಿಲ್ಲ. ಪೋಸ್ಟ್ ಪಾರ್ಟಮ್ ಸಿಂಡ್ರೋಮ್, ಇದು ಮಾಡಿದ್ದು ಸರೀನಾ? ಹೀಗೆ ಮಾಡಬೇಕಿತ್ತಾ? ಎಲ್ಲಾ ಪೇರೆಂಟಲ್ ಎರರ್ ಗಳ ಮಧ್ಯೆಯೇ...ಪುಟ್ಟ ಕೈ ಗಳಿಗೆ ಗಿಲಕಿ ಇಡುತ್ತಾ-ಕಾಲ್ಗಳಿಗೆ ಗೆಜ್ಜೆ ಹಚ್ಚುತ್ತಾ, ಜುಟ್ಟು ಹಾಕುತ್ತಾ, ಜೊಲ್ಲು ಒರೆಸುತ್ತಾ, ನಾವು ಮಾಡಿದ ಸಿಲ್ಲಿ ಅಲಂಕಾರಕ್ಕೆ ನಾವೇ ಬೆರಗುಗೊಳ್ಳುತ್ತಾ ಹನ್ನೆರಡನೇ ಮಾಸ ತಲುಪಿದ್ದೇವೆ. ನೀವೇನು ಹೆಗ್ಗಣ ಹೆತ್ತಿಲ್ಲ ಬಿಡ್ರೀ ಅಂತ ಪ್ರೀತಿಸುವ ಮಿತ್ರರು ಕನ್ಫರ್ಮ್ ಮಾಡಿ ಭರವಸೆ ಕೊಟ್ಟಿದ್ದಾರೆ. ಒಂಚೂರು ಪ್ರೀತಿ-ಒತ್ತಾಸೆ ಸಿಕ್ಕಿದರೂ ಬಾಚಿಕೊಂಡು ಬಿಡುವವರು ನಾವು. ಪ್ರತಿ ಹನಿಯ ಖರ್ಚಿಗೂ ನಾವೇ ಹೊಣೆಗಾರರು ಅಂತ ಬೋರ್ಡ್ ಬರೆದಿಟ್ಟುಕೊಂಡು ನಮಗೆ ಸಿಕ್ಕಿರುವುದನ್ನು ಜಾಗರೂಕತೆಯಿಂದ ಬಳಸಿಕೊಳ್ಳುತ್ತಿದ್ದೇವೆ...ನಮ್ಮಲ್ಲಿ ಅದರ ಅಂತರ್ಜಲವೂ ಇದೆ... ನಮ್ಮೂರ ರಾಜಕೀಯ ನಾಯಕರ ಫ್ರೀ ಸರ್ಕಸ್ ನೋಡಿಕೊಂಡು ತಲೆ ಗುಂಯ್ ಎನ್ನುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಗದ್ದುಗೆಯ ಮೇಲೆ ಕುಳಿತು ಅಲ್ಲಿಂದ ಜಾರುವ ದಿನ ಎಣಿಸುತ್ತಿದ್ದಾರೆ. ತಾವು ಜಾರುವ ಜೊತೆಗೇ ಹಿಂದೆ ಆಗಿದ್ದ ರಾಜಕೀಯ ಭ್ರಷ್ಟಚಾರವನ್ನು ಬಯಲಿಗೆಳೆಯುತ್ತೇನೆಂದು ಪಣ ತೊಟ್ಟಿದ್ದಾರೆ; ಮೇಲಕ್ಕೆ ದೊಂಬರಾಟದ ಥರ ಕಂಡರೂ ಈ ಬೆಳವಣಿಗೆ ಇರಲಿ ಎನ್ನಿಸುತ್ತಿದೆ. ಇವರು ಅವರ ಭ್ರಷ್ಟಾಚಾರವನ್ನು, ಅವರು ಇವರದ್ದನ್ನು ಎಲ್ಲಾ ಕಾರಿಕೊಂಡು ಬಿಡಲಿ ಬಿಡಿ. ಯಾರು ಎಷ್ಟು ದೊಡ್ದ ಹೆಗ್ಗಣ ಎಂದು ಕನ್ನಡಿಗರು ನಿರ್ಧರಿಸಬಹುದು. ಊರಕಡೆ ಸೂರ್ಯನೂ ಕಾಣದೆ ಸಿಕ್ಕಾಪಟ್ಟೆ ಸೋನೆಯಂತೆ. ಬೆಳಕು ಬೇಗ ಬರಲಿ, ಭೇಷಾಗಿ ಬರಲಿ, ಸಂಕ್ರಾಂತಿಯ ಸುಗ್ಗಿಗೆ ಈಗಲೇ ಅನುವು ಮಾಡಿಕೊಡಲಿ ಅಂತ ಹಾರೈಕೆ. ನವೆಂಬರ್ ೨೦೧೦ ಹನ್ನೊಂದು ತಿಂಗಳು ಆಟ ಆಡಿಕೊಂಡು, ತೆವೆಯುತ್ತಾ, ಅಂಬೆಗಾಲಿಡುತ್ತಾ, ಮನೆಯ ಮೂಲೆಯಲ್ಲಿ-ಕದದ ಸಂದಿಯಲ್ಲಿ ಬಿದ್ದಿದ್ದ ಚಿಕ್ಕ ಪುಟ್ಟ ನಿಧಿಗಳನ್ನು ಹೆಕ್ಕುತ್ತಾ, ಅದರ ರುಚಿ ನೋಡುತ್ತಾ, ಅಲ್ಲಿಲ್ಲಿ ಇಣುಕುತ್ತಾ, ಮನೆಯವರ ಕೈಲಿ ಗದರಿಸಿಕೊಳ್ಳುತ್ತಾ ನಮ್ಮ ನಿಮ್ಮ ಆಯಾಮ ಈಗ ನಿಲ್ಲುವುದನ್ನು ಕಲಿತಿದೆ. ಅದರ ಕಾಲುಗಳ ಬಲ ಹೆಚ್ಚಲಿ. ಎಲ್ಲೆಂದರಲ್ಲಿ ಹೆಜ್ಜೆ ಇಟ್ಟುಕೊಂಡು, ಅಲ್ಲಿ ಇಲ್ಲಿ ಮೈಕೈ ಬಡಿಸಿಕೊಂಡು, ಕಲಿಯುತ್ತಾ ನಲಿಯುವ, ಕೆಣಕುವ, ಪ್ರೀತಿಯ ಪರಿ ಅದರದ್ದಾಗಲಿ...ಗದ್ದಲ ಈಗ ಬೇಡ. ಅದೆಲ್ಲಾ ಟೆರಿಬಲ್ ಟೂ, ಟ್ರಬಲ್ ಸಮ್ ತ್ರೀಗೇ ಇರಲಿ. ಈಗ ತೊದಲುವುದೇ ಸಾಕು...ನೀವು ಜೊತೆಗಿರಿ. ನಿಮಗೆಲ್ಲರಿಗೂ ಕನ್ನಡಹಬ್ಬ, ದೀಪದ ಹಬ್ಬಗಳ ಹಾರ್ದಿಕ ಶುಭಾಶಯಗಳು. ಮನೆಸುತ್ತ ದೀಪ ಹಚ್ಚಿ, ಪಟಾಕಿ ಹೊಡೆದು ಆಚರಿಸುವವರು ಶಬ್ದ-ವಿಷದ ಗಾಳಿಯನ್ನು ಆದಷ್ಟು ಕಡಿಮೆ ಮಾಡಿ. ನೆನ್ನೆ ನಿಮ್ಮ ಮನೆಯ ಮಾವಿನ ಮರದ ಮೇಲೆ ಹಾಡುತ್ತಿದ್ದ ಕೋಗಿಲೆ, ಆಡುತ್ತಿದ್ದ ಇಣಚಿ, ಗಲಾಟೆ-ವಿಷದ ಗಾಳಿಯಲ್ಲಿ ಬೆದರಿ-ಉಸಿರುಕಟ್ಟಿ ಸಾಯದಿರಲಿ. ಬೆಳಕು ಎಲ್ಲರನ್ನೂ ಬೆಳಗಲಿ. ಮಕ್ಕಳು ಕ್ಷೇಮವಾಗಿರಲಿ... ಅಕ್ಟೋಬರ್ ೨೦೧೦ ನನ್ನ ತಾತ, ಮೊನ್ನೆ ಅಯೋಧ್ಯೆಯೆಂಬ ಪಟ್ಟಣದ ಗಲಾಟೆಗೆ ಕೋರ್ಟು ಎಲ್ಲರಿಗೂ ಸಮಾಧಾನವಾಗುವ ತೀರ್ಪು ಕೊಟ್ಟಿದೆಯಂತೆ. ಸಧ್ಯಕ್ಕೆ ಸಮಾಧಾನವಾಗಬಹುದೇನೋ...ಮುಂದೆ ನಿನ್ನ ಪ್ರಾರ್ಥನೆ ಜೋರು, ನಿನ್ನ ಗಂಟೆ ಜೋರು ಅಂತ ಪರಸ್ಪರ ಪ್ರತಿನಿತ್ಯ ಕಾದಾಟ ಶುರು ಮಾಡಿದರೆ ಏನು ಮಾಡುವುದು ತಾತ? ಸೈನ್ಯದ ತುಕಡಿಯೊಂದನ್ನಲ್ಲಿಟ್ಟು ಅದರ ನಿಗರಾನಿಯಲ್ಲಿ ರಾಮನನ್ನೋ ಅಲ್ಲಾನನ್ನೋ ಕರೆದರೆ ಅವರಾದರೂ ಬರುತ್ತಾರಾ, ಪ್ರಾರ್ಥನೆ ಕೇಳುತ್ತಾರಾ? ಇಷ್ಟರಲ್ಲಿ ಇವರ ಸಾವಾಸವೇ ಬೇಡ ಎಂದು ಅವರು ದೇಶಾಂತರ ಹೋಗಿರಲಿಕ್ಕೂ ಸಾಕಲ್ಲವೇ ತಾತ? ನೀನಿದ್ದಾಗ ದೇಶಗಳಿಗೊಂದು ಸಾಂಸ್ಕೃತಿಕ ಗಡಿಯಿತ್ತು. ಈಗ ಜಾಗತೀಕರಣವಂತೆ. ಜನ ಮನಗಳು ಇಲ್ಲಷ್ಟು ಅಲ್ಲಿಷ್ಟು ಎಲ್ಲೆಲ್ಲೋ ಹಂಚಿಹೋಗಿದ್ದಾರೆ, ದೂರ ಸಾಗಿ ನೆಲೆನಿಂತಿದ್ದಾರೆ. ಯಾವುದು ನೆಲೆಯೆಂಬ ತೊಳಲಾಟದಲ್ಲಿದ್ದಾರೆ. ಹಿಂದೆ ವಿವೇಕದ ಹೋರಾಟಕ್ಕೆ ಜನರನ್ನು ಕಲೆ ಹಾಕಿದಂತೆ ಈಗ ಆಗುವುದಿಲ್ಲ; ವಿದೇಶಿ ವಸ್ತುವನ್ನು ತ್ಯಜಿಸಿ ಎಂದು ಆವತ್ತು ನೀನು ಮಾಡಿದಂತೆ ಈಗ ಆಗುವುದಿಲ್ಲ ತಾತ...ತ್ಯಜಿಸಿದರೆ ದೇಶದೊಳಗಿರುವ ವಿದೇಶಿ ಮನುಷ್ಯರನ್ನು ತ್ಯಜಿಸಬೇಕು. ದೇಶದ ಹೊರಗಿರುವ ದೇಸೀ ಮನಸ್ಸುಗಳನ್ನು ಕಲೆಹಾಕಬೇಕು... ಭೂಮಿ, ಜಲ, ಗಾಳಿ, ಕಾಡು, ಕಣಿವೆ ಯಾವುದನ್ನೂ ಬಿಡದೆ ಕೆರೆದು ತುರಿದು ಕಬಳಿಸುತ್ತಿರುವ ರಾಕ್ಷಸರನ್ನು ನೋಡಿದಾಗ ಕೋಪ, ದಿಗಿಲು, ಅಸಹ್ಯ ಎಲ್ಲ ಆಗುತ್ತದೆ ತಾತ. ಅವರ ಹೊಟ್ಟೆಯಲ್ಲಿರುವ, ಬರುವ ಗಲೀಜನ್ನು ಹೊರಹಾಕಲೂ ಮುಂದೆ ಜಾಗ ಇರುವುದಿಲ್ಲ! ಗಲೀಜೇ ನಮ್ಮ ಸುತ್ತಣ ಭೂಮಿಯಾಗಿ-ಬದುಕಾಗಿ ಅದರೊಳಗೇ ಎಗರಾಡಿಕೊಂಡು ಪರದಾಡಿಕೊಂಡು ಬದುಕಬೇಕಾದ ಪ್ರಸಂಗ ಬರುವ ಮುನ್ನ...ಮತ್ತೆ ಬರಲಾರೆಯಾ ತಾತ? ನಿನ್ನ... ಸೆಪ್ಟೆಂಬರ್ ೨೦೧೦ ಆಯಾಮಕ್ಕೆ ಈಗ ಒಂಭತ್ತು ತಿಂಗಳು! ಒಂದೋ ಎರಡೋ ಹಲ್ಲು ಮೂಡಿಸಿಕೊಂಡು ಜಗತ್ತನ್ನೇ ಕಚ್ಚಿ ತಿಂದು ನೋಡಿ ಬಿಡುತ್ತೇನೆಂಬ ಹುಮ್ಮಸ್ಸಿಂದ ಸಿಕ್ಕಿದ್ದಕ್ಕೆಲ್ಲಾ ಕೈ ಹಾಕುವ ಕೂಸನ್ನು ಅಮ್ಮ ವಾತ್ಸಲ್ಯ-ಕಕ್ಕುಲತೆಯಿಂದ ನೋಡುವಂತೆ ನಮ್ಮ ನಿಮ್ಮೆಲ್ಲರ ಆಯಾಮವನ್ನು ನೋಡುತ್ತಿದ್ದೇವೆ. ನಾವು ಎಲ್ಲಿದ್ದೇವೆ, ಎಲ್ಲಿ ನಿಲ್ಲುತ್ತೇವೆಂದು ಸ್ಪಷ್ಟ ಪಡಿಸಿಕೊಳ್ಳಬೇಕೆಂಬ ಕಾತುರವಿದೆ. ಯಾರ ನಿಲುವನ್ನೂ ಕಡ ಪಡೆಯುತ್ತಿಲ್ಲ. ಎಲ್ಲರನ್ನೂ ಕೇಳುತ್ತಿದ್ದೇವೆ. ಕೇಳಿ, ತಿಳಿದು ನಮಗನ್ನಿಸಿದ್ದನ್ನು ನಮ್ಮದನ್ನಾಗಿಸಿಕೊಳ್ಳುತ್ತೇವೆ. ನಮ್ಮ ತಪ್ಪುಗಳು ನಮ್ಮದಾಗಬೇಕು, ಆಮೇಲೆ ಒಪ್ಪ ಆಗುವುದಿದ್ದೇ ಇದೆ. ’ಯಾಕ್ರೀ ಇಡೀ ಪೇಪರ್ ನಲ್ಲಿ ಇಷ್ಟು ಎಮೋಷನಲ್ ವಿಷಯ ಬರಿತೀರಿ?’ ಅಂತ ಸಹೃದಯರೊಬ್ಬರು ಕೇಳಿದ್ದಾರೆ. ನಾವೂ ಕೇಳಿಕೊಂಡಿದ್ದೀವಿ. ಕಾರಣ ಇವಿರಬಹುದು. ಒಂದು, ನಮ್ಮ ತಟಸ್ತತೆ-ಇನ್ಸೆನ್ಸಿಟಿವಿಟಿಯನ್ನು ಸ್ವಲ್ಪ ಹರಿತ ಮಾಡಿಕೊಳ್ಳಬಹುದೇನೋ ಎಂಬ ಆಶಾವಾದದಿಂದ. ಎರಡು, ನಾವು ಅದನ್ನು ಹಂಚಿಕೊಳ್ಳುವುದಕ್ಕೆ ಛಾರ್ಜು ಮಾಡುವುದಿಲ್ಲ. ಮೂರು, ಈಗ ಬಹುಸಂಖ್ಯಾತರ ಮನದಲ್ಲಿ ಭಾವನೆಗಳ ಬರ ಆಗಿರುವುದರಿಂದ. ಆಗಸ್ಟ್ ೨೦೧೦ ಸವಣೂರಿನಲ್ಲಿ ನಡೆದಿರುವ ಮಲಾಭಿಷೇಕದ ಘಟನೆ ನಮ್ಮನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಭಂಗಿಗಳಂತ ಜನ ಈಗಲೂ ಕರ್ನಾಟಕದ ಹಲವೆಡೆ ಮಲ ಹೊರುವ ಕೆಲಸ ಮಾಡುತ್ತಿರುವುದು ಈ ಘಟನೆಯಿಂದ ಬೆಳಕಿಗೆ ಬಂದಿದೆ. ಇಂಥ ಸಾಮಾಜಿಕ ಕ್ರೌರ್ಯಕ್ಕೆ ನಮ್ಮ ಮಕ್ಕಳ ತಲೆಮಾರಿನವರೂ ಸಾಕ್ಷಿಯಾಗಬೇಕಾಗ ಬಂದಿದ್ದು ದುರಂತ. ಅತ್ತ ನಮ್ಮ ರಾಜಕೀಯ ಪ್ರತಿನಿಧಿಗಳು ಭಂಗಿಗಳ ಇರುವನ್ನು-ಪ್ರತಿಭಟನೆಯನ್ನು ಅಲ್ಲೇ ಮರೆತು ನಾಡರಕ್ಷಣೆ-ಸ್ವಾಭಿಮಾನ ಉಳಿಸಿಕೊಳ್ಳುವ ಸಲುವಾಗ ಜಾಥಾ ಮಾಡಿಕೊಳ್ಳುತ್ತಿದ್ದಾರೆ. ಇಂಡಿಯಾ ಇದೆಲ್ಲದರ ನಡುವೆಯೂ ಶೈನ್ ಆಗುತ್ತಿದೆ. ಬರೀ ಹೊಸದಾಗಿ ಹರಿಯುತ್ತಿರುವ ಹಣದ ಹೊಳಪಿನಲ್ಲೋ? ಬದಲಾವಣಿಗೆ ಆಸ್ಪದವೇ ಇಲ್ಲದಂತೆ ಭಾರೀ ಸಂದೂಕವೊಂದರಲ್ಲಿ ಕೂಡಿಟ್ಟು ಬೀಗ ಹಾಕಿರುವ "ಅದ್ಭುತ ಪುರಾತನ ಪರಂಪರೆ"ಯ ಘನ ಸಂಪತ್ತಿನಿಂದಲೋ? ಪ್ರತಿಭಾವಂತ ಯುವ ಜನರ ಬೆವರ ಹನಿಯಿಂದಲೋ? ಅಲ್ಲಲ್ಲಿ ಅಷ್ಟಿಷ್ಟು ಬಾಂಬು ಸ್ಫೋಟವಾಗಿ, ಇನ್ನೆಲ್ಲೋ ಕೋಮು ಗಲಭೆಯಾಗಿ, ಹೊಟ್ಟೆಗೆ ಉಣಲು ಸಿಗದೆ, ಬ್ಯಾಂಕ್ ಸಾಲಗಳನ್ನು ತೀರಿಸಲಾಗದೆ, ಹಾಗೆ ಹೀಗೆ ಜನ ಜೀವ ತೆರುತ್ತಿದ್ದರೂ ಬವಣೆ ನಿಲ್ಲದು...ಬದುಕು ದೊಡ್ಡದು...ಎಂದು ಹುರಿಕಟ್ಟಿ ಕಣ್ತುಂಬಾ ಬದುಕುವಾಸೆ ಕಟ್ಟಿಕೊಂಡು ಪ್ರತಿ ದಿನಾ ಹುರುಪುನಿಂದ ಬದುಕಿಗೆ ಒಡ್ಡಿಕೊಳ್ಳುವ ಕೋಟ್ಯಾಂತರ ಜನಗಳ ಅದಮ್ಯ ಜೀವನ ಪ್ರೀತಿಯಿಂದಲೋ...ಇಂಡಿಯಾ ಅಲ್ಲಲ್ಲಿ ಹೊಳೆಯುವುದು ನಮಗೂ ಕಾಣುತ್ತಿದೆ. ಆದರೆ ಇನ್ನೂ ಕಲಿಯಬೇಕಾದ್ದು, ಹಂಚಬೇಕಾದ್ದು, ಕೊಡವಿಕೊಳ್ಳಬೇಕಾದ್ದು, ಬದಲಾಯಿಸಬೇಕಾದು ಬೇಕಾದಷ್ಟಿದೆ. ಹರಿವು ಅದೇ ಅಲ್ಲವೇ. ಸ್ವಾತಂತ್ರ್ಯ ಹಬ್ಬದ ಹಾರೈಕೆಗಳು. ಜುಲೈ ೨೦೧೦ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡುವುದಾಗಿ ಹೇಳಿದ್ದ ಬಿಜೆಪಿ ನಿಜಕ್ಕೂ ಆಶಾವಾದ ಮೂಡಿಸಿತ್ತು. ಈಗ ಅದರ ಮುಖವಾಡ ಕಳಚಿದೆ. ಅಪರೂಪಕ್ಕೆ ಸಿಗುವ ಅತ್ಯಂತ ದಕ್ಷ, ಪ್ರಾಮಾಣಿಕ, ನಿಷ್ಟುರ ಮತ್ತು ಸಜ್ಜನ ನ್ಯಾಯಾಧಿಕಾರಿ ಸಂತೋಷ್ ಹೆಗಡೆಯವರು ಬಿಜೆಪಿಯ ಅನೈತಿಕ ಭಂಡಾಟಗಳಿಗೆ ಪ್ರತಿಭಟನೆಯಾಗಿ ತಮ್ಮ ಲೋಕಾಯುಕ್ತ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ. ಅಂತಹ ಅಧಿಕಾರಿಯೊಬ್ಬರಿಗೆ ಸರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡದೇ ಪೀಡಿಸಿದ ಸರ್ಕಾರಕ್ಕೆ ನಮ್ಮ ನಿಮ್ಮ ಛೀಮಾರಿ. ಕಾವೇರಿಯ ಇತಿಹಾಸ ಮುಂದುವರೆಯುತ್ತದೆ. ಅದರ ಜೊತೆಗೇ ಮಕ್ಕಳಿಗೆ ಮಾತೃಭಾಷೆಯಲ್ಲಿ ಮೊದಲ ಶಿಕ್ಷಣದ ಅಗತ್ಯದ ಕುರಿತು ಚರ್ಚೆ ಆರಂಭಿಸುತ್ತಿದ್ದೇವೆ. ಸಂಪೂರ್ಣ ಇಂಗ್ಲಿಷ್ ಕಲಿಯದಿದ್ದರೆ ಮುಂದಿನ ವರ್ಷಗಳಲ್ಲಿ ಯಾರೂ ಉದ್ಧಾರವಾಗುವುದಿಲ್ಲ ಎನ್ನುವ ವಾದ ಕೇಳುತ್ತಿದ್ದೇವೆ. ನಮ್ಮ ಮಕ್ಕಳು ಬೇರೆ ದೇಶದಲ್ಲಿ ಹುಟ್ಟಿರುವುದರಿಂದ ಅವರಿಗೆ ಆ ದೇಶದ ಭಾಷೆಯನ್ನೇ ಕಲಿಸಬೇಕು ಎಂದು ವಿಧೇಯವಾಗಿ ಅನುಸರಿಸುವ ಅನಿವಾಸಿ ಭಾರತೀಯರನ್ನು ಗಮನಿಸಿ ಇವರ ಮಕ್ಕಳು ತಮಿಳ್ನಾಡಿನಲ್ಲಿ ಹುಟ್ಟಿದ್ದರೆ ಇವರು ಮಕ್ಕಳಿಗೆ ತಮಿಳು ಕಲಿಸುತ್ತಿದ್ದರೋ-ಹಿಂದಿ ಕಲಿಸುತ್ತಿದ್ದರೋ ಎಂದು ಯೋಚಿಸಿ ತಲೆಬಿಸಿ ಮಾಡಿಕೊಂಡಿದ್ದೇವೆ. ನಮ್ಮ ಮಕ್ಕಳು ಕನ್ನಡ ಕಲಿಯದಿದ್ದರೆ ನಮ್ಮ ಭಾಷೆ-ಸಂಸ್ಕೃತಿ-ನಂಟನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಹಪಹಪಿಸುತ್ತಿರುವ ಅನಿವಾಸಿ ಕನ್ನಡದ ಅಪ್ಪ ಅಮ್ಮಂದಿರ ಕಳವಳ ಕಾಣುತ್ತಿದ್ದೇವೆ. ನಮಗೂ ಹಾಗೂ ಇವರೆಲ್ಲರಿಗೂ ಇರಲಿ ಎಂದು ಈ ಚರ್ಚೆ. ಹಾಗೇ ಇದೆಲ್ಲದರ ಮಧ್ಯೆ ಹೊಸದೊಂದು ಸತ್ಯ ಕಂಡುಕೊಂಡಿದ್ದೇವೆ. ಆಯಾಮಕ್ಕೆ ನಾವೂ ಬರೆಯುತ್ತೇವೆ ಎಂದು ಪ್ರೀತಿಯಿಂದ ಹಲವಾರು ಅನಿವಾಸಿ ಭಾರತೀಯ/ಕನ್ನಡದ ಮಿತ್ರರು ಮುಂದೆ ಬರುತ್ತಿದ್ದಾರೆ. ಕರ್ನಾಟಕದವರೇ ಆದರೂ ಹೆಚ್ಚಿನವರು ತಮ್ಮ ಲೇಖನಗಳನ್ನು ಇಂಗ್ಲಿಷ್ನಲ್ಲಿ ಬರೆಯುತ್ತೇವೆ ಅಥವಾ ಬಾಯಿಯಲ್ಲಿ ಹೇಳಿ ಧ್ವನಿ ಮುದ್ರಿಸಿ ಕೊಟ್ಟು ಬಿಡುತ್ತೇವೆ, ನೀವು ಬರೆದುಕೊಳ್ಳಿ ಎನ್ನುತ್ತಿದ್ದಾರೆ. ಕಾರಣ ಕೇಳಿದರೆ ಅವರ ಉತ್ತರ ಪ್ರಾಮಾಣಿಕವಾದದ್ದು. ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ! ಕನ್ನಡ ಮಾಧ್ಯಮದಲ್ಲಿ ಏಳನೇ ಅಥವಾ ಹತ್ತನೆಯ ತರಗತಿವರೆಗೂ ಓದಿದ ಮಿತ್ರರಿಗೆ ಕನ್ನಡದಲ್ಲಿ ಅಭಿವ್ಯಕ್ತ ಮಾಡುವುದು ಸುಲಲಿತ. ಆದರೆ ಉಳಿದವರಿಗೆ ಕನ್ನಡ ಬರೆದದ್ದು ಮರೆತೇ ಹೋಗಿದೆಯಂತೆ! ಇದು ಒಬ್ಬರ ಇಬ್ಬರ ಕಥೆಯಲ್ಲ. ನಾವು ಗಾಬರಿಯಾಗಿದ್ದೇವೆ. ಹಾಗೇ ಹೆಮ್ಮೆಯಿಂದ, ಆಸೆಯಿಂದ ಕರ್ನಾಟಕದ ಹಳ್ಳಿ-ನಗರಗಳಲ್ಲಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕಲಿಯುತ್ತಿರುವ ಪುಟಾಣಿಗಳತ್ತ ನೋಡುತ್ತಿದ್ದೇವೆ. ನಾಳೆ ಕನ್ನಡ ಲಿಪಿ, ಕನ್ನಡ ಸಾಹಿತ್ಯ, ಸೂಕ್ಷ್ಮತೆಯುಳ್ಳ ಸಂವಾದ ನಡೆಯುವುದಾದರೆ, ಉಳಿಯುವುದಾದರೆ, ಬೆಳೆಯುವುದಾದರೆ ಅದು ಈ ಪುಟಾಣಿಗಳ ಮೂಲಕ ಮಾತ್ರ. ಇದು ನಮ್ಮ ಸವಾಲು!! ನಿಮ್ಮದೇನಾದರೂ ಬೇರೆ ವಾದವಿದ್ದರೆ ಚರ್ಚೆಗೆ ಬನ್ನಿ. ಜೂನ್ ೨೦೧೦ ಪುಟ್ಟ ಆಯಾಮದ ಆರನೇ ತಿಂಗಳ ಆಡಾಟವನ್ನು ನೋಡುತ್ತಿದ್ದೀರಿ. ನಮ್ಮ ನಿಮ್ಮ ಕೂಸು ನಿಮ್ಮೆದುರಿಗೇ ಇಷ್ಟಿಷ್ಟೇ ಮೈದುಂಬಿಕೊಳ್ಳುತ್ತಿದೆ. ನಾವು ಕಲಿಯುತ್ತಿದ್ದೇವೆ, ಕಲಿತದ್ದನ್ನು ಹಂಚಿಕೊಳ್ಳುತ್ತಿದ್ದೇವೆ. ಪ್ರತಿ ಹೆಜ್ಜೆಯೂ ಪ್ರೀತಿ-ಬಧ್ಧತೆಯದ್ದಾಗಿರಬೇಕೆಂದು ಕನವರಿಸುತ್ತಿದ್ದೇವೆ. ನಮ್ಮ ಕನಸುಗಳಲ್ಲಿ ನೀವಿದ್ದೀರಿ. ಈ ಬಾರಿ, ಹಿಂದೆ ತಿಳಿಸಿದ್ದಂತೆ ಕಾವೇರಿಯ ಕಥಾನಕವನ್ನು ಸರಳವಾಗಿ ಶುರು ಹಚ್ಚಿಕೊಂಡಿದ್ದೇವೆ. ನಮ್ಮ ನಿಮ್ಮೆಲ್ಲರ ಭವಿಷ್ಯದಲ್ಲಿ, ಮುಂದೆ ನಾವೆಲ್ಲರೂ ಸಾಕ್ಷಿಗಳಾಗಲೇ ಬೇಕಾಗುವ ಗಲಾಟೆ ನದೀ ನೀರಿನದ್ದಾಗಿರುತ್ತದೆ. ಇದು ವಿಜ್ನಾನದ ವಾದ. ಅಮೆರಿಕದಲ್ಲಾಗಲೀ, ಆಫ್ರಿಕಾದಲ್ಲಾಗಲೀ, ಏಷಿಯಾದಲ್ಲಾಗಲೀ...ಬಿಂದಿಗೆ ಬಿಂದಿಗೆಯಷ್ಟೇ ಪ್ರತೀ ಕ್ಷಣವೂ ಬರಿದಾಗುತ್ತಿರುವ, ಈ ಜೀವ ಸಂಪನ್ಮೂಲದ ಸರಿಯಾದ ಉಳಿಸಿಕೊಳ್ಳುವಿಕೆ, ಬಳಸಿಕೊಳ್ಳುವಿಕೆ ಮತ್ತು ಹಂಚಿಕೊಳ್ಳುವಿಕೆಯ ಬಗ್ಗೆ ನಮ್ಮವರೊಡನೆ ಮಾತುಕತೆ ಇರಲಿ, ನಮ್ಮ ಜವಾಬ್ದಾರಿ ಬೆಳೆಯಲಿ ಎಂದು ನಮ್ಮ ಆಶಯ. ಮೇ ೨೦೧೦ ೨೦೦೭ರ ಫೆಬ್ರವರಿ ೭ರಂದು ಕಾವೇರಿ ನ್ಯಾಯಾಧೀಕರಣ ನೀಡಿರುವ ’ಕಾವೇರಿ ಮಧ್ಯಂತರ ತೀರ್ಪಿ’ನ ಕುರಿತ ಆರೋಗ್ಯಕರ ಚರ್ಚೆಗೆ ವೇದಿಕೆಯಾಗಬೇಕೆಂಬ ಉದ್ದೇಶದಿಂದ ಮುಂದಿನ ಸಂಚಿಕೆಗಳಲ್ಲಿ ’ಕಾವೇರಿ ಕಥನ’ವನ್ನು ನಮ್ಮ-ನಿಮ್ಮ ಆಯಾಮದಲ್ಲಿ ಆರಂಭಿಸಲಿದ್ದೇವೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್ ಪ್ರಭುಗಳ ನೇರ ಅಧೀನಕ್ಕೊಳಪಟ್ಟಿದ್ದ ಅಂದಿನ ಮದರಾಸು ಪ್ರಾಂತ್ಯ, ತನ್ನ ಸಾಮಂತರಾಗಿದ್ದ ಮೈಸೂರು ಅರಸರ ಮೇಲೆ ತನ್ನ ಸಾಮ್ರಾಜ್ಯಶಾಹಿ ಪ್ರವೃತ್ತಿಯ ಸರ್ವಾಧಿಕಾರದಿಂದ ಎಸಗುತ್ತಿದ್ದ ಅನ್ಯಾಯವನ್ನು ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಇನ್ನೂ ಮುಂದುವರಿಸುತ್ತಿದೆ. ತಮಿಳುನಾಡಿನ ರಾಜಕಾರಣಿಗಳು ಕೇಂದ್ರ ಸರ್ಕಾರವನ್ನು ತಮ್ಮ ಬ್ಲಾಕ್ ಮೇಲ್ ತಂತ್ರದಿಂದ ತಮಗನುಕೂಲವಾಗುವಂತೆ ಬಳಸಿಕೊಳ್ಳುತ್ತಲೇ ಬರುತ್ತಾ ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ರೈತರು ಕರ್ನಾಟಕದಲ್ಲೂ ರೈತರೇ, ತಮಿಳುನಾಡಿನಲ್ಲೂ ರೈತರೇ ನಿಜ. ಇಬ್ಬರಿಗೂ ನೀರು ಬೇಕು, ಇಬ್ಬರೂ ಬೆಳೆತೆಗೆಯಬೇಕು. ಆದರೆ, ಕಾವೇರಿಯ ನೀರು ಹಂಚಿಕೆ ಯಾವತ್ತೂ ಸಾಮರಸ್ಯದಿಂದ ಆಗಿಲ್ಲ ಮತ್ತು ಭೂಮಿಯ ಹೆಕ್ಟೇರ್ ಗಳ ಸರಿಯಾದ ಲೆಕ್ಕಾಚಾರದಿಂದ ಆಗಿಲ್ಲ. ಈ ತಾರತಮ್ಯವನ್ನು, ಅದರ ಅಂಕಿ ಅಂಶಗಳನ್ನು, ಅದರ ಹಿಂದಿರುವ ’ವಾಟರ್ ಪಾಲಿಟಿಕ್ಸ್’ ನ ಇತಿಹಾಸವನ್ನು ಆಯಾಮ ನಿಮ್ಮ ಮುಂದಿಡಲು ಪ್ರಯತ್ನಿಸಲಿದೆ. ಏಪ್ರಿಲ್ ೨೦೧೦ ವಸಂತ ನಾವಿರುವ ಭೂಭಾಗದ ಹೊಸಲು ಮೆಟ್ಟಿದ್ದಾನೆ. ನೆನ್ನೆ ಮೊನ್ನೆ ಕಿಟಕಿಯಿಂದಾಚೆ ನೋಡಿದರೆ ಇರಬರುವ ಕೊಂಬೆ ಕಡ್ಡಿಗಳನ್ನೆಲ್ಲ ಬತ್ತಲು ಬಿಟ್ಟುಕೊಂಡು ನಿಂತಿದ್ದ ಡಾಗ್ ವುಡ್ ಮರ ಇವತ್ತು ಎಲ್ಲಿಲ್ಲದ ಸಡಗರದಿಂದ ಹೂ ಹೊದ್ದು ಕುಳಿತಿದೆ. ಅದನ್ನು ನೋಡಿದಾಗ ಮುಖ-ಮನದ ತುಂಬಾ ನಗು ತುಂಬಿದರು ಐದು ಸೆಕೆಂಡ್ ನಂತರ ಮನಸ್ಸಿಗೆ ನಮ್ಮೂರ 'ರಕ್ತಾರುಣ' ಸುಂದರಿ ಗುಲ್ಮೊಹರ್ ನೆನಪಾಗುತ್ತಾಳೆ. ನಾವೇ ಇಲ್ಲಿಯ ಜನವಾಗಿ, ಇಲ್ಲಿನ ಜೀವನ-ಗಿಡ-ಮರ-ಕಾರು-ರೋಡು ಎಲ್ಲವು ನಮ್ಮೊಳಗೆ ಹಾಸು ಹೊಕ್ಕಾಗಿರುವಾಗಲು ನಮ್ಮ ಪ್ರತಿ ಕ್ಷಣದ ವರ್ತಮಾನದ ಬದುಕಿನಲ್ಲಿ ಕಾಣುವ ಎಲ್ಲ ವ್ಯಕ್ತಿ-ವಸ್ತು ಅನುಭವಗಳ ಜೊತೆ ಮನಸ್ಸು ನಮ್ಮೂರ ಏನೋ ಒಂದನ್ನು ನಂಟು ಹಾಕಿಬಿಡುತ್ತದೆ. ನೆಲದ ಸೆಳೆತ ಅಂದರೆ ಅದೇ ಏನೋ... ಅಲ್ಲಿ-ಅಷ್ಟು ಜನ ಗಲಭೆ ಮಾಡಿಕೊಂಡು ಸತ್ತರು, ಇಷ್ಟು ಜನ ಹಸಿದು ಆತ್ಮಹತ್ಯೆ ಮಾಡಿಕೊಂಡರು, ಇವರು ಇದ್ದಬದ್ದದ್ದನ್ನೆಲ್ಲಾ ಗೋರಿಕೊಂಡರು ಅಂತ ಕೇಳುವಾಗ ಓದುವಾಗ ನಮ್ಮ ಮನಸ್ಸಿನಲ್ಲಿ-ಕಲ್ಪನೆಯಲ್ಲಿ ಹಸಿರಾಗಿ ಕಾಡುವ ನಮ್ಮೂರು...ನಾವು ಓದಿ ಕೇಳುತ್ತಿರುವ ನಮ್ಮೂರು ಎರಡರ ನಿಜಗಳ ತಾಕಲಾಟ ನಡೆಯುತ್ತದೆ. ದೂರದಲ್ಲಿದ್ದೇವೆಯಾದ್ದರಿಂದ ಭಾವುಕತೆ-ಬೇಜಾರು ಜಾಸ್ತಿ. ಮಾರ್ಚ್ ೨೦೧೦ ಮೇಲೆ ಕಾಣುವ ರಕ್ತ ಮಾಂಸದ ’ಇವಳು’ ಸುಸಂಸ್ಕೃತೆ, ಜಾಣೆ, ಮನುಷ್ಯೆ. ಇವಳೊಳಗಡಗಿರುವ’ ’ಅವಳು’ ಪಕಳೆ-ಮಿಂಚು ಹುಳ ಮಳೆಹನಿ,ಮುಳ್ಳ ಬೇಲಿ, ಜಲಪಾತ. ಅವಳ ನುಂಗಿ ಇವಳಾದ ಹೆಣ್ಣೆಂಬ ಶಕ್ತಿಗೆ, ಪ್ರೀತಿಗೆ, ಮಾಯೆಗೆ, ಮಾತೆಗೆ- ಈ ಬಾರಿಯ ಚಂದಮಾಮ. ಮಹಿಳೆಯರಿಗೆ ಲೋಕ/ರಾಜ್ಯ/ವಿಧಾನಸಭೆಗಳಲ್ಲಿ ಶೇಕಡ ೩೩ ರಷ್ಟು ಮೀಸಲಾತಿ ಕೊಡಬೇಕೆಂದು ಭಾರತದ ಲೋಕಸಭೆಯಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನದಂದು ಮಸೂದೆ ಮಂಡನೆಯಾಗಲಿದೆ. ದಶವಾರ್ಷಿಕ ಯೋಜನೆಯಂತೆ ವರ್ಷಾನುವರ್ಷಗಳಿಂದ ಕೇವಲ ಚರ್ಚೆಯಲ್ಲೇ ಉಳಿದಿದ್ದ ವಿಷಯ ಕಡೆಗೂ ಮಂಡನೆಯಾಗಿ, ಅಷ್ಟೇ ಭರದಲ್ಲಿ ಅನುಮೋದನೆಯಾದರೆ ಅದು ಸಾಧನೆಯ ಸುದ್ದಿ. ಅದು ಹಾಗಾಗಲಿ. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಮಹಿಳೆಯರಲ್ಲೂ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ಇರಬೇಕೆಂದು ಎಸ್ ಪಿ, ಬಿ ಎಸ್ ಪಿ ಇತರೆ ರಾಜಕೀಯ ಪಕ್ಷಗಳು ಶೇಕಡ ೩೩ ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಪ್ರಸ್ತಾಪಿಸಿರುವುದು ಸಮಂಜಸವೇ. ಆದರೆ ಈ ಪ್ರಸ್ತಾಪದಿಂದ ಇಡೀ ಮಸೂದೆಯ ಅಂಗೀಕಾರಕ್ಕೆ ಮತ್ತೆ ತಡೆಯಾಗಬಾರದು. ಮೊದಲ ಹೆಜ್ಜೆಯಾಗಿ ಮೀಸಲಾತಿ ಅನುಮೋದನೆಯಾಗಲಿ. ಫೆಬ್ರವರಿ ೨೦೧೦ ಜಾಗತೀಕರಣ ನಮ್ಮ ಅತ್ಯಂತ ಕುತೂಹಲದ ವಿಷಯಗಳಲ್ಲೊಂದು. ಅದು ಕೂಡಿಡಲು ಬಾಟಲ್ಲೂ ಇಲ್ಲದ ಜೀನಿ. ನಮ್ಮ ಈ ವಿದೇಶ ವಾಸ, ಜೀವನಾನುಭವ ಕೂಡ ಅದರದ್ದೇ ಪರಿಣಾಮ. ಜಾಗತೀಕರಣದ ವಿವಿಧ ಮುಖಗಳನ್ನು ನೋಡಬೇಕು, ಅದರ ಕುರಿತು ಎಲ್ಲರ ಅನುಭವದ ವಿವೇಕದ ಮಾತುಗಳನ್ನು ಆಲಿಸಬೇಕು, ಜಾಗತೀಕರಣದಿಂದ ಜನಿಸಿರುವ ಒಳಿತು-ಪೀಡೆ-ಪರಾಕಾಷ್ಟೆ ಗಳೇನು ಎನ್ನುವುದನ್ನು ತಿಳಿಯಬೇಕು, ಈ ಅರಿವು ನಮ್ಮೆಲ್ಲರನ್ನೂ ಬೆಳಗಬೇಕು-ಇದು ನಮ್ಮ ಹಂಬಲ. ಜನವರಿ ೨೦೧೦ ಕಟ್ಟಬೇಕು, ಕಲಿಯಬೇಕು, ಬೆಳೆಯಬೇಕು, ಬಣ್ಣವಾಗಬೇಕು, ಮನ ಮನಗಳ, ಭಾವ ಭಾವಗಳ ಸೇತುವೆಯಾಗಬೇಕು ಅನ್ನೋ ಉದ್ದೇಶದಿಂದ 'ಆಯಾಮ' ಹುಟ್ಟಿದೆ. 'ಆಯಾಮ' ಒಂದು ಕನ್ನಡ ಪತ್ರಿಕೆ, ಅಂತರ್ಜಾಲದ ಬ್ಲಾಗಂಗಣ ಅಷ್ಟೇ ಅಲ್ಲ...ಇದು ನಮ್ಮ-ನಿಮ್ಮ ಮನಸ್ಸಿನ ಮೂಲೆ ಮೂಲೆಯ ಭಾವನೆಗಳನ್ನು ಅಭಿವ್ಯಕ್ತಿಸುವ ಒಂದು ಸುಂದರ ವೇದಿಕೆಯಾಗಬೇಕು, ನಮ್ಮ ದಿನ ನಿತ್ಯದ ಹಾಡು-ಪಾಡು-ಹಿಗ್ಗು-ಹಂಬಲ-ಪರಿಪಾಟಲು-ಪ್ರಕರಣಗಳು ಅಕ್ಷರದ ನದಿಯೊಂದಿಗೆ ಬೆರೆತು, ಹರಿದು ತಂಪು ಕಾವೇರಿಯಾಗಬೇಕು. ನಾವದರಲ್ಲಿ ತೇಲುವ ಪುಟ್ಟ ಪುಟ್ಟ ತೆಪ್ಪಗಳಾಗಿ ಹರಿವಿನ ಪ್ರತೀ ಕ್ಷಣವನ್ನೂ, ತಿರುವನ್ನೂ, ಲಾಲಿಯನ್ನೂ ಆಸ್ವಾದಿಸಬೇಕು, ಅನುಭವಿಸಬೇಕು ಅಂತ ನಮ್ಮ ಬಯಕೆ.
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...
Kannada News » Karnataka » Bengaluru » BMRCL seeks Karnataka Govt approval for DPR of Namma metro 3rd Phase Bengaluru Metro: 3ನೇ ಹಂತದ ಡಿಪಿಆರ್‌ ಸಿದ್ಧ, ಬೆಂಗಳೂರಿಗರ ಸರಾಗ ಸಂಚಾರಕ್ಕೆ ಮತ್ತಷ್ಟು ಅನುಕೂಲ ನಮ್ಮ ಮೆಟ್ರೋ ಮೂರನೇ ಹಂತದ ಪ್ರಾಜೆಕ್ಟ್ ರಿಪೋರ್ಟ್ ಸಿದ್ದವಾಗಿದ್ದು, ಇದರಿಂದ ಬೆಂಗಳೂರಿಗರ ಸಂಚಾರಕ್ಕೆ ಅನುಕೂಲವಾಗಲಿದೆ. ಮೆಟ್ರೋ ರೈಲು (ಸಂಗ್ರಹ ಚಿತ್ರ) TV9kannada Web Team | Edited By: TV9 SEO Sep 24, 2022 | 12:48 PM ಬೆಂಗಳೂರು: ಸಿಲಿಕಾನ್ ಸಿಟಿ ಜನರ ನೆಚ್ಚಿನ ಸಂಚಾರ ನಾಡಿಯಾಗಿರುವ ನಮ್ಮ ಮೆಟ್ರೋ (Namma Metro) ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆ ಇಡ್ತಾಯಿದೆ.‌ ಮೊದಲನೇ ಹಂತವನ್ನ ಯಶಸ್ವಿಯಾಗಿ ಪೂರೈಸಿ, ಎರಡನೇ ಹಂತವನ್ನು ಅರ್ಧ ಕಂಪ್ಲೀಟ್ ಮಾಡಿದೆ. ಇದರ ಜೊತೆ ಜೊತೆಗೆ ಮೂರನೇ ಹಂತ ಡಿಪಿಆರ್(DPR) ಸಿದ್ದಪಡಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ಬೆಂಗಳೂರಿಗೆ ಸರಾಗ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ಇನ್ನು ಈ ಪ್ರಾಜೆಕ್ಟ್ ನ ಕಂಪ್ಲೀಟ್ ಡೀಟೆಲ್ಸ್ ಈ ಕೆಳಿಗಿನಂತಿದೆ. ನಮ್ಮ ಮೆಟ್ರೋ ಮೂರನೇ ಹಂತದ ಪ್ರಾಜೆಕ್ಟ್ ರಿಪೋರ್ಟ್ ಸಿದ್ದ..! ಮೆಟ್ರೋ ನಿಗಮ (BMRCL) ಎರಡನೇ ಹಂತದ ಸುರಂಗ ಮಾರ್ಗ ಹಾಗೂ ಎಲಿವೆಟೆಡ್ ಕಾಮಗಾರಿ ಜೊತೆ ಜೊತೆಗೆ ಮೂರನೇ ಹಂತದ ಮೆಟ್ರೋ ಡೀಟೆಲ್ ಪ್ರಾಜೆಕ್ಟ್ ರಿಪೋರ್ಟ್​ನ್ನು ಸಿದ್ದಪಡಿಸಿ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ‌. ಮೆಟ್ರೋ ನಿಗಮ ನೀಡಿರುವ ಡಿಪಿಆರ್ ಗೆ ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದ ನಂತರ ಕೇಂದ್ರದ ಮಿನಿಸ್ಟ್ರಿ ಆಫ್ ಹೌಸಿಂಗ್ ಅಫೇರ್ಸ್ ಗೆ ಕಳುಹಿಸಲಾಗುತ್ತದೆ.‌ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಗ್ರೀನ್ ಸಿಗ್ನಲ್ ಕೊಟ್ರೆ ಮೆಟ್ರೋ ನಿಗಮ ಮೂರನೇ ಹಂತದ ಮೆಟ್ರೋ ಕಾಮಗಾರಿಯನ್ನ ಕೈಗೆತ್ತಿಗೊಳ್ಳಲಿದೆ.‌ ಮೆಟ್ರೊ ಮೂರನೇ ಹಂತದಲ್ಲಿವೆ 2 ಕಾರಿಡಾರ್​ಗಳು 1. ಮೊದಲನೇ ಕಾರಿಡಾರ್ ಜೆಪಿ ನಗರ 4th ಫೇಸ್ ನಿಂದ – ಹೆಬ್ಬಾಳದವರೆಗೆ ಒಟ್ಟು 32 ಕಿಲೊಮೀಟರ್ ಉದ್ದವಿದ್ದು, ರಾಜಕುಮಾರ್ ಸಮಾಧಿ, ಯಶವಂತಪುರ , ನ್ಯೂ ಬಿಇಎಲ್ ಸರ್ಕಲ್ ಮಾರ್ಗವಾಗಿ ಹೆಬ್ಬಾಳ ಸೇರಲಿದ್ದು ಒಟ್ಟು 22 ನಿಲ್ದಾಣಗಳನ್ನ ಹೊಂದಿದೆ. ಇನ್ನು ಮೊದಲನೇ ಕಾರಿಡಾರ್ ನಲ್ಲಿ ಮೈಸೂರು ರಸ್ತೆಯಲ್ಲಿ ಇಂಟರ್ಚೇಂಜ್ ನಿಲ್ದಾಣ ಬರಲಿದೆ.‌ 2. ಎರಡನೇ ಕಾರಿಡಾರ್ ಮಾಗಡಿ ರಸ್ತೆಯ ಹೊಸಹಳ್ಳಿ ನಿಲ್ದಾಣದಿಂದ – ಕಡಬಗೆರೆಯವರೆಗಿದ್ದು ಒಟ್ಟು 12 ಕಿಲೋ ಮೀಟರ್ ಉದ್ದದ ಮಾರ್ಗ ಇದಾಗಿದೆ. ಕೆಹೆಚ್ ಬಿ ಕಾಲೋನಿ, ಸುಂಕದಕಟ್ಟೆ, ಬ್ಯಾಡರಹಳ್ಳಿ ಮಾರ್ಗವಾಗಿ ಕಡಬಗೆರೆಗೆ ಸಾಗಲಿದ್ದು ಒಟ್ಟು 9 ನಿಲ್ದಾಣಗಳನ್ನ ಹೊಂದಿದೆ.‌ ಮೆಟ್ರೋ 3ನೇ ಹಂತದ ಒಟ್ಟು ಕಾಮಗಾರಿ ವೆಚ್ಚ ಎಷ್ಟು? ರೈಲ್ವೆ ಸಚಿವಾಲಯದ ಸಲಹಾ ಸಂಸ್ಥೆಯಾದ ರೈಲ್‌ ಇಂಡಿಯಾ ಟೆಕ್ನಿಕಲ್‌ ಆ್ಯಂಡ್‌ ಎಕನಾಮಿಕ್‌ ಸರ್ವಿಸ್‌ ಲಿಮಿಟೆಡ್‌ (ಆರ್‌ಐಟಿಇಎಸ್‌) ಈ ಕುರಿತು ವರದಿ ಸಲ್ಲಿಸಿದೆ. 44.65 ಕಿ.ಮೀ.ನ ಯೋಜನೆಗೆ 13,000 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಪ್ರತಿ ದಿನ 6.35 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. 2028ಕ್ಕೆ ಕಂಪ್ಲೀಟ್ ಮಾಡುವ ಗುರಿ ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳ ಪ್ರಕಾರ 2028ರೊಳಗೆ ಮೂರನೇ ಹಂತದ ಯೋಜನೆಯೂ ಕಾರ್ಯಗತಗೊಳ್ಳಲಿದೆ. 2025ರೊಳಗೆ ಏರ್‌ಪೋರ್ಟ್‌ ಲೈನ್‌(Airport Line) (2ಎ ಮತ್ತು 2ಬಿ) ಸೇರಿದಂತೆ ಎರಡನೇ ಹಂತದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಿ ಆ ಬಳಿಕ ಮೂರನೇ ಹಂತದ ಯೋಜನೆಯನ್ನು ಮೂರು ವರ್ಷದೊಳಗೆ ಜನ ಬಳಕೆಗೆ ಲಭ್ಯವಾಗುವಂತೆ ಮಾಡುವ ಗುರಿ ಇಟ್ಟುಕೊಂಡಿದೆ. ಮೆಟ್ರೋ 3ನೇ ಹಂತದಲ್ಲಿ ಸುರಂಗ ಮಾರ್ಗವಿಲ್ಲ. ಮೆಟ್ರೋ ಮೂರನೇ ಹಂತದ ಆರಂಭಕ್ಕೆ ಎಲ್ಲಾ ತಯಾರಿಗಳು ನಡೆಯುತ್ತಿದ್ದು ಸರ್ವೆ ಮಾಡಿ ಸ್ಟೇಷನ್ ಜಾಗ ಫಿಕ್ಸ್ ಮಾಡಲಾಗ್ತಾಯಿದೆ.‌ ಮೆಟ್ರೋ ಮಾರ್ಗದ ಅಲೈನ್ಮೆಂಟ್ ನಲ್ಲಿ ಖಾಲಿಜಾಗ, ಸರ್ಕಾರಿ ಜಾಗ ಗಮನಿಸಿ ಭೂಸ್ವಾಧಿನಕ್ಕೂ ತಯಾರಿ ಮಾಡಲಾಗುತ್ತಿದೆ.‌ ಜೊತೆಗೆ ಮೆಟ್ರೋ ಸಾಗುವ ಮಾರ್ಗದಲ್ಲಿ ಜಲಮಂಡಳಿ, ಬೆಸ್ಕಾಂ ಲೈನ್ ಇದ್ಯಾ ಎಂಬುದ‌ನ್ನ ಚೆಕ್ ಮಾಡುವುದರ ಜೊತೆಗೆ ಟ್ರಾಫಿಕ್ ಸರ್ವೆ ಮಾಡಿ ನಿತ್ಯ ಪ್ರಯಾಣಿಕರು ಸಂಚರಿಸಬಹುದಾದ ರೈಡರ್ ಶಿಫ್ ಅಂದಾಜು ಮಾಡಲಾಗ್ತಾಯಿದೆ. ಒಟ್​ನಲ್ಲಿ ಟ್ರಾಫಿಕ್ ನಗರ ಬೆಂಗಳೂರಿನ ಜನರ ಅವಶ್ಯಕತೆಗೆ ತಕ್ಕಂತೆ ಮೆಟ್ರೊ ಸಂಚಾರ ಮಾಡಲು ಸಿದ್ದವಾಗ್ತಾಯಿದ್ದು ಆದಷ್ಟು ಬೇಗ ಸಿಲಿಕಾನ್ ಸಿಟಿಯ ಸುತ್ತ ಮೆಟ್ರೋ ಸಂಚರಿಸಲಿ ಅನ್ನೋದೆ ಬೆಂಗಳೂರಿಗರ ಆಶಯ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ ತಡೆಗೆ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಹೆಚ್ಚಿನ ಗಿಡಗಳನ್ನ ಬೆಳೆಸುವ ಮೂಲಕ ಮಣ್ಣು ಕುಸಿಯದಂತೆ ತಡೆಯಲು ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಲಾಗುತ್ತಿದೆ. ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ಮಳೆಯ ಪ್ರಭಾವದಿಂದ ಯಲ್ಲಾಪುರ ತಾಲೂಕಿನಲ್ಲಿ ಕಳೆದ ವರ್ಷ ಭಾರಿ ಹಾನಿಯುಂಟಾಗಿತ್ತು. ಹೀಗಾಗಿ, ಗುಡ್ಡ ಕುಸಿತ ತಡೆಯಲು ಅರಣ್ಯ ಇಲಾಖೆ ವಿನೂತನ ಪ್ರಯೋಗ ಜಾರಿ ಮಾಡಿದ್ದು, ಡ್ರೋನ್ ಮೂಲಕ ಬೀಜದ ಉಂಡೆ ಬಿತ್ತಿ ಪರಿಸರ ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ. ಜಿಲ್ಲೆಯ ವಿವಿಧೆಡೆ ಸೇರಿದಂತೆ ಯಲ್ಲಾಪುರ ತಾಲೂಕಿನಲ್ಲೂ ಮಳೆಯ ಪ್ರಭಾವದಿಂದ ಗುಡ್ಡ ಕುಸಿದು ಅರಣ್ಯ ನಾಶವಾಗಿದೆ. ಬೆಟ್ಟ ಗುಡ್ಡದ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಅಂತಹ ಪ್ರದೇಶಕ್ಕೆ ಯಾರೊಬ್ಬರು ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ. ಆ ಕಾರಣಕ್ಕಾಗಿ ಉತ್ತರಕನ್ನಡ ಅರಣ್ಯ ಇಲಾಖೆ ಡ್ರೋನ್​ ಮೂಲಕ ಬೀಜದುಂಡೆಯ ಬಿತ್ತನೆ ಮಾಡುವ ಹೊಸ ಕಾರ್ಯ ಕೈಗೆತ್ತಿಕೊಂಡಿದೆ. ಯಲ್ಲಾಪುರ ತಾಲೂಕು ಒಂದರಲ್ಲೇ 46 ಕಡೆಗಳಲ್ಲಿ ಡ್ರೋನ್ ಬಳಸಿ ಬೀಜದುಂಡೆಗಳ ಬಿತ್ತನೆ ಮಾಡಿ ಮಣ್ಣಿನ ಸವಕಳಿ/ಭೂ ಕುಸಿತವನ್ನು ತಡೆಗಟ್ಟುವ ಕಾರ್ಯ ಮಾಡಲಾಗುತ್ತಿದೆ. ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ ಅರಣ್ಯ ಇಲಾಖೆ ಇದನ್ನೂ ಓದಿ: ಡ್ರೋನ್ ಮೂಲಕ ಚಿಕ್ಕಮಗಳೂರಲ್ಲಿ ಬೀಜ ಬಿತ್ತನೆ ಮಾಡಿದ ಅರಣ್ಯ ಇಲಾಖೆ ಜಿಲ್ಲೆಯ ಯಲ್ಲಾಪುರ, ಶಿರಸಿ ಸೇರಿದಂತೆ ಹಲವು ತಾಲೂಕಿನಲ್ಲಿ ಈ ಪ್ರಯೋಗ ಮಳೆಯ ನಡುವೆಯೇ ಯಶಸ್ವಿಯಾಗಿ ನಡೆಯುತ್ತಿದೆ. ಅತೀ ಹೆಚ್ಚು ಭೂ ಕುಸಿತ ಕಂಡ ಯಲ್ಲಾಪುರ ತಾಲೂಕಿನ ಕಳಚೆ, ಬಾರೆ ಸೇರಿದಂತೆ ಹಲವು ಭಾಗಗಳಲ್ಲಿ ಈ ರೀತಿಯ ವೈಜ್ಞಾನಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುಜರಾತ್ ಮೂಲಕ ಡ್ರೋನ್​ ತರಿಸಿಕೊಂಡು ವೇಗವಾಗಿ ಬೆಳೆಯುವ ಹುಲ್ಲು, ಬಿದಿರು, ಮತ್ತಿ, ಹೊನ್ನೆ ಬೀಜದುಂಡೆಗಳನ್ನು ಬಿತ್ತಲಾಗಿದ್ದು, ಜನರು ಹೋಗಲು ಸಾಧ್ಯವಾಗದ ಪ್ರದೇಶಗಳಲ್ಲಿಯೂ ಈ ವಿನೂತನ ವಿಧಾನ ಉಪಕಾರಿಯಾಗಿದೆ. ಇದನ್ನೂ ಓದಿ: ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಅಕ್ರಮ: ಕಡಿವಾಣಕ್ಕೆ ಸರ್ಕಾರದ ಹೊಸ ಅಸ್ತ್ರವೇನು? ಶಿರಸಿಯಲ್ಲಿ 25, ಯಲ್ಲಾಪುರದಲ್ಲಿ 30, ಹೊನ್ನಾವರದಲ್ಲಿ 24, ಕಾರವಾರದಲ್ಲಿ 13, ಹಳಿಯಾಳ 7, ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 21 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 120 ಹೆಕ್ಟೇರ್ ಪ್ರದೇಶದಲ್ಲಿ ಈ ಬೀಜ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದ್ದು, ಈಗಾಗಲೇ 100 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯ ಮುಗಿದಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಗುಡ್ಡ ಕುಸಿತವಾದ ಉತ್ತರಕನ್ನಡ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಡ್ರೋನ್​ ಮೂಲಕ ಅರಣ್ಯದಲ್ಲಿ ಬೀಜ ಬಿತ್ತನೆ ಮಾಡಲಾಗುತ್ತಿದೆ. ಬೀಜಗಳು ಇನ್ನು ಹದಿನೈದು ದಿನದಲ್ಲಿ ಮೊಳೆಯೊಡೆಯಬಹುದು ಎಂದು ಅಂದಾಜಿಸಲಾಗಿದ್ದು, ಯಲ್ಲಾಪುರದಂತಹ ಪ್ರದೇಶದಲ್ಲಿ ಅಭಿಯಾನ ನಡೆಸಿರುವುದು ಇಲಾಖೆಯ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ.
ಸೋಮವಾರಪೇಟೆ: ತಾಲೂ ಕಿನ ಯಲಕನೂರು ಗ್ರಾಮದಲ್ಲಿ ಶ್ರೀ ಮಹಾ ಲಿಂಗೇಶ್ವರಸ್ವಾಮಿ ದೇವಾಲಯ ಜೀರ್ಣೋ ದ್ಧಾರ ಸಮಿತಿ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ದೇವಾಲ ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶ್ರೀ ಮಹಾಲಿಂಗೇಶ್ವರ, ಶ್ರೀ ಗಣಪತಿ, ಶ್ರೀ ನವದುರ್ಗಾ, ಶ್ರೀ ವೀರಭದ್ರೇಶ್ವರ, ಶ್ರೀ ಭದ್ರಕಾಳಿ, ಶ್ರೀ ಕಾಲಭೈರವೇಶ್ವರ, ಶ್ರೀ ನಾಗ ದೇವತೆ, ಶ್ರೀ ಅವಲಕ್ಕಿ ಬಸವಣ್ಣ, ಶ್ರೀ ಭಂಟಿಗ ದೇವರುಗಳ ನೂತನ ದೇವಾ ಲಯ ನಿರ್ಮಾಣಕ್ಕೆ ಬೀರೇದೇವರ ಸಮಿತಿ ಅಧ್ಯಕ್ಷ ಬಿ.ಎಸ್. ದಿಲೀಪ್ ಶಿಲಾನ್ಯಾಸ ನೆರವೇರಿಸಿದರು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ಮಾತ ನಾಡಿ, ನೆಲದ ಸಂಸ್ಕøತಿಯನ್ನು ಉಳಿಸಿ ಬೆಳೆ ಸಿಕೊಂಡು ಹೋಗಬೇಕಾಗಿರುವುದು ಜವ ಬ್ದಾರಿಯಾಗಿದೆ. ಗ್ರಾಮಗಳಲ್ಲಿ ದೇವಾ ಲಯ ಹಾಗೂ ಶಾಲೆಗಳು ಇರಬೇಕು. ದೇವಾಲಯದಲ್ಲಿನ ಮೂರ್ತಿಗಳು ದೇವರ ಸಂಕೇತವಾಗಿದ್ದು, ಅಂತಃಶುದ್ಧಿಯ ಮೂಲಕ ದೇವರನ್ನು ಕಾಣಬೇಕಿದೆ ಎಂದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ಮುಂದಾದಲ್ಲಿ ಸಾಲದು, ಎಲ್ಲರೂ ಒಂದಾಗಿ ಕೆಲಸ ಮಾಡುವ ಮೂಲಕ ಪರಸ್ಪರ ಸಹೋದರತ್ವದ ಸಮಾಜ ನಿರ್ಮಾಣ ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾ ಲಯ ಸಮಿತಿ ಅಧ್ಯಕ್ಷ ವೈ.ಸಿ. ಶಿವಾನಂದ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯೆ ಪೂರ್ಣಿಮಾ ಗೋಪಾಲ್, ನೇರುಗಳಲೆ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಎ.ಎಚ್. ತಿಮ್ಮಯ್ಯ, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಬೀರೇದೇವರ ಸಮಿತಿಯ ಮಾಜಿ ಅಧ್ಯಕ್ಷ ಚನ್ನಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಮ್ಮ, ಯಲಕನೂರು ಗ್ರಾಮದ ಅಧ್ಯಕ್ಷ ಲೋಕೇಶ್, ಅರ್ಚಕ ಮಹೇಶ್ ಮತ್ತಿ ತರರು ಉಪಸ್ಥಿತರಿದ್ದರು.
ಜಮ್ಮು-ಕಾಶ್ಮೀರದ ಮಾನವ ಹಕ್ಕು ಆಯೋಗದ ಆದೇಶದಿಂದ ಯೋಧರ ಮೇಲೆ ಕಲ್ಲು ಬಿಸಾಡುತ್ತಿದ್ದವರಿಗೆ ಮತ್ತಷ್ಟು ಪ್ರೇರಣೆ ಕೊಟ್ಟಂತೆ ಆಗಿದೆ. ನೀವು ಕಲ್ಲು ಹೊಡೆಯುವುದನ್ನು ಮುಂದುವರೆಸಿ. ಸೈನಿಕರು ಹಿಡಿದರೆ ನಮ್ಮ ರಾಜಕಾರಣಿಗಳು ಬಿಡಿಸುತ್ತಿದ್ದಾರೆ. ಯೋಧರು ನಿಮ್ಮೊಂದಿಗೆ ಕಠಿಣ ಕ್ರಮಗಳನ್ನು ಕೈಗೊಂಡರೆ ನಾವು ಇನಾಮು ಕೊಡುತ್ತೇವೆ ಎಂದು ಹೇಳಿದಂತೆ ಆಗಿದೆ. ಬಹುಶ: ಪಾಕಿಸ್ತಾನದ ರಾಜಕಾರಣಿಗಳು ಕೂಡ ಈ ಮಾನವ ಹಕ್ಕು ಆಯೋಗದ ಆದೇಶವನ್ನು ನೋಡಿ ಮನಸ್ಸಿನಲ್ಲಿ ನಗಬಹುದು. ನಾನು ಮೊದಲು ಏನು ಹೇಳುತ್ತೇನೆ ಎಂದರೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯ ಪ್ರವೇಶಿಸಿ ರಾಜ್ಯ ಮಾನವ ಹಕ್ಕು ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಇಲ್ಲದಿದ್ದರೆ ಈ ಒಂದು ಆದೇಶ ಇಡೀ ಸೈನಿಕ ಪಡೆಯ ನೈತಿಕ ಶಕ್ತಿಗೆ ಹಿನ್ನಡೆ ಉಂಟು ಮಾಡಿದಂತೆ ಆಗುತ್ತದೆ. ಒಂದು ರಾಷ್ಟ್ರದಲ್ಲಿ ಯೋಧರ ಬೆಲೆ ಏನು ಎಂದು ಗೊತ್ತಿಲ್ಲದವರು ರಾಜ್ಯ, ರಾಷ್ಟ್ರದ ಆಯಕಟ್ಟಿನ ಜಾಗದಲ್ಲಿ ಇದ್ದರೆ ಮತ್ತು ಅವರ ಒಂದೊಂದು ನಡೆ ಮತ್ತು ನುಡಿಯಿಂದ ಆಗುವ ತೊಂದರೆ ದೇಶದ ಸಮಗ್ರತೆ ಮತ್ತು ಐಕ್ಯತೆ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರ್ಧರಿಸಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಏನಾದರೂ ಮಾಡಬೇಕು. “ಫಾರೂಕ್ ಅಹ್ಮದ್ ದಾರ್ ನನ್ನು ನೀವು ಜೀಪಿಗೆ ಕಟ್ಟಿ ಅಮಾನವೀಯವಾಗಿ ನಡೆದುಕೊಂಡಿದ್ದಿರಿ, ಆದ್ದರಿಂದ ಜಮ್ಮು-ಕಾಶ್ಮೀರ ಸರಕಾರ ಹತ್ತು ಲಕ್ಷ ಪರಿಹಾರ ನೀಡಬೇಕು” ಎಂದು ಬಿಲಾಲ್ ನಜ್ಕಿ ಎನ್ನುವ ಮಾಜಿ ನ್ಯಾಯಾಧೀಶ ಮತ್ತು ಹಾಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಆದೇಶ ನೀಡಿದ್ದಾರೆ. ಮೊದಲನೇಯದಾಗಿ ಯೋಧ ಮೇಜರ್ ನಿತಿನ್ ಗೋಗಯಿ ಮಾಡಿದ್ದು ಅಪರಾಧ ಎಂದು ಹೇಳುವುದೇ ದೊಡ್ಡ ಹಾಸ್ಯಾಸ್ಪದ ವಿಷಯ. ಏಕೆಂದರೆ ಆ ಪರಿಸ್ಥಿತಿಯಲ್ಲಿ ಯಾರಿದ್ದರೂ ಅವರಿಗಿಂತ ಕ್ರೂರವಾಗಿ ನಡೆದುಕೊಳ್ಳುತ್ತಿದ್ದರು ಎನ್ನುವುದು ದಿಟ. ಮೇಜರ್ ನಿತಿನ್ ಕನಿಷ್ಟ ಫಾರೂಕ್ ಎನ್ನುವ ಕಲ್ಲು ಎಸೆತಗಾರನನ್ನು ಜೀಪಿಗೆ ಕಟ್ಟಿ ನಂತರ ಗೌರವಪೂರ್ವಕವಾಗಿ ಬಿಟ್ಟುಕಳುಹಿಸಿದ್ದಾರೆ. ಅವರು ಸಿಟ್ಟಿನ ಭರದಲ್ಲಿ ಫಾರೂಕ್ ನಿಗೆ ಹೊಡೆದು ಅವನ ಅಂಗ ಊನ ಮಾಡಿಲ್ಲ. ಇನ್ನು ಫಾರೂಕ್ ಜೀವನವೀಡಿ ನೋವು ಅನುಭವಿಸುವಂತೆ ಚಿತ್ರಹಿಂಸೆ ನೀಡಿಲ್ಲ. ಮೇಜರ್ ಒಬ್ಬರು ತನ್ನ ಸೇನಾ ತುಕಡಿಯನ್ನು ಉಳಿಸಲು ಮತ್ತು ಪರಿಸ್ಥಿತಿ ಕೈ ಮೀರಿ ಸೈನಿಕರು ಫೈರಿಂಗ್ ಮಾಡಬೇಕಾದ ಪರಿಸ್ಥಿತಿ ಬಂದರೆ ಅದರಿಂದ ಇನ್ನಷ್ಟು ನಾಗರಿಕರ ಸಾವು ನೋವುಗಳನ್ನು ತಪ್ಪಿಸಲು ಏನು ಮಾಡಬೇಕೋ ಅದನ್ನೇ ಮಾಡಿದ್ದಾರೆ. ಅದಕ್ಕಾಗಿ ಆರ್ಮಿ ಚೀಫ್ ಬಿಪಿನ್ ರಾವತ್ ಅವರು ಮೇಜರ್ ನಿತಿನ್ ಅವರಿಗೆ ಪದಕ ನೀಡಿ ಗೌರವಿಸಿದ್ದಾರೆ. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ಮಾನವ ಹಕ್ಕು ಕಾರ್ಯಕರ್ತ ಅಹಸಾನ್ ಉನ್ಟು ಎನ್ನುವವ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಕೊಟ್ಟಿದ್ದಾನೆ. ಈಗ ಉದ್ಭವಿಸುವ ಪ್ರಶ್ನೆ ಹಾಗಾದರೆ ಕಲ್ಲು ಹೊಡೆಯುವುದು ಸರಿನಾ? ಪಾಕಿಸ್ತಾನದ ತುಂಡು ಬ್ರೆಡ್ಡಿಗೆ ಇಲ್ಲಿನ ನೆಲ, ಜಲ, ಗಾಳಿ ಸೇವಿಸುವ ಮನುಷ್ಯರು ಇಲ್ಲಿಯದ್ದೇ ಜನರ ಮೇಲೆ ಕಲ್ಲು ಹೊಡೆಯುವುದು ಒಪ್ಪಿಕೊಳ್ಳಲು ಆಗುತ್ತದಾ? ಎರಡನೇಯದಾಗಿ ಆವತ್ತು ಶ್ರೀನಗರದಲ್ಲಿ ಲೋಕಸಭೆಗೆ ಉಪಚುನಾವಣೆ ನಡೆಯುತ್ತಿತ್ತು. ಅದಕ್ಕೆ ಬಂದೋಬಸ್ತ್ ನಲ್ಲಿದ್ದ ಯೋಧರ ಮೇಲೆ ಕಲ್ಲು ಬಿಸಾಡುವ ಮೂಲಕ ಚುನಾವಣಾ ನೀತಿ ಸಂಹಿತೆಗೆ ಅಡ್ಡಿ ಮಾಡಲು ಯತ್ನಿಸುತ್ತಿದ್ದ ಫಾರೂಕ್ ಅಹ್ಮದ್ ನನ್ನು ಕುಳ್ಳಿರಿಸಿ, ನೀನು ಕಲ್ಲು ಹೊಡೆದದ್ದಕ್ಕೆ ಧನ್ಯವಾದ ಎಂದು ಹೇಳಿ ಶಾಲು ಹೊದ್ದು, ಹೂಮಾಲೆ ಹಾಕಿ, ಹಣ್ಣುಹಂಪಲು ಕೊಡಬೇಕಿತ್ತಾ? ಮೂರನೇಯದಾಗಿ ಇವರಿಗೆ ಅಷ್ಟು ಧಮ್ ಇದ್ದರೆ ಪಾಕಿಸ್ತಾನದ ಸೈನಿಕರ ಮೇಲೆ ಕಲ್ಲು ಬಿಸಾಡಲು ಗಡಿಗೆ ಹೋಗಲಿ, ರಕ್ಷಣೆಗೆ ನಿಂತವರ ಮೇಲೆ ಕಲ್ಲು ಹೊಡೆದು ಅವರ ತಾಳ್ಮೆ ಕೆಣಕುವಂತಹ ಪ್ರಯತ್ನ ಏಕೆ ಮಾಡುತ್ತಾರೋ? ತುಂಬಾ ಜನರಿಗೆ ಈ ಮಿಲಿಟರಿಗೆ ಹೇಗೆ ನೇಮಕಾತಿ ಆಗುತ್ತದೆ ಎಂದು ಗೊತ್ತಿಲ್ಲ. ಅವರ ಅಂತಿಮ ಪರೀಕ್ಷೆಯಲ್ಲಿ ಅವರಿಗೆ ಏನೇನೋ ಕೆಣಕಿ, ಹೀಯಾಳಿಸಿ, ತಮಾಷೆ ಮಾಡಿ, ನಿಂದಿಸಿ, ಟೀಕಿಸಿ ತಾಳ್ಮೆ ಕೆಣಕುವ ಪ್ರಯತ್ನವನ್ನು ಪರೀಕ್ಷಾಧಿಕಾರಿಗಳು ಮಾಡುತ್ತಾರೆ. ಎಲ್ಲದಕ್ಕೂ ಸಮಾಧಾನದಿಂದ ಉತ್ತರ ಕೊಟ್ಟವನು ಮಾತ್ರ ಆಯ್ಕೆ ಆಗುತ್ತಾರೆ. ಒಂದು ಬಾರಿ ಮಿಲಿಟರಿಗೆ ಸೇರಲು ಬಂದ ನಗರ ಪ್ರದೇಶದ ಯುವಕನೊಬ್ಬ ಎಲ್ಲಾ ಪರೀಕ್ಷೆ ಬರೆದು ಕೊನೆಯ ಘಟ್ಟಕ್ಕೆ ಬಂದಿದ್ದ. ಕೊನೆಯ ಹಂತ ಮುಗಿದರೆ ಅವನು ನೇರವಾಗಿ ಉನ್ನತ ಹುದ್ದೆಗೆ ನೇಮಕ ಆಗುತ್ತಿದ್ದ. ಎಲ್ಲದರಲ್ಲೂ ಪ್ರವೀಣನಾಗಿದ್ದ ಆ ಯುವಕನಿಗೆ ಕೊನೆಯ ಘಟ್ಟದಲ್ಲಿ ಸಂದರ್ಯನ ಮಾಡುವ ಅಧಿಕಾರಿ ಕೇಳಿಬಿಟ್ಟರು ” ನಿನ್ನ ತಾಯಿ ಸೂಳೆಯಂತೆ ಹೌದಾ?” ಯಾವುದೋ ಹೆಸರು, ಊರು ಗೊತ್ತಿಲ್ಲದ ವ್ಯಕ್ತಿ ನಿನ್ನ ತಾಯಿ ಸೂಳೆಯಂತೆ ಎಂದರೆ ನೀವು ಏನು ಮಾಡುತ್ತಿರಿ? ಆದರೆ ಆ ಯುವಕ ಶಾಂತಚಿತ್ತನಾಗಿ ಮುಖದಲ್ಲಿ ಒಂದೇ ಒಂದು ಭಾವನೆ ತೋರಿಸದೆ ಹೇಳಿದ ” ಹೌದು, ನನ್ನ ತಾಯಿ ಸೂಳೆ…. ಆದರೆ ಅವಳಿಗೆ ಜೀವನದಲ್ಲಿ ಇದ್ದ ಏಕೈಕ ಗ್ರಾಹಕ ಎಂದರೆ ನನ್ನ ತಂದೆ”. ಆ ಉತ್ತರಕ್ಕೆ ಆ ಇಡೀ ಸಭಾಂಗಣ ಸ್ತಬ್ಧವಾಯಿತು. ಯಾಕೆ ಈ ಮಾತು ಹೇಳಿದೆನೆಂದರೆ ಶಾಂತಿ, ತಾಳ್ಮೆಯ ಸಾಕಾರ ಮೂರ್ಥಿಯಂತಿರುವ ನಮ್ಮ ಯೋಧರನ್ನು ಕೆಣಕುವುದೇ ಮಹಾಅಪರಾಧ. ಅದರ ಮೇಲೆ ಹತ್ತು ಲಕ್ಷ ಇನಾಮಾ? ಹೇಳುವವರಿಗಾದರೂ ಒಂದಿಷ್ಟು …………..? ಬೇಡ್ವಾ
Kannada News » Karnataka » Bengaluru » '108 Ambulance' service has resumed in the state: Minister Dr. K. Sudhakar ರಾಜ್ಯದಲ್ಲಿ ‘108 ಆ್ಯಂಬುಲೆನ್ಸ್’ ಸೇವೆ ಪುನಾರಂಭವಾಗಿದೆ: ಸಚಿವ ಡಾ.ಕೆ.ಸುಧಾಕರ್ ಆ್ಯಂಬುಲೆನ್ಸ್​ ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಕ್ಷಮೆಯಾಚಿಸುವೆ. ಐಟಿ ಹಾರ್ಡ್​ವೇರ್​ ವೈರಸ್​ನಿಂದ ತಾಂತ್ರಿಕ ಸಮಸ್ಯೆಯಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Sep 25, 2022 | 5:22 PM ಬೆಂಗಳೂರು: ರಾಜ್ಯದಲ್ಲಿ ‘108 ಆ್ಯಂಬುಲೆನ್ಸ್’ ಸೇವೆ ಪುನಾರಂಭವಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಬ್ಯಾಕಪ್​ ಸರ್ವರ್​ ಕೆಲಸ ಮಾಡುತ್ತಿದೆ ಎಂದು ನಗರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿಕೆ ನೀಡಿದರು. ಆ್ಯಂಬುಲೆನ್ಸ್​ ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಕ್ಷಮೆಯಾಚಿಸುವೆ. ಐಟಿ ಹಾರ್ಡ್​ವೇರ್​ ವೈರಸ್​ನಿಂದ ತಾಂತ್ರಿಕ ಸಮಸ್ಯೆಯಾಗಿದೆ. 2008ರಲ್ಲಿ ಅಳವಡಿಸಿದ್ದ ಸಿಸ್ಟಮ್​ನಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ. ಮದರ್​ ಬೋರ್ಡ್​ ನಾಳೆ ಸರಿಯಾಗಲಿದೆ. ಇನ್ನೊಂದು ಮದರ್ ಬೋರ್ಡ್​ ಖರೀದಿಸಿ ಅಳವಡಿಸುತ್ತೇವೆ. ಹೊಸ ಮದರ್ ಬೋರ್ಡ್​ ಅಳವಡಿಸಿದರೆ ಸಮಸ್ಯೆ ಉಂಟಾಗಲ್ಲ ಎಂದು ಹೇಳಿದರು.ಕಳೆದ ಕೆಲವು ಗಂಟೆಗಳಿಂದ ಐಟಿ ಹಾರ್ವರ್ಡ್ ಸಮಸ್ಯೆ ಆಗಿತ್ತು. ಕಾಲ್ ಥ್ರೂ ಆಗುತ್ತಿರಲಿಲ್ಲ. ಇಂಜಿನಿಯರ್ ಟೀಮ್ ಕರೆಸಿ ಈಗ ಸಮಸ್ಯೆ ಬಗೆ ಹರಿಸುತ್ತಿದ್ದೇವೆ. 2008ರಲ್ಲಿ ಇದ್ದಂತಹ ಮದರ್ ಬೋರ್ಡ್ ಇದು. 15 ವರ್ಷದ ಹಳೆ ಸಿಸ್ಟಮ್ ಹೀಗಾಗಿ ಆ ಸಮಸ್ಯೆ ಆಗಿದೆ. ಮದರ್ ಬೋರ್ಡ್ ಸಂಪೂರ್ಣ ಸಮಸ್ಯೆ ಇತ್ತು. ಹೀಗಾಗಿ ಇಡೀ ರಾಜ್ಯದ ಎಲ್ಲಾ ಆರೊಗ್ಯ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಲಾಗಿದೆ ಎಂದು ಹೇಳಿದರು. ಬ್ಯಾಕ್ ಅಪ್ ಸರ್ವರ್ ಕೆಲಸ ಮಾಡುತ್ತಿದೆ. ಎಲ್ಲಾ ಜಿಲ್ಲಾಡಳಿತ ಜೊತೆಗೆ ಮಾತನಾಡಿದ್ದೇವೆ. ಎಲ್ಲೂ ಸಮಸ್ಯೆ ಇಲ್ಲ ಅನ್ನುತ್ತಿದ್ದಾರೆ. ನಾಲ್ಕೈದು ಕಾಲ್ ಸೆಂಟರ್ ಮಾಡಲು ಹೇಳಿದ್ದೇವೆ. ಭವಿಷ್ಯ ಮದರ್ ಬೋರ್ಡ್ ನಾಳೆ ಸರಿ ಹೋಗುತ್ತೆ. ಇನ್ನೊಂದು ಮದರ್ ಬೋರ್ಡ್ ಖರೀದಿ ಮಾಡಬೇಕಾಗಿದೆ. ಈಗಾಗಲೇ ಸಿಎಂ ಜೊತೆಗೆ ಮಾತನಾಡಿದ್ದೇನೆ. ದೇವರ ದಯೆ ಇಂದ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು. ಆ್ಯಂಬುಲೆನ್ಸ್​ ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ಕ್ಷಮೆಯಾಚಿಸುವೆ ಜನರಿಗೆ ಸೇವೆಯಲ್ಲಿ ಕುಂಠಿತ ಆಗಿತ್ತು ಹಾಗಾಗಿ ಜನರಲ್ಲಿ ಕ್ಷಮೆ ಕೇಳುತ್ತೇನೆ. ಎಲ್ಲಾ ತಾಲೂಕಿನ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ತುಮಕೂರಿನ ಘಟನೆ ಖಚಿತವಾಗಿ ಮಾಹಿತಿ ಬಂದಿಲ್ಲ. ನಮ್ಮದೇ ಬ್ಯಾಕ್ ಅಪ್ ಸರ್ವರ್ ಕೆಲಸ ಮಾಡುತ್ತಿದೆ. ಈ ಒಂದು ವಾರದಿಂದ ಮದರ್ ಬೋರ್ಡ್ ಎಚ್ಚರಿಕೆಯಿಂದ ನೋಡಿಕೊಳ್ಳುತ್ತೇವೆ. ಆಂಬ್ಯುಲೆನ್ಸ್ ಸೇವೆ ಸಮರ್ಪಕವಾಗಿ ನೀಡುತ್ತೇವೆ. ಪ್ರತಿದಿನ 7 ರಿಂದ 8 ಸಾವಿರ ಕಾಲ್ ಬರುತಿತ್ತು. ಎರಡು ಮೂರು ನಿಮಿಷದಲ್ಲಿ ಕಾಲ್ ರಿಸಿವ್ ಮಾಡುತ್ತಿದ್ದೇವು. ಮದರ್ ಬೋರ್ಡ್ ಸಮಸ್ಯೆಯಿಂದ 6 ರಿಂದ 7 ನಿಮಿಷ ಸಮಸ್ಯೆ ತೆಗೆದುಕೊಳ್ಳುತ್ತಿತ್ತು. ನಾಳೆ ವರ್ಜಿನಲ್‌ ಮದರ್ ಬೋರ್ಡ್ ಸರಿಹೋಗುತ್ತೆ. ಹಾಗೆಯೇ ಇನ್ನೊಂದು ಮದರ್ ಬೋರ್ಡ್ ತೆಗೆದುಕೊಳ್ಳುತ್ತೇವೆ. ಈಗ ಹೊಸದಾಗಿ ಟೆಂಡರ್ ಕರೆದು ಉತ್ಕೃಷ್ಟ ಸೇವೆ ಒದಗಿಸುವ ಸಂಸ್ಥೆಗೆ ಸೇವೆ ನಿರ್ವಹಣೆ ನೀಡುತ್ತೇವೆ. ಜಿವಿಕೆಯವರು ಕೋರ್ಟ್ ಮೊರೆಹೋಗಿದ್ದರು. ಹೀಗಾಗಿ ಕಾನೂನಿನ ತೊಡಕುಗಳಿಂದ ಜಿವಿಕೆಯನ್ನೇ ಮುಂದುವರಿಸಬೇಕಾಗಿತ್ತು. ಈಗ ಎಲ್ಲವೂ ಕ್ಲಿಯರ್ ಆಗಿದ್ದು, ಹೊಸದಾಗಿ ಟೆಂಡರ್ ಕರೆದು ಒಳ್ಳೆಯ ಸಂಸ್ಥೆಗೆ ಸೇವೆಯ ನಿರ್ವಹಣೆ ನೀಡುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಈಗ ರಾಜ್ಯದ ಮೂಲೆ ಮೂಲೆಗಳಿಂದ ಕರೆಗಳು ಬರುತ್ತಿವೆ: ಟಿವಿ9 ಗೆ ಹನುಮಂತಪ್ಪ ಆರ್ ಜಿ. ಜಿವಿಕೆ ರಾಜ್ಯ ಮುಖ್ಯಸ್ಥ ಹೇಳಿಕೆ ನೀಡಿದ್ದು, ಸದ್ಯ ಎಲ್ಲಾ ಸಮಸ್ಯೆ ಬಗಹರಿದಿದೆ. ಈಗ ರಾಜ್ಯದ ಮೂಲೆ ಮೂಲೆಗಳಿಂದ ಕರೆಗಳು ಬರುತ್ತಿವೆ. ರೋಗಿಗಳ ಜಾಗಕ್ಕೆ ಆ್ಯಂಬುಲೆನ್ಸ್ ಗಳು ತಲುಪುತ್ತಿವೆ. ಮೈನ್ ಸರ್ವರ್​ನಲ್ಲಿ ಪ್ರಾಬ್ಲಮ್ ಆಗಿತ್ತು. ಹಾಗಾಗಿ ನಾವು ಈಗ ಬ್ಯಾಕ್ ಅಪ್ ಸರ್ವರ್​ನಿಂದ ಕೆಲಸ ಮಾಡುತ್ತಿದ್ದೇವೆ. ನಾಳೆ ಹೆಚ್ಪಿ ಕಂಪನಿಯಿಂದ ಟೆಕ್ನಿಕಲ್ ಎಕ್ಸ್ಪರ್ಟ್ ಗಳು ಬರುತ್ತಿದ್ದಾರೆ. ನಂತರ ಸಾಫ್ಟ್‌ವೇರ್ ಚೆಕ್ ಮಾಡಿ ಸಮಸ್ಯೆ ಬಗಹರಿಸಲಿದ್ದಾರೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ ನಮ್ಮ 108 ಕಾಲ್ ಸೆಂಟರ್ ಸಿಬ್ಬಂದಿಗಳು ಎಂದು ಹೇಳಿದರು. ಅವರಿಗೆ ಏನು ಗೊತ್ತು ಟೆಕ್ನಿಕಲ್ ಎರರ್ ಬಗ್ಗೆ ಬಿಜೆಪಿ ಭ್ರಷ್ಟ ಸರ್ಕಾರದಿಂದ ಸೇವೆಯಲ್ಲಿ ವ್ಯತ್ಯಯವಾಗಿದೆ ಅಂತಾ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಸುಧಾಕರ್ ತಿರುಗೇಟು ನೀಡಿದರು. ಕಾಮಾಲೆ ಕಣ್ಣಿನಿಂದ ನೋಡೋದನ್ನು ಬಿಡಬೇಕು. ಅವರು ನಾನು ಲಾಯರ್, ನೀನು ಇಂಜನೀಯರ್ ನಿನಗೆ ಗೊತ್ತಿಲ್ಲ ಅಂತಾರೆ. ಅವರಿಗೆ ಏನು ಗೊತ್ತು ಟೆಕ್ನಿಕಲ್ ಎರರ್ ಬಗ್ಗೆ. ಟೆಕ್ನಿಕಲ್ ಬಗ್ಗೆ ಗೊತ್ತಿಲ್ಲದೇ ಈ ರೀತಿ ಹೇಳುತ್ತಿದ್ದಾರೆ ಎಂದು ಹೇಳಿದರು.
America: ತನ್ನ 7 ವರ್ಷಗಳ ವೃತ್ತಿಜೀವನದಲ್ಲಿ, ಒಂದೇ ಒಂದು ಬಾರಿ ತಡವಾಗಿ ಕಛೇರಿಗೆ ಬಂದದ್ದಕ್ಕೆ ಉದ್ಯೋಗ ಕಳೆದುಕೊಂಡ ವ್ಯಕ್ತಿ! ತನ್ನ ಕಾರ್ಯಾವಧಿಯಲ್ಲಿ ಕೇವಲ ಒಂದೇ ಒಂದು ಬಾರಿ ತಡವಾಗಿ ಆಫೀಸ್ ಗೆ ಬಂದದ್ದಕ್ಕೆ, ನೌಕರನನ್ನು ವಜಾಗೊಳಿಸಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ. KSRTCಯಲ್ಲಿ ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ! ಕರ್ನಾಟಕ ರಾಜ್ಯ ಸಾರಿಗೆ ನಿಗಮದಲ್ಲಿ ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ! ದಾವಣಗೆರೆ ಜಿಲ್ಲೆಯ ಬೇತೂರು ಹಾಗೂ ಜಗಳೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮೇಲ್ವೀಚಾರಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಜೀವವಿಮಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಭಾರತೀಯ ಜೀವವಿಮಾ ನಿಗಮದಲ್ಲಿ(LIC ) ಖಾಲಿ ಇರುವ ಇನ್ಶೂರೆನ್ಸ್ ಅಡ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೊಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಗ್ರೂಪ್ ಡಿ ಹುದ್ದೆಗೆ ನೇಮಕಾತಿ! ನೊಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಜವಾನ ಹುದ್ದೆಗೆ ಅರ್ಜಿ ಆಹ್ವಾನ! ಪಂಜಾಬ್‍ ನ್ಯಾಷನಲ್‍ ಬ್ಯಾಂಕ್ನಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. RBI ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಭಾರತೀಯ ರೀಸರ್ವ್‌ ಬ್ಯಾಂಕ್‌ (RBI ) ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದು RBIನಲ್ಲಿ ಖಾಲಿ ರುವ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಕೈಗಾರಿಕಾ ಭದ್ರತಾ ಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡಲು ಎದುರು ನೋಡುತ್ತಿರುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ಕೈಗಾರಿಕೆ ಭದ್ರತಾ ಪಡೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. IFS ಹುದ್ದೆಗಳಿಗೆ ಅರ್ಜಿ ಆಹ್ವಾನ! ಕೇಂದ್ರ ಲೋಕಸೇವಾ ಆಯೋಗದ ವತಿಯಿಂದ 2022ನೇ ಸಾಲಿನ IFS ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಸಿಪಾಯಿ(peon) ಹುದ್ದೆಗಳಿಗೆ ಅರ್ಜಿ ಆಹ್ವಾನ! ಕರ್ನಾಟಕ ಸೆಂಟ್ರಲ್ ಕೋ ಅಪರೇಟಿವ್(Karnataka central co-operative bank) ಬ್ಯಾಂಕ್ನಲ್ಲಿ ಸಿಪಾಯಿ ( peon ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ (Karnataka central co-operative bank) ನಿಯಮಿತ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 12/2016 PÀ®A: 454, 457, 380 L¦¹ :- ¢£ÁAPÀ 15/01/2016 gÀAzÀÄ 09:00 ¦.JªÀiï PÉÌ ¦ügÁå¢zÁgÀ¼ÁzÀ ²æêÀÄw CAdªÀÄä UÀAqÀ ¸Á§tÚ ¥ÀÆeÁj ªÀAiÀÄ|| 35 ªÀµÀð, eÁ|| PÀ§â°UÁ, G|| ©¹ HlzÀ PÉ®¸À, ¸Á|| ±ÁAw £ÀUÀgÀ AiÀiÁ¢Vj EªÀgÀÄ oÁuÉUÉ §AzÀÄ PÉÆlÖ °TvÀ ¦ügÁå¢ ¸À°è¹zÀ ¸ÁgÁA±ÀªÉãÉAzÀgÉ, ¢£ÁAPÀ 14/01/2016 gÀAzÀÄ ªÀÄzÁåºÀß 03:00 ¦.JªÀiï ¸ÀĪÀiÁjUÉ £Á£ÀÄ £À£Àß UÀAqÀ ªÀÄPÀ̼ÉÆA¢UÉ ªÉÄʯÁ¥ÀÆgÀ eÁvÉæUÉ ºÉÆÃVzÉÝêÀÅ. C°è gÁwæ ªÀ¸Àw EzÉݪÀÅ. £ÀAvÀgÀ EAzÀÄ eÁvÉæ ªÀÄÄV¹PÉÆAqÀÄ ªÀÄgÀ½ £Á£ÀÄ ªÀÄvÀÄÛ £À£Àß UÀAqÀ ªÀÄPÀ̼ÀÄ PÀÆrPÉÆAqÀÄ ¢£ÁAPÀ: 15/01/2016 gÀAzÀÄ gÁwæ 07:30 ¦.JªÀiï PÉÌ ªÀÄ£ÉUÉ §AzÀÄ £ÉÆÃqÀ¯ÁV £ÀªÀÄä ªÀÄ£ÉAiÀÄ ¨ÁV® Qð PÉÆAr ªÀÄÄj¢ÝzÀÄÝ ¨ÁV®Ä ¸Àé®à vÉgÉ¢zÀÄÝ £ÉÆÃr UÁ§jAiÀiÁV £Á£ÀÄ £À£Àß UÀAqÀ E§âgÀÄ ªÀÄ£ÉAiÉƼÀUÉ ºÉÆÃV £ÉÆÃqÀ¯ÁV ¸ÀtÚ C®ªÀiÁj Qð ªÀÄÄj¢zÀÄÝ ¸ÁªÀiÁ£ÀÄ ZɯÁ覰èAiÀiÁVzÀÄÝ C®ªÀiÁj M¼ÀUÉ EnÖzÀÝ PÁå±ï ¨ÁåUÀ £ÉÆÃqÀ¯ÁV CzÀÄ PÁt¸À°®è. CzÀgÀ°è EnÖzÀÝ §AUÁgÀzÀ ¸ÁªÀiÁ£ÀÄUÀ¼ÁzÀ 1] 20 UÁæªÀÄ §AUÁgÀzÀ ¸ÀgÀ C|| Q|| 40 ¸Á«gÀ 2] 10 UÁæªÀÄ §AUÁgÀzÀ ¸ÀgÀ C||Q|| 20 ¸Á«gÀ 3] 10 UÁæªÀÄ §AUÁgÀzÀ ¸ÀÄvÀÄÛ GAUÀÄgÀ C||Q|| 20 ¸Á«gÀ 4] 10 UÁæªÀÄ §AUÁgÀzÀ 5 UÁæªÀÄ vÀÆPÀªÀżÀî 2 §AUÁgÀzÀ GAUÀÄgÀUÀ¼ÀÄ C|| Q|| 20 ¸Á«gÀ 5] 6 UÁæªÀÄ §AUÁgÀzÀ Q«AiÀÄ N¯É C||Q|| 12 ¸Á«gÀ 6] 3 UÁæªÀÄ §AUÁgÀzÀ Q«AiÀÄ N¯É C||Q|| 6 ¸Á«gÀ 7] £ÀUÀzÀÄ ºÀt 140,000/- gÀÆ »ÃUÉ MlÄÖ 258,000/- gÀÆ ( JgÀqÀÄ ®PÀë LªÀvÀÄÛ JAlÄ ¸Á«gÀ gÀÆ) gÀÆ ¨É¯ÉAiÀÄ §AUÁgÀzÀ ¸ÁªÀiÁ£ÀÄUÀ¼ÀÄ ªÀÄvÀÄÛ £ÀUÀzÀÄ ºÀt PÁå±À ¨ÁåUÀ ¸ÀªÉÄÃvÀ AiÀiÁgÉÆà PÀ¼ÀîgÀÄ ¢£ÁAPÀ 14/01/2016 gÀAzÀÄ ªÀÄzÁåºÀß 03:00 ¦.JªÀiï ¢AzÀ ¢£ÁAPÀ 15/01/2016 gÀAzÀÄ gÁwæ 07:30 ¦.JªÀiï zÀ CªÀ¢AiÀÄ ¸ÀªÀÄAiÀÄzÀ°è ªÀÄ£ÉAiÀÄ Qð PÉÆAr ªÀÄÄjzÀÄ ªÀÄ£ÉAiÀÄ M¼ÀUÉ ¥ÀæªÉñÀ ªÀiÁr C®ªÀiÁj Qð PÉÆAr ªÀÄÄjzÀÄ PÁå±ï ¨ÁåUÀ£À°ènÖzÀÝ §AUÀgÀzÀ ¸ÁªÀiÁ£ÀÄUÀ¼ÀÄ ªÀÄvÀÄÛ £ÀUÀzÀÄ ºÀt PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. PÁgÀt £ÀªÀÄä ªÀÄ£ÉAiÀÄ Qð PÉÆAr ªÀÄÄjzÀÄ PÀ¼ÀîvÀ£À ªÀiÁrPÉÆAqÀÄ ºÉÆÃzÀ PÀ¼ÀîgÀ£ÀÄß ¥ÀvÉÛ ºÀaÑ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ «£ÀAw CAvÁ PÉÆlÖ °TvÀ ¸ÁgÁA±ÀzÀ ªÉÄðAzÀ oÁuÉAiÀÄ UÀÄ£Éß £ÀA 12/2016 PÀ®A 454, 457 ªÀÄvÀÄÛ 380 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ. UÉÆÃV ¥Éưøï oÁuÉ UÀÄ£Éß £ÀA: 05/2016 PÀ®A, 279, 337, 338 L¦¹ ¸ÀAUÀqÀ 187 L JªÀiï « DPïÖ :- ¢£ÁAPÀ: 15-01-2016 gÀAzÀÄ 4-00 ¦JªÀiï PÉÌ oÁuÉAiÀÄ ²æà ZÀAzÀæ±ÉÃRgÀ ºÉZï.¹-35 gÀªÀgÀÄ PÀ®§ÄgÀVAiÀÄ AiÀÄÄ£ÉÊmÉqï D¸ÀàvÉæ¬ÄAzÀ JªÀiï.J¯ï.¹ ªÀ¸ÀÆ®Ä ªÀiÁrPÉÆAqÀÄ UÁAiÀiÁ¼ÀÄzÁgÀ£À CtÚ£ÁzÀ ²æà CAiÀÄå¥Àà vÀAzÉ ©üêÀÄgÁAiÀÄ ºÉ¼ÀªÀgÀ ¸Á|| zÀAqÀ¸ÉƯÁè¥ÀÆgÀ EªÀgÀ °TvÀ Cfð ¥ÀqÉzÀÄPÉÆAqÀÄ oÁuÉUÉ vÀAzÀÄ ºÁdgï ¥Àr¹zÀÝgÀ ¸ÁgÁA±ÀªÉ£ÉAzÀgÉ, ¦gÁå¢zÁgÀ£ÁzÀ CAiÀÄå¥Àà vÀAzÉ ©üêÀÄgÁAiÀÄ ºÉ¼ÀªÀgÀ ºÁUÀÆ DvÀ£À vÀªÀÄä£ÁzÀ ¨sÁUÉñÀ vÀAzÉ ©üêÀÄgÁAiÀÄ ºÉ¼ÀªÀgÀ ªÀAiÀÄ|| 07 ªÀµÀð E§âgÀÆ PÀÆr ¢£ÁAPÀ: 13-01-2016 gÀAzÀÄ ªÀÄzÁåºÀß 12-00 UÀAmÉUÉ vÀªÀÄÆägÀ ²æà ¤AUÀAiÀiÁå ªÀÄÄvÁå ¥À®èQÌ eÉÆvÉUÉ ºÉÆÃV ªÀÄgÀ½ ¢£ÁAPÀ: 14-01-2016 gÀAzÀÄ 4-00 ¦JªÀiï ¸ÀĪÀiÁjUÉ zÀAqÀ¸ÉƯÁè¥ÀÆgÀPÉÌ ¥À®èQÌ ªÀÄÄAzÉ ¦gÁå¢ vÀ£Àß vÀªÀÄä£ÉÆA¢UÉ »AzÉÉ §gÀĪÁUÀ gÀ§â£À½î PÁæ¸ï ºÀwÛgÀ gÉÆÃr£À ªÉÄÃ¯É »A¢¤AzÀ mÁmÁ J.¹ ªÁºÀ£À £ÀA: PÉJ-32, ©-7306 £ÉÃzÀÝgÀ ZÁ®PÀ ºÀtªÀÄAvÀ vÀAzÉ gÉêÀt¹zÀÝ¥Àà zÉÆqÀتÀĤ ¸Á|| »ÃgÁ¥ÀÆgÀ PÀ®§ÄgÀV FvÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ ¨ÁUÉñÀ FvÀ¤UÉ rQÌ ¥Àr¹zÀÝjAzÀ vÀ¯ÉUÉ M¼À¥ÉlÄÖ, JqÀºÀuÉUÉ, JqÀUÀtÂÚUÉ, vÀÄnUÉ ºÁUÀÆ gÀPÀÛUÁAiÀĪÁVzÀÄÝ, ZÁ®PÀ£ÀÄ vÀ£Àß ªÁºÀ£ÀªÀ£ÀÄß ¸ÀܼÀzÀ¯Éèà ©lÄÖ Nr ºÉÆÃzÀ C¥ÀgÁzsÀ. AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 11/2016 PÀ®A: 457,380 L¦¹ :- ¢£ÁAPÀ 15/01/2016 gÀAzÀÄ 11:00 J.JªÀiï PÉÌ ¦ügÁåzÀÄzÁgÀ¼ÁzÀ ²æêÀÄw PÁ±ÀªÀÄä UÀAqÀ PÁAvÀ¥Àà ªÀÄÄAræV ªÀAiÀÄ|| 40 ªÀµÀð, eÁ|| PÀ§â°UÁ, G|| PÀÆ°PÉ®¸À, ¸Á|| ±ÁAw £ÀUÀgÀ AiÀiÁzÀVj EªÀgÀÄ oÁuÉUÉ ºÁdgÁV PÉÆlÖ ºÉýPÉAiÀÄ ¸ÁgÁA±ÀªÉãÉAzÀgÉ, ¢£ÁAPÀ: 14/01/2016 gÀAzÀÄ 05:00 ¦.JªÀiï ¸ÀĪÀiÁjUÉ ªÉÄʯÁ¥ÀÆgÀzÀ°è ²æà ªÉÄʯÁgÀ °AUÉñÀégÀ eÁvÉæ EgÀĪÀÅzÀjAzÀ £Á£ÀÄ £À£Àß UÀAqÀ PÁAvÀ¥Àà ªÀÄvÀÄÛ ªÀÄPÀ̼ÉÆA¢UÉ ªÉÄʯÁ¥ÀÆgÀPÉÌ ºÉÆÃzɪÀÅ. gÁwæ eÁvÉæAiÀÄ°èAiÉÄà ªÀ¸Àw ªÀiÁrzÀÄÝ EgÀÄvÀÛzÉ. ¢£ÁAPÀ: 15/01/2016 gÀAzÀÄ 07:00 J.JªÀiï ¸ÀĪÀiÁjUÉ £ÁªÀÅ eÁvÉæAiÀÄ°èAiÉÄà EgÀĪÁUÀ £ÀªÀÄä ªÀÄ£ÉAiÀÄ ¥ÀPÀÌzÀ ªÀÄ£ÉAiÀĪÀgÁzÀ ²æà F±ÀégÀ vÀAzÉ ±ÀgÀt¥Àà eÁPÀ£À½î EªÀgÀÄ £À£ÀUÉ ¥ÉÆãÀ ªÀiÁr w½¹zÀÄÝ K£ÉAzÀgÉ, ¤ªÀÄä ªÀÄ£ÉAiÀÄ Qð PÉÆAr ªÀÄÄjzÀÄ ¨ÁV®Ä vÉgÉzÀAvÉ PÁtÄwÛzÉÝ CAvÁ w½¹zÀ ªÉÄÃgÉUÉ £ÁªÀÅ UÁ§jUÉÆAqÀÄ 08:30 J.JªÀiï ¸ÀĪÀiÁjUÉ AiÀiÁzÀVjUÉ §AzÀÄ £Á£ÀÄ £À£Àß UÀAqÀ PÁAvÀ¥Àà, ©üêÀÄgÁAiÀÄ ªÀÄÄAræV ªÀÄvÀÄÛ ªÀÄ®è¥Àà ªÀÄÄAræV J®ègÀÆ PÀÆrPÉÆAqÀÄ ªÀÄ£ÉAiÀÄ ºÀwÛgÀ §AzÀÄ £ÉÆÃqÀ¯ÁV £ÀªÀÄä ªÀÄ£ÉAiÀÄ QðPÉÆAr ªÀÄÄjzÀÄ ¨ÁV®Ä vÉgÉ¢gÀĪÀÅzÀ£ÀÄß £ÉÆÃr ªÀÄ£ÉAiÀÄ M¼ÀUÉ ºÉÆÃV £ÉÆÃqÀ¯ÁV §mÉÖ-§gÉ, ¸ÁªÀiÁ£ÀÄUÀ¼ÀÄ ZɯÁ覰èAiÀiÁV ©¢ÝgÀĪÀÅzÀ£ÀÄß £ÉÆÃr UÁ§jAiÀiÁV zÉêÀgÀ PÉÆÃuÉAiÀÄ°è ºÉÆÃV £ÉÆÃqÀ¯ÁV C®èzÀÝ C®ªÀiÁjAiÀÄ Qð ªÀÄÄj¢gÀĪÀÅzÀ£ÀÄß PÀAqÀÄ ºÉÆÃV £ÉÆÃqÀ¯ÁV CzÀgÀ°ènÖzÀÝ 1] MAzÀÄ vÉƯÉAiÀÄ §AUÁgÀzÀ ¨ÉÆÃgÀªÀiÁ¼À ¸ÀgÀ CAzÁdÄ QªÀÄävÀÄÛ 20,000/- gÀÆ 2] 5 ªÀiÁ¹AiÀÄ §AUÁgÀzÀ Q« N¯É CAzÁdÄ QªÀÄävÀÄÛ 8000/- gÀÆ 3] £ÀUÀzÀÄ ºÀt 10,000/- gÀÆ »ÃV MlÄÖ 38,000/- gÀÆ QªÀÄäwÛ£ÀzÀݪÀÅUÀ¼ÀÄ EgÀĪÀÅ¢®è. AiÀiÁgÉÆà PÀ¼ÀîgÀÄ £ÁªÀÅ ªÀÄ£ÉAiÀÄ°è E®èzÀÝ£ÀÄß £ÉÆÃr ªÀÄ£ÉAiÀÄ ¨ÁV® Qð PÉÆAr ªÀÄÄjzÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. AiÀiÁgÉÆà PÀ¼ÀîgÀÄ ¢£ÁAPÀ 14/01/2016 gÀAzÀÄ 05:00 ¦.JªÀiï ¢AzÀ 15/01/2016 gÀAzÀÄ 07:00 J.JªÀiï zÀ CªÀ¢AiÀÄ ªÀÄzÀå gÁwæAiÀÄ°è PÀ¼ÀîvÀ£À ªÀiÁrgÀÄvÁÛgÉ. DzÀÝjAzÀ ªÀiÁ£ÀågÀÄ £ÀªÀÄä ªÀÄ£ÉAiÀÄ°ènÖzÀÝ 1 vÉÆ¯É §AUÁgÀzÀ ¨ÉÆÃgÀªÀiÁ¼À ¸ÀgÀ, 5 ªÀiÁ¹AiÀÄ Q« N¯É, 10,000/- gÀÆ £ÀUÀzÀÄ ºÀt ¥ÀvÉÛ ºÀaÑ, ¸ÀzÀj PÀ¼ÀîvÀ£À ªÀiÁrzÀ PÀ¼ÀîgÀ£ÀÄß ¥ÀvÉÛ ºÀaÑ CªÀgÀ «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ ºÉýPÉAiÀÄ ¸ÁgÁA±ÀzÀ ªÉÄðAzÀ ¢£ÁAPÀ: 15/01/2016 gÀAzÀÄ 11:00 J.JªÀiï PÉÌ oÁuÉAiÀÄ UÀÄ£Éß £ÀA 11/2016 PÀ®A 457, 380 L¦¹ £ÉÃzÀÝgÀ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ. ªÀqÀUÉÃgÁ ¥Éưøï oÁuÉ UÀÄ£Éß £ÀA: 03/2016 PÀ®A. 279, 338, 304(J) L.¦.¹ & 187 L.JªÀiï.«. DPïÖ :- ¢£ÁAPÀ 15-01-2016 gÀAzÀÄ00-15 J.JªÀÄPÉÌ CfðzÁgÀgÁzÀÀ ²æà ªÀÄgÉ¥Àà vÀAzÉ ZÀAzÁæªÀÄ¥Àà gÀªÀgÀÄ MAzÀÄ °TvÀ Cfð ºÁdgÀÄ ¥Àr¹zÀÝgÀ ¸ÁgÁA±ÀªÉãÉAzÀgÉ ¢£ÁAPÀ 14-01-2016 gÀAzÀÄ ¸ÁAiÀÄAPÁ® 6 UÀAmÉUÉ ªÀÄÈvÀ £À£Àß ªÀÄUÀ£ÁzÀ £ÁUÀgÁd ªÀÄvÀÄÛ ªÀÄ°èPÁdÄð£À @ ªÀÄ®PÀ¥Àà vÀAzÉ ªÀÄgÉ¥Àà (vÁ¬Ä ©üêÀĪÀé) E§âgÀÄ PÀÆr ¢é ZÀPÀæ ªÁºÀ£À ¸ÀASÉå PÉ.J-33-7529 EzÀÄÝ AiÀiÁzÀVgÀ-±ÀºÁ¥ÀÄgÀUÉ ºÉÆÃUÀĪÀ ¨ÉÊ¥Á¸À gÀ¸ÉÛ £ÁAiÀÄ̯ï UÁæªÀÄzÀ°è AiÀiÁªÀzÉÆà E£ÉÆßAzÀÄ ªÁºÀ£À F ªÁºÀ£ÀPÉÌ rQÌ ºÉÆqÉzÀÄ UÁr ¤°è¸ÀzÉ ºÁUÉà ºÉÆÃVzÀÄÝ EgÀÄvÉÛ £ÀAvÀgÀ ¢é ZÀPÀæ ªÁºÀ£ÀzÀ°è ºÉÆgÀngÀĪÀ £ÁUÀgÁd DzÀ £À£Àß ªÀÄUÀ wêÀæ gÀPÀÛ ¸ÁæªÀ¢AzÀ ¨sÁj ¥ÉlÄÖ©zÀÄÝ ¸ÀܼÀzÀ°èAiÉÄà ªÀÄÈvÀ¥ÀnÖzÁÝ£ÉAzÀÄ AiÀiÁgÉÆà ¥ÉÆä£À ªÀÄÄSÁAvÀgÀ £À£Àß PÉÆ£ÉAiÀÄ ªÀÄUÀ£ÁzÀ ¥ÀÄlÖ¥Àà¤UÉ w½¹zÀgÀÄ £ÀAvÀgÀ £Á£ÀÄ ªÀÄvÀÄÛ £À£Àß ºÉAqÀw £ÀªÀÄä UÁæªÀÄzÀ ¨ÉÊ¥Á¸À£À°è £À£Àß ªÀÄUÀ ªÀÄÈvÀ¥ÀnÖgÀĪÀ ªÀÄÈvÀzÉúÀ PÀArzÀÄÝ EgÀÄvÀÛzÉ EzÉ ¢é ZÀPÀæ ªÁºÀ£À »A§¢AiÀÄ°è PÀĽwÛgÀĪÀ ªÀÄ°èPÁdÄð¤UÀÆ ¨sÁj ¥ÉlÄÖ©zÀÄÝ CªÀ£ÀߣÀÄß AiÀiÁzÀVgÀ ¸ÀgÀPÁj D¸ÀàvÀæAiÀÄ°è aQvÉì ¥ÀqÉzÀÄ ºÉaÑ£À aQvÉìUÁV gÁAiÀÄZÀÆgÀÄ D¸ÀàvÉæUÉ vÉUÉzÀÄPÉÆAqÀÄ(¸ÀgÀPÁj jªÀÄì) ºÉÆÃVgÀÄvÁÛgÉ. zÀAiÀiÁ¼ÀÄUÀ¼ÁzÀ vÁªÀÅ £À£Àß CfðAiÀÄ£ÀÄß PÀÆ®APÀıÀªÁV ¥Àjù°¹ Cw ªÉÃUÀªÁV §AzÀÄ ªÁºÀ£À £À£Àß ªÀÄUÀ £ÉqɹPÉÆAqÀ ºÉÆÃzÀ ªÁºÀ£ÀPÉÌ rQÌ ºÉÆÃqÀzÀÄ ¤°è¸ÀzÉà ºÉÆÃzÀ ªÁºÀ£À ¥ÀvÉÛ ªÀiÁr ¸ÀÆPÀÛ PÁ£ÀÆ£ÀÄ PÀæªÀÄ vÀ¦àvÀ¸ÀÛgÀ «gÀÄzÀÝ PÁ£ÀÆ£ÀÄ PÀæªÀÄ PÉÊPÉƼÀî¨ÉÃPÉAzÀÄ «£ÀAw CAvÁ PÉÆlÖ zÀÆj£À ªÉÄÃgÉUÉ oÁuÁ UÀÄ£Éß £ÀA.03/2016 PÀ®A 279, 338, 304(J) L¦¹ & 187 L.JªÀiï.«. DPïÖ £ÉÃzÀÝgÀ ¥ÀæPÁgÀ UÀÄ£Àß zÁR®Ä ªÀiÁrPÉÆAqÀÄ PÀæªÀÄ PÉÊUÉÆArzÀÄÝ EgÀÄvÀÛzÉ. Posted by Inspector General Of Police North Eastern Range Kalaburagi. at 8:10 PM No comments: BIDAR DISTRICT DAILY CRIME UPDATE 16-01-2016 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 16-01-2016 d£ÀªÁqÀ ¥Éưøï oÁuÉ UÀÄ£Éß £ÀA. 18/2016 PÀ®A 279, 304 (J) L.¦.¹ eÉÆvÉ 187 L.JªÀiï.«í PÁAiÉÄÝ :- ¢£ÁAPÀ 15-01-2016 gÀAzÀÄ 2300 UÀAmÉUÉ ¦üAiÀiÁð¢zÁgÀ¼ÁzÀ ²æêÀÄw ªÀiÁ¯Á¨Á¬Ä UÀAqÀ QñÀ£À gÁoÉÆÃqÀ ¸Á|| WÀªÀiÁ vÁAqÁ dªÀÄV UÁæªÀÄ EªÀgÀÄ oÁuÉUÉ ºÁdgÁV vÀ£Àß ºÉýPÉ ¤ÃrzÀÄÝ ºÉýPÉAiÀÄ ¸ÁgÁA±ÀªÉãÉAzÀgÉ £À£Àß UÀAqÀ£ÀªÀgÀÄ ©ÃzÀgÀ £ÀUÀgÀzÀ PÁ²£ÁxÀ vÀAzÉ ºÀtªÀÄAvÀ¥Áà §UÀ¯É gÀªÀgÀ ¯Áj £ÀA PÉJ-39/-3738 £ÉÃzÀÝgÀ ªÉÄÃ¯É 2-3 ªÀµÀðUÀ½AzÀ ZÁ®PÀ£ÁV EgÀÄvÁÛgÉ. ¯ÁjAiÀÄ£ÀÄß d£ÀªÁqÁ ¸ÀPÀÌgÉ PÁSÁð£ÉAiÀÄ°è £ÀqÉAiÀÄÄwÛzÉ. ¢£ÁAPÀ 15-01-2016 gÀAzÀÄ £Á£ÀÄ ªÀÄvÀÄÛ £ÀªÀÄä ªÀiÁªÀ £ÁgÁAiÀÄt, CvÉÛ ªÀÄÄPÀÛ¨Á¬Ä ªÉÄÊzÀÄ£À ªÉAPÀl £ÁªÉîègÀÆ ªÀÄ£ÉAiÀÄ°è EzÁÝUÀ £À£ÀUÉ ªÉÄÊzÀÄ£À£ÁzÀ ¸ÀAvÉÆõÀ EªÀgÀÄ ¥sÉÆãÀ ªÀiÁr w½¹zÉÝãÉAzÀgÉ ¥sÁåPÀÖjAiÀÄ°è PÀ§Äâ PÀqÉAiÀÄĪÀ PÉ®¸À ªÀÄÆV¹PÉÆAqÀÄ ªÀÄ£ÉUÉ §gÀĪÁUÀ £À£Àß ªÀÄÄAzÉ CtÚ£À ¯Áj ZÁA¨ÉƼÀ ¢AzÀ CAzÁdÄ 1 Q.«Ä zÁn ªÀÄÄAzÉ gÁwæ 9:30 UÀAmÉAiÀÄ ¸ÀĪÀiÁjUÉ §AzÁUÀ ªÀqÀUÁAªÀ PÀqɬÄAzÀ MAzÀÄ mÁæPÀÖgÀ £ÀA PÉJ-38/n-2659 ªÀÄvÀÄÛ mÁæöå° £ÀA. PÉJ-38/n-2660 £ÉÃzÀÝgÀ ZÁ®PÀ£ÀÄ vÀ£Àß mÁæPÀÖgÀ£ÀÄß CwªÉÃUÀ ºÁUÀÆ ¤¸Á̼ÀfÃvÀ£À ¢AzÀ ZÀ¯Á¬Ä¹PÉÆAqÀÄ §AzÀÄ DvÀ£ÀÄ ¯ÁjUÉ rQÌ ¥Àr¹zÀ ¥ÀjuÁªÀÄ CtÚ QñÀ£À FvÀ£ÀÄ ¸ÀܼÀzÀ°èAiÉÄà ªÀÄgÀt ºÉÆA¢gÀÄvÁÛ£É. CAvÁ w½¹zÁUÀ £ÁªÉîègÀÆ ¸ÀܼÀPÉÌ §AzÀÄ £ÉÆÃqÀ¯ÁV £À£Àß UÀAqÀ£À vÀ¯ÉAiÀÄ ªÀÄzsÀå¨sÁUÀzÀ°è PÀmÁÖV ¨sÁj gÀPÀÛUÁAiÀĪÁVzÀÄÝ, ªÀÄvÀÄÛ §® PÀtÂÚ£À UÀÄqÀØ ºÉÆgÀUÉ §A¢zÀÄÝ, JgÀqÀÄ Q«AiÀÄ°è gÀPÀÛ §gÀÄwÛzÀÄÝ, ªÀÄvÀÄÛ §®UÁ® ªÉÄÃ¯É ¨sÁj UÀÄ¥ÀÛUÁAiÀĪÁV PÁ®Ä ªÀÄÄjzÀ ºÁUÉ PÁt¹gÀÄvÀÛzÉ. DzÀÝjAzÀ ¸ÀzÀj mÁæPÀÖgÀ ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ PÉÊPÉƼÀî¨ÉÃPÉAzÀÄ PÉÆlÖ ºÉýPÉ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. ªÀÄ£Àß½î ¥Éưøï oÁuÉ AiÀÄÄ.r.Dgï £ÀA. 02/2016 PÀ®A 174 ¹.Dgï.¦.¹ :- ¢£ÁAPÀ 15-01-2015 gÀAzÀÄ 1300 UÀAmÉUÉ ªÀÄ£Àß½î oÁuÉAiÀÄ ¹¦¹ 1382 gÀªÀgÀÄ oÁuÉUÉ ºÁdgÁV ²æêÀÄw AiÀĸÉÆÃzsÁ¨Á¬Ä UÀAqÀ £ÁgÁAiÀÄt ¸Á|| ZÉÆAr vÁAqÁ gÀªÀgÀÄ PÉÆlÄÖ ¦üAiÀiÁ𢠺ÁdgÀÄ ¥ÀqɹzÀ ªÉÄÃgÉUÉ ¸ÀzÀj zÀÆj£À ¸ÁgÁA±ÀªÉ£ÉAzÀgÉ, ¢£ÁAPÀ 11-01-2016 gÀAzÀÄ ªÀÄÄAeÁ£É 8 UÀAmÉUÉ ªÀÄÈvÀ¼ÀÄ vÀ£Àß UÀAqÀ£ÁzÀ fÃvÉAzÀæ EvÀ¤UÉ vÀªÀÄä vÀAVAiÀÄ PÁAiÀÄðPÀæªÀÄPÉÌ ºÉÆUÉÆuÁ £ÀqɬÄj CAvÁ ºÉýzÀPÉÌ CªÀ£ÀÄ ¸ÀgÁ¬Ä PÀÄrzÀ CªÀÄ°£À°èzÀÄÝ, £Á£ÀÄ §gÀ¯Áè ¤Ã£É ºÉÆUÀÄ CAvÁ ºÉýzÀPÉÌ ªÀÄÈvÀ¼ÀÄ ¹mÁÖV ªÀÄ£À £ÉÆAzÀÄ ¸ÀgÁ¬Ä PÀÄrzÀÄ ºÀt ºÁ¼ÀÄ ªÀiÁqÀÄwÛzÁÝ£É, CAvÁ fUÀÄ¥Éì ºÉÆAzÀÄ ªÀÄ£ÉAiÀÄ°èzÀÝ ¹ÃªÉÄ JuÉÚ ªÉÄʪÉÄÃ¯É ºÁQPÉÆAqÀÄ ¨ÉAQ ºÀaÑPÉÆArzÀÄÝ, WÀl£É £ÉÆÃrzÀ ªÀÄÈvÀ¼À UÀAqÀ fÃvÉAzÀæ EvÀ£ÀÄ, ¨ÉAQ Dj¸À®Ä ºÉÆzÁUÀ CªÀ¤UÀÆ ¸ÀºÀ ¨ÉAQ ºÀwÛ ªÉÄʸÀÄnÖzÀÄÝ, E§âjUÀÄ ©ÃzÀgÀ ¸ÀgÀPÁj D¸ÀàvÉæUÉ zÁR®Ä ªÀiÁrzÀÄÝ, £ÀAvÀgÀ ªÉÊzÀågÀ ¸À®ºÉAiÀÄAvÉ E§âjUÀÄ ¸ÀºÀ ¢£ÁAPÀ 14-01-2016 gÀAzÀÄ, ºÉaÑ£À aQvÉìUÉ ºÉÊzÀæ¨ÁzÀ UÁA¢ü D¸ÀàvÉæUÉ zÁR®Ä ªÀiÁrzÁUÀ aQvÉì PÁ®PÉÌ ¨sÉƯÁ¨Á¬Ä EvÀ¼ÀÄ UÀÄt ªÀÄÄR¯ÁUÀzÉ ¢£ÁAPÀ 15-01-2016 gÀAzÀÄ £À¸ÀÆQ£À 5 UÀAmÉUÉ ªÀÄÈvÀ ¥ÀnÖgÀÄvÁÛ¼É CAvÁ EzÀÝ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. §¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 09/2016 PÀ®A 279, 337, 338 L¦¹:- ¢£ÁAPÀ 15/1/2016 gÀAzÀÄ 1200 UÀAmÉUÉ DgÉÆæ ¸ÉÊAiÀÄzÀ D¹Ã¥sÀ vÀAzÉ ¸ÉÊAiÀÄzÀ vÁeÉƢݣÀ ªÀAiÀÄ 21ªÀµÀð eÁ: ªÀÄĹèA G: PÀÆ°PÉ®¸À £ÀA§gÀ §gÀAiÀÄzÀ »gÉÆ ¸Éà÷èAqÀgÀ ¥ÉÆæà ªÉÆÃlgÀ ¸ÉÊPÀ® £ÉzÀÝgÀ ZÁ®PÀ ¸Á: «oÉÆèÁ UÀ°è §¸ÀªÀPÀ¯Áåt vÀ£Àß »gÉÆ ¸Éà÷èAqÀgÀ ¥ÉÆæà ªÉÆÃlgÀ ¸ÉÊPÀ® £ÉzÀÝ£ÀÄß CwªÉÃUÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹ PÀAmÉÆæî ªÀiÁqÀzÀ UÁAiÀiÁ¼ÀÄ ¸ÁUÀgÀ EvÀ¤UÉ rQ̪ÀiÁr vÀ¯ÉAiÀÄ°è ¨sÁjUÁAiÀÄ ºÁUÀÆ JgÀqÀÄ PÁ°UÉ vÀgÀazÀ UÁAiÀĪÁVgÀÄvÀÛzÉ. ºÁUÀÆ DgÉÆævÀ¤UÉ ¸ÀºÀ UÁAiÀĪÁVgÀÄvÀÛzÉ CAvÀ ¥sÀAiÀiÁ𢠲æà PÀȵÁÚ vÀAzÉ ²æêÀÄAvÀ ¥ÀªÁgÀ ªÀAiÀÄ 23ªÀµÀð eÁ: X¸Ár G: PÀÆ°PÉ®¸À ¸Á: ZÀÄ£ÁߨsÀnÖ ¥ÀgÀvÁ¥ÀÆgÀ gÉÆÃqÀ §¸ÀªÀPÀ¯Áåt EªÀgÀÄ PÉÆlÖ ºÉýPÉ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. zsÀ£ÀÆßgÀ ¥Éưøï oÁuÉ UÀÄ£Éß £ÀA. 16/2016 PÀ®A 279, 338 L¦¹ :- ದಿನಾಂಕ: 15/01/2016 ರಂದು 0930 ಗಂಟೆಗೆ ಫಿರ್ಯಾದಿ ಶ್ರಿ ರಮೇಶ ತಂದೆ ಭೀಮಣ್ಣಾ ಕುಂಬಾರ ವಯ: 35 ಜಾತಿ:ಕುಂಬಾರ ಉ:ವಾಟನಮೆನ ಕೆಲಸ ಸಾ:ಹಲಬರ್ಗಾ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದರ ಸಾರಂಶವೆಂದೆರೆ, ದಿನಾಂಕ: 15/01/2016 ರಂದು ಬೆಳಗಿನ ಜಾವ ಅಂದಾಜು 0530 ಗಂಟೆಯ ಸುಮಾರಿಗೆ ನಾನು ಮನೆಯಿಂದ ಮಲ ವಿಸರ್ಜನೆಗೆಂದು ತೇಗಂಪೂರ ರೋಡಿಗೆ ಹೊಸ ಪೆಟ್ರೊಲ ಕಡೆಗೆ ಹೋಗಿ ಮರಳಿ ಮನೆಯ ಕಡೆಗೆ ಬರುತ್ತೀರುವಾಗ ಎದುರಿನಿಂದ ಅಂದರೆ, ಬೀದರ-ರೋಡದಿಂದ ಒಬ್ಬ ಟ್ಯಾಂಕರ ಲಾರಿ ನಂ.ಎಪಿ-12.ವಿ-8315 ನೇದ್ದರ ಚಾಲಕನು ತನ್ನ ಟ್ಯಾಂಕರನ್ನು ಅತಿವೇಗದಿಂದ ಹಾಗೂ ನಿಷ್ಕಾಳಜೀತದಿಂದ ನಡೆಸಿಕೊಂಡು ಬಂದು ರಮೇಶ ಪ್ರಭಾ ರವರ ಹೊಲ ಹತ್ತಿರ ಬೀದರ- ಉದಗೀರ ರೋಡ ಹಲಬರ್ಗಾ ಶಿವಾರದಲ್ಲಿ ರಸ್ತೆಯ ಬದಿಯಲ್ಲಿ ಇರುವ ಒಂದು ಮಾವಿನ ಗಿಡಕ್ಕೆ ಡಿಕ್ಕಿ ಮಾಡಿ ಟ್ಯಾಂಕರ ಲಾರಿ ಪಲ್ಟಿ ಮಾಡಿರುತ್ತಾನೆ. ಸದರಿ ಅಪಘಾತ ಕಂಡು ನಾನು ಮತ್ತು ಪಕ್ಕದ ಹೊಲದ ಮಾದಯ್ಯಾ ತಂದೆ ಪಂಚಯ್ಯಾ ಸ್ವಾಮಿ ಇವರೂ ಹೋಗಿ ನೋಡಲು ಸದರಿ ಟ್ಯಾಂಕಿನ ಚಾಲಕನಿಗೆ ಎಡಗಾಳಿನ , ಮೊಳಕಾಲಿನ ಕೆಳಗೆ ಭಾರಿ ರಕ್ತಗಾಯ ಮತ್ತು ಎಡಗಾಲಿನ ಹಿಮ್ಮಡಿಗೆ ರಕ್ತಗಾಯವಾಗಿದ್ದು ವಿಚಾರಿಸಲು ಅವನ ತನ್ನ ಹೆಸರು ಶಬ್ಬಿರ ತಂದೆ ಛೋಟುವಿಯ್ಯಾ ಸಾ:ಹೈದ್ರಾಬಾದ ದವನೆಂದು ತಿಳಿಸಿರುತ್ತಾನೆ. ಅವನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊnÖgÀÄvÉÛÃªÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. d£ÀªÁqÀ ¥Éưøï oÁuÉ UÀÄ£Éß £ÀA. 17/2016 PÀ®A 279, 338 L¦¹ eÉÆvÉ 187 L.JªÀiï.«í PÁAiÉÄÝ :- ¢£ÁAPÀ 15-01-2016 gÀAzÀÄ 1800 UÀAmÉUÉ ©ÃzÀgÀ ¸ÀPÁðj D¸ÀàvÉæAiÀĬÄAzÀ JªÀiï.J¯ï.¹ EzÉ CAvÁ ªÀiÁ»w ªÉÄÃgÉUÉ ¥ÀæAiÀiÁ« D¸ÀàvÉæUÉ §AzÀÄ UÁAiÀiÁ¼ÀÄ aQvÉì ¥ÀqÉAiÀÄÄwÛzÀÝ ¸ÀÄzsÁPÀgÀ vÀAzÉ gÁªÀÄZÀAzÀæ ®PÁÌ ¸Á|| Z˪À½ UÁæªÀÄ FvÀ£À ºÉýPÉ ¥ÀqÉAiÀįÁV ºÉýPÉAiÀÄ ¸ÁgÁA±ÀªÉãÉAzÀgÉ £Á£ÀÄ SÁ¸ÀV PÉ®¸À ªÀiÁrPÉÆAqÀÄ EgÀÄvÉÛãÉ. »ÃVgÀĪÁUÀ £Ë¨ÁzÀ°è HjUÉ ºÉÆÃUÀ®Ä gÁwæ ªÁºÀ£ÀPÉÌ PÁAiÀÄÄwÛzÁÝUÀ, ¥ÀjZÀAiÀÄ«zÀÝ ¸ÀAvÉÆõÀ vÀAzÉ UÀt¥Àw ¨sÀPÁë¼É FvÀ£ÀÄ gÁwæ 10:00 UÀAmÉ ¸ÀĪÀiÁjUÉ DvÀ£À DmÉÆ ¸ÀA. PÉJ 38 8219 £ÉÃzÀ£ÀÄß CzÀ°è £Á£ÀÄ PÀĽvÀÄ £Ë¨ÁzÀ¢AzÀ Z˽ UÁæªÀÄPÉÌ §gÀÄwÛgÀĪÁUÀ DvÀ£À vÀÀ£Àß DmÉÆêÀ£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è £ÀqɹPÉÆAqÀÄ ºÉÆÃUÀÄwÛzÁÝUÀ DvÀ¤UÉ £Á£ÀÄ ¤zÁ£ÀªÁV £ÀqɸÀÄ ºÉýzÀgÀÆ DvÀ£ÀÄ ºÁUÉà £ÀqɹPÉÆAqÀÄ Z˽ UÁæªÀÄzÀ ¸ÀPÁðj ±Á¯ÉAiÀÄ ºÀwÛgÀ wgÀÄ«£À°è MªÉÄäÃ¯É ¨ÉæÃPï ºÁQzÁUÀ DmÉÆêÀ£ÀÄß gÀ¸ÉÛAiÀÄ ¥ÀPÀÌzÀ°è VqÀPÉÌ rQÌ ºÉÆqÉzÀÄ ¥À°ÖAiÀiÁVgÀÄvÀÛzÉ. ¸ÀAvÉÆõÀ FvÀ£ÀÄ MªÉÄä¯É ºÁj Nr ºÉÆÃVgÀÄvÁÛ£É. £À£ÀUÉ JqÀUÉÊ ªÉÆtPÉÊUÉ ¥ÉmÁÖV ¨sÁj gÀPÀÛUÁAiÀĪÁV PÉÊ ªÀÄÄjzÀ ºÁUÉ DVgÀÄvÀÛzÉ. JqÀUÁ°£À vÉÆqÉAiÀÄ »AzÉ UÀÄ¥ÀÛUÁAiÀÄ ºÁUÀÄ vÀgÀÀazÀ UÁAiÀÄUÀ¼ÁVgÀÄvÀÛªÉ. £À£Àß CtÚ ¸ÀĨsÁµÀ ºÁUÀÄ £ÀªÀÄÆägÀ gÁdPÀĪÀiÁgÀ vÀAzÉ ±ÀAPÀgÀ K¸ÀUÉ gÀªÀgÉîègÀÄ £À£ÀUÉ MAzÀÄ SÁ¸ÀV ªÁºÀ£ÀzÀ°è ©ÃzÀgÀ ¥ÀæAiÀiÁ« D¸ÀàvÉUÉ vÀAzÀÄ ¸ÉÃjPÉ ªÀiÁrgÀÄvÁÛgÉ. CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. Posted by Inspector General Of Police North Eastern Range Kalaburagi. at 5:41 PM No comments: Kalaburagi District Reported Crimes ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ : ನರೋಣಾ ಠಾಣೆ : ಶ್ರೀ ಮಾರುತಿ ತಂ ಮೈಲಾರಿ ನಾಟೀಕರ, ಸಾ:ಲಿಂಗನವಾಡಿ ಇವರ ಮಗಳಾದ ಸುಜಾತಳಿಗೆ 7 ವರ್ಷಗಳ ಹಿಂದೆ ವ್ಹಿ ಕೆ ಸಲಗರ ಗ್ರಾಮದ ಶ್ರೀ ಶಿವರಾಯ ತಂ ಖಂಡಪ್ಪ ಗದ್ಲೆಗಾಂವ ಸಾ: ವ್ಹಿ ಕೆ ಸಲಗರ ಇವರ ಮಗನಾದ ಗೋಪಾಲ ತಂ ಶಿವರಾಯ ಗದಲೆಗಾಂವ ಈತನ ಜೊತೆ ಮದುವೆ ಮಾಡಿ ಕೊಟ್ಟಿದ್ದು, ಮದುವೆ ಆದ 2 ವರ್ಷ ಗಂಡ ಹೆಂಡತಿ ಸರಿಯಾಗಿ ಇದ್ದರು ಈಗ 5 ವರ್ಷಗಳಿಂದ ಮನೆಯಲ್ಲಿ ದಿನಾ ಮಗಳಿಗೆ ಜಾಚು ಮಾಡುತ್ತಿದ್ದರು ಬಂಗಾರ ತಗೆದುಕೊಂಡು ಬಾ 2 ಲಕ್ಷ ರೂಪಾಯಿ ನಿನ್ನ ತಂದೆಯಿಂದ ತಗೆದುಕೊಂಡು ಬಾ ಎಂದು ದಿನನಿತ್ಯ ಮನೆಯಲ್ಲಿ ಅತ್ತೆಯಾದ ಶ್ರೀಮತಿ 1]ಕಾಶಿಬಾಯಿ ಗಂ ಶಿವರಾಯ 2]ಮಾವನಾದ ಶಿವರಾಯ ತಂ ಖಂಡಪ್ಪ, 3]ಅಳಿಯನಾದ ಗೋಪಾಲ ತಂದೆ ಶಿವರಾಯ, ಹಾಗೂ 4];ಲಕ್ಷ್ಮಣ ತಂ ಶಿವರಾಯ ಮತ್ತು ಲಕ್ಷ್ಮಣನ ಹೆಂಡತಿಯಾದ 5]ಲಲಿತಾಬಾಯಿ ಗಂ ಲಕ್ಷ್ಮೀಣ ಇವರೆಲ್ಲಾ ಸೇರಿ ದಿನನಿತ್ಯೆ ಹೊಡೆಯುವುದು ಬೈಯುವದು ಹೋಗು ನಾವು ಹೇಳಿದಸ್ಟು ದುಡ್ಡು ನಿನ್ನ ತಾಯಿ-ತಂದೆಯಿಂದ ತಗೆದುಕೊಂಡು ಬಂದರೆ ಚಂದ, ಇಲ್ಲಾ ಅಂದರೆ ರಂಡಿ ದಿನಾ ಇದೆಗತಿ ಅಂತಾ ದಿನಾ ಎಲ್ಲರು ಕಿರಕುಳ ಕೊಡುತ್ತಿದ್ದರು. ಮತ್ತು ಮನೆಯಲ್ಲಿ ಇನ್ನು ಇಬ್ಬರು ಹುಡಿಗಿಯರು ಕೂಡಾ ಇರುತ್ತಾರೆ ಶಿವರಾಯನ ಮೊಮ್ಮಕ್ಕಳಾದ 6]ಜೋತಿ ತಂ ಹಣಮಂತ ಸಾ:ಸನಗುಂದಿ ಈ ಹುಡಗಿ ಕೂಡ ಸೋದರ ಮಾವನ ಜೊತೆ ಸೇರಿ ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದರು. ಇದೆಲ್ಲಾ ನನ್ನ ಮಗಳು ಫೋನ ಮೂಲಕ ಹೇಳುತ್ತಿದ್ದಳು. ನಾನು 6 ತಿಂಗಳ ಹಿಂದೆ ಮಗಳ ಮನೆಗೆ ಹೋಗಿ ಅಳಿಯನಿಗೆ ಬೀಗನಿಗೆ ಎಲ್ಲರಿಗೂ ಹೇಳಿ ನನ್ನ ಮಗಳಿಗೆ ನನ್ನ ಮನೆಗೆ ಕರೆದುಕೊಂಡು 6 ತಿಂಗಳ ನನ್ನ ಕಡೆ ಇಟ್ಟಿಕೊಂಡಿದ್ದೆ. 6 ತಿಂಗಳ ನಂತರ ಅಳಿಯ ಬಂದು ನನ್ನ ಹೆಂಡಿತಿಗೆ ಕರೆದುಕೊಂಡು ಹೋಗುತ್ತೇನೆ ಸರಿಯಾಗಿ ಇಟ್ಟಿಕೊಳ್ಳುತ್ತೇನೆ ಎಂದು ದಿನಾಂಕ: 07/01/2016 ರಂದು ವ್ಹಿ ಕೆ ಸಲಗರಕ್ಕೆ ಕರೆದುಕೊಂಡು ಹೋಗಿ 8 ದಿನದಲ್ಲಿ ಎಲ್ಲರು ಕೂಡಿ ನನ್ನ ಮಗಳಿಗೆ ನೇಣು ಹಾಕಿ ಕೊಲೆಮಾಡಿರುತ್ತಾರೆ. ನಾನು ನನ್ನ ಮಗಳ ಲಗ್ನದಲ್ಲಿ ವರದಕ್ಷಿಣೆ 50,000/- ರೂಪಾಯಿ 25 ಗ್ರಾಮ ಬಂಗಾರ ಕೊಟ್ಟಿರುತ್ತೇನೆ. ಅದು ಅಲ್ಲದೇ ನನ್ನ ಮಗನ ಲಗ್ನದಲ್ಲಿ ಅಳಿಯನಿಗೆ 5 ಗ್ರಾಮ ಬಂಗಾರ ಹಾಕಿರುತ್ತೇನೆ, ಇಷ್ಟೆಯಲ್ಲಾ ಕೊಟ್ಟರು ನನ್ನ ಮಗಳಿಗೆ ಬಂಗಾರ ದುಡ್ಡು ತಗೆದುಕೊಂಡು ಬಾ ಎಂದು ಕಿರಕುಳ ಕೊಟ್ಟು ಕೊನೆಗೆ ನೇಣುಹಾಕಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣಗಳು : ಯಡ್ರಾಮಿ ಠಾಣೆ : ದಿನಾಂಕ: 15-01-2016 ರಂದು ಬೆಳಗ್ಗೆ 4-30 ಗಂಟೆ ಸುಮಾರಿಗೆ ನನ್ನ ಮಗ ನಿಂಗನಗೌಡ ಇತನು ವಾಕಿಂಗ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು. ನಂತರ 6 ಗಂಟೆ ಸುಮಾರಿಗೆ ನಿಂಗನಗೌಢನ ಗೆಳೆಯ ಅನೀಲ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ ಇವನು ಓಡುತ್ತಾ ನಮ್ಮ ಮನೆಗೆ ಬಂದು ಗಾಬರಿಯಲ್ಲಿ ಹೇಳಿದ್ದೇನೆಂದರೆ ನಾನು ಮತ್ತು ನಿಮ್ಮ ಮಗ ನಿಂಗನಗೌಡ ಹಾಗೂ ನಮ್ಮೂರ ನನ್ನ ಗೆಳೆಯರಾದ ದೇವಿಂದ್ರ ಓವೂರ, ನಾಗರಾಜ ಕೊಳಿ , ರವಿ ಹಳ್ಳದ ಮನಿ ರವರೆಲ್ಲರೂ ಕೂಡಿ ಬೆಳಗ್ಗೆ 4-30 ಗಂಟೆ ಸುಮಾರಿಗೆ ವಾಕಿಂಗ ಸಲುವಾಗಿ ನಮ್ಮೂರಿನಿಂದ ಸಿಂದಗಿ ಶಹಾಪೂರ ರಸ್ತೆಯಲ್ಲಿರು ರಿಯಾಜ್ ಡೊಂಗರಗಾಂವ ರವರ ಪೆಟ್ರೊಲ್ ಪಂಪ ಹತ್ತಿರ ಹೋಗಿರುತ್ತೇವೆ ನಂತರ 5-30 ಗಂಟೆ ಸುಮಾರಿಗೆ ಸದರಿ ಪೆಟ್ರೋಲ್ ಹತ್ತಿರ ರಸ್ತೆಯ ಎಡಗಡೆ ನಾವೆಲ್ಲರೂ ನಿಂತಿದ್ದೇವು. ರಸ್ತೆಕಡೆ ನಿಂಗನಗೌಡ ಇವನು ನಿಂತಿದ್ದು ಅದೇ ಸಮಯಕ್ಕೆ ಸಿಂದಗಿ ಕಡೆಯಿಂದ ಕಬ್ಬಿನ ಟ್ರ್ಯಾಕ್ಟರ ಅದರ ಚಾಲಕನು ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಬಂದು ಡಿಕ್ಕಿ ಹೊಡೆದನು. ಆಗ ನಿಂಗನಗೌಢ ಆಯಾ ತಪ್ಪಿ ಕೆಳಗೆ ಬಿದ್ದಾಗ ಟ್ರ್ಯಾಕ್ಟರ ಟ್ರ್ಯಾಲಿ ಗಾಲಿಯನ್ನು ಅವನ ತಲೆಯ ಮೇಲಿಂದ ಹಾದು ಹೋಗಿರುತ್ತದೆ. ನಂತರ ಟ್ರ್ಯಾಕ್ಟರ ಚಾಲಕನಿಗೆ ಟ್ರ್ಯಾಕ್ಟರ ನಂಬರ ಕೇಳಲಾಗಿ ಕೆ.ಎ.-32 ಟಿ.ಎ-3693 ಅಂತಾ ಹೇಳಿ ತನ್ನ ಟ್ರ್ಯಾಕ್ಟರ ತೆಗೆದುಕೊಂಡು ಜೋರಾಗಿ ಹೋದನು. ಅಂತಾ ಹೇಳಿದನು ನಂತರ ನಾನು ಮತ್ತು ನನ್ನ ಹೆಂಡತಿ ಗಂಗಾಬಾಯಿ ಮತ್ತು ಅಣ್ಣ ತಮ್ಮಂದಿರಾದ ಗುರುಪ್ಪಗೌಡ ತಂದೆ ಬಸನಗೌಡ ಹಾಗೂ ಸಂಗನಗೌಡ ತಂದೆ ಗೊಲ್ಲಾಳಪ್ಪ ರವರೆಲ್ಲರೂ ಕೂಡಿ ಸ್ಥಳಕ್ಕೆ ಹೋಗಿ ನೋಡಿದೇವು . ಅಲ್ಲಿ ರಸ್ತೆಯ ಎಡಗಡೆ ನನ್ನ ಮಗ ನಿಂಗನಗೌಡ ಇವನು ಮೃತಪಟ್ಟು ಬಿದ್ದಿದ್ದನು. ನಂತರ ನೋಡಲಾಗಿ ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ತಲೆ ಪೂರ್ತಿ ಒಡೆದಿರುತ್ತದೆ. ಅಂತಾ ಶ್ರೀ ನಿಲಕಂಠ ತಂದೆ ಗೊಲ್ಲಾಳಪ್ಪ ಪೊಲೀಸ್ ಪಾಟೀಲ್ ಸಾ:ಬಿರಾಳ ಹಿಸ್ಸಾ ತಾ:ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೇವರಗಿ ಠಾಣೆ : ದಿನಾಂಕ 14-01-2016 ರಂದು ಸಾಯಂಕಾಲ 7-00 ಗಂಟೆರ ಸುಮಾರಿಗೆ ಜೇವರ್ಗಿ- ಶಹಾಪೂರ ಮೇನ್ ರೋಡ ಮುದಬಾಳ (ಬಿ) ಕ್ರಾಸ್ ಸಮೀಪ ರೋಡಿನಲ್ಲಿ ಮೀರಾಪಟೇಲ ತಂದೆ ಚಾಂದಪಟೇಲ ಸಾ: ಬಿಳವಾರ ಈತನು ನಡೆಸುವ ಡಸ್ಟರ್ ಕಾರ ನಂ ಕೆಎ 32-ಎನ್-7191 ನೇದ್ದರಲ್ಲಿ ನಾನು ಮತ್ತು ಸಿದ್ದಣ್ಣಗೌಡ ತಂದೆ ಸಿದ್ದಬಸಪ್ಪಗೌಡ ಕೂಡಲಗಿ, ಚೆನ್ನಪ್ಪ ತಂದೆ ರೇವಣಸಿದ್ದಪ್ಪ ಆನೂರ, ಶೀವನಗೌಡ ತಂದೆ ಪ್ರೇಮಣಗೌಡ ಪಾಟೀಲ ಎಲ್ಲರೂ ಕುಳಿತುಕೊಂಡು ಹೋಗುತ್ತಿದ್ದಾಗ ಮೀರಾ ಪಟೇಲ ಈತನು ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಒಮ್ಮಲೇ ಕಟ್ ಹೊಡೆದು ರೋಡಿನ ಬಲಸೈಡಿನಲ್ಲಿ ಪಲ್ಟಿ ಮಾಡಿದ್ದರಿಂದ ಸಿದ್ದಣ್ಣಗೌಡ ಕೂಡಲಗಿ ಈತನಿಗೆ ಭಾರಿ ಗಾಯಗಳಾಗಿದ್ದರಿಂದ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಉಳಿದ ನಮ್ಮೇಲ್ಲರೀಗೆ ಭಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ ಅಂತಾ ಶ್ರೀ ಬಸವಂತರಾಯ ತಂದೆ ಬಲವಂತರಾಯ ಜ್ಯೋತೆಪ್ಪಗೌಡರ ಸಾ: ಅರಳಗುಂಡಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 11-01-2016 ರಂದು ಅಂದಾಜ ರಾತ್ರಿ 9;00 ಗಂಟೆ ಸುಮಾರಿಗೆ ನಮ್ಮ ತಮ್ಮ ಮಲ್ಲಿನಾಥ ಇವನು ನಮ್ಮ ಸಂಬಂಧಿಕರಾದ ಭೀಮರಾಯ ಕಲಶೇಟ್ಟಿ ರವರ ಮೋಟರ ಸೈಕಲ್ ನಂ ಕೆ.ಎ-32/ಇ.ಎಫ್-1742 ನೇದ್ದನ್ನು ತೆಗೆದುಕೊಂಡು ತನ್ನ ಸಂಗಡ ನಮ್ಮ ಗ್ರಾಮದ ಸಂಗಣ್ಣ ಕಲಶೇಟ್ಟಿ ಇತನಿಗೆ ಕರೆದುಕೊಂಡು ನಮ್ಮ ಹೊಲಕ್ಕೆ ಹೋಗುತ್ತೇನೆ ಅಂತ ಹೇಳಿ ಹೋಗಿರುತ್ತಾನೆ ಹೋದ ಸ್ವಲ್ಪ ಸಮಯದಲ್ಲಿ ನಮ್ಮೂರ ನಿಂಗಣ್ಣ ತಂದೆ ಗೊಲ್ಲಾಳಪ್ಪ ಕಲಶೇಟ್ಟಿ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಮತ್ತು ನಮ್ಮೂರ ಪೀರಪ್ಪ ಮಂದೇವಾಲ ಇಬ್ಬರು ಕೂಡಿ ನಮ್ಮ ಮೋಟರ ಸೈಕಲ ಮೇಲೆ ಅಫಜಲಪೂರದಿಂದ ಊರಿಗೆ ಬರುತ್ತಿದ್ದೇವು, ನಮ್ಮೂರ ಶರಣಪ್ಪ ಮಾಂಗ ರವರ ಹೊಲದ ಹತ್ತಿರ ಇದ್ದಾಗ ನಮ್ಮ ಮುಂದೆ ಅದೇ ಸಮಯಕ್ಕೆ ಆನೂರ ಗ್ರಾಮ ಕಡೆಯಿಂದ ಒಂದು ಮೋಟರ ಸೈಕಲ ಬರುತ್ತಿದ್ದು, ಸದರಿ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ತಮ್ಮ ಮೋಟಾರ ಸೈಕಲ್ ಸ್ಕಿಡ್ಡಾಗಿ ಅಲ್ಲೆ ಲೈಟಿನ ಕಂಬದ ಹತ್ತಿರ ಜೋರಾಗಿ ಮೋಟಾರ ಸೈಕಲ ಸವಾರ ಹಾಗು ಅದರ ಹಿಂದೆ ಹುಳಿತಿದ್ದವನು ಬಿದ್ದರು ಆಗ ನಾನು ಮತ್ತು ನನ್ನೊಂದಿಗೆ ಇದ್ದ ಪೀರಪ್ಪ ಮಂದೇವಾಲ ಇಬ್ಬರು ಕೂಡಿ ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ನೋಡಿದಾಗ ಸವಾರನು ನಮ್ಮ ಗ್ರಾಮದ ಸಂಗಣ್ಣ ತಂದೆ ಹಣಮಂತ್ರಾಯ ಕಲಶೇಟ್ಟಿ ಹಾಗೂ ಹಿಂದೆ ಕುಳಿತಿದ್ದವನು ನಿಮ್ಮ ತಮ್ಮ ಮಲ್ಲಿನಾಥ ಇದ್ದನು, ಇಬ್ಬರಿಗೆ ನಾವು ನೋಡಲಾಗಿ ಸಂಗಣ್ಣ ಇತನಿಗೆ ಸಣ್ಣಪುಟ್ಟ ತರಚಿದ ಗಾಯ ವಾಗಿದ್ದು ಮಲ್ಲಿನಾಥ ಇತನಿಗೆ ಅಲ್ಲೆ ಇದ್ದ ಲೈಟಿನ ಕಂಬದ ಗೈ ವಾಯರ್ ಕುತ್ತಿಗಿಗೆ ತಗುಲಿ ಗಂಟಲ ಹತ್ತಿರ ಭಾರಿ ಗಾಯವಾಗಿದ್ದು ಹಾಗೂ ತಲೆಗೆ ರಕ್ತಗಾಯ ಮತ್ತು ಮೈಕೈಗೆ ತರಚಿದ ಗಾಯಗಳಾಗಿರುತ್ತವೆ ಸದರಿ ಮೊಟಾರ ಸೈಕಲ್ ನಂಬರ ನೋಡಲಾಗಿ ಕೆಎ-32 ಇಎಫ್ 1742 ಇತ್ತು ಅಂತಾ ತಿಳಿಸಿದನು. ನಂತರ ನಾನು ಮತ್ತು ನಮ್ಮ ಸಂಬಂಧಿಕರಾದ ಭೀಮರಾಯ ಕಲಶಟ್ಟಿ, ನಮ್ಮ ಅಣ್ಣನಾದ ಬಲಭೀಮ ಬಳೂಂಡಗಿ ರವರೊಂದಿಗೆ ಒಂದು ಖಾಸಗಿ ವಾಹನ ತೆಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನಿಗೆ ಲೈಟಿನ ಕಂಬದ ಗೈ ವಾಯರ್ ಕುತ್ತಿಗೆಗೆ ತಗುಲಿ ಗಂಟಲ ಹತ್ತಿರ ಭಾರಿ ಗಾಯವಾಗಿದ್ದು ಹಾಗೂ ತಲೆಗೆ ರಕ್ತಗಾಯ ಮತ್ತು ಮೈಕೈಗೆ ತರಚಿದ ಗಾಯಗಳಾಗಿರುತ್ತವೆ ನಂತರ ನಮ್ಮ ತಮ್ಮ ಮಲ್ಲಿನಾಥನಿಗೆ ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಂತಾ ಶ್ರೀ ಅಶೋಕ ತಂದೆ ಮೇಲಪ್ಪ ಬಳೂಂಡಗಿ ಸಾ||ಆನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮ ಹತ್ಯೆ ಪ್ರಕರಣ : ನೆಲೋಗಿ ಠಾಣೆ : ಶ್ರೀ ನಿಂಗಣ್ಣ ತಂದೆ ಭೀಮರಾಯ ಹೊಸ್ಮನಿ ಸಾ|| ಕಲ್ಲಹಂಗರಗಾ ತಾ-ಜೇವರ್ಗಿ ಜಿ-ಕಲಬುರ್ಗಿ ಇವರ ತಂದೆ ತಾಯಿಗೆ ನಾನು ಮತ್ತು ಸಂಗಣ್ಣ ಅಂತಾ ಇಬ್ಬರೂ ಗಂಡು ಮಕ್ಕಳು ಇರುತ್ತೇವೆ. ನಮ್ಮ ತಾಯಿಯವರು ಕಳೆದ 5 ವರ್ಷದ ಹಿಂದೆ ತೀರಿಕೊಂಡಿದ್ದು ಇರುತ್ತದೆ. ನಮ್ಮ ತಂದೆಯವರ ಹೆಸರಿನಿಂದ ನೆಲೋಗಿ ಸೀಮಾಂತರದಲ್ಲಿ ಜಮೀನು ಸರ್ವೇ ನಂ. 164 ವಿಸ್ತಿರ್ಣ 4 ಎಕರೆ 14 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ಈ ವರ್ಷ ತೋಗರಿ ಬೆಳೆ ಹಾಕಿದ್ದು ಇರುತ್ತದೆ. ತೊಗರೆ ಬೆಳೆ ಚನ್ನಾಗಿ ಬರೆದೆ ನಮ್ಮ ತಂದೆಯವರು ಕೃಷಿಗಾಗಿ ಹಾಗೂ ಸಂಸಾರದ ಅಡಚಣೆಗಾಗಿ ಊರ ಜನರ ಹತ್ತಿರ ಕೈಗಡದ ಹಾಗೆ ತಂದಿರುವ 5,00,000=00ನ ರೂಪಾಯಿ ಹೇಗೆ ತೀರಿಸಬೇಕು ಅಂತಾ ಯಾವಾಗಲು ಚಿಂತೆ ಮಾಡುತ್ತಾ ಕುಳಿತುಕೊಳ್ಳುತಿದ್ದರು, ನಾನು ನಮ್ಮ ಅಜ್ಜಿ ಭೀಮಬಾಯಿ, ನನ್ನ ಅಣ್ಣ ನಿಂಗಣ್ಣ ತಂದೆ ಬಸಣ್ಣ ಎಲ್ಲರೂ ನಮ್ಮ ತಂದೆಯವರಿಗೆ ತಿಳಿ ಹೇಳಿ ಮುಂದಿನ ವರ್ಷ ತಿರಿಸಿದರಾಯಿತು ಅಂತಾ ಹೇಳಿದ್ದೆವು. ಆದರು ನಮ್ಮ ತಂದೆಯವರು ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತಿಸುತಿದ್ದರು. ದಿನಾಂಕ: 14/01/2016 ರಂದು ರಾತ್ರಿ 10-00 ಪಿ.ಎಮ್ ಕ್ಕೆ ಎಂದಿ ನಂತೆ ನಾನು ನನ್ನ ತಂದೆ ಭೀಮರಾಯ, ಅಜ್ಜಿ ಭೀಮಬಾಯಿ ನಮ್ಮ ತಮ್ಮ ಸಂಗಣ್ಣ ಎಲ್ಲರೂ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡೆವು ನಮ್ಮ ತಂದೆಯವರು ಊಟ ಸರಿಯಾಗಿ ಮಾಡದೆ ಹಾಗೆ ಮಲಗಿಕೊಂಡಿದ್ದರು, ದಿನಾಂಕ: 15-01-2016 ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ನಮ್ಮ ತಂದೆಯವರ ಬಾಯಿಯಿಂದ ನೊರೆ ಬರುತ್ತಿತ್ತು. ಆಗ ನಾನು ಗಾಬರಿಯಾಗಿ ಚಿರಾಡುತಿದ್ದಾಗ ನಮ್ಮ ಅಜ್ಜಿ ಮತ್ತು ನಮ್ಮ ತಮ್ಮ ಸಂಗಣ್ಣ ಎಲ್ಲರೂ ಬಂದು ನೋಡುವಷ್ಟರಲ್ಲಿ ನಮ್ಮ ತಂದೆ ಭೀಮರಾಯ ತೀರಿಕೊಂಡಿದ್ದರು. ನಮ್ಮ ತಂದೆಯವರು ಕೃಷಿಗಾಗಿ ಮತ್ತು ಸಂಸಾರದ ಅಡಚಣೆಗಾಗಿ ಊರ ಮನೆಯವರ ಹತ್ತಿರ ಮಾಡಿದ 5,00,000=00 ರೂಪಾಯಿ ಸಾಲದ, ಈ ವರ್ಷ ಮಳೆ ಬರದೆ ಬೆಳೆ ಬೆಳೆಯದೆ ಸಾಲದ ಹಣ್ಣ ಹೇಗೆ ತೀರಿಸಬೇಕು ಅಂತಾ ಮಾಡಿದ ಸಾಲವನ್ನು ತೀರಿಸಲಾಗದೆ ಮನಃನೊಂದು ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಣೆ ಕಿರುಕಳ ಪ್ರಕರಣಗಳು: ರೇವೂರ ಠಾಣೆ : ಶ್ರೀಮತಿ ಶಶಿಕಲಾ ಗಂಡ ಆದಪ್ಪಗೌಡ ಹಿರಿಗೊಡ ಸಾ:ಭೈರಾಮಡಗಿ ಇವರನ್ನು. ನನ್ನ ತಂದೆಯಾದ ಬಸವರಾಜ ಮುಗಳಿ ರವರು ನನಗೆ ನಮ್ಮ ಗ್ರಾಮದ ನನ್ನ ಸೊದರತ್ತೆಯ ಮಗನಾದ ಆದಪ್ಪಗೌಡ ತಂದೆ ದುಂಡಪ್ಪ ಹಿರಿಗೊಡ ರವರೊಂದಿಗೆ 5 ವರ್ಷಗಳ ಹಿಂದೆ ನಮ್ಮ ಸಂಪ್ರದಾಯದಂತೆ 2 ವರೆ ತೋಲೆ ಬಂಗಾರ ಮತ್ತು 21 ಸಾವಿರ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ.ಮದುವೆಯಾದ 3 ವರ್ಷಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ಚನ್ನಾಗಿ ನೊಡಿಕೊಂಡು ನಂತರ ನನ್ನ ಗಂಡ ಹಾಗೂ ಅತ್ತೆಯಾದ ಕಸ್ತೂರಿ ಬಾಯಿ ಮತ್ತು ಮಾವನಾದ ದುಂಡಪ್ಪ ರವರು ನಿಮ್ಮಪ್ಪನ ಮನೆಯಿಂದ 50 ಸಾವಿರ ರೂಪಾಯಿ ಹುಂಡಾ ತೆಗೆದುಕೊಂಡು ಬಾ ಅಂತಾ ಹೇಳಿ ನನಗೆ ಹೊಡೆಬಡೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ಆದರೆ ಇವರು ಇಂದು ನಾಳೆ ಸರಿ ಹೋಗಬಹುದೆಂದು ನಾನು ಕೂಡಾ ತಾಳಿಕೊಂಡು ಬಂದಿರುತ್ತೇನೆ. ಈ ವಿಷಯ ನಮ್ಮ ತಂದೆ ತಾಯಿಯವರಿಗೆ ಗೋತ್ತಾಗಿ ಅವರ ನನ್ನ ಗಂಡನಿಗೆ ಮತ್ತು ಅತ್ತೆ ಮಾವರಿಗೆ ನಿಮಗೆ ಗೊತ್ತಿದೆ ನಾವು ಬಡವರಿದ್ದೆವು ಮೇಲಾಗಿ ಸಂಧಿಕರಿದ್ದೇವು ಈ ರೀತಿ ನಮ್ಮ ಮಗಳಿಗೆ ಕಿರುಕುಳ ನೀಡಬೇಡಿ ಅಂತಾ ಹೇಳಿದಾಗ ಅವರ ನಮ್ಮ ತಂದೆ ಯವರಿಗೆ ವರದಕ್ಷಿಣೆ ಕೊಟ್ಟು ಆ ಮೇಲೆ ನೀವು ನಮ್ಮ ಮನೆಗೆ ಬನ್ನಿ ಇಲ್ಲವಾದರೆ ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಹೇಳುತ್ತಾ ಬಂದಿರುತ್ತಾರೆ. ದಿನಾಂಕ:13-01-2016 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನು ನನಗೆ ಏ ರಂಡಿ ನಿಮ್ಮಪ್ಪನ ಮನೆಯಿಂದ 50 ಸಾವಿರ ರೂಪಾಯಿ ವರದಕ್ಷಿಣೆ ತಗೆದುಕೊಂಡು ಬಾ ಅಂತಾ ಹೇಳಿದರು ಕೂಡಾ ಮನೆಯಲ್ಲಿಯೇ ಇದ್ದಿಯಾ ಅಂತಾ ಬೈದು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು ಆಗ ನನ್ನ ಅತ್ತೆಯು ರಂಡಿ ನಿಮ್ಮಪ್ಪನ ಮನೆಗೆ ಹೋಗು ಹಣ ತರುವುದಾದರೆ ಈ ಮನೆಗೆ ಬಾ ಅಂತಾ ಅಂದು ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದು ಮನೆಯಿಂದ ಹೊರೆಗೆ ಹಾಕಿದಳು ಆಗ ನನ್ನ ಭಾವನಾದ ಹಣಮಂತನು ನನಗೆ ಈ ರಂಡಿಗೆ ಎಷ್ಟು ಸಲ ಹೇಳಿದರು ಕೇಳುತ್ತಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದನು ಆಗ ನನ್ನ ಮಾವನು ನನಗೆ ಏ ರಂಡಿ ನಿನ್ನ ಮನೆಯಿಂದ 50 ಸಾವಿರ ರೂಪಾಯಿ ತರದೆ ಮನೆಗೆ ಬರಬೇಡ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಭಯ ಹಾಕಿದನು ಆಗ ನಮ್ಮ ಸಂಬಂದಿಕರಾದ ದತ್ತಪ್ಪಾ ತಂದೆ ಮಲಕಣ್ಣಾ ಮುಗಳಿ ಮತ್ತು ಬಸಮ್ಮ ಗಂಡ ಲೊಕಪ್ಪಾ ಮುಗಳಿ ಹಾಗೂ ನಮ್ಮ ಗ್ರಾಮದವರಾದ ಬಸವಂತರಾಯ ತಂದೆ ಮಲಕಣ್ಣ ಮುಗಳಿ ರವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ನಾನು ನೇರವಾಗಿ ನನ್ನ ತಂದೆಯ ಮನೆಗೆ ಹೋಗಿ ಸದರಿ ವಿಷಯವನ್ನು ನನ್ನ ತಂದೆ ಹಾಗೂ ತಾಯಿಯವರಿಗೆ ತಿಳಿಸಿ ಅವರೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿದ್ದೆನೆ. ನನಗೆ ಯಾವ ಗಾಯ ವಗೈರೆ ಯಾಗದ ಕಾರಣ ಆಸ್ಪತ್ರೆಗೆ ತೋರಿಸುವ ಅವಶ್ಯಕತೆ ಇರುವುದಿಲ್ಲಾ, ಕಾರಣ ವರದಕ್ಷಿಣೆ ಸಲುವಾಗಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಘವೇಂದ್ರ ನಗರ ಠಾಣೆ : ಶ್ರೀಮತಿ ಅನಿತಾ ಗಂಡ ಅಂಭಾದಾಸ ಗಡೇಕರ ಸಾ:ಅಣಕಲ್‌ ತಾ:ಚಿತ್ತಾಪುರ ಜಿ:ಕಲಬುರಗಿ ಹಾ:ವ:ಮಾಣಿಕೇಶ್ವರಿ ಕಾಲೋನಿ ಇವರ ಮದುವೆ ಅಂಭಾದಾಸ ತಂದೆ ದಯಾನಂದ ಸಾ:ಅಣಕಲ ತಾ:ಚಿತ್ತಾಪುರ ಜಿ:ಕಲಬುರಗಿ ಇವರ ಜೊತೆ 2ನೇ ವಿವಾಹ ವಾಗಿರುತ್ತದೆ. ನನ್ನ ವಿವಾಹವಾಗುವದಕ್ಕಿಂತ ಮುಂಚೆ ನನ್ನ ಅಕ್ಕಳಾದ ಸುನೀತಾ ಇವಳ ಮದುವೆ ಕೂಡಾ ಅಂಭಾದಾಸ ಜೊತೆ 20/05/2005 ರಲ್ಲಿ ನಮ್ಮ ಹಿರಿಯರ ಸಮ್ಮುಖದಲ್ಲಿಯಾಗಿರುತ್ತದೆ. ಸುಮಾರು 5 ವರ್ಷಗಳ ಕಾಲ ಅಣಕಲ್‌‌, ಗುರುಮೀಠಕಲ್‌, ಹಾಗೂ ಬೆಂಗಳೂರಿನಲ್ಲಿ ಇರುತ್ತಿದ್ದರು ನನ್ನ ಅಕ್ಕಳಿಗೆ 2 ಮಕ್ಕಳು ಆಗಿರುತ್ತವೆ. ಒಂದು ಗಂಡು ಒಂದು ಹೆಣ್ಣು ದಿನಾಂಕ:26/01/2011 ರಂದು ಬೆಂಗಳೂರಿನಲ್ಲಿ ಅಂಭಾದಾಸನು ನನ್ನ ಅಕ್ಕನಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿರುತ್ತಾನೆ. ಉಪಚಾರ ಕುರಿತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ದಿನಾಂಕ:30/11/2011 ರಂದು ನನ್ನ ಅಕ್ಕ ಮೃತ ಪಟ್ಟಿರುತ್ತಾಳೆ. ನನ್ನ ಅಕ್ಕನ ಶವವನ್ನು ಅಣಕಲ್‌ ಗ್ರಾಮಕ್ಕೆ ತಂದು ಶವ ಸಂಸ್ಕಾರ ಮಾಡಿರುತ್ತಾರೆ. ನನ್ನ ಭಾವ ಅಂಭಾದಾಸ ನನ್ನ ತಂದೆ-ತಾಯಿಗೆ ಹೇಳಿದ್ದೆನೆಂದರೆ ನನ್ನ ಮಕ್ಕಳಿಗೆ ನೋಡಿಕೊಳ್ಳುವರು ಯಾರು ಇಲ್ಲಾ ಅದಕ್ಕಾಗಿ ನಿಮ್ಮ ಎರಡನೇ ಮಗಳಾಸ ಅನೀತಾಳ ಜೊತೆಗೆ ನನಗೆ ಎರಡನೇ ಮದುವೆ ಮಾಡಿ ಎಂದು ಮನ ಒಲಿಸಿದಾಗ ನನ್ನ ತಂದೆ-ತಾಯಿಯವರು ನಿನ್ನ ಅಕ್ಕನ ಮಕ್ಕಳನ್ನು ನೋಡುವರು ಯಾರು ಇಲ್ಲಾ ಅಂತಾ ಹೇಳಿ ಆತನ ಜೊತೆಯಲ್ಲಿ ದಿನಾಂಕ:10/09/2012 ರಂದು ಮದುವೆ ಮಾಡಿಕೊಟ್ಟಿರುತ್ತಾರೆ. ನನ್ನ ಗಂಡ ಅಂಭಾದಾಸ ಈತನು ದಿನಾಲು ಕುಡಿದು ಬಂದು ಏ ರಂಡಿ ಮಗಳೆ ಭೋಸಡಿ ಮಗಳೆ ನೀನು ನಿನ್ನ ತವರು ಮನೆಯಿಂದ 3 ಲಕ್ಷ ರೂಪಾಯಿ ತರದೆ ಇದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಸಾಕಷ್ಟು ಸಾರಿ ಭಯಾ ಹಾಕಿದ್ದಾನೆ. ಅಲ್ಲದೆ ನೀನು ತವರು ಮನೆಯಿಂದ 3 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡುತ್ತಿದ್ದಾನೆ. ಸುಮಾರು 2 ತಿಂಗಳ ಹಿಂದೆ ನಾನು ನನ್ನ ಗಂಡನಾದ ಅಂಭಾದಾಸ ನಮ್ಮ ಊರಾದ ಅಣಕಲ ಗ್ರಾಮಕ್ಕೆ ಹೋಗಿದ್ದು ನನ್ನ ಮಾವನಾದ ದಯಾನಂದ ತಂದೆ ಜಂಪಣ್ಣಾ, ನನ್ನ ಅತ್ತೆಯಾದ ಇಟಾಬಾಯಿ ಗಂಡ ದಯಾನಂದ ಇಬ್ಬರೂ ಕೂಡಿಕೊಂಡು ಏ ರಂಡಿ ಮಗಳೆ ಸೂಳೆ ಮಗಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನೀನು ತವರು ಮನೆಗೆ ಹೋಗಿ ಬೆಳ್ಳಿ ಮತ್ತು ಬಂಗಾರ ತರದೆ ಇದ್ದರೆ ನಿನಗೆ ನನ್ನ ಮಗನ ಜೊತೆ ಸಂಸಾಗ ಮಾಡಲು ಬಿಡುವದಿಲ್ಲಾ ಅಂತಾ ಬೈಯುತ್ತಿದ್ದಾರೆ. ಮತ್ತು ನನ್ನ ಭಾವನಾದ ರಾಮಕೃಷ್ಣ ತಂದೆ ದಯಾನಂದ, ಆತನ ಹೆಂಡತಿ ಯಮುನಾ ಗಂಡ ರಾಮಕೃಷ್ಣ ಇವರು ಕೂಡಾ ಸೂಳಿ ರಂಡಿ ಎಂದು ಬೈದು ಇವಳಿಗೆ ಮನೆಯಲ್ಲಿ ಊಟ ಕೊಡಬೇಡಿರಿ ಏನಾದರೂ ದುಡ್ಡು ತರದೆ ಹೋದರೆ ನಿನ್ನನ್ನು ಸಾಯಿಸಿ ಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ನಾನು ದೌರ್ಜನ್ಯ ಹಾಗೂ ದಬ್ಬಾಳಿಕೆಯನ್ನು ತಾಳುತ್ತಾ ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಬೇಕೆಂದಿದ್ದೆ ಆದರೆ ನನ್ನ ಅಕ್ಕನ ಮಕ್ಕಳ ಮಾರಿ ನೋಡಿ ಸುಮ್ಮನೆ ಆಗಿದ್ದೇನೆ. ನಾವು ನಮ್ಮ ತಂದೆಯವರ ಸ್ವಂತ ಮನೆಯಾದ ಕಲಬುರಗಿ ನಗರದ ಬ್ರಹ್ಮಪೂರ ಬಡವಾಣೆಯ ಮಾಣಿಕೇಶ್ವರಿ ಕಾಲೋನಿಯಲ್ಲಿ ವಾಸವಾಗಿರುತ್ತೇವೆ. ಪ್ರತಿನಿತ್ಯ ನನಗೆ ನಿಮ್ಮ ಅಪ್ಪನಿಗೆ ಹೇಳಿ ಬೈಕ ಖರೀದಿಸಿ ಕೊಡಿಸು ಮತ್ತು ಕಲಬುರಗಿಯಲ್ಲಿ ನಿಮ್ಮ ತಂದೆಯವರ ಹೆಸರಿಗೆ ಇರುವ ಮನೆಯನ್ನು ನನ್ನ ಹೆಸರಿಗೆ ಮಾಡಿಸಿಕೊಡು ಅಂತಾ ಪ್ರತಿನಿತ್ಯ ಮಾನಸಿಕ ತೊಂದರೆ ಕೊಡುತ್ತಿದ್ದಾನೆ ಈ ಘಟನೆಯು ನಮ್ಮ ಪಕ್ಕದ ನೆರೆಹೊರೆಯವರಾದ ಆನಂದ ಹಾಗೂ ಅರ್ಚನಾ ಶಿವಶರಣಪ್ಪಾ ಇವರು ನೋಡಿರುತ್ತಾರೆ. ದಿನಾಂಕ:09/01/2016 ರಂದು ನಾನು ನನ್ನ ಗಂಡನ ಅನುಮತಿ ಪಡೆದು ಹೊಟೇಲನಲ್ಲಿ ಕೆಲಸ ಮಾಡುತ್ತಿರುವಾಗ 10.00 ಗಂಟೆಗೆ ನನ್ನ ಗಂಡ ಕುಡಿದು ಬಂದು ನನಗೆ ಹೊಡೆಬಡೆ ಮಾಡಿರುತ್ತಾನೆ. ಮತ್ತು ಹೊಟೇಲನಿಂದ ಮನೆಯವರೆಗೆ ಹೊಡೆಬಡೆ ಮಾಡುತ್ತಾ ಕರೆದುಕೊಂಡು ಹೋಗಿರುತ್ತಾನೆ. ನಾನು ಈ ಬಗ್ಗೆ ನನ್ನ ಅಣ್ಣನಾದ ಮಾಧವ ಇವರಿಗೆ ತಿಳಿಸಿದಾಗ ನನ್ನ ಗಂಡನು ಕಲಬುರಗಿಗೆ ಬಂದಿರುತ್ತಾನೆ. ಮತ್ತು ನನಗೆ ನನ್ನ ಗಂಡ ಮನೆಯ ಒಳಗೆ ಕರೆದುಕೊಂಡು ಹೋಗಿ ಹೊಟ್ಟೆಗೆ ಹಾಗೂ ಬೆನ್ನಿಗೆ ಹೊಡೆದಿರುತ್ತಾನೆ. ಮತ್ತು ಸುಮಾರು ಒಂದು ಗಂಟೆಗಳ ಕಾಲ ಹೀಗೆ ಹೊಡೆಯುತ್ತಾ ನನ್ನ ಕುತ್ತಿಗೆ ಹಿಡಿದು ಹಿಚುಕಿ ಸಾಯಿಸುವ ಸಂದರ್ಭದಲ್ಲಿ ನಾನು ನನ್ನ ಕೈಯಿಂದ ಆತನ ಮುಖಕ್ಕೆ ಉಗುರಿನಿಂದ ಚಿವರಿ ಬಿಡಿಸಿಕೊಂಡು ಹೊರಗೆ ಹೋಗುವ ಸಂದರ್ಭದಲ್ಲಿ ಮತ್ತೆ ನನಗೆ ಹಿಡಿದು ಒಳಗೆ ಕರೆದುಕೊಂಡು ಹೋಗಿ ಸೀಮೆ ಎಣ್ಣೆ ಡಬ್ಬಿ ತೆಗೆದುಕೊಂಡು ನನ್ನ ಮೈಮೇಲೆ ಸುರಿದಿರುತ್ತಾನೆ. ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವಾಗ ಹೀಗೆ ನಿನ್ನ ಅಕ್ಕನಿಗೆ ಇದೆ ರೀತಿ ಬೆಂಕಿ ಹಚ್ಚಿ ಸಾಯಿಸಿರುತ್ತೇನೆ ನಿನಗೂ ಕೂಡಾ ಇದೆ ರೀತಿ ಬೆಂಕಿ ಹಚ್ಚಿ ಸಾಯಿಸುತ್ತೇನೆ ಅಂತಾ ಹೇಳಿದಾಗ ನಾನು ಕೂಡಲೆ ಆತನ ಕೈಯಿಂದ ಬಿಡಿಸಿಕೊಂಡು ಓಡುತ್ತಿರುವಾಗ ನಮ್ಮ ಅಣ್ಣ ಮಾಧವ ಬಿಡಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳಾ ಠಾಣೆ : ಶ್ರೀಮತಿ ಖೈರುನ್ನಿಸಾ ಗಂಡ ಮಹ್ಮದ ಹುಸೇನ ಸಾ:ಗವಂಡಿ ಬೈಗನ್ ವಾಡಿ ಪ್ಲಾಟ ನಂ:14 ಡಿ3 ಹುಸೇನ ಗೋರಿಯಾ ರೋಡ ನಂ:10 ಬಾಂಬೆ ಮಹಾರಾಷ್ಟ್ರ ಹಾ:ವ: ಐಲಿಯಾ ಮಜೀದ ಹತ್ತಿರ ಸಂತ್ರಾಸವಾಡಿ ಕಲಬುರಗಿ ಇವರು ಸುಮಾರು 6 ವರ್ಷಗಳ ಹಿಂದೆ ಮಹ್ಮದ ಹುಸೇನ ಒಬ್ಬರಿಗೊಬ್ಬರೂ ಪ್ರೀತಿಸಿ ದಿನಾಂಕ 19-06-2003 ರಂದು ಖಾಜಿ ಹತ್ತಿರ ಬಾಂಬೆಯಲ್ಲಿ ನಮ್ಮ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುತ್ತೇವೆ. ಮದುವೆಯಾದ ಸುಮಾರು 15 ದಿವಸಗಳ ವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ತದನಂತರ ನನ್ನ ಗಂಡ ಮಹ್ಮದ ಹುಸೇನ ಇತನು ನನಗೆ ನಾನು ದುಡ್ಡಿನ ಸಲುವಾಗಿ ನಿನಗೆ ಮದುವೆ ಮಾಡಿಕೊಂಡಿರುತ್ತೇನೆ ನಿನ್ನ ತವರು ಮನೆಯಿಂದ ನನಗೆ 2 ಲಕ್ಷ ರೂಪಾಯಿ ಹಣ ತಂದು ಕೊಡು ಅಂತಾ ಜಗಳ ತೆಗೆದು ಹೊಡೆ ಬಡೆ ಮಾಡಲು ಪ್ರಾರಂಭಿಸಿದನು. ಮತ್ತು ನನಗೆ ಬೇರೆಯವರ ಮನೆಯಲ್ಲಿ ಬಟ್ಟೆ, ಬಾಂಡೆ ಮಾಡುವ ಕೆಲಸಕ್ಕೆ ಹಚ್ಚಿ ನಾನು ದುಡಿದ ಹಣವೆಲ್ಲಾ ತಾನೇ ತೆಗೆದುಕೊಳ್ಳುತ್ತಿದ್ದನು. ಮತ್ತು ನನ್ನ ಸವತಿ ರಿಹಾನಾ ಹಾಗೂ ಅವಳ ತಮ್ಮ ಮೈನು , ನಾದಿನಿ ಆಶಾ ಇವರು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈದು ಈ ಮನೆಯಲ್ಲಿ ಇರಬೇಡ ಅಂತಾ ಬೈಯುತ್ತಿದ್ದರು. ಹಾಗೂ ನನ್ನ ಗಂಡ ಮಹ್ಮದ ಹುಸೇನ ಇತನು ನನಗೆ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದನು. ದಿನಾಂಕ 30-09-2015 ರಂದು ನನಗೆ ಹೊಡೆ ಬಡೆ ಮಾಡಿ ನನ್ನ ತವರು ಮನೆಯಾದ ಕಲಬುರಗಿಯ ಸಂತ್ರಾಸವಾಡಿಗೆ ತಂದು ಬಿಟ್ಟು ಹೋದನು. ದಿನಾಂಕ 10-01-2016 ರಂದು 7-00 ಪಿ.ಎಮ್ ಕ್ಕೆ ನನ್ನ ಗಂಡನಾದ ಮಹ್ಮದ ಹುಸೇನ ಇತನು ಸಂತ್ರಾಸವಾಡಿಯ ನನ್ನ ತವರು ಮನೆಗೆ ಬಂದು ರಂಡಿ ನೀನು ಇಲ್ಲೇ ಇರು ನನ್ನ ಹತ್ತಿರ ಬರಬೇಡ ನೀನು 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಂದರೆ ಮಾತ್ರ ನಿನಗೆ ಕರೆದುಕೊಂಡು ಹೋಗಿ ಬೇರೆ ಮನೆ ಮಾಡಿ ಇಡುತ್ತೇನೆ. ಬರಿಗೈಲ್ಲೇ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೊಡೆ ಬಡೆ ಮಾಡಿರುತ್ತಾನೆ.ಕಾರಣ ಮದುವೆಯಾದಾಗಿನಿಂದ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಜೀವ ಬೆದರಿಕೆ ಹಾಕಿದ ನನ್ನ ಗಂಡ ಹಾಗೂ ನನ್ನ ಸವತಿ ರಿಹಾನಾ ಹಾಗೂ ಅವಳ ತಮ್ಮ ಮೈನು , ನಾದಿನಿ ಆಶಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಪ್ರಕರಣ : ಫರತಾಬಾದ ಠಾಣೆ : ಶ್ರೀ ಪ್ರಭು ತಂದೆ ಶೇಖಪ್ಪ ನಾಯಕೋಡಿ ಸಾ : ಮೈನಾಳ ತಾ/ಜಿ ಕಲಬುರಗಿ ಇವರ ಅಕ್ಕ ಗಂಗೂಬಾಯಿ ಗಂಡ ಶರಣಪ್ಪ ಜಮಾದಾರ ಸಾ : ಕಿರಸಾವಳಗಿ ತಾ : ಅಫಜಲಪುರ ಇವಳ ಮಗನಾದ ಮೌಲಾ ತಂದೆ ಶರಣಪ್ಪ ಜಮಾದಾರ ಇತನು ಆಗಾಗ ನಮ್ಮ ಮನೆಗೆ ಬಂದು ಹೋಗುವದು ಮಾಡುತ್ತಿದ್ದು ಎಂದಿನಂತೆ ನಿನ್ನೆ ದಿನಾಂಕ 13/1/2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದಿದ್ದು ತನಗೆ ಸಾಲವಾಗಿದೆ 40,000/- ರೂ ಹಣ ಕೊಡಿರಿ ಅಂತಾ ಕೇಳಿದ್ದು ಅದಕ್ಕೆ ನಾವಿಇಬ್ಬರು ನಮ್ಮ ಹತ್ತಿರ ಹಣ ಇಲ್ಲ ಎಲ್ಲಿಂದ ಕೊಡಣಾ ಅಂತಾ ಅಂದಿದ್ದು ಅದರಿಂದ ಅವನು ಇದೇ ವಿಷಯವಾಗಿ ಫಿರ್ಯಾದಿ ಹಾಗು ಫಿರ್ಯಾದಿ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ರಾತ್ರಿ ಅವರ ಮನೆಯಲ್ಲಿಯೇ ಊಟ ಮಾಡಿಕೊಂಡು ಮಲಗಿಕೊಂಡಿದ್ದು ದಿನಾಂಕ 14/1/2016 ರಂದು ರಾತ್ರಿ 3-00 ಎಎಂ ಸುಮಾರಿಗೆ ಸದರಿ ಮೌಲಾ ಇತನು ಅಲ್ಲಿಯೇ ಮನೆಯಲ್ಲಿ ಇಟ್ಟಿರುವ ಕಬ್ಬು ಕತ್ತರಿಸುವ ಕೊಯಿತಾ ತೆಗೆದುಕೊಂಡು ಮಲಗಿಕೊಂಡಿರುವ ಫಿರ್ಯಾದಿ ಹೆಂಡತಿಯ ಕುತ್ತಿಗೆಯ ಎಡ ಭಾಗದಲ್ಲಿ ಮತ್ತು ತಲೆಗೆ ಕೊಯಿತಾದಿಂದ ಹೊಡೆದು ರಕ್ತಗಾಯಗೊಳಿಸಿದ್ದು ತನ್ನ ಹೆಂಡತಿ ಚಿರಾಡುವದುನ್ನು ಕೇಳಿ ಎಚ್ಚರಗೊಂಡು ಫಿರ್ಯಾದಿಗೆ ಅವನು ನೀವು ಹಣ ಕೊಡು ಅಂತಾ ಕೊಟ್ಟಿರುವದಿಲ್ಲ ಭೋಸಡಿ ಮಕ್ಕಳೆ ಇಂದು ನಿಮಗೆ ಖಲಾಸ ಮಾಡುತ್ತೇನೆ ಅಂತಾ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ಎಡಗೈ ಮುಂಗೈ ಹತ್ತಿರ ಹೊಡೆದು ರಕ್ತಗಾಯಗೊಳಿಸಿದ್ದು ಆಗ ಈ ಇಬ್ಬರು ಗಂಡ ಹೆಂಡತಿ ಚಿರಾಡುತ್ತಿರುವಾಗ ಅಲ್ಲಿಯೇ ಮಲಗಿಕೊಂಡಿರುವ ಇವರ ಮಗ 6 ವರ್ಷ ಭೂತಾಳಿ ಇತನಿಗೆ ಮೌಲಾ ಇತನು ಅದೇ ಕೊಯಿತಾದಿಂದ ಕುತ್ತಿಗೆ ಬಲಬಾಗದಲ್ಲಿ ಮತ್ತು ತಲೆಗೆ ಹೆಡಕಿಗೆ ಬಲವಾಗಿ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಆಗ ಇವರು ಚಿರಾಡುವದನ್ನು ನೋಡಿ ಕೇಳಿ ಪಕ್ಕದ ಮನೆಯವರು ಓಡಿ ಬಂದಾಗ ಮೌಲಾ ಇತನು ಓಡಿ ಹೋಗಿರುತ್ತಾನೆ. ಈ ಮೂರು ಜನ ಗಾಯಾಳುದಾರರನ್ನು ಚಿಕಿತ್ಸೆಗಾಗಿ ಕಲಬುರಗಿಗೆ ತರುವಾಗ ಮಾರ್ಗ ಮದ್ಯದಲ್ಲಿ ಭೂತಾಳಿ ಇತನು ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು,ಜೂ.2(ಪಿಎಂ)-ಶಿಕ್ಷಣದಲ್ಲಿ ಸತ್ಯ ಇರಬೇಕೇ ಹೊರತು ಯಾವುದೇ ಸಿದ್ಧಾಂತಗಳಲ್ಲ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತಂತೆ ಮೈಸೂರಿನ ಕುವೆಂಪುನಗರ ದಲ್ಲಿರುವ ಅವರ ನಿವಾಸದ ಆವರಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾ ಭ್ಯಾಸದಲ್ಲಿ ಇರಬೇಕಿರುವುದು ಸತ್ಯ. ಇದರ ಹೊರತಾಗಿ ಯಾವುದೇ ಒಬ್ಬರು, ಮತ್ತೊಬ್ಬರ ಸಿದ್ಧಾಂತಗಳಲ್ಲ ಎಂದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಅವರೂ ಪಠ್ಯಪುಸ್ತಕ ಪರಿಷ್ಕರಣೆಗೆ ಪ್ರಯತ್ನಿಸಿದರು. ಆದರೆ ಇದರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ವಾಜಪೇಯಿ ಅವರು ಪರಿಷ್ಕರಣೆ ಕೈಬಿಟ್ಟರು ಎಂದು ಹೇಳಿದರು. ನರೇಂದ್ರ ಮೋದಿಯವರ ಸರ್ಕಾರ ಬಂದು 2 ವರ್ಷ ಕಳೆದಿದ್ದ ಸಂದರ್ಭದಲ್ಲಿ ಮೋದಿಯವರ ಖ್ಯಾತಿ ಸಹಿಸದೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರಲ್ಲಿ ಎಷ್ಟೋ ಮಂದಿ `ಪ್ರಶಸ್ತಿ ವಾಪ್ಸಿ ಚಳವಳಿ’ ಶುರು ಮಾಡಿದರು. `ದೇಶ ದೊಳಗೆ ಸುಳ್ಳೇ ನಡೆಯುತ್ತಿದೆ. ಪ್ರಾಮಾಣಿಕತೆ ಇಲ್ಲವೇ ಇಲ್ಲ. ಆದ್ದರಿಂದ ಅಕಾಡೆಮಿ ಪ್ರಶಸ್ತಿ ವಾಪಸ್ಸು ಕೊಡುತ್ತೇವೆ’ ಎಂದು ಹೇಳತೊಡಗಿದರು ಎಂದು ತಿಳಿಸಿದರು. ಆಗ ಅಕಾಡೆಮಿ ಅಧ್ಯಕ್ಷರು, ಏನು ಮಾಡಬೇಕೆಂದು ನನ್ನ ಸಲಹೆ ಕೇಳಿ ದ್ದರು. ಅದಕ್ಕೆ ನಾನು, `ಪ್ರಶಸ್ತಿ ವಾಪಸ್ಸು ಕೊಟ್ಟರೆ ಸ್ವೀಕರಿಸಿ’ ಎಂದಿದ್ದೆ. ಜೊತೆಗೆ ಪ್ರಶಸ್ತಿ ನೀಡುವಾಗ ಕೊಟ್ಟಿರುವ ನಗದು ವಾಪಸ್ಸು ನೀಡು ವಂತೆಯೂ ಅವರಿಗೆ ಪತ್ರ ಬರೆಯಿರಿ’ ಎಂದಿದ್ದೆ. ಆದರೆ ಅವರು ಸುಮ್ಮನಾದರು. ಈಗಿನ ಪುಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಗಲಾಟೆ ಗಳನ್ನು ಬೇರೆ ಬೇರೆ ರೂಪದೊಳಗೆ ಆಗುವಂತೆ ಮಾಡಿಸಿಯೇ ಮಾಡಿ ಸುತ್ತಾರೆ. ಇದರೊಳಗೆ ಹೊಸದೇನಿಲ್ಲ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಮಹಾಬಲೇಶ್ವರ ಎಂಬ ಹಿಲೀಸ್ಟೇಷನ್ ಇದೆ. ಇದಕ್ಕೆ 21 ಮೈಲಿ ದೂರದಲ್ಲಿ ಪ್ರತಾಪ್ ಗಢ್ ಕೋಟೆ ಇದೆ. ನಾನು ಅದನ್ನು ನೋಡಲು ಹೋಗಿದ್ದೆ. ಅಫ್ಜಲ್ ಖಾನ್‍ನನ್ನು ಶಿವಾಜಿ ಹತ್ಯೆ ಮಾಡಿದ ಸ್ಥಳ ಪ್ರತಾಪ್ ಗಢ್. ಶಿವಾಜಿ ಸೋಲಿಸಲು ಬೀಜಾಪುರದ ಸುಲ್ತಾನ ತನ್ನ ಸೇನಾಧಿಕಾರಿ ಅಫ್ಜಲ್ ಖಾನ್ ಕಳುಹಿಸಿದ್ದ. ಆತ ಆರೂವರೆ ಅಡಿ ಎತ್ತರದ ವ್ಯಕ್ತಿ. ಈತ ಯುದ್ಧಕ್ಕೆ ಬದಲು ಮಾತುಕತೆ ನಡೆಸಲು ಬರಬೇಕೆಂದು ಶಿವಾಜಿ ಬಳಿ ಹೇಳಿ ಕಳುಹಿಸಿದ್ದ. ಶಿವಾಜಿ ಬಹಳ ಬುದ್ಧಿವಂತ. ತನ್ನ ಮೇಲೆ ದಾಳಿ ನಡೆಯುವ ಬಗ್ಗೆ ಮೊದಲೇ ಊಹಿಸಿ, ವ್ಯಾಘ್ರನಖ ಇಟ್ಟುಕೊಂಡು ಭೇಟಿಗೆ ಹೋಗಿದ್ದ. ಅಫ್ಜಲ್ ಖಾನ್, ಶಿವಾಜಿಯನ್ನು ಕೊಲ್ಲಲು ಯತ್ನಿಸಿದಾಗ, ಶಿವಾಜಿಯೇ ವ್ಯಾಘ್ರನಖದ ಮೂಲಕ ಹತ್ಯೆ ಮಾಡಿದ. ನಾನು ಪ್ರೌಢ ಶಾಲೆಯಲ್ಲಿದ್ದಾಗ ಇದನ್ನು ಓದಿದ್ದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಗೈಡ್ ಹತ್ಯೆ ಮಾಡಿದ ಸ್ಥಳವನ್ನು ಮೊದಲಿಗೆ ತೋರಿಸಲಿಲ್ಲ ಎಂದು ತಿಳಿಸಿದರು. ವ್ಯಾಘ್ರನಖದ ಮೂಲಕ ಹತ್ಯೆ ಮಾಡಿದ ಸ್ಥಳ ತೋರಿಸಲೇ ಇಲ್ಲವಲ್ಲ ಎಂದು ಗೈಡ್ ಅನ್ನು ಕೇಳಿದ್ದೆ. ಅದಕ್ಕೆ ಆತ ನನಗೆ ಗೊತ್ತಿಲ್ಲ ಎಂದ. ಅವನಿಗೆ ಐದು ರೂಪಾಯಿ ಕೊಟ್ಟ ಬಳಿಕ ತೋರಿಸಲು ಮುಂದಾದ, ಅಫ್ಜಲ್ ಖಾನ್ ಹತ್ಯೆ ಬಗ್ಗೆ ಇಲ್ಲಿ ದೊಡ್ಡ ಬೋರ್ಡ್ ಇತ್ತು. ಆದರೆ ಕಳೆದ ಚುನಾವಣೆ ಸಂದರ್ಭದಲ್ಲಿ ಮುಸಲ್ಮಾನರು ಈ ಬೋರ್ಡ್ ತೆಗೆದು ತಮಗೆ ಕೊಟ್ಟರೆ ದರ್ಗಾ ಕಟ್ಟುತ್ತೇವೆ ಎಂದಿದ್ದರು. ಇದಕ್ಕೆ ಸರ್ಕಾರ ಸಮ್ಮತಿಸಿತು. ಈಗ ಇದನ್ನು ದರ್ಗಾ ಮಾಡಿದ್ದಾರೆ ಎಂದು ಆತ ಹೇಳಿದ. ದರ್ಗಾ ಎಂದರೆ ದೇವರ ಪ್ರಾರ್ಥನೆ ಮಾಡುವವರ ಹೆಸರಿನಲ್ಲಿ ಕಟ್ಟುವುದು ಇದೆ. ಆದರೆ ಈತ ಸೇನಾಧಿಕಾರಿ ಆಗಿದ್ದವ ಎಂದರು. ನಾನು ಅಲ್ಲೇ ಯೋಚನೆ ಮಾಡಿದ್ದೆ ನೇಂದರೆ, ಚುನಾವಣೆ ಬಂದರೆ ನಾವು ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿ ಜುಟ್ಟು ಹಿಡಿದು ಬೇಕಾದರೂ ಕೊಟ್ಟು ಬಿಡು ತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿಮಗೊಂದು ಪುಸ್ತಕ ತೋರಿಸುತ್ತೇನೆ ಎಂದು `ಒಥಿ ಈಡಿozeಟಿ ಖಿuಡಿbuಟeಟಿಛಿe iಟಿ ಏಚಿshmiಡಿ’ಎಂಬ ಪುಸ್ತಕ ಪ್ರದರ್ಶಿಸಿದ ಅವರು, ಇದನ್ನು ಜಗಮೋಹನ್ ಎನ್ನುವವರು ಬರೆದಿ ದ್ದಾರೆ. ಅವರು ಕಾಶ್ಮೀರ ಗೌರ್ನರ್ ಆಗಿದ್ದವರು. ಕಾಶ್ಮೀರದಲ್ಲಿ ಇಂದು ಏನಾಗಿದೆ, ದೆಹಲಿಯಲ್ಲಿ ಇದ್ದ ಆಡಳಿತಗಾರರು ಓಟಿಗಾಗಿ ಏನೆಲ್ಲಾ ಮಾರಿಕೊಂಡ ಬಗ್ಗೆ ಇದರಲ್ಲಿ ಬರೆದಿದ್ದಾರೆ. ಈ ಪುಸ್ತಕವನ್ನು ಈಗ ನಾನು ಓದುತ್ತಿದ್ದೇನೆ. ನೀವು ಓದಬೇಕು ಎಂದು ಸಲಹೆ ನೀಡಿದರು. ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪನವರ ವಿರುದ್ಧ ವಿನಾಕಾರಣ ವಿರೋಧ ವ್ಯಕ್ತಪಡಿಸಲಾಯಿತು. ಅವರು ಕೊಡಗಿ ನವರು. ಟಿಪ್ಪು ಕೊಡಗಿನಲ್ಲಿ ಎಷ್ಟೋ ಜನ ಬಡವರನ್ನು ಹತ್ಯೆ ಮಾಡಿ, ಎಷ್ಟೋ ಜನರನ್ನು ಮತಾಂತರ ಮಾಡಿದ. ತಮ್ಮ ಮನೆತನದವರು ಎಷ್ಟೊ ಜನ ಟಿಪ್ಪುವಿನಿಂದ ಸಾವನ್ನಪ್ಪಿದರು ಎಂಬುದು ಕಾರ್ಯಪ್ಪನವರಿಗೆ ಗೊತ್ತಿತ್ತು. ಅವರು ಭಾಷಣದಲ್ಲಿ ಅದನ್ನು ಹೇಳಿದ್ದರು. ಅದಕ್ಕೆ ಇವರಿಗೆ ಕೋಪ ಬಂದಿತು. ರಂಗಾಯಣದ ಈ ಹಿಂದಿನ ನಿರ್ದೇಶಕರು ರಂಗಾಯಣಕ್ಕೆ ಬಂದು ಚಳ ವಳಿಯನ್ನೇ ಆರಂಭಿಸಿದರು ಎಂದರು. ಕಾರ್ಯಪ್ಪರನ್ನು ವಜಾಗೊಳಿಸ ಬೇಕು ಎಂದು ಹೋರಾಟ ಮಾಡಿದರು. ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕøತಿ ಸಚಿವರಿಗೆ ಮನವಿ ಸಲ್ಲಿಸಿದರು. ದಿನ ಕಳೆದಂತೆ ಹೋರಾಟ ಕೈಬಿಟ್ಟರು. ನಾಟಕದ ಮೂಲಕ ಚಳವಳಿ ಮಾಡಬೇಕೆಂದು ಅವರು ಮುಕ್ತ ವಾಗಿಯೇ ಹೇಳುತ್ತಾರೆ. ಕಾಳಿದಾಸ ನಾಟಕ ಬರೆದಿದ್ದು ಚಳುವಳಿ ಮಾಡಲೇ? ಎಂದು ಪ್ರಶ್ನಿಸಿದ ಅವರು, ಇಲ್ಲಿ ರಸಾನುಭವ ಮುಖ್ಯ. ಚಳುವಳಿ ಮಾಡದವರು ಸಾಹಿತಿಯೇ ಅಲ್ಲ ಎಂದು ಇವರು ಪ್ರತಿಪಾದಿಸುತ್ತಾರೆ. ಕಾರ್ಯಪ್ಪರನ್ನು ರಂಗಾಯಣದ ನಿರ್ದೇಶಕ ಸ್ಥಾನದಿಂದ ತೆಗೆಸಬೇಕು ಎಂದು ಬಹಳ ಪ್ರಯತ್ನಿಸಿದರು. ಆದರೆ ಅವರು ಬಗ್ಗಲಿಲ್ಲ. ಸರ್ಕಾರವೂ ಗಟ್ಟಿಯಾಗಿತ್ತು ಎಂದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್ ಮತ್ತಿತರರು ಹಾಜರಿದ್ದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ ಮೈಸೂರು ಅರಮನೆ ಆವರಣದಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಕೇಂದ್ರ ತಂಡದಿಂದ ಪೂರ್ವಭಾವಿ ಸಭೆ
ಕಲ್ಬುರ್ಗಿಯಲ್ಲಿ ಭಾರತೀಯ ಜನತಾ ಪಕ್ಷ, ಈಡಿಗ ಸಮಾಜದವರ ಸಭೆ ನಡೆಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಕರೆ ನೀಡಿದ ಸುದ್ದಿಯನ್ನು ಓದಿದೆ. ಎಲ್ಲ ಜಾತಿ-ಧರ್ಮದವರಿಗೆ ಅವರ ಆಯ್ಕೆಯ ಪಕ್ಷದ ಜತೆ ಗುರುತಿಸಿಕೊಳ್ಳುವ ಮತ್ತು ಅದನ್ನು ಬೆಂಬಲಿಸುವ ಹಕ್ಕು ಇದೆ. ಆದರೆ ಅಲ್ಲಿ ನಾರಾಯಣ ಗುರುಗಳ ಭಾವಚಿತ್ರ ಇದ್ದುದನ್ನು ನೋಡಿ ಆಶ್ಚರ್ಯವಾಯಿತು. ರಾಜಕೀಯ ಸಮಾವೇಶಗಳಲ್ಲಿ ನಾರಾಯಣ ಗುರುಗಳ ಫೋಟೊ ನಾನು ಮೊದಲು ನೋಡಿದ್ದು, 15 ವರ್ಷಗಳ ಹಿಂದೆ ಉತ್ತರಪ್ರದೇಶದ ಬಿಎಸ್ ಪಿ ಸಮಾವೇಶಗಳಲ್ಲಿ. ಅದು ಕಾನ್ಸಿರಾಮ್ ಎಂಬ ನಿಜ ಚಾಣಕ್ಯನ ಮೆದುಳು. ಉಳಿದೆಲ್ಲ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಎಸ್ ಪಿಗೆ ನಾರಾಯಣ ಗುರುಗಳ ಫೋಟೊ ಇಟ್ಟುಕೊಳ್ಳುವ ಹಕ್ಕು ಹೆಚ್ಚಿದೆ. ಅವರನ್ನು ಬಿಟ್ಟರೆ ನಾರಾಯಣ ಗುರುಗಳ ಫೋಟೊ ಹಾಕುವ ಹಕ್ಕು ಇರುವುದು ಕೇರಳದ ಕಮ್ಯುನಿಸ್ಟರಿಗೆ. ಅಲ್ಲಿನ ಕಮ್ಯುನಿಸ್ಟ್ ಚಳುವಳಿಯೇ ನಾರಾಯಣ ಗುರು ಚಳುವಳಿಯ ಮುಂದುವರಿದ ಹಂತ. ಭಿನ್ನಾಭಿಪ್ರಾಯಕ್ಕೆ ಸ್ವಾಗತ. ನಾರಾಯಣ ಗುರುಗಳು ಒಬ್ಬ ವ್ಯಕ್ತಿ ಅಲ್ಲ, ಅವರೊಂದು ಸಿದ್ಧಾಂತ. ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ವ್ಯಕ್ತಿಗೆ ಗೌರವ ಸಲ್ಲಿಸುವ ನೈತಿಕ ಹಕ್ಕು ಬರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಬಿಜೆಪಿ ಮುಖ್ಯವಾಗಿ ಅದರ ಮಾತೃಸಂಸ್ಥೆಯಾದ ಆರ್ ಎಸ್ ಎಸ್, ನಾರಾಯಣ ಗುರುಗಳ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತದೆಯೇ ಎನ್ನುವುದು ಪ್ರಶ್ನೆ. ‘’ನಿಮಗೆ ದೇವರನ್ನು ಪೂಜಿಸಲು ಅವಕಾಶ ಇಲ್ಲ ಎಂದಾದರೆ ದೇವರನ್ನೇ ನಿಮ್ಮ ಬಳಿಗೆ ತರುತ್ತೇನೆ’’ ಎಂದು ಹೇಳಿ 165ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕೇರಳಾದ್ಯಂತ ಸ್ಥಾಪಿಸಿ ದೇವಸ್ಥಾನ ಚಳುವಳಿಯನ್ನೇ ಸಾಮಾಜಿಕ ಸುಧಾರಣಾ ಚಳುವಳಿಯನ್ನಾಗಿ ಪರಿವರ್ತಿಸಿ ಯಶಸ್ಸು ಕಂಡವರು ನಾರಾಯಣ ಗುರುಗಳು. ‘’ದೇಹವೇ ದೇಗುಲ..’’ ಎಂದ ಬಸವಣ್ಣ, ‘’ದೇವರಿಲ್ಲದ ಜಾಗವೇ ಇಲ್ಲವಾದ ಕಾರಣ ಯಾರೂ ಇಲ್ಲದ ಸ್ಥಳದಲ್ಲಿ ಬಾಳೆಹಣ್ಣು ಹೇಗೆ ತಿನ್ನಲಿ ? ಎಂಬ ಸರಳ ಪ್ರಶ್ನೆಯಲ್ಲಿ, ದೇವರು-ದೇವಸ್ಥಾನದ ಕಲ್ಪನೆಯನ್ನು ಬಿಚ್ಚಿಟ್ಟ ಕನಕದಾಸರ ಚಿಂತನೆಗಳ ಜಾಡಿನಲ್ಲಿಯೇ ನಾರಾಯಣ ಗುರುಗಳ ಚಿಂತನೆ ಇದೆ. ‘’ ರಾಮ ಹುಟ್ಟಿದ ಜಾಗದಲ್ಲಿಯೇ ಮಂದಿರ ಕಟ್ಟುವೆವು’’ ಎಂದು ಮಸೀದಿ ಒಡೆದು ಅದರ ಮೂಲಕ ದೇಶ ಒಡೆಯಲು ಹೊರಟ ಬಿಜೆಪಿ, ನಾರಾಯಣ ಗುರುಗಳ ದೇವಾಲಯದ ಅಭಿಪ್ರಾಯವನ್ನು ಒಪ್ಪುತ್ತಾ ? ಹಿಂದೂಗಳಲ್ಲಿರುವ ಸರ್ವಜಾತಿಗಳಿಗೂ ಅರ್ಚಕನಾಗುವ ಹಕ್ಕು ಇದೆ ಎಂದು ಪ್ರತಿಪಾದಿಸಿ ಶೂದ್ರ ಅರ್ಚಕರ ತರಬೇತಿ ಕೇಂದ್ರವನ್ನೇ ಸ್ಥಾಪಿಸಿದವರು ನಾರಾಯಣ ಗುರುಗಳು. ಇಂದಿಗೂ ಗುರುಗಳಿಂದ ನಿರ್ಮಾಣಗೊಂಡ ದೇವಸ್ಥಾನಗಳಲ್ಲಿ ಶೂದ್ರ ಅರ್ಚಕರೇ ಪೂಜೆ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಒಪ್ಪುತ್ತಾ? ಅವರು ನಿರ್ಮಿಸಲು ಹೊರಟಿರುವ ರಾಮಮಂದಿರದಲ್ಲಿ ಶೂದ್ರ ಅರ್ಚಕರಿಗೆ ಪೂಜೆಯ ಹಕ್ಕು ನೀಡುತ್ತಾರೆಯೇ? ಕೇರಳದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಶೇಕಡಾ 23ರಷ್ಟು ಕ್ರಿಶ್ಚಿಯನರು, ಶೇಕಡಾ 16ರಷ್ಟು ಮುಸ್ಲಿಮರಿದ್ದರೂ ಇತ್ತೀಚಿನ ವರೆಗೆ ಅಲ್ಲಿ ಕೋಮುವಾದದ ವೈರಸ್ ಪ್ರವೇಶಿಸದಂತೆ ತಡೆದು ನಿಲ್ಲಿಸಿದ್ದು ಇದೇ ನಾರಾಯಣ ಗುರುಗಳು ಬೋದಿಸಿದ್ದ ಸಹಬಾಳ್ವೆಯ ಚಿಂತನೆ. ಬಿಜೆಪಿಯವರ ‘’ದೇಶ’’ದ ಕಲ್ಪನೆಯಲ್ಲಿ ಈ ಅಲ್ಪಸಂಖ್ಯಾತರಿಗೆ ಜಾಗ ಇದೆಯೇ? ನಾರಾಯಣ ಗುರುಗಳನ್ನು, ಈಳವ/ಬಿಲ್ಲವರನ್ನು ಸೆಳೆಯಲು ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ. ಕೇರಳದಲ್ಲಿ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾರಾಯಣ ಗುರುಗಳಿಂದ ಸ್ಥಾಪನೆಗೊಂಡಿದ್ದ ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಸಂಸ್ಥೆ (ಎಸ್ ಎನ್ ಡಿ ಪಿ)ಯನ್ನು ಹೈಜಾಕ್ ಮಾಡಲು ಹೊರಟ ಬಿಜೆಪಿ ವಿಫಲವಾಗಿತ್ತು. ಎಸ್ ಎನ್ ಡಿಪಿ’’ ಭಾರತಧರ್ಮ ಜನಸೇನಾ ಎಂಬ ಪಕ್ಷ ಸ್ಥಾಪಿಸಿ ಅದರ ಮೂಲಕ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ವೇಲಪ್ಪಲ್ಲಿ ನಟೇಶ್ ಈಗ ಹೊರಬಂದಿದ್ದಾರೆ. ಕರ್ನಾಟಕದಲ್ಲಿಯೂ ಬಿಜೆಪಿ ಎಸ್.ಬಂಗಾರಪ್ಪನವರನ್ನು ಬಳಸಿಕೊಂಡು ಬಿಸಾಕಿದ್ದು ಕಲಿಯಬೇಕೆನ್ನುವವರು ತಿಳಿದುಕೊಳ್ಳಬೇಕಾದ ಹಳೆಯ ಪಾಠ. ಈ ಪಾಠದ ಮುಂದುವರಿದ ಭಾಗವನ್ನು ಕರಾವಳಿ ಜಿಲ್ಲೆಗಳಲ್ಲಿ ಪೋಲಿಸ್ ಕೇಸ್ ಹಾಕಿಸಿಕೊಂಡು, ಜೈಲು ಅನ್ನ ತಿನ್ನುತ್ತಾ ಬದುಕು ಹಾಳು ಮಾಡಿಕೊಂಡ ಬಿಲ್ಲವ ಯುವಕರಿಂದ ಕಲಿಯಬೇಕು. ಆರ್ ಎಸ್ ಎಸ್ ಮತ್ತು ನಾರಾಯಣ ಗುರುಗಳ ಸಿದ್ಧಾಂತ ಪರಸ್ಪರ ವಿರುದ್ಧವಾಗಿರುವಂತಹದ್ದು. ಅವೆರಡೂ ಒಂದಾಗುವ ದೂರ, ಬಹುದೂರದ ಸಾಧ್ಯತೆಗಳೂ ಕೂಡಾ ಇಲ್ಲ. ‘ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ದಾರಿತೋರಿಸಬಲ್ಲ ಅನೇಕ ಯಶಸ್ವಿ ಚಿಂತನೆಗಳ ಮಾದರಿಗಳು ನಮ್ಮ ಮುಂದಿವೆ. ಇವರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ರಾಮಮನೋಹರ ಲೋಹಿಯಾ ಚಿಂತನೆಯ ಮಾದರಿಗಳ ಬಗ್ಗೆ ವಿಸ್ತೃತವಾದ ಚರ್ಚೆ ಕರ್ನಾಟಕದಲ್ಲಿ ನಡೆದಿವೆ. ರಾಜ್ಯದಲ್ಲಿ ಹೆಚ್ಚು ಚರ್ಚೆಗೊಳಗಾಗದ ಇನ್ನೊಂದು ಮಾದರಿ ಕೇರಳದ ಸಮಾಜ ಸುಧಾರಕ ನಾರಾಯಣ ಗುರುಗಳ ಚಿಂತನೆಯದ್ದು. ಅಂತಹ ಚರ್ಚೆ ನಡೆಯದಿರುವ ಕಾರಣದಿಂದಾಗಿಯೇ ಇಂದು ನಾರಾಯಣ ಗುರುಗಳ ಚಿಂತನೆಗೆ ವಿರುದ್ಧ ಇದ್ದವರು ಅವರನ್ನು ಹೈಜಾಕ್ ಮಾಡಿ ರಾಜಕಾರಣಕ್ಕೆ ದುರ್ಬಳಕೆ ಮಾಡುವಂತಾಗಿದೆ. ತಾನು ಬದುಕಿದ್ದಷ್ಟು ದಿನವೂ ಸಾಮಾಜಿಕ ಶ್ರೇಣಿಯಲ್ಲಿ ಈಳವರಿಗಿಂತಲೂ ಕೆಳಗಿದ್ದ ಅಸ್ಪೃಶ್ಯ ಸಮುದಾಯದ ಪುಲಯ ಸಮುದಾಯಕ್ಕೆ ಸೇರಿದವನಿಂದ ಅಡುಗೆ ಮಾಡಿಸಿ ಉಣ್ಣುತ್ತಿದ್ದ ನಾರಾಯಣ ಗುರುಗಳು ಬದುಕಿದ್ದರೆ ಯಾರನ್ನು ಬೆಂಬಲಿಸುತ್ತಿದ್ದರು ಎನ್ನುವ ಬಗ್ಗೆ ನನಗಂತೂ ಅನುಮಾನ ಇಲ್ಲ. ಗುರುಗಳು ಖಂಡಿತ ಮಲ್ಲಿಕಾರ್ಜುನ ಖರ್ಗೆಯವರಿಗೆ ಆಶೀರ್ವಾದ ಮಾಡುತ್ತಿದ್ದರು.
ಬೆಂಗಳೂರು: ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ತೊಡಗಿರುವ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್ ಡಿಆರ್ ಎಫ್ ಇಲಾಖೆಯ ಯೋಧರು ಮತ್ತು ಅಧಿಕಾರಿಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಹೇಳಿದರು. ನಗರದ ರಾಜಭವನ (Rajabhavana) ದ ಗಾಜಿನಮನೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪತಿಯವರ ಪದಕ ಪ್ರಧಾನ-2022 ಸಮಾರಂಭದಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು. Related Articles ರಾಜ್ಯದ ಹವಾಮಾನ ವರದಿ: 29-11-2022 11/29/2022 ದಿನ ಭವಿಷ್ಯ: 29-11-2022 11/29/2022 ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಮತ್ತು ನೈಸರ್ಗಿಕ ಮತ್ತು ಮಾನವೀಯತೆಯಿಂದ ಜನರಿಗೆ ಸೇವೆ ಸಲ್ಲಿಸುವಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಇಲಾಖೆಯ ಯೋಧರು ಮತ್ತು ಅಧಿಕಾರಿಗಳು ನಿರ್ವಹಿಸುತ್ತಿರುವ ಕಾರ್ಯ ಪ್ರಶಂಸನೀಯ ಎಂದರು. ಕಷ್ಟದ ಪರಿಸ್ಥಿತಿಯಲ್ಲಿ ದೇಶವಾಸಿಗಳ ರಕ್ಷಣೆಗಾಗಿ ಹಾಗೂ ತ್ಯಾಗ ಮತ್ತು ಸಮರ್ಪಣೆಗಾಗಿ ಮತ್ತು ಅವರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಅವರ ವಿಶಿಷ್ಟ ಸೇವೆಗಳಿಗಾಗಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್‍ಡಿಆರ್‍ಎಫ್‍ನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ “ರಾಷ್ಟ್ರಪತಿ ಪದಕ”ವನ್ನು ಪ್ರದಾನ ಮಾಡಿರುವುದು ಸಂತಸ ತಂದಿದೆ. ಅದಮ್ಯ ಧೈರ್ಯ, ಸಂಕಲ್ಪ, ನಿಸ್ವಾರ್ಥ ಮತ್ತು ತ್ಯಾಗ ಶ್ಲಾಘನೀಯ. ಉತ್ಕೃಷ್ಟತೆಯ ಎತ್ತರವನ್ನು ಸಾಧಿಸಲು ನಿಮ್ಮ ಕಾರ್ಯಗಳು ಎಲ್ಲರಿಗೂ ಮಾದರಿಯಾಗುತ್ತವೆ ಎಂದು ತಿಳಿಸಿದರು. ಕೋವಿಡ್ (COVID 19), ಪ್ರವಾಹ (Flood), ಕಟ್ಟಡಗಳಲ್ಲಿ ಬೆಂಕಿ, ರಸ್ತೆ, ರೈಲು ಮತ್ತು ವಾಯು ಅಪಘಾತಗಳು ಮತ್ತು ನೈಸರ್ಗಿಕ ವಿಕೋಪಗಳು – ಭೂಕಂಪ ಮತ್ತು ಭೂಕುಸಿತ ಮುಂತಾದ ವಿವಿಧ ಸಂದರ್ಭಗಳಲ್ಲಿ ಡಿಜಿಪಿ ಡಾ. ಅಮರ್ ಕುಮಾರ್ ಪಾಂಡೆ ನೇತೃತ್ವದಲ್ಲಿ ನಾಗರಿಕ ರಕ್ಷಣಾ ಇಲಾಖೆಯು ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ತಿಳಿಸಿದರು. ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಹೊರತುಪಡಿಸಿ, ಅಗ್ನಿಶಾಮಕ ಸೇವೆಗಳು, ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್‍ಗಳು ಯಾವುದೇ ರೀತಿಯ ವಿಪತ್ತಿನ ಸಂದರ್ಭದಲ್ಲಿ ಸಮುದಾಯದ ಸುರಕ್ಷತೆಗೆ ಪ್ರಾಥಮಿಕವಾಗಿ ಅತ್ಯಗತ್ಯ. ಅಪಘಾತ ಅಥವಾ ನೈಸರ್ಗಿಕ ವಿಕೋಪದ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಸಂವಹನಗಳನ್ನು ಒದಗಿಸಲು ಪ್ರಾಥಮಿಕ ಪ್ರತಿಸ್ಪಂದಕರಾಗಿ, ವಿಪತ್ತು ನಿರ್ವಹಣೆಗಾಗಿ ಸಾರ್ವಜನಿಕ ಜಾಗೃತಿ ಮತ್ತು ಸಮುದಾಯದ ಸಾಮಥ್ರ್ಯವನ್ನು ನಿರ್ಮಿಸಲು ಈ ಸಂಸ್ಥೆಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಪ್ರಶಂಸಿದರು. ಹವಾಮಾನ ಬದಲಾವಣೆಯಿಂದಾಗಿ, ಪ್ರವಾಹಗಳು, ಬರಗಳು, ಶಾಖದ ಅಲೆಗಳು ಮತ್ತು ಚಂಡಮಾರುತಗಳಂತಹ ಪರಿಸ್ಥಿತಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ ಎಂಬುದು ಅನೇಕ ಸಂಶೋಧನಾ ಕಾರ್ಯಗಳಿಂದ ಸ್ಪಷ್ಟವಾಗಿದೆ. ಈ ದಿಕ್ಕಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನೈಸರ್ಗಿಕ ವಿಕೋಪಗಳ ಆವರ್ತನ ಮತ್ತು ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ : ಶ್ರೀರಾಮಸೇನೆ ಬೆಂಗಳೂರಿನ ರಾಸಾಯನಿಕ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ರಾಸಾಯನಿಕ ಬೆಂಕಿಯ ಸಂದರ್ಭದಲ್ಲಿ, ಅಗ್ನಿಶಾಮಕ ಸೇವೆಗಳು ಜೀವ ಮತ್ತು ಆಸ್ತಿಗಳನ್ನು ಉಳಿಸುವ ಉನ್ನತ ಮಟ್ಟದ ಸಾಮಥ್ರ್ಯವನ್ನು ಪ್ರದರ್ಶಿಸಿದವು. ಇದು ಎಲ್ಲಾ ಹಂತಗಳಲ್ಲಿ ಮೆಚ್ಚುಗೆ ಪಡೆದಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಕರ್ನಾಟಕದ ನಾಗರಿಕ ರಕ್ಷಣಾ ಇಲಾಖೆಯನ್ನು ದೇಶದ ಅತ್ಯುತ್ತಮ ನಾಗರಿಕ ರಕ್ಷಣಾ ಸೇವಾ ಪೂರೈಕೆದಾರ ಎಂದು ಗುರುತಿಸಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಒಟ್ಟು 58 ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಯಿತು. ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಆರಕ್ಷಕ ಮಹಾನಿರ್ದೇಶಕರಾದ ಡಾ.ಅಮರ್ ಕುಮಾರ್ ಪಾಂಡೆ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಅಮೃತಸರದ ಪಾರ್ಸಿ ಕುಟುಂಬವೊಂದರಲ್ಲಿ 1914ರ ಏಪ್ರಿಲ್ 3ರಂದು ಜನಿಸಿದ ಸಾಮ್ ಬಹದ್ದೂರ್ ಎಂದೇ ಪ್ರಸಿದ್ಧವಾಗಿದ್ದ ಸಾಮ್ ಹಾರ್ಮುಸ್‌ಜಿ ಪ್ರಾಮ್‌ಜಿ ಜಮ್‌ಶೇಡ್‌ಜಿ ಮಣಿಕ್‌ಶಾ ಶಾಲಾಜೀವನವನ್ನು ಅಮೃತಸರದಲ್ಲಿ ಕಳೆದು, ಕಾಲೇಜು ಶಿಕ್ಷಣವನ್ನು ನೈನಿತಾಲ್‌ನ ಶೇರ್‌ವುಡ್ ಕಾಲೇಜಿನಲ್ಲಿ ಪಡೆದರು. 1932ರಲ್ಲಿ ಅವರು ಭಾರತೀಯ ಸೇನೆ ಸೇರಿದರು. ಆನಂತರ, ಇಂಡಿಯನ್ ಮಿಲಿಟರಿ ಆಕಾಡೆಮಿಯಿಂದ ಉತ್ತೀರ್ಣರಾಗಿ ರಾಯಲ್ ಸ್ಕೌಟ್ಸನಲ್ಲಿ ದ್ವಿತೀಯ ಲೆಫ್ಟಿನೆಂಟ್ ಆಗಿ ನಿಯುಕ್ತರಾದರು. ಬಳಿಕ 12ನೆ ಫ್ರಾಂಟಿಯರ್ ಫೋರ್ಸ್ ರೈಫಲ್ಸ್ ಸೇರ್ಪಡೆಯಾದರು. ಒಬ್ಬ ಯೋಧನಾಗಿ ಅವರ ಜೀವನದ ಮೊದಲ ಸಂತೋಷದ ಕ್ಷಣ, ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಒದಗಿಬಂತು. ಆ ಸಮಯ ಅವರು ಬರ್ಮಾ ಕಾರ್ಯಾಚರಣೆಯಲ್ಲಿ ನಿರತರಾದರು ಮತ್ತು ಜಪಾನ್ ಸೇನೆಯ ವಿರುದ್ಧ ಪ್ರತ್ಯಾಕ್ರಮಣ ನಡೆಸಿದ ಸಂದರ್ಭದಲ್ಲಿ ಯುದ್ಧ ಭೂಮಿಯಲ್ಲಿ ಗಾಯಗೊಂಡರು. ಅವರು ಯುದ್ಧಭೂಮಿಯಲ್ಲಿ ಗಾಯಗೊಂಡಿದ್ದಾಗ ಅವರಿಗೆ ಮಿಲಟರಿ ಕ್ರಾಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಗಾಲ್ಯಾಂಡ್‌ ಗಲಭೆಯ ಯಶಸ್ವಿ ನಿರ್ವಹಣೆಗಾಗಿ ಅವರಿಗೆ 1968ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1969ರ ಜೂನ್ 7ರಂದು ಅವರು ಭಾರತೀಯ ಸೇನೆಯ ಅಧಿಕಾರ ವಹಿಸಿಕೊಂಡರು. 1971ರಲ್ಲಿ ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ನಿರಾಶ್ರಿತರ ಒಳನುಸುಳುವಿಕೆಯ ಪರಿಸ್ಥಿಯು ಪೂರ್ಣ ಪ್ರಮಾಣದ ಯುದ್ಧವಾಗಿ ಪರಿವರ್ತಿತವಾದಾಗ ಮಿಲಿಟರಿಯಲ್ಲಿ ಮಣಿಕ್‌ಶಾರ ದೀರ್ಘ ಅನುಭವಕ್ಕೆ ಸವಾಲು ಎದುರಾಗಿದ್ದು ಅವರು ಅದನ್ನು ಸಮರ್ಥವಾಗಿ ಎದುರಿಸಿದರು. ಈ ಸಂದರ್ಭದಲ್ಲಿ ಸೇನೆಯನ್ನು ಹುರಿದುಂಬಿಸುವುದರೊಂದಿಗೆ ನುರಿತ ಯುದ್ಧ ತಂತ್ರ ಹೂಡಿ ತಮ್ಮ ಅಸಾಧರಣ ಸಾಮರ್ಥ್ಯ ಮೆರೆಯುವ ಮೂಲಕ ವಿಜಯದ ರೂವಾರಿಯಾಗಿದ್ದರು. ಕೇವಲ 14 ದಿನಗಳಲ್ಲಿ ಪಾಕಿಸ್ತಾನವು ಷರತ್ತಿಲ್ಲದೆ ಶರಣಾಗಿತ್ತು. ದೇಶಕ್ಕಾಗಿ ತಮ್ಮ ನಿಸ್ವಾರ್ಥ ಸೇವೆಗಾಗಿ 1972ರಲ್ಲಿ ಪದ್ಮ ವಿಭೂಷಣದಿಂದ ಗೌರವಿಸಲ್ಪಟ್ಟ ಶ್ರೀಯುತರು ಜನವರಿ 1,1973ರಂದು ಫೀಲ್ಡ್ ಮಾರ್ಷಲ್ ಆಗಿ ನಿಯುಕ್ತರಾಗಿದ್ದರು. ನಾಲ್ಕು ದಶಕಗಳ ಕಾಲ ಮಿಲಿಟರಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಜನವರಿ15,1973ರಲ್ಲಿ ಮಿಲಿಟರಿ ಸೇವೆಯಿಂದ ನಿವೃತ್ತರಾದರು. ತದನಂತರ ಆನೇಕ ಸಂಸ್ಥೆಗಳಲ್ಲಿ ಯಶಸ್ವಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಪಾರ್ಸಿ ಮತ್ತು ಜೊರಾಸ್ಟ್ರಿಯನ್ ಸಾಂಸ್ಕೃತಿಕ ಉಳಿವಿಗಾಗಿ ಯುನೆಸ್ಕೊದ ಪಾರ್‌ಜೊರ್ ಯೋಜನೆಯ ಆಜೀವನ ಪ್ರೋತ್ಸಾಹಕರಾಗಿದ್ದರು. ಸುದೀರ್ಘ ಕಾಲ ಅರ್ಥಪೂರ್ಣ ಬದುಕು ನಡೆಸಿದ ಸಾಮ್ ಬಹಾದ್ದೂರ್ ಅವರು ಗುರುವಾರ ತಡರಾತ್ರಿ ವಿಧಿವಶರಾಗಿದ್ದು, ಅವರ ಮರಣದಿಂದ ಮುಖ್ಯವಾದ ಕಾಲಘಟ್ಟವೊಂದು ಕೊನೆಗೊಂಡಂತಾಗಿದೆ.
Kannada News » Karnataka » Karnataka Rain Yellow Alert Issued in North Interior Districts till October 2 Weather Today Bangalore Rains Karnataka Rain: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ; ಇನ್ನೆರಡು ದಿನ ಹಳದಿ ಅಲರ್ಟ್​ ಘೋಷಣೆ Weather Today: ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕೊಪ್ಪಳ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಪ್ರದೇಶಗಳಲ್ಲಿ ಇನ್ನೆರಡು ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ. ಮಳೆ Image Credit source: PTI TV9kannada Web Team | Edited By: Sushma Chakre Sep 30, 2022 | 6:07 AM ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುತ್ತಿದೆ. ಇಂದಿನಿಂದ (ಸೆಪ್ಟೆಂಬರ್ 30) 4-5 ದಿನ ಕರ್ನಾಟಕದಲ್ಲಿ (Karnataka Rains) ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ರಾಜ್ಯದ ಉತ್ತರ ಒಳನಾಡಿನ ಭಾಗದ ಎಲ್ಲ ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು ಸಹಿತ ಮಳೆ ಆಗಲಿದೆ. ಹೀಗಾಗಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕೊಪ್ಪಳ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಪ್ರದೇಶಗಳಲ್ಲಿ ಇನ್ನೆರಡು ದಿನ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ. ಬೆಂಗಳೂರಿನ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಗಾಗ ತುಂತುರು ಇಲ್ಲವೇ ಹಗುರ ಮಳೆ ಬೀಳಬಹುದು. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಹ ಸಾಧಾರಣ ಮಳೆಯಾಗಲಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಸುಳಿಗಾಳಿ ತೀವ್ರತೆ ಹಾಗೂ ಸಣ್ಣ ಪ್ರಮಾಣದ ವೈಪರೀತ್ಯಗಳ ಪ್ರಭಾವದಿಂದ ಕರ್ನಾಟಕದಲ್ಲಿ ಮಳೆ ಚುರುಕಾಗುವ ಲಕ್ಷಣಗಳು ಗೋಚರಿಸಿವೆ. ನಿನ್ನೆಯಿಂದ ಕೊಪ್ಪಳ, ಕಲಬುರಗಿ, ರಾಯಚೂರು, ಯಾದಗಿರಿ, ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಹವಾಮಾನದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮತ್ತೆ ಮಳೆಯಾಗುತ್ತಿದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಅ. 2ರವರೆಗೂ ಮಳೆಯಾಗಲಿದೆ. ಬೆಳಗಾವಿ, ಹಾವೇರಿ, ಬಾಗಲಕೋಟೆ, ಗದಗ, ಯಾದಗಿರಿ, ಕೊಪ್ಪಳದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇದನ್ನೂ ಓದಿ: Bangalore Rain: ಮತ್ತೆ ರಾಜಧಾನಿಗೆ ಎಂಟ್ರಿ ಕೊಟ್ಟ ವರುಣ -ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಸಾಧ್ಯತೆ ಬೆಂಗಳೂರಿನಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಜೊತೆಗೆ ನೈಋತ್ಯ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಬಹುತೇಕ ಎಲ್ಲ ಕಡೆಗಳಲ್ಲಿ ಕಳೆದ 2 ವಾರದಿಂದ ಮಳೆ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದಲ್ಲಿ ಮಳೆ, ಚಳಿ ವಾತಾವರಣ ಕಂಡು ಬರುತ್ತಿದೆ. ಈ ಸುಳಿಗಾಳಿಯು ಒಡಿಶಾ ಕರಾವಳಿ ಮಾರ್ಗವಾಗಿ ಸಾಗಲಿದೆ. ಹೀಗಾಗಿ ಇಂದು ಕರ್ನಾಟಕದ ಹಲವೆಡೆ ಮಳೆಯಾಗಬಹುದು. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಿದೆ. ಈ ಪ್ರದೇಶಗಳಲ್ಲಿ ಇಂದು ಕೂಡ ಮಳೆ ಆಗಲಿದೆ. ಆದರೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಸುರಿಯಲಿದೆ. ಭಾಗದಲ್ಲಿ ಸಾಧಾರಣವಾಗಿ ಕೆಲವೊಮ್ಮೆ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಹ ತುಂತುರು ಮಳೆಯಾಗಬಹುದು. ಬೆಳಗಾವಿ, ಹಾವೇರಿ, ಬಾಗಲಕೋಟೆ, ಹಾವೇರಿ, ಗದಗ, ಯಾದಗಿರಿ, ಕೊಪ್ಪಳದಲ್ಲೂ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆಗಳು ದಟ್ಟವಾಗಿವೆ. ಉತ್ತರ ಮತ್ತು ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಗಳಿವೆ. ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಕಲಬುರ್ಗಿ, ಬೀದರ್, ರಾಯಚೂರು, ಗದಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: Karnataka Rain: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಅ. 2ರವರೆಗೂ ಗುಡುಗು ಸಹಿತ ಮಳೆ ಇಂದು ಯಾವೆಲ್ಲ ರಾಜ್ಯಗಳಲ್ಲಿ ಮಳೆ?: ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗಲಿದೆ. ಮುಂದಿನ 2 ದಿನಗಳ ಕಾಲ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಯಾನಂ, ತೆಲಂಗಾಣ ಮತ್ತು ರಾಯಲಸೀಮಾದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ. ಅಕ್ಟೋಬರ್ 2ರಂದು ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ತೆಲಂಗಾಣ, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಗುಜರಾತ್, ಮಧ್ಯಪ್ರದೇಶ, ಕೇರಳ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾರ್ವಜನಿಕ ಕುಂದು ಕೊರತೆ ಸಭೆಗೆ ಬಹುತೇಕ ಅಧಿಕಾರಿಗಳು ಗೈರುಹಾಜರಾಗಿರುವುದನ್ನು ಖಂಡಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ\nರು. ಸಭಾಂಗಣದ ಬಳಿಕ ಜಿಲ್ಲಾ ಪಂಚಾಯಿತಿ ಬಾಗಿಲಲ್ಲಿ ಧರಣಿ ಕೂತು ಸಭೆಗೆ ಬಾರದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ತಹಶೀಲ್ದಾರ್ ಗಳು, ಎಸಿಗಳನ್ನು ಬಿಟ್ಟರೆ ಸುಮಾರು 26ಕ್ಕೂ ಇಲಾಖೆಗಳ ಅಧಿಕಾರಿಗಳು ತಮ್ಮ ಅಧೀನಾಧಿಕಾರಿಗಳನ್ನು ಕಳಿಸಿ ತಾವು ಸಭೆಯಿಂದ ದೂರ ಉಳಿದಿದ್ದರು. ಇದನ್ನು ಗಮನಿಸಿದ ದಲಿತ ಮುಖಂಡರು ಅಧಿಕಾರಿಗಳಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಭೆಗೆ ಬಾರದೆ ನಮಗೆ ಅವಮಾನ ಮಾಡಿದ್ದಾರೆ. ಯಾರೆಲ್ಲಾ ಸಭೆಗೆ ಬಂದಿಲ್ಲವೋ ಅಂಥವರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದು ಕುಳಿತರು. ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣಿ ದಲಿತ ಮುಖಂಡರನ್ನು ಸಮಾಧಾನಪಡಿಸಲು ಮಾಡಿದ ಯತ್ನ ವಿಫಲವಾಯಿತು. ಬಳಿಕ ಧರಣಿರ ಬಳಿಗೆ ಬಂದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠ ಡಾ.ವಂಶಿಕೃಷ್ಣ ನಾವು ಅಪಘಾತ ನಡೆದ ಸ್ಥಳಕ್ಕೆ ಹೋಗಿದ್ದೆವು. ಬೆಳಗ್ಗೆಯೇ ದುರಂತ ನಡೆದಿದ್ದರಿಂದ ಸಭೆಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ಮುಂದೆ ಸಭೆ ನಡೆಸೋಣ ಎಂದು ಧರಣಿನಿರತ ದಲಿತ ಮುಖಂಡರನ್ನು ಸಮಾಧಾನಪಡಿಸಿದರು. ಬಳಿಕ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ನ್ಯಾಯಾಲಯದಲ್ಲಿ ಬಾಕಿಯಿರುವ ದಲಿತ ಸಮುದಾಯದವರ ದೂರು ಪ್ರಕರಣಗಳ ನಿಖರ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಗೆ ಸಮರ್ಪಕ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮುಂದಿನ ಸಭೆಯೊಳಗಾಗಿ ನಿಖರ ಮಾಹಿಯೊಂದಿಗೆ ಬರಬೇಕು ಎಂದು ನಿರ್ದೇಶಿಸಿದರು. ಕೋರಾ ಹೋಬಳಿ ಬಿಟ್ಟನಕುರಿಕೆ ಗ್ರಾಮದಲ್ಲಿ ಅಲ್ಪ-ಸ್ಪಲ್ಪ ಜಮೀನು ಹೊಂದಿರುವ 30 ರಿಂದ 40 ದಲಿತರ ಕುಟುಂಬಗಳಿದ್ದು, ಇವರ ಜಮೀನಿಗೆ ಗೊಬ್ಬರ ಗಾಡಿಗಳು ಹೋಗಲು ರಸ್ತೆ ಸಂಪರ್ಕ ಇರುವುದಿಲ್ಲ. ಈ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ದಲಿತರ ಸ್ಮಶಾನದ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಮುಖಂಡರೊಬ್ಬರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಸಂಪರ್ಕ ಕಲ್ಪಿಸಬೇಕು. ಸ್ಮಶಾನದ ಜಾಗ ಒತ್ತುವರಿ ಮಾಹಿತಿ ನೀಡಬೇಕೆಂದು ತಹಶೀಲ್ದಾರ್ಗೆ ಸೂಚಿಸಿದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 16 ದಲಿತ ಕಾಲೋನಿಗಳಿವೆ. ಅಲ್ಲಿ ವಾಸವಿರುವ ದಲಿತ ನಿವಾಸಿಗಳಿಗೆ ಪಾಲಿಕೆಯಿಂದ ನಿವೇಶನ ಖಾತೆ ನೀಡುವಾಗ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಕೊಳಗೇರಿ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ ದೂರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಕಿರೀಟಿ ಗಂಧದಗುಡಿ ಅಂಗಳಕ್ಕೆ ಗ್ರ್ಯಾಂಡ್ ಆಗಿ ಬಂದಾಗಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ರಾಧಾಕೃಷ್ಣ ರೆಡ್ಡಿ ಸಾರಥ್ಯದಲ್ಲಿ ತಯಾರಾಗುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಈಗಾಗಲೇ ರಿಲೀಸ್ ಆಗಿರುವ ಕಿರೀಟಿ ಇಂಟ್ರೂಡಕ್ಷನ್ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ಸಿನಿಮಾ ಅಂಗಳದಿಂದ ನಯಾ ಖಬರ್ ರಿವೀಲ್ ಆಗಿದೆ. ಕಿರೀಟಿ ಸಿನಿಮಾ ಸೆಟ್ ನಲ್ಲಿ ಶಿವಣ್ಣ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿಕೊಂಡು ಶೂಟಿಂಗ್ ಅಖಾಡಕ್ಕೆ ಧುಮುಕ್ಕಿದ್ದ ಚಿತ್ರತಂಡ ಬ್ರೇಕ್ ತೆಗೆದುಕೊಳ್ಳದೇ ನಿರಂತರವಾಗಿ ಚಿತ್ರೀಕರಣ ನಡೆಸುತ್ತಿದೆ. ಸದ್ಯ ಬೆಂಗಳೂರಿನ ನಾಗವಾರದ ಮ್ಯಾನತಾ ಟೆಕ್ ಪಾರ್ಕ್ ನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಶೂಟಿಂಗ್ ಸೆಟ್ ಗೆ ದೊಡ್ಮನೆ ದೊರೆ ಶಿವಣ್ಣ ಸರ್ಪ್ರೈಸ್ ಆಗಿ ವಿಸಿಟ್ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಿರೀಟಿ ಹಾಗೂ ಜೆನಿಲಿಯಾ ಭಾಗದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಕೆಲ ಅಲ್ಲಿಯೇ ಸಮಯ ಕಳೆದ ಶಿವಣ್ಣ ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಇಡೀ ತಂಡ ಹಾಗೂ ಜನಾರ್ದನ ರೆಡ್ಡಿ ಕೂಡ ಉಪಸ್ಥಿತರಿದ್ದರು. ಕಿರೀಟಿ ಹುಟ್ಟುಹಬ್ಬಕ್ಕೆ ಶೀರ್ಷಿಕೆ ಅನಾವರಣ ಹೆಸರಿಡದ ಕಿರೀಟಿ ಚೊಚ್ಚಲ ಸಿನಿಮಾದ ಟೈಟಲ್ ಅನಾವರಣಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 29ಕ್ಕೆ ಕಿರೀಟಿ ಹುಟ್ಟುಹಬ್ಬವಿದೆ. ಈ ದಿನದಂದೂ ಟೈಟಲ್ ರಿವೀಲ್ ವಿಡಿಯೋ ಝಲಕ್ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ. ಸದ್ಯ ಬಹುತೇಕ ಭಾಗ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ನಡೆಯುತ್ತಿವೆ. ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಚಿತ್ರಕ್ಕಿದೆ.
ಹಾವೇರಿ: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರು ಶಿರಸಿ ಯಿಂದ ಬೆಂಗಳೂ ರಿಗೆ ಕಾರಿನಲ್ಲಿ ತೆರ ಳುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣೇ ಬೆನ್ನೂರು ಹೊರವಲ ಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಯೊಂದು ಏಕಾಏಕಿ ಸಚಿವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸಚಿವರ ಕಾರು 140 ಕಿ.ಮೀ. ವೇಗದಲ್ಲಿದ್ದು, ಕೂದಲೆಳೆ ಅಂತರದಲ್ಲಿ ಪಾಸ್ ಆದ ಕಾರಣ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಲಾರಿ ಒನ್ ವೇಯಲ್ಲಿ ಟರ್ನ್ ಮಾಡಿ ಕೊಂಡು ಬಂದಿದ್ದರಿಂದ ಅಪಘಾತ ಸಂಭವಿ ಸಿದೆ ಎನ್ನಲಾಗಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಗಾವಲು ವಾಹನದಲ್ಲಿದ್ದ ಎಎಸ್‍ಐ ಪ್ರಭು ತಳವಾರ ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹತ್ಯೆಗೆ ಸಂಚು: ಆದರೆ, ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಲಾರಿ ಹತ್ತಿಸಿ ನನ್ನನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆಕಸ್ಮಿಕ ಘಟನೆ: ಸಚಿವರ ಬೆಂಗಾವಲು ಕಾರು ಅಪಘಾತವು ಒಂದು ಆಕಸ್ಮಿಕ ಘಟನೆ. ಇದರ ಹಿಂದೆ ಯಾವ ದುರುದ್ದೇಶವಿರಲಿಲ್ಲ ಎಂದು ಹಾವೇರಿ ಎಸ್ಪಿ ಕೆ.ಪರಶು ರಾಮ್ ಸ್ಪಷ್ಟಪಡಿಸಿದ್ದಾರೆ. ಸಚಿವರ ಆರೋಪದ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಲಾರಿ ಚಾಲಕ ನಾಸೀರ್ ಅಹ್ಮದ್ ಮಾಫೀಜ್ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂ ಕಿನ ಮುತ್ತಿನಕಟ್ಟೆ ಗ್ರಾಮದ ನಿವಾಸಿ ಯಾಗಿದ್ದು, ಭಾನುವಾರ ತನ್ನ ಊರಿನಿಂದ ರಬ್ಬರ್ ವುಡ್ ತುಂಬಿಸಿಕೊಂಡು ಹುಬ್ಬಳ್ಳಿಯ ತಾರಿ ಹಾಳ ಇಂಡಸ್ಟ್ರಿಗೆ ತೆರಳಿದ್ದಾನೆ.ಅಲ್ಲಿ ಅನ್ ಲೋಡ್ ಆದ ಲಾರಿಯಲ್ಲಿ ಕಿರಾಣಿ ವಸ್ತುಗಳನ್ನು ತುಂಬಿ ಶಿವಮೊಗ್ಗಕ್ಕೆ ಹೊರಟಿದ್ದ. ಇಷ್ಟರಲ್ಲಿ ಆತನ ಸಂಬಂಧಿಯೊಬ್ಬ ಕರೆ ಮಾಡಿದ್ದ. ಹಾಗಾಗಿ ಚಾಲಕ ಹಲಗೇರಿ ಬೈಪಾಸ್ ನಲ್ಲಿ ತೆರಳದೆ ಓವರ್ ಬ್ರಿಡ್ಜ್ ಬಳಿ ಬಂದಿದ್ದನು. ದಾರಿ ತಪ್ಪಿದ್ದು ತಿಳಿಯುತ್ತಾ ಚಾಲಕ ಮತ್ತೆ ಯು ಟರ್ನ್ ತೆಗೆದುಕೊಳ್ಳಲು ನೋಡಿ ದ್ದಾನೆ. ಆಗ ಸಚಿವರ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದೆ. ಈ ಅಪಘಾತ ಉದ್ದೇಶಪೂರ್ವಕವಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ ಎಂದು ಅವರು ಹೇಳಿದರು.
ಗುವಾಹಟಿ(ಅ.03): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್‌ ಬ್ಯಾಟರ್‌ ಎನಿಸಿಕೊಂಡಿದ್ದು, ಈಗಾಗಲೇ ಹಲವು ದಾಖಲೆಗಳ ಒಡೆಯರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 71 ಶತಕ ಸಿಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ವಿರಾಟ್ ಕೊಹ್ಲಿ ಯಾವಾಗಲೂ ತಾವು ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ವೈಯುಕ್ತಿಕ ಸಾಧನೆಗಿಂತ ತಂಡದ ಯಶಸ್ಸೇ ಮುಖ್ಯ ಎನ್ನುವುದನ್ನು ಆಗಾಗ ಹೇಳುತ್ತಲೇ ಬಂದಿದ್ಧಾರೆ. ಇದೀಗ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಸುವರ್ಣಾವಕಾಶವಿದ್ದರೂ ಸಹಾ, ತಂಡಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನಿಸ್ವಾರ್ಥ ಭಾವನೆ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ, 19 ಓವರ್ ಅಂತ್ಯದ ವೇಳೆಗೆ 28 ಎಸೆತಗಳಲ್ಲಿ ಅಜೇಯ 49 ರನ್‌ ಸಿಡಿಸಿದ್ದರು. ಕೊನೆಯ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಎಲ್ಲಾ ಆರು ಎಸೆತಗಳನ್ನು ಎದುರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯದರು. ದಿನೇಶ್ ಕಾರ್ತಿಕ್ ಕೊನೆಯ 6 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 16 ರನ್ ಸಿಡಿಸಿದರು. 20ನೇ ಓವರ್‌ನ ಮೊದಲ ಎಸೆತದಲ್ಲಿ ದಿನೇಶ್ ಕಾರ್ತಿಕ್‌ ರನ್‌ಗಳಿಸಲು ಸಾಧ್ಯವಾಗಲಿಲ್ಲ. ಇನ್ನು ಎರಡನೇ ಎಸೆತದಲ್ಲಿ ಡಿಕೆ ಬೌಂಡರಿ ಬಾರಿಸಿದರು. ರಬಾಡ ಎಸೆತದ ಮೂರನೆ ಎಸೆತದಲ್ಲೂ ಡಿಕೆ ರನ್‌ಗಳಿಸಲು ಯಶಸ್ವಿಯಾಗಲಿಲ್ಲ. ಮರು ಎಸೆತ ವೈಡ್ ಆದರೆ, ಆನಂತರದ ಎರಡೂ ಎಸೆತಗಳಲ್ಲೂ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿದರು. ಇನ್ನು ಕೊನೆಯ ಎಸೆತದಲ್ಲಿ ಲೆಗ್ ಬೈ ಮುಖಾಂತರ ಒಂದು ರನ್ ಗಳಿಸಿದರು. ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿ ಸೂರ್ಯಕುಮಾರ್ ಯಾದವ್‌ಗೆ ಸಿಗಬೇಕಿತ್ತು ಎಂದ ಕೆ ಎಲ್ ರಾಹುಲ್ ನಾಲ್ಕನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿದ ಬಳಿಕ, ಐದನೇ ಎಸೆತಕ್ಕೂ ಮುನ್ನ ಸ್ಟ್ರೈಕ್ ನೀಡಲೇ ಎನ್ನುವಂತೆ ವಿರಾಟ್ ಕೊಹ್ಲಿಯನ್ನು ಡಿಕೆ ಕೇಳಿದರು. ಆಗ ಕೊಹ್ಲಿ, ನಿನ್ನ ಆಟವನ್ನು ಆಡಿ ಒಳ್ಳೆಯ ರೀತಿಯಲ್ಲಿ ಫಿನಿಶ್ ಮಾಡಿ ಎನ್ನುವಂತೆ ಸಲಹೆ ನೀಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಕಳೆದುಕೊಂಡು 237 ರನ್ ಬಾರಿಸಿತ್ತು. ಇನ್ನು ಭಾರತ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಕ್ವಿಂಟನ್ ಡಿ ಕಾಕ್ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
Jul 1, 2022 Breaking news, India news, kannada news, Karnataka news, National news, Pakistan, Punjab, Shae Gill, Sidhu Moose Wala, ಪಂಜಾಬ್, ಪಾಕಿಸ್ತಾನ, ಶೇ ಗಿಲ್, ಸಿಧು ಮೂಸೆವಾಲಾ Online Desk ಇಸ್ಲಾಮಾಬಾದ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನಿ ಗಾಯಕಿ ಶೇ ಗಿಲ್ ಅವರು ಆನ್‌ಲೈನ್ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ. ತಾನು ಕ್ರಿಶ್ಚಿಯನ್ ಆಗಿರುವುದರಿಂದ ವಿವಿಧ ಧರ್ಮಗಳ ಜನರಿಗೆ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಕೋಕ್ ಸ್ಟುಡಿಯೋ ಸೀಸನ್ 14 ಹಾಡು ‘ಪಸೂರಿ’ ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿ ಪಡೆದ ಶೇ ಗಿಲ್, ಸಿಧು ಮೂಸೆವಾಲಾ ಅವರ ದುರಂತ ಸಾವಿನ ನಂತರ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಸಂತಾಪ ಸೂಚಿಸಿದ್ದರು. ‘ಹೃದಯವಿದ್ರಾವಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ನಷ್ಟವನ್ನು ಭರಿಸುವ ಶಕ್ತಿ ಸಿಗಲಿ’ ಎಂದು ಶೇ ಗಿಲ್ ಬರೆದಿದ್ದಾರೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಪಂಜಾಬ್ ಪೊಲೀಸರಿಂದ ಮೊದಲ ಬಂಧನ ಆದಾಗ್ಯೂ, ಮುಸ್ಲಿಮೇತರರಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಗಾಯಕಿ ಸಾಕಷ್ಟು ಟೀಕೆಗಳನ್ನ ಎದುರಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಪ್ರತ್ಯುತ್ತರಗಳ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ ಗಾಯಕಿ ಗಿಲ್, ‘ನನಗೆ ಇಂತಹ ಸಂದೇಶಗಳು ಬಹಳಷ್ಟು ಬರುತ್ತಿವೆ. ನಾನು ಮುಸ್ಲಿಂ ಅಲ್ಲ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾನು ಕ್ರಿಶ್ಚಿಯನ್ ಮತ್ತು ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವಳು. ನಾನು ವಿವಿಧ ಧರ್ಮಗಳ ಜನರಿಗೆ ಪ್ರಾರ್ಥನೆಗಳನ್ನು ಮಾಡಬಹುದು.
The woods are lovely, dark & deep, But I have promises to keep, Miles to go before I sleep... ROBERT FROST ಸೋಮವಾರ, ಸೆಪ್ಟೆಂಬರ್ 30, 2019 NET ಪರೀಕ್ಷೆಗೆ ನೆಟ್ಟಗೆ ತಯಾರಾಗಿ! 01 ಒಕ್ಟೋಬರ್ 2019ರ ಉದಯವಾಣಿ (ಜೋಶ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ ಏನಾದರಾಗಲಿ, ಈ ಬಾರಿ ನೆಟ್ ಪರೀಕ್ಷೆ ಪಾಸಾಗಿಬಿಡಬೇಕು ಎಂದು ಗಟ್ಟಿ ಮನಸ್ಸು ಮಾಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಸಾಫ್ಟ್‍ವೇರ್ ಇಂಜಿನಿಯರುಗಳಂತೆ ಸಂಬಳ ಪಡೆಯುತ್ತಿರುವುದು, ಇಂತಹ ಹುದ್ದೆಗೆ ಆಯ್ಕೆಯಾಗಲು ನೆಟ್ (NET) ಪರೀಕ್ಷೆ ಪ್ರಾಥಮಿಕ ಅರ್ಹತೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಯುಜಿಸಿ-ಎನ್‍ಇಟಿ ಹಿಂದಿನಿಂದಲೂ ಒಂದು ಪ್ರತಿಷ್ಠಿತ ಪರೀಕ್ಷೆ. ಅದನ್ನು ತೇರ್ಗಡೆಯಾದವರೆಲ್ಲರಿಗೂ ಸರ್ಕಾರಿ ನೇಮಕಾತಿ ಖಾತ್ರಿಯಲ್ಲವಾದರೂ, ತೇರ್ಗಡೆಯಾಗುವುದೇ ಒಂದು ಹೆಮ್ಮೆಯ ಸಂಗತಿ. ಒಮ್ಮೆ ತೇರ್ಗಡೆಯಾದರೆ ಅದು ಜೀವಮಾನದ ಅರ್ಹತೆ - ಅದಕ್ಕೆ ಎಕ್ಸ್‍ಪಯರಿ ಡೇಟ್ ಇಲ್ಲ; ಅವಕಾಶ ಕೂಡಿ ಬಂದಾಗ ಈ ಅರ್ಹತೆ ಬೆನ್ನಿಗೆ ನಿಲ್ಲುತ್ತದೆ. ಖಾಸಗಿ ಕಾಲೇಜುಗಳೂ ನೆಟ್ ತೇರ್ಗಡೆಯಾದ ಅಭ್ಯರ್ಥಿಗಳಿಗೇ ಮಣೆ ಹಾಕುತ್ತವೆ. ಅತ್ಯುನ್ನತ ಶ್ರೇಣಿಯಲ್ಲಿ ನೆಟ್ ತೇರ್ಗಡೆಯಾದವರು ಪಿಎಚ್‍ಡಿ ಸಂಶೋಧನೆ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಆಕರ್ಷಕ ಶಿಷ್ಯವೇತನ (JRF) ಪಡೆಯುವುದೂ ನೆಟ್ ಜನಪ್ರಿಯತೆಗೆ ಇನ್ನೊಂದು ಕಾರಣ. ಕಷ್ಟದ ಪರೀಕ್ಷೆಯೇ? ಕಷ್ಟವೆನ್ನುವವರಿಗೆ ಕಷ್ಟ, ಸುಲಭವೆನ್ನುವವರಿಗೆ ಸುಲಭ. ಈಜು ಬಲ್ಲವರಿಗೆ ಅದೊಂದು ಆಟ, ನಿಂತು ನೋಡುವವರಿಗೆ ಆತಂಕ. ಆದರೆ ಇದು ಎಂ.ಎ., ಎಂಎಸ್ಸಿ ಪರೀಕ್ಷೆಗಳನ್ನು ಬರೆದಂತೆ ಅಲ್ಲ. ರಾಷ್ಟೀಯ ಅರ್ಹತಾ ಪರೀಕ್ಷೆ. ತೇರ್ಗಡೆಯಾದವರು ದೇಶದ ಯಾವ ಭಾಗದಲ್ಲಾದರೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಬಹುದು. ಸ್ನಾತಕೋತ್ತರ ಹಂತದ ಪಠ್ಯಕ್ರಮವೇ ಆದರೂ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಗಳ ಸಂಕೀರ್ಣತೆಯಿಂದಾಗಿ ಗಟ್ಟಿ ಮನಸ್ಸು, ಅಪಾರ ಬದ್ಧತೆ ಹಾಗೂ ಶ್ರದ್ಧೆಯ ತಯಾರಿಯನ್ನು ಅಪೇಕ್ಷಿಸುತ್ತದೆ. ಯಾರು ಬರೆಯಬಹುದು? ಸ್ನಾತಕೋತ್ತರ ಪದವೀಧರರು ಅಥವಾ ಅದರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪರೀಕ್ಷೆ ಬರೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ. 55, ಒಬಿಸಿ/ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಶೇ. 50 ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ ಅಂತಿಮ ವರ್ಷದಲ್ಲೇ ನೆಟ್ ತೇರ್ಗಡೆಯಾದರೆ, ಪದವಿ ಫಲಿತಾಂಶ ಬಂದಮೇಲಷ್ಟೇ ಅರ್ಹತಾ ಪ್ರಮಾಣಪತ್ರ ದೊರೆಯುತ್ತದೆ. ನೆಟ್ ಬರೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುವುದಕ್ಕೆ ಗರಿಷ್ಠ ವಯೋಮಿತಿ ಇಲ್ಲ. ಆದರೆ ಸಂಶೋಧನಾ ಫೆಲೋಷಿಪ್ (JRF) ಪಡೆಯಲು ಅರ್ಹರಾಗಬೇಕೆಂದರೆ 30 ವರ್ಷದ ಒಳಗಿನವರಾಗಿರಬೇಕು. ಒಬಿಸಿ/ಎಸ್‍ಸಿ/ಎಸ್‍ಟಿ/ಭಿನ್ನಲಿಂಗಿ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಅವಕಾಶವಿದೆ. ಯಾರು ನಡೆಸುತ್ತಾರೆ? ಹಿಂದೆ ಎನ್‍ಇಟಿ ಪರೀಕ್ಷೆಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ನಡೆಸುತ್ತಿತ್ತು. ಈಗ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ಥಾಪಿತವಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುತ್ತದೆ. ಮಾನವಿಕ ವಿಷಯಗಳ (ಕಲೆ, ವಾಣಿಜ್ಯ, ಸಾಹಿತ್ಯ) ಎನ್‍ಇಟಿ ಪರೀಕ್ಷೆಗೆ ಯುಜಿಸಿ ಪ್ರಾಧಿಕಾರವಾದರೆ, ವಿಜ್ಞಾನ ವಿಷಯಗಳ ಎನ್‍ಇಟಿ ಪರೀಕ್ಷೆಗೆ ಯುಜಿಸಿ-ಸಿಎಸ್‍ಐಆರ್ ಪ್ರಾಧಿಕಾರವಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (CSIR) ನಮ್ಮ ದೇಶದ ಅತಿದೊಡ್ಡ ಸಂಶೋಧನ ಸಂಸ್ಥೆಗಳಲ್ಲೊಂದು. ಎರಡೂ ಪರೀಕ್ಷೆಗಳಿಗೆ ಬೇರೆಬೇರೆ ಸಮಯದಲ್ಲಿ ಪ್ರತ್ಯೇಕ ಅಧಿಸೂಚನೆ, ಪ್ರಕ್ರಿಯೆ ನಡೆಯುತ್ತದೆ. ಮಾನವಿಕ ವಿಭಾಗದಲ್ಲಿ ಸುಮಾರು 100 ವಿಷಯಗಳಲ್ಲಿ ಎನ್‍ಇಟಿ ಪರೀಕ್ಷೆ ತೆಗೆದುಕೊಳ್ಳಬಹುದು. ವಿಜ್ಞಾನ ವಿಷಯಗಳಲ್ಲಿ ರಾಸಾಯನಿಕ ವಿಜ್ಞಾನ, ಭೂ ವಿಜ್ಞಾನ, ಜೀವ ವಿಜ್ಞಾನ, ಗಣಿತಶಾಸ್ತ್ರೀಯ ವಿಜ್ಞಾನ ಹಾಗೂ ಭೌತಶಾಸ್ತ್ರೀಯ ವಿಜ್ಞಾನಗಳೆಂಬ ಐದು ವಿಭಾಗಗಳಿವೆ. ತಾವು ಎಂಎಸ್ಸಿ ಓದಿದ ವಿಷಯದ ಎನ್‍ಇಟಿಯನ್ನು ಸಂಬಂಧಿತ ವಿಭಾಗದಲ್ಲಿ ಬರೆಯಬಹುದು. ಹಿಂದೆ ಇಂಜಿನಿಯರಿಂಗ್ ವಿಷಯಗಳಿಗೂ ಎನ್‍ಇಟಿ ನಡೆಯುತ್ತಿತ್ತು, ಈಗ ಇಲ್ಲ. ಹೇಗಿರುತ್ತದೆ ನೆಟ್? ಈಗ ಎನ್‍ಇಟಿ ಪರೀಕ್ಷೆ ಆನ್‍ಲೈನ್ ಮಾದರಿಯಲ್ಲಿ ನಡೆಯುತ್ತದೆ. ಕಲೆ/ವಾಣಿಜ್ಯ/ಸಾಹಿತ್ಯ ವಿಷಯಗಳಲ್ಲಿ ಎರಡು ಪ್ರತ್ಯೇಕ ಪತ್ರಿಕೆಗಳಿದ್ದು ಒಟ್ಟು ಮೂರು ಗಂಟೆಯ ಅವಧಿ ಇರುತ್ತದೆ. ಪ್ರಶ್ನೆಗಳು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯವು. ಮೊದಲನೇ ಪತ್ರಿಕೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೂ ಸಾಮಾನ್ಯ. ಇದರಲ್ಲಿ ಎರಡು ಅಂಕಗಳ 50 ಪ್ರಶ್ನೆಗಳಿದ್ದು ಅವು ಬೋಧನೆ ಹಾಗೂ ಸಂಶೋಧನ ಕೌಶಲಗಳಿಗೆ ಸಂಬಂಧಪಟ್ಟವು. ಎರಡನೇ ಪತ್ರಿಕೆ ಆಯಾ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳಿಗೆ ಸಂಬಂಧಪಟ್ಟವು; ಉದಾ: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್, ಇತ್ಯಾದಿ. ಇದರಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳ ನಡುವೆ ಬ್ರೇಕ್ ಇಲ್ಲ. ಪ್ರಶ್ನೆಗಳ ನಡುವೆ ಆಯ್ಕೆ ಇಲ್ಲ, ನೆಗೆಟಿವ್ ಮಾರ್ಕಿಂಗ್ ಕೂಡ ಇಲ್ಲ. ವಿಜ್ಞಾನ ವಿಷಯಗಳಲ್ಲಿ ಮೂರು ಗಂಟೆ ಅವಧಿಯ ಒಂದೇ ಪರೀಕ್ಷೆ. ಎರಡು ಪತ್ರಿಕೆಗಳಿಲ್ಲ. 200 ಅಂಕಗಳ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯ ಪತ್ರಿಕೆ. ಇದರಲ್ಲಿ ಮೂರು ವಿಭಾಗಗಳಿರುತ್ತವೆ: ಮೊದಲನೇ ಭಾಗ (30 ಅಂಕ) ಎಲ್ಲರಿಗೂ ಸಾಮಾನ್ಯ; ಎರಡನೇ ಭಾಗ (70 ಅಂಕ) ಅವರವರ ಎಂಎಸ್ಸಿ ವಿಷಯಗಳಿಗೆ ಸಂಬಂಧಿಸಿದ್ದು; ಮೂರನೇ ಭಾಗ (100 ಅಂಕ) ಅದೇ ವಿಷಯ, ಕೊಂಚ ಹೆಚ್ಚಿನ ಸಂಕೀರ್ಣತೆ ಹೊಂದಿರುವ ಪ್ರಶ್ನೆಗಳಿರುತ್ತವೆ. ಇಲ್ಲಿ ಪ್ರಶ್ನೆಗಳ ಆಯ್ಕೆಯೂ ಇರುತ್ತದೆ, ನೆಗೆಟಿವ್ ಮಾರ್ಕಿಂಗ್ ಕೂಡ ಇರುತ್ತದೆ. ಪರೀಕ್ಷೆ ಯಾವಾಗ? ಎಲ್ಲಿ? ನೆಟ್ ಪರೀಕ್ಷೆಯನ್ನು ಜೂನ್ ಹಾಗೂ ಡಿಸೆಂಬರ್ ತಿಂಗಳಲ್ಲಿ- ಅಂದರೆ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಈ ಬಾರಿಯ ನೆಟ್ ಪರೀಕ್ಷೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಅಕ್ಟೋಬರ್ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಅಕ್ಟೋಬರ್ 10ರ ರಾತ್ರಿವರೆಗೂ ಶುಲ್ಕ ಪಾವತಿಸಬಹುದು. ಸಾಮಾನ್ಯ ವರ್ಗದವರಿಗೆ ರೂ. 1000, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಒಬಿಸಿ ವರ್ಗದವರಿಗೆ ರೂ. 500 ಮತ್ತು ಎಸ್‍ಸಿ/ಎಸ್‍ಟಿ/ವಿಕಲಾಂಗ/ತೃತೀಯಲಿಂಗಿ ಅಭ್ಯರ್ಥಿಗಳಿಗೆ ರೂ. 250 ಶುಲ್ಕವಿರುತ್ತದೆ. ನವೆಂಬರ್ 9ರಿಂದ ಎನ್‍ಟಿಎ ಜಾಲತಾಣ ದಿಂದ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು. ಯುಜಿಸಿ-ಎನ್‍ಇಟಿ ಈ ಬಾರಿ ಡಿಸೆಂಬರ್ 2ರಿಂದ 6ರವರೆಗೆ, ಸಿಎಸ್‍ಐಆರ್-ಎನ್‍ಇಟಿ ಡಿಸೆಂಬರ್ 15ಕ್ಕೆ ನಡೆಯಲಿದೆ. ಎರಡೂ ಪರೀಕ್ಷೆಗಳ ಫಲಿತಾಂಶ ಡಿಸೆಂಬರ್ 31ಕ್ಕೆ ಲಭ್ಯವಾಗಲಿದೆ. ಯುಜಿಸಿ-ಎನ್‍ಇಟಿ ಎರಡು ಪಾಳಿಗಳಲ್ಲಿ ನಡೆಯಲಿದ್ದು, ಬೆಳಗ್ಗಿನ ಶಿಫ್ಟ್ 9:30ರಿಂದ 12:30ರವರೆಗೆ, ಮಧ್ಯಾಹ್ನದ ಶಿಫ್ಟ್ 2:30ರಿಂದ 5:30ರವರೆಗೆ. ಆನ್‍ಲೈನ್ ಪರೀಕ್ಷೆಗಾಗಿ ದೇಶದ ವಿವಿಧ ಭಾಗಗಳಲ್ಲಿ ಕಂಪ್ಯೂಟರ್ ಸೌಲಭ್ಯವಿರುವ ಕೇಂದ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಲ್ ಟಿಕೇಟಿನಲ್ಲಿ ಪರೀಕ್ಷೆಯ ಸ್ಥಳ, ದಿನಾಂಕ ಹಾಗೂ ಸಮಯ ನಮೂದಿಸುತ್ತಾರೆ. ತಯಾರಿ ಹೇಗೆ? ಎನ್‍ಇಟಿ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನವಿಕ ವಿಷಯಗಳ ಪಠ್ಯಕ್ರಮ https://www.ugcnetonline.in/syllabus-new.php ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯವಿದೆ. ತಯಾರಿಯ ಮೊದಲು ಪಠ್ಯಕ್ರಮದ ಸಂಪೂರ್ಣ ಪರಿಚಯ ಮಾಡಿಕೊಳ್ಳುವುದು ಅಗತ್ಯ. ನೆಟ್ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ICT), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಕೋರ್ಸಿಗೆ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ. ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ ಸಣ್ಣಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ನೋಟ್ಸ್ ಮಾಡಿಕೊಳ್ಳುವುದು ಕೊನೆಯ ಕ್ಷಣದ ರಿವಿಶನ್‍ಗೆ ಬಹಳ ಅಗತ್ಯ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯ. ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಗೊಂದಲಕ್ಕೆ ಬೀಳುವುದಕ್ಕಿಂತ ಉತ್ತಮ ಗುಣಮಟ್ಟದ ಒಂದೋ ಎರಡೋ ಪುಸ್ತಕ ಸಾಕು. ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಅತ್ಯಂತ ಮುಖ್ಯ. ಕನಿಷ್ಠ 7-8 ವರ್ಷಗಳ ಹಿಂದಿನ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಕಲಿತರೆ ಪರೀಕ್ಷೆ ತೇರ್ಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾ ಪರೀಕ್ಷೆಗಳ ವೆಬ್‍ಸೈಟಿನಿಂದ ಅನೇಕ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಈ ಪರೀಕ್ಷೆಗೆ ಪ್ರತ್ಯೇಕ ಕೋಚಿಂಗ್ ಅನಿವಾರ್ಯವೇನೂ ಅಲ್ಲ. ಪರಿಶ್ರಮಪಟ್ಟು ಸ್ವಂತ ಅಧ್ಯಯನ ಮಾಡಿದರೆ ಸಾಕು. ಈಗಂತೂ ಇಂಟರ್ನೆಟ್ಟಲ್ಲಿ ಧಾರಾಳ ಅಭ್ಯಾಸ ಸಾಮಗ್ರಿಗಳು, ಮಾಕ್ ಟೆಸ್ಟ್ ಗಳು ದೊರೆಯುತ್ತವೆ. ತೀರಾ ಅರ್ಥವಾಗದ ವಿಷಯಗಳಿದ್ದರೆ ಸ್ನೇಹಿತರ ಅಥವಾ ಅಧ್ಯಾಪಕರ ಬಳಿ ಪಾಠ ಹೇಳಿಸಿಕೊಳ್ಳಬಹುದು. ವಿದ್ಯಾರ್ಥಿಗಳಾಗಿರುವಾಗಲೇ ನೆಟ್ ಬರೆಯುವುದು ತಯಾರಿ ದೃಷ್ಟಿಯಿಂದ ತುಂಬ ಒಳ್ಳೆಯದು. ಉದಾಸೀನ ಸಲ್ಲದು ‘ಮೊದಲನೇ ಪತ್ರಿಕೆ ಜನರಲ್, ಅಷ್ಟಾಗಿ ಓದಿಕೊಳ್ಳದಿದ್ದರೂ ಪರವಾಗಿಲ್ಲ; ಐಚ್ಛಿಕ ಪತ್ರಿಕೆಗೆ ಚೆನ್ನಾಗಿ ತಯಾರಾಗೋಣ’ ಎಂದು ಭಾವಿಸುವವರು ಹೆಚ್ಚು. ಇಲ್ಲೇ ಅವರು ಎಡವುವುದು. ಮೊದಲನೇ ಪತ್ರಿಕೆ ಅಂದುಕೊಂಡಷ್ಟು ಸುಲಭವಲ್ಲ. ಅಂದಾಜಿನ ಮೇಲೆ ಉತ್ತರ ಗುರುತು ಮಾಡುವುದೂ ಸರಿಯಲ್ಲ. ಮೊದಲನೇ ಪತ್ರಿಕೆಯಲ್ಲೇ ತೇರ್ಗಡೆಯಾಗದೆ ಎರಡನೆಯದರಲ್ಲಿ ಉನ್ನತ ಶ್ರೇಣಿ ಪಡೆದೂ ಪ್ರಯೋಜನವಿಲ್ಲ. ಆದ್ದರಿಂದ ಎರಡೂ ಪತ್ರಿಕೆಗಳಿಗೆ ಸಮಾನ ಆದ್ಯತೆ ನೀಡಿ ತಯಾರಿ ನಡೆಸುವವರೇ ಜಾಣರು. ಎಲ್ಲ ಅಧ್ಯಾಯಗಳನ್ನು ಸಂಪೂರ್ಣವಾಗಿ ಅಭ್ಯಾಸ ಮಾಡುವುದೂ ಅಷ್ಟೇ ಮುಖ್ಯ. ಪ್ರತಿ ಅಧ್ಯಾಯದಿಂದಲೂ ಸಮಾನ ಸಂಖ್ಯೆಯ ಪ್ರಶ್ನೆಗಳನ್ನು ಕೇಳಿರುತ್ತಾರೆ. ಸಾಮಾನ್ಯವಾಗಿ ಜನರಲ್ ಪತ್ರಿಕೆಯ ಮೆಥಮೆಟಿಕಲ್ ರೀಸನಿಂಗ್ & ಆಪ್ಟಿಟ್ಯೂಡ್, ಲಾಜಿಕಲ್ ರೀಸನಿಂಗ್ ಡೇಟಾ ಇಂಟರ್‍ಪ್ರಿಟೇಶನ್ ಅಧ್ಯಾಯಗಳನ್ನು ನಿರ್ಲಕ್ಷಿಸುವವರು ಹೆಚ್ಚು. ಅದರಲ್ಲೂ ಕಲಾ ವಿಭಾಗದ ಅಭ್ಯರ್ಥಿಗಳಿಗೆ ಇವೆಲ್ಲ ಕೊಂಚ ಕಷ್ಟ ಅನಿಸಿ ಬಿಟ್ಟುಬಿಡುವುದೂ ಇದೆ. ಹಾಗೆ ಮಾಡುವುದು ತಪ್ಪು. ಅನೇಕ ಅಭ್ಯರ್ಥಿಗಳು ಮೊದಲ ಪತ್ರಿಕೆಯಲ್ಲಿ ಫೇಲ್ ಆಗುವುದಕ್ಕೆ ಇದೇ ಕಾರಣ. ಒಂದಷ್ಟು ಮಾದರಿ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ಇವೆಲ್ಲ ಅಂತ ಕಠಿಣ ವಿಷಯಗಳೇನಲ್ಲ. ಎರಡನೇ ಪತ್ರಿಕೆಯಲ್ಲಂತೂ ಹೊಂದಿಸಿ ಬರೆಯುವ, ಕಾಲಾನುಕ್ರಮದಲ್ಲಿ ಜೋಡಿಸುವ, ಪ್ರತಿಪಾದನೆ-ತರ್ಕ (Assertion-Reasoning) ಮಾದರಿಯ ಪ್ರಶ್ನೆಗಳೇ ಹೆಚ್ಚಾಗಿರುವುದರಿಂದ ಸಮಯ ಬೇಗನೆ ಕಳೆದುಹೋಗುತ್ತದೆ. ಕೊಂಚ ಏಕಾಗ್ರತೆ ತಪ್ಪಿದರೂ ಚೆನ್ನಾಗಿ ಗೊತ್ತಿರುವ ಪ್ರಶ್ನೆಗೇ ತಪ್ಪು ಉತ್ತರ ಬರೆಯುವ ಸಾಧ್ಯತೆ ಹೆಚ್ಚು. ಹಳೆಯ ಪ್ರಶ್ನೆಪತ್ರಿಕೆಗಳನ್ನು ಹೆಚ್ಚುಹೆಚ್ಚು ಬಿಡಿಸಿದಷ್ಟೂ ಈ ಸಮಸ್ಯೆ ಮನವರಿಕೆ ಆಗುವುದರಿಂದ ಸಂಭವನೀಯ ತಪ್ಪುಗಳಿಂದ ಬಚಾವಾಗಬಹುದು. ಏನಿದು JRF? ನೆಟ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF-Junior Research Fellowship) ಎಂಬ ಬಂಪರ್ ಬಹುಮಾನವಿದೆ. ಪಿಎಚ್‍ಡಿ ಮಾಡಲು ಯುಜಿಸಿ ಪ್ರತೀ ತಿಂಗಳೂ ಕೈತುಂಬ ಫೆಲೋಷಿಪ್ ನೀಡುತ್ತದೆ. ಮೊದಲ ಎರಡು ವರ್ಷ ಪ್ರತೀ ತಿಂಗಳೂ ರೂ. 31,000, ಮುಂದಿನ ಮೂರು ವರ್ಷ (SRF- Senior Research Fellowship) ಪ್ರತೀ ತಿಂಗಳೂ ರೂ. 35,000 ಲಭ್ಯ. ಬೇರೆ ಭತ್ಯೆಗಳೂ ಇವೆ. ಯಾವ ಉದ್ಯೋಗ ಹಿಡಿಯುವ ಆತಂಕವೂ ಇಲ್ಲದೆ ನೆಮ್ಮದಿಯಾಗಿ ಸಂಶೋಧನೆಯಲ್ಲಿ ನಿರತರಾಗಬಹುದು. ಜೆಆರ್‍ಎಫ್ ಬಯಸುವವರು ನೆಟ್ ಅರ್ಜಿ ತುಂಬುವಾಗ ಮಾತ್ರ ‘ಅಸಿಸ್ಟೆಂಟ್ ಪ್ರೊಫೆಸರ್ & ಜೆಆರ್‍ಎಫ್’ ಎಂಬ ಅಂಕಣವನ್ನು ಕಡ್ಡಾಯ ತುಂಬಬೇಕು. ಕೇವಲ ‘ಅಸಿಸ್ಟೆಂಟ್ ಪ್ರೊಫೆಸರ್’ ಎಂದು ತುಂಬಿದರೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಫೆಲೋಷಿಪ್‍ಗೆ ಪರಿಗಣಿಸುವುದಿಲ್ಲ. ಕೆ-ಸೆಟ್ ಬರೆಯಿರಿ ನೆಟ್ ಪರೀಕ್ಷೆಗೆ ಸಮಾನವಾಗಿ ರಾಜ್ಯಮಟ್ಟಗಳಲ್ಲಿ ಸೆಟ್ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯ ವಿಧಾನ, ಮಾದರಿ, ಪಠ್ಯಕ್ರಮ ಎಲ್ಲವೂ ಯುಜಿಸಿ-ನೆಟ್‍ನಂತೆಯೇ ಇರುತ್ತದೆ. ಆದರೆ ಇದನ್ನು ತೇರ್ಗಡೆಯಾದವರು ನಮ್ಮ ರಾಜ್ಯದ ಕಾಲೇಜು, ವಿವಿಗಳಲ್ಲಿ ಮಾತ್ರ ಉದ್ಯೋಗ ಪಡೆಯಬಹುದು, ಬೇರೆ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. http://kset.uni-mysore.ac.in/ ಜಾಲತಾಣದಲ್ಲಿ ಸಂಪೂರ್ಣ ವಿವರಗಳಿವೆ. -ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 8:30 ಅಪರಾಹ್ನ 2 ಕಾಮೆಂಟ್‌ಗಳು: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಉದಯವಾಣಿ, ಎನ್ಇಟಿ, ಜೋಶ್, ಯುಜಿಸಿ-ನೆಟ್, ಸಿಬಂತಿ ಪದ್ಮನಾಭ, KSET, UGC-CSIR, UGC-NET ಮಂಗಳವಾರ, ಸೆಪ್ಟೆಂಬರ್ 24, 2019 ಉದ್ಯೋಗವಿದ್ದರೂ ನಿರುದ್ಯೋಗ! 25 ಸೆಪ್ಟೆಂಬರ್ 2019ರ ವಿಜಯವಾಣಿ (ಮಸ್ತ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ ಎಲ್ಲೆಲ್ಲೂ ನೀರೋ ನೀರು, ಕುಡಿಯುವುದಕ್ಕೊಂದೂ ಹನಿಯಿಲ್ಲ! ಇದು ಕವಿ ಕೋಲರಿಜ್‍ನ ಪ್ರಸಿದ್ಧ ಹಾಡೊಂದರ ಸಾಲು. ಒಂದೂಕಾಲು ಶತಮಾನದ ಬಳಿಕ ಈ ಸಾಲು ಉದ್ಯೋಗದ ಅವಶ್ಯಕತೆಯಿರುವವರ ಹಾಗೂ ಉದ್ಯೋಗ ನೀಡುವವರ ಅಸಹಾಯಕ ಧ್ವನಿಯಾಗಿ ಕೇಳಿಸುತ್ತಿರುವುದು ಮಾತ್ರ ಕಾಕತಾಳೀಯ ಮತ್ತು ವಿಚಿತ್ರ. ಪಿಎಚ್‍ಡಿ ಮಾಡಿದವರು ಹಾಸ್ಟೆಲ್ ಅಡುಗೆಯವರ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ. ಬಿಇ, ಎಂಎ ಪದವೀಧರರು ಗುಮಾಸ್ತರ ಕೆಲಕ್ಕೆ ದೌಡಾಯಿಸುತ್ತಿದ್ದಾರೆ. ನಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ ದೊರೆಯುತ್ತಿಲ್ಲ ಎಂಬುದು ಅವರ ಅಳಲು. ಇನ್ನೊಂದೆಡೆ, ನಮ್ಮಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬುದು ಹತ್ತುಹಲವು ಕಂಪೆನಿಗಳ ದೂರು. ಎಂಬಲ್ಲಿಗೆ ‘ನಿಮ್ಮ ಅಂಕಪಟ್ಟಿ, ಪ್ರಮಾಣಪತ್ರ ಯಾರಿಗೂ ಬೇಡ. ಉದ್ಯೋಗ ನೀಡುವವರಿಗೆ ಬೇಕಾಗಿರುವುದು ನೀವು, ಅಂದರೆ ನಿಮ್ಮೊಳಗಿನ ಕೌಶಲ’ ಎಂಬ ಹಳೆಯ ಮೇಷ್ಟ್ರುಗಳ ಮಾತು ನಿಜವಾಯಿತು. ‘ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಎಂಬುದೇ ಇಲ್ಲ. ಬೇಕಾದಷ್ಟು ಉದ್ಯೋಗಗಳು ಖಾಲಿ ಇವೆ. ಆದರೆ ಅರ್ಹ ಯುವಕರೇ ಇಲ್ಲ’ ಎಂಬ ಕೇಂದ್ರ ಕಾರ್ಮಿಕ ಸಚಿವರ ಇತ್ತೀಚಿನ ಹೇಳಿಕೆಯಿಂದ ವಿವಾದ ಉಂಟಾಯಿತು. ಅವರು ಹಾಗೆ ಹೇಳುವಾಗ ‘ಉತ್ತರ ಭಾರತದಲ್ಲಿ’ ಎಂಬ ಮಾತು ಸೇರಿಸಿದ್ದೇ ವಿವಾದಕ್ಕೆ ಕಾರಣ. ರಾಜಕೀಯದಲ್ಲಿ ವಿವಾದಗಳು ಸಾಮಾನ್ಯವೇ, ಆದರೆ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಹೇಗೆ? ಈವರೆಗಿನ ಹತ್ತಾರು ಅಧ್ಯಯನ ವರದಿಗಳು ಕೌಶಲದ ಕೊರತೆಯೇ ಭಾರತೀಯರ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣ ಎಂಬುದನ್ನು ಮತ್ತೆಮತ್ತೆ ಹೇಳಿವೆ. ಕೋರ್ಸುಗಳ ದುಸ್ಥಿತಿ ಕಳೆದ ಸುಮಾರು ಹತ್ತು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಬಿಎ, ಬಿಎಸ್ಸಿಯಂತಹ ಸಾಂಪ್ರದಾಯಿಕ ಕೋರ್ಸುಗಳು ಬಿಕೋ ಎನ್ನುತ್ತಿವೆ. ಉಪನ್ಯಾಸಕರು ತಮ್ಮ ಹುದ್ದೆ ಉಳಿಸಿಕೊಳ್ಳಲು ಬೀದಿ ಬಯಲು ಸುತ್ತಿ ಕನಿಷ್ಟ ದಾಖಲಾತಿ ಮಟ್ಟವನ್ನಾದರೂ ತಲುಪುವ ಸರ್ಕಸ್ ಮಾಡುತ್ತಿದ್ದಾರೆ. ನಗರ ಪ್ರದೇಶಗಳ ಬಹುತೇಕ ಕಾಲೇಜುಗಳು ಪಿಯುಸಿ, ಪದವಿ ಹಂತಗಳಲ್ಲಿ ಕಲಾ ವಿಭಾಗವನ್ನು ಮುಚ್ಚಿಯೇಬಿಟ್ಟಿವೆ. ಕಾಲಾಂತರದಿಂದ ಇದ್ದ ಕೋರ್ಸುಗಳೆಲ್ಲ ಆಕರ್ಷಣೆಯನ್ನು ಕಳೆದುಕೊಂಡಿವೆಯೇ? ಅವುಗಳಲ್ಲಿ ನಮ್ಮ ಯುವಕರಿಗೆ ಕೂಳಿನ ದಾರಿ ಕಾಣುತ್ತಿಲ್ಲವೇ? ಎರಡೂ ಪ್ರಶ್ನೆಗಳಿಗೆ ಉತ್ತರ ‘ಹೌದು’ ಎಂದೇ ಆಗಿದೆ. ಹಾಗಾದರೆ ಮುಂದೇನು? ಇಲ್ಲಿಗೆ ಬರಬೇಕಿದ್ದ ಯುವಕರು ಬೇರೆಲ್ಲಿ ಹೋಗುತ್ತಿದ್ದಾರೆ? ಈ ಕೋರ್ಸು-ಕಾಲೇಜುಗಳನ್ನೆಲ್ಲ ಇಡಿಯಿಡಿಯಾಗಿ ಮುಚ್ಚಿಬಿಡುವುದೇ? ಹಾಗೆ ಮಾಡಿದರೆ ನಮ್ಮ ಸಮಾಜದ ಅವಿಭಾಜ್ಯ ಅಂಗಗಳಾಗಿರುವ ಮೂಲ ವಿಜ್ಞಾನ, ಮಾನವಿಕ ಶಾಸ್ತ್ರಗಳ ಭವಿಷ್ಯವೇನು? ಕೋರ್ಸುಗಳೂ ಮುಚ್ಚಿಹೋಗಬಾರದು, ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳನ್ನೂ ಕಡೆಗಣಿಸಲಾಗದು ಎಂದರೆ ಬದಲಾಗಿರುವ ಕಾಲಕ್ಕೆ ತಕ್ಕಂತೆ ಅವುಗಳ ಸ್ವರೂಪದಲ್ಲಿ ಮಾರ್ಪಾಡು ತರುವುದು ಇಂದಿನ ಅನಿವಾರ್ಯತೆ. ಕಾಲ ಬದಲಾಯಿತೆಂದು ಸಾಬೂನು, ಚಪ್ಪಲಿ, ಉಡುಪುಗಳಂತಹ ವಸ್ತುಗಳ ಉತ್ಪಾದನೆ ನಿಂತು ಹೋಗಿಲ್ಲ; ಅವುಗಳ ಬಣ್ಣ, ವಿನ್ಯಾಸ ಬದಲಾಗಿದೆ ಅಷ್ಟೇ. ಇನ್ನು ಮನುಷ್ಯರ ಅಂತರ್ಗತ ಭಾಗವಾಗಿರುವ ಶಿಕ್ಷಣವು ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗದಿದ್ದರೆ ಹೇಗೆ? ಉದ್ಯೋಗಗಳಿವೆ, ಅವುಗಳಿಗೆ ಬೇಕಾದ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ, ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ವಾಸ್ತವವಾಗಿ ಈ ಎರಡು ಪರಿಸ್ಥಿತಿಗಳ ಅರ್ಥ ಒಂದೇ. ಬೇಡಿಕೆ ಮತ್ತು ಸರಬರಾಜು- ಉದ್ಯೋಗ ಜಗತ್ತಿನಲ್ಲಿ ಇವೆರಡರ ನಡುವೆ ದೊಡ್ಡ ಕಂದರ ಇದೆ. ಇದನ್ನು ಬೆಸೆಯದೇ ಹೋದರೆ ಮುಂದೆ ಉಳಿಗಾಲವಿಲ್ಲ. ಉದ್ಯೋಗ ಮತ್ತು ಕೌಶಲ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಕಾರ, ನಮ್ಮ ದೇಶದ ಒಟ್ಟಾರೆ ದುಡಿಯುವ ವರ್ಗದ ಪೈಕಿ ಶೇ. 4.69ರಷ್ಟು ಮಾತ್ರ ಕೌಶಲಯುಕ್ತ ಮಂದಿಯಿದ್ದಾರೆ. ಉಳಿದವರೆಲ್ಲರೂ ಕೌಶಲ್ಯರಹಿತರು. ಅಮೇರಿಕದಲ್ಲಿ ಶೇ. 52, ಇಂಗ್ಲೆಂಡಿನಲ್ಲಿ ಶೇ. 68, ಜರ್ಮನಿಯಲ್ಲಿ ಶೇ. 75, ಜಪಾನ್‍ನಲ್ಲಿ ಶೇ. 80 ಹಾಗೂ ದಕ್ಷಿಣ ಕೊರಿಯಾದಲ್ಲಿ ಶೇ. 96 ಕೌಶಲ್ಯಯುಕ್ತ ಉದ್ಯೋಗಿಗಳಿದ್ದಾರೆ. ಒಂದು ದೇಶದ ಅಭಿವೃದ್ಧಿಗೂ ಅಲ್ಲಿನ ಕೌಶಲ್ಯಯುಕ್ತ ದುಡಿಯುವ ವರ್ಗಕ್ಕೂ ಸಂಬಂಧ ಇದೆ ಎಂದು ಬೇರೆ ಹೇಳಬೇಕೆ? ಯಾವ ಕೆಲಸವನ್ನೂ ಇಂದು ಯಾಂತ್ರಿಕವಾಗಿ ಮಾಡಿ ಮುಗಿಸುವಂತಿಲ್ಲ. ಪ್ರತೀ ಕಾರ್ಯವೂ ಮೌಲ್ಯವರ್ಧನೆಯನ್ನು ಬಯಸುತ್ತದೆ. ಒಂದು ವಸ್ತುವನ್ನು ಇಲ್ಲಿಂದ ಅಲ್ಲಿಗೆ ಎತ್ತಿ ಇಡುವಲ್ಲೂ ಒಪ್ಪ ಓರಣ, ನಾಜೂಕುತನ ಇರಬೇಕು. ಯುವಕರು ಸ್ಮಾರ್ಟ್ ಮತ್ತು ಸ್ಕಿಲ್ಡ್ ಆಗಿರಬೇಕು, ಅವರಲ್ಲಿ ಸೃಜನಶೀಲತೆ, ನಿರ್ಧಾರ ಕೈಗೊಳ್ಳುವಿಕೆಯ ಸೂಕ್ಷ್ಮತೆ, ಗ್ರಾಹಕ ಸಂಬಂಧ, ಸ್ಪಷ್ಟ ಯೋಚನೆ, ಉತ್ತಮ ಸಂವಹನ, ಸಮಯ ನಿರ್ವಹಣೆ, ನಾಯಕತ್ವ- ಇತ್ಯಾದಿ ಗುಣಗಳಿರಬೇಕು ಎಂದು ಉದ್ಯೋಗ ಜಗತ್ತು ಬಯಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮ ಶೈಕ್ಷಣಿಕ ಜಗತ್ತಿನ ನೀತಿ ನಿರೂಪಕರು, ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ. ಎಚ್ಚೆತ್ತುಕೊಳ್ಳುವ ಕಾಲ ಶಿಕ್ಷಣದ ಯಾಂತ್ರಿಕತೆಯಿಂದ ಹೊರಬರದೆ ನಿರುದ್ಯೋಗ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು ಆಡಳಿತಗಾರರಿಗೆ ತಡವಾಗಿಯಾದರೂ ಮನವರಿಕೆ ಆಗಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಜತೆಜತೆಯಾಗಿ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆದಿವೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಕೇಂದ್ರ ಸರ್ಕಾರ 2014ರಲ್ಲಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆ (ಎನ್‍ಎಸ್‍ಡಿಎ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಧಿ (ಎನ್‍ಎಸ್‍ಡಿಎಫ್)ಗಳಲ್ಲದೆ ದೇಶದಾದ್ಯಂತೆ 28 ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳು ಹೊಸ ರೂಪ ಪಡೆದು ಕಾರ್ಯಕ್ಷೇತ್ರಕ್ಕೆ ಧುಮುಕಿವೆ. ರಾಷ್ಟ್ರೀಯ ಕೌಶಲ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎನ್‍ಎಸ್‍ಡಿಸಿ ಹಾಗೂ ಎನ್‍ಎಸ್‍ಡಿಎಫ್‍ಗಳನ್ನು ಪುನಾರಚಿಸುವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ. 2015ರಿಂದಲೇ ‘ಸ್ಕಿಲ್ ಇಂಡಿಯಾ’ ಅಭಿಯಾನ ಆರಂಭವಾಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ - ಹೀಗೆ ಹತ್ತಾರು ಯೋಜನೆಗಳು ಚಾಲ್ತಿಯಲ್ಲಿವೆ. ಕರ್ನಾಟಕ ವೃತ್ತಿ ಶಿಕ್ಷಣ ನಿಗಮ ಈಗ ‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯಾಗಿ ಬದಲಾಗಿದೆ. ಸಾಂಪ್ರದಾಯಿಕ ಕೋರ್ಸುಗಳ ಜತೆಗೆ ಕೌಶಲಗಳಿಗೆ ಪ್ರಾಮುಖ್ಯತೆ ನೀಡುವ ಆ್ಯಡ್-ಆನ್ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದು ಯುಜಿಸಿ ಕಾಲೇಜುಗಳಿಗೆ ದುಂಬಾಲು ಬಿದ್ದಿದೆ. ಬಿಎ/ಬಿಎಸ್ಸಿಯ ಜತೆಗೆ ಉದ್ಯೋಗ ಜಗತ್ತಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಬಿ.ವೋಕ್. ಕೋರ್ಸುಗಳನ್ನು ಪರಿಚಯಿಸಿದೆ. ಸಮಸ್ಯೆಯಿರುವುದು ಯೋಜನೆಗಳ ಸಂಖ್ಯೆಯಲ್ಲಿ ಅಲ್ಲ; ಅವುಗಳ ಅನುಷ್ಠಾನದಲ್ಲಿ. ಇಷ್ಟೆಲ್ಲ ಯೋಜನೆಗಳು ಎಷ್ಟು ಮಂದಿಯನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆ, ಎಷ್ಟು ಮಂದಿ ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಯೋಜನೆಗಳ ಹೆಸರು ಬದಲಾಯಿಸಿದರೆ, ಜಾರಿಗೊಳಿಸಿದರೆ ಸಾಲದು, ಅವುಗಳ ಮಾಹಿತಿ ಒಬ್ಬೊಬ್ಬ ಯುವಕನಿಗೂ ಸಿಗಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಫಲಾನುಭವಿಗಳೇ ಅವುಗಳ ಪ್ರಯೋಜನ ಪಡೆಯಬೇಕು. ಇಂತಹ ಕೋರ್ಸುಗಳನ್ನು ಮಾಡಿದರೆ ತಮಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಅವರಲ್ಲಿ ಬೆಳೆಯಬೇಕು. ಸರ್ಟಿಫಿಕೇಟ್ ದೊರೆತರೆ ಕೆಲಸ ಸಿಗುತ್ತದೆ ಎಂಬ ಯೋಚನೆ ಬಿಟ್ಟು ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಇಲ್ಲವಾದರೆ ದುಡ್ಡು ಕೊಟ್ಟು ಪ್ರಮಾಣಪತ್ರ ಪಡೆಯುವ ಹಳೆಯ ದಂಧೆ ಮುಂದುವರಿಯುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆ ಪರಿಹಾರವಾಗದು. ***************** ಕೌಶಲ್ಯ ಕೇಂದ್ರಗಳೆಲ್ಲಿವೆ? ಕೌಶಲ್ಯ ತರಬೇತಿ ನೀಡುವವರಿಗೂ ಪಡೆಯುವವರಿಗೂ ಈಗ ಹೇರಳ ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯದ ಬಹುತೇಕ ಕೌಶಲಾಭಿವೃದ್ಧಿ ಯೋಜನೆಗಳು ಜಿಲ್ಲಾ ಮಟ್ಟದಲ್ಲೇ ಲಭ್ಯ ಇವೆ. ತರಬೇತಿ ಕೇಂದ್ರಗಳನ್ನು ನಡೆಸುವುದಕ್ಕೆ ಖಾಸಗಿಯವರಿಗೆ ಮಾನ್ಯತೆ ಹಾಗೂ ಅನುದಾನವನ್ನು ಸರ್ಕಾರವೇ ನೀಡುತ್ತಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಕಚೇರಿಯನ್ನು ಸ್ಥಾಪಿಸಿದೆ. https://www.kaushalkar.com/article/district-skill-mission/ ಜಾಲತಾಣ ಲಿಂಕಿನಲ್ಲಿ ಜಿಲ್ಲಾವಾರು ಕಚೇರಿಗಳ ಸಂಪರ್ಕ ವಿವರ ಇದೆ. ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಯೋಜನೆಗಳೇನು, ಆಯಾ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿವೆ ಇತ್ಯಾದಿ ಮಾಹಿತಿಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು. ಬಿ.ವೋಕ್. ಕೋರ್ಸುಗಳು ಎಲ್ಲಿವೆ? ಕೌಶಲ್ಯಾಧಾರಿತ ಪದವಿಗಳನ್ನು ನೀಡುವ ಉದ್ದೇಶದಿಂದ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ದೇಶದಾದ್ಯಂತ 150ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಿ.ವೋಕ್. ಕೋರ್ಸುಗಳನ್ನು ಮಂಜೂರು ಮಾಡಿದೆ. ಐಟಿ, ಪ್ರವಾಸೋದ್ಯಮ, ರೀಟೇಲ್ ಮ್ಯಾನೇಜ್ಮೆಂಟ್, ಫ್ಯಾಷನ್ ಡಿಸೈನಿಂಗ್, ಸಿನಿಮಾ ನಿರ್ಮಾಣ, ಆಹಾರ ಸಂಸ್ಕರಣೆ, ಸಾಫ್ಟ್‍ವೇರ್ ಅಭಿವೃದ್ಧಿ, ಫಾರ್ಮಸ್ಯುಟಿಕಲ್ಸ್, ನಿರ್ಮಾಣ ತಂತ್ರಜ್ಞಾನ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಆನ್ವಯಿಕ ಕಲೆ, ಅಟೋಮೊಬೈಲ್ಸ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಅನಿಮೇಶನ್ & ಗ್ರಾಫಿಕ್ಸ್, ಇಂಟೀರಿಯರ್ ಡಿಸೈನ್ ಇತ್ಯಾದಿ ಹತ್ತು ಹಲವು ಕೋರ್ಸುಗಳಿದ್ದು, ಉದ್ಯೋಗ ದೊರಕಿಸಿಕೊಡುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಇಂತಹ ಪದವಿಗಳನ್ನು ನೀಡುವ ಪ್ರಮುಖ ಸಂಸ್ಥೆಗಳು ಇವು: ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಸೈಂಟ್ ಜೋಸೆಫ್ಸ್ ಕಾಲೇಜು, ಎನ್‍ಎಂಕೆಆರ್‍ವಿ ಮಹಿಳಾ ಕಾಲೇಜು, ಬಿಎಂಎಸ್ ಮಹಿಳಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ, ಮೈಸೂರಿನ ಜೆಎಸ್‍ಎಸ್ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು, ಉಜಿರೆಯ ಎಸ್‍ಡಿಎಂ ಕಾಲೇಜು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು, ಬೀದರಿನ ಕರ್ನಾಟಕ ಆಟ್ರ್ಸ್, ಸೈನ್ಸ್ & ಕಾಮರ್ಸ್ ಕಾಲೇಜು, ಮುಂತಾದವು. ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:48 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಕೌಶಲ, ನಿರುದ್ಯೋಗ, ಬಿ.ವೋಕ್., ಮಸ್ತ್, ವಿಜಯವಾಣಿ, ಸಿಬಂತಿ ಪದ್ಮನಾಭ ಶುಕ್ರವಾರ, ಸೆಪ್ಟೆಂಬರ್ 13, 2019 ವಾಸ್ತವ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸುವ ಬಗೆ 14-20 ಸೆಪ್ಟೆಂಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ ‘ಅಯ್ಯೋ ನೀವೇ ನನ್ನ ತಂದೆತಾಯಿಯರೆಂದು ಈವರೆಗೆ ನನಗೇಕೆ ಗೊತ್ತಾಗಲಿಲ್ಲ?’ ಹಾಗೆಂದು ಕೃಷ್ಣ-ಭಾಮೆಯರ ಘಾತಕ್ಕೆ ನೆಲಕ್ಕೊರಗಿ ಹಲುಬುತ್ತಾನೆ ನರಕಾಸುರ. ‘ನಿಮ್ಮ ಮಗನಾಗಿಯೂ ನಾನೇಕೆ ಹೀಗಾದೆ? ಬದುಕನ್ನೆಲ್ಲಾ ನಾನೇಕೆ ದುಷ್ಕೃತ್ಯದಲ್ಲೇ ಕಳೆದುಬಿಟ್ಟೆ?’ ಅವನು ಪಶ್ಚಾತ್ತಾಪದಲ್ಲಿ ಬೇಯುತ್ತಾನೆ. ವಿಷ್ಣು ವರಾಹಾವತಾರಿಯಾಗಿ ಬಂದು ಹಿರಣ್ಯಾಕ್ಷನನ್ನು ವಧಿಸಿದ ಬಳಿಕ ಭೂದೇವಿಯನ್ನು ಕೂಡಿದ್ದರಿಂದ ಹುಟ್ಟಿದವನು ಈ ನರಕಾಸುರ. ತಂದೆತಾಯಿಯರು ಜತೆಯಾಗಿ ಎದುರಿಸಿದಾಗ ಮಾತ್ರವೇ ತನಗೆ ಮರಣ ಎಂಬ ಬ್ರಹ್ಮನ ವರಬಲ ಅವನಿಗಿತ್ತು. ಸತ್ಯಭಾಮೆಯು ಭೂದೇವಿಯ ಅಂಶದಿಂದ ಕೂಡಿದವಳಾದ್ದರಿಂದ ಆಕೆಯೂ ಕೃಷ್ಣನೂ ಜತೆಯಾಗಿ ಹೋರಾಡಿ ದುಷ್ಟತನದಿಂದ ಮೆರೆಯುತ್ತಿದ್ದ ನರಕನನ್ನು ವಧಿಸಬೇಕಾಯಿತು. ಬೋಧಿವೃಕ್ಷ | 14-20 ಸೆಪ್ಟೆಂಬರ್ 2019 ‘ನೀನು ನಡೆದ ಹಾದಿ ನಿನಗೆ ಮುಳುವಾಯಿತು’ ಹಾಗೆನ್ನುತ್ತಲೇ ನರಕಾಸುರನ ಒಳಗೆ ಬೆಳಕನ್ನು ಹಚ್ಚುತ್ತಾನೆ ಕೃಷ್ಣ. ‘ಬೀಜವನ್ನು ಎಲ್ಲಿ ಬಿತ್ತಲಾಗುತ್ತದೆ ಎಂಬುದಷ್ಟೇ ಮುಖ್ಯವಲ್ಲ. ಅದು ಹೇಗೆ ಬೆಳೆಯುತ್ತದೆ ಎಂಬುದೂ ಮುಖ್ಯ’ ಎಂಬುದು ಆತನ ಮಾತಿನ ಸಾರ. ಬೆಳೆ ಕಳೆಯಾಗಬಲ್ಲುದು, ಕಳೆ ಬೆಳೆಯಾಗಬಲ್ಲುದು. ಅದು ನಿರ್ಧಾರವಾಗುವುದು ಹುಟ್ಟಿದ ಮೊಳಕೆ ಯಾವ ಬಗೆಯ ಪೋಷಣೆ ಪಡೆಯುತ್ತದೆ ಎಂಬುದರ ಆಧಾರದಲ್ಲಿ. ನರಕಾಸುರ ಹುಟ್ಟಿದ್ದು ದೈವೀಶಕ್ತಿಯಿಂದಲೇ ಆದರೂ ಬೆಳೆದದ್ದು ರಕ್ಕಸ ಪರಿವಾರದಲ್ಲಿ. ಇಲ್ಲಿ ಬೀಜ ಅಥವಾ ಮೊಳಕೆಗಿಂತಲೂ ಬಿತ್ತುವವನ ಅಥವಾ ಬೆಳೆಯುವವನ ಜವಾಬ್ದಾರಿಯೂ ದೊಡ್ಡದೆಂಬ ಧ್ವನಿಯೂ ಇದೆ. ‘ಹೆತ್ತವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಹೋದರೆ ಮಕ್ಕಳ ಪತನವನ್ನೂ ನೋಡಬೇಕಾಗುತ್ತದೆ’ ಎಂಬ ಆತ್ಮಾವಲೋಕನದ ವಿಷಾದವೂ ಇದೆ. ಬರೀ ತೊಂಬತ್ತು ಅಂಕ ತೆಗೆದುಕೊಂಡಿದ್ದೀಯಾ, ಇನ್ನೂ ಹೆಚ್ಚು ಯಾಕೆ ತೆಗೆದುಕೊಂಡಿಲ್ಲ ಎಂದು ಅಪ್ಪ-ಅಮ್ಮ ಮಗನಲ್ಲಿ ಎರಡು ದಿನ ಮಾತು ಬಿಟ್ಟರಂತೆ; ಮೂರನೆಯ ದಿನ ಮಗ ನೇಣುಹಾಕಿಕೊಂಡು ಪ್ರಾಣಬಿಟ್ಟನಂತೆ. ಹೊಸ ಮೊಬೈಲ್ ಕೊಡಿಸುವುದಿಲ್ಲ ಎಂದು ಅಮ್ಮ ಖಡಕ್ಕಾಗಿ ಹೇಳಿದಳಂತೆ; ಮರುದಿನ ಹನ್ನೆರಡು ವರ್ಷದ ಮಗಳು ಮನೆಬಿಟ್ಟು ಓಡಿಹೋದಳಂತೆ. ಚಟಹಿಡಿಯುವ ಗೇಮ್ ಆಡಬೇಡವೆಂದು ಅಪ್ಪ ಕಟ್ಟುನಿಟ್ಟು ಮಾಡಿದನಂತೆ; ಮಗ ಮಧ್ಯರಾತ್ರಿ ಎದ್ದು ಅಪ್ಪನನ್ನು ಉಸಿರುಗಟ್ಟಿಸಿ ಸಾಯಿಸಿಯೇಬಿಟ್ಟನಂತೆ. ಶಿಸ್ತು ಸಂಯಮದಿಂದ ಇರಿ ಎಂದು ವಿದ್ಯಾರ್ಥಿಗಳಿಗೆ ಅಧ್ಯಾಪಕನೊಬ್ಬ ಕೊಂಚ ಗಟ್ಟಿ ದನಿಯಲ್ಲೇ ಬುದ್ಧಿವಾದ ಹೇಳಿದನಂತೆ; ಶಿಷ್ಯೋತ್ತಮನೊಬ್ಬ ತರಗತಿಯಲ್ಲೇ ಗುರುವಿಗೆ ಕಪಾಳಮೋಕ್ಷ ಮಾಡಿದನಂತೆ. ಯಾಕೆ ಹೀಗಾಗುತ್ತಿದೆ? ಮಕ್ಕಳು ಯಾಕೆ ದೊಡ್ಡವರ ಮಾತನ್ನು ಕೇಳುತ್ತಿಲ್ಲ? ಇನ್ನೂ ಹದಿಹರೆಯದ ಹೊಸಿಲಲ್ಲಿರುವ ಮಕ್ಕಳು ‘ಇದು ನನ್ನ ಪರ್ಸನಲ್ ವಿಷ್ಯ. ನೀನು ಮೂಗು ತೂರಿಸಬೇಡ’ ಎಂದು ತಂದೆತಾಯಿಯರಿಗೆ ಕಟ್ಟಪ್ಪಣೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ? ಅವರೇಕೆ ಸಣ್ಣಪುಟ್ಟ ಸೋಲುಗಳನ್ನೂ ಎದುರಿಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ? ಅವರೇಕೆ ದಿನೇದಿನೇ ದುರ್ಬಲರಾಗಿ ಕಳೆಗುಂದುತ್ತಿದ್ದಾರೆ? ‘ಇಂದಿನ ಮಕ್ಕಳು ನಮ್ಮ ಕಾಲದವರಂತಲ್ಲ. ಮಹಾಬುದ್ಧಿವಂತರು. ತುಂಬಾ ಫಾಸ್ಟು’ ಹೀಗೆಂದು ಹಿರಿಯರು ಮಾತಾಡಿಕೊಳ್ಳುವುದಿದೆ. ಈ ಮಹಾಬುದ್ಧಿವಂತಿಕೆ ಎಂದರೇನು? ಬುದ್ಧಿವಂತಿಕೆಯ ಮಾನದಂಡ ಯಾವುದು? ಈ ಫಾಸ್ಟ್ ಮಕ್ಕಳು ವಾಸ್ತವದಲ್ಲಿ ಯಾಕಿಷ್ಟು ಸ್ಲೋ ಆಗಿದ್ದಾರೆ? ‘ಹುಟ್ಟುವ ಪ್ರತಿಯೊಂದು ಮಗುವೂ ಮನುಷ್ಯನ ಮೇಲೆ ತಾನಿನ್ನೂ ಮುನಿದಿಲ್ಲ ಎಂಬ ದೇವರ ಸಂದೇಶವನ್ನು ಭೂಮಿಗೆ ತರುತ್ತದೆ’ ಎನ್ನುತ್ತಾರೆ ಕವಿಗುರು ರವೀಂದ್ರನಾಥ ಠಾಕೂರ್. ಜಗತ್ತನ್ನು ಮುನ್ನಡೆಸುವ ಶಕ್ತಿಯ ಪ್ರತಿನಿಧಿಗಳಾಗಿ ಮಕ್ಕಳು ಹುಟ್ಟುತ್ತಾರೆ ಎಂದೂ ಆ ಮಾತನ್ನು ಅರ್ಥ ಮಾಡಿಕೊಳ್ಳಬಹುದಲ್ಲ? ಅಂದರೆ ಪ್ರತೀ ಮಗುವೂ ಮೂಲತಃ ದೈವಾಂಶಸಂಭೂತವೇ. ಮಕ್ಕಳನ್ನು ದೇವರೆಂದು ಕರೆಯುವುದೂ ಇದೇ ಕಾರಣಕ್ಕೆ ಅಲ್ಲವೇ? ‘ಚೈಲ್ಡ್ ಈಸ್ ದಿ ಫಾದರ್ ಆಫ್ ದಿ ಮ್ಯಾನ್’ ಎಂಬ ವರ್ಡ್ಸ್'ವರ್ತನ ಸಾಲಿನಲ್ಲೂ ಇದೇ ಧ್ವನಿ ಇದೆ. ಅಂತಹ ಮಗು ಬೆಳೆಬೆಳೆಯುತ್ತಾ ನಾವೀಗ ಆತಂಕಪಡುತ್ತಿರುವ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ ಎಂದರೆ ಅದಕ್ಕೆ ಹೊಣೆಗಾರರು ಯಾರು? ಹೌದು, ಮಾಡಬೇಕಾದ್ದನ್ನು ಮಾಡಬೇಕಾದ ಕಾಲದಲ್ಲಿ ಮಾಡದೆ ಹೋದರೆ ಆಗಬಾರದ್ದು ಆಗುತ್ತದೆ. ಬೇವು ಬಿತ್ತಿ ಮಾವಿನ ಫಲ ನಿರೀಕ್ಷಿಸಿದರೆ ಆಗುತ್ತದೆಯೇ? ಸಂಸ್ಕಾರವೆಂಬುದು ಮನೆಯಲ್ಲಿ ಬೆಳೆಯದೆ ಹೋದರೆ ಮನೆಯೆ ಮೊದಲ ಪಾಠಶಾಲೆ ಎಂಬ ಮಾತಿಗೆ ಯಾವ ಮಹತ್ವವೂ ಉಳಿಯುವುದಿಲ್ಲ. ಹಿರಿಯರೊಂದಿಗೆ, ಕಿರಿಯರೊಂದಿಗೆ, ಓರಗೆಯವರೊಂದಿಗೆ, ಕಲಿಸುವ ಗುರುಗಳೊಂದಿಗೆ, ಬೆಳೆಸುವ ಬಂಧುಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ತಿಳುವಳಿಕೆಯನ್ನು ಮಕ್ಕಳಿಗೆ ಎಳವೆಯಲ್ಲೇ ಕಲಿಸಲು ನಾವು ವಿಫಲರಾದೆವೆಂದರೆ ಆಮೇಲೆ ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಅಲವತ್ತುಕೊಳ್ಳುವುದಕ್ಕೆ ನಮಗೆ ಯಾವ ನೈತಿಕತೆಯೂ ಉಳಿಯುವುದಿಲ್ಲ. ಮಕ್ಕಳು ನಾವು ಹೇಳಿದ್ದನ್ನು ಕೇಳಲಾರರೇನೋ? ಆದರೆ ಮಾಡಿದ್ದನ್ನು ಮಾಡುತ್ತಾರೆ. ಯಾಕೆಂದರೆ ಮಕ್ಕಳದ್ದು ಕೇಳಿ ಕಲಿಯುವ ವಯಸ್ಸಲ್ಲ, ನೋಡಿ ಮಾಡುವ ವಯಸ್ಸು. ದೊಡ್ಡವರ ಒಣ ರಾಜಕೀಯ, ವಿನಾ ಪ್ರತಿಷ್ಠೆ, ಕ್ಲುಲ್ಲಕ ವೈಮನಸ್ಸು, ಅನಗತ್ಯ ದುರಹಂಕಾರ- ಎಲ್ಲವನ್ನೂ ಎಳೆಯ ಮಕ್ಕಳು ತಮಗೂ ಗೊತ್ತಿಲ್ಲದೆ ಅನುಸರಿಸುತ್ತಿರುತ್ತಾರೆ. ಅವರಿಗೆ ಅಪ್ಪ-ಅಮ್ಮಂದಿರಿಗಿಂತ, ಅವರಿಗಿಂತಲೂ ಹೆಚ್ಚು ಸಮಯ ಜತೆಯಲ್ಲಿ ಕಳೆಯುವ ಅಧ್ಯಾಪಕರುಗಳಿಗಿಂತ ದೊಡ್ಡ ಮಾದರಿಗಳಿಲ್ಲ. ಅವರು ತಮ್ಮ ನಡೆನುಡಿಗಳಲ್ಲಿ ತೋರಲಾಗದ್ದನ್ನು ಮಕ್ಕಳ ವರ್ತನೆಗಳಲ್ಲಿ ನಿರೀಕ್ಷಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ನಾವೆಲ್ಲ ಮಕ್ಕಳ ಐಕ್ಯೂ ಹಿಂದೆ ಬಿದ್ದುಬಿಟ್ಟಿದ್ದೇವೆ. ಅದನ್ನೇ ಬುದ್ಧಿವಂತಿಕೆಯೆಂದೂ, ಅದೇ ಬದುಕಿನ ಯಶಸ್ಸಿನ ಮಾನದಂಡವೆಂದೂ ತಪ್ಪು ತಿಳಿದುಕೊಂಡಿದ್ದೇವೆ. ಐಕ್ಯೂವಿನಷ್ಟೇ ಸಮಾನವಾದ ಇಕ್ಯೂ (ಇಮೋಶನಲ್ ಕೋಶೆಂಟ್)ವನ್ನು ಅವರಲ್ಲಿ ಬೆಳೆಸುವುದರಲ್ಲಿ ವಿಫಲರಾಗಿದ್ದೇವೆ. ಅವರಲ್ಲಿ ಪ್ರೀತಿ, ಗೌರವ, ಸಹನೆ, ಕರುಣೆ, ಅನುಕಂಪ, ಸಹಾನುಭೂತಿ ಇನ್ನಿತ್ಯಾದಿ ಭಾವ ವೈವಿಧ್ಯತೆಗಳ ಮರುಪೂರಣದ ಅಗತ್ಯ ತುಂಬ ಇದೆ. ದಿನದ ಇಪ್ಪತ್ನಾಲ್ಕು ಗಂಟೆಗಳನ್ನೂ ಮೊಬೈಲ್ ಉಪಾಸನೆ, ಸೀರಿಯಲ್ ಮಹಾಪೂಜೆಗಳಲ್ಲಿ ತಲ್ಲೀನರಾಗಿರುವ ಮನೆಮಂದಿಗೆ ಅದಕ್ಕಿಂತ ಭಿನ್ನವಾದ ಪ್ರಸಾದ ದೊರೆಯುವುದಾದರೂ ಹೇಗೆ? ಸ್ಪಿರಿಚುವಲ್ ಕೋಶೆಂಟ್ ಇಂದು ಎಲ್ಲಕ್ಕಿಂತಲೂ ದೊಡ್ಡ ಅನಿವಾರ್ಯತೆ. ಮಕ್ಕಳಿಗೆ ಪುರಾಣದ, ಪಂಚತಂತ್ರದ ಕಥೆಗಳನ್ನು ಹೇಳಿ. ರಾಮಾಯಣ ಮಹಾಭಾರತ ಭಾಗವತಗಳನ್ನು ಸರಳವಾಗಿ ಪರಿಚಯಿಸಿ. ಸಂಗೀತ, ಕಲೆಗಳಲ್ಲಿ ಆಸಕ್ತಿ ಕುದುರುವಂತೆ ಮಾಡಿ. ಅವರೇನು ಮಹಾದೈವಭಕ್ತರಾಗಿ ಬೆಳೆಯಬೇಕಾಗಿಲ್ಲ, ಕನಿಷ್ಟ ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದಾಗುತ್ತದೆ, ಕೆಟ್ಟದ್ದನ್ನು ಶಿಕ್ಷಿಸುವ ಶಕ್ತಿಯೊಂದು ನಮ್ಮ ಬೆನ್ನಹಿಂದೆ ಸದಾ ಇದೆ ಎಂಬ ಭಾವನೆಯನ್ನಾದರೂ ಬೆಳೆಸಿ. ಗೆಲ್ಲುವುದರೊಂದಿಗೆ ಸೋಲುವುದನ್ನೂ ಕಲಿಸಿ. ಸಣ್ಣಪುಟ್ಟ ಸೋಲುಗಳನ್ನು ದೊಡ್ಡದು ಮಾಡಲು ಹೋಗಬೇಡಿ. ಅವೆಲ್ಲ ಸಾಮಾನ್ಯ ಎಂಬ ಭಾವನೆಯನ್ನು ಬೆಳೆಸಿ. ಆಗ ಬದುಕಿನ ದೊಡ್ಡ ಸವಾಲುಗಳನ್ನು ಎದುರಿಸಲು ಮಗುವಿನ ಮನಸ್ಸು ಸಹಜವಾಗಿಯೇ ಸಿದ್ಧವಾಗುತ್ತದೆ. -ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 11:26 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಬಿತ್ತಿದಂತೆ ಬೆಳೆ, ಬೋಧಿವೃಕ್ಷ, ವಾಸ್ತವ, ಸಿಬಂತಿ ಪದ್ಮನಾಭ, ಸ್ಪಿರಿಚುವಲ್ ಕೋಶೆಂಟ್ ಶುಕ್ರವಾರ, ಸೆಪ್ಟೆಂಬರ್ 6, 2019 ಗುರಿಯಿಲ್ಲದ ಬದುಕು ಹಾಯಿ ಇಲ್ಲದ ದೋಣಿ ಆಗಸ್ಟ್ 31- ಸೆಪ್ಟೆಂಬರ್ 6, 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ. ಓರಗೆಯ ಮಕ್ಕಳು ಚಿನ್ನಿದಾಂಡು ಆಡುತ್ತಿದ್ದರೆ ಇವನೊಬ್ಬ ಅಂಕೆಸಂಖ್ಯೆಗಳೊಂದಿಗೆ ಆಟವಾಡುತ್ತಿದ್ದ. ದಿನಕ್ಕೆ ಒಂದು ಹೊತ್ತು ಹೊಟ್ಟೆ ತುಂಬ ಉಣ್ಣಲಾಗದ ಕಡುಬಡತನವಿದ್ದರೂ ತಲೆಯೊಳಗೆ ಬಂಗಾರದ ಗಣಿಯಿತ್ತು. ಕೂತಲ್ಲಿ ನಿಂತಲ್ಲಿ ನಡೆದಲ್ಲಿ ಗಣಿತಶಾಸ್ತ್ರೀಯ ಸೂತ್ರಗಳು ಕಣ್ಣ ಮುಂದೆ ತಕತಕನೆ ಕುಣಿಯುತ್ತಿದ್ದವು. ಇನ್ನೂ ಹನ್ನೊಂದರ ಹುಡುಗ ಯಾರೋ ಹರಿದೆಸೆದ ಬಿಳಿ ಹಾಳೆಗಳ ಮೇಲೆ ಮನಸ್ಸಿಗೆ ಬಂದ ಬೀಜಗಣಿತದ ಸಮೀಕರಣಗಳನ್ನು ಗೀಚುತ್ತಿದ್ದರೆ ಕಾಲೇಜು ಪ್ರೊಫೆಸರುಗಳಿಗೂ ಅರಗಿಸಿಕೊಳ್ಳಲಾಗದ ವಿಸ್ಮಯ. ಆತ ಜಗತ್ತು ಕಂಡ ಶ್ರೇಷ್ಠ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರಾದ ಶ್ರೀನಿವಾಸ ರಾಮಾನುಜನ್. ಅವರು ಬರೆದಿಟ್ಟಿದ್ದ ಗಣಿತದ ಸಮೀಕರಣಗಳನ್ನು ಕಂಡು ವಿಶ್ವವಿಖ್ಯಾತ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೇ ಬೆಚ್ಚಿಬಿದ್ದಿದ್ದರು. ‘ಸರಿಯಾದ ಕಾಲೇಜು ಶಿಕ್ಷಣವೇ ಆಗಿಲ್ಲ ನಿನಗೆ. 'ಯೂನಿವರ್ಸಿಟಿ ಡಿಗ್ರಿಯೂ ಇಲ್ಲ. ಅತ್ಯಂತ ಕಠಿಣ ಸಮೀಕರಣಗಳನ್ನೆಲ್ಲ ಬಿಡಿಸಿದ್ದೀಯ. ಅದು ಹೇಗೆ? ಉತ್ತರ ಎಲ್ಲಿಂದ ಬಂತು?’ ಪ್ರೊ. ಹಾರ್ಡಿ ಕೇಳುತ್ತಿದ್ದರೆ ರಾಮಾನುಜನ್ ಉತ್ತರ: ‘ಗೊತ್ತಿಲ್ಲ ಸರ್. ನನ್ನ ಮನಸ್ಸಿಗೆ ಹೊಳೆಯಿತು. ಬರೆದಿದ್ದೇನೆ ಅಷ್ಟೇ.’ ಇವನ್ನೆಲ್ಲ ನಿಜಕ್ಕೂ ಈ ಹುಡುಗನೇ ಬರೆದನಾ ಎಂದು ಅವರೆಲ್ಲ ತಲೆಕೆಡಿಸಿಕೊಳ್ಳುವಷ್ಟರಮಟ್ಟಿನ ಅಪೂರ್ವ ಸಂಶೋಧನೆಗಳನ್ನು ರಾಮಾನುಜನ್ ಮಾಡಿದ್ದರು. ಕೊನೆಗೊಂದು ದಿನ ಲಂಡನ್‍ನ ವಿಶ್ವವಿಖ್ಯಾತ ರಾಯಲ್ ಸೊಸೈಟಿ ತನ್ನೆಲ್ಲ ನಿಯಮಗಳನ್ನು ಸಡಿಲಿಸಿ 30ರ ತರುಣ ರಾಮಾನುಜರನ್ನು ತನ್ನ ಫೆಲೋ ಎಂದು ಘೋಷಿಸಿತು. ಅವರು ಬರೆದಿಟ್ಟದ್ದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಇನ್ನೂ ನಮ್ಮ ಗಣಿತಲೋಕಕ್ಕೆ ಸಾಧ್ಯವಾಗಿಲ್ಲ. ಹಿ ವಾಸ್ ಎ ಜೀನಿಯಸ್! ದೊಡ್ಡದೊಂದು ಗುರಿ, ಯಾರಿಂದಲೂ ತಡೆಯಲಾಗದ ಮಹತ್ವಾಕಾಂಕ್ಷೆ- ಇವೆರಡೂ ಇದ್ದರೆ ಮನುಷ್ಯ ಏನನ್ನೂ ಸಾಧಿಸಬಲ್ಲ ಎಂಬುದಕ್ಕೆ ಶ್ರೀನಿವಾಸ ರಾಮಾನುಜನರೇ ಸಾಕ್ಷಿ. ಗಣಿತ ಬಿಟ್ಟು ಅವರಿಗೆ ಇನ್ನೇನೂ ಅರ್ಥವಾಗುತ್ತಿರಲಿಲ್ಲ. ಪ್ರತಿಕ್ಷಣ, ಪ್ರತಿನಿಮಿಷವೂ ಅವರ ಮನಸ್ಸು ಗಣಿತಕ್ಕಾಗಿ ಹಪಹಪಿಸುತ್ತಿತ್ತು. ಊಟ, ನೀರು, ನಿದ್ದೆಯಿಲ್ಲದಿದ್ದರೂ ನಡೆಯುತ್ತಿತ್ತು; ಗಣಿತವಿಲ್ಲದೆ ಅವರಿಗೆ ಬದುಕು ಅಸಾಧ್ಯವಾಗಿತ್ತು. ಕೇವಲ 32 ವರ್ಷ ಬದುಕಿದ್ದ ರಾಮಾನುಜನ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಕಾರಣ ಅವರೊಳಗಿದ್ದ ಗುರಿಸಾಧನೆಯ ಕಿಚ್ಚು. ‘ದೊಡ್ಡ ಗುರಿಗಳಿಂದ ದೊಡ್ಡ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ತಾವು ಕಾಣದ ಗುರಿಯನ್ನು ಜನ ಹೇಗೆ ತಾನೇ ಬೇಧಿಸಿಯಾರು?’ ಎಂದು ಕೇಳುತ್ತಾರೆ ರಾಯ್ ಬೆನೆಟ್. ಅದನ್ನೇ ಸಾವಿರಾರು ವರ್ಷಗಳ ಹಿಂದೆ ದ್ರೋಣಾಚಾರ್ಯರು ತಮ್ಮ ಶಿಷ್ಯರಲ್ಲಿ ಕೇಳಿದ್ದರು. ಮರದ ಮೇಲೆ ಕುಳಿತಿರುವ ಹಕ್ಕಿಯ ಕಣ್ಣಿಗೆ ಗುರಿಯಿಡಲು ಸೂಚಿಸಿದ ಮೇಲೆ ‘ಹೇಳಿ ನಿಮಗೇನು ಕಾಣುತ್ತಿದೆ’ ಎಂದು ಅವರು ಎಲ್ಲರನ್ನೂ ಕೇಳಿದರಂತೆ. ಸುತ್ತಲಿನ ತೋಟ, ಅಲ್ಲಿನ ಮರಗಿಡಗಳು, ಹೂವು, ಹಣ್ಣು, ರೆಂಬೆಕೊಂಬೆ... ಒಬ್ಬೊಬ್ಬರಿಗೆ ಒಂದೊಂದು ಕಂಡರೆ ಅರ್ಜುನ ಮಾತ್ರ ‘ಹಕ್ಕಿಯ ಕಣ್ಣು ಕಾಣಿಸುತ್ತಿದೆ ಗುರುಗಳೆ’ ಎಂದಿದ್ದನಂತೆ. ಅದಕ್ಕೇ ಅವನು ಮುಂದೆ ತ್ರಿಲೋಕಗಳಲ್ಲೂ ಸಾಟಿಯಿಲ್ಲದ ಬಿಲ್ಗಾರ ಎನಿಸಿಕೊಂಡ. ತಾವು ಸಾಧಿಸಬೇಕಿರುವುದು ಏನೆಂದು ಅರ್ಥ ಮಾಡಿಕೊಳ್ಳಲಾಗದವರು ವಾಸ್ತವವಾಗಿ ಸಾಧನೆಯೊಂದನ್ನು ಮಾಡುವುದಾದರೂ ಹೇಗೆ? ಗುರಿಯಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದ ಹಾಗೆ, ಹಾಯಿ ಇಲ್ಲದ ದೋಣಿಯ ಹಾಗೆ. ಬಸ್ಸು ಹತ್ತಿ ಕುಳಿತವನಿಗೂ ಎಲ್ಲಿಗೆ ಟಿಕೇಟು ತೆಗೆದುಕೊಳ್ಳಬೇಕು ಎಂದು ತಿಳಿದಿರುತ್ತದೆ. ಇನ್ನು ಬದುಕಿನ ಬಂಡಿ ಏರಿದವನಿಗೆ ಎಲ್ಲಿ ಇಳಿಯಬೇಕು ಎಂಬ ಅರಿವಿಲ್ಲದಿದ್ದರೆ ಹೇಗೆ? ಗುರಿಯ ಅರಿವು ಸಾಧನೆಗೆ ಬಲವನ್ನೂ, ಹುರುಪನ್ನೂ, ಏಕಾಗ್ರತೆಯನ್ನೂ, ಶ್ರದ್ಧೆಯನ್ನೂ ಕೊಡುತ್ತದೆ. ಗುರಿಯಿಲ್ಲದ ಉತ್ಸಾಹ ಕಾಳ್ಗಿಚ್ಚಿಗೆ ಸಮ. ಕಾಡು ಉರಿದು ಬೂದಿಯಾಗುತ್ತದೆಯೇ ಹೊರತು ಒಳ್ಳೆಯದೇನೂ ಆಗುವುದಿಲ್ಲ. ಅರ್ಧ ಆಯಸ್ಸು ಕಳೆದ ಮೇಲೂ ಅನೇಕ ಮಂದಿಗೆ ಜೀವನದಲ್ಲಿ ತಾವೇನು ಮಾಡಬೇಕು ಎಂಬ ಸ್ಪಷ್ಟತೆ ಇರುವುದಿಲ್ಲ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು, ಅವರೂ ಒಂದು ದಿನ ಸಾಯುತ್ತಾರೆ. ಒಂದು ಜೀವನದ ಘನತೆ ಅಷ್ಟೇ ಏನು? ಇನ್ನು ಕೆಲವರಿಗೆ ಸಮಸ್ಯೆಗಳೇ ಮುಗಿಯುವುದಿಲ್ಲ. ಜಗತ್ತಿನ ಎಲ್ಲ ಸಮಸ್ಯೆಗಳೂ ತಮಗೊಬ್ಬರಿಗೇ ಬಂದಿದೆ ಎಂದು ಹಲುಬುತ್ತಿರುತ್ತಾರೆ. ಏನಾದರೂ ಸಾಧಿಸಬೇಕು ಎಂಬ ಆಸೆಯೇನೋ ಇದೆ, ಆದರೆ ಈ ಸಮಸ್ಯೆಗಳು ತನ್ನನ್ನು ಬಿಡುವುದಿಲ್ಲ ಎಂಬ ನೆಪ ಹೇಳುತ್ತಾರೆ. ಅವರು ಸಮಸ್ಯೆಗಳ ನಡುವೆಯೇ ಜೀವನ ನೂಕುತ್ತಾ ಅತೃಪ್ತ ಆತ್ಮಗಳಾಗಿಯೇ ಉಳಿಯುತ್ತಾರೆಯೇ ವಿನಾ ಎಂದೂ ಸಂತೃಪ್ತಿ ಕಾಣುವುದೇ ಇಲ್ಲ. ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು| ಗುರುತಿಸೊಳಿತಿರುವುದನು ಕೇಡುಗಳ ನಡುವೆ|| ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು| ಹರುಷಕದೆ ದಾರಿಯೆಲೊ- ಮಂಕುತಿಮ್ಮ|| ಸರ್ಕಾರಿ ಬಸ್ಸಲ್ಲಿ ಕುಳಿತ ಬಹುಮಂದಿಯೂ ಚಾಲಕನ ಹಿಂದಿರುವ ಎರಡು ಗೆರೆಗಳ ಭಾಗ್ಯದ ವಿಚಾರವನ್ನು ಓದಿ ತಲೆಕೆರೆದುಕೊಂಡು ಸುಮ್ಮನಾಗುತ್ತಾರೆಯೇ ಹೊರತು ತಮ್ಮ ಹರುಷದ ದಾರಿಯ ಬಗ್ಗೆ ಯೋಚಿಸುವುದೇ ಇಲ್ಲ. ಗುರಿ-ದಾರಿಗಳ ಸ್ಪಷ್ಟ ಅರಿವು ಇಲ್ಲದಿರುವವರು ಜೀವನದಲ್ಲಿ ಯಾವ ನಿಲ್ದಾಣವನ್ನೂ ತಲುಪುವುದಿಲ್ಲ. ‘ತನ್ನ ಕಣ್ಣುಗಳನ್ನು ಗುರಿಯಿಂದ ಕದಲಿಸುವವನು ಮಾತ್ರ ದಾರಿಯಲ್ಲಿ ಅಡೆತಡೆಗಳನ್ನು ಕಾಣುತ್ತಾನೆ’ ಎಂಬ ಜೋಸೆಫ್ ಕಾಸ್ಮಾನ್ ಮಾತು ಇಲ್ಲಿ ನೆನಪಾಗಬೇಕು. ವ್ಯಕ್ತಿಯೊಬ್ಬನಿಗೆ ತನ್ನ ಹಾದಿಯಲ್ಲಿ ಬರೀ ಅಡ್ಡಿ ಆತಂಕಗಳೇ ಕಾಣುತ್ತವೆಂದರೆ ಆತನ ದೃಷ್ಟಿ ಭದ್ರವಾಗಿ ಗುರಿಯ ಮೇಲೆ ನೆಟ್ಟಿಲ್ಲ ಎಂದೇ ಅರ್ಥ. ಬದುಕಿನಲ್ಲಿ ಸೋತರೆ ತಪ್ಪಲ್ಲ, ಆದರೆ ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ ಎಂಬ ದಾರ್ಶನಿಕರ ಮಾತು ನಮಗೆ ದೊಡ್ಡ ಪಾಠ. ನಮ್ಮ ಪ್ರಯತ್ನಗಳು ಸುಖಾಸುಮ್ಮನೆ ವ್ಯರ್ಥವಾಗುವುದೇ ಇಲ್ಲ. ಒಂದು ಕಡೆ ಸೋತಂತೆ ಕಂಡರೂ ಅದಕ್ಕಾಗಿ ಹಾಕಿದ ಶ್ರಮ ಇನ್ನೆಲ್ಲೋ ಒಂದು ಕಡೆ ಫಲ ನೀಡಿಯೇ ನೀಡುತ್ತದೆ. ಹತ್ತು ಕಡೆ ಹಳ್ಳ ತೋಡುವುದಕ್ಕಿಂತ ಒಂದೇ ಕಡೆ ಹತ್ತುಕಡೆಯ ಶ್ರಮವನ್ನು ಹಾಕಿದರೆ ನೀರಾದರೂ ದೊರೆತೀತು. ಗುರಿಸಾಧನೆಯ ದಾರಿಯಲ್ಲಿ ಸಣ್ಣಪುಟ್ಟ ಆಕರ್ಷಣೆಗಳು ಎದುರಾಗುವುದು ಸಹಜ. ಅವುಗಳಿಂದ ವಿಚಲಿತರಾಗದ ಗಟ್ಟಿ ಮನಸ್ಸು ಬೇಕು. ಹೆದ್ದಾರಿಯ ತುದಿಯಲ್ಲಿ ಫಲಿತಾಂಶ ಖಚಿತ ಇದೆಯೆಂದು ತಿಳಿದಿರುವಾಗ ಅಡ್ಡದಾರಿಗಳ ಗೊಡವೆಯೇಕೆ? - ಸಿಬಂತಿ ಪದ್ಮನಾಭ ಕೆ. ವಿ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:04 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: ಗುರಿ, ಬೋಧಿವೃಕ್ಷ, ಸಿಬಂತಿ ಪದ್ಮನಾಭ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ವಿಳಾಸ ಬರಕೊಳ್ಳಿ... ಸಿಬಂತಿ ಪದ್ಮನಾಭ Sibanthi Padmanabha ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.
ಬೆಂಗಳೂರು, ಏ.೨೨ (ಕೆಎಂಶಿ)- ಪ್ರವಾಸದಲ್ಲಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೂರವಾಣ ಮೂಲಕ ಸಂಪರ್ಕಿಸಿ, ನೀಡಿರುವ ಸಂದೇಶ ರಾಜ್ಯ ಬಿಜೆಪಿಯಲ್ಲಿ ವ್ಯಾಪಕ ಚರ್ಚೆಗೆ ಎಡೆಮಾಡಿದೆ. ರಾಜನಾಥ್‌ಸಿಂಗ್ ಅವರಿಂದ ಸಂದೇಶ ದೊರೆಯುತ್ತಿದ್ದಂತೆ ಮುಖ್ಯಮಂತ್ರಿಯವರು ನಾಳೆಯಿಂದ ತಮ್ಮ ಸಚಿವಾಲಯದಲ್ಲಿ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಷ್ಟçಕ್ಕೆ ಭೇಟಿ ನೀಡಿದ್ದು, ಅವರು ಹಿಂತಿರುಗುತ್ತಿದ್ದAತೆ ಬೊಮ್ಮಾಯಿ ಅವರು ಇದೇ ೨೭ ರಂದು ದೆಹಲಿಗೆ ತೆರಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ೨೦೨೩ ರ ಏಪ್ರಿಲ್-ಮೇನಲ್ಲಿ ಜರುಗಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ೧೫೦ ಗುರಿ ಇಟ್ಟುಕೊಂಡು ಆಡಳಿತ ಮತ್ತು ಪಕ್ಷದಲ್ಲಿ ಮಹತ್ತರ ಬದಲಾವಣೆಗೆ ಮುಂದಾಗಿದೆ. ಕೇAದ್ರ ಗೃಹ ಸಚಿವ ಅಮಿತ್ ಷಾ, ಆರ್.ಎಸ್.ಎಸ್.ನ ಹಿರಿಯ ಮುಖಂಡ ದತ್ತಾತ್ರೆಯ ಹೊಸಬಾಳೆ, ಬಿಜೆಪಿಯ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಅರುಣ್ ಅವರು ದೆಹಲಿಯಲ್ಲಿ ಸಭೆ ಸೇರಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಮಾಡಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರೂಪುರೇಷೆ ಗಳನ್ನು ಸಿದ್ಧಪಡಿಸಿದ್ದಾರೆ. ಬೊಮ್ಮಾಯಿ ಆಡಳಿತ ಹಾಗೂ ನಳಿನ್‌ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಪಕ್ಷಕ್ಕೆ ನಿರೀಕ್ಷಿಸಿದ ವರ್ಚಸ್ಸು ದೊರೆತಿಲ್ಲ. ಇವರ ನಾಯಕತ್ವದಲ್ಲಿ ಮುಂಬರುವ ಚುನಾವಣೆ ಎದುರಿಸಿದರೆ, ನಮ್ಮ ಗುರಿ ಮುಟ್ಟುವುದಿಲ್ಲ ಎಂಬ ಕಾರಣಕ್ಕೆ ಪಕ್ಷ ಮತ್ತು ಸರ್ಕಾರ ದಲ್ಲಿ ಬದಲಾವಣೆ ಮಾಡುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಬದಲಾವಣೆ ಮಾಡಿದರೆ ಪರ್ಯಾಯ ನಾಯಕತ್ವದ ತೀರ್ಮಾನವನ್ನು ಪ್ರಧಾನಿಯವರಿಗೆ ಈ ಸಭೆ ನೀಡಿದ ಬೆನ್ನಲ್ಲೆ ರಾಜನಾಥ್ ಸಿಂಗ್ ಮುಖ್ಯ ಮಂತ್ರಿಯವರನ್ನು ಸಂಪರ್ಕಿಸಿ ಮಾತನಾಡಿರುವುದು ಚರ್ಚೆಗೆ ಎಡೆಮಾಡಿದೆ. ಉಭಯ ನಾಯಕರು ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ದೆಹಲಿ ಸಭೆಯ ವೈಖರಿಯನ್ನು ಗಮನಿಸಿದರೆ ಬೊಮ್ಮಾಯಿ ಅವರ ಬದಲಾವಣೆ ಬಹುತೇಕ ಖಚಿತ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವಧಿಯು ಜೂನ್-ಜುಲೈಗೆ ಮುಗಿಯಲಿದ್ದು, ಅದಕ್ಕೂ ಮುನ್ನವೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಲ್ಲವೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ನಾರಾಯಣ್ ಅವರನ್ನು ಈ ಸ್ಥಾನಕ್ಕೆ ತರಲು ದೆಹಲಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ. ಬಿಜೆಪಿಯ ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಎರಡು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದು, ಇಂದು ನಗರದ ಕೇಶವಶಿಲ್ಪದಲ್ಲೇ ಉಳಿದುಕೊಂಡು ರಾಜ್ಯ ಸಂಘಟನೆಯ ನಾಯಕರೊಟ್ಟಿಗೆ ಸಮಾಲೋಚನೆ ನಡೆಸಿದ್ದಾರೆ. ಅವರು ನಾಳೆಯು ಬೆಂಗಳೂರಿನಲ್ಲೇ ಉಳಿದರೆ, ಮುಖ್ಯಮಂತ್ರಿಯವರು ಪ್ರವಾಸದಿಂದ ಹಿಂತಿರುಗುತ್ತಿದ್ದAತೆ ಹೊಸಬಾಳೆ ಅವರನ್ನು ಭೇಟಿ ಮಾಡಿ, ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ. ಆಜಾನ್ ಸಂಬAಧ ಆಯಾಯ ಪೊಲೀಸ್ ಠಾಣಾಧಿಕಾರಿಗಳಿಗೆ ಜವಾಬ್ದಾರಿ ಶಾಂತಿ ಸಭೆ ಕರೆದು ಸೌಹಾರ್ದತೆಯಿಂದ ಇತ್ಯರ್ಥಕ್ಕೆ ಮುಖ್ಯಮಂತ್ರಿ ಸೂಚನೆ ಬೆಂಗಳೂರು, ಏ.೨೨ (ಕೆಎಂಶಿ)- ಆಜಾನ್ ಕುರಿತಂತೆ ಪೊಲೀಸರು ಆಯಾಯ ಠಾಣೆಯಲ್ಲಿ ಶಾಂತಿ ಸಭೆಗಳನ್ನು ನಡೆಸಿ ಸೌಹಾರ್ದತೆ ಯಿಂದ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಲಾಗಿದೆ. ಕಾನೂನನ್ನು ಎಲ್ಲರೂ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಜಾನ್ ಬಗ್ಗೆ ಹೈಕೋರ್ಟ್ ಆದೇಶವಿದೆ. ಆ ಪ್ರಕಾರ ಸುತ್ತೋಲೆಯನ್ನು ಈಗಾಗಲೇ ಹೊರಡಿಸ ಲಾಗಿದೆ. ಯಾವ ಯಾವ ಸಂದರ್ಭದಲ್ಲಿ ಎಷ್ಟು ಡೆಸಿಬಲ್ ಇರಬೇಕು ಎಂದು ಕಾನೂನು ಇದೆ. ಡಿಜಿಯವರು ಸುತ್ತೋಲೆ ಹೊರಡಿಸಿದ್ದಾರೆ ಎಂದರು. ಪಕ್ಷದಲ್ಲಿ ಹಿಂದೆAದಿಗಿAತಲೂ ಹೆಚ್ಚಿನ ಒಗ್ಗಟ್ಟು ಇದೆ. ಪಕ್ಷದಲ್ಲಿ ಯಾವ ಅಸಮಾ ಧಾನವೂ ಇಲ್ಲ. ಕೆಲವು ವಿಚಾರಗಳನ್ನು ಚರ್ಚೆ ಮಾಡಿ ಬಗೆಹರಿಸಿ ಕೊಂಡಿದ್ದೇವೆ. ಹಿಂದೆAದಿಗಿAತಲೂ ಹೆಚ್ಚಿನ ಒಗ್ಗಟ್ಟು ನಮ್ಮಲ್ಲಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಂಬಿಕೆ ಇದೆ ಎಂದರು.
ಕೊರೋನ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಬಿಡುಗಡೆಯಾದ ಚಿತ್ರ ಲೂಸ್ ಮಾದ ಯೋಗಿ ಅಭಿನಯದ "ಲಂಕೆ". ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷಗಳಾಗಿದೆ. ಇತ್ತೀಚೆಗೆ ನೂರುದಿನಗಳು ಚಿತ್ರ ಓಡುತ್ತಿರುವುದೆ ಕಡಿಮೆ‌‌. ಅಂತಹುದರಲ್ಲಿ ಕನ್ನಡ ಚಿತ್ರವೊಂದು 365 ದಿನಗಳು ಪೂರೈಸಿರುವುದು ಖುಷಿಯ ವಿಚಾರ. ಈ ಖುಷಿಯನ್ನು ಹಂಚಿಕೊಳ್ಳಲು ಸಂತಸದ ಸಮಾರಂಭ ಆಯೋಜಿಸಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಪಕ ಟಿ.ಪಿ.ಸಿದ್ದರಾಜು, ಶಿಲ್ಪ ಶ್ರೀನಿವಾಸ್, ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರಾದ ರಾಜಲಕ್ಷ್ಮಿ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ನನ್ನ ಮನೆಯಲ್ಲಿ ಐವತ್ತು, ನೂರು, ನೂರೈವತ್ತು ದಿನಗಳ ಫಲಕಗಳಿತ್ತು. 365 ದಿನಗಳ ಫಲಕ ಇದೇ ಮೊದಲು. ಈ ಯಶಸ್ಸಿನ ಬಹುಪಾಲು ನಿರ್ದೇಶಕ ರಾಮ್ ಪ್ರಾಸಾದ್ ಅವರಿಗೆ ಸಲ್ಲಬೇಕು. ಒಳ್ಳೆಯ ಸಿನಿಮಾದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು ನಾಯಕ ಲೂಸ್ ಮಾದ ಯೋಗಿ. ನಿಜಕ್ಕೂ ಈ ಸಂದರ್ಭದಲ್ಲಿ ನಮ್ಮ ಚಿತ್ರಕ್ಕೆ ಪ್ರೇಕ್ಷಕರು ನೀಡಿರುವ ಬೆಂಬಲಕ್ಕೆ ಮೊದಲು ಅವರಿಗೆ ಧನ್ಯವಾದ ಹೇಳಬೇಕು. ಇದು ನನ್ನೊಬ್ಬನ ಗೆಲುವಲ್ಲ. ತಂಡದ ಗೆಲುವು. ನಾಯಕ ಯೋಗಿ ಅವರನ್ನು ನಾನು ಬ್ರೋ ಎನ್ನುತ್ತೇನೆ. ಸಹೋದರನಂತೆ ನನಗೆ ಅವರು ಸಹಕಾರ ನೀಡಿದರು. ಚಿತ್ರ ಒಂದು ವರ್ಷ ಪ್ರದರ್ಶನ ಕಾಣಲು ವಿತರಕ ಮಾರ್ಸ್ ಸುರೇಶ್ ಅವರೆ ಪ್ರಮುಖ ಕಾರಣ. ಇನ್ನೂ ನಿರ್ಮಾಪಕರಾದ ಸುರೇಖ ರಾಮ್‌ ಪ್ರಸಾದ್ ಹಾಗೂ‌ ಪಟೇಲ್ ಶ್ರೀನಿವಾಸ್ ಅವರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇ ಬೇಕು. ಸದ್ಯದಲ್ಲೇ ಹೊಸ ಚಿತ್ರ ಆರಂಭಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುತ್ತೇನೆ . ನಿಮ್ಮ ಹಾರೈಕೆಯಿರಲಿ ಎಂದ ನಿರ್ದೇಶಕ ರಾಮ್ ಪ್ರಸಾದ್ ಎಂ.ಡಿ ಈ ಗೆಲುವನ್ನು ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್ ಅವರಿಗೆ ಅರ್ಪಿಸುವುದಾಗಿ ಹೇಳಿದರು. ನಾಯಕಿ ಕೃಷಿ ತಾಪಂಡ, ಚಿತ್ರದಲ್ಲಿ ನಟಿಸಿರುವ ಎಸ್ತರ್ ನರೋನ, ಡ್ಯಾನಿಯಲ್ ಕುಟ್ಟಪ್ಪ, ಸಂಗಮೇಶ್ ಉಪಾಸೆ, ಮಹಂತೇಶ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು "ಲಂಕೆ" ಯ ಗೆಲುವನ್ನು ಹಂಚಿಕೊಂಡರು. ಇದು ಒಂದೇ ಚಿತ್ರಮಂದಿರದಲ್ಲಿ ಒಂದು ವರ್ಷ ಓಡಿಲ್ಲ. ಕರ್ನಾಟಕದ ಹಲವು ಕಡೆ ಒಂದು ವರ್ಷದಿಂದ ಪ್ರದರ್ಶನವಾಗುತ್ತಿದೆ. ಇದಕ್ಕೆ ಕಾರಣ ರಾಮ್ ಪ್ರಸಾದ್ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಎಂದು ವಿತರಕ ಮಾರ್ಸ್ ಸುರೇಶ್ ತಿಳಿಸಿದರು.
ಯುರೋಪಿನ ಹಲವು ನಗರಗಳು ಎರಡನೆಯ ಮಹಾಯುದ್ಧದ ಸಮಯದಲ್ಲಿ ಹಾನಿಗೆ ಒಳಗಾದವು. ಅಂತಹ ನಗರಗಳಲ್ಲಿ ಇದೂ ಒಂದು. ಹಾನಿಗೊಂಡ ಇಲ್ಲಿನ ಅರಮನೆಯನ್ನು ಮರುನಿರ್ಮಿಸಲಾಗಿದೆ. ಜರ್ಮನಿಯ ನೈಋತ್ಯ ಭಾಗದಲ್ಲಿ ಇರುವ ಕಾರ್ಲ್ಸ್‌ರೂಹೆ ಪಟ್ಟಣವು, ಇತಿಹಾಸದುದ್ದಕ್ಕೂ ಸಾಕಷ್ಟು ಹೊಡೆತಗಳನ್ನು ತಿಂದರೂ, ಪುನಃ ಮೇಲೆದ್ದು ಬಂದ ಪರಿ ಮಾತ್ರ ವಿಸ್ಮಯ ಹುಟ್ಟಿಸುವಂತಹದ್ದು. 1715ರಲ್ಲಿ ಕಾರ್ಲ್ಸ್ ವಿಲ್ ಹೆಲ್ಮ್‌ನಿಂದ ನಿರ್ಮಿಸಲ್ಪಟ್ಟ ಈ ನಗರದ ಪ್ರಮುಖ ಆಕರ್ಷಣೆ ಎಂದರೆ ರಮಣೀಯವಾದ ಐತಿಹಾಸಿಕ ಅರಮನೆ. ಇಲ್ಲಿನ 32 ರಸ್ತೆಗಳು ಅರಮನೆಯ ಆವರಣದಿಂದ ತೊಡಗಿ ಬೀಸಣಿಗೆಯ ಎಸಳುಗಳಂತೆ ಹೊರ ಹೋಗುತ್ತವೆ. ಈ ರಸ್ತೆಗಳ ಮಧ್ಯೆ ಅರ್ಧವೃತ್ತಾಕಾರದ ರಸ್ತೆಗಳೂ ಇವೆ. ಇದರಿಂದಾಗಿ ಈ ನಗರಕ್ಕೆ ಫ್ಯಾನ್ ಸಿಟಿ ಅಥವಾ ಬೀಸಣಿಗೆ ನಗರ ಎಂಬ ಹೆಸರೂ ಉಂಟು. ಅರಮನೆಯ ದಕ್ಷಿಣ ಭಾಗದಲ್ಲಿರುವ ಚೌಕಾಕಾರದ ಮಾರ್ಕ್ಟ್ ಸ್ಕ್ವೇರ್‌ನಲ್ಲಿ ಆಡಳಿತ ಭವನ, ಲೂಥೆರಾನ್ ಚರ್ಚ್ ಮತ್ತು ನಗರವನ್ನು ಸ್ಥಾಪಿಸಿದವನ ಸಮಾಧಿ ಇವೆ. ಇವೆಲ್ಲವೂ ನಿಯೊ ಕ್ಲಾಸ್ಸಿಕಲ್ ಶೈಲಿಯಲ್ಲಿವೆ. ಅರಮನೆಯ ಉತ್ತರ ಭಾಗದಲ್ಲಿ ಕಾಡು ಮತ್ತು ಉದ್ಯಾನವನಗಳಿವೆ. ಪೂರ್ವ ಭಾಗದಲ್ಲಿ ಕಾಡು, ಫುಟ್ ಬಾಲ್ ಸ್ಟೇಡಿಯಂ, ಟೆಕ್ನಾಲಜಿ ಇನ್ಸ್ಟಿಟ್ಯೂಟ್, ವಸತಿಗಳು ಇವೆ. ಪಶ್ಚಿಮ ಭಾಗ ಪ್ರಮುಖವಾಗಿ ಜನ ವಸತಿಯುಳ್ಳ ಪ್ರದೇಶ. ಇಲ್ಲಿನ ಅರಮನೆಯು ಬರೋಕ್ ಶೈಲಿಯಲ್ಲಿದೆ. ಕೇಂದ್ರ ಭಾಗದ ಇಕ್ಕೆಲಗಳಲ್ಲಿ ಸಮ್ಮಿತೀಯವಾದ ವಿಸ್ತರಣೆಗಳಿರುವುದರಿಂದ ಅರ್ಧವೃತ್ತಾಕೃತಿಯಲ್ಲಿದೆ. ಜರ್ಮನಿಯ ಹಲವು ನಗರಗಳಂತೆ ಇದು ಎರಡನೇ ಮಹಾಯುದ್ಧದಲ್ಲಿ ಸಾಕಷ್ಟು ಘಾಸಿಗೊಂಡರೂ, ಈ ಅರಮನೆಯ ಹೊರಭಾಗವನ್ನು ಪುರಾತನ ವಿನ್ಯಾಸದಲ್ಲಿ ಮರುನಿರ್ಮಿಸಲಾಗಿದೆ. ಅರಮನೆಯ ಒಳಾಂಗಣವನ್ನು ಆಧುನಿಕ ಮ್ಯೂಸಿಯಂನಂತೆ ನಿರ್ಮಿಸಲಾಗಿದೆ. ಇಲ್ಲಿರುವ ಮ್ಯೂಸಿಯಂ ಪುರಾತನ ಕಾಲದ ವಸ್ತುಗಳಿಂದ ಇಂದಿನ ಕಾಲದ ವಸ್ತುಗಳ ವರೆಗಿನ ಅತ್ಯದ್ಭುತ ಸಂಗ್ರಹ ಹೊಂದಿದೆ. ಅರಮನೆಯ ವೀಕ್ಷಣಾಗೋಪುರದ ತುದಿಯಲ್ಲಿ ವೇಗವಾಗಿ ಬೀಸುತ್ತಿರುವ ಗಾಳಿಗೆ ಮೈ ಒಡ್ಡಿ ಇಡೀ ನಗರವನ್ನು ನೋಡುವ ಅನುಭವ ಚೇತೋಹಾರಿ. ಜರ್ಮನಿಯ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳು ಹಾಗೂ ಬಸ್ಸುಗಳು ಇಲ್ಲಿಂದ ಲಭ್ಯ. ಇಂಜಿನಿಯರಿಂಗ್, ಸಂಗೀತ, ಕಲೆಗಳ ಅಧ್ಯಯನವನ್ನು ಕೈಗೊಳ್ಳಬಹುದಾದ ಸಂಸ್ಥೆಗಳು ಇಲ್ಲಿವೆ. ಹಲವಾರು ಮ್ಯೂಸಿಯಂಗಳೂ ಇವೆ. ನಗರ ದೊಳಗಿನ ಸಂಚಾರ ವ್ಯವಸ್ಥೆ ಪ್ರಮುಖವಾಗಿ ಟ್ರಾಮ್‌ಗಳನ್ನು ಅವಲಂಬಿಸಿದೆ. ಮೃಗಾಲಯ ಮುಖ್ಯ ರೈಲು ನಿಲ್ದಾಣದ ಬದಿಯಲ್ಲಿರುವ ನಗರ ಉದ್ಯಾನ 1967ರಲ್ಲಿ ಆರಂಭವಾಯಿತು. ಸಾಕಷ್ಟು ವಿಸ್ತಾರವಾಗಿರುವ ಉದ್ಯಾನ ದಲ್ಲಿ ಕಾರ್ಲ್ಸ್ ರೂಹೆಯ ಪ್ರಸಿದ್ಧ ಮೃಗಾಲಯವೂ ಇದೆ. ಇಲ್ಲಿ ಜಗತ್ತಿನ ಎಲ್ಲಾ ಪ್ರದೇಶಗಳಿಂದ ತರಿಸಿ, ಸಾಕಿರುವ ಪ್ರಾಣಿ-ಪಕ್ಷಿ, ಜಲಚರಗಳ ಸಂಗ್ರಹವಿದೆ. ಉಷ್ಣವಲಯದ ಆನೆ, ನೀರಾನೆಗಳೂ ಇಲ್ಲಿ ನೈಸರ್ಗಿಕ ಎನಿಸುವ ವಾತಾವರಣದಲ್ಲಿ ವಾಸಿಸಿ, ಪ್ರೇಕ್ಷಕರಿಗೆ ಮುದ ನೀಡುತ್ತವೆ. ಈ ಸುಂದರ ಉದ್ಯಾನವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ, ವ್ಯವಸ್ಥಿತವಾಗಿ ನಿರ್ವಹಿಸಿ, ಜತನದಿಂದ ಕಾಪಾಡಿಕೊಳ್ಳಲಾಗಿದೆ. ಸಸ್ಯಶಾಸವನ್ನು ಅಭ್ಯಸಿಸುವವರ ಅನುಕೂಲಕ್ಕಾಗಿ ಎರಡು ಬೊಟಾನಿಕಲ್ ಗಾರ್ಡನ್‌ಗಳು ಈ ನಗರದಲ್ಲಿವೆ. ಇಲ್ಲಿನ ವಿಶ್ವ ವಿದ್ಯಾಲಯಗಳಲ್ಲಿ ಅಭ್ಯಸಿಸಲು, ಉದ್ದಿಮೆಗಳಲ್ಲಿ ಕೆಲಸ ಮಾಡಲು ಸಾಕಷ್ಟು ಮಂದಿ ಭಾರತೀಯರು ಬರುತ್ತಾರೆ. ಡೂರ್ಲಾಖ್- ಟೂರ್ಮ್ ಬೆರ್ಗ್ ಎಂಬ ಬೆಟ್ಟವನ್ನು ಏರುವುದು ಇಲ್ಲಿನ ಪ್ರವಾಸದ ಒಂದು ಭಾಗ ಎನಿಸಿದ್ದು, ಇಲ್ಲಿಂದ ಸುತ್ತಲಿನ ಜಾಗಗಳ ವೀಕ್ಷಣೆ ಮಾಡಬಹುದು. ಡೂರ್ಲಾಖ್ ವರೆಗೆ ಟ್ರಾಮ್‌ನಲ್ಲಿ ಹೋಗಬಹುದು. ಸಣ್ಣ ನಡಿಗೆಯ ಬಳಿಕ -ನಿಕ್ಯುಲರ್ ರೈಲು ನಿಲ್ದಾಣ ತಲುಪುತ್ತೇವೆ. ಇದು ಕೆಲವೇ ನಿಮಿಷಗಳಲ್ಲಿ ಬೆಟ್ಟದ ಮೇಲಕ್ಕೆ ಕರೆದೊಯ್ಯುತ್ತದೆ. 13ನೇ ಶತಮಾನದಲ್ಲಿ ನಿರ್ಮಾಣ ವಾದ ಇಲ್ಲಿನ ಐತಿಹಾಸಿಕ ವೀಕ್ಷಣಾ ಗೋಪುರ ಹತ್ತಿ ಸುತ್ತಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಡೀ ದಿನದ ಟ್ರಾಮ್ ಟಿಕೆಟ್ ತೆಗೆದುಕೊಂಡು ರಸ್ತೆಗಳುದ್ದಕ್ಕೂ ಪ್ರಯಾಣಿಸಿ ಸುತ್ತಲಿನ ಸೌಂದರ್ಯ ಆಸ್ವಾದಿಸಬಹುದು. ಬಾಂಬ್ ದಾಳಿ ಗೊಟ್ಟೇಸು ಅರಮನೆಯು ಈ ನಗರದ ಅತಿ ಪುರಾತನ ಕಟ್ಟಡಗಳಲ್ಲಿ ಒಂದು. 1588ರಲ್ಲಿ ನಿರ್ಮಾಣಗೊಂಡ ಈ ಅರಮನೆಯು 1689ರಲ್ಲಿ ನಾಶವಾಯಿತು. ಮರುನಿರ್ಮಾಣಗೊಂಡ ಅರಮನೆಯು 1735ರಲ್ಲಿ ಬೆಂಕಿಗೆ ಆಹುತಿಯಾಯಿತು. ಮತ್ತೊಮ್ಮೆ ಕಟ್ಟಿದರು. 1944ರಲ್ಲಿ ಅಮೆರಿಕದ ಯುದ್ಧ ವಿಮಾನಗಳ ಬಾಂಬ್ ದಾಳಿಗೆ ಗುರಿಯಾಯಿತು. ಆ ನಂತರ ಬಹು ಕಾಲ ಅವಶೇಷ ಗಳಾಗಿದ್ದ ಈ ಅರಮನೆಯನ್ನು, ೧೯೮೨-೮೯ರ ಅವಧಿಯಲ್ಲಿ ಐತಿಹಾಸಿಕ ಶೈಲಿಯಲ್ಲಿ, ಹದಿನಾರನೆಯ ಶತಮಾನದ ನಿರ್ಮಾಣ ವನ್ನು ಹೋಲುವಂತೆಯೇ ಮರುನಿರ್ಮಾಣ ಮಾಡಲಾಗಿದ್ದು, ಇಂದು ಇದು ಸಂಗೀತ ಕಾಲೇಜಾಗಿ ಕಾರ್ಯ ನಿರ್ವಹಿಸುತ್ತಿದೆ. ಜನಾಂಗೀಯ ಹತ್ಯೆ ಸುಮಾರು 313000 ಜನಸಂಖ್ಯೆ ಹೊಂದಿರುವ ಈ ನಗರವು ರೈನ್ ನದಿಯ ಬಲದಡದಲ್ಲಿದೆ ಮತ್ತು ಸ್ಟುಟ್‌ಗಾರ್ಟ್ ನಗರದಿಂದ ಸುಮಾರು ೮೦ ಕಿ.ಮೀ. ದೂರದಲ್ಲಿದೆ. ಎರಡನೆಯ ಮಹಾ ಯುದ್ಧದ ಸಮಯದಲ್ಲಿ ಹಿಟ್ಲರ್ ಸೇನೆ ನಡೆಸಿದ ಜನಾಂಗೀಯ ದ್ವೇಷದ ಸಮಯದಲ್ಲಿ, ಇಲ್ಲಿನ 1421 ಜ್ಯೂ ಜನಾಂಗದ ವ್ಯಕ್ತಿಗಳನ್ನು ಹತ್ಯೆ ಮಾಡಲಾಯಿತು. ಆ ಹತ್ಯಾಕಾಂಡದ ನೆನಪಿಗಾಗಿ ಇಲ್ಲೊಂದು ಫಲಕ ನೆಟ್ಟಿದ್ದಾರೆ. ಎರಡನೆಯ ಮಹಾಯುದ್ಧದ ದುಃಸ್ವಪ್ನವನ್ನು ಕೊಡವಿಕೊಂಡು, ಇಂದು ಈ ನಗರ ಮೇಲೆದ್ದು ನಿಂತಿರುವುದು ಅನುಕರಣಾರ್ಹ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಹಿರಿಯ ರಾಜಕಾರಣಿ ಮಲ್ಲಿಕಾರ್ಜನ್‌ ಖರ್ಗೆ, ರಾಜ್ಯಸಭೆಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪ್ರತ್ರವನ್ನು ಅವರು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ. Santosh Naik First Published Oct 1, 2022, 12:18 PM IST ನವದೆಹಲಿ (ಅ. 1): ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರುವ ಪ್ರಬಲ ಅಭ್ಯರ್ಥಿಯಾಗಿರುವ ಹಿರಿಯ ನಾಯಕ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜಸ್ಥಾನದದ ಉದಯಪುರದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂದು ನಿರ್ಣಯ ಮಂಡನೆಯಾದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕರ ದೊಡ್ಡ ಬೆಂಬಲದೊಂದಿಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ದಾರೆ. ಬಹುತೇಕ ಅವರೇ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗುವುದು ಖಚಿತವಾಗಿದೆ. ಶುಕ್ರವಾರ ಅವರು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಇದ್ದ ಕಾಂಗ್ರೆಸ್‌ ನಾಯಕರನ್ನು ನೋಡಿ, ಎದುರಾಳಿಯಾಗಿರುವ ಶಶಿ ತರೂರ್‌ ಕೂಡ ಕಾಂಗ್ರೆಸ್‌ ಹೈಕಮಾಂಡ್‌ಅನ್ನು ಟೀಕೆ ಮಾಡಿದ್ದರು. ಅಧ್ಯಕ್ಷ ಪದವಿಗೆ ಅವರೇ ಅಧಿಕೃತ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಇಂದು ಅವರು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿ ಕಾರ್ಜುನ ಖರ್ಗೆ ಅವರೊಂದಿಗೆ ಸಂಸದ ಶಶಿ ತರೂರ್‌, ಜಾರ್ಖಂಡ್‌ನ ಕೆಎನ್‌ ತ್ರಿಪಾಠಿ ಕೂಡ ಸ್ಪರ್ಧೆ ಮಾಡಿದ್ದಾರೆ. ಈ ಮೂವರು ಕೂಡ ಶುಕ್ರವಾರ ಅಧ್ಯಕ್ಷ ಪದವಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕರ್ನಾಟಕ ಹಿರಿಯ ನಾಯಕ ಗಾಗೂ ದಲಿತರಾದ ಮಲ್ಲಿಕಾರ್ಜುನ ಖರ್ಗೆ ಗೆಲ್ಲುವ ಅಭ್ಯರ್ಥಿ ಎಂದೇ ಹೇಳಲಾಗಿದೆ. ಅದಲ್ಲದೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಕೂಡ ಅವರಿಗೆ ಬೆಂಬಲ ನೀಡಿದ್ದಾರೆ. ಇನ್ನು ಶಶಿ ತರೂರ್‌ ಕೂಡ ತಮಗೆ ಉತ್ತಮ ಬೆಂಬಲವಿದ್ದು ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ. ಇನ್ನೊಂದೆಡೆ ಕೆಎನ್‌ ತ್ರಿಪಾಠಿ ಜಾರ್ಖಂಡ್‌ನ ಮಾಜಿ ಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದಾರೆ. ಅಶೋಕ್ ಗೆಹ್ಲೋಟ್, ದಿಗ್ವಿಜಯ್ ಸಿಂಗ್, ಎ.ಕೆ. ಆಫ್. ಆ್ಯಂಟನಿ, ಅಂಬಿಕಾ ಸೋನಿ ಮತ್ತು ಮುಕುಲ್ ವಾಸ್ನಿಕ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ನೆಚ್ಚಿನ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಹಲವು ಮುಖಂಡರು ಅವರ ಜತೆ ಕಾಣಿಸಿಕೊಂಡಿದ್ದರು. ಅನೇಕ ಜಿ-23 ನಾಯಕರು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಬೆಂಬಲಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಗೆದ್ದರೆ, ಎಸ್ ನಿಜಲಿಂಗಪ್ಪ (S Nijalingappa) ನಂತರ ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ (President of the All India Congress Committee) ಎರಡನೇ ನಾಯಕರಾಗಿದ್ದಾರೆ. ಗೆದ್ದರೆ ಜಗಜೀವನ್ ರಾಮ್ ನಂತರ ಈ ಹುದ್ದೆ ಅಲಂಕರಿಸಿದ ಎರಡನೇ ದಲಿತ ನಾಯಕ(Dalit Leader) ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಖರ್ಗೆ ಅವರು 50 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸುವೆ : ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಖರ್ಗೆ ಪ್ರತಿಕ್ರಿಯೆ ಗಾಂಧಿ ಪರಿವಾರಕ್ಕೆ ನಿಷ್ಠ ವ್ಯಕ್ತಿಯಾಗಿರುವ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಜೀವನದಲ್ಲಿ ಹಲವು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಈ ಎಲ್ಲಾ ಸಮಯದಲ್ಲೂ ಅವರಿಗೆ ಮುಳುವಾಗಿದ್ದು ಅವರ ಆಪ್ತ ಸ್ನೇಹಿತರೇ ಎನ್ನುವುದು ವಿಶೇಷ. 1999, 2004 ಹಾಗೂ 2013ರಲ್ಲಿ ಅವರಿಗೆ ಸಿಎಂ ಹುದ್ದೆಗೇರುವ ಅವಕಾಶವಿತ್ತಾದರೂ, ಕ್ರಮವಾಗಿ ಎಸ್‌ಎಂಕೃಷ್ಣ, ಧರ್ಮಸಿಂಗ್‌ ಹಾಗೂ ಸಿದ್ಧರಾಮಯ್ಯ ಮುಂದೆ ಶರಣಾಗಿದ್ದರು. ಕಾಂಗ್ರೆಸ್‌ ತೊರೆದ ಗುಲಾಂ ನಬಿ ಆಜಾದ್‌: ಅಧಿಕಾರ ಅನುಭವಿಸಿ ರಾಜೀನಾಮೆ ಸರಿಯಲ್ಲ: ಖರ್ಗೆ ಆದರೆ ಮಾಜಿ ವಿದ್ಯಾರ್ಥಿ ನಾಯಕ, ಗುಲ್ಬರ್ಗ ನಗರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಒಂಬತ್ತು ಬಾರಿ ಶಾಸಕರಾಗಿರುವ ಅವರು ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ, ಬಂಡಾಯವೆದ್ದರು. ಕಾಂಗ್ರೆಸ್‌ನ ಅತ್ಯಂತ ಪ್ರಮುಖ ದಲಿತ ಮುಖಗಳಲ್ಲಿ ಒಬ್ಬರು ಎನಿಸಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹಿಡಿತ ಹೊಂದಲು ಪ್ರಬಲವಾಗಿ ಸಹಾಯ ಮಾಡಿದರು. ಇದಕ್ಕಾಗಿ ಅವರಿಗೆ ರಾಜ್ಯಸಭೆ ಹಾಗೂ ಲೋಕಸಭೆಗಳಲ್ಲಿ ಪ್ರತಿಪಕ್ಷದ ನಾಯಕರಾಗುವಂಥ ರಿವಾರ್ಡ್‌ಗಳನ್ನೂ ಕೂಡ ಪಕ್ಷ ನೀಡಿತ್ತು.
ಧಾರವಾಡ: ಡಿಸೆಂಬರ್ ತಿಂಗಳ ಅಂತ್ಯದೊಳಗೆ ಧಾರವಾಡ (Dharwad) ಐಐಟಿ (IIT) ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಪ್ರತಿಷ್ಠಿತ ಧಾರವಾಡದ ʻಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT)ʼಉದ್ಘಾಟನಾ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದು ತ್ರಿಬಲ್ ಐಟಿ (IIIT) ಸಂಸ್ಥೆ ಕ್ಯಾಂಪಸ್ ಉದ್ಘಾಟಿಸಿದ್ದಾರೆ. ಇದೇ ವೇಳೆ ತ್ರಿಬಲ್ ಐಟಿ (IIIT) ಅಷ್ಟೇ ಅಲ್ಲ, ಐಐಟಿ (IIT) ಸಂಸ್ಥೆಯ ಕ್ಯಾಂಪಸ್ ಕೂಡ ಉದ್ಘಾಟನೆಗೆ ತಯಾರಾಗಿದೆ. ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ಧಾರವಾಡ ಐಐಟಿ (IIT) ಸಂಸ್ಥೆ ಉದ್ಘಾಟಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಬೆಳಗ್ಗಿನ ಜಾವ ಮಲ ವಿಸರ್ಜನೆಗೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ Related Articles ಗುಜರಾತ್‌ನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ 12/08/2022 ಫಟಾಫಟ್ ಅಂತ ಮಾಡಿ ನೆಲ್ಲಿಕಾಯಿ ಉಪ್ಪಿನಕಾಯಿ 12/08/2022 ಧಾರವಾಡದ ಎರಡು ಪ್ರತಿಷ್ಠಿತ ಸಂಸ್ಥೆಗಳ ಕ್ಯಾಂಪಸ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಲು ಬಂದಿದ್ದರು. ಆದಗ ʻಈ ಎರಡು ಸಂಸ್ಥೆಗಳ ಕ್ಯಾಂಪಸ್ 5 ವರ್ಷದ ಸರ್ಕಾರದ ಅವಧಿಯಲ್ಲೇ ಪೂರ್ಣಗೊಳ್ಳಲಿದೆಯಾ?ʼ ಎಂದು ಪ್ರಶ್ನಿಸಿದ್ದರು. ಇಂದು ಎರಡು ಸಂಸ್ಥೆಗಳ ಕ್ಯಾಂಪಸ್ ತಯಾರಿಗಿ ನಿಂತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಿಂದೆಂದಿಗಿಂತ ಹೆಚ್ಚಿನ ವೇಗದಲ್ಲಿ ಪ್ರಗತಿ ಕಾಣುತ್ತಿದ್ದು, ಈ ಸಮಯದಲ್ಲಿ ಧಾರವಾಡದಲ್ಲಿ ಐಐಐ-ಟಿ (IIIT) ಕಾರ್ಯಾರಂಭ ಮಾಡುತ್ತಿರುವುದು ಅತ್ಯಂತ ಸಂತಸ ಮೂಡಿಸಿದೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot), ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Basavaraj Bommai), ಸಂಸ್ಥೆಯ ನಿರ್ದೇಶಕರಾದ ಪ್ರೊ.ಕವಿ ಮಹೇಶ್‌, ಕುಲಸಚಿವರ ಪ್ರೊ.ಚೆನ್ನಪ್ಪ ಅಕ್ಕಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧಾ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್‍ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್ ರಾಷ್ಟ್ರಪತಿ ಮುರ್ಮುಗೆ ಪೌರ ಸನ್ಮಾನ: ಗೌರವಾನ್ವಿತ ರಾಷ್ಟ್ರಪತಿಗಳಿಗೆ ಹುಬ್ಬಳ್ಳಿ-ಧಾರವಾಡದ ಜನತೆಯ ಪರವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಪೌರ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಪ್ರಲ್ಹಾದ್‌ ಜೋಶಿ, ಹುಬ್ಬಳ್ಳಿ ಧಾರವಾಡದಲ್ಲಿ ಇದೊಂದು ಐತಿಹಾಸಿಕ ಕ್ಷಣ. ರಾಷ್ಟ್ರಪತಿ ಮುರ್ಮು ಅವರಿಗೆ ನಮ್ಮ ಮಹಾನಗರ ಪಾಲಿಕೆಯಿಂದ ಸನ್ಮಾನಿಸಿದ್ದು ಅತ್ಯಂತ ಹೆಮ್ಮೆ. 35 ವರ್ಷದ ಬಳಿಕ ರಾಷ್ಟ್ರಪತಿಗಳಿಗೆ ಸನ್ಮಾನ ಮಾಡುವ ಅವಕಾಶ ಅವಳಿ ನಗರ ಪಾಲಿಕೆಗೆ ದೊರೆತಿರುವುದು ಗೌರವದ ಸಂಗತಿ ಎಂದು ಅಭಿಪ್ರಾಯಪಟ್ಟರು. Live Tv Tags Basavaraj Bommai dharwad Droupadi Murmu IIT Naredramodi Pralhad Joshi thawar chand gehlot ದ್ರೌಪದಿ ಮುರ್ಮು ಧಾರವಾಡ ಐಐಟಿ ನರೇಂದ್ರ ಮೋದಿ ಬಸವರಾಜ ಬೊಮ್ಮಾಯಿ ರಾಷ್ಟ್ರಪತಿ
‘ಅಣ್ಣಾತ್ತೆ’ ಅಣ್ಣ – ತಂಗಿ ಸೆಂಟಿಮೆಂಟ್‌ನ ಫಾರ್ಮುಲಾ ಸಿನಿಮಾ ಎಂದು ಸುಲಭವಾಗಿ ಹೇಳಿ ಬಿಡಬಹುದಾದ ಪ್ರಯೋಗವಲ್ಲ. ಹಾಗೆ ಹೇಳಿದರೆ ಅದು ಸಿನಿಮಾ ಮಾದ್ಯಮಕ್ಕೆ ಮೋಸ ಮಾಡಿದಂತೆ. ನಮ್ಮ ಕನ್ನಡದಲ್ಲೇ ನಿರ್ದೇಶಕರಾದ ವಿ.ಸೋಮಶೇಖರ್‌, ಡಿ.ರಾಜೇಂದ್ರಬಾಬು, ಭಾರ್ಗವ, ತಮಿಳಿನ ನಿರ್ದೇಶಕರ ಪೈಕಿ ರವಿಕುಮಾರ್‌, ಸುರೇಶ್ ಕೃಷ್ಣ ಮುಂತಾದವರು.. ಫಾರ್ಮುಲಾ ಸಿನಿಮಾಗಳನ್ನು ಅಚ್ಚುಕಟ್ಟಾಗಿ, ಆಪ್ತವಾಗಿ ತೆರೆಗೆ ಅಳವಡಿಸಿದವರು. ‘ಅಣ್ಣಾತ್ತೆ’ ನಿರ್ದೇಶಕ ಸಿವಾ ಇದಕ್ಕೆ ಅಪವಾದ. ಹಾಗೆ ನೋಡಿದರೆ ಆರಂಭದಿಂದಲೂ ಅವರು ಒಳ್ಳೆಯ ಚಿತ್ರಗಳನ್ನೇನೂ ಕೊಟ್ಟವರಲ್ಲ. ಬೇರೆ ಬೇರೆ ಕಾರಣಕ್ಕಾಗಿ ಅವರಿಗೆ ಕಮರ್ಷಿಯಲ್ ಆಗಿ ಯಶಸ್ಸು ಸಿಕ್ಕಿತಷ್ಟೆ. ಆ ನಿಟ್ಟಿನಲ್ಲಿ ಅವರು ಅದೃಷ್ಟವಂತ ನಿರ್ದೇಶಕ. ಅವರಿಂದ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳುವುದೇ ತಪ್ಪು. ‘ಅಣ್ಣಾತ್ತೆ’ಯಂತೂ ತೀವ್ರ ನಿರಾಸೆ ಉಂಟುಮಾಡಿದೆ. ನಾಲ್ಕು ದಶಕಗಳ ಸಿನಿಮಾ ಅನುಭವವಿರುವ ರಜನೀಕಾಂತ್‌ ಅವರು ಸಿವಾರನ್ನು ನಂಬಿ ಮೋಸ ಹೋಗಿದ್ದಾರೆ. ಅಣ್ಣ – ತಂಗಿ ಕತೆ ಎಂದು ಸಿನಿಮಾ ಆರಂಭವಾಗುತ್ತದೆ. ಯುವಕನೊಬ್ಬನಲ್ಲಿ ಅನುರಕ್ತಳಾಗುವ ತಂಗಿ (ಕೀರ್ತಿ ಸುರೇಶ್‌) ಅಣ್ಣನಿಗೆ (ರಜನೀಕಾಂತ್‌) ಹೇಳಿಕೊಳ್ಳಲಾಗದೆ ತೊಳಲಾಡುತ್ತಾಳೆ. ಅಲ್ಲಿಂದ ಕತೆ ಕೊಲ್ಕೊತ್ತಾಗೆ ಶಿಫ್ಟ್ ಆಗುತ್ತದೆ. ಅಲ್ಲಿ ಅಣ್ಣಾತ್ತೆ ಏಕಾಂಗಿಯಾಗಿ ನೂರಾರು ಜನರನ್ನು ಬಡಿದು ಹಾಕುತ್ತಾನೆ. ಕಾನೂನು, ಪೊಲೀಸ್, ನ್ಯಾಯಾಲಯ.. ಇಲ್ಲಿ ಯಾವುದಕ್ಕೂ ಬೆಲೆ ಇಲ್ಲ. ನಿರ್ದೇಶಕರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮದೇ ಆದೊಂದು ಕಲ್ಪಿತ ರಾಜ್ಯ ಸೃಷ್ಟಿಸಿಕೊಂಡಿದ್ದಾರೆ. ಲಾಜಿಕ್‌ ಅಂತೂ ಇಲ್ಲವೇ ಇಲ್ಲ. ಚಿತ್ರ ಯಾವ ಹಂತದಲ್ಲೂ ಪ್ರೇಕ್ಷಕರಿಗೆ ಕನೆಕ್ಟ್ ಆಗುವುದಿಲ್ಲ. ಆರಂಭದಿಂದ ಕೊನೆಯವರೆಗೂ ನಿರ್ದೇಶಕರು ಪ್ರೇಕ್ಷಕನನ್ನು ‘ಟೇಕ್‌ ಇಟ್ ಫಾರ್ ಗ್ರಾಂಟೆಂಡ್’ ಎಂದು ಭಾವಿಸಿರುವಂತಿದೆ. ನಾಲ್ಕು ವರ್ಷಗಳ ಹಿಂದೆ ತೆರೆಕಂಡ ಸಿವಾ ನಿರ್ದೇಶನದ ‘ವಿವೇಗನ್‌’ ಒಂದು ಸ್ಪೂಫ್ ಕಾಮಿಡಿ – ಆಕ್ಷನ್ ಆಗಿಯಾದರೂ ಖುಷಿ ಕೊಟ್ಟಿತ್ತು. ‘ಅಣ್ಣಾತ್ತೆ’ ಅಂಥದ್ದೊಂದು ಜಾನರ್‌ಗೂ ಒಗ್ಗುವ ಚಿತ್ರವಾಗಿಲ್ಲ. ಚಿತ್ರದ ನಟ – ನಟಿಯರ ಅಭಿನಯವೂ ನಾಟಕೀಯ ಎನಿಸುತ್ತದೆ. ಚಿತ್ರದುದ್ದಕ್ಕೂ ಸನಾತನ ಧರ್ಮ, ಸನಾತನ ಸಂಸ್ಕೃತಿ, ಪುರುಷಪ್ರಧಾನ ಸಮಾಜದ ವೈಭವೀಕರಣ ಕಾಣಿಸುತ್ತದೆ. ಹೆಣ್ಣಿಗೆ ಮದುವೆಯೇ ಸರ್ವಸ್ವ, ಸಂಸಾರದ ಗೌರವವೆಲ್ಲಾ ಆಕೆಯ ನಡೆ- ನುಡಿಯಲ್ಲೇ ಅಡಿದೆ ಎನ್ನುವಂತಹ ನಾಲ್ಕು ದಶಕಗಳ ಹಿಂದಿನ ಸಿನಿಮಾ ಮಾಡಿದ್ದಾರೆ ಸಿವಾ. ಇತ್ತೀಚೆಗೆ ತೆರೆಕಂಡ ಸೂರ್ಯ ನಿರ್ಮಿಸಿ, ನಟಿಸಿರುವ ‘ಜೈ ಭೀಮ್‌’ ತಮಿಳು ಚಿತ್ರವನ್ನು ಜನರು ಹೊಗಳುತ್ತಿದ್ದಾರೆ. ಮತ್ತೊಂದೆಡೆ ನಿರ್ದೇಶಕ ಸಿವಾ ಮತ್ತು ಅವರ ತಂಡ ತಮಿಳು ಸಿನಿಮಾದ ಗೌರವವನ್ನು ಕಡಿಮೆ ಮಾಡಲೆಂದೇ ‘ಅಣ್ಣಾತ್ತೆ’ ಸಿನಿಮಾ ಮಾಡಿರುದಂತಿದೆ. ನಟ ರಜನೀಕಾಂತ್‌ ತಮ್ಮನ್ನು ಚೇಂಜ್ ಮಾಡಿಕೊಳ್ಳಬೇಕು ಎಂದು ಪ್ರತೀ ಸಲವೂ ಪ್ರಯತ್ನಿಸುತ್ತಾರೆ. ಆದರೆ ಈ ಹಾದಿಯಲ್ಲಿ ಅವರು ಎಡವಿದ್ದೇ ಹೆಚ್ಚು. ನಿರ್ದೇಶಕರಾದ ರವಿಕುಮಾರ್, ಸುರೇಶ್ ಕೃಷ್ಣ ಅವರಿಂದ ಬಿಡುಗಡೆ ಪಡೆದು ಶಂಕರ್ ಕೈಗೆ ಒಪ್ಪಿಸಿಕೊಂಡರು. ಅಲ್ಲಿ ಅವರಿಗೆ ಮಿಶ್ರಫಲ. ಮುಂದೆ ಪಾ.ರಂಜಿತ್, ಕಾರ್ತೀಕ್ ಸುಬ್ಬರಾಜ್‌ ಸರದಿ. ಇವರೆಲ್ಲಾ ರಜನೀಕಾಂತ್‌ ಅವರನ್ನು ಬಳಸಿಕೊಂಡರೇ ವಿನಃ, ರಜನೀಕಾತ್ ಅವರಿಗೆ ಇವರಿಂದ ಅಂತಹ ಉಪಕಾರವೇನೂ ಆಗಲಿಲ್ಲ. ರಜನೀಕಾಂತ್‌ ಅವರನ್ನು ಸೋಲಿನ ಪರ್ವ ಕಾಡುತ್ತಲೇ ಇದೆ. ಕೊಚಾಡಿಯನ್, ಲಿಂಗ, ಕಬಾಲಿ, ಕಾಲ, ಎಂಧಿರನ್‌ 2, ಪೆಟ್ಟಾ, ದರ್ಬಾರ್ ಮತ್ತು ಈಗ ಅಣ್ಣಾತ್ತೆ. ‘ಕಾಲ’, ‘ಕಬಾಲಿ’ ಕಥಾವಸ್ತುವಿನ ದೃಷ್ಟಿಯಿಂದ ಬೇರೆ ಎನಿಸಿದರೂ ಪೂರ್ಣ ಚಿತ್ರವಾಗಿ ಕಮರ್ಷಿಯಲ್ ಆಗಿ ಸೋತ ಚಿತ್ರಗಳೇ. 2010ರ ‘ಎಂಧಿರನ್‌’ ಯಶಸ್ಸಿನ ನಂತರ ಯಾಕೋ ರಜನಿಗೆ ಮತ್ತೊಂದು ದೊಡ್ಡ ಗೆಲುವು ಸಿಗಲೇ ಇಲ್ಲ. ‘ಅಣ್ಣಾತ್ತೆ’ಯಲ್ಲಿ ರಜನೀಕಾಂತ್‌ ಅವರ ನಿಶ್ಯಕ್ತಿ ಢಾಳಾಗಿ ಕಾಣಿಸುತ್ತದೆ. ಇದನ್ನು ತಪ್ಪಿಸಲು ರಜನೀ ಇರುವ ಬಹುಪಾಲು ಸನ್ನಿವೇಶಗಳನ್ನು ಲಾಂಗ್ ಶಾಟ್‌ಗಳಲ್ಲಿ ಚಿತ್ರಿಸಲಾಗಿದೆ. ರಜನೀಕಾಂತ್‌ ಕಪ್ಪು ಗ್ಲಾಸ್ ಹಾಕುವುದು ಅನಿವಾರ್ಯ ಎನಿಸಿದೆ. ಇನ್ನಾದರೂ ರಜನೀಕಾಂತ್‌ ತಮ್ಮ ವಯಸ್ಸಿಗೆ ಹೊಂದುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವತ್ತ ಆಲೋಚಿಸಬೇಕು. ನಿರ್ಮಾಪಕರು : ಕಲಾನಿಧಿ ಮಾರನ್‌ | ನಿರ್ದೇಶಕ : ಸಿವಾ | ಛಾಯಾಗ್ರಹಣ : ವೆಟ್ರಿ | ಸಂಗೀತ : ಡಿ.ಇಮಾನ್‌ | ತಾರಾಬಳಗ : ರಜನೀಕಾಂತ್, ಮೀನಾ, ಖುಷ್ಬೂ, ಕೀರ್ತಿ ಸುರೇಶ್‌, ನಯನತಾರಾ, ಜಗಪತಿ ಬಾಬು, ಅಭಿಮನ್ಯು ಸಿಂಗ್‌, ಪ್ರಕಾಶ್ ರೈ ಮತ್ತಿತರರು.
ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸೆಮಿಸ್ಟರ್ ನಲ್ಲಿ ಕೂಡ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ರಾಜ್ಯಗಳಲ್ಲಿ ಅಂತಹ ಲಕ್ಷಣಗಳು ಕಂಡು ಬರುತ್ತಿವೆ. ಮುಂದಿನ ಶೈಕ್ಷಣಿಕ ವರ್ಷ ಕೂಡ ಆನ್ಲೈನ್ ತರಗತಿಗಳೊಂದಿಗೆ ಆರಂಭವಾಗಲಿದೆ. ಅಂದ ಹಾಗೆ, ದೆಹಲಿ, ಪಂಜಾಬ್, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಕೊರೋನಾ ಎರಡನೇ ಅಲೆ ಪರಿಣಾಮದಿಂದ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಇನ್ನೂ ಶಾಲೆಗಳು ಸರಿಯಾಗಿ ಆರಂಭವಾಗಿಲ್ಲ. ಕೆಲವು ಶಾಲೆಗಳು ಆರಂಭವಾಗಿದ್ದರೂ ಸರಿಯಾಗಿ ತರಗತಿಗಳು ನಡೆದಿಲ್ಲ. ಮತ್ತೆ ಕೊರೊನಾ ಸೋಂಕು ಜಾಸ್ತಿ ಆದ ಕಾರಣ ಶಾಲೆಗಳನ್ನು ಬಂದ್ ಮಾಡಲಾಗಿದೆ. ಶೈಕ್ಷಣಿಕ ವರ್ಷವನ್ನು ಕೊರೋನಾ ಪರಿಸ್ಥಿತಿ ಹದಗೆಡಿಸುತ್ತಿದೆ. ಇದರಿಂದ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯುವ ಸಾಧ್ಯತೆ ಇಲ್ಲವೆನ್ನಲಾಗಿದೆ. ಕೊರೋನಾ ಸೋಂಕು ಏರಿಕೆಯಾದ ಕಾರಣ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯುವ ಸಾಧ್ಯತೆ ಇಲ್ಲ. ಮುಂದಿನ ಶೈಕ್ಷಣಿಕ ವರ್ಷವನ್ನು ಕೂಡ ಆನ್ಲೈನ್ ಕ್ಲಾಸ್ ಆರಂಭಿಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಸದ್ಯಕ್ಕಂತೂ ತರಗತಿಗಳನ್ನು ಪ್ರಾರಂಭಿಸಲು ಪೂರಕವಾದ ವಾತಾವರಣ ಕಂಡು ಬರುತ್ತಿಲ್ಲ. ಇದು ಹೀಗೆ ಮುಂದುವರೆದರೆ, ಆನ್ಲೈನ್ ಕ್ಲಾಸ್ ನೊಂದಿಗೆ ಮುಂದಿನ ಶೈಕ್ಷಣೀಕ ವರ್ಷವನ್ನು ಆರಂಭಿಸಬೇಕಾದೀತು ಎಂದು ಹೇಳಲಾಗಿದೆ. ಅಖಿಲ ಭಾರತ ಪೋಷಕರ ಸಂಘದ ಅಧ್ಯಕ್ಷ, ದೆಹಲಿ ವಿಶ್ವವಿದ್ಯಾಲಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶಶಾಂಕ್ ಅಗರ್ವಾಲ್ ಅವರು, ಆನ್ಲೈನ್ ಶಿಕ್ಷಣ ಅನಿವಾರ್ಯವಾಗುತ್ತದೆ. ಪ್ರಸ್ತುತ ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿಕೊಳ್ಳುವ ಬದಲು ಆನ್ ಲೈನ್ ಮೂಲಕವೇ ಪಾಠ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ಅಂದಾಜಿನ ಪ್ರಕಾರ, ಶಾಲೆಗಳನ್ನು ಮುಚ್ಚುವ ಕಾರಣದಿಂದಾಗಿ ಶಾಲೆ ಬಿಡುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿನ ಶೇಕಡ 20 ರಷ್ಟು ಜಾಸ್ತಿಯಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಜನ ವಲಸೆ ಹೋಗಿದ್ದಾರೆ. ಆ ರಾಜ್ಯದ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಅಂತವರಿಗೆ ಕಷ್ಟವಾಗುತ್ತದೆ. ಶಾಲೆ ತೆರೆಯದ ಕಾರಣ ಮಕ್ಕಳಿಗೆ ಸಮಸ್ಯೆ ಎದುರಾಗಿದೆ. ಸದ್ಯಕ್ಕಂತೂ ಕೊರೋನಾ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಶಾಲೆ ತೆರೆಯದಿರುವುದೇ ಸರಿಯಾದ ನಿರ್ಧಾರ ಎಂದು ಹೇಳಲಾಗಿದೆ. Disclaimer Disclaimer This story is auto-aggregated by a computer program and has not been created or edited by Dailyhunt Publisher: Kannada Dunia
ಜ್ಯೋತಿಷ್ಯ ಶಾಸ್ತ್ರದ ಮೂಲಕ ದೇವರ ಸೇವೆಯನ್ನು ಮಾಡಿ ನಮ್ಮ ಜನ್ಮ ಜನ್ಮಾದಿ ಪಾಪಗಳನ್ನು ಕಳೆದುಕೊಳ್ಳಲು ಸಾಧ್ಯ. ಅಂತಹ ಶಾಸ್ತ್ರದ ಮಹತ್ವವನ್ನು ಅರಿತು ಅದರ ಜ್ಞಾನವನ್ನು ಹೊಂದಿರುವವರಿಂದ ನಮ್ಮ ಸಮಸ್ಯೆಗಳನ್ನು ತಕ್ಷಣದಲ್ಲಿ ಬಗೆಹರಿಸಲು ಸಾಧ್ಯ. ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774. ಮೇಷ ರಾಶಿ: ಕುಟುಂಬ ಜೀವನದಲ್ಲಿ ಸಂತೋಷ ಸಿಗಲಿದೆ. ಉಧ್ಯಮಿಗಳಿಗೆ ಇಂದು ಉತ್ತಮ ಲಾಭವು ಉಂಟಾಗಲಿದೆ. ಹಣಕಾಸಿನ ವಿಷಯದಲ್ಲಿ ನಿಮಗೆ ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 8. ವೃಷಭ ರಾಶಿ: ವ್ಯಾಪಾರಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ. ವೇಗದ ವಾಹನ ಚಲಾವಣೆಯಿಂದ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಸಂಗಾತಿಯೊಂದಿಗೆ ಉತ್ತಮ ಸಮಾಲೋಚನೆ ಉಂಟಾಗಲಿದೆ. ಸರಕಾರಿ ಕಚೇರಿಗಳಲ್ಲಿನ ಕೆಲಸ ಸುಲಭ. ಅದೃಷ್ಟ ಸಂಖ್ಯೆ 5. ಮಿಥುನ ರಾಶಿ: ಹಣಕಾಸಿನ ವಿಷಯದಲ್ಲಿ ಇಂದು ಉತ್ತಮ ದಿನವಾಗಿದೆ. ವಿರೋಧಿಗಳ ಕೈ ಮೇಲಾಗುವ ಲಕ್ಷಣ. ಹೆಚ್ಚಿನ ಪ್ರಮಾಣದಲ್ಲಿ ಹಣವು ಹರಿದು ಬರಲಿದೆ. ಅದೃಷ್ಟ ಸಂಖ್ಯೆ 4. ಕರ್ಕಾಟಕ ರಾಶಿ: ಕೆಲಸದಲ್ಲಿ ಒತ್ತಡವಿರುತ್ತದೆ. ಕೆಲವು ಸಮಸ್ಯೆಗಳು ಕಾಡಬಹುದು. ಕೋಪ ನಿಮ್ಮನ್ನು ಹಲವಾರು ಸಮಸ್ಯೆಗಳಿಗೆ ದೂಡುವುದು. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುವುದು. ಅದೃಷ್ಟ ಸಂಖ್ಯೆ 8. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774. ಸಿಂಹ ರಾಶಿ: ಹಲವು ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮಗೆ ಇಂದು ಉತ್ತಮ ದಿನವಾಗಿದೆ. ಆರೋಗ್ಯ ಸಮಸ್ಯೆ ನಿಮಗೆ ಕಾಡಬಹುದು. ಅದೃಷ್ಟ ಸಂಖ್ಯೆ 9. ಕನ್ಯಾ ರಾಶಿ: ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆಯಿಂದ ತೊಂದರೆಗಳು ಉಂಟಾಗಿದ್ದರೆ ಚರ್ಚಿಸಿ ತಿದ್ದಿಕೊಳ್ಳಲು ಉತ್ತಮ ದಿನವಾಗಿದೆ. ಕರ್ಚು ವೆಚ್ಚದ ಕಡೆಗೆ ಹೆಚ್ಚಿನ ಗಮನ ಅವಶ್ಯಕ. ಅದೃಷ್ಟ ಸಂಖ್ಯೆ 5. ತುಲಾ ರಾಶಿ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಅನುಕೂಲ. ದೂರಪ್ರಯಾಣ ಉತ್ತಮವಲ್ಲ. ಅಪಾಯಕಾರಿಯಾದ ಕೆಲಸಕ್ಕೆ ಕೈ ಹಾಕದಿರುವುದು ಉತ್ತಮ. ಅದೃಷ್ಟ ಸಂಖ್ಯೆ 7. ವೃಶ್ಚಿಕ ರಾಶಿ: ಎಲ್ಲರನ್ನೂ ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳಿ. ಉತ್ತಮ ಆರೋಗ್ಯ ಹೊಂದುವಿರಿ. ವ್ಯವಹಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ. ಅದೃಷ್ಟ ಸಂಖ್ಯೆ 6. ಧನು ರಾಶಿ: ಸಂಗಾತಿಗೆ ಒತ್ತಡವನ್ನು ಹೇರುವುದು ಒಳ್ಳೆಯದಲ್ಲ. ಮನಸ್ಸನ್ನು ನೆಮ್ಮದಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಇಂದು ನೀವು ನೋವಿನಿಂದ ನರಳುವ ಸಂದರ್ಭ ಬರಬಹುದು. ಅದೃಷ್ಟ ಸಂಖ್ಯೆ 7. ಮಕರ ರಾಶಿ: ಬಹುತೇಕ ಕೆಲಸಗಳು ಅಡೆತಡೆ ಇಲ್ಲದೆ ಪೂರ್ಣಗೊಳ್ಳುವುದರಿಂದ ವಿರಾಮ ಪಡೆಯುವಿರಿ. ಉಧ್ಯಮಿಗಳು ಹಲವಾರು ಬಾರಿ ಯೋಚಿಸಿ ನಿಮ್ಮ ಮುಂದಿನ ಹೆಜ್ಜೆಯಿಡುವ ಅವಶ್ಯಕತೆಯಿದೆ. ಅದೃಷ್ಟ ಸಂಖ್ಯೆ 9. ಕುಂಭ ರಾಶಿ: ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಹಕಾಸಿನ ವಿಚಾರದಲ್ಲಿ ನಿಮಗೆ ಇಂದು ಉತ್ತಮ ದಿನವಾಗಿದೆ. ಸಾಲ ಪಡೆದುಕೊಳ್ಳಲು ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 1. ಮೀನ ರಾಶಿ: ಕೆಲಸದಲ್ಲಿ ಸಾಮಾನ್ಯವಾದ ದಿನವಾಗಿದೆ. ನಿಮ್ಮ ಸಣ್ಣ ಬೇಜವಾಬ್ದಾರಿ ತೊಂದರೆಗೆ ಸಿಲುಕಿಸಬಹುದು. ಹಲವು ದಿನಗಳಿಂದ ಬಳಲುತ್ತಿದ್ದ ಕಾಯಿಲೆಯಿಂದ ಮುಕ್ತಿ ದೊರೆಯುತ್ತದೆ. ವಯಕ್ತಿಕ ಜೀವನವು ಇಂದು ಉತ್ತಮವಾಗಿರಲಿದೆ. ಅದೃಷ್ಟ ಸಂಖ್ಯೆ 6. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಪ್ರಸ್ತುತ, ಜಿಯಾಂಗ್ಸು ಮತ್ತು ಝೆಜಿಯಾಂಗ್ ಪ್ರದೇಶಜವಳಿಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗಿದೆ, ಜವಳಿ ಉದ್ಯಮಗಳು ಹೆಚ್ಚಿನವು ಪ್ರಾರಂಭವಾಗುತ್ತದೆ, ಆದರೆ ಸಾಮರ್ಥ್ಯವು ಇನ್ನೂ ಪ್ರತಿಯಾಗಿ ಇದೆ. ಆದರೆ ನೀವು ಬಾಗಿಲು ತೆರೆಯಲು ಪ್ರಾರಂಭಿಸಿದಾಗ ನಾನು ಸಿಂಗಲ್, ಆಫ್ ಗಾರ್ಡ್, ಬೂದು ಬಟ್ಟೆಯ ಬೆಲೆ ಏರಿದೆ ಎಂದು ಉತ್ತರಿಸಿದಾಗ! ನೇಕಾರರು ನೋವಿನ ಬೂದು ಬಟ್ಟೆಯ ಬೆಲೆಗಳ ಈ ಅಲೆಯನ್ನು ಅನುಭವಿಸಿದ್ದರೆ, ಅದು ವರ್ಣನಾತೀತವಾಗಿದೆ.ಈಗ ಬಹುಪಾಲು ಕಾರ್ಯಗತಗೊಳಿಸುವಿಕೆಯ ಮೇಲೆ ವರ್ಷಗಳ ಹಿಂದೆ ಆದೇಶದ ಬೆಲೆ ಈಗಾಗಲೇ ಕ್ಲೈಂಟ್‌ನೊಂದಿಗೆ ಮಾತುಕತೆಯಾಗಿದೆ, ಏರುತ್ತಿರುವ ವೆಚ್ಚದ ಈ ಭಾಗವು ಸ್ವಯಂ ಹೀರಿಕೊಳ್ಳುತ್ತದೆ.ಡೈಯಿಂಗ್ ಫ್ಯಾಕ್ಟರಿ, ಲೇಪನ ಕಾರ್ಖಾನೆ ಮತ್ತು ಉದ್ಯಮವನ್ನು ಮುಗಿಸಿದ ನಂತರ ಇತರ ಬೆಂಬಲ ಇನ್ನೂ ಉತ್ಪಾದನೆಯನ್ನು ಪ್ರಾರಂಭಿಸಿಲ್ಲ, ಆದರೆ ಬೂದು ಮಾರುಕಟ್ಟೆಯು ಅನೇಕ ಆದೇಶಗಳನ್ನು ಸ್ವಾಗತಿಸಿದೆ, ದಾರಿಯಲ್ಲಿ "ಯೂ ಫೋರ್" ಎಂದು ತೋರುತ್ತದೆ! 1, ಹೊಸ ಸಾಮರ್ಥ್ಯವು ಕಡಿಮೆಯಾಗಿದೆ, ಬಟ್ಟೆಯ ಭಾಗವಾಗಿದೆ ಆರ್ಡರ್ ಬೆಲೆಗಳು ಬಟ್ಟೆಯ ಈ ಭಾಗವು ಮುಖ್ಯವಾಗಿ ಗುಣಮಟ್ಟವಾಗಿದೆಸರಕುಗಳು, ಸರಕುಗಳ ಮಾರುಕಟ್ಟೆಯು ಕೇವಲ ಚಲಿಸಲಿಲ್ಲ.ಬೂದು ಬಟ್ಟೆಯ ಆದೇಶದ ಗುಣಮಟ್ಟಕ್ಕಾಗಿ, ದಾಸ್ತಾನು ದೊಡ್ಡದಲ್ಲ, ಲಕ್ಷಾಂತರ ಮೀಟರ್‌ಗಳಷ್ಟು ನಮ್ಮ ಸ್ಟಾಕ್ ಮಾರುಕಟ್ಟೆಯ ವರ್ಷಗಳ ಹಿಂದೆ ಸರಕುಗಳ ತಯಾರಕರು, ಆದ್ದರಿಂದ ಹೊಸ ಸಾಮರ್ಥ್ಯವು ಹೊರಬರುವ ಮೊದಲು, ಆದೇಶದ ಸ್ಟಾಕ್‌ನ ಈ ಭಾಗದ ಗುಣಮಟ್ಟವು ಬಿಗಿಯಾದ ಉತ್ಪನ್ನವಾಯಿತು. ಪ್ರಸ್ತುತದಲ್ಲಿ ಸಂಪೂರ್ಣ ನೇಯ್ಗೆ ಮಾರುಕಟ್ಟೆ ಸಾಮರ್ಥ್ಯವು ಕಡಿಮೆಯಾಗಿದೆ, ಇದನ್ನು ಕರೆಯಲಾಗುತ್ತದೆ, ಜೊತೆಗೆ ಕೆಲವು ಉತ್ಪನ್ನಗಳ ಸರಬರಾಜುಗಳು, ನೇಯ್ಗೆ ಮುಖ್ಯಸ್ಥರು ಅಲೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ.ಕೆಲವು ಫ್ಯಾಬ್ರಿಕ್ ವ್ಯಾಪಾರಿಗಳು ಸ್ಟಾಕ್ ಅಪ್ ಆವೃತ್ತಿಯನ್ನು ತೆಗೆದುಕೊಳ್ಳುತ್ತಾರೆ, ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ, ಆದ್ದರಿಂದ ಬಟ್ಟೆಯ ಸಂಪೂರ್ಣ ಮಾರುಕಟ್ಟೆಯು ಬೆಲೆಗಳನ್ನು ಹೆಚ್ಚಿಸಿತು. 2, ಏಕಾಏಕಿ ಅಡಿಯಲ್ಲಿ, ವೆಚ್ಚದ ಒತ್ತಡ ಹೆಚ್ಚಾಗುತ್ತದೆ ವುಜಿಯಾಂಗ್‌ನಲ್ಲಿರುವ ಕಾರ್ಖಾನೆಗಳು ಕೆಲಸಕ್ಕೆ ಮರಳಿದರೂ, ಸಾಮರ್ಥ್ಯವು ಕೇವಲ 2 ರಿಂದ 3 ಮಾತ್ರ. ಕಡಿಮೆ ಇಳುವರಿ ಕ್ಯಾನ್ ಅಡಿಯಲ್ಲಿ, ನೇಯ್ಗೆ ಉದ್ಯಮದ ವೆಚ್ಚಗಳು ಹೆಚ್ಚಿವೆ.ಒಂದು ಬಟ್ಟೆಯ ಮುಖ್ಯಸ್ಥನು ಸಣ್ಣ ಮೇಕಪ್ ಅನ್ನು ಲೆಕ್ಕಹಾಕಿದ ಬ್ರಷ್‌ಸ್ಟ್ರೋಕ್ ಜಾಂಗ್ ಅನ್ನು ನೀಡುತ್ತಾನೆ: ಮಗ್ಗವು ಪೂರ್ಣವಾಗಿ ತೆರೆದಾಗ, ಒಂದು ಮಗ್ಗವು ದಿನಕ್ಕೆ 150 ಯುವಾನ್ ವೆಚ್ಚವಾಗುತ್ತದೆ;ಈಗ ಸಾಮರ್ಥ್ಯ ಕಡಿಮೆಯಾಗಿದೆ, ಮಗ್ಗದ ವೆಚ್ಚವು ಕನಿಷ್ಠ 20% ರಷ್ಟು ಹೆಚ್ಚಾಗಿದೆ, ಇದು ಪ್ರಸ್ತುತ ದಿನಕ್ಕೆ $180 ವೆಚ್ಚವಾಗುತ್ತದೆ. ಎರಡನೆಯದಾಗಿ, ಸಾಂಕ್ರಾಮಿಕವು ಮುಗಿದಿಲ್ಲ, ಅನೇಕ ವಲಸೆ ಕಾರ್ಮಿಕರು ಸ್ಯೂಗೆ ಮರಳಿದರು, ಸಾರಿಗೆ, ಕೊಠಡಿ ಮತ್ತು ಬೋರ್ಡ್ ವೆಚ್ಚಗಳು ಮತ್ತೆ ಹೆಚ್ಚಾಗುವಂತಹ ಉದ್ಯಮಗಳು ಭರಿಸಬೇಕಾಗಿದೆ ಮತ್ತು ಇನ್ನೂ ಉದ್ಯೋಗಿಗಳ ಆರೋಗ್ಯದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ, ಅಪಾಯವು ತುಂಬಾ ದೊಡ್ಡದಾಗಿದೆ. ಮೂರನೆಯದಾಗಿ, ಸರಕು ಸಾಗಣೆಯ ವೆಚ್ಚವನ್ನು ಹೆಚ್ಚಿಸಿದೆ, ಕಾರ್ಮಿಕರ ಕೊರತೆಯಿಂದಾಗಿ, ಬೂದು ಹೆಚ್ಚಳ, ಸರಕುಗಳನ್ನು ಲೋಡ್ ಮಾಡುವ ಮತ್ತು ಇಳಿಸುವ ವೆಚ್ಚವು ಕಡಿಮೆ-ದೂರ ಸಾರಿಗೆ ವೆಚ್ಚಗಳು ಹೆಚ್ಚಾಗುತ್ತದೆ.ಮೇಲಿನ ಮೂರು ಕಾರಣಗಳ ಆಧಾರದ ಮೇಲೆ, ನೇಯ್ಗೆ ಉದ್ಯಮವು ಬೆಲೆ ಏರಿಕೆಗೆ ಒತ್ತಾಯಿಸಲ್ಪಟ್ಟಿದೆ. ಫ್ಯಾಬ್ರಿಕ್ಬೆಲೆ ಈಗಾಗಲೇ ಸತ್ಯವಾಗಿದೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಇನ್ನೂ ಕಡಿಮೆಯಾಗಿದೆ, ಕೆಲವು ವರ್ಷಗಳ ಹಿಂದೆ, ಅಥವಾ ಸರಕು ಉತ್ಪನ್ನಗಳನ್ನು ಸಾಮಾನ್ಯ ಬೆಲೆಗೆ ಎಸೆಯಿರಿ.ಬೂದುಬಣ್ಣದ ಬಟ್ಟೆ ಬಿಡಿ ಭಾಗಗಳ ತಯಾರಕರನ್ನು ಬೆಳೆಸಿದೆ, ತೊಂದರೆಗೆ ಕಾರಣವಾಗಬಹುದು, ವರ್ಷಗಳ ಹಿಂದೆ ಉತ್ತಮ ಆದೇಶಗಳು ಮಾತ್ರ ನಂತರದ ಆದೇಶಗಳ ಮೇಲೆ ಪರಿಣಾಮವು ದೊಡ್ಡದಾಗಿರುವುದಿಲ್ಲ, ಆದ್ದರಿಂದ ವ್ಯಾಪಾರಿಗಳು ಚಿಂತಿಸಬೇಡಿ.ಅಥವಾ ಪ್ರಸ್ತುತ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಹೆಚ್ಚಿನ ಅನಿಶ್ಚಿತತೆಯ ಅಂಶಗಳು, ಮತ್ತು ನೇಯ್ಗೆ ಸಾಮರ್ಥ್ಯ, ಮುದ್ರಣ ಮತ್ತು ಡೈಯಿಂಗ್ ಮುಕ್ತಾಯದ ಉದ್ಯಮದ ತಾತ್ಕಾಲಿಕ ಕೆಲಸ, ವಿತರಣೆಗೆ ಆದೇಶ, ವಿಶೇಷವಾಗಿ ವಿದೇಶಿ ವ್ಯಾಪಾರ, ವಿತರಣಾ ವಿಳಂಬವು ಆದೇಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಉದ್ಯಮದ ಅಭಿವೃದ್ಧಿಯು ಅವಕಾಶಗಳು ಮತ್ತು ಸವಾಲುಗಳೆರಡೂ ಆಗಿದೆ, ಎಲ್ಲಾ ನಂತರ, ಉತ್ತಮ ಬೆಲೆಗಳು ಮತ್ತು ಉಬ್ಬರವಿಳಿತದ ಯಾವುದೇ ವ್ಯಕ್ತಿಗಾಗಿ ಕಾಯುವ ಕ್ಷಣವನ್ನು ವಶಪಡಿಸಿಕೊಳ್ಳಬೇಕಾಗಿದೆ, ಹೆಚ್ಚುತ್ತಿರುವ ಕಾರ್ಯನಿರತ ಈಗ ವ್ಯಾಪಾರದ ವಾತಾವರಣದ ಹಿನ್ನೆಲೆಯಲ್ಲಿ, ಆದೇಶಗಳನ್ನು ಪೂರೈಸಲು ಬಾಗಿಲು ತೆರೆಯಲು ಯಾರು ಬಯಸುವುದಿಲ್ಲ? ಪೋಸ್ಟ್ ಸಮಯ: ಅಕ್ಟೋಬರ್-17-2022 ನಮ್ಮ ಸುದ್ದಿಪತ್ರಕ್ಕೆ ಚಂದಾದಾರರಾಗಿ ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿಯ ಕುರಿತು ವಿಚಾರಣೆಗಾಗಿ, ದಯವಿಟ್ಟು ನಿಮ್ಮ ಇಮೇಲ್ ಅನ್ನು ನಮಗೆ ಕಳುಹಿಸಿ ಮತ್ತು ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರುತ್ತೇವೆ. ಚಂದಾದಾರರಾಗಿ ಕೊಠಡಿ 211-215, ಜಿಂಡು ಇಂಟರ್‌ನ್ಯಾಶನಲ್, ನಂ. 345, ಹುವಾಂಚೆಂಗ್ ಪಶ್ಚಿಮ ರಸ್ತೆಯ ದಕ್ಷಿಣ ವಿಭಾಗ, ಹೈಶು ಜಿಲ್ಲೆ, ನಿಂಗ್ಬೋ
ಕರ್ನಾಟಕದ ದಕ್ಷಿಣದಲ್ಲಿರುವ, ಐತಿಹಾಸಿಕವಾಗಿ ಬಂಟ್ವಾಳ ನದಿ ಎಂದು ಕರೆಯಲ್ಪಡುವ ನೇತ್ರಾವತಿ ನದಿಯ ಪ್ರವಾಹವು, ನೈರುತ್ಯ ಮಾನ್ಸೂನ್ ಸಮಯದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಬಂಟ್ವಾಳ ಪಟ್ಟಣದ ಸ್ಥಳೀಯ ನಿವಾಸಿಗಳು ಇನ್ನೂ 1974 ರಲ್ಲಿ ನದಿಯ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಉಂಟಾದ ವಿನಾಶಕಾರಿ ಪ್ರವಾಹದಿಂದ ಹೊರಬಂದು ಪುನಃ ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಇದು ಇತ್ತೀಚೆಗೆ 2013 ಮತ್ತು 2015 ರಲ್ಲಿ ಹಾಗೂ 2018 ರಲ್ಲಿ ಪುನರಪ್ಪಳಿಸಿದೆ. ನದಿಯ ನೀರಿನ ಮಟ್ಟದಲ್ಲಿ ಉಂಟಾಗುತ್ತಿರುವ ಎಲ್ಲಾ ಬದಲಾವಣೆಗಳಿಗೆ ಮಳೆ ಸುರಿತದ ಏರಿಳಿತಗಳು ಕಾರಣವೇ? ಸಂಪೂರ್ಣವಾಗಿ ಅಲ್ಲ, ಎಂದು ಬಾಂಬೆಯಲ್ಲಿರುವ, ಭಾರತೀಯ ತಂತ್ರಜ್ಞಾನ ಸಂಸ್ಥೆಯು, ತನ್ನ ಇತ್ತೀಚಿನ ಅಧ್ಯಯನವೊಂದರಲ್ಲಿ ತಿಳಿಸಿದೆ ಹಾಗೂ ನೇತ್ರಾವತಿ ನದಿಯ ಜಲಾನಯನ ಪ್ರದೇಶದಲ್ಲಿನ ಅತಿಯಾದ ಭೂಮಿಯ ಬಳಕೆಯು ಪ್ರಮುಖ ಕಾರಣವೆಂದು ಗುರುತಿಸಿದೆ. “ಎನ್ವಿರಾನ್ಮೆಂಟಲ್ ಅರ್ಥ್ ಸೈನ್ಸಸ್” ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೇತ್ರಾವತಿ ನದಿಯ ಜಲಾನಯನ ಪ್ರದೇಶದಲ್ಲಿ ಬರಿದಾಗುತ್ತಿರುವ ಮಳೆನೀರು ಮತ್ತು ಪ್ರವಾಹದಗುಂಟ ಕೊಚ್ಚಿಹೋಗುತ್ತಿರುವ ಮಣ್ಣಿಗೆ ಸಂಬಂಧಿಸಿದಂತೆ, ನಗರೀಕರಣವು ಪ್ರಾಥಮಿಕ ಕಾರಣ ಎಂದು ತಿಳಿದಿದೆ. ಈ ಅಧ್ಯಯನವು 1972 ರಿಂದ ಐದು ವಿಭಿನ್ನ ಕಾಲಾವಧಿಗಳಲ್ಲಿ ಮತ್ತು 2030 ರ ಅವಧಿಗೆ ಯೋಜಿತ ಚಿತ್ರಣವೊಂದನ್ನು “ಮಣ್ಣು ಮತ್ತು ನೀರಿನ ಮೌಲ್ಯಮಾಪನ ಸಾಧನ (Soil and water Assessment Tool-SWAT) ಎಂಬ ನಿರ್ಧಿಷ್ಟ ಮಾದರಿಯನ್ನು ಬಳಸಿಕೊಂಡು ವಿಶ್ಲೇಷಿಸಲ್ಪಟ್ಟಿದೆ. ಈ ಸಂಶೋಧನೆಗಾಗಿ ಧನಸಹಾಯವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST), ಭಾರತ ಸರ್ಕಾರವು ಒದಗಿಸಿದೆ. ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ನೇತ್ರಾವತಿ ನದಿಯು, ಮಂಗಳೂರು ಮತ್ತು ಬಂಟ್ವಾಳ ನಗರಗಳಿಗೆ ಕುಡಿಯುವ ನೀರಿನ ಪ್ರಾಥಮಿಕ ಮೂಲವಾಗಿದೆ. “ಸುಮಾರು 1.2 ದಶಲಕ್ಷ ಜನರು ನೇತ್ರಾವತಿ ಜಲಾನಯನ ಪ್ರದೇಶದಲ್ಲಿ ವಾಸಿಸುತಿದ್ದಾರೆ. ಈ ಸಂಖ್ಯೆಯು 2030 ರ ಹೊತ್ತಿಗೆ ಎರಡುಪಟ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂದೆ ಉಂಟಾಗಬಹುದಾದ ಬದಲಾವಣೆಗಳ ಪರಿಣಾಮವನ್ನು ಅಧ್ಯಯನ ಮಾಡುವುದರಿಂದ, ಕೃಷಿ ವ್ಯವಸ್ಥೆಯ ಉತ್ತಮ ನಿರ್ವಹಣೆ ಮತ್ತು ಭವಿಷ್ಯದಲ್ಲಿ ಜಲಸಂಪನ್ಮೂಲಗಳನ್ನು ನಿರ್ವಹಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ” ಎಂದು ಈ ಅಧ್ಯಯನದ ಲೇಖಕರಾದ, ಬಾಂಬೆಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಎಲ್ಡೋ ಟಿ.ಐ. ಹೇಳುತ್ತಾರೆ. ನೀರಿನ ಲಭ್ಯತೆಯು ಅಲ್ಲಿ ಸುತ್ತುವರೆದಿರುವ ಭೂಮಿಯನ್ನು ಯಾವ ಉದ್ದೇಶಗಳಿಗಾಗಿ ಬಳಸಿದ್ದಾರೆ ಹಾಗೂ ಭೂಮಿಯ ಮೇಲ್ಮೈ ಪದರವು ಯಾವುದರಿಂದ ಹೊದಿಸಲ್ಪಟ್ಟಿದೆ ಎಂಬುದರ ಮೇಲೆ ಆಧರಿತವಾಗಿದೆ. ಭೂಮಿಯ ಬಳಕೆ ಮತ್ತು ಭೂಮಿಯ ಮೇಲ್ಮೈ ಪದರದ ಪ್ರಮಾಣದಲ್ಲಿ ಉಂಟಾಗುವ ಬದಲಾವಣೆಯಿಂದ ಭೂಮಿಯ ಮೇಲ್ಮೈ ಲಕ್ಷಣಗಳಾದ ಸಸ್ಯಗಳ ಹೊದಿಕೆ, ಕಾಂಕ್ರೀಟ್ ಹೊದಿಕೆ, ಎತ್ತರ ಮತ್ತು ಇಳಿಜಾರುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಮಳೆ ನೀರಿನ ಕಾಲುವೆ ಮತ್ತು ನೀರಿನ ಹರಿಯುವಿಕೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಉದಾಹರಣೆಗೆ, ಹೆಚ್ಚಿದ ನಗರೀಕರಣವು ನೀರಿನ ಇಂಗುವಿಕೆಯನ್ನು ತಡೆಯುವಂತಹ, ಸಿದ್ದವಾದ ಕಾಂಕ್ರೀಟ್ ಹೊದಿಕೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ನೀರು ಬೇಗನೆ ಹರಿದುಹೋಗುತ್ತದೆ ಹಾಗೂ ಮಳೆನೀರು ಭೂಮಿಗೆ ಜಿನುಗುವುದು ಕಡಿಮೆಯಾಗಿ ಅಂರ್ತಜಲ ಮಟ್ಟ ಕುಸಿಯುತ್ತದೆ. ಕುಡಿಯಲು, ನೀರಾವರಿ ಮತ್ತು ಇತರೇ ಉದ್ದೇಶಗಳಿಗಾಗಿ ಅಂರ್ತಜಲವನ್ನು ಅವಲಂಭಿಸಿರುವ ಈ ಪ್ರದೇಶದ ಜನರು ನೀರಿನ ಕೊರತೆ ಎದುರಿಸುತ್ತಾರೆ. 1972 ರಲ್ಲಿ 60 ಚ.ಕಿ.ಮೀ ನಷ್ಟು ಇದ್ದ ನಗರ ಪ್ರದೇಶವು, 2012 ರಲ್ಲಿ ನಾಲ್ಕು ಪಟ್ಟು ಅಂದರೆ, 240 ಚ.ಕಿ.ಮೀ ನಷ್ಟು ಹೆಚ್ಚಳವಾಗಿದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ ಮತ್ತು ಇದು 2030 ರ ಹೊತ್ತಿಗೆ 340 ಚ.ಕಿ.ಮೀ ಹೆಚ್ಚಾಗುತ್ತದೆ ಎಂದು ಯೋಜಿಸಿದೆ. ಶೀಘ್ರ ನಗರೀಕರಣವು ಪ್ರವಾಹದ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಅಂರ್ತಜಲ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ ಮತ್ತು ಮಣ್ಣಿನ ಸವಕಳಿಯಿಂದ ಕೃಷಿ ಉತ್ಪನ್ನದಲ್ಲಿ ಕೂಡ ನಷ್ಟವನ್ನು ಉಂಟು ಮಾಡುತ್ತದೆ. ಹೆಚ್ಚುತ್ತಿರುವ ಕೃಷಿಯು, ಜಲಾನಯನ ಪ್ರದೇಶದಲ್ಲಿನ ಬದಲಾವಣೆಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ. 1972 ರಿಂದ 2012 ರವರೆಗೆ ಕೃಷಿ ಪ್ರದೇಶವು ಸುಮಾರು ಶೇ.15 ರಷ್ಟು ಹೆಚ್ಚಾಗಿದೆ ಮತ್ತು 2030 ರ ಹೊತ್ತಿಗೆ ಈ ಪ್ರದೇಶವು ಶೇ.24 ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ವಿರುದ್ದವಾಗಿ ಅರಣ್ಯ ಪ್ರದೇಶದಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಇದೇ ಅವಧಿಯಲ್ಲಿ ಅರಣ್ಯ ನಾಶವು ಶೇ.18 ರಷ್ಟಿದೆ. 2030 ರ ಹೊತ್ತಿಗೆ ಅರಣ್ಯ ಪ್ರದೇಶದಲ್ಲಿ ಸುಮಾರು ಶೇ.26 ರಷ್ಟು ಇಳಿಕೆಯನ್ನು ಕಾಣಲಿದೆ ಎಂದು ಅಧ್ಯಯನವು ಮುನ್ಸೂಚನೆ ನೀಡಿದೆ. “ನಗರದ ವಿಸ್ತರಣೆಯು ಮುಖ್ಯವಾಗಿ ಮಂಗಳೂರು ನಗರದ ಸುತ್ತಲಿನ ನದಿಯ ಜಲಾನಯದ ಪ್ರದೇಶದ ಕೆಳಭಾಗದಲ್ಲಿ ಕಂಡುಬರುತ್ತದೆ. ಕೃಷಿಯಲ್ಲಿ ಮಹತ್ತರವಾದ ಬದಲಾವಣೆಯು ಪೂರ್ವಭಾಗಗಳಲ್ಲಿ ಮತ್ತು ನಗರಪ್ರದೇಶಕ್ಕೆ ಹತ್ತಿರವಿರುವ, ನದಿಯ ಉದ್ದಕ್ಕೂ ಹರಡಿರುವ ಜಲಾನಯನ ಪ್ರದೇಶದ ಕೆಳಭಾಗದಲ್ಲಿ ಕಂಡುಬರುತ್ತದೆ. ನಗರ ಪ್ರದೇಶದ ವಿಸ್ತರಣೆಯಿಂದ ಉಂಟಾಗುವ ಪರಿಣಾಮಗಳು 2030 ರವರೆಗೂ ಮುಂದುವರೆಯುವ ನಿರೀಕ್ಷೆಯಿದೆ” ಎಂದು ಪ್ರೊಫೆಸರ್ ಎಲ್ಡೋ ಅವರು ಅಧ್ಯಯನದ ಸಂಶೋಧನೆಗಳಲ್ಲಿ ಕಂಡುಬಂದ ವಿವರಗಳನ್ವಯ ತಿಳಿಸುತ್ತಾರೆ. ಸುದೀರ್ಘವಾದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ನದಿಯ ಜಲಾನಯನ ಪ್ರದೇಶದಲ್ಲಿನ ನೀರಿನ ನಿರ್ವಹಣೆಗಾಗಿ ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಬಳಸಬಹುದೆಂದು ಸಂಶೋಧಕರು ವಿಶ್ವಾಸ ನೀಡುತ್ತಾರೆ ಹಾಗೂ ಹೆಚ್ಚಿನ ಭೂಬಳಕೆ ಮತ್ತು ಭೂಮಿಯ ಮೇಲ್ಮೈ ಪದರಗಳ ಹೆಚ್ಚಿನ ಬಳಕೆಯಿಂದ, ಗಣನೀಯವಾಗಿ ಬಾಧಿತಗೊಂಡ ಪ್ರದೇಶಗಳಲ್ಲಿ ಪ್ರತಿಕೂಲ ಪರಿಣಾಮಗಳನ್ನು ಕಡಿತಗೊಳಿಸಲು ಅರಣ್ಯೀಕರಣದಂತಹ ಅನೇಕ ನಿರ್ವಹಣಾ ಯೋಜನೆಗಳನ್ನು ಪ್ರತಿಪಾದಿಸುತ್ತಾರೆ. “ಭವಿಷ್ಯದಲ್ಲಿ ಕೃಷಿ ಮತ್ತು ನಗರೀಕರಣದ ಗರಿಷ್ಟ ಹೆಚ್ಚಳವನ್ನು ನಿರೀಕ್ಷಿಸಬಹುದಾದ ಪ್ರದೇಶಗಳಾದ ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು ಪ್ರದೇಶಗಳಲ್ಲಿ, ಸೂಕ್ತ ನಿರ್ವಹಣಾ ಯೋಜನೆಯನ್ನು ಹೊಂದುವುದು ಅವಶ್ಯವಿದೆ” ಎಂದು ಪ್ರೊಫೆಸರ್ ಎಲ್ಡೋ ಅವರು ಹೇಳುತ್ತಾರೆ. ಅಲ್ಲದೇ, ನೇತ್ರಾವತಿ ಜಲಾನಯನ ಪ್ರದೇಶದ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ನೀರಿನ ಅಭಾವ ಮತ್ತು ಗುಣಮಟ್ಟದ ಸಮಸ್ಯೆಗಳನ್ನು ಎದುರಿಸುವುದು ಮುಖ್ಯವಾಗಿದೆ. ಈ ಅಧ್ಯಯನದಲ್ಲಿ ಪ್ರಸ್ತಾಪಿಸಲಾದ ವಿಧಾನವು ಉತ್ತಮ ನೀರಿನ ಸಂಪನ್ಮೂಲ ನಿರ್ವಹಣಾ ಯೋಜನೆಗಳಿಗಾಗಿ ಇತರೇ ನದಿಯ ಜಲಾನಯನ ಪ್ರದೇಶಗಳಿಗೆ ಸಹ ಅನ್ವಯಿಸಬಹುದು ಎಂದು ಲೇಖಕರು ಹೇಳುತ್ತಾರೆ. ಮುಂದುವರೆಸುತ್ತಾ, ಪಶ್ಚಿಮಘಟ್ಟದಲ್ಲಿನ ನದಿಯ ಜಲಾನಯನ ಪ್ರದೇಶದ ಮೇಲೆ ಈಗ ಹಾಗೂ ಭವಿಷ್ಯದಲ್ಲಿ ಉಂಟಾಗಬಹುದಾದ ಪರಿಣಾಮಗಳಿಗೆ ಮುಖ್ಯ ಕಾರಣ, ಹೆಚ್ಚಿದ ಭೂಬಳಕೆಯೇ ಅಥವಾ ಹವಾಮಾನ ಬದಲಾವಣೆಯೇ? ಎಂಬ ತೀಕ್ಷ್ಣವಾದ ಸಂಶೋಧನಾರ್ಹ ಪ್ರಶ್ನೆಗೆ ಉತ್ತರಿಸಲು ಸಂಶೋಧಕರು, ಈ ಕುರಿತು ವೈಜ್ಞಾನಿಕ ಅಧ್ಯಯನವನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ ಹಾಗೂ ಆ ಪ್ರದೇಶದಲ್ಲಿನ ಜಲಸಂಪನ್ಮೂಲದ ಸಂರಕ್ಷಣೆಗಾಗಿ ಸೂಕ್ತ ನಿರ್ವಹಣಾ ಯೋಜನೆಗಳನ್ನು ಅಭಿವೃದ್ದಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಮನೆಯಲ್ಲಿರುವ ವೀಕ್ಷಕರಿಗೆ ಹೆಂಗಸರಿಗೆ ಮನರಂಜನೆ ನೀಡುವುದು ಟಿವಿಯಲ್ಲಿ ಮೂಡಿಬರುವ ಕಾರ್ಯಕ್ರಮಗಳು ಮತ್ತು ಸೀರಿಯಲ್. ಹೆಂಗಸರು ಹೆಚ್ಚಾಗಿ ಸೀರಿಯಲ್ ಗಳಿಗೆ ಅಡಿಕ್ಟ್ ಆಗುತ್ತಾರೆ. ಹಲವಾರು ಸೀರಿಯಲ್ ಗಳು ಮೂಡಿಬಂದರು ಸಹ ಎಲ್ಲಾ ಸೀರಿಯಲ್ ಗಳು ಜನರಿಗೆ ಇಷ್ಟ ಆಗುವುದಿಲ್ಲ. ಕೆಲವು ಸೀರಿಯಲ್ ಗಳನ್ನು ಮಾತ್ರ ಜನರು ಇಷ್ಟಪಡುತ್ತಾರೆ. ಅದೇ ರೀತಿ ಹಲವಾರು ಸೀರಿಯಲ್ ಕಲಾವಿದರಿದ್ದರೂ ಸಹ ಜನರಿಗೆ ಇಷ್ಟ ಆಗುವುದು, ಮನಸ್ಸಿನಲ್ಲಿ ಉಳಿಯುವದು ಕೆಲವು ಪಾತ್ರಗಳು ಮಾತ್ರ. ಹಾಗಾಗಿ ಕಿರುತೆರೆಗೆ ಎಂಟ್ರಿ ಕೊಡುವ ಎಲ್ಲರೂ ಯಶಸ್ಸು ಪಡೆಯುವುದಿಲ್ಲ. ಮನಸ್ಸಿಗೆ ಹತ್ತಿರ ಆಗುವಂತಹ ಪಾತ್ರಗಳನ್ನು ಮಾತ್ರ ಜನರು ತುಂಬಾ ಇಷ್ಟಪಡುತ್ತಾರೆ. ಪ್ರಸ್ತುತ ಜನರಿಗೆ ಇಷ್ಟ ಆಗಿರುವಂತಹ ಧಾರಾವಾಹಿಗಳಲ್ಲಿ ಒಂದು ಮರಳಿ ಮನಸ್ಸಾಗಿದೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಪಾತ್ರ ಮಾಡುತ್ತಿರುವ ನಟಿ ನಿಜಕ್ಕೂ ಯಾರು.. ಮರಳಿ ಮನಸ್ಸಾಗಿದೆ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟ ಚಂದನ್ ಕುಮಾರ್ ನಾಯಕನಾಗಿದ್ದಾರೆ, ಚಂದನ್ ಅವರು ಪೊಲೀಸ್ ಪಾತ್ರ ನಿರ್ವಹಿಸುಟ್ಟಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಶುರುವಾದ ಈ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗಿದೆ. ಮರಳಿ ಮನಸ್ಸಾಗಿದೆ ಚಂದನ್ ಅವರಿಗೆ ಕನ್ನಡದಲ್ಲಿ ಕಂಬ್ಯಾಕ್ ಧಾರಾವಾಹಿ ಎಂದರೆ ತಪ್ಪಾಗುವುದಿಲ್ಲ. ಯಾಕಂದ್ರೆ ಮದುವೆಗಿಂತ ಮೊದಲು ಧಾರಾವಾಹಿಗಳಿಂದ ಬ್ರೇಕ್ ಪಡೆದುಕೊಂಡ ಚಂದನ್, ಮರಳಿ ಮನಸ್ಸಾಗಿದೆ ಮೂಲಕ ಕಂಬ್ಯಾಕ್ ಮಾಡಿದರು. ಪ್ರಸ್ತುತ ಧಾರಾವಾಹಿ ಮತ್ತು ಸಿನಿಮಾ ಎರಡರಲ್ಲೂ ಸಹ ಬ್ಯುಸಿ ಆಗಿದ್ದಾರೆ. ಈ ಧಾರಾವಾಹಿಯ ಕಥೆ ಹಾಗೂ ಪಾತ್ರಗಳು ವೀಕ್ಷಕರಿಗೆ ಇಷ್ಟವಾಗಿದ್ದು, ಮರಳಿ ಮನಸ್ಸಾಗಿದೆ ಧಾರಾವಾಹಿಯ ಕಥೆಯನ್ನು ಜನರು ಇಷ್ಟಪಟ್ಟಿದ್ದಾರೆ. ಪ್ರತಿದಿನ ಒಳ್ಳೆಯ ಟ್ವಿಸ್ಟ್ ನೀಡುತ್ತಿದೆ ಧಾರಾವಾಹಿ. ಮರಳಿ ಮನಸ್ಸಾಗಿದೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿರುವ ಮತ್ತೊಂದು ಪಾತ್ರ ವೈಷ್ಣವಿ.ಈ ಪಾತ್ರವು ನೆಗಟಿವ್ ಶೇಡ್ ಇರುವ ಪಾತ್ರ ಆಗಿದ್ದರೂ, ಪಾತ್ರ ನಿರ್ವಹಿಸುತ್ತಿರುವ ನಟಿಯ ಅಭಿನಯವನ್ನು ಎಲ್ಲರೂ ಇಷ್ಟಪಟ್ಟು, ನೆಗಟಿವ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂದು ಅಭಿಮಾನಿಗಳು ಮತ್ತು ಕಿರುತೆರೆ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈಷ್ಣವಿ ಪಾತ್ರದಲ್ಲಿ ಅಭಿನಯಿಸರುವ ಈ ನಟಿಯ ಹೆಸರು ಶಿಲ್ಪಾ ಶೆಟ್ಟಿ. ಶಿಲ್ಪಾ ಶೆಟ್ಟಿ ಮೂಲತಃ ಪುತ್ತೂರಿನವರು. ಇವರು ಹುಟ್ಟಿದ್ದು, ಓದಿದ್ದು ಬೆಳೆದದ್ದು ಎಲ್ಲವೂ ಅಲ್ಲಿಯೇ. ಇದೇ ಹೆಸರಿನ ಕರಾವಳಿ ಬೆಡಗಿ ಭಾರತದ ನಂಬರ್ 1 ನಟಿ ಎನ್ನಿಸಿಕೊಂಡಿದ್ದರು, ಈ ಶಿಲ್ಪಾ ಶೆಟ್ಟಿ ಕಿರುತೆರೆಯಲ್ಲಿ ಹೆಸರು ಮಾಡುತ್ತಿದ್ದಾರೆ. ಶಿಲ್ಪಾ ಅವರು ಹುಟ್ಟಿದ್ದು ಜೂನ್ 24ರಂದು. ಇಂಜಿನಿಯರಿಂಗ್ ಓದಿರುವ ಶಿಲ್ಪಾ ಶೆಟ್ಟಿ ನಟನೆ ಮೇಲಿನ ಆಸಕ್ತಿಯಿಂದ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸುವುದನ್ನು ಶುರು ಮಾಡಿದರು. ನಟನೆ ಇವರ ಪ್ಯಾಷನ್ ಆಗಿದೆ. ಮರಳಿ ಮನಸಾಗಿದೆ ಧಾರಾವಾಹಿಗಿಂತ ಮೊದಲು, ನಾಗಕನ್ನಿಕೆ, ಎರಡು ಕನಸು ಮತ್ತು ರಾಜಾ ರಾಣಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು ಶಿಲ್ಪಾ. ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಮರಳಿ ಮನಸಾಗಿದೆ ಧಾರಾವಾಹಿ ಆಗಿದೆ. ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲು ಸಹ ಮಿಂಚಿದ್ದಾರೆ ಶಿಲ್ಪಾ, ಗಿರಗಿಟ್ ಹೆಸರಿನ ತುಳು ಸಿನಿಮಾ ಒಂದರಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ತುಳು ಭಾಷೆಯ ಖ್ಯಾತ ನಟ ರೂಪೇಶ್ ರಾಜು ಅವರು ನಾಯಕನಾಗಿದ್ದ ಈ ಸಿನಿಮಾ, ತುಳುನಾಡಿನಲ್ಲಿ ಸೂಪರ್ ಹಿಟ್ ಆಗಿತ್ತು. ರಾಜಾ ರಾಣಿ ಧಾರಾವಾಹಿ ನಂತರ ಕಿರುತೆರೆಯಿಂದ ಒಂದು ಗ್ಯಾಪ್ ತೆಗೆದುಕೊಂಡಿದ್ದ ನಟಿ ಶಿಲ್ಪಾ ಶೆಟ್ಟಿ, ಮರಳಿ ಮನಸಾಗಿದೆ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ವೈಷ್ಣವಿ ಪಾತ್ರದ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಒಳ್ಳೆಯ ಪಾತ್ರ ಸಿಕ್ಕರೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಕನಸನ್ನು ಸಹ ಹೊಂದಿದ್ದಾರೆ ಶಿಲ್ಪಾ ಶೆಟ್ಟಿ. ಇವರ ಕೆರಿಯರ್ ನ ಮುಂದಿನ ದಿನಗಳು ಚೆನ್ನಾಗಿರಲಿ ಎಂದು ಹಾರೈಸೋಣ. Post Views: 49 Post navigation ಆಗಾಗ ಬಟ್ಟೆ ಬದಲಿಸಬೇಕಲ್ಲಾ ಎನ್ನುವ ಕಾರಣಕ್ಕೆ ತನ್ನ ಮನಸ್ಸಿನ ವಿಚಿತ್ರ ಆಸೆಯನ್ನು ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ.. 42 ವರ್ಷವಾದರೂ ಮದುವೆಯಾಗದೇ ಇರೋದಕ್ಕೆ ಕಾರಣ ತಿಳಿಸಿದ ಪ್ರಭಾಸ್..ಪ್ರೀತಿ ಬಗ್ಗೆ ಪ್ರಭಾಸ್ ಗೆ ಇದ್ದ ನಿರೀಕ್ಷೆ ಸುಳ್ಳಾಗಿದ್ದೇಕೆ ಗೊತ್ತಾ..
ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಅವರ 100 ಅಡಿ ಪ್ರತಿಮೆ ಸ್ಥಾಪಿಸುತ್ತೇವೆಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ನೀಡಿರುವ ಹೇಳಿಕೆ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. Govindaraj S First Published Nov 13, 2022, 7:24 AM IST ಬೆಂಗಳೂರು (ನ.13): ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಅವರ 100 ಅಡಿ ಪ್ರತಿಮೆ ಸ್ಥಾಪಿಸುತ್ತೇವೆಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ನೀಡಿರುವ ಹೇಳಿಕೆ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಟಿಪ್ಪು ಪ್ರತಿಮೆ ಘೋಷಣೆ ವಿರುದ್ಧ ಬಿಜೆಪಿ ತಿರುಗಿಬಿದ್ದಿದ್ದರೆ, ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್‌ ನಾಯಕರು ತನ್ವೀರ್‌ ಬೆನ್ನಿಗೆ ನಿಂತಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆಯ ನಡೆ ಇರಿಸಿದ್ದಾರೆ. ಟಿಪ್ಪು ಪ್ರತಿಮೆ ಸ್ಥಾಪಿಸಿದರೆ ಜನರಿಂದ ತಕ್ಕ ಪಾಠ: ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಸ್ಥಾಪನೆಗೆ ನಮ್ಮ ವಿರೋಧ ಇದೆ. ಟಿಪ್ಪು ಪ್ರತಿಮೆ ಸ್ಥಾಪನೆಗೆ ಬೆಂಬಲ ನೀಡುವವರನ್ನು ಮನೆಗೆ ಕಳುಹಿಸಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ಈ ಮೂಲಕ ಟಿಪ್ಪು ಪ್ರತಿಮೆ ನಿರ್ಮಿಸುವುದಾಗಿ ಹೇಳಿದ ಶಾಸಕ ತನ್ವೀರ್‌ ಸೇಠ್‌ಗೆ ಕೇಂದ್ರ ಸಚಿವ ತಿರುಗೇಟು ನೀಡಿದರು. ಈಗ ಟಿಪ್ಪು ಸುಲ್ತಾನ್‌ ಪ್ರತಿಮೆ ರಾಜಕೀಯ: ತನ್ವೀರ್‌ ಹೇಳಿಕೆಗೆ ಪರ-ವಿರೋಧ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಟಿಪ್ಪು ಒಬ್ಬ ಮತಾಂಧ, ಹಿಂದೂ ವಿರೋಧಿ, ದೇಶ ದ್ರೋಹಿ ಹಾಗೂ ಕನ್ನಡ ವಿರೋಧಿ ಎಂಬುದು ನನ್ನ ವೈಯಕ್ತಿಕ ಹಾಗೂ ಪಕ್ಷದ ಸ್ಪಷ್ಟನಿಲುವಾಗಿದೆ. ಯಾವುದೇ ಪ್ರತಿಮೆ ಸ್ಥಾಪನೆಗೆ ಸರ್ಕಾರದ ಅನುಮತಿ ಬೇಕು. ಟಿಪ್ಪು ಪ್ರತಿಮೆ ನಿರ್ಮಿಸಿ ಪೂಜಿಸಿ, ಆರತಿ ಮಾಡುತ್ತಾರೆಯೇ ನೋಡೋಣ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ. ನಾವು ಯಾವಾಗ ಉತ್ತರ ನೀಡಬೇಕೋ ಆಗ ನೀಡುತ್ತೇವೆ. ತುಷ್ಟೀಕರಣದ ರಾಜಕಾರಣಕ್ಕಾಗಿ ಹೀಗೆಲ್ಲ ಮಾಡಲಾಗುತ್ತಿದೆ ಎಂದು ಟೀಕಿಸಿದರು. ಟಿಪ್ಪು ಪ್ರತಿಮೆ ಮಾಡಿದರೆ ತಪ್ಪೇನು?: ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಗೊಂಡ ಬೆನ್ನಲ್ಲೇ ಮಾಜಿ ಸಚಿವ ತನ್ವೀರ್‌ ಸೇಠ್‌ ಅವರು ‘ಟಿಪ್ಪು ಸುಲ್ತಾನ್‌ ಪ್ರತಿಮೆ’ ನಿರ್ಮಿಸುವುದಾಗಿ ನೀಡಿರುವ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಿಸುವುದಾಗಿ ತನ್ವೀರ್‌ ಸೇಠ್‌ ಹೇಳಿದ್ದರೆ ಮಾಡಲಿ ಬಿಡಿ. ಅದರಲ್ಲಿ ತಪ್ಪೇನು?’ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಎಂ.ಬಿ. ಪಾಟೀಲ್‌, ‘ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಡಿದವರು. ಹೋರಾಟಗಾರರಿಗೆ ಎಲ್ಲರೂ ಗೌರವ ಕೊಡಬೇಕು. ಅವರ ಪ್ರತಿಮೆ ನಿರ್ಮಿಸಿದರೆ ಯಾರೂ ವಿರೋಧಿಸಬಾರದು’ ಎಂದು ಹೇಳಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ‘ಟಿಪ್ಪು ಸುಲ್ತಾನ್‌ ಪ್ರತಿಮೆ ವಿಚಾರವಾಗಿ ಮಾತು ಕೇಳು ಬಂದ ಕೂಡಲೇ ಬಿಜೆಪಿಯವರು ಮುಗಿಬಿದ್ದಿದ್ದಾರೆ, ಅವರು ಮುಗಿ ಬೀಳಲೇಬೇಕು. ಬಿಜೆಪಿಯವರು ಮೊದಲಿನಿಂದ ಟಿಪ್ಪು ಅವರನ್ನು ವಿರೋಧ ಮಾಡಿದ್ದಾರೆ. ಇನ್ನು ತನ್ವೀರ್‌ ಸೇಠ್‌ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಚರ್ಚೆ ಮಾಡಬೇಕು. ಮುಂದೆ ಸರ್ಕಾರ ಬಂದಾಗ ಮಾಡುವುದು ಎಂದರೆ, ಅದು ಮುಂದಿನ ತೀರ್ಮಾನ ಆಗುತ್ತದೆ. ಅವರ ಸಲಹೆಯನ್ನು ಅವರು ಹೇಳಿದ್ದಾರೆ. ಅದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ. ತನ್ವೀರ್‌ ಸೇಠ್‌ ಜತೆ ಚರ್ಚೆ: ತನ್ವೀರ್‌ ಸೇಠ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಈ ಬಗ್ಗೆ ತನ್ವೀರ್‌ ಸೇಠ್‌ ಜತೆ ಮಾತನಾಡುತ್ತೇನೆ’ ಎಂದಷ್ಟೇ ಹೇಳಿದರು. ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಿಸಿದರೆ ಕೆಡವುತ್ತೇವೆ ಎಂಬ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿಕೆಗೆ, ‘ಈ ವಿಚಾರವಾಗಿ ಮುಖ್ಯಮಂತ್ರಿಗಳು ಉತ್ತರಿಸಬೇಕು. ಬೊಮ್ಮಾಯಿ ಅವರು ನಾವು ಎಲ್ಲ ವರ್ಗದವರ ರಕ್ಷಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು, ಇದು ಅವರ ಕರ್ತವ್ಯವಾಗಿದೆ’ ಎಂದರು. ಯಾವ ಆಕಾರದಲ್ಲಿ ಟಿಪ್ಪು ಪ್ರತಿಮೆ ಮಾಡಬೇಕೆಂದು ನಿರ್ಧಾರವಾಗಿಲ್ಲ: ತನ್ವೀರ್ ಸೇಠ್ ತನ್ವೀರ್‌ ಸೇಠ್‌ ಏನು ಹೇಳಿದ್ದರು?: ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನೇ ರದ್ದು ಮಾಡಿದೆ. ಆದರೆ, 100 ಅಡಿ ಎತ್ತರದ ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಾಣ ಮಾಡುವುದು ಖಚಿತ. ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು. ಯಾರ ವಿರೋಧಕ್ಕೂ ನಾವು ಬಗ್ಗುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಹೇಳಿದ್ದರು.
ಬೆಂಗಳೂರು (ಅ.31) : ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಕಾಂಗ್ರೆಸ್‌ ಅಧಿಕೃತ ಚಾಲನೆ ನೀಡಿದ್ದು, ನ.5ರಿಂದ ನ.15ರವರೆಗೆ 224 ಕ್ಷೇತ್ರಗಳಿಂದಲೂ ಅರ್ಹ ಆಕಾಂಕ್ಷಿಗಳಿಂದ ಟಿಕೆಟ್‌ಗೆ ಅರ್ಜಿ ಆಹ್ವಾನಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಪಕ್ಷದ ಕೆಲಸ ಮಾಡದವರಿಗೆ ಟಿಕೆಟಿಲ್ಲ: ಮತ್ತೊಮ್ಮೆ ಶಾಸಕರಿಗೆ ಎಚ್ಚರಿಕೆ ನೀಡಿದ ಡಿಕೆಶಿ ಭಾನುವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭದ ಸಿದ್ಧತೆ ಕುರಿತು ಚರ್ಚಿಸಲು ಹಿರಿಯ ನಾಯಕರ ಸಭೆ ನಡೆಯಿತು. ಈ ವೇಳೆ ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಕಳೆದ ಉಪ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವವರು ಪಕ್ಷದ ನಿಧಿಗೆ 1 ಲಕ್ಷ ರು. ನೀಡಬೇಕು ಎಂದು ನಿಯಮ ರೂಪಿಸಲಾಗಿತ್ತು. ಇದೀಗ ಮುಂದಿನ ಸಾರ್ವತ್ರಿಕ ಚುನಾವಣೆಗೆ ಎಷ್ಟುಶುಲ್ಕ ನಿಗದಿ ಮಾಡಬೇಕು. ಯಾವ್ಯಾವ ದಾಖಲೆಗಳನ್ನು ಒದಗಿಸಬೇಕು ಎಂಬಿತ್ಯಾದಿ ಅಂಶಗಳ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ನ.4ರಿಂದ ಸುರ್ಜೇವಾಲಾ ಸರಣಿ ಸಭೆ: ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿರುವ ಪರಿಸ್ಥಿತಿ ಹಾಗೂ ಯಾರಿಗೆ ಟಿಕೆಟ್‌ ನೀಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂಬ ಬಗ್ಗೆ ಚರ್ಚಿಸಲು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಪದಾಧಿಕಾರಿಗಳ ಜತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ನೇರ ಸಭೆ ಹಮ್ಮಿಕೊಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಸಮನ್ವಯ ಸಭೆ ಹೆಸರಿನಲ್ಲಿ ನ.4 ರಂದು ಶುಕ್ರವಾರ ಕೋಲಾರ, ವಿಜಯಪುರ, ಉತ್ತರ ಕನ್ನಡ, ನ.5 ರಂದು ಹಾಸನ, ದಕ್ಷಿಣ ಕನ್ನಡ, ಬೆಳಗಾವಿ ನಗರ ಮತ್ತು ಗ್ರಾಮೀಣ, ಚಿಕ್ಕೋಡಿ, ನ.8 ರಂದು ಬೆಂಗಳೂರು ನಗರ, ದಕ್ಷಿಣ, ಉತ್ತರ ಜಿಲ್ಲಾ ಕಾಂಗ್ರೆಸ್‌, ಬೆಂಗಳೂರು ಗ್ರಾಮಾಂತರ, ನ.9 ರಂದು ರಾಯಚೂರು, ತುಮಕೂರು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಉ.ಕರ್ನಾಟಕದಲ್ಲಿ ಕಾಂಗ್ರೆಸ್‌ 3 ಪ್ರತ್ಯೇಕ ರಾರ‍ಯಲಿ ಬೆಂಗಳೂರು: ಭಾನುವಾರ ನಡೆದ ಕೆಪಿಸಿಸಿ ಸಭೆಯಲ್ಲಿ ರಾಜ್ಯದಲ್ಲಿ ನಡೆಯಬೇಕಿರುವ ಯಾತ್ರೆಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆ. ಈ ವೇಳೆ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಹೈಕಮಾಂಡ್‌ ನೀಡಿರುವ ಟಾಸ್‌್ಕನಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮೂರು ಪ್ರತ್ಯೇಕ ರಾರ‍ಯಲಿಗಳು ನಡೆಯಬೇಕು ಎಂದು ಸಭೆಗೆ ತಿಳಿಸಿದ್ದಾರೆ. ದಮ್‌ ಇದ್ದರೆ ಬಿಜೆಪಿ ವಿಜಯ ಯಾತ್ರೆ ತಡೀರಿ: ಸಿಎಂ ಬೊಮ್ಮಾಯಿ ಮೊದಲಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಟ್ರ್ಯಾಕ್ಟರ್‌ ರಾರ‍ಯಲಿ ನಡೆಸಲಾಗುವುದು. ಬಳಿಕ ಮಹದಾಯಿ ಯೋಜನೆ ಅನುಷ್ಠಾನ ಮಾಡದ ಬಗ್ಗೆ ಪ್ರತ್ಯೇಕ ರಾರ‍ಯಲಿ (ಟ್ರಾಕ್ಟರ್‌ ರಾರ‍ಯಲಿ ಅಲ್ಲ) ನಡೆಸಬೇಕು. ಬಳಿಕ ರಾಜ್ಯ ಬಿಜೆಪಿ ಸರ್ಕಾರವು 371-ಜೆ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಿದೆ ಎಂಬುದನ್ನು ಜನರಿಗೆ ತಿಳಿಸಲು ಪ್ರತ್ಯೇಕ ಯಾತ್ರೆ ನಡೆಸಬೇಕು. ಈ ವೇಳೆ ಕೇಂದ್ರವು 371-ಜೆ ಜಾರಿಗೆ ತರಲು ಹೊರಟಾಗ ಎಲ್‌.ಕೆ. ಅಡ್ವಾಣಿ ಹಾಗೂ ಎ.ಬಿ. ವಾಜಪೇಯಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಮೊದಲಿನಿಂದಲೂ ಬಿಜೆಪಿಯು ಇದರ ವಿರುದ್ಧವಿದೆ. ಇದರ ನಡುವೆಯೂ ಕಾಂಗ್ರೆಸ್‌ 371-ಜೆ ಸ್ಥಾನಮಾನ ನೀಡಿತು. ಹೀಗಾಗಿ ಬಿಜೆಪಿಯು 371-ಜೆ ಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದೆ. ಸೂಕ್ತವಾಗಿ ಅನುಷ್ಠಾನ ಮಾಡದೆ ಈ ಭಾಗದ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ಬಿಂಬಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಮಾಲ್‌ ಕಶೋಗಿ ಹತ್ಯೆ ಪ್ರಕರಣದ ಬಳಿಕ ಗಲ್ಲು ಶಿಕ್ಷೆಯ ಕಾನೂನು ಬದಲಾವಣೆ ಮಾಡೋದಾಗಿಯೂ ಸೌದಿ ಅರೇಬಿಯಾ ಭರವಸೆ ನೀಡಿತ್ತು. ಜಮಾಲ್‌ ಕಶೋಗಿಯನ್ನು 2018 ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾದ ಇಸ್ತಾನ್‌ಬುಲ್‌ ಕಾನ್ಸುಲೇಟ್‌ನಲ್ಲಿ ಹತ್ಯೆ ಮಾಡಲಾಗಿತ್ತು. BK Ashwin First Published Nov 22, 2022, 10:44 AM IST ಸೌದಿ ಅರೇಬಿಯಾ (Saudi Arabia) ತಪ್ಪು ಮಾಡಿದವರಿಗೆ ಸಾಮಾನ್ಯವಾಗಿ ಸಾರ್ವಜನಿಕವಾಗಿ ನೇಣಿಗೆ ಹಾಕುತ್ತಿತ್ತು (Capital Punishment). ಇಂತಹ ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಸೌದಿ ಅರೇಬಿಯಾ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ (Mohammed Bin Salman) ಈ ಹಿಂದೆ ಹೇಳಿದ್ದರೂ ಸಹ ಈಗ ಮತ್ತೆ 10 ದಿನಗಳಲ್ಲಿ 12 ಅಪರಾಧಿಗಳನ್ನು ಹತ್ಯೆ (Killed) ಮಾಡಲಾಗಿದೆ. ಅದೂ, ಮಾದಕ ವಸ್ತು ಅಪರಾಧಕ್ಕಾಗಿ (Drug Offences) ಕತ್ತಿಯಲ್ಲಿ ಅವರ ತಲೆ ಕಡಿದು (Beheaded by Sword) ಸೌದಿ ಅರೇಬಿಯಾ ಅಪರಾಧಿಗಳನ್ನು ಹತ್ಯೆ ಮಾಡಿದೆ. ಈ 12 ಜನರ ಪೈಕಿ ಬಹುತೇಕರನ್ನು ಕತ್ತಿಯಲ್ಲಿ ತಲೆ ಕಡಿಯಲಾಗಿದೆ ಎಂದು ವರದಿಯಾಗಿದೆ. ಅಹಿಂಸಾತ್ಮಕ ಮಾದಕ ವಸ್ತು ಅಪರಾಧಗಳಿಗೆ ಇವರಿಗೆ ಗಲ್ಲು ಶಿಕ್ಷೆಯಾಗಿತ್ತು ಎಂದು ತಿಳಿದುಬಂದಿದೆ. ಈ 12 ಜನರಲ್ಲಿ ಮೂವರು ಮಾತ್ರ ಸೌದಿಗಳಾಗಿದ್ದು, ಮೂವರು ಪಾಕ್‌ ಮೂಲದವರು, 4 ಜನ ಸಿರಿಯಾ ಮೂಲದವರು, ಜೋರ್ಡಾನ್‌ ಮೂಲದ ಇಬ್ಬರನ್ನು ಸಹ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ 2022ರಲ್ಲಿ ಈವರೆಗೆ 132 ಜನರನ್ನು ಹತ್ಯೆ ಮಾಡಲಾಗಿದ್ದು, 2020 ಹಗೂ 2021 ಎರಡೂ ವರ್ಷಗಳಲ್ಲು ಸೇರಿದರೂ ಇದು ಹೆಚ್ಚು ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಇದನ್ನು ಓದಿ: ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗೆ 45 ವರ್ಷ ಜೈಲು ಶಿಕ್ಷೆಗೊಳಗಾದ ಸೌದಿ ಮಹಿಳೆ..! ಗಲ್ಲು ಶಿಕ್ಷೆಯನ್ನು ಕಡಿಮೆ ಮಾಡೋದಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ 2018ರಲ್ಲೇ ಹೇಳಿದ್ದರು. ಕೊಲೆ ಅಥವಾ ನರಹತ್ಯೆಯಂತಹ ಅಪರಾಧ ಮಾಡಿದವರಿಗೆ ಮಾತ್ರ ಇಂತಹ ಶಿಕ್ಷೆ ನೀಡೋದಾಗಿಯೂ ಅವರು ಹೇಳಿದ್ದರು. ಸುಮ್ಮನೆ ಎದ್ದು ಸಹಿ ಮಾಆಡೋದಿಲ್ಲ. ಕಾನೂನಿನ ಪ್ರಕಾರ, ಕಾನೂನು ಪುಸ್ತಕದ ಪ್ರಕಾರವಾಗಿಯೇ ರಾಜ ಕೆಲಸ ಮಾಡುತ್ತಾರೆ ಎಂದೂ ಅವರು ಟೈಮ್‌ ಮ್ಯಾಗಜೀನ್‌ಗೆ ಹೇಳಿದ್ದರು. 2020 ರಲ್ಲಿ ಸಹ ಅಹಿಂಸಾತ್ಮಕ ಅಪರಾಧಗಳಿಗೆ ಶಿಕ್ಷೆ ಕಡಿಮೆ ಮಾಡೋದಾಗಿಯೂ ಸೌದಿ ಅರೇಬಿಯಾ ಹೇಳಿತ್ತು. ಜಮಾಲ್‌ ಕಶೋಗಿ ಹತ್ಯೆ ಪ್ರಕರಣದ ಬಳಿಕ ಗಲ್ಲು ಶಿಕ್ಷೆಯ ಕಾನೂನು ಬದಲಾವಣೆ ಮಾಡೋದಾಗಿಯೂ ಸೌದಿ ಅರೇಬಿಯಾ ಭರವಸೆ ನೀಡಿತ್ತು. ಜಮಾಲ್‌ ಕಶೋಗಿಯನ್ನು 2018 ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾದ ಇಸ್ತಾನ್‌ಬುಲ್‌ ಕಾನ್ಸುಲೇಟ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಹಸ್ಯವಾಗಿ ಮೆಕ್ಕಾ ತಲುಪಿದ ಮುಸ್ಲೀಮೇತರ ವ್ಯಕ್ತಿ, ವಿಶ್ವದ ಮುಸ್ಲೀಮರ ಆಕ್ರೋಶ! ಈ ಹತ್ಯೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ರಿಪ್ರೈವ್‌ ಎಂಬ ಹಕ್ಕುಗಳ ಸಂಘಟನೆಯ ನಿರ್ದೇಶಕಿ ಮಾಯಾ ಫೋವಾ, ತನ್ನ ಅಭಿವೃದ್ಧಿಯ ಅಥವಾ ಪ್ರಗತಿಯ ದೃಷ್ಟಿ ಬಗ್ಗೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಪದೇ ಪದೇ ಮಾತನಾಡುತ್ತಾರೆ. ಅಲ್ಲದೆ, ನೇಣಿಗೇರಿಸುವುದನ್ನು ಸಹ ಕಡಿಮೆ ಮಾಡುವುದಾಗಿ ಪಣ ತೊಟ್ಟಿರುವುದಾಗಿ ಹಾಗೂ ಮಾದಕ ವಸ್ತು ಅಪರಾಧಗಳಿಗೆ ಗಲ್ಲು ಶಿಕ್ಷೆ ನಿಲ್ಲಿಸುವುದಾಗಿಯೂ ಹೇಳಿದ್ದರು. ಆದರೆ, ಈ ವರ್ಷ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ. ಮಾದಕ ವಸ್ತು ಅಪರಾಧಿಗಳಿಗೆ ಸೌದಿ ಅರೇಬಿಯಾ ಮತ್ತೆ ಹೆಚ್ಚು ಜನರಿಗೆ ಗಲ್ಲು ಶಿಕ್ಷೆ ನೀಡುತ್ತಿದೆ ಹಾಗೂ ಸಾರ್ವಜನಿಕವಾಗಿ ಮಾಡುವ ಬದಲು ಈಗ ರಹಸ್ಯವಾಗಿ ಮಾಡಲಾಗುತ್ತಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ: ಇತ್ತೀಚಿನ ಬೆಳವಣಿಗೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಎದುರಿಸಲಾಗದು ಎಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಹೇಳಿಕೆ ನೀಡಿದ ಅವರು, ಗೋಬ್ಯಾಕ್ ಎಂದು ಪ್ರತಿಭಟಿಸಿದರೆ ಹೇಗೆ ಬೊಮ್ಮಾಯಿ ಸಾಹೇಬರೆ? ಗೋಬ್ಯಾಕ್ ಎಂದು ಪ್ರತಿಭಟಿಸಿದರೆ ಹೇಗೆ ಕಟೀಲು ಸಾಹೇಬರೆ? ನಾವು ಸರ್ಕಾರಿ ಕಾರ್ಯಕ್ರಮದ ವಿರುದ್ಧ ಧರಣಿಗೆ ಕರೆ ನೀಡಿದರೆ? ಲಂಚದ ಸರ್ಕಾರ, 40% ಕಮಿಷನ್ ಸರ್ಕಾರ ಎಂದು ಕರೆ ನೀಡಿದರೆ ಹೇಗೆ? ಎಂದು ಪ್ರಶ್ನೆಗಳನ್ನು ಹಾಕುತ್ತಾ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾರೆ. ಹೇಳಿಕೆಗಳ ಬಗ್ಗೆ ಟೀಕೆ ಮಾಡುವುದು ಒಂದು ಪ್ರಜಾಪ್ರಭುತ್ವದ ಭಾಗವಾಗಿದೆ. ನೆರೆ ವೇಳೆ ವಿಪಕ್ಷ ನಾಯಕರಾಗಿ ಭೇಟಿ ನೀಡಿದ್ದಾರೆ. ಸರ್ಕಾರದ ಕಣ್ಣು ತೆರೆಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಅವರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದಾರೆ, ಬಿಜೆಪಿ ಕಾರ್ಯಕರ್ತರ ಕೊಲೆ‌ ನಡೆಯುತ್ತಿವೆ ಎಂದು ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವಿಧ ಹೇಳಿಕೆಗಳು ನೀಡಲಾಗಿದೆ. ಸರ್ಕಾರ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಅವರ ಸಚಿವರೇ ಹೇಳಿದ್ದಾರೆ. ನಮ್ಮ ಜನರು ನಿಮ್ಮ ಕಾರ್ಯಕ್ರಮಕ್ಕೆ ಪ್ರತಿಭಟಿಸಿದರೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿರುತ್ತದೆ ? ನಿಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸರಿ, ನಮಗೆ ಅಡ್ಡಿ ಪಡಿಸುವುದಾದರೆ ನಮಗೆ ಬೇರೆ ದಾರಿ ಇಲ್ಲ ನಿಮ್ಮ ಕಾರ್ಯಕ್ರಮಗಳಿಗೆ ನಾವು ಪ್ರತಿಭಟನೆ ವ್ಯಕ್ತಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಮೇಕೆದಾಟು ಸೇರಿದಂತೆ ಅನೇಕ ವಿಚಾರಗಳಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ನಮ್ಮ ವಿರುದ್ಧ ಪ್ರಕರಣಗಳನ್ನು ಹಾಕಿದ್ದೀರಿ, ಆದರೆ ನಿಮ್ಮ ನಾಯಕರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದೀರಿ. ನಮಗೂ ಕಾಲ ಬರುತ್ತದೆ. ಸಚಿವರ ಕಾರ್ಯಕ್ರಮದ ವೇಳೆ ನಾವು ಕಪ್ಪುಬಾವುಟ ಪ್ರದರ್ಶಿಸುವದು ಅನಿವಾರ್ಯ ಆಗಲಿದೆ. ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಜನರು ನರಳುತ್ತಿದ್ದಾರೆ. ವಿಪಕ್ಷ ನಾಯಕರು ಸರ್ಕಾರ ಎಚ್ಚರಿಸುವ ಕರ್ತವ್ಯ ಮಾಡುತ್ತಿದ್ದಾರೆ ಎಂದರು. ಶಾಸಕ ಬೋಪಯ್ಯನನ್ನು ಬಂಧಿಸಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಕಾಂಗ್ರೆಸ್​​ನವರೇ ಮೊಟ್ಟೆ ಎಸೆದಿದ್ದಾರೆ ಎಂಬ ಹೇಳಿಕೆ ನೀಡಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ಮೊದಲು ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಬಂಧಿಸಬೇಕು. ಸುಳ್ಳಿನ ಮತ್ತೊಂದು ಹೆಸರೇ ಬಿಜೆಪಿ ಹಾಗೂ ಬಿಜೆಪಿ ಶಾಸಕರು. ನಾನು ಮಾಡಿದ್ದರೆ ನಾನು ಎಂದು ಹೇಳಿಕೊಳ್ಳಬೇಕು, ನಮ್ಮ ಕಾರ್ಯಕರ್ತರು ಎಂದು ಹೇಳಿಕೊಳ್ಳಬೇಕು. ಅದುಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ ಎಂದು ಹೇಳಿದರೆ ಅದು ಹೇಡಿತನ ಎಂದರು. ವಿರೋಧವಿದ್ದ ಕಡೆ ಸಿದ್ಧರಾಮಯ್ಯ ಯಾಕೆ ಹೋಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ವ್ಯಂಗ್ಯವಾಡಿದ ಡಿಕೆ ಶಿವಕುಮಾರ್, ಓಹೋಹೋ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಲ್ಯಾಂಡ್ ಓನರಾ? ಮಡಿಕೇರಿ ಏನು ಅವರ ಮನೇನಾ ಅದು ? ಎಂದು ಪ್ರಶ್ನಿಸಿದರು. ಮಡಿಕೇರಿ ಚಲೋ ಬಗ್ಗೆ ಮಾತನಾಡಿ, ಕಾಂಗ್ರೆಸ್​ನಿಂದ ಮಡಿಕೇರಿ ಚಲೋ ಬಗ್ಗೆ ಇನ್ನೂ ಚರ್ಚಿಸಿಲ್ಲ, ಬೆಂಗಳೂರಿಗೆ ಹೋದ ಬಳಿಕ ಚರ್ಚೆ ಮಾಡುತ್ತೇನೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಾವಾಗೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ಇಂಧನ ಸಚಿವರಾಗಿದ್ದಾಗ ಒಳ ಒಪ್ಪಂದ, ಅಕ್ರಮ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಡ ಮಾಡದೆ ಸರ್ಕಾರ ತನಿಖೆ ಮಾಡಲಿ, ಕೇವಲ ಹೇಳಿಕೆ ನೀಡದೆ ತನಿಖೆ ಮಾಡಲಿ, ಸಿಬಿಐ, ಇಡಿಗಾದರು ವಹಿಸಿ ತನಿಖೆ ಮಾಡಲಿ. ಹಗ್ಗ, ಸರಪಳಿ ಬೇಕಿದ್ದರೆ ಕಳಿಸುವೆ ಎಂದು ವ್ಯಂಗ್ಯವಾಡಿದರು. ಸಾವರ್ಕರ್ ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ ಚಿಕ್ಕಮಗಳೂರು: ಬಿಜೆಪಿ, ಆರ್​ಎಸ್ಎಸ್​​​ನವರಿಗೆ ನಾವು ಹೆದರಿಕೊಳ್ಳುವುದಿಲ್ಲ. ಅವರು ರಾಜಕೀಯ ಮಾಡಿದರೆ ನಾವೂ ರಾಜಕೀಯ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಜಿಲ್ಲೆಯ ಶೃಂಗೇರಿಯಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ನಾವು ಸತ್ಯ ಹೇಳುವುದೇ ತಪ್ಪಾಗಿ ಹೋಗಿದೆ. ಬಿಜೆಪಿಯವರು ನೀಚಮಟ್ಟಕ್ಕೆ ಇಳಿದು ರಾಜಕೀಯ ಮಾಡುತ್ತಿದ್ದಾರೆ. ನಾವು ಬಿಜೆಪಿ, ಆರ್​ಎಸ್​ಎಸ್​ನ ಯಾವುದೇ ಬೆದರಿಕೆಗೆ ಜಗ್ಗಲ್ಲ, ರಾಜಕೀಯವನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ, ಅವರು ಪ್ರತಿಭಟನೆ ಮಾಡಿದರೆ ನಾವು ಕೂಡ ಮಾಡುತ್ತೇವೆ ಎಂದರು. ಸಾವರ್ಕರ್ ಬಗ್ಗೆ ಮಾತನಾಡಿ, ಸಾವರ್ಕರ್​ ಕ್ಷಮಾಪಣಾ ಪತ್ರ ಬರೆದುಕೊಟ್ಟು ಜೈಲಿಂದ ಹೊರಬಂದಿದ್ದರು. ಸೂಕ್ಷ್ಮ ಪ್ರದೇಶದಲ್ಲಿ ಸಾವರ್ಕರ್​ ಫ್ಲೆಕ್ಸ್ ಹಾಕಿದ್ಯಾಕೆ ಎಂದಿದ್ದೆ, ನಾನು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಗುಣಶೇಖರ್‌ ನಿರ್ದೇಶನದ ‘ಶಾಕುಂತಲಂ’ ಪೌರಾಣಿಕ ತೆಲುಗು ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಕಾಳಿದಾಸ ರಚನೆಯ ಜನಪ್ರಿಯ ನಾಟಕ ಆಧರಿಸಿ ತಯಾರಾಗುತ್ತಿರುವ ಸಿನಿಮಾದ ಶೀರ್ಷಿಕೆ ಪಾತ್ರದಲ್ಲಿ ಸಮಂತಾ ನಟಿಸಿದ್ಧಾರೆ. ಸಮಂತಾ ರುತ್‌ ಪ್ರಭು ನಟನೆಯ ಪೌರಾಣಿಕ ತೆಲುಗು ಸಿನಿಮಾ ‘ಶಾಕುಂತಲಂ’ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. “Presenting.. Nature’s beloved.. the Ethereal and Demure.. “Shakuntala” from #Shaakuntalam,” ಎನ್ನುವ ಸಂದೇಶದೊಂದಿಗೆ ನಟಿ ಸಮಂತಾ ಸೋಷಿಯಲ್‌ ಮೀಡಿಯಾದಲ್ಲಿ ಫಸ್ಟ್‌ಲುಕ್‌ ಶೇರ್‌ ಮಾಡಿದ್ದಾರೆ. ಪೌರಾಣಿಕ ಡ್ರಾಮಾದ ಥೀಮ್‌ನಂತೆ ಶ್ವೇತವರ್ಣದ ಸೀರೆ, ಹೂಗಳಿಂದ ಅಲಂಕೃತಗೊಂಡ ಆಭರಣಗಳನ್ನು ಧರಿಸಿದ ಸಮಂತಾ, ಆಕೆಯನ್ನು ಸುತ್ತುವರೆದ ಪಕ್ಷಿ,ಪ್ರಾಣಿಗಳ ಫೋಟೊ ಆಕರ್ಷಕವಾಗಿದೆ. ಪುರಾಣದ ಕತೆಯಂತೆ ಋಷಿ ವಿಶ್ವಾಮಿತ್ರ ಮತ್ತು ಮೇನಕಾರ ಪುತ್ರಿ ಶಾಕುಂತಲಾ. ಕಾಡಿನ ಋಷಿ ಕುಟೀರದಲ್ಲಿ ಆಕೆಯ ವಾಸ. ಬೇಟೆಗೆಂದು ಕಾಡಿಗೆ ಬಂದಿದ್ದ ದುಷ್ಯಂತ ರಾಜ ಆಕೆಯಲ್ಲಿ ಅನುರಕ್ತನಾಗುತ್ತಾನೆ. ಇಬ್ಬರ ಗಾಂಧರ್ವ ವಿವಾಹ ನೆರವೇರುತ್ತದೆ. ಕಾಡಿಗೆ ಮರಳುವುದಾಗಿ ಹೇಳಿ ತನ್ನ ರಾಜ್ಯಕ್ಕೆ ತೆರಳುವ ದುಷ್ಯಂತ ಋಷಿವರ್ಯರೊಬ್ಬರ ಶಾಪದಿಂದಾಗಿ ಶಕುಂತಲೆಯನ್ನು ಮರೆತುಬಿಡುತ್ತಾನೆ. Presenting .. Nature’s beloved.. the Ethereal and Demure.. “Shakuntala” from #Shaakuntalam 🤍 #ShaakuntalamFirstLook@Samanthaprabhu2 @Gunasekhar1 @ActorDevMohan #ManiSharma @neelima_guna @GunaaTeamworks @DilRajuProdctns @SVC_official @tipsofficial #MythologyforMilennials pic.twitter.com/q4fCjyfnth — Samantha (@Samanthaprabhu2) February 21, 2022 ಈ ಹಿಂದೆ ‘ಶಕುಂತಲಂ’ ಚಿತ್ರದ ಬಗ್ಗೆ ಮಾತನಾಡಿದ್ದ ಸಮಂತಾ, “ಇಷ್ಟೊಂದು ಡೀಟೇಲ್ಸ್‌ ಇರುವ ಚಿತ್ರಕಥೆ ಹಿಂದೆಂದೂ ನನಗೆ ಸಿಕ್ಕಿರಲಿಲ್ಲ. ಪಾತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡು ನಿರ್ದೇಶಕರ ವಿಷನ್‌ ಸಾಕಾರಗೊಳಿಸಲು ಬದ್ಧಳಾಗಿದ್ದೇನೆ” ಎಂದಿದ್ದರು. ಗುಣಶೇಖರ ನಿರ್ದೇಶನದ ಚಿತ್ರದಲ್ಲಿ ದೇವ್‌ ಮೋಹನ್‌ ಅವರು ದುಷ್ಯಂತನಾಗಿ ನಟಿಸುತ್ತಿದ್ಧಾರೆ. ನಟ ಅಲ್ಲು ಅರ್ಜುನ್‌ ಪುತ್ರಿ ಅಲ್ಲು ಆರ್ಹಾ ಪಾತ್ರವೊಂದರಲ್ಲಿ ಕಾಣಸಿಕೊಳ್ಳುತ್ತಿದ್ದಾಳೆ. ಮಣಿಶರ್ಮ ಸಂಗೀತ ಸಂಯೋಜಿಸುತ್ತಿದ್ದಾರೆ. ಮೂಲ ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.
ದೇಶದ ಮೊದಲ ಮತದಾರ ಎಂದು ಖ್ಯಾತಿ ಪಡೆದಿದ್ದ ಹಿಮಾಚಲ ಪ್ರದೇಶದ ಶ್ಯಾಮ್‌ ಸರನ್‌ ನೇಗಿ (106) ಶನಿವಾರ ನಿಧನರಾಗಿದ್ದಾರೆ. ಅನಾರೋಗ್ಯಪೀಡಿತರಾಗಿದ್ದ ಅವರು ಕಿನ್ನೌರ್‌ ಬಳಿಯ ಗ್ರಾಮದ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. Kannadaprabha News First Published Nov 6, 2022, 7:09 AM IST ಕಿನ್ನೌರ್‌ (ಹಿಮಾಚಲ ಪ್ರದೇಶ): ದೇಶದ ಮೊದಲ ಮತದಾರ ಎಂದು ಖ್ಯಾತಿ ಪಡೆದಿದ್ದ ಹಿಮಾಚಲ ಪ್ರದೇಶದ ಶ್ಯಾಮ್‌ ಸರನ್‌ ನೇಗಿ (106) ಶನಿವಾರ ನಿಧನರಾಗಿದ್ದಾರೆ. ಅನಾರೋಗ್ಯಪೀಡಿತರಾಗಿದ್ದ ಅವರು ಕಿನ್ನೌರ್‌ ಬಳಿಯ ಗ್ರಾಮದ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಭಾರತ ಪ್ರಜಾಪ್ರಭುತ್ವ ದೇಶವಾದ ಬಳಿಕ 1952ರ ಜನವರಿ ಮತ್ತು ಫೆಬ್ರವರಿಯಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ನಡೆದಿತ್ತು. ಹಿಮಪಾತದ ಕಾರಣಕ್ಕಾಗಿ ಹಿಮಾಚಲಪ್ರದೇಶದಲ್ಲಿ 3 ತಿಂಗಳ ಮುಂಚಿತವಾಗಿ, ಅಂದರೆ 1951 ಅಕ್ಟೋಬರ್‌ನಲ್ಲೇ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಮೊದಲು ಮತ ಚಲಾಯಿಸಿದವರು ಶ್ಯಾಮ್‌ ಸರನ್‌ ನೇಗಿ. ಹಾಗಾಗಿ ಅವರನ್ನು ಭಾರತದ ಮೊದಲ ಮತದಾರ ಎಂದು ಕರೆಯಲಾಗುತ್ತದೆ. ಆ ಬಳಿಕ ಎಲ್ಲ ಚುನಾವಣೆಗಳಲ್ಲಿ ಪಾಲ್ಗೊಂಡಿದ್ದ ನೇಗಿ ಈವರೆಗೆ 34 ಬಾರಿ ಮತ ಚಲಾಯಿಸಿದ್ದಾರೆ. ನಿಧನರಾಗುವ ಎರಡು ದಿನಗಳ ಮುಂಚಿತವಾಗಿ ನ.2 ರಂದು ಹಿಮಾಚಲ ಪ್ರದೇಶದ (Himachal Pradesh) 14ನೇ ವಿಧಾನಸಭಾ ಚುನಾವಣೆಯಲ್ಲಿ ಅನಾರೋಗ್ಯದ ಹೊರತಾಗಿಯೂ ಮತ ಚಲಾವಣೆ (Voting) ಮಾಡಿದ್ದರು. ಅದೇ ಅವರ ಕೊನೆಯ ಮತವಾಯಿತು. ‘ಮಾಸ್ಟರ್‌ ಶ್ಯಾಂ’ ಎಂದೇ ಪ್ರಸಿದ್ಧರಾಗಿದ್ದ ಅವರನ್ನು ಚುನಾವಣಾ ಆಯೋಗವು (Election Commission) ತನ್ನ ರಾಯಭಾರಿಯನ್ನಾಗಿಯೂ ನೇಮಿಸಿತ್ತು. ಸ್ವತಂತ್ರ ಭಾರತದ ಮೊದಲ ಮತದಾರಗೆ 100 ವರ್ಷ ಮತದಾರರಿಗೆ ನೇಗಿ ಮಾದರಿ: ಮೋದಿ ನೇಗಿ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ (Jairam Thakur), ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikharjun Kharge), ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ‘ನೇಗಿ ಅವರು ದೇಶದ ಎಲ್ಲ ಮತದಾರರಿಗೆ ಮಾದರಿ. ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಸಾವಿಗೆ ಕೆಲವೇ ದಿನ ಮುನ್ನ ಅವರು ಮತದಾನ ಮಾಡಿ ಕರ್ತವ್ಯ ನಿಭಾಯಿಸಿದ್ದು ಸ್ಮರಣಾರ್ಹ’ ಎಂದು ಪ್ರಧಾನಿ ನರೇಂದ್ರ ಮೋದಿ ದುಃಖಿಸಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ನೇಗಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಮನ್‌ ದೀಪ್‌ ಗರ್ಗ್‌ ತಿಳಿಸಿದ್ದಾರೆ. ನೇಗಿ ಅಂತಿಮ ದರ್ಶನಕ್ಕೆ ಜನಸಾಗರವೇ ಶನಿವಾರ ಹರಿದು ಬಂದಿತ್ತು.
June 3, 2022 June 3, 2022 EditorLeave a Comment on ನನ್ನ ಸಿನಿಮಾ ಸೋಲಿಗೆ ಇವರೇ ಕಾರಣ: ಮತ್ತೆ ಸಿಡಿದೆದ್ದ ಕಂಗನಾ, ಕೋಪ ಯಾರ ಮೇಲೆ?? ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿಷಯದಿಂದಾಗಿ ಸದಾ ಸುದ್ದಿಯಲ್ಲಿರುವ ನಟಿಯಾಗಿದ್ದಾರೆ. ನಟಿ ಕಂಗನಾ ಸಿನಿಮಾ ವಿಷಯಗಳು ಮಾತ್ರವೇ ಅಲ್ಲದೇ ತಾವು ನೀಡುವ ಹೇಳಿಕೆಗಳ ಕಾರಣವಾಗಿಯೂ ಸದ್ದು ಸುದ್ದಿಯಾಗುತ್ತಾರೆ. ಕಂಗನಾ ರಾಜಕೀಯ, ಧಾರ್ಮಿಕ ಹೀಗೆ ಎಲ್ಲಾ ವಿಚಾರಗಳಲ್ಲೂ ಸಹಾ ತಮ್ಮ ಹೇಳಿಕೆಗಳನ್ನು ನೀಡುವ ಮೂಲಕವೇ ದೊಡ್ಡ ದೊಡ್ಡ ಚರ್ಚೆ ಹಾಗೂ ವಿ ವಾ ದಗಳನ್ನು ಹುಟ್ಟು ಹಾಕಿರುವುದು ಕೂಡಾ ವಾಸ್ತವ. ಇನ್ನು ಬಾಲಿವುಡ್ ಮಂದಿಯನ್ನು ಎದುರು ಹಾಕಿಕೊಳ್ಳುವುದರಲ್ಲಿ ಸದಾ ಮುಂದು… ಇಂತ ನಟಿ ಕಂಗನಾ ಈಗ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ನಟಿ ಕಂಗನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಹೊಸ ಸಿನಿಮಾ ದಾಖಡ್ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಈ ಸಿನಿಮಾದ ಬಗ್ಗೆ ನಟಿ ಕಂಗನಾ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆಯ ನಂತರ ಕಂಗನಾ ಅವರ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿದೆ. ಸುಮಾರು ಎಂಬತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಗಳಿಸಿದ್ದು ಮಾತ್ರ ಕೇವಲ ಎರಡು ಕೋಟಿ ರೂಪಾಯಿಗಳಾಗಿವೆ. ಸಿನಿಮಾ ಈ ಮಟ್ಟಕ್ಕೆ ಸೋಲನ್ನು ಕಂಡಿರುವುದು ಸಿನಿಮಾ ನಿರ್ಮಾಪಕರಿಗೆ ಖಂಡಿತ ದೊಡ್ಡ ಹೊಡೆತವೇ ತಗುಲಿದೆ. ಇನ್ನು ಕಂಗನಾ ಗೆ ಈ ಸಿನಿಮಾದಲ್ಲಿ ಮೊದಲ ಸಿನಿಮಾಗಳಿಗಿಂತ ಹೆಚ್ಚು ಪ್ರಾಧಾನ್ಯತೆ ನೀಡಲಾಗಿತ್ತು, ಆದರೆ ಸಿನಿಮಾ ಈ ರೀತಿ ಸೋಲನ್ನು ಕಂಡಿದ್ದು ನಟಿ ಕಂಗನಾ ಗೆ ಇದು ತೀವ್ರವಾದ ಬೇಸರವನ್ನು ಉಂಟು ಮಾಡಿದೆ. ಅಲ್ಲದೇ ಇದೇ ಬೇಸರದಲ್ಲಿ ನಟಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಈ ಹಿಂದೆ ನಟಿ ಬಾಲಿವುಡ್ ಬಗ್ಗೆ ಆಡಿದ ಮಾತುಗಳೇ ಈ ಸೋಲಿಗೆ ಕಾರಣ ಎನ್ನುವುದು ನಟಿಯ ಸಿಟ್ಟಾಗಿದೆ. ಕಂಗನಾ ನನ್ನ ಈ ಸಿನಿಮಾ ಸೋಲಿಗೆ ಪರೋಕ್ಷವಾಗಿ ಬಾಲಿವುಡ್ ಕಾರಣ ಎಂದಿದ್ದಾರೆ. ನಾನು ಯಾವಾಗಲೂ ಸತ್ಯವನ್ನು ನುಡಿದಿದ್ದೇ ಇಂತಹ ಸೋಲನ್ನು ಅನುಭವಿಸಲು ಕಾರಣವಾಗಿದೆ‌ ಎಂದಿದ್ದಾರೆ. ನಟಿ ಕಂಗನಾ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್ ನ ಕೆಲವು ಮಂದಿಯ ಹೆಸರನ್ನು ಹೇಳಿ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು. ಇದೇ ಈಗ ತನ್ನ ಸಿನಿಮಾ ಸೋಲಿಗೆ ಕಾರಣ ಎನ್ನುವುದು ಕಂಗನಾ ಸಿಟ್ಟಾಗಿದೆ. Share this: Twitter Facebook Tagged Bollywood actressBollywood newsFailure of DhakadKangana angerKangana ranaut Post navigation ಮಹಾಲಕ್ಷ್ಮಿಯ ಕೃಪೆ ಬೇಕಿದ್ದರೆ ಶುಕ್ರವಾರದ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ ಹಕ್ಕಿ ಚಿಕ್ಕದು ಆದರೆ ಸವಾಲು ದೊಡ್ಡದು: ಈ ಚಿತ್ರದಲ್ಲಿ ಹಕ್ಕಿ ಎಲ್ಲಿದೆ ಕಂಡುಹಿಡಿಯಬಲ್ಲಿರಾ? ನಿಮ್ಮ ದೃಷ್ಟಿಗಿದು ಸವಾಲ್
ಮಂಡ್ಯ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಘಟಾನುಘಟಿ ನಾಯಕರು ಸೇರಿದಂತೆ ಸುಮಾರು 33 ಅಭ್ಯರ್ಥಿಗಳಿಂದ 50 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಾಂಡವಪುರದಲ್ಲಿ ಸಿ.ಎಸ್.ಪುಟ್ಟರಾಜು, ಮಂಡ್ಯದಲ್ಲಿ ಎಂ.ಶ್ರೀನಿವಾಸ್, 5 ರೂ. ಡಾ.ಎಸ್.ಸಿ.ಶಂಕರೇಗೌಡ, ಶ್ರೀರಂಗಪಟ್ಟಣದಲ್ಲಿ ಕೆ.ಎಸ್.ನಂಜುಂಡೇಗೌಡ, ಮಳವಳ್ಳಿಯಲ್ಲಿ ಪಿ.ಎಂ.ನರೇಂದ್ರಸ್ವಾಮಿ, ಡಾ. ಕೆ. ಅನ್ನದಾನಿ, ಮದ್ದೂರಿನಲ್ಲಿ ಮಧು ಜಿ.ಮದೇಗೌಡ, ಕೆ.ಆರ್.ಪೇಟೆಯಲ್ಲಿ ಕೆ.ಸಿ.ನಾರಾಯಣಗೌಡ, ನಾಗಮಂಗಲದಲ್ಲಿ ಕೆ.ಸುರೇಶ್‍ಗೌಡ ಸೇರಿದಂತೆ ಘಟನಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಶ್ರೀನಿವಾಸ್, ಪಕ್ಷೇತರ ಅಭ್ಯರ್ಥಿಯಾಗಿ 5 ರೂ. ಡಾ. ಎಸ್.ಸಿ.ಶಂಕರೇಗೌಡ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಪಾರ ಕಾರ್ಯಕರ್ತರು, ಅಭಿಮಾನಿಗಳು, ಜಾನಪದ ಕಲಾತಂಡಗಳೊಂದಿಗೆ ಮೈಸೂರು-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ತಾಲೂಕು ಕಚೇರಿಗೆ ಮೆರವಣ ಗೆಯಲ್ಲಿ ತೆರಳಿ ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ನಾಮಪತ್ರ ಸಲ್ಲಿಸಿದರು. ಜಿಪಂ ಸದಸ್ಯ ಯೋಗೇಶ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಮಂಡ್ಯ ತಾಲೂಕು ಜೆಡಿಎಸ್ ಅಧ್ಯಕ್ಷ ತಿಮ್ಮೇಗೌಡ, ಬಿಎಸ್ಪಿ ಜಿಲ್ಲಾ ಸಂಚಾಲಕ ರಾಜು, ಮುಸ್ಲಿಂ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮೊಯಿದ್ದೀನ್, ಕಿರುತೆರೆ ನಟಿ, ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಇತರರಿದ್ದರು. 5 ರೂ ಡಾ. ಎಸ್.ಸಿ. ಶಂಕರೇಗೌಡ ಅವರು, ನಗರದ ಬಂದೀಗೌಡ ಬಡಾವಣೆಯಲ್ಲಿರುವ ತಮ್ಮ ನಿವಾಸದಿಂದ ಬೆಂಬಲಿಗರೊಂದಿಗೆ ಮೆರವಣ ಗೆಯಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ವನದಲ್ಲಿರುವ ಸರ್.ಎಂ.ವಿ.ಪ್ರತಿಮೆ,ಅಂಬೇಡ್ಕರ್,ಬಾಬುಜಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಧ್ಯಾಹ್ನ ಸುಮಾರು 12.15ರ ವೇಳೆಗೆ ತಾಲೂಕು ಕಚೇರಿಗೆ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. 5 ರೂ. ವೈದ್ಯ ಎಂದೇ ಖ್ಯಾತಿಯಾಗಿರುವ ಡಾ. ಎಸ್.ಸಿ. ಶಂಕರೇಗೌಡ ಅವರು ನಾಮಪತ್ರದೊಂದಿಗೆ ಠೇವಣ ಹಣಕ್ಕಾಗಿ 5 ರೂ.ಗಳ ಕಾಯಿನ್‍ಗಳನ್ನೇ ನೀಡಿದ್ದು ವಿಶೇಷವಾಗಿತ್ತು. ಜಯಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ಎಸ್. ನಾರಾಯಣ್, ಜಿಲ್ಲಾಧ್ಯಕ್ಷ ಯೋಗಣ್ಣ, ವಕೀಲ ಕೇಶವಮೂರ್ತಿ, ಪತ್ನಿ, ಪುತ್ರಿ ಸೇರಿದಂತೆ ಹಲವರು ಮೆರವಣ ಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಉಳಿದಂತೆ ಎಂ.ಇ.ಪಿ. ಪಕ್ಷದ ಅಭ್ಯರ್ಥಿಯಾಗಿ ಕಾವೇರಿ ಶ್ರೇಯಾ ಹಾಗೂ ಗುತ್ತಿಗೆದಾರ ಮಂಜುನಾಥ್ ಪಕ್ಷೇತರ ಹಾಗೂ ಡಿ.ಎಸ್. ಶಶಿಕುಮಾರ್ ಕೆಪಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯಾಗಿ ನಾಮಪತ್ರ ಸಲ್ಲಿಸಿದರು. ಮದ್ದೂರು ವಿಧಾನಸಭಾ ಕ್ಷೇತ್ರ : ಮಧು ಜಿ. ಮಾದೇಗೌಡ ಅವರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಹೊಳೆ ಅಂಜನೇಯಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ ಮೆರವಣ ಗೆಯಲ್ಲಿ ತೆರಳಿ ಕಾಂಗ್ರೆಸ್‍ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಉಳಿದಂತೆ ಎಂಇಪಿಯಿಂದ ಹೀನಾಕೌಸರ್, ಪಕ್ಷೇತರ ಅಭ್ಯರ್ಥಿಗಳಾಗಿ ಜಾವೇದ್‍ಖಾನ್ ಹಾಗೂ ಕೆ.ಆರ್. ಶಿವಮಾದೇಗೌಡ ಅವರು ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರ: ಸಂಸದ ಸಿ.ಎಸ್.ಪುಟ್ಟರಾಜು ಅವರು ಜಾತ್ಯತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರೊಂದಿಗೆ ಮೆರವಣ ಗೆಯಲ್ಲಿ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಎಂಇಪಿ ಅಭ್ಯರ್ಥಿಯಾಗಿ ಮಹೇಶ್, ಪಕ್ಷೇತರ ಅಭ್ಯರ್ಥಿಗಳಾಗಿ ಇ.ಕೆ. ಪುಟ್ಟರಾಜು, ಮಹೇಶ್, ಸುಬ್ರಹ್ಮಣ್ಯ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ನಾಗಮಂಗಲ ವಿಧಾನಸಭಾ ಕ್ಷೇತ್ರ : ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಕೆ. ಸುರೇಶ್‍ಗೌಡ ಅವರು ಇಂದೂ ಸಹ 2ನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ಡಾ. ಪಾರ್ಥಸಾರಥಿ, ಎಂಇಪಿ ವತಿಯಿಂದ ವಾಸಿಂ ಉಲ್ಲಾಖಾನ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರುಕ್ಮಿಣ ಮತ್ತು ಅಶೋಕ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮಳವಳ್ಳಿ ವಿಧಾನಸಭಾ ಕ್ಷೇತ್ರ : ಮಳವಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ತಮ್ಮ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಡಾ. ಕೆ. ಅನ್ನದಾನಿ ಜೆಡಿಎಸ್ ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಆರ್‍ಪಿಐನಿಂದ ಮಂಟ್ಯಲಿಂಗು, ಎಂ.ಇ.ಪಿ.ಯಿಂದ ಜಿ.ಎಸ್. ವಿಶ್ವನಾಥ್, ಐಎನ್‍ಪಿಪಿ ಅಭ್ಯರ್ಥಿಯಾಗಿ ಶಶಿಕುಮಾರ್, ಆರ್.ಎಂ.ವಿ.ಪಿ. ಅಭ್ಯರ್ಥಿಯಾಗಿ ಪಿ.ಪಿ. ವೆಂಕಟೇಶ್ ಅವರು ನಾಮಪತ್ರ ಸಲ್ಲಿಸಿದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ : ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಅವರು ಬಿಜೆಪಿ ಕಾರ್ಯಕರ್ತರೊಟ್ಟಿಗೆ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಉಳಿದಂತೆ ಎಎಪಿಯಿಂದ ವೆಂಕಟೇಶ್, ಪಕ್ಷೇತರ ಅಭ್ಯರ್ಥಿಯಾಗಿ ಕೆಂಪೇಗೌಡ ಅವರು ನಾಮಪತ್ರ ಸಲ್ಲಿಸಿದರು. ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ : ಕೆ.ಸಿ. ನಾರಾಯಣಗೌಡ ಅವರು ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ.ಮಂಜುನಾಥ್, ಪಕ್ಷೇತರ ಅಭ್ಯರ್ಥಿಗಳಾಗಿ ಕುಮಾರ್ ಅಲಿಯಾಸ್ ಕಿರಣ್‍ಕುಮಾರ್ ಮತ್ತು ಮಂಜುಳಾ ಅವರು ನಾಮಪತ್ರ ಸಲ್ಲಿಸಿದರು.
ಅದ್ಭುತವಾದ ಕ್ಲಬ್ ಮತ್ತು ಪೂಲ್, ರುಚಿಕರವಾದ ಊಟದ ಆಯ್ಕೆಗಳು ಮತ್ತು ಸುಂದರವಾದ ಬರ್ಕ್ಲಿ, ಕ್ಯಾಲಿಫೋರ್ನಿಯಾದಲ್ಲಿ ನೆಲೆಗೊಂಡಿದೆ, ಕ್ಲೇರ್ಮಾಂಟ್ ಕ್ಲಬ್ ಮತ್ತು ಸ್ಪಾ ಮುಂದಿನ ರಜೆಯ ತಾಣಗಳಿಗಾಗಿ ನಿಮ್ಮ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬೇಕು. ಜಗತ್ತು ಮತ್ತೆ ತೆರೆದುಕೊಳ್ಳುವುದರೊಂದಿಗೆ, ಮತ್ತೊಮ್ಮೆ ಪ್ರಯಾಣಿಸಲು ಮತ್ತು ಅದ್ಭುತವನ್ನು ಭೇಟಿ ಮಾಡಲು ಅವಕಾಶವನ್ನು ನೀಡಿದ್ದಕ್ಕಾಗಿ ನಾನು ತುಂಬಾ ಉತ್ಸುಕನಾಗಿದ್ದೆ ಕ್ಲೆರ್ಮಾಂಟ್ ಕ್ಲಬ್ ಮತ್ತು ಸ್ಪಾ ಫೇರ್ಮಾಂಟ್ ಹೊಟೇಲ್ ಮೂಲಕ. ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೊ ​​​​ಕೊಲ್ಲಿಯ ಪೂರ್ವ ಭಾಗದಲ್ಲಿರುವ ಈ ಹೋಟೆಲ್ ಅದ್ಭುತವಾದ ಕಡಲತೀರದ ವೀಕ್ಷಣೆಗಳನ್ನು ಮಾತ್ರವಲ್ಲದೆ ನಂಬಲಾಗದ ಕ್ಲಬ್ ಮತ್ತು ಊಟದ ಅನುಭವವನ್ನು ನೀಡುತ್ತದೆ. ಕ್ಲೇರ್ಮಾಂಟ್ ಕ್ಲಬ್ ಮತ್ತು ಸ್ಪಾ ಬಗ್ಗೆ ಪ್ರಾಮಾಣಿಕವಾಗಿ ಕ್ಲಾರ್‌ಮಾಂಟ್‌ನಲ್ಲಿ ಉಳಿಯುವ ಅತ್ಯುತ್ತಮ ಭಾಗವೆಂದರೆ ಅದು ಎಷ್ಟು ಕಾಲ ನಿಂತಿದೆ ಎಂಬ ಇತಿಹಾಸವನ್ನು ತಿಳಿದುಕೊಳ್ಳುವುದು. ಕ್ಲೇರ್ಮಾಂಟ್ ಕ್ಲಬ್ ಮತ್ತು ಸ್ಪಾ ಮೊದಲ ಬಾರಿಗೆ ಅತಿಥಿಗಳಿಗೆ 1915 ರಲ್ಲಿ ಬಾಗಿಲು ತೆರೆಯಿತು, ಆದ್ದರಿಂದ 100 ವರ್ಷಗಳಷ್ಟು ಹಳೆಯದಾದ ಹೋಟೆಲ್‌ನಲ್ಲಿ ಉಳಿಯುವುದು ನಿಜವಾಗಿಯೂ ವಿಶೇಷವಾಗಿದೆ! ಕಟ್ಟಡದ ವಯಸ್ಸಿನ ಹೊರತಾಗಿಯೂ, ಅತಿಥಿ ಕೊಠಡಿಗಳು ಐಷಾರಾಮಿ ಮತ್ತು ಸಮಕಾಲೀನವಾಗಿದ್ದು, ಆಧುನಿಕತೆ ಮತ್ತು ಕಟ್ಟಡದ ಇತಿಹಾಸದ ನಡುವೆ ಪರಿಪೂರ್ಣ ವಿವಾಹವನ್ನು ಸೃಷ್ಟಿಸುತ್ತವೆ. ನನ್ನ ಕೊಠಡಿಯು ಸ್ಯಾನ್ ಫ್ರಾನ್ಸಿಸ್ಕೋ ಸ್ಕೈಲೈನ್‌ನ ಅದ್ಭುತ ನೋಟವನ್ನು ಒಳಗೊಂಡಿತ್ತು, ಜೊತೆಗೆ ನಂಬಲಾಗದಷ್ಟು ಆರಾಮದಾಯಕವಾದ ಹಾಸಿಗೆಯನ್ನು ನಾನು ಹೊಂದಿದ್ದೇನೆ! ಕ್ಲೇರ್ಮಾಂಟ್ನ ನಿಜವಾದ ಹೈಲೈಟ್ ಅವರ ಕ್ಲಬ್ ಆಗಿದೆ. ಎಲ್ಲಾ ಅತಿಥಿಗಳಿಗೆ ಕ್ಲಬ್‌ನಲ್ಲಿ ನೀಡಲಾಗುವ ಚಟುವಟಿಕೆಗಳಿಗೆ ಪೂರ್ಣ ಪ್ರವೇಶವನ್ನು ನೀಡಲಾಗುತ್ತದೆ, ಮತ್ತು ಅವರು ಟೆನ್ನಿಸ್, ಈಜು, ಫಿಟ್‌ನೆಸ್ ತರಗತಿಗಳು, ಮಕ್ಕಳ ಚಟುವಟಿಕೆಗಳು ಮತ್ತು ಹತ್ತಿರದ ಪಾದಯಾತ್ರೆಯನ್ನು ನೀಡುತ್ತಾರೆ. ವೈಯಕ್ತಿಕವಾಗಿ, ಫಿಟ್‌ನೆಸ್ ಸೆಂಟರ್ ಎಂದರೆ ನಾನು ಅವರ ಯೋಗ ತರಗತಿಗಳಂತಹ ಉತ್ತಮ ವ್ಯಾಯಾಮದೊಂದಿಗೆ ನನ್ನ ಸಮಯವನ್ನು ಕಳೆದಿದ್ದೇನೆ, ನಂತರ ಡ್ರೈ ಸೌನಾ ಅಥವಾ ಸ್ಟೀಮ್ ರೂಮ್‌ನಲ್ಲಿ ಸಮಯ ಕಳೆದಿದೆ. ಸಹಜವಾಗಿಯೇ ಪೂಲ್ ಕೇವಲ ಈಜುವುದಕ್ಕಿಂತಲೂ ಹೆಚ್ಚು ಚೆನ್ನಾಗಿತ್ತು, ಆದರೆ ಆ ಪ್ರಸಿದ್ಧ ಕ್ಯಾಲಿಫೋರ್ನಿಯಾ ಸನ್ಶೈನ್ ಅನ್ನು ವಿಶ್ರಾಂತಿ ಮತ್ತು ನೆನೆಸುತ್ತದೆ! ಸ್ಥಳೀಯ ಊಟ ನನಗೆ ಪ್ರಯಾಣದ ದೊಡ್ಡ ಭಾಗವು ಆಹಾರವಾಗಿದೆ ಎಂದು ಯಾರಿಗೂ ಆಶ್ಚರ್ಯವಾಗುವುದಿಲ್ಲ. ನಾನು ಕ್ಲಾರ್‌ಮಾಂಟ್‌ನಲ್ಲಿ ಬೆಳಗಿನ ಉಪಾಹಾರಕ್ಕಾಗಿ ನನ್ನ ಕೋಣೆಯಲ್ಲಿ ಊಟಮಾಡಲು ನಿರ್ಧರಿಸಿದೆ ಮತ್ತು ಅವರು ವಿತರಿಸಿದ ರುಚಿಕರವಾದ ಸ್ಪ್ರೆಡ್‌ನಿಂದ ನಿರಾಶೆಯಿಂದ ದೂರವಿದ್ದೆ. ಸಹಜವಾಗಿ, ಕೋಣೆಯಲ್ಲಿನ ಊಟವು ನಿಮ್ಮ ಶೈಲಿಯಲ್ಲದಿದ್ದರೆ, ವಾರಾಂತ್ಯದಲ್ಲಿ ಅವರು ಉತ್ತಮ ಬ್ರಂಚ್ ಅನ್ನು ಸಹ ನೀಡುತ್ತಾರೆ. ಲೈಮ್ವುಡ್ ಬಾರ್ ಮತ್ತು ರೆಸ್ಟೋರೆಂಟ್. ಅಥವಾ ನೀವು ಭೇಟಿ ನೀಡಬಹುದು ಪೂರ್ವ ಬೇ ನಿಬಂಧನೆಗಳುಹೆಚ್ಚಿನ ಕೆಫೆ ಶೈಲಿಯ ಊಟದ ಅನುಭವಕ್ಕಾಗಿ. ಆಸ್ತಿಯಲ್ಲಿರುವ ಲೈಮ್‌ವುಡ್ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ನನ್ನ ಹೆಚ್ಚಿನ ಊಟವನ್ನು ನಾನು ಆನಂದಿಸಿದೆ ಮತ್ತು ನೀಡಲಾಗುವ ಸಮುದ್ರಾಹಾರದ ರುಚಿಕರವಾದ ಶ್ರೇಣಿಯಿಂದ ಪ್ರಭಾವಿತನಾಗಿದ್ದೆ. ತಾಜಾ, ಕೈಯಿಂದ ಆಯ್ಕೆಮಾಡಿದ ಪದಾರ್ಥಗಳನ್ನು ಮಾತ್ರ ಬಳಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಋತುಮಾನಗಳೊಂದಿಗೆ ಮೆನು ಬದಲಾಗುತ್ತದೆ. ನಾನು ಇಡೀ ಮೀನು ಮತ್ತು ಅವುಗಳ ಹುರಿದ ಕೋಳಿ ಎರಡನ್ನೂ ನಿಜವಾಗಿಯೂ ಆನಂದಿಸಿದೆ! ಲೈಮ್‌ವುಡ್‌ನಲ್ಲಿ ತಿನ್ನುವ ನನ್ನ ನೆಚ್ಚಿನ ಭಾಗ? ಹೊರಾಂಗಣ ವೀಕ್ಷಣೆಗಳು. ಕೊಲ್ಲಿಯಲ್ಲಿ ಸೂರ್ಯಾಸ್ತವನ್ನು ವೀಕ್ಷಿಸುವಾಗ ಉಲ್ಲಾಸಕರ ಕಾಕ್ಟೈಲ್ ಅನ್ನು ಆನಂದಿಸುವುದು ವಿಶ್ರಾಂತಿಯ ಸಾರಾಂಶವಾಗಿದೆ. ನನ್ನ ವಾಸ್ತವ್ಯ ಕ್ಲೆರ್ಮಾಂಟ್ ಕ್ಲಬ್ ಮತ್ತು ಸ್ಪಾ ಕ್ಷೇಮ ಮತ್ತು ಮನರಂಜನೆಯೊಂದಿಗೆ ವಿಶ್ರಾಂತಿಯ ಪರಿಪೂರ್ಣ ಸಮತೋಲನವಾಗಿತ್ತು. ನೀವು ವಾರಾಂತ್ಯದಲ್ಲಿ ಅಥವಾ ಪೂರ್ಣ ವಾರದಲ್ಲಿ ದೂರವಿರಲು ಬಯಸುತ್ತಿರಲಿ, ನೀವು ಬಯಸುವ ವಿಶ್ರಾಂತಿ ಮತ್ತು ಚಟುವಟಿಕೆಯನ್ನು ನೀವು ಕಾಣುತ್ತೀರಿ. ಬಹಿರಂಗಪಡಿಸುವಿಕೆ: ಕ್ಲೇರ್ಮಾಂಟ್ ಕ್ಲಬ್ ಮತ್ತು ಸ್ಪಾ ನನ್ನ ವಾಸ್ತವ್ಯದ ಸಮಯದಲ್ಲಿ ನನ್ನ ವಸತಿ ಮತ್ತು ಊಟವನ್ನು ಆಯೋಜಿಸಿದೆ, ಆದರೆ ಎಲ್ಲಾ ಅಭಿಪ್ರಾಯಗಳು ನನ್ನದೇ.