text
stringlengths
468
101k
ನಮ್ಮ ಮನೆಗೆ ಬೆಕ್ಕಿನ ಮರಿಯನ್ನು ತಂದಾಗ ಅದಕ್ಕೆ ಸುಮಾರು ಎರಡು ತಿಂಗಳು ಆಗಿತ್ತು. ಅದಕ್ಕೆ ಆರೇಳು ತಿಂಗಳು ತುಂಬಿದಾಗ ಅದೂ ಸಹ ಮರಿ ಹಾಕುವ ಪ್ರಾಯಕ್ಕೆ ಬಂದಿತ್ತು. ಜೊತೆಗೆ ಕೆಲವು ತಿಂಗಳಲ್ಲಿ ಮರಿಗಳನ್ನೂ ಹಾಕಿತು. ಹಾಕಿದ ಮರಿಗಳು ಆರೋಗ್ಯವಾಗಿ ಬೆಳೆದು ತಮ್ಮ ದಾರಿಗಳನ್ನು ನೋಡಿಕೊಂಡವು. ನಮ್ಮ ಮನೆಯ ಬೆಕ್ಕೂ ಸಹ ಮರಿಗಳ ಹಾಕೋದರ ಅನುಭವ ಪಡೆಯಲಾರಂಭಿಸಿತು. ವರ್ಷಕ್ಕೆ ಎರಡು ಬಾರಿ ಮರಿಗಳ ಹಾಕುತ್ತಿತ್ತು. ಹೀಗೆ ಒಂದು ಸರಿ ನಮ್ಮ ಬೆಕ್ಕು ಬಸಿರಾದಾಗ ಪ್ರತಿ ಬಾರಿಯಂತೆ ತನ್ನ ಎಂದಿನ ಚಟುವಟಿಕೆಗಳ ಕಡಿಮೆ ಮಾಡಿತು, ವೇಗವಾಗಿ ಓಡುವುದು, ಜಿಗಿದಾಡೋದನ್ನ ನಿಲ್ಲಿಸಿತು. ಹೆಚ್ಚಿನ ಸಮಯ ಮನೆಯ ಒಂದು ಮೂಲೆಯಲ್ಲಿ ಕೂತಿರುತ್ತಿತ್ತು. ಹೀಗೆ ದಿನಗಳೆದಂತೆ ಅದರ ಹೊಟ್ಟೆ ದಪ್ಪ ಆಗುತ್ತಿತ್ತು. ಹಂಗೆ ಜೊತೆಗೆ ಮರಿಗಳು ಹೊರಗೆ ಬರುವ ದಿನವೂ ಹತ್ತಿರ ಬಂದಿತ್ತು. ಇದರ ಹಿಂದಿನ ಎರಡು ಸಲವೂ ಮನೆಯ ಬಾಗಿಲಿನ ಎದುರಿದ್ದ ಒಂದು ಗೂಡಿನಲ್ಲಿ ಪೇಪರ್ ಗಳನ್ನು ಹಾಸಿ, ಆ ಗೂಡಿಗೆ ಒಂದು ಹಲಗೆಯನ್ನ ಮುಚ್ಚಿ ನಮ್ಮ ಬೆಕ್ಕಿಗೆ ಮರಿ ಹಾಕಿ ಇರಲು ವ್ಯವಸ್ಥೆ ಮಾಡಿದ್ದೆವು. ಈ ಬಾರಿಯೂ ಅಲ್ಲೇ ವ್ಯವಸ್ಥೆ ಮಾಡುವ ಯೋಚನೆ ಇತ್ತು, ಆದರೆ ಬೆಕ್ಕು ಮರಿ ಹಾಕುವ ದಿನಕ್ಕಾಗಿ ಕಾಯುತ್ತಿದ್ದೆವು. ಸಾಮಾನ್ಯವಾಗಿ ನಮ್ಮ ಬೆಕ್ಕು ಮರಿ ಹಾಕುವ ಒಂದು ದಿನದ ಮುಂಚೆ ಬಹಳ ಮಂಕಾಗಿ, ಊಟವನ್ನು ಸಹ ಕಡಿಮೆ ಮಾಡಿ ಆದಷ್ಟು ತನ್ನ ಓಡಾಟವನ್ನು ಕಡಿಮೆ ಮಾಡುತ್ತದೆ. ಬೆಕ್ಕು ಮರಿ ಹಾಕಲು ಗೂಡನ್ನು ಸಿದ್ಧಪಡಿಸಲು ಅದು ಮೊದಲ ಸೂಚನೆ. ಈ ಸರಿ ನನಗೆ ಆ ದಿನಕ್ಕೆ ಇನ್ನೂ ಅಂತಹ ಸೂಚನೆ ಕಂಡಿರಲಿಲ್ಲ ಅಂತ ಹಂಗೆ ಸುಮ್ನೆ ಕೂತಿದ್ದೆ. ಆಗ ಸಂಜೆ ಹೊತ್ತಾಗಿತ್ತು ನಮ್ಮ ಬೆಕ್ಕು ಒಮ್ಮೆಗೆ ಕೂಗ್ತಾ ಅತ್ತಿತ್ತಾ ಅಡ್ಡಾಡೋಕೆ ಶುರು ಮಾಡ್ತು. ಯಾತಕ್ಕೆ ಅಂತ ನಂಗೆ ಹೊಳೀಲಿಲ್ಲ. ಸುಮ್ನೆ ನನ್ನ ಪಾಡಿಗೆ ನಾನು ಕೂತ್ಕೊಂಡೇ ಇದ್ದೆ. ಬೆಕ್ಕು ನನ್ನ ಹತ್ರ ಬಂದು ಸುಳಿದಾಡೋಕೆ ಶುರು ಮಾಡ್ತು, ಜೊತೆಗೆ ಕೂಗುತ್ತಿತ್ತು. ಬೆಕ್ಕು ಮರಿ ಹಾಕೋ ಕಾಲ ಬಂದಿದೆ ಅಂತ ಆ ಘಳಿಗೆಗೆ ನಂಗೆ ಹೊಳೀತು. ತಕ್ಷಣ ಎದ್ದು ಓಡಿ ಅದರ ಗೂಡನ್ನು ಸಿದ್ಧ ಮಾಡೋಕೆ ಕುಂತೆ. ಬೆಕ್ಕು ಸಹ ನನ್ನ ಜೊತೆಯಲ್ಲಿಯೇ ನಿಂತು ನಾನು ಗೂಡನ್ನು ಸಿದ್ಧಪಡಿಸುವುದನ್ನೇ ಬಹಳ ಕಾತರದಿಂದ ಕಾಯುತ್ತಿತ್ತು. ಗೂಡು ಸಿದ್ಧವಾದ ತಕ್ಷಣ ತಾನಾಗೆ ಅದರೊಳಗೆ ಹೋಗಿ ಸದ್ದು ಮಾಡದಂಗೆ ಕೂತಿತು. ಇದೆಲ್ಲ ನೋಡಿ ಬಂದ ನನಗೆ ದಂಗು ಬಡಿದಂಗಾಗಿತ್ತು. ಬೆಕ್ಕು ತಾನಾಗೆ ಹೋಗಿ ಎಲ್ಲೋ ಒಂದು ಜಾಗ ಹುಡುಕಿಕೊಂಡು ಮರಿಗಳನ್ನ ಹಾಕಬೋದಿತ್ತು. ಆದರೆ ಅದು ಹಂಗೆ ಮಾಡದೆ ಆ ದಿನ ನನ್ನ ಬಳಿ ಬಂದು ಗೂಡನ್ನ ಮಾಡಿಕೊಡು ಎಂಬಂತೆ, ಅದರ ನೋವನ್ನು ಹೇಳಿ, ಗೂಡು ಸಿದ್ಧವಾದ ನಂತರ ಹೋಗಿ ಮರಿಗಳನ್ನು ಹಾಕಿತ್ತು. ಸಾಮಾನ್ಯವಾಗಿ ನನ್ನ ಸುತ್ತ ಯಾರಾದ್ರೂ ಮನುಷ್ಯರಿಗೆ ನೋವಾದ್ರೆ, ಬೇಜಾರಿನಲ್ಲಿದ್ರೆ, ಪೆಟ್ಟು ತಿಂದಿದ್ರೆ ನನಗೆ ಅವರ ಬಗ್ಗೆ ಅಯ್ಯೋ ಪಾಪ ಅಂತ ಅನಿಸುತ್ತಿರಲಿಲ್ಲ. ಅವರವರ ಜೀವನಕ್ಕೆ ತಕ್ಕಂಗೆ ಅವರವರ ಬದುಕು ಅಂತ ಅಂದುಕೊಂಡು ಸುಮ್ಮನಾಗ್ತಿದ್ದೆ. ಆದ್ರೆ ಈ ಬೆಕ್ಕಿನ ವಿಷಯದಲ್ಲಿ ನಾನು ಸುಮ್ಮನಿರಲಿಲ್ಲ. ನಂಗೇ ತಿಳಿಯದಂಗೆ ನಾನು ಬೆಕ್ಕಿನ ನೋವಿಗೆ ಸ್ಪಂದಿಸಿದ್ದೆ. ನನ್ನಲ್ಲೂ ಭಾವನೆಗಳಿಗೆ ಸ್ವಲ್ಪ ಜಾಗ ಇದೆ ಅಂತ ಗೊತ್ತಾಗಿತ್ತು. ಬಹಳ ವರ್ಷಗಳಿಂದ ನಾನು ನನ್ನ ಗೆಳೆಯರ ಮುಂದೆಲ್ಲ “ಎದೆಯಲ್ಲಿ ಕಲ್ಲಿರೋ ನಂಗೆ ಈ ಭಾವನೆಗಳೆಲ್ಲ ಅಂಟಲ್ಲ” ಅಂತ ಹೇಳ್ಕೋಂಡು ತಿರುಗಾಡ್ತಿದ್ದೆ. ಆದ್ರೆ ಆ ದಿನ ಆ ಬೆಕ್ಕಿನ ಪ್ರಸವದ ನೋವು ನನಗೆ ತಾಕಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಗುತ್ತಿಗಾರು ವಲಯದ ನಡುಗಲ್ಲು, ಹಾಲೆಮಜಲು ಮತ್ತು ಮೆಟ್ಟಿನಡ್ಕ ಪ್ರಗತಿಬಂಧು – ಸ್ವಸಹಾಯ ಸಂಘ ಒಕ್ಕೂಟಗಳ ಪದಗ್ರಹಣ ಸಮಾರಂಭ ಸೆ.10 ರಂದು ಶ್ರೀ ವೆಂಕಟೇಶ್ವರ ಸಭಾಭವನ ಹಾಲೆಮಜಲು ಇಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಎರ್ಧಡ್ಕ ರವರು ವಹಿಸಿದ್ದರು. ಪದಗ್ರಹಣ ಸಮಾರಂಭವನ್ನು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಮಾವಿನಕಟ್ಟೆರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಪದಾಧಿಕಾರಿಗಳಿಗೆ ಜವಾಬ್ದಾರಿ ಮತ್ತು ದಾಖಲಾತಿ ಹಸ್ತಾಂತರವನ್ನು ದಕ್ಷಿಣ ಕನ್ನಡ ಜಿಲ್ಲಾ 2 ರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ನ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಮಾಡಿದರು. ಧರ್ಮಸ್ಥಳ ಯೋಜನೆಯಿಂದ ರೈತರು ಬೆಳೆದು ಬಂದ ದಾರಿ ಬಗ್ಗೆ, ಕ್ಷೇತ್ರದ ಪರಿಚಯದ ಬಗ್ಗೆ, ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಜನಜಾಗೃತಿ ಸದಸ್ಯರಾದ ವಿಜಯಕುಮಾರ್ ಚಾರ್ಮತ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ| ಚೈತ್ರಾಭಾನು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು, ವೈದ್ಯಾಧಿಕಾರಿಯವರನ್ನು, ಆಶಾ ಕಾರ್ಯಕರ್ತೆಯರನ್ನು ಸನ್ಮಾನ ಮಾಡಲಾಯಿತು. ಜನಮಂಗಲ ಕಾರ್ಯಕ್ರಮದಲ್ಲಿ ಮಂಜೂರು ಆದ ವಿಕಲಚೇತಕರಿಗೆ ಸಾಮಗ್ರಿಯನ್ನು ವಿತರಣೆ ಮಾಡಲಾಯಿತು. ಪದಗ್ರಹಣ ಸಮಾರಂಭದ ಆರಂಭದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು. ಸಮಾರಂಭದಲ್ಲಿ ಒಕ್ಕೂಟಗಳ ನಿಕಟ ಪೂರ್ವ ಅಧ್ಯಕ್ಷರು ಮತ್ತು ನಿಕಟಪೂರ್ವ ಪದಾಧಿಕಾರಿಗಳು, ನೂತನ ಅಧ್ಯಕ್ಷರು ಮತ್ತು ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಊರಿನ ಗಣ್ಯರು, ಜನಪ್ರತಿನಿಧಿಗಳು, ಎಲ್ಲಾ ಭಜನಾ ಮಂಡಳಿಯ ಪದಾಧಿಕಾರಿಗಳು, ಜನಜಾಗೃತಿಯ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಒಕ್ಕೂಟದ ಸಂಘಗಳ ಪ್ರತಿನಿಧಿಗಳು ಮತ್ತು ಸದಸ್ಯರು, ವಲಯದ ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡರು ಸ್ವಾಗತಿಸಿ, ನಾಲ್ಕೂರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಹರಿಶ್ಚಂದ್ರ ಕುಳ್ಳಂಪಾಡಿ ವರದಿ ವಾಚಿಸಿದರು. ಮೆಟ್ಟಿನಡ್ಕ ಸೇವಾಪ್ರತಿನಿಧಿ ರಮೇಶ್ ಧನ್ಯವಾದ ಮಾಡಿದರು. ನಾಲ್ಕೂರು ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ತುಮಕೂರು: ಜಾಗತೀಕರಣ ಹಾಗೂ ಖಾಸಗೀಕರಣದಿಂದ ವಾಣಿಜ್ಯಶಾಸ್ತ್ರ ಅಧ್ಯಯನಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ತಿಳಿಸಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಆಯೋಜಿಸಿದ್ದ ‘ಟೈಮ್ ವ್ಯಾಲ್ಯೂ ಆಫ್ ಮನಿ ಅಂಡ್ ಕ್ರಿಯೇಟಿಂಗ್ ವ್ಯಾಲ್ಯೂ ಫಾರ್ ಶೇರ್ಹೋಲ್ಡರ್ಸ್’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಷಯಗಳಿಗೆ ಕೆಲವು ವರ್ಷಗಳ ಹಿಂದೆ ಅಷ್ಟೊಂದು ಮನ್ನಣೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣ ಮತ್ತು ಖಾಸಗೀಕರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬದಲಾವಣೆಗಳಾಗುತ್ತಿವೆ. ಇದರಿಂದ ವಾಣಿಜ್ಯ ಶಾಸ್ತ್ರವನ್ನು ಅಧ್ಯಯನ ಮಾಡಲು ಹೆಚ್ಚು ಮಂದಿ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕಾಮರ್ಸ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಭಾವವನ್ನು ಸಹಜವಾಗಿಯೇ ವಿಸ್ತರಿಸಿಕೊಳ್ಳುತ್ತಿದೆ. ವ್ಯವಹಾರ ಮತ್ತು ನಿರ್ವಹಣೆ ಇಲ್ಲದೆ ಯಾವ ಸಂಸ್ಥೆಯೂ ಪ್ರಗತಿ ಹೊಂದುವುದು ಸಾಧ್ಯವಿಲ್ಲ. ಹೀಗಾಗಿ ಇದನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹೇರಳ ಉದ್ಯೋಗಾವಕಾಶಗಳಿವೆ ಎಂದು ಹೇಳಿದರು. ವಾಣಿಜ್ಯಶಾಸ್ತ್ರ ಅಧ್ಯಯನ ಮಾಡುವವರು ಕೇವಲ ಪಠ್ಯದ ಜ್ಞಾನಕ್ಕಿಂತ ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸಿ ವ್ಯವಹಾರ ಕುಶಲತೆ ಬೆಳೆಸಿಕೊಳ್ಳಬೇಕು. ಉತ್ತಮ ನಾಯಕತ್ವ ಹಾಗೂ ಸಂವಹನ ಕಲೆ ಬೆಳೆಸಿಕೊಳ್ಳು ವವರಿಗೆ ಉದ್ಯೋಗಕ್ಷೇತ್ರದಲ್ಲಿ ಅಪಾರ ಬೇಡಿಕೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಿ.ಎನ್. ಬಹಾದುರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ನ ನಿವೃತ್ತ ಪ್ರಾಧ್ಯಾಪಕ ಪ್ರೊ. ಶಿವರಾಜ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಸುದರ್ಶನ ರೆಡ್ಡಿ, ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ, ಎಂಬಿಎ ವಿಭಾಗದ ಪ್ರಾಧ್ಯಾಪಕಿ ಪ್ರೊ. ನೂರ್ ಅಫ್ಜಾ, ಸಂಯೋಜಕ ಡಾ. ಕೆ. ಸಿ. ಶಿವಶಂಕರ್, ಎಂಕಾಂ ಸಂಯೋಜಕ ಡಾ. ಎಸ್. ದೇವರಾಜಪ್ಪ ಉಪಸ್ಥಿತರಿದ್ದರು.
ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಸಿಗರೇಟ್ ನಿಂದ ಖಾಸಗಿ ಅಂಗಗಳಿಗೆ ಸುಟ್ಟು ವಿಕೃತಿ ಬೆಳ್ತಂಗಡಿ: ಕೃಷಿಕ ಹಾಗೂ ಕಲಾವಿದ ರಘುರಾಮ್ ಶೆಟ್ಟಿ ಹೃದಯಾಘಾತದಿಂದ ನಿಧನ ಚಾಮರಾಜನಗರಕ್ಕೆ ಮತ್ತೊಮ್ಮೆ ಸಿಎಂ ಭೇಟಿ ನೀಡಲಿರುವ ಸಿಎಂ ಬಸವರಾಜ್ ಬೊಮ್ಮಾಯಿ “ಮೋದಿ ಜೀ, ದೇಶದಲ್ಲಿ ಪಕೋಡ ಮಾರಾಟ ಮಾಡುವುದೂ ಈಗ ಕಷ್ಟ“ ಬೆಂಗಳೂರು: ಕೋಟಿ ಉದ್ಯೋಗ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಪಕೋಡ ಮಾರುವುದು ಕೂಡ ಒಂದು ಉದ್ಯೋಗ ಎಂದು ಹೇಳಿದ್ದರು. ಆದರೆ ಈಗ ಪಕೋಡ ಮಾರಾಟ ಮಾಡುವುದು ಕೂಡ ಕಷ್ಟಕರವಾಗಿರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಸರ್ಕಾರ 7 ವ... ರಾತ್ರಿ ಮಾತ್ರ ಎಚ್ಚರ ಇರಲು ಅದು ಕೊರೊನಾನ, ಇಲ್ಲ ಗೂಬೆನಾ? | ಮಾಜಿ ... ಬೆಂಗಳೂರು: ಕೊರೊನಾ ವೈರಸ್ ನೆಪದಲ್ಲಿ ರಾತ್ರಿ ಕರ್ಫ್ಯೂ ಮಾಡಲು ಹೊರಟಿರುವ ಸಿಎಂ ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ನಡವಳಿಕೆಗಳಿ ಹಾಸ್ಯಾಸ್ಪದವಾಗಿದ್ದು, ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ರಾತ್ರಿ ಮಾತ್ರ ಎಚ್ಚರ ಇರಲು ಅದು ಕೊರೊನಾನಾ ಇಲ್ಲ ಗೂಬೆ ನಾ? ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ತರ್ಕ ರ...
ಮೈಸೂರು,ಜ.22(ಎಂಟಿವೈ)-ಕೊರೊನಾ ಮೂರನೇ ಅಲೆ ಆರಂಭದಲ್ಲೇ ಹಲವು ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಹಾಗಾಗಿ ಸರ್ಕಾರದ ನಿರ್ಧಾರದಂತೆ ಆರೋಗ್ಯ ಕಾರ್ಯ ಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಹಾಕುವ ವಿಶೇಷ ಅಭಿಯಾನಕ್ಕೆ ಮೈಸೂರಲ್ಲಿ ಇಂದು ಚಾಲನೆ ನೀಡಲಾಗಿದೆ. ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದು 9 ತಿಂಗಳಾಗಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ ಹಾಗೂ 60 ವರ್ಷ ಮೇಲ್ಪಟ್ಟ ವರಿಗೆ ಜ.10ರಿಂದ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮೈಸೂರು ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರು 34,06,521 ಇದ್ದು, ಅವರಲ್ಲಿ ಮೊದಲ ಹಂತದಲ್ಲಿ 44,602 ಆರೋಗ್ಯ ಕಾರ್ಯಕರ್ತರು, ಇತರೆ 39,370 ಮುಂಚೂಣಿ ಕಾರ್ಯಕರ್ತರು, 60 ವರ್ಚ ಮೇಲ್ಪಟ್ಟ 3,95,000 ಮಂದಿ ಸೇರಿದಂತೆ 4,78,972 ಮಂದಿಗೆ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಪ್ರಸ್ತುತ ಎರಡನೇ ಡೋಸ್ ಪಡೆದು 9 ತಿಂಗಳಾಗಿರುವ 23 ಸಾವಿರ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿದ್ದು, ಅವರಲ್ಲಿ ಜ.10 ರಿಂದ 21ರವರೆಗೆ 12 ಸಾವಿರ ಮಂದಿಗೆ ಲಸಿಕೆ ನೀಡ ಲಾಗಿದೆ. ಇನ್ನು 11 ಸಾವಿರ ಮಂದಿ ಆರೋಗ್ಯ ಕಾರ್ಯ ಕರ್ತರು ಬೂಸ್ಟರ್ ಡೋಸ್ ಪಡೆದಿಲ್ಲ. ಈ ಹಿನ್ನೆಲೆ ಯಲ್ಲಿ ಕೊರೊನಾ 3ನೇ ಅಲೆಯಿಂದ ಆರೋಗ್ಯ ಕಾರ್ಯ ಕರ್ತರನ್ನು ರಕ್ಷಿಸುವ ಸಲುವಾಗಿ ಬೂಸ್ಟರ್ ಡೋಸ್ ನೀಡುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೆ.ಆರ್.ಆಸ್ಪತ್ರೆಯಲ್ಲಿ ಲಸಿಕೆÉ: ಆರೋಗ್ಯ ಕಾರ್ಯಕರ್ತ ರಿಗೆ ಬೂಸ್ಟರ್ ಡೋಸ್ ನೀಡುವ ವಿಶೇಷ ಅಭಿಯಾನಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಕೆ.ಆರ್. ಆಸ್ಪತ್ರೆಯಲ್ಲಿ ಚಾಲನೆ ನೀಡಿದರು. ಈ ವೇಳೆ ಖುದ್ದು ಡಿಹೆಚ್‍ಓ ಅವರೇ ಬೂಸ್ಟರ್ ಡೋಸ್ ಪಡೆದುಕೊಳ್ಳುವ ಮೂಲಕ ಇತರರಿಗೆ ಪ್ರೇರಣೆಯಾದರು. ಕೆ.ಆರ್.ಆಸ್ಪತ್ರೆ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಇನ್ನು 800 ಮಂದಿಗೆ ಬೂಸ್ಟರ್ ಡೋಸ್ ಪಡೆದುಕೊಳ್ಳ ಬೇಕಾಗಿದೆ. ಇಂದು 350ಕ್ಕೂ ಹೆಚ್ಚು ಮಂದಿಗೆ ಬೂಸ್ಟರ್ ಡೋಸ್ ನೀಡಲು ಉದ್ದೇಶಿಸಲಾಗಿತ್ತು. 35 ತಂಡ ರಚನೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಹೆಚ್.ಪ್ರಸಾದ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಕೆಲವು ದಿನಗಳಿಂದ ಆರೋಗ್ಯ ಕಾರ್ಯ ಕರ್ತರು, ಮುಂಚೂಣಿ ಸಿಬ್ಬಂದಿಗಳಿಗೆ ಸೋಂಕು ಕಾಣಿಸಿ ಕೊಂಡಿದೆ. ಟೆಕ್ನಿಕಲ್ ಕಮಿಟಿ ನೀಡಿರುವ ವರದಿ ಹಾಗೂ ಎಚ್ಚರಿಕೆ ಸಂದೇಶದ ಅನುಸಾರ ಮುಂದಿನ 3-4 ದಿನದ ನಂತರ ಕೊರೊನಾ ಸೋಂಕಿತರ ಸಂಖ್ಯೆ ಯಲ್ಲಿ ಏರಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸೋಂಕಿ ತರ ಸೇವೆಗೆ ಆರೋಗ್ಯ ಕಾರ್ಯಕರ್ತರು ಸಮರ್ಥ ರಾಗಿರಬೇಕು. ಜಿಲ್ಲೆಯಲ್ಲಿ 2ನೇ ಡೋಸ್ ಪಡೆದು 9 ತಿಂಗಳಾಗಿರುವ ಇನ್ನು 11 ಸಾವಿರ ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ 35 ತಂಡ ರಚಿಸ ಲಾಗಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ರುವ ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿದಂತೆ 144 ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ನೀಡಲು ತಂಡ ವನ್ನು ಕಳುಹಿಸಲಾಗಿದೆ. ಎಲ್ಲಾ ಆರೋಗ್ಯ ಕಾರ್ಯ ಕರ್ತರು ಹಾಗೂ ಮೂಂಚೂಣಿ ಸಿಬ್ಬಂದಿ ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಸಲಹೆ ನೀಡಿದರು. 170 ಕೇಂದ್ರಗಳಲ್ಲೂ ಬೂಸ್ಟರ್ ಡೋಸ್: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಮೈಸೂರು ನಗರ ಹಾಗೂ ತಾಲೂಕು ಕೇಂದ್ರದಲ್ಲಿ ಒಟ್ಟು 170 ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಈ ಸಂದರ್ಭ ದಲ್ಲಿ ಕೆ.ಆರ್.ಆಸ್ಪತ್ರೆಯ ಡೀನ್ ಡಾ. ಹೆಚ್.ಎನ್. ದಿನೇಶ್, ವೈದ್ಯಕೀಯ ಅಧೀಕ್ಷಕ ಡಾ.ನಂಜುಂಡ ಸ್ವಾಮಿ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಮಂಜು ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಆಗ ಹೋರಾಟ ಮಾಡಿದವರನ್ನು ದೇಶಭಕ್ತರೆಂದು, ಆ ಹೋರಾಟಗಳನ್ನು ಸ್ವಾತಂತ್ರ್ಯ ಸಮರವೆಂದು ಪ್ರೆಸಿಡೆಂಟ್ ಮುರ್ಮು ತಮ್ಮ ಮೊದಲ ಭಾಷಣದಲ್ಲಿ ಹಾಡಿಹೊಗಳಿದ್ದಾರೆ. ಆದರೆ ಈ ಕಾಲದಲ್ಲಿ ಅದೇ ಹೋರಾಟ ಮುಂದುವರಿಸುತ್ತಿರುವವರನ್ನು ದೇಶದ್ರೋಹಿಗಳೆನ್ನುವವರೇ ಅವರನ್ನು ರಾಷ್ಟ್ರಪತಿಯನ್ನಾಗಿಸಿದ್ದಾರೆ. ಹೀಗಾಗಿ ಅವರು ಸಂಕೇತಿಸುವುದು ಆದಿವಾಸಿಗಳ ಕನಸಲ್ಲ. ಆದಿವಾಸಿಗಳ ಕನಸುಗಳನ್ನು ಕೊಂದವರ ಉದ್ದೇಶಗಳನ್ನು! ಆದ್ದರಿಂದ ಈ ದೇಶದಲ್ಲಿ ದಮನಿತ ಸಮುದಾಯಗಳಲ್ಲಿ ದ್ರೌಪದಿಯಗಿ ರೂಪಾಂತರವಾದವರಿಗೆ ಮಾತ್ರ ಕನಸು ಕಾಣುವ ಮತ್ತು ಕನಸನ್ನು ನನಸಾಗಿಸಿಕೊಳ್ಳುವ ಅವಕಾಶವನ್ನು ಈ ಕಾರ್ಪೊರೇಟ್-ಬ್ರಾಹ್ಮಣಶಾಹಿ ವ್ಯವಸ್ಥೆ ಕೊಡುತ್ತದೆಯೇ ವಿನಾ ಸ್ವಾಭಿಮಾನ ಮತ್ತು ಸ್ವಂತಿಕೆಯಿಂದ ಸ್ವಾಯತ್ತವಾಗಿ ಬಾಳಬೇಕೆಂದುಕೊಂಡ ದೋಪ್ದಿಗಳ ಕನಸುಗಳು ನನಸಾಗುವುದಿರಲಿ ಬದುಕುಗಳನ್ನೇ ಛಿದ್ರಗೊಳಿಸಲಾಗುತ್ತಿದೆ. ಭಾರತದ 15ನೇ 'ಪ್ರೆಸಿಡೆಂಟ್' ಆಗಿ ಸಂತಾಲ್ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಮೊನ್ನೆ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈ ಸ್ಥಾನಕ್ಕೇರಿದ ಪ್ರಪ್ರಥಮ ಆದಿವಾಸಿ. ಎರಡನೇ ಮಹಿಳೆ. ಅತ್ಯಂತ ಚಿಕ್ಕ ಪ್ರಾಯದ ಪ್ರೆಸಿಡೆಂಟ್. ಸ್ವಾತಂತ್ರ್ಯ ಬಂದ ನಂತರದ ಪೀಳಿಗೆಯ ಮೊತ್ತಮೊದಲ ಪ್ರೆಸಿಡೆಂಟ್..ಇತ್ಯಾದಿ ಹೆಗ್ಗಳಿಕೆಗಳು ದ್ರೌಪದಿ ಮುರ್ಮು ಅವರ ಜೊತೆಗೆ ಈಗ ಥಳಕು ಹಾಕಿಕೊಂಡಿವೆ. ಒಡಿಶಾದ ಆದಿವಾಸಿ ಜಿಲ್ಲೆಯಾದ ಮಯೂರ್‌ಭಂಜ್ ಜಿಲ್ಲೆಯ ಅತ್ಯಂತ ಹಿಂದುಳಿದ ಸಂತಾಲ್ ಆದಿವಾಸಿಯಾದ ಮುರ್ಮು ಅವರು ಈ ದೇಶದ ಪ್ರೆಸಿಡೆಂಟ್ ಆಗಿರುವುದಕ್ಕೆ ಅದರದೇ ಆದ ಸಾಂಕೇತಿಕ ಮಹತ್ವವಿದೆ. ಆದರೆ ಈ ಸಂಕೇತಗಳಿಗೆ ಮಹತ್ವ ಬರುವುದು ಸಂಕೇತಗಳು ಸಾರಭೂತ ಬದಲಾವಣೆಯನ್ನು ಪ್ರತಿನಿಧಿಸುವಾಗ ಮಾತ್ರ. ದಲಿತ-ಆದಿವಾಸಿ ಸಮುದಾಯಗಳ ಸಬಲೀಕರಣದ ಭಾಗವಾಗಿ ದಲಿತರೋ, ಆದಿವಾಸಿಗಳೋ ಪ್ರೆಸಿಡೆಂಟುಗಳಾದರೆ ಆ ಸಂಕೇತಕ್ಕೆ ಸತ್ವವಿರುತ್ತದೆ. ಆದರೆ ದಲಿತ-ಆದಿವಾಸಿ ಸಮುದಾಯಗಳ 'ಜಲ್-ಜಂಗಲ್-ಜಮೀನ್'ಗಳನ್ನು ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ಆದಿವಾಸಿ ಅಸ್ಮಿತೆಗಳನ್ನು ಹಿಂದುತ್ವ ರಾಜಕಾರಣ ಕಬಳಿಸುತ್ತಿರುವ ಸಂದರ್ಭದಲ್ಲಿ ಆದಿವಾಸಿ ಮಹಿಳೆಯೊಬ್ಬರು ದೇಶದ ಪ್ರೆಸಿಡೆಂಟ್ ಆಗುವುದು ಕಾರ್ಪೊರೇಟ್-ಹಿಂದುತ್ವವಾದಿ ಕುತಂತ್ರಗಳಿಗೆ ಮಾತ್ರ ಸಂಕೇತವಾಗುತ್ತದೆ. 'ಪುತಿ' ಎಂಬ ಹೆಸರಿನ ಆದಿವಾಸಿ ಹುಡುಗಿಯೊಬ್ಬಳ ಹೆಸರನ್ನು ಶಾಲಾ ಅಧ್ಯಾಪಕಿಯೊಬ್ಬರು 'ದ್ರೌಪದಿ' ಎಂದು ಬದಲಿಸಿ ಭಾರತದ 'ನಾಗರಿಕ' ಸಮಾಜಕ್ಕೆ ಸಹ್ಯಗೊಳಿಸುವಂತೆ ಮಾಡಿದ್ದು ದ್ರೌಪದಿ ಮುರ್ಮು ಅವರ ಇಡೀ ರಾಜಕೀಯ ಜೀವನದ ರೂಪಕದಂತಿದೆ. ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಹೇಳಿಕೊಂಡಂತೆ ಭಾರತಕ್ಕೆ ಸ್ವಾತಂತ್ರ ಬಂದು 50 ವರ್ಷಗಳಾದಾಗ ಅವರ ರಾಜಕೀಯ ಜೀವನ ಹಿಂದುತ್ವವಾದಿ ಪಕ್ಷವಾದ ಬಿಜೆಪಿಯೊಂದಿಗೆ ಪ್ರಾರಂಭವಾಯಿತು. ಇದೀಗ ಭಾರತದ ಸ್ವಾತಂತ್ರ್ಯಕ್ಕೆ 75 ತುಂಬುತ್ತಿರುವಾಗ ಅವರು 'ಪ್ರೆಸಿಡೆಂಟ್' ಆಗಿದ್ದಾರೆ. ಮುಂದಿನ 25 ವರ್ಷಗಳ ಆರೆಸ್ಸೆಸ್-ಬಿಜೆಪಿ ಕನಸಿನ ನವಭಾರತದ 'ಅಮೃತಕಾಲ'ದ ಮುನ್ನುಡಿ ಬರೆಯುತ್ತಿದ್ದಾರೆ. ಒಬ್ಬ ಆದಿವಾಸಿ ಮಹಿಳೆ 'ಪುತಿ'ಯಿಂದ 'ದ್ರೌಪದಿ'ಯಾಗಿ 'ಪ್ರೆಸಿಡೆಂಟ್' ಆದ ರೂಪಾಂತರ ಮತ್ತು ಪಯಣದಲ್ಲಿ ಹಲವಾರು ಆತಂಕಕಾರಿ ಸಂಕೇತಗಳು ಮತ್ತು ಸಂದೇಶಗಳಿವೆ. ದ್ರೌಪದಿಗಳಾಗದ ದೋಪ್ದಿಗಳ ಭಾರತದಲ್ಲಿ.. ಏಕೆಂದರೆ ಪ್ರೆಸಿಡೆಂಟ್ ದ್ರೌಪದಿ ಮುರ್ಮು ಅವರು ಹುಟ್ಟಿನಿಂದ ಆದಿವಾಸಿಯಾಗಿದ್ದರೂ, ವಾಸ್ತವದಲ್ಲಿ ಈ ದೇಶದ ಕೋಟ್ಯಂತರ ಆದಿವಾಸಿ 'ದೋಪ್ದಿ'ಗಳನ್ನು ಸಂಕೇತಿಸುವುದಿಲ್ಲ. ಪ್ರತಿನಿಧಿಸುವುದಿಲ್ಲ. ಅಷ್ಟು ಮಾತ್ರವಲ್ಲ, ಬರಲಿರುವ ದಿನಗಳಲ್ಲಿ ಪ್ರೆಸಿಡೆಂಟ್ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಸೇನೆ ಮತ್ತು ಪೊಲೀಸರು ದೋಪ್ದಿಯರನ್ನು ಬೇಟೆಯಾಡಲಿದ್ದಾರೆ. ('ದೋಪ್ದಿ' ಪ್ರಖ್ಯಾತ ಜನಪರ ಲೇಖಕಿ ಮಹಾಶ್ವೇತಾದೇವಿಯವರ ಒಂದು ಕಥೆಯ ಆದಿವಾಸಿ ನಾಯಕಿಯ ಹೆಸರು. 1971ರ ಆಸುಪಾಸಿನಲ್ಲಿ ಸರಕಾರವು ಆದಿವಾಸಿಗಳ ನೆಲ ಮತ್ತು ನೆಲೆಯನ್ನು ಕಸಿದುಕೊಳ್ಳಲು ಪ್ರಾರಂಭಿಸಿದ್ದಾಗ ಭೂಮಾಲಕರು, ವ್ಯಾಪಾರಿಗಳು ಮತ್ತು ಸರಕಾರದ ವಿರುದ್ಧ ಸಶಸ್ತ್ರ ಬಂಡಾಯ ಹೂಡಿದ್ದ ಮಹಾನಾಯಕಿ. ಆಕೆ ಸೆರೆಸಿಕ್ಕಾಗ ಪೊಲೀಸರು ಆದಿವಾಸಿ ಹೋರಾಟವನ್ನು ದಮನ ಮಾಡಬೇಕೆಂಬ ರಾಜಕೀಯ ಉದ್ದೇಶದ ಭಾಗವಾಗಿ ದೋಪ್ದಿಯನ್ನು ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ. ಪುರಾಣದಲ್ಲಿ ದ್ರೌಪದಿಯ ವಸ್ತ್ರಾಪಹರಣವಾದಾಗ ಕೃಷ್ಣ ಆಕೆಯನ್ನು ರಕ್ಷಿಸಿದ ಎಂಬ ಕಥನಗಳಿದ್ದರೂ ವಾಸ್ತವದಲ್ಲಿ ಆದಿವಾಸಿ ದೋಪ್ದಿಯನ್ನು ರಕ್ಷಿಸಬೇಕಾದವರೇ ಅತ್ಯಾಚಾರ ಮಾಡುತ್ತಾರೆ. ಆದರೆ ದೋಪ್ದಿ ಬಲಾತ್ಕಾರಕ್ಕೊಳಗಾದ ತನ್ನ ದೇಹವನ್ನೇ ಬಂಡಾಯದ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾಳೆ.) 'ದೋಪ್ದಿ' ಕಥೆಯಲ್ಲಿ ಬಣ್ಣಿಸಿದ್ದಕ್ಕಿಂತಲೂ ಅತ್ಯಂತ ಕ್ರೂರವಾದ ಪೊಲೀಸರ ಕ್ರೌರ್ಯಕ್ಕೆ, ಕಾರ್ಪೊರೇಟ್ ಬಂಡವಾಳಶಾಹಿ-ಬ್ರಾಹ್ಮಣಶಾಹಿ ಪಕ್ಷಗಳ ದಾಳಿಗೆ ಇಂದು ಆದಿವಾಸಿಗಳು ಬಲಿಯಾಗುತ್ತಿದ್ದಾರೆ. ಆದರೂ ದ್ರೌಪದಿ ಮುರ್ಮು ಅಂಥವರು ಕನಸು ಕಾಣಲು ಮತ್ತು ಅದನ್ನು ನನಸಾಗಿಸಿಕೊಳಲು ಮಾತ್ರ ಹೇಗೆ ಸಾಧ್ಯವಾಗುತ್ತಿದೆ ಎಂಬುದರ ಹಿಂದೆ ಈ ದೇಶದ ಅತ್ಯಂತ ಕ್ರೂರ ಸಾಂಸ್ಕೃತಿಕ ರಾಜಕಾರಣವಿದೆ.ಮೊನ್ನೆ ಪ್ರಮಾಣವಚನ ಸ್ವೀಕರಿಸುತ್ತಾ ಪ್ರೆಸಿಡೆಂಟ್ ಮುರ್ಮು ಅವರು ಬ್ರಿಟಿಷರ ವಿರುದ್ಧ ಆದಿವಾಸಿ ಭಾರತವು ನಡೆಸಿದ ಸಂತಾಲ್, ಪೈಕ, ಕೋಲ್ ಮತ್ತು ಭಿಲ್ ಎಂಬ ನಾಲ್ಕು ಮಹತ್ವದ ಬಂಡಾಯಗಳನ್ನು ನೆನೆಸಿಕೊಂಡರು. ಈ ನಾಲ್ಕು ಬಂಡಾಯಗಳು ಕೂಡ ಆದಿವಾಸಿಗಳ ಭೂಮಿಯನ್ನು ಕಸಿದು ಅವರನ್ನು ಎತ್ತಗಂಡಿ ಮಾಡಲು ಪ್ರಯತ್ನಿಸಿದ ಭೂಮಾಲಕರು-ಬಡ್ಡಿವ್ಯಾಪಾರಿಗಳು ಮತ್ತು ಈಸ್ಟ್ ಇಂಡಿಯಾ ಕಂಪೆನಿಗಳ ಜಂಟಿ ದಮನದ ವಿರುದ್ಧ ನಡೆದ ಮಹಾನ್ ಸ್ವಾತಂತ್ರ್ಯ ಸಮರಗಳು. ಆದಿವಾಸಿಗಳನ್ನು ದೇಶದ್ರೋಹಿಗಳೆನ್ನುವ ಸಂಸದೀಯ ಭಾರತದಲ್ಲಿ... ಸ್ವಾತಂತ್ರ್ಯಾನಂತರವೂ ಆದಿವಾಸಿಗಳ ಪರಿಸ್ಥಿತಿಯಲ್ಲಿ ಹೆಚ್ಚು ವ್ಯತ್ಯಾಸಗಳು ಆಗಿಲ್ಲ. ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಆದಿವಾಸಿಗಳಿಗೆ ಜಮೀನು ಒಡೆತನ ಖಾತರಿ ಮಾಡುವ ಅರಣ್ಯ ಹಕ್ಕು ಕಾಯ್ದೆ-2006 ಜಾರಿ ಮಾಡಿದರೂ, ಆದಿವಾಸಿಗಳ ಜಮೀನು ವಶಪಡಿಸಿಕೊಳ್ಳಲು ಆದಿವಾಸಿಗಳ ಗ್ರಾಮಸಭೆಯ ಪರವಾನಿಗೆ ಬೇಕೆಂಬ ನಿಯಮವನ್ನು ರೂಪಿಸಿದರೂ, ಇವೆಲ್ಲವನ್ನು ಆಯಾ ರಾಜ್ಯಗಳ ರಾಜ್ಯಪಾಲರುಗಳ ನೇರ ನಿಗಾವಣೆಯಲ್ಲಿ ನಡೆಯಬೇಕೆಂಬ ಕಾನೂನನ್ನು ಕೂಡಾ ರೂಪಿಸಿದರೂ, ಇದೇ ಅವಧಿಯಲ್ಲಿ ಅತಿ ಹೆಚ್ಚು ಅರಣ್ಯಭೂಮಿಯು ಕಾರ್ಪೊರೇಟ್ ಪಾಲಾಯಿತು. ಅದರ ವಿರುದ್ಧ ಹೋರಾಡುತ್ತಿದ್ದ ಆದಿವಾಸಿಗಳನ್ನು ಕಾಂಗ್ರೆಸ್ ಪಕ್ಷವೇ 'ಆಪರೇಷನ್ ಗ್ರೀನ್ ಹಂಟ್' ಮತ್ತು 'ಸಲ್ವಾ ಜುಡುಂ' ಹೆಸರಿನಲ್ಲಿ ಭೀಕರವಾಗಿ ದಮನ ಮಾಡಿತು. ಆದರೆ ಮೋದಿ ಸರಕಾರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ನೆಪಮಾತ್ರದ ಹಕ್ಕುಗಳೂ ಆದಿವಾಸಿಗಳಿಗೆ ಇಲ್ಲವಾಯಿತು. ಕಾರ್ಪೊರೇಟ್ ಬಂಡವಾಳಿಗರ ಪರವಾಗಿ ಯಾವುದನ್ನು ಕಾಂಗ್ರೆಸ್ ಸುತ್ತುಬಳಸಿ ಮಾಡುತ್ತಿತ್ತೋ ಅದನ್ನು ಮೋದಿ ಸರಕಾರ ನೇರವಾಗಿ, ಕ್ರೂರವಾಗಿ ಮಾಡುತ್ತಾ ಅದಕ್ಕೆ ದೇಶಭಕ್ತಿಯ ಲೇಪನ ಮಾಡಿತು ಮತ್ತು ಅದನ್ನು ವಿರೋಧಿಸುವ ದೋಪ್ದಿಯರನ್ನು ದೇಶದ್ರೋಹಿಗಳೆಂದು ಬಣ್ಣಿಸಲು, ಬಂಧಿಸಲು, ಎನ್‌ಕೌಂಟರ್‌ನಲ್ಲಿ ಕಗ್ಗೊಲೆ ಮಾಡಲು ಪ್ರಾರಂಭಿಸಿತು. ಅದರಲ್ಲೂ ಅದಾನಿಯ ವಿದ್ಯುತ್ ಸ್ಥಾವರಗಳಿಗೆ ಅಗ್ಗದ ಕಲ್ಲಿದ್ದಲನ್ನು ಒದಗಿಸಲು, ಲಕ್ಷಾಂತರ ಕೋಟಿ ರೂ. ಮೌಲ್ಯದ ಅಪರೂಪದ ಖನಿಜಗಳನ್ನು ಬಗೆದು ರಫ್ತು ಮಾಡಿಕೊಳ್ಳಲು ಇನ್ನಿತರ ದೊಡ್ಡ ಕಾರ್ಪೊರೇಟ್ ಬಂಡವಾಳಿಗರಿಗೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಅರಣ್ಯ ಹಕ್ಕು ಕಾಯ್ದೆಗಳನ್ನು ಅರ್ಥವಿಲ್ಲದಂತೆ ಮಾಡಲು ಹೊರಟಿದೆ. ಆದಿವಾಸಿ ದ್ರೌಪದಿ ಮುರ್ಮು ಅವರನ್ನು ಪ್ರೆಸಿಡೆಂಟ್ ಗಿರಿಗೆ ನೇಮಿಸಿದ ಕೇವಲ ಐದುದಿನಗಳ ನಂತರದಲ್ಲಿ ಆದಿವಾಸಿ ಜಮೀನನ್ನು ವಶಪಡಿಸಿಕೊಳ್ಳಲು ಗ್ರಾಮಸಭೆಯ ಅನುಮತಿಯ ಅಗತ್ಯವೇ ಇಲ್ಲವೆಂಬ ಕಾನೂನಿಗೆ ತಿದ್ದುಪಡಿ ತಂದಿದೆ. ಛತ್ತೀಸ್‌ಗಡ್‌ನಲ್ಲಿ ಮತ್ತು ಜಾರ್ಖಂಡ್‌ನಲ್ಲಿ ತಾನು ಅಧಿಕಾರದಲ್ಲಿದ್ದಾಗ 'ಜಲ್, ಜಂಗಲ್, ಜಮೀನ್' ಮೇಲಿನ ಹಕ್ಕಿಗಾಗಿ ಹೋರಾಡುತ್ತಿದ್ದ 'ಪಾತಾಲ್‌ಘಡಿ' ಚಳವಳಿಯ ಹಲವಾರು ಆದಿವಾಸಿಗಳನ್ನು ಎನ್‌ಕೌಂಟರ್ ಮಾಡಿದ್ದಲ್ಲದೆ, ಅದರ ಬಗ್ಗೆ ಧ್ವನಿ ಎತ್ತಿದ್ದ ಸಂತ ಪಾದ್ರಿ ಸ್ಟಾನ್ ಸ್ವಾಮಿಯಂತಹ ಮಾನವಹಕ್ಕು ಕಾರ್ಯಕರ್ತರ ಮೇಲೆ ದೇಶದ್ರೋಹಿ ಕೇಸುಗಳನ್ನು ಹೊರಿಸಿ, ಜಾಮೀನನ್ನು ಕೊಡದೆ ಜೈಲಿನಲ್ಲಿ ಸಾಯುವಂತೆ ಮಾಡಿದೆ. ಅದರಲ್ಲೂ ಯುಎಪಿಎ ಕಾಯ್ದೆಯನ್ನು ಬೇಕಾಬಿಟ್ಟಿ ಬಳಸಿ 2016-20ರ ಅವಧಿಯಲ್ಲಿ ಸಾವಿರಾರು ಆದಿವಾಸಿಗಳನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದೆ. 2017ರಲ್ಲಿ ಯಾವುದೇ ಪುರಾವೆ ಇಲ್ಲದಿದ್ದರೂ ದಾಂತೆವಾಡಾದ ಬುರ್ಕಾಪಾಲಿನಲ್ಲಿ ಪೊಲೀಸ್ ಕ್ಯಾಂಪಿನ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ 121 ಆದಿವಾಸಿಗಳನ್ನು ಐದು ವರ್ಷಗಳ ನಂತರ ಕೋರ್ಟು ಪುರಾವೆ ಇಲ್ಲವೆಂಬ ಕಾರಣಕ್ಕೆ ಬಿಡುಗಡೆ ಮಾಡಿದೆ. 2009ರಲಿ ಛತ್ತೀಸ್‌ಗಡ್‌ನಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಪೊಲೀಸರು 17 ಆದಿವಾಸಿಗಳನ್ನು ಕೊಂದುಹಾಕಿದ ಪ್ರಕರಣದಲ್ಲಿ ಕಾನೂನುಬದ್ಧವಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಗಾಂಧಿವಾದಿ ಹಿಮಾಂಶುಕುಮಾರ್ ಅವರನ್ನು ದೇಶದ್ರೋಹಿ ಎಂದು ಚಿತ್ರಿಸಿದೆ. ದುರದೃಷ್ಟವಶಾತ್ ಕೋರ್ಟು ಕೂಡಾ ಅದನ್ನು ಒಪ್ಪಿಕೊಂಡು ಪೊಲೀಸರ ಮೇಲೆ ಕೇಸು ದಾಖಲಿಸಿದ್ದಕ್ಕಾಗಿ ಹಿಮಾಂಶುಕುಮಾರ್ ಅವರಿಗೇ ದಂಡ ವಿಧಿಸಿದೆ. ಒಟ್ಟಿನಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲಂತೂ ಆದಿವಾಸಿಗಳು ಕನಸುಕಾಣುವ ಸ್ವಾತಂತ್ರ್ಯವಿರಲಿ ಮಾತೆತ್ತುವ ಸ್ವಾತಂತ್ರ್ಯವನ್ನೂ ಕಳೆದುಕೊಂಡು ಅರಣ್ಯದಲ್ಲಿ ಭೀಕರ ಮೌನ ನೆಲೆಸಿದೆ. ಆದಿವಾಸಿ ಸರ್ನ ಧರ್ಮವನ್ನು ಹಿಂದೂ ದ್ರೋಹಿಯೆನ್ನುವ ಭಾರತದಲ್ಲಿ.. ಇದೆಲ್ಲದರ ಜೊತೆಗೆ ಆದಿವಾಸಿಗಳು ತಾವು ಹಿಂದೂಗಳಲ್ಲವೆಂದೂ ತಮ್ಮ ಮೂಲ ಧರ್ಮವಾದ ಸರ್ನ ಧಾರ್ಮಿಕ ಸಂಹಿತೆಯನ್ನು ಅನುಸರಿಸಲು ಸಾಂವಿಧಾನಿಕ ಅವಕಾಶ ಕೊಡಬೇಕೆಂದು ಸರ್ನ ಧಾರ್ಮಿಕ ಸಂಹಿತೆಗಾಗಿ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಆದರೆ ಮೋದಿ ಸರಕಾರದಡಿಯಲ್ಲಿ ತಮ್ಮ ಹಿಂದುತ್ವ ಅಜೆಂಡಾದ ಭಾಗವಾಗಿ ಆದಿವಾಸಿಗಳ ಸರ್ನ ಧಾರ್ಮಿಕ ಅಸ್ಮಿತೆಯನ್ನು ಧ್ವಂಸ ಮಾಡುವ ರಾಜಕೀಯ ಮತ್ತು ಸಾಂಸ್ಕೃತಿಕ ಹುನ್ನಾರಗಳನ್ನು ಮಾಡುತ್ತಿದೆ. ವಾಸ್ತವದಲ್ಲಿ 1871ರಿಂದ ಹಿಡಿದು 1951ರವರೆಗೂ ಎಲ್ಲಾ ಸೆನ್ಸಸ್‌ಗಳಲ್ಲೂ ಆದಿವಾಸಿಗಳನ್ನು ಎಲ್ಲಿಯೂ ಹಿಂದೂಗಳೆಂದು ಪರಿಗಣಿಸಿರಲಿಲ್ಲ. ಮೇಲಾಗಿ ಸರ್ನ ಧರ್ಮ ಸಂಹಿತೆ ಆದಿವಾಸಿಗಳ ಅತಿ ಪುರಾತನ ಕೂಗು. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಅತ್ಯಂತ ಯೋಜನಾಬದ್ಧವಾಗಿ ಸರ್ನ ಧರ್ಮ ಸಂಹಿತೆ ಚಳವಳಿಯು ಈ ದೇಶವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕ್ರಿಶ್ಚಿಯನ್ ಮಿಷನರಿಗಳು ಹುಟ್ಟುಹಾಕಿರುವ ದೇಶದ್ರೋಹಿ ಚಳವಳಿಯೆಂಬ ಅಪಪ್ರಚಾರ ಮತ್ತು ದಾಳಿಗಿಳಿದಿದೆ. ಹೀಗೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತು ಸಂಘಪರಿವಾರ ಆದಿವಾಸಿಗಳ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಸ್ವಾಯತ್ತತೆಯ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾ ಕಾರ್ಪೊರೇಟ್ ಬಂಡವಾಳಿಗರ ಮತ್ತು ಬ್ರಾಹ್ಮಣೀಯ ಹಿಂದುತ್ವದ ದಾಸರನ್ನಾಗಿ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಆದಿವಾಸಿ ಮಹಿಳೆಯಾದ ದ್ರೌಪದಿ ಮುರ್ಮು ಅವರು ಪ್ರೆಸಿಡೆಂಟ್ ಆಗಿದ್ದಾರೆ. ಇದು ಆದಿವಾಸಿಗಳ ಕನಸು ನನಸಾದ ಸಂಕೇತವೋ ಅಥವಾ ಆದಿವಾಸಿಯಿಂದಲೇ ಆದಿವಾಸಿಗಳ ದಮನವನ್ನು ಮಾಡಿಸುವ ಕುತಂತ್ರದ ಸಂಕೇತವೋ? ಆದಿವಾಸಿ ಭಾರತದ ಮೇಲೆ ಕಳೆದ 75 ವರ್ಷಗಳಲ್ಲಿ ಹಾಗೂ ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ನಡೆಯುತ್ತಿರುವ ಈ ದಾಳಿಗಳ ಬಗ್ಗೆ ದ್ರೌಪದಿ ಮುರ್ಮು ಅವರ ಪ್ರತಿಕ್ರಿಯೆ ಏನಿತ್ತು ಎಂಬುದರಲ್ಲಿ ಇದಕ್ಕೆ ಒಂದಷ್ಟು ಉತ್ತರಗಳು ದೊರೆತೀತು. ದ್ರೌಪದಿ ಮುರ್ಮು ಮತ್ತು ಸಂಘದ ಮರ್ಮ ದ್ರೌಪದಿ ಮುರ್ಮು ಅವರ ರಾಜಕೀಯ ಜೀವನ ಪ್ರಾರಂಭವಾದದ್ದೇ ಬಿಜೆಪಿ ಪಕ್ಷದಿಂದ. ಅವರು ಬಿಜೆಪಿಯಿಂದ ಒಡಿಶಾದಲ್ಲಿ ಶಾಸಕರು ಮತ್ತು ಮಂತ್ರಿಯೂ ಆಗಿದ್ದರು. ಆನಂತರ ಅವರನ್ನು ಬಿಜೆಪಿ ಆದಿವಾಸಿ ರಾಜ್ಯವಾಗಿರುವ ಜಾರ್ಖಂಡ್ ನ ರಾಜ್ಯಪಾಲರನ್ನಾಗಿಸಿತು. ಈ ಅವಧಿಯಲ್ಲಿ ಅವರು ಆದಿವಾಸಿಗಳ ಭೂಮಿಯನ್ನು ಸುಲಭವಾಗಿ ಕಸಿದುಕೊಳ್ಳುವ ಮಸೂದೆಯನ್ನು ಆಗಿನ ಆಡಳಿತಾರೂಢ ಬಿಜೆಪಿ ಸರಕಾರ ತಂದಾಗ ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ವಾಪಸ್ ಕಳುಹಿಸಿದ್ದು ಬಿಟ್ಟರೆ ಮಿಕ್ಕಂತೆ ದೇಶಾದ್ಯಂತ ಹಾಗೂ ಜಾರ್ಖಂಡ್‌ನಲ್ಲಿ ಕೂಡ 'ಪಾತಾಲ್‌ಘಡಿ' ಚಳವಳಿಯ ಮೇಲೆ ಪೊಲೀಸರು ನಡೆಸುತ್ತಿದ್ದ ಎಲ್ಲಾ ದೌರ್ಜನ್ಯಗಳಿಗೂ ಮೂಕಬೆಂಬಲ ನೀಡಿದ್ದರು. ಅಷ್ಟು ಮಾತ್ರವಲ್ಲ, ಆರ್ಟಿಕಲ್ 370 ರದ್ದತಿ, ಸಿಎಎ, ಕೋಮು ಗಲಭೆಗಳು, ಲಿಂಚಿಂಗ್, ರೈತ ವಿರೋಧಿ ಕಾಯ್ದೆಗಳು, ಹಿಂದಿ ರಾಷ್ಟ್ರಭಾಷೆಯಾಗಿ ಹೇರಿಕೆ, ಕೋವಿಡ್- ಲಾಕ್‌ಡೌನ್ ಅನ್ಯಾಯಗಳು ..ಇನ್ನಿತ್ಯಾದಿ ಎಲ್ಲಾ ವಿಷಯಗಳಲ್ಲೂ ರಾಜ್ಯಪಾಲರಾಗಿಯೂ ಬಿಜೆಪಿಯ ಅಧಿಕೃತ ನಿಲುವುಗಳನ್ನು ಬಹಿರಂಗವಾಗಿ ಅನುಮೋದಿಸಿದ್ದರು. ಆದಿವಾಸಿಯಾಗಿದ್ದರೂ ಪ್ರಕೃತಿ ಆರಾಧನೆಯನ್ನು ತನ್ನ ಧರ್ಮವೆನ್ನುವ ಸರ್ನ ಧರ್ಮ ಸಂಹಿತೆಗಿಂತ ತನ್ನನ್ನು ತಾನು ಹಿಂದೂ ಶಿವನ ಭಕ್ತೆಯೆಂದು ಘೋಷಿಸಿಕೊಳ್ಳುತ್ತಿದ್ದರು. ಮುರ್ಮು ಅವರು ಹಿಂದೂ ಮೇಲ್ಜಾತಿಗಳ ಆಧ್ಯಾತ್ಮಿಕ ಗೀಳಾಗಿರುವ ಬ್ರಹ್ಮಕುಮಾರಿ ಪಂಥದ ಅನುಯಾಯಿಯೂ ಆಗಿದ್ದಾರೆ. ಅದನ್ನು ಸಾಂವಿಧಾನಿಕ ಹುದ್ದೆಯಲ್ಲಿರುವಾಗಲೂ ಬಹಿರಂಗವಾಗಿ ಪಾಲಿಸಿದ್ದರು. ಅಷ್ಟು ಮಾತ್ರವಲ್ಲ. ತನ್ನನ್ನು ಪ್ರೆಸಿಡೆಂಟ್ ಪದವಿಗೆ ಸೂಚಿಸಿದ ಮರುದಿನವೇ ತಾನು ಹಿಂದೂ ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವ ಫೋಟೋ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಪ್ರಸಾರವಾಗುವಂತೆ ನೋಡಿಕೊಂಡು ತನ್ನ ಹಿಂದೂ ನಿಷ್ಠೆಯನ್ನು ಜಾಹೀರುಗೊಳಿಸಿದ್ದರು. ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಬ್ರಾಹ್ಮಣ ಅರ್ಚಕರು ಸಂಸ್ಕೃತದಲ್ಲಿ ಆಶೀರ್ವಚನ ಬೋಧಿಸಿದ್ದನ್ನು ಹೆಗ್ಗಳಿಕೆಯಿಂದ ಆರೆಸ್ಸೆಸ್ಸಿಗರು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಮುರ್ಮು ಅವರು ಕೂಡ ಬ್ರಾಹ್ಮಣರ ಆಶೀರ್ವಚನದಿಂದ ಸಂತೃಪ್ತರಾದ ಭಾವವನ್ನು ತೋರಿದ್ದಾರೆ. ಈ ಹಿಂದೆ ಈ ದೇಶದ ಮೊದಲ ರಾಷ್ಟ್ರಪತಿಯಾದ ಬಾಬು ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ 101 ಬ್ರಾಹ್ಮಣರ ಪಾದಪೂಜೆ ಮಾಡಿದ್ದರು. ಅದರ ವಿರುದ್ಧ ಇಡೀ ದೇಶ ತನ್ನ ರಾಜಕೀಯ ಹಾಗೂ ವೈಚಾರಿಕ ಭಿನ್ನಮತವನ್ನು ವ್ಯಕ್ತಪಡಿಸಿತ್ತು. ಆದರೆ ಈಗ ಅಂತಹದ್ದನ್ನು ವಿಮರ್ಶಿಸುವುದೂ ದೇಶದ್ರೋಹವಾಗಿಬಿಡುವ ಸನ್ನಿವೇಶವಿದೆ. ಹೀಗೆ ದ್ರೌಪದಿ ಮುರ್ಮು ಅವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವ್ಯಕ್ತಿತ್ವದಲ್ಲಿ ಯಾವುದೇ ಆದಿವಾಸಿ ಆತ್ಮಾಭಿಮಾನ ಹಾಗೂ ಸ್ವಾಯತ್ತ ಆದಿವಾಸಿ ವ್ಯಕ್ತಿತ್ವವಿಲ್ಲ. ಆಳುವ ಪಕ್ಷದ ಸಮಗ್ರ ಸೈದ್ಧಾಂತಿಕ ಧೋರಣೆಗಳ ಯೋಧೆಯೆಂದು ಸಾಬೀತು ಮಾಡಿದ ನಂತರವೇ ಬಿಜೆಪಿ-ಆರೆಸ್ಸೆಸ್ ಅವರನ್ನು ಪ್ರೆಸಿಡೆಂಟ್ ಹುದ್ದೆಗೆ ಆಯ್ಕೆ ಮಾಡಿತು. ಹಿಂದಿನ ರಾಷ್ಟ್ರಪತಿಯಾಗಿದ್ದ ಕೋವಿಂದ್ ಅವರ ಆಯ್ಕೆಗೂ ಇದ್ದ ಮಾನದಂಡ ಇದೊಂದೇ ಆಗಿತ್ತು. ಕೋವಿಂದ್ ಅವರು ದಲಿತರು. ಆದರೆ ಅವರು ರಾಷ್ಟ್ರಪತಿಯಾಗಿದ್ದ ಇಡೀ ಅವಧಿಯಲ್ಲಿ ಅವರು ಮೋದಿ ಸರಕಾರದ ಎಲ್ಲಾ ದಲಿತ ವಿರೋಧಿ, ಆದಿವಾಸಿ ವಿರೋಧಿ, ಮುಸ್ಲಿಮ್ ವಿರೋಧಿ, ಸಂವಿಧಾನ ವಿರೋಧಿ, ಯೋಜನೆಗಳಿಗೆ ಮೂಕ ಬೆಂಬಲ, ಸಾಂವಿಧಾನಿಕ ಅನುಮತಿ ಕೊಡುವುದನ್ನು ಬಿಟ್ಟು ಬೇರೇನನ್ನೂ ಮಾಡಲಿಲ್ಲ. ಭಾರತದ ಸಂಸದೀಯ ಪ್ರಜಾತಂತ್ರದಲ್ಲಿ ರಾಷ್ಟ್ರಪತಿ ಹುದ್ದೆ ಕೇವಲ ಸಾಂಕೇತಿಕವಾದರೂ, ಕೇಂದ್ರ ಸರಕಾರದ ಕ್ಯಾಬಿನೆಟ್‌ನ ಸಲಹೆ-ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ನಡೆಯಬೇಕಿದ್ದರೂ, ದೇಶದ ಸಂವಿಧಾನಕ್ಕೆ ಗಂಡಾಂತರ ಒದಗಿದಾಗ ರಾಷ್ಟ್ರಪತಿಗಳು ತಮ್ಮ ಚಿನ್ನದ ಪಂಜರದಿಂದ ಹೊರಬಂದು ಮಾತಾಡಿದ್ದಿದೆ. ಈ ದೇಶದ ಮೊದಲ ದಲಿತ ರಾಷ್ಟ್ರಪತಿಯಾಗಿದ್ದ ಕೆ. ಆರ್. ನಾರಾಯಣನ್ ಅದಕ್ಕೊಂದು ಉದಾಹರಣೆ. ಆದರೆ ಸರ್ವಾಧಿಕಾರಿಗಳು ಪ್ರಧಾನಿಗಳಾಗಿದ್ದಾಗ ರಾಷ್ಟ್ರಪತಿಗಳಾಗುವವರು ಚಿನ್ನದಪಂಜರದಲ್ಲಿರುವ ಸಾಕುಗಿಳಿಗಳು ಮಾತ್ರವಾಗಿರುತ್ತಾರೆ. ಅದು ಇಂದಿರಾಗಾಂಧಿಯ ಕಾಲದಲ್ಲೂ ಸಾಬೀತಾಗಿತ್ತು. ಈಗ ಈ ವಿದ್ಯಮಾನ ಮೋದಿಯವರ ಕಾಲದಲ್ಲಿ ಅದಕ್ಕಿಂತಲೂ ಅಪಾಯಕಾರಿಯಾದ ಸ್ವರೂಪವನ್ನು ತೆಗೆದುಕೊಂಡಿದೆ. ಈ ದೇಶದಲ್ಲಿ ಆದಿವಾಸಿಗಳು 'ಜಲ್-ಜಂಗಲ್-ಜಮೀನ್' ಮೇಲೆ ತಮ್ಮ ಸ್ವಾಯತ್ತ ಅಧಿಕಾರವನ್ನು ಉಳಿಸಿಕೊಳ್ಳಲು ಈಸ್ಟ್ ಇಂಡಿಯಾ ಕಂಪೆನಿಯೆಂಬ ವಿದೇಶಿ ಬಂಡವಾಳಶಾಹಿ, ಭೂಮಾಲಕರ ವಿರುದ್ಧ ಸ್ವಾತಂತ್ರ್ಯ ಸಮರವನ್ನು ಪಾರ್ರಂಭಿಸಿದ್ದರು. ಇಂದು ಕೂಡ ಆದಿವಾಸಿಗಳು ಅದೇ ಹೋರಾಟವನ್ನು ನಡೆಸುತ್ತಲೇ ಇದ್ದಾರೆ. ಆಗ ಹೋರಾಟ ಮಾಡಿದವರನ್ನು ದೇಶಭಕ್ತರೆಂದು, ಆ ಹೋರಾಟಗಳನ್ನು ಸ್ವಾತಂತ್ರ್ಯ ಸಮರವೆಂದು ಪ್ರೆಸಿಡೆಂಟ್ ಮುರ್ಮು ತಮ್ಮ ಮೊದಲ ಭಾಷಣದಲ್ಲಿ ಹಾಡಿಹೊಗಳಿದ್ದಾರೆ. ಆದರೆ ಈ ಕಾಲದಲ್ಲಿ ಅದೇ ಹೋರಾಟ ಮುಂದುವರಿಸುತ್ತಿರುವವರನ್ನು ದೇಶದ್ರೋಹಿಗಳೆನ್ನುವವರೇ ಅವರನ್ನು ರಾಷ್ಟ್ರಪತಿಯನ್ನಾಗಿಸಿದ್ದಾರೆ. ಹೀಗಾಗಿ ಅವರು ಸಂಕೇತಿಸುವುದು ಆದಿವಾಸಿಗಳ ಕನಸಲ್ಲ. ಆದಿವಾಸಿಗಳ ಕನಸುಗಳನ್ನು ಕೊಂದವರ ಉದ್ದೇಶಗಳನ್ನು! ದಲಿತ ಹಾಗೂ ಆದಿವಾಸಿ ಸಮುದಾಯಗಳ ಮೇಲೆ ನಡೆಸುತ್ತಿರುವ ನಿರಂತರ ಆರ್ಥಿಕ-ಸಾಂಸ್ಕೃತಿಕ ದಾಳಿಗಳನ್ನು ಮರೆಮಾಚಲು ಮಾಜಿ ರಾಷ್ಟ್ರಪತಿ ಕೋವಿಂದ್‌ಅವರ ದಲಿತ ಹಿನ್ನೆಲೆಯನ್ನು, ಈಗ ಮುರ್ಮು ಅವರ ಆದಿವಾಸಿ ಹಿನ್ನೆಲೆಯನ್ನು ಬಿಜೆಪಿ-ಅರೆಸ್ಸೆಸ್ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಕೊಲ್ಲುತ್ತಿರುವವರೇ ಕಾಯು ತ್ತಿರುವವರು ಎಂಬ ವೇಷ ಧರಿಸಿದ್ದಾರೆ. ದಮನಿತ ಸಮುದಾಯಗಳ ಮೇಲೆ ಹೆಗಲ ಮೇಲೆ ಸ್ನೇಹದ ಕೈಹಾಕಿ ಒಡಲನ್ನು ಸೂರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಈ ಮೋಸಕ್ಕೆ ಪರದೆಗಳಿರಲಿಲ್ಲ. ಆರೆಸ್ಸೆಸ್ ಕಾಲದಲ್ಲಿ ಈ ಹಗಲು ದರೋಡೆಗೆ ದೇಶ-ಧರ್ಮದ ಮುಸುಕು ಹೊದಿಸಿ ಕಾಣದಂತೆ ಮಾಡಲಾಗಿದೆ. ಆದ್ದರಿಂದ ಈ ದೇಶದಲ್ಲಿ ದಮನಿತ ಸಮುದಾಯಗಳಲ್ಲಿ ದ್ರೌಪದಿಯಗಿ ರೂಪಾಂತರವಾದವರಿಗೆ ಮಾತ್ರ ಕನಸು ಕಾಣುವ ಮತ್ತು ಕನಸನ್ನು ನನಸಾಗಿಸಿಕೊಳ್ಳುವ ಅವಕಾಶವನ್ನು ಈ ಕಾರ್ಪೊರೇಟ್-ಬ್ರಾಹ್ಮಣಶಾಹಿ ವ್ಯವಸ್ಥೆ ಕೊಡುತ್ತದೆಯೇ ವಿನಃ ಸ್ವಾಭಿಮಾನ ಮತ್ತು ಸ್ವಂತಿಕೆಯಿಂದ ಸ್ವಾಯತ್ತವಾಗಿ ಬಾಳಬೇಕೆಂದುಕೊಂಡ ದೋಪ್ದಿಗಳ ಕನಸುಗಳು ನನಸಾಗುವುದಿರಲಿ ಬದುಕುಗಳನ್ನೇ ಛಿದ್ರಗೊಳಿಸಲಾಗುತ್ತಿದೆ. ಹೀಗಾಗಿ ಆದಿವಾಸಿ ಮಹಿಳೆಯೊಬ್ಬರು ಪ್ರೆಸಿಡೆಂಟ್ ಆದರೆಂದು ಈ ದೇಶದ ಪ್ರಜಾತಂತ್ರದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವ ಮುನ್ನ ದೋಪ್ದಿಯರಿಗೂ ದ್ರೌಪದಿಯರಿಗೂ ಇರುವ ವ್ಯತ್ಯಾಸವನ್ನು ಅರಿಯಬೇಕು. ಅಲ್ಲವೇ?
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರಕ್ತದೋಕುಳಿ ಸಿನಿಮಾ ಟೀಸರ್ ಇಂದು ರಿಲೀಸ್ ಆಗಿದೆ. ಯುವ ನಟ ಧಿರೇನ್ ರಾಮ್ ಕುಮಾರ್ ಚಿತ್ರದ ಟೀಸರ್ ಲಾಂಚ್ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಎನ್ ಎನ್ ಜಾಕಿ ಈಡಿಗರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರ ರಕ್ತದೋಕುಳಿ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರದ್ದೇ. ಚಿತ್ರರಂಗದಲ್ಲಿ ನಿರ್ದೇಶನ ಹಾಗೂ ತಾಂತ್ರಿಕ ವಿಭಾಗದಲ್ಲಿ ದುಡಿದ ಹತ್ತು ವರ್ಷಗಳ ಅನುಭವ ಇವರಿಗಿದ್ದು ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ರಕ್ತದೋಕುಳಿ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಇದೇ ಮೊದಲ ಬಾರಿಗೆ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮಾಧ್ಯಮದೆದುರು ಹಾಜರಾಗಿದ್ರು. ಚಿತ್ರದ ನಿರ್ಮಾಪಕ ಎಂ ನಾಗರಾಜು ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಕೂಡ ಬಿಡುಗಡೆ ಮಾಡಿದೆ. ಬೆಂಗಳೂರಿನ ಸ್ಲಂ ಗಳಲ್ಲಿ ನಡೆಯುವ ಕಥೆ ಚಿತ್ರದಲ್ಲಿದ್ದು, ಸ್ಲಂ ಹುಡುಗರು ಹೇಗೆ ಅಲ್ಲಿನ ವಾತಾವರಣದಿಂದ ಪ್ರೇರಿತರಾಗಿ ಅಡ್ಡದಾರಿ ಹಿಡಿಯುತ್ತಾರೆ. ತಪ್ಪು ದಾರಿ ಹಿಡಿದ ಮೇಲೆ ಏನೆಲ್ಲ ಕ್ರೈಂ ಮಾಡುತ್ತಾರೆ ಅನ್ನೋದ್ರ ಸುತ್ತ ಕಥೆ ಹೆಣೆಯಲಾಗಿದೆ. ಈ ಚಿತ್ರದ ಮೂಲಕ ಕ್ರೈಂ ಮಾಡಬೇಡಿ ಅನ್ನೋದನ್ನ ಸೂಕ್ಷ್ಮವಾಗಿ ಹೇಳ ಹೊರಟಿದ್ದು. ಐದು ಜನ ಹುಡುಗರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ ಎಂದು ಚಿತ್ರದ ನಿರ್ದೇಶಕ ಎನ್ ಎನ್ ಜಾಕಿ ಈಡಿಗರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು. ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಹಾದಿಯಲ್ಲಿ ಸಿನಿಮಾ ಸಾಗಲಿದ್ದು, ಪ್ರತಿ ಹಂತದಲ್ಲೂ ಪ್ರೇಕ್ಷಕರಿಗೆ ಥ್ರಿಲ್ ನೀಡುವ ಕಟೆಂಟ್ ಸಿನಿಮಾದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಜಾಕಿ ಈಡಿಗರ್. ಇಡೀ ಸಿನಿಮಾ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಎಂ ನಾಗರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕರು ಕೂಡ ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ನಿರ್ವಹಿಸಿದ್ದಾರೆ. ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಚಿತ್ರದಲ್ಲಿ ನಟಿಸಿದ್ದು ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಲೋಕಲ್ ಲೋಕಿ ಸಾಹಿತ್ಯ, ಅನಿಲ್ ಸಿ ಜೆ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ರಂಗಸ್ವಾಮಿ ಎಲ್ ಛಾಯಾಗ್ರಹಣ, ಗಂಗಮ್ ರಾಜು ನೃತ್ಯ ನಿರ್ದೇಶನ , ಚಂದ್ರು ಬಂಡೆ ಆಕ್ಷನ್ ಚಿತ್ರಕ್ಕಿದೆ.
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ.... ಆಗುಂಬೆ: ಆಕಸ್ಮಿಕ ಬೆಂಕಿಯಿಂದ ರಸ್ತೆಯಲ್ಲೇ ಧಗಧಗಿಸಿದ ಕಾರು; ತಪ್ಪಿತು ಭಾರೀ ಅವಗಢ ಶಿವಮೊಗ್ಗ: ಜಿಲ್ಲೆಯ ಆಗುಂಬೆ ಗಾಟಿಯ ಮೊದಲನೇ ತಿರುವಿನಲ್ಲಿ ನಿನ್ನೆ( ಸೆಪ್ಟೆಂಬರ್​, 19) ಚಲಿಸುತ್ತಿದ್ದ ಎಸ್​ಯುವಿಕೆ ಕಾರಿನಲ್ಲಿ ದಿಡೀರನೆ ಬೆಂಕಿಯೊಂದು ಕಾಣಿಸಿಕೊಂಡಿದ್ದು, ಇಡೀ ಕಾರು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕಾರ್ಕಳದಲ್ಲಿ ನಿಸಾನ್ ಎಸ್​ಯುವಿಕೆ ವಾಹನವನ್ನು ಖರೀದಿಸಿ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಬ್ಯಾನೆಟ್​ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಿಂದ ಇಳಿದು ತಪಾಸಣೆ ಮಾಡುವಾಗ ಬೆಂಕಿ ನಿಧಾನವಾಗಿ ವಾಹನವನ್ನು ಆವರಿಸಿಕೊಂಡಿದೆ. ಶಿವಮೊಗ್ಗದ ಅರವಿಂದ್ ಈ ವಾಹನ ಖರೀದಿಸಿ ವಾಪಾಸಾಗುವಾಗ ಆಗುಂಬೆ ಮೊದಲನೇ ತಿರುವಿನ ಬಳಿ (14ನೇ ಸುತ್ತು) ಈ ಘಟನೆ ನಡೆದಿದೆ. ಸೆಕೆಂಡ್​ ಹ್ಯಾಂಡ್​ ಕಾರ್​ ಆಗಿದ್ದು, ಕಾರಿನಲ್ಲಿ ಅರವಿಂದ್​ ಸೇರಿದಂತೆ ಇಬ್ಬರೂ ಪ್ರಯಾಣ ನಡೆಸುತ್ತಿದ್ದರು. ಘಟನೆಯಿಂದಾಗಿ ಗಾಟಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಕೆಲ ಕಾಲ ಸಂಚಾರ ಬಂದ್​ ಆಗಿತ್ತು. ಬಳಿಕ ಆಗುಂಬೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿಯು ಬೆಂಕಿ ನಂದಿಸಿದ್ದಾರೆ. ಹಾವೇರಿ: ದರ್ಗಾ ಮಾರುಕಟ್ಟೆಯಲ್ಲಿ ಬೆಂಕಿ; 200ಕ್ಕೂ ಹೆಚ್ಚು ಅಂಗಡಿ ಭಸ್ಮ ಬೆಳ್ಳಂಬೆಳಗ್ಗೆ ಹಾವೇರಿಯಲ್ಲಿ ಬೆಂಕಿ ಅವಘಡವೊಂದು ಸಂಭವಿಸಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ದರ್ಗಾ ಮಾರುಕಟ್ಟೆಯಲ್ಲಿ ಬೆಂಕಿ ಬಿದ್ದು 200ಕ್ಕೂ ಹೆಚ್ಚು ಅಂಗಡಿಗಳು ಭಸ್ಮಗೊಂಡಿವೆ. ಬಹುತೇಕ ತರಕಾರಿ, ಹಣ್ಣು, ದಿನಸಿ ಅಂಗಡಿಗಳಲ್ಲಿನ‌ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ದುಷ್ಕರ್ಮಿಗಳು ಮಾರ್ಕೆಟ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ರಾಣೆಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚೆಟ್ಟಳ್ಳಿ, ಮಾ. 19: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿರ್ಮಿಸಿದ ನರೇಂದ್ರ ಮೋದಿ ಸಹಕಾರ ಭವನದ ಮೇಲಂತಸ್ಥಿನಲ್ಲಿ ನಿರ್ಮಿತವಾದ ಅನ್ನದಾತ ಸಭಾಂಗಣ ಯುಗಾದಿ ದಿನವಾದ ‘‘ದಕ್ಷಿಣ ಕಾಶಿ’’ ವಿಶ್ವ ದರ್ಜೆಯಲ್ಲಿ ಅಭಿವೃದ್ಧಿ ಮಡಿಕೇರಿ, ಮಾ. 19: ಸಪ್ತತೀರ್ಥ ಕ್ಷೇತ್ರಗಳಲ್ಲಿ ಮುಖ್ಯವಾಗಿರುವ ಜೀವನದಿ ಕೊಡಗಿನ ಕುಲಮಾತೆ ಎಂಬ ಪ್ರಖ್ಯಾತಿಯ ಕಾವೇರಿ ಉಗಮ ಸ್ಥಳ ತಲಕಾವೇರಿ ಹಾಗೂ ದಕ್ಷಿಣ ಕಾಶಿ ಎಂಬ ಹೆಗ್ಗಳಿಕೆಯ ‘ಪೊಮ್ಮಕ್ಕಡ ನಾಳ್’ : ಗಾಂಭೀರ್ಯತೆಯೊಂದಿಗೆ ಮಹಿಳೆಯರ ಸಂಭ್ರಮ ಮಡಿಕೇರಿ, ಮಾ. 19: ಕೊಡವ ಸಮುದಾಯಕ್ಕೆ ಮೊದಲ ಕೊಡವ ಸಮಾಜ ಎಂಬ ಖ್ಯಾತಿ ಮಡಿಕೇರಿ ಕೊಡವ ಸಮಾಜದ್ದು. ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯಲ್ಲಿ ಮಡಿಕೇರಿ ಕೊಡವ ಸಮಾಜವಿದ್ದು, ತನ್ನದೇ ಏ. 24ರಿಂದ ಅಳಮೇಂಗಡ ಕಪ್ ಕ್ರಿಕೆಟ್ ಗೋಣಿಕೊಪ್ಪಲು, ಮಾ. 19 : ದಕ್ಷಿಣ ಕೊಡಗಿನ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಎಪ್ರಿಲ್ 24 ರಿಂದ ಅಳಮೇಂಗಡ ಕ್ರಿಕೆಟ್ ನಮ್ಮೆ ನಡೆಯಲಿದ್ದು 24 ದಿನಗಳ ಬಿಜೆಪಿಯಿಂದ ಕೊಡಗಿಗೆ ವಂಚನೆ : ಸಿಪಿಐಎಂ ಆರೋಪ ಮಡಿಕೇರಿ, ಮಾ. 19: ಡಾ.ಕಸ್ತೂರಿರಂಗನ್ ವರದಿ ಸೇರಿದಂತೆ ಕೊಡಗಿಗೆ ಮಾರಕವಾಗಬಹುದಾದ ವಿವಾದಿತ ಯೋಜನೆಗಳು ಎದುರಾದಾಗಲೆಲ್ಲಾ ಸುಳ್ಳು ಭರವಸೆಗಳನ್ನೇ ನೀಡುತ್ತಾ ಬಂದಿರುವ ಬಿಜೆಪಿ ನಿರಂತರವಾಗಿ ಜಿಲ್ಲೆಯ ಜನತೆಯನ್ನು ವಂಚಿಸುತ್ತಾ
ಅಲಿ ಫಜಲ್ (Ali Fazal) ಮತ್ತು ರಿಚಾ ಚಡ್ಡಾ (Richa Chadha) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ವಿವಾಹ ಕಾರ್ಯಕ್ರಮಗಳು ದೆಹಲಿ, ಹೈದರಾಬಾದ್‌ ಮತ್ತು ಮುಂಬೈನಲ್ಲಿ ನಡೆದವು. ಕಳೆದ ರಾತ್ರಿ ಮುಂಬೈನಲ್ಲಿ ದಂಪತಿ ತಮ್ಮ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದರು. ಬಾಲಿವುಡ್‌ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸಿದ್ದರು. ಈ ಅದ್ಧೂರಿ ವಿವಾಹ ಆರತಕ್ಷತೆಯಲ್ಲಿ ಹೃತಿಕ್ ರೋಷನ್ ತಮ್ಮ ಗೆಳತಿ ಸಬಾ ಜೊತೆ ಆಗಮಿಸಿದ್ದರು. ಈ ಸಂದರ್ಭದಲ್ಲಿ, ಸಬಾ ಅವರು ಬ್ರೈಟ್ ಹಸಿರು ಬಣ್ಣದ ಶರರಾವನ್ನು ಧರಿಸಿದ್ದರು. ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಇವರಲ್ಲದೆ, ವಿಕ್ಕಿ ಕೌಶಲ್, ಟಬು, ವಿಶಾಲ್ ಭಾರದ್ವಾಜ್, ಹುಮಾ ಖುರೇಷಿ, ತಾಪ್ಸಿ ಪನ್ನು, ಅಮೈರಾ ದಸ್ತೂರ್, ಕಿರಣ್ ರಾವ್, ಅಶುತೋಷ್ ರಾಣಾ ಸೇರಿ ಅನೇಕ ಗಣ್ಯರು ಕಾಣಿಸಿಕೊಂಡರು. ರಿಚಾ ಚಡ್ಡಾ-ಅಲಿ ಫಜಲ್ ಮದುವೆಯ ಆರತಕ್ಷತೆಗೆ ಆಗಮಿಸಿದ ಸೆಲೆಬ್ರಿಟಿಗಳ ಫೋಟೋಗಳ ಫೋಟೋ ಇಲ್ಲಿವೆ. ರಿಚಾ ಚಡ್ಡಾ ಮತ್ತು ಅಲಿ ಫಜಲ್ 12 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಎರಡೂವರೆ ವರ್ಷಗಳ ಹಿಂದೆಯೇ ತಮ್ಮ ಮದುವೆಯನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದರಂತೆ. ಆದರೆ, ಈಗ ಈ ಜೋಡಿ ಶಾಸ್ತ್ರೋಕ್ತವಾಗಿ ಸತಿ ಪತಿಗಳಾಗಿದ್ದಾರೆ. ಮದುವೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ ಸಂಪ್ರದಾಯದಂತೆ ವಿವಾಹವಾದರು. ಅವರ ಮದುವೆಯ ಆರತಕ್ಷತೆಯ ಕೆಲವು ಈ ಸೈಡ್ ಫೋಟೋಗಳು ವೈರಲ್ ಆಗುತ್ತಿದ್ದು, ಇದರಲ್ಲಿ ದಂಪತಿ ಕೇಕ್ ಕತ್ತರಿಸುವುದು ಮತ್ತು ನೃತ್ಯವನ್ನು ನೋಡಬಹುದು. হৃত্বিক_রোশন ಈ ಅದ್ಧೂರಿ ವಿವಾಹ ಆರತಕ್ಷತೆಯಲ್ಲಿ ಹೃತಿಕ್ ರೋಷನ್ ತಮ್ಮ ಗೆಳತಿ ಸಬಾ ಜೊತೆ ಆಗಮಿಸಿದ್ದರು. ಈ ಸಂದರ್ಭದಲ್ಲಿ, ಸಬಾ ಅವರು ಹಸಿರು ಬಣ್ಣದ ಶರರಾವನ್ನು ಧರಿಸಿದ್ದರು. ಆರತಕ್ಷತೆಯಲ್ಲಿ ಆಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಕೂಡ ಕಾಣಿಸಿಕೊಂಡಿದ್ದರು. ಈ ವೇಳೆ ಕಿರಣ್ ಕಪ್ಪು ಸೀರೆ ಉಟ್ಟಿದ್ದರು. ಅಮೈರಾ ದಸ್ತೂರ್ ಮತ್ತು ಹುಮಾ ಖುರೇಷಿ ಕೂಡ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡರು. ರಿಚಾ-ಅಲಿ ರಿಸೆಪ್ಷನ್‌ನ ಕೆಲವು ಫೋಟೋಗಳು ವೈರಲ್ ಆಗುತ್ತಿವೆ. ಅದೇ ಸಮಯದಲ್ಲಿ, ಈ ಸಮಯದಲ್ಲಿ ಸನ್ಯಾ ಮಲ್ಹೋತ್ರಾ ಕಪ್ಪು ಲೆಗ್ ಕಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಕರಿಷ್ಮಾ ತನ್ನಾ ಕಪ್ಪು ಸೀರೆ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅದೇ ಸಮಯದಲ್ಲಿ, ಮನೋಜ್ ಬಾಜ್ಪೇಯಿ, ತಾಪ್ಸಿ ಪನ್ನು ಜೊತೆ ಪೋಸ್ ನೀಡಿದರು. ಈ ಸಂದರ್ಭದಲ್ಲಿ ತಾಪ್ಸಿ ತಿಳಿ ಬಣ್ಣದ ಲೆಹೆಂಗಾ ಧರಿಸಿದ್ದರು. ಈ ಸಂದರ್ಭದಲ್ಲಿ ಪತ್ನಿ ರೇಣುಕಾ ಶಹಾನೆ ಜೊತೆ ಅಶುತೋಷ್ ರಾಣಾ ಕಾಣಿಸಿಕೊಂಡಿದ್ದರು. ರಿಚಾ-ಅಲಿ ಆರತಕ್ಷತೆ ಫನ್‌ ಮೂಡ್‌ನಲ್ಲಿ ಕಾಣಿಸಿಕೊಂಡರು. ರಿಚಾ - ಅಲಿಯೊಂದಿಗೆ ವಿಕ್ಕಿ ಕೌಶಲ್ ಪೋಸ್ ನೀಡಿದ್ದಾರೆ ಮತ್ತು ಶಕ್ತಿ ಕಪೂರ್ ಅವರ ಮಗ ಸಿದ್ಧಾಂತ್ ಕಪೂರ್ ಆರತಕ್ಷತೆಯಲ್ಲಿ ಮಿಸ್ಟರಿ ಗರ್ಲ್‌ ಕೈಯನ್ನು ಹಿಡಿದು ಕಾಣಿಸಿಕೊಂಡಿದ್ದಾರೆ. ಕಲ್ಕಿ ಕೋಚ್ಲಿನ್ ಪ್ರಿಂಟೆಡ್ ಸೀರೆಯನ್ನು ಧರಿಸಿ ಮದುವೆಯ ಆರತಕ್ಷತೆಗೆ ಆಗಮಿಸಿದರೆ, ಸ್ವರಾ ಭಾಸ್ಕರ್ ಶೈನಿಂಗ್‌ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಈ ಸಂದರ್ಭದಲ್ಲಿ ಸಯಾನಿ ಗುಪ್ತಾ ಕೂಡ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಟಬು ಬಹು ಬಣ್ಣದ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಕ್ಯಾಮರಾಮನ್‌ಗೆ ಪೋಸ್ ನೀಡಿದರು. ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರ್ಬಂದ ಕೂಡ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅವರ ವಿವಾಹದ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಅದೇ ಸಮಯದಲ್ಲಿ, ಇಶಾ ಗುಪ್ತಾ ಕೂಡ ಪ್ರಕಾಶಮಾನವಾದ ಲೆಹೆಂಗಾವನ್ನು ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಕ್ರುಬಾ ಸೇಟ್ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಅದ್ಭುತ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಸ್ನೇಹಿತರೊಂದಿಗೆ ಫೋಟೋಗ್ರಾಫರ್‌ಗಳಿಗೆ ಪೋಸ್ ನೀಡಿದರು. ನಿರ್ದೇಶಕ ಕಬೀರ್ ಖಾನ್ ಪತ್ನಿ ಮಿನಿ ಮಾಥುರ್ ಜೊತೆ ಕಾಣಿಸಿಕೊಂಡರು. ವಿಜೆ ಸೈರಸ್ ಮತ್ತು ಗಾಯಕಿ ನೇಹಾ ಭಾಸಿನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
¢£ÁAPÀ: 02.03.2014 gÀAzÀÄ ¸ÁAiÀÄAPÁ® 6.30 UÀAmÉ ¸ÀĪÀiÁjUÉ ±ÀQÛ£ÀUÀgÀzÀ CAZÉ PÀbÉÃjAiÀÄ ªÀÄÄAzÉ PÀȵÀÚ @ QmÁåvÀAzÉ w¥ÀàtÚ, 23 ªÀµÀð, eÁ: PÀ¨ÉâÃgï, G: PÁmÁæPïÖ ¯Éçgï, ¸Á: ªÀÄ.£ÀA: mÉÊ¥ï-6/754 Dgï.n.¦.J¸ï. PÁ¯ÉÆä ±ÀQÛ£ÀUÀgÀ.ªÀÄvÀÄÛ vÀ£Àß ¸ÉßûvÀ £ÀqɹPÉÆAqÀÄ ºÉÆÃUÀÄwÛgÀĪÁUÀ ±ÀQÛ UÁqÀð£ï ªÀÄÄAzÉ 1] ¸ÀÄgÉñÀ vÀAzÉ AiÀÄAPÀ¥Àà, ¸Á: Dgï.n.¦.J¸ï. PÁ¯ÉÆä ±ÀQÛ£ÀUÀgÀ 2] £ÁUÀ¥Àà vÀAzÉ ¸Á: Dgï.n.¦.J¸ï. PÀ¯ÉÆä ±ÀQÛ£ÀUÀgÀ vÀªÀÄä ªÉÆ¥Éqï ªÀÄvÀÄÛ ªÉÆÃmÁgï ¸ÉÊPÀ¯ï ¸ÀªÁj§âjUÀÆ vÀªÀÄä ªÁºÀ£ÀUÀ¼À£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ªÀÄÄRªÀÄÄT lPÀÌgï PÉÆnÖzÀÝjAzÀ ¸ÁzÁ ªÀÄvÀÄÛ ¨sÁj M¼À¥ÉmÁÖVgÀÄvÀÛzÉ. PÁgÀt PÉ.J-36/AiÀÄÄ-2330 ¸ÀèAiÉÄAqÀgï ªÉÆÃmÁgï ¸ÉÊPÀ¯ï ¸ÀªÁgÀ ªÀÄvÀÄÛ n.«.J¸ï. JPÀì¯ï PÉ.J-36/7252 ªÉÆ¥Éqï EªÀgÀÄUÀ¼À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ªÀÄÄAvÁV PÉÆlÖ ºÉýPÉ ¦üAiÀiÁð¢AiÀÄ DzsÁgÀzÀ ªÉÄðAzÀ ±ÀQÛ£ÀUÀgÀ oÁuÁ UÀÄ£Éß £ÀA: 34/2014 PÀ®A: 279, 338 L¦¹ ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ. ದಿನಾಂಕ:03.02.2014 ರಂದು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ ಶೈಲೇಶ ಕುಮಾರ್ ತಂದೆ ರತನ್ ಲಾಲ್ ವ:43 ವರ್ಷ ಜಾ:ಜೈನ್ ಉ:ವ್ಯಾಪಾರ ಸಾ:ಮನೆ ನಂ:3-10-5 ಹಮ್ ದರ್ ಹೈಸ್ಕೂಲ್ ರೋಡ್ ಜೈನ್ ಮಂದಿರ ರಾಯಚೂರು FvÀನು ಠಾಣೆಗೆ ಹಾಜರಾಗಿ ತನ್ನ ದೂರು ಸಲ್ಲಿಸಿದ್ದೆನೆಂದರೆ ತನ್ನ ಕಾರ್ ನಂ: ಕೆ.ಎ 36 ಎಂ-9744 ನೇದ್ದgÀ°è ದಿನಾಂಕ:25.02.2014 ರಂದು ದೇವದುರ್ಗದಿಂದ ರಾಯಚೂರಿಗೆ ವಾಪಸ್ ಬರುತ್ತಿರುವಾಗ್ಗೆ ಕಲಮಲಾ ಸೀಮಾಂತರದ ಗಬ್ಬೂರು ಕ್ರಾಸ್ ಹತ್ತಿರ ರಸ್ತೆಯ ಎಡ ಮಗ್ಗಲು ರಾತ್ರಿ 9.30 ಗಂಟೆಯ ಸುಮಾರಿಗೆ ಅದರ ಚಾಲಕನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಹಿಸಿ ಕಾರ್ ನ್ನು ಪಲ್ಟಿ ಮಾಡಿದ್ದು ಇದರ ಪರಿಣಾಮವಾಗಿ ಸದರಿ ಕಾರ್ ಜಖಂಗೊಂಡಿದ್ದು ಇರುತ್ತದೆ. ಘಟನೆಯಲ್ಲಿ ಫಿರ್ಯದಿದಾರನಿಗೆ ಮತ್ತು ಆರೋಪಿತ£ÁzÀ ಆನಂದರೆಡ್ಡಿ ತಂದೆ ಆಂಜಿನೇಯ ವ:32 ವರ್ಷ ಜಾ:ಮುನ್ನೂರು ರೆಡ್ಡಿ ಉ:ಡ್ರೈವರ್ ಸಾ:ಮನೆ ನಂ:9-17-46 ಮಡ್ಡಿಪೇಟ ರಾಯಚೂರು gÀªÀjUÉ ಯಾವುದೆ ಗಾಯ ವಗೈರೆಗಳು ಆಗಿರುವುದಿಲ್ಲ ಸದರಿ ಕಾರ್ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕಂತ ಇದ್ದ ಪಿರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 63/2014 PÀ®A: 279 L¦¹ CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ. ದಿನಾಂಕ 02-03-2014 ರಂದು 5-30 ಪಿ.ಎಂ.ಸುಮಾರಿಗೆ ಸಿಂಧನೂರು ಸಿರುಗುಪ್ಪ ರಸ್ತೆಯಲ್ಲಿ ಮಲ್ಲಪ್ಪನು ತನ್ನ ಮೋಟಾರ ಸೈಕಲ್ಲ ಹಿಂದುಗಡೆ ಸಿದ್ದಮ್ಮಳನ್ನು ಕೂಡಿಸಿಕೊಂಡು ವೆಂಕಟೇಶ್ವರಕ್ಯಾಂಪಿನ ಹಳೇ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯಲ್ಲಿ ಎಡಬಾಜು ಸಿಂಧನೂರು ಕಡೆಗೆ ಬರುತ್ತಿದ್ದಾಗ ಆರೋಪಿತನು ( ºÉ¸ÀgÀÄ «¼Á¸À UÉÆwÛ®è) ತನ್ನ ಮೋಟಾರ ಸೈಕಲ್ಲ ನಂ. ಕೆಎ 36 ಎಲ್ 1043 ನೆದ್ದರ ಹಿಂದುಗಡೆ ಇಬ್ಬರು ಹುಡುಗರನ್ನು ಕೂಡಿಸಿಕೊಂಡು ಸದ್ರಿ ಮೋಟಾರ ಸೈಕಲ್ಲನ್ನು ಸಿಂಧನೂರು ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಮಲ್ಲಪ್ಪನ ಮೋಟಾರ ಸೈಕಲ್ಲಗೆ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ್ಲ ಸಮೇತ ಕೆಳಗಡೆ ಬಿದ್ದ ಮಲ್ಲಪ್ಪನಿಗೆ ಬಲಭುಜಕ್ಕೆ, ಬಲಗೈ ಬೆರಳುಗಳಿಗೆ, ಬಲಗಾಲು ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿದ್ದು, ಮೋಟಾರ ಸೈಕಲ್ಲ ಹಿಂದುಗಡೆ ಕುಳಿತಿದ್ದ ಸಿದ್ದಮ್ಮಳಿಗೆ ಬಲಗಾಲು ಮೊಣಕಾಲಿಗೆ ಮತ್ತು ಮೊಣಕಾಲು ಕೆಳಗೆ ಹಾಗೂ ಬಲಗಲಾಲು ಪಾದದ ಮೇಲೆ ಭಾರಿ ರಕ್ತಗಾಯಗಳಾಗಿದ್ದು, ಗಾಯಾಳುಗಳನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ, ರಾಯಚೂರಿಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ಲಕ್ಷ್ಮಿ ನಾರಾಯಣ ನರ್ಸಿಂಗ ಹೋಮನಲ್ಲಿ ಸೇರಿಕೆ ಮಾಡಿ ತಡವಾಗಿ ಬಂದು ಫಿರ್ಯಾದಿ ಕೊಟ್ಟಿದ್ದು, ಆರೋಪಿತನು ಟಕ್ಕರ ಕೊಟ್ಟ ನಂತರ ತನ್ನ ಮೋಟಾರ ಸೈಕಲ್ಲ ಅಲ್ಲಿಯೇ ಬಿಟ್ಟು, ಓಡಿ ಹೋಗಿದ್ದು, ಇರುತ್ತವೆ. ಅಂತಾ ಇದ್ದ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 47/2014 PÀ®A. 279, 338 L¦¹ ಮತ್ತು 187 ಐ.ಎಂ.ವಿ. ಯ್ಯಾಕ್ಟ CrAiÀÄ°è ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. zÉÆA©ü ¥ÀæPÀgÀtzÀ ªÀiÁ»w:- ¦ügÁå¢ §¸Àì¥Àà vÀAzÉ ºÀ£ÀĪÀÄ¥Àà 38 ªÀµÀð eÁ-ºÀjd£À G-MPÀÌ®ÄvÀ£À ¸Á-©.Dgï UÀÄAqÀ ªÀÄvÀÄÛ DgÉÆævÀgÁzÀ FgÀ¥Àà vÀAzÉ ªÀÄÄzÀÄgÀAUÀ¥Àà ºÁUÀÆ EvÀgÉà 8 d£ÀgÀÄ J®ègÀÄ eÁ-£ÁAiÀÄPÀ ¸Á-©.Dgï UÀÄAqÀEªÀgÀÄUÀ½UÉ gÁdQÃAiÀÄ ªÉʵÀªÀÄ EzÀÄÝ ,D.£ÀA-01 £ÉÃzÀݪÀ£ÀÄ vÀ£ÀߣÀÄ UÁæ.¥ÀA.CzsÀåPÀë ¸ÁÜ£À¢AzÀ PɼÀUÉ E½¸À®Ä ¤Ã£Éà PÁgÀt CAvÁ ¢£ÁAPÀ-02/03/2014 gÀAzÀÄ 2000 UÀAmÉAiÀÄ ¸ÀĪÀiÁj ©.Dgï UÀÄAqÀ UÁæªÀÄzÀ ¸ÉÆêÀÄ£ÁxÀ f¤ß£À ºÀwÛgÀ EvÀgÉà DgÉÆævÀgÉÆA¢UÉ ºÉÆV CªÁZÀåªÁV ¨ÉÊzÀÄ fêÀ¸À»vÀ G½¸ÀĪÀÅ¢®è CAvÁ §rUÉ, PÀ®Äè, PÉÆrè, eÉA¨É »rzÀÄPÉÆAqÀÄ ¦ügÁå¢UÉ ºÀ¯Éèà ªÀiÁrzÀÄÝ, C®èzÉà ¦ügÁå¢ ªÀÄ£ÉAiÉƼÀUÉ CPÀæªÀĪÁV ºÉÆV ªÀÄ£ÉAiÀÄ°è£À ¸ÁªÀÄ£ÀÄUÀ¼À£ÀÄß ZÀ¯Áè ¦°èAiÀiÁVªÀiÁr ¦ügÁå¢AiÀÄ ºÉAqÀwUÉ CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÄÝEgÀÄvÀÛzÉ. CAvÁ ¤ÃrzÀ °TvÀ ¦ügÁå¢AiÀÄ ¸ÁgÁA±ÀzÀ ªÉÄðAzÀ eÁ®ºÀ½î ¥ÉưøïoÁuÉ UÀÄ£Éß £ÀA-26/2014 PÀ®A-143.147.323.448.504.506 ¸À»vÉ 149 L¦¹ CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊUÉÆÃArzÀÄÝ EgÀÄvÀÛzÉ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.03.2014 gÀAzÀÄ 86 ¥ÀææPÀgÀtUÀ¼À£ÀÄß ¥ÀvÉÛ ªÀiÁr 26,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ. Posted by Inspector General Of Police North Eastern Range Kalaburagi. at 6:42 PM No comments: BIDAR DISTRICT DAILY CRIME UPDATE 03-03-2014 <div align="justify"><span style="font-family:Nudi Akshar;font-size:130%;"></span></div><div align="justify"><span style="font-family:times new roman;font-size:130%;">This post is in Kannada language. To view, you need to download kannada fonts from the link section. </span></div><div align="justify"></div><div align="justify"><span style="font-family:Times New Roman;font-size:130%;"></span></div><div align="justify"></div><div align="justify"></div><div align="justify"><span style="font-family:Times New Roman;font-size:130%;"></span></div><div align="justify"><span style="font-family:Times New Roman;font-size:130%;"></span></div><div align="justify"></div><div align="justify"></div><div align="justify"><span style="font-family:Nudi Akshar;font-size:130%;"></span></div><span style="font-family:Nudi Akshar;font-size:130%;"><div align="justify"> ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 03-03-2014 ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 34/2014 PÀ®A 3 & 7 F.¹ JPïÖ 1955 ºÁUÀÄ 420, 201 eÉÆvÉ 34 L¦¹ :- ¢£ÁAPÀ 02-03-2014 gÀAzÀÄ PÀ£ÀPÀmÁÖ ²ªÁgÀzÀ dUÀ£ÁßxÀ U˽gÀªÀgÀ vÉÆÃlzÀ°ègÀĪÀ PÉÆnÖUÉAiÀÄ°è ¸ÀgÀPÁgÀ¢AzÀ QëÃgÀ ¨sÁUÀå AiÉÆÃd£É CrAiÀÄ°è ±Á¯Á ªÀÄPÀ̽UÉ «vÀj¸ÀĪÀ ºÁ°£À ¥ÁPÉmïUÀ¼ÀÄ PÀ¼Àî¸ÀAvÉAiÀÄ°è ªÀiÁgÁl ªÀiÁqÀ®Ä vÀA¢lÄÖPÉÆArzÁÝgÉ CAvÀ ©ÃzÀgÀ f¯Áè C¥ÀgÁzsÀ zÀ¼ÀzÀÀ ¹§âA¢¬ÄAzÀ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ 1900 UÀAmÉUÉ dUÀ£ÁßxÀ U˽gÀªÀgÀ vÉÆÃlzÀ PÉÆnÖUÉAiÀÄ ªÉÄÃ¯É zÁ½ ªÀiÁr E§âgÀÄ ªÀåQÛUÀ¼ÀÄ ºÁUÀÄ ºÁ°£À ¥ËqÀgï ¥ÁåPÉmïUÀ¼À£ÀÄß »rzÀÄPÉÆAqÀgÀÄ. ¦J¸ïL gÀªÀgÀÄ E§âgÀÄ ªÀåQÛUÀ¼À ºÉ¸ÀgÀÄ «¼Á¸À «ZÁj¸À¯ÁV 01) dUÀ£ÁßxÀ vÀAzÉ zsÉÆÃr¨Á U˽ ªÀAiÀÄB45 ªÀµÀð, eÁwBU˽ GBMPÀÌ®ÄvÀ£À, ¸ÁBPÀ£ÀPÀmÁÖ UÁæªÀÄ CAvÀ ºÉýzÀ. 02) UÀAUÁzsÀgÀ vÀAzÉ gÁªÀÄZÀAzÀæ ZËzsÀj ªÀAiÀÄB39 ªÀµÀð, eÁwBU˽, GBPÀÄgïPÀÄgÉ ªÁå¥ÁgÀ, ¸ÁBPÀ£ÀPÀmÁÖ CAvÀ ºÉýzÀ£ÀÄ £ÀAvÀgÀ ¦J¸ïL gÀªÀgÀÄ ¸ÀzÀj ªÀåQÛUÀ¼À£ÀÄß ¸ÀzÀj ¨ÁåUïUÀ¼À §UÉÎ PÉüÀ®Ä CªÀgÀÄUÀ¼ÀÄ ºÉýzÉÝãÉAzÀgÉ ‘UÀÄ®§UÁðzÀ ªÀÄ®Äè ªÉƨÉÊ¯ï ¸ÀAB 9449309977 FvÀ£ÀÄ vÀ£Àß MAzÀÄ ªÁºÀ£ÀzÀ°è ¸ÀgÀPÁgÀzÀ QëÃgÀ ¨sÁUÀå AiÉÆÃd£É CrAiÀÄ°è ±Á¯Á ªÀÄPÀ̽UÉ «vÀj¸ÀĪÀ £ÀA¢¤ «Ä¯ïÌ ¥ËqÀgï 500 UÁæA.£À ¥ÁåPÉmïUÀ¼ÀÄ vÀAzÀÄ PÉÆmÁÖUÀ £ÁªÀÅ ¥ÁåPÉmïUÀ¼À°èzÀÝ ¥ËqÀgï vÉUÉzÀÄ ¨ÉÃgÉÆAzÀÄ CAzÀgÉ UÉÆêÀzsÀð£À «Ä¯ïÌ ¸Á°qïì ¹éÃmï ªÉí ¥ËqÀgï CAvÀ ªÀÄÄ¢æ¹zÀ ¨ÁåUïUÀ¼À°è ºÁQ CzÀgÀ ¨Á¬Ä PÀnÖ ºÉÊzÀgÁ¨ÁzÀ£À ¸ÀAdAiÀÄ vÀAzÉ ªÀiÁtÂPÀ¥Áà U˽ PÁmÉÃzÁ£À EAqÀ¹ÖçAiÀįï KjAiÀiÁ EªÀjUÉ PÀ¼Àî¸ÀAvÉAiÀÄ°è ªÀiÁgÁl vÉUÀzÀÄPÉÆAqÀÄ ºÉÆÃV PÉÆÃqÀÄvÉÛªÉ. C¸À° £ÀAzÀ¤ «Ä®Ì ¥ËqÀgÀ SÁ° ªÀiÁrzÀ ¥ÁPÉÃlUÀ¼ÀÄ AiÀiÁjUÀÄ UÉÆÃvÁÛUÀ¨ÁgÀzÀAvÉ ¸ÀÄlÄÖ ºÁPÀÄvÉ۪ɒ CAvÀ w½¹zÀgÀÄ. ¸ÀܼÀzÀ°ègÀĪÀ MAzÉÆAzÀÄ ªÀ¸ÀÄÛUÀ¼À£ÀÄß ¥Àj²Ã°¹ £ÉÆÃqÀ®Ä 1] UÉÆêÀzsÀð£ï ¹éÃmï ªÉí ¥ËqÀgï CAvÀ EAVèµÀ£À°è ªÀÄÄ¢æ¹zÀ ©½ §tÚzÀ ¨ÁåUÀ£À°è CAzÁdÄ 20-25 PÉf ¥ËqÀgÀ vÀÄA© ¨Á¬Ä PÀnÖzÀ 42 ¨ÁåUï EzÀݪÀÅ EªÀÅUÀ¼À CA.Q 30000/- gÀÆ. 2] £ÀAzÀ¤ «Ä®Ì ¹ÌªÀiïØ ¥ËqÀgÀ ¸Éàçà qÉæöÊqï, ªÀÄ»¼Á ªÀÄvÀÄÛ ªÀÄPÀ̼À C©üªÀÈ¢Ý E¯ÁSÉAiÀÄ AiÉÆÃd£É CrAiÀÄ°è ¸ÀgÀ§gÁdÄ 500 UÁæªÀÄ CAvÀ §gÉzÀ SÁ° ¥ÁPÉÃlUÀ¼ÀÄ ¥Áè¹ÖPï 29 PÀªÀgÀUÀ¼ÀÄ 3] UÉÆêÀzsÀð£ï ¹éÃmï ªÉí ¥ËqÀgï CAvÀ ªÀÄÄ¢æ¹zÀ 35 SÁ° ¨ÁåUïUÀ¼ÀÄ 4] vÀÆPÀzÀ J¯ÉPÁÖç¤Pï AiÀÄAvÀæ 5] aî ºÉƯÉAiÀÄĪÀ AiÀÄAvÀæ 6] MAzÀÄ §½ zÁgÀzÀ §AqÀ¯ï EzÀÄÝ EªÀÅUÀ¼À£ÀÄß d¦Û ªÀiÁr DgÉÆæ ºÁUÀÄ ªÀÄÄzÉݪÀiÁ°£ÉÆA¢UÉ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ. ©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 60/2014, PÀ®A 379 L¦¹ :- ¢£ÁAPÀ 13-02-2014 gÀAzÀÄ 0100 UÀAmÉUÉ ¦üAiÀiÁð¢ JA.r. gÀ¦üÃRÄgï gɺÀªÀiÁ£À vÀAzÉ JA.r ºÀ©Ã§Ägï gɺÀªÀiÁ£ï ªÀAiÀÄ: 34 ªÀµÀð, eÁw: ªÀÄĹèA, ¸Á: ªÀÄ£É £ÀA. 1-3-139 C°¨ÁUÀ ©ÃzÀgÀ gÀªÀgÀÄ vÀ£Àß ºÉÆAqÁ ±ÉÊ£ï ªÉÆÃmÁgÀ ¸ÉÊPÀ® £ÀA. PÉJ-38/PÉ-5646 £ÉÃzÀgÀ ªÉÄÃ¯É vÀ£Àß ªÀÄ£ÉUÉ ºÉÆÃV ¸ÀzÀj ªÁºÀ£ÀªÀ£ÀÄß vÀªÀÄä ªÀÄ£ÉAiÀÄ ªÀÄÄAzÉ ¤°è¹ ©ÃUÀ ºÁQ ªÀÄ£ÉAiÀÄ°è ªÀÄ®VzÀÄÝ, ¨É½UÉÎ 0700 UÀAmÉUÉ JzÀÄÝ £ÉÆÃqÀ®Ä ¦üAiÀiÁð¢AiÀÄÄ EnÖzÀ ¸ÀzÀj ªÉÆÃmÁgÀ ¸ÉÊPÀ® EgÀ°®è, ©ÃzÀgÀzÀ°è ºÁUÀÄ EvÀgÉ J¯Áè PÀqÉ ºÀÄqÀÄPÁr UɼÉAiÀÄjUÉ «ZÁj¹zÀgÀÆ ¸ÀzÀj ªÉÆÃmÁgÀ ¸ÉÊPÀ® ¹QÌgÀĪÀ¢®è, ¸ÀzÀj ªÁºÀ£ÀªÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ C.Q 35,000/- gÀÆ. PÀ¥ÀÄà §tÚ, Zɹ¸ï £ÀA. JªÀiï.E.4.eÉ.¹.366JJ8369341, EAd£ï £ÀA. eÉ.¹.36E9551566 EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 02-03-2014 gÀAzÀÄ PÉÆlÖ °TvÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 108/2014, PÀ®A 5, 5(J)(©) 7 ¦.L.n DåPïÖ :- ದಿನಾಂಕ 02-03-2014 ರಂದು ಭಾಲ್ಕಿ ಉಮೇಶ ಲಾಡ್ಜನ ರೂಂ ನಂ. 108 ರಲ್ಲಿ ಸೂಳೆಗಾರಿಕೆ ಅಂದರೆ ಒಬ್ಬ ಗಂಡಸು ಒಬ್ಬಳು ಹೆಂಗಸನ್ನು ಸೂಳೆಗಾರಿಕೆ ಸಲುವಾಗಿ ತಂದಿದ್ದಾನೆ ಅಂತ ಜ್ಯೋತಿರ್ಲಿಂಗ ಚ. ಹೊನಕಟ್ಟಿ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ ಠಾಣೆ gÀªÀjUÉ ಮಾಹಿತಿ §AzÀ ಮೇರೆಗೆ ¦L gÀªÀgÀÄ ¸ÀzÀj ಲಾಡ್ಜಿಗೆ ಸಾಕ್ಷಿದಾರರ ಜೋತೆಯಲ್ಲಿ ಹೋಗಿ ವಿಕ್ಷಿಸಲಾಗಿ ಉಮೇಶ ಲಾಡ್ಜನ ರೂಮ ನಂ. 108 ರಲ್ಲಿ ಮಹಿಳಾ ¹§âA¢ ºÁUÀÆ ಸಾಕ್ಷಿದಾರರ ಸಹಾಯದಿಂದ ರೂಂ ನಂ. 108 ರ ಬಾಗಿಲನ್ನು ತೆರೆಯಿಸಿ ರೂಮಿನಲ್ಲಿ ಹೋಗಲಾಗಿ ಒಬ್ಬ ಗಂಡಸು ಹಾಗು ಒಬ್ಬ ಹೆಂಗಸು ಅರೆ ಬರೆ ಬಟ್ಟೆಯಲ್ಲಿ ಇರುವದನ್ನು ಗಮನಿಸಿ ನಂತರ ರೂಮಿನಲ್ಲಿದ್ದ ಹೆಂಗಸು ªÀÄ®èªÀiÁä UÀAqÀ FgÀuÁÚ ClgÉ£ÀªÀgÀ ¸Á: ºÁgÀPÀÆqÀ ಇವಳಿಗೆ ವಿಚಾರಣೆ ಮಾಡಲು ತಿಳಿದು ಬಂದಿದ್ದೇನಂದರೆ DgÉÆæ 1) zsÀ£ÀgÁd vÀAzÉ ±ÀAPÀgÉ¥Áà ºÀgÀ¥À¼Éî ¸Á: ¹zÉÝñÀégÀ ಈತನು ಸಂಭೋಗದ ಸಲುವಾಗಿ 300/- ರೂ ಕೊಟ್ಟಿದ್ದು ತಾವು ಮದ್ಯಾಹ್ನದ ವೇಳೆಯಲ್ಲಿ ಪ್ರಯಾಣಿಕರಂತೆ ಲಾಡ್ಜಿಗೆ ಬಂದಿದ್ದು ಸೂಳೆಗಾರಿಕೆ ನಡೆಸಲು ಉಮೇಶ ಲಾಡ್ಜ ಮಾಲಿಕ DgÉÆæ £ÀA. 2) PÁ²£ÁxÀ vÀAzÉ ¹zÁæªÀÄ PÀAqÁ¼É GªÉÄñÀ ¯ÁqÀÓ ªÀiÁ°PÀ EvÀ£ÀÄ ಅನುವು ಮಾಡಿಕೊಟ್ಟಿರುತ್ತಾರೆAzÀÄ w½¹zÀ ªÉÄÃgÉUÉ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. OgÁzÀ (©) ¥ÉưøÀ oÁuÉ UÀÄ£Éß £ÀA. 101/2014, PÀ®A 32, 34 PÉ.E DåPïÖ :- ¢£ÁAPÀ 02-03-2014 gÀAzÀÄ d£ÀvÁ PÁ¯ÉÆäAiÀÄ gÁUÁ zÀªÁSÁ£É ºÀwÛgÀ C£À¢üPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÁÝ£ÉAzÀÄ ¸ÀÄgÉñÀ ¸ÀUÀj ¦.J¸ï.L (PÁ.¸ÀÄ) OgÁzÀ ¥Éưøï oÁuÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀjUÉ §gÀªÀiÁrPÉÆAqÀÄ ¹§âA¢AiÀĪÀgÉÆqÀ£É OgÁzÀ ¥ÀlÖtzÀ d£ÀvÁ PÁ¯ÉÆäAiÀÄ gÉÆÃr£À ºÀwÛgÀ ºÉÆÃV £ÉÆÃr ¸ÀgÁ¬Ä ªÀiÁgÁl ªÀiÁqÀÄwÛzÀÝ DgÉÆæ CAPÀıÀÀ vÀAzÉ «±Àé£ÁxÀ ªÀqÀØgÀ ªÀAiÀÄ: 25 ªÀµÀð, eÁw: ªÀqÀØgÀ, ¸Á: UÁA¢ü ZËPÀ OgÁzÀ EvÀ£À ªÉÄÃ¯É zÁ½ ªÀiÁr ZÉPï ªÀiÁqÀ®Ä ¸ÀgÁ¬Ä §UÉÎ AiÀiÁªÀÅzÁzÀgÀÄ zÁR¯ÉUÀ¼À §UÉÎ «ZÁj¸À®Ä AiÀiÁªÀÅzÉ zÁR¯ÉUÀ¼ÀÄ EgÀĪÀÅ¢¯Áè C£À¢üPÀÈvÀ ¸ÀgÁ¬Ä ªÀiÁgÁl ªÀiÁgÀÄwÛzÀÝjAzÀ J¯Áè ¸ÀgÁ¬Ä ¨ÁnèUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁr d¦Û ¥ÀAZÀ£ÁªÉÄ §gÉzÀÄPÉÆAqÀÄ £ÀAvÀgÀ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. </div> Posted by Inspector General Of Police North Eastern Range Kalaburagi. at 6:02 PM No comments: Gulbarga District Reported Crimes ಹಲ್ಲೆ ಪ್ರಕರಣಗಳು : ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಧಾನಪ್ಪ ಅವುಟೆ ಸಾ|| ಯಳಸಂಗಿ ಇವರು ದಿನಾಂಕ 02-03-2014 ರಂದು 1350 ಗಂಟೆಗೆ ತಾನು ಯಳಸಂಗಿ ಗ್ರಾಮದ ಪ್ರಕಾಶ ತಳವಾರ ಇವರ ಕಿರಾಣಿ ಅಂಗಡಿ ಹತ್ತಿರ ನಿಂತಾಗ ದಶರಥ ತಂದೆ ಹೊನ್ನಪ್ಪ ಜೋಗನ ಸಾ|| ಹಡಲಗಿ ಇತನು ಸರಾಯಿ ಕುಡಿಯಲು ಹಣ ಕೇಳಿದ್ದು ಅದಕ್ಕೆ ಫಿರ್ಯಾದಿಯು ಇಲ್ಲ ಅಂತ ಅಂದಿದ್ದಕ್ಕೆ ಆರೋಪಿತನು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡುತ್ತಾ ಕೈಯಿಂದ ಕಪಾಳ ಮೇಲೆ ಹೊಡೆದು ಹಣ ಕೊಡಲಿಲ್ಲ ಅಂದರೆ ನಿನಗೆ ಬಿಡುವದಿಲ್ಲ ಅಂತ ಭಯ ಹಾಕಿ ಕಲ್ಲಿನಿಂದ ತಲೆ, ಕಪಾಳ, ಎಡ ಕಣ್ಣಿನ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾಥುರಾಮ ತಂದೆ ಲಕ್ಷ್ಮಣ ರಾಠೋಡ ಸಾ : ಹಳ್ಯಾಳ ತಾಂಡ ಮತ್ತು ಮಾದಾಬಾಳ ತಾಂಡಾದ ನಮ್ಮ ಸಮಾಜದವರಾದ ಅಪ್ಪು ತಂದೆ ಬಾಬು ರಾಠೋಡ ರವರು ಕೂಡಿಕೊಂಡು ಬಳೂರಗಿ ಹೆಚ್.ಎನ್ ತಾಂಡಾಕೆ ಹೋಗಿ ಅಲ್ಲಿ ಕೋಟು ತಂದೆ ಹೀರೂ ರಾಠೋಡ ರವರಿಗೆ ಆಮಂತ್ರಣ ಪತ್ರ ಕೊಟ್ಟು ಮನೆಯ ಮುಂದೆ ರಸ್ತೆಯ ಮೇಲೆ ನಿಂತಾಗ ಅದೇ ಸಮಯಕ್ಕೆ ಆನಂದ ರಾಠೋಡ ಇವನು ಬಂದು ಏ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾಕ ಯಾಕ ಬಂದಿರಲೇ ಅಂತಾ ಅಂದನು ಆಗ ನಾನು ನಮಗ್ಯಾಕ ಬೈತಿರಿ ಅಂತಾ ಕೇಳಿದ್ದಕ್ಕೆ ಆನಂದ ಇವನು ನನ್ನ ಹೆಸರಿಗೆ ಮಂಜುರಾದ ಕೊಳವೆ ಬಾಯಿಯನ್ನು ಇಲ್ಲಸಲ್ಲದ ಹೇಳಿ ಕ್ಯಾನ್ಸಲ್ ಮಾಡಸಿರಿತ್ತಿರಿ ಅಂತಾ ಅಂದು ನಮ್ಮೊಂದಿಗೆ ತಕರಾರು ಮಾಡಿಕೊಳ್ಳುತ್ತಿದ್ದಾಗ ಅದೆ ಸಮಯಕ್ಕೆ ಆನಂದ ರಾಠೋಡ, ಮನೋಹರ ತಂದೆ ರತನ್ ಸಿಂಗ ರಾಠೋಡ ಮತ್ತು ರೋಹಿದಾಸ ರಾಠೋಡ ಇವರು ನಮ್ಮ ಹತ್ತಿರ ಬಂದು ಏನಲೇ ಭೋಸಡಿ ಮಕ್ಕಳ್ಯಾ ನಮ್ಮ ತಾಂಡಾದಲ್ಲಿ ಉಳಕೊಂಡು ಬಂದಿರಿ ಈಗ ಯಾರ ಬಿಡಸತಾರಲೆ ಅಂತಾ ಅಂದು ಆನಂದ ಇವನು ನನ್ನ ಕೈ ತಿರುವಿ ಬೆನ್ನಿನ ಮೇಲೆ ಹೊಡೆಯುತ್ತಿದ್ದನು ಮನೋಹರ ಇವನು ನನ್ನೊಂದಿಗೆ ಇದ್ದ ಅಪ್ಪು ಇವನನ್ನು ಕೈಯಿಂದ ಕಪಾಳ ಮೇಲೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 02-03-2014 ರಂದು ಬೆಳಿಗ್ಗೆ 10 ಗಂಟೆಗೆ ನಾತುರಾಮ ರಾಠೋಡ ಮತ್ತು ಅಪ್ಪು ರಾಠೋಡ ರವರು ನಮ್ಮ ತಾಂಡಾಕೆ ಬಂದಿದ್ದು ಅವರಿಗೆ ಕೊಳವೆ ಬಾವಿಯ ವಿಷಯದ ಬಗ್ಗೆ ಕೇಳಿದಕ್ಕೆ ನನ್ನೊಂದಿಗೆ ತಕರಾರು ಮಾಡಿಕೊಂಡರು ಆಗ ಅಲ್ಲೆ ಇದ್ದ ಕೋಲು ರಾಠೋಡ ರವರು ಬಿಡಿಸಿ ಕಳುಹಿಸಿರುತ್ತಾರೆ. ನಂತರ ನಾನು ಬೆಳಿಗ್ಗೆ 11 ಗಂಟೆಗೆ ಬಳುರ್ಗಿ ಬಸ್ಸ್ ನಿಲ್ದಾಣದ ಹತ್ತಿರ ಇದ್ದಾಗ ಸದರಿ ನಾತುರಾಮ ರಾಠೋಡ ಎಂಬುವವನಿಗೆ ಕರೆದುಕೊಂಡು ನನ್ನ ಹತ್ತಿರ ಬಂದು ನಾತುರಾಮ ಇವನು ಏನೋ ಭೋಸಡಿ ಮಗನಾ ನಿಮ್ಮ ತಾಂಡಾಕ ಬಂದರ ನಮ್ಮೊಂದಿಗೆ ಜಗಳ ತೆಗಿತಿ ಮಗನಾ ಅಂತಾ ಅಂದು ತನ್ನ ಕೈಯಿಂದ ನನ್ನ ಏದೆಯ ಮೇಲೆ ಹೊಡೆದನು ಅಪ್ಪು ರಾಠೋಡ ಇತನು ಅಲ್ಲೆ ಇದ್ದ ಕಲ್ಲನ್ನು ತೆಗೆದುಕೊಂಡು ನನ್ನ ಬೆನ್ನನ್ನ ಮೇಲೆ ಹೊಡೆದು ಜೀವ ಸಹಿತ ಬಿಡಬ್ಯಾಡರಿ ಅಂತಾ ಅಂದು ಕಾಲಿನಿಂದ ಬೆನ್ನಿನ ಮೇಲೆ ಒದ್ದು ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ : ಅಫಜಲಪೂರ ಠಾಣೆ : ದಿನಾಂಕ 11-09-2013 ರಂದು ಗುಲಬರ್ಗಾ ಜಿಲ್ಲಾ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎಸ್.ಎಸ್.ಹುಲ್ಲೂರ ರವರು ಮತ್ತು ಅವರ ಸಿಬ್ಬಂದಿಯವರು ಘತ್ತರಗಾ ಗ್ರಾಮದ ಹತ್ತಿರ ಇರುವ ಭೀಮಾನದಿಯ ಸೇತುವೆ ಬಳಿ ಲಾರಿ ನಂ: ಕೆಎ. 32-8421 ನೇದ್ದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ 280 ಚೀಲಗಳನ್ನು ಲಾರಿ ಸಮೇತ ನಿಲ್ಲಿಸಿ ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರ ವಗ್ಗೇಕರ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದರಿಂದ ಅವರು ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರು ಸಾಯಂಕಾಲ 6-00 ಗಂಟೆ ಸುಮಾರಿಗೆ ಸ್ಥಳಕ್ಕೆ ಹೋಗಿರುತ್ತಾರೆ. ಸ್ಥಳದಲ್ಲಿ ಸದರಿ ಲಾರಿ ಮಾಲಿಕನಾದ ಅಲ್ಲಾಭಕ್ಷ ಬಾಗವಾನ ಈತನಿರುತ್ತಾನೆ. ಡಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ರವರು ಅಕ್ಕಿ ಚೀಲಗಳಿದ್ದ ಲಾರಿಯನ್ನು ಮುಂದಿನ ಕ್ರಮಕ್ಕಾಗಿ ಆಹಾರ ನಿರೀಕ್ಷಕರಾದ ಅನೀಲಕುಮಾರರವರಿಗೆ ಒಪ್ಪಿಸಿ ಹೋಗಿರುತ್ತಾರೆ. ನಂತರ ಅಲ್ಲಾಭಕ್ಷ ಬಾಗವಾನ ಇವನು ಅನೀಲಕುಮಾರವರಿಗೆ ನಾನು ಇದೆ ದಂಧೆ ಮಾಡುತ್ತೇನೆ. ನೀನು ಯಾವುದೆ ಪ್ರಕರಣ ದಾಖಲು ಮಾಡಿಸಬೇಡ ಪ್ರಕರಣ ದಾಖಲು ಮಾಡಿಸಿದರೆ ನಿನಗೆ ಮುಂದೆ ನಾನು ಏನು ಮಾಡುತ್ತೇನೆ ನೋಡು, ನೀನು ಅಫಜಲಪೂರದಲ್ಲಿ ಹೇಗೆ ನೌಕರಿ ಮಾಡುತ್ತಿ ನೋಡುತ್ತೇನೆ ಅಂತ ಜೀವದ ಭಯ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಅನೀಲಕುಮಾರವರು ಹೆದರಿ ಅಕ್ಕಿಚೀಲಗಳನ್ನು ತುಂಬಿದ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಬಂದಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ನಮ್ಮ ಮೇಲಾಧಿಕಾರಿಯವರ ಆದೇಶದಂತೆ ಆಹಾರ ನಿರೀಕ್ಷಕರಾದ ಅನೀಲಕುಮಾರ ಮತ್ತು ಉಗ್ರಾಣ ವ್ಯವಸ್ಥಾಪಕರಾದ ಲೋಕೇಶಪ್ಪರವರಿಗೆ ವಿಚಾರಿಸಿ ಹೇಳಿಕೆಗಳು ಪಡೆದುಕೊಂಡಿದ್ದು ಅವರು ಮೇಲಿನಂತೆ ತಮ್ಮ ಹೇಳಿಕೆಗಳು ನೀಡಿರುತ್ತಾರೆ. ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಯವರೊಂದಿಗೆ ಚರ್ಚಿಸಿ ದೂರು ಸಲ್ಲಿಸಲು ತಡವಾಗಿರುತ್ತದೆ. ಆರಕ್ಷಕ ವೃತ್ತ ನಿರೀಕ್ಷಕರು ಅಫಜಲಪೂರವರ ಸಮಕ್ಷಮ ಅನೀಲಕುಮಾರ ಆಹಾರ ನಿರೀಕ್ಷಕರು ಮತ್ತು ಲೋಕೇಶಪ್ಪ ಉಗ್ರಾಣ ವ್ಯವಸ್ಥಾಪಕರು ಅಫಜಲಪೂರರವರು ಹೇಳಿಕೆ ನೀಡಿದ್ದನ್ನು ಪರಿಶೀಲಿಸಿ ಮಾನ್ಯ ಪ್ರಾದೇಶಿಕ ಆಯುಕ್ತರು ಗುಲಬರ್ಗಾರವರು ಲಾರಿಯ ಮಾಲಿಕ (ಬಿಸಿ ಊಟದ ಕಾಂಟ್ರ್ಯಾಕ್ಟರ) ಆದ ಅಲ್ಲಾಬಕ್ಷ ಬಾಗವಾನ ಇವರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವು ಪ್ರಕರಣಗಳು : ಅಶೋಕ ನಗರ ಠಾಣೆ : ಶ್ರೀ ಶಿವಕುಮಾರ ತಂದೆ ಮಹಾದೇವಪ್ಪ ಬಿರಾದಾರ ಸಾ: ಯಲ್ಹೇರಿ ತಾ:ಜಿ: ಯಾದಗಿರ ಹಾ:ವ: ದೂರದರ್ಶನ ಕ್ವಾಟರ್ಸ ನಂ: ಸಿ-5 ಹುಮನಾಬಾದ ರಸ್ತೆ ರೇವಣಾಸಿದ್ದೇಶ್ವರ ಕಾಲೋನಿ ಗುಲಬರ್ಗಾ. ಇವರು ದಿನಾಂಕ: 01-03-2014 ರಂದು 8:00 ಎಎಮ್ ಸುಮಾರಿಗೆ ನಾನು ಟಿಕೇಟ ಬುಕ್ ಮಾಡಲು ಗುಲಬರ್ಗಾ ಬಸ್ ನಿಲ್ದಾಣಕ್ಕೆ ಬಂದಾಗ ರಿಸರ್ವೆಷನ ಕೌಂಟರ ಹತ್ತಿರ ಒಬ್ಬ ಸಣ್ಣ ಹುಡುಗ ನಮ್ಮ ಹತ್ತಿರ ಬಂದು ಹೋಗಿದ್ದನ್ನು ಗಮನಿಸಿದೆ ನಂತರ ಬಸ್ ನಿಲ್ದಾಣದ ಹೋರಗಡೆ ಹೋಗಿ ನನ್ನ ಜೇಬಿನಲ್ಲಿ ಇಟ್ಟಿದ್ದ ಮೊಬೈಲ್ SONY EXPERIA. L WHITE ಐ.ಎಮ್.ಇ.ಐ ನಂ: 356605053532681 ಮತ್ತು ಅದರಲ್ಲಿದ್ದ ಸಿಮ್ ನಂ: 9611761455ಕೂಡಾ ಇದ್ದು ನೋಡಲು ಇರಲಿಲ್ಲ. ನಂತರ ಬಸ್ ನಿಲ್ದಾಣದಲ್ಲಿ ಹುಡುಕಾಡಿದ್ದು ನನ್ನ ಮೊಬೈಲಿಗೆ ಫೊನ ಮಾಡಿದಾಗ ಸ್ವೀಚ್ ಆಫ್ ಆಗಿರುತ್ತದೆ. ನಾನು ಗುಲಬರ್ಗಾ ಬಸ್ ನಿಲ್ದಾಣದಲ್ಲಿ ಟಿಕೆಟ ಬುಕ್ ಮಾಡಿಸುತ್ತಿರುವಾಗ ಒಬ್ಬ ಸಣ್ಣ ಹುಡುಗ ಡಿಕ್ಕಿ ಹೊಡೆದು ಹೋಗಿದ್ದು ಆ ಸಂದರ್ಭದಲ್ಲಿ ನನ್ನ ಮೊಬೈಲ್ ಕಳ್ಳತನವಾಗಿರುತ್ತದೆ. ಆ ಸಣ್ಣ ಹುಡುಗನ ಮೇಲೆ ಸಂಶಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳಖೇಡ ಠಾಣೆ : ಮಳಖೇಡ ಗ್ರಮದ “ ಉತ್ತರಾಧಿ ಮಠದಲ್ಲಿ ಸುಮಾರು 8 ವರ್ಷಗಳ ಹಿಂದೆ ಒಂಡು ಕಟ್ಟಿಗೆಯ ತೊಟ್ಟಿಲು ಮಾಡಿಸಿದ್ದು ಅದಕ್ಕೆ ಸುಮಾರು 8 ಕೆ.ಜಿ ಯಷ್ಟು ಬೆಳ್ಳಿಯ ತಗಡು ಬಡೆದಿದ್ದು ಅಂ.ಕಿ 3.84.000/-ರೂ ನೆದ್ದು ಮತ್ತು ಒಂದು ದೇವರ ಹುಂಡಿಯನ್ನು ಮಠದ ಪ್ರಾಕಾರದಲ್ಲಿ ಇಟ್ಟಿದ್ದು ನಿನ್ನೆ ದಿನಾಂಕ 02.03.2014 ರಂದು ರಾತ್ರಿ 10:30 ಪಿ.ಎಮ್ ಕ್ಕೆ ನಾವೆಲ್ಲ ಮಠದಲ್ಲಿ ಅದನ್ನು ನೋಡಿದ್ದು. ಇಂದು ದಿನಾಂಕ 03.03.2014 ರಂದು ಬೆಳಗ್ಗೆ ೦6:00 ಗಂಟೆಗೆ ಪೂಜೆ ಮಾಡಲು ಹೋಗಿ ನೋಡಿದಾಗ ಸದರಿ ಬೆಳ್ಳಿಯ ತಗಡು ಹಚ್ಚಿದ್ದ ತೊಟ್ಟಿಲು ಮತ್ತು ದೇವರ ಮುಂದೆ ಇಟ್ಟಿದ್ದ ಹುಂಡಿ ಇರಲಿಲ್ಲ ಸದರಿ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ. ವೆಂಕಣ್ಣಾಚಾರಿ ತಂದೆ ಕ್ರೀಷ್ಣದಾಸ ಪುಜಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದ್ವೀಚಕ್ರ ವಾಹನ ಕಳವು ಪ್ರಕರಣ : ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ ಲೈಕ ಉರ ರೇಹಮಾನ ತಂದೆ ಅಬ್ದುಲ ರೇಹಮಾನ್ ಸಾ|| ಐವನ ಇ ಶಾಹಿ ಮಜ್ಜಿದ ಹತ್ತಿರ ಗುಲಬರ್ಗಾ ಇವರು ದಿನಾಂಕ. 03.02.2014 ರಂದು 5.00 ಪಿ.ಎಂಕ್ಕೆ ನನ್ನ ಬಜಾಜ ಡಿಸ್ಕವರ ಮೊಟಾರ್ ಸೈಕಲ ನಂ. ಕೆಎ-23-ಎಸ್-7196 ಚಾ.ನಂ. DSVBMG95333 ಇ.ನಂ. DSUBMG15465 ಅ.ಕಿ|| 19,000/- ರೂ ನೆದ್ದನ್ನು ಏಸಿಯನ ಮಹಲ ಹತ್ತಿರ ನಿಲುಗಡೆ ಮಾಡಿ ಕೆಲಸ ಮುಗಿಸಿಕೊಂಡು 7.00 ಪಿ.ಎಂಕ್ಕೆ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೊಟಾರ್ ಸೈಕಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಭಾನುವಾರ ಏಷ್ಯಾಕಪ್ ಗೆದ್ದುಕೊಂಡಿದ್ದ ದ್ವೀಪರಾಷ್ಟ್ರ ಪಾಕಿಸ್ತಾನವನ್ನು ಸೋಲಿಸಿದ ನಂತರ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಶ್ರೀಲಂಕಾ ಧ್ವಜವನ್ನು ಹಿಡಿದಿದ್ದರು. ಗಂಭೀರ್ ಏಷ್ಯಾಕಪ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಮತ್ತು ಕಾಮೆಂಟರಿ ತಂಡದ ಭಾಗವಾಗಿದ್ದರು ಮತ್ತು ಫೈನಲ್ ಪಂದ್ಯ ನಡೆದ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿದ್ದರು. ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ 23 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಆರನೇ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಂದ್ಯದ ಒಂದು ಹಂತದಲ್ಲಿ ಶ್ರೀಲಂಕಾ 8.5 ಓವರ್‌ಗಳಲ್ಲಿ 5 ವಿಕೆಟ್‌ಗೆ 58 ರನ್ ಗಳಿಸಿತ್ತು, ಆದರೆ ಭಾನುಕಾ ರಾಜಪಕ್ಸೆ 71 ರನ್‌ಗಳನ್ನು ಸಿಡಿಸುವುದರೊಂದಿಗೆ 170/6 ಅನ್ನು ಗಳಿಸುವ ಮೂಲಕ ಗಮನಾರ್ಹ ಪುನರಾಗಮನವನ್ನು ಮಾಡಿದರು. ಶ್ರೀಲಂಕಾ ನಂತರ ಪಾಕಿಸ್ತಾನವನ್ನು 147 ಕ್ಕೆ ನಿರ್ಬಂಧಿಸಿತು, ಪ್ರಮೋದ್ ಮದುಶನ್ ಮತ್ತು ವನಿಂದು ಹಸರಂಗ ಅವರ ನಡುವೆ ಏಳು ವಿಕೆಟ್‌ಗಳನ್ನು ಪಡೆದರು. ಪಂದ್ಯದ ನಂತರ ಶ್ರೀಲಂಕಾ ಧ್ವಜವನ್ನು ತಮ್ಮ ಬೆಂಬಲಿಗರ ಮುಂದೆ ಹಿಡಿದಿರುವ ವಿಡಿಯೋವನ್ನು ಗಂಭೀರ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇಲ್ಲಿಯವರೆಗೆ 7.05 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. “ಸೂಪರ್‌ಸ್ಟಾರ್ ತಂಡ…ನಿಜವಾಗಿಯೂ ಅರ್ಹವಾಗಿದೆ!! #ಅಭಿನಂದನೆಗಳು ಶ್ರೀಲಂಕಾ” ಎಂದು ಗಂಭೀರ್ ಟ್ವೀಟ್‌ನಲ್ಲಿ ಬರೆದಿದ್ದಾರೆ. ಭಾನುವಾರ ಏಷ್ಯಾಕಪ್ ಗೆದ್ದುಕೊಂಡಿದ್ದ ದ್ವೀಪರಾಷ್ಟ್ರ ಪಾಕಿಸ್ತಾನವನ್ನು ಸೋಲಿಸಿದ ನಂತರ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಶ್ರೀಲಂಕಾ ಧ್ವಜವನ್ನು ಹಿಡಿದಿದ್ದರು. ಗಂಭೀರ್ ಏಷ್ಯಾಕಪ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಮತ್ತು ಕಾಮೆಂಟರಿ ತಂಡದ ಭಾಗವಾಗಿದ್ದರು ಮತ್ತು ಫೈನಲ್ ಪಂದ್ಯ ನಡೆದ ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿದ್ದರು. ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ 23 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಆರನೇ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಂದ್ಯದ ಒಂದು ಹಂತದಲ್ಲಿ ಶ್ರೀಲಂಕಾ 8.5 ಓವರ್‌ಗಳಲ್ಲಿ 5 ವಿಕೆಟ್‌ಗೆ 58 ರನ್ ಗಳಿಸಿತ್ತು, ಆದರೆ ಭಾನುಕಾ ರಾಜಪಕ್ಸೆ 71 ರನ್‌ಗಳನ್ನು ಸಿಡಿಸುವುದರೊಂದಿಗೆ 170/6 ಅನ್ನು ಗಳಿಸುವ ಮೂಲಕ ಗಮನಾರ್ಹ ಪುನರಾಗಮನವನ್ನು ಮಾಡಿದರು. ಶ್ರೀಲಂಕಾ ನಂತರ ಪಾಕಿಸ್ತಾನವನ್ನು 147 ಕ್ಕೆ ನಿರ್ಬಂಧಿಸಿತು, ಪ್ರಮೋದ್ ಮದುಶನ್ ಮತ್ತು ವನಿಂದು ಹಸರಂಗ ಅವರ ನಡುವೆ ಏಳು ವಿಕೆಟ್‌ಗಳನ್ನು ಪಡೆದರು. ಪಂದ್ಯದ ನಂತರ ಶ್ರೀಲಂಕಾ ಧ್ವಜವನ್ನು ತಮ್ಮ ಬೆಂಬಲಿಗರ ಮುಂದೆ ಹಿಡಿದಿರುವ ವಿಡಿಯೋವನ್ನು ಗಂಭೀರ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇಲ್ಲಿಯವರೆಗೆ 7.05 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. “ಸೂಪರ್‌ಸ್ಟಾರ್ ತಂಡ…ನಿಜವಾಗಿಯೂ ಅರ್ಹವಾಗಿದೆ!! #ಅಭಿನಂದನೆಗಳು ಶ್ರೀಲಂಕಾ” ಎಂದು ಗಂಭೀರ್ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸುತ್ತಿರುವ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ರಾಗಿಣಿ ದ್ವಿವೇದಿ ಹಾಗೂ ಆರ್ ಕೆ ಚಂದನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ “ಬಿಂಗೊ” ಚಿತ್ರದ ಮುಹೂರ್ತ ನೆರವೇರಿದೆ. ಮೊದಲ ಸನ್ನಿವೇಶಕ್ಕೆ ನಟ ವಸಿಷ್ಠ ಸಿಂಹ ಆರಂಭಫಲಕ ತೋರಿದರು. ಸಚಿವ ವಿ.ಸೋಮಣ್ಣ ಅವರು ಕ್ಯಾಮೆರಾ ಚಾಲನೆ ಮಾಡಿದರು. ಸಚಿವರಾದ ಮುನಿರತ್ನ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು. “ಬಿಂಗೊ” ನನ್ನ ನಿರ್ದೇಶನದ ಎರಡನೇ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ “ಶಂಭೋ ಶಿವ ಶಂಕರ” ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಬಿಂಗೊ” ಪದಕ್ಕೆ ಹಲವು ಅರ್ಥಗಳಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ಆರು ಮುಖ್ಯಪಾತ್ರಗಳಿರುತ್ತದೆ. ಅದರಲ್ಲಿ ಅತೀ ಮುಖ್ಯಪಾತ್ರದಲ್ಲಿ ರಾಗಿಣಿ ಅವರು ಅಭಿನಯಿಸುತ್ತಿದ್ದಾರೆ. ಅರ್ ಕೆ ಚಂದನ್ ನಾಯಕನಾಗಿ, ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು “ಬಿಂಗೊ” ನಲ್ಲಿರುತ್ತಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಶಂಕರ್ ಕೋನಮಾನಹಳ್ಳಿ ವಿವರಣೆ ನೀಡಿದರು. ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಪಾತ್ರದ ಕುರಿತು ಹೆಚ್ಚು ಹೇಳುವ ಹಾಗಿಲ್ಲ. ಮುಂದೆ ನನ್ನ ಪಾತ್ರದ ಬಗ್ಗೆ ಮಾಹಿತಿ ನೀಡುತ್ತೀನಿ. ಒಟ್ಟಿನಲ್ಲಿ ನಾನು ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಸ್ವಲ್ಪ ಭಿನ್ನ ಅಂತ ಹೇಳಬಹುದು. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ ಎಂದರು ನಟಿ ರಾಗಿಣಿ ದ್ವಿವೇದಿ. ನಾನು ಧಾರಾವಾಹಿಯಲ್ಲಿ ಅಭಿನಯಿಸಬೇಕಾದರೆ, ಶಂಕರ್ ಅವರ ಪರಿಚಯವಾಯಿತು. ಈ ಚಿತ್ರದ ಕುರಿತು ಮಾತನಾಡಿದರು. ಇದೇ ಮೊದಲ ಬಾರಿಗೆ ಹಿರಿತೆರೆಯಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ಆರ್ ಕೆ ಚಂದನ್. ಇದು‌ ನಮ್ಮ ನಿರ್ಮಾಣದ ಮೊದಲ ಚಿತ್ರ. ಕಥೆ ಇಷ್ಟವಾಯಿತು‌. ನಿರ್ಮಾಣಕ್ಕೆ ಮುಂದಾದೆವು ಎನ್ನುತ್ತಾರೆ ನಿರ್ಮಾಪಕ ಪುನೀತ ಹಾಗೂ ಆರ್ ಪರಾಂಕುಶ್. ನಾಯಕಿ ರಕ್ಷಾ ನಿಂಬರ್ಗಿ, ಸಂಗೀತ ನಿರ್ದೇಶಕ ಹಿತನ್ ಹಾಸನ್, ಛಾಯಾಗ್ರಾಹಕ ನಟರಾಜ್ ಮುದ್ದಾಲ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ‌
ಗುರುಪ್ರಸಾದ್ ಕಾಗಿನೆಲೆ ಅವರ ‘ಕಾಯಾ’ ಕಾದಂಬರಿ ಮೂರು ಭಾಗಗಳನ್ನು ಹೊಂದಿದ್ದು, 33 ಅಧ್ಯಾಯಗಳ ಸಂಕಲನವಾಗಿದೆ. ಮೊದಲ ಭಾಗದಲ್ಲಿ ಒಂದೇ ಅಧ್ಯಾಯವಿದ್ದು, ಭೀಮಸೇನರಾವ ಜಯತೀರ್ಥಾಚಾರ್ಯ ಮಲಖೇಡ ಎಂಬ ಶೀರ್ಷಿಕೆಯನ್ನು ಹೊಂದಿದೆ. ಎರಡನೇ ಭಾಗದ ಎರಡನೇಯ ಅಧ್ಯಾಯವು ಕುಚೋನ್ನತಿ, ಮೂರನೇಯ ಅಧ್ಯಾಯವು ಕಸ್ತೂರಿ, ಕಸ್ತೂರಿ ರಂಗನ್ , ನಾಲ್ಕನೆಯದು ಮಿ ಟೂ, ಐದನೆಯ ಅಧ್ಯಾಯ ಜಾಂಬೀಸ್ ಹೀಗೆ 33 ಅಧ್ಯಾಯಗಳಿವೆ. ಕಾಯಾ ಕಾದಂಬರಿಯ ಕುರಿತು ಲೇಖಕಿ ಕಾವ್ಯಾ ಕಡಮೆ, ‘ಕಾಯಾ ಕಾದಂಬರಿ ಬರೆದು ತೋರಲು ಹೊರಟಿರುವುದು ಮನುಷ್ಯ ಬಾಳ್ಮೆಯಲ್ಲೇ ಬೆರೆತು ಹೋಗಿರುವ ಹಪಾಪಿತನವನ್ನು. ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ, ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ ಬೇರೂರಿದವರು.ತಿರುವು ಮುರುವಾಗಿ ತೊಟ್ಟ ಬಟ್ಟೆಯ ಗುಂಟ ಹೊಲಿಗೆಯ ಪುಗ್ಗೆ ಕಾಣುವ ಹಾಗೆ ಇಲ್ಲಿನ ಪಾತ್ರಗಳ ದೇಹದ ಮೇಲೂ, ಮನೋವಲಯದ ಒಳಗೂ ಉಬ್ಬುತಗ್ಗುಗಳು ಮೂಡಿವೆ. ಮರೆಯಾಗಿವೆ. ಆ ನೇಯ್ಗೆ ಕಾಣದಂತೆ ಮಾಡಲು ನುರಿತ ಪ್ಲಾಸ್ಟಿಕ್ ಸರ್ಜನನಿದ್ದಾನೆ. ಪಳಗಿದ ರಾಜಕಾರಣಿಯಿದ್ದಾಳೆ. ಕಾದಂಬರಿಯುದ್ದಕ್ಕೂ ಹರಡಿಕೊಂಡಿರುವ ಲೀಸಾ ಸಾಲಿಂಜರ್ ಎಂಬ ವ್ಯಕ್ತಿ ನಮ್ಮಲ್ಲೇ ಯಾರೊಬ್ಬರೂ ಆಗಿರಬಹುದಾದ ಸಾಧ್ಯತೆಯೇ ಬೆಚ್ಚಿ ಬಿಳಿಸುವಂತಿದೆ. ನೀಳಬೆರಳ್ನಿಮಿರ್‍, ನಿಮ್ನಬೆರಳ್ಮಡಿಸ್ ಪದಗಳ ಅರ್ಥವನ್ನು ಈ ಕಥನ ಸಾಗರದಲ್ಲಿ ಧುಮುಕಿಯೇ ತಿಳಿಯಬೇಕು! ’ ಎಂಬುದಾಗಿ ಹೇಳಿದ್ದಾರೆ. ಲೇಖಕಿ ಸೌಮ್ಯ ಕಲ್ಯಾಣ್ ಕರ್ ಕೃತಿಯಲ್ಲಿ ಹೇಳುವಂತೆ, ‘ಮನುಷ್ಯ ತನ್ನ ಬದುಕಿನ ಆಯುಷ್ಯವನ್ನು ಎಳೆದಂತೆ ತನ್ನ ಸೌಂದರ್ಯದ ಆಯುಷ್ಯವನ್ನೂ ಹೆಚ್ಚಿಸುವ ಕಾರ್ಯಕ್ಕೆ ಇಳಿದಿರುವುದು ತೀರಾ ಹೊಸದೇನೂ ಅಲ್ಲವಾದರೂ ಸಿನಿಮಾ ತಾರೆಯರಿಗೋ, ಜಾಹೀರಾತಿನ ರೂಪದರ್ಶಿಗಳಿಗೋ ಸೀಮಿತವಾಗಿದ್ದ ಸೌಂದರ್ಯವರ್ಧಕ/ಸೌಂದರ್ಯೊಪಾಸಕ ಚಿಕಿತ್ಸೆಗಳು ಸಾಮಾನ್ಯ ಜನರಿಗೂ ಎಟುಕುವಂತಾಗಿ ಅವರದಕ್ಕೆ ಹಾತೊರೆಯುವಂತಾಗಿದ್ದು, ಅಚ್ಚರಿಯ ವಿಷಯ. ತನ್ನ ಇಗೋ ಸರ್ವೈವಲ್ಲಿಗಾಗಿ, ಸೋಶಿಯಲ್ ಆಕ್ಸೆಪ್ಟೆನ್ಸಿಗಾಗಿ ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳುವ ಅವನ ಮಾನಸಿಕ ಸ್ಥಿತಿ, ಪಡುವ ಪ್ರಯಾಸಗಳು ಬೆರಗು,ಹೆದರಿಕೆ ಎರಡೂ ಹುಟ್ಟಿಸಿದವು. ಅಯ್ಯೋ ಮನುಷ್ಯ ಪ್ರಾಣಿಯೇ, ಅದೆಷ್ಟು ಸಂಕೀರ್ಣ ಬದುಕು! ಅಂತೆಯೇ ತಾನೇ ಅಮರಶಿಲ್ಪಿ ಜಕಣಾಚಾರಿಯ ಪುನರ್ಜನ್ಮ ಎಂದು ಭ್ರಮೆಗೆ ಬಿದ್ದ ಮಲೀಕನಂತಹ ವೈದ್ಯನ ಬದುಕು, ಆತನ ಕೈಗೆ ಸಿಕ್ಕ ಸುಮಂತಾಳ ಕಾಯ ಪಲ್ಲಟ, ಕಸ್ತೂರಿ, ಪಪರಿ, ಹನಿ, ಸಿದ್ಧಿಕಿ, ಎಲ್ಲ ಪಾತ್ರಗಳೂ ವಿಚಿತ್ರ ಸಂವೇದನೆ ಹುಟ್ಟಿಸಿದವು. ಕಪ್ಪು, ಬಿಳುಪಿನ ಮಧ್ಯೆಯೇ ಸುಳಿದಾಡುವ ಇವರೆಲ್ಲರೂ ನನಗೆ ವೈಯಕ್ತಿಕವಾಗಿ ಬದುಕು ದೊಡ್ಡದು, ಯಾವುದೇ ತಪ್ಪುಗಳಾದರೂ ಸುಧಾರಿಸಿಕೊಳ್ಳುವ ಅವಕಾಶವನ್ನು ಕೊಟ್ಟೇ ಕೊಡುತ್ತದೆಂಬ ನಂಬಿಕೆಯನ್ನು ಹುಟ್ಟಿಸಿದರು. ಎಷ್ಟು ಬಗೆಯ ಶೇಡ್ಸ್ ಬೂದು ಬಣ್ಣದಲ್ಲಿ! ಕಪ್ಪಾಗುವವರೆಗೂ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳಲೇಬೇಕು’ ಎಂದಿದ್ದಾರೆ. Buy Now Other About the Author ಗುರುಪ್ರಸಾದ ಕಾಗಿನೆಲೆ ಗುರುಪ್ರಸಾದ್ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಡೆಟ್ರಾನ್ಸ್‌ನ ವೇಯ್ಡ್ ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸ, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ರಕಟಿತ ಕೃತಿಗಳು: 'ನಿರ್ಗುಣ' ಕಥಾಸಂಕಲನ, 'ವೈದ್ಯ, ಮತ್ತೊಬ್ಬ' ಲೇಖನ ಸಂಗ್ರಹ ಮತ್ತು 'ಗುಣ' ಕಾದಂಬರಿ, ಸಂಪಾದಿತ ಕಥಾಸಂಕಲನ 'ಆಚೀಚೆಯ ಕಥೆಗಳು'. ಇತ್ತೀಚಿನ ಕಾದಂಬರಿ 'ಹಿಜಾಬ್ ಸೇರಿದಂತೆ ಹಲವಾರು ...
¢£ÁAPÀ: 10-08-2015 gÀAzÀÄ gÁwæ 10-00 UÀAmÉUÉ ¦üAiÀiÁ𢠹zÀÝAiÀÄå vÀAzÉ £ÁgÁAiÀÄt¥Àà, 73 ªÀµÀð, ªÉʱÀå ªÁå¥ÁgÀ, ¸Á|| ªÀÄ£É £ÀA 7-5-129 dªÁºÀgÀ £ÀUÀgÀ gÁAiÀÄZÀÆgÀÄ EªÀgÀÄ oÁuÉUÉ §AzÀÄ PÀ£ÀßzÀ°è mÉÊ¥ï ªÀiÁr¹zÀ ¦üAiÀiÁð¢AiÀÄ£ÀÄß ¤ÃrzÀÄÝ ¸ÁgÁA±ÀªÉãÉAzÀgÉ ¦üAiÀiÁ¢zÁgÀgÀ ¥ÀjZÀ¸ÀÜgÁzÀ «ÃgÉñÀ vÀAzÉ £ÁUÀgÁd ªÀÄvÀÄÛ£ÁUÀgÁd EªÀgÀ ¥ÀjZÀAiÀÄ«zÀÄÝ ¸ÀzÀjAiÀĪÀgÀÄ ¦üAiÀiÁ¢zÁgÀgÀ gÉÊ¸ï «Ä¯ï ¤AzÀ CQÌAiÀÄ£ÀÄß ¨ÉÃgÉAiÀĪÀjUÉ PÉÆr¸ÀĪÀÅzÀÄ ªÀiÁqÀwÛzÀÄÝ CzÀgÀAvÉ vÁ£ÀÄ ¢£ÁAPÀ 02-06-2015 gÀAzÀÄ £ÁUÀgÁd ªÀÄvÀÄÛ «gɱÀ EªÀgÀ ªÀÄzsÀå¹ÜPÉAiÀÄ°è ªÉÄÃPï ¦üÃqïì DAqï ¥sÁügÀªÀiïì §Ä¢ÝúÁ¼ï £É®ªÀÄAUÀ¼À ¨ÉAUÀ¼ÀÆgÀÄ EªÀgÀ ºÉ¸Àj£À°è ©¯ï £ÀA 86 gÀ ¥ÀæPÁgÀ PÀ£ÁlPÀ mÁæ£Àì¥ÉÆÃlð£À ¯Áj£ÀA PÀJ.36/1476 £ÉÃzÀÝgÀ°è 250 QéAl¯ï C:Q 872750/-gÀÆ ¨É¯É ¨Á¼ÀĪÀ CQÌ ªÀÄvÀÄÛ ¢£ÁAPÀ 18-06-2015 gÀAzÀÄ ©¯ï £ÀA.90 gÀ¥ÀæPÁgÀ PÀ£ÁðlPÀ mÁæ£Àì¥ÉÆÃlð£À ¯Áj £ÀA PÉJ-27/J-0831 £ÉÃzÀÝgÀ°è 226 QéAl¯ï C:Q; 711900/- gÀÆ ¨É¯É¨Á¼ÀĪÀ CQÌAiÀÄ£ÀÄß ¯ÉÆÃqï ªÀiÁr ªÉÄÃPï ¦üÃqïì DAqï ¥sÁügÀªÀiïì PÀZÉãÀºÀ½î ,§Æ¢ºÁ¼ï, £É®ªÀÄAUÀ¼À ¨ÉAUÀ¼ÀÆgÀÄ EªÀjUÉ vÀ®Æ¦¸ÀĪÀAvÉ «ÃgÉñÀ ªÀÄvÀÄÛ £ÁUÀgÁd EªÀjUÉ ºÉý PÀ¼ÀÄ»¹ PÉÆnÖzÀÄÝ ¸ÀzÀjAiÀĪÀgÀÄ vÁªÀÅ ºÉýzÀAvÉ CQÌAiÀÄ£ÀÄß ªÉÄÃPï ¦üÃqïì DAqï ¥sÁügÀªÀiïì PÀZÉãÀºÀ½î ,§Æ¢ºÁ¼ï, £É®ªÀÄAUÀ¼À ¨ÉAUÀ¼ÀÆgÀÄ EªÀjUÉ vÀ®Ä¦¹gÀĪÀ¢®è, ªÀÄvÀÄÛ CQÌAiÀÄ ªÀiÁgÁlzÀ ºÀtªÀ£ÀÄß ¸ÀºÀ vÀªÀÄUÉ PÉÆnÖgÀĪÀ¢®è, F §UÉÎ «ÃgÉñÀ FvÀ¤UÉ «ZÁj¸À¯ÁV vÁªÀÅ ¯ÉÆÃqï ªÀiÁr PÀ¼ÀÄ»¹zÀ CQÌAiÀÄ£ÀÄß ¨ÉAUÀ¼ÀÆjUÉ vÉUÉzÀÄ PÉÆAqÀĺÉÆÃV C°è gÀWÀĨÁ§Ä ¸Á; ¨ÉAUÀ¼ÀÆgÀÄ, ºÁ:ªÀ: §¸ÀªÀ gÉÊ¸ï «Ä¯ï UÉÆæÃvï ¸ÉAlgï gÁAiÀÄZÀÆgÀÄ, FvÀ£ÉÆA¢UÉ ¸ÉÃj ¨ÉÃgÉAiÀĪÀjUÉ ªÀiÁgÁl ªÀiÁrzÀ §UÉÎ w½¬ÄvÀÄ, ¸ÀzÀjAiÀÄjUÉ CQÌAiÀÄ ºÀtªÀ£ÁßzÀgÀÄ PÉÆqÀÄ CAvÁ PÉýzÀÄÝ «ÃgÉñÀ FvÀ£ÀÄ £Á¼É PÉÆqÀÄvÉÛÃ£É £ÁrzÀÄÝ PÉÆqÀÄvÉÛÃ£É CAvÁ ¸ÀļÀÄî ºÉüÀÄvÁÛ §A¢zÀÄÝ ,FUÉÎ MAzÀÄ ªÁgÀ¢AzÀ CªÀgÀÄ vÀªÀÄä CAUÀrAiÀÄ£ÀÄß ªÀÄÄaÑPÉÆAqÀÄ ºÉÆÃVzÀÄÝ EgÀÄvÀÛzÉ. C®èzÉà £ÁªÀÅ CªÀgÀ ªÀÄ£ÉUÉ ºÉÆÃV £ÉÆÃqÀ¯ÁV ¸ÀºÀ CªÀgÀ ªÀÄ£ÉAiÀÄÄ ©ÃUÀ ºÁQzÀÄÝ EgÀÄvÀÛzÉ. ªÀÄvÀÄÛ CªÀgÀ ¥sÉÆãÀ £ÀA 9448333152 ªÀÄvÀÄÛ 9986570744 £ÉÃzÀݪÀÅUÀ½UÉ ¥sÉÆÃ£ï ªÀiÁrzÀgÀÆ ¸ÀºÀ ¥sÉÆãÀUÀ¼ÀÄ ¹éÃZï D¥sï CAvÁ §gÀÄwÛzÀÄÝ PÁgÀt ¸ÀzÀjAiÀĪÀgÀÄ £ÀªÀÄä£ÀÄß £ÀA©¹ ªÉÆøÀªÀiÁr £ÁªÀÅ ¯ÉÆÃqï ªÀiÁr ªÉÄÃPï ¦üÃqïì DAqï ¥sÁügÀªÀiïì PÀZÉãÀºÀ½î ,§Æ¢ºÁ¼ï,£É®ªÀÄAUÀ¼À ¨ÉAUÀ¼ÀÆgÀÄ EªÀjUÉ vÀ®Æ¦¸ÀĪÀAvÉ PÀ¼ÀÄ»¹PÉÆlÖ MlÄÖ 476 QéAl¯ï C.Q gÀÆ 15,24,650/- ¨É¯É¨Á¼ÀĪÀ CQÌAiÀÄ£ÀÄß PÀ¼ÀîvÀ£À¢AzÀ ¨ÉÃgÉAiÀĪÀjUÉ ªÀiÁgÁl ªÀiÁr ªÉÆøÀ ªÀiÁrzÀÄÝ EgÀÄvÀÛzÉ. PÁgÀt ¸ÀzÀjAiÀĪÀgÀ «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw.CAvÁ ªÀÄÄAvÁV ¤ÃrzÀ zÀÆj£À ¸ÁgÁªÀıÀzÀªÉÄðAzÀ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ. UÀÄ.£ÀA.93/2015 PÀ®A: 379,406,420 gÉ/« 34 L.¦.¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ. ದಿನಾಂಕ: 10-08-2015 ರಂದು ಸಂಜೆ 17.00 ಗಂಟೆಗೆ ಫಿರ್ಯಾದಿ D£ÀAzÀ ¥Ánïï vÀAzÉ ªÉÊ.© ¥Ánïï 41 ªÀµÀð, G-ªÁå¥ÁgÀ ¸Á- ªÀÄ£É £ÀA 1-11-55/J4 ªÉAPÀmÉñÀégÀ PÁ¯ÉÆä gÁAiÀÄZÀÆgÀÄ EªÀgÀÄ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ್ ಮಾಡಿದ ಫಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೇನಂದರೆ, ಫಿರ್ಯಾದಿದಾರನು ದಿನಾಂಕ 08/08/2015 ರಂದು ಸಂಜೆ 1700 ಗಂಟೆಯಿಂದ 2130 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಕಂಪೌಂಡ ಹೊರಗಡೆ ನಿಲ್ಲಿಸಿದ ಯಮಹಾ RX 135 ದ್ವಿಚಕ್ರ ವಾಹನ ಸಂಖ್ಯೆ KA36K0090 C.Q.gÀÆ: 14000/- §¯É[ YAMAHA RX135 MOTOR CYCLE NO KA-36/K-0090, CHESISS NO BIL5300635, ENGINE NO IL5305300635, MODLE 2000, BLACK COLOUR WORTH Rs 14000=00] zÀನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ 188/2015 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ªÉÆøÀzÀ ¥ÀæPÀgÀtzÀ ªÀiÁ»w: ಕಟ್ಲಟ್ಕೂರ್ ಸೀಮಾಂತರದ ಸರ್ವೇ ನಂ. 305/3 02 ಎಕರೆ 20 ಗುಂಟೆ ಜಮೀನು ಫಿರ್ಯಾದಿ ªÀÄ°èPÁdÄð£ï vÀAzÉ §¸Àì¥Àà ¥Áån, ªÀAiÀÄ 47 ªÀµÀð, ¸ÀºÀ ²PÀëPÀgÀÄ, ¸Á|| AiÀÄgÀªÀÄgÀ¸À zÀAqÀ vÁ|| f|| gÁAiÀÄZÀÆgÀÄ EªÀರ ಪಿತ್ರಾರ್ಜಿತ ಆಸ್ತಿ ಫಿರ್ಯಾದಿದಾರರಿಗೆ ಮತ್ತು ಅವರ ತಾಯಿಯವರಿಗೆ ಯಾವುದೇ ಹಣದ ಅವಶ್ಯಕತ ಇರುವುದಿಲ್ಲ. ಆದರೆ ]£ÀgÀ¸À¥Àà vÀAzÉ wªÀÄäAiÀÄå ¥Áån MPÀÌ®ÄvÀ£À, ¸Á|| PÀlèlÆÌgï vÁ|| f|| gÁAiÀÄZÀÆgÀÄ FvÀ£ÀÄ ತಮ್ಮ ಹೆಸರಿನಲ್ಲಿ ಯಾರೋ ಬೇರೆ ವ್ಯಕ್ತಿಗಳನ್ನು ಸಬ್ ರಜಿಸ್ಟರ್ ಕಛೇರಿಗೆ ಕರೆಯಿಸಿ ಅವರನ್ನು ಫಿರ್ಯಾದಿದಾರರಂತೆ ನಟಿಸಿ ಸದರಿ ಹೊಲವನ್ನು ನರಸಪ್ಪ ಈತನು ತನ್ನ ಹೆಸರಿಗೆ ನೊಂದಣೀ ಮಾಡಿಸಿಕೊಂಡು ಫಿರ್ಯಾದಿಗೆ ಮೋಸ ಮಾಡಿದ್ದುಇರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ¢£ÁAPÀ: 10.08.2015 gÀAzÀÄ gÁAiÀÄZÀÆgÀÄ ¥À²ÑªÀÄ ¥Éưøï oÁuÉ UÀÄ£Éß £ÀA: 190/2015PÀ®A: 418, 419,420, 468 ¸À»vÀ 34 L.¦.¹CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು. ಫಿರ್ಯಾದಿ ¯Á®ºÀäzï vÀAzÉ UÀÆqÀ¸Á¨ï 55 ªÀµÀð eÁ- ªÀÄĹèA G- MPÀÌ®ÄvÀ£À ¸Á- wªÀiÁä¥ÀÆgÀÄ ¥ÉÃn gÁAiÀÄZÀÆgÀÄ. EªÀgÀÄ ಸಾಕ್ಷಿದಾರ ಶಿವಂಕರ್ ರೆಡ್ಡಿ ಇವರೊಂದಿಗೆ ಕೂಡಿಕೊಂಡು ಒಕ್ಕಲುತನ ಮಾಡುವ ಹೊಲವನ್ನು ಖರೀದಿ ಮಾಡಿ ಪ್ಲಾಟ್ ಗಳನ್ನು ಮಾಡಿ ಮಾರಾಟ ಮಾಡುವ ವೃತ್ತಿಯಲ್ಲಿದ್ದು, ಮಹಿಬೂಬಸಾಬ್ ಈತನು ಹೊಲಗಳನ್ನು ಮಾರಾಟ ಮಾಡಿಸುವ ಏಜೆಂಟ್ ಇರುತ್ತಾನೆ. ಈತನು ಯಕ್ಲಾಸಪೂರ್ ಸೀಮಾಂತರದ ಅದರಂತೆ ಸರ್ವೇ ನಂ. 365 2ಎಎ(ಡಿ) 4 ಎಕರೆ ಸರ್ವೇ ನಂ. 365 2ಎ(ಸಿ) 5 ಎಕರೆ 30 ಗುಂಟೆ ಹೀಗೆ ಒಟ್ಟು 9 ಎಕರೆ 30 ಗುಂಟೆ ಜಮೀನನ್ನು ಜಂಟಿಯಾಗಿ ಖರೀದಿಸಿದ ಆರೋಪಿ ನಂ. 1]ºÀĸÉãÀ¸Á¨ï vÀAzÉ CAr SÁeÁ¸Á¨ï 66 ªÀµÀð MPÀÌ®ÄvÀ£À ¸Á- AiÀÄPÁè¸À¥ÀÆgÀÄ 2] CºÀäzï vÀAzÉ CAr SÁeÁ¸Á¨ï 45 ªÀµÀð ¥Éưøï PÁ£ÀìmÉç¯ï ¸Á- AiÀÄPÁè¸À¥ÀÆgÀÄ &ರವರು ಫಿರ್ಯಾದಿದಾರರಿಗೆ ಮತ್ತು ಶಿವಂಕರ್ ರೆಡ್ಡಿ ಇವರುಗಳಿಗೆ ಮಾರಾಟ ಮಾಡುತ್ತೇವೆಂದು ಪ್ರತಿ ಎಕರೆಗೆ 18,50,000/- ಗಳಂತೆ ಮಾತುಕತೆಯಾಗಿದ್ದು, ಈ ಮಾತುಕತೆಯು ಆರೋಪಿ ನಂ. 2 CºÀäzï vÀAzÉ CAr SÁeÁ¸Á¨ï 45 ªÀµÀð ¥Éưøï PÁ£ÀìmÉç¯ï ¸Á- AiÀÄPÁè¸À¥ÀÆgÀÄ ರವರ ಮನೆ ಪೊಲೀಸ್ ಕಾಲೋನಿಯಲ್ಲಿ ಜರುಗಿದ್ದು ದಿನಾಂಕ 06-07-2012 ರಂದು, ಸದರಿ ಸೇಲ್ ಆಫ್ ಅಗ್ರಿಮೇಂಟನ್ನು ಸಬ್ ರಜಿಸ್ಟರ್ ಕಾರ್ಯಾಲಯದ ಹತ್ತಿರ ತಯಾರಿಸಿಕೊಂಡು ಆ ದಿನ ಆರೋಪಿ ನಂ.1 ಮತ್ತು 2 ರವರಿಗೆ ಮುಂಗಡ ಹಣವನ್ನು ಆರೋಪಿ ನಂ. 2 ರವರ ಮನೆ ಪೊಲೀಸ್ ಕಾಲೋನಿಯಲ್ಲಿ ರೂ. 15 ಲಕ್ಷವನ್ನು ಮುಂಗಡವಾಗಿ ಕೊಟ್ಟಿದ್ದು ನಂತರ ದಿನಾಂಕ-03-09-2012 ರಂದು 5 ಲಕ್ಷವನ್ನು ಮುಂಗಡವಾಗಿ ಕೊಟ್ಟಿದ್ದು ಇದಕ್ಕೆ 3] vÀ¹èêÀiï ¨Á£ÀÄ vÀAzÉ CºÀäzï 4] R°Ã¯ï vÀAzÉ ºÀĸÉÃ£ï ¸Á¨ï ¸Á- AiÀÄPÁè¸À¥ÀÆgÀÄ ರವರು ಸಹ ಹಾಜರಿದ್ದು ಈUÉÎ ಆರೋಪಿತರು ಫಿರ್ಯಾದಿದಾರರಿಂದ ರೂ 20 ಲಕ್ಷ ಹಣವನ್ನು ಪಡೆದು ಹೊಲವನ್ನು ನೋಂದಣಿ ಮಾಡಿಸುವಂತೆ ಕೇಳಿದಾಗ ನೋಂದಣಿ ಮಾಡಿಸದೇ, ತಮ್ಮಅಣ್ಣ-ತಮ್ಮಂದಿರಿಂದ ಫಿರ್ಯಾದಿದಾರರ ಮೇಲೆ ಸಿವಿಲ್ ಕೇಸ್ ಮಾಡಿಸಿ ನಂಬಿಕೆ ದ್ರೋಹ ಮತ್ತು ಮೋಸ ಮಾಡಿದ್ದುಇರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ UÀÄ£Éß £ÀA: 189/2015 PÀ®A: 406,418,420, ¸À»vÀ 34 L.¦.¹CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು. CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:- ದಿನಾಂಕ:11/8/2015 ರಂದು 9-30 ಗಂಟೆಗೆ ಕವಿತಾಳ ಪೊಲೀಸ್‌‌ ಠಾಣಾವ್ಯಾಪ್ತಿಯ ತಡಕಲ್‌ ಗ್ರಾಮದ ಹತ್ತಿರ ಬಾತ್ಮೀ ಮೇರೆಗೆ ಪಿಎಸ್‌‌ಐ ಕವಿತಾಳ & ಸಿಬ್ಬಂದಿಯವರು ಹೋಗಿ ನಿಂತುಕೊಂಡಿದ್ದಾಗ ಒಂದು ಟ್ರಾಕ್ಟರ್‌‌ದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು, ಅದನ್ನು ತಡೆದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಹನುಮಂತ ತಂದೆ ಮಲ್ಲಯ್ಯ, ಜಾ:ಕುರುಬರ,,25ವರ್ಷ, ಉ:ಟ್ರಾಕ್ಟರ್‌‌ ಡ್ರೈವರ್‌, ಸಾ: ತಡಕಲ್ , ತಾ: ಮಾನವಿ ಗ್ರಾಮ ಇರುತ್ತದೆ ಅಂತಾ ತಿಳಿಸಿದ್ದು ಪರಿಶೀಲಿಸಲು JHON DEER TRACTOR NO- KA 36 TB 5564 & TRALLY NO- KA 36 TC 2360, ಅದರ ಅಂದಾಜು ಕಿ.ರೂ. RS.500000/- ಇದ್ದು, ಅದರ ಟ್ರಾಲಿಯಲ್ಲಿ ಒಟ್ಟು 2.5 ಕ್ವಿಬಿಕ್ ಮೀಟರ್‌‌ ಅ.ಕಿ.ರೂ.1750/- ಬೆಲೆಬಾಳುವ ಮರಳು ಇತ್ತು. ಸದರಿಯವನು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಟ್ರಾಕ್ಟರದ ಟ್ರಾಲಿಯಲ್ಲಿ ಹಾಕಿಕೊಂಡು ಹೋಗುತ್ತಿದ್ದುದಾಗಿ ಮತ್ತು ತನ್ನ ಹತ್ತಿರ ಡ್ರೈವಿಂಗ್‌‌ ಲೈಸನ್ಸ್‌‌ ಇಲ್ಲ ಅಂತಾ ತಿಳಿಸಿದ್ದರಿಂದ ಪಂಚನಾಮೆಯ ಮುಖಾಂತರ ಸದರಿ ಟ್ರಾಕ್ಟರನ್ನು & ಆರೋಪಿಯನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಪಿಎಸ್ಐ ಸಾಹೇಬರು ತಂದು ಹಾಜರು ಪಡಿಸಿದ ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:94/2015, ಕಲಂ:3,42,43, ಕೆಎಂಎಂಸಿ ರೂಲ್ಸ್‌ -1994 & ಕಲಂ:4,4[1-ಎ] ಎಂಎಂಡಿಆರ್‌-1957 & 379 ಐಪಿಸಿ & ಕಲಂ:181, ಐಎಂವಿಯಾಕ್ಟ ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- . gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.08.2015 gÀAzÀÄ 137 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
BJP | Operation Kamala | Yaddyurappa | Karnataka Crisis | Trust Vote | ಆಪರೇಶನ್ನೇ ಬಿಜೆಪಿಯ ಎಲ್ಲ ಉಪದ್ವ್ಯಾಪಕ್ಕೂ ಕಾರಣ! ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಆಪರೇಶನ್ನೇ ಬಿಜೆಪಿಯ ಎಲ್ಲ ಉಪದ್ವ್ಯಾಪಕ್ಕೂ ಕಾರಣ! (BJP | Operation Kamala | Yaddyurappa | Karnataka Crisis | Trust Vote) Feedback Print ಆಪರೇಶನ್ನೇ ಬಿಜೆಪಿಯ ಎಲ್ಲ ಉಪದ್ವ್ಯಾಪಕ್ಕೂ ಕಾರಣ! Harini WD ಅವಿನಾಶ್ ಬಿ. ಬಹುತೇಕ ಕಾಮನ್ವೆಲ್ತ್ ಗೇಮ್ಸ್ ಜತೆಜತೆಗೆಯೇ ಆರಂಭಗೊಂಡು ಅದರ ಸಮಾರೋಪದಂದೇ ವರ್ಣರಂಜಿತ ತೆರೆ ಕಂಡಿದೆ ರಾಜ್ಯ ರಾಜಕಾರಣದ ಕಾಮನ್ 'ವೆಲ್ತ್'ಗಾಗಿನ ಹೈ ಡ್ರಾಮಾ. ಆದರಿದು ತಾತ್ಕಾಲಿಕ ತೆರೆ ಎಂಬುದನ್ನು ನಾವು ಗಮನಿಸಬೇಕು. ಇನ್ನು ಮುಂದೆ ರಾಜ್ಯದ ಜನತೆ ಇಷ್ಟೊಂದು ಹೀನಾಯ, ಅಸಹ್ಯ ರಾಜಕೀಯ ನಾಟಕವನ್ನು ನೋಡದಂತೆ ಹೇಗೆ ತಡೆಯುವುದು ಎಂಬುದಕ್ಕೆ ಮೊತ್ತಮೊದಲು ಮನಸ್ಸು ಮಾಡಬೇಕಿದೆ ಆಡಳಿತಾರೂಢ ಬಿಜೆಪಿ. ಈ ಮಾತು ಯಾಕೆ ಹೇಳಬೇಕಾಯಿತೆಂದರೆ, ಒಂದು ಮನೆಯೊಳಗೆ ನಡೆಯುವ ಕಲಹವೊಂದು ಈ ಪರಿಯಾಗಿ ಬೆಳೆದು, ರಾಜ್ಯದ ಜನತೆಯಿಂದ ಛೀ ಥೂ ಅನ್ನಿಸಿಕೊಳ್ಳುವವರೆಗೆ ಹೋಯಿತಲ್ಲಾ... ಇದರ ಕೇಂದ್ರಬಿಂದುವಾಗಿರುವ ಆಡಳಿತಾರೂಢ ಬಿಜೆಪಿಯೊಳಗೆ ಎಲ್ಲವೂ ಸರಿಯಾಗಿದ್ದಿದ್ದರೆ ಇದು ಖಂಡಿತಾ ನಡೆಯುತ್ತಿರಲಿಲ್ಲ ಎಂಬುದು ದಿಟ. ಪಾಠ ಕಲಿಯಲಿಲ್ಲ... ವರ್ಷದ ಹಿಂದೆ ರೆಡ್ಡಿ ಸಹೋದರರು ಬಂಡಾಯವೆದ್ದು ಹೈದರಾಬಾದ್‌ಗೆ ಹೋದಾಗ ನಡೆದ ಅನಾಹುತಕಾರಿ ರೆಸಾರ್ಟ್ ರಾಜಕಾರಣ, ಜಂಗೀಕುಸ್ತಿಯಿಂದ ಬಿಜೆಪಿ ಪಾಠವಿನ್ನೂ ಕಲಿತಂತಿಲ್ಲ. ಈಶ್ವರಪ್ಪ ಬಣ, ಶೆಟ್ಟರ್ ಬಣ, ರೆಡ್ಡಿ ಬಣ, ರೇಣುಕ ಬಣ... ಜೊತೆಗೆ ಯಡಿಯೂರಪ್ಪ ಬಣ ಹಾಗೂ ಅನಂತ್ ಬಣಗಳೆಂಬ ಎರಡು ಪ್ರಧಾನ ಕಳಶಗಳು ಬೇರೆ! ಇದು ರಾಜ್ಯ ಬಿಜೆಪಿಯ ಸ್ಥಿತಿಯಾದರೆ, ಕಳೆದ ಲೋಕಸಭಾ ಚುನಾವಣೆಗಳಲ್ಲಿ ಅವಮಾನಕಾರಿ ಸೋಲನ್ನಪ್ಪಿದ ಬಳಿಕವೂ ಬುದ್ಧಿ ಕಲಿಯದ ಬಿಜೆಪಿ ಕೇಂದ್ರೀಯ ನಾಯಕರೊಳಗೂ ಮೇಲಾಟದ ರಾಜಕೀಯ! ಬಹುಶಃ ಇದೇ ಬಿಜೆಪಿಯ ಈ ಪರಿಸ್ಥಿತಿಗೆ ಕಾರಣಗಳಲ್ಲಿ ಪ್ರಮುಖವಾದದ್ದು ಎನ್ನಬಹುದು. ಕಾಡಿದ ನಾಯಕತ್ವದ ಕೊರತೆ... ಶತಮಾನದಷ್ಟು ಹಳೆಯ ಪಕ್ಷ ಕಾಂಗ್ರೆಸ್ಸನ್ನು ನೋಡಿ. ಅಲ್ಲೊಬ್ಬ ಅಧಿನಾಯಕಿ ಇದ್ದಾರೆ. ಸೋನಿಯಾ ಗಾಂಧಿಯವರ ಮಾತೇ ಅಂತಿಮ. ಅವರಿಗೆ ಆಪ್ತಸಲಹೆಗಾರರು ಇದ್ದರೂ ಕೂಡ, ಎಲ್ಲ ಕಾಂಗ್ರೆಸಿಗರು ಶಿಸ್ತಿನಿಂದ ತಮ್ಮ ಅಧಿನಾಯಕಿಗೆ ಬದ್ಧರಾಗಿರುತ್ತಾರೆ. ಇತ್ತ ಕಡೆ ಬಿಜೆಪಿಯನ್ನು ನೋಡಿ, ಪಾರ್ಟಿ ವಿತ್ ಎ ಡಿಫರೆನ್ಸ್, ನಮ್ಮದು ಶಿಸ್ತಿನ ಪಕ್ಷ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿಯೊಳಗೆ ಅಂತಹಾ ಕಟ್ಟುನಿಟ್ಟಿನ, ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವುಳ್ಳ ನಾಯಕನ ಕೊರತೆ ಇದೆ ಅನ್ನಿಸುತ್ತಿಲ್ಲವೇ? ರಾಜ್ಯದಲ್ಲಿ ಇಷ್ಟೂ ದಿನಗಳ ಕಾಲ ನಡೆದ ರಾಜಕೀಯ ಅರಾಜಕತೆಗೆ, ಜನರ ಮನಸ್ಸಿನಲ್ಲಿ ಎದ್ದ ತಳಮಳಕ್ಕೆ, ಛೀ...ಥೂ ಎಂಬ ಮನೋಭಾವಕ್ಕೆ ಜವಾಬ್ದಾರಿ ಹೊತ್ತುಕೊಳ್ಳಬಲ್ಲವರು ಯಾರು? ಬಿಜೆಪಿಯೇ? ಕಾಂಗ್ರೆಸ್ ಅಥವಾ ಜೆಡಿಎಸ್ ಈ ಹೊಣೆಗಾರಿಕೆ ಹೊರುತ್ತದೆಯೇ? ಇವರ ರೆಸಾರ್ಟ್ ಮೋಜಿಗೆ, ಕೈಬದಲಾಯಿಸಿದ ಕೋಟಿ ಕೋಟಿ ಕಾಂಚಾಣಕ್ಕೆ, ವಿಮಾನದಲ್ಲಿ ಬೇರೆ ರಾಜ್ಯಕ್ಕೆ ಹೋಗಿ ಕುದುರೆ ವ್ಯಾಪಾರಕ್ಕೆ ಸಿಲುಕಿಕೊಳ್ಳದಂತೆ ಅಡಗುವುದಕ್ಕೆ, ಹೆಲಿಕಾಪ್ಟರ್ ಹಾರಾಟಕ್ಕೆ, ವ್ಯರ್ಥ ಕಸರತ್ತಿಗಾಗಿ ರಾಜ್ಯದ ಮತದಾರರ ಅಂದರೆ ತೆರಿಗೆದಾರರ ಕೋಟ್ಯಂತರ ಹಣ ಖರ್ಚಾಗಿದೆ. ಇದರ ಹೊರೆ ಬೀಳುವುದು ಜನತೆಯ ಮೇಲಲ್ಲವೇ? ಇಂಥದ್ದಕ್ಕೆಲ್ಲಾ ಇತಿಶ್ರೀ ಆಗಬೇಕಾಗಿದೆ. ರಾಜ್ಯದ ಜನತೆಗೆ ಅಭಿವೃದ್ಧಿ ಮಂತ್ರ ಮಾತ್ರವೇ ಬೇಕಿದೆ. ಬಿಜೆಪಿ ನಾಯಕರು ಅಭಿವೃದ್ಧಿ ಅಭಿವೃದ್ಧಿ ಅಂತ ಬರೇ ಬಾಯಲ್ಲಿ ಹೇಳಿದರೆ ಸಾಲದು. ಅದಕ್ಕೆ ಅಡ್ಡಿಯಾಗುತ್ತಿರುವ ಆಂತರಿಕ ಕಚ್ಚಾಟವನ್ನು ನಿಯಂತ್ರಿಸಿದರೆ, ಖಂಡಿತಾ ಅಭಿವೃದ್ಧಿಯತ್ತ ಗಮನ ಹರಿಸಲು ಪುರುಸೊತ್ತಾದರೂ ಸಿಗುತ್ತದೆ ಎಂಬುದು ಬಿಜೆಪಿಗೆ ಮನವರಿಕೆಯಾಗುವುದು ಯಾವಾಗ? ಕಳೆದ ಎರಡು ವಾರಗಳಲ್ಲಿ ರಾಜ್ಯ ಕಂಡ, ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ರೋಚಕವಾದ ಇಡೀ ಧಾರಾವಾಹಿಯಲ್ಲಿ ಎದ್ದು ಕಂಡದ್ದು ಸಮರ್ಥ ನಾಯಕತ್ವದ ಕೊರತೆ, ಅಥವಾ ನಾಯಕತ್ವದ ಸಾಮರ್ಥ್ಯದ ಕೊರತೆ. ನೋವಿನ ಮನೆಯಾಗಿದೆ ಬಿಜೆಪಿ... ಬಿಜೆಪಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದವರು ತಮಗೆ ಸೂಕ್ತ ಪಾಲು ದೊರೆಯಲಿಲ್ಲ ಎಂಬ ಕಾರಣಕ್ಕೆ ತಂದೆಯ ವಿರುದ್ಧವೇ ತಮ್ಮ ಮನೆಯಲ್ಲಿ ಬಂಡೆದ್ದಂತಿದ್ದರು. ಹೊರಗಿನಿಂದ ಮೊನ್ನೆ ಮೊನ್ನೆ ಬಂದು ಮನೆ ಸೇರಿಕೊಂಡವರು ಮನೆಯನ್ನು ಲಗಾಡಿ ತೆಗೆದು, ಸರಕಾರವನ್ನು ಅಲುಗಾಡಿಸುತ್ತಲೇ ದೊಡ್ಡ ದೊಡ್ಡ ಹುದ್ದೆಗಳನ್ನು, ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತಾದರು. ತತ್ಪರಿಣಾಮ, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು, ತಮ್ಮ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೂ ತಮಗೆ ಸೂಕ್ತ ಮನ್ನಣೆ - ಅಂದರೆ ವಾಸ್ತವಿಕ ಅರ್ಥ ಮಂತ್ರಿಗಿರಿ - ಸಿಗಲಿಲ್ಲ ಎಂಬ ನೋವಿಗೆ ಸಿಲುಕಿದರು! ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಕೃಷ್ಣಯ್ಯ ಶೆಟ್ಟಿ ಮುಂತಾದ ನಿಷ್ಠಾವಂತ ಕಾರ್ಯಕರ್ತರು, ಕಳಂಕರಹಿತರು ಹೊರಗಿನಿಂದ ಬಂದವರಿಗಾಗಿ ತಮ್ಮ ಸ್ಥಾನ ತ್ಯಾಗ ಮಾಡಬೇಕಾಯಿತು. ಹಾಗಿದ್ದರೆ ಅವರಿಗೆಷ್ಟು ನೋವಾಗಿರಬೇಡ....! ಈ ಒಂದು ನೋವಿನ ಕಾರಣದಿಂದಾಗಿ, ಇಷ್ಟೊಂದು ಹೀನಾಯವಾಗಿ, ಕರ್ನಾಟಕದ ಮಾನವನ್ನು ಮೂರಾಬಟ್ಟೆಯಾಗಿಸುವ ಪರಿಸ್ಥಿತಿ ಬರಬೇಕಿತ್ತೇ? ಹಾಗಿದ್ದರೆ, ಇಲ್ಲೊಬ್ಬ ಮನೆ ನಡೆಸುವ ಜವಾಬ್ದಾರಿಯುತ ನಾಯಕನೊಬ್ಬ ಇರಬೇಕಿತ್ತು, ಮಕ್ಕಳು ತಪ್ಪಿದಾಗ ಗದರಿಸಿ ಬುದ್ಧಿ ಹೇಳುವ, ಕೇಳದಿದ್ದರೆ ಚಾಟಿ ಬೀಸುವ ಒಬ್ಬ ಸಮರ್ಥನೊಬ್ಬನ ಅವಶ್ಯಕತೆಯಿದೆ ಅನಿಸುತ್ತಿಲ್ಲವೇ? ಬಹುತೇಕ ಎಲ್ಲ ಉಪಚುನಾವಣೆಗಳಲ್ಲಿಯೂ ವಿಜಯ ಸಾಧಿಸಿದ ಬಿಜೆಪಿ, ತನ್ನ ಸರಕಾರವನ್ನು ಉಳಿಸಿಕೊಳ್ಳಲು ಇಷ್ಟೊಂದು ತ್ರಾಸ ಪಡುವ, ಕಸರತ್ತು ನಡೆಸುವ ಪರಿಸ್ಥಿತಿಗೆ ಬಂದಿದ್ದೇಕೆ ಎಂಬುದರ ಬಗ್ಗೆ ಯೋಚಿಸಿದ್ದಾರಾ? ಸಾಲ ಸೋಲ ಮಾಡಿಯೋ, ಇಡೀ ಜೀವನಪೂರ್ತಿ ದುಡಿದ ದುಡ್ಡು ಸುರಿದೋ... ಅದೆಲ್ಲಿಂದಲೋ ಹಣ ತಂದು ಖರ್ಚು ಮಾಡಿ ವಿಧಾನಸಭೆಗೆ ಆಯ್ಕೆಯಾಗುವ ಎಂಎಲ್ಎಗಳು, ಒಂದು ಹಿಡಿ ಅಧಿಕಾರಕ್ಕೋಸ್ಕರ, ಮಂತ್ರಿಗಿರಿಗೋಸ್ಕರ, ಆ ಗೆದ್ದ ಸ್ಥಾನವನ್ನೇ ಧಿಕ್ಕರಿಸುವ ಅಥವಾ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾರೆ ಎಂದಾದರೆ.... ಎಲ್ಲಿಗೆ ಬಂತು ಈ 'ಜನಸೇವೆ' ಎಂಬ ಮಾತಿನ ಅರ್ಥ! ಫಲಕೊಟ್ಟಿದೆ ಆಪರೇಶನ್ ಕಮಲ... ಈ ಎಲ್ಲ ಅಂಶಗಳನ್ನು ವಿಶ್ಲೇಷಿಸಿದಾಗ ಕೊಟ್ಟಕೊನೆಯಲ್ಲಿ ಎಲ್ಲರ ಕೈಗಳು ಬೆಟ್ಟುಮಾಡುವುದು ಆಪರೇಶನ್ ಕಮಲ ಎಂಬ ಕಾರ್ಯಾಚರಣೆಯತ್ತ. ಅದುವೇ ಬಿಜೆಪಿಗೆ ಮುಳುವಾಗುತ್ತಿದೆ. ಸರಕಾರಕ್ಕೆ ಸ್ಥಿರತೆ ತಂದುಕೊಡಲೆಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ, ಬೇರೆ ಪಕ್ಷಗಳಿಂದ ಬಂದವರೆಂದಿಗೂ ಪಕ್ಷ ನಿಷ್ಠೆ ತೋರುತ್ತಿಲ್ಲ ಎಂಬುದು ಸುಸ್ಪಷ್ಟವಾಗಿದೆ. ಇನ್ನಾದರೂ ಬಿಜೆಪಿ ಎಚ್ಚೆತ್ತುಕೊಳ್ಳದಿದ್ದರೆ, ದಕ್ಷಿಣ ಭಾರತದ ಮೊದಲ ಸರಕಾರವೆಂದಿರುವ ಹೆಗ್ಗಳಿಕೆಯು ಕೊನೆಯ ಸರಕಾರವೂ ಆದೀತು. ಹಾಗಾಗಲು ಬಿಡದೇ ಇರುವುದು ಬಿಜೆಪಿ ನಾಯಕತ್ವದ ಕೈಯಲ್ಲಿದೆ. ಜವಾಬ್ದಾರಿ ಮರೆಯುತ್ತಿವೆ ಪ್ರತಿಪಕ್ಷಗಳು... ಪ್ರತಿಪಕ್ಷಗಳ ಬಗೆಗೂ ಹೇಳಲೇಬೇಕಿದೆ. ಅವು ತಮಗೆ ಸರಕಾರ ರಚಿಸುವಷ್ಟು, ಒಂದು ಜನತೆಯ ಆಕಾಂಕ್ಷೆಯಾಗಿರುವ ಸ್ಥಿರ ಸರಕಾರ ಕೊಡುವಷ್ಟು ಸಂಖ್ಯಾಬಲವಿಲ್ಲದಿದ್ದರೂ, ಸರಕಾರವನ್ನು ಅಸ್ಥಿರಗೊಳಿಸುವುದೇ ಮತ್ತು ವ್ಯಕ್ತಿಗತವಾದ ಹೀಯಾಳಿಕೆಯನ್ನೇ ಗುರಿಯಾಗಿರಿಸಿಕೊಂಡು ರಾಜಕೀಯ ಮಾಡುತ್ತಿರುವುದು ಕೂಡ ಸರಿಯಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಲಿ, ಭ್ರಷ್ಟಾಚಾರದ ವಾಸನೆ ಬಂದಲ್ಲಿ ಇನ್ನಿಲ್ಲದಂತೆ ಹೋರಾಡಿ, ಅದನ್ನು ತಡೆಯಬೇಕಾಗಿರುವುದು ಜವಾಬ್ದಾರಿಯುತ ಪ್ರತಿಪಕ್ಷಗಳ ಕರ್ತವ್ಯ ಮತ್ತು ಹಕ್ಕು ಕೂಡ ಹೌದು. ಆದರೆ ಅವರಿಗೆ ರಚನಾತ್ಮಕ ಪ್ರತಿಪಕ್ಷವಾಗಿ ಕೆಲಸ ಮಾಡಲು ಬರುವುದಿಲ್ಲವೋ ಎಂಬ ಶಂಕೆ ಮೂಡುತ್ತದೆ. ಇರಲೂಬಹುದು, ಯಾಕೆಂದರೆ ಇದುವರೆಗೆ ಅಧಿಕಾರದ ಹೊರಗಿದ್ದು ಗೊತ್ತೇ ಇಲ್ಲ ಅವರಿಗೆ. ಈ ಕುರಿತ ಚಡಪಡಿಕೆಯೇ ಅವರನ್ನು ಈ ರೀತಿ ಆಟ ಆಡಿಸುತ್ತಿದೆಯೋ ಏನೋ... ಕಳೆದ ವರ್ಷವೇ ಹೇಳಿದಂತೆ, ಅಕ್ಷರಶಃ ವಿರೋಧ ಪಕ್ಷವಾಗಬೇಡಿ, ಪ್ರತಿಪಕ್ಷಗಳಾಗಿ. ಸರಕಾರಕ್ಕೆಷ್ಟು ಜವಾಬ್ದಾರಿಯಿದೆಯೋ, ನಿಮಗೂ ಅಷ್ಟೇ ಜವಾಬ್ದಾರಿ ಇದೆ ಎಂಬುದು ಮನದಟ್ಟು ಮಾಡಿಕೊಳ್ಳಿ. ಅದು ಬಿಟ್ಟು, ಸರಕಾರದ ಪ್ರತಿ ಹೆಜ್ಜೆಯಲ್ಲೂ ಹುಳುಕು ಹುಡುಕುವುದು, ಪ್ರತೀ ಕ್ರಮಕ್ಕೂ ವಿರೋಧಿಸುವುದು.... ಸಲ್ಲದು. ಆಡಳಿತ ಪಕ್ಷ, ವಿರೋಧ ಪಕ್ಷಗಳೆರಡಕ್ಕೂ ಮನವಿ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮೂಲೆಗಿಟ್ಟು, ದಯವಿಟ್ಟು ಕನ್ನಡ ನಾಡಿನ ಅಭಿವೃದ್ಧಿಗೆ ಸಹಕರಿಸಿ. ಸಹಕರಿಸದಿದ್ದರೂ, ಮೊನ್ನೆ ಆಗಿರುವಂತೆ, ನಮ್ಮ ನಾಡಿನ ಹೆಸರು ಹಾಳಾಗದಂತೆ ನೋಡಿಕೊಳ್ಳಿ... ಅಷ್ಟು ಸಾಕು! ದಿನಾ ಬೆಳಿಗ್ಗೆ ಟಿವಿಯಲ್ಲಿ ಈ ರಾಜಕಾರಣಿಗಳ ಮುಖವನ್ನು ನೋಡಿ ನೋಡಿ... ಇವ್ನು ದೊಡ್ಡ ಕಳ್ಳ, ದೊಡ್ಡ ಭ್ರಷ್ಟಾಚಾರಿ, ಕಳ್ಳ ಕೊರಮ ಎಂಬಿತ್ಯಾದಿಯಾಗಿ ಜನರು ಪ್ರತೀ ದಿನ ಹಳಿಯುತ್ತಿರುತ್ತಾರೆ, ರಾಜಕಾರಣಿಗಳಿಗೆ ಒಂದಿಷ್ಟು ಇರುವ ಮರ್ಯಾದೆಯೆಲ್ಲವೂ ಮೂರಾಬಟ್ಟೆಯಾಗಿದೆ... ರಾಜಕಾರಣಿಗಳೆಷ್ಟೇ ಶುದ್ಧ ಹಸ್ತರಾಗಿದ್ದರೂ ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುವುದು ಅಭ್ಯಾಸವೂ, ಅನಿವಾರ್ಯವೂ ಆಗಿಬಿಟ್ಟಿದೆ. ಜನರ ಮನದಿಂದ ಈ ಭಾವನೆ ತೊಡೆದು ಹಾಕುವ ಪ್ರಯತ್ನ ರಾಜಕಾರಣಿಗಳಿಂದ ಮೊದಲು ನಡೆಯಬೇಕಾಗಿದೆ. ಈಗ ಯಡಿಯೂರಪ್ಪನವರು ಎರಡೆರಡು ಬಾರಿ ವಿಶ್ವಾಸಮತವೇನೋ ತಾಂತ್ರಿಕವಾಗಿ ಸಾಬೀತುಪಡಿಸಿದ್ದಾರೆ. ಗೆದ್ದರೂ ನಿರಾಳವಾಗಿ ಆಡಳಿತ ಮಾಡುವಂತಿದೆಯೇ? ಜನರ ವಿಶ್ವಾಸ ಗೆಲ್ಲಬೇಕಿದ್ದರೆ, ಇನ್ನಾದರೂ ಕಚ್ಚಾಟ ಬಿಟ್ಟು ಜನರ ಬೇಡಿಕೆಗಳೇನು, ಊರಿನ ಅವಶ್ಯಕತೆಗಳೇನು ಎಂಬುದರತ್ತ ಗಮನ ಹರಿಸಿ ಅಭಿವೃದ್ಧಿ ಚಟುವಟಿಕೆ ಸಮರೋಪಾದಿಯಲ್ಲಿ ನಡೆಯಬೇಕಿದ್ದರೆ, ಮೊದಲು ತಮ್ಮ ಮನೆ ಸರಿಪಡಿಸಿಕೊಳ್ಳಬೇಕಿದೆ. ಈ ಬಂಡಾಯವೆಂಬ, ಭಿನ್ನಮತವೆಂಬ ಗೆದ್ದಲು ಹುಳಕ್ಕೆ ಮೊದಲಿಂದಲೇ ಮದ್ದು ಅರೆಯಬೇಕು. ಬೇರು ಗಟ್ಟಿ ಮಾಡಿಕೊಳ್ಳಬೇಕು. ಯಡಿಯೂರಪ್ಪ ಅಥವಾ ಅವರ ಹೈಕಮಾಂಡ್ ಆಗಿರುವ ಕೇಂದ್ರೀಯ ನಾಯಕರು ಕೇಳಿಸಿಕೊಳ್ಳುತ್ತಿದ್ದಾರಾ? ಸಂಬಂಧಿತ ಮಾಹಿತಿ ಹುಡುಕಿ ಇದನ್ನು ಸಹ ಶೋಧಿಸು: ಬಿಜೆಪಿ, ಆಪರೇಶನ್ ಕಮಲ, ಯಡಿಯೂರಪ್ಪ, ಕರ್ನಾಟಕ ಬಿಕ್ಕಟ್ಟು, ವಿಶ್ವಾಸಮತ, ಕರ್ನಾಟಕ ಸರಕಾರ, ಕನ್ನಡ, ಅವಿನಾಶ್ ಬಿ
ಫೆಬ್ರವರಿ 28ರಿಂದ ಉಳಿತಾಯ ಖಾತೆಯಿಂದ ವಿಥ್ ಡ್ರಾ ಮಾಡುವ ವಾರದ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಘೋಷಿಸಿದೆ. ಮಾರ್ಚ್ 13ರಿಂದ ನಗದು ವಿಥ್ ಡ್ರಾದ ಎಲ್ಲ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ತಿಳಿಸಲಾಗಿದೆ. ಕಳೆದ ವರ್ಷ ನವೆಂಬರ್ 8ರಂದು 500, 1000 ರುಪಾಯಿ ಹಳೆ ನೋಟುಗಳನ್ನು ಹಿಂಪಡೆದ ನಂತರ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ತೆಗೆದುಕೊಳ್ಳಲು ಮಿತಿ ಹಾಕಲಾಗಿತ್ತು. ಎಟಿಎಂ ಮತ್ತು ಬ್ಯಾಂಕ್ ನಲ್ಲಿ ಉಳಿತಾಯ ಖಾತೆಗಳಿಂದ ಹಣ ವಿತ್ ಡ್ರಾ ಮಾಡಲು ಮಿತಿ ಹೇರಲಾಗಿತ್ತು. ಹಳೆಯ 500 ಮತ್ತು 1000ದ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡಲು ಡಿಸೆಂಬರ್ ವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ತೆರಿಗೆ ವಂಚನೆಯಿಂದ ತಪ್ಪಿಸಲು ಎರಡೂವರೆ ಲಕ್ಷಕ್ಕೂ ಅಧಿಕ ಹಣ ಠೇವಣಿಯಿಟ್ಟವರ ಖಾತೆಗಳನ್ನು ಪರೀಕ್ಷಿಸಲಾಗುತ್ತಿತ್ತು. ಆರ್ ಬಿಐ ತನ್ನ ಹಣಕಾಸು ವರ್ಷದ ಮೊದಲ ಎರಡು ತಿಂಗಳ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ್ದು, ಬಡ್ಡಿದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ನೇತೃತ್ವದ 6 ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ, ರೆಪೊ ದರವನ್ನು ಬದಲಾಯಿಸದೆ ಶೇಕಡಾ 6.25 ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 5.75ರಷ್ಟು ಕಾಯ್ದುಕೊಂಡಿದೆ. ಉಳಿತಾಯ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಎರಡು ಹಂತಗಳಲ್ಲಿ ಮಾಡಲಾಗುವುದು. ಮೊದಲನೆಯದಾಗಿ ಫೆಬ್ರವರಿ 20ರಿಂದ ವಿತ್ ಡ್ರಾ ಮಿತಿ ವಾರಕ್ಕೆ 24,000ದಿಂದ 50,000ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ತಿಳಿಸಿದ್ದಾರೆ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಯಾವುದೇ ಕಡೆ ರೇಡ್ ಆದಾಗ ಅಲ್ಲಿನ ಎಲ್ಲರನ್ನೂ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಆ ಮಗು ಡ್ರಗ್ಸ್ ಸೇವಿಸಿತ್ತು, ಆ ಮಗು ಹಾಗೆ ಮಾಡಿತ್ತು, ಈ ಮಗು ಹೀಗೆ ಮಾಡಿದೆ ಎಂದೆಲ್ಲ ಹೇಳಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ, ಆ ಮಗುವಿಗೆ ಸ್ವಲ್ಪ ಉಸಿರಾಡಲು ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸುನಿಲ್ ಶೆಟ್ಟಿ.ತಮ್ಮ ಅಭಿಪ್ರಾಯವನ್ನು ವ್ಯೆಕ್ತಪಡಿಸಿದ್ದಾರೆ. WeStandWithSRK ಹ್ಯಾಷ್‌ಟ್ಯಾಗ್ ಮೂಲಕ ಶಾರುಖ್ ಫ್ಯಾನ್ಸ್ ಅಭಿಯಾನ ಆರ್ಯನ್‌ಗೆ ನಿರ್ದೇಶಕನಾಗುವ ಆಸೆಯಿದೆ ಎಂದು ಸ್ವತಃ ಶಾರುಖ್ ಒಂದು ಸಂದರ್ಶನಲ್ಲಿ ಹೇಳಿದ್ದರು. ಲಂಡನ್​ನ ‘ಸೆವೆನ್​ ಓಕ್ಸ್​ ಹೈಸ್ಕೂಲ್​’ನಲ್ಲಿ ಆರ್ಯನ್​ ಪದವಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ, ಅಂದರೆ 2020ರಲ್ಲಿ ಫೈನ್​ ಆರ್ಟ್ಸ್​, ಸಿನಿಮ್ಯಾಟಿಕ್​ ಆರ್ಟ್ಸ್​, ಫಿಲ್ಮ್​ ಮತ್ತು ಟೆಲಿವಿಷನ್​ ಪ್ರೊಡಕ್ಷನ್​ ವಿಷಯಗಳಲ್ಲಿ ಅವರು ಪದವಿ ಪಡೆದಿದ್ದಾರೆ ಎಂದು ಶಾರುಖ್‌ ತಿಳಿಸಿದ್ದರು ಶಾರುಖ್‌ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಮಗ! “ ನನ್ನ ಮಗ ಹುಡುಗಿಯರ ಜೊತೆ ಡೇಟ್ ಮಾಡಬಹುದು. ಸಿಗರೇಟ್ ಸೇದಬಹುದು. ಲೈಂಗಿಕತೆ ಮತ್ತು ಮಾದಕವಸ್ತುಗಳನ್ನು ಸಹ ಅನಂದಿಸಬಹುದು. ತಾನು ಯೌವ್ವನದಲ್ಲಿ ಮಾಡಲಾಗದ ಎಲ್ಲಾ ಕೆಲಸಗಳನ್ನು ಮಾಡಲು ಅವನಿಗೆ ಮುಕ್ತವಾದ ಅವಕಾಶವಿದೆ” ಅಂತ ಶಾರುಖ್ ತಮಾಷೆಯಾಗಿ ಹೇಳುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಶಾರುಖ್ ಖಾನ್ ಗೆ ನೈತಿಕ ಬೆಂಬಲ ನೀಡಲು ಬಾಲಿವುಡ್ ಮಂದಿ ರಾತ್ರಿಯಿಂದಲೇ ಶಾರುಖ್ ಖಾನ್ ನಿವಾಸ ‘ಮನ್ನತ್ ಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್, ಶಾರುಖ್ ಖಾನ್ ನಿವಾಸದಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ನೈತಿಕ ಬೆಂಬಲ ಮತ್ತು ಧೈರ್ಯ ತುಂಬುವ ಕೆಲಸ ಮಾಡಿ ಬಂದಿದ್ದಾರೆ. ಇನ್ನೊಂದೆಡೆ ಸುನಿಲ್ ಶೆಟ್ಟಿ ಪೂಜಾ ಭಟ್, ಸುಚಿತ್ರ ಕೃಷ್ಣಮೂರ್ತಿ ಸೇರಿದಂತೆ ಅನೇಕ ಬಾಲಿವುದ ತಾರೆಗಳು ಶಾರುಖ್ ಖಾನ್ ಬೆಂಬಲಕ್ಕೆ ಸಂಕಷ್ಟದ ಸಮಯದಲ್ಲಿ ನಿಂತು ನಮ್ಮ ಟ್ವಿಟರ್ ಖಾತೆಗಳ ಮೂಲಕ ಬಹಿರಂಗವಾದ ಬೆಂಬಲವನ್ನು ನೀಡುತ್ತಿದ್ದಾರೆ. ಮಹಾ ಮಳೆಗೆ ಮಹಾನಗರ ತತ್ತರ ಬೆಂಗಳೂರು ಅ 4 : ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ಅಕ್ಷರಶಃ ಬೆಚ್ಚಿಬಿದ್ದಿದೆ. ಭಾನುವಾರ ರಾತ್ರಿ ಸುಮಾರು 10 ಗಂಟಿಯಿಂದ 12ಗಂಟೆವರೆಗೆ ಎಡಬಿಡದೆ ಸುರಿದ ಬೆಳ್ಳಿ ಪರದೆಯಲ್ಲಿ ‘ಫಿಸಿಕ್ಸ್ ಟೀಚರ್’ ಶಿಕ್ಷಣ ನಾನು ಈ ಚಿತ್ರದಲ್ಲಿ ಜಲಜ ಎಂಬ ಪಾತ್ರ ಮಾಡುತ್ತಿದ್ದೇನೆ. ಸುಮುಖ ‘ಫಿಸಿಕ್ಸ್ ಟೀಚರ್’ ಆದರೆ, ನಾನು ಸೈಕಾಲಜಿ ಟೀಚರ್. ಇದರಲ್ಲಿ ‌ಬರೀ ಫಿಸಿಕ್ಸ್ ಅಷ್ಟೇ ಅಲ್ಲದೇ ಪ್ರೇಮಕಥೆಯೂ ಇದೆ. ಕಥೆ ಕೇಳಿ ತುಂಬಾ ಉತ್ಸುಕಳಾಗಿದ್ದೇನೆ. ಈ ಚಿತ್ರ ನೋಡಿ ಜನ ಬರೀ ಚೆನ್ನಾಗಿದೆ ಅಂತ ಹೇಳುವುದಿಲ್ಲ. ಕೆಲವರಿಗೆ, ಅರ್ಧ ಗಂಟೆ, ಕೆಲವರಿಗೆ ಒಂದು ಗಂಟೆ, ಮತ್ತೆ ಕೆಲವರಿಗೆ ದಿನಗಟ್ಟಲೆ ನಮ್ಮ ಚಿತ್ರದ ಕಥೆ ಕಾಡಲಿದೆ ಎಂದರು ನಾಯಕಿ ಪ್ರೇರಣ ಕಂಬಂ. ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಮತದ ಯಂತ್ರದಂತೆ ಬಳಸಿದೆ – ಹೆಚ್.ಡಿ. ಕುಮಾರಸ್ವಾಮಿ ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಮುಸ್ಲಿಮರನ್ನು ರಾಜಕೀಯವಾಗಿ ಬಳಸಿಕೊಂಡು ಶೋಷಣೆ ಮಾಡುತ್ತಿದೆ. ದೇಶದಲ್ಲಿರುವ 19% ಜನರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಕೆಲಸ ಈಗ ನಡೆಯುತ್ತಿದೆ. ನಾವೆಲ್ಲರೂ ಒಂದು ಎಂದು ಸಂವಿಧಾನ ಹೇಳಿದರೂ ಬಿಜೆಪಿ ತನ್ನ ಹಿಡನ್ ಅಜೆಂಡಾ ಜಾರಿ ಮಾಡುತ್ತಿದೆ. ನಿಮ್ಮನ್ನು ಸದಾ ಅನುಮಾನದಿಂದ ನೋಡುತ್ತಿದೆ. ಇದನ್ನು ನೋಡುತ್ತಾ ಕಾಂಗ್ರೆಸ್ ಜಾಣ ಮೌನದಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ. ದೇಶದ 150 ರೈಲ್ವೆ ನಿಲ್ದಾಣಗಳ ಮರು ಅಭಿವೃದ್ಧಿ – ಅಶ್ವಿನಿ ವೈಷ್ಣವ್ ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ವೈಷ್ಣವ್ ಜೋಧ್‌ಪುರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ನನಗೆ ಜವಾಬ್ದಾರಿಗಳನ್ನು ನೀಡಿದ್ದಾರೆ ಮತ್ತು ಪ್ರತಿಯೊಬ್ಬ ಪ್ರಯಾಣಿಕರ ಮುಖದಲ್ಲಿ ನಗು ತರುವಂತೆ ನನ್ನ ತಂದೆ ನನಗೆ ತಿಳಿಸಿದ್ದಾರೆ. ಇಬ್ಬರ ನಿರೀಕ್ಷೆಗಳನ್ನು ತಲುಪಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಒಎನ್‌ಜಿಸಿ 313 ಹುದ್ದೆಗಳಿಗೆ ನೇಮಕಾತಿ ದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತ ಮೆಕ್ಯಾನಿಕಲ್ ಇಂಜಿನಿಯರಿಂಗ್, ಪೆಟ್ರೋಲಿಯಂ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಇನ್ನುಮೆಂಟೆಷನ್ ಇಂಜಿನಿಯರಿಂಗ್, ಕಿಮಿಕಲ್ ಇಂಜಿನಿಯರಿಂಗ್, ಜಿಯೋಲಾಜಿ, ಜಿಯೋ ಫಿಸಿಕ್ಸ್ ಪದವೀಧರರಾಗಿರಬೇಕು ಹಡಗಿನಲ್ಲಿ ರೇವ್ ಪಾರ್ಟಿ ಶಾರುಕ್ ಪುತ್ರನ ಬಂಧನ ಈ ಪ್ರಕರಣದಲ್ಲಿ ಸಿಲುಕಿರುವವರನ್ನು ಎರಡು ದಿನ ವಶಕ್ಕೆ ನೀಡುವಂತೆ ಎನ್‌ಸಿಬಿ ಕೋರಿತ್ತಾದರೂ ನ್ಯಾಯಾಲಯ ಒಂದು ದಿನಕ್ಕೆ ಸಮ್ಮತಿ ಸೂಚಿಸಿದೆ. ಈ ಮಧ್ಯೆ, ಆರ್ಯನ್‌ ಜಾಮೀನಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಹಿರಿಯ ವಕೀಲ ಸತೀಸ್‌ ಮನ್‌ಶಿಂಧೆ ಹೇಳಿದ್ದಾರೆ. ಎನ್‌ಸಿಬಿ ವಶಕ್ಕೆ ಪಡೆದ ಎಂಟು ಜನರಲ್ಲಿಮೂವರು ಯುವತಿಯರೂ ಇದ್ದಾರೆ. ಅವರೆಲ್ಲರೂ ದಿಲ್ಲಿಮೂಲದವರೆಂದು ತಿಳಿದುಬಂದಿದೆ. ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ 8 ಮಂದಿ ಸಾವು ಕೇಶವ ಪ್ರಸಾದ್ ಮೌರ್ಯ ಅವರನ್ನು ಬರಮಾಡಿಕೊಳ್ಳಲು ತೆರಳುತ್ತಿದ್ದ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಕಾರಿನ ಎದುರು ರೈತರು ಪ್ರತಿಭಟನೆ ನಡೆಸಿದರು. ಆಗ ಪ್ರತಿಭಟನಾನಿರತ ರೈತರ ಮೇಲೆಯೇ ನಿಷ್ಕರುಣೆಯಿಂದ ಆಶಿಶ್ ಕಾರು ಚಲಾಯಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ಇಬ್ಬರಲ್ಲ, ಮೂವರು ರೈತರು ಮರಣ ಹೊಂದಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟ ಆರೋಪಿಸಿದೆ. ಆದರೆ ಆಶಿಶ್ ಮಿಶ್ರಾ ಅವರೇ ಕಾರು ಹರಿಸಿದ್ದೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.
Kannada News » National » Will Tackle You In 10 Seconds SDPI leader threatened RSS workers video emerged from Kerala 10 ನಿಮಿಷದಲ್ಲಿ ನಿಮ್ಮ ಹುಟ್ಟಡಗಿಸಲು ನಮಗೆ ಗೊತ್ತು: ಆರ್​​ಎಸ್ಎಸ್​​ಗೆ ಬಹಿರಂಗ ಬೆದರಿಕೆಯೊಡ್ಡಿದ ಎಸ್​​ಡಿಪಿಐ ನಾಯಕ ಆರ್​​ಎಸ್ಎಸ್​​ ನವರಲ್ಲಿ ಹೇಳುವುದೇನೆಂದರೆ ನಿಮ್ಮ ಮುಂದೆ ನಾವು ಸೋಲೊಪ್ಪುವುದಿಲ್ಲ. ಒಂದೋ ಈ ದೇಶದಲ್ಲಿ ನಮ್ಮ ಆದರ್ಶಗಳು ಗೆಲ್ಲುತ್ತವೆ ಅಥವಾ ನಾವು ಕನಸು ಕಾಣುವ ಹುತಾತ್ಮತೆಯನ್ನು ನಾವು ಸ್ವೀಕರಿಸುತ್ತೇವೆ... ಬೆದರಿಕೆಯೊಡ್ಡಿದ ಎಸ್​​ಡಿಪಿಐ ನಾಯಕ TV9kannada Web Team | Edited By: Rashmi Kallakatta Sep 26, 2022 | 6:19 PM ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧ ಕೇಂದ್ರದ ‘ಆಪರೇಷನ್ ಆಕ್ಟೋಪಸ್’ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಪಿಎಫ್ಐಯ ರಾಜಕೀಯ ಸಂಘಟನೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನಾಯಕ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ಕೇರಳದ್ದು. ಇಲ್ಲಿರುವ ವ್ಯಕ್ತಿ ಮಲಯಾಳಂನಲ್ಲಿ ಬೆದರಿಕೆಯೊಡ್ಡಿದ್ದಾನೆ. ಪಿಎಫ್ಐ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಳಿ ನಡೆಸಿದ್ದರ ಬೆನ್ನಲ್ಲೇ, ಸಂಘಪರಿವಾರದ ಕಾರ್ಯಕರ್ತರು ಮತ್ತು ಅವರ ಆಸ್ತಿಗಳ ಮೇಲೆ ಪಿಎಫ್ಐ ಹಾನಿಯುಂಟು ಮಾಡಿದೆ. ಮಧುರೈ, ಸೇಲಂ ಮತ್ತು ಕನ್ಯಾಕುಮಾರಿಯಲ್ಲಿ ಪಿಎಫ್ಐ ಕಾರ್ಯಕರ್ತರು ಬಲಪಂಥೀಯರ ಕಚೇರಿಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಹಾನಿಯುಂಟು ಮಾಡಿದ್ದಾರೆ. ವಿಡಿಯೊದಲ್ಲಿ ಎಸ್‌ಡಿಪಿಐ ಮುಖಂಡರೊಬ್ಬರು ರಸ್ತೆ ಮಧ್ಯದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು ಆರ್​ಎಸ್​ಎಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ. “Either our Ideology (Islamic) will win in this country or else we will attain martyrdom that we are awaiting….your agencies need the cover of night to arrest us but we need only 10 seconds to finish you in broad daylight” PFI leaders speech in front of Kerala Police!! pic.twitter.com/TU74Sw0ZVn — നചികേതസ് (@nach1keta) September 23, 2022 ವಿಡಿಯೊದಲ್ಲೇನಿದೆ? ಆರ್​​ಎಸ್ಎಸ್​​ ನವರಲ್ಲಿ ಹೇಳುವುದೇನೆಂದರೆ ನಿಮ್ಮ ಮುಂದೆ ನಾವು ಸೋಲೊಪ್ಪುವುದಿಲ್ಲ. ಒಂದೋ ಈ ದೇಶದಲ್ಲಿ ನಮ್ಮ ಆದರ್ಶಗಳು ಗೆಲ್ಲುತ್ತವೆ ಅಥವಾ ನಾವು ಕನಸು ಕಾಣುವ ಹುತಾತ್ಮತೆಯನ್ನು ನಾವು ಸ್ವೀಕರಿಸುತ್ತೇವೆ. ನೀವು ಕತ್ತಲೆಯ ಹಿಂದೆ ನಿಂತು ನಮ್ಮ ಕಾರ್ಯಕರ್ತರ ಮೇಲೆ ಮೇಲೆ ದಾಳಿ ಮಾಡಿದಾಗ, ಹಗಲು ಹೊತ್ತಿನಲ್ಲಿ ನಾವು ನಿಮ್ಮನ್ನು 10 ಸೆಕೆಂಡುಗಳಲ್ಲಿ ಹುಟ್ಟಡಗಿಸಬಲ್ಲೆವು. ನಿಮ್ಮ ಬೆದರಿಕೆಗೆ ಮಣಿಯದೆ ಮುಂದೆ ಹೋಗುವ ಒಂದು ಸಂಘಟನೆ ಮತ್ತು ಅದರ ಕಾರ್ಯಕರ್ತರು ಇಲ್ಲಿರುವುದು ಎಂದು ಎಸ್‌ಡಿಪಿಐ ಮುಖಂಡ ಹೇಳಿದಾಗ ಪ್ರೇಕ್ಷಕರು ಅವರನ್ನು ಹುರಿದುಂಬಿಸಿ ಘೋಷಣೆ ಕೂಗಿದ್ದಾರೆ. ಕೇರಳ ಸರ್ಕಾರವನ್ನು ದೂಷಿಸಿದ ಬಿಜೆಪಿ ಬಿಜೆಪಿ ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್ ಈ ಕೃತ್ಯವನ್ನು ಖಂಡಿಸಿದ್ದು, ಪಿಎಫ್‌ಐ-ಎಸ್‌ಡಿಪಿಐ ಕೇರಳ ಸರ್ಕಾರದೊಂದಿಗೆ ಶಾಮೀಲಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ. ನಾವು ಪಿಎಫ್‌ಐಗಳು ಮತ್ತು ಎಸ್‌ಡಿಪಿಐಗಳ ಈ ರೀತಿಯ ನಡವಳಿಕೆಯನ್ನು ಕಂಡಿದ್ದೇವೆ. ಇದು ಹೊಸದೇನಲ್ಲ. ಎನ್‌ಐಎ ಇದರ ಮೂಲವನ್ನು ಪತ್ತೆ ಹಚ್ಚುತ್ತಿದ್ದು ಅವರು ಈ ದುಷ್ಕರ್ಮಿಗಳನ್ನು ಮಟ್ಟ ಹಾಕಲಿದ್ದಾರೆ ಎಂದಿದ್ದಾರೆ. ನಾಗರಿಕ ಸಮಾಜದಲ್ಲಿ ಈ ರೀತಿಯ ಬೆದರಿಕೆಗಳು ವರ್ಕೌಟ್ ಆಗದ ಕಾರಣ ಈ ಜನರು ರಾಷ್ಟ್ರ ವಿರೋಧಿಗಳು ಮಾತ್ರವಲ್ಲದೆ ನಾಗರಿಕತೆಯ ವಿರೋಧಿಗಳೂ ಆಗಿದ್ದಾರೆ. ರಾಜ್ಯದಲ್ಲಿ ಭಯ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ಆದರೆ ಕೇರಳದಲ್ಲಿ ಮಾತ್ರ ಏಕೆ? ಆಡಳಿತದಲ್ಲಿ ಕೆಲವು ಕುತಂತ್ರವಿದ್ದು, ಈ ಕೋನವನ್ನೂ ತನಿಖೆ ಮಾಡಬೇಕು. ಬೇರೆ ರಾಜ್ಯಗಳಲ್ಲೂ ಈ ಬಂಧನ ನಡೆದಿದೆಯಾದರೂ ಯಾರೂ ಬಹಿರಂಗವಾಗಿ ಹೊರಗೆ ಬಂದು ಬೆದರಿಕೆ ಹಾಕಿಲ್ಲ. ಈ ಬಗ್ಗೆ ಆಡಳಿತ ಮತ್ತು ಎಡ ಸರ್ಕಾರ ಏನು ಮಾಡುತ್ತಿದೆ? ಈ ವಿಚಾರವನ್ನು ನಿಧಾನಕ್ಕೆ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡವಿದೆಯೇ? ಈ ಕ್ರಮಗಳು ರಾಷ್ಟ್ರವಿರೋಧಿಯಾಗಿದ್ದು, ಸಹಿಸುವುದಿಲ್ಲ ಎಂದು ಅವರು ಹೇಳಿದರು. ಕೇರಳದಲ್ಲಿ ಎಡಪಕ್ಷಗಳು ಆಡಳಿತ ನಡೆಸುತ್ತಿದ್ದು, ರಾಜ್ಯದಲ್ಲಿ ಪ್ರತಿಪಕ್ಷಗಳು ಪಿಎಫ್‌ಐ ಮತ್ತು ಎಸ್‌ಡಿಪಿಐಗೆ ಬೆಂಬಲ ನೀಡುತ್ತಿವೆ, ಈ ಕಾರಣಕ್ಕಾಗಿ ಅವರು ಬಹಿರಂಗವಾಗಿ ಬರುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಅವರು ರಾಜ್ಯದಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರಿಗೆ ಬೆದರಿಕೆ ಹಾಕಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅವರ ದೇಶವಿರೋಧಿ ಸಂಘಟನೆ ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ತಡೆಯುತ್ತಿದೆ ಅದಕ್ಕಾಗಿಯೇ ಅವರು ಅವುಗಳನ್ನು ಮುಗಿಸಲು ಬಯಸುತ್ತಾರೆ ಎಂದು ಬಿಜೆಪಿಯ ಗೋಪಾಲಕೃಷ್ಣ ಹೇಳಿದ್ದಾರೆ.
ಮಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳ ಕಿಸ್ಸಿಂಗ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಮಂಗಳೂರು ಪೊಲೀಸರು ಈ ದೃಶ್ಯವನ್ನು ವೀಡಿಯೋ ಚಿತ್ರೀಕರಿಸಿ ವೈರಲ್ ಮಾಡಿರುವ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲಿ ಎಲ್ಲರ ಮುಂಭಾಗವೇ ಲಿಪ್ ಲಾಕ್ ಮಾಡಬೇಕೆಂಬ ಪಂದ್ಯಾಟವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ವಿದ್ಯಾರ್ಥಿಗಳ ಹುಚ್ಚಾಟದ ಈ ದೃಶ್ಯವನ್ನು ಜೊತೆಗಿದ್ದ ವಿದ್ಯಾರ್ಥಿ ವೀಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಮಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳು ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್‌ನಲ್ಲಿ ತೊಡಗಿದ್ದರು ಎನ್ನಲಾಗಿದೆ. ವಿದ್ಯಾರ್ಥಿನಿಯರು ಕಾಲೇಜು ಯೂನಿಫಾರಂನಲ್ಲಿದ್ದು, ವಿದ್ಯಾರ್ಥಿಗಳು ಯೂನಿಫಾರಂ‌ ಧರಿಸಿಲ್ಲ. ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್ ನಲ್ಲಿ ತೊಡಗಿದ್ದಾರೆ. ಇದು ವಿದ್ಯಾರ್ಥಿಗಳು ವಾಸಿಸುವ ಕೊಠಡಿಯಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಅಲ್ಲಿಗೆ ಈ ವಿದ್ಯಾರ್ಥಿಯರು ತೆರಳಿರಬಹುದು. ಆಗ ಇವರು ಲಿಪ್ ಲಾಕ್ ಮಾಡಿರಬಹುದು ಎನ್ನಲಾಗಿದೆ. ವಿದ್ಯಾರ್ಥಿಗಳ ತಂಡದ ಮಧ್ಯೆಯಿದ್ದ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಲಿಪ್ ಲಾಕ್ ಮಾಡಿರುವ ವೀಡಿಯೋ ವೈರಲ್ ಆಗಿದೆ. ಇದೀಗ ಈ ವೀಡಿಯೋ ಮಾಡಿ ವೈರಲ್ ಮಾಡಿರುವ ವಿದ್ಯಾರ್ಥಿಯನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದ ಕ್ರಮಕ್ಕೆ ‌ಮುಂದಾಗಿದ್ದಾರೆ. ಈ ವೀಡಿಯೋದಲ್ಲಿ ಮೂವರು ಯುವಕರು ಹಾಗೂ ಮೂವರು ವಿದ್ಯಾರ್ಥಿನಿಯರಿದ್ದಾರೆ. ಮೂವರು ವಿದ್ಯಾರ್ಥಿನಿಯರು ಕಾಲೇಜು ಯೂನಿಫಾರಂ, ಐಡಿ ಕಾರ್ಡ್ ಸಹಿತ ಇದ್ದರೆ, ಉಳಿದ ಮೂವರು ಯುವಕರು ಯೂನಿಫಾರಂನಲ್ಲಿಲ್ಲ. ಸದ್ಯ ಪೊಲೀಸರು ವಿದ್ಯಾರ್ಥಿನಿಯರು ‌ಹಾಗೂ ಆ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ್ದು, ಶೀಘ್ರವೇ ಅವರೆಲ್ಲರನ್ನೂ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಮಾದಕವಸ್ತು ಸೇವನೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುವ ಸಾಧ್ಯತೆಯೂ ಇದೆ.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 88/2018 ಕಲಂ 279, 337, 338 ಐಪಿಸಿ ;- ದಿನಾಂಕ 22.03.2018 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಡಿ.ಸಿ.ಎಮ್ ಗಾಡಿ ನಂ: ಜಿಎ-09-ಯು-5035 ನೇದ್ದರಲ್ಲಿ ಸಿಲಿಂಗ್ ಫ್ಯಾನ್ಗಳ ಬಿಡಿ ಭಾಗಗಳನ್ನು ಲೋಡ್ ಮಾಡಿಕೊಂಡು ಗೋವಾದ ಕಡೆಗೆ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿಯ ಮುಖಾಂತರ ಹೋಗುತ್ತಿದ್ದಾಗ ಇಂದು ದಿನಾಂಕ 23.03.2018 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ಸದರಿ ಲಾರಿ ಚಾಲಕ ಜಟ್ಟೆಪ್ಪ ಈತನು ತನ್ನ ಡಿ.ಸಿ.ಎಮ್ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಕಂದಕೂರು-ಗಣಪೂರ ಕ್ರಾಸ್ನ ನಡುವೆ ಮುಖ್ಯ ರಸ್ತೆಯ ಮೇಲೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಡಿ.ಸಿ.ಎಮ್ ವಾಹನವನ್ನು ಎಡಗಡೆಗೆ ಪಲ್ಟಿಯಾಗಿದ್ದು ಸದರಿ ಅಪಘಾತಕಾಲಕ್ಕೆ ಫಿರ್ಯಾದಿಗೆ ಎಡಗೈಗೆ ಒಳಪೆಟ್ಟಾಗಿ ಬಲಗಾಲು ಮುರಿದಂತೆ ಆಗಿ ಭಾರಿ ಪೆಟ್ಟಾಗಿ ಬಾವುಬಂದಿರುತ್ತದೆ. ನನ್ನ ಮಾವನಿಗೆ ಯಾವುದೇ ಪೆಟ್ಟಾಗಿರುವುದಿಲ್ಲ. ಸದರಿ ಡಿ.ಸಿ.ಎಮ್ ವಾಹನದ ಗಾಜು ಹೊಡೆದು ಪುಡಿ-ಪುಡಿಯಾಗಿದ್ದು ಅಲ್ಲದೆ ಕ್ಯಾಬಿನ್ ಹಾಗೂ ಡಿ.ಸಿ.ಎಮ್ನ ಕೆಲ ಭಾಗವು ಜಖಂಗೊಂಡಿರುತ್ತದೆ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 88/2018 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 89/2018 ಕಲಂ 110 (ಇ) &(ಜಿ) ಸಿ.ಆರ್.ಪಿ.ಸಿ.;- ದಿನಾಂಕ: 23.03.2018 ರಂದು ಬೆಳಿಗ್ಗೆ 10.30 ಗಂಟೆಗೆ ಅರುಣಕುಮಾರ ಪಿ.ಎಸ್.ಐ ಸಾಹೇಬರು ಗುರುಮಠಕಲ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ 23.03.2018 ರಂದು ಬೆಳಿಗ್ಗೆ 7.30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ನನಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಮಿನಾಸಪೂರ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಜೋರಾಗಿ ಕೂಗಾಡುತ್ತ ಹೋಗಿ ಬರುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಪೊಲೀಸ್ ಬಾತ್ಮಿದಾರರ ಮಾಹಿತಿ ಮೇರೆಗೆ ನಾನು ಪಿ.ಎಸ್.ಐ ಸಂಗಡ ನರೇಂದ್ರ ರೆಡ್ಡಿ ಸಿ.ಪಿ.ಸಿ 270 ಇವರನ್ನು ಕರೆದುಕೊಂಡು ಮಿನಾಸಪೂರ ಗ್ರಾಮಕ್ಕೆ 8.30 ಎ.ಎಂಕ್ಕೆ ಹೋಗಿ ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಜೋರಾದ ಧ್ವನಿಯಲ್ಲಿ ಕೂಗಾಡುತ್ತಾ ನಿಂತಿದ್ದನು. ಅವನನ್ನು 8.40 ಎ.ಎಂಕ್ಕೆ ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಅಂಜನೇಯ ತಂದೆ ಕುರಮಂತು ಬೇಡರ ವಃ 28 ಜಾಃ ಬೇಡರ ಉಃ ಗೌಂಡಿ ಕೆಲಸ ಸಾಃ ಮಿನಾಸಪೂರ ಗ್ರಾಮ ಅಂತ ಹೇಳಿದನು. ಅವನನ್ನು ಹೀಗೆ ಬಿಟ್ಟಲ್ಲಿ ಏನಾದರೊಂದು ಅನಾಹುತ ಮಾಡಬಹುದು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡಿ ಗ್ರಾಮದಲ್ಲಿ ಶಾಂತತ ಭಂಗವನ್ನುಂಟು ಮಾಡುವ ಪ್ರವೃತ್ತಿವುಳ್ಳವನಾಗಿರುತ್ತಾನೆ ಅಂತ ಸ್ಥಳೀಯರ ವಿಚಾರಣೆ ವೇಳೆ ಗೊತ್ತಾಗಿದ್ದರಿಂದ ಅವನನ್ನು ವಶಕ್ಕೆ ತೆಗೆದುಕೊಂಡು ನಂತರ ಮರಳಿ ಬೆಳಿಗ್ಗೆ 10.30 ಗಂಟೆಗೆ ಠಾಣೆಗೆ ಬಂದು ಸಕರ್ಾರಿ ಫಿಯರ್ಾಧಿಯಾಗಿ ಸದರಿ ಆರೋಪಿ ಅಂಜನೇಯ ತಂದೆ ಕುರಮಂತು ಬೇಡರ ವಃ 28 ಜಾಃ ಬೇಡರ ಉಃ ಗೌಂಡಿ ಕೆಲಸ ಸಾಃ ಮಿನಾಸಪೂರ ಈತನ ಮೇಲೆ ಮುಂಜಾಗ್ರತೆ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು, ಸದರಿ ವರದಿ ಸರಾಂಶದ ಮೇಲಿಂದ ಆರೋಪಿತನ ವಿರುದ್ದ ಗುನ್ನೆ ನಂ: 89/2018 ಕಲಂ: 110 (ಇ) ಮತ್ತು (ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 93/2018 ಕಲಂ: 379 ಐ.ಪಿ.ಸಿ;- ದಿನಾಂಕ: 23.03.2018 ರಂದು ರಾತ್ರಿ 11.30 ಪಿ.ಎಂಕ್ಕೆ ಖಚಿತ ಬಾತ್ಮಿ ಮೇರೆಗೆ ಕೊಂಕಲ್ ಗ್ರಾಮದ ಹಳ್ಳದಿಂದ ಟ್ರ್ಯಾಕ್ಟರದಲ್ಲಿ ಅನಾಧಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ನಜರಾಪುರ ಮಾರ್ಗವಾಗಿ ಸಾಗಿಸುತ್ತಿದ್ದಾರೆ ಅಂತ ಮಾಹಿತಿ ಮೇರೆಗೆ ಬಂದಿದ್ದರಿಂದ ಸಿ.ಪಿ.ಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮೇತ ಐ.ಟಿ.ಐ ಕಾಲೇಜಿನ ಹತ್ತಿರ 12.10 ಎ.ಎಂಕ್ಕೆ ಹೋಗಿ ಅಲ್ಲಿ ಪರಿಶೀಲಿಸಿ ನೋಡಲಾಗಿ 12.20 ಎ.ಎಂಕ್ಕೆ ದಾಳಿ ಮಾಡಿ ಮರಳು ತುಂಬಿರುವ ಟ್ಯಾಕ್ಟರ್ನ್ನು ಹಿಡಿದು ರಾತ್ರಿ 12.20 ಎ.ಎಂ ದಿಂದ 1.20 ಎ.ಎಂ ದವರಗೆ ಜೀಪಿನ ಲೈಟಿನ ಬೆಳಕಿನಲ್ಲಿ ಪಂಚನಾಮೆ ಕೈಕೊಂಡು ಮರಳು ತುಂಬಿದ ಟ್ಯಾಕ್ಟರ್ ಸಮೇತ ಸಿ.ಪಿ.ಐ ರವರು ಠಾಣೆಗೆ 1.30 ಎ.ಎಂಕ್ಕೆ ಬಂದು ಸಕರ್ಾರಿ ತಫರ್ೆ ಪಿರ್ಯಾಧಿದಾರನಾಗಿ ಮುಂದಿನ ಕ್ರಮಕ್ಕಾಗಿ ಟ್ರಾಕ್ಟರ ಚಾಲಕನ ಮೇಲೆ ಕ್ರಮ ಕೈಕೊಳ್ಳಲು ವರದಿ ನೀಡಿದ್ದು ಅದರ ಆಧಾರದ ಮೇಲಿಂದ ಠಾಣೆ ಗುನ್ನೆನಂ: 93/2018 ಕಲಂ; 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 48/2018 ಕಲಂ 341, 323, 324, 354, 504, 506 ಸಂಗಡ 34 ಐಪಿಸಿ;- ದಿನಾಂಕ:22/03/2018 ರಂದು 12 ಗಂಟೆ ಸುಮಾರಿಗೆ ಫಿಯರ್ಾದಿಯು ತನ್ನ ಮಕ್ಕಳೊಂದಿಗೆ ಹೊಲಕ್ಕೆ ಹೋದಾಗ ಆರೋಪಿತರು ಹತ್ತಿ ಬಿಡಿಸುತ್ತಿದ್ದರು. ಆಗ ಯಾಕೆ ನಮ್ಮ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದೀರಿ ಅಂತ ಕೇಳಿದ್ದಕ್ಕೆ ಹೊಲ ಹಾಳಾಗಿದೆ ಅದಕ್ಕೆ ನಾವು ಹತ್ತಿ ಆಯುತ್ತಿದ್ದೇವೆ ಅಂತ ಅಂದು ಹತ್ತಿಯನ್ನು ಆಯ್ದುಕೊಂಡು ಮನೆಗೆ ಹೋಗಿರುತ್ತಾರೆ. ನಂತರ ಫಿಯರ್ಾದಿಯು ತನ್ನ ಮಕ್ಕಳೊಂದಿಗೆ ಊರಿಗೆ ಬಂದು ಅವರ ಮನೆಯಲ್ಲಿ ಹೇಳಬೇಕೆಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಅವರ ಓಣಿಯ ಮರೆಮ್ಮ ದೇವಿಯ ಗುಡಿಯ ಹತ್ತಿರ ಹೊರಟಾಗ ಆರೋಪಿತರು ಅವರಿಗೆ ತಡೆದು ನಿಲ್ಲಿಸಿ ಎಲೇ ಬ್ಯಾಡ ಸೂಳೇ ಮಕ್ಕಳ್ಯಾ ಹೊಲ ಹಾಳು ಬಿದ್ದಾದ ಅಂತ ಹತ್ತಿ ಆರಿಸಿದರ ನಿಮದೇನು ಗಂಟ ಹೋಗ್ತಾದ, ಈಗ ನಾವು ಹತ್ತಿ ಬಿಡಿಸಿಕೊಂಡು ಬಂದೀವಿ ಏನು ಮಾಡ್ತಿರಿ ಮಾಡ್ರಿ ಅಂತ ಅಂದವರೇ ಫಿಯರ್ಾದಿಯ ಸೀರೆಯ ಸೆರಗು ಹಿಡಿದು ಜಗ್ಗಾಡಿ ಕೈಯಿಂದ ಹೊಡೆಬಡೆ ಮಾಡಿ ಕಲ್ಲಿನಿಂದ ಹೊಡೆದು ಗುಪ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು. ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 21/2018 ಕಲಂ: 143, 147, 148, 323, 324, 504, 506 ಸಂ 149 ಐ.ಪಿ.ಸಿ.;- ದಿನಾಂಕ:21/03/2018ರಂದು ರಾತ್ರಿ 08:00 ಗಂಟೆಯ ಸುಮಾರಿಗೆ ತಮ್ಮ ಮಾವ ಬಾಬು ರಾಠೋಡ, ತಮ್ಮ ಅತ್ತೆ ಮಂಗಿಬಾಯಿ ರಾಠೋಡ ಇವರೊಂದಿಗೆ ತಮ್ಮ ಮನೆಯ ಮುಂದೆ ಇದ್ದಾಗ ಬಂದ ವಿಶಾಲ ರಾಠೋಡ ರಮಕಿಬಾಯಿ ರಾಠೋಡ ರಕ್ಕಿಬಾಯಿ ರಾಠೋಡ ರಹಿನಾ ರಾಠೋಡ ಎಲ್ಲಾರೂ ಸಾ||ಮಾರನಾಳ ತಾಂಡಾ ಇವರುಗಳು ಲೇ ಭೊಸೂಡಿ ಸೂಳಿ ಮಕ್ಕಳೆ ನಿಮ್ಮದು ಎಷ್ಟು ತಿಂಡಿ ಅಂತಾ ಅಲ್ಕಾ ಶಬ್ದಗಳಿಂದ ಬೈದಾಗ ಪಿಯರ್ಾದಿಯು ಯಾಕೆ ಬೈಯುತ್ತಿರಿ ಅಂತಾ ಕೇಳಿದಾಗ ನಿಮ್ಮ ಮಾವ ಸರಾಯಿ ಕುಡಿದ ರೊಕ್ಕ ಕೊಟ್ಟಿಲ್ಲ ಸೂಳಿ ಮಗ ಅಂತಾ ಬೈದಾಡಿ ಜಗಳ ತೆಗೆದು ವಿಶಾಲ ರಾಠೋಡ ಈತನು ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಜಾಡಿಸಿ ದಬ್ಬಿಸಿಕೊಟ್ಟಿದ್ದು ಇತರರು ಪಿಯರ್ಾದಿಯ ಅತ್ತೆ-ಮಾವನೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆ-ಬಡೆ ಮಾಡಿದ್ದು ದಿನಾಂಕ:22/03/2018ರಂದು ಮುಂಜಾನೆ 08:30 ಗಂಟೆಯ ಸುಮಾರಿಗೆ ನಮ್ಮ ತಾಂಡಾದ ಜಯರಾಮ ಇವರ ಮನೆಯ ಮುಂದೆ ಜಗಳದ ನ್ಯಾಯ ಪಂಚಾಯತ ಮಾಡಲು ಕರೆಯಿಸಿ ಪಿಯರ್ಾದಿಯ ಗಂಡನೊಂದಿಗೆ ಬಾಳರಾಮ ರಾಠೋಡ ನಾರಾಯಣ ರಾಠೋಡ ಮಹಾದೇವಿ ರಾಠೋಡ ಸಾ||ಮಾರನಾಳ ತಾಂಡಾ ಇವರುಗಳು ಲೇ ಸೂಳಿ ನನ್ನ ಮಕ್ಕಳೆ ಇವತ್ತು ನಿಮಗೆ ಖಲಾಸ್ ಮಾಡುತ್ತೇವೆ. ಅಂತಾ ಬೈದಾಡಿ ಪಿಯರ್ಾದಿಯ ಗಂಡನೊಂದಿಗೆ ಬಾಳರಾಮ ರಾಠೋಡ ನಾರಾಯಣ ರಾಠೋಡ ಇವರು ತಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಹೊಡೆ-ಬಡೆ ಮಾಡಿ ಅಂಗಿಯನ್ನು ಹರಿದಿದ್ದು ಹೊಡೆದವರ ವಿರುದ್ಧ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ಲಿಖಿತ ದೂರಿನ ಸಾರಾಂಶ ಇರುತ್ತದೆ. ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 62/2018 ಕಲಂ. 279 ಐಪಿಸಿ & 177 ಐಎಂವಿ ಕಾಯ್ದೆ;- ದಿನಾಂಕ:23/03/2018 ರಂದು 11.40 ಗಂಟೆಯ ಸುಮಾರಿಗೆ ಪಿಯರ್ಾದಿ ಮತ್ತು ಇತರರೂ ಕೂಡಿ ಸರಕಾರಿ ಜೀಪ ನಂ. ಕೆಎ-33 ಜಿ-0233 ನೇದ್ದರಲ್ಲಿ ಮುಂಭರುವ ವಿಧಾನಸಭೆಯ ಚುನಾವಣೆಯ ನಿಮಿತ್ಯ ಮತಗಟ್ಟೆಯನ್ನು ಚಕ್ ಮಾಡಲು ಹೊರಟಾಗ ಜೀಪನ್ನು ಆರೋಪಿತನ ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು, ಹೋಗಿ ರೋಡನ ದಂಡೆಗೆ ಯಾವುದೇ ಸುರಕ್ಷತೆ ಇಲ್ಲದೇ ನಿಲ್ಲಿಸಿದ ಬಸ್ಸಿನ ಹಿಂಭಾಗಕ್ಕೆ ಹೋಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಇರುತ್ತದೆ. ಅಪಘಾತದಲ್ಲಿ ಜೀಪನಲ್ಲಿದ್ದವರಿಗೆ ಯಾರಿಗೂ ಯಾವುದೇ ಗಾಯವಾಗಿರುವದಿಲ್ಲಾ ಅಂತಾ ಲಿಖಿತ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 70/2018 ಕಲಂ 504, 509 ಸಂ.34 ಐಪಿಸಿ;- ದಿನಾಂಕ:21-03-2018 ರಂದು 10 ಪಿ ಎಂ ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ರಾಯಚೂರ ರಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಕುಮಾರಿ ಸುಪ್ರಿಯಾ ಇವಳ ಹೇಳಿಕೆಯನ್ನು ಶ್ರೀ ನಾಗರಾಜ ಪಿ.ಐ ಸಾಹೇಬರು ಶಹಾಪೂರವರು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಯ ಹೆಚ್ಸಿ-134 ರವರೊಂದಿಗೆ ಕೊಟ್ಟು ಕಳಿಸಿದ್ದನ್ನು ಸ್ವಿಕರಿಸಿಕೊಂಡಿದ್ದು ಸಾರಾಂಶವೆನೆಂದರೆ ನನ್ನ ಹೆಸರು ಸುಪ್ರಿಯಾ ಮೊದಲವರ್ಷ ಪಿಯುಸಿ ಪರೀಕ್ಷೆ ಬರೆದಿದ್ದು ಎರಡನೇ ವರ್ಷ ಪಿಯುಸಿ ಹೋಗುವಳು ಇದ್ದೆನೆ. ದಿನಾಂಕ: 19-03-2018 ರಂದು 11 ಎ.ಎಂ.ಸುಮಾರಿಗೆ ಮನೆಯಲ್ಲಿ ನಾನು ನನ್ನ ತಾಯಿ ಇಬ್ಬರು ಇದ್ದೆವು. ನಾನು ಒಂದು ಸಲಾ ಹಳ್ಳಕ್ಕೆ ಹೋಗಿ ಬಟ್ಟೆ ತೊಳೆದುಕೊಂಡು ಬರಲು ಹೋದಾಗ ಹಳ್ಳದಲ್ಲಿ ಇಬ್ಬರು ಹುಡುಗರು ಬಂದರು ಅವರು ಏಕೆ ಮಾತಾಡಿಸಲ್ಲಾ ಚಿಲ್ಲರೆ ನಾಯಿನಾ ಅಂತಾ ಕೆಟ್ಟದಾಗಿ ಬೈದರು ನಾನು ಸುಮ್ಮನಿದ್ದೆನು. ಅಲ್ಲಿರುವ ಅಕ್ಕನವರು ನನ್ನ ಬಕೀಟ ಬಚ್ಚಿಟ್ಟದ್ದರು ನಾನು ಬಕೇಟ ಹುಡುಕಾಡುವಾಗ ಮೂವರು ಅಕ್ಕರು ನಗುತ್ತಿದ್ದರು, ಗದ್ದೆಯಲ್ಲಿ ಕೆಲವರು ಕೆಲಸ ಮಾಡುತ್ತಿದ್ದರು. ನಾನು ಮನೆಗೆ ಹೋಗಿ ನಮ್ಮ ಮಮ್ಮಿಗೆ ಕರೆದುಕೊಂಡು ಬಂದೆನು. ಮಮ್ಮಿ ಅವರಿಗೆ ಕೇಳಿದಾಗ ನಿಮ್ಮ ಬಕೇಟ ತಗೆದುಕೊಂಡು ಹೋಗು ಅಂತಾ ಕೊಟ್ಟರು. ನಾವು ಬಕೇಟ ತಗೆದುಕೊಂಡು ಮನೆಗೆ ಹೋದೆವು ಆಗ ಮನೆಯಲ್ಲಿ ಇದಕ್ಕೆ ಎಷ್ಟು ಹೊತ್ತು ಅಂತಾ ಕೇಳಿದರು ಎದಕ್ಕು ಇಲ್ಲಾ ಅಂತಾ ಹೇಳಿದೆನು. ಮತ್ತೆ ಅದು ಎಲ್ಲಾ ಹೇಳಿದರನು ನನಗೆ ಹೊಡಿತ್ತಾರೆ ಅಂತಾ ಹೇಳಿ, ಎದಕ್ಕು ಇಲ್ಲಾ ಬಂಡಿ ಕಾಲಿ ಇರಲಿಲ್ಲ ಅಂತಾ ಹೇಳಿದೆನು ಸುಮ್ಮನೆ ಆದರು. ನಮ್ಮ ಮನೆಯಲ್ಲಿ ಎಲ್ಲರೂ ಬೈಯಾಕತ್ತರು. ಹಿಂಗೆ ಮಾಡತಿ ಹಂಗೆ ಮಾಡತಿ ಅಂತಾ ಹೇಳಿ ಸುಮ್ಮನಾದೆ ಏನು ಮಾಡಲಿಲ್ಲ. ಅವರು ಹಾಂಗ ಸಂಬಂಧ ನಾನು ಚೀಮಣಿ ಎಣ್ಣಿ ಹಾಕೊಂಡು ಸುಟ್ಟುಕೊಂಡಿರುತ್ತೆನೆ. ಆ ನಾಯಿನ ಮಾತಾಡಸಬೇಡಿರಿ ಸುವರ್ ಚಿಲ್ಲರ ನಾನು ಕಾಲೇಜಿಗೆ ಹೋಗುವ ಟೈಮದಲ್ಲಿ ಚುಡಾಯಿಸುವದು ಕಣ್ಣು ಹೊಡೆಯುವದು ಬೈಯುವದು ಬೆರೆಯವರ ಜೊತೆ ಏನಾದರೂ ಬರೆದು ಕಳಿಸುವದು ಮಾಡುತ್ತಿದ್ದರು. ನಮ್ಮೂರವರಾದ ಮೌನೇಶ, ನಿಂಗಪ್ಪ ಇವರು ಏನೊ ಮಾಡಬೇಕು ಅಂದುಕೊಡ್ಡಿದ್ದರು ಹಳ್ಳದಲ್ಲಿ ಜಾಸ್ತಿ ಜನ ಇದ್ದರಿಂದ ಅವರು ಏನು ಮಾಡಲಿಲ್ಲ ಸುಮ್ಮನೆ ಆಗಿರುತ್ತಾರೆ. ಮೌನೇಶ, ನಿಂಗಪ್ಪ ಇವರು ನನಗೆ ಚುಡಾಯಿಸುವದು ಕೆಟ್ಟ ಕೆಟ್ಟದಾಗಿ ಬೈಯುವದು ಮಾಡುವದರಿಂದ ಚಿಮಣಿ ಎಣ್ಣೆ ಹಾಕಿಕೊಂಡು ಸುಟ್ಟುಕೊಂಡಿದ್ದು ಇರುತ್ತದೆ ಅಂತಾ ಕೊಟ್ಟ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 70/2018 ಕಲಂ: 504, 509 ಸಂ.34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ದುಃಖಾಪಾತ ಹೊಂದಿ ರಿಮ್ಸ್ ಭೋದಕ ಆಸ್ಪತ್ರೆ ರಾಯಚೂರದಲ್ಲಿ ಉಪಚಾರ ಪಡೆಯುತ್ತಿದ್ದ ಕುಃ ಸುಪ್ರಿಯಾ ತಂದೆ ಗುರುಸ್ವಾಮಿ ಹಿರೇಮಠ ಸಾ: ತಿಂಥಣಿ ಇವಳು ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕಃ 23/03/2018 ರಂದು 11-40 ಎ.ಎಮ್ ಸುಮಾರಿಗೆ ಮೃತಪಟ್ಟಿರುವ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ. 306 ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ. ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 56/2018 ಕಲಂ, 143, 147, 341, 447 ಸಂಗಡ 149 ಐ.ಪಿ.ಸಿ;- ದಿನಾಂಕ: 23/03/2018 ರಂದು 14:30 ಪಿಎಮ್ ಕ್ಕೆ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ನೀಡಿದ್ದ ಅಜರ್ಿಯ ಸಾರಂಶಏನಂದರೆ, ನಾನು ಜ್ಞಾನಮಿತ್ರ ಪಿಡಿಒ ಗ್ರಾಮ ಪಂಚಾಯತಿ ನಾಗನಟಗಿ ತಮ್ಮಲ್ಲಿ ವಿನಂತಿಸಿಕೊಳ್ಳುವದೇನಂದರೆ, ನಾಗನಟಗಿ ಗ್ರಾಮದ ಸರಕಾರಿ ಕಮಿನಿಟಿ ಹಾಲ ಮುಂದಿನ 10 ಗುಂಟೆ ಖುಲ್ಲಾ ಜಾಗದಲ್ಲಿ ಗ್ರಾಮದ ಸಾರ್ವಜನಿಕರು ದಿನಾಂಕ 22/03/2018 ರಂದು 06.00 ಪಿಎಂ ಸುಮಾರಿಗೆ ಅನದಿಕೃತವಾಗಿ ಕಲ್ಲುಗಳನ್ನು ಹಾಕಿ ಮೂಖ್ಯೆ ರಸ್ತೆಯಿಂದ ಕಮಿನಿಟಿ ಹಾಲಗೆ ಹೋಗುವ ರಸ್ತೆಯಲ್ಲಿಯು ಕಲ್ಲುಗಳನ್ನು ಹಾಕಿ ಜನ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡಿರುತ್ತಾರೆ. ಆದ್ದರಿಂದ ಅನಧಿಕರತವಾಗಿ ಹಾಕಿದ ಕಲ್ಲುಗಳನ್ನು ತೆರವುಗೊಳಿಸುವ ಸಮಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ನೀಡಲು ಮಾನ್ಯರವರಲ್ಲಿ ವಿನಂತಿ. ಈ ಸಂಬಂದವಾಗಿ ತಾಲೂಕ ಪಂಚಾಯತಿಯ ಕಾರ್ಯನಿರ್ವಹಣ ಅಧಿಕಾರಿಗಳ ನೇತೃತ್ವದಲ್ಲಿ ಊರಿನ ಎಲ್ಲಾ ಸಮುದಾಯದ ಮುಖಂಡರುಗಳು ಕರೆಯಿಸಿ ಸಭೆ ಕೈಕೊಂಡು ಅನಧಿಕೃತವಾಗಿ ಹಾಕಿದ ಕಲ್ಲುಗಳನ್ನು ತೆಗೆಯಲು ಸೂಚಿಸಿದರು ಸದರಿಯವರು ಒಪ್ಪಿರುವದಿಲ್ಲ. ಆದ್ದದರಿಂದ ನಾವು ಸದರಿ ಕಲ್ಲುಗಳನ್ನು ತೆರವುಗೊಳಿಸುವ ವೇಳೆ ಊರಿನ ಕೆಲಸು ಕೀಡಿಗೇಡಿಗಳು ಗಲಾಟೆ ಮಾಡುವ ಹಾಗು ಕರ್ತವ್ಯಕ್ಕೆ ಅಡ್ಡಿಪಡಿಸುವ ಸಾದ್ಯತೆ ಇರುವದರಿಂದ ಸೂಕ್ತ ಪೊಲಿಸ್ ರಕ್ಷಣೆ ನೀಡಲು ವಿನಂತಿ ಹಾಗೂ ಮೇಲ್ಕಂಡ ಸ್ಥಳದಲ್ಲಿ ಅನಧಿಕೃತವಾಗಿ ಕಲ್ಲುಗಳನ್ನು ಹಾಕಿದ ಎಸ್.ಟಿ ಸಮುದಾಯದ ಸುಮಾರು 50 ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 56/2018 ಕಲಂ, 143, 147, 341, 447, ಸಂಗಡ 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. Posted by Inspector General Of Police North Eastern Range Kalaburagi. at 6:04 PM No comments: KALABURAGI DISTRICT REPORTED CRIMES ಸಾರ್ವಜನಿಕರೆಗೆ ತೊಂದರೆ ನೀಡಿದ ಪ್ರಕರಣ ; ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಪಾರುಕ್ ಪದಾಧಿಕಾರಿಗಳು ಎಸ್.ಡಿ.ಪಿ.ಐ ಎಮ್.ಎಸ್.ಕೆ. ಮೀಲ್ ಕಲಬುರಗಿ ಇವರು ಇಂದು ದಿನಾಂಕ 23.03.2018 ರಂದು ರಾತ್ರಿ 8 ಗಂಟೆಗೆ ಎಮ್.ಎಸ್.ಕೆ.ಮೀಲ್ ದಲ್ಲಿ ಪಕ್ಷದ ಕಾರ್ಯಲಯ ಉದ್ಘಾಟನೆ ಮಾಡುವದು ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಕುರಿತು ಠಾಣೆಗೆ ಅರ್ಜಿ ಸಲ್ಲಿಸಿದ್ದು, ಸದರಿಯವರಿಗೆ ಯಾವುದೆ ತೆರನಾದ ರಾಲಿಯನ್ನು ಮಾಡದಂತೆ ತಿಳಿಸಿದ್ದು ಸದರಿಯವರು ಸಲ್ಲಿಸಿದ ಅರ್ಜಿಯಂತೆ ಬ/ಬ ಕರ್ತವ್ಯ ನಿರ್ವಹಿಸು ಕುರಿತು ನಾನು, ನಮ್ಮ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ರಾತ್ರಿ 8 ಗಂಟೆಯ ಸುಮಾರಿಗೆ ಎಮ್.ಎಸ್.ಕೆ.ಮೀಲ್ ಗೇಟ ಹತ್ತಿರ ಹೋಗಿದ್ದು. ಸದರಿ ಸಂಘಟನೆಯ ಪದಾಧಿಕಾರಿಗಳಾದ 1. ಮಹ್ಮದ ಮೊಸೀನ್ ಎಸ್.ಡಿ.ಪಿ.ಐ ಪಕ್ಷದ 2. ಮಹ್ಮದ ಶಮಶೋದಿನ್, 3 ಮಹ್ಮದ ಏಜಾಜ ವೈಸ ಪ್ರಸಿಡೆಂಟ್, 4 ಸೈಯದ ಜಾಕೀರ, 5 ಮಹ್ಮದ ಫಾರುಕ ಮದಿನಾ ಕಾಲೋನಿ ಗ್ರೀನ್ ಸರ್ಕಲ್, 6. ಅಬ್ದುಲ ರಹೀಮ ಪಟೇಲ, 7 ಶಾಹೀದ ಹಾಗೂ ಇನ್ನೂ ಕೆಲವರು ಕೂಡಿಕೊಂಡು ಎಮ್.ಎಸ್.ಕೆ.ಮೀಲ್ ಗೇಟ ದಿಂದ ರಾತ್ರಿ 9 ಗಂಟೆಯ ಸುಮಾರಿಗೆ, ಮೊಟಾರ ಸೈಕಲ ನಂ ಕೆಎ 32 ಇಜಿ 7110, ಮೋಟಾರ ಸೈಕಲ ನಂ ಕೆಎ 32 ಇಜೆ. 1140, ಕೆಎ 32 ಇಜೆ 0387 ಕೆಎ 32 ಎಸ್ 5552 ಕೆಎ 32 ಇಎಫ್ 3013 ಕೆಎ 25 ಹೆಚ್ 9990 ಕೆಎ 32 ಜೆ 7566, ಕೆಎ 32 ಇಎ 8576, ಕೆಎ 32 ಇಎಫ್ 8460, ಕೆಎ 32 ಇಡಿ 8849, ಕೆಎ 32 ಇಡಿ 7063, ಕೆಎ 32 ಕ್ಯೂ 5748, ಕೆಎ 33 ಹೆಚ್. 1944, ಕೆಎ 35, ಡಬ್ಲೂ 4158 ಮತ್ತು ಅಟೊ ನಂ ಕೆಎ 32 ಬಿ 4017, ಹಾಗೂ ಮಹ್ಮದ ಮೋಸಿನ್ ಇತನ ಕಾರ ಹಾಗೂ ಇನ್ನೂ ಕೆಲವು ಮೊಟಾರ ಸೈಕಲ ತೆಗೆದುಕೊಂಡು ರಾತ್ರಿ 9:00 ಗಂಟೆಗೆ ಎಮ್.ಎಸ್.ಕೆ.ಮೀಲ್ ಗೇಟ ದಿಂದ ಮದಿನಾ ಕಾಲೋನಿ ಅಟೊ ಸ್ಟಾಂಡವರೆಗೆ ಮೊಟಾರ ಸೈಕಲ, ಅಟೊ ಮತ್ತು ಕಾರ ತೆಗೆದುಕೊಂಡು ರಾಲಿ ಹೊರಟು ರಸ್ತೆಯ ಮೇಲೆ ಸಂಚರಿಸುವ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡತಡೆಯನ್ನೂಂಟು ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಾಟ್ಸಪ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣ : ಅಫಜಲಪೂರ ಠಾಣೆ : ಶ್ರೀ ಮಹಾದೇವಪ್ಪ ಎನ್. ತಾಂಬೇ ಮುಖ್ಯ ಅಧೀಕ್ಷಕರು ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ 002QQ ಅಫಜಲಪೂರ ರವರು ತಮ್ಮ ಕೇಂದ್ರದ ಕೊಠಡಿ ಸಂಖ್ಯೆ 01 ರಲ್ಲಿ ಕೋಣೆ ಮೇಲ್ವಿಚಾರಕರಾಗಿ ಶ್ರೀ ಭೀಮಣ್ಣ ಹುಣಶ್ಯಾಳ ಸ.ಪ್ರೌ.ಶಾಲೆ ತೆಲ್ಲರೂ ರವರು ಕಾರ್ಯನಿರ್ವಹಿಸುತ್ತಿದ್ದರು. ಪರೀಕ್ಷ ಪ್ರಾರಂಭವಾಗಿ ಸುಮಾರು 11 ಗಂಟೆಗೆ ಪರೀಕ್ಷೆ ಬರೆಯುತ್ತಿದ್ದ ವಿಧ್ಯಾರ್ಥಿಯಾದ ಅಬ್ಬಾಸಲಿ ತಂದೆ ಲಾಲಸಾಬ ಮುಲ್ಲಾ ನೋಂದಣಿ ಸಂಖ್ಯೆ 20180090171 ಈ ವಿಧ್ಯಾರ್ಥಿಯು ಕೋಣೆಯಲ್ಲಿ ಕಿಟಕಿಯ ಬದಿಗೆ ಪರೀಕ್ಷೆ ಬರೆಯುತ್ತಿದ್ದ ಆ ಸಮಯಕ್ಕೆ ಒಬ್ಬ ಅಪರಿಚಿತ ವ್ಯಕ್ತಿ ಕಿಟಕಿಯಲ್ಲಿ ಅಬ್ಬಾಸಅಲಿಗೆ ಕೇಳಿ ಅವನ ಪ್ರಶ್ನೆ ಪತ್ರಿಕೆಯ ಒಂದು ಪುಟದ ಫೋಟೊವನ್ನು ತಗೆದುಕೊಂಡಿರುತ್ತಾನೆ. ಸದರಿ ಫೋಟೊ ತಗೆದುಕೊಂಡ ವ್ಯಕ್ತಿಗೆ ಪರೀಕ್ಷ ಬರೆಯುತ್ತಿದ್ದ ಅಬ್ಬಾಸಲಿ ಮುಲ್ಲಾ ಇತನು ಸಹಕರಿಸಿರುತ್ತಾನೆ. ಇದರಿಂದ ಸದರಿ ಕನ್ನಡ ಪ್ರಶ್ನೆ ಪತ್ರಿಕೆ ವಾಟ್ಸಪ್ ಮುಖಾಂತ ಸೋರಿಕೆ ಆಗಿರುತ್ತದೆ ಎಲ್ಲಾ ಘಟನೆಗಳು ಪರಿಕ್ಷೆ ಮುಗಿಯುವ ಸಂದರ್ಭದಲ್ಲಿ ಬೆಳಕಿಗೆ ಬಂದಿರುತ್ತದೆ. ಕಾರಣ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಮೋಬೈಲ ಮೂಲಕ ಫೋಟೊ ತೆಗೆದುಕೊಂಡು ಹೋಗಿ ವ್ಯಾಟ್ಸಪ ಮೂಲಕ ಸೋರಿಕೆ ಮಾಡಿದ ಅಪರಿಚಿತ ವ್ಯಕ್ತಿಯ ಮೇಲೆ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಹಕಾರ ನೀಡಿದ ವಿಧ್ಯಾರ್ಥಿಯಾದ ಅಬ್ಬಾಸಲಿ ಲಾಲಸಾಬ ಮುಲ್ಲಾ ರಾಹುಲ ಗಾಂಧಿ ಪ್ರೌಡ ಶಾಲೆ ಅಫಜಲಪೂರ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವು ಪ್ರಕರಣ : ನೆಲೋಗಿ ಠಾಣೆ : ಶ್ರೀ ಚಿದಾನಂದ ತಂದೆ ನರಸಪ್ಪ ಹೂಗಾರ ಸಾ|| ಅಂಕಲಗಾ ತಾ: ಜೇವರಗಿ ಇವರು ದಿನಾಂಕ: 21/03/2018 ರಂದು 9:00 ಪಿ.ಎಂಕ್ಕೆ ನಾನು ನನ್ನ ಹೆಂಡತಿ ಶೈಲಾಶ್ರೀ ಊಟ ಮಾಡಿಕೊಂಡು 10:00 ಪಿ.ಎಂ ಸುಮಾರಿಗೆ ಮನೆ ಕಿಲಿ ಹಾಕಿಕೊಂಡು ಮನೆಯ ಮಾಳಗಿ ಮೇಲೆ ಮಲಗಿಕೊಂಡೆವು. ನಂತರ ನಾನು ಇಂದು 4:00 ಎ.ಎಂಕ್ಕೆ ಮಾಳಿಗೆ ಮೆಲಿಂದ ಇಳಿದು ಕೆಳಗಡೆ ಬಂದಾಗ ಬಾಗಿಲುಗಳು ತೆರೆದಿದ್ದವು ಅದನ್ನು ನೋಡಿ ನಾನು ಗಾಬರಿಯಾಗಿ ನನ್ನ ಹೆಂಡತಿಗೆ ಎಬ್ಬಿಸಿ ನೋಡಲಾಗಿ ಮನೆಯ ಬಾಗಿಲದ ಕೀಲಿ ಮುರಿದು ಒಳಗಡೆ ಇನ್ನೊಂದು ರೂಮಿನಲ್ಲಿ ಇದ್ದ ತಿಜೋರಿಯ ಕೀಲಿ ಮುರಿದಿದ್ದು ನೋಡಲಾಗಿ ತಿಜೋರಿಯಲ್ಲಿ ಇಟ್ಟ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 3,12, 000/- ರೂ ಕಿಮ್ಮತಿನದು ನಮ್ಮ ಮನೆಯಿಂದ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನಿನ್ನೆ ರಾತ್ರಿ ದಿನವೆ ನಮ್ಮೂರಿನ ಶಿವಾನಂದ ತಂದೆ ಬಲವಂತ್ರಾಯ ಲಕ್ಕುಂಡಿ ಇವರ ಕಿರಾಣಿ ಅಂಗಡಿಯ ಕಿಲಿ ಮುರಿದು ಗಲ್ಲಾದಲ್ಲಿ ಇದ್ದ 78000/- ರೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ದಿನಾಂಕ : 21/03/2018 ರ 10 ಪಿ.ಎಂ ದಿಂದ 22/03/2018 ರ 4:00 ಎ.ಎಂದ ಅವಧಿಯಲ್ಲಿ ನಮ್ಮಮನೆಯ ಕೀಲಿ ಮುರಿದು ಮತ್ತು ಶಿವಾನಂದ ಲಕ್ಕುಂಡಿಯವರ ಕಿರಾಣಿ ಅಂಗಡಿಯ ಕೀಲಿ ಮುರಿದು ಒಟ್ಟು 3,90,000/- ಸಾವಿರ ಕಿಮ್ಮತ್ತಿನ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸ್ವಾಭಾವಿಕ ಸಾವು ಪ್ರಕರಣ : ಫರತಾಬಾದ ಠಾಣೆ : ಶ್ರೀ ಲಕ್ಷ್ಮಿಪುತ್ರ ತಂದೆ ಬಸವರಾಜ ಮಡ್ಡಿ ಸಾಃ ಮೇಳಕುಂದಾ(ಬಿ) ತಾ.ಜಿಃ ಕಲಬುರಗಿ ರವರ ತಂದೆಯಾದ ಬಸವರಾಜ ಇವರು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು, ನಮ್ಮೂರ ಸಿಮಾಂತರದ ಸರ್ವೆ ನಂ 161 ರಲ್ಲಿ 3 ಎಕರೆ 27 ಗುಂಟೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಕೃಷಿ ಚಟುವಟಿಕೆಗಾಗಿ ಎಸ್.ಬಿ ಐ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದು, ಅಲ್ಲದೆ ವಯಕ್ತಿಕವಾಗಿಯೂ ಸಾಲ ಮಾಡಿಕೊಂಡಿದ್ದು, ಬ್ಯಾಂಕಿನವರು ಸಾಲ ತಿರಿಸಬೆಕೆಂದು ಆಗಾಗ ಮನೆಗೆ ಬಂರುತ್ತಿದ್ದು ಅಲ್ಲದೆ ಜಮೀನಿನಲ್ಲಿ ಬೆಳೆ ಸರಿಯಾಗಿ ಬೆಳೆಯದೆ ಇದ್ದುದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸಿಬೇಕೆಂದು ಚಿಂತಿಸುತ್ತಾ ಇಂದು ದಿನಾಂಕ 22/03/2018 ರಂದು 8.00 ಎ.ಎಮಕ್ಕೆ ನಮ್ಮೂರಿನ ಸಿದ್ದಗೌಡ ,ಮಾಲಿ ಪಾಟೀಲ ಇವರ ಹೋಲದಲ್ಲಿರುವ ರೆಷ್ಮಿ ಶೇಡದಲ್ಲಿನ ಕಬ್ಬಿಣ್ಣದ ಯಂಗಲ್ ಪಟ್ಟಿಗೆ ತನ್ನ ದೋತ್ರಾದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾರಾಗಣ : ತರಂಗ ವಿಶ್ವ , ವಿಲೋಕ್ ರಾಜ್, ರಾಶಿ ಮಹಾದೇವ್, ದಿವ್ಯಾ ಉರುಡುಗ, ಮಂಡ್ಯ ರಮೇಶ್, ಬಾಬು ಹಿರಣ್ಣಯ್ಯ, ಧರ್ಮ ಹಾಗೂ ಮುಂತಾದವರು... ಜೀವನವೇ ಒಂದು ಪಾಠವಿದ್ದಂತೆ. ನಾವು ಕಟ್ಟಿಕೊಳ್ಳುವ ಬದುಕು, ನಮ್ಮ ಸುತ್ತ ಇರುವ ಜನರು, ನಮ್ಮ ನಂಬಿಕೆ, ವಿಶ್ವಾಸವೇ ಕೆಲವೊಮ್ಮೆ ಹಲವು ಮುಖವಾಡಗಳ ಕನ್ನಡಿಯನ್ನ ತೆರೆದಿಡುತ್ತದೆ. ಇಂತಹದ್ದೇ ವಿಚಾರವನ್ನು ಇಟ್ಟುಕೊಂಡು ಬಡ ಕುಟುಂಬದ ವರ್ಗದ ಬದುಕು, ಬವಣೆಯೊಂದಿಗೆ ಗೆಳೆತನ, ಪ್ರೀತಿ, ಪೊಲೀಸ್, ಅಪಹರಣ, ನಂಬಿಕೆ ದ್ರೋಹ, ರೇಪ್ ಸೇರಿದಂತೆ ಹಲವು ಸೂತ್ರಗಳನ್ನು ಇಟ್ಟುಕೊಂಡು ಬಂದಿರುವ ಚಿತ್ರವೇ `ಗಿರ್ಕಿ`. ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಚಿತ್ರದ ಕಥಾನಾಯಕ (ವಿಲೋಕ್ ರಾಜ್) ವಿದ್ಯಾಭ್ಯಾಸವಿಲ್ಲದೆ ಮಾವ ಪೋಲಿಸ್ (ತರಂಗ ವಿಶ್ವ) ಮಾರ್ಗದರ್ಶನದಂತೆ ಬಾರ್ ನಲ್ಲಿ ಸಪ್ಲೆಯರ್ ಕೆಲಸಕ್ಕೆ ಸೇರಿ ಗೆಳೆಯರೊಟ್ಟಿಗೆ ಜೀವನ ಕಳೆಯುತ್ತಾನೆ. ಇನ್ನು ನಾಯಕಿ (ದಿವ್ಯಾ ಉರುಡುಗ) ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ದಿನನಿತ್ಯ ಬಾರ್ ಮುಂದೆ ಸಾಗುವ ಸಮಯಕ್ಕೆ ಸರಿಯಾಗಿ ನಾಯಕ ನಾಯಕಿಯನ್ನು ಭೇಟಿ ಮಾಡಿ ನಡೆದುಕೊಂಡು ಮನೆವರೆಗೂ ಹೋಗಿ ಬಿಟ್ಟು ಬರುತ್ತಾನೆ. ಇದು ಅವರಿಬ್ಬರ ಪ್ರೇಮಕ್ಕೆ ಸಾಕ್ಷಿಯಂತೆ. ಇನ್ನೂ ಬಾರ್ ಅಂದಮೇಲೆ ಪುಂಡ ಪೋಕರಿಗಳ ಕಾಟ ಇದ್ದಿದ್ದೆ, ಇದರ ನಡುವೆ ನಾಲ್ವರು ಕಿಡಿಗೇಡಿಗಳು ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್ ಮಾಡುತ್ತಾ ಆರ್ಭಟಿಸುತ್ತಾರೆ. ಮತ್ತೊಂದು ಕಡೆ ನಾಯಕನ ಮಾಮ ಪೊಲೀಸ್ ಮಾಮೂಲಿ ವಸೂಲಿ ಮಾಡುತ್ತಾ ಗೆಳತಿಯ ಹುಡಕಾಟಕ್ಕೆ ಪರದಾಡುತ್ತಿರುತ್ತಾನೆ. ಅವನ ಆಸೆಯಂತೆ ಲೇಡಿ ಕಾನ್ಸ್ ಟೆಬಲ್ ಆಗಿ ಸ್ಟೇಷನ್ ಗೆ ಬರುವ ಮತ್ತೊಬ್ಬ ನಟಿ (ರಾಶಿ ಮಹದೇವ್) ಪ್ರೀತಿ. ಒಮ್ಮೆ ರಸ್ತೆಯಲ್ಲಿ ಜೀಪ್ ರಿಪೇರಿ ಸಂದರ್ಭದಲ್ಲಿ ಸ್ಟೇಷನ್ ಇನ್ಸ್ ಪೆಕ್ಟರ್ ಧರ್ಮ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುವ ನಾಯಕ, ನಾಯಕಿಯ ಪ್ರೀತಿಯ ವಿಚಾರ ಬಹಿರಂಗ. ನಾಯಕಿಯ ಅಂಕಲ್ (ಬಾಬು ಹಿರಣ್ಣಯ್ಯ) ಇವರಿಬ್ಬರ ಮದುವೆಗೆ ಗ್ರೀನ್ ಸಿಗ್ನಲ್ ನೀಡುತ್ತಾರೆ. ಮತ್ತೊಂದೆಡೆ ನಾಯಕ ಕೆಲಸ ಮಾಡುವ ಮಾಲೀಕ (ಮಂಡ್ಯ ರಮೇಶ್) ಹಾಗೂ ಸ್ನೇಹಿತರು ಮತ್ತು ಸೋದರ ಮಾವ ಕೂಡ ಒಪ್ಪುತ್ತಾರೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಮದುವೆಗೆ ತಯಾರಿ ಮಾಡೋಣ ಎನ್ನುವಷ್ಟರಲ್ಲಿ ನಾಯಕಿಯ ಅಪಹರಣ ವಾಗುತ್ತದೆ. ಇಲ್ಲಿಂದ ಕಥೆಯ ಟ್ವಿಸ್ಟ್ ತೆರೆದುಕೊಳ್ಳುತ್ತದೆ. ನಾಯಕಿಯ ಕಿಡ್ನ್ಯಾಪ್ ಮಾಡಿದ್ದು ಯಾರು...ಯಾಕೆ... ಈ ಜಾಗದ ಬೆಲೆ ಯಾರದು... ನಾಯಕ ನಾಯಕಿ ಒಂದಾಗ್ತಾರಾ... ಇಂಥ ಹಲವು ಸೂಕ್ಷ್ಮ ವಿಚಾರವನ್ನು ನೋಡಬೇಕಾದರೆ ನೀವೆಲ್ಲರೂ ಒಮ್ಮೆ ಚಿತ್ರಮಂದಿರಕ್ಕೆ ಹೋಗಿ ಗಿರ್ಕಿ ಚಿತ್ರ ನೋಡಲೇಬೇಕು. ತನ್ನ ಹಾಸ್ಯದ ಮೂಲಕ ಪ್ರೇಕ್ಷಕರನ್ನ ರಂಜಿಸಿದ ತರಂಗ ವಿಶ್ವ ಪ್ರಥಮ ಬಾರಿಗೆ ಒಂದು ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಿ ಸೈ ಎನಿಸಿ ಕೊಂಡಿದ್ದಾರೆ. ಇನ್ನು ನಟನೆ ವಿಚಾರಕ್ಕೆ ಬಂದರೆ ತರಂಗ ವಿಶ್ವ ಲೀಲಾಜಾಲವಾಗಿ ತಮ್ಮ ಪಾತ್ರ ಪೋಷಣೆ ಮಾಡಿದ್ದು, ಹಾಸ್ಯ ಸನ್ನಿವೇಶಗಳು ಮನಸ್ಸನ್ನು ತಣಿಸುತ್ತದೆ. ಇದು ಇವರ ಮೊದಲ ನಿರ್ಮಾಣವಾಗಿದ್ದು, ಎಲ್ಲೋ ತಮ್ಮದೇ ಹಾಸ್ಯ ಜಾನರ್ ಚಿತ್ರವೇ ಮಾಡಬಹುದಿತ್ತು ಅನಿಸುತ್ತದೆ. ಇನ್ನು ಮತ್ತೊಬ್ಬ ನಾಯಕ ವಿಲೋಕ್ ರಾಜ್ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಆ್ಯಕ್ಷನ್ ದೃಶ್ಯಗಳನ್ನ ಉತ್ತಮವಾಗಿ ನಿರ್ವಹಿಸಿದ್ದಾರೆ. ಇವರಿಗೆ ಜೋಡಿಯಾಗಿ ಅಭಿನಯಿಸಿರುವ ದಿವ್ಯ ಉರುಡುಗ ಬಹಳ ಮುದ್ದಾಗಿ ಕಾಣಿಸಿಕೊಳ್ಳುವುದರ ಜತೆಗೆ ಗಮನ ಸೆಳೆಯುವಂತೆ ನಟಿಸಿದ್ದಾರೆ. ಇನ್ನು ಮತ್ತೋರ್ವ ನಟಿ ರಾಶಿ ಮಹದೇವ್ ಪೊಲೀಸ್ ಕಾನ್ ಸ್ಟೆಬಲ್ ಪಾತ್ರವಾದರೂ ಸ್ಕ್ರೀನ್ ಮೇಲೆ ಸೊಗಸಾಗಿ ಕಾಣಿಸುತ್ತಾರೆ. ಉಳಿದಂತೆ ಅಭಿನಯಿಸಿರುವ ಮಂಡ್ಯ ರಮೇಶ್, ಧರ್ಮ, ಬಾಬು ಹಿರಣ್ಣಯ್ಯ, ಬಹುತೇಕ ಪ್ರತಿಭೆಗಳು ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ನಿರ್ದೇಶಕ ವೀರೇಶ ಪಿ.ಎಂ. ಆಯ್ಕೆ ಮಾಡಿಕೊಂಡ ಕಥಾವಸ್ತು ಉತ್ತಮವಾಗಿದೆ. ಆದರೆ ಚಿತ್ರಕಥೆ ಮತ್ತಷ್ಟು ಬಿಗಿ ಮಾಡಬೇಕಿತ್ತು. ಚಿತ್ರದ ಬಹುತೇಕ ದೃಶ್ಯಗಳು ಗಿರಿಕಿ ಹೊಡೆದಂತೆ ಭಾಸವಾಗುತ್ತದೆ. ಚಿತ್ರದ ಹಿಡಿತ ಕಾಣುವುದೆ ದ್ವಿತೀಯಾರ್ಧದಲ್ಲಿ. ಇದರ ಜೊತೆಗೆ ಪಾತ್ರಧಾರಿಗಳ ಮೂಲಕ ಉತಮ ಕೆಲಸವನ್ನ ತೆಗಿಸಿದ್ದಾರೆ.ತಾಂತ್ರಿಕವಾಗಿ ಕೂಡ ಚಿತ್ರ ಗಮನ ಸೆಳೆಯುತ್ತದೆ. ಈ ಚಿತ್ರಕ್ಕೆ ಸಂಗೀತ ನೀಡಿರುವ ವೀರ್ ಸಮರ್ಥ್ ಕೆಲಸ ಗಮನಾರ್ಹ ವಾಗಿದೆ. ಅದೇ ರೀತಿ ನವೀನ್ ಛಲ್ಲ ಆವರ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ಜನರಲ್ಲಿ ಜಾಗೃತಿ ಮೂಡಿಸುವ ವಿಚಾರವನ್ನು ಸೂಕ್ಷ್ಮವಾಗಿ ಬಡ ಕುಟುಂಬದ ಬದುಕು, ಬವಣೆಯನ್ನು ಜೊತೆಗೆ ಹಾಸ್ಯ ಲೇಪನದಲ್ಲಿ ``ಗಿರ್ಕಿ`` ಸಾಗಿದ್ದು, ಒಮ್ಮೆ ಎಲ್ಲರೂ ಹೋಗಿ ಈ ಚಿತ್ರವನ್ನು ನೋಡಬಹುದು.
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಮೇಷ ರಾಶಿ ಮುಂದಿನ ಬದುಕಿನ ಬಗ್ಗೆ ಸ್ವಲ್ಪ ಚಿಂತನೆ ಮಾಡುತ್ತೀರಾ ಕಾಲೇಜಿನಲ್ಲಿ ಮತವು ಉದ್ಯೋಗ ಸ್ಥಳದಲ್ಲಿ ಮಾಸ್ತರರಿಂದ ಉತ್ತಮ ಸಹಕಾರ ದೊರೆಯುತ್ತದೆ ಹಿರಿಯರ ಸಲಹೆಯನ್ನು ನಿರಾಕರಿಸ ಬೇಡಿ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ವೃಷಭ ರಾಶಿ ಸಂತೋಷಭರಿತ ಮಾತುಗಳಿಂದ ನಿಮ್ಮ ಸಹ ಪಾರ್ಟಿಗಳನ್ನು ರಂಜಿಸುವುದೇ ಕುಟುಂಬದ ಕ್ಷಣಗಳಲ್ಲಿ ಒಂದು ಅಪರೂಪದ ಕ್ಷಣಗಳನ್ನು ನೀವು ಕಳೆಯುವಿರಿ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ಮಿಥುನ ರಾಶಿ ಕೆಲಸಕಾರ್ಯಗಳಲ್ಲಿ ಅತಿಯಾದ ಆತರ ಬೇಡಾ ಇಂದು ನೀವು ಪ್ರಮುಖ ಯೋಜನೆಗಳನ್ನು ಕೈಗೊಳ್ಳುವ ಸಂಭವವಿದೆ ನಿಮ್ಮ ನಿರೀಕ್ಷೆಗೆ ತಕ್ಕ ಆದಾಯವು ನಿಂತಿರುತ್ತದೆ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ಕರ್ಕಾಟಕ ರಾಶಿ ಇಂದು ನೀವು ವ್ಯವಹಾರ ವಿಚಾರದಲ್ಲಿ ಮಾತನಾಡುವಾಗ ಯಾವುದೇ ಸಂಕೋಚ ಬೇಡ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಂಬಂಧವನ್ನು ಹೊಂದುವಿರಿ ಸಂಶೋಧಕರಿಗೆ ಇಂದು ಅತ್ಯಂತ ಕ್ರಿಯಾಶೀಲವಾಗಿರುತ್ತದೆ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ಸಿಂಹ ರಾಶಿ ಇಂದು ನೀವು ಗೃಹಬಳಕೆ ವಸ್ತುಗಳನ್ನು ಖರೀದಿ ಮಾಡುವಿರಿ ನಿಮ್ಮ ಮನೆಗೆ ಅಲಂಕಾರಿಕ ವಸ್ತುಗಳನ್ನು ಇಂದು ನೀವು ಖರೀದಿ ಮಾಡುತ್ತೀರಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಯನ್ನು ಕಾಣುತ್ತೀರಿ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ಕನ್ಯಾ ರಾಶಿ ಆರಂಭದಲ್ಲಿ ನಿಮ್ಮ ಕಾರ್ಯಚಟುವಟಿಕೆಯು ಇತರ ಹಸ್ಯಕ್ಕೆ ಒಳಗಾಗಬಹುದು ಬಹು ದಿನದ ಆಸೆಯು ಇಂದು ಈಡೇರುತ್ತದೆ ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ತುಲಾ ರಾಶಿ ಇಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ ನಿಮ್ಮ ಸಂಗಾತಿಯಾಗಿ ಪ್ರಾಯಕ್ಕೆ ಮನ್ನಣೆಯನ್ನು ನೀಡಿ ಆಸ್ತಿ ಕರಿದಿಯ ವಿಷಯದಲ್ಲಿ ಇಂದು ತೊಡಗಿಕೊಳ್ಳುತ್ತಿದ್ದರು ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ವೃಶ್ಚಿಕ ರಾಶಿ ಇಂದು ರಾಜಕಾರಣಿಗಳಿಗೆ ಅಭಿವೃದ್ಧಿ ಇರುತ್ತದೆ ಮಾಧ್ಯಮ ಮತ್ತು ಪ್ರಚಾರದಲ್ಲಿ ಇವರಿಗೆ ಉತ್ತಮ ಹೆಸರು ಬರುತ್ತದೆ ವಿನಾಕಾರಣ ಬೇರೆಯವರ ತಪ್ಪಿಗೆ ಗುರಿಯಾಗುತ್ತಿದೆ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ಧನಸು ರಾಶಿ ಇಂದು ಇಂಜಿನಿಯರಿಂಗ್ ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಹೆಚ್ಚು ಮಾತನಾಡುವುದರಿಂದ ಬಂಧುಗಳಿಗೆ ಮಧ್ಯದಲ್ಲಿ ವೈಮನಸ್ಸು ಹೆಚ್ಚಾಗಬಹುದು ಇಂದು ನಿಮ್ಮ ಸ್ಪರ್ಧಿಗಳನ್ನು ಗೆಲ್ಲುವ ಅವಕಾಶವಿದೆ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ಮಕರ ರಾಶಿ ನಿಂದ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದೆ ನಿಮ್ಮ ನೂತನ ಯೋಜನೆಯನ್ನು ಪಾಲುದಾರರೊಂದಿಗೆ ಸರಿಯಾಗಿ ಹಂಚಿಕೊಳ್ಳಿ ಹಿಂದಿ ನಿಮಗೆ ಧನಸಹಾಯವೂ ದೊರೆಯುತ್ತದೆ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ಕುಂಭ ರಾಶಿ ಇಂದಿನ ಕೆಲವು ಘಟನೆಗಳನ್ನು ನಿಮ್ಮ ಮನಸ್ಸನ್ನು ಹಾಳು ಮಾಡುತ್ತದೆ ನಿಮ್ಮ ಸಂಗಾತಿಯ ಸಲಹೆಯಿಂದ ನಿಮ್ಮ ಸಮಸ್ಯೆಗಳು ಎಂದು ದೂರವಾಗುತ್ತದೆ ನಿಮ್ಮ ಸಹೋದ್ಯೋಗಿಗಳಿಗೆ ಒಂದು ಸಾಹ ದಿಂದ ಹುರಿದುಂಬಿಸುತ್ತಿದ್ದ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606 ಮೀನಾ ರಾಶಿ ವೃತ್ತಿಯಲ್ಲಿ ಬದಲಾವಣೆ ಬಯಸುವವರಿಗೆ ಇದು ಉತ್ತಮ ಕಾಲವಾಗಿದೆ ಅನಿರೀಕ್ಷಿತವಾದ ಅವಕಶಗಳು ನಿಮಗೆ ಒದಗಿ ಬರುತ್ತದೆ ನಿಮ್ಮ ಮೇಲಿದ್ದ ಆಪಾದನೆಗಳು ಮಂಜಿನಂತೆ ಕರಗುತ್ತದೋ ನಿಮ್ಮ ಜೀವನದ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೆ ಮಾಂತ್ರಿಕ ಮತ್ತು ತಾಂತ್ರಿಕ ಪೂಜಾ ಅನುಷ್ಠಾನಗಳಿಂದ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ದೈವಜ್ಞ ಶ್ರೀ ತುಳಸಿರಾಮ್ ಗುರೂಜಿ ಫೋನ್ 9916852606
ಭಾರತದಲ್ಲಿ ಸಾಂಕ್ರಾಮಿಕ ರೋಗಕ್ಕಿಂತ ಸಾಂಕ್ರಾಮಿಕವಲ್ಲದ ರೋಗದಿಂದ ಹೆಚ್ಚು ಸಾವು ಸಂಭವಿಸುತ್ತಿದೆ. ಹೌದು, ಸಾಂಕ್ರಾಮಿಕವಲ್ಲದ ರೋಗಕ್ಕೆ ಶೇಕಡಾ 66ರಷ್ಟು ಮಂದಿ ಬಲಿಯಾಗ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಳಪೆ ಆಹಾರವೆಂದ್ರೆ ನೀವು ನಂಬ್ಲೇಬೇಕು. Suvarna News First Published Sep 28, 2022, 10:51 AM IST ಸಾಂಕ್ರಾಮಿಕ ರೋಗ ಎಂದಾಗ ತಕ್ಷಣ ನೆನಪಾಗೋದು ಕೊರೊನಾ. ಕೊರೊನಾದಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಂಕ್ರಾಮಿಕ ರೋಗ ಆಪ್ತರನ್ನು ಕಳೆದುಕೊಳ್ಳಲು ಕಾರಣವೆಂದು ಅನೇಕರು ನಂಬಿದ್ದಾರೆ. ಆದ್ರೆ ಭಾರತದಲ್ಲಿ ಸಾಂಕ್ರಾಮಿಕ ರೋಗಕ್ಕಿಂತ ಸಾಂಕ್ರಾಮಿಕವಲ್ಲದ ರೋಗ ಹೆಚ್ಚು ಗಂಭೀರ ಸಮಸ್ಯೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಡಬ್ಲ್ಯುಎಚ್‌ಒ ಪ್ರಕಾರ ಭಾರತದಲ್ಲಿ ಶೇಕಡಾ 66ರಷ್ಟು ಸಾವು ಸಾಂಕ್ರಾಮಿಕವಲ್ಲದ ಖಾಯಿಲೆಯಿಂದ ಬರುತ್ತದೆಯಂತೆ. ಕೆಟ್ಟ ಜೀವನ ಶೈಲಿಯೇ ಅನೇಕ ಖಾಯಿಲೆ, ಸಾವಿಗೆ ಕಾರಣವೆಂದು ಹೇಳಲಾಗ್ತಿದೆ. ಜೀವನ ಶೈಲಿ ಬದಲಿಸಿದ್ರೆ ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಸಾಂಕ್ರಾಮಿಕವಲ್ಲದ ರೋಗ (Non Communicable) ದಲ್ಲಿ ಮಧುಮೇಹ,ಹೃದಯರೋಗ, ಉಸಿರಾಟದ ಸಮಸ್ಯೆ,ಕ್ಯಾನ್ಸರ್ (Cancer ) ಇತ್ಯಾದಿ ಸೇರಿದೆ. ಡಬ್ಲ್ಯುಎಚ್‌ಒ ವರದಿ ಪ್ರಕಾರ, ಭಾರತದಲ್ಲಿ ಅಕಾಲಿಕ ಮರಣದ ಅಪಾಯ ಶೇಕಡಾ 22 ರಷ್ಟು ಹೆಚ್ಚಿದೆ. ಮಧುಮೇಹ, ಹೃದಯ ರೋಗ, ಉಸಿರಾಟದ ಕಾಯಿಲೆ ಮತ್ತು ಕ್ಯಾನ್ಸರ್ ನಿಂದ ಶೇಕಡಾ 22ರಷ್ಟು ಮಂದಿ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ 30 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇಕಡಾ 22ರಷ್ಟು ಜನರು 70 ವರ್ಷಕ್ಕಿಂತ ಮೊದಲೇ ಸಾವನ್ನಪ್ಪುತ್ತಾರೆ. ವಿಶ್ವದಲ್ಲಿ ಇದು ಶೇಕಡಾ 18ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ. ಹೃದಯ (Heart) ರೋಗದಿಂದ ಮರಣ ಹೊಂದುತ್ತಾರೆ ಇಷ್ಟು ಮಂದಿ : ಭಾರತದಲ್ಲಿ ಶೇಕಡಾ 28ರಷ್ಟು ಸಾವು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಆಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಹೃದಯ ಕಾಯಿಲೆ ಸೇರಿದೆ. 30ರಿಂದ 79 ವರ್ಷ ವಯಸ್ಸಿನ ಶೇಕಡಾ 31 ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದ್ರೆ ಇದ್ರಲ್ಲಿ ಶೇಕಡಾ 63ರಷ್ಟು ಮಂದಿ ಯಾವುದೇ ಚಿಕಿತ್ಸೆ ಪಡೆಯುವುದಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಉಸಿರಾಟ ಖಾಯಿಲೆಯಿಂದ ಇಷ್ಟೊಂದು ಸಾವು : ಹೃದಯ ಖಾಯಿಲೆಯಿಂದ ಮಾತ್ರವಲ್ಲ ಭಾರತದಲ್ಲಿ ಉಸಿರಾಟ ಖಾಯಿಲೆಯಿಂದ ಮರಣ ಹೊಂದುವವರ ಸಂಖ್ಯೆಯೂ ಹೆಚ್ಚಿದೆ. ಶೇಕಡಾ 12ರಷ್ಟು ಮಂದಿ ಈ ಖಾಯಿಲೆಯಿಂದ ಬಳಲುತ್ತಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ಪ್ರತಿ 100,000 ಜನಸಂಖ್ಯೆಗೆ 113 ಜನರು ಸಿಆರ್ ಡಿಯಿಂದ ಸಾವನ್ನಪ್ಪುತ್ತಾರೆ. ಕ್ಯಾನ್ಸರ್ ನಿಂದ ಇಷ್ಟು ಸಾವು : ಭಾರತದಲ್ಲಿ ಶೇಕಡಾ 10ರಷ್ಟು ಮಂದಿ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಾರೆ. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿದ್ದರೆ ಪುರುಷರಲ್ಲಿ ಬಾಯಿ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಿದೆ. Weight Loss Tips: ಎಷ್ಟೇ ಡಯಟ್ ಮಾಡಿದ್ರೂ ಸಣ್ಣ ಆಗ್ತಿಲ್ವಾ ? ಈ ತಪ್ಪು ಮಾಡಬೇಡಿ. ಹೆಚ್ಚಾಗ್ತಿದೆ ತಂಬಾಕು ಸೇವನೆ : ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಭಾರತದಲ್ಲಿ ಹೆಚ್ಚಿದೆ. ತಂಬಾಕು ಸೇವನೆಯಿಂದ 80 ಲಕ್ಷ ಮಂದಿ ಪ್ರಾಣ ಬಿಡ್ತಿದ್ದಾರೆ. ಅದ್ರಲ್ಲಿ ಒಂದು ಮಿಲಿಯನ್ ಜನರು ಧೂಮಪಾನ ಮಾಡದೆ ಸಾವನ್ನಪ್ಪುತ್ತಿದ್ದಾರೆ. ಅಂದ್ರೆ ಧೂಮಪಾನಿಗಳ ಹೊಗೆ ತೆಗೆದುಕೊಳ್ಳು ಅವರು ಮರಣ ಹೊಂದುತ್ತಿದ್ದಾರೆ. ಕಳಪೆ ಆಹಾರವೇ ಸಾವಿಗೆ ಕಾರಣ : ಕಳಪೆ ಆಹಾರದಿಂದ ಭಾರತದಲ್ಲಿ ವರ್ಷಕ್ಕೆ 8 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು. ಕಡಿಮೆ ಆಹಾರ ಸೇವನೆ, ಮಿತಿ ಮೀರಿದ ಆಹಾರ ಸೇವನೆ ಹಾಗೂ ಅನಾರೋಗ್ಯಕರ ಆಹಾರ ಸೇವನೆಯಿಂದ ಜನರು ಖಾಯಿಲೆಗೆ ತುತ್ತಾಗ್ತಿದ್ದಾರೆ. ಇದು ಅವರನ್ನು ಸಾವಿನ ಮನೆಗೆ ತಂದು ನಿಲ್ಲಿಸುತ್ತಿದೆ. ಸರಿಯಾದ ಜೀವನ ಶೈಲಿ, ಸೂಕ್ತ ಸಮಯದಲ್ಲಿ ಆಹಾರ ಸೇವನೆ, ಸ್ಥೂಲಕಾಯದಿಂದ ದೇಹವನ್ನು ರಕ್ಷಿಸಿಕೊಂಡ್ರೆ ಇನ್ನೊಂದಿಷ್ಟು ವರ್ಷ ಆರಾಮವಾಗಿ ಬದುಕಬಹುದು. WEIGHT LOSS TIPS: ಫಿಗರ್ ಚಿಂತೆ ಇರೋ ಹುಡುಗಿರು ರಾತ್ರಿ 8 ಗಂಟೆ ನಂತ್ರ ಇದನ್ನ ತಿನ್ನಿ ಮಧುಮೇಹದಿಂದಲೂ ಸಂಭವಿಸುತ್ತೆ ಸಾವು : ಭಾರತದಲ್ಲಿ ಮಧುಮೇಹಿಗಳ ಸಂಖ್ಯೆಯೂ ಹೆಚ್ಚಿದೆ. ಶೇಕಡಾ 28ರಷ್ಟು ಮಂದಿಯಲ್ಲಿ ಒಬ್ಬರು ಮಧುಮೇಹದಿಂದ ಸಾವನ್ನಪ್ಪುತ್ತಿದ್ದಾರೆ.
Kannada News » Trending » Viral Video school boy fell as soon as he picked up the heavy school bag video goes viral Viral Video: ಬ್ಯಾಗ್​ನ ಭಾರ ಹೊರುವುದರಲ್ಲೇ ಕಳೆದು ಹೋಗುತ್ತಿದೆ ಈ ಪುಟಾಣಿಯ ಬಾಲ್ಯ 15-20 ಕೆಜಿ ತೂಕವಿರುವ ಚಿಕ್ಕ ಮಕ್ಕಳು 5-6 ಕೆಜಿ ತೂಕದ ಶಾಲಾ ಬ್ಯಾಗ್‌ಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದುಕೊಂಡು ಹೋಗುವುದಾದರೂ ಹೇಗೆ? ಅಯ್ಯಯ್ಯೋ ಕಷ್ಟಪ್ಪಾ ಕಷ್ಟ. ಇಲ್ಲೊಬ್ಬ ಬಾಲಕ ಬ್ಯಾಗ್​ನ ಭಾರ ತಾಳಲಾಗದೆ ಬಿದ್ದೇ ಬಿಟ್ಟಿದ್ದಾನೆ. ಶಾಲಾ ಬ್ಯಾಗ್​ನ ಭಾರ ತಾಳಲಾಗದೆ ಬಿದ್ದ ಬಾಲಕ TV9kannada Web Team | Edited By: Rakesh Nayak Manchi Sep 25, 2022 | 1:03 PM ಒಂದು ಕಾಲದಲ್ಲಿ ಮಕ್ಕಳು ಕೇವಲ 2-3 ಪುಸ್ತಕಗಳನ್ನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದರು, ಆದರೆ ಇಂದಿನ ದಿನಗಳಲ್ಲಿ ಮಕ್ಕಳ ಬ್ಯಾಗ್ ತೆರೆದು ನೋಡಿದರೆ ಅದರಲ್ಲಿ ಕೈ ಹಾಕಲು ಸ್ಥಳವಿಲ್ಲದಷ್ಟು ಪುಸ್ತಕಗಳು ತುಂಬಿರುತ್ತವೆ. 15-20 ಕೆಜಿ ತೂಕವಿರುವ ಚಿಕ್ಕ ಮಕ್ಕಳು 5 ರಿಂದ 6 ಕೆಜಿ ತೂಕದ ಶಾಲಾ ಬ್ಯಾಗ್‌ಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಸ್ಥಿತಿ ಈಗಿನದ್ದು. ಇಷ್ಟು ಭಾರದ ಶಾಲಾ ಬ್ಯಾಗ್ ಅನ್ನು ಪಾಪ ಸಣ್ಣ ಮಕ್ಕಳಾದರೂ ಹೇಗೆ ಹೆಗಲಿಗೆ ಹಾಕಿಕೊಂಡು ನಡೆದುಕೊಂಡು ಹೋದಾರು? ಅಯ್ಯಯ್ಯೋ ಕಷ್ಟಪ್ಪಾ ಕಷ್ಟ. ಇಷ್ಟು ಭಾರದ ಚೀಲವನ್ನು ಹೊತ್ತುಕೊಂಡು ಎಷ್ಟು ತೊಂದರೆ ಅನುಭವಿಸುತ್ತಾರೆ ಎಂಬುದು ಮಕ್ಕಳಿಗೆ ಗೊತ್ತು. ಈ ಸಂಬಂಧದಲ್ಲಿ ಅನೇಕ ಬಾರಿ ಮಕ್ಕಳು ಅಸಮತೋಲನ ಕಳೆದುಕೊಂಡು ಬೀಳುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಇದನ್ನು ನೋಡಿದಾಗ ಒಂದು ಕ್ಷಣ ನಿಮ್ಮ ಮುಖದಲ್ಲಿ ನಗು ಬಂದರೂ ಸಹ ನೀವು ಆ ಮಗುವಿನ ಮೇಲೆ ಅನುಕಂಪ ತೋರದೆ ಇರಲಾರಿರಿ. ವಾಸ್ತವವಾಗಿ ಈ ವಿಡಿಯೋ ಒಂದು ಸಣ್ಣ ಮಗು ತನ್ನ ಬೆನ್ನಿನ ಮೇಲೆ ಭಾರವಾದ ಚೀಲವನ್ನು ಹೊತ್ತೊಯ್ಯುವ ಪ್ರಕ್ರಿಯೆಯನ್ನು ತೋರಿಸುತ್ತದೆ. ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಚಿಕ್ಕ ಮಗುವಿನ ಬೆನ್ನಿಗೆ ಶಾಲಾ ಬ್ಯಾಗ್ ಹಾಕುತ್ತಿರುತ್ತಾನೆ. ನಂತರ ಇನ್ನೇನು ಆತನ ಕೈ ಹಿಡಿದು ನಡೆಯೋಣ ಎನ್ನುವಷ್ಟರಲ್ಲಿ ಬಾಲಕ ಚೀಲದ ಭಾರಕ್ಕೆ ಸಮತೋಲನ ಕಳೆದುಕೊಂಡು ಹಿಂದಕ್ಕೆ ಬೀಳುತ್ತಾನೆ. ಕೂಡಲೇ ಆ ವ್ಯಕ್ತಿ ಬಾಲಕನನ್ನು ಎತ್ತುತ್ತಾನೆ. ಈ ವೀಡಿಯೋ ನೋಡಿದ ನಂತರ ಯಾರಿಗಾದರೂ ಮಗುವಿನ ಮೇಲೆ ಕರುಣೆ ಬರದೆ ಇರಲು ಸಾಧ್ಯವೇ? ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಭಾರವನ್ನು ಹೊರಬೇಕು. ಅಂತಹ ಪರಿಸ್ಥಿತಿಯಲ್ಲಿ ಬಾಲಕನ ಮನಸ್ಸು ಹೇಗೆ ಅಧ್ಯಯನದಲ್ಲಿ ತೊಡಗುತ್ತದೆ? ಸುಮಾರು 1-2 ಶಾಲೆಗಳಷ್ಟೇ ಅಲ್ಲ ಬಹುತೇಕ ಎಲ್ಲ ಶಾಲೆಯ ಮಕ್ಕಳ ಸ್ಥಿತಿಯೂ ಇದೇ ಆಗಿದೆ. ಆ ಪ್ರೊಜೆಕ್ಟ್, ಈ ಪ್ರೊಜೆಕ್ಟ್, ಅ ನೋಟ್ಸ್, ನೋಟ್ಸ್ ಅಂತೆಲ್ಲಾ ಹೇಳಿಕೊಂಡು ಪುಸ್ತಕ ತರಲು ಶಾಲೆಯಲ್ಲಿ ಹೇಳುತ್ತಾರೆ. ಪೋಷಕರು ತಮ್ಮ ಮಕ್ಕಳು ಉತ್ತಮ ಅಂಕ ಪಡೆಯಬೇಕು ಅಂತ ಯೋಚಿಸಿ ಬ್ಯಾಗ್ ತುಂಬಾ ಪುಸ್ತಕವನ್ನು ತುಂಬಿಸಿ ಕಳುಹಿಸುತ್ತಾರೆ. ಅದನ್ನು ಹೊತ್ತು ಸಾಗಿಸುವ ಮಕ್ಕಳ ಕಷ್ಟ ಯಾರು ಕೇಳುವವರು ಅಲ್ವಾ? ಜನರನ್ನು ಭಾವುಕರನ್ನಾಗಿಸಿರುವ ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ಪ್ರಹ್ಲಾದ್ ಮೀನಾ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇವಲ 6 ಸೆಕೆಂಡುಗಳ ಈ ವೀಡಿಯೊವನ್ನು ಜನರು ಇಷ್ಟಪಡುತ್ತಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ.
ಸಾಧನೆ ಮಾಡಲು ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲ ಸ್ಥಾನವನ್ನು ಪಡೆದ ವಾರನ್ ಬಫೇಟ್ ಅವರ ಜೀವನ ನಮಗೆ ಮಾದರಿಯಾಗಿದೆ‌. ಅವರು ತಮ್ಮ ಒಟ್ಟು ಆಸ್ತಿಯಲ್ಲಿ 99% ಆಸ್ತಿಯನ್ನು ಸೇವಾ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ವಾರನ್ ಬಫೇಟ್ ಅವರ ಬಾಲ್ಯದ ಜೀವನ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ವಾರನ್ ಬಫೆಟ್ ಅವರು ಒಂದು ದಿನಕ್ಕೆ 240 ಕೋಟಿ ರೂಪಾಯಿ ಆದಾಯವನ್ನು ಗಳಿಸುತ್ತಾರೆ. ಇವರು 1930 ಆಗಸ್ಟ್ 30ರಂದು ಅಮೇರಿಕಾದ ಒಮಹಾ ಪಟ್ಟಣದಲ್ಲಿ ಜನಿಸಿದ್ದಾರೆ. ಇವರು ಚಿಕ್ಕವಯಸ್ಸಿನಲ್ಲಿ ಮನೆಮನೆಗೆ ನ್ಯೂಸ್ ಪೇಪರ್ ಹಾಕುವುದು, ಸ್ಟಾಂಪ್ ಮಾರುವುದು, ತಮ್ಮ ತಾತನ ಅಂಗಡಿಯಲ್ಲಿ ಕೆಲಸ ಮಾಡಿ ಸ್ವಲ್ಪ ಸ್ವಲ್ಪ ಹಣವನ್ನು ಕೂಡಿಟ್ಟಿದ್ದರು. ತಾನು ಕೂಡಿಟ್ಟ ಹಣದಿಂದ ಸಣ್ಣ ಬಿಸಿನೆಸ್ ಪ್ರಾರಂಭಿಸಿ ಬಂದ ಲಾಭದಿಂದ ತನ್ನ 14ನೇ ವಯಸ್ಸಿನಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಹಣಹೂಡಿಕೆ ಮಾಡಿದರು. ಮೊದಲು ನಷ್ಟವಾದರೂ ನಂತರ ಹೆಚ್ಚಿನ ಲಾಭ ಗಳಿಸಿದರು ವಾರನ್ ಬಫೇಟ್ ತಮ್ಮ 14ನೇ ವಯಸ್ಸಿನಲ್ಲೇ ಇನಕಮ್ ಟ್ಯಾಕ್ಸ್ ಕಟ್ಟಿದ್ದಾರೆ. ಅವರು ತಮ್ಮ 19ನೇ ವಯಸ್ಸಿನಲ್ಲಿ ಹಾರ್ವರ್ಡ್ ಯೂನಿವರ್ಸಿಟಿಗೆ ಓದಲು ಅಪ್ಲಿಕೇಷನ್ ಹಾಕಿದರು ಆದರೆ ಚಿಕ್ಕ ವಯಸ್ಸು ಎಂದು ರಿಜೆಕ್ಟ್ ಮಾಡಲಾಯಿತು. ಸ್ಟಾಕ್ ಮಾರ್ಕೆಟ್ ಬಗ್ಗೆ ಬೆಂಜಮಿನ್ ಗ್ರಾಹಮ್ ಎಂಬುವವರು ಬರೆದ ದ ಇಂಟಲಿಜೆಂಟ್ ಇನ್ವೆಸ್ಟರ್ ಪುಸ್ತಕವನ್ನು ವಾರನ್ ಬಫೇಟ್ ಚಿಕ್ಕವಯಸ್ಸಿನಲ್ಲಿಯೇ ಓದಿ ಮುಗಿಸಿದ್ದಾರೆ. ಬೆಂಜಮಿನ್ ಗ್ರಾಹಮ್ ಅವರು ಕೋಲಂಬಿಯಾ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವುದನ್ನು ತಿಳಿದ ವಾರನ್ ಬಫೇಟ್ ಅದೇ ಯೂನಿವರ್ಸಿಟಿಗೆ ಸೇರಿಕೊಳ್ಳುತ್ತಾರೆ. ವಾರನ್ ಬಫೇಟ್ ಕಾಲೇಜಿಗೆ ಹೋಗುತ್ತಿರುವಾಗಲೇ ದಿನಕ್ಕೆ 176 ಡಾಲರ್ ಆದಾಯ ಗಳಿಸುತ್ತಿದ್ದರು. ವಾರನ್ ಬಫೇಟ್ ಅವರು 1962 ರಲ್ಲಿ ನಷ್ಟದಲ್ಲಿದ್ದ ಬರಕ್ಷೇರ ಹ್ಯಾಧವೆ ಎಂಬ ಟೆಕ್ಸಟೈಲ್ ಕಂಪನಿಯಲ್ಲಿ ಹೆಚ್ಚು ಷೇರುಗಳನ್ನು ತೆಗೆದುಕೊಂಡರು ಆಗ ಆ ಕಂಪನಿಯ ಒಂದು ಷೇರಿನ ಬೆಲೆ ಒಂದು ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಐದು ನೂರು ರೂಪಾಯಿ. ಈಗ ಆ ಕಂಪನಿಯ ಒಂದು ಷೇರಿನ ಬೆಲೆ ಒಂದು ಕೋಟಿ ಅರವತ್ತೆರಡು ಲಕ್ಷಕ್ಕಿಂತ ಅಧಿಕ. ಈಗಲೂ ಆ ಕಂಪನಿಯ ಸಿಇಓ ಆಗಿ ವಾರನ್ ಬಫೇಟ್ ಕೆಲಸ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ಕೋಕಕೋಲಾ, ಐಬಿಎಂ, ಅಮೇರಿಕನ್ ಎಕ್ಸಪ್ರೆಸ್, ಜಿಲ್ಲೆಟ್ ಹೀಗೆ ಮುಂತಾದ ಕಂಪನಿಗಳಿಗೆ ವಾರನ್ ಬಫೇಟ್ ಅವರ ಪಾಲುದಾರಿಕೆ ಇದೆ. ವಾರನ್ ಬಫೇಟ್ ಯಾವುದಾದರೂ ಕಂಪನಿಯಲ್ಲಿ ಷೇರು ತೆಗೆದುಕೊಂಡರೆ ಎಲ್ಲರೂ ಅದೇ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿದ್ದರು. 2008ರಲ್ಲಿ ಪ್ರಪಂಚದ ಅತಿ ಶ್ರೀಮಂತರಲ್ಲಿ ಮೊದಲ ಸ್ಥಾನ ಪಡೆದ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಾರನ್ ಬಫೇಟ್ ಮೊದಲ ಸ್ಥಾನವನ್ನು ಪಡೆದರು. ಪ್ರಪಂಚದ ನಂಬರ್ ಒನ್ ಶ್ರೀಮಂತ ವ್ಯಕ್ತಿಗಳಾದವರು ಐಷಾರಾಮಿ ಕಾರು, ಮನೆಗಳನ್ನು ಹೊಂದಿರುತ್ತಾರೆ ಆದರೆ ವಾರನ್ ಬಫೇಟ್ ಅವರು ಒಂದು ಹಳೆಯ ಮನೆಯಲ್ಲಿ ವಾಸ ಮಾಡುತ್ತಾರೆ, ಅವರ ಮನೆಗೆ ಸೆಕ್ಯೂರಿಟಿ ಇಲ್ಲ ಅವರು ಸೆಕೆಂಡ್ ಹ್ಯಾಂಡ್ ಕಾರನ್ನು ಬಳಸುತ್ತಾರೆ ಅಲ್ಲದೆ ಕಾರಿಗೆ ಡ್ರೈವರ್ ಇರುವುದಿಲ್ಲ, ಇವರೆ ಕಾರನ್ನು ಡ್ರೈವ್ ಮಾಡುತ್ತಾರೆ. ಇವರು ನೆಟ್ ಜೆಟ್ಸ್ ಎಂಬ ಒಂದು ದೊಡ್ಡ ವಿಮಾನ ಕಂಪನಿಗೆ ಅಧಿಪತಿಯಾಗಿದ್ದರೂ ತಮ್ಮ ಸ್ವಂತ ಕೆಲಸಕ್ಕೆ ಒಮ್ಮೆಯೂ ವಿಮಾನವನ್ನು ಬಳಸಲಿಲ್ಲ. ವಾರನ್ ಬಫೇಟ್ ನಿನಗೆ ಬೇಡದಿರುವುದೆಲ್ಲವನ್ನು ತೆಗೆದುಕೊಳ್ಳುತ್ತಾ ಹೋದರೆ ಕೊನೆಗೆ ಬೇಕಾಗಿರುವುದನ್ನು ಮಾರಬೇಕಾಗುತ್ತದೆ ಎಂದು ಹೇಳುತ್ತಾರೆ. ಬಿಲ್ ಗೇಟ್ಸ್ ಅವರು ಒಮ್ಮೆ ವಾರನ್ ಬಫೇಟ್ ಅವರನ್ನು ಭೇಟಿ ಮಾಡುತ್ತಾರೆ. ಕಾಮನ್ ಮ್ಯಾನ್ ಆಗಿ ಕಾಣುವ ವಾರನ್ ಬಫೇಟ್ ಅವರ ಹತ್ತಿರ ಹತ್ತು ನಿಮಿಷ ಮಾತ್ರ ಮಾತನಾಡಬೇಕೆಂದು ಬಿಲ್ ಗೇಟ್ಸ್ ಅಂದುಕೊಳ್ಳುತ್ತಾರೆ ಆದರೆ ವಾರನ್ ಅವರ ಮಾತಿನ ಶೈಲಿಯಿಂದ ಪ್ರಭಾವಿತರಾಗಿ ಬಿಲ್ ಗೇಟ್ಸ್ ಅವರು ಹತ್ತು ಗಂಟೆಗಳ ಕಾಲ ವಾರನ್ ಬಫೇಟ್ ಅವರೊಂದಿಗೆ ಸಮಯ ಕಳೆಯುತ್ತಾರೆ. ಈಗಲೂ ಬಿಲ್ ಗೇಟ್ಸ್ ಹಾಗೂ ವಾರನ್ ಬಫೇಟ್ ಒಳ್ಳೆಯ ಸ್ನೇಹಿತರು ಅಷ್ಟೇ ಅಲ್ಲದೆ ಬಿಲ್ ಗೇಟ್ಸ್ ಅವರು ನಡೆಸುತ್ತಿರುವ ಬಿಲ್ ಅಂಡ್ ಮಿಲಿಂದ ಗೇಟ್ಸ್ ಎಂಬ ಫೌಂಡೇಷನ್ ಗೆ ವಾರನ್ ಬಫೇಟ್ ಸುಮಾರು 40 ಮಿಲಿಯನ್ ಡಾಲರ್ ಸಹಾಯ ಮಾಡಿದ್ದಾರೆ. ವಾರನ್ ಬಫೇಟ್ ಅವರು ತಮ್ಮ ವಿಶೇಷ ನೈಪುಣ್ಯತೆಯಿಂದ ಶ್ರೀಮಂತರಾದರು. ಅವರು ಅತಿ ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದರು ಅವರು ಒಂದು ದಿನದಲ್ಲಿ 70% ಸಮಯವನ್ನು ಪುಸ್ತಕಗಳನ್ನು ಓದಲು ಮೀಸಲಿಡುತ್ತಾರೆ. 2017ರಲ್ಲಿ ಫೋರ್ಬ್ಸ್ ಪತ್ರಿಕೆಯ ವರದಿಯ ಪ್ರಕಾರ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಎರಡನೇ ಸ್ಥಾನವನ್ನು ವಾರನ್ ಬಫೇಟ್ ಅವರು ಪಡೆದಿದ್ದರು, ಆಗ ವಾರೆನ್ ಬಫೇಟ್ ಅವರ ಆಸ್ತಿ ನಾಲ್ಕು ಲಕ್ಷದ ತೊಂಭತ್ತು ಸಾವಿರ ಕೋಟಿ ರೂಪಾಯಿ. 2020ರಲ್ಲಿ ಫೋರ್ಬ್ಸ್ ಪತ್ರಿಕೆಯ ವರದಿಯ ಪ್ರಕಾರ ವಾರನ್ ಬಫೇಟ್ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ. ಅವರು ಸತ್ತನಂತರ ಆಸ್ತಿಯಲ್ಲಿ 99% ಆಸ್ತಿ ಸೇವಾ ಸಮಾಜಗಳಿಗೆ ಹೋಗಬೇಕು ಎಂದು ವಿಲ್ ಬರೆದಿದ್ದಾರೆ. ನಿಜಕ್ಕೂ ಅದ್ಬುತ, ಸರಳ, ವಿಶೇಷ ವ್ಯಕ್ತಿ ವಾರನ್ ಬಫೇಟ್.
ಹೋಂ ಕ್ವಾರಂಟೈನ್ ಭಾರತದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದು ತಿಳಿಯಲು, ನಾವು ಮೊದಲು ಭಾರತದಲ್ಲಿನ ವಾಸಸ್ಥಾನದ ವ್ಯವಸ್ಥೆಯ ಕುರಿತು ಅರಿತುಕೊಳ್ಳಬೇಕಾಗುತ್ತದೆ. ನಿಜಕ್ಕೂ ಭಾರತದಲ್ಲಿ ಹೋಂ ಕ್ವಾರಂಟೈನ್ ಜಾರಿಗೆ ತರಲು ಸಾಧ್ಯವೇ? ವಿದೇಶದಿಂದ ಭಾರತಕ್ಕೆ ಬಂದಿರುವ ಎಲ್ಲರಿಗೂ 14 ದಿನಗಳ ಕಾಲ ವಾಸಿಸಲು ಪ್ರತಿ ಮನೆಗಳಲ್ಲಿ ಪ್ರತ್ಯೇಕ ಕೊಠಡಿಯ ಸೌಲಭ್ಯವಿದೆಯೇ? ಎಂಬುದನ್ನು ಗಮನಿಸಬೇಕು. ಅವಿಭಕ್ತ ಕುಟುಂಬಗಳಲ್ಲಿ ಈ ಹೋಂ ಕ್ವಾರಂಟೈನ್ ಎನ್ನುವ conceptಅನ್ನು ಯಾವ ರೀತಿ ಜಾರಿಗೊಳಿಸಲು ಸಾಧ್ಯ? ಹೆಚ್ಚು ಓದಿದ ಸ್ಟೋರಿಗಳು ದೌರ್ಜನ್ಯಗಳ ನಡುವೆಯೂ ಏಕೀ ಮೌನ ಸಂಘದ ಹಿಂದೂ ರಾಷ್ಟ್ರದ ಕನಸು ಈಡೇರಬಹುದೆ ? ಇಡೀ ದೇಶವನ್ನು ಇಬ್ಬರು ಕೊಳ್ಳುತ್ತಿದ್ದಾರೆ: ಕವಿರಾಜ್‌ ಕಳವಳ ಈ ಎಲ್ಲಾ ಪ್ರಶ್ನೆಗಳು ಭಾರತಕ್ಕೆ ಕರೋನಾ ವೈರಸ್‌ ದಾಂಗುಡಿ ಇಟ್ಟ ಸಮಯದಲ್ಲಿ ಮೂಡಿರುವಂತವು. ಸಾಮಾಜಿಕ ಜೀವನದಿಂದ ದೂರ ಉಳಿಯುವುದು ಕರೋನಾ ಸೋಂಕು ತಡೆಗಟ್ಟಲು ಇರುವಂತಹ ಉತ್ತಮ ಉಪಾಯ. ಈ ಮಹಾಮಾರಿಯ ಅಬ್ಬರ ತಗ್ಗುವವರೆಗೂ ಮನೆಯಲ್ಲಿಯೇ ಇದ್ದಷ್ಟು ಸೋಂಕು ಹರಡುವುದನ್ನು ತಡೆಗಟ್ಟಬಹುದು. ಆದರೆ, ಕುಟುಂಬದ ಎಲ್ಲಾ ಸದಸ್ಯರು ಮನೆಯಲ್ಲಿಯೇ ಇದ್ದರೆ ದುಡಿಯುವವರು ಯಾರು? ನಾವು ಕೇವಲ ಬೆಂಗಳೂರಿನನ್ನು ಪರಿಗಣನೆಗೆ ತೆಗೆದುಕೊಂಡರೆ 1BHK ಮನೆ ಇರುವವರು ಹೋಂ ಕ್ವಾರಂಟೈನ್ ಆಗಲು ಹೇಗೆ ಸಾಧ್ಯ? ಮನೆಯ ಒಳಗೆ ಇದ್ದವರು ಹಾಗೂ ಹೊರಗಿನಿಂದ ಬಂದವರು ಒಂದೇ ಕೊಠಡಿಯಲ್ಲಿ ವಾಸವಾಗಬೇಕಲ್ಲವೇ? ಕರೋನಾ ವೈರಸ್‌ ಚೀನಾದ ವುಹಾನ್‌ನಲ್ಲಿ ಜನಿಸಿದ ಹೆಮ್ಮಾರಿ ವೈರಾಣು. ಚೀನಾದಿಂದ ಒಂದೊಂದೇ ದೇಶಕ್ಕೆ ಕಾಲಿಟ್ಟು ಜೀವಹಾನಿ ವೈರಸ್‌, ಇದೀಗ ವಿಶ್ವದ 160ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಪ್ರಪಂಚದಲ್ಲಿ ಎರಡೂವರೆ ಲಕ್ಷ ಜನರನ್ನು ಈ ವೈರಸ್‌ ಕಾಡುತ್ತಿದ್ದರೆ, ಕೇವಲ ಚೀನಾ ದೇಶವೊಂದರಲ್ಲೇ 81,000ಕ್ಕೂ ಹೆಚ್ಚು ಜನರಲ್ಲಿ ಕರೋನಾ ವೈರಸ್‌ ಕಾಣಿಸಿಕೊಂಡಿದೆ. ಇಲ್ಲೀವರೆಗೆ ಚೀನಾದಲ್ಲಿ 3250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಚೀನಾ ದೇಶದ ಜೊತೆ ಪೈಪೋಟಿ ನಡೆಸಿ ಸಾವಿನ ಸಂಖ್ಯೆಯನ್ನು ಹಿಂದಿಕ್ಕಿ ಮುಂದೋಡುತ್ತಿದೆ. ಇದಕ್ಕೆ ಕಾರಣ ಇಟಲಿ ಮಾಡಿಕೊಂಡಿರುವ ಸ್ವಯಂಕೃತ ಅಪರಾಧ. ಸುಮಾರು 45 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮೂರೂವರೆ ಸಾವಿರಕ್ಕೂ ಹೆಚ್ಚು ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಟಲಿಯ ಈ ದುಸ್ಥಿತಿಗೆ ಕಾರಣ ಅಲ್ಲಿನ ಕುಟುಂಬ ವ್ಯವಸ್ಥೆ ಎನ್ನುತ್ತದೆ ಒಂದು ಅಧ್ಯಯನ. ಒಂದೇ ಮನೆಯಲ್ಲಿ ಅಪ್ಪ, ಅಮ್ಮ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಒಂದೇ ಮನೆಯಲ್ಲಿ ಹತ್ತಾರು ಜನರು ವಾಸ ಮಾಡುತ್ತಾರೆ. ಭಾರತದ ಕುಟುಂಬದ ಪ್ರಕಾರ ಹೇಳಬೇಕಾದರೆ ಅವಿಭಕ್ತ ಕುಟುಂಬ. ಇಟಲಿಯಲ್ಲೂ ಅವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದು, ಮನೆ ಮಂದಿಯೆಲ್ಲಾ ಒಟ್ಟೊಟ್ಟಿಗೆ ಗುಂಪುಗುಂಪಾಗಿ ಮಲಗುವ ಪರಿಪಾಠವಿದೆ. ಪ್ರತ್ಯೇಕವಾಗಿ ಒಬ್ಬರಿಗೆ ಒಂದೊಂದು ಕೊಠಡಿಗಳ ವ್ಯವಸ್ಥೆ ಇಲ್ಲ. ಗುಂಪು ಗುಂಪಾಗಿ ಮಲಗುವ ವ್ಯವಸ್ಥೆ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಅಲ್ಲಿನ ಜನಸಂಖ್ಯೆಯ ಶೇಕಡ 65ರಷ್ಟು ಜನರು ಹಿರಿಯ ನಾಗರಿಕರಿದ್ದಾರೆ. ವಯಸ್ಸಿನ ಜನರು ಕರೋನಾ ವೈರಸ್‌ ಅನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ. ಆದರೆ ವಯೋವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದೇ ಸ್ಥಿತಿ ಭಾರತದಲ್ಲೂ ಪುನರಾವರ್ತನೆ ಆಗುವ ಸಾಧ್ಯತೆಯಿದೆ ಎನ್ನುವ ಲೆಕ್ಕಾಚಾರಗಳು ಶುರುವಾಗಿದೆ. ಕರೋನಾ ವೈರಸ್‌ ತಡೆಗಟ್ಟಲು ಹೋಂ ಕ್ವಾರಂಟೈನ್‌ ಅತ್ಯಗತ್ಯ ಎನ್ನುವುದನ್ನು ಈಗಾಗಲೇ ವೈದ್ಯಲೋಕ ಖಚಿತಪಡಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಒಂದು ದಿನದ ಕ್ವಾರಂಟೈನ್‌ಗೆ ಜನತಾ ಕರ್ಫ್ಯೂ ಎನ್ನುವ ಹೆಸರು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಇಟಲಿಗೆ ಎದುರಾಗಿರುವ ಸಮಸ್ಯೆ ಎದುರಾದರೆ ಭಾರತವನ್ನು ರಕ್ಷಿಸಲು ಮೊದಲ ಪ್ರಯೋಗ ಎನ್ನುವ ಮಾತುಗಳೂ ಕೇಳಿಬಂದಿವೆ. ಭಾರತದಲ್ಲೂ ಇಟಲಿಯಂತೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಕೊಠಡಿ ಸೌಲಭ್ಯಗಳಿಲ್ಲ. ಚಿಕ್ಕಮಕ್ಕಳ ಜೊತೆ ಅಪ್ಪ ಅಪ್ಪ ಮಲಗುವ ಅಭ್ಯಾಸವಿದೆ. ಭಾರತದಲ್ಲಿ ಕೇವಲ 4 ಕೋಟಿ ಮನೆಗಳಲ್ಲಿ ಮಾತ್ರ ಎಲ್ಲರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆಗಳಿವೆ. ಉಳಿವರು ಗುಂಪುಗುಂಪಾಗಿ ಮಲಗುತ್ತಾರೆ. ಹೀಗಾಗಿ ಹೋಂ ಕ್ವಾರಂಟೈನ್‌ ಮಾಡಲು ಸಾಧ್ಯವಿಲ್ಲ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಹುತೇಕ ಎಲ್ಲರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆಗಳಿದ್ದು, ಕರೋನಾ ತಡೆಯಲು ಇದೇ ಬ್ರಹ್ಮಾಸ್ತ್ರವಾಗಿದೆ. ಆದರೆ ಇಟಲಿ, ಇರಾನ್‌, ಚೀನಾ, ಭಾರತದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆಯಿಲ್ಲ, ಸಾಮೂಹಿಕ ವಾಸ ವ್ಯವಸ್ಥೆ ಕರೋನಾ ಹರಡುವುದಕ್ಕೆ ಅನುಕೂಲ ಆಗಿದೆ.
Kannada News » National » Shocking News Dalit boy beaten to death by teacher for mistake in exam in Uttar Pradesh Auraiya Shocking News: ಪರೀಕ್ಷೆಯಲ್ಲಿ ತಪ್ಪು ಬರೆದಿದ್ದಕ್ಕೆ ದಲಿತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ 10ನೇ ತರಗತಿ ಓದುತ್ತಿದ್ದ ನಿಖಿಲ್ ದೋಹ್ರೆ ಎಂಬ ವಿದ್ಯಾರ್ಥಿ ಸೆಪ್ಟೆಂಬರ್ 7ರಂದು ಪರೀಕ್ಷೆಯಲ್ಲಿ ತಪ್ಪು ಮಾಡಿದ್ದ. ಅದಾದ ನಂತರ ಪ್ರಶ್ನೆ ಪತ್ರಿಕೆ ನೋಡಿ ಆತನ ಸಮಾಜ ವಿಜ್ಞಾನದ ಶಿಕ್ಷಕ ಆತನನ್ನು ಕ್ಲಾಸ್​ ರೂಂನಲ್ಲೇ ಥಳಿಸಿದ್ದರು. ಸಾಂಕೇತಿಕ ಚಿತ್ರ TV9kannada Web Team | Edited By: Sushma Chakre Sep 26, 2022 | 4:06 PM ನೊಯ್ಡಾ: ಉತ್ತರ ಪ್ರದೇಶದ ಔರಿಯಾದಲ್ಲಿ 10ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು (Dalit Student) ಆತನ ಶಾಲೆಯ ಶಿಕ್ಷಕ ಹೊಡೆದು ಕೊಲೆ (Murder) ಮಾಡಿರುವ ಆಘಾತಕಾರಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ತಪ್ಪಾಗಿ ಉತ್ತರ ಬರೆದಿದ್ದಕ್ಕೆ ಶಿಕ್ಷಕ ತನ್ನ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. 10ನೇ ತರಗತಿ ಓದುತ್ತಿದ್ದ ನಿಖಿಲ್ ದೋಹ್ರೆ ಎಂಬ ವಿದ್ಯಾರ್ಥಿ ಸೆಪ್ಟೆಂಬರ್ 7ರಂದು ಪರೀಕ್ಷೆಯಲ್ಲಿ ತಪ್ಪು ಮಾಡಿದ್ದ. ಅದಾದ ನಂತರ ಪ್ರಶ್ನೆ ಪತ್ರಿಕೆ ನೋಡಿ ಆತನ ಸಮಾಜ ವಿಜ್ಞಾನದ ಶಿಕ್ಷಕ ಆತನನ್ನು ಕ್ಲಾಸ್​ ರೂಂನಲ್ಲೇ ಥಳಿಸಿದ್ದರು. ಬಳಿಕ ಆತನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದನ್ನೂ ಓದಿ: ದಲಿತ ಬಾಲಕ ದೇವರನ್ನು ಮುಟ್ಟಿದಕ್ಕೆ ಬೆದರಿಕೆ ಹಾಕಿ, 60 ಸಾವಿರ ದಂಡ‌ ವಿಧಿಸಿದ ಗ್ರಾಮಸ್ಥರು ತಾನು ಹೊಡೆದಿದ್ದರಿಂದ ಆ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಶಿಕ್ಷಕನಿಗೂ ಗಾಬರಿಯಾಗಿತ್ತು. ಹೀಗಾಗಿ, ಅವರು ಕೂಡ ಆತನ ಚಿಕಿತ್ಸೆಗೆ ಹಣ ನೀಡಿ ಕಾಳಜಿ ತೋರಿಸಿದ್ದರು. ಸೆಪ್ಟೆಂಬರ್ 24ರಂದು ನಿಖಿಲ್ ಅವರ ತಂದೆ ರಾಜು ದೋಹ್ರೆ ಅವರು ತನ್ನ ಮಗನ ಶಿಕ್ಷಕನ ವಿರುದ್ಧ ಅಚ್ಚಲ್ದಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಾತಿ ಸೂಚಿಸುವ ನಿಂದನೀಯ ಪದಗಳನ್ನು ಬಳಸಿ ತನ್ನ ಮಗನಿಗೆ ಬೈದು ಅವಮಾನ ಮಾಡಿದ್ದಾರೆ, ಮನಸಿಗೆ ಬಂದಂತೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿನ್ನು ಅತ್ಯಾಚಾರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗಲ್ಲ; ಹೊಸ ಮಸೂದೆಗೆ ಅಂಗೀಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಿಖಿಲ್ ಮೃತಪಟ್ಟಿದ್ದಾನೆ. ಆರೋಪಿ ಶಿಕ್ಷಕ ಅಶ್ವಿನ್ ಸಿಂಗ್ ವಿರುದ್ಧ ಅಚ್ಚಲ್ಡಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ.
ಪ್ರಪಂಚದಾದ್ಯಂತದ ವಿಶ್ವಾಸಘಾತುಕ ಹುಲ್ಲುಗಾವಲುಗಳ ಜಟಿಲ ಮೂಲಕ ನ್ಯಾವಿಗೇಟ್ ಮಾಡಿದ ಮತ್ತು ಪ್ರಜ್ವಲಿಸುವ ಬಣ್ಣಗಳಲ್ಲಿ ಹೊರಬಂದ ವ್ಯಕ್ತಿ, ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಕ್ರಿಕೆಟ್ನ ಫ್ಯಾಬ್ರಿಕ್ನಲ್ಲಿ ಒಂದು ಪ್ರಮುಖ ಕಾಗ್ ಆಗಿದ್ದಾರೆ – ಒಮ್ಮೆ ಬಹುತೇಕ ಏಕಾಂಗಿಯಾಗಿ ಅದನ್ನು ಗಳಿಸಿದರು. ರಾಷ್ಟ್ರದ ಆಟವನ್ನು ಅಲಂಕರಿಸಿದ ಕುದಿಯುವ ಯುವ ರಕ್ತದ ನಿಕಟ ಅಭಿಮಾನಿ.ಭಾರತೀಯ ಕ್ರಿಕೆಟ್‌ನ ಉತ್ಕೃಷ್ಟತೆಯ ಪ್ರಭಾವಶಾಲಿ ಎಂದು ಪರಿಗಣಿಸಲ್ಪಟ್ಟಿರುವ ಯುವ ಆಟಗಾರರನ್ನು ಅವರು ಪದೇ ಪದೇ ಹೈಲೈಟ್ ಮಾಡಿದ್ದಾರೆ ಮತ್ತು ಈ ಮಿನುಗುವ ಪಟ್ಟಿಗೆ ಇತ್ತೀಚಿನ ಸೇರ್ಪಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಕ್ಸ್‌ಪ್ರೆಸ್ ಬೌಲರ್ ಮೊಹಮ್ಮದ್ ಸಿರಾಜ್. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯವಾದಾಗಿನಿಂದ ಯುವಕರು ಹೆಚ್ಚು ಪ್ರಭಾವಿತರಾಗಿದ್ದಾರೆ, ಡೌನ್ ಅಂಡರ್ ಮತ್ತು ಇಂಗ್ಲೆಂಡ್‌ನಲ್ಲಿ ಅದ್ಭುತ ಅಂಕಿಅಂಶಗಳನ್ನು ಪೋಸ್ಟ್ ಮಾಡಲು ನಿರ್ವಹಿಸುತ್ತಿದ್ದಾರೆ. ಭಾರತದ ನಿಧಾನಗತಿಯ ಪಿಚ್‌ಗಳಲ್ಲಿಯೂ ಸಹ, ಅವರು ಕಿವೀಸ್ ಬ್ಯಾಟಿಂಗ್ ಕ್ರಮಾಂಕವನ್ನು ಅದರ ಮೊಣಕಾಲುಗಳಿಗೆ ಇಳಿಸಿದಾಗ ಅವರು ಆಹ್ವಾನಿಸಬಹುದಾದ ಚಂಡಮಾರುತದ ಒಂದು ನೋಟವನ್ನು ನೀಡಿದರು. ‘ಬ್ಯಾಕ್ ಸ್ಟೇಜ್ ವಿತ್ ಬೋರಿಯಾ’ ಕುರಿತು ಬೋರಿಯಾ ಮಜುಂದಾರ್ ಅವರೊಂದಿಗಿನ ಸಂದರ್ಶನದಲ್ಲಿ, ಸಚಿನ್ ತೆಂಡೂಲ್ಕರ್ ಸಿರಾಜ್ ಬಗ್ಗೆ ಪ್ರಶಂಸೆಯ ಮಹಾಪೂರವನ್ನೇ ಹರಿಸಿದರು. ಯುವಕನ ಬಗ್ಗೆ ಕೇಳಿದಾಗ, “ಅವನ ಕಾಲುಗಳಲ್ಲಿ ವಸಂತವಿದೆ ಮತ್ತು ಅದನ್ನು ನಾನು ನೋಡಲು ಇಷ್ಟಪಡುತ್ತೇನೆ. ಅವನ ರನ್-ಅಪ್, ಮತ್ತು ಅವನು ಶಕ್ತಿಯಿಂದ ತುಂಬಿರುವುದನ್ನು ನೀವು ನೋಡಬಹುದು. ಅವರು ಆ ಬೌಲರ್‌ಗಳಲ್ಲಿ ಒಬ್ಬರು, ನೀವು ಅವನನ್ನು ನೋಡಿದಾಗ, ಇದು ದಿನದ ಮೊದಲ ಓವರ್ ಅಥವಾ ದಿನದ ಕೊನೆಯ ಓವರ್ ಎಂದು ನೀವು ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ ಏಕೆಂದರೆ ಅವನು ಯಾವಾಗಲೂ ನಿಮ್ಮ ಬಳಿಗೆ ಬರುತ್ತಾನೆ ಮತ್ತು ಅದು ನನಗೆ ಇಷ್ಟವಾಗಿದೆ.ಸಚಿನ್ ಮುಂದುವರಿಸಿದರು, “ಅವರು ಸರಿಯಾದ ವೇಗದ ಬೌಲರ್ ಮತ್ತು ಅವರ ದೇಹ ಭಾಷೆ ತುಂಬಾ ಸಕಾರಾತ್ಮಕವಾಗಿದೆ. ಅವನು ವೇಗವಾಗಿ ಕಲಿಯುವವನು. ವಾಸ್ತವವಾಗಿ, ಅವರು ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಆಡಿದಾಗ, ಅವರು ಮೆಲ್ಬೋರ್ನ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದಾಗ, ಅವರು ತಮ್ಮ ಮೊದಲ ಪಂದ್ಯವನ್ನು ಆಡುತ್ತಿರುವಂತೆ ಕಾಣಿಸಲಿಲ್ಲ. ಈ ವ್ಯಕ್ತಿ ಸ್ವಲ್ಪ ಸಮಯದವರೆಗೆ ಇದ್ದಾನೆ ಎಂದು ನನಗೆ ಅನಿಸಿತು. ಅದು ಅವರು ತೋರಿದ ಪ್ರಬುದ್ಧತೆ. ಅವನು ಅಲ್ಲಿ ತನ್ನ ಮಂತ್ರಗಳನ್ನು ತುಂಬಾ ಸುಂದರವಾಗಿ ನಿರ್ಮಿಸಿದನು ಮತ್ತು ಅಲ್ಲಿಂದ ಅವನು ಹಿಂತಿರುಗಿ ನೋಡಲಿಲ್ಲ. ನಾನು ನೋಡಿದಾಗಲೆಲ್ಲಾ ಅವನು ಪರಿಚಯಿಸಿದ ಹೊಸದನ್ನು ನಾನು ನೋಡಿದೆ.ಸಿರಾಜ್ ಅವರಂತಹ ವ್ಯಕ್ತಿಯನ್ನು ಹೊಂದಿರುವುದು ಅವರು ಸ್ಪೋಟಕತೆಯನ್ನು ಮತ್ತು ಗೆಲ್ಲುವ ಮನಸ್ಥಿತಿಯನ್ನು ಮೇಜಿನ ಮೇಲೆ ತರುವಂತೆಯೇ ಮಾಡುತ್ತಾರೆ. ಮೈದಾನದಲ್ಲಿ ಅವರ ಸಿಂಹ ಹೃದಯದ ಪ್ರಯತ್ನಗಳು ಗಮನಕ್ಕೆ ಬರುವುದಿಲ್ಲ ಮತ್ತು ಅದರ ಜೊತೆಗೆ, ಅವರು ವೇಗವಾಗಿ ಕಲಿಯುವವರಾಗಿದ್ದಾರೆ ಎಂದು ತೆಂಡೂಲ್ಕರ್ ಹೇಳಿದರು.
The woods are lovely, dark & deep, But I have promises to keep, Miles to go before I sleep... ROBERT FROST ಶುಕ್ರವಾರ, ಮಾರ್ಚ್ 31, 2017 ವಿಶ್ವಮಾನವತೆಯ ಹಾದಿಯಲ್ಲಿ ಸಾರ್ಥಕ ಪಯಣ (ಮಾರ್ಚ್ 14, 2017ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ) ತುಮಕೂರಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಒಂದು ನೋಟ. ಅದು 1980ರ ದಶಕ. ಶ್ರೀ ರಾಮಕೃಷ್ಣ-ವಿವೇಕಾನಂದರ ಚಿಂತನೆಗಳನ್ನು ಯುವಜನತೆಗೆ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದ ರಾಮಕೃಷ್ಣ ಮಿಷನ್‌ನ ಶ್ರೀ ಪುರುಷೋತ್ತಮಾನಂದಜೀಯವರು 40 ಪುಟಗಳ ಒಂದು ಸಣ್ಣ ಪುಸ್ತಕ ಬರೆದಿದ್ದರು. ಎಲ್ಲೆಲ್ಲಿ ರಾಮಕೃಷ್ಣ ಆಶ್ರಮಗಳು ಇಲ್ಲವೋ ಅಲ್ಲೆಲ್ಲ ಅವರ ವಿಚಾರಗಳನ್ನು ಪಸರಿಸುವ ಸಂಸ್ಥೆಗಳನ್ನು ಸ್ಥಾಪಿಸಲು ಯುವಕರು ಮುಂದೆ ಬರಬೇಕೆಂಬುದು ಆ ಪುಸ್ತಕದ ಒಟ್ಟಾರೆ ಆಶಯ. 'ಕರ್ನಾಟಕದ ಯುವಜನತೆಗೊಂದು ಕರೆ’ ಎಂಬ ಒಂದು ರುಪಾಯಿ ಬೆಲೆಯ ಆ ಕಿರುಹೊತ್ತಿಗೆ ನೂರಾರು ಯುವಕರನ್ನು ಬಹುವಾಗಿ ಆಕರ್ಷಿಸಿತು. ಹೀಗೆ ಪ್ರಭಾವಕ್ಕೆ ಒಳಗಾದ ಯುವಕರಲ್ಲಿ ಆಗತಾನೇ ಮೈಸೂರು ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬಂದ ಶಂಕರರಾಮಯ್ಯ ಎಂಬ ತರುಣನೂ ಒಬ್ಬ. ತನ್ನೆದುರಿಗಿದ್ದ ಹತ್ತುಹಲವು ಆಯ್ಕೆಗಳನ್ನೆಲ್ಲ ಬದಿಗಿಟ್ಟ ಈ ಯುವಕ ವಿವೇಕಾನಂದರು ತೋರಿಸಿದ ಹಾದಿಯಲ್ಲಿ ನಡೆಯುವುದೇ ತನಗಿರುವ ಏಕೈಕ ದಾರಿ ಎಂದು ನಿರ್ಧರಿಸಿದ. ಒಂದಷ್ಟು ಸ್ನೇಹಿತರನ್ನು ಸೇರಿಸಿಕೊಂಡು ತಾನು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದ ಕುಣಿಗಲ್‌ನಲ್ಲಿ 1988ರಲ್ಲಿ 'ವಿವೇಕಾನಂದ ವಿಚಾರ ವೇದಿಕೆ’ಯನ್ನು ಆರಂಭಿಸಿಯೇಬಿಟ್ಟ. ವೇದಿಕೆ ಸುತ್ತಮುತ್ತಲಿನ ಜನರಿಗೆ ಬಹುಬೇಗನೆ ಹತ್ತಿರವಾಯಿತು. ಅದು ಪ್ರಕಟಿಸಿದ ಸ್ವಾಮಿ ಪುರುಷೋತ್ತಮಾನಂದಜೀಯವರ 'ವಿದ್ಯಾರ್ಥಿಗೊಂದು ಪತ್ರ’ದ ಒಂದು ಲಕ್ಷ ಪ್ರತಿಗಳು ಮಾರಾಟವಾದವು. ವೇದಿಕೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿದರೆ ಹೆಚ್ಚು ಮಂದಿಗೆ ಪ್ರಯೋಜನವಾದೀತೆಂದು ಸ್ನೇಹಿತರ ಬಳಗ ಯೋಚಿಸಿತು. 1991 ಜನವರಿ 12 ವಿವೇಕಾನಂದರ ಜನ್ಮದಿನದಂದೇ ತುಮಕೂರಿನಲ್ಲಿ ವಿವೇಕಾನಂದ ವಿಚಾರ ವೇದಿಕೆಯ ಸ್ಥಾಪನೆಯಾಯಿತು. ಇದೆಲ್ಲದಕ್ಕೂ ಮೂಲಪ್ರೇರಣೆಯಾಗಿದ್ದ ಸ್ವಾಮಿ ಪುರುಷೋತ್ತಮಾನಂದರೇ ಖುದ್ದು ಆಗಮಿಸಿ ಯುವಕರ ಹೊಸ ಸಾಹಸಕ್ಕೆ ಬೆನ್ನುತಟ್ಟಿದರು. ಆ ವೇಳೆಗಾಗಲೇ ಶಂಕರರಾಮಯ್ಯ ರಾಮಕೃಷ್ಣ-ಶಾರದಾದೇವಿ-ವಿವೇಕಾನಂದರ ಪ್ರಭಾವದಲ್ಲಿ ಬಲುದೂರ ಸಾಗಿಬಿಟ್ಟಿದ್ದ. ಲೌಕಿಕ ಜೀವನಕ್ಕಿಂತಲೂ ವೈರಾಗ್ಯದ ಬದುಕಿನತ್ತಲೇ ಹೆಚ್ಚಿನ ಒಲವು ಬೆಳೆದಿತ್ತು. ತಮ್ಮ ಜೀವನವೇನಿದ್ದರೂ ವಿವೇಕಾನಂದರ ಆದರ್ಶಗಳನ್ನು ಸಮಾಜದಲ್ಲಿ ಹರಡುವುದಕ್ಕೆ ಮೀಸಲೆಂದು ಅವರು ದೃಢನಿರ್ಧಾರ ಮಾಡಿಯಾಗಿತ್ತು. 1992 ನವೆಂಬರ್ 22ರಂದು ವಿವೇಕಾನಂದ ವೇದಿಕೆ 'ರಾಮಕೃಷ್ಣ-ವಿವೇಕಾನಂದ ಆಶ್ರಮ’ವಾಗಿ ಬದಲಾಯಿತು. ಶಂಕರರಾಮಯ್ಯ ಹಿಮಾಲಯಕ್ಕೆ ತೆರಳಿ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ವೀರೇಶಾನಂದ ಸರಸ್ವತಿಯಾಗಿ ಹಿಂತಿರುಗಿ ಆಶ್ರಮದ ನೇತೃತ್ವ ವಹಿಸಿಕೊಂಡರು. ಅವರ ಜತೆಗಿದ್ದ ಸ್ನೇಹಿತರಲ್ಲಿ ಕೆಲವರು ಕರ್ನಾಟಕದ ಬೇರೆ ಭಾಗಗಳಿಗೆ ತೆರಳಿ ಇಂತಹದೇ ಕಾರ್ಯಗಳಲ್ಲಿ ನಿರತರಾದರು. "ತುಮಕೂರಿಗೆ ಬಂದ ಆರಂಭದಲ್ಲಿ ನಮ್ಮ ವೇದಿಕೆ ಒಂದು ಬಾಡಿಗೆ ಕಟ್ಟಡದಲ್ಲಿತ್ತು. ಆಗಿನ ಜಿಲ್ಲಾಧಿಕಾರಿ ಕೆ. ಎಚ್. ಗೋಪಾಲಕೃಷ್ಣೇಗೌಡರ ಸಹಕಾರದಿಂದ ಆಶ್ರಮಕ್ಕೆ ಸ್ವಂತ ಭೂಮಿ ಲಭಿಸಿತು. ಸಾರ್ವಜನಿಕರ ಶೌಚದ ಬಯಲೋ ಎಂಬಂತಿದ್ದ ನಿವೇಶನವನ್ನು ದೈವಸನ್ನಿಧಿಯಾಗಿ ರೂಪಿಸುವಲ್ಲಿ ಮಾಜಿ ಮಂತ್ರಿ ದಿ| ಲಕ್ಷ್ಮೀನರಸಿಂಹಯ್ಯ, ಉದ್ಯಮಿ ದಿ| ರಾಮಣ್ಣ ಮತ್ತು ಎಂಜಿನಿಯರ್ ದಿ| ಎಂ. ವಿ. ಸತ್ಯನಾರಾಯಣ ಶೆಟ್ಟಿ ಮೊದಲಾದವರ ಸೇವೆ ಮರೆಯಲಾಗದ್ದು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿ| ಅರೆಯೂರು ನರಸಿಂಹಮೂರ್ತಿ ತಮ್ಮ ಜೀವಿತದ ಅಂತ್ಯದವರೆಗೂ ಆಶ್ರಮದ ಅಭಿವೃದ್ಧಿಗೆ ಬೆಂಬಲ ನೀಡಿದರು. ಸಮಾನತೆಯ ಸಹೋದರತೆಯ ಸಮಾಜವೊಂದನ್ನು ಕಟ್ಟುವುದಕ್ಕೆ ಏನೆಲ್ಲ ಮಾಡಬಹುದೋ ಅವನ್ನೆಲ್ಲ ಆಶ್ರಮವು ರಾಮಕೃಷ್ಣ-ವಿವೇಕಾನಂದರ ಚಿಂತನೆಗಳ ನೆರಳಲ್ಲಿ ಅತ್ಯಂತ ಶ್ರದ್ಧೆಯಿಂದ ಮಾಡುತ್ತಾ ಬಂದಿದೆ. ನಾವು ಸಾಗಬೇಕಾದ ದಾರಿ ಇನ್ನೂ ಬಹುದೂರವಿದೆ" ಎನ್ನುತ್ತಾರೆ ಸ್ವಾಮಿ ವೀರೇಶಾನಂದ ಸರಸ್ವತಿಯವರು. ಒಂದು ಸಾಮಾನ್ಯ ಚಿಂತನಾಕೂಟವಾಗಿ ಆರಂಭಗೊಂಡ ರಾಮಕೃಷ್ಣ-ವಿವೇಕಾನಂದ ಆಶ್ರಮಕ್ಕೆ ಈಗ ರಜತೋತ್ಸವದ ಸಂಭ್ರಮ. ಈ ಇಪ್ಪತ್ತೈದು ವರ್ಷಗಳ ಪಯಣದಲ್ಲಿ ಆಶ್ರಮದ ಜತೆ ಹೆಜ್ಜೆಹಾಕಿದವರು ಲಕ್ಷಾಂತರ ಮಂದಿ. ಅವರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಮಾಜದ ದುರ್ಬಲ ವರ್ಗಕ್ಕೆ ಸೇರಿದವರೇ ಹೆಚ್ಚು. ತನ್ನ ವಿಶಿಷ್ಟ, ವಿನೂತನ ಚಟುವಟಿಕೆಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಆಶ್ರಮ ವಿಶ್ವಮಾನವತೆಯ ತತ್ತ್ವವನ್ನು ನಿಜದರ್ಥದಲ್ಲಿ ಅನುಷ್ಠಾನಕ್ಕೆ ತಂದಿದೆ. ರಾಮಕೃಷ್ಣ-ವಿವೇಕಾನಂದ ಆಶ್ರಮಕ್ಕೆ ಜಾತಿ-ಸಮುದಾಯಗಳ ಹಂಗಿಲ್ಲ. ಇಂತಹ ಪಂಗಡದ ಮಂದಿಗೆ ಮಾತ್ರ ಪ್ರವೇಶ ಎಂಬ ಕಟ್ಟುಪಾಡುಗಳಿಲ್ಲ. ಆಶ್ರಮದ ಸಾಧುನಿವಾಸ, ಶ್ರೀರಾಮಕೃಷ್ಣ ವಿಶ್ವಭಾವೈಕ್ಯ ಮಂದಿರಗಳಿಗೆ ಎಲ್ಲರಿಗೂ ಮುಕ್ತಪ್ರವೇಶ. ಮನುಜಮತ, ವಿಶ್ವಪಥ, ಸರ್ವೋದಯಗಳೇ ಆಶ್ರಮ ಆರಂಭದಿಂದಲೂ ನಂಬಿಕೊಂಡು ಬಂದಿರುವ ಶ್ರೇಷ್ಠ ಆದರ್ಶಗಳು. ದೀನರು ನಮ್ಮ ದೇವರಾಗಲಿ, ದಲಿತರು ನಮ್ಮ ದೇವರಾಗಲಿ, ಅಶಕ್ತರು ನಮ್ಮ ದೇವರಾಗಲಿ, ರೋಗಿಗಳು ನಮ್ಮ ದೇವರಾಗಲಿ ಎಂಬ ಸ್ವಾಮಿ ವಿವೇಕಾನಂದರ ಕರೆಯೇ ಆಶ್ರಮದ ದಾರಿದೀಪ. "ಜಾತಿ ಕೇವಲ ಒಂದು ಸಾಮಾಜಿಕ ವ್ಯವಸ್ಥೆ; ಅದಕ್ಕೂ ಅಧ್ಯಾತ್ಮಕ್ಕೂ ಸಂಬಂಧ ಇಲ್ಲ. ಪ್ರತೀ ಜೀವಿಯೂ ದೈವೀಸ್ವರೂಪವಾದದ್ದು ಎಂಬುದನ್ನು ನಾವೆಲ್ಲ ಒಪ್ಪುವುದಾದರೆ ಜಾತಿಯ ಕಾರಣಕ್ಕೆ ಯಾವ ವ್ಯಕ್ತಿಯೂ ಯಾವುದೇ ಅವಕಾಶಗಳಿಂದಲೂ ವಂಚಿತವಾಗಬಾರದು..." ಎನ್ನುತ್ತಾರೆ ಸ್ವಾಮೀಜಿ. ಪ್ರತೀ ವರ್ಷ ಶ್ರೀ ಶಾರದಾದೇವಿಯವರ ಜನ್ಮದಿನವೆಂದರೆ ತುಮಕೂರು ಸುತ್ತಮುತ್ತಲಿನ ಬಡ, ಅಶಕ್ತ ಮಹಿಳೆಯರಿಗೆ ಹಬ್ಬದ ದಿನವೆಂದೇ ಅರ್ಥ. ಅದಕ್ಕೆ ಕಾರಣ ಆಶ್ರಮ ಆಚರಿಸಿಕೊಂಡು ಬಂದಿರುವ 'ಜೀವಂತ ದುರ್ಗಾಪೂಜೆ’ಯ ಪರಿಕಲ್ಪನೆ. ಕೊಳೆಗೇರಿಗಳಲ್ಲಿ, ಬೀದಿಬದಿಗಳಲ್ಲಿ ವಾಸಿಸುವ ಆಶಕ್ತ, ಆಶ್ರಯಹೀನ ಮಹಿಳೆಯರನ್ನೇ ಅಂದು ಆಶ್ರಮಕ್ಕೆ ಬರಮಾಡಿಕೊಂಡು ಅವರಿಗೆ ಅನ್ನ, ವಸ್ತ್ರ, ಧಾನ್ಯ ದಾನ ಮಾಡುವುದೇ ಈ ಪೂಜೆ. ಹಸಿದವನಿಗೆ ಬೇಕಾಗಿರುವುದು ಅನ್ನವೇ ಹೊರತು ನಿಮ್ಮ ಸಿದ್ಧಾಂತಗಳಲ್ಲ ಎಂಬ ವಿವೇಕಾನಂದರ ಮಾತು ಎಷ್ಟೊಂದು ಅರ್ಥಪೂರ್ಣವಾಗಿ ಇಲ್ಲಿ ಜಾರಿಗೆ ಬಂದಿದೆ! ಕಳೆದೆರಡು ದಶಕಗಳಲ್ಲಿ ಆಶ್ರಮವು ಏನಿಲ್ಲವೆಂದರೂ ಈ ರೀತಿಯ 8,000 ಬಡ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಸಮಾಜದಲ್ಲಿ ಪರಿವರ್ತನೆ ತರಬೇಕೆಂದರೆ ಬದಲಾವಣೆ ಆರಂಭವಾಗಬೇಕಾದುದು ಶಿಕ್ಷಣದಲ್ಲಿ ಎಂಬುದು ಆಶ್ರಮದ ದೃಢನಂಬಿಕೆ. ಅದಕ್ಕಾಗಿಯೇ ಮೊದಲಿನಿಂದಲೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅದು ತನ್ನ ಯೋಜನೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪರೀಕ್ಷೆಗಳು, ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳು, ಯುವಸಮ್ಮೇಳನಗಳು ಆಶ್ರಮ ನಡೆಸಿಕೊಂಡು ಬಂದಿರುವ ಪ್ರಮುಖ ಚಟುವಟಿಕೆಗಳು. "ಆಶ್ರಮ ಈವರೆಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದೆ. ಎರಡು ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು, ಹತ್ತು ಸಾವಿರದಷ್ಟು ಶಿಕ್ಷಕರು ವ್ಯಕ್ತಿತ್ವ ನಿರ್ಮಾಣದ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆದಿದ್ದಾರೆ. ಸುಮಾರು 100 ಯುವಸಮ್ಮೇಳನಗಳಾಗಿವೆ. ಆ ಮೂಲಕ ಒಂದು ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ನಾವು ತಲುಪಿದ್ದೇವೆ. ಶಿಕ್ಷಕರ ಸಮಾವೇಶಗಳನ್ನು ಏರ್ಪಡಿಸುವುದರ ಮೂಲಕ 50 ಸಾವಿರ ಶಿಕ್ಷಕರನ್ನು ತಲುಪಿದ್ದೇವೆ" ಎಂದು ವಿವರಿಸುತ್ತಾರೆ ಸ್ವಾಮೀಜಿ. ಸ್ವತಃ ಒಬ್ಬ ಉತ್ತಮ ವಾಗ್ಮಿಯಾಗಿರುವ ಸ್ವಾಮೀಜಿ ಕನ್ನಡ, ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳಲ್ಲಿ ನಿರರ್ಗಳ ಉಪನ್ಯಾಸ ನೀಡಬಲ್ಲವರು ಮತ್ತು ಸುಶ್ರಾವ್ಯವಾಗಿ ಹಾಡಬಲ್ಲವರು. ಆಶ್ರಮದ ಚಟುವಟಿಕೆಗಳ ಹೊರತಾಗಿ ಕಳೆದ 25 ವರ್ಷಗಳಲ್ಲಿ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಉಪನ್ಯಾಸಗಳನ್ನು ನೀಡಿದ್ದಾರೆ. ರಾಜ್ಯದ ಸುಮಾರು 60 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವಚನ ನೀಡಿದ್ದಾರೆ. ದಕ್ಷಿಣ ಕೊರಿಯಾ, ಸ್ಪೇನ್, ಇಟಲಿ, ಅಮೇರಿಕದ ಪ್ರತಿಷ್ಠಿತ ವೇದಿಕೆಗಳಲ್ಲಿ ಉಪನ್ಯಾಸ ನೀಡಿ ರಾಮಕೃಷ್ಣ-ವಿವೇಕಾನಂದರ ತತ್ತ್ವಚಿಂತನೆಗಳನ್ನು ವಿದೇಶಗಳಲ್ಲೂ ಪಸರಿಸುವ ಕೆಲಸ ಮಾಡಿದ್ದಾರೆ. ಆಶ್ರಮ ’ವಿವೇಕದೀಪ್ತಿ’ ಎಂಬ ದ್ವೈಮಾಸಿಕವನ್ನೂ ಪ್ರಕಟಿಸುತ್ತಿದೆ. ರಜತ ವರ್ಷಾಚರಣೆಯ ಅಂಗವಾಗಿ ಆಶ್ರಮವು ಇದೇ ಮಾರ್ಚ್ ೨೨ರಿಂದ ಒಂದು ವರ್ಷ ನಿರಂತರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಎರಡು ಉಪಕೇಂದ್ರಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಸತಿನಿಲಯವನ್ನೂ, ರಾಮನಗರ ಜಿಲ್ಲೆಯ ಕುದೂರಿನ ಸಮೀಪದ ತೊರೆರಾಮನಹಳ್ಳಿಯಲ್ಲಿ ಒಂದು ಅಧ್ಯಾತ್ಮಿಕ ಶಿಕ್ಷಣ ಸಂಸ್ಥೆಯನ್ನೂ ತೆರೆಯುವ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. "ಶಿರಾದಲ್ಲಿ ಸರ್ಕಾರ 4 ಎಕರೆ ಜಾಗ ಮಂಜೂರು ಮಾಡಿದೆ. ತೊರೆರಾಮನಹಳ್ಳಿಯಲ್ಲಿ ಜಗದೀಶ್ ಎಂಬವರು ತಮ್ಮ ಹೆತ್ತವರ ಗೌರವಾರ್ಥ 5 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ. ನಮ್ಮ ಉಪಕೇಂದ್ರಗಳನ್ನು ತೆರೆಯುವ ಮೂಲಕ ಅಲ್ಲಿನ ಗ್ರಾಮೀಣ ಯುವಕರಲ್ಲಿ ವೃತ್ತಿಕೌಶಲ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬುದು ನಮ್ಮ ಆಸೆ", ಎನ್ನುತ್ತಾರೆ ಸ್ವಾಮಿ ವೀರೇಶಾನಂದರು. "ತುಮಕೂರಿನ ಶಿಕ್ಷಣ ಕ್ರಾಂತಿಯ ಹರಿಕಾರ ದಿ| ಎಚ್. ಎಂ. ಗಂಗಾಧರಯ್ಯನವರು ನನ್ನ ಮೇಲೆ ಅಪಾರ ಪ್ರಭಾವ ಬೀರಿದ ವ್ಯಕ್ತಿ. ದಲಿತ ಸಮುದಾಯದಿಂದ ಬಂದು ಕಷ್ಟಪಟ್ಟು ದುಡಿದು ಸರ್ವರ ಏಳಿಗೆಯ ಕನಸು ಕಂಡವರು ಅವರು. ಅವರು ಸ್ಥಾಪಿಸಿದ ಕುಣಿಗಲ್‌ನ ಸಿದ್ಧಾರ್ಥ ಹೈಸ್ಕೂಲಿನಲ್ಲೇ ನಾನು ವಿದ್ಯಾಭ್ಯಾಸ ಮಾಡಿದೆ. ಅವರು ನನಗೆ ಕೊಟ್ಟ ಪ್ರೋತ್ಸಾಹ, ಬೆಂಬಲ ಅಗಾಧ. ಅವರೆಂದೂ ಜಾತೀವಾದಿಯಾಗಿರಲಿಲ್ಲ. ಪ್ರತಿಭೆಯನ್ನು ಗೌರವಿಸುತ್ತಿದ್ದ ವ್ಯಕ್ತಿತ್ವ ಅವರದು" ಎನ್ನುವ ಸ್ವಾಮೀಜಿ, ತಾವು ಕಾಣುವ ಗ್ರಾಮೀಣ ಯುವಕರ ಅಭ್ಯುದಯದ ಕನಸಿಗೆ ಗಂಗಾಧರಯ್ಯನವರೇ ಮುಖ್ಯ ಪ್ರೇರಣೆ ಎಂದು ಸ್ಮರಿಸುತ್ತಾರೆ. ಸಮಾಜಕ್ಕೆ ಸಮರ್ಪಿತ ಕುಟುಂಬ ಒಂದೇ ಕುಟುಂಬದ ನಾಲ್ಕು ಮಂದಿ ಸಹೋದರರು ಸಂನ್ಯಾಸಿಗಳಾಗಿ ಸಮಾಜದ ಏಳ್ಗೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆಂದರೆ ನಿಮಗೆ ಆಶ್ಚರ್ಯವೆನಿಸದೆ ಇರದು. ಆದರೆ ಇದು ನಿಜ. ಸ್ವಾಮಿ ವೀರೇಶಾನಂದರ ಕುಟುಂಬವೇ ಇಂತಹದೊಂದು ವೈಶಿಷ್ಟ್ಯತೆಗೆ ಸಾಕ್ಷಿ. ಅವರ ಅಣ್ಣ ಬಿ.ಎಸ್ಸಿ. ಪದವೀಧರ ಸ್ವಾಮಿ ನಿರ್ಭಯಾನಂದರು ಗದಗ ಮತ್ತು ಬಿಜಾಪುರಗಳಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನೊಬ್ಬ ಸಹೋದರ ಸ್ವಾಮಿ ಬ್ರಹ್ಮನಿಷ್ಠಾನಂದಜಿ ಚಿತ್ರದುರ್ಗದಲ್ಲಿ ಶ್ರೀ ಶಾರದಾ ರಾಮಕೃಷ್ಣಾಶ್ರಮದ ನೇತೃತ್ವ ವಹಿಸಿದ್ದಾರೆ. ಮತ್ತೊಬ್ಬ ಸಹೋದರ ಸ್ವಾಮಿ ಧೀರಾನಂದಜಿ ತುಮಕೂರಿನ ಆಶ್ರಮದಲ್ಲೇ ಇದ್ದು ಸ್ವಾಮೀಜಿಯವರ ಸೇವಾಕಾರ್ಯಗಳಲ್ಲಿ ಜತೆಯಾಗಿದ್ದಾರೆ. ತ್ಯಾಗ ಎಂದರೆ ಇದೇ ಅಲ್ಲವೇ? ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:29 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಶುಕ್ರವಾರ, ಮಾರ್ಚ್ 24, 2017 ಜೈಲಿನ ಬಾಗಿಲನ್ನು ಮುಚ್ಚುವ ಶಿಕ್ಷಣ ಎಲ್ಲಿದೆ? ಮಾರ್ಚ್ 19, 2017ರ 'ಹೊಸದಿಗಂತ'ದಲ್ಲಿ ಪ್ರಕಟವಾದ ಲೇಖನ ಬೆಂಗಳೂರಿನ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನನ್ನು ಆತನ ಓರಗೆಯವರೇ ಇರಿದುಕೊಂದರೆಂದು ಈಚೆಗೆ ಕೇಳಿದಾಗ ವಿಕ್ಟರ್ ಹ್ಯೂಗೋನ ಮಾತು ನೆನಪಾಯಿತು: 'ಯಾರು ಒಂದು ಶಾಲೆಯನ್ನು ತೆರೆಯುತ್ತಾರೋ, ಅವರು ಒಂದು ಜೈಲಿನ ಬಾಗಿಲನ್ನು ಮುಚ್ಚುತ್ತಾರೆ’. ಹ್ಯೂಗೋ ಹೇಳಿದ ಆದರ್ಶ ಮತ್ತು ವಾಸ್ತವದ ವಿಪರ್ಯಾಸಗಳ ನಡುವೆ ಒಂದು ವಿಷಾದದ ನಿಟ್ಟುಸಿರಿನ ಹೊರತು ಬೇರೇನಕ್ಕೆ ಅವಕಾಶ ಇದೆ? ವಿಶ್ವದ ದಾರ್ಶನಿಕರೆಲ್ಲ ಶಿಕ್ಷಣದ ಬಗ್ಗೆ ಕಂಡ ಕನಸು ಇಂತಹದ್ದೇ. ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರನಿರ್ಮಾಣವೇ ಶಿಕ್ಷಣದ ಪರಮಗುರಿ ಎಂದರು ಸ್ವಾಮಿ ವಿವೇಕಾನಂದರು. ಚಾರಿತ್ರ್ಯ ನಿರ್ಮಾಣ ಮಾಡದ ಶಿಕ್ಷಣ ಅರ್ಥಹೀನ ಎಂದರು ಗಾಂಧೀಜಿ. ವರ್ತಮಾನದ ನಮ್ಮ ಶಿಕ್ಷಣದ ಪರಿಸ್ಥಿತಿಯನ್ನು ನೋಡಿದಾಗೆಲ್ಲ ಈ ಪುಣ್ಯಾತ್ಮರ ಮಾತುಗಳೆಲ್ಲ ಪುಸ್ತಕಗಳಲ್ಲೇ ಉಳಿದುಹೋದವೇ ಎಂದು ಮನಸ್ಸು ವ್ಯಾಕುಲಗೊಳ್ಳುತ್ತದೆ. ನಾವು ಮತ್ತೆ ಹಳೆಶಿಲಾಯುಗದತ್ತ ನಡೆಯುತ್ತಿದ್ದೇವೆಯೇ? ಯಲಹಂಕದ ಘಟನೆ ನಾವು ದಿನನಿತ್ಯ ಕೇಳುವ ಸುದ್ದಿಗಳ ಪೈಕಿ ಒಂದು ಮಾತ್ರ. ದಿನಬೆಳಗಾದರೆ ಇದೇ ಬಗೆಯ ಒಂದಲ್ಲ ಒಂದು ವಾರ್ತೆಗಳು ನಮ್ಮ ಕಿವಿಗೆ ಬೇಡವೆಂದರೂ ಬೀಳುತ್ತವೆ. ಇವೆಲ್ಲ ನಮ್ಮ ಶಿಕ್ಷಣ ಪದ್ಧತಿಯ ಪುನರವಲೋಕನದ ಅವಶ್ಯಕತೆಯನ್ನು ಒತ್ತಿಹೇಳುತ್ತಿಲ್ಲವೇ? ಶಿಕ್ಷಣ ಮನುಷ್ಯನನ್ನು ಮೃಗೀಯತೆಯಿಂದ ಮಾನವತ್ವದ ಕಡೆಗೂ, ಅಲ್ಲಿಂದ ದೈವತ್ವದ ಕಡೆಗೂ ಏರಿಸುವ ಸಾಧನ ಮತ್ತು ವಿಧಾನ ಎಂದಿದ್ದರು ಕುವೆಂಪು. ಅಂತಹದೊಂದು ಪ್ರಕ್ರಿಯೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ನಡೆಯುತ್ತಿದೆ ಎಂದು ಅನಿಸುತ್ತಿದೆಯೇ? ಆಧುನಿಕತೆಯಲ್ಲಿ ನಾವು ಬಹುದೂರ ಸಾಗಿಬಂದಿದ್ದೇವೆ. ದಿನೇದಿನೇ ಬದುಕಿಗೆ ಹೊಸ ಆಯಾಮಗಳು ಸೇರಿಕೊಳ್ಳುತ್ತಿವೆ. ಔದ್ಯೋಗಿಕ ಜಗತ್ತು ವಿಸ್ತಾರಗೊಳ್ಳುತ್ತಿದೆ. ಇದಕ್ಕೆಲ್ಲ ಪೂರಕವಾದ ಶಿಕ್ಷಣ ಪದ್ಧತಿಯನ್ನು ರೂಪಿಸಿಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ನಾವೆಲ್ಲ ಇದ್ದೇವೆಯೇ ಹೊರತು ಇಂತಹ ಆಧುನಿಕತೆಯ ನಡುವೆಯೂ ಹೃದಯವಂತಿಕೆಯನ್ನು ಪೋಷಿಸಬಲ್ಲ, ಮನುಷ್ಯರಾಗಿ ಬಾಳಬಲ್ಲ ಬುದ್ಧಿಭಾವಗಳನ್ನು ಅರಳಿಸುವ ಶಿಕ್ಷಣವೊಂದನ್ನು ನಮ್ಮ ಮಕ್ಕಳಿಗೆ ನೀಡುತ್ತಿದ್ದೇವೆಯೇ ಎಂಬ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ. ಆಧುನಿಕ ಜಗತ್ತು ನಿರೀಕ್ಷಿಸುವ ಶ್ರೇಷ್ಠ ವಿಜ್ಞಾನಿಗಳು, ಎಂಜಿನಿಯರ್‌ಗಳು, ವಕೀಲರು, ನ್ಯಾಯಾಧೀಶರು, ವೈದ್ಯರು, ಉದ್ಯಮಿಗಳನ್ನು ನಾವು ಕೊಡಬೇಕಾಗಿದೆ ನಿಜ. ಆದರೆ ಈ ’ಶ್ರೇಷ್ಠತೆ’ ಎಲ್ಲಿಂದ ಬರುತ್ತದೆ? ಇವರು ತಿಂಗಳಿಗೆ ಎಷ್ಟು ಲಕ್ಷ ಸಂಬಳ ಪಡೆಯುತ್ತಾರೆ, ಎಂತಹ ಕಾರುಗಳಲ್ಲಿ ಓಡಾಡುತ್ತಾರೆ, ಯಾವಯಾವ ದೇಶಗಳನ್ನು ಸುತ್ತಾಡುತ್ತಾರೆ ಎಂಬುದರಿಂದಲೇ? ಲಕ್ಷ ಸಂಬಳ ಪಡೆಯುವವರಲ್ಲಿ ಎಷ್ಟು ಮಂದಿ ವೃದ್ಧಾಪ್ಯದಲ್ಲಿರುವ ತಮ್ಮ ತಂದೆತಾಯಿಗಳನ್ನು ತಮ್ಮೊಂದಿಗೇ ಇರಿಸಿಕೊಂಡು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ? ಇನ್ನೆಷ್ಟು ಮಂದಿ ಹೈಟೆಕ್ ಗಂಡಹೆಂಡಿರು ಪರಸ್ಪರ ನಂಬಿಕೆಯ, ಸಮನ್ವಯದ ಜೀವನ ನಡೆಸುತ್ತಿದ್ದಾರೆ? ಸೂರ್ಯೋದಯ ಸೂರ್ಯಾಸ್ತಗಳಂತಹ ಪ್ರತಿದಿನದ ಖುಷಿಗಳನ್ನು ಕಣ್ತುಂಬಿಕೊಳ್ಳಲಾಗದ, ದಿನಕ್ಕೊಮ್ಮೆ ಮನಸಾರೆ ನಕ್ಕು ಹಗುರವಾಗಲು ಸಾಧ್ಯವಾಗದ ಇವರ ಸಾಧನೆಗಳು ಇದ್ದರೆಷ್ಟು ಬಿಟ್ಟರೆಷ್ಟು? 'ಹೃದಯವನ್ನು ಶಿಕ್ಷಿತಗೊಳಿಸದೆ ಕೇವಲ ಮನಸ್ಸಿಗೆ ಶಿಕ್ಷಣ ನೀಡುವುದು ವಾಸ್ತವವಾಗಿ ಶಿಕ್ಷಣವೇ ಅಲ್ಲ’ ಎಂದು ಮೂರು ಸಾವಿರ ವರ್ಷಗಳ ಹಿಂದೆ ಹೇಳಿದ್ದ ಅರಿಸ್ಟಾಟಲ್. ’ಅತ್ಯುನ್ನತವಾದ ಶಿಕ್ಷಣವೆಂದರೆ ಕೇವಲ ಮಾಹಿತಿ ನೀಡುವುದಲ್ಲ, ನಮ್ಮ ಬದುಕನ್ನು ಸುತ್ತಲಿನ ಪ್ರತೀ ಅಸ್ತಿತ್ವದೊಂದಿಗೂ ಸಮರಸದಿಂದ ಇರುವಂತೆ ಮಾಡುವುದು’ ಎಂದರು ರವೀಂದ್ರನಾಥ ಠ್ಯಾಗೋರ್. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಹಂತದವರೆಗಿನ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಯನ್ನು ನೋಡಿದಾಗ ಇಂತಹ ಉನ್ನತ ಆದರ್ಶಗಳ ಸಣ್ಣದೊಂದು ಪಾಲಾದರೂ ಅನುಷ್ಠಾನಕ್ಕೆ ಬಂದಿದೆ ಎಂದು ಅನಿಸುತ್ತದೆಯೇ? ನಾವಿಂದು ತುಂಬ ಕಾಳಜಿ ವಹಿಸಬೇಕಿರುವುದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಬಗೆಗೇ. ಈ ಹಂತದಲ್ಲಿ ಮಕ್ಕಳಿಗೆ ಏನನ್ನು ಕಲಿಸಲಾಗುತ್ತದೆಯೋ ಅದೇ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಆ ವಯಸ್ಸಿನ ಮಕ್ಕಳ ಮನಸ್ಸು ಇನ್ನೂ ಹಸಿಯಾಗಿರುವ ಆವೆಮಣ್ಣಿನಂತೆ. ಅದಕ್ಕೆ ಯಾವ ಆಕಾರವನ್ನಾದರೂ ಕೊಡಬಹುದು. ಪ್ರಯತ್ನಿಸಿದರೆ ದೇವರ ವಿಗ್ರಹ ತಯಾರಾದೀತು, ನಿರ್ಲಕ್ಷಿಸಿದರೆ ಹಿತ್ತಲಿನ ತಿಪ್ಪೆಯಾದೀತು. ಆಯ್ಕೆ ಶಿಕ್ಷಕನಿಗೆ ಬಿಟ್ಟದ್ದು. ಜಗತ್ತಿನ ಅತ್ಯಂತ ಪ್ರಭಾವೀ ವ್ಯಕ್ತಿ ಅಮೇರಿಕದ ಅಧ್ಯಕ್ಷನೂ ಅಲ್ಲ, ಇಂಗ್ಲೆಂಡಿನ ರಾಣಿಯೂ ಅಲ್ಲ, ನಮ್ಮ ಪ್ರಾಥಮಿಕ ಶಾಲೆಯ ಮೇಸ್ಟ್ರು. ಆತ ಮನಸ್ಸು ಮಾಡಿದರೆ ಒಬ್ಬೊಬ್ಬ ಶಿಷ್ಯನನ್ನೂ ಸಮಾಜಕ್ಕೆ ಶ್ರೇಷ್ಠ ಕೊಡುಗೆಯಾಗಿ ನೀಡಬಲ್ಲ. ಪ್ರಾಥಮಿಕ ಶಾಲೆಯ ನಾಲ್ಕೈದು ವರ್ಷಗಳೇ ಯಾವುದೇ ವ್ಯಕ್ತಿಯ ಬದುಕಿನ ಸುವರ್ಣಕಾಲ. ದುರದೃಷ್ಟವಶಾತ್, ದಿನೇದಿನೇ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆಯೇ ಹೊರತು ಆಶಾವಾದದ ಕಿಟಕಿಗಳು ತೆರೆಯುತ್ತಿಲ್ಲ. ಪಠ್ಯಕ್ರಮ, ಬೋಧನಾ ವಿಧಾನ, ಶಿಕ್ಷಕ-ವಿದ್ಯಾರ್ಥಿ ಸಂಬಂಧ, ಬೋಧನಾ ಗುಣಮಟ್ಟ, ಮೂಲಭೂತ ಸೌಕರ್ಯ, ಪಠ್ಯಪರಿಕರ, ಶಾಲಾಪರಿಸರ- ಒಂದೊಂದನ್ನು ಗಮನಿಸಿದರೂ ನಿರಾಶೆಯೇ ಕಾಡುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮೋಪಚಾರವಾಗಬೇಕೆಂದು ಶಿವರಾಮ ಕಾರಂತರಾದಿಯಾಗಿ ನೂರಾರು ಪ್ರಾಜ್ಞರು ಹೇಳುತ್ತಲೇ ಬಂದಿದ್ದಾರೆ. ಪರಿಸ್ಥಿತಿ ಮಾತ್ರ ಹಾಗೆಯೇ ಇದೆ, ಅಥವಾ ಇನ್ನೂ ಚಿಂತಾಜನಕವಾಗಿದೆ. ಮಳೆಗಾಲದಲ್ಲಿ ಸೊರ್ರೆಂದು ಸೋರುವ ಹುಲ್ಲಿನ ಮೇಲ್ಛಾವಣಿಯ, ಸೆಗಣಿ ಸಾರಿಸಿದ ನೆಲದ, ಇಪ್ಪತ್ತು-ಮೂವತ್ತಡಿಯ ಪರ್ಣಕುಟಿಯಲ್ಲೇ ನಮಗೆಲ್ಲ ಪ್ರಾಥಮಿಕ ಶಿಕ್ಷಣ ದೊರೆತದ್ದು. ಅದಕ್ಕೂ ಕನಿಷ್ಟ ಎರಡು ಮೂರು ಮೈಲಿ ನಡೆಯುವ ಅನಿವಾರ್ಯತೆಯಿತ್ತು. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರೇ ಎಲ್ಲ ತರಗತಿಗಳನ್ನೂ ನಿಭಾಯಿಸುತ್ತಿದ್ದರು. ಅಲ್ಲಿ ನಾವು ಕೇಳದ ಕಥೆಗಳಿಲ್ಲ, ಆಡದ ಆಟಗಳಿಲ್ಲ. ಅಕ್ಕಪಕ್ಕದಲ್ಲಿ ಕುಳಿತಿದ್ದ ಗೆಳೆಯ ಗೆಳತಿಯರ ಜಾತಿ-ಮತ-ಪಂಥಗಳೆಲ್ಲ ಯಾವುದೆಂದು ಅಂದೂ ತಿಳಿದಿರಲಿಲ್ಲ, ಇಂದಿಗೂ ನೆನಪಿಲ್ಲ. ಎರಡೇ ಪ್ರತಿ ಬಟ್ಟೆಗಳಲ್ಲಿ ವರ್ಷಗಳೇ ಕಳೆದುಹೋಗುತ್ತಿದ್ದವು. ಅಲ್ಯುಮಿನಿಯಂ ಡಬ್ಬಗಳಲ್ಲಿ ಕಟ್ಟಿಕೊಂಡು ಹೋದ ತಂಗಳೇ ಮಧ್ಯಾಹ್ನಕ್ಕೆ ಮೃಷ್ಟಾನ್ನ ಭೋಜನವಾಗಿತ್ತು. ನಮಗಿಂತ ಮುಂದಿನ ಕ್ಲಾಸುಗಳಲ್ಲಿದ್ದ ಗೆಳೆಯರ ಹಳೇ ಪುಸ್ತಕಗಳನ್ನು ಅರ್ಧಬೆಲೆಗೆ ಕೊಳ್ಳುವುದಕ್ಕೆ ವರ್ಷದ ಮೊದಲೇ ಬುಕ್ ಮಾಡುತ್ತಿದ್ದೆವು. ಇಂದು ಊರಿಗೊಂದು 'ಇಂಟರ್‌ನ್ಯಾಶನಲ್’ ಶಾಲೆ ಬಂದಿದೆ. ಮನೆಬಾಗಿಲಿಗೇ ಶಾಲಾವಾಹನ ಬರುತ್ತದೆ. ಮಕ್ಕಳು ಚೆಂದದ ಸೂಟುಬೂಟು ಧರಿಸಿ ಸಾವಿರಾರು ರುಪಾಯಿ ಮೌಲ್ಯದ ಫಳಫಳ ಹೊಳೆಯುವ ಪುಸ್ತಕಗಳನ್ನು ಹೊತ್ತುಕೊಂಡು ಓಡಾಡುತ್ತಾರೆ. ನಾವು ಸ್ಲೇಟು-ಬಳಪ ಹಿಡಿಯುತ್ತಿದ್ದ ಕೈಗಳಲ್ಲಿ ಈ ಮಕ್ಕಳು ಟ್ಯಾಬು ಮೊಬೈಲು ಹಿಡಿದು ಇಂಟರ್ನೆಟ್ ಜಾಲಾಡುತ್ತಿದ್ದಾರೆ. 'ಚಂದಿರನೇತಕೆ ಓಡುವನಮ್ಮ?’ ಎಂದು ಕೇಳಬೇಕಿದ್ದ ಮಕ್ಕಳು 'ಅಮ್ಮ ಲೂಸಾ ಅಪ್ಪ ಲೂಸಾ?’ ಎಂದು ಕೇಳುತ್ತಿದ್ದಾರೆ. 'ಅಹಿಂಸೆಯಂತಹ ಒಂದು ಮೌಲ್ಯವನ್ನು ಎತ್ತಿಹಿಡಿದ ನಮ್ಮ ಚಿಂತನೆಯನ್ನು ಯಾವುದೋ ಒಂದು ಆಧುನಿಕ ಅಲೆ ಹೊಡೆದುಕೊಂಡು ಹೋಗದಂತೆ ನಮ್ಮ ಶಿಕ್ಷಣ ಕಾಯಬೇಕು. ಇಲ್ಲದೆ ಹೋದರೆ ಕ್ರಮೇಣ ಇಡೀ ಭೂಮಿಯೇ ಹಿಟ್ಲರ್‌ನ ಭೂಮಿಯಾಗಿ ಪರಿಣಮಿಸುತ್ತದೆ’ ಎಂದು ಎಚ್ಚರಿಸುತ್ತಾರೆ ಜಿ. ಎಸ್. ಜಯದೇವ. ಮಕ್ಕಳಲ್ಲಿ ಶ್ರೇಷ್ಠ ಮೌಲ್ಯಗಳನ್ನು ಬಿತ್ತುವ ಹೊಣೆಗಾರಿಕೆ ಎಲ್ಲ ಹಂತಗಳ ಅಧ್ಯಾಪಕರಲ್ಲೂ ಇದೆ, ಆದರೆ ಅದರ ತಳಹದಿಯನ್ನು ರೂಪಿಸುವವರು ಪ್ರಾಥಮಿಕ ಶಾಲಾ ಶಿಕ್ಷಕರೇ. ಅಲ್ಲಿ ತಪ್ಪಿದ್ದನ್ನು ಮುಂದಿನ ಹಂತಗಳಲ್ಲಿ ತಿದ್ದುವುದು ತುಂಬ ಕಷ್ಟ. ನಮ್ಮ ಇಂಟರ್‌ನ್ಯಾಶನಲ್ ಸ್ಕೂಲುಗಳಾಗಲೀ, ಸರ್ಕಾರಿ ಶಾಲೆಗಳಾಗಲೀ ಈ ಜವಾಬ್ದಾರಿಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿವೆ? ಮಕ್ಕಳನ್ನು 'ಸ್ಮಾರ್ಟ್’ ಮಾಡುವುದೇ ತಮ್ಮ ಏಕೈಕ ಧ್ಯೇಯವಾಗಿಸಿಕೊಂಡಿರುವ ಕಾರ್ಪೋರೇಟ್ ಶಾಲೆಗಳೆಂಬ ದುಡ್ಡಿನ ಟಂಕಸಾಲೆಗಳು, ಯಾರನ್ನೂ ಯಾವ ಕ್ಲಾಸಿನಲ್ಲೂ ಫೇಲ್ ಮಾಡಬಾರದು ಎಂದಷ್ಟೇ ಭಾವಿಸಿರುವ ಅಳಿವು ಉಳಿವಿನ ಹೋರಾಟದಲ್ಲಿರುವ ಸರ್ಕಾರಿ ಶಾಲೆಗಳು- ಇವೆರಡರ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ. ಮಕ್ಕಳಿಗೆ ಒಳ್ಳೆಯ ಭಾಷೆ ಕಲಿಸಬೇಕು, ಮೌಲ್ಯಗಳನ್ನು ಬಿತ್ತಬೇಕು, ಭವಿಷ್ಯದ ಬಗ್ಗೆ ಆಶಾವಾದ ಬೆಳೆಸಬೇಕು ಎಂಬ ನೈಜ ಕಾಳಜಿ ಎಷ್ಟು ಶಾಲೆಗಳಿಗಿದೆ, ಎಷ್ಟು ಮಂದಿ ಅಧ್ಯಾಪಕರಿಗಿದೆ? ಇಂತಹವರು ಇಲ್ಲವೇ ಇಲ್ಲ ಎಂದಲ್ಲ. ತಮ್ಮ ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ, ಅವರ ಭವಿಷ್ಯ ಬಗ್ಗೆ ಹೇರಳ ಕಾಳಜಿಯಿರುವ ಗುರುಗಳೂ ಒಂದಷ್ಟು ಮಂದಿ ಸಿಗುತ್ತಾರೆ. ಆದರೆ ಅವರೆಲ್ಲ ಬೆತ್ತಲೆ ಬದುಕುವವರ ಊರಲ್ಲಿ ವಸ್ತ್ರದ ವ್ಯಾಪಾರಿಗಳಂತೆ ಆಗಿಬಿಟ್ಟಿದ್ದಾರೆ. ಶಾಲೆಗಳಲ್ಲಿ ಯೋಗ ಶಿಕ್ಷಣ, ನೈತಿಕ ಶಿಕ್ಷಣ ಬೇಕೆಂಬ ಒತ್ತಾಯ ಕೇಳಿ ಬಂದಾಗಲೆಲ್ಲ ಅದು ವಿವಾದದ ವಿಷಯವೇ ಆಗುತ್ತದೆ. ಶೈಕ್ಷಣಿಕ ವಿಷಯಕ್ಕಿಂತಲೂ ಅದನ್ನೊಂದು ರಾಜಕೀಯ ವಿಷಯವನ್ನಾಗಿ ನೋಡುವವರೇ ಹೆಚ್ಚು. ರಾಮಾಯಣ-ಮಹಾಭಾರತಗಳಂತಹ ಮಹಾಕಾವ್ಯಗಳು ಕಟ್ಟಿಕೊಡುವ ಮೌಲ್ಯಗಳು ಮಕ್ಕಳನ್ನು ಮತಾಂಧರನ್ನಾಗಿಯೋ ಮಾನವವಿರೋಧಿಗಳನ್ನಾಗಿಯೋ ಮಾಡುತ್ತವೆಂದು ಅದು ಹೇಗೆ ವಾದಗಳು ಹುಟ್ಟಿಕೊಳ್ಳುತ್ತವೆಯೋ ಅರ್ಥವಾಗುವುದಿಲ್ಲ. ಸರ್ಕಾರಗಳು ಬದಲಾದಂತೆ ಪಠ್ಯಪುಸ್ತಕಗಳೂ ಬದಲಾಗುವ ದಯನೀಯ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಭಾರತವನ್ನು ದಾಸ್ಯದಲ್ಲೇ ಮುಂದುವರಿಸಬೇಕೆಂದರೆ ಅದರ ಶಿಕ್ಷಣ ಪದ್ಧತಿಯನ್ನು ಬದಲಾಯಿಸಬೇಕೆಂದು ಶಿಫಾರಸು ಮಾಡಿದನಂತೆ ಮೆಕಾಲೆ. ಪಠ್ಯಪುಸ್ತಕಗಳನ್ನೂ ಸಿದ್ಧಾಂತದ ಕನ್ನಡಕಗಳಿಂದ ನೋಡಿ ತಮ್ಮ ಮೂಗಿನ ನೇರಕ್ಕೆ ಬದಲಾಯಿಸುವವರೂ ಅದೇ ಮೆಕಾಲೆಯ ಮೊಮ್ಮಕ್ಕಳೇ ಅಲ್ಲವೇ? ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಹುಡುಗಿಯೊಬ್ಬಳ ಗೆಳೆತನದ ವಿಷಯದಲ್ಲಿ ಸಹಪಾಠಿಗಳ ನಡುವೆ ಇದ್ದ ವೈಷಮ್ಯವೇ ಯಲಹಂಕದ ಘಟನೆಗೆ ಕಾರಣ. ಪ್ರೌಢಶಾಲಾ ಹಂತದಲ್ಲೇ ನಮ್ಮ ಹುಡುಗರು ಪ್ರೀತಿ-ಪ್ರೇಮದಂತಹ ವಿಚಾರಗಳತ್ತ ಮನಸ್ಸು ಹರಿಸಿ ಅಪ್ರಬುದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಂದರೆ ಅವರಲ್ಲಿ ಸದ್ಬುದ್ಧಿಯನ್ನೂ ಸದಭಿರುಚಿಯನ್ನೂ ಮೂಡಿಸುವುದಕ್ಕೆ ನಮ್ಮ ಶಿಕ್ಷಣ ಪದ್ಧತಿ ವಿಫಲವಾಗಿದೆಯೆಂದೇ ಅರ್ಥ. ಒಂದೆಡೆ ಜಾಗತೀಕರಣದ ಸಮಾಜ ಬಯಸುವ ಸಿದ್ಧಸರಕುಗಳನ್ನು ಉತ್ಪಾದಿಸಿಕೊಡುವ ಶಾಲಾ ಕಾರ್ಖಾನೆಗಳು, ಇನ್ನೊಂದೆಡೆ ಮಕ್ಕಳ ಮನಸ್ಸು ಅರಳಿಸದ, ನೈತಿಕತೆ, ಪ್ರಾಮಾಣಿಕತೆ, ಮೌಲ್ಯಚಿಂತನೆಗಳನ್ನು ಉದ್ದೀಪಿಸದ ಶಿಕ್ಷಣ ಪದ್ಧತಿ- ಇವೆರಡು ಅಂಚುಗಳ ನಡುವೆ ನಾವು ದಿಗ್ಮೂಢರಾಗಿ ನಡೆಯುತ್ತಿದ್ದೇವೆ. ಇಂತಹ ನಿರಾಶಾವಾದ ಒಳ್ಳೆಯದಲ್ಲ ನಿಜ. ಆದರೆ ಬೆಳಕಿನ ದಾರಿ ಎಲ್ಲಿದೆ? ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 5:53 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಗುರುವಾರ, ಮಾರ್ಚ್ 9, 2017 ಅತಿರೇಕ ನಮ್ಮ ಯುಗಧರ್ಮವೇ? ಮಾರ್ಚ್ 6, 2017ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ ಸಮಾಜದ ಎಲ್ಲ ರಂಗಗಳಲ್ಲೂ ಒಂದು ಬಗೆಯ ಅತಿರೇಕ ಮನೆಮಾಡಿಕೊಂಡುಬಿಟ್ಟಿದೆ. ನಮ್ಮ ದಿನನಿತ್ಯದ ಚಟುವಟಿಕೆಗಳಿಂದ ತೊಡಗಿ ನಾವು ಬದುಕುತ್ತಿರುವ ಒಟ್ಟಾರೆ ಸಾಮಾಜಿಕ ಸಂದರ್ಭದ ಎಲ್ಲ ಕ್ಷೇತ್ರಗಳಲ್ಲೂ ಒಂದು ರೀತಿಯ ಸಮೂಹಸನ್ನಿ ಮತ್ತು ತೀವ್ರಗಾಮಿತ್ವ ಎದ್ದು ಕಾಣಿಸುತ್ತಿದೆ. ಎಲ್ಲ ಅತಿರೇಕಗಳನ್ನೂ ತಹಬದಿಗೆ ತರುವ ಶಕ್ತಿ ಪ್ರಕೃತಿಗಿದೆ ಎನ್ನುತ್ತಾರೆ. ಆದರೆ ದಿನೇದಿನೇ ಈ ಯುದ್ಧೋನ್ಮಾದದ ಮನೋಭಾವ ಹೆಚ್ಚುತ್ತಿದೆಯೇ ಹೊರತು ಸಹಜತೆಗೆ ಬರುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಇದು ಹೀಗೆಯೇ ಇದ್ದರೆ ಯಾವರೀತಿ ಕೊನೆಗೊಂಡೀತು? ಈ ಅತಿರೇಕವೇ ನಮ್ಮ ಕಾಲದ ಪ್ರಮುಖ ಲಕ್ಷಣವೇ? ಜನರ ನಡುವೆ ರಾಜಕೀಯ-ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎಲ್ಲ ಕಾಲದಲ್ಲೂ ಇದ್ದದ್ದೇ. ಆದರೆ ಅವುಗಳನ್ನು ಅಭಿವ್ಯಕ್ತಿಸುವುದಕ್ಕೆ ಅದರದ್ದೇ ಆದ ವಿಧಾನಗಳಿವೆ. ಆರೋಗ್ಯಕರ ಟೀಕೆ, ಚರ್ಚೆಗಳು ಯಾವಾಗಲೂ ಅಪೇಕ್ಷಣೀಯವೇ. ಆದರೆ ಇಂತಹದೊಂದು ವಾತಾವರಣದಿಂದ ನಾವು ಬಹುದೂರ ಸಾಗಿಬಿಟ್ಟಿದ್ದೇವೆ ಎನಿಸುವುದಿಲ್ಲವೇ? ಯಾರಿಗೂ ಇನ್ನೊಬ್ಬನ ಅನಿಸಿಕೆ-ಅಭಿಪ್ರಾಯಗಳನ್ನು ಕೇಳುವ ವ್ಯವಧಾನ ಇಲ್ಲ. ಎಲ್ಲರೂ ತಾವು ಹಾಕಿಕೊಂಡಿರುವ ಚೌಕಟ್ಟಿನೊಳಗೆ ಬಂಧಿಗಳಾಗಿದ್ದಾರೆ. ಅಲ್ಲಿಂದ ತಾತ್ಕಾಲಿಕವಾಗಿಯಾದರೂ ಒಂದು ಹೆಜ್ಜೆ ಈಚೆ ಬಂದು ತಮ್ಮ ಕನ್ನಡಕವನ್ನು ತೆಗೆದು ನೋಡುವ ಮನೋಭಾವವನ್ನು ಜನ ಕಳೆದುಕೊಂಡುಬಿಟ್ಟಿದ್ದಾರೆ ಎನಿಸುತ್ತದೆ. ಪ್ರತೀ ವಾದಕ್ಕೂ ಪ್ರತಿವಾದವನ್ನು ಹೂಡುವ, ಪ್ರತೀ ಟೀಕೆಗೂ ಉತ್ತರಿಸಲೇಬೇಕೆಂಬ ಹಠದಿಂದಾಗಿ ಸಮಾಜದಲ್ಲೊಂದು ಯುದ್ಧೋನ್ಮಾದತೆ ಸೃಷ್ಟಿಯಾಗಿಬಿಟ್ಟಿದೆ. ತಾವು ಹೇಳುತ್ತಿರುವುದೇ ಪರಮಸತ್ಯ, ಉಳಿದವರು ಮಾತನಾಡುತ್ತಿರುವುದು ಬರೀ ಬೊಗಳೆ ಎಂಬ ಮನೋಭಾವದಿಂದಾಗಿ ಇನ್ನೊಬ್ಬ ಹೇಳುವುದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇವರಲ್ಲಿಲ್ಲದೇ ಹೋಗಿದೆ. ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಸೋಲಿಸುವ ಉದ್ದೇಶ ಹೊಂದಿಲ್ಲ, 'ಮುಗಿಸಿಬಿಡುವ’ ಬಗ್ಗೆ ಮಾತಾಡುತ್ತಿವೆ. ಪ್ರತೀ ಪಕ್ಷವೂ ಇನ್ನೊಂದು ಪಕ್ಷವನ್ನು ರಾಜ್ಯದಿಂದಲೋ ದೇಶದಿಂದಲೋ 'ಮುಕ್ತ’ವಾಗಿಸಬೇಕೆಂದು ಕರೆನೀಡುತ್ತಿದೆ. ಆರೋಗ್ಯಕರ ರಾಜಕೀಯ ಚರ್ಚೆಗಳು ನಿಂತುಹೋಗಿ ವರ್ಷಗಳೇ ಕಳೆದಿವೆ. ಈಗೇನಿದ್ದರೂ ಬೆಂಕಿಯುಗುಳುವ, ವಿಷಕಾರುವ ಹುಮ್ಮಸ್ಸೇ. ಹಗರಣಗಳನ್ನು ಹೊರಗೆಳೆಯುವುದರ ಹಿಂದೆ ಪ್ರಜಾಪ್ರಭುತ್ವದ ಒಳಿತಿಗಿಂತಲೂ ಇನ್ನೊಂದು ಪಕ್ಷವನ್ನು ನಿರ್ನಾಮಗೊಳಿಸುವ ಉದ್ದೇಶವೇ ಹೆಚ್ಚು ಮುಖ್ಯವಾದಂತೆ ಇದೆ. ಈ ಜಿದ್ದಿನ ನಡುವೆ ನಕಲಿ ಯಾವುದು ಅಸಲಿ ಯಾವುದು ಎಂದು ಜನಸಾಮಾನ್ಯರು ಗೊಂದಲಕ್ಕೆ ಬಿದ್ದಿದ್ದಾರೆ ಅಷ್ಟೇ. ಯುದ್ಧಭೂಮಿಗೂ ತನ್ನದೇ ಆದ ನೀತಿನಿಯಮಗಳಿರುತ್ತವೆ. ಸೋಲಿಸುವುದೇ ಬೇರೆ ಮುಗಿಸುವುದೇ ಬೇರೆ. ಎದುರಾಳಿಯನ್ನು ಸೋಲಿಸುವುದರಿಂದ ಕೊಲ್ಲುವುದರತ್ತ ನಮ್ಮ ಮನೋಭಾವ ಬದಲಾದದ್ದು ಯಾವಾಗ? ಈ 'ಮುಗಿಸಿಬಿಡುವ’ ಚಿಂತನೆಯೇ ಇಡೀ ಸಮಾಜವನ್ನು ಆಳುತ್ತಿದೆ. ಜಾತಿ, ಧರ್ಮ, ಪಕ್ಷ, ಪಂಥ, ಪಂಗಡ, ಜನಾಂಗ, ಪ್ರದೇಶಗಳ ಹಿನ್ನೆಲೆಯಲ್ಲಿ ಯೋಚಿಸುವವರೆಲ್ಲ ತಮ್ಮ ಎದುರಿನ ವ್ಯಕ್ತಿಯನ್ನು ಇಲ್ಲವಾಗಿಸುವ ಬಗ್ಗೆಯೇ ಯೋಚಿಸುತ್ತಿದ್ದಾರೆ. ಮೂಲಭೂತವಾದ ಈ ಅತಿಯನ್ನು ತಲುಪುವುದಕ್ಕೆ ಇಂತಹ ಮನೋಭಾವಗಳೇ ಕಾರಣ. ಕೇವಲ ಜಾತಿ-ಧರ್ಮಗಳೇ ಅಸ್ಮಿತೆಯಾಗಿಲ್ಲದ ಸಮಾಜವೊಂದರ ನಿರ್ಮಾಣ ಎಂದಾದರೂ ಸಾಧ್ಯವಿದೆಯೋ ಗೊತ್ತಿಲ್ಲ, ಆದರೆ ಈ ಜಾತಿ-ಧರ್ಮ-ಪಂಥ-ಪಂಗಡಗಳು ಒಂದನ್ನೊಂದು ದ್ವೇಷಿಸದೆ ಬದುಕುವ ಸಮಾಜವನ್ನಾದರೂ ನಾವು ಕಾಣಲಾರೆವೇ? ಈಗಿನ ಪರಿಸ್ಥಿತಿಯನ್ನು ನೋಡಿದರೆ ಇಂತಹದೊಂದು ಆಶಾವಾದಕ್ಕೆ ಎಡೆಯೇ ಇಲ್ಲವೇನೋ ಅನಿಸುತ್ತಿದೆ. ಜಾತಿಸಂಘಟನೆಗಳು ದಿನೇದಿನೇ ಬಲವಾಗುತ್ತಿವೆ. ಜನರ ನಡುವೆ ಜಾತಿ-ಧರ್ಮಗಳ ಅಸ್ಮಿತೆಯನ್ನು ಇನ್ನಷ್ಟು ಜಾಗೃಗೊಳಿಸುವ ಅಥವಾ ಕೆರಳಿಸುವ ಪ್ರಯತ್ನಗಳೇ ಹೆಚ್ಚುಹೆಚ್ಚು ನಡೆಯುತ್ತಿವೆ. ಪ್ರತೀ ಜಾತಿಗಳವರೂ ತಮ್ಮ ಜಾತಿಯೇ ಹೆಚ್ಚು ಬಲಿಷ್ಟವಾದುದೆಂದು ಬಿಂಬಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ-ಧರ್ಮಗಳ ಆಧಾರದ ಸಮಾವೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಇವುಗಳನ್ನು ಹೆಚ್ಚು ವಿಜೃಂಭಣೆಯಿಂದ ನಡೆಸುವ ಬಗ್ಗೆ ಸಂಘಟನೆಗಳು ಸ್ಪರ್ಧೆಗೆ ಬಿದ್ದಿವೆ. ಸಮಾಜದಲ್ಲಿ ಸಾಕ್ಷರತೆ, ವಿದ್ಯೆ ಬೆಳೆದಂತೆ ಇವೆಲ್ಲ ಕಡಿಮೆಯಾಗಬಹುದೇ ಎಂಬ ಆಸೆ ನಮ್ಮ ಹಿರಿಯರಿಗೆ, ದಾರ್ಶನಿಕರಿಗೆ ಇತ್ತು. ದುರದೃಷ್ಟವಶಾತ್ ಜನ ಶಿಕ್ಷಿತರಾದಷ್ಟೂ ಈ ಸಂಕುಚಿತತೆ ಮತ್ತು ಮೂಲಭೂತವಾದ ಹೆಚ್ಚು ಗಟ್ಟಿಯಾಗುತ್ತಲೇ ಹೋಗುತ್ತಿದೆ. ಜಾತಿಗಳು ನಿರ್ನಾಮವಾಗಲಿ ಎಂದು ಹೋರಾಡುವವರ ಧ್ವನಿಯಲ್ಲೂ ಸಮಾನತೆಯ ಬೇಡಿಕೆಗಿಂತಲೂ ರೋಷವೇ ಹೆಚ್ಚು ದಟ್ಟವಾಗಿ ಕಾಣಿಸುತ್ತದೆ. ಸಂಘಟಿತರಾಗುವುದು ಈ ಕಾಲದ ಅನಿವಾರ್ಯತೆಯೇನೋ ಹೌದು, ಆದರೆ ಜನ ಸಂಘಟಿತರಾಗಬೇಕಿರುವುದು ಯಾವುದಕ್ಕಾಗಿ? ವಿದ್ಯಾರ್ಥಿ ಸಂಘಟನೆಗಳು ಜಾತಿ-ಉಪಜಾತಿಗಳ ಹೆಸರಲ್ಲಿ ಒಡೆದುಹೋಗಿವೆ ಇಲ್ಲವೇ ಯಾವುದೋ ರಾಜಕೀಯ ಪಕ್ಷಗಳ ಮುಖವಾಣಿಗಳಾಗಿವೆ. ಅವು ಚಳುವಳಿಗಳ ಭಾಗವಾಗಿ ಉಳಿದಿಲ್ಲ. ಮತ್ತೆ ಯಾವುದೋ ಒಂದು ಅತಿಯ ನಡುವೆ ಹೊಯ್ದಾಡುತ್ತಿವೆ. ಅಲ್ಲಿಯೂ ಒಂದು ಇನ್ನೊಂದನ್ನು ಮುಗಿಸುವ ಮನೋವೃತ್ತಿಯೇ ಪ್ರಬಲವಾಗಿದೆಯೇ ಹೊರತು ವಿದ್ಯಾರ್ಥಿ ಸಮುದಾಯದ ಒಟ್ಟಾರೆ ಒಳಿತಿನ ಆಶಯ ಕಾಣಿಸುತ್ತಿಲ್ಲ. ಅತಿಯಾದರೆ ಅಮೃತವೂ ವಿಷ ಎಂಬ ಜಗತ್ಪ್ರಸಿದ್ಧ ಮಾತೇ ಇದೆ. ಇದೇ ಅತಿಗಳೇ ಅಲ್ಲವೇ ನಮ್ಮ ಸುತ್ತಲಿನ ಬದುಕನ್ನು ತುಂಬಿರುವ ವಿಷ? ಬೇರೆ ಕ್ಷೇತ್ರಗಳೇಕೆ, ನಮ್ಮ ನಿತ್ಯದ ಬದುಕಿನ ಇಂಚಿಂಚನ್ನೂ ಆವರಿಸಿಕೊಂಡಿರುವ ಮಾಧ್ಯಮಗಳು, ಸಿನಿಮಾ, ಜಾಹೀರಾತುಗಳೆಲ್ಲ ಈ ಅತಿಗಳ ಪ್ರತಿಫಲನಗಳೇ ಅಲ್ಲವೇ? ಒಂದು ಚಾನೆಲ್‌ಗಿಂತ ಇನ್ನೊಂದು ಚಾನೆಲ್, ಒಂದು ಪತ್ರಿಕೆಗಿಂತ ಇನ್ನೊಂದು ಪತ್ರಿಕೆ ಹೆಚ್ಚು ಮಂದಿಯನ್ನು ಸೆಳೆಯಬೇಕೆಂಬ ಸ್ಪರ್ಧೆ, ಒಂದನ್ನೊಂದು ಮೀರಿಸುವ ಶೀರ್ಷಿಕೆಗಳು ಇವು ಏನನ್ನು ಸೂಚಿಸುತ್ತವೆ? ಸಮಾಜದ ವಿವಿಧ ಹಂತಗಳಲ್ಲಿ ಮನೆಮಾಡಿರುವ ಯುದ್ಧೋನ್ಮಾದ ಅನೇಕ ಪತ್ರಿಕೆ-ಚಾನೆಲ್‌ಗಳು ಬಳಸುವ ಭಾಷೆಯಲ್ಲೇ ವ್ಯಕ್ತವಾಗುವುದಿಲ್ಲವೇ? ಒಂದು ಸಮಾವೇಶವನ್ನೋ ರ‍್ಯಾಲಿಯನ್ನೋ ರಾಜಕೀಯ ವಾಗ್ವಾದವನ್ನೋ ಹಗರಣವನ್ನೋ ವರದಿ ಮಾಡುತ್ತಲೇ ತಾವೇ ಸ್ವತಃ ಅಂತಹದೊಂದು ಉನ್ಮಾದದೊಳಗೆ ಸಿಲುಕಿಹೋಗುವ ಬಹುಪಾಲು ಮಾಧ್ಯಮಗಳು ಇನ್ನೂ ವಸ್ತುನಿಷ್ಠತೆಯನ್ನು ಕಾಯ್ದುಕೊಂಡಿವೆ ಎಂದು ಅನಿಸುತ್ತದೆಯೇ? ಪ್ರತಿಯೊಂದನ್ನೂ ಅತಿಯಾಗಿ ತೋರಿಸಲು ಹೊರಟಿರುವ ಸಿನಿಮಾಗಳೂ ಈ ಪಟ್ಟಿಯಿಂದ ಹೊರಗಿಲ್ಲ. ಹಿಂಸೆ-ಅಪರಾಧಗಳ ವೈಭವೀಕರಣವೇ ಅನೇಕ ಸಿನಿಮಾಗಳ ಬಂಡವಾಳವಾದರೆ, ಉಪಭೋಗಿ ಸಂಸ್ಕೃತಿಯ ವಿಜೃಂಭಣೆ ಜಾಹೀರಾತುಗಳ ಹೂರಣ. ಹೆಚ್ಚು ತಿನ್ನಿ, ಹೆಚ್ಚು ಖರ್ಚು ಮಾಡಿ, ಹೆಚ್ಚು ಆನಂದಿಸಿ ಎಂದು ಜನರಿಗೆ ಹುಚ್ಚು ಹಿಡಿಸುವ ಜಾಹೀರಾತುಗಳು, ಮನರಂಜನೆಯ ಹೆಸರಿನಲ್ಲಿ ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳು, ಗೇಮ್ ಶೋಗಳು, ಮೆಗಾಧಾರಾವಾಹಿಗಳು, ಹಾಸ್ಯಕಾರ್ಯಕ್ರಮಗಳು ಎಲ್ಲದರಲ್ಲೂ ಒಂದು ಬಗೆಯ ಅತಿರೇಕವೇ ಸ್ಥಾಯೀಗುಣವಾಗಿಬಿಟ್ಟಿದೆ. ಸಾಮಾಜಿಕ ಮಾಧ್ಯಮಗಳಂತೂ ಈ ಒಟ್ಟಾರೆ ವಿಷಮತೆಯ ನಿಲುವುಗನ್ನಡಿಗಳಾಗಿವೆ. ಯಾವ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್‌ಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ರಹದಾರಿಗಳಾಗಿದ್ದವೋ, ಅವೇ ಮಾಧ್ಯಮಗಳು ಇಂದು ಎಲ್ಲ ಬಗೆಯ ಅತಿರೇಕಗಳ ಮೂಸೆಗಳಾಗಿವೆ. ಪರ್ಯಾಯ ಮಾಧ್ಯಮಗಳಾಗಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುವ ಎಲ್ಲ ಸಾಧ್ಯತೆಗಳೂ ಸಾಮಾಜಿಕ ಜಾಲತಾಣಗಳಿಗಿವೆ. ಆದರೆ ಆ ಉದ್ದೇಶವನ್ನೇ ಬುಡಮೇಲು ಮಾಡುವ ಹಾಗೆ ಪರಸ್ಪರ ದ್ವೇಷಕಾರುವ, ಕಿಡಿಹೊತ್ತಿಸುವ ವೇದಿಕೆಗಳಾಗಿ ಇವು ಬಳಕೆಯಾಗುತ್ತಿರುವುದು ಆತಂಕಕಾರಿ. ಫೇಸ್‌ಬುಕ್ಕಿನ ರಾಜಕೀಯ-ಸೈದ್ಧಾಂತಿಕ ಚರ್ಚೆಗಳು ಆರೋಗ್ಯಕರ ಸಂವಾದಗಳಾಗಿ ಉಳಿದಿಲ್ಲ. ಇನ್ನೊಬ್ಬನ ವಾದವನ್ನು ಆಲಿಸುವ, ಅದಕ್ಕೆ ಸಂಯಮದಿಂದ ಉತ್ತರ ನೀಡುವ, ಪ್ರತಿವಾದವನ್ನು ಮಂಡಿಸುವ ಪ್ರಕ್ರಿಯೆ ಎಂದೋ ನಿಂತುಹೋಗಿದೆ. ಅಲ್ಲಿ ಏನಿದ್ದರೂ ಪ್ರತಿವಾದಿಯನ್ನು ವೈಯುಕ್ತಿಕವಾಗಿ ಹೀಗಳೆಯುವ, ಏಕವಚನದಲ್ಲಿ ನಿಂದಿಸುವ, ಅಸಭ್ಯ ಭಾಷೆಯಿಂದ ಲೇವಡಿ ಮಾಡುವ ಚಟುವಟಿಕೆಗಳೇ ನಿರಂತರವಾಗಿವೆ. ಕಮೆಂಟುಗಳಲ್ಲೆಲ್ಲ ತಮಗೆ ಅಪಥ್ಯವಾದ ಮಾತನ್ನಾಡಿದವನನ್ನು ಕೊಚ್ಚಿಹಾಕುವ, ಗುಂಡಿಟ್ಟುಕೊಲ್ಲುವ ಈರ್ಷ್ಯೆ ಹೊಗೆಯಾಡುತ್ತಿದೆ. ಈ ವಿಷಯದಲ್ಲಿ ಸಿದ್ಧಾಂತ, ಪಕ್ಷಗಳ ಭೇದವಿಲ್ಲ; ಎಲ್ಲರೂ ಒಂದೇ ಬಗೆಯ ಸಮೂಹ ಸನ್ನಿಯಲ್ಲಿ ಬೇಯುತ್ತಿದ್ದಾರೆ. ಬಿಸಿರಕ್ತದ ತರುಣರಷ್ಟೇ ಇಂತಹದರಲ್ಲಿ ತೊಡಗಿದ್ದರೆ ಅದೊಂದು ವಯೋಸಹಜ ಲಕ್ಷಣವೆಂದು ಸುಮ್ಮನಾಗಬಹುದಿತ್ತು. ಆದರೆ ಅವರನ್ನು ಸಹನೆಯಿಂದ ಮಾತನಾಡಿಸಿ ಸಾವಧಾನವಾಗಿ ಉತ್ತರಿಸಬೇಕಾದ ವಯಸ್ಸಿನವರೂ ಬೀದಿರೌಡಿಗಳಂತೆ ಕಾಳಗಕ್ಕೆ ನಿಲ್ಲುವ ಪ್ರವೃತ್ತಿ ಬೆಳೆಸಿಕೊಂಡರೆ ಏನು ಮಾಡೋಣ? ಯಾಕೆ ನಮ್ಮ ಸುತ್ತಮುತ್ತ ಇಂತಹದೊಂದು ವಿಲಕ್ಷಣ ಸಮಾಜ ನಿರ್ಮಾಣವಾಗುತ್ತಿದೆ? ನಾವು ಎಡವಿದ್ದೆಲ್ಲಿ? ಶಿಕ್ಷಣದಲ್ಲೇ ಅಥವಾ ಒಟ್ಟಾರೆ ಸಾಮಾಜೀಕರಣದ ಪ್ರಕ್ರಿಯೆಯಲ್ಲೇ? ಇದು ಕೇವಲ ನಮ್ಮ ರಾಜ್ಯ, ದೇಶದ ಸಮಸ್ಯೆ ಅಲ್ಲ. ಇಡೀ ಪ್ರಪಂಚ ಎದುರಿಸುತ್ತಿರುವ ಅಪಾಯ. ಅಮೇರಿಕದಲ್ಲಿ ನಡೆಯುತ್ತಿರುವ ಭಾರತೀಯರ ಮೇಲಿನ ದಾಳಿಯೂ ಇದರದ್ದೇ ಒಂದು ಭಾಗ. ಅತಿರೇಕವೇ ನಮ್ಮ ಯುಗಧರ್ಮವಾಗಿಹೋಯಿತೇ? ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 8:36 ಪೂರ್ವಾಹ್ನ 1 ಕಾಮೆಂಟ್‌: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಶುಕ್ರವಾರ, ಮಾರ್ಚ್ 3, 2017 ಹಾದಿತಪ್ಪುತ್ತಿವೆಯೇ ವಿದ್ಯಾರ್ಥಿ ಚಳುವಳಿಗಳು? 'ಉದಯವಾಣಿ' ಜೋಶ್ ಪುರವಣಿಯಲ್ಲಿ 28-02-2017ರಂದು ಪ್ರಕಟವಾದ ಲೇಖನ ತರಗತಿಗಳೆಲ್ಲ ಶಾಂತವಾಗಿ ನಡೆಯುತ್ತಿದ್ದವು. ವಿದ್ಯಾರ್ಥಿಗಳು, ಅಧ್ಯಾಪಕರು ಅವರವರ ಕೆಲಸಗಳಲ್ಲಿ ತಲ್ಲೀನರಾಗಿದ್ದರು. ಇದ್ದಕ್ಕಿದ್ದಂತೆ ಹೊರಗಿನ ರಸ್ತೆಯಲ್ಲಿ ಗೌಜು ಗಲಾಟೆ. ಕೊಂಚ ಹೊತ್ತಲ್ಲೇ ಆ ಸದ್ದು ಕಾಲೇಜಿನ ಮಹಾದ್ವಾರದಲ್ಲಿ, ಇನ್ನೂ ಐದು ನಿಮಿಷಕ್ಕೆ ಅದು ಕಾಲೇಜಿನ ಮೈದಾನದಲ್ಲೇ ಕೇಳಿಸತೊಡಗಿತು. ಒಂದಷ್ಟು ಯುವಕರು ಘೋಷಣೆಗಳನ್ನು ಕೂಗುತ್ತಾ ಧಡಧಡನೆ ಮೆಟ್ಟಿಲೇರಿ ಕಾರಿಡಾರುಗಳಲ್ಲಿ ಓಡಾಡಲಾರಂಭಿಸಿದರು. ತರಗತಿ ಕೊಠಡಿಗಳಿಗೂ ಪ್ರವೇಶಿಸಿ ಅಧ್ಯಾಪಕರುಗಳನ್ನೆಲ್ಲ ಪಾಠ ನಿಲ್ಲಿಸುವಂತೆ ಸೂಚಿಸಿ ವಿದ್ಯಾರ್ಥಿಗಳು ತಮ್ಮೊಡನೆ ಪ್ರತಿಭಟನೆಗೆ ಬರುವಂತೆ ಒತ್ತಾಯಿಸಿದರು. ಮೇಸ್ಟ್ರುಗಳು ಮೂಕಪ್ರೇಕ್ಷಕರಂತೆ ನೋಡುತ್ತಾ ನಿಲ್ಲದೆ ಬೇರೆ ದಾರಿಯಿರಲಿಲ್ಲ. ಒಂದಷ್ಟು ವಿದ್ಯಾರ್ಥಿಗಳು ಆ ಯುವಕರ ಗುಂಪನ್ನು ಸೇರಿಕೊಂಡರೆ, ಇನ್ನೂ ಒಂದಷ್ಟು ಮಂದಿ ಅಲ್ಲಿ ಇಲ್ಲಿ ಚದುರಿಕೊಂಡರು. ಕೆಲವರು ಮನೆಯ ಹಾದಿ ಹಿಡಿದರೆ ಇನ್ನು ಕೆಲವರು ಸುಲಭದ ಕಾಲಯಾಪನೆಯ ಖುಷಿಯಲ್ಲಿ ಮಾಯವಾದರು. ಅಲ್ಲಿಗೆ ಆ ದಿನದ ಪಾಠಪ್ರವಚನಗಳು ಮುಕ್ತಾಯವಾದಂತೆಯೇ! 'ಏನ್ ವಿಷ್ಯಾನಪ್ಪಾ?’ ಅಂತ ಆಮೇಲೆ ಎದುರಿಗೆ ಸಿಕ್ಕಿದ ಒಂದೆರಡು ಹುಡುಗ ಹುಡುಗಿಯರನ್ನು ಸುಮ್ಮನೇ ವಿಚಾರಿಸಿದೆ. 'ಏನೋ ಗೊತ್ತಿಲ್ಲ ಸಾರ್. ಅವರೆಲ್ಲ ಬರ್ರೋ ಅಂತ ಎಳಕೊಂಡು ಹೋದ್ರು. ನಾವೂ ಬೇರೆ ದಾರಿ ಇಲ್ದೆ ಧಿಕ್ಕಾರ ಹೇಳ್ಕೊಂಡು ಸ್ವಲ್ಪ ದೂರ ಹೋಗಿ ಬಂದ್ವಿ’ ಅಂತ ಅಮಾಯಕರಾಗಿ ಮುಖಮುಖ ನೋಡಿಕೊಂಡರು ಆ ವಿದ್ಯಾರ್ಥಿಗಳು. ವರ್ಷದಲ್ಲಿ ಕನಿಷ್ಠ ನಾಲ್ಕೋ ಐದೋ ಬಾರಿ ಇಂತಹ ಘಟನೆಗಳು ನಡೆಯುವುದು ಈಚೀಚೆಗೆ ಸಾಮಾನ್ಯ. ತಾವೇನು ಮಾಡುತ್ತಿದ್ದೇವೆ ಎಂಬುದನ್ನು ಸಂಘಟಕರಾಗಲೀ ಭಾಗವಹಿಸಿದವರಾಗಲೀ ತಿಳಿದುಕೊಂಡಂತೆ ಇರುವುದಿಲ್ಲ. ಮರುದಿನ ಪತ್ರಿಕೆಗಳಲ್ಲಿ ಮೂರು ಕಾಲಂ ಸುದ್ದಿ ಬಂದಲ್ಲಿಗೆ ಅವರಿಗೆ ಒಂದು ರೀತಿಯ ಸಮಾಧಾನ. ವಿದ್ಯಾರ್ಥಿ ಸಂಘಟನೆಗಳಾಗಲೀ ಅವರ ಆಂದೋಲನಗಳಾಗಲೀ ಮರಳಿನಿಂದ ನೀರು ಹಿಂಡುವ ಕೆಲಸ ಮಾಡುತ್ತಿವೆ ಎಂದು ನಾನು ಹೇಳುತ್ತಿಲ್ಲ. ವಿದ್ಯಾರ್ಥಿ ಚಳುವಳಿಗಳಿಗೆ ನಮ್ಮ ಇತಿಹಾಸದಲ್ಲಿ ಅವುಗಳದ್ದೇ ಆದ ಸ್ಥಾನ ಇದೆ. ಸ್ವಾತಂತ್ರ್ಯ ಹೋರಾಟದಿಂದ ತೊಡಗಿ ಇಂದಿನವರೆಗೂ ಹತ್ತುಹಲವು ಆಂದೋಲನಗಳಲ್ಲಿ ವಿದ್ಯಾರ್ಥಿ ಶಕ್ತಿಯ ಅನಾವರಣವಾಗಿದೆ. ಪ್ರಜ್ಞಾವಂತರು ಎಚ್ಚರಗೊಳ್ಳಬೇಕಾದ ಹತ್ತೆಂಟು ವಿಚಾರಗಳು ಬಂದಾಗಲೆಲ್ಲ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಬೀದಿಗಿಳಿದು ಹೋರಾಡಿದ್ದಾರೆ; ಪ್ರತಿಭಟನೆಯನ್ನು ದಾಖಲಿಸಿದ್ದಾರೆ; ತಮ್ಮ ಸಹವರ್ತಿಗಳಲ್ಲಿ ಇನ್ನಷ್ಟು ತಿಳುವಳಿಕೆ ಹಾಗೂ ಜಾಗೃತಿಯನ್ನು ಮೂಡಿಸಲು ಯತ್ನಿಸಿದ್ದಾರೆ. ಆದರೆ ವರ್ಷಗಳು ಕಳೆದಂತೆ ಪರಿಸ್ಥಿತಿ ಹಾಗೆಯೇ ಉಳಿದುಕೊಂಡಿದೆಯೇ ಎಂದು ಯೋಚಿಸುವ ಅನಿವಾರ್ಯತೆ ಬಂದಿದೆ. ವಿದ್ಯಾರ್ಥಿ ಸಂಘಟನೆಗಳು ಕೈಗೆತ್ತಿಕೊಳ್ಳುತ್ತಿರುವ ವಿಷಯಗಳು ಮತ್ತು ಬಹುತೇಕ ಹೋರಾಟಗಳು ಸಾಗುತ್ತಿರುವ ದಿಕ್ಕು ನೋಡಿದರೆ ಇಂತಹ ದಿಗಿಲು ಕಾಡುವುದು ಸಹಜವೇ ಆಗಿದೆ. ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳಾಗಿಯೇ ಉಳಿದಿವೆಯೇ ಎಂಬುದು ಮೊತ್ತಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ. ಬಹುಪಾಲು ಸಂಘಟನೆಗಳೂ ರಾಜಕೀಯ ಪಕ್ಷಗಳ ಮುಖವಾಣಿಗಳಾಗಿವೆ ಅಥವಾ ಸ್ವತಃ ರಾಜಕೀಯ ಪಕ್ಷಗಳೇ ಆಗಿಬಿಟ್ಟಿವೆ. ಈ ಸಂಘಟನೆಗಳ ಮುಂದಾಳುಗಳಿಗೆ ತಮ್ಮ ಸಹಪಾಠಿಗಳ ಅಭ್ಯುದಯಕ್ಕಿಂತಲೂ ತಮ್ಮ ವೈಯುಕ್ತಿಕ ರಾಜಕೀಯ ಹಿತಾಸಕ್ತಿಗಳನ್ನು ತೃಪ್ತಿಗೊಳಿಸಿಕೊಳ್ಳುವುದು ಮತ್ತು ಭವಿಷ್ಯದ ರಾಜಕೀಯ ಕನಸುಗಳಿಗೆ ಬುನಾದಿ ಹಾಕಿಕೊಳ್ಳುವುದೇ ಹೆಚ್ಚು ಮುಖ್ಯವಾಗಿದೆ. ಇಂತಹ ಸಂಘಟನೆಗಳು ಮತ್ತು ಮುಖಂಡರುಗಳ ನಡುವೆ ವೃತ್ತಿಪರ ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಸುಲಭವಾಗಿದೆ. ಹೀಗಾಗಿ ಕ್ಯಾಂಪಸ್ ಒಳಗಿನ ಯಾವುದೇ ಘಟನೆಯೂ ಕ್ಷಣಮಾತ್ರದಲ್ಲಿ ರಾಜಕೀಯಗೊಳ್ಳುತ್ತದೆ ಮತ್ತು ಬೇಕುಬೇಕಾದ ಬಣ್ಣಗಳನ್ನು ಪಡೆದುಕೊಳ್ಳುತ್ತದೆ. ಬಹುಪಾಲು ತಥಾಕಥಿತ ವಿದ್ಯಾರ್ಥಿ ನಾಯಕರುಗಳಿಗೆ ಸ್ವಂತಿಕೆಯ ದೂರದರ್ಶಿತ್ವ ಇಲ್ಲ; ಅವರು ತಮ್ಮ ಮುಂದಿನ ಹಾದಿಯ ಬಗ್ಗೆ ತಮಗೆ ಬೆಂಬಲ ನೀಡುವ ರಾಜಕೀಯ ಪಕ್ಷಗಳ ಇಲ್ಲವೇ ರಾಜಕಾರಣಿಗಳ ಕಡೆಗೆ ನೋಡುತ್ತಾರೆ. ಇಂತಹ ಸನ್ನಿವೇಶಗಳಿಗಾಗಿಯೇ ಕಾಯುತ್ತಿರುವ ಸಮಯಸಾಧಕ ರಾಜಕಾರಣಿಗಳು ಈ ಬಗೆಯ ವಿದ್ಯಾರ್ಥಿ ಮುಖಂಡರುಗಳನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಎಲ್ಲಿಯವರೆಗೆ ವಿದ್ಯಾರ್ಥಿ ಸಂಘಟನೆಗಳು ರಾಜಕೀಯ ಪಕ್ಷಗಳ ಹಿತಾಸಕ್ತಿಗಳಿಂದ ಮುಕ್ತವಾಗಿರುವುದಿಲ್ಲವೋ ಅಲ್ಲಿಯವರೆಗೆ ನಿಜದರ್ಥದ ವಿದ್ಯಾರ್ಥಿ ಚಳುವಳಿಗಳನ್ನು ನಿರೀಕ್ಷಿಸುವುದು ಕಷ್ಟ. ಕ್ಯಾಂಪಸ್‌ನೊಳಗೆ ಹುಟ್ಟಿಕೊಳ್ಳುವ ಸಮಸ್ಯೆಗಳ ಬಗ್ಗೆ ತಮ್ಮ ಸಹಪಾಠಿಗಳನ್ನು ಶಿಕ್ಷಿತರನ್ನಾಗಿಸುವ ಕೆಲಸವನ್ನು ಸಂಘಟನೆಗಳು ಮಾಡುತ್ತಿಲ್ಲ. ಬದಲಾಗಿ ಯಾವುದಾದರೊಂದು ರೀತಿಯಲ್ಲಿ ಎಲ್ಲರನ್ನೂ ಒಂದು ಕುರುಡು ಪ್ರವಾಹದಲ್ಲಿ ಕೊಂಡೊಯ್ಯುವ ಅವಸರವಷ್ಟೇ ಅವರಲ್ಲಿ ಕಾಣುತ್ತಿದೆ. ತಾವು ಮಾಡುತ್ತಿರುವ ಆಂದೋಲನದ ಹಿನ್ನೆಲೆ-ಮುನ್ನೆಲೆಗಳನ್ನು ತಮ್ಮ ಸಹವರ್ತಿಗಳಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡುವುದಕ್ಕಿಂತಲೂ ತಾವು ಅರ್ಥಮಾಡಿಕೊಂಡಿರುವ ರೀತಿಯಲ್ಲಿ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಸಂಘಟನೆಗಳಲ್ಲಿ ಒಂದು ಬಗೆಯ ತೀವ್ರಗಾಮಿತ್ವ ಬೆಳೆಯುತ್ತಿದೆಯೇ ಹೊರತು ತಾವು ಸಾಗಬೇಕಾಗಿರುವ ದಾರಿಯ ಬಗ್ಗೆ ದೂರಗಾಮಿ ಚಿಂತನೆಗಳಿಲ್ಲ. ಒಂದು ಸಂಘಟನೆ ಎರಡು ಹೆಜ್ಜೆ ಮುಂದಕ್ಕೆ ಹೋದರೆ ಪ್ರತಿಸ್ಪರ್ಧಿ ಸಂಘಟನೆ ಹನ್ನೆರಡು ಹೆಜ್ಜೆ ಮುಂದೆ ಹೋಗಬೇಕೆಂಬ ಸ್ಪರ್ಧೆ ಮಾತ್ರ ಕಾಣುತ್ತಿದೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ತರಗತಿಗಳಿಂದ ಹೊರಗೆ ಕಳುಹಿಸಿ 'ಈ ದಿನ ನಿಮಗೆ ಫುಲ್ ಫ್ರೀಡಂ... ನಿಮಗೆ ಇಷ್ಟ ಬಂದಂತೆ ಇರಿ’ ಎಂದು ಹೇಳಿದ ಕೂಡಲೇ ಸಂಘಟನೆಗಳ ಅಥವಾ ಹೋರಾಟದ ಉದ್ದೇಶ ಸಾರ್ಥಕವಾಯಿತೇ? ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿಗೆ ತಾವು ತರಗತಿ ಬಹಿಷ್ಕರಿಸಿದ್ದೇಕೆಂಬ ತಿಳುವಳಿಕೆ ಇದೆ? ಇನ್ನೊಂದು ಆತಂಕಕಾರಿ ಸಂಗತಿಯೆಂದರೆ, ಎಲ್ಲ ಕ್ಷೇತ್ರಗಳಂತೆ ವಿದ್ಯಾರ್ಥಿ ಸಂಘಟನೆಗಳೂ ಜಾತೀಯತೆಯ ಕಪಿಮುಷ್ಟಿಯಲ್ಲಿ ನಲುಗುತ್ತಿರುವುದು. ವಿದ್ಯಾರ್ಥಿ ಸಂಘಟನೆಗಳ ಒಳಗೆ ’ವಿದ್ಯಾರ್ಥಿಗಳು’ ಎಂಬ ಒಂದೇ ಜಾತಿಯ ಸದಸ್ಯರಿಲ್ಲ; ಅಲ್ಲಿಯೂ ವಿವಿಧ ಜಾತಿಗಳ, ಉಪಜಾತಿಗಳ ಬಣಗಳು ಹುಟ್ಟಿಕೊಂಡಿವೆ. ಒಂದು ಕಡೆ ರಾಜಕೀಯ ಹಿತಾಸಕ್ತಿಗಳು ಚಳುವಳಿಗಳನ್ನು ಒಡೆಯುತ್ತಿದ್ದರೆ ಇನ್ನೊಂದೆಡೆ ಜಾತಿ ಲೆಕ್ಕಾಚಾರಗಳು ವಿದ್ಯಾರ್ಥಿಗಳನ್ನು ದಶದಿಕ್ಕುಗಳಿಗೆ ಚದುರಿಸಿವೆ. ಕ್ಯಾಂಪಸ್ ಒಳಗಿನ ಜಾತಿಯ ಬೀಜಗಳಿಗೆ ನೀರೆರೆಯುವ ಕೆಲಸಗಳನ್ನು ಅಧ್ಯಾಪಕರೂ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಎಲ್ಲವನ್ನೂ ಜಾತಿಯ ಆಧಾರದಲ್ಲೇ ಅಳೆದುತೂಗುತ್ತಿರುವ ವಿಶ್ವವಿದ್ಯಾನಿಲಯಗಳ ಅನೇಕ ಅಧ್ಯಾಪಕರುಗಳು ತಮ್ಮ ವಿದ್ಯಾರ್ಥಿಗಳಲ್ಲಿ ಇನ್ನೆಂತಹ ಜಾತ್ಯತೀತ ಮನೋಭಾವವನ್ನು ಮೂಡಿಸಬಲ್ಲರು? ವಿದ್ಯಾರ್ಥಿ ಸಂಘಟನೆಗಳು ಇನ್ನಾದರೂ ರಾಜಕೀಯ ಬಿಟ್ಟು ನಿಜವಾದ ಸಮಸ್ಯೆಗಳತ್ತ ಗಮನ ಹರಿಸದೇ ಇದ್ದರೆ, ರಾಜಕೀಯ ಪಕ್ಷಗಳು-ಜಾತಿ ಸಂಘಟನೆಗಳ ಹಿತಾಸಕ್ತಿಗಳಿಗೆ ಬಲಿಯಾಗುವುದರ ವಿರುದ್ಧ ಎಚ್ಚರಗೊಳ್ಳದೇ ಹೋದರೆ, ವಿದ್ಯಾರ್ಥಿ ಚಳುವಳಿ ಎಂಬ ಭವ್ಯ ಕಲ್ಪನೆ ಬಹುಬೇಗನೆ ಇತಿಹಾಸದ ಪುಟಗಳಲ್ಲಿ ಸೇರಿಹೋಗುವುದರಲ್ಲಿ ಸಂಶಯವಿಲ್ಲ. ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 4:54 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ವಿಳಾಸ ಬರಕೊಳ್ಳಿ... ಸಿಬಂತಿ ಪದ್ಮನಾಭ Sibanthi Padmanabha ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.
ಬೆಂಗಳೂರು, ಅ.28(ಕೆಎಂಶಿ)-ಕಾವೇರಿ ಕೃಷ್ಣ ಕೊಳ್ಳ ಕಲುಷಿತಗೊಳ್ಳಲು ಅಧಿಕಾರಿಗಳೇ ಹೊಣೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದ್ದರೆ, ನದಿ ಗಳಿಗೆ ಕಲುಷಿತ ನೀರು ಹರಿಯು ತ್ತಿರಲಿಲ್ಲ. ಕೆಲವು ಕೈಗಾರಿಕೆಗಳು ತಮ್ಮ ಜವಾಬ್ದಾರಿ ಮರೆತು ರಾಸಾಯನಿಕ ಮಿಶ್ರಿತ ನೀರನ್ನು ನದಿ ಪಾತ್ರಗಳಿಗೆ ಹರಿಯಬಿಟ್ಟು ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಇದರ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡದೇ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಇವರ ಅಸಡ್ಡೆಯಿಂದ ಜನ- ಜಾನುವಾರುಗಳು ಕಾಯಿಲೆಯಿಂದ ನರಳುವಂತಾಗಿದೆ. ಬೆಳೆಗಳು ಒಂದಲ್ಲ ಒಂದು ರೀತಿಯ ಕೀಟಗಳಿಗೆ ತುತ್ತಾಗುತ್ತಿವೆ. ಇದರ ಸಂಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಸರ ಮಂಡಳಿ ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನದಿ ಭಾಗದಲ್ಲಿರುವ ಎಲ್ಲಾ ಕೈಗಾರಿಕೆಗಳು ತಕ್ಷಣವೇ ಶುದ್ಧಿಕರಣ ಘಟಕಗಳನ್ನು ಪ್ರಾರಂಭಿಸಬೇಕು. ಸರ್ಕಾರಿ ಆದೇಶವನ್ನು ಧಿಕ್ಕರಿಸಿ, ನದಿಗಳಿಗೆ ಕಲುಷಿತ ನೀರನ್ನು ಹರಿಸಿದ್ದಲ್ಲಿ, ಕೈಗಾರಿಕೆ ಗಳನ್ನು ಬಂದ್ ಮಾಡುವಂತೆ ಕಟ್ಟಾದೇಶ ಮಾಡಿ ದ್ದಾರೆ ಎಂದರು. ರಾಜ್ಯದ ಇತಿಹಾಸದಲ್ಲೇ ನೀರಾ ವರಿ ಯೋಜನೆಗಳಿಗೆ ಪ್ರಸಕ್ತ ವರ್ಷ 20 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಒಟ್ಟಾರೆ 66 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ತೆಗೆಯಬಹುದು. ಆದರೆ ನಾವು ಇದುವರೆಗೂ 51 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರುಣಿಸಿದ್ದೇವೆ. ಬೃಹತ್ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಉಳಿದಿರುವ 15 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ. ಕಾವೇರಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಮ್ಮ ನೀರಿನ ಪಾಲನ್ನು ಸದುಪಯೋಗ ಪಡೆದುಕೊಳ್ಳಲು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದೇವೆ ಎಂದರು. ಭದ್ರಾ ಯೋಜನೆಗೆ ಯಾವುದೇ ಕ್ಷಣದಲ್ಲಿ ರಾಷ್ಟ್ರೀಯ ಮಾನ್ಯತೆ ದೊರೆಯಲಿದೆ. ಇದಾದ ನಂತರ ಅದರ ಖರ್ಚು-ವೆಚ್ಚಗಳಲ್ಲಿ ಕೇಂದ್ರ ಸರ್ಕಾರ ಶೇ.60ರಷ್ಟು ಪಾಲನ್ನು ನೀಡಲಿದೆ ಎಂದರು. ಈ ಪೈಕಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಮಾರ್ಚ್ ಅಂತ್ಯದೊಳಗಾಗಿ 10 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ತೀರ್ಮಾನಿಸಲಾಗಿದ್ದು, 1964 ರಿಂದ ಇದುವರೆಗೆ ಕೃಷ್ಣಾ ನದಿ ಪಾತ್ರದ ಯೋಜನೆಗಳಿಗೆ ಈ ಪ್ರಮಾಣದ ಹಣವನ್ನು ನೀಡಿರಲಿಲ್ಲ ಎಂದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ 76 ಸಾವಿರ ಎಕರೆ ಭೂಮಿ ಬೇಕಿದ್ದು, ಈ ಪೈಕಿ 26 ಸಾವಿರ ಎಕರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.ಉಳಿದ 51 ಸಾವಿರ ಎಕರೆ ಭೂಮಿಯ ಸ್ವಾಧೀನಕ್ಕೆ ಕ್ರಮ ತೆಗೆದುಕೊಳ್ಳ ಲಾಗಿದೆ. ಇನ್ನು ಯೋಜನೆಯ ವ್ಯಾಪ್ತಿಯಲ್ಲಿ 3700 ಮನೆಗಳಿದ್ದು, ಭೂ ಸ್ವಾಧೀನ ಮತ್ತು ಮನೆಗಳಿಗೆ ಪರಿಹಾರ ನೀಡುವ ಸಲುವಾಗಿ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
Kannada News » Sports » Cricket news » Virat Kohli please play in Pakistan before you retire Pakistan fan shows placard ‘ನಿವೃತ್ತಿಗೂ ಮುನ್ನ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿ’; ಕೊಹ್ಲಿ ಮುಂದೆ ಪಾಕ್ ಅಭಿಮಾನಿಯ ವಿಶೇಷ ಮನವಿ Virat Kohli: ವಿರಾಟ್ ಈಗಾಗಲೇ ಒಟ್ಟು 102 ಟೆಸ್ಟ್, 262 ಏಕದಿನ ಮತ್ತು 108 ಟಿ20 ಪಂದ್ಯಗಳನ್ನು ಆಡಿದ್ದಾರೆ. ವಿದೇಶದಲ್ಲಿ ಹಲವು ಪಂದ್ಯಗಳನ್ನು ಆಡಿರುವ ವಿರಾಟ್ ಇದುವರೆಗೂ ಪಾಕಿಸ್ತಾನದಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. TV9kannada Web Team | Edited By: pruthvi Shankar Oct 01, 2022 | 7:29 PM ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಯ ಬಗ್ಗೆ ಅಭಿಮಾನಿಗಳಲ್ಲಿ ಎಂತಹ ಕ್ರೇಜ್ ಇದೆ ಎಂಬುದನ್ನು ಬಾಯಿಬಿಟ್ಟು ಹೇಳಬೇಕಿಲ್ಲ. ವಿರಾಟ್ ಕ್ರೀಸ್‌ಗೆ ಬಂದ ತಕ್ಷಣ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಇದಕ್ಕೆ ಕಾರಣ ಕ್ರಿಕೆಟ್ ಲೋಕದಲ್ಲಿ ವಿರಾಟ್ ಸೃಷ್ಟಿಸಿರುವ ಅಂತಹ ಹಲವು ದಾಖಲೆಗಳು. ಕ್ರಿಕೆಟ್​ ಲೋಕದ ಅನಭಿಶಕ್ತ ದೊರೆಯಾಗಿರುವ ಕೊಹ್ಲಿಗೆ ಭಾರತ ಮಾತ್ರವಲ್ಲದೆ, ಇಡೀ ವಿಶ್ವದಲ್ಲೇ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿಗಳು ತಮ್ಮ ಮನದಾಳದ ಮಾತುಗಳನ್ನು ಹೇಳುವ ಮೂಲಕ ವಿಶ್ವದ ಗಮನ ಸೆಳೆಯುತ್ತಾರೆ. ಈಗ ಅಂತಹದ್ದೇ ಒಂದು ಘಟನೆ ಬದ್ಧವೈರಿ ಪಾಕಿಸ್ತಾನದಲ್ಲಿ ನಡೆದಿದ್ದು, ಪಾಕ್ ದೇಶದ ಕೊಹ್ಲಿ ಅಭಿಮಾನಿಯೊಬ್ಬರು, ವಿರಾಟ್ ಬಳಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಟಿ20 ಪಂದ್ಯ ನಡೆಯುತ್ತಿರುವುದೇ ಗೊತ್ತೇ ಇದೆ. 7 ಪಂದ್ಯಗಳ ಟಿ20 ಸರಣಿ ನಡೆಯುತ್ತಿದ್ದಯಮ ಈಗಾಗಲೇ 6 ಪಂದ್ಯಗಳು ಪಲಿತಾಂಶ ಕಂಡಿವೆ. ನಡೆದಿರುವ 6 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದ್ದರೆ, ಇನ್ನುಳಿದ 3 ಪಂದ್ಯಗಳಲ್ಲಿ ಇಂಗ್ಲೆಂಡ್ ಜಯಭೇರಿ ಬಾರಿಸಿದೆ. ಹೀಗಾಗಿ ಅಂತಿಮ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದರೆ ಅಂತಿಮ ಪಂದ್ಯಕ್ಕೂ ಮುನ್ನ ನಡೆದ 6ನೇ ಟಿ20 ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಯೊಬ್ಬರು ‘ಕೊಹ್ಲಿ, ನಿವೃತ್ತಿಯಾಗುವ ಮುನ್ನ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಬೇಕು’ ಎಂದು ಬರೆದಿರುವ ಫಲಕವನ್ನು ಹಿಡಿದ್ದು, ಮೈದಾನದಲ್ಲಿ ಕೊಹ್ಲಿ ಬಳಿ ವಿಶೇಷ ಮನವಿ ಮಾಡಿದ ಘಟನೆ ಕ್ಯಾಮರ ಕಣ್ಣಲ್ಲಿ ಸೆರೆಯಾಗಿದೆ. ಈಗ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದ್ದು, ಈ ಅಭಿಮಾನಿಯ ಮನವಿಯನ್ನು ಪೂರೈಸುವಂತೆ ಹಲವು ನೆಟ್ಟಿಗರು ಕೊಹ್ಲಿಯನ್ನು ಕೇಳಿಕೊಂಡಿದ್ದಾರೆ. Virat Kohli's fans during yesterday match between Pakistan vs England in Pakistan, they wanted Virat Kohli to play in Pakistan. pic.twitter.com/MduIyzHgIN — CricketMAN2 (@ImTanujSingh) October 1, 2022 ಏತನ್ಮಧ್ಯೆ, ವಿರಾಟ್ ಈಗಾಗಲೇ ಒಟ್ಟು 102 ಟೆಸ್ಟ್, 262 ಏಕದಿನ ಮತ್ತು 108 ಟಿ20 ಪಂದ್ಯಗಳನ್ನು ಆಡಿದ್ದಾರೆ. ವಿದೇಶದಲ್ಲಿ ಹಲವು ಪಂದ್ಯಗಳನ್ನು ಆಡಿರುವ ವಿರಾಟ್ ಇದುವರೆಗೂ ಪಾಕಿಸ್ತಾನದಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. 2006ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನದಲ್ಲಿ ಭಾರತ ಪ್ರವಾಸ ನಡೆದಿತ್ತು. ಆದರೆ ಆ ವೇಳೆ ವಿರಾಟ್ ಟೀಂ ಇಂಡಿಯಾದಲ್ಲಿ ಇರಲಿಲ್ಲ. 2006ರ ನಂತರ ಉಭಯ ದೇಶಗಳ ನಡುವಿನ ಪರಿಸ್ಥಿತಿಯಿಂದಾಗಿ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಇದರೊಂದಿಗೆ ಪಾಕಿಸ್ತಾನದಲ್ಲಿ ಒಂದೂ ಪಂದ್ಯ ಆಡದವರ ಪಟ್ಟಿಗೆ ಕೊಹ್ಲಿ ಸೇರಿಕೊಂಡಿದ್ದಾರೆ.
ನನ್ನ ಹೆಸರು ಸೂರ್ಯ ಶರ್ಮ. ಈ ಕತೆಯ ಪ್ರಾರಂಭದ ಕಾಲದಲ್ಲಿ ನಾನು ಕರ್ನಾಟ ದೇಶದ ವಾತಾಪಿ ನಗರಿಯಲ್ಲಿ ವಾಸವಾಗಿದ್ದೆ. ನಮ್ಮ ತಾತ ಮುತ್ತಾತಂದಿರು ವೈದಿಕ ಬ್ರಾಹ್ಮಣರಾಗಿದ್ದರಂತೆ. ಚಾಳುಕ್ಯ ವಂಶದ ಪುಲಿಕೇಶಿಯು ಕದಂಬರನ್ನು ಅವರ ರಾಜಧಾನಿಯಾದ ವೈಜಯಂತಿ ನಗರಿಯಲ್ಲಿ ಸೋಲಿಸಿ ಚಾಳುಕ್ಯ ಅರಸುತನವನ್ನು ಸ್ಥಾಪಿದ್ದನ್ನು ನಮ್ಮ ಅಜ್ಜ ಪ್ರತ್ಯಕ್ಷವಾಗಿ ಕಂಡಿದ್ದರೆಂದು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ಹೇಳಿದ್ದ ನೆನಪು. ನಮ್ಮ ಅಜ್ಜ ಕೊನೆಯ ವರೆಗೂ ಆ ಪಾಳುಬಿದ್ದ ಹಳ್ಳಿಯಲ್ಲೇ ಇದ್ದರಂತೆ. ನಮ್ಮ ತಂದೆ ಆ ಪಾಳು ಹಳ್ಳಿಯನ್ನು ಬಿಟ್ಟು ವಾತಾಪಿ ನಗರಕ್ಕೆ ಬಂದರಂತೆ. ಯಾವಾಗೆಂದು ತಿಳಿಯದು - ನನಗಂತೂ ನೆನಪಿಲ್ಲ. ಬಹುಶಃ ನಾನು ಹುಟ್ಟುವ ಮುನ್ನವೇ ಇರಬಹುದು. ನಾನು ಬೆಳೆದಿದ್ದೆಲ್ಲ ವಾತಾಪಿ ನಗರದ ಬಳಿಯೇ. ಆಗ ಹಿಂದಿನ ಮಹಾರಾಜನಾದ ಕೀರ್ತಿವರ್ಮನ ಮರಣದ ಸಮಯದಲ್ಲಿ ಯುವರಾಜ ಎರೆಯ ಬಹಳ ಚಿಕ್ಕವನಾದ ಕಾರಣ ಮಹಾರಾಜ ಕೀರ್ತಿವರ್ಮನ ತಮ್ಮನಾದ ಮಂಗಳೇಶ ರಾಜ್ಯವಾಳುತ್ತಿದ್ದು, ಗುರ್ಜರ ಪ್ರದೇಶದ ಕಳಚೂರಿ ನಗರದ ರಾಜ ಬುದ್ಧಿರಾಜ, ರೇವತೀ ದ್ವೀಪದ ಪಾಳೆಯಗಾರ ಸ್ವಾಮಿರಾಜ ಮತ್ತಿತರರನ್ನು ಪರಾಜಯ ಗೊಳಿಸಿ, ಅವರನ್ನು ಚಾಳುಕ್ಯರ ಆಧೀನರಾಗಿಸಿ, ಊರುರಾಣಪರಾಕ್ರಮ, ರಾಣವಿಕ್ರಮ, ಪರಮಭಾಗವತನೆಂಬ ಬಿರುದುಗಳನ್ನು ಹೊಂದಿ ವಾತಾಪಿ ನಗರಿಯಲ್ಲಿ ವೈಷ್ಣವ ದೇವಾಲಯವೊಂದನ್ನು ಕಟ್ಟಿಸಿದ ಕತೆಗಳು ಕೇಳಿಬರುತ್ತಿದ್ದವು. ನಮ್ಮಂತಹ ಸಾಮಾನ್ಯ ಜನರಿಗೆ ಹೀಗೆ ಕೇಳಿ ಬರುತ್ತಿದ್ದ ಸುದ್ಧಿಗಳೆಷ್ಟೋ ಅಷ್ಟೆ. ನಿಜ ಸಂಗತಿ ತಿಳಿಯಲು ಬೇರಾವ ಸಾಧನಗಳೂ ಇರಲಿಲ್ಲ. ಈ ಮಂಗಳೇಶ ಮಹಾರಾಜನು ಯುವರಾಜ ಎರಯ ವಯಸ್ಸಿಗೆ ಬಂದಾಗ ಸಿಂಹಾಸನ ಬಿಟ್ಟುಕೊಡಬೇಕಾಗಿದ್ದರೂ, ಅಧಿಕರಣದ ಮದವು ಅವನ ತಲೆಗೇರಿ ತನ್ನ ಮಗನಾದ ಸುಂದರವರ್ಮನನ್ನು ಸಿಂಹಾಸನಕ್ಕೇರಿಸುವ ಕುಯೋಜನೆ ಹೂಡಿದ್ದು ಯುವರಾಜ ಎರೆಯನಿಗೆ ತಿಳಿದುಬಂದು, ಯುವರಾಜನು ತನ್ನ ಸ್ವಾಭಾವಿಕ ದಕ್ಷತೆಯಿಂದ ಅವರಿಬ್ಬರನ್ನೂ ನಿರ್ಮೂಲ ಮಾಡಿ, ಪುಲಿಕೇಶಿ ಎಂಬ ಬಿರುದನ್ನು ಹೊತ್ತು, ತಾನೇ ಸಿಂಹಾಸನವನ್ನೇರಿದ್ದು ಚಿರಪರಿಚಿತ ಕತೆಯಾಗಿತ್ತು. ಸುಮಾರು ಆ ಕಾಲದಲ್ಲಿ ನನ್ನ ಜನ್ಮವಾದದ್ದು ಎಂದು ನಾನು ಬಾಲಕನಾದಾಗ ಅಮ್ಮ ಹೇಳುತ್ತಿದ್ದ ನೆನಪು. ವಯಸ್ಸು ಸುಮಾರು ಏಳೆಂಟು ಇದ್ದಿರಬಹುದು - ಪರಂಪರೆಯಾನುಸಾರವಾಗಿ ನನ್ನನ್ನು ಗುರುಕುಲಕ್ಕಟ್ಟಲಾಯಿತು. ಅಲ್ಲಿ ನಮ್ಮ ಸಂಪ್ರದಾಯದಂತೆ ನನ್ನ ವಿದ್ಯಾಭ್ಯಾಸ ನಡೆಯಿತು. ಸಂಸ್ಕೃತ, ವೇದ-ಪುರಾಣಗಳು ಹಾಗು ವೇದಾಂತ-ಮೀಮಾಂಸಗಳ ವಿಷಯಗಳಲ್ಲಿ ಶಿಕ್ಷಣೆ ಹೊಂದಿದೆ. ಹೀಗೇ ಹಲವಾರು ಸಂವತ್ಸರಗಳು ಕಳೆದವು. ಸುಮಾರು ಹದಿನಾರರ ವಯಸ್ಸಿರಬಹುದು, ಗುರುಗಳು ನಾನು ಗುರುಕುಲದಿಂದ ಹೊರಹೋಗಲು ಸಮರ್ಥನಾಗಿರುವೆ ಎಂದು ಹೇಳಿ ಕಳುಹಿಸಿಕೊಟ್ಟರು. ಬೇರೆ ದಾರಿ ಕಾಣದೆ ವಾತಾಪಿ ನಗರಕ್ಕೆ ಹಿಂತಿರುಗಿದೆ. ಬಾಲಕನಾಗಿದ್ದಾಗ ನೋಡಿದ್ದು ಬಿಟ್ಟರೆ, ನಾನು ಕಾಣದ ಊರದು, ಎಲ್ಲವೂ ಹೊಸದು. ನಮ್ಮ ತಂದೆಯವರಿಗೆ ನಾನೂ ಅವರಂತೆ ವೈದಿಕ ಕಾರ್ಯ ನಿರ್ವಹಣೆ ನಡೆಸಿಕೊಂಡು, ವಿವಾಹ ಮಾಡಿಕೊಂಡು ವಾತಾಪಿಯಲ್ಲೇ ನೆಲೆಸಬೇಕೆಂಬ ವಿಚಾರ. ಆಗ ನಾನಿನ್ನೂ ಯುವಕ, ಮೇಲಾಗಿ ನನಗೆ ತಲೆಮಾರುಗಳಿಂದ ಬಂದಿರುವ ಬ್ರಹ್ಮವಿದ್ಯೆ ಮುನ್ನಡೆಸುವ ವಿಶೇಷ ಆಸೆಯೇನು ಇರಲಿಲ್ಲ. ದೇಶ ಸುತ್ತುವ ಸ್ವಾಭಾವಿಕ ಆಸೆ, ಏನಾದರೂ ಬೇರೆ ಕಾಯಕ ನಡೆಸಿ ಪದವಿ, ಹೊನ್ನು ಗಳಿಸುವ ಆಸೆ. ಹೀಗೇ ನನ್ನ ಪಾಡೇನಾಗುವುದೆಂದು ಯೋಚಿಸುತ್ತ ಒಂದು ದಿನ ಊರಾಚೆ ಕಾಡಿನಲ್ಲಿ ಹೋಗಿ ಚಿಂತೆ ಮಾಡುತ್ತ ಕುಳಿತಿದ್ದೆ. ಹಾಗೆ ಕುಳಿತಿದ್ದಾಗ ಪ್ರಾಣಿಯೊಂದು ನಡೆದು ಹೋಗುತ್ತಿರುವ ಧ್ವನಿ ಕೇಳಿಸಿತು. ಕುಳಿತಲ್ಲೇ ಕುಳಿತು ಕತ್ತು ತಿರುಗಿಸಿ ನೋಡಿದರೆ ವ್ಯಾಘ್ರವೊಂದು ನೀರು ಕುಡಿಯಲು ಸರೋವರದ ಕಡೆ ಹೊರಟಿದೆ. ಅದರ ಸ್ವಲ್ಪ ಹಿಂದೆಯೇ ವ್ಯಕ್ತಿಯೊಬ್ಬ ಬಿಲ್ಲು ಬಾಣಗಳನ್ನು ಹಿಡಿದು ಅದರ ಮೇಲೆ ಗುರಿಯಿಟ್ಟು ಅದನ್ನೇ ಹಿಂಬಾಲಿಸಿ ಹೋಗುತ್ತಿದ್ದದ್ದು ಕಾಣಿಸಿತು. ಗುರುಕುಲದ ವಿದ್ಯಾಭ್ಯಾಸದಲ್ಲಿ ನಾನು ಕಲಿತ ಒಂದು ಪಾಠವೆಂದರೆ ಪ್ರಕೃತಿಯ ಸೃಷ್ಟಿಯ ರಕ್ಷಣೆ. ಆ ಪಾಪದ ಪ್ರಾಣಿಯನ್ನು ಸಾಯಲು ಬಿಡುವವ ನಾನಾಗಿರಲಿಲ್ಲ. ನಾನು ಮರದ ಮರೆಯಲ್ಲಿದ್ದೆಯಾದ್ದರಿಂದ ಆ ಮನುಷ್ಯನ ಕಣ್ಣಿಗೆ ನಾನು ಕಾಣಿಸಿರಲಿಲ್ಲ. ವ್ಯಾಘ್ರ ನನ್ನ ಪಕ್ಕದಿಂದ ಸುಳಿದಾಗ ನಾನು ಅದರ ಮೇಲೆ ನೆಗೆದೆ. ಅದಕ್ಕೆ ಆಶ್ಚರ್ಯವಾಯಿತಾದರೂ ಅದು ಹೋರಾಡ ತೊಡಗಿತು. ಹೋರಾಟದಲ್ಲಿ ನನ್ನನ್ನು ಬಗರಿ ಓಡಿಹೋಯಿತು. ನೋವಿನಿಂದ ನರಳುತ್ತ ಬಿದ್ದಿದ್ದಲೇ ಬಿದ್ದಿದ್ದೆನಾದರೂ ವ್ಯಾಘ್ರನ ಜೀವ ಉಳಿಸಿದ ತೃಪ್ತಿಯ ಭಾವ ನನ್ನಲ್ಲಿ ಹರಿಯಿತು. ಆದರೆ ನಾನು ಹುಲಿಯನ್ನು ಅಟ್ಟಿ ಬಂದ ಆ ಮನುಷ್ಯನನ್ನು ಎಣಿಸಿರಲಿಲ್ಲ. ಕೋಪದಿಂದ ನನ್ನ ಬಳಿ ದುರ-ದುರನೆ ನಡೆದು ಬಂದ. ಬಹಳ ಎತ್ತರವಾಗಿದ್ದು, ತೆಳುವಾದ, ಎಲುಬು ಕಾಣುವಂತಹ ಮೈಕಟ್ಟು ಹೊಂದಿದ್ದ. ಅವನ ಮುಖದಲ್ಲಿ ಕಠಿಣ, ನಿಷ್ಟುರ ರೇಖೆಗಳಿದ್ದವು; ರಕ್ತ-ಕೆಂಪಾಗಿದ್ದ ಗರುಡನಂಥಹ ಕಣ್ಣುಗಳು. ಅವನ ದಟ್ಟವಾದ ಒರಟಾದ ತಲೆಗೂದಲು ಅವನ ಮುಖದಸುತ್ತ ಚದುರಿ ಅವನಿಗೇ ವ್ಯಾಘ್ರನ ರೂಪ ಕೊಟ್ಟಿದ್ದವು. ಅವನೆ ಎದೆಯ ಮೇಲೆ ಒಂದು ವರಾಹದ ಲಾಂಛನವಿತ್ತು. ಸಮೀಪ ಬಂದು ಘರ್ಜಿಸಿದ: "ನಮ್ಮ ಬೇಟೆಯನ್ನು ತಪ್ಪಿಸಲು ಎಷ್ಟು ಧೈರ್ಯವೋ ನಿನಗೆ? ನಾವು ಯಾರೆಂದು ಬಲ್ಲೆಯಾ" ನಾನು ವಿನಯದಿಂದಾದರೂ ಸ್ವಲ್ಪ ಹೆಮ್ಮೆಯಿಂದ ಉತ್ತರಿಸಿದೆ "ನೀನು ಯಾರಾದರೇನು? ಆ ಮೂಕ ವ್ಯಾಘ್ರನನ್ನು ಕೊಲ್ಲುವ ಹಕ್ಕು ನಿನಗಿಲ್ಲ. ಆ ಕಾರಣದಿಂದ ನಾನು ಅದಕ್ಕೆ ಓಡಿಹೋಗಲು ದಾರಿ ಮಾಡಿಕೊಟ್ಟೆ." ಅವನಿಗೆ ಕೋಪ ಇನ್ನಷ್ಟು ಹೆಚ್ಚಾಯಿತು. ಅಷ್ಟು ಹೊತ್ತಿಗೆ ಕಾಡಿನಲ್ಲಿ ಯಾರೋ ಬರುತ್ತಿದ್ದ ಸದ್ದು ಕೇಳಿಸಿತು. ಆತ ಒದರಿದ "ಯಾರಲ್ಲಿ" ಕೆಲವೇ ಕ್ಷಣಗಳಲ್ಲಿ ಇಬ್ಬರು ರಾಜ ಭಟರು ಬಂದು ಆತನಿಗೆ ಬಾಗಿ ಆದರ ತೋರಿ "ಅಪ್ಪಣೆ ಮಹಾರಾಜ" ಎಂದರು. ಮಹಾರಾಜನ ತಂಡದ ಉಳಿದವರು ಒಬ್ಬೊಬ್ಬರಾಗಿ ಪ್ರತ್ಯಕ್ಷರಾಗಲು ಆರಂಭಿಸಿದರು. ನನಗಾಗ ಹೊಳೆಯಿತು. ಈತ ಮಹಾರಾಜ ಪುಲಿಕೇಶಿ - ವ್ಯಾಘ್ರನ ಕೇಶ ಉಳ್ಳವನು. ಸಿಂಹಾಸನವನ್ನೇರಿದಮೇಲೆ ಈತ ಅಪ್ಪಯಕ ಹಾಗು ಗೋವಿಂದರೆಂಬ ದಂಗೆಯೆದ್ದ ಪಾಳೆಯಗಾರರನ್ನು ಸದೆಬಡೆದು ಅವರು ಕಪ್ಪ ಸಲ್ಲಿಸುವಂತೆ ಮಾಡಿದವ. ವೈಜಯಂತಿಯ ಕದಂಬರನ್ನು ಪೂರ್ಣ ನಿರ್ಮೂಲ ಮಾಡಿ, ನಂತರ ತಲಕಾಡಿನ ಗಂಗರನ್ನು ಹಾಗು ಕರಾವಳಿಯ ಆಳುಪರನ್ನು ಯುದ್ಧ ದಲ್ಲಿ ಸೋಲಿಸಿ ಸಾಮಂತರನ್ನಾಗಿಸಿದವ. ಕೊಂಕಣ ಕರಾವಳಿ ಹಾಗು ಪುರಿ ಬಂದರನ್ನು ಸಮುದ್ರ ಕಾಳಗದ ನಂತರ ಗೆದ್ದವ. ಲಾಟರು, ಗುರ್ಜರರು ಹಾಗು ಮಾಳವರನ್ನು ಪೂರ್ಣ ಸದೆಬಡೆದು ದಕ್ಷಿಣಾಪಥಕ್ಕೇ ಅಧಿಪತಿಯಾದಂತವ. ಕೆಲವೇ ಸಂವತ್ಸರಗಳ ಹಿಂದೆ ಮಹಾರಾಜನು ಪಲ್ಲವ ಚಕ್ರವರ್ತಿ ಮಹೇಂದ್ರವರ್ಮನ ತಾಣವಾದ ಕಾಂಚೀಪುರಕ್ಕೆ ಧಾಳಿಯಿಟ್ಟು, ಪುಳ್ಳಲೂರಿನ ಯುದ್ಧದಲ್ಲಿ ಪಲ್ಲವರನ್ನು ಸೋಲಿಸಿ ಮಹೇಂದ್ರವರ್ಮನು ಕಾಂಚೀಪುರದ ಕೋಟೆಯೊಳಗೆ ಅಡಗಿಕೊಳ್ಳುವ ಪರಿಸ್ಥಿತಿ ಬಂದಾಗ, ಆ ಕೋಟೆಗೆ ಧಾಳಿಯಿಟ್ಟು, ಕಾಂಚೀನಗರದೊಳಗೆ ಹೊಕ್ಕಿ, ಅಲ್ಲಿ ಪಲ್ಲವರನ್ನು ಸದೆಬಡೆದು, ಅವರನ್ನೂ ಕಪ್ಪ-ಕಾಣಿಕೆ ಸಲ್ಲಿಸಲು ಒತ್ತಾಯ ಮಾಡಿದವ. ನಾನು ಇಂತಹ ಮಹಾರಾಜನ ಬೇಟೆ ತಪ್ಪಿಸಿದ್ದೆ! ನನಗೇನು ಕಾದಿತ್ತೋ ಯೋಚನೆ ಮಾಡಲು ಭಯವಾಗುತ್ತಿತ್ತು. ಇಷ್ಟೆಲ್ಲ ಯೋಚನೆ ಮಾಡಲು ನನಗೆ ಕೆಲವೇ ಕ್ಷಣಗಳ ಸಮಯ ಬೇಕಾಗಿದ್ದದ್ದು. ನನಗಷ್ಟೂ ಸಮಯ ಕೊಡದೆ ಮಹಾರಾಜನು "ಇವನನ್ನು ಒಯ್ದು ಕಾರಾಗ್ರಹಕ್ಕೆ ತಳ್ಳಿ" ಎಂದು ಹೇಳಿ ಹೊರಟು ಹೋದನು. ಭಟರು ನನ್ನನ್ನು ಸರಪಣಿಗಳಿಂದ ಕಟ್ಟಿ ಹಾಕಿ ಒಂದು ಕತ್ತಲೆ ಕಾರಾಗ್ರಹಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿದರು. ಆ ಕಾರಾಗ್ರಹದಲ್ಲಿ ಎಷ್ಟು ಹೊತ್ತು ಕಳೆಯಿತೋ ಎನೋ ಒಂದೂ ಹೇಳಲಾರೆ. ಆ ಕತ್ತಲೆ ಕೋಣೆಯಲ್ಲಿ ಹಗಲಿಲ್ಲ, ರಾತ್ರಿಯಿಲ್ಲ. ಮೂಷಕಗಳು ಎಲ್ಲೆಡೆ ಓಡಾಡುತ್ತಿದ್ದವು. ವ್ಯಾಘ್ರ ಮಾಡಿದ ಗಾಯಗಳಿಂದ ಪೀಡೆ ಹೆಚ್ಚಾಗಿತ್ತು. ಊಟವೇನೋ ಮಾಡಿದ್ದೇ ನೆನಪಿಲ್ಲ. ನನ್ನ ಯೋಜನೆಗಳು, ಸ್ವಪ್ನಗಳು ಭಂಗವಾದವೆಂದುಕೊಳ್ಳುತ್ತ ಅದೃಷ್ಟದೇವಿಯನ್ನು ದೂರತೊಡಗಿದೆ. ಕೊನೆಗೊಮ್ಮೆ ಭಟರು ಬಂದು ನನ್ನ ಕಣ್ಣುಗಳನ್ನು ಕಟ್ಟಿ ನನ್ನನ್ನು ಎಲ್ಲಿಗೋ ಕರೆದೊಯ್ದರು. ಯಾವುದೋ ಸುರಂಗ ಮಾರ್ಗಗಳಲ್ಲಿ ಹೋದ ಅನಿಸಿಕೆ. ಕೊನೆಗೆ ಮತ್ತಾವುದೋ ಸ್ಥಳದಲ್ಲಿ ನನ್ನನ್ನು ಕೂರಿಸಿ ಭಟರು ಹೊರಟು ಹೋದರು. ಸ್ವಲ್ಪ ಸಮಯದ ನಂತರ ನನ್ನ ಕಣ್ಣಿನ ಕಟ್ಟು ಬಿಚ್ಚಲಾಯಿತು. ದೀಪದ ಬೆಳಕಿದ್ದ ಒಂದು ವಿಶಾಲವಾದ ಕೋಣೆಯಲ್ಲಿದ್ದೆ. ಕೋಣೆಗೆ ಯಾವ ಬೆಳಕಿಂಡಿಗಳಿರುವುದು ಕಾಣಿಸಲಿಲ್ಲವಾದರೂ ರಾತ್ರಿ ಹೊತ್ತಿರಬಹುದೆನಿಸಿತು. ನೆಲಮಾಳಿಗೆಯ ಕೋಣೆ ಇರಬಹುದೆಂದುಕೊಂಡೆ. ರಾಜಸೇವಕರು ತಿನ್ನಲು ಒಂದಿಷ್ಟು ಫಲಗಳು ಹಾಗು ಬೇರೆ ಆಹಾರಗಳನ್ನು ನನ್ನ ಮುಂದೆ ಇರಿಸಿದರು. ನನಗೆ ಏನು ತಿಳಿಯಲಿಲ್ಲ. ಆದರೂ ಹೊಟ್ಟೆ ಹಸಿವಾದರಿಂದ ಆ ಫಲಗಳನ್ನು ಭಕ್ಷಿಸಿದೆ. ಏನು ನಡೆಯುತ್ತಿದೆಯೆಂದು ಯೋಚಿಸಬೇಕೆಂಬ ವಿಚಾರ ಇನ್ನೂ ನನ್ನ ಬುದ್ಧಿಗೆ ಹೊಳೆದಿರಲಿಲ್ಲ, ಅಷ್ಟುಹೊತ್ತಿಗೆ ಸ್ವತಃ ಮಹಾರಾಜನೇ ಮತ್ತೊಬ್ಬ ವಯಸ್ಸಾದ ವ್ಯಕ್ತಿಯೊಂದಿಗೆ ಅಲ್ಲಿಗೆ ಬಂದ. ಇಬ್ಬರು ನನ್ನೆದುರಿಗೆ ಕುಳಿತರು. ಮಹಾರಾಜ ಸ್ವಲ್ಪ ಶಾಂತವಾಗಿದ್ದರೂ ಇನ್ನೂ ಕೋಪದಿಂದಲೇ ಹೇಳಿದ "ನಮ್ಮ ಗುರಿ ಆ ವ್ಯಾಘ್ರನ ಮೇಲಿತ್ತು. ನೀನು ಅದರೊಡನೆ ಹೋರಾಡುತ್ತಿದ್ದಾಗಲೂ ನಿನ್ನನ್ನೂ, ಅದನ್ನೂ ಕೊಲ್ಲುವ ಸಾಮರ್ಥ್ಯವಿದೆ ನಮ್ಮಲ್ಲಿ" ನಾನು ಪೆಚ್ಚಾದರೂ, ಉತ್ತರಿಸಲಿಲ್ಲ. ಮಹಾರಾಜನೇ ಮತ್ತೂ ಸ್ವಲ್ಪ ಶಾಂತನಾಗಿ ಹೇಳಿದ "ಮೈ ಮೇಲೆ ಒಂದು ಪಂಚೆ ಧರಿಸಿರುವ ನಿಶಕ್ತ ಬ್ರಾಹ್ಮಣ ನೀನು. ಆ ವ್ಯಾಘ್ರನ ಮೇಲೆ ಹಾರಲು ಭಯವಾಗಲಿಲ್ಲವೇ ನಿನಗೆ?" ಈಗ ಸ್ವಲ್ಪ ಗತ್ತಿನಿಂದಲೇ ಹೇಳಿದೆ "ಭಯವಾಯಿತು. ಯಾರಿಗೆ ವ್ಯಾಘ್ರನ ಮೇಲೆ ಹಾರಿ ಅದರೊಡನೆ ಸೆಣೆಸಾಡಲು ಭಯವಾಗುವುದಿಲ್ಲ? ಆದರೂ ಅದನ್ನು ಬದುಕಿಸುವ ಹೊಣೆ ಆ ಕ್ಷಣದಲ್ಲಿ ನನ್ನದಾಗಿತ್ತು ಎನಿಸಿತು" ಮಹಾರಾಜ ಹೇಳಿದ "ನಮಗೆ ಭಯವಾಗುವುದಿಲ್ಲ" ಸ್ವಲ್ಪ ಹೊತ್ತು ಶಾಂತಿ ಕಾದಿತ್ತು. ಮತ್ತೆ ಮಹಾರಾಜನೇ ನುಡಿದ "ನಿನ್ನ ಧ್ಯೇಯದಲ್ಲಿ ನಿನಗಷ್ಟು ನಂಬಿಕೆಯೆ?" ನಾನು ಹೇಳಿದೆ "ಮಹಾರಾಜ, ನನ್ನ ಜೀವನದಲ್ಲಿ ಕಲಿತಿರುವ ಒಂದು ಪಾಠ ನನ್ನ ಕೈಯಲ್ಲಿ ಸಾಧ್ಯವಾದಾಗ ಪ್ರಕೃತಿಯ ಸೊಬಗಿನ ರಕ್ಷಣೆ" ಮಹಾರಾಜ ಪ್ರತಿಯುತ್ತರಿಸಿದ "ಆ ವ್ಯಾಘ್ರ ಪ್ರಕೃತಿಯ ಸೊಬಗೆ? ಅದಕ್ಕೆ ಸಾಧ್ಯವಾಗಿದ್ದಿದ್ದರೆ ನಿನ್ನನ್ನೂ ತಿಂದುಬಿಡುತ್ತಿತ್ತು" ನಾನು ಹೇಳಿದೆ "ಅದು ನನ್ನನ್ನು ತಿಂದಿದ್ದರೂ ಅದನ್ನು ಬದುಕಿಸಲು ಪ್ರಯತ್ನಿಸುತ್ತಿದ್ದೆ. ಅದನ್ನು ವಿನಾಃ ಕಾರಣ ಕೊಲ್ಲುವ ಅನುಮತಿ ಮನುಷ್ಯನಿಗಿಲ್ಲ" "ಮಹಾಮಂತ್ರಿಗಳೆ..." ಕೆಲವು ಕ್ಷಣಗಳ ಕಾಲ ಯೋಚಿಸಿ, ಮಹಾರಾಜ ನುಡಿದ ಪಕ್ಕ ಕುಳಿತಿದ್ದ ವ್ಯಕ್ತಿ ಈಗ ನುಡಿದರು "ಯುವಕ, ನಿನಗೆ ನಿನ್ನ ಮಾತೃಭೂಮಿಯಲ್ಲಿ ಎಷ್ಟು ಭಕ್ತಿ ಇದೆ?" ನಾನು ಹೇಳಿದೆ "ನನ್ನ ಮಾತೃಭೂಮಿಗೆ ಪ್ರಾಣವನ್ನೂ ಕೊಡಬಲ್ಲೆ" "ಆ ವ್ಯಾಘ್ರನನ್ನು ಕಾಪಾಡುವ ಧ್ಯೇಯದಲ್ಲಿದ್ದ ನಂಬಿಕೆಯೇ ಮಾತೃಭೂಮಿಯನ್ನು ಕಾಪಾಡುವುದರಲ್ಲೂ ಇದೆಯೆ?" ಎಂದು ಕೇಳಿದರು. ನಾನು ಇದೆ ಎನ್ನುವಂತೆ ತಲೆದೂಗಿದೆ. "ಹಾಗಾದರೆ ಮಹಾರಾಜನಿಗೆ ರಾಜ್ಯಾಡಳಿತ ಹಾಗು ರಾಜ್ಯ ಸಂರಕ್ಷಣೆಯಲ್ಲಿ ಸಹಾಯ ಮಾಡುವೆಯಾ?" ಎಂದರು. ನನಗೀಗ ನನ್ನ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸಾಧನೆ ಕಾಣಿಸತೊಡಗಿತು "ಮಾಡುವೆ - ಏನು ಮಾಡಬೇಕು?" ಎಂದೆ ಈಗ ಮಹಾರಾಜ ನುಡಿದ "ಮಹಾಮಂತ್ರಿಗಳೇ, ನಾಳೆಯೇ ಈತನು ಮಹಾರಾಜರ ಬೇಟೆ ಅಡ್ಡಪಡಿಸಿದ ಕಾರಣ ಈತನ ಶಿರ ಕಡಿಸುವ ಶಿಕ್ಷೆ ವಿಧಿಸಲಾಗಿರುವುದನ್ನು ಡಂಗೂರ ಹೊಡೆಸಿ" ನಾನು ತಬ್ಬಿಬ್ಬಾದೆ "ಆ...?" ಮಹಾಮಂತ್ರಿಗಳು ನುಡಿದರು "ಹೆದರಬೇಡ ಯುವಕ, ನೀನು ಗೂಢಚಾರನಾಗಬೇಕಾದರೆ ನೀನು ಮಾಯವಾಗಬೇಕು. ಯಾರೂ ನಿನ್ನನ್ನು ಗುರುತಿಸಬಾರದು. ಇದಕ್ಕೆ ನಿನಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಡಂಗೂರ ಹೊಡೆಸುವದಕ್ಕಿಂತ ಒಳ್ಳೆಯ ಉಪಾಯ ಬೇರಿಲ್ಲ" ಮಹಾರಾಜ ನುಡಿದ "ಮಹಾಮಂತ್ರಿಗಳೇ, ನಾಳೆಯೇ ಈ ಯುವಕನ ಗೂಢಚಾರ ಶಿಕ್ಷಣೆ ಪ್ರಾರಂಭವಾಗಲಿ" ಇಬ್ಬರೂ ಕೋಣೆ ಬಿಟ್ಟು ಹೊರಟು ಹೋದರು. ನನ್ನನ್ನು ಮತ್ತೆ ಕಣ್ಣು ಕಟ್ಟಿ ನನ್ನ ಕಾರಾಗ್ರಹಕ್ಕೆ ಕಳುಹಿಸಲಾಯಿತು. ನಾನು ಬರುವ ಮುಂಜಾವನ್ನು ಕಾಯ್ದು ಕುಳಿತೆ. ನನ್ನ ದೇಶ ಸುತ್ತುವಾಸೆ ಈ ನೆವದಲ್ಲಾದರೂ ಪೂರೈಸಬಹುದೆಂದು ಯೋಚಿಸುತ್ತ ಕಾಲ ಕಳೆದುಹೋಯಿತು. ಮರುದಿನ ಏನಾಯಿತೆಂಬುದು ನಾನು ಊಹಿಸಬಲ್ಲನಾಗಿದ್ದೆ. ನನಗೆ ಮರಣ ದಂಡನೆ ವಿಧಿಸಲಾಗಿರುವುದಾಗಿ ಡಂಗೂರ ಸಾರಿರಬೇಕು. ನೆರೆಹೊರೆಯವರೆಲ್ಲ ನಾನಿನ್ನು ಬದುಕಿಲ್ಲ ಎಂದುಕೊಂಡಿರಬೇಕು. ಅಮ್ಮ ನಮ್ಮ ತಂದೆ.... "ಒಹ್! ಹೇಗಾದರೂ ಮನೆಗೆ ನನ್ನ ನಿಜ ಸಂಗತಿಯ ಬಗ್ಗೆ ಸಂದೇಶ ತಲುಪಿಸಬೇಕು" ನನಗೆ ನಾನೇ ಹೇಳಿಕೊಂಡೆ. ನನಗೆ ಮರಣದಂಡನೆ ವಿಧಿಸಲಿಲ್ಲವಾದರೂ ನನ್ನನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ನನ್ನ ಕಾತರ ಹೆಚ್ಚಾಗತೊಡಗಿತು. ನಾನು ರಾಜ, ಮಹಾಮಂತ್ರಿಗಳೊಡನೆ ಮಾತನಾಡಿದ್ದು ಕನಸೋ ನನಸೋ ಎಂದು ಯೋಚಿಸತೊಡಗಿದೆ. ಎಷ್ಟು ಹೊತ್ತು ಕಳೆದಿತ್ತೋ ನನಗೆ ತಿಳಿಯದು. ಮತ್ತೆ ರಾತ್ರಿಯಾಗಿರಬಹುದೆಂಬ ಅನಿಸಿಕೆ. ಏನೊ ಸದ್ದು ಕೇಳಿಸಿತು. ನೋಡುತ್ತಿದ್ದಂತೆಯೇ ನನ್ನ ಕಾರಾಗ್ರಹದ ಕೋಣೆಯ ನೆಲದೊಳಗಿಂದ ಒಂದು ಚೌಕ ಬೆಳಕು ಕಾಣಿಸಿತು. ನೆಲದೊಳಗೆ ಒಂದು ಬಾಗಿಲು ತೆರೆಯಿತು. ಇಬ್ಬರು ಭಟರು ಬಂದು "ನಡೆ ನಮ್ಮ ಜೊತೆ" ಎಂದಷ್ಟೆ ಹೇಳಿದರು. ನನಗೆ ಮಾತನಾಡಲು ಅವಕಾಶವಾಗಲಿಲ್ಲ. ಅವರೊಂದಿಗೆ ಆ ಬಾಗಿಲೊಳಗಿನಿಂದ ಸುರಂಗ ಮಾರ್ಗವಾಗಿ ಎಲ್ಲಿಗೋ ಕರೆದೊಯ್ದರು. ಹೀಗೆ ಸ್ವಲ್ಪ ಹೊತ್ತು ನಡೆದ ಮೇಲೆ ಸುರಂಗದಿಂದ ಆಚೆ ಹೋದೆವು. ಮೂರು ಕುದುರೆಗಳನ್ನು ಕುದುರೆ ಏರಿದ ಮತ್ತೊಬ್ಬ ಕಾಯ್ದು ನಿಂತಿದ್ದ. "ಕುದುರೆ ಸವಾರಿ ಬಲ್ಲೆಯಾ?" ಭಟರಲ್ಲೊಬ್ಬ ಕೇಳಿದ. ನಾನೆಂದೂ ಕುದುರೆ ಏರಿದವನಲ್ಲ. "ಇಲ್ಲ" ನಾನು ಉತ್ತರಿಸಿದೆ. "ಇಂಥವರನ್ನು ಎಲ್ಲಿಂದ ಹಿಡಿಯುತ್ತಾರೋ" ಎಂದು ಗೊಣಗುತ್ತ "ರಿಕಾಬಿನೊಳಗೆ ಎಡಗಾಲು ಹಾಕಿ ಬಲಗಾಲು ಕುದುರೆಯ ಬೆನ್ನಮೇಲೆ ಹಾಕು... ಹೀಗೆ" ಎಂದ ಒಬ್ಬ ಹೇಳಿದ ಮಾತಿಗೆ ಕ್ರಿಯೆ ತೋರಿಸುತ್ತ. ನಾನು ಪ್ರಯತ್ನಿಸಿದೆ. ಅವನು ತೋರಿಸಿದಷ್ಟು ಸುಲಭವಾಗಿರಲಿಲ್ಲ. ಅಂತೂ ಅವರುಗಳ ಸಹಾಯದಿಂದ ಕುದುರೆ ಏರಿ ನಾನೂ ಅವರೊಂದಿಗೆ ಹೊರಟೆ. ಮೊದಲಿಗೆ ಸ್ವಲ್ಪ ಕಷ್ಟವಾದರೂ ಸಾಗುತ್ತಿದ್ದಂತೆ ಅಳವಡಿಸಿಕೊಂಡು ಕೊನೆಗೆ ಸುಲಭವಾಗಿಯೇ ಸವಾರಿ ಮಾಡ ತೊಡಗಿದೆ. ಮಾರನೆಯ ದಿನ ಮಧ್ಯಾಹ್ನದವರೆಗು ಹೀಗೆ ಅರಣ್ಯದೊಳಗೆ ಹೋಗುತ್ತಿದ್ದು, ಸೂರ್ಯ ನೆತ್ತಿಗೇರುವಷ್ಟು ಹೊತ್ತಿಗೆ ನಮ್ಮ ಗುರಿ ತಲುಪಿದೆವು. ಕಾಡಿನ ಮಧ್ಯೆ ಒಂದು ಸಣ್ಣ ಬಿಡಾರದಂತಿತ್ತು. ನನಗೀಗ ಅರ್ಥವಾಯಿತು. ಇದು ಗೂಢಚಾರ ಪಾಠಶಾಲೆ. ಗೂಢಚರ್ಯೆಯ ಶಿಕ್ಷಣಕ್ಕಾಗಿ ನನ್ನನ್ನು ಇಲ್ಲಿಗೆ ಕರೆತರಲಾಗಿತ್ತು. ಕಾಲ ಕಳೆದಂತೆ ಏನೇನೊ ಶಿಕ್ಷಣ ಹೊಂದಿದೆ. ಗೂಢಚರ್ಯೆ ಪ್ರಪಂಚದ ಎರಡನೇ ಹಳೆಯ ವೃತ್ತಿ. ವರುಣದೇವನೇ ಇದರ ಮೂಲ ಗುರುವಂತೆ. ಅಂತೆಯೇ ನನ್ನ ಗುರುವಿನ ಹೆಸರೂ ವರುಣಾಚಾರ್ಯ ಎಂದೇ ಆಗಿತ್ತು. ಹಲವು ಮಾಸಗಳು ಕಳೆದವು. ಕಾಲ ಕಳೆದಂತೆ ನಾನು ಆ ಎಲ್ಲ ವಿಷಯಗಳಲ್ಲಿ ನಿಪುಣನಾಗತೊಡಗಿದೆ. ಒಂದು ದಿನ ವರುಣಾಚಾರ್ಯರು ನನ್ನನ್ನು ಅವರ ಬಳಿ ಕರೆದು ಹೇಳಿದರು "ಇಂದಿಗೆ ನಿನ್ನ ಶಿಕ್ಷಣೆ ಮುಕ್ತಾಯವಾಯಿತು. ನಾನು ಹೇಳಿರುವ ಎಲ್ಲ ವಿಷಯಗಳನ್ನು ಯಾವಾಗಲೂ ನೆನಪಿರಲಿ" "ಹಾಗೆಂದರೆ ... " ನಾನು ಹೇಳಿದೆ "ನೀನು ಇಲ್ಲಿಂದ ಹೊರಡುವ ಕಾಲ ಬಂದಿದೆಯೆಂದು ಅರ್ಥ" ಎಂದು ಹೇಳಿದರು "ಮುಂದೇನು?" ನಾನು ಕೇಳಿದೆ "ನಿನ್ನ ಶಿಷ್ಯವೃತ್ತಿಯಿಂದ ನಾನು ಪ್ರಸನ್ನನಾಗಿದ್ದೇನೆ. ವಾತಾಪಿ ನಗರಕ್ಕೆ ಹಿಂತಿರುಗು. ಮಹಾಮಂತ್ರಿಗಳಿಗೆ ನೇರವಾಗಿ ವರದಿ ಒಪ್ಪಿಸುವ ರಾಯಭಾರ ಹೊತ್ತಿರುವ ಸಂಘದಲ್ಲಿ ನೀನೊಬ್ಬ ಪದಾತಿ. ಈ ಓಲೆ ತೆಗೆದುಕೊಂಡು ಸುರಂಗ ಮಾರ್ಗವಾಗಿ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗು. ಮುಂದಿನದನ್ನು ಅವರೇ ನೋಡುತ್ತಾರೆ" ಎಂದು ಹೇಳಿ ಒಂದು ಓಲೆ ನನ್ನ ಕೈಗಿತ್ತು, ನಾನು ಹೋಗಬೇಕಾಗಿರುವ ಸ್ಥಳದ ವಿವರಗಳನ್ನು ಕೊಟ್ಟರು. ನಾನು ಅವರಿಗೆ ನಮಿಸಿ, ಪ್ರವರ ಹೇಳಿ ಹೊರಬಿದ್ದೆ. ವಾತಾಪಿನಗರವನ್ನು ಸೇರಿದಾಗ ಸಂಜೆಯಾಗಿತ್ತು. ಊರಿನಾಚೆ ಸ್ವಲ್ಪ ದೂರದಲ್ಲಿ ಒಂದು ಸ್ಥಳದಲ್ಲಿ ನಿಂತು, ಕುದುರೆಗೆ ನೀರು, ಹುರುಳಿ ಕೊಟ್ಟೆ. ನಾನೂ ಬೆಳಗಿನಿಂದ ಏನೂ ತಿಂದಿರಲಿಲ್ಲ, ಹೊಟ್ಟೆ ಹಸಿದಿತ್ತು ಆದರೆ ಇನ್ನೂ ಪೂರ್ಣ ಕತ್ತಲೆಯಾಗಿರಲಿಲ್ಲ. ನಾನು ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗಲು ಸ್ವಲ್ಪ ಸಮಯವಿತ್ತು. ಮನೆಗೆ ಹೋಗೋಣವೋ ಬೇಡವೋ ಎಂದು ಸುಮಾರು ಹೊತ್ತು ಯೋಚನೆ ಮಾಡತೊಡಗಿದೆ. ಇನ್ನೂ ಸ್ವಲ್ಪ ಕತ್ತಲಾಗುವವರೆಗೆ ಕಾಯ್ದು ಮನೆ ಕಡೆ ಕುದುರೆ ತಿರುಗಿಸಿದೆ. ಸ್ವಲ್ಪ ದೂರದಲ್ಲೇ ಕುದುರೆಯನ್ನು ಕಟ್ಟಿ ಹಾಕಿ ಮನೆಯವರೆಗೆ ನಡೆದೇ ಹೋದೆ. ಮನೆಯಲ್ಲಿ ಯಾರಿರುವರು ಏನೂ ತಿಳಿಯದು. ಯಾರಿಗಾದರೂ ಕಾಣಿಸಿದರೆ? ನಾನು ಮಹಾರಾಜನ ಬೇಟೆ ತಪ್ಪಿಸಿದಾಗ ನನಗೆ ಗಡ್ಡ ಮೀಸೆಗಳಿರಲಿಲ್ಲ. ಈಗ ಪೂರ್ಣ ಗಡ್ಡ ಮೀಸೆಗಳಿದ್ದವು. ತಲೆಯ ಮೇಲಿದ್ದ ಜಟೆ ಈಗ ಹೋಗಿ ತಲೆ ತುಂಬ ಕೂದಲಿತ್ತು. ಎಂದೂ ತಲೆಗೆ ಪೇಟ ಧರಿಸದವ ಈಗ ಪೇಟ ಧರಿಸಿದ್ದೆ. ಯಾರೂ ನನ್ನನ್ನು ಗುರುತು ಹಿಡಿಯುವಂತೆ ಇರಲಿಲ್ಲ. ಆದರೂ ಮನೆಯೊಳಗೆ ಹೋಗಲು ಹೆದರಿ ಮರೆಯಲ್ಲೇ ಕಾಯ್ದು ನಿಂತೆ. ಸ್ವಲ್ಪ ಹೊತ್ತಿನಲ್ಲಿ ಮನೆಯ ಕದ ತೆರೆದು ಅಮ್ಮ ಆಚೆ ಬಂದರು. ನಾನು ಮರೆಯಿಂದ ಇಳಿದು ಅಮ್ಮನ ಕಡೆ ನಡೆದೆ. "ಯಾರಲ್ಲಿ" ಅಮ್ಮ ಕೂಗಿದರು. "ನಾನು... ಅಮ್ಮ" ಎಂದು ಹತ್ತಿರಹೋದೆ. "ಯಾರಪ್ಪ ನೀನು.... ಸೂರ್ಯ" ಅಮ್ಮ ಆಶ್ಚರ್ಯಪಟ್ಟರು. "ಹೌದು, ನಾನೆ" ನಾನು ಹೇಳಿದೆ. "ಏನಾಯಿತು? ಹೇಗೆ ತಪ್ಪಿಸಿಕೊಂಡೆ? ಈಗ ಎಲ್ಲಿರುವೆ? ಏನೀವೇಷ?" ಒಟ್ಟಿಗೆ ಪ್ರಶ್ನೆಗಳ ಸುರಿಮಳೆ ಮಾಡಿದರು "ಒಂದೊಂದಾಗಿ ಹೇಳುವೆ. ನಾನು ತಪ್ಪಿಸಿಕೊಳ್ಳಲಿಲ್ಲ, ನನ್ನನ್ನು ಬಿಟ್ಟರು. ಇಷ್ಟು ದಿನ ಊರಿನಲ್ಲಿರಲಿಲ್ಲ ಇಂದು ಬಂದೆ. ನನಗಾವ ಅಪಾಯವೂ ಇಲ್ಲ ಹೆದರಬೇಡ. ನನ್ನ ಕಾಯಕಕ್ಕಾಗಿ, ಯಾರಿಗೂ ಗುರುತು ಸಿಗಬಾರದೆಂದು ಈ ವೇಷ" ನಾನೂ ಎಲ್ಲ ಒಟ್ಟಿಗೆ ಉತ್ತರಿಸಿದೆ. "ಕಾಯಕಕ್ಕೆ ವೇಷವೇ? ಏನು ಕಾಯಕ? ಕಳ್ಳನಾಗಿರುವೆಯಾ?" ಪ್ರಶ್ನಿಸಿದರು "ಇಲ್ಲ ಅಮ್ಮ, ನಾನು ಕಳ್ಳನಲ್ಲ. ದೇಶಸೇವೆಯ ಕೆಲಸ, ಆದರೆ ಗುಪ್ತ ಈಗ ಹೇಳಲಾರೆ" ಎಂದು ಉತ್ತರಿಸಿದೆ "ಇದೇಕೆ ಹೀಗೆ? ಒಳಗೆ ಬಾ. ಮನೆಯವರನ್ನೆಲ್ಲ ನೋಡುವುದಿಲ್ಲವೆ?" ಅಮ್ಮ ಕೇಳಿದರು "ನೋಡುವೆ, ಆದರೆ ಈಗಲ್ಲ. ನಾನು ಈಗ ಬೇರೆಲ್ಲೋ ಹೋಗಬೇಕು. ಯಾರಿಗೂ ನನ್ನ ಬಗ್ಗೆ ಹೇಳಬೇಡ" ಎಂದೆ. "ಇಷ್ಟು ದಿನದ ಮೇಲೆ ಬಂದಿರುವೆ, ಇಷ್ಟು ಬೇಗ ಹೊರಟೆಯಾ?" ಎಂದರು "ನಾನು ಕಳಿಸಿದ ಓಲೆ ಸಿಕ್ಕಿತೋ ಇಲ್ಲವೋ?" ನಾನು ಪ್ರತಿ ಪ್ರಶ್ನಿಸಿದೆ. "ಸಿಕ್ಕಿತು, ಆದರೆ ಅದರಲ್ಲಿ ಏನೂ ವಿವರಣೆ ಇರಲಿಲ್ಲ. ಅದೊಂದೆ ನಮ್ಮಿಬ್ಬರಿಗೂ ಆಶಾಜನಕವಾಗಿತ್ತು. ಈಗಲಾದರೂ ನಿಜ ಸಂಗತಿ ಹೇಳು" ಎಂದು ಹೇಳಿದರು "ಅಮ್ಮ, ತುಂಬಾ ಹೊಟ್ಟೆ ಹಸಿವಾಗಿದೆ. ತಿನ್ನಲು ಏನಾದರೂ ಇದೆಯೆ?" ಎಂದು ಕೇಳಿದೆ ಮಾತು ಮರೆಸಲು. ಅಮ್ಮ ಒಳಗೆ ಹೋಗಿ ಬಟ್ಟೆಯಲ್ಲಿ ಕಟ್ಟಿ ಏನೋ ಬುತ್ತಿ ತಂದರು. ನಾನು ನಮ್ಮ ತಂದೆಯವರ ಬಗ್ಗೆ ವಿಚಾರಿಸಿದೆ. "ಅಪ್ಪ ಎಲ್ಲಿದ್ದಾರೆ ಹೇಗಿದ್ದಾರೆ?" "ಒಳಗಿದ್ದಾರೆ. ನಾನು ಹಸು ನೋಡುವ ನೆಪ ಮಾಡಿ ಬಂದಿರುವೆ" ಎಂದರು ಮತ್ತೆ ಪುಟ್ಟ ಹುಡುಗನೆನಿಸಿತು. ಅಮ್ಮ ತಂದ ಬೋಸಿ ನೀರಲ್ಲಿ ಕೈತೊಳೆದು, ಬುತ್ತಿ ತೆಗೆದೆ. ಅಮ್ಮ ತಮ್ಮ ಕೈಯಿಂದಲೇ ತಿನ್ನಿಸಿದರು. ಇಬ್ಬರೂ ಸ್ವಲ್ಪ ಕಣ್ಣೀರು ಹಾಕಿದೆವು. ಸ್ವಲ್ಪ ಹೊತ್ತಿನ ಬಳಿಕ ಊಟ ಮುಗಿಸಿ ಕೈತೊಳೆದು ಹೇಳಿದೆ. "ಅಪ್ಪನಿಗೆ ತಿಳಿದರೂ ಯಾವಕಾರಣಕ್ಕೂ ಬೇರೆಯಾರಿಗೂ ತಿಳಿಯಬಾರದು, ನಾನಿನ್ನು ಹೊರಡಬೇಕು" ಎಂದು ಎದ್ದೆ. ಅಷ್ಟು ಹೊತ್ತಿಗೆ ಅಪ್ಪ ದೀಪ ಹಿಡಿದು ಬಾಗಿಲಾಚೆ ಬಂದರು. "ಯಾರು...? ಯಾರಲ್ಲಿ...?" ನಾನು ಅಮ್ಮನ ಚರಣ ಸ್ಪರ್ಶಿಸಿ, ಬೇಗನೇ ಅಪ್ಪನ ಬಳಿ ಹೋಗಿ "ನಾನು ಸೂರ್ಯ, ಅಮ್ಮನಿಗೆ ಎಲ್ಲ ವಿಷಯ ಹೇಳಿರುವೆ, ಯಾವಕಾರಣಕ್ಕೂ ನನ್ನ ಹೆಸರು ಕೂಗಬೇಡಿ ನಾನೀಗಲೇ ಹೋಗಬೇಕು" ಎಂದು ಹೇಳಿ ಅವರ ಚರಣ ಸ್ಪರ್ಶಿಸಿ, ಕುದುರೆಯ ಕಡೆ ಓಡಿ ಹೊರಟು ಹೋದೆ. "ಅವನು ನಮ್ಮ ಸೂರ್ಯ! ನೋಡಿದೆಯಾ? ನಾನು ಹೇಳುತ್ತಿರಲಿಲ್ಲವೇ? ನಮ್ಮ ಸೂರ್ಯ....." ಎಂದು ಅಮ್ಮನಿಗೆ ಹೇಳುತ್ತಿದ್ದ ಅಪ್ಪನ ಧ್ವನಿ ನಾನು ಓಡುತ್ತಿದ್ದಂತೆ ದೂರದಲ್ಲಿ ಕುಂದುತ್ತಿತ್ತು. ಇಷ್ಟು ಹೊತ್ತಿಗೆ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗುವ ಸಮಯವಾಗಿತ್ತು. ಊರಾಚೆ ಪಾಳುಬಿದ್ದ ಗುಡಿಯ ಬಳಿ ಹೋದೆ. ಎಲ್ಲೆಡೆ ಊರ್ಣನಾಭಗಳು ಬಲೆ ಕಟ್ಟಿ ಬಾಗಿಲ ಅಡ್ಡಕ್ಕೆ ಕಲ್ಲಿನ ಸ್ಥಂಭವೊಂದು ಬಿದ್ದಿತು. ಕುದುರೆಯ ಜೀನು ಬಿಚ್ಚಿ ಅದನ್ನು ತಿರುಗಿಸಿ ಅದರ ಬೆನ್ನ ಮೇಲೆ ಎರಡು ಏಟು ಕೊಟ್ಟೆ. ಕುದುರೆ ಲಾಯಕ್ಕೆ ಓಡಿತು. ನಾನು ಕೆಲ ಕ್ಷಣಗಳ ಕಾಲ ಮರೆಯಲ್ಲಿ ಕಾಯುತ್ತಿದ್ದೆ. ಎಲ್ಲವೂ ನಿಶ್ಯಬ್ಧವೆನೆಸಿದಮೇಲೆ ನಿಧಾನವಾಗಿ ಎದ್ದು ಬಾಗಿಲ ಅಡ್ಡಕ್ಕೆ ಬಿದ್ದ ಸ್ಥಂಭದಿಂದ ನುಸಿದು ಗುಡಿಯೊಳಗೆ ಹೊಕ್ಕೆ. ಗುಡಿಯೊಳಗೆ ಒಂದು ಕಲ್ಲಿನ ಮೂರ್ತಿ. ಮೂರ್ತಿಯ ಹಿಂದೆ ನಡೆದು ಹೋದೆ. ಅಲ್ಲಿದ್ದ ಒಂದು ಸಣ್ಣ ಗುಬುಟನ್ನು ಒತ್ತಿದಾಗ ನನ್ನ ಕಾರಾಗ್ರಹದ ನೆಲದ ಮೇಲೆ ಬಾಗಿಲು ತೆರೆದಂತೆ ಇಲ್ಲೂ ನೆಲದಲ್ಲಿ ನಿಶ್ಯಬ್ದವಾಗಿ ಒಂದು ಬಾಗಿಲು ತೆರೆಯಿತು. ಇಳಿದುಹೋಗಲು ಮೆಟ್ಟಲುಗಳಿದ್ದವು. ನಿಧಾನವಾಗಿ ಮೆಟ್ಟಲು ಇಳಿದು ಸುರಂಗದೊಳಗೆ ಹೊಕ್ಕೆ. ಒಂದು ಸಣ್ಣ ದೀಪ ಉರಿಯುತ್ತಿತ್ತು. ಒಳಗಿನಿಂದ ಬಾಗಿಲು ಮುಚ್ಚುವ ಗುಬುಟು ಒತ್ತಿದೆ. ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡಿತು. ದೀಪವನ್ನೆತ್ತಿಕೊಂಡು ಸುರಂಗದಲ್ಲಿ ನಡೆದು ಹೊರಟೆ. ಸ್ವಲ್ಪ ಕಾಲ ನಡೆದು ಹೋದೆ. ಉದ್ದಕ್ಕೂ ನಾನು ವಾತಾಪಿ ನಗರದ ಕೆಳಗೆ ಹೋಗುತ್ತಿರಬಹುದೆಂಬ ನಿರೀಕ್ಷೆ. ಕೊನೆಗೆ ಒಂದು ಬಾಗಿಲ ಎದುರಿಗೆ ಬಂದು ನಿಂತೆ. ಬಾಗಿಲನ್ನು ಗುಪ್ತ ಸಂಜ್ಞೆಯಲ್ಲಿ ತಟ್ಟಿದೆ. ಬಾಗಿಲು ತೆರೆಯಿತು; ಒಳಗೆ ಹೋದೆ. ಅಲ್ಲಿ ಹಲವಾರು ಜನ ಕೂಡಿದ್ದರೂ ನನ್ನೊಡನೆ ಮಾತನಾಡಲು ಯಾರೂ ಬರಲಿಲ್ಲ. ಮುಂದೇನೆಂದು ನಿರೀಕ್ಷಿಸುತ್ತಾ ಮೂಲೆಯೊಂದರಲ್ಲಿ ಕಾಯ್ದು ನಿಂತೆ. "ಹಿಂದೆ ತಿರುಗಬೇಡ. ವರುಣಾಚಾರ್ಯರ ಓಲೆ ತೆಗೆದುಕೊಡು" ಎಂದು ನನ್ನ ಕಿವಿಯಲ್ಲಿ ಯಾರೋ ಹೇಳಿದಹಾಗಾಯಿತು. ಈ ಮೂಲೆಯಲ್ಲಿ ನನ್ನ ಕಿವಿಯೊಳಗೆ ಯಾರಿರಬಹುದೆಂದು ನನ್ನ ವಸ್ತ್ರಗಳೊಳಗಿಂದ ಓಲೆಯನ್ನು ತೆಗೆದು ಕೈಯಲ್ಲಿ ಹಿಡಿದೆ. ಒಂದು ಕ್ಷಣದಲ್ಲಿ ಮಾಯವಾಯಿತು, ಆದರೆ ಅಷ್ಟರಲ್ಲಿ ನಾನು ಗೋಡೆಯಲ್ಲಿದ್ದ ಸಣ್ಣ ಕಿಂಡಿಯ ಬಾಗಿಲು ಮುಚ್ಚುತ್ತಿರುವುದನ್ನು ನೊಡಿದೆ. ಅದರೊಳಗಿನಿಂದ ಯಾರೋ ಕೈ ಹಾಕಿ ಓಲೆ ತೆಗೆದುಕೊಂಡಿರಬೇಕು ಎಂದುಕೊಂಡೆ. ಸ್ವಲ್ಪ ಹೊತ್ತಿನ ಬಳಿಕ, ಮಹಾಮಂತ್ರಿಗಳು ಹಾಗು ನನಗೆ ಗೊತ್ತಿಲ್ಲದ ಒಂದಿಬ್ಬರು ಒಟ್ಟಿಗೆ ಬಂದು ಸಭೆಯನ್ನು ಕೂಗಿದರು. ಮಹಾಮಂತ್ರಿಗಳು ನುಡಿದರು "ಮಹಾರಾಜ ಪುಲಿಕೇಶಿ ಸಿಂಹಾಸನವನ್ನೇರಿದ ಮೇಲೆ ಮೊದಲಿಗೆ ಭೀಮಾನದಿ ತೀರದಲ್ಲಿ ಅಪ್ಪಯಕ ಹಾಗು ಗೋವಿಂದರನ್ನು ಸದೆಬಡೆದರು. ಅಪ್ಪಯಕ ಯುದ್ಧಭೂಮಿಯಿಂದ ಹೇಡಿಯಂತೆ ಓಡಿಹೋಗಿ, ಸಾಮಂತ ಗೋವಿಂದ ಶರಣಾಗತನಾದ. ಈ ಯುದ್ಧದಲ್ಲಿ ನೀವೆಲ್ಲ ಸಲ್ಲಿಸಿದ ಸೇವೆ ನೆನೆಸಿಕೊಳ್ಳಿ" "ನಂತರ ರಾಜ್ಯ ವಿಸ್ತಾರಣಾತ್ಮಕ ಯುದ್ಧಗಳು - ವೈಜಯಂತಿಯ ಅಳಿದುಳಿದ ಕದಂಬರು, ತಲಕಾಡಿನ ಗಂಗರು, ಕರಾವಳಿಯ ಅಳೂಪರನ್ನು ಚಾಳುಕ್ಯ ಸೇನೆಗಳು ಸೋಲಿಸಿದ್ದು ನಿಮ್ಮ ಸಹಾಯದಿಂದಲೆ. ಕೊಂಕಣ ಹಾಗು ಪುರಿ ಬಂದರಿನ ಕಡಲ ಯುದ್ಧದಲ್ಲಿ ಈ ತಂಡದ ಯೋಗದಾನ ಯಾರೂ ಹೇಳಬೇಕಾಗಿಲ್ಲ. ಗುರ್ಜರ ಪ್ರದೇಶದ ಗುರ್ಜರರು, ಲಾಟರು ಹಾಗು ಮಾಲವರು, ಇವರೆಲ್ಲ ಸಾಮಂತರಾಗಲು ಸಹ ನೀವೆಲ್ಲ ಕೆಲಸ ಮಾಡಿದ್ದೀರಿ. ಕೊನೆಗೆ ಕಾಂಚೀಪುರದ ಪಲ್ಲವಾಧೀಶ ಮಹೇಂದ್ರವರ್ಮನ ಪರಾಜಯದ ಪ್ರಕ್ರಿಯೆ ಪ್ರಾರಂಭವಾಗಿದ್ದೂ ಇಲ್ಲಿಂದಲೇ" ಎಂದು ಮೊದಲು ಹುರಿದುಂಬಿಸಿದರು. "ಈಗ ಉತ್ತರಾಪಥೇಶ್ವರನಾದ ಹರ್ಷ ಚಕ್ರವರ್ತಿಯಕಡೆಯವರು ನರ್ಮದೆಯ ತೀರದಲ್ಲಿ ನಮ್ಮ ಮೇಲೆ ಧಾಳಿ ಮಾಡುವ ಯೋಜನೆ ಹೂಡುತ್ತಿದ್ದಾರೆಂಬ ಸೂಕ್ಷ್ಮ ಸುದ್ಧಿ ತಿಳಿದು ಬಂದಿದೆ. ಹರ್ಷ ಚಕ್ರವರ್ತಿ ಧಾಳಿ ಮಾಡುವ ಮುನ್ನವೇ ನಾವು ಅವರ ಮೇಲೆ ಧಾಳಿ ಮಾಡಬೇಕೆಂಬುದೇ ಮಹಾರಾಜ ಪುಲಿಕೇಶಿಯ ಇಚ್ಚೆ. ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಗಿ ಮಹಾರಾಜ ಪುಲಿಕೇಶಿಗೆ ಜಯ ತರಿಸಿಕೊಡುವಿರಿ ಎಂಬ ನಂಬಿಕೆ ನನಗಿದೆ" ಎಂದು ಮುಂದುವರೆಸಿದರು. ಇದಾದ ಮೇಲೆ ಮಹಾಮಂತ್ರಿಗಳು ಅಲ್ಲಿ ಸೇರಿದ್ದ ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಕೆಲಸಕ್ಕೆ ನೇಮಿಸಿದರು. ವೈರಿಯ ಸೇನೆಯ ಸಂಖ್ಯೆಗಳನ್ನು ತಿಳಿಯಲು ಒಬ್ಬ, ಅವರ ಬಿಡಾರಗಳ ಸ್ಥಳ ಗಳನ್ನು ತಿಳಿಯಲು ಮತ್ತೊಬ್ಬ, ಅವರು ಯುದ್ಧ ಭೂಮಿಗೆ ನಡೆದು ಬರುವ ದಾರಿ ತಿಳಿಯಲು, ಅವರ ಶಸ್ತ್ರಾಸ್ತ್ರಗಳ ವರದಿಗೆ, ಅವರಲ್ಲಿ ಒಡಕುಂಟು ಮಾಡುವ ಸಾಧನಗಳನ್ನು ಹೂಡಲು, ಅವರ ರಾತ್ರಿಯ ಕಾವಲು ಪದ್ಧತಿ ಹಾಗು ಕಾವಲುಗಾರರು ಬದಲಾಗುವ ಸಮಯಗಳನ್ನು ತಿಳಿಯಲು, ಹೀಗೆ ಏನೇನೊ ನಾನೆಂದೂ ಯೋಚಿಸದಂತಹ ಕಾರ್ಯಗಳಿಗೆ ಒಬ್ಬೊಬ್ಬರನ್ನು ನಿಯುಕ್ತಿಸಿದರು. ಕಡೆಗೆ ಎಲ್ಲರೂ ತಮ್ಮ ತಮ್ಮ ಆಜ್ಞೆಗಳನ್ನು ಪಡೆದು ಈ ಕೋಣೆಯಲ್ಲಿದ್ದ ಹಲವಾರು ಬಾಗಿಲುಗಳಿಂದ ಹೊರಟುಹೋದರು. ನಾನಿನ್ನೂ ಅಲ್ಲೇ ಇದ್ದೆ. ಕೊನೆಗೆ ಮಹಾಮಂತ್ರಿಗಳು ನನ್ನನ್ನು ನೋಡಿದರು. "ಯುವಕ, ನಿನ್ನ ಶಿಕ್ಷಣೆ ಮುಗಿದಿದೆ. ವರುಣಾಚಾರ್ಯರು ಕೊಟ್ಟ ಓಲೆಯನ್ನು ನಾನು ಓದಿರುವೆ. ಅವರು ನಿನ್ನನ್ನು ಬಹಳ ಹೊಗಳಿದ್ದಾರೆ" ಎಂದರು. ಒಂದು ಕ್ಷಣ ಮೌನ ತಳಿದು ಬಳಿಕ "ಮನೆಯ ಊಟ ರುಚಿಕರ ಅಲ್ಲವೆ?" ಎಂದರು "ಆ....?" "ಇರಲಿ, ನೀನು ಮನೆಗೆ ಹೋಗುವುದರಲ್ಲಿ ಸಂಶಯವೇ ಇರಲಿಲ್ಲ. ಈ ಸಂದರ್ಶನದ ಬಗ್ಗೆ ನಿನ್ನ ಅನಿಸಿಕೆಗಳು?" ಎಂದು ಕೇಳಿದರು "ನಾನು ಏನು ಬೇಕಾದರೂ ಮಾಡಲು ಸಿದ್ಧ" ಎಂದೆ "ನೀನು ಬ್ರಾಹ್ಮಣ. ನಿನ್ನ ಕೈಯಲ್ಲಿ ಅವರುಗಳು ಮಾಡುವ ಕೆಲಸ ಮಾಡಲಾಗುವುದಿಲ್ಲ. ಅವರುಗಳು ತರುವ ಸೂಚನೆ ಸುದ್ಧಿಗಳನ್ನು ಒಗ್ಗೂಡಿಸಿ, ಶೋಧಿಸಿ, ನಮಗೆ ಸಂಕ್ಷಿಪ್ತವಾಗಿ, ಯಾವ ವಿಷಯವೂ ಬಿಡದಂತೆ ಹೇಳುವುದು ನಿನ್ನ ಕೆಲಸ. ನೀನು ನಮ್ಮೊಡನೆ ನರ್ಮದಾ ತೀರದ ಯುದ್ಧ ಭೂಮಿಗೆ ಹೋಗುವ ಸಿದ್ಧತೆಗಳನ್ನು ಮಾಡಿಕೊ" ಎಂದು ನುಡಿದರು. "ಸಿದ್ಧತೆಗಳು...?" "ಏನಿದ್ದರೂ ಮಾಡಿಕೊ. ಇಂದು ರಾತ್ರಿ ಬೇಕಾದರೆ ಇಲ್ಲೇ ತಂಗುವ ಅವಕಾಶವಿದೆ. ನಾಳೆ ಬೆಳಗ್ಗೆ ಹೊರಡುವೆ" ಎಂದು ಹೇಳಿ ಹೊರಟುಹೋದರು. ಅಂದು ಅಲ್ಲೇ ಮಲಗಿದ್ದೆ. ನನಗೀಗ ಮಲಗಲು ಹೆಚ್ಚು ಸಿದ್ಧತೆ ಬೇಕಾಗಿರಲಿಲ್ಲ. ಎಲ್ಲಿಯಂದರಲ್ಲಿ, ಮಲಗುವ ಸಾಮರ್ಥ್ಯ ಬೆಳೆಸಿಕೊಂಡಿದ್ದೆ. ಆದರೆ ಮಲಗಿದಾಗಲೂ ಒಂದು ಕಣ್ಣು ತೆರೆದೇ ಮಲಗಿರುತ್ತಿದ್ದೆ. ಮಾರನೆಯ ದಿನ ಬೆಳಗ್ಗೆ ಎದ್ದು ಸುರಂಗಮಾರ್ಗವಾಗಿ ಊರ ಹೊರಬಿದ್ದು ಮೊದಲೇ ನೇಮಿಸಿದ್ದ ಸ್ಥಳಕ್ಕೆ ಹೋದೆ. ಕುದುರೆ ಕಾದಿತ್ತು, ಜೊತೆಗೆ ಒಬ್ಬ ಭಟನೂ ಇದ್ದ. ಸ್ವಲ್ಪ ಪ್ರಯಾಣದ ನಂತರ ಮಹಾಮಂತ್ರಿಗಳೊಡನೆ ಕೂಡಿ ಅಲ್ಲಿಂದ ಒಟ್ಟಿಗೆ ಹೋರಟೆವು. ನಾವು ಸುಮಾರು ಹದಿನೈದು ಜನ ಒಟ್ಟು. ದಿನ ನಿತ್ಯ ಸಂಜೆ ಯಾವುದಾದರು ನದಿ, ತೊರೆ ಅಥವ ಸರೋವರದ ಬಳಿ ಬಿಡಾರ ಊರುವುದು. ಮುಂಜಾವು ಎದ್ದು ಪ್ರಯಾಣ ಮುಂದುವರೆಸುವುದು. ಊರೂರುಗಳಲ್ಲಿ ಊಟ ಉಪಹಾರಗಳ ವ್ಯವಸ್ಥೆ ಹೇಗೋ ಅಗುತ್ತಿತ್ತು. ಮರಾಠ, ಮಾಳವ ಪ್ರದೇಶಗಳನ್ನು ಹಾಯ್ದು ಕೊನೆಗೆ ನರ್ಮದೆಯ ತೀರವನ್ನು ತಲುಪಿದೆವು. ಇಷ್ಟು ಪ್ರಯಾಣ ಸುಮಾರು ಒಂದು ಮಾಸ ಸಮಯ ತೆಗೆದುಕೊಂಡಿತ್ತು. ನರ್ಮದೆಯ ತೀರದಲ್ಲಿ ಒಂದು ಸಣ್ಣ ಪಟ್ಟಣವಾದ ವರಾಹಪುರಿ ನಮ್ಮ ಗುರಿಯಾಗಿತ್ತು. ಊರಿನಿಂದ ಹಲವು ಕ್ರೋಶಗಳ ಹಿಂದೆಯೇ ಪರ್ವತಗಳಲ್ಲಿದ್ದ ಒಂದು ಗುಹೆ ಹೊಕ್ಕೆವು. ಇಲ್ಲಿ ಊರು ಸೇರುವ ಯೋಜನೆಯೊಂದನ್ನು ಹೂಡಿದೆವು. ಎಲ್ಲರೂ ಒಟ್ಟಿಗೆ ಹೋಗುವಂತಿಲ್ಲ. ಇಬ್ಬಿಬ್ಬರಾಗಿ, ಸಾಧ್ಯವಾದರೆ ಯಾರಾದರೂ ಹೆಂಗಸರೊಡಗೂಡಿ ಇಲ್ಲವಾದರೆ ನಮ್ಮಲ್ಲೆ ಯಾರಾದರು ಹೆಣ್ಣು ವೇಷ ಧರಿಸಿ ರಾತ್ರಿ ಸಮಯಗಳಲ್ಲಿ ಊರು ತಲುಪುವ ಯೋಜನೆಯಾಗಿತ್ತು. ಅದೇ ಊರಿನಲ್ಲಿದ್ದ ನಮ್ಮ ಪಡೆಯ ಒಬ್ಬ ಗೂಢಚಾರನ ಮನೆ ನಮ್ಮ ಕೇಂದ್ರವಾಗುವುದಿತ್ತು. ಬಂದ ಹಲವು ದಿನಗಳಲ್ಲಿ ನಾವೆಲ್ಲರೂ ನಮ್ಮ ಈ ಕೇಂದ್ರವನ್ನು ಹೇಗೋ ತಲುಪಿದೆವು. ಗೂಢಚಾರರು ತಂದ ಸುದ್ಧಿಗಳಿಂದ ಯಾರಿಗೂ ನಾವು ಬಂದ ವಿಚಾರ ತಿಳಿದಿಲ್ಲವೆಂಬುದು ಖಚಿತವಾಯಿತು. ಮಹಾಮಂತ್ರಿಗಳು ಸ್ವಲ್ಪ ದಿನಗಳ ಕಾಲ ನಮ್ಮೊಡನೆಯೇ ಇದ್ದು ನನಗೆ ಇನ್ನಷ್ಟು ನಿರ್ದೇಶನ ನೀಡಿ ವಾತಾಪಿಗೆ ಹಿಂತಿರುಗಿದರು. ನಾನು ನನ್ನ ವಿಶ್ಲೇಷಣಾ ಕಾರ್ಯವನ್ನು ಆರಂಭಿಸಿದೆ. ನನಗೆ ಕೆಲಸ ಮಾಡಲು ಮನೆಯ ನೆಲಮಾಳಿಗೆಯಲ್ಲಿ ಒಂದು ಸಣ್ಣ ಕತ್ತಲು ಕೋಣೆ ಕೊಡಲಾಗಿತ್ತು. ಮೇಲಿನಿಂದ ನೋಡಿದರೆ ಕಂಬಳಿ ಹಾಸಿದ್ದ ನೆಲ. ಕಂಬಳಿಯ ಕೆಳಗೆ ಒಂದು ಗುಪ್ತ ದ್ವಾರ. ಅದು ನನ್ನ ತಲೆಯ ಮೇಲೆ ತೆರೆಯುತ್ತಿತ್ತು. ಗಾಳಿ ಬರಲು ನಾಲ್ಕಾರು ಸಣ್ಣ ಕಿಂಡಿಗಳು ಬಿಟ್ಟರೆ ಹೊರ ಪ್ರಪಂಚಕ್ಕೆ ಸಂಪರ್ಕವೇ ಇರಲಿಲ್ಲ. ನನಗಾದರೋ ಬಿಡುವಿಲ್ಲದ ಕೆಲಸ. ಹತ್ತಾರು ಗೂಢಚಾರರು ಸಂದೇಶಗಳನ್ನು ತಂದು ಕೊಡುತ್ತಿದ್ದರು. ಎಲ್ಲವನ್ನೂ ದಿನಕ್ಕೆ ಎರಡು ಬಾರಿ ನನ್ನ ಗೂಡಿನೊಳಕ್ಕೆ ಮೇಲಿನಿಂದ ಹಾಕುತ್ತಿದ್ದರು. ಇವೆಲ್ಲವನ್ನೂ ಓದಿ, ಒಗ್ಗೂಡಿಸಿ, ಸತ್ಯಾಸತ್ಯಗಳನ್ನು ಬೇರ್ಪಡಿಸಿ, ವರದಿ ಬರೆದು, ಅದನ್ನು ಗುಪ್ತ ಲಿಪಿಗೆ ಬದಲಿಸಿ ಮೇಲಕ್ಕೆ ಹಿಂತಿರುಗಿಸುವುದು ನನ್ನ ಕೆಲಸ. ಮೇಲಿನವರು ಅದನ್ನು ನಾನಾ ಮಾರ್ಗಗಳಲ್ಲಿ ವಾತಾಪಿಗೆ ಕಳುಹಿಸುತ್ತಿದ್ದರು. ಹೀಗೆಯೇ ನಾಲ್ಕು ಮಾಸಗಳು ಕಳೆದವು. ನನಗೆ ಹರ್ಷರಾಜನ ಚರಿತ್ರೆ, ಇತಿಹಾಸಗಳ ಬಗ್ಗೆ ಬಹಳಷ್ಟು ಮಾಹಿತಿ ಸ್ವಲ್ಪ ಸ್ವಲ್ಪವಾಗಿ ತಿಳಿಯಿತು. ಹರ್ಷವರ್ಧನನ ತಂದೆ ಪ್ರಭಾಕರವರ್ಧನ ಸ್ಥಾನೇಶ್ವರದ ಅರಸನಾಗಿದ್ದನು. ಪ್ರಭಾಕರವರ್ಧನನ ಹಿರಿಯ ಪುತ್ರ ರಾಜ್ಯವರ್ಧನ; ಹರ್ಷವರ್ಧನ ಕಿರಿಯ ಪುತ್ರ. ರಾಜ್ಯವರ್ಧನ-ಹರ್ಷವರ್ಧನರ ಸಹೋದರಿಯಾದ ರಾಜ್ಯಶ್ರೀ ಮೌಖಾರಿ ದೇಶದ ರಾಜ ಗೃಹವರ್ಮನ ವಧುವಾಗಿದ್ದಳು. ಪ್ರಭಾಕರವರ್ಧನನು ಮುಪ್ಪಿನಿಂದ ಮರಣಹೊಂದಿದ ದಿನವೇ ಆ ಸಮಯದಲ್ಲಿ ಮಾಳವ ದೇಶದ ರಾಜನು ಗೌಡದೇಶದ ರಾಜ ಶಶಾಂಕನನ್ನೊಡಗೂಡಿ ಹರ್ಷನ ಶ್ಯಾಲ ಗೃಹವರ್ಮನನ್ನು ಯುದ್ಧದಲ್ಲಿ ಸೋಲಿಸಿ, ಅವನನ್ನು ಕೊಂದು ಅವನ ಪತ್ನಿಯಾದ ರಾಜ್ಯಶ್ರೀಯನ್ನು ಕನ್ಯಾಕುಬ್ಜದಲ್ಲಿ ಬಂಧಿಸಿದ ಸುದ್ಧಿ ಸ್ಥಾನೇಶ್ವರವನ್ನು ಮುಟ್ಟಿತು. ರಾಜ್ಯವರ್ಧನ ಇದರಿಂದ ಕೋಪಗೊಂಡು, ಹರ್ಷವರ್ಧನನನ್ನು ಸ್ಥಾನೇಶ್ವರದಲ್ಲಿಯೇ ಉಳಿಯಲು ಒಪ್ಪಿಸಿ, ತಾನೊಬ್ಬನೇ ಸೈನ್ಯದೊಡನೆ ಶಶಾಂಕ ರಾಜನ ಮೇಲೆ ದಂಡೆತ್ತಿ ಯುದ್ಧಕ್ಕೆ ಹೋದನು. ತಂದೆಯನ್ನು ಕಳೆದುಕೊಂಡು, ಶ್ಯಾಲನ ಸಂಹಾರವಾಗಿರುವುದು ತಿಳಿದು ಸಹೋದರಿ ಬಂಧಿತಳಾಗಿರುವುದನ್ನು ಕೇಳಿ, ಭ್ರಾತೃ ಯುದ್ಧಕ್ಕೆ ಹೋದಾಗ ಕುಮಾರ ಹರ್ಷವರ್ಧನನಿಗೆ ಕಾಲ ಕಳೆಯಲಾಗದೆ ಮದವೇರಿದ ಆನೆಯಂತಾದನು. ಸ್ವಲ್ಪವೇ ಕಾಲದಲ್ಲಿ ರಾಜ್ಯವರ್ಧನನ ಸೇನಾಧಿಪತಿಯೊಬ್ಬನು ಶೋಕಭಾವದಲ್ಲಿ ಬಂದು "ರಾಜ್ಯವರ್ಧನನು ಮಾಳವ ಸೈನ್ಯವನ್ನು ಸುಲಭವಾಗಿ ಸೋಲಿಸಿದರೂ ಗೌಡರಾಜ ಅವನನ್ನು ಸಂಧಾನಕ್ಕೆಂದು ಕರೆದು ವಂಚನೆಯಿಂದ ಅವನ ಸಂಹಾರ ಮಾಡಿದನು" ಎಂದು ಹೇಳಲು, ಕುಮಾರ ಹರ್ಷನು ಕಿಡಿಕಿಡಿಯಾದನು. "ಗೌಡ ರಾಜನನ್ನು ಬಿಟ್ಟು ಇಂತಹ ಹೀನ ಕೃತ್ಯವನ್ನು ಬೇರೆ ಯಾರು ಮಾಡಲು ಸಾಧ್ಯ? ಅಗ್ನಿಪುತ್ರನಾದ ದೃಷ್ಟದ್ಯುಮ್ನನು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ದ್ರೋಣರನ್ನು ಕೊಂದಂತೆ! ಗಂಗಾನದಿಯ ನೊರೆಯಂತೆ ಅಕಳಂಕಿತನಾದ ಹಾಗು ಪರಶುರಾಮನ ವೀರ್ಯವನ್ನು ಮನಸ್ಸಿಗೆ ತರಿಸುವಂತಹ ನನ್ನ ಭ್ರಾತೃವನ್ನು ಕೊಲ್ಲುವ ಸಂಚು ಆ ಅನಾರ್ಯನನ್ನು ಬಿಟ್ಟು ಬೇರೆ ಯಾರ ಮನದಲ್ಲಿ ಬರಲು ಸಾಧ್ಯ? ಗ್ರೀಷ್ಮ ಋತುವಿನ ಸೂರ್ಯ ರಾಜೀವಪುಷ್ಪಗಳ ಸರೋವರಗಳನ್ನು ಬತ್ತಿಸುವಂತೆ ಸ್ನೇಹದಲ್ಲಿ ಕೈಯೊಡ್ಡಿ ನನ್ನ ಅರಸನ ಪ್ರಾಣ ಹೇಗೆ ತಾನೆ ತೆಗೆದಾನು? ಇವನ ಶಿಕ್ಷೆ ಏನಾದೀತು? ಯಾವ ಹುಳುವಾಗಿ ಪುನರ್ಜನಿಸುವನು? ಯಾವ ನರಕಕ್ಕೆ ಬಿದ್ದಾನು? ಯಾವ ಭ್ರಷ್ಟನೂ ಮಾಡದಂತಹ ಕೃತ್ಯವಿದು! ಈ ಪಾಪಿಯ ಹೆಸರನ್ನು ನನ್ನ ಜಿಹ್ವೆಗೆ ತಂದರೇ ನನ್ನ ಜಿಹ್ವೆ ಕಶ್ಮಲವಾಗುವುದು. ಸಣ್ಣ ಗೆದ್ದಲು ಚಂದನದ ಮರವನ್ನು ಕೊರೆಯುವಂತೆ ಯಾವ ವಿಧದಿಂದ ಈ ಕಠಿಣ ಪ್ರಾಣಿ ನನ್ನೊಡೆಯನ ಪ್ರಾಣ ತೆಗೆದ? ಸಿಹಿಯ ಲೋಭದಲ್ಲಿ ನನ್ನ ಭ್ರಾತೃವಿನ ಜೇನುತುಪ್ಪದಂತಹ ಪ್ರಾಣ ತೆಗೆದ ಮೂರ್ಖ, ಬರುತ್ತಿರುವ ಜೇನು ನೊಣಗಳ ಸಮೂಹವನ್ನು ನೋಡಲಿಲ್ಲವೇ? ಈ ದುರುಳ ಪಥಕ್ಕೆ ಬೆಳಕು ಚೆಲ್ಲಿ ಈ ಗೌಡರ ದುಷ್ಟ ತನ್ನ ಮನೆಯ ದೀಪದ ಕಜ್ಜಲದಂತೆ ಕೇವಲ ಮಲಿನ ನಾಚಿಕೆಗೇಡನ್ನೇ ಸಂಪಾದಿಸಿದ್ದಾನೆ. ಉತ್ತಮ ರತ್ನಗಳನ್ನು ಕೆಡಿಸುವ ಇಂತಹ ಕಶ್ಮಲ ರತ್ನವ್ಯಾಪಾರಿಗಳಿಗೆ ಶಿಕ್ಷೆ ಕೊಡುವುದು ಯಾರಿಗೆ ಸೂಕ್ತವಲ್ಲ? ಇವನ ಗತಿ ಇನ್ನೇನಾದೀತು?" ಎಂದೆಲ್ಲ ಹೇಳಿ ತನ್ನ ಕ್ರೋಧ ತೋಡಿಕೊಂಡನಂತೆ. ಇತ್ತ ರಾಜ್ಯವರ್ಧನನ ಮರಣದಿಂದ ಸಿಂಹಾಸನ ಬರಿದಾಯಿತು. ಮಹಾಮಂತ್ರಿ ಭಂಧಿ ಪಂಡಿತರು "ದೇಶದ ಅನುಲೇಖ ಇಂದು ನಿರ್ಧಾರವಾಗಬೇಕಾಗಿದೆ. ಮಹಾರಾಜನು ಯುದ್ಧದಲ್ಲಿ ಮರಣ ಹೊಂದಿದ್ದಾನೆ, ಆದರೆ ಮಹಾರಾಜನ ಸಹೋದರನಾದ ರಾಜಕುಮಾರನು ಸಕಲ ಗುಣ ಸಂಪನ್ನನಾಗಿರುವನು. ರಾಜಕುಮಾರ ಮಹಾರಾಜನ ವಂಶದವನೇ ಆದರಿಂದ ಪ್ರಜೆಗಳಿಗೆ ಇವನ ಮೇಲೆ ನಂಬಿಕೆಯೂ ಇರುತ್ತದೆ. ಹಾಗಾಗಿ ರಾಜಕುಮಾರನೇ ರಾಜ್ಯಭಾರ ವಹಿಸಿಕೊಳ್ಳಬೇಕೆಂಬುದು ನನ್ನ ಅನಿಸಿಕೆ" ಎಂದು ಹೇಳಿದರು. ಅದಕ್ಕೆ ಪ್ರತಿಯಾಗಿ ಹರ್ಷರಾಜನು "ನಿಮ್ಮ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ. ಆದರೆ ಭೂಮಿಯನ್ನು ಎತ್ತಿ ಹಿಡಿದಿರುವ ನಾಗರಾಜನನನ್ನೇ ಹಕ್ಕುದಾರನಾಗಿ ನೋಡುತ್ತಿರುವೆ. ಗ್ರಹಗಳು ಸುತ್ತುತ್ತಿರಲು ಅವುಗಳನ್ನು ನಿಲ್ಲಿಸಲು ನನ್ನ ಭ್ರೂಹಗಳು ಏಳುತ್ತವೆ. ಬಾಗದ ಪರ್ವತಗಳ ಕೇಶಗಳನ್ನೇ ಹಿಡಿದು ಬಗ್ಗಿಸುವ ಬಯಕೆ ನನಗೆ. ಆ ಆದಿತ್ಯನ ಕೈಗಳಿಗೇ ಶಂಖಗಳನ್ನು ಕೊಡುವ ಮನೋರಥ. ರಾಜನೆಂಬ ಬಿರುದಿನಿಂದಲೇ ಉದ್ರಿಕ್ತನಾಗಿ ವ್ಯಾಘ್ರನನ್ನೂ ನನ್ನ ಕಾಲುಮಣೆ ಮಾಡಿಕೊಳ್ಳಬೇಕೆನಿಸುತ್ತದೆ. ನನ್ನ ಮನವು ಕ್ರೋಧದಿಂದ ತುಂಬಿ ಶೋಕಕ್ಕೆ ಸ್ಥಳವೇ ಇಲ್ಲವಾಗಿದೆ. ಶಿಕ್ಷಾರ್ಹನಾದ ಗೌಡರಾಜ ಬದುಕಿರುವುದು ನನ್ನ ಹೃದಯವನ್ನು ಮುಳ್ಳಿನಂತೆ ಚುಚ್ಚುತ್ತಿದೆ. ಆ ಕ್ರೂರ ಪ್ರಾಣಿಯ ಪತ್ನಿಯರ ಈಕ್ಷಣದಲ್ಲಿ ಆಶ್ರುಗಳ ಮಳೆ ಸುರಿಸದಿದ್ದರೆ ನಾನು ಆಚಮ್ಯವಾದರು ಹೇಗೆ ಮಾಡಲಿ? ಆ ಗೌಡರಾಜನ ಚಿತೆಯ ಧೂಮಕ್ಕಾಗಿ ಸ್ವಲ್ಪ ಆಶ್ರು ಕಾದಿರಿಸಿದ್ದೀನಿ. ನನ್ನೊಡೆಯನ ಪಾದದ ಧೂಳಿನ ಸಾಕ್ಷಿಯಾಗಿ ಪ್ರತಿಜ್ಞೆ ಮಾಡುವೆ - ಬರುವ ಕೆಲವೇ ದಿನಗಳಲ್ಲಿ ಗೌಡರನ್ನು ನಿರ್ಮೂಲ ಮಾಡಿ ಅವರ ಬೆಂಬಲಿಗರನ್ನು ಬಂಧಿಸದಿದ್ದರೆ ಪತಂಗ ಹುಳುವಿನಹಾಗೆ ಎಣ್ಣೆಯ ಅಗ್ನಿಯಲ್ಲಿ ಹಾರಿ ಪ್ರಾಣ ತ್ಯಜಿಸುತ್ತಿನಿ." ಎಂಬ ಘೋರ ಪ್ರತಿಜ್ಞೆ ಮಾಡಿದನು. ತನ್ನ ಸಹೋದರಿಯನ್ನು ವಿಧವೆಯಾಗಿಸಿ, ಬಂಧಿಸಿ, ತನ್ನ ಸಹೋದರನನ್ನು ಕೊಂದ ವೈರಿ ಇನ್ನು ಜೀವಂತವಾಗಿರಲು ಸಿಂಹಾಸನವನ್ನೇರಿ ರಾಜನಾಗಲು ನಿರಾಕರಿಸಿ, ರಾಜನ ಕುಮಾರನೆಂದೇ ರಾಯಭಾರ ಹೊತ್ತು ಶಿಲಾದಿತ್ಯನೆಂಬ ಬಿರುದು ಪಡೆದನು. ಮೊದಲು ಮಾಳವರನ್ನು ಸದೆಬಡೆಯಲು ಹರ್ಷನು ಮಹಾಮಂತ್ರಿ ಭಂಧಿಯನ್ನು ಒಂದು ಅಪಾರ ಸೈನ್ಯದೊಡನೆ ಕಳುಹಿಸಿದನು. ಸ್ವಲ್ಪ ಕಾಲದ ನಂತರ ಭಟನೊಬ್ಬನು ಭಂಧಿ ಪಂಡಿತರು ಮಾಳವ ರಾಜನ ಸೈನ್ಯವನ್ನು ಸೋಲಿಸಿ ಶರಣಾಗತರಾಗುವಂತೆ ಮಾಡಿ ಹತ್ತಿರದಲ್ಲಿಯೇ ಬಿಡಾರ ಊರಿರುವರೆಂದು ಓಲೆ ತಂದು ಹರ್ಷನ ಮುಂದಿಟ್ಟನು. ಹರ್ಷನು ಭಂಧಿಯನ್ನು ಭೇಟಿ ಮಾಡಲು ಧಾವಿಸಿ, ರಾಜ್ಯಶ್ರೀಯ ವಿಷಯವನ್ನು ಕುರಿತು ಅವರನ್ನು ಕೇಳಿದನು. ಆಗ ಅವರು "ಮಹಾರಾಜ, ರಾಜ್ಯವರ್ಧನನ ಮರಣದನಂತರ ಕನ್ಯಾಕುಬ್ಜವನ್ನು ಗುಪ್ತನೆಂಬ ರಾಜನು ಗ್ರಹಿಸಿದನು ಎಂದು ಜನರ ಮಾತುಗಳಿಂದ ತಿಳಿದುಬಂದಿತು. ಆಗ ಮಹಾರಾಣಿ ರಾಜ್ಯಶ್ರೀ ಬಂಧನದಿಂದ ತಪ್ಪಿಸಿಕೊಂಡು ತನ್ನ ಸಖಿಯರೊಡನೆ ವಿಂದ್ಯಾ ಪರ್ವತಗಳ ಕಾಡಿಗೆ ಹೊರಟುಹೋದಳಂತೆ. ಅಂದಿನಿಂದ ಹತ್ತಾರು ಶೋಧಕ ವೃಂದಗಳು ಮಹಾರಾಣಿಯನ್ನು ಹುಡುಕಿಕೊಂಡು ಹೋಗಿದ್ದಾರೆ. ಆದರೆ ಯಾರಿಗೂ ಮಹಾರಾಣಿ ಸಿಕ್ಕಲಿಲ್ಲ" ಎಂದು ಹೇಳಿದರು. ಇದನ್ನೂ ಕೇಳಿದ ಹರ್ಷವರ್ಧನನು ರಾಜ್ಯದ ಕೆಲಸಗಳಿಗೆ ಜನರನ್ನು ನೇಮಿಸಿ ಕುದುರೆ ಏರಿ ಒಂದು ಸಣ್ಣ ಸೈನಿಕರ ಗುಂಪಿನೊಡನೆ ರಾಜ್ಯಶ್ರೀಯನ್ನು ಹುಡುಕಲು ವಿಂಧ್ಯಾಚಲಕ್ಕೆ ತೆರಳಿದನು. ವಿಂಧ್ಯಾಚಲದಲ್ಲಿ ಭಿಲ್ಲ ಮುಖಂಡನೊಬ್ಬನು ಹರ್ಷರಾಜನನ್ನು ಅಗ್ನಿ ಪ್ರವೇಷ ಮಾಡಲು ಹೊರಟಿದ್ದ ರಾಜ್ಯಶ್ರೀಯ ಬಳಿ ಕರೆದೊಯ್ದು ಭ್ರಾತೃ-ಭಗಿನೀಯರ ಸಂಗಮಕ್ಕೆ ಕಾರಣನಾದನು. ನಂತರ ಹರ್ಷನು "ಜಂಬೂದ್ವೀಪದಾದ್ಯಂತ ಎಲ್ಲ ರಾಜರಿಗೆ ಎರಡು ವಿಕಲ್ಪಗಳನ್ನು ಹೇಳಿ. ಕಪ್ಪ ಕಾಣಿಕೆ ಸಲ್ಲಿಸುವುದು ಇಲ್ಲವಾದರೆ ಯುದ್ಧಕ್ಕೆ ಸಿದ್ಧವಾಗುವುದು. ಅವರು ಬೇಕಾದರೆ ತಲೆ ಬಾಗಲಿ ಇಲ್ಲವಾದರೆ ಧನಸ್ಸು ಬಾಗಿಸಲಿ. ತಮ್ಮ ಕರ್ಣಗಳನ್ನು ನನ್ನ ಆಜ್ಞೆಯಿಂದ ಅಲಂಕರಿಸಲಿ ಇಲ್ಲವಾದರೆ ತಮ್ಮ ಧನಸ್ಸು ದೊರಕದಿಂದ ಅಲಂಕರಿಸಿಕೊಳ್ಳಲಿ. ತಮ್ಮ ತಲೆಯಮೇಲೆ ನನ್ನ ಪಾದದ ಧೂಳು ಹೊತ್ತುಕೊಳ್ಲಲಿ ಇಲ್ಲವಾದರೆ ಕಿರೀಟಗಳನ್ನು ಧರಿಸಲಿ. ನನ್ನ ಭ್ರಾತೃವಿನ ಹಂತಕರಿಗೆ ಶಿಕ್ಷೆ ವಿಧಿಸಿ, ಸುತ್ತ ಮುತ್ತಲಿನ ದೇಶಗಳಿನ್ನೂ ನಮ್ಮ ಹಿಡಿತಕ್ಕೆ ತಂದುಕೊಳ್ಳುವ ವರೆಗು ನಾನು ನನ್ನ ಬಲಗೈಯಿಂದ ಊಟಮಾಡುವುದಿಲ್ಲ" ಎಂದು ಮತ್ತೊಂದು ಪ್ರತಿಜ್ಞೆ ಮಾಡಿ ಎಲ್ಲರಿಗೂ ಯುದ್ಧಕ್ಕೆ ಸಿದ್ಧರಾಗುವ ಆಜ್ಞೆಮಾಡಿದನು. ಅಂತೆಯೇ ಐದು ಸಹಸ್ರ ಆನೆ, ಎರಡು ಸಹಸ್ರ ರಥ ಹಾಗು ಐವತ್ತು ಸಹಸ್ರ ಪದಾತಿಗಳ ಸೈನ್ಯದೊಡನೆ ಪೂರ್ವದಿಂದ ಪಶ್ಚಿಮದವರೆಗು ಎಲ್ಲರನ್ನೂ ಸದೆಬಡೆದನು. ಆರು ವರ್ಷಗಳ ಯುದ್ಧಾನಂತರ ಇಡೀ ಉತ್ತರಾಪಥವನ್ನು ತನ್ನ ಆಧೀನಕ್ಕೆ ತಂದುಕೊಂಡು ಅರವತ್ತು ಸಹಸ್ರ ಆನೆಗಳು ಹಾಗು ಒಂದು ಲಕ್ಷ ರಥಗಳ ಸೈನ್ಯ ಮಾಡಿಕೊಂಡು ಉತ್ತರಾಪಥೇಶ್ವರನೆಂಬ ಬಿರುದು ಹೊಂದಿ ಕೊನೆಗೆ ಸಿಂಹಾಸನವನ್ನೇರಿದನು. ಈ ಸುದ್ಧಿಗಳೆಲ್ಲ ಬಂದಂತೆ ನಮಗೆ ಹರ್ಷರಾಜನು ಪುಲಿಕೇಶಿ ಅರಸನ ಮೇಲೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಸುದ್ಧಿಗಳೂ ತಲುಪಿದವು. ಆ ಅಪಾರ ಸೈನ್ಯವನ್ನು ಸಿದ್ಧಗೊಳಿಸಿ ದೇಶದ ಸೀಮೆಯಾದ ನರ್ಮದಾ ನದಿ ತೀರದಲ್ಲಿ ಬಿಡಾರ ಊರಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಈ ವಾರ್ತೆಗಳೆಲ್ಲ ನಮಗೆ ತಿಳಿದುಬಂದ ಕ್ಷಣದಲ್ಲಿ ನಾನು ವಾತಾಪಿನಗರಕ್ಕೆ ಸಂದೇಶ ಕಳುಹಿಸಿದೆ. ಅಂತೆಯೇ ದಳಶಕ್ತಿಗಳು, ದೌರ್ಬಲ್ಯಗಳು, ಹಾಗು ಸೈನ್ಯಕ್ಕೆ ಸಂಬಂಧಿಸಿದ ಇತರ ವಾರ್ತೆಗಳನ್ನೂ ಕಳುಹಿಸಿದೆ. ನೋಡುತ್ತಿದ್ದಂತೆಯೇ, ಕೆಲವೇ ದಿನಗಳಲ್ಲಿ ಎರಡೂ ಸೈನ್ಯಗಳು ನರ್ಮದೆಯ ತೀರದಲ್ಲಿ ಬಂದು ಎದುರಿಸಿ ನಿಂತವು. ದಕ್ಷಿಣ ತೀರದಲ್ಲಿ ಪುಲಿಕೇಶಿ ಅರಸನ ಸಮರ್ಥ ಧನುರ್ಧರರಿಂದ ಕೂಡಿದ ಅಪಾರ ಆನೆಯ ಸೈನ್ಯ, ಉತ್ತರ ತೀರದಲ್ಲಿ ನಿಪುಣ ಕುಂತಲಧರರಿಂದ ಕೂಡಿದ ಪ್ರಬಲ ರಥಗಳ ಸೈನ್ಯ. ಪುಲಿಕೇಶಿ ಅರಸ ಹಾಗು ಹರ್ಷರಾಜ ಇಬ್ಬರು ಘಟಾನುಘಟಿಗಳು ಯುದ್ಧಭೂಮಿಗೆ ತಮ್ಮ ತಮ್ಮ ಸೈನ್ಯಗಳನ್ನು ನಿರ್ದೇಶಿಸಲು ಬಂದು ನಿಂತರು. ಘೋರ ಯುದ್ಧ ಆರಂಭವಾಯಿತು. ಹರ್ಷರಾಜನ ಕಡೆಯವರು ಕದನಕ್ಕೆ ನಾಂದಿ ಹಾಡುತ್ತ ನಮ್ಮನ್ನು ಕುಂತಲಗಳಿಂದ ಹಾಗು ದೊಡ್ಡ ದೊಡ್ಡ ಶಿಲೆಗಳನ್ನು ಎಸೆಯುವ ಆಯುಧಗಳಿಂದ ಆಕ್ರಮಣ ಮಾಡಿದರು. ಪುಲಿಕೇಶಿ ರಾಜನ ಧ್ಯೇಯ ನದಿಯನ್ನು ದಾಟಿ ಆಕ್ರಮಣ ಮಾಡುವುದಾಗಿತ್ತು. ಆದರೆ ವೈರಿಗಳು ಅದಕ್ಕೆ ಅವಕಾಶವೇ ಕೊಡಲಿಲ್ಲ. ನಮ್ಮ ಸೈನಿಕರು ನೀರಿಗಿಳಿದಂತೆ ಅವರು ಶಿಲೆಗಳನ್ನು ಎಸೆದು ನಮ್ಮವರನ್ನು ಕೊಲ್ಲುತ್ತಿದ್ದರು ಇಲ್ಲವಾದರೆ ಗಾಯಗೊಳಿಸುತ್ತಿದ್ದರು. ಹಲವಾರು ದಿನ ಹೀಗೆಯೇ ನಡೆಯಿತು. ನಮ್ಮ ಸೈನ್ಯದ ಉತ್ಸಾಹ ಕಿಂಚಿತ್ತು ಕುಂದ ತೊಡಗಿತು. ಕೊನೆಗೆ ನಮ್ಮ ಕಡೆಯ ಸೇನಾಪತಿಗಳು ನಮ್ಮ ಬಳಿ ಇದ್ದ ವಿಶಿಷ್ಟ ದರ್ಪಣಾಸ್ತ್ರವನ್ನು ಪ್ರಯೋಗಿಸುವ ನಿರ್ಣಯ ಮಾಡಿದರು. ಅಂತೆಯೇ ಮಾರನೆಯ ದಿನ ಸೂರ್ಯನು ನೆತ್ತಿಗೇರಿದಾಗ ನಮ್ಮ ಸೈನಿಕರು ನದಿಯಬಳಿ ಹೋಗಿ ನಿಂತರು. ಅವಕಾಶ ಸಿಕ್ಕಿದ ಕೂಡಲೆ ಅವರು ನದಿಯನ್ನು ದಾಟಿ ಆಕ್ರಮಣಮಾಡುವುದಾಗಿತ್ತು. ಅವಕಾಶ ದೊರಕಿಸುವುದು ದರ್ಪಣಾಸ್ತ್ರದ ಗುರಿಯಾಗಿತ್ತು. ದರ್ಪಣಾಸ್ತ್ರ ಪ್ರಯೋಗ ಮಾಡುವವರು ತೀರದಲ್ಲಿ ದೊಡ್ಡ ದೊಡ್ಡ ದರ್ಪಣಗಳನ್ನು ಹಿಡಿದು ನಿಂತರು. ಸೇನಾಧಿಪತಿಯಿಂದ ಅಪ್ಪಣೆ ಬರುತ್ತಲೇ ಈ ರಾಕ್ಷಸಗಾತ್ರದ ದರ್ಪಣಗಳನ್ನು ನೆಟ್ಟಗೆ ನಿಲ್ಲಿಸಿ ಸೂರ್ಯನ ಕಿರಣಗಳು ಅವುಗಳಿಂದ ಪ್ರತಿಬಿಂಬಿಸಿ ಶತ್ರುಗಳ ಕಣ್ಣು ಕುಕ್ಕುವಂತೆ ಮಾಡಲಾಯಿತು. ಆ ಕೋಲಹಲದಲ್ಲಿ ನಮ್ಮ ಸೈನಿಕರು ನದಿಯೊಳಗೆ ಧುಮುಕಿ, ನದಿಯನ್ನು ದಾಟಿ ಶತ್ರುಗಳೊಡನೆ ಹೋರಾಡಲು ಆರಂಭಿಸಿದರು. ಸ್ವಲ್ಪವೇ ಕಾಲದಲ್ಲಿ ನಮ್ಮ ವೀರ ಸೈನಿಕರು ಹರ್ಷರಾಜನ ಸೈನ್ಯವು ದಿಕ್ಕಾಪಾಲಾಗಿ ಓಡುವಂತೆ ಮಾಡಿದರು. ಕಂಗೆಟ್ಟ ಹರ್ಷರಾಜನ ಸೈನ್ಯವು ಪಲಾಯನ ಮಾಡಿತು. ಯುದ್ಧದ ಈ ಪಾದದಲ್ಲಿ ಹರ್ಷರಾಜನ ಸೈನ್ಯವು ಬಹಳಷ್ಟು ನಷ್ಟ ಹೊರಬೇಕಾಯಿತು. ನಮ್ಮಲ್ಲಿಯೂ ಸಾಕಷ್ಟು ಭಟರು ಹತರಾಗಿ ಮತ್ತಷ್ಟು ಜನ ಗಾಯಗೊಂಡಿದ್ದರೂ, ಯುದ್ಧದ ಈ ಹಂತ ನಮ್ಮದೆನಿಸಿತು. ಆದರೆ ಹರ್ಷರಾಜನು ಇನ್ನೂ ಸೋಲನ್ನೊಪ್ಪಿಲ್ಲವೆನ್ನುವುದನ್ನು ನಾವೆಲ್ಲ ಅರಿತಿದ್ದೆವು. ವೈರಿ ಸೈನ್ಯದ ಮುಂದಿನ ಸಂಚನ್ನು ಕಾಯ್ದು ನಮ್ಮ ತೀರದಲ್ಲಿಯೇ ಬಿಡಾರ ಮುನ್ನಡೆಸಿದೆವು. ಸ್ವಲ್ಪವೇ ಕಾಲದಲ್ಲಿ ಸ್ವತಃ ಹರ್ಷರಾಜನೇ ಮುಂದಾಳತ್ವ ವಹಿಸಿಕೊಂಡು ವಿಶಾಲ ಕುಂಜರ ಸೈನ್ಯದೊಡನೆ ಯುದ್ಧಭೂಮಿಗೆ ಬರುತ್ತಿರುವ ಸುದ್ಧಿ ಗೂಢಚಾರರಿಂದ ತಿಳಿಯಿತು. ಮಾರನೆಯ ದಿನ ಮತ್ತೆ ಯುದ್ಧ ಪ್ರಾರಂಭವಾಯಿತು. ಮತ್ತೆ ಮೊದಲಿನಂತೆ ತುಲದ ಎರಡೂ ಕಡೆ ಒಂದೇ ಭಾರದಂತೆ ಯಾವ ಸೈನ್ಯಕ್ಕೂ ಏನೂ ಸಾಧಿಸಲಾಗಲಿಲ್ಲ. ಈ ಕಗ್ಗಂಟು ಬಹಳ ದಿನಗಳ ಕಾಲ ಸಾಗಿತು. ದರ್ಪಣಾಸ್ತ್ರದ ನವ್ಯತೆ ಮುಗಿದುಹೋಗಿ ಈಗ ಅವರು ಆ ಅಸ್ತ್ರ ಪ್ರಯೋಗಕ್ಕೆ ಸಿದ್ಧರಾಗಿದ್ದರು. ಸಂತುಲನವನ್ನು ಮುರಿಯಲು ಹಾಗು ವೈರಿಯ ಮೇಲೆ ಜಯ ಸಾಧಿಸಲು ಪುಲಿಕೇಶಿ ಅರಸನು ನಮ್ಮ ಮತ್ತೊಂದು ವಿಶೇಷ ಅಸ್ತ್ರವಾದ ಅಗ್ನಿಯಸ್ತ್ರವನ್ನು ಪ್ರಯೋಗ ಮಾಡುವ ನಿಶ್ಚಯ ಮಾಡಿದನು. ರಾತ್ರಿ ಕತ್ತಲಾಗಿ ಸುಮಾರು ಹೊತ್ತಾಗಿತ್ತು. ಆಗ ಸದ್ದಿಲ್ಲದೆ ನಮ್ಮ ಧನುರ್ಧರರನ್ನು ಸಾಲಾಗಿ ನದಿಯ ನಮ್ಮ ಕಡೆಯ ತೀರದಲ್ಲಿ ನಿಲ್ಲಿಸಿದೆವು. ಅಗ್ನಿ ಶರಗಳನ್ನು ಸಿದ್ಧಗೊಳಿಸಿ ಧನುರ್ಧರರಿಗೆ ಒದಗಿಸುವವರೂ ಸಿದ್ಧರಾದರು. ಈ ಶರಗಳ ವಿಶಿಷ್ಟತೆ ಏನೆಂದರೆ ಇವು ಸಾಮಾನ್ಯ ಶರಗಳಿಗಿಂತ ಹೆಚ್ಚು ಉದ್ದವಾಗಿದ್ದು ಇವುಗಳಿಗೆ ತೈಲದಲ್ಲಿ ಹಾಗು ಕೀಲೆಣ್ಣೆಯಲ್ಲಿ ಅದ್ದಿ ಸಿದ್ಧಪಡಿಸಿದ ಉದ್ದವಾದ ವಸ್ತ್ರಗಳು ಸುತ್ತಲ್ಪಟ್ಟಿದ್ದವು. ಕೊನೆಗೆ ನಮ್ಮ ಅಗ್ನಿಯಸ್ತ್ರಗಳಿಗೆ ಅಗ್ನಿಯನ್ನು ಕೊಡುವ ಭಟರೂ ಸಿದ್ಧರಾಗಿ ನಿಂತರು. ಸೇನಾದಿಪತಿಯ ಆಜ್ಞೆ ಬಂದಂತೆ ಧನುರ್ಧರರು ಶರಗಳನ್ನು ಧನುಸ್ಸಿಗೆ ಏರಿಸಿ ದೊರಕವನ್ನು ಕಿವಿಗೆಳೆದರು, ಅಗ್ನಿ ಕೊಡುವ ಭಟರು ಶರಗಳಿಗೆ ಅಗ್ನಿ ತಗುಲಿಸಿದರು, ಧನುರ್ಧರರು ಆ ಶರಗಳ ಪ್ರಯೋಗ ಮಾಡಿದರು. ಅಷ್ಟು ಹೊತ್ತಿಗೆ ಶರ ಒದಗಿಸುವವರು ಹೊಸ ಶರಗಳನ್ನು ಸಂಯೋಜಿಸುತ್ತಿದ್ದರು. ಆಗ್ನೇಯಸ್ತ್ರಗಳು ಹರ್ಷರಾಜನ ಸೈನ್ಯದ ಬಿಡಾರದ ಮೇಲೆ ಬಿದ್ದಂತೆ ಎಲ್ಲೆಡೆ ಕೋಲಾಹಲ. ವೈರಿಯ ಆನೆಗಳು ನಿಶೀತದಲ್ಲಿ ಬಂದು ಬೀಳುತ್ತಿದ್ದ ಅಗ್ನಿ ಜ್ವಾಲೆಗಳನ್ನು ಕಂಡು ಬೆದರಿ ತಮ್ಮ ಸೈನ್ಯದವರನ್ನೇ ತುಳಿದು ಓಡತೊಡಗಿದವು. ಎಲ್ಲೆಡೆ ಬೆಂಕಿ, ಶಿಬಿರಗಳೆಲ್ಲ ಧೂಮವಾಗಿ ಹೋದವು. ಮಾರನೆಯ ದಿನ ಪ್ರಾತಃ ಕಾಲದಲ್ಲಿ ಎದುರು ತೀರವನ್ನು ನೋಡಿದಾಗ ಅಲ್ಲಿ ಕಂಡದ್ದು ಕೇವಲ ಹತವಾದ ಕುಂಜರಗಳು, ಭಟರು; ಅಲ್ಲಿಗೆ ಯುದ್ಧವು ಮುಗಿದಿತ್ತು. ಹರ್ಷರಾಜನನಿಗೀಗ ತಾನು ದಕ್ಷಿಣಾಪಥವನ್ನು ಜಯಿಸುವುದು ಅಸಾಧ್ಯವೆಂದು ಮನದಟ್ಟಾಗಿತ್ತು. ಪುಲಿಕೇಶಿ ಅರಸನು ಯುದ್ಧದಲ್ಲಿ ಜಯ ಹೊಂದಿದರೂ ಹರ್ಷರಾಜನ ಶಕ್ತಿ ಹಾಗು ಪ್ರಾಬಲ್ಯತೆ ಅರಿತಿದ್ದನು. ಉತ್ತರಾಪಥವನ್ನು ತನ್ನದಾಗಿಸಿಕೊಳ್ಳುವುದು ಸುಲಭಕಾರ್ಯವಲ್ಲವೆಂಬುದೂ ಅರಿತಿದ್ದನು. ಕೆಲವು ದಿನಗಳ ನಂತರ ವೈರಿ ಪಡೆಯ ಒಬ್ಬ ದೂತನು ಹರ್ಷರಾಜನ ಓಲೆಯೊಂದನ್ನು ತೆಗೆದುಕೊಂಡು ಬಂದನು. ದೂತನನ್ನು ಪುಲಿಕೇಶಿಯ ರಾಜ್ಯ ಸಭೆಗೆ ಕರೆಸಲಾಯಿತು. ದೂತನು ಪುಲಿಕೇಶಿ ಅರಸನಿಗೆ ತಲೆಬಾಗಿ ಕಾಣಿಕೆ ಸಲ್ಲಿಸಿ, ನಂತರ "ಮಹಾರಾಜ ಪುಲಿಕೇಶಿಗೆ ಜಯವಾಗಲಿ. ನನ್ನ ಒಡೆಯನಾದ ಹರ್ಷವರ್ಧನ ಮಹಾರಾಜನ ಕಡೆಯಿಂದ ಓಲೆಯೊಂದನ್ನು ತಂದಿರುವೆ. ಅದನ್ನು ಓದಿ ಹೇಳುವ ಅಪ್ಪಣೆ ಬೇಡುವೆ" ಎಂದು ಹೇಳಿದನು. "ಅಪ್ಪಣೆ ಇದೆ" ಅರಸ ಉತ್ತರಿಸಿದನು. "ಹರ್ಷವರ್ಧನ ಚಕ್ರವರ್ತಿ ಚಾಳುಕ್ಯರ ಕಡೆ ಸಂಧಾನದ ಕೈ ಬೆಳೆಸಲು ಸಿದ್ಧರಾಗಿರುತ್ತಾರೆ. ಅವರು ಪುಲಿಕೇಶಿ ಮಹಾರಾಜರೊಡನೆ ಕೂಡಿ ಸಂಧಾನದ ವಿವರಗಳನ್ನು ಚರ್ಚಿಸುವ ಅನುಮತಿಯನ್ನು ಕೇಳುತ್ತಾರೆ. ಸಾಧ್ಯವಾದಷ್ಟು ಶೀಘ್ರವಾಗಿ ಪುಲಿಕೇಶಿ ಮಹಾರಾಜರು ಹರ್ಷ ಚಕ್ರವರ್ತಿಯ ಆತಿಥ್ಯವನ್ನು ಸ್ವೀಕರಿಸುತ್ತಾರೆಂಬ ನಂಬಿಕೆ ಹೊಂದಿರುತ್ತಾರೆ. ಪುಲಿಕೇಶಿ ಮಹಾರಾಜರು ದೂತರ ಮೂಲಕ ಉತ್ತರ ಕಳುಹಿಸಲೆಂದು ಕೋರುತ್ತಾರೆ" ಎಂದು ದೂತನು ಓಲೆಯನ್ನೋದಿದನು. "ನಮ್ಮ ಮಂತ್ರಿಗಳ ಜೊತೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಉತ್ತರ ಕೊಡುವೆವು. ಅಲ್ಲಿಯವರೆಗು ಈ ದೂತನನ್ನು ನಮ್ಮ ಅತಿಥಿಯಾಗಿ ಕಾಣುವುದು" ಎಂದು ಹೇಳಿ ಪುಲಿಕೇಶಿ ಅರಸ ಸಭೆಯನ್ನು ಅಂತ್ಯ ಗೊಳಿಸಿದನು. ಕಾಲ ಕ್ರಮೇಣವಾಗಿ ಸಂಧಾನ ಧೃಡವಾಯಿತು. ಅದರ ಪ್ರಕಾರ ಪುಲಿಕೇಶಿ- ಹರ್ಷವರ್ಧನರ ಸಾಮ್ರಾಜ್ಯಗಳ ಸೀಮೆ ನರ್ಮದಾ ನದಿಯೆಂದು ನಿಶ್ಚಯ ಮಾಡಲಾಯಿತು. ಯಾರೊಬ್ಬರೂ ಇನ್ನೊಬ್ಬರ ಮೇಲೆ ಯುದ್ಧ ಆರಂಭಿಸಬಾರದೆಂಬ ವ್ಯವಸ್ಥೆಯೂ ಆಯಿತು. ಇದರ ಬದಲಾಗಿ ಪುಲಿಕೇಶಿ ಅರಸನಿಗೆ ಹರ್ಷರಾಜನು ಐದು ಸಹಸ್ರ ಆನೆಗಳು ಹಾಗು ನೂರು ಮಣ ಬಂಗಾರ, ರತ್ನ ವಜ್ರ ವೈಢೂರ್ಯಗಳನ್ನು ಕಾಣಿಕೆಯಾಗಿ ಕೊಟ್ಟು, ದಕ್ಷಿಣಾಪಥೇಶ್ವರನೆಂಬ ಬಿರುದನಿತ್ತು ಸನ್ಮಾನಿಸಿದನು. ಪುಲಿಕೇಶಿ ಮಹಾರಾಜನು ಸಾಧಿಸಿದ ದಿಗ್ವಿಜಯದಿಂದ ಅವನು ತಲಾ ತೊಂಬತ್ತೊಂಬತ್ತು ಸಹಸ್ರ ಗ್ರಾಮಗಳ ಮೂರು ಮಹಾರಾಷ್ಟ್ರಕಗಳ ಒಡೆಯನಾಗಿದ್ದನು. ಇದರಿಂದಾಗಿ ಅರಸನು ಪರಮೇಶ್ವರನೆಂಬ ಬಿರುದನ್ನೂ ಹೊಂದಿದನು. ಕರ್ನಾಟ್ಟ ದೇಶ, ಮರಾಠದೇಶ, ಆಂಧ್ರದೇಶ ಕೂಡಿದಂತೆ ಇಡೀ ದಕ್ಷಿಣಾಪಥದ ಒಡೆಯನಾಗಿದ್ದನು. ಮಹಾರಾಜ, ಮಹಾಮಂತ್ರಿ, ಸೇನಾಧಿಪತಿ ಸಮೇತರಾಗಿ ಎಲ್ಲ ಸಾಮಂತರೂ ಸೈನ್ಯಗಳೊಡನೆ ವಾತಾಪಿಗೆ ಹಿಂತಿರುಗಿದರು. ನಾನೂ ಅವರೊಡನೆಯೇ ವಾತಾಪಿ ನಗರಕ್ಕೆ ಹಿಂತಿರುಗಿದೆ. ನನ್ನ ಗೂಢಚಾರನ ವೇಷ ಯಾ ಅಜ್ಞಾತವಾಸದ ಅವಶ್ಯಕತೆಯೂ ಇನ್ನಿರಲಿಲ್ಲ. ನನ್ನ ಶ್ಮಶ್ರುಗಳನ್ನು ಕ್ಷೌರಿಕನಿಗೆ ಅರ್ಪಿಸಿ, ನನ್ನ ಕಂಚುಕ ಪಗಡಿಗಳನ್ನು ತ್ಯಜಿಸಿ, ಪುನಃ ನನ್ನ ಶ್ವೇತ ವರ್ಣದ ಕಚ್ಚೆ ಪಂಚೆ ಹಾಗು ಶಿರದಲ್ಲಿ ಜಟೆ ಧರಿಸಿದೆ. ಮನೆಗೆ ಹಿಂತಿರುಗಿ ಮಾತಾ-ಪಿತರನ್ನು ಮತ್ತೆ ಕಂಡು ಸಂತೋಷವಾಯಿತು. ಮನ ಮುಟ್ಟುವ ಪುನರ್ಮಿಲನ - ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನಾನೂ ಮನೆಯ ಜೀವನದ ಆನಂದವನ್ನು ಮತ್ತೆ ಕಾಣುವಂತಾಯಿತು. ಈ ಸಮಯದಲ್ಲಿ ಪುಲಿಕೇಶಿ ಅರಸನು ಹರ್ಷರಾಜನ ಮೇಲೆ ತಾನು ಸಾಧಿಸಿದ ದಿಗ್ವಿಜಯ ಸ್ಮರಣೆಗೆಂದು ದೇವಾಲಯವೊಂದನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿದನು. ಅಂತೆಯೇ ಅರಸನ ವಂಶಜರ ಮೊದಲ ರಾಜಧಾನಿಯಾದ, ಹತ್ತಿರದಲ್ಲಿಯೇ ಮಲಪ್ರಭಾ ನದಿಯ ತೀರದಲ್ಲಿದ್ದ ಅಯ್ಯವೊಳೆ ನಗರದಲ್ಲಿ ದೇವಾಲಯವನ್ನು ಕಟ್ಟಿಸುವ ಯೋಜನೆ ಹೂಡಿದನು. ಇದನ್ನು ಕಾರ್ಯರೂಪಕ್ಕೆ ತರಲು ಅರಸನು ಮಂತ್ರಿ ಹಾಗು ಕವಿಯಾದ ರವಿಕೀರ್ತಿಯನ್ನು ಕರೆಸಿ ಹೀಗೆ ಹೇಳಿದನು: "ಮಂತ್ರಿ ರವಿಕೀರ್ತಿ, ನಾವು ನಮ್ಮ ಮುದ್ರೆಯನ್ನು ಇತಿಹಾಸದಮೇಲೆ ಒತ್ತಲು ಇಚ್ಚಿಸಿದ್ದೇವೆ. ಅಂತೆಯೇ, ನಮ್ಮ ಮೂಲ ರಾಜಧಾನಿಯಾದ ಅಯ್ಯವೊಳೆಯಲ್ಲಿ ದೇವಾಲಯವೊಂದನ್ನು ನಿರ್ಮಿಸಿ. ಬರುವ ಪೀಳಿಗೆಗಳಿಗೆ ನಮ್ಮ ಶೌರ್ಯ, ದಿನಾಂಕ, ಖ್ಯಾತಿ ಹಾಗು ವೈಭವಗಳನ್ನು ನೆನಪಿಗೆ ತರಿಸುವಂತಹ ಸ್ಮಾರಕವೊಂದನ್ನು ರಚಿಸಿ. ಈ ಮಂದಿರವು ನಮ್ಮ ದಿಗ್ವಿಜಯದ ಸಂಕೇತವಾಗಿರಲಿ. ಎಷ್ಟು ವೆಚ್ಚವಾದರೂ ಸರಿ, ನಮ್ಮ ಬೊಕ್ಕಸದಿಂದ ಕೊಡಲಾಗುವುದು. ಈ ಕಾರ್ಯವನ್ನು ಸಾಧಿಸಲು ನೀವೇ ಸಮರ್ಥ ವಾಸ್ತುಶಿಲ್ಪಿ" ಮಂತ್ರಿ ರವಿಕೀರ್ತಿಯು "ಅಪ್ಪಣೆಯಂತಾಗಲಿ, ದೊರೆ. ಆದರೆ ನನ್ನದೊಂದು ಸಣ್ಣ ಕೋರಿಕೆ" ಎಂದರು "ಏನದು" ಅರಸ ಪ್ರಶ್ನಿಸಿದನು. "ಬ್ರಾಹ್ಮಣ ಧರ್ಮದ ದೇವತೆಗಳೊಂದಿಗೆ ನನ್ನ ಮೆಚ್ಚಿನ ದೇವನಾದ ಜಿನೇಂದ್ರನ ಮೂರ್ತಿಯೊಂದನ್ನು ಆ ಸ್ಮಾರಕ ದೇವಾಲಯದಲ್ಲಿ ಇರಿಸುವ ಅನುಮತಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಧಾರ್ಮಿಕ ಸಹಿಷ್ಣುತೆಗೂ ಸಂಕೇತವಾಗಲಿ" ಎಂದು ಮಂತ್ರಿ ಕೋರಿಕೊಂಡರು. ಜೈನ ಶ್ರಾವಕರು ಅರಸನ ಪೂರ್ವದಿನಗಳಲ್ಲಿ ಅವನು ಮಂಗಳೇಶನನ್ನು ಸೋಲಿಸಿ ಚಾಲುಕ್ಯಾಧಿಪತಿಯಾಗಲು ಹೆಚ್ಚು ಬೆಂಬಲ ನೀಡಿದ್ದ ಕಾರಣ ಪುಲಿಕೇಶಿ ಅರಸನು ಅವರ ಪ್ರತಿ ತನ್ನ ಋಣವನ್ನು ಅರಿತಿದ್ದನು. "ಹಾಗೆಯೇ ಆಗಲಿ" ಎಂದು ಸಮ್ಮತಿಸಿ "ನಾಳೆಯ ದಿನವೇ ನಿಮ್ಮ ಶಿಲ್ಪಕಲೆಯ ಮೇರುಕೃತಿಗೆ ಸಂಕಲ್ಪ ಹಾಗು ನಾಂದಿ" ಎಂದು ಹೇಳಿ ರವಿಕೀರ್ತಿಯನ್ನು ಅಯ್ಯವೊಳೆಗೆ ಕಳುಹಿಸಿಕೊಟ್ಟನು. ರವಿಕೀರ್ತಿ ಅಯ್ಯವೊಳೆಗೆ ನಿರ್ಗಮಿಸಿದರು. ಅಲ್ಲಿ ಭವ್ಯ ಮಂದಿರ ನಿರ್ಮಾಣದ ಕಾರ್ಯದಲ್ಲಿ ತೊಡಗಿದರು. ಆ ಸಮಯದಲ್ಲಿ ಪುಲಿಕೇಶಿ ಅರಸನು ಉತ್ತಮ ಪ್ರಶಾಸಕನಾಗಲು ಯತ್ನಿಸುತ್ತಿದ್ದನು. ರಾಜ್ಯವನ್ನು ವಿಷಯ, ರಾಷ್ಟ್ರ, ಭೋಗ ಕಾಂಪನ ಹಾಗು ಗ್ರಾಮಗಳಾಗಿ ವಿಭಾಜಿಸಲಾಗಿತ್ತು. ಅಲ್ಲಿಯ ಆಡಳಿತಕ್ಕೆ ಅರಸನು ಪ್ರಬಲ ಹಾಗು ಸಮರ್ಥ ಸಾಮಂತರನ್ನು ನೇಮಿಸಿದನು. ಇವರಲ್ಲಿ ಹಲವರು ಹೆಂಗಳೆಯರೂ ಇದ್ದರು. ನಾಡು ಸಮೃದ್ಧವಾಗಿದ್ದು ಜನರು ಸುಖಸಂತೋಷಗಳಿಂದ ಕೂಡಿದ್ದರು. ಸತ್ಯ, ಧರ್ಮ, ನ್ಯಾಯಗಳೇ ಚಾಳುಕ್ಯ ರಾಷ್ಟ್ರದ ಕಂಬಗಳಾಗಿದ್ದವು. ಹೀಗೆ ಶ್ರೀಮುಖ ಸಂವತ್ಸರವು ಭವ, ಭವವು ಯುವ ಸಂವತ್ಸರಕ್ಕೆ ತಿರುಗಿದವು. ಮಂತ್ರಿ ರವಿಕೀರ್ತಿಯು ಸ್ಮಾರಕ ದೇವಾಲಯವು ಸಂಪೂರ್ಣವೆಂಬ ಸುದ್ಧಿಯೊಂದಿಗೆ ಅಯ್ಯವೊಳೆಯಿಂದ ವಾತಾಪಿ ನಗರಕ್ಕೆ ಹಿಂತಿರುಗಿದರು. ಎಲ್ಲ ಸಾಮಂತರಾಜರು ಹಾಗು ಪಾಳೆಯಗಾರರಿಗೆ ಓಲೆ ಕಳುಹಿಸಲಾಯಿತು. ದೇವಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಸಮಾರಂಭಕ್ಕೆ ಎಲ್ಲರಿಗೂ ನಿಮಂತ್ರಣ ನೀಡಲಾಗಿತ್ತು. ಅಂತೆಯೇ ನಿಯಮಿತ ದಿನದಂದು ಎಲ್ಲರೂ ಅಯ್ಯವೊಳೆಯಲ್ಲಿ ನೆರೆದಿದ್ದರು. ಮಂತ್ರಿ ರವಿಕೀರ್ತಿಯು ಯಾರೂ ಕಾಣದಂತಹ ಭವ್ಯ ದೇವಾಲಯವನ್ನು ನಿರ್ಮಿಸುವ ಪ್ರಯತ್ನವನ್ನು ಈ ಪ್ರಯೋಗದ ಮೂಲಕ ಮಾಡಿದ್ದರು. ದೇವಾಲಯವು ಒಂದು ಸಣ್ಣ ಗುಡ್ಡದಮೇಲೆ ನಿಂತಿದೆ. ಎತ್ತರಿಸಿದ ಜಗಲಿಯೊಂದರ ಮೇಲೆ ದೇವಾಲಯದ ಕಟ್ಟಡವನ್ನು ಕಟ್ಟಲಾಗಿದೆ. ಮೆಟ್ಟಲು ಹತ್ತಿ ಹೋದರೆ ಭಕ್ತರು ಮುಖಮಂಟಪದೊಳಗೆ ಇರುತ್ತಾರೆ. ವಿಶಾಲವಾದ ಮುಖಮಂಟಪದ ಛಾವಣಿಯನ್ನು ಕಂಬಗಳು ಎತ್ತಿ ಹಿಡಿದಿವೆ. ಗರ್ಭಗುಡಿಯಲ್ಲಿ ಜಿನೇಂದ್ರನ ಕಲ್ಲಿನ ಪ್ರತಿಮೆ ಇರಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾಪಥವಿದೆ. ದೇವಾಲಯದ ಸುತ್ತಲೂ ಸುಂದರ ಕೆತ್ತನೆಗಳನ್ನು ಹೊತ್ತ ಕಂಬಗಳುಳ್ಳ ಜಗಲಿ ಇದೆ. ಮುಖಮಂಟಪ ಹಾಗು ಗರ್ಭಗುಡಿಗಳ ಮಧ್ಯೆ ಒಂದು ವಿಶಾಲ ಅಂತರಾಳವಿದೆ. ಅಂತರಾಳದಲ್ಲಿ ಅರ್ಧ ಲಲಿತಾಸನದಲ್ಲಿ ಕುಳಿತ ಚಾಳುಕ್ಯ ಕುಲದೇವಿಯಾದ ಕೌಶಿಕಾಂಬಿಕೆಯ ಬಹುಸುಂದರ ಕಲ್ಲಿನ ವಿಗ್ರಹವಿದೆ. ಆದಿಸ್ಥಾನದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ದೇವಾಲಯದ ಎಲ್ಲ ಕಕ್ಷಗಳಲ್ಲಿ ಹಲವಾರು ದೇವಾದೇವಿಯರ ಸುಂದರ ಶಿಲಾ ಪ್ರಥಿಮೆಗಳಿವೆ. ಮೆಟ್ಟಲು ಹತ್ತಿ ದೇವಾಲಯದ ಛಾವಣಿಯ ಮೇಲೆ ಹೋದರೆ ಗರ್ಭಗೃಹದ ಮೇಲೆ ಮತ್ತೊಂದು ಗರ್ಭಗುಡಿಯಲ್ಲಿ ತೀರ್ಥಂಕರನ ಮತ್ತೊಂದು ಪ್ರತಿಮೆಯನ್ನು ಕಾಣಬಹುದು. ಛಾವಣಿಯಿಂದ ಇಡೀ ಅಯ್ಯವೊಳೆ ಊರಿನ ನೋಟವನ್ನೂ ಕಾಣಬಹುದು. ಪುಲಿಕೇಶಿ ಅರಸನ ಪಿತಾಮಹ ಕಟ್ಟಿಸಿದ ದೇವಾಲಯಗಳು, ಹಾಗು ಹಿಂದಿನ ಕಾಲದ ಅರಮನೆ ಎಲ್ಲವೂ ಕಾಣಿಸುತ್ತವೆ. ಪ್ರತಿಷ್ಠಾಪನೆಗೆ ಬ್ರಾಹ್ಮಾಣರ ಹಾಗು ಜೈನ ಶ್ರಾವಕರ ಮಂತ್ರಗಳು ಮೊಳಗುತ್ತಿದ್ದವು. ರಾಷ್ಟ್ರದ ಪದವೀಧರರಲ್ಲದೆ ಸಾಮಾನ್ಯ ಜನರೂ ಆ ದಿವ್ಯ ನೋಟವನ್ನು ಕಾಣಲೆಂದು ಅಂದು ಅಲ್ಲಿ ನೆರೆದಿದ್ದರು. ಆಡಂಬರ ಅಭಿಷೇಕಗಳೊಂದಿಗೆ ದೇವತೆಗಳ ಪ್ರತಿಷ್ಠಾಪನೆಯಾಯಿತು.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 38/2018 ಕಲಂ 279, 338 ಐಪಿಸಿ ;- ದಿನಾಂಕ 27/05/2018 ರಂದು 9-45 ಎ.ಎಂ.ಕ್ಕೆ ಫಿಯರ್ಾದಿಯವರ ಗಂಡನಾದ ಗಾಯಾಳು ಹಣಮಂತ ಈತನು ತಮ್ಮ ಮೋಟಾರು ಸೈಕಲ್ ನಂ.ಕೆಎ-33, ಡಬ್ಲ್ಯು-0349 ನೇದ್ದರ ಮೇಲೆ ಅತೀವೇಗ ಮತ್ತು ಅಲಕ್ಪ್ಷ್ಯತನದಿಂದ ನಡೆಸಿಕೊಂಡು ಮನೆಗೆ ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದ ಮುಂದಿನ ಮುಖ್ಯ ರಸ್ತೆಯ ಮೇಲೆ ತಮ್ಮೆದುರಿಗೆ ಬರುತ್ತಿದ್ದ ಮೋಟಾರು ಸೈಕಲ್ ತಮಗೆ ಡಿಕ್ಕಿಕೊಡುತ್ತದೆ ಅಂತಾ ತಿಳಿದು ಗಾಬರಿಯಿಂದ ತಮ್ಮ ಮೋಟಾರು ಸೈಕಲಗೆ ಒಮ್ಮೊಲೆ ನಿರ್ಲಕ್ಷ್ಯತನದಿಂದ ಬ್ರೇಕ್ ಮಾಡಿದಾಗ ಮೋಟಾರು ಸೈಕಲ್ ಸ್ಕಿಡ್ ಆಗಿ ಅಪಗಾತ ಮಾಡಿದ್ದು ಸದರಿ ಅಪಘಾತದಲ್ಲಿ ವಾಹನದ ಸವಾರನಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಎಡಗೈಗೆ, ಎಡಗಾಲಿಗೆ ತರಚಿದ ರಕ್ತಗಾಯವಾಗಿದ್ದು ಹಾಗು ಹಿಂಬದಿ ಕುಳಿತಿದ್ದವನಿಗೆ ತರಚಿದ ರಕ್ತಗಾಯವಾಗಿದ್ದು ಸದರಿ ಘಟನೆಯು ಫಿಯರ್ಾದಿಯವರ ಗಂಡನಾದ ಗಾಯಾಳು ಹಣಮಂತನ ಈತನ ನಿರ್ಲಕ್ಷ್ಯತನದಿಂದಜರುಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸುವ ಬಗ್ಗೆ ಫಿಯರ್ಾದಿ ಅದೆ. . ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 39/2018 ಕಲಂ 279, 337, 338 ಐಪಿಸಿ;- ದಿನಾಂಕ 27/05/2018 ರಂದು 12-45 ಎ.ಎಂ.ಕ್ಕೆ ಫಿಯರ್ಾದಿಯವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಇ-3132 ನೇದ್ದರ ಮೇಲೆ ಲಾಡೇಸ್ ಗಲ್ಲಿಯಿಂದ ಯಾದಗಿರಿಯ ಧರ್ಮಸ್ಥಳ ಬ್ಯಾಂಕಿಗೆ ಹಣ ಕಟ್ಟಲು ಹೋಗುತ್ತಿರುವಾಗ ವಿವೇಕಾನಂದ ನಗರದಲ್ಲಿ ಬರುವ ಶ್ರೀ ತಾಯಮ್ಮ ಗುಡಿ ಹತ್ತಿರ ಆರೊಪಿತ ತನ್ನ ಕಾರ್ ನಂ.ಕೆಎ-33, ಎಮ್-5054 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯವರ ಮೋಟಾರು ಸೈಕಲಗೆ ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದು ಸದರಿ ಅಪಗಾತದಲ್ಲಿ ಫಿಯರ್ಾದಿಗೆ ಹಾಗೂ ಮೋಟಾರು ಸೈಕಲ್ ಚಾಲಕನಿಗೆ ಭಾರೀ ಮತ್ತು ಸಾದಾ ಗಾಯವಾಗಿದ್ದರ ಬಗ್ಗೆ ಫಿಯರ್ಾದಿ ಅದೆ. . ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 99/2018 ಕಲಂ 341,324 ಸಂಗಡ 34 ಐಪಿಸಿ;-ದಿನಾಂಕ 27/05/2018 ರಂದು ಬೆಳಿಗ್ಗೆ ನೀರು ಬಿಡುವ ಕೆಲಸದಲ್ಲಿ ನಿರತರಿದ್ದಾಗ ಬೋರವೆಲ್ ಬಂದ್ ಆಗಿದ್ದರಿಂದ ಬೋರವೆಲ್ ಮತ್ತೆ ಚಾಲು ಮಾಡಿ ಬರಬೇಕೆಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕಟ್ಲಪ್ಪನ ಹಳ್ಳದ ಹತ್ತಿರ ಹೊರಟಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಒಮ್ಮೆಲೆ ಫಿಯರ್ಾದಿಗೆ ತಡೆದು ಅದರಲ್ಲಿ ಒಬ್ಬನು ಫಿಯರ್ಾದಿಯ ಕೈಗಳನ್ನು ಹಿಡಿದುಕೊಂಡಿದ್ದು ಇನ್ನೊಬ್ಬನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಫಿಯರ್ಾದಿಯ ಎಡ ಹಣೆಗೆ, ಎಡಸೊಂಟಕ್ಕೆ ಹಾಗು ಎಡ ಹಿಮ್ಮಡಿಗೆ ಹೊಡೆದನು. ಫಿಯರ್ಾದಿಯು ಸಹ ಅವರೊಂದಿಗೆ ತೆಕ್ಕಿಕುಸ್ತಿ ಮಾಡಿ ಅವರಿಂದ ಬಿಡಿಸಿಕೊಂಡು ಜೋರಾಗಿ ಚೀರಿಕೊಂಡಾಗ ಅವರಿಬ್ಬರು ಓಡಿ ಹೋಗಿದ್ದು ಅಷ್ಟರಲ್ಲಿಯೇ ಪಂಪ್ ಆಪರೇಟರ್ ಪ್ರಕಾಶ ಈತನು ತನ್ನೊಂದಿಗೆ 5-6 ಜನರಿಗೆ ಕರೆದುಕೊಂಡು ಬಂದು ಫಿಯರ್ಾದಿಗೆ ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಫಿಯರ್ಾದಿಯ ಮೇಲೆ ಹಲ್ಲೆ ಮಾಡಿದವರು ಸಾದಗಪ್ಪು ಬಣ್ಣದವರಾಗಿದ್ದು, ಅಂದಾಜು 30 ರಿಂದ 35 ವರ್ಷ ವಯಸ್ಸಿನವರಾಗಿರುತ್ತಾರೆ. ಮತ್ತು ಸದರಿಯವರು ಹಿಂದಿ ಭಾಷೆ ಮಾತನಾಡುತ್ತಿದ್ದರು. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಳ್ಳಲಾಗಿದೆ. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 262/2018 ಕಲಂ 143,147,148,323,324,354,504 ಸಂ,.149 ಐಪಿಸಿ ;- ದಿನಾಂಕ:27-05-2018 ರಂದು 1-30 ಪಿ.ಎಂ.ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ಹೊನ್ನಪ್ಪ ಬೊವಿ ಸಾ:ದೇವಿಕೇರಾ ಇವಳು ಅವಳ ಗಂಡನಾದ ಹೊನಪ್ಪ ಈತನೊಂದಿಗೆ ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಮ್ಮದು ದೇವಿಕೇರಾ ಸಿಮಾಂತರದ ಸವರ್ೇ ನಂಬರ 94 ರಲ್ಲಿ 22 ಗುಂಟೆ ಜಮೀನು ಇದ್ದು, ಅದನ್ನು ನಾವು ಸುಮಾರು 20 ವರ್ಷಗಳ ಹಿಂದೆ ದೇವಿಕೇರಾ ಗ್ರಾಮದ ಯಂಕಪ್ಪ ತಂದೆ ತಿಮ್ಮಣ್ಣ ತಳವಾರ ಇವರಿಂದ ಖರಿದಿ ಮಾಡಿದ್ದು ಇರುತ್ತದೆ. ಸದರಿ ಜಮೀನು ನನ್ನ ಗಂಡ ಹೊನ್ನಪ್ಪ ಇವರ ಹೆಸರಿನಲ್ಲಿದ್ದು ಕಬ್ಜಾದಾರರು ನಾವೆ ಇರುತ್ತೆವೆ. ಇದೆ ಜಮೀನಿನ ಗೋಸ್ಕರ ಸುಮಾರು 8 ವರ್ಷಗಳಿಂದ ನಮಗೂ ಹಾಗೂ ನಮ್ಮೂರ ದೇವಿಂದ್ರಪ್ಪ ತಂದೆ ನಿಂಗಪ್ಪ ಚಪ್ಪರೇಸಿ ಇಬ್ಬರ ನಡುವೆ ತಕರಾರು ನಡೆದು ನ್ಯಾಯಾಲಯದಲ್ಲಿ ದಾವೆ ಹುಡಿದ್ದು, ಈಗ ಒಂದು ವರ್ಷದ ಹಿಂದೆ ನ್ಯಾಯಾಲಯವು ನಮ್ಮ ಪರವಾಗಿ ಆದೇಶ ನಿಡಿದ್ದು ಇರುತ್ತದೆ.ಹಿಗಿದ್ದು ನಿನ್ನೆ ದಿನಾಂಕ:26-05-2018 ರಂದು ಬೆಳಿಗ್ಗೆ ಸುಮಾರಿಗೆ ನಾನು ಸೊಸೆಯಾದ ಸಿದ್ದಮ್ಮ ಗಂಡ ಮರಲಿಂಗಪ್ಪ ಇಬ್ಬರು ಕೂಡಿ ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿದ್ದಾಗ ಅಂದಾಜು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಮ್ಮೂರ 1. ಪ್ರಕಾಶ ತಂದೆ ದೇವಿಂದ್ರಪ್ಪ ಚಪ್ಪರೆಸಿ ಅವರ ತಮ್ಮನಾದ 2. ಶೇಖರ ತಂದೆ ದೇವಿಂದ್ರಪ್ಪ ಪ್ರಕಾಶನ ಮಗನಾದ 3. ಸಿದ್ದು ತಂದೆ ಪ್ರಕಾಶ ಅಣ್ಣತಮಕಿಯವರಾದ 4. ದೊಡ್ಡ ನಿಂಗಪ್ಪ ತಂದೆ ಮರಲಿಂಗಪ್ಪ, 5. ಸಣ್ಣ ನಿಂಗಪ್ಪ ತಂದೆ ಮರಲಿಂಗಪ್ಪ, 6. ಶರಣು ತಂದೆ ಮರಲಿಂಗಪ್ಪ, 7. ಬೀಮಾಶಂಕರ ತಂದೆ ರಂಗಪ್ಪ, 8 ಸಣ್ಣ ನಿಂಗಪ್ಪ ತಂದೆ ರಂಗಪ್ಪ ಚಪ್ಪರೆಸಿ, 9. ಹಯ್ಯಾಳಪ್ಪ ತಂದೆ ರಂಗಪ್ಪ ಚಪ್ಪರೆಸಿ, 10. ದೇವಿಂದ್ರಪ್ಪ ತಂದೆ ನಿಂಗಪ್ಪ 11. ಮರಲಿಗಂಪ್ಪ ತಂದೆ ನಿಂಗಪ್ಪ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಹೊಲದಲ್ಲಿ ಬಂದವರೆ ಎಲೇ ಸುಳಿ ಮಕ್ಕಳೆ ಇದು ನಮ್ಮ ಹೊಲ ಆದ ಇಲ್ಲಿ ಏಕೆ ಬಂದಿರಿ ಅಂತಾ ನನ್ನ ಕೈ ಹಾಗೂ ಕುಪ್ಪಸ ಹಿಡಿದು ಎಳೆದಾಡಿ ಅವಮಾನ ಮಾಡಿ ದಬ್ಬಾಡಿ ಕೈಯಿಂದ ಹಾಗೂ ಅವರು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಬಡಿಗೆಗಳಿಂದ ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ನಮ್ಮ ಸೊಸೆ ಸಿದ್ದಮ್ಮ ಇವಳಿಗೂ ಕೂಡಾ ದಬ್ಬಾಡಿ ಬಡಿಗೆಯಿಂದ ಹೊಡೆ ಬಡೆ ಮಾಡುತ್ತಿರುವಾಗ ಬಾಜು ಹೊಲದಲ್ಲಿದ್ದ ತಿಮ್ಮಯ್ಯಾ ತಂದೆ ಬೀಮರಾಯ ಸಿದ್ದಾಪೂರ, ಅಯ್ಯಪ್ಪ ತಂದೆ ತಿಮ್ಮಣ್ಣ ಮೂಲಿಮನಿ ಇವರು ಬಂದು ಜಗಳ ಬಿಡಿಸಿದರು ಆಗ ನಾನು ಮನೆಗೆ ಬಂದು ನನ್ನ ಗಂಡನಾದ ಹೊನ್ನಪ್ಪ ಮಕ್ಕಳಾದ ತಿಮ್ಮಣ್ಣ, ಮಲ್ಲಪ್ಪ ಇವರಿಗೆ ವಿಷಯ ತಿಳಿಸಿದಾಗ ಅವರು ನನ್ನನ್ನು ಕರೆದುಕೊಂಡು ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಉಪಚಾರ ಮಾಡಿಸಿ ವಿಚಾರ ಮಾಡಿ ಇಂದು ಪಿಯರ್ಾದಿ ನಿಡಿದ್ದು ಇರುತ್ತದೆ. ನನಗೂ ನನ್ನ ಸೊಸೆಗೂ ಹೊಡೆ ಬಡೆ ಮಾಡಿದ ಮೇಲೆ ಹೇಳಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ : 498(ಎ) 323 324 504 506 ಸಂ 34 ಐಪಿಸಿ;-ಪಿರ್ಯಾದಿಗೆ ರಮೇಶ ತಂದೆ ದೇವಲಪ್ಪ ರಾಠೋಡ ಸಾ||ಬಸರಗಿಡದ ತಾಂಡಾ ಇವರೊಂದಿಗೆ ಸುಮಾರು ಆರು ವರ್ಷಗಳ ಹಿಂದೆ ಗುರು-ಹಿರಿಯರ ಸಮಕ್ಷಮದಲ್ಲಿ ವಿವಾಹವಾಗಿದ್ದು ಮದುವೆಯಾಗಿ ಸುಮಾರು 6ತಿಂಗಳು ಚಂದಾಗಿ ಬಾಳ್ವೆ ಮಾಡಿಕೊಂಡು ಬಂದಿದ್ದು 6ತಿಂಗಳ ನಂತರ ದಿನಾಲು ಆರೋಪಿತರು ಪಿಯರ್ಾದಿಗೆ ದಿನಾಲು ಮನೆಯಲ್ಲಿ ನೀನು ಸರಿಯಾಗಿ ಮನೆ ಕೆಲಸ ಮಾಡುವುದಿಲ್ಲ ಮತ್ತು ಹೊಲದಲ್ಲಿ ಸಹಿತ ಕೆಲಸ ಮಾಡುವುದಿಲ್ಲ ನೀನು ನಮ್ಮ ಮನೆಯಲ್ಲಿ ಇರಬೇಡ ಎಂದು ಬೈದು ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು ಅಲ್ಕಾ ಶಬ್ದಗಳಿಂದ ಬೈಯುತ್ತಾ ಬಂದಿದ್ದು ಆದರು ಪಿಯರ್ಾದಿಯು ತನ್ನ ಸಂಸಾರ ಮುಂದೆ ಸರಿ ಆಗಬಹುದು ಅಂತಾ ಅವರು ನೀಡಿದ ಎಲ್ಲಾ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಸಹಿಸಿಕೊಂಡು ಗಂಡನೊಂದಿಗೆ ಸಂಸಾರ ಮಾಡಿಕೊಂಡು ಬಂದರು. ದಿ:25/05/2018ರಂದು ಬೆಳಿಗ್ಗ 11:00 ಗಂಟೆಯ ಸುಮಾರಿಗೆ ಪಿಯರ್ಾದಿಯ ಗಂಡನು ಪಿಯರ್ಾದಿಗೆ ಲೇ ಸೂಳಿ ಇಂತವರ ಜೊತೆ ಮಾತಾಡುತ್ತಿ ನೀನು ಅವರ ಜೊತೆ ಅನೈತಿಕ ಸಂಬಂದ ಹೊಂದಿದಿ ಮನೆಯಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತಾ ಬೈದು ಬಜ್ಜಿ ಹಾಕುವ ಸೌಟದಿಂದ ಎಡ ಮತ್ತು ಬಲ ತೊಡೆಗೆ ಹೊಡೆದಿದ್ದು ಇದರಿಂದ ಎರಡು ತೊಡೆಗಳಿಗೆ ರಕ್ತ ಎಪ್ಪುಗಟ್ಟಿ ಬಾವು ಬಂದಿದ್ದು ಅತ್ತೆ ಮಾವ ಇವರು ಹೊರಗಿನಿಂದ ಚಿಲಕ ಹಾಕಿ ಖಲಾಸ್ ಮಾಡು ಅವಳನ್ನ ಅಂತಾ ಖಾರ ಪುಡಿಕೊಟ್ಟು ಹೊಡೆಸಿರುತ್ತಾರೆ. ಕಾರಣ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹೊಡೆ-ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ನ್ಯಾಯ ದೊರಕಿಸಿಕೊಡಬೇಕು ಅಂತಾ ಪಿಯರ್ಾದಿಯ ಲಿಖಿತ ದೂರಿನ ಸಾರಾಂಶ ಇರುತ್ತದೆ. Posted by Inspector General Of Police North Eastern Range Kalaburagi. at 5:37 PM No comments: BIDAR DISTRICT DAILY CRIME UPDATE 28-05-2018 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-05-2018 ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 12/2018, PÀ®A. 174 ¹.Dgï.¦.¹ :- ¢£ÁAPÀ 27-05-2018 gÀAzÀÄ ¦üAiÀÄ𢠸ÀAdAiÀÄPÀĪÀiÁgÀ ¸ÉàõÀ£À ªÀiÁå£ÉAdgÀ J¸À.¹ gÉʯÉé ºÀĪÀÄ£Á¨ÁzÀ gÀªÀgÀÄ oÁuÉUÉ §AzÀÄ EAVèõÀzÀ°è §gÉzÀ CfðAiÀÄ£ÀÄß ¸À°è¹zÀÄÝ CfðAiÀÄ ¸ÁgÀA±ÀªÀ£ÉAzÀgÉ AiÀiÁgÀÆ M§â C¥ÀjavÀ ªÀåQÛ CAzÁdÄ 60 ªÀµÀð EªÀ£ÀÄ ¥ÀæeÉÕ»£À ¹ÜwAiÀÄ°è ºÀĪÀÄ£Á¨ÁzÀ gÉʯÉé ¤¯ÁÝtzÀ ¥Áèl ¥sÁgÀA £ÀA. 1 £ÉÃzÀgÀ°è PÀAqÀÄ §AzÁUÀ 108 CA§Ä¯É£ÀìUÉ PÀgɪÀiÁrzÁUÀ CªÀgÀÄ §AzÀÄ ¸ÀzÀj C¥ÀjavÀ ªÀåQÛAiÀÄÄ ªÀÄÈvÀ¥ÀnÖgÀÄvÁÛ£É CAvÀ w½¹gÀÄvÁgÉ, PÁgÀt C¥À¥ÀjZÀvÀ ªÀåPÀÛ ªÀÄÈvÀ¥ÀlÖ §UÉÎ PÁ£ÀÆ£ÀÄ PÀæªÀÄ dgÀÄV¹ ªÀÄÈvÀ ±ÀjÃgÀªÀ£ÀÄß vÉUÉAiÀÄ®Ä PÉÆjPÉ CAvÀ PÉÆlÖ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 189/2018, PÀ®A. 304(J) L¦¹ :- ¦üAiÀiÁ𢠢î¸ÁzÀ vÀAzÉ CZÀÑ£À ºÀĸÉãÀ ªÀAiÀÄ: 45 ªÀµÀð, ¸Á: a¢æ ©ÃzÀgÀ gÀªÀgÀ ¸ÀéAvÀ UÁæªÀÄ AiÀÄÄ.¦. gÁdåzÀ ¨ÁzÀAiÀÄÄ f¯Éè ¤ªÁ¹AiÀiÁVzÀÄÝ ¸ÀĪÀiÁgÀÄ 20 ªÀµÀðUÀ¼À »AzÉ a¢æ UÁæªÀÄzÀ ¥ÀgÀ«Ã£À JA§ÄªÀ¼ÀÆA¢UÉ ªÀÄzÀĪÉAiÀiÁVzÀÄÝ, ¦üAiÀiÁð¢UÉ 4 UÀAqÀÄ 4 ºÉtÄÚ ªÀÄPÀ̽gÀÄvÁÛgÉ, FUÀ E£ÉÆßAzÀÄ ºÉjUÉAiÀiÁVzÀÄÝ 8 ¢ªÀ¸ÀzÀ MAzÀÄ ºÉtÄÚ ªÀÄUÀÄ EgÀÄvÀÛzÉ, »ÃVgÀĪÁUÀ ¢£ÁAPÀ 27-05-2018 gÀAzÀÄ ¦üAiÀiÁð¢AiÀĪÀgÀ ªÀÄ£ÉUÉ ºÀwÛ ¸ÀgÀPÁj ±Á¯ÉAiÀÄ°è ¸ÀtÚ ¸ÀtÚ UÀAqÀÄ ªÀÄPÀ̼ÀÄ QæPÉÃl Dl DqÀÄwÛzÁÝUÀ ¦üAiÀiÁ𢠺ÁUÀÆ ¦üAiÀiÁð¢AiÀÄ ºÉAqÀw ¤ÃuÁð UÁæªÀÄPÉÌ ºÉÆÃUÀĪÀ PÀÄjvÀÄ ªÀģɬÄAzÀ ºÉÆÃgÀUÉ §gÀÄwÛgÀĪÁUÀ ±Á¯ÉAiÀÄ°è QæÃPÉÃl Dl DqÀÄwÛzÀÄÝ vÀªÀÄä NtÂAiÀÄ ºÀÄqÀÄUÀgÀ°è ¸ÉÊAiÀÄzÀ EªÀgÀ ªÀÄUÀ ¨Áål¢AzÀ ¨Á°UÉ ºÉÆqÉzÁUÀ D ¨Á®Ä ¦üAiÀiÁð¢AiÀĪÀgÀ ºÉAqÀwAiÀÄ §UÀ®°èzÀÝ 8 ¢ªÀ¸À ºÉtÄÚ ªÀÄUÀÄ«£À vÀ¯ÉUÉ ºÀwÛzÀÝjAzÀ ªÀÄUÀĪÀ£ÀÄß PÀÆqÀ¯É f¯Áè D¸ÀàvÉæUÉ vÀAzÀÄ zÁR°¹zÁUÀ ªÀÄUÀÄ G¥ÀZÁgÀ ¥ÀqÉAiÀÄÄwÛzÁÝUÀ D¸ÀàvÉæAiÀÄ°è ªÀÄÈvÀ¥ÀnÖgÀÄvÀÛzÉ, F WÀmÉ£ÉAiÀÄÄ ¸ÉÊAiÀÄzÀ ¸Á: a¢æ EªÀgÀ ªÀÄUÀ£À ¤¸Á̼ÀfÃvÀ£À¢AzÀ dgÀÄVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 187/2018, PÀ®A. 87 PÉ.¦ PÁAiÉÄÝ :- ¢£ÁAPÀ 27-05-2018 gÀAzÀÄ UÁA¢üUÀAd J¦JA¹ PÀbÉÃj ºÀwÛgÀ ¸ÁªÀðd¤PÀgÀ­ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄ £À¹Ã©£À E¹àmï dÆeÁl DqÀÄwÛzÁÝgÉAzÀÄ ¦.J¸À.L (PÁ.¸ÀÄ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É UÁA¢üUÀAd J¦JA¹ PÀbÉÃj ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è DgÉÆævÀgÁzÀ ¥ÀæPÁ±À vÀAzÉ ¹zÁæªÀÄ¥Àà ªÀAiÀÄ: 38 ªÀµÀð, ¸Á: «zÁå£ÀUÀgÀ PÁ¯ÉÆä ©ÃzÀgÀ ºÁUÀÆ E£ÀÄß 7 d£ÀgÀÄ EªÀgÉ®ègÀÆ UÀÄA¥ÁV PÀĽvÀÄPÉÆAqÀÄ £À¹Ã©£À E¹àmï JA§ dÆeÁl DqÀÄwÛzÀÝ£ÀÄß RavÀ ¥Àr¹PÉÆAqÀÄ CªÀgÀ ªÉÄÃ¯É zÁ½ ªÀiÁr »rzÀÄ 08 d£À DgÉÆævÀgÀÄ ªÀÄvÀÄÛ dÆeÁlPÉÌ G¥ÀAiÉÆÃV¹zÀ 5220/- gÀÆ £ÀUÀzÀÄ ºÀt ªÀÄvÀÄÛ 52 E¹àÃmï J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 188/2018, PÀ®A. 87 PÉ.¦ PÁAiÉÄÝ :- ¢£ÁAPÀ 27-05-2018 gÀAzÀÄ ©ÃzÀgÀ ZÀ£Àߧ¸ÀªÀ £ÀUÀgÀzÀ «dAiÀÄPÀĪÀiÁgÀ UÀĪÉÄä gÀªÀgÀ ºÉÆ®zÀ ºÀwÛgÀ ¸ÁªÀðd¤PÀgÀ­ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄ £À¹Ã©£À E¹àmï dÆeÁl DqÀÄwÛzÁÝgÉAzÀÄ ¦.J¸À.L (PÁ.¸ÀÄ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É UÁA¢üUÀAd J¦JA¹ PÀbÉÃj ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è DgÉÆævÀgÁzÀ £Á¹ÃgÀSÁ£À vÀAzÉ EªÀiÁªÀÄ ªÀAiÀÄ: 46 ªÀµÀð, ¸Á: UÁA¢ü£ÀUÀgÀ ªÉÄÊ®ÆgÀ ©ÃzÀgÀ E£ÀÄß 2 d£À EªÀgÉ®ègÀÆ UÀÄA¥ÁV PÀĽvÀÄPÉÆAqÀÄ £À¹Ã©£À E¹àmï JA§ dÆeÁl DqÀÄwÛzÀÝ£ÀÄß RavÀ ¥Àr¹PÉÆAqÀÄ CªÀgÀ ªÉÄÃ¯É zÁ½ ªÀiÁqÀĪÀµÀÖgÀ°è M§â£ÀÄ Nr ºÉÆÃzÀ£ÀÄ E§âgÀ£ÀÄß »rzÀÄ CªÀgÀÄ dÆeÁlPÉÌ G¥ÀAiÉÆÃV¹zÀ 1550/- gÀÆ £ÀUÀzÀÄ ºÀt ªÀÄvÀÄÛ 52 E¹àÃmï J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 5:11 PM No comments: KALABURAGI DISTRICT REPORTED CRIMES ಕಳವು ಪ್ರಕರಣ : ಗ್ರಾಮೀಣ ಠಾಣೆ : ಶ್ರೀ ಸುಧಾಕರ ತಂದೆ ಲಕ್ಷ್ಮಣರಾವ ಜಾಧವ ಸಾ- ವಿದ್ಯಾಶ್ರೀ ರೆಸಿಡಿನ್ಸಿ, ಗ್ರೌಂಡ್ ಪ್ಲೋರ್ (ಬಿ), ವೀರಭದ್ರೇಶ್ವರ ಕಾಲೋನಿ ಜಯತೀರ್ಥ ಕಲ್ಯಾಣ ಮಂಟಪ್ ಹತ್ತಿರ ಕಲಬುರಗಿ ಇವರು ಮೆಡಿಕಲ್ ರಿಪ್ರೆಜೆಂಟಿಟಿವ್ ಕೆಲಸ ಮಾಡಿಕೊಂಡು ಇರುತ್ತೇನೆ ಹಾಗೂ ನನ್ನ ಹೆಂಡತಿ ಸ್ವಾತಿ ಇವರು ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ದಿನಾಂಕ 21-05-2018 ರಂದು ಬೆಳಿಗ್ಗೆ 11-00 ಎ.ಎಮ್ ಕ್ಕೆ ನಾನು ನನ್ನ ಕೆಲಸಕ್ಕೆ ತಯ್ಯಾರಾಗಿದ್ದು ನನ್ನ ಜೊತೆಯಲ್ಲಿ ನನ್ನ ಹೆಂಡತಿ ಕೂಡಾ ಬಟ್ಟೆ ಅಂಗಡಿ ತೆರೆಯಲು ನಮ್ಮ ಮಕ್ಕಳನ್ನು ಕರೆದುಕೊಂಡು ಹೋರಟು, ಮನೆಯನ್ನು ಇಬ್ಬರು ಕೂಡಿ ಕೀಲಿ ಹಾಕಿಕೊಂಡು ಹೋಗಿದ್ದು ಇರುತ್ತದೆ. ನನಗೆ ನನ್ನ ಹೆಂಡತಿ ಸ್ವಾತಿ ಇವಳು 03-30 ಪಿ.ಎಮಕ್ಕೆ ಫೋನ್ ಮಾಡಿ ನಮ್ಮ ಮನೆ ಕಳ್ಳತನವಾಗಿದೆ ನಾನು ಬಟ್ಟೆ ಅಂಗಡಿಯಿಂದ ಮನೆಗೆ ವಾಪಸ್ ಬಂದಾಗ ಯಾರೋ ಕಳ್ಳರು ಮೇನ್ ಡೋರ್ ಬಾಗಿಲಿಗೆ ಹಾಕಿದ ಕೀಲಿ ಮುರಿದು ಬಿದ್ದಿದ್ದು, ಒಳಗೆ ಬೆಡ್ ರೂಮಗೆ ಹೋಗಿ ನೋಡಲು ಟ್ರಜರಿ ಬಾಗಿಲ ಲಾಕ್ ಮುರಿದು ಒಳಗಡೆ ಎಲ್ಲಾ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ ಬೇಗನೆ ಮನೆಗೆ ಬರುವಂತೆ ತಿಳಿಸಿದ ಮೇರೆಗೆ ಆಗ ನಾನು ಸಂಜೆಗೆ. 5-00 ಗಂಟೆಗೆ ಕಮಲಾಪೂರದಿಂದ ಮರಳಿ ಕಲಬುರಗಿಗೆ ಬಂದು ಮನೆಯನ್ನು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದಿದ್ದು ಬೆಡರೂಮಿನಲ್ಲಿದ್ದ ಲಾಕರ ತೆಗೆದಿದ್ದು ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದಿದ್ದವು ಆಗ ನಾನು ಮತ್ತು ನನ್ನ ಹೆಂಡತಿ ಶ್ರಿಮತಿ ಸ್ವಾತಿ ಜಾಧವ ಕೂಡಿಕೊಂಡು ಪರಿಶೀಲನೆ ಮಾಡಿ ನೋಡಲಾಗಿ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಒಟ್ಟು ಅಕಿ.2,36,500/-ರೂಪಾಯಿ ಬೆಲೆಬಾಳುವದು ಕಳ್ಳತನವಾಗಿತು. ಅಷ್ಟರಲ್ಲಿ ವಿಷಯ ತಿಳಿದು ನಮ್ಮ ಮನೆಯ ಪಕ್ಕದವರಾದ ಆನಂದ ಹಾಗೂ ಗುರುನಾಥ ಕುಲಕರ್ಣಿರವರು ಬಂದು ನೋಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣ : ಕಮಲಾಪೂರ ಠಾಣೆ : ದಿನಾಂಕ 26-05-2018 ರಂದು ಮುಂಜಾನೆ ವೇಳೆಯಲ್ಲಿ ನನ್ನ ಮಗ ಪ್ರೇಮಕುಮಾರ ಈತನು ಕಿಣ್ಣಿಸಡಕ ಗ್ರಾಮದ ನನ್ನ ಮನೆಯಿಂದ ಊಟ ಮಾಡಿಕೊಂಡು ಕೂಲಿಕೆಲಸಕ್ಕೆ ಕಮಲಾಪೂರ ಕಡೆ ಹೋಗುತ್ತೇನೆ ಅಂತಾ ನನಗೆ ಹೇಳಿ ಮನೆಯಿಂದ ಹೋಗಿರುತ್ತಾನೆ ದಿನಾಂಕ 26-05-2018 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮಳೆ ಬರುತ್ತಿದ್ದರಿಂದ ನಾನು ನನ್ನ ಮನೆಯಲ್ಲಿದ್ದಾಗ ನಮ್ಮೂರ ಸಚೀನ ಹೋಸಮನಿ ಈತನು ಗಾಬರಿಯಲ್ಲಿ ಓಡುತ್ತಾ ನನ್ನ ಮನೆಗೆ ಬಂದು ನಮ್ಮೂರ ಹೆದ್ದಾರಿಯ ಹತ್ತಿರ ಇರುವ ವೀರಭದ್ರೇಶ್ವರ ಗುಡಿಯ ಹತ್ತಿರ ಕಲಬುರಗಿ -ಹುಮನಾಬಾದ ಹೆದ್ದಾರಿ ಮೇಲಿಂದ ನಡೆದುಕೊಂಡು ಬರುತ್ತಿರುವಾಗ ನನ್ನ ಮಗ ಪ್ರೇಮಕುಮಾರ ಈತನಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದನು ನಂತರ ನಾನು ಗಾಬರಿಗೊಂಡು ಸದರಿ ವಿಷಯವನ್ನು ನನ್ನ ಮಗ ಮಹೇಶ ಸೋನಾದಿ ಹಾಗೂ ನೇಗೆಣಿ ಸುರೇಖಾ ಸೋನಾದಿ ಇವರಿಗೆ ತಿಳಿಸಿ ನಾವೆಲ್ಲರೂ ಕೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಸಚೀನ ಹೋಸಮನಿ ಹೇಳಿದಂತೆ ನನ್ನ ಮಗ ಪ್ರೇಮಕುಮಾರ ಈತನಿಗೆ ಕಿಣ್ಣಿಸಡಕ ಹೆದ್ದಾರಿಯ ಸಮೀಪ ಇರುವ ವೀರಭದ್ರೇಶ್ವರ ಗುಡಿಯ ಹತ್ತಿರ ರೋಡಿನ ಮೇಲೆ ಅಪಘಾತವಾಗಿ ಬಿದ್ದಿದ್ದು. ನಂತರ ನನ್ನ ಮಗನಿಗೆ ನೋಡಲು ಆತನ ತೆಲೆಯ ಹಿಂಭಾಗಕ್ಕ ಭಾರಿ ರಕ್ತಗಾಯವಾಗಿ ತೆಲೆ ಒಡೆದು ಸ್ಥಳದಲ್ಲೆ ಮೃತಪಟ್ಟಿದ್ದನು ನಂತರ ನಾನು ನನ್ನ ಮಗ ಮಹೇಶ ಸೋನಾದಿ ಹಾಗೂ ನೇಗೆಣಿ ಸುರೇಖಾ ಸೋನಾದಿ ಕೂಡಿ ಖಾಸಗಿ ವಾಹನದಲ್ಲಿ ನನ್ನ ಮಗನ ಶವವನ್ನು ಕಲಬುರಗಿ ಸರಕಾರಿ ದಾವಾಖಾನೆಯಲ್ಲಿ ತಂದಿರುತ್ತೇನೆ ನನ್ನ ಮಗನಿಗೆ ರಾತ್ರಿ 8-15 ಗಂಟೆ ಸುಮಾರಿಗೆ ಅಪಘಾತವಾಗಿರವಹುದು. ಕಾರಣ ನಿನ್ನೆ ದಿನಾಂಕ 26-05-2018 ರಂದು ರಾತ್ರಿ 8-15 ಪಿ.ಎಮ್ ಕ್ಕೆ ಕಿಣ್ಣಿಸಡಕ ಹೆದ್ದಾರಿ ಹತ್ತಿರ ಇರುವ ವೀರಭದ್ರೇಶ್ವರ ಗುಡಿಯ ಸಮೀಪದಿಂದ ನಡೆದುಕೊಂಡು ಬರುತ್ತಿದ್ದ ನನ್ನ ಮಗನಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿ ಭಾರಿ ರಕ್ತಗಾಯ ಪಡಿಸಿ ಮೃತ ಪಡಿಸಿ ವಾಹನ ಸಮೇತ ಓಡಿ ಹೋದ ವಾಹನ ಮತ್ತು ಚಾಲಕನಿಗೆ ಪತ್ತೆ ಮಾಡಬೇಕು ಮತ್ತು ಸದರಿ ವಿಷಯದಲ್ಲಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಸಿದ್ದಮ್ಮ ಗಂಡ ಬಕ್ಕಣ್ಣ ಸೋನಾದಿ ಸಾ: ಕಿಣ್ಣಿಸಡಕ ತಾ:ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣ : ಗ್ರಾಮೀಣ ಠಾಣೆ : ಶ್ರೀ ಅಹಮದ ಅಲಿ ತಂದೆ ಲಾಡ್ಲೇಸಾಬ ಡಲಾಯತ ಸಾ : ಟಿನಾಪಲ್ ಸ್ಕೂಲ ಹತ್ತಿರ ಖಾಜಾ ಕಾಲೂನಿ ಕಲಬುರಗಿ ಮತ್ತು ನನ್ನ ಗೆಳೆಯ ಡಾ;ಅಬ್ದುಲ ಮಜೀದ ಇಬ್ಬರು ಖಾಸಾ ಗೆಳೆಯರಿದ್ದು. ಆತನ ಅಕ್ಕಳಾದ ಸಾಲೆಹಾ ತಶ್ಲೀಮ ಇವರ ಮದುವೆಯು ಮೌಲನಾ ಅಬ್ದುಲ ಖದೀರ ಉಮ್ರೀ ಇವರೊಂದಿಗೆ ಆಗಿ 27 ವರ್ಷ ಗತಿಸಿದ್ದು ಅವರಿಗೆ 3 ಜನ ಗಂಡು ಮಕ್ಕಳು 2 ಜನ ಹೆಣ್ಣು ಮಕ್ಕಳಿರುತ್ತಾರೆ . ಮದುವೆಯಾಗಿ 5-6 ವರ್ಷ ಚನ್ನಾಗಿದ್ದು ತದನಂತರ ಆತನು ತನ್ನ ಹೆಂಡತಿಯೊಂದಿಗೆ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡುತಿದ್ದನು ಹೀಗಾಗಿ ನಾನು ಮತ್ತು ಡಾ; ಅಬ್ದುಲ ಮಜೀದ ತಿಳಿಹೇಳುತಿದ್ದೇವು .ಅಲ್ಲದೆ ಮೌಲನಾ ಅಬ್ದುಲ ಖದೀರ ಉಮ್ರೀ ಇತನಿಗೆ ಒಟ್ಟು 3 ಮದುವೆಗಳಾಗಿದ್ದು ಸಾಲೇಹಾ ತಶ್ಲೀಮ ಇವರು ಮೊದಲನೆ ಹೆಂಡತಿಯಾಗಿರುತ್ತಾರೆ.ಇವರು 2 ಮದುವೆ ಯಾಕೆ ಆಗಿರುತ್ತಿ ಅಂತಾ ಕೇಳಿದಕ್ಕೆ ಅವಳೊಂದಿಗೆ ಜಗಳ ಮಾಡುತಿದ್ದು ನಾನು ಮತ್ತು ಡಾ;ಅಬ್ದುಲ ಮಜೀದ ತಿಳಿ ಹೇಳುತಿದ್ದೇವು ಹೀಗಾಗಿ ಆಗಾಗ ನನಗೆ “ ತುಮ ಕೌನ ಹೈಬೇ ಬೋಸಡಿ ಹಮಾರಿ ಫ್ಯಾಮಿಲಿಮೇ ಪಂಚಾಯತ ಕರನೆ ವಾಲೆ “ ಎಂದು ನನ್ನೊಂದಿಗೆ ತಕರಾರು ಮಾಡಿ ನನ್ನ ಮೇಲೆ ದ್ವೇಷ ಸಾಧಿಸುತಿದ್ದನು. ಅವನ್ನ ಇನ್ನೊಬ್ಬ ಹೆಂಡತಿ ನಾಂದೇಡ ಮುಖೆಡದಲ್ಲಿ ವಾಸವಾಗಿರುತ್ತಾಳೆ ಇನ್ನೊಬ್ಬ ಹೆಂಡತಿ ಮಜಾಹಿರ ನಗರದಲ್ಲಿ ಇನ್ನೊಬ್ಬ ಹೆಂಡತಿ ಇರುತ್ತಾಳೆ ಹೀಗಾಗಿ ಆತನು ಅಲ್ಲಿಯೇ ವಾಸವಾಗಿರುತ್ತಾನೆ. ಮತ್ತು ವರ್ಷ ಕ್ಕೆ ಒಂದು ಬಾರಿ ಸೌದಿ, ಕುವೈತಗಳಿಗೆ ಹೋಗಿ ಬರುತ್ತಾನೆ. ಹೀಗಿದ್ದು ದಿನಾಂಕ. 23-5-2018 ರಂದು ಸಂಜೆ ಖಾಜಾ ಕಾಲೂನಿಯ ಹೊಟೆಲ್ ಹತ್ತಿರ ನನ್ನ ಗೆಳೆಯ ಡಾ; ಅಬ್ದುಲ ಮಜೀದ ಇತನು ನನಗೆ ಹೇಳಿದ್ದೇನೆಂದರೆ ತನ್ನ ಅಕ್ಕಳ ಗಂಡ ಮೌಲನಾ ಅಬ್ದುಲ ಖದೀರ ಉಮ್ರೀ ಇತನು ದಿನಾಂಕ. 26-5-2018 ರಂದು ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮಹೀಬೂಬ ಸೇಠ ಇವರ ಮನೆಯಲ್ಲಿ ತಮ್ಮ ಗಂಡ ಹೆಂಡತಿಯ ಪಂಚಾಯತಿ ಮಾಡುವದಿದೆ ಬರುವದಕ್ಕೆ ಹೇಳಿರುತ್ತಾರೆ ಬರಬೇಕು ಅಂತಾ ಹೇಳಿದನ್ನು ಅದಕ್ಕೆ ನಾನು ಬರುತ್ತೇನೆಂದು ತಿಳಿಸಿದ್ದು. ದಿನಾಂಕ. 26-5-2018 ರಂದು ಸಂಜೆ. 6-15 ಪಿ.ಎಂ.ಕ್ಕೆ. ನಾನು ಇಂಡಸ್ಟ್ರೀಯಲ್ ಗೇಟ ಹತ್ತಿರ ನಿಂತಿದ್ದು ಡಾ; ಅಬ್ದುಲ ಮಜೀದ ಮತ್ತು ಆತನ ಅಕ್ಕ ಸಾಲೆಯಾ ತ ಸಲೀಮ ಇಬ್ಬರು ಇರಫಾನನ ಆಟೋರಿಕ್ಷಾದಲ್ಲಿ ಬಂದರು ಆಗ ನಾನು ಕೂಡಾ ಅವರ ಆಟೋರಿಕ್ಷಾದಲ್ಲಿ ಕುಳಿತುಕೊಂಡೇನು ಸಂಜೆ. 6-30 ಗಂಟೆಯ ಸುಮಾರಿಗೆ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮಹಿಬೂಬ ಸೇಠ ಇವರ ಮನೆ ಹತ್ತಿರ ಹೋಗುತ್ತಿದ್ದಂತೆ ಒಂದು ಕಾರ ನಮ್ಮ ಆಟೋರಿಕ್ಷಾದ ಎದರುಗಡೆ ಬಂದ ನಿಂತಿದ್ದು ಕಾರನಿಂದ 5-6 ಜನರು ಇಳಿದರು. ಅವರಲ್ಲಿ ಮೌಲನಾ ಅಬ್ದುಲ ಖದೀರ ಉಮ್ರೀ ಇತನು ತನ್ನ ಸಂಗಡಿಗರೊಂದಿಗೆ ನಮ್ಮ ಆಟೋದ ಹತ್ತಿರ ಬಂದಾಗ ನಾವು ಕೂಡಾ ಆಟೊದಿಂದ ಕೆಳಗೆ ಇಳಿದಾಗ ಮೌಲನಾ ಅಬ್ದುಲ ಖದೀರ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು “ ತುಮ ಕೌನ ಹೈಬೇ ಬೋಸಡಿಕೆ ಮೇರೆ ಐರ್ ಮೇರೆ ಬಿವಿಕೆ ಬಿಚಮೆ ಪಂಚಾಯತ ಕರನೆವಾಲೆ “ ಅಂತಾ ಕೈಯಿಂದ ನನ್ನ ಕಪಾಳಕ್ಕೆ ಹೊಡೆದಾಗ ನಾನು ಅವನಿಗೆ ನೂಕಿ ಕೊಟ್ಟೆನು ಆಗ ಅವನು ಒಂದು ಸಲಿಕೆ ಕಾವಿನಿಂದ ಜೋರಾಗಿ ನನ್ನ ಎಡಗಾಲು ತೊಡೆಗೆ ಹೊಡೆದನು ಮತ್ತು ಅವನ ಸಂಗಡ 2 ಜನರು ಕೂಡಾ ಕಟ್ಟಿಗೆ ಬಡಿಗೆಯಿಂದ ಹೊಡೆಯ ಹತ್ತಿದ್ದರು ಇನ್ನೂಳಿದ 2-3 ಜನರು ನನಗೆ ಕೆಳಗೆ ಹಾಕಿ ಕಾಲಿನಿಂದ ಒದೆಯ ಹತ್ತಿದ್ದು ಆಗ ಅಬ್ದುಲ ಖದೀರನು ನನಗೆ ಕೊಲೆ ಮಾಡುವ ಉದ್ದೇಶದಿಂದ ಪುನಾ ನನ್ನ ಎಡಗಾಲು ತೊಡೆಗೆ ಹಾಗೂ ತಲೆಯ ಮೇಲೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಾಗ ನನ್ನ ಹೆಡಕಿಗೆ ಬೆನ್ನಲ್ಲಿ ಗುಪ್ತ ಪೆಟ್ಟಾಗಿರುತ್ತವೆ ಆಗ ನಾನು ಚೀರಾಡುವಾಗ ನನ್ನ ಸಂಗಡ ಇದ್ದ ಡಾ;ಅಬ್ದುಲ ಮಜೀದ , ಸಾಲೆಯಾ ತಶ್ಲೀಮ ಹಾಗೂ ಆಟೋಚಾಲಕ ಇರಫಾನ ಇವರು ಬಂದು ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ನನಗೆ ಕೊಲೆ ಮಾಡುತಿದ್ದರು. ಆಗ ಅವರು ನನಗೆ ಸಾಲೆ ಆಜ್ ಬಚಗಯಾ ಅಯಿಂದ ಹಮಾರಿ ಪಂಚಾಯತ ಆಯೇತೋ ಖತಮ ಕರದುಂಗಾ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಸಿಗರೇಟ್ ನಿಂದ ಖಾಸಗಿ ಅಂಗಗಳಿಗೆ ಸುಟ್ಟು ವಿಕೃತಿ ಬೆಳ್ತಂಗಡಿ: ಕೃಷಿಕ ಹಾಗೂ ಕಲಾವಿದ ರಘುರಾಮ್ ಶೆಟ್ಟಿ ಹೃದಯಾಘಾತದಿಂದ ನಿಧನ ಚಾಮರಾಜನಗರಕ್ಕೆ ಮತ್ತೊಮ್ಮೆ ಸಿಎಂ ಭೇಟಿ ನೀಡಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ದೈವಾರಾಧನೆ ಬಗ್ಗೆ ಸಿನಿಮಾ ಮಾಡಿದ್ರೆ ತಪ್ಪಲ್ಲ, ರೀಲ್ಸ್, ವೇದಿಕೆಗಳ... ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕಾಂತಾರ ಚಿತ್ರ ಪ್ರಸ್ತುತ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ದಾಖಲೆ ಬರೆಯುತ್ತಿದೆ. ಇದೇ ಸಂದರ್ಭದಲ್ಲಿ ಕಾಂತಾರ ಚಿತ್ರದಲ್ಲಿರುವ ತುಳುನಾಡಿನ ದೈವದ ಪಾತ್ರವನ್ನು ಸಾಕಷ್ಟು ಜನರು ಅನುಕರಣೆ ಮಾಡುವುದು, ರೀಲ್ಸ್ ಗಳನ್ನು ಮಾಡುತ್ತಿರುವುದು ಆಗಾಗ ವಿವಾದಕ್ಕೀಡಾಗುತ್ತಿದೆ. ಇದೇ ವೇಳೆ ಚಿತ್ರದ ನಟ, ನಿರ್ದೇಶಕ... ಪಾಲಾರ್ ಚಿತ್ರದ ಟ್ರೈಲರ್ ಟ್ವೀಟ್ ಮಾಡಿ ಶುಭಕೋರಿದ ಕಬಾಲಿ ಖ್ಯಾತಿಯ ... ಬಹುನಿರೀಕ್ಷಿತ 'ಪಾಲಾರ್' ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಚಿತ್ರದ ಟ್ರೈಲರ್ ನ್ನು ಕಬಾಲಿ ಖ್ಯಾತಿಯ ನಿರ್ದೇಶಕ ಪಾ. ರಂಜಿತ್ ಅವರು ಟ್ವೀಟ್ ಮಾಡಿ ಶುಭಕೋರಿದ್ದಾರೆ. ಪಾಲಾರ್ ಸಿನಿಮಾ ಕನ್ನಡ ಚಲನಚಿತ್ರರಂಗದಲ್ಲಿ ಮೈಲಿಗಲ್ಲು ಆಗಲಿ ಎಂದು ಪಾ.ರಂಜಿತ್ ಶುಭಕೋರಿದ್ದಾರೆ. https://twitter.com/beemji/status/1597468... ಸಂಪ್ರದಾಯವಾದಿ ನೆಟ್ಟಿಗರನ್ನು ಉರಿಸುವಂತೆ ಫೋಟೋ ಹಾಕಿದ ನಿವೇದಿತ ಗೌಡ! ಸದಾ ಟ್ರೋಲಿಗರ ಬಾಯಿಗೆ ಆಹಾರವಾಗುವ ಬಿಗ್ ಬಾಸ್ ಖ್ಯಾತಿಯ ನಿವೇದಿತ ಗೌಡ ಅವರು ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸಂಪ್ರದಾಯವಾದಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಿವೇದಿತ ಗೌಡ ಅವರ ವಿವಿಧ ರೀತಿಯ ರೀಲ್ಸ್ ಗಳಿಗೆ ಈಗಾಗಲೇ ಹಲವು ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿರುವ ನೆಟ್ಟಿಗರಿಗೆ ಉ... ಕಾಂತಾರ ತುಳು ಭಾಷೆಯ ಟ್ರೈಲರ್ ಬಿಡುಗಡೆ: ದಾಖಲೆ ಬರೆದ ಟ್ರೈಲರ್ ಮಂಗಳೂರು: ತುಳುನಾಡಿನ ದೈವರಾಧನೆಯ ಕಥೆಗಳ ಕಾಂತಾರ ಚಿತ್ರ ಕನ್ನಡ ಹಾಗೂ ದೇಶದ ನಾನಾ ಭಾಷೆಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿದೆ. ಇದೀಗ ಮೂಲಭಾಷೆ ತುಳುವಿನಲ್ಲಿಯೇ ಚಿತ್ರ ಬಿಡುಗಡೆಯಾಗಲಿದ್ದು, ಯೂಟ್ಯೂಬ್ ನಲ್ಲಿ ಕಾಂತಾರದ ತುಳು ಟ್ರೈಲರ್ ಕಿಡಿ ಹತ್ತಿಸಿದೆ. ಯೂಟ್ಯೂಬ್ ನಲ್ಲಿ ತುಳು ಟ್ರೈಲರ್ ಬಿಡುಗಡೆಯಾಗಿ ಕೇವಲ 6 ಗಂಟೆಗಳಲ್ಲಿ 245K ... “ಮದುವೆ ಯಾಕೆ ಆಗಬೇಕು ಅಂತನೇ ಅರ್ಥವಾಗುತ್ತಿಲ್ಲ” ಎಂದ ರಮ್ಯಾ! ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ಚಿತ್ರರಂಗಕ್ಕೆ ಮತ್ತೊಮ್ಮೆ ಕಾಲಿಟ್ಟಿದ್ದಾರೆ. ಇದೀಗ ಸಮಾರಂಭವೊಂದರಲ್ಲಿ ವಿದ್ಯಾರ್ಥಿಯೋರ್ವ ರಮ್ಯಾ ಅವರಿಗೆ “ನಿಮ್ಮ ಮದುವೆ ಯಾವಾಗ?” ಎಂದು ಪ್ರಶ್ನೆ ಕೇಳಿದ್ದು, ಈ ಪ್ರಶ್ನೆಗೆ ರಮ್ಯಾ ನಾನು ಹ್ಯಾಪಿಯಾಗಿದ್ದೇನೆ ಎಂದು ಉತ್ತರಿಸಿದ್ದಾರೆ. ಮದುವೆ ಯಾಕೆ ಆಗಬೇಕು ಅಂತನೇ ಅರ್ಥವಾಗುತ್ತಿಲ್ಲ ಎಂದು ರಮ... ಬಹು ನಿರೀಕ್ಷಿತ ಪಾಲಾರ್ ಚಿತ್ರದ ಟ್ರೈಲರ್ ಬಿಡುಗಡೆಗೆ ಡೇಟ್ ಫಿಕ್ಸ್! ಜೀವ ನವೀನ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕನ್ನಡದ ಬಹು ನಿರೀಕ್ಷಿತ ‘ಪಾಲಾರ್’ ಚಿತ್ರದ ಅಧಿಕೃತ ಟ್ರೈಲರ್ ನವೆಂಬರ್ 28ರಂದು ಬಿಡುಗಡೆಯಾಗಲಿದೆ. ನವೆಂಬರ್ 28ರ ಸಂಜೆ 7 ಗಂಟೆಗೆ ಸೌನವಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ (SouNavi Creations YouTube) ಚಾನೆಲ್ ನಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಜೀವ ನವೀನ್ ಮಹಾನಾಯಕ... 20 ನಿಮಿಷಗಳ ದೃಶ್ಯ ಕಂಡು ರೋಮಾಂಚನವಾಗಿದೆ: ಕಾಂತಾರ ವೀಕ್ಷಿಸಿದ ಲಿಂ... ಬೆಂಗಳೂರು: ಇಂದು ಅರವಿಂದ್ ಲಿಂಬಾವಳಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ದೇಶ-ವಿದೇಶದೆಲ್ಲೆಡೆ ಸದ್ದು ಮಾಡಿರುವ ಕನ್ನಡ ಚಿಲನಚಿತ್ರ 'ಕಾಂತಾರ’ ಚಿತ್ರವನ್ನು ವೀಕ್ಷಿಸಿದರು ಚಿತ್ರ ವೀಕ್ಷಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕದ ಕರಾವಳಿಯ ಪವಿತ್ರ ಸಂಸ್ಕೃತಿಯ ಸೊಗಡಿನ ಹೂರಣವಿರುವ ಈ... ಆಶಿಕಾ ವಿಡಿಯೋ ವೈರಲ್ ಬೆನ್ನಲ್ಲೇ ನಿರ್ದೇಶಕ ಸ್ಪಷ್ಟನೆ ಇತ್ತೀಚೆಗೆ ಚಿತ್ರ ತಂಡಗಳು ಚಿತ್ರದ ಪ್ರಮೋಷನ್ ಗಾಗಿ ಚಿತ್ರ ವಿಚಿತ್ರ ಐಡಿಯಾಗಳ ಮೊರೆ ಹೋಗುತ್ತಿದ್ದಾರೆ. ಈ ಪೈಕಿ ಇದೀಗ ನಟಿಯೊಬ್ಬರು ಕೆಟ್ಟ ಹೆಸರು ಪಡೆದುಕೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಇದೀಗ ನಟಿಯ ಕ್ಷಮೆ ಯಾಚಿಸಿದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಆಶಿಕಾ ರಂಗನಾಥ್ ಅಮಲಿನಲ್ಲಿ ತೇಲುತ್ತಾ ಅಸಭ್ಯ ಸನ... ತುಳುನಾಡಿನ ದೈವಗಳ ಆಶೀರ್ವಾದವೇ ಕಾಂತಾರಕ್ಕೆ ಶ್ರೀರಕ್ಷೆ ಎಂದ ಲೀಲಾ:... ಕಾಂತಾರ ಚಿತ್ರವು ಹೌಸ್ ಫುಲ್ ಪ್ರದರ್ಶನದೊಂದಿಗೆ 50 ದಿವಸ ಪೂರೈಸುತ್ತಿದ್ದು ಚಿತ್ರದ ಅದ್ಭುತ ಯಶಸ್ಸಿಗೆ ದೈವಗಳ ಆಶೀರ್ವಾದವೇ ಕಾರಣ ಎಂದು ಕಾಂತಾರ ಚಿತ್ರದ ಸಿಂಗಾರ ಸಿರಿ, ಲೀಲಾ ಖ್ಯಾತಿಯ ನಾಯಕಿ ನಟಿ ಸಪ್ತಮಿ ಗೌಡ ಹೇಳಿದರು. ಅವರು ಮಂಗಳೂರು ನಗರದ ಕಲ್ಲಾಪಿನ ಬುರ್ದುಗೋಳಿಯ ಗುಳಿಗ,ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳಕ್ಕೆ ಕುಟುಂ... ಪುತ್ರಿಯ ತುಟಿಗೆ ಮುತ್ತಿಟ್ಟ ಫೋಟೋ ಹಂಚಿಕೊಂಡ ಐಶ್ವರ್ಯಾ: ಸಂಪ್ರದಾಯ... ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಾ ಬಚ್ಚನ್ ಇಂದು ಹುಟ್ಟು ಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದಾಳೆ. ಇದೇ ಸಂದರ್ಭದಲ್ಲಿ ನಟಿ ಐಶ್ವರ್ಯ ರೈ ತಮ್ಮ ಪುತ್ರಿಯ ತುಟಿಗೆ ಮುತ್ತಿಟ್ಟ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಸಾಕಷ್ಟು ಸಂಖ್ಯೆಯ ನೆಟ್ಟಿಗರ...
Port Macquarie ವಿದೇಶಿ ಸಾಂಸ್ಥಿಕ ಹೂಡಿಕೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ನಡುವೆ ಷೇರು ಮಾರುಕಟ್ಟೆಗಳಲ್ಲಿ ನಿರಂತರ ಮಾರಾಟದಿಂದ ಮತ್ತೆ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಮುಖ್ಯಾಂಶಗಳು ಏರುತ್ತಿರುವ ಹಣದುಬ್ಬರದ ಒತ್ತಡದ ನಡುವೆಯೇ ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ ಸುಮಾರು 13 ಪೈಸೆಗಳಷ್ಟು ಕುಸಿದು 77.81ರೂ ಗೆ ತಲುಪಿದೆ. ಆ ಮೂಲಕ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹಿಂದಿನ ದಾಖಲೆಯ ಕನಿಷ್ಠ ಮಟ್ಟವು ಮೇ 17 ರಂದು 77.79ಕ್ಕೆ ತಲುಪಿತ್ತು ಭಾರತದಲ್ಲಿನ ವಿತ್ತೀಯ ನೀತಿ ನಿರೂಪಕ (ಆರ್ಬಿಐ)ರಿಗೆ ಹಣದುಬ್ಬರವು ಒಂದು ದೊಡ್ಡ ತಲೆನೋವಾಗಿ ಹೊರಹೊಮ್ಮಿದೆ. ಹೆಚ್ಚಿನ ಕಚ್ಚಾ ತೈಲ ಬೆಲೆಗಳು ಮತ್ತು ಹಣದುಬ್ಬರದಲ್ಲಿ ನಿರಂತರ ಏರಿಕೆಯ ಬಗ್ಗೆ ಕಳವಳ ಉಂಟುಮಾಡುತ್ತಿದೆ. ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಕಚ್ಚಾ ತೈಲ ಬೆಲೆಯಲ್ಲಿನ ಇತ್ತೀಚಿನ ದರ ಏರಿಕೆ ಮತ್ತು ಹಣದುಬ್ಬರದ ಒತ್ತಡವು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣ ಎನ್ನಲಾಗಿದೆ. ರೂಪಾಯಿ ಅಪಮೌಲ್ಯದ ಪರಿಣಾಮಗಳು: ಇದು ಭಾರತೀಯ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ರಫ್ತುದಾರರಿಗೆ ಲಾಭ: ರಫ್ತುದಾರರು ಭಾರತೀಯ ರೂಪಾಯಿಯ ಸವಕಳಿಯಿಂದ ಪ್ರಯೋಜನ ಪಡೆಯುತ್ತಾರೆ, ಏಕೆಂದರೆ ಅವರು ವಿದೇಶಿ ಕರೆನ್ಸಿ ಪಾವತಿಗಳನ್ನು ಭಾರತೀಯ ರೂಪಾಯಿಗಳಲ್ಲಿ ಪರಿವರ್ತಿಸುವುದರಿಂದ ಹೆಚ್ಚಿನ ಮೊತ್ತವನ್ನು ಪಡೆಯುತ್ತಾರೆ. ಹೆಚ್ಚಿದ ರಫ್ತು ಗಳಿಕೆಯೊಂದಿಗೆ ಐಟಿ ಮತ್ತು ಫಾರ್ಮಾ ಕಂಪನಿಗಳು ಹೆಚ್ಚಿನ ಲಾಭವನ್ನು ಪಡೆಯುತ್ತವೆ. ಆಮದುದಾರರು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ : ಡಾಲರ್ ವಿರುದ್ಧ ರೂಪಾಯಿ ಮೌಲ್ಯದಲ್ಲಿ ದಾಖಲೆಯ ಕುಸಿತದಿಂದ ಆಮದುದಾರರು ಪ್ರಮುಖವಾಗಿ ಪರಿಣಾಮ ಬೀರುತ್ತಾರೆ, ವಿಶೇಷವಾಗಿ ಡಾಲರ್‌ಗಳಲ್ಲಿ ವಹಿವಾಟು ಮಾಡುವವರು. ರುಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಹೆಚ್ಚುವರಿ ಹಣ ನೀಡಬೇಕಾಗುತ್ತದೆ. ಹಣದುಬ್ಬರ/ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆ: ರೂಪಾಯಿಯ ಸವಕಳಿಯು ಕಚ್ಚಾ ತೈಲದಂತಹ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಭಾರತವು ತನ್ನ ತೈಲ ಅಗತ್ಯದ ನಾಲ್ಕನೇ ಮೂರು ಭಾಗದಷ್ಟು ಆಮದು ಮಾಡಿಕೊಳ್ಳುತ್ತದೆ, ಇದು ಹೆಚ್ಚಿನ ಬೆಲೆಗೆ ಏಷ್ಯಾದಲ್ಲಿ ಅತ್ಯಂತ ದುರ್ಬಲವಾಗಿದೆ. ರೂಪಾಯಿ ಮೌಲ್ಯ ಕುಸಿತವು ಕಚ್ಚಾ ತೈಲ ಆಮದು ಬಿಲ್‌ನಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಸಾರಿಗೆ ವೆಚ್ಚದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಮತ್ತು ಹಣದುಬ್ಬರದಲ್ಲಿ ಒಟ್ಟಾರೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಿದೇಶಿ ಕರೆನ್ಸಿ ವಿನಿಮಯ ದುಬಾರಿಯಾಗಲಿದೆ: ಡಾಲರ್ ಎದುರು ರೂಪಾಯಿ ಕುಸಿತವು ಕಾರ್ಪೊರೇಟ್ ಭಾರತಕ್ಕೆ ವಿದೇಶಿ ಕರೆನ್ಸಿಯಲ್ಲಿ ಎರವಲು ದುಬಾರಿಯಾಗಲಿದೆ. ಉದಾಹರಣೆಗೆ, ಸಾಲವು ಡಾಲರ್‌ನಲ್ಲಿದ್ದರೆ ಮತ್ತು ಭಾರತೀಯ ರೂಪಾಯಿ ದುರ್ಬಲಗೊಂಡರೆ ಸಾಲಗಾರನು ಹೆಚ್ಚು ಮರುಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ, ದೇಶೀಯ ಕರೆನ್ಸಿಯಲ್ಲಿ ಎರವಲು ಪಡೆಯುವುದಕ್ಕೆ ಹೋಲಿಸಿದರೆ ವಿದೇಶಿ ಕರೆನ್ಸಿ ಎರವಲು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಆಂತರಿಕ ಹಣ ರವಾನೆ ಹೆಚ್ಚಳ: ವಿದೇಶಿ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದಾಗ ಸ್ವದೇಶಕ್ಕೆ ಹಣವನ್ನು ಕಳುಹಿಸುವ ಅನಿವಾಸಿ ಭಾರತೀಯರು (NRI ಗಳು) ಮೌಲ್ಯದಲ್ಲಿ ಪ್ರಮುಖ ಜಿಗಿತವನ್ನು ಕಾಣುತ್ತಾರೆ.
ದೇಶದಲ್ಲಿರುವ ನಮ್ಮ ಬಹುತೇಕ ಮನಸ್ಥಿತಿಗಳು ಒಂದೆ. ನೆಗಡಿ, ತಲೆನೋವು ಬಂದರೆ 3 ದಿನ ಆಫೀಸಿಗೆ ರಜೆ ಹಾಕಲು ನೋಡುತ್ತೇವೆ. ಎಂಜಿನಿಯರ್, ಡಾಕ್ಟರ್ ಆಗುವುದೇ ಜೀವನದ ಪರಮ ಗುರಿ ಎಂದು ಭಾವಿಸಿದ್ದೇವೆ. ದೇಶ ಸೇವೆಯನ್ನು ಪಕ್ಕದ ಮನೆಯವನೇ ಮಾಡಲಿ ಎಂದು ನಾವು ಬೆಚ್ಚಗೆ ಮಲಗುತ್ತೇವೆ. ಅಷ್ಟಕ್ಕೂ, ಸೈನಿಕರು, ಸೈನ್ಯ ಎಂದರೇನೇ ಮುರಕೊಂಡು ಬೀಳುವ, ಬಾಯಿಗೆ ಬಂದ ಹಾಗೆ ಮಾತನಾಡುವ ರಾಜಕಾರಣಿಗಳಿದ್ದಾರೆ. ಅಂಥಾದ್ದರಲ್ಲಿ ಒಬ್ಬ ಯುವಕ ಐಐಟಿಯಲ್ಲಿ ಸೀಟು ಸಿಕ್ಕರೂ, ದೇಶ ಸೇವೆಗೆ ಹೊರಟು ನಿಂತಿದ್ದಾನಲ್ಲ, ಅವನಿಗೆ ಸೆಲ್ಯೂಟ್ ಹೊಡೆಯಲೇಬೇಕು. ಹೌದು, ಉತ್ತರಾಖಂಡದ ಶಿವಾಂಶ್ ಜೋಷಿಗೆ ಎಲ್ಲವೂ ಇತ್ತು. ಮಧ್ಯಮ ವರ್ಗದ ಕುಟುಂಬವಾದರೂ ಶಿಕ್ಷಣ ಕೊಡಿಸಲು ಅವರ ತಂದೆ ತಾಯಿ ಹಿಂದೆ ಮುಂದೆ ನೋಡಿರಲಿಲ್ಲ. ಜೋಷಿಯೂ ಜಾಣನಿದ್ದ. ಹಾಗಾಗಿಯೇ ಆತ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ತನ್ನ 17ನೇ ವಯಸ್ಸಿಗೇ ಐಐಟಿಯಲ್ಲಿ ಓದುವ ಅವಕಾಶ ಪಡೆದ. ಪ್ರಾಯಶಃ ನಾವಾಗಿದ್ದರೆ, ಓಡೋಡಿ ಹೋಗುತ್ತಿದ್ದೆವೋ ಏನೋ? ಆದರೆ ಶಿವಾಂಶ್ ಹಾಗೆ ಮಾಡಲಿಲ್ಲ. ಐಐಟಿಯಲ್ಲೂ ಸೀಟು ಸಿಕ್ಕರೂ, ಮೊದಲಿನಿಂದಲೂ ತನ್ನ ಮನದಲ್ಲಿ ತುಡಿಯುತ್ತಿದ್ದ ದೇಶಸೇವೆ ಉತ್ಕಟ ಬಯಕೆಯ ಮೊಟ್ಟೆಗೆ ಕಾವು ಕೊಟ್ಟ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿಎ) ನಡೆಸುವ ಪರೀಕ್ಷೆಯನ್ನೂ ಬರೆದ. ಅಷ್ಟೇ ಅಲ್ಲ, ಆತ ಮೊದಲನೇ ರ್ಯಾಂಕ್ ಪಡೆದು ಈಗ ರಕ್ಷಣಾ ಪಡೆಗೆ ಆಯ್ಕೆಯಾಗಿದ್ದಾನೆ. ತಂದೆ-ತಾಯಿಯೂ ಆತನ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಬಾಲ್ಯದಿಂದಲೂ ನನಗೆ ಸೇನೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಉತ್ಕಟ ಬಯಕೆ ಇತ್ತು. ಅದು ಉತ್ತರಾಖಂಡದ ತುಂಬ ಯುವಕರಲ್ಲಿ ಇರುತ್ತದೆ. ಆದರೆ ನನಗೆ ಇಂದು ಆ ಕನಸು ನನಸಾಗುವ ಸಮಯ ಬಂದಿದೆ. ದೇಶಸೇವೆ ಮಾಡಲು ಅವಕಾಶ ಸಿಕ್ಕ ನಾನೇ ಭಾಗ್ಯಶಾಲಿ ಎನ್ನುವ ಶಿವಾಂಶ್ ಇಡೀ ಯುವಜನಾಂಗಕ್ಕೇ ಮಾದರಿ. ಉತ್ತರಾಖಂಡದ ರಾಮನಗರದ ನಿವಾಸಿಯಾಗಿರುವ ಶಿವಾಂಶ್ ಪಿಯುಸಿಯಲ್ಲಿ ಶೇ.96.8ರಷ್ಟು ಅಂಕ ಪಡೆದು ಪಾಸಾಗಿದ್ದ. ಅನಾಯಾಸವಾಗಿ ಜ್ಯೂನಿಯರ್ ಪ್ರವೇಶ ಪರೀಕ್ಷೆ (ಜೆಇಇ) ಸಹ ಉತ್ತೀರ್ಣನಾದ. ಆದರೆ ಮನಸ್ಸೊಳಗೊಂದು ದೇಶಪ್ರೇಮದ ಕಿಚ್ಚಿತ್ತಲ್ಲ? ಅದನ್ನು ಹೊತ್ತಿಸಿ ಕೇಂದ್ರ ಲೋಕಸೇವಾ ಆಯೋಗದ ಎನ್ ಡಿಎ ಪರೀಕ್ಷೆ ಬರೆದ. ದೇಶಭಕ್ತಿಯಲ್ಲೂ ಆತ ನಂಬರ್ ಒನ್ ಆಗಿ, ಪರೀಕ್ಷೆ ಬರೆದ 370 ಅಭ್ಯರ್ಥಿಗಳಲ್ಲಿ ಮೊದಲಿಗನಾಗಿ ಆಯ್ಕೆಯಾಗಿದ್ದಾನೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನನ್ನ ರಾಜ್ಯದವರೇ. ಇವರೇ ನನಗೆ ಸ್ಫೂರ್ತಿ. ನನ್ನ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಡಲು ಸಿದ್ಧ ಎನ್ನುತ್ತಾನೆ ಶಿವಾಂಶ್. ಶಿವಾಂಶ್ ಅಪ್ಪ ಸಂಜೀವ್ ಜೋಷಿ ಎಲ್ಐಸಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಸರ್ಕಾರಿ ಶಾಲೆ ಶಿಕ್ಷಕಿ. ಇವರ ಇನ್ನೊಬ್ಬ ಮಗ ಸಹ 8ನೇ ಕ್ಲಾಸಿನಲ್ಲಿ ಓದುತ್ತಿದ್ದು, ಆತನನ್ನೂ ಸೇನೆಗೆ ಸೇರಿಸುವ ಇಂಗಿತ ಈ ದಂಪತಿಯದ್ದು. ಹೇಳಿ ಇಂಥ ಕುಟುಂಬಕ್ಕೆ, ಶಿವಾಂಶ್ ಗೆ ಮನಸಲ್ಲಾದ್ದರೂ ಒಂದು ಸಲಾಂ ಹೊಡೆಯದಿದ್ದರೆ ಹೇಗೆ ಹೇಳಿ?
ಟ್ಯಾಟೂ ಹಾಕಿಸ್ತಿದೀರಾ? ಹಾಕಿದ್ರೆ ಈ ಸುದ್ದಿನಾ ನೀವು ಓದಲೇ ಬೇಕು. ಟ್ಯಾಟೂ ಹಾಕಿಸಿದರೆ ಸ್ಟೈಲಿಶ್ ಆಗಿ ಕಾಣಿಸಬಹುದು. ಆದರೆ ಇದರಿಂದ ಅರೋಗ್ಯ ಸಮಸ್ಯೆಗಳು ಸಹ ಕಂಡು ಬರುತ್ತದೆ.ಟ್ಯಾಟೂ ನೈಸರ್ಗಿಕ ಬೆವರುವಿಕೆಯನ್ನು ದುರ್ಬಲಗೊಳಿಸಬಹುದು ಎಂದು ಯುಎಸ್ ನ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ, ಇದು ದೇಹದ ದೊಡ್ಡ ಪ್ರದೇಶವನ್ನು ಆವರಿಸಿದರೆ ದೇಹವು ಹೆಚ್ಚು ಬಿಸಿಯಾಗಲು ಕಾರಣವಾಗಬಹುದು. ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಹಚ್ಚೆ ಮತ್ತು ಬೆವರು ಗ್ರಂಥಿಗಳಿಗೆ ಹಾನಿಯಾಗುವ ನಡುವಿನ ಸಂಬಂಧವನ್ನು ಸಂಶೋಧನಾ ತಂಡವು ವಿವರಿಸಿದೆ ಹಚ್ಚೆ ಬೆವರು ಗ್ರಂಥಿಗಳ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಸಂಶೋಧಕರ ಪ್ರಕಾರ, ಚರ್ಮದೊಳಗಿನ ಎಕ್ರಿನ್ (ಬೆವರು) ಗ್ರಂಥಿಗಳಿಗೆ ಯಾವುದೇ ಹಾನಿಯು ಬೆವರುವಿಕೆಯ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಜೊತೆಗೆ ಟ್ಯಾಟೂ ಸಾಕಷ್ಟು ದೊಡ್ಡ ದೇಹದ ಮೇಲ್ಮೈ ಪ್ರದೇಶವನ್ನು ಆವರಿಸಿದರೆ ಅಧಿಕ ಬಿಸಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ದೇಹದಾದ್ಯಂತ ಹೆಚ್ಚಿನ ಚರ್ಮದಲ್ಲಿ ಕಂಡುಬರುವ ಎಕ್ರಿನ್ ಬೆವರು ಗ್ರಂಥಿಗಳು ದೇಹವನ್ನು ತಂಪಾಗಿಸಲು ಬೆವರು ಉತ್ಪಾದಿಸುತ್ತವೆ. ಮಾನವ ದೇಹವು ಉಳಿವಿಗಾಗಿ ಅದರ ತಾಪಮಾನವನ್ನು ನಿಯಂತ್ರಿಸಬೇಕು. ಅಧ್ಯಯನದಲ್ಲಿ, ಹಚ್ಚೆ ಹೊಂದಿರುವ ಜನರ ಮೇಲಿನ ಮತ್ತು ಕೆಳಗಿನ ತೋಳುಗಳಲ್ಲಿ ಬೆವರುವಿಕೆಯ ಪ್ರಮಾಣವನ್ನು ಸಂಶೋಧನಾ ತಂಡವು ನಿರ್ಧರಿಸಿದೆ, ಕನಿಷ್ಠ 5.6 ಸೆಂಟಿಮೀಟರ್ ಹಚ್ಚೆ ಹಾಕಿದ ಚರ್ಮವನ್ನು ಪಕ್ಕದ ಹಚ್ಚೆ ಹಾಕದ ಚರ್ಮದೊಂದಿಗೆ ಹೋಲಿಸಿದ್ದಾರೆ . ಹತ್ತು ಜನರು - ಪುರುಷರು ಮತ್ತು ಮಹಿಳೆಯರು - ಅಧ್ಯಯನದಲ್ಲಿ ಭಾಗವಹಿಸಿದ್ದಾರೆ. ಬೆವರು ಗ್ರಂಥಿಗಳಿಗೆ ನರ ಸಂಕೇತಗಳು ಹಚ್ಚೆಗಳಿಂದ ಪ್ರಭಾವಿತವಾಗುವುದಿಲ್ಲ ಎಲ್ಲಾ ಸ್ವಯಂಸೇವಕರು ವಿಶೇಷ ಟ್ಯೂಬ್-ಲೇನ್ಡ್ ಸೂಟ್ ಧರಿಸಿದ್ದರು, ಇದು ಬಿಸಿನೀರನ್ನು 120 ಡಿಗ್ರಿ ಫ್ಯಾರನ್ ಹೀಟ್ 30 ನಿಮಿಷಗಳ ಕಾಲ ಪ್ರಸಾರ ಮಾಡಿ ಕೋರ್ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ಬೆವರುವಿಕೆಯ ಮಟ್ಟವನ್ನು ಅಳೆಯುತ್ತದೆ. ಟ್ಯಾಟೂ ಇರುವ ಮತ್ತು ಟ್ಯಾಟೂ ರಹಿತ ಪ್ರದೇಶಗಳು ಒಂದೇ ಸಮಯದಲ್ಲಿ ಬೆವರಲು ಪ್ರಾರಂಭಿಸಿದವು. ಆದರೆ ಟ್ಯಾಟೂ ಇರುವ ಪ್ರದೇಶಗಳು ಅಂತಿಮವಾಗಿ ಟ್ಯಾಟೂ ಇಲ್ಲದ ಪ್ರದೇಶಗಳಿಗಿಂತ ಕಡಿಮೆ ಬೆವರು ಉತ್ಪಾದಿಸುತ್ತವೆ. ಬೆವರು ಗ್ರಂಥಿಗಳಿಗೆ ನರ ಸಂಕೇತಗಳು ಹಚ್ಚೆಗಳಿಂದ ಪ್ರಭಾವಿತವಾಗುವುದಿಲ್ಲ, ಆದರೆ ಟ್ಯಾಟೂ ಹಾಕುವಾಗ ಬೆವರು ಗ್ರಂಥಿಗಳು ಹಾನಿಗೊಳಗಾಗಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ. ಹಚ್ಚೆ ಹಾಕುವ ಪರಿಣಾಮಗಳು ಬಾಹ್ಯ ಚರ್ಮದ ತೆಳುವಾದ ಪದರದ ಮೂಲಕ ಟ್ಯಾಟೂವನ್ನು ಚರ್ಮದ ಮಧ್ಯದ ಪದರಕ್ಕೆ ಅಂದರೆ ಒಳಚರ್ಮಕ್ಕೆ ಸೇರಿಸಿ ಟ್ಯಾಟೂವನ್ನು ಶಾಶ್ವತವಾಗಿ ಇರುವಂತೆ ಮಾಡಲಾಗುತ್ತದೆ. ಇದರಲ್ಲಿ ಕನೆಕ್ಟಿಂಗ್ ಟಿಶ್ಯೂ , ಹೇರ್ ಫಾಲಿಕಲ್ಗಳು ಮತ್ತು ಬೆವರು ಗ್ರಂಥಿಗಳು ಇರುತ್ತವೆ. ಹಚ್ಚೆ ಹಚ್ಚುವುದರಿಂದ ಸಾಮಾನ್ಯವಾಗಿ 1-5 ಮಿಲಿಮೀಟರ್ ಆಳದಲ್ಲಿ ನಿಮಿಷಕ್ಕೆ 50 ರಿಂದ 3,000 ಬಾರಿ ಸೂಜಿಯೊಂದಿಗೆ ಚರ್ಮವನ್ನು ಪಂಕ್ಚರ್ ಮಾಡುವ ಅಗತ್ಯವಿರುತ್ತದೆ, ಇದು ಬೆವರು ಗ್ರಂಥಿಯ ಹಾನಿಗೆ ಕಾರಣವಾಗಬಹುದು. ಟ್ಯಾಟೂ ಹಾಕಿಸುವ ಇತರ ಆರೋಗ್ಯ ಅಪಾಯಗಳು ನೀವು ಟ್ಯಾಟೂ ಹಾಕುವ ನಿರ್ಧರ ಮಾಡಿದರೆ, ನೀವು ಕೆಲವು ಚರ್ಮದ ಸೋಂಕುಗಳು ಮತ್ತು ಇತರ ತೊಂದರೆಗಳನ್ನು ಅನುಭವಿಸಬೇಕು ಎಂದು ನಿಮಗೆ ತಿಳಿದಿರಬೇಕು. ಗಾಯದ ಅಂಗಾಂಶಗಳ ರಚನೆಯಂತೆ ಅಲರ್ಜಿಯ ಪ್ರತಿಕ್ರಿಯೆಗಳು ಸಾಮಾನ್ಯವಾಗಿದೆ. ಕೆಲವೊಮ್ಮೆ, ನೀವು ಟ್ಯಾಟೂವನ್ನು ಆರೋಗ್ಯಕರವಲ್ಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಡೆದರೆ, ರಕ್ತಸ್ರಾವದ ಕಾಯಿಲೆಗಳಾದ ಟೆಟನಸ್, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಯ ಅಪಾಯಕ್ಕೆ ಒಳಗಾಗಬಹುದು. ನೀವು ಎಂಆರ್ ಐ ಮಾಡಿದರೆ ಇದು ಪೀಡಿತ ಪ್ರದೇಶಗಳಲ್ಲಿ ಸ್ವೇಲ್ಲಿಂಗ್ ಅಥವಾ ಸುಡುವಿಕೆಗೆ ಕಾರಣವಾಗಬಹುದು ಮತ್ತು ಚಿತ್ರದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಸರಿಯಾದ ಚಿಕಿತ್ಸೆಯು ಈ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಸುರಕ್ಷಿತವಾಗಿರುವುದು ಉತ್ತಮ. ಟ್ಯಾಟೂ ಹಾಕಿಸುವುದು ಅಪಾಯಕಾರಿ ಕಾರ್ಯವಾಗಿದೆ ಮತ್ತು ಅದನ್ನು ತಪ್ಪಿಸುವುದು ಉತ್ತಮ. ಟ್ಯಾಟೂ ಹಾಕಿಸುವುದರಿಂದ ಕ್ರೈನ್ ಬೆವರು ಗ್ರಂಥಿಯ ಕಾರ್ಯಗಳ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತವೆ ಮತ್ತು ಈ ಕಾಸ್ಮೆಟಿಕ್ ಕಾರ್ಯವಿಧಾನದ ದೀರ್ಘಕಾಲೀನ ಸಮಸ್ಯೆಯನ್ನುಂಟು ಮಾಡಬಹುದು.
14 ವರ್ಷದ ಆ ಬಾಲೆ ತನ್ನ ಟ್ಯೂಷನ್ ಮುಗಿಸಿ ಸಂಜೆಯ ಮಬ್ಬುಗತ್ತಲಿನಲ್ಲಿ ಮನೆಗೆ ಮರಳುತ್ತಿರುವಾಗ, ಹೆಂಗಸೊಬ್ಬಳು ಹತ್ತಿರ ಬಂದು ಯಾವುದೋ ಚೀಟಿ ತೋರಿಸಿ,ವಿಳಾಸ ಕೇಳುವಂತೆ ನಟಿಸಿದ್ದೊಂದೇ ಗೊತ್ತು, ಮತ್ತೆ ಮೈಮೇಲೆ ಎಚ್ಚರವೇ ಇಲ್ಲ. ಅರೆ ಮಂಪರಿನ ಎಚ್ಚರವಾದಾಗ ರೈಲಿನಲ್ಲಿ ಎಲ್ಲಿಗೋ ಪ್ರಯಾಣಿಸುತ್ತಿರುವುದು, ಮಧ್ಯರಾತ್ರಿ ಮೀರಿ ಹೋಗಿರುವುದು ತಾನು ಸೀಟಿನ ಕೆಳಗಡೆ ಮಲಗಿಸಲ್ಪಟ್ಟಿರುವುದು ಅವಳ ಗಮನಕ್ಕೆ ಬಂದಿದೆ. ನಿಧಾನಕ್ಕೆ ಎಚ್ಚೆತ್ತು ಸಹಪ್ರಯಾಣಿಕರ ಗಮನ ಸೆಳೆದು ಅವರು ಈ ಹುಡುಗಿಯನ್ನು ವಿಚಾರಿಸುತ್ತಿರುವಾಗಲೇ ಇವಳನ್ನು ಕದ್ದು ತಂದಿದ್ದ ಹೆಂಗಸು ರೈಲು ನಿಂತ ಮುಂದಿನ ಸ್ಟೇಷನ್‌ನಲ್ಲಿ ಇಳಿದು ಹೋಗಿದ್ದಾಳೆ. ಅಂತೂ ಹೇಗೋ ಈ ಹುಡುಗಿ ಮನೆ ಸೇರಿದಳಾದರೂ ಪೊಲೀಸ್‌ಗೆ ದೂರು ನೀಡಿದ್ದರೆ ಆ ಹೆಂಗಸು ಸಿಕ್ಕಿ ಹಾಕಿಕೊಳ್ಳಬಹುದಾದ, ಅವಳ ಹಿಂದೆ ಇರಬಹುದಾದ ಜಾಲವನ್ನು ಪತ್ತೆ ಹಚ್ಚುವ ಎಲ್ಲ ಸಾಧ್ಯತೆಗಳಿತ್ತು. ಆದರೆ ಬಾಲ ನ್ಯಾಯಮಂಡಳಿಗೆ ದೂರು ನೀಡಿ, ಅವರು ಅದನ್ನು ಗಂಭೀರವಾಗಿ ಪರಿಗಣಿಸದೇ ಕೆಲದಿನಗಳಲ್ಲೇ ಕೇಸನ್ನು ಮುಚ್ಚಿಹಾಕಿದರು. ಹಾಗಿದ್ದರೆ ನ್ಯಾಯ ಎಲ್ಲಿದೆ? ಹಳ್ಳಿಯೊಂದರ 15 ವರ್ಷ ವಯಸ್ಸಿನ ಹುಡುಗಿಯನ್ನು ಬಲವಂತದಿಂದ ನಗರದ ಪ್ರತಿಷ್ಠಿತರೊಬ್ಬರ ಮನೆಯಲ್ಲಿ ಅಪ್ಪ ಮನೆಗೆಲಸಕ್ಕೆ ಸೇರಿಸಿದ್ದಾನೆ. ಆ ಮನೆಗೆ ಬಂದ ಬಂಧುವೊಬ್ಬ ಈ ಹುಡುಗಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದ ನೆಪ ಹೇಳಿ ತನ್ನೊಂದಿಗೆ ಕರೆದುಕೊಂಡು ಹೋಗಿ, ಕೇಳಿದವರಿಗೆ ಅವಳಿಗೆ ಬುದ್ಧಿ ಸರಿಯಿಲ್ಲವೆಂದು ನಾಟಕವಾಡಿ ಅವಳ ತೀವ್ರ ವಿರೋಧದ ನಡುವೆಯೂ ಗೆಳೆಯರೊಂದಿಗೆ ಸೇರಿ ದಿಲ್ಲಿಯ ವೇಶ್ಯಾವಾಟಿಕೆಯೊಂದಕ್ಕೆ 50,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಬೇರೊಂದು ಪ್ರಕರಣದಲ್ಲಿ ಕಣ್ಮರೆಯಾದ ಹುಡುಗಿ ಯನ್ನು ಹುಡುಕುತ್ತಾ ದಿಲ್ಲಿಗೆ ಬಂದ ಕರ್ನಾಟಕ ಪೊಲೀಸರಿಗೆ ಇವಳೊಂದಿಗೆ ಇನ್ನೂ ನಾಲ್ವರು ಕಣ್ಮರೆಯಾದ ಹುಡುಗಿಯರೂ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ಸಿಕ್ಕಿ ಅವರನ್ನೂ ವಾಪಸ್ ಕರೆತಂದಿದ್ದಾರೆ. ತಾಯಿ ಮಾನಸಿಕ ಅಸ್ವಸ್ಥೆ, ತಂದೆ ಕಾಮುಕ ತನ್ನನ್ನು ಬಹಳಷ್ಟು ಬಾರಿ ಲೈಂಗಿಕವಾಗಿ ಹಿಂಸಿಸಿದ್ದಾನೆ, ತಾನು ಮನೆಗೆ ವಾಪಸಾಗುವುದಿಲ್ಲವೆಂದ ಹುಡುಗಿಗೆ, ಸರಕಾರಿ ಬಾಲಮಂದಿರದಲ್ಲಿ ಆಶ್ರಯ ದೊರೆತಿದೆ. ದಿಲ್ಲಿಯಿಂದ ಬರು ವಾಗಲೇ ಬಸಿರಾಗಿದ್ದ ಈ ಹುಡುಗಿಯ ಇಷ್ಟದಂತೆ ಗರ್ಭ ತೆಗೆಸಿ ಮುಂದಿನ ಓದಿಗೆ ಅನುಕೂಲ ಮಾಡಿಕೊಡಲಾಗಿದೆ. ಕದ್ದವರು, ಮಾರಾಟ ಮಾಡಿದವರು, ಇವಳನ್ನು ಉಪಯೋಗಿಸಿಕೊಂಡು ದಂಧೆ ನಡೆಸಿದವರು ನೆಮ್ಮದಿಯಾಗಿ ತಮ್ಮ ಕೆಲಸಗಳನ್ನು ಮುಂದುವರಿಸಿದ್ದಾರೆ! ಎಲ್ಲವೂ ಕನ್ನಡಿಯಲ್ಲಿ ಕಾಣುವಷ್ಟು ನಿಚ್ಚಳವಾಗಿ ಗೋಚರಿಸುತ್ತಿದ್ದರೂ ತಪ್ಪಿತಸ್ಥರು ಸಿಕ್ಕಿಬಿದ್ದಿಲ್ಲ. ಶಿಕ್ಷೆಯೂ ಇಲ್ಲ. ಎಲ್ಲವೂ ಯಥಾಸ್ಥಿತಿ ಮುಂದುವರಿದಿದೆ. ಆದರೆ ಜೀವನಪರ್ಯಂತ ಓಡಿಹೋಗಿದ್ದವಳು, ವೇಶ್ಯಾವಾಟಿಕೆ ಮಾಡಿದವಳು, ಅವಿವಾ ಹಿತೆಯಾಗಿಯೂ ಬಸಿರಾದವಳೆಂಬ ಶಾಶ್ವತ ಹಣೆಪಟ್ಟಿ ಈ ಹುಡುಗಿಯ ಪಾಲಿಗೆ. ಅಪರಾಧಿಗಳು ಏಕೆ ಮತ್ತು ಹೇಗೆ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರೆ? ಹೋಮ್ ನರ್ಸ್ ಸೇವಾ ಸಂಸ್ಥೆಯೊಂದಕ್ಕೆ ತರಬೇತಿಗಾಗಿ ಸೇರಿದ ಓರ್ವ 20ರ ಹರೆಯದ ಯುವತಿ ತನ್ನ ಗೆಳತಿಯರ ಸಮೇತವಾಗಿ ಹೆಣ್ಣುಮಕ್ಕಳ ಅಕ್ರಮ ಮಾರಾಟ ಜಾಲಕ್ಕೆ ಸಿಕ್ಕಿ, ತಾನೊಬ್ಬಳು ಮಾತ್ರ ಹೇಗೋ ಅದರಿಂದ ತಪ್ಪಿಸಿಕೊಂಡು ವಾಪಸ್ ಊರಿಗೆ ಬಂದು ಅಲ್ಲಿಯೇ ಚಿಕ್ಕದೊಂದು ಕೆಲಸಕ್ಕೆ ಸೇರಿದ್ದಾಳೆ. ಸಮಾಜದ ಕುಹಕ ದೃಷ್ಟಿಯಿಂದ ನಿತ್ಯ ನರಕ ಅನುಭವಿಸುತ್ತಿದ್ದಾಳೆ. ಎಲ್ಲಿಹೋಗಿದ್ದಳೋ, ಏನೇನಾಗಿತ್ತೋ ಎಂಬ ಸಂಶಯದಿಂದ ಇವಳನ್ನು ಮದುವೆಯಾಗಲು ಯಾರೊ ಬ್ಬರೂ ಮುಂದೆ ಬಂದಿಲ್ಲ. ಈ ಪ್ರಕರಣ ಕುರಿತು ಪೊಲೀಸ್ ಕೇಸು ದಾಖಲಾಗಿದ್ದರೂ, ಮಾರಾಟ ಜಾಲದ ಯಾವ ಸುಳುಹುಗಳೂ ಸಿಗದೇ ಮುಚ್ಚಿಹೋಗಿದೆ. ತಪ್ಪು ಯಾರದ್ದು? ಯಾರಿಗೆ ಶಿಕ್ಷೆ? ಹೆಂಗಳೆಯರು ನಾವಂತೂ, ನಮ್ಮದೇ ಹೆಣ್ಣು ಸಂಕುಲದ ದಾರುಣ ನೋವನ್ನು ನೋಡುವಾಗಲೆಲ್ಲಾ, ಸಂಕಟದಿಂದ ಅವರ ಮನೆ ಹೆಣ್ಣುಮಕ್ಕಳಿಗೇ ಹೀಗೆಲ್ಲ ಆಗಿದ್ದರೆ, ಹೀಗೇ ಸುಮ್ಮನೆ ಇರ್ತಿದ್ದರಾ? ಎಂದು ಪುರುಷ ಪ್ರಭುತ್ವಕ್ಕೆ ಮನಸಿನಾಳದಲ್ಲೇ ಶಾಪ ಹಾಕುತ್ತಿರುತ್ತೇವೆ! ಆದರೆ ತನ್ನದೇ ಅರ್ಧಭಾಗವಾಗಿರುವ ಹೆಣ್ಣುಜೀವದ ನೋವನ್ನು ಅರ್ಥಮಾಡಿಕೊಳ್ಳುವ, ಅದಕ್ಕಾಗಿ ತುಡಿಯುವ ಸಂವೇದನೆಯನ್ನು ನಮ್ಮ ಸುತ್ತಲಿನ ಪುರುಷ ಪ್ರಪಂಚ ರೂಢಿಸಿಕೊಳ್ಳಬಾರದೇ? ಇದು ಸದಾ ನಮ್ಮನ್ನು ಕಾಡುತ್ತಲೇ ಇದೆ. ಹೆಣ್ಣುಜೀವದ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳ ಜೊತೆಗೇ ರಾಜ್ಯದಲ್ಲಿ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಆತಂಕ ಹುಟ್ಟಿಸುವಷ್ಟು ಮಿತಿಮೀರಿದೆ. ಪ್ರತಿದಿನ ಪತ್ರಿಕೆಯ ಸ್ಥಳೀಯ ಪುಟಗಳಲ್ಲಿ ಒಂದಲ್ಲಾ ಒಂದು ಹೆಣ್ಣುಮಕ್ಕಳ ನಾಪತ್ತೆಗೆ ಸಂಬಂಧಿಸಿದ ಸುದ್ದಿ ಈಗ ಮಾಮೂಲಿಯಾಗಿಬಿಟ್ಟಿದೆ. ರಾಜ್ಯದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ 2009 ರಿಂದ 2011 ರವರೆಗೆ ದಾಖಲಾದ ನಾಪತ್ತೆಯಾದ ಹೆಣ್ಣುಮಕ್ಕಳು 14,989. ನಾವಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮರ್ಯಾದೆಗೆ ಅಂಜಿ ದಾಖಲಾಗದವು ಇದರ ದುಪ್ಪಟ್ಟೋ ಮೂರುಪಟ್ಟೋ ಇದ್ದರೂ ಅಚ್ಚರಿಪಡಬೇಕಿಲ್ಲ. ಆದರೆ ದಾಖಲಾದವುಗಳಲ್ಲೇ ಪತ್ತೆಯಾಗದೆ ಉಳಿದ ಹೆಣ್ಣುಮಕ್ಕಳು 8,039! ಜೊತೆಗೆ 2012ರಲ್ಲಿ ನಾಪತ್ತೆಯಾದವರು 8,084! ಇವರೆಲ್ಲಾ ಏನಾದರು? ಎಲ್ಲಿ ಹೋಗುತ್ತಾರೆ? ನಾಪತ್ತೆಯಾಗುವುದು ಎಂದರೆ ಏನು? ತಾವಾಗಿಯೇ ನಾಪತ್ತೆಯಾಗಿಬಿಡುತ್ತಾರೆಯೇ? ಅಥವಾ ಕಾಣದ ಕೈಗಳು ಅವರನ್ನು ನಾಪತ್ತೆ ಮಾಡಿಬಿಡುತ್ತವೆಯೇ? ಅವರನ್ನು ಕಾಳಜಿಯಿಂದ ಹುಡುಕುವ ಕೆಲಸವಾಗುತ್ತಿಲ್ಲ ಯಾಕೆ? ಈ ಪ್ರಮಾಣದಲ್ಲಿ ಹೆಣ್ಣುಮಕ್ಕಳು ನಾಪತ್ತೆಯಾಗುತ್ತಿದ್ದರೂ ಅದು ನಮ್ಮ ವ್ಯವಸ್ಥೆಯ ಕರುಳನ್ನು ಅಳ್ಳಾಡಿಸುತ್ತಿಲ್ಲವೇಕೆ? ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾರ್ಮಿಕ ಇಲಾಖೆ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಬಾಲ ನ್ಯಾಯ ಮಂಡಳಿ, ಮಹಿಳೆ ಮತ್ತು ಮಕ್ಕಳ ಪರ ಹಲವು ಸರಕಾರಿ ಆಯೋಗಗಳು, ಸಮಿತಿಗಳು ಇಂತಹ ಹತ್ತು ಹಲವು ವ್ಯವಸ್ಥೆಗಳು ಪ್ರಕರಣಗಳನ್ನು ನೇರವಾಗಿ ನಿರ್ವಹಿಸುತ್ತಿದ್ದರೂ ಹೆಣ್ಣುಮಕ್ಕಳ ನಾಪತ್ತೆ ನಿಯಂತ್ರಣಕ್ಕೆ ಬರದೇ ಅದಕ್ಕಾಗಿ ಪ್ರತ್ಯೇಕವಾದ ಯಾವ ಗಂಭೀರ ಕ್ರಮವನ್ನೂ, ಕಾರ್ಯಯೋಜನೆಯನ್ನೂ ತೆಗೆದುಕೊಳ್ಳುತ್ತಿಲ್ಲವೆಂದರೆ ಹೆಣ್ಣುಮಕ್ಕಳನ್ನು ರಕ್ಷಿಸುವವರಾರು? ಮಹಿಳೆಯರ ಕಳ್ಳಸಾಗಾಟದ ಹಿಂದಿರುವ ಸತ್ಯಸಂಗತಿಗಳನ್ನು ಅರಿಯಲು ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಡೆಸಿದ ಅಧ್ಯಯನದಿಂದ ಹಲವಾರು ಬೆಚ್ಚಿಬೀಳುವಂತಹ ಅಂಶಗಳು ಹೊರಬಿದ್ದಿವೆ. ಕಳ್ಳಸಾಗಾಟದ ಜಾಲಕ್ಕೆ ಸಿಕ್ಕಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟವರಲ್ಲಿ ಶೇಕಡಾ 60.6ರಷ್ಟು ಮಂದಿ ಬಾಲ್ಯವಿವಾಹವಾದವರೆ! ಕಳ್ಳಸಾಗಾಟದ ವ್ಯವಹಾರದಲ್ಲಿ ನಿರತರಾದ ದಲ್ಲಾಳಿಗಳು ಮಹಿಳೆಯರನ್ನು ಹೆಚ್ಚಾಗಿ ಒಳ್ಳೆಯ ಕೆಲಸದ ಭರವಸೆ ನೀಡಿಯೇ ಬಲಿಪಶು ಮಾಡುತ್ತಿದ್ದಾರೆ. ಪ್ರೀತಿ ಅಥವಾ ಮದುವೆಯ ಭರವಸೆ ನೀಡಿ ಈ ಜಾಲಕ್ಕೆ ಕೆಡಹುವುದು ಶೇಕಡಾ 20 ಮಾತ್ರ! ವಂಚನೆಗೊಳಗಾದವರಲ್ಲಿ ತಳವರ್ಗದವರೇ ಹೆಚ್ಚಿದ್ದು, ಶೇಕಡಾ 70 ರಷ್ಟು ಮಹಿಳೆಯರು ತಳಸಮುದಾಯದವರು! ಜಾಗತಿಕವಾಗಿ ಮಹಿಳೆಯರ ಮತ್ತು ಮಕ್ಕಳ ಮಾರಾಟದಲ್ಲಿ ಭಾರತವು ಪ್ರಮುಖ ತಾಣ ವಾಗಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. 90ರ ದಶಕದಿಂದ ಎಲ್ಲಾ ಸರಕಾರಗಳು ಜಾರಿಗೊಳಿಸಿದ ಜಾಗತೀಕರಣದ ನೀತಿಗಳು ಮಹಿಳೆಯರ ಮತ್ತು ಮಕ್ಕಳ ಮಾರಾಟ ಅತಿ ಹೆಚ್ಚು ಬೆಳೆಯಲು ಕಾರಣ ವಾಗಿದೆ. 2010ರ ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ವರದಿಯಂತೆಯೇ ಸದ್ಯ 25 ಲಕ್ಷ ಮಹಿಳೆಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ. ಆದರೆ ಮಾನವ ಹಕ್ಕುಗಳ ವಾಚ್‌ನ ವರದಿಯಂತೆ ಇದುವರೆಗೆ ಅಂದಾಜು 150 ಲಕ್ಷ (ಒಂದೂವರೆ ಕೋಟಿ) ಭಾರತದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ! ಹೆಣ್ಣುಮಕ್ಕಳ ಅಕ್ರಮ ಮಾರಾಟವೆಂಬುದು ಈಗ ಸೀಮಿತ ಚೌಕಟ್ಟುಗಳನ್ನು ದಾಟಿ, ರಾಜ್ಯ-ಅಂತಾರಾಜ್ಯ ಮಿತಿಗಳನ್ನು ಮೀರಿ ರಾಷ್ಟ್ರ ಹಾಗೂ ಜಾಗತಿಕ ವಿದ್ಯಮಾನವಾಗಿ ಸದ್ದಿಲ್ಲದೇ ಬೆಳೆದು ನಿಂತಿದೆ. ನಾಪತ್ತೆಯಾದ ಹೆಣ್ಣುಮಕ್ಕಳು ವೇಶ್ಯಾ ವಾಟಿಕೆಯ ಅಡ್ಡೆಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಟ ಜಾಲವನ್ನು ಭೇದಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಎಲ್ಲವೂ ಗೊತ್ತಿದ್ದೂ ಹೆಣ್ಣುಮಕ್ಕಳನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚಾಲೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿದೆಯೇ? ಹೆಣ್ಣಿನ ದೇಹವನ್ನು ವಸ್ತುವನ್ನಾಗಿಸಿಕೊಂಡು ವ್ಯಾಪಾರದ ಆಟವಾಡುತ್ತಿರುವವರಿಗೆ ನಾಪತ್ತೆಯಾದ ಹೆಣ್ಣುಮಕ್ಕಳೇ ಬಂಡವಾಳ ಹೂಡಿಕೆಯಾಗಿ ಬಳಕೆಯಾಗುತ್ತಿದ್ದಾರೆ. ಅದರಿಂದ ಕೋಟಿಗಟ್ಟಲೆ ಆದಾಯ ದೊರಕುತ್ತಿದೆ! ಇದು ಕೇವಲ ಮಹಿಳಾ ಹಕ್ಕಿನ ವಿಷಯವಲ್ಲ, ಮನುಷ್ಯತ್ವದ ಕಟ್ಟಕಡೆಯ ಮಜಲು ಎಂದು ಸರಕಾರಕ್ಕೆ ಹೃದಯ ದ್ರವಿಸುವಂತೆ ಹೇಗೆ ಅರ್ಥಮಾಡಿಸುವುದು? ಕಳೆದ 2012ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ತಂಡ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸರಾಸರಿ 200-300 ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದಾರೆ. ಇದರಲ್ಲಿ ಶೇಕಡಾ 70ರಷ್ಟು ಇನ್ನೂ ಬಾಲ್ಯದಾಟದವರು ಎನ್ನುವುದು ಆತಂಕಕಾರಿಯಾಗಿದೆ. ರಾಜ್ಯ ಮಹಿಳಾ ಆಯೋಗವೂ ಕಳೆದ ವರ್ಷ ಈ ವರದಿಯನ್ನಾಧರಿಸಿ- ಶೇಕಡಾ 36ರಷ್ಟು ಹೆಣ್ಣುಮಕ್ಕಳು ಪ್ರೀತಿ, ಪ್ರೇಮ ಪ್ರಕರಣಗಳಿಗಾಗಿ ಓಡಿ ಹೋಗುತ್ತಾರೆ ಎಂದು ಒತ್ತಿ ಹೇಳಿದೆ. ಹಾಗಿದ್ದರೆ ಅವರೊಂದಿಗೆ ಇಷ್ಟೇ ಪ್ರಮಾಣದ ವಯಸ್ಕ ಪುರುಷರೂ ನಾಪತ್ತೆಯಾಗಬೇಕಿತ್ತಲ್ಲ? ಈ ಬಗ್ಗೆ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಇಲಾಖೆಯಲ್ಲಿ ದಾಖ ಲಾದ ಪ್ರಕರಣಗಳನ್ನು ಅಭ್ಯಸಿಸಿದಾಗ ಹಾಗೆ ನಾಪತ್ತೆಯಾದ ಪುರುಷರ ಪ್ರಮಾಣ ಶೇಕಡಾ 5ರೊಳಗೇ ಇದೆ! ಇದರಲ್ಲೂ ಪ್ರೀತಿ ಪ್ರೇಮಕ್ಕಿಂತ ಬೇರೆ ವೈಯಕ್ತಿಕ ಕಾರಣಗಳೇ ಮುಖ್ಯವಾಗಿವೆ. ಹಾಗಿದ್ದರೆ ನಮ್ಮ ಹೆಣ್ಣುಮಕ್ಕಳು ಯಾರನ್ನು ಪ್ರೀತಿಸಿ ಓಡಿ ಹೋಗುತ್ತಿದ್ದಾರೆ? ನಮ್ಮ ಹೆಣ್ಣುಮಕ್ಕಳೇನು ಮೀರಾ, ಅಕ್ಕಮಹಾದೇವಿ, ಆಂಡಾಳ್‌ರಂತೆ ಸಂತಭಕ್ತೆಯರೇ? ಇದು ಏನನ್ನು ಸೂಚಿಸುತ್ತದೇ? ಹೆಣ್ಣುಮಕ್ಕಳ ವ್ಯವಸ್ಥಿತವಾದ ಮಾರಾಟ ಜಾಲವನ್ನು ನಿಗೂಢ ಕೈಗಳು ವ್ಯವಸ್ಥಿತವಾಗಿ ನಿರಾತಂಕವಾಗಿ ನಡೆಸುತ್ತಿವೆ ಎಂದಲ್ಲವೇ? ಪ್ರೀತಿಸಿ ಮನೆ ಬಿಟ್ಟು ಹೋಗುತ್ತಿರುವ ಹೆಣ್ಣುಮಕ್ಕಳು ಇಲ್ಲವೇ ಇಲ್ಲವೆಂದಲ್ಲ. ಆದರೆ ಪ್ರೀತಿಯ ಹಿಂದೆ ಬಿದ್ದು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದರೆ ಅವರನ್ನು ಪತ್ತೆ ಹಚ್ಚುವುದು ಕಷ್ಟವಾದರೂ ಸಾಧ್ಯ. ಆದ್ದರಿಂದ ಹೆಣ್ಣುಮಕ್ಕಳು ಶಾಶ್ವತವಾಗಿ ಕಾಣೆಯಾಗುವುದರ ಹಿಂದೆ ಮೋಸದ ಮಾಯಾ ಜಾಲ ಹರಡಿ ನಿಂತಿರುತ್ತದೆ ಎಂಬುದನ್ನು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರಲ್ಲವೇ? ಈ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಣೆಯೆಂಬ ಕ್ರೂರ ವ್ಯವಹಾರ ನಿಯಂತ್ರಣಕ್ಕೆ ಇನ್ನಾದರೂ ಸರಕಾರದ ಉನ್ನತ ಹಂತದಲ್ಲಿ ಸಮಗ್ರವಾದ ಕಾರ್ಯಯೋಜನೆ ಅತ್ಯಂತ ತುರ್ತಾಗಿ ಆಗಬೇಕಿದೆ. ಇದಕ್ಕೆ ಸಂಬಂಧಿತವಾದ ಎಲ್ಲಾ ಇಲಾಖೆಗಳು, ಸರಕಾರಿ ಸಮಿತಿಗಳೂ ಹಾಗೂ ಸ್ವಯಂಸೇವಾ ಸಂಸ್ಥೆಗಳು ಸಂಘಟಿತವಾಗಿ, ಪರಸ್ಪರ ಪೂರಕವಾಗಿ ಈ ಕೆಲಸದಲ್ಲಿ ತೊಡಗಿಕೊಳ್ಳಬೇಕಿದೆ. ಈ ವಿಷಯದ ಗಂಭೀರತೆಗೆ ತಕ್ಕ ಸಶಕ್ತವಾದ ಕಾನೂನುಗಳು ಇಲ್ಲದಿರುವುದು, ಇದ್ದರೂ ಅದರೊಳಗಿನ ನುಸುಳುಗಳು, ಜತೆಗೆ ನ್ಯಾಯದಾನದ ವಿಳಂಬ ಹಾಗೂ ಕಾನೂನು ಜಾರಿಯಲ್ಲೂ ವಿಳಂಬ, ಹೀಗಾಗಿ ಈ ಅಕ್ರಮ ವ್ಯವಹಾರ ಎಗ್ಗಿಲ್ಲದೇ ನಡೆಯುತ್ತಿವೆ. ಅದಕ್ಕಾಗಿ ತ್ವರಿತಗತಿಯ ನ್ಯಾಯಾಲಯಗಳಲ್ಲಿ ತಕ್ಷಣವೇ ನ್ಯಾಯ ನೀಡುವ ವ್ಯವಸ್ಥೆಯಾಗಬೇಕು. ಜೊತೆಗೇ ಇಂದಿನ ಆವಶ್ಯಕತೆಗನುಗುಣವಾಗಿ ಕಾನೂನು ತಿದ್ದುಪಡಿಯೂ ಆಗಬೇಕಿದೆ. 30 ಮೇ 2005 ರಲ್ಲಿ ಕರ್ನಾಟಕ ಸರಕಾರದಿಂದ, ಪ್ರತಿ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತ್‌ಗಳಲ್ಲಿ ಹೆಣ್ಣುಮಕ್ಕಳ ಮಾರಾಟ ತಡೆ ಸಮಿತಿಗಳನ್ನು ರಚಿಸಲು ಆದೇಶ ಜಾರಿಯಾಯ್ತು. ಅದು ಯಶಸ್ವಿಯಾಗಿ ಜಾರಿಯಾಗಲಿಲ್ಲವೆಂದು ಮತ್ತೆ 28 ಮೇ 2007ರಲ್ಲಿ, ಚುನಾಯಿತ ಪ್ರತಿನಿಧಿಗಳ ಮುಖಂಡತ್ವದಲ್ಲಿ ಈ ಸಮಿತಿಗಳನ್ನು ಪುನರ್ ರಚಿಸಬೇಕೆಂಬ ಆದೇಶ ಜಾರಿಯಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಸಮಿತಿಯು ಸಭೆ ಸೇರಿ ಕಾರ್ಯಯೋಜನೆಯ ಸಿದ್ಧತೆ ಹಾಗೂ ಆದ ಕೆಲಸಗಳ ಪರಾಮರ್ಶೆ ಮಾಡಬೇಕೆಂದು ಆದೇಶದಲ್ಲಿ ಒತ್ತಿಹೇಳಲಾಗಿತ್ತು. ಆದರೆ ಬಹಳಷ್ಟು ಕಡೆಗಳಲ್ಲಿ ಇಂತಹ ಸಮಿತಿ ರೂಪುಗೊಂಡಿಲ್ಲ. ರೂಪುಗೊಂಡ ಸಮಿತಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬುದು ದುಃಖಕರ. ಈ ಸಮಿತಿಯ 10 ಜನ ವಿವಿಧ ಇಲಾಖೆಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಡ್ಡಾಯವಾಗಿ ಒಬ್ಬ ಪೊಲೀಸ್ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಜೊತೆಗೆ 10 ಜನ ಜವಾಬ್ದಾರಿ ಯುತ ಸಾರ್ವಜನಿಕ ರನ್ನೊಳಗೊಂಡು 5 ಮಂದಿ ಪುರುಷರು, 5 ಮಂದಿ ಮಹಿಳೆಯರು ಮೂಲಮಟ್ಟದಲ್ಲಿ ಪುನರ್ ರಚಿತವಾಗಬೇಕು. ಈ ಕಣ್ಗಾವಲು ಸಮಿತಿ ಕನಿಷ್ಠ ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸಾರ್ವಜನಿ ಕರನ್ನೊಳಗೊಂಡಾಗ ಮಾತ್ರ ಸಮಿತಿ ನಿಗದಿತವಾಗಿ ಸೇರಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪೊಲೀಸ್ ಇಲಾಖೆಯಲ್ಲೇ ಇಂತಹ ನಾಪತ್ತೆ ಪ್ರಕರಣಗಳನ್ನು ಶೀಘ್ರವಾಗಿ ವ್ಯವಹರಿಸಲು ಪ್ರತ್ಯೇಕ ಸೆಲ್ ಒಂದನ್ನು ರಚಿಸುವ ತುರ್ತು ಕೂಡ ಹೆಚ್ಚಾಗಿದೆ. ಈ ಕುರಿತು ಸರಕಾರದ ಉನ್ನತಮಟ್ಟದಲ್ಲಿ ಕಾರ್ಯಯೋಜನೆಯೊಂದು ರೂಪುಗೊಂಡು, ಅದರ ಅನುಷ್ಠಾನಕ್ಕಾಗಿ ಬಿಗಿ ಕ್ರಮಗಳನ್ನು ಜಾರಿಗೊಳಿಸಬೇಕು. ಇದರ ಜೊತೆಗೇ ಹದಿಹರೆಯದ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಲೈಂಗಿಕ ಶಿಕ್ಷಣ ಮತ್ತು ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಜೀವನ ಕೌಶಲ್ಯಗಳ ಕುರಿತು ತರಬೇತಿ, ಮಾನವ ಕಳ್ಳಸಾಗಾಟದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದೂ ಅಷ್ಟೇ ಮುಖ್ಯವಾಗಿದೆ. ನಾಪತ್ತೆಯಾಗಿ ಮತ್ತೆ ಪತ್ತೆಯಾದ ಹೆಣ್ಣುಮಕ್ಕಳಿಗೆ ಗೌರವಯುತ ಪುನರ್ವಸತಿ ನಿರ್ಮಿಸುವ ಕುರಿತು, ಅವರ ಸಹಜ ಹಕ್ಕುಗಳನ್ನು ದೊರಕಿಸಿಕೊಡುವ ಕುರಿತು ಸರಕಾರ ವಿಶೇಷವಾಗಿಯೇ ಯೋಚಿಸಬೇಕಿದೆ. ಅವರು ಮತ್ತೆ ಇಂತಹ ಅಕ್ರಮ ಮಾರಾಟ ಜಾಲಕ್ಕೆ ಬೀಳದಂತೆ ತಡೆಯುವ ಪ್ರಯತ್ನಗಳೂ ಆಗಬೇಕಿದೆ. ವಾಪಸಾದ ಹೆಣ್ಣುಮಕ್ಕಳು ಹೇಗೆ ನಾಪತ್ತೆಯಾದರು? ಇಷ್ಟು ಕಾಲ ಎಲ್ಲಿದ್ದರು? ಯಾವ ಕೆಲಸದಲ್ಲಿದ್ದರು? ಅಲ್ಲಿನ ವ್ಯವಸ್ಥೆ ಮತ್ತು ವ್ಯವಹಾರಗಳು ಯಾವ ರೀತಿಯದಾಗಿತ್ತು ಎಂಬುದರ ಕೂಲಂಕಷ ಸಮೀಕ್ಷೆಗಳಾಗಿ ಅದರ ಆಧಾರದ ಮೇಲೆ ಕಾರ್ಯಯೋಜನೆಯನ್ನು ಸಿದ್ಧಗೊಳಿಸಬೇಕು. ಇಂತಹ ಸಮೀಕ್ಷೆಯಿಂದ ಮಾತ್ರ ನಾಪತ್ತೆಯ ಹಿಂದಿರುವ ವೈಯಕ್ತಿಕ ಕಾರಣಗಳು, ಕೌಟುಂಬಿಕ, ಆರ್ಥಿಕ, ಸಾಮಾಜಿಕ ಕಾರಣಗಳು ಪತ್ತೆಯಾಗಿ ಅವುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಲು ಹಾಗೂ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತವೆ. ಇಲ್ಲಿ ನಮಗೆ ಬೇಕಾಗಿರುವುದು, ಬೇಡುತ್ತಿರುವುದು-ನಮ್ಮ ಮನೆಯ ಹೆಣ್ಣುಮಗಳೇ ನಾಪತ್ತೆಯಾಗಿದ್ದರೆ.. ಎಷ್ಟು ತೀವ್ರವಾಗಿ ಸ್ಪಂದಿಸುತ್ತಿದ್ದೆವೋ, ಅಂತಹುದೇ ತೀವ್ರತೆಯನ್ನು ಪ್ರಭುತ್ವದಿಂದಲೂ, ಆಡಳಿತಶಾಹಿಯಿಂದಲೂ ನಾವು ನಿರೀಕ್ಷಿಸಬಹುದೇ? ರೂಪ ಹಾಸನ ಸೌಜನ್ಯ : ವಾರ್ತಾಭಾರತಿ Posted by Naveenkumar H.R at 11:35 No comments: Email ThisBlogThis!Share to TwitterShare to FacebookShare to Pinterest Labels: ಲೇಖನಗಳು Friday, 18 July 2014 ಅತ್ಯಾಚಾರಗಳು ಆತಂಕವನ್ನು ಮೂಡಿಸುತ್ತಿವೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳ ಪ್ರಕರಣಗಳನ್ನು ಗಮನಿಸಿದರೆ, ನಾವುಗಳು ಎಂತಹ ಅನಾಗರೀಕತೆ ಎಡೆಗೆ ಹೋಗುತ್ತಿದ್ದೇವೆಂದು ಅನಿಸುತ್ತಿದೆ. ಇಷ್ಟು ಮಾತ್ರವಲ್ಲದೆ, ಅತ್ಯಾಚಾರವನ್ನು ಮಾಡಿದ ಅನಾಗರೀಕರ ಕ್ರೋರ ಮನಸ್ಥಿತಿಯ ಬಗ್ಗೆ ಸಿಟ್ಟು ಬರುವ ಜೊತೆಗೆ ಅವರನ್ನು ಅಂತಹ ಸ್ಥಿತಿಗೆ ತಳ್ಳಿದ ಇಂದಿನ ಮಾಧ್ಯಮಗಳು (ನಿರಂತರವಾಗಿ ಟಿ.ಆರ್.ಪಿ ಗಾಗಿ ಹೆಚ್ಚೆಚ್ಚು ಸೆಕ್ಸ್ ಮತ್ತು ಕ್ರೈಮ ವಿಚಾರಗಳನ್ನೇ ತೋರಿಸುತ್ತಾರೆ) ಸಿನೇಮಾ, ನಮ್ಮ ಶಿಕ್ಷಣದ ವ್ಯವಸ್ಥೆ ಮತ್ತು ನಮ್ಮ ಸುತ್ತ ಮುತ್ತಲಿರುವ ಪರಿಸರುವೂ ಮುಖ್ಯ ಕಾರಣ ಎಂದೆನಿಸುತ್ತದೆ. ಹಾಗಾಗಿ ಅತ್ಯಾಚಾರದ ವಿರುದ್ದ ಮಾತನಾಡುವಾಗ ತಪಿತಸ್ಥರಿಗೆ ಕಠಿಣ ಶಿಕ್ಷೆ ಯಾಗುವಂತೆ ಕಾನೂನು ಜಾರಿಗೆ ಬರ ಬೇಕೆಂದು ಒತ್ತಾಯಿಸುವಾಗಲೇ ಒಟ್ಟು ವಾತಾವರಣವನ್ನು ಬದಲಾಯಿಸುವ ಆಮೂಲಕ ಇಂತಹ ವಿಕೃತ ಮನಸ್ಥಿತಿಯಿಂದ ಇಂದಿನ ಯುವಜನರನ್ನು ಹೊರತರದಿದ್ದರೆ ಇಂತಹ ಘಟನೆಗಳಿಗೆ ಅಂತ್ಯವೇ ಇರುವುದಿಲ್ಲ. Posted by Naveenkumar H.R at 11:58 No comments: Email ThisBlogThis!Share to TwitterShare to FacebookShare to Pinterest Labels: ನನ್ನ ಅಭಿಪ್ರಾಯ Sunday, 13 July 2014 ಪಟೇಲರ ಹೆಸರಿನಲ್ಲೇ ಕೊಡಿ ಬಾಭಾ. ಪ್ರಸ್ತುತ ಬಜೆಟ್ ನಲ್ಲಿ ಪಟೇಲರ ಪ್ರತಿಮೆಗೆ 200 ಕೋಟಿ ರೂ ಆದರೆ ದೇಶದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ 100 ಕೋಟಿ ರೂ. ಇದನ್ನು ನೋಡಿದರೆ ನಿಮಗೆ ಏನನಿಸುತ್ತದೆ? Posted by Naveenkumar H.R at 07:22 No comments: Email ThisBlogThis!Share to TwitterShare to FacebookShare to Pinterest Labels: ವ್ಯಂಗ್ಯ ಚಿತ್ರಗಳು Monday, 16 July 2012 ಪಾತ್ರಧಾರಿಗಳನ್ನಷ್ಟೇ ಅಲ್ಲ, ಸೂತ್ರಧಾರರನ್ನೂ ನೋಡಿ -Prajavani ಪಾತ್ರಧಾರಿಗಳನ್ನಷ್ಟೇ ಅಲ್ಲ, ಸೂತ್ರಧಾರರನ್ನೂ ನೋಡಿ -Prajavani Posted by Naveenkumar H.R at 10:48 No comments: Email ThisBlogThis!Share to TwitterShare to FacebookShare to Pinterest Sunday, 1 July 2012 ಪಿ.ಸಾಯಿನಾಥ್ ಬೆಂಗಳೂರಿಗೆ ಬಂದಿದ್ದಾಗ ಜುಲೈ 1 ಪತ್ರಕರ್ತರ ದಿನಾಚರಣೆ ಅಂದು ಭಾರತದ ಪತ್ರಿಕಾ ರಂಗದ ದಿಕ್ಕನ್ನು ಬದಲಾಯಿಸಿದ, ಪತ್ರಿಕೋಧ್ಯಮಕ್ಕೆ ಹೊಸ ಭಾಶ್ಯೆ ಬರೆದ ಪಿ.ಸಾಯಿನಾಥ್ ರವರು ಬೆಂಗಳೂರಿಗೆ ಬಂದಿದ್ದರು. ಅವರು ಇಂಗ್ಲೀಷ್ ನಲ್ಲಿ ಬರೆದಿರುವ 'ಎವರಿ ಬಡಿ ಲವ್ಸ್ ದಿ ಡ್ರಾಟ್' ಪುಸ್ತಕವನ್ನು ಸೃಜನಶೀಲ ಬರಹಗಾರರಾದ ಜಿ.ಎನ್.ಮೋಹನ್ ಕನ್ನಡಕ್ಕೆ ಅನುವಾದಿಸಿದ್ದ 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಪುಸ್ತಕ ಬೆಂಗಳೂರಿನ ಗಾಂಧಿ ಭವನದಲ್ಲಿ ಕಿಕ್ಕಿರಿ ಅಭಿಮಾನಿಗಳ ನಡುವೆ ಅಭನವ ಪ್ರಕಾಶನ ಬಿಡುಗೊಡೆಗೊಳಿತು. ಪುಸ್ತಕವನ್ನು ಬಿಡುಗಡೆಮಾಡಿದ ನಂತರ ಪಿ.ಸಾಯಿನಾಥ್ ರವರ ಕುರಿತಾದ 'ನ್ಯೂರೋ ಗೆಸ್ಟ್' ಸಾಕ್ಷಚಿತ್ರ ಪ್ರದರ್ಶನವಾಯಿತು. ಈ ಸಾಕ್ಷ ಚಿತ್ರವನ್ನು ನೋಡಿದಮೇಲಂತೂ ಪಿ.ಸಾಯಿನಾಥ್ ರ ಕೆಲಸದ ವೈಕರಿ ಅವರು ಬೆಳೆದು ಬಂದ ರೀತಿ ಮತ್ತು ದೇಶದ ದುಡಿಯುವ ವರ್ಗದ ಮೇಲೆ ಅದರಲ್ಲೂ ರೈತ ಸಮುದಾಯದ ಮೇಲೆ ಅವರಿಟ್ಟಿರುವ ಅಪಾರ ಶ್ರದ್ದೆ, ತಮ್ಮ ಬರಹಗಳ ಮೂಲಕ ರೈತ ಸಮುದಾಯದ ನೈಜ ಸಮಸ್ಯೆಗಳನ್ನು ಮತ್ತು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದ ಅಂಶಗಳನ್ನು ಪತ್ರಿಕೆಗಳಿಗೆ ಬರೆಯುತ್ತಲೇ ಅವರು ಬೆಳದರು, ಆಮೂಲಕ ಆಳುವ ಸರ್ಕಾರಗಳ ಬೇಜವಾಭ್ದಾರಿತನವನ್ನು ಬಯಲಿಗೆಳೆಯುತ್ತ ಜವಾಭ್ದಾರಿಗಳ ಬಗ್ಗೆ ಎಚ್ಚರಿಸಿಕೊಂಡು ಭಾರತದ ಪತ್ರಿಕೋಧ್ಯಮದಲ್ಲೇ ಒಂದು ವಿಭಿನ್ನ ದೃಷ್ಟಿಕೋನವನ್ನು ಕೊಡುವ ಮೂಲಕ ಯು ಪತ್ರಕರ್ತರನ್ನು ಗ್ರಾಮೀಣ ಬಡ ಜನರ ಬಳಿಗೆ ಸೆಳೆದವರು ಪಿ.ಸಾಯಿನಾಥ್. ಇವರು ಮಾತನಾಡುತ್ತಾ ಜಾಗತೀಕರಣದ ಪರಿಣಾಮವಾಗಿ ಮಾಧ್ಯಮ ಉಧ್ಯಮವಾಗಿ ಬದಲಾಗಿದೆ, ಅಲ್ಲಿ ಎಲ್ಲರಿಗೂ ಲಾಭ ಮಾಡುವ ಉದ್ದೇಶ ಬಿಟ್ಟರೆ ಜನರ ಸಮಸ್ಯೆಗಳನ್ನು ಕುರಿತು ವರದಿಗಳನ್ನು ಮಾಡುವ ಯಾವ ಉದ್ದೇಶವೂ ಇಲ್ಲ. ಅದಕ್ಕಾಗಿಯೇ ದೇಶದ ಯಾವುದೇ ದೃಶ್ಯಮಾಧ್ಯಮವಾಗಲೀ ಅಥವಾ ಮುದ್ರಣ ಮಾಧ್ಯಮವಾಗಲೀ ಕೃಷಿ, ನಿರುದ್ಯೋಗದಂತಹ ವಿಷಯಗಳನ್ನು ಒರತುಪಡಿಸಿ ಎಲ್ಲಾ ವಿಚಾರಗಳಗೂ ಪ್ರತ್ತೇಕ ವರದಿಗಾರರನ್ನು ನೇಮಿಸಿರುತ್ತಾರೆ ಎಂದರು. ನನಗೆ ಪಿ.ಸಾಯುನಾಥ್ ತುಂಬ ಇಷ್ಟವಾಗುವುದು ಅವರು ಯಾವುದೇ ಒಂದು ಸಮಸ್ಯೆಯನ್ನು ನೋಡುವ ರೀತಿ ಮತ್ತು ಅದರ ಮೂಲಕ ಸಮಸ್ಯೆಯ ಆಳಕ್ಕಿಳಿದು ಅದನ್ನು ಪ್ರತ್ಯಕ್ಷವಾಗಿ ಕಂಡು ಅದನ್ನು ಧಾಖಲಿಸುವ ವಿಧಾನ ಮತ್ತು ಅವರು ಸಮಾಜದ ಎರಡು ತುದಿಗಳಲ್ಲಿ ನಡೆದಿರುವ ಘಟನೆಗಳನ್ನು ಆದರಿಸಿ ಅವುಗಳ ವೈರುಧ್ಯವನ್ನು ಬಹಳ ಸೊಗಸಾಗಿ ವಿವರಿಸುತ್ತಾರೆ ಉದಾಹರಣೆಗೆ ಅವರು ಯಾವಾಗಳೂ ಮಾತನಾಡುವಹಾಗೆ ಮಹಾರಷ್ಟ್ರದ ರಾಜಧಾನಿ ಬಾಂಬೆಯಲ್ಲಿ ಕಾಟನ್ ಬಟ್ಟೆ ಕುರಿತು ಲ್ಯಾಕ್ಮಿ ಕಂಪನಿಯಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಅದನ್ನು ವರದಿಮಾಡಲೆಂದು ದೇಶ-ವಿದೇಶಗಳಿಂದ 200 ಕ್ಕೂ ಹೆಚ್ಚು ಪತ್ರಕರ್ತರು, ಚಾಯಾಚಿತ್ರಗಾರರು ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದರು. ಆದರೆ ಅದೇ ರಾಜ್ಯದ ಫ್ಯಾಶನ್ ಶೋ ನಡೆಯುವ 300 ಕಿ.ಮಿ ದೂರದಲ್ಲಿ ರುವ ವಿದರ್ಬಾದಲ್ಲಿ ರೈತರು ಅತ್ತಿ ಬೆಳೆದು ಬೆಲೆಸಿಗದೆ ಸಾಲಮಾಡಿ ಆತ್ಮಹತ್ಯೆಮಾಡಿಕೊಂಡಿದ್ದರೆ ಅದನ್ನು ವರದಿಮಾಡಲು ಕೇವಲ 5 ಜನ ಪತ್ರಕರ್ತರಿದ್ದರಂತೆ. ಅಂದರೆ ಭಾರತದ ಪತ್ರಿಕೋಧ್ಯಮದ ಆಧ್ಯತೆ ಏನೆಂದು ಕೊತ್ತಾತಿತ್ತಲ್ಲ. ಇದನ್ನು ಸಮಾಜದ ಮುಂದೆ ಅಂಕಿಸಂಖ್ಯೆ ಸಮೇತ ಸಾದರಪಡಿಸುವುದರಲ್ಲಿ ಸಾಯಿನಾಥ್ ಎಲ್ಲರಿಗೂ ಮಾದರಿಯಾಗಿದ್ದಾರೆ. Posted by Naveenkumar H.R at 12:35 1 comment: Email ThisBlogThis!Share to TwitterShare to FacebookShare to Pinterest Labels: ನನ್ನ ಅಭಿಪ್ರಾಯ ಸಮಾಜವಾದದ ಕತೆ ಮುಗಿಯಲಿಲ್ಲ, ಹೊಸದಾಗಿ ಆರಂಭವಾಗಿದೆ ಎರಡು ದಶಕಗಳ ಹಿಂದೆ ಸೋವಿಯೆತ್ ಒಕ್ಕೂಟ ವಿಘಟನೆ ಹೊಂದಿದಾಗ ನಮಗೆಲ್ಲ ದೊಡ್ಡ ಆಘಾತವೇ ಆಗಿತ್ತು- ಮಾನವ ಇತಿಹಾಸದಲ್ಲಿ, ಸಮಾನತೆಗಾಗಿ ಹೋರಾಟದಲ್ಲಿ ಹೊಸ ಅಧ್ಯಾಯವನ್ನು ತೆರೆದ ದೇಶವೊಂದು ಹೀಗೇಕೆ ಕಣ್ಮರೆಯಾಯಿತು ಎಂಬ ಆಘಾತ ಮಾತ್ರವಲ್ಲ ಅದು- ಮಾನವನಿಂದ ಮಾನವನ ಶೋಷಣೆಯಿಲ್ಲದ ಸಮಾಜದ ಕನಸು ಕಟ್ಟಿ ಕೊಟ್ಟ ಸಮಾಜವಾದವೆಂಬ ಪರಿಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯುವಂತದ್ದೇ ಎಂಬ ಯಕ್ಷಪ್ರಶ್ನೆ ಎದುರಾದ ಆಘಾತ ಅದು. ಆದರೆ ಇದು ಬಹಳ ಕಾಲ ಯಕ್ಷಪ್ರಶ್ನೆಯಾಗಿ ಉಳಿಯಲಿಲ್ಲ. ಮಾನವನ ಇತಿಹಾಸದಲ್ಲಿ ಎರಡು ದಶಕಗಳು ಎಂಬುದು ಬಹಳ ಸಣ್ಣ ಅವಧಿ ತಾನೇ? ಈ ಎರಡು ದಶಕಗಳಲ್ಲಿ ವೋಲ್ಗಾ, ಮಿಸಿಸಿಪಿಗಳಲ್ಲಿ, ಲ್ಯಾಟಿನ್ ಅಮೆರಿಕಾದ ಅಮೆಝೊನ್ ನದಿಯಲ್ಲಿ, ಈಜಿಪ್ಟಿನ ನೈಲ್ ನದಿಯಲ್ಲೂ, ನಂತರ ಯುರೋಪಿನ ರೈನ್, ಸೆನ್, ಥೇಮ್ಸ್ಗಳಲ್ಲೂ, ನಮ್ಮ ಕಾವೇರಿ-ಗಂಗೆಯಂತೆ ಬಹಳಷ್ಟು ನೀರು ಹರಿದು ಹೋಗಿದೆ. ಸಮಾಜವಾದ ಸತ್ತಿತು, ಇತಿಹಾಸ ಕೊನೆಗೊಂಡಿತು, ಬಂಡವಾಳ ವ್ಯವಸ್ಥೆಯೇ ಮಾನವ ಕುಲದ ಅಂತಿಮ ನಿಯತಿ ಎಂಬ ಆಡಂಬರದ ಮಾತುಗಳೆಲ್ಲ ಈ ಅಲ್ಪ ಅವಧಿಯಲ್ಲೆ ಇತಿಹಾಸದ ಕಸದ ಬುಟ್ಟಿ ಸೇರಿವೆ. ಇದು ದುರಾಸೆಯ ವ್ಯವಸ್ಥೆ, ಈ ವ್ಯವಸ್ಥೆಯೇ ದೋಷಯುಕ್ತ, ಅಮಾನವೀಯ, ಈ ವ್ಯವಸ್ಥೆ ಕೊನೆಗೊಳ್ಳದೆ ಮಾನವ ಕುಲಕ್ಕೆ ಮುಕ್ತಿಯಿಲ್ಲ ಎಂಬ ಘೋಷಣೆಗಳು ಮತ್ತೆ, ದ್ವಿಗುಣ ಉತ್ಸಾಹದಿಂದ ಕೇಳಿ ಬರಲಾರಂಭಿಸಿವೆ. ಈ ವ್ಯವಸ್ಥೆಯ ಪ್ರತೀಕವಾದ ವಾಲ್ ಸ್ಟ್ರೀಟ್ಅನ್ನೇ ಆಕ್ರಮಿಸಿಕೊಳ್ಳಿ, ಏಕೆಂದರೆ ಇದು 1% ಮಂದಿಗಾಗಿ ಇರುವಂತದ್ದು, ನಾವು 99% ಎಂಬ ಸ್ವತಃ ಅಮೆರಿಕಾದ ಜನತೆಯ ಕೂಗಿಗೆ ಈಗ ಇಡೀ ವಿಶ್ವವೇ ಸ್ಪಂದಿಸಲಾರಂಭಿಸಿದೆ. ಲ್ಯಾಟಿನ್ ಅಮೆರಿಕಾದ ಸವಾಲು ಸೋವಿಯೆತ್ ಒಕ್ಕೂಟದ ಕುಸಿದ ಮೇಲೆ ಇನ್ನು ಮುಂದೆ ತಾನೇ ಜಗತ್ತಿನ ಏಕೈಕ ಸೂಪರ್ ಪವರ್ ಎಂದು ಅಮೆರಿಕನ್ ಆಳರಸರು ಮತ್ತು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಕುಣಿದಾಡಿಕೊಂಡು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜಾಗತೀಕರಣದ ಹೆಸರಿನಲ್ಲಿ ಕುಪ್ಪಳಿಸುತ್ತಿದ್ದಾಗ, ಇದಕ್ಕೆ ಮೊದಲು ಸಡ್ಡು ಹೊಡೆದು ನಿಂತದ್ದು ಅದುವರೆಗೆ ಅಮೆರಿಕಾ ತನ್ನ ಹಿತ್ತಿಲು ಎಂದು ಭಾವಿಸಿದ್ದ ಲ್ಯಾಟಿನ್ ಅಮೆರಿಕಾ. ತನ್ನ ಹುಟ್ಟಿನಿಂದಲೇ ಅಮೆರಿಕಾದ ಯಜಮಾನಿಕೆಗೆ ಏಕಾಂಗಿಯಾಗಿ ಸವಾಲು ಹಾಕುತ್ತಾ ಬಂದಿದ್ದ ಪುಟ್ಟ ಕ್ಯೂಬಾದಿಂದ ಸ್ಫೂರ್ತಿ ಪಡೆದ ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಒಂದೊಂದಾಗಿ ಸಮಾಜವಾದಿ-ಒಲವಿನ ಸರಕಾರಗಳು ಅಧಿಕಾರಕ್ಕೆ ಬರಲಾರಂಭಿಸಿದವು. ಬಂಡವಾಳವೇ ಸರ್ವಶಕ್ತ, ಅದನ್ನು ಸಂತುಷ್ಟಗೊಳಿಸಿದರೆ ಎಲ್ಲವೂ ಸರಿಯಾಗುತ್ತದೆ, ಜನಸಾಮಾನ್ಯರಿಗೂ ಅದರ ಪ್ರಯೋಜನ ಇಳಿದು ಬರುತ್ತದೆ ಎಂದು ಪ್ರತಿಪಾದಿಸುವ ನವ-ಉದಾರವಾದ ಎಂಬ ಧೋರಣೆ ಸೋವಿಯೆತ್ ಒಕ್ಕೂಟದ ಪತನದ ನಂತರ ಉಳಿದಿರುವ ಏಕಮಾತ್ರ ಮಾರ್ಗ ಎಂದು ಭಾರತವೂ ಸೇರಿದಂತೆ ಹಲವಾರು ದೇಶಗಳ ಆಳುವ ಮಂದಿ ಈಗ ಅನುಸರಿಸುತ್ತಿರುವ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಪ್ರತಿಪಾದಿಸುತ್ತಿರುವ ಆಥರ್ಿಕ ಧೋರಣೆಗಳು ವಾಸ್ತವವಾಗಿ ಸಾಮ್ರಾಜ್ಯಶಾಹಿ ಜಾಗತೀಕರಣದ ಧೋರಣೆಗಳು, ಅವು ಈ ದೇಶಗಳ ಶ್ರೀಮಂತರ ಲಾಭದಾಹಗಳನ್ನು ತಣಿಸಬಹುದೇ ಹೊರತು, ಜನಸಾಮಾನ್ಯರ ಬದುಕನ್ನು ಹಸನು ಮಾಡಲಾರವು, ಬದಲಿಗೆ ಅದನ್ನು ಮತ್ತಷ್ಟು ಸಂಕಟಮಯಗೊಳಿಸುತ್ತವೆ ಎಂದು ಈ ದೇಶಗಳ ಜನರು ತಮ್ಮ ಸ್ವಂತ ಅನುಭವಗಳಿಂದ ಅರಿಯುತ್ತಿರುವಾಗಲೇ, ಅದಕ್ಕೆ ಜನಪರವಾದ ಪಯರ್ಾಯ ಅಭಿವೃದ್ಧಿ ಮಾರ್ಗ ಇದೆ ಎಂದು ಲ್ಯಾಟಿನ್ ಅಮೆರಿಕಾದ ದೇಶಗಳು ತೋರಿಸಿ ಕೊಡುತ್ತಿವೆ. ಇನ್ನೊಂದೆಡೆ 2008ರಲ್ಲಿ ಅಮೆರಿಕಾ ಮತ್ತು ಇತರ ಮುಂದುವರೆದ ಪಾಶ್ಚಿಮಾತ್ಯ ದೇಶಗಳನ್ನು ಅಲುಗಾಡಿಸಿ ಬಿಟ್ಟ ಜಾಗತಿಕ ಹಣಕಾಸು ಕುಸಿತದ ಬಿಕ್ಕಟ್ಟು ಒಂದೆಡೆ ಬಂಡವಾಳಶಾಹಿ ವಿಜಯೋತ್ಸಾಹವನ್ನು ತಣ್ಣಗಾಗಿಸಿ, ಅದರ ಸ್ಥಾನದಲ್ಲಿ ಆಳುವ ವರ್ಗಗಳ ನಡುವೆ ಬಂಡವಾಳಶಾಹಿಯ ಭವಿಷ್ಯದ ದಾರಿಯ ಬಗ್ಗೆ ಚರ್ಚೆ ನಡೆಯುವಂತೆ ಮಾಡಿದೆ. ಇನ್ನೊಂದೆಡೆ, ತಮ್ಮ ಆರ್ಥಿಕ ಹಕ್ಕುಗಳಿಗಾಗಿ ಮತ್ತು ತಾವು ಈ ಹಿಂದೆ ಗಳಿಸಿದ್ದ ಹಕ್ಕುಗಳ ರಕ್ಷಣೆಗಾಗಿ ವಿಶ್ವಾದ್ಯಂತ ಹೆಚ್ಚು ಹೆಚ್ಚು ಜನತೆ ಪ್ರತಿಭಟನೆಗಳಿಗೆ ಇಳಿಯುತ್ತಿದ್ದಾರೆ. ಅರಬ್ ಜಗತ್ತಿನಲ್ಲಿ ನಿರಂಕುಶ ಆಳ್ವಿಕೆಗಳ ವಿರುದ್ಧ ಜನತೆಯ ಬಂಡಾಯಗಳು ಪ್ರಮುಖ ರಾಜಕೀಯ ಬದಲಾವಣೆಗಳನ್ನು ತಂದಿವೆ. 'ಮಿತವ್ಯಯ' ಎಂಬ ಮೋಸ ಈ ಬಾರಿಯ ಬಂಡವಾಳಶಾಹಿ ಬಿಕ್ಕಟ್ಟು ಕೂಡ ಬೇಗನೇ ಪರಿಹಾರಗೊಳ್ಳುತ್ತದೆ, ಬಂಡವಾಳಶಾಹಿ ಮತ್ತೆ ಚಿಗುರಿಕೊಳ್ಳಬಲ್ಲದು ಎಂಬ ನಿರೀಕ್ಷೆ ಈ ನಾಲ್ಕು ವರ್ಷಗಳಲ್ಲಿ ಸಂಪೂರ್ಣ ಹುಸಿಯಾಗಿದೆ. ಇದು ಅನಿರೀಕ್ಷಿತವೇನಲ್ಲ. ಏಕೆಂದರೆ ಈ ನವ-ಉದಾರವಾದಿಗಳು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿರುವುದು ಕೂಡ ಅದೇ ವಿಫಲ ನವ-ಉದಾರವಾದಿ ಚೌಕಟ್ಟಿನಲ್ಲಿಯೇ. ಸಬ್ಪ್ರೈಮ್ ಅಂದರೆ ಅಪಾತ್ರ ಸಾಲಗಳ ಮೂಲಕ ಈ ಬಿಕ್ಕಟ್ಟನ್ನು ತಂದ ಕಾರ್ಪೋರೇಟ್ಗಳನ್ನು ಶಿಕ್ಷಿಸುವ ಬದಲು ಅವುಗಳಿಗೇ 'ಪಾರು ಯೋಜನೆಗಳ'(ಬೇಲೌಟ್ ಪ್ಯಾಕೇಜುಗಳ) ಹೆಸರಿನಲ್ಲಿ ಅಗಾಧ ಹಣವನ್ನು ಕೊಡಮಾಡಿ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಲಾಯಿತು. ಸರಕಾರಗಳು ಸಾಲಗಳನ್ನೆತ್ತಿ ಸಂಗ್ರಹಿಸಿದ ಮೊತ್ತಗಳಿಂದ ಕೊಟ್ಟ ಈ ಬೇಲೌಟುಗಳಿಂದಾಗಿ ಹಲವಾರು ದೇಶಗಳಲ್ಲಿ ಸರಕಾರಗಳು ನಿಭಾಯಿಸಲಾಗದಂತಹ ಹಣಕಾಸು ಕೊರತೆಗಳಲ್ಲಿ ಸಿಲುಕಿ ಕೊಂಡವು. ಹೀಗೆ ಕಾರ್ಪೋರೇಟುಗಳ ದಿವಾಳಿಗಳನ್ನು ಸರಕಾರಗಳ ಸಾರ್ವಭೌಮ ದಿವಾಳಿಗಳಾಗಿ ಪರಿವರ್ತಿಸಲಾಯಿತು. ಹೀಗೆ ಸಾರ್ವಭೌಮ ದಿವಾಳಿಗಳ ಬೆದರಿಕೆ ಉಂಟಾದಾಗ, ಸರಕಾರದ ಖರ್ಚುಗಳನ್ನು ತೀವ್ರವಾಗಿ ಇಳಿಸಬೇಕಾದ ಪ್ರಮೇಯ ಉಂಟಾಯಿತು. ಶ್ರೀಮಂತ ವಿಭಾಗಗಳ ಸವಲತ್ತುಗಳನ್ನು ಮುಟ್ಟಲು ಇವರ ನವ-ಉದಾರವಾದದಲ್ಲಿ ಅವಕಾಶವಿಲ್ಲವಾದ್ದರಿಂದ ಇದನ್ನು ಸರಕಾರ ಮಾಡುವ ಸಾಮಾಜಿಕ ಖರ್ಚುಗಳಲ್ಲಿ ತೀವ್ರವಾದ ಕಡಿತಗಳನ್ನು ಹೇರುವ ಮೂಲಕ ಮತ್ತು ದುಡಿಯುವ ಜನಗಳ ಮೇಲೆ ಇನ್ನಷ್ಟು ಭಾರವಾದ ಹೊರೆಗಳನ್ನು ಹಾಕುವ ಮೂಲಕ ಮಾತ್ರವೇ ಸಾಧ್ಯವಿತ್ತು. ಆದ್ದರಿಂದಲೇ ದುಡಿಯುವ ಜನಗಳ ಸಂಬಳಗಳ ಸ್ತಂಭನ, ಕೆಲಸದ ಗಂಟೆಗಳ ಹೆಚ್ಚಳ, ನಿವೃತ್ತಿ ಸೌಲಭ್ಯಗಳನ್ನು ಅರ್ಧಕ್ಕಿಳಿಸುವುದು ಮುಂತಾದ ಕ್ರಮಗಳನ್ನು ತರಲಾಯಿತು ಇವನ್ನು ಅವರು 'ಮಿತವ್ಯಯ'ದ ಕ್ರಮಗಳೆಂದು ಕರೆಯುತ್ತಾರೆ. ಸಹಜವಾಗಿಯೇ ಇಂತಹ 'ಮಿತವ್ಯಯ'ಗಳ ಮೂಲಕ ತಾವೇ ತಂದ ಬಿಕ್ಕಟ್ಟಿನ ಹೊರೆಯನ್ನು ಸಾಮಾನ್ಯ ಜನರಿಗೆ ವರ್ಗಾಯಿಸಲು ಅಂತರರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಆಳುವ ವರ್ಗಗಳು ತೆಗೆದುಕೊಂಡಿರುವ ಕ್ರಮಗಳಿಂದಾಗಿ ಅಮೇರಿಕಾ, ಯೂರೋಪ್ ಮತ್ತು ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಸಂಘರ್ಷಗಳು ಮತ್ತು ಹೋರಾಟಗಳು ಭುಗಿಲೆದ್ದಿವೆ. ಯೂರೋಪ್ನಲ್ಲಿ ಸಾಲ ಬಿಕ್ಕಟ್ಟಿನ ಕೇಂದ್ರ ಬಿಂದುವಾದ ಗ್ರೀಸ್ನಲ್ಲಿ, ಕಳೆದೆರಡು ವರ್ಷಗಳಿಂದ ನಿರಂತರವಾದ ಪ್ರತಿಭಟನೆಗಳು ಮತ್ತು ಸಾರ್ವತ್ರಿಕ ಮುಷ್ಕರಗಳು ನಡೆಯುತ್ತಿವೆ. ಸ್ಪೈನ್ ದೇಶದಲ್ಲಿ ಮುಖ್ಯವಾಗಿ ಯುವ ಜನತೆಯ ಬೃಹತ್ ಹೋರಾಟಗಳು ನಡೆದಿದ್ದರೆ, ಪೋರ್ಚುಗಲ್, ಇಟಲಿ, ಫ್ರಾನ್ಸ್, ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಕಾರ್ಮಿಕರ ಬೃಹತ್ ಸಾರ್ವತ್ರಿಕ ಮುಷ್ಕರಗಳು ನಡೆದಿವೆ. ಶಿಕ್ಷಣಕ್ಕೆ ಸಾರ್ವಜನಿಕ ವೆಚ್ಚದಲ್ಲಿ ಕಡಿತ ಮತ್ತು ಬೋಧನಾ ಶುಲ್ಕಗಳ ಹೆಚ್ಚಳದ ವಿರುದ್ಧದ ಹೋರಾಟಗಳಲ್ಲಿ ವಿದ್ಯಾರ್ಥಿ-ಯುವಜನರು ಮುಂಚೂಣಿಯಲ್ಲಿದ್ದಾರೆ. ಮೇದಿನ 2012 ಈ ಹಿನ್ನೆಲೆಯಲ್ಲಿ ಅಂತರ್ರಾಷ್ಟ್ರೀಯ ಕಾರ್ಮಿಕ ದಿನವಾಗಿ ಕಳೆದ ಒಂದು ಶತಮಾನಕ್ಕೂ ಹೆಚ್ಚು ಸಮಯದಿಂದ ಜಗತ್ತಿನಾದ್ಯಂತ ಆಚರಿಸುತ್ತಿರುವ ಮೇ ದಿನ ಈ ವರ್ಷ ಹೊಸ ಅರ್ಥಪಡೆದುಕೊಂಡಂತೆ ಕಾಣುತ್ತಿದೆ. ಇದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಹುಟ್ಟು ಹಾಕಿದ ಜಾಗತಿಕ ಆಥರ್ಿಕ ಬಿಕ್ಕಟ್ಟಿನ ಅವಧಿಯಲ್ಲಿನ ಮೊದಲ ಮೇದಿನವೇನೂ ಅಲ್ಲವಾದರೂ, ಈ ಬಿಕ್ಕಟ್ಟಿಗೆ ಬಂಡವಾಳಶಾಹಿಯ ಭದ್ರಕೋಟೆಯೆನಿಸಿದ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲೇ ಈ ಬಾರಿ ಹೊಸ ಸ್ಪಂದನೆ ದೊರೆತಿದೆ. 'ನಾವು 99%, ಮೇ ದಿನದಂದು ಪುನಃ ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳುತ್ತೇವೆ'-ಈ ಘೋಷಣೆ ಈ ವರ್ಷದ ಮೇ ದಿನದ ವಿಶೇಷವಾಗಿತ್ತು. ಸಪ್ಟೆಂಬರ್ನಲ್ಲಿ ಈಜಿಪ್ಟಿನ ರಾಜಧಾನಿ ಕೈರೋ ಮತ್ತು ಟ್ಯುನೀಸಿಯಾದ ಟ್ಯುನಿಸ್ನಲ್ಲಿ ಅರಳಿದ 'ಅರಬ್ ವಸಂತ'ದ ಸ್ಫೂರ್ತಿಯಿಂದ ಅಮೆರಿಕದಲ್ಲಿ ಆರಂಭವಾಗಿ ಜಗತ್ತಿನ 150ಕ್ಕೂ ಹೆಚ್ಚು ನಗರಗಳಿಗೆ ಹಬ್ಬಿದ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ' (Occupy Wallstreet) ಚಳುವಳಿ ಅಮೆರಿಕದಲ್ಲಿ ಪೋಲಿಸರ ಸತತ ದಾಳಿ, ಚಳಿಗಾಲ ಮತ್ತು ಸೈದ್ಧಾಂತಿಕ-ಸಂಘಟನಾ ಕೊರತೆಗಳಿಂದ ಬಹಳ ಮಟ್ಟಿಗೆ ತಣ್ಣಗಾಗಿತ್ತು. ಕಳೆದ ತಿಂಗಳು ಈ ಚಳುವಳಿಯಲ್ಲಿ ಮೂಡಿಬಂದ ಗುಂಪುಗಳು ಮೇ 1 ರಂದು ಜಗತ್ತಿನಾದ್ಯಂತ ಈ ಚಳುವಳಿಯ ಪುನಶ್ಚೇತನಕ್ಕೆ ಮತ್ತು ಬ್ಯಾಂಕು-ಕಾರ್ಪೋರೆಟ್ಗಳ ಮೇಲೆ ಪುನಃ ಸತತ ದಾಳಿ ಆರಂಭಿಸಬೇಕೆಂದು ಕರೆ ಕೊಟ್ಟಿದ್ದವು. ಮೇ ದಿನದ ಹುಟ್ಟು ದೇಶವಾದರೂ, ಆ ದಿನವನ್ನು ಹೋರಾಟದ ದಿನವಾಗಿ ಆಚರಿಸುವ ಸಂಪ್ರದಾಯ ಹೋಗೇ ಬಿಟ್ಟಿದ್ದ ಅಮೆರಿಕದಲ್ಲಿ, ಮೇ ದಿನವನ್ನು ಇದಕ್ಕಾಗಿ ಆರಿಸಿಕೊಂಡಿದ್ದು ಒಂದು ಮಹತ್ವಪೂರ್ಣ ಬೆಳವಣಿಗೆ. ಮೇ ದಿನದಂದು ಅಮೆರಿಕದಲ್ಲಿ 'ಸಾರ್ವತ್ರಿಕ ಮುಷ್ಕರ'ಕ್ಕೆ (ಒ.ಡಬ್ಲ್ಯೂ.ಎಸ್.) ಕರೆ ಕೊಟ್ಟಿದ್ದು ಇನ್ನೂ ಹೆಚ್ಚು ಮಹತ್ವದ್ದಾಗಿತ್ತು. ಪೂರ್ವದ (ಆಸ್ಟ್ರೇಲಿಯಾದ) ಸಿಡ್ನಿಯಿಂದ ಪಶ್ಚಿಮದ (ಅಮೆರಿಕದ) ಸ್ಯಾನ್ಫ್ರಾನ್ಸ್ಸಿಸ್ಕೊವರೆಗೆ ಅಭಿವೃದ್ಧಿ ಹೊಂದಿರುವ ಬಂಡವಾಳಶಾಹಿ ದೇಶಗಳ ನೂರಾರು ನಗರಗಳಲ್ಲಿ 'ನಾವು 99%, ಮೇದಿನದಂದು ಪುನಃ ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳುತ್ತೇವೆ' ಎಂಬ ಯುದ್ಧಘೋಷಣೆ ಮೇ ದಿನದ ಕಾಮರ್ಿಕರ ಪ್ರದರ್ಶನಗಳೊಂದಿಗೆ ಮಿಳಿತವಾಗಿ ಮಾರ್ದನಿಗೊಂಡಿತು. ಅಮೆರಿಕದಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ರಾಷ್ಟ್ರಮಟ್ಟದ ಕಾರ್ಮಿಕ ಸಂಘಟನೆಗಳು ಕರೆ ಕೊಡದಿದ್ದರೂ, ಹಲವಾರು ಕಡೆ ಸ್ಥಳೀಯ ಯೂನಿಯನ್ನುಗಳು ಮುಷ್ಕರಕ್ಕೆ ಕರೆ ಕೊಟ್ಟವು. ಮುಷ್ಕರಗಳೇನೋ ದೊಡ್ಡ ಪ್ರಮಾಣದಲ್ಲಿ ನಡೆಯಲಿಲ್ಲ. ಆದರೆ ಮೇ ದಿನದ ಪ್ರದರ್ಶನಗಳು ಅಮೆರಿಕದಲ್ಲಿ ದೊಡ್ಡ ರೀತಿಯಲ್ಲಿ ನಡೆದವು ಎನ್ನುವುದೇ ದೊಡ್ಡ ಸಾಧನೆ. ಈ ಮೇದಿನದ ಭಾರೀ ಪ್ರದರ್ಶನಗಳು ಎಷ್ಟರ ಮಟ್ಟಿಗೆ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ' ಚಳುವಳಿಯನ್ನು ಪುನಶ್ಚೇತನಗೊಳಿಸುತ್ತವೆ ಎಂದು ಕಾದು ನೋಡಬೇಕು. ಅಧ್ಯಕ್ಷೀಯ ಚುನಾವಣೆಯ ಈ ವರ್ಷ ಈ ಚಳುವಳಿ ಚುರುಕುಗೊಂಡರೆ ಅಮೆರಿಕದ ರಾಜಕೀಯ ಚಿತ್ರವೇ ಬದಲಾಗಬಹುದು. ಜಗತ್ತಿನ ಇತರ ಭಾಗಗಳಲ್ಲಿಯೂ ಮೇದಿನ ಈ ಬಾರಿ ಹೆಚ್ಚಿನ ಹುರುಪಿನಿಂದ ಆಚರಿಸಲ್ಪಟ್ಟಿತು. ಯುರೋಪಿನಾದ್ಯಂತ ಅಲ್ಲಿಯ ಆಳುವ ವರ್ಗಗಳು 'ಮಿತವ್ಯಯ' ದ ಹೆಸರಿನಲ್ಲಿ ಜನಸಾಮಾನ್ಯರ ಸೌಲಭ್ಯಗಳನ್ನು ಕಡಿತ ಮಾಡುತ್ತಿರುವುದರ ವಿರುದ್ಧ ಮೇದಿನದಂದು ವಿಶೇಷ ಆಕ್ರೋಶ ವ್ಯಕ್ತಗೊಂಡಿತು. ಅಧಿಕಾರಸ್ಥರ ಸೋಲುಗಳ ಸಾಲುದೀಪ ಮೇ ದಿನಾಚರಣೆಯ ಬೆನ್ನಹಿಂದೆಯೇ ಯುರೋಪಿನಲ್ಲಿ ನಡೆದ ಚುನಾವಣೆಗಳಲ್ಲಿ ಇದು ಸ್ಪಷ್ಟವಾಗಿ ಕಂಡು ಬಂದಿದೆ. 'ಮಿತವ್ಯಯ'ದ ಹೆಸರಿನಲ್ಲಿ ಜನಸಾಮಾನ್ಯರ ಸೌಲಭ್ಯಗಳನ್ನು ಕಡಿತ ಮಾಡುವುದನ್ನು ಒಪ್ಪಿಕೊಂಡಿರುವ ಪಕ್ಷಗಳನ್ನು ಯುರೋಪಿನ ಮತದಾರರು ನಿರ್ಣಯಕವಾಗಿ ತಿರಸ್ಕರಿಸುತ್ತಿದ್ದಾರೆ. ಯುರೋಪಿನ ಹಣಕಾಸು ಬಂಡವಾಳಿಗರನ್ನು ಮತ್ತು ಖಾಸಗಿ ಬ್ಯಾಂಕುಗಳು, ಕಾರ್ಪೋರೇಟ್ಗಳನ್ನು ಉಳಿಸಲು ಜರ್ಮನಿ, ಫ್ರಾನ್ಸ್ಸ್ನಂತಹ ಬಲಿಷ್ಟ ಯುರೋಪಿಯನ್ ದೇಶಗಳ ಆಳುವ ಮಂದಿ ತಮ್ಮ ಜನಗಳ ಮೇಲೆ ಮತ್ತು ಯುರೋಪಿನ ಇತರ ದೇಶಗಳ ಮೇಲೆ 'ಮಿತವ್ಯಯ'ದ ಕಾರ್ಯಕ್ರಮಗಳನ್ನು ಹೇರಿರುವುದಕ್ಕೆ ಈಗ ಬಲವಾದ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಇಂತಹ ಪ್ರತಿಭಟನೆಗಳನ್ನು ನಿರೀಕ್ಷಿಸಿಯೇ ಗ್ರೀಸಿನಲ್ಲಿ ಚುನಾವಣೆಗಳನ್ನು ಮುಂದೂಡುವ ಪ್ರಯತ್ನಗಳು ವಿಫಲವಾದ ಮೇಲೆ ಅಲ್ಲಿ ಚುನಾವಣೆ ನಡೆಸಲೇ ಬೇಕಾಯಿತು. ಇದರಲ್ಲಿ 'ಮಿತವ್ಯಯ'ದ ಪರವಾಗಿರುವ ರಾಜಕೀಯ ಪಕ್ಷಗಳು ಪರಾಭವಗೊಂಡಿವೆ. ಇನ್ನೊಂದೆಡೆ ಉಗ್ರ ಬಲಪಂಥೀಯ ಪಕ್ಷಗಳೂ ಜನಗಳ ಅಸಂತೃಪ್ತಿಯ ಪ್ರಯೋಜನವನ್ನು ಸ್ವಲ್ಪ ಮಟ್ಟಿಗೆ ಪಡೆದಿವೆ. ಆದರೆ ಯುರೋಪಿನ ಜನಗಳ ಒಲವು ಎಡಶಕ್ತಿಗಳತ್ತ ವಾಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. 'ಮಿತವ್ಯಯ'ದ ಪರವಾಗಿರುವ ಆಳುವ ಪಕ್ಷಗಳ ಕೂಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಸದ್ಯ ಅಲ್ಲಿ ಜರ್ಮನಿ ಮತ್ತು ಫ್ರಾನ್ಸಿನ ಒತ್ತಡಗಳಿಗೆ ತಲೆಬಾಗಿ 'ಮಿತವ್ಯಯ'ದ ಕಾರ್ಯಕ್ರಮಗಳನ್ನು ಅನುಸರಿಸಬಹುದಾದ ಪಕ್ಷಗಳು ಸರಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಇತರರು ಸರಕಾರ ರಚಿಸುವುದಕ್ಕೆ ಜರ್ಮನಿ, ಫ್ರಾನ್ಸ್ ಮುಂತಾದ ಬಲಿಷ್ಟ ದೇಶಗಳ ಆಳುವ ಮಂದಿಗಳು ಬಿಡಲಾರವು. ಇಂತಹ ಅಸ್ಥಿರತೆಯ ವಾತಾವರಣದಲ್ಲಿ ಗ್ರೀಸಿನಲ್ಲಿ ಮತ್ತೆ ಚುನಾವಣೆ ನಡೆಯಬೇಕಾಗಿ ಬರಬಹುದು, ಹಾಗಾದಲ್ಲಿ ಎಡಪಕ್ಷಗಳಿಗೆ ನಿರ್ಣಾಯಕ ಬೆಂಬಲ ಸಿಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇತ್ತ ಫ್ರಾನ್ಸ್ಸಿನಲ್ಲೇ ಸೋಶಲಿಸ್ಟ್ ಪಕ್ಷದ ಅಭ್ಯರ್ಥಿ 18 ವರ್ಷಗಳ ನಂತರ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾಗಿರುವುದು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಿಗರಿಗೆ ಭಾರೀ ಆಘಾತವುಂಟು ಮಾಡಿದೆ. ಈ ಹಿಂದೆ ಫ್ರಾನ್ಸಿನ ಸೋಶಲಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಾಗ ಬಂಡವಾಳಶಾಹಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರವೃತ್ತಿಯನ್ನು ತೋರಿದ್ದರೂ, ಈ ಬಾರಿ ಅದು ಬಯಸಿದರೂ ಹಾಗೆ ಮಾಡಲಾಗದಂತಹ ಸನ್ನಿವೇಶ ಉಂಟಾಗಿದೆ. ಹಣಕಾಸು ಬಂಡವಾಳಿಗರನ್ನು ಉಳಿಸಲು ಜನಸಾಮಾನ್ಯರ ಸೌಲಭ್ಯಗಳನ್ನು ತೀವ್ರವಾಗಿ ಕಡಿತ ಮಾಡುವ 'ಮಿತವ್ಯಯ'ದ ಕಾರ್ಯಕ್ರಮಗಳು ಯುರೋಪಿಗೆ ಅನಿವಾರ್ಯವೇನೂ ಅಲ್ಲ ಎಂದು ಈಗ ಚುನಾಯಿತರಾಗಿರುವ ಸೋಶಲಿಸ್ಟ್ ಅಧ್ಯಕ್ಷರು ಸ್ಪಷ್ಟವಾಗಿ ಸಾರಿದ್ದಾರೆ. ಅತ್ತ ಜರ್ಮನಿಯಲ್ಲೂ ಅತ್ಯಂತ ಹೆಚ್ಚು ಜನಸಂಖ್ಯೆಯ ಪ್ರಾಂತ್ಯ ಉತ್ತರ ರೈನ್-ವೆಸ್ಟ್ಫಾಲಿಯಾದಲ್ಲಿ ಆಳುವ ಬಲಪಂಥೀಯ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷ ಮಧ್ಯ-ಎಡಪಂಥೀಯ ಶಕ್ತಿಗಳ ಎದುರು ಭಾರೀ ಪರಾಭವನ್ನು ಉಂಡಿದೆ. ನೆದರ್ಲೆಂಡಿನಲ್ಲಿ ಕೂಡ 'ಮಿತವ್ಯಯ'ದ ಪರವಾಗಿರುವ ಪಕ್ಷದ ಸರಕಾರ ಕುಸಿದು ಮತ್ತೆ ಚುನಾವಣೆಗಳು ನಡೆಯಬೇಕಾಗಿದೆ. ಯುರೋಪಿನ ಆಳುವ ವರ್ಗಗಳು ಮತ್ತು ಜಾಗತಿಕ ಹಣಕಾಸು ಬಂಡವಾಳಿಗರು ಹೇರಿರುವ ತಮ್ಮನ್ನು ಉಳಿಸಿಕೊಳ್ಳಲು ಜನಸಾಮಾನ್ಯರ ಮೇಲೆ 'ಮಿತವ್ಯ'ಯ ದ ಹೆಸರಿನಲ್ಲಿ ದಾಳಿಗಳನ್ನು ಆರಂಭಿಸಿದ ಮೇಲೆ ಉರುಳಿದ ಯುರೋಪಿಯನ್ ಸರಕಾರಗಳಲ್ಲಿ ಬಲಪಂಥೀಯ ಸಾರ್ಕೋಝಿ ಸರಕಾರ ಹನ್ನೊಂದನೆಯದ್ದು ಎಂಬುದು ಗಮನಾರ್ಹ. ನಿಜ, ಯುರೋಪಿನ ಈ ಚುನಾವಣೆಗಳಲ್ಲಿ ಈ 'ದೋಷಯುಕ್ತ ವ್ಯವಸ್ಥೆ'ಗೆ ಒಂದು ಬಲಿಷ್ಟ ರಾಜಕೀಯ ಪರ್ಯಾಯ ಹೊರ ಹೊಮ್ಮಿಲ್ಲ. ಇನ್ನೊಂದೆಡೆ, ಬಲಪಂಥೀಯ ಶಕ್ತಿಗಳ ಬಲವೂ ಹೆಚ್ಚಿರುವ ಆತಂಕಕಾರಿ ಬೆಳವಣಿಗೆಯೂ ಕಾಣ ಬಂದಿದೆ. ಆದರೂ ಜನತೆಯನ್ನು ಇನ್ನಷ್ಟು ಆರ್ಥಿಕ ದಾಳಿಗಳಿಂದ ರಕ್ಷಿಸುವುದು ಮತ್ತು ರಾಕ್ಷಸೀ ಫ್ಯಾಸಿಸ್ಟ್ ಶಕ್ತಿಗಳು ತಲೆಯೆತ್ತದಂತೆ ತಡೆಯುವುದು ಒಂದು ರಾಜಕೀಯ ಪರ್ಯಾಯದ ಬಲದಿಂದ ಮಾತ್ರ ಸಾಧ್ಯ, ಅದನ್ನು ಸಮಾಜವಾದ ಮಾತ್ರವೇ ಕೊಡಬಲ್ಲದು ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಆರಂಭದಲ್ಲಿ ಹೇಳಿದಂತೆ, ಎರಡು ದಶಕಗಳ ಹಿಂದೆ ಸೋವಿಯೆತ್ ಒಕ್ಕೂಟ ಕುಸಿದಾಗ ಇನ್ನು ಸಮಾಜವಾದದ ಕತೆ ಮುಗಿಯಿತು ಎಂದು ಚಪ್ಪಾಳೆ ತಟ್ಟಿ ಕೇಕೆ ಹಾಕಿದವರು ಈಗ ಕಕ್ಕಾಬಿಕ್ಕಿಯಾಗಿದ್ದಾರೆ. ಪ್ರಖ್ಯಾತ ಎಡಪಂಥೀಯ ಅರ್ಥಶಾಸ್ತ್ರಜ್ಞ ಪ್ರೊ, ಪ್ರಭಾತ್ ಪಟ್ನಾಯಕ್ ಹೇಳಿರುವಂತೆ, ಬಂಡವಾಳದ ಆಳ್ವಿಕೆಯ ವಿರುದ್ಧ ಒಂದು ಹೊಸ ಕ್ರಾಂತಿಕಾರಿ ಅಲೆ ಎದ್ದು ಬರುವ ಸಂಕೇತಗಳು ಕಾಣುತ್ತಿವೆ, ನಾವೀಗ 'ಇತಿಹಾಸದ ಅಂತ್ಯ'ದಲ್ಲಿ ಇಲ್ಲ, ಬದಲಾಗಿ ಒಂದು ಹೊಸ ಇತಿಹಾಸದ ಆರಂಭದಲ್ಲಿ ಇದ್ದೇವೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗಿ ಕಾಣ ಬರುತ್ತಿದೆ.
ಒಂದು ಕಾಲಿನ ಮೇಲೆ ನಿಂತು ಬ್ಯಾಲೆನ್ಸ್ ಮಾಡೋಕಾಗುತ್ತಾ ಟ್ರೈ ಮಾಡಿದ್ದೀರಾ ? ಒಂಟಿ ಕಾಲಲ್ಲಿ ಎಷ್ಟು ಹೊತ್ತು ನಿಲ್ಲೋಕೆ ಸಾಧ್ಯವಾಗುತ್ತೆ. ಸ್ಪಲ್ಪ ಹೊತ್ತಿನಲ್ಲೇ ಸುಸ್ತಾಗುತ್ತಾ ? ಹಾಗಿದ್ರೆ ನೀವು ಚಿಂತಿಸಬೇಕಾದ ವಿಷ್ಯವಿದು. Suvarna News First Published Nov 16, 2022, 9:03 AM IST ಸಮತೋಲನವು ದೇಹ (Body)ದಲ್ಲಿನ ವಿವಿಧ ವ್ಯವಸ್ಥೆಗಳ ಸಂಕೀರ್ಣ ಪರಸ್ಪರ ಕ್ರಿಯೆಯನ್ನು ಒಳಗೊಂಡಿರುತ್ತದೆ. ಸಮತೋಲನದ ಅಸಮರ್ಥತೆಯು ಸಾವಿನ ಅಪಾಯವನ್ನು ಸುಮಾರು ಎರಡು ಪಟ್ಟು ಹೆಚ್ಚುಗೊಳಿಸುತ್ತದೆ ಎಂದು ಅಧ್ಯಯನವು ತೋರಿಸಿದೆ. ಸಮತೋಲನ ನಷ್ಟವನ್ನು ತಡೆಗಟ್ಟಲು ವ್ಯಕ್ತಿಯು ಸಕ್ರಿಯವಾಗಿರಬೇಕು. ಬಾಲ್ಯದಲ್ಲಿ ಮಾಡುತ್ತಿದ್ದಂತೆ ನೀವು ಒಂಟಿ ಕಾಲಿನಿಂದ ಪ್ರತಿ ಬ್ಲಾಕ್‌ನಲ್ಲಿ ಹೆಜ್ಜೆ ಹಾಕಬೇಕು. ಈ ಚಟುವಟಕೆಯನ್ನು ಮಾಡುವಾಗ 10 ಸೆಕೆಂಡುಗಳಲ್ಲಿ ನಿಮ್ಮ ಸಮತೋಲನವನ್ನು ನೀವು ಕಳೆದುಕೊಂಡರೆ, ಇದು ಆರೋಗ್ಯದ (Health) ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಾದ ವಿಷಯವಾಗಿದೆ. ಬ್ಯಾಲೆನ್ಸ್ ಎಂದರೇನು? ಸಮತೋಲನವನ್ನು ಸಮತೋಲನ (Balance) ಕೇಂದ್ರ ಮತ್ತು ಮೆದುಳಿನ ಸಂಘಟಿತ ಕ್ರಿಯೆಗಳಿಂದ ನಿಯಂತ್ರಿಸಲಾಗುತ್ತದೆ. ಈ ಕೇಂದ್ರಕ್ಕೆ ಸರಿಯಾದ ಇಂದ್ರಿಯಗಳ ಅಗತ್ಯವಿರುತ್ತದೆ, ಇದರಲ್ಲಿ ಕಣ್ಣುಗಳು ದೃಶ್ಯ ಪ್ರಚೋದನೆಗಳನ್ನು ನೀಡುತ್ತವೆ ಮತ್ತು ನೀವು ಒರಟು ನೆಲದ ಮೇಲೆ ಅಥವಾ ಅಮೃತಶಿಲೆಯಂತಹ ಸಮತಟ್ಟಾದ ನೆಲದ ಮೇಲೆ ನಿಂತಿದ್ದರೆ, ನಿಮ್ಮ ಪಾದಗಳು ನಿಮಗೆ ಸಂವೇದನಾಶೀಲತೆಯನ್ನು ನೀಡುತ್ತವೆ. ಪ್ರಚೋದನೆಗಳು, ನಿಮ್ಮ ದೃಷ್ಟಿ ನರಗಳು, ನೀವು ನಿಖರವಾಗಿ ಎಲ್ಲಿ ನಿಂತಿರುವಿರಿ ಎಂಬ ಸಂವೇದನೆಯನ್ನು ನೀಡುತ್ತದೆ, ಜೊತೆಗೆ ಒಳಗಿನ ಕಿವಿಯ (Ears) ಮೂಲಕ ಸಂಘಟಿತ ಚಟುವಟಿಕೆಯನ್ನು ಅನುಸರಿಸುತ್ತದೆ ಎಂದು ನವದೆಹಲಿ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಸಲಹೆಗಾರ ಡಾ.ಕದಮ್ ನಾಗ್ಪಾಲ್ ಹೇಳುತ್ತಾರೆ. Varun Dhawan: ದೇಹದ ಹತೋಟಿ ಕಳಕೊಂಡಿದ್ರು ವರುಣ್‌ ಧವನ್‌, ಏನಿದು ವೆಸ್ಟಿಬ್ಯುಲಾರ್‌ ಹೈಪೋಫಂಕ್ಷನ್? ಸಮತೋಲನವು ದೇಹದಲ್ಲಿನ ವಿವಿಧ ವ್ಯವಸ್ಥೆಗಳ ಸಂಕೀರ್ಣವಾದ ಪರಸ್ಪರ ಕ್ರಿಯೆಯನ್ನು ಒಳಗೊಂಡಿರುತ್ತದೆ. ಸಂವೇದನಾ ವ್ಯವಸ್ಥೆಗೆ ಒಳಗಿನ ಕಿವಿ ಮತ್ತು ಸ್ನಾಯುಗಳು, ನರಗಳು ಮತ್ತು ಕಣ್ಣುಗಳು (Eyes), ನಿಮ್ಮ ದೇಹವು ನೆಲವನ್ನು ಎಲ್ಲಿ ಸ್ಪರ್ಶಿಸುತ್ತದೆ ಮತ್ತು ನಿಮ್ಮ ಕೀಲುಗಳಲ್ಲಿನ ಚಲನೆಯ ಗ್ರಾಹಕಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಮೆದುಳು (Brain) ಎಲ್ಲಾ ಸಂವೇದನಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. "ಮೆದುಳಿನ ಸಮತೋಲನ ಕೇಂದ್ರವನ್ನು ಸೆರೆಬೆಲ್ಲಮ್ ಎಂದು ಕರೆಯಲಾಗುತ್ತದೆ, ಇದು ಹಿಂಡ್ಬ್ರೈನ್ ಅಥವಾ ಮೆದುಳಿನ ಹಿಂಭಾಗದ ಭಾಗವಾಗಿದೆ. ಇವುಗಳು ನೆಟ್‌ವರ್ಕ್ ಕೇಂದ್ರವನ್ನು ರೂಪಿಸುತ್ತವೆ. ಮೆದುಳಿನ ಈ ಭಾಗಗಳಲ್ಲಿ ಯಾವುದೇ ದುರ್ಬಲತೆಯಿದ್ದರೆ, ಅಸಮತೋಲನದ ಭಾವನೆ ಇರುತ್ತದೆ." ಎಂದು ಡಾ.ನಾಗ್ಪಾಲ್ ಹೇಳಿದ್ದಾರೆ. ಒಬ್ಬ ವ್ಯಕ್ತಿಯು ತನ್ನನ್ನು ಸರಿಯಾಗಿ ಸಮತೋಲನಗೊಳಿಸಲು ಸಾಧ್ಯವಾಗದಿದ್ದರೆ, "ನೆಟ್‌ವರ್ಕ್ ಕೇಂದ್ರ" ದ ಸಂವೇದನಾ ಭಾಗಗಳನ್ನು ಪರೀಕ್ಷಿಸಲಾಗುತ್ತದೆ, ಅದು ದುರ್ಬಲತೆಗೆ ಕಾರಣವಾಗಬಹುದು. ಸಮತೋಲನ ಮಾಡಲು ಅಸಮರ್ಥತೆಯಿಂದ ಸಾವಿನ ಅಪಾಯ ಹೆಚ್ಚು ಈ ವರ್ಷದ ಆರಂಭದಲ್ಲಿ, ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು 1,700 ಕ್ಕೂ ಹೆಚ್ಚು ಮಧ್ಯವಯಸ್ಕ ಭಾಗವಹಿಸುವವರ ಮೇಲೆ ದಶಕದ ಅವಧಿಯ ಸಂಶೋಧನೆಯನ್ನು ತೋರಿಸಿದೆ. ಸಮತೋಲನ ಮಾಡಲು ಅಸಮರ್ಥತೆಯು ಸಾವಿನ (Death) ಅಪಾಯದಲ್ಲಿ ಸುಮಾರು ಎರಡು ಪಟ್ಟು ಹೆಚ್ಚಳಕ್ಕೆ ಸಂಬಂಧಿಸಿದೆ ಎಂದು ಅದು ತೀರ್ಮಾನಿಸಿದೆ. ಸ್ವಯಂಸೇವಕರನ್ನು ಮೂರು ಪ್ರಯತ್ನಗಳಲ್ಲಿ 10 ಸೆಕೆಂಡುಗಳ ಕಾಲ ಒಂದು ಕಾಲಿನ ಮೇಲೆ ನಿಲ್ಲುವಂತೆ ಕೇಳಲಾಯಿತು, ಹಾಗೆ ಮಾಡಲು ಅಸಮರ್ಥತೆಯು ಯಾವುದೇ ಕಾರಣದಿಂದ 84 ಪ್ರತಿಶತದಷ್ಟು ಹೆಚ್ಚಿನ ಸಾವಿನ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ತಿಳಿದುಬಂತು. ವೃದ್ಧಾಪ್ಯದಲ್ಲೂ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಇವಿಷ್ಟನ್ನು ಮಾಡಿ ಸಾಕು ವ್ಯಕ್ತಿಯು ನಿಲ್ಲಲು ಸಾಧ್ಯವಾಗದಿದ್ದರೆ ಅಥವಾ ಸಮತೋಲನ ಮಾಡಲು ಸಾಧ್ಯವಾಗದಿದ್ದರೆ, ಆಗ ಕೆಲವು ರೀತಿಯ ಕೊರತೆ ಇರುತ್ತದೆ. ಮೊದಲಿಗೆ, ದುರ್ಬಲತೆಗೆ ಕಾರಣವನ್ನು ಕಂಡುಹಿಡಿಯಬೇಕು, ಮತ್ತು ಅದರ ಪ್ರಕಾರ, ಕಾರಣ ಮತ್ತು ಪರಿಣಾಮದ ಸಂಬಂಧವನ್ನು ನಿರ್ವಹಿಸಬೇಕು. ವಯಸ್ಸಾದ ಮಹಿಳೆಯರು (Woman) ವಯಸ್ಸಾದ ಪುರುಷರಿಗಿಂತ (Men) ತುಂಬಾ ಕಡಿಮೆ ಸಕ್ರಿಯರಾಗಿದ್ದಾರೆ, ಮತ್ತು ಸಾಮಾನ್ಯ ಚಟುವಟಿಕೆಯು ಕೇವಲ ತಿರುಗಾಡುವುದು ಮತ್ತು ಕೆಲಸ ಮಾಡುವುದು ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾದಾಗ ಯೋಗ ಮಾಡಬಹುದು ಅಥವಾ ಜಿಮ್‌ನಲ್ಲಿ ವರ್ಕೌಟ್ ಮಾಡಬಹುದು. ವಾಕಿಂಗ್ ನಂತಹ ಏಕ ಕಾಲಿನ ಚಲನೆಗಳು ಡೈನಾಮಿಕ್ ಸಮತೋಲನದ ಉತ್ತಮ ಪರೀಕ್ಷೆಯಾಗಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ಬೆಂಬಲಿತ “ಕೃಷಿಕ” – ಕೃಷಿ ನವೋದ್ಯಮ ಪೋಷಣ ಕೇಂದ್ರ ಕೃ. ವಿ. ವಿ., ಧಾರವಾಡ, ಪರಿಚಯಿಸುವ “ಕೃಷಿ ಉದ್ಯಮಶೀಲತಾ ಮಾರ್ಗದರ್ಶನ ಕಾರ್ಯಕ್ರಮ” ಕೃಷಿ ಉದ್ಯಮ ಸಂಬಂಧಿತ ನವೀನ ಯೋಚನೆ, ಯೋಜನೆ, ತಂತ್ರಜ್ಞಾನ, ವಿಚಾರಧಾರೆ ಹೊಂದಿರುವ ಯುವಕ-ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪ್ರಗತಿಪರ ರೈತ/ರೈತ ಮಹಿಳೆಯರು ಹಾಗೂ ಆಸಕ್ತರಿಂದ ಕೃಷಿ ನವೋದ್ಯಮ ಸ್ಥಾಪನೆಗೆ ಪ್ರೋತ್ಸಾಹಿಸುವ ಉದ್ಯೋಗಶೀಲತಾ ಮಾರ್ಗದರ್ಶನ ಕಾರ್ಯಕ್ರಮಕ್ಕೆ. ಪ್ರಸ್ತುತ ಕಾರ್ಯಕ್ರಮವು ಎರಡು ತಿಂಗಳ ತರಬೇತಿಯೊಂದಿಗೆ ಕೈಯಾಸರೆ ಒದಗಿಸುವುದು. ಸದರಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಂಭಾವ್ಯ ನವೋದ್ಯಮಿಗಳಿಗೆ ತಮ್ಮ ಪರಿಕಲ್ಪನೆ/ವಿನೂತನ ತಂತ್ರಜ್ಞಾನ/ಉತ್ಪನ/ಕೃಷಿ ಸೇವೆಯನ್ನು ವಾಣಿಜ್ಯೀಕರಣಗೊಳಿಸಲು ಗರಿಷ್ಟ ರೂ. 5.00 ಲಕ್ಷದವರೆಗಿನ ಶೇ. 90 ರಷ್ಟು ಅನುದಾನವನ್ನು ಪಡೆಯಲು ಕೃಷಿ ನವೋದ್ಯಮ ಪೋಷಣ ಕೇಂದ್ರದ ಮುಖಾಂತರ ಶಿಫಾರಸ್ಸು ಮಾಡಲಾಗುವದು. ಕೃಷಿ ನವೋದ್ಯಮ ಸ್ಥಾಪನೆಗೆ ಮಾರ್ಗದರ್ಶನ ಒದಗಿಸುವ ಕಾರ್ಯಕ್ರಮವು ವಿನೂತನ ಪರಿಕಲ್ಪನೆ/ಆವಿಷ್ಕಾರ/ವಿಚಾರಧಾರೆ ಹೊಂದಿದ ಯುವಕ-ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪ್ರಗತಿಪರ ರೈತ/ರೈತ ಮಹಿಳೆಯರು ಹಾಗೂ ಆಸಕ್ತರಿಗೆ ಎರಡು ತಿಂಗಳ ಅವಧಿಯ ಕೈಯಾಸರೆ ಒದಗಿಸುವ ಕಾರ್ಯಕ್ರಮವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ನುರಿತ ಹಾಗೂ ಯಶಸ್ವಿ ನವೋದ್ಯಮ ಸ್ಥಾಪಕರಿಂದ ತರಬೇತಿ/ಪರಿಕಲ್ಪನಾ ಟಿಪ್ಪಣಿ/ ತಂತ್ರಗಾರಿಕೆ ಹಾಗೂ ಪ್ರಾಯೋಗಿಕ ವಿವರಗಳನ್ನು ಒದಗಿಸಲಾಗುವುದು. ಅಲ್ಲದೇ, ಉದ್ಯಮವಲಯ ಹಾಗೂ ಮಾರುಕಟ್ಟೆ ಸವಾಲುಗಳನ್ನು ಎದುರಿಸುವ ತಂತ್ರಗಾರಿಕೆ ರೂಪಿಸುವ ಉದ್ಯಮಶೀಲತಾ ತರಬೇತಿ ನೀಡಲಾಗುವುದು. ಎರಡು ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಕೃಷಿ ನವೋದ್ಯಮ ಪೋಷಣ ಕೇಂದ್ರದ ಮುಖಾಂತರ ಕಾರ್ಯಸಾಧುವಾದ ವಿವಿಧ ವಿನೂತನ ಕೃಷಿ ನವೋದ್ಯಮಗಳ (sಣಚಿಡಿಣuಠಿs) ಅವಿಷ್ಕಾರ/ಯೋಚನಾ ಲಹರಿ/ತಂತ್ರಜ್ಞಾನ/ಕೃಷಿಸೇವೆ ಇತ್ಯಾದಿಗಳನ್ನು ಕಾರ್ಯಗತಗೊಳಿಸಲು ಮಾರ್ಗದರ್ಶನ ನೀಡಲಾಗುವುದು. ಸದರಿ ನವೋದ್ಯಮಿಗಳು ರೂ. 5.00 ಲಕ್ಷದವರೆಗೆ ಪೂರ್ವ ಹಂತದ ಧನಸಹಾಯಕ್ಕೆ ಅರ್ಹರಾಗಿರುತ್ತಾರೆ. 01 ಉದ್ದೇಶಗಳು: ಸಂಭಾವ್ಯ ಕೃಷಿ ಉದ್ಯಮಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ವಿನೂತನ ಕೃಷಿ ನವೋದ್ಯಮ ಆರಂಭಿಸಲು ಪ್ರಾಯೋಗಿಕ, ತಾಂತ್ರಿಕ ಮತ್ತು ಔದ್ಯೋಗಿಕ ಮಾರ್ಗದರ್ಶನ ಒದಗಿಸುವುದು. ಕೃಷಿ ಉದ್ಯಮಗಳನ್ನು ಸ್ಥಾಪಿಸುವ ಸಂಭಾವ್ಯ ಅಭ್ಯರ್ಥಿಗಳಿಗೆ ಕೃಷಿ ನವೋದ್ಯಮ ಪೋಷಣ ಕೇಂದ್ರದ ಮೂಲಕ ಉತ್ತೇಜಿಸುವುದು. ಕೃಷಿ ನವೋದ್ಯಮ ಸ್ಥಾಪನೆಗೆ ಪೂರಕವಾಗಿರುವ ನಾವಿನ್ಯಪೂರ್ಣ ಯೋಜನೆ/ತಂತ್ರಜ್ಞಾನ/ವಿಚಾರದಾರೆ ಹೊಂದಿರುವವರಿಗೆ ಆಕರ್ಷಕ ಸ್ವಯಂವೃತ್ತಿ ನೆಲೆ ಒದಗಿಸುವುದು. 02ಅರ್ಹತಾ ಮಾನದಂಡಗಳು: ಕೃಷಿ ಹಾಗೂ ಕೃಷಿ ಪೂರಕ ವಲಯಗಳ ದಕ್ಷತೆ/ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ/ಸೇವೆಯ ಉದ್ಯಮ ನೆಲೆಯಾಧಾರಿತ ಕನಿಷ್ಟ ಒಂದು ವಿನೂತನ ಯೋಜನೆಯನ್ನು ಹೊಂದಿರಬೇಕು. ಅರ್ಜಿದಾರರು ಪೂರ್ಣಾವಧಿ ಕೃಷಿ ಉದ್ಯಮ ಹೊಂದುವ ಆಕಾಂಕ್ಷಿಗಳಾಗಿರಬೇಕು. ಅರ್ಜಿದಾರರು ತಮ್ಮ ನವೀನ/ನಾವಿನ್ಯಪೂರ್ಣ ನವೋದ್ಯಮ ಪರಿಕಲ್ಪನೆಗಳ ಅಭಿವೃಧ್ದಿಗಾಗಿ ಸೂಕ್ತ ಔದ್ಯೋಗಿಕ ಯೋಜನೆ/ಪ್ರಸ್ತಾವನೆ ಹೊಂದಿರಬೇಕು. 03ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ: “ಕೃಷಿಕ” –ಕೃಷಿ ನವೋದ್ಯಮ ಪೋಷಣ ಕೇಂದ್ರ ಕೃ. ವಿ. ವಿ., ಧಾರವಾಡ ಮೂಲಕ ಆಯ್ಕೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ನಿಗದಿತ ಅರ್ಜಿ ಸಲ್ಲಿಸಬೇಕು. ಪೂರ್ಣಾವಧಿಗಾಗಿ ಕೃಷಿ ಉದ್ಯಮಗಳನ್ನು ಸ್ಥಾಪಿಸಿ ಮುಂದುವರೆಸಲು ಆಸಕ್ತಿ ಹೊಂದಿರುವ ಹಾಗೂ ವಿನೂತನ ತಂತ್ರಜ್ಞಾನ, ಸೇವಾವಲಯ ಹಾಗೂ ಉದ್ಯಮ ಸ್ಥಾಪಿಸಲು ಉತ್ಸುಕರಾಗಿರುವ ಅಭ್ಯರ್ಥಿಗಳನ್ನು ಕೃವಿವಿಯ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು. ಕೃಷಿ ನವೋದ್ಯಮದ ಕಾರ್ಯಸಾಧ್ಯವಾದ ನವೀನ ಪರಿಕಲ್ಪನೆ ಹೊಂದಿರುವ 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪ್ರಾಥಮಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರಸ್ತಾವನೆಯನ್ನು ಸಮಿತಿಯ ಮುಂದೆ ಮಂಡಿಸಲು ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಾಗುವುದು. 04 ಅನುದಾನ: ಸದರಿ ಕಾರ್ಯಕ್ರಮವು ಎರಡು ತಿಂಗಳ ತರಬೇತಿಯಾಗಿರುತ್ತದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಪೂರ್ಣಾವಧಿ ಉದ್ಯಮ ಸ್ಥಾಪಿಸಲು ಗರಿಷ್ಟ ರೂ. 5.00 ಲಕ್ಷದವರೆಗೆ (ಶೇ. 90) ಆರಂಭಿಕ ಅನುದಾನವನ್ನು ಆಯ್ಕೆಯಾದ ನವೋದ್ಯಮಿಗಳಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ಮೂಲಕ ನೀಡಲು ಶಿಫಾರಸು ಮಾಡಲಾಗುವುದು. 05ವಿಸ್ತ್ರತ ಚಟುವಟಿಕೆಗಳು: ಆಯ್ಕೆಯಾದ ನವೋದ್ಯಮ ಆಕಾಂಕ್ಷಿಗಳಿಗೆ 60 ಗಂಟೆಗಳ ಆರಂಭಿಕ ತರಬೇತಿಯನ್ನು “ಕೃಷಿಕ” –ಕೃಷಿ ನವೋದ್ಯಮ ಪೋಷಣ ಕೇಂದ್ರ, ಕೃ. ವಿ. ವಿ., ಧಾರವಾಡ ವತಿಯಿಂದ ಒದಗಿಸಲಾಗುವುದು. ಸದರಿ ತರಬೇತಿಯೊಂದಿಗೆ ಅಭ್ಯರ್ಥಿಗಳು ತಮ್ಮ ನಾವೀನ್ಯಪೂರ್ಣ ಪರಿಕಲ್ಪನೆ/ತಂತ್ರಜ್ಞಾನ ಇತ್ಯಾದಿಗಳನ್ನು ಪರಿಕ್ಷಿಸಲು/ಪರಿಸ್ಕರಿಸಲು ಸೂಕ್ತ ಅವಕಾಶ ಕಲ್ಪಿಸುವುದು.
ಮ ಂಗಳೂರಿನಲ್ಲಿ ಶನಿವಾರ ಆಟೊ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ‘ಭಯೋತ್ಪಾದಕ ಕೃತ್ಯ’ವೆಂದು ಘೋಷಣೆಯಾಗುವ ಮೂಲಕ ತಿರುವು ಪಡೆದುಕೊಂಡಿದೆ. ಸಂಭವಿಸಿರುವುದು ಸಣ್ಣ ಸ್ಫೋಟವೇ ಆಗಿದ್ದರೂ, ಅದು ಬೇರೆ ಬೇರೆ ಕಾರಣಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಯಾಗುತ್ತಿದೆ. ಈ ಹಿಂದೆ ಆದಿತ್ಯ ರಾವ್ ಎಂಬಾತ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವುದಕ್ಕೆ ನಡೆಸಿದ ಪ್ರಯತ್ನವನ್ನು ಇದು ನೆನಪಿಗೆ ತರುತ್ತದೆಯಾದರೂ, ಈ ಪ್ರಕರಣ ಅದಕ್ಕಿಂತಲೂ ಭಿನ್ನವಾದುದು. ಅಂದು ಆತ ವಿಮಾನ ನಿಲ್ದಾಣದಲ್ಲಿ ತಂದಿಟ್ಟಿದ್ದು ಸ್ಫೋಟಕದ ಬಿಡಿಭಾಗಗಳಾಗಿದ್ದವು. ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಜೋಡಿಸಿರಲಿಲ್ಲ. ಆದರೆ ಇಲ್ಲಿ ಶಾರಿಕ್ ಎಂಬಾತ ಕುಕ್ಕರ್ ಬಾಂಬ್‌ನ್ನು ತಯಾರಿಸಿ ಅದನ್ನು ಮಂಗಳೂರಿನ ಯಾವ ಭಾಗದಲ್ಲಾದರೂ ಸ್ಫೋಟಿಸುವುದಕ್ಕೆ ಸಿದ್ಧನಾಗಿ ಬಂದಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ. ದಾರಿ ಮಧ್ಯೆ ಅವನ ಕೈಯಲ್ಲೇ ಅದು ಸ್ಫೋಟವಾಯಿತು ಎನ್ನುವುದು ಪೊಲೀಸರ ಹೇಳಿಕೆ. ಆರೋಪಿಯ ಜೊತೆಗೆ ಅಮಾಯಕ ರಿಕ್ಷಾ ಚಾಲಕನೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ವೈಫಲ್ಯ ಅತ್ಯಂತ ಆಘಾತಕಾರಿಯಾಗಿದೆ. ಇದೊಂದು ಸಣ್ಣ ಕುಕ್ಕರ್ ಬಾಂಬ್ ಆಗಿರುವುದರಿಂದ ಸಣ್ಣ ಸ್ಫೋಟ ನಡೆದು ಇಬ್ಬರು ಗಾಯಗೊಳ್ಳುವುದರೊಂದಿಗೆ ಪ್ರಕರಣ ಮುಗಿದಿದೆ. ಆದರೆ ಒಂದು ವೇಳೆ ಆತ ಭಾರೀ ಸ್ಫೋಟಕವನ್ನೇನಾದರೂ ತಂದಿದ್ದರೆ ಮಂಗಳೂರಿನ ಸ್ಥಿತಿ ಏನಾಗುತ್ತಿತ್ತು? ಈ ಪ್ರಶ್ನೆ ಮಂಗಳೂರನ್ನು ಮಾತ್ರವಲ್ಲ, ಇಡೀ ರಾಜ್ಯವನ್ನೇ ಕಂಗೆಡಿಸಿದೆ. ಆರೋಪಿ ಮೈಸೂರಿನಲ್ಲಿ ಕೆಲ ಕಾಲ ತಂಗಿದ್ದ, ಮಂಗಳೂರಿನಲ್ಲಿ ಓಡಾಡಿಕೊಂಡಿದ್ದ ಎಂದೆಲ್ಲ ಪೊಲೀಸರು ಇದೀಗ ಹೇಳಿಕೆ ನೀಡುತ್ತಿದ್ದಾರೆ. ಆದರೆ ಈ ಅವಧಿಯಲ್ಲಿ ‘ಪೊಲೀಸರು ಏನು ಮಾಡುತ್ತಿದ್ದರು?’ ಎನ್ನುವ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ. ಪ್ರಕರಣದ ಆರೋಪಿ ಈಗಾಗಲೇ ಒಂದು ಬಾರಿ ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಲ್ಪಟ್ಟವನು. ನ್ಯಾಯಾಲಯದಿಂದ ಜಾಮೀನನ್ನೂ ಪಡೆದುಕೊಂಡಿದ್ದ ಎಂದು ಪೊಲೀಸರು ತಿಳಿಸುತ್ತಾರೆ. ಸೂಕ್ತ ಸಮಯದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣದಿಂದ ಆತನಿಗೆ ಜಾಮೀನು ದೊರಕುವಂತಾಗಿತ್ತು. ಅಷ್ಟೇ ಅಲ್ಲ, ಈ ನಡುವೆ ಆತ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ. ಉಗ್ರಗಾಮಿ ಸಂಘಟನೆಯೊಂದನ್ನು ಬೆಂಬಲಿಸಿ ಗೋಡೆ ಬರಹ ಬರೆದ ಆರೋಪದಲ್ಲಿ ಬಂಧಿಸಲ್ಪಟ್ಟ ಆರೋಪಿಯ ಕುರಿತಂತೆ ಪೊಲೀಸರು ಇಷ್ಟರ ಮಟ್ಟಿಗೆ ನಿರ್ಲಕ್ಷ ಹೊಂದಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಆರೋಪಿ ಪೊಲೀಸರಿಂದ ತಲೆಮರೆಸಿಕೊಂಡದ್ದು ಮಾತ್ರವಲ್ಲ, ಈ ಅವಧಿಯಲ್ಲಿ ಇನ್ನೊಂದು ಸ್ಫೋಟಕ್ಕೂ ತಯಾರಿ ನಡೆಸುತ್ತಿದ್ದ ಎನ್ನುವುದು ನಿಜಕ್ಕೂ ಆಘಾತಕಾರಿಯಾಗಿದೆ. ಮೈಸೂರು-ಮಂಗಳೂರು ಎಂದು ಶಂಕಿತ ಉಗ್ರ ಓಡಾಡುತ್ತಿದ್ದರೂ ಪೊಲೀಸರಿಗೆ ಯಾವುದೇ ಮಾಹಿತಿಯಿರಲಿಲ್ಲ ಎನ್ನುವುದು ಗೃಹ ಇಲಾಖೆಯ ಬಹುದೊಡ್ಡ ವ್ಯಂಗ್ಯವಾಗಿದೆ. ಅಷ್ಟೇ ಅಲ್ಲ, ತಲೆ ಮರೆಸಿಕೊಂಡ ಅವಧಿಯಲ್ಲೇ ನಕಲಿ ಐಡಿಯನ್ನು ಬಳಸಿಕೊಂಡು ಮೈಸೂರಿನ ಲಾಡ್ಜ್‌ನಲ್ಲಿ ತಂಗುತ್ತಾನೆ. ಕುಕ್ಕರ್ ಬಾಂಬ್ ಮಾಡಿದ್ದು ಮಾತ್ರವಲ್ಲ, ಅದರ ಜೊತೆಗೆ ಸೆಲ್ಫಿಯನ್ನೂ ತೆಗೆದುಕೊಳ್ಳುತ್ತಾನೆ ಎಂದರೆ, ಕರ್ನಾಟಕದ ಗೃಹ ಇಲಾಖೆಯನ್ನು ಈತ ಅದೆಷ್ಟು ಹಗುರವಾಗಿ ತೆಗೆದುಕೊಂಡಿದ್ದ ಎನ್ನುವುದನ್ನು ಹೇಳುತ್ತದೆ. ಕೊನೆಗೂ ಆರೋಪಿಯನ್ನು ಪೊಲೀಸರಿಗೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆಟೊ ರಿಕ್ಷಾದಲ್ಲಿ ನಡೆದ ಅವಘಡದಿಂದಾಗಿ ಆರೋಪಿ ತಾನಾಗಿ ಪೊಲೀಸರಿಗೆ ಸಿಲುಕಿಕೊಂಡ. ಘಟನೆ ನಡೆದ ಹಿಂದಿನ ದಿನ ಮುಖ್ಯಮಂತ್ರಿಯೂ ಸೇರಿದಂತೆ ರಾಜ್ಯದ ಹಲವು ಗಣ್ಯರು ಮಂಗಳೂರಿನಲ್ಲಿದ್ದರು. ಈ ಅವಧಿಯನ್ನೇ ಆತ ಸ್ಫೋಟ ನಡೆಸಲು ಆರಿಸಿಕೊಂಡಿದ್ದನೆ? ಅಂದರೆ ಮುಖ್ಯಮಂತ್ರಿಯ ಕಾರ್ಯಕ್ರಮದ ವಿವರಗಳು ಆತನಿಗೆ ಮೊದಲೇ ಗೊತ್ತಿತ್ತೆ? ಇವೆಲ್ಲವೂ ತನಿಖೆಗೆ ಅರ್ಹವಾಗಿರುವ ವಿಚಾರಗಳು. ಇದೀಗ ನೋಡಿದರೆ ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ, ಆತ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದೆಲ್ಲ ಪೊಲೀಸರು ನುಡಿಯುತ್ತಿದ್ದಾರೆ. ಶಂಕಿತ ಉಗ್ರ ಶಾಶ್ವತವಾಗಿ ಮಾತನಾಡದೇ ಇದ್ದರೆ ಪ್ರಕರಣ ನಿಗೂಢವಾಗಿಯೇ ಉಳಿದು ಬಿಡುವ ಸಾಧ್ಯತೆಗಳಿವೆ. ಇಷ್ಟು ಸಮಯ ಪೊಲೀಸರ ಕಣ್ಣಿಗೂ ಮಣ್ಣೆರಚಿ ಆತ ತಲೆ ಮರೆಸಿಕೊಂಡಿದ್ದ ಎನ್ನುವುದು ಸಣ್ಣ ವಿಷಯವೇನೂ ಅಲ್ಲ. ಈಗಾಗಲೇ ಆರೋಪಿ ಯುಎಪಿಎ ಕಾಯ್ದೆಯಡಿ ಬಂಧಿಸಲ್ಪಟ್ಟಿರುವುದರಿಂದ ಸಂಬಂಧಿಕರು, ಆತ್ಮೀಯರು ಕೂಡ ಆತನಿಗೆ ಆಶ್ರಯ ನೀಡಲಾರರು. ಹೀಗಿರುವಾಗ ಆತ ಈ ಅವಧಿಯಲ್ಲಿ ತಲೆ ಮರೆಸಿಕೊಂಡದ್ದು ಎಲ್ಲಿ? ಕುಕ್ಕರ್ ಬಾಂಬ್‌ಗೆ ಬೇಕಾದ ಸಲಕರಣೆಗಳನ್ನು ಎಲ್ಲಿಂದ ಸಂಪಾದಿಸಿಕೊಂಡಿದ್ದ? ಅದನ್ನು ಆತನಿಗೆ ಒದಗಿಸಿದವರು ಯಾರು? ಅದಕ್ಕೆ ಬೇಕಾದ ಹಣವನ್ನು ಆತನಿಗೆ ವರ್ಗಾಯಿಸಿರುವುದು ಯಾರು? ಇವೆಲ್ಲವೂ ತನಿಖೆಯಿಂದ ಹೊರಬರಬೇಕಾಗಿದೆ. ಆದುದರಿಂದ, ಶಂಕಿತ ಉಗ್ರ ಬದುಕಿ ಉಳಿಯಬೇಕಾಗಿದೆ. ಆತ ಬಾಯಿ ತೆರೆಯಬೇಕಾಗಿದೆ. ಈತನ ಹೆಸರಿನ ಜೊತೆಗೆ ಇನ್ನಷ್ಟು ಹೆಸರುಗಳನ್ನು ತಳಕು ಹಾಕಲಾಗಿದೆ. ಅವರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿಕೆ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶಾರಿಕ್ ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ನಡೆದ ಭದ್ರತಾ ವೈಫಲ್ಯವೂ ತನಿಖೆಗೊಳಗಾಗ ಬೇಡವೆ? ಈ ಆರೋಪಿಯ ಕುರಿತಂತೆ ಪೊಲೀಸರ, ತನಿಖಾಧಿಕಾರಿಗಳ ಬೇಜವಾಬ್ದಾರಿಗೆ ಯಾರು ಹೊಣೆ? ಆದುದರಿಂದ, ಮಂಗಳೂರಿನಲ್ಲಿ ಶನಿವಾರ ನಡೆದ ಭದ್ರತಾ ವೈಫಲ್ಯವನ್ನು ತನಿಖೆ ಮಾಡಲು ಪ್ರತ್ಯೇಕ ತಂಡವೊಂದನ್ನು ರಚಿಸುವ ಅಗತ್ಯವಿದೆ. ಇದೇ ಸಂದರ್ಭದಲ್ಲಿ ಆದಿತ್ಯ ರಾವ್, ಶಾರಿಕ್‌ನಂತಹ ಯುವಕರನ್ನು ಸೃಷ್ಟಿಸುವ ಶಕ್ತಿಗಳ ಬಗ್ಗೆ ಸಮಾಜ ಜಾಗೃತವಾಗಬೇಕಾಗಿದೆ. ಇದನ್ನು ಕೇವಲ ಪೊಲೀಸ್ ಇಲಾಖೆಯಿಂದಷ್ಟೇ ತಡೆಯಲು ಸಾಧ್ಯವಿಲ್ಲ. ಯುವಕರಲ್ಲಿ ದ್ವೇಷ, ಹಿಂಸೆ, ಸೇಡನ್ನು ಬಿತ್ತುವ ಶಕ್ತಿಗಳು ಸಮಾಜದಲ್ಲಿ ಹೆಚ್ಚುತ್ತಿದ್ದಾರೆ. ಇಂದು ಧರ್ಮದ ಹೆಸರಲ್ಲಿ ಮಾತ್ರವಲ್ಲ, ರಾಷ್ಟ್ರೀಯತೆಯ ಹೆಸರಿನಲ್ಲೂ ದ್ವೇಷವನ್ನು, ಉಗ್ರವಾದವನ್ನು ಹರಡುವ ಶಕ್ತಿಗಳು ನಮ್ಮ ನಡುವೆ ಬೇರಿಳಿಸುತ್ತಿವೆ. ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳಲ್ಲಿ ಕೇಳಿ ಬಂದ ಹೆಸರುಗಳು ‘ಸ್ವದೇಶಿ ಉಗ್ರವಾದ’ ಹೇಗೆ ಭಾರತವನ್ನು ಒಳಗೊಳಗೆ ನಾಶ ಮಾಡಲು ಸಂಚು ರೂಪಿಸುತ್ತಿವೆ ಎನ್ನುವುದನ್ನು ಬಹಿರಂಗ ಪಡಿಸಿವೆ. ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ ನಾಥುರಾಂ ಗೋಡ್ಸೆಯ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ‘ರಾಷ್ಟ್ರೀಯತೆ’ಯ ಹೆಸರಿನಲ್ಲೇ ಈ ದೇಶದ್ರೋಹಿಗಳನ್ನು ವೈಭವೀಕರಿಸುವ ಪ್ರಯತ್ನ ನಡೆಯುತ್ತಿದೆ. ಶಾರಿಕ್-ಆದಿತ್ಯ ರಾವ್-ಪ್ರಜ್ಞಾಸಿಂಗ್-ಕಸಬ್ ಇವರೆಲ್ಲರೂ ಒಂದೇ ನಾಣ್ಯದ ಮುಖಗಳು. ಇವರನ್ನೆಲ್ಲ ಧರ್ಮದ ಆಧಾರದಲ್ಲಿ ಗುರುತಿಸುವುದರಿಂದ ಪ್ರಕರಣವನ್ನು ಬಗೆ ಹರಿಸುವುದು ಸಾಧ್ಯವಿಲ್ಲ. ಉಗ್ರವಾದಕ್ಕೆ ಧರ್ಮವಿಲ್ಲ ಎನ್ನುವುದನ್ನು ಬರೇ ಬಾಯಿಯಲ್ಲಿ ಪಠಿಸಿ ಪ್ರಯೋಜನವಿಲ್ಲ. ಅದನ್ನು ಅನುಷ್ಠಾನಕ್ಕೂ ತಂದಾಗ ಮಾತ್ರ ಶಾರಿಕ್ ಅಥವಾ ಆದಿತ್ಯ ರಾವ್‌ನಂತಹ ತರುಣರು ಸೃಷ್ಟಿಯಾಗದಂತೆ ನೋಡುವಲ್ಲಿ ನಾವು ಯಶಸ್ವಿಯಾಗಬಹುದು. ಭಯೋತ್ಪಾದಕರ ಹೆಸರು ಪ್ರಜ್ಞಾಸಿಂಗ್ ಇರಲಿ ಅಥವಾ ಕಸಬ್ ಇರಲಿ. ಇಬ್ಬರಿಗೂ ಒಂದೇ ನೀತಿ ಅನ್ವಯವಾದಾಗ ಮಾತ್ರ ಈ ದೇಶವನ್ನು ಉಗ್ರವಾದದಿಂದ ಉಳಿಸಬಹುದು. ಹಾಗೆಯೇ ನಮ್ಮ ಯುವಕರನ್ನು ಗೋಡ್ಸೆ, ಸಾವರ್ಕರ್ ಚಿಂತನೆಯಿಂದ ಗಾಂಧಿ, ಅಂಬೇಡ್ಕರ್, ನೆಹರೂ ಚಿಂತನೆಯ ಕಡೆಗೆ ಹೊರಳಿಸುವ ಹೊಣೆಗಾರಿಕೆಯನ್ನು ಪ್ರಜ್ಞಾವಂತರು ಹೊತ್ತುಕೊಳ್ಳಬೇಕು. ಇಲ್ಲವಾದರೆ ಮುಂದೊಂದು ದಿನ ದೇಶವನ್ನು ಈ ‘ಸ್ವದೇಶಿ ಉಗ್ರ’ರೇ ವಿಚ್ಛಿದ್ರಗೊಳಿಸುವ ಅಪಾಯವಿದೆ
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...
July 25, 2022 July 25, 2022 EditorLeave a Comment on ಹೊಸ ಲುಕ್ ನಲ್ಲಿ ಪುಟ್ಟಕ್ಕನ ಮಗಳು: ಸ್ನೇಹ ಖ್ಯಾತಿಯ ನಟಿ ಸಂಜನಾ ಹೊಸ ಲುಕ್ ಗೆ ನೆಟ್ಟಿಗರು ಫಿದಾ!! ಕನ್ನಡ ಕಿರುತೆರೆಯ ಜನಪ್ರಿಯ ಹಾಗೂ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದೆ ಪುಟ್ಟಕ್ಕನ ಮಕ್ಕಳು ಸೀರಿಯಲ್. ಈ ಸೀರಿಯಲ್ ಮೂಲಕ ಸ್ಯಾಂಡಲ್ವುಡ್ ನ‌ ಹಿರಿಯ ನಟಿ ಉಮಾಶ್ರೀ ಅವರು ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದು, ಪುಟ್ಟಕ್ಕನ ಪಾತ್ರದ ಮೂಲಕ ಅಪಾರ ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಪುಟ್ಟಕ್ಕನ ಮೂರು ಜನ ಹೆಣ್ಣು ಮಕ್ಕಳಲ್ಲಿ ಎರಡನೆಯ ಮಗಳು ಸ್ನೇಹ ಪಾತ್ರದ ಮೂಲಕ ಯುವ ನಟಿ ಸಂಜನಾ ಬುರ್ಲಿ ತಮ್ಮ ಪಾತ್ರದ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಗಟ್ಟಿಗಿತ್ತಿ, ದಿಟ್ಟ ಯುವತಿಯಾಗಿ ಸ್ನೇಹ ಪಾತ್ರಕ್ಕೆ ಜೀವ ತುಂಬಿದ್ದಾರೆ ಸಂಜನಾ ಬುರ್ಲಿ. ನಟಿ ಸಂಜನಾ ಬುರ್ಲಿ ಅವರು ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಹಳ್ಳಿ ಹೆಣ್ಣು ಮಗಳ ಪಾತ್ರವನ್ನು ನಿರ್ವಹಿಸುತ್ತಲಿರುವ ಕಾರಣದಿಂದಾಗಿ ಅದಕ್ಕೆ ಹೊಂದುವಂತೆ ಸರಳವಾದ ಉಡುಗೆ ತೊಡಗೆ ಹಾಗೂ ಮೇಕಪ್ ನಿಂದ ಕಾಣಿಸಿಕೊಳ್ಳುತ್ತಾರೆ. ಅವರ ಈ ಸರಳ ಲುಕ್ ನೋಡಿಯೇ ಅನೇಕರು ಅವರ ಅಭಿಮಾನಿಗಳಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ರಿಯಲ್ ಲೈಫ್ ನಲ್ಲೂ ಅವರು ಹೀಗೆ ಹಳ್ಳಿ ಹುಡುಗಿಯ ಜೊತೆಗೆ ಮಾಡ್ರನ್ ಲುಕ್ ನಲ್ಲಿ ಸಹಾ ಸಖತ್ ಅಂದವಾಗಿ ಕಾಣುತ್ತಾರೆ. ಇದಕ್ಕೆ ಸಾಕ್ಷಿ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು. ಹೌದು, ಸಂಜನಾ ಬುರ್ಲಿ ಅವರಿಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ದೊಡ್ಡ ಮೆಚ್ಚುಗೆ ಸಿಕ್ಕಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರನ್ನು ಅಲ್ಲಿ ಹಿಂಬಾಲಿಸುವವರ ಸಂಖ್ಯೆ ಸಹಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಂಜನಾ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸಿನಿಮಾಗಳಿಂದಲೂ ಅವರಿಗೆ ಬೇಡಿಕೆ ಬರುತ್ತಿದ್ದು, ಈಗಾಗಲೇ ಅವರು ಒಂದು ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಸಹಾ ಕೆಲವು ಕಡೆಗಳಲ್ಲಿ ಸುದ್ದಿಯಾಗಿದೆ. ಹೊಸ ಹೊಸ ಫೋಟೋ ಶೂಟ್ ಗಳ ಮೂಲಕ ಸಂಜನಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. View this post on Instagram A post shared by SANJANA BURLI (@sanjanaburli.official) ಇತ್ತೀಚಿಗೆ ಸಂಜನಾ ಬುರ್ಲಿ ಅವರು ಬಂಗಾಳಿ ಹೆಣ್ಣಿನ ರೀತಿಯಲ್ಲಿ, ಬಂಗಾಳಿ ಸ್ಟೈಲ್ ನಲ್ಲಿ ಉಡುಗೆ, ಆಭರಣಗಳನ್ನು ತೊಟ್ಟು ಹೊಸ ಫೋಟೋ ಶೂಟ್ ಒಂದನ್ನು ಮಾಡಿಸಿದ್ದಾರೆ. ಈ ಹೊಸ ಫೋಟೋ ಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಕೆಂಪು ಅಂಚಿರುವ ಸೀರೆಯುಟ್ಟು, ಅದಕ್ಕೆ ಹೊಂದುವಂತಹ ಸೂಕ್ತ ಆಭರಣಗಳನ್ನು ಧರಿಸಿ ಬಂಗಾಳಿ ಹೆಣ್ಣಿನಂತೆ ಮಿಂಚಿದ್ದಾರೆ ಸಂಜನಾ ಬುರ್ಲಿ. ಅವರ ಈ ಹೊಸ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. Share this: Twitter Facebook Tagged Kannada serialKannada serial actressKannada small screenNew photo shootPuttakkana makkaluSanjana burli
ದೇಶದಲ್ಲಿ ಇತ್ತೀಚೆಗೆ ಕೆಲವು ರಾಜ್ಯಪಾಲರ ವರ್ತನೆಗಳು ತೀವ್ರ ಸಾರ್ವಜನಿಕ ಚರ್ಚೆಗೀಡಾಗಿದೆ. ರಾಜ್ಯ ವಿಧಾನಸಭೆಗಳಲ್ಲಿ ಅನುಮೋದಿಸಲಾದ ಮಸೂದೆಗಳಿಗೆ ಸಮ್ಮತಿ ನೀಡಲು ವಿಳಂಬ ಮಾಡುವುದು, ಚುನಾಯಿತ ರಾಜ್ಯ ಸರ್ಕಾರಗಳ ಸಲಹೆಗೆ ಅನುಗುಣವಾಗಿ ನಡೆದುಕೊಳ್ಳದೆ ಇರುವುದು, ಆಗಾಗ್ಗೆ ಮಾಧ್ಯಮಗಳ ಬಳಿ ಮಾತನಾಡುವುದು, ರಾಜ್ಯ ಸರ್ಕಾರಗಳನ್ನು ಟೀಕಿಸುವುದು, ಇತ್ಯಾದಿ ವರ್ತನೆಗಳು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿವೆ. ಕೇರಳದ ರಾಜ್ಯಪಾಲರಾದ ಆರಿಫ್‌ ಮೊಹಮ್ಮದ್‌ ಖಾನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಾಧ್ಯಮ ಗೋಷ್ಟಿಯೊಂದರಲ್ಲಿ, ಮುಖ್ಯಮಂತ್ರಿ ಕಚೇರಿಯಲ್ಲಿರುವ ಅಧಿಕಾರಿಗಳು ಕಳ್ಳಸಾಗಾಣಿಕೆಯ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ವೈಯಕ್ತಿಕವಾಗಿಯೂ ಆಪಾದನೆ ಮಾಡಿದ್ದು, ಅಪರಾಧಿಯೊಬ್ಬನನ್ನು ಜೈಲಿನಿಂದ ಬಿಡಿಸಲು ಮುಖ್ಯಮಂತ್ರಿ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ ಎಂದೂ ಆರೋಪಿಸಿದ್ದಾರೆ. ಒಬ್ಬ ಕಿರಿಯ ಪೊಲೀಸ್‌ ಅಧಿಕಾರಿ ತನಗೆ ಬಂದೂಕು ತೋರಿಸಿದ್ದು, ತಾವು ಮನೆಗೆ ಧಾವಿಸಿ ತಮ್ಮ ಬಟ್ಟೆ ಬದಲಾಯಿಸಬೇಕಾಯಿತು ಎಂದು ಆರೋಪಿಸಿದ್ದಾರೆ. ರಾಜ್ಯಪಾಲರೊಬ್ಬರು ತಮ್ಮ ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಈ ರೀತಿಯ ಆರೋಪ ಮಾಡುವುದು ಸಹಜವಾಗಿಯೇ ಕ್ಷುಲ್ಲಕ ಎನಿಸುತ್ತದೆ. ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಆಯಾ ರಾಜ್ಯಪಾಲರಿಂದ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೇರಳದಲ್ಲಿ ರಾಜ್ಯಪಾಲ ಮತ್ತು ಮುಖ್ಯಮಂತ್ರಿಯ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದೆ. ತಮಿಳುನಾಡಿನ ಸಂಸದರು ಭಾರತದ ರಾಷ್ಟ್ರಪತಿಗಳಿಗೆ ಜಂಟಿ ಮನವಿಯೊಂದನ್ನು ಸಲ್ಲಿಸಿದ್ದು, ರಾಜ್ಯಪಾಲರನ್ನು ವಜಾಗೊಳಿಸಲು ಆಗ್ರಹಿಸಿದ್ದಾರೆ. ವಿರೋಧ ಪಕ್ಷಗಳ ಸರ್ಕಾರ ಇರುವ ಇತರ ರಾಜ್ಯಗಳಿಂದಲೂ ಇದೇ ರೀತಿಯ ಆಗ್ರಹ ಕೇಳಿಬರುವ ಸಾಧ್ಯತೆಗಳಿವೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವೆ ಈ ರೀತಿಯ ಮುಕ್ತ ಸಂಘರ್ಷಗಳು, ಶಿಥಿಲವಾಗುತ್ತಿರುವ ಸಾಂವಿಧಾನಿಕ ವ್ಯವಸ್ಥೆಯ ಸಂಕೇತವಾಗಿಯೇ ಕಾಣುತ್ತದೆ. ವ್ಯವಸ್ಥೆಯೊಳಗೆ ನುಸುಳಿರುವ ಈ ಲೋಪದೋಷಗಳನ್ನು ಸರಿಪಡಿಸುವ ಯಾವುದೇ ಸಾಂಸ್ಥಿಕ ಅಧಿಕಾರ ಇಲ್ಲ ಎನಿಸುತ್ತದೆ. ರಾಜ್ಯಪಾಲರ ಸಾಂವಿಧಾನಿಕ ಅಧಿಕಾರಗಳು ನಿಶ್ಚಿತವಾಗಿವೆ. ರಾಜ್ಯಪಾಲರ ಅಧಿಕಾರ ಮತ್ತು ಕಾರ್ಯನಿರ್ವಹಣೆಯನ್ನೂ ಸಹ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠಗಳ ಹಲವು ತೀರ್ಪುಗಳು ಸ್ಪಷ್ಟವಾಗಿ ನಿರೂಪಿಸಿವೆ. ಶಂಶೇರ್‌ ಸಿಂಗ್‌ ವಿರುದ್ಧ ಪಂಜಾಬ್‌ ಸರ್ಕಾರ (1974) ಮೊಕದ್ದಮೆಯಲ್ಲಿ, ರಾಜ್ಯಪಾಲರುಗಳ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಪರಿಶೀಲಿಸಲು ಮೊಟ್ಟಮೊದಲ ಬಾರಿಗೆ ಸುಪ್ರೀಂಕೋರ್ಟ್‌ ಏಳು ಸದಸ್ಯರ ಪೀಠವನ್ನು ರಚಿಸಿತ್ತು. ರಾಜ್ಯಪಾಲರಿಗೆ ಯಾವುದೇ ರೀತಿಯ ಕಾರ್ಯನಿರ್ವಾಹಕ ಅಧಿಕಾರ ಇರುವುದಿಲ್ಲವೆಂದೂ, ರಾಜ್ಯಪಾಲರು ಸರ್ಕಾರದ ಸಚಿವ ಸಂಪುಟದ ಸಲಹೆ ಮತ್ತು ನೆರವಿನೊಂದಿಗೆ ತಮ್ಮ ಕಾರ್ಯ ನಿರ್ವಹಿಸಬಹುದೆಂದೂ ಈ ಪೀಠವು ತನ್ನ ತೀರ್ಪಿನಲ್ಲಿ ಹೇಳಿತ್ತು. ವಾಸ್ತವದಲ್ಲಿ ಕಾರ್ಯ ನಿರ್ವಹಣೆಯ ಅಧಿಕಾರವು ಚುನಾಯಿತ ಸರ್ಕಾರಕ್ಕೆ ಮಾತ್ರವೇ ಇರುತ್ತದೆ, ಇದು ಶಾಸಕಾಂಗಕ್ಕೆ ಉತ್ತರದಾಯಿಯಾಗಿರುತ್ತದೆ. ಇದೇ ಅಂಶಗಳನ್ನು ನಾಬಮ್‌ ರಬಿಯಾ ವಿರುದ್ಧ ಡೆಪ್ಯುಟಿ ಸ್ಪೀಕರ್‌ (2016) ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್‌ ಪುನರುಚ್ಚರಿಸಿದ್ದು ರಾಜ್ಯಪಾಲರು ಸಚಿವ ಸಂಪುಟದ ಸಲಹೆಯ ಅನುಸಾರವಾಗಿಯೇ ನಡೆದುಕೊಳ್ಳಬೇಕು ಎಂದು ಹೇಳಿತ್ತು. ರಾಜ್ಯಪಾಲರ ಹುದ್ದೆಯ ಬಗ್ಗೆ ಸಂವಿಧಾನ ರಚಕ ಮಂಡಲಿಯಲ್ಲಿ ನಡೆದ ಚರ್ಚೆಗಳ ಸಂದರ್ಭದಲ್ಲಿ ಡಾ ಬಿ ಆರ್‌ ಅಂಬೇಡ್ಕರ್‌, ಭಾರತದ ಸಾಂವಿಧಾನಿಕ ವ್ಯವಸ್ಥೆಯೊಳಗೆ ರಾಜ್ಯಪಾಲರಿಗೆ ಯಾವುದೇ ಅಧಿಕಾರಗಳಿರುವುದಿಲ್ಲ, ರಾಜ್ಯಗಳ ಸಚಿವ ಸಂಪುಟ ಸಲಹೆಯ ಅನುಸಾರವಾಗಿಯೇ ಅವರು ನಡೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಹಾಗಾಗಿ ಸಂವಿಧಾನದ ಬಗ್ಗೆ ವ್ಯಾಖ್ಯಾನಿಸಿರುವ ಎಲ್ಲ ವಿದ್ವಾಂಸರೂ ಸಹ ರಾಜ್ಯದ ರಾಜ್ಯಪಾಲರ ಹುದ್ದೆಯನ್ನು ಯಾವುದೇ ನೈಜ ಅಧಿಕಾರ ಇಲ್ಲದ ನಾಮಮಾತ್ರದ ಸಾಂವಿಧಾನಿಕ ಹುದ್ದೆ ಎಂದೇ ಹೇಳಿದ್ದಾರೆ. ಆದಾಗ್ಯೂ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಲಿನ ಚುನಾಯಿತ ಸರ್ಕಾರಗಳಿಗೆ ರಾಜ್ಯಪಾಲರುಗಳು ಹಲವು ಸಮಸ್ಯೆಗಳನ್ನು ಸೃಷ್ಟಿಸಲು ಸಾಧ್ಯವಿದೆ. ಬಹುತೇಕ ಸರ್ಕಾರಗಳು ಎದುರಿಸುವ ಒಂದು ಸಾಮಾನ್ಯ ಸಮಸ್ಯೆ ಎಂದರೆ, ವಿಧಾನ ಸಭೆಯಲ್ಲಿ ಅನುಮೋದಿಸಲಾದ ಮಸೂದೆಗಳನ್ನು ರಾಜ್ಯಪಾಲರ ಅಂಕಿತಕ್ಕಾಗಿ ಸಲ್ಲಿಸಿದಾಗ, ತೀವ್ರ ವಿಳಂಬ ಮಾಡುವುದು. ರಾಜ್ಯಪಾಲರು ಮಸೂದೆಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ ಸುಮ್ಮನಿರುತ್ತಾರೆ. ಒಂದು ನಿರ್ದಿಷ್ಟ ವಿಚಾರದಲ್ಲಿ ಕಾನೂನು ಜಾರಿ ಮಾಡಬೇಕಾದ ತುರ್ತು ಎದುರಾದಾಗಲೇ ಸರ್ಕಾರಗಳು ಮಸೂದೆಯನ್ನು ಜಾರಿಗೊಳಿಸುತ್ತವೆ. ಚುನಾಯಿತ ಸರ್ಕಾರಗಳು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಹೊಣೆ ಹೊತ್ತಿರುವುದರಿಂದ, ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸುವ ಸಲುವಾಗಿಯೇ ಶಾಸನಗಳನ್ನು ಜಾರಿಮಾಡಲಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ರಾಜ್ಯಪಾಲರು ಸಂವಿಧಾನರೀತ್ಯಾ ಕ್ರಮ ಕೈಗೊಳ್ಳದೆ ಹೋದಲ್ಲಿ, ಅದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಿದಂತಾಗುತ್ತದೆ. ಮೇಲಾಗಿ, ಸಂವಿಧಾನದ ಪರಿಚ್ಚೇದ 200ರಲ್ಲಿ ರಾಜ್ಯಪಾಲರ ಮುಂದಿರುವ ನಾಲ್ಕು ಆಯ್ಕೆಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ಈ ಆಯ್ಕೆಗಳೆಂದರೆ – ಮಸೂದೆಗೆ ಸಮ್ಮತಿ ಸೂಚಿಸುವುದು, ಸಮ್ಮತಿಯನ್ನು ತಡೆಹಿಡಿಯುವುದು, ಮಸೂದೆಯ ಪುನರ್‌ ಪರಿಶೀಲನೆಗಾಗಿ ಶಾಸನಸಭೆಗೆ ಹಿಂದಿರುಗಿಸುವುದು ಅಥವಾ ರಾಷ್ಟ್ರಪತಿಗಳ ಪರಿಶೀಲನೆಗಾಗಿ ಅದನ್ನು ತಡೆಹಿಡಿಯುವುದು, ಇದರರ್ಥ ರಾಜ್ಯಪಾಲರು ಈ ನಾಲ್ಕರಲ್ಲಿ ಒಂದು ಮಾರ್ಗವನ್ನು ಆಯ್ಕೆ ಮಾಡಿಕೊಂಡು ಆದಷ್ಟೂ ಬೇಗನೆ ನಿರ್ಧಾರ ಕೈಗೊಳ್ಳುವ ಮೂಲಕ ಶಾಸಕಾಂಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೆರವಾಗಬೇಕು. ರಾಜ್ಯಪಾಲರು ಈ ಮೇಲಿನ ಆಯ್ಕೆಗಳನ್ನು ಅನುಸರಿಸದೆ ಹೋದಾಗ ಸಾಂವಿಧಾನಿಕ ಯೋಜನೆಗಳು ಧಕ್ಕೆಗೊಳಗಾಗುತ್ತವೆ. ಅನಿರ್ದಿಷ್ಟ ಕಾಲ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವ ಆಯ್ಕೆಯನ್ನು ಸಂವಿಧಾನ ನೀಡಿಲ್ಲವಾದ್ದರಿಂದ, ಈ ರೀತಿ ವರ್ತಿಸುವ ರಾಜ್ಯಪಾಲರುಗಳ ನಡೆಯು ಸಾಂವಿಧಾನಿಕವಾಗಿ ಮಾನ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ಸ್ಪಷ್ಟ ಹಾಗೂ ನಿಷ್ಕ್ರೃಷ್ಟವಾದ ನಿರ್ಣಯ ಇಲ್ಲದಿರುವುದರಿಂದ, ಸಂವಿಧಾನದಲ್ಲಿ ರಾಜ್ಯಪಾಲರು ತಮ್ಮ ನಿರ್ಧಾರ ಕೈಗೊಳ್ಳಲು ಸಮಯದ ಗಡುವು ನಿರ್ಧರಿಸದೆ ಇರುವುದರಿಂದ, ರಾಜ್ಯಪಾಲರುಗಳು ಇದರ ಅನುಚಿತ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ ಸಾಂವಿಧಾನಿಕವಾಗಿ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟಿರುವ ನಿಯಮಗಳನ್ನೂ ಲೆಕ್ಕಿಸದೆ ರಾಜ್ಯಪಾಲರುಗಳು ಸಚಿವ ಸಂಪುಟದ ಸಲಹೆಗಳನ್ನು ಅಥವಾ ಶಿಫಾರಸುಗಳನ್ನು ಧಿಕ್ಕರಿಸಿರುವ ಪ್ರವೃತ್ತಿಯೂ ಇತ್ತೀಚೆಗೆ ಕಂಡುಬರುತ್ತಿದೆ. ಇದು ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದೆ. ರಾಜಸ್ಥಾನದಲ್ಲಿ ವಿಧಾನಸಭೆ ಅಧಿವೇಶನವನ್ನು ಕರೆಯಲು ಸರ್ಕಾರವು ದಿನಾಂಕ ನಿಗದಿಪಡಿಸಿ, ತನ್ನ ಸಲಹೆಯನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ರಾಜ್ಯಪಾಲರು, ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಮತ್ತೊಂದು ದಿನಾಂಕವನ್ನು ಸೂಚಿಸಿದ್ದರು. ರಾಜ್ಯಪಾಲರೊಡನೆ ಸಂಘರ್ಷವನ್ನು ಬಯಸದ ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿ ಸೂಚಿಸಿದ್ದರು. ಮಹಾರಾಷ್ಟ್ರದಲ್ಲಿ ಹಿಂದಿನ ಉದ್ಧವ್‌ ಥಾಕ್ರೆ ಸರ್ಕಾರ ವಿಧಾನಸಭಾ ಅಧ್ಯಕ್ಷರನ್ನು ಚುನಾಯಿಸಲು ದಿನಾಂಕವನ್ನು ನಿಗದಿಪಡಿಸಿ, ರಾಜ್ಯಪಾಲರ ಅನುಮತಿ ಕೋರಿತ್ತು. ಆದರೆ ಈ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಸರ್ಕಾರದ ಅಧಿಕಾರಾವಧಿಯುದ್ದಕ್ಕೂ ಸಭಾಪತಿಯ ಆಯ್ಕೆಯ ಸರ್ಕಾರದ ಪ್ರಸ್ತಾವನೆಗೆ ಸಮ್ಮತಿ ಸೂಚಿಸಲು ರಾಜ್ಯಪಾಲರು ನಿರಾಕರಿಸಿದ್ದರಿಂದ, ಈ ಚುನಾವಣೆಯನ್ನು ನಡೆಸಲು ಸಾಧ್ಯವಾಗಲೇ ಇಲ್ಲ. ವಿಧಾನಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯಪಾಲರಿಗೆ ಯಾವುದೇ ಸಾಂವಿಧಾನಿಕ ಪಾತ್ರ ಇಲ್ಲದೆ ಇದ್ದರೂ ಇದು ನಡೆದಿದೆ. ಯಾವುದೇ ರಾಜ್ಯದಲ್ಲಿ ಸಚಿವ ಸಂಪುಟದ ಸಲಹೆಯ ವಿರುದ್ಧ ನಡೆದುಕೊಳ್ಳುವ ಮೂಲಕ ರಾಜ್ಯಪಾಲರು ಪರ್ಯಾಯ ಆಡಳಿತವನ್ನು ನಡೆಸುವುದು ಉಚಿತವಲ್ಲ ಎಂದು ಶಂಶೇರ್‌ ಸಿಂಗ್‌ ಮೊಕದ್ದಮೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕೇರಳದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳು ಸಂದಿಗ್ಧ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ರಾಜ್ಯಪಾಲರು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಘರ್ಷದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಯ ಸಲಹೆ ಇಲ್ಲದೆಯೇ ರಾಜ್ಯಪಾಲರು ಹಣಕಾಸು ಸಚಿವರ ಅಧಿಕಾರವನ್ನು ಮೊಟಕುಗೊಳಿಸುವುದಕ್ಕೆ ಮುಂದಾಗಿದ್ದಾರೆ. ಈ ಅಧಿಕಾರವನ್ನು ಹಿಂಪಡೆದಾಗ ಸಚಿವರು ತಮ್ಮ ಹುದ್ದೆಯಲ್ಲಿ ಮುಂದುವರೆಯಲಾಗುವುದಿಲ್ಲ. ಆದರೆ ಸಂವಿಧಾನದ ಅನ್ವಯ ಮುಖ್ಯಮಂತ್ರಿಯ ಸಲಹೆಯನ್ನು ಆಧರಿಸಿಯೇ ರಾಜ್ಯಪಾಲರು ಈ ಅಧಿಕಾರವನ್ನು ಚಲಾಯಿಸಬಹುದಾಗಿದೆ. ಆದರೆ ಮುಖ್ಯಮಂತ್ರಿಗಳು ತಮ್ಮ ಸಚಿವರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದು, ಸಚಿವರು ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಇದೇ ರೀತಿ, ಕೇರಳದ ತಂತ್ರಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಗಳ ನೇಮಕಾತಿಯು, ಇದೇ ರಾಜ್ಯದ ಕಾಯ್ದೆಗೆ ವ್ಯತಿರಿಕ್ತವಾಗಿದ್ದು, ಉಪಕುಲಪತಿಗಳನ್ನು ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ನೇಮಕ ಮಾಡಲಾಗಿದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರದ ನೇಮಕಾತಿ ಆದೇಶವನ್ನು ಅನೂರ್ಜಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಕೂಡಲೇ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಕೇರಳದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಯಾಗಿರುವ ರಾಜ್ಯಪಾಲರು, ಸುಪ್ರೀಂಕೋರ್ಟ್‌ ತೀರ್ಪಿನ ಆಧಾರದಲ್ಲೇ ಎಲ್ಲ ಉಪಕುಲಪತಿಗಳ ನೇಮಕವನ್ನು ರದ್ದುಪಡಿಸಬಹುದು ಎಂದು ಭಾವಿಸಿದ್ದಾರೆ. ಅಂತಿಮವಾಗಿ, ರಾಜ್ಯ ಹೈಕೋರ್ಟ್‌ ಉಪಕುಲಪತಿಗಳಿಗೆ ತಾತ್ಕಾಲಿಕವಾಗಿ ಸಮಾಧಾನ ತಂದಿದೆ. ವಾಸ್ತವದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ನೋಡಿದಾಗ ಸುಪ್ರೀಂಕೋರ್ಟ್‌ ತೀರ್ಪು ಒಂದು ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದ್ದು, ಎಲ್ಲ ಉಪಕುಲಪತಿಗಳಿಗೂ ಅನ್ವಯಿಸುವಂತಹ ತೀರ್ಪು ಇಲ್ಲದೆ ಹೋದಲ್ಲಿ ಇತರ ನೇಮಕಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ. ಕೇರಳದ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷವು ತಾರಕಕ್ಕೇರುತ್ತಿದ್ದು ಹಲವು ವಲಯಗಳಿಗೆ ವ್ಯಾಪಿಸುತ್ತಿದೆ. ಲೋಕಾಯುಕ್ತ ಕಾಯ್ದೆಯ ತಿದ್ದುಪಡಿ ಮಸೂದೆಯನ್ನೂ ಸೇರಿದಂತೆ ಹಲವು ಮಸೂದೆಗಳು ರಾಜ್ಯಪಾಲರ ಬಳಿ ಬಾಕಿ ಉಳಿದಿವೆ. ರಾಜ್ಯಪಾಲರು ಮಾಧ್ಯಮ ಗೋಷ್ಠಿಗಳ ಮುಖಾಂತರವೇ ಸರ್ಕಾರದೊಡನೆ ಸಂಭಾಷಿಸುತ್ತಿರುವಂತೆ ಕಾಣುತ್ತಿದೆ. ಈ ರೀತಿಯ ಬೋಧಪ್ರದವಲ್ಲದ ಘಟನೆಗಳು, ಸಾಂವಿಧಾನಿಕ ವ್ಯವಸ್ಥೆಯು ದುರ್ಬಲವಾಗುತ್ತಿರುವುದರ ಸಂಕೇತವಾಗಿ ಕಾಣುತ್ತದೆ. ಅಪಾರ ಅನುಭವ ಮತ್ತು ಜ್ಞಾನ ಇರುವ ರಾಜ್ಯಪಾಲರುಗಳು ತಮ್ಮ ಅಧಿಕಾರ ವ್ಯಾಪ್ತಿಯ ಇತಿಮಿತಿಗಳನ್ನು ಅರಿತಿರುತ್ತಾರೆ. ಆದರೆ ವ್ಯವಸ್ಥೆಯು ಅವರನ್ನು ತಡೆಗಟ್ಟಲಾಗುವುದಿಲ್ಲ ಎಂಬುದನ್ನು ಗ್ರಹಿಸಿದ್ದಾರೆ. ಈಗಾಗಲೇ ಗಂಭೀರವಾದ ಲೋಪಗಳನ್ನೆದುರಿಸುತ್ತಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ರಾಜ್ಯ ಸರ್ಕಾರಗಳಿಗೆ ಕಿರುಕುಳ ನೀಡಲು ಈ ಗ್ರಹಿಕೆಯೇ ಸಾಕೆಂದು ಭಾವಿಸುತ್ತಾರೆ.
ಫೆಬ್ರವರಿ 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕರೋಲ್ ಬಾಗ್ ಕ್ಷೇತ್ರದಿಂದ ಎಎಪಿಯ ವಿಶೇಷ್ ರವಿ ಅವರ ಆಯ್ಕೆ ಪ್ರಶ್ನಿಸಿ ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ ಚುನಾವಣಾ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. Delhi High Court Bar & Bench Published on : 26 Dec, 2021, 10:52 am ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ತಪ್ಪು ಮಾಹಿತಿ ನೀಡಿದ್ದರೆ ಅದನ್ನು 1951ರ ಪ್ರಜಾಪ್ರತಿನಿಧಿ ಕಾಯಿದೆ ವ್ಯಾಪ್ತಿಗೆ ತರಬಹುದು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. [ಯೋಗೇಂದ್ರ ಚಂದೋಲಿಯಾ ಮತ್ತು ವಿಶೇಷ್ ರವಿ ಇನ್ನಿತರರ ನಡುವಣ ಪ್ರಕರಣ]. ಕಾಯಿದೆಯ ಸೆಕ್ಷನ್ 123 (4) ಅಭ್ಯರ್ಥಿಯ ಸುಳ್ಳು ಮಾಹಿತಿ ಘೋಷಣೆ ಕುರಿತಾಗಿದ್ದು ಅದರಲ್ಲಿ ವ್ಯಾಖ್ಯಾನಿಸಿರುವ "ಅಭ್ಯರ್ಥಿತನಕ್ಕೆ ಸಂಬಂಧಿಸಿದಂತೆ" ಎಂಬುದು ನ್ಯಾಯಾಲಯದ ದೃಷ್ಟಿಯಲ್ಲಿ ಅಭ್ಯರ್ಥಿಯ ಶೈಕ್ಷ ಣಿಕ ಅರ್ಹತೆ ಬಗೆಗಿನ ಮಾಹಿತಿಯನ್ನು ಒಳಗೊಂಡಿರಬೇಕು. ಏಕೆಂದರೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳುವ ಮೂಲಭೂತ ಹಕ್ಕು ಮತದಾರರಿಗೆ ಇದೆ ಎಂದು ಸುಪ್ರೀಂಕೋರ್ಟ್ ನಿರ್ವಿವಾದವಾಗಿ ಹೇಳಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ತಪ್ಪು ಮಾಹಿತಿ ನೀಡಿದ್ದರೆ ಅದನ್ನು 1951ರ ಕಾಯಿದೆಯ ಸೆಕ್ಷನ್ 123 (4) ರ ಅಡಿ ತರಬಹುದು ಎಂದು ನ್ಯಾ. ರಾಜೀವ್ ಶಕ್ಧರ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ. ಫೆಬ್ರವರಿ 2020ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕರೋಲ್ ಬಾಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿಯ ವಿಶೇಷ್ ರವಿ ಅವರ ಆಯ್ಕೆ ಪ್ರಶ್ನಿಸಿ ಬಿಜೆಪಿ ನಾಯಕ ಯೋಗೇಂದ್ರ ಚಂದೋಲಿಯಾ ಅವರು ಸಲ್ಲಿಸಿದ ಚುನಾವಣಾ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ರವಿ ಅವರು ತಮ್ಮ ಶಿಕ್ಷಣ ಅರ್ಹತೆಗೆ ಸಂಬಂಧಿಸಿದಂತೆ ನಮೂನೆ 26 ರಲ್ಲಿ ತಪ್ಪು ಮಾಹಿತಿ ಒದಗಿಸಿರುವುದರಿಂದ ಅವರ ಉಮೇದುವಾರಿಕೆಯನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಘೋಷಿಸಬೇಕು. ಅಲ್ಲದೆ ಅವರು ತಮ್ಮ ವಿರುದ್ಧದ ಎಫ್‌ಐಆರ್‌ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇತ್ತ ರವಿ ಅವರು ಕೂಡ ಅರ್ಜಿ ಸಲ್ಲಿಸಿದ್ದು ಅರ್ಜಿಯನ್ನು ಇಡಿಯಾಗಿ ಓದಿದರೆ ಅದು ಯಾವುದೇ ಕ್ರಿಯಾ ಕಾರಣವನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ವಿಚಾರಣೆ ನಡೆಸದೆ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿದ್ದರು. Also Read ಎನ್‌ಆರ್‌ಐ ಕೂಡ ದೇಶದ ಪ್ರಧಾನಿಯಾಗಬಹುದು: ಪ್ರಜಾ ಪ್ರತಿನಿಧಿ ಕಾಯಿದೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾ ಶಕ್ಧರ್ ಅವರು ಕಾನೂನಿನ ಪ್ರಕಾರ, ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಅವರ ವಿದ್ಯಾರ್ಹತೆಯನ್ನು ಹಾಗೂ ತಮಗೆ ವಿಧಿಸಲಾದ ದಂಡ, ಸೆರೆವಾಸ, ಖುಲಾಸೆ ಮತ್ತು ಬಿಡುಗಡೆಯ ಮಾಹಿತಿ ಒಳಗೊಂಡ ಹಿಂದಿನ ಅಪರಾಧದ ವಿವರಣೆಯನ್ನು ನೀಡಬೇಕಾಗುತ್ತದೆ ಎಂದರು. ರವಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ವಿಚಾರ ಮುಚ್ಚಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನ್ಯಾಯಾಲಯ ಎಫ್‌ಐಆರ್‌ ದಾಖಲಿಸಿದ ಮಾತ್ರಕ್ಕೆ ಅದು ಬಾಕಿ ಉಳಿದ ಕ್ರಿಮಿನಲ್‌ ಮೊಕದ್ದಮೆ ಅಡಿ ಬರುವುದಿಲ್ಲವಾದರೂ ಈ ಮಾಹಿತಿಯನ್ನು ಮುಚ್ಚಿಟ್ಟಿರುವುದು ತಾನು ತನ್ನ ಸಂಪೂರ್ಣ ಮಾಹಿತಿ ಬಹಿರಂಗಪಡಿಸಿದ್ದೇನೆ ಎಂಬುದನ್ನು ಸಮರ್ಥಿಸಿಕೊಳ್ಳಲು ಸಹಾಯ ಮಾಡುವುದಿಲ್ಲ ಎಂದಿತು. ಮೇ 2002ರ ಹತ್ತನೇ ತರಗತಿಯ ಶೈಕ್ಷಣಿಕ ಪರೀಕ್ಷೆಯ ಫಲಿತಾಂಶವು ಅರ್ಜಿಯಲ್ಲಿ ವಾದಿಸಿದಂತೆ ಇಲ್ಲ ಎಂಬ ಮಾತ್ರಕ್ಕೆ ಅರ್ಜಿಯನ್ನು ತಿರಸ್ಕರಿಸಲಾಗದು. ಅಲ್ಲದೆ ವಾದಗಳನ್ನು ಸಂಪೂರ್ಣವಾಗಿ ಓದಬೇಕು ಮತ್ತು ಪ್ರಕರಣದ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಮೂರ್ತಿ ಶಕ್ಧರ್ ಹೇಳಿದರು. ಈ ಅವಲೋಕನಗಳೊಂದಿಗೆ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸದೆ ವಜಾಗೊಳಿಸಿತು. ಇನ್ನು 15 ದಿನಗಳೊಳಗೆ ನಿಗದಿತ ನಮೂನೆಯಲ್ಲಿ ಹೊಸದಾಗಿ ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ಪೀಠ ಫೆಬ್ರವರಿ 25, 2022ರಂದು ವಿವಾದಾಂಶಗಳನ್ನು ರೂಪಿಸುವುದಕ್ಕಾಗಿ ಪ್ರಕರಣವನ್ನು ಪಟ್ಟಿ ಮಾಡಲು ಸೂಚಿಸಿತು.
ಹೆಣ್ಣಿಗೆ ನೈಸರ್ಗಿಕ ದತ್ತವಾಗಿ ಆಗುವ ‘ನಾರ್ಮಲ್ ಡೆಲಿವರಿ ‘ ಎನ್ನುವುದು ತುಂಬಾ ಅಪರೂಪದ ವಿಚಾರವಾಗಿದೆ. ಕಾರಣ ತುಂಬ ಇದೆ ಆದರೆ ಯಾವುದೇ ಹೆಣ್ಣು ತಾನು ಅನುಸರಿಸುವ ಜೀವನಶೈಲಿಯಿಂದ ನಾರ್ಮಲ್ ಡೆಲಿವರಿಯಾಗುವಂತೆ ಮಾಡಬಹುದು. ಮನಸ್ಸಿನಲ್ಲಿ ನಾರ್ಮಲ್ ಡೆಲಿವರಿ ಆಗಬೇಕು ಎಂಬ ಆಸೆ ಇದ್ದರೂ ಅದರಿಂದ ಎದುರಾಗುವ ತೊಂದರೆಗಳನ್ನು ಮತ್ತು ಹೆರಿಗೆ ಸಮಯದಲ್ಲಿ ಅಪಾರವಾದ ನೋವು ಅನುಭವಿಸಬೇಕು ಎಂಬ ಭಯದಿಂದ ಗರ್ಭಿಣಿ ಮಹಿಳೆಯರು ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ. ಹಿಂದಿನ ಕಾಲದಲ್ಲಿ ಸಿಸೇರಿಯನ್ ಎಂಬ ಪದವೇ ಇರಲಿಲ್ಲ. ಪ್ರತಿಯೊಬ್ಬರಿಗೂ ಸರಳವಾದ ಹೆರಿಗೆಯ ಸಂದರ್ಭವೇ ಇರುತ್ತಿತ್ತು. ಆಗ ಹುಟ್ಟಿದ ಮಕ್ಕಳನ್ನು ಇಂದಿನ ಮಕ್ಕಳ ಜೊತೆಗೆ ಅಂದರೇ ಸಿಸೇರಿಯನ್ ಮಾಡಿಸಿ ಹುಟ್ಟಿದ ಮಕ್ಕಳಿಗೆ ಹೋಲಿಸಿದರೆ ಹೆಚ್ಚು ಆರೋಗ್ಯವಂತರಾಗಿದ್ದಾರೆ ಎಂದು ನಾವು ನೊಡುತ್ತಿದ್ದೇವೆ ಕಾರಣ ಯಾವುದೇ ಕೆಲಸವಾಗಲೇ ನೈಸರ್ಗಿಕ ದತ್ತವಾಗಿ ಆದರೆ ಅದಕ್ಕೆ ಪ್ರಾಮುಖ್ಯತೆ ಜಾಸ್ತಿ ಇರುತ್ತದೆ ಹಾಗೇ ಈ ಡೆಲಿವರಿ ವಿಷಯದಲ್ಲೂ ಕೂಡ. ಗರ್ಭಿಣಿ ಮಹಿಳೆಯರು ಒಂದು ವೇಳೆ ಸರಳವಾದ ನೈಸರ್ಗಿಕ ದತ್ತವಾದ ಹೆರಿಗೆಗೆ ಮನಸ್ಸು ಮಾಡಿದರೆ ಅನುಸರಿಸಬೇಕಾದ ಕೆಲವು ಟಿಪ್ಸ್‍ಗಳು ಈ ಕೆಳಗಿನಂತಿವೆ • ಮಹಿಳೆ ತಾನು ಮಗುವನ್ನು ಪಡೆಯಬೇಕು ಎಂದುಕೊಂಡರೇ ಅವರಿಗೆ ಉಪಯೋಗವಾಗಲಿ ಮತ್ತು ಮಾಹಿತಿಯ ಕೊರತೆ ಆಗದಿರಲಿ ಎಂದು ವೈದ್ಯಕೀಯ ತಂಡ ಗರ್ಭಾವಸ್ಥೆಯಲ್ಲಿ ಯಾವೆಲ್ಲಾ ಬಗೆಯ ತೊಂದರೆಗಳು ಮತ್ತು ಗರ್ಭಾವಸ್ಥೆಯಲ್ಲಿ ಹಾಗು ಹೆರಿಗೆಯ ಸಮಯದಲ್ಲಿ ಎಂತಹ ಸಂದರ್ಭಗಳು ಎದುರಾಗಬಹುದು ಎಂಬ ಬಗ್ಗೆ ತರಗತಿಗಳನ್ನು ನಡೆಸುತ್ತಾರೆ. ಒಂದು ವೇಳೆ ನಿಮಗೆ ನಿಮ್ಮ ಹತ್ತಿರದಲ್ಲಿ ಈ ಸೌಲಭ್ಯವಿದ್ದರೆ ಇದನ್ನು ದಯವಿಟ್ಟು ಉಪಯೋಗಿಸಿಕೊಳ್ಳಿ. ಇಲ್ಲವೆಂದರೆ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಈ ವಿಚಾರವಾಗಿ ಮಾಹಿತಿ ಸಂಗ್ರಹಿಸಿ. ಗರ್ಭಾವಸ್ಥೆಗೆ ತಲುಪುವ ಮುಂಚೆ ಗರ್ಭಾವಸ್ಥೆಯ ಸಮಯದಲ್ಲಿ ನೀವು ಅನುಸರಿಸಬೇಕಾದ ಆಹಾರ ಪದ್ಧತಿ, ವ್ಯಾಯಾಮ, ನೋವು ರಹಿತ ಹೆರಿಗೆ ಇತ್ಯಾದಿಗಳ ಬಗ್ಗೆ ಸಂಪೂರ್ಣವಾಗಿ ನಿಮಗೆ ನೀವು ಅರಿವು ಮೂಡಿಸಿಕೊಳ್ಳಿ. • ಯಾವಾಗಲೂ ಒಂದು ಕಡೆ ಸುಮ್ಮನೆ ಕೂರುವುದರಿಂದ ದೇಹದ ರೋಗ – ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಎದುರಾಗುವುದರಿಂದ ಕೈಲಾದ ಸಣ್ಣ ಪುಟ್ಟ ಮನೆ ಕೆಲಸಗಳನ್ನು ಮಾಡುವುದರಿಂದ ಹಿಡಿದು ಸರಳವಾದ ಚಿಕ್ಕ ಪುಟ್ಟ ವ್ಯಾಯಾಮಗಳನ್ನು ಮಾಡುತ್ತ. ಪ್ರಮುಖವಾಗಿ ಸೊಂಟದ ಭಾಗದ ಮಾಂಸ ಖಂಡಗಳು ಸಲೀಸಾಗುವಂತೆ ಮತ್ತು ಹೆರಿಗೆಯ ಸಮಯದಲ್ಲಿ ಕಂಡು ಬರುವ ನೋವನ್ನು ಸಹಿಸಿಕೊಳ್ಳುವಂತೆ ಅನುಕೂಲವಾಗುವ ವ್ಯಾಯಾಮಗಳು ಈ ಸಮಯದಲ್ಲಿ ಬಹಳ ಮುಖ್ಯ. ಇದಕ್ಕಾಗಿ ಒಬ್ಬ ಅನುಭವಿ ವ್ಯಾಯಾಮ ತಜ್ಞರನ್ನು ಸಂಪರ್ಕಿಸಿ ಗರ್ಭಿಣಿಯರಿಗೆ ಸೂಕ್ತವಾದ ವ್ಯಾಯಾಮಗಳು ಯಾವುವು ಎಂಬುದನ್ನು ತಿಳಿದು ವ್ಯಾಯಾಮ ಮಾಡಲು ಮುಂದಾಗುವುದು ಒಳ್ಳೆಯದು. ವ್ಯಾಯಾಮ ಮಾಡುವುದರಿಂದ ತಾಯಿ ಹಾಗೂ ಗರ್ಭದಲ್ಲಿರುವ ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು. • ಗರ್ಭಾವಸ್ಥೆಯ ಸಮಯದಲ್ಲಿ ಇಂತಹ ಹಲವಾರು ಆಹಾರಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಕೇವಲ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಪೌಷ್ಟಿಕ ಸತ್ವಗಳನ್ನು ಒದಗಿಸುವ ಆಹಾರಗಳ ಬಗ್ಗೆ ಮಾತ್ರ ಯೋಚನೆ ಮಾಡಬೇಕು. ತಾಜಾ ಹಣ್ಣು ತರಕಾರಿ ಹೆಚ್ಚಾಗಿ ಸೇವಿಸಬೇಕು. ದೇಹವನ್ನು ತಂಪಾಗಿಸಿಕೊಳ್ಳಲು ಹೆಚ್ಚಿನ ದ್ರವಾಹಾರಗಳನ್ನು ತೆಗೆದುಕೊಂಡು ಆರೋಗ್ಯಕರವಾದ ತೂಕ ನಿರ್ವಹಣೆಗೆ ಅತಿಯಾದ ಕೊಬ್ಬಿನ ಅಂಶಗಳನ್ನು ಉಂಟು ಮಾಡುವ ಆಹಾರಗಳನ್ನು ದೂರ ಇಡಬೇಕು. • ಮನೆಯಲ್ಲಿನ ಸಮಸ್ಯೆ ಏನಾದರೂ ಇದ್ದರೆ ಅದನ್ನೂ ತಲೆಗೆ ಹಚ್ಚಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ ಮಾನಸಿಕವಾಗಿ ಒಬ್ಬ ಗರ್ಭಿಣಿ ಮಹಿಳೆಯು ನೊಂದರೆ ಅದರ ಪ್ರಭಾವ ನೇರವಾಗಿ ಗರ್ಭದಲ್ಲಿರುವ ಮಗುವಿನ ಮೇಲೆ ಉಂಟಾಗುತ್ತದೆ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಭಯ ಪಡಿಸುವ ಸನ್ನಿವೇಶಗಳಿಂದ ದೂರವಿರಬೇಕು. ಹೆಚ್ಚು ಚಿಂತೆ ನೀಡುವ ವಿಚಾರಗಳ ಬಗ್ಗೆ ಯೋಚಿಸಲು ಹೋಗಬಾರದು. ಕೇವಲ ಸಕಾರಾತ್ಮಕ ಆಲೋಚನೆಗಳಿಗೆ ಮಾತ್ರ ಬೆಲೆ ಕೊಡಬೇಕು. ಸಂತೋಷಕರವಾದ ವಾತಾವರಣವನ್ನು ನೀವೇ ನಿರ್ಮಿಸಿಕೊಂಡು ನಿಮ್ಮ ಮನಸ್ಸನ್ನು ಪ್ರಫುಲ್ಲವಾಗಿಸಿಕೊಳ್ಳಲು ಪ್ರಯತ್ನ ಪಡಬೇಕು • ತಮ್ಮ ಮಾನಸಿಕ ತೊಳಲಾಟದಿಂದ ದೂರವಾಗಲು, ತಮ್ಮ ದೇಹದ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಹೊಂದಲು ರಾತ್ರಿಯ ಸಮಯದಲ್ಲಿ ಗರ್ಭಿಣಿಯರು ಚೆನ್ನಾಗಿ ನಿದ್ರೆ ಮಾಡಬೇಕು. ರಾತ್ರಿ ಊಟ ಮಾಡಿದ ನಂತರ ಅರ್ಧ ಗಂಟೆಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿಕೊಳ್ಳುವುದು ಸೂಕ್ತ. • ಹೆರಿಗೆಯ ಸಂದರ್ಭದಲ್ಲಿ ಗರ್ಭಾವಸ್ಥೆಯಲ್ಲಿರುವ ಮಹಿಳೆ ಆಗಾಗ ಕೆಲವು ಸೆಕೆಂಡುಗಳ ಕಾಲ ಉಸಿರನ್ನು ಬಿಗಿ ಹಿಡಿದುಕೊಳ್ಳಬೇಕಾಗಿ ಬರುತ್ತದೆ. ಹಾಗಾಗಿ ಅಂತಹ ಸಂದರ್ಭಕ್ಕೆ ಹೊಂದಿಕೊಳ್ಳುವ ಹಾಗೆ ಮೊದಲೇ ಉಸಿರಾಟಕ್ಕೆ ಸಂಬಂಧ ಪಟ್ಟ ವ್ಯಾಯಾಮಗಳನ್ನು ಮಾಡಿ ಮಾನಸಿಕವಾಗಿ ತಯಾರಾಗುವುದು ಒಳ್ಳೆಯದು. ಏಕೆಂದರೆ ಗರ್ಭದಲ್ಲಿ ಬೆಳವಣಿಗೆ ಆಗುತ್ತಿರುವ ಮಗುವಿಗೆ ಆಮ್ಲಜನಕ ಅತ್ಯಂತ ಮುಖ್ಯ. ಹಾಗಾಗಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಧ್ಯಾನ, ಯೋಗ ಮಾಡುವ ಅಭ್ಯಾಸ ಕೈಗೊಳ್ಳಬೇಕು. ಗರ್ಭಾವಸ್ಥೆಯ ಸಮಯದಲ್ಲಿ ಪ್ರತಿ ದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದು ದೇಹವನ್ನು ನಿರ್ಜಲೀಕರಣದ ಸಮಸ್ಯೆಯಿಂದ ದೂರ ಮಾಡುವುದರ ಜೊತೆಗೆ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ದ್ರವ ಅಂಶಗಳನ್ನು ಒದಗಿಸುತ್ತದೆ. ಇದರ ಜೊತೆಗೆ ಗರ್ಭಿಣಿಯರಲ್ಲಿ ಕಾಡುವ ಮೂತ್ರನಾಳದ ಸೋಂಕು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ನೀರಿನ ಜೊತೆಗೆ ಪೌಷ್ಟಿಕ ಭರಿತವಾದ ಹಣ್ಣಿನ ರಸ, ಕೇಸರಿ ಹಾಕಿದ ಬಾದಾಮಿ ಹಾಲು ಇತ್ಯಾದಿಗಳನ್ನು ಸೇವನೆ ಮಾಡಬೇಕು. • ಗರ್ಭಿಣಿಯರು ತಮ್ಮ ಮೊದಲ ಎರಡು ತ್ರೈಮಾಸಿಕಗಳಲ್ಲಿ ಮೇಲಿನ ಅನುಸರಣೆ ಗಳನ್ನು ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಮೂರನೆಯ ತ್ರೈಮಾಸಿಕ ಅಂದರೆ ಗರ್ಭಾವಸ್ಥೆಯಲ್ಲಿ ಅದಾಗಲೇ ಆರು ತಿಂಗಳು ಕಳೆದ ನಂತರ ಮಸಾಜ್ ಪ್ರಕ್ರಿಯೆಯನ್ನು ಹೊಸದಾಗಿ ಸೇರಿಸಿಕೊಳ್ಳಬೇಕು. ಏಕೆಂದರೆ ಹೆರಿಗೆ ಸಮಯ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಸರಾಗವಾಗಿ ಸಾಧಾರಣ ಹೆರಿಗೆ ಆಗಲು ಇದು ಸಹಾಯ ಮಾಡುತ್ತದೆ. ಜೊತೆಗೆ ಮಸಾಜ್ ಪ್ರಕ್ರಿಯೆಯಿಂದ ಮೈಕೈ ನೋವು, ಕೀಲುನೋವು ಮಾಂಸಖಂಡಗಳ ಸೆಳೆತ ಇತ್ಯಾದಿ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ. ಗರ್ಭಾವಸ್ಥೆಯ ಸಮಯದಲ್ಲಿ ಅಜೀರ್ಣತೆಯ ಪ್ರಭಾವದಿಂದ ಉಂಟಾಗುವ ಆರೋಗ್ಯದ ಅಸ್ವಸ್ಥತೆಯನ್ನು ಮಸಾಜ್ ಪ್ರಕ್ರಿಯೆ ದೂರ ಮಾಡುತ್ತದೆ ಎಂದು ಹೇಳಬಹುದು.
ದೊಡ್ಮನೆ ಕುಟುಂಬ ಮತ್ತು ರೆಬಲ್​ ಸ್ಟಾರ್​ ಅಂಬರೀಶ್ ಅವರ ಕುಟುಂಬದ ನಡುವೆ ಉತ್ತಮ ಒಡನಾಟವಿತ್ತು. ರಾಜ್​ಕುಮಾರ್​ ಅವರ ಚಿತ್ರದಲ್ಲಿ ಸುಮಲತಾ ಆಭಿನಯಿಸುತ್ತಿದ್ದಾಗ 4 ವರ್ಷದ ಅಪ್ಪು ಶೂಟಿಂಗ್ ಸೆಟ್​ಗೆ ಬಂದು ನನ್ನ ಜೊತೆ ಆತ್ಮೀಯವಾಗಿರುತ್ತಿದ್ರು. ಅಲ್ಲದೇ ಕಣ್ಣಮುಚ್ಚಾಲೇ ಆಟವಾಡುತ್ತಿದ್ರು ಅಂತಾ ಸುಮಲತಾ ಹೇಳಿಕೊಂಡಿದ್ದಾರೆ. ಇನ್ನು ಚಿಕ್ಕ ವಯಸಿನಲ್ಲಿ ನಾನು ಸುಮಲತಾ ಅವರನ್ನೇ ಮದುವೆಯಾಗುತ್ತಿನಿ ಅಂತ ಪುನೀತ್​ ಹೇಳುತ್ತಿದ್ದ ಎಂಬುದನ್ನೂ ಅವರ ಸ್ಮರಿಸಿಕೊಂಡಿದ್ದಾರೆ. ಅಪ್ಪು ನಟನೆಯ ‘ದೊಡ್ಮನೆ ಹುಡುಗ’ ಚಿತ್ರದಲ್ಲಿ ಅಂಬಿ ಮತ್ತು ಸುಮಲತಾ ಪುನೀತ್​ ಅವರ ಜೊತೆ ಅಭಿನಯಿಸಿದ್ರು. ಇದೀಗ ಸುಮಲತಾ ಅವರು ‘ದೊಡ್ಮನೆ ಹುಡುಗ’ ಚಿತ್ರದ ಪ್ರಮೋಷನ್​ ಇವೆಂಟ್​ ವೇಳೆ ಪುನೀತ್​ ಮತ್ತು ಅಂಬಿ ಒಟ್ಟಿಗೆ ಸೆಲ್ಫಿ ಕ್ಲಿಕಿಸಿಕೊಂಡ ಪೋಟೋವನ್ನು ಹಂಚಿಕೊಂಡು ” ಅಪ್ಪು -ಅಂಬಿ ನೀವಿಬ್ಬರೂ ನಮ್ಮ ಜೊತೆಗಿಲ್ಲ ಎಂಬದನ್ನು ಒಪ್ಪಿಕೊಳ್ಳಲು ನನ್ನ ಹೃದಯದಿಂದ ಸಾಧ್ಯವಾಗುತ್ತಿಲ್ಲ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ. View this post on Instagram A post shared by Sumalatha Ambareesh (@sumalathaamarnath) The post ಅಪ್ಪು, ಅಂಬಿ ಒಡನಾಟದ ಭಾವುಕ ಕ್ಷಣಗಳನ್ನ ನೆನಪಿಸಿಕೊಂಡ ಸಂಸದೆ ಸುಮಲತಾ appeared first on News First Kannada.
ಮನುಷ್ಯನ ಜೀವನದ ಬಹುಪಾಲು ಗಳಿಕೆಗಾಗಿಯೇ ಕಳೆಯುತ್ತದೆ. ಅವರು ಉತ್ತಮ ಹಣವನ್ನು ಗಳಿಸುತ್ತಾರೆ ಮತ್ತು ಅವರ ಅಗತ್ಯತೆಗಳು ಮತ್ತು ಆಸೆಗಳನ್ನು ಪೂರೈಸುತ್ತಾರೆ. ಆದರೆ ಈ ಆಸೆಗಳು ಹೆಚ್ಚಾದಾಗ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅತಿಯಾದ ಖರ್ಚು ಸಂಪತ್ತಿನ ಕೊರತೆ ಮತ್ತು ಮನೆಯಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ 12 ರಾಶಿಚಕ್ರದ ಚಿಹ್ನೆಗಳಲ್ಲಿ ಅವರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಹೇಗಾದರೂ, ಅವರು ಈ ರೀತಿಯಲ್ಲಿ ಆಗಾಗ್ಗೆ ಖರ್ಚು ಮಾಡದಿದ್ದರೂ ಸಹ, ಅವರು ತಮ್ಮ ಮೆಚ್ಚಿನವುಗಳನ್ನು ಕಂಡುಕೊಂಡರೆ ಅವರು ನಿಯಂತ್ರಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಯಾವ ರಾಶಿಯವರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ ಎಂಬುದನ್ನು ಈ ಕಂಡುಹಿಡಿಯೋಣ. ಸಿಂಹ.. ಈ ರಾಶಿಯವರು ಖರ್ಚಿನ ವಿಷಯದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕು. ಅದರಲ್ಲೂ ಶಾಪಿಂಗ್‌ಗೆ ಹೆಚ್ಚು ಖರ್ಚು ಮಾಡುತ್ತಾರೆ. ಹೆಚ್ಚಿನ ವಿಷಯಗಳಲ್ಲಿ ಅತಿರಂಜಿತವಲ್ಲದಿದ್ದರೂ, ಬಯಸಿದ ವಸ್ತುಗಳು ಕಂಡುಬಂದರೆ ಅದು ನಿಲ್ಲುವುದಿಲ್ಲ. ಬ್ರಾಂಡೆಡ್ ವಸ್ತುಗಳ ಬಗ್ಗೆಯೂ ಅಷ್ಟೊಂದು ಆಸಕ್ತಿ ಇಲ್ಲ. ಆದರೆ ಎಷ್ಟೇ ಬೆಲೆ ಬಾಳುವ ಬಟ್ಟೆಗಳು ಕೊಂಡಂತೆ ಕಾಣುತ್ತವೆ. ಇತರ ಪರಿಕರಗಳಿಗಿಂತ ಬಟ್ಟೆಗಾಗಿ ಹೆಚ್ಚು ಖರ್ಚು ಮಾಡಲಾಗುತ್ತದೆ. ಆದ್ದರಿಂದ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಬೇಕು. ಧನಸ್ಸು.. ಧನಸ್ಸು ಅವರೂ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದಾಗ್ಯೂ, ಆ ವೆಚ್ಚವನ್ನು ಲೆಕ್ಕಿಸುವುದಿಲ್ಲ. ನಾನು ಪ್ರತಿಯೊಂದು ವಿಷಯವನ್ನು ಬಹಳ ಎಚ್ಚರಿಕೆಯಿಂದ ಮತ್ತು ಅಗತ್ಯ ವಸ್ತುಗಳ ಮೇಲೆ ಖರ್ಚು ಮಾಡಲು ನೋಡುತ್ತಿದ್ದೆ ಆದರೆ ಉಡುಪುಗಳು ಕಾಣಿಸಿಕೊಂಡರೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ದುಬಾರಿ ಬಟ್ಟೆ ಮತ್ತು ವಿಮಾನಗಳನ್ನು ಖರೀದಿಸಲು ಹೋಟೆಲ್‌ಗಳನ್ನು ಬುಕ್ ಮಾಡಿ. ಅಲ್ಲದೆ ಅವರು ಹಣದ ಬಗ್ಗೆ ಸ್ವಲ್ಪವೂ ಚಿಂತಿಸುವುದಿಲ್ಲ. ಇದರ ಪರಿಣಾಮ ಆರ್ಥಿಕ ಕೊರತೆ. ಮಕರ ರಾಶಿ.. ಮಕರ ರಾಶಿಯವರು ಹಣ ಖರ್ಚು ಮಾಡುವಲ್ಲಿ ಮುಂದಿರುತ್ತಾರೆ. ಬಹಳ ವೇಗವಾಗಿ ಖರ್ಚು ಮಾಡಿ. ಅದೇ ಸಮಯದಲ್ಲಿ ಗಳಿಕೆಯೂ ಇರುತ್ತದೆ. ಆದರೂ ಶಾಪಿಂಗ್ ಹುಚ್ಚು ಹೆಚ್ಚಿದೆ. ಹೊಸ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಖರೀದಿಸಿ. ಗ್ಯಾಜೆಟ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲಾಗುತ್ತದೆ. ಇದಕ್ಕಾಗಿ ತಮ್ಮ ಕೈಲಾದಷ್ಟು ಖರ್ಚು ಮಾಡಲು ಅವರು ಹಿಂಜರಿಯುವುದಿಲ್ಲ. ಅಲ್ಲದೆ ಅವರು ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುತ್ತಿರುತ್ತಾರೆ. ಮಿಥುನ ರಾಶಿ.. ಮಿಥುನ ರಾಶಿಯವರು ತಮ್ಮ ಹೆಚ್ಚಿನ ಸಮಯವನ್ನು ಮನರಂಜನೆಗಾಗಿ ಕಳೆಯುತ್ತಾರೆ. ಅದೇ ಸಮಯದಲ್ಲಿ ದೇಣಿಗೆಯನ್ನೂ ನೀಡಲಾಗುತ್ತದೆ. ಅವರ ಗಳಿಕೆಯ ಬಹುಪಾಲು ಈ ಇಬ್ಬರಿಗೆ ಹೋಗುತ್ತದೆ. ಅಲ್ಲದೆ ಹಣವನ್ನು ಬಹಳ ಉತ್ಸಾಹದಿಂದ ಖರ್ಚು ಮಾಡುತ್ತಾರೆ. ಸಂಪಾದನೆ ಎಷ್ಟು.. ಖರ್ಚು ಕೂಡ ಜಾಸ್ತಿ. ನೀವು ಯಾವುದೇ ವಸ್ತುವನ್ನು ಇಷ್ಟಪಟ್ಟರೆ ಹಿಂದೆ ಸರಿಯಬೇಡಿ. ಇದಕ್ಕೆ ಹೆಚ್ಚಿನ ಹಣ ಖರ್ಚಾಗುತ್ತದೆ. ಮೇಷ ರಾಶಿ.. ಮೇಷ ರಾಶಿಯವರು ಹಣದ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಎಲ್ಲವನ್ನೂ ಯೋಜಿಸಲಾಗಿದೆ .. ಯೋಜಿಸಿ ಖರ್ಚು ಮಾಡಲಾಗಿದೆ. ಅದರಂತೆ ಕೆಲಸ ಮಾಡಿ. ಗಳಿಕೆಯೂ ಚೆನ್ನಾಗಿದೆ. ಆದರೆ, ಬಯಸಿದ ಬಟ್ಟೆ ಸಿಕ್ಕರೆ ಎಷ್ಟೇ ಬೆಲೆ ತೆತ್ತರೂ ಹಿಂದೆ ಬೀಳುವುದಿಲ್ಲ. ಖರೀದಿಸುವವರೆಗೆ ಮಲಗಬೇಡಿ. ಎಲ್ಲವನ್ನೂ ಬಜೆಟ್‌ನಲ್ಲಿ ಯೋಜಿಸುವವರು ಈ ಒಂದು ವಿಷಯವನ್ನು ಮಾತ್ರ ನಿಯಂತ್ರಿಸಲು ಸಾಧ್ಯವಿಲ್ಲ.
ತುಮಕೂರು:ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಸಂಜೆ ವೇಳೆ ವಿಶೇಷ ತರಗತಿ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಸೂಚಿಸಿದರು. ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶುಭ ಕಲ್ಯಾಣ್, ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಹೀಗಾಗಿ ಈಗಿನಿಂದಲೇ ಮಕ್ಕಳಿಗೆ ಪರೀಕ್ಷಾ ಸಿದ್ಧತೆ ನಡೆಸಬೇಕು ಎಂದು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರಿಗೆ ಸೂಚಿಸಿದರು. ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡಿರುವ 21 ಸರ್ಕಾರಿ ಶಾಲಾ ಕಟ್ಟಡಗಳ ಮರು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನು ಪರಿಶೀಲಿಸಿ ಪೂರ್ಣಗೊಳಿಸಬೇಕು ಎಂದರು. ತಾಲೂಕಿನಲ್ಲಿ ಉತ್ತಮ ಮಳೆ ಬರುತ್ತಿದ್ದು, ಈಗಾಗಲೇ ತುಂಬಿರುವ ಕೆರೆಗಳಿಗೆ ಮೀನಿನ ಮರಿಗಳನ್ನು ನಿಯಮಾನುಸಾರ ಬಿಡಲು ಅಗತ್ಯ ಕ್ರಮವಹಿಸುವಂತೆ ಮೀನುಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಶೇಕಡ 68ರಷ್ಟು ಪ್ರಗತಿ ಸಾಧಿಸಿದೆ. ಮಾರ್ಚ್ ಅಂತ್ಯದೊಳಗೆ ಶೇಕಡಾ 100ರಷ್ಟು ಭೌತಿಕ ಗುರಿ ಸಾಧಿಸಲು ಕ್ರಮವಹಿಸಬೇಕೆಂದು ಪಿಡಿಓಗಳಿಗೆ ತಿಳಿಸಿದರು.
ಶ್ರೀ ನಿಮಿಷಾಂಭ ದೇವಿ ಜ್ಯೋತಿಷ್ಯ ಪೀಠ.. ಜ್ಯೋತಿಷ್ಯ ವಿದ್ವಾನ್ ಶ್ರೀ ದಾಮೋದರ ಭಟ್ .. 9008611444 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಮೇಷ ರಾಶಿ.. ಇಂದು ನಿಮಗೆ ಶುಭ ದಿನವಾಗಲಿದೆ. ಪ್ರಕೃತಿಯಲ್ಲಿ ಸ್ವಲ್ಪ ಲಘುತೆ ಇರುತ್ತದೆ, ಆದರೆ ಸುತ್ತಮುತ್ತಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ. ಕೈಯಲ್ಲಿ ದೊಡ್ಡ ಪ್ರಮಾಣದ ಹಣವನ್ನು ಹೊಂದುವ ಮೂಲಕ ನೀವು ತೃಪ್ತಿಯನ್ನು ಅನುಭವಿಸುವಿರಿ. ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆಯು ಕಂಡು ಬರುತ್ತದೆ ಮತ್ತು ಹೊಸ ಜನರನ್ನು ಭೇಟಿ ಮಾಡಲಾಗುತ್ತದೆ. ನಿಮ್ಮ ನಿಲ್ಲಿಸಿದ ಕೆಲಸವು ಸಹೋದರರ ಬೆಂಬಲದೊಂದಿಗೆ ಪ್ರಗತಿಯಾಗುತ್ತದೆ. ಸಂಜೆ, ನೀವು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬಗ್ಗೆ ಉದಾರ ಮನೋಭಾವವನ್ನು ಅಳವಡಿಸಿಕೊಳ್ಳುತ್ತೀರಿ ಮತ್ತು ಅವರಿಗೆ ಸ್ವಲ್ಪ ಹಣವನ್ನು ಸಹ ಖರ್ಚು ಮಾಡಬೇಕಾಗಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ವೃಷಭ ರಾಶಿ.. ಈ ದಿನ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ, ಆದರೆ ಪ್ರಕೃತಿಯ ಮೊಂಡುತನವು ಇತರ ಜನರಿಗೆ, ವಿಶೇಷವಾಗಿ ಕುಟುಂಬ ಸದಸ್ಯರಿಗೆ ಅಗಾಧವಾಗಿರುತ್ತದೆ. ಕಿಕ್ಕಿರಿದ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕಾರ್ಯ ಕ್ಷೇತ್ರದಲ್ಲಿ ಲಾಭಕ್ಕಾಗಿ ಸೋಮಾರಿತನವನ್ನು ತ್ಯಜಿಸಿ. ನಿಮ್ಮ ಮುಂದೆ ಯಾರಾದರೂ ಹಣ ಸಂಪಾದಿಸುವ ಪ್ರಸ್ತಾಪವನ್ನು ಮಾಡಿದರೆ, ಅದಕ್ಕೆ ಒಪ್ಪಿಗೆಯನ್ನು ಸೂಚಿಸದಿರಿ. ಸಂಜೆ ವೈವಾಹಿಕ ಕಾರ್ಯಕ್ರಮಕ್ಕೆ ಸೇರಲು ನಿಮಗೆ ಅವಕಾಶ ಸಿಗುತ್ತದೆ, ಆದರೆ ಸಾಮಾಜಿಕ ದೂರವಿಡುವಿಕೆಯ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಮಿಥುನ ರಾಶಿ.. ಕುಟುಂಬ ವ್ಯವಹಾರದ ವಿಸ್ತರಣೆಗೆ ಒಂದು ಪ್ರಮುಖ ಯೋಜನೆಯನ್ನು ಪ್ರಾರಂಭಿಸುತ್ತೀರಿ. ಇದು ಭವಿಷ್ಯದಲ್ಲಿ ಪ್ರಯೋಜನ ನೀಡುತ್ತದೆ. ನೀವು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದು ಶುಭವಾಗಿರುತ್ತದೆ. ಒಬ್ಬರು ಆರ್ಥಿಕ ಲಾಭಗಳನ್ನು ನಿರೀಕ್ಷಿಸಬಹುದು. ಕೆಲಸದ ವ್ಯವಹಾರದಲ್ಲಿ ಲಾಭ ಪಡೆಯಲು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನಿಮ್ಮ ಲಾಭದ ಪಾಲು ಬೇರೊಬ್ಬರ ಪರವಾಗಿ ಹೋಗಬಹುದು. ಆರೋಗ್ಯ ಮತ್ತು ಆರ್ಥಿಕ ವಿಷಯಗಳನ್ನು ನಿರ್ಲಕ್ಷಿಸಬೇಡಿ. ಅಕಾಲಿಕ ಮತ್ತು ಹಠಾತ್ ಹಣದ ಲಾಭವಾಗುವ ಸಾಧ್ಯತೆಯಿದೆ, ನೀವು ನಿರ್ಲಕ್ಷ್ಯ ವಹಿಸಿದರೆ. ನಿಮ್ಮನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಕಟಕ ರಾಶಿ.. ಅದೃಷ್ಟವನ್ನು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ, ಆದರೆ ಸಾಮಾಜಿಕ ದೂರವಿಡುವ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ನಿಮ್ಮ ಕುಟುಂಬದ ಆರೋಗ್ಯದ ಜೊತೆಗೆ ನಿಮ್ಮ ಇಡೀ ಕುಟುಂಬದ ಬಗ್ಗೆ ಕಾಳಜಿ ವಹಿಸಿ. ಜೀವನದ ಎಲ್ಲಾ ಹಂತಗಳಲ್ಲಿ ನೀವು ಪ್ರಗತಿಯತ್ತ ಸಾಗುವಿರಿ. ಯೋಜನೆಗಳು ಮತ್ತು ಪಾವತಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಅನುಮೋದಿಸಿದ ನಂತರ, ನೀವು ವ್ಯವಹಾರ ಕಾರ್ಯಕ್ರಮದೊಂದಿಗೆ ಮುಂದುವರಿಯಬೇಕು. ಅಂಟಿಕೊಂಡಿರುವ ಮನೆಯ ಪ್ರಮುಖ ಕೆಲಸಕ್ಕಾಗಿ ನೀವು ಅಧಿಕಾರಿಯ ಸಹಾಯವನ್ನು ಪಡೆಯುತ್ತೀರಿ. ಅಲ್ಲದೆ, ನೀವು ಈ ಹಿಂದೆ ಹುಡುಕುತ್ತಿದ್ದ ಭವಿಷ್ಯವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳು ಸಿಗುತ್ತವೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಸಿಂಹ ರಾಶಿ.. ಇಂದು ವ್ಯವಹಾರದಲ್ಲಿ ಹೂಡಿಕೆ ಮಾಡಲು ಹಿಂಜರಿಯಬೇಡಿ, ಆದಾಯ ಇರುತ್ತದೆ. ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ ಮತ್ತು ಪ್ರೀತಿಯ ಜೀವನದಲ್ಲಿ ಮಾಧುರ್ಯ ಉಳಿಯುತ್ತದೆ. ಉತ್ತಮ ಆರೋಗ್ಯದೊಂದಿಗೆ, ನೀವು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಸ್ನೇಹಿತರನ್ನು ಕಚೇರಿಯಲ್ಲಿ ಬೆಂಬಲಿಸಲಾಗುತ್ತದೆ ಮತ್ತು ಎಲ್ಲಾ ಸಂಪನ್ಮೂಲಗಳು ಒಂದಾಗುವಲ್ಲಿ ಯಶಸ್ವಿಯಾಗುತ್ತವೆ. ಸಂಗಾತಿಯೊಂದಿಗೆ ಮಾತಿನ ಕಠೋರತೆಯನ್ನು ತಪ್ಪಿಸಿ ಇಲ್ಲದಿದ್ದರೆ ಸಂಬಂಧಗಳು ಮುರಿಯಬಹುದು. ಆಧ್ಯಾತ್ಮಿಕತೆಯಲ್ಲಿ ಸಂಜೆ ಸಮಯವನ್ನು ಕಳೆಯಲಾಗುವುದು ಮತ್ತು ಪ್ರೀತಿಪಾತ್ರರಿಂದ ಉಡುಗೊರೆ ಅಥವಾ ಆಶ್ಚರ್ಯವನ್ನು ಪಡೆಯಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಕನ್ಯಾ ರಾಶಿ.. ಇಂದು ನೀವು ಕಾರ್ಯ ಕ್ಷೇತ್ರದ ಸಹೋದ್ಯೋಗಿಗಳ ಸಹಾಯದಿಂದ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಅಲ್ಲದೆ, ನಿಮ್ಮ ಸಲಹೆಗಳನ್ನು ಸಹ ಕೇಳಲಾಗುತ್ತದೆ, ಇದು ನಿಮ್ಮ ಪ್ರಚಾರದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ಹಿರಿಯರ ಸಹಾಯದಿಂದ ಕುಟುಂಬದ ವಿವಾದ ಬಗೆಹರಿಯುತ್ತದೆ. ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಕಿಕ್ಕಿರಿದ ಸ್ಥಳಗಳಿಗೆ ಭೇಟಿಯಾಗುವುದನ್ನು ತಪ್ಪಿಸಿ ಮತ್ತು ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ನೀವು ಮುಸ್ಸಂಜೆಯಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸುತ್ತೀರಿ. ಹೃದಯ ಮತ್ತು ಮನಸ್ಸನ್ನು ಆಲಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ತುಲಾ ರಾಶಿ.. ಇಂದು, ನೀವು ಪ್ರಾರಂಭಿಸುವ ಅಥವಾ ಮಾಡುವ ಬಗ್ಗೆ ಯೋಚಿಸುವ ಯಾವುದೇ ಕಾರ್ಯದಲ್ಲಿ, ಯಾರಾದರೂ ಯಾವುದೇ ಬೇಡಿಕೆಯಿಲ್ಲದೆ ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ. ಇದರಿಂದಾಗಿ ನೀವು ಸ್ವಲ್ಪ ಸಮಯದವರೆಗೆ ಗೊಂದಲಕ್ಕೊಳಗಾಗಬಹುದು. ಸೋಮಾರಿತನದಿಂದಾಗಿ ಕೆಲಸ ನಿಧಾನವಾಗಿರುತ್ತದೆ. ಪರಿಚಯಸ್ಥರ ಮೂಲಕ ಹಣವು ಮುಂದುವರಿಯುತ್ತದೆ. ತಾಯಿಯ ಆರೋಗ್ಯವು ಸುಧಾರಿಸುತ್ತದೆ, ಆದರೆ ಸಾಮಾಜಿಕ ದೂರವಿಡುವಿಕೆಯ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿ. ಮಕ್ಕಳ ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಪ್ರಯೋಜನಕಾರಿಯಾಗಿದೆ. ಸಂಜೆ ಸಮಯವನ್ನು ಮನರಂಜನೆಯಲ್ಲಿ ಕಳೆಯಲಾಗುವುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ವೃಶ್ಚಿಕ ರಾಶಿ.. ಮನೆಯ ವಾತಾವರಣವು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತದೆ ಮತ್ತು ಸಹಕಾರದ ಕೊರತೆಯಿಂದಾಗಿ ಗೊಂದಲವು ಹೆಚ್ಚಾಗುತ್ತದೆ. ನಿಮ್ಮ ತಂದೆ ಅಥವಾ ಯಾವುದೇ ವಯಸ್ಸಾದ ವ್ಯಕ್ತಿಯ ಆರೋಗ್ಯಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಭವಿಷ್ಯಕ್ಕಾಗಿ ನಿಮಗೆ ಉತ್ತಮ ಮಾರ್ಗದರ್ಶನವೂ ಸಿಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಗೀಡಾಗಿದ್ದರೂ, ಕಾರ್ಯ ಕ್ಷೇತ್ರವನ್ನು ಬಲಪಡಿಸಲು ನೀವು ಧೈರ್ಯದಿಂದ ಮಾಡಿದ ಯಾವುದೇ ಕೆಲಸ, ಅದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಗುರುಗಳ ಸಹಯೋಗದೊಂದಿಗೆ ಭವಿಷ್ಯಕ್ಕಾಗಿ ಹೊಸ ಸಾಧ್ಯತೆಗಳನ್ನು ತೆರೆಯುತ್ತಾರೆ. ಸಂಜೆ ಸಣ್ಣ ಮಗುವಿನೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಧನಸ್ಸು ರಾಶಿ.. ಇಂದು ನಿಮಗೆ ಆರಾಮದಾಯಕ ದಿನವಾಗಿರುತ್ತದೆ, ಆದರೆ ವಾದ – ವಿವಾದಗಳನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಆರೋಗ್ಯ ಮತ್ತು ಆರ್ಥಿಕ ಸಂಪನ್ಮೂಲಗಳತ್ತ ಗಮನ ಹರಿಸುವ ಅವಶ್ಯಕತೆಯಿದೆ. ಕುಟುಂಬ ಪರಿಸರದಲ್ಲಿ ಸಂತೋಷ ಇರುತ್ತದೆ ಮತ್ತು ಎಲ್ಲಾ ಸದಸ್ಯರು ಪರಸ್ಪರರ ಬಗ್ಗೆ ಕಾಳಜಿ ವಹಿಸುತ್ತಾರೆ. ಬಿಡುವಿಲ್ಲದ ಸಮಯದ ಮಧ್ಯೆ, ನೀವು ಪ್ರೀತಿಯ ಜೀವನಕ್ಕಾಗಿ ಸಮಯವನ್ನು ಮಾಡಲು ಸಾಧ್ಯವಾಗುತ್ತದೆ. ಸ್ನೇಹಿತರ ಸಹಾಯದಿಂದ, ಅಂತಹ ಕೆಲವು ಸಂಪರ್ಕಗಳನ್ನು ಮಾಡಲಾಗುವುದು, ಇದು ಭವಿಷ್ಯದಲ್ಲಿ ವಾಣಿಜ್ಯ ಸಾಧನೆಗಳಿಗೆ ಕಾರಣವಾಗುತ್ತದೆ. ಸಂಜೆ ಸಮಯದಲ್ಲಿ ನಿಮ್ಮ ಪ್ರಾಮುಖ್ಯತೆ ಸಮಾಜದಲ್ಲಿ ಹೆಚ್ಚಾಗುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಮಕರ ರಾಶಿ.. ದಿನದ ಆರಂಭದಲ್ಲಿ ಆಲಸ್ಯ ಉಂಟಾಗುತ್ತದೆ, ಆದರೆ ಮನೆಯಲ್ಲಿ ಅಗತ್ಯವಾದ ಕೆಲಸದಿಂದಾಗಿ ಸೋಮಾರಿತನವನ್ನು ತ್ಯಜಿಸಬೇಕಾಗುತ್ತದೆ. ಕ್ಷೇತ್ರದಲ್ಲಿ ಕೆಲಸ ಮಾಡುವಾಗ, ನಿಮ್ಮ ಆಸೆ ಈಡೇರಿಕೆಗೆ ಯಾರಾದರೂ ಅಡ್ಡಿಪಡಿಸಿದಾಗ ಅಥವಾ ತೊಂದರೆ ನೀಡಿದಾಗ ನೀವು ತೀವ್ರ ಕೋಪಗೊಳ್ಳುತ್ತೀರಿ. ನಿಮ್ಮ ಮಾತು ಮತ್ತು ನಡವಳಿಕೆಯ ಮೇಲೆ ಸಂಯಮವನ್ನು ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ಆಸಕ್ತಿ ಇಂದು ಕಡಿಮೆಯಾಗುತ್ತದೆ, ಈ ಕಾರಣದಿಂದಾಗಿ ಸೀಮಿತ ಆದಾಯ ಲಭ್ಯವಿದೆ. ತೃಪ್ತಿಪಡಬೇಕಾಗುತ್ತದೆ. ವಿದೇಶಕ್ಕೆ ಸಂಬಂಧಿಸಿದ ಉದ್ಯೋಗ ಮಾಡುವ ಜನರಿಗೆ ಸಮಯ ಉತ್ತಮವಾಗಿದೆ. ಸಾಮಾಜಿಕ ದೂರವಿಡುವ ನಿಯಮಗಳನ್ನು ಅನುಸರಿಸಿ ಮತ್ತು ಕಿಕ್ಕಿರಿದ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಕುಂಭ ರಾಶಿ.. ಈ ದಿನ ನಿಮ್ಮ ನಡವಳಿಕೆ ಉದಾಸೀನವಾಗಿರುತ್ತದೆ. ಪ್ರತಿಯೊಂದು ಕಾರ್ಯದಲ್ಲೂ ಸೋಮಾರಿತನವನ್ನು ತೋರಿಸುತ್ತೀರಿ. ಆದರೆ ನಿರ್ಭಯದಿಂದ ಮನೆಯ ಕೆಲಸವನ್ನು ಮಾಡಬೇಕಾಗುತ್ತದೆ. ನೀವು ಮನೆಯಲ್ಲಿ ಮತ್ತು ಹೊರಗಡೆ ಮಾತ್ರ ಧೈರ್ಯವನ್ನು ಪರಿಚಯಿಸುತ್ತೀರಿ. ಆದರೆ ಅಗತ್ಯವಿರುವ ಸಮಯದಲ್ಲಿ ನೀವು ಜಾಗರೂಕರಾಗಿರಬೇಕಾಗುತ್ತದೆ. ಪ್ರತಿಯೊಂದು ಸಂದರ್ಭದಲ್ಲೂ ಉಗ್ರವಾದವನ್ನು ತಪ್ಪಿಸಿ ಮತ್ತು ಜೀವನದ ಕಹಿ ಅನುಭವಗಳಿಂದ ಪಾಠಗಳನ್ನು ಕಲಿಯಿರಿ. ಮಾಡಿದ ಕೆಲಸದಲ್ಲಿ ಆತುರಪಡಬೇಡಿ ಇಲ್ಲದಿದ್ದರೆ ಇಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ, ಸಂಬಂಧಗಳು ತೀವ್ರಗೊಳ್ಳುತ್ತವೆ. ಕುಟುಂಬ ಸಂಪತ್ತು ಹೆಚ್ಚಾಗುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444 ಮೀನಾ ರಾಶಿ.. ಇಂದು, ನೀವು ಹೆಚ್ಚು ಪ್ರಯಾಸಕರವಾದ ಕಾರ್ಯಗಳನ್ನು ತಪ್ಪಿಸಲು ಪ್ರಯತ್ನಿಸುತ್ತೀರಿ. ಆದರೂ ಕೆಲವು ಕಾರಣಗಳಿಗಾಗಿ, ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನೀವು ವ್ಯವಹಾರದಲ್ಲಿ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಈಡೇರಿಸದಿದ್ದರೆ ನೀವು ನಿರಾಶೆಗೊಳ್ಳುವಿರಿ. ವೈಯಕ್ತಿಕ ಸಂಬಂಧಗಳ ಕೆಲವು ಸಂದರ್ಭಗಳಲ್ಲಿ ವಿವಾದಗಳು ಉದ್ಭವಿಸಬಹುದು. ಕೆಲಸದ ವ್ಯವಹಾರದಿಂದ ಕಠಿಣ ಪರಿಶ್ರಮದ ನಂತರವೇ ಲಾಭವನ್ನು ಪಡೆಯಲಾಗುತ್ತದೆ. ಇದು ವಿದ್ಯಾರ್ಥಿಗಳ ಕ್ಷೇತ್ರದಲ್ಲಿ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡುತ್ತದೆ. ಸ್ನೇಹಿತರ ಸಹಕಾರದೊಂದಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮದುವೆಯಾಗುವ ಸ್ಥಳೀಯರಿಗೆ ಕೆಲವು ಉತ್ತಮ ಪ್ರಸ್ತಾಪಗಳಿವೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 9008611444
ಗುಂಡ್ಲುಪೇಟೆ: ಪ್ರತಿನಿತ್ಯದ ವ್ಯವಹಾರಗಳಿಗೆ ಶ್ರೀಸಾಮಾ ನ್ಯನು ಕಾನೂನುಗಳ ಬಗ್ಗೆ ಕನಿಷ್ಟ ಅರಿವು ಹೊಂದುವ ಮೂಲಕ ಪ್ರತಿಯೊಬ್ಬರಿಗೂ ಎದುರಾಗುವ ತೊಂದರೆಗಳನ್ನು ತಪ್ಪಿಸಿ ಕೊಳ್ಳಬಹುದು ಎಂದು ಪಟ್ಟಣದ ಹಿರಿಯ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾ ಧೀಶ ಚಂದ್ರಶೇಖರ ಪಿ.ದಿಡ್ಡಿ ಹೇಳಿದರು. ತಾಲೂಕಿನ ಬನ್ನಿತಾಳಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘವು ಆಯೋಜಿಸಿದ್ದ ಮೂಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಗು ಹುಟ್ಟಿದಾಗ ಜನನ ಹಾಗೂ ಕುಟುಂಬದ ಸದಸ್ಯರು ಸಾವಿಗೀಡಾದಾಗ ಮರಣ ನೋಂದಣಿ ಮಾಡುವ ಜತೆಗೆ ಕಡ್ಡಾಯವಾಗಿ ಪ್ರಮಾಣ ಪತ್ರ ಪಡೆದು ಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳ ವಿದ್ಯಾ ಬ್ಯಾಸ, ಉದ್ಯೋಗ ಹಾಗೂ ಆಸ್ತಿ ಹಂಚಿಕೆ ಸಂದರ್ಭದಲ್ಲಿ ತೊಂದರೆಯಾಗಲಿದೆ. ಅಲ್ಲದೆ ತಮ್ಮ ಆಸ್ತಿಪಾಸ್ತಿಗಳ ರಕ್ಷಣೆ ಹಾಗೂ ತಮ್ಮ ರಕ್ಷಣೆಗೆ ಏನು ಮಾಡ ಬೇಕು ಎಂಬ ಬಗ್ಗೆ ಕನಿಷ್ಟ ಕಾನೂನುಗಳ ಅರಿವು ಪಡೆದುಕೊಳ್ಳಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಜಿ.ಬಿ. ನಂಜಪ್ಪ ಮಾತನಾಡಿ, ಸಮಾಜದ ಸ್ವಾಸ್ಥ ಕಾಪಾಡುವ ಹಾಗೂ ಶ್ರೀಸಾಮಾನ್ಯರ ಹಕ್ಕು ಗಳ ರಕ್ಷಣೆಗಾಗಿ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಇವುಗಳ ರಕ್ಷಣೆಗೆ ಕಾಲಕಾಲದಲ್ಲಿ ಉಂಟಾಗುವ ದುಷ್ಕೃತ್ಯಗಳ ತಡೆಗೆ ಕಾನೂನುಗಳನ್ನು ಮಾಡಲಾಗಿದೆ. ಎಲ್ಲರೂ ಇವುಗಳನ್ನು ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ವಾಗಲಿದೆ. ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಎಪಿಪಿ ಎ.ಎನ್.ರಾಜಣ್ಣ ಮಾತನಾಡಿ, ದೇಶದಲ್ಲಿ 1800ಕ್ಕೂ ಹೆಚ್ಚಿನ ಕಾನೂನು ಗಳಿವೆ. ಆದರೆ ಬಾಲ್ಯವಿವಾಹ, ಮಹಿಳಾ ದೌರ್ಜನ್ಯ, ಜನನ ಮರಣ, ಮೋಟಾರು ವಾಹನ, ಬಾಲ ಕಾರ್ಮಿಕ ಪದ್ಧತಿ ತಡೆ ಮುಂತಾದ ಬಗ್ಗೆ ಜಾಗೃತಿ ಪಡೆದುಕೊಂಡರೆ ಕಾನೂನುಗಳ ಬಗ್ಗೆ ಅರಿವಿಲ್ಲದೆಯೇ ಮಾಡುವ ತಪ್ಪುಗಳನ್ನು ತಡೆಗಟ್ಟಬಹು ದಾಗಿದೆ ಎಂದರು. ಸ್ವಯಂ ಸೇವಾ ಸಂಸ್ಥೆಗಳ ಮುಖಂಡ ರಾದ ಗಂಗಾಧರಸ್ವಾಮಿ, ವೃಷಭೇಂದ್ರ ಹಾಗೂ ನಾರಾಯಣಸ್ವಾಮಿ ಬಾಲ್ಯ ವಿವಾಹ ತಡೆ, ಬಾಲಕಾರ್ಮಿಕ ಪದ್ಧತಿ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ನಾಗಸುಂದರಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕಮರಶೆಟ್ಟಿ, ವಕೀಲರಾದ ಪುಟ್ಟಸ್ವಾಮಿ, ವೆಂಕಟೇಶ್, ಸಹಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಿ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ತಿಳಿಸಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ನೂತನ ಅಧಿಕೃತ ದರಪಟ್ಟಿಯನ್ನೂ ಬಿಡುಗಡೆಗೊಳಿಸಿದ್ದಾರೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿಗಧಿಪಡಿಸಿದ ದರಕ್ಕಿಂತ ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ಮರಳು ಪರವಾನಿಗೆದಾರರು/ ವಾಹನ ಮಾಲೀಕರ ವಿವರ ಸಾರ್ವಜನಿಕರು ನೀಡಿದ್ದಲ್ಲಿ, ಅಂತಹ ಪರವಾನಿಗೆದಾರರ ಹಾಗೂ ಮರಳು ಸಾಗಾಟ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಮರಳು ಪಡೆಯುವವರು ಮರಳಿನ ಸಾಗಾಟ ಪರವಾನಿಗೆಯನ್ನು (MDP) ಸಾಗಾಣಿಕೆದಾರರಿಂದ ಕಡ್ಡಾಯವಾಗಿ ಪಡೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಇಲ್ಲದಿದ್ದಲ್ಲಿ ಸದರಿ ಮರಳನ್ನು ಅನಧಿಕೃತ ಮರಳು ಎಂದು ಪರಿಗಣಿಸಿ ನಿಯಮಾನುಸಾರವಾಗಿ ಮುಂದಿನ ಕ್ರಮ ಜರುಗಿಸಲಾಗುವುದು. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ನಿರ್ಧರಿಸಿದ/ ನಿಗಧಿಪಡಿಸಿದ ಮರಳಿನ ದರ ಹಾಗೂ ಮರಳು ಸಾಗಾಟ ದರ/ ವೆಚ್ಚದ ವಿವರಗಳು ಹೀಗಿದೆ. ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ (CRZ ಪ್ರದೇಶದ ಸ್ವರ್ಣಾ, ಸೀತಾ & ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳಿಂದ ತೆರವುಗೊಳಿಸಿದ ಮರಳಿನ ದರ ಪ್ರತಿ ಮೆ.ಟನ್‍ಗೆ (ಸಾಗಾಟ ಪರವಾನಿಗೆಯೊಂದಿಗೆ): 550 ರೂ., ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್) 5500 ರೂ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ ಪ್ರದೇಶದಲ್ಲಿ (NON CRZ ಪ್ರದೇಶದಲ್ಲಿನ ಕುಂದಾಪುರ ತಾಲ್ಲೂಕಿನ ಮರಳು ಬ್ಲಾಕ್ ಸಂಖ್ಯೆ: 4 ರ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಮತ್ತು 6 ರ ಜಪ್ತಿ- ಹಳ್ನಾಡು ಗ್ರಾಮದ ವ್ಯಾಪ್ತಿಯಲ್ಲಿ) ಮರಳುಗಾರಿಕೆ ನಡೆಸಿ ತೆಗೆದ ಮರಳಿನ ದಾಸ್ತಾನು/ ಶೇಖರಣೆ ಸ್ಥಳದಿಂದ ದರ ಪ್ರತಿ ಮೆ.ಟನ್‍ಗೆ (ಸಾಗಾಟ ಪರವಾನಿಗೆಯೊಂದಿಗೆ): 650 ರೂ. ಅಂದರೆ 3 ಯುನಿಟ್ ಮರಳಿಗೆ (10 ಮೆ.ಟನ್) : 6500 ರೂ.ಗಳು. ಕುಂದಾಪ್ರ ಡಾಟ್ ಕಾಂ ಸುದ್ದಿ. ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಾಗಾಟ ದರ (10 ಮೆ.ಟನ್ ಗೆ): ದೊಡ್ಡ ಲಾರಿಗೆ 3000 ರೂ. (20 ಕಿ.ಮೀಟರ್‍ವರೆಗೆ), ನಂತರದ ಪ್ರತಿ ಕಿ.ಮೀಟರ್‍ಗೆ 50 ರೂ. ಗಳು. ಮಧ್ಯಮ ಗಾತ್ರದ ವಾಹನಗಳಿಗೆ : 2000 ರೂ. (20 ಕಿ.ಮೀಟರ್‍ವರೆಗೆ), ನಂತರದ ಪ್ರತಿ ಕಿ.ಮೀಟರ್‍ಗೆ 40 ರೂ.ಗಳು. ಸಣ್ಣ ವಾಹನಗಳಿಗೆ: 1500 ರೂ. (20 ಕಿ.ಮೀಟರ್‌ಗೆ), ನಂತರದ ಪ್ರತಿ ಕಿ.ಮೀಟರ್‍ಗೆ 35 ರೂ. ಗಳು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ಮರಳಿನ ಹಾಗೂ ಸಾಗಾಟ ಮಾಡುವ ವಾಹನಗಳಿಗೆ ದರ ನಿಗಧಿಪಡಿಸಲಾಗಿದ್ದು, ಸದರಿ ದರದ ವಿವರವನ್ನು ಸಾರ್ವಜನಿಕರ ಗಮನಕ್ಕೆ ಈಗಾಗಲೇ ಪತ್ರಿಕಾ ಪ್ರಕಟಣೆ ಮೂಲಕ ತರಲಾಗಿದೆ. ಆದಾಗ್ಯೂ ಕೆಲವು ಪರವಾನಿಗೆದಾರರು ಹಾಗೂ ಸಾಗಾಟ ವಾಹನದ ಮಾಲೀಕರು ಹೆಚ್ಚಿನ ದರದಲ್ಲಿ ಮರಳನ್ನು ಸಾರ್ವಜನಿಕರಿಗೆ ಪೂರೈಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ. ಮೇಲಿನಂತೆ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಿದ್ದಲ್ಲಿ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಜಿಲ್ಲಾ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ: 0820-2574802, 1077 (ಟೋಲ್ ಫ್ರೀ), ಮಹೇಶ ಭೂವಿಜ್ಞಾನಿ : 9632742629, ಡಾ. ಮಹದೇಶ್ವರ ಹೆಚ್. ಎಸ್, ಭೂವಿಜ್ಞಾನಿ : 9483096118, ಗೌತಮ್ ಶಾಸ್ತ್ರಿ ಹೆಚ್, ಭೂವಿಜ್ಞಾನಿ : 9008917890, ಸಂಧ್ಯಾಕುಮಾರಿ, ಭೂವಿಜ್ಞಾನಿ: 9901370559, ಹಾಜಿರಾ ಸಜಿನಿ ಎಸ್, ಭೂವಿಜ್ಞಾನಿ : 9663836959 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷ ಜಿ. ಜಗದೀಶ್ ತಿಳಿಸಿದ್ದಾರೆ. ಅನಧಿಕೃತ ಮರಳು ದಾಸ್ತಾನು ಕಂಡುಬಂದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯಲ್ಲಿ ಲಭ್ಯವಿರುವ ಸಿಆರ್‌ಝಡ್ ಪ್ರದೇಶ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು, ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಹಾಗೂ ಬಜೆ ಡ್ಯಾಮ್‌ನಲ್ಲಿ ಹೂಳೆತ್ತಿ, ಸದರಿ ಹೂಳಿನಲ್ಲಿ ದೊರಕುವ ಮರಳನ್ನು ಬೇರ್ಪಡಿಸಿ ವಿಲೇವಾರಿ ಮಾಡುವ ಬಗ್ಗೆ ಕ್ರಮವಹಿಸಲಾಗುತ್ತಿದ್ದು, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರರು, ಸಾರ್ವಜನಿಕರು ಕಾಮಗಾರಿಗಳಿಗನುಸಾರ ಅಗತ್ಯತೆಗಳಿಗನುಗುಣವಾಗಿ ಮರಳನ್ನು ಪಡೆಯಬಹುದಾಗಿದೆ. ಇದನ್ನು ಹೊರತುಪಡಿಸಿ ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿರುತ್ತದೆ. ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ವಿರುದ್ಧ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಪ್ರಾರಂಭವಾದ ನಂತರ ನ್ಯಾಯಾಲಯದಲ್ಲಿ MMDR Act ರಡಿಯಲ್ಲಿ ಹಾಗೂ ಕರ್ನಾಟಕ ಉಪಖನಿಜ ರಿಯಾಯತಿ ನಿಯಮಾವಳಿ 1994 ರನ್ವಯ 23 ಖಾಸಗಿ ದೂರು ದಾಖಲಿಸಲಾಗಿರುತ್ತದೆ. ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ/ ದಾಸ್ತಾನು ಬಗ್ಗೆ ಮಾಹಿತಿ ಬರುತ್ತಿರುವುದರಿಂದ ಸಂಬಂಧಿಸಿದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅದಾಗ್ಯೂ ಅನಧಿಕೃತ ಮರಳುಗಾರಿಕೆ/ ಸಾಗಾಣಿಕೆ ಅಥವಾ ದಾಸ್ತಾನು ಮಾಡುವುದು ಪುನರಾವರ್ತಿತವಾದಲ್ಲಿ ನಿಯಮಾನುಸಾರ ಗೂಂಡಾ ಕಾಯ್ದೆರಡಿಯಲ್ಲಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ ಜಿ. ಜಗದೀಶ್ ತಿಳಿಸಿದ್ದಾರೆ.
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ನಂಜನಗೂಡು: ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಕಂಪನಿಯು (ಯುನೈಟೆಡ್ ಬ್ರೇವರೀಸ್ ಲಿಮಿಟೆಡ್) ಸಾಮಾಜಿಕ ಜವಾಬ್ದಾರಿಯಡಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿ ರುವುದರ ಬಗ್ಗೆ ಶಾಸಕ ಡಾ.ಯತೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ತಾಲೂಕಿನ ಬಂಚಳ್ಳಿಹುಂಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದ್ದು ಜೊತೆಗೆ ಯುಬಿಯಂತಹ ಕಂಪನಿಗಳು ಸಾಮಾಜಿಕ ಕಳಕಳಿಯಿಂದ ಅನುಕೂಲ ಮಾಡಿ ಕೊಟ್ಟರೆ ಗ್ರಾಮಗಳಿಗೆ ಉತ್ತಮವಾದ ಕೆಲಸ ಮಾಡಬಹುದು ಎಂದರು. ಯುಬಿ ಕಂಪನಿಯವರು ಈ ಭಾಗದ 10 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿಕೊಡು ವುದರ ಜೊತೆಗೆ ಗ್ರಾಮಗಳಲ್ಲಿ ನೈರ್ಮಲ್ಯತೆ ಮತ್ತು ಶುಚಿತ್ವದ ಬಗ್ಗೆ ಹಲವಾರು ಕಾರ್ಯ ಕ್ರಮಗಳನ್ನು ನೀಡುತ್ತಿರುವುದನ್ನು ಶ್ಲಾಘಿ ಸಿದರು. ಸ್ಥಳೀಯರಿಗೆ ಉದ್ಯೋಗವನ್ನು ಹೆಚ್ಚಿನ ರೀತಿ ನೀಡಬೇಕು. ಕಾರ್ಖಾನೆ ಯಲ್ಲಿ ದುಡಿಯುವ ಕಾರ್ಮಿಕರಿಗೆ ಎಲ್ಲಾ ಸೌಕರ್ಯಗಳನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಯುಬಿ ಕಂಪನಿಯ ಎಂ.ಡಿ. ಶೇಖರ್ ರಾಮಮೂರ್ತಿ ಮಾತನಾಡಿ, ಒಂದು ಮಿಲಿಯನ್ ಜನರಿಗೆ 3 ವರ್ಷದೊಳಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ಕೊಡುವುದಾಗಿ ಘೋಷಿಸಿದರು. ಈಗಾಗಲೇ ಸ್ಥಳೀಯ ಎನ್.ಜಿ.ಓ ಗಳ ಸಹಾಯದಿಂದ ತಾಂಡವಪುರ, ಬಂಚಳ್ಳಿ ಹುಂಡಿ, ಚಿಕ್ಕಯ್ಯನಛತ್ರ, ಹೆಬ್ಯಾ, ಅಡಕನಹಳ್ಳಿ ಹುಂಡಿ, ಬಸವನಪುರ, ಕೆಂಪಿಸಿದ್ದನ ಹುಂಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು. ಶುದ್ಧ ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಇರುವುದರಿಂದ ಇದನ್ನು ಪರಿಹರಿಸುವ ಜೊತೆಗೆ ಗ್ರಾಮಗಳ ನೈರ್ಮಲೀಕರಣಗಳ ಬಗ್ಗೆ ಗಮನ ಹರಿಸುತ್ತೇವೆ ಎಂದರು. ಸಮಾರಂಭದಲ್ಲಿ ಶ್ರೀಮತಿ ತುಷಾರ ಶೇಖರ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕೆಪಿಸಿಸಿ ಕಾರ್ಯದರ್ಶಿ ಗುರುಪಾದ ಸ್ವಾಮಿ, ಸದಸ್ಯ ವರುಣಾ ಮಹೇಶ್, ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಕೆ.ಹೆಚ್.ಬಿ ನಿರ್ದೇಶಕ ಮಾಲೇಗೌಡ, ಜಿ.ಪಂ ಸದಸ್ಯೆ ಮಹದೇವಮ್ಮ ಯೋಗಿಶ್, ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾದ್ಯಕ್ಷೆ ಮಧುರ, ಸದಸ್ಯೆ ಹೇಮಾವತಿ, ಮುಖಂಡ ಅರ್ಕೆಶ್, ಸ್ಥಳದಾನಿ ಮನ್ನೇಗೌಡ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ಒಂಟಿತನವು ಮನುಷ್ಯನಿಗೆ ಮಾನಸಿಕ ಹಾಗೂ ದೈಹಿಕವಾಗಿ ತುಂಬಾ ತೊಂದರೆ ಉಂಟು ಮಾಡುತ್ತದೆ. ಇದರ ಲಕ್ಷಣಗಳು ಹಾಗೂ ಒಂಟಿತನದಿಂದ ಹೊರ ಬರುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ. Suvarna News First Published Sep 27, 2022, 3:13 PM IST ಒಂಟಿತನವು ಮಾನಸಿಕ ಹಾಗೂ ದೈಹಿಕವಾಗಿ ತುಂಬಾ ಪರಿಣಾಮ ಬೀರಲಿದೆ. ಇದು ಮನುಷ್ಯನನ್ನು ತುಂಬಾ ತೊಂದರೆಗೀಡುಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಒಂಟಿತನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬದಲಾಗುತ್ತಿರುವ ಜೀವನಶೈಲಿ, ಕುಟುಂಬದ ಸಮಸ್ಯೆ ಮತ್ತು ಶಿಕ್ಷಣ, ಉದ್ಯೋಗಕ್ಕಾಗಿ ವಲಸೆ ಹೋಗುವವರು ಹೆಚ್ಚಾಗಿ ಈ ಸಮಸ್ಯೆ ಎದುರಿಸುತ್ತಾರೆ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಗಂಭೀರ ಸಮಸ್ಯೆ ಉಂಟು ಮಾಡುತ್ತದೆ. ಒತ್ತಡಕ್ಕೆ ಒಳಗಾದ ವ್ಯಕ್ತಿ ಎಲ್ಲದರೆಡೆಗೂ ನಿರ್ಲಕ್ಷ್ಯ ತೋರುವುದಿಲ್ಲ. ವ್ಯಾಯಾಮ, ಯೋಗ ಮಾಡದೇ ದೇಹದ ತೂಕ ಸೇರಿದಂತೆ ಅನೇಕ ಸಮಸ್ಯೆ ಬರುತ್ತವೆ. ಇವು ಇನ್ನಷ್ಟು ಚಿಂತೆ ಮಾಡುತ್ತ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಒಂಟಿತನದ ಲಕ್ಷಣಗಳು ಹೀಗಿವೆ: ಒಂಟಿತನವೆಂಬುದು ಮುಖ್ಯವಾಗಿ ಭಾವನಾತ್ಮಕ ಸಮಸ್ಯೆಯಾಗಿದೆ. ಸುತ್ತಲೂ ಸ್ನೇಹಿತರು, ಕುಟುಂಬ ‌(Family) ಅಥವಾ ಸಹೋದ್ಯೋಗಿಗಳು ಇದ್ದರೂ ಕೆಲವರು ಒಂಟಿತನವನ್ನು ಅನುಭವಿಸುತ್ತಿರುತ್ತಾರೆ. ಇತರರೊಂದಿಗೆ ತೊಡಗಿಸಿಕೊಳ್ಳಲು, ಸಂಪರ್ಕಿಸಲು ಅಥವಾ ಸಂವಹನ (Communication) ನಡೆಸಲು ಹೆಣಗಾಡಬಹುದು. ಇದರರ್ಥ ನಿಯಮಿತ ಸಂಪರ್ಕ ಮತ್ತು ಸಂಭಾಷಣೆಗಳನ್ನು ನಡೆಸುತ್ತಿದ್ದರೂ ಸಹ, ಸಂವಾದವು ತೃಪ್ತಿಕರವಾಗಿ ಅಥವಾ ಗಣನೀಯವಾಗಿ ಅನುಭವಿಸುವುದಿಲ್ಲ. ಇತರ ಜನರಿಂದ ಸುತ್ತುವರಿದಿದ್ದರೂ ಸಹ ನೀವು ಬದಲಾಯಿಸಲಾಗದ ರೀತಿಯಲ್ಲಿ ಪ್ರತ್ಯೇಕಿಸಲ್ಪಟ್ಟಿರುವಂತೆ, ಹೊರಗುಳಿದಿರುವ ಅನುಭವ ಉಂಟಾಗುತ್ತದೆ. ಒಂಟಿತನವು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿದ್ದರೂ, ಪ್ರತಿಯೊಬ್ಬರೂ ತಮ್ಮ ಆಲೋಚನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂದು ಭಾವಿಸುತ್ತಾರೆ. ಅಂತಹ ಸಮಯದಲ್ಲಿ ಅವರ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲದಿದ್ದರೆ, ಅದು ಅವನ ಮಾನಸಿಕ ಆರೋಗ್ಯದ (Mental Health) ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಸುತ್ತಮುತ್ತಲಿನ ಜನರು ತಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಭಾವನೆ ಮೂಡುತ್ತದೆ. ತಾವು ಬಯಸಿದ ರೀತಿಯಲ್ಲಿ ಬೆಂಬಲಿಸಲು ಅಥವಾ ಕಾಳಜಿ ವಹಿಸಲು ಜನರು ಸಿದ್ಧರಿಲ್ಲ ಎಂದು ಭಾವಿಸಿದಾಗ ಒಂಟಿತನವು ಸಹ ಉಂಟಾಗುತ್ತದೆ. ಒಂಟಿತನವು (loneliness) ಖಿನ್ನತೆ, ಒತ್ತಡ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನೂ ಓದಿ: INDIAN LAW: ಅನಾಥಾಶ್ರಮ ಸೇರ್ಬೇಕಾಗಿಲ್ಲ, ಮಗನ ಆಸ್ತಿಯಲ್ಲಿ ತಾಯಿಗೂ ಇದೆ ಹಕ್ಕು ಒಂಟಿತನದಿಂದ ಹೊರ ಬರುವುದು ಹೇಗೆ..? ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಏನು ಮಾಡಲು ಇಷ್ಟಪಡುತ್ತೀರಿ, ನೆಚ್ಚಿನ ಆಹಾರ (Food), ಆಟ ಸೇರಿ ಇನ್ನಿತರ ಕೆಲಸಗಳು ನಿಮಗೆ ನಿಜವಾಗಿಯೂ ಆನಂದ ನೀಡುತ್ತಿವೆಯಾ ಎಂದು ಆಲೋಚಿಸಿ. ನಿಮ್ಮ ಏಳಿಗೆಯನ್ನು ಬಯಸುವ ಮತ್ತು ನಿಮ್ಮ ಜೀವನದ ಮೌಲ್ಯ ಹೆಚ್ಚಿಸುವ ಜನರೊಂದಿಗೆ ಸಕಾರಾತ್ಮಕ ಸಂಬಂಧಗಳನ್ನು ಗುರುತಿಸಿ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ (Friends) ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಆದ್ದರಿಂದ ನಿಮಗೆ ಆಪ್ತವಿರುವ ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ಸ್ನೇಹಿತರನ್ನು, ಆಪ್ತರನ್ನು ಭೇಟಿಯಾಗಿ ಮಾತನಾಡಿದರೆ ನಿಮಗೆ ನೆಮ್ಮದಿ ಸಿಗಲಿದೆ. ಇದರಿಂದ ಒಂಟಿತನ ನಿಮ್ಮಿಂದ ದೂರ ಓಡಲಿದೆ. ಇದನ್ನೂ ಓದಿ: ಪತಿಯಿಂದ ದೂರವಾದ ಮಹಿಳೆಯ ಗರ್ಭಪಾತಕ್ಕೆ ಗಂಡನ ಒಪ್ಪಿಗೆ ಅಗತ್ಯವಿಲ್ಲ; ಕೇರಳ ಹೈಕೋರ್ಟ್ ಒಂಟಿತನದ ಸಮಸ್ಯೆಯಿಂದ ಬಳಲುತ್ತಿರುವವರು ಮುಖ್ಯವಾಗಿ ಟಿ.ವಿ, ಮೊಬೈಲ್ (Mobile), ಸೋಶಿಯಲ್ ಮೀಡಿಯಾದಿಂದ ಆದಷ್ಟು ದೂರವಿರಿ. ಇದರಿಂದ ಒಂಟಿತನಕ್ಕೆ ಪರಿಹಾರ ಸಿಗುವುದಿಲ್ಲ, ಹೆಚ್ಚಾಗಿ ಅನೇಕ ಗೊಂದಲಗಳು ಶುರುವಾಗುತ್ತವೆ. ಇದರ ಬದಲಾಗಿ ಉತ್ತಮ ಪುಸ್ತಕಗಳನ್ನು ಓದಲು ಶುರು ಮಾಡಿ. ಪುಸ್ತಕಗಳು ಉತ್ತಮ ಸ್ನೇಹಿತ ಇದ್ದಂತೆ. ಓದುವುದರಿಂದ ನಮಗೆ ಮಾನಸಿಕ ನೆಮ್ಮದಿಯ ಜೊತೆಗೆ ಆತ್ಮವಿಶ್ವಾಸವು ಮೂಡುತ್ತದೆ. ಇದರಿಂದ ನಾವು ಒಂಟಿತದಿಂದ ದೂರ ಬರಬಹುದು. ಜೊತೆಗೆ ಸಾಕು ಪ್ರಾಣಿಗಳನ್ನು ಸಾಕಿ. ಇದು ನಿಮ್ಮ ಸಂತೋಷದ (Happy) ಮಟ್ಟವನ್ನು ಹೆಚ್ಚುತ್ತದೆ. ಸಾಕುಪ್ರಾಣಿಗಳೊಂದಿಗೆ ಆಟವಾಡಿ ಸಮಯ ಕಳೆಯಿರಿ. ಇದು ನಿಮ್ಮ ಮನಸ್ಸಿಗೆ ಉಲ್ಲಾಸ ನೀಡಲಿದೆ. ಯಾವಾಗಲು ಒಳ್ಳೆಯದನ್ನೇ ಯೋಚಿಸಿ, ಸುತ್ತಲಿನವರ ಜೊತೆ ಉತ್ತಮ ಸ್ನೇಹ ಬೆಳೆಸಿ ಉಳಿಸಿಕೊಳ್ಳಿ. ಇದರಿಂದ ನೀವು ಒಂಟಿತನಕ್ಕೆ ಗುಡ್ ಬೈ ಹೇಳಬಹುದು.
Royal Challengers Bangalore: ಆರ್​ಸಿಬಿ ತಂಡದ ನೆಟ್ ಬೌಲರ್​ ಆಗಿ ಗಮನ ಸೆಳೆದಿರುವ ಯುವ ಸ್ಪಿನ್ನರ್​ನನ್ನು ರಾಯಲ್ ಚಾಲೆಂಜರ್ಸ್​ ಫ್ರಾಂಚೈಸಿಯೇ ಖರೀದಿಸಲಿದೆಯಾ ಕಾದು ನೋಡಬೇಕಿದೆ. ಸಾಂದರ್ಭಿಕ ಚಿತ್ರ Zahir PY | Aug 30, 2022 | 8:55 PM ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನೆಟ್ ಬೌಲರ್ ಆಗಿದ್ದ ಯುವ ಆಟಗಾರನ ಅದೃಷ್ಟ ಖುಲಾಯಿಸಿದೆ. ಒಂದೇ ಒಂದು ಸೀಸನ್​ ಐಪಿಎಲ್​​ನಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ಯುವ ಸ್ಪಿನ್ನರ್ ಇಝ್ರಾಉಲ್​ ಹಕ್ ನವೀದ್​ಗೆ ಇದೀಗ ಬ್ಯಾಕ್ ಟು ಬ್ಯಾಕ್ ಅವಕಾಶಗಳು ದೊರೆಯುತ್ತಿದೆ. ಅಫ್ಘಾನಿಸ್ತಾನದ 18 ವರ್ಷದ ನವೀದ್ ಐಪಿಎಲ್​ 2022 ರಲ್ಲಿ ಆರ್​ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಯುವ ಸ್ಪಿನ್ನರ್ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿದ್ದವು. ಅದರಂತೆ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಸೇಂಟ್ ಕಿಟ್ಸ್ ಮತ್ತು ಪೇಟ್ರಿಯಾಟ್ಸ್‌ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್​ ಲೀಗ್​ನಲ್ಲೂ ಅವಕಾಶ ಪಡೆದಿದ್ದಾರೆ. ಬಿಬಿಎಲ್ 2022 ರ ಡ್ರಾಫ್ಟ್ ಆಯ್ಕೆಗಳ ಮೂಲಕ ಅಫ್ಘಾನಿಸ್ತಾನದ ಯುವ ಸ್ಪಿನ್ನರ್​ ಅನ್ನು ಸಿಡ್ನಿ ಸಿಕ್ಸರ್ಸ್​ ತಂಡವು ಖರೀದಿಸಿದೆ. ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್​ನಂತಹ ಸ್ಟಾರ್ ಆಟಗಾರರಿಗೆ ಅಭ್ಯಾಸದ ವೇಳೆ ಸ್ಪಿನ್ ಮೋಡಿದ್ದ ನವೀದ್​ಗೆ ಇದೀಗ ಬ್ಯಾಕ್ ಟು ಬ್ಯಾಕ್ ಅವಕಾಶ ದೊರೆಯಲಾರಂಭಿಸಿದೆ. ವಿಶೇಷ ಎಂದರೆ ಇಝ್ರಾಉಲ್​ ಹಕ್ ನವೀದ್ ಇನ್ನೂ ಕೂಡ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಅಂದರೆ ಕೇವಲ ಅಫ್ಘಾನಿಸ್ತಾನ್ ಅಂಡರ್ 19 ಟೀಮ್ ಮತ್ತು ಆರ್​ಸಿಬಿ ತಂಡದ ನೆಟ್ ಬೌಲರ್​ ಆಗಿಯೇ ಹೆಸರು ಮಾಡಿದ್ದಾರೆ. ಇದರ ಫಲವಾಗಿ ಇದೀಗ ಯುವ ಸ್ಪಿನ್ನರ್​ಗೆ ಟಿ20 ಲೀಗ್​ನ ಪ್ರಮುಖ ಫ್ರಾಂಚೈಸಿಗಳು ಮಣೆಹಾಕುತ್ತಿದ್ದಾರೆ. ಹೀಗಾಗಿಯೇ ಮುಂಬರುವ ಐಪಿಎಲ್​ ಹರಾಜಿಗೂ ಇಝ್ರಾಉಲ್​ ಹಕ್ ನವೀದ್ ಹೆಸರು ನೀಡುವುದರಲ್ಲಿ ಅನುಮಾನವೇ ಇಲ್ಲ. View this post on Instagram A post shared by Izharulhaq Naveed (@izharulhaqnaveed_21) ಇತ್ತ ಈಗಾಗಲೇ ಆರ್​ಸಿಬಿ ತಂಡದ ನೆಟ್ ಬೌಲರ್​ ಆಗಿ ಗಮನ ಸೆಳೆದಿರುವ ಯುವ ಸ್ಪಿನ್ನರ್​ನನ್ನು ರಾಯಲ್ ಚಾಲೆಂಜರ್ಸ್​ ಫ್ರಾಂಚೈಸಿಯೇ ಖರೀದಿಸಲಿದೆಯಾ ಕಾದು ನೋಡಬೇಕಿದೆ.
ಫಿರ್ಯಾದಿ ಹಣಮಂತರಾವ ತಂದ ಶಂಕರರಾವ ಗಾದಗೆ ವಯ 48 ವರ್ಷ, ಜಾತಿ: ಮರಾಠಾ, ಸಾ: ರಕ್ಷಾಳ (ಕೆ) ರವರ ತಂದೆ ಶಂಕರರಾವ ವಯ: 70 ವರ್ಷ ರವರು ಜಮಿನಿನಲ್ಲಿ ಬೀಜ ಬಿತ್ತನೆ ಹಾಗೂ ಗೊಬ್ಬರದ ಖರೀದಿಗಾಗಿ ಪಿ.ಕೆ.ಪಿ.ಎಸ್ ಬ್ಯಾಂಕ್ ಠಾಣಾ ಕುಶನೂರದಲ್ಲಿ 50,000/- ರೂ. ಸಾಲ ಮಾಡಿರುತ್ತಾರೆ ಹಾಗೂ ಪರಿಚಯದವರರಿಂದ ಮತ್ತು ಖಾಸಗಿ ಜನರಿಂದ ಕೈ ಸಾಲ ಮಾಡಿರುತ್ತಾರೆ, ಇಗ ಈ ವರ್ಷದಲ್ಲಿ ಜಮಿನಿನಲ್ಲಿ ಬಿತ್ತನೆ ಮಾಡಿದ್ದು ಇತ್ತಿಚೇಗೆ ಭಾರಿ ಮಳೆ ಆಗಿದ್ದರಿಂದ ಜಮೀನು ಚೌವಾಳಿ ಹಿಡಿದು ಬೇಳೆಗಳು ಒಣಗಿರುತ್ತವೆ, ತಂದೆಯವರು ಜಮೀನಿನಲ್ಲಿ ನೀರು ನಿಂತು ಚೌಳಿ ಹಿಡಿದು ಬೆಳೆ ಒಣಗಿರುವುದರಿಂದ ಸಾಲ ಹೀಗೆ ತಿರಿಸಬೇಕೆಂದು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 05-08-2021 ರಂದು ಹೊಲಕಕೆ ಹೋಗಿ ಈಔಖಿIS ಹೆಸರಿನ ವಿಷದ ಕುಡಿದ ಪ್ರಯುಕ್ತ ಅವರಿಗೆ ಕೂಡಲೇ ಸಂತಪೂರ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಮದ್ಯ ಫಿರ್ಯಾದಿಯವರ ತಂದೆಯವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ (ರೈತ ಆತ್ಮಹತ್ಯ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 70/2021, ಕಲಂ. 279, 304 (ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 05-08-2021 ರಂದು ಫಿರ್ಯಾದಿ ಮಾಣಿಕ ತಂದೆ ಬಸವರಾಜ ಮೋಳಕೇರಿ ಸಾ: ಗಡವಂತಿ ಗ್ರಾಮ, ತಾ: ಹುಮನಾಬಾದ ರವರ ಹೆಂಡತಿಯ ತಮ್ಮ ಆಕಾಶ ತಂದೆ ನಾಗಪ್ಪಾ ಕಣಜೆ ವಯ: 24 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ರಾಜೋಳಾ ಇತನು ರಾಜೋಳಾ ಗ್ರಾಮದಿಂದ ಘೋಡವಾಡಿ ಗ್ರಾಮಕ್ಕೆ ಶಿವಾರೆಡ್ಡಿ ತಂದೆ ಗುಂಡಾ ರೆಡ್ಡಿ ರವರ ಕಾರ್ಯಕ್ರಮಕ್ಕೆ ಹೋಗಲು ತಮ್ಮೂರ ಪ್ರಶಾಂತ ತಂದೆ ತುಕ್ಕಾರಡ್ಡಿ ರವರ ಟ್ಯಾಕ್ಟರ್ ನಂ. ಕೆಎ-56/ಟಿ-0538 ಮತ್ತು ಟ್ರಾಲಿ ನಂ. ಕೆ.ಎ-56/0539 ನೇದರಲ್ಲಿ ಹೋಗುವಾಗ ರಾಜೋಳ- ಘಾಟಬೋರಾಳ ರೋಡಿನ ಮೇಲೆ ಘಾಟಬೋರಾಳ ಶಿವಾರದ ಶ್ರೀಮಂತ ರೆಡ್ಡಿ ರವರ ಹೋಲದ ಹತ್ತಿರ ಪ್ರಶಾಂತ ಇತನು ತನ್ನ ಟ್ರಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಟ್ರಾಲಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಆಕಾಶ ತಂದೆ ನಾಗಪ್ಪಾ ಈತನು ಟ್ರಾಕ್ಟರ ಟ್ರಾಲಿಯಿಂದ ರೋಡಿನ ಮೇಲೆ ತಲೆ ಕೆಳಗೆ ಮಾಡಿ ಬಿದ್ದ ಪ್ರಯುಕ್ತ ಆತನ ತಲೆಗೆ ಭಾರಿ ರಕ್ತಗಾಯ, ಎಡಗಣ್ಣಿನ ಕೆಳಗಡೆ ಭಾರಿ ರಕ್ತಗಾಯ ಹಾಗೂ ಎಡಕಿವಿಯಿದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಚಾಲಕ ಪ್ರಶಾಂತ ಈತನು ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸದೇ ಟ್ರಾಕ್ಟರ ಸಮೇತ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 142/2021, ಕಲಂ. 457, 380 ಐಪಿಸಿ :- ದಿನಾಂಕ 04-08-2021 ರಂದು 1900 ಗಂಟೆಯಿಂದ ದಿನಾಂಕ 05-08-2021 ರಂದು 0800 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಶೋಭಾ ಗಂಡ ಮಾಧವರಾವ ಗೊರನಾಳೆ ವಯ: 45 ವರ್ಷ, ಜಾತಿ: ಮರಾಠಾ, ಸಾ: ತಪಶ್ಯಾಳ, ತಾ: ಔರಾದ, ಸದ್ಯ: ಭಾಟ ನಗರ ಭಾಲ್ಕಿ ರವರ ಮನೆಯ ಬಾಗಿಲಿನ ಕೀಲಿ ಮುರಿದ್ದು ಮನೆಯಲ್ಲಿ ಪ್ರವೇಶ ಮಾಡಿ ಮನೆಯ ಕೋಣೆಯ ನೆಂಟಲಿನ ಮೇಲೆ ಸ್ಟೀಲ ಡಬ್ಬಿಯಲ್ಲಿಟ್ಟಿರುವ 1) 7 ಗ್ರಾಂ. ಬಂಗಾರದ ಒಂದು ಜೊತೆ ಹೂ ಮತ್ತು ಝುಮಕಾ ಅ.ಕಿ 34,580/- ರೂ., 2) ಒಂದು ಗ್ರಾಂ. ಬಂಗಾರದ ಎರಡು ಕಿವಿಯಲ್ಲಿನ ಹೂವಗಳು ಅ.ಕಿ 4,900/- ರೂ., 3) 10 ಗ್ರಾಂ. ಬಂಗಾರದ ಒಂದು ಗುಂಡಿನ ಸರಾ ಅ.ಕಿ 49,400/- ರೂ., 4) 5 ಗ್ರಾಂ. ಬಂಗಾರದ 2 ಝುಮಕಾಗಳು ಅ.ಕಿ 24,700/- ರೂ. ಹೀಗೆ ಎಲ್ಲಾ ಸೇರಿ ಒಟ್ಟು 1,13,580/- ಬೆಲೆ ಬಾಳುವ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 52/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ಕಲಂ. 273 ಐಪಿಸಿ :- ದಿನಾಂಕ 05-08-2021 ರಂದು ಜಹಿರಾಬಾದ ಕಡೆಯಿಂದ ಒಂದು ಕಾರಿನಲ್ಲಿ ಅನಧಿಕೃತವಾಗಿ ಸೆಂಧಿ ಸಾಗಿಸುತ್ತಿರುವ ಬಗ್ಗೆ ಶಿವಪ್ಪ ಮೇಟಿ ಪಿ.ಎಸ್.ಐ (ಕಾ.ಸು) ಮಾರ್ಕೆಟ ಪೊಲೀಸ್ ಠಾಣೆ, ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂqÀÄ, ತಮ್ಮ ಸಿಬ್ಬಂದಿವಯರೊಡನೆ ಬೀದರ ನಗರದ ಶಾಹಪುರ ಗೇಟ ಬಸ್ಸ ನಿಲ್ದಾಣದ ಹತ್ತಿರ ಹೋಗಿ ದಾರಿ ಕಾಯುವಾಗ ಜಹಿರಾಬಾದ ಕಡೆಯಿಂದ ಒಂದು ಬಿಳಿ ಬಣ್ಣದ ಮಾರುತಿ ಇರಟಿಗಾ ಕಾರ ನಂ. ಎಂ.ಹೆಚ್-12/ಕೆ.ವಾಯೆ-7831 ನೇದು ಬರುವದನ್ನು ನೋಡಿ ಸದರಿ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದ ವ್ಯಕ್ತಿಗಳ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ 1) ಸಂಬಾಜಿ ತಂದೆ ಭೀವಾಜಿ ಕಾಂಬಳೆ ವಯ: 45 ವರ್ಷ, ಜಾತಿ: ಮಾಂಗರವಾಡಿ, ಸಾ: ಗಾಂಧಿ ನಗರ ಉದಗೀರ, ಜಿ: ಲಾತೂರ, 2) ರಾಜಕುಮಾgÀ ತಂದೆ ಮರೆಪ್ಪಾ ಕಿವುಂಡೆ ವಯ: 50 ವರ್ಷ, ಜಾತಿ: ಎಸ್.ಸಿ, ಸಾ: ಗಾಂಧಿ ನಗರ ಉದಗೀರ, 3) ತಾನಾಜಿ ತಂದೆ ಬಾಲಾಜಿ ಮಾನೆ ವಯ: 21 ವರ್ಷ, ಜಾತಿ: ಕೈಕಾಡಿ, ಸಾ: ದೇವರ್ಜನ ಗ್ರಾಮ, ತಾ: ಉದಗೀರ, ಜಿ: ಲಾತೂರ, 4) ವಸಂತಾಬಾಯಿ ಗಂಡ ಅಂಕುಶ ಉಪಾಧ್ಯಾಯ ವಯ: 45 ವರ್ಷ, ಜಾತಿ: ಮಾಂಗರವಾಡಿ, ಸಾ: ರೈಲ್ವೆ ನಿಲ್ದಾಣದ ಹತ್ತಿರ ಗೋಪಾಳ ನಗರ ಉದಗೀರ ಹಾಗೂ 5) ಛಾಯಾಬಾಯಿ ಗಂಡ ನಿವರ್ತಿ ಕಸಬೆ ವಯ: 50 ವರ್ಷ, ಜಾತಿ: ಮಾಂಗರವಾಡಿ, ಸಾ: ಗಾಂಧಿ ನಗರ ಉದಗೀರ ಅಂತಾ ತಿಳಿಸಿರುತ್ತಾರೆ, ನಂತರ ಪಿಎಸ್ಐ ರವರು ಪಂಚರ ಸಮಕ್ಷಮ ಸದರಿ ಕಾರಿನಲ್ಲಿ ಪರಿಶೀಲಿಸಿ ನೋಡಲಾಗಿ ಅದರಲ್ಲಿ ಪ್ಲಾಸ್ಟಿಕ ಕ್ಯಾನಗಳು ಹಾಗೂ ಪ್ಲಾಸ್ಟಿಕ ಬಾಟಲಗಳು ಇದ್ದು ಇವುಗಳಲ್ಲಿ ಏನಿದೆ ಎಂದು ವಿಚಾರಿಸಲಾಗಿ ಇದರಲ್ಲಿ ಸೆಂಧಿ ಇರುತ್ತದೆ ಅಂತಾ ತಿಳಿಸಿರುತ್ತಾರೆ, ನಂತರ ಪ್ಲಾಸ್ಟಿಕ ಕ್ಯಾನಗಳು ಮತ್ತು ಪ್ಲಾಸ್ಟಿಕ ಬಾಟಲಗಳು ಕಾರಿನಿಂದ ಕೆಳಗೆ ತೆಗೆದು ಪರಿಶೀಲಿಸಲಾಗಿ 1) 20 ಲೀಟರಿನ ನಾಲ್ಕು ಬಿಳಿ ಪ್ಲಾಸ್ಟಿಕ ಕ್ಯಾನಗಳಲ್ಲಿ ಪ್ರತಿ ಕ್ಯಾನಿನಲ್ಲಿ 20 ಲೀಟರನಂತೆ ಒಟ್ಟು 80 ಲೀಟರ ಸೆಂಧಿ, 2) 10 ಲೀಟರಿನ ನಾಲ್ಕು ಬಿಳಿ ಪ್ಲಾಸ್ಟಿಕ ಕ್ಯಾನಗಳಲ್ಲಿ ಪ್ರತಿ ಕ್ಯಾನಿನಲ್ಲಿ 10 ಲೀಟರನಂತೆ 40 ಲೀಟರ ಸೆಂಧಿ, 3) 5 ಲೀಟರಿನ ಒಂದು ಕ್ಯಾನಿನಲ್ಲಿ 5 ಲೀಟರ ಸೆಂಧಿ, 4) ಒಂದು ಕ್ಯಾರಿ ಬ್ಯಾಗದಲ್ಲಿ 5 ಲೀಟರ ಸೆಂಧಿ, 5) 2 ಲೀಟರಿನ 9 ಬಾಟಲಗಳಲ್ಲಿ ಪ್ರತಿ ಬಾಟಲನಲ್ಲಿ 2 ಲೀಟರನಂತೆ 18 ಲೀಟರ ಸೆಂಧಿ, 6) ಒಂದು ಲೀಟರಿನ 7 ಬಾಟಲಗಳಲ್ಲಿ ಪ್ರತಿ ಬಾಟಲಿನಲ್ಲಿ ಒಂದು ಲೀಟರನಂತೆ 7 ಲೀಟರ ಸೇಂಧಿ ಇರುತ್ತದೆ, ಹೀಗೆ ಒಟ್ಟು 155 ಲೀಟರ ಸೆಂಧಿ ಇದ್ದು ಒಟ್ಟು ಸೆಂಧಿಯ ಅ.ಕಿ 7,750/- ರೂ. ಇದ್ದು, ನಂತರ ಸದರಿ ಸೆಂಧಿ ಕ್ಯಾನಗಳು ಹಾಗೂ ಬಾಟಲಳಗಳನ್ನು ಹಾಗೂ ಸದರಿ ಕಾರ ಅ.ಕಿ 6,00,000/- ರೂ., ಮತ್ತು ಕಾರಿನಲ್ಲಿದ್ದ ಸಂಭಾಜಿ ಇವನ ಒಂದು ಸ್ಯಾಮಸಂಗ ಮೊಬೈಲ್ ಅ.ಕಿ 2000/- ರೂ, ತಾನಾಜೀ ಇತನ ರೆಡಮಿ ಮೊಬೈಲ್ ಅ.ಕಿ 4000/- ರೂ. ನೇದವುಗಳನ್ನು ಜಪ್ತಿ ಮಾಡಿ ಆರೋಪಿತರಿಗೆ ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 59/2021, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 05-08-2021 ರಂದು ಬಾಜೋಳಗಾ ಕ್ರಾಸ್ ಹತ್ತಿರವಿರುವ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಹುಲೇಪ್ಪ ಪಿ.ಎಸ್.ಐ ಖಟಕ ಚಿಂಚೋಳಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಾಜೋಳಗಾ ಕ್ರಾಸ್ ಹತ್ತಿರ ಹೋಗಿ ಬಾಜೋಳಗಾ ಕ್ರಾಸ್ ಹತ್ತಿರ ಇರುವ ಒಂದು ಹೊಟೇಲ ಮರೆಯಾಗಿ ನಿಂತು ನೋಡಲು ಬಾಜೋಳಗಾ ಕ್ರಾಸ್ ಗೆ ಇವರು ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ತಾನಾಜಿತಂದೆ ಜೈಸಿಂಗ್ ಜಾಧವ ವಯ: 32 ವರ್ಷ, ಜಾತಿ: ಲಂಬಾಣಿ, ಸಾ: ನಾವದಗಿ ತಾಂಡಾ ಇತನು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೇವೆ ಮಟಕಾ ಇದು ನಸೀಬಿನ ಆಟ ಇರುತ್ತದೆ ಅಂತ ಜೋರಾಗಿ ಚೀರಿ ಜನರಿಂದ ಹಣ ಪಡೆದು ಮಟಕಾ ಚಿಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ಅಂಗ ಜಪ್ತಿ ಮಾಡಿ ನೋಡಲಾಗಿ ಸದರಿಯವನ ಶರ್ಟಿನ ಜೇಬಿನಲ್ಲಿ 1 ಮಟಕಾ ನಂಬರವುಳ್ಳ ಚೀಟಿ, 790/- ರೂ. ನಗದು ಹಣ, 1 ಬಾಲಪೇನ್ ಹಾಗೂ ಒಂದು ಕಪ್ಪು ಬಣ್ಣದ ಒಪ್ಪೊ ಕಂಪನಿಯ ಸ್ಮಾರ್ಟ್ ಪೋನ ಅ.ಕಿ 5000/- ರೂ. ನೇದವುಗಳು ದೊರತ್ತಿದ್ದು, ಸದರಿಯವುಗಳನ್ನು ಜಪ್ತಿ ಮಾಡಿಕೊಂಡು, ನಂತರ ಸದರಿ ಆರೋಪಿಗೆ ಈ ಮಟಕಾ ಚೀಟಿ ಬರೆದುಕೊಳ್ಳಲು ಯಾವುದಾರರು ಇಲಾಖೆಯಿಂದ ಅನುಮತಿ ತೆಗೆದುಕೊಂಡಿದ್ದಿಯಾ? ಮತ್ತು ನೀನು ಮಟಕಾ ಚೀಟಿ ಬರೆದುಕೊಂಡು ಯಾರಿಗೇ ನೀಡುತ್ತಿಯಾ ಅಂತ ವಿಚಾರಿಸಲು ಸದರಿಯವನು ನಾನು ಯಾವುದೆ ಇಲಾಖೆಯಿಂದ ಅನುಮತಿ ಪಡೆದುಕೊಂಡಿರುವುದಿಲ್ಲ ಮತ್ತು ನಾನು ಈ ಮಟಕ ಚೀಟಿಗಳನ್ನು ಬರೆದುಕೊಂಡು ನಂತರ ಮಟಕಾ ಚೀಟಿ ಹಾಗೂ ಅದರಿಂದ ಬಂದ ಹಣವನ್ನು ಮದಕಟ್ಟಿ ಗ್ರಾಮದ ಹಾಗೂ ಶಿವಕುಮಾರ ತಂದೆ ರೆವಣಪ್ಪಾ ಹಜನಾಳೆ ಸಾ: ಮದಕಟ್ಟಿ ಇತನಿಗೆ ನೀಡುತ್ತೆನೆ ಅಂತ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 100/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ ಜೊತೆ 273 ಐಪಿಸಿ :- ದಿನಾಂಕ 05-08-2021 ರಂದು ಸೇವಾದಾಸ ತಾಂಡಾ ಎಕಂಬಾದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ-ಖರೀದಿ ಮಾಡುತ್ತಿದ್ದಾರೆಂದು ಮಂಜನಗೌಡ ಪಾಟೀಲ ಪಿಎಸ್ಐ ಔರಾದ(ಬಿ) ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸೇವಾದಾಸ ಎಕಂಬಾ ತಾಂಡಾಕ್ಕೆ ಹೋಗಿ ತಾಂಡಾದಲ್ಲಿ ಮರೆಯಾಗಿ ಮರೆಯಾಗಿ ನಿಂತು ನೋಡಲು ಎಕಂಬಾ ಸೇವಾದಾಸ ತಾಂಡಾದ ಕಡೆಯಿಂದ ಆರೋಪಿ ಅರುಣ ತಂದೆ ಕಾಶಿರಾಮ ರಾಠೋಡ ವಯ: 30 ವರ್ಷ, ಜಾತಿ: ಲಂಬಾಣಿ, ಸಾ: ಸೇವಾದಾಸ ತಾಂಡಾ ಇತನು ತನ್ನ ಹೆಗಲಿನ ಮೇಲೆ ಪ್ಲಾಸ್ಟೀಕ್ ಚೀಲವನ್ನು ಹೊತ್ತಿಕೊಂಡು ಹೋಗುವುದನ್ನು ನೋಡಿ ಪಂಚರ ಸಮಕ್ಷಮ ಅವನ ಮೇಲೆ ದಾಳಿ ಮಾಡಿ ಹಿಡಿದು ಅವನ ವಶದಲ್ಲಿನ ಪ್ಲಾಸ್ಟೀಕ ಚೀಲವನ್ನು ಪರಿಶೀಲಿಸಿ ನೋಡಲು ಅದರಲ್ಲಿ ಕಳ್ಳ ಭಟ್ಟಿ ಸರಾಯಿ ತುಂಬಿದ ಒಂದು ಲೀಟರಿನ 16 ಲೀಟರ ನಷ್ಟು ಕಳ್ಳ ಭಟ್ಟಿ ಸರಾಯಿ ಇದ್ದು ಆತನಿಗೆ ಇದನ್ನು ಎಲ್ಲಿಂದ ತಂದಿರುವೆ ಹಾಗೂ ನಿನ್ನ ಹತ್ತಿರ ಸಾರಾಯಿ ಸಾಗಿಸಲು ಅನುಮತಿ ಇರುತ್ತದೆಯೆ? ಎಂದು ವಿಚಾರಿಸಿದಾಗ ತನ್ನ ಹತ್ತಿರ ಸರಾಯಿ ಸಾಗಿಸಲು ಯಾವುದೇ ಪರವಾನಿಗೆ ಇರುವುದಿಲ್ಲ ಹಾಗೂ ಇದನ್ನು ಎಕಂಬಾ ಗ್ರಾಮದಲ್ಲಿ ಜನರಿಗೆ ಒಂದು ಲಿಟರಗೆ 200/- ರೂ ಯಂತೆ ಮಾರಾಟ ಮಾಡಲು ಸಾಗಿಸಿಕೊಂಡು ಹೆÆೕಗತ್ತಿದ್ದೇನೆ ಎಂದು ತಿಳಿಸಿರುತ್ತಾನೆ, ನಂತರ ಸದರಿ 16 ಪ್ಲಾಸ್ಟೀಕ ಬಾಟಲ ಸರಾಯಿ ಅ.ಕಿ 3200/- ರೂ. ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 32/2021, ಕಲಂ. 498(ಎ), 323, 324, 504, 506 ಜೊತೆ 34 ಐಪಿಸಿ :- ದಿನಾಂಕ 15-05-2019 ರಂದು ಉದಗೀರದ ರಘುಕುಲ ಮಂಗಲ ಕಾರ್ಯಲಯ ಫಂಕ್ಷನ್ ಹಾಲ್ದಲ್ಲಿ ಫಿರ್ಯಾದಿ ಅಭಿಲಾಷಾ ಗಂಡ ಏಕನಾಥ ಶಿಂಧೆ ವಯ: 22 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಶಿವಾನಗರ ಕಾಲೋನಿ, ಔರಾದ(ಬಿ), ಸದ್ಯ: ಮೆಹಕರ್ ತಾ: ಭಾಲ್ಕಿ ರವರ ತಾಯಿ ಹಾಗೂ ಗುರು ಹಿರಿಯರು ಕೂಡಿ ಏಕನಾಥ ತಂದೆ ಅಶೋಕ ಶಿಂಧೆ, ಕ್ಲರ್ಕ ಟ್ರೇಜೆರಿ ಕಚೇರಿ ಔರಾದ ಸದ್ಯ ಕಮಲನಗರ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ನಂತರ 3 ತಿಂಗಳು ತನ್ನ ಗಂಡನ ಮನೆಯಲ್ಲಿ ಅತ್ತೆ ಶಾರಮ್ಮಾ ಇವರೊಂದಿಗೆ ಇರುವಾಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ನಂತರ ಗಂಡ & ಅತ್ತೆ ಇಬ್ಬರೂ ವಿನಾಃ ಕಾರಣ ಜಗಳ ತೆಗೆದು ನೀನು ಚೆನ್ನಾಗಿಲ್ಲಾ ಅಂತ ಅವಾಚ್ಯವಾಗಿ ಬೈಯುತ್ತಿದ್ದರು, ನೀನು ಬೇರೆ ಗಂಡಸರನ್ನು ನೋಡುತ್ತಿಯಾ ಅಂತ ಸುಳ್ಳು ಆರೋಪ ಮಾಡಿ ಹೊಡೆ ಬಡೆ ಮಾಡುತ್ತಿದ್ದರು, ಮನೆಯಲ್ಲಿ ಅಡುಗೆ ಮಾಡಿದರೆ ಅಡಿಗೆ ಚೆನ್ನಾಗಿ ಇಲ್ಲಾ ಅಂತ ಅಂದು ಹಿಯ್ಯಾಳಿಸುತ್ತಿದ್ದರು, ಬಟ್ಟೆ ಒಗೆಯಲು ಹೋದರೆ ನೀನು ಬೇರೆ ಗಂಡಸರನ್ನು ನೋಡುತ್ತಿಯಾ ಅಂತ ಅಂದು ಮನೆಯಲ್ಲಿದ್ದ ಪ್ಲಾಸ್ಟಿಕ್ ಬಕೇಟ್ನಿಂದ ಗಂಡ, ಅತ್ತೆ ಹೊಡೆಯುತ್ತಿದ್ದರು, ಒಬ್ಬಳನ್ನೆ ಒಂದು ಕೋಣೆಯಲ್ಲಿ ಬೀಗ ಹಾಕಿ ಸಂಜೆಯವರೆಗೆ ಊಟ ಕೊಡದೇ ಹಿಂಸೆ ಮಾಡುತ್ತಿದ್ದರು, ಗಂಡನ ತಮ್ಮನಾದ ಓಂಕಾರ ಇತನು ಕೂಡ ಮನೆಯಲ್ಲಿಯೇ ಇರುತ್ತಿದ್ದನ್ನು, ಅವನು ಕೂಡ ಫಿರ್ಯಾದಿಯ ಅಡುಗೆ ಮತ್ತು ಮನೆ ಕೆಲಸಕ್ಕೆ ಹೆಸರು ಇಡುತ್ತಿದ್ದನು, ಗಂಡ ಹೊಡೆಯುತ್ತಿರುವಾಗ ಇಕೆಗೆ ಒದ್ದು ಮನೆಯಿಂದ ಹೊರ ಹಾಕು ಅಂತ ಹೇಳುತ್ತಿದ್ದನು, ಗಂಡ ಮದುವೆಯಾದ 3 ತಿಂಗಳು ಮಾತ್ರ ಚೆನ್ನಾಗಿದ್ದು ನಂತರ ನನಗೆ ತೊಂದರೆ ಇದೆ ಅಂತ ಹೇಳಿ ಫಿರ್ಯಾದಿಯೊಂದಿಗೆ ಮಲಗುತ್ತಿರಲಿಲ್ಲ ಮತ್ತು ಫಿರ್ಯಾದಿಯ ಮೇಲೆ ಸಂಶಯ ಮಾಡುತ್ತಿದ್ದನು, ಒಂದು ವರ್ಷದ ಹಿಂದೆ ಫಿರ್ಯಾದಿಯ ತೊಂದರೆ ಕುರಿತು ಮೇಹಕರ ಮತ್ತು ಔರಾದ ಹಿರಿಯರು, ತಾಯಿ, ದೊಡ್ಡಪ್ಪ ಇವರು ವಿಚಾರಿಸಿದಾಗ ಗಂಡ ಇನ್ನು ಮುಂದೆ ಸರಿಯಾಗಿ ನೋಡಿಕೋಳ್ಳುತ್ತೆನೆ ಅಂತ ಹೇಳಿ ಫಿರ್ಯಾದಿಗೆ ಕರೆದುಕೊಂಡು ಹೋಗಿ ಒಂದು ತಿಂಗಳು ಸರಿಯಾಗಿ ಇದ್ದು, ನಂತರ ನೀನು ಹಿರಿಯರನ್ನು ಸೇರಿಸಿ ನನ್ನ ಮರ್ಯಾದೆ ತೆಗೆದಿದ್ದಿ ಅಂತ ಪದೇ ಪದೇ ಹೇಳುತ್ತಾ ಮೊದಲಿನಂತೆ ಗಂಡ, ಅತ್ತೆ, ಮೈದುನನಾದ ಎಲ್ಲರೂ ಸೇರಿ ನೀನು ತವರು ಮನೆಗೆ ಹೋಗು ಅಂತ ಹೊಡೆ-ಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು, ಸುಮಾರು ಒಂದು ವರ್ಷಗಳ ಹಿಂದೆ ಗಂಡ ಫಿರ್ಯಾದಿಗೆ ಹೊಡೆದು ಮೆಹಕರದಲ್ಲಿರುವ ತಾಯಿಯ ಮನೆಗೆ ತಂದು ಬಿಟ್ಟು ತಾಯಿಗೆ ಇವಳ ಆರೋಗ್ಯ ಸರಿ ಇಲ್ಲಾ ಆಸ್ಪತ್ರೆಗೆ ತೋರಿಸಿ ಅಂತ ಹೇಳಿ ಹೋಗಿರುತ್ತಾನೆ, ಫಿರ್ಯಾದಿಯ ಗಂಡನಿಗೆ ಹೊರಗಡೆ ಬೇರೆ ಹೆಣ್ಣಿನೊಂದಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ಸಂಶಯ ಇರುತ್ತದೆ, ಹೀಗಿರುವಾಗ ಫಿರ್ಯಾದಿ ಹಾಗೂ ತಾಯಿ ಹಕ್ ಕಾಲೋನಿಯಲ್ಲಿ ತಮ್ಮ ಭಾವನಾದ ಕಿರಣಕುಮಾರ ಇವರು ಬಾಡಿಗೆಯಿಂದ ಉಳಿದ ಮನೆಗೆ ಬಂದಿದ್ದು, ಬೀದರ ನಗರದ ಹಕ್ ಕಾಲೋನಿಯಲ್ಲಿರುವ ಭಾವನಾದ ಕಿರಣಕುಮಾರ ಹಾಗೂ ಔರಾದ ಗ್ರಾಮದಲ್ಲಿರುವ ಚಿಕ್ಕಮ್ಮನ ಮಗನಾದ ಬಸವರಾಜ ಇವರು ಕೂಡಿ ಫಿರ್ಯಾದಿಯ ಸಂಸಾರ ಸರಿ ಮಾಡಲು ಗಂಡನ ಮನೆಯವರಿಗೆ ಕರೆಯಿಸಿದಾಗ ದಿನಾಂಕ 18-07-2021 ರಂದು ಗಂಡ, ಅತ್ತೆ, ಮೈದುನ ಕೂಡಿ ಭಾವನ ಮನೆಗೆ ಬಂದಿರುತ್ತಾರೆ, ಗಂಡನ ಮನೆಯವರಿಗೆ ಭಾವ ಹಾಗೂ ಮಗನಾದ ಬಸವರಾಜ ಇವರು ಕೂಡಿ ಅಭೀಲಾಷ ಇವಳಿಗೆ ಕರೆದುಕೊಂಡು ಹೋಗಿರಿ, ನಾವು ಅವಳಿಗೆ ಎಲ್ಲಾ ರೀತಿ ಒಳ್ಳೆಯ ಬುದ್ಧಿವಾದ ಹೇಳಿದ್ದೆವೆ ಅಂತ ಅಂದಾಗ ಇದೆಲ್ಲಾ ಆಗಲ್ಲಾ ನಾವು ಅವಳಿಗೆ ಕರೆದುಕೊಂಡು ಹೋಗಲ್ಲಾ, ಆಕೆ ನಮಗೆ ಬೇಡ, ಡೈವರ್ಸ ಕೊಡಿ ಈ ಸಂಬಂಧ ಮುರಿದು ಹಾಕಿ ನಾವು ಬೇರೆ ಮದುವೆ ಮಾಡಿಕೊಳ್ಳುತ್ತೆವೆ ಅಂತ ಅವಾಚ್ಯವಾಗಿ ಬೈದು ನಿಂದಿಸಿ, ನಮಗೆ ಕೋರ್ಟ್ ಪೊಲೀಸರು ಎಲ್ಲಾ ಗೊತ್ತು, ನೀವೇನಾದರು ಪೊಲೀಸ ಕೇಸ್ ಮಾಡಿಸಿದ್ರೆ ನಿಮಗೆ ನೋಡ್ಕುತಿವಿ, ನಿಮ್ಮನ್ನು ಜೀವ ಸಮೇತ ಬಿಡುವುದಿಲ್ಲಾ ಅಂತಾ ಜಗಳ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 52/2021, ಕಲಂ. 279, 337, 338 ಐಪಿಸಿ ಜೋತೆ 187 ಐಎಂವಿ ಕಾಯ್ದೆ :- ದಿನಾಂಕ 05-08-2021 ರಂದು ಫಿರ್ಯಾದಿ ಆನಂದ ತಂದೆ ನರಸಿಂಗ್ ಟಿಳೆಕರ ಸಾ: ಸಂತಪೂರ, ತಾ: ಔರಾದ ರವರ ಸಂತಪೂರನಿಂದ ಬೀದರಗೆ ತನ್ನ ಪದವಿ ಪರೀಕ್ಷೆ ಬರೆಯುವ ಕುರಿತು ಬಂದಿದ್ದು, ಪರೀಕ್ಷೆ ಮುಗಿಸಿ ಮರಳಿ ಮನೆಗೆ ಹೋಗಲು ಬೀದರನ ಜನವಾಡಾ ರಸ್ತೆ ವಾಟರ್ ಟ್ಯಾಂಕ್ ಹತ್ತಿರ ನಿಂತಾಗ ಗೇಳೆಯ ಹೊನ್ನಿಕೇರಿ ಗ್ರಾಮದ ಬಸವರಾಜ ತಂದೆ ರಾಜಕುಮಾರ ಇವನು ಸಹ ಪರೀಕ್ಷೆ ಬರೆದು ತನ್ನ ಮೋಟಾರ ಸೈಕಲ್ ನಂ. ಕೆಎ-38/ಕ್ಯೂ-1233 ನೇದನ್ನು ತೆಗೆದುಕೊಂಡು ಜೊನ್ನಿಕೇರಿಗೆ ಹೋಗುವಾಗ ಸದರಿ ಮೋಟಾರ್ ಸೈಕಲನ ಹಿಂದೆ ಫಿರ್ಯಾದಿಗೆ ಕೂಡಿಸಿಕೊಂಡು ಸಂತಪೂರಗೆ ಹೋಗುವಾಗ ಬೀದರ ಔರಾದ ರೋಡಿನ ಜನವಾಡಾ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದ ಹತ್ತಿರ ಇರುವಾಗ ಎದುರಿನಿಂದ ಆಟೋ ನಂ. ಕೆಎ-38/9916 ನೇದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಆಟೋ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡ ಕಪಾಳದ ಮೇಲೆ ತರಚಿದ ರಕ್ತಗಾಯ, ಎಡಭುಜದ ಮೇಲೆ ತರಚಿದ ರಕ್ತಗಾಯ, ಎಡಗೈ ಮುಂಗೈ ಹತ್ತಿರ ತರಚಿದ ರಕ್ತಗಾಯ, ಎಡಮೋಣಕಾಲು ಡಬ್ಬಿಯ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಬಸವರಾಜ ಇತನ ತಲೆಯ ಮೇಲೆ ಭಾರಿ ರಕ್ತಗಾಯ, ಎಡಗಾಲಿನ ತೊಡೆಯ ಹತ್ತಿರ ರಕ್ತಗಾಯವಾಗಿರುತ್ತದೆ ಹಾಗೂ ಆಟೋದಲ್ಲಿದ್ದ ವ್ಯಕ್ತಿ ವೈಜಿನಾಥ ತಂದೆ ಶಂಕರ ಟಿಡಿಬಿ ಕಾಲೋನಿ ಬೀದರ ಇತನ ಎಡ ಮೋಣಕಾಲು ಡಬ್ಬಿಯ ಹತ್ತಿರ ರಕ್ತಗಾಯ, ಬಲಗಾಲಿನ ಹಿಮ್ಮಡಿಯ ಹತ್ತಿರ ರಕ್ತಗಾಯ, ಎರಡು ಹುಬ್ಬಿನ ಮದ್ಯ ಹಣೆಯ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಘಟನೆಯ ಹಿಂದೆ ಬರುತ್ತಿದ್ದ ತಮ್ಮೂರ ರವಿ ತಂದೆ ಮಾರುತಿ ಟಿಳೆಕರ ಹಾಗೂ ಚಂದ್ರಕಾಂತ ಪಾಟೀಲ್ ರವರು ಕಣ್ಣಾರೆ ನೋಡಿ ಗಾಯಗೊಂಡವರಿಗೆ 108 ಅಂಬುಲೇನ್ಸ್ ನಲ್ಲಿ ಬೀದರ ಸರಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿರುತ್ತಾರೆ, ನಂತರ ಚಂದ್ರಕಾಂತ ಪಾಟೀಲ್ ಹಾಗೂ ರವಿ ಟಿಳೆಕರ ರವರು ವೈಧ್ಯರ ಸಲಹೆ ಮೇರೆಗೆ ಬಸವರಾಜ ರವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 93/2021, ಕಲಂ. 279, 337, 338 ಐಪಿಸಿ :- ದಿನಾಂಕ 05-08-2021 ರಂದು ಫಿರ್ಯಾದಿ ಸಂತೋಷ ಮುಕಿಯಾ ತಂದೆ ಶ್ರೀರಾಮಧೇಲ ಮುಕಿಯಾ, ಸಾ: ನೊಟೇಗಾ, ತಾ: ಬೀರೋಲ, ಜಿ: ದುರ್ಬಂಗಾ, ರಾಜ್ಯ: ಬಿಹಾರ ರವರು ಸುಜೀತ ಮುಕಿಯಾ, ಅರುಣ ಮುಕಿಯಾ, ಶಿವಕುಮಾರ ಮುಕಿಯಾ ರವರು ನ್ಯಾನಶೇಲ್ ಹೆದ್ದಾರಿ ಬೀದರ - ಉದಗೀರ ರೋಡಿನ ಪಕ್ಕದಲ್ಲಿ ಸಂಗಮ ಬ್ರೀಜ ಹತ್ತಿರ ಆಳಂದಿ ಶಿವಾರದಲ್ಲಿ ರೋಡಿನ ಕೆಲಸ ಮಾಡುತ್ತಿರುವಾಗ ಭಾಲ್ಕಿ ಕಡೆಯಿಂದ ಮೋಟಾರ ಸೈಕಲ್ ನಂ. ಎಂ.ಎಚ್.-14/ಜಿ-ಟಿ- 9069 ನೇದರ ಚಾಲಕನಾದ ಆರೋಪಿ ನವನಾಥ ತಂದೆ ನರಸಿಂಗ ಸಾ: ಕಮಲನಗರ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿರುತ್ತಾನೆ, ಸದರಿ ಘಟನೆಯಿಂದ ಸುಜೀತ ಮುಕಿಯಾ ಇವರ ಬಲಗಾಲ ಮೋಳಕಾಲ ಕೆಳಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಫಿರ್ಯಾದಿಗೆ ಎಡಗಡೆ ಸೊಂದದ ಮೇಲೆ ಹಾಗೂ ಮೋಟಾರ ಸೈಕಲ್ ಮೇಲೆ ಬಂದ ಇಬ್ಬರಿಗೆ ಹಣೆಯ ಮೇಲೆ ತಲೆಯ ಮೇಲೆ ಗಾಯವಾದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇಡೀ ಜಗತ್ತಿನಾದ್ಯಂತ ಕೊರೋನಾ ವೈರಸ್ ಹರಡುತ್ತಿದ್ದು, ಸಾವಿರಾರು ಜನರನ್ನ ಹೆಮ್ಮಾರಿಯಂತೆ ಬಲಿ ತೆಗೆದುಕೊಳ್ಳುತ್ತಿದೆ. ಇನ್ನು ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ಜನರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಇನ್ನು ಹಲವಾರು ದೇಶಗಳು ಲಾಕ್ ಡೌನ್ ಮಾಡಿದ್ದು, ಮನೆಯಿಂದ ಆಚೆ ಹೊರಬರದಂತೆ ತನ್ನ ಪ್ರಜೆಗಳಿಗೆ ಆದೇಶ ನೀಡಲಾಗಿದೆ. ಇನ್ನು ಸದ್ಯದ ಮಟ್ಟಿಗೆ ಈಡಿ ಪ್ರಪಂಚದ ತುಂಬಾ ಭಯಭೀತದ ವಾತಾವರಣ ನಿರ್ಮಾಣವಾಗಿದ್ದು, ಜನರು ದಿನನಿತ್ಯದ ವಸ್ತುಗಳಿಗಾಗಿ ಈಗ ಹೆಚ್ಚಾಗಿ ಆನ್ಲೈನ್ ಕಂಪೆನಿಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಈ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡಿರುವ ದೈತ್ಯ ಇ ಕಾಮರ್ಸ್ ಕಂಪನಿ ಅಮೆಜಾನ್ ಬರೋಬ್ಬರಿ ಒಂದು ಲಕ್ಷ ಕ್ಕಿಂತ ಹೆಚ್ಚಾಗಿ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ. Advertisements ಕರೋನಾ ಸೋಂಕಿನ ಕಾಟದಿಂದಾಗಿ ಅಮೇರಿಕಾದಲ್ಲಿ ಜನರು ಮನೆಯಿಂದ ಆಚೆ ಬರುತ್ತಿಲ್ಲ. ಈ ಕಾರಣದಿಂದಾಗಿಯೇ ಅಮೇರಿಕಾದಲ್ಲಿ ಆರ್ಡರ್ ಗಳ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚು ಕೆಲಸಗಾರರಿಲ್ಲದ ಕಾರಣದಿಂದಾಗಿ ಗ್ರಾಹಕರ ಕೈಗೆ ಆರ್ಡರ್ ಗಳು ಸೇರುತ್ತಿಲ್ಲವಾದ ಕಾರಣ ಒಂದು ಲಕ್ಷ ಉದ್ಯೋಗಿಗಳನ್ನ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದೇವೆ ಎಂದು ಅಮೆಜಾನ್ ಹೇಳಿದೆ. ಇನ್ನು ಕೊರೋನಾ ಸೋಂಕಿನ ಕಾರಣದಿಂದಾಗಿ ಜನರು ಮನೆಯಿಂದ ಆಚೆ ಬರುತ್ತಿಲ್ಲವಾದ ಕಾರಣ ನಿರೀಕ್ಷೆಗೆ ಮೀರಿದ ಆರ್ಡರ್ ಗಳು ಹೆಚ್ಚಾಗಿವೆ. ಹಾಗಾಗಿ ಹೆಚ್ಚಿನ ಉದೋಗಿಗಳನ್ನ ನೇಮಿಕಾತಿ ಮಾಡಿಕೊಳ್ಳುತ್ತಿದ್ದು, ಗಂಟೆಗೆ ೧೫ ಡಾಲರ್ ಗಳವರೆಗೆ ವೇತನ ಅಮೆಜಾನ್ ಕಂಪನಿ ಹೇಳಿದೆ. Post navigation ಜಗ್ಗಣ್ಣ ಕಟ್ಟಿಸಿಕೊಟ್ಟ ಅಂಧ ಸಹೋದರಿಯರ ಮನೆಗೆ ಖರ್ಚಾಗಿದ್ದು ಎಷ್ಟು ಗೊತ್ತಾ.? ನಿಮ್ಮ ಮುಖದ ಅಂದ ಕೆಡಿಸುವ ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಮನೆ ಮದ್ದು..ಒಂದೇ ವಾರದಲ್ಲಿ ಮಾಯ Related Posts ವೇಗವಾಗಿ ಕಾರಿನಲ್ಲಿ ಬಂದ ಯುವತಿಯರಿಂದ ಪುಂಡಾಟಿಕೆ.ನಿಮ್ಮ ಕೈಲಿ ಸಾಧ್ಯವಾದ್ರೆ ನಮ್ಮನ್ನು ಹಿಡೀರಿ ಎಂದು ಕಾರಿನಲ್ಲಿ ಪರಾರಿ
ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಕೊಳಕುತನವನ್ನು ಮತ್ತೊಮ್ಮೆ ಬಯಲು ಮಾಡಿದ್ದು, ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ. ಗಣಿಯ ಕಪ್ಪ ಪಡೆಯದ ರಾಜಕಾರಣಿ ಯಾರು? ಎನ್ನುವಂತೆ ಎಲ್ಲಾ ಪಕ್ಷಗಳು ಗಣಿಧಣಿಗಳೊಂದಿಗೆ ಗುರುತಿಸಿಕೊಂಡೆ ಉಪ ಚುನಾವಣೆಯನ್ನು ಎದುರಿಸಿದರು. ಹೆಚ್ಚು ಗಣಿ ಹಣ ಖರ್ಚು ಮಾಡಿದ ಬಿ. ಶ್ರೀರಾಮುಲು ಬಿಜೆಪಿಯನ್ನು ಅವರೇ ಸೃಷ್ಠಿಸಿಕೊಂಡ “ಆಪರೇಷನ್ ಕಮಲ”ದ ತಂತ್ರದ ಮೂಲಕವೇ ಆಪರೇಷನ್ ಮಾಡಿ, ಚಿಂದಿ ಮಾಡಿ ಹಾಕಿದರು. ಬಳ್ಳಾರಿ ಉಪ ಚುನಾವಣೆಯ ಮತದಾರರಿಗೆ ಆಯ್ಕೆಗಳೇ ಇರಲಿಲ್ಲ. ಅವರಾದರೂ ಏನು ಮಾಡಿಯಾರು? ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಪೈಕಿ ಯಾರನ್ನಾದರೂ ಆಯ್ಕೆ ಮಾಡಲೇ ಬೇಕಿತ್ತು. ಅವರಿಗೆ ರಾಮುಲು ಹೆಚ್ಚು ಸಭ್ಯನಾಗಿ ಕಂಡಿರಬೇಕು. ಈ ಚುನಾವಣೆಯಲ್ಲಿ ಮತದಾರರು ಕುಕ್ಕೆ ಸುಬ್ರಮಣ್ಯಂ ದೇವಾಲಯದ ಮಲೆಕುಡಿಯರಂತೆ ಆಗಿದ್ದರು. ಗಣಿಯ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳನ್ನೇ ನೋಡಿದ ಮೇಲೆ ನಾವು ಅದರಲ್ಲಿ ಉರುಳಾಡಿದರೆ ತಪ್ಪೇನೂ ಇಲ್ಲ ಎಂದೇ ಅನ್ನಿಸಿಬಿಟ್ಟಿತು. ಬೇರೆ ಆಯ್ಕೆಯೇ ಇಲ್ಲದಾಗ ಅಸಹಾಯಕ ಸ್ಥಿತಿ ನಿರ್ಮಾಣವಾಗುತ್ತದೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಇಳಿಯುತ್ತಾರೆ. ಮತದಾರರು ಕೂಡಾ ಇದೇ ಹಾದಿ ತುಳಿದರು. ರಾಮುಲು ಮತ್ತೊಮ್ಮೆ ಗೆದ್ದರು. ಮತದಾರರು ಮಾತ್ರ ಸೋತು ಸುಣ್ಣವಾದರು. ಬಿ.ಶ್ರೀರಾಮುಲು ಗೆಲುವಿಗೆ ನಾಲ್ಕು ಮುಖ್ಯ ಕಾರಣಗಳು ಇವೆ. ಮೊದಲನೆಯದು ಹಣದ ಬಲ, ತೋಳ್ಬಲ. ಈ ಚುನಾವಣೆಯಲ್ಲಿ ಬರೊಬ್ಬರಿ 120 ಕೋಟಿಯಷ್ಟು ಹಣವನ್ನು ಅವರು ಖರ್ಚು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಳ್ಳಿ ಹಳ್ಳಿಗಳಿಗೆ ತೆರಳಿ ಹಣದ ಬಟವಾಡೆಯನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಎಲ್ಲವೂ ಎಷ್ಟು ವ್ಯವಸ್ಥಿತವಾಗಿ ಮಾಡಲಾಯಿತು ಎಂದರೆ ಮತದಾರರ ಸಹಿ ಮೂಲಕವೇ ಹಣ ವಿತರಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಸಹಿ, ಹೆಬ್ಬಟ್ಟಿನ ಗುರುತು ಅಂದರೆ ಅದಕ್ಕೆ ಬಹಳ ಮಹತ್ವವಿದೆ. ಆಸ್ತಿ ಮಾರಾಟ, ಕೊಟ್ಟ ಮಾತು ಎಲ್ಲವನ್ನೂ ಅದು ಧ್ವನಿಸುತ್ತದೆ. ಸಹಿ ಮಾಡಿದ ಮೇಲೆ ಅದಕ್ಕೆ ಅವರು ಬದ್ಧ ಎನ್ನುವ ಸಂದೇಶವೊಂದನ್ನು ಅದು ರವಾನಿಸುತ್ತದೆ. ಊಳಿಗಮಾನ್ಯ ಸಮಾಜದ ಗುಣಲಕ್ಷಣಗಳನ್ನು ಮೈಗೊಡಿಸಿಕೊಂಡಿರುವ ಈ ಕ್ಷೇತ್ರದ ಮತದಾರರು ರಾಮುಲುಗೆ ಬದ್ಧತೆ ತೋರಿಸಬೇಕಿತ್ತು. ಎರಡನೆಯ ಕಾರಣವೆಂದರೆ ವಾಲ್ಮೀಕಿ ನಾಯಕ ಸಮಾಜದ ಮತದಾರರು (ಇದು ಪರಿಶಿಷ್ಟ ಪಂಗಡದ ಕ್ಷೇತ್ರವೂ ಹೌದು) ರಾಮುಲು ಅವರನ್ನು ಪಕ್ಷಾತೀತವಾಗಿ ತಮ್ಮ ನಾಯಕನೆಂದು ಒಪ್ಪಿಕೊಂಡರು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಒಬ್ಬರೇ ನಾಯಕರಿಲ್ಲ. ಆದರೆ ರಾಮುಲು ಗಣಿಧಣಿಗಳ ಜೊತೆ ಗುರುತಿಸಿಕೊಂಡು ತಮ್ಮದೇ ಆದ ಪ್ರಭಾವ ಗಳಿಸಿಕೊಂಡಿದ್ದಾರೆ. ರಾಮುಲು ಪವರ್ ಏನೆಂದು ಇವರಿಗೆ ಗೊತ್ತು. ಹೀಗಾಗಿ ಇತನೇ ನಮ್ಮ ನಾಯಕ ಎಂದು ಮತದಾರರು ಭಾವಿಸಿದರು. ಇವರ ಜೊತೆಗೆ ಭೋವಿ ಸಮಾಜ ಕೈಗೂಡಿಸಿತು. ಮೂರನೆಯ ಕಾರಣ, ಬಳ್ಳಾರಿಯ ಮುಸ್ಲಿಂ ಮತದಾರರು. ಇವರು ರೆಡ್ಡಿ ಬ್ರದರ್ಸ್‌ರನ್ನು ಮೊದಲಿಂದಲೂ, ಅವರು ಬಿಜೆಪಿಯಲ್ಲಿದ್ದಾಗಲೇ ಬೆಂಬಲಿಸಿದ್ದರು. ಇದಕ್ಕೆ ಸ್ಥಳೀಯ ಕಾರಣಗಳು ಮುಖ್ಯವಾಗಿವೆ. ರೆಡ್ಡಿ ಬ್ರದರ್ಸ್ ಎಷ್ಟೇ ರಾಜಕಾರಣ ಮಾಡಲಿ, ಕೋಮುವಾದ ರಾಜಕಾರಣಕ್ಕೆ ಆಸ್ಪದ ಕೊಟ್ಟಿರಲಿಲ್ಲ. ರೆಡ್ಡಿ ಬ್ರದರ್ಸ್ ಮತ್ತು ರಾಮುಲುರವರಿಗೆ ತಾಯಿ ಸುಷ್ಮಾ ಸ್ವರಾಜ್‌ರನ್ನೇ ದರ್ಗಾಕ್ಕೆ ಕರೆದುಕೊಂಡು ಹೋಗಿ ನಮಸ್ಕಾರ ಮಾಡಿಸಿ, ತಲೆಯ ಮೇಲೆ ಹಸಿರು ಟವೆಲ್ ಹಾಕಿಸಿದ ಕೀರ್ತಿಯೂ ಸೇರುತ್ತದೆ. ರಾಮುಲು ಬಿಜೆಪಿಯಿಂದ ಹೊರ ಬಂದಿದ್ದು ಅವರಿಗೆ ಇನ್ನೂ ಹೆಚ್ಚು ಖುಷಿ ಕೊಟ್ಟ ವಿಷಯವಾಗಿತ್ತು. ಮರು ಆಲೋಚನೆ ಮಾಡದೇ ರಾಮುಲು ಅವರನ್ನು ಮತ್ತೊಮ್ಮೆ ಅಪ್ಪಿಕೊಂಡರು. ನಾಲ್ಕನೆಯದು, ಜೆಡಿಎಸ್. ಜೆಡಿಎಸ್ ಜಾತ್ಯಾತೀತತೆ: ಜೆಡಿಎಸ್ ಬಿಜೆಪಿ ಮಧುಚಂದ್ರದ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹೊಸಪೇಟೆಯಲ್ಲಿ ಬೃಹತ್ ನಾಯಕ ಸಮಾಜದ ರಾಜ್ಯಮಟ್ಟದ ಸಮಾವೇಶ ನಡೆಸಿದರು. ನಾಯಕ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದಾಗ ಪ್ರಯತ್ನ ನಡೆಸಿದ್ದರು. ರಾಜ್ಯದ ರಾಜಕಾರಣದಲ್ಲಿ ಕುರುಬ ಸಮುದಾಯ ತಮ್ಮ ನಾಯಕನೆಂದೇ ಭಾವಿಸಿರುವ ಸಿದ್ಧರಾಮಯ್ಯ ಅವರನ್ನು ಹಿಂದಕ್ಕೆ ಸರಿಸಲು ಇದು ಅವರಿಗೆ ಅತ್ಯಗತ್ಯವಾಗಿತ್ತು. “ಅಹಿಂದ”ವನ್ನು ಒಡೆಯಲು ಸಹ ಇದು ಅಗತ್ಯವಾಗಿತ್ತು. ನಾಯಕ ಸಮುದಾಯ ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾದ ಕೀರ್ತಿಯನ್ನು ಈ ಹಿನ್ನೆಲೆಯಲ್ಲಿ ಪಡೆಯಲು ಕುಮಾರಸ್ವಾಮಿ ಪ್ರಯತ್ನ ನಡೆಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಒಂದು ನೆಲೆ ಕಂಡುಕೊಳ್ಳುವುದೇ ಆಗಿತ್ತು. ಆದರೆ ನಂತರ ನಡೆದ ರಾಜಕೀಯ ಬದಲಾವಣೆಗಳು ಈ ಪ್ರಯೋಗಕ್ಕೆ ಆಸ್ಪದ ಕೊಡಲಿಲ್ಲ. ಪರಿಶಿಷ್ಟ ಪಂಗಡದ ಶಾಸಕರು ಬಿಜೆಪಿ ತೆಕ್ಕೆಗೆ ಸೇರಿಕೊಂಡರು. ನಾಯಕ, ಲಂಬಾಣಿ, ಭೋವಿ ಸಮಾಜಗಳು ಬಿಜೆಪಿಯಲ್ಲಿ ಗುರುತಿಸಿಕೊಂಡವು. ಈ ಹಿಂದೆ ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದ ಈ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಜೆಡಿಎಸ್ ಪ್ರಯತ್ನ ವಿಫಲವಾಗಿತ್ತು ಈ ಉಪ ಚುನಾವಣೆಯಲ್ಲಿ ರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಂತೆ ಜೆಡಿಎಸ್ ತನ್ನ ಹಳೆಯ ಪ್ರಯೋಗವನ್ನು ಇಲ್ಲಿ ಪ್ರಯೋಗಿಸಲು ರಾಮುಲುವನ್ನೇ ಅಸ್ತ್ರ ಮಾಡಿಕೊಂಡರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ರಾಮುಲು ಹೊಸ ಪಕ್ಷ ಸ್ಥಾಪಿಸಲು ಇವರೇ ನೀರು ಎರೆಯುತ್ತಿದ್ದಾರೆ. ಜೆಡಿಎಸ್ ಪಕ್ಷ ಸೇರ್ಪಡೆಗಿಂತ ಹೊಸ ಪಕ್ಷವೇ ಅವರಿಗೆ ಖುಷಿ ಕೊಡುವ ಸಂಗತಿಯಾಗಿದೆ. ಹೊಂದಾಣಿಕೆ ಮಾಡಿಕೊಂಡು ರಾಜ್ಯದ ರಾಜಕಾರಣವನ್ನು ನಿರ್ವಹಿಸಲು ಯೋಜಿಸಿದ್ದಾರೆ. ಬಿಜೆಪಿ ಮತ ಬ್ಯಾಂಕ್ ಛಿದ್ರಗೊಳಿಸುವ ಯಾವುದೇ ಶಕ್ತಿ ಇರಲಿ. ಅದು ಜೆಡಿಎಸ್ ಮಿತ್ರ ಪಕ್ಷ. ಜೆಡಿಎಸ್ ಜಾತ್ಯಾತೀತತೆ ಅಂದರೆ ಜಾತಿ ಲೆಕ್ಕಚಾರವೇ ಆಗಿದೆ. ಇನ್ನು, ಪಾಪ ಕಾಂಗ್ರೆಸ್ ಪಕ್ಷ ಮಾತ್ರ ಒಂದು ಶತಮಾನದಷ್ಟು ಹಿಂದಿನ ಗತ ವೈಭವದಲ್ಲಿಯೇ ಇನ್ನೂ ಲೆಕ್ಕಚಾರ ಹಾಕುತ್ತಾ ಕುಳಿತುಕೊಂಡಿದೆ. This entry was posted in ಪರಶುರಾಮ್ ಕಲಾಲ್, ರಾಜಕೀಯ, ಸಾಮಾಜಿಕ and tagged ಕಾಂಗ್ರೆಸ್, ಜೆಡಿಎಸ್, ಬಳ್ಳಾರಿ, ಬಿಜೆಪಿ, ಶ್ರೀರಾಮುಲು on December 7, 2011 by admin.
ಕಳೆದ ತಿಂಗಳು‌ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಣದಲ್ಲಿ ಇದ್ದೂ ಇಲ್ಲದಂತಿದ್ದ ಅಥವಾ ಮೋದಿ-ಶಾ ಜೋಡಿಯ ಅವಕೃಪೆಗೆ ಒಳಗಾಗಿ ಬದಿಗೆ ಸರಿಸಲ್ಪಟ್ಟಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಮಹಾರಾಷ್ಟ್ರದಲ್ಲಿ ಧುತ್ ಎಂದು ಎದ್ದು ನಿಂತಿದೆ. ಮೋದಿ-ಶಾ ಗಿಂತಲೂ ಮೊದಲೇ ಕೇಂದ್ರ ಸರ್ಕಾರ ಹಾಗೂ ಪಕ್ಷದಲ್ಲಿ ಮಹತ್ವದ ಸ್ಥಾನಗಳನ್ನು ನಿಭಾಯಿಸಿದ್ದ ಗಡ್ಕರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನಿಷ್ಠಾವಂತ. ಇದರ ಜೊತೆಗೆ ಪಕ್ಷಾತೀತವಾಗಿ ಎಲ್ಲಾ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಗಡ್ಕರಿ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಮೋದಿ-ಶಾ ಜೋಡಿಯ ನಿದ್ದೆಗೆಡಿಸುವ ಅಹ್ಮದ್ ಪಟೇಲ್ ಅವರು ನಾಗ್ಪುರದಲ್ಲಿ ಭೇಟಿ ಮಾಡಿರುವುದು ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟ ಹಾಗೂ ಗಮನಾರ್ಹ ವಿದ್ಯಮಾನ. ಹೆಚ್ಚು ಓದಿದ ಸ್ಟೋರಿಗಳು ನಮ್ಮದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ: ಸಿಎಂ ಬಸವರಾಜ ಬೊಮ್ಮಾಯಿ‌ ಶಿವಮೊಗ್ಗದಲ್ಲಿ ಆಪರೇಷನ್ ಕಮಲ: ಡಾ. ಧನಂಜಯ ಸರ್ಜಿ, ಕೆ.ಎಸ್. ಪ್ರಶಾಂತ್ ಬಿಜೆಪಿ ಸೇರ್ಪಡೆ ‘ನನ್ನ ಮಗ’ ರಾಜಕಾರಣಕ್ಕೆ ಬರಲ್ಲ: ಸಚಿವ ಮುರುಗೇಶ ನಿರಾಣಿ ಮುಖ್ಯಮಂತ್ರಿ ಪದವಿಯೂ ಸೇರಿದಂತೆ ಪ್ರಮುಖ ಖಾತೆಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಒಪ್ಪಂದಕ್ಕೆ ತಕ್ಕಂತೆ ನಡೆಯುವಂತೆ ಆಗ್ರಹಿಸುತ್ತಿರುವ ಎನ್ ಡಿಎ ಮೈತ್ರಿಕೂಟದ ಶಿವಸೇನೆಗೆ ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಲು ಆಗುತ್ತಿಲ್ಲ. ಶಿವಸೇನೆಗೆ ಒಪ್ಪಿತವಾಗಬಹುದಾದ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಬೇಕು ಎಂಬುದು ಆರ್ ಎಸ್ ಎಸ್ ನ ಎರಡನೇ ಕಾರ್ಯಸೂಚಿ‌ ಎನ್ನಲಾಗುತ್ತಿದೆ. ಇದರಾಚೆಗೂ ಗಡ್ಕರಿ-ಅಹ್ಮದ್ ಪಟೇಲ್ ಭೇಟಿಯು ಇಂಥ ಕ್ಲಿಷ್ಟ ಸಂದರ್ಭದಲ್ಲಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗಡ್ಕರಿಯನ್ನು ಅಣಿಯುವ ಉದ್ದೇಶದಿಂದಲೇ ಫಡ್ನವಿಸ್ ಅವರನ್ನು ಬೆಳೆಸುವ ಕೆಲಸಕ್ಕೆ ಮೋದಿ-ಶಾ ಜೋಡಿ ಕೈಹಾಕಿತ್ತು. ಗಡ್ಕರಿ ಸಮಾನರ ಪೈಕಿ ಬಹುತೇಕರು ನಿಧನರಾಗಿದ್ದಾರೆ. ರಾಜನಾಥ್ ಸಿಂಗ್ ತಮಗೆ ಅಪಾಯಕಾರಿಯಲ್ಲ ಎಂಬುದು ಮೋದಿ-ಶಾ ಜೋಡಿಗೆ ಚೆನ್ನಾಗಿ ಗೊತ್ತಿದೆ. ಇರುವ ಪೈಕಿ ಗಡ್ಕರಿ ಮಾತ್ರ ಪ್ರಬಲ ಪೈಪೋಟಿ ನೀಡಬಹುದು ಎಂಬುದು ಮೋದಿ-ಶಾ ಜೋಡಿಯ ಗ್ರಹಿಕೆ. ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿರುವ ಅಮಿತ್ ಶಾ ಅವರು ಪ್ರಧಾನ ಮಂತ್ರಿಯಾಗುವ ಮಹತ್ವಾಕಾಂಕ್ಷೆ ಉಳ್ಳ ವ್ಯಕ್ತಿ. ಇದಕ್ಕೆ ನಿಜವಾದ ತೊಡರುಗಾಲು ಗಡ್ಕರಿ ಎಂಬುದು ಗೊತ್ತಿದ್ದೇ ಅವರನ್ನು ಬದಿಗೆ ಸರಿಸಲಾಗಿದೆ ಎನ್ನಲಾಗುತ್ತಿದೆ. ಮತ್ತೊಂದು ವಿಶ್ಲೇಷಣೆಯ ಪ್ರಕಾರ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಅತಂತ್ರ ಫಲಿತಾಂಶ ಹೊರಬೀಳಲಿದೆ, ಅಂತಹ ಸನ್ನಿವೇಶದಲ್ಲಿ ಗಡ್ಕರಿ ಸಂಭಾವ್ಯ ಪ್ರಧಾನಿಯಾಗಬಹುದು ಎನ್ನುವ ಚರ್ಚೆಗಳು ವ್ಯಾಪಕವಾಗಿದ್ದವು. ಇದೂ ಸಹ ಮೋದಿ-ಶಾ ಜೋಡಿಗೆ ಅಪಥ್ಯವಾಗಿತ್ತು. ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮಿಬ್ಬರ ಹೊರತಾಗಿ ಯಾರೂ ಯಜಮಾನಿಕೆಗೆ ಬರಬಾರದು ಎಂಬುದನ್ನು ಕಾಪಿಟ್ಟುಕೊಳ್ಳಲು ಮೋದಿ-ಶಾ ಜೋಡಿ ನಡೆಸುತ್ತಿರುವ ತಂತ್ರ-ಕುತಂತ್ರಗಳು ಒಂದೆರಡಲ್ಲ. ಈ ಇಬ್ಬರೂ ಮಾತೃಸಂಸ್ಥೆ ಆರ್ ಎಸ್ ಎಸ್ ಮೀರಿ ಬೆಳೆದಿದ್ದಾರೆ ಎಂಬ ಚರ್ಚೆಯೂ ಸಂಘದ ವಲಯದಲ್ಲಿದೆ. ಈ ಇಬ್ಬರನ್ನೂ ಹತೋಟಿಗೆ ತರುವ ನಿಟ್ಟಿನಲ್ಲಿ ಗಡ್ಕರಿ-ಅಹ್ಮದ್‌ ಪಟೇಲ್ ಭೇಟಿ ಮಹತ್ವ ಪಡೆದಿದೆ. ಅಹ್ಮದ್ ಪಟೇಲ್ ಮೇಲೆ ಮೋದಿ-ಶಾ ಜೋಡಿಗೆ ಅಪಾರ ದ್ವೇಷವಿದೆ. ಇದಕ್ಕಾಗಿಯೇ ಅವರನ್ನು 2017ರ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಸೋಲಿಸಲು ಈ ಜೋಡಿ ಶತಪ್ರಯತ್ನ ನಡೆಸಿತ್ತು. ಆದರೆ, ಅದ್ಭುತ ತಂತ್ರಗಾರಿಕೆ ರೂಪಿಸಿದ ಕಾಂಗ್ರೆಸ್, ಮೋದಿ-ಶಾ ಜೋಡಿಯನ್ನು ಅವರದೇ ನೆಲದಲ್ಲಿ ಮಣ್ಣು ಮುಕ್ಕಿಸಿತ್ತು. ಮೋದಿ-ಶಾ ಜೋಡಿ ಅಹ್ಮದ್ ಪಟೇಲ್ ಮೇಲೆ ದ್ವೇಷ ಕಾರಲು ಮಹತ್ವವಾದ ಕಾರಣವಿದೆ. ಮೋದಿ ಆಡಳಿತದಲ್ಲಿ 2002ರಲ್ಲಿ ನಡೆದಿದ್ದ ಗುಜರಾತ್ ಹತ್ಯಾಕಾಂಡದ ಕರಾಳಮುಖ ಅನಾವರಣ ಹಾಗೂ ಅಮಿತ್ ಶಾ ಜೈಲಿಗೆ ಹೋಗುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಸದೆಬಡಿಯುವುದು ಅಮಿತ್ ಶಾ ಪ್ರತಿಕಾರದ ತಂತ್ರ. ಆದರೆ, ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಚುನಾವಣೆ ಫಲಿತಾಂಶ ಉಲ್ಟಾ ಮಾಡಲು ಯತ್ನಿಸಿದ್ದ ಅಮಿತ್ ಶಾ‌ಗೆ ಎದುರಾಗಿದ್ದು ಮಾಜಿ ಸಚಿವ ಕಾಂಗ್ರೆಸ್ ನ ಡಿ ಕೆ ಶಿವಕುಮಾರ್. ನ್ಯಾಯಾಂಗ ಬಂಧನದಲ್ಲಿದ್ದ ಡಿ ಕೆ ಶಿವಕುಮಾರ್ ಅವರನ್ನು ಅಹ್ಮದ್ ಪಟೇಲ್ ಭೇಟಿ ಮಾಡಿದ್ದರು ವಾಸ್ತವದಲ್ಲಿ ಅಹ್ಮದ್ ಪಟೇಲ್ ಅವರನ್ನು ಸೆರೆ ಹಿಡಿಯುವ ಉದ್ದೇಶದಿಂದಲೇ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿ‌ ಸೆರೆಯಲ್ಲಿ ಇಡಲಾಗಿತ್ತು ಎನ್ನಲಾಗುತ್ತಿದೆ. ಆದರೆ, ಅಂಥ ಯಾವುದೇ ಆರೋಪವನ್ನು ಶಿವಕುಮಾರ್ ಅವರು ಅಹ್ಮದ್ ಪಟೇಲ್ ವಿರುದ್ಧ ಮಾಡಿಲ್ಲ. ಈ ರಾಜಕಾರಣದ ಒಳಸುಳಿಗಳನ್ನು ಅರಿತಿರುವ ಅಹ್ಮದ್ ಪಟೇಲ್ ಅವರು ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿರುವುದನ್ನು ಸುಲಭಕ್ಕೆ‌ ತಳ್ಳಿಹಾಕಲಾಗದು. ವ್ಯಕ್ತಿ ಪೂಜೆಯನ್ನು ವಿರೋಧಿಸುವ ಆರ್ ಎಸ್ ಎಸ್ ಗುಪ್ತ ಕಾರ್ಯಸೂಚಿ ಅಹ್ಮದ್ ಪಟೇಲ್-ಗಡ್ಕರಿ ಭೇಟಿಯ‌ ಹಿಂದೆ ಕೆಲಸ ಮಾಡಿರಬಹುದೇ? ಗಡ್ಕರಿ-ಅಹ್ಮದ್ ಪಟೇಲ್ ಭೇಟಿಯ ರಾಜಕೀಯ ಸಂದೇಶವನ್ನು ದೇಶದ ಕುಖ್ಯಾತ ಜೋಡಿಯಾದ ಮೋದಿ-ಅಮಿತ್ ಶಾ ಹೇಗೆ ಸ್ವೀಕರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಕರೋನವೈರಸ್ಗಳು ವೈರಸ್ಗಳ ಕುಟುಂಬವನ್ನು ಉಲ್ಲೇಖಿಸುತ್ತವೆ, ಅವು ಪ್ರಾಣಿಗಳು ಮತ್ತು ಮಾನವರಲ್ಲಿ ಉಸಿರಾಟದ ಸೋಂಕನ್ನು ಉಂಟುಮಾಡುತ್ತವೆ. ಪ್ರಸ್ತುತ ಮಾನವರ ಮೇಲೆ ಪರಿಣಾಮ ಬೀರುವ ಏಳು ಕೊರೊನಾವೈರಸ್‌ಗಳಿವೆ, ಅವುಗಳಲ್ಲಿ ನಾಲ್ಕು ಸಾಮಾನ್ಯವಾಗಿ ಜಗತ್ತಿನಾದ್ಯಂತ ಕಂಡುಬರುತ್ತವೆ ಮತ್ತು ಸೌಮ್ಯ ಶೀತವನ್ನು ಉಂಟುಮಾಡುತ್ತವೆ. ಉಳಿದ ಮೂರು ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ ಅಥವಾ MERS-CoV ಯಿಂದ ಉಂಟಾಗುವ MERS, SARS-CoV ನಿಂದ ಉಂಟಾಗುವ ತೀವ್ರವಾದ ಉಸಿರಾಟದ ಸಿಂಡ್ರೋಮ್ ಮತ್ತು ಅಂತಿಮವಾಗಿ SARS-CoV-2 ನಿಂದ ಉಂಟಾಗುವ ಕೊರೊನಾವೈರಸ್ 2019 ನಂತಹ ತೀವ್ರ ಕಾಯಿಲೆಗಳಿಗೆ ಕಾರಣವೆಂದು ತಿಳಿದುಬಂದಿದೆ. ​COVID-19 ಎಂಬುದು ಮಾನವರಲ್ಲಿ ಹಿಂದೆಂದೂ ಗುರುತಿಸಲಾಗದ ಕರೋನವೈರಸ್. ಇದು ಸ್ವಭಾವತಃ ಝೋನೋಟಿಕ್ ಆಗಿದೆ, ಇದರರ್ಥ ಇದು ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಮಾನವ ಸಂವಹನಗಳಿಗೆ ಹರಡಬಹುದು. ಇದು ಮೊದಲ ಬಾರಿಗೆ ವುಹಾನ್ ಸಿಟಿಯಿಂದ 31 ಡಿಸೆಂಬರ್ 2019 ರಂದು ಚೀನಾದಲ್ಲಿ ವರದಿಯಾಗಿದೆ. COVID-19 ನ ಸಾಮಾನ್ಯ ಲಕ್ಷಣಗಳು ಜ್ವರ, ದಣಿವು ಮತ್ತು ಒಣ ಕೆಮ್ಮು. ಕೆಲವು ರೋಗಿಗಳಿಗೆ ನೋವು, ಮೂಗಿನ ದಟ್ಟಣೆ, ಸ್ರವಿಸುವ ಮೂಗು, ಗಂಟಲು ನೋವು ಅಥವಾ ಅತಿಸಾರ ಇರಬಹುದು. ಸುಮಾರು 80% ಸೋಂಕಿತರು ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ತೋರಿಸುತ್ತಾರೆ ಮತ್ತು ಪ್ರಮಾಣಿತ ವೈದ್ಯಕೀಯ ಆರೈಕೆಯೊಂದಿಗೆ ಚೇತರಿಸಿಕೊಳ್ಳುತ್ತಾರೆ. ವಯಸ್ಸಾದವರು ಮತ್ತು ಆರೋಗ್ಯ ತೊಂದರೆ ಇರುವವರು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ವೈದ್ಯಕೀಯ ಆರೈಕೆ ಇಲ್ಲದಿದ್ದರೆ ಮಾರಕವಾಗಬಹುದು. ಅಧ್ಯಯನದ ಪ್ರಕಾರ ಸೋಂಕಿತರಲ್ಲಿ ಸುಮಾರು 14% ಜನರು ತೀವ್ರ ಅನಾರೋಗ್ಯಕ್ಕೆ ಒಳಗಾದರೆ, 5% ಜನರಲ್ಲಿ ಇದು ಮಾರಕವಾಗಿದೆ. ಈ ವೈರಸ್ ಜಾಗತಿಕವಾಗಿ 100,000ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ ಮತ್ತು 3000ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಡಬ್ಲ್ಯು.ಎಚ್‌.ಒ ಇದನ್ನು ಜಾಗತಿಕವಾಗಿ ತುಂಬಾ ಅಪಾಯಕಾರಿ ಎಂದು ಗುರುತಿಸಿದೆ. ಈ ಮಾರ್ಗದರ್ಶಿ ಇನ್ನೂ ಪ್ರಗತಿಯಲ್ಲಿದೆ. ಕೆಲವು ವಿಭಾಗಗಳು ಪೂರ್ಣಗೊಳ್ಳುವವರೆಗೆ ನಾವು ಉಲ್ಲೇಖಕ್ಕಾಗಿ ಅಧಿಕೃತ ಲಿಂಕ್‌ಗಳನ್ನು ಒದಗಿಸುತ್ತೇವೆ. ಮಾರ್ಗದರ್ಶಿ ನವೀಕರಿಸುವವರೆಗೆ ನೀವು ಆ ಸೂಚನೆಗಳನ್ನು ಅನುಸರಿಸಬೇಕು. ಈ ಮಾರ್ಗದರ್ಶಿ ಏಕೆ ಅಸ್ತಿತ್ವದಲ್ಲಿದೆ? ತಡೆಗಟ್ಟುವ ಕ್ರಮಗಳು, ವೈರಸ್ ತಳಿ ಮತ್ತು ಅಧಿಕೃತ ಸಂಪನ್ಮೂಲಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು ಈ ಮಾರ್ಗದರ್ಶಿಯ ಉದ್ದೇಶ. ಈ ಸೂಚನೆಗಳನ್ನು ವಿವಿಧ ಅಧಿಕೃತ ಮೂಲಗಳಿಂದ ಸಂಗ್ರಹಿಸಲಾಗಿದೆ. COVID-19 ಒಂದು ಹೊಸ ಕರೋನಾ ವೈರಸ್ ಆಗಿದೆ, ಆದ್ದರಿಂದ ಅದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಸಾರ್ವಜನಿಕ ಜಾಗೃತಿ ಇಲ್ಲ. ಹೆಚ್ಚಿನ ಮಾಹಿತಿಗಳು ಸಾಕಷ್ಟು ಸ್ವತಂತ್ರ ಸರ್ಕಾರಿ ಮತ್ತು ಸರ್ಕಾರೇತರ ವೆಬ್‌ಸೈಟ್‌ಗಳಲ್ಲಿ ಹರಡಿದೆ. COVID-19 ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಮತ್ತು ತಪ್ಪಾದ ಮಾಹಿತಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಮಾರ್ಗದರ್ಶಿ ಆ ಎಲ್ಲ ಮಾಹಿತಿಯನ್ನು ಒಂದೇ ಕಡೆ ಒಟ್ಟುಗೂಡಿಸುತ್ತದೆ ಮತ್ತು ಬಳಕೆದಾರಿಗೆ ಸುಲಭವಾಗುವಂತೆ ಮಾಡುತ್ತದೆ. ಈ ಮಾರ್ಗದರ್ಶಿಯನ್ನು ಹೆಚ್ಚಿನ ಪ್ರಾದೇಶಿಕ ಮತ್ತು ರಾಷ್ಟ್ರೀಯ ಭಾಷೆಗಳಿಗೆ ಸ್ಥಳೀಕರಿಸಲಾಗಿದೆ. ನಾವು ಯಾವಾಗಲೂ ಕೊಡುಗೆದಾರರನ್ನು ಹುಡುಕುತ್ತಿರುತ್ತೇವೆ, ನೀವು ಇಲ್ಲಿ ಸಹಾಯ ಮಾಡಬಹುದು.
September 17, 2020 malathesh Urs107Leave a Comment on ಚಳುವಳಿಯ ಸಂತ “ಪೆರಿಯಾರ್” ಜನುಮದಿನ : ಸುದ್ದಿವಾಣಿ ವಿಶೇಷ… http://www.suddivaani.com ಪೆರಿಯಾರ್ ಭಾರತದ ಆಧುನಿಕ ಇತಿಹಾಸದಲ್ಲಿ ಅಪ್ರತಿಮ ಹೆಸರು, ದ್ರಾವಿಡ ಚಳುವಳಿ, ಹಿಂದಿ ಹೇರಿಕೆಯ ವಿರುದ್ದದ ಚಳುವಳಿ, ಬ್ರಾಹ್ಮಣೆತರ ಸಮುದಾಯಗಳ ಚಳುವಳಿ, ಇಂತಹ ಹಲವು ಚಳುವಳಿಗಳೊಂದಿಗೆ ಕೈಜೋಡಿಸಿದವರೆಂದರೆ ಅದು ಈರೋಡ್ ವೆಂಕಟಪ್ಪ ರಾಮಾಸ್ವಾಮಿ. ಸಾಮಾನ್ಯವಾಗಿ ಜನರ ಮಧ್ಯದಲ್ಲಿ ‘ಪೆರಿಯಾರ್’ ಎಂದು ಖ್ಯಾತಿ ಗಳಿಸಿದವರು. ಇಂದು ಈ ಮಹಾನ್ ವ್ಯಕ್ತಿಯ ಸ್ಮರಣ ದಿನ, ಆದ್ದರಿಂದ ಈ ದಿನದಂದು ಇವರ ಆದರ್ಶ ಮತ್ತು ಚಳುವಳಿಯ ಮಾರ್ಗಗಳನ್ನು ನೆನೆಯಬೇಕಾಗಿದೆ, ಸೆಪ್ಟೆಂಬರ್ 17 .1879 ರಂದು ಈಗಿನ ತಮಿಳುನಾಡಿನಲ್ಲಿರುವ ಈರೋಡ್ ಜಿಲ್ಲೆಯಲ್ಲಿ ಜನಿಸಿದ ಪೆರಿಯಾರ್ , ಬಾಲ್ಯದಲ್ಲಿಯೇ ಜಾತಿ ಮತ್ತು ಲಿಂಗ ತಾರತಮ್ಮ್ಯವನ್ನು ನೋಡಿದವರು ಇದರ ಫಲವಾಗಿ 1919 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಗೆ ಸೇರಿದರು. ಆದರೆ ಆ ಪಕ್ಷವು ಕೇವಲ ಬ್ರಾಹ್ಮಣರ ಹಿತಾಸಕ್ತಿಯನ್ನು ಕಾಪಾಡುತ್ತದೆ ಎಂದು ತಿಳಿದು 1925ರಲ್ಲಿ ಕಾಂಗ್ರೆಸ್ ಗೆ ವಿಧಾಯ ಹೇಳಿದರು. ಅಲ್ಲದೆ ದ್ರಾವಿಡರನ್ನು ಬ್ರಾಹ್ಮ್ನತ್ವದಲ್ಲಿ ಒಳಗೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸಿದರು. 1924 ರಲ್ಲಿ ವೈಕೋಮ ಸತ್ಯಾಗ್ರಹದ ಮೂಲಕ ಮುಖ್ಯ ಪರದೆಗೆ ಬಂದ ಪೆರಿಯಾರ್ ನಂತರದ ದಿನಗಳಲ್ಲಿ ಮಲೇಷ್ಯಾ, ರಷ್ಯಾ ,ಯುರೋಪ್ ದೇಶಗಳಿಗೆ ಪ್ರಯಾಣವನ್ನು ಬೆಳೆಸಿದರು. ಪಾಶ್ಚಾತ್ಯರ ವಿಚಾರಗಳಿಂದ ಪ್ರಭಾವಿತರಾದ ಪೆರಿಯಾರ್ ಮುಂದೆ 1939 ರಲ್ಲಿ ಜಸ್ಟಿಸ್ ಪಾರ್ಟಿಯನ್ನು ಸ್ಥಾಪಿಸಿ ಮುಂದೆ ಅದನ್ನೇ 1944ರಲ್ಲಿ ಅದನ್ನು ದ್ರಾವಿಡ ಕಜಗಂ ಎಂದು ಮರು ನಾಮಕರಣ ಮಾಡಿದರು. ಆದರೆ ಅದು ನಂತರದ ದಿನಗಳಲ್ಲಿ ಅಣ್ಣಾದೊರೈ ಮೂಲಕ ದ್ರಾವಿಡ ಮುನ್ನೇತ್ರ ಕಜಗಂ ಎಂದು ಹೆಸರಾಯಿತು. ಇಂತಹ ವಿಭಜನೆಗಳ ನಡುವೆಯೂ ಹಿಂದುಳಿದ ಶೋಷಿತ ವರ್ಗಗಳ ಸ್ವ ಗೌರವ ಚಳುವಳಿಯನ್ನು ಮುಂದುವರೆಸಿದರು. ಮುಂದೆ ದ್ರಾವಿಡರಿಗಾಗಿ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರತ್ಯೇಕ ದ್ರಾವಿಡ ನಾಡು ರಾಷ್ಟ್ರವಾಗಬೇಕೆಂದು ಆಗ್ರಹಿಸಿದರು. ಪೆರಿಯಾರ್ ತಮ್ಮ ಜೀವಿತಾವಧಿಯಲ್ಲಿ ವಿಚಾರವಾದ, ಸ್ವಗೌರವ, ಮಹಿಳೆಯರ ಹಕ್ಕುಗಳು,ಮತ್ತು ದ್ರಾವಿಡರ ಮೇಲಿನ ವೈದಿಕ ಪರಂಪರೆಯ ಹೇರಿಕೆ ,ಹಿಂದಿ ಹೇರಿಕೆ ಹೀಗೆ ನಿರಂತರವಾಗಿ ಪೆರಿಯಾರ್ ಶೋಷಿತ ವರ್ಗಗಳ ವಿಷಯಕ್ಕೆ ಸಂಬಂಧಿಸಿದ ವಿಚಾರಗಳಿಗೆ ಗಟ್ಟಿ ಧ್ವನಿಯಾಗಿ ಭಾರತೀಯ ಉಪಖಂಡದ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಹೀಗೆ ಸಮಾಜದ ಹಲವು ರೀತಿಯ ದೌರ್ಜನ್ಯ ಹಾಗೂ ತಾರತಮ್ಯಗಳನ್ನು ಹಿಮ್ಮಟ್ಟಿಸಿದ ಪೆರಿಯಾರ್ 1973 ರಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಈಗಿನ ತಮಿಳುನಾಡಿನ ವೆಲ್ಲೂರ್ ನಲ್ಲಿ ಕೊನೆಯುಸಿರೆಳೆದರು.
ರಾಜಕಾರಣಕ್ಕೆ ಯಾವುದು ವಸ್ತುವಾಗುತ್ತದೆ ಮತ್ತು ಯಾವುದು ಬಲಿಯಾಗುತ್ತದೆ ಎಂದು ಹೇಳುವಂತಿಲ್ಲ. ರಾಜಕಾರಣಕ್ಕೆ ಕತ್ತೆ ಮತ್ತು ಮನುಷ್ಯನಲ್ಲಿ ವ್ಯತ್ಯಾಸವಿಲ್ಲ. ಯಾವುದು ಅದರ ಆತುರಕ್ಕೆ ಅಪೇಕ್ಷೆಯೋ ಅದನ್ನು ಎತ್ತಿಕೊಂಡು ಕೊಂಡಾಗುತ್ತದೆ; ಯಾವುದು ಸದ್ಯಕ್ಕೆ ರಾಜಕಾರಣದ ಮಾರುಕಟ್ಟೆಯಲ್ಲಿ ಅನುಪಯುಕ್ತವೊ ಅದನ್ನು ದೂರದಲ್ಲಿಡುತ್ತದೆ. ಹೀಗೆ ಮನುಷ್ಯನನ್ನೇ ಮಾರುಕಟ್ಟೆ ಮಾಡಿಕೊಳ್ಳುವ ರಾಜಕಾರಣಕ್ಕೆ ಆಹಾರ ಪದ್ಧತಿ ಎನ್ನುವುನ್ನು ಹೊರಗುಳಿಸಲು ಆಗುವುದೆ? ಅಂಥ ಆಹಾರ ನಿರಾಕರಣೆಯ ರಾಜಕೀಯವೆ ಈ ಗೋಮಾಂಸ ನಿಷೇಧದಲ್ಲಿಯೂ ಕೆಲಸ ಮಾಡಿದೆ. ಇದನ್ನು ಆಹಾರ ರಾಜಕೀಯ ಎನ್ನುತ್ತೇವೆ. ಆಹಾರ ನಮ್ಮ ಸಾಂಸ್ಕೃತಿಕ ಸಂಸ್ಕಾರದ ಒಂದು ಅಂಗ ಆಗಿರುವುದರಿಂದ ಇಂಥ ವ್ಯವಹಾರವನ್ನು ಸಾಂಸ್ಕೃತಿಕ ರಾಜಕೀಯ ಎಂದು ಕರೆಯುತ್ತೇವೆ. ತಮಗೆ ಬೇಡವಾದವರನ್ನು ನೇರ ಯುದ್ಧದಿಂದ ನಿಗ್ರಹಿಸಲು ಸಾಧ್ಯವಾಗದಿದ್ದಾಗ ಅನ್ಯ ಮಾರ್ಗವನ್ನು ಹುಡುಕುವುದು ಕುತಂತ್ರ ರಾಜಕೀಯದ ಹುನ್ನಾರ. ಅಂಥ ಕುತಂತ್ರದಲ್ಲಿ ಆಹಾರದಲ್ಲಿ ವಿಷ ಬೇರೆಸುವುದು ಒಂದು ಕ್ರಮವಾದರೆ ಆಹಾರವನ್ನೇ ನಿರಾಕರಿಸುವುದು ಸಾಮೂಹಿಕ ಹತ್ಯೆಯ ಒಂದು ಯೋಜನೆ. ಒಂದು ಸಮುದಾಯದ ಮೂಲ ಆಹಾರ ಅಥವ ಪೌಷ್ಠಿಕ ಆಹಾರವನ್ನು ಅವರಿಗೆ ನಿರಾಕರಿಸಿದರೆ ಅವರು ನಿಧಾನವಾಗಿ ಈ ಲೋಕಬಿಡುತ್ತಾರೆ. ಇದು ತಮಗೆ ಬೇಡವಾದವರನ್ನು ಎತ್ತಂಗಡಿ ಮಾಡುವ ಜನಾಂಗವಾದಿ ಸಿದ್ಧಾಂತ. ಈ ಹೊತ್ತು ಇದನ್ನು ಹಸಿ ರಾಜಕೀಯ ಎಂದು (raw politics) ಕರೆಯಲಾಗುತ್ತದೆ. ಹಿಂದೆ ತಮ್ಮ ಜಾತಿ, ಜನಾಂಗ ಮತ್ತು ಧರ್ಮದ ರಕ್ಷಣೆಗೆ ಎಂದು ತಮಗೆ ಆಗದವರನ್ನು ನಿಶ್ಯಕ್ತಗೊಳಿಸಲು ಈ ತತ್ವವನ್ನು ಬಳಸಲಾಗುತ್ತಿತ್ತು. ಉದಾಹರಣೆಗೆ, ಹಿಟ್ಲರ್ - ಯಹೂದಿಗಳನ್ನು ಬ್ರಿಟಿಷರು - ವಸಾಹತು, ಬುಡಕಟ್ಟಿನವರನ್ನು ಜಾತಿಗರು - ಕೆಳಜಾತಿಗಳನ್ನು ನಾಗರಿಕರು - ಬಡವರನ್ನು ಉದ್ಯಮಿಗಳು - ಬಳಕೆದಾರರನ್ನು ಹೀಗೆ ನಿಧಾನವಾಗಿ ಸಾಗಿಸಿ, ತಮಗೆ ಬೇಕಾದವರನ್ನು ಮಾತ್ರ ಉಳಿಸಿಕೊಳ್ಳುವ ತತ್ವವಿದೆ. ಗೋಹತ್ಯೆ ನಿಷೇಧ ಕಾನೂನಿನ ಜಾರಿಯ ಹಿಂದೆ ಇರುವ ಮತೀಯ ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ನಮ್ಮ ಮಹತ್ವದ ಚಿಂತಕರಲ್ಲಿ ಒಬ್ಬರಾದ ಅಂಬೇಡ್ಕರ್ ಅವರ ಬಳಿಯೆ ಹೋಗಬೇಕು. ಭಾರತದಲ್ಲಿ. ಅನೇಕ ಶತಮಾನಗಳಲ್ಲಿ ನಡೆದ - ನಡೆಯುತ್ತಿರುವ ಮಹಾಧರ್ಮಯುದ್ಧದ ಕುರೂಪದ ಪರಿಣಾಮವೆ ಗೋಹತ್ಯೆ ನಿಷೇಧಕ್ಕೆ ಕಾರಣ ಎಂಬುದನ್ನು ಅವರು ತುಂಬ ಸಮರ್ಥವಾಗಿ ಅವರ ಶೂದ್ರರು ಯಾರು? ಎಂಬ ಕೃತಿಯಲ್ಲಿ ವಿವರಿಸಿದ್ದಾರೆ. ಬೌದ್ಧ ಧರ್ಮ ಅಸ್ತಿತ್ವಕ್ಕೆ ಬಂದು ವೈದಿಕ ಧರ್ಮ ಮೂಢನಂಬಿಕೆಗಳ ಒಂದು ಕಂತೆ ಎಂದು ಅರಿವಿಗೆ ಬಂದ ತಕ್ಷಣದಿಂದ ಜನಸಾಮಾನ್ಯರು ವೈದಿಕ ಧರ್ಮಕ್ಕೆ ಕೈಕೊಟ್ಟು ಬೌದ್ಧ ಧರ್ಮದ ಕಡೆಗೆ ಹೊರಟರು. ವೈಚಾರಿಕ ತಳಹದಿಯಿಂದ ಮಾನವನ ಉನ್ನತಿಯನ್ನು; ಸಮಾನತೆ ಮತ್ತು ಸೋದರತೆಗಳ ಮೇಲೆ ಪ್ರತಿಪಾದಿಸಿದ ಬೌದ್ಧ ಧರ್ಮ ಬಹುಜನರ ಮಾನಸಿಕ ಮುಕ್ತಿ ಮಾರ್ಗವಾಯಿತು. ಅಂಬೇಡ್ಕರ್ ಅವರು ಹೇಳುವಂತೆ ``ಪ್ರಥಮ ಸ್ಥಾನಕ್ಕಾಗಿ ಬ್ರಾಹ್ಮಣ ಹಾಗೂ ಬೌದ್ಧ ಮತಗಳ ನಡುವೆ ನಾನೂರು ವರ್ಷಗಳ ಕಾಲ ಹೋರಾಟ ನಡೆದಿದೆ. ಇದು ಭಾರತದ ಮತಧರ್ಮ ಮತ್ತು ರಾಜಕಾರಣದ ಮೇಲೆ ಅಳಿಸಲಾಗದ ಪ್ರಭಾವ ಬೀರಿದೆ... ಬ್ರಾಹ್ಮಣ ಮತ್ತು ಬೌದ್ಧ ಮತ ನಡುವಣ ಹೋರಾಟದಲ್ಲಿ ಗೋಪೂಜೆಯು ಬಳಕೆಗೆ ಬಂತು. ಅದು ಬ್ರಾಹ್ಮಣರು ತಾವು ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆಯಲು ಒಂದು ಸಾಧನವಾಗಿತ್ತು.'' (ಪು ೪೯೨, ಶೂದ್ರರು ಯಾರು? ಪ್ರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ೨) ವೈದಿಕರು ಹಿಂದೆ ದನದ ಮಾಂಸವನ್ನು ತಿನ್ನುತ್ತಿದ್ದರು. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವರು ಚಾರಿತ್ರಿಕ ತೀರ್ಮಾನವೊಂದನ್ನು ತೆಗೆದುಕೊಂಡರು. ಅದು, ಗೋವು ಪೂಜ್ಯವೆಂದೂ, ಅದನ್ನು ಕೊಲ್ಲಬಾರದೆಂದೂ ಸಂದೇಶ ಹೊರಡಿಸಿದರು. ಈ ಸಂದೇಶ ಎಷ್ಟು ವೈಯುಕ್ತಿಕವಾಗಿತ್ತೆಂದರೆ, ಗೋಹತ್ಯೆ ಬ್ರಾಹ್ಮಣ ಹತ್ಯೆಗೆ ಸಮ ಎಂದು ಅವರು ಸಾರಿದರು. ಮಹಾಪಾಪಗಳಲ್ಲಿ ಎರಡುಂಟು: (೧) ಗೋಹತ್ಯೆ (೨) ಬ್ರಾಹ್ಮಣಹತ್ಯೆ ಎಂದು ಹೇಳಿದ ವೈದಿಕರು ಬ್ರಾಹ್ಮಣ ಹತ್ಯೆ ಗೋಹತ್ಯೆಗಿಂತಲೂ ಘೋರವಾದುದು ಎಂದು ಸಾರಿದರು. ಮನುಧರ್ಮ ಎಂಬ ಕ್ರೂರ ಶಾಸನ ಸಂಪುಟ ಹುಟ್ಟಿಕೊಂಡದ್ದು ಈ ಬಗೆಯ ಸ್ವಾರ್ಥ ನೀತಿ ನಿಯಮಗಳಿಂದ. ಬ್ರಿಟಿಷರು ಭಾರತವನ್ನು ವಶಪಡಿಸಿಕೊಳ್ಳವವರೆಗೆ ಇದೇ ಭಾರತದ ಧರ್ಮಶಾಸನವಾಗಿತ್ತು. ಈ ಕಾರಣಕ್ಕೆ ಭಾರತಕ್ಕೆ ಬ್ರಿಟಿಷರ ಆಗಮನ ತುಳಿತಕ್ಕೊಳಗಾದ ಜನರ ಮಹಾಬಿಡುಗಡೆ ಕೂಡಾ ಎನ್ನುತ್ತಾರೆ. ಇನ್ನೂ ಮುಂದೆ ಹೋಗಿ ಕೆಲವರು ಬ್ರಿಟಿಷರು ತುಳಿತಕ್ಕೆ ಒಳಗಾದವರಿಗೆ ಸಮಾನ ಸೌಲತ್ತುಗಳನ್ನು ಕೊಡಲು ಹೊರಟಿದ್ದೇ ವೈದಿಕ ಶಕ್ತಿ ಒಂದುಗೂಡಿ ಅವರನ್ನು ಭಾರತದಿಂದ ಓಡಿಸಲು ಕಾರಣವಾಯಿತು ಎನ್ನುತ್ತಾರೆ. ತಮಗೆ ಅನುಕೂಲಗಳು ಕಡಿಮೆಯಾದ ಕೂಡಲೇ ಹೇಗಾದರೂ ಮಾಡಿ ತಾವು ಮತ್ತು ತಮ್ಮ ಧರ್ಮವನ್ನು ಜನಗಳ ಮೇಲೆ ಸ್ಥಾಪಿಸಲು ಎಲ್ಲಾ ಹುನ್ನಾರುಗಳನ್ನು ಹೂಡುತ್ತಾರೆ. ಈ ಹೊತ್ತು ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಗೋಹತ್ಯೆ ನಿಷೇಧ ಕಾನೂನು ಜಾರಿ ಕ್ರಮಗಳು ಅವರ ಮರು ಪ್ರವೇಶದ ಮುನ್ಸೂಚನೆಗಳಷ್ಟೆ ಎಂದು ಪ್ರಾಜ್ಞರು ಲೆಕ್ಕಹಾಕುತ್ತಿದ್ದಾರೆ. ಈಗಲೂ rigid ವೈದಿಕ ಪುರೋಹಿತರು ತಮ್ಮ ಪ್ರಾಣ ಇರುವುದು ಗೋವಿನಲ್ಲಿ ಎಂದು ನಂಬಿದ್ದಾರೆ. ನಮ್ಮ ಜನಪದ ಕಥೆಗಳಲ್ಲಿ ಬಲಶಾಲಿಯಾದ ರಾಕ್ಷಸನ ಪ್ರಾಣ ಏಳು ಸಮುದ್ರದಾಚೆ ಕೀಳು ಸಮುದ್ರ, ಅದರೊಳಗೊಂದು ಬಾವಿ, ಅದರೊಳಗೊಂದು ಬಟ್ಟಲು, ಅದರೊಳಗೊಂದು ಗಿಳಿ, ಆ ಗಿಳಿಯ ಒಳಗೆ ರಾಕ್ಷಸನ ಜೀವ ಇರುತ್ತದೆ ಎಂಬ ನಂಬಿಕೆ. ಅದೇ ಸ್ಥಿತಿಯಲ್ಲಿ ಇಂತಹ ಕೆಲವರು ಇರುವಂತಿದೆ. ಆದರೆ ಈಗಿನ ಪರಿಸ್ಥಿತಿಯೆ ಬೇರೆ. ಗೋಮಾಂಸವನ್ನು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ದಲಿತರು ಮಾತ್ರ ತಿನ್ನುತಿಲ್ಲ. ಬ್ರಾಹ್ಮಣ ಜಾತಿಯಿಂದ ಬಂದವರೂ ಸೇರಿಕೊಂಡಂತೆ ಅನೇಕರು ಆ ಮಾಂಸದ ಶಕ್ತಿಗೆ ವಶವಾಗಿದ್ದಾರೆ. ಕ್ರೀಡಾಪಟುಗಳಲ್ಲಿ ಮತ್ತು ಉತ್ತಮ ಆರೋಗ್ಯ ಆಕಾಂಕ್ಷಿಗಳಲ್ಲಿ ದನದ ಮಾಂಸದ ಬೇಡಿಕೆಯಲ್ಲಿದೆ. ಮತ್ತೊಂದು ಬಹುಮುಖ್ಯ ಸಂಗತಿ ಎಂದರೆ ಬ್ರಾಹ್ಮಣರೆಲ್ಲ ಕರ್ಮಠರು, ನೋಟಕ್ಕೆ ಶುಭ್ರರು ಆಟಕ್ಕೆ ಅದಮರು ಎಂದಲ್ಲ. ಈ ಎಲ್ಲ ಅನುಮಾನಗಳ ಹೊರಗೆ ಬಹುತೇಕರು ಬ್ರಾಹ್ಮಣ್ಯದ ಕೆಲವು ನಂಬಿಕೆಗಳನ್ನು ಸಾಂಪ್ರದಾಯಿಕವಾಗಿ ಪ್ರಶ್ನಾತೀತವಾಗಿ ಆಚರಿಸುವವರಾಗಿದ್ದಾರೆಯೆ ಹೊರತು ಜನ ವಿರೋಧಿಗಳಲ್ಲ. ನಾನಿಲ್ಲಿ ಬ್ರಾಹ್ಮಣರು ಎಂದು ಉಲ್ಲೇಖ ಮಾಡುತ್ತಿರುವುದು ಕರ್ಮಠರಾದ, ಇವತ್ತಿಗೂ ಜಾತಿಯೊಳಗಡೆ ಹೂತು ಹೋದ, ಇಡೀ ಜಗತ್ತನ್ನು-ಜೀವನವನ್ನು ಬ್ರಾಹ್ಮಣ್ಯ ಮತ್ತು ಸ್ವ ಶ್ರ‍ೇಷ್ಠತೆಯ ಕಣ್ಣಲ್ಲೇ ನೋಡುವ, ಅಳೆಯುವ ಅತ್ಯಂತ ಕುಬ್ಜ, ತಂತ್ರಗಾರೀ ಮನಸ್ಸಿನ ಒಂದು collective ಶಕ್ತಿಯನ್ನು. ಬಿಜೆಪಿ ಕರ್ಮಠ ವೈದಿಕ ತತ್ವವನ್ನಿಟ್ಟುಕೊಂಡು ಹುಟ್ಟಿದ ಪಕ್ಷ. ಈ ಪಕ್ಷದ ಉತ್ಕರ್ಷದ ಜೊತೆಗೆ ವೈದಿಕರ ಬಗೆಗೆ ಈ ಗುಮಾನಿ ಹೆಚ್ಚಾಗುತ್ತದೆ. ಭಾರತದ ಆಡಳಿತ ವರ್ಗವು ಯಾಹೊತ್ತೂ ನಡೆಸಿಕೊಂಡು ಬಂದ ಸಾಮಾಜಿಕ ದೌರ್ಜನ್ಯಗಳ ಪರಿಣಾಮವೇ ಇಲ್ಲೂ ಪ್ರತಿಫಲಿಸಿದೆ. ವಾಸ್ತವದಲ್ಲಿ ಈಗ ಮತೀಯ ವಾದಿಗಳು ವೈದಿಕರಷ್ಟೆ ಅಲ್ಲ, ಅವರನ್ನು ಅವಲಂಬಿಸಿ ಬೆಂಬಲಿಸುತ್ತಿರುವ ಮೇಲು ಮಧ್ಯಮ ಜಾತಿಯ ಮನುಷ್ಯರೂ ಅದೇ ಅಪರಾಧಿ ಸ್ಥಾನದಲ್ಲಿ ಇದ್ದಾರೆ. ತಾವು ರೈತರು ತಮಗೆ ಗೋವುಗಳು ಪೂಜನೀಯ ಎಂಬ ಕಾರಣಕ್ಕೆ ಈ ವರ್ಗದ ಜನ ಪರೋಕ್ಷವಾಗಿ ಮೇಲುಜಾತಿಯವರ ಜೊತೆಗೆ ಕೈಜೋಡಿಸಿದ್ದಾರೆ. ಜೀವನ ವಿರೋಧಿ ಕಾನೂನುಗಳ ಜಾರಿಯಲ್ಲಿ ಇವರದೂ ಸಮಪಾಲು ಇದೆ. ವೈದಿಕರ ಮೆದುಳು ಮತ್ತು ಶೂದ್ರ ಮೇಲ್ಜಾತಿಯವರ ದೇಹಗಳು ಸೇರಿಕೊಂಡೇ ಇಂಥ ಕಾನೂನುಗಳು ಅಸ್ತಿತ್ವಕ್ಕೆ ಬರುತ್ತವೆ.
ಭಾಗ್ಯಾಭಿವೃದ್ಧಿ ಇದ್ದರೂ ಪ್ರಯತ್ನಬಲ ಅಗತ್ಯವಿದೆ. ಗೃಹ ಸುಖ ಉತ್ತಮವಿರುತ್ತದೆ. ದೇವತಾ ಕಾರ್ಯಗಳಲ್ಲಿ ವಿಘ್ನ ಭಯ ತೋರಿಬಂದರೂ ಕಾರ್ಯಸಿದ್ಧಿ ಇದೆ. ಉದ್ಯೋಗಿಗಳಿಗೆ ಬದಲಾವಣೆ ವೃಷಭ (Vrushabh) ಗುರುಬಲ ಇರುವುದರಿಂದ ಆದಾಯಕ್ಕೆ ಕೊರತೆ ಇರದು ಮನೆಯಲ್ಲಿ ಶುಭ ಮಂಗಲ ಕಾರ್ಯದ ಸಂಭ್ರಮ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯದ ಮಾರ್ಗಗಳು ಗೋಚರಕ್ಕೆ ಬರುವುದು. ಮಿಥುನ (Mithuna) ಸರಕಾರೀ ಅಧಿಕಾರಿಗಳಿಗೆ ಮುಂಭಡ್ತಿ ಯೋಗವಿದೆ. ಕೃಷಿಕರಿಗೆ ಸಂತಸದ ವಾತಾವರಣ. ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಗೆ ಸಂಚಾರ ಒದಗಿ ಬರಲಿದೆ. ಧನ ಸಂಚಯಕ್ಕೆ ವಿವಿಧ ಮೂಲಗಳು ಕಂಡುಬಂದಾವು. ಕರ್ಕ (Karka) ಗೃಹ ಸುಖ ಉತ್ತಮವಿರುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಉತ್ತಮ ಆದರೂ ಜಾಗ್ರತೆ ವಹಿಸಿರಿ. ಗುರು ಹಿರಿಯರ ಮಾರ್ಗದರ್ಶನ ಸಾಧಕವಾದೀತು. ವಾಹನ ಖರೀದಿಗೆ ಸಕಾಲ. ಸಿಂಹ (Simha) ಸಾಂಸಾರಿಕವಾಗಿ ಅಭಿವೃದ್ಧಿ ಗೋಚರಕ್ಕೆ ಬಂದರೂ ಹೊಂದಾಣಿಕೆಯಿಂದ ಮುಂದುವರಿಯಿರಿ. ಶ್ರೀ ದೇವರ ಕೃಪಾಕಟಾಕ್ಷ ನಿಮ್ಮನ್ನು ಕಾಪಾಡಲಿದೆ. ಸತತ ಪರಿಶ್ರಮ ನಿಮ್ಮನ್ನು ಮುನ್ನಡೆಸಲಿದ್ದು ಶಾಂತಚಿತ್ತರಾಗಿರಿ. ಕನ್ಯಾರಾಶಿ (Kanya) ಆದಾಯದ ಹೂಡಿಕೆ ಲಾಭ ತರದಿದ್ದರೂ ನಷ್ಟವಾಗದು. ನೆರೆಹೊರೆಯವರೊಡನೆ ಅನಾವಶ್ಯಕ ವಾದ – ವಿವಾದಗಳಿಗೆ ಕಾರಣರಾಗದಿರಿ. ನಿರುದ್ಯೋಗಿಗಳು ಬಂದ ಅವಕಾಶಗಳಲ್ಲೇ ತೃಪ್ತಿಪಡುವಂತಾದೀತು. ತುಲಾ (Tula) ಮನೆಯಲ್ಲಿ ಅತಿಥಿಗಳ ಆಗಮನ ಸಂತಸ ತರಲಿದೆ. ಎಷ್ಟೋ ಕೆಲಸಗಳು ಅನಿರೀಕ್ಷಿತ ರೂಪದಲ್ಲಿ ನಡೆದು ಹೋಗಲಿವೆ. ವೃತ್ತಿರಂಗದಲ್ಲಿ ಮುನ್ನಡೆಯ ದಿನ ಸಹೋದ್ಯೋಗಿಗಳೊಡನೆ ವಿಶ್ವಾಸ ಗಳಿಸಿರಿ. ವೃಶ್ಚಿಕ (Vrushchika) ಗುರುಬಲ ಪರಿಪೂರ್ಣ ತೋರಿಬರುವುದರಿಂದ ರಾಜಕೀಯದವರಿಗೆ ಸಮಾಜಿಕ ಕಾರ್ಯಕರ್ತರಿಗೆ, ವ್ಯಾಪಾರ, ವ್ಯವಹಾರಸ್ಥರಿಗೆ, ಶುಭ ಮಂಗಲ ಕಾರ್ಯಗಳಿಗೆ, ಅರ್ಚಕ, ಪುರೋಹಿತರಿಗೆ ಉತ್ತಮ ಅಭಿವೃದ್ಧಿ ಇದೆ. ಧನು ರಾಶಿ (Dhanu) ನಿಮ್ಮ ಪ್ರಯತ್ನಬಲ ಆತ್ಮವಿಶ್ವಾಸ ಮುಂದಿನ ಭವಿಷ್ಯಕ್ಕೆ ಸಾಧಕವಾಗಲಿದೆ. ಆರ್ಥಿಕವಾಗಿ ಖರ್ಚುವೆಚ್ಚಗಳು ಅಧಿಕವಾದರೂ ಧನಾಗಮನ ಯಾವುದೇ ರೀತಿಯಲ್ಲಿ ತೋರಿಬರಲಿದೆ. ದಿನಾಂತ್ಯ ಶುಭ. ಮಕರ (Makara) ಯೋಜಿತ ಕೆಲಸ ಕಾರ್ಯಗಳಲ್ಲಿ ದೃಢ ನಿರ್ಧಾರದಿಂದ ಮುಂದುವರಿಯಿರಿ. ಹೆಚ್ಚಿನ ರೀತಿಯಲ್ಲಿ ಯಾರಲ್ಲೂ ಹೆಚ್ಚಿನ ವಿಶ್ವಾಸ ತೋರದಿರಿ. ವಿದೇಶ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ಮನೆಯಲ್ಲಿ ಸಂತಸ. ಕುಂಭರಾಶಿ (Kumbha) ಶನಿಯ ಲಾಭಸ್ಥಾನ ಎಲ್ಲಾ ದೋಷಗಳನ್ನು ಎದುರಿಸಿ ಅಭಿವೃದ್ಧಿ ತರಲಿದೆ. ಸದುಪಯೋಗಿಸಿಕೊಳ್ಳಿರಿ. ಆರೋಗ್ಯವು ಸುಧಾರಿಸಿಕೊಂಡು ಹೋಗಲಿದೆ. ದಿನಾಂತ್ಯದಲ್ಲಿ ಅತಿಥಿಗಳ ಆಗಮನವಿದೆ. ಮೀನರಾಶಿ (Meena) ವಿವಾಹದ ಪ್ರಸ್ತಾಪಗಳು ಕಂಡುಬಂದರೂ ದೃಢ ನಿರ್ಧಾರದಿಂದ ಮುಂದುವರಿಯಿರಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ ಇದೆ. ದೂರ ಪ್ರಯಾಣದ ಸೂಚನೆ ಕಂಡುಬಂದೀತು. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಕವನ ಸಂಕಲನ ‘ರಮ್ಮಿಯಾಟ’. ಈ ಕವನ ಸಂಕಲನದಲ್ಲಿ ಹೊಸ ವರುಷ, ಬಿಟ್ಟು ಬಿಡು ಬಡಿವಾರ, ನಿತ್ಯ ರಾಮೋತ್ಸವ, ಅರಘಳಿಗೆ, ಹೊಸ ದಿನ. ಸಂಪಿಗೆಯ ರೋಡಿನಲ್ಲಿ, ಲೋಲಾಕು, ಮಾಗಿ-ಮಂಜು, ರಾತ್ರಿ ರಾಣಿ, ಹಾಡು- ಪಾಡು, ಚಾಪೆ ಹೇಳಿತು, ಕಲ್ಲು ಹೇಳಿತು. ಬಿರುಕು ಬಿಟ್ಟಿದೆ ಗದ್ದೆ . ಓ ಭಾರತ ವೀರ, ಹಾಡುತಿರುವೆನು ಕವಿತೆ ಸೇರಿದಂತೆ ಒಟ್ಟು 28 ಕವಿತೆಗಳು ಸಂಕಲನಗೊಂಡಿವೆ. ಈ ಕೃತಿಗೆ ಮುನ್ನುಡಿ ಬರೆದ ಕೆ. ಎಸ್. ನಿಸಾರ್ ಅಹಮದ್, ‘ಅಣತಿಯವರ ಮನಸ್ಸು ನಿಸರ್ಗ, ಪ್ರೇಮಗಳ ನಡುವೆ ಓಲಾಡುತ್ತಿರುವುದು ವೇದ್ಯವಾಗುತ್ತದೆ. ಅವುಗಳ ವರ್ಣನೆಯೂ ಸರಳ. ರಾಮೋತ್ಸವ', ಮದುವೆ, ಗಡ್ಡ, ಓಟಿನ ಹಕ್ಕು, ಇತ್ಯಾದಿ ಪದ್ಯಗಳಲ್ಲಿನ ವ್ಯಂಗ್ಯ, ಕಟಕಿಗಳು ಅಣತಿಯವರ ಮುಂದಿನ ಬೆಳವಣಿಗೆಯ ಕಡೆ ಕೈಮಾಡಿ ತೋರಿಸುತ್ತವೆ.’ ಎಂದು ಪ್ರಶಂಸಿದ್ದಾರೆ. About the Author ಸತ್ಯನಾರಾಯಣರಾವ್ ಅಣತಿ (12 December 1935) ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ. ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...
ಮೇಷ(25 ಜುಲೈ, 2020) ನಿಮ್ಮ ಕುಟುಂಬದ ಸದಸ್ಯರು ಕಡ್ಡಿಯನ್ನು ಗುಡ್ಡ ಮಾಡುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯ ಪ್ರೀತಿ ನಿಜವಾಗಿಯೂ ಭಾವಪೂರ್ಣವಾಗಿದೆ ಎಂದು ಇಂದು ನೀವು ತಿಳಿದುಕೊಳ್ಳುತ್ತೀರಿ. ಮನೆಯಿಂದ ಹೊರಗೆ ಹೋಗುವ ಮೂಲಕ, ಇಂದು ನೀವು ತೆರೆದ ಗಾಳಿಯಲ್ಲಿ ನಡೆಯಲು ಬಯಸುತ್ತೀರಿ. ಇಂದು ನಿಮ್ಮ ಮನಸ್ಸುಶಾಂತವಾಗಿರುತ್ತದೆ, ಅದು ದಿನವಿಡೀ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಜೀವನ ನಿಮಗೆ ಅಚ್ಚರಿಗಳನ್ನು ನೀಡುತ್ತಿರುತ್ತದೆ, ಆದರೆ ಇಂದು ನೀವು ನಿಮ್ಮ ಸಂಗಾತಿಯ ಒಂದು ಅದ್ಭುತ ಬದಿಯನ್ನು ನೋಡಿ ಬೆರಗಾಗಲಿದ್ದೀರಿ. ದೀರ್ಘ ಕಾಲದಿಂದ ಭೇಟಿಯಾಗದ ಸ್ನೇಹಿತರನ್ನು ಭೇಟಿ ಮಾಡಲು ಸಮಯ ಸರಿಯಾಗಿಲ್ಲ. ನೀವು ಬರುತ್ತಿದ್ದೀರಿ ಎಂದು ನಿಮ್ಮ ಸ್ನೇಹಿತರಿಗೆ ಮೊದಲೇ ತಿಳಿಸಿ, ಇಲ್ಲದಿದ್ದರೆ ಸಾಕಷ್ಟು ಸಮಯ ಹದಗೆಡಬಹುದು. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳುಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 2 ವೃಷಭ(25 ಜುಲೈ, 2020) ದೇಹದ ನೋವಿನಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ನಿಮ್ಮ ದೇಹದ ಮೇಲೆ ಹೆಚ್ಚು ಒತ್ತಡ ಹಾಕುವ ಯಾವುದೇ ದೈಹಿಕ ಪರಿಶ್ರಮವನ್ನು ತಪ್ಪಿಸಲು ಪ್ರಯತ್ನಿಸಿ. ಸಾಕಷ್ಟುವಿಶ್ರಾಂತಿ ತೆಗೆದುಕೊಳ್ಳಿ. ಹಣಕಾಸಿನಲ್ಲಿ ಸುಧಾರಣೆ ದೀರ್ಘಕಾಲದಿಂದ ಬಾಕಿಯಿರುವ ನಿಮ್ಮ ಬಾಕಿಗಳು ಮತ್ತು ಬಿಲ್ಲುಗಳನ್ನು ಪಾವತಿಸುವುದನ್ನು ಅನುಕೂಲಕರವಾಗಿಸುತ್ತದೆ. ಮಕ್ಕಳ ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ನಿಮ್ಮ ಮನದನ್ನೆಯ ವಿಚಿತ್ರ ನಡವಳಿಕೆ ಇಂದು ನಿಮ್ಮ ಪ್ರೇಮವನ್ನು ಘಾಸಿಗೊಳಿಸುತ್ತದೆ. ಇಂದು ನೀವು ನಿಮ್ಮ ದಿನವನ್ನು ಎಲ್ಲಾ ಸಂಬಂಧಗಳುಮತ್ತು ಸಂಬಂಧಿಕರಿಂದ ದೂರವಿರಲು, ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 1 ಮಿಥುನ(25 ಜುಲೈ, 2020) ಬಿಡುವಿಲ್ಲದ ದಿನಚರಿಯ ನಂತರವೂ ನಿಮಗಾಗಿ ಸಮಯವೂ ಸಿಗುತ್ತಿದ್ದರೆ, ನೀವು ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಕಲಿಯಬೇಕು. ಅದನ್ನು ಮಾಡಿ ನೀವು ನಿಮ್ಮ ಭವಿಷ್ಯವನ್ನು ಸುಧಾರಿಸಬಹುದು. ಇಂದು,ನೀವು ನಿಮ್ಮ ಸಂಗಾತಿಯ ಪ್ರೀತಿಯ ಜೊತೆ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಮರೆಯುತ್ತೀರಿ. ನೀವು ನಿಮ್ಮ ಮನಸ್ಸನ್ನು ಕೇಳಿದರೆ, ಈ ದಿನ ಖರೀದಿಸುವುದಕ್ಕಾಗಿ ಅದ್ಭುತವಾಗಿದೆ. ನಿಮಗೆ ಕೆಲವು ಉತ್ತಮ ಬಟ್ಟೆ ಮತ್ತು ಬೂಟುಗಳುಸಹ ಬೇಕು. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 8 ಕರ್ಕ(25 ಜುಲೈ, 2020)ಗಾಯಗೊಳ್ಳುವುದನ್ನು ತಪ್ಪಿಸಲು ಕುಳಿತುಕೊಳ್ಳುವಾಗ ವಿಶೇಷ ಕಾಳಜಿ ವಹಿಸಿ. ಅಲ್ಲದೇ ಒಳ್ಳೆಯ ನಿಲುವು ಕೇವಲನಿಮ್ಮ ವ್ಯಕ್ತಿತ್ವವನ್ನು ವ್ರುದ್ಧಿಸುವುದಷ್ಟೇ ಅಲ್ಲದೇ ಆರೋಗ್ಯ ಮತ್ತು ವಿಶ್ವಾಸಾರ್ಹತೆಯನ್ನು ಅಭಿವೃದ್ಧಿಪಡಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಅನಿರೀಕ್ಷಿತ ಬಿಲ್‌ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ. ಸಮುದ್ರದಾಚೆಯ ಸಂಬಂಧಿಯಿಂದ ಒಂದು ಉಡುಗೊರೆ ನಿಮ್ಮನ್ನು ಸಂತೋಷಪಡಿಸುತ್ತದೆ. ಇಂದು ಯಾರಾದರೂ ನಿಮ್ಮ ಪ್ರೀತಿಯ ನಡುವೆ ಬರಬಹುದು. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 3 ಸಿಂಹ(25 ಜುಲೈ, 2020) ಜೀವನದಲ್ಲಿ ನಡೆಯುತ್ತಿರುವ ಅಡಚಣೆಗಳ ನಡುವೆ ಇಂದು ನಿಮಗೆ ನಿಮಗಾಗಿ ಸಮಯ ಸಿಗುತ್ತದೆ ಮತ್ತು ನಿಮ್ಮ ನೆಚ್ಚಿನ ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ.ವೈವಾಹಿಕಜೀವನವು ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ, ಮತ್ತು ನೀವು ಇಂದು ಅವೆಲ್ಲವನ್ನೂ ಅನುಭವಿಸುತ್ತೀರಿ. ಇಂಟರ್ನೆಟ್ಅನ್ನು ಸರ್ಪಿಂಗ್ ಅಂಡುವುದು, ನಿಮ್ಮ ಬೆರಳುಗಳಿಗೆ ವ್ಯಾಯಾಮಮಾಡುವುದರೊಂದಿಗೆ ನಿಮ್ಮ ಜ್ಞಾನವನ್ನು ಸಹ ಹೆಚ್ಚಿಸಬಹುದು. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 1 ಕನ್ಯಾ(25 ಜುಲೈ, 2020) ನಿಮ್ಮ ಕುಂದಿದ ಜೀವಂತಿಕೆ ವ್ಯವಸ್ಥೆಯಲ್ಲಿ ದೀರ್ಘಕಾಲೀನ ವಿಷದಂತ ವರ್ತಿಸುತ್ತದೆ. ನಿಮ್ಮನ್ನು ಸೃಜನಶೀಲ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮತ್ತು ರೋಗದ ವಿರುದ್ಧ ಹೋರಾಡಲು ಪ್ರೇರೇಪಿಸುವುದು ಒಳ್ಳೆಯದು. ಕೆಲವು ಪ್ರಮುಖ ಯೋಜನೆಗಳನ್ನುಕಾರ್ಯಗತಗೊಳಿಸಲಾಗುತ್ತದೆ ಹಾಗೂ ಅವು ನಿಮಗೆ ಹೊಸ ಆರ್ಥಿಕ ಲಾಭ ತರುತ್ತವೆ. ಒಟ್ಟಾರೆ ಒಂದು ಲಾಭದಾಯಕ ದಿನವಾದರೂ ನೀವು ನಿರಾಸೆ ಭರವಸೆಯಿಡಬಹುದಾದ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ನೀವು ಪ್ರಣಯದ ಮನೋಭಾವ ಹೊಂದಿರುತ್ತೀರಿ- ನೀವು ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ವಿಶೇಷ ಯೋಜನೆಗಳನ್ನು ಮಾಡಲು ಮರೆಯಬೇಡಿ. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 8 ತುಲಾ(25 ಜುಲೈ, 2020) ಮಕ್ಕಳು ಮತ್ತು ಕುಟುಂಬ ಇಂದು ನಿಮ್ಮ ಕೇಂದ್ರಬಿಂದುವಾಗಿರುತ್ತದೆ. ನಿಮ್ಮ ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ. ಇಂದು ನೀವು ನಿಮ್ಮ ಉಚಿತಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ತಮ್ಮ ಹಳೆ ಸ್ನೇಹಿತರೊಂದಿಗೆ ಭೇಟಿ ಮಾಡಲು ಯೋಜಿಸಬಹುದು. ತಪ್ಪು ಸಂವಹನ ಇಂದು ತೊಂದರೆಯುಂಟುಮಾಡಬಹುದು, ಆದರೆ ನೀವು ಕುಳಿತು ಮಾತನಾಡುವುದರಿಂದ ಇದನ್ನು ನಿರ್ವಹಿಸಬಹುದು. ಇಂದು ನೀವು ಯಾವುದೇ ತೊಂದರೆಗೊಳಗಾಗಬಹುದು ಮತ್ತು ನಿಮ್ಮ ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಹೊಂದಿರುವುದು ಬಹಳ ಮುಖ್ಯ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 2 ವೃಶ್ಚಿಕ(25 ಜುಲೈ, 2020) ಹಾಸ್ಯಪ್ರಜ್ಞೆಯಿರುವ ಸಂಬಂಧಿಕರ ಸಂಗ ನಿಮ್ಮ ಉದ್ವೇಗವನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ತುಂಬಾ ಅಗತ್ಯವಾಗಿರುವಶಮನವನ್ನು ನೀಡುತ್ತದೆ. ಈ ರೀತಿಯ ಸಂಬಂಧಿಗಳನ್ನು ಹೊಂದಿದ ನೀವೇ ಅದೃಷ್ಟವಂತರು. ಆರ್ಥಿಕ ದೃಷ್ಟಿಯಿಂದ ಇಂದಿನ ದಿನ ಮಿಶ್ರವಾಗಿ ಉಳಿಯುತ್ತದೆ.ಇಂದು ನೀವು ಹಣದ ಪ್ರಯೋಜನವನ್ನು ಪಡೆಯಬಹುದು ಆದರೆ ಇದಕ್ಕಾಗಿ ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಡನೆ ಒಂದುಸಂಜೆಯನ್ನು ಆಯೋಜಿಸಿ. ಪ್ರೇಮಿಗಳು ಕುಟುಂಬದ ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತಾರೆ. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 4 ಧನಸ್ಸು(25 ಜುಲೈ, 2020)ಇಂದು, ನಿಮ್ಮ ಸಂಬಂಧಿಯೊಬ್ಬರು ಯಾವುದೇ ಮುನ್ಸೂಚನೆಯಿಲ್ಲದೆ ನಿಮ್ಮ ಮನೆಗೆ ಭೇಟಿ ನೀಡಬಹುದು. ಈ ಕಾರಣದಿಂದಾಗಿ ನಿಮ್ಮ ಅಮೂಲ್ಯ ಸಮಯವೂ ಅವರ ಸೇವೆಯಲ್ಲಿ ವ್ಯರ್ಥವಾಗಬಹುದು. ನಿಮ್ಮ ಸುತ್ತಲಿರುವ ಜನರು ನಿಮ್ಮಸಂಬಂಧದಲ್ಲಿ ತಂದರೆಯುಂಟುಮಾಡುವ ಸಾಧ್ಯತೆಗಳಿರುತ್ತವೆ. ಹೊರಗಿನವರ ಸಲಹೆಗಳಿಗೆ ಕಿವಿಗೊಡಬೇಡಿ. ನಿಮ್ಮ ಮಾತುಗಳನ್ನು ಕೇಳದೆ ಇದ್ದರೆ ನೀವು ಕಳೆದುಕೊಳ್ಳಬೇಡಿ, ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 1 ಮಕರ(25 ಜುಲೈ, 2020) ನಿಮಗೇನು ಒಳ್ಳೆಯದೆಂದು ನಿಮಗೆ ಮಾತ್ರ ಗೊತ್ತು – ಆದ್ದರಿಂದ ಧೃಢವಾಗಿರಿ ಮತ್ತು ಧೈರ್ಯಶಾಲಿಗಳಾಗಿರಿ ಮತ್ತು ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಿ ಹಾಗೂ ಫಲಿತಾಂಶಗಳಿಗೆ ಸಿದ್ಧವಾಗಿರಿ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಇಂದಿನದಿನ ನೀವು ನಿಮ್ಮ ವ್ಯಾಪಾರಕ್ಕೆ ಹೊಸ ಎತ್ತರವನ್ನು ನೀಡಬಹುದು. ಸಂಜೆ ಸಾಮಾಜಿಕ ಚಟುವಟಿಕೆ ನೀವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಪ್ರೇಮ ಜೀವನವಾಗಿ ಮದುವೆಯ ಪ್ರಸ್ತಾಪ ಜೀವನಪೂರ್ಣದ ಬಂಧದಲ್ಲಿ ಬದಲಾಗಬಹುದು. ರಾತ್ರಿಯ ವೇಳೆಯಲ್ಲಿ ಕಚೇರಿಯಿಂದ ಮನೆಗೆ ಹೋಗುವಾಗ ಇಂದು ನೀವು ವಾಹನವನ್ನು ಜಾಗರೂಕತೆಯಿಂದ ಚಲಾಯಿಸಬೇಕು, ಇಲ್ಲದಿದ್ದರೆ ಅಪಘಾತವಾಗಬಹುದು ಮತ್ತು ಅನೇಕ ದಿನಗಳಿಗಾಗಿ ನೀವುಅನಾರೋಗ್ಯಕ್ಕೆ ಒಳಗಾಗಬಹುದು. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 1 ಕುಂಭ(25 ಜುಲೈ, 2020) ತನ್ನ ಹಣವನ್ನು ಹೇಗೆ ಸಂಗ್ರಹಿಸುವುದು ಎಂಬ ಈ ಕೌಶಲ್ಯವನ್ನು ಇಂದು ನೀವು ಕಲಿಯಬಹುದು ಮತ್ತು ಈ ಕೌಶಲ್ಯವನ್ನು ಕಲಿತು ನೀವು ನಿಮ್ಮ ಹಣವನ್ನು ಉಳಿಸಬಹುದು. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧಕೆಲಸ ಮಾಡುತ್ತಿರುತ್ತವೆ -ನೀವು ಕಾರ್ಯಗಳನ್ನು ತಪ್ಪಿಸಬೇಕು – ಇವು ವ್ಯಾಜ್ಯಗಳಿಗೆ ಕಾರಣವಗಬಹುದು – ನೀವು ಸೇಡು ತೀರಿಸಿಕೊಳ್ಳಬಯಸಿದಲ್ಲಿ ಇದನ್ನು ಘನತವೆತ್ತ ರೀತಿಯಲ್ಲಿ ಮಾಡಬೇಕು . ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬೇಡಿ. ಇಂದು ನೀವು ಪ್ರಮುಖ ಸಮಸ್ಯೆಗಳ ಮೇಲೆ ಗಮನ ನೀಡಬೇಕು. ನಿಮ್ಮ ಸಂಗಾತಿಯ ಸೋಮಾರಿತನ ಇಂದು ನಿಮ್ಮ ಅನೇಕ ಕೆಲಸಗಳಿಗೆ ತೊಂದರೆಯುಂಟುಮಾಡಬಹುದು. ಒಂಟಿತನವು ಕೆಲವೊಮ್ಮೆ ತುಂಬಾ ಸಮಸ್ಯಾತ್ಮಕವಾಗಿರುತ್ತದೆ, ವಿಶೇಷವಾಗಿ ನೀವು ಹೆಚ್ಚು ಮಾಡಲು ಸಾಧ್ಯವಾಗದ ದಿನಗಳಲ್ಲಿ. ಅದನ್ನು ತೊಡೆದುಹಾಕಲು ಪ್ರಯತ್ನಿಸಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಸ್ವಲ್ಪ ಸಮಯವನ್ನು ಕಳೆಯಿರಿ. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯ ಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 7 ಮೀನ(25 ಜುಲೈ, 2020) ನಿಮ್ಮ ಬಗ್ಗೆ ನಿಮಗೇ ಉತ್ತಮ ಅಭಿಪ್ರಾಯ ಬರಲು ಕೆಲಸಗಳನ್ನು ಮಾಡಲು ಒಂದು ಅದ್ಭುತ ದಿನ. ನಿಮ್ಮ ಜೇವನ ಸಂಗಾತಿಯೊಂದಿಗೆ ಹಣದ ಯಾವುದೇ ವಿಷಯದ ಬಗ್ಗೆ ಇಂದು ನಿಮ್ಮ ಜಗಳವಾಗಬಹುದು. ಆದಾಗ್ಯೂ ನೀವುನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನು ಸರಿಗೊಳಿಸಬಹುದು. ಹೊಸ ವಿಷಯಗಳ ಬಗ್ಗೆ ಗಮನ ಹರಿಸಿ ಮತ್ತು ನಿಮ್ಮ ಅತ್ಯುತ್ತಮ ಸ್ನೇಹಿತರ ಬಳಿ ಸಹಾಯ ಕೇಳಿ. ಅನಿರೀಕ್ಷಿತ ಪ್ರಣಯ ಪ್ರಸಂಗಗಳು ಇಂದು ಎದುರಾಗಬಹುದು. ಪಂಡಿತ್ವಿದ್ಯಾಧರ್ನಕ್ಷತ್ರಿ ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 1 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 5 Post navigation ಶ್ರೀ ಶಕ್ತಿ ಆಂಜನೇಯನ ಸ್ವಾಮಿಯ ಆಶೀರ್ವಾದ ಪಡೆಯುತ್ತ ಇಂದಿನ ನಿತ್ಯ ಭವಿಷ್ಯ ತಿಳಿಯಿರಿ… ಡಾ ಗಿರಿಧರ್ ಕಜೆ ಕೊಟ್ಟ ಆಯುರ್ವೇದ ಮೆಡಿಸೆನ್ ತೆಗೆದುಕೊಂಡೆ ಎಂದ ಸಚಿವ ಸಿಟಿ ರವಿ ! Related Posts ಅಂದು ನಡೆದಿತ್ತು ನಡೆದಾಡುವ ದೇವರ ಪವಾಡ ! ಸ್ವಾರ್ಥ ತುಂಬಿದ ಜಗತ್ತಿನಲ್ಲಿ ಇವರು ನಿಜವಾಗಿಯೂ ದೇವರು.. May 29, 2021 May 29, 2021 Kannada BigNews ಜಗತ್ತಿನಲ್ಲಿಯೇ ಅತೀ ಹೆಚ್ಚು ಬೆಲೆಬಾಳುವ ಈ ಹೂ ಅರಳುವುದನ್ನ ನೋಡುವವರೇ ಅದೃಷ್ಟವಂತರು.. March 18, 2020 November 20, 2020 Kannada BigNews ಜಯದ್ರಥನ ಮೇಲೆ ಇಂತಹ ಪ್ರತಿಜ್ಞೆ ಮಾಡಿಬಿಟ್ಟಿದ್ದ ಅರ್ಜುನನಿಗೆ ಅದು ಅಷ್ಟು ಸಲಭವಾಗಿರಲಿಲ್ಲ ! ಕೃಷ್ಣನಿಗೆ ಮಾತ್ರ ಗೊತ್ತಿದ್ದ ರಹಸ್ಯ ಅದು ?
July 27, 2022 July 27, 2022 EditorLeave a Comment on ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮುರ 9 ಕೋಟಿ ಮೌಲ್ಯದ ಕಾರಿನ ವಿಶೇಷತೆಗಳೇನು ಗೊತ್ತಾ?? ದ್ರೌಪದಿ ಮುರ್ಮು ಅವರು ಇತ್ತೀಚೆಗೆ ದೆಹಲಿಯ ಪಾರ್ಲಿಮೆಂಟ್ ಸೆಂಟ್ರಲ್ ಹಾಲ್‌ನಲ್ಲಿ ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಆದರೆ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಿಂದ ಸಂಸತ್ತಿಗೆ Mercedes-Benz S600 Pullman Guard ಪ್ರೆಸಿಡೆನ್ಸಿಯಲ್ ಲಿಮೋಸಿನ್‌ನಲ್ಲಿ ಪ್ರಯಾಣ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಸ್‌ಪಿಜಿ ಬಳಸಿದ ವಾಹನದಂತೆಯೇ ಈ ವಾಹನವನ್ನು ಭಾರತದ ಸುರಕ್ಷಿತ ವಾಹನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಾಗಾದರೆ ಈ ಕಾರಿನ ವಿಶೇಷತೆಗಳೇನು ಮತ್ತು ಅದರ ಬೆಲೆಯ ಬಗ್ಗೆ ತಿಳಿಯೋಣ ಬನ್ನಿ. Mercedes-Benz S600 Pullman Guard ಭಾರತದಲ್ಲಿ VVIP ಗಳ ಸಾರಿಗೆಗಾಗಿ ಅಧಿಕೃತ ಶಸ್ತ್ರಸಜ್ಜಿತ ಲಿಮೋಸಿನ್ ಆಗಿದ್ದು, ನಿರ್ಗಮಿಸಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಸೇವೆ ಸಲ್ಲಿಸುತ್ತಿತ್ರು ಮತ್ತು ದೀರ್ಘಕಾಲದಿಂದಲೂ ಅದು ರಾಷ್ಟ್ರಪತಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಇದು ಭಾರತದಲ್ಲಿ 2015ರಲ್ಲಿ ಲಾಂಚ್ ಆಗಿದ್ದು, ಇದರ ಬೆಲೆ 8.9 ಕೋಟಿ ರೂ.ಗಳಾಗಿದೆ. ಅಲ್ಲದೇ ಈ ಕಾರು ERV (ಸ್ಫೋಟ ನಿರೋಧಕ ವಾಹನ) 2010-ಮಟ್ಟದ ಮತ್ತು VR 9-ಹಂತದ ರಕ್ಷಣೆಯನ್ನು ಹೊಂದಿದೆ. ಈ ಕಾರು VR9-ಹಂತದ ಬ್ಯಾಲಿಸ್ಟಿಕ್ ರಕ್ಷಣೆ, 44 ಕ್ಯಾಲಿಬರ್‌ಗಳವರೆಗಿನ ಕೈ ಬಂದೂಕಿನ ಹೊ ಡೆತ ಗಳ ವಿ ರು ದ್ಧ ರಕ್ಷಣೆ, ಮಿಲಿಟರಿ ರೈಫಲ್ ಶಾಟ್ ರಕ್ಷಣೆ, ಬಾಂ ಬ್‌ಗಳು, ಸ್ಫೋ ಟ ಕ ಗಳು ಮತ್ತು ಅನಿಲ ದಾಳಿಯನ್ನು ಸಹ ಹೊಂದಿದೆ. ಇದು ಹೆಚ್ಚು ಪ್ರಭಾವಶಾಲಿಯಾಗಿದ್ದು, ಕಾರಿನಲ್ಲಿ ಬುಲೆಟ್ ಪ್ರೂಫ್ ಮಿಶ್ರ ಲೋಹಗಳು ಮತ್ತು ಟೈರ್‌ಗಳನ್ನು ಅಳವಡಿಸಲಾಗಿದೆ, ಜೊತೆಗೆ ಅನಿಲ ದಾಳಿಯ ಸಂದರ್ಭದಲ್ಲಿ ಪ್ರಯಾಣಿಕರನ್ನು ಜೀವಂತವಾಗಿಡಲು ಆಮ್ಲಜನಕದ ಪೂರೈಕೆಯನ್ನು ಸಹಾ ಇದು ರಲ್ಲಿಹೊಂದಿದೆ. ಪ್ರೆಸಿಡೆನ್ಶಿಯಲ್ ಮರ್ಸಿಡಿಸ್ ಮೇಬ್ಯಾಕ್ S600 ಪುಲ್‌ಮ್ಯಾನ್ ಗಾರ್ಡ್ 6.0-ಲೀಟರ್ V12 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 530hp, 830 Nm ಗರಿಷ್ಠ ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿಗೆ ಜೋಡಿಸಲಾಗಿದೆ, ಜೊತೆಗೆ ಏರ್ ಸಸ್ಪೆನ್ಷನ್ ಮತ್ತು ರನ್-ಫ್ಲಾಟ್ ಟೈರ್‌ಗಳು ಇವೆ. ಈ ಕಾರು 0 ರಿಂದ 100 ಕಿಮೀ ವೇಗವನ್ನು 8 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಪಡೆಯುತ್ತದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ. ಆಗಿದೆ. ಈ ಕಾರಿನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು. 530 ಲೀಟರ್ ಬೂಟ್ ಸ್ಪೇಸ್ ಮತ್ತು 80 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಕಾರನ್ನು ದೇಶದ ಅತ್ಯಂತ ಸುರಕ್ಷಿತ ಕಾರು ಎಂದು ಪರಿಗಣಿಸಲಾಗಿದ್ದು, ದೇಶದ ಪ್ರಥಮ ಪ್ರಜೆಯು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರು 2 ಮೀಟರ್ ದೂರದಿಂದ 15 ಕೆಜಿ ಟಿಎನ್‌ಟಿಯನ್ನು ತಡೆದುಕೊಳ್ಳಬಲ್ಲದು. 7.62x51mm ರೈಫಲ್ ಕಾರ್ಟ್ರಿಡ್ಜ್‌ಗಳು ಮತ್ತು AK-47 ಬುಲೆಟ್‌ಗಳು ಸಹ ಈ ಕಾರನ್ನು ಪ್ರವೇಶಿಸಲು ಸಾಧ್ಯವಿಲ್ಲ. SPG ಮರ್ಸಿಡಿಸ್ ಮೇಬ್ಯಾಕ್ S650 ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಫ್ಲೀಟ್‌ಗೆ ಸೇರಿಸಿದೆ, ಇದರ ಬೆಲೆ ರೂ. 12 ಕೋಟಿ ಎಂದು ಅಂದಾಜಿಸಲಾಗಿದೆ. Share this: Twitter Facebook Tagged Car featuresDaupadi murmuIndian presidentVVIP car Post navigation ಹೊರ ಬಂದಾಯ್ತು ವಿಕ್ರಾಂತ್ ರೋಣ ಮೊದಲ ರಿವ್ಯೂ: ಸಿನಿಮಾಕ್ಕೆ ಸಿಕ್ಕ ಸ್ಟಾರ್ ಎಷ್ಟು? ಇಲ್ಲಿದೆ ಮಾಹಿತಿ ರಶ್ಮಿಕಾ ಜೊತೆ ನಟಿಸಿದ ನಂತರ ವೇದಿಕೆಯಲ್ಲೇ ಶಾಕಿಂಗ್ ನಿರ್ಧಾರ ಘೋಷಿಸಿದ ನಟ ದುಲ್ಕರ್ ಸಲ್ಮಾನ್! ಇದು ಅಭಿಮಾನಿಗಳಿಗೆ ಶಾಕ್
ಮೀನು ಹೇಳಿತು ನೀರಿಗೆ; ಓ ನೀರೇ, ನೀನು ನನ್ನ ಕಣ್ಣೀರನ್ನು ಎಂದೆಂದೂ ಕಾಣಲಾರೆ. ನಿನ್ನೊಂದಿಗೇ ನಾನಿದ್ದರೂ ನನ್ನ ಕಣ್ಣೀರು ನಿನಗೆ ಕಾಣುವುದೆ? ನೀರು ಉತ್ತರಿಸಿತು: ಆದರೆ ನಾನು ನಿನ್ನ ಕಣ್ಣೀರನ್ನು ಅನುಭವಿಸಬಲ್ಲೆ. ಏಕೆಂದರೆ ನೀನು ನನ್ನ ಹೃದಯದಲ್ಲಿದ್ದಿಯೆ ಇದು ’ಸ್ನೇಹ ಸಂವೇದ’ಗೆ ಬಂದ ಒಂದು ಪುಟ್ಟ ಎಸ್.ಎಂ.ಎಸ್. ನೀರಿಗೂ ಮೀನಿಗೂ, ಭೂಮಿಗೂ ಬಾನಿಗೂ, ನಮಗೂ ನಿಮಗೂ ಶಬ್ದಗಳಿಲ್ಲದೆ ಅರ್ಥವಾಗುವ ಸಂವೇದನೆಯಿದು. ಮಾತು ಮೀರಿ ಬರುವ ಅನುಭವವಿದು. ಅದೇ ಸ್ನೇಹ. ಹೃದಯದ ಭಾಷೆ. ಸ್ನೇಹಿತರಿಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವೆ? ಖಂಡಿತ ಇಲ್ಲ. ಆಬಾಲ ವೃದ್ಧರಿಗೂ ತಮ್ಮದೇ ಸ್ನೇಹ ಬಳಗಬೇಕು. LKG, UKG age ಅಲ್ಲೂ ಅವರದ್ದೇ ಒಂದು ಸ್ನೇಹಕೂಟ. ಒಂದೇ ಚಾಕಲೇಟನ್ನು ಅಂಗಿಯ ಮರೆಯಲ್ಲಿ ಕಡಿದು ಅರ್ಧ ಅರ್ಧ ತಿನ್ನುವ ಸಂಭ್ರಮ. ಜಾರು ಬಂಡೆಯಲ್ಲಿ ಜೊತೆಯಾಗಿ ಜೀಕಿದ ಅನುಭವ. ಧೂಳಿನಲ್ಲಿ ಹೊರಳಿ, ತಲೆಯ ಮೇಲೆಲ್ಲಾ ಮಣ್ಣು ಸುರಿದು ಸುಖಿಸಿದ ಸುಖ.. ಒಂದಾ, ಎರಡಾ? ನೂರಾರು… ಸಿಹಿನೆನಹುಗಳು. ಹರೆಯಕ್ಕೆ ಕಾಲಿರಿಸಿದಾಗಲೂ ಅಲ್ಲಿ ಸ್ನೇಹಕ್ಕೆ ಅಗ್ರಸ್ಥಾನ. ಹನಿ ಹನಿ, ತುಂತುರು ಮಳೆಯಲ್ಲಿ ಕೊಡೆ ಇದ್ದರೂ ಬಿಡಿಸಿ ಹಿಡಿಯದೆ ಗೆಳೆಯರೆಲ್ಲ ಕೋಟೆ ಕೈ ಹಿಡಿದು ರಸ್ತೆಯಲ್ಲಿ ನಡೆಯುವ ಸಂಭ್ರಮ; ಅರಿಯದೇ ಕಣ್ಣು ತೆರದ ಪ್ರೇಮ ಪತ್ರವನ್ನೆಲ್ಲಾ ಗೆಳತಿಗೆ ಓದಿ ಹೇಳುವ ಗೆಳತಿಯ ಹಂಬಲ; ಗೆಳತಿಯ ಬೆನ್ನ ಹಿಂದಿನ ಮರೆಯಲ್ಲಿ ಮದುವೆ ವರನನ್ನು ನೋಡುವ ಚಪಲ. ಎಷ್ಟೆಷ್ಟು ತುಂಟಾಟಗಳು ಈ ಗೆಳತನದಲ್ಲಿ! ಸಂಜೆಗಣ್ಣಿನ ಹಿನ್ನೋಟಕ್ಕೂ ಗೆಳತನವೇ ಜೊತೆ. ಬೆಳಗು, ಸಂಜೆಯ ವಾಕಿಂಗ್‌ನಲ್ಲಿ ಕಲ್ಲು ಮಂಟಪದ ಮೇಲೆ ಕುಳಿತು ಬೊಚ್ಚುಬಾಯಿ ಅಗಲಿಸಿ ತಮ್ಮ ಗೆಳೆತನದ ನೆನಪು ಮಾಡಿಕೊಳ್ಳುವ ಅಜ್ಜ-ಅಜ್ಜಿ ಸ್ನೇಹದ ಮಾಲಿಕೆಯನ್ನೇ ತೊಟ್ಟು ಬದುಕುವಂತೆ ಕಾಣುತ್ತಾರೆ. ಮೇಲು-ಕೀಳು, ಶ್ರೀಮಂತ-ಬಡವ, ಗಂಡು-ಹೆಣ್ಣು, ಮುದುಕ-ಯುವಕ ಹೀಗೆ ಯಾವ ಅಂತರವೂ ಇಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸ್ನೇಹ ಸ್ವಾರ್ಥ ರಹಿತವಾದದ್ದು. ಸ್ನೇಹ ಕೊಡುತ್ತದೆಯೇ ವಿನಹ ಪಡೆದುಕೊಳ್ಳುವುದಿಲ್ಲ. (ಕುಂದಾಪ್ರ ಡಾಟ್ ಕಾಂ ಅಂಕಣ) ಜಗತ್ತಿನ ಎಲ್ಲಾ ಸಂಬಂಧಗಳಲ್ಲೂ ಸ್ನೇಹ ಸ್ಥಾಯಿಯಾದುದು. ಗಂಡ ಹೆಂಡಿರ ಸಂಬಂಧವನ್ನೇ ತೆಗೆದುಕೊಂಡರೆ ಎಲ್ಲಾ ಸಂದರ್ಭದಲ್ಲೂ ಅವರು ಗಂಡು-ಹೆಂಡಿರಾಗಿ ಉಳಿಯುವುದಿಲ್ಲ, ಹಾಗೆ ಉಳಿಯಲು ಸಾಧ್ಯವೂ ಇಲ್ಲ. ಇಡೀ ಜೀವನದ ಸುದೀರ್ಘ ಪಯಣಕ್ಕೆ ಇಬ್ಬರ ನಡುವೆ ಸಂಬಂಧವನ್ನು ರೂಪಿಸುವುದು ಸ್ನೇಹ ಮಾತ್ರ. ಅಂತೆಯೇ ತಂದೆ-ತಾಯಿ-ಮಗ-ಮಗಳು-ಗುರು-ಶಿಷ್ಯರ ನಡುವಿನ ಸಂಬಂಧ. ಬೆಳೆದ ಮಗನನ್ನು ತಂದೆ ಸನ್ಮಿತ್ರನಂತೆ ಕಾಣಬೇಕು; ಅಂದರೆ son ಮಿತ್ರನಾಗುತ್ತಾನೆ. ಒಬ್ಬನ್ನೊಬ್ಬರು ಅರ್ಥೈಸುವ, ಹೊಂದಾಣಿಕೆ ಮಾಡಿಕೊಳ್ಳುವ ಸರಳಸೂತ್ರ ತಿಳಿದುಕೊಂಡಾಗಲೇ ಸಂಸಾರ ಸುಸೂತ್ರ. ’ಸಂಸಾರ’ ವೆಂಬ ನಡುವಿನ ’ಶೂನ್ಯ’ ವನ್ನು ಸ್ನೇಹಿತರು ತುಂಬಿದಾಗಲೇ ಇದು ‘some ಸಾರ’ ಯುಕ್ತವಾಗುತ್ತದೆ. ಇಲ್ಲವಾದರೆ ’ಸಸಾರ’ ವಾಗಿ ಬಿಡುತ್ತದೆ. ಸ್ನೇಹಹಸ್ತ ಚಾಚಿ ಹಿಡಿಯುವ ಸ್ನೇಹಿತರ ಮೊತ್ತ ಅಂದರೆ Sumಸಾರ, ಸಂಸಾರವಾಗುತ್ತದೆ. FRIEND -ಒಮ್ಮೆ ಈ ಪದವನ್ನು ಬಿಡಿಸಿ ನೋಡಿ. Few Relations In the Earth Never Die. ಕೆಲವು ಸಂಬಂಧಗಳು ಈ ಭೂಮಿ ಮೇಲೆ ಎಂದೆಂದಿಗೂ ಸಾಯುವುದಿಲ್ಲ. ಅದು ಗೆಳೆತನ. One loyal friend is worth ten thousand relatives (ಒಬ್ಬ ಪ್ರಾಣ ಸ್ನೇಹಿತ ಹತ್ತು ಸಾವಿರ ಸಂಬಂಧಿಕರಿಗೆ ಸಮಾನನಾದವನು) ನಿಜ. ಸ್ನೇಹಕ್ಕೆ ಅಷ್ಟು ಮಹತ್ವವಿದೆ. ಅದು ದಿನವೂ ನವೀನ. ಸಂಸ್ಕೃತ ಸುಭಾಷಿತ ಒಂದು ಹೇಳುವ ಹಾಗೆ, ‘ಆದಿತ್ಯಸ್ಯೋದಯಂ ತತಾ, ತಾಂಬೂಲಂ, ಭಾರತೀ ಕಥಾ ಇಷ್ಟಾ ಭಾರ್ಯಾ ಸುಮಿತ್ರಂ ಚ ಅಪೂರ್ವಾಣಿ ದಿನೇ ದಿನೇ’ ಅಂದರೆ ಸೂರ್ಯೋದಯ, ತಾಂಬೂಲ, ಮಹಾಭಾರತ ಕಥೆ, ಇಷ್ಟಳಾದ ಪತ್ನಿ, ಒಳ್ಳೆಯ ಸ್ನೇಹಿತ ಇವು ದಿನ ದಿನವೂ ಹೊಚ್ಚ ಹೊಸದಾಗಿರುತ್ತದೆ. ಸ್ನೇಹವೂ ಸಂಪತ್ತು, ಅದನ್ನು ಕಷ್ಟ ಪಟ್ಟು ಸಂಪಾದನೆ ಮಾಡಿಕೊಳ್ಳುವಂತದ್ದು. ಸ್ನೇಹವೂ ಒಂದು ಜವಾಬ್ದಾರಿ, ಜೀವನದುದ್ದಕ್ಕೂ ನಿಭಾಯಿಸಿಕೊಂಡು ಹೋಗುವಂತದ್ದು. ಸ್ನೇಹಿತರನ್ನು ಕೈ ಮತ್ತು ಕಣ್ಣಿಗೆ ಹೋಲಿಸಲಾಗುತ್ತದೆ. ಕೈಗೆ ಗಾಯವಾಗಿ ನೋವು ಉಂಟಾದಾಗ ಕಣ್ಣು ನೀರು ಸುರಿಸುತ್ತದೆ. ಕಣ್ಣು ನೀರು ಸುರಿಸಿದರೆ ಕೈ ಅದನ್ನು ಒರೆಸುತ್ತದೆ. ಇದಕ್ಕಿಂತ ಸುಂದರ ವ್ಯಾಖ್ಯಾನ ಸ್ನೇಹಕ್ಕೆ ಬೇರುಂಟೆ? ‘ಸ್ನೇಹವೆಂದರೆ ಎರಡು ಶರೀರಗಳಲ್ಲಿ ವಾಸಿಸುವ ಒಂದೇ ಆತ್ಮ’ ಎಂಬ ಅರಿಸ್ಟಾಟಲ್‌ನ ಮಾತು ಈ ಅನ್ಯೋನ್ಯತೆಯನ್ನು ಕುರಿತಾಗಿಯೇ ಇರಬೇಕು. (ಕುಂದಾಪ್ರ ಡಾಟ್ ಕಾಂ ಅಂಕಣ ಸ್ನೇಹಿತರಲ್ಲಿ ಹಲವು ಬಗೆಗಳಿವೆ. ಪ್ರಾಣ ಸ್ನೇಹಿತರು, ದುಷ್ಟ ಸ್ನೇಹಿತರು, ಸಮಯ ಸಾಧಕರು, ಇತ್ಯಾದಿ. ದುಷ್ಟ ಸ್ನೇಹಿತರನ್ನು ಗುರುತಿಸಿಕೊಳ್ಳುವುದು ಸುಲಭ. ಆದರೆ ಸಮಯ ಸಾಧಕರನ್ನು ಗುರುತಿಸಿಕೊಳ್ಳುವುದು ಕಷ್ಟ. ಆತ್ಮೀಯರಂತೆ ನಟಿಸಿ, ನಮ್ಮಿಂದ ಎಲ್ಲಾ ಉಪಕಾರ ಪಡೆದು ಮತ್ತೆ ಗುರುತೇ ಇಲ್ಲದವರಂತೆ ಸಾಗುವ ಸಮಯ ಸಾಧಕರ ಬಗೆಗೆ ನಾವು ಎಚ್ಚರಿಕೆಯಿಂದಿರಬೇಕು. ಇನ್ನು ದುಷ್ಟ ಗೆಳೆಯರು ನಮ್ಮ ವ್ಯಕ್ತಿತ್ವದ ಅಧಃಪತನಕ್ಕೆ ಕಾರಣರಾಗುತ್ತಾರೆ. ಸ್ನೇಹಿತರ ಮೂಲಕವೇ ನಮ್ಮ ವ್ಯಕ್ತಿತ್ವವನ್ನಳೆಯುವುದರಿಂದ ಅಂತಹ ಗೆಳೆಯರಿಂದ ನಾವು ದೂರ ಇರುವುದು ಉತ್ತಮ. ಇನ್ನೂ ಕೆಲವರಿದ್ದಾರೆ. ಸಿನೇಮಾ ಗೆಳೆಯರು, ಕಾಫೀ-ಟೀ ಗೆಳೆಯರು, ಆಟದ ಗೆಳೆಯರು, ಟೆಮ್ ಪಾಸ್ ಗೆಳೆಯರು ಇತ್ಯಾದಿ. ಆದರೆ ಸಜ್ಜನ ಸ್ನೇಹಿತರಿಂದ ಮಾತ್ರ ನಮಗೆ ಶ್ರೇಯಸ್ಸು. ಭರ್ತೃಹರಿ ತನ್ನ ನೀತಿ ಶತಕದಲ್ಲಿ ಸಜ್ಜನ ಸ್ನೇಹಿತರ ಬಗ್ಗೆ ಹೀಗೆ ಹೇಳುತ್ತಾನೆ. ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್ ಮಾನ್ನೋನ್ನತಿಂ ದಿಶತಿ ಪಾಪಮಪಾಕರೋತಿ| ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಮ್ ಸತ್ ಸಂಗತಿ: ಕಥಯ ಕಿಂ ನ ಕರೋತಿ ಪುಂಸಾಮ್|| ಅರ್ಥಾತ್, ‘ಸಜ್ಜನರೊಡನೆ ಮಾಡುವ ಗೆಳೆತನ ಬುದ್ಧಿಯ ಜಡತೆಯನ್ನು ದೂರ ಮಾಡುತ್ತದೆ. ನಾಲಿಗೆಯಲ್ಲಿ ನಿಜವನ್ನು ನುಡಿಸುತ್ತದೆ. ಉನ್ನತ ಗೌರವವನ್ನು ತಂದು ಕೊಡುತ್ತದೆ. ಕೆಟ್ಟದ್ದನ್ನು ಪರಿಹರಿಸುತ್ತದೆ. ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ದಿಕ್ಕು ದಿಕ್ಕುಗಳಲ್ಲಿ ಕೀರ್ತಿಯನ್ನು ಹರಡುತ್ತದೆ. ಒಳ್ಳೆಯವರ ಗೆಳೆತನ ಮನುಷ್ಯನಿಗೆ ಏನನ್ನು ತಾನೆ ಮಾಡಲಾಗದು?’ (ಕುಂದಾಪ್ರ ಡಾಟ್ ಕಾಂ ಅಂಕಣ) ನಮ್ಮ ಮುಂದಿರುವ ಸಜ್ಜನ ಸ್ನೇಹ ಪ್ರತಿಮೆಗಳೆಂದರೆ, ಮಹಾಭಾರತ ಕಾಲದ ಶ್ರೀ ಕೃಷ್ಣ-ಕುಚೇಲ ಶ್ರೀಕೃಷ್ಣ-ಅರ್ಜುನ, ದುರ್ಯೋಧನ-ಕರ್ಣ, ಇತಿಹಾಸದ ಭೋಜರಾಜ-ಕಾಳಿದಾಸ, ಅಕ್ಬರ-ಬೀರಬಲ್ಲ ಆಧುನಿಕ ಕಾಲದ ಕಾರ್ಲ್‌ಮಾರ್ಕ್ಸ್-ಫೆಡ್ರಿಕ್ ಏಂಗಲ್ಸ್, ಹ್ಯಾರಿ ಟ್ರೂಮನ್-ಎಡ್ವರ್ಡ್ ಜಾಕೊಬ್‌ಸನ್, ಗಾಂಧೀಜಿ -ಸಿ.ಎಫ್ ಎಂಡ್ರಿಮ್ಸ್ ಮುಂತಾದವರು ಸ್ನೇಹಕ್ಕೆ ಅನ್ವರ್ಥನಾಮದಂತಿರುವವರು. ಇವರ ಬದುಕಿನ ವಿವರಗಳು ಅಧ್ಯಯನ ಯೋಗ್ಯ. [box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]
ಹೈದರಾಬಾದ್‌, ಅ.12 (DaijiworldNews/HR): ತೆಲುಗು ಮೂವಿ ಆರ್ಟಿಸ್ಟ್ಸ್‌ ಅಸೋಸಿಯೇಷನ್‌ (ಮಾ) ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಟ ಮಂಚು ವಿಷ್ಣು ವಿರುದ್ಧ ನಟ ಪ್ರಕಾಶ್‌ ರೈ ಸೋತಿದ್ದು, ಅಸೋಸಿಯೇಷನ್‌ನಿಂದ ರೈ ಹೊರನಡೆದಿದ್ದಾರೆ. ಈ ಕುರಿತು ಅಸಮಧಾನ ಹೊರ ಹಾಕಿರುವ ರೈ, "ನನ್ನ ಸೋಲಿಗೆ ಸದಸ್ಯರು ಪ್ರಾದೇಶಿಕ ಭಾವನೆಯಿಂದ ಮತ ಹಾಕಿದ್ದೇ ಸೋಲಿಗೆ ಕಾರಣ. ನಾನು ತೆಲುಗಿನ ವ್ಯಕ್ತಿ ಅಲ್ಲ, ಹೊರಗಿನವನು ಎಂದು ವರ್ಗೀಕರಿಸಿದ್ದಾರೆ" ಎಂದರು. ಇನ್ನು 'ಮಾ'ದಲ್ಲಿ 900ಕ್ಕೂ ಹೆಚ್ಚು ಸದಸ್ಯರಿದ್ದು, ಎರಡು ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆದಿತ್ತು. ಪ್ರಚಾರದಲ್ಲಿ ಅಹಿತಕರವಾದ ಆರೋಪ, ಪ್ರತ್ಯಾರೋಪಗಳೂ ಕೇಳಿ ಬಂದಿದ್ದವು. ಒಟ್ಟು 657 ಸದಸ್ಯರು ಮತ ಚಲಾಯಿಸಿದ್ದರು. ರೈ ಅವರು 109 ಮತಗಳ ಅಂತರದಿಂದ ಸೋತಿದ್ದಾರೆ. ನಾನು ಹೈದರಾಬಾದ್‌ನಲ್ಲಿ ಅತಿಥಿಯ ಹಾಗೆ ಇರಬೇಕು ಎಂದು ಮೋಹನಬಾಬು, ಕೋಟ ಶ್ರೀನಿವಾಸ ರಾವ್‌ ಅವರಂತಹ ನಟರು ಹೇಳಿದ್ದಾರೆ. ಹಾಗಾಗಿ ಇಲ್ಲಿ ನಾನು ಆಹ್ವಾನಿತನ ರೀತಿಯಲ್ಲಿಯೇ ಇರುತ್ತೇನೆ. 'ಮಾ' ಸದಸ್ಯತ್ವ ಬೇಡ. ನಾನು ಲೋಕಸಭಾ ಚುನಾವಣೆಯಲ್ಲಿಯೂ (ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಅವರು ಸ್ಪರ್ಧಿಸಿದ್ದರು) ಸೋತಿದ್ದೇನೆ. ಆದರೆ ರಾಜಕೀಯ ಬಿಟ್ಟಿಲ್ಲ. ಇನ್ನು ಮುಂದೆ 'ಮಾ'ದಲ್ಲಿ ಇರುವುದಿಲ್ಲ ಎಂದು ರೈ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಉಜ್ವಲ 2.0 (ಪ್ರಧಾನ ಮಂತ್ರಿ ಉಜ್ವಲ ಯೋಜನಾ-ಪಿ.ಎಂ.ಯು.ವೈ.) ಕಾರ್ಯಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ Posted On: 10 AUG 2021 3:09PM by PIB Bengaluru ನಮಸ್ಕಾರ, ಈಗಷ್ಟೇ ನನಗೆ ಎಲ್ಲಾ ತಾಯಂದಿರು ಮತ್ತು ಸಹೋದರಿಯರ ಜೊತೆ ಮಾತನಾಡುವ ಅವಕಾಶ ಲಭಿಸಿತು. ಕೆಲವು ದಿನಗಳ ಬಳಿಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದು ನನಗೆ ಸಂತೋಷದ ಸಂಗತಿ ಮತ್ತು ನನಗೆ ತಾಯಂದಿರ ಹಾಗು ಸಹೋದರಿಯರ ಆಶೀರ್ವಾದ ಮುಂಚಿತವಾಗಿಯೇ ಸಿಕ್ಕಿದೆ. ಇಂದು ನನಗೆ ದೇಶದ ಕೋಟ್ಯಂತರ ಬಡವ, ದಲಿತ, ಅವಕಾಶ ವಂಚಿತ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳ ಸಹೋದರಿಯರಿಗೆ ಇನ್ನೊಂದು ಕೊಡುಗೆಯನ್ನು ನೀಡುವ ಅವಕಾಶ ದೊರಕಿದೆ. ಇಂದು ಹಲವು ಸಹೋದರಿಯರು ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಗ್ಯಾಸ್ ಸ್ಟವ್ (ಅನಿಲ ಒಲೆಗಳನ್ನು) ಉಜ್ವಲ ಯೋಜನೆಯ ಎರಡನೇ ಹಂತದ ಅಂಗವಾಗಿ ಪಡೆಯುತ್ತಿದ್ದಾರೆ. ಎಲ್ಲಾ ಫಲಾನುಭವಿಗಳಿಗೆ ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಮಹೋಬಾದಲ್ಲಿ ಹಾಜರಿರುವ ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ನನ್ನ ಸಂಪುಟದ ಇನ್ನೋರ್ವ ಸಹೋದ್ಯೋಗಿ ರಾಮೇಶ್ವರ ತೇಲಿ ಜೀ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯಾ ಜೀ, ಡಾ. ದಿನೇಶ್ ಶರ್ಮಾ ಜೀ, ಉತ್ತರ ಪ್ರದೇಶ ಸರಕಾರದ ಎಲ್ಲಾ ಸಚಿವರೇ, ಸಂಸತ್ತಿನ ನನ್ನ ಸಹೋದ್ಯೋಗಿಗಳೇ, ಎಲ್ಲಾ ಗೌರವಾನ್ವಿತ ಶಾಸಕರೇ ಮತ್ತು ನನ್ನ ಸಹೋದರರೇ ಮತ್ತು ಸಹೋದರಿಯರೇ, ಉಜ್ವಲಾ ಯೋಜನೆಯು ಬೆಳಗಿದ ಜನರ ಮತ್ತು ಮಹಿಳೆಯರ ಸಂಖ್ಯೆ ಅಭೂತಪೂರ್ವ. ಈ ಯೋಜನೆಯನ್ನು 2016 ರಲ್ಲಿ ಉತ್ತರ ಪ್ರದೇಶದ ಬಲ್ಲಿಯಾದಿಂದ, ಸ್ವಾತಂತ್ರ್ಯ ಹೋರಾಟದ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಮಂಗಲ್ ಪಾಂಡೇ ಜೀ ಅವರ ನೆಲದಿಂದ ಅರಂಭಿಸಲಾಯಿತು. ಉಜ್ವಲಾದ ಎರಡನೇ ಹಂತ ಕೂಡಾ ಮಹೋಬಾದಿಂದ, ಉತ್ತರ ಪ್ರದೇಶದ ವೀರ ಭೂಮಿಯಿಂದ ಆರಂಭವಾಗುತ್ತಿದೆ. ಮಹೋಬಾ ಇರಲಿ ಅಥವಾ ಬುಂದೇಲ್ ಖಂಡ ಇರಲಿ, ಇವು ದೇಶದ ಸ್ವಾತಂತ್ರ್ಯದ ಸ್ಫೂರ್ತಿಯ ಸ್ಥಳಗಳು. ಇಲ್ಲಿಯ ಪ್ರತಿಯೊಂದು ಕಣವೂ ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ಮಹಾರಾಜ ಛತ್ರಸಾಲ್, ವೀರ ಅಲ್ಹಾ ಮತ್ತು ಉದಾಲ್ ರಂತಹ ಹಲವು ನಾಯಕ-ನಾಯಕಿಯರ ನಾಯಕತ್ವದ ಕಥೆಗಳ ಸುವಾಸನೆಯನ್ನು ಹೊಂದಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶವು ಆಚರಿಸುತ್ತಿರುವ ಸಂದರ್ಭದಲ್ಲಿ , ಈ ಕಾರ್ಯಕ್ರಮ ನಮ್ಮ ಶ್ರೇಷ್ಠ ವ್ಯಕ್ತಿತ್ವಗಳನ್ನು ಸ್ಮರಿಸುವ ಒಂದು ಸಂದರ್ಭ. ಸ್ನೇಹಿತರೇ, ಇಂದು ನಾನು ಬುಂದೇಲ್ ಖಂಡದ ಇನ್ನೋರ್ವ ಶ್ರೇಷ್ಠ ಅದ್ಭುತ ಆಟಗಾರರಾದ ಮೇಜರ್ ಧ್ಯಾನ್ ಚಂದ್ , ನಮ್ಮ ದಾದಾ ಧ್ಯಾನ್ ಚಂದ್ ಅವರನ್ನು ಸ್ಮರಿಸಿಕೊಳ್ಳುತ್ತೇನೆ. ದೇಶದ ಅತ್ಯುಚ್ಚ ಕ್ರೀಡಾ ಪುರಸ್ಕಾರದ ಹೆಸರು ಈಗ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದಾಗಿದೆ. ದಾದಾ ಅವರ ಹೆಸರು ಈಗ ಖೇಲ್ ರತ್ನದ ಜೊತೆ ಸೇರಿಕೊಂಡಿದೆ ಮತ್ತು ಒಲಿಂಪಿಕ್ಸ್ ನಲ್ಲಿ ನಮ್ಮ ಯುವ ಆಟಗಾರರ ಸಾಧನೆಯ ಹಿನ್ನೆಲೆಯಲ್ಲಿ ಅದು ಲಕ್ಷಾಂತರ ಮತ್ತು ಕೋಟ್ಯಾಂತರ ಯುವಜನತೆಯನ್ನು ಪ್ರೇರೇಪಿಸಬಲ್ಲದು ಎಂಬುದರ ಬಗ್ಗೆ ನನಗೆ ಖಚಿತ ಭರವಸೆ ಇದೆ. ಈ ಬಾರಿ ನಮ್ಮ ಆಟಗಾರರು ಪದಕಗಳನ್ನು ಗೆದ್ದಿರುವುದು ಮಾತ್ರವಲ್ಲ, ಹಲವು ಕ್ರೀಡೆಗಳಲ್ಲಿ ಉತ್ತಮವಾಗಿ ಸಾಧನೆ ತೋರಿ ಉತ್ತಮ ಭವಿಷ್ಯವನ್ನು ಹಾಕಿಕೊಟ್ಟಿದ್ದಾರೆ. ಸಹೋದರರೇ ಮತ್ತು ಸಹೋದರಿಯರೇ, ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನಾಚರಿಸುವ ದಿಕ್ಕಿನಲ್ಲಿದ್ದೇವೆ. ಆದರೆ ನಾವು ಕಳೆದ ಏಳುವರೆ ದಶಕಗಳ ಸಾಧನೆಯನ್ನು ಗಮನಿಸಿದರೆ, ಕೆಲವು ಪರಿಸ್ಥಿತಿಗಳನ್ನು ಹಲವು ದಶಕಗಳ ಹಿಂದೆಯೇ ಬದಲಿಸಬಹುದಿತ್ತೇನೋ ಎಂಬ ಭಾವನೆ ನನಗೆ ಬರುತ್ತದೆ. ಅಲ್ಲಿ ಮನೆ, ವಿದ್ಯುತ್, ನೀರು, ಶೌಚಾಲಯ, ಅನಿಲ, ರಸ್ತೆ, ಆಸ್ಪತ್ರೆ, ಮತ್ತು ಶಾಲೆಗಳಂತಹ ಮೂಲ ಆವಶ್ಯಕತೆಗಳು ಬಹಳವಿವೆ, ಅದಕ್ಕಾಗಿ ದೇಶವಾಸಿಗಳು ದಶಕಗಳ ಕಾಲ ಕಾಯಬೇಕಾಯಿತು ಎನ್ನುವುದು ದುರಂತದ ಸಂಗತಿ. ಈ ನಿರ್ಲಕ್ಷ್ಯದಿಂದ ನಮ್ಮ ಮಾತೆಯರು ಮತ್ತು ಸಹೋದರಿಯರು ಬಹಳ ತೊಂದರೆಗಳನ್ನು ಅನುಭವಿಸಬೇಕಾಯಿತು. ಅದರಲ್ಲೂ ಬಡ ಮಾತೆಯರು ಮತ್ತು ಸಹೋದರಿಯರು ಬಹಳ ನೋವುಗಳಿಗೆ ಸಿಲುಕಿಕೊಂಡರು. ಗುಡಿಸಲಿನ ಮಾಡು ಸೋರುತ್ತಿದ್ದರೆ ಅದರ ಸಮಸ್ಯೆಯನ್ನು ಎದುರಿಸಬೇಕಾದುದು ಮಾತೆಯರು. ವಿದ್ಯುತ್ ಇಲ್ಲದಿದ್ದರೆ ತೊಂದರೆ ಮಾತೆಯರಿಗೆ, ಮಾಲಿನ್ಯಯುಕ್ತ ನೀರಿನಿಂದಾಗಿ ಕುಟುಂಬ ಅನಾರೋಗ್ಯಕ್ಕೀಡಾದರೆ, ಆಗಲೂ ಮಾತೆಗೆ ಬಹಳ ಸಂಕಷ್ಟ. ಶೌಚಾಲಯಗಳಿಲ್ಲದಿದ್ದರೆ ಮಾತೆಯರು ಮತ್ತು ಸಹೋದರಿಯರು ಹೊರಗೆ ಹೋಗಲು ಕತ್ತಲಾಗುವವರೆಗೆ ಕಾಯಬೇಕಾಗುವ ಸಮಸ್ಯೆ ಇತ್ತು. ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ಇಲ್ಲದಿದ್ದರೆ ಆಗಲೂ ನಮ್ಮ ಸಹೋದರಿಯರಿಗೆ ತೊಂದರೆ. ಮಾತೆಯರು ಅಡುಗೆ ಕೋಣೆಯಲ್ಲಿ ಬೆಂಕಿಯ ಬಿಸಿಗೆ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುವುದನ್ನು ನೋಡುತ್ತಲೇ ನಮ್ಮಂತಹ ಅನೇಕ ತಲೆಮಾರುಗಳು ಬೆಳೆದು ಬಂದಿವೆ. ಸ್ನೇಹಿತರೇ, ನಾವು ಇಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯದ ನೂರನೇ ವರ್ಷದತ್ತ ಸಾಗುವುದೇ?. ನಾವು ನಮ್ಮ ಶಕ್ತಿಯನ್ನು ಬರೇ ಮೂಲ ಆವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದಕ್ಕಷ್ಟೇ ಸೀಮಿತ ಮಾಡಿಕೊಳ್ಳಬೇಕೇ?. ಒಂದು ಕುಟುಂಬ, ಒಂದು ಸಮಾಜ ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಲಿದ್ದರೆ, ಆಗ ದೊಡ್ಡ ಕನಸುಗಳನ್ನು ನನಸು ಮಾಡುವುದು ಹೇಗೆ?. ಸಮಾಜ ಅವುಗಳನ್ನು ಈಡೇರಿಸುವ ಬಗ್ಗೆ ವಿಶ್ವಾಸ ಹೊಂದಿಲ್ಲದಿದ್ದರೆ ಆಗ ಕನಸುಗಳು ನನಸಾಗುವುದಾದರೂ ಹೇಗೆ?. ಮತ್ತು ದೇಶವು ಆತ್ಮವಿಶ್ವಾಸ ಹೊಂದಿಲ್ಲದಿದ್ದರೆ ಅದು ಸ್ವಾವಲಂಬನೆ ಸಾಧಿಸುವುದಾದರೂ ಹೇಗೆ?. ಸಹೋದರರೇ ಮತ್ತು ಸಹೋದರಿಯರೇ, ದೇಶವು ನಮಗೆ 2014ರಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಕೊಟ್ಟಾಗ , ನಾವು ನಮ್ಮಲ್ಲಿಯೇ ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೆವು. ಒಂದು ನಿರ್ದಿಷ್ಟ ಅವಧಿಯೊಳಗೆ ನಾವು ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಬಹಳ ಸ್ಪಷ್ಟವಾಗಿತ್ತು. ನಮ್ಮ ಪುತ್ರಿಯರು ಮನೆಯಿಂದ ಹೊರ ಬಂದು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಿದ್ದರೆ ಅವರಿಗೆ ಸಂಬಂಧಿಸಿದ ಮನೆ ಮತ್ತು ಅಡುಗೆ ಮನೆಯ ಸಮಸ್ಯೆಗಳನ್ನು ಮೊದಲು ಪರಿಹಾರ ಮಾಡಬೇಕಾಗಿತ್ತು. ಆದುದರಿಂದ ಪರಿಹಾರಗಳನ್ನು ಹುಡುಕಲು ಕಳೆದ 6-7 ವರ್ಷಗಳಲ್ಲಿ ಪ್ರತಿಯೊಂದನ್ನೂ ಆಂದೋಲನ ರೀತಿಯಲ್ಲಿ ಮಾಡಲಾಯಿತು. ಸ್ವಚ್ಛ ಭಾರತ್ ಆಂದೋಲನ ಅಡಿಯಲ್ಲಿ ದೇಶದಲ್ಲಿ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಯಿತು. ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಬಡವರಿಗಾಗಿ 2 ಕೋಟಿಗೂ ಅಧಿಕ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಲಾಯಿತು. ಈ ಬಹುತೇಕ ಮನೆಗಳ ಮಾಲಕತ್ವ ನಮ್ಮ ಸಹೋದರಿಯರ ಕೈಯಲ್ಲಿದೆ. ನಾವು ಸಾವಿರಾರು ಕಿಲೋ ಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಿದೆವು. ಸೌಭಾಗ್ಯ ಯೋಜನೆಯ ಮೂಲಕ ಸುಮಾರು 3 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಿದೆವು. ಆಯುಷ್ಮಾನ್ ಭಾರತ್ ಯೋಜನೆಯು 50 ಕೋಟಿಗೂ ಅಧಿಕ ಜನರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತಿದೆ. ಮಾತೃ ವಂದನಾ ಯೋಜನಾ ಅಡಿಯಲ್ಲಿ ಗರ್ಭಿಣಿಯರಿಗೆ ಪೋಷಕಾಂಶಯುಕ್ತ ಆಹಾರ ಮತ್ತು ಲಸಿಕಾಕರಣಕ್ಕಾಗಿ ಸಾವಿರಾರು ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಜನ್ ಧನ್ ಯೋಜನಾ ಅಡಿಯಲ್ಲಿ ಕೋಟ್ಯಂತರ ಸಹೋದರಿಯರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಕೊರೊನಾ ಅವಧಿಯಲ್ಲಿ ಸುಮಾರು 30,000 ಕೋ.ರೂ.ಗಳನ್ನು ಸರಕಾರ ಆ ಖಾತೆಗಳಿಗೆ ಜಮಾ ಮಾಡಿದೆ. ಈಗ ಜಲ್ ಜೀವನ್ ಆಂದೋಲನದ ಮೂಲಕ ಗ್ರಾಮೀಣ ಕುಟುಂಬಗಳ ನಮ್ಮ ಸಹೋದರಿಯರಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಸ್ನೇಹಿತರೇ, ಉಜ್ವಲಾ ಯೋಜನೆಯು ಆರೋಗ್ಯ, ಅನುಕೂಲ ಮತ್ತು ಸಹೋದರಿಯರ ಸಶಕ್ತೀಕರಣವನ್ನು ಖಾತ್ರಿಪಡಿಸುವ ದೃಢ ಸಂಕಲ್ಪಕ್ಕೆ ದೊಡ್ಡ ಒತ್ತನ್ನು ನೀಡಿದೆ. ಯೋಜನೆಯ ಮೊದಲ ಹಂತದಲ್ಲಿ ಎಂಟು ಕೋಟಿ ಬಡವರು, ದಲಿತರು, ಅವಕಾಶವಂಚಿತರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕಗಳನ್ನು ನೀಡಲಾಗಿತ್ತು. ಇದರ ಪ್ರಯೋಜನಗಳನ್ನು ನಾವು ಕೊರೊನಾ ಅವಧಿಯಲ್ಲಿ ನೋಡಿದ್ದೇವೆ. ಸಂಚಾರ ಇಲ್ಲದಾಗ ಮತ್ತು ವ್ಯಾಪಾರೋದ್ಯಮಗಳು ಮುಚ್ಚಲ್ಪಟ್ಟಿದ್ದಾಗ, ಕೋಟ್ಯಂತರ ಬಡ ಕುಟುಂಬಗಳಿಗೆ ಹಲವಾರು ತಿಂಗಳುಗಳ ಕಾಲ ಉಚಿತ ಅನಿಲ ಸಿಲಿಂಡರ್ ಗಳನ್ನು ನೀಡಲಾಯಿತು. ಕಲ್ಪಿಸಿಕೊಳ್ಳಿ, ಉಜ್ವಲಾ ಯೋಜನೆ ಜಾರಿಯಲ್ಲಿರದಿದ್ದರೆ ಆ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಬಡ ಸಹೋದರಿಯರ ಪರಿಸ್ಥಿತಿ ಏನಾಗುತ್ತಿತ್ತು? ಸ್ನೇಹಿತರೇ, ಉಜ್ವಲಾ ಯೋಜನೆಯ ಇನ್ನೊಂದು ಪರಿಣಾಮ ಎಂದರೆ ಇಡೀ ದೇಶದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿದ ಮೂಲಸೌಕರ್ಯ ಹಲವು ಪಟ್ಟು ವಿಸ್ತರಿಸಿದೆ. ಕಳೆದ 6-7 ವರ್ಷಗಳಲ್ಲಿ ದೇಶಾದ್ಯಂತ 11,000 ಹೊಸ ಎಲ್.ಪಿ.ಜಿ. ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉತ್ತರ ಪ್ರದೇಶ ಒಂದರಲ್ಲಿಯೇ 2014ರಲ್ಲಿ 2,000ಕ್ಕಿಂತ ಕಡಿಮೆ ವಿತರಣಾ ಕೇಂದ್ರಗಳಿದ್ದವು. ಇಂದು ಅವುಗಳು 4,000 ವನ್ನು ದಾಟಿದೆ. ಇದರಿಂದಾಗಿ ಸಾವಿರಾರು ಯುವಜನತೆಗೆ ಉದ್ಯೋಗ ದೊರೆತಿದೆ. ಮತ್ತು ಎರಡನೆಯದಾಗಿ ಈ ಮೊದಲು ಅಡುಗೆ ಅನಿಲ ಸಂಪರ್ಕದಿಂದ ವಂಚಿತರಾದವರು ಈಗ ಅದನ್ನು ಪಡೆದಿದ್ದಾರೆ. ಈ ಪ್ರಯತ್ನಗಳಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ವ್ಯಾಪ್ತಿ ಸರಿಸುಮಾರು 100% ಹತ್ತಿರ ಬಂದಿದೆ. ದೇಶದಲ್ಲಿ 2014ರವರೆಗೆ ಇದ್ದುದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕಗಳನ್ನು ಕಳೆದ 7 ವರ್ಷಗಳಲ್ಲಿ ನೀಡಲಾಗಿದೆ. ಈ ಮೊದಲು ಇದ್ದ ಸಿಲಿಂಡರ್ ಬುಕ್ಕಿಂಗ್ ಮತ್ತು ಪೂರೈಕೆ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳು ಜಾರಿಯಲ್ಲಿವೆ. ಸಹೋದರರೇ ಮತ್ತು ಸಹೋದರಿಯರೇ, ಇಂದು ಉಜ್ವಲಾ ಯೋಜನೆಯಲ್ಲಿದ್ದ ಹಾಲಿ ಸೌಲಭ್ಯಗಳ ಜೊತೆಗೆ ಇನ್ನೊಂದು ಸೌಲಭ್ಯವನ್ನು ಸೇರಿಸಲಾಗಿದೆ. ಬುಂದೇಲ್ ಖಂಡ ಸಹಿತ ಇಡೀ ಉತ್ತರ ಪ್ರದೇಶದಿಂದ ಮತ್ತು ಇತರ ರಾಜ್ಯಗಳಿಂದ ನಮ್ಮ ಅನೇಕ ಸಹಚರರು ಗ್ರಾಮಗಳಿಂದ ಇತರ ರಾಜ್ಯಗಳ ನಗರಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಆದರೆ ಅವರು ವಿಳಾಸದ ಪುರಾವೆ/ದಾಖಲೆಯ ಸಮಸ್ಯೆ ಎದುರಿಸುತ್ತಾರೆ. ಉಜ್ವಲಾ ಎರಡನೆಯ ಹಂತದ ಯೋಜನೆ ಇಂತಹ ಲಕ್ಷಾಂತರ ಕುಟುಂಬಗಳಿಗೆ ಪರಿಹಾರ ಒದಗಿಸಬಲ್ಲದು. ಈಗ ನನ್ನ ಕಾರ್ಮಿಕ ಸಹೋದ್ಯೋಗಿಗಳು ವಿಳಾಸದ ದಾಖಲೆಗಾಗಿ ಅಲೆದಾಡಬೇಕಾಗಿಲ್ಲ. ಸರಕಾರ ನಿಮ್ಮ ಪ್ರಾಮಾಣಿಕತೆಯ ಮೇಲೆ ಪೂರ್ಣ ವಿಶ್ವಾಸವನ್ನು ಹೊಂದಿದೆ. ನೀವೆಲ್ಲರೂ ಮಾಡಬೇಕಾದುದಿಷ್ಟೇ, ನೀವು ನಿಮ್ಮ ವಿಳಾಸದ ಬಗ್ಗೆ ಬರಹದ ಮೂಲಕ ಸ್ವಯಂಘೋಷಣೆ ನೀಡಬೇಕು ಮತ್ತು ಆಗ ನೀವು ಅಡುಗೆ ಅನಿಲ ಸಂಪರ್ಕ ಪಡೆಯುತ್ತೀರಿ. ಸ್ನೇಹಿತರೇ, ನಿಮ್ಮ ಅಡುಗೆ ಮನೆಯಲ್ಲಿ ಕೊಳವೆ ಮೂಲಕ ನೀರು ಬರುವಂತೆ, ಕೊಳವೆ ಮೂಲಕ ಅನಿಲ ಪೂರೈಸುವ ನಿಟ್ಟಿನಲ್ಲಿ ಈಗ ಸರಕಾರವು ಕಾರ್ಯೋನ್ಮುಖವಾಗಿದೆ. ಈ ಪಿ.ಎನ್.ಜಿ.ಯು ಅನಿಲ ಜಾಡಿಯ ಮೂಲಕ ಪೂರೈಕೆಯಾಗುವ ಅನಿಲಕ್ಕಿಂತ ಕಡಿಮೆ ಖರ್ಚಿನದು. ಉತ್ತರ ಪ್ರದೇಶ ಸಹಿತ ಪೂರ್ವ ಭಾರತದ ಹಲವು ರಾಜ್ಯಗಳಲ್ಲಿ ಪಿ.ಎನ್.ಜಿ. ಸಂಪರ್ಕಗಳನ್ನು ಒದಗಿಸುವ ಕಾರ್ಯ ತ್ವರಿತಗತಿಯಿಂದ ಸಾಗುತ್ತಿದೆ. ಮೊದಲ ಹಂತದಲ್ಲಿ ಉತ್ತರ ಪ್ರದೇಶದ 50 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸುಮಾರು 21 ಲಕ್ಷ ಮನೆಗಳಿಗೆ ಈ ಅನಿಲ ಸಂಪರ್ಕ ಒದಗಿಸುವ ಗುರಿ ಹಾಕಲಾಗಿದೆ. ಅದೇ ರೀತಿ ಸಿ.ಎನ್.ಜಿ. ಆಧಾರಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನವೂ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ಸಹೋದರರೇ ಮತ್ತು ಸಹೋದರಿಯರೇ, ಕನಸುಗಳು ದೊಡ್ಡದಿರುವಾಗ, ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳೂ ಅಷ್ಟೇ ದೊಡ್ಡದಿರಬೇಕಾಗುತ್ತದೆ. ಇಂದು ಜೈವಿಕ ಇಂಧನ ದಿನದ ಸಂದರ್ಭದಲ್ಲಿ, ನಾವು ನಮ್ಮ ಗುರಿಗಳನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳಬೇಕಾಗುತ್ತದೆ. ನಾವು ಈಗಷ್ಟೇ ಜೈವಿಕ ಇಂಧನ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಸಾಕ್ಷ್ಯಚಿತ್ರವನ್ನು ನೋಡಿದೆವು. ಜೈವಿಕ ಅನಿಲ ಬರೇ ಸ್ವಚ್ಛ ಇಂಧನ ಮಾತ್ರವಲ್ಲ, ಇದು ಇಂಧನ ವಲಯದಲ್ಲಿ ಸ್ವಾವಲಂಬನೆಯ ಇಂಜಿನಿನ ವೇಗವನ್ನು ವರ್ಧಿಸುವ ಮಾಧ್ಯಮ. ದೇಶದ ಅಭಿವೃದ್ಧಿಯ ಇಂಜಿನನ್ನು ಮತ್ತು ಗ್ರಾಮಗಳ , ಹಳ್ಳಿಗಳ ಅಭಿವೃದ್ಧಿಯನ್ನು ವೇಗವರ್ಧಕಗೊಳಿಸುವ ಮಾಧ್ಯಮ. ಜೈವಿಕ ಇಂಧನವನ್ನು ನಾವು ಮನೆಗಳಿಂದ, ಕೃಷಿ ತ್ಯಾಜ್ಯದಿಂದ, ಸಸ್ಯಗಳಿಂದ, ಕೊಳೆತ ಧಾನ್ಯಗಳಿಂದ ಪಡೆಯಬಹುದು. ದೇಶವು ಜೈವಿಕ ಇಂಧನ ಎಥೆನಾಲ್ ಗುರಿಯ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಕಳೆದ 6-7 ವರ್ಷಗಳಲ್ಲಿ ನಾವು ಪೆಟ್ರೋಲಿನಲ್ಲಿ 10 ಪ್ರತಿಶತ ಬ್ಲೆಂಡ್ ಮಾಡುವ ಗುರಿಗೆ ಹತ್ತಿರದಲ್ಲಿದ್ದೇವೆ. ಮುಂದಿನ 4-5 ವರ್ಷಗಳಲ್ಲಿ 20ಪ್ರತಿಶತ ಬ್ಲೆಂಡ್ ಮಾಡುವ ಗುರಿಯತ್ತ ನಾವು ಸಾಗಲಿದ್ದೇವೆ. ಶೇ.100 ರ ಎಥೆನಾಲ್ ನಲ್ಲಿ ಓಡುವ ವಾಹನಗಳನ್ನು ದೇಶದಲ್ಲಿ ತಯಾರಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ. ಸ್ನೇಹಿತರೇ, ಎಥೆನಾಲ್ ಸಂಚಾರವನ್ನು ಅಗ್ಗ ಮಾಡುತ್ತದೆ. ಮತ್ತು ಪರಿಸರವೂ ಸುರಕ್ಷಿತವಾಗಿರುತ್ತದೆ. ನಮ್ಮ ರೈತರು ಮತ್ತು ಯುವ ಜನತೆಗೆ, ಅದರಲ್ಲೂ ಉತ್ತರ ಪ್ರದೇಶದವರಿಗೆ ಬಹಳ ದೊಡ್ಡ ಲಾಭ ಲಭಿಸಲಿದೆ. ಕಬ್ಬಿನಿಂದ ಎಥೆನಾಲ್ ತಯಾರಿಸುವ ಅವಕಾಶ ಲಭ್ಯವಾದಾಗ, ಕಬ್ಬು ಬೆಳೆಗಾರರು ಹೆಚ್ಚು ಹಣ ಪಡೆಯುತ್ತಾರೆ ಮತ್ತು ಅದೂ ಸಕಾಲದಲ್ಲಿ. ಕಳೆದ ಒಂದೇ ವರ್ಷದಲ್ಲಿ ಉತ್ತರ ಪ್ರದೇಶದ ಎಥೆನಾಲ್ ಉತ್ಪಾದಕರಿಂದ 7,000 ಕೋ.ರೂ.ಮೌಲ್ಯದ ಎಥೆನಾಲ್ ನ್ನು ಖರೀದಿ ಮಾಡಲಾಗಿದೆ. ಕಾಲಾನುಕ್ರಮದಲ್ಲಿ ಎಥೆನಾಲ್ ಗೆ ಸಂಬಂಧಿಸಿದ ಘಟಕಗಳು ಮತ್ತು ಜೈವಿಕ ಅನಿಲ ಸ್ಥಾವರಗಳು ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿವೆ. ಕಬ್ಬಿನ ತ್ಯಾಜ್ಯದಿಂದ ಕಂಪ್ರೆಸ್ ಮಾಡಲಾದ ಜೈವಿಕ ಅನಿಲವನ್ನು ತಯಾರಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ 70 ಜಿಲ್ಲೆಗಳಲ್ಲಿ ಸಿ.ಬಿ.ಜಿ. ಸ್ಥಾವರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಕೃಷಿ ತ್ಯಾಜ್ಯದಿಂದ ಜೈವಿಕ ಅನಿಲ ಅಭಿವೃದ್ಧಿ ಮಾಡುವ ಮೂರು ಬೃಹತ್ ಸಂಕೀರ್ಣಗಳನ್ನು ಈಗ ನಿರ್ಮಾಣ ಮಾಡಲಾಗುತ್ತಿದೆ. ಇವುಗಳಲ್ಲಿ ಎರಡನ್ನು ಉತ್ತರ ಪ್ರದೇಶದ ಬಡೌನ್ ಮತ್ತು ಗೋರಖ್ ಪುರಗಳಲ್ಲಿ ನಿರ್ಮಾಣ ಮಾಡಲಾಗುತ್ತಿದ್ದರೆ ಇನ್ನೊಂದನ್ನು ಪಂಜಾಬಿನ ಭಾತಿಂಡಾದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಗಳೊಂದಿಗೆ ರೈತರಿಗೆ ತ್ಯಾಜ್ಯಕ್ಕೂ ಹಣ ಸಿಗಲಿದೆ, ಸಾವಿರಾರು ಯುವ ಜನತೆಗೆ ಉದ್ಯೋಗ ಸಿಗಲಿದೆ ಮತ್ತು ಪರಿಸರ ಕೂಡಾ ಸಂರಕ್ಷಿಸಲ್ಪಡುತ್ತದೆ. ಸ್ನೇಹಿತರೇ, ಅದೇ ರೀತಿ ಅಲ್ಲಿ ಇನ್ನೊಂದು ಬಹಳ ಪ್ರಮುಖ ಯೋಜನೆ ಇದೆ, ಗೋಬರ್ ಧನ್ ಯೋಜನಾ. ಈ ಯೋಜನೆಯು ದನಗಳ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಹಳ್ಳಿಗಳಲ್ಲಿ ಸ್ವಚ್ಛತೆಯನ್ನು ತರುತ್ತದೆ ಮತ್ತು ಹೈನು ವಲಯಕ್ಕೆ ಉಪಯುಕ್ತವಲ್ಲದ ಹಾಗು ಹಾಲು ಕೊಡದ ಪಶುಗಳು ಕೂಡಾ ಉಪಯುಕ್ತವಾಗುತ್ತವೆ. ಯೋಗೀ ಜೀ ಅವರ ಸರಕಾರ ಹಲವು ಗೋಶಾಲೆಗಳನ್ನು ಕಟ್ಟಿದೆ. ದನಗಳ ರಕ್ಷಣೆಗೆ ಇದು ಪ್ರಮುಖವಾದಂತಹ ಪ್ರಯತ್ನ ಮತ್ತು ರೈತರ ಬೆಳೆ ರಕ್ಷಣೆ ನಿಟ್ಟಿನಲ್ಲಿಯೂ ಇದು ಪ್ರಮುಖ ಹೆಜ್ಜೆ. ಸ್ನೇಹಿತರೇ, ಈಗ ದೇಶವು ಮೂಲ ಸೌಕರ್ಯಗಳನ್ನು ಒದಗಿಸಿಕೊಂಡು ಉತ್ತಮ ಬದುಕಿನ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ನಾವು ಈ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಬೇಕಾಗಿದೆ. ಒಗ್ಗೂಡಿ ನಾವು ಸಮರ್ಥ ಭಾರತದ ನಿರ್ಧಾರವನ್ನು ಅನುಷ್ಠಾನ ಮಾಡಬೇಕಾಗಿದೆ. ಇದರಲ್ಲಿ ನಮ್ಮ ಸಹೋದರಿಯರಿಗೆ ವಿಶೇಷ ಪಾತ್ರವಿದೆ. ನಾನು ಮತ್ತೊಮ್ಮೆ ಉಜ್ವಲದ ಎಲ್ಲಾ ಫಲಾನುಭವಿ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ಹೇಳುತ್ತೇನೆ. ರಕ್ಷಾ ಬಂಧನದಂತಹ ಪವಿತ್ರ ಹಬ್ಬ ಹತ್ತಿರದಲ್ಲಿಯೇ ಇರುವಾಗ ಮಾತೆಯರಿಗೆ ಮತ್ತು ಸಹೋದರಿಯರಿಗೆ ಈ ಸೇವೆಯನ್ನು ಮಾಡುವ ಅವಕಾಶ ನನಗೆ ದೊರೆತುದರಿಂದ ನನಗೆ ಆಶೀರ್ವಾದ ಸಿಕ್ಕಷ್ಟು ಸಂತೋಷವಾಗಿದೆ. ನನಗೆ ಆಶೀರ್ವಾದಗಳು ದೊರೆತಿವೆ. ನಿಮ್ಮ ಆಶೀರ್ವಾದಗಳು ಸದಾ ನಮ್ಮ ಮೇಲಿರಲಿ, ಅದರಿಂದ ಭಾರತ ಮಾತೆಗೆ, 130 ಕೋಟಿ ದೇಶವಾಸಿಗಳಿಗೆ, ಹಳ್ಳಿಗಳಿಗೆ, ಬಡವರಿಗೆ, ರೈತರಿಗೆ, ದಲಿತರಿಗೆ, ಶೋಷಿತರಾದವರಿಗೆ ಮತ್ತು ಹಿಂದುಳಿದವರಿಗೆ ಇನ್ನಷ್ಟು ಸೇವೆ ಸಲ್ಲಿಸುವ ಕೆಲಸವನ್ನು ಮುಂದುವರಿಸಲು ನಮಗೆ ಶಕ್ತಿ ದೊರೆಯುತ್ತದೆ. ಈ ಆಶಯದೊಂದಿಗೆ ನಿಮಗೆಲ್ಲರಿಗೂ ಶುಭಾಶಯಗಳು, ಬಹಳ ಧನ್ಯವಾದಗಳು !. ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ, ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ. *** (Release ID: 1745105) Visitor Counter : 149 Read this release in: English , Urdu , Marathi , Hindi , Bengali , Assamese , Manipuri , Punjabi , Gujarati , Odia , Tamil , Telugu , Malayalam ಪ್ರಧಾನ ಮಂತ್ರಿಯವರ ಕಛೇರಿ ಉತ್ತರ ಪ್ರದೇಶದಲ್ಲಿ ಉಜ್ವಲ 2.0 (ಪ್ರಧಾನ ಮಂತ್ರಿ ಉಜ್ವಲ ಯೋಜನಾ-ಪಿ.ಎಂ.ಯು.ವೈ.) ಕಾರ್ಯಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ Posted On: 10 AUG 2021 3:09PM by PIB Bengaluru ನಮಸ್ಕಾರ, ಈಗಷ್ಟೇ ನನಗೆ ಎಲ್ಲಾ ತಾಯಂದಿರು ಮತ್ತು ಸಹೋದರಿಯರ ಜೊತೆ ಮಾತನಾಡುವ ಅವಕಾಶ ಲಭಿಸಿತು. ಕೆಲವು ದಿನಗಳ ಬಳಿಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದು ನನಗೆ ಸಂತೋಷದ ಸಂಗತಿ ಮತ್ತು ನನಗೆ ತಾಯಂದಿರ ಹಾಗು ಸಹೋದರಿಯರ ಆಶೀರ್ವಾದ ಮುಂಚಿತವಾಗಿಯೇ ಸಿಕ್ಕಿದೆ. ಇಂದು ನನಗೆ ದೇಶದ ಕೋಟ್ಯಂತರ ಬಡವ, ದಲಿತ, ಅವಕಾಶ ವಂಚಿತ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳ ಸಹೋದರಿಯರಿಗೆ ಇನ್ನೊಂದು ಕೊಡುಗೆಯನ್ನು ನೀಡುವ ಅವಕಾಶ ದೊರಕಿದೆ. ಇಂದು ಹಲವು ಸಹೋದರಿಯರು ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಗ್ಯಾಸ್ ಸ್ಟವ್ (ಅನಿಲ ಒಲೆಗಳನ್ನು) ಉಜ್ವಲ ಯೋಜನೆಯ ಎರಡನೇ ಹಂತದ ಅಂಗವಾಗಿ ಪಡೆಯುತ್ತಿದ್ದಾರೆ. ಎಲ್ಲಾ ಫಲಾನುಭವಿಗಳಿಗೆ ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಮಹೋಬಾದಲ್ಲಿ ಹಾಜರಿರುವ ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ನನ್ನ ಸಂಪುಟದ ಇನ್ನೋರ್ವ ಸಹೋದ್ಯೋಗಿ ರಾಮೇಶ್ವರ ತೇಲಿ ಜೀ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯಾ ಜೀ, ಡಾ. ದಿನೇಶ್ ಶರ್ಮಾ ಜೀ, ಉತ್ತರ ಪ್ರದೇಶ ಸರಕಾರದ ಎಲ್ಲಾ ಸಚಿವರೇ, ಸಂಸತ್ತಿನ ನನ್ನ ಸಹೋದ್ಯೋಗಿಗಳೇ, ಎಲ್ಲಾ ಗೌರವಾನ್ವಿತ ಶಾಸಕರೇ ಮತ್ತು ನನ್ನ ಸಹೋದರರೇ ಮತ್ತು ಸಹೋದರಿಯರೇ, ಉಜ್ವಲಾ ಯೋಜನೆಯು ಬೆಳಗಿದ ಜನರ ಮತ್ತು ಮಹಿಳೆಯರ ಸಂಖ್ಯೆ ಅಭೂತಪೂರ್ವ. ಈ ಯೋಜನೆಯನ್ನು 2016 ರಲ್ಲಿ ಉತ್ತರ ಪ್ರದೇಶದ ಬಲ್ಲಿಯಾದಿಂದ, ಸ್ವಾತಂತ್ರ್ಯ ಹೋರಾಟದ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಮಂಗಲ್ ಪಾಂಡೇ ಜೀ ಅವರ ನೆಲದಿಂದ ಅರಂಭಿಸಲಾಯಿತು. ಉಜ್ವಲಾದ ಎರಡನೇ ಹಂತ ಕೂಡಾ ಮಹೋಬಾದಿಂದ, ಉತ್ತರ ಪ್ರದೇಶದ ವೀರ ಭೂಮಿಯಿಂದ ಆರಂಭವಾಗುತ್ತಿದೆ. ಮಹೋಬಾ ಇರಲಿ ಅಥವಾ ಬುಂದೇಲ್ ಖಂಡ ಇರಲಿ, ಇವು ದೇಶದ ಸ್ವಾತಂತ್ರ್ಯದ ಸ್ಫೂರ್ತಿಯ ಸ್ಥಳಗಳು. ಇಲ್ಲಿಯ ಪ್ರತಿಯೊಂದು ಕಣವೂ ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ಮಹಾರಾಜ ಛತ್ರಸಾಲ್, ವೀರ ಅಲ್ಹಾ ಮತ್ತು ಉದಾಲ್ ರಂತಹ ಹಲವು ನಾಯಕ-ನಾಯಕಿಯರ ನಾಯಕತ್ವದ ಕಥೆಗಳ ಸುವಾಸನೆಯನ್ನು ಹೊಂದಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶವು ಆಚರಿಸುತ್ತಿರುವ ಸಂದರ್ಭದಲ್ಲಿ , ಈ ಕಾರ್ಯಕ್ರಮ ನಮ್ಮ ಶ್ರೇಷ್ಠ ವ್ಯಕ್ತಿತ್ವಗಳನ್ನು ಸ್ಮರಿಸುವ ಒಂದು ಸಂದರ್ಭ. ಸ್ನೇಹಿತರೇ, ಇಂದು ನಾನು ಬುಂದೇಲ್ ಖಂಡದ ಇನ್ನೋರ್ವ ಶ್ರೇಷ್ಠ ಅದ್ಭುತ ಆಟಗಾರರಾದ ಮೇಜರ್ ಧ್ಯಾನ್ ಚಂದ್ , ನಮ್ಮ ದಾದಾ ಧ್ಯಾನ್ ಚಂದ್ ಅವರನ್ನು ಸ್ಮರಿಸಿಕೊಳ್ಳುತ್ತೇನೆ. ದೇಶದ ಅತ್ಯುಚ್ಚ ಕ್ರೀಡಾ ಪುರಸ್ಕಾರದ ಹೆಸರು ಈಗ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದಾಗಿದೆ. ದಾದಾ ಅವರ ಹೆಸರು ಈಗ ಖೇಲ್ ರತ್ನದ ಜೊತೆ ಸೇರಿಕೊಂಡಿದೆ ಮತ್ತು ಒಲಿಂಪಿಕ್ಸ್ ನಲ್ಲಿ ನಮ್ಮ ಯುವ ಆಟಗಾರರ ಸಾಧನೆಯ ಹಿನ್ನೆಲೆಯಲ್ಲಿ ಅದು ಲಕ್ಷಾಂತರ ಮತ್ತು ಕೋಟ್ಯಾಂತರ ಯುವಜನತೆಯನ್ನು ಪ್ರೇರೇಪಿಸಬಲ್ಲದು ಎಂಬುದರ ಬಗ್ಗೆ ನನಗೆ ಖಚಿತ ಭರವಸೆ ಇದೆ. ಈ ಬಾರಿ ನಮ್ಮ ಆಟಗಾರರು ಪದಕಗಳನ್ನು ಗೆದ್ದಿರುವುದು ಮಾತ್ರವಲ್ಲ, ಹಲವು ಕ್ರೀಡೆಗಳಲ್ಲಿ ಉತ್ತಮವಾಗಿ ಸಾಧನೆ ತೋರಿ ಉತ್ತಮ ಭವಿಷ್ಯವನ್ನು ಹಾಕಿಕೊಟ್ಟಿದ್ದಾರೆ. ಸಹೋದರರೇ ಮತ್ತು ಸಹೋದರಿಯರೇ, ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನಾಚರಿಸುವ ದಿಕ್ಕಿನಲ್ಲಿದ್ದೇವೆ. ಆದರೆ ನಾವು ಕಳೆದ ಏಳುವರೆ ದಶಕಗಳ ಸಾಧನೆಯನ್ನು ಗಮನಿಸಿದರೆ, ಕೆಲವು ಪರಿಸ್ಥಿತಿಗಳನ್ನು ಹಲವು ದಶಕಗಳ ಹಿಂದೆಯೇ ಬದಲಿಸಬಹುದಿತ್ತೇನೋ ಎಂಬ ಭಾವನೆ ನನಗೆ ಬರುತ್ತದೆ. ಅಲ್ಲಿ ಮನೆ, ವಿದ್ಯುತ್, ನೀರು, ಶೌಚಾಲಯ, ಅನಿಲ, ರಸ್ತೆ, ಆಸ್ಪತ್ರೆ, ಮತ್ತು ಶಾಲೆಗಳಂತಹ ಮೂಲ ಆವಶ್ಯಕತೆಗಳು ಬಹಳವಿವೆ, ಅದಕ್ಕಾಗಿ ದೇಶವಾಸಿಗಳು ದಶಕಗಳ ಕಾಲ ಕಾಯಬೇಕಾಯಿತು ಎನ್ನುವುದು ದುರಂತದ ಸಂಗತಿ. ಈ ನಿರ್ಲಕ್ಷ್ಯದಿಂದ ನಮ್ಮ ಮಾತೆಯರು ಮತ್ತು ಸಹೋದರಿಯರು ಬಹಳ ತೊಂದರೆಗಳನ್ನು ಅನುಭವಿಸಬೇಕಾಯಿತು. ಅದರಲ್ಲೂ ಬಡ ಮಾತೆಯರು ಮತ್ತು ಸಹೋದರಿಯರು ಬಹಳ ನೋವುಗಳಿಗೆ ಸಿಲುಕಿಕೊಂಡರು. ಗುಡಿಸಲಿನ ಮಾಡು ಸೋರುತ್ತಿದ್ದರೆ ಅದರ ಸಮಸ್ಯೆಯನ್ನು ಎದುರಿಸಬೇಕಾದುದು ಮಾತೆಯರು. ವಿದ್ಯುತ್ ಇಲ್ಲದಿದ್ದರೆ ತೊಂದರೆ ಮಾತೆಯರಿಗೆ, ಮಾಲಿನ್ಯಯುಕ್ತ ನೀರಿನಿಂದಾಗಿ ಕುಟುಂಬ ಅನಾರೋಗ್ಯಕ್ಕೀಡಾದರೆ, ಆಗಲೂ ಮಾತೆಗೆ ಬಹಳ ಸಂಕಷ್ಟ. ಶೌಚಾಲಯಗಳಿಲ್ಲದಿದ್ದರೆ ಮಾತೆಯರು ಮತ್ತು ಸಹೋದರಿಯರು ಹೊರಗೆ ಹೋಗಲು ಕತ್ತಲಾಗುವವರೆಗೆ ಕಾಯಬೇಕಾಗುವ ಸಮಸ್ಯೆ ಇತ್ತು. ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ಇಲ್ಲದಿದ್ದರೆ ಆಗಲೂ ನಮ್ಮ ಸಹೋದರಿಯರಿಗೆ ತೊಂದರೆ. ಮಾತೆಯರು ಅಡುಗೆ ಕೋಣೆಯಲ್ಲಿ ಬೆಂಕಿಯ ಬಿಸಿಗೆ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುವುದನ್ನು ನೋಡುತ್ತಲೇ ನಮ್ಮಂತಹ ಅನೇಕ ತಲೆಮಾರುಗಳು ಬೆಳೆದು ಬಂದಿವೆ. ಸ್ನೇಹಿತರೇ, ನಾವು ಇಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯದ ನೂರನೇ ವರ್ಷದತ್ತ ಸಾಗುವುದೇ?. ನಾವು ನಮ್ಮ ಶಕ್ತಿಯನ್ನು ಬರೇ ಮೂಲ ಆವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದಕ್ಕಷ್ಟೇ ಸೀಮಿತ ಮಾಡಿಕೊಳ್ಳಬೇಕೇ?. ಒಂದು ಕುಟುಂಬ, ಒಂದು ಸಮಾಜ ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಲಿದ್ದರೆ, ಆಗ ದೊಡ್ಡ ಕನಸುಗಳನ್ನು ನನಸು ಮಾಡುವುದು ಹೇಗೆ?. ಸಮಾಜ ಅವುಗಳನ್ನು ಈಡೇರಿಸುವ ಬಗ್ಗೆ ವಿಶ್ವಾಸ ಹೊಂದಿಲ್ಲದಿದ್ದರೆ ಆಗ ಕನಸುಗಳು ನನಸಾಗುವುದಾದರೂ ಹೇಗೆ?. ಮತ್ತು ದೇಶವು ಆತ್ಮವಿಶ್ವಾಸ ಹೊಂದಿಲ್ಲದಿದ್ದರೆ ಅದು ಸ್ವಾವಲಂಬನೆ ಸಾಧಿಸುವುದಾದರೂ ಹೇಗೆ?. ಸಹೋದರರೇ ಮತ್ತು ಸಹೋದರಿಯರೇ, ದೇಶವು ನಮಗೆ 2014ರಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಕೊಟ್ಟಾಗ , ನಾವು ನಮ್ಮಲ್ಲಿಯೇ ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೆವು. ಒಂದು ನಿರ್ದಿಷ್ಟ ಅವಧಿಯೊಳಗೆ ನಾವು ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಬಹಳ ಸ್ಪಷ್ಟವಾಗಿತ್ತು. ನಮ್ಮ ಪುತ್ರಿಯರು ಮನೆಯಿಂದ ಹೊರ ಬಂದು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಿದ್ದರೆ ಅವರಿಗೆ ಸಂಬಂಧಿಸಿದ ಮನೆ ಮತ್ತು ಅಡುಗೆ ಮನೆಯ ಸಮಸ್ಯೆಗಳನ್ನು ಮೊದಲು ಪರಿಹಾರ ಮಾಡಬೇಕಾಗಿತ್ತು. ಆದುದರಿಂದ ಪರಿಹಾರಗಳನ್ನು ಹುಡುಕಲು ಕಳೆದ 6-7 ವರ್ಷಗಳಲ್ಲಿ ಪ್ರತಿಯೊಂದನ್ನೂ ಆಂದೋಲನ ರೀತಿಯಲ್ಲಿ ಮಾಡಲಾಯಿತು. ಸ್ವಚ್ಛ ಭಾರತ್ ಆಂದೋಲನ ಅಡಿಯಲ್ಲಿ ದೇಶದಲ್ಲಿ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಯಿತು. ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಬಡವರಿಗಾಗಿ 2 ಕೋಟಿಗೂ ಅಧಿಕ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಲಾಯಿತು. ಈ ಬಹುತೇಕ ಮನೆಗಳ ಮಾಲಕತ್ವ ನಮ್ಮ ಸಹೋದರಿಯರ ಕೈಯಲ್ಲಿದೆ. ನಾವು ಸಾವಿರಾರು ಕಿಲೋ ಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡಿದೆವು. ಸೌಭಾಗ್ಯ ಯೋಜನೆಯ ಮೂಲಕ ಸುಮಾರು 3 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಿದೆವು. ಆಯುಷ್ಮಾನ್ ಭಾರತ್ ಯೋಜನೆಯು 50 ಕೋಟಿಗೂ ಅಧಿಕ ಜನರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತಿದೆ. ಮಾತೃ ವಂದನಾ ಯೋಜನಾ ಅಡಿಯಲ್ಲಿ ಗರ್ಭಿಣಿಯರಿಗೆ ಪೋಷಕಾಂಶಯುಕ್ತ ಆಹಾರ ಮತ್ತು ಲಸಿಕಾಕರಣಕ್ಕಾಗಿ ಸಾವಿರಾರು ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಜನ್ ಧನ್ ಯೋಜನಾ ಅಡಿಯಲ್ಲಿ ಕೋಟ್ಯಂತರ ಸಹೋದರಿಯರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಕೊರೊನಾ ಅವಧಿಯಲ್ಲಿ ಸುಮಾರು 30,000 ಕೋ.ರೂ.ಗಳನ್ನು ಸರಕಾರ ಆ ಖಾತೆಗಳಿಗೆ ಜಮಾ ಮಾಡಿದೆ. ಈಗ ಜಲ್ ಜೀವನ್ ಆಂದೋಲನದ ಮೂಲಕ ಗ್ರಾಮೀಣ ಕುಟುಂಬಗಳ ನಮ್ಮ ಸಹೋದರಿಯರಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಸ್ನೇಹಿತರೇ, ಉಜ್ವಲಾ ಯೋಜನೆಯು ಆರೋಗ್ಯ, ಅನುಕೂಲ ಮತ್ತು ಸಹೋದರಿಯರ ಸಶಕ್ತೀಕರಣವನ್ನು ಖಾತ್ರಿಪಡಿಸುವ ದೃಢ ಸಂಕಲ್ಪಕ್ಕೆ ದೊಡ್ಡ ಒತ್ತನ್ನು ನೀಡಿದೆ. ಯೋಜನೆಯ ಮೊದಲ ಹಂತದಲ್ಲಿ ಎಂಟು ಕೋಟಿ ಬಡವರು, ದಲಿತರು, ಅವಕಾಶವಂಚಿತರು, ಹಿಂದುಳಿದವರು ಮತ್ತು ಬುಡಕಟ್ಟು ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕಗಳನ್ನು ನೀಡಲಾಗಿತ್ತು. ಇದರ ಪ್ರಯೋಜನಗಳನ್ನು ನಾವು ಕೊರೊನಾ ಅವಧಿಯಲ್ಲಿ ನೋಡಿದ್ದೇವೆ. ಸಂಚಾರ ಇಲ್ಲದಾಗ ಮತ್ತು ವ್ಯಾಪಾರೋದ್ಯಮಗಳು ಮುಚ್ಚಲ್ಪಟ್ಟಿದ್ದಾಗ, ಕೋಟ್ಯಂತರ ಬಡ ಕುಟುಂಬಗಳಿಗೆ ಹಲವಾರು ತಿಂಗಳುಗಳ ಕಾಲ ಉಚಿತ ಅನಿಲ ಸಿಲಿಂಡರ್ ಗಳನ್ನು ನೀಡಲಾಯಿತು. ಕಲ್ಪಿಸಿಕೊಳ್ಳಿ, ಉಜ್ವಲಾ ಯೋಜನೆ ಜಾರಿಯಲ್ಲಿರದಿದ್ದರೆ ಆ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಬಡ ಸಹೋದರಿಯರ ಪರಿಸ್ಥಿತಿ ಏನಾಗುತ್ತಿತ್ತು? ಸ್ನೇಹಿತರೇ, ಉಜ್ವಲಾ ಯೋಜನೆಯ ಇನ್ನೊಂದು ಪರಿಣಾಮ ಎಂದರೆ ಇಡೀ ದೇಶದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿದ ಮೂಲಸೌಕರ್ಯ ಹಲವು ಪಟ್ಟು ವಿಸ್ತರಿಸಿದೆ. ಕಳೆದ 6-7 ವರ್ಷಗಳಲ್ಲಿ ದೇಶಾದ್ಯಂತ 11,000 ಹೊಸ ಎಲ್.ಪಿ.ಜಿ. ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉತ್ತರ ಪ್ರದೇಶ ಒಂದರಲ್ಲಿಯೇ 2014ರಲ್ಲಿ 2,000ಕ್ಕಿಂತ ಕಡಿಮೆ ವಿತರಣಾ ಕೇಂದ್ರಗಳಿದ್ದವು. ಇಂದು ಅವುಗಳು 4,000 ವನ್ನು ದಾಟಿದೆ. ಇದರಿಂದಾಗಿ ಸಾವಿರಾರು ಯುವಜನತೆಗೆ ಉದ್ಯೋಗ ದೊರೆತಿದೆ. ಮತ್ತು ಎರಡನೆಯದಾಗಿ ಈ ಮೊದಲು ಅಡುಗೆ ಅನಿಲ ಸಂಪರ್ಕದಿಂದ ವಂಚಿತರಾದವರು ಈಗ ಅದನ್ನು ಪಡೆದಿದ್ದಾರೆ. ಈ ಪ್ರಯತ್ನಗಳಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ವ್ಯಾಪ್ತಿ ಸರಿಸುಮಾರು 100% ಹತ್ತಿರ ಬಂದಿದೆ. ದೇಶದಲ್ಲಿ 2014ರವರೆಗೆ ಇದ್ದುದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕಗಳನ್ನು ಕಳೆದ 7 ವರ್ಷಗಳಲ್ಲಿ ನೀಡಲಾಗಿದೆ. ಈ ಮೊದಲು ಇದ್ದ ಸಿಲಿಂಡರ್ ಬುಕ್ಕಿಂಗ್ ಮತ್ತು ಪೂರೈಕೆ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳು ಜಾರಿಯಲ್ಲಿವೆ. ಸಹೋದರರೇ ಮತ್ತು ಸಹೋದರಿಯರೇ, ಇಂದು ಉಜ್ವಲಾ ಯೋಜನೆಯಲ್ಲಿದ್ದ ಹಾಲಿ ಸೌಲಭ್ಯಗಳ ಜೊತೆಗೆ ಇನ್ನೊಂದು ಸೌಲಭ್ಯವನ್ನು ಸೇರಿಸಲಾಗಿದೆ. ಬುಂದೇಲ್ ಖಂಡ ಸಹಿತ ಇಡೀ ಉತ್ತರ ಪ್ರದೇಶದಿಂದ ಮತ್ತು ಇತರ ರಾಜ್ಯಗಳಿಂದ ನಮ್ಮ ಅನೇಕ ಸಹಚರರು ಗ್ರಾಮಗಳಿಂದ ಇತರ ರಾಜ್ಯಗಳ ನಗರಗಳಿಗೆ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಆದರೆ ಅವರು ವಿಳಾಸದ ಪುರಾವೆ/ದಾಖಲೆಯ ಸಮಸ್ಯೆ ಎದುರಿಸುತ್ತಾರೆ. ಉಜ್ವಲಾ ಎರಡನೆಯ ಹಂತದ ಯೋಜನೆ ಇಂತಹ ಲಕ್ಷಾಂತರ ಕುಟುಂಬಗಳಿಗೆ ಪರಿಹಾರ ಒದಗಿಸಬಲ್ಲದು. ಈಗ ನನ್ನ ಕಾರ್ಮಿಕ ಸಹೋದ್ಯೋಗಿಗಳು ವಿಳಾಸದ ದಾಖಲೆಗಾಗಿ ಅಲೆದಾಡಬೇಕಾಗಿಲ್ಲ. ಸರಕಾರ ನಿಮ್ಮ ಪ್ರಾಮಾಣಿಕತೆಯ ಮೇಲೆ ಪೂರ್ಣ ವಿಶ್ವಾಸವನ್ನು ಹೊಂದಿದೆ. ನೀವೆಲ್ಲರೂ ಮಾಡಬೇಕಾದುದಿಷ್ಟೇ, ನೀವು ನಿಮ್ಮ ವಿಳಾಸದ ಬಗ್ಗೆ ಬರಹದ ಮೂಲಕ ಸ್ವಯಂಘೋಷಣೆ ನೀಡಬೇಕು ಮತ್ತು ಆಗ ನೀವು ಅಡುಗೆ ಅನಿಲ ಸಂಪರ್ಕ ಪಡೆಯುತ್ತೀರಿ. ಸ್ನೇಹಿತರೇ, ನಿಮ್ಮ ಅಡುಗೆ ಮನೆಯಲ್ಲಿ ಕೊಳವೆ ಮೂಲಕ ನೀರು ಬರುವಂತೆ, ಕೊಳವೆ ಮೂಲಕ ಅನಿಲ ಪೂರೈಸುವ ನಿಟ್ಟಿನಲ್ಲಿ ಈಗ ಸರಕಾರವು ಕಾರ್ಯೋನ್ಮುಖವಾಗಿದೆ. ಈ ಪಿ.ಎನ್.ಜಿ.ಯು ಅನಿಲ ಜಾಡಿಯ ಮೂಲಕ ಪೂರೈಕೆಯಾಗುವ ಅನಿಲಕ್ಕಿಂತ ಕಡಿಮೆ ಖರ್ಚಿನದು. ಉತ್ತರ ಪ್ರದೇಶ ಸಹಿತ ಪೂರ್ವ ಭಾರತದ ಹಲವು ರಾಜ್ಯಗಳಲ್ಲಿ ಪಿ.ಎನ್.ಜಿ. ಸಂಪರ್ಕಗಳನ್ನು ಒದಗಿಸುವ ಕಾರ್ಯ ತ್ವರಿತಗತಿಯಿಂದ ಸಾಗುತ್ತಿದೆ. ಮೊದಲ ಹಂತದಲ್ಲಿ ಉತ್ತರ ಪ್ರದೇಶದ 50 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸುಮಾರು 21 ಲಕ್ಷ ಮನೆಗಳಿಗೆ ಈ ಅನಿಲ ಸಂಪರ್ಕ ಒದಗಿಸುವ ಗುರಿ ಹಾಕಲಾಗಿದೆ. ಅದೇ ರೀತಿ ಸಿ.ಎನ್.ಜಿ. ಆಧಾರಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನವೂ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ.
ಸದ್ಗುರುಗಳು ಹೇಗೆ ನಮ್ಮ ದೇಹದಲ್ಲಿ ಸರಿಯಾದ ರಾಸಾಯನಿಕಗಳನ್ನು ಉತ್ಪತ್ತಿ ಮಾಡುವ ಮೂಲಕ ನಾವು ಪ್ರೀತಿ ಪಾತ್ರರಾಗಬಹುದು, ಅಥವಾ ಪ್ರೀತಿ ಪಾತ್ರರಾಗಿ ಸರಿಯಾದ ರಾಸಾಯನಿಕಗಳನ್ನು ಉತ್ಪತ್ತಿ ಮಾಡಬಹುದು ಎಂಬುದನ್ನು ವಿಶ್ಲೇಷಿಸಿದ್ದಾರೆ. ArticleAug 30, 2020 ಸದ್ಗುರುಗಳು ಹೇಗೆ ನಮ್ಮ ದೇಹದಲ್ಲಿ ಸರಿಯಾದ ರಾಸಾಯನಿಕಗಳನ್ನು ಉತ್ಪತ್ತಿ ಮಾಡುವ ಮೂಲಕ ನಾವು ಪ್ರೀತಿ ಪಾತ್ರರಾಗಬಹುದು, ಅಥವಾ ಪ್ರೀತಿ ಪಾತ್ರರಾಗಿ ಸರಿಯಾದ ರಾಸಾಯನಿಕಗಳನ್ನು ಉತ್ಪತ್ತಿ ಮಾಡಬಹುದು ಎಂಬುದನ್ನು ವಿಶ್ಲೇಷಿಸಿದ್ದಾರೆ. ಸದ್ಗುರು: ನೀವು ಅನುಭವಿಸುವ ಪ್ರತಿಯೊಂದು ಭಾವನೆಗಳೂ ನಿರ್ದಿಷ್ಟ ರಾಸಾಯನಿಕ ಪ್ರಕ್ರಿಯೆಗಳಿಂದ ಹಾದು ಹೋಗುತ್ತದೆ. ನಿಮ್ಮಲ್ಲಿ ಯಾವುದೇ ಭಾವನೆಗಳು ಉಂಟಾಗಲಿ, ಸಂತೋಷ ಅಥವಾ ದುಖಃ, ವ್ಯಾಕುಲತೆ ಅಥವಾ ಶಾಂತತೆ, ಅದರಿಂದ ನಿಮ್ಮಲ್ಲಿನ ರಾಸಾಯನಿಕ ಪ್ರಕ್ರಿಯೆಗಳು ವಿವಿಧ ರೀತಿಯಲ್ಲಿ ಉಂಟಾಗುತ್ತವೆ. ಇದು ಎರಡೂ ದಿಕ್ಕಿನಿಂದ ಕೆಲಸ ಮಾಡುತ್ತದೆ - ಒಂದು, ಭಾವನೆ ನಿಮ್ಮಲ್ಲಾಗುವ ರಾಸಾಯನಿಕ ಪ್ರಕ್ರಿಯೆಯನ್ನು ಬದಲಾಯಿಸಬಲ್ಲದು ಮತ್ತು ರಾಸಾಯನಿಕ ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ ನಿಮ್ಮಲ್ಲಿನ ಭಾವನೆಗಳನ್ನು ಬದಲಿಸಬಹುದು. ನಾವು ಜೀವನದಲ್ಲಿ ಹಾದು ಹೋಗುವ ವಿವಿಧ ಹಂತದ ಅನುಭವಗಳಿಂದ ನಮ್ಮಲ್ಲಿನ ಹಲವು ರಾಸಾಯನಿಕ ಪ್ರಕ್ರಿಯೆಗಳು ನಿರ್ದಿಷ್ಟ ಬದಲಾವಣೆಗೆ ಒಳಪಡುತ್ತವೆ. ಅಥವಾ, ನಮ್ಮಲ್ಲಿ ರಾಸಾಯನಿಕ ಪ್ರಕ್ರಿಯೆಗಳು ಬದಲಾವಣೆಗೆ ಒಳಪಡುವುದರಿಂದ ನಾವು ವಿವಿಧ ಹಂತದ ಭಾವನೆಗಳನ್ನು ಹೊಂದುತ್ತೇವೆ. ಉದಾಹರಣೆಗೆ - ನೀವು ಉದ್ರೇಕಗೊಂಡರೆ ನಿಮ್ಮ ರಕ್ತ ಸಂಚಲನೆ ವೇಗಗೊಳ್ಳುತ್ತದೆ ಮತ್ತು ನಿಮ್ಮ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಅದೇ ರೀತಿ ನಿಮ್ಮ ಹೃದಯ ವೇಗವಾಗಿ ಬಡಿದುಕೊಳ್ಳಲು ಪ್ರಾರಂಭಿಸಿದರೂ ಸಹ ನೀವು ಅನವಶ್ಯಕವಾಗಿ ಉದ್ರೇಕಗೊಳ್ಳುತ್ತೀರಿ, ಇವೆರಡೂ ಸತ್ಯ.. ಇದರ ಆಧಾರದ ಮೇಲೆಯೇ ಭ್ರಾಂತಿಯುಂಟು ಮಾಡುವಂತಹ ಔಷಧಿಗಳನ್ನು ಉತ್ಪಾದಿಸಲಾಗುತ್ತಿದೆ. ಮನೋವೈದ್ಯಕೀಯ ಸಮಸ್ಯೆಗಳಿಗೆ ಚಿಕಿತ್ಸೆಯು ಸಹ ಈ ರೀತಿ ಕಾರ್ಯನಿರ್ವಹಿಸುತ್ತದೆ. ಯಾರಾದರೂ ತುಂಬಾ ಆಕ್ರೋಶಗೊಂಡಾಗ, ಅದನ್ನು ಶಮನ ಮಾಡುವಂತಹ ಔಷಧವನ್ನು ಅವರಿಗೆ ನೀಡುತ್ತಾರೆ ಆಗ ಅವರು ಶಾಂತರಾಗುತ್ತಾರೆ. ಈ ಔಷಧಿಗಳು ರಾಸಾಯನಿಕವಾಗಿ ಹೇಗೋ ಒತ್ತಡವನ್ನು ತಗ್ಗಿಸುತ್ತವೆ. ಯಾವುದೇ ಔಷಧಿ ತೆಗೆದುಕೊಂಡರೂ ನಿಮ್ಮಲ್ಲಿನ ರಸಾಯನಿಕ ಪ್ರಕ್ರಿಯೆಯ ಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಅನುಭವ ಏನೇ ಇರಲಿ, ಅದಕ್ಕೆ ಪೂರಕವಾದ ರಾಸಾಯನಿಕ ಪ್ರಕ್ರಿಯೆ ಇರುತ್ತದೆ. ಅದೇ ರೀತಿ ರಾಸಾಯನಿಕ ಪ್ರಕ್ರಿಯೆ ಏನೇ ಆಗಿರಲಿ, ಅದರ ಫಲವಾಗಿ ನಿಮ್ಮಲ್ಲಿ ಒಂದು ಅನುಭವವಿರುತ್ತದೆ. ನಾವು ರಾಸಾಯನಿಕವಾಗಿ ಪ್ರೀತಿಯನ್ನು ಸೃಷ್ಟಿಸಬಹುದೇ? ನಾವು ರಾಸಾಯನಿಕವಾಗಿ ಪ್ರೀತಿಯನ್ನು ಸೃಷ್ಟಿಸಬಹುದೇ? ಅಕಸ್ಮಾತ್ ನಾನು ನನ್ನ ರಾಸಾಯನಿಕ ಪ್ರಕ್ರಿಯೆಯನ್ನು ಬದಲಾಯಿಸಿಕೊಳ್ಳಬಹುದಾದರೆ, ನಾನು ಪ್ರೀತಿ ಪಾತ್ರನಾಗಬಹುದೇ? ಆಗಬಹುದು, ಅದನ್ನೇ ನಾವು ಸಾಧನೆ ಅಥವ ಅಭ್ಯಾಸಗಳ ಮೂಲಕ ಯೋಗದಲ್ಲಿ ಮಾಡುತ್ತಿರುವುದು. ಭಕ್ತಿಯೋಗ ಮತ್ತು ಇನ್ನಿತರ ಯೋಗ ಪ್ರಕಾರಗಳಲ್ಲಿ -ಪ್ರಮುಖವಾಗಿ ಹಠಯೋಗ ಮತ್ತು ಕ್ರಿಯಾಯೋಗ, ಇವುಗಳ ವ್ಯತ್ಯಾಸವಿಷ್ಟೆ: ಕ್ರಿಯಾಯೋಗ ಮತ್ತು ಹಠಯೋಗದ ಮೂಲಕ ನೀವು ನಿಮ್ಮ ಆಂತರ್ಯದ ಪ್ರಾಣಶಕ್ತಿಯನ್ನು ಬದಲಾಯಿಸುವುದರೊಂದಿಗೆ ರಾಸಾಯನಿಕ ಕ್ರಿಯೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೀರಿ, ಅದರಿಂದ ನಿಮ್ಮ ಆಂತರ್ಯದ ಗುಣಮಟ್ಟ ಅಥವಾ ನಿಮ್ಮ ಅನುಭವ ಬದಲಾಗುವುದು. ಭಕ್ತಿಯೋಗದಿಂದ ನೀವು ಪ್ರೀತಿ ಪಾತ್ರರಾಗುವ ಮೂಲಕ ಗುಣಮಟ್ಟವನ್ನು ಬದಲಾಯಿಸಲು ಪ್ರಯತ್ನಿಸುತ್ತೀದ್ದೀರಿ, ಅದರಿಂದ ಒಂದು ದಿನ ನಿಮ್ಮ ರಾಸಾಯನಿಕ ಕ್ರಿಯೆ ಪ್ರೀತಿಯಂತಾಗಲೆಂದು. ಭಕ್ತಿಯೋಗದಿಂದ ನೀವು ಪ್ರೀತಿ ಪಾತ್ರರಾಗುವ ಮೂಲಕ ಗುಣಮಟ್ಟವನ್ನು ಬದಲಾಯಿಸಲು ಪ್ರಯತ್ನಿಸುತ್ತೀದ್ದೀರಿ, ಅದರಿಂದ ಒಂದು ದಿನ ನಿಮ್ಮ ರಾಸಾಯನಿಕ ಕ್ರಿಯೆ ಪ್ರೀತಿಯಂತಾಗಲೆಂದು. ಪ್ರಾಣಾಯಾಮ, ಆಸನಗಳು ಮತ್ತು ಧ್ಯಾನದ ಮೂಲಕ ನಾವು ನಮ್ಮ ರಸಾಯನಿಕ ಪ್ರಕ್ರಿಯೆಯನ್ನು ಮಾರ್ಪಾಡು ಮಾಡಲು ಯತ್ನಿಸುತ್ತೇವೆ. ಧ್ಯಾನ ಮಾಡುವ ಮೂಲಕ ನಾವು ಶಾಂತಿಯುತವಾಗಲು ಪ್ರಯತ್ನಿಸುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಬದಲಾಗಿ ಅದರ ಮೂಲಕ ನಾವು ನಮ್ಮಲ್ಲಿನ ರಸಾಯನಿಕ ಪ್ರಕ್ರಿಯೆಯನ್ನು ಯಾವ ರೀತಿಯಾಗಿ ಬದಲಾಯಿಸುತ್ತಿದ್ದೇವೆ ಎಂದರೆ ಅದರಿಂದ ಶಾಂತಿ ಸಹಜ ಸ್ಥಿತಿಯಾಗುತ್ತದೆ.. ಇದರ ಅರ್ಥವೇನೆಂದರೆ, ಸರಿಯಾದ ಅಭ್ಯಾಸಗಳಿಂದ ನೀವು ನಿಮ್ಮ ರಸಾಯನಿಕ ಪ್ರಕ್ರಿಯೆಯನ್ನು ಶಾಂತಿಯನ್ನಾಗಿಸುವ ರೀತಿಯಲ್ಲಿ ಬದಲಾಯಿಸಿದರೆ - ವ್ಯಕ್ತಿಯನ್ನು ಸಂತೋಷದಿಂದ ಇರುವಂತೆ ಮಾಡಿಸುವ ರೀತಿ ಬದಲಾಯಿಸಿದರೆ- ಆಗ ಸಹಜವಾಗಿಯೇ ನಿಮ್ಮ ಸ್ಥಿತಿ ಆ ರೀತಿ ಆಗುತ್ತದೆ. ಇದಕ್ಕಾದ ಇನ್ನೊಂದು ಮಾರ್ಗವೆಂದರೆ, ನೀವು ಅಪಾರ ಭಾವನೆಯನ್ನು ಹೊಂದಿರುವ ಪ್ರೀತಿಯ ವಸ್ತುವನ್ನು ರಚಿಸುವ ಮೂಲಕ, ಬಹುಶಃ ದೇವರು, ಗುರು ಅಥವಾ ಇನ್ನಿತರ ವಸ್ತುಗಳು, ನೀವು ಅದರ ಮೇಲೆ ಅಪಾರ ಪ್ರಮಾಣದ ಪ್ರೀತಿಯನ್ನು ಸೃಷ್ಟಿಸಿದರೆ, ನಿಮ್ಮ ರಸಾಯನಿಕ ಕ್ರಿಯೆಯು ಬದಲಾಗುತ್ತದೆ. ಎರಡೂ ಮಾರ್ಗಗಳು ಸರಿಯಾದುದ್ದೇ. ಪ್ರೀತಿ: ಕೇವಲ ಸಂತಾನೋತ್ಪತ್ತಿಯ ಒಂದು ಉಪಕರಣವಲ್ಲ ಜೀವಶಾಸ್ತ್ರಜ್ಞರು ಪ್ರೀತಿ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಬಗ್ಗೆ ಮಾತನಾಡುವಾಗ, ಸಂಪೂರ್ಣವಾಗಿ ಬೇರೆಯದೇ ಅರ್ಥದಲ್ಲಿ ಮಾತನಾಡುತ್ತಾರೆ. ನೀವು ನಿಸರ್ಗದ ಎಲ್ಲಾ ಚಟುವಟಿಕೆಗಳನ್ನು ನೋಡಿದರೆ, ಪ್ರತಿಯೊಂದರ ಗುರಿಯು ಸಂತಾನೋತ್ಪತ್ತಿಯೊಂದೇ ಆಗಿರುತ್ತದೆ – ಮತ್ತೇನೂ ಅಲ್ಲ. ಹೂವುಗಳು ಅರಳುವುದು ನಿಮ್ಮ ಪ್ರೀತಿಯ ಅಪೇಕ್ಷೆಯಲ್ಲಲ್ಲ. ನೀವು ಹಾಗೆ ಯೋಚಿಸಬಹುದು ಅಥವಾ ಕವಿಗಳು ಹಾಗೇ ವರ್ಣಿಸಬಹುದು , ಅವುಗಳು ಪರಾಗಸ್ಪರ್ಶದ ಉದ್ದೇಶಕ್ಕಾಗಿ ಅರಳುತ್ತಿವೆಯಷ್ಟೇ. ಇದರಿಂದ ಬೀಜ ಉಂಟಾಗುತ್ತದೆ, ಅದುವೇ ಮತ್ತೊಂದು ಸಸಿಯಾಗಿ ಬೆಳೆಯುತ್ತದೆ. ಈ ಪ್ರಕ್ರಿಯೆಯ ಉದ್ದೇಶ ಅಷ್ಟೇ. ನಿಮ್ಮ ಜೈವಿಕ ಪ್ರಕ್ರಿಯೆಯು ತುಂಬಾ ಸಕ್ರಿಯವಾಗಿದ್ದರೆ ಪ್ರೀತಿ ನಿಮಗೆ ಸಂಭವಿಸಿಲ್ಲ. ಜೀವಶಾಸ್ತ್ರಜ್ಞರು ಪ್ರೀತಿಯ ಬಗ್ಗೆ ಮಾತನಾಡುವಾಗ, ಅವರು ವಾಸ್ತವವಾಗಿ ಸಂತಾನೋತ್ಪತ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಸೃಷ್ಟಿ ನಡೆಯುತ್ತಾ ಇರಲು ಪ್ರಕೃತಿಯ ಒಂದು ಉಪಾಯ ಇದಾಗಿದೆ. ಪ್ರಕೃತಿ ತನ್ನನ್ನು ತಾನು ಶಾಶ್ವತಗೊಳಿಸಲು ಬಯಸುತ್ತದೆ. ಅದನ್ನೇ ಮಾಯಾ ಎಂದು ಕರೆಯಲಾಗುತ್ತದೆ. ಅದು ಶಾಶ್ವತವಾಗಲು ತನ್ನದೇ ಆದ ಅಂತರ್ಗತ ವ್ಯವಸ್ಥೆಗಳನ್ನು ಹೊಂದಿದೆ. ಯಾರೂ ಏನನ್ನೂ ಮಾಡಬೇಕಾಗಿಲ್ಲ. ಇದಕ್ಕೆ ಸೃಷ್ಟಿಕರ್ತನ ಹಸ್ತಕ್ಷೇಪವೂ ಅಗತ್ಯವಿಲ್ಲ; ಅದೇ ಸೃಷ್ಟಿಯ ಸೊಬಗು. ಸೃಷ್ಟಿಕರ್ತ ಕೂಡ ಅಗತ್ಯವಿಲ್ಲ; ಎಲ್ಲವೂ ಸ್ವಯಂಚಾಲಿತವಾಗಿದೆ. ಅದು ಮಾಯಾ ಸ್ವಭಾವ. ಆದರೆ ನಾವು “ಪ್ರೀತಿ” ಎಂಬ ಪದವನ್ನು ಬಳಸುವಾಗ ಏನನ್ನು ಹೇಳುತ್ತಿದ್ದೇವೆಂದರೆ, ಒಮ್ಮೆ ನಿಮ್ಮೊಳಗೆ ಪ್ರೀತಿಯನ್ನು ನೀವು ನಿಜವಾಗಿಯೂ ಅನುಭವಿಸಿದಲ್ಲಿ, ನಿಮ್ಮ ನಿಮ್ಮಲ್ಲಿನ ಜೈವಿಕ ಪ್ರಕ್ರಿಯೆ ಮತ್ತು ದೇಹವು ಅತ್ಯಂತ ಕನಿಷ್ಠವಾಗುತ್ತದೆ. ನಿಮ್ಮ ಜೈವಿಕ ಪ್ರಕ್ರಿಯೆ ತುಂಬಾ ಸಕ್ರಿಯವಾಗಿದೆಯೆಂದರೆ, ನಿಮ್ಮೊಳಗೆ ಪ್ರೀತಿ ಎಂಬುದು ಸಂಭವಿಸಿಲ್ಲವೆಂದೇ ಅರ್ಥ. ಭಕ್ತಿ ಒಬ್ಬ ವ್ಯಕ್ತಿಯನ್ನು ಪ್ರವೇಶಿಸಿದಾಗ, ಆತನು ತನ್ನ ದೇಹಕ್ಕೆ ಕನಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಅವನು ಅದನ್ನು ಎಸೆದು ಹೋಗಲೂ ಸಿದ್ದನಿರುವಂತಹ ತೀವ್ರ ಸ್ಥಿತಿಯಲ್ಲಿರುತ್ತಾನೆ. ಈ ಪ್ರೀತಿಯು ನಿಮ್ಮನ್ನು ಮಾಯೆಯ ಪ್ರಕ್ರಿಯೆಯಲ್ಲಿ ಸಿಲುಕಿಸುವುದಿಲ್ಲ, ಬದಲಾಗಿ ಅದು ನಿಮ್ಮನ್ನು ಅದರಿಂದ ಮುಕ್ತಗೊಳಿಸುತ್ತದೆ. Editor's Note: Namaskar Process: The many nerve endings in your palms make them very sensitive. By placing them together in a Namaskar, you can change your chemistry to foster love within. Related Content article ಧ್ಯಾನದಿಂದಾಗುವ ಪ್ರಯೋಜನಗಳು- ಶಾಂಭವಿ ಮಹಾಮುದ್ರ - ಸದ್ಗುರು ಅಧ್ಯಾತ್ಮದ ಬೆಳವಣಿಗೆಗೆ ಧ್ಯಾನವು ಒಂದು ಪ್ರಬಲ ಸಾಧನವಾಗಿದೆ. ಧ್ಯಾನದಿಂದ ಅನೇಕ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳೂ ಇವೆ ಎಂಬುದನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಪರಿಶೀಲಿಸಿವೆ. Mar 19, 2022 article ಅಗರಬತ್ತಿ ಅಥವಾ ಧೂಪದ ಕಡ್ಡಿಗಳನ್ನು ಉರಿಸುವುದರ ಮಹತ್ವ ಇಂದು ಪ್ರಪಂಚದಾದ್ಯಂತದ ಅನೇಕ ಸಂಸ್ಕೃತಿಗಳಲ್ಲಿ ಒಂದು ಸಾಮಾನ್ಯ ಅಭ್ಯಾಸವಾದ ಅಗರಬತ್ತಿ ಉರಿಸುವುದರ ಬಗ್ಗೆ ಸದ್ಗುರುಗಳು ವಿವರಿಸುತ್ತಾರೆ ಮತ್ತು ಕೆಲವು ರೀತಿಯ ಆಧುನಿಕ ಧೂಪದ್ರವ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡುತ್ತಾರೆ. Jan 20, 2022 article ಕೃಷ್ಣನ ಕುರಿತು ಸದ್ಗುರು - ಇಲ್ಲಿವೆ 32 ನುಡಿಮುತ್ತುಗಳು ತುಂಟ, ಮುದ್ದು ಮಗುವಿನಿಂದ ಹಿಡಿದು, ಒಬ್ಬ ದೈವಸ್ವರೂಪಿಯಾಗಿ ಗುರುತಿಸಿಕೊಳ್ಳುವವರೆಗೆ - ಕೃಷ್ಣನ ಮೋಹಕ ಜೀವನದ ಮೂಲಕ ಕರೆದೊಯ್ಯುವ, ಸದ್ಗುರುಗಳು ಕೃಷ್ಣನ ಕುರಿತು ಹೇಳಿರುವ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ.
[ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಕುಂದಾಪುರ: ಆ ದೈವ ಸನ್ನಿಧಿ ಕೊರಗ ಸಮುದಾಯಕ್ಕೇ ಮೀಸಲು. ಅಲ್ಲಿ ಪೂಜಾರಿಯೂ ಅವರೇ, ನಂಬಿ ನಡೆಯುವವರೂ ಅವರೇ. ನೂರಾರು ವರ್ಷಗಳ ಹಿಂದೆ ಇದ್ದ ದೇವಸ್ಥಾನ ಪ್ರವೇಶ ನಿಷೇಧವನ್ನು ಧಿಕ್ಕರಿಸಿದ್ದ ಕೊರಗ ಸಮುದಾಯದ ಸ್ವಾಭಿಮಾನದ ಪ್ರತೀಕವಾಗಿ ಮೂರೂರಿನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೈವ ಸನ್ನಿಧಿಯೇ ಶ್ರೀ ಕಾಡ್ಯಾನಾಗ ಮತ್ತು ಪರಿವಾರ ದೈವಸ್ಥಾನ. ಐತಿಹ್ಯ: ಸುಮಾರು 700 ವರ್ಷಗಳ ಹಿಂದೆ ಮೂರೂರು ಗುಂಡ್ವಾಣದಲ್ಲಿ ಕಾಡ್ಯನಾಗ ಹಾಗೂ ಪರಿವಾರ ದೈವಸ್ಥಾನ ಸ್ಥಾಪನೆಗೊಂಡಿದೆ ಎಂದು ಹೇಳಲಾಗುತ್ತದೆ. ಮೂರೂರು ಹಾಂತಾರ ಕುಟುಂಬ ಈ ದೈವಸ್ಥಾನವನ್ನು ನಂಬಿಕೊಂಡು ಬಂದಿದೆ. ಅಂದು ಗುಂಡ್ವಾಣದ ಸುತ್ತಲು ಕಬ್ಬು ಬೆಳೆಯಲಾಗುತ್ತಿದೆ. ಪ್ರತಿ ಬೆಳೆಯ ಸಮಯದಲ್ಲಿಯೂ ಈ ದೈವಸ್ಥಾನ ಸುತ್ತಮುತ್ತ ನೆಲೆಸಿದ್ದ ಇತರೆ ಸಮುದಾಯದವರು ಸುಮಾರು ೨೦ ಕುಟುಂಬಗಳು ದೇವರಿಗೆ ಹಾಲು ಒಪ್ಪಿಸುತ್ತಿದ್ದದಲ್ಲದೇ ಪೂಜಾ ಸಾಮಾಗ್ರಿಗಳನ್ನೂ ಒದಗಿಸುತ್ತಿದ್ದರು. ವರ್ಷಕ್ಕೆ ಒಂದು ಭಾರಿ ನಡೆಯುವ ಹಬ್ಬದಲ್ಲಿ ಸ್ಥಳೀಯರು ನೀಡಿದ ಪೂಜಾ ಸಾಮಾಗ್ರಿಗಳಿಂದ ಪೂಜೆ ನೆರವೇರಿಸುತ್ತಿದ್ದರು. ಹಬ್ಬದ ಸಂದರ್ಭ ದೇವರಿಗೆ ಹರಕೆಯಾಗಿ ಕೋಳಿ ಕೊಯ್ದು ಬಳಿಕ ಅಲ್ಲಿಯೇ ಊಟ ಮಾಡಿ ಹಿಂದಿರುಗುತ್ತಿದ್ದರು. ಈ ನಡುವೆ ಅಂದು ಕೃಷಿ ಹಾಗೂ ಕಂಬಳಕ್ಕಾಗಿ ಕೋಣಗಳನ್ನು ಸಾಕುತ್ತಿದ್ದ ಒಡೆಯರು ಗುಂಡ್ವಾಣದಿಂದ ಸ್ವಲ್ಪವೇ ದೂರದಲ್ಲಿರುವ ಮೂರೂರಿಗೆ ಬಂದಿದ್ದರಿಂದ ಕೋಣಗಳ ಚಾಖರಿಗಾಗಿ ಕೊರಗರನ್ನೂ ಮೂರೂರಿಗೆ ಕರೆದುಕೊಂಡು ಬಂದರು. ಹಾಗಾಗಿ ಗುಂಡ್ವಾಣದಲ್ಲಿ ಕಾಡ್ಯಾನಾಗ ಮೂಲಸ್ಥಾನವಿದ್ದರೇ, ಮೂರೂರಿನ ಕಾಡಿನ ಮಧ್ಯ ಹಾಗೂ ಹಿರಿಯ ಕುಟುಂಬದ ಜಾಗದಲ್ಲಿಯೂ ಕಾಡ್ಯಾನಾಗ ಹಾಗೂ ಪರಿವಾರ ದೈವಗಳನ್ನು ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡುತ್ತಾ ಬಂದಿದ್ದರು. ಕ್ರಮೇಣ ಮೂರೂರು ಹಾಂತಾರ ಕುಟುಂಬಿಕರಲ್ಲಿನ ವೈಮನಸ್ಸು ಹಾಗೂ ಉದ್ಯೋಗದ ನಿಮಿತ್ತ ಕೊರಗರು ಮೂರೂರಿನಿಂದ ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಭಾಗಗಳಿಗೆ ಒಲಸೆ ಹೋದರು. ಈಗಲೂ ಈ ಹಾಂತಾರ ಕುಟುಂಬದವರು ಭಟ್ಕಳ, ಶಿರಸಿ, ಕುಮಟಾ, ನಗರ, ಸಿದ್ಧಾಪುರ, ಹೊಸನಗರ ಹಾಗೂ ಇತರೆ ಊರುಗಳಲ್ಲಿ ನೆಲೆಸಿದ್ದು ತಮ್ಮ ಮೂಲ ದೈವಸ್ಥಾನಕ್ಕೆ ಬರುವುದನ್ನು ನಿಲ್ಲಿಸಿದ್ದರು. ಮೂರೂರಿನಲ್ಲಿಯೇ ನೆಲೆಸಿದ್ದ ಕುಟುಂಬಗಳು ವರ್ಷಪ್ರತಿ ಪೂಜಿಸಿಕೊಂಡು ಬಂದಿದ್ದಾರೆ. ಕೊರಗರೇ ಪೂಜಾರಿಗಳು: ಕಾಡ್ಯನಾಗ ಹಾಗೂ ಪರಿವಾರ ದೈವಸ್ಥಾನದ ಮೂಲ ಗುಂಡ್ವಾದ ನಂದಿಕೇಶ್ವರ ದೇವಸ್ಥಾನದ ಹತ್ತಿರ ಮರದ ಬಡದಲ್ಲಿದೆ. ಇನ್ನು ಉಳಿದಂತೆ ಮೂರೂರು ಕಾಡಿನ ನಡುವಲ್ಲಿಯೂ ದೇವರು, ದೈವದ ಕಲ್ಲುಗಳಿವೆ. ಎಲ್ಲದರಕ್ಕೂ ಕೊರಗ ಸಮುದಾಯದ ಹಿರಿಕರೇ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬರುತ್ತಿರುವುದು ವಿಶೇಷ. ಮೇ 20ರಿಂದ 22 ಪುನರ್ ಪ್ರತಿಷ್ಠೆ: ಕೊರಗ ಸಮುದಾಯದ ಹಿರಿಕರು ಮರದ ಬುಡದಲ್ಲಿ ದೇವರ ಕಲ್ಲುಗಳನ್ನು ಪ್ರತಿಷ್ಠಾಪಿಸಿ ಪೂಜಿಸಲ್ಪಡುತ್ತಿದ್ದರು. ಕ್ರಮೇಣ ಮೂರೂರಿನ ಎರಡು ಕಡೆಗಳಲ್ಲಿ ಮರಗಳು ಬಿದ್ದುಹೋಗಿದ್ದವು. ಮೂರೂರಿನಲ್ಲಿ ನೆಲೆಸಿದ್ದ ಹಾಗೂ ವಲಸೆ ಹೋಗಿದ್ದ ಕುಟುಂಬಗಳು ಒಂದಿಲ್ಲೊಂದು ಕಾರಣಕ್ಕೆ ತೊಂದರೆ ಅನುಭವಿಸುತ್ತಿದ್ದರು ಎಂಬುದನ್ನು ಅರಿತು ಗುಂಡ್ವಾಣ ಕಾಡ್ಯಾನಾಗದ ಮೂಲ ಸ್ಥಾನದ ಸಮೀಪವಿರುವ ಶ್ರೀ ನಂದಿಕೇಶ್ವರ ದೇವರಲ್ಲಿ ಪ್ರಶ್ನೆಯನ್ನಿತ್ತು ಪರಿಹಾರ ಮಾರ್ಗದ ಸಲಹೆಯನ್ನು ಪಡೆದಿದ್ದಾರೆ. ಅದರಂತೆ ಮೇ.20 ಸೋಮವಾರದಿಂದ ಮೊದಲ್ಗೊಂಡು ಮೇ. 22ರ ಬುಧವಾರದ ತನಕ ಪುನರ್ ಪ್ರತಿಷ್ಠಾ ಮಹೋತ್ಸವ ಜರುಗುತ್ತಿದೆ. ಕೊರಗ ಸಮುದಾಯದವರು ದೈವವಾದ ಕಾಡ್ಯಾನಗ ಹಾಗೂ ಪರಿವಾರ ದೈವಸ್ಥಾನವನ್ನು ನಂಬಿದ ಕುಟುಂಬಗಳು ಸುತ್ತಲಿನ ಮೂರು ಜಿಲ್ಲೆಯಲ್ಲಿದ್ದು, ಪುನರ್ ಪ್ರತಿಷ್ಠೆಯ ಸಂದರ್ಭ ಎಲ್ಲರೂ ಆಗಮಿಸಲಿದ್ದಾರೆ. ಕೊರಗ ಸಮುದಾಯದವರೇ ನೂರಾರು ವರ್ಷಗಳಿಂದ ಪೂಜಿಸಿಕೊಂಡು ಬರುತ್ತಿದ್ದು, ವರ್ಷಂಪ್ರತಿ ಉತ್ಸವ ನಡೆಯುತ್ತದೆ. – ಸುರೇಶ್ ಎಳಜಿತ
ಇಂಡಿಯನ್‌ ಆಯಿಲ್‌ ಲಿಮಿಟೆಡ್‌ ಖಾಲಿ ಇರುವ ಒಟ್ಟು 1,535 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್‌ 23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. Suvarna News First Published Sep 29, 2022, 4:04 PM IST ನವದೆಹಲಿ (ಸೆ.29): ಕೇಂದ್ರ ಸರ್ಕಾರ ಸ್ವಾಮ್ಯದಲ್ಲಿರುವ ಇಂಧನ ಸಂಸ್ಥೆಯಾದ ಇಂಡಿಯನ್‌ ಆಯಿಲ್‌ ಲಿಮಿಟೆಡ್‌ (ಐಒಎಲ್‌)ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಈಗಾಗಲೇ ನೇಮಕಾತಿ ಆದೇಶವನ್ನು ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್‌ ಆಯಿಲ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಕೂಡಲೆ ಅರ್ಜಿ ಸಲ್ಲಿಸುವಂತೆ ಸಂಸ್ಥೆಯು ತಿಳಿಸಿದ್ದು, ನೇಮಕಾತಿ ಮಾಹಿತಿಗಳಾದ ಆಯ್ಕೆ ಪ್ರಕ್ರಿಯೆ, ಬೇಕಾದ ದಾಖಲೆಗಳು, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಹೇಗೆ, ವಿದ್ಯಾರ್ಹತೆ ಹಾಗೂ ವಯೋಮಿತಿ ಮಾಹಿತಿಗಳನ್ನು ಮುಂದೆ ವಿವರಿಸಲಾಗಿದೆ. ಇಂಡಿಯನ್‌ ಆಯಿಲ್‌ ಲಿಮಿಟೆಡ್‌ ಸಂಸ್ಥೆಯು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಬಾರಿ ದೊಡ್ಡ ಸಂಖ್ಯೆಯ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು 1,535 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಹುದ್ದೆಗಳು ಟ್ರೇಡ್‌ ಹಾಗೂ ಟೆಕ್ನೀಷಿಯನ್‌ ವಿಭಾಗಗಳಿಗೆ ಸಂಬಂಧಿಸಿದೆ. ಟ್ರೇಡ್‌ (ಅಟೆಂಡೆಂಟ್‌ ಆಪರೇಟರ್‌) 396 ಹುದ್ದೆ, ಟ್ರೇಡ್‌ (ಫಿಟ್ಟರ್‌) 161 ಹುದ್ದೆಗಳು, ಟ್ರೇಡ್‌ (ಬಾಯ್ಲರ್‌) 54 ಹುದ್ದೆ, ತಂತ್ರಜ್ಞ (ರಾಸಾಯನಿಕ) 332 ಹುದ್ದೆ, ತಂತ್ರಜ್ಞ (ಮೆಕ್ಯಾನಿಕಲ್‌) 163 ಹುದ್ದೆಗಳು, ತಂತ್ರಜ್ಞ (ಎಲೆಕ್ಟ್ರಿಕಲ್‌) 198 ಹುದ್ದೆ, ತಂತ್ರಜ್ಞ (ಇನ್‌ಸ್ಟು್ರಮೆಂಟೇಶನ್‌) 74 ಹುದ್ದೆ, ಟ್ರೇಡ್‌ (ಕಾರ್ಯದರ್ಶಿ ಸಹಾಯಕ) 39 ಹುದ್ದೆ, ಟ್ರೇಡ್‌ (ಲೆಕ್ಕಾಧಿಕಾರಿ) 45 ಹುದ್ದೆ, ಟ್ರೇಡ್‌ (ಡಾಟಾ ಎಂಟ್ರಿ) 41 ಹುದ್ದೆ ಸಹಿತ ವಿವಿಧ ಹುದ್ದೆಗೆ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://iocl.com/ ಗೆ ಭೇಟಿ ನೀಡಬಹುದು. ವಿದ್ಯಾರ್ಹತೆ, ವಯೋಮಿತಿ ಏನು?: ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭೌತಶಾಸ್ತ್ರ/ಗಣಿತಶಾಸ್ತ್ರ/ರಸಾಯನಶಾಸ್ತ್ರ/ಇಂಡಸ್ಟ್ರೀಯಲ ಕೆಮಿಸ್ಟ್ರಿ/ ಐಟಿಐ/ಕೆಮಿಕಲ್‌-ಪೆಟ್ರೋಕೆಮಿಕಲ್‌ ರಿಫೈನರಿ ಇಂಜಿನಿಯರಿಂಗ್‌/ಡಿಪ್ಲೊಮಾ ಇನ್‌ ಇನ್‌ಸ್ಟು್ರಮೆಂಟೇಶನ್‌/ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌/ಬಿ.ಕಾಂ/ಬಿಎಸ್ಸಿ/12ನೇ ತರಗತಿ ವಿದ್ಯಾರ್ಹತೆ ಪಡೆದಿರಬೇಕಿದೆ. ಜೊತೆಗೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ದಾಟಿರಬೇಕಿದ್ದು, ಗರಿಷ್ಠ ಎಂದರೆ 24 ವರ್ಷದೊಳಗಿರಬೇಕಿದೆ. ಒಬಿಸಿ ಅಭ್ಯರ್ಥಿಗೆ 3 ವರ್ಷಗಳು, ಎಸ್ಸಿ/ಎಸ್ಟಿಗಳಿಗೆ 5 ವರ್ಷಗಳು, ಪಿಡಬ್ಲ್ಯುಡಿ (ಸಾಮಾನ್ಯ) ಅಭ್ಯರ್ಥಿಗೆ 10 ವರ್ಷ, ಪಿಡಬ್ಲ್ಯುಡಿ (ಒಬಿಸಿ) ಅಭ್ಯರ್ಥಿಗೆ 13 ವರ್ಷ, ಪಿಡಬ್ಲ್ಯುಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ 15 ವರ್ಷ ವಯೋ ಸಡಿಲಿಕೆ ಅನ್ವಯವಾಗುತ್ತದೆ. ದಾಖಲೆಗಳು ಹಾಗೂ ಅರ್ಜಿ ಸಲ್ಲಿಕೆ: ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ದಾಖಲೆಗಳನ್ನು ಲಗತ್ತಿಸಬೇಕಿದೆ. ಆಧಾರ್‌ಕಾರ್ಡ್‌, ಸದರಿ ಹುದ್ದೆಗಳಿಗೆ ಸಂಬಂಧಿಸಿದ ಅಂಕಪಟ್ಟಿಗಳು, ಮೀಸಲಾತಿ/ ಜಾತಿ ಪ್ರಮಾಣ ಪತ್ರ ಹಾಗೂ ಇತರೆ ಯಾವುದೇ ಪ್ರಮುಖ ದಾಖಲೆಗಳಿದ್ದಲ್ಲಿ ಅವುಗಳ ನಕಲು ಪ್ರತಿಗಳನ್ನು ಸ್ವ ಭಾವಚಿತ್ರ ಸಹಿತವಾಗಿ ಅರ್ಜಿ ಜೊತೆಗೆ ಲಗತ್ತಿಸಬೇಕು. ಮೊದಲು ಅಭ್ಯರ್ಥಿಗಳು ನಿರ್ದಿಷ್ಠ ವೆಬ್‌ಸೈಟ್‌ಗೆ ಲಾಗಿನ್‌ ಮಾಡಬೇಕಿದ್ದು, ಇಲ್ಲಿ ದೊರೆಯುವ ಆನ್‌ಲೈನ್‌ ಅರ್ಜಿಯನ್ನು ಭರ್ತಿ ಮಾಡಬೇಕು. ಬಳಿಕ ದಾಖಲೆಗಳ ಸಹಿತ ಕಳುಹಿಸಬೇಕಿದೆ. ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ವಿಪ್ರೋ ಉದ್ಯೋಗಿಗಳಿಗೆ ಸಿಹಿ ಸುದ್ದಿ; ಶೇ.96ರಷ್ಟು ಮಂದಿಗೆ ವಾರ್ಷಿಕ ವೇತನ ಹೆಚ್ಚಳ ವೇತನ ಮಾಹಿತಿ ಹಾಗೂ ಆಯ್ಕೆ ಪ್ರಕ್ರಿಯೆ: ಇಂಡಿಯನ್‌ ಆಯಿಲ್‌ ಲಿಮಿಟೆಡ್‌ ಸಂಸ್ಥೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕವಾಗಿ ಉತ್ತಮ ವೇತನವನ್ನೇ ನಿಗದಿ ಮಾಡಿದೆ. ಆದರೆ ಅದರ ಮಾಹಿತಿ ಮಾತ್ರ ಅಧಿಸೂಚನೆಯಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿದ ಬಳಿಕ ಅಭ್ಯರ್ಥಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದರೊಂದಿಗೆ ಕೌಶಲ್ಯ ಪರೀಕ್ಷೆ ಹಾಗೂ ಸಂದರ್ಶನ ಕೂಡ ನಡೆಯಲಿದೆ. ಈ ಪ್ರಕ್ರಿಯೆಗಳ ಮೇಲೆ ಅಭ್ಯರ್ಥಿಯ ಆಯ್ಕೆ ನಿರ್ಧಾರವಾಗುತ್ತದೆ. ಇದರ ಕುರಿತು ಹೆಚ್ಚಿನ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಕನ್ನಡದ ಉದ್ಧಾರಕ್ಕೆ ಏನು ಮಾಡಬೇಕು ಎಂಬುದು ದಿನೇ ದಿನೇ ಗೋಜಲು ಗೋಜಲಾಗಿಯೇ ಉಳಿದಿದೆ. ಬಳಸದ ಭಾಷೆ ಅಳಿಯುವುದು ಖಚಿತ. ಇಡಿಯ ಜಗತ್ತಿನಲ್ಲಿ ಒಟ್ಟು ೭೦೦೦ ಭಾಷೆಗಳು ಪ್ರಸ್ತುತವಾಗಿ ಮಾತಾಡಲ್ಪಡುತ್ತಿವೆ. ಇದರಲ್ಲಿನ ಬಹುತೇಕ ಭಾಷೆಗಳು ಅಳಿವಿನಂಚಿನಲ್ಲಿವೆ. ಒಂದು ಅಂದಾಜಿನ ಪ್ರಕಾರ ಪ್ರಸ್ತುತವಾಗಿ ಮಾತಾಡುತ್ತಿರುವ ಭಾಷೆಯ ಶೇಕಡಾ ೯೦ರಷ್ಟು ಭಾಷೆಗಳು ೨೦೫೦ರಷ್ಟರ ಹೊತ್ತಿಗೆ ಅಳಿದು ಹೋಗುತ್ತವೆ ಕಾರಣ ಮಾತಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ಕನ್ನಡದ ಪರಿಸ್ಥಿತಿ ಬೇರೆಯೇ ಆಗಿದೆ. ಇಲ್ಲಿ ಮಾತಾಡುವವರ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಭಾಷೆಯೊಂದಿಗೆ ರಾಜಕಾರಣದ ಸಲ್ಲದ ಮೈತ್ರಿ ಏರ್ಪಟ್ಟು ಭಾಷೆಯ ಬೆಳವಣಿಗೆ ಕುಂಠಿತವಾಗಿದೆ. ಅದಕ್ಕೆ ಪುಷ್ಟಿ ಕೊಡಲು ಕೆಲವು ರಾಜಕೀಯ ಪ್ರೇರಿತ ಕನ್ನಡ ಸಂಘಟನೆಗಳು ಬೆನ್ನಿಗೆ ನಿಂತಿವೆ. ಇದು ಸದ್ಯದ ಒಂದೇ ಸರ್ಕಾರದ ಕುರಿತಾದ ಮಾತಲ್ಲ ಹಿಂದೆ ಆಳಿಹೋದ ಎಲ್ಲ ಸರ್ಕಾರಗಳೂ ಇದಕ್ಕೆ ಹೊರತಲ್ಲ. ನಿಜಕ್ಕೂ ಸರ್ಕಾರ ಮತ್ತು ಸಂಘಟನೆಗಳು ಭಾಷೆ ಮತ್ತು ನಾಡಿನ ಉಳಿವಿಗಾಗಿ ಮಾಡಬೇಕಾದದ್ದು ಏನು? ಸರ್ಕಾರಿ ಶಾಲೆಯಲ್ಲಿ‌ನ ಮಕ್ಕಳಿಗೆ ಶೂ , ಮೊಟ್ಟೆ ವಿತರಣೆಯಂಥ ನಾಲ್ಕು ದಿನಕ್ಕಾಗುವ ಯೋಜನೆಗಳ ಬದಲು ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡುವ ಕೆಲಸ ಮಾಡಬೇಕು. ನಾನ್ಯಾಕೆ ಇದನ್ನಿಲ್ಲಿ ಉಲ್ಲೇಖಿಸುತ್ತಿದ್ದೇನೆ ಅಂದರೆ ಕನ್ನಡ ಶಾಲೆಗಳು ಗಣನೀಯವಾಗಿ ಕಡಿಮೆಯಾಗುತ್ತಿವೆ. ಹಲವು ಸರ್ಕಾರಿ ಶಾಲೆಗಳು (೧೦ ಕ್ಕೂ ಕಡಿಮೆ ಮಕ್ಕಳ ದಾಖಲಾತಿ ಇರುವ) ಸಮೀಪದ ಶಾಲೆಗಳೊಂದಿಗೆ ಸೇರಿಸಲಾಗುತ್ತಿದೆ. ಇದರಲ್ಲಿನ ಹೆಚ್ಚು ಶಾಲೆಗಳು ಕನ್ನಡ ಮಾಧ್ಯಮದ್ದೇ ಆಗಿವೆ. ಸರ್ಕಾರ ಇಂಥ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಬದಲು ಪಠ್ಯಪುಸ್ತಕ ಪರಿಷ್ಕರಣೆಗೆ ಕೈ ಹಾಕಿತು. ವೋಟ್’ಬ್ಯಾಂಕ್ ರಾಜಕಾರಣದ ಮುಸುಕಿನಲ್ಲಿ ತೆರೆಬಿದ್ದ ಕನ್ನಡದ ಶಾಲೆಗಳ ಉದ್ಧಾರ ಯಾರ ಹೊಣೆ. ಹೋದರೆ ಹೋಗಲಿ ಹೊಸ ಪಠ್ಯಪುಸ್ತಕಗಳೂ ಶಾಲೆಯನ್ನು ಸೇರಲು ವಿಳಂಬಗೊಂಡು ಸರ್ಕಾರಿ ಶಾಲೆಗಳ ಮೇಲಿನ ಭರವಸೆ ಮತ್ತಷ್ಟು ಕುಗ್ಗಿಹೋಯಿತು. ಕನ್ನಡವನ್ನು ಕಲಿಕೆಯಲ್ಲಿಯೇ ಉಳಿಸಲಾಗದ ಸರ್ಕಾರ ದೇವಾಲಯದಲ್ಲಿನ ಸಂಸ್ಕೃತದ ಮೇಲೆ ಕೆಂಗಣ್ಣು ಬೀರಿ ಅಲ್ಲಿ ಕನ್ನಡದ ಸಂಪ್ರೋಕ್ಷಣೆ ಮಾಡಲು ಮುಂದಾಗಿದೆ. ಯಾವುದೋ ದೇಶದ ಅರೆಬಿಕ್ ಭಾಷೆಯ ಉದ್ಧಾರಕ್ಕೆ ಅವಕಾಶ ಕೊಡುತ್ತಿದೆ. ನಮ್ಮದೇ ದೇಶದ ಹಿಂದಿ ಹೇರಿಕೆಯಾಗಿ ಕಾಣುತ್ತಿದೆ . ಇದು ಶಾಲೆಯ ವಿಚಾರವಾದರೆ ಇನ್ನು ಸಾಹಿತ್ಯದ ವಿಚಾರ ಮಾತನಾಡಲೇಬೇಕು. ಜಾತಿಯ ಸಂಕೋಲೆಯಿಂದ ಮುಕ್ತವಾದ ಸಮಾಜವನ್ನು ಕಟ್ಟುವ ಇಚ್ಛೆ ಹೊಂದಿದ್ದ ವಚನಕಾರರ ಜಾತಿಯನ್ನು ಹುಡುಕಿ ತೆಗೆದು ಅವರ ಜಯಂತಿಗಳನ್ನು ಸರ್ಕಾರ ಆಚರಣೆ ಮಾಡುತ್ತಿದೆ. ಅವರ ವಚನಗಳು ಅರ್ಧದಷ್ಟು ಭಾಗ ಇನ್ನೂ ಜನರಿಗೆ ತಲುಪಿಲ್ಲ. ಆ ಕೆಲಸಕ್ಕೆ ಸರ್ಕಾರ ಮುಂದಡಿಯಿಡಬೇಕು. ಮೊದಲಿಂದ ಇಲ್ಲಿಯವರೆಗಿನ ಯಾವ ಸಾಹಿತ್ಯ ಕೃತಿಗಳು ಲಭ್ಯವಿಲ್ಲವೋ ಅವೆಲ್ಲ ಕೃತಿಗಳ ಮರುಮುದ್ರಣ ಮಾಡಿ ಬೇರೆ ಭಾಷೆಗಳಿಗೂ ತರ್ಜುಮೆಗೊಳಿಸಿ ದಶದಿಶೆಗಳಿಗೂ ಕನ್ನಡದ ಕಂಪನ್ನು ಪಸರಿಸಬೇಕು. ಸಾಹಿತ್ಯ ಸಮ್ಮೇಳನಗಳಂತೂ ಸರ್ಕಾರಿ ಒಡ್ಡೋಲಗದಂತಾಗಿವೆ. ಗೋಷ್ಟಿಯ ವಿಚಾರಗಳಂತೂ ಅವೇ ಚರ್ವಿತಚರ್ವಣ. ಅಲ್ಲಿ ಸನ್ಮಾನಿತ ಮತ್ತು ವೇದಿಕೆ ಏರಿದಂತ ಸಾಹಿತಿಗಳಿಗೆ ಬಡತನ, ಶೋಷಣೆ, ಪುರೋಹಿತಷಾಹಿ , ಸಮಾನತೆ , ಹಸಿವು ಪದಗಳ ಹೊರತಾಗಿ ಮಾತಾಡಿ ಮತ್ತು ಸಾಹಿತ್ಯ ರಚಿಸಿ ಎಂದೇನಾದರೂ ಕಟ್ಟಳೆ ವಿಧಿಸಿ ಬಿಡಿ ನೋಡೋಣ. ಅಕ್ಷರ ಜಾತ್ರೆಯ ವೇದಿಕೆಯಲ್ಲಿಯೇ ಈ ಸಾಹಿತಿಗಳಿಗೆ ಶಾಶ್ವತ ಅಕ್ಷರ ಸಂನ್ಯಾಸ ದೀಕ್ಷೆ ಕೊಡಬೇಕಾದೀತು. ದುಂದುವೆಚ್ಚದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಬದಲು ಅದೇ ಮೊತ್ತದಲ್ಲಿ ಕನ್ನಡದ ಬಗೆಗಿನ ಸಾಕ್ಷ್ಯಚಿತ್ರಗಳನ್ನು, ಕನ್ನಡದ ಪುರಾತನ ಇತಿಹಾಸಕ್ಕೆ ಕನ್ನಡಿ ಹಿಡಿಯುವಂತಿರುವ ವಸ್ತು ಸಂಗ್ರಹಾಲಯಗಳನ್ನೋ, ಕೆಲವು ಕುಗ್ರಾಮಗಳಿಗೆ ಗ್ರಂಥಾಲಯಗಳನ್ನೋ ನಿರ್ಮಿಸಬೇಕು. ಇಲ್ಲವೇ ಕನ್ನಡದ ಶ್ರೇಷ್ಟ ಸಾಹಿತಿಗಳ ನೆನಪನ್ನು ಚಿರಸ್ಥಾಯಿಯಾಗಿ ಇಡಬಲ್ಲ ಕವಿಶೈಲ, ಥೀಮ್‌ ಪಾರ್ಕ್‌, ಸಾಧನಕೇರಿಯ ಬೇಂದ್ರೆಯವರ ಮನೆಯಂಥ ಮನೆಗಳು ನಿರ್ಮಾಣವಾಗಬೇಕು. ಅದರಿಂದ ಪ್ರವಾಸೋದ್ಯಮಕ್ಕೂ ಲಾಭ. ಕರ್ನಾಟಕದುದ್ದಕ್ಕೂ ಹುಡುಕಿ ತೆಗೆದರೆ ಇನ್ನೂ ಎಷ್ಟೋ ಪ್ರವಾಸಿ ಕ್ಷೇತ್ರಗಳನ್ನು ಹುಡುಕಿ ತೆಗೆಯಬಹುದು. ಪ್ರವಾಸದ ಆಸಕ್ತಿಯಿರುವವರಿಗೆ ಬೇಸಿಗೆ ಮಳೆ ಮತ್ತು ಚಳಿಗಾಲವೆಂಬ ತ್ರಿಕಾಲಕ್ಕೂ ಸಲ್ಲುವ ಕ್ಷೇತ್ರಗಳು ರಾಜ್ಯಾದ್ಯಂತ ಇವೆ. ಇಂಥ ಪ್ರವಾಸಿ ತಾಣಗಳನ್ನು ಉಳಿಸಿಕೊಳ್ಳುವುದೂ ಕೂಡಾ ಕನ್ನಡದ ಅಸ್ಮಿತೆಯನ್ನು ಉಳಿಸಿದಂತೆ. ಉತ್ತರ ಕರ್ನಾಟಕದ ಹಲವು ಪ್ರವಾಸಿ ಕೇಂದ್ರಗಳೆಡೆಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪ್ರವಾಸಿ ಕೇಂದ್ರಗಳ ಸುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸುವ ಕನಿಷ್ಟ ಕಾಳಜಿಯನ್ನು ಸರ್ಕಾರ ಮರೆತಂತಿದೆ. ನಮ್ಮ ಐತಿಹ್ಯವನ್ನು ಸಾರುವ ಈ ಕ್ಷೇತ್ರಗಳನ್ನು ಮೊದಲಿದ್ದಂತೆಯೇ ಅಥವಾ ಅದಕ್ಕಿಂತಲೂ ಚೆನ್ನಾಗಿ ಮುಂದಿನ ಪೀಳಿಗೆಗೆ ರವಾನಿಸಬೇಕಾದ ಗುರುತರವಾದ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಈ ಐತಿಹಾಸಿಕ ಸ್ಥಳಗಳ ಪಕ್ಕ ಮಾಹಿತಿ ಫಲಕದಂತೆಯೇ ಅಲ್ಲಿಯೇ ಒಂದು ಕೊಠಡಿಯ ವ್ಯವಸ್ಥೆ ಮಾಡಿ ಅಲ್ಲಿ ಆ ಸ್ಥಳಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳ ಪ್ರದರ್ಶನ ಮಾಡುವ ವ್ಯವಸ್ಥೆ ಮಾಡಬೇಕಿದೆ. ಪ್ರವಾಸಿ ಸ್ಥಳಗಳಲ್ಲಿನ ಯಾತ್ರಿ ನಿವಾಸದ ಗುಣಮಟ್ಟ ಹೆಚ್ಚಿಸಬೇಕಿದೆ. ಯಾತ್ರಿ ನಿವಾಸ ಇಲ್ಲದ ಜಾಗಗಳಲ್ಲಿ ಅವುಗಳ ನಿರ್ಮಾಣವಾಗಬೇಕಿದೆ. ಕರ್ನಾಟಕ ಸದ್ಯಕ್ಕೆ ಎದುರಿಸುತ್ತಿರುವ ಸಮಸ್ಯೆ ಬರ(ಈ ವರ್ಷ ಕೊಂಚ ಮಳೆಯಾಗಿದೆ) ಮತ್ತು ಮಳೆಯಾದಾಗ ಮಳೆ ನೀರಿನ ಕಳಪೆ ನಿರ್ವಹಣೆ. ಮಳೆ ಬಾರದಿರುವ ಕುರಿತು ಹವಾಮಾನ ಇಲಾಖೆಯವರು ಪ್ರತಿ ವರ್ಷ ಸಾಕಷ್ಟು ಮೊದಲೇ ತಿಳಿಸಿದ್ದರೂ ನಮ್ಮ ವಿಳಂಬ ನೀತಿ ಮತ್ತು ನಿರ್ಲಕ್ಷ್ಯದಿಂದ ಬರ ನಿರ್ವಹಣೆ ಕಷ್ಟಸಾಧ್ಯವಾಗಿದೆ. ರಾಜ್ಯದ ಪಶ್ಚಿಮ ಗಡಿಗಂಟಿರುವ ಕರಾವಳಿಯಲ್ಲಿ ಒಂದಷ್ಟು ನಿರ್ಲವಣಾಗಾರಗಳನ್ನು ತೆಗೆಯಬೇಕು. ಇಂಥ ಘಟಕಗಳಿಗೆ ಆಗುವ ಖರ್ಚು ವೆಚ್ಚಗಳು ಜಾಸ್ತಿಯಾಗಿದ್ದರೂ ಸದ್ಯ ಸರ್ಕಾರ ಬರಪೀಡಿತ ಪ್ರದೇಶವೆಂದು ಗುರುತಿಸಿ ಬರ ನಿರ್ವಹಣೆಗೆ ಮಾಡುತ್ತಿರುವ ಖರ್ಚು ಮತ್ತು ಬರಪೀಡಿತ ಪ್ರದೇಶಗಳಿಗೆ ಕೊಡುತ್ತಿರುವ ಪರಿಹಾರ ಧನಗಳಿಗೆ ಸರಿಸಮವಾಗಬಲ್ಲದು. ನಿರ್ಲವಣಾಗಾರಗಳ ನಿರ್ಮಾಣ ವೆಚ್ಚ ಜಾಸ್ತಿ ಎನಿಸಿದರೆ ರಾಜ್ಯದುದ್ದಕ್ಕೂ ಇರುವ ಕೆರೆ ಕಲ್ಯಾಣಿಗಳ ಹೂಳೆತ್ತುವ ಕೆಲಸಕ್ಕಾದರೂ ಕೈ ಹಾಕಬೇಕಿದೆ. ಬೆಂಗಳೂರಿನಲ್ಲಿನ ವರ್ತೂರ ಕೆರೆಯೊಂದೆ ಬೆಂಗಳೂರಿನ ನೀರಿನವಶ್ಯಕತೆಯ ಸಿಂಹಪಾಲನ್ನು ಪರಿಹರಿಸಬಲ್ಲದು ಎಂದು ವರದಿಯೊಂದು ಸಾಭೀತು ಪಡಿಸಿದೆ. ಬೆಂಗಳೂರಿನ ಎಲ್ಲ ಕೆರೆಗಳನ್ನು ಶುದ್ಧಿಕರಿಸಿದರೆ ಕಾವೇರಿಯ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗುತ್ತದೆ ಅಲ್ಲದೇ ದೊಡ್ಡ ಮಟ್ಟದ ಮಳೆಯಾದಾಗ ಮಳೆ ನೀರನ್ನು ಕಾಪಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಇಂಥ ದೀರ್ಘಕಾಲಕ್ಕಾಗುವ ಯೋಜನೆಗಳು ಯಾಕೆ ಸರ್ಕಾರದ ಅರಿವಿನ ಪರಿಧಿಗೆ ಬರುವುದಿಲ್ಲ? ಎತ್ತಿನ ಹೊಳೆಯಂತಹ ಅಪ್ರಾಯೋಗಿಕ ಯೋಜನೆಗಳಿಗೆ ಯಾಕೆ ಕೈ ಹಾಕುತ್ತಿದೆ? ಇವೆಲ್ಲಾ ಸರ್ಕಾರದ ಭಾಗವಾದರೆ ಸಂಘಟನೆಗಳ ಕರ್ತವ್ಯಗಳೂ ಹಲವಿವೆ. ಪ್ರತಿ ಸಂಘಟನೆ ತಾನು ಮಾಡುವ ಪ್ರತಿಭಟನೆ ಪಕ್ಷಾತೀತವಾಗಿದೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಜರೂರತ್ತಿದೆ. ಒಂದು ಪ್ರತಿಭಟನೆಯ ಪ್ರತಿಫಲ ದೀರ್ಘ ಕಾಲಕ್ಕೆ ಸಲ್ಲುವಂತಿರಬೇಕು. ಜಿಮ್’ಗಳಲ್ಲಿನ ಹಿಂದಿ ಹಾಡು ನಿಲ್ಲಿಸುವುದೇ ಕನ್ನಡದ ಗೆಲುವಲ್ಲ. ಜಿಮ್’ನಲ್ಲಿ ಕನ್ನಡದ ಹಾಡು ಐದು ನಿಮಿಷದ್ದು ಶಾಲೆಗಳಲ್ಲಿ ಕನ್ನಡ ಉಳಿದರೆ ಮತ್ತೊಂದು ಪೀಳಿಗೆಗೆ ಕನ್ನಡ ಉಳಿಸಿದಂತೆ. ಕನ್ನಡ ಮಾತಾಡಿದ ಮಿಷನರಿ ಸ್ಕೂಲಿನ ಮಗು ದಂಡ ತೆತ್ತು ಬರುತ್ತಿದೆ. ಕನ್ನಡ ಕಿಲೋಮೀಟರ್ ಕಲ್ಲುಗಳ ಮೇಲೆ ಉಳಿಸುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ಮಿಷನರಿ ಸ್ಕೂಲುಗಳ ಕಪ್ಪು ಹಲಗೆಯ ಮೇಲೆ ಉಳಿಸುವುದಾಗಿದೆ. ಕನ್ನಡಕ್ಕೆ ಅಧಿಕೃತ ಧ್ವಜ ಹೊಂದುವುದಕ್ಕಿಂತ ತುರ್ತಾಗಿ ಕನ್ನಡದ ಅಲಭ್ಯ ಸಾಹಿತ್ಯದ ಮರುಮುದ್ರಣಗೊಳಿಸಿ ಎಲ್ಲೆಡೆ ಹರಡಬೇಕಾಗಿದೆ. ಕಾವೇರಿ ಮಹದಾಯಿಯಂಥ ನದಿ ನೀರಿನ ಹಂಚಿಕೆಗಳು ಪ್ರತಿವರ್ಷ ರಾಜಕಾರಣದ ವಸ್ತುವಾಗುವುದರ ಬದಲು ಒಂದು ಶಾಶ್ವತ ಒಪ್ಪಂದ ಮಾಡಿಕೊಳ್ಳುವಂತೆ ಕನ್ನಡ ಸಂಘಟನೆಗಳು ಸರ್ಕಾರಕ್ಕೆ ಒತ್ತಡ ತರಬೇಕಿದೆ. ಒಂದು ವೇಳೆ ಬರ ಬಡಿದರೆ ಕೆರೆ ಶುದ್ಧೀಕರಣದಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಸರ್ಕಾರಕ್ಕೆ ಭಿನ್ನಹಿಸಬೇಕಾಗಿದೆ. ಕನ್ನಡವನ್ನು ಅಳಿದು ಹೋದ ಭಾಷಾ ಪಟ್ಟಿಯಲ್ಲಿ ನೋಡಬಾರದು ಎಂಬ ಇಚ್ಛೆ ಇದ್ದರೆ ಸರ್ಕಾರಗಳು( ಯಾವುದೇ ಪಕ್ಷದ್ದಾಗಿರಲಿ) ಸ್ವ ಇಚ್ಚೆಯಿಂದ ಇಂಥ ಕೆಲಸಗಳಿಗೆ ಮುಂದಾಗಬೇಕು. ಸಂಘಟನೆಗಳು ಇಂಥ ಯೋಜನೆಗಳನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಬೇಕು. ಕನ್ನಡ ಭಾಷೆ ಶಾಶ್ವತವಾಗಿ ಉಳಿಯಬೇಕು. ನಾಡು ಸಮೃದ್ಧವಾಗಿ ಇರಬೇಕು ಎಂಬುದರಲ್ಲಿ ನಮ್ಮ ವೈಯುಕ್ತಿಕ ಕೆಲಸಗಳೇನು ಎಂಬುದನ್ನು ಮರೆಯದಿರೋಣ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಇಂದು 6,892 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,82,458 ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದರಲ್ಲೇ ಅತಿಹೆಚ್ಚು ಅಂದರೆ 2,722 ಜನರಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಇದಲ್ಲದೆ ಬೆಂಗಳೂರಿನಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಇಂದು 7509 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ 4,69,750 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಂತಾಗಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 59 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 8,641 ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ 6892 ಹೊಸ ಪ್ರಕರಣಗಳಲ್ಲಿ ಜಿಲ್ಲಾವಾರು ಸಂಖ್ಯೆಯನ್ನು ನೋಡುತ್ತಾ ಹೋಗುವುದಾದರೆ ಬೆಂಗಳೂರಿನಲ್ಲಿ 2,722, ಉಡುಪಿ 332, ಹಾಸನ 320, ಕಲಬುರಗಿ 273, ಮೈಸೂರು 240, ಚಿಕ್ಕಮಗಳೂರು 219, ದಕ್ಷಿಣ ಕನ್ನಡ 217, ಮಂಡ್ಯ 209, ಬಾಗಲಕೋಟೆ 191, ತುಮಕೂರು 187, ಶಿವಮೊಗ್ಗ 181, ಚಿತ್ರದುರ್ಗ 176, ಉತ್ತರ ಕನ್ನಡ 176, ಬಳ್ಳಾರಿ 164, ಧಾರವಾಡ 145, ವಿಜಯಪುರ 117, ಬೆಂಗಳೂರು ಗ್ರಾಮಾಂತರ 110, ದಾವಣಗೆರೆ 107, ಚಿಕ್ಕಬಳ್ಳಾಪುರ 106, ಕೊಲಾರ 90, ಹಾವೇರಿ 83, ಬೆಳಗಾವಿ 78, ಯಾದಗಿರಿ 82, ರಾಮನಗರ 75, ಚಾಮರಾಜನಗರ 64, ಗದಗ 61, ರಾಯಚೂರು 52, ಕೊಪ್ಪಳ 45, ಬೀದರ್ 45, ಕೊಡಗು 25 ಪ್ರಕರಣಗಳು ದಾಖಲಾಗಿವೆ. Today’s Media Bulletin 28/09/2020. Please click on the link below to view bulletin.@readingkafka @IasAlok @DeccanHerald @anusharavi10 @D_Roopa_IPS @iaspankajpandey @Tejasvi_Surya @BBMP_MAYOR @BBMPCOMM @mla_sudhakar @RAshokaBJP @Ratnaprabha_IAShttps://t.co/RWsYq0wtLW pic.twitter.com/TrhuDzN2op
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ನವೆಂಬರ್ 19ರಂದು ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಅಂದು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. Suvarna News First Published Nov 9, 2022, 11:59 AM IST ನವದೆಹಲಿ (ನ.9): ಮುಂದಿನ ವಾರ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಏಕೆಂದ್ರೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಸದಸ್ಯರು ನವೆಂಬರ್ 19ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. 'ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಭಾರತೀಯ ಬ್ಯಾಂಕುಗಳಿಗೆ ಮುಷ್ಕರ ನಡೆಸುವ ಸಂಬಂಧ ನೋಟಿಸ್ ನೀಡಿದ್ದಾರೆ. ಸದಸ್ಯರು ತಮ್ಮ ಬೇಡಿಕೆಗಳಿಗೆ ಬೆಂಬಲವಾಗಿ ನವೆಂಬರ್ 19ರಂದು ಮುಷ್ಕರ ನಡೆಸಲು ಮುಂದಾಗಿದ್ದಾರೆ ಎಂದು ಸಂಘಟನೆ ಮಾಹಿತಿ ನೀಡಿದೆ' ಎಂದು ಸೋಮವಾರ (ನ.7) ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ. ಬ್ಯಾಂಕ್ ಗಳ ಶಾಖೆಗಳು ಹಾಗೂ ಕಚೇರಿಗಳಲ್ಲಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಬ್ಯಾಂಕ್ ಅಗತ್ಯ ಕ್ರಮ ಕೈಗೊಳ್ಳುತ್ತಿದೆಯಾದರೂ, ಸಿಬ್ಬಂದಿ ಮುಷ್ಕರ ನಡೆಸೋದ್ರಿಂದ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಹೀಗಾಗಿ ಬ್ಯಾಂಕ್ ಶಾಖೆಗಳು ಹಾಗೂ ಕಚೇರಿಗಳ ಕಾರ್ಯನಿರ್ವಹಣೆಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎಂದು ಬ್ಯಾಂಕ್ ಮುನ್ನೆಚ್ಚರಿಕೆ ನೀಡಿದೆ. ನವೆಂಬರ್ 19 ಮೂರನೇ ಶನಿವಾರವಾಗಿರುವ ಕಾರಣ ಆ ದಿನ ಬ್ಯಾಂಕುಗಳಿಗೆ ರಜೆಯಿರೋದಿಲ್ಲ. ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಬ್ಯಾಂಕುಗಳಿಗೆ ರಜೆಯಿರುತ್ತದೆ. ಒಂದು ಮತ್ತು ಮೂರನೇ ಶನಿವಾರ ಬ್ಯಾಂಕು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕೆಲವರು ಶನಿವಾರ ತಮಗೆ ರಜೆಯಿದೆ ಎಂಬ ಕಾರಣಕ್ಕೆ ನ.1ರಂದು ಬ್ಯಾಂಕಿಗೆ ಹೋಗುವ ಕೆಲಸವಿಟ್ಟುಕೊಂಡಿದ್ರೆ ಮುಂದೂಡೋದು ಒಳಿತು. ಇಲ್ಲವೇ ನ.18ರೊಳಗೆ ಪೂರ್ಣಗೊಳಿಸುವುದು ಉತ್ತಮ. ಬಿಬಿಎ ಡ್ರಾಪ್ ಔಟ್ ಆದ್ರೂ ಚಹಾ ಮಾರಿ ಕೋಟ್ಯಧಿಪತಿಯಾದ ಭಾರತೀಯ ವಿದ್ಯಾರ್ಥಿ! ಎಟಿಎಂ ಸೇವೆಯಲ್ಲೂ ವ್ಯತ್ಯಯ ಸಾಧ್ಯತೆ ಇನ್ನು ನಿರಂತರ ಎರಡು ದಿನ ಬ್ಯಾಂಕಿಗೆ (Bank) ರಜೆಯಿರುವ (Holiday) ಕಾರಣ ಈ ಅವಧಿಯಲ್ಲಿ ಬ್ಯಾಂಕುಗಳ ಎಟಿಎಂನಲ್ಲಿ (ATM) ಹಣದ ಕೊರತೆ ಉಂಟಾಗುವ ಸಾಧ್ಯತೆಯೂ ಇದೆ. ಇದ್ರಿಂದ ಎಟಿಎಂ ಬಳಕೆದಾರರು ನಗದು (Cash) ಸಿಗದೆ ತೊಂದರೆ ಅನುಭವಿಸಬೇಕಾದ ಸಾಧ್ಯತೆಯೂ ಇದೆ. ಈ ವಾರ ಮೂರು ದಿನ ಬ್ಯಾಂಕ್ ರಜೆ ನವೆಂಬರ್ 11,12 ಹಾಗೂ 13ರಂದು ಬ್ಯಾಂಕಿಗೆ ರಜೆಯಿರುತ್ತದೆ. ನ.11ರಂದು ಕನಕದಾಸ ಜಯಂತಿ ಪ್ರಯುಕ್ತ ಬ್ಯಾಂಕಿಗೆ ರಜೆ. ಇನ್ನು ನ.12ರಂದು ಎರಡನೇ ಶನಿವಾರ ಹಾಗೂ ನ.13 ಭಾನುವಾರವಾದ ಕಾರಣ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಹೀಗಾಗಿ ಈ ವಾರಾಂತ್ಯದಲ್ಲಿ ಬ್ಯಾಂಕಿಗೆ ಹೋಗುವ ಕೆಲಸವೇನಾದ್ರೂ ಇದ್ರೆ ಮುಂದೂಡಿ. ಹಾಗೆಯೇ ತುರ್ತಾಗಿ ಏನಾದ್ರೂ ಬ್ಯಾಂಕ್ ಕೆಲಸ ಪೂರ್ಣಗೊಳಿಸೋದಿದ್ರೆ ಶುಕ್ರವಾರಕ್ಕಿಂತ ಮೊದಲೇ ಮಾಡಿ ಮುಗಿಸಿ. ಚುನಾವಣಾ ಬಾಂಡ್ ಗಳೇ ರಾಜಕೀಯ ಪಕ್ಷಗಳ ತಿಜೋರಿ; 2018ರಿಂದ ಇಲ್ಲಿಯ ತನಕ 10,791ಕೋಟಿ ರೂ. ಸಂಗ್ರಹ ಇತರ ತಿಂಗಳುಗಳಿಗೆ ಹೋಲಿಸಿದ್ರೆ ನವೆಂಬರ್ ನಲ್ಲಿ ಬ್ಯಾಂಕ್ ರಜೆಗಳು ಕಡಿಮೇನೆ. ವಾರದ ರಜೆಗಳನ್ನು ಹೊರತುಪಡಿಸಿದ್ರೆ ಕೇವಲ ನಾಲ್ಕು ದಿನಗಳು ಮಾತ್ರ ಬ್ಯಾಂಕಿಗೆ ರಜೆಯಿದೆ. ಅಂದರೆ ವಾರದ ರಜೆಗಳನ್ನು ಸೇರಿಸಿದ್ರೆ ಮಾತ್ರ ಒಟ್ಟು 10 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ.ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ (ATM) ವ್ಯವಹಾರಗಳಿಗೆ ಸಾಮಾನ್ಯವಾಗಿ ಯಾವುದೇ ತೊಂದರೆಯಾಗೋದಿಲ್ಲ. ಆದರೆ, ಬ್ಯಾಂಕಿಗೆ (Bank) ಹೋಗಿಯೇ ಮಾಡಬೇಕಾದ ಯಾವುದಾದ್ರೂ ಕೆಲಸವಿದ್ರೆ ಮಾತ್ರ ಮುಂದೂಡುವುದು ಉತ್ತಮ. ಬ್ಯಾಂಕ್ ಗಳ ರಜೆಗೆ ಸಂಬಂಧಿಸಿ ಆರ್ ಬಿಐ (RBI) ಪ್ರತಿ ತಿಂಗಳ ಪ್ರಾರಂಭದಲ್ಲಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಆದರೆ, ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ.
ಇವತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಗಲಾಟೆ ಮಾಡುವ ಉದ್ದೇಶ ವಿನ: ಬೇರೆ ಏನೂ ಇಲ್ಲ. ಜಿಲ್ಲೆಯ ಬಸ್ಸುಗಳು ರಸ್ತೆಗೆ ಇಳಿಯುವುದು ನಿಂತುಬಿಟ್ಟರೆ ಜನಜೀವನ ಅಸ್ತವ್ಯಸ್ತ ಆಗುತ್ತದೆ. ಅದರಿಂದ ಜನಸಾಮಾನ್ಯರು ಸಂಕಟ ಅನುಭವಿಸುತ್ತಾರೆ. ವಿಘ್ನ ಸಂತೋಷಿಗಳಿಗೆ ಸಂತೋಷವಾಗುತ್ತದೆ. ಹಾಗಾದರೆ ಗಲಾಟೆಗೆ ಏನು ಕಾರಣ? ಸಂಶಯವೇ ಇಲ್ಲ, ಗೋಸಾಗಾಟ. ನಾವು ಯಾವುದೇ ಕಾರಣಕ್ಕೂ ಅಕ್ರಮ ದನ ಸಾಗಾಟ ಆಗಲು ಬಿಡುವುದಿಲ್ಲ, ಅಕ್ರಮ ಕಸಾಯಿಖಾನೆಗಳನ್ನು ಬಿಡುವುದಿಲ್ಲ ಎಂದು ಯಾವ ದಿನ ಪೊಲೀಸ್ ಇಲಾಖೆಗೆ ಪೊಲೀಸ್ ಇಲಾಖೆಯೇ ಧೃಡ ನಿರ್ಧಾರ ಮಾಡುತ್ತದೆಯೋ ಆವತ್ತು ಗೋಕಳ್ಳತನ ತನ್ನಿಂದ ತಾನೇ ಇಳಿದು ಹೋಗಿ ಕ್ರಮೇಣ ನಿಂತು ಹೋಗಲಿದೆ. ಅದರೊಂದಿಗೆ ನಾವು ದನಗಳನ್ನು ಯಾವುದೇ ಕಾರಣಕ್ಕೂ ಮಾರುವುದಿಲ್ಲ ಎಂದು ಗೋವನ್ನು ಸಾಕುವವರು ನಿಶ್ಚಯಿಸಿದ ದಿನ ಸಕ್ರಮ ಸಾಗಾಟವೂ ನಿಂತು ಹೋಗಲಿದೆ. ಕದ್ದ ದನಗಳನ್ನು ನಾವು ತಿನ್ನುವುದಿಲ್ಲ ಎಂದು ಮುಸ್ಲಿಮರೂ, ಗೋಮಾಂಸ ತಿನ್ನುವುದು ಮಹಾಪಾಪ ಎಂದು ಯಾವಾಗ ಜಾತ್ಯಾತೀತ ಹಿಂದುಗಳು ಅಂದುಕೊಳ್ಳುತ್ತಾರೋ ಆವತ್ತು ಗೋಗಲಾಟೆ ಅಂತ್ಯಕಾಣಲಿದೆ. ಆದರೆ ಇಷ್ಟೆಲ್ಲಾ ಸಾಧ್ಯವಾಗಬೇಕಾದರೆ ಏನಾದರೂ ಪವಾಡ ನಡೆಯಬೇಕಾಗಿದೆ. ತುಂಬಾ ದೊಡ್ಡ ಸಾಧನೆ ಏನಲ್ಲಾ? ಎಲ್ಲರೂ ಗಟ್ಟಿ ಮನಸ್ಸು ಮಾಡಬೇಕು. ಮುಕ್ತ ಮನಸ್ಸು ಬೇಕು… ಮೊದಲಿಗೆ ಸ್ಥಳೀಯ ಪೊಲೀಸ್ ಠಾಣೆಗಳ ಅಧೀಕ್ಷಕರರು, ನಂತರ ರಾಜಕಾರಣಿಗಳು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು, ಧರ್ಮಗುರುಗಳು, ಭೋದಕರು ಹೀಗೆ ಒಂದು ಕೋಣೆಯಲ್ಲಿ ಕುಳಿತು ಅಖಂಡ ಸಭೆ ನಡೆಸಿ ಹೊರಗೆ ಬಂದು ತಮ್ಮ ನಿರ್ಧಾರ ಪ್ರಕಟಿಸಬೇಕು. ಅದು ಆಗದೇ ಇದ್ದ ಕಾರಣದಿಂದ ಮೊನ್ನೆ ಜೋಕಟ್ಟೆಯಲ್ಲಿ ನಡೆದ ಘಟನೆ ನಿತ್ಯ ಮುಂದುವರೆಯುತ್ತಿದೆ. ಜೋಕಟ್ಟೆಯಲ್ಲಿ ಅಕ್ರಮ ಕಸಾಯಿ ಖಾನೆ ಇಲ್ಲ ಎಂದರೆ ಕುರುಡ ಕೂಡ ನಂಬಲಿಕ್ಕಿಲ್ಲ, ಹಾಗಿರುವಾಗ ಅಲ್ಲಿಂದ ಇತ್ತೀಚೆಗೆ ಪಣಂಬೂರು ಪೊಲೀಸರು 23 ದನಗಳನ್ನು ವಶಪಡಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ದನಗಳು ಫಜೀರು ಗೋವನಿತಾಶ್ರಮದಲ್ಲಿ ಬದುಕಿದ್ದವು. ಆದರೆ ನ್ಯಾಯಾಲಯದಲ್ಲಿ ದಾವೆ ಮಂಡಿಸಿದ ಕೆಲವರು ನಾವು ಸಾಕುವ ದೃಷ್ಟಿಯಿಂದ ಗೋವುಗಳನ್ನು ಇಟ್ಟಿದ್ದೇವು. ಅದನ್ನು ಪೊಲೀಸರು ವಶಪಡಿಸಿಕೊಂಡು ಹೋಗಿರುವುದು ಸರಿಯಲ್ಲ ಎಂದು ವಾದಿಸಿದ್ದರು. ಕೊನೆಗೆ ನ್ಯಾಯಾಲಯ ದನಗಳನ್ನು ಮತ್ತೆ ಜೋಕಟ್ಟೆಯವರ ವಶಕ್ಕೆ ಒಪ್ಪಿಸಿತು. ಅದನ್ನು ಟೆಂಪೂದಲ್ಲಿ ತೆಗೆದುಕೊಂಡು ಹೋದವರು ಅಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತಾವು ಹೇಗೆ ನ್ಯಾಯಾಲಯದ ದಾರಿ ತಪ್ಪಿಸಿ ದನಗಳನ್ನು ಮತ್ತೆ ತೆಗೆದುಬಂದೆವು ನೋಡಿ ಎಂದು ಹೆಮ್ಮೆಯ ಫೋಸ್ ಕೊಟ್ಟಿದ್ದಾರೆ. ಪಟಾಕಿ ಹೊಡೆದ ದೃಶ್ಯವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಅದು ಟಿವಿ, ವೆಬ್ ಸೈಟಿಗಳಲ್ಲಿ ಬಂದಿದೆ. ಹೀಗೆ ಪಟಾಕಿ ಸಿಡಿಸಿದ್ದೇ ಒಂದು ವಿವಾದವಾಗಿದೆ. ದನವನ್ನು ಕೇವಲ ತಿನ್ನುವ ಆಹಾರ ಎಂದುಕೊಂಡವರು ಮಾತ್ರ ಹೀಗೆ ಯುದ್ಧ ಗೆದ್ದ ಉನ್ಮಾದದಲ್ಲಿ ಇರುತ್ತಾರೆ ವಿನ: ಗೋವು ನಮಗೆ ತಾಯಿ ಸಮಾನ ಎಂದುಕೊಂಡವರು ಇದರಿಂದ ಗ್ಯಾರಂಟಿಯಾಗಿ ಬೇಸರದಲ್ಲಿ ಇರುತ್ತಾರೆ. ಚೆಕ್ ಪೋಸ್ಟ್ ಸ್ಟ್ರಾಂಗ ಇರಲಿ… ಗೋವನ್ನು ಒಂದು ಪ್ರಾಣಿ, ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳು ಭೋಗದ ವಸ್ತುಗಳು ಎಂದು ಅಂದುಕೊಳ್ಳುವವರಿಗೆ ಅದರ ಮಹತ್ವ ಗೊತ್ತಿಲ್ಲದೇ ಇರಬಹುದು. ಅದರೆ ದನದ ಮಹತ್ವ, ಗೋವಿನ ಪ್ರಾಮುಖ್ಯತೆ ಕೇವಲ ಹಾಲು ನೀಡುತ್ತದೆ ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ, ಗೋವು ಕೃಷಿ ಬದುಕಿಗೂ ಅತ್ಯಗತ್ಯ ಎನ್ನುವುದು ಹಲವರು ಅರ್ಥ ಮಾಡಿಕೊಂಡಿಲ್ಲ. ಹಾಗಾದರೆ ನಮ್ಮ ಗೋವನ್ನು ನಾವು ಉಳಿಸಲು ನಾವು ಏನು ಮಾಡಬೇಕು ಎಂದರೆ ಅಲ್ಲಲ್ಲಿ ಪೊಲೀಸ್ ಇಲಾಖೆಯವರು ಚೆಕ್ ಪೋಸ್ಟ್ ಹಾಕಬೇಕು. ಎಲ್ಲೆಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆಯೋ ಅಲ್ಲಲ್ಲಿ ರಾತ್ರಿ ಪೊಲೀಸಿನವರು ಬರುವ ವಾಹನಗಳ ತಪಾಸಣೆ ನಡೆಸಬೇಕು. ಒಂದು ವೇಳೆ ಒಂದು ಚೆಕ್ ಪೋಸ್ಟಿನ ಪೊಲೀಸ್ ಸಿಬ್ಬಂದಿ ಅಕ್ರಮ ಗೋಸಾಗಾಟದ ಟೆಂಪೊವನ್ನು ಬಿಟ್ಟರು ಎಂದೇ ಇಟ್ಟುಕೊಳ್ಳೋಣ, ಅದು ಮುಂದಿನ ಚೆಕ್ ಪೋಸ್ಟಿನಲ್ಲಿ ಹಿಡಿಯಲ್ಪಟ್ಟರೆ ಆಗ ಹಿಂದೆ ಬಿಟ್ಟ ಪೊಲೀಸ್ ಸಿಬ್ಬಂದಿಗಳನ್ನು ಕರೆದು ಪೊಲೀಸ್ ಕಮೀಷನರ್ ಲೆಫ್ಟ್, ರೈಟ್ ಮಾಡಿದರೆ ಮುಗಿಯಿತು. ಯಾವ ಸ್ಟೇಶನ್ನಿವರು ದನ ಸಾಗಾಟದವರೊಂದಿಗೆ ಶಾಮೀಲಾಗಿದ್ದಾರೆ ಎನ್ನುವುದು ಗೊತ್ತಾಗಿಬಿಡುತ್ತದೆ. ಅಷ್ಟಕ್ಕೂ ಪೊಲೀಸಿನವರು ಕೂಡ ಮನುಷ್ಯರು. ಅವರಿಗೂ ಮಾನವೀಯತೆ ಇದೆ. ಆದರೆ ಅನೇಕ ಬಾರಿ ಜಾತ್ಯಾತೀತ ರಾಜಕಾರಣಿಗಳು ಫೋನ್ ಮಾಡಿ ಒತ್ತಡ ಹಾಕಿದರೆ ಯಾರು ತಾನೇ ಏನು ಮಾಡಿಯಾರು? ಅಲ್ಲವಾ
ಬೆಂಗಳೂರು, ನ.17(ಕೆಎಂಶಿ)- ರಾಜ್ಯದಲ್ಲಿ ಮತ್ತೆ ಪಕ್ಷ ವನ್ನು ಅಧಿಕಾರಕ್ಕೆ ತರಲು ಮತದಾರರನ್ನೇ ಆಪರೇಷನ್ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಇಂದಿಲ್ಲಿ ಗಂಭೀರವಾಗಿ ಆರೋಪಿಸಿದೆ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಇದೀಗ ಮುಂದಿನ ಚುನಾವಣೆಯಲ್ಲಿ ಮತದಾರ ರನ್ನೇ ಆಪರೇಷನ್ ಕಾರ್ಯಾಚರಣೆಗೆ ಒಳಪಡಿಸಿ, ಅಧಿಕಾರಕ್ಕೆ ಬರಲು ಹೊರಟಿದೆ ಎಂದು ದಾಖಲೆ ಸಮೇತ ದೂರಿದ್ದಾರೆ. ಮತದಾರರ ಜಾಗೃತಿ ಹೆಸರಲ್ಲಿ ಮತದಾರರ ಡಾಟಾ ಕಳ್ಳತನಕ್ಕೆ ಇಳಿದಿರುವ ಬಿಜೆಪಿ ಸರ್ಕಾರ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡಲು ಮುಂದಾ ಗಿದೆ ಎಂದು ಆರೋಪಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ್, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬೆಳ್ಳಂಬೆಳ್ಳಗ್ಗೆ ತುರ್ತು ಪತ್ರಿಕಾಗೋಷ್ಠಿ ಕರೆದು, “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳು ಸೇರಿದಂತೆ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹ ಪಡಿಸಿದ್ದಾರೆ. ಆಪರೇಷನ್ ಕಮಲದ ಮುಂದುವರಿದ ಭಾಗವಾದ “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’’ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧ ಪ್ರಕರಣ. ಈ ಬಗ್ಗೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿಯೇ ನ್ಯಾಯಾಂಗ ತನಿಖೆ ಮಾಡಬೇಕು. ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಸಿದರೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮಾತ್ರವಲ್ಲ ಚುನಾವಣಾ ಆಯೋಗ ಕೂಡಾ ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಗುಮಾನಿಗಳಿವೆ. ಕೇಂದ್ರ ಚುನಾವಣಾ ಆಯೋಗ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆಯ ಹಗರಣ ನಡೆಸಿದ ಸಂಸ್ಥೆಯ ಹೆಸರು ರಾಜ್ಯದ ಸಚಿವರೊಬ್ಬರ ಒಡೆತನದ ಸಂಸ್ಥೆಯ ಹೆಸರಿನ ಜೊತೆ ತಾಳೆಯಾಗುವುದು ಕಾಕತಾಳೀಯವಾಗಿರಲಾರದು. ಅದೇ ರೀತಿ ಸಂಸ್ಥೆಯ ಕಚೇರಿ ಇರುವ ಸ್ಥಳದ ಸಮೀಪದಲ್ಲಿಯೇ ಈ ಸಂಶಯಿತ ಸಚಿವರ ಸಂಸ್ಥೆಗಳೂ ಇರುವುದು ಸಂಶಯವನ್ನು ಇನ್ನಷ್ಟು ಬಲಪಡಿಸುತ್ತದೆ. ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗದೆ ಇಂತಹದ್ದೊಂದು ಹಗರಣ ನಡೆಸಲು ಸಾಧ್ಯವಿಲ್ಲ, ಅಧಿಕಾರಿಗಳು ಸ್ವಇಚ್ಛೆಯಿಂದ ಇಷ್ಟೊಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರಿಂದ ಹಿಡಿದು ಹಿರಿಯ ಸಚಿವರೆಲ್ಲರೂ ಭಾಗಿಯಾಗಿಯೇ ಈ ಕೆಲಸ ಮಾಡಿದ್ದಾರೆ. ‘ಮೇಲಿನವರ’ ರಕ್ಷಣೆ ಇಲ್ಲದೆ ಮಹಾನಗರ ಪಾಲಿಕೆ ಯಾವುದೇ ಪೂರ್ವಪರ ಪರಿಶೀಲನೆ ನಡೆಸದೆ “ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡಲು ಅನುಮತಿ ನೀಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಮಾಹಿತಿ ಸಂಗ್ರಹದ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕಾಗಿದ್ದು ಖಾಸಗಿ ಸಂಸ್ಥೆಗೆ ಇದನ್ನು ಒಪ್ಪಿಸುವುದೇ ಅಪರಾಧವಾಗಿದೆ. ಖಾಸಗಿ ಸಂಸ್ಥೆಯ ಸಿಬ್ಬಂದಿಯನ್ನು ಬಿಬಿಎಂಪಿಯ ಅಧಿಕಾರಿಗಳೇ ಎಂದು ತಪ್ಪಾಗಿ ತಿಳಿದು ಮತದಾರರು ವೈಯಕ್ತಿಕ ಮಾಹಿತಿಯನ್ನು ನೀಡಿದ್ದಾರೆ. ಇದು ವಿಶ್ವಾಸ ದ್ರೋಹವಾಗಿದೆ. ಚಿಲುಮೆ ಸಂಸ್ಥೆಯ ಮಾಲೀಕ ಕೃಷ್ಣಪ್ಪ ರವಿಕುಮಾರ ಎಂಬುವರು ಈ ಹಗರಣದ ರೂವಾರಿಯಾಗಿ ಮೇಲ್ನೋಟಕ್ಕೆ ಕಾಣಿಸಿದರೂ ಇದರ ಹಿಂದೆ ಸರ್ಕಾರದ ಉನ್ನತ ಸ್ಥಾನದಲ್ಲಿರುವವರ ಕೈವಾಡ ಖಂಡಿತ ಇದೆ. ಈ ಬಗ್ಗೆ ತನಿಖೆ ಮಾಡಿದರೆ ಮಾತ್ರ ಸತ್ಯ ಬಯಲಾಗಲು ಸಾಧ್ಯ. ಯಾವುದೋ ಒಂದು ಸಂಸ್ಥೆ ಅರ್ಜಿ ನೀಡಿ ತಾವು ಮತದಾರರನ್ನು ಜಾಗೃತಗೊಳಿಸುವ ಮತ್ತು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯವನ್ನು ಉಚಿತವಾಗಿ ಮಾಡುವುದಾಗಿ ತಿಳಿಸಿದಾಗಲೇ ಸಂಸ್ಥೆಯ ಉದ್ದೇಶದ ಬಗ್ಗೆ ಸಂಶಯ ಮೂಡಬೇಕಿತ್ತು. ಹೀಗಿದ್ದರೂ 20 ಆಗಸ್ಟ್ 2022ರಂದು ಬಿಬಿಎಂಪಿ ಆಯುಕ್ತರು ಅನುಮತಿ ನೀಡಿದ್ದಾರೆ. ಜಾಹಿರಾತು ನೀಡದೆ. ಟೆಂಡರ್ ಕರೆಯದೆ ಬಿಬಿಎಂಪಿ ಒಂದು ಖಾಸಗಿ ಕಂಪನಿಗೆ ಈ ಕೆಲಸವನ್ನು ನೀಡಲು ಹೇಗೆ ಸಾಧ್ಯ? ಅನುಮತಿ ನೀಡುವಾಗ ಸಂಸ್ಥೆಯ ಹಿನ್ನೆಲೆಯನ್ನು ಯಾಕೆ ಪರಿಶೀಲಿಸಿಲ್ಲ. ಉಚಿತ ಸೇವೆ ನೀಡುವ ಉದ್ದೇಶದ ಹಿನ್ನೆಲೆಯನ್ನು ಯಾಕೆ ತಿಳಿದುಕೊಂಡಿಲ್ಲ. ಚಿಲುಮೆ ಕಂಪನಿಯವರು ಬಿಬಿಎಂಪಿ ಮೂಲಕ ತಮ್ಮ ನೌಕರರಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದ್ದೇ ಅಕ್ರಮವಾಗಿದೆ. ಕಾನೂನಿನ ಪ್ರಕಾರ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿವೃತ್ತ ಸರ್ಕಾರಿ ನೌಕರರಲ್ಲದವರು ಬೂತ್ ಲೆವೆಲ್ ಆಫೀಸರ್ ಆಗಲು ಅವಕಾಶ ಇಲ್ಲ.
Kannada News » World » Ukraine war Russia president Vladimir Putin annexes four Ukrainian territories Ukraine war ಉಕ್ರೇನ್‌ನ 4 ಪ್ರದೇಶ ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡ ರಷ್ಯಾ ಪ್ರಸ್ತುತ ಭಾಷಣದಲ್ಲಿ ಪುಟಿನ್, ಉಕ್ರೇನ್‌ನೊಂದಿಗೆ ಏಳು ತಿಂಗಳ ಸಂಘರ್ಷದ ಸಮಯದಲ್ಲಿ ಮಾಸ್ಕೋದ ಪಡೆಗಳು ಭಾಗಶಃ ವಶಪಡಿಸಿಕೊಂಡ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ವಿವರಿಸಿದರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ TV9kannada Web Team | Edited By: Rashmi Kallakatta Sep 30, 2022 | 7:13 PM ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)ಶುಕ್ರವಾರ ಕ್ರೆಮ್ಲಿನ್‌ನಲ್ಲಿ (Kremlin) ಮಾಡಿದ ಭಾಷಣದಲ್ಲಿ ರಷ್ಯಾವು ಉಕ್ರೇನ್​​ನ ನಾಲ್ಕು ಹೊಸ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಂಡಿದೆ ಎಂದು ಘೋಷಿಸಿದರು. ಪ್ರಸ್ತುತ ಭಾಷಣದಲ್ಲಿ ಅವರು ಉಕ್ರೇನ್‌ನೊಂದಿಗೆ ಏಳು ತಿಂಗಳ ಸಂಘರ್ಷದ ಸಮಯದಲ್ಲಿ ಮಾಸ್ಕೋದ ಪಡೆಗಳು ಭಾಗಶಃ ವಶಪಡಿಸಿಕೊಂಡ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ವಿವರಿಸಿದರು. ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆಗಳನ್ನು ನಡೆಸಿದ ನಂತರ ರಷ್ಯಾ ಈ ಸೇರ್ಪಡೆಗಳನ್ನು ಘೋಷಿಸಿತು. ಜನಾಭಿಪ್ರಾಯಗಳು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿವೆ. ಅವುಗಳು ಬಲವಂತವಾಗಿವೆ ಮತ್ತು ನ್ಯಾಯಸಮ್ಮತವಲ್ಲ ಎಂದು ಪಾಶ್ಚಿಮಾತ್ಯ ಸರ್ಕಾರಗಳು ಮತ್ತು ಕೈವ್ ಹೇಳಿದೆ. ಉಕ್ರೇನ್, ಯುನೈಟೆಡ್ ಸ್ಟೇಟ್ಸ್ ಮತ್ತು ವಿಶ್ವಸಂಸ್ಥೆಯ ಮುಖ್ಯಸ್ಥರು ಎಲ್ಲರೂಈ ಸಮಾರಂಭ ಯಾವುದೇ ಕಾನೂನು ಮೌಲ್ಯವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ, ಕೈವ್ ಇದನ್ನು “ಕ್ರೆಮ್ಲಿನ್ ಫ್ರೀಕ್ ಶೋ” ಎಂದು ಹೇಳಿದೆ ರಷ್ಯಾ ನಾಲ್ಕು ಹೊಸ ಪ್ರದೇಶಗಳನ್ನು ಹೊಂದಿದೆ ಎಂದು ಘೋಷಿಸಿದ ಪುಟಿನ್, ಲುಹಾನ್ಸ್ಕ್, ಡೊನೆಟ್ಸ್ಕ್, ಖೆರ್ಸನ್ ಪ್ರದೇಶ ಮತ್ತು ಜಪೋರಿಝಿಯಾ ಪ್ರದೇಶದಲ್ಲಿ ವಾಸಿಸುವ ಜನರು ಶಾಶ್ವತವಾಗಿ ನಮ್ಮ ದೇಶವಾಸಿಗಳಾಗುತ್ತಿದ್ದಾರೆ ಎಂದಿದ್ದಾರೆ. ಉಕ್ರೇನ್ ಮಿಲಿಟರಿ ಕ್ರಮವನ್ನು ನಿಲ್ಲಿಸಿ ಸಂಧಾನಕ್ಕೆ ಬರುವಂತೆ ಪುಟಿನ್ ಹೇಳಿದ್ದಾರೆ. ಇತ್ತ ರಷ್ಯಾ ವಶಪಡಿಸಿಕೊಂಡ ಎಲ್ಲಾ ಭೂಮಿಯನ್ನು ವಶಪಡಿಸಿಕೊಳ್ಳುವುದಾಗಿ ಕೈವ್ ಪ್ರತಿಜ್ಞೆ ಮಾಡಿದೆ. ನಮ್ಮ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ನಿರ್ಧಾರವು ಮಾತುಕತೆಯ ಯಾವುದೇ ನಿರೀಕ್ಷೆಯನ್ನು ಉಳಿಸಿಕೊಂಡಿಲ್ಲ ಎಂದು ಉಕ್ರೇನ್ ಹೇಳಿದೆ. ನೆರೆದಿದ್ದ ನೂರಾರು ಗಣ್ಯರನ್ನು 18 ನಿಮಿಷಗಳ ಕಾಲ ಕಾದು ಕಾಯುವಂತೆ ಮಾಡಿದ ನಂತರ ಪುಟಿನ್ ಸಭಾಂಗಣ ಪ್ರವೇಶಿಸಿದ್ದರು. ತಮ್ಮ ಭಾಷಣದಲ್ಲಿ ಪುಟಿನ್ 18 ನೇ ಶತಮಾನದಿಂದ ಎರಡನೆಯ ಮಹಾಯುದ್ಧದವರೆಗೆ ರಷ್ಯಾದ ವೀರರ ಸ್ಮರಣೆ ಮಾಡಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧದ ಆರೋಪಗಳನ್ನು ಪುನರಾವರ್ತಿಸಿದರು. ಕೊನೆಯಲ್ಲಿ ಜಪಾನ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ನೆನಪಿಸಿಕೊಂಡರು. ಅವಸರದ ಸ್ವಾಧೀನಗಳು ಎಂದರೆ ಯುದ್ಧದಲ್ಲಿ ಮೇಲುಗೈ ಸಾಧಿಸುವುದು. ರಷ್ಯಾ ತನ್ನದೇ ಎಂದು ಘೋಷಿಸುತ್ತಿರುವ ಪ್ರದೇಶದ ಮೂಲಕ ಸಾಗುತ್ತವೆ. ಅಗತ್ಯವಿದ್ದರೆ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ರಕ್ಷಿಸಲು ಸಿದ್ಧ ಎಂದು ಪುಟಿನ್ ಹೇಳಿದ್ದಾರೆ. ಕೆಲವು ಪಾಶ್ಚಿಮಾತ್ಯ ರಾಜಕಾರಣಿಗಳು ಅದನ್ನು ಬ್ಲಫ್ ಎಂದು ಕರೆದಿದ್ದು ಅದನ್ನು ಪುಟಿನ್ ಸ್ಪಷ್ಟವಾಗಿ ನಿರಾಕರಿಸಿದರು. ರಷ್ಯಾ ಪರಮಾಣು ಅಸ್ತ್ರ ಪ್ರಯೋಗಿಸಿದರೆ ಅನಾಹುತಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ ಎಂದು ಅಮೆರಿಕ ಹೇಳಿದೆ.
ಬಡ ಜನರಿಗೆ ಅದರ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಭಾರತಕ್ಕೆ ಉದಾರ ಆರ್ಥಿಕ ನೀತಿಯ ಅಗತ್ಯವಿದೆ ಎಂದು ನಿತಿನ್ ಗಡ್ಕರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ. Santosh Naik First Published Nov 9, 2022, 4:20 PM IST ನವದೆಹಲಿ (ನ.9): ದೇಶದಲ್ಲಿ ತಂದ ಆರ್ಥಿಕ ಸುಧಾರಣೆಗಾಗಿ ಭಾರತವು ಮಾಜಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಅವರಿಗೆ ಋಣಿಯಾಗಿರಬೇಕು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಡ ಜನರಿಗೆ ಅದರ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಭಾರತಕ್ಕೆ ಉದಾರ ಆರ್ಥಿಕ ನೀತಿಯ ಅಗತ್ಯವಿದೆ ಎಂದು ಮಂಗಳವಾರ ನಡೆದ ಟಿಐಒಎಲ್ ಅವಾರ್ಡ್ಸ್ 2022 ಈವೆಂಟ್‌ನಲ್ಲಿ ನಿತಿನ್‌ ಗಡ್ಕರಿ ಹೇಳಿದ್ದಾರೆ. 1991 ರಲ್ಲಿ ವಿತ್ತ ಸಚಿವರಾಗಿ ಮನಮೋಹನ್‌ ಸಿಂಗ್ ಅವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು, ಅದು ಉದಾರ ಆರ್ಥಿಕತೆಗೆ ನಾಂದಿ ಹಾಡಿತು ಎಂದು ಅವರು ಹೇಳಿದರು. ಹೊಸ ದಿಕ್ಕನ್ನು ನೀಡಿದ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ" ಎಂದು ಗಡ್ಕರಿ ಹೇಳಿದರು. 1990 ರ ದಶಕದ ಮಧ್ಯಭಾಗದಲ್ಲಿ ಅವರು ಮಹಾರಾಷ್ಟ್ರದಲ್ಲಿ ಸಚಿವರಾಗಿದ್ದಾಗ ಮಾಜಿ ಪ್ರಧಾನಿಯವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳಿಂದಾಗಿ ಮಹಾರಾಷ್ಟ್ರದಲ್ಲಿ ರಸ್ತೆಗಳನ್ನು ನಿರ್ಮಿಸಲು ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು ಎನ್ನುವುದನ್ನು ಅವರು ಈ ವೇಳೆ ನೆನಪಿಸಿಕೊಂಡಿದ್ದಾರೆ. ಉದಾರ ಆರ್ಥಿಕ ನೀತಿಯು ರೈತರು ಮತ್ತು ಬಡವರಿಗಾಗಿ ಮಾಡಲಾಗಿತ್ತು ಗಡ್ಕರಿ ಪ್ರತಿಪಾದಿಸಿದ್ದಾರೆ. ಈ ಪ್ರಶಸ್ತಿ ಸಮಾರಂಭವನ್ನು 'ಟ್ಯಾಕ್ಸ್‌ಇಂಡಿಯಾ ಆನ್‌ಲೈನ್' ಪೋರ್ಟಲ್ ಆಯೋಜನೆ ಮಾಡಿತ್ತು. ಯಾವುದೇ ದೇಶದ ಅಭಿವೃದ್ಧಿಗೆ ಉದಾರ ಆರ್ಥಿಕ ನೀತಿ ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಚೀನಾ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು, ಭಾರತಕ್ಕೆ ಹೆಚ್ಚಿನ ಕ್ಯಾಪೆಕ್ಸ್ ಹೂಡಿಕೆಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೆದ್ದಾರಿಗಳ ನಿರ್ಮಾಣಕ್ಕಾಗಿ ಎನ್‌ಎಚ್‌ಎಐ ಜನಸಾಮಾನ್ಯರಿಂದ ಹಣ ಸಂಗ್ರಹಿಸುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಈ ವೇಳೆ ಹೇಳಿದ್ದಾರೆ. ತಮ್ಮ ಸಚಿವಾಲಯವು 26 ಗ್ರೀನ್‌ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದೆ ಮತ್ತು ಇದು ಹಣದ ಕೊರತೆಯನ್ನು ಎದುರಿಸುತ್ತಿಲ್ಲ ಎಂದು ನಿತಿನ್‌ ಗಡ್ಕರಿ ಈ ವೇಳೆ ಹೇಳಿದ್ದಾರೆ. ಅವರ ಪ್ರಕಾರ, ಎನ್‌ಎಚ್‌ಐಎನ ಟೋಲ್ ಆದಾಯವು ಪ್ರಸ್ತುತ ವಾರ್ಷಿಕ ₹ 40,000 ಕೋಟಿಗಳಿಂದ 2024 ರ ಅಂತ್ಯದ ವೇಳೆಗೆ ₹ 1.40 ಲಕ್ಷ ಕೋಟಿಗೆ ಏರಲಿದೆ ಎಂದು ಅಂದಾಜಿಸಿದ್ದಾರೆ. ಮರ್ಸಿಡಿಸ್‌ ಬೆಂಜ್ ಕಾರನ್ನು ನಾನು ಸಹ ತೆಗೆದುಕೊಳ್ಳಲು ಆಗಲ್ಲ: Nitin Gadkari 8 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ರಸ್ತೆ ಅಭಿವೃದ್ಧಿ: ಕಳೆದ ಎಂಟು ವರ್ಷಗಳಲ್ಲಿ ನಡೆದಿರುವಂಥ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ 65 ವರ್ಷಗಳಲ್ಲಿ ನಡೆದಿರಲಿಲ್ಲ. 2024 ರ ಅಂತ್ಯದ ಮೊದಲು ಭಾರತದ ರಸ್ತೆ ಮೂಲಸೌಕರ್ಯವು ಅಮೆರಿಕದ ರಸ್ತೆ ಮೂಲಸೌಕರ್ಯಕ್ಕೆ ಸಮನಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂದು ಗಡ್ಕರಿ ಹೇಳಿದ್ದಾರೆ. ಗಾಳಿ, ನೀರು ಮತ್ತು ಧ್ವನಿ ಮಾಲಿನ್ಯವನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ. ನಾವು ದೆಹಲಿಯ ಸುತ್ತಲೂ 60,000 ಕೋಟಿ ರೂಪಾಯಿಗಳ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ, ಇದು ಪ್ರದೇಶವನ್ನು ಟ್ರಾಫಿಕ್ ಜಾಮ್‌ನಿಂದ ಮುಕ್ತಗೊಳಿಸುತ್ತದೆ. ನಾವು ಎಲೆಕ್ಟ್ರಿಕ್ ವಾಹನಗಳು ಮತ್ತು ಗ್ರೀನ್‌ ಹೈಡ್ರೋಜನ್ ವಾಹನಗಳನ್ನು ತಂದಿದ್ದೇವೆ ಎಂದು ಹೇಳಿದ್ದಾರೆ. Chamarajanagar: ರಾಷ್ಟ್ರೀಯ ಹೆದ್ದಾರಿ ಪೂರ್ಣಕ್ಕೆ ಸಚಿವ ನಿತಿನ್‌ ಗಡ್ಕರಿಗೆ ಮನವಿ ನಮ್ಮಲ್ಲಿ 5 ಲಕ್ಷ ರಸ್ತೆ ಅಪಘಾತಗಳಿವೆ, ಹೆಚ್ಚಾಗಿ 18-34 ವಯಸ್ಸಿನ ಜನರು ಬಲಿಯಾಗುತ್ತಾರೆ. ಅಪಘಾತಗಳನ್ನು ಕಡಿಮೆ ಮಾಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಇನ್ನೂ ನನಗೆ ತೃಪ್ತಿ ಇಲ್ಲ. ಜನರು ವಿದ್ಯಾವಂತರಾಗಿರಬೇಕು ಮತ್ತು ನಾವು ರಸ್ತೆ ಎಂಜಿನಿಯರಿಂಗ್ ಮತ್ತು ತುರ್ತು ಸೇವೆಗಳತ್ತ ಗಮನಹರಿಸುತ್ತಿದ್ದೇವೆ ಎಂದೂ ಅವರು ಎಎನ್‌ಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಡು ರಸ್ತೆಯಲ್ಲಿ ಜಗಳ ಕಾದ ದಂಪತಿ | ಈ ಮಧ್ಯೆ ಏಕಾಏಕಿ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ, ಭೀಕರ ಘಟನೆಗೆ ಬೆಚ್ಚಿಬಿದ್ದ ಜನ ! December 3, 2022 ಸುಬ್ರಹ್ಮಣ್ಯ: ಪೊಲೀಸ್ ಸಿಬ್ಬಂದಿಯಿಂದ ಯುವಕನಿಗೆ ಹಲ್ಲೆ ಪ್ರಕರಣ | ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು December 3, 2022 ಕಿವಿಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವುದು ಹೇಗೆ? December 3, 2022 ವೃದ್ಧನ ಮನೆಯನ್ನೇ ಹೆಗಲಿಗೇರಿಸಿ ಸಾಗಿಸಿದ 24 ಮಂದಿ! | ಕಾರಣ ಕೇಳಿದ್ರೆ ಮನಸ್ಸು ಕರಗೋದು ಖಂಡಿತ December 3, 2022 ಬೆಳ್ತಂಗಡಿ : ಕಾಲೇಜು ಮುಗಿಸಿ ಫಾಲ್ಸ್ ಗೆ ತಿರುಗಾಡಲೆಂದು ಹೋದ ವಿದ್ಯಾರ್ಥಿಗಳ ಗುಂಪು | ನೀರಿನ ಸೆಳೆತಕ್ಕೆ ಓರ್ವ ವಿದ್ಯಾರ್ಥಿ ಸಾವು!!! December 3, 2022 Best Year-End Discounts: ಖುಷಿಯ ಸುದ್ದಿ | ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್!! December 3, 2022 ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವರನ್ನು, ಆಯುಕ್ತರನ್ನು ಭೇಟಿ ಮಾಡಿದ ಜಿಲ್ಲಾ ಯುವಜನ ಒಕ್ಕೂಟ December 3, 2022 ʼಸೆಕ್ಸ್‌ʼ ನಿಂದಾಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ… December 3, 2022 Subscribe to Hosakannada via Email Enter your email address to subscribe to this Website and receive notifications of new posts by email. Email Address Subscribe ವೈನ್ ಶಾಪ್ Online fraud : ಆನ್ಲೈನ್ ನಲ್ಲಿ ಬಿಯರ್ ಆರ್ಡರ್ ಮಾಡಿದವನಿಗೆ ಆಯಿತು ಮಹಾಮೋಸ | ಅಷ್ಟಕ್ಕೂ ಈತ ಕಳೆದುಕೊಂಡಿದ್ದು ಅಷ್ಟಿಷ್ಟು ದುಡ್ಡಲ್ಲ!!! Leave a Comment / ನ್ಯೂಸ್, Interesting, News / By ನಿಶ್ಮಿತಾ ಎನ್. ಈಗಂತೂ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತು ಬಿಟ್ಟು ಕಸ-ಕಡ್ಡಿ, ಕಲ್ಲು ಇಂತವೆ ಬರುತಿದೆ. ‘ಮೋಸ ಹೋಗುವ ಜನರಿರುವವರೆಗೂ, ಮೋಸ ಮಾಡುವ ಜನರು ಇದ್ದೇ ಇರುತ್ತಾರೆ’ ಈ ಮಾತಂತೂ ನಿಜ ಕಣ್ರಿ. ಆನ್ ಲೈನ್ ನಲ್ಲಂತೂ ಮೋಸ ಹೋಗೋ ಘಟನೆ ದಿನಕ್ಕೊಂದು ನಡೀತಾ ಇದೆ. ಇಲ್ಲೊಬಂದು ಅದೇ ಕಥೆ. ಬಿಯರ್ ಆರ್ಡರ್ ಮಾಡಿ 45,000 ಕಳ್ಕೊಂಡಿದ್ದಾನೆ. ಹೇಗೆ ಅಂತೀರಾ ನೀವೆ ನೋಡಿ. ಗುರುಗ್ರಾಮದಿಂದ ವ್ಯಕ್ತಿಯೊಬ್ಬನು ಮುಂಬೈನ ಕೊಲಾಬಾಕ್ಕೆ ಬಂದಿದ್ದ. ಈ ವೇಳೆಯಲ್ಲಿ ಆತನಿಗೆ ಬಿಯರ್ ಕುಡಿಯುವ … Online fraud : ಆನ್ಲೈನ್ ನಲ್ಲಿ ಬಿಯರ್ ಆರ್ಡರ್ ಮಾಡಿದವನಿಗೆ ಆಯಿತು ಮಹಾಮೋಸ | ಅಷ್ಟಕ್ಕೂ ಈತ ಕಳೆದುಕೊಂಡಿದ್ದು ಅಷ್ಟಿಷ್ಟು ದುಡ್ಡಲ್ಲ!!! Read More » Recent Post BBK9 : ಬಿಗ್ ಬಾಸ್ ಮನೆಯಿಂದ ಮಂಗಳ ಗೌರಿ ಔಟ್! December 4, 2022 Gold-Silver Price today | ಚಿನ್ನ ಖರೀದಿಸುವವರಿಗೆ ಬೆಲೆ ಏರಿಕೆಯ ಬಿಸಿ | December 4, 2022 ನಡು ರಸ್ತೆಯಲ್ಲಿ ಜಗಳ ಕಾದ ದಂಪತಿ | ಈ ಮಧ್ಯೆ ಏಕಾಏಕಿ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ, ಭೀಕರ ಘಟನೆಗೆ ಬೆಚ್ಚಿಬಿದ್ದ ಜನ ! December 3, 2022 ಸುಬ್ರಹ್ಮಣ್ಯ: ಪೊಲೀಸ್ ಸಿಬ್ಬಂದಿಯಿಂದ ಯುವಕನಿಗೆ ಹಲ್ಲೆ ಪ್ರಕರಣ | ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು December 3, 2022
ರಾಜ್ಯದ ಈ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆ ಮಾಡಬಾರದು. ಸಿಎಂ ಬದಲಾವಣೆಗೆ ಈಗ ಪರಿಸ್ಥಿತಿ ಅನುಕೂಲಕರವಾಗಿಲ್ಲ. ನಾಯಕತ್ವ ಬದಲಾವಣೆ ಈಗ ಸೂಕ್ತವಲ್ಲ. ಇಷ್ಟು ಸಮಯ ಯಡಿಯೂರಪ್ಪ ಚೆನ್ನಾಗಿ ನಾಯಕತ್ವ ಮಾಡಿದ್ದಾರೆ. ಕೋವಿಡ್ ಸಂದರ್ಭವನ್ನು ಚೆನ್ನಾಗಿ ನಿಭಾಯಿಸಿ ದ್ದಾರೆ. ಬಿಜೆಪಿ ಪಕ್ಷದ ಆಂತರಿಕ ವಿಚಾರ ನಮಗೆ ಗೊತ್ತಿಲ್ಲ. ಅಲ್ಲಿ ಏನು ಚರ್ಚೆಯಾಗಿದೆ ಎಂದು ನನಗೆ ಮಾಹಿತಿ ಇಲ್ಲ. -ವಿಶ್ವಪ್ರಸನ್ನತೀರ್ಥರು, ಪೇಜಾವರ ಮಠ ಬೆಂಗಳೂರು, ಜು.20-ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಅವರನ್ನು ಬದಲಾವಣೆ ಮಾಡಲು ದೆಹಲಿ ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಈಗ ಮಠಾಧೀಶರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಂದು 30ಕ್ಕೂ ಹೆಚ್ಚು ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಾರದು. ಮುಂದಿನ ಎರಡು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಸಮುದಾಯ ಮತ್ತು ಮಠಾಧೀಶರ ಬೆಂಬಲ ನಿಮಗಿದೆ ಎಂಬ ಅಭಯ ನೀಡಿ ದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಬಾಳೆಹೊಸೂರು ಮಠದ ದಿಂಗಾ ಲೇಶ್ವರ ಸ್ವಾಮೀಜಿ, ಯಡಿಯೂರಪ್ಪನವರನ್ನು ಅವಧಿಗೆ ಮುನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮುಂಬರುವ ದಿನ ಗಳಲ್ಲಿ ಬಿಜೆಪಿಗೆ ಬಹಳ ಕೆಟ್ಟ ದಿನಗಳು ಎದುರಾಗಲಿವೆ. ಯಡಿ ಯೂರಪ್ಪ ಇದ್ದರೆ ಮಾತ್ರ ಬಿಜೆಪಿ, ಇಲ್ಲವಾದರೆ ಎಲ್ಲವೂ ಸರ್ವನಾಶ ವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಈಗ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಶ್ರೀಗಳು, ಇಲ್ಲಿ ಕೇವಲ ಲಿಂಗಾಯಿತರ ಪ್ರಶ್ನೆಯಲ್ಲ. ಬಿಜೆಪಿಗಾಗಿ ಯಡಿಯೂರಪ್ಪ ಸುಮಾರು 4 ದಶಕಗಳ ಕಾಲ ತ್ಯಾಗ ಮಾಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಬದಲಾವಣೆಯ ಪ್ರಶ್ನೆ ಏಕೆ ಉದ್ಭವಿಸುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು. ಈ ಹಿಂದೆಯೂ ಸಹ ಅವರನ್ನು ನಾನಾ ಸಬೂಬು ಮುಂದಿಟ್ಟು ಕೊಂಡು ಬದಲಾವಣೆ ಮಾಡಲಾಗಿತ್ತು. ಈಗಲೂ ಸಹ ಅನಗತ್ಯ ವಿಷಯಗಳನ್ನು ಮುಂದೆ ಮಾಡಿ ಅವರನ್ನು ಬದಲಾಯಿಸಲು ಮುಂದಾಗಿರುವುದು ಸರಿಯಲ್ಲ ಎಂದರು. ಬೇರೆ ಪಕ್ಷದ ಶಾಸಕರನ್ನು ತಂದು ಸರ್ಕಾರ ಮಾಡಿದ್ದಾರೆ. ನೆರೆ ಮತ್ತು ಕೊರೊನಾ ವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಹಾಗಾಗಿ ಯಡಿಯೂರಪ್ಪನವರನ್ನು ಮುಂದು ವರೆಸಿ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡುತ್ತೇವೆ. ಈಗಲೂ ಕಾಲ ಮಿಂಚಿಲ್ಲ. ಒಂದು ವೇಳೆ ವರಿಷ್ಠರು ಎಚ್ಚೆತ್ತುಕೊಳ್ಳದಿದ್ದಲ್ಲಿ ಹಿಂದೆ ನಿಮಗಾದ ಪರಿಸ್ಥಿತಿಯೇ ಮತ್ತೆ ಮರುಕಳಿಸಲಿದೆ ಎಂದು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದರು. ಒಂದು ವೇಳೆ ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಯತ್ನಗಳು ಮುಂದುವರೆದಲ್ಲಿ ಸಧ್ಯದಲ್ಲೇ ಬೆಂಗಳೂರಿನಲ್ಲಿ 400 ರಿಂದ 500 ಮಠಾಧೀಶರು ಸಭೆ ಸೇರಿ ನಮ್ಮ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಇಂದು ಕೇವಲ ಲಿಂಗಾಯಿತ ಮಠಾಧೀಶರು ಮಾತ್ರ ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬಂದಿಲ್ಲ. ಇನ್ನಿತರ ಸಮುದಾಯದ ಸ್ವಾಮೀಜಿಗಳೂ ಬಂದಿದ್ದಾರೆ. ಯಾವ ರಾಜಕೀಯ ಪಕ್ಷಗಳೂ ಸಹ ಲಿಂಗಾಯಿತ ಸಮುದಾಯವನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಈಗ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಇಡೀ ಲಿಂಗಾಯಿತ ಸಮುದಾಯವೇ ಬಿಜೆಪಿಯಿಂದ ದೂರವಾಗಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶವಾಗಲಿದೆ. ಇದು ನಮ್ಮ ಹೇಳಿಕೆ ಆಲ್ಲ. ರಾಜ್ಯದ ಬಹುಸಂಖ್ಯಾತ ಜನರ ಮಾತುಗಳಿವು ಎಂದು ಎಚ್ಚರಿಕೆ ನೀಡಿದರು. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದೆಂಬುದು ಬರೀ ಸ್ವಾಮೀಜಿಗಳ ಬಯಕೆಯಲ್ಲ. ಇಡೀ ರಾಜ್ಯದ ಜನರ ಬಯಕೆಯೂ ಆಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನವನ್ನು ಬಿಡದಂತೆ ನಾವು ಯಡಿಯೂರಪ್ಪ ಅವರಿಗೆ ಸಂದೇಶ ನೀಡಿದ್ದೇವೆ. ಹಾಗಾಗಿ ಯಡಿಯೂರಪ್ಪ ಅವರು ತಮ್ಮ ಅವಧಿ ಪೂರ್ಣಗೊಳಿಸಲಿ. ಇಂದು ಕೇವಲ ಎಚ್ಚರಿಕೆ ನೀಡುತ್ತಿದ್ದೇವೆ. ಹೈಕಮಾಂಡ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದರು. ಹೈಕಮಾಂಡ್ ಮಾತಿಗೆ ತಲೆ ಬಾಗಬೇಡಿ: ತಮ್ಮ ಭೇಟಿಯ ವೇಳೆ ಯಡಿಯೂರಪ್ಪ ನವರು ನನ್ನ ಕೈಯ್ಯಲ್ಲಿ ಏನೂ ಇಲ್ಲ. ಹೈಕಮಾಂಡ್ ಏನು ಹೇಳುತ್ತದೋ, ಹಾಗೆ ನಾನು ಕೇಳಬೇಕು ಎಂದು ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ಹಂತದಲ್ಲಿ ಹೈಕಮಾಂಡ್ ಮಾತಿಗೆ ನೀವು ತಲೆ ಬಾಗಬೇಡಿ. ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರೆಯಿರಿ. ನಾವೆಲ್ಲಾ ನಿಮ್ಮ ಬೆಂಬಲಕ್ಕೆ ನಿಂತಿದ್ದೇವೆ. ಹೈಕಮಾಂಡ್ ಮೇಲೂ ಒತ್ತಡ ತರುತ್ತೇವೆ ಎಂದು ಮಠಾಧೀಶರು ಅಭಯ ನೀಡಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿಯಾದ ಮಠಾಧೀಶರಲ್ಲಿ ಬೋವಿ ಮಠದ ಇಮ್ಮಡಿ ಸಿದ್ಧೇಶ್ವರ ಸ್ವಾಮೀಜಿ, ಮಾದಾರ ಮಠದ ಬಸವಮೂರ್ತಿ ಸ್ವಾಮೀಜಿ, ಶಿವಯೋಗಾಶ್ರಮದ ಶರಣ ಬಸವ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರಿದ್ದರು.
March 30, 2022 March 30, 2022 malathesh Urs37Leave a Comment on ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಅವರಿಗೆ ಸಿಎಂ ಮೆಡಲ್ ಚಳ್ಳಕೆರೆ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಅವರಿಗೆ ಸಿಕ್ಕ ಗೌರವ ಮಾಲತೇಶ್ ಅರಸ್ ಹರ್ತಿಕೋಟೆ ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಪೊಲೀಸ್ ಇನ್ಸ್ ಪೆಕ್ಟರ್ ಜೆ.ಎಸ್ . ತಿಪ್ಪೇಸ್ವಾಮಿ ಅವರಿಗೆ 2021 ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ಪದಕ ಬಂದಿರುವುದಕ್ಕೆ ಪೊಲೀಸ್ ಅಧೀಕ್ಷಕರಾದ ಪರಶುರಾಮ್, ಹೆಚ್ಚುವರಿ ಅಧೀಕ್ಷಕರಾದ ಕುಮಾರಸ್ವಾಮಿ ಮತ್ತು ಚಳ್ಳಕೆರೆ ಉಪಾಧೀಕ್ಷಕರಾದ (ಡಿವೈಎಸ್ ಪಿ) ಕೆ.ವಿ ಶ್ರೀಧರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸಮೀಪದ ಎನ್. ಉಪ್ಪಾರಹಟ್ಟಿ ಗ್ರಾಮದ ಜೆ.ಎಸ್. ತಿಪ್ಪೇಸ್ವಾಮಿ ಅವರು 2003ರಲ್ಲಿ ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ತರಬೇತಿ ಪಡೆದ ಮಂಡ್ಯದಲ್ಲಿ ಪ್ರೊಬೇಷನರಿ ಯಾಗಿ ಕಾರ್ಯ ನಿರ್ವಹಿಸಿ ನಂತರ ಶಿವಮೊಗ್ಗ, ರಾಂಪುರ , ಬಿಳಿಚೋಡು ನಲ್ಲಿ ಪಿಎಸ್ಐ ಆಗಿ ಕೆಲಸ ಮಾಡಿದ ಜೆ.ಎಸ್. ತಿಪ್ಪೇಸ್ವಾಮಿ ಅವರು ಬಡ್ತಿ ಪಡೆದು ಬೆಂಗಳೂರು ನಗರದ ಇಂಟಲಿಜೆನ್ಸ್ ನಲ್ಲಿ ಸೇವೆ ಸಲ್ಲಿದ್ದಾರೆ. ನಂತರ ಜಗಳೂರು ಮೊಳಕಾಲ್ಮೂರು, ತರೀಕೆರೆ, ಶಿವಮೊಗ್ಗ ಎಸಿಬಿಯಲ್ಲಿ ತಮ್ಮದೇ ಆದ ಚಾಕಚಕ್ಯತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಶಿವಮೊಗ್ಗ ಎಸಿಬಿಯಲ್ಲಿ ಕೆಲಸ ಮಾಡುವಾಗ ಅನೇಕ ಕೇಸ್ ಗಳನ್ನು ಜಾಣ್ಮೆಯಿಂದ ನಿರ್ವಹಿಸಿದ್ದಾರೆ. ಚಳ್ಳಕೆರೆ ಇನ್ಸ್ ಪೆಕ್ಟರ್ ಆಗಿದ್ದು, ಅದೇ ರೀತಿ ಹಿಂದಿನ ಎಸ್ಪಿ ರಾಧಿಕಾ ಅವರ ಜೊತೆಗೆ ಇಲಾಖೆಯಲ್ಲಿ ಎಲ್ಲಾ ಅಧಿಕಾರಿಗಳ ಜೊತೆಗೆ ಚಿತ್ರದುರ್ಗ ತಾಲೂಕು ಭರಮಸಾಗರ ಇಸಾಮುದ್ರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಶಶಿಕಲಾ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಜಾಗದಲ್ಲಿ ಹಗಲಿರಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜತೆ ಸೇರಿ ಘಟನೆ ನಡೆದ ಕೇವಲ ನಾಲ್ಕೇ ದಿನಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಿಪ್ಪೇಸ್ವಾಮಿಯವರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರ ಜಿಲ್ಲಾ ಸಂಘದಿಂದ ನಾವು ಮನವಿ ಮಾಡಿದಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಉಪ್ಪಾರ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರಿಗೆ ಮುಖ್ಯಮಂತ್ರಿಗಳ ಪದಕ ಕೊಟ್ಟಿರುವುದು ಸಂತಸ ತಂದಿದೆ ಎಂದು ಚಿತ್ರದುರ್ಗ ಜಿಲ್ಲಾ ಉಪ್ಪಾರ ಸಂಘದ ಮಾಜಿ ಅಧ್ಯಕ್ಷರಾದ ಆರ್. ಮೂರ್ತಿ ತಿಳಿಸಿದ್ಧಾರೆ. ತಿಪ್ಪೇಸ್ವಾಮಿ ಅವರಿಗೆ ಇಪ್ಪತ್ತು ವರ್ಷಗಳ ಸೇವೆಗೆ ಸಿಕ್ಕ ಗೌರವ, ಯಾವುದೇ ಕೆಲಸ ಕೊಟ್ಟರು ತಂಡದೊಂದಿಗೆ ಸೇರಿ ಉತ್ತಮ ಕೆಲಸ ಮಾಡುತ್ತಾರೆ. ಆ ಪ್ರಶಸ್ತಿ ಅವರಿಗೆ ಸ್ಪೂರ್ತಿ ನೀಡಲಿ. ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ಬರಲಿ. ಇದು ನಮ್ಮ ಚಿತ್ರದುರ್ಗ ಜಿಲ್ಲೆಗೆ ಸಂದ ಗೌರವ. ನಮಗೆಲ್ಲ ಹೆಮ್ಮೆ. ಪರಶುರಾಮ್ , ಜಿಲ್ಲಾ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ 135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಪದಕ ಪ್ರಕಟ ಬೆಂಗಳೂರು: 2021ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಮೆಡಲ್ ಪ್ರಕಟವಾಗಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ ಆರ್ ಪಿ ಗ್ರೌಂಡ್ ನಲ್ಲಿ ಪದಕ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ, ಇನ್ಸ್ ಪೆಕರ್ ಮತ್ತು ಸಿಬ್ಬಂದಿಗೆ ಪದಕ ನೀಡಲಾಗುತ್ತಿದೆ. ಸಿಐಡಿ ಡಿವೈಎಸ್​ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್​ಪಿ ರಾಘವೇಂದ್ರ ಆರ್ ನಾಯಕ್, ಇನ್ಸ್​ಪೆಕ್ಟರ್​ಗಳಾದ ಗೋವಿಂದಪುರ ಠಾಣೆ ಪಿಐ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ರಾವ್ ಗಣೇಶ್ ಜನಾರ್ಧನ್, ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಪದಕ ಪ್ರಕಟ ಮಾಡಲಾಗಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ ಆರ್ ಪಿ ಗ್ರೌಂಡ್ ನಲ್ಲಿ ಪದಕ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಮೈಸೂರು, ಜ.೨೧(ಆರ್‌ಕೆಬಿ)- ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನ ಸಿಕ್ಕಿ ಒಂದು ದಶಕ ವಾಗಿದ್ದರೂ ಸ್ವಾಯತ್ತತೆ, ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆ ಮತ್ತು ಸ್ವಂತ ಕಟ್ಟಡಕ್ಕೆ ಅನು ದಾನ ನೀಡುವಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ, ಕರ್ನಾಟಕ ಸೇನಾ ಪಡೆ ಜಿಲ್ಲಾ ಘಟಕದ ಕಾರ್ಯ ಕರ್ತರು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕನ್ನಡಕ್ಕೆ ಶಾಸ್ತಿçÃಯ ಸ್ಥಾನಮಾನ ನೀಡಿ ಕೇಂದ್ರ ಸರ್ಕಾರ ಕೈತೊಳೆದುಕೊಂಡು ಬಿಟ್ಟಿದೆ. ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡ ಬೇಕೆಂದು ಹೇಳುವ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಅತ್ಯಂತ ಕನಿಷ್ಠ ಅನುದಾನ ನೀಡುತ್ತಿದೆ. ಅದರಲ್ಲೂ ಶಾಸ್ತಿçÃಯ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆಗೆ ವರ್ಷಕ್ಕೆ ಕೇವಲ ಒಂದು ಕೋಟಿ ರೂ. ಮಾತ್ರ ನೀಡುತ್ತಿದೆ ಎಂದು ಖಂಡಿಸಿದರು. ತಮಿಳುನಾಡಿನಲ್ಲಿ ಪೂರ್ಣಪ್ರಮಾಣದ ಅಧ್ಯಯನ ಪೀಠ ಆರಂಭವಾಗಿ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಅದೇ ರೀತಿ ಕರ್ನಾಟಕಕ್ಕೂ ಪ್ರಯೋಜನ ಸಿಗಬೇಕು. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಹೆಚ್ಚು ಸಂಶೋಧನೆಗಳು ನಡೆಯುವಂತಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಮಿಳು ಭಾಷೆಗೆ ೭ ವರ್ಷಗಳಲ್ಲಿ ೫೦ ಕೋಟಿ ಅನುಮಾನ ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಮಾತ್ರ ಕೇವಲ ೮.೪ ಕೋಟಿ ರೂ. ನೀಡಿರುವುದು ಕನ್ನಡ ಭಾಷೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇರುವ ತಾತ್ಸಾರ ಮನೋಭಾವ ಎದ್ದುಕಾಣುತ್ತಿದೆ. ಕೇಂದ್ರ ಸರ್ಕಾರ ಎಲ್ಲಾ ವಿಷಯಗಳಲ್ಲೂ ಕನ್ನಡಿಗರ ಮೇಲೆ ತಾರತಮ್ಯ ತೋರು ತ್ತಲೇ ಬಂದಿದೆ ಎಂದು ದೂರಿದರು. ಕೇವಲ ೨೮ ಸಾವಿರ ಮಂದಿ ಮಾತನಾಡುವ ಸಂಸ್ಕೃತಕ್ಕೆ ೭ ವರ್ಷಗಳಲ್ಲಿ ೬೪೦ ಕೋಟಿ ರೂ. ನೀಡಿ, ೬.೫ ಕೋಟಿ ಜನರು ಮಾತನಾಡುವ ಕನ್ನಡ ಬಾಷೆಗೆ ಏಳು ವರ್ಷಗಳಲ್ಲಿ ಕೇವಲ ೮.೭೯ ಕೋಟಿ ಅನುದಾನ ನೀಡಿರುವುದು ಕನ್ನಡಿಗರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ರಾಜ್ಯದ ಎಲ್ಲಾ ಸಂಸದರೂ ಒಗ್ಗಟ್ಟಿನಿಂದ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕನ್ನಡ ಭಾಷೆಗೂ ಸ್ವಾಯತ್ತತೆ ನೀಡಿ, ತಮಿಳು ಭಾಷೆಯಂತೆ ಕನ್ನಡಕ್ಕೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಕನ್ನಡ ಭಾಷಾ ಶಾಸ್ತಿçÃಯ ಅಧ್ಯಯನ ಕೇಂದ್ರವನ್ನು, ಆದಷ್ಟು ಬೇಗ ಮೈಸೂರು ವಿವಿ ಆವರಣದಲ್ಲಿ ಪೂರ್ಣ ಪ್ರಮಾಣದಲ್ಲಿ ಕಟ್ಟಡಕ್ಕೆ ಅನುಮತಿ ನೀಡಬೇಕು. ಕಟ್ಟಡ ಕಟ್ಟಲು ೨೫ ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಜ್ ಲೋಕೇಶ್‌ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ.ಶಾಂತರಾಜೇ ಅರಸ್, ಬಸವರಾಜು, ಡಾ.ಶಿವರಾಮೇಗೌಡ, ಮೊಗಣ್ಣಚಾರ್, ಎಳನೀರು ರಾಮಣ್ಣ, ಪ್ರಜೇಶ್ ಪಿ.ದರ್ಶನ್, ಗೊರೂರು ಮಲ್ಲೇಶ್, ರವಿನಾಯಕ್, ಮಿನಿ ಬಂಗಾರಪ್ಪ, ಪ್ರಭಾಕರ ಇನ್ನಿತರರು ಉಪಸ್ಥಿತರಿದ್ದರು.
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ , ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆ ಸೊಸೆ ತೊಂದರೆ, ಮಕ್ಕಳು ನಿಮ್ಮ ಮಾತು ಕೇಳಲು, ಮಾಟ-ಮಂತ್ರ ತಡೆ, ಇನ್ನು ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಮೇಷ ರಾಶಿ. ಇಂದಿನ ದಿನ ಮೇಷ ರಾಶಿಯವರಿಗೆ ಇಂದು ನಿಮಗೆ ಒಳ್ಳೆಯ ದಿನ. ಸಾಕಷ್ಟು ಹೋರಾಟದ ನಂತರ, ಇಂದು ನಿಮಗೆ ತೊಂದರೆಗಳಿಂದ ಸ್ವಲ್ಪ ಪರಿಹಾರ ಸಿಗುತ್ತದೆ. ಈಗ ನಿಧಾನವಾಗಿ ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಎಂದು ತೋರುತ್ತದೆ. ಹೆಚ್ಚುತ್ತಿರುವ ಹಣಕಾಸಿನ ತೊಂದರೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ಇಂದು ಕೆಲವು ಕಾರಣಗಳಿಂದಾಗಿ ದೂರದ ಪ್ರಯಾಣವಿರಬಹುದು. ಸಣ್ಣ ಅರೆಕಾಲಿಕ ವ್ಯಾಪಾರಕ್ಕೂ ಸಮಯ ಹುಡುಕುವುದು ಸುಲಭವಾಗುತ್ತದೆ. ಇದು ಮಹತ್ವಾಕಾಂಕ್ಷೆಗಳನ್ನು ಪೂರೈಸುವ ದಿನ. ನಿಮ್ಮ ಹೃದಯದಲ್ಲಿ ಸಂತೋಷ ಇರುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ವೃಷಭ ರಾಶಿ. ಇಂದಿನ ದಿನ ವೃಷಭ ರಾಶಿಯವರಿಗೆ ಇಂದು ಆಹ್ಲಾದಕರ ದಿನವಾಗಿದ್ದು, ಎಲ್ಲರೊಂದಿಗೆ ಕಳೆಯುವಿರಿ. ಇಂದು ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳನ್ನು ಚರ್ಚಿಸಬಹುದು ಮತ್ತು ನೀವು ಕೂಡ ಸಂತೋಷವಾಗಿರುತ್ತೀರಿ. ನಿಮ್ಮ ಜೀವನ ಮಟ್ಟವನ್ನು ಸುಧಾರಿಸಲು, ಈ ಸಮಯದಲ್ಲಿ ನೀವು ಶಾಶ್ವತ ಬಳಕೆಯ ವಸ್ತುಗಳನ್ನು ಖರೀದಿಸಬೇಕು. ಹಣವನ್ನು ವ್ಯರ್ಥ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಂಜೆ ವಿಶೇಷ ಅತಿಥಿ ಆಗಮಿಸಬಹುದು. ನೀವು ಅವರಿಗೆ ಸಮಯ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಮಿಥುನ ರಾಶಿ. ಇಂದಿನ ದಿನ ಮಿಥುನ ರಾಶಿಯವರಿಗೆ ಇಂದು ಗ್ರಹಗಳ ಸ್ಥಿತಿಯು ನಿಮ್ಮ ದಿನದ ಶುಭವನ್ನು ಸೂಚಿಸುತ್ತದೆ. ನಿಮ್ಮ ಅನಿರೀಕ್ಷಿತ ಪ್ರಗತಿಯನ್ನು ನೋಡಿ ಜನರು ಆಶ್ಚರ್ಯ ಪಡಬಹುದು. ನಿಮ್ಮ ಸಾಧನೆಗಳನ್ನು ನೀವೇ ನೋಡಬಹುದು. ಜನರು ನಿಮ್ಮ ಬಗ್ಗೆ ಅಸೂಯೆ ಪಡಬಹುದು. ಈ ಪ್ರಗತಿಯ ವೇಗವನ್ನು ಕಾಯ್ದುಕೊಳ್ಳುವುದು ನಿಮ್ಮ ಮುಖ್ಯ ಕಾರ್ಯವಾಗಿರಬೇಕು. ಯಾರಾದರೂ ನಿಮ್ಮನ್ನು ತುಂಬಾ ಹೊಗಳಿದರೆ, ಅವನ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಕೆಲಸದಲ್ಲಿ ನೀವು ಗಮನಹರಿಸಿದರೆ ಒಳ್ಳೆಯದು. ಇಂದು ಅದೃಷ್ಟವು 78 ಪ್ರತಿಶತವನ್ನು ಬೆಂಬಲಿಸುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಕಟಕ ರಾಶಿ. ಇಂದಿನ ದಿನ ಕಟಕ ರಾಶಿಯವರಿಗೆ ನೀವು ಸ್ವಭಾವತಃ ಬಹಳ ಪರೋಪಕಾರಿ ಮತ್ತು ಇಂದು ನಿಮ್ಮ ದಿನವು ಇತರರ ಕೆಲಸ ಮತ್ತು ಕಾಳಜಿಯಲ್ಲಿ ಕಳೆಯುತ್ತದೆ. ನಿಮ್ಮ ಕುಟುಂಬದ ಯೋಗಕ್ಷೇಮಕ್ಕೆ ನೀವು ಯಾವಾಗಲೂ ಬದ್ಧರಾಗಿರುತ್ತೀರಿ. ಇಂದಿಗೂ ಆ ಚಿಂತೆ ನಿಮ್ಮನ್ನು ಕಾಡಬಹುದು. ಎಲ್ಲರೂ ಒಪ್ಪಿಕೊಂಡರೆ, ನೀವು ಬೇರೆ ಕಡೆಗೆ ಹೋಗಲು ಯೋಚಿಸಬಹುದು ಮತ್ತು ನಿಮ್ಮ ಈ ಆಲೋಚನೆಯು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಉದ್ಯೋಗದ ದೃಷ್ಟಿಯಿಂದಲೂ ಇಂದು ಶುಭ ದಿನ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಸಿಂಹ ರಾಶಿ.. ಇಂದಿನ ದಿನ ಸಿಂಹ ರಾಶಿಯವರಿಗೆ ಇಂದು ನಿಮಗೆ ಗೊಂದಲದ ದಿನವಾಗಬಹುದು. ನೀವು ವ್ಯವಹಾರದ ಬಗ್ಗೆ ಚಿಂತಿತರಾಗಿರಬಹುದು. ಕಳೆದ ಹಲವು ದಿನಗಳಿಂದ ನಿಮ್ಮ ವ್ಯಾಪಾರ ನಿಯಮಿತವಾಗಿಲ್ಲದ ಕಾರಣ ನೀವು ಕಠಿಣ ಪರಿಸ್ಥಿತಿಯನ್ನು ಎದುರಿಸಬಹುದು. ನೀವು ಕೆಲಸ, ವ್ಯಾಪಾರ ಇತ್ಯಾದಿ ಕ್ಷೇತ್ರದಲ್ಲಿ ಸಂಪೂರ್ಣ ಸುಧಾರಣೆಯನ್ನು ಬಯಸಿದರೆ ನೀವು ಸೋಮಾರಿತನ ಮತ್ತು ನೆಮ್ಮದಿಯನ್ನು ತ್ಯಜಿಸಬೇಕು. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಕನ್ಯಾ ರಾಶಿ.. ಇಂದಿನ ದಿನ ಕನ್ಯಾ ರಾಶಿಯವರಿಗೆ ಇಂದು, ನಿಮ್ಮ ರಾಶಿಯವರ ಕೃಪೆಯಿಂದ, ನೀವು ಅದೃಷ್ಟವನ್ನು ಪಡೆಯುತ್ತೀರಿ ಮತ್ತು ನಿಮ್ಮ ಅನೇಕ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಆದಾಗ್ಯೂ, ಅದೇ ಸಮಯದಲ್ಲಿ, ನೀವು ಸ್ವಲ್ಪ ಜಾಗರೂಕರಾಗಿರಬೇಕು. ಸದ್ಯಕ್ಕೆ, ನಿಮ್ಮ ಕೆಲಸವನ್ನು ಉತ್ಸಾಹದಿಂದ ಪೂರ್ಣಗೊಳಿಸಿ. ಸ್ವಲ್ಪ ಸಮಯದ ನಂತರ ನೀವು ಇದಕ್ಕಿಂತ ಉತ್ತಮವಾದ ಒಪ್ಪಂದವನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಉತ್ತಮ ವಾತಾವರಣದಿಂದ ನೀವು ಸಂತೋಷವಾಗಿರುತ್ತೀರಿ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ತುಲಾ ರಾಶಿ.. ಇಂದಿನ ದಿನ ತುಲಾ ರಾಶಿಯವರಿಗೆ ಇಂದು ನೀವು ಬಹಳಷ್ಟು ಗೊಂದಲಗಳಲ್ಲಿ ದಿನವನ್ನು ಕಳೆಯುತ್ತೀರಿ. ನೀವು ಯಾವುದೇ ಕಾರಣವಿಲ್ಲದೆ ಯಾವುದರ ಬಗ್ಗೆಯೋ ಚಿಂತೆ ಮಾಡುತ್ತೀರಿ. ಗ್ರಹಗಳ ಕೆಲವು ಅಶುಭ ಸ್ಥಿತಿಯಿಂದಾಗಿ, ಕೆಲವು ಸಮಸ್ಯೆಗಳು ನಿಜ, ಆದರೆ ಕೆಲವು ನಿಮ್ಮ ದೂರದೃಷ್ಟಿಯ ಸ್ವಭಾವದಿಂದಾಗಿ ನೀವೇ ಸೃಷ್ಟಿಸಿಕೊಳ್ಳುತ್ತೀರಿ. ಇಂದು, ಕೆಲವು ಕಾರಣಗಳಿಂದಾಗಿ, ಎದುರಾಳಿಗಳ ಗುಂಪು ಸಾಮಾಜಿಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಲ್ಲಬಹುದು. ನಿಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮಾತ್ರ ನೀವು ಈ ಜನರನ್ನು ಸೋಲಿಸಬಹುದು. ನೀವು ನಿಮ್ಮ ಮನಸ್ಸಿನಿಂದ ಕೆಲಸ ಮಾಡಬೇಕು ಮತ್ತು ಕೆಟ್ಟವರ ಕಡೆ ಬಿಡಬೇಕು. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ವೃಶ್ಚಿಕ ರಾಶಿ.. ಇಂದಿನ ದಿನ ವೃಶ್ಚಿಕ ರಾಶಿಯವರಿಗೆ ಇಂದು ನಿಮಗೆ ಮಂಗಳಕರ ದಿನವಾಗಿದೆ ಮತ್ತು ನೀವು ಎಲ್ಲೋ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಕೆಲಸ-ವ್ಯಾಪಾರ ಕ್ಷೇತ್ರದಲ್ಲಿ ಒತ್ತಡವು ನಿಮ್ಮನ್ನು ಆಳಲು ಬಿಡದಿದ್ದರೆ, ಅದು ಸರಿಯಾಗುತ್ತದೆ. ನೀವು ಮಾಡಿದ ನವೀನ ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನೀವು ಹಳೆಯ ತೊಂದರೆಗಳನ್ನು ತೊಡೆದುಹಾಕುತ್ತೀರಿ. ಇಂದು ನಿಮ್ಮ ಮನಸ್ಸಿನಲ್ಲಿ ಹತಾಶ ಆಲೋಚನೆಗಳು ಬರಲು ಬಿಡಬೇಡಿ, ಸಮಯವು ತುಂಬಾ ಅನುಕೂಲಕರವಾಗಿದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಧನಸ್ಸು ರಾಶಿ.. ಇಂದಿನ ದಿನ ಧನಸ್ಸು ರಾಶಿಯವರಿಗೆ ಇತರ ದಿನಗಳಿಗೆ ಹೋಲಿಸಿದರೆ ಇಂದು ನಿಮಗೆ ವಿಶೇಷ ದಿನವಾಗಿದೆ ಮತ್ತು ನಿಮ್ಮ ಸಂಪರ್ಕಗಳ ಲಾಭವನ್ನು ನೀವು ಪಡೆಯುತ್ತೀರಿ. ಸಿಲುಕಿರುವ ಹಣವನ್ನು ಕಷ್ಟದಿಂದ ಕಂಡುಕೊಳ್ಳಲಾಗುವುದು, ದೈನಂದಿನ ಕೆಲಸಗಳಲ್ಲಿ ಹಿಂಜರಿಯಬೇಡಿ. ವೃತ್ತಿಪರ ಪ್ರಗತಿಯು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ರಾತ್ರಿಯ ಸಮಯದಲ್ಲಿ ಶುಭ ಸಮಾರಂಭಗಳಿಗೆ ಹೋಗುವ ಅವಕಾಶವಿರುತ್ತದೆ. ಈ ಸಂಜೆಯ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಸಂತೋಷ ಇರುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಮಕರ ರಾಶಿ.. ಇಂದಿನ ದಿನ ಮಕರ ರಾಶಿಯವರಿಗೆ ಇಂದು ನಿಮಗೆ ಸಂತೋಷ, ಸಮೃದ್ಧಿ ಮತ್ತು ಬೆಳವಣಿಗೆಯನ್ನು ನೀಡಲಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ನಿಮ್ಮ ಗೌರವ ಹೆಚ್ಚಾಗುತ್ತದೆ. ಗ್ರಹಗಳ ಚಲನೆಗಳು ಸಹ ನಿಮಗೆ ಬೆಂಬಲ ನೀಡುತ್ತಿವೆ ಮತ್ತು ನಿಮ್ಮ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇಂದು ನೀವು ಖರೀದಿ ಮತ್ತು ಮಾರಾಟದ ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತೀರಿ. ಒಳ್ಳೆಯ ಸುದ್ದಿ ಕೂಡ ದಿನವಿಡೀ ಲಭ್ಯವಿರುತ್ತದೆ ಮತ್ತು ಜನರೊಂದಿಗಿನ ನಿಮ್ಮ ಸಂಬಂಧಗಳು ಸಹ ಸಿಹಿಯಾಗಿರುತ್ತದೆ. ಅನಗತ್ಯ ಜಗಳಗಳಿಂದ ದೂರವಿರಿ. ಇತರರು ಹೇಳುವುದರಲ್ಲಿ ಹೆಚ್ಚು ಸಿಕ್ಕಿಹಾಕಿಕೊಳ್ಳಬೇಡಿ. ತಾಯಿಯ ಕಡೆಯಿಂದ ಸಹಕಾರ ಇರುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಕುಂಭ ರಾಶಿ.. ಇಂದಿನ ದಿನ ಕುಂಭ ರಾಶಿಯವರಿಗೆ ಇಂದು ನಿಮಗೆ ಲಾಭಗಳನ್ನು ನೀಡಲಿದೆ. ಬಾಸ್‌ನೊಂದಿಗಿನ ನಿಮ್ಮ ಸಂಬಂಧವು ಮೊದಲಿಗಿಂತ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಅಭಿಪ್ರಾಯವನ್ನು ಆತನ ಮುಂದೆ ಇರಿಸಲು ನಿಮಗೆ ಸಾಧ್ಯವಾಗುತ್ತದೆ. ಆಮದು-ರಫ್ತು ವ್ಯವಹಾರವನ್ನು ಪ್ರಾರಂಭಿಸುವ ನಿರ್ಧಾರವನ್ನು ಸಹ ಇಂದು ತೆಗೆದುಕೊಳ್ಳಬಹುದು. ಆಧ್ಯಾತ್ಮಿಕತೆ ಮತ್ತು ಧರ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಮತ್ತು ದೇವರ ಮೇಲಿನ ನಿಮ್ಮ ನಂಬಿಕೆ ಮೊದಲಿಗಿಂತ ಬಲವಾಗಿರುತ್ತದೆ. ಸಮಯದ ಸರಿಯಾದ ಬಳಕೆಯಿಂದ, ನಿಮ್ಮ ಅದೃಷ್ಟವು ಹೊಳೆಯುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಮೀನಾ ರಾಶಿ.. ಇಂದಿನ ದಿನ ಮೀನಾ ರಾಶಿಯವರಿಗೆ ಇಂದು, ನಿಮ್ಮ ರಾಶಿಚಕ್ರದ ಅಧಿಪತಿಗಳ ಮಂಗಳಕರ ಸ್ಥಿತಿಯನ್ನು ನೋಡಿದರೆ, ನೀವು ಸಂಪೂರ್ಣ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ಪ್ರಗತಿಯ ಕ್ಷೇತ್ರದಲ್ಲಿ ಹಲವು ಮಾರ್ಗಗಳು ತೆರೆದುಕೊಳ್ಳುತ್ತವೆ. ಅಧ್ಯಯನ ಮತ್ತು ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಮತ್ತು ಮನಸ್ಸು ಸಂತೋಷವಾಗುತ್ತದೆ. ವಿವಾದಾತ್ಮಕ ವಿಷಯಗಳು ಕೊನೆಗೊಳ್ಳುತ್ತವೆ. ರಹಸ್ಯ ಶತ್ರುಗಳು ಮತ್ತು ಅಸೂಯೆ ಪಟ್ಟ ಸಹಚರರ ಬಗ್ಗೆ ಎಚ್ಚರದಿಂದಿರಿ. ಇಂದು ಯಾರಿಗೂ ಸಾಲ ನೀಡಬೇಡಿ, ನೀವು ಅದನ್ನು ಮರಳಿ ಪಡೆಯುವುದಿಲ್ಲ. ಪೋಷಕರು ಮತ್ತು ಗುರುಗಳ ಸೇವೆಯಲ್ಲಿ ಧ್ಯಾನ ಮಾಡಲು ಮರೆಯಬೇಡಿ, ದೇವರ ಪೂಜೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 Post Views: 143 Post navigation ನಿಜ ಜೀವನದಲ್ಲಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆಯ ಮತ್ತೊಂದು ಜೋಡಿ.. ತನ್ನ ಬಗ್ಗೆ ಬೇರೆ ರೀತಿ ಮಾತನಾಡಿದವರಿಗೆ ತಿರುಗೇಟು ಕೊಟ್ಟ ಮೇಘನಾ ರಾಜ್.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸ್ಫೋಟ ಮುಂದುವರೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಸಂಜೆ ಮಹತ್ವದ ಸಭೆ ಕರೆದಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ, ಕಂದಾಯ ಸಚಿವ ಆರ್.ಅಶೋಕ್ ಮತ್ತು ಕೊವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆ ಅಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಜಾರಿಗೊಳಿಸಿರುವ ನಿರ್ಬಂಧಗಳು ಜ.19ಕ್ಕೆ ಅಂತ್ಯವಾಗಲಿವೆ. ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಅಧಿಕಾರಿಗಳು ಮತ್ತು ಸಚಿವರು ಮಾಹಿತಿ ನೀಡಲಿದ್ದಾರೆ. ನೈಟ್ ಕಫ್ರ್ಯೂ , ವೀಕೆಂಡ್ ಕಫ್ರ್ಯೂ ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. 1ರಿಂದ 9 ನೇ ತರಗತಿ ಶಾಲೆಗಳನ್ನು ಬಂದ್ ಮಾಡುವ ಚರ್ಚೆ ಸಾಧ್ಯತೆ ಇದೆ. ಕಠಿಣ ನಿಯಮಗಳನ್ನು ಮುಂದುವರಿಸುವ ಔಚಿತ್ಯ ಮತ್ತು ಫೆಬ್ರವರಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ರಾತ್ರಿ ನಿಷೇಧಾಜ್ಞಾ, ವಾರಾಂತ್ಯದ ನಿಷೇಧಾಜ್ಞಾ, ಸಿನಿಮಾ ಮಂದಿರ, ರೆಸ್ಟೋರೆಂಟ್ ಸೇರಿ ಎಲ್ಲಾ ಕಡೆ ಶೇ. 50ರ ನಿಯಮ ಜಾರಿ, ಮದುವೆ ಸಮಾರಂಭಗಳಿಗೆ ಜನರ ಮಿತಿ ಹೇರಲಾಗಿದೆ. ಶಾಲೆ ಬಂದ್ ಮಾಡುವ ಜವಾಬ್ದಾರಿಯನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿದೆ. ಆದರೂ ಕೋವಿಡ್ ಸೋಂಕು ಪ್ರಕರಣಗಳು ನಿತ್ಯ 30 ಸಾವಿರ ಸಂಖ್ಯೆ ದಾಟಿದ್ದು, ಆತಂಕ ಮೂಡಿಸಿದೆ. ಈ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ.
ದೊಂಬರಾಟವೆಂದರೆ ಅಲ್ಲಲ್ಲಿ ಜನ ಸೇರುವೆಡೆಯಲ್ಲಿ ಭಿಕ್ಷೆಗಾಗಿ ಅನೇಕ ತರಹದ ಆಟಗಳನ್ನೂ, ಯಕ್ಷಿಣಿ ವಿದ್ಯೆಗಳನ್ನೂ ಪ್ರದರ್ಶಿಸುತ್ತಾ, ಸೇರಿದ ಜನರನ್ನು ರಂಜಿಸುವ ಕಲೆಯೆಂದು ಭಾರತೀಯರೆಲ್ಲರಿಗೂ ತಿಳಿದ ವಿಷಯ. ಈ ರೀತಿ ಕಲೆಗಳಲ್ಲಿ ಕೆಲವು, ಸಾಮಾನ್ಯರ ತರ್ಕಕ್ಕೆ, ಬುದ್ಧಿಗೆ ನಿಲುಕದ ವಿಚಿತ್ರವಾಗಿ,ಪ್ರಸಿದ್ಧವಾಗಿಉಳಿದುಕೊಂಡಿದೆ. ಇವುಗಳಲ್ಲಿ ಅನೇಕಕಲೆಗಳು ನಶಿಸಿಹೋಗುತ್ತಿವೆ. ಅಂತಹ ಒಂದು ವಿದ್ಯೆ, "ಭಾರತೀಯ ಹಗ್ಗ ಏಣಿಯಾಟ" ಅಥವಾ "ಇಂಡಿಯನ್ ರೋಪ್ ಟ್ರಿಕ್". ಸುಮಾರು ಒಂದು ಶತಮಾನದ ಹಿಂದೆ, ಭಾರತದಲ್ಲಿ ಆಂಗ್ಲರ ಕಾಲದಲ್ಲಂತೂ ಈ ಕಲೆ ಅಂತರರಾಷ್ಟ್ರೀಯ ಖ್ಯಾತಿಯನ್ನೇ ಗಳಿಸಿತ್ತಂತೆ. ವಿದೇಶಗಳಲ್ಲಿ ಸಭೆ, ಸಮಾರಂಭಗಳಲ್ಲಿ ವಿಶೇಷ ಆಕರ್ಷಣೆಯಾಗಿ ಇದನ್ನು ಪ್ರದರ್ಶಿಸಲು ಕಲಾವಿದರನ್ನು ಅಲ್ಲಿಗೆ ಕರೆಸಿಕೊಳ್ಳಲಾಗುತ್ತಿತ್ತಂತೆ. ಇದರ ಬಗ್ಗೆ ವಾದ, ವಿವಾದಗಳೇನೇ ಇದ್ದರೂ ಇದು ಇಂದಿಗೆ ನಶಿಸಿಹೋಗಿರುವಕಲೆಯಾಗಿದೆ. ಇದನ್ನೊಂದು ಉಪಮೆಯಾಗಿ , ಕಥೆಯಾಗಿ ಇಲ್ಲಿ ಉಲ್ಲೇಖಿಸಲಾಗಿದೆ. "ಒಂದೂರಿನ ರಸ್ತೆ ಬದಿಯ ಮೈದಾನವೊಂದರಲ್ಲಿ ಕಿಕ್ಕಿರಿದ ಜನಸಂದಣಿ. ಜನರೆಲ್ಲಾ ದೊಂಬರಾಟದವನ ಮಾತಿನ ಮೋಡಿಗೆ ಬೆರಗಾಗಿ ನಿಂತಿದ್ದಾರೆ. ಉತ್ಸಾಹಿ ಯುವಕನೊಬ್ಬ ನೋಡಲು ಹೋದವನು ದೊಂಬರಾಟದವನ ಮಾತು ಕೇಳುತ್ತಾ, ಕೇಳುತ್ತಾ ಹಿಂದೆ ಹೋಗಿ ಮರದ ಮೇಲೆ ಹತ್ತಿ ನೋಡಿದರೆ ಚೆನ್ನಾಗಿ ಕಾಣಿಸಬಹುದೆಂದು ಮರಹತ್ತಿ ಕುಳಿತುಕೊಂಡು, ಆಟವನ್ನು ವೀಕ್ಷಿಸಲಾರಂಭಿಸುತ್ತಾನೆ. ಒಬ್ಬ ಪುಟ್ಟ ಹುಡುಗನೊಬ್ಬನನ್ನು ಸಹಾಯಕನಾಗಿ ಆಟದಲ್ಲಿ ಬಳಸಿಕೊಳ್ಳುತ್ತಿದ್ದ ದೊಂಬರಾಟದವನು ಆ ಹುಡುಗನನ್ನು ಕರೆದು, ಮಲಗಿಸಿ ಬಟ್ಟೆಯನ್ನು ಹೊದಿಸಿ ಮುಸುಕು ಹಾಕುತ್ತಾನೆ. ಆಮೇಲೆ ಪುಂಗಿಯನ್ನೂದಲಾರಂಭಿಸಿದಾಗ ಅಲ್ಲಿಯೇ ಸುರುಳಿ ಸುತ್ತಿಟ್ಟಿದ್ದ ದಪ್ಪನೆಯ ಹಗ್ಗವೊಂದು ಹಾವಿನಂತೆ ಮೇಲೇರಲಾರಂಭಿಸುತ್ತದೆ. ಇನ್ನೂ ಊದುತ್ತಾ, ಊದುತ್ತಾ ಮೇಲೆ ತೋರಿಸುತ್ತಾರೆ. ನೆರೆದ ಜನರೆಲ್ಲಾ ವಿಸ್ಮಯದಿಂದ ಮೇಲೆ ನೋಡುತ್ತಿರುವಂತೆಯೇ, ಹಗ್ಗದ ತುದಿಯು ಸಾಯಂ ಸಂಧ್ಯೆಯ ಬೆಳಕಿನಲ್ಲಿ ಆಗಸದಲ್ಲಿ ಕಣ್ಮರೆಯಾಗಿರುತ್ತದೆ. ಹಗ್ಗದ ಕೊನೆ ಎಲ್ಲಿ ಹೋಯಿತು ಎಂದು ವಿವರಿಸುತ್ತಾ ತನ್ನ ಮಾತಿನ ಮೋಡಿಯನ್ನು ಮುಂದುವರೆಸುತ್ತಾನೆ. ಆಮೇಲೆ ಮುಸುಕಿನೊಳಗೆ ಮಲಗಿದ್ದ ಹುಡುಗನ ಹೆಸರು ಕರೆದು ಎಬ್ಬಿಸಿ ಹಗ್ಗದ ಕೊನೆ ಎಲ್ಲಿಹೋಯಿತೆಂದು ನೋಡು ಎಂದು ಆಜ್ಞೆ ಮಾಡುತ್ತಾನೆ. ಹುಡುಗ ಕಣ್ಣುಜ್ಜಿಕೊಂಡು ಹಗ್ಗವನ್ನೇರಲಾರಂಭಿಸುತ್ತಾನೆ. ಅವನು ಏರುತ್ತಾ ಹೋಗುತ್ತಿದ್ದಂತೆಯೇ, ದೊಂಬರಾಟದವನು ಅವನೊಡನೆ ಮಾತನಾಡುತ್ತಲೇ ಇರುತ್ತಾನೆ. ಮೇಲೆ ಹೋದ ಹಾಗೆಯೇ ಅವನ ಧ್ವನಿ ಕ್ಷೀಣಿಸುತ್ತಾ ಕಡೆಗೆ ಕೇಳಿಸುವುದೇ ಇಲ್ಲ. ಹುಡುಗನೂ ಮೇಲೆ ಕಾಣದಷ್ಟು ದೂರ ಹೋಗಿರುತ್ತಾನೆ. ಅವನ ಮಾತೇ ಕೇಳದಿದ್ದಾಗ ದೊಂಬರಾಟದವನಿಗೆ ಕೋಪ ಬರುತ್ತದೆ. ಅವನು ಬಾಲಕನಿಗೆ ಹೀಗೆನ್ನುತ್ತಾನೆ," ಹಗ್ಗದ ಕೊನೆ ಎಲ್ಲೆಂದು ಹೋಗಿ ನೋಡೆಂದರೆ ನೀನೂ ಮಾಯವಾದೆಯಾ? ಬೇಗ ಕೆಳಗೆ ಬಾ, ನನ್ನ ಸಹನೆಯನ್ನು ಪರೀಕ್ಷಿಸಬೇಡವೆಂದು ಕೂಗಿಹೇಳುತ್ತಲೇ ಜನರೆಲ್ಲಾ ದಿಗ್ಭ್ರಮೆಯಾಗಿ ಮೇಲೆ, ಕೆಳಗೆ ನೋಡುತ್ತಿರುವಂತೆಯೇ, ದೊಂಬರಾಟದವನು ಒಂದು ದೊಡ್ಡ ಕತ್ತಿಯನ್ನು ಹಿಡಿದುಕೊಂಡು ಹುಡುಗನನ್ನು ಹಿಂಬಾಲಿಸಿ ಹಗ್ಗವನ್ನೇರುತ್ತಾನೆ. ಸ್ವಲ್ಪ ಹೊತ್ತಿನ ನಂತರ ಅವನೂ ಅದೃಶ್ಯನಾಗುತ್ತಾನೆ. ಆಮೇಲೆ ಹುಡುಗನ ಆಕ್ರಂದನ, ಚೀರಾಟ ಕೇಳತೊಡಗುತ್ತದೆ. ಜನರೆಲ್ಲಾ ಭಯವಿಹ್ವಲರಾಗಿ ನೋಡುತ್ತಿರುವಂತೆಯೇ ರಕ್ತ ಸಿಕ್ತವಾದ ಹುಡುಗನ ಕೈ ಕಾಲುಗಳೆಲ್ಲಾ ಕೆಳಗೆ ಬೀಳಲಾರಂಭಿಸುತ್ತದೆ. ಕೊನೆಯಲ್ಲಿ ಹುಡುಗನ ದೇಹವೂ ಬೀಳುತ್ತದೆ. ಅಲ್ಲಿ ನೆರೆದ ಹೆಂಗಸರ ದುಃಖದ ಕಟ್ಟೆಯೊಡೆಯುತ್ತದೆ, ಅಷ್ಟು ಮುಗ್ಧ ಬಾಲಕ, ಈ ರೀತಿಯಲ್ಲಿ ದಾರುಣ ಹತ್ಯೆಗೀಡಾದನಲ್ಲ ಎಂದು ರೋಧಿಸುತ್ತಾರೆ. ಇನ್ನೂ ಕೆಲವರಿಗೆ ಕೋಪ ಉಕ್ಕುತ್ತದೆ, ಕೆಳಗೆ ಬಂದ ದೊಂಬರಾಟದವನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ದೊಂಬರಾಟದವನು ಅವರನ್ನೆಲ್ಲಾ ಸಮಾಧಾನ ಪಡಿಸುತ್ತಾ, ತನಗೆ ಕೋಪ ತಡೆಯಲಾರದೇ ಆ ರೀತಿ ಮಾಡಬೇಕಾಯಿತು, ಅದಕ್ಕೇನಾದರೂ ಪರಿಹಾರ ಹುಡುಕುವೆನೆಂದು ಹೇಳುತ್ತಾ ಹುಡುಗನ ಎಲ್ಲಾ ಅವಯವಗಳನ್ನೂ ಆಯ್ದು ಒಟ್ಟುಗೂಡಿಸಿ ಹುಡುಗ ಮಲಗಿದ ಜಾಗದಲ್ಲಿಯೇ ಇಟ್ಟು ಮೊದಲಿನಂತೆಯೇ ಹೊದಿಕೆಯಿಂದ ಮುಚ್ಚುತ್ತಾನೆ. ಆಮೇಲೆ ಏನೋ ಮಂತ್ರವನ್ನು ಪಠಿಸಿದಂತೆ ಮಾಡಿ ಹುಡುಗನ ಹೆಸರನ್ನು ಕರೆದಾಗ, ಏನೂ ಆಗಿಯೇ ಇಲ್ಲವೆಂಬಂತೆ, ಹುಡುಗ ಹೊದಿಕೆಯೊಳಗಿಂದ ಎದ್ದು ಬರುತ್ತಾನೆ. ಜನಗಳ ಆನಂದಕ್ಕೆ ಪಾರವೇ ಇರುವುದಿಲ್ಲ. ಎಲ್ಲರೂ ಹಬ್ಬವನ್ನಾಚರಿಸುವಷ್ಟು ಸಂತೋಷಪಟ್ಟು ದೊಂಬರಾಟದವನಿಗೆ ಯಥೇಚ್ಚವಾಗಿ ಹಣವನ್ನು ಕೊಡುತ್ತಾ, ಮುಂದಿನ ಆಟಕ್ಕಾಗಿ ಕಾಯುತ್ತಿರುವುದಾಗಿ ಹೇಳಿ ಅಲ್ಲಿಂದ ಚದುರಿ ಮುನ್ನಡೆಯುತ್ತಾರೆ. ಮರದ ಮೇಲಿನಿಂದ ಆಟವನ್ನು ನೋಡುತ್ತಿದ್ದವನಿಗೆ ಎಲ್ಲವೂ ವಿಚಿತ್ರವಾಗಿ ತೋರುತ್ತದೆ ಅವನು ಕಂಡಂತೆ ಹುಡುಗ ಮೊದಲು ಮಲಗಿದ ಮೇಲೆ ಕಡೆಯಲ್ಲಿ ಏಳುವವರೆಗೂ ಮಧ್ಯೆ ಏನೂ ನಡೆಯಲೇ ಇಲ್ಲದೊಂಬರಾಟದವನು ಮಾತನಾಡುತ್ತಲೇ ಇದ್ದನೇ ಹೊರತು ಬೇರೇನೂ ಮಾಡಲಿಲ್ಲ, ಹಗ್ಗ ಹಾವಿನಂತೆ ಮೇಲೇರಲಿಲ್ಲ ಪುಟ್ಟಹುಡುಗ ಅದನ್ನುಹಿಡಿದುಕೊಂಡು ಮೇಲೆ ಹತ್ತಲೇ ಇಲ್ಲ, ದೊಂಬರಾಟದವನೂ ಬಾಲಕನನ್ನುಹಿಂಬಾಲಿಸಲಿಲ್ಲ, ಬಾಲಕನ ಹತ್ಯೆಯನ್ನೂ ಮಾಡಲಿಲ್ಲಎಲ್ಲಾ ಬರಿಯ ಮಾತಿನ ಆಟ, ಮಾತಿನಿಂದಲೇ ಜನರ ಮನಸ್ಸನ್ನು ವಶಪಡಿಸಿಕೊಂಡು ಎಲ್ಲವೂ ನಡೆದ ಹಾಗೆ ಭ್ರಮಿಸುವಂತೆ ಮಾಡಿದ್ದು. ಆದರೆ ಅವನ ಆಟಕ್ಕೆ ಒಂದು ಕ್ಷೇತ್ರದ ಮಿತಿಯಿದ್ದು, ಮರದ ಮೇಲಿನ ಜಾಗ ಆ ಮಿತಿಯನ್ನು ಮೀರಿತ್ತು. ಆದುದರಿಂದಲೇ ಜನರವಿಸ್ಮಯಗೊಳ್ಳುವಿಕೆ, ಅಳು, ಸಂತೋಷ, ಮುಂತಾದ ಎಲ್ಲಾ ಭಾವನೆಗಳೂ ಅವನಿಗೆ ವಿಚಿತ್ರದಂತೆ ತೋರುತ್ತಿತ್ತು ಏನೂ ನಡೆಯದಿರುವಾಗ ಏಕಿಂತಹ ಭಾವನೆಗಳ ತಾಕಲಾಟ ಎನಿಸಿ ನಿರ್ಲಿಪ್ತನಾಗಿದ್ದ ಸಾಕ್ಷಿ ಸ್ವರೂಪನಾಗಿ!! ವಿಶ್ವದ ಎಲ್ಲಾ ಆಗುಹೋಗುಗಳ ನಡುವೆ, ಎಲ್ಲವನ್ನೂ ನೋಡುತ್ತಲೇ ಏನೂ ಆಗುತ್ತಿಲ್ಲವೆಂಬಂತೆಶಾಂತಿಯುತವಾಗಿರುವವ್ಯಕ್ತಿಗಳಿರಬಹುದೇ? ಈ ಪ್ರಶ್ನೆಯ ಹಿಂದೆಯೇ ಎಲ್ಲ ಜನರನ್ನೂ ಮರುಳು ಮಾಡಿದ ದೊಂಬರಾಟದವನ ತರಹ ವಿಶ್ವದ ಎಲ್ಲರೂಸಾಮೂಹಿಕ ಸನ್ನಿಯಲ್ಲಿದ್ದಾರೆಯೇ? ಇಲ್ಲಿ ದೊಂಬರಾಟದವನು ದೇವರೇ ಅಲ್ಲವೇ!!!... ಇದು ನಿಜವಾದರೆ ಅವನ ಆಟದ ಕ್ಷೇತ್ರದ ಮಿತಿಯೇನು? ಇದಕ್ಕೆ ಉತ್ತರ ಭಗವದ್ಗೀತೆಯಲ್ಲಿದೆ. ಕ್ಷೇತ್ರ ಕ್ಷೇತ್ರಜ್ಞ ಯೋಗದಂತೆ ಕ್ಷೇತ್ರ ಯಾವುದೆಂದು ಸಂಕ್ಷೇಪವಾಗಿ ಹೇಳಬೇಕೆಂದರೆ ದೇಹ, ಮನಸ್ಸು, ಅಹಂಕಾರಬುದ್ಧಿಮುಂತಾದವುಗಳೇ. ಇಲ್ಲಿಇರುವತನಕಭವಬಂಧನದಲ್ಲಿತೊಳಲಾಡಲೇ ಬೇಕುಅದನ್ನು ಮೀರಿ ಹೋದರೆ ಮಾತ್ರ ಕಾಣಸಿಗುವುದು ಕ್ಷೇತ್ರಜ್ಞ ಅಥವಾ ಭಗವಂತ ಮಾತ್ರ. ಮೀರಿ ಹೋಗಲು ಇರುವ ದಾರಿಗಳೇ ಹಲವಾರು ಯೋಗ ಮಾರ್ಗಗಳುಅದುಸಾಧ್ಯವಾಗುವ ತನಕಜನ್ಮಜನ್ಮಾಂತರಗಳವರೆಗೂ"ಭವ ಬಂಧನ" ತಪ್ಪಿದ್ದಲ್ಲ. ಕನ್ನಡದ ಪ್ರಸಿದ್ಧ ಗೀತೆಯೊಂದರ ಬದಲಾದಸಾಲುಗಳುನೆನಪಿಗೆಬರುತ್ತದಲ್ಲವೇ? "ಬ್ರಹ್ಮಾಂಡವೇಆ ದೇವನಾಡುವ ದೊಂಬರಾಟವಯ್ಯ. ಮತ್ತಷ್ಟು ಲೇಖನಗಳು ಲೇಖಕರ ಪರಿಚಯ ಶ್ರೀ. ಅಶೋಕ್ ಕುಮಾರ್ ಹೆಚ್ಚಾಗಿ ಆಧ್ಯಾತ್ಮ ವಿಷಯದಲ್ಲಿ ಆಸಕ್ತರಾದ ಶ್ರೀ ಅಶೋಕ್ ರವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆಯೂ ಹೆಚ್ಚು ಅಭಿಮಾನ ವುಳ್ಳವರು.ಸಿಡ್ನಿಯಲ್ಲಿ ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ ಹೊರತಂದ ಹೆಗ್ಗಳಿಕೆ ಇವರದ್ದು. ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಲೇಖನ, ಭಾಷಣ, ಚಿಂತನೆ ನೀಡುವ ಅಶೋಕ ಅವರು ಅನೇಕ ಬರಹ ನಮ್ಮ ವೆಬ್ಸೈಟ್ ಗೆ ಕೀರ್ತಿ ತಂದಿದೆ.
ಮೈಸೂರು, ಜ.17- ರಸ್ತೆಯೇನೋ ಅಭಿವೃದ್ಧಿ ಆಗಿದೆ. ಇದರಿಂದ ವಾಹನ ಚಾಲಕರಿಗೆ ಅನುಕೂಲವಾಯಿತು. ಆದರೆ, ಪಾದಚಾರಿಗಳ ಪಾಡಂತೂ ಹೇಳ ತೀರದಾಗಿದೆ. ಮೈಸೂರು ಹೆಬ್ಬಾಳು ಭಾಗದ ರಿಂಗ್ ರಸ್ತೆ (ಭಾರತ್ ಕ್ಯಾನ್ಸರ್ ಆಸ್ಪತ್ರೆ ಬಳಿ)ಯಿಂದ ಮಂಚೇಗೌಡನಕೊಪ್ಪಲು ಅಭಿಷೇಕ್ ಸ್ಟೋರ್ ಸರ್ಕಲ್‍ವರೆಗೆ ರಸ್ತೆಯನ್ನು ಕಳೆದ ಆರು ತಿಂಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಮುಡಾ ಕಲ್ಯಾಣ ಮಂಟಪದವರೆಗೆ ದ್ವಿಪಥ ರಸ್ತೆ, ಅಲ್ಲಿಂದ ಬಾಕಿ ರಸ್ತೆಯನ್ನು ಸಿಂಗಲ್ ರಸ್ತೆಯಾಗಿ ಅಭಿವೃದ್ಧಿ ಮಾಡಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ರಿಂಗ್ ರಸ್ತೆ ಕಡೆಯಿಂದ ಈ ರಸ್ತೆ ಎಡಭಾಗದಲ್ಲಿ ಕೆಲವೆಡೆ ಎರಡು ಅಡಿ, ಮತ್ತೆ ಕೆಲವೆಡೆ ಐದಾರು ಅಡಿ ಫುಟ್‍ಪಾತ್ ಬಿಟ್ಟು ರಸ್ತೆ ಮಾಡ ಲಾಗಿದೆ. ಈ ಎರಡು ಅಡಿ ಇರುವಲ್ಲಿ ವಿದ್ಯುತ್ ಕಂಬಗಳೇ ಫುಟ್‍ಪಾತ್ ಅತಿಕ್ರಮಿಸಿರುವುದರಿಂದ ಅಲ್ಲಿ ಪಾದಚಾರಿಗಳಿಗೆ ಅವಕಾಶವೇ ಇಲ್ಲ. ಏನಾದರೂ ಸಾಗಿಯೇ ತೀರುತ್ತೇವೆ ಎಂದು ಫುಟ್‍ಪಾತ್‍ನಲ್ಲಿ ನಡೆಯಲು ಮುಂದಾದರೆ ಒಂದೊಮ್ಮೆ ಕರೆಂಟ್ ಹೊಡೆದರೆ ಕಾಗೆ ಥರ ಅಲ್ಲೇ ಸತ್ತು ಬೀಳುತ್ತೇವೆ. ಕಾರಣ ಯಾವಾಗ ಕರೆಂಟ್ ಕಂಬಗಳಲ್ಲಿ ಶಾಕ್ ಹೊಡೆಯುತ್ತೋ ತಿಳಿಯದು! ಇನ್ನು ಇರುವ ಫುಟ್‍ಪಾತ್ ಕಡೆ ಐದಾರು ಅಡಿ ಸಂಪೂರ್ಣ ಅತಿಕ್ರಮಣವಾಗಿದೆ. ಕೆಲವರು ತಾವು ನಡೆಸುತ್ತಿರುವ ಅಂಗಡಿ, ಹೋಟೆಲ್‍ಗಳ ಬೋರ್ಡ್‍ಗಳನ್ನು ಅಳವಡಿಸಿದ್ದಾರೆ. ಕೋಳಿ ಮಾಂಸದ ಅಂಗಡಿಯವರು ಕೋಳಿಗಳ ದೊಡ್ಡದಾದ ಪಂಜರ ಇರಿಸಿದರೆ, ಕ್ಯಾಂಟಿನ್‍ನವರು ಗ್ರಾಹಕರು ಕೂರಲು ಚಪ್ಪಡಿ ಹಾಕಿ ಆಸನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೆಲ ವರು ತಮ್ಮ ಮನೆಯ ಮುಂದೆ ಪಾರ್ಕಿಂಗ್ ಇದ್ದರೂ ಫುಟ್‍ಪಾತ್‍ನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಇನ್ನು ಕೆಲವು ಅಂಗಡಿಗಳ ಮಾಲೀಕರು ಕಬ್ಬಿಣದ ಪೈಪ್‍ಗಳ ನೆಟ್ಟು ಸೂರು ಮಾಡಿಕೊಂಡಿದ್ದಾರೆ. ಬೃಹತ್ ವಾಣಿಜ್ಯ ಕೇಂದ್ರದವರು ಫುಟ್‍ಪಾತ್‍ನಿಂದಲೇ ತಮ್ಮ ಪ್ರವೇಶಕ್ಕೆ ಮೆಟ್ಟಿಲು ಅಳವಡಿಸಿದ್ದಾರೆ. ಇಲ್ಲಿರುವ ಸ್ನ್ಯಾಕ್ಸ್ ಅಂಗಡಿಯವರಂತೂ ತಿಂಡಿ ಕರಿಯುವ ಬಾಂಡ್ಲಿ ಒಲೆಯನ್ನು ಫುಟ್‍ಪಾತ್‍ನಲ್ಲೇ ಪ್ರತಿಷ್ಠಾಪಿಸಿದರೆ, ಹಾಲಿನ ಮಳಿಗೆಯವರು ತಮ್ಮ ಕ್ರೇಟ್‍ಗಳನ್ನು ಫುಟ್‍ಪಾತ್‍ನಲ್ಲೇ ರಾಶಿ ಹಾಕುತ್ತಿದ್ದಾರೆ. ಕೆಲವೆಡೆ ಫುಟ್‍ಪಾತ್‍ನಲ್ಲಿ ಸೋಂಪಾಗಿ ಬೆಳೆದಿದ್ದ ಮರಗಳನ್ನು ತಮಗಿಷ್ಟ ಬಂದಂತೆ ಅವುಗಳ ಸುಳಿ ಕತ್ತರಿಸಿ ಅಂಗಡಿಗಳವರು ಅನುಕೂಲ ಮಾಡಿಕೊಂಡಿ ದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾದಚಾರಿಗಳ ಪಾಡೇನು? ಎಲ್ಲಿ ಓಡಾಡಬೇಕು? ಅನಿವಾರ್ಯವಾಗಿ ರಸ್ತೆಗಿಳಿದರೆ ಸದಾ ವೇಗವಾಗಿ ಚಲಿಸುವ ವಾಹನ ಗಳು ಡಿಕ್ಕಿ ಹೊಡೆಯುವುದು ಗ್ಯಾರಂಟಿ. ಕಾರಣ ಹೆಬ್ಬಾಳು ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದೆ. ಬಸ್‍ಗಳಿಂದ ಹಿಡಿದು ಎಲ್ಲಾ ರೀತಿಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈಗಂತೂ ಈ ರಸ್ತೆ ರಿಂಗ್ ರೋಡ್‍ನಿಂದ ಕಾಳಿದಾಸ ರಸ್ತೆವರೆಗೆ ಅಭಿವೃದ್ಧಿ ಗೊಂಡಿದ್ದು, ವಾಹನ ದಟ್ಟಣೆ ಹಿಂದಿಗಿಂತಲೂ ಅಧಿಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾದಚಾರಿಗಳ ಸುರಕ್ಷತೆಯನ್ನು ಅಧಿಕಾರಿ ವರ್ಗ ಪರಿಗಣಿ ಸಿಯೇ ಇಲ್ಲ. ವಾಹನ ಚಾಲಕರಿಗೆ ನೀಡುವಷ್ಟೇ ಪ್ರಾಮುಖ್ಯತೆ, ಆದ್ಯತೆಯನ್ನು ಪಾದಚಾರಿಗಳಿಗೂ ನೀಡಬೇಕು ಎಂಬುದನ್ನು ಇಲ್ಲಿ ದಿಕ್ಕರಿಸಲಾಗಿದೆ. ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ ಅವರು ರಸ್ತೆ ಅಭಿವೃದ್ಧಿಗೊಂಡಿ ರುವುದನ್ನೇ ಸಾಧನೆ ಎಂದು ಪರಿಗಣಿಸಿದಂತಿದೆ. ಆದರೆ ಪಾದಚಾರಿಗಳ ಸುರಕ್ಷತೆಯ ಬಗ್ಗೆ ಅವರು ಸಹ ಗಮನಹರಿಸಿದಂತಿಲ್ಲ. ಇನ್ನು ನಗರಪಾಲಿಕೆ ಇಲ್ಲವೇ ಮುಡಾ ಮತ್ತು ಸಂಚಾರಿ ಪೊಲೀಸರು ಇದರ ಬಗ್ಗೆ ಗಮನಹರಿಸಿ ಅತಿಕ್ರಮಿತ ಫುಟ್‍ಪಾತ್ ತೆರವುಗೊಳಿಸಬೇಕು. ಶಿಸ್ತು ಕ್ರಮದೊಂದಿಗೆ ಮತ್ತೆ ಮತ್ತೆ ಹೀಗೆ ಫುಟ್‍ಪಾತ್ ಅತಿಕ್ರಮಿಸಿಕೊಳ್ಳುವವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಪಾದಚಾರಿಗಳ ಆಗ್ರಹವಾಗಿದೆ.
ಮನಸ್ಸು ಗೊಂದಲದ ಗೂಡಾಗಿ, ಬುದ್ಧಿ ಏನನ್ನೋ ಯೋಚಿಸುವಾಗ ನಮಗೆ ಗೊತ್ತಿಲ್ಲದೇ ಕೆಲವು ಸತ್ಯಗಳು ನಮ್ಮನ್ನು ಕಾಡುತ್ತವೆ. ನಾವು ಪ್ರಗತಿಪರ ದೇಶದಲ್ಲಿ ಇದ್ದೇವೆ. ನಾವು ಮುಂದುವರೆದಿದ್ದೇವೆ. ಹಿಂದಿನದಕ್ಕಿಂತ ಎಷ್ಟೋ ಸುಧಾರಿಸಿದ್ದೇವೆಂಬ ಅತಿಯಾದ ಭ್ರಮೆಯಲ್ಲಿ ತೇಲುವಾಗ ನಮಗೆ ಕೆಲವು ಸತ್ಯಗಳು ಗೋಚರವಾಗುತ್ತವೆ. ನಾನು, ನನ್ನ ತಂದೆ, ನನ್ನ ತಾತ, ಅದರ ಹಿಂದಿನ ತಲೆಮಾರು ಒಟ್ಟಾರೆ ಸರಿಸುಮಾರು ೪ ತಲೆಮಾರುಗಳಿಗೆ ಹೋಲಿಸಿಕೊಂಡರೆ ನಾವು ಹೇಗೆ ಮುಂದುವರೆದಿದ್ದೇವೆ, ಏನೆಲ್ಲಾ ಬದಲಾವಣೆಗಳಾಗಿವೆ, ನಿಜವಾಗಲೂ ನಮ್ಮ ಅವಶ್ಯಕತೆಗಳೇನೆ ನಮಗೆ ಮನದಟ್ಟಾಗುತ್ತದೆ. ನಮ್ಮ ತಾತ ರೈತನಾಗಿ ಅಪ್ಪನನ್ನು ವಿದ್ಯಾವಂತನಾಗಿ ಮಾಡುವ ಭರದಲ್ಲಿ ನಿಜವಾದ ಮೌಲ್ಯಗಳನ್ನು ತಿಳಿಸಲು ವಿಫಲನಾಗುತ್ತಾನೆ. ತಾನು ದುಡಿದು ತನ್ನ ಮಗನನ್ನು ನೆರಳಿನಲ್ಲಿ ಓದಿಸಲು ಹವಣಿಸುತ್ತಾನೆ. ತನಗೆ ಅನ್ನ ಕೊಡುವ ಕೆಲಸವನ್ನೇ, ಸಕಲ ಜೀವರಾಶಿಯನ್ನು ಸಲಹುವ ಭೂತಾಯಿಯ ಉಳುಮೆಯನ್ನೇ ಕೀಳರಿಮೆ ಎಂದೇ ಭಾವಿಸಿರುತ್ತಾನೆ. ತನ್ನ ಮಗ ವಿದ್ಯಾಂತನಾಗಬೇಕು. ನನ್ನ ಕಷ್ಟಕರ ಜೀವನ ಅವನಿಗೆ ಕಿಂಚಿತ್ತೂ ಸೋಕಬಾರದು ಎಂದು ತನ್ನ ಉಳುಮೆ, ಬಿತ್ತನೆ, ಫಸಲು ತೆಗೆಯುವ ಬಗೆ ಅವನಿಗೆ ತಿಳಿಸುವುದಿಲ್ಲ. ಮಗ ಆಸಕ್ತಿ ತೋರಿದರೂ ಈ ಬೇಡದೇ ಇರೋ ಉಸಾಬರಿ ನಿಂಗ್ಯಾಕಪ್ಪ? ಚೆನ್ನಾಗಿ ಓದಿಕೋಪ್ಪ ಎಂದು ಹೇಳಿ ಮಗನನ್ನು ನಿಜವಾದ ಜೀವನದ ಮೌಲ್ಯಗಳಿಂದ ವಂಚಿತನಾಗುವಂತೆ ಮಾಡುತ್ತಾ ಮಗನನ್ನು ಪುಸ್ತಕದ ಹುಳ ಮಾಡುತ್ತಾನೆ. ಹೀಗೆ ಜೀವನ ಸಾಗುತ್ತಾ ಮಗನಿಗೆ ಒಂದು ಒಳ್ಳೆಯ ನೌಕರಿ ಸಿಕ್ಕಿ, ಪಟ್ಟಣದಲ್ಲಿ ಮಗ ಸಂಸಾರ ನೌಕೆ ಎಳೆಯುವಷ್ಟರಲ್ಲಿ ತಂದೆ ಇಹಲೋಕ ತ್ಯಜಿಸುತ್ತಾನೆ. ಮಗ ನೆರಳಿನ ಜೀವನಕ್ಕೆ ಒಗ್ಗಿ ಹೋಗಿರುತ್ತಾನೆ. ತಂದೆಯ ಜಮೀನನ್ನು ಇನ್ನೊಬ್ಬರ ಪಾಲು ಮಾಡಿ ಅಂದರೆ ಪಾಲಿಗೋ, ವಾರಕ್ಕೋ ಕೊಟ್ಟು ತನ್ನ ಕೆಲಸ ಇದಲ್ಲವೆಂದು ಕೈತೊಳೆದುಕೊಳ್ಳುತ್ತಾನೆ. ತೆಗೆದುಕೊಂಡವನು ಎಷ್ಟು ಫಸಲು ತೆಗೆಯುತ್ತಾನೋ, ಹೇಗೆ ಬೆಳೆಯುತ್ತಾನೋ ಅನ್ನೋ ಅರಿವು ಇಲ್ಲದೇ ತನಗೆ ದಕ್ಕಿದಷ್ಟೇ ಪಾಲನ್ನು ತನಗೆ ಸಿಕ್ಕ ಮೃಷ್ಟಾನವೆಂದುಕೊಳ್ಳುತ್ತಾನೆ. ಅದರಲ್ಲಿ ಅವನಿಗೆ ಜ್ಞಾನೋದಯವಾಗಿ ಪಾಲು ಕೊಟ್ಟವನನ್ನು ವಿಚಾರಿಸಿದರೆ ಅವನು ’ಮಳೆ ಇಲ್ಲಾ ಸ್ವಾಮಿ, ಯಾರೂ ಕೆಲಸಕ್ಕೆ ಬರಲ್ಲ, ಜಾಸ್ತಿ ಬೇಕೆಂದರೆ ನೀವೆ ಮಾಡಿಸಿಕೊಳ್ಳಿ ಸ್ವಾಮಿ’ ಅನ್ನೋ ಮಾತು ಕೇಳುತ್ತಲೇ ಇವನಿಗೆ ಮೂರ್ಛೆ ಬಂದಂತಾಗುತ್ತದೆ. ನಂತರ ತನ್ನ ಮಗನಿಗೆ ತಾನು ಮಾಡುವ ನೌಕರಿಗಿಂತ ಇನ್ನೂ ಉನ್ನತವಾದ ನೌಕರಿ ಮಾಡು ಎಂದು ಬೋಧಿಸುತ್ತಾನೆ. ಇನ್ನು ಹಳ್ಳಿಯ ಪರಿಸರ, ವ್ಯವಸಾಯದ ಮೌಲ್ಯಗಳು ತಿಳಿಯದೆ ಇವನು ತನ್ನ ಮಗನಿಗೆ ಇನ್ನೇನನ್ನು ತಿಳಿಸಿಯಾನು? ಅದರ ಗಂಧವೇ ಅರಿಯದ ಮಗ ಮುಂದೊಂದು ದಿನ ತನ್ನ ಅಪ್ಪ, ತಾತರ ಹೆಸರಿನಲ್ಲಿದ್ದ ಜಮೀನನ್ನು ಮಾರಿ ತನ್ನ ವ್ಯಾಪಾರ-ವಹಿವಾಟುಗಳಿಗೆ ಉಪಯೋಗಿಸಿಕೊಂಡು ತನ್ನ ಹಳ್ಳಿಯೆಂಬ ಕೊಂಡಿಯನ್ನೇ ಕತ್ತರಿಸಿಕೊಳ್ಳುತ್ತಾನೆ. ಹಳ್ಳಿ, ಜಮೀನು, ಬೇಸಾಯ ಇವೆಲ್ಲವೂ ವಿದ್ಯಾವಂತವರಿಗಲ್ಲ. ಎಲ್ಲವೂ ಅನಕ್ಷರಸ್ಥರಾಗಿ, ಅಲ್ಪಸ್ವಲ್ಪ ಓದಿದವರಿಗೆ ಎಂಬ ಭಾವನೆ ಗಟ್ಟಿಯಾಗಿ ಬೇರೂರಿರುತ್ತದೆ. ಇನ್ನು ಹಳ್ಳಿಯಲ್ಲಿ ಉಳಿದ ರೈತರು ಹೆಣ್ಣು ಮಕ್ಕಳನ್ನು ಮದುವೆ ಮಾಡುವಾಗ ರೈತನ ಮಗ ಎಂದರೆ ಮೂಗು ಮುರಿದು, ಇಂಜಿನಿಯರ್ ಎಂದರೆ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದು ಹೆಣ್ಣು ಮಕ್ಕಳನ್ನು ಮದುವೆ ಮಾಡುತ್ತಾರೆ. ತಮಗೂ ಹೀಗೇ ಮಾಡಿದ್ದರೆ ಮದುವೆ ಆಗುತ್ತಿತ್ತೇ ಎಂಬ ಆಲೋಚನೆಗಳು ಸಹ ಅವರನ್ನು ಕಾಡದಷ್ಟು ಕುರುಡರಾಗುತ್ತಾರೆ. ಎಲ್ಲಾ ರೈತರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವುದರಲ್ಲಿ ಪಟ್ಟಣಿಗರನ್ನು ಹಿಂದಿಕ್ಕಿದ್ದಾರೆ. ವಿಪರ್ಯಾಸವೆಂದರೆ, ಹೆಣ್ಣು ಮಕ್ಕಳು ಓದುತ್ತಾರೆ, ಕೆಲವು ಗಂಡು ಮಕ್ಕಳು ಮಾತ್ರ ಹಿಂದುಳಿಯುತ್ತಾರೆ. ಆದರೆ ಜೀವನದ ಮೌಲ್ಯಗಳನ್ನು ಧಾರೆ ಎರೆಯುವುದರಲ್ಲಿ ಎಡವುತ್ತಾರೆ. ಹೆಣ್ಣು ಮಕ್ಕಳ ಮದುವೆ ಸರದಿ ಮುಗಿದು, ಗಂಡು ಮಕ್ಕಳ ಸರದಿ ಬಂದಾಗ ಬೇರೆಯವರು ಹಳ್ಳಿಗೆ ನಮ್ಮ ಹೆಣ್ಣು ಮಕ್ಕಳನ್ನು ಕೊಡುವುದಿಲ್ಲವೆಂದಾಗ ತಮ್ಮ ತಪ್ಪಿನ ಅರಿವಾಗುತ್ತದೆ. ಪಟ್ಟಣದವರು ಹಾಗೊಮ್ಮೆ ಹೀಗೊಮ್ಮೆ ನಮ್ಮ ತಂದೆ ತಾಯಿಗಳು ದವಸ ಧಾನ್ಯಗಳನ್ನು ಹೇಗೆ ಬೆಳೆಯುತ್ತಿದ್ದರು ಎಂದು, ನಮ್ಮ ತಾತ, ಅಜ್ಜ ಎಷ್ಟು ಗಟ್ಟಿಯಾಗಿದ್ದರು ಎಂದು ಬೀಗುತ್ತಾ, ಮತ್ತೆ ಯಾಂತ್ರಿಕ ಜೀವನದಲ್ಲಿ ಮುಳುಗಿ ತಮ್ಮತನವನ್ನು ಕಳೆದುಕೊಂಡು ಮಕ್ಕಳಿಗೆ ಓದದಿದ್ದಾಗ ನೀನು ಓದಲಿಲ್ಲವೆಂದರೆ ಊರಲ್ಲಿರುವ ಪಾಳು ಜಮೀನೇ ಗತಿ ಎಂದು ಜಮೀನನ್ನು ಗುಮ್ಮನ ರೀತಿ ಹೋಲಿಸುತ್ತಾರೆ. ಈ ಕೀಳರಿಮೆ ಮಕ್ಕಳಿಗೆ ಹಳ್ಳಿಯ ಚಿತ್ರಣ, ಅಲ್ಲಿನ ಪರಿಸರವನ್ನು ಭಯ, ಕೀಳರಿಮೆ ಹುಟ್ಟಿಸಿ ಇನ್ನಷ್ಟು ದಿಗ್ಮೂಢರಾಗಿಸುತ್ತದೆ. ಎಷ್ಟೇ ಓದಿ ವಿದ್ಯಾವಂತರಾದರೂ ನಮಗೆ ತಿನ್ನಲು ಅನ್ನ, ಕುಡಿಯಲು ನೀರು ಬೇಕೇ ಬೇಕು. ಈಗಿನ ನಾಗರೀಕ ಜನರು ಶುದ್ಧವಾದ ನೀರಿಗೆ, ಸ್ವಚ್ಛ ಗಾಳಿಗೆ, ರಾಸಾಯನಿಕ ರಹಿತ ಊಟಕ್ಕೆ ಹಂಬಲಿಸುತ್ತಾರೆ. ನಾವು ಜೀವನವನ್ನು ಸರಳವಾಗಿ ಮಾಡಿಕೊಳ್ಳುವ ಭರದಲ್ಲಿ ಚಿಂತೆಯನ್ನು, ರೋಗವನ್ನು ಬರಮಾಡಿಕೊಳ್ಳುತ್ತಿದ್ದೇವೆ. ಎಲ್ಲವೂ ಸುಲಭವಾಗುತ್ತಿರುವಾಗ ಮನಸ್ಸು ತಾಂತ್ರಿಕ ವಿದ್ಯಮಾನಗಳ ಗೀಳಿಗೆ ಬಲಿಯಾಗುತ್ತಿದೆ. ಎಲ್ಲವೂ ಯಂತ್ರೋಪಕರಣಗಳಿಂದ ಸರಳವಾಗುತ್ತಿರುವಾಗ ದೇಹ ಆಲಸ್ಯ, ಸೋಮಾರಿತನದ ಗೂಡಾಗುತ್ತಿದೆ. ಮನಸ್ಸು ಕುಚೇಷ್ಟೆಗಳ ಬೆನ್ನೇರಿರುತ್ತಿದೆ. ಈಗಿನ ಕಾಲಮಾನದಲ್ಲಿ ಯುವ ಪೀಳಿಗೆ ನಮ್ಮ ಹಿಂದಿನ ೩-೪ ತಲೆಮಾರುಗಳನ್ನು ಆಶ್ಚರ್ಯಚಕಿತರಾಗಿ ಅಂದರೆ ವಿದ್ಯುತ್, ಟಿವಿ, ಮೊಬೈಲ್, ವಾಟ್ಸ್ ಆಪ್ ಗೊತ್ತಿರಲಿಲ್ಲವಲ್ಲ ಎಂದು ಕೇಳಿ ಪಿಳಿಪಿಳಿ ಕಣ್ಣು ಬಿಟ್ಟು ಕೇಕೆ ಹಾಕುತ್ತಿದ್ದಾರೆ. ತುಂಬಾ ದೂರ ಕ್ರಮಿಸಿ ಮತ್ತೆ ನಮ್ಮನ್ನು ನಾವೇ ನೋಡಿ ನಗುವಂತಾಗಿದೆ. ಇದೇ ವಿಪರ್ಯಾಸದ ಬದುಕು. ಯಾವ ನಾಗರೀಕತೆಗೆ ನಮ್ಮ ಹಿಂದಿನವರು ಬೆರಗಾಗಿದ್ದರೋ, ಅದನ್ನು ಮೀರಿ ಮತ್ತೆ ಹಳೆಯ ಜೀವನಕ್ಕೆ ಹಾತೊರೆಯುವಂತಾಗುವ ದಿನಗಳಿಗೆ ನಾವು ಹೆಚ್ಚು ಹೊತ್ತು ಕಾಯಬೇಕಿಲ್ಲವೆಂದೆನಿಸುತ್ತದೆ. ನಾವು ಇಷ್ಟು ದೂರ ಕ್ರಮಿಸಲು ತೆಗೆದುಕೊಂಡ ಸಮಯವು ನಮಗೆ ಬೇಕಾಗುವುದಿಲ್ಲ ಹಿಂತಿರುಗಲು ಮತ್ತೆ ನಮ್ಮ ಗೂಡಿಗೆ, ಮರಳಿ ಮಣ್ಣಿಗೆ. ಒಂದು ಕಾಲದಲ್ಲಿ ಅಲ್ಪಸ್ವಲ್ಪ ಸಿಗುವ ವಿದ್ಯುತ್ ಬೆಳಕಿಗೆ ಖುಷಿಪಟ್ಟು ಕುಣಿದಾಡುತ್ತಿದ್ದೆವು. ಈಗ ವಿದ್ಯುತ್ ಅನ್ನುವುದು ಸರ್ವೇ ಸಾಮಾನ್ಯದಂತಾಗಿದೆ. ಈಗ ಮೇಣದ ಬತ್ತಿಯ ಊಟವೇ ವಿಶೇಷವಾಗಿದೆ. ಹಿಂದೆ ಮೂರ್ಖರ ಪೆಟ್ಟಿಗೆ (ಟಿವಿ)ಯನ್ನು ನೋಡಿ ಜನ ಹೇಗೆ ಬೆರಗಾಗಿದ್ದರೋ ಈಗ ಅದು ಸರ್ವೆ ಸಾಮಾನ್ಯ, ಅತಿ ಸಾಮಾನ್ಯನ ಬೇಸಿಕ್ ನೀಡ್ ಆಗಿದೆ. ವಾರದ ಮೊದಲ ದಿನ ಬರುವ ಒಂದು ಭಾನುವಾರದ ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದವರು ಈಗ ವಾಕರಿಕೆ ಬರುವಷ್ಟರಮಟ್ಟಿಗೆ ಚಾನೆಲ್, ೨೪x೭ ಪ್ರಸಾರ ಮಾಡುವ ಸಿನಿಮಾ ಚಾನೆಲ್‌ಗಳನ್ನು ನೋಡಿ ಜನ ತಲೆನೋವೆಂದು ಟಿವಿಯನ್ನು ಸ್ಥಗಿತಗೊಳಿಸುತ್ತಿದ್ದಾರೆ. ಹಿಂದೆ ಫೋನ್ ಅಂದರೆ ಅದು ಒಂದು ಅದ್ಬುತ. ಹೇಗೆ ಈ ಅಶರೀರವಾಣಿಯ ಕಾರ್ಯವೈಖರಿ ಎಂದುಕೊಳ್ಳುತ್ತಿದ್ದವರು. ಈಗ ಅದು ಕಾಲ ಕಸವಾಗಿದೆ. ಎಲ್ಲವನ್ನೂ ಅವಶ್ಯಕತೆಗಳಿಗಿಂತ ಹೆಚ್ಚಾಗಿ ಉಪಯೋಗಿಸುತ್ತಾ ಅದರ ಮೌಲ್ಯಗಳು ಮುಕ್ಕಾಗುವಂತೆ, ಹೆಚ್ಚಾದರೆ ಅಮೃತವೂ ವಿಷವಾಗುವಂತೆ, ಅದರ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ, ಅದರ ಬಾಧಕಗಳ ನಿಯಂತ್ರಣಕ್ಕೆ ತಂದು ಮುಂದಿನ ಪೀಳಿಗೆ ಮೇಲೆ ಆಗುವ ದುಷ್ಪರಿಣಾಮಗಳನ್ನು ಮನಗಂಡು ಅದರ ನಿಯಂತ್ರಣಕ್ಕೆ ಹೊಸ ಆವಿಷ್ಕಾರವನ್ನು ಹುಡುಕಲು ಮನುಷ್ಯ ಮತ್ತೆ ಹೆಣಗಾಡುತ್ತಿದ್ದಾನೆ. ಹಿಂದಿನ ಏನೂ ಇಲ್ಲದ ಜೀವನವೇ ಆನಂದದಾಯಕವಾಗುತ್ತಿತ್ತು ಎಂದು ಕೊರಗುತ್ತಿದ್ದಾನೆ. ಆದರೂ ಒಂದು ರೀತಿಯ ಬದಲಾವಣೆಗಳು ಹುಟ್ಟಿಕೊಳ್ಳುತ್ತಿರುವುದು ಸುಳ್ಳಲ್ಲ. ಕನ್ನಡದ ಒಂದು ತಿಥಿ ಸಿನಿಮಾವನ್ನು ಎಷ್ಟೋ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಏನೂ ಆಡಂಬರವಿಲ್ಲದ, ದೃಶ್ಯಗಳನ್ನು ವೈಭವೀಕರಿಸದ, ದಿನನಿತ್ಯ ಬಳಕೆಯ ಸಂಭಾಷಣೆಯಿಂದ ಕೂಡಿದ ಒಂದು ಸಾಮಾನ್ಯ ಸಿನಿಮಾ. ಅಂದರೆ ಮತ್ತೆ ಮತ್ತೆ ನಾವು ಮುಂದುವರೆದಿದ್ದೇವೆ ಎಂದು ಅಲ್ಲಲ್ಲಿ ಸುತ್ತುತ್ತಿದ್ದೇವೆ. ನಾವು ಎಲ್ಲಿ ಕಳೆದುಹೋಗಿಲ್ಲ, ಕಳೆದು ಹೋಗಿದ್ದೇವೆ ಎನ್ನುವ ಭ್ರಮೆಯಲ್ಲಿದ್ದೇವೆ. ಸ್ಚಚ್ಛ ಗಾಳಿಗಾಗಿ ದೆಹಲಿಯ ಜನ ಹಂಬಲಿಸುತ್ತಿದ್ದಾರೆ. ಕೃತಕ ಸ್ವಚ್ಛ ಪರಿಸರದ ಗಾಳಿಯ ಪಾರ್ಕ್‌ಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಗೆ ಬೆಂಗಳೂರು, ಹೈದರಾಬಾದ್ ಜನ ಹೆಚ್ಚು ದಿನ ಕಾಯಬೇಕಾಗಿಲ್ಲ. ಕಾರಣ ಹೆಚ್ಚು ವಾಹನಗಳ ದಟ್ಟಣೆ ಕೂಡಿರುವ ಪ್ರದೇಶಗಳಲ್ಲಿ ನಮ್ಮ ಈ ಎರಡೂ ರಾಜ್ಯಗಳೂ ಮುಂಚೂಣಿಯಲ್ಲಿವೆ. ಪಟ್ಟಣದಲ್ಲಿ ಬೆಂಕಿಪೊಟ್ಟಣದ ಮನೆಗಳಲ್ಲಿ ವಾಸಿಸುತ್ತಿದ್ದವನಿಗೆ ದೂರ ಪರಿಸರದ ಸ್ವಚ್ಛ ಗಾಳಿಯಲ್ಲಿ, ಹಕ್ಕಿಗಳ ಕಲರವದಲ್ಲಿ ಹೆಂಚಿನ ಮನೆ ಮಾಡಿ ಜೀವಿಸುವುದರ ಬಗ್ಗೆ ಮನಸ್ಸು ಹಾತೊರೆಯುತ್ತಿದೆ. ಎಲ್ಲಾ ತರಹದ ಮೃಷ್ಟಾನ್ನ ಉಂಡರೂ, ಹಳ್ಳಿಯ ಅಂಬಲಿ ನೆನಪಾಗುತ್ತಿದೆ. ಆ ರುಚಿಗಾಗಿ ಕೊರಗುತ್ತಿದ್ದಾನೆ. ಸುಖದ ಸುಪ್ಪತ್ತಿಗೆ ಇದ್ದರೂ ಆಚೆ ಹಜಾರದಲ್ಲಿ ಈಚಲು ಚಾಪೆಯಲ್ಲಿ ಚಂದ್ರನ ನೋಡುತ್ತಾ ಮಲಗುತ್ತಿದ್ದ ದಿನಗಳು ಬಾಧಿಸುತ್ತ್ತಿವೆ. ಎಲ್ಲವೂ ಇದ್ದರೂ ಏನೂ ಇಲ್ಲವೆಂಬ ಭಾವನೆ ಕಾಡುತ್ತಿದೆ. ಬಹುತೇಕ ಜನರು ಅದರಲ್ಲೂ ಯುವ ಪೀಳಿಗೆ ಪಟ್ಟಣಗಳಿಗೆ ವಲಸೆ ಬಂದು ಕೆಲವರು ಮಾತ್ರ ಹಳ್ಳಿಗಳಲ್ಲಿ ಇದ್ದಾರೆಂಬ ಆತಂಕವಿದ್ದಾಗಲೇ ನಮಗೆ ಮತ್ತೆ ಕೆಲವರಲ್ಲಿ ಆ ಸೆಳೆತವಿದೆ ಎಂಬ ಆಶಾಕಿರಣ ಸಂತೋಷವನ್ನು ಮೂಡಿಸುತ್ತಿದೆ. ನಮ್ಮ ದೇಶ ಹಳ್ಳಿಗಳ ದೇಶ ಎಂಬ ಮಾತು ಒಕ್ಕಣೆಯಾಗದೆ ನಿಜವಾಗಲಿ. ಎಲ್ಲರೂ ಪಟ್ಟಣಗಳಿಗೆ ಬಂದರೆ ಮುಂದೊಂದು ದಿನ ಅನ್ನ ಬೆಳೆಯುವ ರೈತನೇ ರಾಜನಾಗುತ್ತಾನೆ. ಯಾರನ್ನು ನಾವು ಸ್ಥಿತಿವಂತರು ಎಂದು ಸೋಕಾಲ್ಡ್ ಎಜುಕೇಟೆಡ್ಸ್ (ಡಾಕ್ಟರ್, ಇಂಜಿನಿಯರ್, ಮ್ಯಾನೇಜರ್ ಇತ್ಯಾದಿ) ಇವರನ್ನು ಆಳಬಲ್ಲವನಾಗುತ್ತಾನೆ. ಅವರ ಕಾಂಚಾಣ ಇವನ ಮನೆಯ ತೋರಣವಾಗುತ್ತದೆ, ರಾಸುಗಳಿಗೆ ನೆಲದ ಹಾಸಾಗುತ್ತದೆ. ಇದು ತುಂಬಾ ದೂರವಿಲ್ಲ. ನಮ್ಮನ್ನು ನಾವು ಬಡಿದೆಚ್ಚರಿಸಿಕೊಳ್ಳಬೇಕು. ಜಾಗೃತಗೊಳಿಸಬೇಕು. ನಮ್ಮ ಮನೆ ಮನಗಳಲ್ಲಿ ಅರಿವು ಮೂಡಿಸಬೇಕು. ವಿದ್ಯಾವಂತರಾಗೋಣ. ಅದಕ್ಕಿಂತ ಹೆಚ್ಚಾಗಿ ವಿನಯವಂತರಾಗೋಣ. ಜೀವನದ ಮೌಲ್ಯಗಳು, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳೋಣ. ಸ್ನೇಹಿತರೇ, ಎಲ್ಲರೂ ಯೋಚಿಸಲು ಪ್ರಾರಂಭಿಸಿ. ನಮಗೆ ನಿಜವಾದ ಅವಶ್ಯಕತೆಗಳು ಏನು ಎಂಬುದು. ಅಳಿದು ಹೋಗುವ ಈ ದೇಹ ಏನನ್ನಾದರೂ ಯುವ ಪೀಳಿಗೆಗೆ ಉಳಿಸುವಂತಾಗಲಿ. ಭೂಮಿಗೆಲ್ಲ ನೆಲದ ಹಾಸು ಹಾಕಲು ಸಾಧ್ಯವಿಲ್ಲವೆಂದರೆ, ನಾವಾದರೂ ಚಪ್ಪಲಿಯನ್ನು ಹಾಕಿಕೊಳ್ಳೋಣ. ಕೊನೇ ಪಕ್ಷ ನಮ್ಮನ್ನು ನಾವು ಉದ್ಧಾರ ಮಾಡಿಕೊಳ್ಳೋಣ.
ಮನೆಯ ಕಿಟಕಿಯಿಂದ ಆಗಸದಲ್ಲಿ ಚಲಿಸುತ್ತಿರುವ ಮೋಡಗಳನ್ನು ದಿಟ್ಟಿಸುತ್ತಿದ್ದೆ. ನನ್ನ ಗುಜರಾತಿ ಗೆಳೆಯರೊಬ್ಬರು ಹೇಳಿದ ಘಟನೆ ಮನಸ್ಸಿನಲ್ಲಿ ನೂರಾರು ಯೋಚನೆಯ ಅಲೆಗಳನ್ನು ಎಬ್ಬಿಸಿತ್ತು. ಜನರು ದುಡ್ಡಿನ ಸಂಪಾದನೆಗಾಗಿ, ನಮ್ಮ ಸಂಪಾದನೆಯಿಂದ ನಮ್ಮವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುವ ಆಶಯದೊಂದಿಗೆ ಹುಟ್ಟಿದ ಊರು, ದೇಶವನ್ನು ತೊರೆದು ವಿದೇಶಕ್ಕೆ ಬರುತ್ತೇವೆ. ಎಲ್ಲಿದ್ದರೂ ಬದುಕಿನ ಕೆಲವು ಮೌಲ್ಯಗಳನ್ನು ಪಾಲಿಸುತ್ತಾ, ನಮ್ಮ ಇತಿ ಮಿತಿಗಳನ್ನು ಅರಿಯುತ್ತಾ ಆ ಚೌಕಟ್ಟಿನಲ್ಲಿಯೇ ನಡೆಯುತ್ತೇವೆ. ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲಿ ತೆಲುಗಿನವರು ಹಾಗು ಗುಜರಾತಿಗಳ ಸಂಖ್ಯೆಯೇ ಹೆಚ್ಚು. ತೆಲುಗಿನವರು/ ಕನ್ನಡದವರು/ತಮಿಳಿನವರು ಐಟಿ ಕಂಪನಿಗಳಲ್ಲಿ ಕೆಲಸ ಮಾಡಲು ಎಚ್೧ ವೀಸಾದಲ್ಲಿ ಬಂದರೆ, ಗುಜರಾತಿಗಳು ಹೆಚ್ಚಾಗಿ ಹೋಟೆಲ್, ಪೆಟ್ರ‍ೋಲ್ ಬಂಕ್, ರೆಸ್ಟೊರಾಂಟ್ ಹಾಗೂ ಕನ್ವೀನಿಯಂಟ್ ಸ್ಟೋರ್ ವ್ಯವಹಾರಗಳನ್ನು ನಡೆಸುವವರು. ಇವರೆಲ್ಲಾ ಹೆಚ್ಚಾಗಿ ಕೌಟುಂಬಿಕ ಕೋಟಾ ಗ್ರೀನ್ ಕಾರ್ಡ್ ಗಳನ್ನು ಪಡೆದು ಬಂದವರೇ ಹೆಚ್ಚು. ಅಂದರೆ ಅವರಲ್ಲಿ ಒಬ್ಬರಿಗೆ ಗ್ರೀನ್ ಕಾರ್ಡ್ ಬಂದರೆ ಅವರ ಅಣ್ಣ, ತಂಗಿ, ಅಕ್ಕ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಎಲ್ಲರಿಗೂ ಗ್ರೀನ್ ಕಾರ್ಡುಗಳನ್ನು ಪ್ರಾಯೋಜಿಸಿರುತ್ತಾರೆ. ಈ ವಿಧಾನ ಸ್ವಲ್ಪ ನಿಧಾನವಾದರೂ ೪ ರಿಂದ ೫ ವರ್ಷದಲ್ಲಿ ಅವರೆಲ್ಲರಿಗೂ ಗ್ರೀನ್ ಕಾರ್ಡ್ ದೊರೆತು ಅವರು ಕೂಡಾ ಅಮೆರಿಕದಲ್ಲಿ ಬಂದು ನೆಲೆಸಿ ವ್ಯವಸ್ಥಿತವಾಗಿ ನಡೆಸುವ ವ್ಯವಹಾರಗಳನ್ನು ನೋಡಿಯೇ ಆಶ್ಚರ್ಯ ಪಡಬೇಕು. ನಾನು ನಮ್ಮ ಕಡೆಯ ಶೆಟ್ಟಿಗಳನ್ನೇ ವ್ಯವಹಾರ ಚತುರರು ಎಂದುಕೊಂಡಿದ್ದೆ. ಆದರೆ ಗುಜರಾತಿಗಳು ಅವರನ್ನೂ ಮೀರಿ ನಿಲ್ಲುತ್ತಾರೆ. ಗುಜರಾತಿಗಳಲ್ಲಿ ತಾವು ಅಮೆರಿಕಾಗೆ ಹೋಗಿ ಅಲ್ಲಿ ಏನಾದರೂ ವ್ಯವಹಾರ ಮಾಡಿದರೆ ಅವರ ಸಮಾಜದಲ್ಲಿ ಅವರಿಗೆ ಸಿಗುವ ಘನತೆ ಗೌರವ ಹೆಚ್ಚು. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಮೆರಿಕಕ್ಕೆ ಬರಲು ಮುಗಿಬೀಳುತ್ತಾರೆ. ಅದಕ್ಕೆ ಅನೇಕ ಮೌಲ್ಯಗಳನ್ನು ಮೂಲೆಗೆ ತಳ್ಳಿ ಅನ್ಯ ಮಾರ್ಗಗಳನ್ನು ಆಯ್ದುಕೊಳ್ಳುತ್ತಾರೆ. ಅದನ್ನು ತಿಳಿಸುವುದಕ್ಕಾಗಿ ನಾನು ಇಷ್ಟೆಲ್ಲಾ ಪೀಠಿಕೆ ಬರೆಯಬೇಕಾಯಿತು. ಎಷ್ಟೇ ದುಡ್ಡು ಖರ್ಚಾದರೂ ಸರಿಯೇ, ಏನು ಮಾಡಿಯಾದರೂ ಅಮೆರಿಕಾಗೆ ಹೋಗಲೇಬೇಕು ಎನ್ನುವ ಗುಜರಾತಿಗಳಲ್ಲಿ (ಬೇರೆ ಭಾರತೀಯರು ಬರುತ್ತಾರೆ. ಆದರೆ ಅವರಲ್ಲಿ ಗುಜರಾತಿಗಳೇ ಹೆಚ್ಚು) ಮೊದಲು ವಿಸಿಟರ್ ವೀಸಾದಲ್ಲಿ ಅಮೆರಿಕಕ್ಕೆ ಬಂದಿಳಿಯುತ್ತಾರೆ. ಬಂದವರು ಮತ್ತೆ ವಾಪಸು ಹೋಗದೆ ಇಲ್ಲೇ ಉಳಿದುಬಿಡುತ್ತಾರೆ. ಇವರು ಏನೇ ಆದರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನನಗೆ ಗೊತ್ತಿರುವ ಇಬ್ಬರು ದಂಪತಿಗಳು ೨೨ ವರ್ಷದಿಂದ ಭಾರತಕ್ಕೆ ಹೋಗಿಲ್ಲ. ಅವರ ಮಕ್ಕಳು ಭಾರತದಲ್ಲೇ ಇದ್ದಾರೆ. ಹೋದರೆ ವಾಪಸ್ ಬರಲಾಗುವುದಿಲ್ಲ ಎಂಬ ಭಯ. ಕೆಲವರು ಇಲ್ಲಿಗೆ ಬಂದವರೆ ಇಲ್ಲಿನ ಅಮೆರಿಕನ್ ಪ್ರಜೆಯಾಗಿರುವ ಹುಡುಗ/ಹುಡುಗಿಯನ್ನು ಕಾನೂನು ರೀತ್ಯಾ ಕಾಂಟ್ರಾಕ್ಟ್ ಮದುವೆಯಾಗಿ (ಮುಂದೆ ಏನೂ ಸಮಸ್ಯೆ ಬಾರದಿರಲು) ತ್ವರಿತವಾಗಿ ಗ್ರೀನ್ ಕಾರ್ಡ್ ಗಿಟ್ಟಿಸುತ್ತಾರೆ. ಮದುವೆಯಾಗಿ ಅವರ ಜೊತೆ ಸಂಸಾರ ಮಾಡಬೇಕೆಂದೇನೂ ಇಲ್ಲ, ಅವರಿಗೆ ಇಂತಿಷ್ಟು ದುಡ್ಡು ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಒಂದು ಸಾರಿ ಗ್ರೀನ್ ಕಾರ್ಡ್ ಬಂದು ನಾಲ್ಕು ವರ್ಷ ಆದ ಮೇಲೆ ಅವರು ಅಮೆರಿಕನ್ ಪ್ರಜೆಯಾಗುವ ಅವಕಾಶವು ಇದೆ. ಇದಲ್ಲದೆ ಇಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಬರುವ ಅನೇಕರು ಇಲ್ಲಿ ಸರ್ಕಾರದಿಂದ ದೊರೆಯುವ ಅನುಕೂಲಗಳನ್ನು ಪಡೆಯಲು ವ್ಯಾಸಂಗ ಮುಗಿಯುತ್ತಿರುವಂತೆಯೇ ಇಲ್ಲಿನವರನ್ನೆ ಮದುವೆಯಾಗಿ ಗ್ರೀನ್ ಕಾರ್ಡ್ ಪಡೆದುಕೊಂಡವರಲ್ಲಿ ನನ್ನ ಸ್ನೇಹಿತರೇ ಕೆಲವರಿದ್ದಾರೆ. ಆದರೆ ನನ್ನನ್ನು ಮೌಲ್ಯಗಳ ಬಗ್ಗೆ ತುಂಬಾ ಚಿಂತಿಸುವಂತೆ ಮಾಡಿದ್ದು ಮೊನ್ನೆ ನನ್ನ ಗುಜರಾತಿ ಸ್ನೇಹಿತರೊಬ್ಬರು ಹೇಳಿದ ಸಂಗತಿ. ಮೂರು ನಾಲ್ಕು ವರ್ಷಗಳ ದಿಂದೆ ನಾನು ಅವರ ಜೊತೆ ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿ ಪ್ರವಾಸಕ್ಕೆ ಹೋದಾಗ ಅವರ ಪರಿಚಯದ ಶಿವಂ ಹಾಗೂ ಅಮೃತ ಪಟೇಲ್ ದಂಪತಿಗಳ ಮನೆಗೆ ಹೋಗಿದ್ದೆವು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅಮೃತ ಇಂಡಿಯನ್ ಸ್ಟೋರ್ಸ್ ಗಳಲ್ಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರೆ ಶಿವಂ ಮಾತ್ರ ಆರಾಮಾಗಿ ಟಿವಿ ನೋಡುತ್ತಾ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ಕಾಲಹರಣ ಮಾಡುವ ಸೋಂಬೇರಿ ಆಸಾಮಿ. ಸುಮಾರು ೧೨ ವರ್ಷಗಳಿಂದ ನೆಲೆಸಿರುವ ಈ ದಂಪತಿಗಳಿಬ್ಬರು ಸಹ ಅಮೆರಿಕನ್ ಪ್ರಜೆಗಳು. ಸೋಮಾರಿಯ ಮನಸ್ಸು ದೆವ್ವದ ಕಾರ್ಖಾನೆ (Idle mind is a devils workshop) ಎಂಬ ನಾಣ್ಣುಡಿಯಂತೆ ಶಿವಂ ಪಟೇಲ್ ಗೆ ಕೆಲಸ ಮಾಡದೆ ದುಡ್ಡು ಸಂಪಾದಿಸುವ ಐಡಿಯಾ ಹೊಳೆದಿದೆ. ಅದನ್ನು ಕಾರ್ಯರೂಪಕ್ಕೆ ತರಲು ಆತ ಕಾನೂನು ರೀತ್ಯ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ಹೆಂಡತಿ ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದಾನೆ. ಸ್ವಲ್ಪ ದಿನದ ನಂತರ ಸೂರತ್ ಗೆ ಹೋಗಿ ಅಲ್ಲಿ ಹುಡುಗಿಯೊಬ್ಬಳನ್ನು ರಿಜಿಸ್ಟರ್ ಮದುವೆಯಾಗಿ ಅವಳಿಗೆ ಗ್ರೀನ್ ಕಾರ್ಡ್ (ಮೊದಲೆ ಹೇಳಿದಂತೆ ಅಮೆರಿಕನ್ ಪ್ರಜೆಯನ್ನು ಮದುವೆಯಾದರೆ ತ್ವರಿತವಾಗಿ ಗ್ರೀನ್ ಕಾರ್ಡ್ ಸಿಗುತ್ತದೆ) ಕೊಡಿಸಿದ್ದಾನೆ. ಅದಕ್ಕೆ ಅವನು ಪಡೆದುಕೊಂಡ ಹಣ ಐವತ್ತು ಸಾವಿರ ಡಾಲರ್ ಅಂದರೆ ಸುಮಾರು ೨೩ ಲಕ್ಷ ರುಪಾಯಿ. ಸ್ವಲ್ಪ ದಿನಗಳ ನಂತರ ಅಮೃತ ಪಟೇಲ್ ಸಹಾ ಸೂರತ್ ಗೆ ಹೋಗಿ ಶಿವಂ ಪಟೇಲ್ ಮದುವೆಯಾದ ಹುಡುಗಿಯ ಪ್ರಿಯಕರನನ್ನು ರಿಜಿಸ್ಟರ್ಡ್ ಮದುವೆಯಾಗಿ ಅವನಿಗೆ ಗ್ರೀನ್ ಕಾರ್ಡ್ ಕೊಡಿಸಿ ಅವನಿಂದ ಐವತ್ತು ಸಾವಿರ ಡಾಲರ್ ಪಡೆದುಕೊಂಡು ನ್ಯೂಯಾರ್ಕ್ ಗೆ ಕರೆದುಕೊಂಡು ಬಂದಿದ್ದಾಳೆ. ಹೀಗೆ ಗಂಡ ಹೆಂಡತಿ ಕಾನೂನು ರೀತ್ಯಾ ಡೈವೊರ್ಸ್ ಪಡೆದುಕೊಂಡು ಹೆಚ್ಚು ಕಷ್ಟವಿಲ್ಲದೆ ಒಂದು ಲಕ್ಷ ಡಾಲರ್ (೪೯ ಲಕ್ಷ ರುಪಾಯಿ) ಸಂಪಾದಿಸಿ ಹುಡುಗಿ ಹಾಗೂ ಅವಳ ಪ್ರಿಯಕರನನ್ನು ಅಮೆರಿಕಾಗೆ ಕರೆದುಕೊಂಡು ಬಂದಿದ್ದಾರೆ. ಈಗ ಆ ಹುಡುಗಿ ಹಾಗೂ ಪ್ರಿಯಕರ ತಾವು ಹೇಗಾದರೂ ಸರಿ ಅಮೆರಿಕಾಗೆ ಬಂದೆವಲ್ಲಾ ಎಂಬ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಬದುಕಿನ ಮೌಲ್ಯಗಳಿಗೆ ತಿಲಾಂಜಲಿಯನ್ನಿಟ್ಟು ಹೇಗಾದರೂ ಸರಿ ಅಮೆರಿಕಕ್ಕೆ ಬಂದು ಹಣ ಅಂತಸ್ತು ಸ್ಥಾನಮಾನ ಪಡೆಯಬೇಕೆಂಬ ಹಂಬಲದ ಜನರು ಯಾವಾಗಲೂ ನನಗೆ ಮೌಲ್ಯಗಳ ಬಗ್ಗೆ ಮತ್ತೆ ಮತ್ತೆ ಚಿಂತಿಸುವಂತೆ ಮಾಡುತ್ತಾರೆ. ನೀವೇನಂತೀರಾ?
ಹರಿವ ಒರತೆಯನ್ನು ಕಾಪಿಟ್ಟುಕೊಂಡು ಗಂಭೀರವಾಗಿ ನಡೆಯುವ ಹುಡುಗಿ, ಅದು ಹೇಗೆ ಬದಲಾದಳೋ! ನಿತ್ಯ ನೋಡುವವರಿಗೇ ಬೆರಗು. ತಲೆ ಬಗ್ಗಿಸಿ ದಾರಿ ತುಳಿಯುತ್ತಿದ್ದವಳು ಬಿಗುಮಾನ ಸಡಿಲಿಸಿ ಚಿಮ್ಮುತ್ತಿದ್ದಾಳೆ, ನಡಿಗೆಯಲ್ಲಿ ಅಪರಿಚಿತರೂ ಗುರುತಿಬಹುದಾದ ಹೊಸ ಒನಪು, ವಯ್ಯಾರ. ಬಿಸಿಲು ಚೆಲ್ಲಿ ನಕ್ಕಂತೆ ಮಾಡಿ ಕದ್ದೋಡಿ ಬಂದು ಮುತ್ತಿಡುತ್ತಿರಬೇಕು ಅವಳ ಗಂಡ, ಸಾಕ್ಷಿ ಬೇಕಾದರೆ ಅವಳ ಮುಖ ನೋಡಿ, ದಟ್ಟ ಕೆಂಪು. ಕಾಲನ ಮೇಲೆ ಭರವಸೆಯಿಟ್ಟು ವಿರಹದ ಬಿಸಿ ಸಹಿಸಿದ್ದ ಮನಕ್ಕೆ ತಂಪಿನ ಮೊದಲ ಮುತ್ತು ಬಿದ್ದಿದ್ದೇ ಸಂಭ್ರಮದ ಮಿಂಚು ಹರಿದಿದೆ. ಒಂದು ಎರಡು ಮೂರು... ಸುರಿದ ಹನಿಗಳ ಲೆಕ್ಕವಿಲ್ಲ. ಹರಿದಷ್ಟೂ ಪ್ರೀತಿ, ಉಕ್ಕಿದಷ್ಟೂ ಖುಷಿ. ಛತ್ರಿಯ ಸಂದಿಯಿಂದ ನವದಂಪತಿಯ ರಾಸಲೀಲೆ ಕದ್ದು ನೋಡಿದವರಿಗೆ ಕಂಡದ್ದು ಅವರಿಬ್ಬರ ನಡುವೆ ಬಾಗಿ ನಿಂತ ಕಾಮನಬಿಲ್ಲು ಮಾತ್ರ. ಉಕ್ಕಿ ಹರಿದಿದೆಯಂತೆ ಪಕ್ಕದೂರಲಿ ಪುಟ್ಟ ಕೆರೆ ಕೋಡಿ ಎಂದು ಮಾತನಾಡುತ್ತಿದ್ದವರು ನೋಡುನೋಡುತ್ತಿದ್ದಂತೆ ಇಲ್ಲಿ ಹರವು ಹೆಚ್ಚಿದೆ, ಹನಿ ಬಿದ್ದಷ್ಟೂ ಬಾಚಿ ಒಳಗೆಳೆದುಕೊಳ್ಳುವ ಆಸೆ. ಸುಖದ ಸ್ಪರ್ಶದಿಂದ ಅರೆಬಿರಿದ ಕಣ್ಣಲ್ಲಿ ಮುಗಿಲು ಕಟ್ಟಿದ ಕಪ್ಪು ಮೋಡದ ಕನಸು. ಸಡಗರದ ನಡೆಗೆ ಅಡ್ಡವಾಗುವ ಕೃತಕ ಅಣೇಕಟ್ಟು ಅವಳಿಗಿಷ್ಟವಿಲ್ಲವಂತೆ. ದುಮುದುಮು ಎನ್ನುತ್ತಲೇ ತುಂಬುತ್ತದೆ, ದಾಟಿ ನುಗ್ಗುತ್ತದೆ ಸಿರಿಯ ಹೆರುವ ಬಯಕೆ. ಕಾದು ನಿಂತಿದೆ ಅವಳ ತವರು ಮನೆ ಸೀಮಂತದ ಸೀರೆ ಉಡಿಸಲು. ಮೊಳಕೆಯೊಡೆದ ಬೀಜದಲಿ ಇಣುಕಿ ನೋಡುತಿದೆ ಹಸಿರ ಉಸಿರು. ಹೊಳೆಯುತಿದೆ ಉಬ್ಬಿದ ಹಸಿರ ಒಡಲಿನಂಚಿನಲ್ಲಿ ಹೊಳೆವ ಚಿನ್ನದ ಮಿಂಚು. ಏಳನೆಯ ತಿಂಗಳಲಿ ಮಡಿಲು ತುಂಬಲಿಕ್ಕಿದೆಯಂತೆ, ಮುಂಬರುವ ನನಸಿಗೆ ಇಂದೇ ತೊಟ್ಟಿಲು ಕಟ್ಟುವ ತವಕ. ಆದರೇನಂತೆ ಅವಳೀಗ ಸಂತೃಪ್ತೆ , ಮುಂಬರುವ ದಿನಗಳಲಿ ತೂಗಿ ತೊನೆಯಲಿದೆ ಫಸಲು... ಕನಸು ಕಣ್ಣಿನ ರೈತನ ಮನೆಯಿಂದ ತೇಲಿ ಬರುತಲಿದೆ ಮಗುವಿನ ನಗುವು. Posted by ರಜನಿ. ಎಂ.ಜಿ at 10:23 ಪೂರ್ವಾಹ್ನ 4 ಕಾಮೆಂಟ್‌ಗಳು: ವೀರೆಶ ಹಿರೇಮಠ ಜೂನ್ 23, 2009 ರಂದು 09:52 ಪೂರ್ವಾಹ್ನ ಸಮಯಕ್ಕೆ ವಿಜಯ ಕರ್ನಾಟಕದಲ್ಲಿ ನಿಮ್ಮ ಲೇಖನ ಓದಿದ್ದೆ. ಕಾಕತಾಳಿಯವೆಂಬಂತೆ ಮರುದಿನ ಅಂತರ್ಜಾಲದಲ್ಲಿ ನಿಮ್ಮ ಬ್ಲಾಗ್ ಲಿಂಕ್ ಸಿಕ್ಕಿತು. ತುಂಗೆಯ ವರ್ಣನೆ ಸೊಗಸಾಗಿದೆ, ಭಿನ್ನವಾಗಿದೆ. ಇದೆ ದಿನ ತುಂಗೆಯಲ್ಲಿ ಲೀನವಾದ 19 ಮಂದಿಯ ಕುರಿತು ನೋವಾಯಿತು
kannda sex stories. ನಮಸ್ಕಾರ, ನನ್ನ ಹೆಸರು ಈಶ್ವರ್. ನಾನು ಮೂಲತಃ ಶಿವಮೊಗ್ಗಾದವನು. ಈಗ ಇಂಜಿನಿಯರಿಂಗ್ ಮುಗಿಸಿ, ಒಂದು ದೊಡ್ಡ ಕಂಪನಿಯಲ್ಲಿ ಕೆಲಸಮಾಡುತ್ತಿದ್ದೇನೆ. ನಾನು ನೋಡಲು ಸುಂದರವಾಗಿ ಇದ್ದೇನೆ. ನನ್ನ ಹೈಟ್ 5.8 ಅಡಿ. ನನ್ನ ಬಣ್ಣ ಬಿಳಿ. ಮುಖದಮೇಲೆ ಸ್ವಲ್ಪ ಗಡ್ಡವನ್ನು ಬಿಡುತ್ತೇನೆ. ನಾನು ಗಡ್ಡ ಬಿಟ್ಟರೆ ಸೆಕ್ಸಿ ಆಗಿ ಕಾಣುತ್ತೇನೆ ಎಂದು ನನ್ನ ಹೆಂಡತಿ ಹೇಳಿಟ್ಟಿರುತ್ತಾಳೆ. ಕಳೆದ ವರ್ಷ ನಮ್ಮ ಕಂಪನಿಯವರು ನನ್ನನ್ನ, ಅಮೆರಿಕಾಗೆ ಒಂದು ಪ್ರಾಜೆಕ್ಟ್ ವಿಷಯವಾಗಿ ಕಳುಹಿಸಿದರು. ನನ್ನೊಟ್ಟಿಗೆ ಸೌಮ್ಯಳನ್ನ ನನ್ನ ಅಸಿಸ್ಟೆಂಟ್ ಆಗಿ ಕಳಿಸಿದರು. ಸಾಮ್ಯ ನನ್ನೊಟ್ಟಿಗೆ ಕೆಲಸಮಾಡುತ್ತಿದ್ದ ಹುಡುಗಿ, ವಯಸ್ಸು 23 ಇರಬಹುದು. ಅವಳು ನನಗಿಂತ 20 ವರ್ಷ ಚಿಕ್ಕವಳು. ಅಂದರೆ ನನಗೆ 43 ವರ್ಷ. ಸಾಮ್ಯ ನೋಡಲು ತುಂಬಾ ಚೆನ್ನಾಗಿದ್ದಳು. ಅವಳು ಯಾವಾಗಲೂ ಬಿಗಿಯಾದ ಶರ್ಟ್ ಅಥವಾ ಟಿ-ಶರ್ಟ್ ಹಾಕುತ್ತಿದ್ದಳು. ಅವಳ ಡ್ರೆಸ್ಸಿನಲ್ಲಿ, ಅವಳ ಮೊಲೆಗಳು ಎದ್ದು ಕಾಣುತ್ತಿದ್ದವು. ಅವಳು ನನ್ನ ಕ್ಯಾಬಿಣಿಗೆ ಬಂದಾಗೆಲ್ಲ, ಅವಳನ್ನ ಎಳೆದು ಮೊಲೆಗಳನ್ನ ಹಿಚುಕಬೇಕು ಅನಿಸುತ್ತಿತ್ತು. ಅವಳು ಇಂಟರ್ವ್ಯೂಗೆ ಬಂದಾಗ, ನಾನೇ ಅವಳ ಇಂಟರ್ವ್ಯೂ ತೆಗೆದುಕೊಂಡೆ. ಅವಳ ಅಂದಕ್ಕೆ ಮನಸೋತೇ ಅವಳನ್ನ ಸೆಲೆಕ್ಟ್ ಮಾಡಿದ್ದೆ. ಆದರೆ ಅವಳನ್ನ ಒಂದು ವರುಷ ಮಾತ್ರ ಕಾಂಟ್ರಾಕ್ಟ್ ಬೇಸ್ ಮೇಲೆ ಕಂಪನಿ ತೆಗೆದುಕೊಂಡಿತು. ಮುಂದೆ ಅವಳ ಪರ್ಫಾರ್ಮೆನ್ಸ್ ಮೇಲೆ ಮುಂದುವರೆಸುವ ನಿರ್ದಾರ ಆಗಿತ್ತು. ಅವಳ ಪರ್ಫಾರ್ಮೆನ್ಸ್ ರಿಸಲ್ಟ್ ನಾನು ಹೇಳಬೇಕಿತ್ತು. ನಾವು ಕಂಪನಿಯ ಉದ್ದೇಶದಂತೆ, USಗೆ ಹೋದೆವು. ನಮಗೆ ಉಳಿದುಕೊಳ್ಳಲು ಒಂದು ಗೆಸ್ಟ್ ಹೌಸ್ ರೆಡಿ ಮಾಡಿದ್ದರು. ಆ ಮನೆಯಲ್ಲಿ, ಎರಡು ರೂಮ್ ಇದ್ದವು, ಒಂದು ರೂಮಿನಲ್ಲಿ, ಅವಳು ಮತ್ತು ಇನ್ನೊಂದು ರೂಮಿನಲ್ಲಿ ನಾನು ಉಳಿದೆವು. ನಾವು ಅಲ್ಲಿ ಒಂದು ವಾರದ ವರೆಗೆ ಇರುವ ಪ್ಲಾನ್ ಆಗಿತ್ತು. ನಾವು ಬೆಳಗ್ಗೆ ಹೋಗಿ ಮುಟ್ಟಿದ್ದೆವು. ಆವತ್ತು ಕೆಲಸ ಮಾಡದೆ. ಒಂದು ದಿನ ರೆಸ್ಟ್ ತೆಗೆದುಕೊಂಡೆವು. ಮಾರನೇ ದಿನ, ಬೆಳಗ್ಗೆ ಎದ್ದು, ಸ್ನಾನ ಮಾಡಿ, ರೆಡಿ ಆಗಿ, ಆಫೀಸಿಗೆ ಹೋದೆವು. ಆಫೀಸಿನಲ್ಲಿ, ನಮ್ಮ ಪ್ರಾಜೆಕ್ಟ್ ಬಗ್ಗೆ explain ಮಾಡಿದೆವು. US ಕಂಪನಿ ನಮ್ಮ ಪ್ರಾಜೆಕ್ಟ್ accept ಮಾಡಿತು ಮತ್ತು ನಮ್ಮ ಕಂಪಿನಿಯ ಜೊತೆ ಒಪ್ಪಂದ ಮಾಡಿಕೊಳ್ಳಲು ಒಪ್ಪಿಗೆ ನೀಡಿತು. ಇನ್ನೇನು ಸ್ವಲ್ಪ ಪೇಪರ್ ಕೆಲಸ ಇರುವದರಿಂದ, ಒಂದು ವಾರ ಉಳಿಯಬೇಕಾಗಿತ್ತು. ನಾವು ಗೆಸ್ಟ್ ಹೌಸಿಗೆ ಬಂದೆವು. ಆವತ್ತು ಸೌಮ್ಯ ತುಂಬಾ ಸೆಕ್ಸಿಯಾಗಿ ಕಾಣುತ್ತಿದ್ದಳು. ಅವಳ ಮೊಲೆಗಳು, ಹೊಟ್ಟೆ ನನ್ನ ಹುಚ್ಚನಾಗಿ ಮಾಡಿದ್ದವು. ನಾನು ನನ್ನ ರೂಮಿಗೆ ಹೋಗಿ, ಸ್ನಾನ ಮಾಡಲು ಬಾತ್ರೂಮಿಗೆ ಹೋದೆ. ಶವರ್ ಕೆಳಗೆ ನಿಂತು, ಸೌಮ್ಯಳನ್ನ ನೆನೆದು, ತುಣ್ಣೆಯನ್ನು ಹೊಡೆದುಕೊಂಡೆ. ನಮಗೆ ಊಟ ಬಂದಿತು. ನಾನು ಮತ್ತು ಸೌಮ್ಯ ಹೊರಗೆ ಬಂದೆವು. ಸೌಮ್ಯ ಕಪ್ಪು ಟಿ-ಶರ್ಟ್ ಮತ್ತು ಶೊರ್ಟ್ಸ್ ಹಾಕಿಕೊಂಡು, ಸೆಕ್ಸಿಯಾಗಿ ಕಾಣುತ್ತಿದ್ದಳು. ಎಂದಿನಂತೆ, ಅವಳ ಮೊಲೆಗಳು ಉಬ್ಬಿ ಕಾಣುತ್ತಿದ್ದವು. ಅವಳು ನಡೆದು ಬರುವಾಗ, ಮೊಲೆಗಳು ಅಲುಗಾಡುತ್ತಿದ್ದೆವು. ಅವುಗಳ ಚಲನೆಯನ್ನು ನೋಡಿ, ನನಗೆ ತೆವಲು ಶುರುವಾಯಿತು. ನಾನು ಕೂಡ, ಟಿ-ಶರ್ಟ್ ಮತ್ತು ಶೊರ್ಟ್ಸ್ ಹಾಕಿಕೊಂಡಿದ್ದೆ. ನನ್ನ ತುಣ್ಣೆ ಉಬ್ಬಿ ಶೊರ್ಟ್ಸ್ ಮೇಲೆ ಕಾಣುತ್ತಿತ್ತು. ನನಗೆ ತೆವಲು ಹೆಚ್ಚಾಗಿತ್ತು. ಅವಳನ್ನ ಹೇಗಾದರೂ ಬುಟ್ಟಿಗೆ ಹಾಕಿಕೊಳ್ಳಬೇಕು ಅಂದುಕೊಂಡು, ಒಂದು ವುಪಾಯ ಮಾಡಿದೆ. ನಾನು: ಸೌಮ್ಯ….. ಸೌಮ್ಯ: ಹಾ ಹೇಳಿ ಸರ್. ನಾನು: ನಿನ್ ಹತ್ರ ಒಂದ್ ವಿಷಯಡಾ ಬಗ್ಗೆ ಮಾತಾಡ್ಬೇಕಿತ್ತು. ಸೌಮ್ಯ: ಹೇಳಿ ಸರ್…. ನಾನು: ಈಗ ಬೇಡ…. ಮೊದ್ಲು ಊಟ ಮಾಡು. ಆಮೇಲೆ, ನನ್ ಇಷರ್ ಅಂತ ಕರೀಬೌದು. ಸರ್ ಅನ್ನೋದು ಬೇಕಾಗಿಲ್ಲ. ಓಕೆ? ಸೌಮ್ಯ ನನ್ನನ್ನ ಕನ್ಫ್ಯೂಷನ್ ನಿಂದ ನೋಡಿದಳು. ನಾನು ಏನೂ ಹೇಳದೆ, ಸುಮ್ಮನಾದೆ. ನಾವು ಊಟ ಮುಗಿಸಿದೆವು. ಸೌಮ್ಯ ಕೈತೊಳೆದಾದ ಮೇಲೆ, ಕ್ಲೀನರ್ ಬಂದು, ಪ್ಲೇಟ್ ಗಳನ್ನ ತೆಗೆದುಕೊಂಡು ಹೋದ. ಆಮೇಲೆ ನಾನು ಮೇನ್ ಡೋರ್ ಹಾಕಿದೆ. ಸೌಮ್ಯಳ ಹತ್ತಿರ ಬಂದು, ನಾನು: ಸೌಮ್ಯ…. ನಿನ್ ಒಂದು ವರ್ಷದ ಕಾಂಟ್ರಾಕ್ಟ್ ಮುಗೀತಾ ಬಂತು…. ನೆನಪಿದೆಯಾ? ಸೌಮ್ಯ: [ಬೇಸರದಿಂದ, ಮುಖ ತಗ್ಗಿಸಿ] ಹಾ ಸರ್…. ನೆನೆಪಿದೆ. ನಾನು: ಮತ್ತೆ….. ಕಂಟಿನ್ಯೂ ಮಾಡ್ಬೇಕು ಅಂತಾ ಅಸೆ ಇದೆಯೋ? ಇಲ್ಲ.. ಬೇರೆ ಕಂಪನಿ ನೋಡ್ಕೋತಿಯೋ/ ಸೌಮ್ಯ: ಸರ್…. ಇಲ್ಲೇ ಕಂಟಿನ್ಯೂ ಮಾಡೋ ಆಸೆ ಇದೆ. ಬಟ್ ನೀವ್ ಹೆಲ್ಪ್ ಮಾಡ್ಬೇಕು. ನೀವು ಹೇಳಿದ್ರೆ ಕಂಪನಿ ಕೇಳುತ್ತೆ. ನಾನು: ಓಕೆ ಹೇಳ್ತೀನಿ….. ಆದ್ರೆ ನನಗ್ ಏನು ಸಿಗುತ್ತೆ? ಸೌಮ್ಯ: ಅಂದ್ರೆ….? ಏನ್ ಬೇಕು ನಿಮಗೆ? ನಾನು: ನೋಡು ಸೌಮ್ಯ…. ನಾ ಡೈರೆಕ್ಟಾಗಿ ಕೇಳ್ತೀನಿ. ನಿನಗೆ ಕೆಲ್ಸಾ ಬೇಕೇ ಬೇಕು….. ನಾ ನಿನಗ್ ಹೆಲ್ಪ್ ಮಾಡ್ತೀನಿ…. ಆದ್ರೆ ನೀ ನನ್ ಜೊತೆ ಕೋ-ಆಪರೇಟ್ ಮಾಡ್ಬೇಕು. ಸೌಮ್ಯ: sure ಸರ್…. ಏನಕ್ಕೆ ಕೋ-ಆಪರೇಟ್ ಮಾಡ್ಬೇಕು ಹೇಳಿ….. ನಾನು: ಎಲ್ಲ ಕಡೆ….. ಬಾತ್ರೂಮಲ್ಲಿ, ಬೆಡ್ರೂಮಲ್ಲಿ…. ಎಲ್ಲ ಕಡೆ. ಸೌಮ್ಯ: [ಕೋಪ ಮಾಡಿಕೊಂಡು] ಸರ್….. ಏನ್ ಹೇಳ್ತಿದೀರಾ? ನಾನು ಆತರ ಹುಡುಗಿ ಅಲ್ಲ….. ನಾನು: ಸೌಮ್ಯ ಪ್ಲೀಸ್ ಕಂಟ್ರೋಲ್….. ನೀನೆ ಯೋಚ್ನೆ ಮಾಡು. ಒಂದ್ ಸಲ ನನಗೆ ಸುಖ ಕೊಡು. ನಿನಗೆ ಜೀವನ ತುಂಬಾ ಸುಖ ಕೊಡ್ತೀನಿ. ಈ ವಿಷ್ಯ ನಾ ಯಾರ್ಗೂ ಹೇಳಲ್ಲ. ಇಲ್ಲೇ ಮಾಡ್ತೀನಿ ಅಷ್ಟೇ… ವಾಪಸ್ ಇಂಡಿಯಾಗೆ ಹೋದ್ಮೇಲೆ ನಿಂಗೆ ಡಿಸ್ಟರ್ಬ್ ಮಾಡಲ್ಲ. ನಾನು ನಾಳೆ ರಾತ್ರಿವರ್ಗು ಕಾಯ್ತೀನಿ…. ಚೆನ್ನಾಗಿ ಯೋಚ್ನೆ ಮಾಡಿ, ನಿರ್ದಾರ ಹೇಳು. ಅಷ್ಟು ಹೇಳುತ್ತಾ ನಾನು ಅಲ್ಲಿಂದ ಎದ್ದು ಹೋದೆ. ಮಾರನೇದಿನ ಬೆಳಗ್ಗೆ, ಅವಳನ್ನ ಅವಳನ್ನ ಮಾತನಾಡಿಸಲಿಲ್ಲ. ನಾನು ನನ್ನ ರೂಮಿನಲ್ಲಿಯೇ ಇದ್ದೆ. ರಾತ್ರಿ 9 ಆಯಿತು. ಅವಳು ನಾನು ಇಬ್ಬರು ಕೂತು ಊಟ ಮಾಡಿದೆವು ಆದರೆ ಪರಸ್ಪರ ಮಾತನಾಡಲಿಲ್ಲ. ಊಟ ಮಾಡಿದ ಮೇಲೆ, ನಾನು: ನನ್ನ ರೂಮ್ ಡೋರ್ ಓಪನ್ ಇರುತ್ತೆ…. ಎಂದು ಹೇಳಿ, ಎದ್ದು ರೂಮಿಗೆ ಹೋದೆ. ಅವಳು ನನಗೆ ಸಿಗುವುದಿಲ್ಲ ಅಂದುಕೊಂಡು. ಬೇಸರದಿಂದ, ಗೋಡೆಗೆ ಒರಗಿ, ಬುಕ್ ಓದುತ್ತ ಕೂತುಕೊಂಡೆ. ಸುಮಾರು 11 ಗಂಟೆ ಅನಿಸುತ್ತೆ. ನಾನು ಓದುವುದರಲ್ಲಿ, ಮಗ್ನನಾಗಿದ್ದೆ. ಬಾಗಿಲು ಬಳಿ, ಯಾರೋ ನಿಂತಹಾಗೆ ಅನಿಸಿತು. ನಾನು ತೆಲೆ ಎತ್ತಿ ನೋಡಿದೆ. ಒಂದು ಉದ್ದವಾದ ಗೌನ್ ಹಾಕಿಕೊಂಡು, ಸೌಮ್ಯ ನಿಂತಿದ್ದಳು. ನನ್ನನ್ನ ನೋಡಿ, ನಾಉಗ್ತ್ಯಾ ಸ್ಮೈಲ್ ಕೊಟ್ಟಳು. ನಾನೂ ಮುಗುಳ್ನಕ್ಕೆ. ಅವಳು ನನ್ನನ್ನೇ ನೋಡುತ್ತಾ, ಅವಳ ಗೌನಿನ ಗಂಡು ಬಿಚ್ಚಿ, ಸೆಕ್ಸಿ ಮಾಡೆಲ್ ಹಾಗೆ, ಗೌನ್ ತೆಗೆದಳು. ವಾವ್! ಎಂತ ನೋಟ ಗೊತ್ತಾ ಅದು? ಅವಳು ಅವಳಗೆ ಒಂದೇ ಬಣ್ಣದ ಬ್ರಾ ಮತ್ತು ಕಾಚಾ ಹಾಕಿದ್ದಳು. ನಾನು ಬುಕ್ ಪಕ್ಕಕ್ಕೆ ಇತ್ತು, ಮೇಲೆ ಎದ್ದು ನಿಂತೆ. ನಾನು; ಬಾ ಡಿಯರ್…. ಸೌಮ್ಯ: [ನನ್ನ ಬಳಿ ಬಂದು] ಹ್ಮ್… ಬಂದೆ. ನನಗೆ ಕೆಲ್ಸಾ ಕೊಡೋಕೆ, ನಿಂಗೆ ನನ್ ದೇಹ bekaa…? ನನ್ ದೇಹಾ ಎಲ್ಲ ನಿಂದೆ ಇವಾಗ. ನನಗೂ ಸುಖ ಕೊಡ್ತೀಯಾ ಅನ್ಕೊಂಡಿದೀನಿ. ನಾವು: ಕೊಡ್ತೀನಿ ಸ್ವೀಟ್ ಹಾರ್ಟ್…. ನೀನು ಈ ಸುಖ ಎಂದೂ ಅನುಭವಿಸಲು ಆಗೋದಿಲ್ಲ. ಸೌಮ್ಯ: ಬಾ ಹಾಗಾದ್ರೆ…. ಅಷ್ಟು ಹೇಳುತ್ತಾ, ಹಿಂದೆ ಕೈಹಾಕಿ, ಅವಳ ಬ್ರಾ ತೆಗೆದು ನಿಂತಳು. ಅವಳ ಮೊಲೆಯನ್ನು ನೋಡುತ್ತಿದ್ದಂತೆಯೇ, ಅವುಗಳನ್ನ ಕೈಯಲ್ಲಿ ಹಿಡಿದು, ಹಿಚುಕಲು ಶುರುಮಾಡಿದೆ. ನಂತರ, ಚೀಪೋಕೆ ಶುರುಮಾಡಿದೆ. 5 ನಿಮಿಷದ ವರೆಗೆ ಅವಳ ಮೊಲೆಯನ್ನು ಒಂದಾದಮೇಲೊಂದು ಚೀಪಿದೆ. ಅವಳು ನನ್ನನ್ನ ಮಂಚದ ಮೇಲೆ ತಳ್ಳಿದಳು. ನಾನು ಮಂಚದ ಮೇಲೆ ಕುಳಿತೆ. ಅವಳು ನನ್ನ ತೆಲೆಯನ್ನು ಹಿಡಿದುಕೊಂಡು, ಒಂದು ಕಾಲನ್ನ ನನ್ನ ಬುಜದಮೇಲೆ ಇಟ್ಟು, ಅವಳ ತುಲ್ಲನ್ನ ನನ್ನ ಮುಖಕ್ಕೆ ಉಜ್ಜಲು ಶುರುಮಾಡಿದಳು. ನಾನು ಎರಡು ಕೈಯಲ್ಲಿ, ಅವಳ ಕುಂಡೆಗಳನ್ನ ಹಿಡಿದುಕೊಂಡೆ. ಮೆಲ್ಲಗೆ ಅವುಗಳನ್ನ ಹಿಚುಕುತ್ತಾ, ಅವಳ ತುಲ್ಲನ್ನ ಕಾಚದ ಮೇಲೆಯೇ ನೆಕ್ಕಲು ಶುರುಮಾಡಿದೆ. ಅವಳು ಉದ್ರೆಗದಿಂದ, “ಹ್ಮ್….. ಹ್ಮ್….. ಹಾಆಆಆಅ….” ಅನ್ನಲು ಶುರುಮಾಡಿದಳು. ನಂತರ, ಅವಳ ತೊಡೆಗಳ ಮದ್ಯ ನನ್ನ ಎರಡೂ ಕೈಹಾಕಿ, ಅವಳನ್ನ ಎತ್ತಿ, ಮಂಚದ ಮೇಲೆ ಹಾಕಿದೆ. ಅದೇ ಸಮಯದಲ್ಲಿ, ಅವಳ ಕಾಚವನ್ನು ಎಳೆದು ತೆಗೆದೆ. ಅವಳ ಕೆಂಪು ತುಲ್ಲು ಒದ್ದೆಯಾಗಿ, ಹೊಳೆಯುತ್ತಿತ್ತು. ಅವಳ ತುಲ್ಲಿನ ರಸವನ್ನು ತೆಗೆದುಕೊಂಡು, ಅವಳ ಹೊಟ್ಟೆಗೆ ಸವರಿ, ಅವಳ ಹೊಟ್ಟೆಯನ್ನು ಕೆಲಹೊತ್ತು ಮಸಾಜ್ ಮಾಡಿದೆ. ನಂತರ, ಅವಳ ಪಕ್ಕದಲ್ಲಿ ಮಲಗಿಕೊಂಡು, ಅವಳ ಬೆನ್ನನ್ನ ನನ್ನ ಕಡೆ ಮಾಡಿದೆ. ಅವಳ ಕಾಲನ್ನು ಎತ್ತಿ, ನನ್ನ ತುಣ್ಣೆಯನ್ನು ಅವಳ ತುಲ್ಲಿನಲ್ಲಿ ಹಾಕಿದೆ. ನಿಧಾನವಾಗಿ ಕೇಯಲು ಶುರುಮಾಡಿದೆ. ಕ್ರಮೇಣ ನನ್ನ ವೇಗವನ್ನು ಹೆಚ್ಚಿಸಿದೆ. ಸೌಮ್ಯ: ಹ್ಮ್…… ಹಾಕು ಡಿಯರ್,,,,, ಒಳಗಾಕು….. ಒಹ್….. ಅಮ್ಮ….. ನಾನು: ಇನ್ನು ಟೈಟ್ ಇದೆ ಅಲ್ಲ ನಿಂದು….. ಯಾಕೆ ಯಾರ್ಕದೇನೂ ಕೆಯಿಸ್ಕೊಂದಿಲ್ವ….? ಸೌಮ್ಯ: ಇಲ್ಲ…. ಕಾಲೇಜಿನಲ್ಲಿ ಇದ್ದಾಗ ನನ್ ಬಾಯ್ಫ್ರೆಂಡ್ ಒಂದ್ ಸಲ ಕೇಯ್ದಿದ್ದ ಅಷ್ಟೇ…. ಅದು ಬೇಕಾ ಇಗಾ? ನಿನ್ ಕೆಲ್ಸಾ ಮಾಡಪ್ಪಾ…. ಆಮೇಲೆ ಎಲ್ಲ ಹೇಳ್ತೀನಿ. ನಾನು ವೇಗವಾಗಿ, ಕೇಯಲು ಶುರುಮಾಡಿದೆ. ಅವಳನ್ನ ಬೆನ್ನುಕೆಳಗೆ ಮಾಡಿ ಮಲಗಿಸಿ, ಅವಳ ಕಾಲುಗಳ ಮದ್ಯ ಹೋಗಿ, ಕೇಯಲು ಶುರುಮಾಡಿದೆ. 15 ನಿಮಿಷ ಕೆಯ್ದ ನಂತರ, ನಾನು ಕೊನೆ ಹಂತ ತಲುಪಿ, ನನ್ನ ಎಲ್ಲ ರಸವನ್ನು ಅವಳ ತುಲ್ಲಿನಲ್ಲಿ ಚಲ್ಲಿದೆ.
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsApp ಗೆ ಸೇರಿ WhatsApp ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಮಾತನಾಡಲು ಅತ್ಯಂತ ವೇಗದ, ಸರಳವಾದ ಮತ್ತು ವಿಶ್ವಾಸಾರ್ಹವಾದ ಮಾರ್ಗವಾಗಿದೆ. 180 ಕ್ಕೂ ಹೆಚ್ಚು ದೇಶಗಳಲ್ಲಿನ 2 ಬಿಲಿಯನ್‌ಗಿಂತಲೂ ಹೆಚ್ಚು ಜನರು WhatsApp ಬಳಸಿ ಯಾವುದೇ ಕ್ಷಣದಲ್ಲೂ, ಯಾವುದೇ ಸ್ಥಳದಿಂದಲೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಾರೆ. WhatsApp ಉಚಿತವಾಗಿದೆ ಅಷ್ಟೇ ಅಲ್ಲ, ಬಹುಸಂಖ್ಯೆಯ ಮೊಬೈಲ್ ಸಾಧನಗಳಲ್ಲಿ ಮತ್ತು ಕಡಿಮೆ ಕನೆಕ್ಟಿವಿಟಿ ಇರುವ ಪ್ರದೇಶಗಳಲ್ಲಿಯೂ ಲಭ್ಯವಿದೆ - ಇದರಿಂದಾಗಿ ನೀವು ಎಲ್ಲಿದ್ದರೂ ಅದನ್ನು ಪ್ರವೇಶಿಸಲು ಸಾಧ್ಯವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ನಿಮ್ಮ ಮೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳಲು, ಪ್ರಮುಖ ಮಾಹಿತಿಯನ್ನು ಕಳುಹಿಸಲು ಅಥವಾ ಸ್ನೇಹಿತರನ್ನು ಸಂಪರ್ಕಿಸಲು ಇದು ಸರಳ ಮತ್ತು ಸುರಕ್ಷಿತ ಮಾರ್ಗವಾಗಿದೆ. ಜನರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರಿಗೆ ಸಂಪರ್ಕ ಸಾಧಿಸಲು ಮತ್ತು ಹಂಚಿಕೊಳ್ಳಲು WhatsApp ಸಹಾಯ ಮಾಡುತ್ತದೆ. ಸಮಾನ ಉದ್ಯೋಗಾವಕಾಶ ಹಾಗೂ ದೃಢ ಕಾರ್ಯ ಉದ್ಯೋಗದಾತ ಎನ್ನಿಸಿಕೊಳ್ಳಲು WhatsApp ಹೆಮ್ಮೆ ಪಡುತ್ತದೆ. ಜನಾಂಗ, ಧರ್ಮ, ಬಣ್ಣ, ರಾಷ್ಟ್ರೀಯತೆ, ಲಿಂಗ (ಗರ್ಭಿಣಿಯಾಗುವುದು, ಜನನ, ವಂಶಾಭಿವೃದ್ದಿ ಸಂಬಂಧಿಸಿದ ಆರೋಗ್ಯ ನಿರ್ಧಾರಗಳು ಅಥವಾ ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಒಳಗೊಂಡಂತೆ) ಲೈಂಗಿಕ ಅಭಿರುಚಿ, ಲಿಂಗ ಗುರುತಿಸುವಿಕೆ, ಲಿಂಗ ಸಂಬಂಧಿ ಅಭಿವ್ಯಕ್ತಿ, ವಯಸ್ಸು, ಸುರಕ್ಷಿತ ಮಾಜೀ ಸೈನಿಕರ ಸ್ಟೇಟಸ್‌, ಅಂಗವಿಕಲತೆ, ಜೆನೆಟಿಕ್‌ ಮಾಹಿತಿ, ರಾಜಕೀಯ ದೃಷ್ಟಿಕೋನಗಳು ಅಥವಾ ಕ್ರಿಯಾಶೀಲತೆ, ಅಥವಾ ಅನ್ವಯವಾಗುವ ಇತರೆ ಕಾನೂನು ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ನಾವು ಯಾವ ಕಾರಣಕ್ಕೂ ತಾರತಮ್ಯ ಎಸಗುವುದಿಲ್ಲ. ನೀವು ನಮ್ಮ ಸಮಾನ ಉದ್ಯೋಗಾವಕಾಶ ನೋಟೀಸ್‌ ಅನ್ನು ಇಲ್ಲಿ ನೋಡಬಹುದು. ಒಕ್ಕೂಟ, ರಾಜ್ಯ ಹಾಗೂ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವ ಅಪರಾಧ ಹಿನ್ನೆಲೆಯ ಸೂಕ್ತ ಅರ್ಹತೆಯುಳ್ಳ ಅರ್ಜಿದಾರರನ್ನೂ ಕೂಡ ನಾವು ಪರಿಗಣಿಸುತ್ತೇವೆ. Facebook, ಅದರ ಉದ್ಯೋಗಿಗಳು ಹಾಗೂ ಅವಶ್ಯವಿರುವ ಅಥವಾ ಕಾನೂನು ಸಮ್ಮತಿಸುವ ಇತರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. Facebook ನ ಪಾವತಿ ಪಾರದರ್ಶಕ ನೀತಿಮತ್ತು ಸಮಾನ ಉದ್ಯೋಗಾವಕಾಶ ಕಾನೂನು ನೋಟೀಸ್‌ ಅನ್ನು ಅವುಗಳ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ, ಕಾನೂನು ಅವಶ್ಯಕತೆಗೆ ತಕ್ಕಂತೆ WhatsApp ಇ-ಪರಿಶೀಲನೆ ಅಭಿಯಾನಗಳಲ್ಲಿ ಕೂಡ ಭಾಗವಹಿಸುತ್ತದೆ. ತನ್ನ ಉದ್ಯೋಗ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸಮಂಜಸವಾದ ಸೌಕರ್ಯಗಳನ್ನು ಒದಗಿಸಿ ಕೊಡಲು WhatsApp ಬದ್ಧವಾಗಿರುತ್ತದೆ. ಅಂಗವೈಕಲ್ಯದ ಕಾರಣಕ್ಕಾಗಿ ತಮಗೆ ಯಾವುದೇ ಸಹಕಾರ ಅಥವಾ ಸೌಕರ್ಯದ ಅವಶ್ಯಕತೆ ಇದ್ದರೆ, ಇಲ್ಲಿ ನಮಗೆ ತಿಳಿಸಿ: accommodations-ext@fb.com .
ಗುಬ್ಬಿ: ರೈತರು ಕೃಷಿ ಮಾಡುವಲ್ಲಿ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಬಳಸುವುದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಕಾಣಬಹುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಸ್.ರಮೇಶ್ ತಿಳಿಸಿದರು. ಪಟ್ಟಣದ ತಾಲ್ಲೂಕು ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಕ್ರಿಯಾಜನ್ ಅಗ್ರಿ ಬಯೋಟೆಕ್ ಪ್ರೆöÊ.ಲಿ ವತಿಯಿಂದ ಏರ್ಪಡಿಸಿದ್ದ ರೈತ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರಗಳನ್ನು ಬಳಸುತ್ತಿದ್ದೇವೆ ಎಂದರು. ಇದರಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರೈತರು ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಉತ್ತಮ ಉತ್ಪನ್ನ ಬೆಳೆಯಲು ಮುಂದಾಗಬೇಕು ಎಂದರು. ಕಾರ್ಯಗಾರದಲ್ಲಿ ಕ್ರಿಯಾಜನ್ ಕಂಪನಿಯ ಜಿಲ್ಲಾ ಮಾರುಕಟ್ಟೆ ವ್ಯವಸ್ಥಾಪಕ ಮಲ್ಲಿಕಾರ್ಜುನಪ್ಪ ಜಿ.ಎನ್ ಮಾತನಾಡಿ, ಕ್ರಿಯಾಜನ್ ಕಂಪನಿಯು ರೈತರಿಗೆ ಸಾವಯವ ಉತ್ಪನ್ನಗಳನ್ನು ನೀಡುತ್ತಿದೆ. ರೈತರಿಗೆ ಎಲ್ಲಾ ಬೆಳೆಗಳಿಗೆ ಬೇಕಾಗುವ ಸಾವಯವ ಹರಳ ಮತ್ತು ದ್ರವರೂಪದ ಗೊಬ್ಬರಗಳು ದೊರೆಯುತ್ತವೆ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಕ್ರಿಯಾಜನ್ ಕಂಪನಿವಯಿAದ ಲಕ್ಕಿಕೊಪಾನ್ ಡ್ರಾದಲ್ಲಿ ಆಯ್ಕೆಯಾದ ರೈತರಿಗೆ ನಾನಾ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಎಸ್.ವಿ. ಶ್ರೀನಾಥ್, ನಿರ್ದೇಶಕರಾದ ಎಸ್.ಟಿ.ಆಂಜಿನಪ್ಪ, ಕ್ರಿಯಾಜನ್ ಕಂಪನಿಯ ಬೆಸಾಯ ಶಾಸ್ತçಜ್ಞ ಸುನಿಲ್‌ಕುಮಾರ್ ಎಸ್.ಜಿ, ಮಾರುಕಟ್ಟೆ ವಿಸ್ತರಾಣಾಧಿಕಾರಿ ಕಿರಣ್.ಎಸ್.ಇ, ಮಾರಾಟ ಪ್ರತಿನಿದಿ ನರಸಿಂಹರಾಜು ಎಲ್.ಪಿ.ಶ್ರೀಧರ್ ಹಾಗೂ ರೈತರು ಉಪಸ್ಥಿತರಿದ್ದರು.
¦üAiÀiÁ𢠥ÀÄtåªÀw UÀAqÀ ªÀÄ°èPÁdÄð£À PÀtf, ªÀAiÀÄ: 45 ªÀµÀð, eÁ: °AUÁAiÀÄvÀ, ¸Á: ºÀÄqÀV gÀªÀjUÉ ºÀÄqÀÄV UÁæªÀÄ ²ªÁgÀzÀ°è ºÉÆ® ¸ÀªÉð £ÀA. 253 £ÉÃzÀgÀ°è 2 JPÀgÉ 20 UÀÄAmÉ d«ÄãÀÄ EgÀÄvÀÛzÉ, ¸ÀzÀj d«Ää£À°è ¦üAiÀiÁð¢AiÀĪÀgÀ UÀAqÀ£ÁzÀ ªÀÄ°èPÁdÄð£À vÀAzÉ ©üêÀÄuÁÚ PÀtf ªÀAiÀÄ: 50 ªÀµÀð, ¸Á: ºÀÄqÀV gÀªÀgÀÄ MPÀÌ®ÄvÀ£À PÉ®¸À ªÀiÁrPÉÆAqÀÄ EgÀÄvÁÛgÉ, d«Ää£À°è 2 ªÀµÀðUÀ¼À PɼÀUÉ MAzÀÄ ¨ÉÆÃgÀªÉî ªÀÄvÀÄÛ PÀ¼ÉzÀ ªÀµÀð MAzÀÄ ¨ÉÆÃgÀªÉÃ¯ï ºÁQzÀÄÝ JgÀqÀÆ ¨ÉÆÃgïªÉ¯ïUÀ½UÉ ¤ÃgÀÄ ©¢ÝgÀĪÀÅ¢®è, PÁgÀtªÁV ªÀÄ°èPÁdÄð£À gÀªÀgÀÄ 2 ®PÀë gÀÆ¥Á¬Ä SÁ¸ÀV ¸Á® ªÀiÁrzÀÄÝ ªÀÄvÀÄÛ F ªÀµÀð vÉÆUÀj ¨ÉüÉAiÀÄÄ ¥ÀÆwð UÉÆqÀÄØ gÉÆÃUÀ §AzÀÄ £Á±ÀªÁVgÀÄvÀÛzÉ, ªÀÄ°èPÁdÄðd gÀªÀgÀÄ ¦üAiÀiÁð¢UÉ DUÁUÀ ¸Á® ºÉÃUÉ wÃj¸ÀĪÀzÀÄ CAvÁ aAw¸ÀÄwÛzÀÝgÀÄ, »ÃVgÀĪÀ°è ¢£ÁAPÀ 01-12-2017 gÀAzÀÄ ¦üAiÀiÁð¢AiÀĪÀgÀ UÀAqÀ ªÀÄ°èPÁdÄð£À gÀªÀgÀÄ JA¢£ÀAvÉ JªÉÄä vÉUÉzÀÄPÉÆAqÀÄ ºÉÆ®PÉÌ ºÉÆÃVzÀÄÝ, £ÀAvÀgÀ ¦üAiÀiÁð¢AiÀÄÄ ªÀÄ£ÉAiÀÄ°è PÉ®¸À ªÀÄÄV¹PÉÆAqÀÄ ºÉÆ®PÉÌ ºÉÆÃV £ÉÆÃqÀ®Ä ¦üAiÀiÁð¢AiÀĪÀgÀ UÀAqÀ ºÉÆ®zÀ°ègÀĪÀ ºÀÄt¸É ªÀÄgÀPÉÌ £ÉÃtÄ ºÁPÉÆPÉÆAqÀÄ ªÀÄÈvÀÛ¥ÀnÖzÀÄÝ EgÀÄvÀÛzÉ, ¦üAiÀiÁð¢AiÀÄ UÀAqÀ£ÀÄ 2 ®PÀë gÀÆ¥Á¬Ä ¸Á® ªÀiÁr ¸Á® wÃj¸À®Ä DUÀzÉ ¸Á®zÀ ¨ÁzsÉ vÁ¼À¯ÁgÀzÉ £ÉÃtÄ ©VzÀÄPÉÆAqÀÄ DvÀäºÀvÀå ªÀiÁrPÉÆArgÀÄvÁÛ£É, CªÀgÀ ¸Á«£À°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ಮನ್ನಾಎಖೇಳ್ಳಿ ಪೋಲಿಸ್ ಠಾಣೆ ಯು.ಡಿ.ಆರ್ ನಂ. 20/2017, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 27-11-2017 ರಂದು ಫಿರ್ಯಾದಿ ಸಂಗಮ್ಮಾ ಗಂಡ ಸಿದ್ರಾಮ ಹಡಪದ ವಯ: 55 ವರ್ಷ, ಜಾತಿ: ಹಡಪದ, ಸಾ: ಕೋಸಂ, ತಾ: ಭಾಲ್ಕಿ ರವರ ಮಗಳಾದ ಲಕ್ಷ್ಮೀ ಇವಳು ಕಂದಗೂಳ ಗ್ರಾಮದಲ್ಲಿ ಅವಳ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಓಲೆಯಲ್ಲಿನ ಬೆಂಕಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸಿರೆಯ ಸೆರಗಿಗೆ ಹತ್ತಿಕೊಂಡು ಲಕ್ಷ್ಮೀ ಇವಳ ಮುಖ, ಹೊಟ್ಟೆ, ಎದೆ, ಕೈ, ಕಾಲು ಹೀಗೆ ದೇಹದ ಸಂಪೂರ್ಣ ಭಾಗ ಸುಟ್ಟು ಹೋದ ಪ್ರಯುಕ್ತ ಆಕಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ಅವಳು ಚಿಕಿತ್ಸೆ ಪಡೆಯುತ್ತಿದ್ದಾಗ ದಿನಾಂಕ 01-12-2017 ರಂದು ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ, ಅವಳ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ವಿರುವುದಿಲ್ಲಾ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ¥Éưøï ಠಾಣೆ ಅಪರಾಧ ಸಂ. 132/2017, ಕಲಂ. 279, 337, 283, 304(ಎ) ಐಪಿಸಿ :- ದಿನಾಂಕ 01-12-2017 ರಂದು ಫಿರ್ಯಾದಿ ಪ್ರಶಾಂತ ತಂದೆ ಶಂಕರ ಕಾಂಬಳೆ ಸಾ: ಕರಡ್ಯಾಳ, ತಾ: ಭಾಲ್ಕಿ ರವರು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಸಹಾಯಕ (ಕ್ಲರ್ಕ) ಕೆಲಸ ಮಾಡಿಕೊಂಡು ಉಪ ಜೀವಿಸುತ್ತಿದ್ದು ಹಾಗೂ ಸುಧಾಕರ ತಂದೆ ಕಲ್ಲಪ್ಪಾ ಕಾಂಬಳೆ ಸಾ: ಕರಡ್ಯಾಳ ರವರು ಫುಲಟೌನ ಫೈನಾನ್ಸ ಶಹಾಪೂರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಕೂಡಿಕೊಂಡು ಸುಧಾಕರ ಇವನ ಮೋಟಾರ ಸೈಕಲ ಸಂ. ಕೆಎ-39/ಎಲ್-5873 ನೇದರ ಮೇಲೆ ಹುಮನಾಬಾದ ಮಾರ್ಗವಾಗಿ ಕರಡ್ಯಾಳ ಗ್ರಾಮಕ್ಕೆ ಹೋಗುತ್ತಿದ್ದಾಗ ಸುಧಾಕರ ಇತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ರಾಷ್ಟ್ರೀಯ ಹೆದ್ದಾರಿ-50 ಬೀದರ - ಹುಮನಾಬಾದ ರೋಡಿನ ಮೇಲೆ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಬಿ.ಎಸ್.ಎನ್.ಎಲ್ ಟಾವರ್ ಹತ್ತಿರ ಲಾರಿ ಸಂ. ಎಪಿ-27/ಯು-349 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ರಾತ್ರಿಯ ಸಮಯದಲ್ಲಿ ರೋಡಿನ ಮೇಲೆ ನಿಲ್ಲಿಸಿ ಇಂಡಿಕೇಟರ್ ಹಾಕದೇ ಯಾವುದೇ ಮುಂಜಾಗೃತೆ ಕ್ರಮ ವಹಿಸಿದೇ ಅಜಾಗರುಕತೆಯಿಂದ ನಿಲ್ಲಿಸಿದ್ದರಿಂದ ಸುಧಾಕರ ಇವನು ತನ್ನ ನಿಯಂತ್ರಣ ತಪ್ಪಿದ್ದರಿಂದ ಲಾರಿಯ ಹಿಂದಿನ ಭಾಗಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಸುಧಾಕರ ಇವನಿಗೆ ಎದೆಯಲ್ಲಿ ಭಾರಿ ಗುಪ್ತಗಾಯವಾಗಿ ಬಾಯಿಯಿಂದ ರಕ್ತ ಸ್ರಾವ ಆಗಿರುತ್ತದೆ, ಫಿರ್ಯಾದಿಗೆ ಬಲಗಣ್ಣಿನ ಹುಬ್ಬಿಗೆ ಸಾದಾ ರಕ್ತಗಾಯವಾಗಿರುತ್ತದೆ, ನಂತರ ಸುಧಾಕರ ಇವನಿಗೆ ಫಿರ್ಯಾದಿಯು 108 ಅಂಬುಲೇನ್ಸದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ನಂತರ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಸುಧಾಕರ ತಂದೆ ಕಲ್ಲಪ್ಪಾ ಕಾಂಬಳೆ ಇವನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಬೀದರಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄ£Àß½î ¥Éưøï oÁuÉ C¥ÀgÁzsÀ ¸ÀA. 112/2017, PÀ®A. 8 ¥ÉÆPÉÆì ªÀÄvÀÄÛ 3 (1) (11) J¸ï.¹ J¸ï.n PÁAiÉÄÝ :- ¦üAiÀiÁð¢AiÀĪÀgÀ ªÀÄUÀ¼ÀÄ ¸ÀPÁðj ±Á¯ÉAiÀÄ°è «zÁå¨sÁå¸À ªÀiÁrPÉÆArzÀÄÝ, ¢£ÁAPÀ 30-11-2017 gÀAzÀÄ 0930 UÀAmÉ ¸ÀĪÀiÁjUÉ ¦üAiÀiÁð¢AiÀĪÀgÀ ªÀÄUÀ¼ÀÄ ±Á¯ÉUÉ ºÉÆzÁUÀ ±Á¯ÉAiÀÄ ºÀwÛgÀ ªÀÄÆvÀæ «¸Ádð£É PÀÄjvÀÄ ¸ÀºÉÆÃzÀjAiÀÄ ºÀwÛgÀ ºÉÆzÁUÀ DgÉÆæ ªÀÄw£ï vÀAzÉ U˸ÉÆÃ¢Ý£ï ªÀÄįÁèªÁ¯É eÁw: ªÀÄĹèA, ¸Á: ºÉÆPÁæt(PÉ) EvÀ£ÀÄ ¦üAiÀiÁð¢AiÀĪÀgÀ ªÀÄUÀ¼À ºÀwÛgÀ ºÉÆÃV ¨Á¬Ä MwÛ »rzÀÄ C¸À¨sÀåªÁV ªÀwð¸ÀĪÁUÀ ªÀÄUÀ¼ÀÄ C¼ÀĪÀÅzÀ£ÀÄß £ÉÆÃr ±Á¯ÉAiÀÄ ºÀwÛgÀzÀ MAzÀÄ ªÀÄ£ÉAiÀÄ ºÉtÄÚ ªÀÄUÀ¼ÀÄ §AzÀÄ £ÉÆÃr DgÉÆæUÉ D PÀƹUÉ AiÀiÁPÉ ¨Á¬Ä MwÛ »rzÀÄ vÉUÉzÀÄPÉÆAqÀÄ ºÉÆÃUÀÄwÛ¢Ý CAvÁ CAzÁUÀ DgÉÆæAiÀÄÄ ¦üAiÀiÁð¢AiÀĪÀgÀ ªÀÄUÀ½UÉ C°èAiÉÄà ©lÄÖ Nr ºÉÆÃVgÀÄvÁÛ£É, CªÁUÀ ±Á¯ÉAiÀÄ°è CqÀÄUÉ ªÀiÁqÀĪÀ ºÉtÄÚ ªÀÄUÀ½UÉ ºÉüÀ®Ä CqÀÄUÉ ªÀiÁqÀĪÀ ºÉtÄÚ ªÀÄUÀ¼ÀÄ ±Á¯ÉAiÀÄ ²PÀëQAiÀÄjUÉ ªÀÄvÀÄÛ ¦üAiÀiÁð¢UÉ w½¹zÀÝjAzÀ ¦üAiÀiÁð¢AiÀÄÄ ±Á¯ÉAiÀÄ ºÀwÛgÀ §AzÀÄ ±Á¯ÉAiÀÄ ²PÀëQAiÀÄjUÉ «ZÁj¸À®Ä CªÀgÀÄ ªÉÄð£À «µÀAiÀÄ w½¹gÀÄvÁÛ¼É, £ÀAvÀgÀ ¦üAiÀiÁð¢AiÀÄÄ vÀ£Àß UÀAqÀ¤UÉ PÉ®¸À¢AzÀ PÀgɬĹ «µÀAiÀÄ w½¹zÀÄÝ, PÁgÀt DgÉÆÃEAiÀÄÄ ¦üAiÀiÁð¢AiÀĪÀgÀ ªÀÄUÀ¼ÀÄ C¥Áæ¥ÀÛ ªÀAiÀĹì£ÀªÀ¼ÉAzÀÄ UÉÆwÛzÀÝgÀÄ ¸ÀºÀ CªÀ½UÉ ¯ÉÊAVPÀ zËdð£Àå J¸ÀUÀĪÀ GzÉÝñÀ¢AzÀ CªÀ¼À ¨Á¬Ä MwÛ »rzÀÄ J¼ÉzÀÄPÉÆAqÀÄ ºÉÆÃUÀÄwÛzÀÝ CAvÀ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 01-12-2017 gÀAzÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ. ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 139/2017, ಕಲಂ. 279, 338 ಐಪಿಸಿ :- ದಿನಾಂಕ 14-11-2017 ರಂದು ಫಿರ್ಯಾದಿ ಬಂಡೆಪ್ಪಾ ತಂದೆ ರಾಮಣ್ಣ ಮಾಳಿ, ಜಾತಿ: ಮಾಲಗಾರ, ಸಾ: ಮಂಠಾಳ, ತಾ: ಬಸವಕಲ್ಯಾಣ ರವರ ಗೆಳೆಯ ಅಶೋಕ ತಂದೆ ನಾಗಣ್ಣಾ ಅಂಬರೆ, ವಯ: 40 ವರ್ಷ, ಸಾ: ನಿರಗುಡಿ ರವರು ಸಸ್ತಾಪೂರ ಬಂಗ್ಲಾದಲ್ಲಿ ಭೇಟಿಯಾಗಿರುತ್ತಾರೆ, ನಂತರ ನನಗೆ ಸ್ವಲ್ಪ ಕೆಲಸವಿದೆ ತಹಸೀಲ ಕಛೇರಿಗೆ ಹೋಗಿ ಬರುತ್ತೇನೆ ಅಂತ ಫಿರ್ಯಾದಿಯ ಮೊಟಾರ್ ಸೈಕಲ ನಂ. ಕೆಎ-56/ಇ-3212 ನೇದ್ದನ್ನು ತೆಗೆದುಕೊಂಡು ತಾನೆ ಚಲಾಯಿಸಿಕೊಂಡು ಹೋಗಿರುತ್ತಾನೆ, ನಂತರ ಪರಿಚಯದ ರಾಜಶೇಖರ ಸಿಂಗೆ ರವರು ತಿಳಿಸಿದ್ದೇನೆಂದರೆ ಸದರಿ ಅಶೋಕ ಅಂಬರೆ ರವರು ಮೊಟಾರ್ ಸೈಕಲ ನಂ. ಕೆಎ-56/ಇ-3212 ನೇದನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಬಂಗ್ಲಾ ಅಟೊ ನಗರ ಮಸ್ಜಿದ ಎದುರು ರಸ್ತೆ ಮೇಲೆ ಸ್ಕಿಡ ಮಾಡಿಕೊಂಡು ಜೋರಾಗಿ ಬಿದ್ದಿರುತ್ತಾನೆ, ಅವನಿಗೆ ಬಲಗಾಲ ಪಾದದ ಮೇಲ್ಭಾಗದಲ್ಲಿ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ, ನಾನು ಓಂದು ಖಾಸಗಿ ವಾಹನದಲ್ಲಿ ನೇರವಾಗಿ ಉಮರ್ಗಾದ ವಿಶ್ವೇಕರ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲು ಮಾಡಿರುತ್ತೇನೆ, ಡಾಕ್ಟರ ಆಪರೇಶನ ಮಾಡಬೇಕಾಗುತ್ತದೆ ಅಂತ ತಿಳಿಸಿದ ಮೇರೆಗೆ ಗೊತ್ತಾಗಿರುತ್ತದೆ, ನಂತರ ಫಿರ್ಯಾದಿಯು ಘಟನೆ ಸ್ಥಳಕ್ಕೆ ಹೋಗಿ ನೋಡಲು ಮೊಟಾರ್ ಸೈಕಲ ಬಿದ್ದಿರುವುದನ್ನು ನೋಡಿ ಮೊಟಾರ್ ಸೈಕಲನ್ನು ಫಿರ್ಯಾದಿಯು ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ºÀ½îSÉÃqÀ (©) ¥ÉưøÀ oÁuÉ C¥ÀgÁzsÀ £ÀA. 166/2017, PÀ®A. 279, 337, 338 L¦¹ :- ¢£ÁAPÀ 01-12-2017 gÀAzÀÄ ¦üAiÀiÁ𢠹zÁæªÀÄ vÀAzÉ CuÉÚ¥Áà ªÉÄÃvÉæ ªÀAiÀÄ: 48 ªÀµÀð, eÁw: J¸ï.n UÉÆAqÁ, ¸Á: ªÀÄgÀR® gÀªÀgÀÄ ºÉÆ®PÉÌ ºÉÆÃV PÉ®¸À ªÀÄÄV¹PÉÆAqÀÄ £ÀAvÀgÀ ¸ÁAiÀÄAPÁ® ªÀÄ£ÉUÉ §gÀĪÁUÀ ¥ÀPÀÌzÀ ºÉÆ®zÀªÀgÁzÀ ¤AUÀ¥Áà vÀAzÉ ªÉÆúÀ£À ªÉÄÃvÉæ E§âgÀÄ ºÉÆ®¢AzÀ ªÀÄ£ÉUÉ »gÉÆ ºÉÆAqÁ ¸Éà÷èAqÀgï ¥Àè¸ï ªÉÆÃmÁgÀ ¸ÉÊPÀ® £ÀA. PÉJ-39/PÉ-7548 £ÉÃzÀÝgÀ ªÉÄÃ¯É §gÀĪÁUÀ ¸ÀzÀj ªÉÆmÁgÀ ¸ÉÊPÀ® ¤AUÀ¥Áà ªÉÄÃvÉæ CªÀ£ÀÄ vÀ£Àß ¸ÉÊrUÉ vÁ£ÀÄ ZÀ¯Á¬Ä¹PÉÆAqÀÄ ªÀÄgÀR¯ï ¹vÁ¼ÀUÉÃgÁ gÉÆÃqÀ ©üêÀÄgÁªÀ ¨sÀvÀªÀÄÄVð gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É JzÀÄgÀÄUÀqɬÄAzÀ »gÉÆ ºÉÆAqÁ ¸Éà÷èAqÀgï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-39/ºÉZï-5467 £ÉÃzÀgÀ ZÁ®PÀ£ÁzÀ DgÉÆæ DgÉÆæ DPÁ±À vÀAzÉ ¸ÀAdÄ ¸ÀÆAiÀÄðªÀA² ªÀAiÀÄ: 18 ªÀµÀð, eÁw: Qæ±ÀÑ£ï, ¸Á: ¹vÁ¼ÀUÉÃgÁ EvÀ£ÀÄ vÀ£Àß ªÉÆÃmÁgÀ ¸ÉÊPÀ® CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽvÀÄ §gÀĪÀ ªÉÆÃmÁgÀ ¸ÉÊPÀ°UÉ rQÌ ªÀiÁrgÀÄvÁÛ£É, ¸ÀzÀj rQÌAiÀÄ ¥ÀjuÁªÀÄ ¦üAiÀiÁð¢UÉ §®UÁ® ªÉƼÀPÁ® PɼÀUÉ ¨sÁj UÀÄ¥ÀÛUÁAiÀĪÁVgÀÄvÀÛzÉ, ªÉÆmÁgÀ ¸ÉÊPÀ® ZÀ¯Á¬Ä¸ÀÄwÛzÀÝ ¤AUÀ¥Áà ªÉÄÃvÉæ CªÀ¤UÉ §®UÁ® ªÉƼÀPÁ°UÉ vÀgÀazÀ gÀPÀÛUÁAiÀĪÁVgÀÄvÀÛzÉ, DgÉÆæUÉ §®UÁ® ªÉƼÀPÁ°UÉ vÀgÀazÀ gÀPÀÛUÁAiÀĪÁVgÀÄvÀÛzÉ, DgÉÆæAiÀÄ ªÉÆmÁgÀ ¸ÉÊPÀ® »AzÀÄUÀqÉ PÀĽvÀ «gÉÃAzÀæ vÀAzÉ eÉʪÀAvÀ ¥ÀªÁgÀ ªÀAiÀÄ: 30 ªÀµÀð, eÁw: Qæ±ÀÑ£ï, ¸Á: ¹vÁ¼ÀUÉÃgÁ EvÀ£À JqÀUÁ® ªÉƼÀPÁ°UÉ vÀgÀazÀ UÁAiÀĪÁVgÀÄvÀÛzÉ, CzÉ ¸ÀªÀÄAiÀÄPÉÌ ºÉÆ®¢AzÀ ªÀÄ£É PÀqÉUÉ §gÀÄwÛzÀÝ vÀªÀÄÆägÀ CdÄð£À vÀAzÉ ¤AUÀ¥Áà ªÉÄÃvÉæ gÀªÀgÀÄ MAzÀÄ SÁ¸ÀV ªÁºÀ£ÀzÀ°è UÁAiÀÄUÉÆAqÀªÀjUÉ aQvÉì PÀÄjvÀÄ ºÀ½îSÉÃqÀ (©) ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁðzÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 5:22 PM No comments: KALABURAGI DISTRICT REPORTED CRIMES. gÁWÀªÉÃAzÀæ £ÀUÀgÀÀ oÁuÉ : ದಿನಾಂಕ:01/12/2017 ರಂದು ಮಧ್ಯಾನ 2.30 ಪಿ.ಎಂಕ್ಕೆ ಎಎಸ್‌‌ಐ ಮಲ್ಲಿನಾಥರವರು ಜಪ್ತಿಮಾಡಿದ ಮರಳು ತುಂಬಿದ 2 ಟಿಪ್ಪರಗಳು ಮತ್ತು ಇಬ್ಬರೂ ಚಾಲಕರನ್ನು ಠಾಣೆಗೆ ತಂದು ಹಾಜರ ಪಡಿಸಿ ಈ ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 01.12.2017 ರಂದು ಇದ್ ಮೀಲಾದ ಹಬ್ಬರದ ಪ್ರಯುಕ್ತ ಬೆಳ್ಳಿಗ್ಗೆ 8:30 ಗಂಟೆಗೆ ನಾನು ನಮ್ಮ ಠಾಣೆ ಶ್ರೀ ಶಿವಲಿಂಗಪ್ಪ ಹೆಚ್.ಸಿ 06. ಶ್ರೀ ಗಂಗಾಧರ ಪಿಸಿ 642 ಮತ್ತು ಕೀಶೊರ ಪಿಸಿ 1010 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೇಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಬೆಳ್ಳಿಗ್ಗೆ 10:15 ಗಂಟೆಗೆ ನಾನು ಸಿಬ್ಬಂದಿಯವರು ಕೂಡಿಕೊಂಡು ಠಾಣಾ ವ್ಯಾಪ್ತಿಯ ದೇವರದಾಸಿಮಯ್ಯ ಬಡಾವಣೆಯಲ್ಲಿ ಹೋದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ತಿಳಿಹೇಳಿ ಅವರು ದಾಳಿಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿಕೂಡಲು ಒಪ್ಪಿಕೊಂಡಿದ್ದು ನಂತರ ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬೆಳ್ಳಿಗ್ಗೆ 11:15 ಗಂಟೆಗೆ ಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದು ಬೆಳ್ಳಿಗ್ಗೆ 11:45 ಗಂಟೆಯ ಸುಮಾರಿಗೆ ಎರಡು ಟಿಪ್ಪರಗಳು ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬರುತ್ತಿರುವದನ್ನು ನೋಡಿ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಎರಡು ಟಿಪ್ಪರಗಳನ್ನು ನಿಲ್ಲಿಸಿ ನೋಡಲು ಅವುಗಳ ನಂಬರ ಜಿ.ಜೆ 12 ಎಟಿ 8619 ಅಂತ ಇದ್ದು ಇನ್ನೂಂದರ ನಂಬರ ಎಮ್.ಹೆಚ್.13 ಆರ್ 1618 ಅಂತ ಇದ್ದು ನಂತರ ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲು ಅವುಗಳಲ್ಲಿ ಕೆಂಪು ಮರಳು ಇದ್ದು ಸದರಿ ಟಿಪ್ಪರ ಚಾಲಕರಿಗೆ ಹೆಸರು ವಿಳಾಸ ವಿಚಾರಿಸಲು ಟಿಪ್ಪರ ನಂ ಜಿ.ಜೆ 12 ಎಟಿ 8619 ನೇದ್ದರ ಚಾಲಕ ಅಯುಬ @ ಅಯುಬ ಖಾನ ತಂದೆ ಚಾಂದಸಾಬ ವಯ: 30 ವರ್ಷ ಉ: ಚಾಲಕ ಜಾತಿ: ಮುಸ್ಲಿಂ ಸಾ: ಬಂದರವಾಡ ಹಾ:ವ: ಪಟೇಲ ಕಾಲೋನಿ ಡಬರಾಬಾದ ಕ್ರಾಸ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಮತ್ತು ಟಿಪ್ಪರ ನಂ ಎಮ್.ಹೆಚ್. 13 ಆರ್ 1618 ನೇದ್ದರ ಚಾಲಕ ತನ್ನ ಹೆಸರು ಆಸೀಬ ಅಲಿ ತಂದೆ ಸಾಭೀರ ಅಲಿ ವಯ: 29 ವರ್ಷ ಉ: ಚಾಲಕ ಜಾತಿ: ಮುಸ್ಲಿಂ ಸಾ: ಡಬರಾಬಾದ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿ ಇಬ್ಬರು ಟಿಪ್ಪರ ಚಾಲಕರಿಗೆ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಿಲು ಸೂಚಿಸಿದ್ದು. ಸದರಿ ಇಬ್ಬರು ಚಾಲಕರು ತಮ್ಮ ಹತ್ತಿರ ಯಾವುದೆ ದಾಖಲಾತಿಗಳು ಇರುವದಿಲ್ಲ ತಮ್ಮ ಮಾಲಿಕರಾದ ಜಾವೀದ ಸಾ:ಹುಸೇನ ಗಾರ್ಡನ ಇವರು ಹೇಳಿದಂತೆ ಕಳ್ಳತನ ದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು ಬಗ್ಗೆ ತಿಳಿಸಿದ್ದು ಅದರಂತೆ ಸದರಿಯವರ ಸ್ವ-ಖುಷಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಟಿಪ್ಪರ ನಂ ಜಿ.ಜೆ 12 ಎಟಿ 8619 ಅ:ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಇದ್ದ ಅಂದಾಜ 3 ಬ್ರಾಸ ಕೆಂಪು ಮರಳು ಅ:ಕಿ: 6,000/-ರೂ ಮತ್ತು ಟಿಪ್ಪರ ನಂ ಎಮ್.ಹೆಚ್.13 ಆರ್ 1618 ಅ:ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಅಂದಾಜ 3 ಬ್ರಾಸ ಕೆಂಪು ಮರಳು ಅ:ಕಿ: 6,000/-ರೂ ಇದ್ದು ಸದರಿ ಎರಡು ಕೆಂಪು ಮರಳು ತುಂಬಿದ ಟಿಪ್ಪರಗಳನ್ನು ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಇರುತ್ತದೆ. ಜಪ್ತಿ ಪಂಚನಾಮೆ, ಜಪ್ತಿ ಮಾಡಿದ ಟಿಪ್ಪರಗಳು ಮರಳು ಸಮೇತ ಅವುಗಳ ಚಾಲಕರನ್ನು ತಮ್ಮ ಮುಂದೆ ಹಾಜರ ಪಡಿಸಿದ್ದು ಸದರಿಯವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ.ನಂ.224/2017 ಕಲಂ:379 ಐಪಿಸಿ ಮತ್ತು ಕಲಂ:21 ಎಮ್‌‌ಎಮ್‌‌ಆರ್‌‌ಡಿ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿ . C¥sÀd®¥ÀÆgÀ oÁuÉ : ದಿನಾಂಕ 01-12-2017 ರಂದು 1:00 ಪಿ ಎಮ್ ಕ್ಕೆ ಧರ್ಮಣ್ಣ ತಂದೆ ಲಾಲಮಾನ್ ಭೋವಿ ಸಾ|| ಶೇಷಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನೀಡಿದ್ದು, ಸದರ ದೂರಿನ ಸಾರಾಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಮೀನು ಹಿಡಿಯುವ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿರುತ್ತೇನೆ. ನನಗೆ ಒಟ್ಟು 1) ರಾದಾಬಾಯಿ 2) ಮಂಜುಬಾಯಿ 3) ಮಚೀಂದ್ರ 4) ಅಶೋಕ ಅಂತಾ 2 ಗಂಡು ಮತ್ತು 2 ಹೆಣ್ಣು ಮಕ್ಕಳಿರುತ್ತಾರೆ. ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಮಾಡಿಕೊಟ್ಟಿರುತ್ತೇನೆ. ಮಚೀಂದ್ರ ಈತನು ವಿದ್ಯಾಬ್ಯಾಸ ಮಾಡಿಕೊಂಡಿದ್ದು, ಅಶೋಕ ಈತನು ನನ್ನ ಜೋತೆಗೆ ಮೀನು ಹಿಡಿಯುವ ಕೆಲಸ ಮಾಡುತ್ತಾನೆ. ನನ್ನ ಮೊದಲನೆ ಮಗಳಾದ ರಾದಾಬಾಯಿ ವಯ|| 30 ವರ್ಷ ಇವಳಿಗೆ 15 ವರ್ಷಗಳ ಹಿಂದೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ದತ್ತು ತಂದೆ ಚಂದಪ್ಪ ಭೋವಿ ಈತನೊಂದಿಗೆ, ಕೋಳಕೂರ ಗ್ರಾಮದ ಬಸವಣ್ಣಪ್ಪನ ಗುಡಿಯ ಮುಂದೆ ಮದುವೆ ಮಾಡಿಕೊಟ್ಟಿದ್ದು, ಈಗ ಅವರಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ. ನನ್ನ ಮಗಳ ಗಂಡನ ಮನೆಯವರು ಈಗ ಒಂದು ವರ್ಷದ ಹಿಂದೆ ಒಂದು ಖಾಲಿ ಜಾಗ ಖರೀದಿ ಮಾಡಿದ್ದು, ಅದರ ಹಣ ಕೊಡುವುದಕ್ಕಾಗಿ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಮಾವನವರು ಖರೀದಿ ಮಾಡಿದ ಜಾಗಕ್ಕೆ ಹಣ ಕೊಡಬೇಕು ನೀನು ನಿನ್ನ ತವರು ಮನೆಯಿಂದ ಹಣ ತಗೆದುಕೊಂಡು ಬಾ ಅಂತ ಹೇಳಿದ್ದಾರೆ ಎಂದು ನನ್ನ ಮಗಳು ನಮ್ಮ ಮನೆಗೆ ಬಂದಾಗ ನಮಗೆ ತಿಳಿಸಿರುತ್ತಾಳೆ. ನಾವು ಸಹ ಬಡವರಾಗಿದ್ದರಿಂದ ನಮ್ಮ ಹತ್ತಿರ ಹಣ ಇಲ್ಲ ಎಲ್ಲಿಂದ ತಂದು ಕೊಡೊಣು ಅಂತಾ ನನ್ನ ಮಗಳಿಗೆ ಹೇಳಿ ಕಳುಹಿಸಿರುತ್ತೇವೆ. ಆದರೆ ನನ್ನ ಮಗಳ ಗಂಡ ಮತ್ತು ಅತ್ತೆ ಮಾವ ಇವರು ನನ್ನ ಮಗಳಿಗೆ ನೀನು ಹಣ ತಗೆದುಕೊಂಡು ಬರೊವರೆಗೂ ನಮ್ಮ ಮನೆಗೆ ಬರಬೇಡ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ನಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿರುತ್ತಾರೆ. ನಮ್ಮ ಮಗಳು ನಮ್ಮ ಮನೆಗೆ ಬಂದರಿಂದ ನಮ್ಮ ಮಗಳನ್ನು ನ್ಯಾಯ ಪಂಚಾಯತಿ ಮಾಡಿ ಅವಳ ಗಂಡನ ಮನೆಗೆ ಬಿಟ್ಟು ಬರಬೇಕು ಎಂದು ನಿನ್ನೆ ದಿನಾಂಕ 30-11-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿಯಾದ ತುಳಸಾಬಾಯಿ, ನನ್ನ ಮಗನಾದ ಅಶೋಕ ಹಾಗೂ ನಮ್ಮ ಸಂಭಂದಿಕರಾದ ಗನಸಿಂಗ ಭೋವಿ, ಚಂದಪ್ಪ ಭೋವಿ, ಅರ್ಜುನ ಭೋವಿ, ಮಹಾಧೇವ ಭೋವಿ, ತುಳಜಾರಾಮ ಭೋವಿ, ಭಗವಾನ ಭೋವಿ ಇನ್ನು ಕೆಲವು ಜನರು ಕೂಡಿ ನಮ್ಮ ಮಗಳನ್ನು ಕರೆದುಕೊಂಡು ನನ್ನ ಮಗಳ ಗಂಡನ ಮನೆಗೆ ಹೋಗಿರುತ್ತೇವೆ. ಅಲ್ಲಿ ನನ್ನ ಮಗಳಿಗೆ ಅವಳ ಗಂಡನಾದ ದತ್ತು ಹಾಗೂ ಮಾವ ಚಂದಪ್ಪ, ಅತ್ತೆ ರೂಪಾಬಾಯಿ ಮೂರು ಜನರು ನನ್ನ ಮಗಳಿಗೆ ನೀನು ಹಣ ತಗೆದುಕೊಂಡು ಬರೊವರೆಗೂ ನಮ್ಮ ಮನೆಗೆ ಬರಬೇಡಾ, ಅಲ್ಲಿ ಒರೆಗೂ ನಮಗೆ ಮುಖ ತೋರಿಸಬೇಡ ಎಂದು ಬೈಯುವುದು ಮಾಡಿರುತ್ತಾರೆ. ನ್ಯಾಯ ಪಂಚಾಯತಿ ಮಾಡಲು ಬಂದ ನಮ್ಮಲ್ಲೆರ ಮಾತನ್ನು ಸಹ ಕೇಳದೆ ನನ್ನ ಮಗಳಿಗೆ ಇಲ್ಲವಾದರೆ ನೀನು ಸಾಯಿ, ನಾವು ನಮ್ಮ ಮಗನಿಗೆ ಬೇರೆ ಮದವೆ ಮಾಡುತ್ತೇವೆ ಎಂದು ಹಾಗೂ ನನ್ನ ಮಗಳ ಗಂಡನು ಸಹ ನೀನು ಸತ್ತರೆ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಎಂದು ನನ್ನ ಮಗಳಿಗೆ ಸಾಯಿ ಸಾಯಿ ಅಂತಾ ಪದೆ ಪದೆ ಸಾಯಲು ದುಸ್ಪ್ರೇರಣೆಯನ್ನು ನೀಡಿರುತ್ತಾರೆ. ಸದರಿ ನನ್ನ ಮಗಳ ಗಂಡ ಮತ್ತು ಅತ್ತೆ ಮಾವ ಮೂರು ಜನರು ನ್ಯಾಯ ಪಂಚಾಯತಿಗೆ ಒಪ್ಪದೆ ನನ್ನ ಮಗಳ ಇಬ್ಬರು ಗಂಡು ಮಕ್ಕಳನ್ನು ಸಹ ನಮ್ಮ ಜೋತೆಗೆ ಕಳುಹಿಸದೆ ನಮ್ಮ ಮಗಳನ್ನು ಮನೆಯಿಂದ ತಳ್ಳಿ ಮನೆಯಿಂದ ಕಳುಹಿಸಿರುತ್ತಾರೆ. ಅದರಂತೆ ಇಂದು ದಿನಾಂಕ 01-12-2017 ರಂದು ನಸುಕಿನಜಾವ 05:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಅಶೋಕ ಇಬ್ಬರು ಮೀನು ಹಿಡಿಯಲು ಹೋಳೆಗೆ ಹೋಗಿರುತ್ತೇವೆ. ನನ್ನ ಹೆಂಡತಿಯಾದ ತುಳಸಾಬಾಯಿ ಇವಳು ನಮ್ಮ ಸಂಭಂದಿಕರಲ್ಲಿ ತೀರಿಕೊಂಡಿದ್ದರಿಂದ ಅವಳ ತೀರಿಕೊಂಡ ಸುದ್ದಿಗೆ ಹೋಗಿರುತ್ತಾಳೆ. ಮನೆಯಲ್ಲಿ ನನ್ನ ಮಗಳಾದ ರಾದಾಬಾಯಿ ಒಬ್ಬಳೆ ಅವಳ 06 ತಿಂಗಳ ಹೆಣ್ಣು ಮಗುವಿನೊಂದಿಗೆ ಮನೆಯಲ್ಲಿ ಒಬ್ಬಳೆ ಇದ್ದಿರುತ್ತಾಳೆ. ಬೆಳಿಗ್ಗೆ 08:30 ಗಂಟೆಗೆ ನಮ್ಮ ಅಣ್ಣ ತಮ್ಮಕಿಯ ನೀಲಪ್ಪ ಭೋವಿ ಈತನು ನಮಗೆ ಪೋನ ಮಾಡಿ, ನಿನ್ನ ಮಗಳು ರಾದಾಬಾಯಿ ಇವಳು ಮನೆಯಲ್ಲಿ ನೇಣುಹಾಕಿಕೊಂಡಿದ್ದಾಳೆ ಎಂದು ತಿಳಿಸಿದ ಮೇರೆಗೆ ನಾವು ಮನೆಗೆ ಬಂದು ನೋಡಲಾಗಿ ನನ್ನ ಮಗಳು ನಮ್ಮ ಮನೆಯ ಜಂತಿಗೆ ಇರುವ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಳು, ನಂತರ ನನ್ನ ಮಗಳನ್ನು ನೇಣಿನಿಂದ ಬಿಡಿಸಿ ಒಂದು ಖಾಸಗಿ ವಾಹನದಲ್ಲಿ ನನ್ನ ಮಗಳ ಶವವನ್ನು ಹಾಕಿಕೊಂಡು ಅಫಜಲಪೂರದ ಸರ್ಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ನನ್ನ ಮಗಳ ಗಂಡನಾದ ದತ್ತು ತಂದೆ ಚಂದಪ್ಪ ಭೋವಿ ಹಾಗೂ ಮಾವನಾದ ಚಂದಪ್ಪ ತಂದೆ ಮರೇಪ್ಪ ಭೋವಿ ಅತ್ತೆಯಾದ ರೂಪಾಬಾಯಿ ಗಂಡ ಚಂದ್ಪಪ ಭೋವಿ ಸಾ|| ಮೂರು ಜನರು ಕೋಳಕೂರ ತಾ|| ಜೇವರ್ಗಿ ಇವರು ನನ್ನ ಮಗಳಾದ ರಾದಾಬಾಯಿ ಗಂಡ ದತ್ತು ಭೋವಿ ವಯ|| 30 ವರ್ಷ ಜಾ|| ಭೋವಿ ಉ|| ಕೂಲಿ ಸಾ|| ಕೋಳಕೂರ ತಾ|| ಜೇವರ್ಗಿ ಹಾ|| ವ|| ಶೇಷಗೀರಿ ಇವಳಿಗೆ ತವರು ಮನೆಯಿಂದ ಹಣ ತಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದು, ನನ್ನ ಮಗಳು ತವರು ಮನೆಯಿಂದ ಹಣ ತಗೆದುಕೊಂಡು ಬರಲು ಒಪ್ಪದೆ ಇದ್ದಾಗ ಅವಳನ್ನು ಸಾಯಿ ಸಾಯಿ ಅಂತಾ ಆತ್ಮಹತ್ಯ ಮಾಡಿಕೊಳ್ಳುವಂತೆ ದುಸ್ಪ್ರೇರಣೆ ನೀಡಿದ್ದರಿಂದ ನನ್ನ ಮಗಳು ನಮ್ಮ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಇಂದು ದಿನಾಂಕ 01-12-2017 ರಂದು ಬಳಿಗ್ಗೆ 05:00 ಗಂಟೆಯಿಂದ ಬೆಳಿಗ್ಗೆ 08:30 ಗಂಟೆಯ ಮದ್ಯದಲ್ಲಿ ನಮ್ಮ ಮನೆಯ ಜಂತಿಗೆ ಇರುವ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಕಾರಣ ನನ್ನ ಮಗಳು ಸಾಯುವಂತೆ ದುಸ್ಪ್ರೇರಣೆ ನೀಡಿದ ನನ್ನ ಮಗಳ ಗಂಡ ಹಾಗೂ ಗಂಡನ ಮನೆಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ . C¥sÀd®¥ÀÆgÀ oÁuÉ : ದಿನಾಂಕ 01-12-2017 ರಂದು 3.30 ಪಿ ಎಮ್ ಕ್ಕೆ ನಮ್ಮ ಠಾಣೆಯ ಶ್ರೀ ರಮೇಶ ಸಿಪಿಸಿ 596 ರವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ 01-12-2017 ರಂದು 9:30 ಎ ಎಮ್ ಕ್ಕೆ ತಮ್ಮ ಆದೇಶದಂತೆ ಅಫಜಲಪೂರ ಪೊಲೀಸ ಠಾಣಾ ಸುಧಾರಿತ ಬೀಟ್ ನಂ 40 ನೇದ್ದರ ಗೌರ (ಬಿ) ಗ್ರಾಮಕ್ಕೆ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಹೊರಟು, ಗ್ರಾಮದ ಹನುಮಾನ ದೇವರ ದೇವಸ್ಥಾನದ ಹತ್ತಿರ 11.30 ಎಎಮ್ ಕ್ಕೆ ಹೋದಾಗ ನಮ್ಮ ಬಾತ್ಮಿದಾರರು ತಿಳಿಸಿದ್ದೆನೆಂದರೆ ಗ್ರಾಮದ 1) ಶ್ರೀಕಾಂತ ತಂದೆ ಪುಂಡಪ್ಪ ನಿಂಬರ್ಗಿ ವ||34 ವರ್ಷ ಜಾ|| ಕಬ್ಬಲಿಗ ಉ||ಒಕ್ಕಲುತನ ಸಾ|| ಗೌರ(ಬಿ) ತಾ||ಅಫಜಲಪೂರ ಇವರು ಗ್ರಾಮದಲ್ಲಿನ ಸಾರ್ವಜನಿಕರಿಗೆ ಹೆದರಿಸುತ್ತಾ ದಬ್ಬಾಳಿಕೆ ತೊರಿಸಿ ಗ್ರಾಮದ ಇತರರಿಗೆ ಹೆದರಿಸಿ ಗ್ರಾಮದಲ್ಲಿ ಸಾರ್ವಜನಿಕರ ನೆಮ್ಮದಿ ಹಾಳಾಗುವ & ಜಗಳ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಗ್ರಾಮದಲ್ಲಿ ಅನದಿಕೃತ ಚಟುವಟಿಕೆಗಳನ್ನು ಮಾಡಿ ಸಾರ್ವಜನಿಕರಿಗೆ ಹೆದರಿಸುವ ಮತ್ತು ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಸಂಭವ ಇರುತ್ತದೆ. ಹಾಗೂ ಗ್ರಾಮದಲ್ಲಿ ಅಹಿತಕರ ಘಟನೆಗಳು ಜರಗುವ ಸಂಭವ ಇರುತ್ತದೆ ಅಂತಾ ಗ್ರಾಮದ ಬಾತ್ಮಿದಾರರು ತಿಳಿಸಿರುತ್ತಾರೆ. ಇವತನಿಂದ ಅಹಿತಕರ ಘಟನೆಗಳು ಜರುಗಿ ಗ್ರಾಮದಲ್ಲಿ ಸಾರ್ವಜನಿಕರ ಶಾಂತಿ ಭಂಗವಾಗುವ ಸಂಭವ ಇರುವುದರಿಂದ ಹಾಗೂ ಸದರಿಯವನು ನಮ್ಮ ಠಾಣೆಯ ಚುರುಕಾದ ರೌಡಿ ಆಸಾಮಿ ಇರುವದರಿಂದ ಮರಳಿ ಠಾಣೆಗೆ ಬಂದು 3:30 ಪಿ.ಎಂ ಕ್ಕೆ ಸದರಿಯವನ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಎಂದು ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ . C¥sÀd®¥ÀÆgÀ oÁuÉ : ದಿನಾಂಕ 01/12/2017 ರಂದು 6.00 ಪಿಎಮ್ ಕ್ಕೆ ಫೀರ್ಯಾದಿದಾರನಾದ ಶ್ರೀ ಗುರಣ್ಣ ತಂದೆ ಬನ್ನೇಪ್ಪ ಪೂಜಾರಿ ಸಾ|| ಮಲ್ಲಾಬಾದ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೇನೆಂದರೆ ನಾನು ಮೇಲ್ಕಾಣಿಸಿದ ವಿಳಾಸದಲ್ಲಿ ಕೂಲಿಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಇದ್ದುಸ ಜೀವನ ಸಾಗಿಸುತ್ತೇನೆ.ನಮಗೆ ಮೂರು ಜನ ಮಕ್ಕಳಾದ 1) ತ್ರಿವೇಣಿ 2) ಪೂಜಾ 3) ಓಂಕಾರ ವ||09 ವರ್ಷ ಅಂತ ಇರುತ್ತಾರೆ ದಿನಾಂಕ 25/11/2017 ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಕೂಲಿಕೆಲಸಕ್ಕೆ ಹೊಲಕ್ಕೆ ಹೊಗುವಾಗ ನಮ್ಮ ಮಗ ಓಂಕಾರ ಈತನು ಹೊಲಕ್ಕೆ ಬರುತ್ತೇನೆ ಅಂತ ಜಗಳ ಮಾಡುತಿದ್ದರಿಂದ ನಾವು ನಮ್ಮ ಸಂಗಡ ನಮ್ಮ ಮಗನಿಗೆ ಹೊಲಕ್ಕೆ ಕರೆದುದೊಂಡು ಹೋಗಿ ಮರಳಿ ನಡೆದುಕೊಂಡು ಮನೆಗೆ ಬರುವಾಗ ಸಾಯಂಕಾಲ 6.30 ಗಂಟೆ ನಾವು ನಮ್ಮ ಗ್ರಾಮದ ಕಲಬುರಗಿ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಇದ್ದಾಗ ನಮ್ಮ ಮಗ ಓಂಕಾರ ಈತನು ನಮಗಿಂತ ಸ್ವಲ್ಪ ಮುಂದೆ ಹೋಗುತಿದ್ದನು ನಮ್ಮ ಎದುರಿನಿಂದ ಒಂದು ತವೇರಾ ವಾಹನದ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ತನ್ನ ವಾಹನ ಚಲಾಯಿಸಿಕೊಂಡು ಬಂದು ನಮ್ಮ ಮಗನಿಗೆ ಡಿಕ್ಕಿ ಪಡಿಸಿದ ನಾವು ಚಿರಾಡುತ್ತಾ ನಮ್ಮ ಮಗನ ಹತ್ತಿರ ಓಡಿ ಹೋಗುವಾಗ ಸದರಿ ವಾಹನದ ಚಾಲಕ ತನ್ನ ತವೇರಾ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು ನಮ್ಮ ಮಗನಿಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯ ಮೈ ಕೈ ಗೆ ತರಚಿತ ಗಾಯಗಳಾಗಿ ನಮ್ಮ ಮಗನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ ಆಗ ಅಲ್ಲೆ ಲಕ್ಷ್ಮಿ ಗುಡಿ ಹತ್ತಿರ ಕುಳಿತಿದ್ದ ನಮ್ಮ ಗ್ರಾಮದ ಶರಣಪ್ಪ ತಂದೆ ಈರಪ್ಪಾ ಪೂಜಾರಿ, ಲಕ್ಕಪ್ಪ ತಂದೆ ಶರಣಪ್ಪ ಪೂಜಾರಿ ರವರು ಓಡಿ ಬಂದಿದ್ದು ನಮ್ಮ ಮಗನಿಗೆ ಅಫಘಾತ ಪಡಿಸಿದ ವಾಹನದ ನಂಬರ ನೋಡಲಾಗಿ ಎಮ್ ಹೆಚ್ 14 ಸಿಎಕ್ಸ 7993 ಅಂತ ಇದ್ದಿರುತ್ತದೆ ನಾವೇಲ್ಲರು ಒಂದು ಖಾಸಗಿ ವಾಹನದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಕಲಬುರಗಿಯ ವಾತ್ಸಲ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಸೊಲಾಪೂರದ ಗಂಗಾಮಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಈಗ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ತವೇರಾ ವಾಹನ ನಂಬರ ಎಮ್ ಹೆಚ್ 14 ಸಿಎಕ್ಸ 7993 ನೇದ್ದರ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ವಾಹನ ಚಲಾಯಿಸಿ ನನ್ನ ಮಗನಿಗೆ ಡಿಕ್ಕಿ ಪಡಿಸಿ ತಲೆಗೆ ಭಾರಿ ರಕ್ತಗಾಯ ಹಾಗು ತರಚಿದ ಗಾಯ ಪಡಿಸಿದವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದರ ಮೇರೆಗೆ ಠಾಣೆ ಗುನ್ನೆ ನಂ 311/2017 ಕಲಂ 279, 337, 338 ಐಪಿಸಿ ಸಂ 187 ಐಎಮ್ ವ್ಹಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .