text
stringlengths
468
101k
ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರ ದಿಂದ ವಿಧಾನ ಪರಿಷತ್‍ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಶೇ. 83.92ರಷ್ಟು ಮತದಾನವಾಗಿದೆ.ಮಂಡ್ಯ ನಗರದಲ್ಲಿ 3 ಮತಗಟ್ಟೆ ಕೇಂದ್ರ ಗಳನ್ನು ಸ್ಥಾಪಿಸಲಾಗಿತ್ತು. ಮಳವಳ್ಳಿ, ಮದ್ದೂರು, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕುಗಳಲ್ಲಿ ಒಂದೊಂದು ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ಶಾಂತಿ ಯುತವಾಗಿ ನಡೆಯಿತು. ಪಾಂಡವಪುರ ಅತೀ ಹೆಚ್ಚು ಶೇ.92. 19ರಷ್ಟು ಮತಚಲಾವಣೆ ಯಾದರೆ, ಶ್ರೀರಂಗ ಪಟ್ಟಣದಲ್ಲಿ ಅತೀ ಕಡಿಮೆ ಶೇ.71.60ರಷ್ಟು ಮತದಾನವಾಗಿದೆ. ಇನ್ನುಳಿದಂತೆ ಕೆ.ಆರ್. ಪೇಟೆಯಲ್ಲಿ ಶೇ.88.53, ನಾಗಮಂಗಲ ದಲ್ಲಿ ಶೇ.91.16, ಮಂಡ್ಯ ಮತಗಟ್ಟೆ 19ರಲ್ಲಿ ಶೇ.81.05, ಮತಗಟ್ಟೆ 19ರಲ್ಲಿ ಶೇ.82.47, ಮತಗಟ್ಟೆ 20ರಲ್ಲಿ ಶೇ.80.06, ಮದ್ದೂರಲ್ಲಿ ಶೇ. 82.79 ಹಾಗೂ ಮಳವಳ್ಳಿಯಲ್ಲಿ ಶೇ.86. 25ರಷ್ಟು ಮತಗಳು ಚಲಾವಣೆಗೊಂಡಿವೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 3,180 ಪುರು ಷರು, 1,676 ಮಹಿಳೆಯರು, 1 ಇತರರು ಸೇರಿದಂತೆ ಒಟ್ಟು 4,857 ಮತದಾರರಿ ದ್ದಾರೆ. ಈ ಪೈಕಿ 2,768 ಪುರುಷರು, 1,307 ಮಹಿಳೆಯರು, 1 ಇತರರು ಸೇರಿ ದಂತೆ ಒಟ್ಟು 4076 ಮಂದಿ ತಮ್ಮ ಹಕ್ಕು ಚಲಾಯಿಸಿದರು. ಕೆ.ಆರ್.ಪೇಟೆ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ತಾಲೂಕಿ ನಲ್ಲಿ ಒಟ್ಟು 401 ಮತಗಳ ಪೈಕಿ 355ಮತ ಗಳು ಚಲಾವಣೆಯಾಗಿದ್ದು, ಶೇ.88.53 ರಷ್ಟು ಮತದಾನವಾಗಿದೆ. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮತ ಗಟ್ಟೆಯನ್ನು ತೆರೆಯಲಾಗಿತ್ತು. ತಾಲೂಕಿ ನಲ್ಲಿ ಬೆಳಿಗ್ಗೆ ಮಳೆಯಾಗುತ್ತಿದ್ದ ಕಾರಣ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ನಂತರ ಚುರುಕಾಗಿ ನಡೆಯಿತು. ಒಟ್ಟು 401ಮತದಾರರ ಪೈಕಿ 355ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದು ಶೇ. 88.52ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಗುರು ಸಿದ್ದಯ್ಯ ಹಿರೇಮಠ್ ತಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಕೆಯುಐಡಿಎಫ್‍ಸಿ ರಾಜ್ಯಾಧ್ಯಕ್ಷ ಎಂ.ಡಿ. ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಜಿಪಂ ಸದಸ್ಯ ಎಲ್.ದೇವರಾಜು, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಜಿಪಂ ಮಾಜಿ ಉಪಾಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್.ಟಿ. ವಿಭಾಗದ ಅಧ್ಯಕ್ಷ ರಾಜಾನಾಯಕ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಬಿ. ರವಿಕುಮಾರ್, ಉಪಾಧ್ಯಕ್ಷ ಸಿ.ಬಿ.ಚೇತನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೇತನಾ ಮಹೇಶ್ ಮತ್ತಿತರರು ಮತಯಾಚಿಸಿದರು. ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಪರ ರಾಜ್ಯ ಬಿಜೆಪಿ ಕಾರ್ಯಕಾರಿಣ ಸದಸ್ಯ ರಾದ ಕೆ.ಎನ್.ಕುಮಾರಸ್ವಾಮಿ, ಎಸ್.ಸಿ. ಅರವಿಂದ್, ಬಿಜೆಪಿ ಉಪಾಧ್ಯಕ್ಷ ಎಸ್.ಪಿ. ಸಿದ್ದೇಶ್, ಕಾರ್ ಚಂದ್ರಶೇಖರ್, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ್ ತಾಲೂಕು ಬಿಜೆಪಿ ಕಾನೂನು ವಿಭಾಗದ ಅಧ್ಯಕ್ಷ ಪುರ ಮಂಜುನಾಥ್ ಮತ್ತಿತರರು ಮತಯಾಚಿಸಿದರು. ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡರ ಪರ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ವೆಂಕಟಸುಬ್ಬೇಗೌಡ, ರಾಜ್ಯ ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್. ದೇವರಾಜು, ಶಾಸಕ ನಾರಾಯಣಗೌಡ, ತಾಪಂ ಉಪಾಧ್ಯಕ್ಷ ಜಾನಕೀರಾಂ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್ ಮತ್ತಿತರರು ಪ್ರತ್ಯೇಕವಾಗಿ ಹಾಕಲಾಗಿದ್ದ ಶಾಮಿಯಾನ ಬಳಿ ಕುಳಿತು ಮತದಾನ ಮಾಡಲು ಬರುತ್ತಿದ್ದ ಶಿಕ್ಷಕರಲ್ಲಿ ಮತ ಯಾಚನೆ ಮಾಡಿದರು. ಪಾಂಡವಪುರ: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ತಾಲೂಕಿನಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ. 92.19ರಷ್ಟು ಮತದಾನವಾಗಿದೆ. ಪಟ್ಟಣದ ಮಿನಿ ವಿಧಾನಸೌಧದ ತಹಶೀ ಲ್ದಾರ್ ಸಭಾಂಗಣದಲ್ಲಿ ಮತಗಟ್ಟೆ ತೆರೆಯ ಲಾಗಿತ್ತು. ತಾಲೂಕಿನ ಶಿಕ್ಷಕ ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗೆ ಆಗಮಿಸಿ ಬಿರುಸಿನಿಂದ ಮತ ಚಲಾಯಿಸಿದರು. ಬೆಳಿಗ್ಗೆ 7ಗಂಟೆಗೆ ಪ್ರಾರಂಭಗೊಂಡ ಮತದಾನ ಸಂಜೆ 5ರವರೆಗೆ ನಡೆಯಿತು. ಮತ ಚಲಾಯಿ ಸಲು ಮತಗಟ್ಟೆಗೆ ಆಗಮಿಸಿದ ಮತದಾರರು ಮತಗಟ್ಟೆ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬೆಂಬಲಿಗರಿಂದ ಪ್ರಚಾರ: ಮತದಾನ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸಮೀಪ ಅಭ್ಯರ್ಥಿಗಳ ಪರ ಬೆಂಬಲಿಗರು ಟೆಂಟ್ ಹಾಕಿಕೊಂಡು ಮತ ಚಲಾಯಿಸಲು ಬರುವ ಮತದಾರರನ್ನು ತಮ್ಮ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಕೈ ಮುಗಿದು ಬೇಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತ ದಾನದ ಹಿನ್ನೆಲೆಯಲ್ಲಿ ಮತಗಟ್ಟೆ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿ ಸಲಾಗಿದ್ದು, ಮತಗಟ್ಟೆ ಸುತ್ತ 200 ಮೀವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
Vishwavani Kannada Daily > ಪುರವಣಿ > ವಿ+ > ಚಹಾದ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಯುಪಿಎಸ್‌ಸಿ ಪರೀಕ್ಷೆ ಪಾಸಾದ ಯುವಕ ಚಹಾದ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಯುಪಿಎಸ್‌ಸಿ ಪರೀಕ್ಷೆ ಪಾಸಾದ ಯುವಕ Monday, January 3rd, 2022 ವಿಶ್ವವಾಣಿ ಸುರೇಶ ಗುದಗನವರ ಯು.ಪಿ.ಎಸ್.ಸಿ. ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಕಡು ಬಡತನದ ಕಷ್ಟದಲ್ಲಿಯೂ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಸ್ವ ಪ್ರಯತ್ನದಿಂದ ಮೊದಲ ಎರಡು ಪ್ರಯತ್ನಗಳಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ವಿಫಲರಾದರೂ, ಭರವಸೆ ಕಳೆದುಕೊಳ್ಳದೇ ಮೂರನೇ ಪ್ರಯತ್ನದಲ್ಲಿ 2020ರಲ್ಲಿ 139 ನೇ ರ‍್ಯಾಂಕ್ ಗಳಿಸಿ ಐ.ಎ.ಎಸ್. ಅಧಿಕಾರಿಯಾಗಿ ಇತರರಿಗೆ ಸ್ಫೂರ್ತಿಯಾದವರು ಉತ್ತರ ಪ್ರದೇಶದ ಯುವಕ ಹಿಮಾಂಶು ಗುಪ್ತಾ. ಉತ್ತರ ಪ್ರದೇಶದ ಬರೇಲಿಯ ಸಣ್ಣ ಹಳ್ಳಿ ಸಿರೋಲಿಯವರಾದ ಹಿಮಾಂಶು ಗುಪ್ತಾ ತಂದೆಯವರ ಸಣ್ಣ ಚಹಾದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬಿಡುವಿನ ವೇಳೆಯಲ್ಲಿ ದಿನಪತ್ರಿಕೆಗಳನ್ನು ಓದಲು ಇಷ್ಟ ಪಡುತ್ತಿದ್ದರು. ಅವರು ಅತ್ಯಂತ ಬಡತನದಲ್ಲಿ ದಿನಗಳನ್ನು ಕಳೆದರು. ನಂತರ ಅವರ ತಂದೆಯವರು ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿದರು. ಹಿಮಾಂಶು ಮೂಲ ಭೂತ ಶಿಕ್ಷಣವನ್ನು ಪಡೆಯಲು ಪ್ರತಿದಿನವು 70 ಕಿ.ಮೀ. ಪ್ರಯಾಣಿಸಿ ದರು. 12ನೇ ತರಗತಿಯವರೆಗೆ ಅವರ ಪ್ರಯಾಣ ಹೀಗೆಯೇ ಸಾಗಿತ್ತು. ಹಿಮಾಂಶು ಬಹಳ ಚುರುಕಾಗಿದ್ದರು. ಅವರು ಇತರ ವಿದ್ಯಾರ್ಥಿಗಳಿಗಿಂತ ಕಡಿಮೆ ಸಮಯದಲ್ಲಿ ಅಧ್ಯಯನ ಮಾಡಿ ವಿಷಯಗಳನ್ನು ತ್ವರಿತವಾಗಿ ಕಲಿತರು. 12ನೇ ತರಗತಿಯ ನಂತರ ದೆಹಲಿ ಹಿಂದೂ ಕಾಲೇಜಿಗೆ ಬಂದಾಗ ಮೊದಲ ಸಲ ಮೆಟ್ರೊ ಸಿಟಿಗೆ ಕಾಲಿಟ್ಟರು. ಹಿಮಾಂಶು ಸ್ಕಾಲರ್‌ಶಿಪ್ ಮತ್ತು ಟ್ಯೂಷನ್ ಕಲಿಸುವ ಮೂಲಕ ಪದವಿಯವರೆಗೂ ಅಧ್ಯಯನವನ್ನು ಪೂರ್ಣ ಗೊಳಿಸಿದರು. ಅವರು ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಿಂದ ತಮ್ಮ ಪದವಿಯನ್ನು ಪಡೆದರು. ಪದವಿಯ ನಂತರ ಅವರು ಸ್ನಾತಕೋತ್ತರ ಪದವಿ ಯನ್ನು ಪೂರ್ಣಗೊಳಿಸಿದರು. ಅವರು ಯು.ಜಿ.ಸಿ.ಯ ನೆಟ್ ಪರೀಕ್ಷೆ ಯಲ್ಲಿ ಮೂರು ಬಾರಿ ಉತ್ತೀರ್ಣರಾಗಿ, ಗೇಟ್ ಪರೀಕ್ಷೆಯಲ್ಲಿಯೂ ಸಹ ರ‍್ಯಾಂಕ್ ಗಳಿಸಿ ಕಾಲೇಜಿಗೂ ಕೀರ್ತಿ ತಂದಿದ್ದಾರೆ. ಹೀಗಾಗಿ ಅವರಲ್ಲಿ ಆತ್ಮವಿಶ್ವಾಸ ಇಮ್ಮಡಿಯಾಯಿತು. ಅಲ್ಲದೇ ಪಿಎಚ್.ಡಿ. ಮಾಡಲು ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆದರು. ಆದರೆ ಅವರು ವಿದೇಶಕ್ಕೆ ಹೋಗದೇ ತಮ್ಮ ದೇಶವನ್ನು ಮತ್ತು ವಿಶೇಷವಾಗಿ ತನಗೆ ಕಷ್ಟಪಟ್ಟು ಕಲಿಸಿದ ಪೋಷಕರೊಂದಿಗೆ ಇರಲು ನಿರ್ಧರಿಸಿದರು. ಹೀಗಾಗಿ ಹಿಮಾಂಶು ನಾಗರಿಕ ಸೇವೆಗಳ ಪರೀಕ್ಷೆಗಳ ಬಗ್ಗೆ ಗಂಭೀರವಾಗಿ ಯೋಚಿಸಿ ಕಾರ‍್ಯಪ್ರವರ್ತರಾದರು. ಹಿಮಾಂಶು ಡಿಜಿಟಲ್ ಟಿಪ್ಪಣಿಗಳು ಮತ್ತು ವೀಡಿಯೋಗಳ ಮೂಲಕ ಸ್ವಯಂ ಅಧ್ಯಯನ ಮಾಡಲು ನಿರ್ಧರಿಸಿದರು. ಅವರು ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ನಿರಂತರವಾಗಿ ಅಧ್ಯಯನ ಮಾಡಿದರು. ಇಂಟರ್‌ನೆಟ್‌ನಲ್ಲಿ ಏನೇ ಅಧ್ಯಯನ ಸಾಮಾಗ್ರಿ ಸಿಕ್ಕರೂ ಹಾರ್ಡ್‌ಕಾಪಿ ತೆಗೆದು ಅಧ್ಯಯನ ಮಾಡುತ್ತಿದ್ದರು. ಅವರು ಯಾವುದೇ ತರಬೇತಿಯ ಸಹಾಯವಿಲ್ಲದೇ ಅಂತಹ ಕಠಿಣ ಪರೀಕ್ಷೆಯನ್ನು ಮೂರು ಬಾರಿ ಪ್ರಯತ್ನಿಸಿರುವುದು ಸುಲಭದ ಕೆಲಸವಲ್ಲ. 2018ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ರೇಲ್ವೆ ಸೇವೆಯನ್ನು ಪಡೆದರು. ನಂತರ 2019ರಲ್ಲಿ 304ನೇ ರ‍್ಯಾಂಕ್ ಗಳಿಸಿ ಅವರು ಭಾರತೀಯ ಪೋಲಿಸ್ ಸೇವೆಯನ್ನು ಪಡೆದರು. ಅಂತಿಮವಾಗಿ ೨೦೨೦ರಲ್ಲಿ ಅವರು ಮೂರನೇ ಬಾರಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 139ನೇ ರ‍್ಯಾಂಕ್ ಗಳಿಸಿ ಭಾರತೀಯ ಆಡಳಿತ ಸೇವೆಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಸ್ವಯಂ ಅಧ್ಯಯನದಿಂದ ಹಿಮಾಂಶು ಯಶಸ್ಸು ಸಾಧಿಸಿದರು. ಯು.ಪಿ.ಎಸ್.ಸಿ. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ “ನೀವು ಹಳ್ಳಿಯಲ್ಲಿ ಅಥವಾ ಪಟ್ಟಣದಲ್ಲಿ ಉಳಿದುಕೊಂಡರೂ ಯು.ಪಿ.ಎಸ್.ಸಿ.ಗೆ ತಯಾರಿ ನಡೆಸಬಹುದು. ನೀವು ಮನೆಯಲ್ಲಿ ಕುಳಿತು ಇಂಟರ್ನೆಟ್ ಸಹಾಯದಿಂದ ಉತ್ತಮ ತಂತ್ರವನ್ನು ಮಾಡಿ ಮತ್ತು ತಯಾರಿಗಾಗಿ ನಿಮ್ಮನ್ನು ಬಲಪಡಿಸಿಕೊಳ್ಳಿ, ನಿಮ್ಮ ಕನಸು ದೊಡ್ಡದಾಗಿಸದ್ದರೆ ನೀವು ಜೀವನದಲ್ಲಿ ಎಲ್ಲಿ ಬೇಕಾದರೂ ತಲುಪಬಹುದು. ಆದ್ದರಿಂದ ಕಷ್ಟಪಟ್ಟು ಕೆಲಸ ಮಾಡಿ ಮತ್ತು ನಿಮ್ಮನ್ನು ನಂಬಿರಿ ಯಾಕೆಂದರೆ ಕನಸುಗಳು ನಿಜವಾಗಿಯೂ ನನಸಾಗುತ್ತವೆ” ಎಂದು ಐ.ಎ.ಎಸ್ ಅಽಕಾರಿ ಹಿಮಾಂಶು ಗುಪ್ತಾ ಹೇಳುತ್ತಾರೆ. ಸತತ ಮೂರು ಬಾರಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿಮಾಂಶು ಗುಪ್ತಾ ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ ಡಿಜಿಟಲ್ ಮಾಧ್ಯಮದಲ್ಲಿ ಓದುವ ಮೂಲಕ ಅಪೂರ್ವ ಸಾಧನೆ ಮಾಡಿ, ಗ್ರಾಮೀಣ ಯುವ ಮನಸ್ಸುಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು.
2019ರಲ್ಲಿ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಠುಸ್ ಆಗಿದ್ದ ಲವ್ ಮಾಕ್ಟೇಲ್ ಚಿತ್ರ ಓಟಿಟಿಯಲ್ಲಿ ಭರ್ಜರಿಯಾಗಿ ಓಡಿತ್ತು. ಚಿತ್ರದ ಒಂದೊಂದು ಡೈಲಾಗ್ ಕೂಡ ಪ್ರತಿಯೊಬ್ಬರ ಬಾಯಲ್ಲೂ ಓಡಾಡುತ್ತಿತ್ತು. ಇನ್ನು ಮೊದ ಮೊದ ಸಿನಿಮಾದ ಹಾಡಿನಿಂದಲೇ ಸೆಳೆದ ಚಿತ್ರದಲ್ಲಿ ನಿಧಿಮಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಸೋತಿದ್ದ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೈಲ್ ಮಾಡಿ ಹಿಟ್ ಆಗಿದ್ದರು. ಆಗಷ್ಟೇ ಲಾಕ್ ಡೌನ್ ಆಗಿತ್ತು. ಮನೆಯಲ್ಲಿ ಜನರಿಗೆ ಹೊತ್ತು ಕಳೆಯುವುದೇ ಒಂದು ಸವಾಲಾಗಿತ್ತು. ಆಗ ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ನೋಡುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗಲು ಶುರುವಾಗಿತ್ತು. ಆಗ ಅಮೆಜಾನ್ ಪ್ರೈಮ್ ನಲ್ಲಿ ಕನ್ನಡದ ಚಿತ್ರಗಳು ಇದ್ದದ್ದು ತೀರಾ ಕಡಿಮೆ. ಆಗಷ್ಟೇ ರಿಲೀಸ್ ಆಗಿ ಸೋತಿದ್ದ ದಿಯಾ ಮತ್ತು ಲವ್ ಮಾಕ್ಟೇಲ್ ಚಿತ್ರವನ್ನು ಅಮೇಜಾನ್ ಪ್ರೈಮ್ ಖರೀದಿಸಿತ್ತು. ಈ ಎರಡೂ ಚಿತ್ರಗಳೂ ದಿನ ದಿನಕ್ಕೂ ಹಿಟ್ ಆಗಲು ಶುರುವಾಯ್ತು. ಚಿತ್ರ ನೋಡುಗರ ಸಂಖ್ಯೆ ಹೆಚ್ಚಾಯ್ತು. ಎಲ್ಲರ ಬಾಯಲ್ಲೂ ನಿಧಿಮಾ ಹೆಸರು ಹರಿದಾಡಿತ್ತು. ಓಟಿಟಿಯಲ್ಲಿ ಸಕ್ಸಸ್ ಕಂಡ ದಿಯಾ ಹಾಗೂ ಲವ್ ಮಾಕ್ಟೇಲ್ ಚಿತ್ರ ಸಿಕ್ಕಾಪಟ್ಟೆ ಫೇಮಸ್ ಕೂಡ ಆಯ್ತು. ಲವ್ ಮಾಕ್ಟೇಲ್ ಚಿತ್ರದಲ್ಲಿ ನಟಿಸಿದವರಾರೂ ಟಾಪ್ ಮೋಸ್ಟ್ ನಟ-ನಟಿಯರಲ್ಲ. ಇದರಲ್ಲಿ ಹೊಸ ಪ್ರತಿಭೆಗಳೂ ಇದ್ದರು. ಚಟ-ಪಟ ಅಂತ ಮಾತನಾಡೋ ಅಂಕಿತ. ಮೌನವಾಗಿ ಉತ್ತರಿಸಿ ಜನ ಮನ ಗೆದ್ದ ಮಿಲನಾ ಹೊಸ ನಟಿಯರು. ಇನ್ನು ಡಾರ್ಲಿಂಗ್ ಕೃಷ್ಣ ನಟಿಸಿದ್ದರ ಜೊತೆಗೆ ಈ ಚಿತ್ರದ ಡೈರೆಕ್ಷನ್ ಅನ್ನು ಕೂಡ ಮಾಡಿದ್ದರು. ಚಿತ್ರ ಹಿಟ್ ಆದ್ಮೇಲೆ ತೆರೆ ಮೇಲೆ ಜೋಡಿಯಾಗಿದ್ದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ನಿಜ ಜೀವನದಲ್ಲಿ ಒಟ್ಟಿಗೆ ಹೆಜ್ಜೆ ಇಡಲು ಶುರು ಮಾಡಿದ್ದರು. ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಮದುವೆಯಾದರೆ ಚೆಂದ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ನಿಜ ಮಾಡಲು ಇವರಿಬ್ಬರೂ ಮುಂದಾದರು. ಮೊದಲು ಎಂಗೇಜ್ಮೆಂಟ್ ಅಭಿಮಾನಿಗಳಿಗೆ ಶಾಕ್ ಕೊಟ್ಟರು. 2021ರ ವ್ಯಾಲೆಂಟೈನ್ಸ್ ಡೇ ದಿನ ಸಪ್ತಪದಿ ತುಳಿದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಸದ್ಯ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರು ಮದುಯಾಗಿದ್ದಕ್ಕೆ ಅಭಿಮಾನಿಗಳು ಡಬಲ್ ಖುಷಿಪಟ್ಟಿದ್ದಾರೆ. ಇನ್ನು ಲವ್ ಮಾಕ್ಟೇಲ್ ಸಕ್ಸಸ್ ಆದ ಮೇಲೆ ಈ ಚಿತ್ರದ ಮತ್ತೊಂದು ಭಾಗವನ್ನು ಚಿತ್ರೀಕರಿಸಲು ಡಾರ್ಲಿಂಗ್ ಕೃಷ್ಣ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮುಹೂರ್ತ ನೆರವೇರಿಸಿದ ಜೋಡಿ ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದರು. ಈ ಚಿತ್ರದಲ್ಲೂ ಡಾರ್ಲಿಂಗ್ ಕೃಷ್ಣನಿಗೆ ಇಬ್ಬರು ನಾಯಕಿ ನಟಿಯರು ಎಂದು ಹೇಳಲಾಗಿತ್ತು. ಅದರಂತೆಯೇ, ಜೊತೆ ಜೊತೆಯಲಿ ಸೀರಿಯಲ್ ಮೂಲಕ ಅನು ಸಿರಿಮನೆಯಾಗಿ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಒಂದೇ ಧಾರವಾಹಿ ಮೂಲಕ ಹಿಟ್ ಆಗಿ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗವನ್ನು ಅನು ಸಿರಿಮನೆ ಹೊಂದಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣ ಮುಗಿದ್ದು. ಇದಕ್ಕೆ ಯು ಸರ್ಟಿಫಿಕೇಟ್ ಕೂಡ ದೊರೆತಿದೆ. ಈ ವಿಚಾರವನ್ನು ಹಂಚಿಕೊಂಡಿರುವ ಕೃಷ್ಣ ಸಂಓಷ ವ್ಯಕ್ತಪಡಿಸಿದ್ದಾರೆ.. ಈಗಿನ ಸಿನಿಮಾಗಳು ಯು ಪ್ರಮಾಣಪತ್ರ ಪಡೆಯುವುದು ಕೊಂಚ ಕಷ್ಟವೇ ಸರಿ. ಆದರೆ ಲವ್‌ ಮಾಕ್ಟೈಲ್‌ ಸಿನಿಮಾ ಯು ಸರ್ಟೀಫಿಕೇಟ್‌ ಪಡೆದಿದ್ದು ಎಲ್ಲಾ ವಯಸ್ಸಿನವರು ಸಿನಿಮಾ ನೋಡಬಹುದಾಗಿದೆ. ಇನ್ನು ಚಿತ್ರ ತೆರೆ ಮೇಲೆ ಬರುವುದೊಂದೇ ಬಾಕಿ. ಲವ್ ಮಾಕ್ಟೈಲ್ ಸಿನಿಮಾದ ಅಭಿಮಾನಿಗಳು ಲವ್ ಮಾಕ್ಡೈಲ್-2 ಚಿತ್ರ ನೋಡಲು ಕಾಯುತ್ತಿದ್ದಾರೆ. ಸಿನಿಮಾ ಹೇಗೆ ಮೂಡಿದೆ ಎಂದು ನೋಡಲು ಕಾತುರರಾಗಿದ್ದಾರೆ.
ಬೆಂಗಳೂರು: ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಹಳೇ ನೋಟು ಗಳನ್ನು ಬದಲಾವಣೆ ಮಾಡಿದ ಆರೋ ಪದ ಮೇಲೆ ಕಾಂಗ್ರೆಸ್‍ನ ಹಿರಿಯ ಮುಖಂಡ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಅವರ ಸಹೋದರ ಸಂಸದ ಡಿ.ಕೆ.ಸುರೇಶ್‍ಗೆ ಬಂಧನದ ಭೀತಿ ಎದುರಾಗಿದೆ. ನೋಟು ಅಮಾನ್ಯೀಕರಣಕ್ಕೆ ಸಂಬಂಧಿ ಸಿದಂತೆ ರಾಮನಗರದ ಕಾರ್ಪೋರೇಷನ್ ಬ್ಯಾಂಕ್, ರಾಷ್ಟ್ರೀಕೃತ ಮತ್ತೊಂದು ಬ್ಯಾಂಕ್ ಹಾಗೂ ಕನಕಪುರ, ರಾಮನಗರ ವ್ಯಾಪ್ತಿಯ ಕೆಲವು ಸಹಕಾರಿ ಬ್ಯಾಂಕುಗಳ ಸಿಬ್ಬಂದಿ ಹಾಗೂ ಅಮಾನ್ಯೀಕರಣಕ್ಕೆ ಸಹಕಾರ ನೀಡಿದವರ ಮೇಲೆ ಸಿಬಿಐ ತನಿಖೆ ಕೈಗೆತ್ತಿ ಕೊಂಡಿದೆ. ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಜಯಪ್ರಕಾಶ್, ಅಲ್ಲದೆ, ಶಿವಾನಂದ ಪದ್ಮ ನಾಭಯ್ಯ, ನಂಜಯ್ಯ ಎಂಬ ವ್ಯಕ್ತಿಗಳಿಗೆ ಸೇರಿದ ಮನೆ, ಕಚೇರಿ ಮತ್ತು ಚುನಾವಣಾ ಕೋಶದ ಕಚೇರಿಯ ಮೇಲೂ ದಾಳಿ ನಡೆಸಿ, ದಾಖಲೆಪತ್ರಗಳನ್ನು ವಶಪಡಿಸಿ ಕೊಂಡಿದ್ದಾರೆ. ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕರು ಆ ಸಂದರ್ಭದಲ್ಲಿ ಹತ್ತು ಲಕ್ಷ ರೂ. ಮೌಲ್ಯದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ, ಬದಲಾವಣೆ ಮಾಡಿ ಕೊಟ್ಟಿದ್ದಾರೆ. ಈ ಸಂಬಂಧ ಬಂದ ದೂರನ್ನು ಆಧರಿಸಿ, ಸಿಬಿಐ ಬೆಂಗಳೂರು, ಕನಕಪುರ, ರಾಮನಗರ ವ್ಯಾಪ್ತಿಯಲ್ಲಿ ತಡರಾತ್ರಿಯಿಂದ ತನಿಖೆ ಆರಂಭಿಸಿದೆ. ಆದಾಯಕ್ಕಿಂತ ಹೆಚ್ಚು ಸಂಪನ್ಮೂಲ ಸಂಗ್ರಹಿಸಿದ್ದಾರೆ ಎಂದು ಈಗಾಗಲೇ ಆದಾಯ ತೆರಿಗೆ ಇಲಾಖೆ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬ ಹಾಗೂ ಅವರ ಆಪ್ತರ ನೂರಕ್ಕೂ ಹೆಚ್ಚು ಮಂದಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಆದಾಯ ತೆರಿಗೆ ಇಲಾಖೆ ನೀಡಿದ ವರದಿ ಆಧಾ ರದ ಮೇಲೆ ಇಡಿ ಕೆಲವು ಪ್ರಕರಣಗಳನ್ನು ತನಿಖೆಗೆ ಕೈಗೆತ್ತಿಕೊಂಡಿದೆ. ಇಡಿ ನೀಡಿದ ಸುಳಿವಿನ ಆಧಾರದ ಮೇಲೆ ಸಿಬಿಐ ಈಗ ನೋಟು ಬದಲಾ ವಣೆ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದೆ. ಸಿಬಿಐ ತನಿಖೆ ಕೈಗೆತ್ತಿಕೊಂಡು ಕೆಲವರ ವಿರುದ್ಧ ನೋಟೀಸ್ ಹಾಗೂ ಸರ್ಚ್‍ವಾರೆಂಟ್ ನೀಡುತ್ತಿದ್ದಂತೆ ಡಿ.ಕೆ. ಸಹೋದರರು ಎಚ್ಚೆತ್ತು ಕಾನೂನು ತಜ್ಞ ರೊಟ್ಟಿಗೆ ಸಮಾಲೋಚನೆ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರ ಸಂಚು ಹೂಡಿದೆ… ಸಿಬಿಐ ತಮ್ಮ ಆಪ್ತರ ಮೇಲೆ ದಾಳಿ ನಡೆಸುತ್ತಿದ್ದಂತೆ ಸದಾ ಶಿವನಗರ ನಿವಾಸದಲ್ಲಿ ಇಂದು ಬೆಳಿಗ್ಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್ ಮತ್ತು ಸುರೇಶ್ ‘ನಮ್ಮ ಮೇಲೆ ಕೇಂದ್ರ ಸರ್ಕಾರ ಸಂಚು ಹೂಡಿದೆ, 11 ಮಂದಿ ನಮ್ಮ ಆಪ್ತರ ಮನೆ ಮೇಲೆ ಸರ್ಚ್ ವಾರಂಟ್ ಹೊರಡಿಸಲಾಗಿದೆ’ ಎಂದು ಆರೋಪಿ ಸಿದರು. ರಾಜಕೀಯವಾಗಿ ನಮ್ಮನ್ನು ತೇಜೋವಧೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಈ ತಂತ್ರ ಹೆಣೆದಿದ್ದಾರೆ. ನಾವು ಕಾನೂನು ಹೋರಾಟದ ಮೂಲಕ ಇದಕ್ಕೆ ಉತ್ತರ ಕೊಡುತ್ತೇವೆ ಎಂದು ಹೇಳಿದ್ದರು. ನರೇಂದ್ರ ಮೋದಿ, ಅಮಿತ್ ಷಾ ಅವರು ನಮ್ಮ ರಾಜಕೀಯ ಬೆಳವಣ ಗೆ ಸಹಿಸದೆ ಸಿಬಿಐನಿಂದ ನಮ್ಮನ್ನು ಟಾರ್ಗೆಟ್ ಮಾಡುವ ಸಂಚು ರೂಪಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ಅವರ ವಿರುದ್ಧ ಧ್ವನಿ ಎತ್ತುವವರನ್ನು ದಮನ ಮಾಡಲು ಬಿಜೆಪಿಯವರು ಮುಂದಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಐಟಿ ದುರ್ಬಳಕೆ ಯಾಗಿರುವುದನ್ನು ನಾವು ಕಾಣಬಹುದು. ಐಟಿ ಮೂಲಕ ಬೆದರಿಕೆ ಹಾಕಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ ಎಂದರು. ನಮ್ಮ ಕುಟುಂಬದ ಮೇಲೆ ಸರ್ಚ್ ವಾರೆಂಟ್ ಪಡೆದು ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರೇ ಮಾಡಿಸುತ್ತಿದ್ದಾರೆ. ನಿಮ್ಮ ಈ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಸವಾಲು ಹಾಕಿದರು. ಅವರ ಧೂತರ ಮೂಲಕ ನನಗೆ ಹಾಗೂ ನನ್ನ ಸಹೋದರ ಡಿ.ಕೆ.ಶಿವಕುಮಾರ್ ಮೇಲೆ ಬೆದರಿಕೆ ಹಾಕಿದ್ದಾರೆ. ಐಟಿ, ಇಡಿ, ಸಿಬಿಐ ಬಳಕೆ ಮಾಡಿ ಡಿಕೆಶಿ ಕುಟುಂಬದ ಮೇಲೆ ಬೆದರಿಕೆ ಹಾಕಲಾಗುತ್ತಿದೆ. ಅವರ ವಿರುದ್ಧ ಧ್ವನಿ ಎತ್ತುವವರ ಧ್ವನಿಯನ್ನು ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ನಮ್ಮ ಮೇಲೆ ಯಾವ ಕೇಸ್ ಆಧಾರ ಇಟ್ಟುಕೊಂಡು ಸರ್ಚ್ ವಾರಂಟ್ ಪಡೆದಿದ್ದಾರೆಂದು ಗೊತ್ತಾಗಿಲ್ಲ. ಮೇನ್ ಟಾರ್ಗೆಟ್ ನಾನು ಮತ್ತು ಶಿವಕುಮಾರ್. ಇದರ ಜತೆಗೆ ಕುಟುಂಬದ ನಮ್ಮ 11 ಮಂದಿಯ ಮೇಲೆ ಸರ್ಚ್ ವಾರಂಟ್ ಪಡೆದಿದ್ದಾರೆಂದು ಗೊತ್ತಾಗಿದೆ ಎಂದು ಸುರೇಶ್ ತಿಳಿಸಿದರು. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಈವರೆಗೆ ನಮಗೆ ಯಾವುದೇ ವಾರಂಟ್ ಬಂದಿಲ್ಲ. ನಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಶರಣಾಗುವ ಮಾತೇ ಇಲ್ಲ ಎಂದು ಹೇಳಿದರು. ನಾವು ಯಾವುದೇ ತಪ್ಪು ಮಾಡಿಲ್ಲ. ಕಾನೂನಿನ ಚೌಕಟ್ಟಿನೊಳಗೆ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ಇದು ರಾಜಕೀಯ ಪ್ರೇರಿತ ಕೃತ್ಯ. ರಾಜಕೀಯವಾಗಿ ನಮ್ಮನ್ನು ಮಣ ಸಲು ಯತ್ನ ಮಾಡಲಾಗಿದೆ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಮಾತನಾಡಿ, ನ್ಯಾಯಬದ್ಧ ಬದುಕು ಹಾಗೂ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ರಾಜಕೀಯ ಉದ್ದೇಶ ಇಟ್ಟುಕೊಂಡು ನಮಗೆ ಬೆಂಬಲ ಕೊಟ್ಟ ಕುಟುಂಬದವರಿಗೆ ಚಿತ್ರಹಿಂಸೆ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು. ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಸುಳ್ಳು ಕೇಸು ಮೂಲಕ ಜೈಲಿಗೆ ಕಳುಹಿಸುತ್ತೇವೆ ಎನ್ನುವುದು ನಿಮ್ಮ ಭ್ರಮೆ. ನಮಗೆ ಯಾರು ರಕ್ಷಣೆ ಕೊಡುತ್ತಾರೆ ಎಂಬುದು ಬೇರೆ ವಿಚಾರ. ನಮಗೆ ಭಗವಂತ ಇದ್ದಾನೆ ಎಂಬ ನಂಬಿಕೆ ಇದೆ. ನಮ್ಮ ಜನ ಇದ್ದಾರೆ. ಸರ್ಚ್ ವಾರಂಟ್ ಸುದ್ದಿ ತಿಳಿದು ಜನರು ನಮ್ಮ ಮನೆ ಮುಂದೆ ದೌಡಾಯಿಸಿದ್ದಾರೆ. ಇವರೇ ನಮಗೆ ಆಸ್ತಿ ಎಂದರು. ತಮ್ಮ ವಿರುದ್ಧ ನಿಲ್ಲುವವರನ್ನು ಹತ್ತಿಕ್ಕಲು ಕೇಂದ್ರದ ನಾಯಕರು ಮಾಡುತ್ತಿದ್ದಾರೆ. ಕಾನೂನಿಗೆ ಎಲ್ಲರೂ ತಲೆಬಾಗಲೇ ಬೇಕು. ಆದರೆ ಈ ರೀತಿ ದುರ್ಬಳಕೆ ಮಾಡುವುದು ಸರಿಯಲ್ಲ. ಈ ಹಿಂದೆಯೂ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ದಾಳಿ ಸಂದರ್ಭದಲ್ಲಿ ಹಣ ಸಿಗದಿದ್ದರೂ, ಒತ್ತಡ ಹೇರಿ ಹಣ ಇದೆ ಎಂದು ಪ್ರಕರಣ ದಾಖಲಿಸುತ್ತಿದ್ದಾರೆ. ಇದೀಗ ನಮ್ಮ ಮನೆಗಳ ಮೇಲೂ ಸರ್ಚ್ ವಾರಂಟ್ ಹೊರಡಿಸಿ, ನಮ್ಮ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ. ಈ ಬೆದರಿಕೆಗಳಿಗೆ ನಾವು ಅಲುಗಾಡುವುದಿಲ್ಲ. ಏನೇ ಇದ್ದರೂ ನಾವು ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇವೆ. ಎಲ್ಲಿಯೂ ತಪ್ಪು ಹೆಜ್ಜೆ ಇಟ್ಟಿಲ್ಲ. ಸದ್ಯ 11 ಜನರ ಮೇಲೆ ಯಾವ ಕೇಸನ್ನು ಆಧಾರವಾಗಿಟ್ಟು ಕೊಂಡು ದಾಳಿ ನಡೆಸುತ್ತಾರೆ ಎನ್ನುವುದು ಗೊತ್ತಿಲ್ಲ. ಒಟ್ಟಾರೆ ದಾಳಿ ನಡೆಯುತ್ತದೆ ಎನ್ನುವುದು ತಿಳಿದಿದೆ. ನಾನು ಹಾಗೂ ಡಿಕೆಶಿ ಕೇಂದ್ರ ಸರ್ಕಾರದ ಮುಖ್ಯ ಟಾರ್ಗೆಟ್. 11 ಮಂದಿಯಲ್ಲಿ ಯಾರ್ಯಾರು ಇದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು.
ದಿನಾಂಕ: 16-11-2020 ರಂದು ರಾತ್ರಿ 23:30 ಗಂಟೆಗೆ ಪಿಎಸ್ಐ ರವರಿಗೆ ಚಿಟಗುಪ್ಪಾ ಪಟ್ಟಣದ ಕರ್ನಾಟಕ ಬ್ಯಾಂಕ ಕೇಳಗಡೆ ವೀರಣ್ಣಾ ತಂದೆ ಅಡೆಪ್ಪಾ ಬರ್ಲಾ ಇತನ ದೀಪಾವಳಿ ಅಂಗಡಿ ಪೂಜೆ ಮಾಡಿಸಿ ಇತನ ಅಂಗಡಿಯ ಎದುರುಗಡೆ ಕಾಂಪ್ಲೇಕ್ಸ ಆವರಣದಲ್ಲಿ ಕೆಲವು ವ್ಯಕ್ತಿಗಳು ಇಸ್ಪೀಟ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ಇಸ್ಪೇಟ ಜೂಜಾಟ ನಿರತವರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು, ವಿಳಾಸ ವಿಚಾರಿಸಿ ಅಂಗ ಪರಿಶೀಲಿಸಲು ಅವರು ತಿಳಿಸಿದ್ದೆನೆಂದರೆ, 1] ವೀರಣ್ಣಾ ತಂದೆ ಅಡೆಪ್ಪಾ ಬರ್ಲಾ, ವಯ. 51 ವರ್ಷ, ಈತನ ವಶದಿಂದ ನಗದು ಹಣ ರೂ.1400/- ಒಂದು ಲಾವಾ ಫೋನ್ 300/-, 2] ವಸೀಮ್ ತಂದೆ ಇಬ್ರಾಹಿಂ ನಾಂದೇಡಿ, ವಯ. 20 ವರ್ಷ, ಈತನ ವಶದಿಂದ ನಗದು ಹಣ ರೂ 670/- ಒಂದು ಎಮ್.ಐ. ಫೋನ್ ರೂ..5000/ & ಒಂದು ಲಾವಾ ಫೋನ್ .400/- 3] ಸಂಜು ತಂದೆ ಶಂಕರ ಬಂಡಾರಿ ವಯ. 44 ವರ್ಷ, ಈತನ ವಶದಿಂದ ನಗದು ಹಣ ರೂ Rs.800/- 4) ಅಜಯ ತಂದೆ ಜನಕರಾವ ಟೀಕೆಕರ್, ವಯ. 19 ವರ್ಷ, ಈತನ ವಶದಿಂದ ನಗದು ಹಣ ರೂ.530/- 5]ಸಾಯಿಕುಮಾರ ತಂದೆ ಮಲ್ಲಿಕಾರ್ಜುನ ಕೊಂಡಾ, ವಯ.21 ವರ್ಷ, ಈತನ ವಶದಿಂದ ನಗದು ಹಣ ರೂ.700/- 6) ಆಮೇರ ತಂದೆ ಅಕ್ತರ ಝಂಡೆವಾಲೆ ವಯ:28 ಜಾತಿ:ಮುಸ್ಲಿಂ ಈತನ ವಶದಿಂದ ನಗದು ಹಣ ರೂ 500/- 7] ಗೋಪಿ ಕಿಶನ ತಂದೆ ಪಾಂಡುರಂಗ ಶಿರಕೆ ವಯ:22 ವರ್ಷ, ಈತನ ವಶದಿಂದ ನಗದು ಹಣ ರೂ.700/- 8] ಸಮೀಯೂದ್ದಿನ್ ತಂದೆ ಗುಡು ಶೇಕ ವಯ:25 ವರ್ಷ, ಈತನ ವಶದಿಂದ ನಗದು ಹಣ ರೂ 3520/- ದೊರಕಿದ್ದು, 9] ಅಜಯ ತಂದೆ ಜನಾರ್ದಾನ ಬರ್ಲಾ ವಯ:20 ವರ್ಷ, ಈತನ ವಶದಿಂದ ನಗದು ಹಣ ರೂ.4000/- 10] ಸಿದ್ದಪ್ಪಾ ತಂದೆ ಅಣೆಪ್ಪಾ ಅಂಬಲಗಿ ವಯ:35 ವರ್ಷ, ಈತನ ವಶದಿಂದ ನಗದು ಹಣ ರೂ 1120/- 11] ವೀರಶೆಟ್ಟಿ ತಂದೆ ನಾಗಶೇಟ್ಟಿ ಜಾಬಶೆಟ್ಟಿ ವಯ:40 ವರ್ಷ, ಈತನ ವಶದಿಂದ ನಗದು ಹಣ ರೂ 4050/- 12] ಭಿಮಶ್ಯಾ ತಂದೆ ಬಾಬುರಾವ ಕಾಂಬಳೆ ವಯ:38 ವರ್ಷ, ಈತನ ವಶದಿಂದ ನಗದು ಹಣ ರೂ.950/- ದೊರಕಿದ್ದು 13] ಸುನೀಲ ತಂದೆ ತುಕಾರಾಮ ವಯ:35 ವರ್ಷ, ಈತನ ವಶದಿಂದ ನಗದು ಹಣ ರೂ 4600/- 14] ರಾಮಲಿಂಗ ತಂದೆ ಶಂಕ್ರಪ್ಪಾ ಬೋಬಡಿ ವಯ:45 ವರ್ಷ, ಈತನ ವಶದಿಂದ ನಗದು ಹಣ ರೂ 1160/- 15] ಪವನ ತಂದೆ ರಮೇಶ ಬಾಬಳಗಿ ವಯ:24 ಈತನ ವಶದಿಂದ ನಗದು ಹಣ ರೂ 500/-ದೊರಕಿದ್ದು ಮದ್ಯದಲ್ಲಿ ಆಟಕ್ಕೆ ಇಟ್ಟಿರುವ ನಗದು ಹಣ ರೂ.2000/- ಹೀಗೆ ಒಟ್ಟು ನಗದು ಹಣ ರೂ.27200/- ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮತ್ತು ಸದರಿ ಆರೋಪಿತರು ಜೂಜಾಟ ಆಡಲು ಮೋಟಾರ ಸೈಕಲ್ ತೆಗೆದುಕೊಂಡು ಬಂದಿದ್ದು ಅಲ್ಲಿಯೆ ಆವರಣದ ಮುಂದುಗಡೆ ನಿಲ್ಲಿಸಿದ್ದು ಅವುಗಳನ್ನು ಪರಿಶಿಲಿಸಿ ನೋಡಲಾಗಿ 1] ಒಂದು ಹೊಂಡಾ ಶೈನ್ ಮೋಟಾರ ಸೈಕಲ್ ನಂ: ಕೆ.ಎ.38 ಆರ್ 5103 ಅ.ಕಿ.30000/- 2] ಒಂದು ಹೊಂಡಾ ಶೈನ್ ಮೋಟಾರ ಸೈಕಲ್ ನಂ: ಕೆ.ಎ.39 ಎಸ್ 2039 ಅ.ಕಿ.30000/- 3] ಒಂದು ಸ್ಪೆಲೆಂಡರ ಪ್ಲಸ್ ಮೋಟಾರ ಸೈಕಲ್ ನಂ: ಕೆ.ಎ.39 ಕೆ 1894 ಅ.ಕಿ.30000/- 4] ಒಂದು ಪ್ಯಾಶನ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ.39 ಎಲ್ 1841 ಅ.ಕಿ.30000/- 5] ಒಂದು ಪ್ಯಾಶನ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ.39 ಜೆ 7951 ಅ.ಕಿ.30000/- 6] ಒಂದು ಸ್ಪೆಲೆಂಡರ ಪ್ಲಸ್ ಮೋಟಾರ ಸೈಕಲ್ ನಂ: ಕೆ.ಎ.39 ಕ್ಯೂ 7914, ಅ.ಕಿ.30000/- 7] ಒಂದು ಹೀರೂ ಸ್ಪೆಲೆಂಡರ ಪ್ಲಸ್ ಮೋಟಾರ ಸೈಕಲ್ ಚೆಸ್ಸಿ ನಂ: MBLHAW115LH16203 ಅ.ಕಿ.50000/- 8] ಇನ್ನೂವಾ ಕಾರ ನಂ:ಕೆ.ಎ 32 ಎನ್ 5589 ಅ.ಕಿ.500000/- ನೇದವುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 105/2020 ಕಲಂ: 87 ಕೆ ಪಿ ಎಕ್ಟ :- ದಿನಾಂಕ; 17/11/2020 ರಂದು 11:00 ಗಂಟೆಗೆ ನಾನು ಕು: ಜೈಶ್ರೀ ಪಿಎಸ್ಐ ಮಂಠಾಳ ಪೊಲೀಸ್ ರವರು ಠಾಣೆಯಲ್ಲಿದ್ದಾಗ ಅಲಗೂಡ ಗ್ರಾಮದ ಎಕನಾಥ ದೇವಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನ ಕಾನೂನು ಬಾಹಿರವಾಗಿ ಅಂದರ ಬಾಹರ ಎಂಬ ಇಸ್ಪೇಟ ಎಲೆಗಳ ನಶೀಬಿನ ಜೂಜಾಟಕ್ಕೆ ಹಣ ಹಚ್ಚಿ ಪಣ ತೊಟ್ಟು ಆಟವಾಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಜೂಜಾಟವಾಡುತ್ತಿದ್ದು ಜನರಾದ 1] ಪ್ರಶಾಂತ ತಂದೆ ಪಾಂಡುರಂಗರಾವ ಹೊಂತಾಳೆ ವಯ 50 ವರ್ಷ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 260/- ರೂಪಾಯಿ ಸಿಕ್ಕಿರುತ್ತದೆ. 2] ವಿಕಾಸ ತಂದೆ ಬಾಬುರಾವ ವಾಡೇಕರ ವಯ 28 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 310/- ರೂಪಾಯಿ ಸಿಕ್ಕಿರುತ್ತದೆ. 3] ಗುಲಾಬ ತಂದೆ ಗಣಪತಿ ಪಾಟೀಲ ವಯ 41 ವರ್ಷ ಜಾತಿ ಲಿಂಗಾಯತ ಉದ್ಯೋಗ ಡ್ರೈವರ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇವನ ಅಂಗಶೋಧನೆ ಮಾಡಲು ಈತನ ಹತ್ತಿರ ನಗದು ಹಣ 200/- ರೂಪಾಯಿ ಸಿಕ್ಕಿರುತ್ತದೆ. 4] ಭಾಗವತ ತಂದೆ ಮಾದವರಾವ ಮಕಾಜಿ ವಯ 27 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 480/- ರೂಪಾಯಿ ಸಿಕ್ಕಿರುತ್ತದೆ. 5] ರಾಮ ತಂದೆ ವೆಂಕಟರಾವ ಜಾಧವ ವಯ 40 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಅಲಗೂಡ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 520/-ರೂಪಾಯಿ ಸಿಕ್ಕಿರುತ್ತದೆ. 6) ಎಕನಾಥ ತಂದೆ ಶರಣಪ್ಪಾ ಬೊಸ್ಲೆ ವಯ 25 ವರ್ಷ ಜಾತಿ ಬೇಡರ ಉದ್ಯೋಗ ಡ್ರೈವರ ಸಾ: ಅಲಗೂಡ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 330/-ರೂಪಾಯಿ ಸಿಕ್ಕಿರುತ್ತದೆ. 7) ಈಶ್ವರ ತದೆ ಕಲ್ಯಾಣಿ ತಮ್ಮಣಿ ವಯ 23 ವರ್ಷ ಜಾತಿ ಲಿಂಗಾಯತ ಉದ್ಯೋಗ ಡ್ರೈವರ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 360/-ರೂಪಾಯಿ ಸಿಕ್ಕಿರುತ್ತದೆ. 8] ರಾಹುಲ ತಂದೆ ಗುರುನಾಥ ಬಡದಾಳೆ ವಯ 22 ವರ್ಷ ಜಾತಿ ಲಿಂಗಾಯತ ಉದ್ಯೋಗ ಡ್ರೈವರ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 370 /-ರೂಪಾಯಿ ಸಿಕ್ಕಿರುತ್ತದೆ. 9] ಗಜಾನಂದ ತಂದೆ ನರಸಿಂಗರಾವ ಹಲಸೆ ವಯ 40 ವರ್ಷ ಜಾತಿ ಮರಾಠಾ ಉದ್ಯೋಗ ಒಕ್ಕಲುತನ ಸಾ: ಅಲಗೂಡ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 490 /-ರೂಪಾಯಿ ಸಿಕ್ಕಿರುತ್ತದೆ. 10] ಮಹೇಶ ತಂದೆ ಶ್ರೀಮಂತ ಜಮಾದಾರ ವಯ 30 ವರ್ಷ ಜಾತಿ ಎಸ್ ಟಿ ಗೊಂಡ ಉದ್ಯೋಗ ಡ್ರೈವರ ಸಾ: ಭಕನಾಳ ಗ್ರಾಮ ಎಂದು ತಿಳಿಸಿದಾಗ ಇತನ ಅಂಗಶೋಧನೆ ಮಾಡಲು ಈತನ ಹತ್ತಿರ ಇಸ್ಪಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 460 /-ರೂಪಾಯಿ ಸಿಕ್ಕಿರುತ್ತದೆ. ಮತ್ತು ಘಟನಾ ಸ್ಥಳದ ಎಲ್ಲರ ಮದ್ಯದಲ್ಲಿ 10,320/-ರೂಪಾಯಿ ಹೀಗೆ ಒಟ್ಟು 14,100/- ರೂಪಾಯಿ ನಗದು ಹಣ ಮತ್ತು ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಮೇಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 80/2020 ಕಲಂ 457, 380 ಐಪಿಸಿ :- ದಿನಾಂಕ: 17/11/2020 ರಂದು 1000 ಗಂಟೆಗೆ ಫಿರ್ಯಾದಿ ಶ್ರೀ ಪಾಂಡುರಂಗ ತಂದೆ ಮಾರುತಿ ಡೊಳ್ಳೆ ಜಾ: ಮರಾಠಾ ಉ: ಕಿರಣಾ ವ್ಯಾಪಾರ ಸಾ: ಕೇಸರ ಜವಳಗಾ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶ ವೆನೆಂದ್ದರೆ, ಫೀರ್ಯಾದಿಯು ಭಾಲ್ಕಿ ಹುಲಸೂರ ರೋಡ ಬೊಮ್ಮಗೊಂಡೇಶ್ವರ ಚೌಕ ಹತ್ತಿರ ತಗಡದ ಶೆಡ್ಡು ಹೊಡೆದು ಈಗ ಸುಮಾರು 4 ವರ್ಷದಿಂದ ಕಿರಣಾ ವ್ಯಾಪಾರ ಮಾಡಿಕೊಂಡಿದ್ದು ಪ್ರತಿ ದಿನ ಮುಂಜಾನೆ 0830 ಗಂಟೆಗೆ ಅಂಗಡಿಯನ್ನು ತೆರೆದು ರಾತ್ರಿ 1000 ಗಂಟೆಯವರೆಗೆ ವ್ಯಾಪಾರ ಮಾಡಿ ನಮ್ಮ ಅಂಗಡಿಗೆ ಕೀಲಿ ಹಾಕಿಕೊಂಡು ಮನೆಗೆ ಹೋಗುತ್ತಿದ್ದು, ದಿನಾಂಕ: 16-11-2020 ರಂದು 0830 ಗಂಟೆಗೆ ಅಂಗಡಿ ತೆರೆದು ರಾತ್ರಿ 1000 ಗಂಟೆಯವರೆಗೆ ವ್ಯಾಪಾರ ಮಾಡಿ ಅಂಗಡಿ ಮುಚ್ಚಿ ಮನೆಗೆ ಹೋಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 17-11-2020 ರಂದು 0830 ಗಂಟೆಗೆ ನಮ್ಮ ಅಂಗಡಿಗೆ ಬಂದು ಅಂಗಡಿ ತೆರೆದು ನೋಡಲು ನನ್ನ ಅಂಗಡಿಯ ತಗಡದ ಶೆಡ್ಡಿನ ಹಿಂಬದಿಯಲ್ಲಿ ತಗಡನ್ನು ಕತ್ತರಿಸಿ ಅದರಲ್ಲಿಂದ ಅಂಗಡಿಯೊಳಗೆ ಬಂದು ಯಾರೋ ಕಳ್ಳರು ಗಡಿಯಲ್ಲಿ ನ 1) 2 ಕೆ. ಜಿ ಬಾದಾಮ ಡಬ್ಬ ಅ: ಕಿ: 1400/- 2) 1 ಕೆ.ಜಿ ಕಾಜು ಪಾಕೇಟ ಅ: ಕಿ: 700/- ರೂ 3) ಸುಮಾರು ಬ್ರೇಡನ ಸಣ್ಣ ಸಣ್ಣ 40 ಪಾಕೆಟಗಳು ಅ: ಕಿ: 330/- ರೂ 4) ಚಿಲ್ಲಿ ಪೌಡರ(ಖಾರ) 1 ಕೆ.ಜಿ ಅ: ಕಿ: 105/- ರೂ 5) ಲೈಪ್ಬಾಯ ಸಾಬುನು 05 ಅ: ಕಿ: 125/- ರೂ 6) ಖೊಬ್ಬರಿ ಫೌಡರ 1 ಕೆಜಿ 200/- 7) ಗುಡೇ ಬಿಸ್ಕಿಟ 10 ಪಾಕೆಟ ಅ: ಕಿ 100/- ರೂ 8) ಅಲ್ಲಾ ಬೆಳ್ಳೂಳಿ 1 ಡಬ್ಬಿ ಅ: ಕಿ: 60/- ರೂ ಹಾಗೂ ನಗದು ಹಣ 1800/- ಅಲ್ಲದೇ ಒಂದು ಸಿಸಿ ಕ್ಯಾಮರದಾ ಸೈನರೈಸ ಹೆಸರಿನ ಎಲ್,ಇ.ಡಿ ಡಿಸಪ್ಲೇ (ಟಿವಿ) ಅ: ಕಿ: 5000/- ನೇದು ಹೀಗೆ ಒಟ್ಟ 9820/- ರೂ ಬೆಲೆ ಬಾಳುವ ಸಾಮಾನುಗಳು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2020 ಕಲಂ 279, 304 (ಎ) ಐಪಿಸಿ :- ದಿನಾಂಕ 17/11/2020 ರಂದು ಮುಂಜಾನೆ 0900 ಗಂಟೆಗೆ ಫಿರ್ಯಾದಿ ಶ್ರೀ ಪಂಡರಿ ತಂದೆ ಗೊವಿಂದ ಪಿಟ್ಲೆವಾಡ, ವಯ 50 ವರ್ಷ, ಜಾತಿ ಕೊಳಿ ಉ:ಕೂಲಿ ಕೆಲಸ ಸಾ:ದೇಗಾಂವ ತಾ:ಮುಖೇಡ ಜಿ:ನಾಂದೇಡ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಗೆ 5 ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದು ಮಗ ನ್ಯಾನೇಶ್ವರ ಇತನು ಲಾತೂರಿನಲ್ಲಿ ಕೂಲಿ ಕೆಲಸಕ್ಕೆ ಅಂತ 15 ದಿವಸದ ಹಿಂದೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದು ಈಗ ದಿಪಾವಳಿ ಹಬ್ಬ ಇರುವುದರಿಂದ 4 ದಿವಸಗಳ ಹಿಂದೆ ಲಾತೂರಿನಿಂದ ಬಂದಿದ್ದು ನಂತರ ದಿನಾಂಕ 15/11/2020 ರಂದು ನನ್ನ ಮಗ ನ್ಯಾನೇಶ್ವರ ಮತ್ತು ನನ್ನ ಹೆಂಡತಿ ಶ್ಯಾಮಾಬಾಯಿ ಇಬ್ಬರು ನಮ್ಮ ತಮ್ಮನ ಮಗ ಬಾಲಾಜಿ ಇತನ ಮೋಟಾರ್ ಸೈಕಲ ನಂ:ಎಮ್.ಹೆಚ್.14/ಡಿಪಿ-3941 ನೇದರ ಮೇಲೆ ದೇಗಾಂವಕ್ಕೆ ಹೋಗುತ್ತೇನೆ ಅಂತ ಹೇಳಿ ಹೋಗಿದ್ದು ಆದರೆ ಸಾವರಗಾಂವ ಮಧ್ಯ ಸಾವರಗಾಂವ ಶಿವಾರದ ಮುಕಿಂದರ ಪಾಟೀಲ ಇವರ ಹೋಲದ ಹತ್ತಿರ ತಗ್ಗಿನಲ್ಲಿ ಮೋಟಾರ್ ಸೈಕಲ ಸಮೇತ ಬಿದ್ದು ಮೃತ ಪಟ್ಟಿರುತ್ತಾನೆ. ಫಿರ್ಯಾದ ಮಗ ಮೋಟಾರ್ ಸೈಕಲ ನಂ:ಎಮ್.ಹೆಚ್.14/ಡಿಪಿ-3941 ನೇದನ್ನು ಲಿಂಗಿಯಿಂದ ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ತಿರುವಿನಲ್ಲಿ ಒಮ್ಮೆಲೆ ಹತೊಟಿಯನ್ನು ತಪ್ಪಿ ರೋಡಿನ ಎಡಗಡೆ ದಿಕ್ಕಿನ ತಗ್ಗಿನಲ್ಲಿ ಬಿದ್ದು ಭಾರಿಗಾಗಯವಾಗಿ ಮೃತಪಟ್ಟಿದ್ದು ಇರುತ್ತದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 144/2020 ಕಲಂ 87 ಕೆಪಿ ಕಾಯ್ದೆ :- ದಿನಾಂಕ 17/11/2020 ರಂದು 0015 ಗಂಟೆಗೆ ನಾನು ಪೊಲೀಸ್ ಠಾಣೆಯಲ್ಲಿರುವಾಗ ನನಗೆ ಖಚಿತ ಮಾಹಿತಿ ಬಂದಿದ್ದೆನೆಂದರೆ ಆಳಂದಿ ಗ್ರಾಮದಲ್ಲಿ ಪ್ರವೀಣ ಪಾಟೀಲ ರವರ ತಗಡದ ಶೇಡ್ಡಿನ ಹೊಟಲ್ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ಹಣ ಹಚ್ಚಿ ಪಣತೊಟ್ಟು ಅಂದರ ಬಹಾರ ಎಂಬ ನಸಬೀನ ಇಸ್ಪೀಟ ಜೂಜಾಟಾ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಸದರಿ ವ್ಯಕ್ತಿಗಳಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು 1) ವರಶಾಂತ ತಂದೆ ಕಾಶಿನಾಥ ಗುನಾಯಿ ವಯ 24 ವರ್ಷ ಜಾ; ಮರಾಠಾ ಉ; ಡ್ರೈವರ ಸಾ; ತಪಶಾಳ ಇವರ ಕೈಯಲ್ಲಿ 52 ಎಲೆಗಳು ಹಾಗೂ ನಗದು ಹಣ 1400/- ರೂ ಇದ್ದು 2) ಗೋಪಾಲ ಕೃಷ್ಣಾ ತಂದೆ ರಾಮರಾವ ಪಾಟೀಲ್ ವಯ 51 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 600 ರೂ ಇದ್ದು 3) ಸಂತೋಷ ತಂದೆ ಲಕ್ಷ್ಮಣರಾವ ತಾದಲಾಪೂರೆ ವಯ 40 ವರ್ಷ ಜಾ; ಮರಾಠಾ ಉ; ಡ್ರೈವರ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 500/- ರೂ ಇದ್ದು 4) ಬಾಲಾಜಿ ತಂದೆ ನರಸಿಂಗರಾಔ ಕೊನ್ನಾಳೆ ವಯ 45 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 400 ರೂ ಇದ್ದು 5) ಮೇಘರಾಜ ತಂದೆ ಶಿವಾಜಿರಾವ ಘಂಟೆ ವಯ 34 ವರ್ಷ ಜಾ; ಕಬ್ಬಲಗೇರ ಉ; ಮೇಕಾನಿಕ ಸಾ; ಭಾಲ್ಕಿ. ಇವರ ಕೈಯಲ್ಲಿ ನಗದು ಹಣ 800/- ರೂ ಇದ್ದು, 6) ಬಾಲಾಜಿ ತಂದೆ ನರಸಿಂಗರಾವ ಮೇತ್ರೆ ವಯ 24 ವರ್ಷ ಜಾ; ಕುರುಬ ಉ; ಕೂಲಿ ಕೆಲಸ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 500/- ರೂ ಇದ್ದು 7) ವಿಷ್ಣು ತಂದೆ ಉಮಾಕಾಂತ ಬಿರಾದಾರ ವಯ 28 ವರ್ಷ ಜಾ; ಮರಾಠಾ, ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 600 ರೂ ಇದ್ದು, 8) ಧೊಂಡಿರಾಮ ತಂದೆ ಮುರಲಿಧರ ಬಿರಾದಾರ ವಯ 26 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 550/- ರೂ ಇದ್ದು 9) ಧೊಂಡಿಬಾ ತಂದೆ ವೆಂಕಿಟರಾವ ಬಿರಾದಾರ ವಯ 42 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 650/- ರೂ ಇದ್ದು, 10) ಘಾಳಯ್ಯಾ ತಂದೆ ಬಸವರಾಜ ಸ್ವಾಮಿ ವಯ 38 ವರ್ಷ ಜಾ; ಸ್ವಾಮಿ ಉ; ಒಕ್ಕಲುತನ ಸಾ; ಆಳಂದಿ ಇವರ ಕೈಯಲ್ಲಿ ನಗದು ಹಣ 700/- ರೂ ಇದ್ದು 11) ಆನಂದ ತಂದೆ ಜೈವಂತ ತೆಳಕೆರೆ ವಯ 36 ವರ್ಷ ಜಾ; ಕ್ರೀಶ್ಚನ ಸಾ; ಕಾಡವಾದ ತಾ; ಬೀದರ. ಇವರ ಕೈಯಲ್ಲಿ ನಗದು ಹಣ 550/- ರೂ ಇದ್ದು 12) ರಾಮ ತಂದೆ ಶೇಷೆರಾಔ ಕಂದಗುಳೆ ವಯ 40 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 450/- ರೂ ಇದ್ದು 13) ರಾಮ ತಂದೆ ಅಶೋಕರಾವ ಶ್ರೀಕಂಡೆ ವಯ 24 ವರ್ಷ ಜಾ; ಕಬ್ಬುಲಿಗ ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 400/- ರೂ ಇದ್ದು, 14) ಪಾಂಡುರಂಗ ತಂದೆ ಶ್ರೀಹರಿ ಗುರನಾಳೆ ವಯ 24 ವರ್ಷ ಜಾ; ಮರಾಠಾ ಉ; ಒಕ್ಕಲುತನ ಸಾ; ತಪಶಾಳ ಇವರ ಕೈಯಲ್ಲಿ ನಗದು ಹಣ 350/- ರೂ ಇದ್ದು ಹೀಗೆ ಒಟ್ಟು 52 ಇಸ್ಪೀಟ ಎಲೇಗಳು ಮತ್ತು ಅವರ ಹತ್ತಿರ ಇರುವ 7750/- ರೂ ಮತ್ತು ಎಲ್ಲರ ಮಧ್ಯ ಇರುವ 2,050/- ರೂ ಹೀಗೆ ಎಲ್ಲಾ ಒಟ್ಟು 52 ಇಸ್ಪೀಟ ಎಲೆಗಳು, 10,500/- ರೂ ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 145/2020 ಕಲಂ 15(ಎ), 32 (3) ಕೆಇ ಕಾಯ್ದೆ :- ದಿನಾಂಕ 17/11/2020 ರಂದು 14:30 ಗಂಟೆಗೆ ಭಾಲ್ಕಿ-ಬೀದರ ಮುಖ್ಯ ರಸ್ತೆಯ ಕದಲಾಬಾದ ಭವಾನಿ ಧಾಬಾದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಚಿಲ್ಲರೆ ಸರಾಯಿ ಸಾರ್ವಜನಿಕರಿಗೆ ಬಾಟಲನಿಂದ ತೆಗೆದು ಗ್ಲಾಸನಲ್ಲಿ ಹಾಕಿಕೊಟ್ಟು ತನ್ನ ಧಾಬಾದಲ್ಲಿ ಸರಾಯಿ ಕುಡಿಯಲು ಅನುವು ಮಾಡಿಕೊಡುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಆತನು ತನ್ನ ಹೆಸರು ಪವನ ತಂದೆ ಬಸವರಾಜ ಬಾಳೂರೆ, ವಯ 30 ವರ್ಷ ಜಾ: ಲಿಂಗಾಯತ ಉ: ಭವಾನಿ ಧಾಬಾ ಮಾಲಿಕ ಸಾ: ಕರಡ್ಯಾಳ ಅಂತ ತಿಳಿಸಿದನು. ನಂತರ ಕೌಂಟರ ಹತ್ತಿರ ಇರುವ ಕಾಟನದಲ್ಲಿ ಪರಿಶೀಲಿಸಿ ನೊಡಲು ಮದ್ಯದ ಬಾಟಲಗಳನ್ನು ಇದ್ದು 1) 650 ಎಂ.ಎಲ್.ವುಳ್ಳ 11 ಕಿಂಗ ಫೀಶರ ಸ್ಟ್ರಾಂಗ ಬಿಯರ ಬಾಟಲಗಳು ಇದ್ದು ಪ್ರತಿಯೊದು ಬಾಟಲ್ ಅ:ಕಿ: 150 ರೂ ಬೆಲೆ ಇರುತ್ತದೆ. 2) 330 ಎಂ.ಎಲ್ ವುಳ್ಳ 14 ಕಿಂಗ ಫಿಶರ ಸ್ಟ್ರಾಂಗ ಟಿನ ಬೀಯರ ಇದ್ದು ಪ್ರತಿಯೊಂದರ ಅಂ.ಕಿ. 85 ರೂ ಬೆಲೆ ಇರುತ್ತದೆ. 3) 180 ಎಂ.ಎಲ್ ವುಳ್ಳ 6 ಓಲ್ಡ ಟಾವರನ ಪೌಚಗಳಿದ್ದು ಒಂದರ ಬೆಲೆ ಅಂ.ಕಿ. 86:75 ರೂ ಇರುತ್ತದೆ. ಹೀಗೆ ಎಲ್ಲಾ ಮುದ್ದೆಮಾಲು ಅ:ಕಿ: 3356/- ರೂ ಬೆಲೆ ಬಾಳುವ ಮದ್ಯ ಇರುತ್ತವೆ ಮತ್ತು ಎರಡು ಕೆ.ಎಫ ಸ್ಟ್ರಾಂಗ ಬೀರ ಖಾಲಿ ಬಾಟಲಗಳು ಮತ್ತು ಸರಾಯಿ ಕುಡಿಯಲು ಸಾರ್ಜನಿಕರು ಬಳಸಿದ ಎರಡು ಖಾಲಿ ಗ್ಲಾಸಗಳು ಕೇಸಿನ ಪುರಾವೆ ಕುರಿತು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಧಾರವಾಡ (ಸೆ.24) : ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾಗಿರುವ ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು (ಐಐಐಟಿ) ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಲೋಕಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಸ್ಥೆಯು ರಾಷ್ಟ್ರಪತಿಗಳ ಮೂಲ ರಾಜ್ಯವಾದ ಓರಿಸ್ಸಾದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿ ಅನುವಾದ ಮಾಡುವ ರೋಬೋಟ್‌ ಯಂತ್ರವನ್ನು ಸಿದ್ಧಪಡಿಸುತ್ತಿದ್ದು, ಅದರ ಬಗ್ಗೆ ಮುರ್ಮು ಅವರಿಗೆ ವಿವರಿಸಲಿದೆ. Feelings ಇರೋ ರೋಬೋಟ್‌, ಗದರಿಸಿದ್ರೆ Sorry ಕೇಳೋವರೆಗೂ ಮಾತೇ ಆಡಲ್ಲ! ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ. 26ರಂದು ಐಐಐಟಿ ಸಂಸ್ಥೆಯ ನೂತನ ಕ್ಯಾಂಪಸ್‌ನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ಈ ಸಂಸ್ಥೆಯು ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ‘ಹ್ಯುಮುನೊಯ್ಡ ರೋಬೋಟ್‌’ ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಿದೆ. ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿಕೊಂಡು ಬುಡಕಟ್ಟು ಭಾಷೆಗಳಿಂದ ಇತರ ಭಾಷೆಗಳಿಗೆ ಧ್ವನಿ ಭಾಷಾನುವಾದದ ಉಪಕರಣ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಪ್ರಸ್ತುತ ಈ ರೋಬೋಟ್‌ ತಂತ್ರಜ್ಞಾನದಲ್ಲಿ ಬುಡಕಟ್ಟು ಜನರಿಗೆ ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿರುವ ಮಾಹಿತಿಯು ಬುಡಕಟ್ಟಿನ ಭಾಷೆಯಲ್ಲಿ ದೊರೆಯಲಿದೆ. ಈ ಯೋಜನೆಯಲ್ಲಿ ಓರಿಸ್ಸಾದ ಕುಯಿ ಮತ್ತು ಮುಂಡಾರಿ ಭಾಷೆ ಹಾಗೂ ಕರ್ನಾಟಕದ ಲಂಬಾಣಿ ಹಾಗೂ ಸೋಲಿಗ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಇಂಗ್ಲಿಷ್‌ನಿಂದ ಹೇಳಲ್ಪಟ್ಟಬುಡಕಟ್ಟಿನ ಭಾಷೆಗೂ ಹಾಗೂ ಬುಡಕಟ್ಟು ಭಾಷೆಯಿಂದ ಇಂಗ್ಲಿಷ್‌ ಭಾಷೆಗೂ ಸ್ಪಷ್ಟವಾಗಿ ಅನುವಾದ ಮಾಡಬಹುದಾದÜ ತಂತ್ರಲಿಪಿಯನ್ನು ಇಲ್ಲಿ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಲಂಬಾಣಿ, ಸೋಲಿಗ ಮತ್ತು ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆಯ ಇಸಿಇ ವಿಭಾಗದ ಪ್ರಾಧ್ಯಾಪಕರು ಹಾಗೂ ಈ ಯೋಜನೆಯ ಪ್ರಧಾನ ಪರೀಕ್ಷಕ ಡಾ. ಕೆ.ಟಿ. ದೀಪಕ ಮಾಹಿತಿ ನೀಡಿದರು. ಉಪಯೋಗ ಏನು?: ಬುಡಕಟ್ಟು ಜನಾಂಗದಲ್ಲಿ ಈ ತಂತ್ರಜ್ಞಾನ ಉಪಯೋಗವಾದರೆ ಜೀವ ವೈವಿಧ್ಯತೆ, ಪ್ರಾಣಿಗಳ ಜ್ಞಾನ, ಸಂಗೀತ, ನೃತ್ಯ, ಕಲೆ, ಪರಂಪರೆ, ಸಂಸ್ಕೃತಿಯನ್ನು ಡಿಜಿಟಲ್‌ ರೂಪದಲ್ಲಿ ಹಿಡಿದಿಟ್ಟುಕೊಂಡು ಹೊರ ಜಗತ್ತಿಗೆ ಪರಿಚಯಿಸಬಹುದು. ಸರ್ಕಾರಿ ಯೋಜನೆಗಳ ಬಗ್ಗೆ ಅರಿವು, ಸದುಪಯೋಗಪಡಿಸಿಕೊಳ್ಳುವ ಬಗ್ಗೆಯೂ ಇದರಿಂದ ತಿಳಿದುಕೊಳ್ಳಬಹುದಾಗಿದೆ. ಧಾರವಾಡ, ಹೈದರಾಬಾದ್‌ ಹಾಗೂ ಭುವನೇಶ್ವರ ಐಐಟಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಡಾ. ಪ್ರಕಾಶ ಪವಾರ ಹಾಗೂ ಡಾ. ಸಿಬಾಶಂಕರಪಾಡಿ ತೊಡಗಿಸಿಕೊಂಡಿದ್ದಾರೆ. ನವದೆಹಲಿಯ ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ . 44.53 ಲಕ್ಷ ಅನುದಾನ ನೀಡಿದೆ. ಮಾನವರೂಪಿ ರೋಬೋಟ್‌: ವಯಸ್ಸಾದ ಹಿರಿಯರ ಸೇವೆಗೆ ಅನುಕೂಲವಾಗುವ ದೃಷ್ಟಿಯಿಂದ ಸ್ವಯಂಚಾಲಿತ ಮಾನವರೂಪಿ ರೋಬೋಟ್‌ನ್ನು ಸಹ ಐಐಐಟಿ ಧಾರವಾಡದಲ್ಲಿ ರೂಪಿಸಲಾಗುತ್ತಿದೆ. ಪ್ರಸ್ತುತ ಸಂಶೋಧನಾ ಯೋಜನೆಯು ಭಾರತದ ವಾತಾವರಣಕ್ಕೆ ಒಗ್ಗುವಂತಹ, ವಯಸ್ಸಾದವರ ಆರೈಕೆಗಾಗಿ ಮಾನವರೂಪಿ ರೋಬೋಟ್‌ನ್ನು ತಯಾರಿಸುವುದಾಗಿದೆ. ಅದಲ್ಲದೆ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಮಾರ್ಪಾಡು ಮಾಡುವುದರಿಂದ ಇತರ ಉಪಯೋಗಗಳಿಗೂ ಬಳಸಬಹುದಾಗಿದೆ. ನಿಯೋಜಿಸಿದ ರೋಬೋಟ್‌ ನಿಯಮಿತ ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಹೈದರಾಬಾದ್‌ ತಿಹಾನ್‌ ಐಐಟಿ ಏಜೆನ್ಸಿ ಮೂಲಕ . 70 ಲಕ್ಷ ಅನುದಾನದದಲ್ಲಿ ಸ್ವಯಂಚಾಲಿತ ಮಾನವರೂಪಿ ರೋಬೋಟ್‌ ತಯಾರಿಸಲಾಗುತ್ತಿದೆ. ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಪ್ರೊ. ಕವಿ ಮಹೇಶ್‌, ಡಾ. ರಾಜೇಂದ್ರ ಹೆಗಡಿ, ಡಾ.ಪವನ್‌ ಕುಮಾರ್‌ ಸಿ, ಡಾ. ರಮೇಶ ಆತೆ, ಡಾ. ಚಿನ್ಮಯಾನಂದ ಎ. ತೊಡಗಿಸಿಕೊಂಡಿದ್ದಾರೆ ಎಂದು ಡಾ. ಕೆ.ಟಿ. ದೀಪಕ ಮಾಹಿತಿ ನೀಡಿದರು. ರೋಬೋಟ್ ನಡೆಸುತ್ತೆ ಕೋವಿಡ್ ಪರೀಕ್ಷೆ, ಮಾತುಕತೆ ಹಾಗೂ ಹರಟೆ, ಬೆರುಗುಗೊಳಿಸಿದ ತಂತ್ರಜ್ಞಾನ ಉತ್ಸವ! 3 ವರ್ಷಗಳ ಸಂಶೋಧನೆ: ಹ್ಯುಮುನೊಯ್ಡ ಹಾಗೂ ಸ್ವಯಂ ಚಾಲಿತ ಮಾನವರೂಪಿ ರೋಬೋಟ್‌ ಮೂರು ವರ್ಷಗಳ ಸಂಶೋಧನೆಯ ಫಲ. ಕಳೆದ ಒಂದು ವರ್ಷದಿಂದ ಎರಡೂ ಸಂಶೋಧನೆಗಳು ನಡೆಯುತ್ತಿವೆ. ಹ್ಯುಮುನೊಯ್ಡ ರೋಬೋಟ್‌ ನಾಲ್ಕು ಸಂಸ್ಥೆಗಳ ಜತೆಗೂಡಿ .256 ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು ಐಐಐಟಿ ಪಾಲು . 44.53 ಲಕ್ಷ. ಅದೇ ರೀತಿ ಸ್ವಯಂ ಚಾಲಿತ ಮಾನವರೂಪಿ ರೋಬೋಟ್‌ ಸಂಶೋಧನೆಗೆ ಒಟ್ಟು . 70 ಲಕ್ಷ ಅನುದಾನವಿದೆ. ಎರಡೂ ಸಂಶೋಧನೆಗಳಿಗೆ ಇನ್ನೂ ಎರಡು ವರ್ಷಗಳು ಬಾಕಿ ಇದೆ. ಕಾಕತಾಳೀಯ ಎಂಬಂತೆ ರಾಷ್ಟ್ರಪತಿ ಐಐಐಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂಶೋಧನೆ ಅವರ ಗಮನಕ್ಕೆ ತರಲಾಗುತ್ತಿದೆ.
ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಬೇಕಿದ್ದು ಒಂದು ವೇಳೆ ಪ್ರಸ್ತಾವನೆ ಕಾರ್ಯಗತಗೊಳಿಸದೆ ಇರಲು ಅವರು ನಿರ್ಧರಿಸಿದರೆ ಅದಕ್ಕೆ ಕಾರಣ ನೀಡುವಂತೆ ದೆಹಲಿ ಸರ್ಕಾರಕ್ಕೆ ಪೀಠ ನಿರ್ದೇಶಿಸಿತು. Bar & Bench Published on : 22 Jul, 2021, 3:24 pm ಮಹತ್ವದ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್‌ ಗುರುವಾರ ಒಂದು ರಾಜ್ಯದ ಮುಖ್ಯಮಂತ್ರಿ ನೀಡಿದ ಭರವಸೆ, ವಾಗ್ದಾನ ಅಥವಾ ಹೇಳಿಕೆ ಜಾರಿಗೊಳಿಸಬಹುದಾದ ಭರವಸೆಗೆ ಸಮನಾಗಿದ್ದು ಅದನ್ನು ಸರ್ಕಾರ ಈಡೇರಿಸಬೇಕಿದೆ ಎಂದು ಹೇಳಿದೆ. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2020ರ ಮಾರ್ಚ್ 29ರಂದು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಭರವಸೆಗೆ ದೆಹಲಿ ಸರ್ಕಾರ ಬದ್ಧವಾಗಿರಬೇಕು ಎಂದು ನ್ಯಾ. ಪ್ರತಿಭಾ ಎಂ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತ್ತು. ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್‌ ಅವರು ಕೋವಿಡ್‌ ಬಿಕ್ಕಟ್ಟಿನ ವೇಳೆ ಯಾರೇ ಬಾಡಿಗೆದಾರರು ಬಾಡಿಗೆ ಪಾವತಿಸಲು ಸಾಧ್ಯವಾಗದಿದ್ದರೆ ದೆಹಲಿ ಸರ್ಕಾರ ಬಡವರ ಪರವಾಗಿ ಬಾಡಿಗೆ ಪಾವತಿಸುವುದಾಗಿ ಹೇಳಿದ್ದರು. ಭರವಸೆ ತತ್ವ ಮತ್ತು ಕಾನೂನುಬದ್ಧ ನಿರೀಕ್ಷೆಗಳ ಸಿದ್ಧಾಂತದ ಆಧಾರದ ಮೇಲೆ ಮುಖ್ಯಮಂತ್ರಿ ತಾವು ನೀಡಿದ ಭರವಸೆ/ಆಶ್ವಾಸನೆಯನ್ನು ಜಾರಿಗೊಳಿಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿತು. Also Read [ಆಮ್ಲಜನಕದ ಕೊರತೆ] ಕೇಂದ್ರ ಸರ್ಕಾರ ವಾಸ್ತವಕ್ಕೆ ಏಕೆ ಮುಖ ಮಾಡುತ್ತಿಲ್ಲ? ದೆಹಲಿ ಹೈಕೋರ್ಟ್‌ನಿಂದ ಕೇಂದ್ರಕ್ಕೆ ತಪರಾಕಿ ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಬೇಕಿದ್ದು ಒಂದು ವೇಳೆ ಪ್ರಸ್ತಾವನೆ ಕಾರ್ಯಗತಗೊಳಿಸದೆ ಇರಲು ಅವರು ನಿರ್ಧರಿಸಿದರೆ ಅದಕ್ಕೆ ಕಾರಣ ನೀಡುವಂತೆ ದೆಹಲಿ ಸರ್ಕಾರಕ್ಕೆ ಪೀಠ ನಿರ್ದೇಶಿಸಿತು. ಭೂಮಾಲೀಕರು ಮತ್ತು ಬಾಡಿಗೆದಾರರಿಗೆ ಮುಖ್ಯಮಂತ್ರಿ ನೀಡಿದ ಭರವಸೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ 6 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ. ದೊಡ್ಡಮಟ್ಟದ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಆತಂಕಗಳನ್ನು ಹೋಗಲಾಡಿಸುವಂತೆ ಯೋಜನೆ ಜಾರಿಗೆ ತರಬೇಕು ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರಲ್ಲಿ ಒಬ್ಬರು ಭೂಮಾಲೀಕರಾಗಿದ್ದು, ತಮಗೆ ಮಾಸಿಕ ಬಾಡಿಗೆ ಸಿಕ್ಕಿಲ್ಲ ಎಂದು ವಾದಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ನೀಡಿದ ಭರವಸೆಯಂತೆ ಬಾಡಿಗೆ ಪಾವತಿಸಬೇಕು ಎಂದು ಅವರು ಕೋರಿದ್ದರು.
ಕರ್ನಾಟಕ ಅರಣ್ಯ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಮ್ಮ ಗೌಪ್ಯತೆ ನೀತಿಯನ್ನು ಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ಆ ಮಾಹಿತಿಯನ್ನು ನಮಗೆ ಒದಗಿಸಲು ನೀವು ಇಚ್ಛಿಸಿದಲ್ಲಿ, ಮಾಹಿತಿಗಾಗಿ ನಿಮ್ಮ ವಿನಂತಿಯನ್ನು ಪೂರೈಸಲು ಅಥವಾ ನಿಮ್ಮ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಲು ಮಾತ್ರ ಇದನ್ನು ಬಳಸಲಾಗುತ್ತದೆ. ತಮ್ಮ ಭೇಟಿಯನ್ನು ಮಿತಿಯಿಲ್ಲದಂತೆ ಮಾಡಲು ನಾವು ಕೆಲವು ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಾಗ ನಾವು ತಾಂತ್ರಿಕ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದನ್ನು ಕೆಳಗಿನ ವಿಭಾಗವು ವಿವರಿಸುತ್ತದೆ. ಮಾಹಿತಿ ಸಂಗ್ರಹಿಸಿ ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ: ಈ ವೆಬ್‌ಸೈಟ್‌ನಲ್ಲಿ ನೀವು ಕಣ್ಣುಹಾಯಿಸಿದಾಗ, ಪುಟಗಳನ್ನು ಓದಿದಾಗ ಅಥವಾ ಮಾಹಿತಿಯನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಭೇಟಿಯ ಕುರಿತು ಕೆಲವು ತಾಂತ್ರಿಕ ಮಾಹಿತಿಯನ್ನು ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತೇವೆ. ಈ ಮಾಹಿತಿಯು ನೀವು ಯಾರೆಂದು ಗುರುತಿಸುವುದಿಲ್ಲ. ನಿಮ್ಮ ಭೇಟಿಯ ಕುರಿತು ನಾವು ಸಂಗ್ರಹಿಸುವ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ: 1. ನೀವು ನಮ್ಮ ವೆಬ್‌ಸೈಟ್‌ಗೆ ಪ್ರವೇಶಿಸುವ ನಿಮ್ಮ ಸೇವಾ ಪೂರೈಕೆದಾರರ (ಉದಾ. Mtnl.net.in) ಮತ್ತು ಐಪಿ ವಿಳಾಸ (ಐಪಿ ವಿಳಾಸವು ನಿಮ್ಮ ಕಂಪ್ಯೂಟರ್‌ಗೆ ಸ್ವಯಂಚಾಲಿತವಾಗಿ ನಿಯೋಜಿಸಲಾದ ಒಂದು ಸಂಖ್ಯೆ). 2. ನಮ್ಮ ಸೈಟ್‌ಗೆ ಪ್ರವೇಶಿಸಲು ಬಳಸುವ ಬ್ರೌಸರ್ ಪ್ರಕಾರ (ಫೈರ್‌ಫಾಕ್ಸ್, ಗೂಗಲ್ ಕ್ರೋಮ್) ಮತ್ತು ಆಪರೇಟಿಂಗ್ ಸಿಸ್ಟಮ್ (ವಿಂಡೋಸ್). 3. ನೀವು ನಮ್ಮ ಸೈಟ್‌ಗೆ ಪ್ರವೇಶಿಸಿದ ದಿನಾಂಕ ಮತ್ತು ಸಮಯ. 4. ನೀವು ಭೇಟಿ ನೀಡಿದ ಪುಟಗಳು / URL ಗಳು. ನೀವು ಇನ್ನೊಂದು ವೆಬ್‌ಸೈಟ್‌ನಿಂದ ಈ ವೆಬ್‌ಸೈಟ್‌ಗೆ ತಲುಪಿದ್ದರೆ, ಆ ಉಲ್ಲೇಖಿಸುವ ವೆಬ್‌ಸೈಟ್‌ನ ವಿಳಾಸ. 5. ವೆಬ್‌ಸೈಟ್ ಲೋಡ್ ಮಾಡಲು ಭಾಷೆಯ ಆದ್ಯತೆ ಈ ವೆಬ್‌ಸೈಟ್ ನಿಮಗೆ ಹೆಚ್ಚು ಉಪಯುಕ್ತವಾಗಲು ಸಹಾಯ ಮಾಡಲು ಮಾತ್ರ ಈ ಮಾಹಿತಿಯನ್ನು ಬಳಸಲಾಗುತ್ತದೆ. ಈ ಡೇಟಾದೊಂದಿಗೆ, ನಮ್ಮ ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಮತ್ತು ಬಳಸಿದ ತಂತ್ರಜ್ಞಾನಗಳ ಬಗ್ಗೆ ನಾವು ಕಲಿಯುತ್ತೇವೆ. ಈ ವೆಬ್‌ಸೈಟ್‌ಗೆ ವ್ಯಕ್ತಿಗಳು ಮತ್ತು ಅವರ ಭೇಟಿಗಳ ಬಗ್ಗೆ ನಾವು ಎಂದಿಗೂ ಟ್ರ್ಯಾಕ್ ಮಾಡುವುದಿಲ್ಲ ಅಥವಾ ದಾಖಲಿಸುವುದಿಲ್ಲ.
ಮಹಾನ್ ವ್ಯಕ್ತಿಗಳ ಆಚರಣೆಗಳು ಕೇವಲ ಸಾಂಪ್ರದಾಯಿಕವಾಗಿರದೇ ಅವರ ತತ್ವ ಆದರ್ಶ ಮತ್ತು ಜೀವನ ಶೈಲಿಗಳನ್ನು ಅಳವಡಿಸಿಕೊಂಡು ಪಾಲಿಸುವ ಜೊತೆಗೆ ಇತರರಿಗೂ ಅಳವಡಿಸಿಕೊಳ್ಳುವಲ್ಲಿ ನೆರವಾದರೆ ಮಾತ್ರ ಆಚರಣೆಗಳಿಗೊಂದು ಅರ್ಥ ಬರುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು. ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿದ್ದು ತಾಲ್ಲೂಕು ಆಡಳಿತದಿಂದ ನಡೆಸಲು ಹೆಮ್ಮೆಯಾಗಿದೆ ಎಂದರು. ನೇಕಾರ ವೃತ್ತಿ ಹೊಂದಿರುವ ದೇವಾಂಗ ಸಮಾಜ ಬಾಂಧವರಲ್ಲಿ ದಾಸಿಮಯ್ಯನವರ ಕುರಿತಂತೆ ಜಾಗೃತಿ ಮೂಡಿಸಬೇಕು. ಬಸವಣ್ಣನವರಿಗಿಂತಲೂ ಹಿಂದೆಯೇ ನೇಕಾರ ವೃತ್ತಿಯ ಜೊತೆಯಲ್ಲಿ ವಚನಗಳನ್ನು ಬರೆಯುವ ಮೂಲಕ ವೃತ್ತಿಯಲ್ಲಿ ಭಕ್ತಿಯ ಪ್ರಾಮುಖ್ಯತೆ ತೋರಿಸಿಕೊಟ್ಟ ಮಹಾನ್ ಚೈತನ್ಯವನ್ನು ರಾಜ್ಯಾದ್ಯಂತ ನೆನಪು ಮಾಡಿಕೊಳ್ಳಲು ಸಿಕ್ಕ ಅವಕಾಶದಲ್ಲಿ ಅವರ ವಚನಗಳನ್ನು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು. ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಜೆ.ಗಣೇಶ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ನಾಗರಾಜ್, ಸಿ.ಡಿ.ಪಿ.ಒ ಅಧಿಕಾರಿ ಲಕ್ಷ್ಮೀದೇವಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ‘ಪೇಟುರಾಮ್‌’ ನ ರಿಂಗ್‌ ನಿಂದ ಬಾಲಕನಿಗೆ ಅನಾಹುತ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಚೆಕ್ ವಿತರಣೆ ಗಾಂಧೀಜಿಯವರ ಕನಸನ್ನು ನನಸು ಮಾಡೋಣ – ತಹಶೀಲ್ದಾರ್ ಕೆ.ಆರುಂಧತಿ ಹೊಸಪೇಟೆಯಲ್ಲಿ ಪಿಂಚಣಿ ಹಾಗೂ ಪೌತಿ ಖಾತೆ ಆಂದೋಲನ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಅಂಗಾಂಗ ವೈಫಲ್ಯಕ್ಕೊಳಗಾಗಿರುವ ಯುವಕನ ತಾಯಿಗೆ ತಾಲ್ಲೂಕು ಕಚೇರಿ ಸಿಬ್ಬಂದಿ ನೆರವು ಭಗೀರಥ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ
ಕಾಂಗ್ರೆಸ್ ಟಿಕೆಟ್ ದೊರೆಯದಿದ್ದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಸಿದ್ಧವಾಗಿರುವ ಸುಮಲತಾ ಅಂಬರೀಷ್ ಅವರಿಗೆ ಇದೀಗ ಮತ್ತೊಂದು ಪಕ್ಷ ಟಿಕೇಟ್ ನೀಡಲು ಸಜ್ಜಾಗಿದೆ. Web Desk Bengaluru, First Published Mar 8, 2019, 10:21 AM IST ಮಂಡ್ಯ : ಒಂದೊಮ್ಮೆ ಕಾಂಗ್ರೆಸ್‌ ಟಿಕೆಟ್‌ ದೊರೆಯದಿದ್ದರೆ, ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಷ್‌ ಘೋಷಿಸಿದ್ದು, ಇದೀಗ ಅವರನ್ನು ತನ್ನತ್ತ ಸೆಳೆಯಲು ಬಿಎಸ್‌ಪಿ ಮುಂದಾಗಿದೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳನ್ನೂ ಬಹಳ ಗಂಭೀರವಾಗಿ ಪರಿಗಣಿಸಲಾಗಿದ್ದು, 3ರಲ್ಲಾದರೂ ಗೆಲ್ಲಲೇಬೇಕೆಂಬ ಗುರಿಯನ್ನಿಟ್ಟುಕೊಂಡಿದ್ದೇವೆ. ಮಂಡ್ಯ ಕ್ಷೇತ್ರವನ್ನು ಸಹ ಗಂಭೀರವಾಗಿ ಪರಿಗಣಿಸಿದ್ದು, ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ತಿಳಿಸಿದರು. ಪಕ್ಷಕ್ಕೆ ಸುಮಲತಾ ಅವರನ್ನು ಕರೆತರುವ ಪ್ರಯತ್ನದಲ್ಲಿದ್ದೇವೆ. ಒಂದೊಮ್ಮೆ ಸುಮಲತಾ ಬರದಿದ್ದರೆ, ಮಂಡ್ಯದ ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಅವರ ಮನವೊಲಿಕೆಗೆ ಯತ್ನಿಸಲಾಗುವುದು. ಬಿಎಸ್‌ಪಿ ಸಂಸ್ಥಾಪಕರಾದ ಕಾನ್ಷೀರಾಂ ಜನ್ಮದಿನವಾದ ಮಾ.15ರಂದು ಮಂಡ್ಯದಲ್ಲಿ ಸಮಾವೇಶ ನಡೆಸಿ, ಅಧಿಕೃತ ಅಭ್ಯರ್ಥಿಯನ್ನು ಘೋಷಿಸುತ್ತೇವೆ ಎಂದಿದ್ದಾರೆ.
ವಿಕ್ಟರಿ ರೋಣನ ಗೆಲುವಿನ ನಾಗಾಲೋಟ ಮುಂದುವರೆದಿದೆ. ಎಲ್ಲೆಲ್ಲೂ ಚಿತ್ರದ ಬಗ್ಗೆ ಪ್ರಶಂಸೆ ಮತ್ತು ಪಾಸಿಟಿವ್ ಟಾಕ್`ಗಳೇ. ಚಿತ್ರದ ಬಗ್ಗೆ ಶುರುವಾದ ಅಪಪ್ರಚಾರ, ಅಪಸ್ವರಗಳನ್ನೆಲ್ಲ ಮೂಲೆಗುಂಪಾಗಿಸಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈಗ 2ನೇ ವಾರಕ್ಕೆ ಕಾಲಿಟ್ಟಿದೆ. ಸಾಮಾನ್ಯವಾಗಿ 2ನೇ ವಾರಕ್ಕೆ ಚಿತ್ರಮಂದಿರ ಮತ್ತು ಶೋಗಳ ಸಂಖ್ಯೆ ಕಡಿಮೆಯಾಗುತ್ತೆ. ಆದರೆ ವಿಕ್ಟರಿ ರೋಣನ ವಿಕ್ಟರಿ ಶೋಗಳ ಸಂಖ್ಯೆ ಹೆಚ್ಚಾಗಿರೋದು ವಿಶೇಷ. ಅಲ್ಲದೆ ಇಂದ ವರಮಹಾಲಕ್ಷ್ಮಿ ಹಬ್ಬ. ಸೋಮವಾರ ಮೊಹರಂ. ನಡುವೆ 4 ದಿನ ರಜೆ. ಇದು ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಕನ್ನಡದಲ್ಲಿ ವಿಕ್ರಾಂತ್ ರೋಣನ ಕಲೆಕ್ಷನ್ 100 ಕೋಟಿ ಸಮೀಪದಲ್ಲಿದ್ದರೆ, ತೆಲುಗು ಮತ್ತು ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ವಾರವೇ 150 ಕೋಟಿ ದಾಟಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ. Vikrant Rona sets OTT on fire Sudeep starrer Vikrant Rona, which release on Zee 5 OTT for his birthday on September 2 has notched up a record opening. In 24 hours of release, film has witnessed 500 million minutes of streaming. OTT streaming is calculated on how many minutes a content has been watched by all the audience who start watching it put together. Only the Kannada version of the film has been released on September 2. The Telugu version of the film will be released on September 16 in Disney+ Hotstar. The release in Hindi, Tamil and Malayalam has not been announced yet. The 3D version of the film continues to be screened in a few theatres despite the OTT release. The film has become the highest grossing Kannada film for Sudeep. The Anup Bhandari directed film has grossed over Rs.200 crore at the box office. Will Vikrant Rona on OTT match the 3D experience ? Sudeep’s Vikrant Rona, is releasing on an OTT on September 2 to coincide with the actor’s birthday. The film’s USP in theatres was its 3D. The technical brilliance of the film and its 3D effects was universally praised. The 3D version outsold the 2D version in box office ticket sales. That was the pull of the technology. However, OTT releases of films are still majorly watched on phone screens. Vikrant Rona is releasing on Zee5 and as there is no 3D technology available for phones and television telecast, it is to be seen if audience will receive it. Those who have already watched the film in 3D may feel they are missing the effects. Those who have watched it in 2D or those who will be watching the film for the first time may not make out much difference. Vikrant Rona will be one of the biggest OTT releases this year and is expected to draw in huge audience interest over the weekend. The film released in five languages; Kannada, Telugu, Hindi, Tamil and Malayalam. On September 2, only the Kannada version is releasing in OTT. The release of the other language versions has not yet been announced. Meanwhile fans are also awaiting the announcement of Sudeep’s new film on his birthday. Speculations about Billa Ranga Basha, Ashwathamma and another film by producer N Kumar are all doing the rounds. ಇಂಡಿಯಾದಲ್ಲೇ ವಿಕ್ರಾಂತ್ ರೋಣನ ಹೊಸ ದಾಖಲೆ : ನಿಮ್ ನಿಮ್ ಭಾಷೆಯಲ್ಲೇ ನೋಡಬಹುದು..! ವಿಕ್ರಾಂತ್ ರೋಣ. ಕನ್ನಡದ ಸಿನಿಮಾ. ಹಲವು ಭಾಷೆಗಳಲ್ಲಿ ಡಬ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ. ಸುದೀಪ್, ನೀತಾ ಜೋಸೆಫ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಸಿನಿಮಾ ರಿಲೀಸ್ ಆಗುವುದು ಜುಲೈ ಕೊನೆ ವಾರ. ವಿಕ್ರಾಂತ್ ರೋಣ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್‍ನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದರ ಜೊತೆಯಲ್ಲೇ ನೀವು ನಿಮ್ಮದೇ ಭಾಷೆಯಲ್ಲಿ ಸಿನಿಮಾ ನೋಡುವ ಹೊಸ ಟೆಕ್ನಾಲಜಿಯೂ ಈ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ. ಸಿನಿ ಡಬ್ ಆ್ಯಪ್. ಇದರ ಮೂಲಕ ನೀವು ನಿಮಗಿಷ್ಟವಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ನೀವು ಹಿಂದಿ ವಿಕ್ರಾಂತ್ ರೋಣ ಥಿಯೇಟರಿನಲ್ಲಿ ಕುಳಿತಿದ್ದೀರಿ ಎಂದುಕೊಳ್ಳಿ. ಆದರೆ ನಿಮಗೆ ಹಿಂದಿ ಗೊತ್ತಿಲ್ಲ. ಕನ್ನಡದಲ್ಲಿಯೇ ನೋಡಬೇಕು ಎಂದುಕೊಳ್ಳುತ್ತೀರಿ. ಆಗ ಈ ಸಿನಿ ಡಬ್ ಆ್ಯಪ್ ಮೂಲಕ ನೀವು ಸಿನಿಮಾವನ್ನು ಕನ್ನಡದಲ್ಲಿಯೇ ಕೇಳಬಹುದು. ಈ ಆ್ಯಪ್ ಇದ್ದರೆ ಅದು ನೀವು ಥಿಯೇಟರಿನಲ್ಲಿ ಇರುವ ಟೈಂ ನೋಡಿಕೊಂಡು ಆಪರೇಟ್ ಆಗುತ್ತೆ. ಪೈರಸಿಯಲ್ಲಿ ಆಗಲ್ಲ. ಇದು ನಮ್ಮ ತಂಡದ ಕೆಲಸ ಎಂದು ಇಡೀ ತಂಡದ ಬೆನ್ನು ತಟ್ಟಿದ್ದಾರೆ ಕಿಚ್ಚ ಸುದೀಪ್. ಅಂದಹಾಗೆ ಇಂಥಾದ್ದೊಂದು ವ್ಯವಸ್ಥೆ ವಿಶ್ವಸಂಸ್ಥೆಯಲ್ಲಿದೆ. ಅಲ್ಲಿ ಬೇರೆ ಬೇರೆ ದೇಶಗಳ ಪ್ರತಿನಿಧಿಗಳು ತಮ್ಮ ತಮ್ಮ ಭಾಷೆಯಲ್ಲಿ ಮಾತನಾಡಿದರೂ, ಅಲ್ಲಿರೋ ಟೆಕ್ನಾಲಜಿ ಬಳಸಿಕೊಂಡು ತಕ್ಷಣವೇ ಅದು ಅನುವಾದಗೊಂಡು.. ನಿಮಗಿಷ್ಟವಾದ ಭಾಷೆಯಲ್ಲಿ ಕೇಳುವಂತ ವ್ಯವಸ್ಥೆ ಇದೆ. ಕೆಲವು ಕಾರ್ಪೊರೇಟ್ ಕಂಪೆನಿಗಳು ಇದನ್ನು ಈಗಾಗಲೇ ಅಳವಡಿಸಿಕೊಂಡಿವೆ. ಇದನ್ನು ಸಿನಿಮಾದಲ್ಲೂ ಬಳಸಬಹುದು ಅನ್ನೋದು ಕಲ್ಪನೆಯ ರೂಪದಲ್ಲಿತ್ತು. ಈ ಕಲ್ಪನೆಗೆ ಈಗ ಮೂರ್ತ ಸ್ವರೂಪ ನೀಡುತ್ತಿದೆ ಜಾಕ್ ಮಂಜು ಟೀಂ. ಇದು ಯಶಸ್ವಿಯಾದರೆ ಇದು ಕನ್ನಡ ಚಿತ್ರರಂಗದ ದಾಖಲೆಯಾಗಿ ಉಳಿಯಲಿದೆ. ಇಡೀ ದೇಶದ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗ ಕೊಡುವ ಕಾಣಿಕೆಯಾಗಲಿದೆ. ಕೆಜಿಎಫ್ ನಂತರ ಶಿವಕುಮಾರ್ ಸೃಷ್ಟಿಸಿದ ವಿಕ್ರಾಂತ್ ರೋಣನ ಜಗತ್ತು..! ಎಲ್ಲವೂ ಕಾಡು.. ಕಾಡಿನ ಮಧ್ಯೆ ಒಂದು ಜಲಪಾತ.. ಗುಹೆಗಳು.. ಎಲ್ಲವೂ ಕಾಡಿನಂತೆಯೇ ಕಾಣುತ್ತಿದೆ. ಆದರೆ.. ಅದು ಕಾಡಲ್ಲ. ಕಾಡಿನ ತರಾ.. ಏಕೆಂದರೆ ಈ ಕಾಡು ಸೃಷ್ಟಿಸಿದ್ದು ಶಿವಕುಮಾರ್. ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಚಲನ ಸೃಷ್ಟಿಸಿದ್ದ ಶಿವಕುಮಾರ್ ವಿಕ್ರಾಂತ್ ರೋಣನಿಗಾಗಿ ಸೃಷ್ಟಿಸಿರುವ ಜಗತ್ತು ಇನ್ನೂ ಒಂದು ಕೈಮೇಲೆ ಎನ್ನುವಂತಿದೆ. ಈ ಚಿತ್ರಕ್ಕಾಗಿ ಕಾಡಿನ ಸೆಟ್ಟಿಗಾಗಿ 22 ಟ್ರಕ್‍ಗಳಲ್ಲಿ ಗಿಡ ತರಿಸಿಕೊಂಡಿದ್ದೇವೆ ಎನ್ನುತ್ತಾರೆ ಶಿವಕುಮಾರ್. 22 ಟ್ರಕ್ ಸಸಿಗಳು ಎನ್ನುವಾಗಲೇ ಚಿತ್ರದ ದೊಡ್ಡ ಕ್ಯಾನ್‍ವಾಸ್ ಅರ್ಥವಾಗಿ ಬಿಡುತ್ತದೆ. ಗಿಡಗಳನ್ನು ನೋಡಿಕೊಳ್ಳಲೆಂದೇ ಕೆಲವರನ್ನು ಕೆಲಸಕ್ಕಿಟ್ಟಿದ್ದರಂತೆ. ಪ್ರತಿ 20 ದಿನಗಳಿಗೊಮ್ಮೆ ಸೆಟ್`ನ ವಾತಾವರಣ ಬದಲಾಗದಂತೆ ಅಷ್ಟೂ ಗಿಡಗಳನ್ನು ಬದಲಿಸಬೇಕಿತ್ತು. ಮೊದಲು ಚೀನಾದಿಂದ ಕೃತಕ ಗಿಡಗಳನ್ನು ತರಿಸುವ ಪ್ಲಾನ್ ಇತ್ತು. ಕೊರೊನಾ ಎಲ್ಲವನ್ನೂ ಬದಲಿಸಿತು. ಇಲ್ಲಿಯೇ ಫಾರ್ಮ್‍ಗಳಿಂದ ತರಿಸಿಕೊಳ್ಳಲಾಯಿತು. ಕಾಡಿನ ಮಾದರಿಯ ನೆಲವನ್ನು ಸೃಷ್ಟಿಸೋಕೆ ವಿವಿಧ ಲೇಯರ್‍ಗಳನ್ನು ಸೃಷ್ಟಿಸಿ ಸಹಜವೆಂಬಂತೆ ಮಾಡಲಾಯಿತು ಎಂದೆಲ್ಲ ವಿವರ ನೀಡಿದ್ದಾರೆ ಶಿವಕುಮಾರ್. ಇದುವರೆಗೆ ರಿಲೀಸ್ ಆಗಿರುವ ಟೀಸರ್, ಟ್ರೇಲರುಗಳಲ್ಲಿಯೇ ಶಿವಕುಮಾರ್ ಸೃಷ್ಟಿಸಿರುವ ಹೊಸ ಜಗತ್ತು ಬೆರಗು ಹುಟ್ಟಿಸಿದೆ. ನಿರ್ದೇಶಕ ಅನೂಪ್ ಭಂಡಾರಿಯವರ ಕನಸಿನ ಲೋಕವನ್ನು ಯಥಾವತ್ತು ಕಟ್ಟಿಕೊಟ್ಟಿದ್ದೇನೆ ಎನ್ನುವ ವಿಶ್ವಾಸ ಶಿವಕುಮಾರ್ ಮಾತಿನಲ್ಲಿದೆ. ಚಿತ್ರಕ್ಕಾಗಿ ಇದೇ ಮಾದರಿಯ ಒಟ್ಟು 14 ಸೆಟ್‍ಗಳನ್ನು ಸೃಷ್ಟಿಸಲಾಗಿತ್ತಂತೆ.. ಗರಗರಗರ ಜರ್ಬ : ಅವರೆಲ್ಲರನ್ನೂ ಪರಿಚಯ ಮಾಡ್ಕೊಂಡ್ರಾ? ಗರಗರಗರ ಗಗ್ಗರ ಜರ್ಬ ಪಿರನಲ್ಕುರಿ ನೆತ್ತರ ಪರ್ಬ.. ವಿಕ್ರಾಂತ್ ರೋಣ. ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ನೋಡಿದವರೆಲ್ಲ ಫುಲ್ ಖುಷ್. ಅನೂಪ್ ಭಂಡಾರಿ ಸೃಷ್ಟಿಸಿರುವ 3ಡಿ ಜಗತ್ತು ನಮ್ಮ ಅಕ್ಕಪಕ್ಕವೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ಪ್ರೇಕ್ಷಕರೂ ಖುಷಿ ಖುಷಿ. ಅಂದಹಾಗೆ ಚಿತ್ರದಲ್ಲಿ ವಿಕ್ರಾಂತ್ ರೋಣ ಪ್ರಮುಖ ಪಾತ್ರಧಾರಿ. ಆದರೆ.. ಅವರ ಸುತ್ತಲೂ ಇರೋ ಪಾತ್ರಗಳ ಗತ್ತು ಗೈರತ್ತುಗಳೇ ಬೇರೆ. ನಿರೂಪ್ ಭಂಡಾರಿ ಅವರದ್ದು ಇಲ್ಲಿ ಸಂಜೀವ್ ಗಾಂಭಿರ ಅನ್ನೋ ಪಾತ್ರ. ಹೆಸರಲ್ಲಷ್ಟೇ ಗಾಂಭೀರ್ಯ. ಮಿಕ್ಕಂತೆ ಫುಲ್ ತರಲೆ. ಪನ್ನ ಅಂದ್ರೆ ಅಪರ್ಣಾ ಬಲ್ಲಾಳ್. ಚಿನಕುರುಳಿ ಪಟಾಕಿ ಹುಡುಗಿ. ನೀತಾ ಅಶೋಕ್ ನಟಿಸಿರುವ ಪಾತ್ರ ಫುಲ್ ಅಡ್ವೆಂಚರಸ್ ಕ್ಯಾರೆಕ್ಟರ್. ಈಕೆಯ ಜೊತೆ ಇರುವ ಪಾತ್ರವೇ ಮುನ್ನ. ಈಕೆಯ ಅವಳಿ ಸಹೋದರ. ಸಿದ್ದು ಮೂಲಿಮನಿ ನಟಿಸಿರೋ ಪಾತ್ರ. ವಿಶ್ವನಾಥ್ ಬಲ್ಲಾಳ್ ಪಾತ್ರದಲ್ಲಿ ರವಿಶಂಕರ್ ಗೌಡ ನಟಿಸಿದ್ದಾರೆ. ಕಾಮಿಡಿ ಜಾನರ್ ಬಿಟ್ಟು ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಧುಸೂಧನ್ ರಾವ್ ಜನಾರ್ಧನ್ ಗಾಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ರಕ್ಕಮ್ಮನ ಕಥೆ ಬಿಡಿ.. ಯಕ್ಕಸಕ್ಕ.. ಯಕ್ಕಸಕ್ಕ.. ಗುಮ್ಮ ಬಂದೇಬಿಟ್ಟ.. ವಿಕ್ರಾಂತ್ ರೋಣ ಚಿತ್ರದ ನಾಲ್ಕನೇ ಹಾಡು ಇದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಚಿತ್ರದ ಮೊದಲ ಕುತೂಹಲವೇ ಗುಮ್ಮ. ಏನಿದು ಗುಮ್ಮ ಎಂಬ ಕುತೂಹಲ ಹುಟ್ಟಿಸಿಯೇ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದ ಅನೂಪ್ ಭಂಡಾರಿ ಈಗ ಚಿತ್ರದ 4ನೇ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದ್ದಾರೆ. ದ ಡೆವಿಲ್ಸ್ ಫ್ಯುರಿ ಹೆಸರಿನ ಈ ಹಾಡು ವಿಕ್ರಾಂತ್ ರೋಣ ಚಿತ್ರದ ಥೀಮ್ ಸಾಂಗ್ ಕೂಡಾ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಸಾಹಿತ್ಯ ನಿರ್ದೇಶಕ ಅನೂಪ್ ಭಂಡಾರಿ ಅವರದ್ದೇ. ಅನೂಪ್, ಅಜನೀಶ್ ಕೂಡಾ ಹಾಡುಗಾರರ ಲಿಸ್ಟಿನಲ್ಲಿದ್ದು, ದೀಪಕ್ ಬ್ಲೂ ಮತ್ತು ಹರ್ಷಿಕಾ ವೇದಾಂತ್ ಹಾಡಿಗೆ ದನಿಗೂಡಿಸಿದ್ದಾರೆ. ಈಗಾಗಲೇ ರಾರಾ ರಕ್ಕಮ್ಮ, ರಾಜಕುಮಾರಿ, ಹೇ ಫಕೀರ ಹಾಡುಗಳು ಕ್ರೇಜ್ ಹುಟ್ಟುಹಾಕಿವೆ. ಈಗ ಗುಮ್ಮನ ಟೈಮು. ರಂಗಿತರಂಗ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಬಂಡವಾಳ ಹೂಡಿರೋದು ಜಾಕ್ ಮಂಜು. ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿರೋ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಇನ್ನೊಂದೇ ಒಂದು ವಾರ.. ಗುಮ್ಮನ್ನ ನೋಡೇಬಿಡೋಣ... ಡ್ಯಾನ್ಸ್ ಮಾಡಿ.. ರೀಲ್ಸ್ ಮಾಡಿ.. 25 ಸಾವಿರ ಗೆಲ್ಲಿ : ವಿಕ್ರಾಂತ್ ರೋಣನ ಆಫರ್ ಸಿನಿಮಾ ಥಿಯೇಟರುಗಳಲ್ಲಿ ಇಲ್ಲ. ಆದರೆ ರಕ್ಕಮ್ಮ ಕ್ರೇಜ್ ಕಮ್ಮಿಯಾಗಿಲ್ಲ. 2022ರ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ವಿಕ್ರಾಂತ್ ರೋಣನ ಆರ್ಭಟ ಈಗ ಒಟಿಟಿಗಳಲ್ಲಿ ನಡೆಯುತ್ತಿದೆ. ಚಿತ್ರದ ಬಗ್ಗೆ ವಿಶೇಷ ಪ್ರೀತಿಯಿಟ್ಟುಕೊಂಡಿರೋ ಚಿತ್ರತಂಡ ಈಗ ಇನ್ನೊಂದು ಆಫರ್ ಕೊಟ್ಟಿದೆ. ನೀವು ಮಾಡಬೇಕಿರೋದು.. ಇಷ್ಟೆ. ರಾ ರಾ ರಕ್ಕಮ್ಮ.. ಹಾಡಿನ ಸ್ಟೆಪ್ ಹಾಕಬೇಕು. ಹಾಡಿನಲ್ಲಿ ಫೇಮಸ್ ಆಗಿರುವ ಹುಕ್ ಸ್ಟೆಪ್ ಮಾಡಿದರೆ ಇನ್ನೂ ಚೆಂದ. ಆ ಹಾಡನ್ನು ವಿಡಿಯೋ ಮಾಡಿ ರೀಲ್ಸ್ ಅಪ್‍ಲೋಡ್ ಮಾಡಿ. ಅದು #ವಿಕ್ರಾಂತ್‍ರೋಣಜೀ5 ನಲ್ಲಿ ಅಪ್‍ಲೋಡ್ ಮಾಡಿ. ವಿಡಿಯೋ ಚೆನ್ನಾಗಿದ್ದರೆ.. ಆಯ್ದ 10 ಮಂದಿಗೆ 25 ಸಾವಿರ ಬಹುಮಾನ ಸಿಗಲಿದೆ. ಜೊತೆಗೆ ಕಿಚ್ಚನ ಅಭಿನಂದನಾ ಪತ್ರವೂ ಕೂಡಾ. ಪ್ರಚಾರದ ಹೊಸ ಲೆವೆಲ್ : ವಿಕ್ರಾಂತ್ ರೋಣನ ದಿಬ್ಬಣ : ದೆಹಲಿಯಲ್ಲಿ ಎಂಪಿಗಳಿಗಾಗಿ.. ಒಂದು ಚಿತ್ರವನ್ನು ಜನರಿಗೆ ತಲುಪಿಸಬೇಕು ಎಂದರೆ ಪ್ರಚಾರವೂ ಅಷ್ಟೇ ವಿಭಿನ್ನವಾಗಿರಬೇಕು. ವಿಶಿಷ್ಟವಾಗಿರಬೇಕು. ನೋಡುವವರಿಗೆ ವ್ಹಾವ್ ಎನ್ನಿಸುವಂತಿರಬೇಕು. ಆ ಹಾದಿಯಲ್ಲಿ ವಿಕ್ರಾಂತ್ ರೋಣ ಆರಂಭದಿಂದಲೂ ಬೇರೆಯದೇ ಮಜಲು ಹತ್ತಿದ್ದು ಸುಳ್ಳಲ್ಲ. ಬುರ್ಜ್ ಖಲೀಫಾದಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು ಮೊದಲ ದಾಖಲೆ. ಮುಂಬೈನಲ್ಲಿ ರಕ್ಕಮ್ಮನ ಕಟೌಟ್ ಹಾಕಿದ್ದು ಇನ್ನೊಂದು ದಾಖಲೆ. ಆನಂತರ ಬೇರೆ ಬೇರೆ ರೀತಿಯಲ್ಲಿ ಪ್ರಚಾರದ ಹೊಸ ಹೊಸ ಶಿಖರಗಳನ್ನೇರುತ್ತಾ ಹೋದ ವಿಕ್ರಾಂತ್ ರೋಣ ಈಗ ರಿಲೀಸ್ ಹಂತಕ್ಕೆ ತಲುಪಿದೆ. ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಎಲ್ಲೆಡೆ ಪ್ರೀ-ರಿಲೀಸ್ ಈವೆಂಟ್ ಮಾಡಿತ್ತು ವಿಕ್ರಾಂತ್ ರೋಣ ಚಿತ್ರತಂಡ. ಮುಂಬೈನಲ್ಲಿ ವಿಕ್ರಾಂತ್ ರೋಣನ ದಿಬ್ಬಣಕ್ಕೆ ಸಾರಥಿಯಾಗಿದ್ದು ಖುದ್ದು ಸಲ್ಮಾನ್ ಖಾನ್. ಒಂದೊಂದು ಭಾಷೆಯಲ್ಲೂ ಅಲ್ಲಿನ ಸ್ಟಾರ್ ನಟರು, ಸಂಸ್ಥೆಗಳು ಕೈಜೋಡಿಸಿದ್ದು ಮತ್ತೊಂದು ವಿಶೇಷ. ಸಿನಿ ಡಬ್ ಆಪ್ ಮೂಲಕ ಪ್ರೇಕ್ಷಕರಿಗೆ ಹೊಸ ತಂತ್ರಜ್ಞಾನವನ್ನೂ ಪರಿಚಯಿಸುತ್ತಿರುವುದು ಚಿತ್ರದ ಹೆಗ್ಗಳಿಕೆ. ಈ ಆಪ್ ಮೂಲಕ ಪ್ರೇಕ್ಷಕರು ತಮಗೆ ಬೇಕಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ರಾಕೆಟ್ರಿ ಚಿತ್ರವೂ ಈ ಟೆಕ್ನಾಲಜಿ ಅಳವಡಿಸಿಕೊಂಡಿತ್ತಂತೆ. ಆದರೆ.. ರಾಕೆಟ್ರಿ ಚಿತ್ರಕ್ಕೆ ಪ್ರೇಕ್ಷಕರ ಮಟ್ಟದಲ್ಲಿ ಒಳ್ಳೆಯ ಮಾಸ್ ಸಕ್ಸಸ್ ಸಿಗಲಿಲ್ಲ. ಕ್ಲಾಸ್ ವರ್ಗದ ಜನರಷ್ಟೇ ನೋಡಿ ಮೆಚ್ಚಿದ ಸಿನಿಮಾ ರಾಕೆಟ್ರಿ. ಆದರೆ, ವಿಕ್ರಾಂತ್ ರೋಣ ಫುಲ್ ಮಾಸ್. ಇದೆಲ್ಲದರ ಜೊತೆಗೆ ಈಗ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದೆ. ಯುಎಇಯಲ್ಲಿ ಪ್ರೀಮಿಯರ್ ಶೋ ಇದ್ದು, ಅಲ್ಲಿಗೆ ಸುದೀಪ್ ಅವರೇ ಖುದ್ದು ಹೋಗುತ್ತಿದ್ದಾರೆ. ಅದು ಮುಗಿದ ನಂತರ ದೆಹಲಿಗೆ ಬಂದರೆ, ಅಲ್ಲಿ ವಿಕ್ರಾಂತ್ ರೋಣನ ಸ್ವಾಗತಕ್ಕೆ ದೇಶದ ಸಂಸದರು ಇರಲಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗಾಗಿ ದೆಹಲಿಯಲ್ಲಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಹೀಗೆ ಚಿತ್ರದ ವಿಶೇಷಗಳದ್ದೆಲ್ಲ ಒಂದು ತೂಕವಾದರೆ.. ಚಿತ್ರದ ಪ್ರಚಾರದ್ದೇ ಇನ್ನೊಂದು ತೂಕ. ಇನ್ನೊಂದ್ ದಿನ ವೇಯ್ಟ್ ಮಾಡಿ.. ವಿಕ್ರಾಂತ್ ರೋಣದ ಗುಮ್ಮನನ್ನು ನೋಡಿಯೇ ಬಿಡೋಣ.. ಬಂದಾ.. ಬಂದ.. ಫಕೀರ ಬಂದ.. ರಾ..ರಾ.. ರಕ್ಕಮ್ಮ ಸದ್ದು ದೇಶದಾದ್ಯಂತ ಜೋರಾಗಿದೆ. ರಕ್ಕಮ್ಮ ಎಕ್ಕ..ಸಕ್ಕ.. ಕುಣಿಸುತ್ತಿದ್ದರೆ.. ರಾಜಕುಮಾರಿಯ ಜೋಗುಳ ಬೇರೆಯದೇ ರೀತಿ ಗುನುಗುವಂತಿದೆ. ಈಗ ಮತ್ತೊಂದು ಹಾಡು.. ಫಕೀರನ ಹಾಡು. ಈ ಹಾಡು ಸೃಷ್ಟಿಯಾಗಿರುವುದು ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿ ಅವರ ಮೇಲೆ. ಹಳ್ಳಿಗೆ ಬರೋ ಹುಡುಗನ ಮೇಲಿರೋ ಹಾಡಿದು. ಸ್ವಲ್ಪ ತಮಾಷೆಯಾಗಿ, ರೆಟ್ರೋ ಶೈಲಿಯಲ್ಲಿದೆ. ನಿರೂಪ್ ಭಂಡಾರಿ ಚಿತ್ರದಲ್ಲಿ ಸಂಜೀವ್ ಗಂಭೀರ್ ಅನ್ನೋ ಪಾತ್ರದಲ್ಲಿ ನಟಿಸಿದ್ದು, ಸುದೀಪ್ ಎದುರು ನಿರೂಪ್ ಪಾತ್ರ ಹೇಗಿರುತ್ತೆ ಅನ್ನೋ ಕುತೂಹಲವಂತೂ ಇದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ರಿಲೀಸ್ ಆಗುವುದು ಜುಲೈ ಅಂತ್ಯಕ್ಕೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರೋ ಚಿತ್ರ.. ದಿನ ದಿನಕ್ಕೂ ಸೆನ್ಸೇಷನ್ ಆಗುತ್ತಿದೆ. ರಕ್ಕಮ್ಮಾ ಖುಷಿಯಾದ್ಲಮ್ಮ.. ಕನ್ನಡದಲ್ಲೇ ಮಾತಾಡಿದ್ಲಮ್ಮ.. ರಾ ರಾ ರಕ್ಕಮ್ಮ.. ಹಾಡು ಸೂಪರ್ ಡ್ಯೂಪರ್ ಹಿಟ್ ಆಗಿಬಿಟ್ಟಿದೆ. ಎಲ್ಲೆಲ್ಲೂ ರಕ್ಕಮ್ಮಳದ್ದೇ ಸದ್ದು. ರಕ್ಕಮ್ಮನಾಗಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಟೆಪ್ ಹಾಕಿದ ನಂತರ ಅದನ್ನು ರೀಲ್ಸ್ ಮಾಡಿದ್ದು ಸುದೀಪ್. ಅದಾದ ಮೇಲೆ ಶುರುವಾಯ್ತು ರಕ್ಕಮ್ಮನ ಹವಾ. ಸ್ಟಾರುಗಳೂ ಅದೇ ಹಾಡಿಗೆ ಸ್ಟೆಪ್ ಹಾಕ್ತಾರೆ. ಫ್ಯಾನ್ಸ್‍ಗಳೂ ಅದೇ ಹಾಡಿಗೆ ಸ್ಟೆಪ್ ಹಾಕ್ತಾರೆ. ಫಾರಿನ್ನವರೂ ಅದೇ ಹಾಡಿಗೆ ಸ್ಟೆಪ್ ಹಾಕ್ತಿದ್ದಾರೆ. ನಮಸ್ಕಾರ ಎಲ್ಲರಿಗೂ.. ರಾ.. ರಾ.. ರಕ್ಕಮ್ಮ ಹಾಡು ದೊಡ್ಡ ಹಿಟ್ ಆಗಿದೆ. ಊರಲ್ಲಿ ಎಲ್ಲ ಇನ್ಮೇಲೆ ಒಂದೇ ಹೆಸರು.. ವಿಕ್ರಾಂತ್ ರೋಣ.. ಎಂದು ಕನ್ನಡದಲ್ಲೇ ಹೇಳಿ ಖುಷಿ ಹೆಚ್ಚಿಸಿದ್ದಾರೆ ರಕ್ಕಮ್ಮ. ಅಜನೀಶ್ ಲೋಕನಾಥ್ ಮ್ಯೂಸಿಕ್ಕಿನ ಹಾಡಿಗೆ ನಕಾಶ್ ಅಜೀಝ್, ಸುನಿಧಿ ಚೌಹಾಣ್ ಹಾಡಿದ್ದರೆ, ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ನೀಡಿದ್ದಾರೆ. ಕಿಚ್ಚ ಮತ್ತು ಜಾಕ್ವೆಲಿನ್ ಸ್ಟೆಪ್ಪಿನ ಹಾಡು ಅಭಿಮಾನಿಗಳಿಗೆ ಕಿಕ್ಕೇರಿಸಿದ್ದರೆ, ಅಭಿಮಾನಿಗಳ ಕ್ರೇಜು ಕಿಚ್ಚ ಮತ್ತು ಜಾಕ್‍ಗೆ ಕಿಕ್ಕೇರಿಸಿದೆ. ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು.. ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಕೆಲವೆಡೆ ಪ್ರೇಕ್ಷಕರ ಡಿಮ್ಯಾಂಡ್ ಮೇಲೆ 3ಡಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂಗಳು ಬರುತ್ತಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗಿರೋ ಅಭಿಪ್ರಾಯಗಳು. ಸಿನಿಮಾ ನೋಡಿದವರು ತಮಗನ್ನಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ ಚಿತ್ರದ ಬಗ್ಗೆ ಹೇಳಿಕೊಂಡಿರುವವರು ಪತ್ರಕರ್ತರಲ್ಲ. ವಿಮರ್ಶಕರೂ ಅಲ್ಲ. ಕೇವಲ ಸಿನಿಮಾ ಪ್ರೇಮಿಗಳು ಮತ್ತು ಪ್ರೇಕ್ಷಕರು ಮಾತ್ರ. ಇಲ್ಲಿ ಹಾಕಿರೋದು ಕೇವಲ ಒಪೀನಿಯನ್ಸ್‍ಗಳನ್ನಷ್ಟೇ.. ಸುದೀಪ್ ಎಂಟ್ರಿ.. ಆ ಕಾಡು.. ಕಾಡಿನೊಳಗಿನ ಆ ಫೈಟು.. ಚಿಂದಿ ಚಿಂದಿ ಚಿಂದಿ ಬಿಜಿಎಂ.. ಇಂಟರ್‍ವೆಲ್ ಟ್ವಿಸ್ಟ್ ಕಿ ಥಿಯೇಟರ್ ಬದಲ್ ಆಯ್‍ಪೋಯಿ.. ಇದೆಕ್ಕಡಿ ಮಾಸ್ ಟ್ವಿಸ್ಟ್ ರಾ ಮಾವ.. ಈ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಇನ್ನೊಂದು ಲೆವೆಲ್ಲಿಗೆ ಹೋಗುತ್ತಿದೆ. ನಾನು ನೋಡಿದ ಬೆಸ್ಟ್ ಇಂಡಿಯನ್ 3ಡಿ ಸಿನಿಮಾ. ಫುಲ್ ಪೈಸಾ ವಸೂಲ್. ಇಂಟರ್‍ವಲ್ ಸೀನ್‍ಗೆ ಥಿಯೇಟರ್ ಫುಲ್ ಹಾವಳಿ.. ಬೆಸ್ಟ್ 3ಡಿ ಸಿನಿಮಾ. ಇಂಟರ್‍ವೆಲ್ ಊಹಿಸಬಹುದು. ಆದರೆ ಕಿಕ್ ಕೊಡುತ್ತೆ. ರೆಗ್ಯುಲರ್ ಥ್ರಿಲ್ಲರ್ ಸಿನಿಮಾ ಅಲ್ಲ. ಕ್ಲೈಮಾಕ್ಸ್ ಬೆಂಕಿ.. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ.. ಟೇಕ್ ಎ ಬೋ.. ಒಟ್ಟಿನಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರೋ.. ವ್ಯಕ್ತವಾಗಿರೋ ಅಭಿಪ್ರಾಯಗಳೆಲ್ಲ ಪಾಸಿಟಿವ್. ಒಂದು ಚಿತ್ರ ಎಷ್ಟು ಕಲೆಕ್ಷನ್ ಮಾಡಿತು ಎನ್ನುವುದಕ್ಕಿಂತ ಎಷ್ಟು ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು ಎನ್ನುವುದರಲ್ಲೇ ಸಿನಿಮಾ ಸಕ್ಸಸ್ ಇದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಮೇಲೆ ಮಿಕ್ಕ ದಾಖಲೆಗಳೆಲ್ಲ ಹಿಂದ್ ಹಿಂದೇನೇ ಓಡೋಡಿ ಬರ್ತವೆ.. ವಿಕ್ರಾಂತ್ ರೋಣ ಲುಲು ಹೈಲೈಟ್ಸ್ ವಿಕ್ರಾಂತ್ ರೋಣ ಚಿತ್ರ ದೇಶದೆಲ್ಲೆಡೆ ಈವೆಂಟ್ ಮಾಡಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸೋ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಲುಲು ಮಾಲ್‍ನಲ್ಲಿ ವಿಕ್ರಾಂತ್ ರೋಣನ ಈವೆಂಟ್ ನಡೆದಿದ್ದು ವಿಶೇಷ. ಲುಲು ಮಾಲ್‍ನಲ್ಲಿ ನಡೆದ ಮೊದಲ ಈವೆಂಟ್ ಇದು ಎನ್ನುವುದು ಮತ್ತೊಂದು ವಿಶೇಷ. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಡೈರೆಕ್ಟರ್ ಆಗಬೇಕು ಎಂದು ಬಂದವರನ್ನು ಹೀರೋ ಆಗಿ ಎಂದು ಹೇಳಿದ್ದು ನಾನೇ ಎಂದು ಖುಷಿ ಪಟ್ಟು ಹೇಳಿಕೊಂಡರು ಉಪ್ಪಿ. ಯಶ್ ಇಂಡಸ್ಟ್ರಿಯನ್ನು ಪ್ಯಾನ್ ಇಂಡಿಯಾ ಲೆವೆಲ್ಲಿಗೆ ತೆಗೆದುಕೊಂಡು ಹೋದರು. ಈ ಚಿತ್ರ ವಿಶ್ವಮಟ್ಟಕ್ಕೆ ಒಯ್ಯಲಿ ಎಂದು ಹಾರೈಸಿದರು. ಸಚಿವ ಮುನಿರತ್ನ, ಶಾಸಕ ಉದಯ್ ಗರುಡಾಚಾರ್ ಕೂಡಾ ವೇದಿಕೆಯಲ್ಲಿದ್ದು. ಕಾರ್ಯಕ್ರಮ ನಡೆಸಿಕೊಟ್ಟಿದ್ದು ಅನುಶ್ರೀ. ವೇದಿಕೆಯಲ್ಲಿ ಅಭಿಮಾನಿಯೊಬ್ಬರು ಸುದೀಪ್ ಅವರಿಗಾಗಿ ಸ್ಪೆಷಲ್ ಜಾಕೆಟ್ ವೊಂದನ್ನು ತಂದಿದ್ದರು. ಪ್ರಕಾಶ್ ಥಿಯೇಟರ್ ಮಾಲೀಕರು ತಂದಿದ್ದ ಹ್ಯಾಂಡ್ ಮೇಡ್ ಜಾಕೆಟ್‍ನ್ನು ವೇದಿಕೆ ಮೇಲೆಯೇ ಧರಿಸಿ ಖುಷಿಪಟ್ಟರು ಸುದೀಪ್. ಪುಟ್ಟ ಮಕ್ಕಳು ಕಿಚ್ಚನ ಜೊತೆ ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದರು. ಗರಗರ ಗಗ್ಗರ ಡೈಲಾಗ್ ಹೊಡೆದು ವೇದಿಕೆಯಲ್ಲಿ ಮಿಂಚು ಹರಿಸಿದ ಸುದೀಪ್ ನಿರ್ದೇಶಕ ಅನೂಪ್ ಭಂಡಾರಿಯವರನ್ನು ಹೊಗಳಿದರು. ನಿರ್ದೇಶಕರ ಕಲ್ಪನೆಗೆ ತಕ್ಕಂತೆಯೇ ಸಿನಿಮಾ ಬಂದಿದೆ ಎಂದರು. ಮಗಳಿಗಾಗಿ ವೇದಿಕೆಯಲ್ಲಿಯೇ ಚಿತ್ರದ ಹಾಡು ಹಾಡಿದ ಸುದೀಪ್ ಪ್ರತಿಯೊಬ್ಬ ಮಗಳೂ ತಮ್ಮ ತಮ್ಮ ತಂದೆಯಂದಿರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುತ್ತಾರೆ ಎಂದಿದ್ದು ವೇದಿಕೆಯಲ್ಲಿದ್ದವರನ್ನು ಭಾವುಕರನ್ನಾಗಿಸಿತು. ವಿಕ್ರಾಂತ್ ರೋಣ ಹೀರೋಗಳು ಇವರೇ.. ವಿಕ್ರಾಂತ್ ರೋಣ ರಿಲೀಸ್ ಆಗಿದ್ದಾಯ್ತು. ಪ್ರೇಕ್ಷಕರು ಕಣ್ತುಂಬಿಕೊಂಡಿದ್ದೂ ಆಯ್ತು. ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಮತ್ತು ಕಿಚ್ಚನ ಹೊಡೆದಾಟ ಸಖತ್ತಾಗಿದೆ. ಜಾಕ್ವೆಲಿನ್ ಗ್ಲಾಮರ್ರು.. ಟೆಂಪರೇಚರ್ ಹೆಚ್ಚಿಸುವಲ್ಲಿ ಗೆದ್ದಿದೆ. ಹೆಣ್ಣು ಮಕ್ಕಳಿದ್ದವರಿಗೆ ಸಿನಿಮಾ ಇಷ್ಟವಾಗುತ್ತೆ. ಸಿನಿಮಾ ನೋಡುವವರಿಗೆ ಫುಲ್ ಮೀಲ್ಸ್. ಪೈಸಾ ವಸೂಲ್. ಇದೆಲ್ಲದರ ಮಧ್ಯೆ ಚಿತ್ರದ ಹೀರೋಗಳು ಯಾರ್ ಯಾರು ಎಂದು ನೋಡಿದರೆ.. ಪಟ್ಟಿ ಸ್ವಲ್ಪ ದೊಡ್ಡದೇ ಇದೆ. ಚಿತ್ರದ ಗ್ರಾಫಿಕ್ಸ್ ಅದ್ಭುತವಾಗಿದೆ. ನಿರ್ಮಲ್ ಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದವರು. ಈ ಗ್ರಾಫಿಕ್ಸ್‍ಗೆ ಸರಿಯಾದ ಸೆಟ್ ಸಪೋರ್ಟ್ ಸಿಕ್ಕದೇ ಹೋದರೆ ತಾಳಮೇಳವೇ ತಪ್ಪಿಹೋಗುತ್ತಿತ್ತು. ಚಿತ್ರದ ಬಹುತೇಕ ಚಿತ್ರೀಕರಣವಾಗಿರೋದು ಸೆಟ್‍ನಲ್ಲಿ. ಆ ಸೆಟ್‍ನ ಸೃಷ್ಟಿಕರ್ತ ಶಿವಕುಮಾರ್. ಸೆಟ್‍ನಲ್ಲಿಯೇ ಬಹುತೇಕ ಸಿನಿಮಾ ಚಿತ್ರೀಕರಣವಾದರೂ ಒಂದೊಂದು ದೃಶ್ಯವೂ ಅದ್ಭುತ ಎನ್ನುವಂತೆ ಸೆರೆ ಹಿಡಿದು ದೃಶ್ಯಕಾವ್ಯ ಸೃಷ್ಟಿಸಿರೋದು ವಿಲಿಯಂ ಡೇವಿಡ್. ಆಶಿಕ್ ಕುಸುಗಳ್ಳಿ ಇಡೀ ಚಿತ್ರದ ಎಡಿಟಿಂಗ್ ಮತ್ತು ಕಲರಿಂಗ್ ನೋಡಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಅಂಶವನ್ನೂ ಗುರುತಿಸಿದ್ದಾರೆ. ಇವೆಲ್ಲವೂ ಸರಿಯಾಗಿದ್ದಾಗ ಬಿಜಿಎಂ ಕೆಟ್ಟರೆ ಸಕಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ. ಆದರೆ.. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದೊಂದಿಗೇ ಕ್ಯಾರಿ ಆಗುವ ಮ್ಯೂಸಿಕ್ ಪ್ರೇಕ್ಷಕರನ್ನು ನೆತ್ತರ ಪರ್ಬದ ಲೋಕಕ್ಕೆ ನೇರವಾಗಿ ಕೊಂಡೊಯ್ದು ಕೂರಿಸಿ ಬಿಡುತ್ತದೆ. ಇವೆಲ್ಲದಕ್ಕೂ ಒಂದು ಕೊಂಡಿಯಾಗಿ ಕುಳಿತು.. ಕನಸು ಕಂಡು.. ಆ ಕನಸು ನನಸಾಗುವ ತಂಡವನ್ನು ರೂಪಿಸಿರುವುದು ಅನೂಪ್ ಭಂಡಾರಿ. ಅನೂಪ್ ಭಂಡಾರಿಯ ಎಲ್ಲ ಕನಸುಗಳಿಗೆ ತನುಮನ ಹಾಗೂ ವಿಶೇಷವಾಗಿ ಧನ ನೀಡಿರುವ ಜಾಕ್ ಮಂಜು ಚಿತ್ರದ ರಿಯಲ್ ಹೀರೋ. ಈ ಎಲ್ಲ ಹೀರೋಗಳೂ ಒಟ್ಟಾಗಿ ಕೆಲಸ ಮಾಡಿದ ಪ್ರತಿಫಲ ವಿಕ್ರಾಂತ್ ರೋಣ. ಒಂದು ಸಿನಿಮಾವನ್ನು ಯಾರೋ ಒಬ್ಬರು ಗೆಲ್ಲಿಸೋಕೆ ಆಗಲ್ಲ.. ಅದೊಂದು ಟೀಂ ವರ್ಕ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ವಿಕ್ರಾಂತ್ ರೋಣ ಟೀಂ. ವಿಕ್ರಾಂತ್ ರೋಣಕ್ಕೆ ಜಾತಿ ವಿವಾದ ಅಂಟಿಸಿದ ಆ ದಿನಗಳು ಚೇತನ್..! ವಿಕ್ರಾಂತ್ ರೋಣ ಚಿತ್ರ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿದೆ. 150 ಕೋಟಿ ಕ್ಲಬ್ ಸೇರೋಕೆ ದಾಪುಗಾಲಿಡುತ್ತಿದೆ. ಕಿಚ್ಚ ಸುದೀಪ್ ಕೆರಿಯರ್‍ನಲ್ಲಿ ಇದು ಬೇರೆಯದೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು.. ಎಲ್ಲರೂ ಗೆದ್ದಿದ್ದಾರೆ. ಆದರೆ.. ವಿವಾದಗಳೇ ಮುಗಿಯುವಂತೆ ಕಾಣುತ್ತಿಲ್ಲ. ಆರಂಭದಲ್ಲಿ ಕೆಲವರು ಚಿತ್ರವೇ ಚೆನ್ನಾಗಿಲ್ಲ ಎಂದರು. ಪ್ರೇಕ್ಷಕರು ಮತ್ತೆ ಮತ್ತೆ ಬಂದು ನೋಡಿ ಅದನ್ನು ಸುಳ್ಳು ಮಾಡಿದರು. ರಂಗಿತರಂಗ ಪಾರ್ಟ್ 2 ಎಂದರು. ಹಾಗೆ ಹೇಳಿದವರಿಗೆ ಪ್ರೇಕ್ಷಕರೇ ಏನಿವಾಗ.. ಸಿನಿಮಾ ಚೆನ್ನಾಗಿದ್ಯಲ್ಲ ಎಂದರು. ಸುದೀಪ್ ಅವರಿಗೆ ಸ್ಟಾರ್`ಗಿರಿಗೆ ತಕ್ಕಂತೆ ಬಿಲ್ಡಪ್ ಇಲ್ಲ ಎಂದಾಗ ಸ್ವತಃ ಸುದೀಪ್ ಇನ್ನೂ ಎಷ್ಟು ದಿನ ಅದನ್ನೇ ಮಾಡೋದು. ಮುಂದಿನ ಸಿನಿಮಾ ಹಾಗೆಯೇ ಮಾಡೋಣ ಬಿಡಿ ಎಂದು ತೇಲಿಸಿಬಿಟ್ಟರು. ಇದರ ಮಧ್ಯೆ ಸ್ಟಾರ್ ಡಮ್ ಪಕ್ಕಕ್ಕಿಟ್ಟು ನಟಿಸಿದ ಸುದೀಪ್ ಹೊಸ ವರ್ಗದ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡರು. ಕನ್ನಡ ಹಿಂದಿ ವಿವಾದ, ಬುರ್ಜ್ ಖಲೀಫಾ ಮೇಲೆ ಬೇಕಿತ್ತಾ ಎಂಬಂತಹ ಚಿತ್ರ ವಿಚಿತ್ರ ವಿವಾದಗಳನ್ನು ಸೃಷ್ಟಿಸಿದವರಿಗೀಗ ಹೊಸ ವಿವಾದ ಕಣ್ಣಿಗೆ ಕಂಡಿದೆ. ಚಿತ್ರದಲ್ಲಿ ದಲಿತರನ್ನು ಕ್ರೂರಿಗಳಂತೆ ಪಿಶಾಚಿಗಳಂತೆ ತೋರಿಸಲಾಗಿದೆಯಂತೆ. ಮುಸ್ಲಿಮರನ್ನು ಅದದೇ ರೀತಿಯಲ್ಲಿ ತೋರಿಸಲಾಗಿದೆಯಂತೆ. ಸಿನಿಮಾ ಟೆಕ್ನಿಕಲಿ ಚೆನ್ನಾಗಿದೆ. ಪರ್ಫಾಮೆನ್ಸ್ ಕೂಡಾ ಚೆನ್ನಾಗಿದೆ. ಆದರೆ, ಇಂತಹ ಸೂಕ್ಷ್ಮಗಳನ್ನು ಜಾತಿ/ಧರ್ಮಗಳನ್ನು ಸೂಕ್ಷ್ಮವಾಗಿ ಚಿತ್ರಿಸಬೇಕಿತ್ತು ಎಂದಿದ್ದಾರೆ ನಟ ಚೇತನ್. ಆ ದಿನಗಳು ಖ್ಯಾತಿಯ ಚೇತನ್ ಅವರ ಈ ಟೀಕೆಗೆ ಪರ ವಿರೋಧ ಟೀಕೆಗಳಿವೆ. ಕೆಲವರು ಚೇತನ್ ಅವರನ್ನು ಬೆಂಬಲಿಸಿದ್ದರೆ, ಇನ್ನೂ ಕೆಲವರು ಸ್ವತಃ ಚೇತನ್ ಮಾಡಿರೋದು ರೌಡಿಗಳ ಕಥೆಗಳನ್ನು. ಇಂತಹ ಚೇತನ್ ಸೂಕ್ಷ್ಮತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಕ್ಕೂ ವಿಕ್ರಾಂತ್ ರೋಣ ಕಾಲ್ಪನಿಕ ಕಥೆ. ಇಲ್ಲದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಬುದ್ದಿ ಹೇಳಿದ್ದಾರೆ. ವಿಕ್ರಾಂತ್ ರೋಣನ ಆ ಸೀಕ್ರೆಟ್ ಹೇಳಿಯೇ ಬಿಟ್ರು ಹೀರೋಯಿನ್..! ವಿಕ್ರಾಂತ್ ರೋಣ ಚಿತ್ರದ ಬಗ್ಗೆ ನಿರೀಕ್ಷೆಗಳೇನೂ ಕಡಿಮೆಯಿಲ್ಲ ಬಿಡಿ. ಇಡೀ ವಿಶ್ವದಲ್ಲಿ ಏಕಕಾಲಕ್ಕೆ ಸಾವಿರಾರು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿರೋ ವಿಕ್ರಾಂತ್ ರೋಣ ಸಿನಿಮಾದ ಕಥೆ ಏನು? ಅನೂಪ್ ಭಂಡಾರಿ ಕುತೂಹಲ ಹೆಚ್ಚಿಸುತ್ತಿದ್ದಾರೆಯೇ ಹೊರತು ಕಥೆ ಹೇಳ್ತಿಲ್ಲ. ಪತ್ರಕರ್ತರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋ ಸುದೀಪ್, ಕಥೆಯ ಬಗ್ಗೆ ಕೇಳಿದಾಗ ನಕ್ಕು ನಗಿಸಿ ಸೈಲೆಂಟ್ ಮಾಡಿಸುತ್ತಿದ್ದಾರೆ. ಸುದೀಪ್ ಚಿತ್ರದ ಬಗ್ಗೆ ಹೇಳಿರೋ ಒಂದೇ ಒಂದು ವಿಷಯ ಇಷ್ಟೆ, ಅವರು ಚಿತ್ರದಲ್ಲಿ ದ್ವಿಪಾತ್ರ ಮಾಡಿಲ್ಲ. ಆದರೆ.. ಹೀರೋಯಿನ್ ನೀತಾ ಅಶೋಕ್ ಮಾತ್ರ ಚಿತ್ರದ ಒಂದು ಗುಟ್ಟನ್ನು ಹೇಳಿಬಿಟ್ಟಿದ್ದಾರೆ. ನೀತಾ ಅಶೋಕ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಅಕಾ ಪನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯನ್ನು ಹೇಳೋ ಸೂತ್ರಧಾರಿಣಿಯೇ ಅಪರ್ಣಾ. ಕನ್ನಡತಿ. ಆದರೆ ಮುಂಬೈನಲ್ಲಿ ಹುಟ್ಟಿ ಬೆಳೆದಿರೋ ಹುಡುಗಿ. ಕನ್ನಡ ಮತ್ತು ಹಿಂದಿಯಲ್ಲಿ ಪಟಪಟನೆ ಮಾತನಾಡುವ.. ಹೊಸ ಹೊಸ ಸ್ಥಳಗಳನ್ನು ಹುಡುಕುವ ಅಡ್ವೆಂಚರಸ್ ಹುಡುಗಿಯ ಪಾತ್ರ ಎಂದೆಲ್ಲ ಹೇಳಿರೋ ನೀತಾ ಅಶೋಕ್ ಚಿತ್ರವನ್ನು ಹೋಲ್ ಸೇಲ್ ಪ್ಯಾಕೇಜ್ ಎಂದಿದ್ದಾರೆ. ಮಿಸ್ಟರಿ, ಥ್ರಿಲ್, ಎಮೋಷನ್ಸ್, ಆ್ಯಕ್ಷನ್.. ಎಲ್ಲವೂ ಇರೋ ಕಂಪ್ಲೀಟ್ ಪ್ಯಾಕೇಜ್ ಎಂದಿದ್ದಾರೆ. ನಿರ್ದೇಶಕ, ನಾಯಕರು ತುಟಿಗೇ ಟೇಪ್ ಹಾಕಿಕೊಂಡಿರೋವಾಗ ರಿಲೀಸ್ ಹೊತ್ತಲ್ಲಿ ನಾಯಕಿ ಇಷ್ಟು ಹೇಳಿದರು ಎಂದು ಫ್ಯಾನ್ಸ್ ಖುಷಿಯಾಗಬೇಕಷ್ಟೆ. ಯಾಕಂದ್ರೆ ನೀತಾ ಅಶೋಕ್ ಕೂಡಾ ಪೂರ್ತಿ ಹೇಳಿಲ್ಲ. ಇದ್ದ ಥ್ರಿಲ್ಲಿಂಗ್ ಸಸ್ಪೆನ್ಸ್‍ನ್ನ ಡಬಲ್ ಮಾಡಿ ಹೋಗಿದ್ದಾರೆ. ನೀತಾ ಮಾತು ಕೇಳಿ ಆಕ್ಚುಯಲಿ ಥ್ರಿಲ್ ಆಗಿ ನಗು ಚೆಲ್ಲಿರೋದು ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜು. ಚಿತ್ರದ ಕ್ರೇಜ್ ಹೆಚ್ಚಿದಷ್ಟೂ ಥ್ರಿಲ್ ಆಗಬೇಕಾದವರು ಅವರೇ ತಾನೆ.. ವಿಕ್ರಾಂತ್ ರೋಣನ ಎದುರೂ ಸೋತ ಆ ಚಿತ್ರಗಳು..! ದಕ್ಷಿಣದ ಚಿತ್ರಗಳು ಎದುರು ಮತ್ತೊಮ್ಮೆ ಬಾಲಿವುಡ್ ಸೈಲೆಂಟ್ ಆಗಿದೆ. ವಿಕ್ರಾಂತ್ ರೋಣ ಚಿತ್ರದ ಎದುರು ಜಾನ್ ಅಬ್ರಹಾಂ ನಟಿಸಿದ್ದ ಏಕ್ ವಿಲನ್ ರಿಲೀಸ್ ಆಗಿತ್ತು. ಹಿಂದಿ ಮಾರ್ಕೆಟ್‍ನಲ್ಲಿ ಅಷ್ಟೋ ಇಷ್ಟೋ ಉಸಿರಾಡುತ್ತಿದೆಯಾದರೂ ಬೇರೆ ಮಾರ್ಕೆಟ್‍ಗಳಲ್ಲಿ ಢುಂ ಢುಂ ಢುಮ್ಕಿ. ಅತ್ತ ತೆಲುಗಿನಲ್ಲಿ ರವಿತೇಜ ಅಭಿನಯದ ರಾಮರಾವ್ ಆನ್ ಡ್ಯೂಟಿ ಚಿತ್ರ ಕೂಡಾ ನಿರೀಕ್ಷೆಯನ್ನು ರೀಚ್ ಮಾಡೋಕೆ ಆಗಿಲ್ಲ. ಇದರ ನಡುವೆ ಭರ್ಜರಿ ಪ್ರದರ್ಶನ ಕಾಣ್ತಿರೋದು ಒನ್ & ಓನ್ಲಿ ವಿಕ್ರಾಂತ್ ರೋಣ. ಈ ಹಿಂದೆ ಕೆಜಿಎಫ್ ಎದುರೂ ಜಾನ್ ಅಬ್ರಹಾಂ ಸಿನಿಮಾ ಸೋತಿತ್ತು. ಪುಷ್ಪ ಚಿತ್ರದ ಎದುರು ಕೆಲವು ಹಿಂದಿ ಚಿತ್ರಗಳು ಮಕಾಡೆ ಮಲಗಿದ್ದವು. ಆರ್.ಆರ್.ಆರ್. ಎದುರು ಬರುವ ಧೈರ್ಯವನ್ನು ಬಾಲಿವುಡ್`ನ ದೊಡ್ಡ ಚಿತ್ರಗಳು ಮಾಡಿರಲಿಲ್ಲ. ತಮಿಳಿನ ವಿಕ್ರಂ ಎದುರೂ ಹಿಂದಿ ಚಿತ್ರಗಳು ಮುಗ್ಗರಿಸಿ ಬಿದ್ದಿದ್ದವು. ವಿಶೇಷವೆಂದರೆ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಲೆಕ್ಕ ಮಾತ್ರ ಸಿಗುತ್ತಿಲ್ಲ. ಒಬ್ಬೊಬ್ಬರ ಲೆಕ್ಕ ಒಂದೊಂದು ರೀತಿ. ಅತ್ಯಂತ ಕಡಿಮೆ ಲೆಕ್ಕವೆಂದರೆ 30 ಕೋಟಿ. ಹೆಚ್ಚು ಲೆಕ್ಕವೆಂದರೆ 35 ಕೋಟಿ. ಇದು ವಿಶ್ವದೆಲ್ಲೆಡೆಯ ಲೆಕ್ಕ. ತಮಿಳುನಾಡಿನಲ್ಲಿ ಮೊದಲ ದಿನ ಒಂದು ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದ್ದು, 2ನೇ ದಿನ ಇನ್ನೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತೆಲುಗಿನ ಎರಡೂ ರಾಜ್ಯಗಳಲ್ಲಿ ಕಲೆಕ್ಷನ್ 2 ಕೋಟಿ ದಾಟಿದ್ದು, 2ನೇ ದಿನ ಆ ಲೆಕ್ಕವನ್ನೂ ಮೀರಿಸುವ ಸೂಚನೆ ಸಿಕ್ಕಿದೆ. ಹಿಂದಿ ಮಾರುಕಟ್ಟೆಯಲ್ಲಿ ಎರಡೂವರೆ ಕೋಟಿ ಕಲೆಕ್ಷನ್ ಆಗಿದ್ದು, ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಪಾಸಿಟಿವ್ ರೀವ್ಯೂ ಚಿತ್ರದ ಕಲೆಕ್ಷನ್ ಹೆಚ್ಚಿಸುವ ಸೂಚನೆ ಕೊಟ್ಟಿದೆ. ಟೋಟ್ಟಲ್ಲಿ.. ವಿಕ್ರಾಂತ್ ರೋಣ ಸಕ್ಸಸ್ ಸ್ಟೋರಿ ಇಷ್ಟೆ.. ರಾರಾ ರಕ್ಕಮ್ಮ.. ಸೂಪರ್ ಹಿಟ್ ಫಿಕ್ಸಮ್ಮ.. ವಿಕ್ರಾಂತ್ ರೋಣನಿಗೆ ಹೊಸ ಗುಮ್ಮ ಹಾಡು.. : ಇದು ಫ್ಯಾನ್ಸ್ ಸೃಷ್ಟಿ..! ವಿಕ್ರಾಂತ್ ರೋಣ ಚಿತ್ರದ ಡೆವಿಲ್ ಸಾಂಗ್ ರಿಲೀಸ್ ಆಗಿದ್ದು, ಟ್ರೆಂಡ್ ಆಗಿದ್ದು ಎಲ್ಲ ಓಲ್ಡ್. ಈಗ ಅದನ್ನೂ ಮೀರಿಸುವ ಇನ್ನೊಂದು ಹಾಡು ಬಂದಿದೆ. ಈ ಹಾಡಿನ ಸೃಷ್ಟಿಕರ್ತರು ಜಾಕ್ ಮಂಜು ಅಲ್ಲ. ಅನೂಪ್ ಭಂಡಾರಿ ಅಲ್ಲ. ಅಜನೀಶ್ ಲೋಕನಾಥ್ ಅಲ್ಲ. ಕಿಚ್ಚ ಸುದೀಪ್ ಕೂಡಾ ಅಲ್ಲ. ಫ್ಯಾನ್ಸ್. ಕಿಚ್ಚನ ಫ್ಯಾನ್ಸ್. ಹೀಗಾಗಿಯೇ.. ಇಡೀ ಚಿತ್ರತಂಡ ಡಬಲ್ ಖುಷಿಯಾಗಿದೆ. ಎಂ.ಎಸ್.ವಿಕ್ರಂ ಅನ್ನೋ ಕಿಚ್ಚ ಸುದೀಪ್ ಅಭಿಮಾನಿ ಸ್ವತಃ ಒಂದು ಗುಮ್ಮ ಹಾಡನ್ನು ಸೃಷ್ಟಿಸಿದ್ದಾರೆ. ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಲಿಖಿತ್ ಗೌಡ ಈ ಗುಮ್ಮ ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಒಟ್ನಲ್ಲಿ ವಿಕ್ರಾಂತ ಹಬ್ಬ.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಕಾನೂನು ಸಚಿವಾಲಯ ಮತ್ತು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು, 2,000 ರೂಪಾಯಿಗಿಂತಲೂ ಹೆಚ್ಚಿನ ದೇಣಿಗೆಯ ವಿವರವನ್ನು ಬಹಿರಂಗಪಡಿಸುವಂತೆ ಸೂಚಿಸುವ ತಿದ್ದುಪಡಿ ತರುವ ಪ್ರಸ್ತಾಪ ಮುಂದಿಟ್ಟಿದೆ. ಅಲ್ಲದೆ, ಪಕ್ಷಗಳು ಸ್ವೀಕರಿಸುವ ನಗದು ದೇಣಿಗೆಯ ಮಿತಿಯನ್ನು ₹20 ಕೋಟಿಗೆ ಸೀಮಿತಗೊಳಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಆಯೋಗದ ಪ್ರಸ್ತಾಪಗಳನ್ನು ಜಾರಿಗೆ ತರಲು ಚುನಾವಣಾ ನೀತಿ ಸಂಹಿತೆ 1961ರ ನಿಯಮ 89ರ ತಿದ್ದುಪಡಿ ಮಾಡಬೇಕಾಗುತ್ತದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ ಹಾಗೂ ಜನಪ್ರತಿನಿಧಿ ಕಾಯಿದೆಯ ತಿದ್ದುಪಡಿ ಮೂಲಕ ರಾಜಕೀಯ ಪಕ್ಷಗಳನ್ನು ವಿದೇಶಿ ದೇಣಿಗೆಯಿಂದ ದೂರವಿಡುವ ಯೋಜನೆ ರೂಪಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಟ್ಟವರ ಹೆಸರು ಬಹಿರಂಗಪಡಿಸಬೇಕು ಮತ್ತು ಪಕ್ಷಗಳು 2,000 ರೂಪಾಯಿಗಿಂತಲೂ ಹೆಚ್ಚಿನ ಮೊತ್ತದೆ ದೇಣಿಗೆಯನ್ನು ಅನಾಮದೇಯವಾಗಿ ಉಳಿಸಿಕೊಳ್ಳುವಂತಿಲ್ಲ ಎಂದು ಭಾರತೀಯ ಚುನಾವಣಾ ಆಯೋಗದ ಕರಡು ತಿದ್ದುಪಡಿಯಲ್ಲಿ ಹೇಳಲಾಗಿದೆ. ರಾಜಕೀಯ ಪಕ್ಷಗಳು ಈವರೆಗೆ 20,000ಕ್ಕಿಂತ ಹೆಚ್ಚಿನ ದೇಣಿಗೆಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಬೇಕೆನ್ನುವ ನಿಯಮ ಜಾರಿಯಲ್ಲಿದೆ. ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ. ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹ ಪರಿಷ್ಕರಿಸುವ ಉದ್ದೇಶದಿಂದ ಜನಪ್ರತಿನಿಧಿ ಕಾಯಿದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಸುದ್ದಿ ಓದಿದ್ದೀರಾ? 10 ಸಾವಿರ ಕೋಟಿ ರೂ. ಗಡಿ ದಾಟಿದ ಚುನಾವಣಾ ಬಾಂಡ್‌ ಮಾರಾಟ, ಬಿಜೆಪಿಗೆ ಸಿಂಹಪಾಲು ಚುನಾವಣಾ ಹಣಕಾಸಿನ ವ್ಯವಹಾರದ ಮೇಲೆ ಗಮನವಿಡುವ ಉದ್ದೇಶದಿಂದ ಆಯೋಗವು, ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಶಾಸಕ ಸ್ಥಾನ ಮತ್ತು ಸಂಸದ ಎರಡೂ ಸ್ಥಾನಗಳಿಗೆ ಸ್ಪರ್ಧಿಸಿದರೆ ಪ್ರತ್ಯೇಕ ಎರಡು ಖಾತೆಗಳನ್ನು ತೆರೆಯಬೇಕಾಗುತ್ತದೆ. ಕೆಲವು ರಾಜಕೀಯ ಪಕ್ಷಗಳು ದೊಡ್ಡ ಮೊತ್ತವನ್ನು ಸ್ವೀಕರಿಸಿದ್ದರೂ ಆಯೋಗಕ್ಕೆ ಯಾವುದೇ ಮಾಹಿತಿ ನೀಡಿಲ್ಲ. 20,000 ರೂಪಾಯಿ ಮಿತಿಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆದಿದೆ. ಹಾಗಾಗಿ 2,000ಕ್ಕಿಂತ ಹೆಚ್ಚಿನ ಸ್ವೀಕೃತಿ ದೇಣಿಗೆಯನ್ನು ಬಹಿರಂಗಪಡಿಸುವಂತೆ ಆಯೋಗ ಸೂಚಿಸಲಿದೆ.
ಮೈಸೂರು: ಸಂಚಾರ ವ್ಯವಸ್ಥೆಯನ್ನು ಸದೃಢಗೊಳಿಸಲೆಂದು ರೂಪಿಸಿರುವ ಎಂ-ಟ್ರ್ಯಾಕ್ ಯೋಜನೆ ಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಹಾಗೂ ಬೆಂಗಳೂರಿನ ಸಂಚಾರ ಮತ್ತು ರಸ್ತೆ ಸುರಕ್ಷತೆ ಕಮೀಷ್ನರ್ ಡಾ. ಎಂ.ಎ.ಸಲೀಂ ಅವರು ಮೈಸೂರು ನಗರ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ. ಇಂದು ಮಧ್ಯಾಹ್ನ ಮೈಸೂರಿನ ನಜರ್ ಬಾದ್‍ನಲ್ಲಿರುವ ನಗರ ಪೊಲೀಸ್ ಕಮೀ ಷ್ನರ್ ಕಚೇರಿ ಸಭಾಂಗಣದಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, 2015ರಲ್ಲಿ ತಾವು ಮೈಸೂರು ನಗರ ಪೊಲೀಸ್ ಕಮೀಷ್ನರ್ ಆಗಿದ್ದಾಗ ಸಂಚಾರ ವ್ಯವಸ್ಥೆಯನ್ನು ಸಬಲ ಗೊಳಿಸಿ ಸುರಕ್ಷಾ ಸಂಚಾರ ಸೌಲಭ್ಯ ಕಲ್ಪಿ ಸುವ ಸಲುವಾಗಿ ಬೆಂಗಳೂರು ಮಾದರಿ ಯಲ್ಲಿ ಎಂ-ಟ್ರ್ಯಾಕ್ ಯೋಜನೆ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು. ಮೈಸೂರಿನವರೇ ಆದ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾವನೆಗೆ ಅನುಮೋದನೆ ನೀಡಿ ಅದರ ಅನುಷ್ಠಾನಕ್ಕೆ 13 ಕೋಟಿ ರೂ. ಅನುದಾನವನ್ನು ನೀಡಿ ದ್ದರು. ಅಷ್ಟೂ ಹಣ ಎರಡು ಹಂತಗಳಲ್ಲಿ ಬಿಡುಗಡೆಯಾಗಿದ್ದು, ಪ್ರಸ್ತುತ ಇರುವ 52 ಟ್ರಾಫಿಕ್ ಸಿಗ್ನಲ್ ಲೈಟ್‍ಗಳನ್ನು ಅತ್ಯಾ ಧುನಿಕ ಉಪಕರಣಗಳೊಂದಿಗೆ ಉನ್ನತೀ ಕರಣಗೊಳಿಸಲಾಗಿದೆ. 59 ಸರ್ವೆಲನ್ಸ್ ಕ್ಯಾಮರಾ, 50 ಹೆಚ್ಚುವರಿ ಸಿಸಿ ಕ್ಯಾಮರಾ ಗಳನ್ನು ಜಂಕ್ಷನ್‍ಗಳು, ಪ್ರಮುಖ ಸರ್ಕಲ್ ಗಳಲ್ಲಿ ಅಳವಡಿಸಲಾಗಿದೆಯಲ್ಲದೆ, ಬ್ಲ್ಯಾಕ್ ಬೆರೀಸ್ ಬದಲಾಗಿ ಮಲ್ಟಿ ಫಂಕ್ಷನಲ್ ಉಪಕರಣಗಳನ್ನು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಒದಗಿಸಲಾಗಿದೆ ಎಂದು ಡಾ. ಸಲೀಂ ತಿಳಿಸಿದರು. ಎಂ-ಟ್ರ್ಯಾಕ್ ಯೋಜನೆಯಡಿ ಬೆಂಗ ಳೂರು ಮಾದರಿಯಲ್ಲಿ ನಗರ ಪೊಲೀಸ್ ಕಮೀಷ್ನರ್ ಕಚೇರಿ ನೂತನ ಕಟ್ಟಡದಲ್ಲಿ ಸಂಚಾರ ನಿರ್ವಹಣಾ ಕೇಂದ್ರ (Traffic Management Centre)ವನ್ನು ಸಿದ್ಧಗೊಳಿಸುವುದೂ ಸೇರಿದಂತೆ ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರ ಪೂರ್ಣ ಗೊಳಿಸಿ ಎಂದೂ ಅವರು ಸೂಚಿಸಿದರು. ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ ಮುಂದುವರಿಸಬೇಕು. ಅಗತ್ಯವಿರುವೆಡೆ ಸೂಚನಾ ಫಲಕಗಳನ್ನು ಅಳವಡಿಸಿ ವಾಹನ ನಿಲುಗಡೆಗೆ ಸೌಲಭ್ಯ ಕಲ್ಪಿಸುವಂತೆಯೂ ಡಾ. ಎಂ.ಎ.ಸಲೀಂ ಅವರು ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಮೈಸೂರು ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್, ಡಿಸಿಪಿ ಗಳಾದ ಮಹಾನಿಂಗ ನಂದಗಾವಿ, ಎನ್. ವಿಷ್ಣುವರ್ಧನ, ಸಂಚಾರ ವಿಭಾಗದ ಎಸಿಪಿ, ಎಲ್ಲಾ ಸಂಚಾರ ಠಾಣೆಗಳ ಇನ್ಸ್ ಪೆಕ್ಟರ್, ಸಬ್ ಇನ್ಸ್‍ಪೆಕ್ಟರ್‍ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Vishwavani Kannada Daily > ಜಿಲ್ಲೆ > ಬೆಂಗಳೂರು ನಗರ > ಮೋದಿಯವರ ಎಲ್ಲ ಯೋಜನೆಗಳಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯ: ಸಿ.ಟಿ.ರವಿ ಮೋದಿಯವರ ಎಲ್ಲ ಯೋಜನೆಗಳಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯ: ಸಿ.ಟಿ.ರವಿ Saturday, November 27th, 2021 ವಿಶ್ವವಾಣಿ ಬೆಂಗಳೂರು: ನರೇಂದ್ರ ಮೋದಿಯವರ ಎಲ್ಲ ಯೋಜನೆಗಳಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ತಿಳಿಸಿದರು. ಭಾರತೀಯ ಜನತಾ ಯುವಮೋರ್ಚಾ ವತಿಯಿಂದ ಕ್ಲಬ್ ಹೌಸ್ ವೇದಿಕೆಯಲ್ಲಿ ಕಮಲ ಕ್ಲಬ್ ಏರ್ಪಡಿಸಿದ್ದ ಸಂವಿಧಾನ ಸಂಭ್ರಮ ಚಿಂತನ ಮಂಥನ ಕಾರ್ಯಕ್ರಮ ದಲ್ಲಿ “ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿನ ಸಮರಸ ಸಮಾಜ ನಿರ್ಮಾಣದಲ್ಲಿ ನಮ್ಮ ಪಾತ್ರ” ಕುರಿತು ಮಾತನಾಡಿದರು. ವಂಶವಾದ, ಜಾತಿವಾದದ ರಾಜಕೀಯ, ಮತಬ್ಯಾಂಕ್ ಆಧರಿತ ರಾಜನೀತಿ ದೂರವಾಗಬೇಕು ಎಂಬುದೇ ಬಿಜೆಪಿ ಆಶಯವಾಗಿದೆ. ರಾಷ್ಟ್ರವಾದ, ಸಮರಸ ಸಮಾಜದ ನಿರ್ಮಾಣವೇ ಬಿಜೆಪಿ ಗುರಿ. ಅದು ಸದ್ದಿಲ್ಲದ ಕ್ರಾಂತಿ ಆಗಬೇಕು ಎಂದು ಆಶಿಸಿದರು. ಸಂವಿಧಾನವೇ ಭಾರತದ ಆತ್ಮವಾಗಿದೆ. ಆ ಆಶಯದೊಂದಿಗೆ ನಾವು ಕೆಲಸ ಮಾಡು ತ್ತೇವೆ. ಸಂವಿಧಾನಶಿಲ್ಪಿಯ ಧ್ಯೇಯವೇ ನಮ್ಮ ಪಕ್ಷದ ನಿಲುವು ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷ, ಪಿಡಿಪಿ, ಎನ್‍ಸಿಪಿ, ಆರ್‍ಜೆಡಿ, ಸಮಾಜವಾದಿ ಪಾರ್ಟಿ, ಬಿಜೆಡಿ, ಟಿಎಂಸಿ, ಡಿಎಂಕೆ, ತೆಲುಗು ದೇಶಂ, ಟಿಆರ್‍ಎಸ್, ವೈಎಸ್‍ಆರ್‍ಪಿಗಳು ಕಂಪಾರ್ಟ್‍ ಮೆಂಟ್ ಆಧರಿತವಾಗಿವೆ. ಬಿಜೆಪಿಯಲ್ಲಿ ಕೌಟುಂಬಿಕ ವಾರೀಸುದಾರಿಕೆ ಇಲ್ಲ. ಮೋದಿ, ನಡ್ಡಾ ಅವರೂ ಕೌಟುಂಬಿಕ ವಾರೀಸುದಾರಿಕೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್‍ನಲ್ಲಿ ಸಾಮಂತರಾಗಿರಬಹುದು. ಮಹಾರಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕರ್ನಾಟಕದ ಜೆಡಿಎಸ್ ಕೂಡ ಆ ಕಂಪಾರ್ಟ್‍ ಮೆಂಟ್‍ನ ಮೊದಲ ಸ್ಥಾನವನ್ನು ವಂಶದೊಳಗೇ ಇಟ್ಟುಕೊಂಡಿದೆ ಎಂದು ತಿಳಿಸಿದರು. ಸಾಮಾಜಿಕ ನ್ಯಾಯವು ಪ್ರತಿ ಕಾರ್ಯಕರ್ತನ ಧ್ಯೇಯವಾಗಲಿ. ಜಾತಿಯ ಆಧಾರದಲ್ಲಿ ತಾರತಮ್ಯ ಮಾಡದಿರಿ ಎಂದು ಅವರು ಸಲಹೆ ನೀಡಿದರು. ಪಂಚ ತೀರ್ಥದ ಅಭಿವೃದ್ಧಿ ಮಾಡಿದ್ದೇ ಬಿಜೆಪಿಯ ಕೇಂದ್ರ ಸರಕಾರ ಎಂದ ಅವರು, ಅಸ್ಪøಶ್ಯತೆಗೆ ಮನೆ, ಮನದಲ್ಲಿ ಜಾಗ ಕೊಡಬೇಡಿ ಎಂದು ತಿಳಿಸಿದರು. ಸಮಾಜ ಸುಧಾರಣೆಯೂ ನಮ್ಮ ಚಟುವಟಿಕೆಯ ಭಾಗ ಆಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ. ಇವತ್ತು ಹೊಸರೀತಿಯಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಶಕ್ತಿಗಳು ತಲೆ ಎತ್ತುತ್ತಿವೆ. ನಮ್ಮ ಪಕ್ಷದಲ್ಲಿ ಎತ್ತರಕ್ಕೆ ಏರಲು ನಮಗೆ ದೊಡ್ಡ ರಾಜಕೀಯ ಕೌಟುಂಬಿಕ ಹಿನ್ನೆಲೆ ಬೇಕಾಗಿಲ್ಲ. ಪ್ರಧಾನಿಯವರಿಗೇ ಅಂಥ ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲ. ಕೆಲವು ರಾಜಕೀಯ ಪಕ್ಷಗಳನ್ನು ಗಮನಿಸಿದರೆ ಪಕ್ಷದೊಳಗೂ ಕಂಪಾರ್ಟ್‍ಮೆಂಟ್ ಇದೆ ಎಂದು ತಿಳಿಸಿದರು. ಹಿಂದೆ ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿ 100 ರೂಪಾಯಿ ಅನುದಾನದಲ್ಲಿ ಕೇವಲ 15 ರೂಪಾಯಿ ಫಲಾನುಭವಿಯನ್ನು ತಲುಪುತ್ತಿತ್ತು. ಆದರೆ, ಈಗ ನೇರ ಸೌಲಭ್ಯ ವರ್ಗಾವಣೆ ಮಾಡುತ್ತಿದ್ದು, ಪೂರ್ಣ ಅನುದಾನ ಬಳಕೆಯಾಗುತ್ತಿದೆ ಎಂದು ತಿಳಿಸಿದರು. ಜಾತಿ ಕಟ್ಟಿಕೊಂಡು ಅಧಿಕಾರ ಹಿಡಿಯುವುದು ನಮ್ಮ ಉದ್ದೇಶವಲ್ಲ. ರಾಷ್ಟ್ರಹಿತಕ್ಕೆ ಅಡ್ಡಿಯನ್ನು ದೂರ ಮಾಡಿ, ಸಮಾಜದಲ್ಲಿ ಏಕತೆಯ ಮೂಲಕ ಅಭಿವೃದ್ಧಿ ಸಾಧನೆಯೇ ಮತಬ್ಯಾಂಕ್ ರಾಜಕೀಯವನ್ನು ಮೋದಿಯವರು ಜಾರಿಗೊಳಿಸಿಲ್ಲ. ಅವರ ಘೋಷಣೆಯೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಧರಿತವಾಗಿವೆ. ಆದರೆ, ಸಿದ್ದರಾಮಯ್ಯ ಅವರು ಮತ ಬ್ಯಾಂಕ್ ರಾಜಕೀಯಕ್ಕಾಗಿ ಶಾದಿ ಭಾಗ್ಯ, ಕೆಲವೇ ಜಾತಿಯ ಮಕ್ಕಳಿಗೆ ಪ್ರವಾಸ ಭಾಗ್ಯ ಜಾರಿಗೊಳಿಸಿದ್ದರು. ಅದರ ಹಿಂದೆ ಜಾತಿಯ ಕಮಟು ವಾಸನೆ ಇತ್ತು ಎಂದರು. ಸಂಘದ ಶಾಖೆಯಲ್ಲಿ ಹೇಳಿಕೊಟ್ಟ ಅಸ್ಪøಶ್ಯತೆಯನ್ನು ವಿರೋಧಿಸುವ ಹಾಡನ್ನು ನೆನಪಿಸಿಕೊಂಡರು. ಅಸ್ಪøಶ್ಯತೆಯನ್ನು ಮನಸ್ಸಿನಿಂದ ದೂರಮಾಡಬೇಕಾದ ಆಶಯವುಳ್ಳ ಹಾಡುಗಳನ್ನು ಉದಾಹರಿಸಿದರು. ಡಾ. ಅಂಬೇಡ್ಕರ್ ಅವರ ಆಶಯವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಮಾಜದ ಎಲ್ಲ ವರ್ಗಕ್ಕೂ ಬಲ ಬರಬೇಕು ಎಂಬುದೇ ಡಾ.ಅಂಬೇಡ್ಕರ್ ಅವರ ಆಶಯವಾಗಿತ್ತು. ಸಮಾಜದೊಳಗಿನ ಕಂಪಾರ್ಟ್‍ಮೆಂಟ್, ಅಸ್ಪøಶ್ಯತೆ, ಜಾತೀಯತೆ ವಿರುದ್ಧ ಅವರು ಹೋರಾಡಿದರು. ಬಿಜೆಪಿ ರಾಷ್ಟ್ರಹಿತದ ಹಿನ್ನೆಲೆಯಲ್ಲಿ ಹುಟ್ಟಿದ ಪಕ್ಷ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆ ನಮ್ಮೆದುರಿಗಿತ್ತು ಎಂದರು. ಭಗವಂತ ಎಂದೂ ಜಾತಿ ಗಮನಿಸಿ ಪ್ರತ್ಯಕ್ಷ ಆಗಲಿಲ್ಲ. ಭಕ್ತ ಕುಂಬಾರ, ಶಬರಿ, ಮಾರ್ಕಂಡೇಯ ಸೇರಿ ಜಾತಿ ಮೇಲೆ ಒಲಿಯುವವನಲ್ಲ ಎಂದು ಸಂದೇಶ ನೀಡಿದ್ದಾನೆ. ಋಷಿಮುನಿಗಳೂ ಸಮರಸ ಸಮಾಜದ ಸಂದೇಶವನ್ನೇ ನೀಡಿದ್ದರು ಎಂದು ವಿವರಿಸಿದರು. ಬಿಜೆಪಿ ಸುಧಾರಣೆಯ ನೇತೃತ್ವ ವಹಿಸಿದ ರಾಜಕೀಯ ಪಕ್ಷ. ಅಧಿಕಾರ ಎಂಬುದು ನಮ್ಮ ಅಂತಿಮ ಗುರಿಯಲ್ಲ. ಸಂವಿಧಾನದ ಆಶಯ ಅನುಷ್ಠಾನವೇ ನಮ್ಮ ಗುರಿ ಎಂದು ತಿಳಿಸಿದರು. ನವೆಂಬರ್ 26 ರ ಸಂವಿಧಾನ ದಿನಾಚರಣೆಯ ಅಂಗವಾಗಿ ಈ ಕಾರ್ಯಕ್ರಮ ಏರ್ಪಡಿಸಿದ್ದು, “ಸಂವಿಧಾನದ ಗಹನತೆ ಮತ್ತು ಅಂಬೇಡ್ಕರ್ ಸಮಗ್ರತೆ” ಕುರಿತು ಶಾಸಕರು ಮತ್ತು ಚಿಂತಕರಾದ ಎನ್.ಮಹೇಶ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ದಿನ ಆಚರಣೆ ಆರಂಭಿಸಿ ಪರಿವರ್ತನೆಯ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಸಂವಿಧಾನದ ಮಹತ್ವ, ಇತಿಹಾಸ, ಮುಂದಿನ ಗುರಿಯ ಕುರಿತು ಅವರು ಜನತೆ ತಿಳಿಯಬೇಕೆಂದು ಆಶಿಸಿದ್ದಾರೆ. ಪ್ರಧಾನಿಯವರಿಗೆ ಗೌರವ ಸಲ್ಲಿಸುತ್ತೇನೆ ಎಂದರು. ಬಿಜೆಪಿ ಸಂವಿಧಾನವಿರೋಧಿ ಎಂಬ ಕಾಂಗ್ರೆಸ್ ಅಪಪ್ರಚಾರದಲ್ಲಿ ಹುರುಳಿಲ್ಲ ಎಂದರು. ನೈತಿಕತೆ, ಕಾನೂನಿನ ಹಕ್ಕು ಬಾಧ್ಯತೆ ತಿಳಿಸುವ, ರಾಜಕೀಯ ವ್ಯವಸ್ಥೆ ಕುರಿತು ಮಾಹಿತಿ ಕೊಡುವ, ಅರ್ಥಶಾಸ್ತ್ರದ ಅರಿವು ಮೂಡಿಸುವ, ಸಾಮಾಜಿಕ ಸಮಾನವಾಗಿ ಸಮಭಾವವನ್ನು ಹೇಳಿಕೊಡುವ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನವನ್ನೂ ನೀಡುವ ಮಹತ್ವದ ಸಮಗ್ರ ಗ್ರಂಥವೇ ಸಂವಿಧಾನ ಎಂದು ವಿವರಿಸಿದರು. “ಬಾಬಾ ಸಾಹೇಬರ ಚಿಂತನೆ ಹಾಗೂ ಮೋದಿಜೀಯವರ ಸಾಧನೆ” ಕುರಿತು ಶಾಸಕರಾದ ಪಿ.ರಾಜೀವ ಅವರು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿ ಪ್ರಧಾನಿ, ರಾಷ್ಟ್ರಪತಿ ಆಗಲು ಸಾಧ್ಯ ಇದೆ ಎಂದರೆ ಅದಕ್ಕೆ ಕಾರಣ ನಮ್ಮ ಸಂವಿಧಾನ ಗ್ರಂಥ ಎಂದರು. ಅಂಬೇಡ್ಕರರ ಸಾಮಾಜಿಕ ಸಮಾನತೆಯ ಪರಿಕಲ್ಪನೆಯನ್ನು ಮೋದಿಯವರು ಸಾಕಾರಗೊಳಿಸಿದ್ದಾರೆ ಎಂದು ತಿಳಿಸಿದರು. ರಾಜ್ಯ ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ. ಕೆ.ಸಿ.ಸಂದೀಪಕುಮಾರ ಅವರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಹೆಗಡೆ ಬೆಳ್ಳೇಕೇರಿ, ಡಾ.ಮಲ್ಲಿಕಾರ್ಜುನ ಬಾಳೇಕಾಯಿ ಅವರು ನಿರೂಪಿಸಿದರು.
ಮಳೆಗಾಲ ಬಂದರೆ ಹಾವೇರಿಯ ಈ ರೈತರಿಗೆ ಜೀವ ಭಯ ಶುರುವಾಗುತ್ತೆ. ಇವರ ಕಷ್ಟ ಯಾರಿಗೂ ಬೇಡ. ತಾವು‌ ಬೆಳೆದ ಬೆಳೆ ನೀರಲ್ಲಿ ಸಾಗಿಸಬೇಕು. ಆಳೆತ್ತರದ ನೀರಲ್ಲಿ ಹಸುಗಳ ಜೊತೆ ಈಜಿ ದಡ ಸೇರಬೇಕು. Gowthami K Bengaluru, First Published Jul 17, 2022, 2:34 PM IST ಹಾವೇರಿ ( ಜುಲೈ 17): ಮಳೆಗಾಲ ಬಂದರೆ ಇಲ್ಲಿ ರೈತರಿಗೆ ಜೀವ ಭಯ ಶುರುವಾಗುತ್ತೆ. ಇವರ ಕಷ್ಟ ಯಾರಿಗೂ ಬೇಡ. ತಾವು‌ ಬೆಳೆದ ಬೆಳೆ ನೀರಲ್ಲಿ ಸಾಗಿಸಬೇಕು. ಆಳೆತ್ತರದ ನೀರಲ್ಲಿ ಹಸುಗಳ ಜೊತೆ ಈಜಿ ದಡ ಸೇರಬೇಕು. ತಾವು ಬೆಳೆದ ತರಕಾರಿ, ಸೊಪ್ಪು ಸಾಗಿಸೋಕೆ ತೆಪ್ಪ ಬಳಸಬೇಕು. ಸ್ಬಲ್ಪ ಯಾಮಾರಿದರೂ ಜೀವ ಹೋಗುತ್ತೆ. ಈಜು ಬಂದರೆ ಬಚಾವ್. ಇಲ್ಲದಿದ್ದರೆ ಯಮನ ಪಾದವೇ ಗತಿ. ಹೌದು ಇದು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಶಿಡ್ಲಾಪುರ ಗ್ರಾಮದ ರೈತರ ಗೋಳಿನ ಕಥೆ. ಶಿಡ್ಲಾಪುರ ಗ್ರಾಮದ ರೈತರಿಗೆ ಜಲ ದಿಗ್ಭಂಧನ ಎದುರಾಗಿದೆ. 200 ಎಕರೆ ಜಮೀನಿಗೆ ಹೋಗೋ ದಾರಿಯೇ ಜಲಾವೃತವಾಗಿದೆ. ಇದರಿಂದ ಪ್ರತಿ ದಿನ ಅಂಗೈಯಲ್ಲಿ ಜೀವ ಹಿಡಿದುಕೊಂಡೇ ರೈತರು ಬದುಕು ಸಾಗಿಸ್ತಿದ್ದಾರೆ. ಕೆರೆ ನೀರಿನಿಂದ ದಾರಿ ಮುಳುಗಡೆಯಾದ ಹಿನ್ನೆಲೆಯಲ್ಲಿ ಬೆಳೆಗಳಿಗೆ ಗೊಬ್ಬರ ಹಾಕದೇ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ. ಮೆಣಸಿಕಾಯಿ ಗಿಡಗಳು ನಿರಂತರ ಮಳೆಗೆ‌‌ ಕೊಳೆತು ಹೋಗಿವೆ.ಬೆಳೆದ ಮೆಣಸಿಕಾಯಿ ಬೆಳೆಯನ್ನು ರೈತರು ತೆಪ್ಪದಲ್ಲಿ ಸಾಗಿಸ್ತಿದ್ದಾರೆ. ಒಂದು ಸಣ್ಣ ಸೇತುವೆ ನಿರ್ಮಿಸಿಕೊಡಿ ಎಂದರೂ ಇವರ ಗೋಳು ಯಾರಿಗೂ ಕೇಳಿಲ್ಲ. ಬೆಳೆದ ಬೆಳೆ ನೀರಲ್ಲಿ ಹೊತ್ತು ಸಾಗಿಸಬೇಕು. ಇಲ್ಲದಿದ್ದರೆ ತೆಪ್ಪ ಹುಡುಕಬೇಕು. ಏತ ನೀರಾವರಿ ಯೋಜನೆ‌ ನೀರು ಕೆರೆಗೆ ಬಂದರೆ ಇಲ್ಲಿ ಹೊಲಗಳಿಗೆ ಹೋಗೋ ಮಾರ್ಗ ಬಂದ್ ಆಗುತ್ತೆ. ಈ ಕೆರೆಗೆ ಒಂದು ಸಣ್ಣ ಸೇತುವೆ ನಿರ್ಮಿಸಿ‌ ಕೊಡಿ ಎಂದು ಹಲವು ವರ್ಷಗಳಿಂದ ಸಿಎಂ ಬಸವರಾಜ ಬೊಮ್ಮಾಯಿ, ಸೇರಿದಂತೆ ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ರೈತರ ಈ ಬೇಡಿಕೆ ಕೇವಲ ಭರವಸೆಯಾಗೇ ಉಳಿದಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಶಿಡ್ಲಾಪುರ ಗ್ರಾಮದ ಜನ ತಮ್ಮ ಗೋಳು ತೋಡಿಕೊಂಡಿದ್ದಾರೆ. ಸಣ್ಣ ಸೇತುವೆ ನಿರ್ಮಿಸಿಕೊಡಿ‌ ಎಂದು ಸಿಎಂ ಸೇರಿದಂತೆ ಅಧಿಕಾರಿಗಳಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಮಳೆಯಬ್ಬರ ಕಡಿಮೆಯಾಗಿದ್ದರೂ ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳು ಉಕ್ಕೇರಿ ಹರಿಯುತ್ತಿವೆ. ಇದರಿಂದ ತುಂಗಭದ್ರಾ ಹಾಗೂ ವರದಾ ನದಿಗಳ ಅಬ್ಬರದಿಂದಾಗಿ ತಾಲೂಕಿನ ಗುತ್ತಲ ಹೋಬಳಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು ಸಾವಿರಾರು ಎರಕೆ ಪ್ರದೇಶದಲ್ಲಿನ ಬೆಳೆ ಜಲಾವೃತಗೊಂಡಿವೆ. ಶುಕ್ರವಾರ ರಾತ್ರಿಯಿಂದಲೇ ತುಂಗಭದ್ರಾ ನದಿಯ ಅಪಾಯ ಮಟ್ಟಮೀರಿ ಹರಿಯುತ್ತಿದ್ದು ಶನಿವಾರ ಸಂಜೆ ನದಿಯ ನೀರಿನ ಮಟ್ಟ8 ಮೀ. ತಲುಪಿದ್ದು ಅನೇಕ ಗ್ರಾಮಗಳ ಸಂಚಾರ ಸ್ಥಗಿತಗೊಂಡಿದೆ. ವರದಾ ನದಿ ಪ್ರವಾಹದಿಂದ ಕೆಲವು ಸೇತುವೆಗಳು ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಚೌಡಯ್ಯದಾನಪುರ- ಕಂಚಾರಗಟ್ಟಿರಸ್ತೆ ಸಂಚಾರ ಬಂದ್‌ ಆಗಿದೆ. ತುಂಗಭದ್ರಾ ನದಿಯ ಅಬ್ಬರಕ್ಕೆ ಕಂಚಾರಗಟ್ಟಿ, ನರಶೀಪುರ, ಹರಳಹಳ್ಳಿ, ಹಾವನೂರ, ಹುರಳಿಹಾಳ, ಗಳಗನಾಥ, ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳ ಸಾವಿರಾರು ಎಕರೆ ಪ್ರದೇಶ ಜಲಾವೃತಗೊಂಡಿದೆ. ಇನ್ನು ವರದಾ ನದಿಯ ಗಳಗನಾಥ ಗ್ರಾಮದ ಬಳಿ ತುಂಗಭದ್ರಾ ನದಿಯೊಂದಿಗೆ ಸಂಗಮವಾದ ಸ್ಥಳವಾಗಿದ್ದು ಈ ಸಂಗಮ ಸ್ಥಳದ ಹಿಂಭಾಗದಲ್ಲಿ ಬರುವ ಗಳಗನಾಥ, ಬೆಳವಿಗಿ, ನೀರಲಗಿ, ಮರೋಳ, ಹಾಲಗಿ, ಮರಡೂರ, ಅಕ್ಕೂರ, ಹೊಸರಿತ್ತಿ, ಕಿತ್ತೂರ, ಕೆಸರಳ್ಳಿ, ಕೋಣನತಂಬಿಗಿ, ಹಂದಿಗನೂರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಪ್ರದೇಶ ವರದಾ ನದಿಯ ಪಾಲಾಗಿವೆ. ತುಂಗಭದ್ರಾ ಹಾಗೂ ವರದಾ ನದಿಯ ಪ್ರವಾಹಕ್ಕೆ ಮೆಕ್ಕೆಜೋಳ, ಹತ್ತಿ, ಮೆಣಸಿಕಾಯಿ, ಟೊಮ್ಯಾಟೋ, ಮುಳುಗಾಯಿ, ಸೌತೆ, ರೇಷ್ಮೆ, ಶೇಂಗಾ, ಅಡಕೆ, ಪೇರಲ, ಚಿಕ್ಕು, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಜಲಾವೃತವಾಗಿ ಹಾನಿಗೆ ಒಳಗಾಗಿವೆ. ಕೃಷಿ ಮತ್ತು ತೋಟಗಾರಿಕೆಯ ಎರಡು ಬೆಳೆಗಳು ಸೇರಿ ಸುಮಾರು 3 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾದ ಬಗ್ಗೆ ಅಂದಾಜಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿರುವ ನವಿಲುಗಳು: ಗುತ್ತಲ ಹೋಬಳಿಯ ಅಕ್ಕೂರ ಗ್ರಾಮದಲ್ಲಿ ಅನೇಕ ನವಿಲುಗಳು ಪ್ರವಾಹದ ಮಧ್ಯ ಸಿಲುಕಿದ್ದು, ಶುಕ್ರವಾರದಿಂದ ಅವುಗಳು ಹೆಚ್ಚಾಗಿ ಕೂಗುತ್ತಿದ್ದು, ಅವುಗಳಿಗೆ ಆಹಾರದ ಕೊರೆತೆ ಇರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಡಿಸಿಎಫ್‌ ಬಾಲಕೃಷ್ಣ ಅವರು ನವಿಲುಗಳಿಗೆ ಆಹಾರ ಒದಗಿಸುವ ಅಥವಾ ರಕ್ಷಣೆಗೆ ಕ್ರಮಕೈಗೊಳ್ಳುವುದಾಗಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಹಾಲಗಿ- ಮರೋಳ ಮಧ್ಯದ ವರದಾ ಸೇತುವೆ ಮೇಲೆ ಅಪಾರ ಪ್ರಮಾಣ ನೀರು ಹರಿಯುತ್ತಿದ್ದರೂ ಸಹ ಅಪಾಯವನ್ನು ಲೆಕ್ಕಿಸದೇ ಸೇತುವೆ ದಾಟುತ್ತಿರುವ ಜನರು, ಸೆಲ್ಪಿ ತೆಗೆದುಕೊಳ್ಳುವಲ್ಲಿ ನಿರತಾಗಿದ್ದ ಯುವಕ- ಯುವತಿಯರಿಗೆ ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಮಂತ ಹದಗಲ್‌ ಎಚ್ಚರಿಕೆ ನೀಡಿ ಸೇತುವೆ ಸಂಚಾರಕ್ಕೆ ನಿರ್ಭಂದಿಸಿದರು. ಅನೇಕರು ಇವರ ಮಾತನ್ನು ಲೆಕ್ಕಿಸದೇ ಸಂಚಾರವನ್ನು ಮುಂದೆವರೆಸಿದಾಗ ಗುತ್ತಲ ಠಾಣೆಯ ಪೊಲೀಸರಿಗೆ ದೂರವಾಣಿ ಮೂಲಕ ಪರಿಸ್ಥಿತಿಯನ್ನು ತಿಳಿಸಿ ಸಂಚಾರ ನಿರ್ಭಂದಿಸುವಂತೆ ವಿನಂತಿಸಿದರು.
ಪರಿಕರಗಳೇ ಜ್ಞಾನವಲ್ಲ. ಅವನ್ನು ಬಳಸಿ, ಜ್ಞಾನವನ್ನು ಹೊಂದಿದ ಮೇಲೂ ಪರಿಕರಗಳಿಗೆ ಜೋತುಬೀಳಬಾರದು. ಅದನ್ನು ಬಿಟ್ಟು ಮುನ್ನಡೆಯಬೇಕು. ಗ್ರಂಥಾನಭ್ಯಸ್ಯ ಮೇಧಾವೀ ಜ್ಞಾನವಿಜ್ಞಾನತತ್ಪರಃ ಪಲಾಲಮಿವ ಧಾನ್ಯಾರ್ಥೀ ತ್ಯಜೇತ್ಸರ್ವಮಶೇಷತಃ || ಸುಭಾಷಿತ || “ಗ್ರಂಥಗಳನ್ನು ಓದಿ ಜ್ಞಾನಿಯಾಗುವ ಅಭ್ಯಾಸಿಯು, ಅಧ್ಯಯನದ ನಂತರ ಅವುಗಳ ಹಂಗಿನಿಂದ ಹೊರಗೆ ಬರಬೇಕು. ಧಾನ್ಯವನ್ನು ಪಡೆಯಲಿಚ್ಛಿಸುವವನು ಉಳಿದೆಲ್ಲವನ್ನೂ ತೂರಿ, ಕಾಳುಗಳನ್ನು ಮಾತ್ರ ಇಟ್ಟುಕೊಳ್ಳುವಂತೆ, ಜ್ಞಾನವನ್ನು ಮಾತ್ರ ತನ್ನಲ್ಲಿ ಇರಿಸಿಕೊಳ್ಳಬೇಕು” ಎನ್ನುತ್ತದೆ ಒಂದು ಸುಭಾಷಿತ. ನಾವು ಸಾಮಾನ್ಯವಾಗಿ ಪರಿಕರಗಳ ಮೇಲೆ ಮೋಹ ಬೆಳೆಸಿಕೊಂಡುಬಿಡುತ್ತೇವೆ. ಬೋಧೆಗಿಂತ ಬೋಧಕರ ಮೇಲೆ, ಅರಿವಿಗಿಂತ ಗುರುವಿನೆಡೆಗೆ, ಚಂದಿರನಿಗಿಂತ ಅವನನ್ನು ತೋರುತ್ತಿರುವ ಬೆರಳಿನೆಡೆಗೆ ಹೆಚ್ಚು ಆಕರ್ಷಿತರಾಗುತ್ತೇವೆ. ಅದರಿಂದ ನಾವು ಸ್ವತಂತ್ರವಾಗಿ ಆಲೋಚಿಸುವ ಅವಕಾಶವನ್ನು ಕೈಯಾರೆ ಕಳೆದುಕೊಳ್ಳುತ್ತೇವೆ. ಆದ್ದರಿಂದಲೇ ಶ್ರೀ ರಾಮಕೃಷ್ಣ ಪರಮಹಂಸರು ಒಂದೆಡೆ ಹೇಳುತ್ತಾರೆ; “ಅಜ್ಞಾನವೆಂಬ ಮುಳ್ಳನ್ನು ಜ್ಞಾನವೆಂಬ ಮುಳ್ಳಿನಿಂದ ತೆಗೆಯಿರಿ. ಅನಂತರ ಎರಡೂ ಮುಳ್ಳನ್ನು ಬಿಸಾಡಿಬಿಡಿ” ಎಂದು. ಜ್ಞಾನವೆಂಬ ಮುಳ್ಳಿ ನಮ್ಮಲ್ಲಿ ಮಿಥ್ಯಾಹಂಕಾರವನ್ನು ಪೋಷಿಸುವ ಸಾಧ್ಯತೆ ಇರುವುದರಿಂದ ಪರಮಹಂಸರು ಈ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ, ತಿಳಿವನ್ನು ಪಡೆಯೋಣ. ತಿರುಳನ್ನು ಗ್ರಹಿಸೋಣ. ಬಾಕಿ ವಿಷಯಗಳತ್ತ ಗಮನ ಹರಿಸಿ ಶಕ್ತಿಸಂಚಯ ಕರಗಿಸಿಕೊಳ್ಳುವುದು ಬೇಡ ಅನ್ನೋದು ಈ ಸುಭಾಷಿತದ ವಿವೇಕ.
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಜಿಮ್ ನಲ್ಲಿ ವ್ಯಾಯಾಮ ಮಾಡುವ ವೇಳೆ ಹೃದಯಾಘಾತ: ಸಲ್ಮಾನ್ ಖಾನ್ ‘ಡೂಪ್ ‘ ಸಾಗರ್ ಪಾಂಡೆ ನಿಧನ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಸಾಕಷ್ಟು ಸಿನಿಮಾಗಳಲ್ಲಿ ಡೂಪ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸಾಗರ್ ಪಾಂಡೆ ನಿಧನರಾಗಿದ್ದಾರೆ. ಜಿಮ್ ನಲ್ಲಿ ವ್ಯಾಯಾಮ ಮಾಡುವ ವೇಳೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಭಜರಂಗಿ ಭಾಯ್ ಜಾನ್, ದಬಾಂಗ್, ಟ್ಯೂಬ್ ಲೈಟ್ ಸೇರಿದಂತೆ ಹಲವು ಸಿನಿಮಾಗಳ ಸಾಹಸ ದೃಶ್ಯದಲ್ಲಿ ಸಲ್ಮಾನ್ ಖಾನ್ ಬದಲಾಗಿ ಸಾಗರ್ ಪಾಂಡೆ ಅವರೇ ಡೂಪ್ ಆಗಿ ನಟಿಸಿದ್ದಾರೆ. ಈ ಕುರಿತು ಸಲ್ಮಾನ್ ಖಾನ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದು, ನನ್ನೊಂದಿಗೆ ಇದ್ದಕ್ಕೆ ಧನ್ಯವಾದಗಳು ಮತ್ತು ನಿಮ್ಮ ಆತ್ಮಕ್ಕೆ ಶಾಂತಿ ಕೋರುವೆ’ ಎಂದು ಬರೆದುಕೊಂಡಿದ್ದಾರೆ. ಅತೀ ಸಣ್ಣ ವಯಸ್ಸಿನ ಸಾಗರ್ ಪಾಂಡೆ ನಿಧನಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಸಾಗರ್ ಪಾಂಡೆ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿರುವ ಪ್ರಶಾಂತ್ ವಾಲ್ಡೆ, ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಬಾಳಾಸಾಹೇಬ್ ಠಾಕ್ರೆ ಟ್ರಾಮಾ ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿಯೇ ಅವರ ನಿಧನವನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅದಕ್ಕಾಗಿ ಹಲವು ಆರ್ಯುವೇದಿಕ್ ಶಾಂಪೂ, ಹೇರ್ ಮಾಸ್ಕ್ ಉಪಯೋಗಿಸಿದರೂ ಹೆಚ್ಚು ಪ್ರಯೋಜನವಾಗುವುದಿಲ್ಲ. ಹೀಗಿದ್ದಾಗ ಬಿಯರ್ ಬಳಸಿ ಕೂದಲು ತೊಳೆಯಿರಿ, ಕೂದಲು ಸೊಂಪಾಗಿ ಬರುತ್ತದೆ ಎಂದು ಹಲವರು ಸಲಹೆ ನೀಡುವುದಿದೆ. ಬಿಯರ್ ವಿಟಮಿನ್ ಬಿಯಲ್ಲಿ ಸಮೃದ್ಧವಾಗಿದೆ. ಹಾಗಾಗಿಯೇ ಇದು ನಿಮ್ಮ ಕೂದಲನ್ನು ಬಲಗೊಳಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ಬಿಯರ್‌ನಲ್ಲಿ ಸತು, ಫೋಲೇಟ್, ಬಯೋಟಿನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿಯಂತಹಾ ಅಗತ್ಯ ಪೋಷಕಾಂಶಗಳಿವೆ. ಈ ಎಲ್ಲಾ ಅಂಶಗಳು ಕೂದಲಿನ ಆರೋಗ್ಯ ವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿವೆ. ಕೂದಲಿಗೆ ಶಾಂಪೂ ಬಳಸುವ ಪ್ರತಿಯೊಬ್ಬರೂ ತಮ್ಮ ಗಮನಕ್ಕೆ ಬಾರದೆಯೇ ಕೂದಲಿಗೆ ಬಿಯರ್‌ನ್ನು ಬಳಸುತ್ತಿದ್ದಾರೆ. ಯಾಕೆಂದರೆ ಶಾಂಪೂವನ್ನು ತಯಾರಿಸುವ ಅನೇಕ ಕಂಪೆನಿಗಳು ಇದಕ್ಕೆ ಬಿಯರ್ ಸೇರಿಸುತ್ತವೆ. ವಾಸ್ತವವಾಗಿ, ಡಿ-ಕಾರ್ಬೊನೇಟೆಡ್ ಬಿಯರ್‌ ಕೂದಲಿಗೆ ಕಂಡೀಷನರ್‌ ಆಗಿ ಕಾರ್ಯ ನಿರ್ವಹಿಸುತ್ತದೆ. ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಮತ್ತು ಕೂದಲಿನ ಪರಿಮಾಣವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ಬಿಯರ್ ತಯಾರಿಕೆಯಲ್ಲಿ ಬಳಸುವ ಹಾಪ್ಸ್ ಎಂಬ ಅಂಶ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕೂದಲಿನ ಮೇಲೆ ಬಿಯರ್‌ನ್ನು ಬಳಸುವ ಮೊದಲು, ಬಿಯರ್‌ನ್ನು ಡಿ-ಕಾರ್ಬೊನೇಟ್ ಮಾಡಬೇಕಾಗಿದೆ; ಇಲ್ಲದಿದ್ದರೆ ಬಿಯರ್‌ನ ಕಾರ್ಬನ್ ಡೈಆಕ್ಸೈಡ್ ಅನ್ನು ನೀರಿನೊಂದಿಗೆ ಸಂಯೋಜಿಸಿದಾಗ, ಅದು ಗಟ್ಟಿಯಾದ ನೀರನ್ನು ರಚಿಸಬಹುದು, ಇದರಿಂದ ಕೂದಲನ್ನು ತೊಳೆಯಲು ಕಷ್ಟವಾಗುತ್ತದೆ. ಬಿಯರ್ ಕುಡಿಯುವುದರಿಂದ ನಿರ್ಜಲೀಕರಣವಾಗುತ್ತದೆ ಎಂದು ನೀವು ಕೇಳಿರಬಹುದು. ಕೂದಲಿಗೆ ಉಪಯೋಗಿಸುವುದರಿಂದಲೂ ಇದೇ ಪರಿಣಾಮವಾಗುತ್ತದೆ. ಹೀಗಾಗಿ ಮೊದಲನೆಯದಾಗಿ ಯಾವಾಗಲೂ ಕಡಿಮೆ ಆಲ್ಕೋಹಾಲ್ ಪ್ರಮಾಣವನ್ನು ಹೊಂದಿರುವ ಬಿಯರ್ ಆರಿಸಿಕೊಳ್ಳಿ. ಅದು ಸಾಧ್ಯವಾಗದಿದ್ದರೆ, ಅದನ್ನು ಸ್ವಲ್ಪ ನೀರು ಸೇರಿಸಿ ದುರ್ಬಲಗೊಳಿಸಿ ನಂತರ ಬಳಸಿ.
ಲಾವಾಶ್ ಹೊದಿಕೆಗಳು ಅರ್ಮೇನಿಯನ್ ಮತ್ತು ಮಧ್ಯ-ಪೂರ್ವ ಮೂಲದ ಅತ್ಯಂತ ತೆಳುವಾದ ಗೋಧಿ ಹಿಟ್ಟು ಆಧಾರಿತ ಫ್ಲಾಟ್ಬ್ರೆಡ್ಗಳಾಗಿವೆ. ಅವು ಮೃದು ಮತ್ತು ಬಗ್ಗುವವು ಆದರೆ ಒರಟಾದ ಮತ್ತು ಸ್ವಲ್ಪ ಹಳ್ಳಿಗಾಡಿನ ವಿನ್ಯಾಸವನ್ನು ಹೊಂದಿರುತ್ತವೆ (ವಾಣಿಜ್ಯ ಟೋರ್ಟಿಲ್ಲಾದಂತೆ ಮೃದುವಾಗಿರುವುದಿಲ್ಲ.) US ನಲ್ಲಿ, ಲಾವಾಶ್ ಅನ್ನು ದೊಡ್ಡ ಸೂಪರ್ಮಾರ್ಕೆಟ್ಗಳಲ್ಲಿ ವಾಣಿಜ್ಯಿಕವಾಗಿ ಮಾರಾಟ ಮಾಡಲಾಗುತ್ತದೆ, ಟ್ರೇಡರ್ ಜೋಸ್ ಮತ್ತು ಹೋಲ್ ಫುಡ್ಸ್. ಟೋರ್ಟಿಲ್ಲಾಗಳು, ಪಿಟಾಸ್, ಫ್ಲಾಟ್ಬ್ರೆಡ್ಗಳು ಮತ್ತು ಇತರ ಹೊದಿಕೆಗಳ ಬಳಿ ಅವುಗಳನ್ನು ಹುಡುಕಿ. ಅವುಗಳನ್ನು ಒಂದು ಚೀಲಕ್ಕೆ ನಾಲ್ಕು ಅಥವಾ ಹೆಚ್ಚು ಪ್ಯಾಕ್ ಮಾಡಲಾಗುತ್ತದೆ ಮತ್ತು ಕೆಲವೊಮ್ಮೆ ಶೈತ್ಯೀಕರಣ ಮಾಡಲಾಗುತ್ತದೆ. ಜನಪ್ರಿಯ ಬ್ರ್ಯಾಂಡ್ ಆಗಿದೆ ಜೋಸೆಫ್ ಬೇಕರಿ. ನಾನು ಅವರ ಮಲ್ಟಿಗ್ರೇನ್ ಲಾವಾಶ್ ಅನ್ನು ಇಷ್ಟಪಡುತ್ತೇನೆ ಏಕೆಂದರೆ ಅವುಗಳು ಮೂರು ಗ್ರಾಂ ಫೈಬರ್ ಅನ್ನು ಹೊಂದಿರುತ್ತವೆ ಮತ್ತು ಪ್ರತಿಯೊಂದೂ ಕೇವಲ 100 ಕ್ಯಾಲೋರಿಗಳು. ನೀವು ಲೆಬನಾನಿನ ಮೌಂಟೇನ್ ಬ್ರೆಡ್ ಅಥವಾ ಇನ್ನೊಂದು ತೆಳುವಾದ ಹುಳಿಯಿಲ್ಲದ ಫ್ಲಾಟ್ಬ್ರೆಡ್ನಲ್ಲಿ ಲಾವಾಶ್ ಹೊದಿಕೆಗಳನ್ನು ಕಂಡುಹಿಡಿಯಲಾಗದಿದ್ದರೆ. ಜಾಟ್ಜಿಕಿ ಸುವಾಸನೆಗಳನ್ನು ಒಟ್ಟಿಗೆ ತರಲು, ತೇವಾಂಶವನ್ನು ಸೇರಿಸಿ ಮತ್ತು ಮುಚ್ಚಿದ ಹೊದಿಕೆಗಳನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡಿ ನಿಮಗೆ ಒಂದು ಕಪ್ ಜಾಟ್ಜಿಕಿ ಬೇಕಾಗುತ್ತದೆ. ವಾರದ ರಾತ್ರಿಯ ಭೋಜನಕ್ಕೆ ಇದನ್ನು ಸಾಕಷ್ಟು ಸುಲಭಗೊಳಿಸಲು, ಹಮ್ಮಸ್ ಮತ್ತು ಇತರ ರೆಫ್ರಿಜರೇಟೆಡ್ ಡೆಲಿ ಸ್ಪ್ರೆಡ್‌ಗಳು ಮತ್ತು ಡಿಪ್‌ಗಳ ಬಳಿ ಕಂಡುಬರುವ ಪೂರ್ವತಯಾರಿಸಿದ ಟ್ಜಾಟ್ಜಿಕಿಯನ್ನು ಖರೀದಿಸಲು ನಾನು ಶಿಫಾರಸು ಮಾಡುತ್ತೇವೆ. ಆದಾಗ್ಯೂ, ನೀವು ಅದನ್ನು ಮೊದಲಿನಿಂದ ಮಾಡಲು ಬಯಸಿದರೆ ಇಲ್ಲಿ ನನ್ನ Tzatziki ಪಾಕವಿಧಾನವಿದೆ. ನಿನಗೆ ಬೇಕಿದ್ದರೆ ಈ ಪಾಕವಿಧಾನವನ್ನು ಸಸ್ಯಾಹಾರಿ ಮಾಡಿಬದಲಿ ಬಾಬಾ ಗನೌಶ್ ಅಥವಾ ಹುರಿದ ಬೆಳ್ಳುಳ್ಳಿ ಹಮ್ಮಸ್ ಬದಲಿಗೆ ಟ್ಜಾಟ್ಜಿಕಿ ಮತ್ತು ಫೆಟಾ ಚೀಸ್ ಅನ್ನು ಬಿಟ್ಟುಬಿಡಿ. ತರಕಾರಿಗಳು ಭರ್ತಿಮಾಡುವ ಹುರಿದ ತರಕಾರಿಗಳು ಎಣ್ಣೆ, ಉಪ್ಪು, ಒಣಗಿದ ಓರೆಗಾನೊ ಮತ್ತು ಹೊಸದಾಗಿ ಕತ್ತರಿಸಿದ ಬೆಳ್ಳುಳ್ಳಿಯೊಂದಿಗೆ ಚಿಮುಕಿಸಿದ ಸಿಹಿ ಈರುಳ್ಳಿ, ಬೆಲ್ ಪೆಪರ್ ಮತ್ತು ಬಿಳಿಬದನೆಗಳ ಸಂಯೋಜನೆಯಾಗಿದೆ. ಈ ತರಕಾರಿಗಳಲ್ಲಿ ಒಂದನ್ನು ನೀವು ಇಷ್ಟಪಡದಿದ್ದರೆ, ನಿಮ್ಮ ಮೆಚ್ಚಿನವುಗಳಲ್ಲಿ ಇನ್ನೊಂದನ್ನು ಬದಲಿಸಿ. (ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ, ಹಳದಿ ಕುಂಬಳಕಾಯಿ ಮತ್ತು ಅಣಬೆಗಳು ಉತ್ತಮ ಪರ್ಯಾಯಗಳಾಗಿವೆ.) ಕ್ಯಾರೆಟ್‌ಗಳಂತಹ ಗಟ್ಟಿಯಾದ ತರಕಾರಿಗಳನ್ನು ಹುರಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದೇ ದರದಲ್ಲಿ ಬೇಯಿಸುವ ಅದೇ ರೀತಿಯ ರಚನೆಯ ತರಕಾರಿಗಳೊಂದಿಗೆ ಜೋಡಿಸಬೇಕು.
ನಾಗರಹೊಳೆಯಲ್ಲಿ ಅರ್ಧ ಕಿ.ಮೀ.ಗೊಂದು ಹಂಪ್‌ | 11 ಕಿ.ಮೀ. ರಸ್ತೆಯಲ್ಲಿ ನಿರ್ಮಿಸಲು ಹೈಕೋರ್ಟ್ ಆದೇಶ | ವಾಹನಗಳಿಗೆ ಪ್ರಾಣಿಗಳು ಸಿಲುಕಿ ಸಾವನ್ನಪ್ಪುವುದನ್ನು ತಡೆಯಲು ಈ ಕ್ರಮ Web Desk Bengaluru, First Published Mar 8, 2019, 9:23 AM IST ಬೆಂಗಳೂರು (ಮಾ. 08): ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 90ರ 11 ಕಿ.ಮೀ. ಉದ್ದದ ರಸ್ತೆಯಲ್ಲಿ (ಮೈಸೂರು- ವಿರಾಜಪೇಟೆ ರಸ್ತೆ) ಮುಂದಿನ 10 ದಿನಗಳಲ್ಲಿ ಪ್ರತಿ 500 ಮೀಟರ್‌ಗೆ ಹಂಪ್‌ ನಿರ್ಮಿಸುವಂತೆ ಹೈಕೋರ್ಟ್‌ ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿ ಮಧ್ಯಂತರ ಆದೇಶ ನೀಡಿದೆ. ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ನಗರದ ನಿವಾಸಿಗಳಾದ ಎಚ್‌.ಸಿ. ಪ್ರಕಾಶ್‌ ಮತ್ತು ಎ.ಎಂ.ಮಹೇಶ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ. ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ರಾಜ್ಯ ಹೆದ್ದಾರಿ ಸಂಖ್ಯೆ 90ರ 11 ಕಿ.ಮೀ ಉದ್ದದ ರಸ್ತೆ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, 2018ರ ಅ.8ರಂದು ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ‘ರಂಗ’ ಎಂಬ ಆನೆ ಸಾವನ್ನಪ್ಪಿತ್ತು. ಪದೇ ಪದೇ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿ ವನ್ಯಜೀವಿಗಳು ಸಾವನ್ನಪ್ಪುತ್ತಿದೆ. ಆದರೆ, ಈ ಘಟನೆಗಳನ್ನು ತಪ್ಪಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ವನ್ಯ ಜೀವಿಗಳ ಸರಂಕ್ಷಣೆಯ ದೃಷ್ಟಿಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ-90ರ 11 ಕಿ.ಮೀ ಉದ್ದದ ರಸ್ತೆಯಲ್ಲಿ (ಮೈಸೂರು-ವಿರಾಜಪೇಟೆ ರಸ್ತೆ) ಸಂಜೆ 6ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧ ಮಾಡಬೇಕು. ರಾಜ್ಯ ಹೆದ್ದಾರಿಗಳಲ್ಲಿ ಆನೆಗಳ ಸಾವು ಸಂಭವಿಸುವುದನ್ನು ತಡೆಯಲು ವಿಫಲರಾಗಿರುವ ಅಧಿಕಾರಿಗಳನ್ನು ಗುರುತಿಸಲು ತುರ್ತು ವಿಚಾರಣೆಯೊಂದು ನಡೆಸಬೇಕು. ಆನೆಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಈ 11 ಕಿ.ಮೀ ಉದ್ದದ ರಸ್ತೆಗೆ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಕುಂದಾಪುರ: ಬದುಕಿಗೂ, ಚೆಸ್ ಆಟಕ್ಕೂ ಸಾಮ್ಯತೆ ಇದೆ. ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆಗಳನ್ನು ಇರಿಸುವ ಮೂಲಕ ಮಾತ್ರ ಯಶಸ್ಸು ಸಾಧಿಸಬಹುದು ಎನ್ನುವುದು ಚೆಸ್ ಕಲಿಸುವ ಪಾಠ. ವಿದ್ಯಾರ್ಥಿಗಳು ಬದುಕಿಗೆ ಅನ್ವಯವಾಗುವ ಚೆಸ್ ಆಟದ ನಿಯಮ ಮತ್ತು ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದು ತ್ರಾಸಿಯ ಡಾನ್ ಬೋಸ್ಕೊ ಶಾಲೆಯ ಆಡಳಿತಗಾರ ಫಾ. ಲಿಯೋ ಪಿರೇರಾ ಹೇಳಿದರು. ಶಾಲೆಯಲ್ಲಿ ನಡೆದ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಾಲೆಗಳ ಜಿಲ್ಲಾ ಮಟ್ಟದ ‘ಮಾಸ್ಟರ್ ಮೂವ್-2019’ ಚೆಸ್ ಪಂದ್ಯಾವಳಿ ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರತಿಪಾದಿಸಿದ ಅವರು ವಿದ್ಯಾರ್ಥಿಗಳು ಕ್ರೀಡೆಯ ಜತೆಗೆ ಪರಿಸರ ಸಂರಕ್ಷಣೆಯ ಚಾಂಪಿಯನ್‌ಗಳಾಗಬೇಕು ಎಂದು ಆಶಿಸಿದರು. ಸಮಾರೋಪದ ನುಡಿಗಳನ್ನಾಡಿದ ಪ್ರಾಂಶುಪಾಲ ಫಾ. ಮ್ಯಾಕ್ಷಿಂ ಡಿಸೋಜ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನೆರವಾದ ಎಲ್ಲರನ್ನು, ಮುಖ್ಯವಾಗಿ ಕುಂದಾಪುರದ ಕಶ್ವಿ ಚೆಸ್ ಸ್ಕೂಲ್‌ನ ಅಧಿಕಾರಿಗಳನ್ನು ಸ್ಮರಿಸಿದರು. ಪಂದ್ಯದ ಪ್ರಧಾನ ತೀರ್ಪುಗಾರ ಪ್ರಸನ್ನ ರಾವ್ ಮತ್ತು ಸಹಾಯಕ ತೀರ್ಪುಗಾರರನ್ನು ಗೌರವಿಸಲಾಯಿತು. ಉಡುಪಿಯ ಸೇಂಟ್ ಮೇರೀಸ್ ಸೆಂಟ್ರಲ್ ಸ್ಕೂಲ್‌ನ ನಿವೃತ್ತ ಪ್ರಾಂಶುಪಾಲೆ ಮರ್ಟಲ್ ಲೂಯಿಸ್, ಕುಂದಾಪುರದ ಕಶ್ವಿ ಚೆಸ್ ಸ್ಕೂಲ್‌ನ ಮುಖ್ಯಸ್ಥ ನರೇಶ್ ಬಿ ಮುಖ್ಯ ಅತಿಥಿಗಳಾಗಿದ್ದರು. ವಿಜೇತ ತಂಡಗಳಿಗೆ ಅತಿಥಿಗಳು ಪಾರಿತೋಷಕ ವಿತರಿಸಿದರು. ಉಪಪ್ರಾಂಶುಪಾಲ ಹಾಗೂ ಪಂದ್ಯದ ಸಂಚಾಲಕ ಮೆರ್ವಿನ್ ಫೆರ್ನಾಂಡೀಸ್, ರಕ್ಷಕ-ಶಿಕ್ಷಕ ಸಂಘದ ಪ್ರತಿನಿಧಿ ಶಾಲೆಟ್ ಲೋಬೊ ಇದ್ದರು ಫಲಿತಾಂಶ : 14ರ ವಯೋಮಾನ ವಿಭಾಗ : ಪ್ರಥಮ-ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ; ದ್ವಿತೀಯ-ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ; ತೃತೀಯ-ಗುರುಕುಲ ಪಬ್ಲಿಕ್ ಸ್ಕೂಲ್, ಕೋಟೇಶ್ವರ. 17ರ ವಯೋಮಾನ ವಿಭಾಗ : ಪ್ರಥಮ-ಮಾಧವ ಕೃಪಾ ಶಾಲೆ, ಮಣಿಪಾಲ; ದ್ವಿತೀಯ-ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ; ತೃತೀಯ- -ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsApp ಗೆ ಸೇರಿ WhatsApp ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಮಾತನಾಡಲು ಅತ್ಯಂತ ವೇಗದ, ಸರಳವಾದ ಮತ್ತು ವಿಶ್ವಾಸಾರ್ಹವಾದ ಮಾರ್ಗವಾಗಿದೆ. 180 ಕ್ಕೂ ಹೆಚ್ಚು ದೇಶಗಳಲ್ಲಿನ 2 ಬಿಲಿಯನ್‌ಗಿಂತಲೂ ಹೆಚ್ಚು ಜನರು WhatsApp ಬಳಸಿ ಯಾವುದೇ ಕ್ಷಣದಲ್ಲೂ, ಯಾವುದೇ ಸ್ಥಳದಿಂದಲೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಾರೆ. WhatsApp ಉಚಿತವಾಗಿದೆ ಅಷ್ಟೇ ಅಲ್ಲ, ಬಹುಸಂಖ್ಯೆಯ ಮೊಬೈಲ್ ಸಾಧನಗಳಲ್ಲಿ ಮತ್ತು ಕಡಿಮೆ ಕನೆಕ್ಟಿವಿಟಿ ಇರುವ ಪ್ರದೇಶಗಳಲ್ಲಿಯೂ ಲಭ್ಯವಿದೆ - ಇದರಿಂದಾಗಿ ನೀವು ಎಲ್ಲಿದ್ದರೂ ಅದನ್ನು ಪ್ರವೇಶಿಸಲು ಸಾಧ್ಯವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ನಿಮ್ಮ ಮೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳಲು, ಪ್ರಮುಖ ಮಾಹಿತಿಯನ್ನು ಕಳುಹಿಸಲು ಅಥವಾ ಸ್ನೇಹಿತರನ್ನು ಸಂಪರ್ಕಿಸಲು ಇದು ಸರಳ ಮತ್ತು ಸುರಕ್ಷಿತ ಮಾರ್ಗವಾಗಿದೆ. ಜನರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರಿಗೆ ಸಂಪರ್ಕ ಸಾಧಿಸಲು ಮತ್ತು ಹಂಚಿಕೊಳ್ಳಲು WhatsApp ಸಹಾಯ ಮಾಡುತ್ತದೆ. ಸಮಾನ ಉದ್ಯೋಗಾವಕಾಶ ಹಾಗೂ ದೃಢ ಕಾರ್ಯ ಉದ್ಯೋಗದಾತ ಎನ್ನಿಸಿಕೊಳ್ಳಲು WhatsApp ಹೆಮ್ಮೆ ಪಡುತ್ತದೆ. ಜನಾಂಗ, ಧರ್ಮ, ಬಣ್ಣ, ರಾಷ್ಟ್ರೀಯತೆ, ಲಿಂಗ (ಗರ್ಭಿಣಿಯಾಗುವುದು, ಜನನ, ವಂಶಾಭಿವೃದ್ದಿ ಸಂಬಂಧಿಸಿದ ಆರೋಗ್ಯ ನಿರ್ಧಾರಗಳು ಅಥವಾ ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಒಳಗೊಂಡಂತೆ) ಲೈಂಗಿಕ ಅಭಿರುಚಿ, ಲಿಂಗ ಗುರುತಿಸುವಿಕೆ, ಲಿಂಗ ಸಂಬಂಧಿ ಅಭಿವ್ಯಕ್ತಿ, ವಯಸ್ಸು, ಸುರಕ್ಷಿತ ಮಾಜೀ ಸೈನಿಕರ ಸ್ಟೇಟಸ್‌, ಅಂಗವಿಕಲತೆ, ಜೆನೆಟಿಕ್‌ ಮಾಹಿತಿ, ರಾಜಕೀಯ ದೃಷ್ಟಿಕೋನಗಳು ಅಥವಾ ಕ್ರಿಯಾಶೀಲತೆ, ಅಥವಾ ಅನ್ವಯವಾಗುವ ಇತರೆ ಕಾನೂನು ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ನಾವು ಯಾವ ಕಾರಣಕ್ಕೂ ತಾರತಮ್ಯ ಎಸಗುವುದಿಲ್ಲ. ನೀವು ನಮ್ಮ ಸಮಾನ ಉದ್ಯೋಗಾವಕಾಶ ನೋಟೀಸ್‌ ಅನ್ನು ಇಲ್ಲಿ ನೋಡಬಹುದು. ಒಕ್ಕೂಟ, ರಾಜ್ಯ ಹಾಗೂ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವ ಅಪರಾಧ ಹಿನ್ನೆಲೆಯ ಸೂಕ್ತ ಅರ್ಹತೆಯುಳ್ಳ ಅರ್ಜಿದಾರರನ್ನೂ ಕೂಡ ನಾವು ಪರಿಗಣಿಸುತ್ತೇವೆ. Facebook, ಅದರ ಉದ್ಯೋಗಿಗಳು ಹಾಗೂ ಅವಶ್ಯವಿರುವ ಅಥವಾ ಕಾನೂನು ಸಮ್ಮತಿಸುವ ಇತರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. Facebook ನ ಪಾವತಿ ಪಾರದರ್ಶಕ ನೀತಿಮತ್ತು ಸಮಾನ ಉದ್ಯೋಗಾವಕಾಶ ಕಾನೂನು ನೋಟೀಸ್‌ ಅನ್ನು ಅವುಗಳ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ, ಕಾನೂನು ಅವಶ್ಯಕತೆಗೆ ತಕ್ಕಂತೆ WhatsApp ಇ-ಪರಿಶೀಲನೆ ಅಭಿಯಾನಗಳಲ್ಲಿ ಕೂಡ ಭಾಗವಹಿಸುತ್ತದೆ. ತನ್ನ ಉದ್ಯೋಗ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸಮಂಜಸವಾದ ಸೌಕರ್ಯಗಳನ್ನು ಒದಗಿಸಿ ಕೊಡಲು WhatsApp ಬದ್ಧವಾಗಿರುತ್ತದೆ. ಅಂಗವೈಕಲ್ಯದ ಕಾರಣಕ್ಕಾಗಿ ತಮಗೆ ಯಾವುದೇ ಸಹಕಾರ ಅಥವಾ ಸೌಕರ್ಯದ ಅವಶ್ಯಕತೆ ಇದ್ದರೆ, ಇಲ್ಲಿ ನಮಗೆ ತಿಳಿಸಿ: accommodations-ext@fb.com .
ರಿಷಬ್ ಶೆಟ್ಟಿ ಸಿನಿಮಾವನ್ನು ವೀಕ್ಷಿಸಿದ ಪ್ರಭಾಸ್ ಹಾಡಿ ಹೊಗಳಿದ್ದಾರೆ. ಶೆಟ್ರ ನಟನೆಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. Shruiti G Krishna First Published Oct 1, 2022, 11:56 AM IST ಸ್ಯಾಂಡಲ್ ವುಡ್‌ನ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಸೆಪ್ಟಂಬರ್ 30ರಂದು ತೆರೆಗೆ ಬಂದ ಕಾಂತಾರ ಸಿನಿಮಾ ನೋಡಿ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಿಷಬ್ ಶೆಟ್ಟ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದ ಹಾಡು ಹಾಗೂ ಬ್ಯಾಗ್ರೌಂಡ್ ಮ್ಯೂಸಿಕ್ ಕೂಡ ಪ್ರೇಕ್ಷಕರ ಹೃದಯ ಗೆದ್ದಿದೆ. ಟ್ರೈಲರ್ ಮೂಲಕವೇ ಭಾರಿ ನಿರೀಕ್ಷೆ ಹುಟ್ಟಿಹಾಕಿದ್ದ ಕಾಂತಾರಾ ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಅಂದಹಾಗೆ ಕಾಂತಾರ ಸಿನಿಮಾ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದೆ. ಇತ್ತೀಚಿನ ಹೆಚ್ಚಿನ ಅದ್ದೂರಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಆದರೆ ಕಾಂತಾರ ಕನ್ನಡದಲ್ಲಿ ಮಾತ್ರ ತೆರೆಗೆ ಬಂದಿದೆ. ಅಂದಹಾಗೆ ಕಾಂತಾರ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ಸೆಲಬ್ರಿಟಿಗಳು ಸಹ ಹಾಡಿಹೊಗಳಿದ್ದಾರೆ. ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ, ರಮ್ಯಾ ಸೇರಿದಂತೆ ಅನೇಕರು ಸಿನಿಮಾ ನೋಡಿ ಪಟ್ಟಿದ್ದಾರೆ. ಅಂದಹಾಗೆ ಕೇವಲ ಕನ್ನಡ ಸೆಲೆಬ್ರಿಟಿಗಳು ಮಾತ್ರವಲ್ಲದೆ ತೆಲುಗು ಸ್ಟಾರ್ ಪ್ರಭಾಸ್ ಕೂಡ ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾವನ್ನು ವೀಕ್ಷಿಸಿದ ಪ್ರಭಾಸ್ ಹಾಡಿ ಹೊಗಳಿದ್ದಾರೆ. ಶೆಟ್ರ ನಟನೆಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ಕಾಂತಾರ ಸಿನಿಮಾವನ್ನ ನಾನು ತುಂಬಾ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್' ಎಂದು ಬರೆದುಕೊಂಡಿದ್ದಾರೆ. ಇನ್ನು ಇಡೀ ತಂಡಕ್ಕೆ ನನ್ನ ಅಭಿನಂದನೆ, ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ. ಸಿನಿಮಾ ಉದ್ದಕ್ಕೂ ನಾನು ಬೀಡ ಹಾಕೊಂಡೆ ಇದ್ದೆ; ರಿಷಬ್ ಶೆಟ್ಟಿ ಅಂದಹಾಗೆ ಪ್ರಭಾಸ್ ಹೊಂಬಾಳೆ ಫಿಲ್ಮ್ಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಹೊಂಬಾಳೆ ಮತ್ತು ಪ್ರಭಾಸ್ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಕಾಂತಾರ ಕೂಡ ಹೊಂಬಾಳೆ ಫಿಲ್ಮ್ಸ್ ನಿಂದ ಬಂದ ಚಿತ್ರವಾಗಿದೆ. ಹಾಗಾಗಿ ಪ್ರಭಾಸ್ ಸಿನಿಮಾ ವೀಕ್ಷಿಸಿ ವಮರ್ಶೆ ಮಾಡಿದ್ದಾರೆ. ಪ್ರಭಾಸ್ ಸಿನಿಮಾ ಇಷ್ಟಪಟ್ಟು ಹೊಗಳಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ. Kantara Review: ಕಾಂತಾರ ಒಂದು ವಿಶಿಷ್ಟ ಅನುಭೂತಿ ಇನ್ನು ಕಾಂತಾರ ಬಗ್ಗೆ ಹೇಳುವುದಾದರೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕಂಬಳ ಕ್ರೀಡೆಯೇ ಹೈಲೆಟ್. ಜೊತೆಗೆ ಭೂತಕೋಲ, ಆಚಾರ, ವಿಚಾರಗಳನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಕರಾವಳಿಯ ಸಂಸ್ಕೃತಿ ಜೊತೆಗೆ ಕಾಡಿನ ಜೊತೆ ಬದುಕುವ ಜನರು ಮತ್ತು ಸರ್ಕಾರಿ ಅಧಿಕಾರಿಗಳ ಸಂಘರ್ಷ ಕೂಡ ಇದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟಿಸುವ ಜೊತೆಗೆ ನಿರ್ದೇಶನದ ಜಬಾವ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಜನೀಶ್ ಲೋಕಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕುಂಚಾವರಂ ಪೊಲೀಸ್ ಠಾಣೆ : ದಿನಾಂಕ 26.05.2015 ರಂದು 10.30 ಗಂಟೆಗೆ ತಮ್ಮ ದೇಶದಂತೆ ಚುನಾವಣಾ ಮಾಹಿತಿ ಸಂಗ್ರಹಿಸುವ ಕುರಿತು ಠಾಣೆಯಿಂದ ಹೊರಟು ಕುಂಚಾವರಂ ಗ್ರಾಮದ ಹಣಮಂತ ದೇವರ ಗುಡಿಯ ಮುಂದೆ 11.30 ಗಂಟೆಗೆ ತಲುಪಿದಾಗ ಕಿಷ್ಟಪ್ಪ ತಂ/ ಪೆಂಟಪ್ಪ ಹಡಪದ ವ/35, ಜಾ/ ಹಡಪದ, ಉ/ ಹಜಾಮತಿ ಸಾ: ಕುಂಚಾವರಂ , ಕುಂಚಾವರಂ ಗ್ರಾಮದಲ್ಲಿಯ ಹಣಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ತಳದಲ್ಲಿ ಸಾರ್ವಜನಿಕರಿಗರ ಭಯ ಹುಟ್ಟುವ ಹಾಗೆ ನನಗೆ ಎಲ್ಲಾ ರಾಜಕಿಯ ಜನರು ಮತ್ತು ಪಕ್ಷದವರು ಗೊತ್ತು ನನಗೆ ನೀವು ಪೊಲಿಸರು ಯಾರು ಏನು ಮಾಡುವದಿಲ್ಲ. ನಾನು ರಾನು ಎಲ್ಲಾ ರಾಜಕಿಯ ಜನರಿಗೆ ನೊಡ್ಡಿದ್ದೆನೆ. ನಿವು ಮುಂಬರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಾನು ಹೇಳಿದ ಪಕ್ಷಕಕ್ಕೆ ಮತ ಹಾಕಬೇಕು ಅಂತಾ ಇತ್ಯಾದಿ ಸಾರ್ವಜನಿಕವಾಗಿ ಕುಡಿದ ಅಮಲಿನಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಹಾಗೆ ಒದರಾಡುತಿದ್ದಾನೆ ಅಂತಾ ನಮ್ಮ ಪೊಲೀಸ್ ಭಾತ್ಮಿದಾರರಿಂದ ಮತ್ತು ತನಿಖೆಯಿಂದ ತಿಳಿದು ಬಂದಿದ್ದು ಪ್ರಯುಕ್ತ ಮುಂಬರುವ ಚುನಾವಣೆ ಸಮಯದಲ್ಲಿ ಸದರಿಯವನಿಂದ ಸಾರ್ವಜನಿಕ ಶಾಂತತಾ ಭಂಗವುಂಟಾಗಿ ಸಾರ್ವಜನಿಕ ಆಸ್ತಿ,ಪಾಸ್ತಿ , ಮಾನ ಪ್ರಾಣ ಹಾನಿಯಾಗುವ ಸಂಭವ ಉಂಟಾಗುವ ಸಾದ್ಯತೆ ಹೆಚ್ಚಾಗಿ ಕಂಡುಬಂದಿದ್ದು ಪ್ರಯುಕ್ತ ದಿನಾಂಕ/ 26-05-2015 ರಂದು 13.30 ಗಂಟೆಗೆ ಮರಳಿ ಠಾಣೆಗೆ ಬಂದು ಸದರಿಯವನ ಮೇಲೆ ಮುಂಜಾಗ್ರತ ಕ್ರಮ ಜರುಗಿಸಬೇಕೆಂದು ಠಾಣೆಯ ದಿನಚರಿ ಕರ್ತವ್ಯದ ಮೇಲೆ ಇದ್ದ ಠಾಣಾಧೀಕಾರಿಯವರಿಗೆ ಕನ್ನಡದ ಗಣಕಿಕ್ರತ ವರದಿ ನಿಡಿದ್ದು ಅದೆ ಅಂತಾ ವಿನಂತಿ. ದಿನಾಂಕ 26.05.2015 ರಂದು 13.30 ಗಂಟೆಗೆ ನಾನು ನರಹರಿ ಸಿ.ಹೆಚ್.ಸಿ 316 ಠಾಣಾ ದಿನಚರಿ ಕರ್ವವ್ಯದ ಮೇಲೆ ಇದ್ದಾಗ ಶ್ರೀ ಮೈನೋದ್ದಿನ ಚಿ.ಹೆಚ್.ಸಿ 306 ರವರು ಬಂದು ಕನ್ನಡದಲ್ಲಿ ಗಣಕಿಕ್ರತ ವರದಿ ನಿಡಿದ ಸಾರಾಂಶದ ಮೇಲಿನಿಂದ ಠಾಣಾ ಗುನ್ನೆ ನಂ 39/2015 ಕಲಂ 110 ಇ. & ಜಿ ಸಿ.ಆರ್.ಪಿ.ಸಿ ನೆದ್ದರ ಪ್ರಕರಣವನ್ನು ನೇದ್ದರ ಪ್ರಕಾರ ಪ್ರಕರಣ ದಾಖದಾಖಲಾಗಿರುತ್ತದೆ. ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 26/05/2015 ರಂದು 10.30 ಎಎಮ್ ಕ್ಕೆ ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೆನೆಂದರೆ ನಿನ್ನೆ ದಿನಾಂಕ 25-05-2015 ರಂದು ಬಡದಾಳ ತಾಂಡಾದಲ್ಲಿರುವ ನಮ್ಮ ಸಂಬಂಧಿಕರ ಮನೆಯಲ್ಲಿ ದೇವರ ಕಾರ್ಯಕ್ರಮ ಇದ್ದಿದ್ದರಿಂದ ನಾನು ಮತ್ತು ನಮ್ಮ ಅಕ್ಕ ಸಕ್ಕುಬಾಯಿ ರವರು ಕೂಡಿ ನನ್ನ ಮೋಟರ ಸೈಕಲ್ ನೇದ್ದರ ಮೇಲೆ ನಮ್ಮ ತಾಂಡಾದಿಂದ ಹೊರಟಿದ್ದು ಇರುತ್ತದೆ, ನಂತರ 10;00 ಎ.ಎಂ ಸುಮಾರಿಗೆ ಬಡದಾಳ ಹತ್ತಿರ ರೇವೂರ ಕ್ರಾಸ ದಾಟಿ ಸ್ವಲ್ಪ ದೂರು ಹೋಗುತ್ತಿದ್ದಾಗ ಬಡದಾಳ ತಾಂಡಾ ಕಡೆಯಿಂದ ಒಬ್ಬ ತನ್ನ ಮೋಟರ ಸೈಕಲನ್ನು ಅತೀವೇಗವಾ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಒಮ್ಮೇಲೆ ನಮಗೆ ಡಿಕ್ಕಿ ಹೊಡೆದನು, ಆಗ ನಾನು ಮತ್ತು ನಮ್ಮ ಅಕ್ಕ ಇಬ್ಬರು ಕೆಳಗೆ ಬಿದ್ದಾಗ ನನಗೆ ಬಲಗಾಲ ಮೊಳಕಾಲ ಹತ್ತಿರ ಮತ್ತು ಅದರ ಕೆಳಗೆ ತರಚಿದ ರಕ್ತಗಾಯ ಆಗಿರುತ್ತದೆ. ನಮ್ಮ ಅಕ್ಕ ಸಕ್ಕುಬಾಯಿ ಇವರಿಗೆ ಹಣೆಯ ಮೇಲೆ ರಕ್ತಗಾಯ ಮತ್ತು ಬಲಗಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನಂತರ ಆತನ ಮೋಟರ ಸೈಕಲ್ ನಂ ನೋಡಲಾಗಿ ಕೆಎ-28 / ಇಎ – 1076 ಅಂತಾ ಇತ್ತು, ನಂತರ ಅವನ ಹೆಸರು ಕೇಳಲಾಗಿ ತನ್ನ ಹೆಸರು ರೋಹನ ತಂದೆ ಪ್ರಭು ಚವ್ಹಾಣ ಸಾ|| ಬಡದಾಳ ತಾಂಡಾ ಅಂತಾ ಹೇಳಿದನು. ನಂತರ ಈ ವಿಷಯವನ್ನು ಬಡದಾಳ ತಾಂಡಾದಲ್ಲಿರುವ ನಮ್ಮ ಮಾವ ಸಂತೋಷ ತಂದೆ ಗೆಮು ಚವ್ಹಾಣ ಮತ್ತು ನಮ್ಮ ತಾಯಿ ಜಾಲಾಬಾಯಿ ರವರಿಗೆ ತಿಳಿಸಿರುತ್ತೇನೆ, ನಮ್ಮ ಮಾವ ಸಂತೋಷ ಅವರು ನಮ್ಮ ಹತ್ತಿರ ಬಂದು ನಮಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಖಾಸಗಿ ಉಪಚಾರ ಪಡಿಸಿರುತ್ತಾರೆ. ಖಾಸಗಿ ಉಪಚಾರ ಪಡೆದುಕೊಳ್ಳುತ್ತಿದ್ದರಿಂದ ದೂರು ಸಲ್ಲಿಸಲು ತಡವಾಗಿರುತ್ತದೆ. ಕಾರಣ ಮಾನ್ಯರವರು ನಮಗೆ ಅಪಘಾತ ಪಡಿಸಿದ ರೋಹನ ತಂದೆ ಪ್ರಭು ಚವ್ಹಾಣ ಸಾ|| ಬಡದಾಳ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಮತ್ತು ನನಗೆ ಹಾಗು ನಮ್ಮ ಅಕ್ಕ ಸಕ್ಕುಬಾಯಿ ರವರಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಅಂತಾ ಹೇಳಿಕೆ ನೀಡಿದ್ದು ನಿಜವಿರುತ್ತದೆ. ಅಂತ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 143/2015 ಕಲಂ 279,337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖದಾಖಲಾಗಿರುತ್ತದೆ. Posted by Inspector General Of Police North Eastern Range Kalaburagi. at 7:33 PM No comments: Raichur District Reported Crimes ¥ÀwæPÁ ¥ÀæPÀluÉ ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- ¥Éưøï zÁ½ ¥ÀæPÀgÀtzÀ ªÀiÁ»w:- ದಿನಾಂಕ 26/05/15 ರಂದು ಮಾನವಿ ಕಾತರಕಿ ರಸ್ತೆಯಲ್ಲಿ ಮಲ್ಲೇಶ ತಂದೆ ಶಿವಪ್ಪ ಬೋಡ್ರಾಯ್, 25 ವರ್ಷ, ನಾಯಕ , ಸಾ: ನಮಾಜಗೇರಿ ಗುಡ್ಡ ವಾರ್ಡ ನಂ 3 ಮಾನವಿ FvÀ£ÀÄ ಮಧ್ಯದ ಬಾಟಲಿಗಳನ್ನು ರಟ್ಟಿನ ಡಬ್ಬಿಯಲ್ಲಿಟ್ಟುಕೊಂಡು ಮಾರಾಟ ಮಾಡಲು ಹೊರಟಿದ್ದಾಗ ಮಾಹಿತಿ ಸಂಗ್ರಹಿಸಿ ಸದರಿಯವನ ಮೇಲೆ ¦.J¸ï.L. ( PÁ &¸ÀÄ) ªÀiÁ£À« gÀªÀgÀÄ ದಾಳಿ ಮಾಡಿ ಹಿಡಿದು ಅವನಿಂದ 1] 12 ನಾಕ್ ಔಟ್ ಬೀರ್ 650 ಎಮ್.ಎಲ್ ಬಾಟಲಿಗಳು ಇದ್ದು 1 ಬಾಟಲಿ ಬೆಲೆ 105 ರೂ ಯಂತೆ ಒಟ್ಟು 12 ಬಾಟಲಿಗಳ ಅಂದಾಜು ಕಿಮ್ಮತ್ತು 1260/- ರೂ ಗಳು.2] 24 ನಾಕ್ ಔಟ್ ಟಿನ್ ಬೀರ್ 330 ಎಮ್.ಎಲ್. ಬಾಟಲಿಗಳು ಇದ್ದು .1 ಟಿನ್ನಿನ ಬೆಲೆ 60 /- ರೂ ಯಂತೆ ಒಟ್ಟು 24 ಬಾಟಲಿಗಳ ಬೆಳೆ ಅಂದಾಜು ಕಿಮ್ಮತ್ತು 1440/- ರೂ ಗಳು3] 24 ಮ್ಯಾಕಡೋವೆಲ್ ವಿಸ್ಕಿ 90 ಎಮ್.ಎಲ್. ಪ್ಲಾಸ್ಟಿಕ್ ಬಾಟಲಿಗಳು ಇದ್ದು 1 ಬಾಟಲಿ ಬೆಲೆ 34 ರೂ 05 ಪೈಸೆಯಂತೆ ಒಟ್ಟು 24 ಬಾಟಲಿಗಳ ಬೆಲೆ 817 ರೂ 20 ಪೈಸೆ 4] 24 ಓಲ್ಡ ಟೆವರಾನ್ 90 ಎಮ್.ಎಲ್. ಪ್ಲಾಸ್ಟಿಕ್ ಬಾಟಲಿಗಳು ಇದ್ದು 1 ಬಾಟಲಿ ಬೆಲೆ 34 ರೂ 05 ಪೈಸೆಯಂತೆ ಒಟ್ಟು 24 ಬಾಟಲಿಗಳ ಬೆಲೆ 817 ರೂ 20 ಪೈಸೆ 5] 96 ಓರಿಜಿನಲ್ ಚ್ವಾಯಿಸ್ 90 ಎಮ್.ಎಲ್ ನ 96 ಪೌಚ್ ಗಳು ಇದ್ದು 1 ಪೌಚ್ ಬೆಲೆ 25 ರೂ 04 ಪೈಸೆಯಂತೆ ಒಟ್ಟು 96 ಪೌಚಗಳ ಬೆಲೆ 2438 ರೂ 40 ಪೈಸೆ. ಒಟ್ಟು ಎಲ್ಲಾ ಮಧ್ಯದ ಬಾಟಲಿಗಳ ಒಟ್ಟು ಬೆಲೆ 6772 ರೂ 80 ಪೈಸೆಗಳಾಗುತ್ತಿವೆ.ಬೆಲೆ ಬಾಳುವ ಮಧ್ಯದ ಬಾಟಲಿಗಳನ್ನು ಜಪ್ತು ಮಾಡಿಕೊಂಡು ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ಮಾನವಿ ಠಾಣೆ ಗುನ್ನೆ ನಂ 151/15 ಕಲಂ 32,34, ಕೆ.ಈ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು. ದಿನಾಂಕ 25-05-2015 ರಂದು ರವುಡಕುಂದಾ ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೌನೇಶ ತಂದೆ ಯಂಕೋಬಾ ವಯ 32 ವರ್ಷ ಜಾ: ವಡ್ಡರ ಉ : ಕೂಲಿ ಸಾ : ರವುಡಕುಂದಾ. FvÀ£ÀÄ ಅದೃಷ್ಟ ಸಂಖ್ಯೆ ಮಟಕಾ ನಂಬರ್ ಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ¹AzsÀ£ÀÆgÀ UÁæ«ÄÃt oÁuÉ gÀªÀgÀÄ ಸಿಬ್ಬಂದಿ ºÁUÀÆ ಪಂಚರ ಸಮಕ್ಷಮ ರಾತ್ರಿ 9-15 ಗಂಟೆಗೆ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 1610/-, ಮಟಕಾ ಚೀಟಿ, ಒಂದು ಬಾಲ ಪೆನ್ನು ಬೆಲೆಬಾಳುವುದನ್ನು ಜಪ್ತು ಮಾಡಿಕೊಂಡಿದ್ದು, ಜಪ್ತಿ ಪಂಚನಾಮೆ ಮುದ್ದೆಮಾಲನ್ನು ಹಾಜರ್ ಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 143/2015 ಕಲಂ 78(111) ಕೆ.ಪಿ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ ದಿನಾಂಕ;-23/05/2015 ರಂದು ಬೆಳಿಗ್ಗೆ ತಿಪ್ಪನಹಟ್ಟಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ಡಿ.ಎಸ್.ಪಿ. ಹಾಗೂ ಸಿ.ಪಿ.ಐ ಸಿಂಧನೂರುರವರ ಮಾರ್ಗದರ್ಶನದಲ್ಲಿ ¦.J¸ï.L. §¼ÀUÀ£ÀÆgÀÄ gÀªÀgÀÄ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಠಾಣಾ ಸರಕಾರಿ ಜೀಪ್ ನಂಬರ ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಹೊರಟು ಸದರಿ ಸ್ಥಳಕ್ಕೆ ಹೋಗಿ ದೀನಸಮುದ್ರ ಗ್ರಾಮದ ದಾರಿಯ ಪಕ್ಕದಲ್ಲಿ ಜೀಪನ್ನು ಮರೆಯಾಗಿ ನಿಲ್ಲಿಸಿ ಸ್ವಲ್ಪ ಮುಂದೆ ನಡೆದುಕೊಂಡ ಹೋಗಿ ನೋಡಲು ಸಾರ್ವಜನಿಕ ಸ್ಥಳದಲ್ಲಿ ಮೂಮೀನಸಾಬ ತಂದೆ ಹಸನಸಾಬ 40 ವರ್ಷ, ಜಾ;-ಮುಸ್ಲಿಂ.ಉ;-ಒಕ್ಕಲುತನ,ಸಾ;-ತಿಪ್ಪನಹಟ್ಟಿ ತಾ-ಸಿಂಧನೂರು FvÀ£ÀÄ ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂಧಿಯವರ ಸಹಾಯದಿಂದ ಬೆಳಿಗ್ಗೆ 10-10 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 1500/-2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ.3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ £ÁåAiÀiÁ®AiÀÄzÀ ¥ÀgÀªÀ¤UÉ ¥ÀqÉzÀÄ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 63/2015.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು. ದಿ.25-05-2015ರಂದು ಸಂಜೆ 5-15 ಗಂಟೆಗೆ AiÀĪÀÄ£À¥Àà vÀAzÉ ¢qÀØ¥Àà eÁw:£ÁAiÀÄPÀ,ªÀAiÀÄ-56ªÀµÀð ¸Á:CvÀÛ£ÀÆgÀÄ (Nr ºÉÆVgÀÄvÁÛ£É) FvÀ£ÀÄ ಅತ್ತನೂರು ಗ್ರಾಮದಲ್ಲಿ ತನ್ನ ಮನೆಯ ಬಾಜು ಬಾಜು ಸಾರ್ವಜನೀಕ ಸ್ಥದಲ್ಲಿ ಅನಧಿಕೃತವಾಗಿ 180 JA.J¯ï.£À 8-N.n.¥ËZÀUÀ¼ÀÄ C.Q.gÀÆ.472=00 2] 180 JA.J¯ï.£À 12 Njf£À¯ï ZÁé¬Ä¸ï ¥ËZÀUÀ¼ÀÄ C.Q.gÀÆ. 612=00 3] 90 JA.J¯ï.£À 34 JA.¹ gÀªÀiï ¥Áè¹ÖÃPÀ ¨Ál°UÀ¼ÀÄ C.Q.gÀÆ. 490=00) 4] 180 JA.J®.£À 3 JA.¹ gÀªÀiï ¥Áè¹ÖÃPÀ ¨Ál°UÀ¼ÀÄ C.Q.gÀÆ 210=00 F J¯Áè ಮಧ್ಯದ ಬಾಟಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಕಾಲಕ್ಕೆ ಬಾತ್ಮಿ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಆರೋಪಿತನು ಮಧ್ಯದ ಬಾಟಲಿಗಳನ್ನು ಬಿಟ್ಟು ಓಡಿಹೊಗಿದ್ದು ಕಾಲಂ ನಂಬರ 8 ರಲ್ಲಿ ನಮೂದಿಸಿದ ಬಾಟಲಿಗಳನ್ನು d¦Û ªÀiÁrಕೊಂಡು ಒಪ್ಪಿಸಿದ ದಾಳಿ ಪಂಚನಾಮೆ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 77/2015 PÀ®AB 32, 34 PÀ£ÁðlPÀ C§PÁj PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:- ¢:-25-05-2015 gÀAzÀÄ ªÉAUÀ¼Á¥ÀÆgÀÄ UÁæªÀÄzÀ PÉgÉAiÀÄ PÉ£Á¯ï gÀ¸ÉÛAiÀÄ ªÉÄÃ¯É AiÀiÁªÀÅzÉà ¥ÀgÀªÁ¤UÉ E®èzÉ C£À¢üPÀÈvÀªÁV mÁæöåPÀÖgÀzÀ°è ªÀÄgÀ¼À£ÀÄß PÀ¼ÀîvÀ£À¢AzÀ ¸ÁUÁtÂPÉ ªÀiÁqÀÄwÛzÀÝ PÁ®PÉÌ ªÉÄïÁ¢üPÁjUÀ¼À DzÉñÀzÀAvÉ PÀvÀðªÀåPÉAzÀÄ ºÉÆÃVzÀÝ ¦üAiÀiÁ𢠲æà DzÉñÀ ¹¦¹ 211 ¸ÀAZÁj ¥Éưøï oÁuÉ zÉêÀzÀÄUÀð. gÀªÀgÀÄ F PɼÀPÀAqÀ mÁæöåPÀÖgÀ£À£ÀÄß vÀqÉzÀÄ ¤°è¹ ZÁ®PÀ£À£ÀÄß «ZÁj¸À®Ä CPÀæªÀĪÁV ªÀÄgÀ¼À£ÀÄß vÀÄA©PÉÆArzÀÄÝ AiÀiÁªÀzÉà gÁdzsÀ£ÀªÀ£ÀÄß PÀlÖzÉ mÁæöåPÀÖgÀ £ÀA PÉ.J 36 n© 29 £ÉÃzÀÝgÀ ZÁ®PÀ ªÀÄgÀ¼À£ÀÄß vÀÄA©PÉÆAqÀÄ §AzÀÄ PÀ¼ÀîvÀ£À¢AzÀ ¸ÁUÁl ªÀiÁrzÀÄÝ C®èzÉà £ÁUÀgÁd ¸Á- PÉÆvÀÛzÉÆrØ mÁæöåPÀÖgÀ £ÀA PÉ.J 36 n© 29 £ÉÃzÀÝgÀ ZÁ®PÀ ©üªÀÄ£ÀUËqÀ ¸Á- PÉÆvÀÛzÉÆrØ mÁæöåPÀÖgÀ £ÀA PÉ.J 36 n© 29 £ÉÃzÀÝgÀ ªÀiÁ°PÀ «ZÁj¸ÀĪÀ PÁ®PÉÌ DgÉÆævÀ£ÀÄ ¸ÀܼÀ¢AzÀ Nr ºÉÆÃVzÀÄÝ EgÀÄvÀÛzÉ. ªÀÄÄzÉÝ ªÀiÁ®Ä ºÁUÀÆ ªÀgÀ¢AiÀÄ£ÀÄß ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA. 116/2015 PÀ®A: 4(1A) , 21 MMRD ACT & 379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ C¥ÀºÀgÀt ¥ÀæPÀgÀtzÀ ªÀiÁ»w:- ¦üAiÀiÁð¢ü ªÀiÁgÀÄw vÀAzÉ ©üêÀÄtÚ Z˪Áíuï ªÀ:30 eÁ:®ªÀiÁt G:§mÉÖ ªÁå¥ÁgÀ ¸Á: ¸ÉÆæü£ÁAiÀÄPÀ vÁAqÀ FvÀ£À ºÉAqÀw CAUÀ£ÀªÁr PÁAiÀÄðPÀvÉðAiÉÄAzÀÄ PÁå¢UÉÃgÁ ¸ÀªÀ¼ÀvÁAqÀzÀ°è PÉ®¸À ªÀiÁqÀÄwÛzÀÄÝ ¥Àæw¢£À UÁr ªÉÄÃ¯É ºÉÆÃV §gÀÄwÛzÀݼÀÄ.¦üAiÀiÁð¢üzÁgÀ£À vÁvÀ ªÀÄÄPÀÌ®UÀÄqÀØ vÁAqÀzÀ°è ªÀÄÈvÀ ¥ÀnÖzÀÝjAzÀ F «µÀAiÀÄ w½¸À®Ä vÀ£Àß ºÉAqÀwUÉ ¥sÉÆÃ£ï ªÀiÁrzÁUÀ ¥sÉÆÃ£ï ºÀvÀÛzÉ EzÀÄÝ DUÀ vÀ£Àß ºÉAqÀw ªÀÄÈvÀ¥ÀlÖ°èUÉ ºÉÆÃVgÀ§ºÀÄzÉAzÀÄ w½zÀÄ ºÉÆÃV £ÉÆÃqÀ¯ÁV C°èAiÀÄÆ PÀÆqÀ EgÀ°¯Áè, £ÀAvÀgÀ J.f.PÁ¯ÉÆäUÉ ºÉÆÃUÀĪÀ gÀ¸ÉÛ ªÀiÁUÀðªÁV ºÉÆÃUÀÄwÛgÀĪÁUÀ UÀAUÀªÀÄä §UÀrAiÀÄ°è ¦üAiÀiÁð¢üzÁgÀ£À ºÉAqÀw £ÀqɸÀÄwÛzÁÝ n.«.J¸ï dĦlgï UÁr gÀ¸ÉÛ §¢UÉ ©¢ÝzÀÝ£ÀÄß £ÉÆÃqÀ¯ÁV ¸ÀzÀj eÁUÀzÀ°è vÀ£Àß ºÉAqÀwAiÀÄ §¼ÉUÀ¼ÀÄ ºÉÆqÉ¢gÀĪÀÅzÀÄ PÀAqÀÄ §A¢zÀÄÝ AiÀiÁgÉÆà zÀĵÀÌ«ÄðUÀ¼ÀÄ AiÀiÁªÀÅzÉÆà GzÉÝñÀ¢AzÀ vÀ£ÀߺÉAqÀw ¸ÉÆãÁ¨Á¬Ä FPÉAiÀÄ£ÀÄß C¥ÀºÀgÀt ªÀiÁrPÉÆAqÀÄ ºÉÆÃVgÀÄvÁÛgÉAiÉÄAzÀÄ ¤ÃrzÀ °TvÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ UÀÄ£Àß £ÀA. 117/2015 PÀ®A. 365 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:- ದಿನಾಂಕ: 26-05-2015 ರಂದು 00-30 ಎ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಎಲ್.ಐ.ಸಿ ಆಫಿಸ್ ಹತ್ತಿರ ಆರೋಪಿ 01 ತಿಪ್ಪೆಸ್ವಾಮಿ ನಾಯ್ಕ್ ಟಿಪ್ಪರ್ ಲಾರಿ ನಂ KA-34/9399 ನೇದ್ದರ ಚಾಲಕ ಸಾ: ಬಿ.ಬೆಳಗಲ್ ತಾಂಡಾ ತಾ: ಬಳ್ಳಾರಿ ನೇದ್ದವನು ತನ್ನ ಟಿಪ್ಪರ್ ಲಾರಿ ನಂ KA-34/ 9399 ನೇದ್ದನ್ನು ಸಂಚಾರಕ್ಕೆ ಅಡ್ಡಿಯುಂಟಾಗುವಂತೆ ರಸ್ತೆಯಲ್ಲಿ ನಿಲ್ಲಿಸಿದ್ದು, ಆರೋಪಿ 02 ನೇದ್ದವನು ಎಮ್.ಜಿ ಸರ್ಕಲ್ ಕಡೆಯಿಂದ ತನ್ನ ಮೋಟಾರ್ ಸೈಕಲ್ ನಂ KA-36 ED-9672 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಸದರಿ ಟಪ್ಪರ್ ಲಾರಿಗೆ ಹಿಂದುಗಡೆ ಗುದ್ದಿದ್ದರಿಂದ ಆರೋಪಿ 02 ವಿರೇಶ ತಂದೆ ಅಮರಪ್ಪ, 23 ವರ್ಷ, ಮೋಟಾರ್ ಸೈಕಲ್ ನಂ KA-36 ED-9672 ನೇದ್ದರ ಸವಾರ, ಸಾ: ಮಟ್ಟೂರ್ ತಾ: ಲಿಂಗಸೂಗೂರ .ನೇದ್ದವನಿಗೆ ತಲೆಗೆ ಬಲವಾದ ರಕ್ತಗಾಯವಾಗಿ, ನಡುವಿಗೆ, ಕುತ್ತಿಗೆ ಹಿಂಬಾಗಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ zÀÆj£À ಮೇಲಿಂದ ಸಿಂಧನೂರು ನಗರ ಠಾಣೆ ಗುನ್ನೆ ನಂ 89/2015 ಕಲಂ: 283, 279, 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು. ದಿನಾಂಕ 25-05-2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಇ.ಜೆ. ಹೊಸಳ್ಳಿ ಕ್ರಾಸ್ ಹತ್ತಿರ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಮೃತ ಸಣ್ಣ ಹನುಮಂತ ತಂದೆ ಮಲ್ಲಪ್ಪ ಸೂಡಿ ವಯ 25 ವರ್ಷ ಜಾ: ಕುರುಬರು ಉ : ಒಕ್ಕಲುತನ/ ಬಜಾಜ್ ಪ್ಲಾಟೀನಾ ಮೋಟರ್ ಸೈಕಲ್ ನಂ. ಕೆಎ-36 ಕ್ಯೂ-6855 ನೇದ್ದರ ಸವಾರ ಸಾ : ಬಾಗಲವಾಡ ತಾ: ಮಾನವಿ. ಈತನು ತನ್ನ ಮೋಟರ್ ಸೈಕಲ್ ನಂ. ಕೆಎ-36 ಕ್ಯೂ-6855 ನೇದ್ದರ ಮೇಲೆ ಸಿಂಧನೂರು ಕಡೆಯಿಂದ ಗಂಗಾವತಿ ರಸ್ತೆ ಕಡೆ ರಸ್ತೆ ಬಾಜು ಹೊರಟಾಗ ಗಂಗಾವತಿ ರಸ್ತೆ ಕಡೆಯಿಂದ ಆರೋಪಿತನು ತನ್ನ ಟಾಟಾ ಎ.ಸಿ.ಇ. ವಾಹನ ನಂ. ಕೆಎ-37 ಎ-2467 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಸವಾರನಿಗೆ ಟಕ್ಕರ್ ಕೊಟ್ಟಿದ್ದರಿಂದ ಮೃತನು ಕೆಳಗೆ ಬಿದ್ದಾಗ ಟಾಟಾ ಎ.ಸಿ.ಇ. ವಾಹನದ ಗಾಲಿ ಎರಡು ತೊಡೆ ಮತ್ತು ಸೊಂಟದ ಮೇಲೆ ಹಾದು ಹೋಗಿ ತಲೆಯ ಎಡಗಡೆ, ಹಣೆಗೆ ಭಾರಿ ರಕ್ತಗಾಯವಾಗಿ, ಮತ್ತು ನಡುವಿಗೆ ಭಾರಿ ಒಳಪೆಟ್ಟಾಗಿ ಎರಡು ತೊಡೆ ಮತ್ತು ಕಾಲುಗಳು ಮುರಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಟಾಟಾ ಎ.ಸಿ.ಇ. ವಾಹನದ ಚಾಲಕನು ವಾಹನವನ್ನು ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನ ನಂ. 144/2015 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಫಿರ್ಯಾದಿ ¸ÀĤîPÀĪÀiÁgÀ vÀAzÉ CªÀÄgÉñÀ ¥ÀªÁgÀ 17 ªÀµÀ𠮪ÀiÁt «zÁåyð ¸Á-PÀgÀqÀPÀ¯ï vÁAqÁ FvÀ£ÀÄ ಹಾಗೂ ಫಿರ್ಯಾದಿದಾರನ ತಂದೆ ಗಾಯಾಳು ಅಮರೇಶ ಲಿಂಗಸ್ಗೂರಿಗೆ ತಹಶೀಲ ಆಪೀಸನಲ್ಲಿ ಕೆಲಸವಿದ್ದ ಕಾರಣ ತಮ್ಮ ಮೋಟಾರ ಸೈಕಲ ನಂ ಕೆಎ 51 ಎಸ್ 2064 ನೇದ್ದನ್ನು ತೆಗೆದುಕೊಂಡು ಬಂದು ವಾಪಸ್ಸು ಹೋಗುವಾಗ ಲಿಂಗಸ್ಗೂರ ಪಟ್ಟಣದ ಸಂಗನಗೌಡ ವಕೀಲರ ಮನೆಯ ಮುಂದಿನ ರಸ್ತೆಯಲ್ಲಿ ಎದುಗಡೆಯಿಂದ ಬಂದ ಯಾವುದೋ ಆಟೋ ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ ಸೈಕಲಗೆ ಟಕ್ಕರ ಕೊಂಟ್ಟಿದ್ದರಿಂದ ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದದ್ದರಿಂದ ಪೀರ್ಯಾದಿದಾರ ಮತ್ತು ಮೋಟಾರ ಸೈಕಲ ಸವಾರ ಅಮರೇಶ ವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು.ಸದರಿ ಆಟೋ ನೇದ್ದರ ಚಾಲಕ ತನ್ನ ಆಟೋವನ್ನು ಟಕ್ಕರಕೊಟ್ಟು ನಿಲ್ಲಸದೇ ಹಾಗೇ ಹೋಗಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ°AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 129/15 PÀ®A. 279, 337 L.¦.¹ ¸À»vÀ 187 LJªÀÄ« DPïÖ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ದಿನಾಂಕ: 25-05-15 ರಂದು 4-00 ಪಿ.ಎಂ ಸುಮಾರು ಲಿಂಗಸೂಗೂರು- ಕಲಬುರಗಿ ಮುಖ್ಯ ರಸ್ತೆಯ ಮೇಲೆ ಹೊನ್ನಳ್ಳಿ ಸಮಿಪ ಮಹ್ಮದ್ ರಫೀ ಈತನು ಲಿಂಗಸೂಗೂರು ಕಡೆಯಿಂದ ತನ್ನ ಮೋಟಾರ್ ಸೈಕಲ್ ನಂ ಕೆಎ 36 ಇಇ 8302 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದರಿಂದ ಅದೇ ಸಮಯಕ್ಕೆ ಗುರುಗುಂಟಾ ಕಡೆಯಿಂದ ಲಿಂಗಸೂರು ಕಡೆಗೆ ಕೆ.ಎಸ್.ಆರ್.ಟಿಸಿ ಬಸ್ಸು ನಂ ಕೆಎ 36 ಎಫ್. 618 ನೇದ್ದರ ಚಾಲಕನಾದ ¹zÀÝ¥Àà ¸Á: °AUÀ¸ÀÆUÀÆgÀÄ r¥ÉÆà FvÀ£ÀÄ ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಪರಸ್ಪರ ಒಬ್ಬರಿಗೊಬ್ಬರು ಮುಖಾಮುಖಿ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತ ಕೇಳಗೆ ಬಿದ್ದು ಬಲ ತೆಲಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಬಲಗೈ ಎಲಬು ಮುರಿದಂತಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 128/15 PÀ®A. 279, 304(J) L.¦.¹ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.05.2015 gÀAzÀÄ 143 ¥ÀææPÀgÀtUÀ¼À£ÀÄß ¥ÀvÉÛ ªÀiÁr 9200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿ ದ್ದರೂ, ತೀವ್ರ ತೆರನಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ತಲೆದೋರಿದ್ದು, ಅದನ್ನು ಸಮರ್ಪಕವಾಗಿ ನಿಭಾ ಯಿಸುವಂತೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಜಿ. ಕಲ್ಪನಾ ತಿಳಿಸಿದ್ದಾರೆ. ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಸೂಚನೆಯಂತೆ ಸೋಮವಾರ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳ ಲ್ಲಿಯೂ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಭೆ ನಡೆಸಿ, ಮಾಹಿತಿ ಕಲೆ ಹಾಕುವು ದರೊಂದಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ, ಸೂಚನೆ ನೀಡಲಾಗುತ್ತದೆ. ಅದರಂತೆ ಇಂದು ಮೈಸೂರು ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲು ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ.17ರಷ್ಟು ಕಡಿಮೆ ಮಳೆಯಾಗಿದೆ. ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಆದರೂ ಆ ಎರಡೂ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಂಡು ಬಂದಿಲ್ಲ. ಮೈಸೂರು ನಗರದಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಕೆಲವೆಡೆ ಅಲ್ಪ ಪ್ರಮಾಣದ ನೀರಿನ ಸಮಸ್ಯೆ ಕಂಡು ಬಂದಿದೆ. ಆದರೂ ಅದನ್ನು ನಿಭಾಯಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಂತಹ ಗ್ರಾಮಗಳಿಗೆ ತಾತ್ಕಾಲಿಕವಾಗಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ, ಒಡೆದು ಹೋಗಿರುವ ಪೈಪ್‍ಲೈನ್ ದುರಸ್ತಿ, ಕೆಟ್ಟಿರುವ ಬೋರ್‍ವೆಲ್‍ಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ನೀರಿನ ಬವಣೆ ನೀಗಿಸಲು ಜಿಲ್ಲಾಡಳಿತ ಸೂಕ್ತ ರೀತಿ ಸ್ಪಂದಿಸಿದೆ ಎಂದರು. ಇದಕ್ಕೂ ಮುನ್ನ ಡಾ. ಕಲ್ಪನಾ ಸ್ಥಳೀಯ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆಬೇಸಿಗೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಳ್ಳದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸಭೆಯಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾತನಾಡಿ, ಕಾವೇರಿ ಮತ್ತು ಕಬಿನಿ ಯಿಂದ ಗ್ರಾಮಾಂತರ ಪ್ರದೇಶಗಳಿಗೂ ನೀರು ಸರಬ ರಾಜು ಮಾಡಲಾಗುತ್ತಿದೆ. ನಗರದ ಮುಡಾ ಬಡಾ ವಣೆಗಳಿಗೂ ನೀರನ್ನು ಹರಿಸಲಾಗುತ್ತಿದೆ. ಹಾಗಾಗಿ ನಗರ ಪ್ರದೇಶPದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತಿದೆ. ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಅದಕ್ಕಾಗಿ ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಮೈಸೂರು ನಗರದಲ್ಲಿ ಅಮೃತ್ ಯೋಜನೆ ಶೀಘ್ರ ಅನುಷ್ಠಾನಗೊಂಡರೆ 40 ಎಂಎಲ್‍ಡಿ ನೀರು ದೊರೆಯುತ್ತದೆ. ಇದರಿಂದ ಬಹಳಷ್ಟು ನಗರ ಪ್ರದೇಶ ಹಾಗೂ ನಗರ ಪ್ರದೇಶಗಳಿಗೆ ಹೊಂದಿ ಕೊಂಡಿರುವ ಗ್ರಾಮೀಣ ಪ್ರದೇಶ ಹಾಗೂ ಮುಡಾ ಬಡಾವಣೆಗಳ ನೀರಿನ ಸಮಸ್ಯೆ ಪರಿಹರಿಸಬಹುದು. ಸದ್ಯದ ಮಟ್ಟಿಗೆ ನಗರದಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ, ಕೆಲವು ಪ್ರದೇಶಗಳಿಗೆ ಎರಡು, ಮೂರು ದಿನಕ್ಕೊಮ್ಮೆ ನೀರು ಕೊಡುತ್ತಿದ್ದೇವೆ ಎಂದು ಹೇಳಿದರು. ತಾ.ಪಂ ಇಒ ಲಿಂಗರಾಜಯ್ಯ ಮಾತನಾಡಿ, ಹಿನಕಲ್, ಹೂಟಗಳ್ಳಿ, ದಟ್ಟಗಳ್ಳಿ, ತಾವರೆಕಟ್ಟೆ, ಬೀರಿಹುಂಡಿ, ಹೌಸಿಂಗ್ ಬೋರ್ಡ್ ಕಾಲೋನಿ ಸೇರಿದಂತೆ ಕೆಲವೆಡೆ ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಬತ್ತಿ ಹೋಗಿರುವ ಬೋರ್‍ವೆಲ್‍ಗಳಿಗೆ ರೀಡ್ರಿಲ್ ಮಾಡಿಸಲಾಗುತ್ತಿದೆ. ಇದರಿಂದ ಸಮಸ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ. ಪಾಲಿಕೆ ವತಿಯಿಂದ ಟ್ಯಾಂಕರ್ ಮೂಲಕ ಈಗಾಗಲೇ ನೀರು ಪೂರೈಸಲಾಗುತ್ತಿದೆ. ಎಲ್ಲಾ ಪ್ರದೇಶಕ್ಕೂ ಎರಡೆರಡು ಟ್ಯಾಂಕ್ ಹೆಚ್ಚುವರಿಯಾಗಿ ನೀರು ಸರಬರಾಜು ಮಾಡಿದರೆ ಸಮಸ್ಯೆ ನೀಗಿಸಬಹುದು. ಹೂಟಗಳ್ಳಿ ಸೇರಿದಂತೆ ನೀರು ಸಮಸ್ಯೆ ಇರುವ ಪ್ರದೇಶಗಳಲ್ಲಿ ಟ್ಯಾಂಕ್(ನೀರು ಸಂಗ್ರಹಗಾರ)ಗಳಿಲ್ಲದ ಕಾರಣ ಪೈಪ್‍ಲೈನ್ ಮೂಲಕ ಬಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್‍ಗಳಿದ್ದರೆ ನೀರನ್ನು ಸಂಗ್ರಹಿಸಿ ಅಗತ್ಯಕ್ಕನುಸಾರ ಸರಬರಾಜು ಮಾಡಬಹು ದಾಗಿತ್ತು ಎಂದು ಅಭಿಪ್ರಾಯಪಟ್ಟರು. ವಾಣಿವಿಲಾಸ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಜಿ.ಹರೀಶ್ ಮಾತನಾಡಿ, ಕಬಿನಿ ಯೋಜನೆಯಿಂದ ಮೊದಲು 32 ಹಳ್ಳಿಗಳಿಗೆ ನೀರು ಕಲ್ಪಿಸುವ ಉದ್ದೇಶವಿತ್ತು. ಈಗ ಅದನ್ನು 42 ಗ್ರಾಮಗಳಿಗೆ ವಿಸ್ತರಿಸಲು ತಳ್ಳೂರು-ಬಿದರಗೂಡು ಕಡೆಯಿಂದ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದೆ. ಇದು ಮುಗಿದರೆ 6.5 ಎಂಎಲ್‍ಡಿ ನೀರು ಸಿಗಲಿದ್ದು, ಬೀರಿಹುಂಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ ನೀಗಲಿದೆ ಎಂದು ತಿಳಿಸಿದರು.
ಬೈಂದೂರು,ಅ.9: ಕಾಲುಸಂಕದಿಂದ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕಿ ಸನ್ನಿಧಿ ಮೃತದೇಹ ಪತ್ತೆಗಾಗಿ, ಮಂಗಳವಾರ ಸಂಜೆಯ ತನಕವೂ ಬಾಲಕಿ ಹಳ್ಳಕ್ಕೆ ಬಿದ್ದಿದ್ದ ಸ್ಥಳ ಹಾಗೂ ಎಡಮಾವಿನ ಹೊಳೆಯಲ್ಲಿ ಶೋಧಕಾರ್ಯ ನಡೆಸಿದ್ದು, ಯಾವುದೇ ಸುಳಿವು ಲಭ್ಯವಾಗಿಲ್ಲ. ಶೋಧಕಾರ್ಯದಲ್ಲಿ ಮುಳುಗುತಜ್ಞರು: ಬಾಲಕಿ ಸನ್ನಿಧಿಗಾಗಿ ಹೊಳೆಯಲ್ಲಿ ಸೋಮವಾರ ಸಂಜೆ ಹಾಗೂ ಮಂಗಳವಾರ ಇಡೀ ದಿನ ಶೋಧ ಕಾರ್ಯ ನಡೆಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಗಂಗೊಳ್ಳಿಯ 8 ಮಂದಿ ಮೀನುಗಾರರು ನದಿಯಲ್ಲಿ ಮುಳುಗಿ ಮೃತದೇಹ ಹುಡುಕಾಟ ನಡೆಸಿದ್ದಾರೆ. ಮುಳುಗುತಜ್ಞ ಮಂಜುನಾಥ ಕನ್ನೇರಿ ಕೂಡ ಸಂಶಯವಿರುವ ಭಾಗದಲ್ಲಿ ಶೋಧಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೈಂದೂರು ತಹಶೀಲ್ದಾರ್, ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಬೈಂದೂರು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿಯೇ ಇದ್ದು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿ ಭೇಟಿ: ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಬಾಲಕಿ ಕುಟುಂಬಿಕರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ತಿಳಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಸಹಾಯಕ ಕಮೀಷನರ್ ರಾಜು ಕೆ. ಕುಟುಂಬಿಕರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ: ಕಾಲ್ತೋಡು ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಮರದ ಕಾಲುಸಂಕಗಳನ್ನು ತೆರವುಗೊಳಿಸಿ ಕಿರುಸೇತುವೆ ನಿರ್ಮಿಸುವಂತೆ ಸಾಕಷ್ಟ ಭಾರಿ ಪತ್ರಿಕೆಗಳು ಮಾಧ್ಯಮಗಳು ಪ್ರಕಟಿಸಿದ್ದವು. ಹತ್ತಾರು ವರ್ಷಗಳಿಂದ ಸಾರ್ವಜನಿಕರೂ ಮನವಿ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಆದಾಗ್ಯೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಮಳೆಗಾಲದಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಹಲವೆಡೆ ಇದೆ. ಸರಕಾರದ ಪ್ರತಿನಿಧಿಗಳು ಭರವಸೆ ನೀಡಿ ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಲ್ತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯ ಕಾಲುಸಂಕವಿದ್ದರೂ ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತಿಯನ್ನು ಹಾಗೂ ಜಿಲ್ಲಾ ಪಂಚಾಯತಿ ಶಾಸಕರನ್ನು ಬೆರಳು ಮಾಡಿ ತೊರಿಸುತ್ತಿದೆ ಹೊರತು ಕಾಮಗಾರಿ ನಡೆದಿಲ್ಲ. ಚುನಾವಣೆ, ಅವಘಡಗಳು ಸಂಭವಿಸಿದಾಗ ಮಾತ್ರವೇ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವುದಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಗದಗ ನಗರದ ಹೃದಯ ಭಾಗದಲ್ಲಿರೋ ಜವಳಗಲ್ಲಿ ವ್ಯಾಪ್ತಿಯ ರಾಜ ಕಾಲುವೆ ಸ್ಲ್ಯಾಬ್ ಮೇಲೆ ಉದ್ಯಾನ ನಿರ್ಮಿಸುತ್ತಿರುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ. ಉದ್ಯಾನ ನಿರ್ಮಾಣದಿಂದ ಸ್ಥಳೀಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಮತ್ತು ಉದ್ಯಾನ ನನಿರ್ಮಾಣವಾದಲ್ಲಿ ಕುಡುಕರು ಬೀಡುಬಿಡುವ ಸಾಧ್ಯತೆ ಇದೆ. ಇದು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ವಿರೋಧ. Ravi Janekal First Published Oct 1, 2022, 7:43 AM IST ಗದಗ (ಅ.1) : ನಗರದ ಹೃದಯ ಭಾಗದಲ್ಲಿರೋ ಜವಳಗಲ್ಲಿ ವ್ಯಾಪ್ತಿಯ ರಾಜ ಕಾಲುವೆ ಸ್ಲ್ಯಾಬ್ ಮೇಲೆ ಉದ್ಯಾನ ನಿರ್ಮಿಸುತ್ತಿರುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ. ಒತ್ತುವರಿ ತೆರವು ಮತ್ತೆ ಆರಂಭ, ಲೇಕ್‌ವ್ಯೂ ಅಪಾರ್ಚ್‌ಮೆಂಟಿಂದ ಒತ್ತುವರಿ ಆಗಿದ್ದ ಜಾಗ ತೆರವು ಕಾಲುವೆ ಪಕ್ಕದಲ್ಲೇ ಮನೆಗಳಿದ್ದು, ಮನೆಗಳ ರಸ್ತೆ ಬಂದ್ ಮಾಡಿ ಉದ್ಯಾನ ನಿರ್ಮಿಸಲಾಗ್ತಿದೆ. ಉದ್ಯಾನ ನಿರ್ಮಾಣವಾದ್ರೆ ಸ್ಥಳೀಯರಿಗೆ ಲಾಭಕ್ಕಿಂತ ಹೆಚ್ಚಿನ ಸಮಸ್ಯೆಯಾಗುತ್ತೆ. ಮಾರ್ಕೆಟ್ ಏರಿಯಾದಿಂದ ಬರುವ ಕುಡುಕರು ಉದ್ಯಾನವನದಲ್ಲಿ ಬೀಡುಬಿಡುವ ಸಾಧ್ಯತೆ ಇದೆ. ಕುಡುಕರಿಂದ ಸ್ಥಳೀಯ ನಿವಾಸಿಗಳು ಮಹಿಳೆಯರು, ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸ್ಥಳೀಯರು ಯಾವುದೇ ಕಾರಣಕ್ಕೂ ರಾಜಕಾಲುವೆ ಮೇಲೆ ಉದ್ಯಾನ ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಎಸಿಪಿ /ಎಸ್ ಟಿಪಿ ಅನುಧಾನದಲ್ಲಿ ಜುಲೈ 2021 ರಲ್ಲೇ ಕಾಮಗಾರಿಗೆ ಅನುಮೋದನೆ ಸಿಕ್ಕಿತ್ತು. ಯೋಜನೆಯಡಿ ಜವಳಗಲ್ಲಿ 17/18 ವಾರ್ಡ್ ಮಧ್ಯದ ರಾಜಕಾಲುವೆ ಮೇಲೆ ಉದ್ಯಾನ, ಗೌರವ ಘಟಕ, ಸಮುದಾಯ ಕಟ್ಟಡ ಕಟ್ಟಲು ಅನುಮೋದನೆ ಸಿಕ್ಕಿತ್ತು. ಯೋಜನೆಯಂತೆ ಗೌರಿ ಶಂಕರ್ ಲಾಡ್ಜ್ ನಿಂದ ಡಿಸಿ ಮಿಲ್ ವರೆಗೆ 1 ಕೋಟಿ ಅನುದಾನದಲ್ಲಿ ಉದ್ಯಾನ ಕೆಲಸ ನಡೆದಿತ್ತು.. ಆದ್ರೆ, ಸ್ಥಳೀಯರ ವಿರೋಧದ ಹಿನ್ನೆಲೆ ಸ್ಥಗಿತವಾಗಿದೆ.. ನಗರಸಭೆ ಪೂರ್ವಾನುಮತಿ ಪಡೆಯದೇ ಕೆಲಸ ನಡೆದಿದೆ ಅಂತಾ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಆಕ್ಷೇಪಣೆ ಸಲ್ಲಿಸಿದ್ರು.‌ ಇದರಿಂದಾಗಿ 19ನೇ ತಾರೀಕು ಪೌರಾಯುಕ್ತ ರಮೇಶ್ ಸುಣಗಾರ, ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿ, ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ರು. ಆದ್ರೆ, ಪತ್ರಕ್ಕೆ ಕ್ಯಾರೇ ಅನ್ನದ ನಿರ್ಮಿತಿ ಕೇಂದ್ರ ಕಾಮಗಾರಿ ಮುಂದುವರಿಸಿದ್ರು.. ಸದ್ಯ ಸ್ಥಳೀಯರ ವಿರೋಧದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಂಡಿದೆ. ಗದಗ್‌ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಗ್ನಿಶಾಮಕ ಅಧಿಕಾರಿ ಲೋಕಾಯುಕ್ತ ಬಲೆಗೆ
ಕರ್ನಾಟಕ ಅರಣ್ಯ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಮ್ಮ ಗೌಪ್ಯತೆ ನೀತಿಯನ್ನು ಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ಆ ಮಾಹಿತಿಯನ್ನು ನಮಗೆ ಒದಗಿಸಲು ನೀವು ಇಚ್ಛಿಸಿದಲ್ಲಿ, ಮಾಹಿತಿಗಾಗಿ ನಿಮ್ಮ ವಿನಂತಿಯನ್ನು ಪೂರೈಸಲು ಅಥವಾ ನಿಮ್ಮ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಲು ಮಾತ್ರ ಇದನ್ನು ಬಳಸಲಾಗುತ್ತದೆ. ತಮ್ಮ ಭೇಟಿಯನ್ನು ಮಿತಿಯಿಲ್ಲದಂತೆ ಮಾಡಲು ನಾವು ಕೆಲವು ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಾಗ ನಾವು ತಾಂತ್ರಿಕ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದನ್ನು ಕೆಳಗಿನ ವಿಭಾಗವು ವಿವರಿಸುತ್ತದೆ. ಮಾಹಿತಿ ಸಂಗ್ರಹಿಸಿ ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ: ಈ ವೆಬ್‌ಸೈಟ್‌ನಲ್ಲಿ ನೀವು ಕಣ್ಣುಹಾಯಿಸಿದಾಗ, ಪುಟಗಳನ್ನು ಓದಿದಾಗ ಅಥವಾ ಮಾಹಿತಿಯನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಭೇಟಿಯ ಕುರಿತು ಕೆಲವು ತಾಂತ್ರಿಕ ಮಾಹಿತಿಯನ್ನು ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತೇವೆ. ಈ ಮಾಹಿತಿಯು ನೀವು ಯಾರೆಂದು ಗುರುತಿಸುವುದಿಲ್ಲ. ನಿಮ್ಮ ಭೇಟಿಯ ಕುರಿತು ನಾವು ಸಂಗ್ರಹಿಸುವ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ: 1. ನೀವು ನಮ್ಮ ವೆಬ್‌ಸೈಟ್‌ಗೆ ಪ್ರವೇಶಿಸುವ ನಿಮ್ಮ ಸೇವಾ ಪೂರೈಕೆದಾರರ (ಉದಾ. Mtnl.net.in) ಮತ್ತು ಐಪಿ ವಿಳಾಸ (ಐಪಿ ವಿಳಾಸವು ನಿಮ್ಮ ಕಂಪ್ಯೂಟರ್‌ಗೆ ಸ್ವಯಂಚಾಲಿತವಾಗಿ ನಿಯೋಜಿಸಲಾದ ಒಂದು ಸಂಖ್ಯೆ). 2. ನಮ್ಮ ಸೈಟ್‌ಗೆ ಪ್ರವೇಶಿಸಲು ಬಳಸುವ ಬ್ರೌಸರ್ ಪ್ರಕಾರ (ಫೈರ್‌ಫಾಕ್ಸ್, ಗೂಗಲ್ ಕ್ರೋಮ್) ಮತ್ತು ಆಪರೇಟಿಂಗ್ ಸಿಸ್ಟಮ್ (ವಿಂಡೋಸ್). 3. ನೀವು ನಮ್ಮ ಸೈಟ್‌ಗೆ ಪ್ರವೇಶಿಸಿದ ದಿನಾಂಕ ಮತ್ತು ಸಮಯ. 4. ನೀವು ಭೇಟಿ ನೀಡಿದ ಪುಟಗಳು / URL ಗಳು. ನೀವು ಇನ್ನೊಂದು ವೆಬ್‌ಸೈಟ್‌ನಿಂದ ಈ ವೆಬ್‌ಸೈಟ್‌ಗೆ ತಲುಪಿದ್ದರೆ, ಆ ಉಲ್ಲೇಖಿಸುವ ವೆಬ್‌ಸೈಟ್‌ನ ವಿಳಾಸ. 5. ವೆಬ್‌ಸೈಟ್ ಲೋಡ್ ಮಾಡಲು ಭಾಷೆಯ ಆದ್ಯತೆ ಈ ವೆಬ್‌ಸೈಟ್ ನಿಮಗೆ ಹೆಚ್ಚು ಉಪಯುಕ್ತವಾಗಲು ಸಹಾಯ ಮಾಡಲು ಮಾತ್ರ ಈ ಮಾಹಿತಿಯನ್ನು ಬಳಸಲಾಗುತ್ತದೆ. ಈ ಡೇಟಾದೊಂದಿಗೆ, ನಮ್ಮ ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಮತ್ತು ಬಳಸಿದ ತಂತ್ರಜ್ಞಾನಗಳ ಬಗ್ಗೆ ನಾವು ಕಲಿಯುತ್ತೇವೆ. ಈ ವೆಬ್‌ಸೈಟ್‌ಗೆ ವ್ಯಕ್ತಿಗಳು ಮತ್ತು ಅವರ ಭೇಟಿಗಳ ಬಗ್ಗೆ ನಾವು ಎಂದಿಗೂ ಟ್ರ್ಯಾಕ್ ಮಾಡುವುದಿಲ್ಲ ಅಥವಾ ದಾಖಲಿಸುವುದಿಲ್ಲ.
ಮೈಸೂರು, ಮೇ ೮(ಆರ್‌ಕೆಬಿ)- ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಅವರದ್ದು ಬಹುಮುಖ ವ್ಯಕ್ತಿತ್ವ. ಅವರು ರಾಜಕಾರಣ ಅಷ್ಟೇ ಅಲ್ಲ, ಸಾಹಿತಿ, ಪತ್ರಕರ್ತ ವಿಮರ್ಶಕ, ಸಂಘಟನೆಗಾರ, ಸೃಜನಶೀಲ ವ್ಯಕ್ತಿತ್ವ ಉಳ್ಳವರು. ರಾಜ್ಯಕ್ಕೆ ಪ್ರದುದ್ಧ ದಿಕ್ಕನ್ನು ತೋರಿಸಿಕೊಟ್ಟವರು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಮೈಸೂರಿನ ರಾಣ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ‘ಅಡಗೂರು ಹೆಚ್. ವಿಶ್ವನಾಥ್ ೭೫ರ ಸಂಭ್ರಮ’ ಕಾರ್ಯಕ್ರಮದಲ್ಲಿ ‘ಮಾಧ್ಯಮ ಮೈತ್ರಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಯಾವುದೇ ಪಕ್ಷದಲ್ಲಿರಲಿ ಸ್ವಪಕ್ಷೀಯರ ವಿರುದ್ಧವೇ ಗಟ್ಟಿ ಧ್ವನಿ ಎತ್ತುವ ಮತ್ತು ಎತ್ತಿದ ರಾಜಕಾರಣ . ಕಾಂಗ್ರೆಸ್ ಕಚೇರಿಗೆ ಮೆರವಣ ಗೆಯಲ್ಲಿ ತೆರಳಿ ರಾಜೀನಾಮೆ ಕೊಟ್ಟ ಯಾರಾ ದರೂ ರಾಜಕಾರಣ ಇದ್ದರೆ ಅವರು ವಿಶ್ವನಾಥ್ ಮಾತ್ರ ಎಂದು ಹೇಳಿದರು. ವಿಶ್ವನಾಥ್ ಲೆಕ್ಕಾಚಾರದಡಿ ರಾಜಕಾರಣ ಮಾಡುವವರಲ್ಲ. ಯಾವುದೇ ವಿಚಾರಕ್ಕೆ ತಕ್ಷಣಕ್ಕೆ ವರ್ತಮಾನದ ಪ್ರತಿಕ್ರಿಯೆ ನೀಡುವ ಸಭ್ಯ ರಾಜಕಾರಣ . ಸುದ್ದಿಗಳ ವಿಚಾರಕ್ಕೆ ಸಂಬAಧಿಸಿದAತೆ ವಿಶ್ವನಾಥ್ ವಿಧಾನ ಸೌಧಕ್ಕೆ ಬರುತ್ತಾರೆಂದರೆ ಮಾಧ್ಯಮಗಳು ಅವರಿಗಾಗಿ ಕಾತುರದಿಂದ ಕಾಯುತ್ತಿರುತ್ತವೆ. ಅಂತಹ ವಿಶ್ವನಾಥ್ ಅವರ ಬಗ್ಗೆ ಇಷ್ಟೇ ಮಾತನಾಡ ಬೇಕು ಎಂದು ವಿಚಾರಗಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ ಎಂದರು. ಯಾರಾದರೂ ಅವರ ಹೃದಯಕ್ಕೆ ಒಮ್ಮೆ ಆಪ್ತರಾದರೆ ಸಾಕು ಅವರನ್ನು ಬಿಟ್ಟುಕೊಡುವುದಿಲ್ಲ. ವರ್ಣರಂಜಿತ ವ್ಯಕ್ತಿತ್ವ ಅವರದ್ದು. ಅತಿ ಹೆಚ್ಚು ಸುದ್ದಿಗೆ ಪಾತ್ರರಾದವರು ಅವರೇ. ವಿಶ್ವನಾಥ್ ಅವರನ್ನು ಸಚಿವರನ್ನಾಗಿ ಮಾಡಿದರೆ ನಮ್ಮ ಮೇಲೆ ಸವಾರಿ ಮಾಡಬಹುದು ಎಂಬ ಕಾರಣಕ್ಕೋ ಏನೋ ಅವರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂದು ಶಿವಾನಂದ ತಗಡೂರು ಹೇಳಿದರು. ವಿಶ್ವನಾಥ ಅವರ ಮಹತ್ವದ ಬಹು ನಿರೀಕ್ಷಿತ `ಬಾಂಬೆ ಡೇಸ್’ ಕೃತಿ ಯಾವಾಗ ಬರುತ್ತದೆಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿ ಮಾಡುವುದನ್ನು ಹೇಳಿಕೊಟ್ಟವರೇ ಪತ್ರಕರ್ತರು: ವಿಶ್ವನಾಥ್ ಮೈಸೂರು, ಮೇ ೮(ಆರ್‌ಕೆಬಿ)- ೧೯೭೦ ರಲ್ಲಿ ನನಗೆ ಪತ್ರಿಕಾಗೋಷ್ಠಿ ಮಾಡು ವುದನ್ನು ಹೇಳಿಕೊಟ್ಟವರೇ ಪತ್ರಕರ್ತರು. ಅಂದಿನ ಕಾಲಘಟ್ಟದಲ್ಲಿ ಎನ್.ಅರ್ಜುನ ದೇವ, ಎಸ್.ಪಟ್ಟಾಭಿರಾಮನ್, ಹ.ಲ. ಶ್ರೀಕಂಠಮೂರ್ತಿ, ಅರುಣ ರಾಮಣ್ಣ ಇನ್ನಿತರರು ನನಗೆ ಪತ್ರಿಕಾಗೋಷ್ಠಿಗಳನ್ನು ಹೇಗೆ ನಡೆಸಬೇಕು. ಹೇಗೆ ಮಾತನಾಡ ಬೇಕು ಎಂದು ಹೇಳಿಕೊಟ್ಟರು. ನಾನಿಂದು ನಾಡಿನಲ್ಲಿ ಹೀಗೆ ಬೆಳೆಸಿದ್ದೇ ಮಾಧ್ಯಮಗಳು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ತಿಳಿಸಿದರು. ಮಾಧ್ಯಮ ಮೈತ್ರಿಯಾನದಲ್ಲಿ ತಮ್ಮ ಮನದಾಳದ ಮಾತುಗಳನ್ನಾಡಿದ ಅವರು, ೫೦ ವರ್ಷಗಳ ಕಾಲದಿಂದ ಮಾಧ್ಯಮದ ಜೊತೆಗೇ ಬಂದಿದ್ದೇನೆ. ೭೫ನೇ ವರ್ಷದ ಸಂಭ್ರಮದಲ್ಲಿ ಭಾಗವಹಿಸಿದ್ದೇನೆ. ಯಾರಿಗೆ ಇಂಥ ಅವಕಾಶ ಸಿಗಲು ಸಾಧ್ಯ ಎಂದು ತಮಗೆ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಿಕ್ಕಿದ ಗೌರವ ಕಂಡು ಸಂತಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿ ನಡೆಸುವುದನ್ನು ಪತ್ರಕರ್ತರ ಕಲಿಸಿಕೊಟ್ಟರೆ, ಡಿ.ದೇವರಾಜ ಅರಸು ಮತ್ತು ಬಸವಲಿಂಗಪ್ಪ ಇನ್ನಿತರು ಜನರೊಂದಿಗೆ ಬೆರೆತು ಮಾತನಾಡುವುದು, ಅವರು ಹೇಳುವುದನ್ನು ಕೇಳು ಎಂದು ಹೇಳಿಕೊಟ್ಟರು. ದೊಡ್ಡವರು ನನಗೆ ಹೇಳಿ ಕೊಟ್ಟಿದ್ದನ್ನು ಇಂದಿಗೂ ಪಾಲಿಸುತ್ತಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು. ೧೯೭೦ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಸಮಯ, ಆಗ ವಿದ್ಯಾರ್ಥಿ ಚಳುವಳಿ ಗಟ್ಟಿಯಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಚಳುವಳಿ ಯಿಂದಾಗಿ ಸರ್ಕಾರವೇ ಪತನವಾಯಿತು ಎಂದರು. ೧೯೮೦ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಷ್ಟರಮಟ್ಟಿಗೆ ಭವಿಷ್ಯ ಹೇಳಿದ್ದರೆಂದರೆ, ಪತ್ರಿಕೆಯವರನ್ನು ಸಮುದ್ರಕ್ಕೆ ಎಸೆಯಿರಿ ಎಂದು ಗುಡುಗಿದ್ದರು. ೪೫ ವರ್ಷದ ಹಿಂದೆಯೇ ಅವರು ಸತ್ಯ ಹೇಳಿದ್ದರು. ನಂತರ ಸರ್ಕಾರಕ್ಕೆ ನೇರವಾಗಿ ಟೀಕಿಸುವ ಪತ್ರಿಕೆಗಳು ಬಂದವು ಎಂದು ತಿಳಿಸಿದರು. ಸುರಕ್ಷಾ ನಿಧಿಗೆ ೭೫,೦೦೦; ಪತ್ರಿಕಾ ಭವನಕ್ಕೆ ೧೦ ಲಕ್ಷ: ಇದೇ ವೇಳೆ ವಿಶ್ವನಾಥ ಅವರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಕರ್ತರ ಸುರಕ್ಷಾ ನಿಧಿಗೆ ೭೫,೦೦೦ ರೂ.ಗಳನ್ನು ತಮ್ಮ ೭೫ರ ಸಂಭ್ರಮದ ನೆನಪಿನಾರ್ಥ ನೀಡು ವುದಾಗಿ ತಿಳಿಸಿದರು. ಸಂಘವು ನಿರ್ಮಿಸಲು ಉದ್ದೇಶಿಸಿರುವ ಕಟ್ಟಡಕ್ಕೆ ತಮ್ಮ ವಿವೇಚನಾ ನಿಧಿಯಿಂದ ೧೦ ಲಕ್ಷ ರೂ. ನೀಡು ವುದಾಗಿಯೂ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಯುವ ಕರ್ನಾ ಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ನಂದಾ ಕಟ್ಟಿಮನಿ ಅವರು ವಿಶ್ವನಾಥ್ ಅವರ ೭೫ರ ಸಂಭ್ರಮದ ನೆನಪಿಗಾಗಿ ತಮಗೆ ನೀಡಿದ್ದ ಅಂಬುಲೆನ್ಸ್ ಅನ್ನು ಅವರು ಕೆ.ಆರ್.ನಗರದ ವೈದ್ಯ ಮೆಹಬೂಬ್ ಖಾನ್ ಅವರಿಗೆ ನೀಡುವುದಾಗಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಭದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅವರು `ಮಾಧ್ಯಮ ಮೈತ್ರಿಯಾನ; ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಮೈತ್ರಿಯಾನ ಕುರಿತು ಹಿರಿಯ ಪತ್ರಕರ್ತರಾದ ಡಿ.ಉಮಾಪತಿ, ರವೀಂದ್ರ ರೇಷ್ಮೆ, ಬಿ.ಎಂ.ಹನೀಫ್, ಹುಣಸವಾಡಿ ರಾಜನ್, ಕೆ.ಶಿವಕುಮಾರ್ ಮಾತನಾಡಿದರು. ಪತ್ರಕರ್ತ ಟಿ ಗುರು ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ, ಧರ್ಮಾಪುರ ನಾರಾ ಯಣ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ವೈ.ಡಿ.ರಾಜಣ್ಣ, ರಾಜಶೇಖರ ಕದಂಬ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚAದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.
ಕಳೆದ ವಾರ ಪ್ರಜಾವಾಣಿಯ ವಾಚಕರ ವಾಣಿ ಅಂಕಣದಲ್ಲಿ "ರಂಗಾಯಣದಲ್ಲಿ ದೊಂಬರಾಟ" ಎಂಬ ಪತ್ರವನ್ನು ಬರೆದಿದ್ದೆ. ಅದಕ್ಕೆ ಇಂದು ಬೆಂಗಳೂರಿನಿಂದ ಜಿ.ಎನ್. ನಿಶಾಂತ್ ಅವರು ಪ್ರತಿಕ್ರೀಯಿಸಿ "ಕುವೆಂಪು ಬಗ್ಗೆ ಅಸಹನೆ ಏಕೆ?" ಎಂದು ಪ್ರಶ್ನಿಸಿದ್ದಾರೆ. ಕೆಲವೊಂದು ಸಲ ಪತ್ರದ ಒಳ ನೋಟ ಏನಿದೆ ಮತ್ತು ಅದರ ಹಿಂದಿನ ಕಾಳಜಿ ಎಂತಹುದು ಎಂದು ಅರ್ಥೈಸಿ ಕೊಳ್ಳದೇ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ. ನಾನು ನನ್ನ ಪತ್ರದಲ್ಲಿ ಎಲ್ಲಿಯೂ ಕುವೆಂಪು ಅವರ ಬಗ್ಗೆ ಅಸಹನೆಯನ್ನು ವ್ಯಕ್ತ ಪಡಿಸಿಲ್ಲ ಮತ್ತು ಆ ಯೋಗ್ಯತೆಯೂ ನನಗಿಲ್ಲ. ಸಿ.ಬಸವಲಿಂಗಯ್ಯ ಅವರ ಪ್ರತಿಭೆಯ ಬಗ್ಗೆ ಆಗಲೀ ಅವರ ಕೆಲಸದ ಬಗ್ಗೆಯಾಗಲೀ ಯಾರು ಕೂಡ ಅಪಸ್ವರ ಎತ್ತುವ ಹಾಗೆ ಇಲ್ಲ. ನಾನೂ ಸಹ ಬಸೂ ಅವರ ಹತ್ತಿರ ಕೆಲಸಮಾಡಿದ್ದೇನೆ, ಮತ್ತು ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರಲು ಅವರು ನನಗೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹವೇ ಕಾರಣ. ರಂಗಾಯಣದ ಕುರಿತು ನಾನು ಮಾತನಾದುತ್ತಿರುವುದು ಇದೇ ಮೊದಲ ಸಲವೇನಲ್ಲ. ರಂಗಾಯಣದ ಬಗ್ಗೆ ಅಪಾರ ಪ್ರೀತಿ ವಿಶ್ವಾಸಗಳಿರುವುದರಿಂದಲೇ ಅದರ ಬಗ್ಗೆ ನಾನು ಕಾಳಜಿ ಪೂರ್ವಕವಾಗಿ ಲೇಖನಗಳನ್ನು ಬರೆದಿದ್ದೇನೆ. ಅದನ್ನು ತಪ್ಪಾಗಿ ಅರ್ಥೈಸಿ, ನಾನು ರಂಗಾಯಣದ ವಿರೋಧಿ ಎಂಬರ್ಥದಲ್ಲಿ ಪ್ರತಿಕ್ರೀಯೆಗಳು ಬರಲಾರಂಭಿಸಿರುವುದು ದುರಂತ. ನಾನಿಲ್ಲಿ ಪ್ರಶ್ನಿಸುತ್ತಿರುವುದು ವ್ಯವಸ್ಥೆಯನ್ನು ಹಾಗೂ ಸರಕಾರದ ಮಲತಾಯಿ ಧೋರಣೆಯನ್ನು. ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆಯೇ ಎಂಬ ನನ್ನ ಪ್ರಶ್ನೆಗೆ ನಿಶಾಂತ್ ಅವರು ಹಾಗಿದ್ದರೆ ಎಲ್ಲರೂ ಸೇರಿ ಪ್ರತಿಭಟಿಸೋಣ ಎಂದಿದ್ದಾರೆ. ಹಾಗಿದ್ದರೆ ಇಷ್ಟು ದಿನಗಳ ವರೆಗೆ ಈ ವಿಷಯ ನಿಮಗೆ ತಿಳಿದಿರಲಿಲ್ಲವೇ? ಧಾರವಾಡದಲ್ಲಿ ರಂಗಾಯಣ ಘಟಕ ಆರಂಭವಾದಾಗಿನಿಂದ ಅದು ಗೊಂದಲದ ಗೂಡಾಗಿಯೇ ಪರಿಣಮಿಸಿದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿದ್ದು, ಅದು ಧಾರವಾಡದಲ್ಲಿಯೂ ಸಹ ಮುಂದುವರೆದು ರಂಗಭೂಮಿಯ ಎಲ್ಲ ರೀತಿಯ ಕೆಲಸಗಳಿಗೆ ಮೈಸೂರಿನಿಂದ ಜನರನ್ನು ಕರೆಯಿಸಿ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಕಡೆಗಣಿಸಿದ್ದೇಕೆ? ಹೋಗಲಿ ಇದುವರೆಗೆ ಧಾರವಾಡದ ರಂಗಾಯಣ ಸಾಧಿಸಿದ್ದಾದರೂ ಏನು? ಸರಕಾರದ ಎಲ್ಲ ಹಿರಿಯ ಅಧಿಕಾರಿಗಳು ರಜಾದಿನದ ಸವಿಯನ್ನು ಸವಿಯುವ ಹಾಗೆ ಬಂದು ಭರಪೂರ ಆಶ್ವಾಸನೆಗಳನ್ನು ಕೊಟ್ಟು ಮತ್ತೆ ರಾಜಧಾನಿಯ ಕಡೆಗೆ ತಮ್ಮ ಗಾಡಿಯನ್ನು ಬಿಡುತ್ತಾರೆ. ರಾಜಧಾನಿ ತಲುಪಿದ ನಂತರ ಅವರಿಗೆ ಇದಾವುದೂ ನೆನಪಿರುವುದಿಲ್ಲ. ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ಸರಕಾರ ಯಥೇಚ್ಛವಾಗಿ ರಂಗಚಟುವಟಿಕೆಗೆ ಹಣ ನೀಡುವುದಾದರೆ, ಉತ್ತರ ಕರ್ನಾಟಕದ ರಂಗಚಟುವಟಿಕೆಗೂ ಸಹ ಯಾಕೆ ನೀಡಬಾರದು? ನಾವು ಅನೇಕ ಸಲ ರಂಗಚಟುವಟಿಕೆಗಳಿಗಾಗಿ ಸರಕಾರಕ್ಕೆ ಹಣಕಾಸಿನ ನೆರವನ್ನು ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಅನೇಕ ಬಾರಿ ಅವರಿಂದ ಇಂತಹ ಮನವಿಗಳಿಗೆ ಯಾವುದೇ ಉತ್ತರವಿರುವುದಿಲ್ಲ. ಇದ್ದರೂ ಸಹ ಅದು ನಕಾರಾತ್ಮಕವಾಗಿರುತ್ತದೆ. ಬಹುಶಃ ನಮ್ಮ ಜನರಿಗೆ ಇಲ್ಲಿನ ಜನರ ತರಹ ಲಾಬಿ ಮಾಡಲು ಬರುವುದಿಲ್ಲ ಎನಿಸುತ್ತದೆ. ಅಥವಾ ಅಂತಹ ಲಾಬಿಗೆ ನಾವು ಯೋಗ್ಯರಲ್ಲ ಎಂದು ಸುಮ್ಮನಾಗುತ್ತಾರೆ. Posted by DK at 4:22 AM 1 comment: Tuesday, May 11, 2010 ರಂಗಾಯಣದಲ್ಲಿ ಮತ್ತೊಂದು ದೊಂಬರಾಟ... ರಂಗಾಯಣ ಮತ್ತೆ ಈಗ ಸುದ್ದಿಯಲ್ಲಿದೆ. ನಮ್ಮ ನಾಡಿನ ಖ್ಯಾತ ರಂಗ ನಿರ್ದೇಶಕರಾದ ಶ್ರೀ. ಬಸವಲಿಂಗಯ್ಯ ಅವರು ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯನ್ನು ರಂಗಕ್ಕೆ ತಂದು, ಅದನ್ನು ಬರೊಬ್ಬರಿ ಒಂಭತ್ತು ಗಂಟೆಗಳ ಕಾಲ ಪ್ರೇಕ್ಷಕರ ಎದುರು ಬಿಡಿಸಿಟ್ಟಿದ್ದರಿಂದ ರಂಗಾಯಣ ಮತ್ತೆ ಸುದ್ದಿ ಮಾಡುತ್ತಿದೆ. ಇಂತಹ ಅಪರೂಪದ ಪ್ರಯತ್ನಕ್ಕೆ ಕೈಹಾಕಿದ ಎಲ್ಲ ರಂಗಕರ್ಮಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಆದರೆ ಅದರ ಜೊತೆಗೆ ಕೆಲವೊಂದು ಪ್ರಶ್ನೆಗಳನ್ನೂ ಸಹ ಎತ್ತುತ್ತಿದ್ದೇನೆ. ನನಗೆ ಗೊತ್ತು ಇವುಗಳಿಗೆ ನನಗೆ ಉತ್ತರ ದೊರೆಯುವುದಿಲ್ಲ ಎಂದು. ಆದರೂ ರಂಗಭೂಮಿಯ ಒಬ್ಬ ಕಾರ್ಯಕರ್ತನಾಗಿ ಇವುಗಳನ್ನು ಎತ್ತುವ ಅನಿವಾರ್ಯತೆ ಇದೆ ಎಂದು ಭಾವಿಸಿ, ಅವುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಈ ಹಿಂದೆ ನಾನು ನನ್ನ ಬರಹಗಳಲ್ಲಿ ಪ್ರಸ್ತಾಪಿಸಿದಂತೆ ಈ ನಾಟಕವನ್ನು ಮೈಸೂರಿಗೆ ಸೀಮಿತಗೊಳಿಸಿ, ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಉತ್ತಮ ಸಾಹಿತ್ಯ ರಚನೆ ಮಾಡಿರುವ ಸಾಹಿತಿಗಳಿಗೇನು ಬರ ಬಿದ್ದಿತ್ತೇ? ಇಂತಹ ಪ್ರಯತ್ನ, ಪ್ರಯೋಗಗಳನ್ನು ಉತ್ತರ ಕರ್ನಾಟಕದ ಬೇರೆ ಪ್ರದೇಶಗಳಲ್ಲಿ ನಡೆಸಿದ್ದರೆ ಅಲ್ಲಿನ ರಂಗಚಟುವಟಿಕೆಗಳಿಗೆ ಜೀವ ತುಂಬಿದಂತಾಗುತ್ತಿತ್ತಲ್ಲವೇ? ಎಲ್ಲ ರೀತಿಯಿಂದಲೂ ನಿರ್ಲಕ್ಷಕ್ಕೊಳಗಾಗಿರುವ ಉತ್ತರ ಕರ್ನಾಟಕ, ಸಾಂಸ್ಕೃತಿಕವಾಗಿಯೂ ನಿರ್ಲಕ್ಷಕ್ಕೊಳಗಾಗುತ್ತಿರುವುದಕ್ಕೆ ಇದೊಂದು ಜೀವಂತ ಸಾಕ್ಷಿ. ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ, ಇಂತಹ ಅದ್ದೂರಿ ನಾಟಕದ ತಯಾರಿ ಎಷ್ಟರ ಮಟ್ಟಿಗೆ ಸೂಕ್ತ? ಯಾವ ಉದ್ದೇಶಕ್ಕಾಗಿ ಈ ನಾಟಕವನ್ನು ಕೈಗೆತ್ತಿಕೊಳ್ಳಲಾಯಿತು? ಹಿಂದೆ ಪತ್ರಿಕೆಯಲ್ಲಿ ಸಂದರ್ಶನವೊಂದರಲ್ಲಿ ಬಸವಲಿಂಗಯ್ಯನವರು ಉಲ್ಲೇಖಿಸಿದಂತೆ ಈ ನಾಟಕ ನೋಡಿದ ಪ್ರತಿಯೊಬ್ಬರು ಮತ್ತೆ ಮತ್ತೆ ಕಾದಂಬರಿಯನ್ನು ಓದುವಂತೆ ಮಾಡುವುದೆ ಇದರ ಹಿಂದಿನ ಉದ್ದೇಶ. ಇದು ನಿಜವೇ ಆಗಿದ್ದರೆ ಅದು ಒಬ್ಬ ನಿಜವಾದ ರಂಗಕರ್ಮಿಯ ಕಾಳಜಿ ಅಲ್ಲವೇ ಅಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುವುದು ವ್ಯರ್ಥ. ಇದರಲ್ಲಿರುವ ಸಾಮಾಜಿಕ ಕಳಕಳಿಯಾದರೂ ಏನು? ಉತ್ತರ ಕರ್ನಾಟಕದ ಜನರ ಒತ್ತಾಸೆಯಂತೆ ಧಾರವಾಡದಲ್ಲಿ ರಂಗಾಯಣದ ಘಟಕವನ್ನು ತೆರೆಯಲಾಯಿತು. ಆದರೆ ಅದು ಏನನ್ನೂ ಸಾಧಿಸಲಿಲ್ಲ. ಅಲ್ಲಿಗೆ ಬಂದ ನಿರ್ದೇಶಕರೆಲ್ಲರೂ ಕೇವಲ ರಾಜಕೀಯ ಮಾಡುತ್ತ ಕಾಲಹರಣ ಮಾಡಿದರೇ ಹೊರತು, ಒಂದೇ ಒಂದು ಮಹಾತ್ವಾಕಾಂಕ್ಷೆಯ ಪ್ರಯೋಗವಾಗಲೀ ನಡೆಯಲಿಲ್ಲ. ಬದಲಾಗಿ ಧಾರವಾಡದಲ್ಲಿ ರಂಗಭೂಮಿಯಲ್ಲಿ ಆಸಕ್ತಿಯಿರುವವರು ಯಾರೂ ಇಲ್ಲ ಎಂದು ಹಾರಿಕೆಯ, ಧಿಮಾಕಿನ ಮಾತುಗಳನ್ನಾಡುತ್ತ ಮತ್ತೆ ಮೈಸೂರಿನ ಕಡೆಗೆ ಹೊರಟುಹೊದರು. ಬಸವಲಿಂಗಯ್ಯ ನಮ್ಮ ನಾಡು ಕಂಡ ಒಬ್ಬ ಉತ್ತಮ ರಂಗಕರ್ಮಿ, ಚಿಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಇಷ್ಟೊಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಲೆಗಳಲ್ಲಿ ಮದುಮಗಳು ನಾಟಕ ಮಾಡುವ ಬದಲು, ಅತ್ಯಂತ ಕಡಿಮೆ ಖರ್ಚಿನಲ್ಲಿ ವಿಭಿನ್ನವಾದ ರಂಗಚಳುವಳಿಯನ್ನು ರೂಪಿಸಿದ್ದರೆ ಅದಕ್ಕೊಂದು ಹೊಸ ಅರ್ಥ ಬರುತ್ತಿತ್ತು ಮತ್ತು ಕನ್ನಡ ರಂಗಭೂಮಿಗೆ ಒಮ್ದು ಹೊಸ ದಿಕ್ಕನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತಿತ್ತು. ನಮ್ಮ ರಂಗಭೂಮಿ ಸಾಂಸ್ಕೃತಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ನಿಜ ಆದರೆ ಆರ್ಥಿಕವಾಗಿ ನಾವು ತುಂಬಾ ಬಡವರು. ಸಾರ್ವಜನಿಕರ ಹಣ ಈ ರೀತಿಯಾಗಿ ಅನವಶ್ಯಕವಾಗಿ ಪೋಲಾಗಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಅದೇ ಹಣವನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೀಡಿ, ಅಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ವಿವಿಧ ಕೆಲಸಗಳನ್ನು ಮಾಡಿದ್ದರೆ, ಸ್ಥಳೀಯ ತಂಡಗಳಿಗೆ ಹೆಚ್ಚಿನ ಸ್ಪೂರ್ತಿ ನೀಡಿದಂತಾಗುತ್ತಿತ್ತು, ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ಉತ್ತಮ ಕೆಲಸವಾಗುತ್ತಿತ್ತು. ಸರಕಾರ ಏಕೆ ಈ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ? ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆ ಎಂಬ ನೀತಿಯೇನಾದರೂ ಇದೆಯೇ? ಅಥವಾ ಇದರ ಹಿಂದೆ ಬೇರೆ ಬೇರೆ ಒತ್ತಾಸೆಗಳಿರುವ ಪ್ರಬಲ ಲಾಬಿಯೊಂದು ಕಾರ್ಯನಿರ್ವಹಿಸುತ್ತಿದೆಯೇ? ಸಂಬಂಧಪಟ್ಟವರು ಉತ್ತರಿಸಿಯಾರೇ?? Posted by DK at 1:05 AM 2 comments: Saturday, May 8, 2010 ಇಂಗ್ಲೀಷ್ ಕವಿಗಳ ನೆನೆದದ್ದು ಹೀಗೆ.... ಈ ಹಿಂದೆ ನಾನು ಇಲ್ಲಿ ಬರೆದಿದ್ದೆ...ನಾನು ಮುದ್ದಾಗಿ ಸಾಕಿದ ಪ್ರೇಮ ಪಕ್ಷಿಗಳು ಸಂತಾನೋತ್ಪತ್ತಿ ಕ್ರೀಯೆಯಲ್ಲಿ ತುಂಬಾ ಬ್ಯೂಸಿ ಆಗಿವೆ ಅಂತ...ಅದರ ಫಲಿತಾಂಶವೇ ಈಗ ಮುರು ಪುಟ್ಟ ಪುಟ್ಟ ಪ್ರೇಮ ಪಕ್ಷಿಗಳ ಕಲರವ ಮನೆಯ ತುಂಬೆಲ್ಲ ಹಬ್ಬಿದೆ. ನಿನ್ನೆ ಆಕಸ್ಮಾತ್ ಆಗಿ ಒಂದು ಪುಟ್ಟ ಪಕ್ಷಿ ಗಡಿಗೆಯಿಂದ ತನ್ನ ಮುಖ ಹೊರಕ್ಕೆ ಮಾಡಿ ತಾಯಿಯನ್ನು ಪೀಡಿಸಿ ಗುಟುಕು ತೆಗೆದುಕೊಳ್ಳಲು ಹೋಗಿ ಪಂಜರದಲ್ಲಿ ಬಿದ್ದು ಬಿಟ್ಟಿದೆ. ತುಂಬ ಗಲಾಟೆ ಮಾಡುತ್ತಿತ್ತು. ಸರಿಯಾಗಿ ನಡೆದಾಡಲೂ ಬಾರದೆ, ಹಾರಲೂ ಬಾರದೇ ತುಂಬ ವೇದನೆಯನ್ನು ಅನುಭವಿಸುತ್ತಿತ್ತು. ನಾನು ಆಫೀಸಿನಿಂದ ಬಂದವನೇ ಅದರ ಆವಾಂತರ ನೊಡಲಾರದೇ ಅದನ್ನು ಮತ್ತೆ ಅದರ ಗುಡಿಗೆ ಸೇರಿಸಲು ಹೋದಾಗ ದೊಡ್ಡದೊಂದು ಪಕ್ಷಿ ಪಂಜರದಿಂದ ಹೊರಕ್ಕೆ ಹಾರಿ ಮನೆಯ ತುಂಬೆಲ್ಲ ದೊಡ್ಡ ಗಲಾಟೆಯನ್ನೇ ಎಬ್ಬಿಸಿಬಿಟ್ಟಿತು. ಅದನ್ನು ರಮಿಸಿ, ಕರೆದು ಮತ್ತೆ ಅದನ್ನು ಪಂಜರದೊಳಕ್ಕೆ ಸೇರಿಸುವ ಹೊತ್ತಿಗೆ ನನ್ನ ಹೆಂಡತಿಗೆ ಹೋದ ಉಸಿರು ಮತ್ತೆ ವಾಪಸು ಬಂದತಾಗಿತ್ತು...ಈಗ ಮತ್ತೆ ಅವುಗಳ ಬದುಕು ಎಂದಿನಂತೆ ಸಾಗುತ್ತಿದೆ...ಅವುಗಳ ಸಂಸಾರ ದೊಡ್ಡದಾಗಿದೆ...ಅವುಗಳಿಗೊಂದು ಪುಟ್ಟ ಕಾಂಗ್ರ್ಯಾಟ್ಸ್!!! ಇವಲ್ಲದೇ ನಾನು ನಾಲ್ಕು "ಪಿಂಚರ್ಸ್" ಸಾಕಿದ್ದೆ. ಪಿಂಚರ್ಸ್ ಗುಬ್ಬಚ್ಚಿಗಳಿಗಿಂತಲೂ ಅತ್ಯಂತ ಚಿಕ್ಕದಾದ, ತುಂಬ ಚುರುಕಾದ, ಪುಕ್ಕಲು ಪಕ್ಶಿಗಳು. ಕೇಸರಿ ಬಣ್ಣದ ಚುಂಚು ಹೊಂದಿರುವ ಇವು ಪ್ರೇಮ ಪಕ್ಷಿಗಳಿಗಿಂತಲೂ ಹೆಚ್ಚು ನೀರನ್ನು ಕುಡಿಯುತ್ತವೆ. ಯಾರೇ ಆಗಲಿ ನೋಡಿದ ಮೊದಲ ನೋಟಕ್ಕೆ ಮರುಳಾಗುವ ಆಕೃತಿ ಇವುಗಳದ್ದು. ಅದೊಂದು ದಿನ ನಾನು ಹೀಗೆಯೇ ಗೆಳೆಯ ಮಣಿ ಜೊತೆ ಮಾತನಾಡುತ್ತಿದ್ದಾಗ ನಮ್ಮ ಮನೆಯಲ್ಲಿರುವ ಪಿಂಚರ್ಸ್ ಪಕ್ಷಿಗಳ ಬಗ್ಗೆ ಹೇಳಿದೆ. ಅವನ ಮಗಳು ನೀಲಿಗೆ ಪಕ್ಷಿಗಳೆಂದರೆ ಪಂಚಪ್ರಾಣ ಎಂದ. ಸರಿ ಬಂದು ಪಿಂಚರ್ಸ್ ತೆಗೆದುಕೊಂಡು ಹೋಗು ಎಂದೆ. ಆದರೆ ಒಂದು ಕರಾರು. ಒಬ್ಬನೇ ಬಂದರೆ ಕೊಡಲ್ಲ. ಜೊತೆಯಲ್ಲಿ ನೀಲಿ ಸಹ ಬರಲೇ ಬೇಕು ಅಂತ ಹೇಳಿದೆ. ಸರಿ ಇಬ್ಬರೂ ಸೇರಿ ಬಂದರು. ಮನೆಗೆ ಬಂದದ್ದೇ ತಡ ನೀಲಿ ನೇರವಾಗಿ ಪಿಂಚರ್ಸ್ ಇರುವ ಪಂಜರದ ಮುಂದೆ ಪ್ರತಿಷ್ಠಾಪನೆಗೊಂಡಳು. ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ಅವರಿಬ್ಬರನ್ನೂ ಪಕ್ಷಿಗಳ ಸಮೇತ ನನ್ನ ಕಾರಿನಲ್ಲಿ ಅವರ ಮನೆಯ ತನಕ ಬಿಟ್ಟು ಬಂದೆ. ನಂತರದ ಕಥೆ ತುಂಬಾ ಕುತೂಹಲಕಾರಿಯಾಗಿತ್ತು. ಮಣಿಯ ಹೆಂಡತಿ ಪುಟ್ಟಿ ಹಾಗೂ ನೀಲಿ ಖಾಯಂ ಆಗಿ ಅವುಗಳ ಮುಂದೆ ಪ್ರತಿಷ್ಠಾಪನೆಗೊಳ್ಳತೊಡಗಿದರು. ನೀಲಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಎಲ್ಲ ಸಂಬಂಧಿಕರು, ಗೆಳೆಯ ಗೆಳತಿಯರಿಗೆ ತಮ್ಮ ಮನೆಗೆ ಆಗಮಿಸಿದ ನೂತನ ಅತಿಥಿಗಳ ಸುದ್ದಿ ಕೊಡುವುದೇ ಅವಳ ಪ್ರಥಮ ಆದ್ಯತೆಯಾಯ್ತು. ಹುಬ್ಬಳ್ಳಿಯಿಂದ ಜಿ.ಎಚ್ ಅವರ ಮಗ ಸಂದೇಶ್ ಫೋನಾಯಿಸಿ "ಪಕ್ಷಿ ನೋಡಲಿಕ್ಕೆ ಬೆಂಗಳೂರಿಗೆ ಬರಬೇಕಾ ಅಂಕಲ್" ಅಂತ ಕೇಳಿದ.... ಇದಕ್ಕೂ ಮುಂದು ವರೆದು ತಾಯಿ ಮಗಳಿಬ್ಬರೂ ಆ ನಾಲ್ಕು ಪಿಂಚರ್ಸ್ ಗಳಿಗೆ ನಾಮಕರಣ ಮಾಡಲು ಮುಂದಾದರು. ಅವುಗಳಿಗೆ ಸೂಕ್ತ ಹೆಸರನ್ನು ಹುಡುಕಲು ಶುರುಮಾಡಿದರು. ಪುಟ್ಟಿ ತನ್ನ ಬಿ.ಎ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಳು. ತಕ್ಷಣವೇ ಅವಳ ತಲೆಯಲ್ಲಿ ಹೊಳೆದ ಹೆಸರುಗಳು "ಶೆಕ್ಸ್ ಪೀಯರ್, ಎಮಿಲಿಯಾ, ಗ್ರೇಸಿ, ಮಿಲ್ಟನ್" ಎಂದು ಇಂಗ್ಲೀಷಿನ ಖ್ಯಾತ ಕವಿಗಳ ಹೆಸರುಗಳನ್ನಿಡಲಾಯಿತು. ಮಣಿ ಮಾರನೇ ದಿನ ಚಾಟ್ ನಲ್ಲಿ ಸಿಕ್ಕ ತಕ್ಷಣ ಈ ವಿಷಯವನ್ನು ತಿಳಿಸಿದ. ನಾನು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ. ನಾನು ಮಣಿಗೆ ಹೇಳಿದೆ "ಅವು ನಮ್ಮ ಪಕ್ಷಿ, ನಾವೇನು ಬೇಕಾದರೂ ಮಾಡಿಕೊಳ್ಳುತ್ತೇವೆ...ನೀವ್ಯಾರು ಕೇಳೋದಿಕ್ಕೆ" ಅಂತ..ಅವನು ಅದಕ್ಕೆ ಆಯ್ತು ಸಾರ್ ಎಂದು ತಲೆ ದೂಗಿದ. ಇಂದು ಮತ್ತೆ ಚಾಟ್ ನಲ್ಲಿ ಸಿಕ್ಕಾಗ ಮಣಿ ಹೇಳುತ್ತಿದ್ದ..."ಖ್ಯಾತ ಇಂಗ್ಲೀಷ್ ಕವಿಗಳ ಜೊತೆ ನಮ್ಮ ಬದುಕು ಸಾಗಿದೆ ಸಾರ್" ಎಂದು. ನಾನವನಿಗೆ ಹೇಳಿದೆ. "ಆ ಮಹಾಕವಿಗಳ ಬದುಕಿನ ಜೊತೆ ನಿಮ್ಮ ಬದುಕು ಬಂಗಾರವಾಗಲಿ ಎಂದು"...ತುಂಬ ಭಾವುಕನಾದ ಮಣಿ... ಬದುಕಿನ ಬವಣೆಗಳೆಲ್ಲ ಮಾಯವಾಗಿ ಅಲ್ಲಿ ಬರೀ ಬೆಳದಿಂಗಳೇ ತುಂಬಿರಲಿ....ಎನ್ನುತ್ತಾ ನನ್ನ ಮಾತಿಗೆ ಪೂರ್ಣ ವಿರಾಮಹಾಕಿದೆ......
Kannada News » Trending » Wear proper undergarments Pak's national airlines SHOCKING rule for cabin crew ‘ಸೂಕ್ತರೀತಿಯ ಒಳಉಡುಪು ಧರಿಸಿ’ ಕ್ಯಾಬಿನ್​ ಸಿಬ್ಬಂದಿಗೆ ಪಾಕ್​ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಿಂದ ಆದೇಶ Wear proper undergarments : ಕ್ಯಾಬಿನ್​ ಸಿಬ್ಬಂದಿಯು ಕಡ್ಡಾಯವಾಗಿ ಸೂಕ್ತರೀತಿಯ ಒಳಉಡುಪು ಧರಿಸಲೇಬೇಕು ಇಲ್ಲವಾದಲ್ಲಿ ಏರ್​ ಕ್ಯಾರಿಯರ್ ಬಗ್ಗೆ ನಕಾರಾತ್ಮಕ ಧೋರಣೆ ಹೊಮ್ಮುತ್ತದೆ ಎಂದು ಪಿಎಐ ಅಧಿಸೂಚನೆ ಹೊರಡಿಸಿದೆ. ಪ್ರಾತಿನಿಧಿಕ ಚಿತ್ರ TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad Sep 30, 2022 | 11:06 AM Trending : ವಿಮಾನ ಸಂಸ್ಥೆಯಲ್ಲಿ ಮತ್ತು ವಿಮಾನಯಾನದಲ್ಲಿ ತಮ್ಮ ದಿರಿಸು, ಮೇಕ್ಅಪ್​, ಶಿಸ್ತಿನೊಂದಿಗೆ ಉತ್ತಮವಾದ ನಡೆವಳಿಕೆಗಳಿಂದ ಗಮನ ಸೆಳೆದು ಪ್ರಯಾಣಸ್ನೇಹಿ ಎನ್ನಿಸಿಕೊಳ್ಳುವ ಕ್ಯಾಬಿನ್​ ಸಿಬ್ಬಂದಿಗೆ ಹೀಗೊಂದು ವಿಚಿತ್ರ ಆದೇಶವನ್ನು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಯು (PIA) ಹೊರಡಿಸಿದೆ. ಕ್ಯಾಬಿನ್​ ಸಿಬ್ಬಂದಿಯು ಸೂಕ್ತವಾದ ಒಳಉಡುಪುಗಳನ್ನು ಅಗತ್ಯವಾಗಿ ಧರಿಸಲೇಬೇಕು ಎಂದು ಸಂಸ್ಥೆಯು ಪ್ರಕಟಣೆ ಹೊರಡಿಸಿದೆ. ಕ್ಯಾಬಿನ್​ ಸಿಬ್ಬಂದಿಗೆ ಡ್ರೆಸ್ಸಿಂಗ್​ ಸೆನ್ಸ್​ ಬಹಳ ಮುಖ್ಯ. ಇಲ್ಲವಾದಲ್ಲಿ ಸಂಸ್ಥೆಯ ಬಗ್ಗೆ ಪ್ರಯಾಣಿಕರು ನಕಾರಾತ್ಮಕ ಧೋರಣೆ ಹೊಂದುತ್ತಾರೆ ಎಂದಿದೆ ಪಿಐಎ. ಈ ಆದೇಶವು ವಿಚಿತ್ರ ಮತ್ತು ವಿಲಕ್ಷಣ ಎನ್ನಿಸುತ್ತಿದೆ ನಿಜ. ಆದರೆ, ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಸಿಬ್ಬಂದಿಗೆ ಸೂಕ್ತವಾದಂಥ ಒಳ ಉಡುಪುಗಳನ್ನು ಧರಿಸುವುದು ಅತ್ಯಗತ್ಯ ಎಂದು ಆದೇಶ ಹೊರಡಿಸಿದೆ. ಹಾಗಾಗಿ ಪಾಕಿಸ್ತಾನ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ಏರ್ ಕ್ಯಾರಿಯರ್​ ಈ ಹೊಸ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ವಿಮಾನ ಸಿಬ್ಬಂದಿಯನ್ನು ಕೇಳಿಕೊಂಡಿದೆ. ಈ ಸುದ್ದಿಯನ್ನು ಜಿಯೋ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ‘ಕೆಲ ಕ್ಯಾಬಿನ್ ಸಿಬ್ಬಂದಿ ಇಂಟರ್‌ಸಿಟಿ ಪ್ರಯಾಣ ಮಾಡುವಾಗ, ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವಾಗ ಮತ್ತು ವಿವಿಧ ಭೇಟಿಗಳ ಸಂದರ್ಭದಲ್ಲಿ ತಮ್ಮಿಚ್ಛೆಯಂತೆ ಉಡುಗೆ ಧರಿಸುತ್ತಾರೆ. ಇಂತಹ ಡ್ರೆಸ್ಸಿಂಗ್ ಸೆನ್ಸ್​ ನೋಡುಗರಲ್ಲಿ ಮುಜುಗರ ಉಂಟುಮಾಡುತ್ತದೆ. ಇಷ್ಟೇ ಅಲ್ಲ, ಸಂಸ್ಥೆಯ ಬಗ್ಗೆ ಪ್ರಯಾಣಿಕರಲ್ಲಿ ತಪ್ಪು ಗ್ರಹಿಕೆಗೆ ಈಡುಮಾಡುತ್ತದೆ’ ಎಂದು ಪಿಐಎ ಜನರಲ್ ಮ್ಯಾನೇಜರ್ ಅಮೀರ್ ಬಶೀರ್ ಹೇಳಿದ್ಧಾರೆ. ‘ಪುರುಷರೇ ಆಗಲಿ ಮಹಿಳೆಯರೇ ಆಗಲಿ ಸೂಕ್ತ ಒಳಉಡುಪು ಮತ್ತು ಸರಳವಾದ ಉಡುಪುಗಳನ್ನು ಧರಿಸಬೇಕು. ಈ ಧರಿಸುವಿಕೆ ನಮ್ಮ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ನೈತಿಕತೆಗೆ ಅನುಗುಣವಾಗಿರಬೇಕು. ಈ ಕುರಿತು ಅಧಿಕಾರಿಗಳು ಗಮನಿಸಬೇಕು’ ಎಂದು ಬಶೀರ್​ ತಿಳಿಸಿದ್ದಾರೆ.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ತಂತ್ರಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿಯೂ ಅನ್ವಯವಾಗುತ್ತದೆ. ಇದು ಇಂಜಿನಿಯರಿಂಗ್ನ ಪ್ರಾಚೀನ ಶಾಖೆಗಳಲ್ಲಿ ಒಂದಾಗಿದೆ, ಅದು ಯಾವಾಗಲೂ ಬೇಡಿಕೆಯಲ್ಲಿ ಉಳಿಯುತ್ತದೆ ಮತ್ತು ಭವಿಷ್ಯದಲ್ಲಿ ಮುಂದುವರಿಯುತ್ತದೆ. ಇದಕ್ಕಾಗಿಯೇ ಯಾಂತ್ರಿಕ ವ್ಯಾಪಾರವನ್ನು ಎವರ್ಗ್ರೀನ್ ಟ್ರೇಡ್ (ಶಾಖೆ) ಎಂದು ಕರೆಯಲಾಗುತ್ತದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಇಲಾಖೆಯು 2010 ರ ವರ್ಷದಲ್ಲಿ ಅಸ್ತಿತ್ವದಲ್ಲಿದೆ ಮತ್ತು ಪ್ರಸ್ತುತ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟ ಮತ್ತು ಅವಶ್ಯಕತೆ ಆಧಾರಿತ ಶಿಕ್ಷಣವನ್ನು ಒದಗಿಸುತ್ತದೆ. ಇಲಾಖೆಯು 60 ವಿದ್ಯಾರ್ಥಿಗಳನ್ನು ಒಳಗೊಳ್ಳುತ್ತದೆ ಮತ್ತು ನಿಯಮಿತ ವರ್ಗ ಗಂಟೆಗಳಿಗೆ ಮೀರಿ ಸೇವೆ ಸಲ್ಲಿಸಲು ಸಿದ್ಧವಾಗಿರುವ 8 ಸಿಬ್ಬಂದಿ ಸದಸ್ಯರನ್ನು ಚೆನ್ನಾಗಿ ಅರ್ಹತೆ, ಮೀಸಲಿಟ್ಟ ಮತ್ತು ಬದ್ಧವಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ವಿವಿಧ ಕೈಗಾರಿಕೆಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ಗಳು ಯಾವಾಗಲೂ ಅವಶ್ಯಕ ಸಿಬ್ಬಂದಿ ಸಿಬ್ಬಂದಿಯ ಅಗತ್ಯವಿರುತ್ತದೆ. ಅವರ ಕೆಲಸದ ಮಾನದಂಡಗಳು ಅವರು ಕೆಲಸ ಮಾಡುವ ಕಂಪನಿಯ ಪ್ರಕಾರ ಮತ್ತು ಡೊಮೇನ್ ಪ್ರಕಾರ ಬದಲಾಗುತ್ತದೆ. ಕೈಗಾರಿಕಾ ವಲಯವು ತೀವ್ರವಾಗಿ ವೇಗದಲ್ಲಿ ಏರಿದಾಗ, ಹೆಚ್ಚಿನ ಯಾಂತ್ರಿಕ ಎಂಜಿನೀಯರುಗಳ ಅಗತ್ಯವು ಘಾತೀಯವಾಗಿ ಹೆಚ್ಚಾಗಿದೆ. ಪ್ರತಿ ತಯಾರಿಕಾ ಮತ್ತು ಉತ್ಪಾದನಾ ಉದ್ಯಮವು ತಮ್ಮ ಕಂಪನಿಗಳಿಗೆ ಪರಿಣಾಮಕಾರಿಯಾಗಿ ಮತ್ತು ದೋಷರಹಿತವಾಗಿ ಕೆಲಸಗಳನ್ನು ನಿರ್ವಹಿಸಲು ಯಾಂತ್ರಿಕ ಎಂಜಿನಿಯರ್ಗಳಿಗೆ ಅಗತ್ಯವಿದೆ. ಇಲಾಖೆಯು ಉನ್ನತ ಕಂಪೆನಿಗಳಲ್ಲಿ ಸ್ಥಾನಗಳನ್ನು ಒದಗಿಸುವ ಮೂಲಕ ತನ್ನದೇ ಆದ ಉನ್ನತ ಸ್ಥಾನಮಾನವನ್ನು ಉಳಿಸಿಕೊಂಡಿದೆ. ವಿಷನ್ "ಬೋಧನೆಯಲ್ಲಿ ಉತ್ಕೃಷ್ಟತೆಯೊಂದಿಗೆ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು, ಸಾಮಾಜಿಕ ಜವಾಬ್ದಾರಿಗಳೊಂದಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ಮೆಕ್ಯಾನಿಕಲ್ ಎಂಜಿನಿಯರ್ಗಳನ್ನು ತಯಾರಿಸಲು ಕಲಿತುಕೊಳ್ಳುವುದು." ಮಿಶನ್ ಅತ್ಯುತ್ತಮ ತಾಂತ್ರಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಉತ್ತಮ ಬೋಧನಾ ಕಲಿಕೆ ಪರಿಸರವನ್ನು ಒದಗಿಸುವುದು ಮತ್ತು ಉದ್ಯಮದ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪಠ್ಯಕ್ರಮದ ಮೂಲಕ ಉತ್ತೇಜಿಸುವುದು. ಮೂಲಭೂತ ಮತ್ತು ಸಮಕಾಲೀನ ವಿಜ್ಞಾನ, ಎಂಜಿನಿಯರಿಂಗ್ ಮತ್ತು ನವೀನ ಕೌಶಲ್ಯಗಳನ್ನು ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಗುರುತಿಸಲು ಮತ್ತು ಅವರಿಗೆ ಪ್ರಾಯೋಗಿಕ ಪರಿಹಾರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ರಚನಾತ್ಮಕ ಮತ್ತು ರಚನೆಯಾಗದ ನೈಜ-ಜೀವನದ ಯೋಜನೆಗಳ ಸಹಾಯದಿಂದ, ಮೌಖಿಕ, ಬರೆದಿರುವ ಮತ್ತು ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ - ನಾಯಕತ್ವ, ತಂಡದ ಕೆಲಸ, ಸಂವಹನಗಳಲ್ಲಿ ಅನುಭವಗಳನ್ನು ಒದಗಿಸುವುದು. ಸಮಾಜ ಮತ್ತು ದೇಶಗಳ ಬೆಳವಣಿಗೆಯ ಕಡೆಗೆ ಕೆಲಸ ಮಾಡಲು ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೈತಿಕ ಮೌಲ್ಯಗಳು ಮತ್ತು ನಾಯಕತ್ವ ಸಾಮರ್ಥ್ಯಗಳನ್ನು ಉತ್ತೇಜಿಸುವುದು.
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಮೇಷ ರಾಶಿ: ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಪಡೆಯಲು ಹೆಚ್ಚಿನ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ ಮತ್ತು ನಿಮ್ಮ ಮಕ್ಕಳಲ್ಲಿ ಒಬ್ಬರು ಈ ದಿನ ಮದುವೆಯಾಗಬಹುದು. ಗಣಪತಿಯನ್ನು ಪ್ರಾರ್ಥಿಸಿ. ವೃಷಭ ರಾಶಿ: ವಿದ್ಯಾರ್ಥಿಗಳಿಗೆ ಈ ವರ್ಹ್ಸ್ ಉತ್ತಮವಾಗಿರಬಹುದು ಮತ್ತು ಉದ್ಯೋಗವನ್ನು ಹುಡುಕುತ್ತಿರುವ ಜನರು ತುಂಬಾ ಪರಿಶ್ರಮದ ನಂತರ ಉದ್ಯೋಗವನ್ನು ಪಡೆಯಬಹುದು. ಸುಬ್ರಮಣ್ಯಸ್ವಾಮಿಯನ್ನು ಸ್ಮರಿಸಿ. ಮಿಥುನ ರಾಶಿ: ನೀವು ಜೀವನವನ್ನು ನಡೆಸಲು ಉತ್ತಮ ಮಾರ್ಗಗಳನ್ನು ಕಲಿಯುವ ಅವಕಾಶವನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಯ ಜೀವನದಲ್ಲಿ ಪ್ರಣಯ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. ನೀವು ವಿವಾಹಿತರಾಗಿದ್ದರೆ, ದಾಂಪತ್ಯ ಜೀವನಕ್ಕಾಗಿ ದಿನದ ಆರಂಭವು ಸ್ವಲ್ಪ ದುರ್ಬಲವಾಗಿರುತ್ತದೆ ಕಟಕ ರಾಶಿ: ನಿಮ್ಮ ಜೀವನ ಸಂಗಾತಿಯ ಆರೋಗ್ಯ ಕುಸಿಯಬಹುದು. ಆದಾಗ್ಯೂ ದಿನದ ಮಧ್ಯದಲ್ಲಿ ಪರಿಸ್ಥಿತಿಗಳು ಬಹಳಷ್ಟು ಮಟ್ಟಿಗೆ ಉತ್ತಮವಾಗಿರುತ್ತವೆ ಮತ್ತು ದಾಂಪತ್ಯ ಜೀವನದಲ್ಲಿ ಮುಂದುವರಿಯುತ್ತಿರಿ. ಸಿಂಹ ರಾಶಿ: ಸಮಸ್ಯೆಗಳು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಪರಿಪೂರ್ಣ ದೇಹವು ಜೀವನದ ದೊಡ್ಡ ಸಂಪತ್ತು. ಆದ್ದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಅಸಡ್ಡೆ ಮಾಡಬೇಡಿ. ನಿಮ್ಮ ಪ್ರೀತಿಯ ಜೀವನದಲ್ಲಿ ಸ್ಥಿರತೆ ಇರುತ್ತದೆ. ಕನ್ಯಾ ರಾಶಿ: ಕೌಟುಂಬಿಕ ಜೇವನಕ್ಕೆ ಈ ದಿನ ಬಹಳಷ್ಟು ಮಟ್ಟಿಗೆ ಉತ್ತಮವಾಗಲಿದೆ ಮತ್ತು ನೀವು ನಿಮ್ಮ ಹೆಚ್ಚಿನ ಸಮಯವನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯುವಿರಿ. ಇದರಿಂದ ಪರಸ್ಪರ ಸಂಬಂಧವು ಉತ್ತಮವಾಗಲಿದೆ. ತುಲಾ ರಾಶಿ: ವೆಚ್ಚಗಳು ಸಹ ಉಳಿಯುತ್ತವೆ. ಈ ದಿನ ನೀವು ಯಾವುದೇ ಹೊಸ ವ್ಯವಸಾಯವನ್ನು ಪ್ರಾರಂಭಿಸುವುದನ್ನು ತಪ್ಪಿಸಬೇಕು ಮತ್ತು ಉದ್ಯೋಗದಲ್ಲಿ ಪರಿಶ್ರಮಿಸಬೇಕೆಂಬ ಸಲಹೆ ನೀಡಲಾಗಿದೆ. ವೃಶ್ಚಿಕ ರಾಶಿ: ತುಂಬಾ ಪರಿಶ್ರಮದ ನಂತರ ಉದ್ಯೋಗವನ್ನು ಪಡೆಯಬಹುದು. ಶಿಕ್ಷಣಕ್ಕೆ ಸಂಬಂಧಿಸಿದ ವಿದೇಶಿ ಪ್ರಯಾಣ ಸಾಧ್ಯ. ಆರ್ಥಿಕ ದೃಷ್ಟಿಕೋನದಿಂದ, ದಿನವು ಸಾಮಾನ್ಯವಾಗಿರುತ್ತದೆ. ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯವನ್ನು ಪಡೆಯುತ್ತೀರಿ, ಧನುಸ್ಸು ರಾಶಿ: ನಿಮ್ಮ ವ್ಯವಹಾರ, ಉದ್ಯೋಗ, ಮದುವೆ, ಪ್ರೀತಿ, ಮಕ್ಕಳು, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ. ಮಕರ ರಾಶಿ: ಪ್ರಯತ್ನಗಳಿಂದ ಮಾತ್ರ ನಮಗೆ ಯಶಸ್ಸು ಮತ್ತು ಲಾಭ ಸಿಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ಭವಿಷ್ಯಕ್ಕಾಗಿ ಸರಿಯಾದ ಯೋಜನೆಗಳನ್ನು ರೂಪಿಸುವ ಮೂಲಕ ನಾವು ನಮ್ಮ ಅಡಿಪಾಯವನ್ನು ಬಲಪಡಿಸುವ ಸಮಯ ಇದು. ಕುಂಭ ರಾಶಿ: ಮನೆಯ ನವೀಕರಣ, ಗೃಹಾಲಂಕಾರ ವಸ್ತುಗಳಿಗಾಗಿ ಹೆಚ್ಚಿನ ಖರ್ಚು ಆಗಬಹುದು. ಮಕ್ಕಳ ಜತೆಗೆ ಭಿನ್ನಾಭಿಪ್ರಾಯ ಏರ್ಪಡಬಹುದು. ಈ ಹಿಂದೆ ಆರಂಭಿಸಿದ್ದ ಕೆಲಸಗಳು ಅರ್ಧಕ್ಕೆ ನಿಂತುಹೋಗಬಹುದು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಿರಿಯರ ಸಹಾಯ ತೆಗೆದುಕೊಳ್ಳುವಿರಿ. ಮಿನ ರಾಶಿ: ದೈವಾನುಗ್ರಹ ನಿಮ್ಮ ಮೇಲೆ ಇರಲಿದೆ. ಬಂಧುಗಳು, ಸ್ನೇಹಿತರ ಆಗಮನದಿಂದ ಸಂತೋಷ ಇದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಉಡುಗೊರೆ ನೀಡಲು ಹೆಚ್ಚು ಹಣವನ್ನು ಖರ್ಚು ಮಾಡಲಿದ್ದೀರಿ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags .my Acharya nithya bhavishya daily bhavishya daily horoscope daily rashi bhavishya Nithya Bhavishya ದಿನ ಭವಿಷ್ಯ ದಿನ ರಾಶಿ ಭವಿಷ್ಯ ನಿತ್ಯ ಭವಿಷ್ಯ ನಿತ್ಯ ರಾಶಿ ಭವಿಷ್ಯ ಮೈ ಆಚಾರ್ಯ ನಿತ್ಯ ಭವಿಷ್ಯ ಮೈ ಆಚಾರ್ಯ ರಾಶಿ ಭವಿಷ್ಯ
ದೇಶದ ಇತಿಹಾಸದ ಉದ್ದಕ್ಕೂ ಅಲ್ಪಸಂಖ್ಯಾತರು ಹಾಗೂ ಹಿಂದೂಗಳ ನಡುವೆ ಕಂದಕ ಸೃಷ್ಟಿಸುವ ಹಲವು ರಾಜಕಾರಣಿಗಳು, 60 ವರ್ಷ ದೇಶವಾಳಿದ ಪಕ್ಷವನ್ನು ನಾವು ನೋಡಿದ್ದೇವೆ. ಇಂದಿಗೂ ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆ ಇದೆ ಎಂದು ಬೊಬ್ಬೆ ಹಾಕುವ ಕಾಂಗ್ರೆಸ್ಸಿಗರು, ಬುದ್ಧಿಜೀವಿಗಳ ಸಂಖ್ಯೆ ಜಾಸ್ತಿಯೇ ಇದೆ. ಆದರೂ, ಇವರೆಲ್ಲರು ಹೀಗೆ ಬೊಬ್ಬೆ ಹಾಕಿದರೂ, ಉತ್ತರ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರ ಭಾವಚಿತ್ರ ಮುದ್ರಿಸುವ ಮೂಲಕ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಮುನ್ನುಡಿ ಬರೆದಿದ್ದಾನೆ. ಹೌದು, ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯ ಬಾಘ್ ಸರಾಯ್ ಎಂಬ ಗ್ರಾಮದ ಮೊಹಮ್ಮದ್ ಸಲೀಂ ಎಂಬಾತನೇ ಇಂತಹ ಸೌಹಾರ್ದಯುತ ನಡೆ ಇಟ್ಟಿದ್ದಾನೆ. ತನ್ನ ಮಗಳ ಮದುವೆ ನಿಶ್ಚಯವಾಗಿದ್ದು, ಸೌಹಾರ್ದದ ಸಂಕೇತವಾಗಿ ಹಿಂದೂ ದೇವರ ಭಾವಚಿತ್ರ ಮುದ್ರಿಸಿದ್ದೇನೆ. ಅಲ್ಲದೆ ರಾಮ ಮತ್ತು ಸೀತೆ ಇರುವ ಕ್ಯಾಲೆಂಡರ್ ಸಹ ಖರೀದಿಸಿದ್ದು, ಹಳ್ಳಿಹಳ್ಳಿಗೂ ತೆರಳಿ ಮದುವೆ ಆಮಂತ್ರಣ ಹಾಗೂ ರಾಮ-ಸೀತೆ ಇರುವ ಕ್ಯಾಲೆಂಡರ್ ನೀಡುತ್ತಿದ್ದೇನೆ ಎಂದು ಸಲೀಂ ತಿಳಿಸಿದ್ದಾರೆ. ನನಗೆ ಹಿಂದೂ ಧರ್ಮದವರು ಸಹ ಗೆಳೆಯರಿದ್ದಾರೆ. ಅವರಿಗೆ ಅವರದೇ ಆದ ಸಂಪ್ರದಾಯದಲ್ಲಿ ಮದುವೆಗೆ ಸ್ವಾಗತಿಸಲು ಹಿಂದೂ ದೇವತೆಗಳ ಭಾವಚಿತ್ರ ಮುದ್ರಿಸಿದ್ದೇನೆ. ಇದಕ್ಕೆ ವರನ ಕಡೆಯವರೂ ಸಮ್ಮತಿಸಿದ್ದಾರೆ. ಹಿಂದೂ ದೇವತೆಗಳ ಚಿತ್ರ ಇರುವ 350 ಹಾಗೂ ಮುಸ್ಲಿಂ ಸಂಪ್ರದಾಯದಂತೆ 400 ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವವರ ನಡುವೆ, ಹಿಂದೂ ದೇವರೆಂದರೆ ಕೀಳಾಗಿ ಕಾಣುವಂತೆ ಬೋಧಿಸುವ ಮುಸ್ಲಿಂ ಮೌಲ್ವಿಗಳು ಇರುವವರ ನಡುವೆ ಮೊಹಮ್ಮದ್ ಸಲೀಂ ಸೌಹಾರ್ದದ ಮೂರ್ತ ರೂಪವಾಗಿ ಕಾಣುತ್ತಾನೆ. ಆ ರಾಮ-ಸೀತೆ ಆಶೀರ್ವಾದ ಇವರ ಮೇಲಿರಲಿ. ಯಾವ ಮೌಲ್ವಿಯೂ ಇದಕ್ಕೆ ಫತ್ವಾ ಹೊರಡಿಸದಿರಲಿ ಎಂಬುದೇ ನಮ್ಮ ಆಶಯವಾಗಿದೆ.
ಬೆಳಗಾವಿಯಲ್ಲಿ ಎಂ ಇ ಎಸ್, ಶಿವಸೇನೆ ಕಾರ್ಯಕರ್ತರು ಪುಂಡಾಟ ನಡೆಸಿ, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದಲ್ಲದೆ ಜತೆಗೆ ದೇಶಭಕ್ತ ಸಂಗೊಳ್ಳಿ ರಾಯಣ್ಣ ರ ಪ್ರತಿಮೆ ಭಗ್ನ ಮಾಡಿ, ಸರ್ಕಾರದ ವಾಹನಗಳನ್ನು ಹೊಡೆದುಹಾಕಿ – ಧ್ವಂಸಮಾಡಿ ಕರ್ನಾಟಕದ ಪ್ರವಾಸಿಗರ ಕಾರುಗಳನ್ನು ಅಡ್ಡಹಾಕಿ ಒಡೆದು ಹಾಕಿರುವುದನ್ನು ಹಾಗೂ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಮಾತನಾಡಿ ರಾಜ್ಯದಲ್ಲಿ ಸರ್ಕಾರದ, ಕಾನೂನು ಸುವ್ಯವಸ್ದೆ ಸತ್ತು ಹೋಗಿದೆ. ಜೀವಂತವಾಗಿದ್ದರೆ ಇಂತಹ ಕೃತ್ಯ ನಡೆಯಲು ಬಿಡುತ್ತಿರಲಿಲ್ಲ, ಅದೂ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲಿಯೇ, ಎಂ ಇ ಎಸ್ ಪುಂಡಾಟ ಮಾಡುತ್ತಿದ್ರೂ ಸರಕಾರ ಏನು ಮಾಡುತ್ತಿದೆ. ಕೇವಲ ಮರಾಠಿಗರ ಮತಕ್ಕೋಸ್ಕರ ಸರ್ಕಾರ ಇಡೀ ರಾಜ್ಯವನ್ನೇ ಬಲಿ ಕೊಡುತ್ತಿದೆ. ಬೆಳಗಾವಿ ಕರ್ನಾಟಕದ ಕಿರೀಟ, ಅವಿಭಾಜ್ಯ ಅಂಗ ಎಂದು ಗೊತ್ತಿದ್ದರೂ, ಎಂ ಇ ಎಸ್, ಶಿವಸೇನೆ ಕಾರ್ಯಕರ್ತರು ಪದೇಪದೇ ಕ್ಯಾತೆ ತೆಗೆದು ತೊಂದರೆ ಕೊಡುತ್ತಿರುವುದು ಹೇಯ ಕೃತ್ಯವಾಗಿದೆ ಹಾಗು ಸಾವಿರಾರು ಜನ ಪೊಲೀಸರು ಬೆಳಗಾವಿಯಲ್ಲಿ ಇದ್ದರೂ ಈ ಕೃತ್ಯ ನಡೆದಿರುವುದು ಸರಕಾರ ನಿಷ್ಕ್ರಿಯವಾಗಿದೆ ಅದನ್ನು ತೋರಿಸುತ್ತದೆ. ಇಷ್ಟೆಲ್ಲಾ ಪುಂಡಾಟಗಳನ್ನು ಎಂ ಇ ಎಸ್ ಮಾಡುತ್ತಿದ್ದರು ಬೆಳಗಾವಿ ಶಾಸಕರು ಜಿಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳು ಏನು ಮಾಡುತ್ತಿದೆ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದ್ದರೂ ಸಹಿಸಿಕೊಂಡಿರುವ ರಾಜ್ಯ ಸರ್ಕಾರವು ರಣಹೇಡಿ ಸರ್ಕಾರವಾಗಿದೆ ಈ ಎರಡು ರಾಜ್ಯಗಳ ಮಧ್ಯೆ ಸಾಮರಸ್ಯವನ್ನು ಹಾಳುಮಾಡುತ್ತಿರುವ ಈ ಪುಂಡರಿಗೆ ಕಠಿಣ ಮರಣದಂಡಣೆ ಶಿಕ್ಷೆ ಆಗಬೇಕು. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಈ ಕೂಡಲೇ ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಎಂ ಇ ಎಸ್ ಅನ್ನು ಶಾಶ್ವತವಾಗಿ ಬ್ಯಾನ್ ಮಾಡಬೇಕು, ನಮ್ಮ ರಾಜ್ಯದ ಜನರ ಭಾವನೆಯನ್ನು ಕೆರಳಿಸಿ ಅಪಾರ ಆಸ್ತಿ ಹಾನಿ ಮಾಡಿರುವವರನ್ನು ಕ್ಷಮಿಸಬಾರದು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಮತ್ತೆ ಈ ರೀತಿ ಪ್ರಕರಣಗಳು ಮರುಕಳಿಸಬಾರದೆಂದು, ಶಾಶ್ವತವಾಗಿ ಈ ಎಂ ಇ ಎಸ್ ಸಂಘಟನೆಯನ್ನು ಅಲ್ಲೇ ಈಗಲೇ ಬೆಳಗಾವಿ ಅಧಿವೇಶನದಲ್ಲೇ ನಿಷೇಧ ಮಾಡಬೇಕೆಂದು ಹಾಗೂ ಕನ್ನಡ ಹೋರಾಟಗಾರ ಮೇಲೆ ಹಾಕಿರುವ ಕೇಸನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವ ವಹಿಸಿ, ಡಾ. ಶಾಂತರಾಜೇಅರಸ್ ಪಿ, ಮೊಗಣ್ಣಾಚಾರ್, ಕೃಷ್ಣಪ್ಪ, ವಿಜಯೇಂದ್ರ, ಪ್ರಭುಶಂಕರ್ ಎಂ ಬಿ, ಅಂಬಾ ಅರಸ್, ಉಮಾದೇವಿ, ದರ್ಶನ್ ಗೌಡ, ಎಳನೀರು ರಾಮಣ್ಣ, ಶಿವರಾಂ, ಸೋಮಶೇಖರ್, ಬಂಗಾರಪ್ಪ, ರವಿನಾಯಕ್, ಮಹದೇವ ಸ್ವಾಮಿ, ಶ್ರೀನಿವಾಸ, ಗಣೇಶ್ ಪ್ರಸಾದ್, ಉಪಸ್ಥಿತರಿದ್ದರು.
ಇಂಟರ್ನೆಟ್ ವಿಶ್ವದ ಬದಲಾಗಿದೆ ಮತ್ತು ಮುಂದಿನ ಶತಮಾನದ ಇಂಟರ್ನೆಟ್ ಯುಗದ ಎಂದು ನಾನು ಮಾಡಿದೆ. ಪ್ರತಿಯೊಂದು ವ್ಯಾಪಾರ ಆನ್ಲೈನ್ನಲ್ಲಿರುತ್ತದೆ. ಶಿಕ್ಷಣ ಎಲ್ಲವನ್ನೂ ಶೂನಿಂದ ಇಂದು ಆಗಿದೆ. ಆನ್ಲೈನ್ ವ್ಯಾಪಾರ ಮಾಡಲು ನೀವು ಡಿಜಿಟಲ್ ವ್ಯಾಪಾರೋದ್ಯಮ ತಿಳಿಯಬೇಕು. ಡಿಜಿಟಲ್ ಮಾರ್ಕೆಟಿಂಗ್ ಇಲ್ಲದೆ, ಹೇಗೆ ನೀವು ಆನ್ಲೈನ್ ವ್ಯಾಪಾರ ಕಲ್ಪನೆಯ? ಒಂದು ಇತ್ತೀಚಿನ ಸಮೀಕ್ಷೆಯ ಪ್ರಕಾರ, ಡಿಜಿಟಲ್ ವ್ಯಾಪಾರೋದ್ಯಮ ಅತಿ ಬೆಳೆಯುತ್ತಿರುವ ಉದ್ಯಮವಾಗಿದೆ. ಮೊದಲು 10 ವರ್ಷಗಳಿಗೊಮ್ಮೆ ಹಾದುಹೋಗುವ ನಂತರ ಕಾಲೇಜು ವಿದ್ಯಾರ್ಥಿಗಳು ಕೆಲಸ ಮಾಡಲು ಬಳಸಿದ. ಆದರೆ ಈಗ ಸನ್ನಿವೇಶದಲ್ಲಿ ಬದಲಾಗಿದ್ದು. ಈ ವಯಸ್ಸು ಉದ್ಯಮಶೀಲತೆ. ಪ್ರತಿಯೊಬ್ಬರೂ ತಮ್ಮ ವ್ಯಾಪಾರ ಮಾಡಲು ಬಯಸುತ್ತಾನೆ. ನೀವು ಕೇವಲ ಒಂದು ವೆಬ್ಸೈಟ್ ರಚಿಸಲು ಮತ್ತು ಮಾರ್ಕೆಟಿಂಗ್ ಮಾಡುವುದರಿಂದ ನಿಮ್ಮ ಲ್ಯಾಪ್ಟಾಪ್ ಜೊತೆ ಕಚೇರಿಯ ಸ್ಥಾಪನೆಯಿಂದ ವಿಶ್ವದ ಯಾವುದೇ ಮೂಲೆಯಲ್ಲಿ ಎಲ್ಲಿಯಾದರೂ ನಿಮ್ಮ ವ್ಯಾಪಾರ ಮಾಡಬಹುದು. ಮೊಬೈಲ್ ಉದ್ಯಮದಲ್ಲಿ ಬೆಳವಣಿಗೆಯಿಂದ ಜನರು ಹುಡುಕಾಟ ಮುಂದಿನ ದಶಕದಲ್ಲಿ ಡೆಸ್ಕ್ಟಾಪ್ ಬಳಕೆದಾರರು ದಾಟಲು ಇದು ಫೋನ್ನಲ್ಲಿ ಮಾಹಿತಿ ಆದ್ಯತೆ. ಇ-ವಾಣಿಜ್ಯ ಉದ್ಯಮವು ಈಗ ಆರಂಭ ಆಗಿದೆ. ಇ-ವಾಣಿಜ್ಯ ಕೈಗಾರಿಕೆಗಳು ಪ್ರಬಲ ಡಿಜಿಟಲ್ ಸಾಮಾಜಿಕ ಮತ್ತು ವಿಷಯವನ್ನು ಮಾರ್ಕೆಟಿಂಗ್ ಅಗತ್ಯವಿದೆ. ಇದು ಲಕ್ಷಾಂತರ ಉದ್ಯೋಗಗಳು ರಚಿಸುತ್ತದೆ. ಕ್ಕೆ ನರೇಂದ್ರ ಮೋದಿ ಪ್ರಾರಂಭಿಸಿದೆ ಡಿಜಿಟಲ್ ಇಂಡಿಯಾ, ಸುಮಾರಿಗೆ ರಚಿಸುತ್ತದೆ 20 ಮಿಲಿಯನ್ ಉದ್ಯೋಗಗಳು. ಯಾವುದೇ ಶೈಕ್ಷಣಿಕ ಪದವಿಯನ್ನು ಮನುಷ್ಯರಂತೆ Bcom, ಬಿಎಸ್ಸಿ, ಬಿ.ಎ, B.tech, MBA ಈ ಕ್ಷೇತ್ರದಲ್ಲಿ ಅವಕಾಶಗಳ ಸಾಕಷ್ಟು ಹೊಂದಬಹುದು. ಕೇವಲ ತಾಂತ್ರಿಕ ಹಿನ್ನೆಲೆ ಜನರು ಈ ಕೆಲಸ ಮಾಡಬಹುದು ಎಂದು ತಪ್ಪು ಕಲ್ಪನೆಯನ್ನು ಇಲ್ಲ. ಯಾವುದೇ ಹರಿವು ಜನರು ಈ ವಲಯದಲ್ಲಿ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿವೆ. ನೀವು ಒಳ್ಳೆಯ ಇಂಗ್ಲೀಷ್ ಜ್ಞಾನ ಮತ್ತು ತಾಂತ್ರಿಕ ಜ್ಞಾನ ಧ್ವನಿ ಅಗತ್ಯವಿದೆ. ಡಿಜಿಟಲ್ ಮಾರ್ಕೆಟಿಂಗ್ ಹಣ ಗಳಿಸುವ ಮಾರ್ಗವನ್ನು ಸಾವಿರಾರು ಒದಗಿಸುತ್ತದೆ. ನೀವು ಬ್ಲಾಗರ್ ಪರಿಣಮಿಸಬಹುದು, ಎಸ್ಇಒ ತಜ್ಞ, ಸಾಮಾಜಿಕ ಮಾಧ್ಯಮ ವ್ಯಾಪಾರೋದ್ಯಮಿ, ಪ್ರತಿಯನ್ನು ಬರಹಗಾರ, ಎಸ್ಇಎಮ್ ವಿಶೇಷ, ಅಂಗ ವ್ಯಾಪಾರೋದ್ಯಮಿ, ಇ-ವಾಣಿಜ್ಯ ಉದ್ಯಮ. ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಯುವ ವೃತ್ತಿಪರರು ಮತ್ತು ಉದ್ಯಮಿಗಳು ಸಮಯ ಬಹಳ ಕಡಿಮೆ ಅವಧಿಯಲ್ಲಿ ಸ್ಥಾಪಿತವಾಗಿದ್ದು. ಅಲಿಬಾಬಾ ಅನೇಕ ಕಾಮರ್ಸ್ ವೇದಿಕೆಗಳಲ್ಲಿ, ಎಂದು, ಅಮೆಜಾನ್, ಫ್ಲಿಪ್ಕಾರ್ಟ್, ಇಬೇ, ವಸತಿ, magicbriks ಡಿಜಿಟಲ್ ವೇದಿಕೆ ಮೂಲಕ ಕಡಿಮೆ ಅವಧಿಯಲ್ಲಿ ಗುರುತು ಮಾಡಿದ. ಗಾನ್ ಜನರು ಹೊರಹೋಗುವ ಮಾರುಕಟ್ಟೆ ಅವಲಂಬಿಸಿದೆ ಸಂದರ್ಭದಲ್ಲಿ ಆ ದಿನಗಳಲ್ಲಿ ಹೆಚ್ಚಾಗಿದೆ. ಹಾಗೆ ಹೊರಹೋಗುವ ಮಾರುಕಟ್ಟೆ ಟಿವಿ ಜಾಹೀರಾತುಗಳು, ರೇಡಿಯೋ ಜಾಹೀರಾತುಗಳು, ಬೃಹತ್ SMS, ಶೀತ ಕರೆ ಎಲ್ಲಾ ಅಡ್ಡಿ ಈಗ ದಿನಗಳಾಗಿವೆ. ಗ್ರಾಹಕರು ಇಂದು ಸ್ಮಾರ್ಟ್ ಇವೆ. ಪ್ರಥಮ, ವೆಬ್ನಲ್ಲಿ ಉತ್ಪನ್ನಗಳು ಸಂಶೋಧನೆ ನಂತರ ಇದು ಖರೀದಿಸಲು ಮಾಹಿತಿಯನ್ನು ಪಡೆದು. ನಿಮ್ಮ ನೆಚ್ಚಿನ ಶೋ ವೀಕ್ಷಿಸಲು ಮತ್ತು ಮಾಡಿದಾಗ ಒಂದು ಜಾಹೀರಾತನ್ನು ನೀವು ಚಾನಲ್ ಬದಲಾಯಿಸಲು ಬರುತ್ತದೆ. ಇಲ್ಲಿ ಮಾರಾಟಗಾರರು ಮಾತ್ರ ಈ ನನ್ನ ಉತ್ಪನ್ನವಾಗಿದೆ ಕೂಗು, ನನ್ನ ಸೇವಾ, ಈ ಖರೀದಿ, ಆ ಖರೀದಿ… oooph! ಆದ್ದರಿಂದ ಸಿಟ್ಟಾಗಿ! ನೀವು ಅವರ ಸೇವೆಯ ಮಾಹಿತಿಗಾಗಿ ಯಾವುದೇ ಒಂದು ಸಂಪರ್ಕಿಸಿ ಅವರು ಮತ್ತೆ ಮತ್ತೆ ಕರೆದು ನಿಮಗೆ ತೊಂದರೆ. ಈ ಸನ್ನಿವೇಶವು ವರೆಗೆ ತೃಪ್ತಿಕರವಾಗಿತ್ತು 2010-12. ಆದರೆ ಸನ್ನಿವೇಶದಲ್ಲಿ ಬದಲಾವಣೆ ಗೊನ್ನಾ. ನೀವು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳಲು ಬಯಸಿದರೆ ನೀವು ಅಂದರೆ ಒಳಬರುವ ಮಾರ್ಕೆಟಿಂಗ್ ಹೊಸ ಮಾರುಕಟ್ಟೆ ತಂತ್ರಜ್ಞಾನವನ್ನು ಅನ್ವಯಿಸುವ ಹೊಂದಿವೆ. ಇಲ್ಲಿ ನೀವು ಪ್ರತಿ ಗ್ರಾಹಕನಿಗೆ ಹೋಗಿ ಅಥವಾ ಈ ಖರೀದಿಸಲು ಕೂಗು ಅಗತ್ಯವಿಲ್ಲ. ಗ್ರಾಹಕರು ಸ್ವಯಂಚಾಲಿತವಾಗಿ ಒಂದು ಮ್ಯಾಗ್ನೆಟ್ ಆಕರ್ಷಿಸುತ್ತದೆ ಎಂದು ಲೈಕ್ ನಿಮ್ಮ ಉತ್ಪನ್ನಗಳು ಮತ್ತು ಸೇವೆ ಆಕರ್ಷಣೆಗೆ ಒಳಗಾಗಬಹುದು. ಈ ವಿಧಾನವು ಗ್ರಾಹಕ ಕೇಂದ್ರಿತ ಮತ್ತು ಟ್ರಸ್ಟ್ ಕಟ್ಟಡದ ಮೇಲೆ ಆಧಾರಿತ, ಮಾಹಿತಿ ಹಂಚಿಕೆ. ನಾನು ಇಲ್ಲಿ ಒಳಬರುವ ಮಾರ್ಕೆಟಿಂಗ್ ಬಗ್ಗೆ ಬಯಸುವ, ವೆಬ್ ಮಾರ್ಕೆಟಿಂಗ್, ಆನ್ಲೈನ್ ಮಾರ್ಕೆಟಿಂಗ್ ಮತ್ತು ಇಂಟರ್ನೆಟ್ ಮಾರ್ಕೆಟಿಂಗ್ ಎಲ್ಲಾ ಒಂದೇ. ಸಮೀಕ್ಷೆ ವರದಿ ಪ್ರಕಾರ, ಇಂಟರ್ನೆಟ್ ಮಾರ್ಕೆಟಿಂಗ್ ಮುಂದಿನ ದಶಕದಲ್ಲಿ ವಿಶ್ವಾದ್ಯಂತ ಲಕ್ಷಾಂತರ ಉದ್ಯೋಗಗಳು ರಚಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಕೆಲಸಗಳನ್ನು ಹೊರತುಪಡಿಸಿ ವ್ಯವಹಾರ ಬಯಸಿದೆ. ನಂತರ ಪ್ರತಿಯೊಂದು ವ್ಯಾಪಾರ ಮಾರುಕಟ್ಟೆಯಲ್ಲಿ ಅಧಿಕಾರವನ್ನು ಸ್ಥಾಪಿಸಲು ಒಂದು ವೆಬ್ಸೈಟ್ ಅಗತ್ಯವಿದೆ. ನೀವು ಧ್ವನಿ ತಾಂತ್ರಿಕ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯ ಅಗತ್ಯವಿರುವ ಇಂಟರ್ನೆಟ್ ಮಾರುಕಟ್ಟೆದಾರರು ಹೇಳಬೇಕೆಂದರೆ. ಹೇಗೆ ಒಂದು ಸೈಟ್ ರಚಿಸಲು, ಹೇಗೆ ಹುಡುಕಾಟ ಎಂಜಿನ್ ಅದನ್ನು ಉತ್ತಮಗೊಳಿಸುವ, ಸಾಮಾಜಿಕ ಮಾಧ್ಯಮದ ಮಾರ್ಕೆಟಿಂಗ್, ವೀಡಿಯೊ ನಿಮಗೆ ತಜ್ಞರ ಸಹಾಯ ಅಗತ್ಯವಿದೆ ಹೊಂದಿವೆ ಮಾರ್ಕೆಟಿಂಗ್. ಮೇಲೆ ಗ್ರಾಫ್, ನೀವು ಹೆಚ್ಚಳ ನೋಡಬಹುದು ಸಾಂಪ್ರದಾಯಿಕ ಮಾರ್ಕೆಟಿಂಗ್ ವಿರುದ್ಧ ಡಿಜಿಟಲ್ ಮಾರ್ಕೆಟಿಂಗ್. ಈ Google Trends ನಿಂದ ರೇಖಾನಕ್ಷೆ. ಏಕೆ ನೀವು ಬದಲಿಗೆ ಸಾಂಪ್ರದಾಯಿಕ ಮಾರ್ಕೆಟಿಂಗ್ ಡಿಜಿಟಲ್ ಮಾರ್ಕೆಟಿಂಗ್ ಮಾಡಬೇಕು? ಇದು ಹೊರಹೋಗುವ ಅಥವಾ ಸಾಂಪ್ರದಾಯಿಕ ಮಾರುಕಟ್ಟೆ ಹೋಲಿಸುವ ಬಹಳ ಅಗ್ಗವಾಗಿದೆ. ಹೊರಹೋಗುವ ಅಡಚಣೆ ಸೃಷ್ಟಿಸುತ್ತದೆ. ನೀವು ಸುಲಭವಾಗಿ ಯಾವುದೇ ಪ್ರದೇಶಕ್ಕೆ ನಿರ್ದೇಶಿಸಬಹುದು, ವಯಸ್ಸಿನ, ಲಿಂಗ, ವೃತ್ತಿ. ಗ್ರಾಹಕರು ತಮ್ಮ ಆಯ್ಕೆಯ ಮತ್ತು ಸಮಯ ಪ್ರಕಾರ ನಿಮ್ಮ ಉತ್ಪನ್ನಗಳು ನೋಡಬಹುದು. ನಿಮ್ಮ ನಿಮ್ಮ ಆಯ್ಕೆಯ ಪ್ರಕಾರ ಯಾವುದೇ ಸ್ಥಳ ನಿಮ್ಮ ಗ್ರಾಹಕರ ನಿರ್ದೇಶಿಸಬಹುದು. Way2inspiration ನೀವು ತೆರೆದಿಡುತ್ತದೆ ಅಡ್ವಾನ್ಸ್ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಕ್ರಮದಲ್ಲಿ, ಅಲ್ಲಿ ನೀವು ಕಲಿಯಬಹುದು ಅಡ್ವಾನ್ಸ್ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಕ್ರಮದಲ್ಲಿ ಆನ್ಲೈನ್. ನಾನು ಸಹಜವಾಗಿ ಮುಖ್ಯಾಂಶ ಉಲ್ಲೇಖಿಸಿರುವ. ನೀವು ಇಲ್ಲಿ ಕಂಪ್ಲೀಟ್ ಕೋರ್ಸ್ ವಿವರ ಡೌನ್ಲೋಡ್ ಮಾಡಬಹುದು. ಡಿಜಿಟಲ್ ವ್ಯಾಪಾರೋದ್ಯಮ ಪರಿಚಯ: ಮಾರ್ಕೆಟಿಂಗ್ ಎಂದರೇನು? ನಾವು ಹೇಗೆ ವ್ಯಾಪಾರೋದ್ಯಮ ಮಾಡಲು? ಡಿಜಿಟಲ್ ಮಾರ್ಕೆಟಿಂಗ್ ಎಂದರೇನು? ಸಂಪ್ರದಾಯ ಮತ್ತು ಡಿಜಿಟಲ್ ಮಾರುಕಟ್ಟೆ ನಡುವಿನ ವ್ಯತ್ಯಾಸ. ಡಿಜಿಟಲ್ ಮಾರ್ಕೆಟಿಂಗ್ ಪ್ರಯೋಜನಗಳು. ವೆಬ್ಸೈಟ್ ಅಭಿವೃದ್ಧಿ ಮತ್ತು ವಿನ್ಯಾಸ: ಪ್ರತಿ ವಹಿವಾಟು ಇಂದು ವೆಬ್ಸೈಟ್ ಅಗತ್ಯವಿದೆ. ಬಹುರಾಷ್ಟ್ರೀಯ ಕಂಪನಿ ಸಣ್ಣ ಅಂಗಡಿಯಿಂದ ಹೇಗೆ ನೀವು ಒಂದು ವೆಬ್ಸೈಟ್ ಇಲ್ಲದೆ ವ್ಯವಹಾರ ಸ್ಥಾಪಿಸಲು ಕಲ್ಪನೆಯ? ಆದರೆ ಡಿಜಿಟಲ್ ವ್ಯಾಪಾರೋದ್ಯಮಿ ಮಾಹಿತಿ, ನೀವು HTML ರೀತಿಯಲ್ಲಿ ಕೋಡಿಂಗ್ ಜಗತ್ತಿನಲ್ಲಿ ಆಳವಾದ ಧುಮುಕುವುದು ಅಗತ್ಯವಿಲ್ಲ, ಸಿಎಸ್ಎಸ್, ಪಿಎಚ್ಪಿ. ನೀವು ಸುಲಭವಾಗಿ ನಿಮ್ಮ ಸ್ವಂತ ವೆಬ್ಸೈಟ್ ರಚಿಸಲು ಮತ್ತು ವಿಷಯ ನಿರ್ವಹಣೆ ವ್ಯವಸ್ಥೆ ಕಲಿಕೆಯ ಮೂಲಕ ನಿಮ್ಮ ವ್ಯಾಪಾರ ಚಲಾಯಿಸಬಹುದು. ನೀವು ಅಭಿವೃದ್ಧಿ ಮತ್ತು ರೀತಿಯ ಸೆಂ ವೇದಿಕೆ ನಿಮ್ಮ ಪುಟ ವಿನ್ಯಾಸ ಮಾಡಬಹುದು ವರ್ಡ್ಪ್ರೆಸ್, joomla, Drupal, magento. ಒಂದು ಆರಂಭಿಕ ಎಂದು, ನೀವು ಮತ್ತು ವರ್ಡ್ಪ್ರೆಸ್ ತಿಳಿಯುವುದಕ್ಕಾಗಿ ಉಳಿದ ಒಂದು ಕೇಕ್ ನಡಿಗೆ. ಯಾವ ಒಂದು ವೆಬ್ಸೈಟ್? ವಿವಿಧ ವೆಬ್ಸೈಟ್ಗಳ. ಡೊಮೇನ್ ಮತ್ತು ಹೋಸ್ಟಿಂಗ್ ಪರಿಕಲ್ಪನೆಯನ್ನು. ಎಚ್ಟಿಎಮ್ಎಲ್ ಮೂಲಭೂತ, ಸಿಎಸ್ಎಸ್, ಜಾವಾಸ್ಕ್ರಿಪ್ಟ್. ಜನಪ್ರಿಯ CMS ವರ್ಡ್ಪ್ರೆಸ್, joomla, Drupal, ವರ್ಡ್ಪ್ರೆಸ್ ಒಂದು ವೆಬ್ಸೈಟ್ ಅಭಿವೃದ್ಧಿ, ವಿಷಯಗಳನ್ನು ವ್ಯವಸ್ಥಾಪಕ, ಮೆನು, ಟ್ಯಾಗ್ಗಳು, ಪೋಸ್ಟ್ಗಳನ್ನು, ಪುಟಗಳು, ಲೈವ್ ಯೋಜನೆಗೆ ಪ್ಲಗಿನ್ಗಳನ್ನು ಮತ್ತು ವಿಜೆಟ್ಗಳನ್ನು. ಸರ್ಚ್ ಎಂಜಿನ್ ಆಪ್ಟಿಮೈಜೆಶನ್: ನೀವು ನಿಮ್ಮ ವೆಬ್ಸೈಟ್ನಿಂದ ನಿರೀಕ್ಷಿಸಬಹುದು ಎಸ್ಇಒ? ಎಸ್ಇಒ ಇಲ್ಲದೆ, ನಿಮ್ಮ ವೆಬ್ಸೈಟ್ನಲ್ಲಿ ಕೇವಲ ಒಂದು ಹೆಣ ಹಾಗೆ. ಈಗ ದಿನಗಳಲ್ಲಿ ಎಸ್ಇಒ ಹಿಂದಿನ ಸುಲಭವಾಗಿರುವುದಿಲ್ಲ. ಆದರೆ ನೀವು ಸಂಪೂರ್ಣವಾಗಿ ತಿಳಿಯಲು ನೀವು ಸುಲಭವಾಗಿ Google ಮೇಲಿನ ಪುಟಕ್ಕೆ ನಿಮ್ಮ ಪುಟ ಸ್ಥಾನವನ್ನು ಮಾಡಬಹುದು. ಇದರ ಪ್ರಯೋಜನವನ್ನು ಇದು ಉಚಿತ ಮತ್ತು ಕೆಲವು ಸಣ್ಣ ಪ್ರಯತ್ನ ಆಗಿದೆ, ನೀವು ಉನ್ನತ ಸ್ಥಾನಕ್ಕೆ ನಿಮ್ಮ ಪುಟ ಪಡೆಯಬಹುದು. ಒಂದು ಎಸ್ಇಒ ವೃತ್ತಿಪರ, ನೀವು ಸುಲಭವಾಗಿ ವಿವಿಧ ಕಂಪನಿಗಳು ನಿಮ್ಮ ವೃತ್ತಿ ಆರಂಭಿಸಬಹುದು. ಎಸ್ಇಒ ಫಂಡಮೆಂಟಲ್ಸ್. ಎಸ್ಇಒ ಬದಲಾಯಿಸಲಾಗಿದೆ ಹೇಗೆ. ಕೀವರ್ಡ್ಗಳನ್ನು ವಿಧಗಳು. ಕೀವರ್ಡ್ ಸಂಶೋಧನೆ ಮತ್ತು ಸ್ಪರ್ಧೆಯಲ್ಲಿ. ವ್ಯಾಪಾರ ವಿಶ್ಲೇಷಣೆ ಮತ್ತು ವರ್ಗೀಕರಣದ. ಗೂಗಲ್ ಕೀವರ್ಡ್ ಯೋಜಕ ಉಪಕರಣವನ್ನು. ಪುಟದಲ್ಲಿ ಮತ್ತು ಪುಟ ಆಪ್ಟಿಮೈಜೇಷನ್ ಆಫ್. ಸ್ಥಳೀಯ SEO ತಂತ್ರ. ಗೂಗಲ್ ಕ್ರಮಾವಳಿಗಳು ಮತ್ತು ನವೀಕರಣಗಳನ್ನು ಮತ್ತು ಚೇತರಿಕೆಯ ಪ್ರಕ್ರಿಯೆಯ. PPC ಮಾರ್ಕೆಟಿಂಗ್ [ಆಡ್ ವರ್ಡ್ಸ್ ನ + ಬಿಂಗ್] ಹುಡುಕಾಟ ಎಂಜಿನ್ ಮಾರ್ಕೆಟಿಂಗ್ ಅಥವಾ PPC ಹಣ ಮಾರ್ಕೆಟಿಂಗ್. ನೀವು ಕೇವಲ ನೀವು PPC ಅವಶ್ಯಕತೆ ಏಕೆ ಎಸ್ಇಒ ಅವಲಂಬಿಸದ. ಈ ಸಹಾಯದಿಂದ, ನೀವು ಸುಲಭವಾಗಿ ಅನೇಕ ಗ್ರಾಹಕರೊಂದಿಗೆ ಪಡೆಯಬಹುದು. ಎಸ್ಇಒ ಸಮಯ ತೆಗೆದುಕೊಳ್ಳುತ್ತದೆ ಆದರೆ PPC ನೀವು ತಕ್ಷಣ ಕೊಡುತ್ತದೆ. ಏನು ಮಾರ್ಕೆಟಿಂಗ್ ಪಾವತಿಸಲಾಗುತ್ತದೆ? ಆಡ್ ವರ್ಡ್ಸ್ ಮೂಲಭೂತ. ಖಾತೆ ಹೊಂದಾಣಿಕೆ. ಕಾರ್ಯಾಚರಣೆಯ ಸೆಟ್ಟಿಂಗ್ಗಳನ್ನು. AdGroup ಸೃಷ್ಟಿ, ಜಾಹೀರಾತು ಸೃಷ್ಟಿ, ಕೀವರ್ಡ್ ಪಂದ್ಯದ ವಿಧಗಳು, ಜಾಹೀರಾತು ಹರಾಜಿನಲ್ಲಿ, ಜಾಹೀರಾತು ರ್ಯಾಂಕ್, ಗುಣಮಟ್ಟದ ಅಂಕ, ಬಿಡ್ಡಿಂಗ್ ಕಾರ್ಯತಂತ್ರ, ಜಾಹೀರಾತು ಸ್ವರೂಪಗಳು ಮತ್ತು ವಿಸ್ತರಣೆ, DSA ಪ್ರಚಾರ. ಪರಿವರ್ತನೆ ಟ್ರ್ಯಾಕಿಂಗ್, ಭಾಗಗಳು ಮತ್ತು ಫಿಲ್ಟರ್ಗಳನ್ನು, ಪ್ರವೇಶ ಮಟ್ಟದ, ನನ್ನ ಕ್ಲೈಂಟ್ ಸೆಂಟರ್, ಆಡ್ ವರ್ಡ್ಸ್ ನ ಸಂಪಾದಕ ಉಪಕರಣ, ಮರು ಮಾರಾಟಗಾರಿಕೆ ಪ್ರದರ್ಶನ ಜಾಹೀರಾತು, ಇ-ವಾಣಿಜ್ಯ ಮತ್ತು ಶಾಪಿಂಗ್ ಜಾಹೀರಾತುಗಳು, ಮೊಬೈಲ್ ಮಾರ್ಕೆಟಿಂಗ್, AdWords ಬಳಸಿಕೊಂಡು ವೀಡಿಯೊ ವ್ಯಾಪಾರೋದ್ಯಮ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್: ನೀವು ಕನಿಷ್ಠ ಪ್ರಯತ್ನ ಸರಿಯಾಗಿ SMM ಮಾಡಿದರೆ ನಿಮ್ಮ ಪುಟಕ್ಕೆ ಭೇಟಿ ಬಹಳಷ್ಟು ಪಡೆಯಬಹುದು. ನಿಮ್ಮ ಫೇಸ್ಬುಕ್ ಮಾಡಬಹುದು, YouTube, ಪುಟ ಟ್ವಿಟರ್ನಲ್ಲಿ ಪ್ರಚಾರಮಾಡಲು. ಕೇವಲ ನಿಮ್ಮ ಪುಟಕ್ಕೆ ಭೇಟಿ ಆಕರ್ಷಿಸುವ ತಂತ್ರವನ್ನು ತಿಳಿಯಬೇಕು. ಫೇಸ್ಬುಕ್ ಅಲ್ಲಿ ನೀಡಲಾಗುತ್ತದೆ ಮಾರುಕಟ್ಟೆ ವೈಶಿಷ್ಟ್ಯಗಳು, ಟ್ವಿಟರ್ ಉದಾಹರಣೆಗಳು. ಸಾಮಾಜಿಕ ಮಾಧ್ಯಮದ ಮಾರ್ಕೆಟಿಂಗ್ ಪರಿಚಯ, ಸಾಮಾಜಿಕ ಮಾಧ್ಯಮ ಆಪ್ಟಿಮೈಸೇಶನ್, ಫೇಸ್ಬುಕ್ ಮಾರ್ಕೆಟಿಂಗ್, ಫೇಸ್ಬುಕ್ ಜಾಹೀರಾತು, ಟ್ವಿಟರ್ ಮಾರ್ಕೆಟಿಂಗ್, YouTube ಮಾರ್ಕೆಟಿಂಗ್, ಗೂಗಲ್ + ಮಾರ್ಕೆಟಿಂಗ್, ಸಂದೇಶ ಮಾರ್ಕೆಟಿಂಗ್, instagram ಮಾರ್ಕೆಟಿಂಗ್, Pinterest ಮಾರ್ಕೆಟಿಂಗ್, ಇತರ ಸಾಮಾಜಿಕ ಮಾಧ್ಯಮ ಜಾಲಗಳು ಮತ್ತು ಡಾಕ್ಯುಮೆಂಟ್ ಹಂಚಿಕೆ ಜಾಲಗಳು ಇಮೇಲ್ ಮಾರ್ಕೆಟಿಂಗ್: ನೀವು ನಂತರ ರೂಪಗಳು ಚಂದಾದಾರರಾಗಬಹುದು ಬಳಸಿಕೊಂಡು ನಿಮ್ಮ ಸೈಟ್ನಿಂದ ಪಾತ್ರಗಳನ್ನು ಪಡೆದಾಗ ನೀವು FeedBurner ಬಳಸಿಕೊಂಡು ಇಮೇಲ್ ಮಾರ್ಕೆಟಿಂಗ್ ಮಾಡಬಹುದು, ಒಳಗೊಂಡಿದೆ MailChimp, ಸಾಫ್ಟ್ವೇರ್ ನಂತಹ ಮಾರ್ಕೆಟಿಂಗ್. ನೀವು ಯಾಂತ್ರೀಕೃತಗೊಂಡ ಉಪಕರಣವನ್ನು ಬಳಸಿಕೊಂಡು ವೇಳಾಪಟ್ಟಿಯಿಂದ ಮೇಲ್ ಕಳುಹಿಸಬಹುದು. ಇಮೇಲ್ ಮಾರ್ಕೆಟಿಂಗ್ ಪ್ರಾಮುಖ್ಯತೆಯನ್ನು, ಜನಪ್ರಿಯ ಇಮೇಲ್ ಮಾರ್ಕೆಟಿಂಗ್ ತಂತ್ರಾಂಶ, ಇಮೇಲ್ ಮಾರ್ಕೆಟಿಂಗ್ ತಂತ್ರ, ಮೇಲ್ chimp ಇಮೇಲ್ ಮಾರ್ಕೆಟಿಂಗ್, ಪಟ್ಟಿಗಳನ್ನು ರಚಿಸಲು, ಪ್ರಚಾರ, ರೂಪಗಳು ಸೈನ್ ಅಪ್, ಸುದ್ದಿಪತ್ರವನ್ನು ವಿನ್ಯಾಸ, ದೊಡ್ಡ ಇಮೇಲ್, ಆಟೊಮೇಷನ್ ಉಪಕರಣವನ್ನು. ಆನ್ಲೈನ್ ಪ್ರಖ್ಯಾತಿ ಮ್ಯಾನೇಜ್ಮೆಂಟ್: ORM ಕ್ರಮದ ಅಗತ್ಯ, ಆಫ್ + ವಿಶ್ಲೇಷಣೆ ಬಂದಿದೆ ಮತ್ತು ಬ್ರ್ಯಾಂಡ್ಗಳ -ve ಖ್ಯಾತಿ, ದೂರು ಸೈಟ್ಗಳು, ಸಾಮಾಜಿಕ ಮಾಧ್ಯಮ, mouthshut, justdial ವಿಮರ್ಶೆಗಳು, ಪ್ರಕರಣದ ಅಧ್ಯಯನ, ORM ಕ್ರಮದ ಪರಿಕರಗಳು, ಕ್ರಿಯಾ ಯೋಜನೆ -ve ವಿಮರ್ಶೆಗಳು ತೆಗೆದುಹಾಕಲು ಒಳಬರುವ ಮಾರ್ಕೆಟಿಂಗ್: ಒಳಬರುವ ಮಾರ್ಕೆಟಿಂಗ್ ಎಂದರೇನು? ವಿಷಯ ಮಾರುಕಟ್ಟೆ, ವಿಷಯದ ವಿಧಗಳು, ವಿಷಯ ಪೀಳಿಗೆಯ ಕಲ್ಪನೆಗಳನ್ನು, ಇನ್ಫೋಗ್ರಾಫಿಕ್ ಸೃಷ್ಟಿ, ಲ್ಯಾಂಡಿಂಗ್ ಪುಟ ಸೃಷ್ಟಿ, Hubspot ಪ್ರಮಾಣೀಕರಣ. ಅನಾಲಿಟಿಕ್ಸ್: ಅನಾಲಿಟಿಕ್ಸ್ ಪ್ರಾಮುಖ್ಯತೆಯನ್ನು ವ್ಯಾಪಾರಕ್ಕಾಗಿ, ಜನಪ್ರಿಯ ಅನಾಲಿಟಿಕ್ಸ್ ಸಾಪ್ಟ್ವೇರ್ಸ್ನ, ವಿಶ್ಲೇಷಣೆಯ ಪ್ರಮುಖ ಪ್ರದರ್ಶನ ಮೆಟ್ರಿಕ್ಸ್, ಗೂಗಲ್ ಅನಾಲಿಟಿಕ್ಸ್, ಭೇಟಿಗಳು ಮತ್ತು ಬಳಕೆದಾರರು, ಬೌನ್ಸ್ ರೇಟ್, ನಿರ್ಗಮನ ಪ್ರಮಾಣ, ಪರಿವರ್ತನೆ ದರವನ್ನು, ಎಂಗೇಜ್ಮೆಂಟ್, ಸೈಟ್ ವಿಶ್ಲೇಷಣೆ ಕೋಡ್ ಅನುಸ್ಥಾಪಿಸುವುದು, Analytics ಖಾತೆ ರಚನೆ, ವಿಶ್ಲೇಷಣೆಯ ಪರಿಕರಗಳು, ವಿಶ್ಲೇಷಣೆಯ ಸೆಟ್ಟಿಂಗ್ಗಳನ್ನು, ನಿಜಾವಧಿಯ ವರದಿಗಳು. ಪ್ರೇಕ್ಷಕ ವರದಿಗಳು, ಸ್ವಾಧೀನ ವರದಿಗಳು, ಬಿಹೇವಿಯರ್ ವರದಿಗಳು, ಪ್ರಯೋಗಗಳು, ಪರಿವರ್ತನೆ ಟ್ರ್ಯಾಕಿಂಗ್. ಗೂಗಲ್ ಆಡ್ಸೆನ್ಸ್: ಹೇಗೆ ಗೂಗಲ್ ಆಡ್ಸೆನ್ಸ್ ಕೃತಿಗಳು, ಟಾಪ್ ಆಡ್ಸೆನ್ಸ್ ಗಳಿಸುವವರ, ಆಡ್ಸೆನ್ಸ್ ಮಾರ್ಗಸೂಚಿಗಳನ್ನು, ವೆಬ್ಸೈಟ್ ಸರಿಯಾದ ಸ್ಥಾಪಿತ ಫೈಂಡಿಂಗ್, AdSense ಖಾತೆಯನ್ನು ವಿಧಗಳು, ಜಾಹೀರಾತು ಸ್ವರೂಪ ಮತ್ತು ಗಾತ್ರಗಳು, ಹರಾಜಿನಲ್ಲಿ ಮಾದರಿಗಳು, ಪ್ಲಗಿನ್ ಬಳಸಿ / ನಿಮ್ಮ ಸೈಟ್ ಕೋಡ್ ಸೇರಿಸುವ, ಜಾಹೀರಾತುಗಳು ನಿರ್ಬಂಧಿಸುವುದು. ವಿಷಯ ಮಾರ್ಕೆಟಿಂಗ್: ಹೇಗೆ ನೀವು ವಿಷಯವನ್ನು ಇಲ್ಲದೆ ಒಂದು ವೆಬ್ಸೈಟ್ ನಿರೀಕ್ಷಿಸಬಹುದು? ವಿಷಯ ಒಳಬರುವ ಮಾರ್ಕೆಟಿಂಗ್ ನಿರ್ಣಾಯಕ ಪಾತ್ರ ವಹಿಸುತ್ತದೆ. ನಿಮ್ಮ ವಿಷಯವನ್ನು ಮಾತ್ರ ಪರಿವರ್ತಿಸಲಾಗುತ್ತದೆ. ವಿಷಯ ಮಾರುಕಟ್ಟೆ ವಸ್ತುನಿಷ್ಠ, ಬಲವಾದ ವಿಷಯವನ್ನು ಬರೆಯುವ ತಂತ್ರಗಳನ್ನು, ಮ್ಯಾಗ್ನೆಟಿಕ್ ಮುಖ್ಯಾಂಶಗಳು ಬರವಣಿಗೆ ತಂತ್ರಗಳು, ತಜ್ಞರು ವಿಷಯವನ್ನು ಬರೆಯುವ ತಂತ್ರಗಳನ್ನು, ನಿಮ್ಮ ವಿಷಯವನ್ನು ಪ್ರಚಾರ. ಪ್ರಕರಣದ ಅಧ್ಯಯನ. ಬ್ಲಾಗಿಂಗ್ & ಅನ್ವಯಿತ ಮಾರ್ಕೆಟಿಂಗ್: ಬ್ಲಾಗಿಂಗ್ ಬಹು ಮಿಲಿಯನ್ ಉದ್ಯಮ ಇಂದು ಮಾರ್ಪಟ್ಟಿದೆ. ನೀವು ಆರಂಭದಲ್ಲಿ ಕೆಲವು ಹಾರ್ಡ್ ಪ್ರಯತ್ನ ಏನು ಮತ್ತು ಉಳಿದ ಮಜವಾಗಿರುತ್ತದೆ. ನೀವು ನಿದ್ದೆ ಮಾಡುತ್ತಿರುವಾಗ ಮನಿ ಬರುತ್ತದೆ. ನೀವು ಗೂಡು ವಿಷಯ ಅಗತ್ಯವಿದ್ದ ತದನಂತರ ನಿಮ್ಮ ಸ್ವಂತ ವಿಷಯವನ್ನು ಬರೆಯಲು ಅಥವಾ ವಿಷಯವನ್ನು ಬರೆಯಲು ಕಂಟೆಂಟ್ ರೈಟರ್ ನೇಮಿಸಿಕೊಳ್ಳಲು. ನಿಮ್ಮ ಸ್ಥಾಪಿತ ವಿಷಯದ ಮೇಲೆ ಆಧಾರಿತ ಇತರರು ಉತ್ಪನ್ನವನ್ನು ಪ್ರಚಾರ ಮಾಡಲು ಸಂಯೋಜಿತ ವ್ಯಾಪಾರೋದ್ಯಮ ಮಾಡಬಹುದು. ಬ್ಲಾಗ್ ಎಂದರೇನು, ಬ್ಲಾಗ್ ರೀತಿಯ, ವಿಷಯ ಬರವಣಿಗೆ ತಂತ್ರ, ಬ್ಲಾಗಿಂಗ್ ನಿಮ್ಮ ಸ್ಥಾಪಿತ ಕಂಡುಹಿಡಿಯುವ, ವೀಡಿಯೊ ಬ್ಲಾಗಿಂಗ್ ಪ್ರಾಮುಖ್ಯತೆಯನ್ನು, ವಿಶ್ವದಾದ್ಯಂತ ಟಾಪ್ ಅಂಗೀಭೂತವಾದ ಜಾಲಗಳು, ಸಂಯೋಜಿತ ವ್ಯಾಪಾರೋದ್ಯಮ ಪಾವತಿ ಮಾದರಿಗಳು, ನಿಮ್ಮ ಸ್ಥಾಪಿತ ವಿಷಯ ಪ್ರಕಾರ ಉತ್ಪನ್ನಗಳನ್ನು ಪ್ರಚಾರ. ಮೊಬೈಲ್ ಮಾರ್ಕೆಟಿಂಗ್: ವರದಿ ಪ್ರಕಾರ, ಮೊಬೈಲ್ ಬಳಕೆದಾರರು ಮುಂದಿನ ದಶಕದಲ್ಲಿ ಡೆಸ್ಕ್ಟಾಪ್ ಬಳಕೆದಾರರು ಹೊರಬರಲು. ಮೊಬೈಲ್ ಮಾರ್ಕೆಟಿಂಗ್ ಫಂಡಮೆಂಟಲ್ಸ್, ಮೊಬೈಲ್ ಮಾರ್ಕೆಟಿಂಗ್ ಮತ್ತು ಸಾಮಾಜಿಕ ಮಾಧ್ಯಮ, ಮೊಬೈಲ್ ವೆಬ್ಸೈಟ್ ರಚಿಸಲು ಉಪಕರಣಗಳು,ಉಪಕರಣಗಳು ಮೊಬೈಲ್ ಅಪ್ಲಿಕೇಶನ್ ರಚಿಸಲು, ಮೊಬೈಲ್ನಲ್ಲಿ ಜಾಹೀರಾತು, SMS ಮಾರುಕಟ್ಟೆ, ಮೊಬೈಲ್ ಅಪ್ಲಿಕೇಶನ್ ಸೃಷ್ಟಿಸುವಲ್ಲಿ ಇ-ವಾಣಿಜ್ಯ ಮಾರುಕಟ್ಟೆ: ಇ-ವಾಣಿಜ್ಯ ಮಾರುಕಟ್ಟೆಯ ಅಭಿವೃದ್ಧಿಗೆ, ವಿಶ್ವದಾದ್ಯಂತ ಟಾಪ್ ಕಾಮರ್ಸ್, ಇ ಕಾಮರ್ಸ್ ಸೈಟ್ ಎಸ್ಇಒ, ಸೆಂ ವಾಣಿಜ್ಯ ಸೈಟ್ ಅಭಿವೃದ್ಧಿ (Drupal, magento), ಇ-ವಾಣಿಜ್ಯಕ್ಕೆ ಸಂಯೋಜಿತ ವ್ಯಾಪಾರೋದ್ಯಮ. ರಚನೆಯ: ವ್ಯಾಪಾರ ರಚನೆಯ ಅಂಡರ್ಸ್ಟ್ಯಾಂಡಿಂಗ್, ಲ್ಯಾಂಡಿಂಗ್ ಪುಟಗಳನ್ನು ರಚಿಸಲು, ಎ / ಬಿ ಪರೀಕ್ಷೆ, ಪ್ರಮುಖ ಪೋಷಣೆ ತಂತ್ರ, ಪ್ರಮುಖ ಪರಿವರ್ತನೆ ಗ್ರಾಹಕನಿಗೆ, ತಿಳುವಳಿಕೆ ಮುನ್ನಡೆ ಕೊಳವೆಯನ್ನು, ಪ್ರಕರಣದ ಅಧ್ಯಯನ. ಬಿಸಿನೆಸ್ ಮ್ಯಾನೇಜ್ಮೆಂಟ್ ಮತ್ತು ವಾಣಿಜ್ಯೋದ್ಯಮ: ಹಣಕಾಸು ನಿರ್ವಹಣಾ ಬೇಸಿಕ್, ಉದ್ಯಮ ಐಡಿಯಾ ಜನರೇಷನ್, ವ್ಯಾಪಾರ ಯೋಜನೆ, ಮೌಲ್ಯ, ಗುರಿ ನಿರ್ಧಾರ, ವ್ಯಾಪಾರ ಐಡಿಯಾ ಪೀಳಿಗೆಯ, ವಾಣಿಜ್ಯೋದ್ಯಮ ಮತ್ತು ಅದರ ಭವಿಷ್ಯದ ವ್ಯಾಪ್ತಿ. ಏಕೆ ಅಡ್ವಾನ್ಸ್ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಆನ್ಲೈನ್ ತಿಳಿಯಿರಿ? ನೀವು ಬ್ಲಾಗಿಂಗ್ ಮೂಲ ಜ್ಞಾನ ಉಲ್ಲೇಖಿಸಬಹುದು ಹಲವು ಸೈಟ್ಗಳಿವೆ, ವಿಷಯ ಮಾರ್ಕೆಟಿಂಗ್, ಇಮೇಲ್ ಮಾರ್ಕೆಟಿಂಗ್, ಎಸ್ಇಒ. ಆದರೆ ನೀವು ಅನುಕ್ರಮವಾಗಿ ಪಡೆಯಲು ಸಾಧ್ಯವಿಲ್ಲ. ಒಂದು ಹರಿಕಾರ ಮಾಹಿತಿ, ನೀವು ಸರಿಯಾದ ಮಾರ್ಗದರ್ಶನ ಅಗತ್ಯವಿದೆ. ಈ ಕೋರ್ಸ್ ನೀವು ಕೆಲಸ ವ್ಯಕ್ತಿಗಳು ಸೂಕ್ತ ನಿಮ್ಮ ಸ್ವಂತ ಸಮಯದಲ್ಲಿ ಆನ್ಲೈನ್ ತಿಳಿಯಿರಿ ಸಹಾಯ, ಗೃಹಿಣಿಯರು, ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು. ನಿಮ್ಮ ದಿನ ಕೆಲಸ ಮಾಡಬಹುದು ಮತ್ತು ಏಕಕಾಲದಲ್ಲಿ ವರ್ಗ ಹಾಜರಾಗಲು. ನಾವು ಬೋಧನ ಹೊಂದಿರುತ್ತವೆ 8+ ವರ್ಷಗಳ ಅನುಭವ ಎಸ್ಇಒ ರಲ್ಲಿ ಆಳವಾದ ಜ್ಞಾನ ಹೊಂದಿರುವ, SEM, SMM, ಡಿಜಿಟಲ್ ಮಾರ್ಕೆಟಿಂಗ್. ತರಬೇತಿ ಪ್ರಮಾಣೀಕರಣ ಜೊತೆ ರಿಯಲ್ ಟೈಮ್ ಕೇಸ್ ಸ್ಟಡೀಸ್. ಪ್ರತಿ ವರ್ಗ ಕೊನೆಯಲ್ಲಿ ನಿಯೋಜನೆ ಮತ್ತು ಟಾಸ್ಕ್. ಆಡ್ ವರ್ಡ್ಸ್ ನ ಮತ್ತು ಒಳಬರುವ ಮಾರ್ಕೆಟಿಂಗ್ ಪ್ರಮಾಣೀಕರಣ. ಅವಕಾಶ ಸಂಪಾದಿಸುವುದನ್ನು ಹೇಗೆ ಬ್ಲಾಗಿಂಗ್ ನಿಮ್ಮ ಆನ್ಲೈನ್ ವ್ಯಾಪಾರ ಆರಂಭಿಸುವ ಮೂಲಕ ತಿಳಿಯಿರಿ ಸಂದರ್ಭದಲ್ಲಿ, ಅನ್ವಯಿತ ಮಾರ್ಕೆಟಿಂಗ್. ಎಕ್ಸ್ಟ್ರಾ ಡೌಟ್ ಕ್ಲಿಯರಿಂಗ್ ವರ್ಗ. ಇತ್ತೀಚಿನ ಅಪ್ಡೇಟ್ಗಳು ಓದಿ ನಿಮ್ಮ ಉಸಿರು ಜೀವನದ ಸಂಗೀತ ಮಾಡಿ ಪ್ರಸ್ತುತ ವಾಸಿಸುವ ಮತ್ತು ಫ್ಯೂಚರ್ ಶೇಪ್: ನಿಮ್ಮ ಈಗಿನ ನಿಮ್ಮ ಭವಿಷ್ಯದ ನಿರ್ಧರಿಸುತ್ತದೆ ಸ್ಮೈಲ್ ಅದನ್ನು ಅಭ್ಯಾಸವನ್ನು ಮಾಡಿ - ಒಂದು ಸ್ಮೈಲ್ ಇತರರು ಜೀವನದ ಬದಲಾಯಿಸಬಹುದು ಹೇಗೆ ಜೀವನದಲ್ಲಿ ನಿಜವಾದ ಯಶಸ್ಸು ಸಾಧಿಸುವುದು ಸ್ವಯಂ ಮನೋರಂಜನೆ ಒತ್ತಡದ ಗುಣಪಡಿಸಲು ಪ್ರಬಲ ಸೂತ್ರವನ್ನು ಟಾಪ್ 5 ಎಸ್ಇಒ ತಂತ್ರಗಾರಿಕೆಯಲ್ಲಿ Google ನಲ್ಲಿ ವೇಗವಾಗಿ ನಿಮ್ಮ ವೆಬ್ಸೈಟ್ ಸ್ಥಾನವನ್ನು 2018 ಬಿಗಿನರ್ಸ್ ವಿಷಯ ಬರವಣಿಗೆ ಸಲಹೆಗಳು ನಮ್ಮ ಜೊತೆಗೂಡು ಇ-ಗ್ರಂಥಾಲಯ ಸೇರಲು ಮತ್ತು ಉಚಿತವಾಗಿ ಪುಸ್ತಕಗಳನ್ನು ಡೌನ್ಲೋಡ್ ನಮಗೆ ವೀಕ್ಷಿಸಿ ಭಾಷೆಯನ್ನು ಆಯ್ಕೆಮಾಡಿ AfrikaansEnglish中文(简体)বাংলাБългарскиNederlands粤语Français中文(漢字)DeutschDanskहिन्दी; हिंदीSuomiΕλληνικάગુજરાતીسنڌي日本語Italianoಕನ್ನಡമലയാളംनेपालीPolskiPortuguêsRomânăCрпски језикSlovenščinaEspañolภาษาไทยاردوTiếng Việt
ಗುಬ್ಬಿ: ಸಂಜೀವಿನಿ ಯೋಜನೆಯಿಂದ 33 ಸಾವಿರ ಮಹಿಳಾ ಸಂಘಗಳಿಗೆ 5೦೦ ಕೋಟಿ ಸಾಲ ನೀಡುವುದಾಗಿ ಸರ್ಕಾರದ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಮುಖ್ಯ ಮಹಾ ಪ್ರಬಂಧಕ ದೇಬಾನಂದ ಸಾಹೂ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ವಲಯ ಕಛೇರಿ ತುಮಕೂರು, ಐಡಿಎಫ್ ಸಂಸ್ಥೆ ಹಾಗೂ ಗ್ರಾಮ್ಸರ್ವ್ ಪ್ರೈ .ಲಿ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿಸಾಲ ವಿತರಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕೆನರಾ ಬ್ಯಾಂಕ್ನ್ನು ಸರಕಾರ ರಾಜ್ಯ ನೋಡಲ್ ಬ್ಯಾಂಕ್ ಆಗಿ ನೇಮಿಸಿಕೊಂಡಿರುವುದರಿಂದ ರೈತರಿಗೆ ನಮ್ಮ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದೆ ಎಂದರು. ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ಪ್ರಬಂಧಕ ಬಿ.ರವಿ ಮಾತನಾಡಿ, ಕೆನರಾ ಬ್ಯಾಂಕ್ 19 ಲಕ್ಷ ಕೋಟಿ ವ್ಯವಹಾರ ಮಾಡುತ್ತಿದೆ. ದೇಶದ ಅತಿ ದೊಡ್ಡ ಬ್ಯಾಂಕ್ಗಳಲ್ಲಿ 3ನೇ ಸ್ಥಾನದಲ್ಲಿ ಕೆನರಾ ಇದ್ದು, ಮುಂದಿನ ಮಾರ್ಚ್ ಕೊನೆಗೆ 2ನೇ ಸ್ಥಾನಕ್ಕೆ ಹೋಗುವ ಗುರಿಯನ್ನು ನಮ್ಮ ಬ್ಯಾಂಕ್ ಹೊಂದಿದೆ. ಗುಬ್ಬಿ ಶಾಖೆಯಿಂದ ಸಾಂಕೇತಿಕವಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಇಂದು 75 ಲಕ್ಷ ಮಂಜೂರು ಮಾಡಲಾಗಿದೆ. 46 ಕೋಟಿ ಸಾಲವನ್ನು ಜಂಟಿ ಬಾಧ್ಯತ ಗುಂಪಗಳಿಗೆ ಗುಬ್ಬಿ ಶಾಖೆಯಲ್ಲಿ ಐಡಿಎಫ್ ಸಹಕಾರದಿಂದ ವಿತರಣೆ ಮಾಡಲಾಗಿದೆ. ಪ್ರತಿಯೊಬ್ಬ ರೈತರು ನಮ್ಮ ಶಾಖೆಯಲ್ಲಿ ದೊರೆಯುವ ಜೀವ ವಿಮೆಗಳನ್ನು ಮಾಡಿಸಿಕೊಂಡು ಆಪತ್ತುಗಳು ಸಂಭವಿಸಿದಾಗ ಉಪಯೋಗಕ್ಕೆ ಬರುತ್ತವೆ ಎಂದರು. ಜಂಟಿ ಬಾಧ್ಯತ ಗುಂಪುಗಳಿಗೆ ನೇರವಾಗಿ ನಾವೇ ಹೋಗಿ ಸಾಲ ನೀಡಲು ಆಗದೇ ಇರುವುದಕ್ಕೆ ಐಡಿಎಫ್ ಸಂಸ್ಥೆಯ ಸಹಾಕಾರ ಪಡೆದು ತುಮಕೂರು ಜಿಲ್ಲೆಯಲ್ಲಿ ತುಮಕೂರು, ಗುಬ್ಬಿ ತಾಲೂಕುಗಳಲ್ಲಿ ಸಾಲ ನೀಡುತ್ತಿದ್ದೇವೆ ಇದರ ಸದುಪಯೋಗವನ್ನು ರೈತರು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಐಡಿಎಫ್ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ಪಡೆದ ದೀಪಕ್ ಅವರ ತಂದೆ ಹೆಚ್ಐವಿ ಗೆ ತುತ್ತಾಗಿ ಸಾವನ್ನಾಪ್ಪಿದ ಸಮಯದಲ್ಲಿ ಮುಂದೆ ವಿದ್ಯಾಭ್ಯಾಸ ಮಾಡಲು ಶಕ್ತಿಯಿಲ್ಲದ ಸಮಯದಲ್ಲಿ ಐಡಿಎಫ್ ಸಂಸ್ಥೆ 3 ಲಕ್ಷ ವಿದ್ಯಾರ್ಥಿ ವೇತನ ನೀಡಿದ್ದರಿಂದ ನನ್ನ ಮೋಮ್ಮಗ ಮೆಕ್ಯಾನಿಕಲ್ ಇಂಜಿನಿಯರ್ ಮುಗಿಸಿ ಇಂದು ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿರುವುದಕ್ಕೆ ಐಡಿಎಫ್ ಸಂಸ್ಥೆ ಕಾರಣ ಎಂದು ಅನಿಸಿಕೆ ವ್ಯಕ್ತ ಪಡಿಸಿದರು. ಐಡಿಎಫ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಎನ್ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಐಡಿಎಫ್ ಸಂಸ್ಥೆಯು ಆರ್ಥಿಕ ಸೇವೆ ಒದಗಿಸುವ ಜೊತೆಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿದೆ. ರೈತರು ಪಡೆದ ಸಾಲವನ್ನು ಒಳ್ಳೆಯ ಯೋಜನೆಗಳಿಗೆ ಬಳಸಿಕೊಳ್ಳಬೇಕು ಎಂದರು. ಇದೆ ಸಂದರ್ಭದಲ್ಲಿ ಕೃಷಿಕರಾದ ಸಿಎಸ್ ಪುರದ ಸಿ.ಎಂ.ಕೃಷ್ಣಮೂರ್ತಿ, ಎಂಹೆಚ್ ಪಟ್ಟಣ ಆಶೋಕ್, ಹಾಲತಿ ರವಿಕಿರಣ್ ಹೆಚ್.ಜಿ, ಚಿಕ್ಕಹಳ್ಳಿ ವೀರಭದ್ರಯ್ಯ, ಸೋರೇಕಾಯಿಪೆಂಟೆ ಗೌರಮ್ಮ, ಹಲಸಿನನಾಗೇನಹಳ್ಳಿ ಹೆಚ್.ಎಸ್.ಪರಮೇಶ್, ಹುಳ್ಳೇನಹಳ್ಳಿ ಶ್ರೀನಿವಾಸ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ್ಸರ್ವ್ ಪ್ರೈ.ಲಿ ಮುಖ್ಯ ಕಾರ್ಯಾಚರಣಾ ಅಧಿಕಾರಿ ಬಸವರಾಜು ಆರ್ ಹಿರೇಮಠ, ಗುಬ್ಬಿ ಶಾಖೆಯ ವ್ಯವಸ್ಥಾಪಕ ದೀಪಕ್, ಕ್ಷೇತ್ರಾಧಿಕಾರಿ ಜಯಶ್ರೀ, ಯೋಜನಾಧಿಕಾರಿ ಮು.ಲ.ಕೆಂಪೇಗೌಡ, ಆರ್.ಆರ್.ದೇಸಾಯಿ, ಎಂ.ಎನ್.ಕುಂಬಯ್ಯ, ಗುರುದತ್, ಕರುಣಾಕರ್, ಸಂತೋಷ್ ಹಾಗೂ ರೈತರು, ಸಿಬ್ಬಂದಿ ಮತ್ತಿತರರು ಇದ್ದರು.
ರಾಜಧಾನಿ ಬೆಂಗಳೂರಿಗೆ ಕೋಲಾರ ಕೇವಲ 65 ಕಿ.ಮೀ ಅಂತರದಲ್ಲಿರುವುದರಿಂದ ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಪ್ರವಾಸಿಗರು ರಜೆ ದಿನಗಳಲ್ಲಿ ಅಂತರಗಂಗೆ ಕ್ಷೇತ್ರ ಆಗಮಿಸುತ್ತಾರೆ, ಅದರಲ್ಲೂ ಬೆಟ್ಟ ಹತ್ತುವ ಯುವಕರಿಗೆ ಚಾರಣ ತಾಣವೂ ಆಗಿದೆ. Govindaraj S First Published Nov 9, 2022, 8:17 AM IST ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ ಕೋಲಾರ (ನ.09): ಜಿಲ್ಲೆಯು ಚಿನ್ನದ ಗಣಿ, ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ಖ್ಯಾತಿ ಪಡೆದಿದೆ. ಕಾಲ ಬದಲಾದಂತೆ ಟೊಮ್ಯಾಟೋ, ಮಾವು, ತರಕಾರಿ ಬೆಳೆಗಳಿಗೆ ಪ್ರಸಿದ್ದಿ ಪಡೆದಿದೆ. ಅದೇ ರೀತಿ ಅಂತರಗಂಗೆಯಲ್ಲಿ ಶ್ರೀ ಕಾಶಿವಿಶ್ವನಾಥನ ದೇವಾಲಯ, ವಿನಾಯಕನ ಕಲ್ಯಾಣಿ, ಬಸವಣ್ಣ ಬಾಯಿಯಿಂದ ವರ್ಷವಿಡಿ ಬರುವ ಗಂಗೆಯು ಅತ್ಯಂತ ಪವಿತ್ರವಾದ ಕಾಶಿ ತೀರ್ಥದಷ್ಟೇ ಭಕ್ತಾದಿಗಳಲ್ಲಿ ಗೌರವವಿದೆ. ವೈಜ್ಞಾನಿಕವಾಗಿ ಬೆಟ್ಟ ಗುಡ್ಡಗಳಲ್ಲಿರುವ ಔಷಧಿಗಳ ಗುಣವುಳ್ಳ ಸಸ್ಯ ಸಂಪತ್ತು ಇಂಗಿದ ನೀರಿನಿಂದ ಅಂತರ್ಜಲವಾಗಿ ಹರಿದು ಬಸವಣ್ಣನ ಬಾಯಿ ಹರಿಯುವ ಜಲಗಂಗೆಯಿಂದ ಅನೇಕ ರೋಗಗಳಿಗೆ ರಾಮಬಾಣವೆನ್ನುವ ಅಂತರಗಂಗೆ ಕ್ಷೇತ್ರವನ್ನು ದಕ್ಷಿಣ ಕಾಶಿಯೆಂದೇ ಪ್ರತೀತಿ ಇದೆ. ರಾಜಧಾನಿ ಬೆಂಗಳೂರಿಗೆ ಕೋಲಾರ ಕೇವಲ 65 ಕಿ.ಮೀ ಅಂತರದಲ್ಲಿರುವುದರಿಂದ ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಪ್ರವಾಸಿಗರು ರಜೆ ದಿನಗಳಲ್ಲಿ ಅಂತರಗಂಗೆ ಕ್ಷೇತ್ರ ಆಗಮಿಸುತ್ತಾರೆ, ಅದರಲ್ಲೂ ಬೆಟ್ಟ ಹತ್ತುವ ಯುವಕರಿಗೆ ಚಾರಣ ತಾಣವೂ ಆಗಿದೆ. ಕಾರ್ತೀಕ ಮಾಸದಲ್ಲಿ ಜಾತ್ರೆ, ಶಿವದೀಪೋತ್ಸವ, ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಕಮ ನಡೆಯುವುದರಿಂದ ಕೋಲಾರ ಜಿಲ್ಲೆಯಿಂದಲ್ಲದೆ ವಿವಿಧ ರಾಜ್ಯಗಳಿಂದ ಅಂತರಗಂಗೆ ಆಗಮಿಸುವ ಭಕ್ತಾಧಿಗಳಿಗೆ ಪ್ರವಾಸೋದ್ಯಮ ಇಲಾಖೆಯು ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಮಾಡುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ. ಸತೀಶ್‌ ಜಾರಕಿಹೊಳಿಯಿಂದ ಕಾಂಗ್ರೆಸ್‌ ಅಂತರ: ಶಿಸ್ತು ಕ್ರಮದ ಬಗ್ಗೆಯೂ ಒಲವು ಅಂತರಗಂಗೆಯು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಮುಸ್ಲಿಂ ಭಾಂದವರಿಗೂ ಸಹ ಪವಿತ್ರವಾದ ತಾಣವಾಗಿದೆ. ಅಂತರಗಂಗೆಯ ತಪಲಿನಲ್ಲಿ ಮಸೀದಿ,ಮದರಸ ಶಿಕ್ಷಣ ಸಂಸ್ಥೆ ಹಾಗೂ ಕುಪ್ಪಹಳ್ಳಿ ಬಳಿ ಇರುವ ದರ್ಗಾಗಳಿಗೆ ರಜೆ ಹಾಗೂ ವಿಶೇಷವಾದ ದಿನಗಳಲ್ಲಿ ಉರುಸ್, ಕಾವಾಲಿ ನಡೆಯುವುದರಿಂದ ಈ ಕ್ಷೇತ್ರವು ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ರವಾಸಿ ತಾಣವಾಗಿದೆ. ಅಂತರಗಂಗೆಯಲ್ಲಿ ಈ ಹಿಂದೆ ಅನೇಕ ವಿವಾಹಗಳು ನಡೆಸುತ್ತಿದ್ದರಿಂದ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪರ ಪ್ರದೇಶಾಭಿವೃದ್ದಿ ನಿಧಿಯಿಂದ 2002ರಲ್ಲಿ ಸಮುದಾಯ ಭವನ ಒಂದು ಅಂತಸ್ತಿನ ಕಟ್ಟಡ ನಿರ್ಮಿಸಿದ್ದು ಅದರ ಸಮರ್ಪಕ ನಿರ್ವಹಣೆಯಿಲ್ಲದೆ ಪುಂಡುಪೋಕರಿಗಳ ತಾಣವಾಗಿದೆ. ಈ ಹಿಂದೆ ಅಂತರಗಂಗೆ ದೇವಾಲಯದ ಅಭಿವೃದ್ದಿಗೆ ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಲಾಗಿತ್ತು, ಇದರಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಮುಜರಾಯಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿದ್ದು, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸಮಿತಿ ರಚಿಸಿಕೊಂಡು ಎರಡ್ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಸಾರ್ವಜನಿಕರ ಮೂಲಭೂತ ಸೌಲಭ್ಯಗಳ ಕುರಿತು ಚರ್ಚಿಸಲಾಗುತ್ತಿತ್ತು. ಇತ್ತೀಚೆಗೆ ಅದನ್ನೂ ಸಹ ಮಾಡುತ್ತಿಲ್ಲವೆಂದು ಕೆಲ ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ. ಈ ಪ್ರದೇಶವನ್ನು ಅಭಿವೃದ್ದಿ ಪಡಿಸಲು ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿ ಆಕರ್ಷಿಸುವಂತ ಇಚ್ಚಾಶಕ್ತಿಯು ಅಧಿಕಾರಿಗಳ ಜೊತೆಗೆ ಜನಪ್ರತಿನಿಧಿಗಳಿಗೂ ಅಗತ್ಯವಾಗಿದೆ. ಬಿಜೆಪಿ ಕೈಗೆ ಮತ್ತೆ ಹಿಂದು ಅಸ್ತ್ರ: ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ತಲೆಬೇನೆ ಅಂತರಗಂಗೆಯ ಮೆಟ್ಟಿಲುಗಳ ಬದಿಯಲ್ಲಿ ಮುಜರಾಯಿ ಇಲಾಖೆ ಇತ್ತೀಚೆಗೆ ನಿರ್ಮಿತಿ ಕೇಂದ್ರದಿಂದ ಶೌಚಾಲಯ ನಿರ್ಮಿಸಿರುವುದು ಸಾರ್ವಜನಿಕರಿಗೆ ಅನುಕೂಲಕರವಾಗಿರುವುದು ಬಿಟ್ಟರೆ ಬೇರ್‍ಯಾವುದೇ ಮೂಲಭೂತ ಸೌಲಭ್ಯಗಳನ್ನು ಮಾಡಿಲ್ಲ. ಮಳೆಗಾಲದಲ್ಲಿ ಹರಿಯುವಂತ ಸಣ್ಣಪುಟ್ಟ ಜಲಪಾತಗಳಿಗೆ ಹೋಗಲು ಸಮರ್ಪಕವಾದ ಕಾಲುದಾರಿಯ ಮಾರ್ಗವು ಇಲ್ಲದಂತಾಗಿದ್ದು, ಪ್ರವಾಸಿಗರು ಹರಸಾಹಾಸ ಪಟ್ಟು ಜಲಪಾತದ ಬಳಿ ತೆರಳುವಂತಾಗಿದೆ. ಇವೆಲ್ಲಾವನ್ನು ಸಮರ್ಪಕವಾದ ವ್ಯವಸ್ಥೆ ಮಾಡಿದಲ್ಲಿ ಪ್ರವಾಸಿಗರು ಹೆಚ್ಚು ಆಕರ್ಷಿತರಾಗಲು ಸಾಧ್ಯ ಎಂದು ಪ್ರವಾಸಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಜಗತ್ತಿನೆಲ್ಲೆಡೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಈ ನವೆಂಬರ್ 30ನೇ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಏನಿದು ಒಡಂಬಡಿಕೆಗೆ ಹುಟ್ಟುಹಬ್ಬವೆ? ಅದಕ್ಕೆ 30 ವರ್ಷಗಳಾಯ್ತೆ? ಅಚ್ಚರಿಯಾಯ್ತೆ! ಹೌದು ಈ ಒಡಂಬಡಿಕೆ ಹುಟ್ಟಿದ್ದು, ಅಂದರೆ ವಿಶ್ವಸಂಸ್ಥೆಯಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ ಅಧಿಕೃತವಾಗಿ ಘೋಷಣೆಯಾದದ್ದು 1989ರ ನವೆಂಬರ್ 20ರಂದು. ಈ ಒಡಂಬಡಿಕೆ ಎಲ್ಲ ಮಕ್ಕಳಿಗೆ ತಾರತಮ್ಯವಿಲ್ಲದೆ ಬದುಕಲು, ರಕ್ಷಣೆ ಹೊಂದಲು, ಶಿಕ್ಷಣ ಮಾಹಿತಿಯೊಂದಿಗೆ ಅಭಿವೃದ್ಧಿ ಹೊಂದಲು ಮತ್ತು ತಮಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶಗಳು ಹಕ್ಕಿನ ಸ್ವರೂಪದಲ್ಲಿ ಇದೆ ಎಂದು ಖಾತರಿಪಡಿಸುತ್ತದೆ. ಪ್ರಥಮ ಜಾಗತಿಕ ಮಹಾಯುದ್ಧದ ಅನರ್ಥಗಳಿಂದಾಗಿ ಲಕ್ಷಾಂತರ ಮಕ್ಕಳು ಅನಾಥರಾದರು, ನಿರ್ವಸಿತರಾದರು, ಆಹಾರ ಮತ್ತು ಔಷಧಗಳಿಲ್ಲದೆ ಅಸುನೀಗಿದರು. ಇಂತಹದು ಆಗಬಾರದು ಮತ್ತು ಮಕ್ಕಳನ್ನು ಕುರಿತು ಜಗತ್ತಿನ ಎಲ್ಲ ವಯಸ್ಕರು, ಕುಟುಂಬಗಳು, ಜನಪ್ರತಿನಿಧಿಗಳು, ಸರ್ಕಾರಗಳು, ಸಂಸ್ಥೆಗಳು, ವ್ಯಾಪಾರೀ ಉದ್ದಿಮೆಗಳು, ನ್ಯಾಯಾಲಯಗಳು, ಮಾಧ್ಯಮಗಳು, ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಮಕ್ಕಳ ಮೇಲೆ ಎಂತಹುದೇ ದೌರ್ಜನ್ಯಗಳನ್ನು ಮಾಡದಂತೆ, ಮಕ್ಕಳಿಗೆ ಮೋಸವಾಗದಂತೆ, ಅನ್ಯಾಯಗಳು ಜರುಗದಂತೆ ಎಚ್ಚರಿಕೆಯಿಂದ ವತರ್ಿಸಬೇಕು ಎಂದು ನಿಗದಿಪಡಿಸಿರುವುದೇ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ. ಆಗಿನ ಯುದ್ಧದ ಭಯಾನಕತೆಯನ್ನು ಹತ್ತಿರದಿಂದ ನೋಡಿದ್ದ ಮತ್ತು ಯುದ್ಧ ನಿಲ್ಲಿಸಲು ಮತ್ತು ನಂತರ ಯುದ್ಧದಿಂದ ತೊಂದರೆಗೀಡಾದ ಮಕ್ಕಳಿಗೆ ನೆರವು ನೀಡಲು ಶ್ರಮಿಸಿದ ಎಗ್ಲಾಂಟೈನ್ ಜೆಬ್ (1845-1925) ಎಂಬ ಮಹಿಳೆ ಮತ್ತು ಆಕೆ ಕಟ್ಟಿದ ಸಂಸ್ಥೆ ಸೇವ್ ದ ಚಿಲ್ಡ್ರನ್ನ ಕಲ್ಪನೆಗಳೇ ಮಕ್ಕಳ ಹಕ್ಕುಗಳ ಒಡಂಬಡಿಕೆ. ಪ್ರಥಮ ಜಾಗತಿಕ ಮಹಾಯುದ್ಧದ ಅನರ್ಥಗಳಿಂದಾಗಿ ಲಕ್ಷಾಂತರ ಮಕ್ಕಳು ಅನಾಥರಾದರು, ನಿರ್ವಸಿತರಾದರು, ಆಹಾರ ಮತ್ತು ಔಷಧಗಳಿಲ್ಲದೆ ಅಸುನೀಗಿದರು. ಇಂತಹದು ಆಗಬಾರದು ಮತ್ತು ಮಕ್ಕಳನ್ನು ಕುರಿತು ಜಗತ್ತಿನ ಎಲ್ಲ ವಯಸ್ಕರು, ಕುಟುಂಬಗಳು, ಜನಪ್ರತಿನಿಧಿಗಳು, ಸಕರ್ಾರಗಳು, ಸಂಸ್ಥೆಗಳು, ವ್ಯಾಪಾರೀ ಉದ್ದಿಮೆಗಳು, ನ್ಯಾಯಾಲಯಗಳು, ಮಾಧ್ಯಮಗಳು, ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಮಕ್ಕಳ ಮೇಲೆ ಎಂತಹುದೇ ದೌರ್ಜನ್ಯಗಳನ್ನು ಮಾಡದಂತೆ, ಮಕ್ಕಳಿಗೆ ಮೋಸವಾಗದಂತೆ, ಅನ್ಯಾಯಗಳು ಜರುಗದಂತೆ ಎಚ್ಚರಿಕೆಯಿಂದ ವತರ್ಿಸಬೇಕು ಎಂದು ನಿಗದಿಪಡಿಸಿರುವುದೇ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ. ಆಗಿನ ಯುದ್ಧದ ಭಯಾನಕತೆಯನ್ನು ಹತ್ತಿರದಿಂದ ನೋಡಿದ್ದ ಮತ್ತು ಯುದ್ಧ ನಿಲ್ಲಿಸಲು ಮತ್ತು ನಂತರ ಯುದ್ಧದಿಂದ ತೊಂದರೆಗೀಡಾದ ಮಕ್ಕಳಿಗೆ ನೆರವು ನೀಡಲು ಶ್ರಮಿಸಿದ ಎಗ್ಲಾಂಟೈನ್ ಜೆಬ್ (1845-1925) ಎಂಬ ಮಹಿಳೆ ಮತ್ತು ಆಕೆ ಕಟ್ಟಿದ ಸಂಸ್ಥೆ ಸೇವ್ ದ ಚಿಲ್ಡ್ರನ್ನ ಕಲ್ಪನೆಗಳೇ ಮಕ್ಕಳ ಹಕ್ಕುಗಳ ಒಡಂಬಡಿಕೆ. ಸಾಮಾನ್ಯವಾಗಿ ಮಕ್ಕಳನ್ನು ಕುರಿತು ಮಾತನಾಡುವವರು ಬರೆಯುವವರೆಲ್ಲಾ ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂದು ಹೇಳುವುದು ರೂಢಿ. ಆ ಮಾತಿನಲ್ಲಿ ಉದಾತ್ತವಾದ ಕಲ್ಪನೆಗಳು ಇರಬಹುದು. ಅಡ್ಡಿಯಿಲ್ಲ. ಆದರೆ ಭಾರತ ಸಂವಿಧಾನದ ಪರಿಚ್ಛೇದ 5ರಂತೆ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವ ಸಿಗುತ್ತದೆ. ಮಕ್ಕಳು ಹುಟ್ಟುತ್ತಲೇ ಈ ದೇಶದ ಪ್ರಜೆಗಳು. ಮತ್ತೆ ಅಚ್ಚರಿಯಾಯಿತೆ? ಅಷ್ಟೇ ಅಲ್ಲ, ಹುಟ್ಟುತ್ತಲೇ ಈ ದೇಶದ ಪ್ರಜೆಗಳೆಲ್ಲರಿಗೆ ಸಂವಿಧಾನ ಖಾತರಿ ಮಾಡಿರುವ ಎಲ್ಲ ಹಕ್ಕುಗಳೂ ಮಕ್ಕಳಿಗೆ ಇದೆ – ಬಹಳ ಮುಖ್ಯವಾಗಿ ಸಾಂವಿಧಾನಿಕ ಪರಿಹಾರದ ಹಕ್ಕುಗಳು ಮಕ್ಕಳಿಗೆ ಇದೆ. ಮುಂದಿನ ಪ್ರಜೆಗಳು ಎಂಬ ಘೋಷಣೆಯ ಹಿಂದಿರುವ ಚಿಂತನೆಗಳನ್ನು ನಿರ್ಲಕ್ಷಿಸದೆ ಎಲ್ಲ ರೀತಿಯ ಸೇವಾ ಸೌಲಭ್ಯಗಳನ್ನು ಒದಗಿಸುವ ಪ್ರತಿ ವ್ಯವಸ್ಥೆ, ಸರ್ಕಾರದ ಸಿಬ್ಬಂದಿ ಹಾಗೂ ಈ ಸಮಾಜ ಮಕ್ಕಳು ಹಕ್ಕುಗಳಿರುವ ಪ್ರಜೆಗಳು ಎಂದು ಪರಿಗಣಿಸಲೇಬೇಕಿದೆ. ಭಾರತ ದೇಶ ಈ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992ರಲ್ಲಿ ವಿಶ್ವಸಂಸ್ಥೆಯೆದುರು ಒಪ್ಪಿಕೊಂಡಿತು. ಅಂದರೆ ದೇಶದಲ್ಲಿನ ಯಾವುದೇ ಮಗುವಿನ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ಕೊಟ್ಟಿದೆ. ಇದಕ್ಕಾಗಿ ಕಾನೂನುಗಳಲ್ಲಿ ಮಾಪರ್ಾಡು ಇಲ್ಲವೇ ಹೊಸ ಕಾಯಿದೆಗಳನ್ನು ನಿರ್ಮಿಸುವುದು, ಕಾರ್ಯಕ್ರಮ, ಯೋಜನೆಗಳನ್ನು ಕೈಗೊಳ್ಳುವುದು, ಎಲ್ಲ ವಯಸ್ಕರಿಗೆ ಮತ್ತು ವ್ಯವಸ್ಥೆಗಳಿಗೆ ಮಕ್ಕಳ ಹಕ್ಕುಗಳನ್ನು ಕುರಿತು ಸೂಕ್ಷ್ಮಗೊಳಿಸುವುದು ಹಾಗೂ ಮಕ್ಕಳಿಗೂ ಅವರಿಗಿರುವ ಹಕ್ಕುಗಳನ್ನು ಹೇಗೆ ಜವಾಬ್ದಾರಿಯಿಂದ ಚಲಾಯಿಸಬೇಕು ಎಂದು ಪ್ರಚಾರ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಮಕ್ಕಳು ತಾಯ ಗರ್ಭದಲ್ಲಿ ವಿಕಾಸವಾಗುತ್ತಿರುವ ಕಾಲದಿಂದ ಹಿಡಿದು ಮಕ್ಕಳಿಗೆ 18 ವರ್ಷ ಪೂರೈಸುವ ತನಕ ಯಾವುದೇ ಲಿಂಗ, ಜಾತಿ, ಧರ್ಮ, ಭಾಷೆ, ಬಣ್ಣ, ಅಂಗವಿಕಲತೆ, ಪೋಷಕರ ಹಿನ್ನೆಲೆ, ಇತ್ಯಾದಿ ಯಾವುದೇ ವಿಚಾರ ಮಕ್ಕಳಿಗೆ ಅವರ ಹಕ್ಕುಗಳನ್ನು ಅನುಭವಿಸುವುದಕ್ಕೆ ಅಡ್ಡಿ ಆಗಬಾರದು ಎಂಬುದು ಈ ಒಡಂಬಡಿಕೆ ಮತ್ತು ಒಡಂಬಡಿಕೆಯನ್ನು ಒಪ್ಪಿರುವ ಸರ್ಕಾರದ ಆಶಯ. ಉದಾಹರಣೆಗೆ, ಶಾಲೆಗೆ ಬರುವ ಎಲ್ಲ ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಯ ಜವಾಬ್ದಾರಿ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮತ್ತು ಶಿಕ್ಷಕೇತರರದ್ದು. ಇದಕ್ಕಾಗಿಯೇ, ಶಾಲಾ ಮಕ್ಕಳ ರಕ್ಷಣಾ ನೀತಿಯನ್ನು ಅಳವಡಿಸಿಕೊಳ್ಳಲು ಕನರ್ಾಟಕ ಸಕರ್ಾರ ನಿದರ್ೇಶಿಸಿದೆ. ಇಂತಹ ನೀತಿ ನಿಯಮಗಳನ್ನು ಎಲ್ಲೆಡೆ ಜಾರಿಗೊಳಿಸಲಾಗುತ್ತಿದೆ. ಮಕ್ಕಳ ಹಕ್ಕುಗಳನ್ನು ತಳಮಟ್ಟದಲ್ಲಿ ಜಾರಿಗೊಳಿಸಲೆಂದೇ ಶಾಲಾ ಮಕ್ಕಳ ಹಕ್ಕುಗಳ ಸಂಘದ ಕಲ್ಪನೆ ಮತ್ತು ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಆಯೋಜಿಸಲಾಗುತ್ತಿದೆ. ಈ ವೇದಿಕೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಪರಿಸ್ಥಿತಿಗಳು ಪ್ರಕರಣಗಳನ್ನು ಚಚರ್ೆಗೆ ತಂದು ತಳಮಟ್ಟದಿಂದಲೇ ಪರಿಹಾರ ಪಡೆಯಲು ಅತ್ಯುತ್ತಮ ವ್ಯವಸ್ಥೆಯಾಗಿದೆ. ಈ ಮೂಲಕ ಮಕ್ಕಳ ಅಪೌಷ್ಟಿಕತೆ ತಡೆ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ದೈಹಿಕ, ಲೈಂಗಿಕ ದುರುಪಯೋಗ, ಬಾಲ್ಯವಿವಾಹ, ಮಕ್ಕಳ ಸಾಗಣೆಯೇ ಮೊದಲಾದವುಗಳನ್ನು ತಡೆಗಟ್ಟಬಹುದು. ಎಲ್ಲ ಮಕ್ಕಳು ಶಾಲೆಗೆ ದಾಖಲಾಗಿ, ಹಾಜರಾಗಿ ಶಿಕ್ಷಣದೊಂದಿಗೆ ವಿಕಸನ ಹೊಂದಲು ಅವಕಾಶವಾಗುತ್ತದೆ. ಇಂತಹ ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ಪ್ರತಿ ಪಂಚಾಯತಿಗಳು ಸೂಕ್ತ ಪ್ರಚಾರ ಮತ್ತು ಕ್ರಮಗಳೊಂದಿಗೆ ನವೆಂಬರ್ ತಿಂಗಳಿನಲ್ಲಿ ಆಯೋಜಿಸಬೇಕಿದೆ. ಶಾಲಾ ಮಕ್ಕಳು ಈ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ/ಸಲಹೆಗಳನ್ನು ತಿಳಿಸುವಂತೆ ಮಕ್ಕಳನ್ನು ಶಾಲೆಗಳು ಪ್ರೋತ್ಸಾಹಿಸುವ ಮೂಲಕ ಅವರ ಭಾಗವಹಿಸುವ ಹಕ್ಕುಗಳನ್ನು ಖಾತರಿಪಡಿಸಬೇಕು. ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿರುವ ವಿಚಾರಗಳು ಕೇವಲ ಭಾಷಣದ ವಸ್ತುಗಳಾಗದೆ ಮಕ್ಕಳ ಬದುಕು ಭವಿಷ್ಯವನ್ನು ಉಜ್ವಲಗೊಳಿಸುವ ದಾರಿದೀಪಗಳಾಗಿವೆ. ಅದನ್ನು ಜಾರಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ವಯಸ್ಕರದ್ದಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 54 ಪರಿಚ್ಛೇದಗಳನ್ನು ಹೊಂದಿದೆ. ಅವೆಲ್ಲವನ್ನು ನಾಲ್ಕು ಮುಖ್ಯ ಗುಂಪುಗಳಲ್ಲಿ ನಾವು ಅರ್ಥ ಮಾಡಿಕೊಳ್ಳಬಹುದು : 1. ಮಕ್ಕಳ ಬದುಕುವ ಹಕ್ಕುಗಳು : ಪ್ರತಿಯೊಂದು ಮಗುವಿಗೂ ಜನ್ಮ ಹೊಂದುವ, ಜೀವಿಸುವ, ಉತ್ತಮ ಆರೋಗ್ಯ ಸೇವೆ, ಪೌಷ್ಟಿಕ ಆಹಾರ ಪಡೆಯುವ, ಒಂದು ಹೆಸರು ಹೊಂದಿರುವ, ತಾನು ಒಂದು ದೇಶದ ಪ್ರಜೆ ಎಂದು ಗುರುತಿಸಿಕೊಳ್ಳುವ ಹಕ್ಕು. 2. ಮಕ್ಕಳ ರಕ್ಷಣೆ ಹೊಂದುವ ಹಕ್ಕುಗಳು : ದಬ್ಬಾಳಿಕೆ, ತೊಂದರೆ, ಕಿರುಕುಳ, ಹಿಂಸೆಗಳ ವಿರುದ್ಧ, ತುರ್ತು ಸಂದರ್ಭಗಳಲ್ಲಿ ಮತ್ತು ಸಶಸ್ತ್ರ ಘರ್ಷಣೆಗಳಾದಲ್ಲಿ ರಕ್ಷಣೆ. 3. ಮಕ್ಕಳ ಅಭಿವೃದ್ಧಿ ಹೊಂದುವ ಹಕ್ಕುಗಳು : ಶಿಕ್ಷಣ, ಶೈಶವದಲ್ಲಿ ಬೆಳೆಯಲು ಅವಕಾಶ, ಆರೋಗ್ಯ ರಕ್ಷಣೆ, ಸಾಮಾಜಿಕ ಭದ್ರತೆ, ಬಿಡುವು, ಮನೋರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ. 4. ಮಕ್ಕಳ ಭಾಗವಹಿಸುವಿಕೆಯ ಹಕ್ಕುಗಳು : ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ, ಸ್ವಾತಂತ್ರ್ಯ, ಮಾಹಿತಿಯ ಲಭ್ಯತೆ, ಚಿಂತನೆಗೆ, ಬುದ್ಧಿ ಬೆಳವಣಿಗೆಗೆ ಅವಕಾಶ ಮತ್ತು ಸಂಘಟಿತರಾಗುವ ಹಕ್ಕುಗಳು. ಬಹಳ ಮುಖ್ಯವಾಗಿ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 42ರಲ್ಲಿ ಹೇಳಿರುವಂತೆ, ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿನ ವಿಧಿಗಳು, ವಿಚಾರಗಳನ್ನು ಸೂಕ್ತವಾದ ವಿಧಾನಗಳು ಮತ್ತು ಮಾಧ್ಯಮಗಳ ಮೂಲಕ ದೇಶದ ಎಲ್ಲ ಮಕ್ಕಳು ಮತ್ತು ವಯಸ್ಕರಿಗೆ ತಲುಪಿಸಲು ಸರ್ಕಾರಗಳೂ ಕಟಿಬದ್ಧವಾಗಿವೆ ಮತ್ತು ಪರಿಚ್ಛೇದ 44ರಲ್ಲಿ ಹೇಳಿರುವಂತೆ ಭಾರತ ಸರ್ಕಾರವು ದೇಶದಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಬದ್ಧತೆಗಳನ್ನು ಹೇಗೆ ಜಾರಿ ಮಾಡಲಾಗಿದೆ ಎಂದು ವಿಶ್ವಸಂಸ್ಥೆಗೆ ವರದಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಸಲ್ಲಿಸಬೇಕಿದೆ. ಮಕ್ಕಳ ಹಕ್ಕುಗಳಿಗೆ 30 ವರ್ಷಗಳು ಆಗಿರುವ ಸಂದರ್ಭದಲ್ಲಿ ಇಡೀ ಜಗತ್ತಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಕರ್ಾರ ಮತ್ತು ಸರ್ಕಾರೇತರರು ಒಟ್ಟಾಗಿ ಎಲ್ಲೆಡೆ ನವೆಂಬರ್ 20ರಂದು ನೀಲ ಬಣ್ಣದಲ್ಲಿ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳನ್ನು ಕುರಿತು ಜನರಿಗೆ ತಿಳಿಸುವ ಮೆರವಣಿಗೆಗಳು, ಚಚರ್ಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಪ್ರಕಟಣೆಗಳು, ಇತ್ಯಾದಿ ನಡೆಸುತ್ತಿದ್ದಾರೆ. ಪ್ರತಿ ಕಾರ್ಯಕ್ರಮ, ಚರ್ಚೆಗಳಲ್ಲಿ ಮುಖ್ಯವಾಗಿ ಮಕ್ಕಳ ಈಗಿನ ಪರಿಸ್ಥಿತಿಗಳನ್ನು ಅವಲೋಕಿಸುವ ಮತ್ತು ಮುಂದಿನ ದಿನಗಳಲ್ಲಿ ಮಕ್ಕಳ ಬದುಕನ್ನು ಇನ್ನೂ ಹಸನುಗೊಳಿಸುವ ಮತ್ತು ಅರ್ಥಪೂರ್ಣವಾಗಿಸುವ ದಿಶೆಯಲ್ಲಿ ವಯಸ್ಕರು, ವ್ಯವಸ್ಥೆ, ಸರ್ಕಾರದ ಕರ್ತವ್ಯವನ್ನು ನೆನಪಿಸುವುದು ಮುಖ್ಯವಾಗುತ್ತಿದೆ.
ಲಕ್ನೋ: ಗದ್ದೆಯಲ್ಲಿ 18 ವರ್ಷದ ಯುವತಿಯ ಶವ ಪತ್ತೆಯಾಗಿದ್ದು, ಇದು ಅತ್ಯಾಚಾರ (Rape) ಮಾಡಿ ಕೊಲೆ (Murder) ಮಾಡಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ ಉತ್ತರಪ್ರದೇಶ (Uttarpradesh) ದ ಔರೈಯಾ ಜಿಲ್ಲೆಯ ದಿಬಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಬೆಳಗ್ಗೆ 7.30ರ ಸುಮಾರಿಗೆ ಯುವತಿ ವಿಶ್ರಾಂತಿ ತೆಗೆದುಕೊಳ್ಳಲೆಂದು ಒಬ್ಬಳೇ ಹೊರಗಡೆ ಹೋಗಿದ್ದಳು. ಹೀಗೆ ಹೋದವಳು ಕೆಲ ಹೊತ್ತಾದರೂ ವಾಪಸ್ ಬಂದಿಲ್ಲ. ಇದರಿಂದ ಮನೆ ಮಂದಿ ಗಾಬರಿಗೊಂಡರು. ಅಲ್ಲದೆ ಆಕೆಗಾಗಿ ಹುಡುಕಾಟ ನಡೆಸಲಾಯಿತು. ಈ ವೇಳೆ ಗದ್ದೆಯಲ್ಲಿ ಆಕೆ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. Related Articles PFI ಸೇರಿ ಪೋಸ್ಟರ್ – ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ: ಬೊಮ್ಮಾಯಿ 12/05/2022 ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿವಾದ- ಮುನಿಯಪ್ಪ, ರಮೇಶ್ ಕುಮಾರ್ ವಿರುದ್ಧ ಆಕ್ರೋಶ 12/05/2022 ಇತ್ತ ಯುವತಿ ಶವವಾಗಿ ಪತ್ತೆಯಾದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡದವರು ಸ್ಥಳಕ್ಕೆ ದೌಡಾಯಿಸಿದರು. ಐಜಿ ಹಾಗೂ ಶ್ವಾನ ದಳದ ಸಿಬ್ಬಂದಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದನ್ನು ವಿಡಿಯೋ ಚಿತ್ರೀಕರಿಸಲಾಗುವುದು ಎಂದು ಔರೈಯಾ ಎಸ್ಪಿ ಚಾರು ನಿಗಮ್ ತಿಳಿಸಿದ್ದಾರೆ. ಅಲ್ಲದೆ ಆರೋಪಿಗಳ ಪತ್ತೆಗೆ ಹತ್ತು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು. ಮೃತದೇಹವನ್ನು ಪೊಲೀಸರು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಸುದ್ದಿ ಹಾಗೂ ಸಂಬಂಧಪಟ್ಟ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದರಿಂದ ಸ್ಥಳೀಯರಲ್ಲಿ ಅಸಮಾಧಾನ ಉಂಟಾಗಿದೆ. ಆದರೆ ಔರೈಯಾ ಎಸ್‍ಪಿ ಚಾರು ನಿಗಮ್ ಈ ಆರೋಪವನ್ನು ನಿರಾಕರಿಸಿದ್ದು, ವಾಟ್ಸಪ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ಮತ್ತು ಸುಳ್ಳು ವದಂತಿಗಳನ್ನು ಹರಡದಂತೆ ಜನರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿ – ತಂದೆ, ತಾಯಿ, ತಮ್ಮ ಆತ್ಮಹತ್ಯೆ In UP's Auraiya, a girl who had stepped out in the fields to relieve herself in the morning was later found dead. Family claims she was raped and murdered. A probe has begun. pic.twitter.com/TfJOrMcgfa — Piyush Rai (@Benarasiyaa) October 3, 2022 ಮೃತ ದೇಹವನ್ನು ಬಲವಂತವಾಗಿ ತೆಗೆದುಕೊಂಡು ಹೋಗಲಾಗಿದೆ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ತಪ್ಪು ದಾರಿಗೆಳೆಯುತ್ತಿದೆ. ಸಂತ್ರಸ್ತೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಿತ್ತು. ಈ ಬಗ್ಗೆ ಕುಟುಂಬದವರಿಗೆ ತಿಳಿಸಲಾಗಿದ್ದು, ಶವವನ್ನು ಮೈದಾನದಿಂದ ಅಂಬುಲೆನ್ಸ್‍ನಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಕೆಲವರು ವೀಡಿಯೋ ಮಾಡಿಕೊಂಡಿದ್ದು, ಇದೀಗ ವೈರಲ್ ಆಗಿದೆ ಎಂದು ಅವರು ವಿವರಿಸಿದರು.
ನಮ್ಮ ಮುತ್ತಜ್ಜನ ಮಕ್ಕಳಲ್ಲಿ ರಾವ್ ಬಹದ್ದೂರ್ ಬಿರುದಾಂಕಿತ ಜಡ್ಜ್ ಅಜ್ಜ – ರಾಮಪ್ಪ, ಐದನೆಯವರು. ಮದರಾಸ್ ಸೆಶ್ಶನ್ಸ್ ಕೋರ್ಟ್ ಜಡ್ಜ್ ಆಗಿ ಖ್ಯಾತರಾಗಿದ್ದ ಅಜ್ಜ, ತಮ್ಮ ಸೇವೆಗೆ ಮನ್ನಣೆಯಾಗಿ ರಾವ್ ಬಹದ್ದೂರ್ ಬಿರುದು ಪಡೆದವರು. ಮದರಾಸ್ ನಗರದ ಮಧ್ಯಭಾಗದಲ್ಲಿ ನಿಡುತೋಪಿನ ಕಾಲ್ದಾರಿಯ ಕೊನೆಗೆ ಕಾಸ್ಮಸ್ ಎಂಬ ವಿಶಾಲ ಬಂಗಲೆ ಅವರ ಆವಾಸವಾಗಿತ್ತು. ನಗರದ ಹೊರವಲಯದಲ್ಲಿ ಅವರ ಕೃಷಿತೋಟವೂ, ದೂರದ ಏರ್‌ಕಾಡ್‌ನಲ್ಲಿ ಕಾಫಿ ತೋಟವೂ ಇದ್ದುವು. [ಜಡ್ಜ್ ಅಜ್ಜರಾವ್ ಬಹದ್ದೂರ್ ಯು.ರಾಮಪ್ಪ] ಅಜ್ಜ ಪತ್ನಿಯನ್ನು ಕಳಕೊಂಡಾಗ ಮಗು ಲಕ್ಷ್ಮಿ ಆರು ತಿಂಗಳ ಶಿಶು. ಮಗು ಮೀನಾ ಮತ್ತು ಎಳೆಯ ಮಗು ಲಕ್ಷ್ಮಿಯನ್ನು ಮಂಗಳೂರಿನ ಮನೆ ಸೀಗೆಬಲ್ಲೆ ಹೌಸ್‌ಗೆ, ಅವರ ಸೋದರಿ – ಅತ್ತೆ ದೇವಮ್ಮನ ರಕ್ಷೆಗೆ ಕಳುಹಲಾಯ್ತು. ರಜಾದಿನಗಳಲ್ಲಿ ಮಕ್ಕಳು ಮೀನಾ, ಲಕ್ಷ್ಮಿಯರು ಊಟಿ, ಏರ್‌ಕಾಡ್‌ನಲ್ಲಿದ್ದ ತಮ್ಮ ತಂದೆಯ ಬಳಿಗೆ ಹೋಗುವಾಗ ನಮ್ಮಮ್ಮ ವಸಂತಾ ಕೂಡಾ ಜೊತೆಗೆ ಹೋಗುವುದಿತ್ತು. ಮನೆಯ ಸುತ್ತ ಬೆಳೆಸಿದ ಕಿತ್ತಳೆ, ಸೇಬು, ಪೀಚ್ ತೋಟಗಳಲ್ಲಿ ಈ ಮಕ್ಕಳ ಸುತ್ತಾಟ. ಊಟಿ, ಏರ್‌ಕಾಡ್‌ಗಳ ಬಳಿಕ ಮದರಾಸಿನಲ್ಲಿ ನ್ಯಾಯಾಧೀಶರಾಗಿ ಅಜ್ಜ ತಮ್ಮ ವೃತ್ತಿಜೀವನದ ಕೊನೆಯ ವರ್ಷಗಳನ್ನು ಕಳೆದಿದ್ದರು. ಏರ್‌ಕಾಡ್‌ನ ಅವರ ಮನೆ ‘ಸುಗುಣ ನಿವಾಸ’ದಲ್ಲಿ ಅವರ ಮೊಮ್ಮಗಳು ಡಾ. ಬೇಬಿಲಕ್ಷ್ಮಿ ಈಗ ನೆಲಸಿದ್ದಾರೆ. ಹಣ್ಣುಗಳ ತೋಪು, ಕಾಫಿ ತೋಟವೆಲ್ಲ ಮಾರಾಟವಾಗಿ ಮನೆ ಮಾತ್ರ ಅಲ್ಲಿ ಉಳಿದಿದೆ.ಅಜ್ಜ ಅಲೋಶಿಯಸ್ ಯು.ಕಣ್ಣಪ್ಪ]. ಜಡ್ಜ್ ಅಜ್ಜನ ತಮ್ಮ ಕಣ್ಣಪ್ಪ ನಮ್ಮೆಲ್ಲರಿಗೆ ಪ್ರೀತಿಯ ಕನ್ನಾಟಿ ಅಜ್ಜ ಆಗಿದ್ದರು. ದಪ್ಪ ಕನ್ನಡಕ ( ಕನ್ನಾಟಿ ) ಧರಿಸುತ್ತಿದ್ದರಿಂದ ಈ ಹೆಸರು! ಸೇಂಟ್ ಅಲೋಶಿಯಸ್ ಕಾಲೇಜ್‌ನ ಬಿ.ಎ. ಪದವಿ ಪರೀಕ್ಷೆಯಲ್ಲಿ ಲ್ಯಾಟಿನ್ ಮತ್ತು ಗಣಿತದಲ್ಲಿ ರ್‍ಯಾಂಕ್ ಗಳಿಸಿದ ಅಜ್ಜ, ಅಲ್ಲೇ ಅಧ್ಯಾಪಕರಾಗಿ ಸೇರಿಕೊಂಡವರು, ಅಲ್ಲಿ ವೃತ್ತಿನಿರತನಾದ ಅನಿತರಲ್ಲೇ ಕ್ರೈಸ್ತಧರ್ಮವನ್ನಾಂತು ಕ್ರೈಸ್ತರಾದರು. ಮನೆಯ ಪಕ್ಕದಲ್ಲಿದ್ದ ಬೆಂದೂರ್ ಚರ್ಚ್ ಹಾಗೂ ಕಾಲೇಜ್‌ನಲ್ಲಿ ಐಚ್ಛಿಕ ಪಠ್ಯವಾಗಿದ್ದ ಬೈಬ್‌ಲ್ ಮತ್ತು ಲ್ಯಾಟಿನ್ ಅವರ ಮೇಲೆ ಪ್ರಭಾವ ಬೀರಿರಬಹುದು. ರ್‍ಯಾಂಕ್ ವಿಜೇತ ಹಿಂದೂ ಹುಡುಗ ಹೀಗೆ ಮತಾಂತರವಾದುದನ್ನು ಸಹಿಸದೆ, ನಗರದಲ್ಲಿ ಸಣ್ಣ ಮಟ್ಟಿನ ಮತೀಯ ಗಲಭೆ ಎದ್ದ ಕಾರಣ ಅಜ್ಜ, ಮೂರು ತಿಂಗಳ ಕಾಲ ನಗರದಿಂದ ಹೊರಗೆ, ಬೆಳಗಾವಿಯಲ್ಲಿ ಅಜ್ಞಾತವಾಸದಲ್ಲಿರಬೇಕಾಗಿ ಬಂತಂತೆ. ಮದರಾಸಿನಲ್ಲಿ ಎಮ್.ಎ.ಎಲ್.ಟಿ. ಪದವಿ ಗಳಿಸಿದ ಅಜ್ಜ, ಮದರಾಸ್ ಪ್ರಾಂತ್ಯದ ವಿವಿಧ ಕಾಲೇಜ್‌ಗಳಲ್ಲಿ ಪ್ರಾಧ್ಯಾಪಕರಾಗಿ, ಹಾಗೂ ಮಂಗಳೂರಿನ ಸರಕಾರೀ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಮದುವೆಯಾಗಬೇಕೆಂಬ ಅಮ್ಮನ ಒತ್ತಾಯಕ್ಕೆ ಮಣಿದು ಕ್ರೈಸ್ತ ಹುಡುಗಿಯನ್ನೇ ಮದುವೆಯಾದರು. ಮೂವರು ಹೆಣ್ಮಕ್ಕಳು ಅಜ್ಜನಿಗೆ ತಕ್ಕಂತೆ ವಿದ್ಯಾರತ್ನಗಳಂತಿದ್ದರೆ, ಗಂಡುಮಕ್ಕಳಿಬ್ಬರೂ ವಿದ್ಯೆಯಲ್ಲಿ ಹಿಂದಾದರೆಂಬ ಕೊರಗು ಅವರಿಗಿತ್ತು. ಕನ್ಯಾಮಠ ಸೇರಿದ ಹಿರಿಯ ಮಕ್ಕಳಿಬ್ಬರಲ್ಲಿ ಆಂಟ್ ಗ್ಲಾಡೀಸ್ – ಸಿಸ್ಟರ್ ಆಂಟೊನೆಟ್ ಆಗಿ – ಮದರಾಸಿನ ಸೇಂಟ್ ಮೇರಿ ಕಾನ್ವೆಂಟ್‌ನಲ್ಲಿ ಪ್ರಾಚಾರ್ಯೆಯಾಗಿದ್ದರು. ನಿವೃತ್ತಿಯ ಬಳಿಕ ಬಡವರ, ಅನಾಥರ ಸೇವಾಕಾರ್ಯದಲ್ಲಿ ಮಗ್ನರಾಗಿದ್ದು, ಈಗ್ಗೆ ಕೆಲ ವರ್ಷಗಳ ಹಿಂದೆ ನಮ್ಮನ್ನು ಅಗಲಿದರು. ಆಂಟ್ ಐರಿನ್ – ಮದರ್ ಬೀಟ್ರಿಸ್ ಆಗಿ – ನಗರದ ಶಾಲೆಗಳಲ್ಲಿ ಮದರ್ ಸುಪೀರಿಯರ್ ಆಗಿದ್ದು, ಲೇಡಿಹಿಲ್ ಕಾನ್ವೆಂಟ್‌ನಲ್ಲಿ ಈಗ್ಗೆ ಕೆಲವರ್ಷಗಳ ಹಿಂದೆ ಕ್ರಿಸ್ತೈಕ್ಯರಾದರು. ಎಲ್ಲರೂ ಸೇಂಟ್ ಎಂದೇ ಪರಿಭಾವಿಸಿದ್ದ ಸೌಜನ್ಯಮೂರ್ತಿ ಅವರು. ರುಗ್ಣ ಶಯ್ಯೆಯಲ್ಲಿ ಒರಗಿದ್ದಾಗಲೂ ಮಗುವಿನಂತಹ ಸ್ನಿಗ್ಧ ನಗು ಹರಿಸುತ್ತಿದ್ದ ಪ್ರೀತಿಯ ಆ ಮುಖ ಎಂದಿಗೂ ಮರೆಯಾಗದು. ಆಂಟ್ ಲೀನಾ, ಮಂಗಳೂರು ಸರಕಾರೀ ಕಾಲೇಜ್‌ನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ನಿವೃತ್ತರಾಗಿದ್ದಾರೆ. ಆಂಟ್ ಫ್ಲೇವಿ, ದೆಹಲಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ನಿವೃತ್ತರಾದವರು. ಆಂಗ್ಲ ಸಾಹಿತ್ಯದ ಜ್ಞಾನಕೋಶದಂತಿರುವ ನನ್ನೀ ಪ್ರಿಯಬಂಧುಗಳ ಬಗ್ಗೆ, ನನ್ನ ಪ್ರೀತಿಯ ಅವರ ಮನೆ ಆಲ್ಡೇಲ್ ಬಗ್ಗೆ ಹೇಳಿಕೊಳ್ಳುವುದು ಮುಂದೆ ಇನ್ನೂ ಇದೆ. ಅಜ್ಜ ಅಲೋಶಿಯಸ್ ಯು.ಕಣ್ಣಪ್ಪ, ಸಮಾಜಕ್ಕೆ ಸಲ್ಲಿಸಿದ ಸೇವೆಗಾಗಿ, ಅಂದಿನ ಪೋಪ್ಅವರು, ಶೆವಲಿಯರ್ ಎಂಬ ಅಭಿದಾನದೊಂದಿಗೆ ನೈಟ್ ಆಫ್ ಸೇಂಟ್ ಗ್ರೆಗರಿ ಪದವಿಯನ್ನಿತ್ತು ಅವರನ್ನು ಸಮ್ಮಾನಿಸಿದ್ದರು. ಸೇಂಟ್ ಅಲೋಶಿಯಸ್ ಕಾಲೇಜ್ ಕಟ್ಟಡ ಹಾಗೂ ಫಾ. ಮುಲ್ಲರ್‍ಸ್ ಸೇವಾಸ್ಪತ್ರೆಯ ಕಟ್ಟಡಗಳ ಸ್ಥಾಪಕ ಹಾಗೂ ಪೋಷಕರ ಯಾದಿಯಲ್ಲಿ ಅಜ್ಜ ಅಲೋಶಿಯಸ್ ಯು.ಕಣ್ಣಪ್ಪ ಅವರ ಹೆಸರು ಕೆತ್ತಲ್ಪಟ್ಟಿದೆ. ಅಜ್ಜನ ವೃಧ್ಧಾಪ್ಯದಲ್ಲಿ ಹೊರ ಹೋಗ ಬೇಕಾದಾಗಲೆಲ್ಲ ಹಾಗೂ ಪತ್ರ ಓದುವುದೋ ಉತ್ತರಿಸುವುದೋ ಮುಂತಾದ ಕೆಲಸಗಳಿಗೆಲ್ಲ ಅಜ್ಜ ನಮ್ಮಣ್ಣನನ್ನು ಕರೆಸಿ ಕೊಳ್ಳುತ್ತಿದ್ದರು. ಒಂದಿನ ಅಜ್ಜನ ಬಳಿಯಿಂದ ಹಿಂದಿರುಗಿದ ಅಣ್ಣ, ಅಜ್ಜನ ವಿದ್ಯಾರ್ಥಿ ಸುಬ್ಬಯ್ಯ ಎನ್ನುವವರು, ಚಾರ್ಲ್ಸ್ ಡಿಕ್ಕನ್ಸ್‌ನ ‘ ಡೇವಿಡ್ ಕಾಪರ್‌ಫೀಲ್ಡ್‘ ಕಾದಂಬರಿಯ ತಮ್ಮ ಕನ್ನಡಾನುವಾದ ಕೃತಿಯನ್ನು ತಂದು, ತನ್ನ ಗುರುಗಳಾದ ಅವರಿಗೆ ಸಮರ್ಪಿಸಿರುವುದಾಗಿ ತಿಳಿಸಿ (ನೋಡಿ: ಅರ್ಪಣೆ) [ಸೇತು ಅಜ್ಜನ ಕೈಯಲ್ಲಿಟ್ಟು ಕಾಲಿಗೆರಗಿ ನಮಸ್ಕರಿಸಿದ ಬಗ್ಗೆ ಸಂಭ್ರಮದಿಂದ ವರದಿ ಮಾಡಿದ್ದ. ಅಜ್ಜನಿಗೆ ಸಮರ್ಪಿತವಾಗಿ ಅವರ ಕೈಯಲ್ಲಿರಿಸಲ್ಪಟ್ಟ ಈ ಕೃತಿ, ಈಗಲೂ ಊರಲ್ಲಿ ನಮ್ಮ ಮನೆಯ ಪುಸ್ತಕದ ಕಪಾಟಿನಲ್ಲಿದೆ. [ಅಜ್ಜ ಕಣ್ಣಪ್ಪ, ಸೋದರಿಯರು, ಮಕ್ಕಳು] ತಮ್ಮ ಎಂಬತ್ತನೆಯ ಹುಟ್ಟು ಹಬ್ಬದಂದು, ತನ್ನಂತ್ಯ ಸಮೀಪಿಸಿದೆಯೆಂದು ನುಡಿದು, ಅದನ್ನು ಕೇಳಿ ನೊಂದ ನನ್ನಣ್ಣನಿಗೆ, ಅವನ ಹುಟ್ಟುಹಬ್ಬದವರೆಗೂ ಖಂಡಿತ ಜೀವಿಸಿರುವೆನೆಂದ ಅಜ್ಜ, ಇಚ್ಛಾಮರಣಿಯಂತೆ ಮತ್ತಾರು ತಿಂಗಳು ಬದುಕಿ, ಅಣ್ಣನ ಹುಟ್ಟುಹಬ್ಬದ ಮರುದಿನ- ೧೯೬೮ರ ಜನವರಿ ೩೧ರಂದು ಶಾಂತರಾಗಿ ಕೊನೆಯುಸಿರೆಳೆದರು. ಸಾಯುವ ಕೆಲದಿನಗಳ ಮೊದಲು, ” ನೋಡು, ತಮ್ಮ ಕೃಷ್ಣಪ್ಪ ಅಲ್ಲಿ ನನ್ನನ್ನು ಕರೆಯುತ್ತಿದ್ದಾನೆ “, ಎಂದು ನುಡಿದ ಅಜ್ಜ! ನಮ್ಮ ತಾಯಿಯ ತಂದೆ ಅಜ್ಜ ಕೃಷ್ಣಪ್ಪನ ಬಗ್ಗೆ ನಮಗೆ ಇನಿತಾದರೂ ಅರಿತುದು, ಅವರ ಈ ಅಣ್ಣನಿಂದಲೇ. ಅಲೋಶಿಯಸ್ ಕಾಲೇಜ್‌ನಲ್ಲಿ ಬಿ.ಎ.ಎಲ್.ಟಿ. ಮಾಡಿ, ಚಿತ್ತೂರಿನಲ್ಲಿ ತಹಶೀಲ್ದಾರರಾಗಿದ್ದರು, ನಮ್ಮಜ್ಜ. ಅಲೋಶಿಯಸ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಕಾಲೇಜಲ್ಲಿ ಆಡಿದ ಕ್ರಿಕೆಟ್ ಮ್ಯಾಚ್‌ನಲ್ಲಿ, ವೇಗದ ಬೌಲರ್ ಆಗಿದ್ದ ಅವರ ಎಸೆತಕ್ಕೆ ದಾಂಡಿಗ ಹೊಡೆದ ಚೆಂಡು ಅಜ್ಜನ ಎದೆಗೇ ಬಂದು ಬಡಿದು ,ಎದೆಯಲ್ಲಿ ರಕ್ತ ಹೆಪ್ಪುಗಟ್ಟಿ ದೊಡ್ಡ ಸಮಸ್ಯೆಯಾಗಿತ್ತಂತೆ. ಚಿತ್ತೂರಲ್ಲಿ ತಹಶೀಲ್ದಾರರಾಗಿದ್ದಾಗ, ೨೭ರ ಎಳೆ ಹರೆಯದಲ್ಲೇ ಭಡ್ತಿ ಹೊಂದಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ನೇಮಿತರಾದ ಅಜ್ಜ, ಆ ಹುದ್ದೆಯನ್ನಲಂಕರಿಸುವ ಮೊದಲೇ ಹೃದಯಾಘಾತದಿಂದ ಕೊನೆಯುಸಿರೆಳೆದರು. [ಅಜ್ಜ ಕೃಷ್ಣಪ್ಪ] ಭಡ್ತಿಯ ನಿಮಿತ್ತ ಗೆಳೆಯರು ಆಯೋಜಿಸಿದ ಸಂತೋಷಕೂಟದ ಕುದುರೆ ಸವಾರಿಯ ಒತ್ತಡದಿಂದ, ಮೊದಲೇ ವೇಗದ ಚೆಂಡಿನಿಂದ ಘಾಸಿಗೊಂಡಿದ್ದ ಹೃದಯ ಆಘಾತಕ್ಕೀಡಾಗಿ ಅಜ್ಜ ಕೊನೆಯುಸಿರೆಳೆದರು. ತನ್ನ ತಮ್ಮ ಬದುಕಿದ್ದಿದ್ದರೆ, ತಮ್ಮೆಲ್ಲರಿಗಿಂತ ಹೆಚ್ಚಾಗಿ ತನ್ನ ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗುತ್ತಿದ್ದುದು ಖಂಡಿತ, ಎಂದು ಕಣ್ಣಪ್ಪಜ್ಜ ಹೇಳುತ್ತಿದ್ದರು. ಅಗಲಿದ ತಮ್ಮನಿಗೆ ಸೇರಿದ್ದ ಬೆಳ್ಳಿಯೇ ಮುಂತಾದ ಅಮೂಲ್ಯ ಸಂಪತ್ತನ್ನು ಎರಡು ದೊಡ್ಡ ಪೆಠಾರಿಗಳಲ್ಲಿರಿಸಿ, ಬೀಗವಿಕ್ಕಿ, ಮನೆ ಸೀಗೆಬಲ್ಲೆ ಹೌಸ್‌ನಲ್ಲಿ ಜೋಪಾನವಾಗಿ ಇರಿಸಿದ ಅಜ್ಜ ಗುಡ್ಡಪ್ಪ, ಬೀಗದ ಕೈಯನ್ನು ನಮ್ಮಜ್ಜಿಯ ಕೈಯಲ್ಲಿಟ್ಟು,” ವಸಂತಳ ಮದುವೆಯ ಸಮಯ ಇದನ್ನು ಅವಳ ವಶಕ್ಕೆ ಕೊಡು,” ಎಂದು ಆದೇಶಿಸಿದ್ದರಂತೆ. ಅಜ್ಜಿಯ ಮರಣಾನಂತರ ಆ ಬೀಗದ ಕೈಗಳು ಮಾತ್ರ ನಮ್ಮಮ್ಮನ ಕೈ ಸೇರಿ, ತಂದೆಯ ಡ್ರಾವರಿನಲ್ಲಿ ಈಗಲೂ ತಣ್ಣಗೆ ಕುಳಿತಿವೆ. ಗತ ಇತಿಹಾಸ ಬೀಗವಿಕ್ಕಿ ಕೊಂಡಿದೆ. ನಮ್ಮ ಸಮಾಜದಲ್ಲೇ ವಿದ್ಯಾರ್ಜನೆಗೈದ ಮೊದಲಿಗರಾದ ನಮ್ಮ ಮುತ್ತಜ್ಜ ಮತ್ತವರ ಕುಟುಂಬ, ತಾವು ಮಾತ್ರ ವಿದ್ಯಾವಂತರಾಗಿ ಏಳಿಗೆ ಹೊಂದಿ ಸುಮ್ಮನುಳಿದವರಲ್ಲ. ಪ್ರಥಮ ಮಹಾಯುದ್ಧದ ಕಾಲದಲ್ಲಿ ಕಡು ದಾರಿದ್ರ್ಯದಿಂದ ಬಳಲಿದ್ದ ನಮ್ಮ ಸಮಾಜಕ್ಕೆ ವಿದ್ಯೆಯ ಅಗತ್ಯವನ್ನು ಮನಗಂಡು, ನಮ್ಮ ಮುತ್ತಜ್ಜ ಮಂಜಪ್ಪನವರು ಉದ್ಯಾವರ ಬೀಚ ಬೆಳ್ಚಪ್ಪಾಡರ ಜೊತೆಗೆ ಉಚ್ಚಿಲದ ಬಸ್ತಿಪಡ್ಪು ಎಂಬಲ್ಲಿ ಊರವರಿಗಾಗಿ ಶಾಲೆಯನ್ನು ಆರಂಭಿಸಿದರು. ಮುತ್ತಜ್ಜ ತೀರಿಕೊಂಡ ಬಳಿಕ, ಹಿರಿಮಗ ಅಜ್ಜ ಬಸಪ್ಪನವರು, ಉಚ್ಚಿಲ ಕೋಟೆಯ ಬಳಿಯಿದ್ದ ತಮ್ಮ ಕುಟುಂಬಕ್ಕೆ ಸೇರಿದ ಬಂಗ್ಲೆ ಎಂಬ ಮನೆಯನ್ನು ಶಾಲೆಗಾಗಿ ನೀಡಿದರು. ಅಜ್ಜ ಪೊಲೀಸ್ ಇನ್‌ಸ್ಪೆಕ್ಟರ್ ವೀರಪ್ಪ, ನೀಲೇಶ್ವರ ದಾಮೋದರ ತಂತ್ರಿಯವರಿಂದ ಊರ ಮಧ್ಯೆ ಶಾಲೆಗಾಗಿ ಶಾಶ್ವತ ನಿವೇಶನವೊಂದನ್ನು ದಾನವಾಗಿ ಪಡೆವಲ್ಲಿ ಯಶಸ್ವಿಯಾದರು. ಸರಕಾರೀ ಕಾಲೇಜ್ ಪ್ರಾಂಶುಪಾಲರಾದ ಅಜ್ಜ ಕಣ್ಣಪ್ಪ, ಶಾಲೆಗಾಗಿ ಸರಕಾರದ ಖಾಯಂ ಮಂಜೂರಾತಿ ದೊರಕಿಸಿ ಕೊಟ್ಟರು. ಶಾಲೆ ಮತ್ತು ಸಮಾಜದ ಏಳಿಗೆಗಾಗಿ ಅಜ್ಜ ರಾವ್ ಬಹದ್ದೂರ್ ರಾಮಪ್ಪನವರು ನೀಡಿದ ಸಹಕಾರ ಅಪಾರ. ವಿದ್ಯೆಯ ಬೆಳಕಿನಿಂದ ನಮ್ಮ ಸಮಾಜವನ್ನು ಬೆಳಗಿದ ಸಾರ್ಥಕ ಬದುಕು, ಅವರೆಲ್ಲರದು!
ಮೈಸೂರು: ಬೆಂಗಳೂರು ಬೃಹತ್ ನಗರ ಪಾಲಿಕೆ ಮಾದರಿಯಲ್ಲಿ ನಾಯಿ ಸಾಕಲು ಪರವಾನಗಿ ಪಡೆಯುವ ನಿಯಮಾವಳಿ ರೂಪಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.ನಾಯಿ ಸಾಕಲು ಅನುಮತಿ ಪಡೆಯಬೇಕೆಂಬ ಕಾನೂನನ್ನು ರಾಜ್ಯ ಸರ್ಕಾರ ಜೂನ್ 4ರಂದು ರೂಪಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತರಲು ಮುಂದಾಗಿದ್ದು, ಅದರಲ್ಲಿ ಒಂದು ಅಪಾರ್ಟ್‍ಮೆಂಟ್‍ಗೆ ಒಂದು ನಾಯಿ ಸಾಕಲು ಮಾತ್ರ ಅವಕಾಶವಿರುವ ನಿಯಮವೂ ಸೇರಿದೆ. ಸರ್ಕಾರದ ಈ ನಿಯಮದ ಪ್ರಸ್ತಾವನೆಯನ್ನು ಕೌನ್ಸಿಲ್ ಮುಂದಿಟ್ಟು ಅನುಮೋದನೆ ಪಡೆದುಕೊಂಡ ನಂತರ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ. ಅದೇ ನಿಯಮವನ್ನು ಮೈಸೂರು ನಗರದಲ್ಲಿ ಜಾರಿಗೆ ತರಲು ನಗರ ಪಾಲಿಕೆಯು ಪ್ರಕ್ರಿಯೆ ಆರಂಭಿಸಿದೆ. 2017ರ ಸೆಪ್ಟೆಂಬರ್ 7ರಂದು ಕುವೆಂಪುನಗರದಲ್ಲಿ ಸಾಕು ನಾಯಿಯೊಂದು ವ್ಯಕ್ತಿಗೆ ಕಚ್ಚಿ ಗಾಯಗೊಳಿಸಿದ ನಂತರ ಪಾಲಿಕೆಯು ಪರವಾನಗಿ ನಿಯಮವನ್ನು ಕಡ್ಡಾಯಗೊಳಿಸಲು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆಟವಾಡುತ್ತಿದ್ದ 2 ವರ್ಷದ ಅಮೋಘ ವರ್ಷ ಎಂಬ ಬಾಲಕ ಸಾಕು ನಾಯಿಯೊಂದರ ದಾಳಿಗೊಳಗಾಗಿದ್ದನು. ನಾಯಿಗಳ ದಾಳಿಯಿಂದಾಗಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣ ಸಿದ್ದ ಮೈಸೂರು ಮಹಾನಗರ ಪಾಲಿಕೆಯು ನಾಯಿ ಸಾಕುವವರು ಅನುಮತಿ ಪಡೆಯಬೇಕೆಂಬುದನ್ನು ಕಡ್ಡಾಯಗೊಳಿಸಲೂ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ನಾಯಿ ಸಾಕುವವರು ಪಾಲಿಕೆಯಲ್ಲಿ ಹೆಸರು ನೋಂದಾಯಿಸಿ, ಪರವಾನಗಿಯನ್ನು ಪಡೆಯಬೇಕೆಂದು ನಿಯಮ ತಿಳಿಸುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆ ಪಶು ವೈದ್ಯ ವಿಭಾಗದ ಅಸಿಸ್ಟೆಂಟ್ ಡೈರೆಕ್ಟರ್ ಡಾ||ಎಸ್.ಸಿ. ಸುರೇಶ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು. ಪ್ರಾಣ ಪಾಲನಾ ಮಂಡಳಿ (Animal Welfare Board)ರೂಪಿಸಿರುವ ನಿಯಮಾವಳಿಗಳೇನು ಎಂಬುದರ ಬಗ್ಗೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ ಹೋಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಧ್ಯಯನ ನಡೆಸಿದ ನಂತರ ನಾವು ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಗೆ ಇಡುತ್ತೇವೆ. ನಂತರವಷ್ಟೇ ಪರವಾನಗಿ ನಿಯಮವನ್ನು ಜಾರಿಗೆ ತರಬೇಕೆಂದೂ ಡಾ.ಸುರೇಶ್ ತಿಳಿಸಿದರು. ಮೈಕ್ರೋ ಚಿಪ್ ಅಳವಡಿಕೆ : ನಾಯಿಗಳು ಯಾರಿಗೆ ಸೇರಿದ್ದು ಎಂಬುದನ್ನು ಗುರುತಿಸಲೆಂದು ನಾಯಿಯ ಮೈಮೇಲಿನ ಚರ್ಮದೊಳಕ್ಕೆ ಅಳವಡಿಸುತ್ತೇವೆ. ಅದರಲ್ಲಿ ಮೈಕ್ರೋಚಿಪ್ ಇರುತ್ತದೆ. ಆ ನಾಯಿಯನ್ನು ಸ್ಕ್ಯಾನ್ ಮಾಡಿದಾಗ ಅದರ ಸಂಖ್ಯೆ ಮತ್ತು ಮಾಲೀಕರ್ಯಾರು ಎಂಬುದು ತಿಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ. ಮೈಸೂರಲ್ಲಿ 60,000 ನಾಯಿಗಳು: 2011ರ ಗಣತಿ ಪ್ರಕಾರ ಮೈಸೂರಲ್ಲಿ 20,000 ಸಾಕು ನಾಯಿಗಳು ಹಾಗೂ 40,000 ಬೀದಿ ನಾಯಿಗಳಿವೆ. 20 ಪೆಟ್ ಕ್ಲಿನಿಕ್‍ಗಳು, 11 ಸರ್ಕಾರಿ ಪಶು ಆಸ್ಪತ್ರೆಗಳಿವೆ. 50 ಮಂದಿ ಪೆಟ್ ಪ್ರಾಕ್ಟೀಷನರ್‍ಗಳು ನಾಯಿಗಳ ಚಿಕಿತ್ಸೆ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿಯಮಾವಳಿಗೆ ವಿರೋಧ: ನಾಯಿ ಸಾಕಲು ಅನುಮತಿ ನಿಯಮಾವಳಿ ರೂಪಿಸುವುದಕ್ಕೆ ಮೈಸೂರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಕೆನೈನ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷ ಬಿ.ಪಿ. ಮಂಜುನಾಥ. ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರು ಹಾಗೂ ಬೆಂಗಳೂರು ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ. ಬೆಂಗಳೂರಲ್ಲಿ ಸ್ಥಳಾಭಾವವಿದೆ. ಜನಸಂಖ್ಯೆ ಹೆಚ್ಚಾಗಿದೆ. ಆದರೆ ಮೈಸೂರಲ್ಲಿ ಆ ಸಮಸ್ಯೆ ಇಲ್ಲದಿರುವುದರಿಂದ ಇಲ್ಲಿ ನಿಯಮ ಜಾರಿ ಅನಗತ್ಯ ಎಂದರು. ಲೈಸನ್ಸ್ ಪಡೆಯುವಂತಹ ನಿಯಮ ಹೇರಲಿ. ಆದರೆ ಒಂದು ಫ್ಯಾಮಿಲಿ ಒಂದೇ ನಾಯಿ ಸಾಕಬೇಕೆಂಬ ಕಡ್ಡಾಯ ಸರಿಯಲ್ಲ. ಮುಂದಿನ ವಾರ ನಾಯಿ ಸಾಕುವವರ ಸಭೆ ಕರೆದು ಚರ್ಚಿಸುತ್ತೇವೆ ಎಂದು ಅವರು ತಿಳಿಸಿದರು. BBMP MCC Mysuru City Corporation ಜಠರ ಕರುಳಿನ ರಕ್ತಸ್ರಾವಕ್ಕೆ ಚಿಕಿತ್ಸೆ; ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಸಾಧನೆ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಉನ್ನತ ಸಂಶೋಧನೆಗೆ ನೆರವು: ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಟಿ.ಕೆ.ಉಮೇಶ್ ಭರವಸೆ
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ವಿದ್ಯೋದಯ ಪದವಿ ಪೂರ್ವಕಾಲೇಜು: ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ–ಉಪನ್ಯಾಸಕಾರ್ಯಕ್ರಮ ಉಡುಪಿ:ವಿದ್ಯೋದಯಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪದವಿಪೂರ್ವಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಬಗ್ಗೆ ಉಪನ್ಯಾಸಕಾರ್ಯಕ್ರಮಜರುಗಿತು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಉಡುಪಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಮತ್ತು ವಿದ್ಯೋದಯ ಪದವಿ ಪೂರ್ವಕಾಲೇಜಿನ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು 29 ಸೆಪ್ಟೆಂಬರ್ 2022ರಂದು ಆಯೋಜಿಸಲಾಗಿತ್ತು. ಶ್ರೀಮತಿ ಶರ್ಮಿಳಾ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಉಡುಪಿ ಇವರುಕಾರ್ಯಕ್ರಮ ಉದ್ಘಾಟಿಸಿ, ಪ್ರಸ್ತಾವನೆಗೈದರು. ಡಾ| ಸುನಿಲ್, ವೈದ್ಯರು, ಎ.ವಿ. ಬಾಳಿಗ ಆಸ್ಪತ್ರ್ರೆ, ಉಡುಪಿ ಇವರು ಮಾದಕದ್ರವ್ಯ ವ್ಯಸನ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಇದರ ವಿಷ ವರ್ತುಲದೊಳಗೆ ಸಿಗದಂತೆ ಜಾಗರೂಕರಾಗಬೇಕೆಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್‍ಕುಮಾರ್ ಸ್ವಾಗತಿಸಿ ಧನ್ಯವಾದ ಅರ್ಪಿಸಿದ ಈ ಕಾರ್ಯಕ್ರಮದಲ್ಲಿಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಉಪನಿರ್ದೇಶರಾದ ಮಾರುತಿ, ಮತ್ತುಕಾಲೇಜಿನಉಪಪ್ರಾಂಶುಪಾಲೆಶ್ರೀಮತಿ ರಂಜನಾ ಕೆ. ಉಪಸ್ಥಿತರಿದ್ದರು.
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮೇಷ ರಾಶಿ: ಈ ದಿನವಿದ್ಯಾರ್ಥಿಗಳು ಅಧ್ಯಯನ ಕ್ಷೇತ್ರದಲ್ಲಿ ಹೆಚ್ಚಾಗಿ ಪರಿಶ್ರಮಿಸಬೇಕೆಂದು ಸೂಚಿಸಲಾಗುತ್ತಿದೆ. ಇದರಿಂದ ನೀವು ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ.http://www.myacharya.com/step/astrology-class/ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ವೃಷಭ ರಾಶಿ: ಪ್ರೀತಿಯ ಜೀವನದಲ್ಲಿ ತಪ್ಪು ತಿಳುವಳಿಕೆಗಳಿಂದ ಸಂಬಂಧ ಕೊನೆಗೊಳ್ಳುವ ಸಾಧ್ಯತೆಯಿದೆ. ದಿನದ ಮಧ್ಯದಲ್ಲಿ ಕೆಲವು ಆರ್ಥಿಕ ಏರಿಳಿತಗಳನ್ನು ಎದುರಿಸಬೇಕಾಗಬಹುದು. ನಿಮ್ಮ ವೆಚ್ಚಳಗಳು ಹೆಚ್ಚಾಗಬಹುದು ಆದ್ದರಿಂದ ನಿಮ್ಮ ಉಳಿತಾಯದ ಬಗ್ಗೆ ಗಮನ ಕೊಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. . ಮಿಥುನ ರಾಶಿ: ಈ ದಿನ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸನ್ನು ನೀಡಲಿದೆ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ದಿನದ ಕೊನೆಯಲ್ಲಿ ಕೂಡ ಆರ್ಥಿಕ ಪರಿಸ್ಥಿತಿ ಸ್ವಲ್ಪ ಕುಸಿಯಬಹುದು. ಕೆಲಸದ ಪ್ರದೇಶದಲ್ಲಿ ಒತ್ತಡಗಳು ಉಂಟಾಗಬಹುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕಟಕ ರಾಶಿ: ಇತರರು ಟೀಕಿಸಿದರು ಎಂಬ ಕಾರಸಂಪೂರ್ಣ ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಇದರೊಂದಿಗೆ ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ಬಳಸಿದರೆ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಸಿಂಹ ರಾಶಿ: ಈ ದಿನ ನೀವು ವಿದೇಶದಲ್ಲಿ ಉದ್ಯೋಗವನ್ನು ಪಡೆಯಬಹುದು. ನೀವು ಆರ್ಥಿಕ ಲಾಭ ಗಳಿಸುವ ಸಾಧ್ಯತೆಯಿದೆ. ನೀವು ಹೊಸ ಮನೆಯನ್ನು ಖರೀದಿಸಬಹುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕನ್ಯಾ ರಾಶಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ದಿನದ ಕೊನೆಯಲ್ಲಿ ಕೂಡ ಆರ್ಥಿಕ ಪರಿಸ್ಥಿತಿ ಸ್ವಲ್ಪ ಕುಸಿಯಬಹುದು. ಕೆಲಸದ ಪ್ರದೇಶದಲ್ಲಿ ಒತ್ತಡಗಳು ಉಂಟಾಗಬಹುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ತುಲಾ ರಾಶಿ:ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ನಿಮ್ಮ ಸ್ನೇಹಿತರಿಂದ ಸಹ ನೀವು ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ವೃಶ್ಚಿಕ ರಾಶಿ: ಪಾರದರ್ಶಕತೆಯಿಂದ ಇರಲು ಪ್ರಯತ್ನಿಸಿ. ಹೇಗಾದರೂ ಹಣ ಮಾಡಲೇಬೇಕು ಎಂಬ ಧೋರಣೆಯಲ್ಲಿ ಮುಂದುವರಿದರೆ ಇತರರ ಮುಂದೆ ಅವಮಾನದ ಪಾಲಾಗುತ್ತೀರಿ. ನೀವಾಗಿಯೇ ಹೊಸ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಳ್ಳಲು ಹೋಗದಿರಿ. ಸಾಧ್ಯವಾದಷ್ಟೂ ಈ ದಿನ ಮೌನವಾಗಿರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. . ಧನುಸ್ಸು ರಾಶಿ: ಬಾಕಿ ಬರಬೇಕಾದ ಅಥವಾ ನೀವೇ ಉಳಿತಾಯ ಮಾಡಿದ್ದ ಹಣ ಬರುವ ಸಾಧ್ಯತೆ ಇದೆ. ವೃತ್ತಿ ಬದಲಾವಣೆಗಾಗಿ ಎದುರು ನೋಡುತ್ತಿರುವವರಿಗೆ ನಾನಾ ಬಗೆಯ ಅವಕಾಶ ಗೋಚರಿಸುತ್ತದೆ. ಗಣಪತಿಯನ್ನು ಪ್ರಾರ್ಥಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮಕರ ರಾಶಿ: ಗುರುಗಳಿಂದ ಸೂಕ್ತವಾದ ಮಾರ್ಗದರ್ಶನ ದೊರೆಯಲಿದೆ. ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕೆ, ತಿದ್ದುಕೊಂಡು ಮುನ್ನಡೆಯುವುದಕ್ಕೆ ಅವಕಾಶಗಳು ಸಿಗಲಿವೆ. ಕುಟುಂಬದ ನೆಮ್ಮದಿ ಕಾಪಾಡುವುದು ನಿಮ್ಮ ನಿರ್ಧಾರದ ಮೇಲಿದೆ. ಹಿರಿಯರ ಸಲಹೆ ಪಾಲಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕುಂಭ ರಾಶಿ: ಯಾವ ವಿಚಾರವನ್ನೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ. ಹಾಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ. ವಾಸ್ತವವನ್ನು ಒಪ್ಪಿಕೊಳ್ಳಿ. ಯಾವುದೋ ಒಂದೆರಡು ಘಟನೆಗಳಿಂದ ಮಾನಸಿಕವಾಗಿ ಕುಗ್ಗದಿರಿ. ಆಂಜನೇಯ ಸ್ವಾಮಿ ಸ್ಮರಣೆ ಮಾಡಿ, ಶುಭವಾಗುವುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮಿನ ರಾಶಿ: ವಿನಾಕಾರಣ ಕೋಪ ಮಾಡಿಕೊಳದಿರಿ, ಮಕ್ಕಳ ಸಲುವಾಗಿ ಕೆಲವು ವಿಚಾರಗಳಲ್ಲಿ ರಾಜೀ ಮಾಡಿಕೊಳ್ಳಬೇಕಾಗುತ್ತದೆ. ಬಾಕಿ ಉಳಿದ ಕೆಲಸ- ಕಾರ್ಯಗಳು ಇನ್ನಷ್ಟು ಸಮಯ ಮುಂದಕ್ಕೆ ಹಾಕಬೇಕಾಗುತ್ತದೆ. ಗುರುಗಳ ಆಶೀರ್ವಾದ ಪಡೆಯಿರಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ.
http://walkerroadvineyards.com/.well-known/cgialfa ಸುದ್ಧಿಯಲ್ಲಿ ಏಕಿದೆ ? ಕೃಷಿಯಲ್ಲಿ ಕಳೆನಾಶಕ್ಕೆ ಬಳಸುತ್ತಿರುವ ಕಳೆನಾಶಕದಲ್ಲಿರುವ ಟಾಕ್‌ಸೈಡ್‌, ಆರ್ಗಾನೋ ಪಾಸ್ಪರಸ್‌, ಪಾಸ್ಪನೇಟ್‌ ಇಡೀ ಜೀವ ಸಂಕುಲಕ್ಕೆ ಅಪಾಯಕಾರಿ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಜ್ಯದ ಇತರ ಕೃಷಿ ವಿವಿಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ. http://partnersforselfemployment.org/category/recaps/ ಅಪಾಯ ಹೇಗೆ ? ಹೊಲ, ತೋಟದಲ್ಲಿ ಬೆಳೆಯುವ ಅನವಶ್ಯಕ ಸಸ್ಯಗಳನ್ನು ಕಳೆನಾಶಕ ಬಳಸಿ ನಾಶಪಡಿಸಲಾಗುತ್ತಿದೆ. ಕೀಟನಾಶಕ ಕೇವಲ ಸಸ್ಯಕ್ಕೆ ಅಂಟುವ ಸೂಕ್ಷ್ಮಾಣಿ ಜೀವಿಗಳನ್ನು ಮಾತ್ರ ಕೊಂದು ಸಸ್ಯವನ್ನು ಉಳಿಸಿದರೆ, ಕಳೆನಾಶಕ ಇಡೀ ಸಸ್ಯವನ್ನೇ ಕೊಂದು ಭೂಮಿಯನ್ನೂ ಸುಡುತ್ತಿದೆ. ರೇಷ್ಮೆ ನಾಡಿನ ಮಣ್ಣು ಸೇರಿದಂತೆ ಬಯಲು ಸೀಮೆಯ ಸಾಕಷ್ಟು ಜಿಲ್ಲೆಗಳಲ್ಲಿಇಂತಹ ವಿಷಕಾರಿ ರಾಸಾಯನಿಕಗಳು ಸದ್ದಿಲ್ಲದೆ ಮಣ್ಣು ಸೇರುತ್ತಿದೆ. ಆ ಮೂಲಕ ಮನುಷ್ಯ ಇಡೀ ಜೀವಸಂಕುಲವನ್ನು ವಿನಾಶದ ಕೂಪಕ್ಕೆ ತಳ್ಳುತ್ತಿದ್ದಾನೆ. ಭೂಮಿಯಲ್ಲಿ ಕರಗುತ್ತಿಲ್ಲ: ಕಳೆದ 25 ವರ್ಷಗಳಲ್ಲಿ ಕೀಟನಾಶಕಗಳು ಭೂಮಿಗೆ ಎಷ್ಟು ಹಾನಿ ಎಸಗಿವೆಯೋ ಅದಕ್ಕಿಂತಲೂ ಹೆಚ್ಚು ಹಾನಿಯನ್ನು ಕಳೆದ ಐದು ವರ್ಷಗಳಲ್ಲಿ ಬಳಸಿದ ಕಳೆ ನಾಶಕಗಳು ಮಾಡಿವೆ. ಕಳೆನಾಶಕದ ರಾಸಾಯನಿಕ ಕಣಗಳು ಭೂಮಿ ಸೇರಿದರೆ ಜೈವಿಕ ವಿಘಟನೆ ಆಗದೆ ಭೂಮಿಯಲ್ಲಿಯೇ ಉಳಿದು ಕೆರೆ, ನದಿಗೆ ಸೇರ್ಪಡೆಗೊಂಡು ಮನುಷ್ಯನ ದೇಹ ಸೇರಿ ಕ್ಯಾನ್ಸರ್‌, ಚರ್ಮರೋಗ, ಬುದ್ದಿಮಾಂಧ್ಯತೆ, ಬಂಜೆತನ ತರುತ್ತಿವೆ. ಗುಬ್ಬಿ, ಪಾರಿವಾಳ ಸೇರಿದಂತೆ ಇತರ ಪಕ್ಷಿ ಸಂಕುಲಕ್ಕೂ ಕಂಟಕವಾಗುತ್ತಿವೆ. ಜಾನುವಾರುಗಳಿಗೂ ಅಪಾಯ: ಕಳೆನಾಶಕ ಸಿಂಪಡಿಸಿರುವ ಹುಲ್ಲನ್ನು ಹಸು, ಎಮ್ಮೆ, ಕುರಿ, ಮೇಕೆಗಳು ತಿನ್ನುತ್ತಿವೆ. ಇದರಿಂದ ವಿಷ ಪ್ರಾಣಿಗಳ ಹಾಲಿನ ಮೂಲಕ ಮನುಷ್ಯನ ದೇಹ ಸೇರುತ್ತಿದೆ. ವಿಷ ತಿಂದ ಹಸುಗಳು ಅನಾರೋಗ್ಯಕ್ಕೆ ತುತ್ತಾಗುವುದರ ಜತೆಗೆ ಅವುಗಳ ಹಾಲು ಕುಡಿದ ಜನರೂ ಕಾಯಿಲೆ ಬೀಳುತ್ತಿದ್ದಾರೆ ಬಯಲು ಸೀಮೆ ಜಿಲ್ಲೆಗಳಲ್ಲೇ ಹೆಚ್ಚು ರಾಮನಗರ ಹಾಗೂ ಇತರೆ ಬಯಲು ಸೀಮೆ ಜಿಲ್ಲೆಗಳು, ಕರಾವಳಿ ಜಿಲ್ಲೆಗಳು ಸೇರಿದಂತೆ ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಲ್ಲಿ ಕಳೆ ನಾಶಕ ಹೆಚ್ಚು ಬಳಕೆಯಲ್ಲಿದೆ.
ಮಂಡ್ಯ: ಇದು ಪಾಂಡವಪುರ ಅಲಿಯಾಸ್ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ವೃತ್ತಾಂತ. ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕ ಇದೀಗ ಶಾಪವಿಮೋಚನೆ ಪಡೆದ ಕ್ಷೇತ್ರ ವೆಂಬ ಕೀರ್ತಿಗೆ ಭಾಜನವಾಗುತ್ತಿರುವ ಪಾಂಡವಪುರ ರಾಜಕೀಯ ಚಿತ್ರಣ!ವಿಧಾನಸಭಾ ಕ್ಷೇತ್ರವಾಗಿದ್ದ ಪಾಂಡವ ಪುರ. 2008ರಲ್ಲಿ ನಡೆದ ಕ್ಷೇತ್ರ ವಿಂಗಡಣೆ ಯಿಂದಾಗಿ ಮೇಲುಕೋಟೆ ಕ್ಷೇತ್ರವಾಗಿ ನಾಮಕರಣಗೊಂಡಿತು. ಕ್ರಿಯಾಶೀಲರು, ಸಾಧಕರು, ಸಜ್ಜನರು, ರೈತಪರ ಹೋರಾಟ ಗಾರರು ಆಳ್ವಿಕೆ ನಡೆಸಿದ ಈ ಕ್ಷೇತ್ರದಲ್ಲಿ ಪಕ್ಷಾಂ ತರ ದೊಂಬರಾಟವನ್ನೂ ಕಾಣಬಹುದಾಗಿದೆ. 1952 ರಿಂದ 2018ರ ವರೆಗೆ ಮೇಲು ಕೋಟೆ ಕ್ಷೇತ್ರ 15 ಮಹಾ ಚುನಾವಣೆ ಕಂಡಿದ್ದು 10ಜನ ಶಾಸಕರಾಗಿದ್ದರೂ, ಈವರೆಗೆ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದ್ದ ರಿಂದ ಶಾಪಗ್ರಸ್ತ ಕ್ಷೇತ್ರ ಎಂಬ ಹಣೆ ಪಟ್ಟಿಯೂ ಇದಕ್ಕೆ ಅಂಟಿತ್ತು. ಕ್ಷೇತ್ರದಿಂದ 3ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಸಿ.ಎಸ್.ಪುಟ್ಟರಾಜು ಅವರು ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಇದರೊಂದಿಗೆ ಪಾಂಡವ ಪುರ ಶಾಪ ವಿಮೋಚನೆ ಪಡೆದಂತಾಗಿದೆ. ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಮೇಲು ಕೋಟೆ(ಪಾಂಡವಪುರ) ಹೊರತು ಪಡಿಸಿ ಮಂಡ್ಯ, ಮದ್ದೂರು, ಮಳವಳ್ಳಿ, ನಾಗ ಮಂಗಲ, ಕೆಆರ್‍ಪೇಟೆ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿನ ನಾಯಕರು ಸಚಿವ ಸ್ಥಾನ ಪಡೆದುಕೊಂಡಿದ್ದರು. ಹೀಗಾಗಿ ಸುದೀರ್ಘ 70 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಪಾಂಡವಪುರ ಸಚಿವ ಸ್ಥಾನವನ್ನೇ ಕಾಣದ ಕ್ಷೇತ್ರವೆಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಪಾಂಡವಪುರಕ್ಕೆ ಮಂತ್ರಿಸ್ಥಾನದ ವರ ದೊರೆಯಲು ಇನ್ನೆಷ್ಟು ವರ್ಷಗಳು ಬೇಕೆಂಬ ಕ್ಷೇತ್ರದ ಜನರ ಕೊರಗಿಗೆ ತೆರೆಬೀಳುತ್ತಿದೆ.ಬಿ.ವೈ ನೀಲೇಗೌಡ (2ಬಾರಿ), ಬಿ.ಚಾಮಯ್ಯ, ಎನ್.ಚನ್ನೇಗೌಡ, ಡಿ.ಹಲಗೇಗೌಡ (2 ಬಾರಿ), ಕೆ.ಆರ್.ರಾಜಗೋಪಾಲ್, ಕೆ.ಕೆಂಪೇ ಗೌಡ(3 ಬಾರಿ), ಕೆ.ಎಸ್.ಪುಟ್ಟಣ್ಣಯ್ಯ, ಸಿ.ಎಸ್.ಪುಟ್ಟರಾಜು(3 ಬಾರಿ) ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಇದುವರೆಗೂ ಯಾರೂ ಸಹ ಮಂತ್ರಿ ಯಾಗಿರಲಿಲ್ಲ. 3ನೇ ಬಾರಿಗೆ ಆಯ್ಕೆಯಾಗಿ ರುವ ಸಿ.ಎಸ್.ಪುಟ್ಟರಾಜುಗೆ ಮಾತ್ರ ಮಂತ್ರಿ ಯಾಗುವ ಯೋಗ ಇದೀಗ ಕೂಡಿ ಬಂದಿದೆ. ಕೂಡಿ ಬಂದ ಯೋಗ: ಈ ಬಾರಿ ಸಚಿವನಾಗುತ್ತೇನೆ. ಮಂತ್ರಿ ಯೋಗವನ್ನೇ ಕಾಣದ ಕ್ಷೇತ್ರವೆಂದು ಮೇಲುಕೋಟೆಗೆ ಅಂಟಿರುವ ಕಳಂಕ ದೂರ ಮಾಡುತ್ತೇನೆ. ಆದ್ದರಿಂದ ನನ್ನನ್ನು ಗೆಲ್ಲಿಸಿ ಎಂದು ಕ್ಷೇತ್ರದ ತುಂಬೆಲ್ಲಾ ಭರ್ಜರಿ ಪ್ರಚಾರ ಮಾಡಿ ಅಧಿಕ ಮತಗಳಿಂದ ಆಯ್ಕೆಯಾಗಿ ರುವ ಸಿ.ಎಸ್.ಪುಟ್ಟರಾಜು ಅವರಿಗೆ ಜೆಡಿ ಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಸಚಿವರಾಗುವ ಯೋಗ ಬಂದೊದಗಿದೆ. ಜಿಲ್ಲೆಯಿಂದ ಇಬ್ಬರಿಗೆ ಸಚಿವ ಯೋಗ: ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರ ಮಂತ್ರಿ ಲಾಬಿ ಬಿರುಸು ಗೊಂಡಿತ್ತು. ಅಂತೆಯೇ ಮಾಜಿ ಸಂಸದ, ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು ಮತ್ತು ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಸಂಪುಟ ದರ್ಜೆ ಖಾತೆ ಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್.ಡಿ.ಜಯರಾಂ, ಕೆ.ಎನ್. ನಾಗೇ ಗೌಡರ ಬಳಿಕ ಇಬ್ಬರು ಒಟ್ಟಿಗೆ ಸಚಿವರಾ ಗುವ ಅವಕಾಶ ಮಂಡ್ಯ ಜಿಲ್ಲೆಗೆ ಒದಗಿ ಬಂದಿದೆ. ಸಿ.ಎಸ್.ಪುಟ್ಟರಾಜು ಸಾರಿಗೆ ಮಂತ್ರಿ, ಡಿ.ಸಿ.ತಮ್ಮಣ್ಣ ಉನ್ನತ ಶಿಕ್ಷಣ ಮಂತ್ರಿ ಆಗುವ ಸಾಧ್ಯತೆಗಳಿವೆ. ಮಂತ್ರಿ ಸ್ಥಾನಕ್ಕೆ ಮಾನದಂಡ ಏನು?: ಶಾಸಕ ಡಿ.ಸಿ.ತಮ್ಮಣ್ಣ ಎರಡು ಬಾರಿ ಕಾಂಗ್ರೆಸ್ ನಿಂದ ಮತ್ತು ಎರಡು ಬಾರಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದು, 4 ಬಾರಿ ಶಾಸಕರಾಗಿ ಆಡಳಿತ ನಡೆಸಿದ ಅನುಭವದ ಜೊತೆಗೆ ದೇವೇಗೌಡರ ನೆಂಟಸ್ಥಿಕೆ ಮತ್ತೊಂದು ಮುಖ್ಯ ಮಾನದಂಡವಾಗಿದೆ. ಈ ಹಿನ್ನೆಲೆ ಯಲ್ಲಿ ಡಿ.ಸಿ.ತಮ್ಮಣ್ಣ ಅವರಿಗೆ ನಿರೀಕ್ಷೆ ಯಂತೆಯೇ ಸಚಿವ ಸ್ಥಾನ ಸಿಕ್ಕಿದೆ. ಒಂದು ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ಸಿಕ್ಕರೂ ಆಶ್ಚರ್ಯಪಡುವಂತಿಲ್ಲ. ಈಗಾಗಲೇ ಎನ್.ಚಲುವರಾಯಸ್ವಾಮಿ ಅವರ ತೆರವಾದ ಜೆಡಿಎಸ್‍ನ ಜಿಲ್ಲಾ ನಾಯಕತ್ವ ವನ್ನು ವಹಿಸಿಕೊಂಡಿರುವ ಸಿ.ಎಸ್.ಪುಟ್ಟ ರಾಜು 3 ಬಾರಿ ಜೆಡಿಎಸ್‍ನಿಂದಲೇ ಶಾಸಕ ರಾಗಿ ಆಯ್ಕೆಯಾಗಿ 4 ವರ್ಷಗಳ ಕಾಲ ಸಂಸದರಾಗಿ ಕೂಡ ಅಧಿಕಾರ ನಡೆಸಿದ್ದಾರೆ. 2004ರಲ್ಲಿ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಕೂಡ ಸಚಿವರಾಗುವ ಸಾಧ್ಯತೆ ಇತ್ತಾದರೂ ಚಲುವರಾಯಸ್ವಾಮಿ ಅವರಿಗೆ ಆದ್ಯತೆ ನೀಡಿದ ಪರಿಣಾಮ ಆ ಸಂದರ್ಭದಲ್ಲಿ ಪುಟ್ಟರಾಜು ಅವರಿಗೆ ಮಂತ್ರಿಗಿರಿ ಒಲಿಯಲಿಲ್ಲ. ಹೀಗಾಗಿ ಈ ಬಾರಿ ಸಿ.ಎಸ್. ಪುಟ್ಟರಾಜುಗೆ ಮಂತ್ರಿಸ್ಥಾನ ಪಕ್ಕಾ ಎನ್ನ ಲಾಗುತ್ತಿದ್ದ ಮಾತು ಇದೀಗ ನಿಜವಾಗಿದೆ. ಇದರ ನಡುವೆ ಬಂಡಾಯ ಶಾಸಕರಾದ ಎನ್.ಚಲುವರಾಯಸ್ವಾಮಿ ಮತ್ತು ರಮೇಶ್‍ಬಾಬು ಬಂಡಿಸಿದ್ದೇಗೌಡರನ್ನು ಹಣ ಯಲೇಬೇಕೆಂದ ಶಪಥÀ ಮಾಡಿರುವ ಜೆಡಿಎಸ್ ವರಿಷ್ಠರು ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲದ ಕೆ.ಸುರೇಶ್‍ಗೌಡರಿಗೆ ಕೊನೆಗಳಿಗೆಯಲ್ಲಿ ಮಂತ್ರಿಸ್ಥಾನ ಕೊಟ್ಟರೂ ಅಚ್ಚರಿಯಿಲ್ಲ. ಎಸ್‍ಸಿ ಕೋಟಾದಿಂದ ಮಳವಳ್ಳಿಯ ಅನ್ನದಾನಿ ಹೆಸರೂ ಕೂಡ ಚಾಲ್ತಿಯಲ್ಲಿತ್ತು. 3 ಬಾರಿ ಶಾಸಕರಾಗಿರುವ ಮಂಡ್ಯದ ಎಂ. ಶ್ರೀನಿವಾಸ್, 2 ಬಾರಿ ಶಾಸಕರಾಗಿರುವ ಕೆ.ಆರ್.ಪೇಟೆಯ ನಾರಾಯಣಗೌಡ ಕೂಡ ಸಚಿವ ಸ್ಥಾನದ ಪೈಪೋಟಿ ಯಲ್ಲಿದ್ದಾರೆ ಎನ್ನಲಾಗುತ್ತಿದೆ. ಹೊರಗಿನವರೇ ಹೆಚ್ಚು ಬಾರೀ ಉಸ್ತುವಾರಿ ಮಂತ್ರಿ ಸ್ಥಳೀಯ ನಾಯಕರಿಗಿಂತ ಹೊರಗಿನವರೇ ಜಿಲ್ಲಾ ಉಸ್ತು ವಾರಿ ಸಚಿವರಾಗಿರುವ ಇತಿಹಾಸ ಜಿಲ್ಲೆಗಿದೆ. ಸುಮಾರು 9 ಮಂದಿ ಜಿಲ್ಲಾ ಮಂತ್ರಿಯಾಗಿರುವ ದಾಖಲೆಯಿದೆ. ಜಿಲ್ಲೆಯ ವರು 5 ಬಾರಿ ಉಸ್ತುವಾರಿ ಸಚಿವರಾಗಿದ್ದಾರೆ. 1989ರಲ್ಲಿ ಎಸ್.ಎಂ.ಕೃಷ್ಣ, ಆತ್ಮಾನಂದ, ವಿರೇಂದ್ರ ಪಾಟೀಲ್ ಸಂಪುಟದಲ್ಲಿ ಸಚಿವರಾಗಿದ್ದರು. ಆಗ ಮಂಡ್ಯ ಉಸ್ತುವಾರಿ ಸಚಿವರಾಗಿದ್ದವರು ಮೈಸೂರಿನ ಟಿ.ಎನ್.ನರಸಿಂಹಮೂರ್ತಿ. 1999ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿವಣ್ಣ, ಬಿ.ಕೆ.ಚಂದ್ರಶೇಖರ್, ಟಿ.ಬಿ. ಜಯಚಂದ್ರ ಕಾರ್ಯನಿರ್ವಹಿಸಿದರೆ. 2004ರ ಸಮ್ಮಿಶ್ರ ಸರ್ಕಾರ (ಕಾಂಗ್ರೆಸ್-ಜೆಡಿಎಸ್)ದಲ್ಲಿ ಚಲುವರಾಯಸ್ವಾಮಿ ಆರೋಗ್ಯ ಸಚಿವ ಹಾಗೂ ಜೆಡಿಎಸ್-ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. 2008ರಲ್ಲಿ ಪಕ್ಷೇತರವಾಗಿ ಗೆದ್ದಿದ್ದ ಪಿ.ಎಂ.ನರೇಂದ್ರಸ್ವಾಮಿ, ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಆಗ ರಾಮಚಂದ್ರೇಗೌಡ, ಸಿ.ಪಿ.ಯೋಗೇಶ್ವರ್, ಆರ್.ಅಶೋಕ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2013ರಲ್ಲಿ ಅಂಬರೀಶ್ ವಸತಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಅವರು ಸಚಿವ ಸ್ಥಾನ ಕಳೆದುಕೊಂಡ ಬಳಿಕ ಡಿ.ಕೆ.ಶಿವಕುಮಾರ್, ನಂತರ ಎಂ.ಕೃಷ್ಣಪ್ಪ ಸಚಿವರಾಗಿದ್ದುದನ್ನು ಇಲ್ಲಿ ಕಾಣಬಹುದಾಗಿದೆ. ಒಟ್ಟಾರೆ ಈ ಬಾರಿ ಮಂತ್ರಿಗಿರಿಯ ಡಬಲ್ ಧಮಾಕ ಪಡೆಯುವ ಭಾಗ್ಯ ಪಡೆದಿರುವ ಸಕ್ಕರೆ ನಾಡು. ಮುಂದೆ ಯಾವ ರೀತಿಯ ಅಭಿವೃದ್ಧಿಯ ಪಥವನ್ನು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ. ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕøತಿಕ ನಗರಿ ಮೈಸೂರು ರಾಜಮಾರ್ಗದ ನಡುವೆ ಇದ್ದರೂ ಬೆಳವಣ ಗೆಯನ್ನೇ ಕಾಣದೆ ನಗರವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ, ದೊಡ್ಡ ಹಳ್ಳಿಯಂತಿರುವ ಮಂಡ್ಯದ ಹಣೆಬರಹವನ್ನು ಇದೀಗ ಮಂತ್ರಿಗಳಾಗಿ ಬರುತ್ತಿರುವ ಸಚಿವದ್ವಯರು ಬದಲಾಯಿಸುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಈ ಹಿಂದೆ ಮೂವರಿಗೆ ಸಚಿವ ಭಾಗ್ಯ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಮೂವರು ಮಂಡ್ಯ ಜಿಲ್ಲೆಯಲ್ಲೇ ಸಚಿವರಾಗಿದ್ದರು. ಎಸ್.ಡಿ.ಜಯರಾಂ, ಕೆ.ಎನ್.ನಾಗೇಗೌಡ, ಬಿ.ಸೋಮ ಶೇಖರ್ ಸಚಿವರಾಗಿದ್ದರು. ವಿಶೇಷವೆಂದರೆ ಮೂವರು ಕೂಡ ಕ್ಯಾಬಿನೇಟ್ ಸಚಿವ ರಾಗಿದ್ದರು. ಜತೆಗೆ ಆಗ ಎಸ್.ಡಿ.ಜಯರಾಂ ಉಸ್ತುವಾರಿ ಸಚಿವರಾಗಿದ್ದರು. ಅವರ ಮರಣಾನಂತರ ನಾಗೇಗೌಡ ಉಸ್ತುವಾರಿ ಸಚಿವರಾದರು. ಅದಕ್ಕೂ ಮೊದಲು ವೀರಪ್ಪ ಮೋಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಎಸ್.ಎಂ.ಕೃಷ್ಣ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಎಂ.ಎಸ್.ಆತ್ಮಾನಂದ ಸಣ್ಣ ನೀರಾವರಿ, ಕೆ.ಎನ್.ನಾಗೇಗೌಡ ಪಶುಸಂಗೋಪನಾ ಸಚಿವರಾಗಿದ್ದರು.
ಸುಮಾರು 6 ತಿಂಗಳಿಂದೀಚೆಗೆ 40ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾದರು. ಎನ್‌ಆರ್‌ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಇವರು ಶ್ರಮಿಸಿದ್ದರು. ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.24ರಿಂದ ಆರಂಭವಾಗಲಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಕೋವಿಡ್ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ಚಾಲನೆ ನೀಡಲಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಆಶಯದಂತೆ ಮಂಗಳೂರು ದಸರಾ ಮಹೋತ್ಸವವು ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಕೋವಿಡ್-19 ವಾರಿಯರ್ ಆಗಿ ಅವಿರತ ಶ್ರಮಿಸಿದ ಡಾ ಆರತಿಕೃಷ್ಣ ಅವರನ್ನು ಮಂಗಳೂರು ದಸರಾ ಮಹೋತ್ಸದ ಚಾಲನೆಗೆ ಆಮಂತ್ರಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಡಾ. ಆರತಿ ಕೃಷ್ಣ ಸಂಕ್ಷಿಪ್ತ ವಿವರ ಡಾ. ಆರತಿಕೃಷ್ಣ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಜನಿಸಿದ್ದು ಉಡಪಿಯಲ್ಲಿ. ಇವರ ತಂದೆ ಬೇಗಾನೆ ರಾಮಯ್ಯ, ತಾಯಿ ಸೀತಾ ಬಿ. ರಾಮಯ್ಯ. ತಂದೆ ಶೃಂಗೇರಿ ಎನ್.ಆರ್. ಪುರದಲ್ಲಿ ವಕೀಲರಾಗಿದ್ದು, ಶೃಂಗೇರಿ ಶಾಸಕರಾಗಿ, ರಾಜ್ಯ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವರಾಗಿದ್ದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಅನಿವಾಸಿ ಭಾರತೀಯರು ಯಾರೇ ಸಂಕಷ್ಟಕ್ಕೀಡಾದರೂ ಕೂಡಲೇ ಸ್ಪಂದಿಸಿ ಅದಕ್ಕೆ ಪರಿಹಾರ ಒದಗಿಸಿದವರು ಡಾ. ಆರತಿ ಕೃಷ್ಣ ಅವರು. ಸುಮಾರು 6 ತಿಂಗಳಿಂದೀಚೆಗೆ 40ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾದರು. ಎನ್‌ಆರ್‌ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಇವರು ಶ್ರಮಿಸಿದ್ದರು. ತಮ್ಮ ಸೇವೆಯಲ್ಲಿ ಯಾವತ್ತೂ ಅಪೇಕ್ಷೆ – ಪ್ರಚಾರ ಬಯಸದೆ ಇಡೀ ಜೀವನವನ್ನು ಇತರರಿಗೆ ಮುಡಿಪಾಗಿಟ್ಟು ನೊಂದವರ ಪಾಲಿಗೆ ಆಸರೆಯಾಗಿದ್ದರು. ಬಹಳ ತಾಳ್ಮೆ, ಸಹನೆಯ ಮೂಲಕ ಸ್ಪಂದಿಸುತ್ತಿರುವ ಧೀರ ವನಿತೆ. ಜಗತ್ತಿನಾದ್ಯಂತ ಇರುವ ಹಲವಾರು ದೇಶಗಳ ರಾಯಭಾರಿಗಳ ನಿರಂತರ ಸಂಪರ್ಕದಿಂದ ಚೀನಾ, ಇಟಲಿ, ಆಸ್ಟ್ರೇಲಿಯಾ. ಅಮೇರಿಕ. ಫಿಲಿಪೈನ್ಸ್, ಸ್ಪೇನ್, ಫಿನ್‌ಲ್ಯಾಂಡ್‌, ಮಲೇಷಿಯಾ, ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್, ಪೋಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್, ಕೊಲ್ಲಿ ರಾಷ್ಟ್ರಗಳು ಮೊದಲಾದ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಹಾಗೂ ಇತರ ರಾಷ್ಟ್ರಗಳ ಪ್ರಜೆಗಳು ತಮ್ಮ ಬಳಿ ಸಹಾಯಯಾಚಿಸಿ ಬಂದವರಿಗೆ ಸೂಕ್ತ ವ್ಯವಸ್ಥೆ ಮಾಡಿ ಲಕ್ಷಾಂತರ ಜನರ ಮನ ಗೆದ್ದಿದ್ದಾರೆ. ಸಂದ ಪ್ರಶಸ್ತಿಗಳು ಹತ್ತಾರು ಆರತಿ ಕೃಷ್ಣ ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬೆಳೆದವರು. ಅಧಿಕಾರಕ್ಕಾಗಿ ಯಾವತ್ತೂ ಲಾಬಿ ಮಾಡಿದವರಲ್ಲ, ಹಿಂದೆ ಬಿದ್ದವರಲ್ಲ. ಇವರ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ, ಸಹ್ಯಾದ್ರಿ ಸಂಘದ ಗೌರವ ಪ್ರಶಸ್ತಿ, ಮಹಾತ್ಮಗಾಂಧಿ ಸಮ್ಮಾನ ಅವಾರ್ಡ್ ಬ್ಯಾಂಕಾಕ್‌ನಲ್ಲಿ, ದುಬೈ ಕನ್ನಡ ಕಾಯಕ ರತ್ನ , ಅಮೆರಿಕಾದ ಮೆರಿಲ್ಯಾಂಡ್ ರಾಜ್ಯದ ಗವರ್ನರ್‌ನಿಂದ ಇಂಡಿಯನ್ ಕಮ್ಯೂನಿಟಿ ಎಡ್ವಕೇಟ್ ಪ್ರಶಸ್ತಿ ಅರಸಿ ಬಂದಿವೆ. ದೇಶ-ವಿದೇಶದಲ್ಲಿ ಸಲ್ಲಿಸಿದ ಕೊಡುಗೆಯನ್ನು ಮೆಚ್ಚಿದ ಜನ ‘ಮಲೆನಾಡ ಇಂದಿರಾ’ ಬಿರುದನ್ನು ನೀಡಿದ್ದಾರೆ. PrevPreviousನಮ್ಮ ದಸರಾ ನಮ್ಮ ಸುರಕ್ಷೆ Nextಶೋಷಿತರಿಗೆ, ದುರ್ಬಲರಿಗೆ, ಶೂದ್ರರೆನಿಸಿದವರಿಗೆ ಆತ್ಮಸ್ಥೈರ್ಯ ಗೌರವದ ಬದುಕು ನೀಡಿದ ತಾಣ ಶ್ರೀ ಗೋಕರ್ಣನಾಥ ಕ್ಷೇತ್ರNext
Kannada News » World » Taliban behead junior volleyball player who was part of Afghanistan women national team Shocking News Shocking News: ವಾಲಿಬಾಲ್ ಆಟಗಾರ್ತಿಯ ತಲೆ ಕತ್ತರಿಸಿ ಕೊಂದ ತಾಲಿಬಾನ್; ಅಫ್ಘಾನ್​ ಮಹಿಳೆಯರಿಗೆ ನರಕ ದರ್ಶನ Afghanistan Crisis: ಅಫ್ಘಾನಿಸ್ತಾನದ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿರುವ ಮಹಾಜಾಬಿನ್ ಹಕೀಮಿ ಎಂಬಾಕೆಯನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಹತ್ಯೆ ಮಾಡಲಾಗಿದೆ. ಆದರೆ, ಉಗ್ರರು ಆಕೆಯ ಕುಟುಂಬದವರಿಗೆ ಈ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದರು. ತಾಲಿಬಾನ್ ಉಗ್ರರಿಂದ ಕೊಲೆಯಾದ ಅಫ್ಘಾನಿಸ್ತಾನದ ವಾಲಿಬಾಲ್ ಕ್ರೀಡಾಪಟು TV9kannada Web Team | Edited By: Sushma Chakre Oct 21, 2021 | 5:53 PM ಕಾಬೂಲ್: ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನ್ ಉಗ್ರರು (Taliban Terrorists) ವಶಪಡಿಸಿಕೊಂಡ ನಂತರ ಅಲ್ಲಿನ ಪರಿಸ್ಥಿತಿಯೇ ಬದಲಾಗಿದೆ. ಅಫ್ಘಾನ್​ನ ಮಹಿಳೆಯರು ಮತ್ತು ಮಕ್ಕಳು ತಾಲಿಬಾನ್ ಸರ್ಕಾರದ ಅಧೀನದಲ್ಲಿ ಬದುಕುವುದು ಕೂಡ ಕಷ್ಟವಾಗಿದೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಿತ್ತುಕೊಂಡಿರುವ ತಾಲಿಬಾನ್ ಉಗ್ರರು ಅವರ ಪಾಲಿಗೆ ದೇಶವನ್ನು ನರಕವಾಗಿಸಿದ್ದಾರೆ. ಇದೀಗ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಷ್ಟ್ರೀಯ ಮಹಿಳಾ ವಾಲಿಬಾಲ್ ತಂಡದ (Afghanistan Volleyball Team) ಆಟಗಾರ್ತಿಯ ತಲೆ ಕತ್ತರಿಸಿ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಾಲಿಬಾಲ್ ತಂಡದ ಕೋಚ್, ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿರುವ ಮಹಾಜಾಬಿನ್ ಹಕೀಮಿ ಎಂಬಾಕೆಯನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಹತ್ಯೆ ಮಾಡಲಾಗಿದೆ. ಆದರೆ, ಉಗ್ರರು ಆಕೆಯ ಕುಟುಂಬದವರಿಗೆ ಈ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದರಿಂದ ಯಾರಿಗೂ ಈ ಭೀಕರ ಹತ್ಯೆಯ ಬಗ್ಗೆ ತಿಳಿಯಲಿಲ್ಲ ಎಂದು ತಿಳಿಸಿದ್ದಾರೆ. ಅಶ್ರಫ್ ಘನಿ ಸರ್ಕಾರದ ಪತನದ ಮೊದಲು ಕಾಜೂಬ್ ಮುನ್ಸಿಪಾಲಿಟಿ ವಾಲಿಬಾಲ್ ಕ್ಲಬ್‌ಗಾಗಿ ಮಹಜಾಬಿನ್ ಆಟವಾಡಿದ್ದರು. ಇವರು ಕ್ಲಬ್​ನ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ, ಕೆಲವು ದಿನಗಳ ಹಿಂದೆ ಮಹಜಾಬಿನ್ ತಲೆ ಕತ್ತರಿಸಿದ ಮತ್ತು ರಕ್ತಸಿಕ್ತವಾದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇದು ಬಹಳ ಚರ್ಚೆಗೆ ಕಾರಣವಾಗಿತ್ತು. ಆಗಸ್ಟ್​ನಲ್ಲಿ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸುವ ಮುನ್ನ ತಂಡದ ಇಬ್ಬರು ಆಟಗಾರರು ಮಾತ್ರ ದೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಅಫ್ಘಾನ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಕೋಚ್ ಹೇಳಿದ್ದಾರೆ. ಮಹಜಾಬಿನ್ ಹಕೀಮಿ ಅಫ್ಘಾನ್​ನಲ್ಲಿ ಉಳಿದ ಅನೇಕ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರು. ಅಫ್ಘಾನ್ ದೇಶವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಮಹಿಳಾ ಕ್ರೀಡಾಪಟುಗಳನ್ನು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನಿಸಿದೆ. ಈಗಾಗಲೇ ಹಲವು ಕ್ರೀಡಾಪಟುಗಳು ದೇಶ ಬಿಟ್ಟು ಹೋಗಿರುವುದರಿಂದ ಉಗ್ರರ ಕೈಗೆ ಯಾರೂ ಸಿಕ್ಕಿರಲಿಲ್ಲ. ಮಹಜಾಬಿನ್ ಅವರ ಭೀಕರ ಕೊಲೆ ಅಫ್ಘಾನಿಸ್ತಾನದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ವಾರ, ಫಿಫಾ ಮತ್ತು ಕತಾರ್ ಸರ್ಕಾರವು ಅಫ್ಘಾನಿಸ್ತಾನದಿಂದ ರಾಷ್ಟ್ರೀಯ ಫುಟ್​ಬಾಲ್ ತಂಡದ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರನ್ನು ಒಳಗೊಂಡಂತೆ 100 ಮಹಿಳಾ ಫುಟ್​ಬಾಲ್ ಆಟಗಾರರನ್ನು ಸ್ಥಳಾಂತರಿಸಿತ್ತು. ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಕ್ರೀಡೆ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವುದು ಸ್ಥಗಿತಗೊಂಡಿವೆ. ಬಹುಪಾಲು ಅಫ್ಘಾನ್ ಹುಡುಗಿಯರು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.
ಫಿರ್ಯಾದಿ ಜೈಶ್ರೀ ಗಂಡ ರಾಜಕುಮಾರ ಶ್ರೀಮಂಗಲೆ ವಯ: 40 ವರ್ಷ, ಸಾ: ಫುಲಕುರ್ತಿ, ಸದ್ಯ: ಹೌಸಿಂಗ ಬೊರ್ಡ ಕಾಲೋನಿ ಬೀದರ ರವರ ಗಂಡನಾದ ರಾಜಕುಮಾರ ತಂದೆ ನಾರಾಯಾಣರಾವ ಶ್ರಿಮಂಗಲೆ ವಯ: 48 ವರ್ಷ, ರವರು ಸುಮಾರು ದಿವಸಗಳಿಂದ ಸರಾಯಿ ಕುಡಿಯುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದು ಸಮಯಕ್ಕೆ ಸರಿಯಾಗಿ ಊಟ ಮಾಡಲಾರದೆ ದಿನಾಲು ಸರಾಯಿ ಕುಡಿಯುತ್ತಾ ಬಂದಿರುತ್ತಾರೆ. ಗಂಡನಿಗೆ ಈ ಹಿಂದೆ ಸುಮಾರು 2-3 ಸಾರಿ ಆರೋಗ್ಯ ಸರಿ ಇರಲಾದ ಸಮಯಕ್ಕೆ ಆಸ್ಪತ್ರೆಗೆ ತೋರಿಸಿದಾಗ ವೈದ್ಯರು ಗಂಡನ ಲಿವರ ಮತ್ತು ದೇಹದ ಇತರೆ ಭಾಗಗಳು ಡ್ಯಾಮೇಜ ಆಗಿದ್ದು ಸರಾಯಿ ಕುಡಿಯುವುದು ಬಿಡಬೇಕೆಂದು ತಿಳಿಸಿರುತ್ತಾರೆ, ಹೀಗಿರುವಲ್ಲಿ ದಿನಾಂಕ 21-05-2021 ರಂದು ರಂದು ಫಿರ್ಯಾದಿಯು ಮನೆಯಲ್ಲಿರುವಾಗ ಗಂಡ ಸರಾಯಿ ಕುಡಿದು ಮನೆಗೆ ಬಂದು ಇನ್ನೂ ಸರಾಯಿ ಕುಡಿಯಲು ನನಗೆ ಹಣ ಬೇಕು ಅಂತ ಫಿರ್ಯಾದಿಯೊಂದಿಗೆ ತಕರಾರು ಮಾಡುವಾಗ ಫಿರ್ಯಾದಿಯು ಅವರಿಗೆ ಸುಮ್ಮನೆ ಏಕೆ ಸರಾಯಿ ಕುಡಿಯುತ್ತಿದ್ದರಿ ಈಗ ಸುಮಾರು 2-3 ದಿವಸಗಳಿಂದ ಹೊಟ್ಟೆಗೆ ಊಟ ಮಾಡಲಾರದೆ ಸರಾಯಿ ಏಕೆ ಕುಡಿಯುತ್ತೀರಿ ಅಂತ ಅಂದಾಗ ಒಮ್ಮೆಲೇ ಮನೆಯಲಿದ್ದ ಬತಾಯಿ ತೆಗೆದುಕೊಂಡು ತನ್ನನ್ನು ತಾನು ಹೊಡೆದುಕೊಂಡಾಗ ಮಕ್ಕಳಾದ ಪವನ ಮತ್ತು ಪ್ರಮೊದ ರವರು ತಡೆದಾಗ ಬತಾಯಿ ಗಂಡನ ಎದೆಯ ಭಾಗದಲ್ಲಿ ಹತ್ತಿದಾಗ ತರಚಿದ ರಕ್ತಗಾಯವಾಗಿರುತ್ತದೆ, ಕೂಡಲೇ ಅವರಿಗೆ ಚಿಕಿತ್ಸೆ ಕುರಿತು ಮೋಟಾರ ಸೈಕಲ ಮೇಲೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 22-05-2021 ರಂದು ಫಿರ್ಯಾದಿಯ ಗಂಡ ಮೃತಪಟ್ಟಿರುತ್ತಾರೆ, ಗಂಡನಾದ ರಾಜಕುಮಾರ ರವರು ತನ್ನ ಎದೆಯಲ್ಲಿ ಆದ ಗಾಯದಿಂದಲೋ? ಅಥವಾ ಇನ್ನಾವುದೋ? ಕಾಯಿಲೆಯಿಂದ ಮೃತಪಟ್ಟಿರುತ್ತಾರೆಂಬ ಬಗ್ಗೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 24/2021, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 22-05-2021 ರಂದು ಬೊಳೆಗಾಂವ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣ ಪಣಕ್ಕೆ ಹಚ್ಚಿ ಇಸ್ಪಿಟ ಎಲೆಗಳ ನಸಿಬೀನ ಜೂಜಾಟ ಆಡುತ್ತಿದ್ದಾರೆ ಅಂತ ನಂದಕುಮಾರ ಪಿ.ಎಸ.ಐ ಮೇಹಕರ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೊಳೆಗಾಂವ ಗ್ರಾಮಕ್ಕೆ ಹೋಗಿ ಅಲ್ಲಿಯ ಹನುಮಾನ ಮಂದಿರ ಹತ್ತಿರ ಮರೆಯಾಗಿ ನಿಂತು ನೋಡಲು ಬೊಳೆಗಾಂವ ಗ್ರಾಮದ ಹನುಮಾನ ಮಂದಿರ ಹತ್ತಿರ ಹಿಂದುಗಡೆ ಹುಣಸಿ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸೌದಾಗರ ತಂದೆ ನಿಂಗಪ್ಪ ಮೇತ್ರೆ ವಯ: 38 ವರ್ಷ, ಜಾತಿ: ಎಸ.ಟಿ ಗೊಂಡ, 2) ಗಣೇಶ ತಂದೆ ಪುಂಡಲಿಕರಾವ ಬಿರಾದಾರ ವಯ: 40 ವರ್ಷ, ಜಾತಿ: ಮರಾಠಾ, 3) ಹಣಮಂತ ತಂದೆ ಬಸವರಾಜ ಧಬಾಲೆ ವಯ: 35 ವರ್ಷ, ಜಾತಿ: ಲಿಂಗಾಯತ, 4) ಓಂಕಾರ ತಂದೆ ಬಾಬುರಾವ ಧಬಾಲೆ ವಯ: 44 ವರ್ಷ, ಜಾತಿ: ಲಿಂಗಾಯತ, 5) ಏಕನಾಥ ತಂದೆ ಉಮಾಕಾಂತ ಬಿರಾದಾರ ವಯ: 48 ವರ್ಷ, ಜಾತಿ: ಮರಾಠಾ ಮತ್ತು 6) ರಾಮಚಂದ್ರ ತಂದೆ ವೈಜಿನಾಥ ನಳಗಿರೆ ವ: 39 ವರ್ಷ, ಜಾತಿ: ಲಿಂಗಾಯತ. ಎಲ್ಲರೂ ಸಾ: ಬೊಳೆಗಾಂವ ಇವರೆಲರಲರೂ ದುಂಡಾಗಿ ಕುಳಿತು ಹಣ ಪಣಕ್ಕೆ ಹಚ್ಚಿ ಅಂದರ ಬಹಾರ ಅನ್ನುವ ನಸೀಬಿನ ಇಸ್ಪಿಟ ಎಲೆ ಜೂಜಾಟ ಆಡುತ್ತಿರುವುದನ್ನು ಖಾತ್ರಿ ಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಹಿಡಿದುಕೊಂಡು ಅವರಿಂದ ಒಟ್ಟು 1270/- ರೂ. ನಗದು ಹಣ ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಾರ್ಕೇಟ್ ಪೊಲೀಸ್ ಠಾಣೆ ಅಪರಾಧ ಸಂ. 31/2021, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 22-05-2021 ರಂದು ಪೊಲೀಸ್ ಚೌಕ ಹತ್ತಿರ ಒಬ್ಬ ವ್ಯಕ್ತಿ ಅನಧಿಕ್ರತವಾಗಿ ಯಾವುದೇ ಲೈಸನ್ಸ ಇಲ್ಲದೇ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಕು.ಸಂಗೀತಾ ಪಿಎಸಐ(ಕಾಸೂ) ಮಾರ್ಕೇಟ್ ಪೊಲೀಸ್ ಠಾಣೆ ಬೀದರ ರವರೊಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಪಂಚರ ಸಮಕ್ಷಮ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಅವಿನಾಶ ತಂದೆ ರವೀಂದ್ರ ದೊಡ್ಡಮನಿ ವಯ: 29 ವರ್ಷ, ಜಾ: ಎಸ್.ಸಿ ಹೊಲಿಯಾ, ಸಾ: ಗೊರನಳ್ಳಿ, ತಾ: ಜಿ: ಬೀದರ ಇತನ ಮೇಲೆ ದಾಳಿ ಮಾಡಿ ಆತನನ್ನು ದಸ್ತಗಿರಿ ಮಾಡಿ ಸದರಿಯವನ ಹತ್ತಿರವಿದ್ದ ಓರಿಜಿನಲ್ ಚಾಯಿಸ್ ವಿಸ್ಕಿ 90 ಎಮ.ಎಲ್ ನ 49 ಟೆಟ್ರಾ ಪ್ಯಾಕಗಳು ಅ.ಕಿ 1715/- ರೂ. ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 57/2021, ಕಲಂ. 457, 380 ಐಪಿಸಿ :- ಯಾರೋ ಅಪರಿಚಿತ ಕಳ್ಳರು ದಿನಾಂಕ 21-05-2021 ರಂದು 2200 ಗಂಟೆಯಿಂದ ದಿನಾಂಕ 22-05-2021 ರಂದು 0600 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಅಂಕುಶ ತಂದೆ ಪಂಡಿತರಾವ ಭುಸಾರೆ ಸಾ: ಹುಲಸೂರ, ತಾ: ಹುಲಸೂರ ರವರ ವೈನ್ ಶಾಪ್ ಅಂಗಡಿಯ ಮೇಲೆ ಇರುವ ತಗಡಗಳ ನಟ ಬೋಲ್ಟಗಳು ತೆಗೆದು ಅಂಗಡಿಯ ಒಳಗಡೆ ಪ್ರವೇಶ ಮಾಡಿ ಅಂಗಡಿಯಲ್ಲಿರುವ 1) 60 ಎಂ.ಎಲ್ ವುಳ್ಳ 12 ಬ್ಲ್ಯಾಕ & ವೈಟ್ ಸರಾಯಿ ಬಾಟಲಗಳು ಅ.ಕಿ 2,376/- ರೂ., 2) 180 ಎಂ.ಎಲ್ ವುಳ್ಳ 06 ವಿಲಿಯಮ ಲಾರ್ಸನ್ಸ ಅ.ಕಿ 2,850/- ರೂ., 3) 180 ಎಂ.ಎಲ್ ವುಳ್ಳ 10 ಬ್ಲ್ಯಾಂಡರ ಸ್ಪಾಯಿಡ್ ವಿಸ್ಕಿ ಬಾಟಲಗಳು ಅ.ಕಿ 4,510/- ರೂ., 4) 180 ಎಂ.ಎಲ್ ವುಳ್ಳ ಒಂದು ಸಿಗ್ನಿಚರ ವಿಸ್ಕಿ ಬಾಟಲ 448/- ರೂ., 5) 180 ಎಂ.ಎಲ್ ವುಳ್ಳ 48 ರಾಯಲ್ ಸ್ಟಾಗ ವಿಸ್ಕಿ ಬಾಟಲಗಳು ಅ.ಕಿ 15,744/- ರೂ., 6) 90 ಎಂ.ಎಲ್ ವುಳ್ಳ 76 ರಾಯಲ್ ಸ್ಟಾಗ ವಿಸ್ಕಿ ಬಾಟಲಗಳು ಅ.ಕಿ 12,464/- ರೂ., 7) 750 ಎಂ.ಎಲ್ ವುಳ್ಳ 03 ಐ.ಬಿ ವಿಸ್ಕಿ ಬಾಟಲಗಳು ಅ.ಕಿ 2463/- ರೂ., 8) 180 ಎಂ.ಎಲ್ ವುಳ್ಳ 173 ಐ.ಬಿ ವಿಸ್ಕಿ ಬಾಟಲಗಳು ಅ.ಕಿ 34,254/- ರೂ., 9) 750 ಎಂ.ಎಲ್ ವುಳ್ಳ ಒಂದು ಎಂ.ಸಿ ವಿಸ್ಕಿ ಸರಾಯಿ ಬಾಟಲ ಅ.ಕಿ 821/- ರೂ., 10) 180 ಎಂ.ಎಲ್ ವುಳ್ಳ 29 ಎಂ.ಸಿ ವಿಸ್ಕಿ ಸರಾಯಿ ಬಾಟಲಗಳು 5742/- ರೂ., 11) 750 ಎಂ.ಎಲ್ ವುಳ್ಳ 05 ಬ್ಯಾಗ ಪೈಪರ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 2200/- ರೂ., 12) 375 ಎಂ.ಎಲ್ ವುಳ್ಳ 06 ಬ್ಯಾಗ ಪೈಪರ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 1320/- ರೂ., 13) 180 ಎಂ.ಎಲ್ ವುಳ್ಳ 148 ಬ್ಯಾಗ ಪೈಪರ್ ವಿಸ್ಕಿ ಸರಾಯಿ ಬಾಟಲಗಳು ಅಕಿ 15,836/- ರೂ., 14) 90 ಎಂ.ಎಲ್ ವುಳ್ಳ 01 ಬ್ಯಾಗ ಪೈಪರ್ ವಿಸ್ಕಿ ಸರಾಯಿ ಬಾಟಲ ಅ.ಕಿ 68/- ರೂ., 15) 180 ಎಂ.ಎಲ್ ವುಳ್ಳ 96 ಆಫಿಸರ ಚಾಯಿಸ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 10,272/- ರೂ., 16) 180 ಎಂ.ಎಲ್ ವುಳ್ಳ 86 ಓ.ಟಿ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 7482/- ರೂ., 17) 90 ಎಂ.ಎಲ್ ವುಳ್ಳ 08 ಓರಿಜಿನಲ್ ಚಾಯಿಸ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 280/- ರೂ., 18) 375 ಎಂ.ಎಲ್ ವುಳ್ಳ 20 ಎಂ.ಸಿ ರಮ್ ಬಾಟಲಗಳು ಅ.ಕಿ 4400/- ರೂ., 19) 650 ಎಂ.ಎಲ್ ವುಳ್ಳ 70 ಕೆ.ಎಫ್ ಸ್ಟ್ರಾಂಗ ಬಿಯರ ಬಾಟಲಗಳು ಅ.ಕಿ 10,500/- ರೂ., 20) 650 ಎಂ.ಎಲ್ ವುಳ್ಳ 03 ಕೆ.ಎಫ್ ಪ್ರಿಮಿಯಮ್ ಬಿಯರ ಬಾಟಲಗಳು ಅ.ಕಿ 450/- ರೂ., 21) 330 ಎಂ.ಎಲ್ ವುಳ್ಳ 03 ಕೆ.ಎಫ್ ಪ್ರಿಮಿಯಮ್ ಬಿಯರ ಬಾಟಲಗಳು ಅ.ಕಿ 255/- ರೂ., ಹೀಗೆ ಒಟ್ಟು 1,34,955/- ರೂಪಾಯಿಯ ಸರಾಯಿ ಮತ್ತು ವಾಯಿನಶಾಪ ಅಂಗಡಿಯಲ್ಲಿ ಅಳವಡಿಸಿದ ಒಂದು ಸಿಸಿ ಟಿ.ವ್ಹಿ ಮತ್ತು ಡಿ.ವ್ಹಿ.ಆರ್. ಅ.ಕಿ 10,000/- ರೂ. ಹೀಗೆ ಒಟ್ಟು ಎಲ್ಲಾ 1,44,955/- ರೂ ಸರಾಯಿ ಬಾಟಲಗಳು ಹಾಗೂ ಸಿಸಿ ಟಿವ್ಹಿ. ಮತ್ತು ಡಿ.ವ್ಹಿ.ಆರ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ಫಿರ್ಯಾದಿ ವಿಘ್ನೇಶ ಮವೆಂತೂgÀ ತಂದೆ ವಿಷ್ಣುಮೂರ್ತಿಭಟ, ವಯ: 33 ವರ್ಷ, ಜಾತಿ: ಬ್ರಾಹ್ಮಣ, ಸಾ: ಕಲಾಯಿ ಮೂರು ಮನೆ ಪೋಸ್ಟ್‌ ಅರಳೆ, ಜಿ: ದಕ್ಷಿಣ ಕನ್ನಡ ರವರ ನಮ್ಮ ಎಜೆನ್ಸಿಯಲ್ಲಿ ಪರಮೇಶ ಎಸ್.ಎಸ್ ತಂದೆ ಶಂಭುಲಿಂಗಪ್ಪ ಶಿವಾಪ್ಲರ್, ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಗುಳ್ಳದಹಳ್ಳಿ ಗ್ರಾಮ, ತಾ: ಹರಿಹರ, ಜಿಲ್ಲೆ: ದಾವಣಗೆರೆ ಇತನು ದಿನಾಂಕ 02-01-2020 ರಂದು ಸೇಲ್ಸಮೇನ್ ಅಂತ ಕೆಲಸಕ್ಕೆ ಸೇರಿರುತ್ತಾನೆ, ಆತನಿಗೆ ಹುಮನಾಬಾದ, ಚಿಟಗುಪ್ಪಾ, ಭಾಲ್ಕಿ, ಬಸವಕಲ್ಯಾಣ, ಕಮಲನಗರ, ಔರಾದ, ಹುಲಸೂರ ಇತ್ಯಾದಿ ಕಡೆಗಳಲ್ಲಿರುವ ಮೇಡಿಕಲ್ ಅಂಗಡಿಗಳಿಗೆ ಔಷಧಗಳನ್ನು ಸರಬರಾಜು ಮಾಡುವುದು, ಆರ್ಡರ ತೆಗೆದುಕೊಳ್ಳುವುದು ಹಾಗೂ ಬಾಕಿ ಹಣವನ್ನು ಸಂಗ್ರಹ ಮಾಡಿ ತಮ್ಮ ಎಜೆನ್ಸಿಯ ಬ್ಯಾಂಕ ಅಕೌಂಟಿಗೆ ಜಮಾ ಮಾಡÄವ ಹೊಣೆಯನ್ನು ವಹಿಸಲಾಗಿತ್ತು, ನಂತರ 5-6 ತಿಂಗಳಿಂದ ಎಂದಿನಂತೆ ಔಷಧಿ ಸರಬರಾಜು ಆಗುತ್ತಿದ್ದರು ಸಹ ಸತತವಾಗಿ ಹಣ ಸಂಗ್ರಹ ಕಡಿಮೆಯಾಗುತ್ತಾ ಬರುತ್ತಿತ್ತು ಇದರಿಂದ ಎಜೆನ್ಸಿಗೆ ಪರಮೇಶ ಇವನು ಸಂಗ್ರಹ ಮಾಡುವ ನಗರದ ಔಷಧ ಅಂಗಡಿಗಳಿಂದ ಬರಬೇಕಾದ ºÀಣ ಬಾಕಿ ಹೆಚ್ಚಾಗುತ್ತಾ ಬಂದಿರುತ್ತದೆ, ಇದರಿಂದ ಸಂಶಯಗೊಂಡು ಫಿರ್ಯಾದಿಯು ತಮ್ಮ ಮೇ|| ವೆಂಕಟೇಶ ಎಜೆನ್ಸಿಯ ಮ್ಯಾನೆಜರ ಮಲ್ಲಪ್ಪಾ ಕುಳಾಲಿ ಇಬ್ಬರೂ ಕೂಡಿ ಹುಮನಾಬಾದ, ಚಿಟಗುಪ್ಪಾ, ಭಾಲ್ಕಿ, ಬಸವಕಲ್ಯಾಣ, ಕಮಲನಗರ, ಔರಾದ & ಹುಲಸೂರ ನಗರದಲ್ಲಿಯ ಔಷಧ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಎಜೆನ್ಸಿಗೆ ಜಮಾ ಮಾಡಿದ ಹಣ ಹಾಗೂ ಅಂಗಡಿಯವರು ಸಂದಾಯ ಮಾಡಿದ ಹಣದ ತಾಳೆ ಮಾಡಿ ನೋಡಲು ಬಹಳಷ್ಟು ಔಷಧ ಅಂಗಡಿಯವರು ಸಂದಾಯ ಮಾಡಿದ ಹಣ ಎಜೆನ್ಸಿಗೆ ಜಮಾ ಆಗಿರುವುದಿಲ್ಲ, ಅದರಲ್ಲಿ ಭವಾನಿ ಮೇಡಿಕಲ್ & ಜನರಲ್ ಸ್ಟೋರ್, ರಾಜೇಶ್ವರ ಇವರಿಂದ 1) ದಿನಾಂಕ 09-07-2021 ರ ರಸೀದಿ ಸಂ. 109087 ರೂ. 47,919/-, 2) ದಿನಾಂಕ 22-07-2021 ರ ರಸೀದಿ ಸಂ. 127724 ರೂ. 32,138/-, 3) ದಿನಾಂಕ 30-07-2021 ರ ರಸೀದಿ ಸಂ. 88599 ರೂ. 31,437/-, ಹೀಗೆ ಒಟ್ಟು ರೂ. 1,11,494/- ನಗದು ºÀಣವನ್ನು ಸಂಗ್ರಹ ಮಾಡಿರುತ್ತಾನೆ, ಹೀಗೆ ಅಂತಹವು ಎಲ್ಲಾ ಔಷಧ ಅಂಗಡಿಗಳ ಪಟ್ಟಿ ಮಾಡಿ ಪರಿಶೀಲಿಸಿ ನೋಡಲು ದಿನಾಂಕ 02-01-2020 ರಿಂದ ದಿನಾಂಕ 14-08-2021 ರವರೆಗೆ ಮೇಡಿಕಲ್ ಅಂಗಡಿಗಳಿಂದ ಸಂಗ್ರಹ ಮಾಡಿದ ನಗದು ರೂ. 50,22,741/- ಹಾಗೂ ಪರಮೇಶ ಇತನ ಹೆಚ್.ಡಿ.ಎಫ್.ಸಿ ಬ್ಯಾಂಕ ಖಾತೆ ಸಂ. 50100222281400 ನೇದಕ್ಕೆ ಸುರೇಶ ಮೇಡಿಕಲ್ & ಜನರಲ್ ಸ್ಟೋರ್, ಕಮಲನಗರ ರವರಿಂದ ದಿನಾಂಕ 04-07-2021 ರಂದು ರೂ. 37,980/- ನೆಪ್ಟ್‌ ಮೂಲಕ ತನ್ನ ಖಾತೆಗೆ ಹಾಕಿಸಿಕೊಂಡಿರುತ್ತಾನೆ, ಅದೇ ರೀತಿ ಜಿಲ್ಲೆಯಲ್ಲಿರುವ ಬೇರೆ-ಬೇರೆ ಮೇಡಿಕಲ್ ಅಂಗಡಿಗಳಿಂದ ಪೋನ್ ಪೇ, ಗೂಗಲ ಪೇ & ನೆಫ್ಟ್‌ ಮುಖಾಂತರ ರೂ. 6,09,930/- ಹಣ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುತ್ತಾನೆ, ಹೀಗೆ ಅಂದಾಜು ರೂ. 56,32,671/- ಎಜೆನ್ಸಿಗೆ ಜಮಾ ಆಗದ ಬಗ್ಗೆ ಕಂಡು ಬಂದಿರುವ ಪ್ರಯುಕ್ತ ಇದರ ಬಗ್ಗೆ ಪರಮೇಶ ಇತನಿಗೆ ವಿಚಾರಿಸಲು ಅವನು ಸದರಿ ಹಣ ತನ್ನ ಸ್ವಂತಕ್ಕೆ ಬಳಸಿPೆÆಂಡಿರುವುದಾಗಿ ಒಪ್ಪಿಕೊಂಡಿರುತ್ತಾನೆ, ಈ ಬಗ್ಗೆ ಎಜೆನ್ಸಿಯ ಮೇಲಾಧೀಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ಪೋಲಿಸ್ ಠಾಣೆಗೆ ದೂರು ನೀಡಲು ತಿಳಿಸಿದ್ದರಿಂದ ಹಾಗೂ ಫಿರ್ಯಾದಿಯು ದೂರು ನೀಡುವ ಪ್ರಾಧೀಕಾರವುಳ್ಳವನಾಗಿದ್ದರಿಂದ ಸದರಿ ಘಟನೆಯ ಬಗ್ಗೆ ದೂರು ನೀಡುತ್ತಿದ್ದೆನೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 57/2021, ಕಲಂ. 279, 338 ಐಪಿಸಿ :- ದಿನಾಂಕ 30-08-2021 ರಂದು ಫಿರ್ಯಾದಿ ಬಸವರಾಜ ತಂದೆ ಸಂಜೀವಕುಮಾರ ಸಾ: ಕೋಸಂ, ತಾ: ಭಾಲ್ಕಿ ರವರು ತಮ್ಮೂರಿನಿಂದ ಬೀದರನ ಜೇಮಿನಿ ಕಂಪನಿಯಲ್ಲಿ ಕೆಲಸ ಮಾಡಲು ತನ್ನ ಮೋಟಾರ ಸೈಕಲ್ ನಂ. ಎಪಿ-28/ಡಿ.ಎನ್-4515 ನೇದರ ಮೇಲೆ ಹೋಗುವಾಗ ಬೀದರ ಭಾಲ್ಕಿ ರೋಡ ಲಾಲಬಾಗ ಗ್ರಾಮದ ಹತ್ತಿರ ಎದುರಿನಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆ.ಎ-38/ಎಫ್-0996 ನೇದರ ಚಾಲಕನಾದ ಆರೋಪಿ ಚಾಂದಪಾಷಾ ತಂದೆ ಫಕೀರ ಅಹ್ಮದ ಹೈದರ ಕಾಲೋನಿ ಬೀದರ ಇತನ ಸದರಿ ಬಸ್ಸನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಾಲು ಮೋಳಕಾಲ ಡಬ್ಬಿಯ ಮೇಲೆ ಭಾರಿ ರಕ್ತ & ಗುಪ್ತಗಾಯ ಮತ್ತು ಬಲಗಡೆ ತೋಡೆಯ ಮೇಲೆ ಗುಪ್ತಗಾಯ, ಎಡಭುಜದ ಮೇಲೆ ಗುಪ್ತಗಾಯ, ಬಲ ಭುಜದ ಮೇಲೆ ಗುಪ್ತಗಾಯವಾಗಿರುತ್ತದೆ, ಸದರಿ ಘಟನೆಯು ಫಿರ್ಯಾದಿಯ ಹಿಂದೆ ತಮ್ಮ ಮೋಟಾರ ಸೈಕಲ್ ಮೇಲೆ ಬರುತ್ತಿದ್ದ ಸಂಭಂದಿ ಸದಾನಂದ ತಂದೆ ಲವಂಗಪ್ಪಾ ಬಸಪಾಟೀಲ ಹಾಗು ಅಣ್ಣೆಪ್ಪಾ ತಂದೆ ಗುಂಡೆಪ್ಪಾ ಬಸಪಾಟೀಲ ರವರು ಕಣ್ಣಾರೆ ನೋಡಿ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಸದಾನಂದ ರವರು 108 ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಬೀದರನ ಶ್ರೀ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 72/2021, ಕಲಂ. 279, 338 ಐಪಿಸಿ :- ದಿನಾಂಕ 30-08-2021 ರಂದು ಫಿರ್ಯಾದಿ ರವೀಂದ್ರ ತಂದೆ ಪಂಡಿತ ಜಾಯೆ, ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ನಾರಾಯಣಪೂರ, ತಾ: ಬಸವಕಲ್ಯಾಣ ರವರು ತಮ್ಮ ಚಿಕ್ಕಪ್ಪ ಶರಣಪ್ಪಾ ತಂದೆ ಮಾದಪ್ಪಾ ಜಾಯೇ, ವಯ: 65 ವರ್ಷ ರವರ ಜೊತೆಯಲ್ಲಿ ಇಬ್ಬರು ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಲು ನಾರಾಯಣಪೂರ ಕ್ರಾಸ್ ಕಡೆಗೆ ನಡೆದುಕೊಂಡು ಹೋಗುವಾಗ ರಾಜಕಮಲ ಹೋಟೆಲ ಕ್ರಾಸ್ ಹತ್ತಿರ ಗಾಂಧಿ ಚೌಕ್ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ-56/ಜೆ-4108 ನೇದರ ಚಾಲಕನಾದ ಆರೋಪಿ ಮೊಹ್ಮದ ತಾಜ್ ತಂದೆ ಮೇಹಬೂಬಸಾಬ ಚುನ್ನೆವಾಲೆ, ವಯ: 19 ವರ್ಷ, ಸಾ: ಕರೀಮ ಕಾಲೋನಿ ಬಸವಕಲ್ಯಾಣ ಇತನು ತನ್ನ ಮೋಟಾರ್ ಸೈಕಲನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಚಿಕ್ಕಪ್ಪನಿಗೆ ಡಿಕ್ಕಿ ಮಾಡಿದನು, ಸದರಿ ಅಪಘಾತದಿಂದ ಅವರ ಎಡಗಡೆ ಹಣೆಗೆ ಭಾರಿ ರಕ್ತಗಾಯ, ಎಡ ಭುಜಕ್ಕೆ ತರಚಿದ ಗಾಯ, ಎಡಗಡೆ ಎದೆಯಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ, ಕೂಡಲೇ ಅವರಿಗೆ ಒಂದು ಆಟೋದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 102/2021, ಕಲಂ. ಮನುಷ್ಯ ಕಾಣೆ :- ಫಿರ್ಯಾದಿ ಪಪಿಲಾ ಗಂಡ ವೀರಭದ್ರ ಸೂರೆ ಸಾ: ಕಾಸರತುಗಾಂವ ರವರ ಗಂಡ ಸರಾಯಿ ಕುಡಿಯುವ ಚಟದವನಿದ್ದು, ಸರಿಯಾಗಿ ಊಟ ಮಾಡುತ್ತಿರಲಿಲ್ಲ, ಹೀಗಿರುವಾಗ ದಿನಾಂಕ 17-08-2021 ರಂದು ಗಂಡನಿಗೆ ಮೈಯಲ್ಲಿ ಹುಷಾರಿಲ್ಲದ್ದರಿಂದ ಅತ್ತೆ ರಾಚಮ್ಮಾ ಮತ್ತು ನಾದಿನಿ ಸಂಗಿತಾ ಚಾಂಡೇಶ್ವರ ಇವರು ಬೀದರ ಜಿಲ್ಲಾಸ್ಪತ್ರೆಗೆ ತಂದು ಶೇರಿಕ ಮಾಡಿರುತ್ತಾರೆ, ನಂತರ ಗಂಡ ದಿನಾಂಕ 19-08-2021 ರಂದು 0400 ಸುಮಾರಿಗೆ ಫಿರ್ಯಾದಿಯು ಬಹಿರ್ದೆಸೆಗೆಂದು ವಾಶರೂಮಗೆ ಹೋಗಿ ಬಂದು ನೋಡಲು ತನ್ನ ಗಂಡ ಬೆಡ್ ಮೇಲೆ ಇರಲಿಲ್ಲ, ನಂತರ ಫಿರ್ಯದಿಯು ಆಸ್ಪತ್ರೆಯಲ್ಲಿ ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಆತನಿಗೆ ಎಲ್ಲಾ ಕಡೆಗೆ ಹುಡುಕಾಡಿದೂ ಸಹ ಸಿಕ್ಕಿರುವುದಿಲ್ಲ, ಕಾಣೆಯಾದ ಗಂಡನ ವಿವರ 1) ವೀರಭದ್ರಸೂರೆ ತಂದೆ ಗಂಗಾಧರ ವಯ: 40 ವರ್ಷ, 2) ಎತ್ತರ: 5’ 5’’, 3) ಉದ್ದನೆ ಮುಖ ನೇರವಾದ ಮೂಗೂ, ಗೋದಿ ಬಣ್ಣ, ಅಗಲ ಹಣೆ, ಎಡಗಡೆ ಕಣ್ಣಿನ ಎಡಭಾಗದಲ್ಲಿ ಒಂದು ಹಳೆಗಾಯ ಗುರುತು ಇರುತ್ತದೆ, 4) ಧರಿಸಿದ ಬಟ್ಟೆಗಳು: ಕ್ರೀಮ ಕಲರ್ ಶರ್ಟ್, ಬಿಳಿ ಬನಿಯಾನ, ಬಿಳಿ ಶಲ್ಯಾ ಮತ್ತು ಕಪ್ಪು ಬಣ್ಣದ ಪ್ಯಾಂಟ, 5) ಮಾತನಾಡುವ ಭಾಷೆ: ಮರಾಠಿ, ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 30-8-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 100/2021, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 30-08-2021 ರಂದು ಅಂಬೆಸಾಂಗವಿ ಗ್ರಾಮದ ಶಿವಾರದಲ್ಲಿ ನರಸಿಂಗರಾವ ಮಾನಕರಿ ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆಂದು ನಂದಕುಮಾರ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಅಂಬೆಸಾಂಗವಿ ಗ್ರಾಮದ ನರಸಿಂಗರಾವ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಬಾಬುರಾವ ತಂದೆ ಜಮಲು ಜಾಧವ ವಯ: 47 ವರ್ಷ, ಜಾತಿ: ಲಮಾಣಿ, ಸಾ: ಬೀರಿ (ಬಿ) ತಾಂಡಾ, 2) ಶಿವಗೀರಿ ತಂದೆ ಪ್ರೆಮಗೀರಿ ವಯ: 53 ವರ್ಷ, ಜಾತಿ: ಗೋಸಾಯಿ, ಸಾ: ಕೊಟಗ್ಯಾಳ ವಾಡಿ, 3) ವೀರಶೇಟ್ಟಿ ತಂದೆ ಸನ್ಮಕಪ್ಪಾ ಪ್ರಭಾ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಅಬೆಸಾಂಗವಿ, 4) ನರಸಿಂಗರಾವ ತಂದೆ ತುಕಾರಾಮ ಮಾನೆ ವಯ: 52 ವರ್ಷ, ಜಾತಿ: ಮರಾಠಾ, ಸಾ: ಅಂಬೆಸಾಂಗವಿ, 5) ಬಸವರಾಜ ತಂದೆ ಅಪ್ಪಾರಾವ ಪ್ರಭಾ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಅಂಬೆಸಾಂಗವಿ, 6) ರಾಜೇಂದ್ರ ತಂದೆ ಪ್ರೇಮಗೀರ ವಯ: 55 ವರ್ಷ, ಜಾತಿ: ಗೋಸಾಯಿ, ಸಾ: ಕೊಟಗ್ಯಾಳ ವಾಡಿ ಹಾಗೂ 7) ಧನರಾಜ ತಂದೆ ಭವರಾವ ಜೈರಾಮಜಿ ವಯ: 46 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಭಾಲ್ಕಿ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 10,970/- ರೂ. ನೇದವುಗಳನ್ನು ತಾಬೆಗೆ ತೆಗೆದುಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಡ್ಯ(ಅ.01): ಭಾರತ್‌ ಜೋಡೋ ಯಾತ್ರೆಯೊಂದಿಗೆ ಜಿಲ್ಲೆಯೊಳಗೆ ಕಾಂಗ್ರೆಸ್‌ ಯುವರಾಜ ರಾಹುಲ್‌ಗಾಂಧಿ ನಡೆಸಲಿರುವ ಸಂಚಾರ ಹೊಸ ಸಂಚಲನ ಸೃಷ್ಟಿಸಲಿದೆಯೇ ಎಂಬ ಕುತೂಹಲ ಕೆರಳಿಸಿದೆ. ಜಿಲ್ಲೆಯೊಳಗೆ ರಾಹುಲ್‌ ಗಾಂಧಿ ನಡೆಸುತ್ತಿರುವ ಮೊದಲ ಪಾದಯಾತ್ರೆ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲಿ ಗೆಲುವಿನ ಬಲ ತಂದುಕೊಡಲಿದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ವಿಧಾನಪರಿಷತ್‌ನ ಎರಡು ಚುನಾವಣೆಗಳಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್‌ಗೆ 2023ರ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ. ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ನಾಯಕತ್ವದಲ್ಲಿ ಜಿಲ್ಲೆಯೊಳಗೆ ಕಾಂಗ್ರೆಸ್‌ ಹೊಸ ಚೈತನ್ಯಶಕ್ತಿಯೊಂದಿಗೆ ಪುಟಿದೆದ್ದಿದೆ. ಕೈ ಪಾಳಯದ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದು, 2023ರ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಭಾರತ್‌ ಜೋಡೋ ಪಾದಯಾತ್ರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ; ವಿ.ಎಸ್.ಉಗ್ರಪ್ಪ ಬದಲಾವಣೆಯ ಗಾಳಿ: ಜಿಲ್ಲೆಯೊಳಗೆ ಬದಲಾವಣೆಯ ಗಾಳಿ ಬೀಸಿರುವುದನ್ನು ಕಾಂಗ್ರೆಸ್ಸಿಗರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ವಿಧಾನಪರಿಷತ್‌ ಚುನಾವಣೆಗಳಲ್ಲಿನ ಗೆಲುವು ಅದನ್ನು ಸಾಕ್ಷೀಕರಿಸಿದೆ. ಅಸ್ತಿತ್ವವೇ ಇಲ್ಲದ ಜಿಲ್ಲೆಯೊಳಗೆ ವಿಧಾನಪರಿಷತ್‌ ಸ್ಥಾನಗಳಲ್ಲಿ ಜಯ ಸಾಧಿಸುವುದರೊಂದಿಗೆ ನೆಲೆ ಕಂಡುಕೊಂಡಿರುವ ಕಾಂಗ್ರೆಸ್‌ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಇದೇ ಗೆಲುವಿನ ಅಲೆಯೊಂದಿಗೆ ಇನ್ನಷ್ಟುಭದ್ರವಾಗಿ ಜಿಲ್ಲೆಯೊಳಗೆ ನೆಲೆಯೂರುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಮೂರು ದಿನಗಳ ಕಾಲ ಸಂಚರಿಸಲಿರುವ ರಾಹುಲ್‌ ಗಾಂಧಿ ಜೋಡೋ ಪಾದಯಾತ್ರೆಯ ಮೂಲಕ ಜಿಲ್ಲೆಯೊಳಗೆ ಹೊಸ ಅಲೆ ಎಬ್ಬಿಸುವುದಕ್ಕೆ ಹಾಗೂ ಜನರ ಮನಸ್ಸನ್ನು ಕಾಂಗ್ರೆಸ್‌ನತ್ತ ಸೆಳೆಯುವುದಕ್ಕೆ ಕಾಂಗ್ರೆಸ್‌ ನಾಯಕರು ಇನ್ನಿಲ್ಲದ ರಣತಂತ್ರ ರೂಪಿಸಿದ್ದಾರೆ. ಈಗ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ಸೃಷ್ಟಿಯಾಗುವಂತೆ ಮಾಡಲು ಕಸರತ್ತು ಆರಂಭಿಸಿದ್ದಾರೆ. ಬಿಜೆಪಿಯನ್ನು ಕಡೆಗಣಿಸುವಂತಿಲ್ಲ: ಜಿಲ್ಲೆಯೊಳಗೆ ಕಾಂಗ್ರೆಸ್‌ಗೆ ಜೆಡಿಎಸ್‌ ಸಾಂಪ್ರದಾಯಿಕ ಎದುರಾಳಿಯಾಗಿತ್ತು. ಇದುವರೆಗೂ ಆಟಕ್ಕುಂಟು-ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ ಕೂಡ ಪ್ರವರ್ಧಮಾನಕ್ಕೆ ಬರಲಾರಂಭಿಸಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆಗೆ ರಾಷ್ಟ್ರೀಯ ನಾಯಕರು ಅನೇಕ ತಂತ್ರಗಳನ್ನು ರೂಪಿಸುತ್ತಿರುವುದರಿಂದ ಬಿಜೆಪಿಯನ್ನು ಕಾಂಗ್ರೆಸ್ಸಿಗರು ಸುಲಭವಾಗಿ ಕಡೆಗಣಿಸುವಂತಿಲ್ಲ. ಮುಂದಿನ ಚುನಾವಣೆಯಲ್ಲಿ ಹಲವೆಡೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿರುವುದರಿಂದ ಕಾಂಗ್ರೆಸ್‌ ಪಕ್ಷವನ್ನು ಗಟ್ಟಿಯಾಗಿ ನೆಲೆ ನಿಲ್ಲಿಸುವುದಕ್ಕೆ ತೀವ್ರ ಶ್ರಮಪಡುವುದು ಅಗತ್ಯ-ಅನಿವಾರ್ಯವೂ ಆಗಿದೆ. ಸಮರ್ಥ ಅಭ್ಯರ್ಥಿಗಳ ಕೊರತೆ: ಕಾಂಗ್ರೆಸ್‌ಗೆ ಕೆಲವು ತಾಲೂಕುಗಳಲ್ಲಿ ಸಮರ್ಥವಾದ ಅಭ್ಯರ್ಥಿಗಳಿಲ್ಲದಿರುವುದು ದೊಡ್ಡ ಕೊರತೆಯಾಗಿ ಕಾಡುತ್ತಿದೆ. ಕೆ.ಆರ್‌.ಪೇಟೆ, ಮದ್ದೂರು, ಮೇಲುಕೋಟೆ, ಮಂಡ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್‌ ಹೆಣಗಾಡುತ್ತಿದೆ. ಈ ಕ್ಷೇತ್ರಗಳಿಗೆ ಸಮರ್ಥರನ್ನು ತರುವುದಕ್ಕೆ ಕಾಂಗ್ರೆಸ್‌ ತೀವ್ರ ಶೋಧ ನಡೆಸುತ್ತಿದೆ. ಕಾಂಗ್ರೆಸ್‌ ಅಸ್ತಿತ್ವ ಮರು ಸ್ಥಾಪಿಸುವುದೇ?: 2018ರ ವಿಧಾನಸಭಾ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಧೂಳೀಪಟವಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್‌ ಏಕಮೇವ ಚಕ್ರಾಧಿಪತ್ಯ ಸ್ಥಾಪಿಸಿತ್ತು. ಈಗ ಕಳೆದುಹೋಗಿರುವ ಅಸ್ತಿತ್ವವನ್ನು ಕ್ಷೇತ್ರಗಳಲ್ಲಿ ಮರುಸ್ಥಾಪಿಸಬೇಕಿದೆ. ಅನ್ಯ ಪಕ್ಷಗಳ ಮುಖ ಮಾಡಿರುವ ಜನರನ್ನು ಮತ್ತೆ ಕಾಂಗ್ರೆಸ್‌ನತ್ತ ತಿರುಗಿನೋಡುವಂತೆ ಮಾಡಬೇಕಿದೆ. ಆ ಹಿನ್ನೆಲ್ಲೆಯಲ್ಲಿ ರಾಹುಲ್‌ ಸಂಚಾರ ಎಷ್ಟರಮಟ್ಟಿಗೆ ಜನರ ಮೇಲೆ ಪರಿಣಾಮ ಬೀರಲಿದೆ ಎನ್ನುವುದು ಎಲ್ಲರಲ್ಲೂ ಕುತೂಹಲ ಹೆಚ್ಚುವಂತೆ ಮಾಡಿದೆ. ರಾಹುಲ್‌ ಪಾದಯಾತ್ರೆ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲಕ್ಕೆ ಸೀಮಿತವಾಗಲಿದೆಯಾದರೂ ಅದರ ಪ್ರಭಾವ ಜಿಲ್ಲೆಗೆ ಹರಡುವಂತೆ ಮಾಡುವುದಕ್ಕೆ ಕಾಂಗ್ರೆಸ್ಸಿಗರು ಕಾರ್ಯಯೋಜನೆ ರೂಪಿಸಿಕೊಂಡು ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಜಿಲ್ಲೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಈಗ ರಾಹುಲ್‌ ಪಾದಯಾತ್ರೆಯೊಂದಿಗೆ ಜಿಲ್ಲೆಯೊಳಗೆ ಕಾಂಗ್ರೆಸ್‌ ವರ್ಚಸ್ಸನ್ನು ಹೆಚ್ಚಿಸುವಂತೆ ಮಾಡುವ ಗುರಿಯನ್ನಿಟ್ಟುಕೊಂಡು ಕೈ ನಾಯಕರು ಮುನ್ನಡೆಯುತ್ತಿದ್ದಾರೆ. ಚಲುವರಾಯಸ್ವಾಮಿ ನಾಯಕತ್ವಕ್ಕೆ ಹೊಸ ಶಕ್ತಿ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಜಿಲ್ಲೆಯೊಳಗೆ ಕಾಂಗ್ರೆಸ್‌ನ ಅತಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ವಿಧಾನಪರಿಷತ್‌ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವಿನ ಪ್ರಮುಖ ಸೂತ್ರಧಾರಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಹೊಸ ಶಕ್ತಿಯನ್ನು ತುಂಬಿಕೊಂಡು ಮುನ್ನಡೆಯುತ್ತಿದೆ. ಭಾರತ್‌ ಜೋಡೋ ಯಾತ್ರೆ ಬಳಿಕ ದೇಶದಲ್ಲಿ ಬದಲಾವಣೆ ಗಾಳಿ: ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಜೋಡೋ ಯಾತ್ರೆಗೆ ಪಕ್ಷದ ಎಲ್ಲರನ್ನು ಸಂಘಟಿಸಿಕೊಂಡು ಪಾದಯಾತ್ರೆ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಚಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಎಲ್ಲರೂ ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ಎಲ್ಲಿಯೂ ಅಪಸ್ವರ, ಭಿನ್ನಮತಗಳು ಎದುರಾಗದಂತೆ ಮೂಲ-ಹೊಸ ಕಾಂಗ್ರೆಸ್ಸಿಗರೆಂಬ ಭಾವನೆ ಮೂಡುವಂತೆ ಮಾಡದೆ ಒಗ್ಗಟ್ಟಿನಿಂದ ಕರೆದೊಯ್ಯುತ್ತಾ ಪಕ್ಷವನ್ನು ಸಂಘಟಿಸುತ್ತಾ ಬರುತ್ತಿದ್ದಾರೆ. ಜೆಡಿಎಸ್‌ ಶಾಸಕರ ಅಸಮರ್ಥ ಕಾರ್ಯನಿರ್ವಹಣೆ, ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನರ ಮುಂದಿಡುತ್ತಾ ಅವರನ್ನು ಕಾಂಗ್ರೆಸ್‌ನತ್ತ ಸೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ಬಂದಿರುವ ಎನ್‌.ಚಲುವರಾಯಸ್ವಾಮಿ ಅವರು, ಚುನಾವಣೆ ವೇಳೆಗೆ ಪಕ್ಷಕ್ಕೆ ಇನ್ನಷ್ಟುಚೈತನ್ಯಶಕ್ತಿಯನ್ನು ತುಂಬುವ ಉತ್ಸಾಹದಲ್ಲಿ ಮುನ್ನಡೆಯುತ್ತಿದ್ದಾರೆ. 2018ರ ಚುನಾವಣೆ ಬಳಿಕ ಜೆಡಿಎಸ್‌ ಲೋಕಸಭೆ ಸಾರ್ವತ್ರಿಕ ಚುನಾವಣೆ, ಕೆ.ಆರ್‌.ಪೇಟೆ ಉಪ ಚುನಾವಣೆ ಹಾಗೂ 2 ವಿಧಾನಪರಿಷತ್‌ ಚುನಾವಣೆಗಳಲ್ಲಿ ಸೋಲನುಭವಿಸುವುದರೊಂದಿಗೆ ಜಿಲ್ಲೆಯೊಳಗೆ ದುರ್ಬಲವಾಗಿರುವಂತೆ ಕಂಡುಬರುತ್ತಿದೆ. ಈ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್‌ಗೆ ಸೋಲುಣಿಸುವುದರಲ್ಲಿ ಚಲುವರಾಯಸ್ವಾಮಿ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಜೆಡಿಎಸ್‌ ವರ್ಚಸ್ಸು ಕ್ಷೀಣಿಸಿರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಕಾಂಗ್ರೆಸ್‌ ಪ್ರಾಬಲ್ಯ ವೃದ್ಧಿಸುವುದಕ್ಕೆ ಬಳಸಿಕೊಳ್ಳಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಚಲುವರಾಯಸ್ವಾಮಿ ಪಕ್ಷ ಸಂಘಟನೆಯ ಹೋರಾಟಕ್ಕೆ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಸೇರಿದಂತೆ ಹಲವರು ಸಾಥ್‌ ನೀಡಿದ್ದಾರೆ.
ತಿಪಟೂರು : ತಾಲ್ಲೂಕಿನ ಬಡವರು, ನೊಂದವರೊಂದಿಗೆ ಸದಾಕಾಲ ನಿಲ್ಲುವ ಮೂಲಕ ಹೆಸರಾಗಿರುವ ಕಾಂಗ್ರೆಸ್ ಮುಖಂಡರಾದ ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಸಿ.ಬಿ.ಶಶಿಧರ್ ಅವರು ಸೋಮವಾರ ಪೌರಕಾರ್ಮಿಕರ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ತಾಲ್ಲೂಕಿನ ಜನರ ಮೆಚ್ಚುಗೆಗೆ ಪಾತ್ರರಾದರು. ರವರು ತಮ್ಮ ಹುಟ್ಟು ಹಬ್ಬವನ್ನು ಬೆಳಗಿನ ಜಾವ 6;00 ಗಂಟೆಗೆ ಪೌರಕಾರ್ಮಿಕರೊಂದಿಗೆ ಅಚರಿಸಿಕೊಂಡರು. ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಳೆ ಚಳಿ ಗಾಳಿ ಎನ್ನದೆ ಕೆಲಸ ಮಾಡುವ ಪೌರಕಾರ್ಮಿಕರು ನಿಜವಾದ ಜನಸೇವಕರು‌ ನಿಮ್ಮ ಸೇವೆ ಶ್ಲಾಘನೀಯ , ಕೊರೋನಾ ದಂತ ಮಾಹಾಮಾರಿಯ ಅಟ್ಟಹಾಸದಲ್ಲಿ ಕೂಡ ನೀವು ಶ್ರಮ ವಹಿಸಿ ಸ್ವಚ್ಚತೆ ಕಾಪಾಡಿದ್ದು ಅದರ ಅಪಾಯ ತಗ್ಗಲು ಕಾರಣವಾಯಿತು ಹುಟ್ಟು ಹಬ್ಬವನ್ನು ನಿಮ್ಮೊಂದಿಗೆ ಅಚರಿಸುತ್ತಿರುವುದು ನನಗೆ ಸಂತೋಷವಾಗಿದೆ ಎಂದರು. ನಾನು ಈ ದಿನವನ್ನು ಸದಾ ನೆನಪಿನಲ್ಲಿ ಇಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಹುಟ್ಟು ಹಬ್ಬದ ನೆನಪಿಗಾಗಿ 120 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಸ್ವೆಟರ್ ಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂತೋಷ್ ಮತಿಘಟ್ಟ, ಕಿರಣ್, ಕೆ ಇ ಬಿ ಪುರುಶೋತ್ತಮ, ಗೌತಮ್ ಪೌರಕಾರ್ಮಿಕರ ಸಂಘದ ಕಾಂತರಾಜು, ಅರೋಗ್ಯ ನಿರೀಕ್ಷಕ ಶ್ರೀನಿವಾಸ್ ಸೇರಿದಂತೆ ನೂರಾರು ಪೌರಕಾರ್ಮಿಕರು ಉಪಸ್ಥಿತರಿದ್ದರು. ನಂತರ ಅಭಿಮಾನಿಗಳ ಜೊತೆ ಹತ್ಯಾಳು ನರಸಿಂಹಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ತಾಲ್ಲೂಕಿನ ಕಿಬ್ಬನಹಳ್ಳಿ, ಹೊನ್ನವಳ್ಳಿ, ನೊಣವಿನಕೆರೆ ಹಾಗು ಕಸಬಾ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಪೂಜೆ ಹಾಗು ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆಡಳಿತಾರೂಢ ಪಕ್ಷವೊಂದು ತನ್ನ ಅಧಿಕಾರದ ಅವಧಿ ಮುಗಿದ ನಂತರ ನಡೆಯಲಿರುವ ಚುನಾವಣೆಗಳಲ್ಲಿ ಗೆಲ್ಲುವ ಭರವಸೆ ಕಳೆದುಕೊಂಡಾಗ, ತನ್ನ ಅನುಕೂಲಕ್ಕೆ ತಕ್ಕಂತೆ ಅವಧಿಗೆ ಮುಂಚಿತವಾಗಿಯೇ ಚುನಾವಣೆಗಳನ್ನು ನಡೆಸಿ ಗೆಲ್ಲಲೆತ್ನಿಸುವುದು ಇಂಡಿಯಾದ ರಾಜಕಾರಣದಲ್ಲಿ ಸಹಜವಾಗಿ ನಡೆದು ಬಂದ ಬೆಳವಣಿಗೆ. ಅದಿಕಾರದಲ್ಲಿ ಇರುವ ಪಕ್ಷವೊಂದು ತನಗೆ ಬೇಕಾದಾಗ ವಿದಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವುದರಲ್ಲಿ ಯಾವ ಕಾನೂನಿನ ತೊಡಕೂ ಇಲ್ಲ. ಸರಕಾರ ಕೇಳಿದಾಗ ಚುನಾವಣೆ ನಡೆಸುವುದಷ್ಟೆ ಆಯೋಗದ ಕೆಲಸವಾಗಿದ್ದು, ಒಂದು ವಿದಾನಸಭೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ತಾನು ಚುನಾವಣೆ ನಡೆಸುವುದೆಂದು ಹೇಳುವ ಅಧಿಕಾರ ಆಯೋಗಕ್ಕೆ ಇಲ್ಲವಾಗಿರುವುದೆ ಇದಕ್ಕೆ ಕಾರಣ ಎನ್ನಬಹುದು. ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹಳಷ್ಟು ರಾಜ್ಯಗಳಲ್ಲಿ ಈ ತೆರನಾದ ಅವಧಿಪೂರ್ವ ಚುನಾವಣೆಗಳು ನಡೆದಿವೆ. ತನ್ಮೂಲಕ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು ಮಾತ್ರವಲ್ಲದೆ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವಲ್ಲಿಯೂ ಸಫಲವಾಗಿವೆ. ಇಂತಹ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಗಳನ್ನು ಕಟುವಾಗಿ ಟೀಕಿಸುತ್ತಿದ್ದ ಬಾಜಪ ಕೂಡ ಇದೀಗ ಅದೇ ದಾರಿಯಲ್ಲಿ ನಡೆಯಲು ತೀರ್ಮಾನಿಸಿದ್ದು, ತಾನು ಯಾವ ವಿಚಾರದಲ್ಲು ಕಾಂಗ್ರೆಸ್ಸಿಗಿಂತ ಭಿನ್ನವೇನಲ್ಲ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ. 2012ರ ಡಿಸೆಂಬರ್ ತಿಂಗಳಲ್ಲಿ ಗುಜರಾತ್ ವಿದಾನಸಭೆಗೆ ಚುನಾವಣೆಗಳು ನಡೆದಿದ್ದು, 2017ರ ಡಿಸೆಂಬರಿಗೆ ಅವಧಿ ಪೂರೈಸಲಿದೆ. ಆದರೆ ಗುಜರಾತ್ ಬಾಜಪದ ಪ್ರಮುಖ ನಾಯಕರೊಬ್ಬರು ಮಾಧ್ಯಮಗಳಿಗೆ ನೀಡಿರುವ ಸುದ್ದಿಗಳ ಪ್ರಕಾರ ಕಳೆದ ವಾರದಲ್ಲಿ ಬಾಜಪದ ಹಿರಿಯ ನಾಯಕರುಗಳು ಮತ್ತು ಆರ್.ಎಸ್.ಎಸ್. ಪ್ರಮುಖರಾದ ಶ್ರೀ ಮೋಹನ್ ಬಾಗವತ್ ಅವರುಗಳ ನಡುವೆ ನಡೆಯುತ್ತಿರುವ ಸಭೆಗಳಲ್ಲಿ ಗುಜರಾತ್ ವಿದಾನಸಭೆಯ ಚುನಾವಣೆಗಳನ್ನು 2017ರ ಪೂರ್ವಾರ್ಧದಲ್ಲಿ ನಡೆಯಲಿರುವ ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಚುನಾವಣೆಯ ಜೊತೆಗೆ ನಡೆಸುವ ಬಗ್ಗೆ ತೀವ್ರತರವಾದ ಚರ್ಚೆಯೊಂದು ನಡೆಯುತ್ತಿದ್ದು ಈ ನಡೆ ಬಾಜಪಕ್ಕೆ ಅನುಕೂಲಕರವಾಗಿ ಪರಿಣಮಿಸಬಹುದೆಂದು ನಂಬಲಾಗಿದೆ. ಬಾಜಪ ಈ ವಿಚಾರವಾಗಿ ಸಂಘಪರಿವಾರದ ಜೊತೆ ಚರ್ಚೆ ನಡೆಸಿದ್ದು ಇದಕ್ಕಿರಬಹುದಾದ ಕಾರಣಗಳನ್ನು ಸಹ ಪ್ರಸ್ತಾಪಿಸಿದೆ. ಆ ಕಾರಣಗಳನ್ನು ನಾವೀಗ ನೋಡೋಣ: 1. 2016 ರ ಉತ್ತರಾರ್ದದಲ್ಲಿ ಪ್ರದಾನಮಂತ್ರಿ ಶ್ರೀ ನರೇಂದ್ರಮೋದಿಯವರ ಕೇಂದ್ರ ಸರಕಾರ ತೆಗೆದುಕೊಂಡ ಕೆಲವು ಮಹತ್ವಪೂರ್ಣ ನಿರ್ದಾರಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ನಂಬಿರುವ ಬಾಜಪ ಅವುಗಳ ಲಾಭ ಪಡೆಯಲು ಪ್ರಯತ್ನಸುತ್ತಿದೆ. ಈ ವರ್ಷದ ಸೆಪ್ಟೆಂಬರಿನಲ್ಲಿ ಗಡಿಯಾಚೆಗೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಿಂದ ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದ ಗಡಿಯಾಚೆಯ ಭಯೋತ್ಪಾದನೆ ನಿಗ್ರಹಿಸುವಲ್ಲಿ ಸರಕಾರ ತೆಗೆದುಕೊಂಡ ತೀರ್ಮಾನ ಮಹತ್ವದ್ದೆಂದು ಬಾವಿಸಿರುವ ಜನತೆಯ ದೃಷ್ಠಿಯಲ್ಲಿ ಬಾಜಪದ ವಿಶ್ವಾಸರ್ಹತೆ ಹೆಚ್ಚಿದೆ ಎಂಬ ಲೆಕ್ಕಾಚಾರವು ಇದರಲ್ಲಿ ಅಡಗಿದೆ. ಅದೇ ರೀತಿ ನವೆಂಬರ ಎಂಟನೇ ತಾರೀಖು ದೊಡ್ಡ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ, ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ದ ಹೋರಾಡಲಾಗುತ್ತಿಯೆಂದು ತನ್ನ ಸರಕಾರವನ್ನು ಬಿಂಬಿಸಿಕೊಂಡ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಬಳಸಿಕೊಂಡು ಚುನಾವಣೆ ಗೆಲ್ಲಬಹುದೆಂಬ ನಂಬಿಕೆ ಬಾಜಪದ್ದಾಗಿದೆ. 2. 2016 ರಲ್ಲಿ ಗುಜರಾತಿನಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಕ್ಷೇತ್ರದಲ್ಲಿ ಅಂತಹ ಸಂಕಷ್ಟವೇನು ಎದುರಾಗಿಲ್ಲ. ಅಕಸ್ಮಾತ್ 2017ರಲ್ಲಿ ಸರಿಯಾಗಿ ಮಳೆಯಾಗದೆ ಹೋದರೆ ಕೃಷಿ ಕ್ಷೇತ್ರದಲ್ಲಿ ಹಿನ್ನಡೆಯಾಗಿ, ಈಗಾಗಲೇ ನೋಟ್ ಬ್ಯಾನಿಂದ ಕಷ್ಟ ಅನುಭವಿಸುತ್ತಿರುವ ಗ್ರಾಮೀಣ ಜನತೆಗೆ ಮತ್ತಷ್ಟು ಸಂಕಷ್ಟ ಎದುರಾದಲ್ಲಿ, ಬಾಜಪದ ಬಗ್ಗೆ ಜನರಿಗೆ ಭ್ರಮನಿರಸನ ಉಂಟಾಗಿ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗಿ ಬರಬಹುದು. ಇದರಿಂದ ತಪ್ಪಿಸಿಕೊಳ್ಳಲು ಮುಂಚಿತವಾಗಿಯೇ ಚುನಾವಣೆ ನಡೆಸುವುದು ಉತ್ತಮ ಎಂಬ ಬಾವನೆ ಬಾಜಪದ ನಾಯಕರುಗಳಿಗೆ ಇದೆ. 3. ಗುಜರಾತಿನ ಪಾಟೀದಾರರ ಮೀಸಲಾತಿ ಮುಷ್ಕರದ ಕಾವು ಇನ್ನೂ ಆರಿಲ್ಲವಾಗಿದ್ದು, ಹಾರ್ದಿಕ್ ಪಟೇಲ್ ಸದ್ಯಕ್ಕೆ ಗುಜರಾತಿಗೆ ಪ್ರವೇಶಿಸದಂತೆ ನ್ಯಾಯಾಲಯ ನಿರ್ಬಂದಿಸಿದ್ದು ಇದರ ಲಾಭ ಪಡೆಯುವುದು ಕೂಡ ಬಾಜಪದ ಉದ್ದೇಶವಾಗಿದೆ. ಯಾಕೆಂದರೆ ಗುಜರಾತಲ್ಲಿ ಪಾಟಿದಾರರು ಬಹುಸಂಖ್ಯಾತರಲ್ಲದಿದ್ದರೂ, ಒಟ್ಟು ಇರುವ 182 ಸ್ಥಾನಗಳ ಪೈಕಿ ಕನಿಷ್ಠ 80 ಸ್ಥಾನಗಳಲ್ಲಿ ಗೆಲುವನ್ನು ನಿರ್ದರಿಸಬಲ್ಲಷ್ಟು ಪ್ರಬಾವ ಹೊಂದಿದ್ದಾರೆ. ಪಾಟೀದಾರರ ಮುನಿಸಿನ ಕಾವು ಇನ್ನಷ್ಟು ಹೆಚ್ಚುವುದಕ್ಕೆ ಮೊದಲೆ ಚುನಾವಣೆ ನಡೆಸಬೇಕೆನ್ನುವುದು ಬಾಜಪದ ನಾಯಕರುಗಳ ಆಶಯವಾಗಿದೆ. 4. ಅದೂ ಅಲ್ಲದೆ ಇತ್ತೀಚೆಗೆ ಹಾರ್ದಿಕ್ ಪಟೇಲ್ ಬಿಹಾರದ ಮುಖ್ಯಮಂತ್ರಿಯಾದ ಶ್ರೀ ನಿತೀಶ್ಕುಮಾರ್ ಅವರನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದು, ಒಂದು ವರ್ಷದ ಅವಧಿ ಸಿಕ್ಕರೆ ಅವರಿಬ್ಬರು ರಾಜಕೀಯವಾಗಿ ಒಂದಾಗಿ ಬಲಿಷ್ಠರಾಗುವ ಅಪಾಯವನ್ನು ಬಾಜಪ ಮನಗಂಡಿದೆ. 5. ಇದರ ಜೊತೆಗೆ ಇತ್ತೀಚೆಗೆ ಗುಜರಾತಿನ ಗ್ರಾಮೀಣ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷ ಬೇರುಗಳನ್ನು ಬಿಡಲು ಪ್ರಾರಂಬಿಸಿದ್ದು, ಅದು ತಳಮಟ್ಟದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುವಷ್ಟರಲ್ಲಿ ಚುನಾವಣೆ ನಡೆಸಿ ಮುಗಿಸುವುದರಿಂದ ಬಾಜಪದ ಗೆಲುವಿಗೆ ಯಾವ ಅಡ್ಡಿಯೂ ಇರುವುದಿಲ್ಲವೆಂಬುದು ಸಹ ಬಾಜಪದ ತಂತ್ರವಾಗಿದೆ. ಅಕಸ್ಮಾತ್ ಪಂಜಾಬ್ ಮತ್ತು ಗೋವಾಗಳಲ್ಲಿ ಆಮ್ ಆದ್ಮಿ ಪಕ್ಷವೇನಾದರು ಗೆಲುವು ಸಾದಿಸಿದರೆ ಅದು ಗುಜರಾತಿನ ಮೇಲೂ ಪರಿಣಾಮ ಬೀರಬಹುದಾದ ಸಾದ್ಯತೆ ಇದ್ದು ಅದಕ್ಕೆ ಅವಕಾಶ ನೀಡಬಾರದೆಂಬುದು ಸಹ ಬಾಜಪದ ನಿರ್ದಾರದ ಹಿಂದಿರುವ ಕಾರಣಗಳಲ್ಲಿ ಒಂದಾಗಿದೆ. 6. ಪಾಟೀದಾರರ ಮುಷ್ಕರದ ನಂತರ ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ಶ್ರೀಮತಿ ಆನಂದಿ ಬೆನ್ ಅವರನ್ನು ಬದಲಿಸಿ ಶ್ರೀ ರೂಪಾನಿಯವರನ್ನು ಆ ಸ್ಥಾನಕ್ಕೆ ತಂದು ಕೂರಿಸಲಾಯಿತು. ಶ್ರೀ ರೂಪಾಣಿಯವರು ಮೇಲ್ವರ್ಗದ ಜೈನ ಸಮುದಾಯಕ್ಕೆ ಸೇರಿದವರಾಗಿದ್ದು ಮುಂದಿನ ಚುನವಣೆಯಲ್ಲಿ ಜಾತಿ ಸಮೀಕರಣದ ಪ್ರಕಾರ ಮತಗಳನ್ನು ತಂದು ಕೊಡುವಂತಹ ವ್ಯಕ್ತಿಯೇನಲ್ಲ. ಹೀಗಾಗಿ ರಾಜ್ಯದ ಜನಸಂಖ್ಯೆ ಶೇಕಡಾ 45 ರಷ್ಟಿರುವ ಹಿಂದುಳಿದ ವರ್ಗಗಳ ಒಬ್ಬರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿ ಹಿಂದುಳಿದ ವರ್ಗಗಳ ಮತ ಸೆಳೆಯುವುದು ಸಹ ಈ ತಂತ್ರದ ಇನ್ನೊಂದು ಭಾಗವಾಗಿದೆ. ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಾಜಪದ ಕೈ ಹಿಡಿದ ಮತದಾರರು ಗ್ರಾಮೀಣ ಭಾಗದಲ್ಲಿ ಕಾಂಗ್ರೇಸ್ಸಿಗೆ ಅಚ್ಚರಿಯ ಜಯ ನೀಡಿದ್ದರು. ಇದರಿಂದ ತನ್ನ ತೆಕ್ಕೆಯಿಂದ ಕೈಜಾರುತ್ತಿರುವ ಗ್ರಾಮೀಣ ಪ್ರದೇಶದ ಮೇಲಿನ ಹಿಡಿತವನ್ನು ಮರಳಿ ಪಡೆಯಲು ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸಿ ಮತ ಸೆಳೆಯಲು ಸಹ ಅದು ನಿರ್ದರಿಸಿದೆ. ಹೀಗೆ ಅವಧಿಗೆ ಮುನ್ನವೇ ಚುನಾವಣೆ ನಡೆಸುವ ಬಾಜಪದ ತೀರ್ಮಾನಕ್ಕೆ ಇಂಬು ಕೊಡುವಂತೆ ಗುಜರಾತಿನ ರಾಜಕೀಯ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತವೆ. 1. ಕಳೆದ ಎರಡು ತಿಂಗಳ ಅವಧಿಯಲ್ಲಿ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಗುಜರಾತಿಗೆ ನಾಲ್ಕು ಬಾರಿ ಬೇಟಿ ನೀಡಿದ್ದಾರೆ. ಅದರಲ್ಲು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬಹುದಾದ ಹಿಂದುಳಿದ ವರ್ಗಗಳ ನಾಯಕ ಶ್ರೀ ಶಂಕರ ಚೌದರಿಯವರ ತವರು ಪ್ರದೇಶವಾದ ಬನಸ್ಕಾತಕ್ಕೆ ಬೇಟಿ ನೀಡಿ ಹಿಂದುಳಿದ ವರ್ಗಗಳ ನಾಯಕರೊಬ್ಬರನ್ನು ಮುಖ್ಯಮಂತ್ರಿಗಾದಿಗೆ ತರುವ ಮಾತಾಡಿದ್ದಾರೆ. 2. ಇದರ ಪರಿಣಾಮವಾಗಿ ಕಾಂಗ್ರೆಸ್ಸಿನಲ್ಲು ತುರುಸಿನ ಚಟುವಟಿಕೆಗಳು ಆರಂಭಗೊಂಡಿದ್ದು, ಕಳೆದ ವಾರ ಕಾಂಗ್ರೆಸ್ ಉಪಾದ್ಯಕ್ಷರಾದ ಶ್ರೀ ರಾಹುಲ್ ಗಾಂದಿಯವರು ಸಹ ಗುಜರಾತಿಗೆ ಬೇಟಿ ನೀಡಿದ್ದಾರೆ. ಮುಂದಿನ ತಿಂಗಳು ಅರವಿಂದ್ ಕೇಜ್ರೀವಾಲ್ ಮತ್ತು ನಿತೀಶ್ ಕುಮಾರ್ ಸಹ ರಾಜ್ಯಕ್ಕೆ ಬೇಟಿ ನೀಡಲಿದ್ದಾರೆ. ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಗುಜರಾತ್ ವಿದಾನಸಭೆಗೆ ಅವಧಿಗೆ ಮುನ್ನವೇ ಚುನಾವಣೆಗಳು ನಡೆಯುವುದು ಖಚಿತವಾದಂತಿದೆ. ಚುನಾವಣಾ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಅಸ್ಥಿತ್ವವನ್ನೇ ಅಲ್ಲಗೆಳೆಯುವಂತೆ ತಮಗೆ ಬೇಕಾದಾಗ ಚುನಾವಣೆಗಳನ್ನು ನಡೆಸಿ ಅಧಿಕಾರ ಗಳಿಸಿಕೊಳ್ಳುವ, ಉಳಿಸಿಕೊಳ್ಳುವ ಮಾರ್ಗ ಹಿಡಿದಿದ್ದಾರೆ. ಇದರಿಂದಾಗಿ ನಮ್ಮ ಚುನಾವಣಾ ವ್ಯವಸ್ಥೆಯ ನಿಗದಿತ ವೇಳಾ ಪಟ್ಟಿಯಲ್ಲಿ ಏರುಪೇರುಗಳಾಗುವುದು ಮಾಮೂಲಿಯಾಗಿದೆ. ಪೂರ್ವ ನಿಗದಿತ ಸಮಯದಲ್ಲಿ ಮಾತ್ರ ಚುನಾವಣೆ ನಡೆಸುವ ನಿರ್ದಾರ ತೆಗೆದುಕೊಳ್ಳುವಂತಹ ಪೂರ್ಣ ಪ್ರಮಾಣದ ಅಧಿಕಾರ ಎಲ್ಲಿಯವರೆಗು ಚುನಾವಣಾ ಆಯೋಗಕ್ಕೆ ದೊರೆಯುವುದಿಲ್ಲವೊ ಅಲ್ಲಿಯವರೆಗು ರಾಜಕೀಯ ಪಕ್ಷಗಳು ತಮ್ಮ ಇಚ್ಚಾನುಸಾರವಾಗಿ ನಡೆದುಕೊಳ್ಳುವುದು ನಿಲ್ಲುವುದಿಲ್ಲ.
ದಾಮೋಹ್ (ಮಧ್ಯಪ್ರದೇಶ): ಬಲವಂತದ ಮತಾಂತರ ಮಾಡಿ ನಂತರ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪ ಇಲ್ಲಿನ ದಾಮೋಹ್ ಜಿಲ್ಲೆಯಲ್ಲಿ ಕೇಳಿಬಂದಿದೆ. दोनों पक्षों को सुना गया जिसमें शिकायतकर्ता पक्ष सही साबित हुआ। जांच में यह भी पाया गया कि धर्मांतरण के बाद जो बच्चियां इन संस्था के अधिकारियों के साथ चर्च जाया करती थी उनके साथ छेड़छेड़ा भी की गई है। मामले में आगे की गुणवत्तापूर्ण कार्रवाई जारी है: CSP अभिषेक तिवारी, दमोह(23.11) pic.twitter.com/xnJCGJpbSf — ANI_HindiNews (@AHindinews) November 24, 2022 ಈ ಹಿನ್ನೆಲೆ ‘ಜೀಸಸ್’ ಹೆಸರಿನ ಸ್ಥಳೀಯ ಕ್ರಿಶ್ಚಿಯನ್ ಸಂಸ್ಥೆಗೆ ಸಂಬಂಧಿಸಿದ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಎಸ್‌ಪಿ ಅಭಿಷೇಕ್ ತಿವಾರಿ ತಿಳಿಸಿದ್ದಾರೆ. ಎರಡೂ ಕಡೆಯವರ ದೂರನ್ನು ಆಲಿಸಿದ ನಂತರ ಆರೋಪಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. 'ಮತಾಂತರದ ನಂತರ ಹುಡುಗಿಯರು ಈ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚ್‌ಗೆ ಹೋಗುತ್ತಿದ್ದರು ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದರು ಎಂದು ತನಿಖೆಯಲ್ಲಿ ಕಂಡು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಸಿಎಸ್​ಪಿ ಅವರು ತಿಳಿಸಿದ್ದಾರೆ.
ದಾವಣಗೆರೆ: ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿಯ ೮೦ನೇ ವರ್ಷಾಚರಣೆ ಪ್ರಯುಕ್ತ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಮಹಾನಗರ ಪಾಲಿಕೆ ವರೆಗೂ ತಿರಂಗಾ ಯಾತ್ರೆ ನಡೆಸಲಾಯಿತು. ತಿರಂಗ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಭಾರತದ ಸ್ವಾತಂತ್ರ್ಯ ಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ೧೯೪೨ರಲ್ಲಿ ವೀರ ಮರಣವನ್ನಪ್ಪಿದ ಹುತಾತ್ಮರ ೮೦ನೇ ವರ್ಷದ ಸ್ಮರಣೆ ಇದು. ಈಗಾಗಲೇ ಬಿಜೆಪಿಯಿಂದ ೧೦ ವರ್ಷಗಳಿಂದ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟ ದಲ್ಲಿ ದಾವಣಗೆರೆಯ ಬಿದರಕುಂದಿ ನಿಂಗಪ್ಪ, ಅಕ್ಕಸಾಲಿ ವಿರುಪಾಕ್ಷಪ್ಪ, ಹಳ್ಳೂರು ನಾಗಪ್ಪ, ಹಮಾಲಿ ತಿಪ್ಪಣ್ಣ, ಮಾಗನಹಳ್ಳಿ ಹನುಮಂತಪ್ಪ, ಹದಡಿ ನಿಂಗಪ್ಪ ಎಂಬ ಆರು ಜನ ಹುತಾತ್ಮರಾದರು. ಅವರ ಹೋರಾಟ ಶ್ಲಾಘನೀಯವಾದುದು ಎಂದು ಸ್ಮರಿಸಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸ್ವಾತಂತ್ರ್ಯ ಅಮೃತ ಮಹೋ ತ್ಸವದ ಅಂಗವಾಗಿ ಪ್ರತಿಮನೆಯಲ್ಲೂ ತಿರಂಗ ಹಾರಿಸಬೇಕೆಂದು ಪ್ರಧಾನಿ ಕರೆ ನೀಡಿ ದ್ದಾರೆ. ೧೩ರಿಂದ ೧೫ರವರೆಗೆ ವಾಹನ, ಕಚೇರಿ, ಮನೆಗಳಲ್ಲಿ ತಿರಂಗ ಹಾರಿಸಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರ ಸೇನಾನಿಗಳನ್ನು ನೆನೆಯೋಣ ಎಂದು ಕರೆ ನೀಡಿದರು. ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾರೊಬ್ಬರು ಹೋರಾಡಿಲ್ಲ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಾರೆ. ಮೊದಲು ಕಾಂಗ್ರೆಸ್ ಅನ್ನುವುದು ನಕಲಿಯೋ ಅಥವಾ ಅಸಲಿಯೋ? ಎಂಬುದನ್ನು ಅವರು ಸ್ಪಷ್ಟಪಡಿಸಬೇಕಿದೆ. ಏಕೆಂದರೆ ಮಹಾತ್ಮ ಗಾಂಧಿ ಸ್ಥಾಪಿಸಿದ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಲೂಟಿ ಹೊಡೆಯಲು, ಆಡಳಿತ ಮಾಡಲು ಹುಟ್ಟಿಕೊಂಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಗಳಿಗೆ ಗೌರವ ಕೊಡುವ ಪಕ್ಷವೇನಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದರು. ಪಾಲಿಕೆ ಉಪ ಮೇಯರ್ ಗಾಯತ್ರಿ ಖಂಡೋಜಿ ರಾವ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್.ಡಿ. ಗೋಣೆಪ್ಪ, ಸೋಗಿ ಶಾಂತಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಶಿವನಗೌಡ ಪಾಟೀಲ್, ಪಿ.ಸಿ. ಶ್ರೀನಿವಾಸ ಭಟ್, ಸವಿತಾ, ಮತ್ತಿತರರು ಉಪಸ್ಥಿತರಿದ್ದರು. *** ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ರಾಷ್ಟ್ರಧ್ವಜದಲ್ಲಿ ಕೆಂಪು, ಹಸಿರು, ಬಿಳಿಯ ಬಣ್ಣವಿದೆ ಎನ್ನುತ್ತಾರೆ. ಅಂದರೆ ಅವರಿಗೆ ತಿರಂಗ ಧ್ವಜದ ಬಣ್ಣವೂ ಗೊತ್ತಿಲ್ಲ ಹಾಗಿದ್ದಮೇಲೆ ಇವರು ಅದೆಂಥ ಮಾಜಿ ಮುಖ್ಯಮಂತ್ರಿ?
ಮೈಸೂರು, ಜ.18 (ಪಿಎಂ)- ಸೇವಾ ವಿಲೀನದ ಮೂಲಕ ಸೇವಾ ಭದ್ರತೆ ನೀಡಬೇಕೆಂಬ ನಮ್ಮ ಬೇಡಿಕೆ ಈಡೇರಿಸುವ ಬದಲು ಕೇವಲ ಮಾಸಿಕ ವೇತನ ಹೆಚ್ಚಳದೊಂದಿಗೆ ಕಾರ್ಯಾಭಾರದ ಅವಧಿ ವಿಸ್ತರಿಸಿ ರುವ ಸರ್ಕಾರದ ಕ್ರಮ ಸೂಕ್ತವಲ್ಲ. ಜೊತೆಗೆ ಶೇ.50ರಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದು ಕೊಳ್ಳಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅತಿಥಿ ಉಪನ್ಯಾಸಕರು, ಎಲ್ಲಾ ಅತಿಥಿ ಉಪನ್ಯಾಸಕರಿಗೂ ಸೇವಾ ವಿಲೀನಾತಿ ಮೂಲಕ ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿದರು. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ನೆಪದಲ್ಲಿ ಸರ್ಕಾರ, 14,183 ಅತಿಥಿ ಉಪನ್ಯಾಸಕರ ಪೈಕಿ ಶೇ.50ರಷ್ಟು ಮಂದಿಯ ಉದ್ಯೋಗ ಕಡಿತಗೊಳಿಸುವ ಮಾರಕ ಕ್ರಮ ಕೈಗೊಂಡಿದೆ. ಕರ್ನಾಟಕ ಸಿವಿಲ್ ಸರ್ವೀಸ್ (ಸಾಮಾನ್ಯ ನೇಮಕಾತಿ) ರೂಲ್ಸ್ 1977, ನಿಯಮ 1(3)(2) ಮತ್ತು 14ರ ಅಡಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾ ವಿಲೀನಕ್ಕೆ ಅವಕಾಶವಿದೆ. ನಮ್ಮ ಬೇಡಿಕೆ ಸಂಬಂಧ ಸರ್ಕಾರ ರಚಿಸಿದ್ದ ಸಮಿತಿಯು ಇದನ್ನು ಪರಿಗಣಿ ಸುವ ಗೋಜಿಗೆ ಹೋಗಿಲ್ಲ ಎಂದು ಕಿಡಿಕಾರಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಮೈಸೂರು ಜಿಲ್ಲಾ ಘಟಕದ ಪದಾಧಿಕಾರಿಗಳು, ಹೀಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 2.52 ಲಕ್ಷಕ್ಕೂ ಅಧಿಕ ಹುದ್ದೆಗಳು ರಾಜ್ಯ ಸರ್ಕಾರದ ವಿವಿಧ ಇಲಾಖೆ ಗಳಲ್ಲಿ ಖಾಲಿ ಇದೆ ಎಂದು ಸರ್ಕಾರವೇ ನ್ಯಾಯಾ ಲಯಕ್ಕೆ ವರದಿ ನೀಡಿದ್ದು, ಉನ್ನತ ಶಿಕ್ಷಣ ಇಲಾಖೆ ಒಂದರಲ್ಲೇ 12,319 ಹುದ್ದೆಗಳು ಖಾಲಿ ಇವೆ. ಹೀಗಿರುವಾಗ ಸೇವಾ ವಿಲೀನಕ್ಕೆ ತೊಂದರೆ ಏನು? ಎಂದು ಪ್ರಶ್ನಿಸಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ 40:60ರ ಅನುಪಾತದಲ್ಲಿ ತರಗತಿ ವಿಭಜಿಸಿ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಈ ಪ್ರಕಾರ ಕ್ರಮ ವಹಿಸಿದರೂ ಕಾರ್ಯ ಭಾರದ ಕೊರತೆ ಉಂಟಾಗುವುದಿಲ್ಲ. ಮಾತ್ರವಲ್ಲದೆ, 14,183 ಅತಿಥಿ ಉಪನ್ಯಾಸಕರಿಗೂ ಉದ್ಯೋಗ ಕಲ್ಪಿಸ ಬಹುದು ಎಂದರು. ಅತಿಥಿ ಉಪನ್ಯಾಸಕರ ಬೇಡಿಕೆ ಬೆಂಬಲಿಸಿ ಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿ ಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸೇವಾ ವಿಲೀನಗೊಳಿಸ ಬೇಕೆಂಬ ಏಕೈಕ ಬೇಡಿಕೆಯನ್ನೇ ಸರ್ಕಾರ ಪರಿಗಣಿಸಿಲ್ಲ. ಇದು ಅತ್ಯಂತ ಖಂಡನೀಯ. ಮುರಾರ್ಜಿ ವಸತಿ ಶಾಲಾ ಶಿಕ್ಷಕರು, ಜೆಓಸಿ ಉಪನ್ಯಾಸಕರನ್ನು ಸೇವೆ ಯಲ್ಲಿ ವಿಲೀನಗೊಳಿಸಿರುವ ಮಾದರಿ ರಾಜ್ಯದಲ್ಲಿದೆ. ಈ ಸಂಬಂಧ ವಿಧಾನಸಭೆ, ವಿಧಾನಪರಿಷತ್ ಎರಡರಲ್ಲೂ ನಿರ್ಣಯ ಕೈಗೊಂಡು ಖಾಯಂ ಮಾಡಲಾಗಿದೆ. ಹೀಗಿರುವಾಗ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ 39 ಇಲಾಖೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ. ಹಾಗಾಗಿ ಅತಿಥಿ ಉಪನ್ಯಾಸ ಕರ ಸೇವಾ ವಿಲೀನಕ್ಕೆ ಅವಕಾಶವಿದೆ. ಸರ್ಕಾರದ ಹೊಸ ಆದೇಶದಿಂದ ಶೇ.50ರಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಜೊತೆಗೆ ಇಲ್ಲಿಯೂ ರೋಸ್ಟರ್ ಪದ್ಧತಿ ಅನುಸರಿಸಿಲ್ಲ ಎಂದು ದೂರಿದರಲ್ಲದೆ, ಸದನದ ಒಳಗೆ ಮಾತ್ರವಲ್ಲದೆ, ಹೊರಗೂ ಅತಿಥಿ ಉಪನ್ಯಾಸಕರ ಬೇಡಿಕೆ ಬೆಂಬಲಿಸುವುದಾಗಿ ತಿಳಿಸಿದರು. ಸಮನ್ವಯ ಸಮಿತಿ ರಾಜ್ಯ ಮಾಧ್ಯಮ ವಕ್ತಾರ ಡಾ.ಜೆ.ಸಿ. ರವೀಂದ್ರ, ಮೈಸೂರು ಜಿಲ್ಲಾಧ್ಯಕ್ಷ ಹನುಂತೇಶ್, ಉಪಾ ಧ್ಯಕ್ಷ ಡಾ.ಜಿ.ಮಹೇಶ್, ಅತಿಥಿ ಉಪನ್ಯಾಸಕರಾದ ಕೆ.ಶ್ರೀಜಾ, ಚೈತ್ರಾ ಸುದ್ದಿಗೋಷ್ಠಿಯಲ್ಲಿದ್ದರು. ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಬ್ರಹ್ಮರ್ಷಿ ನಾರಾಯಣ ಗುರು, ಸುಭಾಷ್ ಚಂದ್ರಬೋಸ್ ಸ್ತಬ್ಧಚಿತ್ರ ಕಡೆಗಣನೆ ಖಂಡಿಸಿ ಅಂಚೆಪತ್ರ ಚಳವಳಿ
ಜೂನ್ 2019 ರಲ್ಲಿ ಚೆನ್ನೈನ ಜನತೆ ಒಂದು ಭಯಾನಕ ಸಂಗತಿಯನ್ನು ಎದುರಿಸಬೇಕಾಯಿತು - ನಗರದ ಜಲಾಶಯಗಳ ಅಳವಿನ 0.1 ಪ್ರತಿಶತಕ್ಕೆ ನೀರಿನ ಮಟ್ಟ ಇಳಿದುಹೋಗಿತ್ತು. ಹಾಗೆ ನೋಡಿದರೆ ನೀರಿನ ಲಾರಿಗಳು, ಖಾಲಿ ಬಕೆಟ್ ಗಳು, ಉದ್ರಿಕ್ತ ನಾಗರೀಕರು - ಇವುಗಳನ್ನೊಳಗೊಂಡ ದೃಶ್ಯಗಳು, ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ. ರಾಷ್ಟ್ರೀಯ ಭಾರತ ಪರಿವರ್ತನೆ ಸಂಸ್ಥೆ (ನೀತಿ ಆಯೋಗ) 2019 ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಕಂಡು ಬಂದದ್ದೇನೆಂದರೆ, ಬೆಂಗಳೂರು, ದೆಹಲಿ, ವೆಲ್ಲೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ 21 ನಗರಗಳಲ್ಲಿ 2020 ನೆಯ ಇಸವಿಯ ವೇಳೆಗೆ ಒಳಗೆ ಅಂತರ್ಜಲ ಬರಿದಾಗಿ ಹೋಗಲಿದೆ. ಈ ಬಿಕ್ಕಟ್ಟಿಗೆ ಕಾರಣಗಳೇನು? ದಕ್ಷಿಣ ಭಾರತವೇ ಏಕೆ ಈ ಅಸಮಾನ ಬಾಧೆಗೊಳಗಾಗುತ್ತಿದೆ? ಮುಂಬಯಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT Bombay) ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧಕರಾದ ಅಖಿಲೇಶ್ ಎಸ್ ನಾಯರ್ ಹಾಗೂ ಪ್ರೊ|| ಜೆ ಇಂದು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಈ ಪ್ರಶ್ನೆಗಳಿಗೆ ವಿವರಣೆ ನೀಡಿದ್ದಾರೆ. ಈ ವಿವರಣೆಯಲ್ಲಿ ಸಂಶೋಧಕರು ಒತ್ತಿ ಹೇಳುವುದೇನೆಂದರೆ ಈ ಬಿಕ್ಕಟ್ಟು ಪದೇ ಪದೇ ಒದಗಿರುವ ಬರಗಾಲದ ಪರೋಕ್ಷ ಪರಿಣಾಮವಾಗಿದೆ. ಈ ಅಧ್ಯಯನದ ವಿವರಗಳನ್ನು ದೂರ ಸಂವೇದನೆಯ ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ (International Journal of Remote Sensing) ಪ್ರಕಟಿಸಿದ್ದಾರೆ. ಅಂತರ್ಜಲದ ಇಳಿಯುವ ಮಟ್ಟ ಮೂಲಭೂತ ಅಗತ್ಯಗಳಾದ ಜಲಸಂಚಯನದ ಮೇಲಷ್ಟೇ ಅಲ್ಲದೆ, ಆಹಾರ ಭದ್ರತೆ ಹಾಗೂ ಅರ್ಥ ವ್ಯವಸ್ಥೆ ಮುಂತಾದ ಇತರ ವಿಶಾಲ ವಿಷಯಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ಲಭ್ಯವಿರುವ ಅಂತರ್ಜಲದ 90 ಪ್ರತಿಶತ ಭಾಗವನ್ನು ನೀರಾವರಿಗಾಗಿ ಉಪಯೋಗಿಸಿಕೊಂಡು ಕೃಷಿಗಾರಿಕೆಯನ್ನೇ ತೀವ್ರವಾಗಿ ಅವಲಂಬಿಸಿರುವ ಭಾರತ ದೇಶದಲ್ಲಿ ಅನಿಯಮಿತ ಮಳೆ ಸೇರಿದಂತೆ ಇತರ ಅಂಶಗಳೂ ಸಹ ಪ್ರಸ್ತುತ ಬಿಕ್ಕಟ್ಟಿಗೆ ಕಾರಣಗಳಾಗಿವೆ. ಪದೇ ಪದೇ ಎದುರಾದ ಬರಗಾಲದ ಸಮಯದಲ್ಲಿ ನೀರಿನ ಅಭಾವ ಉಂಟಾಗಿದ್ದು, ಅಂತರ್ಜಲ ಮಟ್ಟದ ಅವ್ಯಸ್ಥಿತ ಶೋಷಣೆಗೆ ಇದೇ ಕಾರಣವಾಯಿತೆಂದು ಸಂಶೋಧಕರು ಉಲ್ಲೇಖಿಸುತ್ತಾರೆ. ದಕ್ಷಿಣ ಭಾರತದಲ್ಲಿನ ಅಂತರ್ಜಲ ಸಂಗ್ರಹಣೆಯ ಏರಿಳಿತದ ಐತಿಹಾಸಿಕ ಮಾಹಿತಿಯನ್ನು ಪರಿಗಣಿಸದಿದ್ದರಿಂದ ಈ ಮೊದಲಿನ ಅಧ್ಯಯನಗಳು ದಕ್ಷಿಣ ಭಾರತದ ಅಂತರ್ಜಲ ಬಿಕ್ಕಟ್ಟನ್ನು ತೀವ್ರವಾಗಿ ಕಡಿಮೆ ಅಂದಾಜು ಮಾಡಿವೆ. ಕಠೋರ ಬರಗಾಲದ ನಂತರ ಉಂಟಾಗುವ ಅಂತರ್ಜಲದ ಬೇಡಿಕೆಯ ಹೆಚ್ಚಳ ಅಂತರ್ಜಲ ಸಂಗ್ರಹಣೆಯ ಇಳಿತದ ವೇಗವನ್ನು ಬದಲಾಯಿಸುತ್ತದೆ. “ಉತ್ತರ ಭಾರತದ ರಾಜ್ಯಗಳಲ್ಲಿ ಅಂತರ್ಜಲ ಮಟ್ಟದ ಸವಕಳಿ ಬಿರುಸಾಗಿದೆಯೆಂದೂ, ಅದಕ್ಕೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ಸ್ಥಿರವಾಗಿದೆಯೆಂದೂ ಪ್ರಸ್ತುತ ಲಭ್ಯವಿರುವ ಅಧ್ಯಯನಗಳು ವರದಿ ಮಾಡುತ್ತವೆ. ಆದಾಗ್ಯೂ, ಬೆಂಗಳೂರು, ಚೆನ್ನೈ ಮುಂತಾದ ನಗರಗಳಲ್ಲಿ ಕಳೆದ ಹಲವು ವರ್ಷಗಳಿಂದ ಅಂತರ್ಜಲದ ಕೊರತೆಯ ವರದಿಗಳು ಬರುತ್ತಿವೆ”, ಎನ್ನುತ್ತಾರೆ ಪ್ರೊ|| ಇಂದು. “ಈ ಸಂಗತಿಯು, ಪೂರ್ವಾಧ್ಯಯನಗಳಲ್ಲಿ ಕಂಡ ಫಲಿತಾಂಶಗಳಿಗೂ ವಾಸ್ತವ ಪರಿಸ್ಥಿತಿಗೂ ಇರುವ ಅಸಂಗತತೆಗಿರಬಹುದಾದ ಸಾಧ್ಯವಿರುವ ಕಾರಣಗಳನ್ನು ಅನ್ವೇಷಿಸಲು ನಮ್ಮನ್ನು ಪ್ರೇರೇಪಿಸಿತು”, ಎಂದು ಹೇಳುತ್ತಾರೆ. 2003 ರಿಂದ 2016 ರ ವರೆಗಿನ 13 ವರ್ಷಗಳ ಅವಧಿಯನ್ನೊಳಗೊಂಡ ನಾಸಾದ (NASA) ಗ್ರೇಸ್ (Gravity Recovery and Climate Experiment) ಉಪಗ್ರಹದಿಂದ ಪಡೆದ ಅಂತರ್ಜಲ ಮಾಹಿತಿ ಹಾಗೂ ಕೇಂದ್ರ ಅಂತರ್ಜಲ ಮಂಡಳಿ (Central Ground Water Board) ಪರಿವೀಕ್ಷಿಸಿದ ಸುಮಾರು 6000 ಬಾವಿಗಳ ಸಂಗ್ರಹದಿಂದ ಪಡೆದ ಮಾಹಿತಿಯನ್ನು ಸಂಶೋಧಕರು ಪರಿಶೀಲಿಸಿದರು. ಅವರು ಗಮನಿಸಿದ್ದೇನೆಂದರೆ ಅಂತರ್ಜಲ ಮಟ್ಟದಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದದ್ದು 2009ರ ಇಸವಿಯಲ್ಲಿ. ಆದ್ದರಿಂದ ಅವರು ತಮ್ಮ ಪರಿಶೀಲನೆಯನ್ನು ಎರಡು ಭಾಗಗಳಾಗಿ ವಿಭಜಿಸಿದರು - 2009-ಪೂರ್ವ ಹಾಗೂ 2009-ನಂತರ. ದಕ್ಷಿಣ ಭಾರತದಲ್ಲಿ 2009-ಪೂರ್ವ ಕಾಲದಲ್ಲಿ ಅಂತರ್ಜಲ ಮಟ್ಟಗಳು ಹೆಚ್ಚುತ್ತಿದ್ದವೆಂದೂ, 2009-ನಂತರ ಕಾಲದಲ್ಲಿ ತಿಂಗಳಿಗೆ 0.25 ಸೆಂಟಿಮೀಟರ್ ನಂತೆ ಆತಂಕಕಾರಿ ಗತಿಯಲ್ಲಿ ಅಂತರ್ಜಲ ಮಟ್ಟಗಳು ಕ್ಷೀಣಿಸುತ್ತಿದ್ದವೆಂದೂ ಸಂಶೋಧಕರು ಕಂಡುಕೊಂಡರು. 2009ನೇ ಇಸವಿಯಲ್ಲಿ ವಾರ್ಷಿಕ ಸರಾಸರಿ ಮಳೆಯಳೆತಕ್ಕಿಂತ 23 ಪ್ರತಿಶತ ಕಡಿಮೆ ಮಳೆ ಬಂದಿದ್ದು, ಅತ್ಯಂತ ಕಠೋರ ಬರಗಾಲವನ್ನು ಭಾರತ ದೇಶ ಅನುಭವಿಸಿತು. ಅಷ್ಟೇ ಅಲ್ಲದೆ ಬೆಣಚು, ಅಗ್ನಿಶಿಲೆ ಮುಂತಾದ ಗಡಸು ಬಂಡೆಗಳನ್ನೊಳಗೊಂಡ ದಕ್ಷಿಣ ಭಾರತದ ಪ್ರತಿಕೂಲ ಭೂ-ಸಂಯೋಜನೆಯಿಂದಾಗಿ ಮಳೆನೀರು ಸುಲಭವಾಗಿ ಒಸರದೇ ಇರುವುದರಿಂದ ಅಂತರ್ಜಲ ಮಟ್ಟದ ಸವಕಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಪಟ್ಟಿದೆಯೆಂದು ಸಹ ಗಮನಿಸಿದರು. 2009ನೇ ಇಸವಿಯ ನಂತರ ಮಳೆಸುರಿತದ ಏರಿಳಿತವು ಅಂತರ್ಜಲ ಸಂಗ್ರಹಣೆಯ ಮೇಲೆ ಮಹತ್ತರ ಪರಿಣಾಮ ಬೀರಿತು. ಇದಲ್ಲದೆ ಚೆನ್ನೈ ನಂತಹ ಪ್ರಮುಖ ನಗರಗಳಲ್ಲಿ ನಗರ ವಿಸ್ತರಣೆಯ ಯೋಜನೆಯಲ್ಲಿ ಕೆರೆಕಟ್ಟೆಗಳ ಮೇಲೆ ಕಟ್ಟಡಗಳ ನಿರ್ಮಾಣ ಬಿರುಸಾಗಿ ನಡೆದಿದ್ದು, ಅಂತರ್ಜಲ ಮರುಪೂರಣ ಪ್ರಕ್ರಿಯೆಯನ್ನು ದುರ್ಬಲಗೊಳಿಸಿತು. ಈ ಮಾನವ ನಿರ್ಮಿತ ಅಡಚಣೆಗಳು ನೆಲದಲ್ಲಿ ನೀರಿನ ಜಿನುಗುವಿಕೆಗೆ ಅಡ್ಡಿ ಮಾಡಿ, ಪ್ರವಾಹ ಹಾಗೂ ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ರಾಸಾಯನಿಕಗಳಿಂದಾಗುವ ಅಂತರ್ಜಲ ಮಾಲಿನ್ಯ - ಇವುಗಳಿಗೆ ಕಾರಣವಾಗುತ್ತವೆ. ಬಹಳ ವರ್ಷಗಳಿಂದ ಭಾರತ ದೇಶವು ಹಲವಾರು ಬರಗಾಲಗಳನ್ನು ಎದುರಿಸಿದೆ, ಸಮಯ ಕಳೆದಂತೆ ಬರಗಾಲದ ಆವರ್ತನ ಹೆಚ್ಚಾಗುತ್ತಲೇ ಇದೆ. 2030 ನೇ ಇಸವಿಯ ಹೊತ್ತಿಗೆ ಭಾರತದ ಜನಸಂಖ್ಯೆಯ 40ಕ್ಕೂ ಹೆಚ್ಚು ಪ್ರತಿಶತ ಜನರಿಗೆ ಕುಡಿಯುವ ನೀರು ಲಭ್ಯವಿರುವುದಿಲ್ಲ ಎಂದು ನೀತಿ ಆಯೋಗದ ವರದಿ ಹೇಳುತ್ತದೆ. ಈ ಸಂಖ್ಯೆಯು ಜಗತ್ತಿನಾದ್ಯಂತ ಆತಂಕವನ್ನುಂಟು ಮಾಡಿದೆ. ನೀರಿನ ಅಭಾವವು ಬಹುತೇಕ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೃಷಿ ಹಾಗೂ ಕೈಗಾರಿಕಾ ಉದ್ಯಮಗಳಿಗೆ ಅಪಾಯ ಒಡ್ಡಲಿದೆ ಎಂದು ಈ ವರದಿಯು ಪ್ರವಾದಿಸುತ್ತದೆ. ಇದರಿಂದಾಗಿ ಮೊದಲೇ ಕ್ಷೀಣವಾಗಿರುವ ಸಾಮಾಜಿಕ ಆರ್ಥಿಕ ದುಸ್ಥಿತಿಯು ಇನ್ನೂ ಉಲ್ಬಣಗೊಂಡಿರುವುದು ಕಂಡುಬಂದಿದೆ. ಜಾಗತಿಕ ಕಾರ್ಯಪಡೆಯ 75 ಪ್ರತಿಶತಕ್ಕೂ ಹೆಚ್ಚಿನ ಉದ್ಯೋಗಗಳು ನೀರನ್ನು ಅವಲಂಬಿಸಿರುವುದರಿಂದ ಕಾರ್ಮಿಕ ವರ್ಗವು ನಿರುದ್ಯೋಗದ ಅಪಾಯವನ್ನು ಎದುರಿಸುತ್ತಿದೆ. ಅಂತರ್ಜಲ ಮಟ್ಟವನ್ನು ಉಳಿಸಿಕೊಂಡು ಅದರ ಅವನತಿಯನ್ನು ಹಿನ್ನಡೆಸುವುದು ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಕೈಗಾರಿಕಾ, ಹಾಗೂ ವ್ಯವಸಾಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅತ್ಯವಶ್ಯಕವಾಗಿದೆ. ದೇಶದಾದ್ಯಂತ ಪ್ರಚಲಿತವಿರುವ ನೀರಿನ ಅಭಾವದ ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನ್ನಲ್ಲಿ ಸಂಘಟಿತ ಪ್ರಯತ್ನ ನಡೆಸಲು ಕಾವೇರಿ ನೀರಿನ ಸಮಸ್ಯೆಯಂತಹ ಅಂತರ-ರಾಜ್ಯ ವಿವಾದಗಳನ್ನು ಬದಿಗಿಟ್ಟು ಮುನ್ನಡೆಯಬೇಕಾಗಿದೆ. “ನೀರಾವರಿ ಉದ್ದೇಶಕ್ಕಾಗಿ ಅಂತರ್ಜಲವನ್ನು ಹೊರತೆಗೆಯಲು ಸುಸ್ಥಿರ ಮಾರ್ಗವನ್ನು ಸ್ಥಾಪಿಸಲು ವೈಜ್ಞಾನಿಕ ವಿಧಾನವನ್ನು ಅಳವಡಿಸುವುದರಿಂದ ಅಂತರ್ಜಲ ಶೋಷಣೆಯನ್ನು ತಡೆಗಟ್ಟಬಹುದು”, ಎನ್ನುತ್ತಾರೆ ಪ್ರೊ|| ಇಂದು. “ಅಂತರ್ಜಲದ ಅಕ್ರಮ ಹೊರತೆಗೆಯುವಿಕೆಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವುದು - ಇವುಗಳ ಮೂಲಕ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸಬಹುದು. ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಇತರ ರಾಜ್ಯಗಳು ಅಂತರ್ಜಲದ ಸವಕಳಿಯನ್ನು ಹಿನ್ನಡೆಸಲು ಕೃತಕ ಮರುಪೂರಣ ಬಾವಿಗಳನ್ನು ಉಪಯೋಗಿಸಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದು ಮುಂತಾದವು ಸೇರಿದಂತೆ ಅನೇಕ ವಿಧಾನಗಳನ್ನು ಬಳಸುತ್ತವೆ”, ಎನ್ನುತ್ತಾರೆ ಪ್ರೊ|| ಇಂದು. ಈ ರಾಜ್ಯಗಳಲ್ಲಿ ಅಂತರ್ಜಲದ ಮಟ್ಟವು ಕ್ರಮೇಣ ಹೆಚ್ಚಾಗುತ್ತಿದೆಯೆಂದು ಈ ಅಧ್ಯಯನವು ಹೇಳುತ್ತದೆ. “ಇದೇ ವಿಧಾನಗಳನ್ನು ದೇಶದಾದ್ಯಂತ ಅಳವಡಿಸಿದರೆ, ಭಾರತದ ಅಂತರ್ಜಲ ಸಂಗ್ರಹಣೆಯು ಬಹು ಪ್ರಮಾಣದಲ್ಲಿ ಸುಧಾರಿಸುವುದು. ಭಾರತದಲ್ಲಿ ಅಂತರ್ಜಲ ಸಂಗ್ರಹಣೆಯ ಸುಸ್ಥಿರ ಸ್ಥಿತಿಯನ್ನು ಬೆಳೆಸುವ ನಮ್ಮ ಪ್ರಸ್ತುತ ಯೋಜನೆಗಾಗಿ ನಾವು ಆಸ್ಟ್ರೇಲಿಯಾದ ಕಾಮನ್ವೆಲ್ತ್ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಂಸ್ಥೆ ಯ (Commonwealth Scientific and Industrial Research Organisation) ಹಿರಿಯ ವಿಜ್ಞಾನಿಯಾದ ಡಾ|| ಜೆ. ಶ್ರೀಕಾಂತ್ ರವರ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ”, ಎಂದು ಪ್ರೊ|| ಇಂದು ತಮ್ಮ ಮಾತನ್ನು ಮುಗಿಸುತ್ತಾರೆ.
ನೀರಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳು ಗ್ರಾ.ಪಂ. ಅಧಿಕಾರಿಗಳ ಮಾರ್ಗದರ್ಶನದಂತೆ ಮೇ ಹಾಗೂ ಜೂನ್ ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದ್ದು, ಅವರ ಕೂಲಿ ಹಣ ಪಾವತಿಗೆ ಒತ್ತಾಯಿಸಿ, ಶುಕ್ರವಾರ ನೀರಲಗಿ ಗ್ರಾ.ಪಂ. ಎದುರು ಧರಣಿ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ್ರ ಬಣ) ಗದಗ ಜಿ ಘಟಕದ ನೇತೃತ್ವದಲ್ಲಿ ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಫಲಾನುಭವಿಗಳು ಮತ್ತು ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಕೂಲಿ ಮಂಜೂರಾತಿ ಹಾಗೂ ಪಾವತಿಗೆ ಒತ್ತಾಯಿಸಿ, ಸೆ. 25ರಂದು ಗದಗ ತಾ.ಪಂ. ಇಓ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ನಡೆಸಲಾಯಿತು. ಕರವೇ ಗದಗ ಜಿಧ್ಯP ಮಂಜುನಾಥ ಪಿ. ಪರ್ವತಗೌಡ್ರ ಮಾತನಾಡಿ, ನಾಗಸಮುದ್ರ ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳು ಕಾನೂನುಬದ್ಧವಾಗಿ ಕೆಲಸ ಮಾಡಿದ್ದರೂ ಈವರೆಗೂ ಬ್ಯಾಂಕ್ ಖಾತೆಗಳಿಗೆ ಕೂಲಿ ಹಣವನ್ನು ಜಮೆ ಮಾಡದಿರುವದು ಸಂಶಯಕ್ಕೆ ಕಾರಣವಾಗಿದೆ. ಗ್ರಾ.ಪಂ. ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿದು ಕೂಲಿ ಹಣ ಮಂಜೂರು ಮಾಡುತ್ತಿಲ್ಲವೆ ಎನ್ನುವುದು ಪ್ರಶ್ನೆಯಾಗಿದೆ. ಕೂಲಿ ಹಣ ಪಾವತಿ ವಿಳಂಬ ಆಧಿಕಾರಿಗಳ ಧೋರಣೆಗೆ ಕನ್ನಡಿ ಹಿಡಿದಿದೆ. ಅಧಿಕಾರಿಗಳು ಕೂಡಲೇ ಉದ್ಯೋಗ ಖಾತ್ರಿ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರವೇ ನೇತೃತ್ವದಲ್ಲಿ ಗ್ರಾಮಸ್ಥರು ಉಗ್ರ ಹೋರಾಟ ಕೈಗೊಳ್ಳುವರೆಂದು ಎಚ್ಚರಿಸಿದರು. ಅನಂತರ ಗದಗ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಶೀಘ್ರದಲ್ಲೇ ಕೂಲಿ ಹಣ ಮಂಜೂರು ಮಾಡುವ ಭರವಸೆಯೊಂದಿಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ದೇವಪ್ಪ ಕವಲೂರು, ಸುರೇಶ ಮುಳಗುಂದ, ಮಹೇಶ ಇಟಗಿ, ನಿಂಗರಾಜ ಭರಮಗೌಡ್ರ, ಗೌಸು ನದಾಫ, ಕಿರಣ ಪೂಜಾರ, ಶರಣಪ್ಪ ಮದ್ನೂರ, ಆಕಾಶ ಮಣ್ಣೂರ, ವೀರನಗೌಡ ಹನಮಂತಗೌಡ್ರ, ವಿಜಯ ಕೊಳ್ಳಿ, ಕಿರಣ ಹನಮಂತಗೌಡ್ರ, ಅಮರೇಶ ಗೋಣಿ, ವಿರೂಪಾP ಗೌಡ ಮರಿಗೌಡ್ರ, ಮುತ್ತು ಬಿಳೆಯಲಿ, ಮಹಾಂತೇಶ ಉಪಸ್ಥಿತರಿದ್ದರು.
ವಿವೇಕ ತರಗತಿ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದರೆ ತಪ್ಪೇನು? ರಾಷ್ಟಧ್ವಜದಲ್ಲೇ ಕೇಸರಿ ಬಣ್ಣ ಇದೆ. ಕೇಸರಿ ಕೂಡ ಒಂದು ಬಣ್ಣ. ವಿವೇಕ ಯೋಜನೆ ವಿವೇಕಾನಂದರ ಹೆಸರಿನಲ್ಲಿ ಮಾಡುತ್ತಿರುವ ಯೋಜನೆ. ಪ್ರತಿಯೊಂದನ್ನೂ ವಿವಾದ ಮಾಡುವುದು ಕಾಂಗ್ರೆಸ್‌ನವರ ಅಭ್ಯಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. Govindaraj S First Published Nov 15, 2022, 7:51 AM IST ಕಲಬುರಗಿ (ನ.15): ವಿವೇಕ ತರಗತಿ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿದರೆ ತಪ್ಪೇನು? ರಾಷ್ಟಧ್ವಜದಲ್ಲೇ ಕೇಸರಿ ಬಣ್ಣ ಇದೆ. ಕೇಸರಿ ಕೂಡ ಒಂದು ಬಣ್ಣ. ವಿವೇಕ ಯೋಜನೆ ವಿವೇಕಾನಂದರ ಹೆಸರಿನಲ್ಲಿ ಮಾಡುತ್ತಿರುವ ಯೋಜನೆ. ಪ್ರತಿಯೊಂದನ್ನೂ ವಿವಾದ ಮಾಡುವುದು ಕಾಂಗ್ರೆಸ್‌ನವರ ಅಭ್ಯಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಲಬುರಗಿ ತಾಲೂಕಿನ ಮಾಡಿಯಾಳ್‌ ತಾಂಡಾದಲ್ಲಿ ಸೋಮವಾರ 7,601ವಿವೇಕ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ಬೊಮ್ಮಾಯಿ ಸೋಮವಾರ ಚಾಲನೆ ನೀಡಿ ಹಾಗೂ ಸುದ್ದಿಗಾರರ ಜತೆಗೆ ಮಾತನಾಡಿದರು. ವಿವೇಕ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಕ್ರಮವನ್ನು ಸಮರ್ಥಿಸಿಕೊಂಡರು. ರಾಷ್ಟ್ರ ಧ್ವಜದಲ್ಲಿ ಕೇಸರಿ ಬಣ್ಣ ಇಲ್ಲವೆ? ನಾವು ಕೇಸರಿಯನ್ನು ಅತ್ಯುಚ್ಚ ಧ್ವಜದಲ್ಲೇ ಸ್ವೀಕರಿಸಿದವರು. ಹೀಗಾಗಿ ಕೇಸರಿ ಬಣ್ಣದ ಬಗ್ಗೆ ಯಾಕೆ ಚರ್ಚೆ? ಕೊಠಡಿಗಳಿಗೆ ಯಾವ ಬಣ್ಣ ಬಳಿಯೋದು ಎಂಬ ಚರ್ಚೆಗಿಂತ ಮೂಲ ಸವಲತ್ತು ಯಾವ ರೂಪದಲ್ಲಿ ನೀಡೋಣ ಎಂಬುದರ ಬಗ್ಗೆ ಚರ್ಚೆ ಮಾಡೋಣ. ಮಕ್ಕಳು ಶಿಕ್ಷಣ ಕಲಿತು ನಾಡಿನ ಭವಿಷ್ಯವಾಗಿ ಹೊರಹೊಮ್ಮಲಿ ಅಷ್ಟೆಎಂದರು. ಒಂದು ತಿಂಗಳಲ್ಲಿ 20 ಸಾವಿರ ಮನೆ ನಿರ್ಮಾಣ: ಸಿಎಂ ಬೊಮ್ಮಾಯಿ ಯಾವ ಬಣ್ಣ ಎಂಬುದು ನಿರ್ಣಯ ಆಗಿಲ್ಲ: ವಿವೇಕ ಶಾಲಾ ಕೊಠಡಿಗಳಿಗೆ ಯಾವ ಬಣ್ಣ ಬಳಿಯಬೇಕೆಂಬುದು ಈವರೆಗೂ ನಿರ್ಣಯವಾಗಿಲ್ಲ. ಎಂಜಿನಿಯರ್‌ಗಳು ಮತ್ತು ಆರ್ಕಿಟೆಕ್ಟ್ಗಳು ಕೇಸರಿ ಬಣ್ಣ ಬಳಿಯುವುದು ಸೂಕ್ತ ಎಂದರೆ ಆ ಬಣ್ಣ ಹಾಕಲು ಹಿಂದೇಟು ಹಾಕಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು. ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಕಾಂಗ್ರೆಸ್‌ನಿಂದ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಸಂಬಂಧಿಸಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಸರಿ ತ್ಯಾಗದ, ಜ್ಞಾನದ ಸಂಕೇತ. ಇದನ್ನೇ ಮುಂದಿಟ್ಟುಕೊಂಡು ಕೇಸರೀಕರಣದ ಹುನ್ನಾರ ಎಂದು ಆರೋಪಿಸುವುದು ದುರದೃಷ್ಟಕರ. ಅವರು ಯಾವತ್ತೂ ಅಭಿವೃದ್ಧಿ ಮಾಡುವುದಿಲ್ಲ, ಬೇರೆಯವರು ಮಾಡುವುದನ್ನೂ ಸಹಿಸುವುದಿಲ್ಲ. ಇದು ಕಾಂಗ್ರೆಸ್‌ನ ಮನಸ್ಥಿತಿ. ಕಾಂಗ್ರೆಸ್‌ ಯಾವತ್ತೂ ಶಿಕ್ಷಣಕ್ಕೆ ಒತ್ತುಕೊಟ್ಟಿಲ್ಲ, ಓಲೈಕೆ ರಾಜಕಾರಣ ಮಾಡಿಕೊಂಡೇ ಬಂದವರು ಅವರು ಎಂದು ಕಿಡಿಕಾರಿದರು. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಮುಂದಿನ 3 ವರ್ಷಗಳಲ್ಲಿ ಪ್ರತಿ ವರ್ಷ 8,000 ಶಾಲಾ ಕೊಠಡಿಗಳನ್ನು ನಿರ್ಮಿಸುತ್ತೇವೆ. ಏರ್‌ಪೋರ್ಟ್‌ಗೆ ಕೆಂಪೇಗೌಡ ಹೆಸರಿಟ್ಟಿದ್ದು ನಾವು: ಸಿಎಂ ಬೊಮ್ಮಾಯಿ ಇದರ ಭಾಗವಾಗಿ ಪ್ರಸಕ್ತ ಸಾಲಿನ 8,000 ಕೊಠಡಿ ನಿರ್ಮಾಣ ಗುರಿ ಪೈಕಿ ಇದೀಗ ರಾಜ್ಯದಾದ್ಯಂತ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಎಲ್ಲ ಕೊಠಡಿಗಳು ಇದೇ ವರ್ಷ ನಿರ್ಮಾಣವಾಗಲಿವೆ. ಇದರಲ್ಲಿ 2,000 ಕೊಠಡಿ ಕಲ್ಯಾಣ ಕರ್ನಾಟಕದಲ್ಲೇ ನಿರ್ಮಾಣವಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು. ನಾವು ರಾಜ್ಯದ ಅಂಗನವಾಡಿ ಕಟ್ಟಡಗಳ ಕೊರತೆಯನ್ನೂ ನೀಗಿಸುವ ಪಣ ಹೊಂದಿದ್ದೇವೆ. ತಲಾ .15 ಲಕ್ಷದಂತೆ 4 ಸಾವಿರ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದು, ಈ ಪೈಕಿ 1,500 ಅಂಗನವಾಡಿಗಳು ಕಲ್ಯಾಣ ನಾಡಿಗೆ ಸೇರಿವೆ ಎಂದರು.
ಮೊದಲಿನಿಂದಲೂ ನಿರುದ್ಯೋಗ ಸಮಸ್ಯೆಯನ್ನು ನಾವು ಎದುರಿಸುತ್ತಿದ್ದೇವೆ. ಇತ್ತೀಚೆಗೆ ಕೊರೋನ ಮಹಾಮಾರಿ ಅಟ್ಟಹಾಸದಿಂದ ಬಹಳಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ, ಹೊಸದಾಗಿ ಉದ್ಯೋಗ ಸೃಷ್ಟಿ ಆಗದೆ ಬದುಕು ಬೀದಿಗೆ ಬಿದ್ದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಮಾಣಿಕ್ ಬಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿಷ್ಠಿತ ಆಟೋಮೊಬೈಲ್ ಡೀಲರ್ ಮಾಣಿಕ್ ಬಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ಇಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಮಾಣಿಕ್ ಬಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ಇದು ವಿವಿಧ ಜಿಲ್ಲೆಗಳಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ. ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್, ಗ್ರಾಹಕ ಸಂಬಂಧ ಕಾರ್ಯನಿರ್ವಾಹಕರು, ಆಕ್ಸೆಸರೀಸ್ ಎಕ್ಸಿಕ್ಯೂಟಿವ್ ಇನ್ನಿತರ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಅರ್ಜಿ ಆಹ್ವಾನಿಸಿದೆ. ಧಾರವಾಡ, ಹುಬ್ಬಳ್ಳಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ ಅನುಭವ ಇಲ್ಲದೆ ಇರುವವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳವಿರುತ್ತದೆ. ಅರ್ಜಿ ಸಲ್ಲಿಸಲು ಯಾವುದೆ ಅರ್ಜಿ ಶುಲ್ಕ ಇರುವುದಿಲ್ಲ. ಮಾಣಿಕ್ ಬಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯನ್ನು ಓದಿರಬೇಕು ಮತ್ತು ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆಸಕ್ತ ಅಭ್ಯರ್ಥಿಗಳು ಎಚ್ಆರ್ ಡಾಟ್ ಮಾಣಿಕ್ ಬಾಗ್ ಡಾಟ್ ಕಾಂ ಇಮೇಲ್ ವಿಳಾಸಕ್ಕೆ ತಮ್ಮ ರೆಸ್ಯೂಮ್ ಕಳುಹಿಸಬಹುದು. ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಹತ್ತಿರ ಡಿಎಲ್ ಮತ್ತು ಟು ವೀಲರ್ ಇರಬೇಕಾಗುತ್ತದೆ. ಇಂಡಸ್ಟ್ರಿಯಲ್ಲಿ ಒಂದರಿಂದ ಎರಡು ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದರೆ ಉತ್ತಮ. ಕಸ್ಟಮರ್ ರಿಲೇಷನ್ ಎಕ್ಸಿಕ್ಯೂಟಿವ್ ಈ ಹುದ್ದೆಗೆ ಮಹಿಳೆಯರು ಅರ್ಜಿ ಸಲ್ಲಿಸಬೇಕಾಗುತ್ತದೆ. ಪದವಿ ಓದಿರಬೇಕು ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಆಕ್ಸೆಸರೀಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಮಹಿಳೆಯರು ಅರ್ಜಿ ಸಲ್ಲಿಸಬೇಕಾಗುತ್ತದೆ. ಹುಬ್ಬಳ್ಳಿಯಲ್ಲಿ ಕೆಲಸ ಮಾಡಬೇಕಾಗಿರುತ್ತದೆ. ಪದವಿ ಓದಿರಬೇಕು ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಮಹಿಳೆಯರು ಕೂಡ ಮಾಣಿಕ್ ಬಾಗ್ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗುಮಾಸ್ತ, ಶಿಕ್ಷಕ, ನರ್ಸ್, ಅಕೌಂಟೆಂಟ್, ಉಪನ್ಯಾಸಕ, ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದೆ ಬರುವ 26ನೇ ತಾರೀಖಿನಂದು ರವಿವಾರ ಬೆಳಗ್ಗೆ 10 ಗಂಟೆಗೆ ಸಂದರ್ಶನ ನಡೆಯುತ್ತದೆ. ಕರ್ನಾಟಕ ಶಾಲಾ ನೇಮಕಾತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಗುದ್ಲೆಪ್ಪ ವೀರಪ್ಪ ಹಳ್ಳಿಕೇರಿ, ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ಹೊಸರಿತ್ತಿ ಹಾವೇರಿ. ಅಕೌಂಟೆಂಟ್, ಕ್ಲರ್ಕ್, ಡಿ-ದರ್ಜೆ ಹುದ್ದೆಗಳು ಇನ್ನಿತರ ವಿವಿಧ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ, ಯಾವುದೆ ಪದವಿ, ಎಮ್ ಎ ಓದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳ ಕೊಡಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಯಾವುದೆ ಅರ್ಜಿ ಶುಲ್ಕ ಕೊಡುವ ಅವಶ್ಯಕತೆ ಇರುವುದಿಲ್ಲ. ಹಾವೇರಿಯಲ್ಲಿ ಕಾಲೇಜಿನಲ್ಲಿಯೆ ಸಂದರ್ಶನ ನಡೆಯುತ್ತದೆ. ಬೇರೆ ಬೇರೆ ಜಿಲ್ಲೆಗಳಿಂದ ಸಂದರ್ಶನಕ್ಕೆ ಹೋಗಲು ಆಗದೆ ಇರುವವರು ಕಾಲೇಜಿನ ವಿಳಾಸಕ್ಕೆ ಡಾಕ್ಯೂಮೆಂಟ್ಸ್ ಗಳನ್ನು ಕಳುಹಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ತಿಳಿಸಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430
ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಕುರಿತು ದೇಶದ ಜನರನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಇಂದು 10 ಗಂಟೆಗೆ 25 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಮೊದಲೇ ಘೋಷಣೆ ಮಾಡಿದ್ದ ೨೧ ದಿನಗಳ ಲಾಕ್ ಡೌನ್ ಇಂದು ಮುಗಿಯಲಿದ್ದು, ಪ್ರಧಾನಿ ಮೋದಿಯವರು ಮತ್ತೆ ಏನನ್ನ ಹೇಳಲಿದ್ದಾರೆ ಎಂದು ದೇಶದ ಜನರು ಕುತೂಹಲದಿಂದ ಕಾಯುತ್ತಿದ್ದರು. Advertisements ಈಗಾಗಲೇ ಮಾಡಿರುವ ಲಾಕ್ ಡೌನ್ ಪ್ರಕ್ರಿಯೆಯಿಂದ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಕೊರೋನಾ ಹೋರಾಟದ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸುಧೀರ್ಘವಾದ ಚರ್ಚೆ ನಡೆಸಿದ್ದೇವೆ. ಎಲ್ಲಾ ರಾಜ್ಯಗಳ ಸಿಎಂ ಮತ್ತು ನಾಗರಿಕರು ಲಾಕ್ ಡೌನ್ ಮುಂದುವರಿಸುವ ಕುರಿತು ಸಲಹೆ ನೀಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಕೂಡ ಹೇಳಿದ್ದಾರೆ. ಆದರೆ ನಮಗೆ ಆರ್ಥಿಕತೆಗಿಂತ ದೇಶದ ಜನರ ಆರೋಗ್ಯ ಮುಖ್ಯ. ಆ ಹಿನ್ನಲೆಯಲ್ಲಿ ಇನ್ನು ಮೂರೂ ವಾರಗಳ ಕಾಲ, ಅಂದರೆ ಮೇ ೩ನೇ ತಾರೀಖಿನವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಮೋದಿಯವರು ಇಂದಿನ ಬಹುಮುಖ್ಯ ಭಾಷಣದಲ್ಲಿ ಹೇಳಿದ್ದಾರೆ. ಇನ್ನು ಈ ಹಿಂದೆ ಲಾಕ್ ಡೌನ್ ನಿಯಮಗಳು ಹೇಗಿದ್ದವೋ ಹಾಗೆ ಇರಲಿದ್ದು, ಮನೆಯಲ್ಲೇ ಇದ್ದು ಕೊರೋನಾ ವಿರುದ್ಧ ಹೋರಾಡಿ ಎಂದು ಮೋದಿಯವರ ಹೇಳಿದ್ದಾರೆ. ಇನ್ನು ಹಾಟ್ ಸ್ಪಾಟ್ ಪ್ರದೇಶಗಳು ಎಂದು ಗುರುತಿಸಲಾದ ಸ್ಥಳಗಳಲ್ಲಿ ಮೊದಲಿಗಿಂತ ನಿಯಮಗಳು ಕಠಿಣವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಒಂದು ವಾರ ಅಂದರೆ ಏಪ್ರಿಲ್ ೨೦ರವರೆಗೆ ದೇಶದಾದ್ಯಂತ ಡಬಲ್ ಲಾಕ್ ಡೌನ್ ಇದ್ದು ಕಠಿಣ ನಿಯಮಗಳನ್ನ ಜಾರಿ ಮಾಡಲಾಗುತ್ತೆ ಎಂದು ಹೇಳಿದ್ದಾರೆ. ಇನ್ನು ಕೊರೋನಾ ಸೋಂಕಿತರು ಕಡಿಮೆ ಆದ್ರೆ ಮಾತ್ರ ಏಪ್ರಿಲ್ ೨೦ರ ನಂತರ ಕಂಡಿಷನ್ಸ್ ಮೇಲೆ ವಿನಾಯಿತಿ ನೀಡಲಾಗುತ್ತೆ ಎಂದು ಹೇಳಲಾಗಿದೆ. ಇನ್ನು ಲಾಕ್ ಡೌನ್ ನಿಯಮಗಳನ್ನ ಉಲ್ಲಂಘಿಸಿದಲ್ಲಿ ಅಥ್ವಾ ಕೊರೋನಾ ಸೋಂಕಿತರು ಹೆಚ್ಚಾದಲ್ಲಿ ವಿನಾಯತಿ ನೀಡಿದ ಎಲ್ಲಾ ಅನುಮತಿಗಳನ್ನ ಹಿಂತೆಗೆದುಕೊಳ್ಳಲಾಗುತ್ತೆ ಎಂದು ಹೇಳಲಾಗಿದೆ. ಇನ್ನು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಯೋಚನೆ ಮಾಡದೆ, ದೇಶದ ಜನರ ಆರೋಗ್ಯವೇ ನಮಗೆ ತುಂಬಾ ಮುಖ್ಯ ಎಂದು ಪ್ರಧಾನಿ ಮೋದಿಯವರು ಲಾಕ್ ಡೌನ್ ಮುಂದುವರಿಸಿದ್ದಾರೆ. ನಾವೂ ಕೂಡ ಸರಕಾರದ ನಿಯಮಗಳನ್ನ ಪಾಲಿಅಂತರ ಸೋಣ. ಸಾಮಾಜಿಕ ಅಂತರ ಕಾಯ್ದು ಕೊಳ್ಳೋಣ. ಮನೆಯಲ್ಲೇ ಇದ್ದು ಕೊರೋನಾ ಓಡಿಸೋಣ.. Tagged lock downmodinarendra modi Post navigation ಆಂಜನೇಯಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ವಿಪರೀತ ಶುಭಯೋಗ..ನಿಮ್ಮ ರಾಶಿಯೂ ಇದೆಯಾ ನೋಡಿ..14 ಏಪ್ರಿಲ್ 2020 ನೀವೇಕೆ ಮಾಡ್ರನ್ ಡ್ರೆಸ್ ಹಾಕೋಲ್ಲ..ನಿಮ್ಮ ಬಳಿ ಇರೋ ಚಿನ್ನ ಎಷ್ಟು ಎಂಬುದರ ಬಗ್ಗೆ ಸುಧಾಮೂರ್ತಿಯವರು ಹೇಳಿದ್ದೇನು ಗೊತ್ತಾ.?
ಗಣಿ, ಭೂವಿಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು. ಸಿ.ಸಿ. ಪಾಟೀಲ ಅವರ 62ನೇ ಜನ್ಮದಿನಾಚರಣೆಯನ್ನು ಅವಳಿ ನಗರದ ೩೫ ವಾರ್ಡಗಳಲ್ಲಿನ ಒಟ್ಟು 62 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು. ನಗರದ ವೀರೇಶ್ವರ ಪುಣ್ಯಾಶ್ರಮ, ಮಾಬುಸುಬಾನಿ ದರ್ಗಾದಲ್ಲಿಯೂ ವಿಶೇಷ ಪೂಜೆ, ದುವಾ ಮಾಡಲಾಯಿತು. ಅನೇಕ ಗಣ್ಯರು ಭಾಗಿಯಾಗಿ ಸಿ.ಸಿ. ಪಾಟೀಲ ಅವರಿಗೆ ಶುಭ ಹಾರೈಸಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೇ ವೀರೇಶ್ವರ ಪುಣ್ಯಾಶ್ರಮದ ಅಂಧ, ಅನಾಥ ಮಕ್ಕಳಿಗೆ ಸಿಹಿ ವಿತರಣೆ ಕಾರ್ಯಕ್ರಮವೂ ನಡೆಯಿತು. ಪುಣ್ಯಾಶ್ರಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ, ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ನಾಯಕ ಸಿ.ಸಿ. ಪಾಟೀಲ, ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ನೆರೆ, ಬರ ಮತ್ತು ಕೊರೊನಾ ಸಂಕಷ್ಟದಲ್ಲೂ ಅವಿರತವಾಗಿ ಶ್ರಮಿಸಿ ಜನಮೆಚ್ಚುಗೆಗೆ ಕಾರಣರಾಗಿದ್ದಾರೆ. ದೇವರು ಸಿ.ಸಿ.ಪಾಟೀಲ ಅವರಿಗೆ ಉತ್ತಮ ಆರೋಗ್ಯ, ಸುಖ-ಶಾಂತಿ, ನೆಮ್ಮದಿ ಜೊತೆಗೆ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಪ್ರಮುಖರಾದ ಲಿಂಗರಾಜ ಪಾಟೀಲ, ಎಂ.ಎಸ್.ಕರೀಗೌಡ್ರ, ಮಾಂತೇಶ ನಾಲ್ವಾಡ, ರವಿ ದಂಡಿನ, ಪ್ರಶಾಂತ ನಾಯ್ಕರ, ಅನಿಲ ಅಬ್ಬಿಗೇರಿ, ಸಿರಾಜ ಬಳ್ಳಾರಿ, ಶಿವಲಿಂಗ ಶಾಸ್ತ್ರಿ, ಬಸವಣ್ಣೆಯ್ಯ ಹಿರೇಮಠ, ರಾಘವೇಂದ್ರ ಯಳವತ್ತಿ, ಇರ್ಷಾದ ಮಾನ್ವಿ, ಕಿಷನ್ ಮೆರವಾಡೆ, ರೇಖಾ ಅಳವಂಡಿ, ಅಶ್ವಿನಿ ಜಗತಾಪ, ಶಾರದಾ ಹಿರೇಮಠ, ನಿಂಗಪ್ಪ ಮಣ್ಣೂರ, ಗಂಗಾಧರ ಹಬೀಬ, ರಾಚಯ್ಯ ಹೊಸಮಠ, ಮಂಜು ಪಾಟೀಲ, ಶಿವು ಹಿರೇಮನಿಪಾಟೀಲ, ಪುಟ್ಟು ಹಿರೇಮಠ, ರಾಹುಲ ಅರಳಿ, ಬುಡ್ಡಾಸಾಬ ಆಲೂರ, ಬಾಬು ಯಲಿಗಾರ, ಶರಣಪ್ಪ ಕಮಡೊಳ್ಳಿ, ಅರವಿಂದ ಕೇಲೂರ, ಮೋಹನ ಮಾಳಗಿಮನಿ, ಅಮರನಾಥ ಗಡಗಿ, ಪ್ರಕಾಶ ಅಂಗಡಿ, ಸಾಕ ಮನಿಯಾರ, ನಾಸಿರ ನೆರೆಗಲ್, ಶ್ಯಾಮಿದ್ ನರಗುಂದ ಹಾಗೂ ೩೫ ವಾರ್ಡಿನ ಎಲ್ಲ ಪ್ರಮುಖರುಗಳು ಉಪಸ್ಥಿತರಿದ್ದರು.
ಅಹಮದಾಬಾದ್‌(ಸೆ.29): 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಗುರುವಾರ ಅಧಿಕೃತ ಚಾಲನೆ ದೊರೆಯಲಿದೆ. 7 ವರ್ಷಗಳ ಬಳಿಕ ಕ್ರೀಡಾಕೂಟ ನಡೆಯುತ್ತಿದ್ದು, ಈಗಾಗಲೇ ಕೆಲ ಸ್ಪರ್ಧೆಗಳು ಆರಂಭಗೊಂಡಿವೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಗುರುವಾರ ಸಂಜೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಕ್ಟೋಬರ್ 12ರ ವರೆಗೂ ನಡೆಯಲಿರುವ ಕ್ರೀಡಾಕೂಟದಲ್ಲಿ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶ, ಸವೀರ್‍ಸಸ್‌ ತಂಡದ ಒಟ್ಟು ಸುಮಾರು 7000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಒಟ್ಟು 35 ಕ್ರೀಡೆಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಖೋ-ಖೋ, ಯೋಗಾಸನ ಮತ್ತು ಮಲ್ಲಕಂಭ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಕ್ರೀಡಾಕೂಟಕ್ಕೆ ಗುಜರಾತ್‌ ಮೊದಲ ಬಾರಿಗೆ ಆತಿಥ್ಯ ವಹಿಸುತ್ತಿದೆ. ಅಹಮದಾಬಾದ್‌, ಗಾಂಧಿನಗರ, ಸೂರತ್‌, ವಡೋದರಾ, ರಾಜ್‌ಕೋಟ್‌ ಹಾಗೂ ಭಾವ್‌ನಗರ್‌ಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್‌ ಸ್ಪರ್ಧೆಗಳಿಗೆ ದೆಹಲಿ ಆತಿಥ್ಯ ನೀಡಲಿದೆ. ತಾರಾ ಅಥ್ಲೀಟ್‌ಗಳು ಭಾಗಿ ಒಲಿಂಪಿಕ್ಸ್‌ ಚಿನ್ನ ವಿಜೇತ ನೀರಜ್‌ ಚೋಪ್ರಾ ಸ್ಪರ್ಧಿಸುವುದು ಇನ್ನೂ ಖಚಿತವಾಗಿಲ್ಲ. ಆದರೆ ತಾರಾ ಅಥ್ಲೀಟ್‌ಗಳಿಗೆ ಕೊರತೆಯಿಲ್ಲ. ಮೀರಾಭಾಯಿ ಚಾನು, ಲವ್ಲೀನಾ ಬೊರ್ಗೊಹೈನ್‌, ಲಕ್ಷ್ಯ ಸೆನ್‌, ಶರತ್‌ ಕಮಲ್‌, ಮನಿಕಾ ಬಾತ್ರಾ, ಶ್ರೀಹರಿ ನಟರಾಜ್‌, ಮನು ಭಾಕರ್‌, ದ್ಯುತಿ ಚಾಂದ್‌, ಹಿಮಾ ದಾಸ್‌, ಮುರಳಿ ಶ್ರೀಶಂಕರ್‌, ಜ್ಯೋತಿ ಯರ್ರಾಜಿ ಸೇರಿ ಇನ್ನೂ ಅನೇಕ ಅಂತಾರಾಷ್ಟ್ರೀಯ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿಯಿಂದ ಚಾಲನೆ ಗುರುವಾರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಟಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 1 ಲಕ್ಷಕ್ಕೂ ಹೆಚ್ಚು ಸಾಮರ್ಥ್ಯ ಹೊಂದಿರುವ ಮೋದಿ ಕ್ರೀಡಾಂಗಣವು ಭರ್ತಿಯಾಗುವ ನಿರೀಕ್ಷೆ ಇದೆ. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭೌನೀಶ್‌ ಒಸಿಜೆಕ್‌(ಕ್ರೊವೇಷಿಯಾ): ಶೂಟರ್‌ ಭೌನೀಶ್‌ ಮೆಂಡಿರಟ್ಟ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಶಾಟ್‌ಗನ್‌ ಚಾಂಪಿಯನ್‌ಶಿಪ್‌ನ ಪುರುಷರ ಟ್ರ್ಯಾಪ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಭೌನೀಶ್‌ ಈ ಸಾಧನೆ ಮಾಡಿದರು. ಅಥ್ಲೀಟ್‌ಗಳ ಕ್ಷೇಮಾಭಿವೃದ್ಧಿಗೆ ಅಭಿನವ್‌ ಬಿಂದ್ರಾ ಪಂಚ ಸೂತ್ರ ಉತ್ತರಪ್ರದೇಶದ ಫರೀದಾಬಾದ್‌ನ 23 ವರ್ಷದ ಭೌನೀಶ್‌ ಫೈನಲ್‌ನಲ್ಲಿ 4ನೇ ಸ್ಥಾನ ಪಡೆದು ಪದಕ ಗೆಲ್ಲಲು ವಿಫಲವಾದರು. ಈ ಕೂಟದ ಪ್ರತಿ ಸ್ಪರ್ಧೆಯಲ್ಲಿ ಅಗ್ರ 4 ಸ್ಥಾನಗಳನ್ನು ಪಡೆಯುವ ಕ್ರೀಡಾಪಟುವಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಪ್ರವೇಶ ದೊರೆಯಲಿದೆ. ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 1ರ ಗಡುವು ನವದೆಹಲಿ: ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ಕ್ರೀಡಾ ಸಚಿವಾಲಯ ಗಡುವು ವಿಸ್ತರಿಸಿದೆ. ಈ ಮೊದಲು ಸೆ.27ರ ವರೆಗೂ ಅರ್ಜಿ ಸಲ್ಲಿಸಬಹುದಿತ್ತು. ಇದೀಗ ಅಕ್ಟೋಬರ್ 1ರ ವರೆಗೂ ಅವಕಾಶ ಕಲ್ಪಿಸಲಾಗಿದೆ. ಈ ವರ್ಷದಿಂದ ಕೇವಲ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಖೇಲ್‌ ರತ್ನ, ಅರ್ಜುನ ಪ್ರಶಸ್ತಿ, ಧ್ಯಾನ್‌ಚಂದ್‌ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ರಾಜಸ್ಥಾನದಲ್ಲಿ ಭೀಕರ ಅಪಘಾತ; ಬೆಂಕಿ ಹೊತ್ತಿ ಉರಿದ ಬಸ್​​ನಲ್ಲಿದ್ದ 12 ಮಂದಿ ಸಜೀವ ದಹನ ಖಾಸಗಿ ಬಸ್​ ಮತ್ತು ಟ್ಯಾಂಕರ್​ ಡಿಕ್ಕಿಯಾದ ಪರಿಣಾಮ ಬಸ್​​ಗೆ ಬೆಂಕಿ ಹೊತ್ತಿಕೊಂಡು ಸುಮಾರು 12 ಮಂದಿ ಸಜೀವ ದಹನವಾದ ದುರ್ಘಟನೆ ರಾಜಸ್ಥಾನದ ಬಾರ್ಮರ್​-ಜೋಧ್​ಪುರ ಹೆದ್ದಾರಿಯಲ್ಲಿ ನಡೆದಿದೆ. ಈ ಖಾಸಗಿ ಬಸ್​​ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರು ಇದ್ದರು. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಸಿಬ್ಬಂದಿ 10 ಮೃತದೇಹಗಳನ್ನು ಬಸ್​​ನಿಂದ ಹೊರತೆಗೆದಿದ್ದಾರೆ. ಈ ಬಸ್​​ ಬಲೋತ್ರಾದಿಂದ ಬೆಳಗ್ಗೆ 9.55ಕ್ಕೆ ಹೊರಟಿತ್ತು. ಟ್ಯಾಂಕರ್​ ಎದುರಿನಿಂದ ಬಂದು ಡಿಕ್ಕಿಹೊಡೆದಿದೆ. ಇದರಲ್ಲಿ ಟ್ಯಾಂಕರ್​ ಚಾಲಕ ರಸ್ತೆಯ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯಾಂಕರ್​ ಡಿಕ್ಕಿಯಾಗುತ್ತಿದ್ದಂತೆ ಒಮ್ಮೆಲೇ ಬಸ್​​ಗೆ ಬೆಂಕಿ ತಗುಲಿದೆ. ಈ ಹೆದ್ದಾರಿಯಲ್ಲಿ ಸಿಕ್ಕಾಪಟೆ ಟ್ರಾಫಿಕ್​ ಜಾಮ್​ ಆಗಿದೆ. ಸ್ಥಳದಲ್ಲಿ ಅನೇಕ ಪೊಲೀಸ್​ ಸಿಬ್ಬಂದಿಯಿದ್ದು, ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ. ಪಚ್ಪದ್ರ ಶಾಸಕ ಮದನ್ ಪ್ರಜಾಪತ್, ಉಸ್ತುವಾರಿ ಸಚಿವ ಸುಖರಾಮ್ ವಿಷ್ಣೋಯ್ ಇನ್ನಿತರ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಂತಾಪ ಖಾಸಗಿ ಬಸ್​ ಮತ್ತು ಟ್ಯಾಂಕರ್​ ನಡುವಿನ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಸಂತಾಪ ಸೂಚಿಸಿದ್ದಾರೆ. ಬಾರ್ಮರ್​ ಜಿಲ್ಲಾಧಿಕಾರಿಯೊಟ್ಟಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ಕುರಿತಾಗಿ ಅವರಿಗೆ ನಿರ್ದೇಶನ ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.
ವಿಶ್ವದಲ್ಲಿ ಎರಡನೇ ಅತಿ ದೊಡ್ಡದಾದ ಭಾರತದ ಜನತೆಯ ಆರೋಗ್ಯದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಸಕ್ತಿಯೂ, ಆತಂಕವೂ ಹೆಚ್ಚುತ್ತಿದೆ. ಅತ್ಯಂತ ಹಳೆಯದಾದ (1823ರಿಂದ) ಮತ್ತು ಪ್ರತಿಷ್ಠೆಯ ವೈದ್ಯಕೀಯ ವಿದ್ವತ್ ಪತ್ರಿಕೆಯಾದ ದಿ ಲಾನ್ಸೆಟ್‌ ಇದೇ ತಿಂಗಳಲ್ಲಿ ಭಾರತೀಯರ ಆರೋಗ್ಯದ ಬಗ್ಗೆ ಐದು ಅಧ್ಯಯನಗಳ ವರದಿಗಳನ್ನು ಒಮ್ಮೆಗೇ ಪ್ರಕಟಿಸಿದೆ. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಆರೋಗ್ಯ ಸೇವೆಗಳ ವಿಷಯವು ನಿರ್ಣಾಯಕವೆನಿಸುವ ಸಾಧ್ಯತೆಗಳಿವೆಯೆಂದು ಲಾನ್ಸೆಟ್‌ನ ಪ್ರಧಾನ ಸಂಪಾದಕರಾದ ರಿಚರ್ಡ್ ಹೋರ್ಟನ್ ಬರೆದಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ನೇತೃತ್ವದಲ್ಲಿ ನಡೆಯುತ್ತಿರುವ 1990-2016ರ ನಡುವಿನ ಜಾಗತಿಕ ರೋಗ ಹೊರೆಯ ಅಧ್ಯಯನದ ಆಧಾರದಲ್ಲಿ ಈ ವರದಿಗಳನ್ನು ತಯಾರಿಸಲಾಗಿದೆ; ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು, ಕೇಂದ್ರ ಆರೋಗ್ಯ ಇಲಾಖೆ, ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಮುಂತಾದ ಸಂಸ್ಥೆಗಳು ಈ ಅಧ್ಯಯನಗಳಲ್ಲಿ ಭಾಗಿಯಾಗಿವೆ. ಈ ಅವಧಿಯಲ್ಲಿ ನಮ್ಮ ತಲಾವಾರು ರೋಗ ಹೊರೆಯು ಇಳಿದಿದ್ದರೂ, ನೆರೆಹೊರೆಯವರಿಗೆ ಹೋಲಿಸಿದರೆ ಅತೀವ ಹೆಮ್ಮೆ ಪಟ್ಟುಕೊಳ್ಳುವ ಸಾಧನೆಯೇನೂ ನಮ್ಮದಲ್ಲ. ಜಾಗತಿಕ ರೋಗ ಹೊರೆಯ ಅಧ್ಯಯನ – 2016ರ ಆಧಾರದಲ್ಲಿ 195 ದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಹಾಗೂ ಗುಣಮಟ್ಟಗಳ ವಿಶ್ಲೇಷಣೆಯು ಈ ಮೊದಲೇ, ಮೇ 23, 2018ರ, ಲಾನ್ಸೆಟ್‌ನಲ್ಲಿ ಪ್ರಕಟವಾಗಿತ್ತು. ಭಾರತವು ಆರೋಗ್ಯ ಸೇವೆಗಳ ಮಟ್ಟದಲ್ಲಿ 195 ದೇಶಗಳ ಪೈಕಿ 145ನೇ ಸ್ಥಾನದಲ್ಲಿದ್ದರೆ, ನೆರೆಯ ಚೀನಾ, ಶ್ರೀಲಂಕಾ, ಮಾಲ್ದೀವ್ಸ್‌, ಬಾಂಗ್ಲಾದೇಶ ಹಾಗೂ ಬೂತಾನ್‌ಗಳು ಕ್ರಮವಾಗಿ 48, 71, 72, 133 ಹಾಗೂ 134ನೇ ಸ್ಥಾನಗಳಲ್ಲಿವೆ, ಇತರ ಬ್ರಿಕ್ಸ್ ದೇಶಗಳೂ, ಸುಡಾನ್, ನೈಜೀರಿಯಾ, ಯೆಮೆನ್‌ಗಳಂತಹ ಕೆಲವು ದೇಶಗಳೂ ಭಾರತಕ್ಕಿಂತ ಉತ್ತಮವಾಗಿವೆ. 1990ಕ್ಕೆ ಹೋಲಿಸಿದರೆ, 2016ರಲ್ಲಿ ಭಾರತದಲ್ಲಿ ಆರೋಗ್ಯ ಸೇವೆಗಳ ಲಭ್ಯತೆಯ ಸೂಚ್ಯಂಕವು 24.7ರಿಂದ 41.2ಕ್ಕೆ ಉತ್ತಮಗೊಂಡಿದ್ದರೂ, ದೇಶದೊಳಗಿನ ಪ್ರಾದೇಶಿಕ ಅಸಮಾನತೆಯು ಹೆಚ್ಚಾಗಿದೆ; 2016ರಲ್ಲಿ ಗೋವಾ ಮತ್ತು ಕೇರಳಗಳಲ್ಲಿ ಸೂಚ್ಯಂಕವು 64.8 ಹಾಗೂ 63.9ರಷ್ಟಿದ್ದರೆ, ಅಸ್ಸಾಂ ಮತ್ತು ಉತ್ತರ ಪ್ರದೇಶಗಳಲ್ಲಿ 34 ಹಾಗೂ 34.9ರಷ್ಟು ಕಡಿಮೆಯಿದೆ, ಕರ್ನಾಟಕ ಮತ್ತು ಗುಜರಾತಗಳು 46.6 ಹಾಗೂ 45 ಅಂಕಗಳೊಂದಿಗೆ 14 ಮತ್ತು 17ನೇ ಸ್ಥಾನಗಳಲ್ಲಿವೆ. ಲಾನ್ಸೆಟ್‌ನಲ್ಲಿ ಇದೇ ಸೆಪ್ಟೆಂಬರ್ 5ರಂದು ಪ್ರಕಟವಾದ ಇನ್ನೊಂದು ವರದಿಯನುಸಾರ, ಬಡ ಹಾಗೂ ಮಧ್ಯಮ ಆದಾಯವುಳ್ಳ 137 ದೇಶಗಳಲ್ಲಿ ಆರೋಗ್ಯ ಸೇವೆಗಳ ಕೊರತೆಯಿಂದ 2016ರಲ್ಲಿ ಒಂದೂವರೆ ಕೋಟಿ ಹೆಚ್ಚುವರಿ ಸಾವುಗಳಾಗಿವೆ; ಅವುಗಳಲ್ಲಿ 50 ಲಕ್ಷ ಸಾವುಗಳು ಕಳಪೆ ಚಿಕಿತ್ಸೆಯ ಕಾರಣದಿಂದಲೂ, 36 ಲಕ್ಷ ಸಾವುಗಳು ಆರೋಗ್ಯ ಸೇವೆಗಳ ಅಲಭ್ಯತೆಯಿಂದಲೂ ಸಂಭವಿಸಿವೆ; ನಮ್ಮಲ್ಲಿ 2016ರಲ್ಲಿ ಇವೇ ಕಾರಣಗಳಿಂದಾದ ಸಾವುಗಳ ಸಂಖ್ಯೆಯು ಕ್ರಮವಾಗಿ 16 ಲಕ್ಷ ಹಾಗೂ 84 ಸಾವಿರದಷ್ಟಿವೆ. ಅಂದರೆ, ಆಸ್ಪತ್ರೆಗಳು ದೊರೆಯದಿದ್ದುದಕ್ಕಿಂತ ಎರಡು ಪಟ್ಟು ಹೆಚ್ಚು ಸಾವುಗಳು ಕಳಪೆ ಚಿಕಿತ್ಸೆಯ ಕಾರಣದಿಂದಾದವು. ಅದೇ ವರದಿಯನುಸಾರ, ಸುಸಜ್ಜಿತವಾದ, ಸುಲಭವಾಗಿ ಎಟಕುವ ಆರೋಗ್ಯ ಸೇವೆಗಳಿದ್ದರೆ ಈ 24 ಲಕ್ಷ ಸಾವುಗಳನ್ನು ತಡೆಯಬಹುದಿತ್ತು, ಹಾಗೂ ಸಾಮುದಾಯಿಕ ರೋಗ ನಿಯಂತ್ರಣಾ ಕಾರ್ಯಕ್ರಮಗಳಿಂದ 15 ಲಕ್ಷ ಸಾವುಗಳನ್ನು ತಡೆಯಬಹುದಿತ್ತು. ಲಾನ್ಸೆಟ್‌ನಲ್ಲಿ ಪ್ರಕಟವಾದ ಇನ್ನುಳಿದ ವರದಿಗಳಲ್ಲಿ ಭಾರತೀಯರನ್ನು ಕಾಡುತ್ತಿರುವ ಕಾಯಿಲೆಗಳ ವಿವರಗಳಿವೆ. ಇಪ್ಪತ್ತನೇ ಶತಮಾನದಲ್ಲಿ ಸೋಂಕುಗಳು, ತಾಯಂದಿರು ಮತ್ತು ನವಜಾತ ಶಿಶುಗಳ ಸಮಸ್ಯೆಗಳು ಹಾಗೂ ಪೋಷಣೆಯ ಸಮಸ್ಯೆಗಳೇ ಹೆಚ್ಚಿನ ಪ್ರಮಾಣದಲ್ಲಿದ್ದರೆ, 2003ರ ಬಳಿಕ ಸೋಂಕು ರೋಗಗಳಲ್ಲದ ಬೊಜ್ಜು, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿಗಳು ಹೆಚ್ಚಾಗತೊಡಗಿವೆ. ಸೋಂಕು, ತಾಯಿ-ಶಿಶುಗಳ ಸಮಸ್ಯೆಗಳು ಹಾಗೂ ಪೋಷಣೆಯ ಸಮಸ್ಯೆಗಳು 1990ರಿಂದ 2016ರ ನಡುವೆ ದೇಶದೆಲ್ಲೆಡೆ ಇಳಿಮುಖವಾಗಿದ್ದರೂ, ಕೇರಳ, ಗೋವಾ, ತಮಿಳುನಾಡುಗಳಂತಹ ಸ್ಥಿತಿವಂತ ರಾಜ್ಯಗಳಿಗೆ ಹೋಲಿಸಿದರೆ, ಬಿಹಾರ್, ಜಾರ್ಖಂಡ್, ಉತ್ತರ ಪ್ರದೇಶಗಳಂತಹ ಹಿಂದುಳಿದ ರಾಜ್ಯಗಳಲ್ಲಿ ಇಳಿಕೆಯ ಗತಿಯು ನಿಧಾನವಾಗಿದೆ. ಇದೇ ಕಾಲಾವಧಿಯಲ್ಲಿ ಸೋಂಕಲ್ಲದ ಆಧುನಿಕ ರೋಗಗಳು ದೇಶದೆಲ್ಲೆಡೆ, ಎಲ್ಲ ವಯಸ್ಸಿನವರಲ್ಲಿ, ಹೆಚ್ಚುತ್ತಲೇ ಇದ್ದು, ಸ್ಥಿತಿವಂತ ರಾಜ್ಯಗಳಲ್ಲಿ ಇನ್ನೂ ಹೆಚ್ಚಿದೆ. ವಾಯು ಮಾಲಿನ್ಯ ಮತ್ತು ಆಕಸ್ಮಿಕ ಗಾಯಗಳ ಸಮಸ್ಯೆಗಳು ಕೂಡ ಎಲ್ಲೆಡೆ ಹೆಚ್ಚುತ್ತಿವೆ. 1990ರಿಂದ 2016ರ ವರೆಗಿನ 26 ವರ್ಷಗಳಲ್ಲಿ ಹೃದಯದ ರಕ್ತನಾಳಗಳ ಕಾಯಿಲೆ ಮತ್ತು ಅದರಿಂದಾಗುವ ಸಾವುಗಳು ದುಪ್ಪಟ್ಟಾಗಿವೆ; ಮಧುಮೇಹವುಳ್ಳವರ ಸಂಖ್ಯೆಯು ಎರಡೂವರೆ ಕೋಟಿಯಿಂದ ಆರೂವರೆ ಕೋಟಿಗಳಷ್ಟಾಗಿದೆ; ಕ್ಯಾನ್ಸರ್‌ಗಳು ಶೇ. 28ರಷ್ಟು ಹೆಚ್ಚಾಗಿ, ಹೊಸ ಕ್ಯಾನ್ಸರ್ ಪ್ರಕರಣಗಳು 11 ಲಕ್ಷದಷ್ಟಾಗಿವೆ; ಶ್ವಾಸಾಂಗದ ಕಾಯಿಲೆಯುಳ್ಳವರ ಸಂಖ್ಯೆಯು ದುಪ್ಪಟ್ಟಾಗಿ ಐದೂವರೆ ಕೋಟಿಗಳಾಗಿದೆ. ಹೀಗೆ, 2016ನೇ ವರ್ಷದಲ್ಲಿ ಹೃದ್ರೋಗ, ಶ್ವಾಸಾಂಗದ ಸಮಸ್ಯೆಗಳು, ಭೇದಿ, ಮತ್ತು ಪಾರ್ಶ್ವವಾಯುಗಳು ಭಾರತೀಯರನ್ನು ಕಾಡಿದ ಅತಿ ಮುಖ್ಯ ಕಾಯಿಲೆಗಳೆನಿಸಿವೆ. ನಮ್ಮಲ್ಲಿ ಮಾನಸಿಕ ಸಮಸ್ಯೆಗಳು ಕೂಡ ಹೆಚ್ಚುತ್ತಿವೆ; ವಿಶ್ವದ ಶೇ. 18ರಷ್ಟು ಜನಸಂಖ್ಯೆಯನ್ನು ನಾವು ಹೊಂದಿದ್ದರೂ, 2016ರಲ್ಲಾದ ಮಹಿಳೆಯರ ಆತ್ಮಹತ್ಯೆಗಳಲ್ಲಿ ಶೇ. 37ರಷ್ಟು ಹಾಗೂ ಪುರುಷರ ಆತ್ಮಹತ್ಯೆಗಳಲ್ಲಿ ಶೇ. 24ರಷ್ಟು ನಮ್ಮ ದೇಶದಲ್ಲಾದವು, ಮತ್ತು ವಿಶ್ವದ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರ ಆತ್ಮಹತ್ಯೆಯ ಪ್ರಮಾಣವು 2 ಪಟ್ಟು, ಪುರುಷರದು ಒಂದೂವರೆ ಪಟ್ಟು ಹೆಚ್ಚಿತ್ತೆನ್ನುವುದು ಆತಂಕಕಾರಿಯಾಗಿದೆ. ಒಟ್ಟಿನಲ್ಲಿ, ಕಳೆದ 26 ವರ್ಷಗಳಲ್ಲಿ ಭಾರತದಲ್ಲಿ ಕಾಯಿಲೆಗಳ ತಲಾವಾರು ಹೊರೆಯು ಮೂರನೇ ಒಂದರಷ್ಟು ಇಳಿದಿದ್ದರೂ, ಹಿಂದುಳಿದ ರಾಜ್ಯಗಳಲ್ಲಿ ಸೋಂಕು ರೋಗಗಳು, ಕುಪೋಷಣೆ ಹಾಗೂ ತಾಯಿ-ಶಿಶುಗಳ ಕಾಯಿಲೆಗಳು ದೊಡ್ಡ ಸಮಸ್ಯೆಯಾಗಿವೇ ಉಳಿದಿವೆ, ಮತ್ತು ಆಧುನಿಕ ಕಾಯಿಲೆಗಳು ಹಾಗೂ ಮಾನಸಿಕ ಸಮಸ್ಯೆಗಳು ದೇಶದೆಲ್ಲೆಡೆ ಹೆಚ್ಚುತ್ತಲೇ ಇವೆ. ಭಾರತದಲ್ಲಷ್ಟೇ ಅಲ್ಲ, ಹೆಚ್ಚಿನ (137ರಲ್ಲಿ 115) ದೇಶಗಳಲ್ಲಿ ಆಸ್ಪತ್ರೆಗಳ ಅಲಭ್ಯತೆಗಿಂತ ಲಭ್ಯ ಚಿಕಿತ್ಸೆಯು ಕಳಪೆಯಾಗಿದ್ದುದೇ ಹೆಚ್ಚಿನ ಸಾವುಗಳಿಗೆ ಕಾರಣವಾದುದರಿಂದ, ಚಿಕಿತ್ಸಾ ಸೌಲಭ್ಯಗಳನ್ನು ದೊರಕಿಸಿದರಷ್ಟೇ ಸಾಲದು, ಅವು ಅತ್ಯುತ್ತಮ ಗುಣಮಟ್ಟವನ್ನೂ ಹೊಂದಿರಬೇಕು ಎಂದು ಈ ವರದಿಗಳಲ್ಲಿ ಒತ್ತಿ ಹೇಳಲಾಗಿದೆ. ಜಾಗತಿಕ ರೋಗ ಹೊರೆಯ ಅಧ್ಯಯನಗಳು ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಪರಿಕಲ್ಪನೆಯನ್ನು ಮುಂದೊತ್ತುವ ಪ್ರಯತ್ನದ ಭಾಗವೆಂದಾದರೂ ಕೂಡ, ಅವುಗಳಲ್ಲಿ ದಾಖಲಾಗಿರುವ ವಾಸ್ತವಾಂಶಗಳನ್ನು ಅಲ್ಲಗಳೆಯುವಂತಿಲ್ಲ. ಆರೋಗ್ಯ ಸುರಕ್ಷಾ ವಿಮೆಯಂತಹ ಯೋಜನೆಗಳನ್ನು ಒದಗಿಸಿದರಷ್ಟೇ ಸಾಲದು, ಆರೋಗ್ಯ ಸೇವೆಗಳ ಎಲ್ಲಾ ಸ್ತರಗಳಲ್ಲಿ ವಿಪುಲವಾಗಿ ಹೂಡಿಕೆ ಮಾಡಿ, ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಆದ್ಯತೆಯಿತ್ತರೆ ಮಾತ್ರವೇ ಜನರ ಆರೋಗ್ಯದಲ್ಲಿ ಗಣನೀಯವಾದ ಸುಧಾರಣೆಗಳಾಗಬಹುದು ಎಂದು ಈ ವರದಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿರುವುದನ್ನು ಕಡೆಗಣಿಸಲಾಗದು. ಲಾನ್ಸೆಟ್ ಸಂಪಾದಕ ರಿಚರ್ಡ್ ಹೋರ್ಟನ್ ತನ್ನ ಸಂಪಾದಕೀಯದಲ್ಲಿ, ಪ್ರಧಾನಿ ಮೋದಿಯವರು ಸಮಗ್ರ ಆರೋಗ್ಯ ಸೇವೆಗಳ ಅಗತ್ಯವನ್ನು ಮನಗಂಡು ಆಯುಷ್ಮಾನ್ ಭಾರತ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ, ಆದರೆ ರಾಹುಲ್ ಗಾಂಧಿ ಇನ್ನೂ ಅಂಥ ಯೋಜನೆಯನ್ನು ಘೋಷಿಸಿಲ್ಲ ಎಂದಿದ್ದಾರೆ. ಆದರೆ ಪ್ರಧಾನಿ ಘೋಷಿಸಿರುವ ಆಯುಷ್ಮಾನ್ ಭಾರತ ಯೋಜನೆಯು ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವುದಿಲ್ಲ, ಬದಲಿಗೆ ಸರಕಾರಿ ವೆಚ್ಚದಲ್ಲಿ ಸೀಮಿತ ಚಿಕಿತ್ಸೆಗಳನ್ನಷ್ಟೇ ಒದಗಿಸುತ್ತದೆ ಎನ್ನುವುದು ಹೋರ್ಟನ್ ಅರಿವಿಗೆ ಬಂದಂತಿಲ್ಲ. ಲಾನ್ಸೆಟ್ ವರದಿಗಳಲ್ಲಿ ಸೂಚಿಸಿರುವ ಗುಣಮಟ್ಟದ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಬೇಕಾದರೆ ಕೇಂದ್ರ ಸರಕಾರವು ಇನ್ನೂ ಆರು ಪಟ್ಟು ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ; ಉಪಕೇಂದ್ರಗಳ ಅಭಿವೃದ್ಧಿಗೆ ಈಗಿನಂತೆ 1200 ಕೋಟಿ ಒದಗಿಸಿದರೆ ಸಾಲದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕನಿಷ್ಠ 30 ಸಾವಿರ ಕೋಟಿ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ಆಯುಷ್ಮಾನ್ ಭಾರತದ ಸಮಗ್ರ ಆರೋಗ್ಯ ಸೇವೆಯು ಕೇವಲ ಚುನಾವಣಾ ಘೋಷಣೆಯಾಗಿ ಉಳಿಯುತ್ತದೆ. ಇಲಾಜು 22 – ಗೋರಕ್ಷಣೆ ಹೆಸರಲ್ಲಿ ಗರ್ಭಿಣಿಯರ ಜೀವರಕ್ಷಕ ಔಷಧಿ ನಿಷೇಧಿಸಿ ಪೇಚಿಗೀಡಾದ ಕೇಂದ್ರ ಸರಕಾರ (ಸೆಪ್ಟೆಂಬರ್ 3, 2018) ಪ್ರಾಣಿದಯಾಮಯಿ ಮಂತ್ರಿ, ಜನಪರತೆಗಿಂತ ದನಪರತೆಯತ್ತ ಒಲವುಳ್ಳ ಸರಕಾರ ಮತ್ತು ಬಲ್ಲವರನ್ನು ಕೇಳದ ಕಾರ್ಯಾಂಗ – ಈ ಮಹಾ ಸಂಗಮದಿಂದ ಹೆರಿಗೆಯ ವೇಳೆ ಜೀವವುಳಿಸುವ ಆಕ್ಸಿಟೋಸಿನ್ ಎಂಬ ಚುಚ್ಚುಮದ್ದು ನಿಷೇಧಕ್ಕೊಳಗಾಯಿತು, ಕಳೆದ ನಾಲ್ಕು ತಿಂಗಳಲ್ಲಿ ಹಲಬಗೆಯ ಗೊಂದಲಗಳಿಗೆ ಕಾರಣವಾಯಿತು. ಅತ್ಯಂತ ಸೀಮಿತವಾಗಿ ವರ್ತಿಸುವ, ಅತಿ ಕಡಿಮೆ ಬೆಲೆಯ, ನಿರುಪದ್ರವಿಯಾದ, ಜೀವರಕ್ಷಕ ಆಕ್ಸಿಟೋಸಿನ್ ಅನ್ನು ಮಹಾ ಕೇಡೆಂದು ಬಿಂಬಿಸಿ ನಿಷೇಧಿಸಿದ್ದರ ಹಿಂದೆ ಮಾಧ್ಯಮಗಳು, ನ್ಯಾಯಾಂಗ, ಹಾಗೂ ಸಂವೇದನಾರಹಿತ ರಾಜಕಾರಣಿಗಳೆಲ್ಲರ ಪಾತ್ರಗಳಿದ್ದವು. ಒಂದಿಬ್ಬರು ಪತ್ರಕರ್ತರು ಒಂದೆರಡು ಊರುಗಳಲ್ಲಿ ಯಾರೋ ಹೇಳಿದ್ದೇ ಸತ್ಯವೆಂದು ವರದಿ ಮಾಡಿದಲ್ಲಿಂದ ಆಕ್ಸಿಟೋಸಿನ್ ಮೇಲೆ ಸಂಶಯಗಳೆದ್ದವು; ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯವು ತಾನಾಗಿ ವಿಚಾರಣೆ ನಡೆಸಿ, ಅದರ ಮೇಲೆ ನಿರ್ಬಂಧಗಳನ್ನು ಹೇರುವಂತೆ ಸೂಚಿಸಿತು; ಸಂಸತ್ತಿನಲ್ಲೂ ಹಲವು ಬಾರಿ ಪ್ರಶ್ನೆಗಳಾಗಿ ಕೇಂದ್ರ ಸಚಿವೆ ಮನೇಕಾ ಗಾಂಧಿಯ ವಿಶೇಷ ಕಾಳಜಿಯಿಂದ ಕೊನೆಗೆ ಪ್ರಧಾನಿ ಕಾರ್ಯಾಲಯವೇ ಮುತುವರ್ಜಿ ವಹಿಸಿ ಅದನ್ನು ನಿಷೇಧಿಸುವ ಮಟ್ಟಕ್ಕೆ ಬೆಳೆಯಿತು. ಉದ್ದಕ್ಕೂ, ವೈಜ್ಞಾನಿಕ ಸಾಕ್ಷ್ಯಾಧಾರಗಳು ಮೂಲೆಯಲ್ಲೇ ಉಳಿದು ಬಿಟ್ಟವು. ಆಕ್ಸಿಟೋಸಿನ್ ಮಿದುಳಿನೊಳಗಿರುವ ಹೈಪೋಥಲಮಸ್‌ನಲ್ಲಿ ಸಿದ್ಧಗೊಂಡು, ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸಲ್ಪಡುವ ಒಂದು ವಿಶೇಷ ಹಾರ್ಮೋನ್ ಆಗಿದೆ. ಹೆರಿಗೆ ಮತ್ತು ಎದೆ ಹಾಲೂಡಿಸುವಿಕೆಗಳಲ್ಲಿ ಅದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆರಿಗೆಯ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಪಿಟ್ಯುಟರಿಯಿಂದ ಆಕ್ಸಿಟೋಸಿನ್ ಸ್ರವಿಸಲ್ಪಟ್ಟು, ಗರ್ಭಕೋಶದ ಸ್ನಾಯುಗಳನ್ನು ಸಂಕುಚಿಸಿ, ಹೆರಿಗೆಯನ್ನು ಸಾಧ್ಯವಾಗಿಸುತ್ತದೆ, ಹಾಗೂ ಆ ಬಳಿಕ, ಗರ್ಭಕೋಶವು ಇನ್ನಷ್ಟು ಸಂಕುಚಿಸಿ, ರಕ್ತಸ್ರಾವವು ನಿಲ್ಲುವುದಕ್ಕೂ, ಗರ್ಭಕೋಶವು ಸುಸ್ಥಿತಿಗೆ ಮರಳುವುದಕ್ಕೂ ನೆರವಾಗುತ್ತದೆ. ಮಗುವು ಸ್ತನವನ್ನು ಚೀಪಿದಾಗ ಮತ್ತಷ್ಟು ಆಕ್ಸಿಟೋಸಿನ್ ಬಿಡುಗಡೆಯಾಗಿ, ಹಾಲಿನ ಗ್ರಂಥಿಗಳನ್ನು ಸಂಕುಚಿಸಿ ಹಾಲು ಹೊರಬರುವುದಕ್ಕೆ ನೆರವಾಗುತ್ತದೆ. (ಹೀಗೆ ಆಕ್ಸಿಟೋಸಿನ್ ಎಂಬ ಒಂದೇ ಹಾರ್ಮೋನು ತಾಯಿ-ಮಕ್ಕಳಿಬ್ಬರನ್ನೂ ರಕ್ಷಿಸುತ್ತದೆ!) ಗಂಡಸರಲ್ಲೂ ಆಕ್ಸಿಟೋಸಿನ್ ಸ್ರಾವವಿದ್ದು, ಗಂಡು-ಹೆಣ್ಣಿನ ಲೈಂಗಿಕ ಮತ್ತು ಭಾವನಾತ್ಮಕ ಬೆಸುಗೆಗಳಲ್ಲಿ ಪಾತ್ರ ವಹಿಸುತ್ತದೆ. ಈಗ 60 ವರ್ಷಗಳಿಂದ ಆಕ್ಸಿಟೋಸಿನನ್ನು ಕೃತಕವಾಗಿ ಉತ್ಪಾದಿಸಲಾಗುತ್ತಿದ್ದು, ಅಂಥ ಮೊದಲ ಹಾರ್ಮೋನ್ ಎಂಬ ಹೆಗ್ಗಳಿಕೆಯೂ ಅದಕ್ಕಿದೆ. ಹೆರಿಗೆಯನ್ನು ಸುಲಭಗೊಳಿಸುವುದಕ್ಕೂ, ಹೆರಿಗೆಯ ಬಳಿಕ ಗರ್ಭಕೋಶವನ್ನು ಸಂಕುಚಿಸಿ ರಕ್ತಸ್ರಾವವನ್ನು ನಿಯಂತ್ರಿಸುವುದಕ್ಕೂ ಹೆರಿಗೆ ತಜ್ಞರು ಆಕ್ಸಿಟೋಸಿನನ್ನು ಸಾಮಾನ್ಯವಾಗಿ ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ಹೆರಿಗೆಯ ವೇಳೆ ಅತೀವ ರಕ್ತಸ್ರಾವದಿಂದ ಸಾವುಂಟಾಗದಂತೆ ತಡೆದು ತಾಯಿಯ ಜೀವವುಳಿಸಲು ಆಕ್ಸಿಟೋಸಿನ್ ಒಂದೇ ವೈದ್ಯರ ನೆರವಿಗಿರುತ್ತದೆ. ಇದೇ ಕಾರಣಕ್ಕೆ ಆಕ್ಸಿಟೋಸಿನನ್ನು ಭಾರತದಲ್ಲೂ, ವಿಶ್ವ ಆರೋಗ್ಯ ಸಂಸ್ಥೆಯಲ್ಲೂ ಅತ್ಯವಶ್ಯಕ ಔಷಧಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಎದೆ ಹಾಲೂಡಿಸುವಿಕೆಯಲ್ಲಿ ದೇಹದೊಳಗೆ ಸ್ರವಿಸಲ್ಪಡುವ ಆಕ್ಸಿಟೋಸಿನ್‌ಗೆ ಪಾತ್ರವಿದ್ದರೂ, ಕೃತಕ ಆಕ್ಸಿಟೋಸಿನ್ ಬಳಸಿ ಹಾಲೂಡಿಸುವಿಕೆಯನ್ನು ಹೆಚ್ಚಿಸಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳು ಲಭ್ಯವಿಲ್ಲದಿರುವುದರಿಂದ, ಹಾಲೂಡಿಸುವುದಕ್ಕೆಂದು ತಾಯಂದಿರಿಗೆ ಆಕ್ಸಿಟೋಸಿನ್ ನೀಡುವ ಕ್ರಮವಿಲ್ಲ. ಪಶು ವೈದ್ಯರು ಕೂಡ ಸಾಕುಪ್ರಾಣಿಗಳಲ್ಲಿ ಹೆರಿಗೆಗಾಗಿ ಆಕ್ಸಿಟೋಸಿನ್ ಬಳಸುತ್ತಾರೆ, ಅಪರೂಪಕ್ಕೊಮ್ಮೆ, ಹಾಲಿಳಿಯದ ಸಂದರ್ಭಗಳಲ್ಲೂ ಅದನ್ನು ಬಳಸುವುದಿದೆ. ಕೇಂದ್ರ ಸರಕಾರವು ಇದೇ ಎಪ್ರಿಲ್ ತಿಂಗಳಲ್ಲಿ ಈ ಆಕ್ಸಿಟೋಸಿನನ್ನು ನಿರ್ಬಂಧಿಸುವ ಆಜ್ಞೆಗಳನ್ನು ಹೊರಡಿಸಿತು. ಎಪ್ರಿಲ್ 24ರಂದು ಆಕ್ಸಿಟೋಸಿನಿನ ಆಮದನ್ನು ನಿಷೇಧಿಸಲಾಯಿತು; ಎಪ್ರಿಲ್ 27ರಂದು ಇನ್ನೊಂದು ಆಜ್ಞೆಯನ್ನು ಹೊರಡಿಸಿ, ಜುಲೈ ಒಂದರ ಬಳಿಕ ದೇಶದೊಳಗಿನ ಬಳಕೆಗಾಗಿ ಆಕ್ಸಿಟೋಸಿನನ್ನು ಸರಕಾರಿ ಸಂಸ್ಥೆಗಳು ಮಾತ್ರವೇ ಉತ್ಪಾದಿಸಬೇಕು, ನೋಂದಾಯಿತ ಆಸ್ಪತ್ರೆಗಳಲ್ಲಿ ಮತ್ತು ಜನೌಷಧಿ ಕೇಂದ್ರಗಳಲ್ಲಿ ಮಾತ್ರವೇ ಮಾರಾಟ ಮಾಡಬೇಕು, ಹಾಗೂ, ಖಾಸಗಿ ಔಷಧ ಮಳಿಗೆಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು ನಿರ್ಬಂಧಿಸಲಾಯಿತು. ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು 2016ರ ಮಾರ್ಚ್ 15ರಂದು ನೀಡಿದ ತೀರ್ಪು ಹಾಗೂ ಔಷಧಗಳ ತಾಂತ್ರಿಕ ಸಲಹಾ ಸಮಿತಿಯು 2018ರ ಫೆಬ್ರವರಿ 12 ರಂದು ನೀಡಿದ ಸಲಹೆಗಳ ಆಧಾರದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ಹೇಳಲಾಯಿತು. ಆ ಬಳಿಕ, ಇಡೀ ದೇಶಕ್ಕೆ ಅಗತ್ಯವಿರುವ ಆಕ್ಸಿಟೋಸಿನ್ ಅನ್ನು ಉತ್ಪಾದಿಸಿ, ಮೂಲೆ ಮೂಲೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಹಿಂದೆಂದೂ ಆಕ್ಸಿಟೋಸಿನ್ ಉತ್ಪಾದಿಸದೇ ಇದ್ದ ಕರ್ನಾಟಕ ಪ್ರತಿಜೈವಿಕ ಮತ್ತು ಔಷಧ ಸಂಸ್ಥೆಗೆ ವಹಿಸಲಾಯಿತು. ಅದಾಗಲೇ ಆಕ್ಸಿಟೋಸಿನ್ ಉತ್ಪಾದಿಸುತ್ತಿರುವ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು ಅದನ್ನು ದೇಶದೊಳಗೆ ಮಾರದಂತೆ ತಡೆಯಲಾಯಿತಾದರೂ, ವಿದೇಶಗಳಿಗೆ ರಫ್ತು ಮಾಡದಂತೆ ನಿರ್ಬಂಧಿಸಲಿಲ್ಲ! ವಿಚಿತ್ರವೆನಿಸಿದ ಈ ನಿರ್ಧಾರಗಳು ಹಲವು ಸಂಶಯಗಳನ್ನು ಹುಟ್ಟಿಸಿದವು. ಆಜ್ಞೆಗೆ ಆಧಾರವೆನ್ನಲಾದ ಹಿಮಾಚಲ ನ್ಯಾಯಾಲಯದ ತೀರ್ಪಿನಲ್ಲಿ ಆಕ್ಸಿಟೋಸಿನ್ ಅನ್ನು ಭಾರೀ ಪ್ರಮಾಣದಲ್ಲಿ ರಹಸ್ಯವಾಗಿ ಉತ್ಪಾದಿಸಿ, ಗಂಭೀರ ಪ್ರಮಾಣದಲ್ಲಿ ದುರುಪಯೋಗಿಸಲಾಗುತ್ತಿದೆ; ಅದರಿಂದ ಪ್ರಾಣಿಗಳಿಗೂ, ಮನುಷ್ಯರಿಗೂ ಹಾನಿಯಾಗುತ್ತಿದೆ; ಆದ್ದರಿಂದ ಸರಕಾರವು ಅದರ ಬಳಕೆಯನ್ನು ನಿರ್ಬಂಧಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಲಾಗಿತ್ತಾದರೂ, ಆ ವಿಚಾರಣೆಯ ಕ್ರಮವೇ ಪ್ರಶ್ನಾರ್ಹವೆನಿಸಿತ್ತು. ತರಕಾರಿ ಹಾಗೂ ಹಣ್ಣುಗಳ ಗಾತ್ರವನ್ನು ಹೆಚ್ಚಿಸುವುದಕ್ಕೆ ಆಕ್ಸಿಟೋಸಿನ್ ಚುಚ್ಚಲಾಗುತ್ತಿದೆ ಎಂಬ ವದಂತಿಗಳ ಬಗ್ಗೆ ಅಮರ್ ಉಜಾಲಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಆಧರಿಸಿ ನ್ಯಾಯಾಲಯವು ತಾನಾಗಿ ಆ ವಿಚಾರಣೆಯನ್ನು ನಡೆಸಿತ್ತು ಮತ್ತು ತಾನೇ ನೇಮಿಸಿದ್ದ ಹಿರಿಯ ವಕೀಲರ ಅಭಿಮತವನ್ನಷ್ಟೇ ಪರಿಗಣಿಸಿ, ಆಕ್ಸಿಟೋಸಿನ್‌ನಿಂದ ದುಷ್ಪರಿಣಾಮಗಳಿಲ್ಲ ಎಂದಿದ್ದ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಕಡೆಗಣಿಸಿ ತೀರ್ಪು ನೀಡಿತ್ತು. ಆಕ್ಸಿಟೋಸಿನ್ ಅನ್ನು ಪಶುಗಳಲ್ಲಿ ಹಾಲಿಳಿಸುವುದಕ್ಕೂ, ಕದ್ದು ಸಾಗಿಸಿದ ಹೆಣ್ಣು ಮಕ್ಕಳನ್ನು ಲೈಂಗಿಕ ವೃತ್ತಿಗೆ ದೂಡಲು ಬೇಗನೇ ಪ್ರೌಢರಾಗಿಸುವುದಕ್ಕೂ ದುರ್ಬಳಕೆ ಮಾಡಲಾಗುತ್ತಿದೆ ಎಂಬ ವದಂತಿಗಳು ಕೂಡ ವರದಿಯಾಗಿದ್ದವು. ಈ ಕುರಿತು ಸಂಸತ್ತಿನಲ್ಲಿ 2000ನೇ ಇಸವಿಯಿಂದೀಚೆಗೆ 22 ಸಲ ಪ್ರಶ್ನೆಗಳನ್ನು ಕೇಳಲಾಗಿತ್ತು; ವೈದ್ಯಕೀಯ, ಕೃಷಿ ಹಾಗೂ ಹೈನು ಸಂಶೋಧನಾ ಸಂಸ್ಥೆಗಳು 2010-16ರ ನಡುವೆ ಅಧ್ಯಯನಗಳನ್ನು ನಡೆಸಿದ್ದಾಗಿಯೂ, ಅಂತಹ ವದಂತಿಗಳಿಗೆ ಆಧಾರಗಳಿಲ್ಲವೆಂದೂ, ಆಕ್ಸಿಟೋಸಿನ್‌ ಅತ್ಯವಶ್ಯಕ ಔಷಧಿಯಾಗಿದ್ದು, ಮನುಷ್ಯರ ಮೇಲಾಗಲೀ, ಪ್ರಾಣಿಗಳ ಮೇಲಾಗಲೀ ದುಷ್ಪರಿಣಾಮಗಳಿಲ್ಲವೆಂದೂ, ಅದರ ದುರ್ಬಳಕೆಯಾಗದಂತೆ ನಿಗಾ ವಹಿಸಲಾಗುತ್ತಿದೆಯೆಂದೂ ಸರಕಾರವು ಉತ್ತರಿಸಿತ್ತು. ಅಂತಲ್ಲಿ, ಒಮ್ಮಿಂದೊಮ್ಮೆಗೇ ಆಕ್ಸಿಟೋಸಿನ್ ಮೇಲೆ ನಿಷೇಧ ಹೇರಿದ್ದೇಕೆ? ಮನೇಕಾ ಗಾಂಧಿಯವರು 2012ರಿಂದ ಹಲವು ಸಲ ಔಷಧಗಳ ತಾಂತ್ರಿಕ ಹಾಗೂ ಸಲಹಾ ಸಮಿತಿಗಳೆದುರು ಹಾಗೂ ಇತ್ತೀಚೆಗೆ ಪ್ರಧಾನಿ ಕಾರ್ಯಾಲಯದಲ್ಲಿ ಆಕ್ಸಿಟೋಸಿನ್ ನಿರ್ಬಂಧವನ್ನು ಒತ್ತಾಯಿಸಿದ್ದು ಮತ್ತು ಪ್ರಧಾನಿ ಕಾರ್ಯಾಲಯವು ವಿಶೇಷ ಆಸಕ್ತಿ ವಹಿಸಿದ್ದು ಈ ನಿರ್ಧಾರಕ್ಕೆ ಕಾರಣವೆಂದು ವರದಿಗಳಾದವು. ಆದರೆ, ಅತ್ಯವಶ್ಯಕವಾದ ಆಕ್ಸಿಟೋಸಿನ್ ಹೀಗೆ ನಿರ್ಬಂಧಕ್ಕೊಳಗಾದರೂ ಹೆಚ್ಚಿನ ವೈದ್ಯಕೀಯ ಅಥವಾ ಮಹಿಳಾ ಸಂಘಟನೆಗಳು ಅದನ್ನು ಪ್ರಶ್ನಿಸುವ ಯಾ ಪ್ರತಿಭಟಿಸುವ ಗೋಜಿಗೆ ಹೋಗಲಿಲ್ಲ! ಕೇರಳದ ಪಯ್ಯನ್ನೂರಿನ ಕಣ್ಣು ತಜ್ಞ ಡಾ॥ ಕೆ.ವಿ. ಬಾಬು, ಸ್ತ್ರೀ ರೋಗ ತಜ್ಞರ ಸಂಘದ ಕೆಲವು ಪದಾಧಿಕಾರಿಗಳು ಮತ್ತು ಅಖಿಲ ಭಾರತ ಔಷಧ ಕ್ರಿಯಾ ಕೂಟದವರು ಮಾಧ್ಯಮಗಳನ್ನು ಎಚ್ಚರಿಸಿ, ಸರಕಾರದ ಮೇಲೆ ಒತ್ತಡ ಹೇರಿದ್ದಲ್ಲದೆ, ದಿಲ್ಲಿ ಉಚ್ಚ ನ್ಯಾಯಾಲಯಕ್ಕೂ ಮೊರೆ ಹೋದರು. ಪರಿಣಾಮವಾಗಿ ಜುಲೈ ಒಂದರ ಗಡುವನ್ನು ಸೆಪ್ಟೆಂಬರ್ ಒಂದಕ್ಕೆ ಮುಂದೂಡಲಾಯಿತು, ಕೆಲ ದಿನಗಳ ಬಳಿಕ ಮತ್ತೆ ಬದಲಿಸಿ, ಆಕ್ಸಿಟೋಸಿನ್ ಅನ್ನು ಖಾಸಗಿ ಔಷಧ ಮಳಿಗೆಗಳಲ್ಲಿ ನಿಯಂತ್ರಿತವಾಗಿ ಮಾರಾಟ ಮಾಡುವುದಕ್ಕೂ ಅವಕಾಶ ನೀಡಲಾಯಿತು. ಇದೀಗ ದಿಲ್ಲಿ ಉಚ್ಚ ನ್ಯಾಯಾಲಯವು ನಿರ್ಬಂಧವನ್ನು ತಡೆಹಿಡಿದಿದ್ದು, ಬಹಳಷ್ಟು ಹಾನಿಕಾರಕವಾಗಿರುವ ಇತರ ಔಷಧಗಳನ್ನೆಲ್ಲ ಬಿಟ್ಟು ಇದೊಂದನ್ನೇ ನಿರ್ಬಂಧಿಸಿದ್ದೇಕೆಂದೂ, ಜಿಎಸ್‌ಟಿ, ಔಷಧ ನಿಯಂತ್ರಕರು ಮತ್ತಿತರ ವ್ಯವಸ್ಥೆಗಳ ಮೂಲಕ ದುರ್ಬಳಕೆಯನ್ನು ತಡೆಯಲು ಸಾಧ್ಯವಿರುವಾಗ ಔಷಧವನ್ನೇ ನಿರ್ಬಂಧಿಸುವ ಅಗತ್ಯವೇನೆಂದೂ ಸರಕಾರವನ್ನು ಪ್ರಶ್ನಿಸಿದೆ. ಮಹಿಳೆಯರ ಜೀವಕ್ಕಿಂತ ಪಶುಗಳ ಮೇಲಾಗುತ್ತದೆನ್ನುವ ಕಥಾಕಥಿತ ಸಮಸ್ಯೆಗಳನ್ನೇ ಮುಖ್ಯವೆಂದು ಪರಿಗಣಿಸಿ ಜೀವರಕ್ಷಕ ಆಕ್ಸಿಟೋಸಿನ್ ಅನ್ನು ನಿಷೇಧಿಸಹೊರಟು ಕೇಂದ್ರ ಸರಕಾರವು ಪೇಚಿಗೆ ಸಿಲುಕಿರುವುದಂತೂ ನಿಜ. ಇಲಾಜು 21 – ಆಧಾರ್ ಅಯೋಮಯ ಆಗಿರುವಾಗಲೇ ಬರುತ್ತಿದೆ ಮತ್ತೊಂದು ಅನಾರೋಗ್ಯ ಯೋಜನೆ (ಆಗಸ್ಟ್ 23, 2018) ಆಧಾರ್ ಯೋಜನೆಗೆ ದೇಶದ ಸಂಸತ್ತು ಇನ್ನೂ ಪೂರ್ಣ ಅನುಮೋದನೆಯನ್ನು ಕೊಟ್ಟಿಲ್ಲ; ಅದರ ಸಾಂವಿಧಾನಿಕ, ನ್ಯಾಯಿಕ ಸಿಂಧುತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಇನ್ನೂ ಅಂತಿಮ ತೀರ್ಪು ನೀಡಿಲ್ಲ. ಹಾಗಿದ್ದರೂ, ಕೇಂದ್ರ ಸರಕಾರವು ಒಂದರ ಹಿಂದೊಂದರಂತೆ ಆಧಾರ್ ಆಧಾರಿತ ಯೋಜನೆಗಳನ್ನು ಘೋಷಿಸುತ್ತಲೇ ಇದೆ; ಇದೀಗ ನಿತಿ ಆಯೋಗವು ರಾಷ್ಟ್ರೀಯ ಆರೋಗ್ಯ ಬಣವೆ ಎಂಬ ಹೊಸ ಯೋಜನೆಯ ಕರಡನ್ನು ಪ್ರಕಟಿಸಿದೆ. ಐವತ್ತು ಕೋಟಿ ಭಾರತೀಯರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದೆ ಎನ್ನಲಾಗುತ್ತಿರುವ ಆಯುಷ್ಮಾನ್ ಭಾರತ ಯೋಜನೆಗೆ ಇದು ಬೆನ್ನುಲುಬಾಗಲಿದೆ ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಇದು ಆಯುಷ್ಮಾನ್ ಭಾರತದ ಬೆನ್ನೇರಿ ಕೋಟಿಗಟ್ಟಲೆ ಭಾರತೀಯರ ಆರೋಗ್ಯ ಮಾಹಿತಿಯನ್ನು ಮತ್ತು ಎಲ್ಲ ವೈದ್ಯಕೀಯ ಸಂಸ್ಥೆಗಳ ವಿವರಗಳನ್ನು ಪಡೆದುಕೊಳ್ಳುವ ಯೋಜನೆಯಾಗಿದೆ, ಮತ್ತು ಆ ಮಾಹಿತಿಯೆಲ್ಲವನ್ನೂ ಖಾಸಗಿ ದೈತ್ಯ ಕಂಪೆನಿಗಳಿಗೆ, ವಿಮಾ ಕಂಪೆನಿಗಳಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ಸಾಧನಗಳನ್ನು ಬೆಳೆಸಬಯಸಿರುವವರಿಗೆ ದಾಟಿಸುವ ಉಪಾಯವಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗೆ ವಿಶೇಷ ಮಹತ್ವವಿದೆ, ವಿಪರೀತ ಬೇಡಿಕೆಯೂ ಇದೆ. ಯಾರಿಗೆ ಯಾವ ರೋಗ ಇದೆ ಎನ್ನುವುದು ಗೊತ್ತಾಗಿಬಿಟ್ಟರೆ ಅವರನ್ನು ಸತಾಯಿಸಬಹುದು, ವಿಮೆಯನ್ನು ನಿರಾಕರಿಸಬಹುದು ಅಥವಾ ಕಂತನ್ನು ಏರಿಸಬಹುದು, ಸಾಲವನ್ನು ತಡೆಹಿಡಿಯಬಹುದು ಅಥವಾ ಆಸ್ತಿಯನ್ನು ಲಪಟಾಯಿಸುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಆದ್ದರಿಂದಲೇ ಭಾರತದ ಪ್ರಜೆಗಳ ಆರೋಗ್ಯ ಮಾಹಿತಿಯನ್ನು ಪಡೆಯುವುದಕ್ಕೆ ಹಲವರು ಉತ್ಸುಕರಾಗಿದ್ದಾರೆ, ಆಧಾರ್ ಬೆರಳಚ್ಚಿಗೆ ಅದನ್ನು ಜೋಡಿಸಿ ಇನ್ನಷ್ಟು ನಿಖರಗೊಳಿಸಲು ಕಾತರರಾಗಿದ್ದಾರೆ. ಆಧಾರ್ ಆರಂಭಗೊಂಡಾಗಲೇ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಮಹಾ ಯೋಜನೆಯೂ ರೂಪ ತಳೆದಿದೆ, ಆಧಾರ್ ಪ್ರಾಧಿಕಾರದ ಮೊದಲ ಅಧ್ಯಕ್ಷ ನಂದನ್ ನಿಲೇಕಣಿಯವರು ಅಂದಿನಿಂದಲೂ ಅದರ ಬೆನ್ನಿಗಿದ್ದಾರೆ. ಈ ಯೋಜನೆಗೆ ಪುಷ್ಠಿ ನೀಡಲೆಂದು ಫೆಬ್ರವರಿ 2016ರಲ್ಲಿ ಕೇಂದ್ರ ಸರಕಾರವು ಆರೋಗ್ಯದ ಮಿಂದಾಖಲೆಗಳ ಮಾನದಂಡಗಳನ್ನೂ, ಆಧಾರ್‌ ಜೋಡಣೆಯ ಪ್ರಸ್ತಾವವನ್ನೂ ಪ್ರಕಟಿಸಿದೆ. ಬಳಿಕ, ಮಾರ್ಚ್ 2017ರಲ್ಲಿ, ಪ್ರಕಟಿಸಿದ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಅದಕ್ಕೆ ಇನ್ನಷ್ಟು ತುಂಬಲಾಗಿದೆ: ರಾಷ್ಟ್ರೀಯ ಗಣಕೀಕೃತ ಆರೋಗ್ಯ ಪ್ರಾಧಿಕಾರವನ್ನು ರಚಿಸುವುದು; ಆಸ್ಪತ್ರೆಗಳಿಂದ, ವೈದ್ಯರಿಂದ, ಧರಿಸುವ ಸಾಧನಗಳು ಮತ್ತು ಬಳಸುವ ಫೋನ್‌ಗಳಿಂದ, ಹೀಗೆ ಎಲ್ಲೆಡೆಗಳಿಂದ ದೇಶದ ಎಲ್ಲಾ ನಾಗರಿಕರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವುದು; ಇವುಗಳನ್ನು ಬಳಸಿ ಸಮಗ್ರ ಆರೋಗ್ಯ ಮಾಹಿತಿ ಜಾಲವನ್ನು ಸ್ಥಾಪಿಸುವುದು; ಮತ್ತು ಮಾಹಿತಿ ಸಂಗ್ರಹಣೆಯಲ್ಲೂ, ಅದರ ವಿಶ್ಲೇಷಣೆ ಹಾಗೂ ಹಂಚಿಕೆಗಳಲ್ಲೂ ಖಾಸಗಿ ವಲಯವನ್ನು ಒಳಗೊಳ್ಳುವುದು ಈ ಆರೋಗ್ಯ ನೀತಿಯೊಳಗೆ ಅಡಕವಾಗಿದೆ. ಇಂತಹ ಅಡಿಪಾಯದ ಮೇಲೆ ಈಗ ರಾಷ್ಟ್ರೀಯ ಆರೋಗ್ಯ ಬಣವೆಯ ಕರಡು ಮೇಲೆದ್ದಿದೆ. ಈ ಕರಡು ಬಣವೆಯ ಹೊದಿಕೆಯನ್ನು ಸರಿಸಿದರೆ ನಡುಕವೇ ಹುಟ್ಟುತ್ತದೆ. ಮೊದಲ ಪುಟದಲ್ಲಿ ನಿತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ॥ ವಿನೋದ್ ಪೌಲ್ ಅವರು ವಿಚ್ಛಿದ್ರತೆಯನ್ನು ಸಂಭ್ರಮಿಸಿರುವುದು ಕಾಣುತ್ತದೆ. ರಾಷ್ಟ್ರೀಯ ಆರೋಗ್ಯ ಬಣವೆಯು ದೂರದರ್ಶಿತ್ವದ, ಗಣಕೀಯ ಚೌಕಟ್ಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬಳಸಬಹುದೆಂದೂ, ಕ್ಷಿಪ್ರವಾದ, ವಿಚ್ಛಿದ್ರಕಾರಿಯಾದ ಬದಲಾವಣೆಗಳನ್ನೂ, ಅನಿರೀಕ್ಷಿತವಾದ ತಿರುವುಗಳನ್ನೂ ಕಾಣಲಿರುವ (ಆರೋಗ್ಯ) ಕ್ಷೇತ್ರಕ್ಕೆ ಅದು ಭವಿಷ್ಯದ ಮಾಹಿತಿ ತಂತ್ರಜ್ಞಾನದ ಮಾರ್ಗೋಪಾಯಗಳನ್ನು ಒದಗಿಸಲಿದೆ ಎಂದೂ ಡಾ॥ ಪೌಲ್ ಬರೆದಿದ್ದಾರೆ. ಇದರರ್ಥವೇನೆಂದರೆ, ದೇಶದ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಾಹಿತಿಯೂ, ಎಲ್ಲಾ ನಾಗರಿಕರ ಮಾಹಿತಿಯೂ ಬಣವೆಯೊಳಗೆ ಸೇರಲಿವೆ; ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದಾಗಿದೆ; ಭವಿಷ್ಯದ ಮಾಹಿತಿ ತಂತ್ರಜ್ಞಾನವನ್ನು ಕಟ್ಟುವವರಿಗೆ ಒಪ್ಪಿಸಬಹುದಾಗಿದೆ; ಮತ್ತು ಆ ಮೂಲಕ, ಆರೋಗ್ಯ ಕ್ಷೇತ್ರವನ್ನು ಛಿದ್ರಗೊಳಿಸಿ, ಖಾಸಗಿ ದೈತ್ಯರ ಕೈಗಳಿಗೊಪ್ಪಿಸಿ, ಅನಿರೀಕ್ಷಿತವಾದ ತಿರುವುಗಳನ್ನುಂಟು ಮಾಡಬಹುದಾಗಿದೆ. ಕರಡಿನ ಎರಡನೇ ಪುಟದಲ್ಲಿ ನಿತಿ ಆಯೋಗದ ಮುಖ್ಯ ಆಡಳಿತಾಧಿಕಾರಿ ಅಮಿತಾಭ್ ಕಾಂತ್ ಅವರ ಯೋಚನೆಗಳಿವೆ. ಪ್ರಸ್ತಾವಿತ ಆರೋಗ್ಯ ಬಣವೆಯು ಶಕ್ತಿಶಾಲಿ ಸಾಧನ-ವಿಧಾನಗಳನ್ನು ಬಳಸಿ ಅಗಾಧ ಮಾಹಿತಿಯ ವಿಶ್ಲೇಷಣೆ, ಯಂತ್ರಕಲಿಕೆ, ಕೃತಕ ಬುದ್ದಿಮತ್ತೆ, ಮತ್ತು ಮುಂದಕ್ಕೆ, ನೀತಿ ನಿರೂಪಣೆ ಮಾಡಬಲ್ಲ ಅತ್ಯಾಧುನಿಕ ಗಣಕೀಯ ಭಾಷೆಗಳನ್ನು ಅಭಿವೃದ್ಧಿಪಡಿಸುವವರೆಗೆ ಬೆಳೆಯಲಿದೆ ಎಂದೂ, ಆ ಮೂಲಕ, ಜನತೆ, ಹಣ ಮತ್ತು ಮಾಹಿತಿಗಳ ಹರಿವನ್ನು ಮರುವಿನ್ಯಾಸಗೊಳಿಸಿ, ಎಲ್ಲಾ ರಾಜ್ಯಗಳಿಗೆ ಮತ್ತು ಯೋಜನೆಗಳಿಗೆ ಆರೋಗ್ಯದ ವಿಚಾರದಲ್ಲಿ ಸಮಗ್ರವಾದ ತಳಹದಿಯನ್ನು ಒದಗಿಸಿ, ಆರೋಗ್ಯ ರಕ್ಷಣೆಯ ವೆಚ್ಚವನ್ನು ಗಣನೀಯವಾಗಿ ಇಳಿಸಿ, ನಗದುರಹಿತವಾಗಿಸಿ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಕಾಂತ್ ಬರೆದಿದ್ದಾರೆ. ಈ ಅತ್ಯಾಕರ್ಷಕ ಪದಸರಣಿಯ ಹಿಂದೆ ಭಯಾನಕವಾದ ಯೋಜನೆಯೇ ಅಡಗಿರುವಂತೆ ಕಾಣುತ್ತದೆ. ಎಲ್ಲೆಡೆಗಳಿಂದ ಎಳೆದು ಪಡೆಯುವ ಮಾಹಿತಿಯನ್ನು ಯಂತ್ರಕಲಿಕೆಯ ಕೃತಕ ಬುದ್ಧಿಮತ್ತೆಯಿಂದ ವಿಶ್ಲೇಷಿಸಿ, ಯಂತ್ರಗಳಿಂದಲೇ ನೀತಿ ನಿರೂಪಣೆ ಮಾಡಿಸಿ, ಸಂಸದೀಯ ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸುವ ತೀರಾ ಅಮಾನವೀಯವಾದ ಯೋಜನೆ ಇದಾಗಿರುವಂತೆ ಕಾಣುತ್ತದೆ. ಆರೋಗ್ಯ ಬಣವೆಯು ಭಾರತ ಬಣವೆಯೆಂಬ ಯೋಜನೆಯ ಭಾಗವೆಂದು ಬಹಳ ಹೆಮ್ಮೆಯಿಂದ ಈ ಕರಡಿನಲ್ಲಿ ಹೇಳಲಾಗಿದೆ. ಈ ಭಾರತ ಬಣವೆಯೆಂಬುದು ಇದ್ದುದನ್ನೆಲ್ಲ ಛಿದ್ರಗೊಳಿಸಿ ಇಲ್ಲವಾಗಿಸುವ ಬಹು ದೊಡ್ಡ ಯೋಜನೆಯಂತಿದೆ. ಈ ಭಾರತ ಬಣವೆಯೊಳಗೆ ಒಪ್ಪಿಗೆ ಪದರ, ನಗದುರಹಿತ ಪದರ, ಕಾಗದರಹಿತ ಪದರ, ಉಪಸ್ಥಿತಿರಹಿತ ಪದರ ಎಂಬ ನಾಲ್ಕು ‘ಪದರ’ಗಳಿವೆಯೆಂದು ಹೇಳಲಾಗಿದೆ. ಎಲ್ಲದಕ್ಕೂ ಬೆರಳಚ್ಚು ಒತ್ತಿ ಒಪ್ಪಿಗೆ ನೀಡುವುದು, ಎಲ್ಲ ವಹಿವಾಟನ್ನೂ ನಗದಿಲ್ಲದೆ ನಡೆಸುವುದು, ಎಲ್ಲ ದಾಖಲೆಗಳನ್ನೂ ಕಾಗದವಿಲ್ಲದೆಯೇ ನಿರ್ವಹಿಸುವುದು ಮತ್ತು ಮಸಿಯಿಲ್ಲದೆಯೇ ಸಹಿಯೊತ್ತುವುದು, ವ್ಯಕ್ತಿಯ ಬದಲು ಬೆರಳೊತ್ತುವ ಫೋನ್ ಇತ್ಯಾದಿ ಉಪಕರಣಗಳ ಮೂಲಕವೇ ಎಲ್ಲ ಕೆಲಸಗಳನ್ನೂ ಮಾಡಿಸುವುದು ಈ ಭಾರತ ಬಣವೆಯಡಿ ಸಿದ್ಧಗೊಳ್ಳುತ್ತಿರುವ ತಂತ್ರಾಂಶಗಳ ಉದ್ದೇಶವಾಗಿದೆ. ಇರುವುದನ್ನೆಲ್ಲ ಇಲ್ಲವಾಗಿಸುವ ಈ ಭಾರತ ಬಣವೆಯೊಳಗೆ ಆರೋಗ್ಯ ಬಣವೆಯೂ ಒಂದು ಪದರವಾಗಿ, ಅದರೊಳಗೂ ಒಂದಷ್ಟು ಪದರಗಳಿರಲಿವೆ. ಆರೋಗ್ಯ ಸೇವೆಗಳನ್ನು ಒದಗಿಸುವ ಮತ್ತು ಪಡೆಯುವವರೆಲ್ಲರ ಸಕಲ ವಿವರಗಳು, ಆರೋಗ್ಯ ಸೇವೆಗಳ ನೀಡಿಕೆ ಮತ್ತು ಅದಕ್ಕೆ ಶುಲ್ಕ ಪಾವತಿಯ ವಿವರಗಳು ಮತ್ತು ಅವುಗಳಲ್ಲಾಗುವ ಮೋಸಗಳ ಪತ್ತೆ, ವ್ಯಕ್ತಿ ಮತ್ತು ಸಂಶೋಧನಾ ಸಂಸ್ಥೆಗಳು ಪಡೆದುಕೊಳ್ಳಬಹುದಾದ ವೈಯಕ್ತಿಕ ಆರೋಗ್ಯ ದಾಖಲೆಗಳು, ಈ ಎಲ್ಲ ಮಾಹಿತಿಯನ್ನು ವಿಶ್ಲೇಷಿಸುವ ಮತ್ತು ನೀತಿ ನಿರೂಪಣೆಗೆ ಬಳಸಿಕೊಳ್ಳುವ ತಂತ್ರಗಳು, ಇವೆಲ್ಲಕ್ಕೂ ಅಗತ್ಯವಾದ ನೆರವನ್ನೊದಗಿಸುವ ವ್ಯವಸ್ಥೆಗಳು ಈ ಆರೋಗ್ಯ ಬಣವೆಯ ಪದರಗಳಾಗಿರಲಿವೆ. ಅಂದರೆ ದೇಶದ ಪ್ರತಿಯೊಬ್ಬನ ದೈಹಿಕ ವಿವರಗಳನ್ನು ಸಂಗ್ರಹಿಸಿ, ಎಲ್ಲಿ ಹೋದರೂ ಅಲ್ಲಿ ಬೆಂಬತ್ತಿ, ಮೋಸಗಾರನೆಂದು ಸಂಶಯಿಸಿ, ಆ ಮಾಹಿತಿಯನ್ನು ವಿಮಾ ಕಂಪೆನಿಗಳಿಗೂ ಸಂಶೋಧನಾ ಸಂಸ್ಥೆಗಳಿಗೂ ರವಾನಿಸಿ, ಆರೋಗ್ಯ ಸೇವೆಗಳನ್ನು ಒದಗಿಸುವ ಯಾ ನಿರಾಕರಿಸುವ ಸಂಪೂರ್ಣ ಅಧಿಕಾರವು ಈ ಯಂತ್ರಗಳ ಮೂಲಕ ಸರಕಾರ ಹಾಗೂ ವಿಮಾ ಕಂಪೆನಿಗಳದ್ದಾಗಲಿದೆ. ಸರಕಾರವನ್ನು ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಹಿಡಿದು ಹಿಂಸಿಸುವ ಶಕ್ತಿಯಾಗಿ, ಖಾಸಗಿ ಶಕ್ತಿಗಳಿಗೆ ಒದಗಿಸುವ ದಲ್ಲಾಳಿಯಾಗಿ ಬೆಳೆಸುವ ಭಾರತ ಬಣವೆಯ ಒಳಗೆ ಯಾರಿದ್ದಾರೆನ್ನುವುದು ನಿಗೂಢವಾಗಿಯೇ ಇದೆ. ಎಲ್ಲ ದೇಶವಾಸಿಗಳಿಂದ ಆಧಾರ್ ಆಧಾರಿತ ವೈಯಕ್ತಿಕ ಮಾಹಿತಿಯನ್ನು ಅಸಾಂವಿಧಾನಿಕವಾಗಿ ಪಡೆಯಲೆತ್ನಿಸುತ್ತಿರುವ ಸರಕಾರವು ಭಾರತ ಬಣವೆಯ ಹಿಂದಿರುವ ವ್ಯಕ್ತಿಗಳ ಗೋಫ್ಯತೆಯನ್ನು ರಕ್ಷಿಸುತ್ತಿರುವುದು ಇಡೀ ಯೋಜನೆಯ ನಿಜರೂಪವನ್ನು ತೋರಿಸುತ್ತದೆ. ಆಧಾರ್ ಯೋಜನೆಯ ಆರಂಭದ ವರ್ಷಗಳಲ್ಲಿ ಅದಕ್ಕೆ ನೇತೃತ್ವ ನೀಡಿದ್ದ ಮಹಾನ್ ತಂತ್ರಜ್ಞರೇ ಆಧಾರ್ ಆಧಾರಿತ ಮಾಹಿತಿಯ ಸಂಗ್ರಹಣೆ ಹಾಗೂ ವಿಶ್ಲೇಷಣೆಗೆ ಯಂತ್ರಕಲಿಕೆಯ ತಂತ್ರಗಳನ್ನು ಹೆಣೆಯುವ ಬಣವೆಗಳೊಳಗೆ ಅಡಗಿರುವ ಬಗ್ಗೆ ಮಾಧ್ಯಮಗಳಲ್ಲಿ ಊಹಾಪೋಹವಿರುವುದು ಇಡೀ ವ್ಯವಸ್ಥೆಯಲ್ಲಿರುವ ಅಪಾಯವನ್ನು ತೋರಿಸುತ್ತದೆ. ಇಲಾಜು 20 – ವೈದ್ಯರಿಗೆ ಸ್ಪರ್ಧೆಯೊಡ್ಡಲಿವೆ ಕೃತಕ ಬುದ್ಧಿಮತ್ತೆಯ ಸಾಧನಗಳು (ಆಗಸ್ಟ್ 9, 2018) ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೆಬ್ಬಾಗಿಲನ್ನೇ ತೆರೆದಿಟ್ಟಿರುವ ವೈದ್ಯಕೀಯ ಕ್ಷೇತ್ರದೊಳಕ್ಕೆ ನುಗ್ಗುವುದಕ್ಕೆ ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆಯ ತಂತ್ರಗಳು ಸಜ್ಜಾಗುತ್ತಿವೆ. ಕ್ಯಾಮರಾದ ಮೂಲಕ ಮಾತ್ರೆಯ ಸೇವನೆಯ ಮೇಲೆ ನಿಗಾ ವಹಿಸಿ, ಸಂಬಂಧಿಕರಿಗೆ, ವೈದ್ಯರಿಗೆ, ಅಥವಾ ಔಷಧ ಕಂಪೆನಿಗಳವರಿಗೆ ತಿಳಿಸಬಲ್ಲ ಫೋನ್‌; ತನ್ನೊಡೆಯನ ಚಲನವಲನಗಳನ್ನೂ, ಮಾತುಕತೆಯನ್ನೂ ಗ್ರಹಿಸಿಕೊಳ್ಳುತ್ತಾ, ಅವು ಗಣನೀಯವಾಗಿ ಬದಲಾಗುತ್ತಿದ್ದಂತೆ ಮಾನಸಿಕ ಆರೋಗ್ಯ ತಜ್ಞರನ್ನು ಎಚ್ಚರಿಸುವ ಫೋನ್ ಮುಂತಾದವು ರೂಪುಗೊಳ್ಳುತ್ತಿವೆ! ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನವು ಹೊಸದೇನಲ್ಲ. ಕ್ಷ-ಕಿರಣ, ಎಂಆರ್‌ಐ ಮುಂತಾದ ರೋಗ ಪತ್ತೆಯ ಸಾಧನಗಳಿಂದ ಹಿಡಿದು, ತಳಿ ತಂತ್ರಜ್ಞಾನ, ಹೊಚ್ಚ ಹೊಸ ಔಷಧಗಳ ಸಂಶೋಧನೆ, ಹೃದಯ, ಮಿದುಳು, ಮೂತ್ರಪಿಂಡ, ಯಕೃತ್ತು ಇತ್ಯಾದಿಗಳ ಕಾಯಿಲೆಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ಶಸ್ತ್ರಚಿಕಿತ್ಸೆಯಿಲ್ಲದೆಯೇ ತೂರುನಳಿಕೆಗಳ ಮೂಲಕ ನೀಡಲಾಗುವ ಚಿಕಿತ್ಸಾ ಕ್ರಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿವೆ. ಗಣಕ ತಂತ್ರಜ್ಞಾನವು ಆರಂಭಗೊಂಡಂದಿನಿಂದ ವೈದ್ಯಕೀಯ ವಲಯದಲ್ಲೂ ಬಳಕೆಗೆ ಬಂದಿದೆ, ರೋಗ ಪತ್ತೆ, ಚಿಕಿತ್ಸೆ, ಸಂಶೋಧನೆ, ದತ್ತಾಂಶಗಳ ವಿಶ್ಲೇಷಣೆ, ವೈದ್ಯಕೀಯ ದಾಖಲೆಗಳ ನಿರ್ವಹಣೆ ಇತ್ಯಾದಿಗಳಲ್ಲಿ ಗಣಕೀಯ ಸಾಧನಗಳು ವ್ಯಾಪಕವಾಗಿ ಬಳಕೆಯಲ್ಲಿವೆ. ಸಂಕೀರ್ಣ ಕೆಲಸಗಳನ್ನು ಸರಳಗೊಳಿಸುವುದಕ್ಕೆ ಗಣಕ ಯಂತ್ರಗಳ ಕ್ರಮಾವಳಿಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳು 60-70ರ ದಶಕದಲ್ಲೇ ಆರಂಭಗೊಂಡು, ಗಣಕ ಯಂತ್ರಗಳ ಸಂಕೀರ್ಣತೆ ಮತ್ತು ವೇಗಗಳು ಹೆಚ್ಚಿದಂತೆ ಬಿರುಸಾಗುತ್ತಾ ಸಾಗಿದವು. ವೈದ್ಯರ ಕಛೇರಿಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ದಾಖಲೆಗಳು, ಶುಲ್ಕ ಪಾವತಿಯ ಲೆಕ್ಕಾಚಾರ ಇತ್ಯಾದಿ ದೈನಂದಿನ ಕೆಲಸಗಳ ನಿರ್ವಹಣೆಯಲ್ಲಿ ಗಣಕ ವ್ಯವಸ್ಥೆಯ ಬಳಕೆಯು ಈಗ ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಯಂತ್ರ ಕಲಿಕೆ ಹಾಗೂ ಕೃತಕ ಬುದ್ಧಿಮತ್ತೆಯಂತಹ ಸಂಕೀರ್ಣ ತಂತ್ರಜ್ಞಾನವು ಇತರ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟಿಗೆ ದಾಳಿಯಿಡತೊಡಗಿದ್ದರೂ, ಅತ್ಯಂತ ಸಂಕೀರ್ಣವೂ, ಭಾವನಾತ್ಮಕವೂ ಆಗಿರುವ ರೋಗ ಪತ್ತೆ ಮತ್ತು ಚಿಕಿತ್ಸೆಗಳ ಕ್ಷೇತ್ರವನ್ನು ಹೊಕ್ಕುವುದಕ್ಕೆ ಅದು ಅತಿ ಜಾಗರೂಕತೆಯಿಂದಲೇ ಅಡಿಯಿಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರ ವೇಗವು ಹೆಚ್ಚಿ ಹೊಸ ಭರವಸೆಗಳನ್ನು ಹುಟ್ಟಿಸಿದ್ದರೂ ಕೂಡ, ಸಾಕಷ್ಟು ಸಂಶಯಗಳಿಗೂ, ಆತಂಕಗಳಿಗೂ ಕಾರಣವಾಗಿದೆ. ವಿಶ್ವದಾದ್ಯಂತ ಕೋಟಿಗಟ್ಟಲೆ ರೋಗಿಗಳ ವೈಯಕ್ತಿಕ ವಿಷಯಗಳು, ಕಾಯಿಲೆಗಳು ಮತ್ತು ಚಿಕಿತ್ಸೆಯ ವಿವರಗಳು ಈಗಾಗಲೇ ಗಣಕ ಯಂತ್ರಗಳೊಳಗೆ ದಾಖಲಾಗಿರುವುದರಿಂದ, ಈ ಗೋಫ್ಯ ಮಾಹಿತಿಯು ತಂತ್ರಜ್ಞರಿಗೆ ಲಭ್ಯವಾದರೆ ಕೃತಕ ಬುದ್ಧಿಮತ್ತೆಯ ಕ್ರಮಾವಳಿಗಳನ್ನು ಬೆಳೆಸುವುದಕ್ಕೆ ಅತ್ಯಂತ ಅನುಕೂಲವಾಗುತ್ತದೆ. ಆ ಮಾಹಿತಿಯನ್ನು ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಕೃತಕ ಬುದ್ದಿಮತ್ತೆಯನ್ನು ಬೆಳೆಸುವ ಕಾರ್ಯವು ಚುರುಕಾಗುತ್ತಿದ್ದು, ಗೂಗಲ್‌ನ ಡೀಪ್ ಮೈಂಡ್, ಐಬಿಎಂನ ವಾಟ್ಸನ್, ಮತ್ತು ಸ್ಟಾನ್‌ಫರ್ಡ್, ಆಕ್ಸ್‌ಫರ್ಡ್, ಹಾವರ್ಡ್, ವಾಂಡರ್‌ಬಿಲ್ಟ್ ಮುಂತಾದ ವಿಶ್ವವಿದ್ಯಾಲಯಗಳು ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಕಣಕ್ಕಿಳಿದಿವೆ. ಅಂತರಜಾಲವನ್ನು ತಡಕುವ ಯೋಜನೆಯಾಗಿ ಆರಂಭಗೊಂಡ ಗೂಗಲ್, ಜಾಲದೊಳಗಿರುವ ಮಾಹಿತಿಯ ಜೊತೆಗೆ ಕೋಟಿಗಟ್ಟಲೆ ಮನುಷ್ಯರ ವೈಯಕ್ತಿಕ ವಿವರಗಳು, ಪ್ರಾಣಿ-ಪಕ್ಷಿಗಳ ಚಿತ್ರಗಳು ಮತ್ತು ಭೂಗೋಲದ ಮೂಲೆ-ಮೂಲೆಗಳ ಪಟಗಳನ್ನು ತನ್ನ ಕಣಜದೊಳಕ್ಕೆ ತುಂಬಿಸಿಕೊಂಡು ಮಾಹಿತಿ ದೈತ್ಯನಾಗಿ ಬೆಳೆದಿದೆ. ಗೂಗಲ್ ತಂತ್ರಜ್ಞರು ರೂಪಿಸಿರುವ ವಿಶೇಷ ಕ್ರಮಾವಳಿಗಳು ಈ ಅಗಾಧ ಮಾಹಿತಿಯನ್ನು ಜಾಲಾಡಿ ವಿಶ್ಲೇಷಿಸುತ್ತವೆ, ಯಾರು ಏನು ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ, ಯಾರ ಪಟ ಹೇಗಿದೆ, ಯಾವ ದಾರಿಯಲ್ಲಿ ಏನಿದೆ ಎಂಬುದನ್ನೆಲ್ಲ ಗೂಗಲ್‌ಗೆ ತಿಳಿಸುತ್ತವೆ. ಈ ಯಂತ್ರಕಲಿಕೆಯ ವಿಧಾನಗಳನ್ನು ಗೂಗಲ್‌ನ ಡೀಪ್ ಮೈಂಡ್ ಯೋಜನೆಯಡಿಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೂ ವಿಸ್ತರಿಸಲಾಗುತ್ತಿದೆ. ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ, ಪ್ರತಿಷ್ಠಿತ ಮೂರ್‌ಫೀಲ್ಡ್ಸ್ ಕಣ್ಣು ಆಸ್ಪತ್ರೆ, ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಮುಂತಾದವು ತಮ್ಮಲ್ಲಿರುವ ಲಕ್ಷಗಟ್ಟಲೆ ರೋಗಿಗಳ ಮಾಹಿತಿಯನ್ನು ಗೂಗಲ್‌ಗೆ ಒದಗಿಸಿ, ಯಂತ್ರಕಲಿಕೆಯ ತಂತ್ರಾಂಶಗಳನ್ನು ರೂಪಿಸುವಲ್ಲಿ ಜೊತೆಗೂಡಿವೆ. ರೋಗಿಗಳ ದಾಖಲೆಗಳ ತಡಕಾಟವನ್ನು ಸುಲಭಗೊಳಿಸುವುದು, ಅಕ್ಷಿಪಟಲದ ಚಿತ್ರಗಳಲ್ಲಿ ಕಾಯಿಲೆಗಳನ್ನು ಗುರುತಿಸುವುದು, ಸ್ತನದ ಚಿತ್ರ (ಮಾಮೊಗ್ರಾಂ) ಗಳಲ್ಲಿ ಕ್ಯಾನ್ಸರ್ ಗುರುತಿಸುವುದು, ಇತ್ಯಾದಿಗಳಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸುವ ಪ್ರಯತ್ನಗಳು ನಡೆದಿವೆ. ಈ ನಡುವೆ, ಗೂಗಲ್ ಸೃಷ್ಟಿಸಿದ ಕೃತಕ ಬುದ್ಧಿಮತ್ತೆಯ ತಂತ್ರಾಂಶವೊಂದು ತೀವ್ರ ನಿಗಾ ಘಟಕದಲ್ಲಿ ದಾಖಲಾದವರು 24 ಗಂಟೆಗಳೊಳಗೆ ಸಾವನ್ನಪ್ಪುವ ಸಾಧ್ಯತೆಗಳನ್ನು ಶೇ. 95 ಪ್ರಕರಣಗಳಲ್ಲಿ ಸರಿಯಾಗಿ ಅಂದಾಜಿಸುವ ಮೂಲಕ ಸುದ್ದಿ ಮಾಡಿದೆ. ಐಬಿಎಂ ವಾಟ್ಸನ್‌ನ ಕೃತಕ ಬುದ್ದಿಮತ್ತೆಯು ತನ್ನೊಳಗಿರುವ ಮಾಹಿತಿಯನ್ನು ತಡಕಾಡಿ, ವಿಶ್ಲೇಷಿಸಿ, ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುವಂಥದ್ದಾಗಿದೆ, ಟಿವಿ ವಾಹಿನಿಗಳಲ್ಲಿ ಬಿತ್ತರವಾಗುವ ಜನಪ್ರಿಯ ಪ್ರಶ್ನೋತ್ತರ ಕಾರ್ಯಕ್ರಮಗಳಲ್ಲಿ ಈ ವಾಟ್ಸನ್ ಗೆದ್ದಿರುವುದೂ ಇದೆ. ರೋಗಿಗಳ ವಿವರಗಳು, ವೈದ್ಯರ ಚಿಕಿತ್ಸಾ ನಿರ್ಣಯಗಳು, ಚಿಕಿತ್ಸಾ ಮಾನದಂಡಗಳು, ಸಂಶೋಧನಾ ವರದಿಗಳು ಇತ್ಯಾದಿಗಳನ್ನೆಲ್ಲ ತುಂಬಿಸಿ, ರೋಗಪತ್ತೆ ಹಾಗೂ ಚಿಕಿತ್ಸೆಗೆ ನೆರವಾಗಲೆಂದು ವೈದ್ಯಕೀಯ ವಾಟ್ಸನ್ ರೂಪುಗೊಂಡಿದೆ. ಅಮೆರಿಕಾದ ಪ್ರತಿಷ್ಠಿತ ಕ್ಯಾನ್ಸರ್ ಸಂಸ್ಥೆಗಳಾದ ಎಂಡಿ ಆಂಡರ್‌ಸನ್ ಕೇಂದ್ರ, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕೇಂದ್ರ, ಹಾಗೂ ಕ್ಲೀವ್‌ಲೇಂಡ್ ಕ್ಲಿನಿಕ್‌ಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಾಟ್ಸನ್‌ನ ನೆರವು ಪಡೆಯುವ ಪ್ರಯತ್ನಗಳು ನಡೆದಿವೆ. ಆದರೆ, ವಾಟ್ಸನ್ ನೀಡಿದ ಸಲಹೆಗಳು ಕೆಲವೊಮ್ಮೆ ತಪ್ಪಾಗಿದ್ದುದರಿಂದ ವೈದ್ಯರ ವಿಶ್ವಾಸವನ್ನು ಗಳಿಸುವಲ್ಲಿ ಇನ್ನೂ ಸಫಲವಾಗಿಲ್ಲ. ರೋಗಿಗಳ ವೈದ್ಯಕೀಯ ದಾಖಲೆಗಳನ್ನು ವಿಶ್ಲೇಷಿಸುವುದು, ಅವುಗಳಲ್ಲಿ ನುಸುಳಿರಬಹುದಾದ ತಪ್ಪುಗಳನ್ನು ಗುರುತಿಸುವುದು, ಅಪರೂಪದ ರೋಗಗಳನ್ನು ಹುಡುಕುವುದು, ರೋಗಿಗೆ ಮುಂಬರಬಹುದಾದ ಅಪಾಯಗಳನ್ನೂ, ಪದೇ ಪದೇ ದಾಖಲಾಗಬೇಕಾಗುವ ಸಾಧ್ಯತೆಗಳನ್ನೂ ಲೆಕ್ಕ ಹಾಕುವುದು ಇತ್ಯಾದಿಗಳಿಗೆ ಕೃತಕ ಬುದ್ಧಿಮತ್ತೆಯ ತಂತ್ರಾಂಶಗಳು ಈಗಾಗಲೇ ಬಳಕೆಗೆ ಬಂದಿವೆ. ವಿಮಾ ಕಂಪೆನಿಗಳಿಗೆ ಸಾಕಷ್ಟು ಹಣ ಉಳಿಸಲು ಅವು ನೆರವಾಗುತ್ತಿವೆ ಎಂದೂ ಹೇಳಲಾಗಿದೆ. ಎದೆಯ ಕ್ಷಕಿರಣ ಚಿತ್ರಗಳಲ್ಲಿ ಕ್ಷಯ ರೋಗವನ್ನು ಗುರುತಿಸುವುದು, ಹೃದಯದ ಸ್ಕಾನ್‌ಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸುವುದು, ಚರ್ಮದ ಚಿತ್ರಗಳಲ್ಲಿ ಕ್ಯಾನ್ಸರ್ ಗುರುತಿಸುವುದು, ರೋಗಗ್ರಸ್ತ ಅಂಗಾಂಶದ (ಬಯಾಪ್ಸಿ) ಸೂಕ್ಷ್ಮ ಪರೀಕ್ಷೆಯಲ್ಲಿ ಕ್ಯಾನ್ಸರ್‌ ಮುಂತಾದ ರೋಗಗಳನ್ನು ಗುರುತಿಸುವುದು ಇತ್ಯಾದಿಗಳಿಗೂ ಕೃತಕ ಬುದ್ಧಿಮತ್ತೆಯ ತಂತ್ರಗಳು ರೂಪುಗೊಳ್ಳುತ್ತಿವೆ. ರೋಗಪತ್ತೆಯನ್ನು ಸುಲಭವೂ, ನಿಖರವೂ ಆಗಿಸುವುದರ ಜೊತೆಗೆ, ತಜ್ಞರು ದೊರೆಯದ ಸನ್ನಿವೇಶಗಳಲ್ಲಿ ವಿಶೇಷವಾಗಿ ನೆರವಾಗಬಲ್ಲ ಭರವಸೆಯನ್ನು ಇವು ಮೂಡಿಸಿವೆ. ಸಂಕೀರ್ಣ ಶಸ್ತ್ರಕ್ರಿಯೆಗಳನ್ನು ನಡೆಸುವುದಕ್ಕೆ ಮತ್ತು ದೇಹದೊಳಗಿನ ಅಂಗಗಳನ್ನು ಪರೀಕ್ಷಿಸುವುದಕ್ಕೆ (ಎಂಡಾಸ್ಕಪಿ) ನೆರವಾಗಬಲ್ಲ ಕೃತಕ ಬುದ್ಧಿಮತ್ತೆಯ ಸಾಧನಗಳೂ ಸಜ್ಜಾಗುತ್ತಿವೆ. ಆದರೆ ಸದ್ಯಕ್ಕೆ ಇವೆಲ್ಲವೂ ಪ್ರಾಯೋಗಿಕ ಹಂತದಲ್ಲಷ್ಟೇ ಇದ್ದು, ಅವುಗಳ ಪ್ರಯೋಜನ ಹಾಗೂ ಸುರಕ್ಷತೆಗಳ ಬಗ್ಗೆ ವಿಶ್ವಾಸಾರ್ಹವಾದ ಅಧ್ಯಯನಗಳು ಇನ್ನಷ್ಟೇ ಆಗಬೇಕಾಗಿದೆ. ಜೊತೆಗೆ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನದ ಬಳಕೆಯ ಬಗ್ಗೆ ಹಲವು ಆತಂಕಗಳೂ, ಆಕ್ಷೇಪಗಳೂ ವ್ಯಕ್ತವಾಗಿವೆ. ರೋಗಿಗಳ ಒಪ್ಪಿಗೆಯಿಲ್ಲದೆ ಅವರ ಮಾಹಿತಿಯೆಲ್ಲವನ್ನೂ ಗೂಗಲ್‌ನಂತಹ ಕಂಪೆನಿಗಳಿಗೆ ಒಪ್ಪಿಸಿರುವುದನ್ನು ಪ್ರಶ್ನಿಸಲಾಗಿದೆ. ಹೃದಯ ಗತಿ, ರಕ್ತದೊತ್ತಡ, ತೂಕ, ನಿತ್ಯ ವ್ಯಾಯಾಮ, ರಕ್ತದ ಗ್ಲೂಕೋಸ್ ಪ್ರಮಾಣ ಇತ್ಯಾದಿ ವೈಯಕ್ತಿಕ ವಿವರಗಳು ಕೈಯೊಳಗಿನ ಫೋನ್‌ಗಳು ಹಾಗೂ ಧರಿಸುವ ಇತರ ಸಾಧನಗಳ ಮೂಲಕ ಕ್ಷಣಕ್ಷಣಕ್ಕೂ ವಿವಿಧ ಕಂಪೆನಿಗಳಿಗೆ ತಲುಪುತ್ತಿರುವುದರಿಂದ ಅವುಗಳ ಬಳಕೆಯ ಬಗ್ಗೆಯೂ ಸಂಶಯಗಳೆದ್ದಿವೆ. ರೋಗಿಗೆ ಅಗತ್ಯವಿರುವ ಪರೀಕ್ಷೆಗಳು ಮತ್ತು ಚಿಕಿತ್ಸೆಯ ಬಗ್ಗೆ ನಿರ್ಣಯಿಸುವಾಗ ನುರಿತ ವೈದ್ಯರು ತಮ್ಮ ಜ್ಞಾನ, ಕೌಶಲ, ಅನುಭವಗಳ ಜೊತೆಗೆ, ರೋಗಿಯ ಆರ್ಥಿಕ-ಸಾಮಾಜಿಕ-ಕೌಟುಂಬಿಕ ಸ್ಥಿತಿಗತಿಗಳೆಲ್ಲವನ್ನೂ ಸಹಾನುಭೂತಿಯಿಂದ ಪರಿಗಣಿಸುತ್ತಾರೆ. ಆದ್ದರಿಂದ ಅತ್ಯುತ್ತಮವಾಗಿ ತರಬೇತಾಗಿರುವ, ಮನುಷ್ಯರ ಕಷ್ಟಗಳನ್ನೆಲ್ಲ ಅರಿತಿರುವ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ವೈದ್ಯರನ್ನು ಮೀರಿಸುವುದಕ್ಕೆ ಯಂತ್ರಗಳ ಕೃತಕ ಬುದ್ಧಿಮತ್ತೆಗೆ ಎಂದಿಗೂ ಸಾಧ್ಯವಾಗದು. ಆದರೆ ಮಾನವೀಯ ಕಳಕಳಿಯಿಲ್ಲದ, ಜ್ಞಾನ-ಕೌಶಲಗಳೂ ಸರಿಯಿಲ್ಲದ, ರೋಗಿಯ ಅಗತ್ಯಕ್ಕಿಂತಲೂ ತನ್ನ ಸ್ವಂತ ಅಗತ್ಯಗಳಿಗಾಗಿ ಪರೀಕ್ಷೆ-ಚಿಕಿತ್ಸೆಗಳನ್ನು ಬರೆಯುವ ವೈದ್ಯರಿಗೆ, ಸಾಕ್ಷ್ಯಾಧಾರಿತವಾಗಿ ಚಿಕಿತ್ಸೆಯನ್ನು ಸೂಚಿಸಬಲ್ಲ ಕೃತಕ ಬುದ್ಧಿಮತ್ತೆಯ ಸಾಧನಗಳು ತೀವ್ರ ಸ್ಪರ್ಧೆಯೊಡ್ಡಲಿರುವುದು ನಿಶ್ಚಿತ. ಇಲಾಜು 19 – ವೈಜ್ಞಾನಿಕ ಮಾರ್ಗದ ಬದಲು ಅನ್ಯಾಯದ ಹಾದಿ ಹಿಡಿದ ವೈದ್ಯಕೀಯ ಸಂಸ್ಥೆಗಳು (ಜುಲೈ 25, 2018) ಮಾನಸಿಕ ಸಮಸ್ಯೆಗೆ ಎಲ್ಲೂ ಪರಿಹಾರ ಕಾಣದೆ ದೇಶದ ಅತ್ಯುನ್ನತ ಸಂಸ್ಥೆಯಾದ ಬೆಂಗಳೂರಿನ ನಿಮ್ಹಾನ್ಸ್‌ಗೆ ಹೋದವರನ್ನು ಅಲ್ಲಿನ ಕೆಲ ವೈದ್ಯರು ಯೋಗಾಭ್ಯಾಸದತ್ತ ತಳ್ಳಬಹುದೇ? ತೀವ್ರ ಅಸ್ತಮಾದಿಂದ ನರಳುತ್ತಿರುವ ಮಗುವನ್ನು ಅತಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಶಿಶು ರೋಗ ತಜ್ಞರು ಪ್ರಾಣಾಯಾಮಕ್ಕೆ ದೂಡಬಹುದೇ? ಅತ್ಯಾಧುನಿಕ ತರಬೇತಿಯನ್ನೂ, ಕಾನೂನು ಬದ್ಧವಾದ ನೋಂದಣಿಯನ್ನೂ ಪಡೆದಿರುವ ವೈದ್ಯರು ಇದಾವುದೂ ಇಲ್ಲದ ಸ್ವಘೋಷಿತ ಚಿಕಿತ್ಸಕರಿಗೆ ಮಣೆ ಹಾಕಬಹುದೇ? ಇವು ವೈದ್ಯ ವೃತ್ತಿಯ ಘನತೆಗೆ ಮಾತ್ರವಲ್ಲ, ಆಧುನಿಕ ಚಿಕಿತ್ಸೆಯನ್ನು ಬಯಸಿ ಬಂದ ಜನರಿಗೂ ಮಾಡುವ ದ್ರೋಹವಲ್ಲವೇ? ಪ್ರಜ್ಞಾವಂತರೆಲ್ಲರೂ ಕೇಳಲೇಬೇಕಾದ ಪ್ರಶ್ನೆಗಳಿವು. ಯೋಗವಲ್ಲದ ಯೋಗವನ್ನು ಎಲ್ಲೆಡೆ ಹರಡಲಾಗುತ್ತಿದೆ. ಯೂರೋಪಿನ ದೈಹಿಕ ಕಸರತ್ತುಗಳು – ಜಿಮ್ನಾಸ್ಟಿಕ್ಸ್ – ಯೋಗಾಸನಗಳೆಂದು ನಾಮಾಂತರಗೊಂಡು ಶಾಲೆ-ಕಾಲೇಜು-ವ್ಯಾಯಾಮ ಶಾಲೆಗಳನ್ನು ಹೊಕ್ಕಿವೆ. ವ್ರಾತ್ಯ-ವಿರಕ್ತರ ಸಾಧನೆಯಾಗಿದ್ದ ಪ್ರಾಣಾಯಾಮವು ಉಸಿರಾಟವನ್ನು ಕಲಿಸುವವರ ಸರಕಾಗುತ್ತಿದೆ. ಈ ಧ್ಯಾನ-ವ್ಯಾಯಾಮಗಳ ಜಾಗತಿಕ ವಹಿವಾಟು ವರ್ಷಕ್ಕೆ 8000 ಕೋಟಿ ಡಾಲರ್ (ಐದೂವರೆ ಲಕ್ಷ ಕೋಟಿ ರೂಪಾಯಿ) ದಾಟಿದೆ. ಹಿಂದೆಂದೂ ಚಿಕಿತ್ಸಾ ಪದ್ಧತಿಯೇ ಆಗಿರದಿದ್ದ ಯೋಗಾಭ್ಯಾಸಕ್ಕೆ ಆಧುನಿಕ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಿಭಾಗವು ದೊರೆಯತೊಡಗಿದೆ. ಹಿರಿಯ ವೈದ್ಯರಿಂದ ಉದ್ಘಾಟನೆ, ಉಪನ್ಯಾಸ, ಹೊಸ ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಗಳಿರುತ್ತಿದ್ದ ವೈದ್ಯಕೀಯ ಸಮ್ಮೇಳನಗಳಲ್ಲಿ ಈಗೀಗ ಬಾಬಾ-ಶ್ರೀಶ್ರೀಗಳಿಂದ ಉದ್ಘಾಟನೆ, ಆಶೀರ್ವಚನ, ಪ್ರವಚನ, ಯೋಗ ಪ್ರಾತ್ಯಕ್ಷಿಕೆಗಳು ಸಾಮಾನ್ಯವಾಗುತ್ತಿವೆ. ವೈದ್ಯ ವಿಜ್ಞಾನವನ್ನು ಪಾಲಿಸಬೇಕಾದವರು ವೈಜ್ಞಾನಿಕ ಮನೋವೃತ್ತಿಯಿಂದ ವಿಮುಖರಾಗುತ್ತಿರುವ ಲಕ್ಷಣಗಳಿವು. ಮಾನಸಿಕ ಆರೋಗ್ಯಕ್ಕೂ ಯೋಗಾಭ್ಯಾಸವನ್ನು ಮುಂದೊತ್ತುವ ಪ್ರಯತ್ನಗಳಾಗುತ್ತಲೇ ಇವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜೂನ್ 25ರಂದು ಚಿತ್ರವೊಂದನ್ನು ಪ್ರಕಟಿಸಿ, ಖಿನ್ನತೆಯನ್ನು ಎದುರಿಸಲು ಯೋಗ, ನಡೆದಾಟ, ಹಣ್ಣು ಸೇವನೆ, 8 ಗಂಟೆಗಳ ನಿದ್ದೆ, ಧನಾತ್ಮಕ ಯೋಚನೆಗಳನ್ನು ಮಾಡಬೇಕೆಂದು ಸಲಹೆ ನೀಡಿತು. ಭಾರತೀಯ ವೈದ್ಯಕೀಯ ಸಂಘ (ಐಎಂಎ) ವು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರ ಮಾನಸಿಕ ಆರೋಗ್ಯಕ್ಕೆಂದು ಜುಲೈ 8ರಂದು ಮೂರು ಯೋಗ ಸಂಸ್ಥೆಗಳೊಂದಿಗೆ ಕಾರ್ಯಕ್ರಮವೊಂದನ್ನು ಆಯೋಜಿಸಿತು. ಇವೆರಡನ್ನೂ ಅನೇಕ ತಜ್ಞರು ಉಗ್ರವಾಗಿ ವಿರೋಧಿಸಿದರು. ಭಾರತೀಯ ಮನೋರೋಗ ತಜ್ಞರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೇರಿದಂತೆ ಹಲವಾರು ತಜ್ಞರು ಹಾಗೂ ಖಿನ್ನತೆಯಿಂದ ನರಳುತ್ತಿದ್ದ ಹಲವರು ಸರಕಾರದ ಆ ಪ್ರಕಟಣೆಯನ್ನು ಖಂಡಿಸಿದರು, ಛೇಡಿಸಿದರು; ಖಿನ್ನತೆಯುಳ್ಳವರು ಯಾವುದನ್ನು ಮಾಡಲು ಕಷ್ಟ ಪಡುತ್ತಾರೋ, ಅಂಥವನ್ನೇ ಅವರಿಗೆ ಬೋಧಿಸುವುದು ಮೂರ್ಖತನವೆಂದೂ, ಖಿನ್ನತೆಯು ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತದೆಂದೂ, ಖಿನ್ನತೆಯ ನಿವಾರಣೆಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯು ಅತ್ಯಗತ್ಯವಾಗಿದ್ದು, ಇಂಥ ಬೋಧನೆಗಳಲ್ಲವೆಂದೂ ಸರಕಾರಕ್ಕೆ ಸ್ಪಷ್ಟಪಡಿಸಿದರು. ಐಎಂಎಯು ಯೋಗ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದನ್ನು ಹಲವು ವೈದ್ಯರು ಕಟುವಾಗಿ ವಿರೋಧಿಸಿದರು, ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಔಷಧಗಳೂ, ಮನೋತಜ್ಞರೂ ಬೇಕೇ ಹೊರತು, ಆಧಾರವಿಲ್ಲದ ಯೋಗಾಭ್ಯಾಸವಾಗಲೀ, ಸ್ವಘೋಷಿತ ಯೋಗ ಗುರುಗಳಾಗಲೀ ಅಲ್ಲವೆಂದು ನೆನಪಿಸಿದರು. ಐಎಂಎ ಅಲ್ಲಿಗೇ ತಟಸ್ಥವಾಯಿತು, ಕಾರ್ಯಕ್ರಮವೂ ಹೆಸರಿಗಷ್ಟೇ ನಡೆಯಿತು. ಮಾನಸಿಕ ಆರೋಗ್ಯಕ್ಕಾಗಿ ದೇಶದ ಅತ್ಯುನ್ನತ ಸಂಸ್ಥೆಯಾದ ನಿಮ್ಹಾನ್ಸ್‌ನಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಯೋಗ ಚಿಕಿತ್ಸೆಗೆಂದೇ ಪ್ರತ್ಯೇಕ ಕೇಂದ್ರವನ್ನು ಸ್ಥಾಪಿಸಲಾಗಿರುವುದು ಯೋಗವನ್ನು ಎಲ್ಲೆಡೆ ಹರಡುವ ಯೋಜನೆಯ ಭಾಗವೆಂದೇ ಅನಿಸುತ್ತದೆ. ಎಲ್ಲವನ್ನೂ ಕೂಲಂಕಷವಾಗಿ ಪರೀಕ್ಷಿಸಿ, ಪ್ರಶ್ನಿಸುವ ಮನೋವೃತ್ತಿಯನ್ನು ವಿದ್ಯಾರ್ಥಿಗಳೊಳಕ್ಕೆ ತುಂಬುವ ನಿಮ್ಹಾನ್ಸ್‌ನಲ್ಲಿ ಸಾಕಷ್ಟು ಆಧಾರಗಳಿಲ್ಲದ ಯೋಗಚಿಕಿತ್ಸೆಯನ್ನು ಉತ್ತೇಜಿಸುತ್ತಿರುವುದು ವಿಪರ್ಯಾಸವೇ ಆಗಿದೆ. ನಿಮ್ಹಾನ್ಸ್‌ನ ಯೋಗ ಕೇಂದ್ರವನ್ನು ಬೆಳೆಸುತ್ತಿರುವ ಇಬ್ಬರು ಹಿರಿಯ ಮನೋರೋಗ ತಜ್ಞರು ಮಾನಸಿಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ಅಧ್ಯಾಯವೊಂದನ್ನು ಬರೆದಿದ್ದು, ಒಂದೇ ಒಂದು ಮಾನಸಿಕ ಸಮಸ್ಯೆಗೂ ಯೋಗಾಭ್ಯಾಸದಿಂದ ಸ್ಪಷ್ಟವಾದ ಪ್ರಯೋಜನವಿದೆಯೆಂಬ ಆಧಾರವು ಅದರಲ್ಲೆಲ್ಲೂ ಕಾಣಿಸುವುದಿಲ್ಲ. ಬದಲಿಗೆ, ಈ ಬಗ್ಗೆ ಉತ್ತಮ ಗುಣಮಟ್ಟದ ಅಧ್ಯಯನಗಳ ಅಗತ್ಯವಿದೆ ಮತ್ತು ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಯೋಗವನ್ನು ಸಹ-ಚಿಕಿತ್ಸೆಯಾಗಿ ಬಳಸುವುದಕ್ಕೆ ಸಾಧ್ಯವೇ ಎಂದು ಪರೀಕ್ಷಿಸುವುದಕ್ಕೆ ಅವಕಾಶವಿದೆ ಎಂದಷ್ಟೇ ಅದರಲ್ಲಿ ಹೇಳಲಾಗಿದೆ. ಹಾಗಿರುವಾಗ, ದೃಢವಾದ ಆಧಾರಗಳಿಲ್ಲದ ಯೋಗಚಿಕಿತ್ಸೆಯನ್ನು ನಿಮ್ಹಾನ್ಸ್‌ನಂತಹ ಸಂಸ್ಥೆಯಲ್ಲಿ ನೀಡಹೊರಟಿರುವುದರ ಔಚಿತ್ಯವೇನು? ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ನಿಮ್ಹಾನ್ಸ್ ಸೇರಿದಂತೆ ದೇಶ-ವಿದೇಶಗಳಲ್ಲಾಗಿರುವ ಹಲವಾರು ಅಧ್ಯಯನಗಳ ಕ್ರಮಬದ್ಧತೆ ಮತ್ತು ವಿಶ್ವಾಸಾರ್ಹತೆಗಳನ್ನು ಪ್ರಶ್ನಿಸಲಾಗಿದೆ. ಯಾವ ಸಮಸ್ಯೆಗೆ ಯಾವ ಯೋಗಾಭ್ಯಾಸ, ಯಾವಾಗ, ಎಷ್ಟು, ಯಾರಿಂದ, ಹೇಗೆ ಎಂಬುದು ಸ್ಪಷ್ಟವಾಗಿಲ್ಲದಿರುವಾಗ ಯಾವುದೇ ಮಾನಸಿಕ ಯಾ ದೈಹಿಕ ಕಾಯಿಲೆಗೆ ಯೋಗಾಭ್ಯಾಸವನ್ನು ಸೂಚಿಸುವುದು ಸಾಧ್ಯವಲ್ಲ, ಸಾಧುವೂ ಅಲ್ಲ; ಚಿಕಿತ್ಸೆಯಲ್ಲಿ ಯೋಗಾಭ್ಯಾಸಕ್ಕೆ ಪಾತ್ರವಿರಬೇಕೆಂದು ಒತ್ತಾಯಿಸುವವರು, ಮತ್ತು ಆ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿರುವವರು ಯೋಗಾಭ್ಯಾಸದ ನಿಜವಾದ ಇತಿಹಾಸವನ್ನೂ, ತಿರುಳನ್ನೂ ಸರಿಯಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ, ಮತ್ತು ಯಾವುದೇ ಸಾಮಾಜಿಕ-ರಾಜಕೀಯ ಆಯಾಮಗಳನ್ನು ಯೋಗಾಭ್ಯಾಸದೊಂದಿಗೆ ತಳುಕು ಹಾಕದೇ, ಕೇವಲ ಜನಸಾಮಾನ್ಯರ ಹಿತಾಸಕ್ತಿಗಳನ್ನಷ್ಟೇ ಪರಿಗಣಿಸಿ ಕ್ರಮಬದ್ಧವಾದ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ ಎಂದು ತಜ್ಞರ ಅಭಿಮತವಾಗಿದೆ.[Indian J Psychiatry 2013;55:S409-14; Journal of Primary Care & Community Health 2017;8(1):31–36] ಮಾನಸಿಕ ಆರೋಗ್ಯಕ್ಕಾಗಿ ವಿಶ್ವದೆಲ್ಲೆಡೆ ಕಾರ್ಯಕ್ರಮಗಳಿದ್ದು, ಭಾರತದಲ್ಲೂ ಮಾನಸಿಕ ಆರೋಗ್ಯದಲ್ಲಿ ಪರಿಣತರಾದ ವೈದ್ಯರು ಮತ್ತು ಮನೋಚಿಕಿತ್ಸಜ್ಞರು ಅವಿರತವಾಗಿ ದುಡಿಯುತ್ತಲೇ ಇದ್ದಾರೆ. ಭಾರತದಲ್ಲಿ ಸುಮಾರು 7 ಕೋಟಿ ಜನರಲ್ಲಿ ಮಾನಸಿಕ ಸಮಸ್ಯೆಗಳಿದ್ದು, ಸುಮಾರು 5 ಕೋಟಿ ಜನರಲ್ಲಿ ಖಿನ್ನತೆ ಹಾಗೂ ಆತಂಕಗಳಂತಹ ಸಮಸ್ಯೆಗಳೂ, ಇನ್ನುಳಿದ 2 ಕೋಟಿಯಲ್ಲಿ ಇಚ್ಚಿತ್ತ ವಿಕಲತೆ ಹಾಗೂ ಉನ್ಮಾದ-ಖಿನ್ನತೆಗಳೆರಡೂ ಇರುವ ತೀವ್ರ ಸಮಸ್ಯೆಗಳೂ ಕಂಡು ಬರುತ್ತವೆ. ಇನ್ನೆರಡು ವರ್ಷಗಳಾಗುವಾಗ ಶೇ. 20ರಷ್ಟು ಜನರಲ್ಲಿ ಒಂದಿಲ್ಲೊಂದು ಮಾನಸಿಕ ಸಮಸ್ಯೆಯಿರಬಹುದೆಂದು ಅಂದಾಜಿಸಲಾಗಿದೆ. ಈಗ ವರ್ಷಕ್ಕೆ ಸುಮಾರು 135000 ಆತ್ಮಹತ್ಯೆಗಳಾಗುತ್ತಿದ್ದು, ಗಂಟೆಗೊಬ್ಬ ವಿದ್ಯಾರ್ಥಿಯ ಜೀವವು ಕೊನೆಯಾಗುತ್ತಿದೆ. ಮುಂದುವರಿದ ದೇಶಗಳಲ್ಲಿ ಲಕ್ಷ ಜನರಿಗೆ 15-30 ಮನೋರೋಗ ಚಿಕಿತ್ಸಕರಿದ್ದರೆ, ನಮ್ಮಲ್ಲಿ ಮೂವರಷ್ಟೇ ಇದ್ದಾರೆ; ಅಲ್ಲಿ ಶೇ.70ರಿಂದ 80ಕ್ಕೂ ಹೆಚ್ಚು ಮನೋರೋಗಿಗಳಿಗೆ ತಜ್ಞರಿಂದ ಚಿಕಿತ್ಸೆ ದೊರೆಯುತ್ತಿದ್ದರೆ, ನಮ್ಮಲ್ಲಿ ಶೇ. 10ರಷ್ಟು ಮನೋರೋಗಿಗಳಿಗಷ್ಟೇ ದೊರೆಯುತ್ತಿದೆ. ಅಲ್ಲಿ ಮಾನಸಿಕ ಆರೋಗ್ಯ ರಕ್ಷಣೆಗೆ ಒಟ್ಟು ಆರೋಗ್ಯ ವೆಚ್ಚದ ಶೇ. 6ರಷ್ಟು ಮುಡಿಪಾಗಿದ್ದರೆ, ಇಲ್ಲಿ ಕೇವಲ ಶೇ. 0.06% ಇದೆ. ಜೊತೆಗೆ, ಮಾನಸಿಕ ಕಾಯಿಲೆಗಳ ಬಗ್ಗೆ ಅಜ್ಞಾನವೂ, ಮನೋರೋಗ ತಜ್ಞರಿಂದ ಚಿಕಿತ್ಸೆ ಪಡೆಯುವುದಕ್ಕೆ ಹಿಂಜರಿಕೆಯೂ ನಮ್ಮಲ್ಲಿ ಸಾಮಾನ್ಯವಾಗಿದೆ. ನಮ್ಮ ಜನರ ಮಾನಸಿಕ ಆರೋಗ್ಯದ ರಕ್ಷಣೆಯಾಗಬೇಕಿದ್ದರೆ ಈ ಎಲ್ಲಾ ಕೊರತೆಗಳನ್ನು ನೀಗಿಸಿ, ಗಂಭೀರ ಸ್ವರೂಪದ ಮನೋರೋಗಗಳುಳ್ಳವರಿಗೆ ಹಾಗೂ ಆತ್ಮಹತ್ಯೆಯ ಯೋಚನೆಗಳುಳ್ಳವರಿಗೆ ತಕ್ಷಣವೇ ಮಾನಸಿಕ ಆರೋಗ್ಯ ತಜ್ಞರ ನೆರವು ದೊರೆಯುವಂಥ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಆಧುನಿಕ ಮನೋವಿಜ್ಞಾನದ ಆಧಾರದಲ್ಲೇ ರೂಪಿಸಲಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಗಳನ್ನು ಮತ್ತು ನಮ್ಮ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಪ್ರಾಮಾಣಿಕತೆಯಿಂದ ಕಾರ್ಯಗತಗೊಳಿಸಬೇಕಾಗಿದೆ. ಮನೋವೈದ್ಯರ ಚಿಕಿತ್ಸೆಯಿಂದ ತನ್ನ ಖಿನ್ನತೆಯನ್ನು ನಿವಾರಿಸಿಕೊಂಡ ಖ್ಯಾತ ನಟಿ ದೀಪಿಕಾ ಪಡುಕೋಣೆ, ಮನೋರೋಗಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಪ್ರಚುರಪಡಿಸುವುದಕ್ಕೆ The Live Love Laugh Foundation (ಟಿಎಲ್‌ಎಲ್‌ಎಲ್‌ಎಫ್) ಎಂಬ ಸಂಸ್ಥೆಯನ್ನೇ ಸ್ಥಾಪಿಸಿದ್ದಾರೆ. ಭಾರತೀಯ ಮಾನಸಿಕ ಆರೋಗ್ಯ ತಜ್ಞರ ಸಂಘವು (ಐಪಿಎಸ್) ದೀಪಿಕಾರನ್ನು ತನ್ನ ಗೌರವ ರಾಯಭಾರಿಯಾಗಿಯೂ ನೇಮಿಸಿದೆ. ಐಎಂಎಯು 2016ರಲ್ಲಿ ಟಿಎಲ್‌ಎಲ್‌ಎಲ್‌ಎಫ್ ಹಾಗೂ ಐಪಿಎಸ್ ಸಹಭಾಗಿತ್ವದಲ್ಲಿ ಖಿನ್ನತೆಯೆದುರು ಜೊತೆಗಾರಿಕೆ ಎಂಬ ಹೆಸರಲ್ಲಿ 5000 ವೈದ್ಯರಿಗೆ ಮನೋರೋಗಗಳ ಬಗ್ಗೆ ತರಬೇತಿ ನೀಡುವ ಯೋಜನೆಯನ್ನೂ ಹಾಕಿಕೊಂಡಿದೆ. ಐಎಂಎ, ಐಪಿಎಸ್, ನಿಮ್ಹಾನ್ಸ್‌ಗಳು ಅಂಥ ಯೋಜನೆಯನ್ನು ಕೈಬಿಟ್ಟು, ಯಾವುದೇ ಆಧಾರಗಳಿಲ್ಲದ, ಯಾವುದೇ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಒಂದಕ್ಷರದ ಉಲ್ಲೇಖವೂ ಇಲ್ಲದ, ಯಾವುದೇ ಕಾನೂನಿನ ಮಾನ್ಯತೆಯೂ ಇಲ್ಲದ ಯೋಗಾಭ್ಯಾಸವನ್ನು ಉತ್ತೇಜಿಸುವುದೆಂದರೆ ಎಲ್ಲರಿಗೂ ಅನ್ಯಾಯ ಮಾಡಿದಂತೆಯೇ ಆಗುತ್ತದೆ. ಇಲಾಜು 18 – ಸುದ್ದಿ ಆಗುತ್ತಲೇ ಇರುವ ‘ಆಯುಷ್ಮಾನ್ ಭಾರತ’ದ ಅಸಲಿ ಕತೆ (ಜುಲೈ 12, 2018) ಮಾನ್ಯ ಪ್ರಧಾನ ಮಂತ್ರಿಗಳ ಬಹು ಮಹತ್ವಾಕಾಂಕ್ಷೆಯ ಯೋಜನೆಯೆನ್ನಲಾದ ಆಯುಷ್ಮಾನ್ ಭಾರತವನ್ನು ಆರಂಭ್ಹಿಸಲು ಸಿದ್ಧತೆಗಳಾಗುತ್ತಿವೆ. ವಿಶ್ವದಲ್ಲೇ ಅತಿ ದೊಡ್ಡ ಆರೋಗ್ಯ ಯೋಜನೆ ಎಂದೆಲ್ಲಾ ಹೇಳಿಕೊಳ್ಳಲಾಗಿರುವ ಈ ಯೋಜನೆಯಿಂದ ಯಾರಿಗೆ ಎಷ್ಟು ಆರೋಗ್ಯ ಲಭಿಸಲಿದೆ ಎನ್ನುವುದು ಸ್ಪಷ್ಟವಿಲ್ಲವಾದರೂ, ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿಗಳ ಪ್ರಚಾರದ ಆರೋಗ್ಯಕ್ಕೆ ನೆರವಾಗುವ ಸಾಧ್ಯತೆಗಳಿವೆ. ಆಧುನಿಕ ವೈದ್ಯರನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯೆಂದು ಹೇಳಿಕೊಳ್ಳುವ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಈ ಯೋಜನೆಯನ್ನು ಆರಂಭದಲ್ಲಿ ಸ್ವಾಗತಿಸಿ, ನಂತರ ಸಂಪೂರ್ಣವಾಗಿ ವಿರೋಧಿಸಿ, ಮತ್ತೆ ಬೆಂಬಲಿಸಿ, ನಂತರ ಭಾಗಶಃ ವಿರೋಧಿಸುವ ಮೂಲಕ ಲಾಗ ಹೊಡೆಯುತ್ತಲೇ ಇದೆ. ಭಾರತದ ಆರೋಗ್ಯ ಸೇವಾ ಸಂಸ್ಥೆಗಳ ಸಂಘವು (ಎಎಚ್‌ಪಿಐ) ಕೂಡ ಈ ಯೋಜನೆಗೆ ನಿಗದಿ ಪಡಿಸಲಾಗಿರುವ ದರಗಳು ತೀರಾ ಕಡಿಮೆಯೆಂದು ಪ್ರತಿಭಟಿಸಿ, ಅಲ್ಲಿಗೇ ಬಿಟ್ಟಿದೆ. ಸರಕಾರದ ಯಾವ ಸಾಮ-ದಾನ-ಭೇದ-ದಂಡಾಸ್ತ್ರಗಳು ಬಳಕೆಯಾಗಿವೆಯೋ ಏನೋ? ಆಯುಷ್ಮಾನ್ ಭಾರತವು ಹತ್ತು ವರ್ಷಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ (ಆರ್‌ಎಸ್‌ಬಿವೈ) ದೊಡ್ಡ ಅವತಾರ ಮಾತ್ರ. ಅದನ್ನು ಆರೋಗ್ಯ ಸುರಕ್ಷೆಯ ವಿಮಾ ಯೋಜನೆಯೆಂದು ಹೇಳಲಾಗುತ್ತಿದ್ದರೂ, ಕೆಲವು ನಿರ್ದಿಷ್ಟ ಚಿಕಿತ್ಸೆಗಳಷ್ಟೇ ದೊರೆಯುವುದರಿಂದ ಸಂಪೂರ್ಣ ಆರೋಗ್ಯ ಸುರಕ್ಷೆಯೂ ಇಲ್ಲ, ಆರೋಗ್ಯ ವಿಮೆಯೂ ಆಗುವುದಿಲ್ಲ. ಅತಿ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಆರೋಗ್ಯವನ್ನೊದಗಿಸುವ ಯೋಜನೆಯೆಂದು ಪ್ರಧಾನಿಗಳು ಹೇಳಿದ್ದಾರಾದರೂ, ಹಲವು ವರ್ಷಗಳಿಂದ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಜಾರಿಯಲ್ಲಿರುವ ಇಂತಹಾ ಯೋಜನೆಗಳಿಂದ ಆರೋಗ್ಯಕ್ಕಾಗಿ ಜನರ ಖರ್ಚು ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಆರ್‌ಎಸ್‌ಬಿವೈ ಯಾ ಆಯುಷ್ಮಾನ್ ಭಾರತ ಯೋಜನೆಗಳಂಥವು ಸಮಗ್ರ ಆರೋಗ್ಯ ಸುರಕ್ಷೆಯನ್ನು ಒದಗಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯನುಸಾರ, ಸಮಗ್ರ ಆರೋಗ್ಯ ಸೇವೆಗಳೆಂದರೆ, ಎಲ್ಲಾ ವರ್ಗಗಳ ಜನರಿಗೆ ಆರೋಗ್ಯ ವರ್ಧನೆ, ರೋಗ ನಿಯಂತ್ರಣ, ಚಿಕಿತ್ಸೆ, ಶಮನ, ಪುನಃಶ್ಚೇತನ ಸೇವೆಗಳನ್ನು ಉತ್ತಮ ಗುಣ ಮಟ್ಟದಲ್ಲಿ, ಯಥೋಚಿತವಾಗಿ, ಆರ್ಥಿಕವಾಗಿ ಹೊರೆಯಾಗದಂತೆ ಒದಗಿಸುವುದು. ಶೇ. 80ಕ್ಕೂ ಹೆಚ್ಚು ಜನರಿಗೆ ಅತ್ಯುತ್ತಮವಾದ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿರುವ ಸ್ವೀಡನ್, ಫ್ರಾನ್ಸ್, ಜರ್ಮನಿ, ಅಮೆರಿಕಾ ಮುಂತಾದ ದೇಶಗಳಲ್ಲಿ ಆರೋಗ್ಯ ಸೇವೆಗಳಿಗಾಗಿ ಸರಕಾರಿ ವ್ಯಯವು ರಾಷ್ಟ್ರೀಯ ಉತ್ಪನ್ನದ ಶೇ. 7-10ರಷ್ಟಿದೆ; ಆದರೆ, ಶೇ. 0.5-1ರಷ್ಟು ವ್ಯಯಿಸುತ್ತಿರುವ ಆಫ್ರಿಕಾದ ದೇಶಗಳು ಮತ್ತು ಭಾರತದಲ್ಲಿ ಶೇ. 30-60ರಷ್ಟು ಜನರಿಗಷ್ಟೇ ಸಾರ್ವಜನಿಕ ಆರೋಗ್ಯ ಸೇವೆಗಳು ದೊರೆಯುತ್ತಿವೆ. ಅಂದರೆ, ಸಮಗ್ರ ಆರೋಗ್ಯ ಸೇವೆಗಳನ್ನು ನಿಜಾರ್ಥದಲ್ಲಿ ಒದಗಿಸಬೇಕಾದರೆ ನಮ್ಮ ಸರಕಾರವು ಆರು ಪಟ್ಟು ಹೆಚ್ಚು ಹಣವನ್ನು ವ್ಯಯಿಸಿ, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕಾಗುತ್ತದೆ. ದೇಶದ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಕನಿಷ್ಟ ಸೌಕರ್ಯಗಳನ್ನು ಖಾತರಿ ಪಡಿಸಬೇಕಾದರೆ, ಪ್ರಾಥಮಿಕ ಆರೋಗ್ಯ ಕೇಂದ್ರವೊಂದಕ್ಕೆ ಕನಿಷ್ಟ ರೂ. 20 ಲಕ್ಷದಂತೆ ವರ್ಷಕ್ಕೆ ಹೆಚ್ಚುವರಿಯಾಗಿ ರೂ. 30 ಸಾವಿರ ಕೋಟಿಯಷ್ಟು ಬೇಕಾಗುತ್ತದೆ. ಆದರೆ, ಆಯುಷ್ಮಾನ್ ಭಾರತದ ಭಾಗವಾಗಿ ಒಂದೂವರೆ ಲಕ್ಷ ಆರೋಗ್ಯ ಉಪಕೇಂದ್ರಗಳನ್ನು ಅಭಿವೃದ್ಧಿಪಡಿಸಲು ರೂ. 1200 ಕೋಟಿ (ಉಪಕೇಂದ್ರವೊಂದಕ್ಕೆ ರೂ. 80 ಸಾವಿರ ಮಾತ್ರ) ಒದಗಿಸಲಾಗಿರುವುದು ಸರಕಾರದ ಬದ್ಧತೆಯೆಷ್ಟಿದೆ ಎನ್ನುವುದನ್ನು ತಿಳಿಸುತ್ತದೆ. ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆಗಳನ್ನು ಖರೀದಿಸುವ ಆಯುಷ್ಮಾನ್ ಭಾರತ ಯೋಜನೆಗೆ ಸೇರಿಕೊಳ್ಳಲು ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಒಪ್ಪಿವೆ. ಆರ್‌ಎಸ್‌ಬಿವೈ ಅಡಿಯಲ್ಲಿ ಕುಟುಂಬವೊಂದರ ಚಿಕಿತ್ಸೆಗೆ ವರ್ಷಕ್ಕೆ ರೂ. 30 ಸಾವಿರ ಒದಗಿಸುತ್ತಿದ್ದಲ್ಲಿ, ಹೊಸ ಯೋಜನೆಯಲ್ಲಿ ವರ್ಷಕ್ಕೆ 5 ಲಕ್ಷದಷ್ಟು ಒದಗಿಸಬೇಕಾಗುತ್ತದೆ. ಆರ್‌ಎಸ್‌ಬಿವೈಯಲ್ಲಿ ಫಲಾನುಭವಿ ಕುಟುಂಬವೊಂದಕ್ಕೆ ವರ್ಷಕ್ಕೆ ರೂ. 400ರಂತೆ ಸರಕಾರಗಳು ವಿಮೆ ಕಟ್ಟಬೇಕಿತ್ತು. ಆಯುಷ್ಮಾನ್ ಯೋಜನೆಗೆ ನಿತಿ ಆಯೋಗವು ಅದನ್ನು ರೂ. 1082ರಂತೆ ನಿಗದಿ ಪಡಿಸಿದ್ದರೂ, ವಿಮಾ ಕಂಪೆನಿಗಳ ತಗಾದೆಯಿಂದಾಗಿ ಅದು ಹೆಚ್ಚುವ ಸಾಧ್ಯತೆಗಳಿವೆ. ಆರ್‌ಎಸ್‌ಬಿವೈಗೆ ವಿಮೆ ತುಂಬುವಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪಾಲುಗಳು 75:25 ಇದ್ದರೆ, ಆಯುಷ್ಮಾನ್ ಭಾರತದಲ್ಲಿ ರಾಜ್ಯಗಳ ಪಾಲು ಶೇ. 40ಕ್ಕೆ ಏರಿದೆ. ಹೀಗೆ, ಆಯುಷ್ಮಾನ್ ಭಾರತವು ರಾಜ್ಯ ಸರಕಾರಗಳ ಮೇಲೆ 3-4 ಪಟ್ಟು ಹೆಚ್ಚಿನ ಹೊರೆಯಾಗಲಿರುವುದು ಖಂಡಿತ. ಯಾರದೋ ದುಡ್ಡು, ಇನ್ಯಾರದೋ ಜಾತ್ರೆ! ಆಯುಷ್ಮಾನ್ ಭಾರತದಡಿಯಲ್ಲಿ ಲಭ್ಯವಾಗಲಿರುವ 1354 ಚಿಕಿತ್ಸೆಗಳಲ್ಲಿ ಹೆಚ್ಚಿನವು ಶಸ್ತ್ರಚಿಕಿತ್ಸೆಗಳೇ ಆಗಿದ್ದು, ನಮ್ಮ ದೇಶದಲ್ಲಿ ಆಸ್ಪತ್ರೆ ದಾಖಲಾತಿಗಳಿಗೆ ಕಾರಣವಾಗುತ್ತಿರುವ ಶೇ. 60ಕ್ಕೂ ಹೆಚ್ಚು ಸಮಸ್ಯೆಗಳು ಈ ಯೋಜನೆಯಡಿ ಲಭ್ಯವೇ ಇಲ್ಲ. ಅವುಗಳಲ್ಲೂ, 610 ಚಿಕಿತ್ಸೆಗಳನ್ನು ಪಡೆಯಬೇಕಾದರೆ ವಿಮಾ ಕಂಪೆನಿಯು ಪೂರ್ವಾನುಮತಿ ನೀಡಬೇಕಾಗುತ್ತದೆ. ಕರ್ನಾಟಕದಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಮೊದಲೇ ಘೋಷಿಸಲಾಗಿದ್ದ ಆರೋಗ್ಯ ಕರ್ನಾಟಕ ಯೋಜನೆಯೊಳಗೆ ಸೇರಿಸಲಾಗುವುದರಿಂದ, ಅದರ ನಿಯಮಗಳೂ ಅನ್ವಯವಾಗಲಿವೆ. ಅದರಂತೆ, ಎಲ್ಲಾ ಫಲಾನುಭವಿಗಳು ಮೊದಲು ಸರಕಾರಿ ಆಸ್ಪತ್ರೆಗಳಿಗೇ ಹೋಗಬೇಕು, ಅಲ್ಲಿ ಚಿಕಿತ್ಸೆಯು ಲಭ್ಯವಿರದಿದ್ದ ಸಂದರ್ಭಗಳಲ್ಲಿ, ಅಲ್ಲಿನ ಶಿಫಾರಸಿನ ಮೇಲಷ್ಟೇ ಖಾಸಗಿ ಆಸ್ಪತ್ರೆಗೆ ಹೋಗಬಹುದು. ಎಲ್ಲಾ ಪ್ರಾಥಮಿಕ ಆರೋಗ್ಯ ಸೇವೆಗಳು, ಪ್ರಸೂತಿ ಸೇವೆಗಳು, ಸಾಮಾನ್ಯವಾಗಿ ನಡೆಸುವ 481 ಬಗೆಯ ಶಸ್ತ್ರಚಿಕಿತ್ಸೆಗಳು, ಉನ್ನತ ಮಟ್ಟದ ಪರೀಕ್ಷೆಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲೇ ಪಡೆಯಬೇಕಾಗಿದ್ದು, ಇನ್ನುಳಿದ 1042 ಬಗೆಯ ಚಿಕಿತ್ಸೆಗಳಿಗೆ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಈ ಶಿಫಾರಸುಗಳಿಗೆ ಎಂತೆಂತಹ ಪ್ರಭಾವಗಳು ಬೇಕಾಗಬಹುದೋ ಏನೋ? ಆಯುಷ್ಮಾನ್ ಭಾರತದಡಿಯಲ್ಲಿ ಪಟ್ಟಿ ಮಾಡಲಾಗಿರುವ ಚಿಕಿತ್ಸೆಗಳಿಗೆ ರೂ. 1000ದಿಂದ ರೂ. 1.6 ಲಕ್ಷದವರೆಗೆ ದರವನ್ನು ನಿಗದಿ ಪಡಿಸಲಾಗಿದೆ. ಆರೋಗ್ಯ ಕರ್ನಾಟಕಕ್ಕಾಗಿ ಇವೇ ಚಿಕಿತ್ಸೆಗಳಿಗೆ ನಿಗದಿ ಪಡಿಸಲಾಗಿರುವ ದರಗಳಲ್ಲಿ ಕೆಲವು ಹೆಚ್ಚಿದ್ದರೆ, ಕೆಲವು ಕಡಿಮೆಯಿವೆ! ಈಗ ನಿಗದಿ ಪಡಿಸಿರುವ ದರಗಳು ನಾಲ್ಕೈದು ವರ್ಷಗಳ ಹಿಂದೆ ನಿಗದಿ ಪಡಿಸಿದ್ದ ದರಗಳಿಗಿಂತ 10-15% ಕಡಿಮೆಯಿವೆ! ಇದಕ್ಕೆ ವೈದ್ಯರ ಮತ್ತು ಆಸ್ಪತ್ರೆಗಳ ಸಂಘಟನೆಗಳ ವಿರೋಧವನ್ನು ಮೊದಲು ಕಡೆಗಣಿಸಿದ್ದ ಕೇಂದ್ರ ಸರಕಾರವು, ಇದೀಗ ದರಗಳನ್ನು ಪರಿಷ್ಕರಿಸುವ ಬಗ್ಗೆ ಸಮಿತಿಯೊಂದನ್ನು ರಚಿಸುವುದಕ್ಕೆ ಒಪ್ಪಿದೆ, ಆದರೆ ಯೋಜನೆಯನ್ನು ಅದಕ್ಕೂ ಮೊದಲೇ ಆರಂಭಿಸುವುದಾಗಿಯೂ ಹೇಳಿದೆ. ಯಾರು ಯಾರನ್ನು ಎಷ್ಟು ನಂಬಲಿದ್ದಾರೆನ್ನುವುದು ಗೊತ್ತಾಗುತ್ತಿಲ್ಲ! ಈಗಿರುವ ದರ ಪಟ್ಟಿಯಂತೆ, ಸಣ್ಣ ಹಾಗೂ ಮಧ್ಯಮ ಗಾತ್ರದ ಆಸ್ಪತ್ರೆಗಳಲ್ಲಿ ನಡೆಸಲಾಗುವ ಚಿಕಿತ್ಸೆಗಳಿಗೆ ಅತ್ಯಲ್ಪ ದರಗಳನ್ನು ನಿಗದಿ ಪಡಿಸಲಾಗಿದ್ದು, ಚಿಕಿತ್ಸೆಯ ಖರ್ಚಿನ ಶೇ. 10-30ರಷ್ಟನ್ನು ಮಾತ್ರವೇ ಅವು ಭರಿಸಲಿರುವುದರಿಂದ ಆ ಆಸ್ಪತ್ರೆಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ, ಈಗಾಗಲೇ ಹಲವೆಡೆ ಆಗಿರುವಂತೆ, ಬಾಗಿಲು ಹಾಕಿಕೊಳ್ಳುವ ಸ್ಥಿತಿಯುಂಟಾಗಲಿದೆ. ಆದರೆ ಕಾರ್ಪರೇಟ್ ಮತ್ತು ದೊಡ್ಡ ಆಸ್ಪತ್ರೆಗಳಲ್ಲಿ ನೀಡಲಾಗುವ ಉನ್ನತ ಚಿಕಿತ್ಸೆಗಳಿಗೆ ಸಾಕಷ್ಟು ಉತ್ತಮ ದರಗಳನ್ನೇ ನಿಗದಿ ಪಡಿಸಲಾಗಿರುವುದರಿಂದ ಅವು ತಮ್ಮ ಖರ್ಚಿನ ಶೇ. 60-100ರಷ್ಟನ್ನು ಗಳಿಸಿಕೊಳ್ಳಲಿವೆ, ಇನ್ನಷ್ಟು ಬೆಳೆದು, ಸಣ್ಣ ಆಸ್ಪತ್ರೆಗಳನ್ನು ಕಬಳಿಸಲಿವೆ. ಸಣ್ಣ ಚಿಕಿತ್ಸೆ ನೀಡಿ ದೊಡ್ಡ ಚಿಕಿತ್ಸೆಗಳ ಹಣ ಪಡೆಯುವುದು, ಹೆಚ್ಚುವರಿ ಸೌಕರ್ಯಗಳನ್ನು ಒದಗಿಸಿ ಹೆಚ್ಚು ಹಣ ಪಡೆಯುವುದು ಇತ್ಯಾದಿ ಮೋಸಗಳಿಗೆಲ್ಲ ಸರಕಾರವೇ ಅವಕಾಶ ಕೊಟ್ಟಂತೆಯೂ ಆಗಬಹುದು. ಆಯುಷ್ಮಾನ್ ಯೋಜನೆಗೆ ಸೇರಿಕೊಳ್ಳುವುದಕ್ಕೆ ಯಾವುದೇ ಬಗೆಯ ಮಾನ್ಯತೆಯಿದ್ದರೆ ಸಾಕೆಂದು ಕೇಂದ್ರವು ಒಪ್ಪಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಈ ಯೋಜನೆಗೆ ಸೇರಬಯಸುವ ಎಲ್ಲಾ ಆಸ್ಪತ್ರೆಗಳಿಗೆ ಕಾರ್ಪರೇಟ್ ಪ್ರಾಯೋಜಿತ ಎನ್‌ಎಬಿಎಚ್ ಮಾನ್ಯತೆಯಿರಬೇಕೆಂದು ಕಡ್ಡಾಯಗೊಳಿಸಲಾಗಿದೆ. ಈಗ ರಾಜ್ಯದಲ್ಲಿ ಕೇವಲ 35 ಆಸ್ಪತ್ರೆಗಳಷ್ಟೇ ಈ ಮಾನ್ಯತೆಯನ್ನು ಪಡೆದಿದ್ದು, ಇನ್ನುಳಿದವು ಅದಕ್ಕಾಗಿ ಲಕ್ಷಗಟ್ಟಲೆ ವ್ಯಯಿಸಬೇಕಾಗುತ್ತದೆ. ಸಣ್ಣ ಆಸ್ಪತ್ರೆಗಳು ಅಷ್ಟು ವ್ಯಯಿಸಿದ ಬಳಿಕ ಖರ್ಚು ಕೂಡ ದಕ್ಕದ ಯೋಜನೆಗೆ ಸೇರಿಕೊಂಡರೆ ಗತಿಯೇನಾದೀತು? ಹಣಕಾಸು, ಉದ್ದಿಮೆ, ಶಿಕ್ಷಣ, ಆಡಳಿತ, ನ್ಯಾಯಾಂಗ, ಸೌಹಾರ್ದತೆ ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿ ಆನಂದ ಪಡುತ್ತಿರುವ ಕೇಂದ್ರ ಸರಕಾರಕ್ಕೆ ಆರೋಗ್ಯ ಸೇವೆಗಳನ್ನು ಛಿದ್ರಗೊಳಿಸಿದ ಆನಂದವು ಸದ್ಯದಲ್ಲೇ ಪ್ರಾಪ್ತಿಯಾದೀತು. ಇಲಾಜು 17 – ಖಾಸಗಿ ವೈದ್ಯಕೀಯ ಕಾಲೇಜುಗಳ ಅಟಾಟೋಪಕ್ಕೆ ಚಿಕಿತ್ಸೆ ನೀಡುವಲ್ಲಿ ವಿಫಲವಾದ ನೀಟ್ (ಜೂನ್ 28, 2018) ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ – ನೀಟ್ – ಫಲಿತಾಂಶಗಳ ಘೋಷಣೆಯಾಗಿದೆ, ವೈದ್ಯರಾಗುವ ಕನಸು ಹೊತ್ತು ಕಷ್ಟಪಟ್ಟ ಅನೇಕರು ಅಂಕಗಳಿಲ್ಲದೆ ನಿರಾಶರಾಗಿದ್ದಾರೆ, ಅಷ್ಟೇನೂ ಕಷ್ಟ ಪಡದ ಹಲವರು ಅಂಕಗಳಿಲ್ಲದಿದ್ದರೂ ಸೀಟು ಸಿಗುವ ಹುರುಪಿನಲ್ಲಿದ್ದಾರೆ. ಕಳೆದ ವರ್ಷ ತಮಿಳುನಾಡಿನ ಹಳ್ಳಿಯೊಂದರ ಅನಿತಾ ಎಂಬ ದಲಿತ ಹುಡುಗಿಯು ಪಿಯುಸಿಯಲ್ಲಿ 1200ಕ್ಕೆ 1176 ಅಂಕಗಳನ್ನು ಪಡೆದರೂ, ನೀಟ್‌ನಲ್ಲಿ 720ಕ್ಕೆ 86 ಮಾತ್ರ ಗಳಿಸಿ, ಸರ್ವೋಚ್ಚ ನ್ಯಾಯಾಲಯವೂ ನೆರವಾಗದೆ, ಸಾವಿಗೆ ಕೊರಳೊಡ್ಡಿದ್ದಳು; ಈ ವರ್ಷ ತಮಿಳುನಾಡು, ಆಂಧ್ರ, ದಿಲ್ಲಿಗಳಲ್ಲಿ ಇನ್ನಷ್ಟು ಮಕ್ಕಳು ಜೀವ ತೊರೆದಿದ್ದಾರೆ. ಜೀವ ಉಳಿಸುವ ವೈದ್ಯರಾಗಬೇಕೆಂದು ಆಶಿಸಿದ್ದವರು ನಿರಾಶೆಯಿಂದ ತಮ್ಮದೇ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಷ್ಟೇ ವೈದ್ಯರಾಗಬೇಕು ಎಂಬ ಸದುದ್ದೇಶದಿಂದ ಆರಂಭಗೊಂಡ ನೀಟ್‌ ಪರೀಕ್ಷೆಯು ಅದಕ್ಕೆ ತದ್ವಿರುದ್ದವಾದುದನ್ನೇ ಸಾಧಿಸುತ್ತಿದೆ. ಬಗೆಬಗೆಯ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ಯಮದ ವಾರ್ಷಿಕ ವಹಿವಾಟು ನಾಲ್ಕೂವರೆ ಲಕ್ಷ ಕೋಟಿಗೂ ಹೆಚ್ಚಿದ್ದು, ಸಾಮಾನ್ಯ ಶಿಕ್ಷಣವು ಗೌಣವಾಗುತ್ತಾ ಸಾಗಿದೆ. ಈ ಉದ್ಯಮದ ರಾಜಧಾನಿಯೆನಿಸಿರುವ ರಾಜಸ್ಥಾನದ ಕೋಟಾ ಎಂಬ ಊರೊಂದರಲ್ಲೇ 150ಕ್ಕೂ ಹೆಚ್ಚು ತರಬೇತಿ ಸಂಸ್ಥೆಗಳಲ್ಲಿ ವರ್ಷಕ್ಕೆ ಸುಮಾರು 120000 ವಿದ್ಯಾರ್ಥಿಗಳು 1500 ಕೋಟಿಯಷ್ಟು ವ್ಯಯಿಸುತ್ತಿದ್ದಾರೆ. ಈ ವರ್ಷದ ನೀಟ್‌ನ ಮೊದಲ ಹತ್ತು ಶ್ರೇಣಿಗಳಲ್ಲಿ 6, ಹಾಗೂ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ಪ್ರವೇಶ ಪರೀಕ್ಷೆಯ ಮೊದಲ ಹತ್ತು ಶ್ರೇಣಿಗಳಲ್ಲಿ 9 ಕೋಟಾದ ಕಾರ್ಖಾನೆಗಳಲ್ಲಿ ತರಬೇತಾದವರ ಪಾಲಾಗಿವೆ. ಬಡತನದಲ್ಲಿರುವ, ಗ್ರಾಮೀಣ ಭಾಗಗಳಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಎಷ್ಟೇ ಕಷ್ಟಪಟ್ಟು, ನಿದ್ದೆಗೆಟ್ಟು ಓದಿದರೂ ಇಂತಹಾ ತರಬೇತಿಯನ್ನು ಪಡೆಯಲಾಗದಿದ್ದರೆ ಒಳ್ಳೆಯ ಶ್ರೇಣಿಗಳಿಂದಲೂ, ವೈದ್ಯಕೀಯ ಪ್ರವೇಶದಿಂದಲೂ ವಂಚಿತರಾಗುತ್ತಾರೆ. ಆದರೆ ನಗರಗಳಲ್ಲಿರುವವರು, ದುಡ್ಡಿದ್ದವರು ಇಂತಹ ತರಬೇತಿಗೆಂದೇ ಲಕ್ಷಗಟ್ಟಲೆ ಸುರಿಯುತ್ತಾರೆ, ಅದರಿಂದಲೂ ಒಳ್ಳೆಯ ಶ್ರೇಣಿ ಪ್ರಾಪ್ತವಾಗದಿದ್ದರೆ ಇನ್ನಷ್ಟು ಲಕ್ಷಗಳನ್ನು ಚೆಲ್ಲಿ ಪ್ರವೇಶವನ್ನಂತೂ ಗಿಟ್ಟಿಸಿಕೊಳ್ಳುತ್ತಾರೆ. ಎಂಬತ್ತರ ದಶಕದವರೆಗೆ ಪಿಯುಸಿ ಅಂಕಗಳ ಆಧಾರದಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿಯಿತ್ತು, ಲಂಚ ಕೊಟ್ಟು ಅಂಕ-ಸೀಟು ಪಡೆಯುವ ಹಾವಳಿಯು ವಿಪರೀತ ಮಟ್ಟಕ್ಕೆ ತಲುಪಿತ್ತು. ಅದರ ವಿರುದ್ಧ ಅಂದಿನ ವಿದ್ಯಾರ್ಥಿಗಳ ಹೋರಾಟದಿಂದಾಗಿ ಪ್ರವೇಶ ಪರೀಕ್ಷೆಗಳು ಆರಂಭಗೊಂಡಿದ್ದವು. ಅವುಗಳಿಂದ ತಮ್ಮಿಷ್ಟದವರಿಗೆ ಸೀಟು ಕೊಡಲಾಗದೆ ತೊಂದರೆಗೀಡಾದ ಖಾಸಗಿ ಕಾಲೇಜುಗಳು ತಮ್ಮದೇ ಆದ ಪರೀಕ್ಷೆಗಳನ್ನು ಆರಂಭಿಸಿದ್ದವು. ಅವನ್ನು ತಡೆಯುವುದಕ್ಕಾಗಿ ಇಡೀ ದೇಶಕ್ಕೆ ಒಂದೇ ಪರೀಕ್ಷೆಯಾಗಿ ನೀಟ್ ಆರಂಭಿಸಲಾಗಿತ್ತು. ಆದರೆ ಎರಡೇ ವರ್ಷಗಳಲ್ಲಿ ಅದನ್ನು ತಮಗೆ ಬೇಕಾದಂತೆ ಬಗ್ಗಿಸಿಕೊಳ್ಳುವಲ್ಲಿ ಖಾಸಗಿ ಕಾಲೇಜುಗಳು ಸಂಪೂರ್ಣವಾಗಿ ಯಶಸ್ವಿಯಾಗಿರುವುದು ಎದ್ದು ತೋರುತ್ತಿದೆ. ಜೊತೆಗೆ, ಪರೀಕ್ಷೆ ಬರೆಯುವುದಕ್ಕೆ ಮಾರು ವ್ಯಕ್ತಿಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ, ಗಣಕ ವ್ಯವಸ್ಥೆಯಲ್ಲಿ ಅಕ್ರಮಗಳು, ಪ್ರಶ್ನೆ ಪತ್ರಿಕೆಗಳಲ್ಲಿ ಸಮಸ್ಯೆಗಳು, ದೇಶೀಯ ಭಾಷೆಗಳಲ್ಲಿ ಉತ್ತರಿಸುವ ಕಷ್ಟಗಳು ಎಲ್ಲವೂ ಕೂಡ ವರದಿಯಾಗಿವೆ. ಪ್ರವೇಶ ಪರೀಕ್ಷೆಯನ್ನೇ ರದ್ದು ಮಾಡಿ, ಮೊದಲಿನಂತೆ ಅಂಕಗಳ ಆಧಾರದಲ್ಲೇ ಪ್ರವೇಶ ನೀಡತೊಡಗಿದ್ದ ತಮಿಳುನಾಡಿನಲ್ಲಂತೂ ನೀಟ್ ಕಡ್ಡಾಯಗೊಂಡದ್ದರಿಂದ ವಿದ್ಯಾರ್ಥಿಗಳು ಬಹಳಷ್ಟು ತೊಂದರೆಗೊಳಗಾಗಿದ್ದಾರೆ. ಈಗ ದೇಶದಲ್ಲಿ 492 ವೈದ್ಯಕೀಯ ಕಾಲೇಜುಗಳಿದ್ದು, ಅವುಗಳಲ್ಲಿ 253 ಕಾಲೇಜುಗಳು ಖಾಸಗಿ ರಂಗದಲ್ಲಿವೆ. ನೀಟ್ ನಿಯಮಗಳನುಸಾರ, ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಎಲ್ಲ 63000 ಸೀಟುಗಳನ್ನು ನೀಟ್ ಶ್ರೇಣಿಗಳಿಗೆ ಅನುಗುಣವಾಗಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಪ್ರತಿಭಾವಂತರಿಗಷ್ಟೇ ಹಂಚಬೇಕಾಗುತ್ತದೆ. ಖಾಸಗಿ ಸೀಟುಗಳಲ್ಲಿ ಅನಿವಾಸಿ ವಿದ್ಯಾರ್ಥಿಗಳಿಗೆ ಶೇ.15 ಸೀಟುಗಳನ್ನು ಕೊಟ್ಟು, ಮಿಕ್ಕುಳಿಯುವ 85% ಸೀಟುಗಳಲ್ಲಿ ಅರ್ಧಾಂಶವನ್ನು ಸರಕಾರಕ್ಕೆ ಒಪ್ಪಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆಜ್ಞೆಗಳೂ ಬಂದಿವೆ, ಕೆಲವು ರಾಜ್ಯಗಳು ಅವನ್ನು ಪಾಲಿಸುತ್ತಲೂ ಇವೆ. ಆದರೆ ಹಲವು ಖಾಸಗಿ ಕಾಲೇಜುಗಳು ತಮ್ಮ ಸೀಟುಗಳನ್ನು ನೀಡುವುದಕ್ಕೆ ತಮ್ಮವೇ ನಿಯಮಗಳನ್ನು ಮಾಡಿಕೊಂಡಂತಿದೆ, ಕೆಲವು ಕಾಲೇಜುಗಳಂತೂ ಈ ವರ್ಷ ಒಂದೇ ಒಂದು ಸೀಟನ್ನೂ ಸರಕಾರಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಈಗಾಗಲೇ ಹೇಳಿಯಾಗಿದೆ. ಹಾಗೆಯೇ, ವೈದ್ಯಕೀಯ ಕಾಲೇಜುಗಳ ಶುಲ್ಕವು ಅದಕ್ಕಾಗಿ ರಚಿಸಲಾದ ಸಮಿತಿಗಳ ನಿರ್ಧಾರಗಳಿಗೆ ಬದ್ಧವಾಗಿರಬೇಕೆಂಬ ನಿಯಮವಿದ್ದರೂ, ಕಾಲೇಜುಗಳು ತಮ್ಮಿಷ್ಟದಂತೆ ಶುಲ್ಕವನ್ನು ನಿಗದಿಪಡಿಸುವುದು ಸಾಮಾನ್ಯವಾಗಿಬಿಟ್ಟಿದೆ; ಈ ವರ್ಷ ಎಂಬಿಬಿಎಸ್ ವ್ಯಾಸಂಗಕ್ಕೆ ವಾರ್ಷಿಕ 6 ಲಕ್ಷದಿಂದ 30 ಲಕ್ಷದವರೆಗೂ (ಪೂರ್ಣ ವ್ಯಾಸಂಗಕ್ಕೆ 30ಲಕ್ಷದಿಂದ ಒಂದೂವರೆ ಕೋಟಿ) ಶುಲ್ಕವನ್ನು ನಿಗದಿಪಡಿಸಲಾಗಿದೆ! ಪರಿಗಣಿತ ವಿಶ್ವವಿದ್ಯಾಲಯಗಳೆಂದು ಕರೆದುಕೊಳ್ಳುವ ಖಾಸಗಿ ಕಾಲೇಜುಗಳಂತೂ ಯಾವ ನಿಯಂತ್ರಣಕ್ಕೊಳಪಟ್ಟಿವೆ ಎಂಬುದೇ ತಿಳಿಯದಷ್ಟು ಬೆಳೆದಿವೆ. ಹೀಗೆ ವಿಪರೀತವಾದ ಶುಲ್ಕ ಹಾಗೂ ಭಿನ್ನ ಮಾನದಂಡಗಳ ಮೂಲಕ, ನೀಟ್‌ನಲ್ಲಿ ಅತಿ ನಿಕೃಷ್ಟ ಶ್ರೇಣಿಯಿರುವ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಶುಲ್ಕಕ್ಕೆ ಸೀಟು ಕೊಡುವ ವ್ಯವಸ್ಥೆಯಾಗಿದೆ. ಕಳೆದ ವರ್ಷದ ನೀಟ್ ಆಧಾರಿತ ಸೀಟು ಹಂಚಿಕೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ರೆಮಾ ನಾಗರಾಜನ್ ಅವರು ವರದಿ ಮಾಡಿರುವಂತೆ, ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸರಾಸರಿ ನೀಟ್‌ ಅಂಕವು 720ಕ್ಕೆ 448 ಇದ್ದರೆ, ಖಾಸಗಿ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳ ಸರಾಸರಿ ಅಂಕವು 306 (ಶೇ. 20ರಷ್ಟು ಕಡಿಮೆ) ಇತ್ತು, ಅನಿವಾಸಿ ಕೋಟಾದಲ್ಲಿ ಸೇರಿದವರ ಅಂಕವು 221 ಮಾತ್ರವೇ ಇತ್ತು! ಖಾಸಗಿ ಪ್ರವೇಶವನ್ನು ಪಡೆದವರ 306 ಅಂಕಗಳಿಗೆ ಹೋಲಿಸಿದರೆ, ಸರಕಾರಿ ಕಾಲೇಜುಗಳಲ್ಲಿ ಮತ್ತು ಖಾಸಗಿ ಕಾಲೇಜುಗಳ ಸರಕಾರಿ ಸೀಟುಗಳಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಸರಾಸರಿ ಅಂಕವು 367 ಆಗಿತ್ತು. ಅಂದರೆ, ಸರಕಾರಿ ನಿಯಂತ್ರಣದ ಕಡಿಮೆ ಶುಲ್ಕದ ಸೀಟುಗಳಿಗೆ ಹೆಚ್ಚು ಅಂಕಗಳಿರುವ ಪ್ರತಿಭಾವಂತರೇ ಸೇರುತ್ತಿದ್ದು, ವಿಪರೀತ ಶುಲ್ಕದ ಖಾಸಗಿ ಸೀಟುಗಳಿಗೆ ಅತಿ ಕಡಿಮೆ ಅಂಕಗಳಿರುವವರೇ ಸೇರುತ್ತಿದ್ದಾರೆ, ಮತ್ತು ಹಾಗೆ ಸೇರುತ್ತಿರುವವರು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಷ್ಟೇ ಅಲ್ಲ, ಮೀಸಲಾತಿಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗಿಂತಲೂ ಬಹಳಷ್ಟು ಕಡಿಮೆ ಅಂಕಗಳನ್ನು ಪಡೆದವರಾಗಿರುತ್ತಾರೆ. ಈಗ ನೀಟ್ ಆಧಾರಿತ ಪ್ರವೇಶಾತಿಗೆ ಅರ್ಹತೆಯನ್ನು ಶೇ. 50 ಅಂಕಗಳ ಬದಲಿಗೆ ಉನ್ನತ ಶ್ರೇಯಾಂಕಗಳಿರುವ ಶೇ 50 ವಿದ್ಯಾರ್ಥಿಗಳು ಎಂದು ಮಾಡಲಾಗಿದ್ದು, ಈ ವರ್ಷ ಮೀಸಲಾತಿಯಿಲ್ಲದ ವರ್ಗದಲ್ಲಿ ಕೇವಲ 119 ಅಂಕಗಳನ್ನು ಪಡೆದವರೂ ಪ್ರವೇಶ ಪಡೆಯುವಂತೆ ಮಾಡಲಾಗಿದೆ. ಇದರಿಂದ ಎಲ್ಲ ವರ್ಗಗಳ ಪ್ರತಿಭಾವಂತರಿಗೆ ಅನ್ಯಾಯವಾಗುವುದಷ್ಟೇ ಅಲ್ಲದೆ, ವೈದ್ಯಕೀಯ ಶಿಕ್ಷಣದ ಹಾಗೂ ಮುಂಬರುವ ವೈದ್ಯರ ಗುಣಮಟ್ಟಗಳೂ ಕಳಪೆಯಾಗುತ್ತವೆ. ವೈದ್ಯಕೀಯ ಶಿಕ್ಷಣದ ಬಗೆಗಿನ ಸರಕಾರಿ ನೀತಿಗಳು ಅಪಾರದರ್ಶಕವಾಗಿವೆ. ವೈದ್ಯಕೀಯ ಶಿಕ್ಷಣವು ಅತಿ ದುಬಾರಿಯೆಂದು ಹೇಳಿಕೊಳ್ಳುವ ಸರಕಾರವು ಪ್ರತೀ ವರ್ಷ ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಲೇ ಇದೆ. ಅತಿಯಾದ ನಿಯಂತ್ರಣಗಳಿದ್ದರೆ, ಹೆಚ್ಚಿನ ಶುಲ್ಕವನ್ನು ಸಂಗ್ರಹಿಸಲು ಬಿಡದಿದ್ದರೆ ತಾವು ಮುಚ್ಚಿ ಹೋಗಬೇಕಾದೀತೆಂದು ವಾದಿಸುವ ಖಾಸಗಿ ಸಂಸ್ಥೆಗಳು ಇನ್ನಷ್ಟು ಹೊಸ ಕಾಲೇಜುಗಳನ್ನು ತೆರೆಯುತ್ತಲೇ ಇವೆ. ಮಾತ್ರವಲ್ಲ, ಕಳೆದೆರಡು ದಶಕಗಳಲ್ಲಿ ಪ್ರತಿ ವರ್ಷವೂ ದೇಶದ ವಿವಿಧ ನ್ಯಾಯಾಲಯಗಳಲ್ಲಿ ವೈದ್ಯಕೀಯ ಪ್ರವೇಶಾತಿಗೆ ಸಂಬಂಧಿಸಿದ ನೂರಾರು ಮೊಕದ್ದಮೆಗಳಲ್ಲಿ ಅತಿ ದುಬಾರಿ ನ್ಯಾಯವಾದಿಗಳಿಗೆ ಕೋಟಿಗಟ್ಟಲೆ ಸುರಿಯುತ್ತಲೂ ಇವೆ. ಇದೀಗ ಕೇಂದ್ರ ಸರಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯ ಮೂಲಕ ಲಾಭಕೋರ ಸಂಸ್ಥೆಗಳಿಗೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಅವಕಾಶವನ್ನು ನೀಡಹೊರಟಿದೆ. ದುಡಿಯುವ ಜನರ ಪ್ರತಿಭಾವಂತ ಮಕ್ಕಳನ್ನು ವೈದ್ಯರಾಗದಂತೆ ವಂಚಿಸಿ, ಕನಿಷ್ಠ ಅಂಕ ಗಳಿಸಿದವರಿಂದ ಗರಿಷ್ಠ ಹಣ ಪಡೆದು ವೈದ್ಯರನ್ನಾಗಿಸುವ ಈ ದುಷ್ಟ ವ್ಯವಸ್ಥೆಯನ್ನು ವಿದ್ಯಾರ್ಥಿಗಳಾಗಲೀ, ಹೆತ್ತವರಾಗಲೀ, ವೈದ್ಯರಾಗಲೀ, ಅವರ ಸಂಘಟನೆಗಳಾಗಲೀ ಪ್ರಶ್ನಿಸುತ್ತಿಲ್ಲ, ವಿರೋಧಿಸುತ್ತಲೂ ಇಲ್ಲ ಎಂದ ಮೇಲೆ ಮುಂದಿನ ದಿನಗಳಲ್ಲಿ ದೇಶದ ಆರೋಗ್ಯ ಸೇವೆಗಳು ಗಂಭೀರವಾಗಿ ಹದಗೆಡುವುದು ಖಂಡಿತ. ಇಲಾಜು 16 – ಸರಕಾರ ಜಪಿಸುತ್ತಿರೋ ಜೆನೆರಿಕ್ ಔಷಧದ ಬಗ್ಗೆ ಬೆಳಕಿಗೆ ಬಾರದ ಅಂಶಗಳಿವು (ಜೂನ್ 14, 2018) ವೈದ್ಯಕೀಯ ವೆಚ್ಚಗಳಲ್ಲಿ ಶೇ. 70ಕ್ಕೆ ಔಷಧಗಳೇ ಕಾರಣವಾಗಿರುವುದರಿಂದ, ಅವನ್ನು ಅಗ್ಗವಾಗಿ ಒದಗಿಸುವುದು ಜನೌಷಧಿ ಯೋಜನೆಯ ಉದ್ದೇಶವೆಂದು ಹೇಳಲಾಗುತ್ತಿದೆ. ಅದಕ್ಕೀಗ ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ’ (ಪಿಎಂಭಾಜಪ) ಎಂಬ ಹೊಸ ಹೆಸರಿಟ್ಟು, ಭಾಜಪವನ್ನು ಅದರೊಳಕ್ಕೆ ತುರುಕಿಸಲಾಗಿದೆ. ಮಾನ್ಯ ಪ್ರಧಾನಿಯವರು ಈ ಯೋಜನೆಗೆ ಪ್ರಚಾರ ನೀಡುವ ಭರದಲ್ಲಿ ದೇಶದ ವೈದ್ಯರ ವಿದೇಶ ಭೇಟಿಗಳನ್ನೂ, ಕೈಬರಹದ ಶೈಲಿಯನ್ನೂ ಹಳಿದಿದ್ದಾರೆ; ಅವನ್ನು ತಡೆಯುವುದಕ್ಕಾಗಿಯೇ ಜನೌಷಧಿ ಯೋಜನೆಯನ್ನು ಆರಂಭಿಸಿದ್ದಾಗಿಯೂ, ವೈದ್ಯರೆಲ್ಲರೂ ಔಷಧಗಳ ಮೂಲ (ಜೆನೆರಿಕ್) ಹೆಸರುಗಳನ್ನು ಬರೆಯುವುದನ್ನು ಕಡ್ಡಾಯಗೊಳಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಆದರೆ ಜನೌಷಧಿ ಯೋಜನೆಯನ್ನು ಮೋದಿ ಸರಕಾರವಾಗಲೀ, ಭಾಜಪವಾಗಲೀ ಆರಂಭಿಸಿದ್ದಲ್ಲ. ಜನೌಷಧಿ ಯೋಜನೆ ಮತ್ತು ಅದನ್ನು ನಿರ್ವಹಿಸುವ ಭಾರತೀಯ ಸಾರ್ವಜನಿಕ ಔಷಧ ಸಂಸ್ಥೆಗಳ ಬ್ಯೂರೋ (ಬಿಪಿಪಿಐ) 2008ರಲ್ಲೇ ಆರಂಭಗೊಂಡವು. ಅದರೊಂದಿಗೆ, ನೆಹರೂ ಆಡಳಿತದಲ್ಲಿ ಸ್ಥಾಪನೆಗೊಂಡು ನವರತ್ನ ಕಂಪೆನಿಗಳಾಗಿ ಬೆಳೆದಿದ್ದ ಸಾರ್ವಜನಿಕ ಔಷಧ ಸಂಸ್ಥೆಗಳು ಖಾಸಗಿ ಕಂಪೆನಿಗಳ ಔಷಧಗಳನ್ನು ಜನೌಷಧಿ ಕೇಂದ್ರಗಳ ಮೂಲಕ ಮಾರುವ ದಲ್ಲಾಳಿಗಳಾದವು. ವೈದ್ಯರೆಲ್ಲರೂ ‘ಜೆನೆರಿಕ್’ ಔಷಧಗಳನ್ನು ಬರೆದೊಡನೆ ಔಷಧಗಳ ಮೇಲಿನ ಖರ್ಚು ಕಡಿಮೆಯಾಗಲಿದೆಯೇ? ವಾಸ್ತವದಲ್ಲಿ, ‘ಜೆನೆರಿಕ್’ ಔಷಧಗಳೆಂದರೇನು ಎನ್ನುವ ಬಗ್ಗೆ ಅವನ್ನು ಬರೆಯಲು ಹೇಳುವವರಿಗೂ (ಭಾರತೀಯ ವೈದ್ಯಕೀಯ ಪರಿಷತ್ತು ಕೂಡ ಸೇರಿ), ಬರೆಯುವವರಿಗೂ, ಮಾರುವವರಿಗೂ, ಸೇವಿಸುವವರಿಗೂ ಸ್ಪಷ್ಟವಾದ ಅರಿವಿಲ್ಲ. ಆಧುನಿಕ ಔಷಧಗಳ ರಾಸಾಯನಿಕ ಗುಣಗಳಿಗೆ ಅನುಗುಣವಾಗಿ, ಮೂಲದಲ್ಲೇ, ಕೊಡಲಾಗಿರುವ ಹೆಸರುಗಳನ್ನು ಜೆನೆರಿಕ್ ಹೆಸರುಗಳು ಎನ್ನಲಾಗುತ್ತದೆ. ಅಮೆರಿಕಾದ ರಾಷ್ಟ್ರೀಯ ಔಷಧ ನಿಯಂತ್ರಣ ಸಂಸ್ಥೆ (ಎಫ್‌ಡಿಎ)ಯ ವ್ಯಾಖ್ಯೆಯಂತೆ, ಯಾವುದೇ ಔಷಧವನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯು ಅದರ ಮೇಲಿನ ಸ್ವಾಮ್ಯತೆಯನ್ನು ಕಳೆದುಕೊಂಡ ಬಳಿಕ ಅದೇ ಔಷಧವನ್ನು ಇನ್ನಿತರ ಸಂಸ್ಥೆಗಳು ಉತ್ಪಾದಿಸಿದರೆ, ಅವನ್ನು ಜೆನೆರಿಕ್ ಉತ್ಪನ್ನಗಳು ಎಂದು ಹೇಳಲಾಗುತ್ತದೆ. ಉದಾಹರಣೆಗೆ, ಮಲೇರಿಯಾ ಚಿಕಿತ್ಸೆಗಾಗಿ ಜರ್ಮನಿಯ ಬಾಯರ್ ಕಂಪೆನಿ 30-40ರ ದಶಕದಲ್ಲಿ ಸಿದ್ಧಪಡಿಸಿದ ಸಂಯುಕ್ತಕ್ಕೆ ಕೊಟ್ಟ ಔಷಧೀಯ ಹೆಸರು ಕ್ಲೋರೋಕ್ವಿನ್, ಅದನ್ನು ಮಾರುವುದಕ್ಕೆ ಆ ಕಂಪೆನಿ ಕೊಟ್ಟ ಬ್ರಾಂಡ್ ಹೆಸರು ರೆಸೋಚಿನ್; ಇಂದು ಹಲವು ಕಂಪೆನಿಗಳು ಅದೇ ಕ್ಲೋರೋಕ್ವಿನ್ ಅನ್ನು ಉತ್ಪಾದಿಸಿ, ತಮ್ಮತಮ್ಮದೇ (ನಿವಾಕ್ವಿನ್, ನಿಯೋಕ್ವಿನ್, ಪಾರಾಕ್ವಿನ್, ಕ್ವಿನ್‌ರಾಸ್, ಮಲಿಯಾಗೋ, ಲಾರಿಯಾಗೋ ಇತ್ಯಾದಿ) ಬ್ರಾಂಡ್‌ ಹೆಸರುಗಳಲ್ಲಿ ಮಾರಾಟ ಮಾಡುತ್ತಿವೆ. ಇವುಗಳಲ್ಲಿ ನಿಜಾರ್ಥದಲ್ಲಿ ಜೆನೆರಿಕ್ ಹೆಸರೆಂದರೆ ಕ್ಲೋರೋಕ್ವಿನ್ ಮಾತ್ರ, ಆದರೆ ಎಫ್‌ಡಿಎ ಅನುಸಾರ ರೆಸೋಚಿನ್ ಒಂದನ್ನುಳಿದು ಇನ್ನೆಲ್ಲವೂ ಜೆನೆರಿಕ್ ಆಗುತ್ತವೆ. ನಮ್ಮಲ್ಲಿ 2005ರ ವರೆಗೆ ಇದ್ದ ಸ್ವಾಮ್ಯತೆಯ ಕಾನೂನಿನ ದೆಸೆಯಿಂದಾಗಿ ದೇಶೀಯ ಕಂಪೆನಿಗಳು ಅತಿ ನೂತನ ಔಷಧಗಳೆಲ್ಲವನ್ನೂ ಇಲ್ಲೇ ತಯಾರಿಸಿ, ತಮ್ಮದೇ ಬ್ರಾಂಡ್ ಹೆಸರುಗಳನ್ನಿಟ್ಟು, ಮೂಲ ಬ್ರಾಂಡ್‌ಗಳಿಗಿಂತ ಅತಿ ಕಡಿಮೆ ದರದಲ್ಲಿ ಮಾರುವುದಕ್ಕೆ ಸಾಧ್ಯವಾಗಿತ್ತು ಮತ್ತು ಅಂತಹಾ ‘ಜೆನೆರಿಕ್ ಬ್ರಾಂಡ್‌’ಗಳು ಈಗಲೂ ಇಲ್ಲಿ ಲಭ್ಯವಿವೆ. ಹಾಗಿರುವಾಗ, ಇಲ್ಲಿನ ವೈದ್ಯರು ‘ಜೆನೆರಿಕ್’ ಅಂದರೆ ಯಾವುದನ್ನು ಬರೆಯಬೇಕು? ಜನೌಷಧಿ ಕೇಂದ್ರಗಳು ಯಾವುದನ್ನು ಕೊಡಬೇಕು? ಮಲೇರಿಯಾ ಚಿಕಿತ್ಸೆಗೆ ರೆಸೋಚಿನ್ (ಅಥವಾ ಇತರ ‘ಜೆನೆರಿಕ್ ಬ್ರಾಂಡ್’) ಹೆಸರನ್ನು ಬರೆದು, ಜೊತೆಗೆ ಕ್ಲೋರೋಕ್ವಿನ್ ಎಂದು ಬರೆದರೆ, ಜನೌಷಧಿ ಕೇಂದ್ರಗಳ ನಿಯಮದಂತೆ ಯಾವ ಬ್ರಾಂಡ್ ಅನ್ನೂ ಕೊಡುವಂತಿಲ್ಲ, ಬೇರಾವುದೋ ಕ್ಲೋರೋಕ್ವಿನ್ ಕೊಡಬೇಕಾಗುತ್ತದೆ. ಬಗೆಬಗೆಯ ಔಷಧಗಳನ್ನು ಬೆರಕೆ ಮಾಡಿರುವ ಸುಮಾರು 30000ಕ್ಕೂ ಹೆಚ್ಚು ‘ಬ್ರಾಂಡ್‌’ಗಳು ಕೂಡ ನಮ್ಮಲ್ಲಿ ಲಭ್ಯವಿವೆ, ಮತ್ತು ಈ ಬೆರಕೆಗಳಲ್ಲಿರುವ ಔಷಧಗಳು ಮತ್ತು ಅವುಗಳ ಪ್ರಮಾಣಗಳು ಬ್ರಾಂಡ್‌ನಿಂದ ಬ್ರಾಂಡ್‌ಗೆ ಬೇರೆ ಬೇರೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ಅವೈಜ್ಞಾನಿಕವೂ, ಅಪಾಯಕಾರಿಯೂ ಆಗಿದ್ದು, ವೈದ್ಯರಲ್ಲೂ, ಮದ್ದಿನಂಗಡಿಗಳವರಲ್ಲೂ ಗೊಂದಲಗಳನ್ನುಂಟು ಮಾಡುತ್ತಿವೆ. ಒಂದೊಂದು ಬೆರಕೆ ಬ್ರಾಂಡ್‌ನಲ್ಲಿರುವ ಔಷಧಗಳು ಮತ್ತವುಗಳ ಪ್ರಮಾಣಗಳು ಬೇರೆ ಬೇರೆಯಾಗಿರುವಾಗ, ಜನೌಷಧಿ ಕೇಂದ್ರಗಳಲ್ಲಿ ಅವೆಲ್ಲಕ್ಕೂ ಹೊಂದುವ ಬದಲಿಗಳಿರುವುದು ಕಷ್ಟವೇ. ಹಾಗಿದ್ದರೂ, ಯಾವ ನಿಟ್ಟಿನಿಂದಲೂ ‘ಜೆನೆರಿಕ್’ ಅನಿಸಿಕೊಳ್ಳದ ಹಲವಾರು ಬೆರಕೆಗಳು ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿವೆ! ಇವೇನೇ ಇದ್ದರೂ, ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಗಳು ಬ್ರಾಂಡ್ ಔಷಧಗಳಿಗಿಂತ ಕನಿಷ್ಠ 50% ಆದರೂ ಅಗ್ಗವಾಗಿರುತ್ತವೆ ಹಾಗೂ ಗುಣಮಟ್ಟದಲ್ಲಿ ಬ್ರಾಂಡ್‌ಗಳಿಗೆ ಸರಿಸಾಟಿಯಾಗಿಯೇ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗುಣಮಟ್ಟವು ಒಂದೇ ಆಗಿದ್ದಾಗ ಬೆಲೆಗಳು ಬೇರೆಯಿರುವುದಕ್ಕೆ ಕಾರಣಗಳೇನು? ಹೊಸ ಔಷಧವನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ಹೊಸ ‘ಬ್ರಾಂಡ್’ ಆಗಿ ಮಾರುಕಟ್ಟೆಗೆ ಪರಿಚಯಿಸಿ, ಪ್ರಚಾರ (ವೈದ್ಯರ ಸಮ್ಮೇಳನ, ಪ್ರತಿನಿಧಿಗಳ ಮೂಲಕ ಪ್ರಚಾರ, ಜಾಹೀರಾತುಗಳು ಇತ್ಯಾದಿ) ಮಾಡುವುದಕ್ಕೆ ತಗಲುವ ವೆಚ್ಚಗಳಿಂದಾಗಿ ಹೊಸದಾದ, ಮೂಲ ‘ಬ್ರಾಂಡ್‌’ಗಳು ದುಬಾರಿಯಾಗುತ್ತವೆ. ಸ್ವಾಮ್ಯತೆ ಕಳೆದು ಹೋದ ಔಷಧಗಳನ್ನು ಇತರ ಕಂಪೆನಿಗಳು ಉತ್ಪಾದಿಸಿ ಮಾರುವಾಗ ತಮ್ಮದೇ ‘ಬ್ರಾಂಡ್‌’ಗಳೆಂದು ಪ್ರಚಾರ ಮಾಡುವುದರಿಂದಲೂ ದರಗಳು ಹೆಚ್ಚುತ್ತವೆ. ಮೂಲ ಜೆನೆರಿಕ್ ಔಷಧಗಳನ್ನು ಯಾವುದೇ ಬ್ರಾಂಡ್ ಹೆಸರುಗಳನ್ನಿಡದೆ, ಪ್ರಚಾರವೂ ಇಲ್ಲದೆ, ಮಾರುವುದಿದ್ದರೆ ದರವೂ ಕಡಿಮೆಯಾಗುತ್ತದೆ, ಜನೌಷಧಿ ಕೇಂದ್ರಗಳಲ್ಲಿ ಇಂಥವನ್ನೇ ಮಾರಲಾಗುತ್ತದೆ. ಜನೌಷಧಿ ಕೇಂದ್ರಗಳು ‘ಬ್ರಾಂಡ್‌’ ಔಷಧಗಳಿಗಿಂತ ಅಗ್ಗವಾಗಿ ಔಷಧಗಳನ್ನು ಮಾರುತ್ತಿದ್ದರೂ, ಅವುಗಳ ಲಾಭಾಂಶವೇನೂ ಕಡಿಮೆಯಿಲ್ಲ! ಒಂದು ಅಧ್ಯಯನದನುಸಾರ, ‘ಬ್ರಾಂಡ್‌’ ಔಷಧಗಳ ಮಾರಾಟದಿಂದ ಅಂಗಡಿಗಳವರಿಗೆ ಶೇ. 25-31ರಷ್ಟು ಲಾಭ ದೊರೆತರೆ, ಅವನ್ನೇ ‘ಜೆನೆರಿಕ್’ ರೂಪದಲ್ಲಿ ಮಾರಿದರೆ ಶೇ. 201-1016ರಷ್ಟು ಲಾಭವಾಗುತ್ತದೆ! ಜನೌಷಧಿ ಯೋಜನೆಯನ್ನು ನಡೆಸುತ್ತಿರುವ ಬಿಪಿಪಿಐಯ ದಾಖಲೆಗಳನ್ನು ನೋಡಿದರೆ, ಈ ಔಷಧಗಳ ಖರೀದಿ ಮತ್ತು ಮಾರಾಟಗಳ ನಡುವೆ ಶೇ. 100ರಷ್ಟಾದರೂ ವ್ಯತ್ಯಾಸವಿರುವುದು ಕಾಣುತ್ತದೆ. ಬಿಪಿಪಿಐ ಅಧಿಕಾರಿಗಳನುಸಾರ, ಈ ಜೆನೆರಿಕ್ ಔಷಧಗಳನ್ನು ಬ್ರಾಂಡ್‌ಗಳ ಶೇ. 10-15ರಷ್ಟು ಬೆಲೆಗೆ ಒದಗಿಸುವುದಕ್ಕೆ ಸಾಧ್ಯವಿದೆ, ಆದರೆ, ಜನೌಷಧಿ ಕೇಂದ್ರಗಳವರಿಗೆ ಶೇ. 20, ವಿತರಕರಿಗೆ ಶೇ. 10, ಪ್ರಧಾನ ಸಂಸ್ಥೆಗೆ ಶೇ. 6, ಪ್ರಚಾರಕ್ಕೆ ಶೇ. 4, ಹಾಗೂ ಇತರ ಆಡಳಿತಾತ್ಮಕ ವೆಚ್ಚಗಳಿಂದಾಗಿ ಅಷ್ಟು ಅಗ್ಗದಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಔಷಧಗಳನ್ನು ಉತ್ಪಾದಿಸದೆ ನಷ್ಟದಲ್ಲಿರುವ ಸಾರ್ವಜನಿಕ ರಂಗದ ಉದ್ದಿಮೆಗಳು ಹೀಗೆ ಜನೌಷಧಿ ಕೇಂದ್ರಗಳ ದಲ್ಲಾಳಿಗಳಾಗಿ ಒಂದಷ್ಟು ಲಾಭ ಪಡೆಯಲು ಯತ್ನಿಸುತ್ತಿದ್ದರೂ ಯಶಸ್ವಿಯಾದಂತಿಲ್ಲ. ಪ್ರಧಾನಿಯಾದಿಯಾಗಿ ಎಲ್ಲರೂ ವೈದ್ಯರನ್ನು ತೆಗಳಿ ಪ್ರಚಾರ ಮಾಡಿದರೂ, 2014ರವರೆಗೆ 80ರಷ್ಟಿದ್ದ ಜನೌಷಧಿ ಕೇಂದ್ರಗಳು ಈಗ 3500 ದಾಟಿದ್ದರೂ, 2017-18ರಲ್ಲಿ ಕೇವಲ ರೂ. 74 ಕೋಟಿ ಮಾತ್ರವೇ ವಹಿವಾಟಾಗಿದೆ. ಇದೇ ಮಾರ್ಚ್‌ನಲ್ಲಿ ಪ್ರಕಟವಾಗಿರುವ ಸಣ್ಣ ಅಧ್ಯಯನವೊಂದರಂತೆ, ಜನೌಷಧಿ ಕೇಂದ್ರವೊಂದು ದಿನಕ್ಕೆ ಸರಾಸರಿ 47 ಜನರಿಗೆ ಸೇವೆಯೊದಗಿಸುತ್ತಿದ್ದು, ತಿಂಗಳಿಗೆ ಕೇವಲ 4230 ರೂಗಳಷ್ಟೇ ಲಾಭ ಪಡೆಯುತ್ತಿದೆ. ಇದಕ್ಕಿದಿರಾಗಿ, ಖಾಸಗಿ ಕಂಪೆನಿಗಳ ಬ್ರಾಂಡ್‌ ಔಷಧಗಳ ವಹಿವಾಟು 70 ಸಾವಿರ ಕೋಟಿಯಷ್ಟಿದೆ, ಮೂಲ ಜೆನೆರಿಕ್ ಔಷಧಗಳ ಪಾಲು 10 ಸಾವಿರ ಕೋಟಿಯಷ್ಟಿದೆ. ಜನೌಷಧಿ ಯೋಜನೆಯು ಸುದ್ದಿಯಾದಷ್ಟು ವಹಿವಾಟು ಮಾಡಲಾಗದಿರುವುದಕ್ಕೆ ಅದು ಜನರ ವಿಶ್ವಾಸವನ್ನು ಇನ್ನೂ ಗಳಿಸದಿರುವುದು, ಹೆಚ್ಚಾಗಿ ಬಳಕೆಯಲ್ಲಿರುವ ಔಷಧಗಳು ಅಲ್ಲಿ ಲಭ್ಯವಿಲ್ಲದಿರುವುದು, ಬೆರಕೆ ಔಷಧಗಳ ಬಗ್ಗೆ ಗೊಂದಲಗಳಿರುವುದು ಎಲ್ಲವೂ ಕಾರಣಗಳಾಗಿವೆ. ಬ್ರಾಂಡ್ ಔಷಧಗಳ ಹತ್ತನೇ ಒಂದರಷ್ಟು ಬೆಲೆಗೆ ದೊರೆಯಬಲ್ಲ ಜೆನೆರಿಕ್ ಔಷಧಗಳನ್ನು ಬ್ರಾಂಡ್‌ಗಳ ಅರ್ಧದಷ್ಟು ಬೆಲೆಗೆ ಮಾರುವ ಮೂಲಕ ಜನೌಷಧಿ ಯೋಜನೆಯನ್ನು ನಡೆಸುವ ಎಲ್ಲ ಸಂಸ್ಥೆಗಳೂ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿವೆ ಎಂದ ಮೇಲೆ, ವೈದ್ಯರನ್ನು ದೂಷಿಸುವ ಬದಲು ಸರಕಾರವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ದೇಶದ ಜನರಿಗೆ ಅತಿ ಕಡಿಮೆ ದರದಲ್ಲಿ ಔಷಧಗಳನ್ನೊದಗಿಸುವ ನೈಜ ಕಾಳಜಿಯಿದ್ದರೆ ಸರಕಾರಿ ಸ್ವಾಮ್ಯದ ಔಷಧ ಕಂಪೆನಿಗಳನ್ನು ಪುನಶ್ಚೇತನಗೊಳಿಸಬೇಕು, ರಾಷ್ಟ್ರೀಯ ಅತ್ಯಾವಶ್ಯಕ ಔಷಧಗಳ ಪಟ್ಟಿಯಲ್ಲಿರುವ ಎಲ್ಲ ಔಷಧಗಳನ್ನು ಅಲ್ಲೇ ಉತ್ಪಾದಿಸಿ, ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು. ಇಲಾಜು 15 – ನೂತನ ಸಿಎಂ ಕುಮಾರಸ್ವಾಮಿ ಅವರಿಗೆ ವೈದ್ಯರೊಬ್ಬರ ಆರು ಅಹವಾಲು (ಮೇ 31, 2018) ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಅಭಿನಂದನೆಗಳು. ಚುನಾವಣಾ ಪೂರ್ವ ನಿರೀಕ್ಷೆಗಳೆಲ್ಲವನ್ನೂ ಮೀರಿ, ಹನ್ನೆರಡು ವರ್ಷಗಳ ಬಳಿಕ, ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದೀರಿ. ಮೂರು ಪಕ್ಷಗಳ ಸಮ್ಮಿಶ್ರ ಪ್ರಣಾಳಿಕೆಯನ್ನು ಈಡೇರಿಸುವ ನಿಮ್ಮ ಜವಾಬ್ದಾರಿಯ ಜೊತೆಗೆ, ಈ ಕೆಳಗಿನ ಆರು ಬೇಡಿಕೆಗಳನ್ನೂ ಸೇರಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಮೊದಲನೆಯದಾಗಿ, ಶಾಲೆಗಳ ಬಿಸಿಯೂಟದಲ್ಲಿ ಮೊಟ್ಟೆಯನ್ನು ಕೊಡಬಾರದೆಂದು ಜನವರಿ 20, 2007 ರಂದು ನೀವು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ನಿರ್ಣಯವನ್ನು ಈಗ ಹಿಂಪಡೆಯಬೇಕೆಂದು ವಿನಂತಿಸುತ್ತೇನೆ. ಆ ನಿರ್ಣಯವನ್ನು ನಾವಾಗಲೇ ವಿರೋಧಿಸಿದ್ದೆವು, ರಾಜ್ಯದ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವುದಕ್ಕಾಗಿ ಕೇರಳ ಹಾಗೂ ತಮಿಳುನಾಡಿನ ಶಾಲೆಗಳಂತೆ ಇಲ್ಲಿಯೂ ವಾರಕ್ಕೆ ಮೂರು-ನಾಲ್ಕು ದಿನವಾದರೂ ಮೊಟ್ಟೆಯನ್ನು ನೀಡಬೇಕೆಂದು ಆಗ್ರಹಿಸಿದ್ದೆವು, ಆದರೆ ಅದು ಫಲ ನೀಡಿರಲಿಲ್ಲ. ಬಳಿಕ ಭಾಜಪದ ಆಡಳಿತದಲ್ಲಿ ಅದನ್ನು ಬಯಸುವ ಸಾಧ್ಯತೆಗಳೇ ಇರಲಿಲ್ಲ. ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದೊಡನೆ ಮತ್ತೆ ಅದೇ ಬೇಡಿಕೆಯನ್ನಿಟ್ಟಿದ್ದೆವು, ರಾಜ್ಯದ ಶೇ. 38ರಷ್ಟು ಮಕ್ಕಳು ಕುಪೋಷಿತರಾಗಿದ್ದಾರೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೆವು. ಆದರೆ, ಹಿಂದುಳಿದ ಜಿಲ್ಲೆಗಳ ಅಂಗನವಾಡಿಗಳಲ್ಲಿ ಮೊಟ್ಟೆಯನ್ನು ಒದಗಿಸಲು ಆರಂಭಿಸಿದರಾದರೂ, ಶಾಲಾ ಮಕ್ಕಳಿಗೆ ಮೊಟ್ಟೆ ಭಾಗ್ಯ ದೊರೆಯಲೇ ಇಲ್ಲ, ಬದಲಿಗೆ, ಮಕ್ಕಳಿಗೆ ಅಷ್ಟೇನೂ ಇಷ್ಟವಿಲ್ಲದ, ಮೊಟ್ಟೆಗೆ ಸಾಟಿಯೂ ಅಲ್ಲದ, ಕ್ಷೀರಭಾಗ್ಯವಷ್ಟೇ ದಕ್ಕಿತು. ಈಗ ನೀವೇ ಮತ್ತೆ ಬಂದಿದ್ದೀರಿ, ಮೊಟ್ಟೆಗೆ ಅಡ್ಡಿಯಾಗಿದ್ದ ಭಾಜಪದ ಬದಲು ಅರೆಮನಸ್ಸಿನ ಕಾಂಗ್ರೆಸ್‌ನ ಕೈ ಹಿಡಿದಿದ್ದೀರಿ, ಹಾಗಾಗಿ ಮಕ್ಕಳಿಗೆ ಮೊಟ್ಟೆ ಭಾಗ್ಯ ದೊರೆಯಲೆಂದು ಆಶಿಸುತ್ತಿದ್ದೇವೆ. ಹಾಗೆಯೇ, ನಮ್ಮ ಎಲ್ಲಾ ಮಹಾಗ್ರಂಥಗಳಲ್ಲಿ ಅತ್ಯಂತ ಶ್ರೇಷ್ಠ ಆಹಾರವೆಂದೇ ಬಿಂಬಿತವಾಗಿರುವ ಮಾಂಸಾಹಾರದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಡೆಸಿ, ಕೀಳರಿಮೆ ಮೂಡಿಸಿ, ಮಾಂಸಾಹಾರಿಗಳಾಗಿರುವ ರಾಜ್ಯದ ಶೇ. 80ಕ್ಕೂ ಹೆಚ್ಚು ಜನರ ಹಕ್ಕನ್ನು ಕಸಿಯುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಮತ್ತು ಸರಕಾರಿ ಕಚೇರಿಗಳಲ್ಲಿ ಮಾಂಸಾಹಾರ ಸೇವನೆಗೆ ಅಡ್ಡಿಯಿದೆ. ಆದ್ದರಿಂದ ಕನ್ನಡ ಜನತೆಯ ಹೆಸರಲ್ಲಿ ಪ್ರಮಾಣ ಮಾಡಿರುವ ತಾವು ಕನ್ನಡಿಗರ ಆಹಾರದ ಆಯ್ಕೆಗಳನ್ನು ರಕ್ಷಿಸಿ, ಮಾಂಸಾಹಾರ ಸೇವನೆಗೆ ಎಲ್ಲೆಡೆ ಮುಕ್ತ ಅವಕಾಶವನ್ನು ಕಲ್ಪಿಸಬೇಕೆಂದೂ, ಮಾಂಸಾಹಾರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಸಮರ್ಥವಾಗಿ ಎದುರಿಸಬೇಕೆಂದೂ ವಿನಂತಿಸುತ್ತೇನೆ. ಸುಳ್ಳು ಸುದ್ದಿಗಳು ರಾಜ್ಯಕ್ಕೆ ಹಾನಿಕಾರಕವಾಗುತ್ತಿವೆ. ಮಕ್ಕಳನ್ನು ಕದಿಯಲಾಗುತ್ತಿದೆಯೆಂದು ಯಾರೋ ಹರಿಯಬಿಟ್ಟ ವಿಡಿಯೋದಿಂದಾಗಿ ರಾಜ್ಯದಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿಗಳಾಗಿವೆ, ತಾವು ಅಧಿಕಾರ ವಹಿಸಿಕೊಳ್ಳುವುದಕ್ಕೆ ಸ್ವಲ್ಪವೇ ಮೊದಲು ಬೆಂಗಳೂರಿನ ನಟ್ಟನಡುವಿನಲ್ಲಿ ರಾಜಸ್ಥಾನ ಮೂಲದ ಯುವಕನನ್ನು ಅದೇ ಸಂಶಯದಿಂದ ಬಡಿದು ಸಾಯಿಸಲಾಯಿತು. ನಿಮ್ಮ ಪ್ರಮಾಣ ವಚನ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿಯವರಿಗೆ ತೊಂದರೆಯಾಯಿತೆಂದು ಪೊಲೀಸ್ ವರಿಷ್ಠಾಧಿಕಾರಿಯವರನ್ನು ವರ್ಗಾವಣೆ ಮಾಡಿದ್ದೀರೆಂದು ಜಾಲ ತಾಣವೊಂದು ಸುಳ್ಳು ಸುದ್ದಿ ಬರೆಯಿತು, ಅದನ್ನು ಹರಡಿ ನಿಮ್ಮನ್ನು ಹಳಿದದ್ದೂ ಆಯಿತು. ಇದೇ ತಾಣವು ಜೈನ ಮುನಿಯೊಬ್ಬರು ರಸ್ತೆ ಅಪಘಾತದಲ್ಲಿ ಗಾಯಗೊಂಡದ್ದನ್ನು ತಿರುಚಿ, ಮುಸ್ಲಿಮರಿಂದ ದಾಳಿಗೊಳಗಾಗಿದ್ದರು ಎಂದು ಚುನಾವಣೆಯ ವೇಳೆ ದುರುದ್ದೇಶಪೂರಿತ ಸುಳ್ಳು ವರದಿಯನ್ನು ಪ್ರಕಟಿಸಿತ್ತು, ಅದರ ಸಂಪಾದಕನ ಬಂಧನವಾದಾಗ ಭಾಜಪದ ನಾಯಕರ ಪ್ರತಿಭಟನೆಯೂ ನಡೆದಿತ್ತು. ಚುನಾವಣಾ ಪ್ರಚಾರದ ವೇಳೆ ಪ್ರಧಾನಿಯಾದಿಯಾಗಿ ಹಲವರು ಕರ್ನಾಟಕದ ಬಗ್ಗೆ ಹೇಳಿದ ಸುಳ್ಳುಗಳು ಫಲಿತಾಂಶದ ಮೇಲೂ ಪ್ರಭಾವ ಬೀರಿರಬಹುದು. ಕಪ್ಪು ಹಣವೂ ಸೇರಿದಂತೆ ಕೋಟಿಗಟ್ಟಲೆ ಪಡೆದು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ, ಹಿಂದುತ್ವವನ್ನು ಮೆರೆಸುವುದಕ್ಕೆ ದೊಡ್ಡ ಮಾಧ್ಯಮ ಸಂಸ್ಥೆಗಳೆಲ್ಲವೂ ಸಿದ್ಧವಿವೆ ಎಂಬುದನ್ನು ಕುಟುಕು ಕಾರ್ಯಾಚರಣೆಯೊಂದು ಬಯಲಿಗೆಳೆಯಿತು, ಮುಂಬರುವ ಮಹಾ ಚುನಾವಣೆಗಳಲ್ಲಿ ಸುಳ್ಳು ಸುದ್ದಿಗಳು, ಬದಲಿಸಿದ ಚಿತ್ರಗಳು, ತಿರುಚಿದ ವಿಡಿಯೋಗಳು ವ್ಯಾಪಕವಾಗಿ ದುರ್ಬಳಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವುದನ್ನು ತೋರಿಸಿತು. ಕೇರಳದ ಕೋಯಿಕ್ಕೋಡಿನಲ್ಲಿ ಗುರುತಿಸಲ್ಪಟ್ಟ ನಿಪ ಸೋಂಕಿನ ಬಗ್ಗೆ ಸುಳ್ಳು ಸುದ್ದಿಗಳು ಹರಡಿ ಜನರು ಭಯಭೀತರಾದುದನ್ನೂ ಕಂಡೆವು. ಆದ್ದರಿಂದ, ಸುಳ್ಳು ಸುದ್ದಿ-ಚಿತ್ರ-ವಿಡಿಯೋಗಳ ಮೇಲೆ ನಿಗಾ ವಹಿಸಿ ನಿಯಂತ್ರಿಸುವುದಕ್ಕೂ, ಸುಳ್ಳುಗಳನ್ನು ತಕ್ಷಣವೇ ಖಂಡಿಸಿ, ನಿಜವನ್ನು ಜನರಿಗೆ ತಿಳಿಸುವುದಕ್ಕೂ ಆಡಳಿತ, ಪೊಲೀಸ್ ಮತ್ತು ತಜ್ಞರೆಲ್ಲರನ್ನೂ ಹೊಂದಿರುವ ವ್ಯವಸ್ಥೆಯನ್ನು ರೂಪಿಸುವ ತುರ್ತು ಅಗತ್ಯವಿದೆ. ಶ್ರೀ ಸಿದ್ದರಾಮಯ್ಯ ಅವರ ಆಡಳಿತವು ಮೂರ್ನಾಲ್ಕು ವರ್ಷಗಳ ಜಗ್ಗಾಟದ ಬಳಿಕ ಕೊನೆಗೂ ಮೌಢ್ಯ ನಿಷೇಧ ಕಾನೂನನ್ನು ಜಾರಿಗೊಳಿಸಿತು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ನಷ್ಟವಾಗುತ್ತದೆನ್ನುವ ಮೂಢ ನಂಬಿಕೆಯನ್ನು ಧಿಕ್ಕರಿಸಿ ಸಿದ್ದರಾಮಯ್ಯನವರು ಹಲವು ಬಾರಿ ಅಲ್ಲಿಗೆ ಹೋದರು, ತನ್ನ ಅಧಿಕಾರಾವಧಿಯನ್ನೂ ಪೂರ್ಣಗೊಳಿಸಿದರು. ಆದರೆ, ಆಡಳಿತವೂ, ಸಾರ್ವಜನಿಕ ಜೀವನವೂ ಮತನಿರಪೇಕ್ಷವಾಗಿರಬೇಕು ಮತ್ತು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿರಬೇಕು ಎಂಬ ಸಂವಿಧಾನದ ಮೂಲಭೂತ ಆಶಯಗಳು ಪ್ರಸಕ್ತ ರಾಜಕಾರಣದ ಒತ್ತಡದಲ್ಲಿ ಮೂಲೆಗುಂಪಾಗುತ್ತಿರುವುದನ್ನು ಚುನಾವಣಾ ಪ್ರಚಾರವೂ ಸೇರಿದಂತೆ ಇತ್ತೀಚಿನ ವಿದ್ಯಮಾನಗಳಲ್ಲಿ ಕಾಣುತ್ತಿದ್ದೇವೆ; ಮತೀಯವಾದವು ಕಳೆದ ಚುನಾವಣೆಯಲ್ಲಿ ಪ್ರಭಾವ ಬೀರಿದ್ದನ್ನು ಒಪ್ಪಿಕೊಂಡೇ ನೀವಿಂದು ಸಮ್ಮಿಶ್ರ ಸರಕಾರವನ್ನು ರಚಿಸಿಕೊಂಡಿದ್ದೀರಿ. ಪ್ರಮಾಣ ವಚನ ಹಾಗೂ ಕಲಾಪದ ಕಾಲವನ್ನು ನಿಗದಿಪಡಿಸುವುದರಲ್ಲಿ ಜ್ಯೋತಿಷಿಗಳ ಪಾತ್ರವಿತ್ತೆನ್ನುವುದು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವ ಆಶಯಕ್ಕೆ ವಿರುದ್ಧವಾಗಿಯೇ ಇದೆ. ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಇವೆಲ್ಲವುಗಳಿಂದಲೂ ಅಪಚಾರವಾಗುವುದರಿಂದ ಆಡಳಿತದಿಂದಲೂ, ರಾಜಕಾರಣದಿಂದಲೂ, ಸಾರ್ವಜನಿಕ ಜೀವನದಿಂದಲೂ ಇವನ್ನು ದೂರವಿರಿಸಬೇಕಾಗುತ್ತದೆ. ಇನ್ನು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ವಿಚಾರದಲ್ಲಿ ಕಳೆದ ಸರಕಾರವು ಮಾಡದೇ ಬಿಟ್ಟ ಕೆಲಸಗಳನ್ನು ನೀವಾದರೂ ಮಾಡುವಿರೇನೋ ಎಂಬ ನಿರೀಕ್ಷೆಯಲ್ಲಿದ್ದೇವೆ. ರಾಜ್ಯ ವೈದ್ಯಕೀಯ ಪರಿಷತ್ತಿಗೆ 2016ರ ಆಗಸ್ಟ್ 31ರೊಳಗೆ ನಡೆಯಬೇಕಾಗಿದ್ದ ಚುನಾವಣೆಗಳನ್ನು ಈ ಕೂಡಲೇ ನಡೆಸಬೇಕು, ಮತ್ತು ವೈದ್ಯಕೀಯ ಪರಿಷತ್ತನ್ನು ಹೆಚ್ಚು ಪಾರದರ್ಶಕವಾಗಿಸಲು ವೈದ್ಯರಲ್ಲದ ಇಬ್ಬರು ತಜ್ಞರನ್ನು ಅದರ ಸದಸ್ಯರಾಗಿ ನೇಮಿಸಲು ಸಾಧ್ಯವಾಗುವಂತೆ ನಿಯಮಗಳನ್ನು ಪರಿಷ್ಕರಿಸಬೇಕು. ದೇಶದ ಬಹುತೇಕ ರಾಜ್ಯಗಳಲ್ಲಾಗಲೀ, ಕೇಂದ್ರ ವೈದ್ಯಕೀಯ ಪರಿಷತ್ತಿನಲ್ಲಾಗಲೀ ವೈದ್ಯರ ಮರುನೋಂದಣಿಯ ನಿಯಮವು ಇಲ್ಲದೇ ಇರುವುದರಿಂದ, ಅಂಥದ್ದನ್ನು ರಾಜ್ಯದಲ್ಲಿ ಹೇರಿರುವುದು ರಾಜ್ಯದ ವೈದ್ಯರಿಗೆ ಮಾಡಿರುವ ಅನ್ಯಾಯವಾಗಿದೆ, ಉಚ್ಚ ನ್ಯಾಯಾಲಯವು ಕೂಡ ಮರುನೋಂದಣಿಗೆ ಒಪ್ಪದ ವೈದ್ಯರ ನೋಂದಣಿಯನ್ನು ರದ್ದು ಪಡಿಸದಂತೆ ತಡೆ ನೀಡಿದೆ; ಆದ್ದರಿಂದ ಸರಕಾರವು ಆ ನಿಯಮವನ್ನು ಕೂಡಲೇ ಹಿಂಪಡೆಯಬೇಕು. ರಾಜ್ಯದ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವ್ಯಾಸಂಗದ ಪ್ರವೇಶಾತಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಾರದರ್ಶಕತೆಯಿಲ್ಲದೆ ವರ್ತಿಸುತ್ತಿರುವುದು, ಸ್ನಾತಕೋತ್ತರ ಪ್ರವೇಶಾತಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಗಳು ವಂಚಿತರಾಗುತ್ತಿರುವುದು, ಮತ್ತು ಇದನ್ನು ಸರ್ವೋಚ್ಚ ನ್ಯಾಯಾಲಯದೆದುರು ಮಂಡಿಸುವಲ್ಲಿ ಲೋಪಗಳಾಗಿರುವುದು ಕೂಡ ಸೂಕ್ತ ಪರಿಹಾರವನ್ನು ಕಾಣಬೇಕಾಗಿದೆ. ಸರಕಾರಿ ರಂಗದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವ ಬದಲು, ಖಾಸಗಿ ಸಹಭಾಗಿತ್ವದಲ್ಲಿ ಕೆಲವು ನಿರ್ದಿಷ್ಟ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವುದಕ್ಕಷ್ಟೇ ರಾಜ್ಯದ ಪ್ರಮುಖ ಪಕ್ಷಗಳೆಲ್ಲವೂ ಆಸಕ್ತವಾಗಿರುವಂತಿದೆ; ಆರೋಗ್ಯ ರಕ್ಷಣೆಗೆ ಬಹು ಮುಖ್ಯವಾದ ವೈದ್ಯಕೀಯ ಚಿಕಿತ್ಸೆಗಳು, ಮಹಿಳಾ ಮತ್ತು ಶಿಶು ಆರೋಗ್ಯ ಸೇವೆಗಳು ಮತ್ತು ರೋಗ ನಿಯಂತ್ರಣ ಕಾರ್ಯಕ್ರಮಗಳನ್ನು ಸುಧಾರಿಸಿ, ಸರಕಾರಿ ಆರೋಗ್ಯ ಸೇವೆಗಳನ್ನು ಸಮಗ್ರವಾಗಿ ಬಲಪಡಿಸುವುದಕ್ಕೆ ಯಾವುದೇ ಸ್ಪಷ್ಟ ಯೋಜನೆಗಳು ಯಾರಲ್ಲೂ ಇದ್ದಂತಿಲ್ಲ. ಈ ಬಗ್ಗೆ ತಾವು ತುರ್ತಾಗಿ ಗಮನ ಹರಿಸಿ, ಕೆಪಿಎಂಇ ಕಾಯಿದೆಯೊಳಗೆ ಸರಕಾರಿ ಆಸ್ಪತ್ರೆಗಳನ್ನೂ ಸೇರಿಸಿ, ಅವುಗಳ ಸಮಗ್ರ ಸುಧಾರಣೆಗೆ ಬದ್ಧತೆಯನ್ನು ತೋರಿಸಬೇಕಾಗಿದೆ. ಕೊನೆಯದಾಗಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ನಾಡಿನ ಹಿರಿಯ ಚಿಂತಕರೂ, ಸಾಕ್ಷಿಪ್ರಜ್ಞೆಗಳೂ ಆಗಿದ್ದ ಎಂ ಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹಂತಕರನ್ನು ಹುಡುಕಿ ಬಂಧಿಸುವಲ್ಲಿ ಯಾವ ಒತ್ತಡಗಳಿಗೂ ಒಳಗಾಗದೆ ವಿಶೇಷ ಮುತುವರ್ಜಿ ವಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇಲಾಜು 14 – ಐವತ್ತು ವರ್ಷಗಳಾದರೂ ಕಾಡುತ್ತಲೇ ಇರುವ ರೋಟಿ, ಕಪಡಾ ಮತ್ತು ಮಕಾನ್ (ಮೇ 14, 2018) ಚುನಾವಣೆಗಳಲ್ಲಿ ಭರವಸೆಗಳ ಮಹಾಪೂರವೇ ಹರಿಯುತ್ತದೆ. ಇಂದಿರಾ ಗಾಂಧಿಯ ರೋಟಿ, ಕಪಡಾ ಮತ್ತು ಮಕಾನ್ ಪ್ರಣಾಳಿಕೆ ಐವತ್ತು ವರ್ಷಗಳಾದರೂ ನೆನಪಿನಲ್ಲಿದೆ, ನಾಲ್ಕು ವರ್ಷಗಳ ಹಿಂದಿನ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಅಚ್ಚೇ ದಿನ್ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿವೆ. ಆ ನಡುವೆಯೇ ಕರ್ನಾಟಕದ ಚುನಾವಣೆ ಮುಗಿದಿದೆ, ಎಲ್ಲ ಪ್ರಮುಖ ಪಕ್ಷಗಳೂ ಹಲಬಗೆಯ ಆಶ್ವಾಸನೆಗಳನ್ನು ಮತದಾರರ ಮುಂದಿಟ್ಟಿವೆ. ಮತದಾರರು ಇವನ್ನೆಲ್ಲ ನೆನಪಿಟ್ಟುಕೊಂಡು, ಸದ್ಯದಲ್ಲೇ ಅಧಿಕಾರಕ್ಕೇರಲಿರುವವರು ಅವನ್ನು ಈಡೇರಿಸುವಂತೆ ಒತ್ತಾಯಿಸಬೇಕಾಗಿದೆ. ರೋಟಿ, ಕಪಡಾ ಮತ್ತು ಮಕಾನ್ ಪ್ರಣಾಳಿಕೆಯ 50 ವರ್ಷಗಳಲ್ಲಿ ಊಟ, ಬಟ್ಟೆ, ಸೂರುಗಳ ಸ್ಥಿತಿ ಸುಧಾರಿಸಿದ್ದರೂ, ದೇಶದಲ್ಲಿ ಹಸಿವು, ಬಡತನ, ವಸತಿಹೀನರು ಇನ್ನೂ ಇಲ್ಲವಾಗಿಲ್ಲ, ರೋಟಿ, ಕಪಡಾ, ಮಕಾನ್ ಭರವಸೆಗಳನ್ನು ನೀಡುವ ಅಗತ್ಯವೂ ಮರೆಯಾಗಿಲ್ಲ. ರಾಜ್ಯದ ಈ ಚುನಾವಣೆಯಲ್ಲೂ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳಲ್ಲೂ ರೋಟಿ, ಕಪಡಾ ಮತ್ತು ಮಕಾನ್ ಭರವಸೆ ಮುಂದುವರಿದಿರುವುದನ್ನು ಕಾಣಬಹುದು. ಇಂದಿರಾ ಗಾಂಧಿ ರೋಟಿ, ಕಪಡಾ, ಮಕಾನ್ ಎಂದ ಅರುವತ್ತರ ಅಂತ್ಯದಲ್ಲಿ ದೇಶದ ಶೇ. 35-44% ಜನತೆ ಹಸಿವಿನಲ್ಲಿತ್ತು, ಕೇವಲ ಒಂದು ಕೋಟಿ ಟನ್ ಗೋಧಿಯನ್ನು ಬೆಳೆಯಲಾಗುತ್ತಿತ್ತು, ಇನ್ನೊಂದು ಕೋಟಿ ಟನ್ ಗೋಧಿಯನ್ನು ಅಮೆರಿಕದಿಂದ ಆಮದು ಮಾಡಲಾಗುತ್ತಿತ್ತು. ಈಗ ಧಾನ್ಯ ಮತ್ತಿತರ ಆಹಾರ ವಸ್ತುಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಿದೆ, ಗೋಧಿಯೊಂದರ ಉತ್ಪಾದನೆಯೇ 10 ಕೋಟಿ ಟನ್ ತಲುಪಿದೆ, ಧಾನ್ಯಗಳನ್ನೂ, ಮಾಂಸೋತ್ಪನ್ನಗಳನ್ನೂ ರಫ್ತು ಮಾಡಲಾಗುತ್ತಿದೆ. ಆದರೆ ಬಡತನ, ನಿರುದ್ಯೋಗ, ಆರ್ಥಿಕ, ಸಾಮಾಜಿಕ ಮತ್ತು ಆಹಾರ ವಿತರಣೆಯಲ್ಲಿ ಅಸಮಾನತೆಗಳಿಂದಾಗಿ ಹಸಿವು ಇನ್ನೂ ಸಂಪೂರ್ಣವಾಗಿ ತೊಡೆದು ಹೋಗಿಲ್ಲ; ಶೇ. 16ರಷ್ಟು, ಅಂದರೆ 20 ಕೋಟಿ ಜನರು, ಈಗಲೂ ಹಸಿವಿನಲ್ಲಿದ್ದಾರೆ, ಶೇ. 38ರಷ್ಟು ಮಕ್ಕಳು ಕುಪೋಷಿತರಾಗಿದ್ದಾರೆ, ಹಿಂದುಳಿದ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚು ಗಣನೀಯವಾಗಿದೆ. ಅಚ್ಚೇ ದಿನಗಳ ಈ ನಾಲ್ಕು ವರ್ಷಗಳಲ್ಲಿ, ಪಡಿತರಕ್ಕೂ ಆಧಾರ್ ಕಡ್ಡಾಯಗೊಳಿಸಿದ ಬಳಿಕ, ಹಸಿವಿನ ಸೂಚ್ಯಂಕದಲ್ಲಿ 119 ದೇಶಗಳ ಪಟ್ಟಿಯಲ್ಲಿ 100ನೇ ಸ್ಥಾನಕ್ಕೆ ಜಾರಿದ್ದೇವೆ, ಪಡಿತರ ದೊರೆಯದೆ ಕೆಲವರು ಸತ್ತರೆಂಬ ವರದಿಗಳೂ ಬಂದಿವೆ. ಕರ್ನಾಟಕದ ಈ ಚುನಾವಣೆಗಳಲ್ಲೂ ರೋಟಿಯ ಭರವಸೆಯನ್ನು ಮತ್ತೆ ನೀಡಲಾಗಿದೆ. ಕಾಂಗ್ರೆಸ್ ಪ್ರಣಾಳೀಕೆಯಲ್ಲಿ ಅನ್ನ ಭಾಗ್ಯ, ಮಾತೃ ಪೂರ್ಣ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ಹೇಳಲಾಗಿದ್ದರೆ, ಭಾಜಪದ ಪ್ರಣಾಳಿಕೆಯಲ್ಲಿ ಅನ್ನಭಾಗ್ಯದ ಬದಲಿಗೆ ಅನ್ನ ದಾಸೋಹ, ಇಂದಿರಾ ಕ್ಯಾಂಟೀನ್ ಬದಲಿಗೆ ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್ ನಡೆಸುವ ಭರವಸೆ ನೀಡಲಾಗಿದೆ. ಅನ್ನ ಭಾಗ್ಯವನ್ನು ಕನ್ನ ಭಾಗ್ಯ ಎಂದು ಜರೆದು, ಇಂದಿರಾ ಕ್ಯಾಂಟೀನನ್ನು ಲೇವಡಿ ಮಾಡಿ, ಅಧಿಕಾರಕ್ಕೆ ಬಂದರೆ ಇವನ್ನು ಹಿಂಪಡೆಯುವುದಾಗಿ ಘೋಷಿಸಿದ್ದ ಭಾಜಪ ನಾಯಕತ್ವವು, ಹಸಿದ ಜನರಿಗೆ ರೋಟಿಯ ಅಗತ್ಯವನ್ನು ಕೊನೆಗೂ ಒಪ್ಪಿಕೊಂಡು, ಅವನ್ನು ಮುಂದುವರಿಸುವ ಭರವಸೆ ನೀಡಬೇಕಾಯಿತು. ಜನತಾ ದಳದ ಪ್ರಣಾಳಿಕೆಯಲ್ಲಿ ಅಂತಹ ಆಶ್ವಾಸನೆಗಳು ಕಾಣುವುದಿಲ್ಲ. ಶಾಲೆಯ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ನೀಡುವ ಬಗ್ಗೆ, ಮಾಂಸಾಹಾರ ಸೇವಿಸುವ ಹಕ್ಕನ್ನು ಖಚಿತ ಪಡಿಸುವ ಬಗ್ಗೆ ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಏನಿಲ್ಲ. ರೈತರ ಸಾಲ ಮನ್ನ, ಬೆಂಬಲ ಬೆಲೆ, ನೀರಾವರಿಗೆ ಆದ್ಯತೆ ಇತ್ಯಾದಿಗಳು ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಇವೆ, ಆದರೆ, ಕೃಷಿಗಾರಿಕೆಯಲ್ಲಿ ಆಧುನಿಕ ವಿಧಾನಗಳನ್ನು ಅಭಿವೃದ್ಧಿಪಡಿಸಿ, ಉತ್ಪಾದಕತೆಯನ್ನು ಹೆಚ್ಚಿಸುವ ಬಗ್ಗೆ ಯಾವ ಪ್ರಣಾಳಿಕೆಗಳಲ್ಲೂ ಹೆಚ್ಚೇನೂ ಹೇಳಲಾಗಿಲ್ಲ. ಭಾಜಪ ಮತ್ತು ಜನತಾ ದಳಗಳ ಪ್ರಣಾಳಿಕೆಗಳಲ್ಲಿ ಇಸ್ರೇಲ್ ಹಾಗೂ ಚೀನಾ ಮಾದರಿ ಕೃಷಿಯನ್ನು ಇಲ್ಲೂ ಉತ್ತೇಜಿಸುವ ಬಗ್ಗೆ ಹೇಳಲಾಗಿದೆ; ಆದರೆ, ನಮ್ಮದೇ ರಾಜ್ಯದಲ್ಲಿರುವ ಅತ್ಯುನ್ನತ ಕೃಷಿ ವಿಜ್ಞಾನ ಕೇಂದ್ರ, ಇತರ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಗಳನ್ನು ಪ್ರೋತ್ಸಾಹಿಸಿ, ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಯಾವ ಯೋಜನೆಯೂ ಅವುಗಳಲ್ಲಿಲ್ಲ. ಮೀನುಗಾರಿಕೆಗೆ ಪ್ರೋತ್ಸಾಹದ ಬಗ್ಗೆ ಕಾಂಗ್ರೆಸ್ ಮತ್ತು ಭಾಜಪ ಪ್ರಣಾಳಿಕೆಯಲ್ಲಿ ಒಂದೆರಡು ಸಾಲುಗಳಿದ್ದರೆ, ಕೋಳಿ ಮತ್ತು ಪಶು ಸಾಕಣೆ ಬಗ್ಗೆ ಜನತಾ ದಳದ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕುಲಾಂತರಿ ತಳಿಗಳ ಪ್ರಸ್ತಾಪವಿರುವುದು ನಮ್ಮನ್ನು ಎಚ್ಚರಿಸಬೇಕಾಗಿದೆ. ಬಟ್ಟೆಯ ಬಗ್ಗೆ ಯಾವ ಪ್ರಣಾಳಿಕೆಗಳಲ್ಲೂ ಏನೂ ಕಾಣುವುದಿಲ್ಲ. ನಿರ್ದಿಷ್ಟ ಪಂಗಡಗಳವರಿಗೆ, ಮತ್ತು ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳ ಬಗ್ಗೆ ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಭರವಸೆಗಳನ್ನು ನೀಡಲಾಗಿದೆ. ಹೀಗೆ, ರೋಟಿ ಮತ್ತು ಮಕಾನ್‌ ಭರವಸೆಗಳು ಇಂದಿಗೂ ಪ್ರಸ್ತುತವಾಗಿ ಉಳಿದಿವೆ. ಜೊತೆಗೆ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿಯೂ ಸರಕಾರದ್ದಾಗಿದ್ದರೂ ಕೂಡ, ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಇವೆರಡರ ಬಗ್ಗೆ ಪ್ರಾಮಾಣಿಕ ಬದ್ಧತೆಯೇ ಕಾಣುವುದಿಲ್ಲ. ಶಾಲಾ ಶಿಕ್ಷಣವನ್ನು ಮೌಲ್ಯಯುತಗೊಳಿಸಿ, ಕಲಿಕೆಯನ್ನು ಆಸಕ್ತಿದಾಯಕವಾಗಿ ಮಾಡಬಲ್ಲ ಕಾರ್ಯಯೋಜನೆಗಳು ಯಾವ ಪಕ್ಷಗಳ ಪ್ರಣಾಳಿಕೆಗಳಲ್ಲೂ ಇಲ್ಲ. ಕಾಂಗ್ರೆಸ್ ಮತ್ತು ಜನತಾ ದಳದ ಪ್ರಣಾಳಿಕೆಗಳಲ್ಲಿ ಸರಕಾರಿ ಶಾಲೆಗಳ ಸೌಲಭ್ಯಗಳನ್ನು ಉತ್ತಮ ಪಡಿಸುವ ಬಗ್ಗೆ ಹೇಳಲಾಗಿದ್ದರೂ, ಕಟ್ಟಡ ಮತ್ತು ಉಪಕರಣಗಳತ್ತ ಹೆಚ್ಚಿನ ಒತ್ತು ನೀಡಲಾಗಿದೆಯೇ ಹೊರತು, ಅವನ್ನು ಹೆಚ್ಚು ಆಕರ್ಷಕಗೊಳಿಸುವ ಬಗ್ಗೆ ನಿರ್ದಿಷ್ಟ ಯೋಜನೆಗಳಿಲ್ಲ. ಭಾಜಪ ಮತ್ತು ಜನತಾ ದಳಗಳ ಪ್ರಣಾಳಿಕೆಗಳಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣದ ಬಗ್ಗೆ ಹೇಳಲಾಗಿದ್ದರೂ, ಅದು ಕಾರ್ಯರೂಪಕ್ಕೆ ಬರುವಾಗ ಹೇಗಿದ್ದೀತೆಂದು ಹೇಳಲಾಗದು. ಆರೋಗ್ಯ ಸೇವೆಗಳ ಸುಧಾರಣೆಗೆ ದೂರಗಾಮಿ ಯೋಜನೆಗಳು ಯಾವ ಪ್ರಣಾಳಿಕೆಗಳಲ್ಲೂ ಕಾಣುವುದಿಲ್ಲ. ಭಾಜಪದ ಪ್ರಣಾಳಿಕೆಯಲ್ಲಿ ಆರೋಗ್ಯ ಸೇವೆಗಳ ಮೊದಲ ಪುಟದಲ್ಲಿ ಯೋಗಭಂಗಿಯೇ ಇದ್ದು, ಒಳಗೆಯೂ ಹಲವೆಡೆ ಆಯುಷ್ ಪದ್ಧತಿಗೇ ಒತ್ತು ನೀಡಲಾಗಿದೆ. ಕೇಂದ್ರದ ಹೊಸ ಆಯವ್ಯಯದಲ್ಲಿ ಹೇಳಲಾಗಿರುವ ಆಯುಷ್ಮಾನ್ ಭಾರತ ಯೋಜನೆಯ ಪುನರುಚ್ಚರಿಸಲಾಗಿದ್ದು, ಅದಕ್ಕೆ ಎಷ್ಟು ಹಣವನ್ನು ಒದಗಿಸಲಾಗುವುದೆಂಬ ವಿವರಗಳಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ ಅನುಗುಣವಾಗಿ ಸುಧಾರಿಸಲಾಗುವುದೆಂದು ಹೇಳಲಾಗಿದೆ; ಆದರೆ, ಈಗ ರಾಜ್ಯದ ಶೇ. 84ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ ಒಬ್ಬರೇ ವೈದ್ಯರಿದ್ದು, ಆ ಮಾನದಂಡಗಳನುಸಾರ ಅಲ್ಲೆಲ್ಲ ಇಬ್ಬರು ವೈದ್ಯರನ್ನು ನೇಮಿಸುವುದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಭಾಜಪದ ಪ್ರಣಾಳಿಕೆಯಲ್ಲಿಲ್ಲ. ಎಲ್ಲಾ ರೋಗಿಗಳ ಕಾಯಿಲೆ ಮತ್ತು ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ಕೂಡಿಡಲು ಗಣಕ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದೆಂದು ಭಾಜಪ ಹೇಳಿರುವುದನ್ನು ಎಚ್ಚರಿಕೆಯಿಂದ ನೋಡಬೇಕಾಗುತ್ತದೆ. ಜನತಾ ದಳದ ಪ್ರಣಾಳಿಕೆಯಲ್ಲಿ ಸರಕಾರಿ ಆರೋಗ್ಯ ಸೇವೆಗಳ ಸುಧಾರಣೆಯ ಬಗ್ಗೆ ಹೆಚ್ಚೇನೂ ಹೇಳಲಾಗಿಲ್ಲ; ಬದಲಿಗೆ, ಅಲ್ಲಲ್ಲಿ ಸರಕಾರಿ ಮತ್ತು ಖಾಸಗಿ ವೈದ್ಯರ ಕೂಟವನ್ನು ರಚಿಸಿ, ಆ ಮೂಲಕ ನಿರ್ದಿಷ್ಟ ಆರೋಗ್ಯ ಸೇವೆಗಳನ್ನು ಒದಗಿಸುವ ಯೋಜನೆಯನ್ನು ರೂಪಿಸಲಾಗುವುದೆಂದೂ, ಅದಕ್ಕಾಗಿ 8000 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದೆಂದೂ ಹೇಳಲಾಗಿದೆ. ಇಂತಹಾ ಯೋಜನೆಯು ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸುವ ಎಲ್ಲ ಸಾಧ್ಯತೆಗಳೂ ಇದ್ದು, ಸಮಗ್ರ ಆರೋಗ್ಯ ಸೇವೆಗಳು ಲಭ್ಯವಾಗುವ ಖಾತರಿಯೂ ಇಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲ ಸ್ತರದ ಆರೋಗ್ಯ ಸೇವೆಗಳನ್ನು ಸುಧಾರಿಸುವ ಬಗ್ಗೆ ಹೇಳಲಾಗಿದ್ದು, ಅದಕ್ಕಾಗಿ ಉತ್ಪನ್ನದ ಶೇ. 0.9 ಬದಲಿಗೆ ಶೇ. 1.5ರಷ್ಟು ಹಣವನ್ನು ಒದಗಿಸಲಾಗುವುದೆಂದು ಹೇಳಲಾಗಿದೆ. ಈಗಾಗಲೇ ಘೋಷಿಸಿರುವ ಆರೋಗ್ಯ ಭಾಗ್ಯ ಯೋಜನೆಯ ಮಾದರಿಯನ್ನೇ ಮುಂದುವರಿಸುವ ಇರಾದೆಯು ಪ್ರಣಾಳಿಕೆಯಲ್ಲಿದೆ; ಆದರೆ, ಅಂತಹಾ ಯೋಜನೆಯಲ್ಲಿ ಖಾಸಗಿ ಆರೋಗ್ಯ ಸೇವೆಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆಯೇ ಹೊರತು, ಸರಕಾರಿ ವ್ಯವಸ್ಥೆಯ ಒಳಿತಾಗುವುದಿಲ್ಲ. ಒಟ್ಟಿನಲ್ಲಿ, ಯಾವ ಪಕ್ಷಕ್ಕೂ ಕೂಡ ಸರಕಾರಿ ಆರೋಗ್ಯ ಸೇವೆಗಳನ್ನೇ ಸುಧಾರಿಸುವ ಹುಮ್ಮಸ್ಸಿದ್ದಂತೆ ಕಾಣುವುದಿಲ್ಲ. ಸರಕಾರ ಯಾವ ಪಕ್ಷದ್ದೇ ಬಂದರೂ, ರೋಟಿ, ಕಪಡಾ, ಮಕಾನ್, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಅಷ್ಟಿಟ್ಟು ತೇಪೆ ಹಚ್ಚುವ ಕೆಲಸವನ್ನಷ್ಟೇ ನಿರೀಕ್ಷಿಸಬಹುದಲ್ಲದೆ, ದೂರದೃಷ್ಟಿಯುಳ್ಳ, ಕ್ರಾಂತಿಕಾರಿಯಾದ ಯೋಜನೆಗಳನ್ನಲ್ಲ. ಇಲಾಜು 13 – ಅಪರಾಧಿಯನ್ನು ಗಲ್ಲಿಗೇರಿಸುವುದಕ್ಕಿಂತ ಕ್ರೌರ್ಯವನ್ನು ಕೊಲ್ಲುವುದು ಒಳ್ಳೆಯದು (ಮೇ 1, 2018) ಏನಾಗಿದೆ ನಮ್ಮ ದೇಶಕ್ಕೆ? ಏನಾಗಿದೆ ನಮ್ಮ ಜನರಿಗೆ? ಕುರಿಗಾಹಿಗಳನ್ನು ಊರಿಂದ ಹೊರದಬ್ಬುವ ದುರುದ್ದೇಶದಿಂದ ಎಂಟು ವರ್ಷದ ಬಾಲಕಿಯ ಮೇಲೆ ದೇವಾಲಯದೊಳಗೆ ಅತ್ಯಾಚಾರವೆಸಗಿ ಕೊಲೆಗೈದು, ಆರೋಪಿಗಳ ಬಿಡುಗಡೆಯನ್ನು ಆಗ್ರಹಿಸಿ ಸಚಿವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಬೀಸಿ ಪ್ರತಿಭಟಿಸಿದ್ದು; ಕೆಲಸ ಕೇಳಲು ಬಂದ ಹದಿನೇಳರ ಬಾಲಕಿಯ ಮೇಲೆ ಅತ್ಯಾಚರವೆಸಗಿದ ಶಾಸಕನ ವಿರುದ್ಧ 8 ತಿಂಗಳಾದರೂ ಕ್ರಮ ಕೈಗೊಳ್ಳದೆ, ಆಕೆಯ ತಂದೆಯನ್ನೇ ಬಡಿದು, ವೈದ್ಯರೂ ಹಂಗಿಸಿ, ಸರಿಯಾದ ಚಿಕಿತ್ಸೆಯಿಲ್ಲದೆ ಆತ ಸಾವನ್ನಪ್ಪಿ, ಆ ಬಾಲಕಿ ಬೆಂಕಿ ಹಚ್ಚಿಕೊಳ್ಳುವುದಾಗಿ ಮುಖ್ಯಮಂತ್ರಿಯ ಮನೆಯೆದುರು ಪ್ರತಿಭಟಿಸಿದರೂ ಜಗ್ಗದೆ, ಕೊನೆಗೆ ಉಚ್ಚ ನ್ಯಾಯಾಲಯವೇ ಆ ಶಾಸಕನನ್ನು ಜೈಲಿಗೆ ತಳ್ಳುವಂತಾಗಿದ್ದು, ಅಲ್ಲೂ ಶಾಸಕನ ಪರವಾಗಿ ಮೆರವಣಿಗೆ ಮಾಡಿ, ಬಾಲಕಿಯನ್ನೂ, ಆಕೆಯ ಮೃತ ತಂದೆಯನ್ನೂ ಇಲ್ಲಸಲ್ಲದಂತೆ ದೂಷಿಸಿದ್ದು; ನಾಲ್ಕು ತಿಂಗಳ ಹಸುಳೆಯೂ ಸೇರಿದಂತೆ ಇನ್ನೂ ಹಲವರ ಮೇಲೆ ಮದುವೆ ಮನೆಯಿಂದ ಮದರಸಾಗಳವರೆಗೆ ಎಲ್ಲೆಡೆ ಅತ್ಯಾಚಾರಗಳಾದದ್ದು, ಹದಿನಾರರ ಹುಡುಗನೊಬ್ಬ ನೆರೆಮನೆಯ 13ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕೆ ಆತನ ಹೆತ್ತವರೇ ಒತ್ತಾಸೆಯಾಗಿ, ಅವರೇ ಆ ಬಾಲಕಿಯನ್ನು ಮತ್ತಷ್ಟು ಥಳಿಸಿ ಸಾವಿನಂಚಿಗೆ ತಳ್ಳಿದ್ದು; ಈ ಭೀಕರ ಕೃತ್ಯಗಳನ್ನು ದೇಶದಾದ್ಯಂತ ಪ್ರತಿಭಟಿಸಿದವರನ್ನೇ ಗೇಲಿ ಮಾಡಿದ್ದು ಎಲ್ಲವೂ ಆದವು. ‘ಬಹಳವಾಯಿತು ನಾರಿಯರ ಮೇಲಣ ದಾಳಿ, ತಡೆಯಲು ಬೇಕು ತನ್ನದೇ ಸರಕಾರ’ ಎಂದು ಘೋಷಿಸಿ ಅಧಿಕಾರಕ್ಕೇರಿದ್ದ ಪ್ರಧಾನಿ, ಇಷ್ಟೆಲ್ಲ ದೌರ್ಜನ್ಯಗಳಾದಾಗಲೂ ತಿಂಗಳುಗಟ್ಟಲೆ ತುಟಿ ಬಿಚ್ಚದೆ, ಜನ ರೊಚ್ಚಿಗೆದ್ದಾಗ ಖಂಡನೆಯ ಎರಡು ಸಾಲು ಹೇಳಿ, ಮತ್ತೆ ವಿದೇಶಕ್ಕೆ ಹಾರಿ, ‘ಅತ್ಯಾಚಾರ ಅಂದರೆ ಅತ್ಯಾಚಾರ ಅಷ್ಟೇ, ಅದರಲ್ಲಿ ರಾಜಕೀಯ ಬೇಡ’ ಅಂತ ಬೋಧಿಸಿ, ಮರಳಿ ಬಂದ ದಿನವೇ, ತಜ್ಞರನ್ನೆಲ್ಲ ಕಡೆಗಣಿಸಿ, ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ಎಂದು ಅಧ್ಯಾದೇಶ ಹೊರಡಿಸಿ, ಕರ್ನಾಟಕದಲ್ಲಿ ಮತಯಾಚನೆಗೆ ಅದನ್ನು ಬಳಸಿದ್ದೂ ಆಯಿತು. ಮಹಾಗುರುಗಳಾಗಿ ಮೆರೆದು, ಪ್ರಧಾನಿಯೂ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಹಲವು ದೊಡ್ಡ ನಾಯಕರುಗಳ ಸಾಮೀಪ್ಯ ಹೊಂದಿ, ಸಾವಿರಾರು ಕೋಟಿ ಆಸ್ತಿ ಗಳಿಸಿದ್ದ ರಾಂ ರಹೀಂ ಮತ್ತು ಆಸಾರಾಂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದದ್ದೂ ಆಯಿತು. ಆದರೆ ರಾಂ ರಹೀಂನ ವಿಚಾರಣೆಗೆ 15 ವರ್ಷ, ಆಸಾರಾಂನದಕ್ಕೆ 5 ವರ್ಷ ಬೇಕಾಯಿತು, ಎರಡೂ ಪ್ರಕರಣಗಳಲ್ಲಿ ಹಲವು ಸಾಕ್ಷಿಗಳ ಮೇಲೆ ದಾಳಿಗಳಾದವು, ರಾಂ ರಹೀಂನ ಸಂತ್ರಸ್ತೆಯ ಸಹೋದರ, ಮತ್ತೋರ್ವ ಪತ್ರಕರ್ತ, ಆಸಾರಾಂನ ವೈದ್ಯ, ಬಾಣಸಿಗ, ಮತ್ತೋರ್ವ ಸಾಕ್ಷಿ ಕೊಲೆಯಾದರು, ನ್ಯಾಯಾಧೀಶರನ್ನೂ ತನಿಖಾಧಿಕಾರಿಗಳನ್ನೂ ಸಾವಿರಾರು ಸಲ ಬೆದರಿಸಲಾಯಿತು, ರಾಂ ರಹೀಂ ತೀರ್ಪಿನ ನಂತರದ ಗಲಭೆಗಳಲ್ಲಿ 32 ಜನ ಸತ್ತರು; ಆಸಾರಾಂನ ತೀರ್ಪಿನ ಬಳಿಕ ದೊಂಬಿಯಾಗದಂತೆ ನಾಲ್ಕು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಬೇಕಾಯಿತು. ಇವನ್ನೆಲ್ಲ ನೋಡಿದಾಗ, ನಮ್ಮ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವುದಕ್ಕೆ, ಆರೋಪಿಗಳನ್ನು ಶಿಕ್ಷಿಸುವಲ್ಲಿ ವೈಫಲ್ಯಗಳಾಗುತ್ತಿರುವುದಕ್ಕೆ ಸಾಮಾಜಿಕ-ಸಾಂಸ್ಥಿಕ-ನ್ಯಾಯಿಕ-ರಾಜಕೀಯ ಕಾರಣಗಳೇನು ಎನ್ನುವುದು ಸ್ಪಷ್ಟವಾಗುತ್ತದೆ. ರಾಂ ರಹೀಂ, ಆಸಾರಾಂರಂತಹ ಅತಿ ಪ್ರಭಾವಿ ಅತ್ಯಾಚಾರಿಗಳನ್ನು ಕೂಡ ಜೀವಾವಧಿ ಜೈಲಿಗೆ ತಳ್ಳಬಲ್ಲ ಕಾನೂನುಗಳೂ, ಪೋಲೀಸರೂ, ನ್ಯಾಯಾಂಗವೂ ನಮ್ಮಲ್ಲಿದೆ, ಅಂಥವರ ವಿರುದ್ಧ ಜೀವದ ಹಂಗು ತೊರೆದು ಹೋರಾಡುವವರೂ ಇದ್ದಾರೆ, ಜೊತೆಗೆ, ಅಂಥವರನ್ನು ಬೆಂಬಲಿಸುವ ಮಹಾನ್ ನೇತಾರರೂ, ಸಹಸ್ರಾರು ಅಂಧ ಭಕ್ತರೂ ಇದ್ದಾರೆ, ನಂಬಿ ಬಲಿಯಾಗುವ ಹೆಣ್ಮಕ್ಕಳೂ, ಹೆತ್ತವರೂ ಇದ್ದಾರೆ. ಲೈಂಗಿಕ ದೌರ್ಜನ್ಯಗಳನ್ನು ತಡೆಯಬೇಕಿದ್ದರೆ ಇವೆಲ್ಲವನ್ನೂ ಪರಿಗಣಿಸಿ, ಸರಿಪಡಿಸುವ ಸತತ ಪ್ರಯತ್ನಗಳಾಗಬೇಕಲ್ಲದೆ, ಅತ್ಯಾಚಾರಿಗೆ ಮರಣದಂಡನೆಯ ಅಧ್ಯಾದೇಶವೊಂದರಿಂದ ಸಾಧ್ಯವಾಗದು. ತೊಂಬತ್ತರ ದಶಕದ ಆರಂಭದಲ್ಲಿ ರಾಜಸ್ಥಾನದ ಬನ್ವಾರಿ ದೇವಿಯವರ ಮೇಲಾಗಿದ್ದ ಅತ್ಯಾಚಾರದ ಪ್ರಕರಣವು ಇಡೀ ವ್ಯವಸ್ಥೆಯ ಕರಾಳತೆಯನ್ನು ಎತ್ತಿ ತೋರಿಸಿತಲ್ಲದೆ, ಲೈಂಗಿಕ ದೌರ್ಜನ್ಯಗಳ ವಿರುದ್ಧದ ಹೋರಾಟವನ್ನು ಬಿರುಸಾಗಿಸಿ, ಕಾನೂನುಗಳ ಪರಿಷ್ಕರಣೆಗಳಿಗೆ ಹೇತುವಾಯಿತು. ರಾಜಸ್ಥಾನ ಸರಕಾರದ ಬಾಲ್ಯ ವಿವಾಹ ವಿರೋಧಿ ಅಭಿಯಾನದಲ್ಲಿ ಕಾರ್ಯಕರ್ತೆಯಾಗಿದ್ದ ಬನ್ವಾರಿ ದೇವಿ, ಹಸುಳೆಯರ ವಿವಾಹವನ್ನು ತಡೆಯಲೆತ್ನಿಸಿದ್ದಕ್ಕಾಗಿ 1992ರ ಸೆಪ್ಟೆಂಬರ್‌ನಲ್ಲಿ ಐದು ಜನ ಮೇಲ್ಜಾತಿಯ ದುರುಳರಿಂದ ಅತ್ಯಾಚಾರಕ್ಕೀಡಾಗಿದ್ದರು. ಆಕೆ ದೂರಿತ್ತಾಗ, ಪೋಲೀಸರೂ, ವೈದ್ಯರೂ ನಿಷ್ಕರುಣೆಯಿಂದ ವರ್ತಿಸಿದ್ದರು ಮತ್ತು ಮೂರು ವರ್ಷಗಳ ಬಳಿಕ, ಐದು ಬಾರಿ ನ್ಯಾಯಾಧೀಶರು ಬದಲಿಸಲ್ಪಟ್ಟು, ಎಲ್ಲಾ ಆರೋಪಿಗಳೂ ಖುಲಾಸೆಯಾಗಿದ್ದರು; ಶಾಸಕನೊಬ್ಬನ ನೇತೃತ್ವದಲ್ಲಿ ಆರೋಪಿಗಳ ಪರವಾಗಿ ವಿಜಯೋತ್ಸವ ಮೆರವಣಿಗೆಯು ಆಗಲೂ ನಡೆದಿತ್ತು. ಮಾಧ್ಯಮಗಳು ಮತ್ತು ಹಲವು ಸ್ವಯಂಸೇವಾ ಸಂಸ್ಥೆಗಳ ನಿರಂತರ ಒತ್ತಡದಿಂದಾಗಿ ರಾಜ್ಯ ಸರಕಾರವು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತಾದರೂ, ಕೇವಲ ಒಂದೇ ಸಲ ಕೆಲ ನಿಮಿಷಗಳಷ್ಟು ಆಲಿಸಿದ್ದನ್ನು ಬಿಟ್ಟರೆ, ಇಂದಿನವರೆಗೂ ಆ ವಿಚಾರಣೆಯು ಮುಂದುವರಿದೇ ಇಲ್ಲ, ಇಬ್ಬರು ಆರೋಪಿಗಳು ವಯಸ್ಸಾಗಿ ಸತ್ತರಾದರೂ, ಯಾರಿಗೂ ಶಿಕ್ಷೆಯಾಗಿಯೇ ಇಲ್ಲ. ಆದರೆ ಇದೇ ಪ್ರಕರಣವನ್ನು ಮುಂದಿಟ್ಟು ರಾಜಸ್ಥಾನದ ವಿಶಾಖಾ ಸ್ವಯಂಸೇವಾ ಸಂಸ್ಥೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಿಂದಾಗಿ, ಕೆಲಸದ ವೇಳೆ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ತಡೆಯುವ ಮಾರ್ಗದರ್ಶಿಯನ್ನು 1997ರಲ್ಲಿ ನ್ಯಾಯಾಲಯವು ರೂಪಿಸಿತು, 2013ರಲ್ಲಿ ಕೇಂದ್ರ ಸರಕಾರವು ಆ ಕಾಯಿದೆಯನ್ನು ತಂದಿತು. ನಂತರ 2012ರಲ್ಲಿ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಿ, ಪೀಡಕರನ್ನು ಇನ್ನಷ್ಟು ಉಗ್ರವಾಗಿ ಶಿಕ್ಷಿಸುವ ಕಾಯಿದೆಯೂ ಬಂತು. ದಿಲ್ಲಿಯಲ್ಲಿ 2012ರ ಡಿಸೆಂಬರ್ 16ರಂದು ನಿರ್ಭಯಾಳ ಮೇಲಾದ ಆಮಾನುಷ ದಾಳಿಯಿಂದ ಇಡೀ ದೇಶ ರೊಚ್ಚಿಗೆದ್ದ ಬೆನ್ನಿಗೆ, ಡಿಸೆಂಬರ್ 23ರಂದು ಕೇಂದ್ರ ಸರಕಾರವು ನ್ಯಾಯಮೂರ್ತಿಗಳಾದ ಜೆ ಎಸ್ ವರ್ಮಾ, ಲೀಲಾ ಸೇಥ್ ಮತ್ತು ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಹ್ಮಣ್ಯಂ ಅವರಿದ್ದ ಸಮಿತಿಯನ್ನು ನೇಮಿಸಿತು, ಈ ಸಮಿತಿಯು ಕೇವಲ ಒಂದೇ ತಿಂಗಳಲ್ಲಿ, 2013ರ ಜನವರಿ 23ರಂದು, 644 ಪುಟಗಳ ಅತ್ಯುತ್ತಮ ವರದಿಯನ್ನೊಪ್ಪಿಸಿತು, ಅದರ ಆಧಾರದಲ್ಲಿ ಎಪ್ರಿಲ್ 2013ರಲ್ಲಿ ಅಪರಾಧ ಸಂಹಿತೆಯನ್ನು ಬದಲಿಸಿ, ಲೈಂಗಿಕ ದೌರ್ಜನ್ಯಗಳನ್ನು ಶಿಕ್ಷಿಸುವುದಕ್ಕೆ ಇನ್ನಷ್ಟು ಸ್ಪಷ್ಟತೆಯನ್ನು ಒದಗಿಸಿದ್ದೂ ಆಯಿತು. ಆದರೆ ಕೇವಲ ಕಾನೂನುಗಳನ್ನು ಬದಲಿಸುವುದರಿಂದಷ್ಟೇ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ. ಲೈಂಗಿಕ ದೌರ್ಜನ್ಯಗಳು ಕಾಮವಷ್ಟೇ ಅಲ್ಲ, ಕ್ರೌರ್ಯ, ವೈಷಮ್ಯ, ಪ್ರಾಬಲ್ಯಗಳನ್ನು ಸಾಧಿಸುವ ಅಸ್ತ್ರಗಳಾಗಿರುವುದರಿಂದ ಯುದ್ದೋತ್ಸಾಹಿಗಳು, ಮರಣದಂಡನೆ ಮತ್ತಿತರ ಕ್ರೂರ ಶಿಕ್ಷೆಗಳ ಬೆಂಬಲಿಗರು, ಕೋಮು-ಜನಾಂಗ ದ್ವೇಷಿಗಳು, ಸಮಾನತೆಯ ವಿರೋಧಿಗಳು, ಭಿನ್ನ ಲೈಂಗಿಕತೆಯನ್ನು ಖಂಡಿಸುವವರು ಲೈಂಗಿಕ ದೌರ್ಜನ್ಯಗಳನ್ನೂ ಬೆಂಬಲಿಸುತ್ತಾರೆ ಅಥವಾ ಸ್ವತಃ ಭಾಗಿಯಾಗುತ್ತಾರೆ. ಇದೇ ಕಾರಣಕ್ಕೆ ವರ್ಮಾ ಸಮಿತಿಯು ಅತ್ಯಾಚಾರಿಗಳಿಗೆ ಮರಣದಂಡನೆ ಸೂಕ್ತವಲ್ಲ, ಬದಲಿಗೆ, ಲೈಂಗಿಕ ದೌರ್ಜನ್ಯಗಳನ್ನು ತಡೆಯಬೇಕಾದರೆ ಲೈಂಗಿಕ ಅಪರಾಧಿಗಳನ್ನೂ, ಇತರ ಗಂಭೀರ ಅಪರಾಧಿಗಳನ್ನೂ ಹೊರಗಿಡಲು ಚುನಾವಣಾ ಸುಧಾರಣೆಗಳಾಗಬೇಕು, ಎಲ್ಲ ಹಂತಗಳಲ್ಲಿ ವೈಜ್ಞಾನಿಕವಾದ ಲೈಂಗಿಕ ಶಿಕ್ಷಣಕ್ಕೆ ಒತ್ತು ನೀಡಬೇಕು, ವೈವಾಹಿಕ ಅತ್ಯಾಚಾರವೂ ಶಿಕ್ಷಾರ್ಹವಾಗಬೇಕು, ಎಲ್ಲಾ ಸ್ತರಗಳಲ್ಲೂ ಮಹಿಳೆಯರಿಗೆ ಸೂಕ್ತ ಪ್ರಾಶಸ್ತ್ಯ ನೀಡುವಂತಾಗಬೇಕು, ಪೋಲೀಸ್ ಮತ್ತು ನ್ಯಾಯದಾನದ ವ್ಯವಸ್ಥೆಯನ್ನು ಬಲಪಡಿಸಿ, ಸಂವೇದನಾಶೀಲವಾಗಿಸಬೇಕು ಮುಂತಾದ ಅಮೂಲ್ಯವಾದ ಸಲಹೆಗಳನ್ನು ನೀಡಿತ್ತು. ಆದರೆ ಅಂತಹಾ ಸಲಹೆಗಳನ್ನೆಲ್ಲ ಕಡೆಗಣಿಸಿರುವುದರಿಂದ ಲೈಂಗಿಕ ದೌರ್ಜನ್ಯಗಳು ಏರುತ್ತಲೇ ಸಾಗಿವೆ. ಎನ್‌ಸಿಆರ್‌ಬಿ ಅನುಸಾರ, 2012ರಲ್ಲಿ 24923ರಷ್ಟಿದ್ದ ಅತ್ಯಾಚಾರ ಪ್ರಕರಣಗಳು 2016ರ ವೇಳೆಗೆ 38947ಕ್ಕೆ ಏರಿವೆ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಆದರೆ ಶಿಕ್ಷೆಗೊಳಗಾದವರ ಪ್ರಮಾಣವು 2013ರಲ್ಲಿ 36% ಇದ್ದುದು, 2015ರಲ್ಲಿ 29%ಕ್ಕೆ ಇಳಿದಿದೆ. ಶೇ. 53ರಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆಂದು ಅಂದಾಜಿಸಲಾಗಿದೆ; 2015ರಲ್ಲಿ ಅಂತಹ 10854 ಪ್ರಕರಣಗಳು ದಾಖಲಾಗಿದ್ದರೆ, 2016ಕ್ಕೆ ಅವು 19765ಕ್ಕೇರಿವೆ. ಅಂತಲ್ಲಿ, ಕೆಲ ಮಂದಿ ವೈದ್ಯರು, ವಕೀಲರು ಮತ್ತು ಮಹಿಳೆಯರು ಕೂಡ ಅತ್ಯಾಚಾರಿಗಳ ಪರವಾಗಿ ವಾದಿಸಹೊರಡುತ್ತಾರೆನ್ನುವುದು ಮುಂಬರಲಿರುವ ದುರಂತದ ಬಗ್ಗೆ ಎಚ್ಚರಿಕೆಯಾಗಿದೆ.
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌... ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ –9ಆರೋಪಿಗಳ ಬಂಧನ ಮಂಗಳೂರು: ಮೇ 27 ರಂದು ನಡೆದ ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗಳಿಗೆ ನಿಂದಿಸಿದ ಆರೋಪದ ಮೇಲೆ 9ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಗಳೂರು ಇನೋಳಿ ನಿವಾಸಿ ನೌಷಾದ್‌ (28), ಹೈದರಾಲಿ (27) ಮತ್ತು ಇವರಿಗೆ ಆಶ್ರಯ ನೀಡಿದ ಪಾಂಡೇಶ್ವರ ನಿವಾಸಿ ಮೊಹಮ್ಮದ ಸಯ್ಯದ್‌ ಅಫ್ರೀದ್‌ (23), ಕೊಣಾಜೆ ನಿವಾಸಿ ಬಶೀರ್‌ (40), ಇನೋಳಿ ನಿವಾಸಿ ಜುಬೇರ್‌ (32) ಮತ್ತು ಪುತ್ತೂರು ನಿವಾಸಿ ಜಲೀಲ್‌ (25 ) ಎಂದು ಗುರುತಿಸಲಾಗಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ.ಬಿ ಅವರು ದೂರು ಸಲ್ಲಿಸಿದ್ದಾರೆ. ಕೆಟಿಎಂ ಬೈಕ್ ಸವಾರರಿಬ್ಬರು, ಸ್ಕೂಟರ್ ಸವಾರರಿಬ್ಬರು, ಕಾರು ಚಾಲಕ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ನಿಂದನೆ ಮಾಡಿದವರ ಕೈಯಲ್ಲಿ ಎಸ್ ಡಿಪಿಐ ಪಕ್ಷದ ಧ್ವಜವಿತ್ತು. ಈ ಕೃತ್ಯದ ವಿಡಿಯೋ ವೈರಲ್ ಆಗಿತ್ತು, ಕಣ್ಣೂರು ಗ್ರಾಮದ ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ಎಸ್ ಡಿಪಿಐ ಪಕ್ಷ ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದ ವೇಳೆ ಬಂದೋಬಸ್ತ್ ನಲ್ಲಿದ್ದ ಸಿಬ್ಬಂದಿಗಳಿಗೆ ಪಡೀಲ್ ಕಡೆಯಿಂದ ಬಂದ ವಾಹನ ಸವಾರರು ಬ್ಯಾರಿ ಭಾಷೆಯಲ್ಲಿ ವಾಚ್ಯವಾಗಿ ನಿಂದಿಸಿದ್ದು ಇದರ ವಿಚಾರವಾಗಿ ಕಂಕನಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವೇಳೆ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಕಂಕನಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಇದರ ಕುರಿತು ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ವಿಟ್ಟಲ ನಿವಾಸಿ ಮೊಹಮ್ಮದ್‌ ಯಾಸಿನ್‌ (25) ಮಂಗಳೂರು ಶಿವಭಾಗ್‌ ನಿವಾಸಿಗಳಾದ ಅಪ್ರೀದ್‌ ಸಾಗ್‌ (19) ಮತ್ತು ಮೊಹಮ್ಮದ್‌ ತುಫೇಲ್‌ (19) ವಿರುದ್ದ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಟಿಇಟಿ ಪರೀಕ್ಷೆಯ (TET Exam) ಮಹಿಳಾ ಅಭ್ಯರ್ಥಿಯೊಬ್ಬರ ಹಾಲ್‍ಟಿಕೆಟ್‍ನಲ್ಲಿ ಸನ್ನಿಲಿಯೋನ್ (Sunny Leone) ಅಶ್ಲೀಲ ಭಾವಚಿತ್ರವೊಂದು ಅಪ್‌ಲೋಡ್‌ ಆಗಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಇತ್ತೀಚೆಗೆ ನಡೆದ ಟಿಇಟಿ ಪರೀಕ್ಷೆಯ ವೇಳೆ ಮಹಿಳಾ ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್‍ನಲ್ಲಿ ಸನ್ನಿ ಲಿಯೋನ್ ಫೋಟೋ ಬಂದಿತ್ತು. ಅಷ್ಟೇ ಅಲ್ಲದೇ ಇದು ವೈರಲ್‌ ಆಗಿತ್ತು. ಈ ಹಿನ್ನೆಲಯಲ್ಲಿ ಶಿವಮೊಗ್ಗದಲ್ಲಿ ದೂರು ದಾಖಲಾಗಿದೆ. ಸನ್ನಿ ಲಿಯೋನ್ ಅಶ್ಲೀಲ ಭಾವಚಿತ್ರ ಹಾಲ್ ಟಿಕೆಟ್‍ನಲ್ಲಿ ಬಂದಿದ್ದಾದರೂ ಹೇಗೆ? ಫೋಟೋ ಎಲ್ಲಿಂದ ಅಪ್‍ಲೋಡ್ ಆಯ್ತು ಎಂಬುದರ ಬಗ್ಗೆ ಇದೀಗ ಶಿವಮೊಗ್ಗದ ಪೊಲೀಸರು ತನಿಖೆ ಶುರು ಮಾಡಿದ್ದಾರೆ. Related Articles ಕನ್ನಡದ `ಕಾಂತಾರ’ ತುಳು ಭಾಷೆಯಲ್ಲಿ ಇಂದು ರಿಲೀಸ್ 12/02/2022 ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು 12/02/2022 ಕಳೆದ ಅ. 6 ರ ಭಾನುವಾರದಂದು ಶಿವಮೊಗ್ಗದಲ್ಲಿ ನಡೆದ ಟಿಇಟಿ ಪರೀಕ್ಷೆಗೆ ಹಾಜರಾಗಬೇಕಿದ್ದ ಮಹಿಳಾ ಅಭ್ಯರ್ಥಿಯೊಬ್ಬರ ಹಾಲ್‍ಟಿಕೆಟ್‍ನಲ್ಲಿ ಯಾರದ್ದೋ ಅಚಾತುರ್ಯದಿಂದಾಗಿ, ಸನ್ನಿಲಿಯೋನ್ ಭಾವಚಿತ್ರ ಪ್ರಕಟಗೊಂಡಿತ್ತು. ಇದು ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಪೇಚಿಗೆ ಸಿಲುಕುವಂತಾಗಿದೆ. ಹಾಲ್‍ಟಿಕೆಟ್ ವೈರಲ್ ಆದ ಹಿನ್ನೆಲೆಯಲ್ಲಿ ಶಿವಮೊಗ್ಗ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ದೂರು ದಾಖಲಿಸಿದೆ. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೂರು ಸಲ್ಲಿಸಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಕಾಲೇಜು ಹೆಚ್.ಎಸ್. ರುದ್ರಪ್ಪ ಕಾಲೇಜಿನ ಪ್ರಾಂಶುಪಾಲರ ಮೂಲಕ ದೂರು ದಾಖಲಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಬಂದಿದ್ದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್‍ನಲ್ಲಿ ಅಂದೇ ಭಾವಚಿತ್ರ ಬದಲಾಯಿಸಿ, ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದ್ದು, ಇಂದು ಈ ಹಾಲ್ ಟಿಕೆಟ್ ಗೊಂದಲದ ಬಗ್ಗೆ ಸೂಕ್ತ ತನಿಖೆ ನಡೆಸಲು ಪ್ರಕರಣ ದಾಖಲಿಸಲಾಗಿದೆ. ಇದೀಗ ಈ ಪ್ರಕರಣವನ್ನು ಎಸ್.ಪಿ. ಕಚೇರಿಯಿಂದ ಸಿ.ಇ.ಎನ್. ಪೊಲೀಸ್ ಠಾಣೆಗೆ ವರ್ಗಾಯಿಸಿ, ಇದರ ಹಿಂದೆ ಯಾರ ಕೈವಾಡ ಇದೆ ಎಂದು ತನಿಖೆ ನಡೆಸಲು ಆದೇಶಿಸಲಾಗಿದೆ. ಹೀಗಾಗಿ ಖುದ್ದು ಎಸ್.ಪಿ. ಮಿಥುನ್ ಕುಮಾರ್, ಕೂಡಲೇ ಈ ಬಗ್ಗೆ ತನಿಖೆ ನಡೆಸಲು, ಪೊಲೀಸರಿಗೆ ಸೂಚಿಸಿದ್ದಾರೆ. ಈಗಾಗಲೇ, ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆಯಲ್ಲದೇ, ಅಭ್ಯರ್ಥಿ ಬಳಿ ಮಾಹಿತಿ ಕೂಡ ಪಡೆಯಲಾಗಿದೆ. ಅರ್ಜಿ ಸಲ್ಲಿಕೆಗಾಗಿ ಬೇರೆಯವರಿಗೆ ಹೇಳಲಾಗಿತ್ತು ಎಂದು ಅಭ್ಯರ್ಥಿ ಪೊಲೀಸರಿಗೆ ತಿಳಿಸಿದ್ದು, ಸಂಬಂಧಪಟ್ಟ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ.
ಇತ್ತೀಚೆಗೆ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದರಲ್ಲಿ ಕಾಡೆಮ್ಮೆಯೊಂದು ಕೆಸರಿನಲ್ಲಿ ಹೂತು ಹೋಗಿ ಕೇವಲ ತಲೆ ಮಾತ್ರ ಮೇಲಿರುತ್ತದೆ. ಕೆಸರಿನಿಂದ ಬಚಾವ್ ಆಗಿ ಬದುಕುವ ಎಲ್ಲಾ ಆಸೆಗಳೂ ಅದರ ಪಾಲಿಗೆ ಕಮರಿಹೋಗಿರುತ್ತದೆ. ಅದು ಅಂಥ ಡೆಡ್ಲಿ ಕೆಸರು.ಇದನ್ನ ಕ್ಯಾಮೆರಾ ಸೆರೆಹಿಡಿಯುತ್ತಲೇ ಇರುತ್ತದೆ. ಅದೇ ಸಮಯಕ್ಕೆ ಮೂರ್ನಾಲ್ಕು ಸಿಂಹದ ಮರಿಗಳು ಒಣಗಿದ ಕೆಸರಿನ ಮೇಲೆ ಮೆಲ್ಲ ಮೆಲ್ಲ ಹೆಜ್ಜೆ ಇಡುತ್ತಾ ಬಂದು ಕಾಡೆಮ್ಮೆಯ ಮೂತಿಗೆ ಬಾಯಿ ಹಾಕಿ ತಿನ್ನೋದಕ್ಕೆ ಶುರು ಮಾಡುತ್ತವೆ. ಕಾಡೆಮ್ಮೆ ಸಣ್ಣದೊಂದು ಚೀತ್ಕಾರ ಮಾಡಲೂ ಆಗದೆ ಸತ್ತುಹೋಗುತ್ತದೆ. ಸಾವು ಕೆಮೆರಾದಲ್ಲಿ ದಾಖಲಾಗುತ್ತದೆ. *** ಕೆವಿನ್ ಕಾರ್ಟರ್ ಅನ್ನೋ ಒಬ್ಬ ಹೆಸರಾಂತ ಫೋಟೋ ಜರ್ನಲಿಸ್ಟ್ ಇದ್ದ. ಜೊಹಾನಸ್ ಬರ್ಗ್ ಅವನ ಊರು. ಕೆವಿನ್ ಹೆಸರು ನೀವೂ ಕೇಳಿರಬಹುದು. ಯಾಕೆಂದ್ರೆ ಅವನ ಬದುಕು ಬಲಿಯಾಗಿದ್ದು ಕೇವಲ ಒಂದು ಫೋಟೋಗಾಗಿ. 1994 ರಲ್ಲಿ ಸೂಡಾನಿಗೆ ಹೋದ ಕೆವಿನ್ ಅಲ್ಲಿನ ಬಡತನದ ಬೇಗೆಯನ್ನ ಸೆರೆಹಿಡಿಯುತ್ತಲೇ ಅದ್ಭುತ(?)ವಾದ್ದೊಂದು ಫೋಟೋ ತೆಗೆದುಬಿಡುತ್ತಾನೆ. ಆ ಫೋಟೋ ಅವನಿಗೆ ಪುಲಿಟ್ಜರ್ ಬಹುಮಾನವನ್ನೂ ತಂದುಕೊಡುತ್ತದೆ. ದುರಂತ ಅಂದ್ರೆ ಅದೇ ಫೋಟೊ ಅವನ ಸಾವಿಗೂ ಕಾರಣವಾಗಿಹೋಗುತ್ತದೆ. ಹಸಿವಿನಿಂದ ಬಳಲಿದ ಮಗುವೊಂದು ಸಾಯುವ ಸ್ಥಿತಿಯಲ್ಲಿ ಕುಳಿತಿರುತ್ತದೆ. ಅದರ ಹಿಂದೇನೆ ಆ ಮಗುವಿನ ಸಾವಿಗಾಗಿ ರಣ ಹದ್ದೊಂದು ಕಾಯುತ್ತಾ ಕುಳಿತಿರುತ್ತದೆ. ಈ ಫೋಟೋ ತೆಗೆದ ಕೆವಿನ್ ಆ ಕ್ಷಣಕ್ಕೆ ಥ್ರಿಲ್ ಆಗಿ ಹೋಗಿದ್ದ. ಯಾಕೆಂದ್ರೆ ಅಂಥ ಕರುಣಾಜನಕವಾದ ಫೋಟೋವನ್ನ ಅದುವರೆಗೂ ಯಾರೂ ತೆಗೆದಿರಲಿಲ್ಲ. ತೆಗೆಯೋದಕ್ಕೂ ಅಂಥ ಸಂದರ್ಭ ಸಿಗಬೇಕಲ್ಲ. ಹಾಗಾಗಿ ಗ್ರೇಟ್ ಫೋಟೋ ಅಂತ ಪರಿಗಣಿಸಿ ಕೆವಿನ್ ಗೆ ಪುಲಿಟ್ಜರ್ ಪ್ರಶಸ್ತಿಯೂ ಬಂತು. ಪ್ರಶಸ್ತಿ ಪಡೆದ ಕೆವಿನ್ನನ ಖುಷಿ ಅವನ ಕಾಲ ಬುಡದಲ್ಲೆ ಸತ್ತುಬಿದ್ದಿತ್ತು. ಕೆವಿನ್ನನನ್ನ ನಿಲ್ಲಿಸಿ, ಅಲ್ಲಯ್ಯ ನೀನು 20 ನಿಮಿಷ ಕೂತು ಅಡ್ಜೆಸ್ಟ್ ಮಾಡಿ ನಿನಗೆ ಬೇಕಾದ ಥರ ಆ ಫೋಟೋ ತೆಗೆದೆಯಲ್ಲ. ಅಷ್ಟು ನಿಮಿಷದಲ್ಲಿ ಆ ಮಗುವಿಗೊಂದು ಬ್ರೆಡ್ ಪೀಸ್ ಕೊಡೋದಕ್ಕೆ ಆಗಲಿಲ್ಲವಾ... ಕೈ ಹಿಡಿದು ಎತ್ತಿ ಸಾಂತ್ವನ ಮಾಡೋದಕ್ಕೆ ಆಗಲಿಲ್ಲವಾ... ಹಚಾ ಹಚಾ ಅಂತ ರಣಹದ್ದನ್ನು ಓಡಿಸಿ ಮಗುವನ್ನ ಬದುಕಿಸೋದಕ್ಕೆ ಆಗಲಿಲ್ಲವಾ? ದೊಡ್ಡ ಈಡಿಯಟ್ ನೀನು. ನಿನಗೆ ಬೇಕಾದ ಫೋಟೋ ಆ ಮಗುವಿನ ಪ್ರಾಣಕ್ಕಿಂತ ದೊಡ್ಡದಾಗಿಹೋಯ್ತಾ ಅಂತ ಯಾರು ಕೇಳಿದರೋ ಗೊತ್ತಿಲ್ಲ. ಪ್ರಶ್ನೆ ಕೇಳಿ ಕೆವಿನ್ ವಿಲವಿಲನೆ ಒದ್ದಾಡಿಹೋಗಿದ್ದ. ಮನಸ್ಸು ಹೌದಲ್ಲವಾ ಅಂತ ಪರಿತಪಿಸಿಬಿಟ್ಟಿತ್ತು. ತಪ್ಪು ಮಾಡಿಬಿಟ್ಟೆ ಅಂತೆನಿಸಿ ಒಳಗೊಳಗೆ ಕೊರಗಿದ್ದ ಕೆವಿನ್. ಮಾಡಿದ ತಪ್ಪು ಮನಸ್ಸನ್ನು ಕ್ಷಣಕ್ಷಣವೂ ಕಿತ್ತು ತಿನ್ನುತ್ತಿತ್ತು. ಆ ಶಾಕ್ನಿಂದ ಹೊರಬರಲಾರದೆ ಕೆವಿನ್ ಮೂರು ತಿಂಗಳಲ್ಲಿ ಮಾನಸಿಕವಾಗಿ ಬಳಲಿ ಬಳಲಿ ಸತ್ತು ಹೋದ. ಯಾರೂ ಕೊಡದಿದ್ದನ್ನ ನಾನು ಜಗತ್ತಿಗೆ ಮೊದಲು ಕೊಡಬೇಕು....ಮೊದಲು ತೋರಿಸಬೇಕು...ನನ್ನ ಹೆಸರು ರಾರಾಜಿಸಬೇಕು ಅನ್ನೋ ಪತ್ರಕರ್ತರ ಹಪಾಹಪಿಗೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಎಲ್ಲಿ ತಪ್ಪು ಮಾಡುತ್ತಿದ್ದೇನೆ ಅನ್ನೋದ್ರ ಅರಿವೂ ಇಲ್ಲದಂತೆ ಕೆಲವೊಮ್ಮೆ ಪತ್ರಕರ್ತ ಬ್ಲೈಂಡ್ ಆಗಿ ಕೆಲಸ ಮಾಡಿಬಿಟ್ಟಿರುತ್ತಾನೆ. ಹೆಸರು ಮಾಡಬೇಕೆನ್ನುವ ಪತ್ರಕರ್ತನ ಹಪಾಹಪಿ ಒಂದು ಜೀವದ ಬೆಲೆಯನ್ನ ಒಂದು ಪೋಟೋದ ಬೆಲೆಗೆ ತಂದು ನಿಲ್ಲಿಸಿಬಿಡುತ್ತದೆ? ಕೆವಿನ್ ಫೋಟೋ ತೆಗೆದುಕೊಂಡು ಬಂದ... ಅಲ್ಲಿ ಮಗು ಬದುಕ್ತಾ... ರಣ ಹದ್ದಿಗೆ ಆಹಾರವಾಗಿಹೋಯ್ತಾ? ಅವನಿಗೇನಾಗಬೇಕಿದೆ. ಇಲ್ಲಿ ಅದೇ ಮಗುವಿನ ಹಸಿವಿನ ನರಳಿಕೆಯ ಮೇಲೆ ಹೊಗಳಿಕೆಯ ಸೌಧ ಕಟ್ಟುತ್ತಿರುತ್ತಾರಲ್ಲ. ಸಾಕವನಿಗೆ. *** ಕಲಹರಿ ಮರುಭೂಮಿಯಲ್ಲಿ ಮೀರ್ ಕ್ಯಾಟ್ ಅನ್ನೋ ಚುರುಕಾದ ಅಪರೂಪದ ಪುಟ್ಟ ಪ್ರಾಣಿಗಳಿವೆ.ಅವು ರಸ್ತೆ ದಾಟಬೇಕಾದರೆ ಕ್ಷಣ ನಿಂತು ಅತ್ತ ಇತ್ತ ನೋಡಿ ಯಾವುದೇ ವೆಹಿಕಲ್ ಬರ್ತಾ ಇಲ್ಲ ಅಂದಾಗ ಮಾತ್ರ ರಸ್ತೆ ದಾಟುವುದಕ್ಕೆ ಮುಂದಾಗುತ್ತವೆ. ಅದು ಅವುಗಳ ಬುದ್ಧಿವಂತಿಕೆಗೆ ಹಿಡಿದ ಕನ್ನಡಿ. ಆದ್ರೆ ಎಲ್ಲಾ ಸಲ ಅವುಗಳ ಲೆಕ್ಕಾಚಾರ ಸರಿ ಇರುವುದಿಲ್ಲ. ಮನುಷ್ಯರಾದ ನಮ್ಮದೇ ಗೆಸ್ ಎಷ್ಟೋ ಸಲ ಹಳ್ಳ ಹಿಡಿದಿರುತ್ತೆ ಅಂದ ಮೇಲೆ ಪಾಪ ಪ್ರಾಣಿಗಳ ಲೆಕ್ಕಾಚಾರ ಹೇಗೆ ಸರಿ ಇರಲು ಸಾಧ್ಯ. ಮೀರ್ ಕ್ಯಾಟ್ ಒಂದು ರಸ್ತೆ ಮಧ್ಯದಲ್ಲಿ ಹಾಗೆ ಲೆಕ್ಕಾಚಾರದಲ್ಲಿ ನಿಂತಿದ್ದಾಗಲೇ ಟ್ರಕ್ ಒಂದು ಹೊಡೆದು ದಾರುಣವಾಗಿ ಸತ್ತುಹೋಗುವುದನ್ನ ತೋರಿಸಿ ನೋಡಿ ಅವುಗಳ ಲೆಕ್ಕಾ ಚಾರ ಹೇಗೆ ತಪ್ಪಾಗಿ ಹೋಯ್ತು ಅನ್ನುತ್ತಾನೆ ಡಾಕ್ಯುಮೆಂಟರಿ ಮಾಡಿದಾತ. ಟ್ರಕ್ ಕೆಳಗಿನಿಂದ ಕೆಮೆರಾ ಇಟ್ಟು ಅದು ಸಾಯುವುದನ್ನ ಚಿತ್ರೀಕರಿಸಿದವನಿಗೆ ಪುಟ್ಟ ಮೀರ್ ಕ್ಯಾಟ್ ನ್ನ ಬಚಾವ್ ಮಾಡಲು ಆಗಲಿಲ್ಲವೇ? ಜಸ್ಟ್ ಥಿಂಕ್. *** ಪ್ರಪಂಚದ ಇನ್ನೊಂದು ಮುಖ ಹೇಗೆಲ್ಲ ಇದೆ ಅನ್ನೋದನ್ನ ಒಂದೊಂದು ಮೂಲೆಯಿಂದಲೂ ಹೆಕ್ಕಿ ತಂದು ಇನ್ನೊಂದು ಮೂಲೆಗೆ ತಿಳಿಯಪಡಿಸುವ ಜವಾಬ್ದಾರಿ ಖಂಡಿತಾ ಪತ್ರಕರ್ತರ ಮೇಲಿದೆ. ಆದ್ರೆ ಆ ತರಾತುರಿಯಲ್ಲಿ ಮಾನವೀಯತೆಯನ್ನ ಕಳೆದುಕೊಳ್ಳಬಾರದು. ಸತ್ತುಹೋದ ಮಗುವಿನ ದಃಖದಲ್ಲಿರುವ ತಾಯಿಯನ್ನ ನಿಮ್ಮ ಮಗ ಸತ್ತುಹೋದ ಹೇಗನಿಸ್ತಾ ಇದೆ ಅಂತ ಕೇಳಿದ್ರೆ ಅದಕ್ಕಿಂತ ಅಮಾನವೀಯವಾದ್ದು ಇನ್ನೊಂದಿದೆಯಾ? ಐ ಡೋಂಟ್ ನೋ.
ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ಖಾಲಿ ಇರುವ ಪದವೀಧರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಇಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧಿಸಿದ ಇದೀಗ 1:1 ಅನುಪಾತದ ‘ತಾತ್ಕಾಲಿಕ ಆಯ್ಕೆ’ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 13,363 ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. * ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆಯ್ಕೆ ಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ. To Download Provisional Selection List : GPSTR 2022 Selection List Released 2022 ಮುಂದೆ ಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಈ ಲಿಂಕ್ ಮೂಲಕ ಕೂಡಲೇ ಖರೀದಿಸಿ
ಕಚೇರಿ ಸಮಯದಲ್ಲಿ ನಿಮ್ಮನ್ನು ವಿವೇಕದಿಂದ ಇಡುವುದು ಯಾವುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಕೆಲಸದ ಸಹೋದ್ಯೋಗಿಗಳು, ಖಂಡಿತ! ನಿಮ್ಮ ದೈನಂದಿನ ವೇಳಾಪಟ್ಟಿಗಿಂತ ಕಚೇರಿ ಅಥವಾ ಕೆಲಸದ ಸಮಯವು ಹೆಚ್ಚಿನ ಆದ್ಯತೆಯನ್ನು ಪಡೆದುಕೊಳ್ಳುವುದರಿಂದ, ನಿಮ್ಮ ಕಚೇರಿ ಸಹೋದ್ಯೋಗಿಗಳೊಂದಿಗೆ ನೀವು ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಹೀಗಾಗಿ, ನೀವು ನಿಧಾನವಾಗಿ ಅವರನ್ನು ನಿಮ್ಮ ಸ್ನೇಹಿತರೆಂದು ಪರಿಗಣಿಸಲು ಪ್ರಾರಂಭಿಸಿದಾಗ ಅದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಕೆಲಸಕ್ಕೆ ಸೇರಿದ ನಂತರ, ನೀವು ಈ ಜನರನ್ನು ಪ್ರತಿದಿನ ನೋಡುತ್ತೀರಿ ಮತ್ತು ನಿಮ್ಮ ಸ್ನೇಹಿತ ವಲಯವನ್ನು ವಿಸ್ತರಿಸಲು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಹೆಚ್ಚು ಸಂತೋಷವನ್ನು ಮಾತ್ರ ನೀಡುತ್ತದೆ! ಸ್ನೇಹಿತರು ಉನ್ನತಿ ಮತ್ತು ಉತ್ತಮ ಕೆಲಸ ಮಾಡಲು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಕಚೇರಿ ಸಹೋದ್ಯೋಗಿಗಳು ಅವರಿಗಿಂತ ಕಡಿಮೆಯಿಲ್ಲ. ಕೆಲಸದಲ್ಲಿ ಕೆಟ್ಟ ದಿನವಾಗಲಿ ಅಥವಾ ಮೂಡ್ ಆಫ್ ಆಗಿರಲಿ ಅಥವಾ ಕೆಲಸದಲ್ಲಿ ಸಮಸ್ಯೆ ಇರಲಿ ಎಲ್ಲವನ್ನೂ ಕಚೇರಿಯಲ್ಲಿನ ಸ್ನೇಹಿತರು ಪರಿಹರಿಸುತ್ತಾರೆ. ಅದಕ್ಕೂ ಮುನ್ನ ಕಚೇರಿಯಲ್ಲಿ ಹೇಗೆ ಇರಬೇಕು ಎನ್ನುವುದನ್ನು ನೀವು ತಿಳಿಯಬೇಕು... ನಿಮ್ಮ ಬಾಸ್ ನೊಂದಿಗೆ ಹೆಚ್ಚಿನ ಸಲುಗೆ ಬೇಡ : ನಿಮ್ಮ ಮ್ಯಾನೇಜರ್ ಎಷ್ಟೇ ತಮಾಷೆಯಾಗಿರಲಿ. ಆದರೆ ದಿನದ ಕೊನೆಯಲ್ಲಿ, ಅವರು ಇನ್ನೂ ನಿಮ್ಮ ಮುಖ್ಯಸ್ಥರಾಗಿಯೇ ಇರುತ್ತಾರೆ. ನೀವು ನಿಮ್ಮ ಮನಸ್ಸಿನಿಂದ ಮಾತನಾಡಬಹುದು ಮತ್ತು ಬಹಳಷ್ಟು ವಿಷಯಗಳ ಬಗ್ಗೆ ಸ್ಪಷ್ಟವಾಗಿ ಹೇಳಬಹುದು ಮತ್ತು ಅವರಿಂದ ಅನುಭವಿ ಸಲಹೆಯನ್ನು ಪಡೆಯಬಹುದು. ಆದಾಗ್ಯೂ, ನಿಮ್ಮ ಬಾಸ್ನೊಂದಿಗೆ ಚರ್ಚಿಸಲು ನೀವು ಆರಿಸಿಕೊಳ್ಳುವ ವಿಷಯಗಳನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ತ್ವರಿತ ಕಾಮೆಂಟ್ಗಳು ಅಥವಾ ವಿವಾದಾತ್ಮಕ, ಅಭಿಪ್ರಾಯದ ಚರ್ಚೆಗಳು ನಿಮ್ಮ ಬಾಸ್ ನೊಂದಿಗೆ ಮಾತನಾಡಬೇಡಿ. ಇದರಿಂದ ನೀವು ಅವರ ದೃಷ್ಟಿಯಲ್ಲಿ ಗೌರವವನ್ನು ಕಳೆದುಕೊಳ್ಳಬಹುದು. ಕೆಲಸದ ಸಾಮಗ್ರಿಗಳು ಅಥವಾ ವರದಿಗಳು ಮತ್ತಷ್ಟು ಸಲ್ಲಿಸುವಾಗಲೂ ಇದು ಅನ್ವಯಿಸುತ್ತದೆ. ಆ ಅಂಶದಲ್ಲಿ ತುಂಬಾ ಸ್ನೇಹಪರವಾಗಿರುವುದು ಕಚೇರಿಯಲ್ಲಿ ನಿಮ್ಮ ಸ್ಥಾನಮಾನಕ್ಕೆ ಧಕ್ಕೆ ತರುತ್ತದೆ. ಕಚೇರಿಯಲ್ಲಿ ಸ್ನೇಹಿತರ ಆಯ್ಕೆ : ಕಚೇರಿಗಳಲ್ಲಿ ಗ್ರೂಪ್ ಸಾಮಾನ್ಯವಾಗಿದೆ. ಕಚೇರಿ ಊಟದ ಸಮಯದಲ್ಲಿ ಅಥವಾ ತ್ವರಿತ ಕಾಫಿ ವಿರಾಮ ಸಮಯದಲ್ಲಿ ಒಂದೇ ರೀತಿಯ ಆಸಕ್ತಿಯ ಜನರು ಯಾವಾಗಲೂ ಜೊತೆ ಸೇರಿ ಗುಂಪು ರಚಿಸುತ್ತಾರೆ. ನೀವು ಸ್ನೇಹಿತರನ್ನು ಅಥವಾ ಗುಂಪನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಬೇಕು. ಕೆಲವರು ಕೇವಲ ಮೋಜಿಗಾಗಿ ಗುಂಪು ರಚಿಸುತ್ತಾರೆ, ನೀವು ಅವರ ಜೊತೆ ಸೇರಿದರೇ, ನಿಮ್ಮನ್ನು ಇತರ ಸಹೋದ್ಯೋಗಿಗಳಿಂದ ದೂರವಿರಿಸುವುದಲ್ಲದೆ, ಅವರು ನಿಮ್ಮನ್ನು ಇಷ್ಟಪಡದಿರಲು ಪ್ರಾರಂಭಿಸುವ ಹೆಚ್ಚಿನ ಸಾಧ್ಯತೆಯನ್ನು ಉಂಟುಮಾಡುತ್ತದೆ, ಈ ಪ್ರಕ್ರಿಯೆಯಲ್ಲಿ ನಿಮ್ಮ ಕೆಲಸ ಕಠಿಣವಾಗುತ್ತದೆ. ಆದ್ದರಿಂದ, ಕೆಲವೊಮ್ಮೆ ಇತರರೊಂದಿಗೆ ಸಣ್ಣ ಸಂಭಾಷಣೆಯನ್ನು ಪ್ರಾರಂಭಿಸುವುದು ಜಾಣತನ. ಸಮಯದ ಪರಿಗಣನೆ : ಕೆಲಸದ ಸ್ಥಳಗಳು ವಿಭಿನ್ನ ಸ್ಥಳಗಳಿಂದ ಬಂದ ವಿಭಿನ್ನ ಜೀವನಶೈಲಿಗೆ ಬದಲಾಗುವ ಜನರನ್ನು ಒಳಗೊಂಡಿರುತ್ತವೆ. ಕೆಲವರು ಒಂದೇ ನೆರೆಹೊರೆಯಲ್ಲಿ ಉಳಿಯಬಹುದು ಮತ್ತು ಮದುವೆಯಾಗಬಹುದು, ಇತರರು ಹೆಚ್ಚು ಪಾರ್ಟಿಗೆ ಹೋಗುವವರು ಎಲ್ಲರೂ ಜೊತೆಯಾಗಿರುತ್ತಾರೆ. ಎಲ್ಲರು ಜೊತೆ ಸೇರಲು ಪ್ರಯತ್ನಿಸುವಾಗ ಪ್ರತಿಯೊಬ್ಬರ ಸಮಯ ಮತ್ತು ವೇಳಾಪಟ್ಟಿಯನ್ನು ಪರಿಗಣಿಸುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಹ್ಯಾಂಗ್ ಔಟ್ ಮಾಡಲು ಬಯಸುತ್ತಾರೆ ಆದರೆ ಕೆಲವೊಮ್ಮೆ ಅವರು ತಮ್ಮ ದೈನಂದಿನ ವೇಳಾಪಟ್ಟಿ ಅಥವಾ ಆದ್ಯತೆಗಳಿಗೆ ಬದ್ಧರಾಗಿರುತ್ತಾರೆ. ಅವರ ಅಗತ್ಯಗಳಿಗೆ ಅನುಗುಣವಾಗಿ ನೀವು ಹೊಂದಾಣಿಕೆ ಮಾಡಿಕೊಳ್ಳಿ. ಉದಾಹರಣೆಗೆ, ಈವೆಂಟ್ ಅನ್ನು ಯೋಜಿಸಲು ಯೋಜಿಸುತ್ತಿದ್ದರೆ, ಪ್ರತಿಯೊಬ್ಬರೂ ವಿಶೇಷವಾಗಿ ಮದುವೆಯಾದ ಮತ್ತು ಮಕ್ಕಳನ್ನು ಹೊಂದಿರುವವರ ಅನುಕೂಲಕರ ಸಮಯವನ್ನು ನೀವು ಆರಿಸಿಕೊಳ್ಳಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವರಿಗೆ ಮನೆಯಲ್ಲಿಯೂ ಹೆಚ್ಚಿನ ಜವಾಬ್ದಾರಿ ಇದೆ. ಉತ್ತಮ ಕೆಲಸಗಾರರಾಗಿ : ನೀವು ಅವರೊಂದಿಗೆ ಸೋಷಿಯಲ್ ಗ್ರೂಪ್ ಮತ್ತು ಪಾರ್ಟಿಗಳನ್ನು ಯೋಜಿಸಲು ಪ್ರಾರಂಭಿಸುವ ಮೊದಲು, ಕಚೇರಿಯಲ್ಲಿ ಕಠಿಣ ಕೆಲಸಗಾರನಾಗಿ ನಿಮ್ಮ ಸಾಮರ್ಥ್ಯವನ್ನು ಅವರು ತಿಳಿದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ. ನೀವು ಈಗಷ್ಟೇ ಕೆಲಸಕ್ಕೆ ಸೇರಿ ದಿನಗಳಲ್ಲಿ ಪಾರ್ಟಿ ಮಾಡಲು ಸ್ನೇಹಿತರನ್ನು ಕರೆದರೆ ಅವರಿಗೂ ನಿಮ್ಮ ಮೇಲೆ ಭರವಸೆ ಮೂಡದೇ ಇರಬಹುದು. ಆದ್ದರಿಂದ, ಮೊದಲು ನಿಮ್ಮ ಖ್ಯಾತಿಯನ್ನು ಹೆಚ್ಚಿಸಿ ಮತ್ತು ನಂತರ ಕೆಲಸಗಳಲ್ಲಿ ಹೆಚ್ಚಾಗಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಾರಂಭಿಸಿ. ನೆವವು ಸರಿಯಾದ ಸಮಯ ನೀಡದೆ ಸ್ನೇಹಿತರನ್ನು ಮಾಡಿದರೆ, ಅದು ಅಮೂಲ್ಯವಾದ ಸ್ನೇಹಕ್ಕೆ ಧಕ್ಕೆಯುಂಟುಮಾಡಬಹುದು. ಆದ್ದರಿಂದ ಬುದ್ಧಿವಂತರಾಗಿರಿ ಮತ್ತು ಆರಂಭದಲ್ಲಿ ಎಚ್ಚರಿಕೆಯಿಂದ ಕ್ರಮಗಳನ್ನು ತೆಗೆದುಕೊಳ್ಳಿ. ನೀನು ನೀನಾಗಿರು: ಕಚೇರಿ ಪರಿಸರದಲ್ಲಿ ಬೆರೆಯಲು, ಇತರ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಪ್ರಕಾರ ನೀವು ವರ್ತಿಸಬಹುದು. ಕಂಪನಿಯ ಸಂಸ್ಕೃತಿಯೊಂದಿಗೆ ಸಲೀಸಾಗಿ ಬೆರೆಯಲು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸಲು ನೀವು ಒಲವು ತೋರುತ್ತೀರಿ. ಆದರೆ, ಸ್ನೇಹದ ವಿಷ್ಯ ಬಂದರೆ ಯಾವಾಗಲೂ ನೀವು ನೀವೇ ಆಗಿರಿ. ಬೇರೊಬ್ಬರಂತೆ ನಟಿಸುವುದು ಒಳ್ಳೆಯದಲ್ಲ. ಇದರಿಂದ ಸ್ನೇಹ ಕಳೆದುಕೊಳ್ಳಬಹುದು. ನೀವು ನೀವೇ ಆಗಿರಿ, ನಿಮ್ಮ ಅಭಿಪ್ರಾಯಗಳು ಮತ್ತು ಅಭಿರುಚಿಯ ಬಗ್ಗೆ ಮಾತನಾಡಿ. ಕೆಲವರು ಅದನ್ನು ವಿರೋಧಿಸಬಹುದು ಆದರೆ ಇತರರು ನಿಮ್ಮ ಬಗ್ಗೆ ಧೈರ್ಯಶಾಲಿ ಎಂದು ನಿಮ್ಮನ್ನು ಪ್ರಶಂಸಿಸಬಹುದು. ಅನೇಕರು ನಿಮಗಾಗಿ ನಿಮ್ಮನ್ನು ಇಷ್ಟಪಡುತ್ತಾರೆ. ಖಂಡಿತವಾಗಿಯೂ ಕೆಲವು ನೈಜ, ಪ್ರಾಮಾಣಿಕ ಸ್ನೇಹವನ್ನು ಬೆಳೆಸಿಕೊಳ್ಳಿ. ಈ ಸರಳ ನಿಯಮಗಳನ್ನು ಅನುಸರಿಸಿ ಮತ್ತು ನಿಮ್ಮ ಕೆಲಸದ ಸಹೋದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ನಿಮಗೆ ಸಮಸ್ಯೆಗಳಲಾಗುವುದಿಲ್ಲ , ಏಕೆಂದರೆ ಅಂತಿಮವಾಗಿ ಅವರು ನಿಮ್ಮ ದಿನವನ್ನು ಸುಂದರಗೊಳಿಸಿ, ಕೆಲಸದಲ್ಲೂ ಸಹಾಯ ಮಾಡುತ್ತಾರೆ.
ರವೀಂದ್ರರ ಶಾಂತಿನಿಕೇತನದಲ್ಲಿ ಜನಿಸಿದ ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರದಲ್ಲಿ ಭಾರತಕ್ಕೆ ವಿಶ್ವಮನ್ನಣೆ ದೊರಕಿಸಿ ನೊಬೆಲ್ ಪಾರಿತೋಷಕ ಪಡೆದವರು. ಅಮರ್ತ್ಯ ಸೇನ್ ಅವರು ಜನಿಸಿದ್ದು ನವೆಂಬರ್ ೩, ೧೯೩೩ರಲ್ಲಿ. ಅಮರ್ತ್ಯ ಸೇನ್ ಅವರ ವಂಶಜರು ಇಂದಿನ ಬಾಂಗ್ಲಾದೇಶದ ಡಾಕ್ಕಾ ಪ್ರದೇಶದಿಂದ ಬಂದವರಾಗಿದ್ದು ಅವರ ಹಿರಿಯರು ರವೀಂದ್ರನಾಥ ಠಾಗೋರ್ರಿಗೆ ಆಪ್ತರಾಗಿಯೂ ಶಾಂತಿನಿಕೇತನದ ಶೈಕ್ಷಣಿಕ ಕಾರ್ಯಕ್ಷೇತ್ರದಲ್ಲಿ ನಿರಂತರ ಸಕ್ರಿಯರಾಗಿಯೂ ಇದ್ದವರು. ಹೀಗಾಗಿ ಅವರ ಜನನದಿಂದ ಮೊದಲ್ಗೊಂಡಂತೆ ಶಾಲಾ ಕಾಲೇಜುಗಳ ವಿದ್ಯಾಭ್ಯಾಸಗಳು ನಡೆದದ್ದೆಲ್ಲಾ ಶಾಂತಿನಿಕೇತನದಲ್ಲೇ. ಮುಂದೆ ಅವರು ಕೆಂಬ್ರಿಡ್ಜ್, ಹಾರ್ವರ್ಡ್ ಅಂತಹ ವಿಶ್ವವಿದ್ಯಾಲಯಗಳಲ್ಲಿ ಓದು, ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ತಮ್ಮ ಬದುಕನ್ನು ನಡೆಸಿದರು. ತಮ್ಮ ೨೩ನೇ ವರ್ಷದಲ್ಲಿಯೇ ಕೊಲ್ಕತ್ತಾದ ಜಾದವ್‌ಪುರ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದರು.ಅಲ್ಲಿಂದ ಪ್ರಾರಂಭವಾದ ಇವರ ಸಾಧನೆಗಳ ಸರಪಳಿ ಅವಿರತವಾಗಿ ಮುಂದುವರಿಯಿತು.೧೯೯೮ ರಿಂದ ೨೦೦೪ರವರೆಗೆ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಆಕ್ಸ್‌ಬ್ರಿಜ್‌ಕಾಲೇಜ್‌‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅವರು ಹಾಗೆ ನೇಮಕಗೊಂಡ ಪ್ರಥಮ ಏಷ್ಯನ್ ಎಂಬ ಕೀರ್ತಿಗೆ ಪಾತ್ರರಾದವರು. ಗಣ್ಯ ಅರ್ಥಶಾಸ್ತ್ರಜ್ಞರಾಗಿಸಂಪಾದಿಸಿ ಅಮರ್ತ್ಯ ಸೇನ್ ಅವರು ಮಾನವ ಕಲ್ಯಾಣ ಅರ್ಥಶಾಸ್ತ್ರ (welfare economics) ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆ (social choice theory)ಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ವಿಶ್ವಮಾನ್ಯರಾಗಿದ್ದಾರೆ. ಅವರ ಚಿಂತನೆಗಳೆಲ್ಲವೂ ಬಡತನದ ದೌರ್ಭಾಗ್ಯಗಳಿಂದ ಬೆಂದು ಬಳಲಿದ ಜನರ ಕುರಿತಾದ ಖಾಳಜಿಗಳಿಂದ ಕೂಡಿದ್ದಾಗಿರುವುದು ಮಹತ್ವದ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರತಿಪಾದಿಸಿದ ‘ಬರಗಾಲಕ್ಕೆ ಕುರಿತಾದ ಕಾರಣಗಳು’ ಮತ್ತು ‘ವಿಶ್ವದಲ್ಲಿ ಆಹಾರ ಕೊರತೆಯನ್ನು ನೀಗಿಸಲು ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಚಿಂತನೆಗಳು’ ವಿಶ್ವದೆಲ್ಲೆಡೆ ಪ್ರಶಂಸೆ ಪಡೆದಿವೆ. 1998ರ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯು ಅವರ ಮಾನವ ಕಲ್ಯಾಣ ಅರ್ಥಶಾಸ್ತ್ರದಲ್ಲಿನ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಗೌರವವನ್ನು ಸಲ್ಲಿಸಿತು. ಮಹಾನ್ ಪ್ರಭಾವಿಗಳಲ್ಲೊಬ್ಬರುಸಂಪಾದಿಸಿ ೨೦೧೦ರ ‘ನ್ಯೂ ಸ್ಟೇಟ್ಸ್ ಮನ್’ ಪತ್ರಿಕೆಯು ಅಮರ್ತ್ಯ ಸೇನ್ ಅವರನ್ನು ವಿಶ್ವದ ಐವತ್ತು ಮಹಾನ್ ಪ್ರಭಾವಿಗಳ ಪಟ್ಟಿಯಲ್ಲಿ ಹೆಸರಿಸಿದೆ. ಇದೇ ಅಭಿಪ್ರಾಯವನ್ನು ಈ ಹಿಂದೆ ‘ಟೈಮ್ಸ್’ ಕೂಡಾ ವ್ಯಕ್ತಪಡಿಸಿತ್ತು. ಅಮರ್ತ್ಯ ಸೇನ್ ಅವರು ವಿಶ್ವ ಸಮುದಾಯದ ‘ಆರ್ಥಿಕ ಶಾಂತಿ ಮತ್ತು ಭದ್ರತಾ ಸಮಿತಿಯ’ ನಿರ್ವಾಹಕರಾಗಿದ್ದಾರೆ. ಇದಲ್ಲದೆ ವಿಶ್ವದ ಆರ್ಥಿಕ ಚಿಂತನೆಗಳ ಬಹುಮುಖ ವೇದಿಕೆಗಳಲ್ಲಿ ಪ್ರಧಾನರೆನಿಸಿದ್ದಾರೆ. ಪುಸ್ತಕಗಳುಸಂಪಾದಿಸಿ ಅಮರ್ತ್ಯ ಸೇನ್ ಅವರು ಅರ್ಥಶಾಸ್ತ್ರ ಮತ್ತು ಮಾನವ ಕಲ್ಯಾಣದ ಕುರಿತಾಗಿ ಮೂಡಿಸಿರುವ ಮಹತ್ವದ ಚಿಂತನೆಗಳು ಮತ್ತು ಗ್ರಂಥಗಳೂ ವಿಶ್ವದಾದ್ಯಂತ ಬಹುತೇಕ ಭಾಷೆಗಳಲ್ಲಿ ಮೂಡಿಬಂದಿವೆ. ಅವರು ೩೦ಕೊ ಹೆಚ್ಚು ಕೃತಿಗಳನ್ನು ಹೊರತಂದಿದ್ದು ಈ ಕೆಳಗಿನ ಪ್ರಸಿದ್ಧ ಕೃತಿಗಳು ಅದರಲ್ಲಿ ಸೇರಿವೆ. ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್ (ವಿತಂಡವಾದಿ ಭಾರತೀಯ) ವಯಲೆನ್ಸ್ ಅಂಡ್ ಐಡೆಂಟಿಟಿ (ಹಿಂಸೆ ಮತ್ತು ನೆಲೆ) ಪ್ರಶಸ್ತಿ ಗೌರವಗಳುಸಂಪಾದಿಸಿ ಅಮರ್ತ್ಯ ಸೇನ್ ಅವರಿಗೆ 1998ರ ವರ್ಷದ ನೊಬೆಲ್ ಪ್ರಶಸ್ತಿ ಹಾಗೂ ೧೯೯೯ರ ವರ್ಷದಲ್ಲಿನ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ರತ್ನ'ವೂ ಸೇರಿದಂತೆ ವಿಶ್ವದಾದ್ಯಂತ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ನೊಬೆಲ್ ಪ್ರಶಸ್ತಿ ವಿಜೇತ, ಅಮರ್ತ್ಯ ಸೇನ್ ಅವರಿಗೆ ಸ್ಪೇನ್‌ನ ಉನ್ನತ ಸಾಮಾಜಿಕ ವಿಜ್ಞಾನ ಪ್ರಶಸ್ತಿ, ಕನ್ನಡ ಪ್ರಭ, ೨೬,ಮೇ ೨೦೨೧
ಮೊದಲಿಗೆ 1978ರಲ್ಲಿ ಪ್ರಕಟವಾಗಿದ್ದ ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ‍್ತವ್ಯವಸ್ತೆ ಎಂಬ ಪುಸ್ತಕವನ್ನು ಕೆಲವು ಮಾರ‍್ಪಾಡುಗಳೊಂದಿಗೆ ಇದೀಗ ಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ‍್ತವ್ಯವಸ್ತೆ ಎಂಬ ಹೆಸರಿನಲ್ಲಿ ಮರುಮುದ್ರಿಸಲಾಗುತ್ತಿದೆ. ಇದರಲ್ಲಿ ಮುಕ್ಯವಾಗಿ ಕನ್ನಡ ವಾಕ್ಯಗಳನ್ನು ಅರ‍್ತಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ವಿವರಿಸುವ ಉದ್ದೇಶದಿಂದ ಆ ವಾಕ್ಯಗಳ ಹಿಂದಿರುವ ವ್ಯಾಕರಣ ನಿಯಮಗಳನ್ನು ಪರಿಶೀಲಿಸಲಾಗಿದೆ. ಸುಮಾರು ಒಂದು ಸಾವಿರ ವರ‍್ಶಗಳಿಂದಲೂ ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳೆಲ್ಲ ಮುಕ್ಯವಾಗಿ ಸಂಸ್ಕ್ರುತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನಗಳಾಗಿವೆ. ಆದರೆ, ಇಂಡೋ-ಯುರೋಪಿಯನ್ ಎಂಬ ನುಡಿಕುಟುಂಬಕ್ಕೆ ಸೇರಿದ ಸಂಸ್ಕ್ರುತ ನುಡಿಯ ವ್ಯಾಕರಣಕ್ಕೂ ದ್ರವಿಡಿಯನ್ ಎಂಬ ಅದಕ್ಕಿಂತ ತೀರ ಬೇರಾಗಿರುವ ನುಡಿಕುಟುಂಬಕ್ಕೆ ಸೇರಿದ ಕನ್ನಡ ನುಡಿಯ ವ್ಯಾಕರಣಕ್ಕೂ ಅಜಗಜಾಂತರವಿದೆ. ಹಾಗಾಗಿ, ಮೇಲಿನ ಪ್ರಯತ್ನಗಳೆಲ್ಲ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ವಿವರಿಸುವಲ್ಲಿ ಸೋತುಹೋಗಿವೆ. ಇಂತಹ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ವಿವರಿಸುವ ಮೊದಲ ಪ್ರಯತ್ನ ಈ ಪುಸ್ತಕವಾಗಿದೆ. ಇದನ್ನೇ ಇನ್ನಶ್ಟು ವಿವರವಾಗಿ, ಮತ್ತು ವ್ಯಾಕರಣ ನಿಯಮಗಳಿಗೆ ಹೆಚ್ಚಿನ ಪ್ರಾಮುಕ್ಯತೆಯನ್ನು ಕೊಟ್ಟು ವಿವರಿಸುವ ಪ್ರಯತ್ನವನ್ನು ಕನ್ನಡ ಬರಹದ ಸೊಲ್ಲರಿಮೆ ಎಂಬ ಇನ್ನೊಂದು ಪುಸ್ತಕದಲ್ಲಿ ನಡೆಸಲಾಗುತ್ತಿದೆ. ಅದರ ಆರು ಬಾಗಗಳು ಈಗಾಗಲೇ ಪ್ರಕಟವಾಗಿದ್ದು, ಏಳನೆಯ ಮತ್ತು ಕೊನೆಯ ಬಾಗ ಒಂದೆರಡು ತಿಂಗಳಲ್ಲಿ ಪ್ರಕಟವಾಗಲಿದೆ. ಡಾ. ಡಿ. ಎನ್. ಶಂಕರ ಬಟ್ಟರ "ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು" ಹೊತ್ತಗೆ ಬಿಡುಗಡೆಯಾಗಿದೆ. Dr. D N Shankara Bhat's "Nuḍiyarimeya Padagaḷige Kannaḍaddē Padagaḷu" book released and available for readers.
ಮೈಸೂರು, ಏ.೨೨- ಶಾಸಕ ಎಸ್.ಎ. ರಾಮದಾಸ್ ಅವರು ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ ೫೧ರಲ್ಲಿ ಮತಪಾಲಕರಾಗಿ ಬಿಜೆಪಿ ಬೂತ್ ಅಧ್ಯಕ್ಷರ ಮನೆಗೆ ಶುಕ್ರವಾರ ಭೇಟಿ ನೀಡಿ ಸಮಾ ಲೋಚನೆ ನಡೆಸಿ ಬೂತ್ ಅಧ್ಯಕ್ಷರ ಮನೆ ಮುಂದೆ ನಾಮಫಲಕ ಅನಾವರಣ ಮಾಡಿದರು. ಬೂತ್ ಅಧ್ಯಕ್ಷರ ಮನೆ ಮುಂದೆ ನಡೆದ ಕಾರ್ಯಕ್ರಮದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ಅವರು, ಬೂತ್ ಅಧ್ಯಕ್ಷರುಗಳು ದೇಶಕ್ಕೋಸ್ಕರ ಕೆಲಸ ಮಾಡುತ್ತೇನೆ, ಸರ್ಕಾರದ ಯೋಜನೆ ಗಳನ್ನು ಮನೆಗಳಿಗೆ ತಲುಪಿಸುತ್ತೇನೆ ಎಂದು ಪ್ರಮಾಣ ಮಾಡಿದ್ದಾರೆ. ಬೂತ್ ಅಧ್ಯಕ್ಷರ ಜೊತೆಗೆ ಪೇಜ್ ಪ್ರಮುಖರು ತಮಗೆ ಬರುವ ೮,೧೦ ಮನೆಗಳ ಜವಾಬ್ದಾರಿ ಯನ್ನು ತೆಗೆದುಕೊಳ್ಳಬೇಕು, ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು ಇದು ಮುಖ್ಯ ಧ್ಯೇಯ ಹಾಗಾಗಿ ನಾವೆಲ್ಲ ಒಟ್ಟಿಗೆ ಸೇರಿ ದೇಶದ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದರು. ಸಮಾಜದ ಕೆಲಸವನ್ನು ಮಾಡುವಂತಹ ಜವಾಬ್ದಾರಿ ನಮ್ಮ ಮೇಲಿದೆ, ಎಷ್ಟೋ ಜನಕ್ಕೆ ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್ಗಳು ಬೇಕಾಗಿರುತ್ತವೆ. ಅವರಿಗೆ ಬೇಕಾದದ್ದನ್ನು ತಲುಪಿಸುವ ದೊಡ್ಡ ಜವಾ ಬ್ದಾರಿ ನಮ್ಮ ಮೇಲಿದೆ. ನಾವು ಬೂತ್ ಅಧ್ಯಕ್ಷರ ಕೈಯಲ್ಲಿಯೇ ಮುಂದಿನ ದಿನಗಳಲ್ಲಿ ಆಶ್ರಯ ಮನೆಗಳ ಬೀಗದ ಕೈ ಅನ್ನು ನೀಡಲಿ ದ್ದೇವೆ. ಬೂತ್ ಅಧ್ಯಕ್ಷರ ಬಳಿ ಹೇಳಿದರೆ ನಮ್ಮ ಕಷ್ಟಗಳು, ಸಮಸ್ಯೆಗಳು ಪರಿಹಾರ ಆಗುತ್ತದೆ ಎಂಬ ನಂಬಿಕೆ ಅವರಲ್ಲಿ ಬರುವ ರೀತಿ ನೀವೆಲ್ಲರೂ ಕೆಲಸ ಮಾಡಬೇಕಿದೆ ಎಂದರು. ರಾಮಾನುಜ ರಸ್ತೆಯ ಸಾಯಿಬಾಬಾ ದೇವಾಲಯದ ಬಳಿ ಸಾರ್ವಜನಿಕರ ಕುಂದು- ಕೊರತೆ ಆಲಿಸಿದ ಶಾಸಕರು, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳ ಬಳಿ ಹೇಳಿ ಅಲ್ಲಿಯೇ ಪರಿಹಾರವನ್ನು ದೊರಕಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ೫೧ ನೇ ವಾರ್ಡ್ನ ನಗರಪಾಲಿಕಾ ಸದಸ್ಯ ಬಿ.ವಿ. ಮಂಜುನಾಥ್, ಬಿಜೆಪಿ ಕೆ.ಆರ್. ಕ್ಷೇತ್ರ ಉಪಾಧ್ಯಕ್ಷರಾದ ಎಂ.ಆರ್. ಬಾಲಕೃಷ್ಣ, ಸಂತೋಷ್ ಶಂಭು, ಕೆ.ಆರ್. ಕ್ಷೇತ್ರದ ಮಾಜಿ ಬಿಜೆಪಿ ಅಧ್ಯಕ್ಷ ರಾಮ ಪ್ರಸಾದ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮನು ಅಪ್ಪಿ(ಶೈವ್) ಪ್ರಮುಖರಾದ ಸಂತೋಷ್, ವಿಜಯ್, ಶಿವರಾಜ್, ಓಂ ಪ್ರಕಾಶ್, ರಾಜಕುಮಾರ್, ಶ್ರೀಮತಿ ಶಾಂತ, ಮಾಸ್ಟರ್ ಮಂಜುನಾಥ್, ಕಾವೇರಿ, ಬೂತ್ ಅಧ್ಯಕ್ಷರುಗಳು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಹಾಜರಿದ್ದರು.
ಕಣ್ಣುಗಳು ನಮ್ಮ ದೇಹದ ಪ್ರಮುಖ ಭಾಗವಾಗಿದ್ದು, ಮುಖವನ್ನು ಆಕರ್ಷಕವನ್ನಾಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತೆ. ಕಣ್ಣನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ನಾವು ಕಾಜಲ್ ಹಚ್ಚುತ್ತೇವೆ. ಇಂದು ನಾವು ಕಾಜಲ್ ಗೆ ಸಂಬಂಧಿಸಿದ ಕೆಲವು ಸಲಹೆಗಳನ್ನು ಹೇಳಲಿದ್ದೇವೆ. ಇದನ್ನು ತಿಳಿದ ನಂತರ, ನೀವು ಮಾರುಕಟ್ಟೆಯ ದುಬಾರಿ ಮಸ್ಕರಾಕ್ಕೆ ಖಂಡಿತವಾಗಿ ಗುಡ್ ಬೈ ಹೇಳುವಿರಿ. ಕಜ್ರಾ ರೆ ಕಜ್ರಾ ರೇ... ತೆರೆ ಕಾಲೆ ಕಾಲೆ ನೈನಾ. ಈ ಹಾಡನ್ನು ಯಾರು ಮರೆಯಲು ಸಾಧ್ಯ? ಈ ಹಾಡಿನ ಬಿಡುಗಡೆಯ ನಂತರ, ಸಾಮಾನ್ಯವಾದ ಒಂದು ವಿಷಯ ಏನೆಂದರೆ ಹುಡುಗಿ ಕಾಜಲ್ ಅಥವಾ ಮಸ್ಕರಾ ಹಾಕಿದ ಹುಡುಗಿ ಕಂಡ ಕೂಡಲೇ ಹುಡುಗರು ಈ ಹಾಡು ಹೇಳಲು ಆರಂಭಿಸುತ್ತಿದ್ದರು. ಯಾಕೆಂದರೆ ಕಾಡಿಗೆ ಬಳಿದ ಹೆಣ್ಣಿನ ಸೌಂದರ್ಯವೇ ಹಾಗಿರುತ್ತೆ. ನಾವು ಎಲ್ಲಾ ಸೌಂದರ್ಯ ಉತ್ಪನ್ನಗಳಿಗೆ ಹೋಲಿಕೆ ಮಾಡಿದ್ರೆ ಎಲ್ಲಾ ಬ್ಯೂಟಿ ಪ್ರಾಡಕ್ಟ್ ಒಂದು ಬದಿಯಲ್ಲಿ ಇದ್ದರೆ, ಮಸ್ಕರಾ (mascara)ಸೌಂದರ್ಯವು ಎಲ್ಲದಕ್ಕೂ ಹೈ ಲೈಟ್ ಆಗಿರುತ್ತೆ. ಕಾಜಲ್ ನ ಬಣ್ಣವು ಕಪ್ಪಾಗಿರಬಹುದು, ಆದರೆ ಯಾವುದೇ ಹುಡುಗಿ ಅಥವಾ ಮಹಿಳೆ ಕಾಜಲ್ ನಿಂದ ತನ್ನ ಕಣ್ಣುಗಳನ್ನು ಅಲಂಕರಿಸಿದರೆ, ಅವಳ ಸೌಂದರ್ಯವು ನೋಡಲು ಯೋಗ್ಯವಾಗಿರುತ್ತೆ. ಶತಶತಮಾನಗಳಿಂದ, ಮಹಿಳೆಯರು ತಮ್ಮ ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸಲು ಮಸ್ಕರಾ ಮತ್ತು ಐಲೈನರ್ ಅನ್ನು ಬಳಸುತ್ತಿದ್ದಾರೆ. ಮಾರುಕಟ್ಟೆಯ ದುಬಾರಿ ಮಸ್ಕರಾ ಬೈ ಹೇಳಿ ಇಂದಿನ ಆಧುನಿಕ ಜೀವನಶೈಲಿಯ ಬಗ್ಗೆ ನೀವು ಗಮನ ಹರಿಸಿದ್ದರೆ, ಎಲ್ಲಾ ವಯಸ್ಸಿನ ಹುಡುಗಿಯರು ಅಥವಾ ಮಹಿಳೆಯರ ಹ್ಯಾಂಡ್ ಬ್ಯಾಗ್ ನಲ್ಲಿ ಮಸ್ಕರಾ ಇದ್ದೇ ಇರುತ್ತೆ.ಆದರೆ ಇತ್ತೀಚಿನ ದಿನಗಳಲ್ಲಿ ಕಾಜಲ್ ತುಂಬಾ ದುಬಾರಿಯಾಗಿವೆ. ಅಷ್ಟೇ ಅಲ್ಲದೇ,, ಮಾರುಕಟ್ಟೆಯಲ್ಲಿ ಕಂಡುಬರುವ ಮಸ್ಕರಾದಲ್ಲಿ ಸಾಕಷ್ಟು ರಾಸಾಯನಿಕಗಳಿವೆ (chemical based eyeliner). ಈ ಕಾರಣದಿಂದಾಗಿ ಮಹಿಳೆಯರು ಮತ್ತು ಹುಡುಗಿಯರಿಗೆ ಕಣ್ಣಿನ ಸಮಸ್ಯೆಗಳು ಸಹ ಹೆಚ್ಚಾಗಿವೆ. ಮನೆಯಲ್ಲಿ ಬೀಟ್ ರೂಟ್ ನಿಂದ ಮಸ್ಕರಾ (beetroot mascara) ತಯಾರಿಸಿ ಹೆಚ್ಚಿನ ಮಹಿಳೆಯರು ಕಾಜಲ್ ಹಾಕಿಯೇ ಹಾಕುತ್ತಾರೆ. ಅದಕ್ಕಾಗಿಯೇ ಇಂದು ನಾವು ನಿಮಗೆ ಕಾಜಲ್ ಗೆ ಸಂಬಂಧಿಸಿದ ಕೆಲವು ಸಲಹೆಗಳನ್ನು ನೀಡಲಿದ್ದೇವೆ, ಇದರಿಂದ ನೀವು ಮಾರುಕಟ್ಟೆಯ ಮಸ್ಕರಾವನ್ನು ಅವಲಂಬಿಸಬೇಕಾಗಿಲ್ಲ, ನೀವು ಮನೆಯಲ್ಲಿ ಆಯುರ್ವೇದ ವಿಧಾನದಲ್ಲಿ ಕಾಜಲ್ ಅನ್ನು ತಯಾರಿಸಬಹುದು. ಮನೆಯಲ್ಲಿ ತಯಾರಿಸಿದ ಮಸ್ಕರಾದ ಬೆಸ್ಟ್ ಕ್ವಾಲಿಟಿ ಎಂದರೆ, ಈ ಮಸ್ಕರಾದಲ್ಲಿ ಯಾವುದೇ ರಾಸಾಯನಿಕ ಇರುವುದಿಲ್ಲ, ಇದನ್ನು ಹಚ್ಚೋದ್ರಿಂದ ಯಾವುದೇ ಅಡ್ಡಪರಿಣಾಮಗಳನ್ನು ಹೊಂದುವ ಪ್ರಶ್ನೆಯೇ ಇರೋದಿಲ್ಲ.. ಆದ್ದರಿಂದ ಇದನ್ನು ನೀವು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಇದನ್ನು ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ : ನೀವು ಯಾವಾಗಲೂ ನಿಮ್ಮ ಮೇಕಪ್ ನೊಂದಿಗೆ ಡಿಫರೆಂಟ್ ಆಗಿ ಏನಾದರೂ ಟ್ರೈ ಮಾಡಲು ಬಯಸಿದರೆ ಈ ಸಲಹೆಗಳು ನಿಮ್ಮ ಉಪಯೋಗಕ್ಕೆ ಬರುತ್ತವೆ. ನಿಮಗಾಗಿ ಒಂದು ಉತ್ತಮ ಐಲೈನರ್ ಸೂತ್ರವಿದೆ. ಬೀಟ್ರೂಟ್ ಜ್ಯೂಸ್ (beetroot juice) ಮಸ್ಕರಾವನ್ನು ಮನೆಯಲ್ಲಿ ಬೇಗನೆ ತಯಾರಿಸುವುದು ಹೇಗೆ ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. ಈ ಮಸ್ಕರಾ ತಯಾರಿಸಲು ಮೊದಲು ಅರ್ಧದಷ್ಟು ಬೀಟ್ರೂಟ್ ಅನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಬೀಟ್ ರೂಟ್ ರಸವನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಒಂದು ಬೌಲ್ ನಲ್ಲಿ ಹೊರತೆಗೆಯಿರಿ. ಮತ್ತೊಂದು ಬೌಲ್ ನಲ್ಲಿ ಒಂದು ಟೀಚಮಚ ಬೀಟ್ ರೂಟ್ ರಸವನ್ನು ತೆಗೆದುಕೊಳ್ಳಿ ಮತ್ತು ನಂತರ ಅದಕ್ಕೆ ಎರಡು ಟೀಚಮಚ ಅಲೋವೆರಾ ಜೆಲ್ ಅನ್ನು ಸೇರಿಸಿ. ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಿ. ತದನಂತರ ಮಸ್ಕರಾ ಬ್ರಶ್ ಸಹಾಯದಿಂದ ಈ ಪೇಸ್ಟ್ ಅನ್ನು ನಿಮ್ಮ ಕಣ್ಣುಗಳಿಗೆ ಹಚ್ಚಿಕೊಳ್ಳಿ. ಬೀಟ್ ರೂಟ್ ಮಸ್ಕರಾದ ಒಂದು ಪ್ರಯೋಜನವೆಂದರೆ ಈ ಪೇಸ್ಟ್ ನಿಮ್ಮ ಕಣ್ಣುಗಳ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ. ಎರಡನೆಯ ಪ್ರಯೋಜನವೆಂದರೆ ಯಾರಾದರೂ ಅದನ್ನು ನೋಡಿದರೆ, ನೀವು ಮರೂನ್ ಬಣ್ಣದ ಐಲೈನರ್ ಅನ್ನು ಎಲ್ಲಿಂದ ತೆಗೆದುಕೊಂಡಿದ್ದೀರಿ ಎಂದು ಕೇಳೋದಂತೂ ಗ್ಯಾರಂಟಿ. ಆಕ್ಟಿವ್ ಚಾರ್ಕೋಲ್ ಐಲೈನರ್ ಮನೆಯಲ್ಲಿ ತಯಾರಿಸಿದ ಕಪ್ಪು ಐಲೈನರ್ ನಲ್ಲಿ ಬಳಸುವ ಅತ್ಯಂತ ವಸ್ತು ಎಂದರೆ ಇದ್ದಿಲು. ಮೊದಲನೆಯದಾಗಿ, ಇದ್ದಿಲಿನ ಪುಡಿಯನ್ನು (active charcoal) ತಯಾರಿಸಲಾಗುತ್ತದೆ. ತದನಂತರ ಅದಕ್ಕೆ ನೀರು ಅಥವಾ ತೆಂಗಿನಕಾಯಿ, ಬಾದಾಮಿ ಅಥವಾ ಜೊಜೊಬಾ ಎಣ್ಣೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತೆಳುವಾದ ಮೇಕಪ್ ಬ್ರಷ್ ಸಹಾಯದಿಂದ, ಐ ಲೈನರ್ ನಂತೆ ಕಣ್ಣುಗಳ ಮೇಲೆ ಹಚ್ಚಿ.
Vishwavani Kannada Daily > ಜಿಲ್ಲೆ > ಬೆಂಗಳೂರು ನಗರ > ನಮ್ಮದು ಕುಟುಂಬ ರಾಜಕಾರಣ ಎನ್ನುವುದಾದರೆ ಸಿದ್ದರಾಮಯ್ಯನವರದ್ದು ಏನು ? ನಮ್ಮದು ಕುಟುಂಬ ರಾಜಕಾರಣ ಎನ್ನುವುದಾದರೆ ಸಿದ್ದರಾಮಯ್ಯನವರದ್ದು ಏನು ? Tuesday, October 26th, 2021 ವಿಶ್ವವಾಣಿ ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಟ್ ಕೇಸ್ ರಾಜಕಾರಣಿ ಎಂಬ ಶಾಸಕ ಜಮೀರ್ ಅಹ್ಮದ್ ಆರೋಪಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಯಾರನ್ನೋ ಮುಂದೆ ಬಿಟ್ಟು ನನ್ನ ವಿರುದ್ಧ ಆರೋಪಗಳನ್ನು ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಒಳ ಸಂಚು ನಡೆಸಿ ಎಷ್ಟು ಸೂಟ್ ಕೇಸ್ ಪಡೆದಿದ್ದಾರೆ ? ಯಡಿಯೂ ರಪ್ಪ ಜೊತೆ ಸೇರಿಕೊಂಡು ಒಳಸಂಚು ಮಾಡಿದರು. ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಿದ್ದರಾಮಯ್ಯ ಕಾರಣ. ಬಿ ಎಸ್ ವೈ ಅವರಿಂದಲೇ ಸಿದ್ದರಾಮಯ್ಯ ಹಣ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಚನ ಭ್ರಷ್ಟ ಕಳಂಕದ ವಿರುದ್ಧ ಗುಡುಗಿದ ಕುಮಾರಸ್ವಾಮಿ, ಬಿಜೆಪಿಯಲ್ಲಿನ ಕೆಲ ನಾಯಕರೇ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡದಂತೆ ವಾತಾವರಣ ಸೃಷ್ಟಿ ಮಾಡಿ ನನ್ನನ್ನು ತಡೆದರು. ಬಿಜೆಪಿ ಜೊತೆ ಸರ್ಕಾರ ರಚನೆಗೆ ಸಿದ್ದರಾ ಮಯ್ಯ ಕೂಡ ಕಾರಣರಾಗಿದ್ದರು. ಇವರಿವರೇ ಒಳಸಂಚು ನಡೆಸಿ ಈಗ ನನ್ನ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಜೆಡಿಎಸ್ ಕುಟುಂಬ ರಾಜಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಮ್ಮದು ಕುಟುಂಬ ರಾಜಕಾರಣ ಎನ್ನುವುದಾದರೆ ಸಿದ್ದರಾಮಯ್ಯನವರದ್ದು ಏನು? ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಬೇರೆ ಯಾರೂ ನಾಯಕರಿರಲಿಲ್ಲವೇ? ತಮ್ಮ ಪುತ್ರನನ್ನು ಏಕೆ ಸ್ಪರ್ಧೆಗೆ ಇಳಿಸಿದಿರಿ? ಇದು ಕುಟುಂಬ ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೀನಾ ದಾಸ್ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ದಿಗಂತದಲ್ಲಿ ಪ್ರಜ್ವಲಿಸುತ್ತಿರುವ ಮಿನುಗು ತಾರೆ. ಅವಳ ಸಮಕಾಲೀನರಿಂದ 'ಅಗ್ನಿಕನ್ಯೆ' ಯೆಂದು ಕರೆಸಿಕೊಂಡ ಈಕೆ ವಿದೇಶಿ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಸಾಕ್ಷಿಪ್ರಜ್ಞೆ, ಕ್ರಾಂತಿಕಾರಿ ಹೋರಾಟದ ಮೂಲಕ ತನ್ನ ಜೀವನವನ್ನು ಆರಂಭಿಸಿದ ಬೀನಾ ದಾಸ್‌ಗೆ ಸುಭಾಷ್ ಚಂದ್ರ ಬೋಸರಷ್ಟೇ ಮಹಾತ್ಮ ಗಾಂಧಿಯೂ ಆದರಣೀಯರು. ಈಕೆ ಬದುಕಿನ ಹತ್ತು ವರ್ಷಗಳ ಕಾಲ ಸೆರೆಮನೆಯಲ್ಲಿದ್ದಳು. ಶಸ್ತ್ರಾಸ್ತ್ರ ಹೋರಾಟದಿಂದ ಆರಂಭಿಸಿದ ಅವಳ ಜೀವನ ಪಯಣ ಗಲಭೆಯೆದ್ದ ನೌಖಾಲಿಯಲ್ಲಿ ಗಾಂಧಿಯವರೊಂದಿಗೆ ಪಾದಯಾತ್ರೆ ಕೈಗೊಳ್ಳುವ ಕಾಂಗ್ರೆಸ್ ನೇತಾರಳಾಗುವವರೆಗೂ ಸಾಗುತ್ತದೆ. ಬೀನಾ ದಾಸ್‌ಳ ಆತ್ಮಕತೆ 'ಶೃಂಖಲ್ ಝಂಕಾರ್' ಅವಳೊಬ್ಬಳ ಕತೆ ಮಾತ್ರವಾಗದೆ, ಆ ಕಾಲದ ಹೋರಾಟದ ಹಲವು ಮುಖಗಳನ್ನು ಬಿಚ್ಚಿಡುತ್ತದೆ. ಅಂತಹ ಮಹತ್ವದ ಕೃತಿಯನ್ನು ಲೇಖಕಿ ಎನ್. ಗಾಯತ್ರಿ ಕನ್ನಡೀಕರಿಸಿದ್ದಾರೆ. About the Author ಎನ್. ಗಾಯತ್ರಿ (ಬೆಂಗಳೂರು) (17 January 1957) ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...
ದಾವೋಸ್: ವಿಶ್ವ ಆರ್ಥಿಕ ಸಮ್ಮೇಳನದ ಮೂರನೇ ದಿನವಾದ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಹಲವಾರು ಜಾಗತಿಕ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿತು. ಜೆಮಿನಿ ಕಾರ್ಪೊರೇಷನ್, ಕೋಕಾಕೋಲಾ ಕಂಪನಿ, ಉಬರ್, ಎಸ್‍ಎಪಿ ಲ್ಯಾಬ್ಸ್, ಜನರಲ್ ಎಲೆಕ್ಟ್ರಿಕ್ (ಜಿಇ), ಸ್ವಿಸ್‍ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ನ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಬಂಡವಾಳ ತೊಡಗಿಸುವ ಬಗ್ಗೆ ಚರ್ಚೆ ನಡೆಸಿದರು. ಕರ್ನಾಟಕದಲ್ಲಿ ಉದ್ದಿಮೆಗಳ ವಿಸ್ತರಣೆ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ತಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಸರ್ಕುಲರ್ ಎಕಾನಮಿ, ಇಂಧನ ಮತ್ತು ಮೊಬಿಲಿಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಪ್ರತಿನಿಧಿಗಳೊಂದಿಗಿನ ತಮ್ಮ ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದರು. Related Articles ಉಜ್ಜಯಿನಿಯ ಮಹಾಕಾಲ ದೇವಸ್ಥಾನದಲ್ಲಿ ರಾಹುಲ್ ಗಾಂಧಿ ವಿಶೇಷ ಪೂಜೆ 11/29/2022 ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ 11/29/2022 ಇದೇ ವೇಳೆ ಉಬರ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾರಾ ಖೋಸ್ರೋವ್ ಶಾಹಿ ಅವರು ಬೆಂಗಳೂರಿನಲ್ಲಿ ತಮ್ಮ ಉದ್ಯಮದ ವಿಸ್ತರಣೆ ಮಾಡಲಾಗುತ್ತದೆ ಮತ್ತು ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು. ಜಿಇ ಕಂಪನಿಯ ವಿಲಿಯಂ ಮೊ ಕೊವನ್ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು, ಆರೋಗ್ಯ ಕ್ಷೇತ್ರ, ವಿದ್ಯುತ್ ವಿತರಣೆ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ಕೋಕಾಕೋಲಾದ ಪ್ರತಿನಿಧಿಗಳು 25 ದಶಲಕ್ಷ ಅಮೆರಿಕನ್ ಡಾಲರ್ ನಷ್ಟು ಬಂಡವಾಳವನ್ನು ಹೂಡಲಾಗುತ್ತದೆ ಮತ್ತು ಇದನ್ನು ಮುಂಬರುವ ದಿನಗಳಲ್ಲಿ 200 ದಶಲಕ್ಷ ಡಾಲರ್ ಗಳಿಗೆ ಹೆಚ್ಚಿಸಲಾಗುತ್ತದೆ. ಈ ಬಂಡವಾಳದಿಂದ ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ವಿನಿಯೋಗ ಮಾಡಲಾಗುತ್ತದೆ ಎಂದು ವಿವರಿಸಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಸ್ಟ್ರಾಟೆಜಿಕ್ ಔಟ್ ಲುಕ್ ಇಂಡಿಯಾ ಫಾರ್ ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಫಾರ್ ಇಂಡಿಯಾ ಎಂಬ ಸಂವಾದದಲ್ಲಿ ಪಾಲ್ಗೊಂಡರು. ಈ ಸಂವಾದದಲ್ಲಿ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಎಸ್ ಬಿಐ ನ ಅಧ್ಯಕ್ಷ ರಜನೀಶ್ ಕುಮಾರ್ ಸೇರಿದಂತೆ ಮತ್ತಿತರೆ ಪ್ರಮುಖರು ಹಾಜರಿದ್ದರು. ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಗುರಿ ತಲುಪಲು ಭಾರತದ ಎಲ್ಲಾ ರಾಜ್ಯಗಳು ಕೈಜೋಡಿಸುತ್ತಿವೆ. ನಮ್ಮ ರಾಜ್ಯ ಕರ್ನಾಟಕ 250 ಬಿಲಿಯನ್ ಯುಎಸ್ ಡಾಲರ್ ನಷ್ಟು ಜಿಡಿಪಿಯನ್ನು ಹೊಂದಿದ್ದು, ಶೇ.9ರ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲಿ ವಿಶ್ವ ಆರ್ಥಿಕ ಸಮ್ಮೇಳನದ ಮೂಲಕ ನಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು. ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳು ಇದ್ದರು. Tags CM BS Yeddyurappa CM BSY Davos Global Organization industry Public TV ಕೈಗಾರಿಕೆ ಜಾಗತಿಕ ಸಂಸ್ಥೆ ದಾವೋಸ್ ಪಬ್ಲಿಕ್ ಟಿವಿ ಸಿಎಂ ಬಿಎಸ್ ಯಡಿಯೂರಪ್ಪ ಸಿಎಂ ಬಿಎಸ್‍ವೈ
ದಿನಾಂಕ 26-11-2018 ರಂದು ಫಿರ್ಯಾದಿ ಪೀರಪ್ಪಾ ತಂದೆ ಝರೆಪ್ಪಾ ಬಸಣ್ಣೂರ ವಯ: 51 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಶಾಹಾಪೂರ ಗ್ರಾಮ, ತಾ: & ಜಿ: ಬೀದರ ರವರು ತಮ್ಮೂರ ಉಮೇಶ ತಂದೆ ನಿರಂಜಪ್ಪಾ ಇಬ್ಬರು ಕೂಡಿ ಬೀದರ ನಗರದ ಶಾಹಾಪೂರ ಗೇಟ ಕಡೆಗೆ ಬಂದಾಗ ಅಲ್ಲಿ ಗೋತ್ತಾಗಿದ್ದೆನಂದರೆ ಬೀದರ ಜಹಿರಾಬಾದ ರೋಡ ದೇವ ದೇವ ವನದ ಹತ್ತಿರ ಇರುವ ಒಂದು ಬ್ರಿಜ್ಜ ಕೆಳಗೆ ಅರಣ್ಯ ಪ್ರದೇಶದಲ್ಲಿ ಒಬ್ಬ ಗಂಡು ಅಪರಿಚಿತ ವ್ಯಕ್ತಿ ಮೃತಪಟ್ಟಿರುತ್ತಾನೆಂದು ಗೋತ್ತಾಗಿ ಇಬ್ಬರು ಕೂಡಿ ಸ್ಥಳಕ್ಕೆ ಬಂದು ನೋಡಲಾಗಿ ಒಬ್ಬ ಅಪರಿಚಿತ ವ್ಯಕ್ತಿ ವಯ ಅಂದಾಜು 35-40 ವರ್ಷ ವಯಸ್ಸಿನವನು ಮೃತಪಟ್ಟಿದ್ದು ಇರುತ್ತದೆ, ಮೃತ ಅಪರಿಚಿತ ಈಗ ಸುಮಾರು 6-7 ದಿವಸಗಳ ಹಿಂದೆ ಬೀದರ ದೇವ ದೇವ ವನದ ಹತ್ತಿರ ಇರುವ ಬ್ರಿಜ್ಜ ಹತ್ತಿರ ಕುಳಿತ್ತಿದ್ದ ಸ್ಥಳದಲ್ಲಿಯೇ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರಬಹುದು, ಆದರು ಕೂಡಾ ಸದರಿ ಮೃತ ವ್ಯಕ್ತಿಯ ಮರಣದ ಬಗ್ಗೆ ಸಂಶಯ ಇರುತ್ತದೆ, ಮೃತ ದೇಹವು ಸಂಪೂರ್ಣವಾಗಿ ಕೊಳೆತ್ತಿದ್ದು ಇರುತ್ತದೆ, ಮೃತ ದೇಹದ ಮೇಲೆ ಒಂದು ಕಪ್ಪು ಬಣ್ಣದ ಪ್ಯಾಂಟ್, ಒಂದು ಬಿಳಿ ಲೈನಿಂಗ ಉಳ್ಳ ಟಿ-ಶರ್ಟ ಹಾಗೂ ಒಂದು ತಿಳಿ ಕಂದು ಬಣ್ಣದ ಅಂಡರ ವಿಯರ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 138/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :- ದಿನಾಂಕ 26-11-2018 ರಂದು ಫಿರ್ಯಾದಿ ಲಾಲಮ್ಮಾ ಗಂಡ ಸಂಬಣ್ಣಾ ಮಗೆನವರ, ವಯ: 50 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಮುಸ್ತರಿ, ತಾ: ಹುಮನಾಬಾದ ರವರು ತನ್ನ ಮಗನಾದ ಆನಂದ ತಂದೆ ಸಂಬಣ್ಣಾ ಮಗೆನವರ ಕೂಡಿಕೊಂಡು ಫಿರ್ಯಾದಿಗೆ ಆರಾಮ ಇಲ್ಲದೆ ಇರುವದರಿಂದ ಆಸ್ಪತ್ರೆಗೆ ತೋರಿಸಿಕೊಂಡು ಬರಲು ಮೊಟಾರ ಸೈಕಲ ನಂ. ಕೆಎ-39/ಕ್ಯೂ-7402 ನೇದ್ದರ ಮೇಲೆ ತಮ್ಮೂರಿನಿಂದ ಮನ್ನಾಎಖೇಳ್ಳಿ ಮುಖಾಂತರ ಬೀದರಕ್ಕೆ ಬರುತ್ತಿರುವಾಗ ಬೀದರ ಗಾಂಧಿಗಂಜ ರೈಲ್ಷೆ ಸ್ಟೇಷನ್ ಹೋಗುವ ದಾರಿ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಚಿದ್ರಿ ಕಡೆಯಿಂದ ಒಂದು ಟವೆರಾ ಜೀಪ ನಂ. ಕೆಎ-17/ಬಿ-2425 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸಿದಂತೆ ಮಾಡಿ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯ, ಎಡಗಣ್ಣಿನ ಕೆಳಗೆ ಗುಪ್ತಗಾಯವಾಗಿರುತ್ತದೆ, ಮಗನಾದ ಆನಂದ ಈತನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ, ನಂತರ ಮಗನಾದ ಆನಂದ ಈತನು ಅದೇ ಮೊಟಾರ ಸೈಕಲ ಮೇಲೆ ಫಿರ್ಯಾದಿಗೆ ಚಿಕಿತ್ಸೆ ಕುರಿತು ಅಪೆಕ್ಸ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 295/2018, ಕಲಂ. 457, 380 ಐಪಿಸಿ :- ದಿನಾಂಕ 24-11-2018 ರಂದು 2030 ಗಂಟೆಗೆ ಚಂದ್ರಕಾಂತ ತಂದೆ ಸೂರ್ಯಕಾಂತ ಬಳತೆ ಸಾ: ಖಂಡ್ರೆ ಗಲ್ಲಿ ಹಳೆ ಭಾಲ್ಕಿ ರವರು ತನ್ನ ಘಡಿ ಅಂಗಡಿಗೆ ಕೀಲಿ ಹಾಕಿ ಮನೆಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಅಂಗಡಿಯ ತಗಡ ಎತ್ತಿ ಮೇಲಿಂದ ಒಳಗೆ ಇಳಿದು ಅಂಗಡಿಯಲ್ಲಿನ ಎಲ್.ಜಿ ಕಂಪನಿಯ ಎರಡು ಕೈ ಗಡಿಯಾರ ಅ.ಕಿ 1000/- ರೂ ಮತ್ತು ನಗದು ಹಣ 10,000/- ರೂ., ಒಂದು ನೋಕಿಯಾ ಕಂಪನಿಯ ಮೊಬೈಲ ಅ.ಕಿ 700/- ರೂ. ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-11-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 296/2018, ಕಲಂ. 317 ಐಪಿಸಿ :- ದಿನಾಂಕ 24-11-2018 ರಂದು ಹಿರೆಮಠ ಸಂಸ್ಥಾನ ವಿಧ್ಯಾಪಿಠ ಟ್ರಸ್ಟಿ (ರಿ) ಭಾಲ್ಕಿ ಮಠದ ಜ್ಞಾನ ಮಂದಿರದಲ್ಲಿ ಯಾರೋ ಅಪರಿಚಿತ ಮಹಿಳೆ ಅಂದಾಜು 2-3 ದಿವಸದ ಗಂಡು ನವಜಾತ ಶಿಶುವನ್ನು ಅನಾಥವಾಗಿ ತೋರೆದು ಬಿಟ್ಟು ಹೋಗಿರುವದರಿಂದ ಮಠದಲ್ಲಿ ಕಾರ್ಯ ನಿರ್ವಹಿಸುವ ಸಂಗಮ್ಮ ಎಂಬುವವರು ಧ್ಯಾನ ಮಂದಿರಕ್ಕೆ ಬೀಗ ಹಾಕಲು ಹೋಗಿರುವಾಗ ಮಗು ಅಳುತ್ತಿರುವ ಶಬ್ದ ಕೇಳಿ ತಕ್ಷಣ ದತ್ತು ಕೆಂದ್ರದ ಅಧ್ಯಕ್ಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ದತ್ತು ಕೆಂದ್ರದ ಅಧ್ಯಕ್ಷರಾದ ಅನೀಲಕುಮಾರ ಹಾಲಕೂಡೆ ರವರು ದೂರುದಾರರಿಗೆ ತಿಳಿಸಿದರಿಂದ ದೂರುದಾರರು ದತ್ತು ಕೆಂದ್ರದ ಅಂಬ್ಯೂಲೇನ್ಸ ತೆಗೆದುಕೊಂಡು ಮಠಕ್ಕೆ ಬಂದು ಮಗುವನ್ನು ತೆಗೆದುಕೊಂಡು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸಿ ಮಕ್ಕಳ ರಕ್ಷಣೆ ವ್ಯವಸ್ಥೆ ಇಲ್ಲದ ಕಾರಣ ಅದೆ ದಿವಸ ಬಿದರಕ್ಕೆ ಕಳಿಸಿದ್ದರಿಂದ ಮಗುವನ್ನು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ, ಸದ್ಯ ಮಗು ಸುರಕ್ಷಿತವಾಗಿ ಮತ್ತು ಕ್ಷೇಮವಾಗಿ ಇರುತ್ತದೆ ಅಂತ ಫಿರ್ಯಾದಿ ಸುಧಾರಾಣಿ ತಂದೆ ಮಲ್ಲಯ್ಯಾ ಮಠಪತಿ ವಯ: 24 ವರ್ಷ, ಜಾತಿ: ಸ್ವಾಮಿ, ಸಾ: ಹಿರೆಮಠ ಸಂಸ್ಥಾನ ವಿಧ್ಯಾಪೀಠ ಟ್ರಸ್ಟ(ರಿ) ದತ್ತು ಕೇಂದ್ರ ಕರಡಿಯಾಳ ರವರು ನೀಡಿದ ಸಾರಾಂಶದ ಮೇರೆಗೆ ದಿನಾಂಕ 26-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 2:11 PM No comments: KALABURAGI DISTRICT REPORTED CRIMES ಅಪಘಾತ ಪ್ರಕರಣಗಳು : ಯಡ್ರಾಮಿ ಠಾಣೆ : ದಿನಾಂಕ 24-11-2018 ರಂದು ನಮ್ಮೂರ ದಯಾನಂದ ತಂದೆ ಸಿದ್ರಾಮಯ್ಯಾ ಹಿರೇಮಠ ರವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ನಾನು ಮತ್ತು ನಮ್ಮೂರ ಕಾಶಿಮ ಕುಕ್ಕನೂರ ರವರು ಕೂಡಿ ಸಿಂದಗಿಯಿಂದ ಬರುವಾಗ ಅಲ್ಲಾಪೂರ ದಾಟಿ ನಿಮ್ಮ ಅಣ್ಣತಮ್ಮಕಿಯ ಅನೀಲ ತಂದೆ ಮರೆಪ್ಪ ದೇವರಮನಿ ಈತನು ತನ್ನ ಮೋಟರಸೈಕಲನ್ನು ನಮ್ಮ ವಾಹನಕ್ಕೆ ಸೈಡ ಹೊಡೆದು ಜೋರಾಗಿ ಹೋದನು, ನಮ್ಮ ಮುಂದೆ ಹೋಗುತ್ತಿದ್ದಂತೆ, ದಸದ್ತಗೀರಸಾಬ ಗಡಾಗಂಜ ರವರ ಹೊಲದ ಹತ್ತಿರ ಎದುರುಗಡೆ ರೋಡಿನ ಎಡಗಡೆ ಒಂದು ಟ್ರಾಲಿ ನಿಂತಿದ್ದು, ಅದಕ್ಕೆ ನೋಡದೇ ಅತೀವೇಗವಾಗಿ ಮತ್ತು ನಿಸ್ಕಾಳಜಿತನಿಂದ ಮೋಟರ ಸೈಕಲನ್ನು ಚಲಾಯಿಸಿ ಟ್ರಾಲಿ ಹಿಂದೆ ಡಿಕ್ಕಿಹೊಡೆದನು, ನಂತರ ನಾವು ಹೋಗಿ ನೋಡಲಾಗಿ ಅನೀಲ ಈತನಿಗೆ ಹಣೆಗೆ, ಮತ್ತು ಬಾಯಿಗೆ ಭಾರಿ ರಕ್ತಗಾಯವಾಗಿದ್ದು, ಎಡರಟ್ಟೆಗೆ ಭಾರಿ ಒಳಪೆಟ್ಟಾಗಿ ಮುರದಿರುತ್ತದೆ ಹಾಗು ಎರಡು ಮೊಳಕಾಲಿಗೆ ರಕ್ತಗಾಯವಾಗಿದ್ದು, ಸ್ಥಳದಲ್ಲೆ ಮೃತ ಪಟ್ಟಿದ್ದನು, ಮೋಟರ ಸೈಕಲ್ ಹಿಂದೆ ಕುಳಿತ ಸಲೀಮ ತಂದೆ ಕಮಲಸಾಬ ಅಸ್ಕಿ ಈತನಿಗೆ ತಲೆಗೆ ರಕ್ತಗಾಯವಾಗಿದ್ದು, ಮೈ ಕೈಗೆ ಭಾರಿ ಒಳಪೆಟ್ಟಾಗಿರುತ್ತದೆ, ಬೇಗನೆ ಸ್ಥಳಕ್ಕೆ ಬರಲು ಹೇಳಿದ್ದರಿಂದ ನಾವು ಹಾಗು ಇತರರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ಅನೀಲ ಈತನು ಸ್ಥಳದಲ್ಲೆ ಮೃತ ಪಟ್ಟಿ ಬಿದ್ದಿದ್ದನು, ಸಲೀಮನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೊಗಿರುತ್ತಾರೆ, ನಂತರ ಟ್ರಾಯಲಿ ನೋಡಲಾಗಿ ಅದನ್ನು ಕಬ್ಬಿನ ಟ್ರಾಯಲಿ ಇದ್ದು, ಅದು ಈ ಮೊದಲು ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿತ್ತು ನಂತರ ಅದನ್ನು ಅದರ ಚಾಲಕ ಮತ್ತು ಮಾಲಿಕರು ಸೇರಿಕೊಂಡು ಟ್ರಾಯಲಿಯನ್ನು ಎತ್ತಿ ರೋಡಿನ ಮೇಲೆ ಯಾವುದೇ ಮುಂಜಾಗ್ರತ ಕ್ರಮಕೈಗೊಳ್ಳದೆ ಅಪಾಯಕಾರಿಯಾಗಿ ನಿಲ್ಲಿಸಿದ್ದರು, ಮೋಟರ ಸೈಕಲ್ ನೋಡಲಾಗಿ ಹೋಂಡಾ ಶೈನ ಮೋಟರ ಸೈಕಲ ನಂ ಕೆ.ಎ-28/ಇ.ಹೆಚ್-4535 ಅಂತಾ ಇದ್ದು ಸದರಿ ಮೋಟರ ಸೈಕಲ ಸಲೀಮ ಅಸ್ಕಿ ಈತನಿಗೆ ಸೇರಿದ್ದು ಇರುತ್ತದೆ. ಟ್ರಾಯಲಿ ಮಾಲಿಕ ಮತ್ತು ಚಾಲಕ ಸೇರಿಕೊಂಡು ತಮ್ಮ ಟ್ರಾಯಲಿಯನ್ನು ಅಪಾಯಕಾರಿಯಾಗಿ ರೋಡಿನ ಮೇಲೆ ನಿಲ್ಲಿಸಿದ್ದರಿಂದ ಮತ್ತು ಅನೀಲ ಈತನು ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತದಿಂದ ಚಲಾಯಿಸಿದ್ದರಿಂದ ಈ ರಸ್ತೆ ಅಪಘಾತ ಸಂಭವಿಸಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಠಾಣೆ : ಶ್ರೀಮತಿ ಮಲ್ಲಮ್ಮಾ ಗಂಡ ವಿಶ್ವನಾಥ ಮುಗಳಿ ವಿಳಾಸ; ಮರಗುತ್ತಿ ತಾ;ಜಿ;ಕಲಬುರಗಿ ರವರ ಗಂಡನಾಧ ವಿಶ್ವನಾಥ ಮುಗಳಿ ಇವರು ಒಕ್ಕಲುತನ ಮಾಡಿಕೊಂಡಿದ್ದು ನನ್ನ ತವರೂರಾದ ಗುಂಡಗುರ್ತಿಯಲ್ಲಿ ನಮ್ಮ ಅಜ್ಜಿಯಾದ ನಾಗಮ್ಮ ಹಿಟ್ಟಿನ ಇವರಿಗೆ ಆರೋಗ್ಯ ಸರಿ ಇಲ್ಲದಕಾರಣ ಅವರನ್ನು ವಿಚಾರಿಸಿಕೊಂಡು ಬರಲು ಕಳೆದ ಹದಿನೈದು ದಿವಸಗಳಿಂದ ನಾನು ಗುಂಡಗುರ್ತಿ ಗ್ರಾಮದಲ್ಲಿ ಇರುತ್ತೇನೆ. ನನ್ನ ಅಜ್ಜಿ ನಾಗಮ್ಮ ಹಿಟ್ಟಿನ ಇವಳಿಗೆ ಹೆಚ್ಚಿನ ಉಪಚಾರ ಕುರಿತು ಸೋಲಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗುವದಿತ್ತು ಅದಕ್ಕಾಗಿ ನನ್ನ ಗಂಡ ವಿಶ್ವನಾಥ ಮುಗಳಿ ಇವರಿಗೆ ಗುಂಡಗುರ್ತಿಗೆ ಬರಲು ತಿಳಿಸಿದ್ದೆ. ದಿನಾಂಕ. 25-11-2018 ರಂದು ಸಮಯ ಸಂಜೆ. 7-00 ಗಂಟೆ ಸುಮಾರಿಗೆ ನನ್ನ ಗಂಡ ವಿಶ್ವನಾಥ ಇವರು ನನಗೆ ಫೋನ ಮಾಡಿ ಮರಗುತ್ತಿಯಿಂದ ನನ್ನ ಮಗ ಸಮರ್ಥಗೆ ಕರೆದುಕೊಂಡು ನಮ್ಮ ಮೋಟಾರ ಸೈಕಲ್ ಹೀರ ಸ್ಪ್ಲೆಂಡರ ನಂ.ಕೆ.ಎ.32.ಕ್ಯೂ.4459 ಇದರೆ ಮೇಲೆ ಗುಂಡಗುರ್ತಿಗೆ ಬರುತ್ತೇವೆ ಎಂದು ತಿಳಿಸಿದರು. ರಾತ್ರಿ 8-45 ಗಂಟೆ ಸುಮಾರಿಗೆ ಯಾರೋ ನನ್ನ ಗಂಡನ ಮೋಬಾಯಿಲ್ ದಿಂದ ನನ್ನ ತಮ್ಮ ನಾಗರಾಜ ಹಿಟ್ಟಿನ ಇವರಿಗೆ ಫೋನ ಮಾಡಿ ತಾವರಗೇರಾ ಕ್ರಾಸ ಹತ್ತಿರ ಹುಮನಾಬಾದ ರೋಡಿಗೆ ನನ್ನ ಗಂಡ ವಿಶ್ವನಾಥ ಮುಗಳಿ ಇವರ ಮೊಟಾರ ಸೈಕಲಕ್ಕೆ ಒಂದು ಟ್ರ್ಯಾಕ್ಟರ ಅಪಘಾತ ಪಡಿಸಿರುತ್ತದೆ . ವಿಶ್ವನಾಥ ಮತ್ತು ನನ್ನ ಮಗ ಸಮರ್ಥ ಇವರಿಗೆ ಗಾಯಗಳಾಗಿರುತ್ತವೆ. ಉಪಚಾರ ಕುರಿತು 108 ಅಂಬುಲೆನ್ಸನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋಗುತಿದ್ದೇವೆ ಸರಕಾರಿ ಆಸ್ಪತ್ರೆಗೆ ಬರಲು ತಿಳಿಸಿದರು . ಆಗ ಗಾಬರಿಗೊಂಡು ನಾನು ಮತ್ತು ನನ್ನ ತಮ್ಮ ನಾಗರಾಜ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು ಸ್ಟೇಚ್ಚರ ಮೇಲೆ ನೋಡಲಾಗಿ ನನ್ನ ಗಂಡನಿಗೆ ತಲೆಗೆ ಗುಪ್ತಪೆಟು, ಎದೆಗೆ ,ಹೊಟ್ಟೆಗೆ ಹಾಗೂ ಎರಡು ಪಕ್ಕೆಗಳಿಗೆ ಭಾರಿಗುಪ್ತ ಪೆಟ್ಟಾಗಿದ್ದು ಹಾಗೂ ಎಡಕಿವಿಯಿಂದ ರಕ್ತಸ್ರಾವವಾಗುತಿತ್ತು ಹಾಗೂ ಎಡಗಾಲು ಹಿಮ್ಮಡಿ ಪಾದದ ಹತ್ತಿರ ಭಾರಿ ಪೆಟ್ಟಾಗಿ ರಕ್ತ ಸ್ರಾವವಾಗುತಿತ್ತು ನನ್ನ ಗಂಡ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಹಾಗೂ ನನ್ನ ಮಗ ಸಮರ್ಥನಿಗೆ ನೋಡಲು ಆತನಿಗೆ ಮೂಗಿಗೆ ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತ್ತದೆ ಹಾಗೂ ಎದೆಗೆ ಹಾಗೂ ಮಗ್ಗಲಿಗೆ ಗುಪ್ತಪೆಟ್ಟಾಗಿರುತ್ತದೆ. ನಂತರ ಅಷ್ಟರಲ್ಲಿ ನಮ್ಮ ಅತ್ತೆ ಜಯಮ್ಮಾ ಹಾಗೂ ಮಲ್ಲಣ್ಣಾ ಹಲಚೇರಿ ಇವರು ಕೂಡಾ ಸರಕಾರಿ ಆಸ್ಪತ್ರೆಗೆ ಬಂದಿದ್ದು ಆಗ ಎಲ್ಲರೂ ಕೂಡಿಕೊಂಡು ನನ್ನ ಗಂಡ ಮತ್ತು ನನ್ನ ಮಗ ಇವರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತವೆ. ಆಗ ಮಲ್ಲಣ್ಣ ಹಲಚೇರಿ ತಿಳಿಸಿದ್ದೇನೆಂದರೆ ನನ್ನ ಗಂಡ ವಿಶ್ವನಾಥ ಇವರು ಮೋಟಾರ ಸೈಕಲ ಮೇಲೆ ಬರುತ್ತಿರುವಾಗ ರಾತ್ರಿ 8-30 ಗಂಟೆ ಸುಮಾರಿಗೆ ಹುಮನಾಬಾದ ರೋಡಿನ ತಾವರಗೇರಾ ಕ್ರಾಸ ಹತ್ತಿರ ಇವರ ಎದರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಂದು ಟ್ಯಾಕ್ಟರ ನಂ.ಕೆ.ಎ.32. ಟಿ-777 ಇದರ ಚಾಲಕನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತ ಮಾಡಿ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ. ಅಂತಾ ಘಟನಾ ಸ್ಥಳದಲ್ಲಿ ಜನರು ಹೇಳಿದ್ದು ಗೊತ್ತಾಗಿರುತ್ತದೆ ಅಂತಾ ತಿಳಿಸಿರುತ್ತಾನೆ. ನನ್ನ ಗಂಡ ವಿಶ್ವನಾಥ ಇವರು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಫಜಲಪೂರ ಠಾಣೆ : ಶ್ರೀ ಪರಮೇಶ್ವರ ತಂದೆ ಮೌನೇಶ ಸುತಾರ ಸಾ|| ಘತ್ತರಗಾ ಗ್ರಾಮ ತಾ|| ಅಫಜಲಪೂರ ಇವರು ದಿನಾಂಕ 24/11/2018 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಹಾಗೂ ತಮ್ಮ ತಂಗಿ ಎಲ್ಲರೂ ಕೂಡಿ ನಮ್ಮೂರಿಗೆ ಹೊಗಬೇಕೆಂದು ಸೊಲ್ಲಾಪೂರದಿಂದ ನೇರವಾಗಿ ಅಫಜಲಪೂರಕ್ಕೆ ಬಸ್ಸು ಇಲ್ಲದ ಕಾರಣ ಅಕ್ಕಲಕೋಟ ವರೆಗೆ ಬಸ್ಸಿನಲ್ಲಿ ಬಂದು, ಅಕ್ಕಲಕೋಟದಿಂದ ಅಫಜಲಪೂರಕ್ಕೆ ಹೋಗುತ್ತಿದ್ದ ಒಂದು ಅಶೋಕ ಲೈಲೆಂಡ್ ಮಿನಿ ಗೂಡ್ಸ ಹಾಲಿನ ವಾಹನ ನಂ ಎಮ್.ಹೆಚ್-13 ಸಿಯು-1154 ನೇದ್ದರಲ್ಲಿ ನಾನು ಮತ್ತು ನನ್ನ ತಾಯಿಯಾದ ವಿಜಯಲಕ್ಷ್ಮೀ, ನನ್ನ ತಂಗಿಯಾದ ಮಾಲಾಶ್ರೀ, ನನ್ನ ತಮ್ಮನಾದ ಸಿದ್ದಾರಾಮ ಮತ್ತು ನಮ್ಮಂತೆ ದೇವಣಗಾಂವ ಗ್ರಾಮದ ಶಿವಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ ಅವನ ಹೆಂಡತಿಯಾದ ಶಾಂತಾಬಾಯಿ ಗಂಡ ಶಿವಪ್ಪ ಪೂಜಾರಿ ಎಲ್ಲರೂ ಕುಳಿತು ಅಫಜಲಪೂರಕ್ಕೆ ಹೊರಟಿರುತ್ತೇವೆ. ವಾಹನದಲ್ಲಿ ಮುಂದಿನ ಸಿಟಿನ ಡ್ರೈವರ ಪಕ್ಕದಲ್ಲಿ ನಾನು ಕುಳಿತಿರುತ್ತೇನೆ. ವಾಹನದಲ್ಲಿ ಹಿಂದೆ ಉಳಿದವರೆಲ್ಲರೂ ಕುಳಿತಿದ್ದು ನಾವು ಸದರಿ ವಾಹನದಲ್ಲಿ ಕುಳಿತು ಹೋಗುತ್ತಿದ್ದಾಗ ಅಫಜಲಪೂರ – ದುಧನಿ ರೋಡಿಗೆ ಇರುವ ಮಾದಾಬಾಳ ತಾಂಡಾ ಹತ್ತಿರ ಹೋಗುತ್ತಿದ್ದಾಗ ಸದರಿ ನಾವು ಕುಳಿತ ವಾಹನದ ಚಾಲಕ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಒಂದು ಟ್ಯಾಕ್ಟರಕ್ಕೆ ಡಿಕ್ಕಿ ಪಡಿಸಿದನು. ಸದರಿ ಡಿಕ್ಕಿಯಿಂದ ವಾಹನದಲ್ಲಿದ್ದ ನನಗೆ ಎಡ ಹೆಡಕಿಗೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿದ್ದವು. ನನ್ನ ತಾಯಿಯಾದ ವಿಜಯಲಕ್ಷ್ಮೀಗೆ ಸೊಂಟಕ್ಕೆ ಮತ್ತು ಎರಡು ಕಾಲುಗಳಿಗೆ ಭಾರಿ ಗುಪ್ತಗಾಯ ವಾಗಿರುತ್ತದೆ. ನನ್ನ ತಂಗಿಯಾದ ಮಾಲಾಶ್ರೀಗೆ ಎರಡು ಕಾಲುಗಳಿಗೆ ಭಾರಿ ಗುಪ್ತಗಾಯ ಆಗಿರುತ್ತದೆ. ನನ್ನ ತಮ್ಮ ಸಿದ್ದಾರಾಮನಿಗೆ ಬಲಗೈ ಮುಂಗೈಗೆ ಹಾಗೂ ಬಲಗಡೆ ಪಕ್ಕೆಲುಬಿನ ಮೇಲೆ ತರಚಿದ ರಕ್ತಗಾಯಗಳು ಆಗಿರುತ್ತವೆ. ಹಾಗೂ ದೇವಣಗಾಂವ ಗ್ರಾಮದ ಶಿವಪ್ಪ ಪೂಜಾರಿಗೆ ಎರಡು ಕಾಲುಗಳಿಗೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ. ಶಾಂತಾಬಾಯಿ ಪೂಜಾರಿ ಇವರಿಗೆ ಎದೆಗೆ ಹಾಗೂ ಮೈ ಕೈಗೆ ಒಳಪೆಟ್ಟುಗಳು ಆಗಿರುತ್ತವೆ. ಘಟನೆ ನಂತರ ಸದರಿ ವಾಹನದ ಚಾಲಕ ಓಡಿ ಹೋಗಿದ್ದು ಅವನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಸದರಿ ನಾವು ಬರುತ್ತಿದ್ದ ವಾಹನದ ಚಾಲಕ ವಾಹನವನ್ನು ಟ್ಯಾಕ್ಟರಗೆ ಡಿಕ್ಕಿ ಪಡಿಸಿದ್ದು, ಸದರಿ ಟ್ಯಾಕ್ಟರಗೆ ಯಾವುದೆ ಡ್ಯಾಮೇಜ ಹಾಗೂ ಯಾರಿಗೂ ಏನು ಆಗದ ಕಾರಣ ಸದರಿ ಟ್ಯಾಕ್ಟರ ಚಾಲಕ ಘಟನೆ ನಂತರ ಟ್ಯಾಕ್ಟರನ್ನು ತಗೆದುಕೊಂಡು ಹೋಗಿರುತ್ತಾನೆ. ಘಟನೆ ನಂತರ ನಾವೆಲ್ಲರೂ ಅಫಜಲಪೂರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ನನ್ನ ತಾಯಿ ಮತ್ತು ನನ್ನ ತಂಗಿಗೆ ಹೆಚ್ಚಿನ ಗಾಯಗಳು ಆಗಿದ್ದರಿಂದ ಅವರನ್ನು ಕಲಬುರಗಿಯ ಕಾಮರೇಡ್ಡಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಂತ್ರ್ಯ ಬಂದಿರೋದು ಬರೀ ರಸ್ತೆ, ಸೇತುವೆ ಮಾಡೋದಕ್ಕಲ್ಲ ಹಿಂದುತ್ವ ಹಾಗೂ ಸಂಸ್ಕೃತಿ ಉಳಿಸೋದಕ್ಕೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ರಾಹುಲ್ ಹೇಳಿಕೆ ಬೆನ್ನಲ್ಲೇ ಪೈಲಟ್ ಜತೆಗಿನ ಗುದ್ದಾಟಕ್ಕೆ ತೆರೆ ಎಳೆದ ಗೆಹ್ಲೋಟ್ ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಜೆಡಿಎಸ್‌-ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ.ಎಸ್‌.ಈ ಕಾಂಗ್ರೆಸ್‌ ವಿರುದ್ದ ಹರಿಹಾಯ್ದಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ, ನರೇಂದ್ರ ಮೋದಿ ಪ್ರಧಾನಿಯಾಗುವವರೆಗೆ ಅಭಿವೃದ್ಧಿ ಕಾರ್ಯಗಳು ಕಡಿಮೆಯಾಗುತ್ತಿದ್ದವು. ನಮಗೆ ಸ್ವಾತಂತ್ರ್ಯ ಯಾಕೆ ಬಂತು ಎಂದರೆ ಬ್ರಿಟೀಷರ ವಿರುದ್ಧ ಹೋರಾಡಿಯೋ, ಸೇತುವೆ-ರಸ್ತೆ ಮಾಡುವುದಕ್ಕೋ ಅಲ್ಲ.! ಸ್ವಾತಂತ್ರ್ಯ ಬಂದಿರೋದು ಈ ದೇಶದ ಸಂಸ್ಕೃತಿ ಉಳಿಸಬೇಕು ಅಂತ..! ಅಯೋಧ್ಯೆಯಲ್ಲಿ ರಾಮ ಮಂದಿರ ಆಗ್ತಾ ಇದೆ. ಕಾಶಿ ವಿಶ್ವನಾಥನ ದೇಗುಲ ಕೂಡ ಆಗುತ್ತೆ. ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿ ಹಲವು ವರ್ಷಗಳಾಗಿವೆ. ಮುಸ್ಲಿಂ ಸಮುದಾಯದಲ್ಲಿ ತ್ರಿವಳಿ ತಲಾಕ್ ಹೆಣ್ಣುಮಕ್ಕಳಿಗೆ ಕಂಟಕವಾಗಿತ್ತು. ಅದನ್ನೂ ಕೂಡ ತೆರವು ಮಾಡಲಾಗಿದೆ. ಈ ತರಹ ದೇಶದಲ್ಲಿ ಭಾರತೀಯ ಸಂಸ್ಕೃತಿ ಬೆಳೆಸುತ್ತಾ, ಹಿಂದುತ್ವ ಪ್ರತಿಪಾದನೆ ಮಾಡಲಾಗುತ್ತಿದೆ. ಒಂದು ಕಡೆ ಅಭಿವೃದ್ಧಿ, ಇನ್ನೊಂದೆಡೆ ಹಿಂದುತ್ವ, ನಾಯಕತ್ವ ಎಂದು ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಗುಣಗಾನ ಮಾಡಿದ್ದಾರೆ. ಪಕ್ಷದ ನೇತೃತ್ವ ಎಂದಾಕ್ಷಣ ಸುಲಭದ ಕೆಲಸವಲ್ಲ. ಉದಾಹರಣೆಗೆ ಇಡೀ ಶಿವಮೊಗ್ಗದ ಏಳು ಸ್ಥಾನಗಳಲ್ಲಿ ಆರು ಗೆದ್ದಿದ್ದೇವೆ. ಭದ್ರಾವತಿ ನಾವು ಗೆಲ್ಲಲು ಸಾಧ್ಯವಾಗಲಿಲ್ಲ..! ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲ್ಲಬೇಕು ಎಂದು ಅತೀ ಹೆಚ್ಚು ಮತಗಳನ್ನ ಹಾಕಿದ್ದು ನಮ್ಮ ಶಿವಮೊಗ್ಗ ಜಿಲ್ಲೆ. ಪ್ರಧಾನಿ ಮೋದಿ ಅವರ ಆಶಯದಂತೆ ಅಭಿವೃದ್ಧಿ ಜೊತೆ ಹಿಂದುತ್ವವನ್ನೂ ಪ್ರತೀ ವಾರ್ಡ್ ನಲ್ಲಿ ಬೆಳೆಸಬೇಕು‌ ಎಂದು ಕರೆ ಕೊಟ್ಟಿದ್ದಾರೆ. ಈ ದೇಶದಲ್ಲಿ ಏನಾಗ್ತಿದೆ. ಹಿಂದೂ ಯುವತಿಯನ್ನ ಕರೆದುಕೊಂಡು ಹೋಗಿ ಮೂವತ್ತೈದು ತುಂಡು ಮಾಡಿ ಎಸೆಯುತ್ತಾರೆಂದರೆ ಎಷ್ಟು ಸೊಕ್ಕಿರಬೇಕು..! ಆ ಆಕ್ರೋಶ ನಮ್ಮಲಿದೆ ಇನ್ನೂ..! ಹಿಂದುತ್ವದ ಮೇಲಿನದ ದಬ್ಬಾಳಿಕೆ ಸಹಿಸಬಾರದು. ನಮ್ಮೆಲ್ಲಾ ಪ್ರಯತ್ನಗಳನ್ನ ಮಾಡೋಣ. ದೇಶದಲ್ಲಿ ಬಿಜೆಪಿ ಬೆಳೆಸ್ತಿರೋ ಉದ್ದೇಶ ನಮ್ಮ ಸಂಸ್ಕೃತಿ ಉಳಿಸ್ತಿದ್ದೇವೆ ಎಂದರ್ಥ. ನಾವೆಲ್ಲರೂ ಹಿಂದೂ ಹುಲಿಗಳಾಗಬೇಕು. ಆ ಮುಖಾಂತರ ಧರ್ಮ ಉಳಿಸಬೇಕು ಎಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಅಮೆರಿಕದ ಮಾಧ್ಯಮಗಳು ಒಂದು ವಿಷಯದ ಬಗ್ಗೆ ಆತಂಕ ವ್ಯಕ್ತಪಡಿಸುವ ಜೊತೆಗೆ, ಎಚ್ಚರಿಸುವ ಕೆಲಸವನ್ನು ಮಾಡಿದ್ದವು. ಅದೇನೆಂದರೆ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರನ್ನು ಪ್ರಭಾವಿಸಲು ಮತ್ತು ರಾಜಕೀಯ ಧ್ರುವೀಕರಣಕ್ಕಾಗಿ ಡೀಪ್‌ಫೇಕ್‌ ತೀವ್ರವಾಗಿ ಬಳಕೆಯಾಗಲಿದೆ ಎಂದು ಹೇಳಿದ್ದವು. ಹೆಚ್ಚು ಓದಿದ ಸ್ಟೋರಿಗಳು ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ನಿಶ್ಚಿತ : ಅರವಿಂದ್‌ ಕೇಜ್ರಿವಾಲ್‌ ಗುಜರಾತ್‌; ಪತ್ನಿ ಪರ ಪ್ರಚಾರ ಮಾಡಿ ತೀವ್ರ ಟೀಕೆಗೆ ಗುರಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ ಅಚ್ಚರಿಯ ಸಂಗತಿಯೆಂದರೆ ಅದನ್ನು ಭಾರತದಲ್ಲಿ ಈಗಾಗಲೇ ಬಳಸಲಾಗಿದೆ! ಹೌದು, ಕಳೆದ ಡಿಸೆಂಬರ್‌ 8ರಂದು ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯು ಡೀಪ್‌ಫೇಕ್‌ ಅನ್ನು ಬಳಸಿದೆ ಎಂದು ವೈಸ್‌.ಕಾಮ್‌ನ ತನಿಖಾ ವರದಿ ದಾಖಲೆಗಳೊಂದಿಗೆ ವಿವರಿಸಿದೆ. ಡೀಪ್‌ಫೇಕ್‌, ಸುಲಭವಾಗಿ ಗುರುತಿಸಲಾಗದ ನಕಲಿ ವಿಡಿಯೋ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ರೂಪಿಸಿದ ವಿಡಿಯೋ ಇದಾಗಿದ್ದು, ಇದರ ಸತ್ಯಾಸತ್ಯತೆಯನ್ನು ಗುರುತಿಸುವುದು ಸುಲಭವಲ್ಲ. ಎಂಥವರನ್ನು ಬೇಸ್ತುಬೀಳಿಸುವಷ್ಟು ಸಮರ್ಥವಾಗಿರುತ್ತವೆ ಈ ವಿಡಿಯೋಗಳು. ಇಂಥ ನಕಲಿ ವಿಡಿಯೋವನ್ನು ದೆಹಲಿ ಚುನಾವಣೆ ವೇಳೆ ಬಳಸಿರುವುದಾಗಿ ನಿಲೇಶ್‌ ಕ್ರಿಸ್ಟೋಫರ್‌ ಮಾಡಿರುವ ವರದಿ ಬಿಚ್ಚಿಡುತ್ತದೆ. ಮತದಾನದ ಮುನ್ನಾದಿನವಾದ ಫೆಬ್ರವರಿ 7ರಂದು ಬಿಜೆಪಿಯ ರಾಜ್ಯಾಧ್ಯಕ್ಷ ಮನೋಜ್‌ ತಿವಾರಿಯವರ ಎರಡು ವಿಡಿಯೋಗಳು ಹರಿದಾಡಿದವು. ಇದರಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವನ್ನು ಅವರು ತೀವ್ರವಾಗಿ ಟೀಕಿಸಿದ್ದರು. ಈ ವಿಡಿಯೋಗಳು ವಾಟ್ಸ್‌ಆಪ್‌ನಲ್ಲಿ ವೈರಲ್‌ ಆದವು. ಮೊದಲ ವಿಡಿಯೋದಲ್ಲಿ ತಿವಾರಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರೆ, ಇನ್ನೊಂದರಲ್ಲಿ ಹರಿಯಾಣ್ವಿಯಲ್ಲಿ ಮಾತನಾಡಿದ್ದಾರೆ. ಇದರಲ್ಲಿ ತಿವಾರಿ, ” ಕ್ರೇಜಿವಾಲ್‌, ತಮ್ಮ ಮಾತಿನಂತೆ ನಡೆದುಕೊಳ್ಳದೆ ಮೋಸ ಮಾಡಿದ್ದಾರೆ. ಆದರೆ ಈಗ ದೆಹಲಿಗೆ ಎಲ್ಲವನ್ನೂ ಬದಲಿಸುವ ಅವಕಾಶವಿದೆ. ಮೋದಿ ನೇತೃತ್ವದ ಸರ್ಕಾರ ರಚಿಸಲು ಫೆಬ್ರವರಿ 8ರಂದು ಕಮಲದ ಗುರುತಿನ ಬಟನ್‌ ಒತ್ತಿ” ಎಂದು ಹೇಳಿದ್ದರು. ಈ ವಿಡಿಯೋದ ಇಂಗ್ಲಿಷ್‌ ಮತ್ತು ಹರಿಯಾಣ್ವಿ ವಿಡಿಯೋ ಇಲ್ಲಿವೆ. 44 ಸೆಕೆಂಡ್‌ಗಳ ವಿಡಿಯೋವನ್ನು ನೋಡಿದ ಯಾರಿಗೂ ಇದು, ಸಾಮಾನ್ಯ ಚುನಾವಣಾ ಪ್ರಚಾರದ ವಿಡಿಯೋ ಎಂದೇ ಅನ್ನಿಸುತ್ತದೆ. ಆದರೆ ವಾಸ್ತವದಲ್ಲಿ ಇದು ನಿಜವಾದ ವಿಡಿಯೋ ಅಲ್ಲ. ಮೂಲ ವಿಡಿಯೋ ಇಲ್ಲಿದೆ. ಇದರಲ್ಲಿ ತಿವಾರಿ ಸಿಎಎ ಜಾರಿ ಕುರಿತು ತಿವಾರಿ ಮಾತನಾಡಿದ್ದಾರೆ. ಆಡಿಯೋ, ವಿಡಿಯೋ ಹಾಗೂ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿ, ಸತ್ಯದ ತಲೆಯ ಮೇಲೆ ಹೊಡೆಯುವಂತಹ ವಿಡಿಯೋಗಳನ್ನು ಸೃಷ್ಟಿಸಲು ಸಾಧ್ಯವಿದೆ ಎನ್ನುತ್ತಾರೆ ತಂತ್ರಜ್ಞರು. 2017ರಿಂದ ಇಂಥ ವಿಡಿಯೋಗಳ ಸೃಷ್ಟಿಯಾಗುತ್ತಿದ್ದು, ಇವುಗಳನ್ನು ನೀಲಿ ಚಿತ್ರಗಳಲ್ಲಿ ಬಳಸಲಾಗುತ್ತಿದೆ. ಜನಪ್ರಿಯ ತಾರೆಗಳ ಮುಖಗಳನ್ನು ನೀಲಿಚಿತ್ರಗಳ ನಟರ ಮುಖಕ್ಕೆ ಹೊಂದಿಸಿ ಜನರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಹೀಗೆ ದುರ್ಬಳಕೆಯಾಗುತ್ತಿರುವ ಈ ತಂತ್ರಜ್ಞಾನವನ್ನು ಈಗ ಜನರನ್ನು ಹಾದಿ ತಪ್ಪಿಸುವ, ರಾಜಕೀಯವಾಗಿ ಧ್ರುವೀಕರಿಸುವ, ತಪ್ಪು ಮಾಹಿತಿಯನ್ನು ಹರಡುವ ಉದ್ದೇಶಗಳಿಗೆ ಬಳಸಲಾಗುತ್ತಿದೆ. ವೈಸ್‌.ಕಾಂ ವರದಿಯಲ್ಲಿ ಉಲ್ಲೇಖಿಸಿರುವಂತೆ ದೆಹಲಿಯ ಬಿಜೆಪಿ ಐಟಿ ಸೆಲ್‌, ರಾಜಕೀಯ ಸಂವಹನ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸಂಸ್ಥೆ ದಿ ಐಡಿಯಾಜ್‌ ಫ್ಯಾಕ್ಟರಿಯೊಂದಿಗೆ ಕೈ ಜೋಡಿಸಿ, ಡೀಪ್‌ಫೇಕ್‌ ಮೂಲಕ ಗುಣಾತ್ಮಕ ಪ್ರಚಾರವನ್ನು ರೂಪಿಸುವುದಕ್ಕೆ ಮುಂದಾದರು. ಈ ಮೂಲಕ ಭಿನ್ನ ಭಾಷಿಕ ಮತದಾರರನ್ನು ಪ್ರಭಾವಿಸುವ ಪ್ರಯತ್ನ ಮಾಡಲಾಯಿತು. ಹಸಿರುವ ಬಣ್ಣದ ಪರದೆಯ ಮುಂದೆ ಕುಳಿತಿರುವ ತಿವಾರಿಯವರು ಕ್ಯಾಮೆರಾಕ್ಕೆ ಮುಖ ಮಾಡಿ ಮಾತನಾಡಿದ್ದಾರೆ. ಆದರೆ ಇಂಗ್ಲಿಷ್‌ ಮತ್ತು ಹರಿಯಾಣ್ವಿಯಲ್ಲಿ ಆಡಿರುವ ಯಾವ ಮಾತುಗಳು, ವಾಸ್ತವದಲ್ಲಿ ಅವರು ಆಡಿದ ಮಾತುಗಳೇ ಅಲ್ಲ. ಅವುಗಳನ್ನು ಬರೆದು, ಬಿಜೆಪಿ ಐಟಿ ಸೆಲ್‌ ಅನುಮತಿ ಪಡೆದು ಸೃಷ್ಟಿಸಲಾದ ಡೀಪ್‌ಫೇಕ್‌. ವೈಸ್‌ಗೆ ಹೇಳಿಕೆಯನ್ನು ನೀಡಿರುವ ದೆಹಲಿ ಬಿಜೆಪಿ ಐಟಿ ಸೆಲ್‌ನ ಉಸ್ತುವಾರಿ ವಹಿಸಿಕೊಂಡಿರುವವರಲ್ಲಿ ಒಬ್ಬರಾದ ನೀಲಕಾಂತ್‌ ಬಕ್ಷಿ, “ಡೀಪ್‌ಫೇಕ್‌ ತಂತ್ರಜ್ಞಾನ ನಮ್ಮ ಪ್ರಚಾರ ಕಾರ್ಯವನ್ನು ಹಿಂದೆಂದಿಗಿಂತ ಹೆಚ್ಚು ಪ್ರಭಾವಿಯಾಗಿಸುವಲ್ಲಿ ನೆರವಾಗಿದೆ” ಎಂದಿದ್ದಾರೆ. ‘ಹರಿಯಾಣ್ವಿ ವಿಡಿಯೋ, ಅದೇ ಭಾಷೆ ಮಾತನಾಡುವ ಮತದಾರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ವಾಸ್ತವದಲ್ಲಿ ಅಭ್ಯರ್ಥಿಯ ಆ ಭಾಷೆಯಲ್ಲಿ ಮಾತನಾಡಿಯೇ ಇಲ್ಲ” ಎಂದು ಬಕ್ಷಿ ವಿವರಿಸಿದ್ದಾರೆ. ಬಕ್ಷಿ ಅವರ ಹೇಳಿಕೆಯ ಪ್ರಕಾರ ಸುಮಾರು 5800 ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಈ ವಿಡಿಯೋ ಹಂಚಲಾಗಿದ್ದು, ಸುಮಾರು 1.5 ಕೋಟಿ ಜನರಿಗೆ ತಲುಪಿದೆ ಎಂದು ಅಂದಾಜು ಮಾಡಿದ್ದಾರೆ. ದೆಹಲಿಯಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಹರಿಯಾಣದಿಂದ ಉದ್ಯೋಗ ಅರಸಿ ವಲಸೆ ಬಂದ ಜನರಿದ್ದು, ತಿವಾರಿಯವರ ಸೃಷ್ಟಿಸಲಾದ ವಿಡಿಯೋ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ವೈಸ್‌.ಕಾಂ ವರದಿ ವಿಶ್ಲೇಷಿಸಿದೆ. ವಿಡಿಯೋ ಸೃಷ್ಟಿಯ ಕುರಿತು ವೈಸ್‌.ಕಾಮ್‌ಗೆ ವಿವರಣೆ ನೀಡಿರುವ ಐಡಿಯಾಜ್‌ ಫ್ಯಾಕ್ಟರಿಯ ಚೀಫ್‌ ಸ್ಟ್ರಾಟರ್ಜಿಸ್ಟ್ ಸಾಗರ್‌ ವಿಷ್ಣೋಯ್‌, ” ಲಿಪ್‌ ಸಿಂಕ್‌ ಡೀಪ್‌ ಫೇಕ್‌ ಆಲ್ಗರಿದಮ್‌ ಅನ್ನು ಬಳಸಲಾಗಿದ್ದು, ಇದನ್ನು ತಿವಾರಿಯ ಭಾಷಣಗಳನ್ನು ಕೇಳಿಸಿಕೊಂಡು ಶಬ್ದವನ್ನು ತುಟಿಗಳ ಚಲನೆಯನ್ನಾಗಿ ಪರಿವರ್ತಿಸುವಂತೆ ಮಾಡಲಾಯಿತು. ನಂತರ ತಿವಾರಿಯನ್ನು ಅನುಕರಣೆ ಮಾಡುವ ಕಂಠದಾನ ಕಲಾವಿದರನ್ನು ಕರೆಸಿ, ಹರಿಯಾಣ್ವಿಯಲ್ಲಿ ಬರೆದ ಸಾಲುಗಳನ್ನು ರೆಕಾರ್ಡ್‌ ಮಾಡಿ, ವಿಡಿಯೋದಲ್ಲಿ ಬಳಸಲಾಯಿತು” ಎಂದು ವಿವರಿಸಿದರು. ವೈಸ್‌ ಈ ವಿಡಿಯೋಗಳನ್ನು ನ್ಯೂಯಾರ್ಕ್‌ನಲ್ಲಿರುವ ರೋಶೆಸ್ಟರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗೆ ಪರಿಶೀಲನೆ ನೀಡಿದ್ದು, ಅವರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುವುದಾಗಿ ವರದಿಯಲ್ಲಿ ಹೇಳಿದೆ. ರೋಶೆಸ್ಟರ್‌ ಸಂಸ್ಥೆ ಡೀಪ್‌ಫೇಕ್‌ ಪತ್ತೆಗೆಂದೇ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಿದ್ದು, ಸ್ವತಃ ವಿಡಿಯೋ ಪರಿಶೀಲಿಸಿ ವರದಿ ಸಲ್ಲಿಸುತ್ತದೆ. ಐಡಿಯಾಜ್‌ ಫ್ಯಾಕ್ಟರಿ ಡೀಪ್‌ಫೇಕ್‌ ವಿಡಿಯೋ ರೂಪಿಸುವ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡದೇ ಹೋಗಿದ್ದರು, ಡೀಪ್‌ಫೇಕ್‌ ಕುರಿತು ಅಧ್ಯಯನ ಮಾಡುತ್ತಿರುವ ಸನಿಯಾಟ್‌ ಜಾವಿದ್‌ ಸೊಹ್ರವರ್ದಿ ಅವರು, ಎನ್‌ವಿಡಿಯಾ ಅವರ ವಿಡ್‌2ವಿಡ್‌ ಕೋಡ್‌ ಬಳಸಲಾಗಿದೆ. ಇದನ್ನು ಬಿಟ್ಟರೆ ಫೇಸ್‌2ಫೇಸ್‌ ಹೆಸರಿನ ಅಪ್ಲಿಕೇಷನ್‌ ಬಳಸಲಾಗಿದೆ. ಇದನ್ನು ಬಳಸಿಯೇ ಒಬಾಮ್‌ ಡೀಪ್‌ಫೇಕ್‌ ಸೃಷ್ಟಿ ಮಾಡಿದ್ದು ವರದಿಯಲ್ಲಿ ಉಲ್ಲೇಖಿಸಿದೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಡೀಪ್‌ಫೇಕ್‌ ಸದ್ದು ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿ ಕಾಣುತ್ತಿಲ್ಲ ಎಂದು ಅನೇಕ ತಂತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆಯನ್ನು ತೆಳುವಾಗಿಸುತ್ತಿರುವ ಈ ತಂತ್ರಜ್ಞಾನ, ಭಾರಿ ಸವಾಲುಗಳನ್ನು ಒಡ್ಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಡಿಜಿಟಲ್‌ ಸಾಕ್ಷರತೆ ತೀರಾ ಪ್ರಾಥಮಿಕ ಹಂತದಲ್ಲಿರುವ ಭಾರತದಲ್ಲಿ, ಸಣ್ಣ ಪುಟ್ಟ ವಿಡಿಯೋಗಳೇ ಹಿಂಸಾಚಾರಗಳಿಗೆ ಕಾರಣವಾಗಿದೆ. ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವ ಸವಾಲನ್ನು ಇನ್ನಷ್ಟು ಸಂಕೀರ್ಣವಾಗಿಸಲಿರುವ ಡೀಪ್‌ಫೇಕ್‌ ಅನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದೇ ಅಮೆರಿಕ ವ್ಯಾಖ್ಯಾನಿಸಿದೆ. ಕಳೆದ ಎರಡು ವರ್ಷಗಳಿಂದ ರಾಜಕೀಯವಾಗಿ ಬಳಕೆಯಾಗುತ್ತಿರುವ ತಂತ್ರಜ್ಞಾನದ ಮೂಲಕ ಬರಾಕ್‌ ಒಬಾಮ, ಗಾಬನ್‌ನ ಅಧ್ಯಕ್ಷ ಅಲಿ ಬಾಂಗೊ ವಿಡಿಯೋಗಳನ್ನು ಸೃಷ್ಟಿಸಲಾಗಿದೆ.
ಗಡಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಯನ್ನು ಗಮನಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Nov 24, 2022 | 6:03 PM ಬೆಂಗಳೂರು: ಗಡಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಯನ್ನು ಗಮನಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಶಿಂಧೆ ಹೇಳಿಕೆ ಬಗ್ಗೆ ಚರ್ಚಿಸಲು ಮುಂದಿನ ವಾರ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸುತ್ತೇವೆ. ಸುಪ್ರೀಂಕೋರ್ಟ್​ನಲ್ಲಿ ಮಹಾರಾಷ್ಟ್ರ ಸರ್ಕಾರವೇ ದಾವೆ ಹೂಡಿದೆ. ವಾದ ಮಂಡನೆಗೆ ಸಮರ್ಥವಾಗಿ ತಯಾರಿ‌ ಮಾಡಿಕೊಂಡಿದ್ದೇವೆ. ಈ ಮಧ್ಯೆ ಮಾತುಕತೆ ನಡೆಸುವ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್​​ನಲ್ಲಿ ವಾದ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಈ‌ ಹಿಂದೆ ನಡೆದ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಹೇಳಿದರು. ಸದ್ಯ ನಮಗೆ ‘ಸುಪ್ರೀಂ’ ಮುಂದೆ ವಾದ ಮಂಡಿಸುವ ಉದ್ದೇಶ ಇದೆ. ಆದರೆ ಮಾತುಕತೆ ಬಗ್ಗೆ ಮಹಾರಾಷ್ಟ್ರ ಸಿಎಂ ಶಿಂಧೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ಗಡಿ ವಿಚಾರವೇ ಮುಗಿದು ಹೋಗಿದೆ. ಜತ್ ತಾಲೂಕು ಕರ್ನಾಟಕಕ್ಕೆ ಸೇರುವ ಬಗ್ಗೆ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ನಿರ್ಧರಿಸಿವೆ. ಇವೆಲ್ಲ ಸುಪ್ರೀಂಕೋರ್ಟ್ ಮುಂದೆ ವಾದ ಮಂಡನೆ ವೇಳೆ ಬರಲಿದೆ ಎಂದರು ಸಿಎಂ ಬೊಮ್ಮಾಯಿ. ಈ ಬಗ್ಗೆ ಏನು ಉತ್ತರ ಕೊಡಬೇಕೋ ಅದನ್ನು ಸಿಎಂ ಕೊಟ್ಟಿದ್ದಾರೆ: ಸಿ.ಟಿ.ರವಿ ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಪದೇಪದೆ ಕ್ಯಾತೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದ್ದು, ಈ ಬಗ್ಗೆ ಏನು ಉತ್ತರ ಕೊಡಬೇಕೋ ಅದನ್ನು ಸಿಎಂ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಮರಾಠಿಗರು ಸುರಕ್ಷಿತವಾಗಿದ್ದಾರೆ. ವಿವಾದದ ನಡುವೆಯೂ ಮಹಾರಾಷ್ಟ್ರದಲ್ಲಿ ನಮ್ಮ ಕನ್ನಡಿಗರು ಕೂಡ ಸೇಫ್ ಆಗಿದ್ದಾರೆ. ನಾವು ಪಿಒಕೆಗೆ ಮೊದಲ ಪ್ರಾಮುಖ್ಯತೆ ಕೊಡುತ್ತೇವೆ. ಅದನ್ನ ಹೇಗೆ ವಾಪಸ್ ತಗೋಬೇಕು ಅನ್ನೋದು ನಮ್ಮ ಆದ್ಯತೆ. ಪಿಒಕೆ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತವಾಗಿಲ್ಲ. ಹಾಗಾಗಿ ನಾವು ಹೆಚ್ಚು ಪಿಒಕೆಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.
ªÀÄ£ÁßJSÉýîî ¥Éưøï oÁuÉ UÀÄ£Éß £ÀA. 116/2017, PÀ®A. 279, 337, 338, 304(J) L¦¹ eÉÆvÉ 187 LJA« PÁAiÉÄÝ :- ¢£ÁAPÀ 27-06-2017 gÀAzÀÄ ¦üAiÀiÁ𢠧¸ÀªÀgÁd vÀAzÉ £ÀgÀ¸À¥Áà »¥ÀàgÀV ªÀAiÀÄ: 39 ªÀµÀð, eÁw: PÀ§â°UÁ, ¸Á: UÁA¢ü£ÀUÀgÀ vÁ¼ÀªÀÄqÀV gÀªÀgÀÄ vÀªÀÄä ºÉÆîzÀ°è ©vÀÛ£ÉAiÀÄ PÉ®¸À ªÀÄÄV¹PÉÆAqÀÄ vÀªÀÄä ºÉÆ®¢AzÀ ªÀÄ£ÉUÉ §gÀÄwÛgÀĪÁUÀ gÁ.ºÉ £ÀA. 9 gÉÆÃqÀ zÁl®Ä ¤AwgÀĪÁUÀ ºÀĪÀÄ£Á¨ÁzÀ PÀqɬÄAzÀ EArPÁ PÁgÀ £ÀA. JªÀiï.JZï-01/JªÀiï.J-6119 £ÉÃzÀgÀ ZÁ®PÀ£ÀzÀ DgÉÆæAiÀÄÄ vÀ£Àß EArPÁ PÁgÀ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AAzÀ £ÀqɬĹPÉÆAqÀÄ §AzÀÄ vÁ¼ÀªÀÄqÀV UÁæªÀÄzÀ PÀqɬÄAzÀ §gÀÄwÛgÀĪÀ ªÉÆmÁgÀ ¸ÉÊPÀ® £ÀA. PÉJ-38/AiÀÄÄ-0003 £ÉÃzÀPÉÌ rQÌ ºÉÆÃqÉzÀ ¥ÀæAiÀÄÄPÀÛ ªÉÆÃmÁgÀ ¸ÉÊPÀ® ZÁ®PÀ£ÀÄ ªÀÄvÀÄÛ ªÉÆÃmÁgÀ ¸ÉÊPÀ® ZÁ®PÀ£À ªÀÄÄAzÉ PÀĽvÀ MAzÀÄ ºÉtÄÚ ªÀÄUÀÄ CAzÁdÄ 4 ªÀµÀð E§âgÀÄ ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À ªÉÄÃ¯É ©zÀÝ ¥ÀæAiÀÄÄPÀÛ ºÉtÄÚ ªÀÄUÀÄ EªÀ¼À JqÀ UÀ®èPÉÌ PÀmÁÖzÀ gÀPÀÛUÁAiÀÄ, ºÀuÉUÉ gÀPÀÛUÁAiÀÄ, C®èzÉ vÀ¯ÉAiÀÄ »A§¢AiÀÄ §®¨sÁUÀPÉÌ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É, ªÉÆÃmÁgÀ ¸ÉÊPÀ® ZÁ®PÀ£À ¨Á¬ÄUÉ ¨sÁj gÀPÀÛUÁAiÀĪÁV PɼÀvÀÄnUÉ PÀmÁÖzÀ gÀPÀÛUÁAiÀÄ ªÀÄÆV¤AzÀ ªÀÄvÀÄÛ ¨Á¬ÄAzÀ gÀPÀÛ ¸ÁæªÀªÁUÀÄwÛzÀÄÝ, §®PÁ® ªÉƼÀPÁ® PɼÀUÉ gÀPÀÛUÁAiÀÄ, JqÀUÁ® ªÉƼÀPÁ® PɼÀUÉ ¨sÁj UÀÄ¥ÀÛUÁAiÀÄ ªÀÄvÀÄÛ PÉÊ PÁ®ÄUÀ½UÉ vÀgÀÄazÀ gÀPÀÛUÁAiÀÄUÀ¼ÁVzÀÄÝ EgÀÄvÀÛzÉ, C®èzÉ EArPÁ PÁgÀ£À°èzÀÝ M§â ºÉtÄÚ ªÀÄUÀ½UÉ UÀ®èPÉÌ gÀPÀÛUÁAiÀĪÁVzÀÄÝ ªÀÄvÀÄÛ vÀÄnUÉ UÁAiÀĪÁVzÀÄÝ EgÀÄvÀÛzÉ, DgÉÆæAiÀÄÄ vÀ£Àß ªÁºÀ£ÀªÀ£ÀÄß C°èAiÉÄà ©lÄÖ Nr ºÉÆÃVzÀÄÝ, vÀPÀët ¦üAiÀiÁð¢AiÀÄÄ 108 CA§Ä¯É£ÀìUÉ PÀgÉ ªÀiÁr E§âgÀÄ UÁAiÀiÁ¼ÀÄUÀ¼À£ÀÄß aQvÉì PÀÄjvÀÄ D¸ÀàvÉæUÉ PÀ¼ÀÄ»¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 169/2017, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 27-06-2017 ರಂದು ಫಿರ್ಯಾದಿ ಪ್ರದೀಪ ತಂದೆ ಪ್ರಭು ಜಾಧವ ವಯ: 20 ವರ್ಷ, ಜಾತಿ: ಲಂಬಾಣಿ, ಸಾ: ಹಾಲಹಳ್ಳಿ (ಕೆ) ತಾಂಡಾ, ತಾ: ಭಾಲ್ಕಿ ರವರ ತಾಂಡೆಯ ಮೋತಿರಾಮ ತಂದೆ ಶಂಕರ @ ಸಕ್ರು ಜಾಧವ ಈತನಿಗೆ ಆರಾಮ ಇಲ್ಲದ ಕಾರಣ ಆತನಿಗೆ ಚಿಕಿತ್ಸೆ ಕುರಿತು ಮೋಟಾರ್ ಸೈಕಲ ನಂ. ಕೆಎ-38/ಕೆ-5470 ನೇದರ ಫಿರ್ಯಾದಿ, ಮೋತಿರಾಮ ಮತ್ತು ತಾಂಡೆಯ ಸೀತಾರಾಮ ತಂದೆ ಮೋತಿರಾಮ ವಯ: 55 ವರ್ಷ ಕೂಡಿಕೊಂಡು ಬೀದರ ಹುಮನಾಬಾದ ರೋಡ ರಸ್ತೆಯ ಹಾಲಹಳ್ಳಿ(ಕೆ) ಶಿವಾರದ ಸಂಗಮೇಶ್ವರ ಕೋಳ್ಳದ ಕಮಾನ ಹತ್ತಿರ ಬೀದರ ಬಸ್ಸಿಗಾಗಿ ಕಾಯುತ್ತಾ ನಿಂತ್ತಿರುವಾಗ ಹುಮನಾಬಾದ ಕಡೆಯಿಂದ ಒಂದು ಬೀಳಿ ಬಣ್ಣದ ಕಾರನ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯು ಕುಳಿತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ವಾಹನದ ಮುಂದ್ದೆ ಕುಳಿತ ಫಿರ್ಯಾದಿಯ ಬಲಕಾಲು ಮೋಳಕಾಲ ಕೇಳಗೆ ಮೂಳೆ ಮುರಿದು ಭಾರಿ ಸ್ವರೂಪದ ರಕ್ತಗಾಯ, ಹಣೆಯ ಮೇಲೆ ಗುಪ್ತಗಾಯ, ಎಡಮೊಳ ಕಾಲಿನ ಮೇಲೆ ತರಚಿದ ಗಾಯವಾಗಿರುತ್ತದೆ, ಮಧ್ಯದಲ್ಲಿ ಕುಳಿತ ಮೋತಿರಾಮ ಈತನಿಗೆ ಬಲಗಾಲು ಮಂಡಿಯ ಮೇಲೆ ರಕ್ತಗಾಯ ಮತ್ತು ದೆಹದ ಇನ್ನಿತರ ಭಾಗದಲ್ಲಿ ಗುಪ್ತಗಾಯ, ಹಿಂದೆ ಕುಳಿತ ಸೀತಾರಾಮ ತಂದೆ ಮೋತಿರಾಮ ಜಾಧವ ವಯ: 55 ವರ್ಷ ಈತನಿಗೆ ಬಲಗಾಲು ಮೋಳಕಾಲು ಮೂಳೆ ಮುರಿದಿದ್ದು ಮತ್ತು ತಲೆಯ ಹಿಂದೆ ಗುಪ್ತಗಾಯ ಹಾಗೂ ದೇಹದ ಇನ್ನಿತರ ಭಾಗದಲ್ಲಿ ಗುಪ್ತಗಾಯವಾಗಿರುತ್ತದೆ, ಸದರಿ ಘಟನೆಯನ್ನು ನೊಡಿ ತಾಂಡೆಯ ನಾಗಶೇಟ್ಟಿ ತಂದೆ ಗೋಪು ಜಾಧವ ಹಾಗೂ ಇನ್ನಿತರು ನೋಡಿ ಗಾಯಗೊಂಡವರಿಗೆ ಚಿಕಿತ್ಸೆ ಕುರಿತು 108 ಅಂಬ್ಯುಲೆನ್ಸನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಸೀತಾರಾಮ ಈತನಿಗೆ ಚಿಕಿತ್ಸೆ ಫಲಕಾರಿಯಾಗದೆ ಸರಕಾರಿ ಆಸ್ಪತ್ರೆ ಬೀದರನಲ್ಲಿ ಮೃತಪಟ್ಟಿರುತ್ತಾನೆ, ಫಿರ್ಯಾದಿಯು ಹೆಚ್ಚಿನ ಚಿಕಿತ್ಸೆಗಾಗಿ ಗುದಗೆ ಆಸ್ಪತ್ರೆ ಬೀದರಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 90/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 11-04-2017 ರಂದು ಫಿರ್ಯಾದಿ ಶಿವಾಜಿ ಗುರುಲಿಂಗಪ್ಪಾ ಕುಂಬಾರ, ವಯ: 45 ವರ್ಷ, ಜಾತಿ: ಕುಂಬಾರ, ಸಾ: ಬಸವಕಲ್ಯಾಣ ರವರ ಮಗ ರತನ 17 ವರ್ಷ ಇತನು ತನ್ನ ಗೆಳೆಯನೊಂದಿಗೆ ಮೊಟಾರ್ ಸೈಕಲ ಹಿಂದೆ ಕುಳಿತು ಬಸವಕಲ್ಯಾಣದಿಂದ ತಹಸಿಲ ಕಛೇರಿ ಕಡೆ ಹೋಗುತ್ತಿರುವಾಗ ತ್ರಿಪುರಾಂತ ಎಸ.ಬಿ.ಐ ಬ್ಯಾಂಕ ಎದುರು ಮುಖ್ಯ ರಸ್ತೆಯ ಮೇಲೆ ಆರೋಪಿ ವಿಠ್ಠಲ ತಂದೆ ವಿಜಯಕುಮಾರ ಜಾಧವ ವಯ: 25 ವರ್ಷ, ಸಾ: ತ್ರಿಪುರಾಂತ ಇತನು ತನ್ನ ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಸ್ಕಿಡ ಮಾಡಿರುತ್ತಾನೆ, ಅದರಿಂದ ರತನ ಇತನ ತಲೆಗೆ ಭಾರಿ ಗುಪ್ತಗಾಯವಾಗಿ ಮಾನಸಿಕ ಅಸ್ವಸ್ಥನಾಗಿರುತ್ತಾನೆ ಮತ್ತು ಸರಿಯಾಗಿ ಮಾತನಾಡುತ್ತಿರುವದಿಲ್ಲ, ಆತನಿಗೆ ಉಮರ್ಗಾದ ಉಪಾಸೆ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ದಿನಾಂಕ 09-05-2017 ರಂದು ಮನೆಗೆ ಬಂದಿದ್ದು, ನಂತರ ರತನ ಇತನು ಪೂರ್ತಿ ಗುಣಮುಖನಾಗದೆ ಮೇಲಿಂದ ಮೇಲೆ ಅಸ್ವಸ್ಥನಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲದರಿಂದ ದಿನಾಂಕ 21-05-2017 ರಂದು ಸೋಲಾಪೂರದ ವಳಸಂಗಕರ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ನಂತರ ಸೋಲಾಪೂರದ ವಳಸಂಗಕರ ಆಸ್ಪತ್ರೆಯಿಂದ ದಿನಾಂಕ 22-06-2017 ರಂದು ಬಿಡುಗಡೆ ಹೊಂದಿ ಮನೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 101/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 27-06-2017 ರಂದು ಫಿರ್ಯಾದಿ ಅಮ್ರತ ತಂದೆ ಮಲ್ಲಪ್ಪಾ ಚೌಲೇನೋರ ಸಾ: ಮುಸ್ತರಿ ರವರು ಚಿಟಗುಪ್ಪಾ ಪಟ್ಟಣಕ್ಕೆ ಕಿರಾಣಿ ಸಾಮಾನು ತರುವ ಸಲುವಾಗಿ ಬರಲು ತಮ್ಮೂರ ಬಸ್ ನಿಲ್ದಾಣದ ಹತ್ತಿರ ಬಂದಾಗ ಅಲ್ಲಿ ಒಂದು ಅಪ್ಪಿ ಪ್ಯಾಗೋ ಆಟೋ ನಂ. ಕೆಎ-32/ಸಿ-0386 ನೇದು ನಿಂತಿದ್ದು ಅದರಲ್ಲಿ ಜನರು ಕುಳಿತಿದ್ದು ಫಿರ್ಯಾದಿಯು ಸಹ ಅದರಲ್ಲಿ ಕುಳಿತಿದ್ದು, ನಂತರ ಆಟೋ ಚಾಲಕನಾದ ಆರೋಪಿ ವಿಲಾಸ ತಂದೆ ಮಾರುತಿ ಎಲ್ಲಮಡಗಿ ವಯ: 22 ವರ್ಷ, ಸಾ: ಮುಸ್ತರಿ ಇತನು ಆಟೋ ಚಾಲು ಮಾಡಿಕೊಂಡು ಮುಸ್ತರಿ ಗ್ರಾಮದಿಂದ ಚಿಟಗುಪ್ಪಾ ಪಟ್ಟಣಕ್ಕೆ ಚಲಾಯಿಸಿಕೊಂಡು ಬರುವಾಗ ಮುಸ್ತರಿ-ಚಿಟಗುಪ್ಪಾ ರೋಡ ಮೋಹನ ಲಂಗಾರೆ ಸಾ: ಚಿಟಗುಪ್ಪಾ ರವರ ಹೊಲದ ಹತ್ತಿರ ರೋಡಿನ ಮೇಲೆ ತನ್ನ ಆಟೋವನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿದರಿಂದ ಆಟೋ ಹಿಡಿತ ತಪ್ಪಿ ಒಮ್ಮೇಲೆ ರೋಡಿನ ಮೇಲೆ ಪಲ್ಟಿ ಮಾಡಿ ಆಟೋ ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಆಟೋ ಪಲ್ಟಿಯಾದ ಪರಿಣಾಮ ಆಟೋದಲ್ಲಿ ಕುಳಿತ ಫಿರ್ಯಾದಿಯ ಎಡರೊಂಡಿಗೆ ಗುಪ್ತಗಾಯ ಮತ್ತು ಎಡ ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ಸದರಿ ಆಟೋದಲ್ಲಿ ಕುಳಿತ ಜನರನ್ನು ನೋಡಲು ಗುರು ತಂದೆ ಸುಭಾಷ ಮೋಗಿ ರವರ ಎಡಗೈಗೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಮತ್ತು ಎಡ ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ, ಸಿದ್ದಮ್ಮಾ ಗಂಡ ಕಾಶಿನಾಥ ಕೊಂಡ್ಯಾಳ ರವರ ತಲೆಗೆ, ಎದೆಗೆ ಗುಪ್ತಗಾಯ ಮತ್ತು ಎಡ ಮೊಳಕೈಗೆ ರಕ್ತಗಾಯವಾಗಿರುತ್ತದೆ, ಕವಿತಾ ಞಡ ಬಸಪ್ಪಾ ಹೈಬತ್ತಿ ರವರ ತಲೆಗೆ, ಬೆನ್ನಿಗೆ ಗುಪ್ತಗಾಯ ಮತ್ತು ಕೆಳ ತುಟಿಗೆ ರಕ್ತಗಾಯವಾಗಿರುತ್ತದೆ, ಶ್ರೀಕಾಂತ ತಂದೆ ದೇವಿಂದ್ರ ಗವಾರಿ ರವರ ಎಡಗಡೆ ಕಣ್ಣಿನ ಕೆಳಗೆ, ಬಾಯಿಗೆ, ಬಲಗಡೆ ಎದೆಗೆ, ಎಡಗಡೆ ಬೆರಳುಗಳಿಗೆ, ಎಡಗಾಲ ಮತ್ತು ಬಲಗಾಲ ತೊಡೆಗೆ, ಎಡಗಡೆ ಕಿವಿಗೆ ಮತ್ತು ಕಿವಿಯ ಹಿಂದೆ ಹಾಗೂ ಮುಂದೆ ಮತ್ತು ಎಡಗಡೆ ಭುಜಕ್ಕೆ, ಬಲಗಡೆ ಮೊಳಕಾಲಿಗೆ ರಕ್ತಗಾಯಗಳು ಆಗಿರುತ್ತವೆ, ಸಿದ್ದಪ್ಪಾ ತಂದೆ ಸಿದ್ರಾಮಪ್ಪಾ ಮರಪಳ್ಳಿ ರವರ ಎಡಗಡೆ ಭುಜಕ್ಕೆ, ಬೆನ್ನಿಗೆ ಮತ್ತು ಕುತ್ತಿಗೆಯ ಮೇಲೆ ಹತ್ತಿ ಗುಪ್ತಗಾಯಗಳು ಆಗಿರುತ್ತವೆ ಮತ್ತು ಸತೀಷ ತಂದೆ ಬಾಬು ಪಟ್ಟಣಕರ್ ಸಾ: ಚಿಟಗುಪ್ಪಾ ಅವರಿಗೆ ಎಡಗಡೆ ತಲೆಗೆ ರಕ್ತಗಾಯವಾಗಿರುತ್ತದೆ ಮತ್ತು ಮಸ್ತಾನ ಸಾಬ ತಂದೆ ಮಹೇಬೂಬ ಸಾಬ ಕೋರಬನೋರ ಸಾ: ಹಸರಗುಂಡಗಿ ಅವರಿಗೆ ಎಡಗಡೆ ಎದೆಗೆ, ಎಡಗಡೆ ರೊಂಡಿಗೆ ಗುಪ್ತಗಾಯಗಳು ಆಗಿರುತ್ತವೆ, ನಂತರ ಗಾಯಗೊಂಡ ಎಲ್ಲರೂ 108 ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 151/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :- ದಿನಾಂಕ 27-06-2017 ರಂದು ಫಿರ್ಯಾದಿ ಸುಭಾಷ ತಂದೆ ಮಾರುತಿ ಮೇತ್ರೆ ಸಾ: ಮರೂರ ರವರು ಮತ್ತು ಶಿವಕುಮಾರ ತಂದೆ ಮಾರುತಿ ಸಾಗರ ಸಾ: ಮರೂರ ಇವರಿಬ್ಬರು ಕೂಡಿ ತಮ್ಮ ಮೋಟಾರ ಸೈಕಲ ಮೇಲೆ ಭಾಲ್ಕಿಗೆ ಬಂದು ಕೆಲಸ ಮುಗಿಸಿಕೊಂಡು ಭಾಲ್ಕಿ ಹುಮನಾಬಾದ ರೋಡಿನಿಂದ ಮರಳಿ ಗ್ರಾಮಕ್ಕೆ ಹೋಗುವಾಗ ಮರೂರ ಕ್ರಾಸ ಹತ್ತಿರ ಹೋದಾಗ ಎದುರಿನಿಂದ ಮರೂರ ಗ್ರಾಮದ ದಯಾನಂದ ತಂದೆ ಭಿಮಣ್ಣಾ ಮೇತ್ರೆ ಇವನು ರೋಡಿನ ಬದಿಯಿಂದ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಒಂದು ಮೋಟಾರ ಸೈಕಲ ನಂ. ಕೆಎ-39/ಕೆ-5038 ನೇರ ಸವಾರನಾದ ಆರೋಪಿಯು ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ದಯಾನಂದ ಮೇತ್ರೆ ಇವನಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಘಟನೆಯಲ್ಲಿ ದಯಾನಂದನಿಗೆ ಎಡಗಾಲ ಮೋಲಕಾಲಗೆ ಮತ್ತು ಹಿಮ್ಮಡಿಗೆ ಹತ್ತಿ ರಕ್ತ ಮತ್ತು ಗುಪ್ತಗಾಯ ಆಗಿರುವುದರಿಂದ ಕೂಡಲೆ ಅಂಬುಲೇನ್ಸಗೆ ಕರೆಯಿಸಿ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿ, ಚಿಕಿತ್ಸೆ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಕ್ಕೆ ಕಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄ£ÁßJSÉýîî ¥Éưøï oÁuÉ UÀÄ£Éß £ÀA. 115/2017, PÀ®A. 87 PÉ.¦ PÁAiÉÄÝ :- ¢£ÁAPÀ 27-06-2017 gÀAzÀÄ «ÄãÀPÉÃgÁ ²ªÁgÀzÀ UÀ««ÃgÀ¨sÀzÉæñÀégÀ zÉêÁ¸ÁÜ£ÀzÀ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è gÉÆÃr£À ªÉÄÃ¯É PÉ®ªÀÅ d£ÀgÀÄ ºÀt ºÀaÑ ¥Àt vÉÆlÄÖ CAzÀgï ¨ÁºÀgï JA§ £À¹©£À E¹àÃmï dÆeÁl DqÀÄwÛgÀĪÀ §UÉÎ gÀ«PÀĪÀiÁgÀ ¦.J¸ï.L ªÀÄ£ÁßJSÉÃ½î ¥ÉÆð¸ï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ oÁuÉAiÀÄ ¹§âA¢AiÀĪÀgÉÆqÀ£É E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ «ÄãÀPÉÃgÁ UÁæªÀÄzÀ ²æà UÀ« «ÃgÀ¨sÀzÉæñÀégÀ zÉêÁ¸ÁÜ£ÀzÀ ºÀwÛgÀ ªÀÄgÉAiÀiÁV £ÉÆÃqÀ®Ä UÁæªÀÄzÀ UÀ««ÃgÀ¨sÀzÉæñÀégÀ zÉêÁ¸ÁÜ£ÀzÀ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è gÉÆÃr£À ªÉÄÃ¯É DgÉÆævÀgÁzÀ 1) gÁdPÀĪÀiÁgÀ vÀAzÉ «±Àé£ÁxÀ ©gÁzÀgï ¸Á: ©ÃzÀgÀ, 2) PÀÄvÉÆââݣï vÀAzÉ G¸Áä£ï «ÄAiÀiÁå ªÀAiÀÄ: 38 ªÀµÀð, ¸Á: alUÀÄ¥Áà, 3) zÀ¸ÀÛVgï vÀAzÉ AiÀiÁPÀÄ¨ï «ÄAiÀiÁå ªÀAiÀÄ: 32 ªÀµÀð, ¸Á: ºÀA¢PÉÃgÁ, 4) UÀÄAqÀ¥Áà vÀAzÉ AiÀÄ®è¥Áà AiÀiÁzÀªï ªÀAiÀÄ: 28 ªÀµÀð, ¸Á: ºÀĪÀÄ£Á¨ÁzÀ, 5) DPÁ±À vÀAzÉ ¸ÀĨsÁµÀ ªÀAiÀÄ: 27 ªÀµÀð, ¸Á: zsÀ£ÀÆßgÁ (PÉ), 6) «£ÉÆÃzÀ ©gÁzÀgï ¸Á: zsÀ£ÀÆßgÀ (PÉ), 7) ªÀĸÁÛ£À ¸ÁB alUÀÄ¥Áà, 8) ªÀÄ®Äè G¥ÁgÀ ¸Á: alUÀÄ¥Àà ºÁUÀÆ 9) £ÁUÉñÀ ¸Á: alUÀÄ¥Áà EªÀgÉ®ègÀÆ ºÀt ºÀaÑ ¥Àt vÉÆlÄÖ CAzÀgï ¨ÁºÀgï JA§ £À¹©£À E¹àÃmï dÆeÁl DqÀÄwÛzÀÝ §UÉÎ RavÀ ¥Àr¹PÉÆAqÀÄ ¹§âA¢AiÀĪÀgÀ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ zÁ½ £ÀqɹzÁUÀ DgÉÆæ £ÀA. 6, 7, 8 & 9 £Á®ÄÌ d£À Nr ºÉÆÃVgÀÄvÁÛgÉ, £ÀAvÀgÀ CªÀjAzÀ 1,36,970/- gÀÆ¥Á¬Ä £ÀUÀzÀÄ ºÀt ªÀÄvÀÄÛ dÆeÁlPÁÌV G¥ÀAiÉÆÃV¹zÀ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀjUÉ zÀ¸ÀÛVj ªÀiÁrPÉÆAqÀÄ, CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 152/2017, PÀ®A. 420 L¦¹ eÉÆvÉ 78(3) PÉ.¦ PÁAiÉÄÝ :- ದಿನಾಂಕ 27-06-2017 ರಂದು ಭಾಲ್ಕಿಯ ಶಿವಾಜಿ ಚೌಕ ಹತ್ತಿರ ಒಬ್ಬನು ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆವೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ದತ್ತಾತ್ರಿ ಎಎಸ್ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಭಾಲ್ಕಿಯ ರೇಲ್ವೆ ಹಳಿ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಶಿವಾಜಿ ಚೌಕದ ಪಕ್ಕದಲ್ಲಿ ಆರೋಪಿ ಅನೀಲ ತಂದೆ ಶರಣಪ್ಪಾ ಸಂಪಂಗೆ ವಯ: 35 ವರ್ಷ, ಜಾತಿ: ವಡ್ಡರ, ಸಾ: ಜನತಾ ಕಾಲೋನಿ ಭಾಲ್ಕಿ ಇತನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ ಮಟಕಾ ಜೂಜಾಟದಲ್ಲಿ ತೋಡಗಿಸಿದ 1) ನಗದು ಹಣ 2150/- ರೂ., 2) ಒಂದು ಮಟಕಾ ಚೀಟಿ, 3) ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದೆನೆಂದರೆ ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದು ಕೊಡುತ್ತಿರುವದಾಗಿ ಒಪ್ಪಿಕೊಂಡಿದ್ದು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 5:38 PM No comments: Kalaburagi District Reported Crimes ಮಟಕಾ ಜೂಜಾಟದಲ್ಲಿ ನಿರತವನ ಬಂಧನ : ರಾಘವೇಂದ್ರ ನಗರ ಠಾಣೆ : ದಿನಾಂಕ:27/06/2017 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಫ್ಲೊರಾ ಶಾಲೆ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಮೇರೆಗೆ ಶ್ರೀ ಎ.ಪೌಲ್‌ ಎಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಡಿಸೆಂಟ್‌ ಫಂಕ್ಷನ್‌ ಹಾಲ್‌ ಮುಂದೆ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಟಿ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ಪಂಚರನ್ನು ತೊರಿಸಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ನಾನು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಮಕ್ತುಂಸಾಬ ತಂದೆ ಮದರಸಾಬ ಮುಲ್ಲಾ ಸಾ:ಖಣಿ ಏರಿಯಾ ಜಿಲನಾಬಾದ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್‌ ಪೆನ್‌, 2 ಮಟಕಾ ಬರೆದ ಚೀಟಿ, ನಗದು ಹಣ 900/-ರೂಗಳು ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಅಪಘಾತ ಪ್ರಕರಣ : ಗ್ರಾಮೀಣ ಠಾಣೆ : ಶ್ರೀ ಅಜಯ ತಂದೆ ಮಲ್ಲಪ್ಪಾ ಸಾ; ಮಂಗಲ ಪೇಟ ಮಥೆಡ್ ಚರ್ಚ ಹತ್ತಿರ ಬೀದರ ರವರು ರಮಜಾನ ಹಬ್ಬದ ಪ್ರಯುಕ್ತ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾ ದರ್ಶನಕ್ಕೆಂದು ನಾನು ಮತ್ತು ನನ್ನ ಗೆಳೆಯರಾದ 2) ಮಹಮ್ಮದ ಇಬ್ರಾಹಿ ತಂದೆ ಮಹಮ್ಮದ ಅಜಿ 3) ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ್ 4) ಮಹಮ್ಮದ ನಯಿಮ ತಂದೆ ಖಯ್ಯೂಮ 5) ಮಹಮ್ಮದ ಆಶೀಫ ತಂದೆ ಮಹಮ್ಮದ ಇಸ್ಮಾಯಿಲ್ 6) ಸ್ಟಾರವೆಲ್ಲ ತಂದೆ ಡೇವಿಡ 7) ಶೇಖರ @ ಮಹಮ್ಮದ ಖಾಜಾ 8) ಶಹಬಾಜ ತಂದೆ ಅಬ್ದುಲ ಶುಕುರ 9) ಸುಲ್ತಾನ ತಂದೆ ಹೈದರ 10) ಆರೀಫ ತಂದೆ ಜಬ್ಬಾರ ಮತ್ತು 11) ಮಹಮ್ಮದ ಇಮ್ತಿಯಾಜ ತಂದೆ ನಸೀರ ಸಾ;ಎಲ್ಲರೂ ಅಬ್ದುಲ ಫೈಜಲ ದರ್ಗಾ ಹತ್ತಿರ ಹೈದ್ರಾಬಾದ ರೋಡ ಬೀದರ ಎಲ್ಲರೂ ಕೂಡಿಕೊಂಡು ಮಹಮ್ಮ ಇಮ್ತಿಯಾಜ ಇತನ ಟಾಟಾ ಎ.ಸಿ.ಇ. ವಾಹನ ಸಂ. ಕೆ.ಎ.32-ಬಿ8838 ನೆದ್ದರಲ್ಲಿ ದಿನಾಂಕ. 26-6-2017 ರಂದು ಬೀದರದಿಂದ ಕಲಬುರಗಿಗೆ ಬಂದಿದ್ದು , ರಾತ್ರಿ ದರ್ಗಾದಲ್ಲಿ ಹಾಲ್ಟ ಮಾಡಿ ದಿನಾಂಕ. 27-6-2017 ರಂದು ಮುಂಜಾನೆ ದರ್ಗಾ ದರ್ಶನ ಮಾಡಿಕೊಂಡು 8-00 ಎ.ಎಂ.ಕ್ಕೆ. ದರ್ಗಾದಿಂದ ನಾವು ತೆಗೆದುಕೊಂಡು ಬಂದ ಸದರಿ ಟಾಟಾ ಎ.ಸಿ.ಇ. ವಾಹನದಲ್ಲಿ ಬೀದರಕಡೆಗೆಬರುತಿದ್ದೇವು ಸದರಿ ವಾಹನವನ್ನು ಮಹಮ್ಮದ ಇಮ್ತಿಯಾಜ ನಡೆಯಿಸುತತ್ತಿದ್ದು ಅವನ ಪಕ್ಕದಲ್ಲಿ ಕ್ಯಾಬಿನದಲ್ಲಿ ಮಹಮ್ಮದ ನಯೀಮ ಹಾಗೂ ಸುಲ್ತಾನ ಕುಳಿತಿದ್ದು ಉಳಿದ 8 ಜನರು ಹಿಂದುಗಡೆ ಕುಳತಿದ್ದೇವು , ಹುಮನಾಬಾದರೋಡಿನ ಅವರಾಧ (ಬಿ) ಗ್ರಾಮದ ಸಮೀಪ ಹೋಗುತಿದ್ದಾಗ ನಮ್ಮ ಚಾಲಕನಿಗೆ ವಾಹನ ಸಾವಕಾಶ ನಡೆಯಿಸು ಅಂತಾ ಹೇಳಿದರು ಕೂಡಾ ಕೇಳದೆ ತನ್ನ ವಾಹನವನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ಅವರಾಧ (ಬಿ) ಗ್ರಾಮದ ಬ್ರೀಜ ಹತ್ತಿರ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದ ಒಬ್ಬ ವ್ಯಕ್ತಿಗೆ ಜೋರಾಗಿ ಡಿಕ್ಕಿ ಹೊಡೆದು ಮುಂದೆ ರೋಡಿ ಪಕ್ಕದಲ್ಲಿರುವ ಗಿಡಕ್ಕೆ ಜೊರಾಗಿ ಡಿಕ್ಕಿ ಹೊಡೆದೆನು. ಇದರಿಂದ ನನಗೆ ಎದೆಯ ಬಲಭಾಗದಲ್ಲಿ ಗುಪ್ತ ಪೆಟ್ಟು , ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ.ಮತ್ತು 2) ಮಹಮ್ಮದ ಇಬ್ರಾಹಿ ತಂದೆ ಮಹಮ್ಮದ ಅಜಿಜ ಇತನಿಗೆ ಎರಡು ಮೊಳಕಾಲ ಮೇಲೆ ಗುಪ್ತ ಪೆಟ್ಟು, ಮೈಮೇಲೆ ಅಲ್ಲಿ ಒಳಪೆಟ್ಟಾಗಿರುತ್ತದೆ. 3) ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ್ ಬಲಹಣೆಗೆ ರಕ್ತಗಾಯ , ಊಗಿನಿಂದ ರಕ್ತಸ್ರಾವ , ಟೊಂಕಕ್ಕೆ ಗುಪ್ತಪೆಟ್ಟಾಗಿರುತ್ತದೆ.5) ಮಹಮ್ಮದ ಆಶೀಫ ತಂದೆ ಮಹಮ್ಮದ ಇಸ್ಮಾಯಿಲ್ ಇತನಿಗೆ ಎದೆಗೆ ಗುಪ್ತ ಪೆಟ್ಟ, ಬಲಪಕ್ಕೆಗೆ ಗುಪ್ತಪೆಟ್ಟು , ಚಿನ್ನಕ್ಕೆ ಗುಪ್ತ ಪೆಟ್ಟಾಗಿ ತರಚಿದ ರಕ್ತ ಗಾಯವಾಗಿರುತ್ತದೆ ,6) ಸ್ಟಾರವೆಲ್ಲ ತಂದೆ ಡೇವಿಡ ಇತನಿಗೆ ತಲೆಗೆ ಗುಪ್ತಗಾಯ, 7) ಶೇಖರ @ ಮಹಮ್ಮದ ಖಾಜಾ ಇತನಿಗೆ ಗಟಬಾಯಿಗೆ ರಕ್ತಗಾಯ , ತಲೆಗೆ ಭಾರಿ ಪೆಟ್ಟಾಗಿ ರಕ್ತಗಾಯ , ಬಾಯಿಂದ ರಕ್ತಸ್ರಾವಾಗಿರುತ್ತದೆ ಬಲಗಣ್ಣಿಗೆ ಪೆಟ್ಟಾಗಿರುತ್ತದೆ. 8) ಶಹಬಾಜ ತಂದೆ ಅಬ್ದುಲ ಶುಕುರ ಎಡಮೊಗಲಗಿ ಗುಪ್ತಪೆಟ್ಟಾಗಿರುತ್ತದೆ 10) ಆರೀಫ ತಂದೆ ಜಬ್ಬಾರ ಮುಖಕ್ಕೆ ಭಾರಿ ಪೆಟ್ಟಾಗಿ ಬಾಯಿಯಿಂದ ರಕ್ತಸ್ರಾವವಾಗಿರುತ್ತದೆ ಹಾಗೂ ವಾಹನದ ಕ್ಯಾಬಿನದಲ್ಲಿ ಕುಳಿತಿದ್ದ 4) ಮಹಮ್ಮದ ನಯಿಮ ತಂದೆ ಖಯ್ಯೂಮ ಇತನಿಗೆ ಎಡಮೊಳಕಾಲಕೆಳಗೆ ರಕ್ತಗಾಯ , ಬಗಾಲತೊಡೆಗೆ ಗುಪ್ತಪೆಟ್ಟಾಗಿರುತ್ತದೆ. ಮತ್ತು 9) ಸುಲ್ತಾನ ತಂದೆ ಹೈದರ ಇತನಿಗೆ ಎಡಗಾಲು ಮೊಳಕಾಲಿಗೆ ಭಾರಿ ರಕ್ತಗಾಯ , ಎಡಗಣ್ಣಿನ ಹತ್ತಿರ ರಕ್ತಗಾಯ , ಹಾಗೂ ವಾಹನ ಚಾಲಕನಿಗೆ 11) ಮಹಮ್ಮದ ಇಮ್ತಿಯಾಜ ತಂದೆ ನಸೀರ ಇತನಿಗೆ ಎಡಗಣ್ಣಿನ ಹತ್ತಿರ , ತಲೆ ಮೇಲೆ ತರಚಿದ ರಕ್ತಗಾಯ ,ಎಡಗಾಲು ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಹಾಗೂ ನಡೆದುಕೊಂಡು ಹೋಗುತಿದ್ದ ವ್ಯಕ್ತಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದ ವ್ಯಕ್ತಿ ಹೆಸರು ಕೇಳಿ ಗೊತ್ತಾದ ಕಲ್ಯಾಣಿ @ ಕಲ್ಯಾಣರಾವ ತಂದೆ ಶಿವಪ್ಪಾ ನಾಕಮನ ಸಾ;ಬಬಲಾದ ಇತನಿಗೆ ಎಡಗಣ್ಣಿ ಮೇಲೆ ರಕ್ತಗಾಯ, ಹಾಗೂ ತಲೆಗೆ ಬಾರಿ ಪೆಟ್ಟಾಗಿರುತ್ತದೆ. , ಹೊಟ್ಟೆಯ ಮೇಲೆ ತರಚಿದ ರಕ್ತಗಾಯ ವಾಗಿ ಮಾತನಾಡುತಿರಲಿಲ್ಲಾ ಅಷ್ಟರಲ್ಲಿ 108 ಅಂಬುಲೆನ್ಸ ಬಂದಿದ್ದು ಎಲ್ಲರನ್ನು ಅಂಬುಲೆನ್ಸದಲ್ಲಿ ಕೂಡಿಕೊಂಡು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಬಂದು ತೊರಿಸಿದಾಗ ಸದರಿ ಕಲ್ಯಾಣಿ @ ಕಲ್ಯಾಣರಾವ ನಾಕಮನ ಮೃತ ಪಟ್ಟಿರುವದಾಗಿ ವೈದ್ಯರು ತಿಳಿಸಿದರು ಉಳಿದವರು ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಕೆಲವು ಜನರು ಎ.ಎಸ್.ಎಂ. ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣ : ಸೇಡಂ ಠಾಣೆ : ದಿನಾಂಕ: 26-06-17 ರಂದು 1] ದೇವಿಂದ್ರಪ್ಪ ತಂದೆ ಶರಣಪ್ಪ ಹಂಚನಾಳ 2] ದತ್ತು ತಂದೆ ದೇವಿಂದ್ರಪ್ಪ ಹಂಚನಾಳ 3] ಸಿದ್ದು ತಂದೆ ಪೀರಪ್ಪ ಹಂಚನಾಳ, 4] ಜಗನ್ನಾಥ ತಂದೆ ದೇವಿಂದ್ರಪ್ಪ ಹಂಚನಾಳ ಎಲ್ಲರೂ ಸಾ|| ಬಿಬ್ಬಳ್ಳಿ, ತಾ||ಸೇಡಂ ರವರು ಮನೆಯ ಮುಂದೆ ಬಿಬ್ಬಳ್ಳಿ ಗ್ರಾಮದಲ್ಲಿ ಮರಗಮ್ಮ ಗುಡಿಯ ಕಟ್ಟುವ ಸಲುವಾಗಿ ಬುನಾದಿಯನ್ನು ಹಾಕುತ್ತಿದ್ದು, ಸದರಿ ಬುನಾದಿ ಮಣ್ಣು ರೋಡಿನ ಮೇಲೆ ಹಾಕಿದ್ದರು. ಸದರಿ ರಸ್ತೆಯ ಮೇಲಿನ ಮಣ್ಣಿನ ವಿಷಯದಲ್ಲಿ ಶ್ರೀ ರಾಯಪ್ಪ ತಂದೆ ಶಂಕ್ರಪ್ಪ ದೊಡ್ಡಮನಿ ಸಾ|| ಬಿಬ್ಬಳ್ಳಿ, ತಾ|| ಸೇಡಂ ಹಾಗು ಆರೋಪಿತರ ಮಧ್ಯೆ ಜಗಳವಾಗಿ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿಗೆ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಕಿಮೀಡಿಯಾ ಇನ್ಕ್ಯುಬೇಟರ್, 2 ಜೂನ್ 2006 ರಂದು ಸ್ಥಾಪನೆಯಾಗಿದೆ, ಇದು ವಿಕಿ-ಆಧಾರಿತ ವೆಬ್‌ಸೈಟ್, ವಿಕಿಮೀಡಿಯಾ ಫೌಂಡೇಶನ್, ಇಂಕ್. ಆಯೋಜಿಸಿದೆ, ಲಾಭೋದ್ದೇಶವಿಲ್ಲದ ಸಂಸ್ಥೆ ವಿಕಿಪೀಡಿಯಾ ಮತ್ತು ಇತರ ಯೋಜನೆಗಳನ್ನು ಸಹ ಆಯೋಜಿಸುತ್ತದೆ. ನಿಮ್ಮ ಸ್ವಂತ ವಿಕಿಯನ್ನು ಪ್ರಾರಂಭಿಸಿ! ಇನ್ಕ್ಯುಬೇಟರ್ ವಿಕಿಮೀಡಿಯಾ ಯೋಜನೆಯ (ವಿಕಿಪೀಡಿಯಾ, ವಿಕಿಷನರಿ, ವಿಕಿಬುಕ್ಸ್, ವಿಕಿನ್ಯೂಸ್, ವಿಕಿಕೋಟ್ ಮತ್ತು ವಿಕಿವೊಯೇಜ್) ನಿರ್ದಿಷ್ಟ ಭಾಷಾ ಆವೃತ್ತಿಯಲ್ಲಿ ಯಾರಾದರೂ ಸಮುದಾಯವನ್ನು ನಿರ್ಮಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸ್ವಂತ ಸಬ್ಡೊಮೈನ್, ಇದು ಮಾನ್ಯತೆ ಪಡೆದ ಭಾಷೆ ಎಂದು ಒದಗಿಸಲಾಗಿದೆ. ಇನ್ಕ್ಯುಬೇಟರ್ ನಲ್ಲಿ ಟೆಸ್ಟ್ ವಿಕಿಗಳು ಎಂದು ಕರೆಯಲ್ಪಡುವ ಇದನ್ನು ಇತರ ನೈಜ ವಿಕಿಯಂತೆ ಬಳಸಬಹುದು. ಸಮುದಾಯವು ಬಯಸಿದಾಗ, ಅವರು requests for new languages ಪ್ರಕ್ರಿಯೆಯ ಮೂಲಕ ಸ್ವಂತ ಸಬ್‌ಡೊಮೇನ್‌ಗೆ ಹೋಗಲು ವಿನಂತಿಸಬಹುದು. ನಿರ್ಧಾರವನ್ನು ಭಾಷಾ ಸಮಿತಿ ತೆಗೆದುಕೊಳ್ಳುತ್ತದೆ. ವಿಕಿವರ್ಸಿಟಿ ಮತ್ತು ವಿಕಿಸೋರ್ಸ್ ಪರೀಕ್ಷೆಗಳನ್ನು ವಿಭಿನ್ನ ವಿಕಿಗಳಲ್ಲಿ ಆಯೋಜಿಸಲಾಗಿದೆ: ಕ್ರಮವಾಗಿ beta.wikiversity.org ಮತ್ತು wikisource.org. ವಿಕಿಮೀಡಿಯಾ ಇನ್ಕ್ಯುಬೇಟರ್ ಇದು ವಿಕಿಪೀಡಿಯಾದಂತಹ ನೈಜ ವಿಷಯ ಯೋಜನೆಯಲ್ಲ, ಉಚಿತ ವಿಶ್ವಕೋಶ, ಅಥವಾ ವಿವಿಧ ವಿಕಿಮೀಡಿಯಾ ಫೌಂಡೇಶನ್ ಯೋಜನೆಗಳನ್ನು ಸಂಘಟಿಸುವ ಮೆಟಾ-ವಿಕಿ ನಂತಹ ಸಾಂಸ್ಥಿಕ ಯೋಜನೆಯಲ್ಲ ಎಂಬ ಅರ್ಥದಲ್ಲಿ ವಿಶಿಷ್ಟವಾಗಿದೆ. ಇನ್ಕ್ಯುಬೇಟರ್ ಅನ್ನು ಓದುವಾಗ, ಬಳಸುವಾಗ ಅಥವಾ ಕೊಡುಗೆ ನೀಡುವಾಗ, ದಯವಿಟ್ಟು ಗೌಪ್ಯತೆ ನೀತಿ ಮತ್ತು ಸಾಮಾನ್ಯ ಹಕ್ಕುತ್ಯಾಗ ಪುಟಗಳನ್ನು ಓದಿ. ಇನ್ಕ್ಯುಬೇಟರ್ನ ಆಂತರಿಕ ಕೆಲಸದ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನೀವು ಆಗಾಗ ಕೇಳುವ ಪ್ರಶ್ನೆಗಳನ್ನು ಸಹಾಯ: FAQ ನಲ್ಲಿ ಓದಬಹುದು. ಇತರ ಸಹಾಯವು ಸಹಾಯ: ಪರಿವಿಡಿ ನಲ್ಲಿದೆ. ವಿಕಿಮೀಡಿಯಾ ಇನ್ಕ್ಯುಬೇಟರ್ ಅಲ್ಲ ಎಂದರೇನು? ಮುಚ್ಚಿದ ಸಬ್‌ಡೊಮೇನ್‌ಗಳನ್ನು ಆಗಾಗ್ಗೆ ಇನ್ಕ್ಯುಬೇಟರ್‌ಗೆ ಸರಿಸಲಾಗುತ್ತದೆಯಾದ್ದರಿಂದ ಅವು ಸಮುದಾಯವನ್ನು ಪುನಃ ನಿರ್ಮಿಸಬಹುದು, ಆದರೆ ಇನ್ಕ್ಯುಬೇಟರ್ ಡಂಪಿಂಗ್ ಪ್ರಾಜೆಕ್ಟ್ ಅಲ್ಲ, ಅದು ಕೈಬಿಟ್ಟ ಯೋಜನೆಗಳನ್ನು ಆಯೋಜಿಸುತ್ತದೆ.
`ವಜ್ರಕಾಯ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ ನಭಾ ನಟೇಶ್ ನಂತರ ಟಾಲಿವುಡ್‌ನಲ್ಲಿ ಗುರುತಿಸಿಕೊಂಡರು. ಇದೀಗ ದುಬಾರಿ ಸಂಭಾವನೆ ಕೇಳಿರುವ ವಿಚಾರಕ್ಕೆ ನಭಾ ನಟೇಶ್ ಸುದ್ದಿಯಲ್ಲಿದ್ದಾರೆ. ಯಾವುದೇ ಅವಕಾಶ ಇಲ್ಲದೆ ಖಾಲಿ ಕೂತಿದ್ದಾರಂತೆ. Advertisements See more ಶಿವರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ನಭಾ ನಟೇಶ್ ನಂತರ ಕನ್ನಡದ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ನಟಿಸಿದ ಮೊದಲ ಚಿತ್ರದಲ್ಲೇ ನಭಾ ಸೈ ಎನಿಸಿಕೊಂಡಿದ್ದರು. ಬಳಿಕ ತೆಲುಗಿನತ್ತ ಮುಖ ಮಾಡಿದ್ದರು. `ಇಸ್ಮಾರ್ಟ್ ಶಂಕರ್’ ಚಿತ್ರದ ಯಶಸ್ಸಿನ ನಂತರ ಸಂಭಾವನೆ ಹೆಚ್ಚಿಸಿಕೊಂಡಿದ್ದ ನಭಾಗೆ ಈಗ ಸಿನಿಮಾಗಳೇ ಇಲ್ವಂತೆ. ಇದನ್ನೂ ಓದಿ:ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು Advertisements `ಇಸ್ಮಾರ್ಟ್ ಶಂಕರ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಭಾಗೆ ತೆಲುಗಿನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಟ್ಟಿತ್ತು. ಇದಾದ ಬಳಿಕ ಒಂದೊAದು ಚಿತ್ರಕ್ಕೂ ಒಂದು ಕೋಟಿ ಬೇಡಿಕೆ ಇಡುತ್ತಿದ್ದರಂತೆ. ಇದಾದ ಬಳಿಕ ನಭಾ ನಟಿಸಿದ ಸಾಕಷ್ಟು ಚಿತ್ರಗಳು ಗಲ್ಲಾಪೆಟ್ಟಿಗೆ ಫ್ಲಾಪ್ ಆಗಿದೆ. ಇದೀಗ ನಿರ್ಮಾಪಕರು ತಮ್ಮ ಸಿನಿಮಾಗೆ ನಭಾಗೆ ಅವಕಾಶ ಕೊಡಲು ಹಿಂದೆ ಸರಿಯುತ್ತಿದ್ದಾರೆ. Advertisements ದುಬಾರಿ ಸಂಭಾವನೆ ಕೇಳಿ, ತಮಗೆ ಸಿಕ್ಕ ಅವಕಾಶಗಳನ್ನ ನಭಾ ನಟೇಶ್ ಕಳೆದುಕೊಂಡಿದ್ದಾರೆ ಎಂಬ ಟಾಲಿವುಡ್ ಗಲ್ಲಿಯಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದೀಗ ತಮ್ಮ ಲಿಸ್ಟ್ನಲ್ಲಿ ಯಾವುದೇ ಸಿನಿಮಾ ಇಲ್ಲದೆ ನಭಾ ನಟೇಶ್ ಖಾಲಿ ಕೂತಿದ್ದಾರೆ. ತಮ್ಮ ಸಂಭಾವನೆಯಲ್ಲಿ ರಾಜಿ ಆಗಿ, ಮುಂದಿನ ದಿನಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಭಾ ಕಾಣಿಸಿಕೊಳ್ಳುತ್ತಾರಾ ಅಂತಾ ಕಾದುನೋಡಬೇಕಿದೆ.
(ಹಿಂದೆ ಎಚ್.ಆರ್ ಆಗಿದ್ದಾಗಿನ ಅನುಭವಗಳನ್ನು ಬರೀತಿದ್ದೆ. ಮಾಧ್ಯಮ ಜಗತ್ತಿಗೆ ಬಂದು ಎರ‍ಡು ಎರಡೂವರೆ ವರ್ಷಗಳಾದರೂ ಹೆಚ್ಚಿಗೆ ಏನೂ ಬರೆದಿಲ್ಲ- ಇಲ್ಲಿನ ಅನುಭವಗಳ ಬಗ್ಗೆ. ಇನ್ನು ಬರೆಯಲಾಗುವುದು:) ನನ್ನ ಅಣ್ಣ ಉಡುಪೀಲಿರ್ತಾರೆ. ಅವ್ರ ದೂರದ ಸಂಬಂಧಿಯೊಬ್ಬರ ಮಗ ಏನೋ ಬೆಂಗಳೂರಲ್ಲಿ ಸರಿಯಾದ ಕೆಲ್ಸ ಇಲ್ದೇ ಅಲೀತಿದಾನೆ ಅಂತ ನನ್ನ ಹತ್ರ ಒಂದಿನ ಫೋನ್ ಮಾಡಿದೋರು ಹೇಳಿದ್ರು. ಮನೆ ಕಡೆಗೂ ಕಷ್ಟ, ಎನಾರೂ ಕೆಲ್ಸ ಇದ್ರೆ ನೋಡೋ ಅಂದ್ರು. ಅವನನ್ನು ನಾನೂ ಯಾವ್ದೋ ಮದುವೆಲೆಲ್ಲೋ ನೋಡಿದ್ದೆ ಹಿಂದೊಮ್ಮೆ. ಅದೇನೋ ಇರಲಾರದೇ.. ಅಂತಾರಲ್ಲ, ಹಾಂಗೆ ನಾನು, ಹೌದಾ ಅವ್ನಿಗೆ ನನ್ನ ನಂಬರ್ರು ಕೊಡಿ, ಮಾತಾಡ್ತೀನಿ ಅಂದೆ. ನಾಲ್ಕಾರು ದಿನ ಕಳೀತು. ನಾನು ವಿಶ್ಯ ಮರ್ತೇ ಬಿಟ್ಟಿದ್ದೆ. ಆಫೀಸಲ್ಲಿ ಕೂತಿದ್ದೆ. ರಿಸೆಪ್ಶನ್ ಫೋನ್ ಮಾಡಿ ಉಲಿದಳು- ನಿಮ್ಮನ್ನು ಹುಡ್ಕೊಂಡು ಯಾರೋ ಬಂದಿದಾರೆ, ಇಲ್ಲೇ ಕೂತಿದಾರೆ ಬನ್ನಿ ಅಂತ. ಪುಣ್ಯಕ್ಕೆ ಎಲ್ಲೂ ಹೊರ್ಗೆ ಹೋಗ್ದೇ ಆಫೀಸಲ್ಲೇ ಇದ್ದೆ. ಹೋಗಿ ನೋಡಿದ್ರೆ, ಅದೇ ನನ್ನ ಅಣ್ಣನ ಸಂಬಂಧೀ ಹುಡುಗ. ಫೋನೂ ಗೀನೂ ಏನೂ ಮಾಡ್ದೇ ಧಿಮ್ ರಂಗ ಅಂತ ಬಂದಿದ್ದ. ನಮ್ ಆಫೀಸೆಲ್ಲ ಒಂದ್ ಸಲ ತೋರ್ಸಿ, ಕ್ಯಾಂಟೀನಿಗೆ ಕರ್ಕೊಂಡು ಹೋದೆ. ಜ್ಯೂಸ್ ಗೆ ಹೇಳಿ, ಅವನ್ ಹತ್ರ ಏನ್ ಮಾಡ್ಕೊಂಡ್ ಇದೀಯಾ, ಏನ್ ಕತೆ -ವಿಚಾರ್ಸ್ತಾ ಇದ್ದೆ. ಅಷ್ಟ್ ಹೊತ್ತಿಗೆ, ನಮ್ಮಲಿನ ಸ್ಟುಡಿಯೋಗೆ ಶೂಟಿಂಗ್ ಗೆ ಅಂತ ಬಂದಿದ್ದ ನಟ ರಮೇಶ್ ಅರವಿಂದ್ ಹಾಗೇ ಯಾರ್ ಜೊತೆಗೋ ಮಾತಾಡ್ತಾ ಕ್ಯಾಂಟೀನ್ ಗೆ ಬಂದ್ರು. ಈ ಪುಣ್ಯಾತ್ಮ ಯಾರೋ ರಾಷ್ಟ್ರಗೀತೆ ಹಾಡಿದ್ ಕೇಳಿದ ಹಾಗೆ ಎದ್ದು ನಿಂತು ಬಿಡೋದಾ! ಏನಾಯ್ತೋ, ಕೂತ್ಗೊಳಪ್ಪಾ ಅಂತ ಎಳೆದು ಕೂರ್ಸಿದೆ. ಆ ಕಡೆ ಟೇಬಲಿನ ಯಾರೋ ಸಣ್ಣಗೆ ನಕ್ಕಿದ್ದು ಕೇಳ್ಸಿತು. ನಾನು ಮತ್ತೆ ಅವನ ಕೆಲ್ಸದ ಬಗ್ಗೆ ವಿಚಾರ್ಸ್ತೀನಿ, ಊಹೂಂ, ಈ ಯಪ್ಪಂಗೆ ಅದೆಲ್ಲ ತಲೆಗೇ ಹೋಗ್ತಿಲ್ಲ. ಅಣ್ಣಾ, ನಿಮ್ಮಲ್ಲಿಗೆ ಎಲ್ಲಾ ಫಿಲಂ ಸ್ಟಾರ್ಸ್ ಬರ್ತಾರಾ?- ಹೂಂ ಕಣೋ ಬರ್ತಾರೆ ಅಂದೆ. ನೀ ನೋಡಿದೀಯಾ ಅವ್ರನ್ನ?- ಹೌದು. ಏನ್ ಚಾನ್ಸಣ್ಣಾ ನಿಂದೂ.. ಮಸ್ತ್ ಅಂತ ಉಸ್ರೆಳ್ಕೊಂಡ. ಆಮೇಲಿಂದ ೫ ನಿಮಿಷ ಆತನಿಗೆ ನಮ್ಮಲ್ಲಿ ಯಾರ್ಯಾರು ಬರ್ತಾರೆ, ಯಾಕ್ ಬರ್ತಾರೆ ಇತ್ಯಾದಿಯೆಲ್ಲ ವಿವರಿಸ್ಬೇಕಾಯ್ತು. ಹಾಗೇ ಮಾತಾಡ್ತಾ ದರ್ಶನ್ ಬಂದಿದ್ದ ಸುದ್ದಿ ಹೇಳಿದ ಕೂಡ್ಲೇ ಈ ಹುಡುಗ, ಹಾಂ! ಅಂತ ದೊಡ್ಡದಾಗಿ ಬಾಯಿಬಿಟ್ಟ. ತಾನು ದರ್ಶನ್ ದೊಡ್ಡ ಫ್ಯಾನ್ ಅಂತಲೂ, ಆತನ ಯಾವುದೇ ಚಿತ್ರಗಳನ್ನ ನೋಡದೇ ಬಿಟ್ಟಿಲ್ಲ - ಮೆಜೆಸ್ಟಿಕ್, ಕರಿಯ ಅಂತೆಲ್ಲ ಆತ ನಟಿಸಿದ ಎಲ್ಲ ಚಿತ್ರಗಳ ಹೆಸರು ಪಟ ಪಟ ವರದಿಯೊಪ್ಪಿಸಿದ. ನಾನು ಸುಮ್ಮನೇ ಕೂತು ಜ್ಯೂಸ್ ಕುಡೀತಿದ್ದೆ. "ಒಂದೇ ಒಂದು ಫಿಲಂ ಬಿಟ್ಟಿಲ್ಲ ಅಣ್ಣಂದು. ಫಸ್ಟ್ ಡೇ, ಫಸ್ಟ್ ಶೋ. ಪಕ್ಕಾ. ಆವತ್ತೇ ನಾಲಕ್ ಸಲ ನೋಡಿದ್ದೂ ಇದೆ ಮತ್ತೆ. ಕರಿಯ ಫಿಲಂ ೨೪ ಸಲ, ಮತ್ತಿನ್ಯಾವ್ದೋ ೧೭, ಮತ್ತಿನ್ಯಾವ್ದೋ ೧೪ ಅಂತ ಉದ್ದಕ್ಕೆ ಪಟ್ಟಿ ತೆಗ್ದ. ಅಲ್ವೋ, ಕೆಲ್ಸ ಮಾಡೋ ಕಂಪ್ನಿನೋರು ಅಷ್ಟೆಲ್ಲ ರಜೆ ಕೊಡ್ತಾರೇನೋ, ದುಡ್ ಎಲ್ಲಿಂದ ಬರತ್ತೋ ಅಂದಿದ್ದಕ್ಕೆ "ಅಣ್ಣನ್ ಫಿಲಂ ನೋಡೋಕ್ ಬಿಡ್ದೇ ಇರೋ ಕಂಪ್ನಿ ಕೆಲ್ಸ ಯಾಕಣ್ಣಾ ಬೇಕು, ಬಿಟ್ ಬಿಡ್ತೀನಿ ಅಷ್ಟೇ, ಆಗ್ಲೇ ಎರಡ್ ಕಂಪ್ನೀ ಲಿ ಅದ್ಕೇ ಗಲಾಟೆ ಮಾಡಿ ಬಿಟ್ಟಿದೀನಿ ಜಾಬ್ ನ ಅಂದ. ನಾನು ಒಟ್ಟು ಎಷ್ಟ್ ಕಂಪ್ನಿಲಿ ಕೆಲ್ಸ ಮಾಡಿದೀಯಾ ಅನ್ನೋ ಪ್ರಶ್ನೆ ಕೇಳುವ ಸಾಹಸ ಮಾಡಲಿಲ್ಲ.. ಈತ ನೆಲೆ ಯಾಕೆ ಕಂಡುಕೊಂಡಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. "ಅಣ್ಣಾ, ಒಂದು ಹೆಲ್ಪ್ ಮಾಡಣ್ಣ, ನಿಮ್ ಕಂಪ್ನೀಲೇ ಏನಾರೂ ಕೆಲ್ಸ -ಸೆಕ್ಯುರಿಟೀ ಗಾರ್ಡ್ ಆದ್ರೂ ಪರ್ವಾಗಿಲ್ಲ- ಇದ್ರೆ ಕೊಡ್ಸ್ ಬಿಡು. ದರ್ಶನ್ ಬಂದಾಗ ಒಂದ್ ಸಲ ತಬ್ಗೊಂಡು, ಶೇಕ್ ಹ್ಯಾಂಡ್ ಕೊಟ್ಟು ಕಣ್ ತುಂಬ ನೋಡ್ಕಂಬಿಡ್ತೀನಿ. ಪ್ಲೀಸ್" ನಮ್ಮಲ್ಲಿ ದರ್ಶನ್ ಫಿಲಂ ರಿಲೀಸ್ ಆಗಿದ್ ದಿನ ರಜೆ ಕೊಡ್ದಿದ್ರೆ? "ಹೇ, ಅದ್ ಹೆಂಗಾರಾ ಹೋಗದೇ" ಖಂಡಿತ ಕೆಲ್ಸ ಇದ್ರೆ ಕೊಡಸ್ತೀನಪಾ ಅಂತಂದು ಹೊರಡಿಸಿದೆ. ಹೊರಡೋ ಮುಂಚೆ, "ನೆಕ್ಸ್ಟ್ ಟೈಮ್ ದರ್ಶನ್ ಬರೋವಾಗ ಹೇಳು ಬಂದೋಗ್ತೀನಿ"ಅಂದ. ಆಯ್ತಪಾ ದೊರೇ ಅಂತಂದು ಕಳಿಸಿದೆ.
how to order a prednisone taper ಸುದ್ಧಿಯಲ್ಲಿ ಏಕಿದೆ? how to get gabapentin online ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿಯ ‘ಡಬಲ್ ಹಿಟ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ನೌಕೆ ಮತ್ತು ಯುದ್ಧ ವಿಮಾನದ ಮೂಲಕ ಒಂದೇ ಗುರಿ ಧ್ವಂಸ ಮಾಡುವ ಪರೀಕ್ಷೆ ಯಶಸ್ವಿಯಾಗಿದೆ. ಮುಖ್ಯಾಂಶಗಳು ಭಾರತೀಯ ವಾಯುಪಡೆ ಯುದ್ಧ ನೌಕೆ ಮತ್ತು ಯುದ್ಧ ವಿಮಾನ ಸುಖೋಯ್30 ಜೆಟ್ ನಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ್ದು, ಎರಡೂ ಪರೀಕ್ಷೆಯಲ್ಲಿ ಒಂದೇ ಗುರಿ ನಿಗದಿ ಪಡಿಸಲಾಗಿತ್ತು. ಎರಡೂ ಮಾರ್ಗದಲ್ಲಿ ಒಂದೇ ಗುರಿಯನ್ನು ಧ್ವಂಸ ಮಾಡುವಲ್ಲಿ ಕ್ಷಿಪಣಿ ಯಶಸ್ವಿಯಾಗಿದೆ ಮೊದಲು ನೌಕಾ ಮಾರ್ಗವಾಗಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. ಐಎನ್ಎಸ್ ಡೆಲ್ಲಿ ಯುದ್ಧನೌಕೆ ಮೂಲಕ ಕ್ಷಿಪಣಿ ಪ್ರಯೋಗ ಮಾಡಲಾಗಿದ್ದು, ಈ ವೇಳೆ ಕ್ಷಿಪಣಿಗೆ ಗುರಿಯಾಗಿ ಮತ್ತೊಂದು ನೌಕೆಯನ್ನು ನೀಡಲಾಗಿತ್ತು. ಮೊದಲ ಪರೀಕ್ಷೆಯಲ್ಲಿ ನೌಕೆಯನ್ನು ಹೊಡೆದುರುಳಿಸುವಲ್ಲಿ ಕ್ಷಿಪಣಿ ಯಶಸ್ವಿಯಾಗಿತ್ತು. ಬಳಿಕ ಭಾರತೀಯ ವಾಯುಪಡೆಯ Su-30MKI ಯುದ್ಧ ವಿಮಾನದ ಮೂಲಕ ವಾಯುನೆಲೆಯಿಂದ ಹೊರಟು ಅದೇ ಹಡಗಿನ ಮೇಲೆ ದಾಳಿ ಮಾಡಿತ್ತು. ಈ ವೇಳೆಯೂ ಬ್ರಹ್ಮೋಸ್ ಕ್ಷಿಪಣಿ ಹಡಗನ್ನು ಯಶಸ್ವಿಯಾಗಿ ಹೊಡೆದರುಳಿಸಿತ್ತು. ಕ್ಷಿಪಣಿಯ ಈ ವೇಗವು ಶತ್ರುರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಂಡು ಗುರಿಯನ್ನು ತಲುಪಲು ನೆರವಾಗುತ್ತದೆ. ಈ ವೇಗದಲ್ಲಿ ಕ್ಷಿಪಣಿಯನ್ನು ಗುರುತಿಸುವುದೂ ಕೂಡ ಕಷ್ಟಕರವಾಗುತ್ತದೆ
ಮಡಿಕೇರಿ: ಮುಂಗಾರು ಮಳೆಯಿಂದ ಆಗಿರುವ ಹಾನಿ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ತಂಡ ಕೊಡಗು(Kodagu) ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿದೆ. Advertisements ಮಡಿಕೇರಿ(Madikeri) ತಾಲೂಕಿನ ಸೀಮೆಹುಲ್ಲು ಕಜೆ ಬಳಿ ಉಂಟಾಗಿರುವ ಭೂಕುಸಿತ, ಕಾಫಿ ಬೆಳೆ ಹಾನಿ, ಮದೆನಾಡು ಬಳಿಯ ಕರ್ತೋಜಿ ಹೆದ್ದಾರಿ, ಕೊಯನಾಡು ಶಾಲೆ ಬಳಿ ಭೂಕುಸಿತ ಹಾಗೂ ಕಿಂಡಿ ಆಣೆಕಟ್ಟು ಪ್ರದೇಶವನ್ನು ಬುಧವಾರ ವೀಕ್ಷಿಸಿದ್ದಾರೆ. Advertisements ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆಶೀಸ್ ಕುಮಾರ್ ನೇತೃತ್ವದ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಉಪ ನಿರ್ದೇಶಕಾರಾದ ಮಹೇಶ್ ಕುಮಾರ್, ಕೇಂದ್ರ ಇಂಧನ ಸಚಿವಾಲಯದ ಸಹಾಯಕ ನಿರ್ದೇಶಕರಾದ ಭವ್ಯ ಪಾಂಡೆ ತಂಡವು ಜಿಲ್ಲೆಯ ಭೂಕೂಸಿತ, ಬೆಳೆ ಹಾನಿ ಹಾಗೂ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ಮಾಹಿತಿ ಪಡೆದರು. ಇದನ್ನೂ ಓದಿ: ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು ಡಾ.ಬಿ.ಸಿ.ಸತೀಶ್ ಅವರು ಸೀಮೆಹುಲ್ಲು ಕಜೆ ಬಳಿ ಬರೆ ಕುಸಿತ, ಕಾಫಿ ಬೆಳೆಹಾನಿ, ಕೊಯಿನಾಡು ಶಾಲೆ ಬಳಿಯ ಭೂಕೂಸಿತ, ಕಿಂಡಿ ಆಣೆಕಟ್ಟು ಪ್ರದೇಶದಲ್ಲಿ ಪ್ರವಾಹ ಮತ್ತಿತರ ಬಗ್ಗೆ ಅಧ್ಯಯನ ಕೇಂದ್ರ ತಂಡಕ್ಕೆ ಸವಿವರವಾಗಿ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ ರಾಜನ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಭೂಕುಸಿತ, ಬೆಳೆಹಾನಿ ಹಾಗೂ ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಮಳೆಹಾನಿ ಅಧ್ಯಯನ ಕೇಂದ್ರ ತಂಡವು ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ವಿಕ್ಷಣೆ ಕೈಗೊಂಡಿದೆ ಎಂದರು. Advertisements ಕೇಂದ್ರದಿಂದ 3 ತಂಡ ಆಗಮಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಅಧ್ಯಯನ ಕೇಂದ್ರ ತಂಡವು ಮಳೆ ಹಾನಿ ಸಂಬಂಧ ಚರ್ಚಿಸಿದ್ದಾರೆ ಎಂದು ಮನೋಜ್ ರಾಜನ್ ತಿಳಿಸಿದರು.
ಮಾಸ್ಕ್ ಧರಿಸಲು ಸರ್ಕಾರ ಆದೇಶ ಬೇಕಾಗಿಲ್ಲ. ನಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದ್ದರೆ ಮಾಸ್ಕ್ ಧರಿಸಿಯೇ ಧರಿಸುತ್ತೇವೆ. by Radhakrishna Anegundi June 12, 2022 in ಟಾಪ್ ನ್ಯೂಸ್ Share on FacebookShare on TwitterWhatsAppTelegram ನವದೆಹಲಿ : ದೇಶದಲ್ಲಿ ಇದೀಗ ಕೊರೋನಾ ಸೋಂಕಿನ ನಾಲ್ಕನೇ ಅಲೆಯ ಭೀತಿ ಶುರುವಾಗಿದ್ದು, ಪೂರಕ ಅನ್ನುವಂತೆ ಕಳೆದ ಕೆಲ ದಿನಗಳಿಂದ ಸೋಂಕಿನ ಪ್ರಮಾಣ ಕೂಡಾ ಏರಲಾರಂಭಿಸಿದೆ. ಶನಿವಾರ ದೇಶದಲ್ಲಿ 8329 ಬೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ. ಜೂನ್ 1 ರಂದು ದೇಶದಲ್ಲಿ 2745 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಇನ್ನು ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿಲ್ಲ. ಜೂನ್ 11 ರಂದು 562 ಪ್ರಕರಣ ದಾಖಲಾಗಿದೆ. ಜೂನ್ 1 ರಂದು ಈ ಸಂಖ್ಯೆ ಕೇವಲ 178 ಆಗಿತ್ತು. ಈ ಮೂಲಕ ಕಳೆದ 10 ದಿನಗಳಲ್ಲಿ ಶೇ 300ರಷ್ಟು ಸೋಂಕು ಏರಿದಂತಾಗಿದೆ. ಇನ್ನು ದೇಶದಲ್ಲಿ ಶನಿವಾರ 10 ಸೋಂಕಿತರು ಮೃತಪಟ್ಟಿದ್ದಾರೆ. ಕೇರಳ. ದೆಹಲಿ, ಗುಜರಾತ್, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಿಂದ ಸಾವಿನ ವರದಿಯಾಗಿದೆ. ಮಾತ್ರವಲ್ಲದೆ ಕೊರೋನಾ ಗೆಲ್ಲುವವರ ಸಂಖ್ಯೆಯೂ ಇದೀಗ ಇಳಿಮುಖವಾಗತೊಡಗಿದೆ. ಈ ಮೂಲಕ ಸಕ್ರಿಯ ಪ್ರಕರಣ ಸಂಖ್ಯೆ ಏರಲಾರಂಭಿಸಿದೆ.
ಶ್ರೀಮಂತ. ಭೂಮಯ. ಅಡಿಕೆ. ಕಹಿ ಸಿಹಿ. ನೀವು ಮೊದಲ ಸಿಪ್ ತೆಗೆದುಕೊಳ್ಳುವ ಮೊದಲು ಉತ್ತಮ ಕಪ್ ಕಾಫಿಯ ವಾಸನೆಯು ನಿಮ್ಮನ್ನು ಎಚ್ಚರಗೊಳಿಸಲು ಪ್ರಾರಂಭಿಸಬಹುದು – ಮತ್ತು ನೀವು ಮಾಡಿದಾಗ, ಅದು ಮ್ಯಾಜಿಕ್‌ನಂತೆ. ಆದರೆ ಉತ್ತಮ ಕಪ್ ಕಾಫಿಯನ್ನು ಯಾವುದು ವ್ಯಾಖ್ಯಾನಿಸುತ್ತದೆ? ನೀವು ಆಜೀವ ಕಾಫಿ ಕಾನಸರ್ ಆಗಿರಲಿ ಅಥವಾ ಸಂಸ್ಕರಿಸಿದ ಜಾವಾ ಅಂಗುಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸುತ್ತಿರಲಿ, ಅತ್ಯುತ್ತಮವಾದ ಬ್ರೂನ ಗುಣಗಳನ್ನು ಸಂಕುಚಿತಗೊಳಿಸುವುದು ಮುಖ್ಯವಾಗಿದೆ. ಕಾಫಿಯ ರುಚಿ-ಪರೀಕ್ಷೆಯನ್ನು ನೀವು ಕಲಿತ ನಂತರ, ನೀವು ಹೆಮ್ಮೆಯಿಂದ ಪ್ರಚಾರ ಮಾಡಬಹುದಾದ ಉತ್ಪನ್ನವನ್ನು ರಚಿಸುವ ಹಾದಿಯಲ್ಲಿರುತ್ತೀರಿ. ಇಲ್ಲಿ, ಕಾಫಿ ರುಚಿಯ ಬಗ್ಗೆ ಹೇಗೆ ಹೋಗಬೇಕು ಮತ್ತು ಯಾವ ನಿರ್ದಿಷ್ಟ ಗುಣಗಳನ್ನು ನೋಡಬೇಕು ಎಂಬುದರ ಕುರಿತು ನಾವು ಒಳನೋಟವನ್ನು ನೀಡುತ್ತೇವೆ. ಕಾಫಿ ಕಪ್ಪಿಂಗ್ ಎಂದರೇನು? ಕಾಫಿ ರುಚಿಯ ಈವೆಂಟ್‌ಗೆ ಕಾಫಿ ಕಪ್ಪಿಂಗ್ ಅಧಿಕೃತ ಪದವಾಗಿದೆ. ಕಾಫಿ ಉತ್ಪಾದಕರು ಮತ್ತು ಖರೀದಿದಾರರು ಗುಣಮಟ್ಟದ ನಿಯಂತ್ರಣಕ್ಕಾಗಿ ಬ್ಯಾಚ್ ಅನ್ನು ಪರೀಕ್ಷಿಸಲು ಕಾಫಿಯನ್ನು ಹೇಗೆ ರುಚಿ ನೋಡುತ್ತಾರೆ ಎಂಬುದನ್ನು ಕಪ್ಪಿಂಗ್ ಕಾಫಿ ಸೂಚಿಸುತ್ತದೆ. ಕಾಫಿ ಕಪ್ಪಿಂಗ್ ಸಮಯದಲ್ಲಿ, ರುಚಿಕಾರರು ವಿವಿಧ ಅಂಶಗಳ ಮೇಲೆ ಕಾಫಿಯನ್ನು ಸ್ಕೋರ್ ಮಾಡುತ್ತಾರೆ, ಉದಾಹರಣೆಗೆ ಸ್ವಚ್ಛತೆ, ಆಮ್ಲೀಯತೆ, ಮಾಧುರ್ಯ, ಬಾಯಿಯ ಅನುಭವ ಮತ್ತು ನಂತರದ ರುಚಿ. ಈ ಶ್ರೇಯಾಂಕಗಳ ಆಧಾರದ ಮೇಲೆ, ಕಾಫಿಯ ಬ್ಯಾಚ್ ಅವರ ಗುಣಮಟ್ಟಕ್ಕೆ ಅನುಗುಣವಾಗಿದೆಯೇ ಎಂದು ರುಚಿಕಾರರು ನಿರ್ಧರಿಸುತ್ತಾರೆ. ಕಾಫಿ ಕಪ್ಪಿಂಗ್ ಮಾಡುವುದು ಹೇಗೆ ಕಾಫಿ ರುಚಿಯ ಈವೆಂಟ್ ಮಾಡಲು ನೀವು ಆಸಕ್ತಿ ಹೊಂದಿದ್ದರೆ, ಕಾಫಿ ಕಪ್ಪಿಂಗ್‌ನ ಮೂಲ ರೂಪರೇಖೆಯನ್ನು ಅನುಸರಿಸಲು ನೀವು ಬಯಸುತ್ತೀರಿ: ಕುರುಡು ಸೆಟಪ್ ಅನ್ನು ಪೂರ್ಣಗೊಳಿಸಿ ಒಣ ಕಾಫಿಯ ಪರಿಮಳವನ್ನು ಅನುಭವಿಸಿ ಆರ್ದ್ರ ಕಾಫಿ ಪರಿಮಳವನ್ನು ಮೌಲ್ಯಮಾಪನ ಮಾಡಿ ಕಾಫಿ ರುಚಿಯನ್ನು ಸವಿಯಿರಿ ಕಾಫಿ ಸ್ಕೋರ್ ಮಾಡಿ ಕೆಳಗಿನ ವಿಭಾಗಗಳು ಈ ಪ್ರತಿಯೊಂದು ಹಂತಗಳನ್ನು ಹತ್ತಿರದಿಂದ ನೋಡುತ್ತವೆ. 1. ಬ್ಲೈಂಡ್ ಸೆಟಪ್ ನೀವು ಪ್ರತಿ ಕಾಫಿಗೆ ನ್ಯಾಯಯುತವಾದ, ಪಕ್ಷಪಾತವಿಲ್ಲದ ರುಚಿಯನ್ನು ನೀಡುತ್ತೀರಿ ಎಂದು ಖಚಿತಪಡಿಸಿಕೊಳ್ಳಲು, ನೀವು ಬ್ಲೈಂಡ್ ಕಾಫಿ ಕಪ್ಪಿಂಗ್ ಅನ್ನು ಹೊಂದಿಸಲು ಬಯಸುತ್ತೀರಿ. ಪ್ರತಿ ಕಾಫಿಗೆ ಸಂಖ್ಯೆಯನ್ನು ನಮೂದಿಸುವ ಮೂಲಕ ಪ್ರಾರಂಭಿಸಿ ಮತ್ತು ಕಾಫಿ ಮತ್ತು ಅದರ ಸಂಖ್ಯೆಯನ್ನು ಕಾಗದದ ಮೇಲೆ ಬರೆಯಿರಿ. ನಿಮ್ಮ ಬ್ರೂಯಿಂಗ್ ಹಡಗಿನ ಕೆಳಭಾಗದಲ್ಲಿ ಆಯಾ ಸಂಖ್ಯೆಗಳನ್ನು ಬರೆಯಿರಿ ಮತ್ತು ಪ್ರತಿ ಕಾಫಿಯನ್ನು ಸರಿಯಾದ ಸಂಖ್ಯೆಯ ಪಾತ್ರೆಯಲ್ಲಿ ಪುಡಿಮಾಡಲು ಮರೆಯದಿರಿ. ಯಾವುದು ಎಂದು ತಿಳಿಯದಂತೆ ನಿಮ್ಮನ್ನು ಉಳಿಸಿಕೊಳ್ಳಲು ಬ್ರೂಯಿಂಗ್ ನಂತರ ನೀವು ಅವರ ಆರ್ಡರ್ ಅನ್ನು ಬದಲಾಯಿಸಬಹುದು. ಒಮ್ಮೆ ನೀವು ಎಲ್ಲವನ್ನೂ ಸಂಖ್ಯೆ ಮಾಡಿದ ನಂತರ, ಸಂಖ್ಯೆಗಳನ್ನು ಇಣುಕಿ ನೋಡದಂತೆ ನಿಮ್ಮನ್ನು ತಡೆಯಲು ಕಾಗದದ ತುಂಡನ್ನು ನೋಟದಿಂದ ಮರೆಮಾಡಿ. ಕಪ್ಪಿಂಗ್ ಮುಗಿದ ನಂತರ, ನೀವು ಸ್ಕೋರ್ ಮಾಡಿದ ಪ್ರತಿ ಕಾಫಿಯ ಗುರುತನ್ನು ಲೆಕ್ಕಾಚಾರ ಮಾಡಲು ಬ್ರೂಯಿಂಗ್ ಪಾತ್ರೆಗಳಲ್ಲಿನ ಸಂಖ್ಯೆಗಳನ್ನು ನೀವು ನೋಡಬಹುದು. ಈ ಹಂತವು ಐಚ್ಛಿಕವಾಗಿದ್ದರೂ, ಕಪ್ಪಿಂಗ್ ಅನುಭವವನ್ನು ಪ್ರಾಮಾಣಿಕವಾಗಿ ಇರಿಸಿಕೊಳ್ಳಲು ಮತ್ತು ಮೂಲ, ರೋಸ್ಟರ್ ಅಥವಾ ನೀವು ಹೊಂದಿರುವ ಇತರ ಅಸ್ಥಿರಗಳ ವಿರುದ್ಧ ಯಾವುದೇ ಪಕ್ಷಪಾತವನ್ನು ತೆಗೆದುಹಾಕಲು ಇದು ಅತ್ಯುತ್ತಮ ವಿಧಾನವಾಗಿದೆ. 2. ಒಣ ಕಾಫಿ ಸುವಾಸನೆ ಒಮ್ಮೆ ನೀವು ನಿಮ್ಮ ಕುರುಡು ರುಚಿಯನ್ನು ಹೊಂದಿಸಿದ ನಂತರ, ನೀವು ಕಾಫಿ ಪರಿಮಳವನ್ನು ಮೌಲ್ಯಮಾಪನ ಮಾಡಲು ಸಿದ್ಧರಾಗಿರುತ್ತೀರಿ. ಸರಿಯಾದ ಕಾಫಿ ರುಚಿಯು ವಾಸನೆ ಮತ್ತು ರುಚಿ ಎರಡರ ಮಿಶ್ರಣವನ್ನು ಒಳಗೊಂಡಿರುತ್ತದೆ. ಎರಡರೊಂದಿಗೂ ನಿಮ್ಮ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಇಂದ್ರಿಯಗಳನ್ನು ಪ್ರತಿ ವಿವರವನ್ನು ನೆನೆಸಲು ಅನುಮತಿಸಿ. ನೀವು ವಿವಿಧ ಕಾಫಿಗಳನ್ನು ರುಚಿ-ಪರೀಕ್ಷೆ ಮಾಡುವಾಗ, ಸಿಪ್ ತೆಗೆದುಕೊಳ್ಳುವ ಮೊದಲು ವಾಸನೆಯನ್ನು ಗಮನಿಸಿ. ನಿಮ್ಮ ಮೂಗು ಸ್ಪಷ್ಟವಾಗಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಇತರ ಬಲವಾದ ಪರಿಮಳಗಳು ಅಥವಾ ಗೊಂದಲಗಳಿಂದ ತುಂಬಿರದ ಕೋಣೆಯಲ್ಲಿ ನಿಮ್ಮ ಪರೀಕ್ಷೆಯನ್ನು ಮಾಡಿ. ಒಣ ಕಾಫಿ ಸುವಾಸನೆಯು ಒರಟಾದ ನೆಲದ ಕಾಫಿಯಲ್ಲಿ ಉತ್ತಮವಾಗಿ ಗುರುತಿಸಲ್ಪಡುತ್ತದೆ. ನೀವು ಕುದಿಸುವ ಮೊದಲು ಮೈದಾನವನ್ನು ವಾಸನೆ ಮಾಡಬಹುದು ಅಥವಾ ಸುಮಾರು 10 ಗ್ರಾಂಗಳಷ್ಟು ಪ್ರತ್ಯೇಕ ಸಣ್ಣ ಬ್ಯಾಚ್ ಅನ್ನು ಪುಡಿಮಾಡಿ ಮತ್ತು ಪರಿಮಳವನ್ನು ಉಸಿರಾಡಬಹುದು. ಕಾಫಿಯ ವಾಸನೆಯನ್ನು ಮೂರು ಪ್ರಮುಖ ವರ್ಗಗಳಾಗಿ ವಿಂಗಡಿಸಬಹುದು: ಎಂಜೈಮ್ಯಾಟಿಕ್: ಹಣ್ಣಿನ ಬೀಜವಾಗಿ ಕಾಫಿ ಬೀಜದ ಮೂಲಕ್ಕೆ ಧನ್ಯವಾದಗಳು, ಅನೇಕ ಕಾಫಿಗಳು ಹೂವಿನ ಅಥವಾ ಹಣ್ಣಿನಂತಹ ಪರಿಮಳವನ್ನು ಹೊರಸೂಸುತ್ತವೆ. ಬೀನ್ಸ್ ಅನ್ನು ಎಲ್ಲಿ ಕೊಯ್ಲು ಮಾಡಲಾಗಿದೆ ಎಂಬುದರ ಮೂಲಕ ನಿರ್ಧರಿಸಲಾಗುತ್ತದೆ, ಈ ಪರಿಮಳವು ಸಿಹಿ ಬೆರ್ರಿ ಅಥವಾ ಕಹಿ ಸಿಟ್ರಸ್ ವಾಸನೆಯ ರೂಪವನ್ನು ತೆಗೆದುಕೊಳ್ಳಬಹುದು. ಸಕ್ಕರೆ: ಶಾಖಕ್ಕೆ ಒಡ್ಡಿಕೊಂಡಾಗ, ಅಮೈನೋ ಆಮ್ಲಗಳು ಮತ್ತು ಸಕ್ಕರೆಯು ಅಡಿಕೆ ಅಥವಾ ಚಾಕೊಲೇಟ್ ಪರಿಮಳವನ್ನು ತೆಗೆದುಕೊಳ್ಳಬಹುದು. ನಿಮ್ಮ ಕಾಫಿ ರೋಸ್ಟ್ ಅನ್ನು ಅವಲಂಬಿಸಿ, ನೀವು ಬಲವಾದ ಕಂದು ಸಕ್ಕರೆಯ ವಾಸನೆಯನ್ನು ಗಮನಿಸಬಹುದು. ಒಣ ಬಟ್ಟಿ ಇಳಿಸುವಿಕೆ: ಹುರುಳಿಯಲ್ಲಿ ಹುರುಳಿ ಬೇಯಿಸಿದಂತೆ, ಅವರು ಮರ, ತಂಬಾಕು ಅಥವಾ ಚರ್ಮದಂತಹ ಪರಿಮಳವನ್ನು ತೆಗೆದುಕೊಳ್ಳಬಹುದು. ಗಾಢವಾದ ರೋಸ್ಟ್‌ಗಳು ಬಲವಾದ ಒಣ ಬಟ್ಟಿ ಇಳಿಸುವಿಕೆಯ ಪರಿಮಳವನ್ನು ಹೊಂದಿರುತ್ತದೆ. ಇದು ಸುಟ್ಟ ವಾಸನೆಯನ್ನು ನಿಮಗೆ ನೆನಪಿಸಬಹುದಾದರೂ, ಡಾರ್ಕ್ ರೋಸ್ಟ್‌ಗಳಲ್ಲಿ ಏನಾದರೂ ತಪ್ಪಾಗಿದೆ ಎಂದು ಇದರ ಅರ್ಥವಲ್ಲ – ಇದು ಕೇವಲ ಬಲವಾದ ಪರಿಮಳವನ್ನು ಅರ್ಥೈಸುತ್ತದೆ. ಈ ಅಂಶಗಳ ಟಿಪ್ಪಣಿ ಮಾಡಲು ನಿಮ್ಮ ಸಮಯವನ್ನು ತೆಗೆದುಕೊಳ್ಳಿ. ಪರಿಮಳದಿಂದ ಮಾತ್ರ ನೀವು ಯಾವ ರೀತಿಯ ಸಕ್ಕರೆ, ಕಿಣ್ವಗಳು ಮತ್ತು ಬಟ್ಟಿ ಇಳಿಸುವಿಕೆಯ ವಿವರಗಳನ್ನು ಗಮನಿಸಬಹುದು ಎಂಬುದನ್ನು ವಿಶ್ಲೇಷಿಸಿ. ಈಗ, ನಿಜವಾದ ವಿನೋದವು ಪ್ರಾರಂಭವಾಗುವ ಸಮಯ – ನಾವು ರುಚಿಯನ್ನು ಪ್ರಾರಂಭಿಸೋಣ. 3. ವೆಟ್ ಕಾಫಿ ಪರಿಮಳಗಳು ಕಾಫಿಯ ರುಚಿಯು ಅದನ್ನು ಕುದಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಪ್ರತಿ ಕಾಫಿಗೆ ಅಡಚಣೆಯಿಲ್ಲದೆ ಕುದಿಸಲು ನೀವು ಸಾಕಷ್ಟು ಸಮಯವನ್ನು ನೀಡುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಆದ್ದರಿಂದ ಕಾಫಿ ಮೈದಾನವು ಕಾಫಿಯ ಮೇಲ್ಮೈಯಲ್ಲಿ ಕ್ರಸ್ಟ್ ಅನ್ನು ರಚಿಸಬಹುದು. ಈ ಕ್ರಸ್ಟ್ ಕಾಫಿಯ ಸುವಾಸನೆಯಲ್ಲಿ ಲಾಕ್ ಮಾಡಲು ಸಹಾಯ ಮಾಡುತ್ತದೆ, ಇದು ಆರ್ದ್ರ ಕಾಫಿ ಪರಿಮಳವನ್ನು ಮೌಲ್ಯಮಾಪನ ಮಾಡಲು ಸಮಯ ಬಂದಾಗ ನಿಮಗೆ ಉತ್ತಮವಾದ ಬೀಸನ್ನು ನೀಡುತ್ತದೆ. ಬ್ರೂಯಿಂಗ್ ಸಮಯ ಕಳೆದ ನಂತರ, ಹೊಸದಾಗಿ ತಯಾರಿಸಿದ ಕಾಫಿ ಮೈದಾನದ ಒಂದು ಚಮಚವನ್ನು ತೆಗೆದುಕೊಂಡು ಆಳವಾಗಿ ಉಸಿರಾಡಿ, ಸುವಾಸನೆಯು ನಿಮ್ಮ ಇಂದ್ರಿಯಗಳನ್ನು ತುಂಬಲು ಅನುವು ಮಾಡಿಕೊಡುತ್ತದೆ. ಸುಗಂಧವನ್ನು ಮತ್ತೆ ಅಡ್ಡಿಪಡಿಸಲು ಕಾಫಿ ಮೈದಾನವನ್ನು ನಿಧಾನವಾಗಿ ಬೆರೆಸಿ, ನಂತರ ಪರಿಮಳದ ಮತ್ತೊಂದು ಕೇಂದ್ರೀಕೃತ ವಾಸನೆಯನ್ನು ಅನುಭವಿಸಲು ಉಸಿರಾಡಿ. ಆರ್ದ್ರ ಪರಿಮಳವು ಒಣ ಪರಿಮಳಕ್ಕಿಂತ ಭಿನ್ನವಾಗಿದೆಯೇ ಎಂಬುದನ್ನು ಗಮನಿಸಿ. 4. ರುಚಿ ಪರೀಕ್ಷೆ ನಿಮ್ಮ ಘ್ರಾಣೇಂದ್ರಿಯಗಳು ಸಕ್ರಿಯಗೊಂಡಾಗ, ನಿಮ್ಮ ಕಾಫಿಯನ್ನು ನಿಧಾನವಾಗಿ ಹೀರುವ ಸಮಯ. ನಿಮ್ಮ ನಾಲಿಗೆಯ ಸುತ್ತಲೂ ದ್ರವವನ್ನು ಸರಿಸಲು ಮರೆಯದಿರಿ ಇದರಿಂದ ಪ್ರತಿ ರುಚಿ ಮೊಗ್ಗು – ಸಿಹಿಯಿಂದ ಕಹಿಯವರೆಗೆ – ಪರಿಮಳವನ್ನು ಆಸ್ವಾದಿಸಲು ಅವಕಾಶವಿದೆ. ಸ್ಲರ್ಪಿಂಗ್ ಕ್ರಿಯೆಯ ಮೂಲಕ ಇದನ್ನು ಉತ್ತಮವಾಗಿ ಸಾಧಿಸಲಾಗುತ್ತದೆ. ಟಿಪ್ಪಣಿಗಳನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ನೀವು ಮಾದರಿ ಮಾಡುತ್ತಿರುವ ಪ್ರತಿಯೊಂದು ರೀತಿಯ ಕಾಫಿಯೊಂದಿಗೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ನೀವು ಸವಿಯಬಹುದಾದ ರೀತಿಯ ಸುವಾಸನೆಗಳಿಗೆ ಯಾವುದೇ ಮಿತಿಯಿಲ್ಲ. ನೀವು ಕುಡಿಯುತ್ತಿರುವುದನ್ನು ವಿವರಿಸಲು ನಿರ್ದಿಷ್ಟ ವಿಶೇಷಣಗಳನ್ನು ನಿಜವಾಗಿಯೂ ಹೊಡೆಯಲು ಪ್ರಯತ್ನಿಸಿ – ಇದು ನಿಮ್ಮ ಬ್ರೂಗಳನ್ನು ಹೋಲಿಸಲು ಮತ್ತು ಅಂತಿಮವಾಗಿ ನಿಮ್ಮ ಉತ್ಪನ್ನವಾಗಿ ಯಾವುದನ್ನು ಆರಿಸಬೇಕೆಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಕಾಫಿ ರುಚಿಯನ್ನು ಟಿಪ್ಪಣಿಗಳಿಂದ ವ್ಯಾಖ್ಯಾನಿಸಬಹುದು: ಬ್ರೈಟ್ ಕ್ಯಾರಮೆಲ್ಲಿ ಭೂಮಯ ಗಿಡಮೂಲಿಕೆ ಅಡಿಕೆ ಮಸಾಲೆಯುಕ್ತ ವುಡಿ ಕ್ರೂರ ಇದು ಸಮಗ್ರ ಪಟ್ಟಿ ಅಲ್ಲ – ನೀವು ಗುರುತಿಸಲು ಸಾಧ್ಯವಾಗಬಹುದಾದ ಲೆಕ್ಕವಿಲ್ಲದಷ್ಟು ಕಾಫಿ ರುಚಿಯ ಟಿಪ್ಪಣಿಗಳಿವೆ. ಸೃಜನಶೀಲರಾಗಿರಿ! 5. ಸ್ಕೋರಿಂಗ್ ನಿಮ್ಮ ಖಾಸಗಿ ಕಾಫಿ ಲೇಬಲ್‌ಗಾಗಿ ಸರಿಯಾದ ಉತ್ಪನ್ನವನ್ನು ಆಯ್ಕೆಮಾಡುವಾಗ, ಪರಿಗಣಿಸಲು ಐದು ಪ್ರಮುಖ ಅಂಶಗಳಿವೆ. ಪ್ರತಿ ರೋಸ್ಟ್‌ನ ವಿಶಿಷ್ಟ ಟಿಪ್ಪಣಿಗಳು ಕಾಫಿ ಪ್ರಕಾರ, ಅದರ ಕೊಯ್ಲು ಸ್ಥಳ ಮತ್ತು ಅದನ್ನು ಹೇಗೆ ಸಂಸ್ಕರಿಸಲಾಗುತ್ತದೆ ಎಂಬುದರ ಮೇಲೆ ಪ್ರಭಾವಿತವಾಗಿರುತ್ತದೆ. ನಿಮ್ಮ ಕಾಫಿಗೆ ನೀವು ವಿಶೇಷ ಗಮನ ಹರಿಸಲು ಬಯಸುತ್ತೀರಿ: ಮಾಧುರ್ಯ: ಕಾಫಿ ಸ್ವಾಭಾವಿಕವಾಗಿ ಎಷ್ಟು ಸಿಹಿಯಾಗಿರುತ್ತದೆ ಎಂದು ಯೋಚಿಸಿ – ಕೆಲವು ಇತರರಿಗಿಂತ ಹೆಚ್ಚು ಕಹಿಯಾಗಿರುತ್ತದೆ. ಇದು ಯಾವ ರೀತಿಯ ಮಾಧುರ್ಯ ಎಂದು ಕಿರಿದುಗೊಳಿಸಿ. ಉದಾಹರಣೆಗೆ, ಸುವಾಸನೆಯು ನಿಮಗೆ ಜೇನುತುಪ್ಪ, ಬಿಳಿ ಸಕ್ಕರೆ ಅಥವಾ ಕ್ಯಾರಮೆಲೈಸ್ಡ್ ಕಂದು ಸಕ್ಕರೆಯನ್ನು ನೆನಪಿಸುತ್ತದೆ. ದೇಹ: ಕೆಲವು ಕಾಫಿಗಳು ನಿಮ್ಮ ನಾಲಿಗೆಯ ಮೇಲೆ ಹಗುರವಾಗಿರುತ್ತವೆ, ಆದರೆ ಇತರವುಗಳು ಭಾರವಾದ ದೇಹವನ್ನು ನೀಡುತ್ತವೆ. ನಿಮ್ಮ ಕಾಫಿಯ ದೇಹವನ್ನು ಹಾಲಿಗೆ ಹೋಲಿಸಿ, ಉದಾಹರಣೆಗೆ. ಸಂಪೂರ್ಣ ಹಾಲು ಮತ್ತು ನಾನ್‌ಫ್ಯಾಟ್ ಹಾಲು ನಿಮ್ಮ ಬಾಯಿಯಲ್ಲಿ ದಪ್ಪವಾಗಿರುತ್ತದೆ ಅಥವಾ ತೆಳ್ಳಗಿರುತ್ತದೆ. ಕಾಫಿ ರೋಸ್ಟ್‌ಗೆ ಇದು ನಿಜ. ಆಮ್ಲೀಯತೆ: ದ್ರಾಕ್ಷಿಹಣ್ಣು ಅಥವಾ ನಿಂಬೆಯಂತಹ ಸೂಕ್ಷ್ಮ ಆಮ್ಲೀಯ ಸುಳಿವುಗಳು ನಿಮ್ಮ ಬ್ರೂಗೆ ಕಟುವಾದ ಸಂವೇದನೆ ಮತ್ತು ಶಕ್ತಿಯನ್ನು ನೀಡಬಹುದು. ನಿಮ್ಮ ಕಾಫಿಯನ್ನು ಸಿಟ್ರಸ್ ಹಣ್ಣುಗಳಿಗೆ ಹೋಲಿಸುವ ಮೂಲಕ ಅದರ ಆಮ್ಲೀಯತೆಯನ್ನು ನಿರ್ಣಯಿಸಿ. ಸುವಾಸನೆ: ಪ್ರತಿ ಕಾಫಿಯ ಸುವಾಸನೆಯು ನಿಮಗೆ ಏನನ್ನು ನೆನಪಿಸುತ್ತದೆ ಎಂಬುದರ ಕುರಿತು ಯೋಚಿಸಿ. ಇದು ಚರ್ಮದ ಜಾಕೆಟ್ ಆಗಿರಲಿ ಅಥವಾ ಚಾಕೊಲೇಟ್ ಕೇಕ್ ಆಗಿರಲಿ, ಅದರ ಒಟ್ಟಾರೆ ಪರಿಮಳವನ್ನು ಗುರುತಿಸಲು ಕಾಫಿ ಮತ್ತು ಇತರ ಅಭಿರುಚಿಗಳ ನಡುವೆ ಸಂಪರ್ಕವನ್ನು ಸೆಳೆಯಿರಿ. ಮುಕ್ತಾಯ: ನೀವು ಅಂತಿಮ ಸಿಪ್ ಅನ್ನು ತೆಗೆದುಕೊಂಡ ನಂತರ, ನಿಮ್ಮ ಬಾಯಿಯಲ್ಲಿ ಯಾವ ಸಂವೇದನೆ ಇರುತ್ತದೆ? ಇದು ಸಿಹಿಯಾಗಿರಬಹುದು, ದಪ್ಪವಾಗಿರಬಹುದು, ಶುಷ್ಕವಾಗಿರಬಹುದು ಅಥವಾ ದೀರ್ಘಕಾಲ ಉಳಿಯಬಹುದು. ನಿಮ್ಮ ಕಾಫಿಯ ಮುಕ್ತಾಯವು ಮುಖ್ಯವಾಗಿದೆ, ಏಕೆಂದರೆ ಇದು ನಿಮ್ಮ ಗ್ರಾಹಕರಿಗೆ ಶಾಶ್ವತವಾದ ಪ್ರಭಾವವನ್ನು ನೀಡುತ್ತದೆ. ಕಾಫಿಗಳ ಸುವಾಸನೆಯ ಕುರಿತು ನಿಮ್ಮ ಟಿಪ್ಪಣಿಗಳ ವಿರುದ್ಧ ಈ ಪ್ರಮುಖ ಗುಣಲಕ್ಷಣಗಳನ್ನು ತೂಗುವುದು ಒಟ್ಟಾರೆಯಾಗಿ ಯಾವ ಕಾಫಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ. ಒಮ್ಮೆ ನೀವು ಪ್ರತಿ ಕಾಫಿಗೆ ಅಂತಿಮ ಸ್ಕೋರ್ ಅನ್ನು ನಿರ್ಧರಿಸಿದ ನಂತರ, ನೀವು ಹಿಂತಿರುಗಿ ಮತ್ತು ನಿಮ್ಮ ಬ್ರ್ಯಾಂಡ್‌ಗೆ ಯಾವ ಕಾಫಿ ಉತ್ತಮವಾಗಿದೆ ಎಂಬುದನ್ನು ಕಂಡುಹಿಡಿಯಲು ಮೂಲ ಕಾಗದದ ಮೇಲೆ ಅವರ ಗುರುತನ್ನು ಪರಿಶೀಲಿಸಬಹುದು. ಜೋಸ್ ಗ್ಯಾರೇಜ್ ಕಾಫಿ ಜೊತೆ ಪಾಲುದಾರ ನಿಮ್ಮ ಖಾಸಗಿ ಕಾಫಿ ಲೇಬಲ್ ಅನ್ನು ಪ್ರಾರಂಭಿಸಲು ಪರಿಣಿತ ಪಾಲುದಾರರನ್ನು ಹುಡುಕುತ್ತಿರುವಿರಾ? ಜೋಸ್ ಗ್ಯಾರೇಜ್ ಕಾಫಿ ನಿಮ್ಮನ್ನು ಆವರಿಸಿದೆ. ಕಾಫಿ ಪ್ರಿಯರು ಮತ್ತು ಜನರನ್ನು ಪ್ರೀತಿಸುವ ಜನರಂತೆ, ನಾವು 20 ವರ್ಷಗಳಿಗೂ ಹೆಚ್ಚು ಕಾಲ ಹೊಂದಿಕೊಳ್ಳುವ ಕಾಫಿ ರೋಸ್ಟಿಂಗ್ ಮತ್ತು ಪ್ಯಾಕೇಜಿಂಗ್ ಸೇವೆಗಳನ್ನು ಒದಗಿಸಿದ್ದೇವೆ. ಕಸ್ಟಮ್ ಮಿಶ್ರಣಗಳನ್ನು ರಚಿಸಲು, ನಿಮ್ಮ ವಿಶೇಷವಾದ ಹುರಿದ ಕಾಫಿಯನ್ನು ಪ್ಯಾಕೇಜ್ ಮಾಡಲು ಮತ್ತು ನಿಮ್ಮ ಖಾಸಗಿ ಲೇಬಲ್ ಕಾಫಿ ಬ್ರ್ಯಾಂಡ್ ಅನ್ನು ಹೆಚ್ಚಿಸಲು ಮತ್ತು ಚಾಲನೆಯಲ್ಲಿರಲು ಸಹಾಯ ಮಾಡಲು ನಾವು ಎಲ್ಲಾ ರೀತಿಯ ಕಂಪನಿಗಳೊಂದಿಗೆ ಕೆಲಸ ಮಾಡುತ್ತೇವೆ. ಇನ್ನಷ್ಟು ತಿಳಿಯಲು, ಇಂದೇ ನಮ್ಮ ತಂಡವನ್ನು ಸಂಪರ್ಕಿಸಿ.
ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9663542672 call/ whatsapp/ mail sudharshanacharya72@gmail.comಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ.9663542672 ಮೇಷ :ಯಾರಾದರೂ ನಿಮಗೆ ಅಸಮಾಧಾನವುಂಟು ಮಾಡಬಹುದಾದರೂ ಈ ಕಿರಿಕಿರಿಗಳು ನಿಮ್ಮನ್ನು ಆವರಿಸಲು ಬಿಡಬೇಡಿ. ಈ ಅನಾವಶ್ಯಕವಾದ ಚಿಂತೆಗಳು ಮತ್ತು ಉದ್ವೇಗಗಳು ದೇಹದ ಮೇಲೆ ಖಿನ್ನತೆಯ ಪರಿಣಾಮ ಬೀರಬಹುದು ಮತ್ತು ಚರ್ಮದ ಸಮಸ್ಯೆ ಉಂಟುಮಾಡಬಹುದು. ನಿಮ್ಮ ತಾಯಿಯ ಬದಿಯಿಂದ ಇಂದು ಹಣಕಾಸಿನ ಲಾಭವನ್ನು ಪಡೆಯುವ ಪೂರ್ಣ ಸಾಧ್ಯತೆ ಇದೆನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ವೃಷಭ : ನೀವು ಶಾಂತಿಯನ್ನು ಪಡೆಯುವ ಸ್ಥಳದಲ್ಲಿ ಕಳೆಯಲು ಇಷ್ಟಪಡುತ್ತೀರಿ. ನಿಮ್ಮ ಸಂಗಾತಿ ಇಂದು ನಿಮ್ಮ ದೈನಂದಿನ ಅಗತ್ಯಗಳನ್ನು ಈಡೇರಿಸುವುದನ್ನು ನಿಲ್ಲಿಸಬಹುದು ಹಾಗೂ ಅಂತಿಮವಾಗಿ ಇದು ನಿಮ್ಮ ಮನಸ್ಥಿತಿಯನ್ನು ಹಾಳುಗೆಡವಬಹುದು. ನಿಮ್ಮ ರಚನಾತ್ಮಕತೆಗೆ ಹೊಸ ಆಯಾಮವನ್ನು ನೀಡಲು ಒಳ್ಳೆಯ ದಿನ. ನಿಜವಾಗಿಯೂ ಅದ್ಭುತ ಮತ್ತು ಸೃಜನಶೀಲವಾಗಿರುವಂತಹ ಆಲೋಚನೆಗಳು ಬರಬಹುದು. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ಮಿಥುನ : ಇಂದಿನ ಮನರಂಜನೆ ಕ್ರೀಡಾ ಚಟುವಟಿಕೆಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳನ್ನು ಒಳಗೊಂಡಿರಬೇಕು. ನಿಮ್ಮ ತಾಯಿಯ ಬದಿಯಿಂದ ಇಂದು ಹಣಕಾಸಿನಲಾಭವನ್ನು ಪಡೆಯುವ ಪೂರ್ಣ ಸಾಧ್ಯತೆ ಇದೆ.ನಿಮ್ಮ ಮಾಮ ಅಥವಾ ತಾತ ನಿಮಗೆ ಆರ್ಥಿಕ ಬೆಂಬಲ ಮಾಡಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ನೀವು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳಬಹುದು.ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ಕಟಕ : ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ – ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ನಿಮಗನಿಸಬಹುದು, ಆದರೆ ಕೊನೆಯಲ್ಲಿ ಅವರುನಿಮಗಾಗಿಯೇ ವ್ಯವಸ್ಥೆಗಳನ್ನು ಮಾಡುತ್ತಿದ್ದರೆಂದು ನಿಮಗೆ ಅರಿವಾಗುತ್ತದೆ. ಪ್ರವಾಸದಲ್ಲಿ ಸುಂದರವಾದ ಅಪರಿಚಿತರನ್ನು ಭೇಟಿಯಾಗುವುದು ನಿಮಗೆ ಉತ್ತಮವಾಗಿ ಅನುಭವಿಸಬಹುದು. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ಸಿಂಹಮುಖಿ : ಚಾಲನೆ ಮಾಡುವಾಗ ಎಚ್ಚರ ವಹಿಸಿ. ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ. ಒಬ್ಬ ದೂರದ ಸಂಬಂಧಿಯಿಂದ ಅನಿರೀಕ್ಷಿತ ಸುದ್ದಿ ನಿಮ್ಮ ಇಡೀ ದಿನವನ್ನು ಉಜ್ವಲಗೊಳಿಸುತ್ತದೆ. ನೀವುಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕೋಲೇಟ್ ಅನ್ನು ಆಘ್ರಾಣಿಸಿದ್ದೀರೇ? ನಿಮ್ಮ ಪ್ರೇಮ ಜೀವನ ಇಂದು ಈ ರೀತಿಯಾಗಿರುತ್ತದೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ಕನ್ಯಾ : ನಿಮ್ಮಿ ಪ್ರೇಮಿ ನಿಮಗೆ ಸಾಕಷ್ಟು ಸಮಯ ನೀಡುತ್ತಿಲ್ಲ, ಈ ದೂರು ಇಂದು ನೀವು ಸ್ಪಷ್ಟವಾಗಿ ಅವರ ಮುಂದೆ ಮಾಡಬಹುದು. ನೀವು ನಿಮ್ಮ ಸಂಗಾತಿಯ ಜೊತೆಗಿನ ಕಳೆದ ಸುಂದರ ಪ್ರಣಯದ ದಿನಗಳನ್ನು ಇಂದು ನೆನೆಸುತ್ತೀರಿ. ನೀವು ನಿಮ್ಮ ಕುಟುಂಬದೊಂದಿಗೆ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿ ಸಮಯವನ್ನು ಕಳೆದಾಗ, ಸ್ವಲ್ಪ ಗೊಂದಲಗಳು ಉಂಟಾಗಬಹುದು. ಆದರೆ ಇಂದು ಇದರಿಂದ ತಪ್ಪಿಸಲು ಪ್ರಯತ್ನಿಸಿ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ತುಲಾ : ಅನಾವಶ್ಯಕವಾಗಿ ವಾದ ಮಾಡಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನೀವು ಒಂದು ವಾದದಿಂದ ಏನನ್ನೂ ಪಡೆಯದಿದ್ದರೂ ಏನಾದರೂ ಕಳೆದುಕೊಳ್ಳುತ್ತೀರೆಂದು ನೆನಪಿಟ್ಟುಕೊಳ್ಳಿ. ಸಂಬಂಧಿಕರಿಂದಹಣದ ಸಾಲವನ್ನು ತೆಗೆದುಕೊಂಡಿರುವ ಜನರು, ಯಾವುದೇ ಪರಿಸ್ಥಿತಿಯಲ್ಲಿಯೂ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ . ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ವೃಶ್ಚಿಕ : ಇಂದು ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಆಗಾಗ್ಗೆ ಯೋಚಿಸುವ ಕೆಲಸಗಳನ್ನು ಮಾಡುತ್ತೀರಿ. ಆದರೆ ಆ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂಗಾತಿಯ ನಿಜವಾಗಿಯೂ ನಿಮ್ಮ ದೇವತೆಯಾಗಿದ್ದಾಳೆ, ಮತ್ತು ನೀವು ಇಂದು ಇದನ್ನು ತಿಳಿಯುತ್ತೀರಿ. ನಕ್ಷತ್ರಗಳ ಪ್ರಕಾರ, ಇಂದು ನೀವು ನಿಮ್ಮ ಸ್ನೇಹಿತರೊಂದಿಗೆಅದ್ಭುತ ಸಂಜೆಯನ್ನು ನಡೆಸಲಿದ್ದೀರಿ. ಏನಾದರೂ ವಿಪರೀತವಾಗಿದ್ದರೆ ಅದು ಒಳ್ಳೆಯದಲ್ಲ ಎಂದು ನೆನಪಿಡಿ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ಧನಸ್ಸು : ಉತ್ತಮ ಆರೋಗ್ಯ ಏನಾದರೂ ಅಸಾಮಾನ್ಯವಾಗಿದ್ದನ್ನು ಸಾಧಿಸಲು ಸಾಧ್ಯವಾಗಿಸುವ ಒಂದು ವಿಶೇಷ ದಿನ. ವ್ಯಾಪರದಲ್ಲಿ ಪ್ರಯೋಜನ ಇಂದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು. ಗೃಹ ಜೀವನ ಶಾಂತಿಯುತ ಮತ್ತು ಉತ್ತಮವಾಗಿರುತ್ತದೆ ನಿಮ್ಮ ಪ್ರೇಮ ಜೀವನ ಇಂದು ಒಂದು ಸುಂದರ ತಿರುವನ್ನು ತೆಗೆದುಕೊಳ್ಳುತ್ತದೆ. ನೀವು ಪ್ರೀತಿಯಲ್ಲಿರುವ ಅದ್ಭುತ ಭಾವನೆ ಹೊಂದುತ್ತೀರಿ.ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ಮಕರ : ಇಂದು, ನೀವು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತೀರಿ. ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ದುರ್ಬಲವಾಗಿದ್ದಾರೋ, ಆ ವಿಷಯದ ಬಗ್ಗೆ ಇಂದು ತಮ್ಮ ಗುರುಗಳೊಂದಿಗೆ ಮಾತನಾಡಬಹುದು. ಗುರುವಿನ ಸಲಹೆಯು ಆ ವಿಷಯದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ಕುಂಭ : ಹೆದರಿಕೆ ನಿಮ್ಮ ಸಂತೋಷವನ್ನು ಹಾಳುಗೆಡವಬಹುದು. ನೀವು ಇದು ನಮ್ಮ ಆಲೋಚನೆಗಳು ಮತ್ತು ಕಲ್ಪನೆಯ ಪ್ರಭಾವವೆಂದು ಅರ್ಥಮಾಡಿಕೊಳ್ಳಬೇಕು. ಇದು ಸ್ವಾಭಾವಿಕತೆಯನ್ನು ಕೊಲ್ಲುತ್ತದೆ-ಜೀವನದ ಆನಂದವನ್ನು ಹೀರಿಕೊಳ್ಳುತ್ತದೆ ಹಾಗೂ ನಮ್ಮ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ- ಆದ್ದರಿಂದ ಇದು ನಿಮ್ಮನ್ನು ಹೇಡಿಯಾಗಿಸುವ ಮೊದಲು ಅದನ್ನು ಮೊಗ್ಗಿನಲ್ಲೇ ಚಿವುಟಿಹಾಕುವುದು ಒಳ್ಳೆಯದು. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672) ಮೀನ : ಅನಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ಈ ದಿನ ನಿಮ್ಮ ಜೀವನ ಸಂಗಾತಿಗೆ ಸಾಮಾನ್ಯ ದಿನಗಳಿಗಿಂತ ಉತ್ತಮವಾಗಿರುವಂತೆ ತೋರುತ್ತದೆ. ರಜಾದಿನವುವ್ಯರ್ಥವಾಯಿತು – ಅದರ ಬಗ್ಗೆ ಯೋಚಿಸುವ ಬದಲು, ಉಳಿದ ದಿನವನ್ನು ನೀವು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಪರಿಗಣಿಸಿ.ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಒಂದೇ ಕರೆಯಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ 9663542672)
ಐಸ್‌ಕ್ರೀಂ ಮಾರಾಟಗಾರನ ಕಿತಾಪತಿಗೆ ರೊಚ್ಚಿಗೆದ್ದ ಬಾಲಕಿ ತನ್ನ ಆಕ್ರೋಶವನ್ನೆಲ್ಲಾ ಆತನ ಮುಂದೆ ಹೊರ ಹಾಕಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Anusha Kb First Published Nov 23, 2022, 2:53 PM IST ಟರ್ಕಿಶ್ ಐಸ್‌ಕ್ರೀಂ ಮಾರಾಟಗಾರರು, ಐಸ್‌ಕ್ರೀಂ ನೀಡುವ ಮುಂಚೆ ಗ್ರಾಹಕರನ್ನು ಕಾಡಿಸುವ ಸಾಕಷ್ಟು ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಐಸ್‌ಕ್ರೀಂ ಮಾರಾಟಗಾರ ಹಲವು ನಿಮಿಷಗಳ ಕಾಲ ಐಸ್‌ಕ್ರೀಂ ನೀಡಿದಂತೆ ಮಾಡಿ ಗ್ರಾಹಕರನ್ನು ಮೇಲೆ ಕೆಳಗೆ ಮಾಡುತ್ತಾನೆ. ಐಸ್‌ಕ್ರೀಂಗಾಗಿ ಕಾದು ಕಾದು ಕೈ ನೀಡಿ ನೀಡಿ ಸುಸ್ತಾಗುವಂತೆ ಮಾಡುವ ಐಸ್‌ಕ್ರೀಂ ಮಾರಾಟಗಾರನ ಟ್ರಿಕ್ಸ್‌ಗೆ ಅನೇಕರು ಈ ಹಿಂದೆಯೂ ಬೆರಗಾಗಿದ್ದಾರೆ. ಆದರೆ ಪುಟ್ಟ ಬಾಲಕಿಗೆ ಮಾತ್ರ ಈತನ ಟ್ರಿಕ್ಸ್ ಇಷ್ಟವಾಗಿಲ್ಲ. ಐಸ್‌ಕ್ರೀಂ ಮಾರಾಟಗಾರನ ಕಿತಾಪತಿಗೆ ರೊಚ್ಚಿಗೆದ್ದ ಬಾಲಕಿ ತನ್ನ ಆಕ್ರೋಶವನ್ನೆಲ್ಲಾ ಆತನ ಮುಂದೆ ಹೊರ ಹಾಕಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ತನ್ನ ಎಲ್ಲಾ ಗ್ರಾಹಕರಿಗೂ (customers) ಮಾಡುವಂತೆ ಈ ಬಾಲಕಿಗೂ ಐಸ್‌ಕ್ರೀಂ ಮಾರಾಟಗಾರ ಸಾಕಷ್ಟು ಕಾಡಿಸಿದ್ದಾನೆ. ಮೊದಲಿಗೆ ಬಾಲಕಿಗೆ ಐಸ್‌ಕ್ರೀಂನ ಖಾಲಿ ಕೋನ್ (ice cream cone) ನೀಡಿದ್ದು, ಇದರಿಂದ ಸಿಟ್ಟಿಗೆದ್ದ ಬಾಲಕಿ ಅದನ್ನು ತೆಗೆದು ಆತನ ಮುಖಕ್ಕೆ ಬಿಸಾಕಿದ್ದಾಳೆ. ಆದರೂ ಐಸ್‌ಕ್ರೀಂ ನೀಡುವವ ಮಾತ್ರ ಬಾಲಕಿಯ ಸಿಟ್ಟಿಗೆ ಕರಗಿಲ್ಲ. ಮತ್ತಷ್ಟು ಕಾಡಿಸುತ್ತಲೇ ಆಕೆಗೆ ಹಲವು ಬಾರಿ ಐಸ್‌ಕ್ರೀಂ ಇಲ್ಲದ ಖಾಲಿ ಖಾಲಿ ಕೋನ್‌ಗಳನ್ನು ಹಲವು ಬಾರಿ ನೀಡಿದ್ದಾನೆ. ಕೊನೆಗೆ ಮಗು ಐಸ್‌ಕ್ರೀಂ ಸಿಗದ ಸಿಟ್ಟಿಗೆ ಅತ್ತು ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ. ಬಳಿಕ ಬಾಲಕಿಯನ್ನು ಆಕೆಯ ಪೋಷಕರು (parents) ಎತ್ತಿಕೊಂಡಿದ್ದು, ಕೊನೆಗೂ ಐಸ್‌ಕ್ರೀಂ ಕಿತ್ತುಕೊಳ್ಳುವಲ್ಲಿ ಬಾಲಕಿ ಯಶಸ್ವಿಯಾಗಿದ್ದಾಳೆ. ತಿನ್ನುವ ವಿಚಾರದಲ್ಲಿ ಯಾರಿಗೂ ಹೆಚ್ಚು ಹೊತ್ತು ತಾಳ್ಮೆಯಿಂದ ಕಾಯಲು ಸಾಧ್ಯವಿಲ್ಲ. ಕಣ್ಣಿದುರು ತಮ್ಮ ಇಷ್ಟದ ತಿನಿಸು ಕಾಣಿಸುತ್ತಿದ್ದರೆ ಸುಮ್ಮನೆ ಕೂರಲು ಯಾರಿಗೆ ಸಾಧ್ಯವಿದೆ. ಇಲ್ಲಿ ಅದೂ ಐಸ್‌ಕ್ರೀಂ, ಐಸ್‌ಕ್ರೀಂ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಬಹುತೇಕರು ಐಸ್‌ಕ್ರೀಂಗಾಗಿ ಬಾಯಿ ಬಾಯಿ ಬಿಟ್ಟು ನೋಡುತ್ತಿರುತ್ತಾರೆ. ಮಕ್ಕಳಂತೂ ಮನೆಗೆ ಐಸ್‌ಕ್ರೀಂ ತಂದರೆ ಕೊಡುವವರೆಗೂ ಸುಮ್ಮನಿರುವುದಿಲ್ಲ. ಹಾಗೆಯೇ ಇಲ್ಲಿ ಪುಟ್ಟ ಬಾಲಕಿಗೆ ಕಣ್ಣೆದುರು ಇರುವ ಐಸ್‌ಕ್ರೀಂ ಅನ್ನು ತಿನ್ನಲು ಕೊಡದೇ ಕಾಡಿಸಿದ ಆತನ ಬಗ್ಗೆ ಇನ್ನಿಲ್ಲದ ಕೋಪ ಬಂದಿದ್ದು, ಪುಟ್ಟ ಬಾಲಕಿ ಸಿಟ್ಟು ತೋರಿಸಿದ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ.
ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ರಾ.ರಾ. ರಕ್ಕಮ್ಮ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ., ಕೇವಲ ಸುದೀಪ್ ಅಭಿಮಾನಿಗಳು ಮಾತ್ರವಲ್ಲದೆ ಸಕಲ ಸಿನಿಪ್ರಿಯರು ಹಾಡಿಗೆ ಮನಸೋತಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ರೀಲ್ಸ್​ ಮಾಡುವುದು ಒಂದು ಟ್ರೆಂಡ್​ ಆಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳು ಕೂಡ ರೀಲ್ಸ್​ ಮಾಡುತ್ತಾರೆ. ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೈಲರ್ ಲಾಂಚ್ ನಾಳೆ ಸಂಜೆ 5 ಗಂಟೆಗೆ ನಡೆಯಲಿದೆ. ಅದಕ್ಕೂ ಮುನ್ನ ಇಂದು 3 ಡಿ ಟ್ರೈಲರ್ ಅನ್ನು ಚಿತ್ರರಂಗದ ಗಣ್ಯರು ಮತ್ತು ಮಾಧ್ಯಮದವರಿಗೆ ತೋರಿಸಲು ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಶಿವಣ್ಣ, ರವಿಚಂದ್ರನ್​, ರಕ್ಷಿತ್​ ಶೆಟ್ಟಿ , ರಿಷಭ ಶೆಟ್ಟಿ, ರಮೇಶ್, ಧನಂಜಯ್ ಸೇರಿದಂತೆ ಅತಿಥಿಗಳು 3D ಟ್ರೈಲರ್ ಲಾಂಚ್ ಮಾಡಿದರು.. ಕನ್ನಡದ ಬಹುತೇಕ ನಟರು ವಿಕ್ರಾಂತ್ ರೋಣ “ರಕ್ಕಮ್ಮ” ಹಾಡಿಗೆ ಇಂದು ಡಾನ್ಸ್ ಮಾಡಿದರು. 3D ಟ್ರೈಲರ್ ರಿಲೀಸ್ ಇವೆಂಟ್.@KicchaSudeep @anupsbhandari @NimmaShivanna @Dhananjayaka @Ramesh_aravind @srujanlokesh @rakshitshetty @shetty_rishab @JVikrantrona @Kichchacreatiin pic.twitter.com/5J2wf1BmaD — Dr.Sharanu Hullur (@sharanuhullur1) June 22, 2022 ಈ ಕಾರ್ಯಕ್ರಮದಲ್ಲಿ ಜಾಕಲಿನ್​ ಫರ್ನಾಡಿಂಸ್​ ಕೂಡ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಎಲ್ಲ ನಟರನ್ನು ಕರೆಸಿ ಡ್ಯಾನ್ಸ್​ ಮಾಡಿಸಿದ್ದಾರೆ ಅಕುಲ್​. ಅದು ವಿಕ್ರಾಂತ್ ರೋಣ ಸಿನಿಮಾದ ಹಿಟ್​ ಸಾಂಗ್​ ರಾ ರಾ ರಕ್ಕಮ್ಮ ಎಲ್ಲರೂ ಹುಕ್​ ಅಪ್​ ಸ್ಟೆಪ್ಸ್​ ಮಾಡಿಸಿದ್ದಾರೆ. ವೇದಿಕೆ ಮೇಲೆ ಶಿವಣ್ಣ, ರವಿಚಂದ್ರನ್​, ರಕ್ಷಿತ್​ ಶೆಟ್ಟಿ , ರಿಷಭ ಶೆಟ್ಟಿ, ಕಿಚ್ಚ ಸುದೀಪ್​, ಸೇರಿ ಹಲವರು ರಾ ರಾ ರಕ್ಕಮ್ಮ ಹಾಡಿನ ಹುಕ್​ಅಪ್​ ಸ್ಟೆಪ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ ಅನುಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಜುಲೈ 28 ರಂದು ವಿಶ್ವಾದ್ಯಂತ ೩ಡಿ ಅವತರಣಿಕೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ ಮಂಜುನಾಥ್ ಅವರು ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡುತ್ತಿದ್ದಾರೆ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
September 11, 2019 Campus TourCollege SectionHigh School SectionNewsViveka Boys High SchoolViveka English Medium High SchoolViveka Girls High SchoolViveka PU College0 comments “ಪ್ರತಿಯ್ಯೊಬ್ಬ ವಿದ್ಯಾರ್ಥಿಯಲ್ಲಿಯೂ ಸುಪ್ತವಾದ ಪ್ರತಿಭೆಯಿರುತ್ತದೆ. ಆ ಪ್ರತಿಭೆ ಕಲಾತ್ಮಕವಾಗಿ ಸಂಗೀತ, ಸಾಹಿತ್ಯ, ಅಭಿನಯ, ಕ್ರೀಡೆಗಳಿಂದ ಕೂಡಿರಬಹುದು. ಹೀಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಅದನ್ನು ಪೆÇೀಷಿಸಿ, ವಿಕಸನಗೊಳ್ಳುವಂತೆ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ.... Read More ವಿವೇಕ ವಿದ್ಯಾಸಂಸ್ಥೆಗಳಲ್ಲಿ 73 ನೇ ಸ್ವಾತಂತ್ರ್ಯ ದಿನಾಚರಣೆ August 16, 2019 College SectionHigh School SectionNewsViveka Boys High SchoolViveka English Medium High SchoolViveka Girls High SchoolViveka PU College0 comments ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ವಿಪರೀತ ಮಳೆಯ ನಡುವೆ 73 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಕೆ.ಜಗದೀಶ ನಾವಡರು ಧ್ವಜಾರೋಹಣ ನೆರವೇರಿಸಿದರು. ಸಂಸ್ತೆಯ ಇತರ ಮುಖ್ಯಸ್ಥರಾದ ಶ್ರೀ ಕೆ. ಜಗದೀಶ್ ಹೊಳ್ಳ,... Read More ಸಿ.ಎ. ಶಿಕ್ಷಣ ಮಾರ್ಗದರ್ಶನ July 31, 2019 High School SectionNewsUncategorizedViveka Boys High SchoolViveka English Medium High SchoolViveka Girls High SchoolViveka PU College0 comments ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾಥರ್ಿಗಳಿಗೆ ಚಾಟರ್ೆಡ್ ಅಕೌಂಟೆಂಟ್ನ ತಯಾರಿ ಮತ್ತು ಅದರ ಪರೀಕ್ಷೆಗಳ ಕುರಿತಾಗಿ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸಿ.ಎ.ಅಮರೀಷ್ ಹೊಳ್ಳ... Read More ವಿದ್ಯಾರ್ಥಿ ಸಂಸತ್ತು ಉದ್ಘಾಟನೆ July 31, 2019 College SectionHigh School SectionViveka Boys High SchoolViveka English Medium High SchoolViveka Girls High SchoolViveka PU College0 comments ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿ ಸರಕಾರದ ಉದ್ಘಾಟಕರಾಗಿ, ಶ್ರೀ ವಾಸು ಮೊಗೇರ, ರಾಜ್ಯಶಾಸ್ತ್ರ ಉಪನ್ಯಾಸಕರು, ಬ್ರಹ್ಮಾವರ ಸರಕಾರಿ ಪ.ಪೂ.ಕಾಲೇಜು,... Read More ವಿದ್ಯಾರ್ಥಿ ಸಂಸತ್ಗೆ ಚುನಾವಣೆ July 30, 2019 College SectionHigh School SectionNewsViveka Boys High SchoolViveka English Medium High SchoolViveka Girls High SchoolViveka PU College0 comments ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ಮುಖಂಡ, ಉಪಮುಖಂಡನ ಸ್ಥಾನಕ್ಕೆ ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಚುನಾವಣೆಯನ್ನು ನಡೆಸಲಾಯಿತು. ವಿದ್ಯಾರ್ಥಿ ಮುಖಂಡನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊದಲಿಗೆ... Read More