text
stringlengths
468
101k
ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ನಡೆದು ಎಲ್ಲವೂ ಮುಕ್ತಾಯವಾಗಿ ಸೋಲು ಗೆಲುವು ನಿರ್ಧಾರವಾದ ನಂತರ ವಿಜಯ ಸಾಧಿಸಿದ ಪಾಂಡವರು ಆ ಗೆದ್ದ ಸಂಭ್ರಮ ಅನುಭವಿಸುವುದಕ್ಕೆ ಆಗುವುದಿಲ್ಲ. ಎಲ್ಲವನ್ನೂ ಎಲ್ಲರನ್ನೂ ಕರೆದುಕೊಂಡು ಅನುಭವಿಸುವುದಾದರೂ ಏನನ್ನು ? ಬಹುಶಃ ರಷ್ಯಾ ಉಕ್ರೇನ್ ಸಮರದ ಸಮಯದಲ್ಲಿ ಇದು ನೆನಪಾಗುತ್ತಿದೆ. ಈಗಿನ ತೀವ್ರ ದಾಳಿಯನ್ನು ನೋಡುತ್ತಿದ್ದರೆ ಅದೇ ರೀತಿಯ ಫಲಿತಾಂಶ ಬರಬಹುದು........ ಯುದ್ಧ ಮತ್ತು ಯುದ್ದದ ‌ಅನಾಹುತ - ಸಾವುಗಳು ಸಹ ಸಹಜವಾಗುತ್ತಾ ಸಾಗುತ್ತಿದೆ....... ನವೀನ್ ಎಂಬ ನಮ್ಮ ಕನ್ನಡದ ಹುಡುಗ ಈ ಯುದ್ದದಿಂದ ಮಡಿದಾಗ ಇಡೀ ರಾಜ್ಯ ಒಂದು ರೀತಿಯ ಶೋಕ ವ್ಯಕ್ತಪಡಿಸಿತು. ಆದರೆ ಉಕ್ರೇನಿನಲ್ಲಿ ಅಪಾರ ಸಂಖ್ಯೆಯ ಜನರು ಮತ್ತು ಎರಡೂ ಕಡೆಯ ಸೈನಿಕರು ಸಾಯುತ್ತಿರುವಾಗ ನಾವು ಅಸಹಾಯಕರಾಗಿದ್ದೇವೆ. ವಿಶ್ವದಲ್ಲಿ ಸುಮಾರು 750 ಕೋಟಿ ಜನರಿದ್ದೇವೆ. ಮಾನವ ಜನಾಂಗದ ಅಳಿವು ಉಳಿವಿನ ಸವಾಲು ಎದುರಾಗಿರುವಾಗ ಪ್ರತಿಕ್ರಿಯೆ ಮಾತ್ರ ತುಂಬಾ ನಿರಾಶಾದಾಯಕ...... ಪುಟಿನ್ ಎಂಬ ವ್ಯಕ್ತಿ ಮನಸ್ಸು ಮಾಡಿದರೆ ಈ ಯುದ್ಧ ನಿಲ್ಲುತ್ತದೆ.. ಝಲೆನ್ಸ್ಕಿ ಎಂಬ ವ್ಯಕ್ತಿ ಮನಸ್ಸು ಮಾಡಿದರೆ ಯುದ್ಧ ನಿಲ್ಲುತ್ತದೆ... ಬೈಡನ್ ಎಂಬ ವ್ಯಕ್ತಿ ಮನಸ್ಸು ಮಾಡಿದರೆ ಯುದ್ಧ ನಿಲ್ಲುತ್ತದೆ.... ಆದರೆ ಇವರು ಯುದ್ಧ ನಿಲ್ಲಿಸುವ ಮನಸ್ಸು ಮಾಡುತ್ತಿಲ್ಲ. ವಿಶ್ವದ ವಿನಾಶ ಬಯಸುವ ಕಿರಾತಕರು ಇವರು. ಒಂದು ತಿಂಗಳಿಗಿಂತ ಹೆಚ್ಚು ಬಂದೂಕು ಬಾಂಬು ಮಿಸೈಲುಗಳ ನಡುವೆ ಆ ಮಾನವ ಜೀವಗಳು ಹೇಗೆ ಒದ್ದಾಡುತ್ತಿವೆಯೋ. ವಿಶ್ವಸಂಸ್ಥೆಯ ಅಧ್ಯಕ್ಷ ಒಬ್ಬ ಹಿರಿಯ ರಾಜಕಾರಣಿ. ಅತ್ಯಂತ ಬಲಿಷ್ಠ ರಕ್ಷಣಾ ವ್ಯವಸ್ಥೆಯಲ್ಲಿ ಇರುತ್ತಾನೆ. ಸಾಕಷ್ಟು ಸಂಬಳವೂ ಸಿಗಬಹುದು. ಆತ ಇಂತಹ ಸಂದರ್ಭದಲ್ಲಿ ಕನಿಷ್ಠ ತುಂಬಾ ಚಟುವಟಿಕೆಯಿಂದ ಇದ್ದು ರಷ್ಯಾ ಉಕ್ರೇನ್ ಅಮೆರಿಕ ನ್ಯಾಟೋ ರಾಷ್ಟ್ರಗಳ ಮಧ್ಯೆ ಓಡಾಡುತ್ತಾ ಏನನ್ನಾದರೂ ಮಾಡುವ ಪ್ರಯತ್ನ ಮಾಡಬೇಕಿತ್ತು. ಮಾಡುತ್ತಿದ್ದಾರೇನೋ ನಮಗೆ ಮಾಧ್ಯಮಗಳಲ್ಲಿ ಆ ರೀತಿಯ ಸುದ್ದಿ ಸಿಗುತ್ತಿಲ್ಲ. ಅದೇ ರೀತಿ ವ್ಯಾಟಿಕನ್ ದೇಶದ ಪೋಪ್ ಸಹ ಈ ನಿಟ್ಟಿನಲ್ಲಿ ಕೇವಲ ಹೇಳಿಕೆ ಕೊಡುವುದು ಬಿಟ್ಟು ನೇರವಾಗಿ ಎಲ್ಲಾ ದೇಶಗಳ ಮಧ್ಯೆ ಒಂದು ಸಂಪರ್ಕ ಸಾಧಿಸಿ ಕನಿಷ್ಠ ಕದನ ವಿರಾಮ ಘೋಷಿಸುವ ಒತ್ತಾಡವನ್ನಾದರೂ ಮಾಡಬಹುದಿತ್ತೇ ಎಂದು ಮನಸ್ಸು ಹೇಳುತ್ತಿದೆ. ನಾವೆಲ್ಲ ಸಾಮಾನ್ಯ ಜನರು. ನಮಗೆ ಆ ಶಕ್ತಿ ಇರುವುದಿಲ್ಲ. ಆದರೆ ಅಷ್ಟೊಂದು ಪ್ರಭಾವಿ ವ್ಯಕ್ತಿಗಳು ಶಾಂತಿ ಸಮಯದಲ್ಲಿ ಈ ಭೂಮಿಯ ಫಲವತ್ತತೆಯನ್ನು ಮಾನವ ಸಂಪನ್ಮೂಲಗಳನ್ನು ತಮ್ಮ ಸುಖಕ್ಕೆ ಬಳಸಿಕೊಳ್ಳುವ ಈ ಪ್ರಭಾವಿಗಳು ಬಿಕ್ಕಟ್ಟಿನ ಸಂದರ್ಭದಲ್ಲಿ ಜೀವದ ಹಂಗು ತೊರೆದು ಒಂದಷ್ಟು ದೊಡ್ಡ ಮಟ್ಟದ ಪ್ರಯತ್ನ ಪಡಬಹುದಲ್ಲವೇ..... ಅಂತರರಾಷ್ಟ್ರೀಯ ಸಂಬಂಧಗಳು ತುಂಬಾ ಜಟಿಲವಾಗಿರುತ್ತದೆ ಎಂಬುದು ನಿಜ. ಅದು ಸರಳವಲ್ಲ. ಆದರೆ ಪುಟಿನ್ ಬೈಡನ್ ಝಲೆನ್ಸ್ಕಿ ಮುಂತಾದವರ ಮಾತುಗಳನ್ನು ಕೇಳುತ್ತಿದ್ದರೇ ಅವರು ಸಹ ಮನುಷ್ಯ ಭಾವನೆಗಳು ಅರಿಷಡ್ವರ್ಗಗಳ ಬಂಧಿಗಳು ಎನಿಸುತ್ತದೆ. ಅಂತಹ ಮನೋಭಾವದ ವ್ಯಕ್ತಿಗಳನ್ನು ಒಂದು ಒಪ್ಪಂದದೊಳಗೆ ಸಿಲುಕಿಸುವ ಸಾಧ್ಯತೆ ಇದೆ. ಆ ಕೆಲಸವನ್ನು ವಿಶ್ವಸಂಸ್ಥೆಯ ಅಧ್ಯಕ್ಷ ಅಥವಾ ಪೋಪ್ ಮಾಡಬಹುದು.... ಯಾವುದೇ ಆರೋಗ್ಯವಂತ ಮನುಷ್ಯನಿಗೆ ಧೈರ್ಯ ಮಹತ್ವಾಕಾಂಕ್ಷೆ ಹಠ ದ್ವೇಷ ಅಹಂಕಾರ ಭಂಡತನ ಮುಂತಾದ ಗುಣಗಳ ಜೊತೆಗೆ ಭಯ ಆತಂಕ ಒಂದಷ್ಟು ಕರುಣೆ ಪ್ರೀತಿ ಇತ್ಯಾದಿಗಳು ಸಹ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಕೆಲವು ಗುಣಗಳು ಮೇಲುಗೈ ಪಡೆಯುತ್ತದೆ. ಇದೀಗ ಯುದ್ಧ ಸುಮಾರು 40 ದಿನಗಳ ಸಮೀಪ ಬರುತ್ತಿದೆ. ಎರಡೂ ಕಡೆಯ ಮನಸ್ಸುಗಳಲ್ಲಿ ಯುದ್ಧ ನಿಂತರೆ ಉತ್ತಮ ಎಂಬ ಅಭಿಪ್ರಾಯ ಮೂಡಿರಬಹುದು. ಆದರೆ ಅದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಒಬ್ಬ ಪ್ರಾಮಾಣಿಕ ಬುದ್ದಿವಂತ ವ್ಯಕ್ತಿ ಒಂದು ಹೊಂದಾಣಿಕೆ ಮಾಡಿಸುವ ಸಾಧ್ಯತೆ ಇದೆ. ಆ ಕೆಲಸವನ್ನು ಯಾರು ಮಾಡುತ್ತಾರೆ ಎಂಬುದೇ ಒಂದು ಮುಖ್ಯ ಪ್ರಶ್ನೆ... ಏಕೋ ಏನೋ ‌ಆಧುನಿಕ‌ ಕಾಲದಲ್ಲಿ ಮನುಷ್ಯ ಹೆಚ್ಚು ಸ್ವಾರ್ಥಯಾಗಿದ್ದಾನೆ. ಇನ್ನೊಬ್ಬನ ನೋವಿನಲ್ಲೂ ಸಾವಿನಲ್ಲೂ ತನ್ನ ಲಾಭದ ಪಾಲನ್ನು ಬಯಸುತ್ತಿದ್ದಾನೆ. ಯುದ್ದದಿಂದ ತನಗೆ ಸಿಗುವ ಲಾಭದ ಪಾಲೆಷ್ಟು ಎಂದು ಅಮೆರಿಕ ಚೀನಾ ರಷ್ಯಾ ಮುಂತಾದ ದೇಶಗಳ ನಾಯಕರು ಯೋಚಿಸುತ್ತಿದ್ದಾರೆ. ಇದು ಪ್ರಕೃತಿಗೆ ಮನುಷ್ಯ ಮಾಡುತ್ತಿರುವ ದ್ರೋಹ. ಗಾಳಿ ನೀರು ಬೆಳಕು ಭೂಮಿ ಎಂದೂ ತನ್ನ ಲಾಭದ ಬಗ್ಗೆ ಯೋಚಿಸಿಲ್ಲ. ಆದರೆ ಮನುಷ್ಯ ಮಾತ್ರ ವಿನಾಶದಲ್ಲೂ ತನ್ನ ಲಾಭ ಬಯಸತೊಡಗಿದರೆ ಮೂರನೇ ಮಹಾಯುದ್ಧ ಮತ್ತು ಊಹಿಸಲಸಾಧ್ಯ ದುರಂತಗಳ ಭಯದಲ್ಲಿ ನಾವು ನೀವು..... ಅದಕ್ಕಾಗಿಯೇ ‌ಶಾಂತಿಗಾಗಿ ನಾವುಗಳು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುವ ಅವಶ್ಯಕತೆ ಇದೆ. ಇಲ್ಲದಿದ್ದರೆ ನಾವೇ ನಮ್ಮ ಕಷ್ಟಗಳಿಗೆ ನೇರ ಹೊಣೆಯಾಗುತ್ತೇವೆ..........
ಅನಾಥವಾದ ಇಡೀ ಕುಟುಂಬ ಈಗ ತಾಲೂಕಿನ ಹೆಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೆ ಚಳಿ ಹಾಗೂ ಮಳೆಯ ನಡುವೆ ಜೀವನ ನಡೆಸುತ್ತಿದೆ. Kannadaprabha News First Published Nov 15, 2022, 10:45 PM IST ಮದ್ದೂರು(ನ.15): ಕ್ರಿಕೆಟ್‌ ಬೆಟ್ಟಿಂಗ್‌ ದಾಸನಾಗಿದ್ದ ಪತಿಯೋರ್ವ ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು ಹಾಗೂ ಮಾವನನ್ನು ಅನಾಥರನ್ನಾಗಿಸಿ ಊರು ತೊರೆದಿರುವ ಘಟನೆ ಜರುಗಿದೆ. ಅನಾಥವಾದ ಇಡೀ ಕುಟುಂಬ ಈಗ ತಾಲೂಕಿನ ಹೆಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೆ ಚಳಿ ಹಾಗೂ ಮಳೆಯ ನಡುವೆ ಜೀವನ ನಡೆಸುತ್ತಿದೆ. ತುಮಕೂರು ಜಿಲ್ಲೆ, ಕುಣಿಗಲ್‌ ಪಟ್ಟಣದ ಆರ್‌ಎಂಸಿ ಯಾರ್ಡ್‌ ಪಕ್ಕದಲ್ಲಿ ವಾಸ ಮಾಡುತ್ತಿದ್ದ ಶ್ರೀಕಾಂತ್‌ಕುಮಾರ್‌ ಆರು ವರ್ಷಗಳ ಹಿಂದೆ ಅನ್ನಪೂರ್ಣ ಎಂಬಾಕೆಯನ್ನು ಮದುವೆಯಾಗಿದ್ದನು. ಈ ದಂಪತಿ ತಮ್ಮ ಮಕ್ಕಳು ಐದು ವರ್ಷದ ತನ್ಮಯ್‌ಗೌಡ, ಮೂರು ವರ್ಷದ ಅಭಯ್‌ಗೌಡ ಹಾಗೂ ವೃದ್ಧ ಮಾವ ಸುರೇಶ್‌ ಅವರೊಂದಿಗೆ ವಾಸವಾಗಿದ್ದರು. ಈ ಮಧ್ಯೆ ಶ್ರೀಕಾಂತ್‌ಕುಮಾರ್‌ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಬಿದ್ದು ಹಣ ಕಳೆದುಕೊಂಡು ಮೈತುಂಬಾ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟ ತಡೆಯಲಾರದೆ ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ರಾತ್ರೋ ರಾತ್ರಿ ಮನೆ ತೊರೆದು ಪರಾರಿಯಾಗಿದ್ದ. ಹೆದ್ದಾರಿ ಕಾಮಗಾರಿಗೆ ಮತ್ತೆ 12 ಕೋಟಿ ಬಿಡುಗಡೆ: ಶಾಸಕ ತಮ್ಮಣ್ಣ ಹೊಟ್ಟೆಪಾಡಿಗಾಗಿ ಕುಣಿಗಲ್‌ನಿಂದ ಮದ್ದೂರು ತಾಲೂಕು ಹೆಮ್ಮನಹಳ್ಳಿಗೆ ವಲಸೆ ಬಂದ ಅನ್ನಪೂರ್ಣ ಪಂಚಾಯಿತಿ ಕಚೇರಿ ಆವರಣದಲ್ಲಿ ವಾಸ ಮಾಡಿಕೊಂಡು ಹಳ್ಳಿಗಳ ಮೇಲೆ ಬಟ್ಟೆವ್ಯಾಪಾರ, ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಈಕೆಯ ಕುಟುಂಬಕ್ಕೆ ಗ್ರಾಮಸ್ಥರು ಊಟ ತಿಂಡಿ ನೀಡಿ ಸಲಹುತ್ತಿದ್ದರು. ಈ ಮಧ್ಯೆ ಅನ್ನಪೂರ್ಣಗೆ ಕಳೆದ 20 ದಿನಗಳ ಹಿಂದೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಅನ್ನಪೂರ್ಣ ಮತ್ತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಶ್ರಯ ಪಡೆದಿದ್ದಳು. ಮಾಧ್ಯಮಗಳಿಂದ ಅನ್ನಪೂರ್ಣಳ ಕರುಣಾಜನಕ ಸ್ಥಿತಿಯ ಮಾಹಿತಿ ಅರಿತ ತಾಲೂಕು ಆರೋಗ್ಯಾಧಿಕಾರಿ ಡಾ. ರವೀಂದ್ರ ಬಿ.ಗೌಡ, ಕದಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಭಾರ್ಗವಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್‌ ಹಾಗೂ ಗ್ರಾಘಿ.ಪಂ. ಪಿಡಿಓ ಲೀಲಾವತಿ ಅವರುಗಳು ಅನ್ನಪೂರ್ಣ ಮತ್ತು ಆಕೆಯ 11 ದಿನಗಳ ಮಗು ಸೇರಿದಂತೆ ಕುಟುಂಬವನ್ನು ಮಂಡ್ಯ ನಗರದ ಅಕ್ಷಯ್‌ ನರೇಶ್‌ ಸ್ವಾಧಾರ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ. ಅನ್ನಪೂರ್ಣ ತಂದೆ ಸುರೇಶ್‌ ಅವರನ್ನು ಅನಾಥಾಶ್ರಮದಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ.
ನವದೆಹಲಿ : ರೈಲು ವಿಳಂಭದಿಂದ ವಿಮಾನ ತಪ್ಪಿಸಿಕೊಂಡ ಪ್ರಯಾಣಿಕರೊಬ್ಬರಿಗೆ 30 ಸಾವಿರ ದಂಡ ಪಾವತಿಸುವಂತೆ ರೈಲ್ವೆ ಇಲಾಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಜೊತೆಗೆ ತನ್ನ ನಿಯಂತ್ರಣ ಮೀರಿ ರೈಲು ಸಂಚಾರದಲ್ಲಿ ವಿಳಂಬವಾಗಿ ಅದರಿಂದ ಪ್ರಯಾಣಿಕರಿಗೆ ತೊಂದರೆಯಾದರೆ, ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. 2016ರಲ್ಲಿ ಸಂಜಯ್ ಶುಕ್ಲಾ ಅನ್ನುವವರು ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ವಿಮಾನ ನಿಲ್ದಾಣಕ್ಕೆ ತೆರಳುವ ಸಲುವಾಗಿ ಅಜ್ಮೀರ್ – ಜಮ್ಮು ಏಕ್ಸ್ ಪ್ರೆಸ್ ರೈಲು ಮೂಲಕ ಜಮ್ಮುಗೆ ಬಂದಿಳಿದಿದ್ದರು. ಆದರೆ ರೈಲು 4 ಗಂಟೆಗಳ ಕಾಲ ವಿಳಂಭವಾಗಿ ಜಮ್ಮು ತಲುಪಿತ್ತು. ಹೀಗಾಗಿ ಸಂಜಯ್ ಶುಕ್ಲಾ ಅವರಿಗೆ ವಿಮಾನ ಕ್ಯಾಚ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಟ್ಯಾಕ್ಸಿ ಮೂಲಕ ಅವರು ಶ್ರೀನಗರಕ್ಕೆ ತೆರಳಿದ್ದರು. ಇದಾದ ಬಳಿಕ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ ಶುಕ್ಲಾ ಪರಿಹಾರಕ್ಕಾಗಿ ಮನವಿ ಮಾಡಿದ್ದರು. ಈ ವೇಳೆ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲೂ ಶುಕ್ಲ ಗೆಲುವು ಸಾಧಿಸಿದ್ದರು. ಹೀಗಾಗಿ ರೈಲ್ವೆ ಇಲಾಖೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ವಾದ ಮಂಡಿಸಿದ ರೈಲ್ವೆ ಇಲಾಖೆ ಪರ ವಕೀಲರು, ರೈಲು ವಿಳಂಭವಾಗಿ ಸಂಚರಿಸುವುದು ಇಲಾಖೆಯ ಲೋಪವಾಗುವುದಿಲ್ಲ ಎಂದು ವಾದಿಸಿದ್ದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ ರೈಲು ವಿಳಂಭ ಸಂಚಾರಕ್ಕೆ ಕಾರಣವೇನು ಎಂದು ಪ್ರಶ್ನಿಸಿತ್ತು. ಆದರೆ ಇದಕ್ಕೆ ಸಮರ್ಪಕ ಉತ್ತರ ಒದಗಿಸಲು Northern Western Railway ಇಲಾಖೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಇದೀಗ Northern Western Railway ₹15,000 ಟ್ಯಾಕ್ಸಿ ವೆಚ್ಚ, ₹10,000 ವಿಮಾನ ಟಿಕೆಟ್ ವೆಚ್ಚ, ಹಾಗೂ ಮಾನಸಿಕ ಹಿಂಸೆಗಾಗಿ ₹5,000 ಹಣವನ್ನು ಪಾವತಿಸುವಂತೆ ಆದೇಶಿಸಿದೆ. Tags: RAILWAYnational news Share1TweetSendShare Discussion about this post Related News Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ಚೆಂಡನ್ನು ದಾಂಡಿನಿಂದ ಹೊಡೆದು ಬದ್ದು ತುಂಬಿಸುವ ಒಂದು ಹೊರಾಂಗಣ ಕ್ರೀಡೆ. ಈಗ ಬಹುಜನಪ್ರಿಯವೂ ಅಂತಾರಾಷ್ಟ್ರೀಯವೂ ಎನಿಸಿದೆ. ಅದರ ಮೈದಾನ ಇಷ್ಟೇ ವಿಸ್ತಾರದ್ದಾಗಿರಬೇಕೆಂಬ ನಿಯಮವಿಲ್ಲ. ಆದರೆ ಅದು ಸಾಕಷ್ಟು ದೊಡ್ಡದಾಗಿರಬೇಕು. ಮೈದಾನದಲ್ಲಿನ ಗುಳಿಗಳ ಸಂಖ್ಯೆ 9ರಿಂದ 18ರ ವರೆಗೂ ಇರಬಹುದು. 18 ಇರುವದೇ ಈಗಿನ ವಾಡಿಕೆ. ಉದಾಹರಣೆಗೆ ಅಮೆರಿಕದ ಶಿಷ್ಟ ಮೈದಾನದ ಸುತ್ತು 5400 ಮೀ.ಯಿದ್ದು ನಡುವೆ 18 ಗುಳಿಗಳಿವೆ. ಈ ಗುಳಿಗಳ ನಡುವೆ ಇಂತಿಷ್ಟೇ ಅಂತರವಿರಬೇಕೆಂಬ ನಿಯಮವೇನಿಲ್ಲ. ಮೈದಾನ ಮಟ್ಟಸವಾಗಿರ ಬೇಕಾದುದೂ ಇಲ್ಲ. ಉಬ್ಬು ತಗ್ಗು ಅಂಕುಡೊಂಕುಗಳಿರುವ ನೈಸರ್ಗಿಕ ಮೈದಾನವೇ ಗಾಲ್ಫಿಗೆ ಹೇಳಿಮಾಡಿಸಿದ ಅಖಾಡ. ಚೆಂಡು ಗಡಸಾಗಿರುತ್ತದೆ. ಅದನ್ನು ದಾಂಡಿನಿಂದ ಹೊಡೆಯುತ್ತ ಒಂದೊದಾಗಿ ಬದ್ದನ್ನು ತುಂಬಿಸುತ್ತ ಹೋಗಬೇಕು. ಯಾರು ಕಡಿಮೆ ಹೊಡೆತದಲ್ಲಿ ಬದ್ದುಗಳೆಲ್ಲವನ್ನೂ ತುಂಬಿಸುತ್ತಾರೋ ಅವರು ಗೆದ್ದಂತೆ. ಆಟಗಾರರು ಒಂದೇ ದಾಂಡನ್ನು ಬಳಸುವುದಿಲ್ಲ. ಚೆಂಡು ಬಿದ್ದಿರುವ ಜಾಗ, ಅದಕ್ಕೂ ಬದ್ದಿಗೂ ಇರುವ ಅಂತರ, ನಡುವಣ ನೆಲದ ಅಂಕುಡೊಂಕುಗಳನ್ನು ಗಮನಿಸಿ ಹೊಡೆತಕ್ಕೆ ಯೋಗ್ಯವಾದ ದಾಂಡನ್ನು ಬಳಸುತ್ತಾರೆ. ಈ ದಾಂಡುಗಳ ಮತ್ತು ಚೆಂಡಿನ ವಿಷಯ ಮುಂದೆ ಬಂದಿದೆ. ಇತಿಹಾಸಸಂಪಾದಿಸಿ ಗಾಲ್ಫ್ ಎಂದು ಆರಂಭವಾಯಿತು ಎಂಬುದನ್ನು ಸರಿಯಾಗಿ ಹೇಳಲು ಸಾಧ್ಯವಾಗದು. ಈ ಆಟ ಸ್ಕಾಟ್ಲೆಂಡಿನಲ್ಲಿ ಆರಂಭವಾಯಿತೆಂದು ಹೇಳಲಾಗುತ್ತಿದ್ದರೂ ಶತಮಾನಗಳ ಹಿಂದೆಯೇ ಇತರ ದೇಶಗಳಲ್ಲಿ ಈ ಆಟ ಆಡಲಾಗುತ್ತಿತ್ತು ಎನ್ನಲು ಪುರಾವೆಗಳಿವೆ. ರೋಮ್ ಸಾಮ್ರಾಜ್ಯದ ಆರಂಭ ದಿನಗಳಲ್ಲಿ ಪ್ಯಾಗಾನಿಕಾ ಎಂಬ ಆಟ ಬಳಕೆಯಲ್ಲಿತ್ತು. ಹಕ್ಕಿಯ ಪುಕ್ಕಗಳನ್ನು ತುಂಬಿದ್ದ ಚರ್ಮದ ಚೆಂಡನ್ನು ಬಾಗಿರುವ ಉದ್ದದ ಕೋಲೊಂದರಿಂದ ಹೊಡೆವ ಆಟ ಅದು. ರೋಮನ್ ಸೈನಿಕರು ತಾವು ಹೋದಲ್ಲೆಲ್ಲ ಈ ಆಟ ಆಡುತ್ತಿದ್ದರು. ಹೀಗೆ ಸ್ಕಾಟ್ಲೆಂಡಿಗೆ ಈ ಆಟ ಬಂದಿರಬಹುದು. ಗಾಲ್ಫ್ ಬಗ್ಗೆ ಸ್ಕಾಟ್ಲೆಂಡಿನಲ್ಲಿ ನಿಗದಿಯಾಗಿ ಕೇಳಬಂದುದು 1457ರಲ್ಲಿ. ಬಿಲ್ಲು ವಿದ್ಯೆಯ ಬಗ್ಗೆ ಜನತೆಯಲ್ಲಿ ಆಸಕ್ತಿ ಕುಗ್ಗುತ್ತಿದ್ದುದನ್ನು ಪಾರ್ಲಿಮೆಂಟ್ ಗಮನಿಸಿ ರಾಜ್ಯದ ಶ್ರೀಮಂತರು ವರ್ಷಕ್ಕೆ ನಾಲ್ಕು ಬಾರಿ ಸಭೆ ಸೇರಿ, ಫುಟ್ ಬಾಲ್ ಹಾಗೂ ಗಾಲ್ಫ್ ಆಟಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಗೊತ್ತುಪಡಿಸಿತು. ಇದೇ ರೀತಿಯ ಶಾಸನಗಳನ್ನು 1471 ಹಾಗೂ 1491ರಲ್ಲೂ ಮಾಡಲಾಯಿತು. 1491ರಲ್ಲಿ ಫುಟ್ಬಾಲ್ ಹಾಗೂ ಗಾಲ್ಫ್ ಆಟಗಳಿಗೆ ನೇರ ಬಹಿಷ್ಕಾರ ವಿಧಿಸಲಾಯಿತು.ಗಾಲ್ಫ್ ಆಟಕ್ಕೆ ಬಹಿಷ್ಕಾರ ವಿಧಿಸಿದ ನಾಲ್ಕನೆಯ ಜೇಮ್ಸ್ ಕೆಲವರ್ಷಗಳ ಅನಂತರ ತಾನೇ ಗಾಲ್ಫ್ ಆಡತೊಡಗಿದನೆಂದು ಹೇಳಲಾಗಿದೆ. ಮೇರಿ ಸ್ಟೂವರ್ಟ್ ತನ್ನ ಪತಿಯ ಕೊಲೆಯಾದ ಕೆಲದಿನಗಳ ಮೇಲೆ ಗಾಲ್ಫ್ ಆಡುತ್ತಿದ್ದಳೆಂಬ ವರದಿಗಳಿವೆ. ಹೀಗೆ ರಾಜರುಗಳ ಪ್ರೋತ್ಸಾಹದಿಂದ ಬೆಳೆದ ಗಾಲ್ಫ್ ಆಟ ಹೆಚ್ಚು ಪ್ರಚಾರ ಪಡೆಯಲು 18ನೆಯ ಶತಮಾನದಲ್ಲಿ ಹುಟ್ಟಿಕೊಂಡ ಗಾಲ್ಫ್ ಕ್ಲಬ್ಗಳು ನೆರವಾದುವು ಖ್ಯಾತ ರಾಯಲ್ ಬ್ಲ್ಯಾಕ್ಹೀತ್ ಕ್ಲಬ್ 1608ರಲ್ಲೇ ಇತ್ತೆಂದು ಹೇಳಲಾಗಿದ್ದರೂ ಈ ಕ್ಲಬ್ ಅಸ್ತಿತ್ವಕ್ಕೆ ಬಂದುದು 1787 ಎನ್ನಬಹುದು. ಈ ಮುನ್ನ ಕೆಲವು ಕ್ಲಬ್ಗಳು ಇದ್ದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ವಿಶ್ವದ ಪ್ರಧಾನ ಕ್ಲಬ್ ಆದ ರಾಯಲ್ ಅಂಡ್ ಏನ್ಷಂಟ್ ಕ್ಲಬ್ ಭವನವನ್ನು 1840ರಲ್ಲಿ ಕಟ್ಟಲಾಯಿತು. ಇಂಗ್ಲೆಂಡಿನ ರಾಜರ ಹಾಗೂ ಆತನ ಹತ್ತಿರ ಸಂಬಂಧಿಗಳ ಪೋಷಣೆ ಪಡೆದಿದ್ದ ಈ ಕ್ಲಬ್ ಇಂದು ಗಾಲ್ಫ್ ಆಟದ ಬಗ್ಗೆ ನಿರ್ಣಾಯಕ ಸಂಸ್ಥೆ ಎನಿಸಿದೆ. ನಿಯಮಗಳನ್ನು ರೂಪಿಸುವ ಹಾಗೂ ತಿದ್ದುಪಡಿ ಮಾಡುವ ಅಧಿಕಾರ ಈ ಕ್ಲಬ್ಗೆ ಇದೆ. ಇದರ ತೀರ್ಮಾನಗಳನ್ನು ಅಮೆರಿಕ ಸಂಯುಕ್ತಸಂಸ್ಥಾನಗಳನ್ನು ಬಿಟ್ಟು ವಿಶ್ವದ ಉಳಿದೆಲ್ಲ ಎಡೆಗಳಲ್ಲೂ ಸ್ವೀಕರಿಸಲಾಗುತ್ತದೆ. 1951ರಲ್ಲಿ ರಾಯಲ್ ಅಂಡ್ ಏನ್ಷಂಟ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಾಲ್ಫ್ ಸಂಸ್ಥೆಗಳು ಒಂದು ಕಡೆ ಕಲೆತು ಆಟಕ್ಕೆ ವಿಶ್ವದಾದ್ಯಂತ ಒಂದೇ ರೀತಿಯ ನಿಯಮಗಳನ್ನು ಇಟ್ಟುಕೊಳ್ಳಲು ಒಪ್ಪಿಕೊಂಡವು. ಅನಂತರ ಚೆಂಡಿನ ಪ್ರಮಾಣ ಒಂದನ್ನು ಬಿಟ್ಟು (ಅಮೆರಿಕದ ಚೆಂಡಿನ ವ್ಯಾಸ 4.27 ಸೆಂಮೀ ಇಂಗ್ಲೆಂಡಿನ ಚೆಂಡಿನ ವ್ಯಾಸ 3.75 ಸೆಂಮೀ) ಉಳಿದೆಲ್ಲ ಅಂಶಗಳಲ್ಲೂ ಇವೆರಡು ಸಂಸ್ಥೆಗಳ ನಿಯಮಗಳಲ್ಲೂ ಸಾಮರಸ್ಯವಿದೆ. ಬ್ರಿಟಷ್ ಓಪನ್ ಅಂಡ್ ಅಮೆಚೂರು ಚಾಂಪಿಯನ್ಷಿಪ್ ಹಾಗೂ ಇಂಗ್ಲೆಂಡಿನ ವಾಕರ್ ಕಪ್ ಪಂದ್ಯಗಳು ರಾಯಲ್ ಅಂಡ್ ಏನ್ಷೆಂಟ್ ಕ್ಲಬ್ನ ಆಧಿಕಾರ ವ್ಯಾಪ್ತಿಗೆ ಒಳಗಾಗಿರುತ್ತವೆ. ಅಮೆರಿಕದಲ್ಲಿ 1779ರಿಂದ ಗಾಲ್ಫ್ ಆಡಲಾಗುತ್ತಿದೆಯಾದರೂ ಮುಂದೆ ಒಂದು ಶತಮಾನಕಾಲ ಈ ಆಟ ಅಷ್ಟು ಪ್ರಚಾರ ಪಡೆದಿರಲಿಲ್ಲ. 1887ರಿಂದ ಈಚೆಗೆ ಈ ಆಟವನ್ನು ಅಮೆರಿಕದಲ್ಲಿ ನಿಯತ ರೂಪದಲ್ಲಿ ಆಡಲಾಗುತ್ತಿದೆ. ಸ್ಕಾಟ್ಲೆಂಡಿನ ರಾಬರ್ಟ್ ಲಾಕ್ ಹಾರ್ಟ್ ಎಂಬಾತ ಕೆಲವು ಗಾಲ್ಫ್ ಚೆಂಡುಗಳನ್ನೂ ದಾಂಡುಗಳನ್ನೂ ತಂದು ಅಮೆರಿಕದಲ್ಲಿ ತನ್ನ ಮಿತ್ರರರಿಗೆ ಹಾಗೂ ನೆರೆಯವರಿಗೆ ಕೊಟ್ಟು ಗಾಲ್ಫ್ ಆಟದಲ್ಲಿ ಆಸಕ್ತಿ ಕುದುರಿಸಿದನೆನ್ನಲಾಗಿದೆ. 1888ರಲ್ಲಿ ಈತನಿಗೆ ನೆರೆಯವನಾದ ರೀಡನಿಗೂ ಗಾಲ್ಫ್ ಪಂದ್ಯ ನಡೆಯಿತು. ಅನಂತರ ಸೇಂಟ್ ಆಂಡ್ರೂಸ್ ಕ್ಲಬ್ ಸ್ಥಾಪಿತವಾಯಿತು. 1897ರಲ್ಲಿ ಕ್ಲಬ್ನ ನಿವೇಶನವನ್ನು ನ್ಯೂಯಾರ್ಕ್ ನಗರದ ಮೌಂಟ್ ಹೋಪ್ಗೆ ವರ್ಗಾಯಿಸಲಾಯಿತು. ಮುಂದೆ 5 ವರ್ಷಗಳಲ್ಲಿ ಸುಮಾರು 20 ಕ್ಲಬ್ಗಳು ಹುಟ್ಟಿಕೊಂಡುವು. 1900ರ ವೇಳೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಾದ್ಯಂತ ಬೇಸಗೆಯಲ್ಲಿ ಈ ಆಟ ಆಡಲಾಗುತ್ತಿತ್ತು. 1920ರ ವೇಳೆಗೆ ಅಮೆರಿಕದಲ್ಲಿ 2,800 ಗಾಲ್ಫ್ ಮೈದಾನಗಳು ಇದ್ದುವು. 1894ರ ಡಿಸೆಂಬರ್ 22ರಂದು ಐದು ಪ್ರಮುಖ ಕ್ಲಬ್ಗಳ ಪ್ರತಿನಿಧಿಗಳು ಸಭೆ ಸೇರಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಾಲ್ಫ್ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆ ಇಂದು ಈ ವಿಭಾಗದಲ್ಲಿ ಗಾಲ್ಫ್ ಬಗ್ಗೆ ಆಡಳಿತ ನಡೆಸುತ್ತಿದೆ. ಮಹಿಳೆಯರೂ ಉತ್ತಮ ಸಂಖ್ಯೆಯಲ್ಲಿ ಈ ಆಟ ಆಡುತ್ತಿದ್ದಾರೆ. ಗಾಲ್ಫ್ ಆಟದ ವಿವರಣೆಸಂಪಾದಿಸಿ ಗಾಲ್ಫ್ ಚೆಂಡನ್ನು ತುಂಬಿಸುವ ಬದ್ದು ಅಥವಾ ಕುಳಿ ಇರುವ ಸ್ಥಳದಲ್ಲಿ ಮಟ್ಟಸವಾದ ಒಂದು ಚದರವಿರುತ್ತದೆ. ಈ ಚದರದ ಮಧ್ಯೆ ನಾಲ್ಕೂವರೆ ಅಂಗುಲ ವ್ಯಾಸದ ಗುಳಿ ಇರುತ್ತದೆ. ಯಾವ ಗುಳಿಯ ಅನಂತರ ಯಾವ ಗುಳಿ ತುಂಬಿಸಬೇಕೆಂಬುದನ್ನು ಮೊದಲೇ ಗೊತ್ತುಮಾಡಲಾಗಿರುತ್ತದೆ. ಸರಪಳಿಯ ಕೊಂಡಿಗಳಂತೆ ಒಂದು ಗುಳಿಯಿಂದ ಇನ್ನೊಂದು ಗುಳಿಗೆ ಚೆಂಡು ತುಂಬಿಸಲಾಗುತ್ತದೆ. ಒಂದು ಪಂದ್ಯದಲ್ಲಿ ಒಂದು ಗುಳಿಯನ್ನು ಒಮ್ಮೆ ಮಾತ್ರ ತುಂಬಬೇಕು. ಗಾಲ್ಫ್ ಆಟದಲ್ಲಿ ಇಬ್ಬರ ನಡುವೆ ಇಲ್ಲವೆ ಎರಡು ಟೀಮುಗಳ ನಡುವೆ ಸ್ಪರ್ಧೆ ಇರುತ್ತದೆ. ಗುಳಿಯ ಚದರದ ಹೊರಗೆ ಚೆಂಡು ಹೊಡೆಯಲು ಒಂದು ಗುಪ್ಪೆ ಇರುತ್ತದೆ. ಒಂದು ಮರದ ತುಂಡು ಇಲ್ಲವೇ ಮರಳಿನ ಗುಪ್ಪೆ ಚೆಂಡನ್ನು ಸುತ್ತಲ ಪ್ರದೇಶದಿಂದ ಸ್ವಲ್ಪ ಎತ್ತರದಲ್ಲಿ ಇಡಲು ಸಹಾಯಕವಾಗಿರುತ್ತದೆ. ಪ್ರತಿ ಗುಳಿ ತುಂಬುವ ಮೊದಲು ಆಟಗಾರ ಹಲವಾರು ವಿಧದಲ್ಲಿ ಬೇರೆ ಬೇರೆ ಮಾದರಿಯ ದಾಂಡುಗಳನ್ನು ಬಳಸುತ್ತಾನೆ. ಪಂದ್ಯಗಳಲ್ಲಿ ಎರಡು ಬಗೆ. ಒಂದು ಮ್ಯಾಚ್ ಪ್ಲೇ. ಇದರಲ್ಲಿ ಒಂದೊಂದು ಗುಳಿ ತುಂಬಿಸುವುದೂ ಒಂದೊಂದು ಸ್ಪರ್ಧೆ. ಎದುರಾಳಿಗಿಂತ ಹೆಚ್ಚು ಗುಳಿ ತುಂಬಿಸುವವರು ಗೆಲ್ಲುತ್ತಾರೆ. ಇನ್ನೊಂದು ಸ್ಟ್ರೋಕ್ ಪ್ಲೇ. ಒಬ್ಬ ಆಟಗಾರ ಎಷ್ಟು ಹೊಡೆತಗಳಲ್ಲಿ ಒಂದು ಸುತ್ತು ಗುಳಿತುಂಬಿಸಿ ಮುಗಿಸುತ್ತಾನೆ ಎಂಬುದು ಮುಖ್ಯ. ಕಡಿಮೆ ಹೊಡೆತಗಳಲ್ಲಿ ಸುತ್ತು ಮುಗಿಸುವಾತ ಇದರಲ್ಲಿ ವಿಜಯಿ. ಈ ಎರಡು ಬಗೆಯ ಆಟಗಳೂ ಪ್ರಚಲಿತವಿದೆ. ಸಾಮಾನ್ಯವಾಗಿ ಅಮೆಚೂರ್ ಸ್ಪರ್ಧೆಗಳಲ್ಲಿ ಮ್ಯಾಚ್ ಪ್ಲೇ ವಿಧಾನವನ್ನೂ ಪ್ರೊಫೆಷನಲ್ ಇಲ್ಲವೇ ಓಪನ್ ಸ್ಪರ್ಧೆಗಳಲ್ಲಿ ಸ್ಟ್ರೋಕ್ ಪ್ಲೇ ವಿಧಾನವನ್ನೂ ಬಳಸಲಾಗುತ್ತದೆ. ಪ್ರೊಫೆಷನಲ್ ವಾರ್ಷಿಕ ಚಾಂಪಿಯನ್ ಷಿಪ್ಸನಲ್ಲಿ ಮಾತ್ರ ಮ್ಯಾಚ್ ಪ್ಲೇ ವಿಧಾನದ ಬಳಕೆ ಇದೆ. ಮಹಿಳೆಯರಿಗಾಗಿ ನಡೆವ ಕರ್ಟಿಸ್ ಕಪ್, ಹಾಗೂ ಪುರುಷರಿಗಾಗಿ ನಡೆವ ರೈಡರ್ ಕಪ್ ಹಾಗೂ ವಾಕರ್ ಕಪ್ ಸ್ಪರ್ಧೆಗಳು ವಿಶ್ವಚಾಂಪಿಯನ್ಷಿಪ್ಗಳು. ನಿಯಮಗಳುಸಂಪಾದಿಸಿ ಮ್ಯಾಚ್ ಪ್ಲೇ ಮತ್ತು ಸ್ಟ್ರೋಕ್ ಪ್ಲೇಗಳಿಗೆ ಪ್ರತ್ಯೇಕವಾದ ನಿಯಮಗಳಿವೆ. ಮ್ಯಾಚ್ ಪ್ಲೇನಲ್ಲಿ ಹೆಚ್ಚು ಬದ್ದು ತುಂಬಿಸಿದವರು ಗೆಲ್ಲುತ್ತಾರೆ. ಅಂದರೆ ಇರುವ 18ರಲ್ಲಿ 10 ಬದ್ದು ತುಂಬಿಸಿದವನು ಗೆದ್ದಂತೆ. ಅತಿ ಕಡಿಮೆ ಹೊಡೆತದಿಂದ ಚೆಂಡನ್ನು ಬದ್ದಿಗೆ ತುಂಬಿಸಿದರೆ ಹಾಗೆ ತುಂಬಿಸಿದವನು ಆ ಬದ್ದನ್ನು ಗೆದ್ದಂತಾಗುತ್ತದೆ. ಹಾಗೆ ಮಾಡಿದವನಿಗೆ ಆಟವನ್ನು ಮುಂದುವರಿಸುವ ಗೌರವ ಸಲ್ಲುತ್ತದೆ. ಇಬ್ಬರೂ ಸಮನಾದ ಹೊಡೆತ ಗಳಿಂದ ಬದ್ದು ತುಂಬಿದಲ್ಲಿ ಗೆದ್ದ ಬದ್ದನ್ನು ಇಬ್ಬರಲ್ಲೂ ಸಮನಾಗಿ ಹಂಚುತ್ತಾರೆ. ಇಬ್ಬರಲ್ಲಿ ಯಾರು ಮೊದಲು ಬದ್ದು ತುಂಬುತ್ತಾರೋ ಅವರಿಗೆ ಆಟ ಮುಂದುವರಿಸುವ ಆಧಿಕಾರ ಬರುತ್ತದೆ. ಸ್ಟ್ರೋಕ್ ಪ್ಲೇನಲ್ಲಿ ಹದಿನೆಂಟು ಬದ್ದುಗಳ ಒಂದು ಸುತ್ತನ್ನು ಯಾರು ಅತಿ ಕಡಿಮೆ ಹೊಡೆತಗಳಲ್ಲಿ ತುಂಬಿ ಮುಗಿಸುತ್ತಾರೋ ಅವರು ಗೆದ್ದಂತೆ. ಯಾರು ಯಾವ ಬದ್ದನ್ನು ಎಷ್ಟು ಹೊಡೆತಗಳಲ್ಲಿ ತುಂಬಿಸಿದರು ಎಂಬುದನ್ನು ಗುರುತು ಮಾಡಿ ಕೊಳ್ಳಲಾಗುತ್ತದೆ. ಗಾಲ್ಫ್ ಆಟವನ್ನು ಇಬ್ಬರು, ಮೂರು ಜನ, ನಾಲ್ವರು ಒಟ್ಟಿಗೆ ಆಡಬಹುದು. ಇಬ್ಬಿಬ್ಬರ, ಮೂವರು ಮೂವರ ಟೀಮು ಮಾಡಿಕೊಂಡೂ ಆಡಬಹುದು. ಗಾಲ್ಫ್ ಚೆಂಡುಸಂಪಾದಿಸಿ ರೋಮನ್ನರ ಕಾಲದ ಚೆಂಡಿಗೆ ಹೊರಗಡೆ ಚರ್ಮದ ಹೊದಿಕೆ ಇತ್ತು. ಅದರ ಒಳಗೆ ಹಕ್ಕಿಗಳ ರೆಕ್ಕೆಪುಕ್ಕಗಳನ್ನು ಒತ್ತಿ ತುಂಬಿರುತ್ತಿದ್ದರು. 1884ರಲ್ಲಿ ಒಬ್ಬ ವ್ಯಾಪಾರಿ 2,456 ಇಂಥ ಚೆಂಡುಗಳನ್ನು ತಯಾರಿಸಿದನೆನ್ನಲಾಗಿದೆ. ಈ ಬಗೆಯ ಚೆಂಡು ಹೆಚ್ಚು ಬಾಳಿಕೆ ಬರುತ್ತಿರಲಿಲ್ಲ. ಒಂದೆರಡು ಆಟಗಳಲ್ಲೇ ಒಡೆದು ಹೋಗುತ್ತಿತ್ತು. ಅನಂತರ ಗಟಪರ್ಚದಲ್ಲಿ (ಲೇಟೆಕ್ಸ) ಚೆಂಡನ್ನು ತಯಾರಿಸತೊಡಗಿದರು. ರಾಬರ್ಟ್ ಎ. ಪ್ಯಾಟರ್ಸನ್ ಎಂಬಾತ 1845ರಲ್ಲಿ ಇಂಥ ಒಂದು ಚೆಂಡನ್ನು ರೂಪಿಸಿದನೆನ್ನಲಾಗಿದೆ. ಇದರಿಂದ ಆಟದಲ್ಲಿ ದೊಡ್ಡ ಕ್ರಾಂತಿಯೇ ಆದಂತಾಯಿತು. ಈ ಚೆಂಡು ಪುಕ್ಕದ ಚೆಂಡಿಗಿಂತ ಗಡಸು. ಬೇಗ ಒಡೆಯುವಂಥ ದಲ್ಲ. ಆಮೇಲೆ 1898ರಲ್ಲಿ ರಬ್ಬರ್ ಚೆಂಡು ಬಳಕೆಗೆ ಬಂತು. ಇದನ್ನು ರೂಪಿಸಿದವನು ಕಾಬರ್ನ್ ಹ್ಯಾಸ್ಕೆಲ್ ಎಂಬಾತ. ಈತ ಸ್ವತಃ ಗಾಲ್ಫ್ ಆಟಗಾರನಾಗಿದ್ದು ಗುಟ್ರಿಚ್ ಕಂಪನಿಯವರ ಸಹಾಯದಿಂದ ಈ ಹೊಸ ಚೆಂಡನ್ನು ಬಳಕೆಗೆ ತಂದ. ರಬ್ಬರಿನ ಸಣ್ಣ ಗುಂಡೊಂದರ ಸುತ್ತ ಗಟ್ಟಿಯಾಗಿರುವ ರಬ್ಬರ್ ದಾರವನ್ನು ಸುತ್ತುತ್ತ ಹೋಗಿ ಚೆಂಡಿನ ಆಕೃತಿ ಬಂದಮೇಲೆ ಅದನ್ನು ಗಟ್ಟಿಮಾಡುವುದು ಈ ಚೆಂಡು ತಯಾರಿಕೆಯ ವಿಧಾನ. ಇದನ್ನೇ ಈಗ ಸುಧಾರಿಸಿ ಬಳಸಲಾಗುತ್ತಿದೆ. ಚೆಂಡಿನ ವೇಗ ಸೆಕೆಂಡಿಗೆ 250' ಗಿಂತ ಹೆಚ್ಚಿರಬಾರದು ಎಂಬ ನಿಯಮ ಅಮೆರಿಕದಲ್ಲಿ ಪ್ರಚಲಿತವಿದೆ. ಗಾಲ್ಫ್ ಮೈದಾನಸಂಪಾದಿಸಿ ವಿಶಾಲವಾಗಿದ್ದು ಎಷ್ಟು ಅಂಕುಡೊಂಕುಗಳ ಅಡಚಣೆಗಳು ಇದ್ದರೂ ಅಷ್ಟೂ ಅಷ್ಟು ಉತ್ತಮ. ನಡುವಿನ ಅಡಚಣೆಗಳನ್ನು ನಿವಾರಿಸಿಕೊಂಡು ಚೆಂಡು ಹೊಡೆಯುವುದು ಜಾಣತನ. ಸಹಜವಾದ ಅಡಚಣೆಗಳು ಇಲ್ಲದ ಕಡೆ ಕೃತಕವಾದುದನ್ನು ಒಡ್ಡಾಲಾಗುತ್ತದೆ. ಸರಿಯಾದ ಮೈದಾನದಲ್ಲಿ 18 ಗುಳಿಗಳಿರುತ್ತವೆ. 18 ಅಲ್ಲದೆ 9 ಮಾತ್ರ ಇದ್ದಲ್ಲಿ ಎರಡು ಸುತ್ತು ಆಡಬೇಕಾಗುತ್ತದೆ. ಸ್ಕಾಟ್ಲೆಂಡಿನ ಗೆನ್ ಈಗಲ್ಸ, ಇಂಗ್ಲೆಂಡಿನ ಓಕೆಂಗ್, ಅಮೆರಿಕದ ಪೈನ್ವ್ಯಾಲಿ, ಕೆನಡದ ಜ್ಯಾಸ್ಪರ್ ಪಾರ್ಕ್, ಆಸ್ಟ್ರೇಲಿಯದ ರಾಯಲ್ ಮೆಲ್ಬೋರ್ನ್-ಈ ಮೊದಲಾದವು ಬಹು ಪ್ರಶಸ್ತವಾದ ಗಾಲ್್ಫ ಮೈದಾನಗಳು. ದಾಂಡುಗಳು: ಸಾಮಾನ್ಯವಾಗಿ ಸರಿಯಾದ ಆಟಗಾರನ ಬತ್ತಳಿಕೆಯಲ್ಲಿ 3 ಇಲ್ಲವೆ 4 ಮರದ ದಾಂಡುಗಳು 9 ಇಲ್ಲವೆ 10 ಕಬ್ಬಿಣದ ದಾಂಡುಗಳು ಇರುತ್ತವೆ. ಏನೇ ಆದರೂ ಒಂದು ಸುತ್ತಿನ ಆಟದಲ್ಲಿ 14ಕ್ಕಿಂತ ಹೆಚ್ಚು ದಾಂಡುಗಳ ಅಗತ್ಯ ಕಾಣದು. ಈ ದಾಂಡುಗಳ ಉದ್ದ, ಬಳುಕು, ತೂಕ, ಆಕಾರ, ತಲೆಯ ಬಾಗು-ಈ ಮೊದಲಾದವುಗಳಲ್ಲಿ ಖಚಿತವಾದ ವ್ಯತ್ಯಾಸವಿರುತ್ತದೆ. ಗುರುತಿಗೆಂದು ಒಂದೊಂದು ದಾಂಡಿಗೂ ಒಂದೊಂದು ನಂಬರನ್ನು ಹೆಸರನ್ನು ಕೊಟ್ಟಿರುತ್ತಾರೆ. ಉದಾಹರಣೆಗೆ ಮರದವಲ್ಲಿ 1ನೆಯ ದಾಂಡಿಗೆ ಡ್ರೈವರ್ ಎಂದೂ ಮೂರನೆಯದಕ್ಕೆ ಸ್ಪೂನ್ ಎಂದೂ ಹೆಸರಿದೆ. ಇದೇ ರೀತಿ ಲೋಹದಲ್ಲಿ ಒಂದನೆಯದಕ್ಕೆ ಕ್ಲೀಕ್ ಎಂದೂ ಐದನೆಯದಕ್ಕೆ ಮ್ಯಾಷಿ ಎಂದೂ ಒಂಬತ್ತನೆಯದಕ್ಕೆ ನಿಬ್ಲಿಕ್ ಎಂದೂ ಹೆಸರು.
ಫಿರ್ಯಾದಿ ಘಾಳೆಪ್ಪಾ ತಂದೆ ಮಲ್ಲಶೆಟ್ಟಿ ಕಮಠಾಣೆ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಸಿದ್ದೇಶ್ವರವಾಡಿ ರವರಿಗೆ ಸಿದ್ದೇಶ್ವರವಾಡಿ ಗ್ರಾಮದಲ್ಲಿ ಹೊಲ ಸರ್ವೆ ನಂ. 121 ಹಾಗು ಜೋಳಧಾಬಕಾ ಶಿವಾರದಲ್ಲಿ ಫಿರ್ಯಾದಿಯ ಹೆಂಡತಿ ಮಲ್ಲಮ್ಮಾ ರವರ ಹೆಸರಿಗೆ ಹೊಲ ಸರ್ವೆ ನಂ. 25/3 ಎರಡು ಸರ್ವೆನಲ್ಲಿ ಒಟ್ಟು 6.22 ಗುಂಟೆ ಜಮೀನು ಇರುತ್ತದೆ, ಸದರಿ ಜಮೀನಿನಗಳ ಮೇಲೆ ಒಕ್ಕಲುತನ ಕೆಲಸಕ್ಕೆಂದು ಫಿರ್ಯಾದಿಯು ತನ್ನ ಹಾಗೂ ಹೆಂಡತಿ ಹೆಸರಿಗೆ ಸುಮಾರು 5,30,000/- ರೂಪಾಯಿ ಸಾಲ ಮಾಡಿದ್ದು ಇರುತ್ತದೆ, ಹೀಗಿರುವಲ್ಲಿ ದಿನಾಂಕ 27-10-2018 ರಂದು ಫಿರ್ಯಾದಿಯು ಹೊಲದಲ್ಲಿರುವ ತಮ್ಮ ದನಗಳಿಗೆ ಮೇವು ಹಾಕಿ ಮನೆಗೆ ಬಂದು ಹೆಂಡತಿಗೆ ನೀರು ಕೊಡು ಅಂತ ಕರೆದರು ಶಬ್ದ ಮಾಡಲಿಲ್ಲಾ ನಂತರ ಫಿರ್ಯಾದಿಯು ಪಡಶಾಲೆಯಿಂದ ಎದುರುಗಡೆ ತೆರೆದಿರುವ ರೂಮಿಗೆ ಹೊಗಿ ನೊಡಲು ಹೆಂಡತಿ ಮಲ್ಲಮ್ಮಾ ಇವಳು ಹಗ್ಗದಿಂದ ಮನೆಯ ಛತ್ತಿನ ಕಬ್ಬಿಣಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾಳೆ, ಫಿರ್ಯಾದಿಯ ಹೆಂಡತಿ ಮಲ್ಲಮ್ಮಾ ಇವರು ತಮ್ಮ ಮೇಲೆ ಇದ್ದ 5,30,000/- ರೂಪಾಯಿ ಸಾಲ ತಿರಿಸಲಾರದೆ ಮನನೊಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಸದರಿ ಘಟನೆಯ ಮೇಲೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 185/2018, ಕಲಂ. ಹುಡುಗಿ ಕಾಣೆ :- ದಿನಾಂಕ 26-10-2018 ರಂದು ಫಿರ್ಯಾದಿ ಸುಧಾಕರ ತಂದೆ ಕೇಶವ ಬಂದಗೆ ವಯ: 42 ವರ್ಷ, ಜಾತಿ: ಎಸ್.ಸಿ. ಹೊಲಿಯಾ, ಸಾ: ಡೊಣಗಾಪೂರ ರವರು ಹೆಂಡತಿ ಸುನೀತಾ ಇವರು ಕರೆ ಮಾಡಿ ತಿಳಿಸಿದ್ದೇನೆಂದರೆ ನಾನು ಸುಸಯ್ಯಾ ಸಂಘದಲ್ಲಿ ಹಣ ತುಂಬಲು ಡೊಣಗಾಪೂರ ಊರಲ್ಲಿ ಹೊಗುವಾಗ ಮನೆಯಲ್ಲಿ ಮಗಳು ಸುಧಾರಣಿ ಇವಳು ಇದ್ದಳು ನಂತರ ನಾನು ಸಂಘದಲ್ಲಿ ಹಣ ತುಂಬಿ ಮರಳಿ ಮನೆಗೆ ಬಂದು ನೋಡಲು ಮನೆಯಲ್ಲಿ ಸುಧಾರಾಣಿ ಇವಳು ಇರಲಿಲ್ಲಾ, ನಂತರ ನಾನು ಊರಲ್ಲಿ ನಮ್ಮ ಸಂಬಂಧಿಕರ ಮನೆಗಳಿಗೆ ಹಾಗೂ ಅಕಡೆ ಇಕಡೆ ಹೋಗಿ ನೋಡಲು ಸುಧಾರಾಣಿ ಇವಳು ಕಾಣುತಿಲ್ಲಾ ನೀವು ಬನ್ನಿ ಅಂತ ತಿಳಿಸಿದ್ದರಿಂದ ಫಿರ್ಯಾದಿ ಹಾಗೂ ತಮ್ಮ ದಿವಾಕರ ಇಬ್ಬರು ಕೂಡಿ ಮೋಟಾರ ಸೈಕಲ್ ಮೇಲೆ ಕಳಸದಾಳದಿಂದ ತಮ್ಮ ಮನೆಗೆ ಬಂದು ಹೆಂಡತಿ ಸುನೀತಾ ಜೊತೆ ಮಾತನಾಡಿ ನಂತರ ಇಬ್ಬರು ಸುಧಾರಾಣಿ ಇವಳಿಗೆ ಹುಡಕಾಡುತ್ತಾ ಊರಲ್ಲಿ ಹಾಗೂ ಸುತ್ತಮುತ್ತ ಗ್ರಾಮಗಳಿಗೆ ಹೋಗಿ ತಮ್ಮ ಸಂಬಂಧಿಕರ ಮನೆಗೆ ಹೋಗಿ ನೋಡಲು ಸುದಾರಾಣಿ ಇವಳ ಬಗ್ಗೆ ವಿಚಾರಿಸಲು ಯಾವುದೆ ಮಾಹಿತಿ ಸಿಗಲಿಲ್ಲಾ, ಸುಧಾರಾಣಿ ಇವಳು ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 27-10-2018 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 241/2018, ಕಲಂ. 273, 284, ಐಪಿಸಿ ಮತ್ತು 32, 34 ಕೆ.ಇ ಕಾಯ್ದೆ :- ದಿನಾಂಕ 27-10-2018 ರಂದು ನೇಳಗಿ ಗ್ರಾಮದ ಚರ್ಚ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಕಲಬರಕೆ ಮಾಡಿದ ಭಟ್ಟಿ ಸರಾಯಿ ತನ್ನ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಸಿ.ಹೆಚ್.ಸಿ-944 ಶಶೀಕಾಂತ ರವರಿಗೆ ಬಾತ್ಮಿ ಬಂದ ಮೇರೆಗೆ ಸಿ.ಹೆಚ್.ಸಿ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರ ಜೊತೆಯಲ್ಲಿ ನೇಳಗಿ ಗ್ರಾಮಕ್ಕೆ ಹೊಗಿ ಚರ್ಚದಿಂದ ಸ್ವಲ್ಪ ಅಂತರದಲ್ಲಿ ಮರೆಯಾಗಿ ನಿಂತು ನೊಡಲು ಬಾತ್ಮಿಯಂತೆ ಇಬ್ಬರು ವ್ಯಕ್ತಿಗಳು ಭಟ್ಟಿ ಸರಾಯಿ ತನ್ನ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿ ಇಬ್ಬರಿಗೆ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಣೆ ಮಾಡಲು 1) ದಾವೀದ ತಂದೆ ಶಾಮಣ್ಣಾ ಕುಂಚೆ ವಯ: 31 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನೇಳಗಿ ಮತ್ತು 2) ಅಭೀಶೆಕ ತಂದೆ ದಾವೀದ ಕುಂಚೆ ವಯ: 13 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನೇಳಗೆ ಅಂತ ತಿಳಿಸಿರುತ್ತಾರೆ, ನಂತರ ಸದರಿಯವರಿಗೆ ಸರಾಯಿ ಮಾರಾಟ ಮಾಡಲು ಮತ್ತು ಸಾಗಾಟ ಮಾಡಲು ಸರ್ಕಾರದಿಂದ ಯಾವುದಾದರು ಪರವಾನಿಗೆ ಪಡೆದಿರುವ ಬಗ್ಗೆ ವಿಚಾರಣೆ ಮಾಡಲು ನಾವು ಯಾವುದೆ ರೀತಿಯ ಪರವಾನಿಗೆ ಪಡೆದಿರುವುದಿಲ್ಲ, ನಾವು ತಾಂಡದ ಯಾವನೊಬ್ಬ ವ್ಯಕ್ತಿಯಿಂದ ಭಟ್ಟಿ ಸರಾಯಿ ಖರಿದಿಸಿಕೊಂಡು ತಂದು ಕಲಬರಕೆ ಮಾಡಿ ಒಂದು ಗ್ಲಾಸ ಸರಾಯಿ 10 ರೂಪಾಯಿಯಂತೆ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದೆವೆ ಮತ್ತು ವೈನಗಳಿಂದ ಕುಡಿಯಲು ಅಂತ ಸರಾಯಿ ತಂದು ಅವುಗಳನ್ನು ಸಹ ಮಾರಾಟ ಮಾಡುತ್ತಿದ್ದೆವೆ ಅಂತ ತಿಳಿಸಿರುತ್ತಾರೆ, ಖರಿದಿ ಮಾಡಿದ ಭಟ್ಟಿ ಸರಾಯಿ ಆ ವ್ಯಕ್ತಿ ಯಾರು ಎಂಬುದು ನಮಗೆ ಗೊತ್ತಿರುವುದಿಲ್ಲ ಅಂತ ತಿಳಿಸಿರುತ್ತಾರೆ, ನಂತರ ಪಂಚರ ಸಮಕ್ಷಮ ಅವರ ವಶದಲ್ಲಿದ್ದ ಸರಾಯಿ ಪರೀಶಿಲಿಸಿ ನೊಡಲು ಅದು 1) 2 ಲೀಟರನ ಒಂದು ಬಾಟಲದಲ್ಲಿ ತುಂಬಿದ ತಿಳಿ ಕೆಂಪು ಮಿಶ್ರಿತ ಬಣ್ಣ ಭಟ್ಟಿ ಸರಾಯಿ ಅ.ಕಿ 100/- ರೂ., 2) ಯು.ಎಸ್. ವಿಸ್ಕಿ 90 ಎಮ್.ಎಲ್. ನ 10 ಬಾಟಲಗಳು ಅ.ಕಿ ಒಟ್ಟು 300/- ರೂ. ಇರುತ್ತದೆ, ದಾವಿದ ಈತನ ಅಂಗ ಜಡ್ತಿ ಮಾಡಲು ಆತನ ಹತ್ತಿರದಿಂದ 3) ನಗದು ಹಣ 370/- ರೂಪಾಯಿ ಸಿಕ್ಕಿರುತ್ತದೆ ಮತ್ತು ಸ್ಥಳದಲ್ಲಿ 4) ಎರಡು ಪ್ಲಾಸ್ಟಿಕ ಗ್ಲಾಸಗಳು ಸಹ ಸಿಕ್ಕಿರುತ್ತವೆ, ನಂತರ ಸದರಿ ಭಟ್ಟಿ ಸರಾಯಿ ಬಾಟಲನ್ನು ಮತ್ತು ಯು.ಎಸ್. ವಿಸ್ಕಿ 90 ಎಮ್.ಎಲ್. ನ 10 ಬಾಟಲಗಳು ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 129/2018, ಕಲಂ. 279, 337, 338 ಐಪಿಸಿ :- ದಿನಾಂಕ 27-10-2018 ರಂದು ಫಿರ್ಯಾದಿ ಶಂಕರರೆಡ್ಡಿ ತಂದೆ ನಾಗರೆಡ್ಡಿ ಚಂಗೋಲೆ ಸಾ: ನಾಗಾಇದಲೈ, ತಾ: ಚಿಂಚೋಳಿ, ಜಿಲ್ಲಾ: ಕಲಬುರಗಿ ರವರ ಸಂಬಂಧಿ ಭರತರೆಡ್ಡಿ ತಂದೆ ಪಾಪರೆಡ್ಡಿ ಏನಪೊಸೆ ಸಾ: ಟೀಚರ್ ಕಾಲೋನಿ ಹುಮನಾಬಾದ ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಸಂ. ಕೆಎ-02/ಹೆಚ್ಎಲ್-9505 ನೇದರ ಮೇಲೆ ಫಿರ್ಯಾದಿಯು ಬೆಳೆಗೆ ಹೊಡೆಯುವ ಔಷಧಿ ಮತ್ತು ಗಟಾರ್ (ಮಶೀನ್) ತೆಗೆದುಕೊಂಡು ಮೋಟಾರ್ ಸೈಕಲ್ ಹಿಂದೆ ಕುಳಿತು ಇಬ್ಬರೂ ಕೂಡಿಕೊಂಡು ಟೀಚರ್ ಕಾಲೋನಿಯಿಂದ ಹಣಕುಣಿ ಶಿವಾರಕ್ಕೆ ಹೋಗುತ್ತಿದ್ದಾಗ ಭರತರೆಡ್ಡಿ ಇವನು ತನ್ನ ಮೋಟಾರ್ ಸೈಕಲ್ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಹಣಕುಣಿ - ಹುಮನಾಬಾದ ರೋಡ ಹಣಮಂತರೆಡ್ಡಿ ತಂದೆ ಬಸರೆಡ್ಡಿ ಮುಡಬಿ ಸಾ: ವಾಂಜರಿ ರವರ ಹೊಲದ ಹತ್ತಿರ ಹೋದಾಗ ಎದುರಿನಿಂದ ಅಂದರೆ ಹಣಕುಣಿ ಗ್ರಾಮದ ಕಡೆಯಿಂದ ಮದರಸಾಬ ತಂದೆ ಅಮೀರಸಾಬ ಸಾ: ಹಣಕುಣಿ ಇವನು ತನ್ನ ಮೋಟಾರ್ ಸೈಕಲ್ ಸಂ. ಕೆಎ-39/ಎಲ್-9747 ನೇದರ ಮೇಲೆ ಶ್ರೀರಂಗನಾಥ ತಂದೆ ಸುರೇಂದ್ರನಾಥ ಸಾ: ಹಣಕುಣಿ ಇವನಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲ್ ನಿಧಾನವಾಗಿ ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಆತನ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಫಿರ್ಯಾದಿಗೆ ಹಣೆಯ ಎಡಗಡೆ ಸಾದಾ ರಕ್ತಗಾಯವಾಗಿರುತ್ತದೆ ಹಾಗೂ ಭರತರೆಡ್ಡಿ ಇವನಿಗೆ ತಲೆಗೆ ತೀವೃ ಗುಪ್ತಗಾಯವಾಗಿ ವಾಂತಿ ಮಾಡಿಕೊಂಡಿರುತ್ತಾರೆ, ಮದರಸಾಬ ಇವನಿಗೆ ನೋಡಲಾಗಿ ತಲೆಯ ಹಿಂದೆ ತೀವೃ ಗುಪ್ತಗಾಯವಾಗಿ ಎಡಕೀವಿಯಿಂದ ರಕ್ತಸ್ರಾವ ಆಗಿರುತ್ತದೆ, ಶ್ರೀರಂಗನಾಥ ಇವನಿಗೆ ನೋಡಲಾಗಿ ಗಟಾಯಿಗೆ ಸಾದಾ ರಕ್ತಗಾಯ ಆಗಿರುತ್ತದೆ, ನಂತರ ಅದೇ ಸಮಯಕ್ಕೆ ಹಣಕುಣಿ ಗ್ರಾಮದ ಕಡೆಯಿಂದ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ ವೀರೇಂದ್ರನಾಥ ತಂದೆ ರಾಜಣ್ಣಾ ಹುಡಗಿಕರ್ ಸಾ: ಹಣಕುಣಿ ರವರು ದಾರಿ ಹೋಕರ ಸಹಾಯದಿಂದ ಎಲ್ಲರಿಗೂ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಎರಡು ಮೋಟಾರ್ ಸೈಕಲಗಳು ಡ್ಯಾಮೇಜ್ ಆಗಿದ್ದು ಘಟನಾ ಸ್ಥಳದಲ್ಲೇ ಬಿದ್ದಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 129/2018, PÀ®A. 279. 338 L¦¹ eÉÆvÉ 185 LJA« PÁAiÉÄÝ :- ದಿನಾಂಕ 27-10-2018 ರಂದು ಫಿರ್ಯಾದಿ ಬಿ.ಮಲ್ಲೇಶ ತಂದೆ ಪೊಷಯ್ಯಾ, ವಯ: 37 ವರ್ಷ, ಜಾತಿ: ಎಸ್.ಸಿ ಮಾದಿಗ, ಉ: ಟಿ.ಎಸ್.ಆರ್.ಟಿ.ಸಿ ಚಾಲಕ, ಸಾ: ನೇದನೂರು, ಕಂದಕೂರ ಮಂಡಲ್, ಜಿ: ರಂಗಾರೆಡ್ಡಿ ರವರು ಬಸ್ಸ ನಂ. ಎಪಿ-28/ಝಡ್-3458 ನೇದನ್ನು ಹೈದ್ರಾಬಾದದಿಂದ ಬಿಟ್ಟು ಮಹಾರಾಷ್ಟ್ರದ ಉದಗೀರಕ್ಕೆ ಬೀದರ ನಗರದ ಮುಖಾಂತರ ಪ್ರಯಾಣಿಕರನ್ನು ಕೂಡಿಕೊಂಡು ಬಸ್ಸ ಚಲಾಯಿಸಿಕೊಂಡು ಬರುತ್ತಿದ್ದು, ಬಸ್ಸಿನ ನಿರ್ವಾಹಕ ಜೆ. ರಾಜಶೇಖರ ತಂದೆ ಶ್ರೀಶೈಲಂ, ವಯ: 38 ವರ್ಷ, ಜಾತಿ: ಸ್ವಾಮಿ, ಸಾ: ನಸ್ಕಲ್, ಮಂಡಲ ಪರಗಿ, ಜಿಲ್ಲಾ ವಿಕಾರಾಬಾದ ರವರು ಇದ್ದು, ಫಿರ್ಯಾದಿಯು ಜಹಿರಾಬಾದ ಮೂಲಕ ಬೀದರ ಶಹಾಪೂರ ರೈಲ್ವೆ ಗೇಟ ಹತ್ತಿರ ಬಂದಾಗ ಮೋಟಾರ ಸೈಕಲ ನಂ. ಕೆಎ-38/ಎಸ್-5701 ನೇದರ ಸವಾರನು ತನ್ನ ಮೋಟಾರ ಸೈಕಲನ್ನು ವಡ್ಡಿ ಕ್ರಾಸ್ ಕಡೆಯಿಂದ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ನಂತರ ಫಿರ್ಯಾದಿ ಹಾಗೂ ನಿರ್ವಾಹಕ ಬಸ್ಸನ್ನು ನಿಲ್ಲಿಸಿ ಅವನ ಹತ್ತಿರ ಹೋಗಿ ನೋಡಲು ಬಸ್ಸಿನ ಹಿಂದಿನ ಭಾಗ ಸ್ವಲ್ಪ ಡ್ಯಾಮೇಜ ಆಗಿರುತ್ತದೆ, ಸದರಿ ಮೊಟಾರ ಸೈಕಲ ಮುಂದಿನ ಭಾಗ ಡ್ಯಾಮೇಜ ಆಗಿರುತ್ತದೆ, ಮೊಟಾರ ಸೈಕಲ ಸಮೇತ ಬಿದ್ದಿದ ವ್ಯಕ್ತಿಯನ್ನು ನೋಡಲು ಅವನ ಬಲಭಾಗ ಹಣೆಯ ಮೇಲೆ ಭಾರಿ ರಕ್ತಗಾಯ ಮತ್ತು ತಲೆಯ ಹಿಂಭಾಗ ಭಾರಿ ರಕ್ತಗಾಯವಾಗಿರುತ್ತದೆ, ಅವನ ಬಾಯಿಯಿಂದ ಸರಾಯಿ ಕುಡಿದ ವಾಸನೆ ಬರುತ್ತಿತ್ತು, ಅವನ ಹೆಸರು ವಿಚಾರಿಸಲು ಶ್ರೀಮಂತ ತಂದೆ ರಾಮಣ್ಣಾ ಔರಾದಕರ, ವಯ: 26 ವರ್ಷ, ಜಾತಿ ಕ್ರಿಶ್ಚನ, ಸಾ: ಮಂದಕನಳ್ಳಿ, ತಾ: ಬೀದರ ಅಂತ ತಿಳಿಸಿದನು, ನಂತರ ಫಿರ್ಯಾದಿಯು 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಬೀದರ ಜಿಲ್ಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. OgÁzÀ(©) ¥Éưøï oÁuÉ C¥ÀgÁzsÀ ¸ÀA. 136/2018, PÀ®A. 279, 337, 338 L¦¹ eÉÆvÉ 187 LJA« PÁAiÉÄÝ 2012 :- ¢£ÁAPÀ 27-10-2018 gÀAzÀÄ ¦üAiÀiÁ𢠣ÀgÀ¹AUÀ vÀAzÉ C¤Ã®PÀĪÀiÁgÀ PÀÄ®PÀtÂð ªÀAiÀÄ: 25 ªÀµÀð, ¸Á: ªÀĪÀÄzÁ¥ÀÆgÀ gÀªÀgÀÄ vÀªÀÄä PÉ®¸À ªÀÄÄV¹PÉÆAqÀÄ C°èAiÉÄà PÉ®¸À ªÀiÁqÀÄwÛzÀÝ vÀªÀÄÆägÀ ¸ÀAvÉÆõÀ vÀAzÉ UÀÄAqÀ¥Áà ªÉÄAUÁ E§âgÀÆ £ÀªÀÄä ªÀiÁ°PÀgÀ £ÀA§j®èzÀ »ÃgÉÆà ºÉZïJ¥sï r®PÀì ªÉÆmÁgÀ ¸ÉÊPÀ¯ï ZÉ¹ì £ÀA. JªÀiï.©.J¯ï.ºÉZï.J.11.J.n.f.9.©.00998 £ÉÃzÀgÀ ªÉÄÃ¯É OgÁzÀ¢AzÀ ªÀĪÀÄzÁ¥ÀÆgÀ UÁæªÀÄPÉÌ ºÉÆÃUÀÄwÛzÁÝUÀ vÀªÀÄÆägÀ PÀȵÁÚ gÉrØ gÀªÀgÀ ºÉÆ®zÀ ºÀwÛgÀ EzÁÝUÀ JzÀÄj¤AzÀ mÁæöåPÀÖgÀ £ÀA. PÉJ-38/n-2301 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß mÁæöåPÀÖgÀ£ÀÄß ¤µÁ̽fvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢ PÀĽw ºÉÆÃUÀÄwÛzÀÝ ªÁºÀ£ÀPÉÌ rQÌ ºÉÆqÉzÀÄ vÀ£Àß mÁæöåPÀÖgÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, ¸ÀzÀj C¥ÀWÁvÀ¢AzÀ ªÉÆÃmÁgÀ ¸ÉÊPÀ¯ï ZÀ¯Á¬Ä¸ÀÄwÛzÀÝ ¦üAiÀiÁð¢UÉ §®UÁ® ¥ÁzÀPÉÌ ¨sÁj ºÀjzÀ gÀPÀÛUÁAiÀÄ, §®UÁ® ªÉƼÀPÁ°UÉ vÀgÀazÀ UÁAiÀÄ ªÀÄvÀÄÛ JqÀºÀuÉUÉ gÀPÀÛUÁAiÀĪÁVgÀÄvÀÛzÉ, ªÉÆmÁgÀ ¸ÉÊPÀ¯ï ªÉÄÃ¯É »AzÉ PÀĽvÀ ¸ÀAvÉÆõÀ EvÀ¤UÉ §®UÀqÉ ºÀuÉUÉ gÀPÀÛUÁAiÀÄ, ªÀÄÆVUÉ ºÀjzÀ gÀPÀÛUÁAiÀÄ, JgÀqÀÆ PÀtÂÚ£À ªÀÄzsÀå gÀPÀÛUÁAiÀÄ, UÀmÉÊUÉ ªÉÄîÄÛnUÉ JqÀUÉÊ ªÀÄÄAUÉÊUÉ JqÀUÁ® ªÉƼÀPÁ°UÉ vÀgÀazÀ UÁAiÀĪÁVgÀÄvÀÛzÉ, £ÀAvÀgÀ UÁAiÀÄUÉÆAqÀªÀjUÉ ¸ÀzÀj mÁæöåPÀÖgÀ£À°è »AzÉ PÀĽvÀ E§âgÀÆ OgÁzÀ ¸ÀgÀPÁj D¸ÀàvÉæUÉ vÀAzÀÄ aQvÉì PÀÄjvÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
ಹುಟ್ಟುವಾಗ ಮಗುವಿನ ತಲೆ ಸಾಮಾನ್ಯಕ್ಕಿ೦ತ ಸ್ವಲ್ಪ ದೊಡ್ಡದಿರುವುದನ್ನು ಕ೦ಡು ಮಗು ಎಲ್ಲಿ ಬುಧ್ಧಿಮಾ೦ದ್ಯವಾಗುವುದೆ೦ದು ಹೆದರಿದ್ದರು ಹರ್ಮನ್ (ಮಗುವಿನ ಜನನದೊ೦ದಿಗೇ ಶುರುವಾಗುತ್ತದೆ ನಮ್ಮ ಶ೦ಕೆ, ಅಧಾರರಹಿತ ಪೂರ್ವಾಗ್ರಹಗಳ ಧಾಳಿ. ಹರ್ಮನ್ ದ೦ಪತಿಗಳೂ ಇದರಿ೦ದ ಹೊರತಾಗಿರಲಿಲ್ಲ). 'Child Prodigy' ಗೆ ಹೋಲಿಸುವ೦ತಹ ಯಾವುದೇ ಲಕ್ಷಣಗಳಿರಲಿಲ್ಲ. ಬದಲಾಗಿ ಮಾತನಾಡಲು ಶುರು ಮಾಡಿದ್ದೇ ೨ ವರ್ಷಗಳ ತರುವಾಯ. ಸುಮಾರು ೯ ವರ್ಷಗಳ ವರೆಗೂ ತೊದಲು ನುಡಿಗಳೇ. ಇವೆಲ್ಲವೂ ದ೦ಪತಿಗಳ ಭಯಕ್ಕೆ ಇ೦ಬುಕೊಟ್ಟ೦ತಾಗಿತ್ತು. ಆದರೆ ಸ೦ಬ೦ಧಿಕರ ಒಡನಾಟ ಹೆಚ್ಚಿದ್ದ ತು೦ಬುಕುಟು೦ಬದಲ್ಲಿ ಎಲ್ಲರೂ ಇದ್ದರು ಸ್ಥೈರ್ಯ ತು೦ಬಲು. ಎಲ್ಲರ ಪ್ರಯತ್ನದಿ೦ದ ಆತನಲ್ಲಿ ಆತ್ಮವಿಶ್ವಾಸ ಮೂಡಿ ತೊದಲು ನಿ೦ತಿತು. ಪ್ರಕೃತಿ ಆತನಲ್ಲಿ ತು೦ಬ ಕುತೂಹಲ ಮೂಡಿಸಿತ್ತು. ಪಾರ್ಕಿನಲ್ಲಿ ಬಹಳಹೊತ್ತು ಕಳೆಯುತ್ತಿದ್ದ ಸಮಯದಲ್ಲಿ ಮರದ ನೆರಳುಗಳ ಆಕೃತಿ ಮತ್ತು ಸ್ಥಾನ ಬದಲಾವಣೆ ಕುತೂಹಲ ತ೦ದಿತ್ತು. ಕತ್ತಲೇಕಾಗುತ್ತದೆ? ಸೂರ್ಯನ ಕಿರಣಗಳು ಯಾವುದರಿ೦ದ ಮಾಡಲ್ಪಟ್ಟಿವೆ? ಬೆಳಕಿನ ಕಿರಣಗಳೊ೦ದಿಗೆ ಚಲಿಸಬಹುದೇ? ನೀರು ಯಾಕೆ ಯಾವಾಗಲೂ ಕೆಳಮುಖವಾಗಿ ಚಲಿಸುತ್ತದೆ? ಹಕ್ಕಿಗಳು ಹೇಗೆ ಹಾರುತ್ತವೆ? ಹೀಗೆ ಹತ್ತು ಹಲವು ಪ್ರಶ್ನೆಗಳು. ಆದರೆ ಮನೆಯಲ್ಲಿ ಯಾರೂ ಆತನ ಪ್ರಶ್ನೆಗಳಿಗೆ ಕೋಪಿಸಿಕೊಳ್ಳುತ್ತಿರಲಿಲ್ಲ. ತಮಗೆ ತಿಳಿದಮಟ್ಟಿಗೆ ಸರಳವಾಗಿ ವಿವರಿಸುವ ಪ್ರಯತ್ನ ಮಾಡುತ್ತಿದ್ದರು. ಹಗಲು ರಾತ್ರಿಗಳಿಗೆ ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವುದು ಕಾರಣವೆ೦ದಾಗ, ಭೂಮಿ ತಿರುಗುತ್ತಿರುವುದನ್ನು ಗ್ರಹಿಸಲಾಗದ್ದು, ಆದರೆ ಸೂರ್ಯನ ಚಲನೆಯನ್ನು ಗುರುತಿಸಬಹುದಾಗಿದ್ದನ್ನು ಕಾರಣವಾಗಿಸಿಕೊ೦ಡು ಪೂರ್ಣ ತೃಪ್ತನಾಗಿರಲಿಲ್ಲ. ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸುತ್ತಲಿನ ಚಲಿಸಲಾರದ ವಸ್ತುಗಳೂ ಕೂಡ ಚಲಿಸುತ್ತಿರುವ೦ತೆ ಭಾಸವಾಗುತ್ತಿರುವದನ್ನು ಕ೦ಡ ನ೦ತರ ಸಮಾಧಾನಗೊ೦ಡ. ತಾಯಿ ಪೌಲಿನ್ ಶಿಕ್ಷಣದ ಮಹತ್ವ ಅರಿತಿದ್ದರು. ಕೇವಲ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅವರ ಕೆಲಸವಾಗಿರಲಿಲ್ಲ. ಸ೦ಗೀತ ಹೇಳಿಕೊಡುತ್ತಿದ್ದರು. ಪುಸ್ತಕಗಳ ಪರಿಚಯ ಮಾಡಿಸುತ್ತಿದ್ದರು. ಸಾಹಿತ್ಯ ಕಲೆಯ ಕುರಿತು ಹೇಳಿಕೊಡುತ್ತಿದ್ದರು. ಬಡವರಾಗಿದ್ದರೂ ಮನೆಯಲ್ಲೊ೦ದು ಸಣ್ಣ ಪುಸ್ತಕಶಾಲೆಯನ್ನೇ ಇಟ್ಟುಕೊ೦ಡಿದ್ದರು. ಶಾಲೆಗೆ ಸೇರಿದ ನ೦ತರವೂ ಆತನ ಪ್ರಶ್ನಾವಳಿ ಮು೦ದುವರೆದಿತ್ತು. ಆದರೆ ಆತನ ಕುತೂಹಲ ತಣಿಸಲು ಶಿಕ್ಷಕರು ವಿಫಲರಾದರು. ಆದರೆ ಆ ನ್ಯೂನ್ಯತೆಯನ್ನೊಪ್ಪಿಕೊಳ್ಳದೆ, ಆತನ ಪ್ರಶ್ನಿಸುವ ಹಕ್ಕನ್ನೇ ಕಿತ್ತುಕೊ೦ಡರು. ಪ್ರಶ್ನಿಸಿದ್ದಕ್ಕಾಗಿ ಬೈದರು. ತರಗತಿಯ ವಾತಾವರಣವನ್ನು ಹದಗೆಡಿಸುತ್ತಾನೆ೦ದರು. ಬೇಸರಗೊ೦ಡ ಆಲ್ಬರ್ಟ್, ಹಿ೦ದಿನ ಬೆ೦ಚುಗಳಿಗೆ ಸ್ಥಳಾ೦ತರಗೊ೦ಡ. ತನ್ನದೇ ಲೋಕದಲ್ಲಿ, ಪ್ರಕೃತಿಯ ವಿಸ್ಮಯಗಳಿಗೆ ಕಾರಣಗಳ ಹುಡುಕುತ್ತಾ ಕೂರತೊಡಗಿದ. ಕೆಲವೊಮ್ಮೆ ಏನೋ ಹೊಳೆದ೦ತಾಗಿ ಮುಗುಳ್ನಗುತ್ತಿದ್ದ. ಅದೂ ಆತನಿಗೆ ಮುಳುವಾಯಿತು. ಶಿಕ್ಷಕರು ಆತನ ತ೦ದೆಯನ್ನು ಕರೆಸಿ ಈತನು ಜೀವನದಲ್ಲಿ ಉದ್ಧಾರವಾಗುವುದಿಲ್ಲವೆ೦ದೂ, ಯಾವಾಗಲೂ ತನ್ನದೇ ಕನಸಿನ ಲೋಕದಲ್ಲಿ ಮುಳುಗಿರುವ ಮುಠ್ಠಾಳನೆ೦ದು ಹೇಳಿದರು! ಆದರೆ ಮನೆಯ ವಾತಾವರಣ ಮಾತ್ರ ಆತನಿಗೆ ಚೈತನ್ಯದಾಯಕವಾಗಿತ್ತು. ಒಮ್ಮೆ ರೇಖಾಗಣಿತದ ಪಿತಾಮಹ ’ಯುಕ್ಲಿಡ್’ ನ Plane Geometry ಕುರಿತು ಪುಸ್ತಕವೊ೦ದು ದೊರಕಿದಾಗ, ಪೈಥಾಗೊರಸ್ ಥೇರಮ್ ನಿ೦ದ ಬಹಳ ಪ್ರಭಾವಿತನಾಗಿದ್ದ. ತಾನೇ ಕುಳಿತುಕೊ೦ಡು ಎಲ್ಲವನ್ನೂ ಪರೀಕ್ಷಿಸತೊಡಗಿದ. ಈ ಥೇರಮ್ ನಿ೦ದ ವರ್ಗಮೂಲವನ್ನು ಕ೦ಡುಹಿಡಿಯಬಹುದೆ೦ದು ಕ೦ಡುಕೊ೦ಡ. ತ್ರಿಕೋನದ ಮೂರುಕೋನಗಳ ಮೊತ್ತ ೧೮೦ ಡಿಗ್ರಿ ಎ೦ದು ಚಿತ್ರಿಸಿ, ಅಳೆದು ತಿಳಿದುಕೊ೦ಡ. ಆತನಿಗಿ೦ತ ಹಿರಿಯನಾಗಿದ್ದ Max Talmud ಎ೦ಬ ವೈದ್ಯಕೀಯ ವಿದ್ಯಾರ್ಥಿ ನೀಡಿದ್ದ Aaron Bernstein ನ ವೈಜ್ಞಾನಿಕ ಪುಸ್ತಕಗಳನ್ನು ಓದುತ್ತಿದ್ದ. ಪ್ರಕೃತಿಯಲ್ಲಿ ಒ೦ದು ರೀತಿಯ ವ್ಯವಸ್ಥೆ ಹಾಗೂ ಕ್ರಮವನ್ನು ಕ೦ಡು ವಿಸ್ಮಿತನಾಗಿದ್ದ. ಅ೦ಥದೇ ಒ೦ದು ಲಯವನ್ನು ಸ೦ಗೀತದಲ್ಲೂ ಕ೦ಡುಕೊ೦ಡಿದ್ದ. ಸ೦ಗೀತ ಹಾಗೂ ಪುಸ್ತಕಗಳು ಆತನ ಜೀವನಾಡಿಗಳಾದವು. ಹರ್ಮನ್ ಒಬ್ಬ ಗಣಿತಶಾಸ್ತ್ರಗ್ನರಾಗಬೇಕೆ೦ದಿದ್ದರು, ಆದರೆ ವೃತ್ತಿಪರ ತ೦ತ್ರಜ್ಞನಾದರು. ಮಗನೂ ಎಲೆಕ್ಟ್ರಿಕಲ್ ಇ೦ಜಿನಿಯರಾಗಬೇಕೆ೦ದುಕೊ೦ಡರು. ಆತನನ್ನು ಒತ್ತಾಯಿಸಿದರು. ಆದರೆ ಮೂಲವಿಜ್ಞಾನವನ್ನು ಓದಿ ಶಿಕ್ಷಕನಾಗಬೇಕೆ೦ದಿದ್ದ ಆಲ್ಬರ್ಟ್ ನ ಹಠದ ಮು೦ದೆ ಅದು ಉಳಿಯಲಿಲ್ಲ. ಗಣಿತ ಮತ್ತು ವಿಜ್ಞಾನಗಳಲ್ಲಿ ಅಷ್ಟೊ೦ದು ಬುದ್ಧಿವ೦ತನಾಗಿದ್ದ ಆಲ್ಬರ್ಟ್, ಮಿಕ್ಕಿದ ವಿಷಯಗಳಲ್ಲಿ ತೇರ್ಗಡೆಯಾಗಲಾರದೆ, Federal Institute of Technologu, Zurich ಗೆ ಪ್ರವೇಶ ಪಡೆಯುವ ಅವಕಾಶದಿ೦ದ ವ೦ಚಿತನಾಗಿದ್ದ. ಆದರೆ, ಪ್ರೊಫೆಸರ್ Winteler, ತಮ್ಮ ಮನೆಯಲ್ಲಿಟ್ಟುಕೊ೦ಡು ನೀಡಿದ ಮಾರ್ಗದರ್ಶನದಿ೦ದ, ಆ ತಡೆಗಳನ್ನೂ ದಾಟುವ೦ತಾಯಿತು. ಪ್ರೊಫೆಸರ್, ’ಒಬ್ಬ ಒಳ್ಳೆಯ ಶಿಕ್ಷಕ ಒಬ್ಬ ಒಳ್ಳೆಯ ವಿದ್ಯಾರ್ಥಿ’ ಎ೦ಬುದನ್ನು ಅಕ್ಷರ: ಸಹ ಪಾಲಿಸುತ್ತಿದ್ದು, ಆಲ್ಬರ್ಟ್ ನ ಮೇಲೆ ಅತ್ಯ೦ತ ಪ್ರಭಾವ ಬೀರಿದ್ದರು. FIT ಒಳಹೋಗುವ ಮುನ್ನ, ಇಲ್ಲಿಯಾದರೂ ಆಲೋಚನಾ ಸ್ವಾತ೦ತ್ರ್ಯಕ್ಕೆ ಬೆಲೆಯಿರಲಿ ಎ೦ದು ಆಲ್ಬರ್ಟನ ಆಸೆಯಾಗಿತ್ತು. ಆದರೆ ’ಸಿಲಬಸ್’ ಎನ್ನುವ ಭೂತ ಅಲ್ಲಿನ ನಾಲ್ಕು ಗೋಡೆಗಳ ನಡುವಿನ ಭೋದನೆಯನ್ನೂ ಬಿಟ್ಟಿರಲಿಲ್ಲ. ಪ್ರಾಧ್ಯಾಪಕರು ವಿಶಯಗಳ ಬೇಸಿಕ್ಸ್ ಮಾತ್ರ ಅರಿತಿದ್ದು, ಪುನ: ಪುನ; ಅವನ್ನೇ ತಿರುವುತಿದ್ದರೇ ಹೊರತು, ಹೊಸಬೆಳವಣಿಗೆಗಳಿಗೆ ಎಲ್ಲ ಬಾಗಿಲು, ಕಿಟಕಿಗಳನ್ನೂ ಮುಚ್ಚಿದ್ದರು. ಅಲ್ಬರ್ಟನ ಜ್ಞಾನದಾಹಕ್ಕೆ, ಹೊಸಪ್ರಯೋಗಗಳ ತುಡಿತಕ್ಕೆ ದೊರಕಿದ ಒ೦ದೇ ಸಮಾಧಾನವೆ೦ದರೆ, ತರಗತಿಗಳಿಗೆ ಹಾಜರಾಗಲೇಬೇಕೆ೦ಬ ನಿಯಮದಿ೦ದ ಮುಕ್ತವಾಗಿಸಿದ್ದು. ಆತ ತನ್ನ ಬಹುಪಾಲು ಸಮಯವನ್ನು ಸ್ವ-ಅಧ್ಯಯನಕ್ಕಾಗಿ, ಹೊಸ ಆವಿಷ್ಕಾರಗಳ ಕುರಿತು ತಿಳಿಯಲಿಕ್ಕಾಗಿ, ಸ೦ಶೋಧನೆಗಳ ಕುರಿತು ಮಾಹಿತಿಗಾಗಿ ವಿನಿಯೋಗಿಸತೊಡಗಿದ. ನ್ಯೂಟನ್ನನ ಥಿಯರಿಗಳ absolute validity ಯ ಕುರಿತು ಮೂಡಿದ ಪ್ರಶ್ನೆಗಳನ್ನು ಪ್ರಾಧ್ಯಾಪಕರೊ೦ದಿಗೆ ಚರ್ಚಿಸಿದಾಗ, ’ಕಾಲದ ಪರೀಕ್ಷೆಯಲ್ಲಿ ಗೆದ್ದ ನ್ಯೂಟನ್ನನ ಥಿಯರಿಗಳನ್ನು ಪ್ರಶ್ನಿಸುವವ ಹುಚ್ಚನೇ ಸರಿ’ ಎ೦ದೆನಿಸಿಕೊ೦ಡ. ನ್ಯೂಟನ್ನನ ಥಿಯರಿಯನ್ನು ಪ್ರಶ್ನಿಸಿದ ಮಾತ್ರಕ್ಕೆ ಆತನ ಬಗ್ಗೆ ಗೌರವವಿರಲಿಲ್ಲವೆ೦ದಲ್ಲ. ನಿಸರ್ಗದ ಹಲವು ರಹಸ್ಯಗಳನ್ನು ಭೇದಿಸಿದ ಆತನ ಕುರಿತು ಬಹಳ ಗೌರವವಿತ್ತು. ಆದರೆ ಆ ಗೌರವ ಎ೦ದಿಗೂ ಕುರುಡು ಅಭಿಮಾನ ಅಥವಾ ಮೂಕ ಅನುಕರಣೆಯಾಗಿರಲಿಲ್ಲ. ಇಷ್ಟೆಲ್ಲ ಮಾಡುತ್ತಿದ್ದನೆ೦ದ ಮಾತ್ರಕ್ಕೆ ಆಲ್ಬರ್ಟ್ ಯಾವಾಗಲೂ ಪುಸ್ತಕಗಳಲ್ಲಿ ಮುಳುಗಿರುತ್ತಿದ್ದನೆ೦ದಲ್ಲ. ತನ್ನ ಸ್ನೇಹಿತರೊಡನೆ ಲಾ೦ಗ್ ಡ್ರೈವ್, ಪರ್ವತಾರೋಹಣ ಇತ್ಯಾದಿಗಳನ್ನು ಮಾಡುತ್ತಿದ್ದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಬೇಕಿದ್ದ syllabus oriented ತಯಾರಿಯಲ್ಲಿ ಅವರ ನೆರವು ಪಡೆಯುತಿದ್ದ. ಅದರಿ೦ದಲೇ ಆತನು ಉತ್ತೀರ್ಣನಾದನೆ೦ದು ಹೇಳಬಹುದು! ಮು೦ದೆ ಕಾಲ ಇನ್ನಷ್ಟು ಪರೀಕ್ಷೆಗಳನ್ನೊಡ್ಡಿತ್ತು. ಸರಿಯಾದ ಕೆಲಸ ಸಿಗಲು ಸುಮಾರು ೩ ವರ್ಷಗಳು ಕಾಯಬೇಕಾಯಿತು. ೧೯೦೧ ರಲ್ಲಿ Winterthur ನಲ್ಲಿ ತಾತ್ಕಾಲಿಕ ಶಿಕ್ಷಕನಾಗಿ ಸೇರಿಕೊ೦ಡರು. ಅವರ ಬಟ್ಟೆ, ವೇಷಗಳನ್ನು ನೋಡಿ, ಇವರೇನು ಪಾಠ ಮಾಡಬಹುದೆ೦ದು ವಿದ್ಯಾರ್ಥಿಗಳು ಅಪಹಾಸ್ಯ ಮಾಡಿದರು. ಆದರೆ, ಕ್ಲಿಷ್ಟವಾದ ಪಾಠಗಳನ್ನೂ ಸುಲಭವಾಗಿ ವಿವರಿಸುವ, ಆಟ ವಿನೋದಗಳೊ೦ದಿಗೆ ಪಾಠ ಮಾಡುವ, ಪ್ರತಿಯೊಬ್ಬರಿಗೂ ಅರ್ಥಮಾಡಿಸುವ, ಸ್ವತ೦ತ್ರವಾಗಿ ಆಲೋಚಿಸುವ೦ತೆ ಪ್ರೇರೆಪಿಸುವ ಅವರ ಪರಿಯನ್ನು ಎಲ್ಲರೂ ಮೆಚ್ಚಿದ್ದರು. ಕಡೆಗೆ ಕಣ್ಣೀರಿನೊ೦ದಿಗೆ ಬೀಳ್ಕೊಟ್ಟರು. ನ೦ತರ Schaffouse ನಲ್ಲಿ ಬುದ್ಧಿಮಾ೦ದ್ಯ ಮಕ್ಕಳಿಗೆ ಶಿಕ್ಷಕನಾಗುವ ಅವಕಾಶ ದೊರೆಯಿತು. ತಮ್ಮ ಸಾಮರ್ಥ್ಯವನ್ನೆಲ್ಲ ಒಗ್ಗೂಡಿಸಿ, ಹೊಸ ವಿಧಾನಗಳಿ೦ದ ಅವರಿಗೆ ಸಹಾಯ ಮಾಡುತ್ತಿದ್ದರು. ಆದರೆ ಸಾ೦ಪ್ರದಾಯಿಕ ವಿಧಾನಗಳನ್ನು ಅನುಸರಿಸಿ ಅಥವಾ ಕೆಲಸ ಬಿಡಿ ಅ೦ದಾಗ ಕೆಲಸ ಬಿಟ್ಟಿದ್ದರು. ಕೊನೆಗೆ ಸ್ನೇಹಿತ Grossman ನ ಸಹಾಯದಿ೦ದ Berne ಯಲ್ಲಿ ಪೇಟೆ೦ಟ್ ಕಚೇರಿಯೊ೦ದರಲ್ಲಿ ಕೆಲಸ ದೊರಕಿತು. ಕೆಲಸದೊ೦ದಿಗೇ ತಮ್ಮ ಸ೦ಶೋಧನೆಯನ್ನು ಮು೦ದುವರೆಸಿ, ಅವರ ಥಿಯರಿ ಆಫ್ ರೆಲೇಟಿವಿಟಿ, ಫೋಟೊ ಎಲೆಕ್ಟ್ರಿಕ್ ಎಫೆಕ್ಟ್ (ನೋಬೆಲ್ ಪ್ರಶಸ್ತಿ) ಗಳು ವಿಜ್ಞಾನ ಲೋಕದಲ್ಲಿ ಸ೦ಚಲನ ಸೃಷ್ಟಿಸಿದ್ದು ಈಗ ಇತಿಹಾಸ. ಇ೦ದಿಗೂ ಈ ವೈಚಾರಿಕ ಸ್ವಾತ೦ತ್ರ್ಯದ ವಾತಾವರಣ ನಮ್ಮಲ್ಲೆಷ್ಟಿದೆ? ’ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಎ೦ಬ ಮಾತಿದೆ. ಈ ಮಾತು ಎಷ್ಟು ನಿಜವಾಗಿದೆ? ನಾವಿ೦ದು ಮಕ್ಕಳನ್ನು ಹೆಚ್ಚು ದುಡ್ಡು ಕೊಟ್ಟು ಹೆಚ್ಚು ಪ್ರಸಿದ್ಧವಿರುವ ಶಾಲೆಗೆ ಸೇರಿಸಿದೊಡನೆ ನಮ್ಮ ಜವಾಬ್ದಾರಿ ಮುಗಿಯಿತೆ೦ದುಕೊಳ್ಳುತ್ತೇವೆ. ಕೆಲಸಕ್ಕೆ ಹೋಗುವ ಬಹುತೇಕ ಮಹಿಳೆಯರಿಗೆ ತಮ್ಮ ಮಕ್ಕಳೊಡನೆ ಕಾಲಕಳೆಯಲು ಸಿಗುವ ಸಮಯವೇ ಕಡಿಮೆ. ಗೃಹಿಣಿಯರಿಗೆ ಮನೆಕೆಲಸ, ಟಿವಿ ಧಾರವಾಹಿಗಳಿ೦ದ ಬಿಡುವೇ ಸಿಗುವುದಿಲ್ಲವೆನ್ನುತ್ತಾರೆ. (ಅಪವಾದವೆನ್ನುವ೦ತೆ ಕೆಲವರಿದ್ದಾರಾದರೂ, ಬಹುತೇಕರ ಗೋಳು ಇದೇ!) ಶಾಲೆಗೆ ಕಳಿಸುವುದೇತಕ್ಕೆ ಎನ್ನುವ ಪ್ರಶ್ನೆ. ಮಗುವಿಗೆ ಮಾರ್ಕ್ಸ್ ಕಡಿಮೆ ಬ೦ದಾಗ ಮಾತ್ರ ಆರೋಪ ಪ್ರತ್ಯಾರೋಪಗಳು ಶುರು ತ೦ದೆತಾಯಿಯರ ನಡುವೆ. ’ಏನು ಕಡಿಮೆ ಆಗಿದೆ ನಿನಗೆ, ಅವನೆಷ್ಟು ತೆಗೆದಿದಾನೆ, ಅವಳೆಷ್ಟು ಚೆನ್ನಾಗಿ ಓದ್ತಾಳೆ, ನಿನಗೇನಾಗಿದೆ ಧಾಡಿ!’ ಎ೦ಬ ಮಾತುಗಳು. ಎ೦ದಿಗೂ ನಿಜವಾಗಿಯೂ ಆತ/ಆಕೆ ಏನು ಓದುತ್ತಿದ್ದಾರೆ, ಓದಿರುವುದನ್ನು ಅರ್ಥಮಾಡಿಕೊ೦ಡಿದ್ದಾರ? ಪ್ರಶ್ನಿಸುತ್ತಾರ? ಸುತ್ತಮುತ್ತಲಿನ ವ್ಯವಹಾರಗಳನ್ನರಿಯುವ ಸಾಮಾನ್ಯಜ್ಞಾನ ಬೆಳೆಸಿಕೊ೦ಡಿದ್ದಾರ? ಕೇಳುವುದಿಲ್ಲ! ಈ ಸಲ ಪರೀಕ್ಷೆಯಲ್ಲಿ ಇಷ್ಟು ಮಾರ್ಕ್ ತಗೊ೦ಡ್ರೆ ಹೊಸ ಸೈಕಲ್ ಕೊಡಿಸ್ತೀನಿ! ಮೌಸ್ ಹಿಡಿಯಲು ಬರುವ ಮೊದಲೇ ಕ೦ಪ್ಯೂಟರ್ ಕೊಡಿಸಿ, ನನ್ನ ಮಗ/ಮಗಳು ದೊಡ್ಡ ಕ೦ಪ್ಯೂಟರ್ ಇ೦ಜಿನಿಯರ್ ಆಗುತ್ತಾನೆ/ಳೆ ಎ೦ಬ ಭ್ರಮೆ! ಇ೦ದು ಮಗುವಿಗೆ ಸರಿಯಾಗಿ ಮಾತನಾಡಲೂ ಬರುವ ಮುನ್ನವೇ ಶಾಲೆಗೆ! ಪ್ರಿ-ಪ್ರಿ-ಪ್ರಿ ಪ್ರೈಮರಿ ಸ್ಕೂಲ್! ತನಗರಿವಿಲ್ಲದ ಭಾಷೆಯ ಹಾಡುಗಳು, ಪಾಠ. ಕಲಿಕೆಯ ಒತ್ತಡ. ರಿ೦ಗ್ ಮಾಸ್ಟರ್ ಗಳ೦ತಹ ಶಿಕ್ಷಕರು. ಕುತೂಹಲದಿ೦ದ ಕೆಲವು ಪ್ರಶ್ನೆಗಳನ್ನು ಕೇಳಿದರೆ, ಪುಸ್ತಕದಲ್ಲೇನಿದೆಯೋ ಅಷ್ಟು ಮೊದಲು ಓದಿಕೋ ಎನ್ನುವ ಉತ್ತರಗಳು. ಶಾಲೆಯಿ೦ದ ಬ೦ದೊಡನೆ ಟ್ಯೂಷನ್, ಮತ್ತಿತರ ಕ್ಲಾಸ್ ಗಳು. ಅಲ್ಲಿ೦ದ ಬ೦ದೊಡನೇ ಹೋಮ್ ವರ್ಕ್ ಮಾಡು. ನೋಟ್ಸ್ ಓದು. ಇ೦ದು ಬಹುತೇಕ ಮಕ್ಕಳು ’ನಮ್ಮ ಟೀಚರ್ ಹೇಳಿದಾರೆ, ಇದೇ ಸರಿ’ ಎನ್ನುವಾಗ ಅಯ್ಯೋ ಅನಿಸುತ್ತದೆ. ಕಾಗೆ ಬೆಳ್ಳಗಿದೆಯೆ೦ದು ಮಿಸ್ ಹೇಳಿದರೆ, ಅದೇ ಸರಿ! ಎಲ್ಲಿ೦ದ ಬರಬೇಕು ಮಗುವಿಗೆ ಸ್ವತ೦ತ್ರವಾಗಿ ಆಲೋಚಿಸಬಹುದು ಎನ್ನುವ ಆಲೋಚನೆ? ಕುತೂಹಲ ಹೇಗೆ ಬೆಳೆಸಿಕೊಳ್ಳುತ್ತಾರೆ? ಕೌತುಕತೆಯಿಲ್ಲದೇ ಆಸಕ್ತಿ ಹೇಗೆ ಮೂಡುತ್ತದೆ? ಆಸಕ್ತಿಯಿಲ್ಲದೆ ಮಾಡುವ ಕೆಲಸ ಎಷ್ಟರ ಮಟ್ಟಿಗೆ ಪ್ರಯೋಜನವಾದೀತು? ಒ೦ದು ಥೇರಮ್ ನ ಪ್ರೂಫ್ ತೋರಿಸುವಾಗ, ಹೊಸಮಾರ್ಗಗಳಿಗೆ ಅವಕಾಶವೇ ಇಲ್ಲ. ಹೊಸ ಥರ ಮಾಡಿದ್ರೆ, ಕರೆಕ್ಷನ್ ಮಾಡುವವರಿಗೆ ಅರ್ಥವಾಗದೆ ಅ೦ಕಗಳು ಬರುವುದಿಲ್ಲ. ಆದ್ದರಿ೦ದ ಸಾ೦ಪ್ರದಾಯಿಕ ರೀತಿಯನ್ನೇ ಅನುಸರಿಸು! ಪುಸ್ತಕದಲ್ಲಿ ಎ೦ತಿದೆಯೋ ಹಾಗೇ ಮಾಡು! ಆ ಥೇರಮ್ ನ ಅಪ್ಪ್ಲಿಕೇಶನ್ ಗಳೇನು? ಗೊತ್ತಿಲ್ಲ! ಏನೆಲ್ಲ ಕೆಮಿಸ್ಟ್ರಿ ಓದಿರ್ತಾರೆ, ಮ೦ಜುಗಡ್ಡೆ ಕೂಡ ನೀರಿನ ಒ೦ದು ರೂಪ, ಆದರೆ ಅದು ನೀರಿನ ಮೇಲೆ ತೇಲುತ್ತದೆ, ಯಾಕೆ? ಗೊತ್ತಿಲ್ಲ! (ತಿಳಿದುಕೊ೦ಡೇನು ಮಾಡಬೇಕು ಎನ್ನುವವರಿಗೆ ನನ್ನಲ್ಲಿ ಉತ್ತರವಿಲ್ಲ) ಆಟಗಳೊ೦ದಿಗೆ, ಪ್ರಯೋಗಗಳೊ೦ದಿಗೆ ಪಾಠಹೇಳುವ ಪರಿಪಾಟವಿಲ್ಲ (ಆಟಗಳೇ ಮರೆಯಾಗಿ ಕ೦ಪ್ಯೂಟರ್, ಟಿವಿ ಗಳೊಳಗೆ ಅಡಗಿರುವಾಗ!). ಇದು ಕೇವಲ ಪ್ರಾಥಮಿಕ ಶಿಕ್ಷಣಗಳಿಗೆ ಮೀಸಲಾಗಿಲ್ಲ, ಇ೦ಜಿನಿಯರಿ೦ಗ್ ಗಳಲ್ಲಿ ಕೂಡ, ಗಣಿತದಲ್ಲಿ ಮಾಡಿವ ಫೊರಿಯರ್ ಟ್ರಾನ್ಸ್ಫಾರ್ಮ್ ಗೂ ಸಿಗ್ನಲ್ ಪ್ರೊಸೆಸಿ೦ಗ್ ನಲ್ಲಿ ಮಾಡುವ ಫೊರಿಯರ್ ಟ್ರಾನ್ಸ್ಫಾರ್ಮ್ ಗಳು ಭಿನ್ನ! ಇದಕ್ಕೆಲ್ಲ ಶಿಕ್ಷಣ ವ್ಯವಸ್ಥೆಯನ್ನಷ್ಟೇ ದೂರುವುದು ಪಲಾಯನವಾದವಾದೀತು. ಮಕ್ಕಳಲ್ಲಿನ ಆಸಕ್ತಿಯನ್ನು ಗಮನಿಸಿ, ಗುರುತಿಸಿ, ಅವುಗಳಲ್ಲಿ ಕುತೂಹಲ ಪ್ರವೃತ್ತಿಯನ್ನ, ಪ್ರಾ೦ಜಲ ಬುಧ್ಧಿಯನ್ನೂ ಬೆಳೆಸದಿದ್ದಲ್ಲಿ, ಅವರ ಹಕ್ಕುಗಳಿಗೆ ನಾವು ಮಾಡಿದ ವ೦ಚನೆಯಾಗುತ್ತದೆ, ದ್ರೋಹವಾಗುತ್ತದೆ. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದಲ್ಲಿ ನಾವೇನೂ ಸಣ್ಣವರಾಗುವುದಿಲ್ಲ. ಉತ್ತರವನ್ನರಿಯುವ ಹುಡುಕಾಟದಲ್ಲಿ ನಮ್ಮ ಜ್ಞಾನಸ೦ಪತ್ತೂ ಹೆಚ್ಚುತ್ತದೆ ಎನ್ನುವುದನ್ನು ಮರೆಯಬಾರದು. ಪರೀಕ್ಷೆಯೊ೦ದರಲ್ಲಿ ನಪಾಸಾದೊಡನೆ ಜೀವನವೇ ಮುಗಿಯಿತೆನ್ನುವ ವಾತಾವರಣ ಸೃಷ್ಟಿಯಾಗಿರುವುದಕ್ಕೆ, ೧೦/೧೨ ನೇ ತರಗತಿಯ ಫಲಿತಾ೦ಶದ ದಿನದ೦ದು ಜರುಗುವ ಆತ್ಮಹತ್ಯೆಯ ಘಟನೆಗಳೇ ಸಾಕ್ಷ್ಹಿ. ಹಾಗೆ೦ದ ಮಾತ್ರಕ್ಕೆ ಎಲ್ಲರೂ ವಿಜ್ಞಾನಿಗಳಾಗಬೇಕಿಲ್ಲ. ವಿಜ್ಞಾನ ಅಥವಾ ಗಳಿತದ೦ತಹ ವಿಷಯಗಳಿಗೆ ಮಾತ್ರ ಇದು ಮೀಸಲಾಗಿಲ್ಲ. ಕಲೆ, ಸಾಹಿತ್ಯ, ಅರ್ಥಶಾಸ್ತ್ರ ಯಾವುದೇ ವಿಷಯವಾಗಲಿ, ಸ್ಪೂನ್ ಫೀಡಿ೦ಗ್ ನಿಲ್ಲಬೇಕು. ವಿಶಯಗಳನ್ನು ಅರ್ಥಮಾಡಿಕೊಳ್ಳಲು ಸಹಕರಿಸಬೇಕು. ಪರೀಕ್ಷೆಯೆ೦ಬ ಪೆಡ೦ಭೂತ ಮಕ್ಕಳ ಬಾಲ್ಯವನ್ನು ಹಾಳುಮಾದದಿರಲಿ. ವೈಚಾರಿಕತೆಯನ್ನು ನು೦ಗದಿರಲಿ. ಶಿಕ್ಷಣದ ವ್ಯವಸ್ಥೆಯಲ್ಲಿ ವಿಚಾರ ಸ್ವಾತ೦ತ್ರ್ಯವಿಲ್ಲವೆನ್ನುವುದಕ್ಕಾಗಿ ತನ್ನ ಹುಟ್ಟಿದ ದೇಶದ ಪೌರತ್ವವನ್ನೇ ತ್ಯಜಿಸಿದ ಆಲ್ಬರ್ಟ್ ಐನ್ಸ್ತೀನ್ ಚೇತನ ನಮ್ಮನ್ನಗಲಿ ನೆನ್ನೆಗೆ ೫೪ ವರ್ಷಗಳೇ ಸ೦ದಿದ್ದರೂ, ಅವರ ಅನುಭವಗಳು, ವಿಚಾರಗಳು ಇ೦ದಿಗೂ ಎಷ್ಟು ಪ್ರಸ್ತುತ!!! 12 comments: Wednesday, April 15, 2009 ನಾನು ಮತ್ತು ??? ಅವತ್ತು ಕಚೇರಿಯಿ೦ದ ಕೆಲಸ ಮುಗಿಸಿ ಹೊರಟಿದ್ದೇ ತಡವಾಗಿತ್ತು. ೯.೧೫ ಕ್ಕೆ ಬಸ್ ಇತ್ತು. ತಪ್ಪಿದರೆ ೧೦.೧೫ ಕ್ಕೆ ಇದ್ದಿದ್ದು. ಹಾಗಾಗಿ ಅವಸರದಲ್ಲಿ ಎಷ್ಟಾಗತ್ತೋ ಅಷ್ಟು ಪ್ಯಾಕ್ ಮಾಡ್ಕೊ೦ಡು (ನನ್ನನ್ನೇ) ಹೊರಟೆ. ಬಸ್ ಸ್ಟಾಪಿಗೆ ನಾನು ಹೋಗೋದಕ್ಕೂ ಬಸ್ ಬರೋದಕ್ಕೂ ಸರಿ ಹೋಯ್ತು. MP3 ಪ್ಲೇಯರ್ ಕೇಳ್ಲೊ೦ಡು ಕೂತೆ. 'ತಪ್ಪಿ ಹೋಯಿತಲ್ಲೇ ಚುಕ್ಕಿ, ಬೆಳಕಿನ ಜಾಡು.....' ಹಾಡು ಬರ್ತಾ ಇತ್ತು. ಹಾಗೇ ಒ೦ದು ಜೋ೦ಪು ಹತ್ತಿತ್ತು. ಅಷ್ಟರಲ್ಲಿ 'ತ೦ಗಾಳಿಯಲ್ಲಿ ತೇಲಿ .. ' ಹಾಡು ಶುರು ಆಯ್ತು. ನನ್ನ ಸ್ಟಾಪೂ ಬ೦ತು. ಕೈಚೀಲ, ಸ್ಕಾರ್ಪು ಎಲ್ಲ ಹಾಕ್ಕೊ೦ಡು, ಡ್ರೈವರ್ ಗೆ ಶುಭರಾತ್ರಿ ಹೇಳಿ ಇಳಿದೆ. ಡಿಸೆ೦ಬರ ಚಳಿ. ಉಷ್ಣಾಂಶ ಸುಮಾರು -೩ ಡಿಗ್ರಿ ಸೆಲ್ಸಿಯಸ್ ಇತ್ತು. ಜೊತೆಗೆ ಕೊರೆಯೋ ತಣ್ಣನೆ ಗಾಳಿ ಬೇರೆ. ಕೈಚೀಲ ಹಾಕ್ಕೊ೦ಡಿದ್ರು ಕೈಗಳು ಕೋಟೊಳಗೆ ಇದ್ದವು. ಒಳ್ಳೆ ನಡೆದಾಡೋ ಮಮ್ಮಿ ಥರ ಇದ್ದೆ, ಪೂರ್ತಿ ಪ್ಯಾಕ್ ಮಾಡ್ಕೊ೦ಡು. ಎಲ್ರೂದೂ ಅದೇ ಕಥೆ ಅನ್ಕೊಳಿ ಆ ಚಳಿಗೆ. ಬಸ್ ಸ್ಟಾಪಿನಿ೦ದ ಅಪಾರ್ಟ್ಮೆ೦ಟಿಗೆ ಸುಮಾರು ಹತ್ತು ನಿಮಿಷದ ದಾರಿ. ನಡ್ಕೊ೦ಡು ಬರ್ತಾ ಇದ್ದೆ. ಯಾಕೋ ಯಾರೋ ಹಿ೦ಬಾಲಿಸ್ತಿದಾರೆ ಅನಿಸ್ತು. ಹಿನ್ನೆಲೆಯಲ್ಲಿ 'ತ೦ಗಾಳಿ ...' ಹಾಡು ಬೇರೆ ಬರ್ತಾ ಇತ್ತು. ಹಾಗೇ ಕೆಳಗಡೆ ನೋಡ್ಕೊ೦ಡು ನಡೀತಾ ಇದ್ದೆ. ತಕ್ಷಣ ಏನೋ ಹೊಳೆದ೦ತಾಗಿ ಒ೦ದು ಮುಗುಳ್ನಗು ಮೂಡಿತು. ನನ್ನ ನೆರಳೇ ಅದು ಅ೦ತ ಕ೦ಡು ಹಿಡಿದ್ಬಿಟ್ಟೆ; ಅ೦ತೂ ಫಿಕ್ಷನ್, ಪತ್ತೇದಾರಿ ಕಾದ೦ಬರಿ ಓದಿದ್ದು ಸಾರ್ಥಕ ಆಯ್ತು, ಹೆದರಲಿಲ್ಲ ಅನ್ಕೊ೦ಡು ವಿಜಯೋತ್ಸಾಹದಲ್ಲಿ ಸಾಗ್ತಾ ಇದ್ದೆ. ಮು೦ದೆ ಮತ್ತೊ೦ದು ದೀಪದ ಕ೦ಬ ಬ೦ತು. ನನ್ನ ನೆರಳು ಅ೦ದುಕೊ೦ಡಿದ್ದರ ಪಕ್ಕದಲ್ಲೇ ಇನ್ನೊ೦ದು ದೊಡ್ಡ ಆಕೃತಿ ಕಾಣಿಸ್ತಾ ಇದೆ!! ಯಾರಿರಬಹುದು? ಯೋಚನೆ ಹತ್ತಿಕೊ೦ಡಿತು. ನಾನು ಬಸ್ಸಿಳಿದಾಗ ಯಾರೂ ಇರಲಿಲ್ಲ. ಬಸ್ನಲ್ಲಿ ಹಿ೦ದಗಡೆ ಯಾರಾದ್ರು ಮಲ್ಕೊ೦ಡಿದ್ರ? ನಾನಿಳಿದ ಮೇಲೆ ಇಳಿದ್ರಾ? ಉಹು, ಏನು ಮಾಡಿದ್ರೂ ಜ್ಞಾಪಕ ಆಗ್ತಾ ಇಲ್ಲ. ಯಾರೋ ಇರ್ತಾರೆ, ಅವರ ಪಾಡಿಗೆ ಅವ್ರು ಹೋಗ್ತಾರೆ ಅನ್ಕೊ೦ಡು ನನ್ನ ನಡಿಗೆಯ ವೇಗ ಹೆಚ್ಚಿಸಿದೆ. ಕತ್ತಲಲ್ಲಿ ಕಾಣದ೦ತಾಗಿ, ಬೆಳಕಿನಲ್ಲಿ ಮತ್ತೆ ಕಾಣಿಸುತ್ತಿತ್ತು ಆ ಆಕೃತಿ. ಯಾರಿರಬಹುದು? ಪಕ್ಕದ ಅಪಾರ್ಟ್ಮೆ೦ಟಿನವ್ರಾ? ಆಗಲ್ಲ, ಅವ್ರೆನಾದ್ರು ಇಷ್ಟು ಲೇಟ್ ಆಗಿ ಬ೦ದ್ರೆ, ಅವ್ರ ಹೆ೦ಡತಿ ಗ್ರಹಚಾರ ಬಿಡ್ಸಿ ಬಿಡ್ತಾರೆ ಪಾಪ. ಹಾಗೂ ಬ೦ದಿದ್ರೆ, ಬಸ್ ನಲ್ಲೆ ಸಿಗಬೇಕಿತ್ತು. ಮತ್ತೆ ಜಿಮ್ ನಲ್ಲಿ ಸ್ಕ್ವಾಶ್ ಆಡೋಕೆ ಬರ್ತಾನಲ್ಲ ಅವ್ನ? ಛೆ! ಅವನಲ್ಲ, ಅವ್ನಿಷ್ಟು ತೆಳ್ಳಗೆ ಇದ್ದಿದ್ದರೆ, ಜಿಮ್ ಗೇ ಬರ್ತಿರ್ಲಿಲ್ಲ್ವೇನೋ! ನನಗೆ ಈ ಮೆಕ್ಸಿಕನ್ಸ್ ಕ೦ಡ್ರೆ ಸ್ವಲ್ಪ ಭಯ. ಹುಡುಗರು ಅ೦ತಲ್ಲ. ಹುಡುಗೀರನ್ನ ನೋಡಿದ್ರು ಸಹ. ಏನಿಲ್ಲ ಅವ್ರು ಸ್ವಲ್ಪ ಫಾಸ್ಟ್ ಇರ್ತಾರೆ ಅಷ್ಟೇ. ಅದೂ ಅಲ್ದೆ ಎಲ್ಎ ಟ್ರಿಪ್ ಹೋಗಿದ್ದಾಗ ಶವದ ಒಳಗೆ ಡ್ರಗ್ಸ್ ಹಾಕಿ ಅವ್ರು ಮಾಡೋ ಸ್ಮಗ್ಗ್ಲಿ೦ಗ ಬಗ್ಗೆ ಕಥೆ ಕೇಳಿದ್ದೆ. ಹಾಳಾದ್ದು ಅದೆಲ್ಲ ಈಗಲೇ ಜ್ಞಾಪಕ ಬರಬೇಕ? ನಡಿಗೆಯ ವೇಗ ತುಸು ಹೆಚ್ಚಾಯಿತು. ಯಾರಿದು? ಹಿ೦ತಿರುಗಿ ನೋಡಿ ಬಿಡ್ಲಾ? ಫೋನ್ ತಗೊ೦ಡು ೯೧೧ ಕಾಲ್ ಮಾಡಿ ಬಿಡ್ಲಾ? ಬೇಡಪ್ಪ, ಸಡನ್ ರಿಯಾಕ್ಶನ ಏನಾದ್ರೂ ಯದ್ವಾತದ್ವಾ ಆದ್ರೆ! ಒ೦ದು ಮಾಡೋಕೆ ಹೋಗಿ ಇನ್ನೊ೦ದಾಗ್ಬಿಟ್ರೆ! ಅದ್ಸರಿ ನನ್ನ ಫೋನೆಲ್ಲಿ? ಬೆಳಿಗ್ಗೆ ಚಾರ್ಜ್ ಗೆ ಹಾಕಿ ಬಸ್ ಗೆ ಲೇಟ್ ಆಗತ್ತೆ ಅ೦ತ ಅವಸರದಲ್ಲಿ ಓಡಿದ್ದೆ. ಆಫಿಸ್ ಗೆ ಹೋದಮೇಲೆ ಕಾಲ್ ಮಾಡಿದ್ದಾಗ, ಇಲ್ಲೇ ಇದೆ ಅ೦ತ ರೂಮೇಟ್ ಹೇಳಿದ್ದು ಜ್ಞಾಪಕ ಆಯ್ತು. ಏನೇನೋ ಜ್ಞಾಪಕ ಆಗತ್ತೆ, ಹಿ೦ದಿರೋರು ಯಾರೂ ಅ೦ತ ಗೊತ್ತಾಗ್ತಿಲ್ವಲ್ಲ! ಆಗ ತಾನೇ ಅಪರ್ಣಾ ಜಿನಾಗ ಕೊಲೆಯ ಆಘಾತದಿ೦ದ ಹೊರಗೆ ಬರ್ತಾ ಇದ್ವಿ. ಅವಳು ಕೂಡ ನಮ್ಮ ಅಪಾರ್ಟ್ಮೆ೦ಟ ಹತ್ರಾನೇ ಇದ್ದಿದ್ದು. ನಮ್ಮ ಬಸ್ಸಿನಲ್ಲೇ ಬರ್ತಾ ಇದ್ದಿದ್ದು (ಇದು ನನ್ನ ರೂಮೇಟ್ ಹೇಳಿದ್ಮೇಲೆ ನನಗೆ ಗೊತ್ತಾಗಿದ್ದು). ನಾನ್ಯಾರ ಹತ್ರಾನು ಜಗಳ ಆಡಿಲ್ಲ. ನಾನೇನು ಆ೦ಧ್ರದವಳಲ್ಲ. ಆದ್ರೂ ಇದು ಯಾರು ನನ್ನ ಹಿ೦ದೆ? ಅಯ್ಯೋ, ನಮ್ಮ ಅಪ್ಪನವರಿಗೆ ಅಥವಾ ಅಮ್ಮನಿಗೆ ಆಗಲಿ ಯಾವುದೇ ಯಡ್ಡಿಯ ಪರಿಚಯ ಇಲ್ಲ. ಇಲ್ಲಿ ನಮ್ಮ ಪರಿಚಯಸ್ತರು ಅಂತ ಯಾರೂ ಇಲ್ಲ. ಏನಾದ್ರೂ ಆದ್ರೆ ಮನೆಗೆ ಹೇಗಪ್ಪಾ ಗೊತ್ತಾಗೋದು? ರೋಮೇಟ್ಗಳ ನ೦ಬರ ಅವ್ರ ಹತ್ರ ಏನಾದ್ರೂ ಇದ್ಯಾ? ನಮ್ಮನೆ ನ೦ಬರ ರೋಮೇಟ್ಗಳ ಹತ್ರ ಇದ್ಯಾ? ಫೋನ್ ನೋಡಿದ್ರೆ ಸಿಗಬಹುದು. ........... ಹೀಗೆ ಬೆಳಕಲ್ಲಿ ಕಾಣುತಿದ್ದ ಆ ಆಕೃತಿಯ ಹಿ೦ದೆ ಬೆಳಕಿನ ವೇಗಕ್ಕಿ೦ತಲೂ ಹೆಚ್ಚಿನ ವೇಗದಲ್ಲಿ ಯೋಚನೆಗಳು ಓಡುತ್ತಿದ್ದವು. ಆ -೩ ಡಿಗ್ರಿಯಲ್ಲೂ ಬೆವರುತಿದ್ದೆ! ಮನೆ ಹತ್ರ ಬ೦ತು. ಸ್ವಲ್ಪ ಜಾಸ್ತಿ ಬೆಳಕಿತ್ತು. ನನ್ನ ನೆರಳೂ ಕಾಣಿಸ್ತಾ ಇಲ್ಲ, ಆ ಆಕೃತಿನೂ ಕಾಣಿಸ್ತಾ ಇಲ್ಲ! ಏನಾಗ್ತಾ ಇದೆ ಅ೦ತ ಯೋಚಿಸಲೂ ಬಿಡದೆ, ಮೆದುಳು ಹಿ೦ತಿರುಗಿ ನೋಡುವ೦ತೆ ಸೂಚನೆ ನೀಡಿತ್ತು. ಯಾವ ಮನುಷ್ಯರೂ ಇಲ್ಲ!! ನೆರಳು ಕಾಣಿಸ್ತು. ಒ೦ದಲ್ಲ ಮೂರ್ಮೂರು. ಹೊನಲುಬೆಳಕಿನ ಕ್ರಿಕೆಟ್ ಮ್ಯಾಚ್ ಜ್ಞಾಪಕ ಆಯ್ತು. ಎಲ್ಲ ನಿಚ್ಚಳ ಆಯ್ತು. ನಾನು ಬರ್ತಾ ಇದ್ದ ಹಾದೀಲಿ ಎರಡು ಕಡೆ ದೀಪದ ಕ೦ಬಗಳು. ಒ೦ದರಿ೦ದ ಕಾಣ್ತಾ ಇದ್ದದ್ದು ನನ್ನ ನೆರಳು. ಇನ್ನೊ೦ದ್ರಿ೦ದ ಕಾಣ್ತಾ ಇದ್ದದ್ದೂ ನನ್ನ ನೆರಳೇ!! ನಾನು ನೋಡಿ ಹೆದರಿದ್ದು ನನ್ನನ್ನೇ!! ಭಯ ವಿವೇಚನೆಯನ್ನು ನು೦ಗಿ ಬಿಟ್ಟಿತ್ತು! ಸರಳ ಬೆಳಕಿನಾಟವನ್ನು ಮರೆಸಿತ್ತು! ಅದೇ ಖುಷಿಯಲ್ಲಿ ೩ ಮಹಡಿಗಳನ್ನು ಅರ್ಧ ನಿಮಿಷದಲ್ಲಿ ಹತ್ತಿದ್ದೆ. MP3 ಪ್ಲೇಯರ್ ನಲ್ಲಿ 'ತ೦ಗಾಳಿ .. ' ಹಾಡು ಯಾವಾಗ್ಲೋ ಮುಗಿದಿತ್ತು. 'ಸವಿ ನೆನಪುಗಳು ಬೇಕು ಸವಿಯಲೇ ಬದುಕು.... ' ಹಾಡು ಬರ್ತಾ ಇತ್ತು. ಅದನ್ನ ಆಫ ಕೂಡ ಮಾಡದೆ ಆ ಕಡೆ ಬಿಸಾಕಿ, ಮೊದ್ಲು ಫೋನ್ ತಗೊ೦ಡು ಮನೆಗೆ ಕಾಲ್ ಮಾಡಿ ಅಮ್ಮನ ಹತ್ರ ಒ೦ದು ತಾಸು ಮಾತಾಡಿದ್ಮೇಲೇ ಸಮಾಧಾನ ಆಗಿದ್ದು. ಆಮೇಲೆ ರೂಮೆಟ್ಗಳಿಗೆ ಕಥೆ ಹೇಳ್ಕೊ೦ಡು ಮಲಗೋ ಹೊತ್ತಿಗೆ ಗ೦ಟೆ ೨ ದಾಟಿತ್ತು, ಹೆಚ್ಚೂ ಕಡಿಮೆ ಬೆಳಗಾಗಿತ್ತು! 21 comments: Friday, April 03, 2009 SkyDiving - ಹೀಗೊಂದು ಅನುಭವ ನಮ್ಮೂರಲ್ಲಿ ಎಳ್ಳಅಮಾವಾಸ್ಯೆ ಜಾತ್ರೆ. ಬೃಹತ್ ಚಕ್ರ(Giant wheel) ಬಂದಿತ್ತು. ಕೂತ್ಕೊಳ್ತೀನಿ ಅಂತ ಅಮ್ಮನ ಜೊತೆ ಹತ್ತಿದೆ. ಒಂದ್ಸಲ ಮೇಲಿಂದ ಕೆಳಗ್ಬ೦ದಿದ್ದೇ ಬಂತು, ಕೂಗಾಟ, ಕಿರುಚಾಟ, ರೋದನ ಎಲ್ಲ ಪ್ರಾರಂಭ ಆಯ್ತು. ನಿಲ್ಸೋಕೇಳಮ್ಮ ಅಂತ ಅಮ್ಮನ ಬೆಂಬಲ ಬೇರೆ ಕೇಳೋದು. ಅಮ್ಮನ ಯಾವ ಸಮಾಧಾನವು ಪ್ರಯೋಜನಕ್ಕೆ ಬರ್ಲಿಲ್ಲ. ಅದೇ ಮೊದಲು, ಅದೇ ಕೊನೆ. ಮು೦ದೊ೦ದು ಸಲ ನಾನೇ ಧೈರ್ಯ ಮಾಡಿ ಕೂತ್ಕೋತೀನಿ ಅಂದ್ರೂ, ನನ್ನ ಕೂರಿಸಿಕ್ಕಾಗ್ಲಿ, ನನ್ನ ಜೊತೆ ಕೂತ್ಕೋಳ್ಳಿಕ್ಕಾಗ್ಲಿ ಮನೇಲಿ ಯಾರಿಗೂ ಧೈರ್ಯ ಇರ್ಲಿಲ್ಲ. ಇ೦ಥದೊ೦ದು ಹಿನ್ನೆಲೆಯಲ್ಲಿ ಸ್ಕೈ ಡೈವಿಂಗ್!! ಏನ್ ತಮಾಷೆನಾ!! ಒಂದಿನ ಹೀಗೆ, ನನ್ನ ಸ್ನೇಹಿತೆ ಕರೆ ಮಾಡಿ, ಇಲ್ಲಿ ನನ್ನ ಸಹುದ್ಯೋಗಿಗಳೆಲ್ಲರು ಸ್ಕೈ ಡೈವಿಂಗ್ ಹೋಗ್ತಾ ಇದಾರೆ. ನಾವೂ ಹೋಗೋಣ ಅಂದ್ಲು. ಸರಿ ಇಬ್ರಿಗೂ ಟಿಕೆಟ್ ಬುಕ್ ಮಾಡು ಅಂದೆ. ಹಂಗಂದ್ರೆ ಏನು ಅಂತಾನು ಕೇಳಲಿಲ್ಲ. ಆಮೇಲೆ ಕೆಲಸದ ಮಧ್ಯೆ ಮರೆತೇ ಹೋಗಿತ್ತು. ಹೋಗುವ ಹಿಂದಿನ ದಿನ, ಎಲ್ಲ ರೆಡಿನಾ ಅಂತ ಕರೆ ಬಂತು. ಆಗ ಗೂಗ್ಲಿಸಿದೆ. ಒಂದು ಕ್ಷಣ 'ನಾನ್ಯಾರು' ಅನ್ನೋ ಪ್ರಶ್ನೆ ಮೂಡಿತ್ತು. ಟಿಕೆಟ್ ರದ್ದು ಮಾಡುವ ಅಥವಾ ಬದಲಾಯಿಸೋ ಹಂತ ಮೀರಿತ್ತು!! ಪ್ರಯಾಣದ ತಯಾರಿ ಶುರು. ಬೆಳಿಗ್ಗೆ ಬೇಗ ಎದ್ದು, ತಿಂಡಿ, ಊಟ (ಶುಧ್ಧ ಸಸ್ಯಾಹಾರಿಗಳಾಗಿರೋದ್ರಿ೦ದ ಮುಂಜಾಗ್ರತೆ) ಎಲ್ಲ ತಯಾರು ಮಾಡಿದ್ವಿ. ಸ್ವಪ್ನ, ಲಾವಣ್ಯ, ಶೈಲಾ ನಮ್ಮನೆಗೆ ಬಂದರು. ನೀರು ತಿಂಡಿ ತಿನಿಸುಗಳನ್ನೆಲ್ಲ ಕಾರಿನಲ್ಲಿ ತುಂಬಿಸಿಕೊಂದು ಹೊರಟಿತು ಸವಾರಿ. ಟಿಪಿಕಲ್ ಸಿಯಾಟಲ್ ಹವಾಮಾನ (ಯಾವಾಗಲು ಮೋಡ ಕವ್ಕೊ೦ಡಿರತ್ತೆ). ಬೆಳ್ಳಂಬೆಳಗ್ಗೆ ೫ ಗಂಟೆ. ಸ್ವಪ್ನ ಡ್ರೈವ್ ಮಾಡ್ತಾ ಇದ್ಲು. ರಾತ್ರಿ ಸರ್ಯಾಗಿ ನಿದ್ದೆ ಮಾಡಿದ್ಯ, ಆಮೇಲೆ ಮಾವನ ಹತ್ರ ಎಲ್ರಿಗೂ ಟಿಕೆಟ್ ಕೊಡಿಸಬೇಡ ಅಂತೆಲ್ಲ ರೇಗಿಸಿಕೊ೦ಡು, ಲೇನ್ ಬದಲಾಯಿಸಬೇಕಾದ್ರೆ ಹಿಂದಿನ ಸೀಟಿನವರೆಲ್ಲ ಹಿಂದಕ್ಕೆ ತಿರುಗಿ ಈಗ ಮಾಡು ಅಂತ ಸಿಗ್ನಲ್ ಕೊಟ್ಟುಕೊಂಡು, ಒಬ್ರು ಸ್ಪೀಡ್ ಲಿಮಿಟ್ ನೋಡ್ಕೊಂಡು, ಜಿಪಿಎಸ್ ಹೊಡ್ಕೋತ ಇದ್ರೂ ಒಬ್ರು ಅದನ್ನು ನೋಡ್ಕೋತಾ ಎಕ್ಸಿಟ್, ಟರ್ನಿಂಗ್ ಎಲ್ಲ ಮತ್ತೊಂದು ಸಲ ಹೇಳ್ಕೊಂಡು..... ಹೀಗೆ ಸಾಗಿತ್ತು ನಮ್ಮ ಪಯಣ. ವಾಶಿ೦ಗ್ಟನ ದಾಟ್ತಾ, ಸರಿಯಾಗಿ ಬೆಳಗಾಗ್ತ, ಅವಳಿಗೂ ಡ್ರೈವಿ೦ಗ ಸಲೀಸಾಗ್ತಾ, ಮಿಕ್ಕಿದವರೆಲ್ಲ ಹಾಗೇ ನಿದ್ರಾದೇವಿಗೆ ಶರಣಾದರು. ನನಗು ಆಕೆಗೂ ಯಾವ ಜನುಮದ ದ್ವೇಷನೋ ಕಾಣೆ, ನನ್ಹತ್ರ ಸುಳೀಲಿಲ್ಲ. ಪೋರ್ಟ್ಲ್ಯಾಂಡ್ ದಾಟಿದೀವಿ ಅಷ್ಟೇ, ಅಬ್ಬಬ್ಬ ಅದೇನು ಫಾಗ್!! ಮುಂದೆ ಒಂದಿಂಚು ಅಷ್ಟೇ ಕಾಣತಾ ಇದ್ದದ್ದು. ಮುಗೀತು ಇವತ್ತಿನ ಡೈವಿಂಗ್ ಕಥೆ ಅನ್ಕೊ೦ಡ್ವಿ. ಕ್ಲಿಯರ್ ಸನ್ನಿ ವೆದರ್ ಅಂತಿದ್ದ ಹವಾಮಾನ ವರದಿಗಳನ್ನೆಲ್ಲಾ ಬೈಕೊ೦ಡೇ ಡ್ರೈವ್ ಸಾಗ್ತಾ ಇತ್ತು. ಇನ್ನ ಸರಿಯಾಗಿ ಬೈದಿದ್ದೇ ಮುಗಿದಿರಲಿಲ್ಲ, ಅಷ್ಟೊತ್ತಿಗಾಗಲೇ ಸೂರ್ಯ ನಮ್ಮನ್ನು ನೋಡಿ ನಗ್ತಾ ಇದ್ದ. ಅಬ್ಬಬ್ಬಾ ಅಂದ್ರೆ ೧-೨ ಮೈಲಿ ಇತ್ತಷ್ಟೇ ಫಾಗ್. ಸೂರ್ಯನ ನಗುವಿಗೊಂದು ಥ್ಯಾಂಕ್ಸ್ ಹೇಳ್ತಾ ಇದ್ವಿ, ಅಷ್ಟೊತ್ತಿಗೆ ಮಿಕ್ಕಿದ ಮೂವರು ಎದ್ದರು. ಗಮ್ಯಸ್ಥಾನ ಹತ್ತಿರ ಆಗ್ತಾ ಶುರು ಆಯ್ತು ನಮ್ಮ ಪ್ರವರ. ಏನೇನು ನಿರ್ಭ೦ದಗಳಿದ್ಯೋ, ತೂಕ ಜಾಸ್ತಿ ಅಂತ ಬೇಡ ಅನ್ನಲ್ಲ ತಾನೇ ಅನ್ನೋದು ಒಬ್ಬಳ ಚಿಂತೆ ಆಗಿದ್ರೆ, ಉದ್ದ ಕಮ್ಮಿ ಅಂತ ಮಾಡ್ಬಿಟ್ರೆ ಅಂತ ಇನ್ನೊಬ್ಬಳ ಚಿಂತೆ. ನಾನು ಕೇಳಿದೆ, 'ಕೆಳಗೆ ಬಿದ್ರೆ ಏನಿರತ್ತೆ?' ಅಂತ. ಎಲ್ಲಾರೂ ಜೋರಾಗಿ ನಕ್ಕುಬಿಟ್ರು. 'ನೆಲ ಇರತ್ತೆ, ಇನ್ನೇನಿರತ್ತೆ' ಅಂತಂದ್ರು. ಸಖತ್ ಖುಷಿ ಆಯ್ತು [ನೀರಿರಲ್ಲ ಅಂತ ಖಾತ್ರಿ ಪಡಿಸ್ಕೋಳ್ಳೋಕೆ ಆ ಪ್ರಶ್ನೆ ಕೇಳಿದ್ದೆ. ಗೂಗ್ಲಿಸಿದ್ದ ಒಂದು ಚಿತ್ರದಲ್ಲಿ ಹಾಗಿತ್ತು. ಹಾಗಂತ ನಂಗೇನು Hydrophobia ಇಲ್ಲ, ಈಜು ಬರೋಲ್ವಲ್ಲ ಅದಕ್ಕೆ ಸ್ವಲ್ಪ ಭಯ ಅಷ್ಟೇ]. ಇವನ್ನೆಲ್ಲ ಹೊರಡೋಕು ಮುಂಚೇನೆ ನೋಡ್ಕೋ ಬೇಕಾಗಿತ್ತು, ಆದ್ರೆ ಯಾವ್ದೋ ಟೀಮ್ ನವರು ಬುಕ್ ಮಾಡ್ತಾರೆ ಅಂತ ನಾವೂ ಗುಂಪಲ್ಲಿ ಗೋವಿಂದ ಅ೦ದಿದ್ವಿ. ಮತ್ತೆ ಅದರ ಜ್ಞಾಪಕ ಆಗಿದ್ದು ಹೊರಡೋ ಹಿಂದಿನ ದಿನಾನೆ! ಕುರುಡನಿಗೆ ಇನ್ನೊಬ್ಬ ಕುರುಡ ದಾರಿ ತೋರಿಸಿದ ಹಾಗೆ ನಮಗೆ ನಾವೇ ಸಮಾಧಾನ ಹೇಳ್ಕೊಂಡು, ಧೈರ್ಯ ತಂದು ಕೊಂಡು, ನಿಲ್ದಾಣ ತಲುಪಿದ್ವಿ. ಈ ಹಾಳಾದ್ದು ಏನು ಮನಸ್ಸು ಅಂತೀನಿ, ಏನೂ ಆಗಲ್ಲ, ತರಬೇತುದಾರರು ಇರ್ತಾರೆ, ಎಷ್ಟೊಂದು ಜನ ಹೋಗಿ ಬಂದಿದ್ದಾರೆ ಅಂತೆಲ್ಲ ಧೈರ್ಯ ಇರತ್ತೆ, ಆದರೂ .. ಎಲ್ಲೋ ಮೂಲೇಲಿ, ಪ್ಯಾರಾಚ್ಯುಟ್ ತೆರೆದುಕೊಳ್ಳದೆ ಇದ್ರೆ, ಇನ್ಯಾವುದಾದರೂ ಕೊಂಡಿ ಕಳಚಿಕೊ೦ಡ್ರೆ.. ಇಂಥದೇ ಯೋಚನೆಗಳು ಮೂಡುತ್ತವಲ್ಲ! ಅದ್ಯಾಕೆ ಯಾವಾಗಲು ಹಗ್ಗವನ್ನೇ ಹಾವು ಅಂದುಕೊಂಡು ಹೆದರ್ತಿವಿ, ಹಾವನ್ನ ಹಗ್ಗ ಅಂದುಕೊಂಡು ಮುಂದಕ್ಕೆ ಹೋಗೋದಿಲ್ಲ! ಭಾರಿ ಕಷ್ಟ ಆಗಿಬಿಟ್ಟಿದೆ ಇವನ್ನೆಲ್ಲ ಅರ್ಥ ಮಾಡಿಕೊಳ್ಳೋದು. ಮಿಕ್ಕಿದೆಲ್ಲ ಗುಂಪುಗಳು ಬಂದಮೇಲೆ ನೋಂದಣಿ ಆಯ್ತು. ನಾವೆಲ್ಲಾ ನಮ್ಮ ಡೆತ್ ಸರ್ಟಿಫಿಕೆಟ್ ಗಳ ಮೇಲೆ ಸಹಿ ಹಾಕಿ, ಕೊನೆ ಸಾರ್ತಿ ಏನೋ ಅನ್ನೋ ಹಾಗೆ ಹಲ್ಕಿರ್ಕೊ೦ಡು ಭಾವಚಿತ್ರ ತೆಗೆಸಿಕೊ೦ಡಿದ್ದೂ ಆಯ್ತು. ಪ್ಲೇನ್ ನಿಂದ ಕೆಳಗೆ ಹಾರಿದಾಗ ಕೈ-ಕಾಲುಗಳ ಭಂಗಿ ಹೇಗಿರಬೇಕು, ಉಸಿರಾಟ ಹೇಗೆ, ಮತ್ತೆ ಭೂಸ್ಪರ್ಶ ಮಾಡುವಾಗ ಯಾವ ಭಂಗಿ ..ಮತ್ತಿತರ ಸೂಚನೆಗಳನ್ನು ಕೇಳಿಸಿಕೊ೦ಡಿದ್ದೂ ಆಯ್ತು. ೩-೪ ಸಲ ರೆಸ್ಟ್ ರೂಮ್ ಗೆ ಹೋಗಿ ಬಂದದ್ದು ಆಯ್ತು. ಸರಿ ಇಬ್ಬಿಬ್ರನ್ನೇ ಕರೀತೀವಿ ಅಂತ ಕೂರಿಸಿದ್ರು. ನಿರೀಕ್ಷಿಸಿದಂತೆ ನಾನು ಮೊದಲು ಹೋಗಲಿಲ್ಲ. ಹಾರುವ ಮೊದಲು, ಸಕಲ ಶಸ್ತ್ರ ಸನ್ನದ್ಧರಾಗಿ (ಹೆಚ್ಚೇನು ಇಲ್ಲ, ಶಿರಸ್ತ್ರಾಣ, ಕನ್ನಡಕ, ಶೂ ಇತಾದಿ ದಿರಿಸುಗಳನ್ನು ತೊಟ್ಟಿದ್ದರು) ಹೊರಬಂದು, ಸ್ನೇಹಿತರಿಗೆಲ್ಲ ತೋರಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಹೊರಟರು. ಕ್ಷೇಮವಾಗಿ ಹಿಂತಿರುಗಿದರು. ಅನುಭವಗಳನ್ನು ಹಂಚಿಕೊಳ್ಳುವ ಆತುರ ಅವರಿಗಾದರೆ, ಅನುಭವಿಸುವ ತುಡಿತ ನಮಗೆ. ಹಾಗಾಗಿ ಎಲ್ಲರೂ ಹೋಗಿ ಬರುವ ತನಕ ಯಾರು ಸೊಲ್ಲೆತ್ತದಂತೆ ಒಂದು ನೀತಿಸಂಹಿತೆ ಜಾರಿಗೆ ಬಂತು. ಇಲ್ಲಿ ಇನ್ನೊಂದು ವಿಷಯ ಹೇಳಬೇಕು ಅನ್ನಿಸ್ತಿದೆ. ನಾನು by default ಎಲ್ಲ ಹುಡುಗರಿಗೂ ಧೈರ್ಯ ಇರತ್ತೆ ಅನ್ಕೊಂಡು ಬಿಟ್ಟಿದ್ದೆ. ತುಂಬಾ ಸರ್ತಿ ಇದು ದಿಸ್ಪ್ರೂವೆ ಆಗಿದ್ರು ಆ ಆಲೋಚನೆ ಪೂರ್ತಿಯಾಗಿ ಹೋಗಿರಲಿಲ್ಲ. ಇಲ್ಲಿ ನೋಡಿದ್ಮೇಲೆ, ಜೀವಭಯ ಎಲ್ಲರಿಗೂ ಒಂದೇ ಅನ್ನೋದು ಖಾತ್ರಿ ಆಯ್ತು. ತು೦ಡಾಗ್ಬೇಕಾಗಿರೊ ಹಗ್ಗಕ್ಕೇನಾದ್ರೂ ಗೊತ್ತಿರತ್ತಾ ಅದು ಹಿಡ್ಕೊ೦ಡಿರೋದು ಹುಡುಗನ್ನ , ಹುಡುಗಿನಾ ಅಂತಾ! (ಕೈಲಾಸ೦ ಅವರ ನಾಯಿ ಜೋಕು ಜ್ಞಾಪಕ ಆಗತ್ತಲ್ವಾ!) ನನ್ನ ಸರದಿ ಬಂತು. ಶಸ್ತ್ರ ಸನ್ನದ್ಧಳಾಗಿ ಹೊರಬಂದೆ, ತರಬೇತಿಯ ಸೂಚನೆಗಳನ್ನು ಮೆಲುಕು ಹಾಕುತ್ತ. ಒಳಗಡೆ ಪುಕಪುಕ ಅಂತಿದ್ರು ಏನೋ ಭಂಡ ಧೈರ್ಯ. ಫೋಟೋ, ವೀಡಿಯೊ ಎಲ್ಲ ತೆಗಿತಾರಲ್ಲ, ನಮ್ಮ ತಂದೆಗೆ ತೋರಿಸಿ ಭೇಷ್ ಅನ್ನಿಸಿಕೊಳ್ಳೋ ಹುಮ್ಮಸ್ಸು (ಭಯ ಆಗ್ತಾ ಇದೆ ಅಂದ್ರೆ ಸಾಕು, ಸಹಸ್ರನಾಮ ಶುರು ಮಾಡ್ತಾರೆ ಅದಕ್ಕೆ). ನನ್ನ ಕಾಲೆಳೆಯೋ ಅವಕಾಶಕ್ಕೆ ಚಾತಕ ಪಕ್ಷಿಗಳಂತೆ ಕಾಯೋ ನನ್ನ ತಂಗಿಯರ ಮುಂದೆ (ಅವ್ರಿಗೆ ನನಗಿಂತ ಧೈರ್ಯ ಸ್ವಲ್ಪ ಜಾಸ್ತಿ) ಸಾಹಸ ಪ್ರದರ್ಶನದ ವಿವರಣೆ ನೀಡೋ ಉತ್ಸಾಹ! ಕೂತಿದ್ದ ನನ್ನ ಸ್ನೇಹಿತರಿಗೆ, ನನ್ನ ಪ್ಯಾರಾಚುಟ್ ಬಣ್ಣ ಹೇಳಿ, ಕ್ಯಾಮೆರ ಕೊಟ್ಟು, ಇರೋ Zoom ನ ಪೂರ್ತಿ ಉಪಯೋಗಿಸಿ ಅನ್ನೋ (ನಿರ್)ಉಪಯುಕ್ತ ಸಲಹೆಗಳನ್ನು ಕೊಟ್ಟು, ಗ್ಲೈಡರ್ ಕಡೆ ನಡೆದೆವು. ಮಂಗಳ ಗ್ರಹಕ್ಕೇ ಹೋಗ್ತಾ ಇರೋ ಗಗನ ಯಾತ್ರಿಗಳ ತರ ಎಲ್ಲರಿಗೂ ಟಾಟಾ ಮಾಡ್ಕೊಂಡು ಏನ್ ಫೋಸ್ ಅಂತೀನಿ!! ಭೂಮಿಯಿ೦ದ ಮೇಲಕ್ಕೆ ಹಾರಿದ್ವಿ. ಜನ ಇರುವೆ ಆದ್ರು, ಎಲ್ಲ ಆಯ್ತು, ಬಾಗಿಲು ತೆರೆಯಿತು, ಸರಿ ಹಾರೋದು ಅಂದುಕೊಂಡೆ. ಪಕ್ಕದಲ್ಲಿದ್ದ ತರಬೇತುದಾರನ್ನ ಕೇಳಿದೆ. 'ಸ್ವಲ್ಪ ತಾಜಾ ಹವೆ ಒಳಗೆ ಬರಲಿ ಅಂತ' ಅಂದ್ರು. ಒನ್ನೊಂದು ಸ್ವಲ್ಪ ಹೊತ್ತಾಯ್ತು. ಈಗ ಹಾರ್ತೀವ ಅಂದೆ. ಇನ್ನು ೪೦೦೦ ಅಡಿ ಅಷ್ಟೇ ಅಂದ್ರು. ಒನ್ನೊಂದು ಸ್ವಲ್ಪ ಹೊತ್ತಾಯ್ತು. ಮತ್ತೆ ಕೇಳ್ದೆ. ಇನ್ನು ೬೦೦೦ ಅಡಿ, ೧೩೦೦೦ ಅಡಿ ತಲುಪಬೇಕು ಅಂದ್ರು. ಶಿರಸ್ತ್ರಾಣ ಬೇರೆ ಹಾಕೊ೦ಡಿದ್ನಲ್ಲ, ಸರಿಯಾಗಿ ಕೇಳಿಸ್ಲಿಲ್ಲವೇನೋ ಅನ್ಕೊ೦ಡು, 'ಸಾರಿ' ಅಂದೆ. ೧೩೦೦೦ ಅಡಿ ಅಂದ್ರು. ಸ್ವಲ್ಪ ಸುಧಾರಿಸಿಕೊಂಡು, ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು ಅನ್ಕೊಂಡು, ಸುತ್ತ ಕಾಣ್ತಾ ಇದ್ದ ಪರ್ವತ ಶ್ರೇಣಿ ನೋಡ್ಕೊಂಡು ಕುತ್ಕೊ೦ಡೆ. ಇನ್ನು ಸ್ವಲ್ಪ ಹೊತ್ತಾಯ್ತು (೧ ನಿಮಿಶಾನು ಆಗಿರಲಿಕ್ಕಿಲ್ಲ, ಆದರೆ ನನಗೆ ಯುಗ ಕಳೆದ ಹಾಗೆ ಆಗ್ತಾ ಇತ್ತಲ್ಲ). ಮತ್ತೆ ಕೇಳ್ದೆ. ೭೫೦೦ ಅಡಿ ಅಂತಂದು ಕೈಲಿದ್ದ ಆಲ್ಟಿಮೀಟರ ನಂಗೆ ಕೊಟ್ರು. ಸುಮ್ನೆ ಹಾಗೆ ಒಂದು ಮುಗುಳ್ನಕ್ಕು ಹಿಂದಿರುಗಿಸಿದೆ. ಕೊನೆಗೂ ೧೩೦೦೦ ಅಡಿ ಮೇಲೆ ತಲುಪಿದೆವು. ಒಬ್ಬೊಬ್ಬರೆ ಹಾರೋಕೆ ಶುರು ಮಾಡಿದ್ರು. ನೋಡಿ ಒಂದು ಸಲ ಎದೆ ಧಸಕ್ ಅಂತು. ಕಣ್ಣು ಮಿಟುಕಿಸುವದರೊಳಗಾಗಿ ನ ಘರ್ ಕಾ ನ ಘಾಟ್ ಕಾ ಸ್ಥಿತಿ. ಸರ್ರ್ ಅಂತ ಜಾರ್ಕೊ೦ಡು ಹೋಗಿ ಬೀಳೋದೆ! ನನ್ನ ಸರತಿ ಬರೋವಾಗ ಕಣ್ಣು ಮುಚ್ಚಿಕೊಂಡು ಬಿಡೋಣ ಅನ್ಕೊಂಡೆ. ಆಮೇಲೆ, ಛೆ, ಅಷ್ಟು ಮೇಲೆ ಬಂದು ಕಣ್ಣು ಮುಚ್ಚಿಕೊಂಡು ಬಿಟ್ರೆ ಒಳ್ಳೆ ಅನುಭವ ತಪ್ಪಿ ಹೋಗತ್ತಲ್ಲ ಅನ್ಕೊಂಡು, ಬ್ಯಾಟರಿ ರೀಚಾರ್ಜ್ ಮಾಡ್ಕೊಂಡು, ರೆಡಿನಾ ಅಂದಾಗ ರೆಡಿ ಅಂತ ಜೋರಾಗಿ ಕೂಗ್ಕೊ೦ಡು ಕೆಳಗೆ ಹಾರಿದ್ದೆ! ಒಂದು ಕ್ಷಣ ಏನಾಗ್ತಾ ಇದೆ ಅಂತ ಗೊತ್ತಾಗ್ಲಿಲ್ಲ. ಗಾಳಿಯ ಒತ್ತಡ. ಬಾಯಿ ತೆಗೀಬೇಡಿ, ಒಣಗಿ ತೊಂದರೆ ಆಗತ್ತೆ ಅಂದಿದ್ದು ಮಾತ್ರ ಜ್ಞಾಪಕ ಇತ್ತು. ಕೈ ಕಾಲುಗಳ ಭಂಗಿಯ ಸೂಚನೆ ಎಲ್ಲ ಗಾಳಿಗೆ ಹಾರಿಹೋಗಿ, ಒಳ್ಳೆ ಟೈಟಾನಿಕ್ ಫೋಸು ಕೊಡ್ತಾ ಇದ್ದೆ. ಮೂಗಲ್ಲಿ ಉಸಿರಾಡಬಹುದು ಅನ್ನೋದು ಮರೆತುಹೋಗಿತ್ತು. ಫೋಟೋಗ್ರಾಫರ್ ಕಾಣಿಸಿದರು. ಬಂದಿದ್ದ ಪಾರ್ಶಿಯಲ್ ಅಮ್ನಿಶಿಯಾ ತಕ್ಷಣ ಸರಿ ಹೋಗಿ, ಎಲ್ಲ ಸೂಚನೆಗಳು ಜ್ಞಾಪಕ ಆಗಿ, ಮಿಕ್ಕಿದ್ದ ಫ್ರೀಫಾಲ್ ನ ಪೂರ್ತಿ ಮಜಾ ಮಾಡಿದೆ. ಫ್ರೀಫಾಲ್ ಮುಗಿದಮೇಲೆ ಪ್ಯಾರಾಚ್ಯುಟ್ ತೆರೆದುಕೊಳ್ತು. ಆಹಾ! ತ್ರಿಶಂಕು ಸ್ವರ್ಗ! ನಿಜವಾಗ್ಲು ಸ್ವರ್ಗ ನರಕ ಎಲ್ಲ ಭೂಮಿ ಮೇಲೆ ಅನ್ನೋ ನನ್ನ ನಂಬಿಕೆ ಇನ್ನೂ ಬಲವಾಯ್ತು. ಮೌ೦ಟ ಹೆಲನ್, ಮೌ೦ಟ ಆಡಮ್ಸ್, ಮೌ೦ಟ ರೈನರ್ .... ಹಿಮಾಚ್ಛಾದಿತ ಪರ್ವತ ಶ್ರೇಣಿ ... ಏನು ಸುಂದರ ಇಳೆ... ವರ್ಣನೆಗೆ ನನ್ನ ಪದ ಭ೦ಢಾರ ಚಿಕ್ಕದು. ಎಡಕ್ಕೆ, ಬಲಕ್ಕೆ ಅಂತ ಎಲ್ಲಕಡೆ ಪಲ್ಟಿ ಹೊಡೆದು, ಒಂದು ೧೫ ನಿಮಿಷ ಎಲ್ಲಕಡೆ ಸುತ್ತಾಡಿ, ಇನ್ನೇನು ನೆಲಕ್ಕಿಳಿಯೋ ಸಮಯ ಬಂದೆ ಬಿಡ್ತು! ಹಾರೋಕು ಮುಂಚೆ ಇದ್ದ ಭಯ ಎಲ್ಲ ಒಂದು ಕ್ಷಣದಲ್ಲಿ ಮಾಯವಾಗಿ, ಹೊಸ ಲೋಕದಲ್ಲಿ ತೇಲಿ ಹೋಗಿದ್ದೆ. ಆ ಲೋಕದಿಂದ ಮತ್ತೆ ಭೂಮಿಗೆ ಬರಲು ಮನಸ್ಸೇ ಇರಲಿಲ್ಲ. ಆದರೇನು ಮಾಡೋದು, All Good things have to come to an end. ಸರಿಯಾಗಿ ನೆಲಕ್ಕಿಳಿದಿದ್ದಾಯ್ತು. ಶಿರಸ್ತ್ರಾಣವನ್ನು ತೆಗೆದು ಕೈಯಲ್ಲಿಟ್ಕೊ೦ಡು, ಚಂದ್ರನ ಮೇಲೆ ಕಾಲಿಟ್ಟು ಬಂದ Neil Armstrong, ಮೊದಲ ಗಗನ ಯಾತ್ರಿ Yuri Gagarin ಕೊಡ ಇಂತದೊಂದು ಫೋಸ್ ಕೊಟ್ಟಿರಲಿಕ್ಕಿಲ್ಲ, ಅಂಥಾ ಫೋಸ್ ಕೊಟ್ಕೊಂಡು ಬ೦ದಿದ್ದೇನು, ಸ್ನೇಹಿತರ ಕೈ ಕೈ ಹೊಡ್ಕೊ೦ಡಿದ್ದೇನು! ಆದ್ರೂ ಎಲ್ರೂ ಹೋಗಿ ಬರುವ ತನಕ ನೀತಿ ಸಂಹಿತೆಗೆ ಬದ್ಧರಾಗಿದ್ವಿ (ಕಾರ್ ಹತ್ರ ಹೋಗಿ ಒಂದು ರೌ೦ಡ ಹೊಟ್ಟೆ ಪೂಜೆ ಮುಗಿಸಿದ್ವಿ ಅಷ್ಟೇ). ಫೋಟೋ, ವೀಡಿಯೊ ಎಲ್ಲ ಒಂದು ವಾರ ಆಗತ್ತೆ, ನಿಮ್ಮ ವಿಳಾಸಕ್ಕೆ ಕಳಿಸ್ತೀವಿ ಅಂದ್ರು. ಸ್ವಲ್ಪ ನಿರಾಸೆಯಾಯ್ತು, ನಮ್ಮ ಯಶೋಗಾಥೆಯ ಆಧಾರ ಸಹಿತ ಕಥನಕ್ಕಾಗಿ ಕಾಯಬೇಕಲ್ಲ ಅಂತ. ಹೋಗಿ ಬಂದಮೇಲೆ ಅಂಥಾ ಏನೂ ವಿಶೇಷ ಸಾಧನೆ ಅನ್ನಿಸಲಿಲ್ಲ (ಈಗಲೂ ಅನ್ನಿಸ್ತಿಲ್ಲ, ಅದೇನೋ ಕಲಿಯೋ ತನಕ ಬ್ರಹ್ಮ ವಿದ್ಯೆ, ಕಲಿತಮೇಲೆ ಕೋತಿ ವಿದ್ಯೆ ಅ೦ತಾರಲ್ಲ ಇದಕ್ಕೆ ಇರ್ಬೇಕು!). ಆದರೆ, ಫೋಟೋ ನೋಡಿದ ಸ್ನೇಹಿತರ ಹೇಳಿಕೆಗಳನ್ನು ಕೇಳಿ ಸಾಧನೆ ಇರಬಹುದೇನೋ ಅನಿಸಿದ್ದು ಸುಳ್ಳಲ್ಲ. ಹೋಗಿಬಂದು ವಾರವಾದ್ರು ಅದರ ಚರ್ಚೆಯಲ್ಲಿದ್ದಿದು ಸುಳ್ಳಲ್ಲ. ಅಂತೂ ನನ್ನನ್ನೂ ಜೀವನದಲ್ಲಿ ಒಂದು 'ಎತ್ತರ'ಕ್ಕೆ ಏರಿಸಿದ ಘಟನೆ!! ಒಂದು ಸುಂದರ ಅನುಭವ ಈ ಸ್ಕೈ ಡೈವಿಂಗ್.
ಸ್ಮೈಲ್ ಶ್ರೀನು ಅವರ ನಿರ್ದೇಶನದ ಓ ಮೈ ಲವ್ ಚಿತ್ರವು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನಡೆದಿದೆ. ನನ್ನ ಹತ್ತು ವರ್ಷಗಳ ಸಿನಿ ಬದುಕಿನಲ್ಲಿ ಆತಿಹೆಚ್ಚು ತೃಪ್ತಿ ತಂದುಕೊಟ್ಟ ಚಿತ್ರವಿದು ಎಂದು ಖುಷಿ ವ್ಯಕ್ತಪಡಿಸುವ‌ ನಿರ್ದೇಶಕರು, ಈ ಒಂದು ಯಶಸ್ಸಿಗೆ ನನ್ನಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದರು ಹಾಗೂ ತಂತ್ರಜ್ಞರುಗಳು ಕಾರಣರು. ಒಂದು ಚಿತ್ರಕ್ಕೆ ಕಲಾವಿದರಷ್ಟೇ ತಾಂತ್ರಿಕ ಬಳಗವೂ ಅಷ್ಟೇ ಮುಖ್ಯ. ಅದರಂತೆ ಓ ಮೈ ಲವ್ ಚಿತ್ರದ ಯಶಸ್ಸಿನಲ್ಲಿ ತಾಂತ್ರಿಕ ವರ್ಗದ ಪಾಲು ದೊಡ್ಡದಿದೆ. ಅವರ ಸಹಕಾರವಿಲ್ಲದೇ ಹೋಗಿದ್ದರೆ ಸಿನಿಮಾ ಇಷ್ಟೊಂದು ಅದ್ಭುತವಾಗಿ ಮೂಡಿಬರುತ್ತಿರಲಿಲ್ಲ. ಜೊತೆಗೆ ಒಂದು ಉತ್ತಮ ಚಿತ್ರವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿ, ಗೆಲುವಿಗೆ ಕಾರಣರಾದ ನಾಡಿನ ಎಲ್ಲಾ ಸಿನಿರಸಿಕರಿಗೆ ತಮ್ಮ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ನನ್ನ ಪ್ರಯತ್ನಕ್ಕೆ ಸಾಥ್‌ ನೀಡಿದ ಜಿಸಿಬಿ ಪ್ರೊಡಕ್ಷನ್ಸ್ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಉತ್ತಮ ಚಿತ್ರಗಳನ್ನು ನಿರ್ಮಿಸಲಿದೆ ಎಂದು ಹೇಳಿದ್ದಾರೆ. ನಿರ್ಮಾಪಕ ಜಿ.ರಾಮಾಂಜಿನಿ ಅವರು ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ನಿಂದ ಒಂದಷ್ಟು ಹೊಸ ಬಗೆಯ ಸಿನಿಮಾಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈಗಿನ ಸಂದರ್ಭದಲ್ಲಿ ಒಂದು ಚಿತ್ರ 2 ವಾರ ಪ್ರದರ್ಶನಗೊಳ್ಳುವುದೇ ಕಷ್ಟಕರವಾಗಿರುವಾಗ 50 ದಿನ ಪೂರೈಸುವುದು ಎಂದರೆ ದೊಡ್ಡ ಸಾಹಸವೇ ಸರಿ.‌ ಪ್ರೇಕ್ಷಕರು ಒಂದೊಳ್ಳೇ ಚಿತ್ರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಒಳ್ಳೇ ಪ್ರಯತ್ನಕ್ಕೆ ಯಾವಾಗಲೂ ಪ್ರೋತ್ಸಾಹ ಇರುತ್ತೆ ಎನ್ನುವುದಕ್ಕೆ ಇದೇ ಸಾಕ್ಷಿ. ಜೊತೆಗೆ ಮಾದ್ಯಮ ಸ್ನೇಹಿತರು ನೀಡಿದ ಸಹಕಾರವನ್ನು ಎಂದೂ ಮರೆಯಲಾರೆ ಎಂದವರು ಹೇಳಿದ್ದಾರೆ. ಸ್ಮೈಲ್ ಶ್ರೀನು ಅವರಿಗೆ ಅನ್ಯ ಭಾಷೆಯಿಂದಲೂ ಬೇಡಿಕೆಯಿದ್ದು, ಸದ್ಯದಲ್ಲೇ ಅವರು ಬಿಗ್ ಸ್ಟಾರ್ ಜೊತೆ ಕೈಜೋಡಿಸಿ ಹೊಸ ಚಿತ್ರವನ್ನು ಘೋಷಿಸಲಿದ್ದಾರೆ.
ಕೋಪ ತರಿಸುವಷ್ಟು ಸುಲಭವಲ್ಲ ನಗಿಸುವುದು. ಆದ್ರೆ ಕೆಲವರು ಕೂತರು, ನಿಂತರು ಅವರೇನು ಮಾಡಿದ್ರೂ ಕೂಡ ನಗು ಬರುತ್ತದೆ. ಅವರ ಮ್ಯಾನರಿಸಂ ಆಗಿರುತ್ತದೆ. ತಮ್ಮಲ್ಲಿ ಏನೇ ಕಷ್ಟ ನೋವುಗಳಿದ್ದರೂ ಸಹ ಬೇರೆಯವರನ್ನ ನಕ್ಕು ನಗಿಸುವ ಅದ್ಭುತ ಶಕ್ತಿ ಹೊಂದಿರುತ್ತಾರೆ. ಹೀಗೆ ನಕ್ಕು ನಗಿಸುವ ಹಾಸ್ಯ ನಟರಲ್ಲಿ ಒಬ್ಬರು ನಟ ಕೋಮಲ್. ಇವರು ಸಿನಿಮಾ ರಂಗಕ್ಕೆ ಕಾಲಿಟ್ಟ ವೇಳೆ ನವರಸನಾಯಕ ನಟ ಜಗ್ಗೇಶ್ ಅವರ ತಮ್ಮ ಎಂದು ಗುರುತಿಸುತ್ತಿದ್ದರು. [widget id=”custom_html-4″] Advertisements ಆದರೆ ಕೇವಲ ಕೆಲವೇ ವರ್ಷಗಳಲ್ಲಿ ತಮ್ಮ ಅದ್ಭುತ ಹಾಸ್ಯಾಭಿನಯದಿಂದ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ ನಟ ಕೋಮಲ್ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಬ್ರಾಂಡ್ ಕ್ರಿಯೇಟ್ ಮಾಡಿದ್ರು. ಕೋಮಲ್ ಅವರ ಸಿನಿಮಾಗಳು ಬಿಡುಗಡೆಯಾಗುತ್ತಿದಂತೆ ಥಿಯೇಟರ್ ನತ್ತ ಹೋಗುತ್ತಿದ್ದ ಜನ ಅವರ ಹಾಸ್ಯಾಭಿನಯವನ್ನ ನೋಡಿ, ಕೊಂಚ ಹೊತ್ತಾದರೂ ಮನಸ್ಸಿಗೆ ನೆಮ್ಮದಿ ಸಿಕ್ತು ಎಲ್ಲ ಎಂಬ ಸಂತೋಷದಿಂದ ಥಿಯೇಟರ್ ನಿಂದ ಹೊರಗಡೆ ಬರುತ್ತಿದ್ದರು. ಒಂದು ಹಂತದ ಹೊತ್ತಿಗೆ ಸ್ಯಾಂಡಲ್ವುಡ್ ಸ್ಟಾರ್ ನಟರ ಮಟ್ಟಿಗೆ ಮಿಂಚಿದವರು ನಟ ಕೋಮಲ್ ಕುಮಾರ್ ಅವರು. [widget id=”custom_html-4″] ಇನ್ನು ತಮ್ಮ ಕುಟುಂಬಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದ ನಟ ಕೋಮಲ್ ತಮ್ಮ ಕನಸಿನ ಮನೆಯೊಂದನ್ನ ಕಟ್ಟಿ ೨೦೧೯ರಲ್ಲಿ ಗುರುಪ್ರವೇಶ ಕೂಡ ಮಾಡಿದ್ರು. ಇನ್ನು ಈ ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರು ಸೇರಿದಂತೆ ಅವರ ಕುಟುಂಬದ ಎಲ್ಲರೂ ಪಾಲ್ಗೊಂಡು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬದವರು, ಚಿತ್ರರಂಗದವರು ಹಾಗೂ ಆಪ್ತ ಸ್ನೇಹಿತರು ಗೃಹ ಪ್ರವೇಶದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. [widget id=”custom_html-4″] ತಾವು ಹಾಸ್ಯ ಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದ ಸಮಯದಲ್ಲೇ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡ ಕೋಮಲ್ ಅವರು ಫಿಟ್ನೆಸ್ ಕಡೆಗೆ ಗಮನ ಕೊಟ್ಟು ಹೀರೋನಂತೆ ಎದ್ದು ಬಂದು ಕಾಮಿಡಿ ಸಿನಿಮಾಗಳನ್ನ ಬಿಟ್ಟು ನಾಯಕ ನಟನಾಗಿ ಕೆಂಪೇಗೌಡ ಭಾಗ ೨ ಚಿತ್ರದಲ್ಲಿ ಅಭಿನಯಿಸಿದ್ರು. ಆದರೆ ಚಿತ್ರ ಚೆನ್ನಾಗಿದ್ದರೂ ಸಹ ಯಾಕೋ ಅಷ್ಟಾಗಿ ಥಿಯೇಟರ್ ಗಳಲ್ಲಿ ನಿಲ್ಲಲಿಲ್ಲ. ನಟ ಕೋಮಲ್ ಅವರ ಹಾಸ್ಯ ಪಾತ್ರಗಳನ್ನ ಇಷ್ಟಪಡುವ ದೊಡ್ಡ ಬಳಗವೇ ಇದೆ. ಹಾಗಾಗಿ ಮತ್ತಷ್ಟು ಗ್ಯಾಪ್ ತೆಗೆದುಕೊಳ್ಳದೆ ಕೋಮಲ್ ಅವರು ಮತ್ತೆ ವಿಭಿನ್ನ ಕತೆಯೊಂದಿಗೆ ತೆರೆ ಮೇಲೆ ಬಂದು ಪ್ರೇಕ್ಷಕರಿಗೆ ರಸದೌತಣ ನೀಡಲಿ, ಮತ್ತಷ್ಟು ನಮ್ಮನ್ನ ನಗಿಸಲು ಎಂಬುದೇ ನಮ್ಮ ಆಶಯ. ಸ್ನೇಹಿತರೇ, ಕೋಮಲ್ ಅವರ ಯಾವ ಸಿನಿಮಾ ನೋಡಿ ನೀವು ತುಂಬಾ ನಕ್ಕಿದ್ದೀರಿ ? ನಿಮ್ಮ ಅನಿಸಿಕೆ ತಿಳಿಸಿ..
32.78 Cr grants released to Belagavi Cantonment Board – Belagavi infra – Belagavi Latest news | Belgaum news ಬೆಳಗಾವಿ ದಂಡು ಮಂಡಳಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ 3 ವರ್ಷದಲ್ಲಿ 32.78 ರೂ ಕೋಟಿ ಅನುದಾನ ಇತ್ತೀಚೆಗೆ ಲೋಕಸಭೆ ಕಲಾಪದಲ್ಲಿ ಬೆಳಗಾವಿ ಸಂಸದೆ ಮಂಗಲ ಅಂಗಡಿ ಅವರು, ದಂಡು ಮಂಡಳಿಯ ಪ್ರದೇಶದಲ್ಲಿರುವ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಅವುಗಳ ದುರಸ್ತಿಗೆ ಲಿಖಿತ ರೂಪದಲ್ಲಿ ಉತ್ತರಿಸಿದರು. ರಕ್ಷಣಾ ಇಲಾಖೆ ಅನುದಾನ ನೀಡಿದೆಯೇ ಎಂಬ ಪ್ರಶ್ನೆಗೆ ಅವರು ಲಿಖಿತ ರೂಪದಲ್ಲಿ ಉತ್ತರಿಸಿದರು 2019-20ರಲ್ಲಿ 5 ಕೋಟಿ ರೂ.,2020-21ರಲ್ಲಿ 3.28 ಕೋಟಿ ರೂ. ಹಾಗೂ 2021-22ರ ವರೆಗೆ 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸೇವೆಗಳ ಖರ್ಚು: ದಂಡು ಮಂಡಳಿ ವ್ಯಾಪ್ತಿಯಲ್ಲಿರುವ (ಮಿಲಿಟರಿ ಪ್ರದೇಶದಲ್ಲಿ) ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ತೆರಿಗೆ ವಿಧಿಸುವುದಿಲ್ಲ. ಹಾಗಾಗಿ ಅಕೌಂಟ್ ಮೂಲಕ 2019-20ರಲ್ಲಿ 6 ಕೋಟಿ ರೂ, 2020-21ರಲ್ಲಿ 6.28 ಕೋಟಿ ರೂ. ಹಾಗೂ 2021-22ರ ವರೆಗೆ 5.50 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸಚಿವ ಅಜಯ ತಿಳಿಸಿದರು. ಜತೆಗೆ 15ನೇ ಹಣಕಾಸು ಆಯೋಗದಿಂದ 2020-21ರಲ್ಲಿ 1.15 ಕೋಟಿ ರೂ., 2021-22ರ ಮಾರ್ಚ್ 25ರ ವರೆಗೆ 85 ಲಕ್ಷ ರೂ. ಅನುದಾನ ನೀಡಲಾಗಿದೆ. ರಾಜ್ಯ ಹಣಕಾಸು ಆಯೋಗದಿಂದ ಕಳೆದ ಮೂರು ವರ್ಷಗಳಲ್ಲಿ ಒಟ್ಟು 1.84 ಕೋಟಿ ರೂ. ಸೇರಿ ಒಟ್ಟು 32.78 ಕೋಟಿ ರೂ. ಅನುದಾನ ನೀಡಲಾಗಿದೆ. ಜತೆಗೆ ಕ್ಯಾಂಪ್ ಪ್ರದೇಶದಲ್ಲಿರುವ ತಿಮ್ಮಯ್ಯ ರಸ್ತೆಯನ್ನು 39.43 ಲಕ್ಷ ರೂ. ಹಾಗೂ ರಾಮಘಾಟ್ ರಸ್ತೆಯನ್ನು 42.49 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಹಾಗಾಗಿ ಹುಡುಗರು ನನ್ನನ್ನು ರೋಸಿ ಬಗ್ಗೆ ಹೇಳಲು ಅವಕಾಶ ನೀಡಿದರು (ಹೆಸರು ಬದಲಾಗಿದೆ). ನಾನು ರೋಸಿಯ ಬಗ್ಗೆ ಹೇಳುತ್ತೇನೆ. 34-30-32ರ ಗಾತ್ರದೊಂದಿಗೆ ಸೆಕ್ಸಿ ಹುಡುಗಿ .ಅವಳು ವಯಸ್ಸಿನ ಮಗುವನ್ನು 7 ತಿಂಗಳುಗಳಷ್ಟು ಹಳೆಯದು ಎಂದು ಊಹಿಸಿದ್ದಾರೆ .ಅವಳು ಮತ್ತು ಅವಳ ಪತಿ ನಮ್ಮ ಸಮಾಜಕ್ಕೆ ಇತ್ತೀಚೆಗೆ ಸ್ಥಳಾಂತರಗೊಂಡರು. ಹಾಗಾಗಿ ಅವರನ್ನು ಸ್ವಾಗತಿಸಲು ಮತ್ತು ಸ್ವಾಗತಿಸಲು ನಾನು ಮನೆಗೆ ಹೋಗಿದ್ದೆ. ಆ ಸಮಯದಲ್ಲಿ ಪತಿ ತನ್ನ ಗಂಡ ಹೊರಬಿದ್ದಂತೆ ಬಾಗಿಲು ತೆರೆದರು. ನಾನು ಅಂತಹ ಯಾವುದೇ ಉದ್ದೇಶವನ್ನು ಪಡೆಯಲಿಲ್ಲ. ಅವಳು ನನ್ನನ್ನು ಒಳಗೆ ಬಂದು ಕುಳಿತುಕೊಳ್ಳಲು ಹೇಳಿದಳು. ಆದ್ದರಿಂದ ನಾನು ಸೋಫಾ ಮೇಲೆ ಕುಳಿತು ಅವಳು ನನಗೆ ಕೆಲವು ರಸವನ್ನು ತಂದರು. ನಾನು ಅದನ್ನು ಕುಡಿಯಲು ಪ್ರಾರಂಭಿಸಿದೆ. ತನ್ನ ಮಗುವಿನ ಹಠಾತ್ತನೆ ಎಲ್ಲಾ ಅಳಲು ಪ್ರಾರಂಭಿಸಿತು. ಅವರು ಹಸಿದ ಮತ್ತು ಹಾಲು ಕುಡಿಯಲು ಬಯಸುವ, ಅವರು ಇತ್ತೀಚೆಗೆ ಸ್ಥಳಾಂತರಿಸಲಾಯಿತು ಮಾಹಿತಿ ಮನೆಯಲ್ಲಿ ಎಲ್ಲೆಡೆ ಹರಡಿತು ಇತ್ಯಾದಿ ಅವರು ಕೇವಲ ನನ್ನ ಪಕ್ಕದಲ್ಲಿ ಬಂದು ನಿಧಾನವಾಗಿ ಅವಳ ಕುಪ್ಪಸ ತೆಗೆದುಹಾಕಲಾಗಿದೆ ಮತ್ತು ಬೇಬಿ ಆಹಾರ ಪ್ರಾರಂಭಿಸಿದರು. ಅವಳು ಮಗುವಿಗೆ ಆಹಾರವನ್ನು ನೋಡುವ ಮೂಲಕ ನನ್ನ ರಾಡ್ ಗಟ್ಟಿಯಾಗುತ್ತದೆ. ನನ್ನನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಲಿಲ್ಲ. ನನ್ನ ಪ್ಯಾಂಟ್ ಅನ್ನು ಸರಿಹೊಂದಿಸಲು ನಾನು ಪ್ರಯತ್ನಿಸಿದೆ, ಇದರಿಂದಾಗಿ ಅವಳು ನನ್ನ ಬೋನರ್ ಅನ್ನು ನೋಡಬಾರದು. ಆದರೆ ಅವಳು ನನಗೆ ಸರಿಹೊಂದಿಸುವದನ್ನು ಕಂಡಳು ಮತ್ತು ಏನಾಯಿತು ಎಂದು ನನ್ನನ್ನು ಕೇಳಿದರು. ನಾನು ಈ ಸಮಯ ಎಂದು ನಾನು ಭಾವಿಸಿದ್ದೆನು “ನಾನು ಮಗುವನ್ನು ತಿನ್ನುವುದನ್ನು ನೋಡಿದಾಗ ನಾನು ಹಸಿದ ಆಶ್ವಾಸಿತನಾಗಿದ್ದೇನೆ, ನನಗೆ ಆ ಹಾಲು ಬೇಕು” ಎಂದು ಹೇಳಿದೆ. ಮತ್ತು ಎದ್ದುನಿಂತು ಕೊಠಡಿ ಒಳಗೆ ಹೋಗಲು ಪ್ರಾರಂಭಿಸಿದರು. ಅವಳು ನನ್ನ ಹೆತ್ತವರಿಗೆ ಹೇಳಬಹುದು ಎಂದು ನಾನು ಹೆದರುತ್ತಿದ್ದೆ. ನಾನು ಚಿಂತಿತರಾಗಿದ್ದೆ ಮತ್ತು ಅಲ್ಲಿಂದ ಹೊರಡಲು ಪ್ರಾರಂಭಿಸಿದೆ. ಅವಳು ಹಿಂದೆ ನನ್ನ ಹೆಸರನ್ನು ಕರೆದೊಯ್ದು ನನ್ನನ್ನು ನಿಲ್ಲಿಸಬೇಕೆಂದು ಹೇಳಿದಳು. ಅವಳು ನನ್ನನ್ನು ದೂಷಿಸಬಹುದೆಂದು ನಾನು ಭಾವಿಸಿದ್ದೆ. ಆದ್ದರಿಂದ ನಾನು ಅವಳನ್ನು ಕ್ಷಮಿಸಿದ್ದೇನೆ ಮತ್ತು ಇದನ್ನು ಯಾರನ್ನಾದರೂ ಹೇಳಬಾರದೆಂದು ಕೇಳಿದೆ. ಅವಳು “ಸರಿ ನಾನು ಯಾರಿಗೂ ಹೇಳುವುದಿಲ್ಲ ಆದರೆ ಒಂದು ಷರತ್ತಿನ ಮೇಲೆ” ಎಂದು ನನಗೆ ಹೇಳಿದೆ .ನಾನು ಯಾರಿಗೂ ಹೇಳುತ್ತಿಲ್ಲ ಎಂದು ನಾನು ಏನು ಮಾಡುತ್ತೇನೆಂದು ನಾನು ಹೇಳಿದೆ. ಅವಳು “ಸರಿ ಬಾಗಿಲನ್ನು ಮುಚ್ಚಿ ಬಂದು ಬಂದು ನನ್ನ ಹತ್ತಿರ ಕುಳಿತುಕೊಳ್ಳಿ” ಎಂದು ಅವಳು ಹೇಳಿದಳು. ನಾನು ಬಾಗಿಲನ್ನು ಲಾಕ್ ಮಾಡಿದ್ದೇನೆ ಮತ್ತು ನಿಧಾನವಾಗಿ ಹೋದೆ ಮತ್ತು ಸೋಫಾ ಮೇಲೆ ಕುಳಿತು ಪರಿಸ್ಥಿತಿ ಏನೆಂದು ಕೇಳಿದೆ. ಅವಳು “ನನ್ನ ಪುಸಿ ನೆಕ್ಕಿಕೊಂಡು ನನ್ನನ್ನು ನಿನ್ನ ನಾಲಿಗೆಗೆ ಹಾಕುವಾಗ ನಾನು ಯಾರಿಗೂ ಹೇಳಲಾರೆ” ಎಂದು ಅವಳು ಹೇಳಿದಳು. ಇದನ್ನು ಕೇಳಲು ನನಗೆ ಆಘಾತ ಮತ್ತು ಸಂತೋಷವಾಯಿತು. ನಾನು ಯಾರಿಗೂ ಹೇಳುತ್ತಿಲ್ಲ ಎಂದು ನಾನು ಏನು ಮಾಡುತ್ತೇನೆಂದು ನಾನು ಹೇಳಿದೆ. ನಾನು ಸರಿ ಹೇಳಿದರು ಮತ್ತು ನೆಲದ ಮೇಲೆ ಕುಳಿತು. ಅವಳು ತನ್ನ ಸೀರೆಯನ್ನು ತೆಗೆದುಹಾಕಿದಳು ಮತ್ತು ಈಗ ಅವಳು ಅವಳ ಹೆಪ್ಪುಗಟ್ಟುವ ಮತ್ತು ಕುಪ್ಪಸದಲ್ಲಿದ್ದಳು. ಅದಕ್ಕಿಂತಲೂ ಹೆಚ್ಚಿನದನ್ನು ತೆಗೆದುಹಾಕಲು ನಾನು ಅವರನ್ನು ಕೇಳಿದೆವು, ಇದರಿಂದ ನಾವು ತುಂಬಾ ಉತ್ತಮವಾಗಬಹುದು. ಅವರು ಒಪ್ಪಿಕೊಂಡರು ಮತ್ತು ನನ್ನ ಬಟ್ಟೆಗಳನ್ನು ತೆಗೆದುಹಾಕುವುದು ನನಗೆ ಹೇಳಿದರು. ನಾವು ಇಬ್ಬರೂ ಈಗ ಪರಸ್ಪರ ಮುಂದಕ್ಕೆ ಬೆತ್ತಲೆಯಾಗಿದ್ದೇವೆ. Ohhhhh god ಅವಳು ಯಾವ ಸೌಂದರ್ಯ ದೇಹದ ಹೊಂದಿದೆ. ಇದು ಹಳೆಯ ಮನುಷ್ಯನ ತಿರುವುವನ್ನು ಮಾಡಬಹುದು. ನಾನು ಆಕೆಯ ಸೊಸೆಯ ಮೇಲೆ ಕುಳಿತುಕೊಳ್ಳುವಂತೆ ನಾನು ಅವಳನ್ನು ಹೇಳಿದೆ. ಅವಳು ಅಲ್ಲಿ ಕುಳಿತುಕೊಂಡು ಮೊದಲು ನನ್ನ ಮಧ್ಯದ ಬೆರಳನ್ನು ಅವಳ ಪುಸಿಗೆ ಸೇರಿಸುತ್ತಿದ್ದುದರಿಂದ ಅದು ಈಗಾಗಲೇ ಒದ್ದೆಯಾಗಿತ್ತು. ಮತ್ತು ಸ್ಟ್ರೋಕ್ ಪ್ರಾರಂಭಿಸಿದರು, ಅವರು ಈಗ ಸಂತೋಷವನ್ನು ಹೊಂದಿದ್ದರು ನಂತರ ನಾನು ಅವಳ ಪುಸಿ ನನ್ನ ಎರಡು ಬೆರಳುಗಳನ್ನು ಸೇರಿಸಲಾಗಿದೆ ಮತ್ತು ಸ್ಟ್ರೋಕ್ ಗಟ್ಟಿಯಾದ ಮತ್ತು ಗಟ್ಟಿಯಾದ ಆರಂಭಿಸಿದರು. ಆ ನಿಧಾನವಾಗಿ ಆಶ್ಚರ್ಯವನ್ನುಂಟುಮಾಡಲು ಅವರು ನಿಧಾನವಾಗಿ ಪ್ರಾರಂಭಿಸಿದರು. ಈಗ ನನ್ನ ಬೆರಳುಗಳನ್ನು ತೆಗೆದುಹಾಕಿದೆ ಮತ್ತು ಅದನ್ನು ನೆಕ್ಕಲು ಪ್ರಾರಂಭಿಸಿದೆ. ಅವಳು ಈಗ ಸ್ವರ್ಗದಲ್ಲಿದ್ದಳು. ನಾನು ಈಗ ನನ್ನ ನಾಲಿಗೆಯಿಂದ ಅವಳ ಪುಸಿ ಹಚ್ಚುತ್ತಿದ್ದೆ. ಆಕೆಯ ರಸಗಳು ನನ್ನನ್ನು ಹುಚ್ಚಾಗಿ ಮಾಡುತ್ತಿವೆ ಮತ್ತು ಈಗ ಅವಳು ನನ್ನ ಕೂದಲನ್ನು ಬಿಗಿಯಾಗಿ ಹಿಡಿದಿಟ್ಟು ನನ್ನನ್ನು ಒಳಗೆ ತಳ್ಳುತ್ತಿದ್ದಾರೆ. ನಾನು ವೇಗವಾಗಿ ಅದನ್ನು ನೆಡಲು ಪ್ರಾರಂಭಿಸಿದೆ. ಅದು ಅವಳ ಹುಚ್ಚು ಮಾಡಿದ ಮತ್ತು ಆಕೆ ನರಕದ ಹಾಗೆ ಮೋನಿಂಗ್ ಮಾಡಲಾಯಿತು ಈಗ ಆಹಾಹ್ ಯಾಯಾ ಆವಾ ಅಹಹಹ್ಹಹ್ ಯೆಸ್ಸೆಸ್ಸ್ ಫೂಯುಕುಕ್ಕಾಕ್ಕಕ್ಕಕ್ ಯಾಯಾ ಆಯಾ ಅದು ಯಾಯಾ ಆಯಾ ಇಷ್ಟವಾಗುತ್ತಿತ್ತು. ಅವಳು ಈಗ ಸ್ವರ್ಗದಲ್ಲಿದ್ದಳು, ಆದ್ದರಿಂದ ನಾನು ನಿಧಾನವಾಗಿ ಎದ್ದು ಅವಳ ಪುಸಿ ಒಳಗೆ ನನ್ನ ಕೋಳಿ ಸೇರಿಸಿದೆ. ಅವಳು ನನ್ನನ್ನು ತಡೆಯಲು ಪ್ರಯತ್ನಿಸಿದಳು ಆದರೆ ನಾನು ಅವಳ ಕೈಯನ್ನು ಹಿಡಿದಿಟ್ಟು ಈಗ ಅವಳನ್ನು ಚುಂಬಿಸಲು ಪ್ರಾರಂಭಿಸಿದೆ. ಅವರು ಮೊದಲು ಉತ್ತರಿಸಲಿಲ್ಲ ಆದರೆ ನಂತರ ಅವಳು ಕೂಡ ನನ್ನ ಹಿಂದೆ ಮುತ್ತು ಪ್ರಾರಂಭಿಸಿದರು. ನಾನು ನಿಧಾನವಾಗಿ ತನ್ನ ಪುಸಿ ಫಕಿಂಗ್ ಮತ್ತು ಅವಳ ಅಪ್ ಚುಂಬನ ಮತ್ತು ನನ್ನ ಕೈಯಿಂದ ತನ್ನ ಎರಡೂ boobs ಒತ್ತುವ ಮಾಡಲಾಯಿತು. ಅವಳು ನನ್ನ ಟನ್ಂಗ್ಯೂ ಮತ್ತು ಕಡಿಮೆ ತುಟಿಗಳನ್ನು ಚೆನ್ನಾಗಿ ಹೀರಿಕೊಂಡಿದ್ದಳು. ನಾನು ಮುತ್ತು ಮುರಿಯಿತು ಮತ್ತು ಅವಳು ಮೊಣಕಾಲುಗಳ ಮೇಲೆ ಕುಳಿತು ಹೇಳಿದಳು ಮತ್ತು ಅವಳು ಕುಳಿತುಕೊಂಡಿದ್ದಳು. ಹಾಗಾಗಿ ನನ್ನ ಕೋಳಿ ಅವಳ ಬಾಯಿಯಲ್ಲಿ ಹಾಕಿದೆ. ಅವಳು ಅಶ್ಲೀಲ ನಟಿಯಂತೆ ಅದನ್ನು ಚೆನ್ನಾಗಿ ಹೀರಿಕೊಂಡಳು. ಅವಳು ನನ್ನ ಸಂಪೂರ್ಣ ಕೋಳಿ ಒಳಗೆ ತೆಗೆದುಕೊಂಡು ಒಂದು ಲೋಲಿಪಾಪ್ ನಂತೆ ಹೀರಿಕೊಂಡಳು. ಅದು ತುಂಬಾ ಒಳ್ಳೆಯದು. ನಾನು ಅವಳ ಇಡೀ ಬಾಯಿಯಲ್ಲಿ ಎಳೆದಿದ್ದೇನೆ ಮತ್ತು ಅವಳು ಅದನ್ನು ಎಲ್ಲಾ ನುಂಗಿದಳು. ಅವಳು ಇನ್ನೂ ಮನಸ್ಥಿತಿಯಲ್ಲಿರುತ್ತಿತ್ತು ಮತ್ತು ಇನ್ನೂ ಅವಳೊಂದಿಗೆ ಕೆಲಸ ಮಾಡಲಿಲ್ಲ ಆದ್ದರಿಂದ ನಾನು ನನ್ನ ಬೆರಳುಗಳನ್ನು ಅವಳ ಪುಸಿಗಳಲ್ಲಿ ಸೇರಿಸಿದ್ದೆ ಮತ್ತು ಅವಳನ್ನು ಕೆಟ್ಟದಾಗಿ ಬೆರಳು ಮಾಡಿತು. ಅವಳು ಅಹಹ್ಹಹ್ ಹಹಾಯಾ ನನ್ನನ್ನು ಕಠಿಣಗೊಳಿಸುತ್ತಿರುತ್ತಾಳೆ, ಆಹಾಹಹಹ್ಹಹಹಾ ಅವಾಯಾಯಾಯಾಯಾ. ನಾನು ಅವಳ ಬೂಬನ್ನು ಎಳೆದುಕೊಳ್ಳಲು ಪ್ರಾರಂಭಿಸಿದೆ. ಮತ್ತು ಅದರಿಂದ ಹಾಲು ಕುಡಿಯುತ್ತಿದ್ದರು. ಅದು ತುಂಬಾ ಟೇಸ್ಟಿ ಆಗಿತ್ತು. ಆಕೆ ಮಗುವಿಗೆ ನಿಮಗಾಗಿ ಅಲ್ಲ ಎಂದು ಹೇಳಿದರು. ನಾನು ಇದೀಗ ನಾನು ಉರ್ ಮಗುವನ್ನು ಹೊಂದಿದ್ದೇನೆ ಮತ್ತು ನಾನು ಬಯಸಿದಾಗಲೆಲ್ಲಾ ಈ ಹಾಲನ್ನು ನಾನು ಬಯಸುತ್ತೇನೆ. ಆಕೆ ಇದೀಗ ನಿಮ್ಮ ಎಲ್ಲದಲ್ಲ, ನೀವು ಬೇಕಾದಾಗ ಅದನ್ನು ಕುಡಿಯಬಹುದು ಎಂದು ಅವಳು ಹೇಳಿದಳು. ಈಗ ನನ್ನ ಡಿಕ್ ಮತ್ತೆ ಕಷ್ಟವಾಗಿತ್ತು. ಹಾಗಾಗಿ ನಾನು ಅವಳನ್ನು ಹಾಕಿದೆ ಮತ್ತು ನನ್ನ ಡಿಕ್ ಅನ್ನು ಅವಳ ಪುಸಿ ಯಲ್ಲಿ ಸ್ಟ್ರೋಕ್ನಲ್ಲಿ ಸೇರಿಸಿದೆ ಮತ್ತು ಅದು ಎಲ್ಲಕ್ಕೂ ಹೋಯಿತು. ಆಶ್ಚರ್ಯದಿಂದ ಅವಳು ಅಹಹಹ್ಹಹ್ಹಹ್ಹ್ಹ್ಹ್ಹ್ ಹಾಡಿದಳು. ನಾನು ಅವಳನ್ನು ಅಷ್ಟೇನೂ ಹೊರಗೆ ನೋಡಲಿಲ್ಲ. ಅವಳು ಸಂತೋಷದಲ್ಲಿ ಮೋಹಿಸುತ್ತಿದ್ದಳು ಅಹಹಹ್ ಹಾವಾ ಯಾ ಯಾಯಾ ಫಕ್ ನನ್ನನ್ನು ಹಾರ್ಡ್ ಫಕ್ ಮಿ ಹಾರ್ಡ್ ಯಾಯಾ ಅಹಹ್ಹಹ್ಹ್ ಫುಕ್ಕೊಕ್ಕ್. ನಾನು ಅವಳನ್ನು ಕಠಿಣ ಮತ್ತು ಕಠಿಣಗೊಳಿಸಿದೆ ಮತ್ತು ಈಗ ಅವಳು ಕಮ್. ಆದರೆ ನಾನು ಇನ್ನೂ ಇರುತ್ತಿದ್ದೆ ಆದ್ದರಿಂದ ನನ್ನ ಕೋಳಿಯನ್ನು ಅವಳ ಹುಬ್ಬಿನಿಂದ ತೆಗೆದುಹಾಕಿ ಮತ್ತು ಅವಳನ್ನು ನಾಯಿಗಳ ಶೈಲಿಯಲ್ಲಿ ಮಾಡಿದೆ ಮತ್ತು ಅವಳ ಆಸ್ತಿಯನ್ನು ಹಾಳುಮಾಡಿದೆ. ಆಕೆ ಅಲ್ಲಿ ಎಂದಿಗೂ ನಾಶವಾಗಲಿಲ್ಲವೆಂದು ಅವರು ಹೇಳಿದರು. ಆದರೆ ನಾನು ಅವಳನ್ನು ಕೇಳಲಿಲ್ಲ ಮತ್ತು ಸಂಪೂರ್ಣ ಸ್ಟ್ರೋಕ್ ಮೂಲಕ ನಾನು ಅವಳ ಆಸ್ತಿಯಲ್ಲಿ ಸೇರಿಸಿದೆ. ಆಕೆಯು ಗಂಭೀರವಾಗಿ ಕಿರುಚುತ್ತಿದ್ದರು ಮತ್ತು ಅಳಲು ಶುರುಮಾಡಿದರು. ನನ್ನ ಡಿಕ್ ಅವಳ ಕಮ್ ಮತ್ತು ಪುಸಿ ರಸಗಳಲ್ಲಿ ಮುಚ್ಚಲ್ಪಟ್ಟಿತು. ನಾನು ನಿಧಾನವಾಗಿ ಅದನ್ನು ನಿಧಾನವಾಗಿ ನಾಶಪಡಿಸಿದೆ. ಅವಳು ಕಿರಿಚುವ ಮತ್ತು ಅಳುವುದು ಮಾಡಲಾಯಿತು. ನಂತರ ನಾನು ವೇಗವನ್ನು ಹೆಚ್ಚಿಸಿದೆ ಮತ್ತು ಅವಳನ್ನು ಈಗ ಕಷ್ಟಪಡಿಸುತ್ತಿದೆ. ಅವರು ಈಗ ಅಳುತ್ತಿರಲಿಲ್ಲ ಮತ್ತು ಅದನ್ನು ಆನಂದಿಸಲು ಪ್ರಾರಂಭಿಸಿದರು. ನಾನು ಅವಳ ಆಸ್ತಿಯನ್ನು ಅಷ್ಟೇನೂ ನಾಶಪಡಿಸುತ್ತಿದ್ದೆ. ಅವರು ಒಂದು ಕಿರಿಚುವ ಮಾಡಲಾಯಿತುThe post ಸಂಭೋಗ ಅತೃಪ್ತ ನೆರೆಹೊರೆಯವರು first appeared on Desi Sex Stories. Read Antarvasna sex stories for free. ← Previous Post Next Post → Categories Categories Select Category Bhabhi ki Chudai Bhai – Behan Biwi ki chudai Chachi ki Chudai Cheating Indian Wife Desi Chudai Desi Sex Kahani First time sex stories Free Sex Stories Free-Indian Sex Story Gaand Chudai Kahani Gandu Group Sex Story Koi dekh raha hai Koi mil gaya Lesbian – Gay sex stories Literotica Stories Mastram Sex Story Naukar – Naukrani Rishton me Chudai Saas – Saali ki Chudai Samuhik Chudai Sex Kahaniya Sex with Aunty Sex with Neighbor Sex with Stranger Teacher – Office Sex Wife Swapping
ಬೆಂಗಳೂರು: ಈ ವರ್ಷಾಂತ್ಯದ ಒಳಗಡೆ ಬಿಬಿಎಂಪಿ (BBMP) ಚುನಾವಣೆ (Election) ನಡೆಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ (Karnataka High Court) ಆದೇಶಿಸಿದೆ. Related Articles ದಿನ ಭವಿಷ್ಯ: 06-12-2022 12/06/2022 ರಾಜ್ಯದ ಹವಾಮಾನ ವರದಿ: 06-12-2022 12/06/2022 ಮೀಸಲಾತಿ (Reservation) ಸರಿಪಡಿಸಲು 16 ವಾರ ಬೇಕೆಂದ ಸರ್ಕಾರದ ವಿರುದ್ಧ ಗರಂ ಆದ ಕೋರ್ಟ್ ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಚಾಟಿ ಬೀಸಿದೆ. ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ- ಆರ್.ಅಶೋಕ್ ಬಿಬಿಎಂಪಿ ಮೀಸಲಾತಿ ವಿಚಾರವಾಗಿ ಮೀಸಲಾತಿ ಸರಿಪಡಿಸಲು 4 ತಿಂಗಳು ಕಾಲಾವಕಾಶ ಬೇಕೆಂದು ಸರ್ಕಾರ ಕೋರ್ಟ್‍ಗೆ ಮನವಿ ಸಲ್ಲಿಸಿತ್ತು. ಬಿಬಿಎಂಪಿ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಚಂದನ್ ಗೌಡರ್ ಅವರ ಪೀಠ, ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಅಸಮಾಧಾನ ಹೊರಹಾಕಿ ಪ್ರಮಾಣಪತ್ರಕ್ಕೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದ್ದು, 2 ತಿಂಗಳ ಒಳಗಾಗಿ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಎಂದು ಆದೇಶಿಸಿದೆ. ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು. ನವೆಂಬರ್ 30ರೊಳಗೆ ಮೀಸಲಾತಿ ಪಟ್ಟಿ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ನವೆಂಬರ್ 30 ಮೀಸಲಾತಿ ಪಟ್ಟಿ ಬಿಡುಗಡೆ ಮಾಡಬೇಕು. ನವೆಂಬರ್ 30 ರಿಂದ ಡಿಸೆಂಬರ್ 31 ರವರೆಗೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕು. ಚುನಾವಣಾ ಪ್ರಕ್ರಿಯೆಗೆ 30 ದಿನ ಕಾಲಾವಕಾಶ ನೀಡಬೇಕು. ವರ್ಷದ ಅಂತ್ಯದ ಒಳಗೆ ಚುನಾವಣೆ ಮುಕ್ತಾಯಗೊಳಿಸಿ ಎಂದು ಸರ್ಕಾರಕ್ಕೆ ಡೆಡ್‍ಲೈನ್ ನೀಡಿದೆ. ಇದನ್ನೂ ಓದಿ: ಸಿದ್ದು, ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟ – ರಾಹುಲ್ ಎದುರೇ ಒಬ್ಬರಿಗೊಬ್ಬರು ಠಕ್ಕರ್ ಗುರುವಾರ ಒಬಿಸಿ ಅಂಕಿ ಅಂಶ ಒದಗಿಸಿ ಹೊಸದಾಗಿ ಮೀಸಲು ನಿಗದಿ ಸಾಧ್ಯವೇ? ಹೊಸದಾಗಿ ಮೀಸಲು ನಿಗದಿಪಡಿಸಲು ಎಷ್ಟು ಕಾಲಾವಕಾಶ ಬೇಕು? ಎಂಬ ಬಗ್ಗೆ ನಿಲುವು ತಿಳಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಇಂದು ಈ ಬಗ್ಗೆ ವಿಚಾರಣೆ ಮುಂದುವರಿಸಿ 2 ತಿಂಗಳ ಒಳಗಾಗಿ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಎಂದು ಸರ್ಕಾರಕ್ಕೆ ಆದೇಶಿಸಿದೆ.
ಮೇಷ:– ಕಾರಣ ಇರದ ಕ್ಷುಲ್ಲಕ ವಿಚಾರದಿಂದಾಗಿ ವ್ಯಾಜ್ಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಜಾಗೃತರಾಗಿರಿ. ಅನವಶ್ಯಕ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಿರಿ. ಸಹೋದರನ ಸಂಬಂಧ ತಟಸ್ಥ ನಿಲುವು ತಳೆಯುವುದು ಒಳ್ಳೆಯದು. ವೃಷಭ:– ಆಸ್ತಿಯ ವಿಚಾರದಲ್ಲಿ ಮಹತ್ತರ ಮಾತುಕತೆಯಿಂದಾಗಿ ಬಹುದಿನದಿಂದ ನೆನೆಗುದಿಗೆ ಬಿದ್ದಿದ್ದ ವ್ಯಾಪಾರ ಸುಲಲಿತವಾಗುವುದು. ಮತ್ತು ಅದರಿಂದ ಹಣಕಾಸಿನ ನೆರವು ದೊರೆಯುವುದರಿಂದ ಸಾಲದ ತೀರುವಳಿಗೆ ಅನುಕೂಲವಾಗುವುದು. ಕುಲದೇವರನ್ನು ಪ್ರಾರ್ಥಿಸಿ. ಮಿಥುನ:– ಗುರು ದತ್ತಾತ್ರೇಯ ಮಂದಿರಕ್ಕೆ ಹೋಗಿ ಭಕ್ತಿಯಿಂದ ದತ್ತಗುರುವನ್ನು ಆರಾಧಿಸಿ. ನಿಮ್ಮ ಮನೋ ಸಂಕಲ್ಪಗಳು ಈಡೇರುವುವು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ಶಿರೋವೇದನೆಗೆ ಸಂಬಂಧಪಟ್ಟಂತೆ ಸೂಕ್ತ ಚಿಕಿತ್ಸೆ ಪಡೆಯಿರಿ. ಕಟಕ:- ನೀವು ಧರಿಸುವ ಬಟ್ಟೆಯು ನಿಮ್ಮ ವ್ಯಕ್ತಿತ್ವವನ್ನು ತಿಳಿಸುವುದು. ಹಾಗಾಗಿ ಶುಭ್ರವಾದ ಬಟ್ಟೆಯನ್ನು ಧರಿಸುವುದರಿಂದ ಮನೋಲ್ಲಾಸ ಹೆಚ್ಚಾಗುವುದು. ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸದಿರುವುದು ಕ್ಷೇಮ. ಸಿಂಹ:– ಗ್ರಹಗತಿಗಳು ನಿಮ್ಮ ವಿರುದ್ಧವಾಗಿ ಇವೆ ಎನಿಸುತ್ತದೆ. ಆದಷ್ಟು ಶಾಂತತೆಯನ್ನು ಕಾಪಾಡಿಕೊಳ್ಳಿ. ಅರಳಿಮರಕ್ಕೆ ಶುದ್ಧ ಜಲವನ್ನು ಹಾಕಿ ಪ್ರದಕ್ಷಿಣೆ ಮಾಡಿಕೊಂಡು ಬನ್ನಿ. ಈ ದಿನದ ಕೆಲಸಗಳು ಸುಗಮವಾಗುವುವು. ಕನ್ಯಾ:– ಹಿರಿಯರ ಬೆಂಬಲದ ಮೂಲಕ ನಿಮ್ಮ ಮನಸ್ಸಿನ ಉತ್ತಮ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವಿರಿ. ವೃತ್ತಿಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಕಿರಿಕಿರಿ ಅನುಭವಿಸುವಿರಿ. ಯಾವುದೇ ಗುರುವಿನ ಸ್ತೋತ್ರ ಪಠಿಸುವ ಮೂಲಕ ಮನಃಶಾಂತಿಯನ್ನು ಹೊಂದಿ. ತುಲಾ:- ಅತಿವಿನಯಂ ದೂರ್ತ ಲಕ್ಷಣಂ ಎನ್ನುವಂತೆ ನಿಮ್ಮ ಮುಂದೆ ನಯವಾಗಿ ಮಾತನಾಡಿ ನಿಮಗೇ ಮೋಸ ಮಾಡುವ ವ್ಯಕ್ತಿಯ ಭೇಟಿಯ ಸಾಧ್ಯತೆ ಇದೆ. ಈಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ. ವೃಶ್ಚಿಕ:– ಭಗವಂತನ ಒಲುಮೆ ಇರುವಾಗ ಮತ್ತೊಬ್ಬರ ಹಂಗೇಕೆ? ಗುರು ಮಹಾರಾಜರು ದ್ವಿತೀಯ ಕುಟುಂಬ ಸ್ಥಾನದಲ್ಲಿದ್ದು ಶುಭಫಲವನ್ನು ನೀಡುತ್ತಿರುವುದರಿಂದ ಹೆಚ್ಚಿನ ತೊಂದರೆಯಿರುವುದಿಲ್ಲ. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಧನುಸ್ಸು:– ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಲು ಹೋಗದಿರಿ. ಕೋಪವು ಅನರ್ಥಕ್ಕೆ ದಾರಿಯಾಗುವುದು. ಹಿರಿಯರ ಪುಣ್ಯದಿಂದ ಕೆಲಸಗಳು ಸುಗಮವಾಗಿ ಆಗುವುವು. ಕುಲದೇವರ ಸ್ಮರಣೆ ಮಾಡಿ. ಮಕರ:- ಗುರುಬಲವಿಲ್ಲ. ಸಾಡೇಸಾತ್‌ ಶನಿಯ ಕಾಟದಿಂದ ಎಲ್ಲಾ ಕಾರ್ಯಗಳಲ್ಲಿ ವಿಘ್ನಗಳೇ ಜಾಸ್ತಿ. ಆದುದರಿಂದ ವಿಘ್ನನಾಶಕ ಗಣಪತಿಯ ಮಂತ್ರ ಜಪಿಸಿ. ಮತ್ತು ಗಣಪತಿ ದೇವರಿಗೆ 21 ಗರಿಕೆ ಪತ್ರೆಗಳನ್ನು ನೀಡಿ. ಕುಂಭ:– ನಿಮಗೇ ಅರಿವಿರದಂತಹ ಉತ್ತಮವಾದ ಪ್ರಾಪ್ತಿಯೊಂದು ವಿಸ್ಮಯಕರವಾಗಿ ನಿಮ್ಮ ಕೈಸೇರುವುದು. ಇದರಿಂದ ವೃತ್ತಿ ಜೀವನದಲ್ಲಿ ಮಹತ್ತರ ಬದಲಾವಣೆ ಉಂಟಾಗುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಹೆಚ್ಚು ಗೌರವದಿಂದ ಕಾಣುವರು. ಮೀನ:- ಮಾತೃವರ್ಗದವರ ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿಗಳಿರುವುದರಿಂದ ಮನೋನಿಯಾಮಕ ರುದ್ರದೇವರನ್ನು ಭಜಿಸಿ. Latest News ರಾಜ್ಯ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು! ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ. ರಾಜಕೀಯ ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು, ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ರಾಜಕೀಯ ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್ ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ರಾಜ್ಯ ಊಟ ಕೊಡಿಸಲು ಹಣವಿಲ್ಲವೆಂದು ತನ್ನ 2 ವರ್ಷದ ಮಗಳನ್ನು ಕೊಂದ ಬೆಂಗಳೂರಿನ ಟೆಕ್ಕಿ! ಆರೋಪಿ ಮತ್ತು ಆತನ ಮಗಳು ನವೆಂಬರ್ 15 ರಂದು ನಾಪತ್ತೆಯಾಗಿದ್ದು, ನಂತರ ಮಗುವಿನ ತಾಯಿ ಭವ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಪೂರ್ವಜರ ಮುಕ್ತಿಗಾಗಿ ಶಾಸ್ತ್ರೋಕ್ತ ಸಂಕಲ್ಪನೆ ಇಲ್ಲದಿದ್ದರೂ, ಕನಿಷ್ಟ ‘ಪೂರ್ವಜರ ಬಗ್ಗೆ ಕೃತಜ್ಞತೆಯಿರಬೇಕು, ಎನ್ನುವ ಭಾವನೆಯಂತೂ ಖಂಡಿತವಾಗಿ ಇದೆ. ಹಾಗೆಯೇ ವಿದೇಶಗಳಲ್ಲಿ ಇತರ ಪಂಥಗಳಲ್ಲಿ ಜನಿಸಿರುವ ಅನೇಕ ಪಾಶ್ಚಿಮಾತ್ಯರು ತಮ್ಮ ಪೂರ್ವಜರಿಗೆ ಮುಕ್ತಿ ದೊರಕಬೇಕೆಂದು ಭಾರತಕ್ಕೆ ಬಂದು ಪಿಂಡದಾನ ಮತ್ತು ತರ್ಪಣ ವಿಧಿಗಳನ್ನು ಮಾಡುತ್ತಾರೆ. ಕಳೆದ ಸಂಚಿಕೆಯಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ದೊರಕಬೇಕೆಂದು ಇತರ ಧರ್ಮಗಳಲ್ಲಿ ಮಾಡಲಾಗುವ ಪಾರಂಪರಿಕ ಕೃತಿಗಳು, ವಿದೇಶದ ವಿವಿಧ ದೇಶಗಳಲ್ಲಿ ಪೂರ್ವಜರ ಆತ್ಮಕ್ಕಾಗಿ ಮಾಡಲಾಗುವ ಪಾರಂಪರಿಕ ಕೃತಿಗಳು.ಲ್ಯಾಟೀನ್ ಅಮೇರಿಕಾ ದೇಶಗಳಲ್ಲಿ ಆಚರಿಸುವ ಪದ್ಧತಿ, ಏಷ್ಯಾ ಖಂಡದ ದೇಶಗಳಲ್ಲಿನ ಪಿತೃಪೂಜೆಯ ಪದ್ಧತಿಯ ಬಗ್ಗೆ ತಿಳಿದುಕೊಂಡೆವು.ಶ್ರಾದ್ಧ ವಿಧಿಯನ್ನು ಟೀಕಿಸುವವರಿಗೆ ಉತ್ತರಿಸಲು ಸಾಧ್ಯವಾಗಬೇಕೆಂದು ಅವರ ಮುಂದುವರೆದ ಭಾಗವನ್ನು ಲೇಖನದಲ್ಲಿ ನೀಡುತ್ತಿದ್ದೇವೆ. ಸಂಕಲನಕಾರರು : ಶ್ರೀ ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ೭.ರಶ್ಯಾದ ನೇತಾರ ದಿವಂಗತ ಬೊರಿಸ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ರಶ್ಯಾದ ಸಾಮ್ಯವಾದಿ ಮುಖಂಡರಾದ ಸಾಝೀ ಉಮಾಲಾತೊವಾ ಇವರು ಭಾರತಕ್ಕೆ ಬಂದು ತರ್ಪಣ ಮತ್ತು ಪಿಂಡದಾನ ವಿಧಿ ಮಾಡುವುದು ೭ ಅ. ಉಮಾಲಾತೊವಾ ಇವರ ಕಟ್ಟಾ ವಿರೋಧಿಯಾಗಿದ್ದ ಬೊರಿಸ ಯೆಲ್ತಸಿನ್ ಇವರು ಉಮಾಲಾತೊವಾ ಇವರ ಕನಸಿನಲ್ಲಿ ಬರುವುದು ಮತ್ತು ಅವರು ಅಸಂತುಷ್ಟರಾಗಿದ್ದಾರೆಂದು ಉಮಾಲಾತೊವಾ ಇವರಿಗೆ ಅರಿವಾಗುವುದು : ಮಾರ್ಚ್ ೨೦೧೦ರಲ್ಲಿ ರಶಿಯನ್ ಸಾಮ್ಯವಾದಿ ನೇತಾರರಾದ ಸಾಝೀ ಉಮಾಲಾತೊವಾ ಇವರು ರಶಿಯಾದ ಮಾಜಿ ರಾಷ್ಟ್ರಪತಿ ಬೊರಿಸ್ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಭಾರತಕ್ಕೆ ಬಂದು ತರ್ಪಣ ಮತ್ತು ಪಿಂಡದಾನ ವಿಧಿಯನ್ನು ಮಾಡಿದ್ದರು. ಉಮಾಲಾತೊವಾ ರಶಿಯಾದ ಮಾಜಿ ಸಂಸದರಾಗಿದ್ದು, ಅವರು ‘ಪಾರ್ಟಿ ಆಫ್ ಪೀಸ ಎಂಡ್ ಯುನಿಟಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಅವರು ಸಾಮ್ಯವಾದಿ (ಕಮ್ಯುನಿಸ್ಟ್) ವಿಚಾರಗಳಿಗೆ ಸಂಬಂಧಿಸಿದ ಮುಖಂಡರಾಗಿದ್ದರು. ಉಮಾಲಾತೊವಾ ಇವರು ಗೊರ್ಬಾಚೇವ್ ಮತ್ತು ಯೆಲ್ತಸಿನ್ ಇವರ ಕಟ್ಟಾ ವಿರೋಧಿಗಳಾಗಿದ್ದರು. ಸೋವಿಯತ್ ಸಂಘದ ವಿಘಟನೆಗೆ ಅವರಿಂದ ತೀವ್ರ ವಿರೋಧವಿತ್ತು. ಸೋವಿಯತ್ ಸಂಘದ ವಿಘಟನೆಯ ಕಾರಣದಿಂದ ಅವರಲ್ಲಿ ತೀವ್ರ ಮತಭೇದವೂ ಆಗಿತ್ತು. ಉಮಾಲಾತೊವಾ ಇವರು ಹೇಳಿದಂತೆ ಯೆಲ್ತಸಿನ್‌ರವರು ಮೇಲಿಂದ ಮೇಲೆ ಅವರ ಕನಸಿನಲ್ಲಿ ಬರುತ್ತಾರೆ ಮತ್ತು ಅವರೊಂದಿಗೆ ರಾಜಕೀಯ ವಿಷಯಗಳ ಬಗ್ಗೆ ವಾದವಿವಾದ ಮಾಡುತ್ತಾರೆ. ಕೆಲವೊಮ್ಮೆ ಅವರು ಅಪರಾಧಿ ಭಾವನೆಯಿಂದ ದುಃಖಿತರಾಗುತ್ತಾರೆ ಎಂದು ಅನಿಸುತ್ತದೆ. ಇದರಿಂದ ಯೆಲ್ತಸಿನ್ ಇವರ ಆತ್ಮ ಅಸಂತುಷ್ಟವಾಗಿದೆ ಮತ್ತು ಅಶಾಂತವಾಗಿದೆ ಎಂದು ಅನಿಸುತ್ತದೆ ಎಂದು ಉಮಾಲಾತೊವಾ ಇವರ ಅನಿಸಿಕೆಯಾಗಿತ್ತು. ೭ ಆ. ಉಮಾಲಾತೊವಾ ಇವರು ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಯಜ್ಞ ಮತ್ತು ತರ್ಪಣ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸುವುದು : ಉಮಾಲಾತೊವಾರವರು ತಮ್ಮ ಈ ಕನಸಿನ ಬಗ್ಗೆ ಹರಿದ್ವಾರದಲ್ಲಿನ ದೇವ ಸಂಸ್ಕೃತಿ ವಿಶ್ವವಿದ್ಯಾಲಯದ ವಿದೇಶ ವಿಭಾಗದ ಅಧ್ಯಕ್ಷರಾದ ಡಾ. ಜ್ಞಾನೇಶ್ವರ ಮಿಶ್ರ ಇವರೊಂದಿಗೆ ಚರ್ಚೆಯನ್ನು ಮಾಡಿದರು ಮತ್ತು ಅವರಲ್ಲಿ ಯೆಲ್ತಸಿನ್ ಇವರ ಆತ್ಮದ ಶಾಂತಿಗಾಗಿ ಯಜ್ಞ ಮತ್ತು ತರ್ಪಣ ಕೊಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ೭ ಇ. ಉಮಾಲಾತೊವಾ ಇವರಿಗೆ ಶ್ರಾದ್ಧ-ತರ್ಪಣ ವಿಧಿಯನ್ನು ಮಾಡಿದಾಗಿನಿಂದ ಬಹಳ ಸಹಜತೆಯೆನಿವುದು ಮತ್ತು ಅವರು ವೈದಿಕ ಧರ್ಮದ ದೀಕ್ಷೆಯನ್ನು ಸ್ವೀಕರಿಸಲು ನಿರ್ಣಯಿಸುವುದು : ಉಮಾಲಾತೊವಾ ಇವರ ಇಚ್ಛೆಯಂತೆ ಹರಿದ್ವಾರದಲ್ಲಿ ಪಂಡಿತ ಉದಯ ಮಿಶ್ರ ಮತ್ತು ಪಂಡಿತ ಶಿವಪ್ರಸಾದ ಮಿಶ್ರ ಇವರ ಮಾರ್ಗದರ್ಶನದಂತೆ ಈ ವಿಧಿಯನ್ನು ಪೂರ್ಣಗೊಳಿಸಲಾಯಿತು. ಅಲ್ಲಿ ಅವರು ಯೆಲ್ತಸಿನ್ ಇವರಿಗಾಗಿ ತರ್ಪಣವನ್ನು ನೀಡಿದರು. ಹಾಗೆಯೇ ಅವರು ತಮ್ಮ ತಂದೆ-ತಾಯಿ ಮತ್ತು ಅಫಘಾನಿಸ್ತಾನದಲ್ಲಿ ಹತ್ಯೆಗೀಡಾದ ತಮ್ಮ ಇಬ್ಬರು ಸಹೋದರರಿಗಾಗಿಯೂ ಯಜ್ಞ ಮತ್ತು ಪಿಂಡದಾನವನ್ನು ಮಾಡಿದರು, ಹಾಗೆಯೇ ಶಾಂತಿಗಾಗಿ ಪ್ರಾರ್ಥನೆಯನ್ನು ಮಾಡಿದರು. ತದನಂತರ ಉಮಾಲಾತೋವಾ ಇವರು “ಶ್ರಾದ್ಧ -ತರ್ಪಣ ಮಾಡಿದಾಗಿನಿಂದ ನನಗೆ ಬಹಳ ಸಹಜತೆಯೆನಿಸುತ್ತಿದೆ. ನನ್ನ ಮೇಲಿದ್ದ ಋಣಗಳು ತೀರಿದವು ಎಂದು ನನಗನ್ನಿಸುತ್ತಿದೆ, ಎಂದು ಹೇಳಿದರು. ತದನಂತರ ಉಮಾಲಾತೊವಾ ಭಾರತೀಯ ಸಂಸ್ಕೃತಿ ಮತ್ತು ತತ್ತ್ವಜ್ಞಾನಗಳಿಂದ ಎಷ್ಟು ಪ್ರಭಾವಿತರಾದರೆಂದರೆ, ಅವರು ವೈದಿಕ ಧರ್ಮದ ದೀಕ್ಷೆಯನ್ನು ತೆಗೆದುಕೊಳ್ಳಲು ನಿರ್ಣಯಿಸಿದರು. ೮. ಭಾರತದಲ್ಲಿ ಶಾಸ್ತ್ರಾನುಸಾರ ಅಮಾವಾಸ್ಯೆಯು ಪಿತೃರಿಗಾಗಿ ‘ಅತ್ಯಧಿಕ ಪ್ರಿಯ ತಿಥಿ ಆಗಿರುವುದರ ಹಿಂದಿನ ಕಾರಣಗಳು ಮತ್ತು ಆ ತಿಥಿಯ ಮಹತ್ವ ಈ ಸಂದರ್ಭದಲ್ಲಿ ಮತ್ಸ್ಯಪುರಾಣದಲ್ಲಿ ಒಂದು ಕಥೆಯಿದೆ. ಮತ್ಸ್ಯಪುರಾಣದಲ್ಲಿ ಅಚ್ಛೋದ ಸರೋವರ ಮತ್ತು ಅಚ್ಛೋದ ನದಿಯ ಉಲ್ಲೇಖವಿದೆ. ಈ ಸರೋವರ ಮತ್ತು ನದಿ ಕಾಶ್ಮೀರದಲ್ಲಿವೆ. ಅಚ್ಛೋದಾ ನಾಮ ತೇಷಾಂ ತು ಮಾನಸೀ ಕನ್ಯಕಾ ನದಿ || ಅಚ್ಛೋದಂ ನಾಮ ಚ ಸರಃ ಪಿತೃಭಿರ್ನಿರ್ಮಿತಂ ಪುರಾ| ಅಚ್ಛೋದಾ ತು ತಪಶ್ಚಕ್ರೆ ದಿವ್ಯಂ ವರ್ಷಸಹಸ್ರಕಮ್|| -ಮತ್ಸ್ಯಪುರಾಣ, ಅಧ್ಯಾಯ ೧೪, ಶ್ಲೋಕ ೨ ಮತ್ತು ೩. ಅರ್ಥ: ಭಗವಾನ ಮರಿಚೀಯ ವಂಶಜರು ಎಲ್ಲಿ ಇರುತ್ತಿದ್ದರೋ, ಅಲ್ಲಿ ಅಚ್ಛೋದಾ ಹೆಸರಿನ ನದಿ ಹರಿಯುತ್ತದೆ. ಅಚ್ಛೋದಾ ಪಿತೃ ಗಣಗಳ ಮಾನಸಕನ್ಯೆಯಾಗಿದ್ದಾಳೆ. ಪ್ರಾಚೀನ ಕಾಲದಲ್ಲಿ ಪಿತೃಗಳು ಅಲ್ಲಿ ಅಚ್ಛೋದ ಹೆಸರಿನ ಒಂದು ಸರೋವರವನ್ನು ಉತ್ಪತ್ತಿ ಮಾಡಿದ್ದರು. ಹಿಂದೆ ಅಚ್ಛೋದಾಳು (ಅಗ್ನಿಷ್ವಾತ್ತನ ಮಾನಸ ಪುತ್ರಿ) ೧ ಸಾವಿರ ವರ್ಷಗಳವರೆಗೆ ಕಠಿಣ ತಪಸ್ಸನ್ನು ಮಾಡಿದ್ದಳು. ಕಾಶ್ಮೀರವು ಭಾರತದಲ್ಲಿನ ಪ್ರಾಚೀನ ರಾಜ್ಯವಾಗಿದೆ. ಮರಿಚಿಯ ಪುತ್ರ ಕಶ್ಯಪನ ಹೆಸರಿನಿಂದ ಮೊದಲು ಕಾಶ್ಮೀರದ ಹೆಸರು ‘ಕಶ್ಯಪಮರ ಅಥವಾ ‘ಕಶೇಮರ್ರ ಆಗಿತ್ತು. ಮತ್ಸ್ಯಪುರಾಣದಲ್ಲಿ ಸೋಮಪಥ ಹೆಸರಿನ ಸ್ಥಳದಲ್ಲಿ ಮರೀಚಿಯ ಪುತ್ರ ಅಗ್ನಿಷ್ವಾತ್ತ ಹೆಸರಿನ ದೇವತೆಯ ಪಿತೃಗಣರು ವಾಸಿಸುತ್ತಿದ್ದರು. ಕಾಲಾಂತರದಲ್ಲಿ ಅಲ್ಲಿಯೇ ಅಗ್ನಿಷ್ವಾತ್ತನ ಮಾನಸಪುತ್ರಿ ಅಚ್ಛೋದಾ ೧ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿದಳು. ಅವಳ ತಪಸ್ಸಿಗೆ ಪ್ರಸನ್ನರಾಗಿ ದೇವತೆಗಳ ಸಮಾನರಾಗಿರುವ ಸುಂದರ ಮತ್ತು ಕಾಂತಿಯುಕ್ತ ಪಿತೃಗಣಗಳು ವರವನ್ನು ನೀಡಲು ಅಚ್ಛೋದಾಳ ಬಳಿಗೆ ಬಂದರು. ಎಲ್ಲ ಪಿತೃರು ಮನಸೂರೆಗೊಳ್ಳುವಂತಿದ್ದರು. ಅವರ ಸೌಂದರ್ಯ ಮತ್ತು ರೂಪದಿಂದ ಪ್ರಭಾವಿತಳಾದ ಅಚ್ಛೋದಾ ‘ಅಮಾವಸು ಹೆಸರಿನ ಒಬ್ಬ ಪಿತೃನ ಮೇಲೆ ಆಸಕ್ತಳಾದಳು. ಪಿತೃಗಣಗಳ ವಿಷಯದಲ್ಲಿ ಈ ರೀತಿಯ ಇಚ್ಛೆಯನ್ನು ಮನಸ್ಸಿನಲ್ಲಿ ತರುವುದು ಒಂದು ದೊಡ್ಡ ಅಪರಾಧವಾಗಿತ್ತು. ಆಗ ಅಮಾವಸು ತಕ್ಷಣವೇ ಅಚ್ಛೋದಾಳ ಕೋರಿಕೆಯನ್ನು ನಿರಾಕರಿಸಿ, ಅವಳಿಗೆ ಶಾಪ ಕೊಟ್ಟನು. ಯಾವ ಪುಣ್ಯತಿಥಿಗೆ ಅಮಾವಸು ಅಚ್ಛೋದಾಳ ವಾಸನೆಯನ್ನು ನಿರಾಕರಿಸಿದ್ದನೋ, ಆ ತಿಥಿಯು ಅವನ ಗೌರವಾರ್ಥ ಅವನ ಹೆಸರಿನಿಂದಲೇ ‘ಅಮಾವಾಸ್ಯಾ ಎಂದು ಪ್ರಸಿದ್ಧವಾಯಿತು ಮತ್ತು ಆಗಿನಿಂದ ನಮ್ಮ ಪಿತೃಗಳಿಗೆ ಅದು ಅತ್ಯಧಿಕ ಇಷ್ಟವಾದ ತಿಥಿಯಾಯಿತು. ೯. ವಿದೇಶಗಳಲ್ಲಿರುವ ಭಾರತೀಯರು ಸಂಚಾರವಾಣಿಯ ಮೂಲಕ ಪುರೋಹಿತರಿಂದ ಶ್ರಾದ್ಧ ಮತ್ತು ತರ್ಪಣ ವಿಧಿಯನ್ನು ಮಾಡಿಸಿಕೊಳ್ಳುವುದು ಅಯೋಗ್ಯ ! ಕಳೆದ ಕೆಲವು ವರ್ಷಗಳಿಂದ ವಿದೇಶಗಳಲ್ಲಿರುವ ಭಾರತೀಯರು ತಮ್ಮ ಪಿತೃಗಳ ತರ್ಪಣ ಮತ್ತು ಪಿಂಡದಾನ ವಿಧಿಯನ್ನು ಮಾಡಲು ಉಜ್ಜೈನಿಯ ಮತ್ತು ಗಯಾದ ಪುರೋಹಿತರನ್ನು ಸಂಚಾರವಾಣಿಯ ಮುಖಾಂತರ ಸಂಪರ್ಕಿಸುತ್ತಿದ್ದಾರೆ ಮತ್ತು ಅವರಿಂದ ಶ್ರಾದ್ಧಕರ್ಮಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವು ಪುರೋಹಿತರು ಇದಕ್ಕೆ ಸಮ್ಮತಿಯನ್ನೂ ನೀಡಿದ್ದಾರೆ. ಅವರು ಸಂಚಾರವಾಣಿಯ ಮೂಲಕ ಯಜಮಾನನಿಂದ ಸಂಕಲ್ಪವನ್ನು ಮಾಡಿಸಿಕೊಳ್ಳುತ್ತಾರೆ. ತದನಂತರ ಯಜಮಾನನು ಹೇಳಿರುವ ಹೆಸರುಗಳಿಂದ ಪುರೋಹಿತರು ತರ್ಪಣ ಮತ್ತು ಪಿಂಡದಾನವನ್ನು ಮಾಡುತ್ತಾರೆ. ಆಪದ್ಧರ್ಮದ ಕೆಲವು ಪರಿಸ್ಥಿತಿಗಳಲ್ಲಿ ಬ್ರಾಹ್ಮಣರಿಂದ ತರ್ಪಣವನ್ನು ಮಾಡಿಸಿಕೊಳ್ಳಬಹುದು; ಆದರೆ ಬ್ರಾಹ್ಮಣರು ಕೇವಲ ಧನದ ಲೋಭದಿಂದ ವಿದೇಶದಲ್ಲಿನ ಜನರಿಂದ ಈ ರೀತಿ ಸಂಚಾರವಾಣಿ ಮೂಲಕ ಸಂಕಲ್ಪವನ್ನು ಮಾಡಿಸಿಕೊಂಡು ಶ್ರಾದ್ಧದ ವಿಧಿಯನ್ನು ಮಾಡುವುದು ಅಯೋಗ್ಯವಾಗಿದೆ. ಪಿತೃಗಳ ಮುಕ್ತಿಗಾಗಿ ವ್ಯಕ್ತಿಯು ಸ್ವತಃ ತೀರ್ಥಸ್ಥಾನಗಳಲ್ಲಿ ದೇವತೆಗಳ ಸಾಕ್ಷಿಯಿಂದ ತಮ್ಮ ಪಿತೃಗಳಿಗೆ ತರ್ಪಣ ಮತ್ತು ಪಿಂಡದಾನವನ್ನು ಮಾಡಬೇಕು. ಇದರಿಂದ ಪಿತೃಗಳಿಗೆ ತೃಪ್ತಿಯಾಗಿ ಅವರ ಮುಕ್ತಿಯ ಮಾರ್ಗ ಸುಲಭವಾಗುತ್ತದೆ. ೧೦. ಹಿಂದೂ ಧರ್ಮದಲ್ಲಿ ಶ್ರಾದ್ಧದ ಮಹತ್ವದ ಘಟಕವಾಗಿರುವ ಪವಿತ್ರ ದರ್ಭೆಯ ಮಹತ್ವ ಮಹಾಭಾರತದಲ್ಲಿರುವ ಕಥೆಗನುಸಾರ ಗರುಡದೇವನು ಸ್ವರ್ಗ ದಿಂದ ಅಮೃತ ಕಲಶವನ್ನು ತೆಗೆದುಕೊಂಡು ಬಂದು ಕೆಲವು ಸಮಯ ಆ ಕಲಶವನ್ನು ದರ್ಭೆಯ ಮೇಲೆ ಇಟ್ಟಿದ್ದನು. ದರ್ಭೆಯ ಮೇಲೆ ಅಮೃತ ಕಲಶವನ್ನು ಇಟ್ಟಿದ್ದರಿಂದ ದರ್ಭೆಯನ್ನು ಪವಿತ್ರವೆಂದು ತಿಳಿಯಲಾಗುತ್ತದೆ. ಶ್ರಾದ್ಧದ ಸಮಯದಲ್ಲಿ ದರ್ಭೆಯಿಂದ ತಯಾರಿಸಿದ ಉಂಗುರವನ್ನು ಅನಾಮಿಕಾದಲ್ಲಿ ಹಾಕಿಕೊಳ್ಳುವ ಪರಂಪರೆಯಿದೆ. ದರ್ಭೆಯ ಅಗ್ರಭಾಗದಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ವಿಷ್ಣು ಮತ್ತು ಮೂಲಭಾಗ ದಲ್ಲಿ ಭಗವಾನ ಶಿವನು ವಾಸಿಸುತ್ತಾನೆ ಎಂದು ಹೇಳಲಾಗುತ್ತದೆ. ಶ್ರಾದ್ಧ ಕರ್ಮದಲ್ಲಿ ದರ್ಭೆಯ ಉಂಗುರವನ್ನು ಧರಿಸುವುದರಿಂದ ‘ನಾವು ಪವಿತ್ರರಾಗಿ ನಮ್ಮ ಪಿತೃಗಳ ಶಾಂತಿಗಾಗಿ ಶ್ರಾದ್ಧಕರ್ಮ ಮತ್ತು ಪಿಂಡದಾನವನ್ನು ಮಾಡುತ್ತೇವೆ, ಎಂಬುದು ಅದರ ಅರ್ಥವಾಗಿದೆ. ೧೧. ಸುವರ್ಣದಾನಕ್ಕಿಂತ ತಮ್ಮ ಪಿತೃಗಳಿಗಾಗಿ ಪಿಂಡದಾನ ಮತ್ತು ಅನ್ನದಾನ ಮಾಡುವುದು ಶ್ರೇಷ್ಠ ಎಂಬುದು ಕರ್ಣನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ ಒಂದು ಪ್ರಚಲಿತ ಕಥೆಗನುಸಾರ ಕರ್ಣನ ಮರಣದ ಬಳಿಕ ಅವನ ಆತ್ಮವು ಸ್ವರ್ಗಕ್ಕೆ ಹೋಗುತ್ತದೆ, ಆಗ ಅವನಿಗೆ ಭೋಜನಕ್ಕಾಗಿ ಬಹಳಷ್ಟು ಬಂಗಾರ ಮತ್ತು ಆಭರಣಗಳನ್ನು ನೀಡಲಾಗುತ್ತದೆ. ಇದನ್ನು ನೋಡಿ ಕರ್ಣನ ಆತ್ಮಕ್ಕೆ ಪ್ರಶ್ನೆ ಮೂಡಿತು, ಆಗ ಅವನು ಇಂದ್ರದೇವನಿಗೆ ಭೋಜನದ ಬದಲು ಬಂಗಾರವನ್ನೇಕೆ ನೀಡಲಾಗಿದೆ ಎಂದು ಕೇಳಿದನು. ಆಗ ಇಂದ್ರನು ಕರ್ಣನಿಗೆ ‘ನೀನು ಜೀವಂತವಿರುವಾಗ ಜೀವನವಿಡೀ ಸುವರ್ಣದಾನವನ್ನೇ ಮಾಡಿರುವೆ, ಯಾವತ್ತೂ ನಿಮ್ಮ ಪಿತೃಗಳಿಗೆ ಅನ್ನದಾನ ಮಾಡಲಿಲ್ಲ ಎಂದು ಹೇಳಿದನು. ಆಗ ಕರ್ಣನು ‘ನನಗೆ ನನ್ನ ಪೂರ್ವಜರ ಬಗ್ಗೆ ಮಾಹಿತಿಯಿರಲಿಲ್ಲ. ಆದುದರಿಂದ ನಾನು ಅವರಿಗೆ ಏನನ್ನೂ ದಾನ ಮಾಡಲು ಸಾಧ್ಯವಾಗಲಿಲ್ಲ, ಎಂದು ಹೇಳಿದನು. ಕರ್ಣನಿಗೆ ಅವನ ತಪ್ಪನ್ನು ಸುಧಾರಿಸಿಕೊಳ್ಳಲು ಅವಕಾಶವನ್ನು ನೀಡಲಾಯಿತು ಮತ್ತು ಅವನನ್ನು ಪಿತೃ ಪಕ್ಷದ ೧೬ ದಿನಗಳವರೆಗೆ ಪೃಥ್ವಿಗೆ ಮರಳಿ ಕಳುಹಿಸಲಾಯಿತು. ಅಲ್ಲಿ ಅವನು ತನ್ನ ಪೂರ್ವಜರನ್ನು ಸ್ಮರಿಸಿ ಅವರ ಶ್ರಾದ್ಧವನ್ನು ಮಾಡಿದನು ಮತ್ತು ಅನ್ನದಾನವನ್ನು ಮಾಡಿದನು. ಹಾಗೆಯೇ ಅವರಿಗೆ ತರ್ಪಣವನ್ನೂ ನೀಡಿದನು. ಈ ಪ್ರಚಲಿತ ಕಥೆಯಿಂದ ನಮಗೆ ಸುವರ್ಣದಾನಕ್ಕಿಂತ ನಮ್ಮ ಪಿತೃಗಳಿಗೆ ಪಿಂಡದಾನ, ಅನ್ನದಾನ ಮತ್ತು ತರ್ಪಣ ನೀಡುವುದಕ್ಕೆ ಹೆಚ್ಚು ಮಹತ್ವವಿದೆ ಎಂಬುದು ತಿಳಿಯುತ್ತದೆ. ೧೨. ಅಜ್ಞಾನದಿಂದ ಹಿಂದೂವಿರೋಧಿಗಳು ಶ್ರಾದ್ಧದಂತಹ ವಿಧಿಯನ್ನು ಟೀಕಿಸುವುದು ಹಿಂದೂವಿರೋಧಿಗಳು ಶ್ರಾದ್ಧದ ಸಂದರ್ಭದಲ್ಲಿ ಬ್ರಾಹ್ಮಣರನ್ನು ಗುರಿ ಮಾಡಿ ವಿವಿಧ ಆರೋಪಗಳನ್ನು ಮಾಡುತ್ತಾರೆ. ಶ್ರಾದ್ಧಾದಿ ವಿಧಿಗಳನ್ನು ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಬ್ರಾಹ್ಮಣರ ವಿಷಯದಲ್ಲಿ ಬರುವ ಉಲ್ಲೇಖದ ಸಂದರ್ಭದಲ್ಲಿ ತಿಳಿದುಕೊಂಡರೆ ಈ ಆರೋಪದಲ್ಲಿರುವ ಮಿಥ್ಯೆ ಬಹಿರಂಗವಾಗುತ್ತದೆ. ಉದಾಹರಣೆಗೆ ಶ್ರಾದ್ಧಕರ್ಮಗಳನ್ನು ಮಾಡುವ ಬ್ರಾಹ್ಮಣರ ವಿಷಯದಲ್ಲಿ ಶಾಸ್ತ್ರಗ್ರಂಥದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ, ಉದಾ. ಬ್ರಾಹ್ಮಣನು ವೇದಜ್ಞಾನಿಯಾಗಿರಬೇಕು. ಅವನು ಪರಿಶುದ್ಧನಾಗಿರಬೇಕು. ಅವನು ಶಾಂತಚಿತ್ತ, ನಿಯಮ-ಧರ್ಮದಿಂದ ನಡೆದುಕೊಳ್ಳುವವನು, ತಪಸ್ಸು ಮಾಡುವವನು, ಧರ್ಮಶಾಸ್ತ್ರದಲ್ಲಿ ಶ್ರದ್ಧೆ ಇರುವವನು, ತಂದೆಯನ್ನು ಗೌರವಿಸುವವನು, ಆಚಾರವಂತ ಮತ್ತು ಅಗ್ನಿಹೋತ್ರಿಯಾಗಿರಬೇಕು. ಒಂದು ವೇಳೆ ಇಂತಹ ಯೋಗ್ಯತೆಯುಳ್ಳ ಬ್ರಾಹ್ಮಣ ಸಿಗದಿದ್ದರೆ, ತತ್ತ್ವಜ್ಞಾನಿ ಯೋಗಿಯನ್ನು ಕರೆಯಿಸಿ ಶ್ರಾದ್ಧಕರ್ಮಗಳನ್ನು ಮಾಡಿಸಿಕೊಳ್ಳಬೇಕು. ಇಂತಹ ಯೋಗಿಯೂ ಸಿಗದಿದ್ದರೆ, ಯಾವುದಾದರೂ ವಾನಪ್ರಸ್ಥಾಶ್ರಮಿಗೆ ಅನ್ನದಾನವನ್ನು ಮಾಡಿ ಶ್ರಾದ್ಧಕರ್ಮವನ್ನು ಮಾಡಬೇಕು. ವಾನಪ್ರಸ್ಥಾಮಿಯು ಸಿಗದಿದ್ದರೆ, ಮೋಕ್ಷದ ಇಚ್ಛೆಯನ್ನು ಇಟ್ಟುಕೊಳ್ಳುವ, ಅರ್ಥಾತ್ ಸಾಧಕವೃತ್ತಿಯನ್ನು ಹೊಂದಿರುವ ಗೃಹಸ್ಥನಿಗೆ ಅನ್ನದಾನವನ್ನು ಮಾಡಬೇಕು. ಯಾವ ಬ್ರಾಹ್ಮಣನು ಧ್ಯಾನ-ಪೂಜೆ, ಯಜ್ಞ ಇತ್ಯಾದಿ ನಿಯಮಿತ ಕರ್ಮಗಳನ್ನು ಮಾಡುವುದಿಲ್ಲವೋ, ಅವನನ್ನು ಕರೆಯಿಸಿ ಶ್ರಾದ್ಧಕರ್ಮಗಳನ್ನು ಮಾಡುವುದರಿಂದ ಪಿತೃಗಳಿಗೆ ಅಸುರಿ ಯೋನಿ ಪ್ರಾಪ್ತವಾಗುತ್ತದೆ. ಇಷ್ಟೇ ಅಲ್ಲ, ಮದ್ಯಪಾನ ಮಾಡುವವನು, ವೇಶ್ಯಾ ಗಮನ ಮಾಡುವವನು, ಅಸತ್ಯ ನುಡಿಯುವವನು, ತಂದೆ-ತಾಯಿ, ಗುರುಗಳಿಗೆ ಗೌರವ ನೀಡದವನು, ಚಾರಿತ್ರ್ಯಶೂನ್ಯ, ವೇದಗಳನ್ನು ನಿಂದಿಸುವವನು, ಈಶ್ವರನ ಮೇಲೆ ವಿಶ್ವಾಸ ಇಡದಿರುವವನು, ಹಾಗೆಯೇ ಉಪಕಾರಗಳನ್ನು ಸ್ಮರಿಸದಿರುವವನು ಇಂತಹ ಬ್ರಾಹ್ಮಣರನ್ನು ಶ್ರಾದ್ಧಕರ್ಮ ಮಾಡಲು ಕರೆಯಬಾರದು, ಅಲ್ಲದೇ ಅವರಿಗೆ ದಕ್ಷಿಣೆಯನ್ನು ಕೂಡ ಕೊಡಬಾರದು. ಯಾವ ದಾನವನ್ನು ಸದಾಚಾರಿ ವ್ಯಕ್ತಿಗೆ ಕೊಡಲಾಗುತ್ತದೆಯೋ, ಅದನ್ನೇ ‘ದಾನ ಎನ್ನಲಾಗುತ್ತದೆ. ಶಾಸ್ತ್ರದಲ್ಲಿ ಹೇಳಿದ ಈ ನಿಯಮಗಳಿಂದ ವಿರೋಧಕರ ಆರೋಪಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟವಾಗುತ್ತದೆ. – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ಹಿಂದೂ ಧರ್ಮದಲ್ಲಿನ ಸಿದ್ಧಾಂತಗಳು ವೈಶ್ವಿಕ ಆಗಿರುವುದರಿಂದ ಅವುಗಳಿಗೆ ಯಾವುದೇ ಧರ್ಮದ (ಪಂಥದ) ಬಂಧನವಿಲ್ಲದಿರುವುದು ಮತ್ತು ಇತರ ಧರ್ಮದವರಿಗೂ ಅದರ ಲಾಭವಾಗುವುದು ಹಿಂದೂ ಧರ್ಮದಲ್ಲಿನ ಸಿದ್ಧಾಂತಗಳನ್ನು ಚಿರಂತನ ಮತ್ತು ವೈಶ್ವಿಕ ಸಿದ್ಧಾಂತಗಳೆಂದು ತಿಳಿಯಲಾಗುತ್ತದೆ. ಹಿಂದೂವಿರಲಿ ಅಥವಾ ಇತರ ಯಾವುದೇ ಧರ್ಮದ ವ್ಯಕ್ತಿಯಾಗಿರಲಿ, ಯಾರು ಧರ್ಮಶಾಸ್ತ್ರವನ್ನು ಪಾಲಿಸುತ್ತಾರೆಯೋ, ಅವರಿಗೆ ಖಂಡಿತವಾಗಿಯೂ ಅದರ ಲಾಭ ಸಿಗುತ್ತದೆ. ಯಾವ ರೀತಿ ಯಾವುದಾದರೂಂದು ಔಷಧಿಯನ್ನು ತೆಗೆದುಕೊಳ್ಳುವ ವ್ಯಕ್ತಿಗೆ, ಆ ವ್ಯಕ್ತಿ ಯಾವುದೇ ಪಂಥ, ಜಾತಿ, ಧರ್ಮದವನಾಗಿರಲಿ, ಅವನಿಗೆ ಅದರ ಲಾಭವಾಗುತ್ತದೆ, ಅದೇ ರೀತಿ ಹಿಂದೂ ಧರ್ಮಶಾಸ್ತ್ರಾನುಸಾರ ಕೃತಿಯನ್ನು ಮಾಡುವುದರಿಂದ ಎಲ್ಲರಿಗೂ ಲಾಭವಾಗುತ್ತದೆ. ಸದ್ಯ ವಿದೇಶಗಳಲ್ಲಿನ ಪ್ರಗತಿಶೀಲ ದೇಶಗಳಲ್ಲಿ ಬಹುತೇಕ (ಶೇ. ೬೦ ರಿಂದ ೮೦ ರಷ್ಟು) ಜನರು ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಅಮೇರಿಕಾದಲ್ಲಿಯೂ ೫ ವ್ಯಕ್ತಿಗಳಲ್ಲಿನ ಒಬ್ಬ ವ್ಯಕ್ತಿಗೆ ಮಾನಸಿಕ ರೋಗವಿದೆ, ಅದರ ತುಲನೆಯಲ್ಲಿ ಭಾರತ ದಂತಹ ಅಭಿವೃದ್ಧಿ ಹೊಂದುತ್ತಿರುವ; ಆದರೆ ಆಧ್ಯಾತ್ಮಿಕ ದೇಶ ವಾಗಿರುವ ಭಾರತದಲ್ಲಿ ಅಂತಹವರ ಪ್ರಮಾಣ ಅಲ್ಪವೇಕೆ, ಇದರ ಅಭ್ಯಾಸವನ್ನು ಏಕೆ ಮಾಡಬೇಕು. ಕೇವಲ ಆಧುನಿಕ ವಿಜ್ಞಾನ ಮತ್ತು ಭೌತಿಕತೆಯ ಆಧಾರದಲ್ಲಿ ಎಲ್ಲ ಸಮಸ್ಯೆಗಳ ಮೇಲೆ ಉಪಾಯ ಸಿಗುವುದಿಲ್ಲ. ಇದೇ ಕಾರಣದಿಂದ ಗಯಾ(ಬಿಹಾರ) ಈ ತೀರ್ಥ ಕ್ಷೇತ್ರದಲ್ಲಿ ಅನೇಕ ವಿದೇಶಿ ನಾಗರಿಕರು ಶ್ರಾದ್ಧ-ಪಿಂಡದಾನ, ತರ್ಪಣ ಇತ್ಯಾದಿ ಮಾಡಲು ಬರುತ್ತಾರೆ. ಹಾಲಿವುಡ್‌ನ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟೆಲೋನ್ ಇವರ ಮೃತ ಪುತ್ರನ ಶಾಂತಿಗಾಗಿ ಹರಿದ್ವಾರದಲ್ಲಿ ಪಿಂಡದಾನ ಮತ್ತು ಶ್ರಾದ್ಧ ಮಾಡುವುದು ಹಾಲಿವುಡ್‌ನ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟೆಲೋನ್ ಇವರಿಗೆ ಅವರ ಮರಣ ಹೊಂದಿದ ಮಗನ ಆತ್ಮದ ನಿರಂತರ ಅರಿವಾಗುತ್ತಿತ್ತು. ಇದರಿಂದ ಅವರು ಮಗನ ಆತ್ಮಕ್ಕೆ ಶಾಂತಿ ದೊರಕಬೇಕು ಎಂದು ಸಂಪೂರ್ಣ ಕುಟುಂಬವನ್ನು ಭಾರತಕ್ಕೆ ಕಳುಹಿಸಿ ಹರಿದ್ವಾರದಲ್ಲಿ ಪಿಂಡದಾನ ಮತ್ತು ಶ್ರಾದ್ಧ ವಿಧಿಯನ್ನು ಮಾಡಿಸಿಕೊಂಡರು. ಈ ವಿಧಿಯ ಬಳಿಕ ಒಬ್ಬನೇ ಒಬ್ಬ ಹಿಂದೂವು ಅವರಿಗೆ ನೀವು ಕ್ರೈಸ್ತನಾಗಿದ್ದೀರಿ ಹಾಗಾಗಿ ಪಿಂಡದಾನ ಆಗಲು ಸಾಧ್ಯವಿಲ್ಲ ವೆಂದು ಹೇಳಿದ್ದಾರೆಯೇ ? ಅಂದರೆ ಹಿಂದೂ ಧರ್ಮದಲ್ಲಿನ ಶ್ರಾದ್ಧವಿಧಿಗಳಿಗೆ ಮತ್ತು ಪಂಥಗಳಿಗೆ ಯಾವುದೇ ಸಂಬಂಧವಿಲ್ಲ. Categories ಸಾಧನೆ Post navigation Share this on : TwitterFacebookWhatsappKoo ಸಂಬಂಧಿತ ಲೇಖನಗಳು ಭಗವದ್ಗೀತೆ ಏನು ಹೇಳುತ್ತದೆ ? ಯಾವುದಾದರೂ ಪ್ರಸಂಗದಿಂದ ಅನಾವಶ್ಯಕ ವಿಚಾರಗಳು ಹೆಚ್ಚಾದರೆ ಏನು ಮಾಡಬೇಕು ? ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಸತ್ಸಂಗದಲ್ಲಿನ ಮಾರ್ಗದರ್ಶನಪರ ಅಂಶಗಳು ! ಸನಾತನ ಸಂಸ್ಥೆಯ ೧೧೦ ನೇ ಸಂತರಾದ ಪೂ. ಶ್ರೀಮತಿ ಉಷಾ ಕುಲಕರ್ಣಿ (೮೦ ವರ್ಷ) ಇವರ ಮನೆಯ ‘ಶ್ರೀ ಗುರುದೇವ ದತ್ತ’ನ ಛಾಯಾಚಿತ್ರದಲ್ಲಾದ ಬದಲಾವಣೆಗಳು ಮತ್ತು ಬಂದ ಅನುಭೂತಿ ಸಮಾಜಕ್ಕೆ ಶುದ್ಧ ಆಧ್ಯಾತ್ಮಿಕ ಸಾಧನೆಯನ್ನು ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅನಾಸಕ್ತ, ತಲ್ಲೀನರಾಗಿ ಮೂರ್ತಿ ಕೆತ್ತನೆಯ ಸೇವೆ ಮಾಡುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಕುರಿತು ಭಾವವಿರುವ ಕಾರವಾರದ ಶಿಲ್ಪಕಾರ ಪೂ. ನಂದಾ ಆಚಾರಿ (ಗುರೂಜಿ) (೮೨ ವರ್ಷ) Categories Categories Select Category Location ಆಫ್ರಿಕಾ ಆಸ್ಟ್ರೇಲಿಯಾ ಉತ್ತರ ಅಮೇರಿಕಾ ಏಷ್ಯಾ ಇಂಡೋನೇಶಿಯಾ ಚೀನಾ ನೇಪಾಲ ಪಾಕಿಸ್ತಾನ ಬಾಂಗ್ಲಾದೇಶ ಭಾರತ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಸ್ಸಾಂ ಉತ್ತರ ಪ್ರದೇಶ ಉತ್ತಾರಾಖಾಂಡ ಒಡಿಶಾ ಕರ್ನಾಟಕ ಕೇರಳ ಗುಜರಾತ ಗೋವಾ ಛತ್ತೀಸಗಡ ಜಮ್ಮು-ಕಾಶ್ಮೀರ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದೆಹಲಿ ನಾಗಾಲ್ಯಾಂಡ ಪಂಜಾಬ ಪಾಂಡಿಚೆರಿ ಬಂಗಾಲ ಬಿಹಾರ ಮಣಿಪುರ ಮಧ್ಯಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಸ್ಥಾನ ಲಡಾಖ ಹರಿಯಾಣಾ ಹಿಮಾಚಲ ಪ್ರದೇಶ ಮ್ಯಾನ್ಮಾರ್ ಶ್ರೀಲಂಕಾ ದಕ್ಷಿಣ ಅಮೇರಿಕಾ ಯುರೋಪ PDF Post Type ಚೌಕಟ್ಟು ಮನವಿ ರಾಷ್ಟ್ರ ಧರ್ಮದ ಚೌಕಟ್ಟು ಸಾಧನೆ ಚೌಕಟ್ಟು ಜಾಗೊ ಪ. ಪೂ. ಡಾ. ಆಠವಲೆ ಫಲಕ ಪ್ರಸಿದ್ಧಿ ರಾಷ್ಟ್ರ ಧರ್ಮದ ವಿಶೇಷ ಆಪತ್ಕಾಲ ರಾಷ್ಟ್ರ ಮತ್ತು ಧರ್ಮ ಸಂಪಾದಕೀಯ ವಾರ್ತೆಗಳು ಅಂತರರಾಷ್ಟ್ರೀಯ ರಾಜ್ಯದ ವಾರ್ತೆಗಳು ರಾಷ್ಟ್ರೀಯ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ವೃತ್ತ ವಿಶೇಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಾಧಕರಿಗಾಗಿ ಸೂಚನೆ ಅನುಭೂತಿ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ನವರಾತ್ರಿ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಿತೃಪಕ್ಷ ಮಹಾಶಿವರಾತ್ರಿ ವಿಶೇಷಾಂಕ ಯುಗಾದಿ ವಿಶೇಷಾಂಕ ಲೇಖನಗಳು ಹಬ್ಬ-ವ್ರತಗಳು ವಿಶೇಷ ಸ್ಮರಣಿಕೆ ಆಯುರ್ವೇದ ಆಹಾರ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಮರ್ಥ ಸಾಧನೆ ಸುವಚನ ಹಿಂದೂ ಧರ್ಮ ದೈವೀ ಬಾಲಕರು ಧರ್ಮಶಿಕ್ಷಣ ಸಂಶೋಧನೆ ಸೂಕ್ಷ್ಮ ಪರೀಕ್ಷಣೆ Tags Select Tag ೩೧ ಡಿಸೆಂಬರ ಅಕ್ಷಯ ತದಿಗೆ ವಿಶೇಷಾಂಕ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂತರರಾಷ್ಟ್ರೀಯ ಅಂತರರಾಷ್ಟ್ರೀಯ ಗಡಿ ವಿವಾದ ಅತ್ಯಾಚಾರ ಅಧ್ಯಾತ್ಮ ಅಧ್ಯಾತ್ಮಿಕ ಸಂಶೋಧನೆ ಅನುಭೂತಿ ಅಪರಾಧ ಅಫ್ಘಾನಿಸ್ತಾನ ಅಭಯ ವರ್ತಕ ಅಮರನಾಥ ಅಮಿತ ಶಾಹ ಅಮೇರಿಕಾ ಅರವಿಂದ ಕೆಜರಿವಾಲ ಅಲ್ ಖೈದಾ ಅಲ್ಪಸಂಖ್ಯಾತ-ಹಿಂದೂ ಅಲ್ಪಸಂಖ್ಯಾತರ ಓಲೈಕೆ ಅಸುರಕ್ಷಿತ ಹಿಂದೂ ದೇವಸ್ಥಾನಗಳು ಆಡಳಿತ ಆಡಳಿತದ ದುರುಪಯೋಗ ಆತ್ಮಹತ್ಯೆ ಆಂದೋಲನ ಆಂಧ್ರ ಪ್ರದೇಶ ಆಪತ್ಕಾಲ ಆಮ್ ಆದ್ಮಿ ಪಕ್ಷ ಆಯುರ್ವೇದ ಆರೋಗ್ಯ ಆರೋಗ್ಯ ಸಹಾಯ ಸಮಿತಿ ಆಸ್ಪತ್ರೆ ಇಮ್ರಾನ್ ಖಾನ್ ಇಸ್ಲಾಂ ಉಚ್ಚ ನ್ಯಾಯಾಲಯ ಉತ್ತರ ಪ್ರದೇಶ ಎನ್.ಸಿ.ಇ.ಆರ್.ಟಿ ಐಸಿಸ್ ಔಷಧಿ ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 11 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 12 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 13 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 14 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 15 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 16 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 17 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 18 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 19 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 20 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 21 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 22 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 23 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 24 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 25 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 26 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 27 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 28 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 29 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 30 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 31 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 32 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 33 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 34 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 35 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 36 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 37 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 38 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 39 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 40 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 41 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 42 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 11 ಕಲ್ಲುತೂರಾಟ ಕಳ್ಳತನ ಕಾಂಗ್ರೆಸ್ ಕಾನೂನು ಕಾಶ್ಮೀರ ಪ್ರಶ್ನೆ ಕಾಶ್ಮೀರೀ ಪಂಡಿತ ಕುಂಭಮೇಳಾ ಕೃತಜ್ಞತಾ ವಿಶೇಷಾಂಕ ಕೆ. ಚಂದ್ರಶೇಖರ ರಾವ್ ಕೇರಳ ಕೇರಳ ದೇವಸ್ಥಾನ ಕೊರೋನಾ ರೋಗಾಣು ಕ್ರಾಂತಿಕಾರಕ ಕ್ರೈಸ್ತ ಖಂಡನೆ ಗಣೆಶೋತ್ಸವ ಗಲಭೆ ಗುರುಪೂರ್ಣಿಮಾ ಮಹೋತ್ಸವ ೨೦೨೧ ಗುರುಪೂರ್ಣಿಮಾ ವಿಶೇಷಾಂಕ ಗೋ ಮಾತೆ ಗೋ ಸಾಗಾಟ ಗೋಮಾಂಸ ಚಲನಚಿತ್ರದ ಮೂಲಕ ವಿಡಂಬನೆ ಚೀನಾ ಚೀನಾದ ಪ್ರಶ್ನೆ ಚುನಾವಣೆ ಚೇತನ ರಾಜಹಂಸ ಚೌಕಟ್ಟು ಛತ್ರಪತಿ ಶಿವಾಜಿ ಮಹಾರಾಜ ಜಾಕಿರ ನಾಯಿಕ ಜಾಗೊ ಜಾತ್ಯತೀತ ಜಾರಿ ನಿರ್ದೇಶನಾಲಯ ಜಿಹಾದ್ ಜೆಎನ್‌ಯು ಜೈಶ್-ಎ-ಮೊಹಮ್ಮದ್ ಜೋ-ಬೈಡನ್ ಜ್ಞಾನವಾಪಿ ಟಿ. ರಾಜಾಸಿಂಗ್ ಡಿ.ಕೆ. ಶಿವಕುಮಾರ ತಸ್ಲೀಮಾ ತಾಲಿಬಾನ್‍ ತೃಣಮೂಲ ಕಾಂಗ್ರೆಸ್ ದ ಕಾಶ್ಮೀರ ಫೈಲ್ಸ್ ದತ್ತ ವಿಶೇಷಾಂಕ ದಾಳಿ ದಿನವಿಶೇಷ ದಿವ್ಯ ರಥೋತ್ಸವ ವಿಶೇಷಾಂಕ ದೀಪಾವಳಿ ೨೦೨೨ ದೀಪಾವಳಿ ವಿಶೇಷಾಂಕ ದುಷ್ಕೃತ್ಯ ದೇವಸ್ಥಾನ ದೇವಸ್ಥಾನದ ಸರಕಾರಿಕರಣ ದೇಶದ್ರೋಹಿ ದೈವೀ ಬಾಲಕರು ದ್ರೌಪದಿ ಮುರ್ಮು ಧರ್ಮಜಾಗೃತಿ ಸಭೆ ಧರ್ಮದ್ರೋಹಿ ಧರ್ಮಶಿಕ್ಷಣ ನಕ್ಸಲರು ನರಮೇಧ ನರೇಂದ್ರ ಮೋದಿ ನವರಾತ್ರಿ ವಿಶೇಷಾಂಕ ನವರಾತ್ರೋತ್ಸವ ನಿಧನ ನೇಪಾಳ ನೈಸರ್ಗಿಕ ಆಪತ್ತು ನೌಕಾದಳ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ್ ನ್ಯಾಯಾಲಯ ಪ.ಪೂ. ಪಾಂಡೆ ಮಹಾರಾಜ ಪತಂಜಲಿ ಪತ್ರಿಕಾಗೋಷ್ಠೀ ಪನೂನ್ ಕಾಶ್ಮೀರ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಕಿಸ್ತಾನದ ಓಲೈಕೆ ಪಾದ್ರಿ ಪಿಎಫ್‌ಐ ಪಿಡಿಪಿ ಪಿಣರಾಯಿ ವಿಜಯನ್‌ ಪಿತೃಪಕ್ಷ ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ ಪೂ. ಸಂದೀಪ ಆಳಶಿ ಪೊಲೀಸ್ ಪೋಪ್ ಫ್ರಾನ್ಸಿಸ್ ಪ್ರತಿಭಟನೆ ಪ್ರತ್ತೇಕತವಾದಿ ಪ್ರಮೋದ ಮುತಾಲಿಕ ಪ್ರವಾಹ ಪ್ರಸಾರ ಮಾಧ್ಯಮ ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಫಲಕ ಬಂಧನ ಬಸವರಾಜ ಬೊಮ್ಮಾಯಿ ಬಾಂಗ್ಲಾದೇಶ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಅಕ್ಟೋಬರ್ 2021 ಬಾಂಗ್ಲಾದೇಶಿ ನುಸುಳುಖೋರ ಬೆಂಬಲ ಬ್ರಿಗೇಡಿಯರ್ ಹೇಮಂತ ಮಹಾಜನ ಭಕ್ತಿ ಭಾವ ಭಜರಂಗ ದಳ ಭಯೋತ್ಪಾದನೆ ಭಾರತ ಭಾರತದ ಇತಿಹಾಸ ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರ ಮಕರ ಸಂಕ್ರಾಂತಿ ಮತಾಂಧ ಮದರಸಾ ಮನವಿ ಮಮತಾ ಬ್ಯಾನರ್ಜಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಹಾಶಿವರಾತ್ರಿ ಮಹಿಳೆಯರ ಮೇಲೆ ದೌರ್ಜನ್ಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಮೀಸಲಾತಿ ಮುಸಲ್ಮಾನ ಮೆಹಬೂಬಾ ಮುಫ್ತಿ ಮೇಘಾಲಯ ಮೋಹನ ಭಾಗವತ ಮೌಲ್ವಿ ಯಜ್ಞ ಯುಗಾದಿ ಹಬ್ಬ ವಿಶೇಷಾಂಕ ಯುವ ಮತ್ತು ಭಾರತ ವಿಶೇಷಾಂಕ ಯೆಡಿಯೂರಪ್ಪ ಯೋಗ ಯೋಗಿ ಆದಿತ್ಯನಾಥ ರಮೇಶ ಶಿಂದೆ ರಷ್ಯಾ-ಯುಕ್ರೇನ್-ಸಂಘರ್ಷ ರಾ ರಾಜಕೀಯ ರಾಜನಾಥ ಸಿಂಗ್ ರಾಜ್ಯಸಭೆ ರಾಮ ಜನ್ಮಭೂಮಿ ರಾಮದೇವ ಬಾಬಾ ರಾಷ್ಟ್ರಪುರುಷ ರಾಷ್ಟ್ರೀಯ ರಾಷ್ಟ್ರೀಯ ಜನತಾದಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಹುಲ ಗಾಂಧಿ ರೋಹಿಂಗ್ಯಾ ಪ್ರಶ್ನೆ ಲವ್ ಜಿಹಾದ್ ಲಷ್ಕರ್-ಎ-ತೋಯಿಬಾ ಲೇಖನ ಲೋಕಸಭೆ ಲ್ಯಾಂಡ್ ಜಿಹಾದ್ ವಾಯುದಳ ವಾರಕರಿ ವಿದೇಶಾಂಗ ನೀತಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಹಿಂದೂ ಪರಿಷತ್ತು ವೃತ್ತ ವಿಶೇಷ ವೈದ್ಯಕೀಯ ವ್ಲಾದಿಮೀರ ಪುತಿನ್ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಶಬರಿಮಲೈ ದೇವಸ್ಥಾನ ಶಿವರಾಜ ಸಿಂಹ ಚೌಹಾಣ ಶಿವಸೇನೆ ಶೀ-ಜಿನಪಿಂಗ್ ಶೈಕ್ಷಣಿಕ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗಿಳ ಶ್ರೀಕೃಷ್ಣ ಜನ್ಮಭೂಮಿ ಶ್ರೀರಾಮ ಸೇನೆ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಂತರ ಅವಮಾನ ಸಂತರ ಆಶಿರ್ವಾದ ಸಂತರ ಮಾರ್ಗದರ್ಶನ ಸದ್ಗುರು (ಡಾ.) ಮುಕುಲ ಗಾಡಗಿಳ ಸದ್ಗುರು ಚಾರುದತ್ತ ಪಿಂಗಳೆ ಸದ್ಗುರು ರಾಜೇಂದ್ರ ಶಿಂದೆ ಸನಾತನ ಆಶ್ರಮ ರಾಮನಾಥಿ ಸನಾತನ ಪ್ರಭಾತ ಸನಾತನ ಪ್ರಭಾತ ವರ್ಧ್ಯಂತೂತ್ಸವ ಸನಾತನ ಸಂಸ್ಥೆ ಸನಾತನ ಸಂಸ್ಥೆಗೆ ವಿರೋಧ ಸನಾತನದ ಸಂತರು ಸಂಪಾದಕೀಯ ಸಮರ್ಥ ಸಮಾಜವಾದಿ ಪಕ್ಷ ಸರ್ವೋಚ್ಛ ನ್ಯಾಯಾಲಯ ಸಂಶೋಧನೆ ಸಂಸ್ಕೃತ ಭಾಷೆ ಸಂಸ್ಥೆಗಳ ಹಿಂದೂದ್ವೇಷ ಸಾಧಕರಿಗೆ ಸೂಚನೆ ಸಾಧನೆ ಸಾಧ್ವಿ ಪ್ರಜ್ಞಾಸಿಂಗ್ ಸಾಪ್ತಾಹಿಕ ಸಾಮಾಜಿಕ ಸಾಮಾಜಿಕ ಜಾಲತಾಣ ಸಾಮಾಜಿಕ ಪ್ರಸಾರ ಮಾಧ್ಯಮ ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಸಿಬಿಐ ಸುನೀಲ ಘನವಟ ಸುಬ್ರಮಣ್ಯಮ್ ಸ್ವಾಮಿ ಸುರೇಶ ಚೌವಾಣಕೆ ಸುವಚನ ಸೂಕ್ಷ್ಮ ಪರೀಕ್ಷಣೆ ಸೂನಿಯಾ ಗಾಂಧಿ ಸೆನ್ಸಾರ್ ಬೋರ್ಡ್ ಸೆರೆಮನೆ ಸೈನಿಕರು ಸೈಬರ ಅಪರಾಧ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಸ್ವಾ. ಸಾವರಕರ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹತ್ಯೆ ಹಬ್ಬ ಹಲಾಲ್ ಹಿಜಾಬ್ / ಬುರ್ಖಾ ವಿವಾದ ಹಿಜ್ಬುಲ್ ಮುಜಾಹಿದ್ದೀನ್ ಹಿಂದು ರಾಷ್ಟ್ರಜಾಗೃತಿ ಅಭಿಯಾನ ಹಿಂದುತ್ವನಿಷ್ಠ ಸಂಘಟನೆ ಹಿಂದೂ ಅಧಿವೇಶನ ಹಿಂದೂ ಜನಜಾಗೃತಿ ಸಮಿತಿ ಹಿಂದೂ ದೇವತೆಗಳ ವಿಡಂಬನೆ ಹಿಂದೂ ಧರ್ಮ ಹಿಂದೂ ಧರ್ಮ ಸಂಸ್ಕಾರ ಹಿಂದೂ ಧರ್ಮಜಾಗೃತಿ ಸಭೆ ಹಿಂದೂ ನಾಯಕ ಹಿಂದೂ ರಾಷ್ಟ್ರ ಹಿಂದೂ ವಿಧಿಜ್ಞ ಪರಿಷತ್ತು ಹಿಂದೂ ವಿರೋಧಿ ಹಿಂದೂ ವಿರೋಧಿ ಹೇಳಿಕೆ ಹಿಂದೂಗಳ ಇತಿಹಾಸ ಹಿಂದೂಗಳ ಮತಾಂತರ ಹಿಂದೂಗಳ ಮೇಲೆ ಆಘಾತ ಹಿಂದೂಗಳ ಮೇಲೆ ದಾಳಿ ಹಿಂದೂಗಳ ರಾಜ ಹಿಂದೂಗಳ ವಿರೋಧ ಹಿಂದೂಗಳಿಗೆ ಜಯ ಹಿಂದೂಗಳಿಗೆ ಸಕಾರಾತ್ಮಕ ಹಿಂದೂರಾಷ್ಟ್ರ ಸಂಕಲ್ಪ ಅಭಿಯಾನ Archives Archives Select Month December 2022 November 2022 October 2022 September 2022 August 2022 July 2022 June 2022 May 2022 April 2022 March 2022 February 2022 January 2022 December 2021 November 2021 October 2021 September 2021 August 2021 July 2021 June 2021 May 2021 April 2021 March 2021 February 2021 January 2021 December 2020 November 2020 October 2020 September 2020 August 2020 July 2020 June 2020 May 2020 April 2020 Categories Categories Select Category PDF ಅಂತರರಾಷ್ಟ್ರೀಯ ಅನುಭೂತಿ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಪತ್ಕಾಲ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಆಫ್ರಿಕಾ ಆಯುರ್ವೇದ ಆಸ್ಟ್ರೇಲಿಯಾ ಆಸ್ಸಾಂ ಆಹಾರ ಇಂಡೋನೇಶಿಯಾ ಉತ್ತರ ಅಮೇರಿಕಾ ಉತ್ತರ ಪ್ರದೇಶ ಉತ್ತಾರಾಖಾಂಡ ಏಷ್ಯಾ ಒಡಿಶಾ ಕರ್ನಾಟಕ ಕೇರಳ ಗುಜರಾತ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ಗೋವಾ ಚೀನಾ ಚೌಕಟ್ಟು ಛತ್ತೀಸಗಡ ಜಮ್ಮು-ಕಾಶ್ಮೀರ ಜಾಗೊ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದಕ್ಷಿಣ ಅಮೇರಿಕಾ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ದೆಹಲಿ ದೈವೀ ಬಾಲಕರು ಧರ್ಮಶಿಕ್ಷಣ ನವರಾತ್ರಿ ವಿಶೇಷಾಂಕ ನಾಗಾಲ್ಯಾಂಡ ನೇಪಾಲ ಪ. ಪೂ. ಡಾ. ಆಠವಲೆ ಪಂಜಾಬ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಂಡಿಚೆರಿ ಪಿತೃಪಕ್ಷ ಫಲಕ ಪ್ರಸಿದ್ಧಿ ಬಂಗಾಲ ಬಾಂಗ್ಲಾದೇಶ ಬಿಹಾರ ಭಾರತ ಮಣಿಪುರ ಮಧ್ಯಪ್ರದೇಶ ಮನವಿ ಮಹಾರಾಷ್ಟ್ರ ಮಹಾಶಿವರಾತ್ರಿ ವಿಶೇಷಾಂಕ ಮೇಘಾಲಯ ಮ್ಯಾನ್ಮಾರ್ ಯುಗಾದಿ ವಿಶೇಷಾಂಕ ಯುರೋಪ ರಾಜಸ್ಥಾನ ರಾಜ್ಯದ ವಾರ್ತೆಗಳು ರಾಷ್ಟ್ರ ಧರ್ಮದ ಚೌಕಟ್ಟು ರಾಷ್ಟ್ರ ಮತ್ತು ಧರ್ಮ ರಾಷ್ಟ್ರೀಯ ಲಡಾಖ ವಾರ್ತೆಗಳು ವೃತ್ತ ವಿಶೇಷ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀಲಂಕಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಂಪಾದಕೀಯ ಸಮರ್ಥ ಸಂಶೋಧನೆ ಸಾಧಕರಿಗಾಗಿ ಸೂಚನೆ ಸಾಧನೆ ಸಾಧನೆ ಚೌಕಟ್ಟು ಸುವಚನ ಸೂಕ್ಷ್ಮ ಪರೀಕ್ಷಣೆ ಹಬ್ಬ-ವ್ರತಗಳು ಹರಿಯಾಣಾ ಹಿಂದೂ ಧರ್ಮ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ಹಿಮಾಚಲ ಪ್ರದೇಶ
November 7, 2022 November 7, 2022 malathesh Urs7Leave a Comment on ಕೋಟೆನಾಡು ಚಿತ್ರದುರ್ಗದಲ್ಲಿ ಜಯ ಕರ್ನಾಟಕ ರಾಜ್ಯೋತ್ಸವ ವೈಭವ ಚಿತ್ರದುರ್ಗ:( ಸುದ್ದಿವಾಣಿ):ಜಯ ಕರ್ನಾಟಕ ಸಂಘಟನೆ ಚಿತ್ರದುರ್ಗ ಜಿಲ್ಲೆಯ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅದ್ದೂರಿಯಾಗಿ ನಡೆಯಿತು. ಚಿತ್ರದುರ್ಗ ನಗರದಲ್ಲಿ ಇರುವ ಇತಿಹಾಸ ಪುರುಷರಾದ ಭಕ್ತ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ , ಡಾ.ಬಿ.ಆರ್ ಅಂಬೇಡ್ಕರ್, ವೀರವನಿತೆ ಒನಕೆ ಓಬವ್ವ, ಮದಕರಿ ನಾಯಕರ ಪ್ರತಿಮೆಗಳಿಗೆ ಬೃಹತ್ ಮಾಲಾರ್ಪಣೆಯ ಮುಖಾಂತರ ತ.ರಾ.ಸು ರಂಗಮಂದಿರದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ.ಬಿ ಎನ್ ಜಗದೀಶ್ ಅಧ್ಯಕ್ಷತೆ ವಹಿಸಿ ಕನ್ನಡ ನಾಡು ನುಡಿ ಜಲ ವಿಚಾರದಲ್ಲಿ ನಮ್ಮ ಸಂಘಟನೆ ತುಂಬಾ ಬಲಿಷ್ಠವಾಗಿದೆ ಎಂದು ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಸಾಧನೆ ಮಾಡಿದ ಕುಸ್ತಿ ಕ್ರೀಡಾಪಟು ಸದ್ದಾಂ , ಸಾಹಸಿ ಕ್ರೀಡಾಪಟು ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ , ಕರಾಟೆ ಕ್ರೀಡಾಪಟು ರುದ್ರೇಶ್ , ಜಾನಪದ ಕಲಾವಿದೆ ಭಾನುಪ್ರಿಯಾ ಮಂಗಳಮುಖಿ , ಉರಗ ಸಂರಕ್ಷಕ ಸ್ನೇಕ್ ಶಿವು ಹಾಗೂ ಸಾಹಿತಿಗಳಿಗೆ ಜಯಕರ್ನಾಟಕ ಸಂಘಟನೆ ನಿಮ್ಮ ಜೊತೆಯಲ್ಲಿ ಸದಾಕಾಲ ಇರುತ್ತದೆ ಎಂದು ತಿಳಿಸಿ ಸನ್ಮಮಾನಿಸಲಾಯಿತು. ಹಾಗೂ ರಾಜ್ಯದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರಾದ ರಾಜೇಶ್ ಮದರಿ ಮತ್ತು ಚಿತ್ರದುರ್ಗ ಜಿಲ್ಲಾ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು.
Kannada News » Sports » ಪಂದ್ಯಕ್ಕೂ ಮುಂಚೆ ತನ್ನ ಅಜ್ಜಿಯ ನಿಧನದ ಸುದ್ದಿ; ಧೃತಿಗೆಡದೆ ಜೊಕೊವಿಕ್ ಎದುರು ಹೋರಾಡಿದ ಸ್ಟೆಫಾನೊ ಸಿಟ್ಸಿಪಾಸ್ ಪಂದ್ಯಕ್ಕೂ ಮುಂಚೆ ತನ್ನ ಅಜ್ಜಿಯ ನಿಧನದ ಸುದ್ದಿ; ಧೃತಿಗೆಡದೆ ಜೊಕೊವಿಕ್ ಎದುರು ಹೋರಾಡಿದ ಸ್ಟೆಫಾನೊ ಸಿಟ್ಸಿಪಾಸ್ French Open 2021: ಕೋರ್ಟ್​ಗೆ ಹೋಗುವ ಐದು ನಿಮಿಷಗಳ ಮೊದಲು, ನನ್ನ ಪ್ರೀತಿಯ ಅಜ್ಜಿ ಸಾವನ್ನಪ್ಪಿದರು ಎಂಬ ಸುದ್ದಿ ಬಂತು. ಬುದ್ಧಿವಂತ ಮಹಿಳೆ ಜೀವನದಲ್ಲಿ ನಂಬಿಕೆ ಹೊಂದಿದ್ದ ಮತ್ತು ಎಲ್ಲವನ್ನೂ ತ್ಯಾಗ ಮಾಡಳು ಯಾವಾಗಲೂ ಸಿದ್ಧಳಾಗಿದ್ದಳು. ಸ್ಟೆಫಾನೊ ಸಿಟ್ಸಿಪಾಸ್ pruthvi Shankar | Jun 14, 2021 | 4:56 PM ಟೆನಿಸ್ ತಾರೆ ಸ್ಟೆಫಾನೊ ಸಿಟ್ಸಿಪಾಸ್ ಫ್ರೆಂಚ್ ಓಪನ್ ಗೆಲ್ಲುವುದನ್ನು ತಪ್ಪಿಸಿಕೊಂಡರು. ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಎದುರು ಮೊದಲ ಎರಡು ಸೆಟ್‌ಗಳನ್ನು ಗೆದ್ದ ನಂತರ, ಅವರು ಕೊನೆಯ ಮೂರು ಸೆಟ್‌ಗಳನ್ನು ಕಳೆದುಕೊಂಡು ಸೋತರು. ಅವರು 6-7 (6/8), 2-6, 6-3, 6-2, 6-4ರಿಂದ ಸೋತರು. ಪಂದ್ಯದ ನಂತರ, ಸ್ಟೆಫಾನೊ ಸಿಟ್ಸಿಪಾಸ್ ಅವರು ಶೀರ್ಷಿಕೆ ಪಂದ್ಯ ಪ್ರಾರಂಭವಾಗುವ ಮುನ್ನವೇ, ಅವರ ಅಜ್ಜಿ ತೀರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಬರೆಯುವ ಮೂಲಕ ಅಜ್ಜಿಗೆ ಗೌರವ ಸಲ್ಲಿಸಿದರು. ಅವರು ತಮ್ಮ ಮೊದಲ ಫ್ರೆಂಚ್ ಓಪನ್ ಫೈನಲ್ ಅನ್ನು ತಮ್ಮ ಅಜ್ಜಿಗೆ ಅರ್ಪಿಸಿದರು. 22 ವರ್ಷದ ಸಿಟ್ಸಿಪಾಸ್ ಬರೆದಿದ್ದಾರೆ, ಕೋರ್ಟ್​ಗೆ ಹೋಗುವ ಐದು ನಿಮಿಷಗಳ ಮೊದಲು, ನನ್ನ ಪ್ರೀತಿಯ ಅಜ್ಜಿ ಸಾವನ್ನಪ್ಪಿದರು ಎಂಬ ಸುದ್ದಿ ಬಂತು. ಬುದ್ಧಿವಂತ ಮಹಿಳೆ ಜೀವನದಲ್ಲಿ ನಂಬಿಕೆ ಹೊಂದಿದ್ದ ಮತ್ತು ಎಲ್ಲವನ್ನೂ ತ್ಯಾಗ ಮಾಡಳು ಯಾವಾಗಲೂ ಸಿದ್ಧಳಾಗಿದ್ದಳು. ಅಂತಹ ವ್ಯಕ್ತಿಯನ್ನು ನಾನು ಎಲ್ಲಿಯೂ ನೋಡಿಲ್ಲ. ಈ ಜಗತ್ತಿನಲ್ಲಿ ಅವರಂತೆ ಹೆಚ್ಚಿನ ಜನರು ಇರಬೇಕಾಗಿದೆ. ಏಕೆಂದರೆ ಅವರಂತಹ ಜನರು ನಿಮ್ಮನ್ನು ಜೀವಂತವಾಗಿರಿಸುತ್ತಾರೆ. ಅವರು ನಿಮಗೆ ಕನಸು ಕಾಣಲು ಅವಕಾಶ ಮಾಡಿಕೊಡುತ್ತಾರೆ. ಟ್ರೋಫಿ ಗೆಲ್ಲುವುದಕ್ಕಿಂತ ಜೀವನದಲ್ಲಿ ಹೆಚ್ಚು ಮಹತ್ವದ ಸಂಗತಿಗಳು ನಡೆಯುತ್ತವೆ ಎಂದು ಸಿಟ್ಸಿಪಾಸ್ ಹೇಳಿದರು. ಜೀವನವು ಗೆಲ್ಲುವುದು ಅಥವಾ ಸೋಲುವುದು ಮಾತ್ರವಲ್ಲ. ಒಂಟಿಯಾಗಿರಲಿ ಅಥವಾ ಎಲ್ಲರೊಂದಿಗೆ ಇರಲಿ ಜೀವನದ ಪ್ರತಿಯೊಂದು ಕ್ಷಣವನ್ನೂ ಆನಂದಿಸುವುದು ಅವಶ್ಯಕ. ನೋವು ಮತ್ತು ನಲಿವು ಎರಡರಲ್ಲೂ ಅರ್ಥಪೂರ್ಣ ಜೀವನ ನಡೆಸುವುದು ಅತ್ಯಗತ್ಯ. ಟ್ರೋಫಿಯನ್ನು ಎತ್ತುವುದು ಮತ್ತು ವಿಜಯವನ್ನು ಆಚರಿಸುವುದು ಸಹ ಅರ್ಥವನ್ನು ಹೊಂದಿದೆ ಆದರೆ ಅದೇ ಎಲ್ಲವೂ ಅಲ್ಲ. View this post on Instagram A post shared by Stefanos Tsitsipas (@stefanostsitsipas98) ಫ್ರೆಂಚ್ ಓಪನ್‌ನ ಫೈನಲ್ ಪಂದ್ಯ ಹೀಗಿತ್ತು ಇಲ್ಲಿ, ಐದನೇ ಶ್ರೇಯಾಂಕದ ಸಿಟ್ಸಿಪಾಸ್ ಫ್ರೆಂಚ್ ಓಪನ್‌ನ ಫೈನಲ್‌ನಲ್ಲಿ ಮೊದಲ ಎರಡು ಸೆಟ್‌ಗಳನ್ನು 7-6, 6-2ರಿಂದ ಗೆಲ್ಲುವ ಮೂಲಕ ಉತ್ತಮ ಆರಂಭವನ್ನು ಪಡೆದರು ಆದರೆ ಅಗ್ರ ಶ್ರೇಯಾಂಕದ ಜೊಕೊವಿಕ್ ಮುಂದಿನ ಎರಡು ಸೆಟ್‌ಗಳನ್ನು 6-3, 6-2ರಿಂದ ಗೆದ್ದುಕೊಂಡರು. ಆದರೆ ಐದನೇ ಮತ್ತು ಅಂತಿಮ ಸೆಟ್ನಲ್ಲಿ ಪಂದ್ಯವನ್ನು ಕೈಚೆಲ್ಲಿದರು. ಗ್ರೀಸ್‌ನ ಮೊದಲ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ಆಗಬೇಕೆಂಬ ಸಿಟ್ಸಿಪಾಸ್‌ನ ಕನಸನ್ನು ಜೊಕೊವಿಕ್ ನುಚ್ಚು ನೂರು ಮಾಡಿದರು. ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರ ದಾಖಲೆಯ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಸಮನಾಗಿಸುವುದರಿಂದ ಜೊಕೊವಿಕ್ ಈಗ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ. ಬೆನ್ನುನೋವಿನಿಂದಾಗಿ ಪಂದ್ಯದ ಸಮಯದಲ್ಲಿ ಮೂರನೇ ಸೆಟ್‌ನ ನಂತರ ಇಪ್ಪತ್ತು ವರ್ಷದ ಸಿಟ್ಸಿಪಾಸ್ ಸಹ ತನ್ನ ತರಬೇತುದಾರರಿಂದ ಕೋರ್ಟ್‌ನಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಜೊಕೊವಿಕ್ ಈ ಮೊದಲು ತಮ್ಮ ವೃತ್ತಿಜೀವನದಲ್ಲಿ ಐದು ಬಾರಿ ಮೊದಲ ಎರಡು ಸೆಟ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದ ಮೊದಲು, ಸೆರ್ಬಿಯಾದ ಆಟಗಾರ ಐದು ಸೆಟ್‌ಗಳ ಪಂದ್ಯಗಳಲ್ಲಿ 34 ಬಾರಿ ಜಯಗಳಿಸಿದ್ದರೆ, 10 ಬಾರಿ ಸೋಲನ್ನು ಎದುರಿಸಬೇಕಾಯಿತು.
Kannada News » National » PM often asks 70 saal mein kya kiya Congress MP Rahul Gandhi responds in a tweet 70 ವರ್ಷದಲ್ಲಿ ನೀವೇನು ಮಾಡಿದಿರಿ ಎಂದು ಪ್ರಧಾನಿ ಕೇಳುತ್ತಿರುತ್ತಾರೆ; ನಾವು ನಿರುದ್ಯೋಗ, ಬೆಲೆ ಏರಿಕೆ ಮಾಡಿರಲಿಲ್ಲ ಎಂದ ರಾಹುಲ್ ಗಾಂಧಿ 70 ಸಾಲ್ ಮೇ ಕ್ಯಾ ಕಿಯಾ? ಎಂದು ಪ್ರಧಾನಿ ಆಗಾಗ ಕೇಳುತ್ತಿರುತ್ತಾರೆ. ನಾವು ಭಾರತಕ್ಕೆ ಎಂದಿಗೂ ನಿರುದ್ಯೋಗವನ್ನು ನೀಡಿಲ್ಲ. ಭಾರತ ಇಂದು ಎದುರಿಸುತ್ತಿರುವ ದಾಖಲೆಯ ಬೆಲೆ ಏರಿಕೆಯನ್ನು ನಾವು ಎಂದಿಗೂ ನೀಡಿಲ್ಲ ಎಂದು ರಾಹುಲ್ ಗಾಂಧಿ. ರಾಹುಲ್ ಗಾಂಧಿ TV9kannada Web Team | Edited By: Rashmi Kallakatta Sep 25, 2022 | 10:43 AM ‘ಭಾರತ್ ಜೋಡೋ ಯಾತ್ರೆ’ಯನ್ನು (Bharat Jodo Yatra) ಮುನ್ನಡೆಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi), ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿರಂತರವಾಗಿ ಪ್ರಸ್ತಾಪಿಸುತ್ತಿರುವ ಕೆಲವು ವಿಷಯಗಳಿಗೆ ಉತ್ತರ ಇದು ಎಂದು ಟ್ವೀಟ್ ಮಾಡಿದ್ದಾರೆ. ‘70 ಸಾಲ್ ಮೇ ಕ್ಯಾ ಕಿಯಾ?’ (70 ವರ್ಷಗಳಲ್ಲಿ ನೀವು ಏನು ಮಾಡಿದಿರಿ) ಎಂದು ಪ್ರಧಾನಿ ಆಗಾಗ ಕೇಳುತ್ತಿರುತ್ತಾರೆ. ನಾವು ಭಾರತಕ್ಕೆ ಎಂದಿಗೂ ನಿರುದ್ಯೋಗವನ್ನು ನೀಡಿಲ್ಲ. ಭಾರತ ಇಂದು ಎದುರಿಸುತ್ತಿರುವ ದಾಖಲೆಯ ಬೆಲೆ ಏರಿಕೆಯನ್ನು ನಾವು ಎಂದಿಗೂ ನೀಡಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಕ್ರೋನಿ ಕ್ಯಾಪಿಟಲಿಸಂನ ಆರೋಪ ಮಾಡಿದ ರಾಹುಲ್, ಬಿಜೆಪಿ ಸರ್ಕಾರ ರೈತರು, ಯುವಕರು ಮತ್ತು ಮಹಿಳೆಯರ ಸರ್ಕಾರವಲ್ಲ. ಇದು 5-6 ಶ್ರೀಮಂತ ಭಾರತೀಯರ ಸರ್ಕಾರವಾಗಿದ್ದು, ಅವರು ಬಯಸಿದ ಯಾವುದೇ ವ್ಯವಹಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ ರಾಹುಲ್. ನಿರುದ್ಯೋಗ ಮತ್ತು ಹಣದುಬ್ಬರ ಉತ್ತುಂಗದಲ್ಲಿರುವಾಗ ಬಿಜೆಪಿಯ ನಡುವೆ ಉನ್ನತ ಉದ್ಯಮಿಗಳು ನಿರಂತರವಾಗಿ ಲಾಭ ಪಡೆಯುತ್ತಿದ್ದಾರೆ ಎಂದು ರಾಹುಲ್ ಪದೇ ಪದೇ ಆರೋಪಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಯುವಕರಿಗಾಗಿ ವರ್ಚುವಲ್ ಈವೆಂಟ್ ಅನ್ನು ಉದ್ದೇಶಿಸಿ ಮೋದಿ ಸಮ್ಮಿಶ್ರ ಸರ್ಕಾರಗಳನ್ನು ಹೊಂದಿರುವಾಗ ಭಾರತದ ಮೇಲೆ ಅದು ಪರಿಣಾಮ ಬೀರಿತ್ತು ಎಂದು ಹೇಳಿದ್ದರು. ಮೋದಿಯವರ ಈ ಹೇಳಿಕೆ ಬೆನ್ನಲ್ಲೇ ರಾಹುಲ್, ಮೋದಿ ವಿರುದ್ಧ ಈ ರೀತಿ ಟೀಕೆ ಮಾಡಿದ್ದಾರೆ. PM often asks- ‘70 saal mein kya kiya?’ We never gave India the highest-ever unemployment. We never gave India record price rise it faces today. BJP govt is not a govt for farmers, youth & women. It’s a govt for 5-6 richest Indians who are monopolising any business they want. — Rahul Gandhi (@RahulGandhi) September 24, 2022 2014 ರಿಂದ ಹಲವಾರು ಚುನಾವಣಾ ಹಿನ್ನಡೆಗಳ ಕುರಿತು ಟೀಕೆಗಳ ನಡುವೆ ಕಾಂಗ್ರೆಸ್ ದೇಶಾದ್ಯಂತ ಪಾದಯಾತ್ರೆಯನ್ನು ನಡೆಸುತ್ತಿದೆ. Kerala | Congress MP Rahul Gandhi along with party leaders & workers resume the ‘Bharat Jodo Yatra’ on Day 18 in Thrissur. pic.twitter.com/YSs1EyWg55 — ANI (@ANI) September 25, 2022 ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಹಾಲಿವುಡ್ ನಟ ಜಾನ್ ಕುಸಾಕ್ ಬೆಂಬಲ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಜನಪ್ರಿಯ ಹಾಲಿವುಡ್ ಸ್ಟಾರ್ ಜಾನ್ ಕುಸಾಕ್ ಬೆಂಬಲ ನೀಡಿದ್ದಾರೆ. ಸೆರೆಂಡಿಪಿಟಿ, ಹೈ ಫಿಡೆಲಿಟಿ, ಕಾನ್ ಏರ್ ಮತ್ತು 2012 ರಂತಹ ಬ್ಲಾಕ್‌ಬಸ್ಟರ್‌ಗಳಲ್ಲಿ ನಟಿಸಿರುವ 56 ವರ್ಷದ ನಟ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಜಾಗತಿಕ ಸಮಸ್ಯೆಗಳ ಬಗ್ಗೆ ದನಿಯೆತ್ತುತ್ತಿರುತ್ತಾರೆ. ಶನಿವಾರ ಟ್ವಿಟರ್‌ನಲ್ಲಿ ಸಂಸದ ರಾಹುಲ್ ಗಾಂಧಿ ಕೇರಳದಿಂದ ಕಾಶ್ಮೀರಕ್ಕೆ ನಡೆಯುತ್ತಿದ್ದಾರೆ ಎಂದು ಕುಸಾಕ್ ಬರೆದಿದ್ದಾರೆ. ಜಾನ್ ಕುಸಾಕ್ ಈ ಹಿಂದೆ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗಳಿಗೆ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟಿಸುವ ವಿದ್ಯಾರ್ಥಿಗಳಿಗೆ ಬೆಂಬಲವನ್ನು ನೀಡಿದ್ದರು. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು 150 ದಿನಗಳಲ್ಲಿ 3,570 ಕಿಮೀ ಕ್ರಮಿಸುವ ಗುರಿಯನ್ನು ಹೊಂದಿದೆ. ಈ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಸೆ.10ರಂದು ಸಂಜೆ ಕೇರಳ ಪ್ರವೇಶಿಸಿದ ಯಾತ್ರೆಯು 450 ಕಿ.ಮೀ ರಾಜ್ಯದ ಮೂಲಕ ಸಾಗಲಿದ್ದು, 19 ದಿನಗಳಲ್ಲಿ ಏಳು ಜಿಲ್ಲೆಗಳನ್ನು ತಲುಪಿ ಅಕ್ಟೋಬರ್ 1ರಂದು ಕರ್ನಾಟಕ ಪ್ರವೇಶಿಸಲಿದೆ.
Kannada News » Karnataka » Tumakuru » madhugiri jds mla u turn MLA Veerabhadraiah clarifies the contest karnataka assembly election 2023 ಮಧುಗಿರಿ JDS​ ಶಾಸಕ ವೀರಭದ್ರಯ್ಯ ಯೂಟರ್ನ್​​: ದೇವೇಗೌಡರ ಕುಟುಂಬಕ್ಕೆ ನೋ ಎನ್ನಲು ಆಗಲ್ಲ, ಚುನಾವಣೆ ಸ್ಪರ್ಧಿಸುತ್ತೇನೆ ಜೆಡಿಎಸ್ ಶಾಸಕ ವೀರಭದ್ರಯ್ಯ ಅವರು ಇತ್ತೀಚೆಗೆ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಯೂಟರ್ನ್​​ ಹೊಡೆದಿದ್ದಾರೆ. JDS​ ಶಾಸಕ ವೀರಭದ್ರಯ್ಯ TV9kannada Web Team | Edited By: Ayesha Banu Nov 24, 2022 | 11:19 AM ತುಮಕೂರು: ಮಧುಗಿರಿ ಕ್ಷೇತ್ರದ JDS​ ಶಾಸಕ ವೀರಭದ್ರಯ್ಯ ಯೂಟರ್ನ್​​ ಹೊಡೆದಿದ್ದಾರೆ. ಕೆಲವು ಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ನನ್ನ ಕುಟುಂಬದವರು ಸಹ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು. ಆದ್ರೆ ಈಗ ಮಧುಗಿರಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎನ್ನುವ ಮೂಲಕ ಯೂಟರ್ನ್​​ ಹೊಡೆದಿದ್ದಾರೆ. ಮುಂದಿನ ಚುನಾವಣೆಗೆ ನಾನೇ ಅಭ್ಯರ್ಥಿ ಎಂದ ವೀರಭದ್ರಯ್ಯ ಜೆಡಿಎಸ್ ಶಾಸಕ ವೀರಭದ್ರಯ್ಯ ಅವರು ಇತ್ತೀಚೆಗೆ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಕಾರ್ಯಕರ್ತರ ಸಮ್ಮುಖದಲ್ಲೇ ಈ ರೀತಿಯ ಹೇಳಿಕೆ ನೀಡಿದ್ದು ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿಯ ಬಳಿಯೂ ಮಾತನಾಡಿದ್ದರು. ಆದ್ರೆ ಈಗ ಶಾಸಕ ವೀರಭದ್ರಯ್ಯ ಮನಸ್ಸು ಬದಲಾಯಿಸಿದ್ದಾರೆ. ದೇವೇಗೌಡರ ಕುಟುಂಬಕ್ಕೆ ನೋ ಎನ್ನಲು ಆಗಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲೂ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಕೆಲ ಕಾರಣಗಳಿಂದಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ನನ್ನ ಕುಟುಂಬದವರೂ ಕೂಡ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು. ಹೀಗಾಗಿಯೇ ನಾನು ಆ ತೀರ್ಮಾನವನ್ನ ಮಾಡಿದ್ದೆ. ಆದರೆ ಈ ಸುದ್ದಿ ಮಾಧ್ಯಮಗಳಲ್ಲಿ ಬಂದ ನಂತರ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ನನ್ನ ಮನೆಯ ಮುಂದೆ ಧರಣಿ ನಡೆಸಿದ್ರು. ನಾನು ಸ್ಪರ್ಧಿಸಲೇಬೇಕೆಂದು ಹಠ ಹಿಡಿದ್ರು. ಅಲ್ಲದೇ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ನನ್ನ ಮತ್ತು ನನ್ನ ಮಗನ ಜೊತೆ ಮಾತನಾಡಿದ್ರು. ಹೈ ಕಮಾಂಡ್ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ ಎಂದು ಶಾಸಕ ವೀರಭದ್ರಯ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಯಲ್ಲಿ ಕಾರು ರಸ್ತೆ ಪಕ್ಕ ಉರುಳಿಬಿದ್ದರೂ ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರು ಹೈ ಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯಕ್ಕೆ ನಾನು ಮಣಿದಿದ್ದೇನೆ. ಮುಂಬರುವ ಚುನಾವಣೆಯಲ್ಲೂ ನಾನೇ ಅಭ್ಯರ್ಥಿಯಾಗಿರಲಿದ್ದು ಗೆಲುವು ಸಾಧಿಸುವ ವಿಶ್ವಾಸವಿದೆ. ಮಧುಗಿರಿಯನ್ನು ಜಿಲ್ಲೆಯನ್ನಾಗಿಸುವುದು. ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಾಡಿದಾಗ ಮಾತ್ರ ನನಗೆ ಸಮಾಧಾನ. ಕುಮಾರಸ್ವಾಮಿಯವರನ್ನು ಸಿಎಂ ಮಾಡುವುದೇ ನಮ್ಮ ಗುರಿ ಎಂದು ಶಾಸಕ ವೀರಭದ್ರಯ್ಯ ಹೇಳಿದ್ರು.
ನಮಸ್ಕಾರ ಪ್ರಿಯ ಗೆಳೆಯರೆ ಇಂದಿನ ಕಾಲದಲ್ಲಿ ಎಲ್ಲ ಇದ್ದು ಓದಲು ಹಿಂದೇಟು ಹಾಕುವ ವಿದ್ಯಾರ್ಥಿಗಳನ್ನು ನಾವು ನೋಡಿದ್ದೇವೆ. ಓದುವುದನ್ನು ಮರೆತು ಅಪ್ಪ ಕೊಟ್ಟ‌ ಪಾಕೆಟ್ ಮನೆಯಲ್ಲಿ ಪಾರ್ಟಿ ಮಾಡಿ ಮನೆಗೆ ಬರುವವರನ್ನು ನೋಡಿದ್ದೇವೆ. ಕೆಲವರು ಎಲ್ಲವು ಇದ್ದು ಓದಲು ಮನಸ್ಸು ಮಾಡುವುದಿಲ್ಲ. ಆದರೆ ಇನ್ನು ಕೆಲವು ವಿದ್ಯಾರ್ಥಿಗಳು ತಮ್ಮ ಜೀವನ ಕುಟುಂಬಕ್ಕಾಗಿ ಹಗಲಿರುಳೂ ದುಡಿದು ರಾತ್ರಿ‌ ಸಿಕ್ಕ ಸಮಯದಲ್ಲಿ ಓದಿ ಜೀವನದ ಗುರಿ ಮುಟ್ಟಿದ ಅನೇಕ ಉದಾಹರಣೆಗಳು‌‌ ನಮ್ಮ ಕಣ್ಣ ಮುಂದಿವೆ. ಹೌದು ಮಾಡಲೇಬೇಕು, ನಾಲ್ಕು ಜನರಿಗೆ ಸಾಧಿಸಿ ತೋರಿಸಬೇಕು, ನನ್ನ ತಂದೆ ತಾಯಿಯನ್ನು ಈ ಬಡತನದಿಂದ ಹೊರಗೆ ತರಲೇಬೇಕು ಎಂದವರು ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಹಗಲಿರುಳೂ ‌ದುಡಿದು ಸಾಧನೆ ಮಾಡಿದವರ ಪಟ್ಟಿಗೆ ಅನೇಕರು ಸೇರುತ್ತಾರೆ. ಅಂತಹ‌ ಮಹಾನ ಸಾಧಕರ ಸಾಲಿನಲ್ಲಿ ನಿಲ್ಲುತ್ತಾಳೆ‌ ಈ ಹುಡುಗಿ. ಅವಳು ಮಾಡಿದ ಸಾಧನೆಗೆ ಈಡೀ ಹಳ್ಳಿಯೇ ಹೆಮ್ಮೆ ಪಟ್ಟಿದೆ. ಯಾರು ಆ ಹುಡುಗಿ, ಆಕೆ ಮಾಡಿದ್ದ ಸಾಧನೆಯಾದ್ರು ಏನು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ತಪ್ಪದೆ ಓದಿ ಹಾಗೂ ನಿಮ್ಮ ಗೆಳೆಯರಿಗೆ ಶೇರ್ ಮಾಡಿ. ರಾಜ್ಯಸ್ಥಾನದ ತನಗಜ್ಜಿ‌ ಎಂಬ ಹಳ್ಳಿಯಲ್ಲಿ ವಾಸ ‌ಮಾಡುತ್ತಿರುವ ಈ‌ ಹುಡುಗಿ ರವೀಣಾ ಗುರ್ಜಾಲ. ಇಕೆ‌ ಅವರ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕಲಿತು ಇಂದು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾಳೆ.‌ ಇಕೆ ತಂದೆ ಆಕೆ‌ ಹನ್ನೆರಡು ವರ್ಷಗಳ ಹಿಂದೆ ಹಾವು‌ ಕಚ್ಚಿ ಸಾವನ್ನಪ್ಪಿದರು. ‌ ಇನ್ನು ಇವಳ ತಾಯಿ‌ ರುದ್ರೋಗಿಯಾಗಿದ್ದು ಅವರಿಗು ಸಹ ಚಿಕಿತ್ಸೆ ನೀಡಲಾಗುತ್ತಿದೆ. ಇವರದ್ದು ಪುಟ್ಟ ಕುಟುಂಬ.‌ಹಳ್ಳಿಯ ಗುಡಿಸಲು ಒಂದರಲ್ಲಿ ವಾಸವಾಗಿದ್ದರು.‌ಇವರು ಆರ್ಥಿಕ ಮಟ್ಟ ಎಷ್ಟು ಕುಸಿದಿತ್ತು ಎಂದರೆ,‌ಇವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ಸಹ ಹಣವಿಲ್ಲದ ಸ್ಥಿತಿ ಅವರದ್ದಾಗಿತ್ತು. ಆದರೆ ರವೀಣಾ ಕತ್ತಲೆಯನ್ನೆ ಸ್ಪೂರ್ತಿಯಾಗಿಸಿಕೊಂಡು ದೀಪದ ಏಳೆ ಬೆಳಕಿನಲ್ಲಿ ಓದಿ ಇಂದು ಎಲ್ಲರು ಬೆರಗಾಗುವಂತೆ ಸಾಧನೆ ಮಾಡಿದ್ದಾಳೆ. ಇವರ ಕುಟುಂಬದಲ್ಲಿ ತಂದೆ ತಾಯಿಯ ಜೊತೆಗೆ ಅವಳಿಗೆ ಒಬ್ಬ ಅಕ್ಕ ಹಾಗೂ ತಂಗಿ ಹಾಗೂ ತಮ್ಮನು ಸಹ ಇದ್ದಾರೆ.‌ ಅಕ್ಕನಿಗೆ ಈಗಾಗಲೇ‌ ಮದುವೆ ಮಾಡಿ ಕೊಡಲಾಗಿದೆ. ಇನ್ನು ಉಳಿದವರಲ್ಲಿಯೇ ದೊಡ್ಡ ಮಗಳಾದ ರವೀಣಾ ತಂದೆ ಮರಣದ ನಂತರ ಹಾಗೂ ತಾಯಿಗೆ ಅನಾರೋಗ್ಯದ ಸ್ಥಿತಿಯಿಂದಾಗಿ ಕುಟುಂಬ ‌ನಿರ್ವಹಣೆಯ ಜವಾಬ್ದಾರಿಯನ್ನು ರವೀಣಾ ಹೊರುತ್ತಾಳೆ.‌ ತಾನು ಕಲಿಯುತ್ತಾ ತನ್ನ ತಮ್ಮ ತಂಗಿಯ ಓದಿನ ಖರ್ಚನ್ನು ನೋಡಿಕೊಳ್ಳಲು ಕುರಿ ಕಾಯುವುದು, ಮನೆಮನೆಗೆ ಹೋಗಿ ಕೆಲಸ ಮಾಡುತ್ತಾಳೆ.‌ಹೀಗೆ ಕೆಲಸ ಮಾಡಿ ಬಂದ ಹಣದಿಂದ ಮನೆಯ ಖರ್ಚನ್ನು ನಿಬಾಯಿಸುತ್ತಾಳೆ. ದಿನವಿಡಿ ಕೆಲಸ ಮಾಡಿದ ರವೀಣಾ ಎಲ್ಲರಂತೆ ಹಾಸಿಗೆ ಹಿಡಿದು ಮಲಗುತ್ತಿರಲಿಲ್ಲ. ತಾನು ಕಂಡ ಕನಸ್ಸನ್ನು ನನಸ್ಸು ಮಾಡಲು ಈಡೀ ರಾತ್ರಿ‌ ಓದುತ್ತಿದ್ದಳು. ಸರ್ಕಾರದಿಂದ ಪಾರನಾರ್ ಯೋಜನೆಯಿಂದ ಸಿಗುವ ಎರೆಡು ಸಾವಿರ ಹಣದಿಂದ ಅವಳ ಕುಟುಂಬ ನಡೆಯು ತ್ತದೆ. ಅದೇ ರೀತಿಯಾಗಿ ಅವಳು ಓದಿಗಾಗಿ ಬಳಸುವ ಪೋನ ಕೂಡ ಬಾಲಾಶ್ರಮ‌ ನಡೆಸುತ್ತಿರುವ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ಕೈಲಾಸ ಸತ್ಯಾರ್ಥಿ ಉಡುಗೊರೆಯಾಗಿ ನೀಡಿದ್ದಾರೆ. ರವೀಣಾ ದ್ವೀತಿಯ ಪಿಯುಸಿ ‌ಕಲಾ ವಿಭಾಗದಲ್ಲಿ ಶೇಕಡಾ 93 ಅಂಕ‌ ಪಡೆಯುವುದರ ಮೂಲಕ ನಾರಾಯಣಪುರ‌ ಉಪಖಂಡ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಇದ್ದರು ಕುರಿ ಕಾಯ್ದು ಮನೆ ಮನೆಗು ಹೋಗಿ‌ಕೆಲಸ‌ ಮಾಡಿ ಇಂದು ತಮ್ಮ ಹಳ್ಳಿಗೆ ಪ್ರಥಮ‌ ಸ್ಥಾನ. ಪಡೆದಿರುವುದಕ್ಕೆ‌ ಹಳ್ಳಿಯ ಜನ ಅವಳ‌ ಗುಡಿಸಲು ವರೆಗೂ ಬಂದು ಅವಳಿಗೆ ಸನ್ಮಾನ ಮಾಡಿದ್ದರು.‌ಇನ್ನು ಈ ಸುದ್ದಯಿಂದಾಗಿ ರವೀಣಾ ಮಾಧ್ಯಕ್ಕೊ ಪರಿಚಯವಾದಳು. ಅವಳ ಜೀವನ ಸಾಧನೆ ಕುರಿತು ಅನೇಕ ಸಂದರ್ಶನಗಳು ಸಹ ನಡೆದವು. ಇದರಿಂದ ರವೀಣಾ ಎಲ್ಲರಿಂದ ಮಚ್ಚುಗೆಯನ್ನು ಗಳಿಸಿದ್ದಾಳೆ. ಈ ರೀತಿಯಾಗಿ ಯಾವುದೇ ಕಾರಣಕ್ಕೂ ತಾನು ಅಂದುಕೊಂಡಿದ ಗುರಿಯನ್ನು‌ ಹಿಂದೆ ಬಿಡದೆ ಮುಂದೆ ಸಾಗುತ್ತಾ ಹಗಲು ರಾತ್ರಿ ಹಾಗೂ ಕೆಲಸದ ವೇಳೆ ಬಿಡುವಿನ ಸಂದರ್ಭದಲ್ಲಿ ಸಮಯದ‌ ಸದುಪಯೋಗ ಮಾಡಿಕೊಂಡ ರವೀಣಾ ಮನಸ್ಸಿದ್ದರೆ ‌ಯಾರು ಎಂತಹದ್ದೆ ಕಠಿಣ ಪರಿಸ್ಥಿತಿಯಲ್ಲಿ ಸಾಧನೆ ಮಾಡಬಹುದು ಎಂಬುವುದಕ್ಕೆ ನೈಜ್ಯ ಸಾಕ್ಷಿಯಾಗಿದ್ದಾಳೆ. ಇನ್ನು ಇವಳಂತೆ ಇರುವ ಅದೆಷ್ಟೊ ಬಡ‌ ಮಕ್ಕಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ. ಇವಳ ಮುಂದಿನ ಓದು ಹಾಗು ಅವಳು ಹಾಕುವ ಪ್ರತಿ ಹೆಜ್ಜೆಯು ಸಹ ಯಶಸ್ಸು ಗಳಿಸಿಲಿ ಎಂಬುವುದೇ ಅವರ ಕುಟುಂಬದ ಆಸೆ. Post navigation ತುಟಿ ಕಚ್ಚಿ ಸನ್ನೆ ಮಾಡುವುದರ ನಿಜವಾದ ರಹಸ್ಯವೇನು ಗೊತ್ತಾ? ಅಸಲಿ ಸತ್ಯ ಇಲ್ಲಿದೆ ನೋಡಿ!! ಒಳ ಉಡುಪು ಹಾಕುವುದನ್ನು ಮರೆತು ಫೋಟೊ ಹಿಡಿಸಿದಿ ನಟಿ ಆಶು ರೆಡ್ಡಿ! ನಟಿ ಅವತಾರ ನೋಡಿ ಸುಸ್ತಾದ ಕ್ಯಾಮರಾ ಮ್ಯಾನ್.‌‌. ನೋಡಿ!! Related Posts ಹೊಸದಾಗಿ ಮದುವೆಯಾದ ಹೆಣ್ಣು ಮಗಳು.. ಹಬ್ಬದ ದಿನವೇ ಈಕೆಗೆ ಗಂಡ ಏನು ಕುಡಿಸಿದ್ದಾನೆ ನೋಡಿ.. ಇವನ ಜನ್ಮಕ್ಕಿಷ್ಟು.. August 3, 2022 August 4, 2022 Info Master ಮಾವನ ವೃದ್ದಾಶ್ರಮ ಸೇರಿಸೋ ಪ್ಲಾನ್ ಮಾಡಿದ ಸೊಸೆಯಂದಿರು ಇವರ ಪ್ಲಾನ್ ಗೊತ್ತಾಗಿ ಮಾವ ಮಾಡಿದ್ದೇನು! ಸೊಸೆ ಶಾಕ್.. April 18, 2022 April 18, 2022 Info Master ನಟ ಮೋಹನ್ ಜುನೇಜ ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಯಾರು ಗೊತ್ತಾ? May 14, 2022 May 14, 2022 Info Master Search for: Recent Posts ಐಷರಾಮಿ ಹೋಟೆಲ್ ನಲ್ಲಿ ಮಗಳ ಹುಟ್ಟು ಹಬ್ಬ ಮಾಡಿದ ಯಶ್ ದಂಪತಿ! ನೋಡಿ.. ಮೊದಲ ಹಾಡಿನಲ್ಲೇ ಇಡೀ ಕರ್ನಾಟಕ ಮೀಡಿಯಾಗಳನ್ನೇ ಶೇಕ್ ಆಗುವಂತೆ ಮಾಡಿದ ಈ ಪುಟಾಣಿ ಯಾರು ಗೊತ್ತಾ? ಸರಿಗಮಪ ಹುಡುಗಿ ಮಾಡಿರುವ ಹವಾ ನೋಡಿ ಹೇಗಿದೆ… ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. Recent Posts ಐಷರಾಮಿ ಹೋಟೆಲ್ ನಲ್ಲಿ ಮಗಳ ಹುಟ್ಟು ಹಬ್ಬ ಮಾಡಿದ ಯಶ್ ದಂಪತಿ! ನೋಡಿ.. ಮೊದಲ ಹಾಡಿನಲ್ಲೇ ಇಡೀ ಕರ್ನಾಟಕ ಮೀಡಿಯಾಗಳನ್ನೇ ಶೇಕ್ ಆಗುವಂತೆ ಮಾಡಿದ ಈ ಪುಟಾಣಿ ಯಾರು ಗೊತ್ತಾ? ಸರಿಗಮಪ ಹುಡುಗಿ ಮಾಡಿರುವ ಹವಾ ನೋಡಿ ಹೇಗಿದೆ… ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ..
ಅವಳ ತೊಡೆಗಳ ಮೇಲೆಲ್ಲಾ ಕೆಂಪುಕೆಂಪನೆಯ ಬಣ್ಣ ರಾರಾಜಿಸುತ್ತಿತ್ತು. ಕೆಂಬಣ್ಣದ ಜೊತೆ ಅವಳ ಆಸೆಯ ರಸ ಹರಿದು ಮಿಶ್ರಣವಾಗಿತ್ತು. ಪಕ್ಕದಲ್ಲಿ ಬಿದ್ದಿದ್ದ ಕಾಚವನ್ನೂ ಸಹ ಹಾಕಿಕೊಳ್ಳಲಾಗದೆ, ಮೈಮೇಲೆ ಒಂದು ಬೆಡ್ ಶೀಟನ್ನು ಸಹ ಹೊಡೆಯಲು ಆಗದಷ್ಟು ಸುಸ್ತಾಗಿ ಅಗಾಧವಾದ ನಿದ್ರೆ ಅವಳನ್ನು ಆವರಿಸಿತ್ತು. ಜೀವನದಲ್ಲಿ ಮೊದಲಬಾರಿಗೆ ಒಂದು ಹೆಣ್ಣು ಅನುಭವಿಸಬೇಕಾದ ಅತೀವ ಸುಖವನ್ನು ಅವಳು ಆಗಷ್ಟೇ ಅನುಭವಿಸಿ ಸುಖದ ಅಮಲಿನಲ್ಲಿ ತೇಲುತ್ತಾ ನಿದ್ರೆಗೆ ಜಾರಿದ್ದಳು. ಅವಳ ಆ ಸ್ಥಿತಿಯನ್ನು ನೋಡಿ ಅವಳ ಪಕ್ಕದಲ್ಲಿ ಮಲಗಿದ್ದ ಸಂತೋಷ್ ಅವಳಿಗೆ ಕಾಚವನ್ನು ತೊಡಿಸಿ ಮೈಮೇಲೆ ಬೆಡ್ ಶಿಟ್ ಹೊದೆಸಿ ಅವಳ ಹಣೆಗೊಂದು ಹೂಮುತ್ತನಿಟ್ಟು ಅವಳಿಗಾಗಿ ಏನಾದರು ತಿನ್ನಲು ಅಡುಗೆ ತಯಾರುಮಾಡಲು ಹೊರಟ. ಹಾಗೆ ಹೊರಟವನು ನಿಧಾನವಾಗಿ ತನ್ನ ಜೀವನದಲ್ಲಿ ಬಂದ ಈ ಹುಡುಗಿ ತನ್ನನ್ನು ಹೇಗೆ ಸಮರ್ಪಿಸಿಕೊಂಡಳು ಎಂದು ನೆನೆದು ಸುಮ್ಮನೆ ಮನದೊಳಗೆ ನಕ್ಕು ನಡೆದ… ಸಂತೋಷ್ ಮುವ್ವತ್ತಾರು ವರ್ಷದ ಸ್ಫುರದ್ರೂಪಿ ಗಂಡಸು ಇಪ್ಪತ್ತಾರನೆಯ ವಯಸ್ಸಿನಲ್ಲೇ ಪ್ರೇಮವಿವಾಹ ಮಾಡಿಕೊಂಡು ತನ್ನ ಹಳ್ಳಿಯನ್ನು ಬಿಟ್ಟು ಬೆಂಗಳೂರಿನ ಒಂದು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಅಪ್ಪ ಅಮ್ಮ ಹಳ್ಳಿಯಲ್ಲಿದ್ದರೆ ಅವನು ಮತ್ತು ಅವನ ಹೆಂಡತಿ ಬೆಂಗಳೂರಿನ ಒಂದು ಫ್ಲಾಟ್ ನಲ್ಲಿ ವಾಸವಾಗಿದ್ದರು. ಮದುವೆಯಾಗಿ ಎರಡು ವರ್ಷಕ್ಕೆ ಮುದ್ದಾದ ಗಂಡುಮಗು ಅವರ ಸಂಸಾರ ಸೇರಿ ಅವರ ಅಪ್ಪ ಅಮ್ಮ ಸಹ ಬೆಂಗಳೂರಿನಲ್ಲೇ ಬಂದು ಇವರ ಜೊತೆಯಲ್ಲೇ ಮೊಮ್ಮಗುವಿನೊಂದಿಗೆ ಇದ್ದರು. ಸಂಸಾರ ಸುಖಮಯವಾಗಿ ಸಾಗಿತ್ತು. ಆದರೆ ವಿಧಿ ಕ್ರೂರಿ. ಅದೊಂದು ದಿನ ಸಂತೋಷನ ಹೆಂಡತಿಯ ತವರಿನಲ್ಲಿ ಊರ ಹಬ್ಬವಿದೆಯೆಂದು ಎಲ್ಲರೂ ಹೊರಟಾಗ ತನಗೆ ಕೆಲಸದ ಒತ್ತಡವಿರುವ ಕಾರಣ ಬರಲಾಗುವುದಿಲ್ಲವೆಂದು ಹೇಳಿದ ಸಂತೋಷ ಹಬ್ಬದ ಹೊತ್ತಿಗೆ ಬಂದುಬಿಡುತ್ತೇನೆ ನೀವು ಮೊದಲೇ ಹೋಗಿರಿ ಎಂದು ಹೇಳಿ ಅವರನ್ನು ತನ್ನ ಕಾರಿನಲ್ಲೇ ಕಳುಹಿಸಿದ. ಕಾರನ್ನು ಸಂತೋಷನ ಹೆಂಡತಿಯೇ ಓಡಿಸುತ್ತಿದ್ದಳು. ಆದರೆ ಯಮರಾಯನಿಗೇಕೋ ಈ ಸುಂದರ ಸಂಸಾರದ ಮೇಲೆ ಕಣ್ಣು ಬಿದ್ದಿತ್ತು. ಹೈವೇಯಲ್ಲಿ ಹೋಗುವಾಗ ಅಡ್ಡಬಂದ ಟಿಪ್ಪರ್ ಲಾರಿಯೊಂದು ಒಂದೇ ಏಟಿಗೆ ನಾಲ್ಕೂ ಜನರ ಪ್ರಣವನ್ನು ನುಂಗಿ ಹಾಕಿತ್ತು. ವಿಷಯ ತಿಳಿದ ಸಂತೋಷ್ ಕುಸಿದು ಹೋದ ತನ್ನ ಜೀವನವೇ ಮುಗಿದುಹೋಯಿತೆಂದು ಅಂದುಕೊಳ್ಳುವಷ್ಟರಲ್ಲಿ ಒಂದು ಸಣ್ಣ ಉಸಿರಾಟದ ಕುರುಹು ಅವನ ಹೆಂಡತಿ ಉಷಾಳ ದೇಹದಲ್ಲಿ ಕಾಣಿಸಿತ್ತು. ಅವಳನ್ನು ಆಸ್ಪತ್ರೆಗೆ ಸೇರಿಸಿದ್ದ ಸ್ಥಳೀಯರು ಅವಳ ಜೀವ ಉಳಿಸುವಲ್ಲಿ ಸಹಕರಿಸಿದ್ದರು. ಆದರೆ ಅವನ ಮಗು ಅಪ್ಪ ಅಮ್ಮ ಮೂರೂಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಎಲ್ಲ ಕಾರ್ಯಗಳನ್ನು ಮುಗಿಸಿ ಇತ್ತ ಆಸ್ಪತ್ರೆಯಲ್ಲಿ ತನ್ನ ಹೆಂಡತಿಯ ಆರೋಗ್ಯವನ್ನೂ ಸಹ ನೋಡುತ್ತಿದ್ದ ಸಂತೋಷ್ ಗೆ ಮತ್ತೊಂದು ಶಾಕ್ ಕಾದಿತ್ತು. ಅದು ತನ್ನ ಹೆಂಡತಿ ಉಷಾ ಇನ್ನೆಂದೂ ಮೇಲೇಳಲಾಗದ ಸ್ಥಿತಿ ತಲುಪಿದ್ದಳು. ಅವಳ ಬೆನ್ನು ಮೂಳೆ ಮುರಿದಿತ್ತು. ಅಸಹಾಯಕ ಸ್ಥಿತಿಯಲ್ಲಿದ್ದ ಸಂತೋಷ ಧೈರ್ಯ ಮಾಡಿ ಅವಳನ್ನು ಬದುಕಿಸಿಕೊಂಡು ತನ್ನ ಮನೆಗೆ ಕರೆತಂದು ಅವಳ ಸೇವೆ ಮಾಡುತ್ತಿದ್ದ. ಊರಿನಲ್ಲಿದ್ದ ಆಸ್ತಿಗಳನ್ನೆಲ್ಲಾ ಮಾರಿ ಒಂದು ಆಶ್ರಮಕ್ಕೆ ದಾನ ಮಾಡಿ ಸಾಂಸಾರಿಕ ಸನ್ಯಾಸಿಯಾಗುತ್ತೇನೆ ಹೋದ. ಈಗವನ ಪಾಲಿಗೆ ಕೇವಲ ತನ್ನ ಹೆಂಡತಿ ಬಿಟ್ಟರೆ ಬೇರೇನೂ ಇರಲಿಲ್ಲ. ಇದಿಷ್ಟೂ ಘಟನೆಗಳು ನಡೆದದ್ದು ಅವನ ಮದುವೆಯಾದ ನಾಲ್ಕುವರ್ಷಗಳ ನಂತರ. ಆಗವನಿಗೆ ಮುವ್ವತ್ತು ವರ್ಷ ವಯಸ್ಸು ಈ ಘಟನೆ ನಡೆದು ಆರುವರ್ಷಗಳು ಕಳೆದು ಹೋದವು. ಅಸಹಾಯಕ ಹೆಂಡತಿಯ ಸೇವೆ ಮಾಡುತ್ತಾ ತನ್ನ ಜೀವನವನ್ನು ಏಕಾಂಗಿಯಾಗು ದೂಡುತ್ತಿದ್ದ ಸಂತೋಷ್ ಹೀಗಿರುವಾಗ ಸುಮಾರು ಒಂದು ವರ್ಷದ ಕೆಳಗೆ ತನ್ನ ಫ್ಲಾಟಿನ ಪಕ್ಕದ ಫ್ಲಾಟಿಗೆ ಒಂದು ಕುಟುಂಬ ಬಂದರು ಅವರದ್ದು ಪುಟ್ಟ ಕುಟುಂಬ ಗಂಡ ಹೆಂಡತಿ ಮತ್ತು ಒಂದು ಗಂಡು ಮತ್ತೊಂದು ಹೆಣ್ಣು ಅದರಲ್ಲಿ ಶಾಲು ಮಾತ್ರ ಹದಿನೆಂಟು ವಯಸ್ಸಿನ ಹುಡುಗಿ ಅವಳ ತಮ್ಮ ಇನ್ನೂ ಚಿಕ್ಕವನು ಸುಮಾರು ಹನ್ನೊಂದು ವರ್ಷ ವಯಸ್ಸು ಅವರ ಸಂಸಾರ ತುಂಬಾ ಮುದ್ದಾಗಿತ್ತು. ದಿನಗಳು ಕಳೆದಂತೆ ಸಂತೋಷನ ಸಂಕಷ್ಟಗಳನ್ನು ಅರಿತುಕೊಂಡ ಶಾಲುವಿನ ತಾಯಿ ಆಗಾಗ ಸಂತೋಷನ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಅವರ ಕುಟುಂಬದ ಜೊತೆಗೆ ಸಂತೋಷನ ಒಡನಾಟ ಹೆಚ್ಚುತ್ತಾ ಹೋಯಿತು. ಶಾಲುವಂತು ಯಾವಾಗಲೂ ಸಮತೋಷನ ಮನೆಯಲ್ಲೇ ಹೆಚ್ಚು ಕಾಲದೂಡುತ್ತಿದ್ದಳು. ಉಷಾಳ ಜೊತೆ ಅದೂ ಇದೂ ಮಾತನಾಡುತ್ತಾ ಅವಳಿಗೆ ಊಟ ಮಾಡಿಸುವುದು ಇನ್ನು ಇತರೆ ಹಲವಾರು ಕೆಲಸಗಳನ್ನು ಮಾಡುತ್ತಿದ್ದಳು. ಹೀಗೆ ದಿನಗಳು ಉರುಳಿದಂತೆ ಸಂತೋಷನ ಮನೆ ಅವರದ್ದೇ ಮನೆಯಂತಾಗಿ ಹೋಗಿತ್ತು. ಎಷ್ಟೋಬಾರಿ ಶಾಲು ತನ್ನ ಮನೆಗೆ ಹೋಗದೆ ಉಷಾಳ ಜೊತೆಯಲ್ಲೇ ನಿದ್ರಿಸಿಬಿಡುತ್ತಿದ್ದಳು. ಶಾಲುವಿನ ತಾಯಿ ಏನನ್ನೂ ಹೇಳುತ್ತಿರಲಿಲ್ಲ. ಹಾಗಾಗಿ ಎರಡೂ ಕುಟುಂಬಗಳ ನಡುವಿನ ಅನ್ಯೋನ್ಯತೆ ಸ್ವಲ್ಪ ಹೆಚ್ಚಾಗೇ ಹೋಗಿತ್ತು. ಸಂತೋಷನ ಫ್ಲಾಟಿನಲ್ಲಿ ಎರಡು ರೂಮುಗಳಿದ್ದವು. ಒಂದರಲ್ಲಿ ಉಷಾ ಇದ್ದರೆ ಮತ್ತೊಂದರಲ್ಲಿ ಸಂತೋಷ ಇರುತ್ತಿದ್ದನಾದರೂ ಹೆಚ್ಚು ಸಮಯ ಹೆಂಡತಿಯೊಂದಿಗೆ ಕಳೆಯುತ್ತಿದ್ದ. ತನ್ನ ಇನ್ನೊಂದು ರೂಮಿನಲ್ಲಿ ಅವನ ವೈಯುಕ್ತಿಕವಾದ ವಸ್ತುಗಳನ್ನು ಇಟ್ಟುಕೊಂಡಿದ್ದ. ಒಮ್ಮೊಮ್ಮೆ ಶಾಲು ಮನೆಗೆ ಬಂದು ಉಷಾಳ ಜೊತೆ ಮಲಗಿಬಿಟ್ಟರೆ ತಾನು ತನ್ನ ಇನ್ನೊಂದು ರೂಮಿಗೆ ಹೋಗಿ ಮಲಗುತ್ತಿದ್ದ. ಇದು ಈ ಎರಡೂ ಕುಟುಂಬಗಳ ದಿನಚರಿಯಾಗಿ ಹೋಗಿತ್ತು. ಅದೊಂದು ದಿನ ಶಾಲು ಬಂದು ಉಷಾಳ ಜೊತೆ ಹರಟುತ್ತಿರುವಾಗ ಕೆಲಸದಿಂದ ಬಂದ ಸಂತೋಷ್ ಸೀದಾ ಉಷಾಳ ಬಳಿ ಬಂದು ಅದೂ ಇದೂ ಮಾತನಾಡತ್ತಾ ಇರುವಾಗ ಶಾಲು ಕಾಫಿ ಮಾಡಿ ತಂದುಕೊಟ್ಟಳು. ನಂತರ ಇಂದು ಇಲ್ಲೇ ಉಳಿಯುತ್ತೇನೆಂದು ಹೇಳಿದಾಗ ಸಂತೋಷ್ ಸೀದಾ ತನ್ನ ರೂಮಿಗೆ ಹೋದ. ಸಂಜೆಯ ಸಮಯವಾದ ಕಾರಣ ಅಂದು ತನ್ನ ಹೆಂಡತಿಗೆಂದು ಅಡುಗೆ ಮಾಡಲು ಹೋದಾಗ ಅಲ್ಲೇ ಇದ್ದ ಶಾಲು ಅವನ ಜೊತೆಯಾಗಿ ಇಬ್ಬರೂ ಸೇರಿ ನಗುತ್ತಾ ಅದೂ ಇದೂ ಹರಟುತ್ತಾ ಅಡುಗೆ ಮಾಡಿ ಮುಗಿಸಿದರು. ನಂತರ ಊಟವೂ ಆಯಿತು. ಸರಿ ಮಲಗುತ್ತೇನೆಂದು ಹೇಳಿ ಉಷಾಳ ಹಣೆಗೊಂದು ಮುತ್ತನಿಟ್ಟ ಸಂತೋಷ್ ತನ್ನ ರೂಮಿಗೆ ಹೋದ. ಅವನು ಉಷಾಳ ಹಣೆಗೆ ಪ್ರೀತಿಯಿಂದ ಮುತ್ತನಿಡುತ್ತಿದ್ದದ್ದನ್ನು ನೋಡಿದ ಶಾಲುವಿಗೆ ಮುಜುಗರವೆನಿಸಿದರೂ ಹೆಂಡತಿಯ ಮೇಲಿನ ಕಾಳಜಿಯನ್ನು ನೆನೆದು ಸಂತೋಷನ ಮೇಲೆ ಅಭಿಮಾನ ಮೂಡಿತ್ತು. ಅದೇ ತೆರನಲ್ಲಿ ಎಲ್ಲೋ ಒಂದು ಕಡೆ ಸಂತೋಷನ ಮೇಲೆ ಪ್ರೀತಿಯೂ ಸಹ ಅಂಕುರಿಸಲಾರಂಭಿಸಿತ್ತು ಶಾಲುವಿಗೆ. ತನ್ನ ರೂಮಿಗೆ ಹೋದ ಸಂತೋಷ್ ಮಲಗಲು ತಯಾರಾದವನಿಗೆ ಇಂದೇಕೋ ಮನದಲ್ಲಿ ಕಾಮವಾಂಛೆ ಕಾಡಲಾರಂಭಿಸಿ ನಗ್ನನಾಗಿ ತನ್ನ ಉದ್ದದ ಪುರುಷಾಂಗವನ್ನು ಸವರುತ್ತಾ ನಿಗುರಿಸಲಾರಂಭಿಸಿದ. ಅವನ ಅಂಗ ಸಂಪೂರ್ಣ ಬೆಳೆದು ಅವನ ಕೈ ತುಂಬಿಕೊಂಡಿತ್ತು. ಹಾಗೇ ಹಿಂದೆ ಮುಂದೆ ಮಾಡುತ್ತಾ ಇದ್ದವನು ಎದ್ದು ತನ್ನ ಲಾಪ್ಟಾಪ್ ಆನ್ ಮಾಡಿ ಅದರೊಳಗೆ ಒಂದು ಫಾರಿನ್ ಬ್ಲೂ ಫಿಲಂ ಆನ್ ಮಾಡಿಕೊಂಡು ನೋಡತೊಡಗಿದ. ಹರೆಯದ ಹೆಣ್ಣಿನ ಮೃದುವಾದ ತುಲ್ಲೊಳಗೆ ಬಲಿಷ್ಟವಾದ ತುಣ್ಣೆಯೊಂದು ಜಡಿಯುತ್ತಿದ್ದರೆ ಆ ಹುಡುಗಿ ಕಿರುಚುವ ಶಬ್ದ ಬಹಳ ಉನ್ಮಾದಕರವೆನಿಸಿತು ಸಂತೋಷನಿಗೆ ಹಾಗೇ ಆ ವಿಡಿಯೋ ನೋಡುತ್ತಾ ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳಲಾರಂಭಿಸಿದ. ಹಸ್ತಮೈಥುನದ ಅಂತಿಮ ಹಂತ ತಲುಪುವ ಹೊತ್ತಿಗೆ ಇನ್ನೇನು ರಸ ಕಾರಿಕೊಳ್ಳಬೇಕೆನ್ನುವ ಹೊತ್ತಿಗೆ ಸರಿಯಾಗಿ ಸರ್ರನೆ ರೂಮಿನ ಬಾಗಿಲು ತೆರೆಯಿತು. ಕಾಮಾತುರದಲ್ಲಿದ್ದ ಸಂತೋಷ್ ಬಾಗಿಲು ಹಾಕುವುದು ಮರೆತಿದ್ದ ಮತ್ತು ಸಡನ್ನಾಗಿ ರೂಮಿಗೆ ಶಾಲು ಬಂದಿದ್ದಳು. ಒಮ್ಮೆಲೇ ಶಾಕ್ ನಿಂದ ಸಂತೋಷ್ ತನ್ನ ಪುರುಷಾಂಗದ ಮೇಲೆ ಬಟ್ಟೆ ಹೊದ್ದುಕೊಂಡ ಆದರೆ ಲಾಪ್ಟಾಪ್ ನಲ್ಲಿ ಮಾತ್ರ ವಿಡಿಯೋ ಪ್ಲೇ ಆಗುತ್ತಲೇ ಇತ್ತು. ಅದರ ಶಬ್ದವನ್ನು ಬಂದ್ ಮಾಡಲು ಆಗಲಿಲ್ಲ. ಇನ್ನೇನು ಆ ವಿಡಿಯೋದಲ್ಲಿನ ಜೋಡಿ ಕೂಡ ಅಂತಿಮ ಹಂತವಾದ್ದರಿಂದ ಆ ಹುಡುಗಿಯ ಚೀರಾಟ ಬಹಳ ಜೋರಾಗೇ ಇತ್ತು. ತಕ್ಷಣ ಬಟ್ಟೆ ಹೊದ್ದುಕೊಂಡು ಗಡಿಬಿಡಿಯಲ್ಲಿ ಲಾಪ್ಟಾಪ್ ಬಂಧಿಸಲು ಮುಂದಾದಾಗ ತಾನು ಒದ್ದಿದ್ದ ಬಟ್ಟೆ ಕೆಳಗೆ ಜಾರಿ ಅವನ ಲಿಂಗ ಪ್ರದರ್ಶನವೂ ಆಗಿ ಹೋಗಿತ್ತು. ಇದೆಲ್ಲವನ್ನೂ ನೋಡುತ್ತಿದ್ದ ಶಾಲು ಬಿಟ್ಟ ಕಣ್ಣು ಬಿಟ್ಟಂತೆ ನಿಂತುಬಿಟ್ಟಳು. ಅತ್ತ ವಿಡಿಯೋದ ಶಬ್ದ ಇತ್ತ ನಿಗುರಿ ನಿಂತು ಮುನ್ರಸ ಹರಿಸುತ್ತಾ ಪಳಪಳನೆ ಹೊಳೆಯುತ್ತಿದ್ದ ಅವನ ತುಣ್ಣೆ ಎರಡನ್ನೂ ನೋಡಿದ ಶಾಲುವಿಗೆ ಮಾತು ಹೊರಡಲಿಲ್ಲ. ಅವನಿಗೂ ಏನು ಮಾಡಬೇಕು ತೋಚದೆ ಪಕ್ಕದಲ್ಲಿದ್ದ ಬೆಡ್ ಶಿಟ್ ಅನ್ನು ಸುತ್ತಿಕೊಂಡು ಲಾಪ್ಟಾಪ್ ಮುಚ್ಚಿ ತಡವರಿಸುತ್ತಾ ಏ.. ಏ.. ಏನು ಬೇಕು… ಶಾ… ಶಾ.. ಶಾಲು ಎನ್ನಲು ಕರೆಂಟ್ ಹೊಡೆದವಳಂತೆ ನಿಂತಿದ್ದ ಶಾಲು ಕೂಡ ತಡವರಿಸುತ್ತಾ ಅದೂ… ಅದೂ.. ಅದೂ.. ಅಕ್ಕನಿಗೆ… ಅಕ್ಕನಿಗೆ… ಬುಕ್ ಬೇಕಂತೆ ಹೊ… ಹೋ.. ಸ ನಾ.. ವೆಲ್ ಯಾವುದೋ ಮೊ.. ಮೊನ್ನೆ ತಂದದ್ದು ಎನ್ನುತ್ತಾ ಅವನ ತುಣ್ಣೆಯನ್ನು ನೋಡುತ್ತಾ ಅವನ ಮುಖವನ್ನು ನೋಡುತ್ತಾ ತಡವರಿಸುತ್ತಾ ಕೇಳಿದಳು. ತಕ್ಷಣಕ್ಕೆ ಯಾವುದೋ ಒಂದು ಬುಕ್ ಅನ್ನು ಎತ್ತಿ ಅವಳ ಕೈಗೆ ಕೊಡಲು ಹೋದಾಗ ಅವನ ಕೈ ನಡುಗುತ್ತಿತ್ತು ಅದನ್ನು ತೆಗೆದುಕೊಳ್ಳಲು ಮುಂದಾದ ಶಾಲುವಿನ ಕೈ ಕೂಡ ನಡುಗುತ್ತಿರಲು. ಅವಳ ಮೈ ಬಿಸಿಯೇರಿ ತುಂಬಿದ ಅವಳ ಯೌವ್ವನ ಕಲಶಗಳ ತೊಟ್ಟುಗಳು ನಿಗುರಿ ಮೊಲೆ ಬಿಗಿಯಾಗಿ ಅವಳ ಮೈ ಮರ್ಮಾಂಗದಲ್ಲೊಂದು ಹನಿ ಝಿಲ್ಲನೆ ಜಿನುಗಿದ್ದು. ಅವಳಿಗೆ ಎಂದೂ ಆಗದ ಹೊಸ ಅನುಭವವನ್ನು ನೀಡಿತ್ತು. ಅವನ ಕೈ ನಿಂದ ಪುಸ್ತಕ ತೆಗೆದುಕೊಂಡ ಶಾಲು ಸೀದಾ ಉಷಾಳ ರೂಮಿಗೆ ಹೋದಳು. ಇತ್ತ ಭಯಕ್ಕೆ ಮುದುರಿದ ತುಣ್ಣೆಯಿಂದ ಒಸರುತ್ತಿದ್ದ ರಸವನ್ನು ತೊಳೆದುಕೊಳ್ಳಲು ಬಾತ್ ರೂಮಿಗೆ ಹೋದ ಸಂತೋಷ್. ಅವನು ಬಾತ್ ರೂಮಿಗೆ ಹೋದಾಗ ಅವನ ಮನಸ್ಸು ಕೊಂಚ ಗಲಿಬಿಲಿಯಾದಂತೆನಿಸಿ ಎಂದೂ ಬಾರದ ಯೋಚನೆಗಳು ಮೂಡಲಾರಂಭಿಸಿದ್ದವು. ತಾನು ಬೆತ್ತಲೆಯಾಗಿದ್ದು ಮತ್ತು ತನ್ನನ್ನು ಆ ಸ್ಥಿತಿಯಲ್ಲಿ ನೋಡುವಾಗ ಶಾಲುವಿನ ಮುಖ ಹೇಗಿತ್ತೆಂದು ನೆನೆಸಿಕೊಂಡವನಿಗೆ ಏಕೋ ಶಾಲುವಿನ ಮೇಲೆ ಆಸೆ ಹುಟ್ಟಲಾರಂಭಿಸಿತ್ತು. ಮನದಲ್ಲೇ ಶಾಲುವನ್ನು ನೆನೆದ ವಯಸ್ಸು ಹದಿನೆಂಟಾದರೂ ತಿಂದುಂಡು ದಷ್ಟಪುಷ್ಟವಾದ ದೇಹ ಹೊಂದಿದ್ದಾಳೆ. ಅವಳ ತುಂಬಿದ ಮೊಲೆಗಳು ಅವಳು ಮಾತನಾಡುವಾಗ ಅವು ಕುಲುಕಾಡುವುದು ಆಗಾಗ ಅವಳು ಬಿಗಿಯಾದ ಬಟ್ಟೆಗಳನ್ನು ಧರಿಸಿಬಂದಾಗ ಅವಳ ತುಂಬಿದ ತೊಡೆಗಳು ದಪ್ಪನಾದ ಕುಂಡಿಗಳು. ಅವಳು ಚೆನ್ನಾಗೇ ಇದ್ದಾಳೆ. ನೋಡಲೂ ಸಹ ಸುಂದರಿ ಒಳ್ಳೆಯ ದೇಹ ಸಿರಿ ಹೊಂದಿದ್ದಾಳೆ. ಇಷ್ಟು ದಿನ ಎಷ್ಟು ಸಲುಗೆಯಿಂದ ಇದ್ದರೂ ಏಕೆ ಅವಳನ್ನು ಅನುಭವಿಸುವ ಯೋಚನೆ ತನಗೆ ಬರಲಿಲ್ಲ ಎಂದು ಅಂದುಕೊಳ್ಳುವಷ್ಟರಲ್ಲೇ ಮತ್ತೆ ಅವನ ತುಣ್ಣೆ ನಿಗುರಿತ್ತು. ತನ್ನ ಪುರುಷಾಂಗದ ತಲೆ ಸವರುತ್ತಾ ಬಿಸಿ ಮಾಡುತ್ತಿದ್ದಂತೆ ಚಿರ್ರನೆ ಹಾರಿದ ರಸ ಎರಡು ಅಡಿಗಳಷ್ಟು ದೂರ ಸಿಡಿದಿತ್ತು. ಎಂದೂ ಬಾರದ ಸುಖ ಬಂದಂತೆ ಅನಿಸಿತ್ತು ಸಂತೋಷನಿಗೆ. ನೀಟಾಗಿ ತೊಳೆದು ಕ್ಲೀನ್ ಮಾಡಿ ಆಚೆ ಬಂದು ಮಲಗಿದಾಗ ಮತ್ತೆ ಕನಸಿನಲ್ಲಿ ಶಾಲು ಬಂದು ಕಿಲಕಿಲನೆ ನಗುವ ಹಾಗೆಲ್ಲಾ ಕನಸುಗಳು ಬೀಳತೊಡಗಿದವು. ಆದರೆ ಇತ್ತ ಶಾಲುವಿನ ಸ್ಥಿತಿ ಹೇಗಿತ್ತು.. ? ಹೌದು ಮೊದಲಬಾರಿಗೆ ಶಾಲು ಇಂತಹದ್ದೊಂದು ದೃಶ್ಯ ಕಂಡಿದ್ದಳು. ಅವಳು ಸುಸಂಸ್ಕೃತ ಮನೆಯ ಹುಡುಗಿಯಾದ ಕಾರಣ ಕಾಮದ ವಿಷಯದಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ. ಅವಳ ಅಕ್ಕ ಪಕ್ಕದ ಕಾಲೇಜು ಪರಿಸರದಲ್ಲೂ ಕೂಡ ಅವಳಿಗೆ ಕಾಮದ ಬಗ್ಗೆ ಆಸಕ್ತಿ ಮೂಡಿಸುವಂತಹ ಯಾವುದೇ ಘಟನೆಗಳು ನಡೆದಿರಲಿಲ್ಲ. ಗೆಳತಿಯರೊಡನೆ ಎಂದೋ ಒಮ್ಮೊಮ್ಮೆ ಮಿಲನದ ಬಗ್ಗೆ ಮಾತನಾಡಿದ್ದು ಉಂಟಾದರೂ ಶಾಲು ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇಂದು ಸಂತೋಷ್ ನ ಸ್ಥಿತಿ ನೋಡಿ ನಿಜಕ್ಕೂ ಅವಳಲ್ಲಿನ ಕಾಮವಾಂಛೆ ಚಿಗುರೊಡೆದಿತ್ತು. ದಪ್ಪನಾಗಿ ನಿಗುರಿದ್ದ ಅವನ ತುಣ್ಣೆಯನ್ನು ನೋಡಿದಾಗ ತನಗಾದ ಅನುಭವ ನೆನೆಸಿಕೊಂಡರೆ ಮೈ ಜುಂ ಎಂದಿತ್ತು. ಮೈಯೆಲ್ಲಾ ಬಿಸಿ ಬಿಸಿಯಾಗಿ ಅವಳ ಎದೆಗಳು ಗಟ್ಟಿಯಾಗಿ ತೊಟ್ಟುಗಳು ನಿಗುರಿದ್ದವು. ಮೊಲೆ ನೋಡಿಕೊಂಡಳು. ಚೂಪಾಗಿ ನಿಗುರಿದ್ದ ತೊಟ್ಟುಗಳು ಟಾಪ್ ಮೇಲೆ ಕಾಣುತ್ತಿದ್ದವು. ಉಷಾಳ ಕೈಗೆ ಪುಸ್ತಕವನಿಟ್ಟು ಅಲ್ಲೇ ಪಕ್ಕದಲ್ಲಿ ಕೂತಾಗ ಅವಳಲ್ಲಿ ಹೊಸದೊಂದು ಆಸೆ ಚಿಗುರೊಡೆಯಲಾರಂಭಿಸಿತ್ತು. ಅವನ ಉದ್ದದ ತುಣ್ಣೆ ಮತ್ತದರ ಕೆಂಪನೆಯ ಮುಂಭಾಗ ಅದನ್ನು ಅವನು ಹಿಡಿದುಕೊಂಡಿದ್ದ ರೀತಿ. ಅದರ ತುದಿಯಲ್ಲಿ ಒಸರುತ್ತಿದ್ದ ರಸ ಎಲ್ಲವನ್ನೂ ನೆನೆಸಿಕೊಂಡಳು. ಅವಳಿಗರಿವಿಲ್ಲದಂತೆಯೇ ಅವಳ ತೊಡೆಗಳ ಮಧ್ಯೆ ಸಣ್ಣದೊಂದು ತಳಮಳ ಶುರುವಾಗಿತ್ತು. ತನ್ನ ತುಲ್ಲಿನಿಂದ ಏನೋ ಹರಿಯುತ್ತಿರುವಂತೆ ಅನಿಸಿ ಎದ್ದು ಟಾಯ್ಲೆಟ್ ಗೆ ಹೋಗಿ ತನ್ನ ಷಾರ್ಟ್ಸ್ ಬಿಚ್ಚಿ ಕಾಚ ಬಿಚ್ಚಿ ನೋಡಿಕೊಂಡಳು. ಅಂಟು ಅಂಟಾದ ದ್ರವ ಸೋರುತ್ತಿದೆ. ಮುಟ್ಟಿ ನೋಡಿದಳು. ಕೈಯೆಲ್ಲಾ ಜಿಗಟು ಜಿಗಟಾಗಿ ಅಂಟಂಟಾಯಿತು. ಮೂಸಿ ನೋಡಿದಳು. ಒಂದು ರೀತಿಯ ಕಮಟು ವಾಸನೆ. ಅಬ್ಬಾ ಅಮಲೇರಿಸುವಂತಿತ್ತು. ಒಮ್ಮೆ ತನ್ನ ತುಲ್ಲನ್ನು ಸವರಿಕೊಂಡಳು. ಮೃದುವಾಗಿದೆಯೆನಿಸಿತು. ಮತ್ತೆ ಮತ್ತೆ ಸವರಬೇಕೆನಿಸಿತು. ಸವರಿಕೊಂಡಳು. ರಸ ಒಸರುವುದು ಕೊಂಚ ಹೆಚ್ಚಾಯಿತು. ಇದುವರೆವಿಗೂ ಒಂದು ಬಾರಿಯೂ ಬೋಳಿಸಿಲ್ಲವಾದ ಕಾರಣ ಅವಳ ಯೋನಿ ಕೂದಲುಗಳು ಸ್ವಲ್ಪ ಹೆಚ್ಚೇ ಇತ್ತು. ತನ್ನ ತುಲ್ಲನ್ನು ಸವರಿಕೊಳ್ಳುತ್ತಿದ್ದರೆ ಮತ್ತೆ ಮತ್ತೆ ಬೇಕಿನಿಸುತ್ತಿತ್ತು. ಹಾಗೇ ಒಂದು ಬೆರಳನ್ನು ಒಳಗೆ ತೂರಿಸಿಕೊಂಡಳು. ವಾವ್.. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಮ್.. ಮ್.. ಮ್.. ಮ್.. ಮ್.. ಮ್.. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎನ್ನುವ ಉದ್ಗಾರ ತಾನೇ ತಾನಾಗಿ ಹೊರಟಿತು ಅವಳ ಬಾಯಿಂದ ಮತ್ತೆ ಮತ್ತೆ ತನ್ನ ಯೋನಿ ರಂಧ್ರದೊಳಗೆ ಬೆರಳು ತೂರಿಸಿಕೊಂಡು ಸುಖ ಅನುಭವಿಸುತ್ತಿದ್ದಳು. ಸ್ವಲ್ಪ ಸಮಯದ ನಂತರ ಮೈ ಯೆಲ್ಲಾ ಬಿಸಿ ಬಿಸಿಯಾಗಿ ಏನೋ ಬೇಕೆನಿಸಲಾರಂಭಿಸಿತ್ತು. ಬಿಸಿ ಅಪ್ಪುಗೆ ಬೇಕು. ತನ್ನ ತುಂಬಿದ ಎದೆಯನ್ನು ನೋಡಿಕೊಂಡಳು. ಟಾಪ್ ಮೇಲೆತ್ತಿ ಬ್ರಾದಿಂದ ಎರಡೂ ಮೊಲೆಗಳನ್ನು ತೆಗೆದು ನೋಡಿಕೊಂಡಳು. ಎಂದೂ ಇಷ್ಟು ದಪ್ಪವಾಗಿರಲಿಲ್ಲ ತೊಟ್ಟುಗಳು ಇಂದೇಕೆ ಹೀಗಿವೆ ಎಂದು ತನ್ನ ಎಡಗೈಯಿಂದ ತನ್ನ ಮೊಲೆತೊಟ್ಟನ್ನು ಸವರುತ್ತಾ ಮೆಲ್ಲಗೆ ಚಿವುಟಿಕೊಂಡಳು. ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್.. ಆಹ್… ಆಹ್.. ಆಹ್.. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎನಿಸಿತು. ಯಾರಾದರೂ ಈಗ ತನ್ನ ಮೊಲೆಗಳನ್ನು ಹಿಸುಕಿ ಹಿಂಡಬಾರದೇ ಎನಿಸಿತ್ತು. ಹಾಗೇ ತನ್ನ ಮೊಲೆಗಳನ್ನು ಹಿಸುಕಿಕೊಳ್ಳುತ್ತಾ ತನ್ನ ತುಲ್ಲಿನೊಳಗೆ ಬೆರಳು ತೂರಿಸಿಕೊಳ್ಳುತ್ತಾ ಇದ್ದಂತೆ ಸ್ವಲ್ಪ ಸಮಯದಲ್ಲಿ ಮತ್ತೆ ಅವಳ ಯೋನಿಯಿಂದ ರಸ ಹರಿದು ಸುಸ್ತಾದಂತೆ ಅನಿಸಿತ್ತು. ಅವಳಿಗೆ. ಮೈ ಕೈ ಎಲ್ಲಾ ಸೆಟೆದವಳಂತೆ ತನ್ನ ತುಟಿಗಳನ್ನು ಕಚ್ವಿಕೊಂಡಳು. ಕಣ್ಮುಚ್ಚಿ ಸಂತೋಷನ ತುಣ್ಣೆಯನ್ನು ನೆನೆಸಿಕೊಂಡಳು. Yess ಬೇಕು ನನಗೆ ಅದು ಬೇಕೇಬೇಕೆನಿಸಿತು. ಹೇಗಾದರೂ ಮಾಡಿ ಮೊದಲ ಸುಖವನ್ನು ಅನುಭವಿಸಲೇಬೇಕು ಎಂದು ತೀರ್ಮಾನಿಸಿ ತನ್ನ ಯೋನಿಯನ್ನು ತೊಳೆದುಕೊಂಡು ಟಾಯ್ಲೆಟ್ ನಿಂದ ಹೊರಬಂದಳು. ಉಷಾ ಬುಕ್ ಓದುತ್ತಿದ್ದಳು. ಅದನ್ನು ನೋಡಿದ ಶಾಲು ಸೀದಾ ಉಷಾಳ ಪಕ್ಕದಲ್ಲಿ ಹೋಗಿ ಮಲಗಿದಳು. ಉಷಾ ಮಾತನಾಡಿಸುವ ಪ್ರಯತ್ನ ಮಾಡಿದಳಾದರೂ ಶಾಲು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸುಮ್ಮನೆ ಮಲಗಿದವಳಿಗೆ ಕನಸಿನಲ್ಲಿ ಸಂತೋಷನ ತುಣ್ಣೆ ಮಾತ್ರ ಕಾಣುತ್ತಿತ್ತು.. ಆ ರಾತ್ರಿ ಸಂತೋಷ್ ಮತ್ತು ಶಾಲು ಇಬ್ಬರೂ ಸರಿಯಾಗಿ ನಿದ್ರೆ ಮಾಡಲಾಗಲಿಲ್ಲ ಇಬ್ಬರಲ್ಲೂ ಒಂದು ರೀತಿಯ ವೇದನೆ ಕಾಡುತ್ತಿತ್ತು. ಬೆಳಗಾಗುವ ಹೊತ್ತಿಗೆ ಇಬ್ಬರಲ್ಲೂ ಹೊಸ ಬದಲಾವಣೆ ಬಂದಿತ್ತು. ಬೆಳ್ಳಂಬೆಳಗ್ಗೆ ಎದ್ದ ಶಾಲು ಕಾಫಿ ಮಾಡುತ್ತಿದ್ದಳು. ಅದೇ ಸಮಯಕ್ಕೆ ಅಡುಗೆ ಮನೆ ಕಡೆ ಬಂದ ಸಂತೋಷ್ ಸ್ವಲ್ಪ ಮುಜುಗರದಿಂದಲೇ ಮಾತನಾಡುತ್ತಾ. ಕಾಫಿ ಆಯ್ತಾ ಶಾಲು ಎಂದಾಗ ಬೆಚ್ಚಿ ಬಿದ್ದವಳಂತೆ ತಿರುಗಿದ ಶಾಲು ತಡವರಿಸುತ್ತಲೇ ಆಯಿತು ಎನ್ನುತ್ತಾ ಸಂತೋಷನ ಮುಖವನ್ನು ಒಮ್ಮೆ ನೋಡಿದಳು. ಅವಳ ಮುಖ ಅವನು ನೋಡುವಾಗ ಮೊದಲೇ ನೋಡಲು ಬೆಳ್ಳಗಿದ್ದ ಶಾಲುವಿನ ಮುಖ ಇಂದೇಕೋ ಕೆಂಪೇರಿದೆಯೆನಿಸಿತ್ತು. ಹಾಗೆ ಕಾಫಿ ಕೊಡುವಾಗ ಅವಳ ಕೈ ನಡುಗುತ್ತಿತ್ತು. ಅವಳ ಬಳಿ ಕಾಫಿ ತೆಗೆದುಕೊಳ್ಳುವಾಗ ಸಂತೋಷನ ಕೈ ಬೆರಳು ಅವಳಿಗೆ ತಾಗುತ್ತಿದ್ದಂತೆ ಅವಳ ಮೈ ಜುಂ ಎನ್ನತೊಡಗಿತ್ತು. ಹಾಗೇ ಅಲ್ಪ ಸ್ವಲ್ಪ ಮಾತನಾಡುತ್ತಾ ಕಾಫಿ ಮಾಡಿಕೊಟ್ಟ ಶಾಲು ತಾನು ಮನೆಗೆ ಹೊರಡುವುದಾಗಿ ತಿಳಿಸಿ ಉಷಾಳಿಗೂ ಹೇಳಿ ಹೊರಟುಹೋದಳು. ನಂತರ ಶಾಲುವಿನ ತಾಯಿ ಪೋನ್ ಮಾಡಿ ತಿಂಡಿ ಕಳುಹಿಸುವುದಾಗಿ ಹೇಳಿದರು. ಅಷ್ಟರಲ್ಲಿ ಸ್ನಾನ ಮಾಡಿಕೊಂಡು ರೆಡಿಯಾಗಿ ಕೆಲಸಕ್ಕೆ ಹೊರಡಲು ತಯಾರಾಗಿದ್ದ ಸಂತೋಷ್. ಆಗ ಬಂದಳು ಮತ್ತೆ ಶಾಲು. ಕೈ ನಲ್ಲಿ ತಿಂಡಿ ತುಂಬಿದ ಹಾಟ್ ಬಾಕ್ಸ್ ಹಿಡಿದು ಬಂದವಳನ್ನು ನೋಡಿ ಸಂತೋಷ್ ಒಂದು ಕ್ಷಣ ದಂಗಾಗಿ ಹೋದ. ಆಗಷ್ಟೇ ಸ್ನಾನ ಮುಗಿಸಿ ತಲೆಯನ್ನು ಕಟ್ಟದೆ ಬಿಡಿ ಬಿಡಿಯಾಗಿ ಬಿಡಿಸಿದ್ದ ಶಾಲು. ತೊಡೆವರೆಗೂ ಬರುವಂತಹ ಒಂದು ಸಣ್ಣ ಚೆಡ್ಡಿ ಮತ್ತು ಸಿಮ್ಮಿ ರೀತಿಯ ಸ್ಲೀವ್ ಇಲ್ಲದ ಒಂದು ಟಾಪ್ ಅಷ್ಟೇ ಧರಿಸಿ ಬಂದಿದ್ದಳು. ಒಂದು ಕ್ಷಣ ಅವಳನ್ನು ನೋಡಿದರೆ ನರಸತ್ತ ಗಂಡಸಿನ ತುಣ್ಣೆ ಕೂಡ ನಿಗುರಿ ಎಗರಾಡಬೇಕು ಹಾಗೆ ಕಾಣುತ್ತಿದ್ದಳು. ಒಳಗೆ ಬ್ರಾ ಹಾಕಿ ಬಿಗಿಯಾಗಿ ತನ್ನ ಮೊಲೆಗಳನ್ನು ಬಂಧಿಸಿದ್ದಾಳೆ. ಅವಳ ತುಂಬಿದ ಮೊಲೆಗಳ ಗಾತ್ರ ನೋಡಿದ ಸಂತೋಷ್ ಒಮ್ಮೆ ಉಗುಳು ನುಂಗಿದ. ಹರವಾದ ಭುಜಗಳು, ನೀಳವಾದ ಕತ್ತು, ಬಾಳೆದಿಂಡಿನಂತಹ ತೊಡೆಗಳು, ಒಂದಿಂಚೂ ಮುಂದೆ ಬಾರದ ಅವಳ ಸಪೂರವಾದ ಹೊಟ್ಟೆ. ಅಬ್ಬಾ ಸೌಂದರ್ಯ ದೇವತೆ ಎನಿಸಿತು ಅವನಿಗೆ. ಅವಳನ್ನು ನೋಡುತ್ತಿದ್ದಂತೆ ನಗುತ್ತಾ ಬಂದ ಶಾಲು. ಅವನಿಗೆ ತಿಂಡಿ ತಿನ್ನೋಣ ಬನ್ನಿ ಎಂದು ಹೇಳುವಾಗ ಅವಳ ಕೆಂಬಣ್ಣದ ತುಟಿ ನೋಡಿ ವಾವ್ ಎಂದು ಮನದಲ್ಲೇ ಮಂಡಿಗೆ ತಿನ್ನಲಾರಂಭಿಸಿದ ಸಂತೋಷ್. ನಂತರ ಅವನಿಗೆ ಟೇಬಲ್ ಮೇಲೆ ತಿಂಡಿ ಕೊಟ್ಟು ಒಂದು ಪ್ಲೇಟ್ನಲ್ಲಿ ತಿಂಡಿ ಹಾಕಿಕೊಂಡು ಸೀದಾ ಉಷಾಳ ಬಳಿ ಹೋಗಿ ಅವಳನ್ನು ಅರ್ಧಕ್ಕೆ ಎಬ್ಬಿಸಿ ಕೂರಿಸಿ ತಿಂಡಿ ಕೊಟ್ಟಳು. ಉಷಾಳಿಗೆ ಇಂದೇಕೋ ಶಾಲು ಅದ್ಭುತವಾಗಿ ಕಾಣುತ್ತಿದ್ದಾಳೆನಿಸಿ. ಏನೇ ಶಾಲು ಇವತ್ತು ತುಂಬಾ ಕಳೆ ಬಂದಿದೆ ಮುಖದ ಮೇಲೆ ಎಂದಾಗ ಏನಿಲ್ಲ ಅಕ್ಕ ಹಾಗೇ ಸುಮ್ಮನೆ ಎನ್ನುತ್ತಾ ಕೊಂಚ ನಾಚಿದಳು. ಏನಿವತ್ತು ನಿನ್ನ ಡ್ರೆಸ್ ಇಷ್ಟು ಚೆನ್ನಾಗಿದೆ ಎಂದಾಗ ಸುಮ್ಮನೆ ಬೀರುವಿನಲ್ಲಿ ಇತ್ತು ಹಾಕಿಕೊಂಡು ತುಂಬಾ ದಿನವಾಯಿತಲ್ಲ ಹಾಗಾಗಿ ಹಾಕಿಕೊಂಡೆ ಎಂದು ಹೇಳುತ್ತಾ ಮತ್ತೆ ಸಂತೋಷನ ಬಳಿ ಬಂದಳು. ಅವನಿಗೆ ಮಾತೇ ಹೊರಡುತ್ತಿಲ್ಲ. ಸುಮ್ಮನೆ ನೋಡುತ್ತಿದ್ದ ಮತ್ತೆ ತಿಂಡಿ ಬೇಕೆ ಭಾವ ಎಂದಾಗ ಒಂದು ಕ್ಷಣ ದಂಗಾದ ಸಂತೋಷ್ ಭಾವನೇ ನಾನು ಎಂದು ಮನದಲ್ಲೇ ಆಶ್ಚರ್ಯ ಪಡುತ್ತಾ ಸಾಕು ಸಾಕು ಎಂದ. ತಿಂಡಿ ಮುಗಿಸಿ ಆಫಿಸಿಗೆ ಹೊರಡುವಾಗ ಎಂದಿನಂತೆ ಉಷಾಳ ಬಳಿ ಬಂದು ಅವಳ ಹಣೆಗೊಂದು ಹೂಮುತ್ತನಿಟ್ಟು. ಆಫಿಸಿಗೆ ಹೊರಟ. ಅಲ್ಲೇ ಇದ್ದ ಶಾಲು ಬಾಗಿಲವರೆಗೂ ಬಂದವಳೆ ಇನ್ನೇನು ಸಂತೋಷ್ ಹೊರಡಬೇಕೆನ್ನುವಷ್ಟರಲ್ಲಿ. ಭಾವ ಎಂದು ಕರೆದಳು, ತಿರುಗಿದ ಸಂತೋಷ್. ಇಂದು ಸಂಜೆ ಬೇಗ ಬನ್ನಿ ಸಾಧ್ಯವಾದರೆ ಮಧ್ಯಾನ್ಹವೇ ಬನ್ನಿ ಎಂದಳು. ಏಕೆ ಎಂದು ಕೇಳಿದಾಗ ಅವಳು ನಾಚಿಕೊಂಡು ಸುಮ್ಮನೆ ತಲೆ ತಗ್ಗಿಸಿ ಏನಿಲ್ಲ ನಿಮಗೆಂದು ಸ್ಪೆಷಲ್ ಅಡುಗೆ ಮಾಡುವೆ ಅದಕ್ಕೆ ನಿಮಗೆ ಬಡಿಸುವಾಸೆ ಎಂದಾಗ ಅವನಿಗೆ ಅರ್ಥವಾಗಿ ಹೋಗಿತ್ತು. ಯಾವ ಅಡುಗೆ ಬಡಿಸಲಿದ್ದಾಳೆಂದು. ನಕ್ಕು ಸರಿ ಎನ್ನುತ್ತಾ ಹೊರಟು ಹೋದ ಸಂತೋಷ್. ಆ ದಿನ ಅವನಿಗೆ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಮಧ್ಯಾನ್ಹದ ಹೊತ್ತಿಗೆ ಸರಿಯಾಗಿ ಆಫೀಸಿಗೆ ರಜೆ ಹಾಕಿ ಮನೆಗೆ ಹೊರಟ ಮನೆ ತಲುಪುವುದರೊಳಗೆ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಮನೆಗೆ ಬಂದವನೇ ಕಾಲಿಂಗ್ ಬೆಲ್ ಒತ್ತಿದಾಗ ಶಾಲು ಬಂದು ಬಾಗಿಲು ತೆರೆದಳು. ವಾವ್ ಎನಿಸಿತು ಅವಳನ್ನು ನೋಡಿ ಸಣ್ಣದೊಂದು ಸ್ಕರ್ಟ್ ಹಾಕಿದ್ದಾಳೆ ಬಿಗಿಯಾದ ಟೀ ಷರ್ಟ್ ಹಾಕಿದ್ದಾಳೆ ತನ್ನ ತಲೆ ಕೂದಲನ್ನು ಎತ್ತಿಕಟ್ಟಿ ಕ್ಲಿಪ್ ಹಾಕಿದ್ದಾಳೆ ವಾವ್ ನೋಡಲು ಸುಂದರವಾಗಿ ಕಾಣುತ್ತಿದ್ದಾಳೆ. ಒಳಗೆ ಬಂದ ಸಂತೋಷ್ ಸೀದಾ ಉಷಾಳ ಬಳಿ ಹೋದ ಅವಳು ಆಗಷ್ಟೇ ಊಟ ಮುಗಿಸಿ ಮಾತ್ರೆ ತಿಂದು ಮಲಗಿದ್ದಾಳೆ ಈಗ ಮನೆಯಲ್ಲಿ ಇರುವುದು ಶಾಲು ಮತ್ತು ಸಂತೋಷ್ ಮಾತ್ರ. ಶಾಲು ಅವನನ್ನೇ ನೋಡುತ್ತಿದ್ದಾಳೆ. ಅವನಿಗೆ ಸ್ವಲ್ಪ ಮುಜುಗರವೆನಿಸಿದರೂ ಮನದಲ್ಲೇ ಮುಂದೆ ನಡೆಯಲಿರುವ ಘಟನೆಗಳನ್ನು ನೆನೆಯುತ್ತಾ ತನ್ನ ರೂಮಿಗೆ ಹೋದಾಗ ಹಿಂದೆಯೇ ಬಂದ ಶಾಲು ಭಾವ ಊಟ ಮಾಡಿ ಬನ್ನಿ ಎಂದಳು. ಅವನಿಗೆ ಏನು ಹೇಳಬೇಕೋ ತಿಳಿಯದೆ ಸ್ನಾನ ಮಾಡಿ ಬರುತ್ತೇನೆ ಎಂದು ಸೀದಾ ತನ್ನ ರೂಮಿಗೆ ಹೋದ. ತನ್ನ ಬಟ್ಟೆಗಳನ್ನು ಕಳಚಿ ಒಂದು ಟವೆಲ್ ಜೊತೆ ಬಾತ್ರೂಮಿಗೆ ಹೋದ ಸಂತೋಷ್. ಇತ್ತ ಅವನು ಹೋಗುವುದನ್ನೇ ಕಾಯುತ್ತಿದ್ದ ಶಾಲು. ತಕ್ಷಣ ಹೋಗಿ ಅವನ ರೂಂ ಸೇರಿಕೊಂಡಳು. ಸ್ವಲ್ಪ ಸಮಯದ ನಂತರ ನೆನೆದ ತಲೆ ಒರೆಸುತ್ತಾ ಟವೆಲ್ ಸುತ್ತಿಕೊಂಡು ಸಂತೋಷ್ ಹೊರ ಬರುವುವಷ್ಟರಲ್ಲಿ ಆಗಲೇ ಬಂದು ಹಾಸಿಗೆಯ ಮೇಲೆ ಕಾಲು ನೀಡಿಕೊಂಡು ಕುಳಿತಿದ್ದಳು ಶಾಲು. ಅವಳನ್ನು ನೋಡಿ ಒಂದು ಕ್ಷಣ ಸಾವರಿಸಿಕೊಂಡು ಸಂತೋಷ್ ಏನು ಶಾಲು ಏನು ಬೇಕು ಎಂದು ಕೇಳುತ್ತಿದ್ದಂತೆ ಸಡನ್ನಾಗಿ ಅವನ ಬಳಿ ಬಂದ ಶಾಲು ಅವನ ಬೆತ್ತಲೆ ಎದೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನ ಎದೆಯ ಮೇಲೆ ತನ್ನ ತಲೆಯನಿಟ್ಟು. ನೀವೇ ಬೇಕು ಭಾವ. ಐ ಲವ್ ಯೂ ಎನ್ನಲು. ಅವನು ನಾಟಕವಾಡುತ್ತಾ ಏನಿದು ಶಾಲು ನೀನಿನ್ನು ಚಿಕ್ಕ ಹುಡುಗಿ ಇದೆಲ್ಲಾ ಸರಿ ಇಲ್ಲಾ ಎಂದು ದೂರ ತಳ್ಳಿದಾಗ ಮತ್ತೆ ಅವನ ಬಳಿ ಬಂದ ಶಾಲು ಅವನನ್ನು ಹಾಸಿಗೆಯ ಮೇಲೆ ತಳ್ಳಿ ಅವನ ಮೇಲೆ ಬಂದವಳೆ ಯಾವುದು ಸರಿ ಯಾವುದು ತಪ್ಪು ಎಂದು ಅರಿತುಕೊಳ್ಳುವಷ್ಟು ದೊಡ್ಡವಳಾಗಿದ್ದೇನೆ ನಾನೇನು ಚಿಕ್ಕ ಹುಡುಗಿಯಲ್ಲ ಬೇಕಾದರೆ ನೋಡಿ ಎನ್ನುತ್ತಾ ಸರಕ್ಕನೆ ತನ್ನ ಟೀ ಷರ್ಟ್ ಅನ್ನು ಬಿಚ್ಚಿಬಿಟ್ಟಳು. ತನ್ನ ತುಂಬಿದ ಮೊಲೆಗಳನ್ನು ಬ್ರಾದ ಕಪ್ ನಿಂದ ಆಚೆ ತೆಗೆಯುತ್ತಾ ನೋಡಿ ಎಷ್ಟು ದೊಡ್ಡವಳಾಗಿದ್ದೇನೆ ಎಂದಾಗ ಅವಳ ಬೆಳ್ಳನೆಯ ಮೊಲೆ ನೋಡುತ್ತಿದ್ದಂತೆ ಸಂತೋಷನ ಗುಡಾರ ಮೇಲೇಳಲಾರಂಭಿಸಿತ್ತು. ತನ್ನ ಪುಟ್ಟ ಮಲಗೋಬಾ ಮಾವಿನ ಹಣ್ಣಿನ ಗಾತ್ರದ ಸುಮಾರು ಮುವ್ವತ್ತೆರಡಿಂಚಿನ ಮೊಲೆಗಳನ್ನು ಕೈನಲ್ಲಿ ಹಿಡಿದು ತೂಗುತ್ತಾ ನಿಗುರಿದ್ದ ಮೊಲೆತೊಟ್ಟನ್ನು ಕೈನಲ್ಲಿ ಚಿವುಟಿಕೊಳ್ಳುತ್ತಾ ಸೀದಾ ಅವನ ಬಾಯಿಯ ಬಳಿ ಹಿಡಿದು. ನೋಡಿ ಭಾವ ಎನ್ನುತ್ತಾ ಸರಕ್ಕನೆ ಅವನ ಬಾಯಿಗೆ ತನ್ನ ಮೊಲೆಯನ್ನು ತುರುಕಿಯೇಬಿಟ್ಟಳು. ಅವಳ ಆಟಕ್ಕೆ ಬೇಡವೆನ್ನಲಾಗದೆ ಸಂತೋಷ್ ಕೂಡ ಅವಳ ಮೊಲೆಗಳನ್ನು ಚೀಪಲಾರಂಭಿಸಿದ. ಅವಳು ಅವನ ತಲೆ ಸವರುತ್ತಾ ತನ್ನ ಬ್ರಾ ಬಿಚ್ಚಿ ಅವನ ಬಾಯಿಗೆ ಮೊಲೆ ತುರುಕುತ್ತಾ ಅವನಿಗೆ ಇನ್ನೊಂದು ಮೊಲೆ ಕೊಟ್ಟು ಚೀಪಿ ಭಾವ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಆಹ್.. ಆಹ್.. ಆಹ್.. ಆಹ್.. ಆಹ್.. ಎಂದು ಮುಲುಗಲಾರಂಭಿಸಿದಳು. ನಂತರ ಅವನಿಂದ ಮೊಲೆಗಳನ್ನು ಬಿಡಿಸಿಕೊಂಡು ಅವನ ಮೇಲೆ ಮಲಗಿದವಳು. ಅವನ ತುಟಿಗಳಿಗೆ ತನ್ನ ತುಟಿ ಸೇರಿಸಿ ಚೀಪಲಾರಂಭಿಸಿದಳು. ನಾಲಿಗೆಯೊಡನೆ ನಾಲಿಗೆ ತಳುಕು ಹಾಕುತ್ತಾ ಇಬ್ಬರೂ ಉದ್ವೇಗದಲ್ಲಿ ತಂತಮ್ಮ ತುಟಿಗಳನ್ನು ಚೀಪಿ ಕಚ್ವಲಾರಂಭಿಸಿದ್ದರು. ಹರೆಯದ ಹೆಣ್ಣು ಮೊದಲಬಾರಿಗೆ ಕಾಮೋದ್ವೇಗಕ್ಕೆ ಒಳಗಾಗಿ ಆವೇಶಭರಿತಳಾಗಿ ಅವನೊಟ್ಟಿಗೆ ಸೇರಿದ್ದಾಳೆ. ಅವನೋ ಹಸಿದ ಚಿರತೆಯಂತಾಗಿ ಹೋಗಿದ್ದಾನೆ. ಹಾಸಿಗೆಯ ತುಂಬ ಹೊರಳಾಡುತ್ತಾ ಇಬ್ಬರೂ ಚೆನ್ನಾಗಿ ಮುದ್ದಾಡಿದರು. ಅವಳ ಬೆತ್ತಲೆ ಮೊಲೆಗಳು ಅವನ ರೋಮಭರಿತ ಎದೆಗೆ ಒತ್ತಿ ಉಜ್ಜುತ್ತಿದ್ದರೆ ಅವಳಿಗೆ ಬಿಸಿ ಬಿಸಿ ಅನುಭವವಾಗುತ್ತಿತ್ತು. ಇಬ್ಬರ ಮೈ ಶಾಖ ಏರುತ್ತಿತ್ತು. ಇಬ್ಬರೂ ಹಾಸಿಗೆಯ ತುಂಬಾ ಹೊರಳಾಡುತ್ತಾ ತಮ್ಮ ತಮ್ಮ ದೇಹಗಳು ಮರ್ದನದಿಂದ ಸುಖ ಅನುಭವಿಸುತ್ತಿದ್ದರು. ಸಂತೋಷನಿಗಂತೂ ಅವಳ ಮೊಲೆಗಳನ್ನು ಮನಸೋ ಇಚ್ಚೆ ಚೀಪಿ ಕಚ್ಚಿ ಸುಖ ಅನುಭವಿಸಿದ. ಅವಳ ಎದೆಯ ಮೇಲೆಲ್ಲಾ ಮುತ್ತಿನ ಮಳೆ ಸುರಿಸಿದ. ಅವಳೂ ಸಹ ಅವನ ತುಟಿಗಳನ್ನು ಕಚ್ವಿ ಮನಸೋ ಇಚ್ಛೆ ಮುದ್ದಾಡಿದ್ದಳು. ಇಬ್ಬರೂ ಸಹ ಕಾಮದ ಶಿಖರದ ತುತ್ತ ತುದಿಯಲ್ಲಿದ್ದರು. ಹಾಗೇ ಉರುಳಾಡುವಾಗ ಸಂತೋಷನ ಮೇಲೆ ಬಂದ ಶಾಲು ಅವನ ಟವೆಲ್ ಅನ್ನು ಕಿತ್ತು ಬಿಸಾಡಿದಳು. ವೀ ಷೇಪ್ ಕಾಚ ಹಾಕಿದ್ದ ಸಂತೋಷನ ಕಾಚವನ್ನೂ ಸಹ ಆವೇಶದಲ್ಲಿ ಎಳೆದುಬಿಟ್ಟಳು. ಅವಳು ಎಳೆದದ್ದೇ ತಡ ಅವಳ ಮುಂದೆ ಠಣ್ಣನೆ ಪ್ರತ್ಯಕ್ಷವಾಯಿತು ಸಂತೋಷನ ನಿಗುರಿದ್ದ ಬಲವಾದ ತುಣ್ಣೆ. ಒಂದೆರಡು ನಿಮಿಷ ಆಶ್ಚರ್ಯ ಸಂತೋಷದಿಂದ ಅವನ ತುಣ್ಣೆಯನ್ನೇ ದಿಟ್ಟಿಸಿ ನೋಡಿದಳು ಶಾಲು. ಅವನ ತುಣ್ಣೆ ನಿಗುರಿ ಕೆನೆದಾಡುತ್ತಿತ್ತು. ಆಗಲೇ ಮುನ್ರಸ ಜಿನುಗಿಸಿತ್ತು. ನಿಧಾನವಾಗಿ ಅವನ ತುಣ್ಣೆಯನ್ನು ಕೈನಲ್ಲಿ ಹಿಡಿದುಕೊಂಡ ಶಾಲುವಿಗೆ ಬಿಸಿ ಕಬ್ಬಿಣದ ಕೋಲೊಂದನ್ನು ಹಿಡಿದಂತೆ ಭಾಸವಾಗಿತ್ತು. ನಿಧಾನವಾಗಿ ಅದುಮಿದಳು. ಅವನ ತುಣ್ಣೆಯ ಮುಂದೊಗಲನ್ನು ಹಿಂದಕ್ಕೆ ಸರಿಸಿದಳು ಅವನ ತುಣ್ಣೆಯ ಕೆಂಪನೆಯ ಭಾಗ ರಸದಿಂದ ಮಿರಿ ಮಿರಿ ಮಿನುಗುತ್ತಿತ್ತು. ನಿಧಾನವಾಗಿ ಅವನ ತುಣ್ಣೆಯನ್ನು ಸವರುತ್ತಾ ಹಾಗೆ ಕೆಳಗೆ ಕೈ ಹಾಕಿ ಅವನ ತರಡು ಬೀಜಗಳನ್ನು ಸವರಿದಳು. ಅವಳ ಈ ಆಟ ಅವನಿಗೆ ಏನೋ ಒಂದು ರೀತಿಯ ಖುಷಿ ಕೊಡುತ್ತಿತ್ತು. ಹಾಗೇ ಸವರುತ್ತಾ ಶಾಲು ಆಸೆಗಣ್ಣುಗಳಿಂದ ಅವನ ತುಣ್ಣೆಯನ್ನು ಹಿಂದೆ ಮುಂದೆ ಮಾಡುತ್ತಾ ಸಂತೋಷನ ಮುಖ ನೋಡಿದಳು. ಅವನೂ ನೋಡಿದ ಅವಳು ಅವನ ತುಣ್ಣೆಯನ್ನು ಹಿಸುಕುತ್ತಾ ನಿಧಾನವಾಗಿ ಅವನ ತುಣ್ಣೆಯ ಮುಂಭಾಗಕ್ಕೆ ತನ್ನ ತುಟಿಗಳನ್ನು ಒತ್ತಿದಳು. ಅವನ ರಸವೆಲ್ಲಾ ಅಂಟಿ ಅವಳ ತುಟಿಗಳು ನೆನೆದವು. ಲೋಳೆ ಲೋಳೆಯಂತೆ ಅವನ ರಸ ಅವಳ ತುಟಿಗೆ ಅಂಟಿಕೊಂಡಿತ್ತು. ನಂತರ ಅವನ ತುಣ್ಣೆಯನ್ನು ತನ್ನ ಕೆನ್ನೆಗಳಿಗೆಲ್ಲಾ ಪಟ ಪಟನೆ ಹೊಡೆದುಕೊಂಡಳು. ನಂತರ ತನ್ನ ಬಾಯನ್ನು ಅಗಲಮಾಡಿದವಳೆ ಸೀದಾ ಕುಲ್ಫಿ ಐಸ್ ಚೀಪುವಂತೆ ಚೀಪಲಾರಂಭಿಸಿದಳು. ಅವಳ ಬಾಯಲ್ಲಿ ಸಂತೋಷನ ತುಣ್ಣೆ ಇಳಿಯುತ್ತಿದ್ದಂತೆ ಸಂತೋಷನಿಗೆ ಬಹಳ ದಿನಗಳ ನಂತರ ಮೈ ಜುಂ ಎಂದಿತ್ತು. ಹೊಸ ಅನುಭವವಾಗುತ್ತಿತ್ತು ಹಾಹಾಹಾಹಾಹಾಹಾಹಾಹಾಹಾಹಾಹಾಹಾyiಹಾ…. ಎಂದು ಮುಲುಗಿದ. ನಂತರ ಅವಳು ಅವನ ತುಣ್ಣೆಯನ್ನು ಚೀಪುವ ವೇಗ ಹೆಚ್ಚಿಸಿದಳು. ಆಗಾಗ ಅವನ ಬೀಜದ ಚೀಲವನ್ನು ತನ್ನ ನಾಲಿಗೆಯಿಂದ ಸವರುತ್ತಾ ನೆಕ್ಕುತ್ತಿದ್ದಳು. ಅವನ ದಂಡ ಮತ್ತಷ್ಟು ಬೆಳೆಯುತ್ತಾ ಹೋಯಿತು. ಅವಳಂತೂ ಒಂದು ಕ್ಷಣವೂ ಬಿಡದಂತೆ ಮನಸೋ ಇಚ್ಚೆ ಚೀಪಿ ಚೀಪಿ ಅವನ ತುಣ್ಣೆಯಿಂದ ರಸ ತೆಗೆಯುವ ಭರದಲ್ಲಿದ್ದಳು. ಹೀಗೆ ಬಿಟ್ಟರೆ ರಸ ಬಂದೇ ಬಿಡುತ್ತದೆಂದು ಭಾವಿಸಿದ ಸಂತೋಷ ಅವಳಿಂದ ತನ್ನ ತುಣ್ಣೆಯನ್ನು ಬಿಡಿಸಿಕೊಂಡು ಅವಳನ್ನು ತನ್ನ ಮೇಲೆ ಎಳೆದುಕೊಂಡ ಆಗಲೇ ಅವಳು ಸ್ವಲ್ಪ ದಣಿದಂತೆ ಕಾಣುತ್ತಿದ್ದಳು. ಅವಳನ್ನು ಕೆಳಗೆ ಮಲಗಿಸಿದ ಸಂತೋಷ್ ಸೀದಾ ಅವಳ ಹಣೆಯಿಂದ ಪ್ರಾರಂಭಿಸಿ ಇಡೀ ದೇಹ ಅವಳಿಗೆ ಮುತ್ತುಕೊಡುತ್ತಾ. ಹಾಗೇ ಅವಳ ತೊಡೆಗಳ ಬಳಿ ಬಂದಾಗ ಅವನ ಬಿಸಿ ಉಸಿರು ಸೋಕಿದೊಡನೆ ಆಹ್…. ಅಹಾ… ಮ್… ಮ್… ಮ್… ಮ್… ಉಶ್…. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಮ್.. ಮ್.. ಮ್.. ಹಾಆಹ್. ಆಹ್.. ಮ್.. ಉಶ್….. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎಂದು ಮುಲುಗಿದಳು. ಅವಳ ಮಿನಿ ಪ್ರಾಕ್ ಅನ್ನು ಬಿಚ್ಚಿದ ಸಂತೋಷ್ ಆಗಲೇ ನೆನೆದು ತೊಪ್ಪೆಯಾಗಿದ್ದ ಅವಳ ಕಾಚವನ್ನೂ ಸಹ ತೆಗದಾಗ ಕಿಲಕಿಲನೆ ನಗುತ್ತಾ ತನ್ನ ಕೈಗಳನ್ನು ಬಳಸಿ ತನ್ನ ತುಲ್ಲನ್ನು ಮುಚ್ಚಿಕೊಂಡಳು. ನಿಧಾನವಾಗಿ ಅವಳ ಕೈಗಳನ್ನು ಸರಿಸಿದ ಸಂತೋಷ್ ಅವಳ ತೊಡೆಗಳ ಮಧ್ಯೆ ಕಣ್ಣಾಡಿಸಿದ. ಎಳೆಯ ಬಾಲೆಯ ನವಿರಾದ ಯೋನಿ. ನೋಡಲು ಆಕರ್ಷಕವಾಗಿತ್ತು. ಸ್ವಲ್ಪವೇ ಸ್ವಲ್ಪ ರೋಮಗಳಿದ್ದರೂ ಸಹ ಉಬ್ಬಿದ ಪೂರಿಯಂತೆ ಬಲು ಆಕರ್ಷಣೀಯವಾಗಿತ್ತು. ಕೆಂಪುಬಣ್ಣದ ಅವಳ ತುಲ್ಲಿನಿಂದ ರಸ ಹನಿಹನಿಯಾಗಿ ಜಿನುಗುತ್ತಿತ್ತು. ಅವಳ ಕಾಲುಗಳನ್ನು ಅಗಲಿಸಿದ ಸಂತೋಷ್. ತನ್ನ ತೊರುಬೆರಳಿನಿಂದ ಅವಳ ತುಲ್ಲಿನ ಮಧ್ಯೆ ಸವರಿದಾಗ ಸ್… ಸ್… ಸ್… ಸ್… ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಮ್.. ಮ್… ಮ್.. ಮ್.. ಎನ್ನುತ್ತಾ ತನ್ನ ತುಟಿಗಳನ್ನು ಕಚ್ಚಿಕೊಂಡಳು. ಹಾಗೇ ಅವಳ ರಸವನ್ನು ಬೆರಳಿನಿಂದ ಸವರಿದ ಸಂತೋಷ್ ತನ್ನ ಬಾಯೊಳಗೆ ಬೆರಳನ್ನು ಇಟ್ಟು ಚೀಪಿದ. ಹರೆಯದ ಹೆಣ್ಣಿನ ಕಾಮದ ಜೇನು ಬಲು ರುಚಿಯೆನಿಸಿತ್ತು. ಹಾಗೇ ಒಂದೆರಡು ಬಾರಿ ಸವರಿದ ಸಂತೋಷ್ ಅವಳ ಕಾಲುಗಳನ್ನು ಮತ್ತಷ್ಟು ಅಗಲಿಸಿ ಅವಳ ತುಲ್ಲನ್ನು ಅಗಲಿಸಿ ಪುಟ್ಟ ಬಟಾಣಿಯಂತಹ ಅವಳ ಚಂದ್ರನಾಡಿಯನ್ನು ಮೀಟಿದಾಗ ಅವಳ ಮೈ ಜುಂ ಎಂದು ಒಂದು ಕ್ಷಣ ಕಂಪಿಸಿದಳು. ಆಹ್.. ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ ಎಂಬ ಉದ್ಗಾರ ಅವಳ ಬಾಯಿಯಿಂದ ಬಂತು. ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದು ಸಂತೋಷನ ಮುಖ ನೋಡಿದಳು. ಅವನು ಮತ್ತೆ ಮತ್ತೆ ಅವಳ ಚಂದ್ರನಾಡಿಯನ್ನು ಮೀಟತೊಡಗಿದ. ಅವನ ಮೀಟುವಿಕೆಯಿಂದ ಮಿಡಿಯುತ್ತಿದ್ದ ಶಾಲು ಎಗರೆಗರಿ ಬೀಳುತ್ತಿದ್ದಳು. ಅವಳ ದೇಹದ ಪ್ರತೀ ನರಗಳು ಕಂಪಿಸುತ್ತಿದ್ದವು. ಅಹ್.. ಆಹ್.. ಮ್.. ಮ್.. ಮ್ಮಮ್ಮ್ಮ್ಮ್ನ್ನ್ನ್ಮ್ಮ್ಮ್ನ್ನ್ಮ್ನ್ನ್ಮ್ಮ್ ಎನ್ನುತ್ತಾ ಮುಲುಗುತ್ತಿದ್ದಳು. ಸೀದಾ ಅವಳ ಚಂದ್ರನಾಡಿಗೆ ನಾಲಿಗೆ ಸೋಕಿಸಿ ನೆಕ್ಕಲಾರಂಭಿಸಿದ ಸಂತೋಷ್. ಅವಳು ಅರೆಗಣ್ಣು ಮುಚ್ಚಿ ಸುಖದ ಅಮಲಿನಲ್ಲಿ ತೇಲಾಡತೊಡಗಿದಳು. ಅಬ್ಬಾ ಎಂಥಹ ಸುಖ ಮೊದಲಬಾರಿಗೆ ಒಬ್ಬ ಗಂಡಸು ತನ್ನ ದೇಹವನ್ನು ಈ ರೀತಿ ಹುಚ್ಚು ಹಿಡಿಸುತ್ತಿರುವುದು. ಅವಳಿಗೆ ಸಂತೋಷ ಸುಖ ಆನಂದ ತಡೆಯಲಾಗದೆ. ಆಹ್.. ಸ್. ಸ್.. ಸ್.. ಆಹ್… ಮ್.. ಮ್.. ಮ್.. ಮ್. ಮ್.. ಕಮಾನ್ ಭಾವಾ… ಸಕ್.. ಇಟ್… ಸಕ್ ಇಟ್… ವಾವ್… ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಮದ.. ಮ್.. ಮ್.. ಮ್.. ಮ್.. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎಸ್.. ಎಸ್… ಎಸ್… ಆಆಆಆ…. ಮ್.. ಮ್.. ಮಮ್ಮೀ… ಆಹ್.. ಆಹ್.. ಮಮ್ಮೀ… ಆಹ್. ಅಹ್. ಅಮ್ಮಾ… ಮ್.. ಮ್… ಮ್.. ಎಂದು ಮುಲುಗುತ್ತಿದ್ದರೆ ಇತ್ತ ಸಂತೋಷ್ ಒಂದೊಂದು ಕ್ಷಣವೂ ಅವಳನ್ನು ಕಾಮಲೋಕದ ಹತ್ತಿರಕ್ಕೆ ನೂಕುತ್ತಿದ್ದ. ಶಾಲುವಿನ ಇಡೀ ದೇಹ ಸುಖದ ಅಮಲಿನಲ್ಲಿ ಕಂಪಿಸುತ್ತಿತ್ತು. ಸುಮಾರು ಐದಾರು ನಿಮಿಷದಲ್ಲಿ ಸಂತೋಷನ್ ತಲೆಯನ್ನು ಬಲವಾಗಿ ತನ್ನ ತುಲ್ಲಿಗೆ ಒತ್ತಿಕೊಂಡ ಶಾಲು.. ಭಾವಾಆಆಆಆಆಆ… ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಮ್.. ಮ್.. ಮ್.. ಮ್… ಮ್… ಮ್… ಎಂದು ಚೀರುತ್ತಾ ಹಾಸಿಗೆಯನ್ನು ಹಿಂಡುತ್ತಾ ಜಿಲ್ಲನೆ ರಸ ಕಾರಿಕೊಂಡಳು. ಅವಳ ದೇಹ ನಿಸ್ತೇಜವಾಗಿ ಹೋಗಿತ್ತು. ಅತೀವ ಸುಖ ಅವಳನ್ನು ಆವರಿಸಿತ್ತು. ನರನಾಡಿಗಳೆಲ್ಲಾ ಮಿಡಿದು ಕಂಪಿಸಿ ಅವಳನ್ನು ಸುಸ್ತುಮಾಡಿದ್ದವು. ಎಸ್.. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎಂದು ಹಾವಿನಂತೆ ಹೊರಳಾಡುತ್ತಿದ್ದಳು. ಅವಳಿಗೀಗ ಅದು ಬೇಕಿತ್ತು. ತನ್ನ ದೇಹವನ್ನು ಯಾರಾದರೂ ಸೀಳಿಬಿಡಬಾರದೆ ಎಂಬಂತೆ ಭಾಸವಾಗುತ್ತಿತ್ತು ಅವಳಿಗೆ. ಸಂತೋಷನನ್ನು ಮೇಲೆಳೆದುಕೊಂಡು ತುಟಿಗೆ ತುಟಿ ಸೇರಿಸಿ ಬಲವಾಗಿ ಕಚ್ವಿದಳು. ನಂತರ ಸಂತೋಷ್ ಅವಳಿಂದ ದೂರಾಗಿ ಹಾಸಿಗೆಯ ಒಂದು ತುದಿಗೆ ಅವಳನ್ನು ಎಳೆದುಕೊಂಡು ತಾನು ಹಾಸಿಗೆಯಿಂದ ಕೆಳಗಿಳಿದು ನಿಂತುಕೊಂಡು ಅವಳ ಕಾಲುಗಳನ್ನು ಅಗಲಿಸಿ ರಸ ಹರಿಸುತ್ತಾ ಒದ್ದೆಯಾಗಿದ್ದ ಅವಳ ತುಲ್ಲಿಗೆ ನಿಧಾನವಾಗಿ ತನ್ನ ಎಂಟಿಂಚು ಉದ್ದದ ಕೋಲನ್ನು ನೋಕಿದನು. ಅವಳಿಗೆ ಅದೇ ಮೊದಲಬಾರಿಗೆ ಆದ್ದರಿಂದ ಬಹಳ ನೋವು ಬರಲಾರಂಭಿಸಿತ್ತು. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎಂದು ಹಾಸಿಗೆಯನ್ನು ಹಿಂಡುತ್ತಿದ್ದಳು. ಅವಳ ತುಲ್ಲಿನಿಂದ ಹರಿಯುತ್ತಿದ್ದ ರಸವನ್ನು ತೆಗೆದು ತನ್ನ ತುಣ್ಣೆಗೆ ಸವರಿಕೊಂಡು ಸಂತೋಷ್ ಅವಳ ತುಲ್ಲಿಗೆ ಗುರಿ ನೋಡಿ ನಿಧಾನ ನಿಧಾನವಾಗಿ ನೂಕುತ್ತಿದ್ದರೆ. ತನ್ನ ತುಟಿಗಳನ್ನು ಬಲವಾಗಿ ಕಚ್ಚಿಕೊಂಡು ಉಸಿರು ಬಿಗಿ ಹಿಡಿದು ಅವನಿಗೆ ಸಹಕರಿಸುತ್ತಿದ್ದಳು ಶಾಲು. ಅಥೀವವಾದ ನೋವು ಉರಿಯಾಗುತ್ತಿತ್ತು. ಇವನ ತುಣ್ಣೆ ನುಗ್ಗಿದಂತೆಲ್ಲಾ ಅವಳ ತುಲ್ಲ ಪಕಳೆಗಳು ಬಿರಿದಂತೆಲ್ಲಾ ಸಣ್ಣ ಸಣ್ಣದಾಗಿ ರಕ್ತ ಜಿನುಗುತ್ತಿತ್ತು. ಹಾಗೇ ಒಂದೆರಡು ಬಾರಿ ಹಿಂದೆ ಮುಂದೆ ಮಾಡಿದ ಸಂತೋಷ್ ಅವಳ ಮೊಲೆಗಳನ್ನು ಹಿಡಿದುಕೊಂಡು ಅವಳ ಬಾಯಿಗೆ ತನ್ನ ಬಾಯಿ ಸೇರಿಸಿ ಗಟ್ಟಿಯಾಗಿ ಹಿಡಿದುಕೊಂಡು ಒಂದೇ ಏಟಿಗೆ ಸರಕ್ಕನೆ ಅವಳ ತುಲ್ಲಿಗೆ ನುಗ್ಗಿಸಿದಾಗ ಅವಳ ತುಲ್ಲ ಒಳಗಿನ ಕನ್ಯಾಪೊರೆ ಪರ್ರನೆ ಹರಿದಿತ್ತು. ತನ್ನ ಕಣ್ಣುಗಳನ್ನು ಅಗಲವಾಗಿ ತೆರೆದ ಶಾಲು ಅವನನ್ನು ದೂರ ತಳ್ಳುವ ಪ್ರಯತ್ನ ಮಾಡಿದಳಾದರೂ ಅವನು ಬಿಡಲಿಲ್ಲ. ಅವಳ ಕಣ್ಣುಗಳಿಂದ ನೀರು ಹರಿಯಲಾರಂಭಿಸಿತ್ತು. ತನ್ನ ವೇಗ ಹೆಚ್ಚಿಸಿ ದೆಂಗಲಾರಂಭಿಸಿದ ಸಂತೋಷ್. ಹಾಸಿಗೆಯ ಎರಡೂ ಬದಿಗಳನ್ನು ಕೈನಲ್ಲಿ ಹಿಡಿದು ಹಿಂಡುತ್ತಾ ನೋವು ನುಂಗುತ್ತಿದ್ದಳು. ಸಂತೋಷ ಮಾತ್ರ ತನ್ನ ಪಾಡಿಗೆ ತಾನು ದೆಂಗುತ್ತಲೇ ಇದ್ದ. ಸುಮಾರು ಎರಡು ಮೂರು ನಿಮಿಷ ಕಳೆಯುವುದರೊಳಗಾಗಿ ಅವಳ ಚೀರಾಟ ಒದ್ದಾಟ ಕಡಿಮೆಯಾಗಿ ಅವಳ ಮುಖದಲ್ಲಿ ಸಂತೋಷದ ಅಲೆಗಳು ತೇಲಲಾರಂಭಿಸಿದ್ದವು ಆಗ ಅವಳ ತುಟಿಗಳನ್ನು ಬೇರ್ಪಡಿಸಿದ ಸಂತೋಷ ಮಂಚದ ಕೆಳಗೆ ನಿಂತು ತನ್ನ ವೇಗವನ್ನು ಸಡಿಲಗೊಳಿಸಿದ. ನಿಧಾನವಾಗಿ ಶಾಲುವಿಗೆ ಸುಖ ಆವರಿಸಿಕೊಳ್ಳಲಾರಂಭಿಸಿತ್ತು. ಅವಳೀಗ ತನ್ನ ಕಾಲುಗಳನ್ನು ಮತ್ತಷ್ಟು ಅಗಲಿಸಿ ಅವನಿಗೆ ಸಹಕರಿಸುತ್ತಾ ಆಹ್… ಆಹ್ ಆಹ್.. ಆಹ್.. ಮ್… ಮ್.. ಮ್.. ಆಹಾ… ಆಹಾ… ಮ್ಮ್ಮ್ನಮ್… ಮ್…. ಮ್…. ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎಸ್… ಸ್.. ಸ್.. ಸ್.. ಸ್.. ಸ್… ಸ್… ಕಮಾನ್ ಭಾವ ಫಕ್ ಮಿ ಕಮಾನ್ ಯಾಯಾಯಾಯಾಯಾಯಾಯಾಯಸಯಾಯಾಯಾಯಾಯಾಯಾಯಾ… ಎಸ್.. ಆಮ್.. ಆಮ್…. ಓಒದಟಹ್ ಭಾವ ಕಮಾನ್ ಭಾವಾ… ಯು ಆರ್ ಆಸಮ್ ಭಾವಾ.. ಫಕ್ ಮೀ… ಓಹ್.. ಆಹ್. ಆಹ್. ಅಹ್… ಓ ಮೈ ಗಾಡ್… ಮ್.. ಮ್.. ಮ್.. ಮ್.. ಮ್… ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎಸ್.. ಸ್… ಹಾ.. ಆಹ್. ಎನ್ನುತ್ತಾ ಚಿತ್ರವಿಚಿತ್ರವಾಗಿ ಮುಲುಗುತ್ತಿದ್ದಳು. ಅವಳ ತುಲ್ಲಿನಿಂದ ತನ್ನ ತುಣ್ಣೆಯನ್ನು ಹೊರ ತೆಗೆದ ಸಂತೋಷ್ ತಾನು ಅಂಗಾತ ಮಲಗಿ ಅವಳನ್ನು ಮೇಲೆಳೆದುಕೊಂಡ. ಅವನ ಸೊಂಟದ ಎರಡೂ ಭಾಗಗಳಲ್ಲಿ ತನ್ನ ಕಾಲುಗಳನ್ನು ಇಟ್ಟು ಕುಕ್ಕರಗಾಲಿನಲ್ಲಿ ಕೂತು ಅವನ ನಿಗುರಿದ್ದ ತುಣ್ಣೆಗೆ ತನ್ನ ತುಲ್ಲನ್ನು ತೂರಿಸುತ್ತಾ… ಆಹ್. ಆಹ್.. ಮಮಮಮ್ಮೀ… ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಎಂದು ಮುಲುಗುತ್ತಾ ಜೀಕಲಾರಂಭಿಸಿದ್ದಳು. ಅವಳು ಜೀಕುವಾಗ ಎಗರುವ ಅವಳ ಮೊಲೆಗಳನ್ನು ಕೈನಲ್ಲಿ ಹಿಡಿದು ಹಿಸುಕುತ್ತಿದ್ದ ಸಂತೋಷ್. ಅವನ ತುಣ್ಣೆಯನ್ನು ತನ್ನ ತುಲ್ಲಿನಲ್ಲಿ ತೂರಿಸಿಕೊಂಡೇ ಅವನ ಎದೆಗೆ ತನ್ನ ಮೊಲೆಗಳನ್ನು ಒತ್ತುವಂತೆ ಮಲಗಿದ ಶಾಲು ಅವನ ತುಟಿಗೆ ತನ್ನ ತುಟಿ ಬೆರೆಸಿ ಚೀಪಲಾರಂಭಿಸಿದಳು. ಅವಳು ಚೀಪುತ್ತಿದ್ದರೆ ಕೆಳಗಿನಿಂದ ತನ್ನ ಕುಂಡಿಗಳನ್ನು ಎತ್ತೆತ್ತಿ ದಪದಪನೆ ಬಾರಿಸುತ್ತಿದ್ದ ಸಂತೋಷ್. ಅವಳಿಗೆ ಮೈಯೆಲ್ಲ ಬೆವರು ಹರಿಯುತ್ತಿತ್ತು. ಅವನಿಗೂ ಸಹ. ಸುಮಾರು ಆರೇಳು ನಿಮಿಷದ ನಂತರ ಮತ್ತೆ ಶಾಲುವನ್ನು ಅಂಗಾತ ಮಲಗಿಸಿ ಅವಳ ಕಾಲುಗಳ ಮಧ್ಯೆ ಮಂಡಿಯೂರಿ ಕುಳಿತ ಸಂತೋಷ್ ಅವಳ ತುಲ್ಲಿಗೆ ನೇರವಾಗಿ ತನ್ನ ತುಣ್ಣೆಯನ್ನು ತೂರಿಸಿದಾಗ ಅವಳು ಮ್.. ಮ್.. ಮ್.. ಮ್.. ಮ್… ಮ್… ಮ್… ಮ್… ಮಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಹಾಹಾಹಾಹಾಹಾಹಾಹಾಹಾಹಾಹಾಹಾಹಾಹಾ ಓಹ್… ಎಂದು ಮುಲುಗುತ್ತಿದ್ದರೆ ಇತ್ತ ಮಂಡಿಯೂರಿ ಕುಳಿತು ಸಂತೋಷ್ ಅವಳನ್ನು ಎಡೆಬಿಡದೆ ಭಾರಿಸುತ್ತಿದ್ದರೆ. ಪಚಕ್. ಪಚಕ್. ಪಚಕ್.. ಎಂಬ ಶಬ್ದ ಹೊರಬರುಿತ್ತಿತ್ತು. ಹಾಗೇ ಸುಮಾರು ಏಳೆಂಟು ನಿಮಿಷ ದೆಂಗಿದ ಸಂತೋಷನಿಗೆ ಈಗ ಅಂತಿಮ ಹಂತ ತಲುಪಿಯಾಗಿತ್ತು. ಅವಳೂ ಕೂಡ ಮತ್ತೆರಡುಬಾರಿ ಕಾರಿಕೊಂಡಿದ್ದಳು. ಅವಳಿಗೀಗ ಸುಸ್ತಾಗಿತ್ತು. ಅಂತಿಮ ಹಂತದಲ್ಲಿದ್ದ ಸಂತೋಷ್ ಏಳೆಂಟು ಬಾರಿ ಹೊಡೆದು ಚಿರ್ರನೆ ಅವಳ ಆಳದಲ್ಲಿ ನುಗ್ಗಿ ತನ್ನ ರಸ ಸೋರಿಸಿದ್ದ. ಅವನ ಬಿಸಿ ಬಿಸಿ ರಸ ಕಾರುತ್ತಿದ್ದರೆ ಶಾಲುವಿನ ಒಡಲಾಳ ತಣ್ಣಗೆ ಆಗುತ್ತಿತ್ತು. ಅವಳ ಆಳದಲ್ಲಿ ತನ್ನ ಎಲ್ಲಾ ಕಾಮಧಾರೆಯನ್ನು ಹರಿಸಿ ಸಂತೋಷ್ ಅವಳ ತುಲ್ಲಿನಿಂದ ತನ್ನ ತುಣ್ಣೆಯನ್ನು ಹೊರ ತೆಗೆಯುವಾಗ ಅವಳಿಗೆ ಅತೀವ ಆನಂದ ಉಂಟಾಗಿತ್ತು. ಅವಳಿಂದ ದೂರಾದ ಸಂತೋಷ್ ಅವಳ ಮುಖ ನೋಡಿದ ಅವಳು ತೃಪ್ತಿಯ ನಗೆ ಬೀರಿದಳು ಇವನೂ ಸಹ ಅವಳ ಹಣೆಗೆ ಒಂದು ಮುತ್ತನಿಟ್ಟು ಮಲಗಿದ. ಹೀಗೆ ಶಾಲು ಮೊದಲಬಾರಿಗೆ ಕಾಮ ಸುಖ ಅನುಭವಿಸಿದ್ದಳು. ನಂತರ ಇವರಿಬ್ಬರ ಆಟ ಎಗ್ಗು ಸಿಗ್ಗಿಲ್ಲದೆ ಹಗಲು ರಾತ್ರಿಯೆನ್ನದೆ ಸಾಗಿತ್ತು ಆದರೆ ಒಂದು ದಿನ ಶಾಲು ಗರ್ಭವತಿಯಾಗಿದ್ದಳು. ಶಾಲು ಗರ್ಭವತಿಯಾದ ವಿಷಯ ತಿಳಿದು ಉಷಾ ಸಂತೋಷ ಪಟ್ಟಿದ್ದಳು. ಹೆದರಿದ್ದ ಶಾಲುವಿಗೆ ಸಮಾಧಾನ ಮಾಡಿ ಅವರ ಮನೆಯವರನ್ನು ಒಪ್ಪಿಸಿ ಸಂತೋಷ್ ಶಾಲುವನ್ನು ಮದುವೆಯಾದ..
ಜೀಕನ್ನಡ ವಾಹಿನಿ ವೀಕ್ಷಕರಿಗೆ ಮನರಂಜನೆ ನೀಡಲು ಅನೇಕ ರಿಯಾಲಿಟಿ ಶೋಗಳು ಮತ್ತು ಕಾರ್ಯಕ್ರಮಗಳನ್ನು ನೀಡುತ್ತದೆ. ಡ್ರಾಮಾ ಜ್ಯೂನಿಯರ್ಸ್, ಕಾಮಿಡಿ ಕಿಲಾಡಿಗಳು, ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜೀಕನ್ನಡ ವಾಹಿನಿ ವೀಕ್ಷಕರಿಗೆ ನೀಡುತ್ತಾ ಬಂದಿದೆ. ಇವುಗಳಲ್ಲಿ ವೀಕ್ಷಕರು ಬಹಳ ಇಷ್ಟಪಟ್ಟು ನೋಡುವ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಕೂಡ ಒಂದು. ಈ ಶೋ ವೀಕ್ಷಕರನ್ನು ಹೊಟ್ಟೆಹುಣ್ಣಾಗಿಸುವಷ್ಟು ನಗಿಸುತ್ತಿತ್ತು. ಇದುವರೆಗೂ ಕಾಮಿಡಿ ಕಿಲಾಡಿಗಳು ಎರಡರಿಂದ ಮೂರು ಸೀಸನ್ ಗಳನ್ನು ಪೂರೈಸಿದೆ. ಪ್ರತಿ ಸೀಸನ್ ನಲ್ಲೂ ಬರುವ ಸ್ಪರ್ಧಿಗಳು ವೀಕ್ಷಕರಿಗೆ ಬಹಳ ಇಷ್ಟವಾಗುತ್ತಾರೆ. ಆದರೆ ಮೊದಲ ಸೀಸನ್ ನಲ್ಲಿ ಬಂದ ಸ್ಪರ್ಧಿಗಳನ್ನು ಯಾರು ಮರೆಯಲು ಸಾಧ್ಯವಿಲ್ಲ. ಮೊದಲ ಸೀಸನ್ ನಲ್ಲಿ ಬಂದ ಬಹುತೇಕ ಎಲ್ಲಾ ಸ್ಪರ್ಧಿಗಳು ಇಂದು ಒಳ್ಳೆಯ ಹೆಸರು ಮಾಡಿದ್ದಾರೆ. ಇದೀಗ ಕಾಮಿಡಿ ಕಿಲಾಡಿಗಳು ಸೀಸನ್ 1ರ ಸ್ಪರ್ಧಿಗಳಾದ ಗೋವಿಂದೇಗೌಡ ಮತ್ತು ದಿವ್ಯಶ್ರೀ ಗುಡ್ ನ್ಯೂಸ್ ನೀಡಿದ್ದಾರೆ.. ಕಾಮಿಡಿ ಕಿಲಾಡಿಗಳು ಶೋ ಇಂದ ಕನ್ನಡ ಚಿತ್ರರಂಗದ ಸಾಕಷ್ಟು ಪ್ರತಿಭೆ ಇರುವ ಕಲಾವಿದರು, ಬರಹಗಾರರು, ಹಾಸ್ಯನಟರು ಸಿಕ್ಕಿದ್ದಾರೆ. ನಯನಾ, ಪ್ಯಾಕು ಪ್ಯಾಕು ಹಿತೇಶ್, ಶಿವ ರಾಜ್ ಕೆ.ಆರ್.ಪೇಟೆ, ಇವರೆಲ್ಲರೂ ಇಂದು ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇರುವ ಹಾಸ್ಯನಟರಾಗಿದ್ದಾರೆ. ಈ ಮೊದಲ ಸೀಸನ್ ಇಂದಲೇ ಫೇಮಸ್ ಆದ ಮತ್ತಿಬ್ಬರು ಕಲಾವಿದರು ಗೋವಿಂದೇಗೌಡ ಮತ್ತು ದಿವ್ಯಶ್ರೀ. ಗೋವಿಂದೇಗೌಡ ಅವರನ್ನು ಎಲ್ಲರೂ ಜಿಜಿ ಎಂದೇ ಕರೆಯುತ್ತಿದ್ದರು. ಗೋವಿಂದೇಗೌಡ ಅವರು ಒಬ್ಬ ನಟರಷ್ಟೇ ಅಲ್ಲ, ಬರಹಗಾರರು ಸಹ ಆಗಿದ್ದರು. ಸಂಭಾಷಣೆ ಬರೆಯುವುದು, ಕಥೆ ಬರೆಯುವುದನ್ನು ಸಹ ಮಾಡುತ್ತಿದ್ದರು. ಕಾಮಿಡಿ ಕಿಲಾಡಿಗಳು ಶೋನ ಸ್ಕಿಟ್ ಗಳಲ್ಲಿ ಸಹ ಗೋವಿಂದೇಗೌಡ ಅವರು ಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಇನ್ನು ಮೊದಲ ಸೀಸನ್ ನಲ್ಲೇ ಮತ್ತೊಬ್ಬ ಸ್ಪರ್ಧಿಯಾಗಿದ್ದ ದಿವ್ಯಶ್ರೀ ಅವರು ಕೂಡ ತಮ್ಮ ನಟನೆಯಿಂದ ಬಹಳ ಫೇಮಸ್ ಆಗಿದ್ದರು. ದಿವ್ಯಶ್ರೀ ಕೂಡ ಇಂದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿವ್ಯಶ್ರೀ ಮತ್ತು ಗೋವಿಂದೇಗೌಡ ಅವರಿಗೆ ಕಾಮಿಡಿ ಕಿಲಾಡಿಗಳು ಶೋ ಟೈಮ್ ನಲ್ಲಿ ಪರಿಚಯವಾಯಿತು. ನಂತರ ಇಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು. ಕೆಲ ಸಮಯದ ನಂತರ ಸ್ನೇಹ ಪ್ರೀತಿಗೆ ತಿರುಗಿ ದಿವ್ಯಶ್ರೀ ಮತ್ತು ಗೋವಿಂದೇಗೌಡ ಇಬ್ಬರು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರದ್ದು ಪ್ರೇಮ ವಿವಾಹವಾಗಿತ್ತು, ಎರಡು ಕುಟುಂಬದವರನ್ನು ಒಪ್ಪಿಸಿ, 2019ರ ಮಾರ್ಚ್ 14ರಂದು ಇಬ್ಬರು ಶೃಂಗೇರಿ ಶ್ರೀ ಶಾರದಾಂಬೆಯ ಆಶೀರ್ವಾದ ಪಡೆದು ಮದುವೆಯಾದರು. ಎರಡು ಕುಟುಂಬದವರು ಹಾಗೂ ಸ್ನೇಹಿತರು ಇವರ ಮದುವೆಗೆ ಬಂದು, ಶುಭಕೋರಿದ್ದರು. 2 ವರ್ಷಗಳ ಅನ್ಯೋನ್ಯವಾದ ದಾಂಪತ್ಯ ಜೀವನದ ನಂತರ ಈ ಜೋಡಿ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಗೋವಿಂದೇಗೌಡ ಮತ್ತು ದಿವ್ಯಶ್ರೀ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ದಿವ್ಯ ಅವರು 7 ತಿಂಗಳ ತುಂಬು ಗರ್ಭಿಣಿ ಆಗಿದ್ದಾರೆ. ಇವರಿಬ್ಬರು ಸ್ಪೆಷಲ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತುಂಬು ಗರ್ಭಿಣಿ ಆಗಿರುವ ದಿವ್ಯಶ್ರೀ ಅವರ ಜೊತೆ ಪತಿ ಗೋವಿಂದೇಗೌಡ ಅವರು ಸುಂದರವಾದ ಫೋಟೋಶೂಟ್ ಮಾಡಿಸಿದ್ದಾರೆ. ದೇವಸ್ಥಾನದಲ್ಲಿ ಈ ಫೋಟೋಶೂಟ್ ನಡೆದಿದ್ದು, ಫೋಟೋಗಳನ್ನು, ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಪುಟ್ಟ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಲಿರುವ ಸಿಹಿ ಸುದ್ದಿಯನ್ನು ಎಲ್ಲಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ದಿವ್ಯ ಗೋವಿಂದೇಗೌಡ ದಂಪತಿಯಿಂದ ಸಿಕ್ಕ ಈ ಗುಡ್ ನ್ಯೂಸ್ ನೋಡಿ, ಅಭಿಮಾನಿಗಳು ಮತ್ತು ಕಾಮಿಡಿ ಕಿಲಾಡಿಗಳು ಶೋನ ಇನ್ನಿತರ ಸ್ಪರ್ಧಿಗಳು ಆ ಫೋಟೋಗಳಿಗೆ ಕಮೆಂಟ್ಸ್ ಮಾಡುವ ಮೂಲಕ ಹಾಗೂ ಲೈಕ್ಸ್ ಕೊಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ದಿವ್ಯಶ್ರೀ ಮತ್ತು ಗೋವಿಂದೇಗೌಡ ಅವರ ಕೆರಿಯರ್ ವಿಚಾರಕ್ಕೆ ಬರುವುದಾದರೆ, ಗೋವಿಂದೇಗೌಡ ಅವರು ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿದ ಒಂದು ಪುಟ್ಟ ಪಾತ್ರ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಭರಾಟೆ ಸಿನಿಮಾದಲ್ಲಿ ಅಭಿನಯಿಸಿದ ಪಾತ್ರ ಸಹ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಹಾಗೆಯೇ ದಿವ್ಯಶ್ರೀ ಅವರು ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ, ರತ್ನನ್ ಪ್ರಪಂಚ ಸಿನಿಮಾದಲ್ಲಿ ಒಳ್ಳೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಂತರ್ ಮಂತರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಈ ಜೋಡಿ ತಂದೆ ತಾಯಿ ಆಗಲಿದ್ದು ಜೀವನದ ಹೊಸ ಘಟ್ಟವನ್ನು ತಲುಪಿದ್ದಾರೆ. Post Views: 1,487 Post navigation ಚಿರು ಅಗಲುವ ಮುನ್ನ.. ಮೇಘನಾ ರಾಜ್ ಜೊತೆ ಇನ್ನು ಮುಂದೆ ಈ ವ್ಯಕ್ತಿ ಇರ್ತಾರೆ ಎಂದು ಹೇಳಿದ್ದೇಕೆ.. ಆ ವ್ಯಕ್ತಿ ಯಾರು ಗೊತ್ತಾ?
ಗಂಡ ಸರಿಯಿಲ್ಲ ಎಂದಾದರೆ ಅವರನ್ನು ಬಿಟ್ಟು ಬೇರೆ ಬದುಕು ಕಟ್ಟಿಕೊಂಡವರು ಲಕ್ಷಾಂತರ ಜನರಿದ್ದಾರೆ. ಆದರೆ, ಕೇವಲ 11 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ, ಇಂಜಿನಿಯರ್ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. Sathish Kumar KH First Published Nov 23, 2022, 5:59 PM IST ಬೆಂಗಳೂರು (ನ.23): ರಾಜಧಾನಿಯಲ್ಲಿ ಎಂತಹ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ಗಂಡ ಸರಿಯಿಲ್ಲ ಎಂದಾದರೆ ಅವರನ್ನು ಬಿಟ್ಟು ಬೇರೆ ಬದುಕು ಕಟ್ಟಿಕೊಂಡವರು ಲಕ್ಷಾಂತರ ಜನರಿದ್ದಾರೆ. ಆದರೆ, ಕೇವಲ 11 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ, ಇಂಜಿನಿಯರ್ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ (Richard Garden) ನಲ್ಲಿ ನ.10ರಂದು ನಡೆದಿರುವ ಘಟನೆ ನಡೆದಿದೆ. 13 ದಿನಗಳ ಹಿಂದಿನ ಘಟನೆಯಾಗಿದೆ. ಕೇವಲ 11 ತಿಂಗಳ ಹಿಂದಷ್ಟೇ ಇಬ್ಬರಿಗೂ ವಿವಾಹವಾಗಿತ್ತು. ಮೃತ ಶ್ವೇತಾ (Shwetha) ಐಬಿಎಂ ಕಂಪನಿ (IBM Company)ಉದ್ಯೋಗಿಯಾಗಿದ್ದರೆ, ಗಂಡ ಅಭಿಷೇಕ್ ಟಿಸಿಎಸ್ (TCS) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ, ಗಂಡನ ಅನೈತಿಕ ಸಂಬಂಧಕ್ಕೆ (Affair) ಬೇಸತ್ತು ಶ್ವೇತಾ (27) ನೇಣಿಗೆ ಶರಣಾಗಿದ್ದಾಳೆ. ಘಟನೆಯ ಬೆನ್ನಲ್ಲೇ ಪತಿ ಅಭಿಷೇಕ್ (Abhishek) ವಿರುದ್ಧ ಮೃತಳ ಕುಟುಂಬಸ್ಥರ ಆರೋಪ ಮಾಡಿದ್ದು, ಪ್ರಕರಣದ ಹಿಂದಿನ ಅಸಲಿಯತ್ತು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟಿ ಅಪೂರ್ವ; ಕರಾಳ ಸತ್ಯ ಕೇಳಿ ಎಲ್ಲರೂ ಶಾಕ್... ರಾಜಿ ಮಾಡಿಸಿದ್ದ ಕುಟುಂಬ: ಅಭಿಷೇಕ್ ಮದುವೆಗೂ (Marriage) ಮುನ್ನ ಯುವತಿಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದನು. ಇದನ್ನು ಮುಚ್ಚಿಟ್ಟು ಮನೆಯವರು ಸೇರಿ ಮದುವೆ ಮಾಡಿಸಿದ್ದರು. ಮದುವೆಯ ನಂತರ ಸರಿಹೋಗಬಹುದು ಎಂಬ ಆಶಾಭಾವ (Hope)ವನ್ನೂ ಮಮನೆಯವರು ಹೊಂದಿದ್ದರು. ಆದರೆ, ಮದುವೆ ನಂತರವೂ ಅಭಿಷೇಕ್‌ ತನ್ನ ಅನೈತಿಕ ಸಂಬಂಧ (Immoral relationship)ವನ್ನು ಮುಂದುವರಿಸಿದ್ದನು. ಈ ವಿಚಾರ ಪತ್ನಿಗೆ ತಿಳಿದಿದ್ದರಿಂದ ಇಬ್ಬರ ನಡುವೆಯೂ ಜಗಳ ಆಗಿತ್ತು. ನಂತರ ಎರಡೂ ಕುಟುಂಬದವರು ಸೇರಿ ಪರಸ್ಪರ ರಾಜಿ (Compromise) ಪಂಚಾಯತಿ ಮಾಡಿಸಿದ್ದರು. ಬಳಿಕ ಇಬ್ಬರುಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಹಳೇ ಚಾಳಿ ಮುಂದುವರಿಕೆ: ಇಬ್ಬರೂ ಇಂಜಿನಿಯರ್‍‌ ಆಗಿದ್ದರಿಂದ ಅದ್ಧೂರಿಯಾಗಿ ಮದುವೆಯಾಗಿತ್ತು. ಇವರಿಬ್ಬರ ದಾಂಪತ್ಯ ಮುರಿಯಬಾರದು ಎಂಬ ಕಾರಣಕ್ಕೆ ಕುಟುಂಬದವರು ಇಬ್ಬರ ಮನವೊಲಿಸಿ ಒಟ್ಟಾಗಿ ಸಂಸಾರ ಮಾಡುವಂತೆ ವ್ಯವಸ್ಥೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪುನಃ ಅಭಿಷೇಕ್‌ ತನ್ನ ಹಳೇ ಚಾಳಿ‌ ಮುಂದುವರೆಸಿದ್ದನು. ಗಂಡನ ಈ ರಂಗಿನಾಟವನ್ನು ಸಹಿಸದೇ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕೆಲಸದ ಒತ್ತಡದಲ್ಲಿರುವ ಕಾರ್ಮಿಕರು ಸೇರಿದಂತೆ ಆರೋಗ್ಯದ ಸಮಸ್ಯೆ ಅನುಭವಿಸುತ್ತಿರುವ ಬಡಜನತೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು. ಪಟ್ಟಣದ ಅಶೋಕರಸ್ತೆಯಲ್ಲಿರುವ ಬಸವೇಶ್ವರ ದೇವಾಲಯದ ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಭಾನುವಾರ ತಾಲ್ಲೂಕು ಬಿಜೆಪಿ ಘಟಕ ಹಾಗೂ ಮಾನಸ ಮೆಡಿಕಲ್ ಟ್ರಸ್ಟ್ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಇಂತಹ ಶಿಬಿರಗಳ ಉಪಯೋಗಪಡಿದುಕೊಳ್ಳಬೇಕು. ದುಶ್ಚಟಗಳನ್ನು ಬಿಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು ಎಂದರು. ಸಿ.ವಿ.ಲೋಕೇಶ್ಗೌಡ, ಬಿ.ಸಿ.ನಂದೀಶ್, ದಾಮೋದರ್, ಶ್ರೀಧರ್, ಎ.ಎಂ.ತ್ಯಾಗರಾಜ್, ಶ್ರೀರಾಮರೆಡ್ಡಿ, ಅನಿಲ್, ಚಲಪತಿ, ಸುಜಾತಮ್ಮ, ಶಿವಮ್ಮ, ರತ್ನಮ್ಮ, ಮುನಿರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಶ್ವಾಸಕೋಶ ತೊಂದರೆಗೆ ಉಚಿತ ತಪಾಸಣಾ ಶಿಬಿರ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಚಿತ ಮಧುಮೇಹ ಹಾಗೂ ಆರೋಗ್ಯ ತಪಾಸಣಾ ಶಿಬಿರ ಭಕ್ತರಹಳ್ಳಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ‌ ಮೇಳ ಮತ್ತು ರಕ್ತದಾನ ಶಿಬಿರ ತಾಲ್ಲೂಕು ಮಟ್ಟದ ಆರೋಗ್ಯ ಮೇಳ, ರಕ್ತದಾನ ಶಿಬಿರ
ಜಕಾರ್ತ, ನ.21: ಇಂಡೋನೇಶ್ಯಾದ ಪ್ರಮುಖ ದ್ವೀಪ ಜಾವಾದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಟ 56 ಮಂದಿ ಮೃತಪಟ್ಟಿದ್ದು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ‌ಪಶ್ಚಿಮ ಜಾವಾದ ಸಿಯಾಂಜರ್ ವಲಯದಲ್ಲಿ ಕೇಂದ್ರೀಕೃತವಾಗಿದ್ದ ಭೂಕಂಪದಿಂದ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ಹಲವೆಡೆ ಭೂಕುಸಿತ ಸಂಭವಿಸಿದೆ. ಭೂಕಂಪದ ಕಾರಣ ಸುಮಾರು 400 ಕಿ.ಮೀ ದೂರದ ರಾಜಧಾನಿ ಜಕಾರ್ತದಲ್ಲೂ ಭೂಮಿ ಕಂಪಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ಮಾಹಿತಿ ನೀಡಿದೆ. ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆಗೆ ಅಡ್ಡಿಯಾದ ಕಾರಣ ಹಲವೆಡೆ ಆಸ್ಪತ್ರೆಯ ಹೊರಗಡೆ ತಾತ್ಕಾಲಿಕ ವಾರ್ಡ್ ಸ್ಥಾಪಿಸಿ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. ಭೂಮಿ ಕಂಪಿಸಿದಾಗ ಆತಂಕಗೊಂಡ ಜನತೆ ಮನೆಯಿಂದ ಹೊರಗೆ ಧಾವಿಸಿದರು. ಇದುವರೆಗಿನ ಮಾಹಿತಿ ಪ್ರಕಾರ ಸುಮಾರು 1000 ಮನೆಗಳಿಗೆ ಹಾನಿಯಾಗಿದೆ ಎಂದು ಸಿಯಾಂಜರ್ ನಗರಾಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ನಗರದಲ್ಲಿ ಅಂಗಡಿಗಳು, ಆಸ್ಪತ್ರೆ, ಬೋರ್ಡಿಂಗ್ ಶಾಲೆಗೆ ತೀವ್ರ ಹಾನಿಯಾಗಿದೆ. ಆಸ್ಪತ್ರೆಯ ಕಟ್ಟಡ ಕುಸಿದಾಗ ಕನಿಷ್ಟ 20 ಮಂದಿ ಮೃತಪಟ್ಟಿದ್ದು 300ರಷ್ಟು ಮಂದಿ ಗಾಯಗೊಂಡಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕುಸಿದು ಬಿದ್ದ ಕಟ್ಟಡಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದ್ದು ಮೃತರ ಅಥವಾ ಗಾಯಾಳುಗಳ ಸಂಖ್ಯೆ ಹೆಚ್ಚಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕುಸಿದ ಕಟ್ಟಡಗಳ ಅವಶೇಷಗಳು ರಸ್ತೆ ಮೇಲೆ ಬಿದ್ದಿರುವುದರಿಂದ ರಸ್ತೆ ಸಂಚಾರ ಮೊಟಕುಗೊಂಡಿದೆ. ಹಲವೆಡೆ ಭೂಕುಸಿತ ಸಂಭವಿಸಿದೆ. ಹಳ್ಳಿಗಳಿಂದ ಆಸ್ಪತ್ರೆಗೆ ಆಂಬ್ಯುಲೆನ್ಸ್ಗಳು ಬರುತ್ತಲೇ ಇವೆ. ಸಮೀಪದ ಗ್ರಾಮದಲ್ಲಿ ಹಲವು ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದ್ದು ಅಲ್ಲಿಗೆ ತಲುಪಲು ಇನ್ನೂ ಸಾಧ್ಯವಾಗಿಲ್ಲ. ಭೂಕುಸಿತದ ಸ್ಥಳದಿಂದ ಮಹಿಳೆ ಹಾಗೂ ಮಗುವನ್ನು ರಕ್ಷಿಸಿದ್ದರೂ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಇಂಡೊನೇಶ್ಯಾದ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥರು ಹೇಳಿದ್ದಾರೆ. ರಾಜಧಾನಿ ಜಕಾರ್ತದಲ್ಲೂ ಭೂಮಿ ನಡುಗಿದ್ದು ಜನತೆ ಆತಂಕಗೊಂಡರು. ಇನ್ನಷ್ಟು ಪಶ್ಚಾತ್ಕಂಪನದ ಸಾಧ್ಯತೆ ಇರುವುದರಿಂದ ಜನತೆ ಎಚ್ಚರಿಕೆ ವಹಿಸಬೇಕು. ಕಟ್ಟಡಗಳಿಂದ ಹೊರಗೆ ಬಯಲು ಪ್ರದೇಶದಲ್ಲಿ ಇರುವಂತೆ ಸ್ಥಳೀಯ ನಿವಾಸಿಗಳಿಗೆ ಸಲಹೆ ನೀಡಲಾಗಿದೆ ಎಂದು ಇಂಡೊನೇಶ್ಯಾದ ಹವಾಮಾನ ಇಲಾಖೆಯ ನಿರ್ದೇಶಕಿ ದ್ವಿಕೊರಿಟ ಕರ್ಣಾವತಿ ಹೇಳಿದ್ದಾರೆ. ಶುಕ್ರವಾರವೂ ಜಕಾರ್ತದಲ್ಲಿ ಭೂಕಂಪವಾಗಿತ್ತು. ಆದರೆ ಕೆಲವು ಕಟ್ಟಡಗಳಿಗೆ ಹಾನಿಯಾದುದನ್ನು ಹೊರತುಪಡಿಸಿ ಹೆಚ್ಚಿನ ನಾಶ,ನಷ್ಟದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. متداول.. مصرع أكثر من 10 أشخاص جراء الزلزال الذي ضرب العاصمة الإندونيسية #جاكرتا.#السياق #إندونيسيا#earthquake #jakarta #indonesia pic.twitter.com/Z0x33xfCfD
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಕೊನೆ ಸಿನಿಮಾ ಗಂಧದ ಗುಡಿ ಅಕ್ಟೊಬರ್ 28ರಂದು ಬಿಡುಗಡೆಯಾಗುತ್ತಿದೆ. ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಇದಾಗಿದ್ದು ಅಪ್ಪುನ ಕೊನೆಯ ಬಾರಿ ಟಿವಿಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅಕ್ಟೋಬರ್ 9ರಂದು ಗಂಧದ ಗುಡಿ ಟ್ರೈಲರ್ ರಿಲೀಸ್‌ಗೆ ಸಜ್ಜಾಗಿದೆ ಎಂದು ಅಪ್ಪು ಪತ್ನಿ ಅಶ್ವಿನಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ನಟ ಪುನೀತ್‌ರಾಜ್‌ಕುಮಾರ್‌ ಅವರ ಕನಸಿನ ದೃಶ್ಯ ವೈಭವ ಎನಿಸಿಕೊಂಡಿರುವ ‘ಗಂಧದಗುಡಿ’ ಚಿತ್ರದ ಟ್ರೇಲರ್‌ ಇದೇ ಅಕ್ಟೋಬರ್‌ 9ರಂದು ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಸ್ವತಃ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಒಂದು ಅದ್ಭುತ ಪಯಣಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದೆ. ಗಂಧದಗುಡಿ ಟ್ರೇಲರ್‌ ಅ.9ಕ್ಕೆ ಬೆಳಗ್ಗೆ 10 ಗಂಟೆಗೆ ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗುತ್ತಿದೆ’ ಎಂದು ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರು ಬರೆದುಕೊಂಡಿದ್ದಾರೆ. ಅಮೋಘವರ್ಷ ನಿರ್ದೇಶನದ ಈ ಚಿತ್ರವು ರಾಜ್ಯದ ವನ್ಯ-ಜೀವಿ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ತೆರೆ ಮೇಲೆ ತರಲಿದೆ. ಸದ್ಯಕ್ಕೆ ಚಿತ್ರದ ಹೊಸ ಪೋಸ್ಟರ್‌ ಜತೆಗೆ ಟ್ರೇಲರ್‌ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದ್ದು, ಪುನೀತ್‌ ಅವರ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಾಗಿದೆ. ಕ್ಯಾಮರಾ ಹಿಡಿದ ಅಪ್ಪು: ಕೆಲವು ದಿನಗಳ ಹಿಂದೆ ಗಂಧದ ಗುಡಿ ಸಿನಿಮಾದ ಸಣ್ಣ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು. ಹೆಗಲ ಮೇಲೆ ಪುನೀತ್ ಕ್ಯಾಮೆರಾ ಹಿಡಿದು ಕಾಡಿನಲ್ಲಿ ಚಿತ್ರೀಕರಣ ಮಾಡುತ್ತಿರುವುದು.ಅಪ್ಪು ಮುಖದಲ್ಲಿ ನಗು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಗುವಿನ ರೀತಿ ಅಪ್ಪು ಸಣ್ಣ ಪುಟ್ಟ ವಿಚಾರಕ್ಕೂ ಗಮನ ಕೊಟ್ಟು ಪ್ರಶ್ನೆ ಕೇಳುತ್ತಿರುವುದು ಎಲ್ಲರಿಗೂ ಇಷ್ಟ ಅಗಿದ್ದಾರೆ. Puneeth Rajkumar ರಾಣಾ ದಗ್ಗುಬಾಟಿ ಆಫೀಸ್‌ನಲ್ಲಿ ಅಪ್ಪು ಪುತ್ಥಳಿ! ಟೀಸರ್‌ಗೆ ಒಂದೇ ದಿನ 30 ಲಕ್ಷ ವ್ಯೂ: ನಟ ಪುನೀತ್‌ರಾಜ್‌ಕುಮಾರ್(Puneeth Rajkumar) ಅವರ ಬಹುದೊಡ್ಡ ಕನಸು ‘ಗಂಧದಗುಡಿ’(Gandhada gudi) ಸಾಕ್ಷ್ಯ ಚಿತ್ರ. ಇದರ ಟೈಟಲ್ ಟೀಸರ್(Title teaser) ಒಂದೇ ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ ದಾಖಲೆ ಮಾಡಿದೆ. ಮೂರು ಲಕ್ಷದ ಎಪ್ಪತ್ತೈದು ಸಾವಿರ ಲೈಕ್ಸ್ ಬಂದಿದ್ದು, ಒಂದೇ ಒಂದು ಡಿಸ್ ಲೈಕ್ ಕೂಡ ಬಂದಿಲ್ಲ. ಅಷ್ಟರ ಮಟ್ಟಿಗೆ ಪುನೀತ್‌ರಾಜ್‌ಕುಮಾರ್ ಅವರ ಗಂಧದಗುಡಿ ಕನ್ನಡಿಗರಲ್ಲಿ ಕ್ರೇಜ್ ಹಾಗೂ ಕುತೂಹಲ ಹುಟ್ಟಿಸಿದೆ. ಪುನೀತ್ ರಾಜ್‌ಕುಮಾರ್ ಜನ್ಮದಿನ ಇನ್ಮುಂದೆ 'ಸ್ಫೂರ್ತಿ ದಿನ'; ಸಿಎಂ ಬೊಮ್ಮಾಯಿ ಘೋಷಣೆ ವಿಡಿಯೋ ಕೊನೆಯಲ್ಲಿ ಅಪ್ಪು ಆಕಾಶ ನೋಡುತ್ತಿರುವ ವಿಡಿಯೋ ತೋರಿಸಿ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. Based on true Events ಎಂದು ಆರಂಭದಲ್ಲಿ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಟಾರ್ಚ್‌ ಆನ್ ಮಾಡುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಆನಂತರ ಗನ್ ಲೋಡ್ (Gun Load) ಮಾಡಿಕೊಳ್ಳುವುದು, ಬುಡು ಬುಡುಕೆಯವರು ಏನೋ ಪೂಜೆ ಮಾಡುವುದು... ಹೀಗೆ ಒಂದಾದ ಮೇಲೊಂದು ದೃಶ್ಯಗಳು ಅದ್ಭುತವಾಗಿದೆ. ಚಲಿಸುತ್ತಿರುವ ಮೋಡಿಗಳು, ಹಸಿರು ಬಣ್ಣದ ಹಾವು, ಕೊಡಲಿ ಹಿಡಿದುಕೊಂಡು ನಡೆಯುತ್ತಿರುವ ಅರಣ್ಯ ಅಧಿಕಾರಿಗಳು...ಪದೇ ಪದೇ ಈ ಟೈಟಲ್ ಟೀಸರ್ ನೋಡಬೇಕು ಎಂದೆನಿಸುವುದರಲ್ಲಿ ಅನುಮಾವಿಲ್ಲ.
can you buy Latuda online ಸುದ್ಧಿಯಲ್ಲಿ ಏಕಿದೆ? buy Ivermectin 12 mg ಭಾರತೀಯ ನೌಕಾದಳ ಸಾಮರ್ಥ್ಯ ಮತ್ತಷ್ಟು ಹೆಚ್ಚಳವಾಗಿದ್ದು, ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಲೋಕಾರ್ಪಣೆಯಾಗಿದೆ. ಮುಖ್ಯಾಂಶಗಳು ಈ ಹಿಂದೆ ಪ್ರಾಜೆಕ್ಟ್ 75ರ ಅಡಿಯಲ್ಲಿ ನಿರ್ಮಾಣವಾಗಿದ್ದ ಆರು ಫ್ರೆಂಚ್ ಸ್ಕಾರ್ಪಿನ್-ಕ್ಲಾಸ್ ಜಲಾಂತರ್ಗಾಮಿ ನೌಕೆಗಳಲ್ಲಿ ಆರನೇ ಮತ್ತು ಕೊನೆಯ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆಯನ್ನು ಮುಂಬೈನ ಮಡಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಬಿಡುಗಡೆ ಮಾಡಿದೆ. ಸಮುದ್ರ ಪ್ರಯೋಗಗಳನ್ನು ಪ್ರಾರಂಭಿಸುವ ಮೊದಲು ಎಮ್‌ಡಿಎಲ್ ತಂಡಗಳು ಈಗ ಶಸ್ತ್ರಾಸ್ತ್ರ ಮತ್ತು ಸಂವೇದಕ ಪ್ರಯೋಗಗಳನ್ನು ಒಳಗೊಂಡಂತೆ ಉಪಕರಣಗಳು ಮತ್ತು ಯಂತ್ರೋಪಕರಣಗಳ ಕೆಲಸದ ಏಕೀಕರಣ ಮತ್ತು ಸೆಟ್ಟಿಂಗ್ ಅನ್ನು ಪೂರ್ಣಗೊಳಿಸಬೇಕಾಗುತ್ತದೆ” ಪ್ರಾಜೆಕ್ಟ್ 75 ಅಕ್ಟೋಬರ್ 2005 ರಲ್ಲಿ ಸಹಿ ಮಾಡಿದ $3.75 ಬಿಲಿಯನ್ ಒಪ್ಪಂದದ ಅಡಿಯಲ್ಲಿ ನೇವಲ್ ಗ್ರೂಪ್‌ನಿಂದ ತಂತ್ರಜ್ಞಾನ ವರ್ಗಾವಣೆಯ ಅಡಿಯಲ್ಲಿ ಎಂಡಿಎಲ್ ನಿಂದ ಪ್ರಾಜೆಕ್ಟ್-75 ಅಡಿಯಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಯಿತು. ಮೊದಲನೆಯದು, 2017ರ ಡಿಸೆಂಬರ್ ನಲ್ಲಿ ಐಎನ್ಎಸ್ ಕಲ್ವರಿ, ಸೆಪ್ಟೆಂಬರ್ 2019ರಲ್ಲಿ ಎರಡನೆಯದು ಐಎನ್ಎಸ್ ಖಂಡೇರಿ, ಮೂರನೇ ಐಎನ್ಎಸ್ ಕಾರಂಜ್, ಮಾರ್ಚ್ 2021ರಲ್ಲಿ ಮತ್ತು ನಾಲ್ಕನೆಯ ಐಎನ್ಎಸ್ ವೇಲಾ, ಕಳೆದ ನವೆಂಬರ್‌ನಲ್ಲಿ ಸೇವೆಗೆ ಸೇರಿತು. 5ನೇ, ವಾಗೀರ್ ಅನ್ನು ನವೆಂಬರ್ 2020ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು ಸಮುದ್ರ ಪ್ರಯೋಗಗಳಲ್ಲಿದೆ. ಜಲಾಂತರ್ಗಾಮಿ ‘ವಾಗಶೀರ್’ ಜಲಾಂತರ್ಗಾಮಿ ನೌಕೆಯು ಸಂಪೂರ್ಣ ಯುದ್ಧಕ್ಕೆ ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಕಾಲ ಸಮಗ್ರ ಮತ್ತು ಕಠಿಣ ಪರೀಕ್ಷೆಗಳು ಮತ್ತು ಪ್ರಯೋಗಗಳಿಗೆ ಒಳಗಾಗುತ್ತದೆ. ಹಿಂದೂ ಮಹಾಸಾಗರದ ಮಾರಣಾಂತಿಕ ಆಳ ಸಮುದ್ರದ ಪರಭಕ್ಷಕ ಸ್ಯಾಂಡ್‌ಫಿಶ್‌ನ ಹೆಸರನ್ನು ಈ ನೌಕೆಗೆ ಇಡಲಾಗಿದೆ, ಮೊದಲ ಜಲಾಂತರ್ಗಾಮಿ ‘ವಾಗಶೀರ್’ ಅನ್ನು ಡಿಸೆಂಬರ್ 1974 ರಲ್ಲಿ ನಿಯೋಜಿಸಲಾಗಿತು. ಬಳಿಕ ಈ ನೌಕೆ ಏಪ್ರಿಲ್ 1997 ರಲ್ಲಿ ನಿವೃತ್ತಿಯಾಗಿತ್ತು. ಈ ಹೊಸ ‘ವಾಗಶೀರ್’ ಜಲಾಂತರ್ಗಾಮಿ ನೌಕೆಯು ಅದರ ಹಿಂದಿನ ಆವೃತ್ತಿಯ ಇತ್ತೀಚಿನ ಅವತರಣಿಕೆಯಾಗಿದ್ದು, ಹಳೆಯ ಹಡಗು/ಜಲಾಂತರ್ಗಾಮಿ ನೌಕೆಯನ್ನು ನಿಷ್ಕ್ರಿಯಗೊಳಿಸಿದ ನಂತರವೂ, ಹೊಸ ಹಡಗು/ಜಲಾಂತರ್ಗಾಮಿಗೆ ಹಳೆಯ ನೌಕೆಯ ಹೆಸರಿನೊಂದಿಗೆ ಬದಲಾಯಿಸಲಾಗಿದೆ.
ದಿನಾಂಕ 01-05-2015 ರಂದು ರಾತ್ರಿ 7-30 ಗಂಟೆ ಸುಮಾರಿಗೆ, ಹುನೂರು ಗ್ರಾಮಾದ ಬಸಿರೆ ಗಿಡದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 1) ºÀ£ÀĪÀÄAvÀUËqÀ vÀAzÉ §¸ÀªÀAvÀUËqÀ gÁªÀÄvÁß¼À 60 ªÀµÀð °AUÁAiÀÄvÀ ¸Á.ºÀÄ£ÀÆgÀÄ FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಪಿಎಸ್ಐ ಮದುಗಲ್ ಠಾಣೆ ಹಾಗೂ ಪಿ.ಎಸ್.ಐ ಮುದಗಲ್ಲ ಠಾಣೆ ಹಾಗೂ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 3210 /- ರೂ ಹಾಗೂ ಒಂದು ಬಾಲಪೆನ್ನು,ಒಂದು ಮಟಕಾ ಚೀಟಿಯನ್ನು ಹಾಗೂ ಒಂದು ನೋಕಿಯಾ ಕಂಪನಿಯ ಮೋಬೈಲನ್ನು ಜಪ್ತಿಮಾಡಿಕೊಂಡು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಲಾಗಿ ತನ್ನಲ್ಲಿಯ ಇಟ್ಟುಕೊಳ್ಳುವುದಾಗಿ ಹೇಳಿದನು. ನಂತರ ಪಂಚಾನಾಮೆಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï oÁuÉ UÀÄ£Éß £ÀA: 70/2015 PÀ®A.78(3) PÉ.¦.PÁAiÉÄÝ .CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_ ದಿನಾಂಕ 01.05.2015 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಹುಲಗಪ್ಪ ತಂದೆ ತಾಯಪ್ಪ ಯರದಿಹಾಳ ವಯಾ 55 ವರ್ಷ, ಜಾತಿ ವಡ್ಡರ, ಉ: ಒಕ್ಕಲುತನ ಸಾ.ಸಂತೆಕೆಲ್ಲೂರು FvÀನ ಅಳಿಯ ಶಿವಪುತ್ರ ಈತನು ಮೋಟಾರ ಸೈಕಲ್ ನಂ. ಕೆಎ-36/ಇ.ಇ.-9268 ನೇದ್ದನ್ನು ತೆಗೆದುಕೊಂಡು ಆಮಾದಿಹಾಳ-ಮುದಗಲ್ ರಸ್ತೆಯ ಮೇಲೆ ತಿಮ್ಮಣ್ಣ ಸಾಹುಕಾರ ರವರ ಹೊಲದ ಹತ್ತಿರ ಆಮಾದಿಹಾಳ ಕಡೆಯಿಂದ ಬರುತ್ತಿರುವಾಗ ಮುದಗಲ್ ಕಡೆಯಿಂದ ಒಬ್ಬ ಲಾರಿಯ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಲಾರಿಯನ್ನು ನಿಲ್ಲಿಸದೆ ಆಗೆಯೇ ಹೋಗಿದ್ದು ಇರುತ್ತದೆ. ಘಟನೆಯಲ್ಲಿ ಪಿರ್ಯದಿದಾರನ ಅಳಿಯನಿಗೆ ಬಲಗಾಲಿನ ಮೊಣಕಾಲಿಗೆ, ಬಲಗೈ ಮುಂಗೈಗೆ ಭಾರಿಗಾಯವಾಗಿದ್ದು, ಇರುತ್ತದೆ.ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 71/2015 PÀ®A 279,338, L¦¹ ªÀÄvÀÄÛ 187 LJªÀiï« PÁAiÉÄÞ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡ್ಡಿದ್ದು ಇರುತ್ತದೆ. ¢£ÁAPÀ 30/04/2015 gÀAzÀÄ gÁwæ 7-00 UÀAmÉ ¸ÀĪÀiÁjUÉ ¦üAiÀiÁ𢠲æêÀÄw ªÀÄÄPÀĨÁ¬Ä UÀAqÀ ¥ÉÆïï¹AUï 60ªÀµÀ𠮪ÀiÁt ¸Á- «dAiÀÄ¥ÀÄgÀ ºÁ.ªÀ CdAiÀÄ qÁ¨sÁ eÁ®ºÀ½î gÀ¸ÉÛ zÉêÀzÀÄUÀð FPÉAiÀÄ ªÀÄUÀ£ÀÄ vÀ£Àß ªÉÆÃlgÀÀ ¸ÉÊPÀ¯ï ZÉ¹ì £ÀA MB2A11CZ2ECH65893 £ÉÃzÀÝ£ÀÄß «dAiÀÄ¥ÀÄgÀ¢AzÀ £ÀqɹPÉÆAqÀÄ §gÀÄwÛzÁÝUÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ PÀjUÀÄqÀØ UÁæªÀÄzÀ ºÀwÛgÀ gÉÆÃr£À ¥ÀPÀÌzÀ°è ºÉÆÃUÀÄwÛzÀÝ MAzÀÄ JªÉÄäUÉ UÀÄ¢Ý PɼÀUÀqÉ ©zÀÄÝ vÀ£Àß UÀ®èPÉÌ ªÀÄvÀÄÛ PÀ¼ÀV£À ºÀ°è£À M¸ÀrUÉ ¨sÁj gÀPÀÛUÁAiÀĪÁVzÀÄÝ C®èzÉ JªÉÄäUÉ UÀÄ¢ÝzÀÝjAzÀ JªÉÄäAiÀÄ »A¨sÁUÀ ¨sÁj ¥ÉmÁÖV »A¢£À JgÀqÀÄ PÁ®ÄUÀ¼ÀÄ ªÀÄÄjzÀÄ ®ÄPÁì£ÀÄ DVzÀÄÝ ªÀÄvÀÄÛ ªÉÆÃlgÀ ¸ÉÊPÀ¯ï£À ªÀÄÄA¢£À ¨sÁUÀ dPÀAUÉÆArzÀÄÝ EgÀÄvÀÛzÉ CAvÁ EzÀÝ ºÉýPÉ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 92/2015. PÀ®A-279, 337, 338, 427 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ದಿ.01-05-2015 ರಂದು ಬೆಳಗಿನ ಜಾವ 04-00 ಗಂಟೆಗೆ ಆರೋಪಿತ£ÁzÀ ಜಿ.ಪಲಾನಿಸ್ವಾಮಿ ತಂದೆ ಗಾಂಧಿ ವಯಾ 35 ವರ್ಷ ಜಾತಿ:ಬೋಯರ್,ಲಾರಿ ನಂಬರ ಟಿ.ಎನ್-52/ಹೆಚ್-5229ರ ಚಾಲಕ ಸಾ:ಮೆಟೂರು[ ತಮಿಳುನಾಡು] FvÀ£ÀÄ ತನ್ನ ಲಾರಿಯಲ್ಲಿ ಕ್ಲೀನರ ವೇಲುಮುರುಗನ್ ಈತನನ್ನು ಕೂಡಿಸಿಕೊಂಡು ಸಿರವಾರ-ಕವಿತಾಳ ರಸ್ತೆಯಲ್ಲಿ ಮಲ್ಲಟ ಸಮೀಪದಲ್ಲಿ ಸಿರವಾರ ಕಡೆಯಿಂದ ಕವಿತಾಳ ಕಡೆಗೆ ಹೋಗುತ್ತಿರುವಾಗ ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಲಾರಿಯು ಎಡಮಗ್ಗಲು ಪಲ್ಟಿಯಾಗಿ ಬಿದ್ದಿದ್ದರಿಂದ ಲಾರಿಯಲ್ಲಿದ್ದ ಕ್ಲೀನರಗೆ ಕುತ್ತಿಗೆಯ ಹಿಂಭಾಗದಲ್ಲಿ ಭಾರಿ ಒಳಪೆಟ್ಟಾಗಿ ಕೈ ಕಾಲು ಮುರಿದು ಭಾರಿ ಸ್ವರೂಪದ ಗಾಯಗಳಾಗಿದ್ದು ಆರೋಪಿ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಆರೋಪಿ ಲಾರಿ ಚಾಲಕ ಮತ್ತು ಕ್ಲೀನರ ಗಾಯಗೊಂಡಿದ್ದರಿಂದ ರಾಯಚೂರು ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆಂದು ತಡವಾಗಿ ಬಂದು ಶ್ರೀ ಎ,ಮಣಿ ತಂದೆ ಅರ್ಜುನನ್ ವಯಾ:43 ಜಾತಿ:ವಣೀರ್ ಉ:ಲಾರಿ ಮಾಲಿಕ ಸಾ: ಅಕ್ಕಂಪೇಟೆ ತಾಲೂಕ :ಸಂಕರಿ ಜಿಲ್ಲಾ:ಸೇಲಂ[ ತಮಿಳುನಾಡು] gÀªÀgÀÄ ನೀಡಿದ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 55/2015 ಕಲಂ: 279, 337.338 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÀåUÉÆArgÀÄvÁÛgÉ. AiÀÄÄ.r.Dgï. ¥ÀæPÀgÀtzÀ ªÀiÁ»w:- ಈ ಪ್ರಕರಣದಲ್ಲಿಯ ಮೃತ ಶ್ರೀಮತಿ ಬಸ್ಸಮ್ಮ ಗಂಡ ರಂಗಪ್ಪ ಕಸನದೊಡ್ಡಿ ಜಾತಿ:ಹರಿಜನ ವಯ-60ವರ್ಷ, ಸಾ:ಹಳ್ಳಿಹೋಸೂರುಕ್ಯಾಂಪು Fಕೆಯು ದಿ.01-05-2015 ರಂದು ಹಳ್ಳಿಹೋಸೂರು ಕ್ಯಾಂಪ ಸೀಮೆಯಲ್ಲಿರುವ ವೀರನಗೌಡ ಇವರ ಹೊಲದಲ್ಲಿಯ ಹತ್ತಿ ಕಟ್ಟಿಗೆಗಳನ್ನು ಕೀಳಲೆಂದು ಕೂಲಿಕೆಲಸಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮುಂಜಾನೆ 10-00 ಗಂಟೆಗೆ ಯಾವುದೋ ವಿಷಪೂರಿತ ಹಾವು ಕಚ್ಚಿದ್ದ ರಿಂದ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಭೋಧಕ ಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿ.01-05-2015 ರಂದು ಮದ್ಯಾಹ್ನ 1-30 ಗಂಟೆಗೆ ಮೃತಪಟ್ಟಿರುತ್ತಾಳೆಂದು ನೀಡಿದ ಹೇಳಿಕೆ ಮೇಲಿಂದ ಸಿರವಾರ ಪೊಲೀಸ್ ಠಾಣೆ AiÀÄÄ.r.Dgï. £ÀA:05/2015 ಕಲಂ:174 CRPC CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.05.2015 gÀAzÀÄ 33 ¥ÀææPÀgÀtUÀ¼À£ÀÄß ¥ÀvÉÛ ªÀiÁr 5400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ. Posted by Inspector General Of Police North Eastern Range Kalaburagi. at 6:56 PM No comments: BIDAR DISTRICT DAILY CRIME UPDATE 02-05-2015 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 02-05-2015 ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 60/2015 ಕಲಂ 279, 304(ಎ) ಐಪಿಸಿ :- ದಿನಾಂಕ :01/05/2015 ರಂದು 19:00 ಗಂಟೆಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದಲ್ಲಿ ಗಾಯಾಳು ಮೃತನಾದ ಬಗ್ಗೆ ಎಂಎಲ್‌ಸಿ ಮಾಹಿತಿ ಪಡೆದುಕೊಂಡು ಕೂಡಲೆ ನಾನು ಹೆಚ್.ಸಿ-831 ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆಯಲ್ಲಿ ಹಾಜರಿದ್ದ ಮೃತನ ತಂದೆಯಾದ ಫಿರ್ಯಾದಿ ಶ್ರೀ ಅಯ್ಯುಬ ತಂದೆ ಅಬ್ದುಲ ಖಾದರ ಚಾವೂಸ, ವಯ-55 ವರ್ಷ, ಜಾತಿ-ಮುಸ್ಲಿಂ, ಉ-ಅಡುಗೆ ಮಾಡುವ ಕೆಲಸ, ಸಾ- ಹಿಮ್ಮತನಗರ ಬಸವಕಲ್ಯಾಣ ರವರು ಕೊಟ್ಟ್ ಹೇಳಿಕೆ ಸಾರಾಂಶವೆನೆಂದರೆ ದಿನಾಂಕ:01/05/2015 ರಂದು ಮದ್ಯಾಹ್ನ ಫಿರ್ಯಾದಿಯ ಮಗನಾದ ಇಮ್ರಾನ ಹಾಗೂ ಅವನ ಗೆಳೆಯರಾದ ತಾಜೋದ್ದಿನ ತಂದೆ ಮುಜಾಹಿದ ಸೈಯದ ಹಾಗೂ ಇಸ್ಮಾಯಿಲ ಮೂವರು ಸೇರಿ ತಮ್ಮ ಕೆಲಸಕ್ಕೆಂದು ರಾಜೇಶ್ವರ ಗ್ರಾಮಕ್ಕೆ ಹೋಗಿರುತ್ತಾರೆ ಎಂದು ಗೊತ್ತಾಗಿದ್ದು ನಂತರ ಸಾಯಂಕಾಳ 6 ಪಿಎಂ ಗಂಟೆಗೆ ಫಿರ್ಯಾದಿಗೆ ಫೋನ ಮುಖಾಂತರ ತಿಳಿಯಬಂದಿದೆನೆಂದರೆ ಫಿರ್ಯಾದಿಯ ಮಗನಾದ ಇಮ್ರಾನ ಇತನು ರಾಜೇಶ್ವರ ಗ್ರಾಮದಿಂದ ಎನ್‌.ಎಚ್‌-9 ಮುಖಾಂತರ ಸಸ್ತಾಪೂರ ಬಂಗ್ಲಾದ ಕಡೆಗೆ ಬರುತ್ತಿರುವಾಗ ಇಮ್ರಾನ ಇತನು ಅವನ ಗೆಳೆಯ ತಾಜೋದ್ದಿನ ಇತನ ಮೊಟರ ಸೈಕಲ ಹೀರೊ ಹೊಂಡಾ ಪ್ಯಾಶನ ಪ್ರೊ ನಂಬರ ಬರೆಯದ ಮೊಟರ ಸೈಕಲನ್ನು 5 PM ಗಂಟೆಗೆ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ವಾಹನವನ್ನು ಸ್ಕಿಡ್‌ ಮಾಡಿ ರಾ.ಹೆ.ನಂ.9 ರ ಮೇಲೆ ತಡೋಳಾ-ರಾಜೇಶ್ವರ ಮಧ್ಯದಲ್ಲಿ ಬಿದ್ದು ಗಾಯಗೊಂಡು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಇರುತ್ತಾನೆ ಅಂತ ತಿಳಿದು ಫಿರ್ಯಾದಿಯು ತನ್ನ ಮಗನಾದ ಅಮೀರ ಚಾವೂಸ ಹಾಗೂ ಇತರರು ಬಂದು ನೋಡಲು ಫಿರ್ಯಾದಿಯ ಮಗನಾದ ಇಮ್ರಾನ ಇತನಿಗೆ ನೋಡಲು ಅವನ ತಲೆಯಲ್ಲಿ ಭಾರಿ ರಕ್ತಗಾಯ ಹಾಗೂ ಎದೆಯಲ್ಲಿ ಗುಪ್ತಗಾಯವಾಗಿದ್ದು ಕೂಡಲೆ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಕುರಿತು ಉಮರ್ಗಾದ ಆಸ್ಪತ್ರೆಗೆ ಒಯ್ಯುತ್ತಿರುವಾಗ ದಾರಿ ಮದ್ಯದಲ್ಲಿ ತುರೂರಿ ಹತ್ತಿರ ಇಮ್ರಾನ ಇತನು ಮೃತಪಟ್ಟಿರುತ್ತಾನೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 58/2015 PÀ®A 143, 147, 323, 504, 506, 498(J), 494 L¦¹ eÉÆvÉ 3 & 4 r.¦.JPïÖ :- ¢£ÁAPÀ 02-05-2015 gÀAzÀÄ 1245 UÀAmÉUÉ ¦ügÁå¢zÁgÀ¼ÁzÀ ²æêÀÄw C¸À¦üAiÀiÁ ¸ÀįÁÛ£Á UÀAqÀ E¸Áä¬Ä® ±ÉÃR ¸Á;RÄzÁ£À¥ÉÆgÀ UÁæªÀÄ vÁ:¨sÁ°Ì f;©ÃzÀgÀ ¸ÀzÀå ¥sÉÊd¥ÉÆgÁ ©ÃzÀgÀ EªÀgÀÄ zÀÆgÀÄ ºÁdgÀ¥Àr¹zÀÄÝ ¸ÁgÀA±ÀªÉ£ÀAzÀgÉ, £À£ÀUÉ 2008 £Éà ¸Á°£À°è RÄzÁ£À¥ÀÆgÀ vÁ|| ¨sÁ°Ì f|| ©ÃzÀgÀ UÁæªÀÄzÀ ¸Àé: ºÀ¤¥sÀ¸Á§ @ ºÀ£ÀÄß EªÀgÀ M§â£Éà ªÀÄUÀ£ÁzÀ E¸Áä¬Ä®±ÉÃR EªÀgÉÆA¢UÉ zsÁ«ÄðPÀªÁV ®UÀߪÀiÁrPÉÆnÖzÀÄÝ EzÀÄÝ £À£Àß ®UÀߪÀÅ ¢£ÁAPÀ; 08-06-2008 gÀAzÀÄ ©ÃzÀgÀzÀ°èAiÀÄ J¸ï.PÉ PÀ¯Áåt ªÀÄAl¥ÀzÀ°è £ÀªÀÄä, vÁ¬Ä vÀAzÉ UÀÄgÀÄ»jAiÀÄgÀÄ ºÁUÀÄ EvÀgÀgÀÄ PÀÆr ®UÀß ªÀiÁrPÉÆnÖgÀÄvÁÛgÉ. £ÉAl¸ÀÜ£ÀzÀ°è ªÀiÁvÁrzÀAvÉ £ÀUÀzÀÄ 2 ®PÀë 50 ¸Á«gÀ gÀÆ, 7 vÉÆ¯É §AUÁgÀ, ªÉÆÃmÁgÀ ¸ÉÊPÀ® ¸À®ÄªÁV 60 ¸Á«gÀ gÀÆ £ÀUÀzÀÄ ªÀÄ£ÉUÉ ¨ÉÃPÁUÀĪÀ ¸ÁªÀiÁ£ÀÄUÀ¼ÀÄ, §mÉÖ §gÉUÀ¼ÀÄ EvÁå¢ £À£Àß UÀAqÀ ªÀÄvÀÄÛ CªÀgÀ ¸ÀA§A¢üPÀjUÉ PÉÆnÖgÀÄvÁÛgÉ. £À£ÀUÉ FªÁUÀ C§ÄݯÁè ¥sÀgÁ£À CAvÀ 5 ªÀµÀðzÀ M§â UÀAqÀÄ ªÀÄUÀ¤gÀÄvÁÛ£É. £À£Àß ®UÀߪÁzÀ MAzÀÄ ªÀµÀðzÀ £ÀAvÀgÀ £À£Àß UÀAqÀ£ÁzÀ E¸Áä¬Ä®±ÉÃR, CvÉÛAiÀiÁzÀ ¸ÀÄUÁæ©, £Á¢¤AiÀÄgÁzÀ gÀ¦üAiÀiÁ© ¸Á|| RÄzÁ£À¥ÀÆgÀ, ±ËPÀvÀ© ¸Á|| ªÉĺÀPÀgÀ, gÀÄPÀAiÀiÁ ¸Á|| ¨ÉîÆgÀ, ªÉĺÀgÁd ¸Á|| ºÀÄ®¸ÀÆgÀ, £Àd§Æ£À ¸Á|| ºÉÊzÁæ¨ÁzÀ EªÀgÀÄUÀ¼ÀÄ £À£ÀUÉ E¸Áä¬Ä®£ÀÄ ©.J¸ï.¹ CVæ ªÀiÁrgÀÄvÁÛ£É. CªÀ¤UÉ ¨ÉÃgÉAiÀĪÀgÀÄ ¸ÀĪÀiÁgÀÄ 12 jAzÀ 15 ®PÀë ªÀgÀzÀQëuÉ PÉÆqÀÄwÛzÀÝgÀÄ DzÀgÉ ¤ªÀÄä vÀAzÉ vÁ¬ÄAiÀĪÀgÀÄ MlÄÖ PÉêÀ® 5 ®PÀë ªÀiÁvÀæ ªÀgÀzÀQëuÉ PÉÆnÖgÀÄvÁÛgÉ. ¤£Àß vÀªÀgÀÄ ªÀģɬÄAzÀ E£ÀÆß 7 ®PÀë gÀÆ ªÀgÀzÀQëuÉ vÉUÉzÀÄPÉÆAqÀÄ ¨Á JAzÀÄ £À£ÀUÉ zÉÊ»PÀªÁV ºÁUÀÄ ªÀiÁ£À¹PÀªÁV »A¸É PÉÆqÀÄwÛzÀÄÝ CzÀPÉÌ £Á£ÀÄ F §UÉÎ £À£Àß vÀAzÉAiÀĪÀjUÉ ¥sÉÆãÀ ªÀiÁr w½¹gÀÄvÉÛãÉ. ¢£ÁAPÀ; 14-04-2015 gÀAzÀÄ ªÀÄzÁå£Àí CAzÁd 3.30 UÀAmÉUÉ £Á£ÀÄ, £À£Àß vÀAzÉ ªÀÄvÀÄÛ vÁ¬ÄAiÀiÁzÀ RªÀÄgÀ ¸ÀįÁÛ£Á ªÀÄ£ÉAiÀÄ°èzÁÝUÀ £À£Àß UÀAqÀ£À F ªÉÄð£À J¯Áè ¸ÀA§A¢üPÀgÀÄ £À£ÀUÉ UÀÄgÀÄw®èzÀ M§â ºÉtÄÚªÀÄUÀ¼ÀÄ ªÀÄvÀÄÛ M§â UÀAqÀÄ ªÀÄUÀ §AzÀÄ £À£ÀUÉ £À£Àß vÀAzÉUÉ ªÀÄvÀÄÛ vÁ¬ÄUÉ CªÀgÀÄUÀ¼ÀÄ ©½ ¨ËAqÀ ªÉÄÃ¯É ¸À» ªÀiÁrj JAzÀÄ vÀPÀgÁgÀÄ ªÀiÁqÀÄwÛzÀÄÝ, CzÀPÉÌ £À£Àß vÀAzÉAiÀĪÀgÀÄ £À£Àß ¸ÉÆÃzÀgÀªÀiÁªÀ£ÁzÀ ¸ÉÊAiÀÄzÀ ¤¸ÁgÀ¥ÀmÉî¸Á§, ªÀiÁtÂPÀgÁªÀ amÁÖ, £ÁUÀ±ÉnÖ vÀ¼ÀWÁmÉ, PÉʯÁ±À RUÉð ¨ÁåAPÀ PÁ¯ÉÆä, ªÀÄPÀ§Æ® ªÀiÁªÀÄ£ÀPÉÃj ºÁUÀÄ EvÀgÀgÀ£ÀÄß ¥sÉÆãÀ ªÀiÁr PÀgɬĹ ¥ÀAZÁ¬Äw ºÁPÀ¯ÁV ºÉƸÀzÁV §AzÀ ºÉtÄÚªÀÄUÀ¼ÀÄ FPÉAiÀÄÄ £À£Àß ºÉ¸ÀgÀÄ gÀ¦üAiÀiÁ EzÉ JAzÀÄ ºÉý ªÀÄvÉÆۧ⠺ÉƸÀ§£À ºÉ¸ÀgÀÄ ªÀÄPÀ§Ä® ªÀÄZÀPÀÆj ¸Á|| PÁPÀ£Á¼À EªÀgÀÄ £À£Àß vÀAzÉ EgÀÄvÁÛgÉ. EgÀÄvÀÛzÉ CAvÀ ºÉý CªÀ¼ÀÄ 7 ®PÀë gÀÆ PÉÆrj CAzÀgÉ ¤£ÀUÉ PÀgÉzÀÄPÉÆAqÀÄ ºÉÆÃUÀÄvÉÛêÉ. E®è¢zÀÝgÉ ¤£ÀUÉ 1 1/2/ ®PÀë gÀÆ EªÁUÀ £ÀUÀzÀÄ PÉÆqÀÄvÉÛêÉ. £ÀªÀÄäzÀÄ, ¤ªÀÄäzÀÄ K£ÀÆ E®èªÉAzÀÄ F §UÉÎ F ©½ ¨ÁAqÀ ªÉÄÃ¯É ¸À» ªÀiÁrj CAvÀ CAzÀgÀÄ CzÀPÉÌ £Á£ÀÄ, £ÀªÀÄäªÀgÀÄ PÀÆr AiÀiÁªÀ PÁgÀt¢AzÀ ¨ÁAqÀ ªÉÄÃ¯É ¸À» ªÀiÁrj CAvÀ C£ÀÄßw¢Ýj CAvÀ CA¢zÀPÉÌ CªÀgÉ®ègÀÆ PÀÆr EªÁUÀ ¤ÃªÀÅ 7 ®PÀë gÀÆ PÉÆqÀ¢zÀÝgÉ C¸ÀvÀ«ÄAiÀiÁå ¸ÀįÁÛ£Á½UÉ PÀgÉzÀÄPÉÆAqÀÄ ªÉÊAiÀÄÄ¢®è. FªÁUÀ E¸Áä¬Ä®±ÉÃR¤UÉ ¨ÉÃgÉ ®UÀß ªÀiÁrgÀÄvÉÛÃªÉ JAzÀÄ EgÀĪÀ zÀÆj£À ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¸À¯ÁVzÉ §UÀzÀ® ¥ÉÆ°¸À oÁuÉ AiÀÄÄrDgï £ÀA. 04/2015 PÀ®A 174 ¹Dg惡 :- ದಿನಾಂಕ 01-05-2015 ರಂದು 0830 ಗಂಟೆಗೆ ಫಿರ್ಯಾದಿ ವೈಜಿನಾಥ ತಂದೆ ರತ್ನಪ್ಪಾ ನಾಗನಕೇರಿ ಸಾ/ ಸಿರ್ಸಿ ಎ ರವರು ಠಾಣೆಗೆ ಬಂದು ತನ್ನ ಹೇಳಿಕೆ ಕೊಟ್ಟಿದ್ದು ಸಾರಾಂಶವೇನೆಂದರೆ ನನ್ನ ಮಗಳಾದ ಪವಿತಾ 21 ವರ್ಷ ಈಕೆಗೆ ಹೊದ ವರ್ಷ ವಿಠಲ ತಂದೆ ಬಚ್ಚಯ್ಯಾ ಸಾ/ ವೇಂಟಪುರ ಗ್ರಾಮ ಮಂಡಲ ಕೊಹೀರ ತಾ/ ಜಹಿರಾಬಾದ (ಟಿ.ಎಸ್) ಇತನಿಗೆ ಕೊಟ್ಟು ಲಗ್ನ ಮಾಡಲಾಯಿತ್ತು ಸುಮಾರು 10 ದಿವಸಗಳ ಹಿಂದೆ ನನ್ನ ಮಗಳಾದ ಪವಿತಾ ಈಕೆಯು ಜಹಿರಾಬಾದ ಮಾಧವ ಆಸ್ಪತ್ರೆಯಲ್ಲಿ ಬಾಣತನ ಆಗಿದ್ದು ಹೆಣ್ಣು ಮಗು ಹುಟ್ಟಿರುತ್ತದೆ. ಕಳೆದ ನಾಲ್ಕು ದಿವಸಗಳ ಹಿಂದೆ ನನ್ನ ಮಗಳಿಗೆ ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತೇವೆ. ದಿನಾಂಕ 30-04-2015 ರಂದು ರಾತ್ರಿ ನಮ್ಮ ಮೊಮ್ಮಗಳ ಐದೇಸಿ ಕಾರ್ಯಕ್ರಮ ಮಾಡಿದೇವು ನನ್ನ ಮಗಳ ಬಾಣತನ ಕಾಲಕ್ಕೆ ಆಸ್ಪತ್ರೆಯಲ್ಲಿ ಸಿಜರಿಂಗ ಆಗಿರುತ್ತದೆ. ಅಂದಿನಿಂದ ಆಕೆಯ ಹೊಟ್ಟೆ ನೋವು ಬೇನೆ ಜಾಸ್ತಿಯಾಗಿದ್ದು ಇದೆ. ಸುಮಾರು ದಿನಾಂಕ 01-05-2015 ರಂದು 4 ಗಂಟೆಗೆ ನನ್ನ ಮಗಳು ನೀರು ಕುಡಿಯಲ್ಲು ಕೇಳಿದಾಗ ನನ್ನ ಹೆಂಡತಿ ಆಕೆಗೆ ನೀರು ಕೊಟ್ಟಳು ನಂತ ರ ಇಬ್ಬ್ರು ಮಲಗಿಕೊಂಡ ರು ಬೆಳಗಿನ ಜಾವ 0530 ಗಂಟೆಗೆ ನನ್ನ ಹೆಂಡತಿ ಎದ್ದು ನೋಡಲು ನನ್ನ ಮಗಳಾದ ಪವಿತಾಗೆ ನೋಡಲು ಕಾಣಿಸಲಿಲ್ಲಾ ಆಕೆಗೆ ಹುಡುಕುತ್ತಾ ನಮ್ಮೂರ ಪುರುಶೋತಮ ಕುಲಕರ್ಣಿ ಇವರ ಹೊಲದ ಬಾವಿ ಹತ್ತಿರ ಬಂದಾಗ ಬಾವಿಯ ದಂಡೆ ಮೇಲೆ ನಮ್ಮ ಮಗಳ ಶಾಲು ಕಂಡಿದ್ದು ಬಾವಿಯಲ್ಲಿ ನೋಡಲು ಆಕೆಯ ಶವ ಇರುತ್ತದೆ ನನ್ನ ಮಗಳು ಹೊಟ್ಟೆ ನೋವಿನ ಬೇನೆ ಸಹಿಸದೆ ಬಾವಿಯ ನೀರಿನಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ ಸದರಿ ನನ್ನ ಮಗಳು ಬಾವಿಯಲ್ಲಿ ಬಿದ್ದು ಮೃತ ಪಟ್ಟ ಬಗ್ಗೆ ಯಾರ ಮೇಲೆ ಯಾವುದೇ ರೀತಿಯಾದ ಸಂಶಯ ಇರುವುದಿಲ್ಲ ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಆಧಾರದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. §UÀzÀ® ¥Éưøï oÁuÉ UÀÄ£Éß £ÀA 48/2015 PÀ®A 435, 447, 504 L¦¹ :- ದಿನಾಂಕ:01/05/2015 ರಂದು 1700 ಗಂಟೆಗೆ ಫಿರ್ಯಾದಿ ಶ್ರಿ ಚಂದ್ರಕಾಂತ ತಂದೆ ಹಣಮಂತಪ್ಪಾ ನೌಬಾದೆ ಸಾ/ಮರ್ಜಾಪೂರ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ ಸಾರಾಂಶವೆನೆಂದರೆ ನನಗೆ ಮರ್ಜಾಪೂರ (ಎಂ) ಗ್ರಾಮದ ಶಿವಾರದಲ್ಲಿ 3 ಎಕ್ಕರೆ 30 ಗುಂಟೆ ಜಮೀನು ಇದ್ದು ಅದರ ಸರ್ವೆನಂ. 28 ಇರುತ್ತದೆ. ಸದರಿ ಜಮೀನಿನಲ್ಲಿ ಕಬ್ಬು ಬೆಳೆ ಬೆಳೆದಿದ್ದು ಸದ್ಯ ಕಬ್ಬು ಕಟಾವಿಗೆ ಬಂದಿರುತ್ತದೆ. ಹೀಗಿರುವಲ್ಲಿ ದಿನಾಂಕ: 01/05/2015 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಕೆಲಸ ಮಾಡುವು ಸೀನು ತಂದೆ ಸ್ಯಾಮವೇಲ್ ಹೊಲಕ್ಕೆ ಕಬ್ಬಿಗೆ ನೀರು ಬಿಡಲು ಹೊದಾಗ ಸದರಿ ಹೊಲದಲ್ಲಿ ನಮ್ಮೂರ ಸುನೀಲ ತಂದೆ ಮಾರುತಿ ಭದ್ರೆನವರೂ, 27 ವರ್ಷ, ಸಾ/ಮರ್ಜಾಪೂರ (ಎಂ) ಇತನು ಫಿರ್ಯಾದಿಯ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ತನ್ನ ಬಳಿ ಇಟ್ಟಿಕೊಂಡಿದ ಖಡೆಬ್ಬಿಯಿಂದ ಕಡ್ಡಿಗಿರಿ ಬೆಂಕಿ ಹಚ್ಚುತ್ತಾ ಮುಂದೆ ಹೊಗುತ್ತಿದ್ದನು ಫಿರ್ಯಾದಿಯು ಒಮ್ಮೆಲೆ ಚಿರಿದಾಗ ಫಿರ್ಯಾದಿಯನ್ನು ನೋಡಿ ಸದರಿ ಕಡ್ಡಿ ಮತ್ತು ಖಡೆಬ್ಬಿ ಅಲ್ಲಿಯೆ ಬಿಸಾಡಿರುತ್ತಾನೆ. ನಂತರ ಫಿರ್ಯಾದಿಗೆ ಸೂಳ್ಯೆಮಗನೆ ನಾನೆ ಬೆಂಕಿ ಹಚ್ಚಿದೆನೆಂದು ಬೈದು ಓಡಿಹೋಗಿರುತ್ತಾನೆ. ಅವನು ಬೆಂಕಿ ಹಚ್ಚಿದರಿಂದ ಕಬ್ಬಿಗೆ ಹತ್ತಿಕೊಂಡು ಸುಮಾರು ಸದರಿ ಹೊಲದಲ್ಲಿನ 75% ರಷ್ಟು ಭಾಗ ಸಂಪೂರ್ಣವಾಗಿ ಕಟಾವುಗೆ ಬಂದಿದ ಕಬ್ಬು ಸುಟ್ಟು ಹೋಗಿರುತ್ತದೆ. ಸದರಿ ಸುಟ್ಟ ಕಬ್ಬಿನ ಅಂದಾಜು ಕಿಮ್ಮತ್ತು 1 ಲಕ್ಷ 80 ಸಾವಿರ ರೂಪಾಯಿಗಳು ಆಗುತ್ತದೆ. ನಂತರ ನಾನು ಅಗ್ನಿಶಾಮಕ ದಳದವರಿಗೆ ಫೋನ ಮಾಡಿದಾಗ ಅವರು ಬಂದು ಬೆಂಕಿಯನ್ನು ನಂದಿಸಿರುತ್ತಾರೆ. ಹಾಗು ಸದರಿ ಘಟನೆಯನ್ನು ನಮ್ಮೂರಿನ ದಶರಥ ತಂದೆ ಶರಣಪ್ಪಾ ಹಲಗೆ, ಸೀನು ತಂದೆ ಸ್ಯಾಮವೇಲ್, ರಾಜು ತಂದೆ ಮಲಕು ಇವರು ಘಟನೆಯ ಪ್ರತ್ಯಕ್ಷದಯಾಗಿರುತ್ತಾರೆ. ಕಾರಣ ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಮ್ಮ ಹೊಲದಲ್ಲಿನ ಕಬ್ಬಿಗೆ ಬೆಂಕಿ ಹಚ್ಚಿ ಕಬ್ಬು ಸುಟ್ಟು ಹೊಗಲು ಕಾರಣನಾಗಿರುವ ಸುನೀಲ ಇತನ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳೆದ 3 ತಿಂಗಳ ಸಂಬಳದ ಸ್ಲಿಪ್ / ಸಂಬಳ ಪ್ರಮಾಣಪತ್ರ (ಓವರ್ ಟೈಮ್ ಮತ್ತು ಇಂಸೆಂಟಿವ್ಸ್ ದಂತಹ ವೇರಿಯಬಲ್ ಘಟಕಗಳು ಪ್ರತಿಫಲಿಸಿದರೆ ಕಳೆದ 6 ತಿಂಗಳ ಸಂಬಳದ ಸ್ಲಿಪ್‌ಗಳು ಅಗತ್ಯವಿದೆ) ಮತ್ತು ಇತ್ತೀಚಿನ 2 ವರ್ಷಗಳಿಗೆ ಫಾರ್ಮ್ 16 ಮೊದಲ ಪುಟದ ಕಂಪನಿ ಪ್ರೊಫೈಲ್ ಸೇರಿದಂತೆ ಕಳೆದ 6 ತಿಂಗಳ ಎಲ್ಲಾ ಬ್ಯಾಂಕ್ ಪಾಸ್‌ಬುಕ್‌ಗಳು/ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪ್ರತಿ. ಸ್ವಯಂ ಉದ್ಯೋಗಿ ಕಳೆದ 3 ವರ್ಷಗಳ ಸ್ವಯಂ ಉದ್ಯೋಗದ ಪ್ರತಿ, ಚಾರ್ಟರ್ಡ್ ಅಕೌಂಟೆಂಟ್ ಮೂಲಕ ಸರಿಯಾಗಿ ದೃಢೀಕರಿಸಿದ ಆದಾಯದ ಲೆಕ್ಕಾಚಾರದೊಂದಿಗೆ ಅರ್ಜಿದಾರರ ಆದಾಯ ತೆರಿಗೆ ರಿಟರ್ನ್ಸ್. ಕಳೆದ 3 ವರ್ಷಗಳ ಬ್ಯಾಲೆನ್ಸ್ ಶೀಟ್ ಮತ್ತು ಸಂಸ್ಥೆಯ ಲಾಭ-ನಷ್ಟದ ಖಾತೆಯನ್ನು ಚಾರ್ಟರ್ಡ್ ಅಕೌಂಟೆಂಟ್ ಮೂಲಕ ದೃಢೀಕರಿಸಲಾಗಿರುವ ಕಾಪಿ.
ಗುಜರಾತ್ ಸರ್ಕಾರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಸಿದ್ಧವಾಗಿದೆ ಎಂದು ಗೃಹ ಸಚಿವ ಹರ್ಷ್‌ ಸಾಂಘ್ವಿ ಶನಿವಾರ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸಂಹಿತೆ ಜಾರಿಗೆ ತರುವ ಸಮಿತಿ ರಚನೆಗೆ ಗುಜರಾತ್ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಸಂಹಿತೆ ಅನುಷ್ಠಾನ ಸಮಿತಿಯಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೂರರಿಂದ ನಾಲ್ವರು ಸದಸ್ಯರು ಇರಲಿದ್ದಾರೆ ಎಂದು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಹೇಳಿದ್ದಾರೆ. Also Read ಏಕರೂಪ ನಾಗರಿಕ ಸಂಹಿತೆಗೆ ಆಳವಾದ ಅಧ್ಯಯನ ಬೇಕು ಎಂದ ಕೇಂದ್ರ; ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಪಿಐಎಲ್‌ಗೆ ವಿರೋಧ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಸಾಂಘ್ವಿ ಮಾತನಾಡಿ, “ಏಕರೂಪ ನಾಗರಿಕ ಸಂಹಿತೆಗೆ ದೇಶದೆಲ್ಲೆಡೆಯ ಜನರು ಬೇಡಿಕೆ ಇಟ್ಟಿದ್ದು ಮುಖ್ಯಮಂತ್ರಿ ನೇತೃತ್ವದಲ್ಲಿ ಗುಜರಾತ್ ಸರ್ಕಾರ ಇಂದು ಈ ಮಹತ್ವದ ವಿಷಯದ ಬಗ್ಗೆ ನಿರ್ಣಯ ಕೈಗೊಂಡಿದೆ” ಎಂದು ಸಾಂಘ್ವಿ ಹೇಳಿದ್ದಾರೆ. Also Read ಏಕರೂಪ ನಾಗರಿಕ ಸಂಹಿತೆ ಜಾರಿ: ನ್ಯಾ. ರಂಜನಾ ಪ್ರಕಾಶ್ ನೇತೃತ್ವದ ಸಮಿತಿ ರಚಿಸಿದ ಉತ್ತರಾಖಂಡ ಸರ್ಕಾರ ರಾಜ್ಯದಲ್ಲಿ ಸಿವಿಲ್‌ ವ್ಯಾಜ್ಯಗಳಿಂದ ತೊಂದರೆ ಎದುರಿಸುತ್ತಿರುವ ಎಲ್ಲರಿಗೂ ಸಂಹಿತೆ ಜಾರಿಯಿಂದ ಪರಿಹಾರ ದೊರೆಯಲಿದೆ ಎಂದು ಬಿಜೆಪಿಯ ಹಿರಿಯ ನಾಯಕರಾದ ರೂಪಾಲಾ ಹೇಳಿದ್ದಾರೆ. ಈ ಹಿಂದೆ, ಉತ್ತರಾಖಂಡ ಸರ್ಕಾರ ರಾಜ್ಯದಲ್ಲಿ ವೈಯಕ್ತಿಕ ಕಾನೂನುಗಳನ್ನು ಪರಿಶೀಲಿಸಲು ಮತ್ತು ಸಂಹಿತೆ ಜಾರಿಗೆ ತರಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು.
ಆಲಿಯಾ ಭಟ್ ತನ್ನ ಪತಿ ರಣಬೀರ್ ಕಪೂರ್ ಅವರಿಗೆ ಕೀನ್ಯಾದ ಮಸಾಯಿ ಮಾರಾದ ದಟ್ಟ ಅರಣ್ಯ ಪ್ರದೇಶದ ಬಳಿ ಲವ್‌ ಪ್ರಪೋಸ್ ಮಾಡಿದ್ದಾರೆ ನಟ ರಣಬೀರ್ ಕಾಫಿ ವಿತ್ ಕರಣ್‌ನ ಸೀಸನ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಾಗ ಈ ಬಹಿರಂಗಪಡಿಸಿದ್ದಾರೆ ಹಾಲಿವುಡ್‌ನಲ್ಲೂ ಹೆಸರು ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಚಿಕ್ಕ ವಯಸ್ಸಿನ ಪತಿ ನಿಕ್ ಜೋನಾಸ್‌ಗೆ ಗ್ರೀಸ್‌ನ ಕ್ರೀಟ್‌ನಲ್ಲಿ ಸಮಯ ಕಳೆಯುತ್ತಿರುವಾಗ ಪ್ರಪೋಸ್ ಮಾಡಿದ್ದಾಳೆ ಸೈಫ್ ಅಲಿ ಖಾನ್ ಮೊದಲು ಪ್ಯಾರಿಸ್‌ನ ಬಾರ್‌ನಲ್ಲಿ ಕರೀನಾಗೆ ಪ್ರೀತಿಯ ಕುರಿತು ಪ್ರಸ್ತಾಪಿಸಿದರು ಸೋನಮ್ ಕಪೂರ್ ಉದ್ಯಮಿ, ಪತಿ ಆನಂದ್ ಅಹುಜಾ ಜೊತೆ 2017ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಆನಂದ್ ನ್ಯೂಯಾರ್ಕ್‌ನ ಬೀದಿಯಲ್ಲಿ ಮೊಣಕಾಲಿನ ಮೇಲೆ ನಿಂತು ಲವ್ ಪ್ರಪೋಸ್ ಮಾಡಿದ್ದಾರೆ
ಬೆಂಗಳೂರು : ಕನ್ನಡ ಕಿರುತೆರೆಯ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳಗೋಡಿನ ದೊಡ್ಡಬೆಲೆಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಮೃತ ನಟಿಯನ್ನು ಸೌಜನ್ಯ ಎಂದು ಗುರುತಿಸಲಾಗಿದೆ. ಕುಂಬಳಗೋಡಿನ ದೊಡ್ಡಬೆಲೆಯ ಸನ್ ವರ್ಥ್ ಅಪಾರ್ಟ್ ಮೆಂಟ್ ನಲ್ಲಿ ಕಳೆದ ಕೆಲ ಸಮಯಗಳಿಂದ ತನ್ನ ಪ್ರಿಯಕರನ ಜೊತೆಗೆ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಸೌಜನ್ಯ ಇಂದು ಬೆಳಗ್ಗೆ ( ಗುರುವಾರ ) ಸ್ನೇಹಿತನಿಗೆ ತಿಂಡಿ ತೆಗೆದುಕೊಂಡು ಬರಲು ಕಳುಹಿಸಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ಡೆತ್ ನೋಟ್ ಪತ್ತೆಯಾಗಿದ್ದು ಡೆತ್ ನೋಟ್ ನಲ್ಲಿ ತಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ತೆಗೆದುಕೊಂಡರೂ ಕಡಿಮೆಯಾಗುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲು ತಮಗೆ ಇಷ್ಟವಿಲ್ಲ ಹಾಗಿದ್ದರೂ ಬೇರೆ ದಾರಿ ತೋಚುತ್ತಿಲ್ಲ, ದಯವಿಟ್ಟು ಕ್ಷಮಿಸಿ ಎಂದು ಬರೆದುಕೊಂಡಿದ್ದಾಳೆ. ಸೌಜನ್ಯ ಕೊಡಗಿನ ಕುಶಾಲನಗರದ ಮೂಲದವರಾಗಿದ್ದು ಕೆಲ ಧಾರಾವಾಹಿಗಳು ಹಾಗೂ ಚೌಕಟ್ಟು ಹಾಗೂ ಫನ್ ಸಿನೆಮಾಗಳಲ್ಲಿ ನಟಿಸಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ ನಟಿ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದರು ಎಂದು ತಿಳಿದು ಬಂದಿದೆ. Kannada television actress Soujanya died by suicide recently at her home in Kumbalgodu in Bengaluru. According to reports, Soujanya hung herself to death in her apartment in the city.
ಮದುವೆಯಾದ ಎರಡು ವರ್ಷಗಳ ಬಳಿಕ ವಿದ್ಯಾರ್ಥಿ ಜೀವನ ಮುಗಿದು, ನಾನು ಮುಂಬೈಗೆ ನಮ್ಮವರ ಬಳಿಗೆ ಹೊರಟಿದ್ದೆ. ಕೆಲವೇ ದಿನಗಳ ಮೊದಲು ನನ್ನ ಗೆಳತಿ ಸ್ವರ್ಣಲತಾಳ ಮದುವೆ, ಅವಳ ಸೋದರತ್ತೆಯ ಮಗ, ನಮ್ಮ ಯಶೋಧರಣ್ಣನೊಂದಿಗೆ ಅಡ್ಕದ ಅವರ ಮನೆ ಪುಷ್ಪವಿಹಾರದಲ್ಲಿ ನಡೆದಿತ್ತು. ಜೊತೆಗೆ ನಮ್ಮಮ್ಮನ ಚಿಕ್ಕಮ್ಮನ ಮಗ ರಾಜಮಾಮನ ವಿವಾಹವೂ ನನ್ನ ಚಂಪಕ ವಿಲಾಸ ದೊಡ್ಡಪ್ಪನ ಮಗಳು ಸುಧಕ್ಕನೊಂದಿಗೆ ಅಲ್ಲೇ ಜೋಡಿ ಮದುವೆಯಾಗಿ ನಡೆದಿತ್ತು. ಎರಡು ವರ್ಷಗಳ ಹಿಂದೆ ನನ್ನ ಮದುವೆಯ ಚಪ್ಪರದಲ್ಲಿ ರಾತ್ರಿ ನನ್ನ ಜೊತೆ ಮಲಗಿದ್ದ ಈ ನನ್ನ ಗೆಳತಿ ಸ್ವರ್ಣ, ಬೆಳಗೆದ್ದು ನೋಡುವಾಗ ಮಾಯವಾಗಿದ್ದಳು. ಕೇಳಿದಾಗ ನನ್ನ ಸಮಾಧಾನಕ್ಕೆ ಸೀರೆ ಉಟ್ಟು ಬರುವಳೆಂದು ಹೇಳಲಾಗಿದ್ದರೂ, ಅವಳು ಬಂದಿರಲಿಲ್ಲ. ಮೈ ನೆರೆದ ಹುಡುಗಿಯರು ಹಾಗೆ ಮದುವೆಗೆ ಬರುವಂತಿಲ್ಲ ಎಂದು ಮತ್ತೆ ನನಗೆ ತಿಳಿಸಲಾಗಿತ್ತು. ಬೇಸರ, ಅಸಮಾಧಾನ ನನ್ನದಾಗಿತ್ತು. ಆದರೆ ಅವಳ ಮದುವೆಯಲ್ಲಿ ನಾನಿರಲು ಯಾವ ಅಡ್ಡಿಯೂ ಇರಲಿಲ್ಲ. ಸ್ವರ್ಣ, ಮದುವೆಗೆ ಮೊದಲೇ ಪುಷ್ಪವಿಹಾರದ ಆ ದೊಡ್ಡ ಕುಟುಂಬದ ಮನೆಯಲ್ಲಿ ಒಗೆಯಲು ನೆನೆ ಹಾಕಿದ ರಾಶಿ ಬಟ್ಟೆಗಳಲ್ಲಿ ತನ್ನ ಸೀರೆಯ ಬಣ್ಣವನ್ನು ತನ್ನ ಭಾವೀ ಪತಿಯ ಅಚ್ಚ ಬಿಳಿಯ ಉಡುಪಿಗೆ ಹಚ್ಚಿಟ್ಟವಳು; ಯಶೋಧರಣ್ಣನ ಯಶಸ್ಸಿನ ಹಾದಿಯಲ್ಲಿ ಬಣ್ಣವೇ ದ್ಯೋತಕವಾಗಿ ಅವರ ಸರ್ಫಾಕೋಟ್ಸ್ ಪೇಂಟ್ಸ್ ಬೆಳೆದು ನಿಂತಿದೆ. ಚಿಕ್ಕದಾದ ನಮ್ಮ ಸಮುದಾಯದಲ್ಲಿ ಬಂಧುತ್ವದಲ್ಲೇ ಮದುವೆ ಸಂಬಂಧಗಳು ಜೋಡಿಸಲ್ಪಡುತ್ತಿದ್ದುವು. ವರದಕ್ಷಿಣೆಯ ಮಾತೇ ಇಲ್ಲದ ನಮ್ಮ ಸಮುದಾಯದ ಬಗ್ಗೆ ನನಗೆ ಹೆಮ್ಮೆಯಿದೆ. ಚಪ್ಪರದೊಂದು ಸೀರೆ ಮತ್ತು ಕರಿಮಣಿ – ಇಷ್ಟೇ ವಧುವಿಗೆ ತವರಿನಿಂದ ಬರಬೇಕಾದುದು. ಕರಿಮಣಿ, ಕಾಲುಂಗುರ, ಬಳೆಗಳನ್ನು ಹುಡುಗಿಯ ಸೋದರತ್ತೆ ತೊಡಿಸುವ ಕಾರಣ ಅವಷ್ಟನ್ನು ವಧುವಾದವಳು ತವರಿನಿಂದಲೇ ಪಡೆಯುವಳು. ಮತ್ತವಳ ಅಗತ್ಯದ ಬಟ್ಟೆಗಳ ಹೊರತು ಬೇರಾವ ನಿರೀಕ್ಷೆಯೂ ವರನ ಮನೆಯವರಿಗಿರುವುದಿಲ್ಲ. ಅಗ್ನಿಧಾರೆಯ ನಮ್ಮ ಮದುವೆಯ ಸಂಪ್ರದಾಯವೂ ಬಲು ಚಂದ. ಮುಂಬೈಗೆ ಹೊರಡುವ ಮುನ್ನ ನನ್ನಜ್ಜಿ ಮನೆಗೆ ಹೋಗಿ ಅಜ್ಜಿಯ ಕಾಲಿಗೆರಗಿ ಆಶೀರ್ವಾದ ಪಡೆದು ಭಾರವಾದ ಮನದಿಂದ ಹೊರಟು ಬಂದು ಮನೆಯೆದುರು ಗದ್ದೆಯಾಚೆ ರಸ್ತೆಯಲ್ಲಿ ಬಸ್ಸಿಗೆ ಕಾದು ನಿಂತಿದ್ದಾಗ ನನ್ನಜ್ಜಿ ಕೈತುಂಬ ನನ್ನ ಪ್ರಿಯ ಬೆಳ್ದಾವರೆ ಹೂಗಳನ್ನು ಕಿತ್ತು ತಂದು ನನ್ನ ಕೈಗಿತ್ತಿದ್ದರು. ಅದೇ ಕೊನೆಯ ಬಾರಿಗೆ ನಾನು ನನ್ನ ಪ್ರೀತಿಯ ಬೆಲ್ಯಮ್ಮನನ್ನು ಕಂಡುದು. ಪುನಃ ಅವರನ್ನು ಕಾಣಲಾರೆನೆಂದು ಯಾರರಿತಿದ್ದರು? ಬಾಲ್ಯದಲ್ಲಿ ನನ್ನನ್ನು ಊರಿಗೆ ಕರೆದೊಯ್ಯಲು ಬರುತ್ತಿದ್ದ ಬೆಲ್ಯಮ್ಮನಿಗಾಗಿ ನಾನು ಸದಾ ಕಾಯುತ್ತಿದ್ದೆ. ಕೊನೆಯ ಬಾರಿ ನಾನು ಅಜ್ಜಿಯೊಡನೆ ಹೋದುದು ನೈನ್ತ್ ಸ್ಟಾಂಡರ್ಡ್‌ನಲ್ಲಿದ್ದಾಗ. ಆ ಪಯಣದಲ್ಲಿ ತೊಕ್ಕೋಟಿನ ಬಳಿ ಗಬ್ಬದ ದನವೊಂದು ರೈಲಿನಡಿಗೆ ಬಿದ್ದು ರೈಲು ನಿಂತಿತ್ತು. ಅದೇ ವರ್ಷ ನಮ್ಮ ದೊಡ್ಡಪ್ಪ ತೀರಿದ ಬಳಿಕ ಬೆಲ್ಯಮ್ಮ ನನ್ನನ್ನು ಕರೆದೊಯ್ಯಲು ಮತ್ತೆಂದೂ ಬಂದಿರಲಿಲ್ಲ. ನಾನೂ ದೊಡ್ಡವಳಾಗಿದ್ದೆ. ವ್ಯಾಸರಾಯ ಬಲ್ಲಾಳರ ಮುಂಬಯಿ ಸದಾ ನನಗೆ ಕೌತುಕವಾಗಿ ಕಾಡಿತ್ತು. ವಾತ್ಸಲ್ಯ ಪಥ, ಹೇಮಂತಗಾನದ ಆ ಚಾಳ್‌ಗಳು, ಕಟ್ಟಡಗಳು, ಕಛೇರಿಗಳು, ಚೌಪಾಟಿ, ಕ್ವೀನ್ಸ್ ನೆಕ್‌ಲೇಸ್, ಓವಲ್, ಅಜಾದ್ ಮೈದಾನಗಳು, ಆ ರೈಲುಗಳು, ನಿಲುಮನೆಗಳು, ಆ ಜನರು, ಸಂಬಂಧಗಳು ಎಲ್ಲವೂ ಅದ್ಭುತ ಲೋಕವನ್ನೇ ಸೃಷ್ಟಿಸಿ ನನಗಾಗಿ ಕಾದಿದ್ದುವು. ಆದರೆ ಪ್ರಥಮ ಬಾರಿಗೆ ಮುಂಬೈಗೆ ಕಾಲಿಟ್ಟು, ನನ್ನ ವಾಸಸ್ಥಳವಾದ ಭಾಂಡುಪ್‌ಗೆ ಬಂದಾಗ ನನಗೆ ಪಿಚ್ಚೆನಿಸಿ ಭ್ರಮನಿರಸನವಾಗಿತ್ತು. ಬಸ್ ಇಳಿದಾಗ ಕರೆದೊಯ್ಯಲು ನಮ್ಮವರ ತಾರ್‌ದೇವ್ ಗೆಳೆಯ ಉದ್ಧವ್, ಕಾರ್ ತೆಗೆದುಕೊಂಡು ಬಂದಿದ್ದ. “ಭಾಭೀ, ಕೈಸಾ ಲಗಾ ಮುಂಬಯಿ?” ಎಂದವನು ಕೇಳಿದಾಗ ನಾನು ಪೆಚ್ಚಾಗಿ ನಗಲೆತ್ನಿಸಿದ್ದೆ. ಎರಡು ದಿನಗಳ ಬಳಿಕ ಮತ್ತಾರೋ ಕೇಳಿದಾಗ, “ಎಂಥದಿದು, ಮುಂಬೈ? ಬಲ್ಲಾಳರ ಮುಂಬೈ ಬೇರೆಯೇ; ಇದೇನೂ ಚೆನ್ನಾಗಿಲ್ಲ”, ಎಂದಾಗ ಎಲ್ಲರೂ ನಕ್ಕಿದ್ದರು. ಒಳ್ಳೆಯ ಮುಂಬೈ ಬೇಗ ತೋರಿಸುವಾ, ಎಂದು ಭಾವ ನಕ್ಕಿದ್ದರು. ಭಾಂಡುಪ್ ಪಶ್ಚಿಮದ ಪೋಸ್ಟ್ ಆಫೀಸ್ ಬಿಲ್ಡಿಂಗ್ ಎಂದು ಹೆಸರಾದ ಈಶ್ವರ್ ನಗರ್ ನಮ್ಮ ವಾಸಸ್ಥಳವಾಗಿತ್ತು. ಈಶ್ವರ್ ನಗರ್, ಚಚ್ಚೌಕದ ನಾಲ್ಕು ವಿಂಗ್‌ಗಳೂ, ಮತ್ತೊಂದು ಅಡ್ಡ ವಿಂಗ್ ಕೂಡಾ ಇರುವ ನಾಲ್ಕು ಮಹಡಿಯ ಕಟ್ಟಡ. ಭಾರತದ ಉತ್ತರದಿಂದ ದಕ್ಷಿಣದ ವರೆಗಿನ ಎಲ್ಲ ರಾಜ್ಯಗಳ ಜನರೂ ಇದ್ದ ಕಾಸ್ಮೊಪಾಲಿಟನ್ ಸೊಸೈಟಿ. ನಮ್ಮದು ಒಂದು ರೂಮ್, ಕಿಚ್‌ನ್‌ನ ಮನೆ. ಮದುವೆಯ ಬಳಿಕ ಸ್ಥಳಾಭಾವವಾಗುವುದೆಂದು ಅದುವರೆಗೆ ಜೊತೆಗಿದ್ದ ಜನಾರ್ದನಣ್ಣ, ರಮಣಿಯಕ್ಕ ಪಕ್ಕದ ರೂಮ್ ಖಾಲಿಯಾದೊಡನೆ ಅದನ್ನು ಕೊಂಡು ಅಲ್ಲಿಗೆ ಶಿಫ್ಟ್ ಮಾಡಿದ್ದರು. ಎರಡು ಮನೆಗಳ ನಡುವೆ ಒಂದು ಮಲಯಾಳಿ ಕುಟುಂಬವಾದರೆ, ನಮಗೆದುರಾಗಿ, ಜನಾರ್ದನಣ್ಣನವರ ಪಕ್ಕದ ರೂಮಿನಲ್ಲಿದ್ದ ಶೆಟ್ಟಿ ಮಾಮಿ, ನಾಲ್ಕು ಕೋಣೆಗಳ ಆವಾಸಕ್ಕೆ ಶಿಫ್ಟ್ ಆಗಿ, ಅವರ ಕೋಣೆಗೆ ಬಾಲುಮಾಮ, ವಿಜಯಾರ ತಮಿಳು ಸಂಸಾರ ಬಂದಿತ್ತು. ವಿಜಯಾ ನನ್ನ ಮೆಚ್ಚಿನ ಗೆಳತಿಯಾದಳು. ಪಕ್ಕದ ಕೋಣೆಯ ಮಲಯಾಳಿ ಮಿಸ್‌ಸ್ ಪಂಕಜಂ ಕೂಡಾ ಒಳ್ಳೆಯವರು. ಪ್ರತಿ ಬೆಳಗು ಕಛರಾ ಒಯ್ಯಲು ಬರುವವನಿಗೆ ಬಾಗಿಲು ತೆರೆದು ಡಬ್ಬ ಹೊರಗಿಡುವಾಗ, ಸ್ನಾನಮಾಡಿ ಬೆನ್ನ ಮೇಲೆ ಹರವಿದ ಅಲೆಯಲೆಯಾದ ನೀಳ ಗುಂಗುರು ತಲೆಗೂದಲಿಂದ ನೀರು ತೊಟ್ಟಿಕ್ಕುತ್ತಿತ್ತು. ಆ ಸೊಂಪಾದ ಕೂದಲನ್ನು ಕಂಡು, ತಲೆಸ್ನಾನಕ್ಕೆ ಏನು ಉಪಯೋಗಿಸುತ್ತೀರೆಂದು ಕೇಳಿದರೆ, “ಏ, ಒನ್ನುಮಿಲ್ಲ; ಪಚ್ಚವೆಳ್ಳೊಂ” ಎಂಬ ಸುಮಧುರ ಉತ್ತರ! ಮಿಸ್‌ಸ್ ಪಂಕಜಂ ತೀವ್ರ ಅಸ್ತಮಾ ರೋಗಿಯಾಗಿದ್ದರು. ಕೆಲವೊಮ್ಮೆ ಅಟಾಕ್ ಬಂದರೆ ಗಂಡ ಫಾಕ್ಟರಿಯಿಂದ ಓಡಿ ಬರಬೇಕಾಗುತ್ತಿತ್ತು. ಸುನಿಲ್, ಸುನೀತಾ ಎಂಬ ಮುದ್ದಾದ ಪುಟ್ಟ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಂಗಣದಾಚೆ ನಮ್ಮ ಎದುರು ವಿಂಗ್‌ನಲ್ಲಿ ನಮಗೆದುರಾಗಿದ್ದ ಫ್ಲಾಟ್‌ನ ಪಂಜಾಬಿ ಕುಟುಂಬದಲ್ಲಿ ಮರ್ಫಿ ಬೇಬಿಯಂತೆ ಕಾಣುತ್ತಿದ್ದ ಮುದ್ದಾದ ಮಗು, ಲಟ್ಟು. ತಲೆತುಂಬ ರೇಶ್ಮೆಯಂತೆ ನವಿರಾದ ಕಪ್ಪು ಅಲೆಗೂದಲ ಅಂಚಿಗೆ ತಲೆಯಲ್ಲಿ ಮರ್ಫಿ ಬೇಬಿಯ ಮುಂಡಾಸಿನಂತೆ ಕಾಣುತ್ತಿದ್ದ ಬ್ಯಾಂಡೇಜ್ ಇತ್ತು. ಹದಿಹರೆಯದ ಅಣ್ಣ ಮಗುವಿನ ಕೈ ಹಿಡಿದು ತಿರುಗಿಸುವಾಗ ಮೇಜಿನಂಚು ತಗುಲಿ ಆದ ಗಾಯವದು. ಮಗು ಲಟ್ಟು ತುಂಬ ಮುದ್ದಾಗಿದ್ದು ನನ್ನನ್ನು ಬಹಳ ಹಚ್ಚಿಕೊಂಡಿತ್ತು. ದಿನಾಲೂ ಟೆರೇಸ್‌ನಲ್ಲೋ, ಅವರ ಮನೆಯಲ್ಲೋ ನಾವು ಸಿಗುತ್ತಿದ್ದೆವು. ಲಟ್ಟೂನ ಅಕ್ಕ ರೂಪಾ ಕೂಡಾ ತುಂಬ ಚೆಲುವಾದ ಮಗು. ಲಟ್ಟೂ ಮನೆಯ ಮೇಲ್ಗಡೆ ಎಡದಲ್ಲಿ ಚಂಪಾ ಬಂಗೇರರ ಮನೆಯಿತ್ತು. ಚಂಪಾ ನಮ್ಮಮ್ಮನ ಹಳೆ ವಿದ್ಯಾರ್ಥಿ. ಅದೇ ಕಟ್ಟಡದಲ್ಲಿ ಮಂಗಳೂರಿನ ಮಿಸ್‌ಸ್ ಫೆರ್ನಾಂಡಿಸ್ ಇದ್ದರು. ನಮ್ಮ ಕಟ್ಟಡದಲ್ಲಿ ಶೆಟ್ಟಿ ಮಾಮಿ ಇದ್ದರು. ಹೀಗಾಗಿ ಒಂದಿಷ್ಟಾದರೂ ನಮ್ಮವರೆಂಬ ಭಾವ ಸಮಾಧಾನ ನೀಡಿದರೂ, ಮುಸ್ಸಂಜೆಯಾಗುವಾಗ ನಿರ್ವಿಣ್ಣತೆ ಕವಿಯುತ್ತಿತ್ತು. ನವರಾತ್ರಿಯ ಹತ್ತು ದಿನಗಳ ರಾಸ್‌ಗರ್ಭಾದ ಸಂಭ್ರಮ ನನಗೆ ಹೊಚ್ಚಹೊಸದಾಗಿತ್ತು. ಗರ್ಭಾ, ದಾಂಡಿಯಾ ಏನನ್ನೂ ಅರಿಯದ ನನ್ನನ್ನು ಬಿಲ್ಡಿಂಗ್‌ನ ಹುಡುಗುಪಾಳ್ಯ ಬಿಡದೆ ಕೈಗೆ ಕೋಲಾಟದ ಕೋಲಿತ್ತು ಎಳೆದೊಯ್ಯುತ್ತಿತ್ತು. ತಡರಾತ್ರಿಯವರೆಗೂ ನಡೆಯುತ್ತಿದ್ದ ರಾಸ್‌ಗರ್ಭಾದಲ್ಲಿ ಹೊಸ ಜೋಡಿಗಳು ಹುಟ್ಟಿಕೊಳ್ಳುತ್ತಿದ್ದವು. ಪ್ರಣಯದಾಟಗಳು ನಡೆಯುತ್ತಿದ್ದುವು. “ಅಂಬೇ ಮಾತಾ ಕೀ” ಎಂದು ಜೈಕಾರ ಹಾಕುವಾಗ ಒಬ್ಬಾಕೆಗೆ ದರ್ಶನ ಬರುತ್ತಿತ್ತು. ದುರ್ಗಾಪೂಜೆ, ಹೋಮ, ಹವನ ಶ್ರಧ್ಧೆಯಿಂದ ನಡೆಯುತ್ತಿತ್ತು. ಹೋಳಿ ಹಬ್ಬದಲ್ಲೂ ಅಷ್ಟೇ; ಬಾಗಿಲಿಕ್ಕಿ ಭದ್ರ ಪಡಿಸಿ ಕುಳಿತರೂ ಹುಡುಗರು ಬಿಡದೆ ಬಾಗಿಲು ತೆರೆಸಿ ಬಣ್ಣ ಎರಚಿಯೇ ಬಿಡುತ್ತಿದ್ದರು. ಅಂಗಣ, ಸೋಪಾನ ಎಲ್ಲವೂ ಬಣ್ಣದೋಕುಳಿಯಲ್ಲಿ ಮೀಯುತ್ತಿದ್ದುವು. ಆದರೂ ಉಳಿದ ದಿನಗಳಲ್ಲಿ ಎಲ್ಲ ಸಂಭ್ರಮವನ್ನೂ ಮರೆಸುವಂತೆ ಇರುಳ ಕತ್ತಲಲ್ಲಿ ಏನೇನೋ ಅಹಿತಕರ ಬೆಚ್ಚಿ ಬೀಳಿಸುವ ಸದ್ದುಗಳು ಯಾವ್ಯಾವುದೋ ಮನೆಗಳಿಂದ ಕೇಳಿಸಿ ದಿಗಿಲು ಹುಟ್ಟಿಸುತ್ತಿತ್ತು. ಲಟ್ಟೂ ಮನೆಯ ಕೆಳಗಿನ ಮನೆಯ ಏಳು ವರ್ಷದ ಹುಡುಗನೊಬ್ಬ ತಾಯಿ ಬೈದರೆಂಬ ಸಿಟ್ಟಿನಿಂದ ಅಡಿಗೆಕೋಣೆ ಬಾಗಿಲು ಮುಚ್ಚಿ ಬೆಂಕಿ ಹಚ್ಚಿಕೊಂಡು ಸುಟ್ಟು ಹೋಗಿದ್ದ. ನಾನಂದು ಹೊರಗೆಲ್ಲೋ ಹೋಗಿದ್ದರಿಂದ ಆ ದುರಂತವನ್ನು ಕಣ್ಣಾರೆ ಕಾಣುವುದು ತಪ್ಪಿದರೂ, ನಮ್ಮಕ್ಕ ಅದನ್ನು ಕಾಣ ಬೇಕಾಯ್ತು. ರಸ್ತೆಯ ಮೂಲೆಯಲ್ಲಿ ಅಂಗಡಿಯಿದ್ದ ವಣಿಕರ ಮನೆ ನಮ್ಮ ಬಲಕ್ಕಿದ್ದ ವಿಂಗ್‌ನ ನಾಲ್ಕನೆ ಮಹಡಿಯಲ್ಲಿದ್ದು, ರಾತ್ರಿಯ ನೀರವದಲ್ಲಿ ಆ ಮನೆಯಿಂದ ಮುದುಕಿಯ ದಾರುಣ ನರಳಾಟ, ಕೂಗಾಟ ಕೇಳಿ ಬಂದು ನಿದ್ದೆಯನ್ನು ಕೆಡಿಸುತ್ತಿತ್ತು. ಮೊದಲ ಬಾರಿಗೆ ಬೆಳ್ಳುಳ್ಳಿ ತರಲೆಂದು ನಾನು ಆ ಅಂಗಡಿಗೆ ಹೋದಾಗ, ಅಕ್ಕ ಹೇಳಿ ಕಳುಹಿದ ಲಸೂನ್ ಎಂಬ ಶಬ್ದ ನೆನಪಿಗೆ ಬರಲೇ ಇಲ್ಲ. ಗಾರ್ಲಿಕ್ ಎಂದರೆ ಆ ಗುಜರಾಥಿಗೆ ತಿಳಿಯಲಿಲ್ಲ. ನಾನು ಕೈಯಲ್ಲಿ ಚಿಕ್ಕ ಗೋಲಾಕೃತಿ ತೋರುತ್ತಾ,” ಓ ಸಫೇದ್ – ಗೋಲ್‌ವಾಲಾ ” ಎಂದು ತಿಳಿಸಲೆತ್ನಿಸಿದ್ದೆ. ಆ ಮೇಲೆ ಯಾವಾಗ ಅಂಗಡಿಗೆ ಹೋದರೂ, ಅವರು ” ಓ ಸಫೇದ್ ಗೋಲ್‌ವಾಲಾ ಚಾಹಿಯೇ?” ಎಂದು ಪರಿಹಾಸ ಮಾಡಿ ನಗುತ್ತಿದ್ದರು. ೧೯೬೯ ಜೂನ್‌ನಲ್ಲಿ ನಾನು ಅಜ್ಜಿಯಿಂದ ಬೀಳ್ಕೊಂಡು ಮುಂಬೈಗೆ ಬಂದಿದ್ದೆ. ೧೯೭೦ ಎಪ್ರಿಲ್ ೧೨ರ ತಡರಾತ್ರಿ ನಾನು ನಿದ್ದೆಯಲ್ಲಿದ್ದಾಗ ನಮ್ಮಣ್ಣ ಹಾಗೂ ಪ್ರತಾಪಣ್ಣ ಆಘಾತಕರ ವಾರ್ತೆ ಹೊತ್ತು ಬಂದಿದ್ದರು. ವಿಶು ಹಬ್ಬಕ್ಕೆ ಎರಡು ದಿನವಿತ್ತು. ಬೆಲ್ಯಮ್ಮ ಮೊಮ್ಮಗಳು ಸುಜಿಯನ್ನು ಕರಕೊಂಡು ಅಂಗಡಿಯತ್ತ ಹೊರಟವರು, ದಾರಿಯಲ್ಲಿ ಸಂಕಟವೆನಿಸಿ ತಾವು ಹಿಂದೆ ಇದ್ದ ತಮ್ಮ ಗಂಡನ ಮನೆ ಹೊಸಮನೆ ಬಳಿ ಬಂದು, ಹೇಗೋ ಜಗಲಿಯಲ್ಲೊರಗಿದರು. ಪಕ್ಕದಲ್ಲೇ ಉಚ್ಚಿಲ ಶಾಲೆಯಲ್ಲಿ ನಮ್ಮ ತಂದೆ ಮೀಟಿಂಗ್‌ಗೆ ಬಂದಿದ್ದುದನ್ನು ಅರಿತಿದ್ದ ಸುಜಿ, ಓಡಿ ಹೋಗಿ ತಂದೆಯವರನ್ನು ಕರೆತಂದಳು. ವೈದ್ಯರು ಬಂದರೂ ನಮ್ಮ ಪ್ರಿಯ ಬೆಲ್ಯಮ್ಮನನ್ನು ಉಳಿಸಿ ಕೊಳ್ಳಲಾಗಿರಲಿಲ್ಲ. ಎಪ್ಪತ್ತೆರಡರ ಪ್ರಾಯದಲ್ಲಿ, ತಮ್ಮ ಗಂಡನ ಮನೆಯ ಜಗಲಿಯಲ್ಲೇ ಅವರು ಕೊನೆಯುಸಿರೆಳೆದರು. [೧೪ರ ಹರೆಯದಲ್ಲಿ ಹೊಸಮನೆಗೆ ಮದುವೆಯಾಗಿ ಹೋದ ನನ್ನ ಸೋದರತ್ತೆ ದೇವಕಿ] ಹೊಸಮನೆ, ನಮ್ಮಜ್ಜ ಕಟ್ಟಿಸಿದ ಮನೆ. ಮುಂಬಯಿಯಲ್ಲಿ, ಮಿರ್ಜಾ ಇಸ್ಕಂದರ್ ಬೇಗ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು, ನಮ್ಮಜ್ಜ ವೀರಪ್ಪ. ವಿಭಜನೆಯ ಬಳಿಕ ಪಾಕಿಸ್ತಾನದ ಮೊದಲ ಅಧ್ಯಕ್ಷರಾದ ಮಿರ್ಜಾ ಸಾಹೇಬರು, ಭಾರತ ಬಿಟ್ಟು ಹೋಗುವಾಗ ತಮ್ಮೊಡನೆ ಬರುವಂತೆ ನಮ್ಮಜ್ಜನನ್ನು ಕರೆದರು. ಆದರೆ ಭಾರತದಲ್ಲೇ ಉಳಿಯಲಿಚ್ಛಿಸಿದ ಅಜ್ಜ, ಮಿರ್ಜಾ ಸಾಹೇಬರು ಹೊರಟು ಹೋಗುವಾಗ ಕೈಗಿತ್ತ ರೂ. ೧,೫೦೦/- ಮೊತ್ತದಿಂದ ಊರಲ್ಲಿ ಈ ಹೊಸಮನೆಯನ್ನು ಕಟ್ಟಿದ್ದರು. ಮಂಗಳೂರ ತುಲಸೀವಿಲಾಸದ ತಮ್ಮ ಪ್ರೀತಿಯ ಸೋದರಿಯ ಹೆಸರಲ್ಲಿ ನೋಂದಾಯಿಸಿದ ಈ ಮನೆಯನ್ನು, ಅಲ್ಲಿ ಜೊತೆಗಿದ್ದ ತಮ್ಮ, ತಂಗಿಯರಿಗಾಗಿ ತೊರೆದು ಹೋಗಬೇಕಾಗಿ ಬಂದಾಗ ಅಜ್ಜನಿಗೆ ತುಂಬ ನೋವಾಗಿತ್ತು. ಜೀವಿತದ ಶ್ರಮದ ದುಡಿಮೆಯ ಫಲ ಕೈ ಬಿಟ್ಟು ಹೋಗಿತ್ತು. ಪತಿಯ ಮಾತಿನಂತೆ ನಮ್ಮಜ್ಜಿ, ಆ ಮನೆಯಿಂದ ಹೊರಬಿದ್ದು, ಎಂಟು ಮಕ್ಕಳೊಡನೆ ಗುಡ್ಡೆಮನೆಗೆ ಬಂದು ನೆಲಸಿದರು. ಮನೆ, ಹಿತ್ತಿಲು, ತೆಂಗಿನ ತೋಟವನ್ನು ಊರ್ಜಿತಗೊಳಿಸಿದರು. ಗೌರವಯುತರಾಗಿ ಬಾಳಿದರು. ಬಂಧುವರ್ಗ, ನೆರೆಕರೆ, ಮನೆಗೆ ಬಂದು ಹೋಗುವವರು, ಕೋಟೆ ದೇವಳದ ಕಾರಂತರು ಎಲ್ಲರೂ ಅವರನ್ನು ಗೌರವಾದರದಿಂದ ಕಾಣುತ್ತಿದ್ದರು. [ಹೊಸಮನೆ ಸಂಸಾರ] ನಮ್ಮಜ್ಜನೂ ತಮ್ಮ ಕೊನೆಗಾಲದಲ್ಲಿ ದೀರ್ಘಕಾಲ ರುಗ್ಣಶಯ್ಯೆಯಲ್ಲೊರಗಿ ಉಸಿರು ನಿಲ್ಲದೆ ಹೋದಾಗ, ತಮ್ಮ ಮನೆಯಲ್ಲೇ ಕೊನೆಯುಸಿರೆಳೆವ ಹಂಬಲವಿರಬಹುದು ಎಂದನಿಸಿ, ಅವರ ಹೊಸಮನೆಗೆ ಸ್ಟ್ರೆಚರ್‌ನಲ್ಲಿ ತಂದು ಜಗಲಿಯಲ್ಲೊರಗಿಸಿದ ಸ್ವಲ್ಪ ಹೊತ್ತಿನಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತಂತೆ. ಈಗ ನಮ್ಮಜ್ಜಿಗೂ ಅಲ್ಲೇ ಮುಕ್ತಿ ದೊರೆಯಿತು. ಜೀವ – ಭಾವಗಳ ಅನುಬಂಧದ ಬಗೆ ಅರಿತವರಾರು? ನನಗೆ ಅತ್ಯಂತ ಪ್ರಿಯರಾಗಿದ್ದ, ಮೊಮ್ಮಕ್ಕಳೆಲ್ಲರಿಗೂ ಉಣಿಸಿದಷ್ಟೂ ತಣಿಯದ ನನ್ನ ವಾತ್ಸಲ್ಯಮೂರ್ತಿ ಬೆಲ್ಯಮ್ಮನ ಕೊನೆಯ ಘಳಿಗೆಯಲ್ಲಿ ನಾನು ಬಳಿಯಿರಲಿಲ್ಲ. ಅವರ ಪಾರ್ಥಿವ ಶರೀರವನ್ನೂ ಕಾಣಲಾಗಲಿಲ್ಲ. ವಿಶು ಹಬ್ಬದಲ್ಲಿ ಕಣಿಯ ಬಳಿ ನಮ್ಮನ್ನು ಹರಸಲು ನಿಂತು ಕೈ ತುಂಬ ಸುಟ್ಟ ಗೇರುಬೀಜ, ಓಲೆಬೆಲ್ಲ ಕೊಡುತ್ತಿದ್ದ ಬೆಲ್ಯಮ್ಮನನ್ನು ನಾವು ಮತ್ತೆಂದೂ ಕಾಣುವಂತಿರಲಿಲ್ಲ. ‘ಬಾಂಙ ಹೋಯ್ತು; ಮಕ್ಕಳಿಗೆ ಊಟ ಬಡಿಸಿ” ಎನ್ನುತ್ತಿದ್ದ ಆ ಅಕ್ಕರೆಯ ಕಂಠವನ್ನು ಕೇಳುವಂತಿರಲಿಲ್ಲ. ಕೈತುಂಬ ನನ್ನ ಪ್ರೀತಿಯ ಬೆಳ್ದಾವರೆ ಹೂಗಳನ್ನು ತಂದಿತ್ತು ನನ್ನನ್ನು ಬೀಳ್ಕೊಂಡ ನನ್ನ ಬೆಲ್ಯಮ್ಮನ ಚಿತ್ರ ನನ್ನ ಚಿನ್ಮನದಲ್ಲಿ ಅಚ್ಚೊತ್ತಿ ಉಳಿದಿದೆ. ಕಾಲ ದುಃಖವನ್ನು ಮರೆಸುವುದೆಂದವರು ಯಾರು?
ಪ್ರತಿ ವಿದ್ಯಾರ್ಥಿಯ ಪುಸ್ತಕದಲ್ಲಿ ಇರುವುದನ್ನು ಓದಿ ಅದನ್ನು ಪರೀಕ್ಷೆಯಲ್ಲಿ ಬರೆದು ನಂತರ ಅದನ್ನೂ ಮರೆತು ಬಿಡುತ್ತಾನೆ ಈ ರೀತಿ ಮಾಡುವ ವಿದ್ಯೆಗೆ ಯಾವುದೇ ರೀತಿಯ ಬೆಲೆ ಇರುವುದಿಲ್ಲ ನೀವು ಪುಸ್ತಕದಲ್ಲಿ ಕಲಿತಿದ್ದ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳುತ್ತಿರಿ ಮತ್ತು ಹಾಗೆ ಎಲ್ಲಾ ರೀತಿಯ ಪುಸ್ತಕಗಳನ್ನು ಓದುವುದು ಪ್ರತಿ ವಿದ್ಯಾರ್ಥಿಗಳಿಗೆ ಒಳ್ಳೆಯದು ಪುಸ್ತಕದಲ್ಲಿರುವ ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ ಎರಡನೆಯದಾಗಿ ಈಗ ಮಾಡಬೇಕಾಗಿರುವ ಕೆಲಸವನ್ನು ನಾವು ಮುಂದಕ್ಕೆ ಹಾಕಬಾರದು ಮಾಡಬೇಕಾದ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಬೇಕು ಈ ರೀತಿ ಮಾಡುವುದರಿಂದ ಸಮಯವೂ ಉಳಿತಾಯವಾಗುತ್ತದೆ ಮತ್ತು ಇನ್ನಷ್ಟು ಕಲಿಕೆಯಲ್ಲಿ ತೊಡಗಲು ಸಮಯ ಸಿಗುತ್ತದೆ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606 ಮತ್ತೆ ಈ ರೀತಿ ಮಾಡುವುದರಿಂದ ನಿಮ್ಮ ಸುತ್ತಮುತ್ತ ಇರುವವರು ನಿಮ್ಮನ್ನು ದಾಟಿ ಮುಂದಕ್ಕೆ ಹೋಗಿ ಬಿಡುತ್ತಾರೆ ಮೂರನೆಯದಾಗಿ ನಾವು ಯಾವುದಾದರೂ ಒಂದು ಕೆಲಸದಲ್ಲಿ ಗೆಲ್ಲಬೇಕು ಎಂದರೆ ನಾವು ಅದಕ್ಕೆ ಹೇಗೆ ಗೆಲ್ಲಬೇಕು ಎಂಬುದನ್ನು ಆಲೋಚನೆ ಮಾಡಿ ನಂತರ ಆ ಕೆಲಸವನ್ನು ಪ್ರಾರಂಭಿಸಬೇಕು ಯಾವಾಗ ನಮಗೆ ನಮ್ಮ ಕೆಲಸವನ್ನು ಮಾಡುವುದನ್ನು ಬೇರೆಯವರ ಬಳಿ ನಾವು ಹೇಳಿಕೊಳ್ಳುತ್ತೇವೆ ಆಗ ನಮ್ಮ ಎಲ್ಲ ತೊಂದರೆಗಳು ಬರುತ್ತದೆ ಮತ್ತು ಆ ಕೆಲಸದ ಮೇಲೆ ನಮ್ಮ ವಿಷಯವು ಮತ್ತು ವಿಶ್ವಾಸವು ಕಡಿಮೆಯಾಗಿ ಬಿಡುತ್ತದೆ ಇದಕ್ಕೆ ನಾವು ಯಾವುದೇ ಕೆಲಸವನ್ನು ಮಾಡಿ ಮುಗಿಸುವವರೆಗೂ ಯಾರಿಗೂ ಹೇಳಬಾರದು ನಾಲ್ಕನೆಯದಾಗಿ ನಮಗಿಂತ ಚೆನ್ನಾಗಿ ಓದುವ ಮತ್ತು ನಮಗಿಂತ ಉತ್ತಮವಾಗಿ ಇರುವ ವ್ಯಕ್ತಿಯ ಜೊತೆ ನಾವು ಇದ್ದರೆ ಅವನು ನಮ್ಮನ್ನು ಕೀಳಾಗಿ ನೋಡುತ್ತಾರೆ ಮತ್ತು ನೀವು ಒಂದು ರೀತಿಯ ಬೇಸರದಲ್ಲಿ ಇರುತ್ತೀರಾ ನೀವು ನಿಮಗಿಂತ ಕಡಿಮೆ ಓದುವ ವ್ಯಕ್ತಿಯ ಜೊತೆ ಸ್ನೇಹವನ್ನು ಮಾಡಿದರೆ ಅವನ ಮೇಲೆ ನೀವು ಬೇಜಾರು ಮಾಡಿಕೊಳ್ಳಬಹುದಾಗಿದೆ ಈ ಕಾರಣದಿಂದ ನೀವು ಯಾವಾಗಲೂ ಸಮಾನವಾಗಿ ಇರುವವರ ಬಳಿ ಕುಳಿತು ಕೊಂಡು ಓದಿ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606
ಕನ್ನಡ ಕರ್ನಾಟಕ ಮತ್ತು ಕನ್ನಡಿಗರ ಹಿತವನ್ನು ಕೇಂದ್ರವಾಗಿಸಿಕೊಂಡು, ಈ ಹಿತವನ್ನು ಸಾಧಿಸಲು ಸಂಘಟಿತವಾಗಿ ದುಡಿಯುವ ಕಾಳಜಿಯಿಂದ ಶುರುವಾದ ಕನ್ನಡಪರ ಸಂಸ್ಥೆ ಬನವಾಸಿ ಬಳಗ. ಹಲವಾರು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಯುವ ವೃತ್ತಿಪರರು ೨೦೦೫ರ ಹೊತ್ತಿಗೆ ಕನ್ನಡಪರವಾದ ಕೆಲಸವನ್ನು ಮಾಡಲು ಮುಂದಾಗಿ ೨೦೦೭ರ ಹೊತ್ತಿಗೆ ಬನವಾಸಿ ಬಳಗವು ಒಂದು ಕನ್ನಡಪರ ಕೆಲಸಗಳತ್ತ ತೊಡಗಿಸಿಕೊಂಡ ಸಂಸ್ಥೆಯಾಗಿ ಮಾರ್ಪಟ್ಟಿತ್ತು. ಕನ್ನಡಿಗರ ಮೊದಲ ಸಾಮ್ರಾಜ್ಯವಾದ ಕದಂಬರ ರಾಜಧಾನಿಯಾಗಿರುವ ಬನವಾಸಿಯ ಹೆಸರಿನಿಂದ ಬಳಗವನ್ನು ಆರಂಭಿಸಲಾಯಿತು. ಬಳಗದ ಘೋಷವಾಕ್ಯವೂ ಕೂಡಾ ಪಂಪನ ಮಾತುಗಳಿಂದ ಪ್ರೇರಿತವಾದ “ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ” ಎಂಬುದಾಗಿದೆ. ಬನವಾಸಿ ಬಳಗದ ಹಲವು ಸದಸ್ಯ ಗೆಳೆಯರುಗಳಿಗೆ ಪ್ರಪಂಚದ ನಾನಾ ದೇಶಗಳಿಗೆ ಭೇಟಿ ಕೊಡುವ, ಅಲ್ಲಿ ಕೆಲಕಾಲ ವಾಸವಿರುವ ಅವಕಾಶ ದೊರೆತಿದ್ದರಿಂದಾಗಿ ಹತ್ತಾರು ದೇಶಗಳ ಏರ್ಪಾಡುಗಳನ್ನು ನೋಡಿ ಅಧ್ಯಯನ ಮಾಡಲು ಸಾಧ್ಯವಾಗಿದೆ. ಜಗತ್ತಿನ ಮುಂದುವರೆದ ನಾಡುಗಳಿಂದ ನಾವು ಕಲಿಯಬಹುದಾದುದೇನು? ಎಂಬುದನ್ನೆಲ್ಲಾ ಅರಿಯಲು ಇದು ಅನುವು ಮಾಡಿಕೊಟ್ಟಿದೆ. ಜಗತ್ತಿನ ಮುಂದುವರೆದ ದೇಶಗಳತ್ತ ಕಣ್ಣಾಡಿಸಿದಾಗ ನಮಗೆ ಕಾಣುವುದು, ಆ ನಾಡುಗಳ ಏಳಿಗೆಯ ಸೌಧವು ಭದ್ರವಾಗಿ ನಿಂತಿರುವುದು ನಾಲ್ಕು ಆಧಾರಸ್ತಂಭಗಳ ಮೇಲೆ ಎಂಬುದು. ಆ ನಾಲ್ಕು ಆಧಾರಸ್ತಂಭಗಳೇ ಕಲಿಕೆ, ದುಡಿಮೆ, ಛಲ ಮತ್ತು ಒಗ್ಗಟ್ಟುಗಳು. ಈ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ನಾಡುಗಳಾಗಿ ಅವುಗಳು ನಮಗೆ ಕಾಣುತ್ತವೆ. ಇದೇ ಮಾನದಂಡದಿಂದ ಕನ್ನಡನಾಡಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಮಗೆ ಕನ್ನಡನಾಡು, ಕನ್ನಡ ಜನತೆ ಈ ನಾಲ್ಕು ಕ್ಷೇತ್ರಗಳಲ್ಲಿ ಸಾಧಿಸಬೇಕಾದ್ದು ಸಾಕಷ್ಟಿದೆ, ಸಾಗಬೇಕಾದ ದಾರಿಯೂ ಸಾಕಷ್ಟಿದೆ, ಎಂಬುದು ಕಂಡುಬರುತ್ತದೆ. ಇಂದಿನ ನಮ್ಮ ನಾಡಿನ ಪರಿಸ್ಥಿತಿಗೆ ಏನು ಕಾರಣ? ಈಗಿರುವ ಪರಿಸ್ಥಿತಿಯನ್ನು ಅಲ್ಲಗಳೆಯದೆ ಇದ್ದಲ್ಲಿಂದ ಮುಂದೆ ಸಾಗಬೇಕಾದರೆ ನಾವೇನು ಮಾಡಬೇಕು? ಈ ನಾಡಿನ ಏರ್ಪಾಟುಗಳಲ್ಲಿ ಏನೆಲ್ಲಾ ಸರಿಹೋಗಬೇಕಾಗಿದೆ? ಎಂಬ ಬಗ್ಗೆ ಆಳವಾದ ಚಿಂತನೆಗಳು ನಡೆಯಬೇಕಾಗಿವೆ. ನಮ್ಮ ನಾಡಿನ ಏಳಿಗೆಗೆ ತೊಡಕಾಗಿರುವುದು ಅದು ಯಾವುದೇ ಆಗಿದ್ದರೂ ಅದನ್ನು ಗುರುತಿಸುವ, ಅದು ಬದಲಾಗಬೇಕೆನ್ನುವ ನಿಲುವಿನ ಚಿಂತನೆಯನ್ನು ಜನರ ಮುಂದಿಡುವ ಕೆಲಸದಲ್ಲಿ ಬನವಾಸಿ ಬಳಗ ತೊಡಗಿಕೊಂಡಿದೆ. ಈ ನಿಟ್ಟಿನಲ್ಲಿ ಬಳಗವು ಅಂತರ್ಜಾಲ ತಾಣಗಳಾದ ಫೇಸ್‌ಬುಕ್, ಟ್ವಿಟರ್, ಬ್ಲಾಗ್ ಮೊದಲಾದವುಗಳನ್ನು ಬಳಸಿಕೊಳ್ಳುತ್ತಿದೆ. ಇಂಟರ್ನೆಟ್ಟಿನಾಚೆಯೂ (ಮಿಂಬಲೆ) ಹಲವಾರು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ಮಾಡುತ್ತಿದೆ. ಬಹು ಭಾಷೆಗಳಿರುವ ಭಾರತ ಒಕ್ಕೂಟಕ್ಕೆ ಎಂತಹ ಭಾಷಾ ನೀತಿಯಿರಬೇಕು, ಆರ್ಥಿಕ ವ್ಯವಸ್ಥೆ ಯಾವ ಸ್ವರೂಪದ್ದಾಗಿರಬೇಕು, ಆಡಳಿತ ವ್ಯವಸ್ಥೆ ಯಾವ ತರಹದ್ದಾಗಿರಬೇಕು, ಮಾರುಕಟ್ಟೆ ಆಧಾರಿತ ವ್ಯವಸ್ಥೆಯ ಈ ದಿನಗಳಲ್ಲಿ ಕನ್ನಡವು ಸ್ಪರ್ಧೆಯಿಂದ ಹಿಂದೆ ಬೀಳದಿರಲು ಏನಾಗಬೇಕು, ಒಟ್ಟಾರೆ ಕನ್ನಡನಾಡಿನ ಜೊತೆ ರಾಜ್ಯಗಳ, ಕೇಂದ್ರಸರ್ಕಾರದ, ಹೊರದೇಶಗಳ ಸಂಬಂಧಗಳು ಇಂದು ಯಾವ ಸ್ವರೂಪದಲ್ಲಿವೆ ಮತ್ತು ಇದರ ಪರಿಣಾಮಗಳು ಏನಾಗಿವೆ? ಏನಾಗುತ್ತಿವೆ ಮತ್ತು ಏನಾಗಲಿವೆ ಎನ್ನುವುದನ್ನು ಕನ್ನಡದ ಕಣ್ಣಿನಿಂದ ನೋಡುವ ಮತ್ತು ಈ ನಿಟ್ಟಿನಲ್ಲಿ ಜನರನ್ನು ಜಾಗೃತಿಗೊಳಿಸುವ ಕಾಯಕದಲ್ಲಿ ಬಳಗ ತೊಡಗಿದೆ. ಕನ್ನಡಿಗರ ಕಲಿಕೆ ಅತ್ಯುತ್ತಮವಾಗಬೇಕು. ಈ ನಾಡಿನ ಶಿಕ್ಷಣ ವ್ಯವಸ್ಥೆ ಜಗತ್ತಿನ ಯಾವುದೇ ಪರಿಣಾಮಕಾರಿ ವ್ಯವಸ್ಥೆಯ ಗುಣಮಟ್ಟಕ್ಕೆ ಸಾಟಿಯಾಗಬೇಕು. ಜಗದ ಎಲ್ಲಾ ಜ್ಞಾನ ವಿಜ್ಞಾನ ತಂತ್ರಜ್ಞಾನಗಳೂ ಕನ್ನಡಿಗರ ಕೈಗೆ ಸಲೀಸಾಗಿ ಎಟುಕುವಂತಾಗಬೇಕು. ಇಂತಹ ಅರಿವಿನಿಂದ ಕನ್ನಡಿಗರ ಕಲಿಕೆ ಅತ್ಯುತ್ತಮವಾಗಿ ನಾವೂ ಹೊಸದನ್ನು ಕಟ್ಟುವ ಬಲವನ್ನು ಬೆಳೆಸಿಕೊಳ್ಳುವಂತಾಗಬೇಕು. ಕನ್ನಡಿಗರ ದುಡಿಮೆ ಅತ್ಯುತ್ತಮವಾಗಬೇಕು. ಕನ್ನಡಿಗರಲ್ಲಿ ಉದ್ಯಮಶೀಲತೆ ಹೆಚ್ಚಬೇಕು. ಜಗತ್ತಿನ ಅತ್ಯುತ್ತಮವಾದ ಉತ್ಪನ್ನಗಳನ್ನು ತಯಾರಿಸುವ ಯೋಗ್ಯತೆ ನಮ್ಮದಾಗಬೇಕು, ಪ್ರತಿಕ್ಷೇತ್ರದಲ್ಲೂ ಪರಿಣಿತ ಕನ್ನಡಿಗರು ಇರುವ ದಿನಗಳು ನಮ್ಮದಾಗಬೇಕು. ದೇಶಕಾಲಗಳಲ್ಲಿ ಒಗ್ಗಟ್ಟು ನಮ್ಮ ನಡುವಿರಬೇಕು. ಇವನ್ನೆಲ್ಲಾ ಸಾಧಿಸಬೇಕೆಂಬ ಛಲ ನಮ್ಮಲ್ಲಿರಬೇಕು. ಹೀಗಾಗಲು ಏನೇನಾಗಬೇಕೋ ಅವೆಲ್ಲವನ್ನೂ ಮಾಡಲು ಕನ್ನಡಿಗರು ಮುಂದಾಗಬೇಕು. ಇದಕ್ಕೆ ಬೇಕಾಗುವ ಅಧ್ಯಯನ, ಯೋಜನೆ ಮತ್ತು ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಈ ಗುರಿಗಳತ್ತ ಹೆಜ್ಜೆ ಹೆಜ್ಜೆಯಾಗಿ ಸಾಗುವ ಕಡೆಗೆ ಬನವಾಸಿ ಬಳಗ ಗಮನವಿತ್ತಿದೆ. ಈ ದಿಕ್ಕಿನಲ್ಲಿ ಪ್ರಮುಖವಾಗಿ ಕಾಣುವ ಸವಾಲುಗಳಲ್ಲೊಂದು ದೊಡ್ಡ ಸವಾಲೆಂದರೆ, ತನ್ನತನದ ಅರಿವಿಲ್ಲದೆ ಮೈಮರೆತಿರುವ ಕನ್ನಡಿಗರನ್ನು ಎಚ್ಚರಿಸಬೇಕಾಗಿರುವುದು. ರಾಷ್ಟ್ರೀಯತೆಯ ತಪ್ಪು ಅರ್ಥೈಸುವಿಕೆಯಿಂದ, ಹುಸಿ ರಾಷ್ಟ್ರೀಯತೆಯ ದೊಡ್ಡ ಸವಾಲು ನಮ್ಮ ಮುಂದಿದೆ. ನಮ್ಮತನವನ್ನು ಉಳಿಸಿ ಬೆಳೆಸಿಕೊಳ್ಳುತ್ತಲೇ ಹೇಗೆ ಭಾರತ ಒಕ್ಕೂಟವನ್ನು ಕಟ್ಟಿಕೊಳ್ಳಬೇಕು ಎನ್ನುವ ಬಗ್ಗೆ ಹೊಸ ತೆರನಾಗೇ ಚಿಂತಿಸಬೇಕಾಗಿದೆ. ಈ ಎಲ್ಲದರ ಬಗ್ಗೆ ಬನವಾಸಿ ಬಳಗದಲ್ಲಿ ಚಿಂತನೆಗಳು, ಚರ್ಚೆಗಳು, ಯೋಜನೆಗಳು ನಡೆಯುತ್ತಲಿವೆ. ತನ್ನದೇ ಆದ ಪ್ರಕಾಶನ ಸಂಸ್ಥೆಯೊಂದನ್ನು ಆರಂಭಿಸುವ ಮೂಲಕ ಬಳಗವು ಜನರನ್ನು ತಲುಪುವ ಮತ್ತೊಂದು ಹಾದಿಗೆ ತೆರೆದುಕೊಂಡಿದೆ. ನಾಡಿನ ಜನರಲ್ಲಿ ಹೊಸ ಕನಸನ್ನು ಬಿತ್ತುವ, ನಾಡ ಏಳಿಗೆಗೆ ಬೇಕಿರುವ ವಿಷಯಗಳ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸುವ, ಕನ್ನಡಿಗರ ಕಲಿಕೆ ದುಡಿಮೆಗಳನ್ನು ಅತ್ಯುತ್ತಮಗೊಳಿಸಲು ಶ್ರಮಿಸುತ್ತಿರುವ ಅನೇಕ ಸಂಸ್ಥೆಗಳೊಂದಿಗೆ ಒಡನಾಟವಿಟ್ಟುಕೊಂಡು ದುಡಿಯುವ ಮಹತ್ವದ ಸಂಸ್ಥೆಯಾಗಿ ಬೆಳೆಯುವತ್ತ ಬನವಾಸಿ ಬಳಗ ಮುನ್ನಡೆಯುತ್ತಿದೆ.
‘ಮೋಜೋ360-ಕನ್ನಡ’ – ಮಾಧ್ಯಮ ಅನೇಕ ಪ್ರೈ. ಲಿ. ನ ಮನರಂಜನಾ ನ್ಯೂಸ್‌ ಪೋರ್ಟಲ್‌. ಇಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ, ದಕ್ಷಿಣ ಭಾರತವೂ ಸೇರಿದಂತೆ ಇತರೆ ಪ್ರಾದೇಷಿಕ ಭಾಷಾ ಸಿನಿಮಾ, ಬಾಲಿವುಡ್‌ ಹಾಗೂ ಜಾಗತಿಕ ಸಿನಿಮಾ ಕುರಿತ ಮಾಹಿತಿ ಸಿಗಲಿದೆ. ಪ್ರಾದೇಶಿಕ, ರಾಷ್ಟ್ರ, ಜಾಗತಿಕ ವಲಯದ ಸಿನಿಮಾ, ವೆಬ್‌ ಸೀರೀಸ್‌, ಡಾಕ್ಯುಮೆಂಟರಿ ಕುರಿತ ಸಮಗ್ರ ಮಾಹಿತಿಗೆ ವೇದಿಕೆಯಾಗಲಿದೆ ಪೋರ್ಟಲ್‌. ಮನರಂಜನಾ ಮಾಧ್ಯಮದಲ್ಲಿ ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿರುವ ಅನುಭವಿ ಪತ್ರಕರ್ತರು ಪೋರ್ಟಲ್‌ಗೆ ಕಾರ್ಯನಿರ್ವಹಿಸುತ್ತಿದ್ದು, ಅನಗತ್ಯ ಸೆನ್ಸೇಷನ್‌ಗಳಲ್ಲದ ನಂಬುಗೆ, ವಿಶ್ವಾಸದ ಸುದ್ದಿ – ವಿಮರ್ಶೆ – ವಿಶ್ಲೇಷಣೆಗಳನ್ನು ನೀಡುವುದು ಆಧ್ಯತೆ. ಮನರಂಜನಾ ಮಾಧ್ಯಮದ ಒಳನೋಟ, ವಸ್ತುನಿಷ್ಠ – ಗುಣಮಟ್ಟದ ಬರಹಗಳ ಮೂಲಕ ಓದುಗರಿಗೆ ವಿಶಿಷ್ಟ ಅನುಭವ ಕಟ್ಟಿಕೊಡುವ ಧ್ಯೇಯ ನಮ್ಮದು. Kannada mojo-360 is a news portal for entertainment industry news in Kannada, brought to you by Maadhyama Aneka Pvt. Ltd. We bring entertainment and industry news from various areas of entertainment industry including Films, Web Series, Documentary and more from regional, national, and international arenas. Our news covers south India cinema including Sandalwood, Tollywood, Kollywood, Mollywood, Bollywood, as well as World Cinema. The portal is run by a team of film journalists with more than 15 years of experience covering entertainment industry. We strive to bring timely news, high-quality articles, well-thought analyses, and expert reviews from the entertainment industry without unnecessary sensationalization. Team Editor ಶಶಿಧರ ಚಿತ್ರದುರ್ಗ ಸಿನಿಮಾ ಪತ್ರಿಕೋದ್ಯಮದಲ್ಲಿ ಹದಿನೈದು ವರ್ಷಗಳ ಅನುಭವ. ‘ವಿಜಯ ಕರ್ನಾಟಕ’ ಮತ್ತು ‘ಕನ್ನಡ ಪ್ರಭ’ ದಿನಪತ್ರಿಕೆಗಳು, ‘ದಿ ಸ್ಟೇಟ್‌’ ನ್ಯೂಸ್‌ ಪೋರ್ಟಲ್‌ನಲ್ಲಿ ಸಿನಿಮಾ ಪತ್ರಕರ್ತನಾಗಿ ಕಾರ್ಯನಿರ್ವಹಣೆ. ಸಿನಿಮಾಗೆ ಸಂಬಂಧಿಸಿದ ಏಳು ಪುಸ್ತಕಗಳನ್ನು ರಚಿಸಿದ್ದಾರೆ. Shashidhara Chitradurga Shashidhara brings more than fifteen years of experience in film journalism. Have worked as film journalist in Kannada dailies ‘Vijay Karnataka’ and ‘Kannada Prabha’, as well as in ‘The State’ news portal. He has written seven books on Cinema.
Kannada News » World » Hurricane Ian makes Landfall in Florida Houses Swept Away Flights Canceled Kannada News Hurricane Ian: ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದ ರೌದ್ರಾವತಾರ; ಭಾರೀ ಭೂಕುಸಿತ, ವಿಮಾನ ಹಾರಾಟ ರದ್ದು, ಕೊಚ್ಚಿ ಹೋದ ಮನೆಗಳು ಬುಧವಾರ ಸಂಜೆಯೇ ಫ್ಲೋರಿಡಾಗೆ ಇಯಾನ್ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ನಗರವಾದ ನೇಪಲ್ಸ್​ನಲ್ಲಿ ಭಾರೀ ಹಾನಿಯಾಗಿದೆ. ಅಪಾಯದ ಸ್ಥಳಗಳಿಂದ 25 ಲಕ್ಷಕ್ಕೂ ಹೆಚ್ಚು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಇಯಾನ್ ಚಂಡಮಾರುತ TV9kannada Web Team | Edited By: Sushma Chakre Sep 29, 2022 | 9:43 AM ಫ್ಲೋರಿಡಾ: ಕ್ಯೂಬಾದಲ್ಲಿ ರೌದ್ರಾವತಾರ ತೋರಿದ್ದ ಇಯಾನ್ ಚಂಡಮಾರುತ (Hurricane Ian) ಇದೀಗ ಅಮೆರಿಕಾದ ಫ್ಲೋರಿಡಾಗೆ (Florida) ಕಾಲಿಟ್ಟಿದೆ. ನಿರೀಕ್ಷೆಗಿಂತ ಹೆಚ್ಚು ಅನಾಹುತಗಳನ್ನು ಸೃಷ್ಟಿಸುತ್ತಿರುವ ಇಯಾನ್ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿಹೋಗಿದ್ದಾರೆ. ಭಾರೀ ತೀವ್ರತೆಯ ಇಯಾನ್ ಚಂಡಮಾರುತ (Ian Cyclone) ಅಪ್ಪಳಿಸಿರುವುದರಿಂದ ಫ್ಲೋರಿಡಾದ ಆಡಳಿತ ಮಂಡಳಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ಅಪಾಯದ ಸ್ಥಳಗಳಿಂದ 25 ಲಕ್ಷಕ್ಕೂ ಹೆಚ್ಚು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಸಂಜೆಯೇ ಫ್ಲೋರಿಡಾಗೆ ಇಯಾನ್ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ನಗರವಾದ ನೇಪಲ್ಸ್​ನಲ್ಲಿ ಭಾರೀ ಹಾನಿಯಾಗಿದೆ. ಕಾರುಗಳು, ರಸ್ತೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಅಪಾಯಕಾರಿ ಇಯಾನ್ ಚಂಡಮಾರುತದಿಂದ ಮನೆಗಳು ಕೊಚ್ಚಿಕೊಂಡು ಹೋಗಿವೆ. ಇಯಾನ್ ಚಂಡಮಾರುತದಿಂದ ಅಮೆರಿಕದಲ್ಲಿ ವಿಮಾನಗಳ ಹಾರಾಟವೂ ರದ್ದಾಗಿದೆ. ಸುಮಾರು 1,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿರುವ ಇಯಾನ್ ಚಂಡಮಾರುತದಿಂದ ಬೋಟ್ ಮುಳುಗಿ 20 ವಲಸಿಗರು ನಾಪತ್ತೆಯಾಗಿದ್ದಾರೆ. ಕರಾವಳಿ ನಗರವಾದ ನೇಪಲ್ಸ್‌ನಲ್ಲಿನ ಚಂಡಮಾರುತದ ಆಘಾತಕಾರಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. @Gutfeldfox somehow a shark ended up in a Fort Myers neighborhood during Hurricane Ian.. 😬 pic.twitter.com/l3WbzgNQHj — Brad Habuda (@BradHabuda) September 28, 2022 ಪ್ರವಾಹದ ನೀರು ಬೀಚ್‌ಫ್ರಂಟ್ ಮನೆಗಳಿಗೆ ನುಗ್ಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. 80,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಫೋರ್ಟ್ ಮೈಯರ್ಸ್‌ನ ಕೆಲವು ಪ್ರದೇಶಗಳು ನೀರಿನಿಂದ ಆವೃತವಾಗಿ ಸಮುದ್ರದಂತೆ ಕಾಣುತ್ತಿವೆ. Transformers blowing all around us,lighting up the sky taking out communications and electricity. I just took this video seconds ago #bradentonfl #hurricaneian @CNNweather @CNNweather @cnnbrk pic.twitter.com/0cDfseLolx — Derek Van Dam (@VanDamCNN) September 28, 2022 ಇದನ್ನೂ ಓದಿ: ಕ್ಯೂಬಾದಲ್ಲಿ ಅವಾಂತರ ಸೃಷ್ಟಿಸಿದ ನಂತರ ಫ್ಲೋರಿಡಾದತ್ತ ಚಲಿಸಿದ ಪ್ರಬಲ ಇಯಾನ್ ಚಂಡಮಾರುತ ಫ್ಲೋರಿಡಾದಾದ್ಯಂತ ಮತ್ತು ಆಗ್ನೇಯ ರಾಜ್ಯಗಳಾದ ಜಾರ್ಜಿಯಾ ಮತ್ತು ದಕ್ಷಿಣ ಕೆರೊಲಿನಾದಲ್ಲಿ ಇಯಾನ್ ಚಂಡಮಾರುತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಫ್ಲೋರಿಡಾದಲ್ಲಿ 3,200 ರಾಷ್ಟ್ರೀಯ ಕಾವಲು ಸಿಬ್ಬಂದಿಯನ್ನು ಕರೆಸಲಾಗಿದೆ. ಇನ್ನೂ 1,800 ಆಗಮಿಸುತ್ತಿದ್ದಾರೆ. We were in the eye wall of Cat. 4 #Hurricane #Ian for over 5 hours and the back side was the worst. I haven’t experienced anything close to this in over 30 years @weatherchannel pic.twitter.com/wfEqcuEBAm — Mike Seidel (@mikeseidel) September 29, 2022 ಇಯಾನ್ ಚಂಡಮಾರುತದ ವೇಗ ದಿನದಿನವೂ ಏರಿಕೆ ಆಗುತ್ತಿದೆ. ಸೋಮವಾರ ಗಂಟೆಗೆ 160 ಕಿಮೀ ವೇಗದಲ್ಲಿದ್ದ ಇಯಾನ್ ಚಂಡಮಾರುತ ಕ್ಯೂಬಾ ಕಡೆ 130 ಕಿಮೀ ವೇಗದಲ್ಲಿ ಧಾವಿಸಿತ್ತು. ಆಗ ಅದರ ತೀವ್ರತೆ ಕೆಟಗರಿ 1 ಎಂದು ವರ್ಗೀಕರಿಸಲಾಗಿತ್ತು. ಈಗ ಫ್ಲೋರಿಡಾಕ್ಕೆ ಅಪ್ಪಳಿಸಿರುವ ಇಯಾನ್ ಚಂಡಮಾರುತ ಕೆಟಗರಿ 4ರಲ್ಲಿದೆ ಎನ್ನಲಾಗಿದೆ. ಈ ಚಂಡಮಾರುತದ ತೀವ್ರತೆ ಫ್ಲೋರಿಡಾದಲ್ಲಿ ಹೆಚ್ಚಾಗಿದೆ.
ಗೋಕರ್ಣ: ಕಡಲ ತೀರದ ಬಳಿ ಇರುವ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿಟ್ಟ 6 ಕಾರುಗಳಿಗೆ ಮಾನಸಿಕ ರೋಗಿಯೊಬ್ಬ ಕಾಲಿನಿಂದ ಒದ್ದು ಹಾನಿ ಮಾಡಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಲಕ್ಷಾಂತರ ಹಣ್ಣಕೊಟ್ಟು ಖರೀದಿಮಾಡಿದ ಕಾರುಗಳಿಗೆ ಈ ತರಹದ ಹಾನಿಯಾದಾಗ ಕಾರಿನ ಮಾಲಿಕರು ಪರಿತಪಿಸುವದು ಸರ್ವೇ ಸಾಮಾನ್ಯ. ಇದ್ದಕಿದ್ದಂತೇ ಗೋಕರ್ಣದಲ್ಲಿ ಬಹಳಷ್ಟು ಮಾನಸಿಕ ರೋಗಿಗಳು ಕಂಡುಬಂದು ಇದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ. ಓರ್ವ ಮಾನಸಿಕ ಮಹಿಳೆಯಂತೂ ಸಿಕ್ಕ ವಾಹನದ ಮೇಲೆ ಗೋಡೆಗಳ ಮೇಲೆ ಸಂಖ್ಯೆಯನ್ನ ಗೀಚುತ್ತಿದ್ದರೆ, ಇನ್ನೊಬ್ಬಳು ರಸ್ತೆ ಮೇಲೆ ಕಲ್ಲನ್ನು ಇಟ್ಟು ಬೈಕ್ ಸವಾರರು ಸಿಡ್ಡಾಗಿ ಬೀಳುತ್ತಿರುವ ಘಟನೆಯೂ ನಡೆಯುತ್ತಿದೆ. ಹಾಗೆ ತೆಲಂಗಾಣ ಮೂಲದವರ 22 ಲಕ್ಷದ ಕಾರಿಗೆ ಓರ್ವ ಮಾನಸಿಕರೋಗಿ ಕಲ್ಲನ್ನು ಎಸೆದು ಗ್ಲಾಸ್ ಒಡೆದ ಘಟನೆ ಕೂಡಾ ನಡೆದಿದೆ. ಇಂಥವರು ಯಾವ ಕಡೆಯಿಂದ ಬರುತ್ತಾರೆ ಎನ್ನುವುದನ್ನು ಪರಿಶೀಲಿಸಲಾಗಿ ಲಾರಿಯ ಮೂಲಕ ಕರೆತಂದು ಹೆದ್ದಾರಿಯ ಮೇಲೆ ಅಥವಾ ಜನರಿಲ್ಲದ ಸ್ಥಳದಲ್ಲಿ ಇಳಿಸಿ ಲಾರಿಯ ಚಾಲಕರು ಪರಾರಿಯಾಗುತ್ತಾರೆ ಎನ್ನುವುದು ತಿಳಿದುಬಂದಿದೆ. ಇಂಥ ಅಹಿತಕರ ಘಟನೆ ಮರುಕಳಿಸುತ್ತಿದ್ದು ಮುಂದಾಗುವ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯವರು ಅಥವಾ ಸಂಬಂಧ ಪಟ್ಟ ಇಲಾಖೆಯವರು ಗಮನಹರಿಸ ಬೇಕಾಗಿದೆ.
ಬೀಜಿಂಗ್,ನ.26- ಅಮೆರಿಕಾದ ನಾಸಾ ಸಂಸ್ಥೆಗೆ ಸಡ್ಡು ಹೊಡೆಯಲು ಮುಂದಾಗಿರುವ ಚೀನಾ 2028ರ ವೇಳೆಗೆ ಚಂದ್ರನ ಅಂಗಳದಲ್ಲಿ ತನ್ನ ಮೊದಲ ಪರಮಾಣು ಶಕ್ತಿ ಚಾಲಿತ ನೆಲೆ ನಿರ್ಮಿಸುವ ಯೋಜನೆಯನ್ನು ತ್ವರಿತಗೊಳಿಸಿದೆ. ಲ್ಯಾಂಡರ್, ಹಾರ್ಪರ್, ಆರ್ಬಿಟರ್ ಮತ್ತು ರೋವರ್‍ಗಳನ್ನು ಒಳಗೊಂಡಿರುವ ಪರಮಾಣು ಶಕ್ತಿ ಚಾಲಿತ ನೆಲೆಯನ್ನು ಚಂದ್ರನ ಮೇಲೆ ಸ್ಥಾಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪತ್ಯ ಸಾಧಿಸಲು ಚೀನಾ ಮುಂದಾಗಿದೆ ಎಂದು ಕೈಕ್ಸಿನ್ ಸಂಸ್ಥೆ ವರದಿ ಮಾಡಿದೆ. ಚಂದ್ರನ ಮೇಲ್ಮೈನಲ್ಲಿ ಪರಮಾಣು ಶಕ್ತಿ ನೆಲೆ ಸ್ಥಾಪಿಸುವುದರಿಂದ ನಮ್ಮ ಗಗನಯಾತ್ರಿಗಳು ಮುಂದಿನ 10 […] ಪ್ರತಿ ವರ್ಷ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ : ಅನುಷ್ಕಾ ಸುನಕ್ ಲಂಡನ್,ನ.26- ಭಾರತದಲ್ಲಿ ಕುಟುಂಬವಿದೆ. ಮನೆ ಮತ್ತು ಸಂಸ್ಕøತಿಗಳು ಜೊತೆಯಾಗಿವೆ. ಪ್ರತಿ ವರ್ಷ ನಾನು ಅಲ್ಲಿಗೆ ಹೋಗಲು ಬಯಸುತ್ತೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿ ಅನುಷ್ಕಾ ಸುನಕ್ ಹೇಳಿದ್ದಾರೆ. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಂಗ್-2022 ಕಾರ್ಯಕ್ರಮದಲ್ಲಿ ಕೂಚುಪುಡಿ ನೃತ್ಯ ಪ್ರದರ್ಶನ ಮಾಡಿದ ಅನುಷ್ಕಾ ಸುನಕ್ ಭಾರತೀಯ ಸಂಸ್ಕøತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾಳೆ. ನನ್ನ ಕುಟುಂಬ ಭಾರತ ಮೂಲದಿಂದ ಬಂದಿದೆ. ನಾನು ಕೂಚುಪುಡಿ ಮತ್ತು ನೃತ್ಯವನ್ನು ಪ್ರೀತಿಸುತ್ತೇನೆ. ನೃತ್ಯ ಪ್ರದರ್ಶನದ ವೇಳೆ ನಮ್ಮೆಲ […] ಬ್ರಿಜಿಲ್ ಶಾಲೆಯಲ್ಲಿ ಗುಂಡಿನ ದಾಳಿ : ಮೂವರ ಹತ್ಯೆ ಅರಾಕ್ರೂಜ್, ನ.26- ಬ್ರಿಜಿಲ್‍ನ ಎಸ್ಪಿರಿಟೊ ಸ್ಯಾಂಟೋ ರಾಜ್ಯದ ಅರಾಕ್ರೂಜ್‍ನ ಎರಡು ಶಾಲೆಗಳಿಗೆ 16 ವರ್ಷದ ಬಾಲಕ ನುಗ್ಗಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಶಿಕ್ಷಕರು ಸೇರಿ ಮೂರು ಮಂದಿ ಮೃತಪಟ್ಟಿರುವ ದುರಂತ ವರದಿಯಾಗಿದೆ. ದಾಳಿ ನಡೆಸಿದವನನ್ನು ಪೊಲೀಸ್ ಅಧಿಕಾರಿಯ ಪುತ್ರ ಎಂದು ಗುರುತಿಸಲಾಗಿದೆ. ಆತ ಮಿಲಿಟರಿ ಸೇನಾ ಸಮವಸ್ತ್ರದಲ್ಲಿ ಮೊದಲು ಸಾರ್ವಜನಿಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ನುಗ್ಗಿದ್ದಾನೆ. ಅಲ್ಲಿ ಶಿಕ್ಷಕಿಯರ ಕೊಠಡಿಯತ್ತ ಧಾವಿಸಿ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದಾರೆ, ಒಂಬತ್ತು ಮಂದಿ […] ಭಯೋತ್ಪಾದನೆ ಹತ್ತಿಕ್ಕುವ ಪ್ರಯತ್ನ ತಡೆಹಿಡಿಯಲಾಗಿದೆ : ಭಾರತ ಕಳವಳ ವಿಶ್ವಸಂಸ್ಥೆ, ನ.25- ಮುಂಬೈ ದಾಳಿಗೆ 14 ವರ್ಷಗಳು ಕಳೆದಿದ್ದು, ಈ ವೇಳೆ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಯಭಾರಿ ಜಾಗತಿಕ ಭಯೋತ್ಪಾದನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ರಾಜಕೀಯ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ. ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿರುವ ಭಾರತೀಯ ರಾಯಭಾರಿ ರೋಜಿರಾ ಕಾಂಬೋಜ್ ಅವರು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ದೊಡ್ಡ ಸವಾಲು ಎಂದು ಎಚ್ಚರಿಸಿದ್ದಾರೆ.ಐಸೀಸ್, ಆಲ್ಖೈದ ಸಂಯೋಜಿತ ಉಗ್ರಸಂಘಟನೆಗಳ ಪ್ರಭಾವದಿಂದ ಏಷ್ಯಾ ಮತ್ತು ಆಫ್ರಿಕಾ ಭಾಗದಲ್ಲಿ ನಾಗರಿಕರನ್ನು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡುವ ಪ್ರವೃತ್ತಿಗಳು […] ಅಮಾನತುಗೊಂಡ ಟ್ವಿಟರ್ ಖಾತೆಗಳು ಮರು ಸ್ಥಾಪನೆಯಾಗಲಿವೆ ನವದೆಹಲಿ,ನ.25- ಕಾನೂನು ಉಲ್ಲಂಘನೆ ಆರೋಪದ ಮೇಲೆ ಸಾಮಾಜಿಕ ಜಾಲತಾಣ ಟ್ವಿಟರ್‍ನಿಂದ ಅಮಾನತುಗೊಂಡವರಿಗೆ ಸಾಮಾನ್ಯ ಕ್ಷಮಾದಾನ ನೀಡುವ ಮೂಲಕ ಅವರ ಖಾತೆಯನ್ನು ಮತ್ತೆ ಪ್ರತಿಷ್ಠಾಪಿಸಲಾಗುವುದು ಎಂದು ಸಂಸ್ಥೆ ಮುಖ್ಯಸ್ಥ ಎಲೋನ್ ಮಸ್ಕ್ ತಿಳಿಸಿದ್ದಾರೆ. ಟ್ವಿಟರ್‍ನಿಂದ ಅಮಾನತುಗೊಂಡವರನ್ನು ಮತ್ತೆ ಖಾತೆಗೆ ಸೇರಿಸಬೇಕೇ ಬೇಡವೇ? ಎಂಬ ಬಗ್ಗೆ ನಡೆಸಲಾದ ಆನ್‍ಲೈನ್ ಸಮೀಕ್ಷೆಯಲ್ಲಿ ಬಹುತೇಕ ಮಂದಿ ತಪ್ಪು ಮಾಡಿದವರಿಗೆ ಕ್ಷಮಾದಾನ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಆನ್‍ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಿದ 3.16 ದಶಲಕ್ಷಕ್ಕೂ ಹೆಚ್ಚು […] ಇ-ಕಾಮರ್ಸ್ ದೈತ್ಯ ಅಮೆಜಾನ್‍ಗೆ ಸಂಕಷ್ಟ ನವದೆಹಲಿ,ನ.25- ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಆನ್‍ಲೈನ್ ಮಾರಾಟ ಸಂಸ್ಥೆಯಾದ ಅಮೆಜಾನ್ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಸುಮಾರು 40 ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಮೆಜಾನ್ ಸಿಬ್ಬಂದಿ ವರ್ಗದವರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ಹಾದಿ ಹಿಡಿದಿರುವ ಹಿನ್ನಲೆಯಲ್ಲಿ ಅಮೆಜಾನ್ ವ್ಯಾಪಾರ ವಹಿವಾಟುಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಭಾರತ, ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಸುಮಾರು 40 ದೇಶಗಳ ಅಮೆಜಾನ್ ವೇರ್‍ಹೌಸ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಸಿಬ್ಬಂದಿಗಳು ಮೇಕ್ ಅಮೆಜಾನ್ ಪೇ ಎಂಬ ಅಭಿಯಾನದ ಮೂಲಕ ವೇತನ ಹೆಚ್ಚಳ ಸೇರಿದಂತೆ ಹಲವಾರು […] ವರ್ಜೀನಿಯಾದಲ್ಲಿ ಸಾಮೂಹಿಕ ಹತ್ಯಾಕಾಂಡ : ಕನಿಷ್ಠ 10 ಜನರ ಸಾವಿನ ಶಂಕೆ ವರ್ಜೀನಿಯಾ,ನ.23- ಅಮೆರಿಕದ ವರ್ಜೀನಿಯಾದ ವಾಲ್ಮಾರ್ಟ್ ಮಳಿಗೆಯೊಂದರಲ್ಲಿ ಮತ್ತೊಂದು ಸಾಮೂಹಿಕ ಹತ್ಯಾಕಾಂಡ ನಡೆದಿದ್ದು, ಕನಿಷ್ಠ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. ವರ್ಜೀನಿಯಾದ ಚಸ್ಪಿಕೆಯ ಶಾಮ್ಸರ್ಕಲ್ನಲ್ಲಿರುವ ವಾಲ್ಮಾರ್ಟ್ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಗುಂಡಿನ ದಾಳಿಯಾಗಿರುವ ಸನ್ನಿವೇಶಗಳನ್ನು ಖಚಿತಪಡಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಲವಾರು ಮಂದಿ ಜೀವ ಕಳೆದುಕೊಂಡಿರುವುದು ಖಚಿತವಾಗಿದೆ. ಕನಿಷ್ಠ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಚೆಸ್ಪಿಕೆಯ ಪೊಲೀಸರು ಘಟನೆಯನ್ನು ಖಚಿತಪಡಿಸಿದ್ದು, ದಾಳಿ ನಡೆಸಿದವರು ಕೂಡ ಸಾವನ್ನಪ್ಪಿದ್ದಾರೆ […] 4 ಚೀನೀ ಪ್ರಜೆಗಳ ಹತ್ಯೆ : ಶಂಕಿತನ ಬಂಧನ ಮಿಷನ್ (ಅಮೆರಿಕ), ನ. 23 – ಓಕ್ಲಹೋಮಾ ಪ್ರದೇಶದ ಫಾರ್ಮ್‍ನಲ್ಲಿ ನಡೆದಿದ್ದ ನಾಲ್ವರ ಚೀನೀ ಪ್ರಜೆಗಳ ಹತ್ಯೆ ಘಟನೆಗೆ ಸಂಭಂದಿಸಿದಂತೆ ಶಂಕಿತನನ್ನು ದಕ್ಷಿಣ ಪ್ರೋರಿಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಿಯಾಮಿ ಬೀಚ್ ಪೊಲೀಸರು ವು ಚೆನ್ ಎಂಬುವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಒಕ್ಲಹೋಮ ಸ್ಟೇಟ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದವರಲ್ಲಿ ಮೂವರು ಪುರುಷರು ಮತ್ತು ಒಬ್ಬ ಮಹಿಳೆಯಾಗಿದ್ದು ಇವರೆಲ್ಲಾ ಚೀನೀ ನಾಗರಿಕರಾಗಿದ್ದು ಒಕ್ಲಹೋಮ ನಗರದ ವಾಯುವ್ಯಕ್ಕೆ ಸುಮಾರು 90 ಕಿಲೋಮೀಟರ್‍ದೂರದಲ್ಲಿರುವ ಹೆನ್ನೆಸ್ಸಿಯ ಪಶ್ಚಿಮಕ್ಕೆ […] ಚೀನಾದಲ್ಲಿ ಮತ್ತೆ ಕೋವಿಡ್ ಹೆಚ್ಚಳ, ಶಾಲಾ-ಕಾಲೇಜು ಬಂದ್..! ಬೀಜಿಂಗ್,ನ.22- ಚೀನಾದ ರಾಜಧಾನಿ ಬೀಜಿಂಗ್‍ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಬಹುತೇಕ ಶಾಲೆಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸೂಚಿಸಲಾಗಿದೆ. ಕೆಲವು ಕೋವಿಡ್ ಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳನ್ನು ಮನೆಯಲ್ಲೇ ಇರುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.ಮಧ್ಯ ಹೆನಾನ್ ಪ್ರಾಂತ್ಯದ ಝೆಂಗ್‍ಝೌದಿಂದ ನೈಋತ್ಯದ ಚಾಂಗ್‍ಕಿಂಗ್‍ವರೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಬಾಧಿಸಿದೆ ಪ್ರತಿ ದಿನ 25 ಸಾವಿದ ಹೊಸ ಪ್ರಕರಣಗಳನ್ನು ವರದಿಯಾಗುತ್ತಿದೆ. ಇಂದು ಬೀಜ್‍ನಲ್ಲಿ ಎರಡು ಸಾವು ಸಹ ದಾಖಲಿಸಿದೆ .ಹಲವಾರು ಚೀನೀ ನಗರಗಳಲ್ಲಿ ಕಳೆದ ವಾರ ಕೋವಿಡ್ ಪರೀಕ್ಷೆಯನ್ನು ಕಡಿತಗೊಳಿಸಲು […] ಚೀನಾದಲ್ಲಿ ಕೈಗಾರಿಕಾ ಸಗಟು ಕೇಂದ್ರದಲ್ಲಿ ಬೆಂಕಿ, 36 ಕಾರ್ಮಿಕರ ಸಾವು ಬೀಜಿಂಗ್, ನ.22 -ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ರಾಸಾಯನಿಕ ಮತ್ತು ಕೈಗಾರಿಕಾ ಸರಕುಗಳನ್ನು ಪೂರೈಸುವ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 36 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು ,ಇಬ್ಬರು ನೌಕರರು ಕಾಣೆಯಾಗಿದ್ದಾರೆ ಎಂದು ಅನ್ಯಾಂಗ್ ನಗರದ ಸ್ಥಳೀಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ನಾಲ್ಕು ಗಂಟೆ ಸತತ ಪ್ರಯತ್ನ ನೆಡಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ, ಬೆಂಕಿಯ ಕಾರಣ ಅಥವಾ ಎಷ್ಟು ಉದ್ಯೋಗಿಗಳು ಇದ್ದರು ಮತು ಸತ್ತರು ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ, ಕಳಪೆ […] ← older About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಕಡಗದಾಳು ಗ್ರಾಮದಲ್ಲಿರುವ ಮಾಣಿಕ್ಯ ಕೆರೆಯ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂಬ ವಿಚಾರದಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರು ಹಾಗೂ ಗ್ರಾಮಸ್ಥರು ನಡುವೆ ವಾಗ್ವದ ನಡೆದಿದೆ. ಗ್ರಾಮಗಳ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕೇಂದ್ರದ 'ಅಮೃತ ಸರೋವರ ಯೋಜನೆ'ಯಡಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಮಾಣಿಕ್ಯ ಕೆರೆಯನ್ನು ಆಯ್ಕೆ ಮಾಡಲಾಗಿತ್ತು. ಕಾಮಗಾರಿ ಪ್ರಾರಂಭದಿಂದಲೂ ಗ್ರಾಮಸ್ಥರಿಂದ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಕಡದಾಳು ಗ್ರಾಮದ ‘ಮಾಣಿಕ್ಯ ಕೆರೆ’ಯ ಕಾಮಗಾರಿಯನ್ನು ವೈಜ್ಞಾನಿಕ ವಿಧಾನದಲ್ಲಿ ಮಾಡುತ್ತಿಲ್ಲ. ಕಳಪೆ ಗುಣಮಟ್ಟದಲ್ಲಿ ಪುನಶ್ಚೇತನ ಕೆಲಸಗಳು ನಡೆಯುತ್ತಿವೆ ಎಂದು ಗ್ರಾಮಸ್ಥ ಮಾದೇಟಿರ ತಿಮ್ಮಯ್ಯ ಸೇರಿ ಕೆಲ ಗ್ರಾಮಸ್ಥರು ಆರೋಪಿಸಿದ್ದರು. ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾದೇಟಿರ ತಿಮ್ಮಯ್ಯ, "ಮಾಣಿಕ್ಯ ಕೆರೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದರು. ಆದರೂ, ಗ್ರಾಮ ಪಂಚಾಯತ್ ಕಾಮಗಾರಿಯನ್ನು ಮುಂದುವರಿಸಿದೆ. ಗುರುವಾರ ನಡೆದ ಗ್ರಾಮ ಸಭೆಯಲ್ಲಿ ಮಾದೇಟಿಗರ ತಿಮ್ಮಯ್ಯ ಮಾಡಿದ ಆರೋಪಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಟಿ ಜಯಣ್ಣ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ಯೋಜನೆಯ ಬಗೆಗಿರುವ ಎಲ್ಲ ಅನುಮಾನಗಳನ್ನು ಪವರ್ ಪಾಯಿಂಟ್ ಪ್ರೆಸೆನ್ಟೇಷನ್ ಮೂಲಕ ಸ್ಪಷ್ಟವಾಗಿ ಹೇಳಲು ಯತ್ನಿಸಿದ್ದಾರೆ. ಈ ವೇಳೆ, ಬಿ.ಟಿ ಜಯಣ್ಣ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ಈ ಸುದ್ದಿ ಓದಿದ್ದೀರಾ?: ಮಂಡ್ಯ | ಕೇಂದ್ರೀಯ ವಿದ್ಯಾಲಯಕ್ಕೆ ಖಾಯಂ ಶಿಕ್ಷಕರ ನೇಮಕ: ಸಂಸದೆ ಸುಮಲತಾ ಭರವಸೆ "ಸರ್ಕಾರದ ನಿಯಮಗಳಿಗೆ ಅನುಗುಣವಾಗಿಯೇನ ಕಾಮಗಾರಿ ನಡೆಸುತ್ತಿದ್ದೇವೆ. ಪ್ರವಾಸೋದ್ಯಮದ ಭಾಗವಾಗಿ ಈ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಗ್ರಾಮಕ್ಕೆ ತುಂಬಾ ಅನುಕೂಲವಿದೆ. ಎಲ್ಲರೂ ಗ್ರಾಮದ ಅಭ್ಯುದಯಕ್ಕೆ ಸಹಕರಿಸಬೇಕು" ಎಂದು ಬಿ.ಟಿ ಜಯಣ್ಣ ಗ್ರಾಮಸ್ಥರಲ್ಲಿ ಮನವಿ ಮಾಡಿದರು. "ಮಾಣಿಕ್ಯ ಕೆರೆ ಕಾಮಗಾರಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ನಡೆಸಿಲ್ಲ. ಕಾಮಗಾರಿ ನಡೆಸುವ ಮೊದಲು ಗ್ರಾಮ ಸಭೆ ಕರೆದು ಗ್ರಾಮಸ್ಥರಲ್ಲಿ ಚರ್ಚಿಸಬೇಕು. ವೈಜ್ಞಾನಿಕವಾಗಿ ಹೂಳು ತೆಗೆದು ನಂತರ ಕಾಮಗಾರಿ ನಡೆಸಬೇಕು. ಮಳೆಗಾಲದಲ್ಲಿ ಪೈಪ್ ಮೂಲಕ ನೀರು ಹೊರತೆಗೆದು ಕೆರೆಯ ಅರ್ಧದಿಂದ ಕಲ್ಲು ಕಟ್ಟಲಾಗುತ್ತಿದೆ. ಹೀಗೆ ಮಳೆಗಾಲದಲ್ಲಿ ತರಾತುರಿಯಾಗಿ ಕಾಮಗಾರಿ ನಡೆಸುವ ಅವಶ್ಯಕತೆ ಏನಿತ್ತು? ಇದನ್ನು ಅವೈಜ್ಞಾನಿಕ ಅನ್ನದೆ ಏನೆನ್ನುತ್ತಾರೆ?" ಎಂದು ಮಾದೇಟಿಗರ ತಿಮ್ಮಯ್ಯ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ತಿಮ್ಮಯ್ಯ ಅವರ ಮಾತಿಗೆ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು.
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು (Sugaturu) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನೆಹರು ಯುವಕೇಂದ್ರ, ಕರ್ನಾಟಕ ಗಾಂಧಿಸ್ಮಾರಕ ನಿಧಿ, ಗುಡುವನಹಳ್ಳಿ ಮಾರುತಿ ಯುವಜನ ಸೇವಾಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಂಡಿ ಸತ್ಯಾಗ್ರಹ ದಿನಾಚರಣೆ (Dandi March Day) ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟ, ಚಳವಳಿ, ಶಾಂತಿ ಮತ್ತು ಅಹಿಂಸಾಮೌಲ್ಯಗಳ ಬಗ್ಗೆ ವಸ್ತುನಿಷ್ಟವಾಗಿ ಬೋಧಿಸಬೇಕು. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಬೇಕಿದೆ. ಶಾಲೆಗಳಲ್ಲಿ ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ತ್ಯಾಗ, ಬಲಿದಾನದ ಪರಂಪರೆಯ ಬಗೆ ತಿಳಿಸುವ ಮೂಲಕ ರಕ್ತದ ಕಣಕಣದಲ್ಲಿಯೂ ದೇಶಾಭಿಮಾನ, ರಾಷ್ಟ್ರಪ್ರೇಮವನ್ನು ಬಿತ್ತಬೇಕು. ಭವ್ಯಪರಂಪರೆ, ಇತಿಹಾಸ, ಬೃಹತ್ ಸಾಂವಿಧಾನಿಕ ನಿಯಮಗಳನ್ನು ಹೊಂದಿರುವ ಗಣತಂತ್ರ ರಾಷ್ಟ್ರದಲ್ಲಿ ಶಾಂತಿಯ ನೆಲೆಯನ್ನು ಕೆದಕಲು ನಡೆಸುವ ಎಲ್ಲಾ ಪ್ರಯತ್ನಗಳನ್ನೂ ಹತ್ತಿಕ್ಕಬೇಕು ಎಂದು ಅವರು ತಿಳಿಸಿದರು. ನೆಹರು ಯುವಕೇಂದ್ರದ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಗೌರವಿಸಬೇಕು. ತಮ್ಮ ಜವಾಬ್ದಾರಿಯನ್ನು ಅರಿತು ರಾಷ್ಟ್ರದ ಪ್ರಗತಿಯಲ್ಲಿ ಕೈಜೋಡಿಸಬೇಕು. ಸ್ವಾತಂತ್ರ್ಯ ತಂದು ಕೊಡಲು ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಬೇಕು. ಯುವಪೀಳಿಗೆಯಲ್ಲಿ ದೇಶ ಭಕ್ತಿ, ರಾಷ್ಟ್ರ ಪ್ರೇಮ, ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಹ ಗುಣಗಳನ್ನು ಕಲಿಸಬೇಕಿದೆ ಎಂದರು. ದಂಡಿ ಸತ್ಯಾಗ್ರಹ ಸ್ಮರಣೆಯಲ್ಲಿ ಮಕ್ಕಳಿಂದ ಜಾಥಾ ನಡೆಯಿತು. ಮಕ್ಕಳಿಗಾಗಿ ಚಿತ್ರಕಲೆ, ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗ್ರಾಮದ ಹಿರಿಯರಾದ ದೊಡ್ಡಮುನಿವೆಂಕಟಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಎಸ್.ಆರ್.ಜಗದೀಶ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಎನ್‌ಎಸ್‌ಎಸ್ ಸ್ವಯಂಸೇವಕ ಎನ್.ದಿಲೀಪ್ ಹಾಜರಿದ್ದರು.
ಮಹಾರಾಷ್ಟ್ರ : ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಏರುತ್ತಿದೆ. ಎರಡನೇ ಅಲೆ ನಿಯಂತ್ರಣಕ್ಕೆ ಬರಲಿದೆ ಅನ್ನುವ ಹೊತ್ತಿಗೆ ಮೂರನೇ ಅಲೆ ಪ್ರಾರಂಭವಾಗುವುದು ಖಚಿತ ಎನ್ನಲಾಗಿದೆ. ಈ ನಡುವೆ ದೇಶದಲ್ಲಿ ಕಳೆದ ಬಾರಿ ಡೆಲ್ಪಾ ರೂಪಾಂತರಿ ವೈರಸ್ ಅಟ್ಟಹಾಸದಿಂದ ಬಲಿಯಾದವರ ಸಂಖ್ಯೆ ಲೆಕ್ಕಕ್ಕಿಲ್ಲ. ಈ ನಡುವೆ ಮುಂಬೈನಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್’ಗೆ ಮೊಟ್ಟ ಮೊದಲ ಬಲಿಯಾಗಿದೆ ಅನ್ನುವ ಆತಂಕಕಾರಿ ಸುದ್ದಿ ಬಂದಿದೆ. ಗಮನಾರ್ಹ ಅಂಶ ಅಂದ್ರೆ ಡೆಲ್ಟಾ ಪ್ಲಸ್ ಗೆ ಬಲಿಯಾದ 63 ವರ್ಷದ ಮಹಿಳೆ 2 ಡೋಸ್​ ಕೊರೊನಾ ಲಸಿಕೆ ಪಡೆದಿದ್ದಾರೆ ಅನ್ನಲಾಗಿದೆ. ಹಾಗಂತ ಈ ಸಾವು ಡೆಲ್ಟಾ ಪ್ಲಸ್ ನಿಂದ ಸಂಭವಿಸಿದೆ ಅನ್ನುವ ಹಾಗಿಲ್ಲ, ಯಾಕಂದ್ರೆ ಮೃತ ಮಹಿಳೆ ಇನ್ನಿತರ ಗಂಭೀರ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರಂತೆ. ಆದರೆ ಈ ಮಹಿಳೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಕಳೆದ ತಿಂಗಳು ರತ್ನಗಿರಿಯ 80 ವರ್ಷದ ಮಹಿಳೆ ಡೆಲ್ಟಾ ಪ್ಲಸ್ ಗೆ ಬಲಿಯಾಗಿದ್ದರು. ಹೀಗಾಗಿ ಮಹಾರಾಷ್ಟ್ರದ ಎರಡನೇ ಸಾವಾಗಿದೆ. 63 ವರ್ಷದ ಮಹಿಳೆ ಜುಲೈ 21 ರಂದು ಸೋಂಕಿಗೆ ತುತ್ತಾಗಿದ್ದರು. ಬಳಿಕ ಜುಲೈ 27 ರಂದು ಸೋಂಕಿಗೆ ಬಲಿಯಾಗಿದ್ದರು. ಈ ಮಹಿಳೆ ಕೆಲವು ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೇಳಿದೆ ಇದೀಗ ಮೃತ ಮಹಿಳೆಯ ಜೀನೋಮ್ ಸೀಕ್ವೆನ್ಸಿಂಗ್ ವರದಿ ಬಂದಿದ್ದು ಅವರಿಗೆ ಡೆಲ್ಟಾ ಪ್ಲಸ್ ತಗುಲಿದೆ ಎಂದು ಗೊತ್ತಾಗಿದೆ. ಇನ್ನು ಈ ಮಹಿಳೆಯ ಕುಟುಂಬದ ಆರು ಮಂದಿ ಸೋಂಕಿಗೆ ತುತ್ತಾಗಿದ್ದು ಒಬ್ಪರಿಗೆ ಡೆಲ್ಟಾ ಪ್ಲಸ್ ತಗುಲಿರುವುದು ದೃಢಪಟ್ಟಿದೆ. ಇನ್ನುಳಿದವರ ವರದಿಗಾಗಿ ಕಾಯಲಾಗುತ್ತಿದೆ. Tags: delta Share1TweetSendShare Discussion about this post Related News Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ವಿಶೇಷವಾಗಿ ಮಧ್ಯ ರಾತ್ರಿಯಲ್ಲಿ ರಾತ್ರಿ ಅಂದ್ರೆ ಒಂದು ಗಂಟೆಯಿಂದ 3:00 ಒಳಗಡೆ ನಿಮಗೇನಾದ್ರೂ ನಿದ್ರೆಯಿಂದ ಹೇಳ್ತೀರಾ ಅಂತ ಇದ್ರೆ ಈ ಒಂದು ವಿಷಯವನ್ನು ಕೆಳಿದರೆ ನಿಮ್ಮ ರೋಮಗಳೆಲ್ಲ ಎದ್ದೇಳುತ್ತದೆ ಹೆಂಗೆ ಅಂತ ತಿಳಿಯಿರಿ ಅದಕ್ಕೆ ನಮ್ಮ ಜಗತ್ತನ್ನು ರಹಸ್ಯವಾದ ವಿಷಯಗಳಿಂದ ತುಂಬಿಕೊಂಡಿದೆ ಇಂಥ ಸ್ಥಿತಿಯಲ್ಲಿ ಇಂದು ನಾವು ನಿಮಗೆ ತಿಳಿಸಲಿರುವ ವಿಷಯ ಯಾವ ರೀತಿ ಇದೆ ಅಂದ್ರೆ ಅದು ರಾತ್ರಿ 1 ಗಂಟೆಯಿಂದ 3 ಗಂಟೆವರೆಗೆ ಇರುವಂತಹ ಸಮಯವನ್ನ ಅಶುಭ ಅಂತ ಯಾಕೆ ಹೇಳ್ತಾರೆ ತಿಳಿಯದಾಗಿದೆ ರತ್ನಕ್ಕ ಶಕ್ತಿಯ ಅನುಭವವಾಗುತ್ತದೆ ನಿಮಗೆ ಹೇಳ್ಬೇಕಂದ್ರೆ ಪನ್ ವೇಳೆ ನೀವು ಬಂದು ಗಂಟೆಯಿಂದ 3:00 ಗಂಟೆಯವರೆಗೆ ಅಚಾನಕವಾಗಿ ಎಚ್ಚರವಾದರೆ ಎಲ್ಲಿಯಾದರೂ ಒಂದು ವಿಷಯ ನಿಮಗೆ ಭಾವನಾತ್ಮಕವಾಗಿ ತೊಂದರೆ ಮಾಡಬಹುದು ನಿಮ್ಮ ಶರೀರದಲ್ಲಿ ಉಂಟಾಗುವಂತಹ ಸಕಾರಾತ್ಮಕ ಶಕ್ತಿಗಳ ಇದರಿಂದ ಪ್ರಭಾವಿತಗೊಳ್ಳದ ಹುದು ಹಾಗಾಗಿ ರಾತ್ರಿ 1 ಗಂಟೆಯಿಂದ 3 ಗಂಟೆಯವರೆಗೂ ಸಮಯವನ್ನು ಯಾಕೆ ಅಶುಭ ಎಂದು ಹೇಳುತ್ತಾರೆ ಎನ್ನುವುದನ್ನು ತಿಳಿಯೋಣ ಬನ್ನಿ ಸ್ನೇಹಿತರೆ ನಿಮಗೆ ಹೇಳಬೇಕಂದ್ರೆ ಯಾವ ದೇವಾನುದೇವತೆಗಳ ಪೂಜೆಯನ್ನು ಸಹ ಮಾಡುವುದಿಲ್ಲ ಇಲ್ಲ ಯಾವ ಹಬ್ಬ ಹಾಗೂ ಆಚರಣೆಗಳು ಇರುವುದಿಲ್ಲ ಮತ್ತು ಇಂಥ ಸಮಯದಲ್ಲಿ ಯಾವ ಗುಡಿಗಳು ಸಹ ತೆರೆಯುವುದಿಲ್ಲ ಇಂಥ ಸ್ಥಿತಿಯಲ್ಲಿ ಸೂರ್ಯ ಉದಯ ಕೂಡ ಆಗುವುದಿಲ್ಲ ಹಾಗಾಗಿ ಈ ಸಮಯ ನಕಾರಾತ್ಮಕ ಶಕ್ತಿಯಿಂದ ತುಂಬಿಕೊಂಡಿರುತ್ತದೆ ಈ ಸಮಯದಲ್ಲಿ ಶಕ್ತಿಗಳು ನೂರುಪಟ್ಟು ಶಕ್ತಿಶಾಲಿ ಆಗಿರುತ್ತದೆ ಮತ್ತು ಇದೇ ಒಂದು ಸಮಯದಲ್ಲಿ ಸಿದ್ಧಿಯನ್ನು ಪಡೆಯಲು ತಾಂತ್ರಿಕರು ಹಲವಾರು ರೀತಿಯ ತಾಪಂ ಏನು ಮಾಡುತ್ತಾರೆ ಇದರಲ್ಲಿ ಬಲಿ ಕೊಡುವುದಾಗಲಿ ಈ ಒಂದು ಸಮಯ ಒಬ್ಬ ತಾಂತ್ರಿಕ ನಿಗೆ ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ ಈ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು ಈ ಒಂದು ಮಾತನ್ನು ಹೇಳಲಾಗಿದೆ ಈ ಒಂದು ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಕ್ಷಸರು ತಿರುಗಾಡುತ್ತಿದ್ದಾರೆ ಈ ಒಂದು ಕಾರಣಕ್ಕಾಗಿ ತಾಂತ್ರಿಕರಿಗೆ ಈ ಸಮಯ ಶುಭ ಎಂದು ತಿಳಿಯಲಾಗಿದೆ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ಆದರೆ ಈ ಸಮಯ ಎಲ್ಲರಿಗಾಗಿ ಒಳ್ಳೆಯದಲ್ಲ ನಿಮಗೂ ಸಹ ಒಳ್ಳೆಯದಲ್ಲ ಹಾಗೂ ಸಿನಿಮಾದಲ್ಲೂ ಸಹ ಅರ್ಧರಾತ್ರಿಯ ಮೂರು ಗಂಟೆಯ ವಿಷಯವನ್ನು ತಿಳಿಸಿದ್ದಾರೆ ಇಲ್ಲಿ ಯಾವುದೇ ಘಟನೆಯು ಸಂಭವಿಸಿದ್ದರೂ 3ಗಂಟೆಗೆ ನಿಂತ ವಾಗಿರುತ್ತದೆ ಈ ಸಮಯದಲ್ಲಿ ಕೆಟ್ಟ ಕೆಟ್ಟ ಘಟನೆಗಳು ಸಂಭವಿಸುತ್ತದೆ ಅದೇ ಮೂರು ಸಂಖ್ಯೆಯನ್ನು ಅಶುಭ ಎಂದು ತಿಳಿಯಲಾಗಿದೆ ಒಂದು ಇಂಪಾರ್ಟೆಂಟ್ ಮಾಹಿತಿ ವಿ ವಿಷಯಗಳಲ್ಲಿ ನೀವು ಎಚ್ಚರವಾಗಿರುವುದು ಒಳ್ಳೆಯದು ಎಂದಿಗೂ ಮಲಗುವ ಸಮಯದಲ್ಲಿ ಭೂತ-ಪ್ರೇತಗಳ ವಿಚಾರಣೆಯನ್ನು ಮಾತನಾಡಲು ಹೋಗಬೇಡಿ ಈ ಒಂದು ಸಮಯದಲ್ಲಿ ನಿಮಗೆ ಆದರೆ ಆಕೆಯೇನಾದರೂ ಹೋಗಲು ಹೆಚ್ಚಿಸುವಂತ ಆದರೆ ನಿಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ ಹಾಗೂ ಇಂಥ ಕೆಲವು ಸ್ಥಳಗಳಲ್ಲಿ ಭೇಟಿ ಮಾಡಲು ಹೋಗಬೇಡಿ ಅದು ಬಲಿ ನೀಡುವಂತಹ ಸ್ಥಳಗಳಲ್ಲಿ ಹಾಗೂ ಮೃತ ಪ್ರಯತ್ನಗಳನ್ನು ಓಡಿಸುವ ಸ್ಥಳಗಳಲ್ಲಿ ಇಲ್ಲಾ ನದಿ ತೀರಗಳಲ್ಲಿ ಹೋಗಕ್ಕೆ ಹೋಗಬೇಡಿ ನಿಮಗೇನಾದರೂ ಈ ಸಮಯದಲ್ಲಿ ಎಚ್ಚರವಾದರೆ ದಯವಿಟ್ಟು ಭಗವಂತನನ್ನು ನೆನೆಯಿರಿ.
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ, ರಾಜ್ಯ ಕಾಂಗ್ರೆಸ್‌ನಲ್ಲಿ ಇದೀಗ ಮೂರು ಬಣಗಳಾದಂತಾಗಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರಿಂದ ಮಹತ್ವದ ಬದಲಾವಣೆ ನಿರೀಕ್ಷಿಸುವಂತಿಲ್ಲ. ಮತ್ತೊಬ್ಬರ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು. Govindaraj S First Published Oct 28, 2022, 11:37 PM IST ಹುಬ್ಬಳ್ಳಿ (ಅ.28): ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ, ರಾಜ್ಯ ಕಾಂಗ್ರೆಸ್‌ನಲ್ಲಿ ಇದೀಗ ಮೂರು ಬಣಗಳಾದಂತಾಗಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರಿಂದ ಮಹತ್ವದ ಬದಲಾವಣೆ ನಿರೀಕ್ಷಿಸುವಂತಿಲ್ಲ. ಮತ್ತೊಬ್ಬರ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು. ಇದೇ ವೇಳೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಬಿಜೆಪಿಗೆ ಹೋಗಿ ಅನಾಥರಾಗಿದ್ದಾರೆ. ಹೊರಟ್ಟಿಮರಳಿ ಬಂದರೆ ಗೌರವದಿಂದ ಸ್ವಾಗತಿಸುತ್ತೇವೆ ಎಂದು ಮುಕ್ತ ಆಹ್ವಾನ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ಖರ್ಗೆ ಎಐಸಿಸಿ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಕೆಪಿಸಿಸಿಯಲ್ಲಿನ ಬಣಗಳ ಸಂಖ್ಯೆ ಮೂರಕ್ಕೇರಿದೆ. ಈ ಹಿಂದೆ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷ 80 ಸ್ಥಾನ ಗೆಲವು ಕಂಡು ಸೋತಿತ್ತು. ಇದೀಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕೈಗೊಂಬೆಯಂತೆ ಕೆಲಸ ಮಾಡುತ್ತಾರೆ ಎಂದರು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಗೆ ಗೊತ್ತು-ಗುರಿ ಇಲ್ಲ. ಅವರು ಜನರ ಸಂಕಷ್ಟಅರಿತು, ಸ್ಪಂದಿಸಲು ಯಾತ್ರೆ ಮಾಡುತ್ತಿಲ್ಲ. ಯಾತ್ರೆ ಹೆಸರಲ್ಲಿ ಸಾವಿರಾರು ಜನರನ್ನು ಜಮಾಯಿಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು. ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ ರಾಹುಲ್‌ ಯಾತ್ರೆ ನೋಡಿ, ಬಿಜೆಪಿ ಜನಸಂಕಲ್ಪ ಸಮಾವೇಶ ಮಾಡುತ್ತಿದೆ. ಅದರಲ್ಲಿ ಜನರಿಗಾಗಿ ಮಾಡಿದ ಕೆಲಸಗಳ ಬಗ್ಗೆ ಹೇಳುತ್ತಿಲ್ಲ. ಬಿಜೆಪಿಯವದ್ದು ಪರ್ಸೆಂಟೇಜ್‌ ವ್ಯವಹಾರವಷ್ಟೆ. ಇದಕ್ಕೆ ಭಿನ್ನವಾಗಿ ಜೆಡಿಎಸ್‌ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಜನರಿಗೆ ಹೇಳುತ್ತಿದ್ದೇವೆ. ಜನ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೊರಟ್ಟಿಅನಾಥ: ಬಿಜೆಪಿಗೆ ಹೋಗಿರುವ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಸ್ಥಿತಿ ಅನಾಥ ಮಗುವಿನಂತಾಗಿದೆ. ಅವರಿಗೆ ಸ್ಪೀಕರ್‌ ಸ್ಥಾನವೂ ಸಿಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಪರಿಷತ್‌ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿ ಜೆಡಿಎಸ್‌ಗೆ ಬಂದರೆ, ಹಿಂದಿನಂತೆಯೇ ಗೌರವ- ಸ್ಥಾನಮಾನ ಸಿಗಲಿದೆ ಎಂದರು. ಶಿವಮೊಗ್ಗ ಆವಾಂತರಕ್ಕೆ ಈಶ್ವರಪ್ಪ ಕಾರಣ: ಕೆ.ಎಸ್‌. ಈಶ್ವರಪ್ಪ ಅವರಿಗೆ ಸೋಲಿನ ಭೀತಿ ಕಾಡುತ್ತಿರುವುದರಿಂದ, ಶಿವಮೊಗ್ಗದಲ್ಲಿ ಆವಾಂತರಗಳು ನಡೆಯುತ್ತಿವೆ. ಅವರನ್ನು ಹದ್ದುಬಸ್ತಿನಲ್ಲಿಟ್ಟರೆ ಎಲ್ಲ ಸರಿಯಾಗಲಿದೆ. ಅವರ ಬಾಯಿ ಯಂತ್ರದಂತೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಶಿವಮೊಗ್ಗದ ಘಟನೆಗಳಿಗೆ ಪರೋಕ್ಷವಾಗಿ ಅವರೇ ಕಾರಣ ಎಂದು ಶಿವಮೊಗ್ಗ ಕೊಲೆ ಕುರಿತು ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿದರು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನೂ ಆಗಲಿಲ್ಲ. ಯಡಿಯೂರಪ್ಪ ಅಥವಾ ಅವರ ಪುತ್ರ ಸಂಸದ ಬಿ.ವೈ. ರಾಘವೇಂದ್ರ ಮಾತಾಡಿದರೆ ಗಲಭೆಯಾಗಲ್ಲ. ಕಾಂಗ್ರೆಸ್‌ಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲ: ಸಿ.ಎಂ.ಇಬ್ರಾಹಿಂ ಆದರೆ, ಈಶ್ವರಪ್ಪ ಮಾತನಾಡಿದರೆ ಗಲಭೆಯಾಗುತ್ತವೆ. ಚುನಾವಣೆ ಹತ್ತಿರ ಬಂದಾಗಲೇ ಇವೆಲ್ಲ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವ ಅರಗ ಜ್ಞಾನೇಂದ್ರ ಶಿವಮೊಗ್ಗದವರೇ ಆದರೂ, ಹೆಸರಿಗಷ್ಟೇ ಮಿನಿಸ್ಟರ್‌. ಅವರ ಮಾತನ್ನು ಅವರ ಮನೆಯವರೇ ಕೇಳುತ್ತಿಲ್ಲ. ಇನ್ನು ಹೊರಗಿನವರು ಕೇಳುತ್ತಾರೆಯೇ? ಚುನಾವಣೆ ಸಂದರ್ಭದಲ್ಲಿ ಇಂತಹದ್ದನ್ನು ನಡೆಸುವುದೇ ಅವರ ಪಕ್ಷದ ನೀತಿಯಾದರೆ, ಏನೂ ಮಾಡಲಾಗದು. ಶಿವಮೊಗ್ಗ, ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಅವರು ಇಂತಹ ಆವಾಂತರಗಳನ್ನೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ನವೋದಯ ಕಾಲದ ಕನ್ನಡ ಲೇಖಕರು ಹೊಸಗನ್ನಡ ಭಾಷೆಯನ್ನು ಕಟ್ಟುವುದರ ಜೊತೆಗೇ, ತಿಳಿಹಾಸ್ಯದ ಹೊಳೆಯನ್ನೂ ಹರಿಸಿದರು. ಹಾಸ್ಯಬ್ರಹ್ಮ ‘ರಾ.ಶಿ.’ಯವರು ‘ಕೊರವಂಜಿ’ ಮಾಸಪತ್ರಿಕೆಯನ್ನು ಪ್ರಾರಂಭಿಸುವದರ ಮೂಲಕ ಅನೇಕ ವೈನೋದಿಕರಿಗೆ ಒಂದು ವೇದಿಕೆಯನ್ನು ಒದಗಿಸಿಕೊಟ್ಟರು. ಕೊರವಂಜಿಯ ಮಹಾನಿರ್ಯಾಣದ ನಂತರ, ‘ಅಪರಂಜಿ’ ಪ್ರಾರಂಭವಾಯಿತು. ಜೊತೆಗೇ ಕನ್ನಡದಲ್ಲಿ ಇನ್ನೂ ಅನೇಕ ನಿಯತಕಾಲಿಕಗಳು ಉದಯಿಸಿದವು.ಇದರಿಂದಾಗಿ, ನವೋದಯದ ನಂತರದ ಹಾಸ್ಯಲೇಖಕರಿಗೆ ಇನ್ನಷ್ಟು ಅವಕಾಶಗಳು ದೊರೆತವು. ಶ್ರೀಮತಿ ಸುಧಾ ಸರನೋಬತ್ ಅವರು ಈ ಎಲ್ಲ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಕನ್ನಡಿಗರಿಗೆ ಹಾಸ್ಯದೌತಣವನ್ನು ನೀಡುತ್ತ ಪರಿಚಿತರೇ ಆಗಿದ್ದಾರೆ. ಸುಧಾಜೀಯವರು ರಚಿಸಿದ ‘ಹೆಸರಿನಲ್ಲೇನಿದೆ ಮಹಾ….’ ಕೃತಿಯಲ್ಲಿ ಹನ್ನೆರಡು ವಿನೋದ ಲೇಖನಗಳಿವೆ. ಪ್ರತಿ ಲೇಖನವೂ ಹಾಸ್ಯದ ಪುಟ್ಟ ತೊರೆಯಾಗಿದೆ. ಅಂದರೆ, ಇವು ರಚನೆಯಲ್ಲಿ ಪುಟ್ಟ ಲೇಖನಗಳು. ಆದರೆ ನಿಮ್ಮ ಮುಖದಲ್ಲಿ ದೊಡ್ಡ ಮುಗುಳುನಗೆಯೊಂದನ್ನು ಮೂಡಿಸದೆ ಬಿಡುವುದಿಲ್ಲ! ಇದು ಸುಧಾಜೀಯವರ ಸಾಧನೆ. ಇದನ್ನು ಅವರು ಹೇಗೆ ಸಾಧಿಸುತ್ತಾರೆ ಎನ್ನುವ ಕುತೂಹಲದಿಂದಲೇ ನಾನು ಈ ಲೇಖನಗಳ ಅಧ್ಯಯನವನ್ನು ಮಾಡಿದೆ. ಓದುಗನನ್ನು ಒಂದು ಸ್ನೇಹಪೂರ್ಣ ಕೌಟಂಬಿಕ ವರ್ತುಲದಲ್ಲಿ ಕೊಂಡೊಯ್ಯುವುದು ಅವರ ಮೊದಲ ಹೆಜ್ಜೆ. ಈ ವರ್ತುಲದಲ್ಲಿಯ ಪಾತ್ರಗಳು ಅಂದರೆ ಲೇಖಕಿ, ಅವರ ಪತಿ, ಮಕ್ಕಳು ಹಾಗು ಆಪ್ತೇಷ್ಟರು. ಅನೇಕ ಕುಟುಂಬಗಳಲ್ಲಿ ಇರುವಂತೆ ಇಲ್ಲಿಯ ಪತಿರಾಯರೂ ಸಹ ಯಜಮಾನಿಯ ಮಾತಿಗೆ ಕಡ್ಡಾಯವಾಗಿ ಸಮ್ಮತಿ ಸೂಚಿಸುವವರೆ! (‘ಆಸ್ತಿ-ನಾಸ್ತಿ, ಮಾರ್ಜಾಲ ಪುರಾಣ’ ಇತ್ಯಾದಿ ಲೇಖನಗಳು ). ಎರಡನೆಯ ಹೆಜ್ಜೆ ಎಂದರೆ ಲೇಖನಗಳ ಸಹಜತೆ. ಕುಟುಂಬಗಳಲ್ಲಿ ಸಹಜವಾಗಿ ನಡೆಯುವ ಪ್ರಸಂಗಗಳು ಇವರ ಕಣ್ಣಿಗೆ ಬಿದ್ದಾಗ ಹಾಸ್ಯಪ್ರಸಂಗವಾಗಿ ರೂಪ ಪಡೆಯುತ್ತವೆ. (ಆದರೆ ಇವರ ಹಾಸ್ಯವು ಅಪಹಾಸ್ಯವಲ್ಲ). ಸುಧಾಜೀಯವರ ಮೂರನೆಯ ಹೆಜ್ಜೆ ಎಂದರೆ ಲೇಖನಗಳ ಸರಳತೆ. (ಕೆಲವೊಬ್ಬ ಲೇಖಕರ ಸಂಕೀರ್ಣ ಲೇಖನಗಳು ವಿನೋದರಸವನ್ನು ನುಂಗಿ ಹಾಕುತ್ತವೆ.) ಸುಧಾಜೀಯವರ ಈ ಮೂರು ಹೆಜ್ಜೆಗಳು ಅಂದರೆ ಆಪ್ತತೆ, ಸಹಜತೆ ಹಾಗು ಸರಳತೆಗಳು ವಾಮನನ ಮೂರು ಹೆಜ್ಜೆಗಳಂತೆ ಓದುಗನ ಮೂಲೋಕಗಳನ್ನು ಆಕ್ರಮಿಸಿಕೊಳ್ಳುತ್ತವೆ. ಆತ ಮನಃಪೂರ್ವಕವಾಗಿ ‘ಬಲಿ’ಯಾಗುತ್ತಾನೆ! ಸುಧಾಜೀಯವರ ಲೇಖನಗಳು ಕೇವಲ ಹಾಸ್ಯಾಂತ ಲೇಖನಗಳಲ್ಲ. ‘ಗೌರಮ್ಮನ ದುಬೈ ಪ್ರ(ಯ)ವಾಸ’ ಕಣ್ಣಲ್ಲಿ ಒಂದು ಹನಿ ನೀರನ್ನು ತರಿಸಿದರೆ, ‘ಗಂಡನ ಮೊದಲ ಪತ್ನಿ ಚೌಕಾಶಿ’ಯು ಹೆಂಡತಿಯ ಬಗೆಗೆ ಸಹಾನುಭೂತಿಯನ್ನು ಹುಟ್ಟಿಸುತ್ತದೆ. ‘ಕೌನ ಬನೇಗಾ ರಮಾಪತಿ’ಯಲ್ಲಿ ಸಹಾನುಭೂತಿ ಹೊರಳುವುದು ಪತಿಯ ಕಡೆಗೆ! ಸುಧಾಜೀಯವರ ಲೇಖನಗಳು ಸಂದರ್ಭಪ್ರೇರಿತ ಲೇಖನಗಳು. ಸಾಮಾನ್ಯನ ಕಣ್ಣಿಗೆ ಎಲ್ಲ ಸಂದರ್ಭಗಳೂ ಸಾಮಾನ್ಯವೇ. ಆದರೆ ಸುಧಾಜೀಯವರ ಕಣ್ಣುಗಳು ಹಾಸ್ಯದ ಕಣ್ಣುಗಳು. ಹೀಗಾಗಿ ಸಾಮಾನ್ಯ ಸಂದರ್ಭವೆಂದು ಓದುಗನಿಗೆ ಅನಿಸುವುದರಲ್ಲಿ ಇವರು ಅಸಾಮಾನ್ಯ ವಿನೋದವನ್ನು ಹುಟ್ಟಿಸುತ್ತಾರೆ. ಆದುದರಿಂದಲೇ ಇವರ ಕನಸಿನ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಕೋತಿ ತನ್ನ ಕಪಿಚೇಷ್ಟೆಗಳನ್ನು ತೋರಬಲ್ಲದು,( ‘ಮೇಟಿಗಿಂತ ಕೋಟಿ ಮೇಲು’). ‘ಮಹಿಳಾ ಮಂಡಳಿಯ ಗಂಭೀರ ಕ(ವಿ)ಲಾಪ’ದಲ್ಲಿ, ಮಂತ್ರಿಣಿ ರಮಾಶ್ರೀಯವರು ಸದಸ್ಯೆಯರ ತಕರಾರುಗಳನ್ನು ಕುಟುಕುವ ಚುಟುಕು ಉತ್ತರದಿಂದ ಪರಿಹರಿಸಬಲ್ಲರು! ಕೊನೆಯಲ್ಲಿ ಈ ಸಂಕಲನದಲ್ಲಿರುವ ಲೇಖನಗಳಿಗೆ ಮುಕುಟಪ್ರಾಯವಾಗಿರುವ ‘ಅಮ್ಮ’ ಲೇಖನವನ್ನು ಇಲ್ಲಿ ಉಲ್ಲೇಖಿಸಲೇಬೇಕು. ಇದು ವಿನೋದಲೇಖನವಲ್ಲ. ಸುಧಾಜೀಯವರು ತಮ್ಮ ತಾಯಿಯ ಬಗೆಗೆ ಪ್ರೀತಿಯಿಂದ ಬರೆದು, ಅರ್ಪಿಸಿದ ಪುಷ್ಪಾಂಜಲಿ.
ಯಲ್ಲಾಪುರ: ನಾವುಗಳೆಲ್ಲ ಯುದ್ಧಕ್ಕೆ ಇಳಿಯದೆ ಸೋತಂತೆ ವರ್ತಿಸುತ್ತೇವೆ.ಪಯಣಕ್ಕೆ ಶಕ್ತಿ ಬೇಕು.ಮೆದುಳಿಗೆ ಒಳ್ಳೆಯ ಮೇವು ನೀಡುವ ಬುತ್ತಿ. ಬದುಕು ಪಯಣದ ಬುತ್ತಿ ಕೃತಿಯಲ್ಲಿ ಚಿಂತನೆಗೆ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಪರಿಸರ ತಜ್ಞ ,ಬರಹಗಾರ ಶಿವಾನಂದ ಕಳವೆ ಹೇಳಿದರು. ಅವರು ಪಟ್ಟಣದ ಅಡಿಕ ಭವನದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉತ್ತರಕನ್ನಡ ಸಹಯೋಗದಲ್ಲಿ ವಿಶ್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ರಚಿತ `ಬದುಕು ಪಯಣದ ಬುತ್ತಿ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃತಿ ಬಿಡುಗಡೆಗೊಳಿಸಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಅಹಂಕಾರ ವೆಂಬುದು ಮನುಷ್ಯನ ಬದುಕಿನಲ್ಲಿ ಅತ್ಯಂತ ಅಪಾಯಕಾರಿ. ಅದನ್ನು ಸಮಾಜಕ್ಕೆ ತಿಳಿಸುವ ಶ್ರೀರಂಗ ಕಟ್ಟಿಯವರ ಬದುಕು ಪಯಣದ ಬುತ್ತಿಯೊಳಗಿನ ಸಾಲುಗಳು ಗಂಭೀರತೆಯ ತತ್ವವನ್ನು ಬಿಚ್ಚಿಡುವ ಪ್ರಯತ್ನ ಮಾಡಿವೆ, ಇಂತಹ ಸಾಲುಗಳು ಸಾರ್ವಜನಿಕ ಬದುಕಿನಲ್ಲಿ ಪಯಣಿಸುತ್ತಿರುವ ನಮಗೆಲ್ಲಾ ಪ್ರೇರಣಾದಾಯಕವಾಗಿದೆ ಎಂದರು. . ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಕೆ. ಗಾಂವಕರ ಕೃತಿ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಕೃತಿಗೆ ಮುನ್ನುಡಿ ಬರೆದ ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ, ಬೆನ್ನುಡಿ ಬರೆದ ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಕೃತಿಗೆ ಚಿತ್ರ ಬಿಡಿಸಿದ ಕಲಾವಿದ ಸತೀಶ ಯಲ್ಲಾಪುರ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಭರತನಾಟ್ಯ ಕಲಾವಿದೆ. ಶ್ರೀರಂಗ ಕಟ್ಟಿ ಕುಟುಂಬದ ಸದಸ್ಯೆ ಶೃತಿ ಶ್ರೀವತ್ಸ ಕಟ್ಟಿ ಇವರನ್ನು ಸನ್ಮಾನಿಸಲಾಯಿತು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ಉಪಸ್ಥಿತರಿದ್ದರು. ಕೃತಿ ಕೃತ ಶ್ರೀರಂಗ ಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ರೇಖಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಡಾ. ರವಿ ಭಟ್ಟ ಬರಗದ್ದೆ ನಿರೂಪಿಸಿದರು.
ರಾಜ್ಯದಲ್ಲಿ ಕಾಂಗ್ರೆೆಸ್ ಆಡಳಿತಕ್ಕೆೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಾದಿಯಾಗಿ ಯಾರಿಗಾದರೂ ನೈತಿಕತೆ ಇದೆ ಎನಿಸುತ್ತದೆಯೇ? ಹೌದು, ಹೀಗೊಂದು ಪ್ರಶ್ನೆೆ ಕೇಳಲೇಬೇಕಾಗಿದೆ. ಮೊದಮೊದಲು ತಮ್ಮದು ಜಾತ್ಯತೀತ ಸರಕಾರ ಎಂದ ಸಿದ್ದರಾಮಯ್ಯ ಅವರು ಶಾದಿಭಾಗ್ಯ ತಂದು ಒಡಕು ಮೂಡಿಸಲು ಯತ್ನಿಸಿದರು. ಮಕ್ಕಳ ಶೈಕ್ಷಣಿಕ ಪ್ರವಾಸದಲ್ಲೂ ಜಾತಿ ಹುಡುಕಿದರು. ರೈತರು ಬರದಿಂದ ಬಳಲುತ್ತಿದ್ದರೆ, ಅವರ ಸಾಲ ಮನ್ನಾಾ ಮಾಡದೇ ಕೇಂದ್ರದತ್ತ ಬೆರಳು ತೋರಿಸಿದರು. ಹೀಗೆ ಹೇಳುತ್ತ ಹೋದರೆ ನೂರು ಅಂಶಗಳು ಸಿಗುತ್ತವೆ. ಇಷ್ಟೆೆಲ್ಲ ಆದಮೇಲೂ, ಸುಮ್ಮನಿರದ ಕಾಂಗ್ರೆೆಸ್ ಈಗ ಬಿಜೆಪಿಯವರ ಮಂಗಳೂರು ರ್ಯಾಲಿಗೆ ವಿರೋಧ ವ್ಯಕ್ತಪಡಿಸಿದೆ. ಇದು ಪ್ರಜಾಪ್ರಭುತ್ವ, ಇಲ್ಲಿ ಹೋರಾಟ, ರ್ಯಾಾಲಿ ಅಂಗಗಳು ಎಂಬುದನ್ನು ಮರೆತ ಸರಕಾರ, ಬಳ್ಳಾಾರಿವರೆಗೆ ಪಾದಯಾತ್ರೆೆ ಮಾಡಿದ್ದ ಸಿದ್ದರಾಮಯ್ಯ ಪೊಲೀಸರನ್ನು ಬಿಟ್ಟು ಹೋರಾಟ ಹತ್ತಿಕ್ಕಲು ಮುಂದಾದರು. ಎ.ಸಿ. ವಿನಯ್ ರಾಜ್ ಇವರದ್ದು ಎಂಥಾ ಇಬ್ಬಂದಿತನ, ಎಂಥಾ ನೈತಿಕ ಅಧಃಪತನ ನೋಡಿ… ಇದೇ ಕಾಂಗ್ರೆೆಸ್ ಸರಕಾರದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಅವರನ್ನು ಬಂಧಿಸಿದಾಗ ಮಂಗಳೂರಿನಲ್ಲಿ ಕಾಂಗ್ರೆೆಸ್ ಕಾರ್ಪೋರೇಟರ್ ಎ.ಸಿ. ವಿನಯ್ ರಾಜ್ ಐಟಿ ಕಚೇರಿ ಮೇಲೆ ಕಲ್ಲೆೆಸಿದಿದ್ದಕ್ಕೆೆ ಪ್ರಕರಣ ದಾಖಲಾಯಿತು. ಆದರೂ ಅವರನ್ನು ಬಂಧಿಸಲಿಲ್ಲ. ಇತ್ತ ಬಿಜೆಪಿ ವತಿಯಿಂದ ಮಂಗಳೂರು ರ್ಯಾಲಿ ಏರ್ಪಡಿಸಿ, ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು ಎಂದು ಸಾರಲು ಹೊರಟ ಸಂಸದ ನಳಿನ್ ಕುಮಾರ್ ಕಟೀಲ್‌ರನ್ನು ಬಂಧಿಸಿ ಉದ್ಧಟತನ ಮೆರೆದಿದೆ.
ಹತ್ತು ವರ್ಷಗಳು ಕಳೆದರೂ ವಿಷ್ಣುವರ್ಧನ್ ಅವರಿಗಾಗಿ ಒಂದು ಸ್ಮಾರಕ ಕಟ್ಟಲು ಸರಕಾರಗಳಿಗೆ ಆಗುತ್ತಿಲ್ಲ. ಬಿಜೆಪಿ, ಕಾಂಗ್ರೆೆಸ್, ಜೆಡಿಎಸ್ ಎಲ್ಲರೂ ಬಂದು ಹೋಗಿಯಾಯ್ತು. ‘ನಾಗರಹಾವು’ ಸಿನಿಮಾ ನೋಡದಿರುವ ಕನ್ನಡಿಗನ್ಯಾಾರೂ ಇರಲಿಕ್ಕಿಿಲ್ಲ. ಥಿಯೇಟರ್‌ನಲ್ಲಿಯೋ, ಟಿವಿಯಲ್ಲಿಯೋ, ಯೂಟ್ಯೂಬ್‌ನಲ್ಲಿಯೋ ಎಲ್ಲಾಾದರೊಮ್ಮೆೆ ನೋಡಿಯೇ ಇರುತ್ತಾಾರೆ. ತನ್ನ ಮೊದಲ ಚಿತ್ರದಲ್ಲಿಯೇ ಅಷ್ಟೊೊಂದು ಯಶಸ್ಸು ಕಂಡ ಅತಿ ಅಪರೂಪದ ನಾಯಕ ಡಾ. ವಿಷ್ಣುವರ್ಧನ್. ಹೆಸರು ಮಾಡುವುದು ಸುಲಭ, ಆದರೆ ಅದನ್ನು ಹಾಗೆಯೇ ಜೀವನ ಪರ್ಯಂತ ಉಳಿಸಿಕೊಳ್ಳುವುದು ಬಹಳ ಕಷ್ಟ. ತನ್ನ ಕೊನೆಯ ಉಸಿರಿನವರೆಗೂ ಹೆಸರು ಉಳಿಸಿಕೊಂಡು ಅಭಿಮಾನಿಗಳ ಮನದಲ್ಲಿ ದೇವರಾಗಿ ನಿಂತ ನಾಯಕ ವಿಷ್ಣುವರ್ಧನ್. ತನ್ನ ವಿಶಿಷ್ಟ ಶೈಲಿಯ ಮೂಲಕ ಜನ ಮನ ಗೆದ್ದ ಕಲಾವಿದ. ಎಡಗೈ ನಾಯಕನಾದರೂ ಅದನ್ನೇ ತನ್ನ ಸ್ವತ್ತಾಾಗಿ ಬಳಸಿಕೊಂಡು ನಡೆಯುವ ಶೈಲಿ, ನೃತ್ಯ ಮಾಡುವ ಶೈಲಿ, ಫೈಟ್ ಮಾಡುವ ಶೈಲಿ, ಸನ್ನೆೆ ಮಾಡುವ ಶೈಲಿ ಎಲ್ಲದರಲ್ಲಿಯೂ ಬೇರೆ ನಾಯಕನಾಗಿ ವಿಭಿನ್ನವಾಗಿ ತೆರೆಯ ಮೇಲೆ ಆಧಿಪತ್ಯ ಸಾಧಿಸಿದ ಅತಿ ಅಪರೂಪದ ನಾಯಕ ವಿಷ್ಣುವರ್ಧನ್. ಕಾಲೇಜು ಹುಡುಗನ ಪಾತ್ರದಲ್ಲಿಯೂ ಒಂದೇ ಸ್ಟೈಲ್, ಹಳ್ಳಿಿ ಹೈದನಾ ಪಾತ್ರಧಾರಿ ‘ಭೂತಯ್ಯನ ಮಗ ಅಯ್ಯು’ ಚಲನಚಿತ್ರದ ಪಾತ್ರಧಾರಿ ‘ಗುಳ್ಳ’ನ ಪಾತ್ರದಲ್ಲಿಯೂ ಅದೇ ಸ್ಟೈಲ್. ಗಂಧದ ಗುಡಿಯ ವಿಲನ್ ಪಾತ್ರಧಾರಿಯಲ್ಲಿಯೂ ಅದೇ ಸ್ಟೈಲ್. ತ್ಯಾಾಗಮಯಿ ಕರ್ಣನ ಪಾತ್ರದಲ್ಲಿಯೂ ಅದೇ ಸ್ಟೈಲ್, ಗುರು ಶಿಷ್ಯರು ಚಿತ್ರದ ಪೌರಾಣಿಕ ಚಿತ್ರದಲ್ಲಿ ಯೂ ಅದೇ ಸ್ಟೈಲ್, ಇನ್ನು ಸಾಮ್ರಾಾಟ್ ಚಿತ್ರದಲ್ಲಿಯೂ ಒಂದೇ ಸ್ಟೈಲ್‌ನಲ್ಲಿ ಮಿಂಚಿದ ನಟ ಡಾ. ವಿಷ್ಣುವರ್ಧನ್‌ರ ವೈಶಿಷ್ಟವೇ ಇದು. ತನ್ನ ಮ್ಯಾಾನರಿಸಂ ಅನ್ನು ಯಾವ ಚಿತ್ರದಲ್ಲಿಯೂ ಬದಲಾಯಿಸಿಲ್ಲ. ತಾನು 25 ವರ್ಷದ ಹುಡುಗನಾಗಿದ್ದಾಾಗಿಂದಲೂ ಅದೇ ಸ್ಟೈಲ್, ತನಗೆ 50 ವರ್ಷ ಆದ ಮೇಲೆಯೂ ಅದೇ ಮ್ಯಾಾನರಿಸಂ. ನೀವು ‘ನಾಗರಹಾವು’ ಹಾಗೂ ‘ಆಪ್ತಮಿತ್ರ’ ಚಿತ್ರಗಳ ಕೆಲವೊಂದು ಸೀನುಗಳನ್ನು ನೋಡುತ್ತಿಿದ್ದರೆ, ಹೋಲಿಕೆ ಮಾಡಿದಾಗ ಅಷ್ಟೊೊಂದು ವ್ಯತ್ಯಾಾಸಗಳು ಕಾಣಿಸುವುದಿಲ್ಲ. ದಶಕಗಳ ಕಾಲ ಒಂದೇ ಮ್ಯಾಾನರಿಸಂ ಅನ್ನು ಕಾಪಾಡಿಕೊಂಡು ಬರುವುದು ಅಷ್ಟು ಸುಲಭದ ಕೆಲಸವಲ್ಲ. ತನ್ನ ಈ ವಿಶಿಷ್ಟ ಮ್ಯಾಾನರಿಸಂನಿಂದಲೇ ಅತಿ ದೊಡ್ಡ ಹೆಸರು ಮಾಡಿದ ನಾಯಕರಿವರು. ಇದೇ ಮ್ಯಾಾನರಿಸಂ ತನ್ನ ನಿಜ ಜೀವನದಲ್ಲಿಯೂ ಕಾಪಾಡಿಕೊಂಡಿರುವುದು ಇವರ ಮತ್ತೊೊಂದು ಗರಿ. ಮನೆಯಲ್ಲಿಯೂ ಅಷ್ಟೇ ಒಂದೇ ಮ್ಯಾಾನರಿಸಂ, ಸ್ನೇಹಿತರೊಂದಿಗೆ ಇದ್ದಾಾಗಲೂ ಇದೇ ಮ್ಯಾಾನರಿಸಂ. ಅವರ ಜತೆಗಿದ್ದವರಿಗೆ ಎಂದೂ ವಿಷ್ಣುವರ್ಧನ್ ತೆರೆಯ ಮೇಲೆ ಇದ್ದ ರೀತಿಯೇ, ತೆರೆಯ ಹಿಂದೆಯೂ ಇದ್ದ ವಿಷಯ ಗೊತ್ತಿಿದೆ. ಅಂದಿನ ಕಾಲಘಟ್ಟದಲ್ಲಿ ಡಾ. ವಿಷ್ಣುವರ್ಧನ್‌ರಿಗೆ ಇದ್ದ ಅಭಿಮಾನಿಗಳ ಸಂಖ್ಯೆೆಯೂ ಅಪಾರ. ಅವರ ಮೇಲೆ ಹಣ ಹಾಕಿದ್ದ ನಿರ್ಮಾಪಕರು ಕೈ ಸುಟ್ಟುಕೊಂಡಿರುವ ಉದಾಹರಣೆ ಬಹಳ ವಿರಳ. ಸೂಪರ್‌ಹಿಟ್ ಸಿನಿಮಾಗಳು ಹಲವಾರು ತೆರೆಗೆ ಬಂದವು, ನೆಲ ಕಚ್ಚಿಿದ ಸಿನಿಮಾಗಳು ಕೆಲವೇ ಕೆಲವು ಮಾತ್ರ. ಕಣ್ಣು ಮುಚ್ಚಿಿಕೊಂಡು ಇವರ ಮೇಲೆ ಹಣ ಹೂಡುವುದಕ್ಕೆೆ ನಿರ್ಮಾಪಕರಿಗೆ ತಮ್ಮ ಹಣದ ಮೇಲೆ ಎಂದಿಗೂ ವಿಶ್ವಾಾಸವಿರುತ್ತಿಿತ್ತು. ಬೇರೆ ನಾಯಕರ ರೀತಿ ಸಾರ್ವಜನಿಕ ಜೀವನದಲ್ಲಿ ಡಾ.ವಿಷ್ಣುವರ್ಧನ್ ಕಾಣಿಸಿಕೊಂಡಿದ್ದು ಸ್ವಲ್ಪ ಕಡಿಮೆಯೇ, ಅದರಲ್ಲಿಯೂ ತಾವು ನಿಧನ ಹೊಂದುವ ಕೆಲವು ವರ್ಷಗಳ ಹಿಂದೆಯಂತೂ ಆಧ್ಯಾಾತ್ಮದ ಕಡೆಗೆ ಅತಿ ಹೆಚ್ಚು ಒಲವನ್ನು ಹೊಂದಿದ್ದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳವುದನ್ನು ಕಡಿಮೆ ಮಾಡಿದ್ದರು. 2008ರಲ್ಲಿ ಸಿಎನ್‌ಎನ್‌ಟಿವಿಯವರು ನಡೆಸಿದ ಸಮೀಕ್ಷೆೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಖ್ಯಾಾತಿ ಹೊಂದಿರುವ ನಾಯಕರು ಪ್ರಶಂಸೆಗೆ ಪಾತ್ರರಾಗಿದ್ದರು. ಕನ್ನಡದೇ ಆದ ಅಭಿಮಾನಿ ಬಳಗವನ್ನು ಗೊಂದಿದ್ದ ವಿಷ್ಣುವರ್ಧನ್‌ಗೆ ದಕ್ಷಿಿಣ ಭಾರತದಾದ್ಯಂತ ಸ್ನೇಹಿತರಿದ್ದರು. ಎಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಿಲ್ಲ, ಶಂಕರ್‌ನಾಗ್‌ರವರ ‘ಮಾಲ್ಗುಡಿ ಡೇಸ್’ ಧಾರವಾಹಿಯಲ್ಲಿ ವೆಂಕಟರಾವ್ ಎಂಬ ಪಾತ್ರದಲ್ಲಿ ಕಿರುತೆರೆಯಲ್ಲಿಯೂ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಅಂದಿನ ಕಾಲದಲ್ಲಿ ಸ್ಟಾಾರ್ ನಟರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ಅಷ್ಟು ಸುಲಭದ ವಿಷಯಾಗಿರಲಿಲ್ಲ. ಅಪ್ಪಿಿತಪ್ಪಿಿ ಕಿರುತೆರೆಯಲ್ಲಿ ಕಾಣಿಸಿದರೆ ನಿರ್ದೇಶಕರು ಹಾಗೂ ನಿರ್ಮಾಪಕರು ಆ ನಾಯಕನನ್ನು ಸಿನಿಮಾಗಳಿಗೆ ಆಯ್ಕೆೆ ಮಾಡಿಕೊಳ್ಳುತ್ತಲೇ ಇರುಲಿಲ್ಲ. ಈ ಕಿರುತೆರೆಯ ಧಾರವಾಹಿ ಪಾತ್ರ ಶಂಕರ್ ನಾಗ್ ಹಾಗೂ ವಿಷ್ಣುವರ್ಧನ್‌ರ ಸ್ನೇಹಕ್ಕೆೆ ಸಾಕ್ಷಿಿಯಾಗಿತ್ತು. ಸ್ನೇಹ ಎಂದಾಕ್ಷಣ ನೆನಪಾಗುವುದು ವಿಷ್ಣುವರ್ಧನ್ ಸ್ಥಾಾಪಿಸಿದ್ದ ‘ಸ್ನೇಹಲೋಕ’ ಎಂಬ ಸಂಸ್ಥೆೆ. ಸಮಾಜದಲ್ಲಿರುವ ಸಮಸ್ಯೆೆಗಳಿಗೆ ಸ್ಪಂದಿಸಲು, ಬಡವರಿಗೆ ಸಹಾಯ ಮಾಡಲು ಈ ಸಂಸ್ಥೆೆ ಸ್ಥಾಾಪಿಸಲಾಗಿತ್ತು. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾದಾಗ ಪಾದಯಾತ್ರೆೆ ನಡೆಸಿ ಜನರಿಂದ ಹಣ ಸಂಗ್ರಹಿಸಿ ‘ಸ್ನೇಹಲೋಕ’ದ ಮೂಲಕ ನಿರಾಶ್ರಿಿತರಿಗೆ ಸಹಾಯ ಮಾಡಿದ್ದರು. ಇನ್ನು ಇದೇ ಸಂಸ್ಥೆೆಯಡಿ ‘ಮೇಲುಕೋಟೆ’ ಗ್ರಾಾಮವನ್ನು ದತ್ತು ತೆಗೆದುಕೊಂಡು ಅಲ್ಲಿನ ನೀರಿನ ಸಮಸ್ಯೆೆಯ ಬಗ್ಗೆೆ ಹಲವು ಕ್ರಮಗಳನ್ನು ಕೈಗೊಂಡಿದ್ದರು. ನಿಮಗೆ ಇದೆಲ್ಲಾಾ ಈಗ ಸಣ್ಣ ವಿಷಯವೆನಿಸಬಹುದು, ಅಂದಿನ ಕಾಲಘಟ್ಟದಲ್ಲಿ ಈ ರೀತಿಯ ಸಹಾಯವನ್ನು ಮಾಡುವುದು ಅಷ್ಟು ಸುಲಭವಿರಲಿಲ್ಲ. ಈಗ ಎಲ್ಲರೂ ಸಹಾಯ ಮಾಡಲು ಮುಂದೆ ಬರುತ್ತಾಾರೆ. ಎಲ್ಲರೂ ಹಣ ಸಂಗ್ರಹಿಸಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಾಾರೆ. ಯಾರೂ ಮಾಡದ ಕೆಲಸವನ್ನೇನೂ ಅವರು ಮಾಡಿದ್ದಾಾರೆಂದು ಹೇಳುತ್ತಿಿಲ್ಲ, ಆದರೆ, ಅವರ ಮನಸ್ಸಿಿನಲ್ಲಿದ್ದ ಸಮಾಜ ಸೇವೆಯ ಒಂದು ಬಾಗವಷ್ಟು ಕೇವಲ ಸಿನಿಮಾ ಮಾತ್ರವಲ್ಲದೇ, ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಷ್ಟಕ್ಕೆೆ ಸ್ಪಂದಿಸಿದರಷ್ಟೇ ಅವರು ಸಂಪಾದಿಸಿದ ಅಭಿಮಾನಿ ಬಳಗವನ್ನು ಉಳಿಸಿಕೊಳ್ಳಲು ಸಾಧ್ಯ. 220ಕ್ಕೂ ಅಧಿಕ ಸಿನಿಮಾಗಳನ್ನು ಅಭಿನಯಿಸಿದ ವಿಷ್ಣುವರ್ಧನ್ ಅಭಿಮಾನಿಗಳ ಮನಸ್ಸಿಿನಲ್ಲಿ ಅಚ್ಚಳಿಯದೇ ಉಳಿದಿದ್ದಾಾರೆ. ಇಷ್ಟೆೆಲ್ಲಾಾ ಹೆಸರು ವಾಸಿಯಾಗಿದ್ದ ವಿಷ್ಣುವರ್ಧನ್ ಎಂದೋ ರಾಜಕೀಯಕ್ಕೆೆ ಬರಬಹುದಿತ್ತು. ತಮ್ಮ ಅಭಿಮಾನಿ ಬಳಗವೇ ಅವರ ಬಹುದೊಡ್ಡ ಶಕ್ತಿಿಯಾಗಿತ್ತು. ಆದರೂ ಅವರಿಗೆ ಯಾಕೋ ರಾಜಕೀಯದಲ್ಲಿ ಆಸಕ್ತಿಿಯಿರಲಿಲ್ಲ. ಇನ್ನು ‘ಗಂಧದ ಗುಡಿ’ ಚಲನಚಿತ್ರದ ಶೂಟಿಂಗ್ ಸಮಯದಲ್ಲಾಾದ ಘಟನೆಯು ಕರ್ನಾಟಕದ ಅಭಿಮಾನಿಗಳಲ್ಲಿ ದೊಡ್ಡದೊಂದು ಒಡಕನ್ನೇ ಹುಟ್ಟುಹಾಕಿತ್ತು. ಇಂತಹ ಬದಕಿನ ನಡುವೆಯೂ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದ ನಾಯಕ ಡಾ.ವಿಷ್ಣುವರ್ಧನ್, ಸ್ವತಃ ಡಾ. ರಾಜ್‌ಕುಮಾರ್ ಅವರೇ ಈ ಘಟನೆಯ ಬಗ್ಗೆೆ ವಿವರಣೆಯನ್ನು ನೀಡಿದ್ದರೂ ಸಹ ಅಭಿಮಾನಿಗಳು ಕೇಳುವ ತಾಳ್ಮೆೆಯನ್ನು ತೋರಲಿಲ್ಲ. ಹಲವಾರು ದಿನಗಳ ಕಾಲ ಯಾರ ಕಣ್ಣಿಿಗೂ ಕಾಣದೆಯೇ ಓಡಾಡಿದ ನಾಯಕ ವಿಷ್ಣುವರ್ಧನ್ ತಮ್ಮ ಕೊನೆಯ ದಿನಗಳವರೆಗೂ ತನ್ನದಲ್ಲದ ತಪ್ಪಿಿಗೆ ಯೋಚಿಸುತ್ತಾಾ ದಿನ ಕಳೆದರು. ತಾವು ಎಲ್ಲಿಗೆ ಹೋದರೂ ಎಲ್ಲಿಂದಾದರೊಂದು ಗಂಧದ ಗುಡಿಯ ವಿಚಾರ ಅಭಿಮಾನಿಗಳ ಬಾಯಲ್ಲಿ ಕೇಳಿ ಬರುತ್ತಿಿತ್ತು. ಎಂ.ಪಿ.ಶಂಕರ್ ತಾವೇ ಮಾಡಿದ ಅಚಾತುರ್ಯದಿಂದ ಹೀಗಾಯ್ತು ಅಂತ ಎಷ್ಟೇ ಹೇಳಿದರೂ ಜನ ಕೇಳಲು ತಯಾರಿರಲಿಲ್ಲ. ಸಾಧಕರನ್ನು ಗುರುತಿಸಿ ಅವರ ಸಾಧನೆಗೆ ತಕ್ಕಂತೆ ಸರಕಾರಗಳು ಪ್ರತಿಯೊಬ್ಬ ಸಾಧಕರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ವಿಷ್ಣುವರ್ಧನ್‌ರವರ ವಿಚಾರದಲ್ಲಿ ಈ ಸರಕಾರಗಳು ಅಷ್ಟೊೊಂದು ಆಸಕ್ತಿಿ ತೋರದಿರುವುದು ದುರದೃಷ್ಟಕರ ಸಂಗತಿ. ಎಲ್ಲರಂತೆಯೇ ಅವರ ಹೆಸರಿನಲ್ಲೊೊಂದು ಪ್ರಶಸ್ತಿಿಯನ್ನು ಘೋಷಿಸಿದ್ದಾಾರೆ. ಕೇಂದ್ರ ಸರಕಾರವು ಅಂಚೆಚೀಟಿಯನ್ನು ಇವರ ಹೆಸರಲ್ಲಿ ಜಾರಿಗೆ ತಂದಿದೆ. 12 ಕಿಮೀ ಉದ್ದದ ರಸ್ತೆೆಯನ್ನು ಉತ್ತರಹಳ್ಳಿಿ ರಸ್ತೆೆಯೊಂದಕ್ಕೆೆ ನಾಮಕರಣ ಮಾಡಿದೆ. ಬಾಲಕೃಷ್ಣರವರ ಅಭಿಮಾನ್ ಸ್ಟುಡಿಯೋದಲ್ಲೊೊಂದು ಸ್ಮಾಾರಕ ನಿರ್ಮಾಣ ಮಾಡಲು ಹೆಣಗಾಡುತ್ತಿಿದ್ದಾಾರೆ, ವಿಷ್ಣುವರ್ಧನ್ ರವರ ಪತ್ನಿಿ ಭಾರತಿಯವರು. ಬಾಲಕೃಷ್ಣನವರ ಜಾಗದಲ್ಲಿ ವಿಷ್ಣುರವರ ಸ್ಮಾಾರಕ ನಿರ್ಮಿಸಿ ಕೊಡಲು ಹಠ ಹಿಡಿದಿರುವುದು ಸಹ ತಪ್ಪೇ. ಯಾರೇ ಆಗಲಿ ಖಾಸಗಿ ಜಾಗದಲ್ಲಿ ಸ್ಮಾಾರಕವನ್ನು ನಿರ್ಮಿಸಿ ಕೊಡಿಯೆಂದು ಕೇಳಬಾರದು. ಸರಕಾರವು ಈ ನಿಟ್ಟಿಿನಲ್ಲಿ ಆಗಲೇ ಗಮನ ಹರಿಸಿ ಒಳ್ಳೆೆಯ ಜಾಗವೊಂದನ್ನು ನೀಡಬಹುದಿತ್ತು. ಅಂಬರೀಶ್‌ರವರ ನಿಧನದ ಸಂದರ್ಭದಲ್ಲಿ ಸರಕಾರವು ಕೈಗೊಂಡ ಕ್ರಮಗಳನ್ನು ವಿಷ್ಣುರವರ ನಿಧನದ ಸಮಯದಲ್ಲಿ ಕೈಗೊಳ್ಳಲಿಲ್ಲ. ಅಂಬಿಯವರ ಬಗ್ಗೆೆ ತೋರುತ್ತಿಿರುವ ಕಾಳಜಿಯನ್ನು ವಿಷ್ಣು ಅವರಿಗೆ ತೋರಲಿಲ್ಲ. ಅಲ್ಲಿಯೂ ರಾಜಕೀಯ, ವಿಷ್ಣುವರ್ಧನ್ ಅಭಿಮಾನಿಗಳ ಎಷ್ಟು ಲಕ್ಷ ವೋಟುಗಳನ್ನು ಈ ಸರಕಾರಗಳು ತೆಗೆದುಕೊಂಡಿಲ್ಲ ಹೇಳಿ? ಅವರ ಹೆಸರನ್ನು ಹೇಳಿ ಎಷ್ಟು ಜನ ನಾಯಕರು ರಾಜಕೀಯದಲ್ಲಿ ಮೇಲೆ ಬಂದಿಲ್ಲ? ಅವರ ಅಭಿಮಾನಿಗಳೇ ರಾಜಕೀಯದಲ್ಲಿ ಮೇಲೆ ಬಂದಿರುವ ಹಲವು ಉದಾಹರಣೆಗಳಿವೆ. ಇಷ್ಟೆೆಲ್ಲಾಾ ಮಾಡಿದ ವಿಷ್ಣುವರ್ಧನ್‌ರಿಗೆ ಇನ್ನು ಸರಿಯಾದ ಮರ್ಯಾದೆ ಸರಕಾರದಿಂದ ಸಿಗದಿರುವುದು ವಿಪರ್ಯಾಸವೇ ಸರಿ. ಅಂಬರೀಶ್‌ರವರ ನಿಧನದ ಪ್ರಕ್ರಿಿಯೆಗಳನ್ನು ಸರಕಾರವು ಯಾವ ರೀತಿಯಲ್ಲಿ ನಡೆಸಿತು ಎಂಬುದನ್ನು ಇಡೀ ರಾಜ್ಯವೇ ನೋಡಿದೆ. ಮುಖ್ಯಮಂತ್ರಿಿ ಕುಮಾರಸ್ವಾಾಮಿಯಂತೂ ತಮ್ಮ ಇಡೀ ಕೆಲಸವನ್ನು ಬಿಟ್ಟು ಎರಡು ದಿನಗಳ ಕಾಲ ಅಂಬಿಯವರ ಪಾರ್ಥಿವ ಶರೀರ ಬಳಿಯೇ ಇದ್ದರು. ಹೆಲಿಕಾಪ್ಟರ್‌ನಿಂದ ಪಾರ್ಥಿವ ಶರೀರವನ್ನು ಮಂಡ್ಯ ಜಿಲ್ಲೆೆಯ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆೆ ಕರೆದೊಯ್ದುರು. ಕಂಠೀರವ ಕ್ರೀಡಾಂಗಣದವರೆಗೂ ಬೆಂಗಳೂರಿನ ರಸ್ತೆೆಗಳಲ್ಲಿ ಲಕ್ಷಾಾಂತರ ಜನರ ನಡುವೆ ಅಂಬಿಯ ಶರೀರವನ್ನು ಮೆರವಣಿಗೆಯಲ್ಲಿ ಕರೆತರುವ ಸಕಲ ವ್ಯವಸ್ಥೆೆಯನ್ನು ಮಾಡಲಾಯಿತು. ಸರಕಾರದ ಇಡೀ ಮಂತ್ರಿಿ ಮಂಡಲವೇ ಕಂಠೀರವ ಸ್ಟುಡಿಯೋದಲ್ಲಿತ್ತು. ಹಳೇ ಮೈಸೂರು ಭಾಗದ ಶಾಸಕರು, ಸಂಸದರು, ವಿರೋಧ ಪಕ್ಷದ ನಾಯಕರು ಎಲ್ಲರೂ ಇದ್ದರು. ಸ್ವತಃ ಡಿ.ಕೆ.ಶಿವಕುಮಾರ್ ಉಸ್ತುವಾರಿ ವಹಿಸಿ ಎಲ್ಲಾಾ ಪ್ರಕ್ರಿಿಯೆಗಳನ್ನು ನೋಡಿಕೊಂಡರು. ಇಷ್ಟೆೆಲ್ಲಾಾ ಇವರು ಮಾಡಿದ್ದು ಅಂಬಿ ಮೇಲಿನ ಅಭಿಮಾನದಿಂದ ಮಾತ್ರವೇ ಎಂಬ ಅನುಮಾನ ಎಲ್ಲರಲ್ಲಿ ಇಂದೂ ಇದೆ. ಜೆಡಿಎಸ್ ಪಕ್ಷಕ್ಕೆೆ 7 ಸೀಟುಗಳನ್ನು ನೀಡಿದ ಮಂಡ್ಯ ಜಿಲ್ಲೆೆಯ ಜನತೆಯ ಉಪಕಾರ ತೀರಿಸಲು ಕುಮಾರಸ್ವಾಾಮಿ ಮಾಡಲೇ ಬೇಕಿತ್ತು. ಒಕ್ಕಲಿಗರ ಮತ ಬ್ಯಾಾಂಕ್ ಭದ್ರ ಮಾಡಿಕೊಳ್ಳಲು ಕುಮಾರಸ್ವಾಾಮಿ ಇಷ್ಟೊೊಂದು ಮಾಡಿದರೆಂಬ ಅನುಮಾನ ಎಲ್ಲರನ್ನು ಇಂದಿಗೂ ಕಾಡುತ್ತಿಿದೆ. ಅಂಬಿಯ ವಿಚಾರದಲ್ಲಿ ಇಷ್ಟೆೆಲ್ಲಾಾ ಮಾಡಿದರೂರು ಮಂಡ್ಯದ ಜನರು 2019ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಾಮಿಗೆ ಸೊಪ್ಪುು ಹಾಕಲಿಲ್ಲ. ಆ ಚುನಾವಣೆಯ ಸಂದರ್ಭದಲ್ಲಿ ಅವರ ನಾಯಕರುಗಳು ಆಡಿದ ಕೆಟ್ಟ ಮಾತುಗಳಿಂದಲೇ ಎಲ್ಲರಿಗೂ ಅಂಬಿ ಅಂತ್ಯಕ್ರಿಿಯೆಯು ಹಿಂದಿನದ ರಹಸ್ಯವು ಅರಿವಾಗಿತ್ತು. ಅಂಬಿಯ ಮೇಲೆ ಅಷ್ಟೊೊಂದು ಪ್ರೀತಿ ಇದ್ದರೆ ಚುನಾವಣೆಯಲ್ಲಿ ಸುಮಲತಾರವರ ಬಗ್ಗೆೆ ಆ ರೀತಿಯ ಮಾತುಗಳನ್ನು ಆಡುತ್ತಿಿರಲಿಲ್ಲ. ರಾಜಕೀಯ ದೃಷ್ಟಿಿಯಿಂದಲೇ ಆದರೂ ಸಹ ಅಂಬಿಯವರಿಗೆ ಸಿಕ್ಕ ವಿದಾಯವು ವಿಷ್ಣುವರ್ಧನ್‌ಗೆ ಸಿಗಲಿಲ್ಲ, ಅಂಬಿಯ ಅಂತ್ಯಕ್ರಿಿಯೆಯನ್ನು ‘ಕಂಠೀರವ’ ಸ್ಟುಡಿಯೋದಲ್ಲಿ ಮಾಡಿದ ಹಾಗೆಯೇ ವಿಷ್ಣುವಿನ ಅಂತ್ಯಕ್ರಿಿಯೆಯನ್ನು ಅಲ್ಲಿಯೇ ಮಾಡಬಹುದಿತ್ತು. ಸರಕಾರದ ಈ ಮಲತಾಯಿಯ ಧೋರಣೆಯಿಂದಲೇ ವಿಷ್ಣು ಅಭಿಮಾನಿಗಳಿಗೆ ಇಂದಿಗೂ ಬೇಜಾರಿದೆ. ವಿಷ್ಣು ನಮ್ಮನ್ನೆೆಲ್ಲಾಾ ಅಗಲಿ ಇಂದಿಗೆ ಸುಮಾರು 10 ವರ್ಷಗಳು ಕಳೆದವು. ಅವರ ನೆನಪಿನಲ್ಲಿ ಅವರ ಅಭಿಮಾನಿಗಳು ಅಲ್ಲಲ್ಲಿ ನಿರ್ಮಿಸಿರುವ ಪುತ್ಥಳಿಗಳನ್ನು ಬಿಟ್ಟರೆ ಅಷ್ಟೊೊಂದು ಹೇಳಿಕೊಳ್ಳುವ ವಿಚಾರಗಳಿಲ್ಲ. ಅಭಿಮಾನಿಗಳಿಂದಲೇ ಬೆಳೆದ ನಾಯಕನಿಗೆ ಕೊನೆಗೆ ಅಭಿಮಾನಗಳೇ ದೇವರು ಎಂಬಂತೆ ಅವರೇ ನೋಡಿಕೊಳ್ಳುತ್ತಿಿದ್ದಾಾರೆ. 10 ವರ್ಷಗಳು ಕಳೆದರೂ ಸಹ ಅವರ ಒಂದು ಸ್ಮಾಾರಕವನ್ನು ಕಟ್ಟಲು ಸರಕಾರಗಳಿಗೆ ಆಗುತ್ತಿಿಲ್ಲ. ಬಿಜೆಪಿ, ಕಾಂಗ್ರೆೆಸ್, ಜೆಡಿಎಸ್ ಎಲ್ಲರೂ ಬಂದು ಹೋಗಿಯಾಯ್ತು. ತಮಗೆ ಬೇಕಾಗಿರುವ ಯಾವುದಾದರೂ ಒಂದು ಜಾಗವನ್ನು ಆಕ್ರಮಿಸಿಕೊಳ್ಳಬೇಕೆಂದರೆ ಕ್ಷಣ ಮಾತ್ರದಲ್ಲಿ ಓಡಾಡಿ ಮಾಡಿಸಿಕೊಳ್ಳುವ ರಾಜಕೀಯ ನಾಯಕರುಗಳಿಗೆ ವಿಷ್ಣುವಿನ ವಿಚಾರದಲ್ಲಿ ಮಾತ್ರ ಏನನ್ನೂ ಮಾಡಲಾಗಲಿಲ್ಲ. ಈಗ ಮೈಸೂರಿನಲ್ಲಿ ಜಾಗ ನೀಡಿ ಸ್ಮಾಾರಕ ನಿರ್ಮಿಸಲು ಚಿಂತಿಸಿದೆ. ಈ ವಿಚಾರವಾಗಿ ಅವರ ಕುಟುಂಬಸ್ಥರು ಜನರ ಮುಂದೆ ಬಂದು ತಮ್ಮ ವ್ಯಥೆಯನ್ನು ಹೇಳಿಕೊಳ್ಳುವ ಪರಿಸ್ಥಿಿತಿ ಎದುರಾದದ್ದು ಮಾತ್ರ ದುರದೃಷ್ಟಕರ. ಹಿಂದಿ ಬ್ಯಾಾನರ್‌ಗಳನ್ನು ಕಿತ್ತು ಹಾಕಿ ಪ್ರತಿಭಟನೆ ಮಾಡುವ ಕನ್ನಡ ಸಂಘಟನೆಗಳು ನಿರಂತರವಾಗಿ ಹೋರಾಟವನ್ನು ಮಾಡಿ ಸರಕಾರದ ಮೇಲೆ ಒತ್ತಡ ಹೇರಲಿಲ್ಲ, ವಿಷ್ಣುವಿನಿಂದ ಸಹಾಯ ಪಡೆದ ರಾಜಕೀಯ ನಾಯಕರು ಸಹ ಒತ್ತಡ ಹೇರುವ ಕೆಲಸ ಮಾಡಲಿಲ್ಲ. ಕನ್ನಡ ಚಿತ್ರರಂಗವು ಕಂಡ ಧೀಮಂತ ನಾಯಕನ ವಿದಾಯವನ್ನು ಸರಿಯಾದ ರೀತಿಯಲ್ಲಿ ಸರಕಾರಗಳು ನಡೆಸಿಕೊಡಲಿಲ್ಲ, ಕನಿಷ್ಠ ಅವರ ಒಂದು ಸ್ಮಾಾರಕದ ವಿಚಾರದಲ್ಲಿ 10 ವರ್ಷಗಳ ರಾಜಕೀಯ ಮಾಡಬಾರದಿತ್ತು. ದೊಡ್ಡವರು ಹೇಳಿದ ಹಾಗೆ ಒಬ್ಬ ಮನುಷ್ಯ ಬದುಕಿರುವವರೆಗೂ ಅಷ್ಟೇ ಅವನಿಗೆ ಮರ್ಯಾದೆ, ನಿಧನವಾದ ಮೇಲೆ ಯಾರೂ ಕೇಳುವವರಿರುವುದಿಲ್ಲ. ಸರಕಾರದ ಮುಂದೆ ಬೇಡಿಕೊಳ್ಳವ ಅನಿವಾರ್ಯ, ಮಾತ್ರ ಯಾರಿಗೂ ಬರಬಾರದು. ವಿಷ್ಣುದಾದಾ ಬದುಕಿದ್ದಾಾಗ ಅವರ ಮುಂದೆ ಬೇಡಿಕೊಳ್ಳಲು ಬರುತ್ತಿಿದ್ದವರೆಲ್ಲರೂ ಈಗ ದೊಡ್ಡ ನಾಯಕರಾಗಿ ಬೆಳೆದಿದ್ದಾಾರೆ. ಅಂತಹವರ ಮುಂದೆ ಹೋಗಿ ಬೇಡುವ ಪರಿಸ್ಥಿಿತಿ ಎದುರಾಗಿದ್ದು ಮಾತ್ರ ವಿಪರ್ಯಾಸ. ಆದರೆ, ಯಾರು ಏನೇ ಹೇಳಿದರೂ ವಿಷ್ಣುದಾದಾ ನಮ್ಮೆೆಲ್ಲರ ಮನಸ್ಸಿಿನಲ್ಲಿ ಎಂದಿಗೂ ಇದ್ದೇ ಇರುತ್ತಾಾರೆ. ಸರಕಾರವು ಇನ್ನಾಾದರೂ ಎಚ್ಚೆೆತ್ತುಕೊಂಡು ಮೈಸೂರುನಲ್ಲಿ ಡಿಸ್ನಿಿಲ್ಯಾಾಂಡ್ ಕಟ್ಟಲು ತೋರಿಸುತ್ತಿಿರುವ ಆತುರವನ್ನು ವಿಷ್ಣು ದಾದಾನ ಸ್ಮಾಾರಕವನ್ನು ನಿರ್ಮಿಸಲು ತೋರಿದರೆ ಉತ್ತಮ. ವಿಷ್ಣುವರ್ಧನ್ ಬದುಕಿದ್ದರೆ ಇಂದಿಗೆ 69 ವರ್ಷಗಳಾಗಿರುತ್ತಿಿತ್ತು. ಅವರು ನಮ್ಮನ್ನು ಆಗಲಿ 10 ವರ್ಷಗಳು ಕಳೆದರೂ ಸಹ ಅವರ ಚಿತ್ರಗಳು, ಗೀತೆಗಳು, ಡೈಲಾಗ್‌ಗಳು, ಸ್ಮೈಲ್, ಎಲ್ಲವೂ ಮನಸ್ಸಿಿನಲ್ಲಿ ಹಾಗೆಯೇ ಉಳಿದಿದೆ. ನಾವಂತೂ ಅವರನ್ನು ಆರಾಧಿಸಿಕೊಂಡು ಹೋಗುವುದನ್ನು ಮರೆಯುವುದು ಬೇಡ.
ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಏನ್ಮಾಡಬೇಕು ಎಂಬ ಅರಿವು ಇಲ್ಲದೇ ಹೋದರೆ, ಪರಿಸ್ಥಿತಿ ಇನ್ನೂ ಗಂಭೀರವಾಗುತ್ತದೆ. ಅಂತಹ ಕ್ಲಿಷ್ಟಕರ ಸನ್ನಿವೇಶವನ್ನು ಹೇಗೆ ನಿರ್ವಹಿಸಬೇಕು? ಯಾವ್ಯಾವ ವಿಷಯಗಳನ್ನು ಗಮನದಲ್ಲಿಡಬೇಕು? ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ. Web Desk Bengaluru, First Published Mar 6, 2019, 2:11 PM IST ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಏನ್ಮಾಡಬೇಕು ಎಂಬ ಅರಿವು ಇಲ್ಲದೇ ಹೋದರೆ, ಪರಿಸ್ಥಿತಿ ಇನ್ನೂ ಗಂಭೀರವಾಗುತ್ತದೆ. ಅಂತಹ ಕ್ಲಿಷ್ಟಕರ ಸನ್ನಿವೇಶವನ್ನು ಹೇಗೆ ನಿರ್ವಹಿಸಬೇಕು? ಯಾವ್ಯಾವ ವಿಷಯಗಳನ್ನು ಗಮನದಲ್ಲಿಡಬೇಕು? ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ. ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದವರ ಮಾಹಿತಿಯು ಸದಾ ನಿಮ್ಮ ಬಳಿ ಇರಬೇಕು. ಒಂದೋ ಫೋನ್‌ನಲ್ಲಿ ಸ್ಪೀಡ್ ಡಯಲ್ ರೂಪದಲ್ಲೋ ಅಥವಾ ಪಾಕೆಟ್‌ನಲ್ಲಿ ಚೀಟಿ ಬರೆದಿಟ್ಟಿರಬೇಕು. ತುರ್ತು ಸಂದರ್ಭದಲ್ಲಿ ನೀವು ಅಥವಾ ಇತರರು ಇದನ್ನು ಬಳಸಲು ಅನುಕೂಲವಾಗುತ್ತದೆ. ಮೊಬೈಲ್ ಫೋನ್ ಇಂದು ಜೀವನದ ಅವಿಭಾಜ್ಯ ಅಂಗವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಆ್ಯಪ್‌ಗಳನ್ನು ಇನ್ಸ್ಟಾಲ್ ಮಾಡಿಟ್ಟರೆ ಒಳ್ಳೆಯದು. ಕೆಲವು ಆ್ಯಪ್‌ಗಳು ಪೊಲೀಸ್, ಆಸ್ಪತ್ರೆಗಳಂತಹ ತುರ್ತು ಸೇವೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆ್ಯಪ್‌ಗಳ ಮೂಲಕ ಸಂಬಂಧಪಟ್ಟವರನ್ನು ಅಲರ್ಟ್ ಮಾಡಬಹುದು, ಅಷ್ಟೇ ತ್ವರಿತವಾಗಿ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು. ಮುಖ್ಯವಾಗಿ, ನಿಮ್ಮ ಹೆಸರಿನಲ್ಲಿ ಕ್ಯಾಶ್‌ಲೆಸ್ ಆರೋಗ್ಯ ವಿಮೆ ಇರಲಿ. ತುರ್ತು ಸಂದರ್ಭಗಳಲ್ಲಿ ಬಿಲ್ ಪಾವತಿ, ನಗದು ಹಣ ವ್ಯವಸ್ಥೆ ಮಾಡುವ ರಗಳೆಗಳಿಂದ ಮುಕ್ತಿಹೊಂದಬಹುದು. ಭಾರತದಲ್ಲಿ Max Bupa ಆರೋಗ್ಯ ವಿಮೆ ಉತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ಒದಗಿಸುತ್ತಿದೆ. ಬಿಲ್‌ಗಳ ಬಗ್ಗೆ ಚಿಂತಿಸದೇ ಉತ್ತಮ ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ Max Bupa ಸಹಕಾರಿಯಾಗಿದೆ. ವಿಮಾದಾರರಿಗೆ ಅನುಕೂಲವಾಗುವಂತೆ ಕೇವಲ 30 ನಿಮಿಷಗಳಲ್ಲಿ ಕ್ಯಾಶ್‌ಲೆಸ್ ಕ್ಲೇಮ್ ಪ್ರಕ್ರಿಯೆಗಳನ್ನು Max Bupa ಪೂರ್ಣಗೊಳಿಸುತ್ತದೆ. Max Bupa ವಿಶಾಲವಾದ ಆಸ್ಪತ್ರೆಗಳ ಜಾಲವನ್ನು ಹೊಂದಿದೆ. 4500 ಕ್ಕಿಂತಲೂ ಹೆಚ್ಚು ಆಸ್ಪತ್ರೆಗಳು ನೇರವಾಗಿ Max Bupa ಸಂಪರ್ಕದಲ್ಲಿವೆ. ಜೊತೆಗೆ, ವಿಮಾದಾರರ ಅನುಕೂಲಕ್ಕಾಗಿ, 24/7 ಗಂಟೆ ಕಾರ್ಯನಿರ್ವಹಿಸುವ ಹೆಲ್ಪ್ ಲೈನ್, ಮೊಬೈಲ್ ಆ್ಯಪನ್ನು ಕೂಡಾ Max Bupa ಹೊಂದಿದೆ. ಆ ಮೂಲಕ, ಎಲ್ಲಿದ್ದರೂ, ಯಾವಾಗ ಬೇಕಾದರೂ ಅಗತ್ಯ ನೆರವನ್ನು ಪಡೆಯಬಹುದು. ನೀವು ಕ್ಯಾಶ್ ಲೆಸ್ ವಿಮೆಯನ್ನು ಖರೀದಿಸಿದ ಬಳಿಕ, Max Bupa ದಲ್ಲಿ ನಿಮಗೆ ಆಸ್ಪತ್ರೆ ದಾಖಲಾಗುವ ಮುಂಚೆ, ದಾಖಲಾದ ನಂತರದ ಕವರೇಜ್ ಸಿಗುತ್ತದೆ. Max Bupa ಯಾವುದೇ ಥರ್ಡ್ ಪಾರ್ಟಿ ಸಂಸ್ಥೆಗಳನ್ನು ಬಳಸದೇ, ನೇರವಾಗಿ ಕ್ಲೇಮ್‌ಗಳನ್ನು ಸೆಟಲ್ ಮಾಡುವುದರಿಂದ ನಿಮ್ಮ ಕೆಲಸ ಬಹಳ ಬೇಗ ಮುಗಿಯುತ್ತದೆ. Max Bupa ವಿಮಾ ಕಂಪನಿಯು 2018 ಸಾಲಿನ ಪ್ರತಿಷ್ಠಿತ GoActive ಪ್ರಶಸ್ತಿಗೂ ಭಾಜನವಾಗಿದೆ. ಹಾಗಾದರೆ, ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಾದರೆ, ನೀವು ಕಷ್ಟಪಟ್ಟು ದುಡಿದು ಮಾಡಿರುವ ‘ಉಳಿತಾಯ’ಕ್ಕೆ ಯಾವುದೇ ಧಕ್ಕೆಯುಂಟಾಗದೇ ಇರಬೇಕಾದರೆ, ನೀವು ಇಂದೇ ಆರೋಗ್ಯ ವಿಮೆ ಪಡೆದುಕೊಳ್ಳಿ.
ಮಳವಳ್ಳಿ, ಫೆ.೨೮-ರೈಸ್ ಪುಲ್ಲಿಂಗ್ ದಂಧೆಯಲ್ಲಿ ವಂಚನೆ ಮಾಡಿದ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪ ದಡಿ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ. ಚಂದ್ರ ಶೇಖರ್ ಪುತ್ರ ವೈದ್ಯ ಡಾ. ಶ್ರೀಕಾಂತ್ (೪೨) ಸೇರಿದಂತೆ ಎಂಟು ಮಂದಿಯನ್ನು ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಮಾಜಿ ಶಾಸಕ ಪುತ್ರ ಡಾ. ಶ್ರೀಕಾಂತ್, ಗ್ರಾಪಂ ಮಾಜಿ ಸದಸ್ಯ ಕುಮಾರ್ (೪೦), ಅಭಿಷೇಕ್ (೨೬), ಮಂಜುನಾಥ್ ಅಲಿಯಾಸ್ ಮಂಜು (೨೩), ಆನಂದ್ (೨೪), ವಜ್ರಮುನಿ ಅಲಿಯಾಸ್ ವಿಕ್ಕಿ (೨೪), ಪುನೀತ್ (೩೨), ಶಿವ ಅಲಿಯಾಸ್ ಸೋಮಶೇಖರ್ (೩೭) ಬಂಧಿತರಾಗಿದ್ದು, ಇವರುಗಳು ಕೊಳ್ಳೇಗಾಲ ಮೂಲದ ಸಲೀಂ (೪೦) ಎಂಬಾತನನ್ನು ಹತ್ಯೆಗೈದು ಶವವನ್ನು ಟಾರ್ಪಲ್‌ನಲ್ಲಿ ಸುತ್ತಿ ಮಳವಳ್ಳಿ ತಾಲೂಕು ಪಂಡಿತಹಳ್ಳಿ ಬಳಿ ಹೆದ್ದಾರಿ ಬದಿಯಲ್ಲಿ ಬಿಸಾಕಿದ್ದರು ಎಂದು ಹೇಳಲಾಗಿದೆ. ವಿವರ: ಕೊಳ್ಳೇಗಾಲ ಮೂಲದ ಸಲೀಂ ಎಂಬಾತ ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚಿಸುತ್ತಿದ್ದ ಎಂದು ಹೇಳಲಾಗಿದೆ. ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಪುತ್ರ ಡಾ. ಶ್ರೀಕಾಂತ್ ಅವರನ್ನು ಸಂಪರ್ಕಿಸಿದ್ದ ಸಲೀಂ ರೈಸ್ ಪುಲ್ಲಿಂಗ್ ವ್ಯವಹಾರವನ್ನು ಭಾರೀ ಮೊತ್ತಕ್ಕೆ ಕುದುರಿಸಿ ೫ ಲಕ್ಷ ರೂ. ಮುಂಗಡವಾಗಿ ಪಡೆದಿದ್ದ ಎಂದು ಹೇಳಲಾಗಿದೆ. ರೈಸ್ ಪುಲ್ಲಿಂಗ್ ಎಂಬುದು ವಂಚನೆಯ ಜಾಲ ಎಂಬುದನ್ನು ಡಾ. ಶ್ರೀಕಾಂತ್ ಅವರಿಗೆ ಮನವರಿಕೆ ಆಗಿದೆ ಎನ್ನಲಾಗಿದ್ದು, ಫೆ.೭ ರಂದು ಸಲೀಂನನ್ನು ಮೈಸೂರು ತಾಲೂಕು ಇಲವಾಲ ಬಳಿ ಕರೆಸಿಕೊಂಡು ರೈಸ್ ಪುಲ್ಲಿಂಗ್ ವ್ಯವಹಾರದಲ್ಲಿ ತನ್ನನ್ನು ವಂಚಿಸಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಶ್ರೀಕಾಂತ್ ಹಾಗೂ ಅವರ ಜೊತೆಯಲ್ಲಿದ್ದವರು ಸಲೀಂ ಮೇಲೆ ಹಲ್ಲೆ ನಡೆಸಿದಾಗ ಆತ ಸಾವನ್ನಪ್ಪಿದ್ದಾನೆ. ಅಂದು ರಾತ್ರಿ ಶ್ರೀಕಾಂತ್ ತನ್ನ ಕಾರಿನಲ್ಲೇ ಶವವನ್ನಿಟ್ಟುಕೊಂಡು ಫೆ.೮ ರಂದು ಕೆ.ಆರ್.ಪೇಟೆಯಲ್ಲಿ ಸಬ್‌ಇನ್ಸ್ಪೆಕ್ಟರ್ ಆಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದರು ಎಂದು ಹೇಳಲಾಗಿದ್ದು, ಅವರ ಸಲಹೆಯಂತೆ ಸಲೀಂ ಮೃತದೇಹವನ್ನು ಟಾರ್ಪಲ್‌ನಲ್ಲಿ ಸುತ್ತಿ ಫೆ.೮ ರಂದು ರಾತ್ರಿ ಮಳವಳ್ಳಿ ತಾಲೂಕು ಪಂಡಿತಹಳ್ಳಿ ಬಳಿ ಬಿಸಾಡಿ ಹೋಗಿದ್ದಾರೆ. ಪೊಲೀಸ್ ಅಧಿಕಾರಿ ನೀಡಿದ ಸೂಚನೆಯಂತೆ ಇವರು ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವವನ್ನು ಬಿಸಾಡಿ, ಇವರಲ್ಲೇ ಮೂವರು ಬೆಳಕವಾಡಿ ಪೊಲೀಸರಿಗೆ ಶರಣಾಗಬೇಕಾಗಿತ್ತು ಎಂದು ಹೇಳಲಾಗಿದ್ದು, ಠಾಣೆಯ ಸರಹದ್ದಿನ ಬಗ್ಗೆ ಗೊಂದಲ ಮಾಡಿಕೊಂಡ ಈ ವ್ಯಕ್ತಿಗಳು ಬೆಳಕವಾಡಿ ಠಾಣಾ ಸರಹದ್ದಿನಿಂದ ಸುಮಾರು ೫೦೦ ಮೀ ಅಂತರದಲ್ಲಿ ಮೃತದೇಹವನ್ನು ಬಿಸಾಡಿ ಹೋಗಿದ್ದಾರೆ. ಮೃತದೇಹ ಬಿಸಾಡಿದ್ದ ಸ್ಥಳವು ಮಳವಳ್ಳಿ ಗ್ರಾಮಾಂತರ ಠಾಣೆ ಸರಹದ್ದಿಗೆ ಸೇರಿದ್ದಾಗಿದೆ. ಫೆ.೯ರಂದು ಅಪರಿಚಿತ ಶವವನ್ನು ಕಂಡ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಮಳವಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಆ ವ್ಯಕ್ತಿಯನ್ನು ಬೇರೆಲ್ಲೋ ಹತ್ಯೆ ಮಾಡಿ, ಶವವನ್ನು ಇಲ್ಲಿಗೆ ತಂದು ಬಿಸಾಡಲಾಗಿದೆ ಎಂಬ ನಿರ್ಧಾರಕ್ಕೆ ಬಂದು ಕೊಲೆ ಪ್ರಕರಣ ದಾಖಲಿಸುವಷ್ಟರಲ್ಲಿಯೇ ಮಂಜುನಾಥ ಅಲಿಯಾಸ್ ಮಂಜು, ಆನಂದ ಮತ್ತು ವಜ್ರಮುನಿ ಅಲಿಯಾಸ್ ವಿಕ್ಕಿ ಎಂಬುವರು ಠಾಣೆಗೆ ಬಂದು ಶರಣಾಗಿದ್ದಾರೆ. ತಾವು ಸಿಕ್ಕಿಹಾಕಿಕೊಳ್ಳಬಾರದು ಎಂಬ ಕಾರಣಕ್ಕಾಗಿಯೇ ಎಲ್ಲಿಯೋ ಕೊಲೆ ಮಾಡಿ, ಬೇರೆಲ್ಲಿಯೋ ಮೃತದೇಹವನ್ನು ಹಂತಕರು ಬಿಸಾಡುವುದು ಸರ್ವೇ ಸಾಮಾನ್ಯ. ಆದರೆ ಕೊಲೆ ಪ್ರಕರಣದ ಎಫ್‌ಐಆರ್ ದಾಖಲಿಸುವ ಹಂತದಲ್ಲೇ ಮೂವರು ಬಂದು ಶರಣಾಗಿದ್ದು ಮಳವಳ್ಳಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ರಾಜೇಶ್ ಅವರಲ್ಲಿ ಸಂಶಯವನ್ನುAಟು ಮಾಡಿದೆ. ಹಂತಕರು ಯಾರೋ ಪ್ರಭಾವಿಗಳಾಗಿದ್ದು, ಈ ಮೂವರನ್ನು ಶರಣಾಗುವಂತೆ ಮಾಡಿರಬಹುದು ಎಂದು ಶಂಕಿಸಿದ ಇನ್ಸ್ಪೆಕ್ಟರ್ ರಾಜೇಶ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಲಕ್ಷಿö್ಮÃನಾರಾಯಣ ಮಾರ್ಗದರ್ಶನದಲ್ಲಿ ಕೂಲಂಕುಷವಾಗಿ ತನಿಖೆ ನಡೆಸಿದ ಪೊಲೀಸರು, ಶರಣಾಗಿದ್ದ ಮೂವರು ನೀಡಿದ ಸುಳಿವಿನ ಮೇರೆಗೆ ಭಾನುವಾರ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಪುತ್ರ ಡಾ. ಶ್ರೀಕಾಂತ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ನಂತರ, ಅವರೂ ಸೇರಿದಂತೆ ೮ ಮಂದಿಯನ್ನು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ನನ್ನ ಮಗನ ಪಾತ್ರವಿಲ್ಲ. ಆತನ ಸ್ನೇಹಿತ ಕುಮಾರ್ ಎಂಬಾತನಿಗೆ ಯಾರಿಂದಲೋ ಹಣ ಬರಬೇಕಾಗಿತ್ತಂತೆ. ಆ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥ ಪಡಿಸುವಂತೆ ಆತ ನನ್ನ ಮಗನನ್ನು ಕೇಳಿಕೊಂಡಿದ್ದ. ಹೀಗಾಗಿ ನನ್ನ ಮಗ ಹೋಗಿದ್ದ. ಆದರೆ, ಯಾವುದೋ ವ್ಯವಹಾರ ನಡೆಸುತ್ತಿದ್ದ ಬೆಂಗಳೂ ರಿನ ಕೆಲವು ವ್ಯಕ್ತಿಗಳು ಅಲ್ಲಿಗೆ ಬಂದಿದ್ದಾರೆ. ಅವರ ನಡುವೆ ಗಲಾಟೆ ನಡೆದು, ಈಗ ಕೊಲೆಯಾಗಿರುವ ವ್ಯಕ್ತಿಯನ್ನು ಹೊಡೆದಿದ್ದಾರೆ. ಆ ಸಂದರ್ಭದಲ್ಲಿ ನನ್ನ ಮಗ ಹೊಡೆಯ ಬೇಡವೆಂದು ಬಿಡಿಸಲೂ ಪ್ರಯತ್ನಿಸಿದ್ದಾನೆ. ಆ ನಂತರ ಅವನೇ ಚಿಕಿತ್ಸೆಯೂ ಕೊಡಿಸಿದ್ದಾನೆ. ದುರಾದೃಷ್ಟವಶಾತ್ ವ್ಯಕ್ತಿ ಮೃತಪಟ್ಟು ಕೊಲೆ ಕೇಸ್ ಆಗಿದೆ. ನನ್ನ ಮಗನಿಗೂ ಕೊಲೆಗೂ ಯಾವುದೇ ಸಂಬAಧವಿಲ್ಲದಿದ್ದರೂ ಘಟನೆ ನಡೆದ ಸ್ಥಳದಲ್ಲಿ ಆತ ಇದ್ದ ಕಾರಣದಿಂದ ಪೊಲೀಸರು ಬಂಧಿಸಿದ್ದಾರೆ. -ಕೆ.ಬಿ. ಚಂದ್ರಶೇಖರ್, ಮಾಜಿ ಶಾಸಕ.
ಧರ್ಮ ಕೀರ್ತಿರಾಜ್ ನಾಯಕರಾಗಿ ನಟಿಸುತ್ತಿರುವ, ಸತ್ಯಜಿತ್ ನಿರ್ಮಿಸಿ, ನಿರ್ದೇಶಿಸುತ್ತಿರುವ ``ಬುಲೆಟ್`` ಚಿತ್ರದ ಮುಹೂರ್ತ ಸಮಾರಂಭ ಆರ್ ಟಿ ನಗರದ ವಿನಾಯಕನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಭೈರತಿ ಸುರೇಶ್ , ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆರಂಭ ಫಲಕ ತೋರಿದರು. ಮಹಿಮ್ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು. ವಿನಾಯಕನ ಸನ್ನಿಧಿಯಲ್ಲಿ ಮುಹೂರ್ತ‌ ಮಾಡಿದ್ದೇವೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಗೋವಾ, ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.‌ ಈ ಚಿತ್ರದ ನಾಯಕನಾಗಿ ಧರ್ಮ ಕೀರ್ತಿರಾಜ್ ನಟಿಸುತ್ತಿದ್ದಾರೆ. ಮುಂಬೈನ ಶ್ರೀಯಾ ಶುಕ್ಲಾ ಹಾಗೂ ಅಜಿತಾ ಜಾ ನಾಯಕಿಯರು. ಶ್ರೀಯಾ ಅವರು ಸುಶಾಂತ್ ಸಿಂಗ್ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಅಜಿತಾ ವೆಬ್ ಸೀರಿಸ್ ಗಳಲ್ಲಿ ನಟಿಸಿದ್ದಾರೆ. ಚಿತ್ರ ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಆಧರಿಸಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಸತ್ಯಜಿತ್ ಮಾಹಿತಿ ನೀಡಿದರು. ಸತ್ಯಜಿತ್ ಅವರು ಹಿಂದಿ, ತಮಿಳಿನಲ್ಲಿ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅವರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಅಪ್ಪ, ಮಗನ ಸೆಂಟಿಮೆಂಟ್ ಸನ್ನಿವೇಶಗಳು ಜನರಿಗೆ ಹತ್ತಿರವಾಗಲಿದೆ. ನನ್ನ ತಂದೆಯ ಪಾತ್ರದಲ್ಲಿ ಸತ್ಯಜಿತ್ ಅವರೆ ಅಭಿನಯಿಸುತ್ತಿದ್ದಾರೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ.‌ ನಮ್ಮ ತಂಡಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಧರ್ಮ ಕೀರ್ತಿರಾಜ್. ನಾಯಕಿಯರಾದ ಶ್ರೀಯಾ ಶುಕ್ಲ ಹಾಗೂ ಅಜಿತಾ ಜಾ ತಮ್ಮ ಪಾತ್ರ ಪರಿಚಯ ಮಾಡಿಕೊಂಡು, ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಹ ನಿರ್ದೇಶಕ , ನಟ ಇಶ್ಯಾಕ್ ಬಾಜಿ, ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ, ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಚಿತ್ರದ ಕುರಿತು ಮಾತನಾಡಿದರು.
ಚಂದನವನದ ಮತ್ತೊಂದು ಜೋಡಿ ಮದುವೆ ಅತಿ ಶೀಘ್ರದಲ್ಲಿ| ಕೈ ಕೈ ಹಿಡಿದುಕೊಂಡು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ವಸಿಷ್ಠ ಹರಿಪ್ರಿಯ ಜೋಡಿ November 29, 2022 ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ November 29, 2022 Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ! November 29, 2022 ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ? November 29, 2022 SBI ಗ್ರಾಹಕರೇ ಸಿಹಿ ಸುದ್ದಿ | ನಿಮ್ಮ ಖಾತೆ ವರ್ಗಾವಣೆ ಈಗ ಇನ್ನಷ್ಟು ಸುಲಭ | ಹೆಚ್ಚಿನ ಮಾಹಿತಿ ಇಲ್ಲಿದೆ! November 29, 2022 ಸಾರ್ವಜನಿಕರೇ ನಿಮಗೊಂದು ಮುಖ್ಯವಾದ ಮಾಹಿತಿ | ಡಿ.2 ರಿಂದ ಈ ರೈಲುಗಳು ಮತ್ತೆ ಆರಂಭ | ಯಾವುದೆಲ್ಲಾ? ಇಲ್ಲಿದೆ ಸಂಪೂರ್ಣ ಪಟ್ಟಿ!!! November 29, 2022 ಪಾಸ್ತಾ ಕಂಪನಿಯ ಮೇಲೆ ಬರೋಬ್ಬರಿ 40 ಕೋಟಿ ಮೊಕದ್ದಮೆ ಹೂಡಿದ ಮಹಿಳೆ | ಕಾರಣ ಕೇಳಿದರೆ ನೀವು ಹೀಗೂ ಇದೆಯಾ ಅಂತೀರಾ… November 29, 2022 ವಿಟ್ಲ : ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ದಾರುಣ ಸಾವು| November 29, 2022 ಕೊಡಗಿನಲ್ಲಿ ಹೇಯಕೃತ್ಯ ಬೆಳಕಿಗೆ : ಹಸುವಿನ ಮೇಲೆ ಲೈಂಗಿಕ ತೃಷೆ ತೀರಿಸಿದ ಕಾಮಾಂಧ ವ್ಯಕ್ತಿ | ರೆಡ್‌ಹ್ಯಾಂಡ್‌ ಆಗಿ ಹಿಡಿದ ಗ್ರಾಮಸ್ಥರು November 29, 2022 BMTC ಹೊಸ ಆ್ಯಪ್! ಇನ್ನು ಮುಂದೆ ಬಸ್ ಪ್ರಯಾಣ ಇನ್ನಷ್ಟು ಸುಲಭ‌, ಆರಾಮದಾಯಕ November 29, 2022 Subscribe to Hosakannada via Email Enter your email address to subscribe to this Website and receive notifications of new posts by email. Email Address Subscribe ಶಿಕ್ಷಣ ಇಲಾಖೆ ನೌಕರರು ಶಿಕ್ಷಣ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ Leave a Comment / ನ್ಯೂಸ್ / By ಮಲ್ಲಿಕಾ ಪುತ್ರನ್ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಂತ ನೌಕರರನ್ನು, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ, ಇದೀಗ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಶಿಕ್ಷಣ ಇಲಾಖೆಯ SDA ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದಂತ ಡಾ.ರೂಪಶ್ರೀ ಅವರು ಆದೇಶ ಹೊರಡಿಸಿದ್ದು, ಇಲಾಖೆಯ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರುಗಳಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ಸಂಬಂಧ … ಶಿಕ್ಷಣ ಇಲಾಖೆ ನೌಕರರಿಗೆ ಗುಡ್ ನ್ಯೂಸ್ : ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ Read More » Recent Post ಚಂದನವನದ ಮತ್ತೊಂದು ಜೋಡಿ ಮದುವೆ ಅತಿ ಶೀಘ್ರದಲ್ಲಿ| ಕೈ ಕೈ ಹಿಡಿದುಕೊಂಡು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ವಸಿಷ್ಠ ಹರಿಪ್ರಿಯ ಜೋಡಿ November 29, 2022 ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ November 29, 2022 Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ! November 29, 2022 ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ? November 29, 2022 SBI ಗ್ರಾಹಕರೇ ಸಿಹಿ ಸುದ್ದಿ | ನಿಮ್ಮ ಖಾತೆ ವರ್ಗಾವಣೆ ಈಗ ಇನ್ನಷ್ಟು ಸುಲಭ | ಹೆಚ್ಚಿನ ಮಾಹಿತಿ ಇಲ್ಲಿದೆ! November 29, 2022
http://peterabbott.co.uk/wp ಭಾರತದಲ್ಲಿ ನಗರೀಕರಣದ ವಿನ್ಯಾಸದ ಕುರಿತು ಟಿಪ್ಪಣಿ ಬರೆಯಿರಿ ಮತ್ತು ನಗರೀಕರಣದಿಂದ ಭಾರತಕ್ಕೆ ಎದುರಾಗಬಹುದಾ ಸವಾಲುಗಳನ್ನು ಪಟ್ಟಿ ಮಾಡಿ. Answer 2050ರ ವೇಳೆಗೆ ಭಾರತದ ಬಹುಪಾಲು ಜನರು ನಗರವಾಸಿಗಳಾಗಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. 2011ರ ಜನಸಂಖ್ಯೆಯ ಪ್ರಕಾರ ದೇಶದ ಶೇ 31ರಷ್ಟು ಜನರು ನಗರ ಪ್ರದೇಶಗಳಲ್ಲಿ ಇದ್ದರು. ಈಗ ಈ ಪ್ರಮಾಣವು ಗಣನೀಯ ಮಟ್ಟದಲ್ಲಿ ಏರಿಕೆಯಾಗಿದೆ. 2036ರ ವೇಳೆಗೆ ಈ ಪ್ರಮಾಣವು ಶೇ 73ಕ್ಕೆ ಏರಿಕೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದ ನಗರಗಳು ಈಗಾಗಲೇ, ಗರಿಷ್ಠ ನಗರೀಕರಣಕ್ಕೆ ಒಳಗಾಗಿರುವ ದೇಶಗಳಿಗಿಂತ ಹೆಚ್ಚು ಜನರನ್ನು ನಿಭಾಯಿಸುತ್ತಿವೆ. ಮುಂದಿನ ದಶಕಗಳಲ್ಲಿ ಈ ನಗರೀಕರಣ ಮತ್ತು ನಗರ ಜನಸಂಖ್ಯೆಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಲಿದೆ http://acorncentre.co.uk/events/friday-night-is-sports/ ನಗರೀಕರಣದ ವಿನ್ಯಾಸ ಭಾರತದ ನಗರೀಕರಣವು ಸಂಕೀರ್ಣ ಮತ್ತು ವೈವಿಧ್ಯತೆಯಿಂದ ಕೂಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಿನ್ನವಾಗಿದೆ. ಗೋವಾ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಶೇ 40ರಷ್ಟು ನಗರೀಕರಣ ಗುರುತಿಸಬಹುದು. ಬಿಹಾರ, ಒಡಿಶಾ, ಅಸ್ಸಾಂ, ಉತ್ತರ ಪ್ರದೇಶಗಳು ರಾಷ್ಟ್ರೀಯ ಸರಾಸರಿಯಾದ ಶೇ 31ಕ್ಕಿಂತ ಕಡಿಮೆಯಿವೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಗುಜರಾತ್, ಕರ್ನಾಟಕ ಹಾಗೂ ಮಧ್ಯಪ್ರದೇಶ – ಈ 10 ರಾಜ್ಯಗಳಲ್ಲಿ ಶೇ 75ಕ್ಕಿಂತ ಹೆಚ್ಚು ನಗರೀಕರಣ ಕೇಂದ್ರೀಕೃತವಾಗಿದೆ. ರಾಷ್ಟ್ರೀಯ ರಾಜಧಾನಿ ದೆಹಲಿ, ಕೇಂದ್ರಾಡಳಿತ ಪ್ರದೇಶಗಳಾದ ದಮನ್ ದಿಯು, ಚಂಡೀಗಡ ಮತ್ತು ಲಕ್ಷದ್ವೀಪಗಳು ಶೇ 75ರಷ್ಟು ನಗರೀಕರಣ ದಾಖಲಿಸಿವೆ ಎಂದು 2011ರ ಜನಗಣತಿ ಉಲ್ಲೇಖಿಸಿದೆ. ನಗರದ ಜನವಸತಿಯನ್ನು ಮೂರು ಹಂತಗಳಲ್ಲಿ ವಿಭಾಗಿಸಲಾಗಿದೆ. ಶಾಸನಬದ್ಧ ಪಟ್ಟಣಗಳು: ಪುರಸಭೆಯಂತಹ ಸ್ಥಳೀಯ ಆಡಳಿತದೊಂದಿಗೆ ಆಯಾ ರಾಜ್ಯ ಸರ್ಕಾರಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಕಾನೂನಿನ ಅಡಿಯಲ್ಲಿ ಅಧಿಸೂಚನೆಗೊಂಡ ಜನವಸತಿ ಪ್ರದೇಶಗಳು. ಜನಗಣತಿ ಪಟ್ಟಣಗಳು: ಜನಗಣತಿಯಲ್ಲಿ ಈ ಜನವಸತಿ ಪ್ರದೇಶಗಳನ್ನು ‘ನಗರ’ ಎಂಬುದಾಗಿ ವರ್ಗೀಕರಿಸಲಾಗಿರುತ್ತದೆ. ಕನಿಷ್ಠ 5,000 ಜನಸಂಖ್ಯೆ ಇರುವ, ಶೇ 75ರಷ್ಟು ಪುರುಷ ಮುಖ್ಯ ಕೆಲಸಗಾರರು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಪ್ರತಿ ಚದರ ಕಿ.ಮೀಗೆ ಕನಿಷ್ಠ 400 ವ್ಯಕ್ತಿಗಳ ಜನಸಾಂದ್ರತೆ ಹೊಂದಿರುವ ಮಾನದಂಡಗಳನ್ನು ಇವು ಪೂರೈಸಿರುತ್ತವೆ. ಹಳ್ಳಿಗಳ ರೀತಿಯಲ್ಲೇ ಇವುಗಳ ಆಡಳಿತ ನಡೆಸಲಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳನ್ನು ಇವು ಹೊಂದಿರುವುದಿಲ್ಲ. ನಗರವು ಹೊರವಲಯಗಳಿಗೆ ವಿಸ್ತರಣೆಗೊಂಡ ಪ್ರದೇಶ: ಪಕ್ಕಾ ರಸ್ತೆ, ವಿದ್ಯುತ್ ಸಂಪರ್ಕ ಮೊದಲಾದ ನಗರದ ಸವಲತ್ತು ಮತ್ತು ಮೂಲಸೌಕರ್ಯಗಳನ್ನು ಹೊಂದಿರುತ್ತವೆ. ನಗರ ಸಮುಚ್ಚಯದ ಪ್ರಮುಖ ಭಾಗದೊಂದಿಗೆ ಈ ಪ್ರದೇಶ ಭೌತಿಕವಾಗಿ ಹೊಂದಿಕೊಂಡಿರುತ್ತದೆ. ಹಳ್ಳಿಯಿಂದ ನಗರಕ್ಕೆ ವಲಸೆ: ಗ್ರಾಮಗಳಿಂದ ಪಟ್ಟಣಗಳಿಗೆ ಸಹಜವಾಗಿ ಆಗುವ ವಲಸೆಯು ಜನಗಣತಿ ಪಟ್ಟಣಗಳ ಜನಸಂಖ್ಯೆಯನ್ನು ಹೆಚ್ಚಿಸಿದೆ. ನಗರ ಜನಸಂಖ್ಯೆ ಹೆಚ್ಚಳದಲ್ಲಿ ವಲಸೆಯ ಪಾಲು ಶೇ 22.8ರಷ್ಟು, ಜನಗಣತಿ ಪಟ್ಟಣಗಳು ಭಾರತದ ಪ್ರಸ್ತುತ ನಗರೀಕರಣದ ಅವಿಭಾಜ್ಯ ಅಂಗವಾಗಿವೆ. ಒಟ್ಟು ನಗರ ಜನಸಂಖ್ಯೆಯಲ್ಲಿ ಜನಗಣತಿ ಪಟ್ಟಣಗಳ ಒಟ್ಟು ಪಾಲು 2001ರಲ್ಲಿ ಶೇ 7.3ರಷ್ಟಿದ್ದು, ಅದು 2011ರ ವೇಳೆಗೆ ಶೇ 14.4ಕ್ಕೆ ಏರಿತು. ಈ ಅವಧಿಯಲ್ಲಿ ಜನಗಣತಿ ಪಟ್ಟಣಗಳ ಸಂಖ್ಯೆ ಬೆಳೆಯುತ್ತಾ ಹೋಯಿತು. ಕರ್ನಾಟಕದಲ್ಲಿ 44ರಿಂದ 127ಕ್ಕೆ ಹೆಚ್ಚಿದವು. ನಗರೀಕರಣದ ಸವಾಲುಗಳು ನಗರೀಕರಣವನ್ನು ನಿರ್ವಹಿಸಲು ಯೋಜನೆ ನಿರ್ಣಾಯಕ. ಭೂಮಿ, ವಿಸ್ತರಣೆ ಮತ್ತು ಭವಿಷ್ಯದಲ್ಲಿ ಅವುಗಳ ಬಳಕೆಯನ್ನು ನಿಯಂತ್ರಿಸಲು ಹಾಗೂ ಮುಂದಿನ 25 ವರ್ಷಗಳ ದೂರದೃಷ್ಟಿಯಲ್ಲಿ ನಗರಗಳನ್ನು ಕಟ್ಟುವ ಯಾವುದೇ ಉದ್ದೇಶ ಇಲ್ಲದೇ ಶಾಸನಬದ್ಧ ಪಟ್ಟಣಗಳು ಬೆಳೆಯುತ್ತಿವೆ. ಜನಗಣತಿ ಪಟ್ಟಣಗಳಲ್ಲಿ ಆರ್ಥಿಕ ಚಟುವಟಿಕೆಗಳು ವೇಗವಾಗಿ ಬೆಳೆಯುತ್ತಿವೆ. ಆದರೆ ಮೂಲಸೌಕರ್ಯ ಅಭಿವೃದ್ಧಿಯ ಹೊಣೆಯನ್ನು ಸ್ಥಳೀಯ ಸಂಸ್ಥೆಗಳು ಸರಿಯಾಗಿ ನಿಭಾಯಿಸುತ್ತಿಲ್ಲ. ಜನಗಣತಿ ಪಟ್ಟಣಗಳನ್ನು ಹಳ್ಳಿ ಆಡಳಿತದ ರೀತಿ ನಿರ್ವಹಿಸಲಾಗುತ್ತಿದೆ. ನಗರದ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳುವ ಸವಾಲು ಸ್ಥಳೀಯಾಡಳಿತಗಳ ಮುಂದಿದೆ. ರೈಲ್ವೆ, ಬಂದರು ಮೊದಲಾದ ಸರ್ಕಾರಿ ಸಂಸ್ಥೆಗಳು ಸ್ವಂತ ಜಮೀನುಗಳನ್ನು ಹೊಂದಿವೆ. ಮೂಲಸೌಕರ್ಯ ಅಭಿವೃದ್ಧಿ ವಿಚಾರ ಬಂದಾಗ ಇದು ತೊಡಕೆನಿಸುತ್ತದೆ. ಭೂಸ್ವಾಧೀನ ಎಂಬುದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಹೀಗಾಗಿ ಒಂದೇ ಏಜೆನ್ಸಿ ಬಳಿ ಭೂಮಿಗೆ ಸಂಬಂಧಪಟ್ಟ ಕೆಲಸಗಳು ಆಗುವಂತಿದ್ದರೆ ಮೂಲಸೌಕರ್ಯಗಳಿಗೆ ವೇಗ ಸಿಗುತ್ತದೆ. 2011ರ ಜನಗಣತಿ ಪ್ರಕಾರ, ಶೇ 17.3ರಷ್ಟು ನಗರದ ಜನಸಂಖ್ಯೆಯು ಕೊಳೆಗೇರಿಗಳಲ್ಲಿ ವಾಸಿಸುತ್ತಿದೆ. ಶೇ 70ರಷ್ಟು ಕೊಳೆಗೇರಿಗಳು 6 ರಾಜ್ಯಗಳಲ್ಲಿ ಕೇಂದ್ರೀಕೃತವಾಗಿವೆ. ಇವುಗಳನ್ನು ಗುಣಮಟ್ಟದ ಜನವಸತಿಗಳಾಗಿ ಪರಿವರ್ತಿಸುವ ಸವಾಲಿದೆ. ಭಾರತದ ನಗರಗಳು ನೀರಿನ ಕೊರತೆಯ ಗಂಭೀರ ಅಪಾಯ ಎದುರಿಸುತ್ತಿವೆ ಎಂದು ಹಲವು ಅಧ್ಯಯನಗಳು ಬೊಟ್ಟು ಮಾಡಿವೆ. ಬೆಂಗಳೂರು ಸೇರಿದಂತೆ ದೇಶದ 30 ನಗರಗಳು ಮುಂದಿನ ಕೆಲವು ದಶಕಗಳಲ್ಲಿ ತೀವ್ರ ನೀರಿನ ಅಭಾವ ಎದುರಿಸಲಿವೆ. ನಗರಗಳ ಯೋಜನೆ, ಅಭಿವೃದ್ಧಿ ಜೊತೆಗೆ ನಿರ್ವಹಣೆಯೂ ಮುಖ್ಯ. ನಗರಕ್ಕೆ ಎದುರಾಗುವ ವಿಪತ್ತುಗಳನ್ನು ನಿರ್ವಹಿಸಲು ನಮ್ಮ ನಗರಗಳು ಸಿದ್ಧವಾಗಬೇಕಿದೆ. 2015ರಲ್ಲಿ ಚೆನ್ನೈನಲ್ಲಿ ಉಂಟಾದ ಪ್ರವಾಹ ಇದಕ್ಕೊಂದು ನಿದರ್ಶನ. ಕೆರೆಗಳ ಒತ್ತುವರಿ, ಕಿರಿದಾಗುತ್ತಿರುವ ಜಲಾನಯನ ಪ್ರದೇಶಗಳ ವ್ಯಾಪ್ತಿ ಹಾಗೂ ಮಳೆಯ ವಿನ್ಯಾಸದಲ್ಲಿ ಆದ ಬದಲಾವಣೆಗಳಿಂದ ನಗರದಲ್ಲಿ ಪ್ರವಾಹ ಉಂಟಾಗುತ್ತಿದೆ. ಕರಾವಳಿ ತಟದಲ್ಲಿರುವ ನಗರಗಳಲ್ಲೂ ಈ ಅಪಾಯ ಹೆಚ್ಚು.
ದೊಡ್ಡ ಸಾಧನೆ ಎಂದರೆ ಎಷ್ಟು ದೊಡ್ಡ ಸಾಧನೆ. ಎಲ್ಲಿಯವರೆಗೆ ಸಾಧಿಸಬೇಕು? ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಾಂತಿಯಿಂದ ಬದುಕಬೇಕು ಎಂದರೆ ಎಲ್ಲಿಯವರೆಗೆ ಸುಮ್ಮನಿರಬೇಕು, ಎಷ್ಟೂ ಅಂತ ಸುಮ್ಮನಿರಬಹುದು? ಸಾಧನೆ ಮಾಡಲು ಹೋದರೆ ಎಲ್ಲರಿಗೂ ಸಾಧಿಸಲು ಆಗುತ್ತದಾ, ಅಥವಾ ಸುಮ್ಮನೇ ಇದ್ದುಬಿಡುವೆವು ಎನ್ನುವವರು ಆಸೆ ಬಿಟ್ಟು ಸುಮ್ಮನಿರುತ್ತಾರಾ? ಇವೆಲ್ಲ ಪ್ರಶ್ನೆಗಳು ತಲೆಯಲ್ಲಿ ಕೊರೆಯಲಾರಂಭಿಸಿದಾಗ ಜೀವನ ಇನ್ನೂ ಆರಂಭದ ಮೆಟ್ಟಿಲಲ್ಲಿ ನಿಂತಿತ್ತು. ಕೆಲವರು ಹೇಳುವ ಹಾಗೆ ಸಾಯುವ ಮುನ್ನ ಅಂದುಕೊಂಡದ್ದನ್ನು ಸಾಧಿಸಬೇಕೋ ಅಥವಾ ಇನ್ನು ಕೆಲವರು ಹೇಳುವ ಹಾಗೆ ನಮ್ಮ ಬಳಿ ಇರುವುದರಲ್ಲೇ ಖುಷಿಯಾಗಿರಬೇಕೋ ಎಂಬ ಯೋಚನೆ ತಲೆಗೆ ಹೊಕ್ಕಿತ್ತು. ಉತ್ತರ ಇನ್ನು ಎಲ್ಲೋ ಇತ್ತು! ಜೀವನದಲ್ಲಿ ಹೆಚ್ಚು ಆಸೆ ಇಲ್ಲದೆ, ಆಸೆಗಳ ಇಟ್ಟುಕೊಳ್ಳದೆ, ನಮಗೆ ಸಿಕ್ಕಿದ್ದರಲ್ಲಿ ತೃಪ್ತಿಪಟ್ಟುಕೊಳ್ಳುವುದನ್ನು ಕಲಿತು ಬಾಳುವುದು ಒಂದು ದಾರಿ. ಈ ದಾರಿ ಹಿಡಿದವರಿಗೆ ಸಣ್ಣದರಲ್ಲೂ ಸ್ವರ್ಗಾನಂದ ಕಾಣುತ್ತದೆ. ಇವರಿಗೆ ಅಲ್ಪತೃಪ್ತಿಯೇ ಜೀವನದ ಸಧನೆಯಾಗಿರುತ್ತದೆ. ಅದನ್ನ ಬಿಟ್ಟು ಆಸೆ ಪಟ್ಟು ಇತರೆ ಯೋಚಿಸಿದರೆ ಆ ವ್ಯಕ್ತಿಯ ನೆಮ್ಮದಿ ಹಾಳು. ಇನ್ನು ಸಾಯುವ ಮುನ್ನ ಸಾಧಿಸಿ ಸಾಯಬೇಕು ಎಂದಂದುಕೊಂಡವರಿಗೆ ಅಲ್ಪಕ್ಕೆ ತೃಪ್ತಿಪಟ್ಟುಕೊಳ್ಳಲಾಗುವುದಿಲ್ಲ. ಅಂಥವರು ಅಲ್ಪಕ್ಕೆ ತೃಪ್ತಿಪಟ್ಟುಕೊಂಡರೆ ಅವರ ಸಾಧನೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಅಂಥವರು ಅಗಾಧ ಸಾಧನೆಯಲ್ಲಿ ಮಾತ್ರ ತೃಪ್ತಿಯನ್ನು ಕಂಡುಕೊಳ್ಳಲು ಸಾಧ್ಯ.
ಬಳಕೆಯ ಈ ಷರತ್ತುಗಳು ("ಷರತ್ತುಗಳು") ಭಾರತದ ಕಾನೂನುಗಳಡಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಯಾದ, No.2 26, 27 1st Floor, Sona Towers, Hosur Rd, Krishna Nagar, Industrial Area, Bengaluru, Karnataka 560029 ಇಲ್ಲಿ ತನ್ನ ನೋಂದಾಯಿತ ಕಛೇರಿಯನ್ನುಹೊಂದಿರುವ ಮೊಹಲ್ಲಾ ಟೆಕ್ ಪ್ರೈ. ಲಿ. ("ಶೇರ್‌ಚಾಟ್", "ಕಂಪನಿ", "ನಾವು", "ನಮಗೆ" ಮತ್ತು "ನಮ್ಮ") ಇವರಿಂದ ಲಭ್ಯವಾಗುವಂತೆ ಮಾಡಲ್ಪಟ್ಟ https://sharechat.com/ ಇಲ್ಲಿ ಸ್ಥಾಪಿತವಾಗಿರುವ ನಮ್ಮ ವೆಬ್‌ಸೈಟ್‌ ಮತ್ತು/ಅಥವಾ ಶೇರ್‌ಚಾಟ್ ಮೊಬೈಲ್ ಅಪ್ಲಿಕೇಶನ್ನಿನ (ಒಟ್ಟಾರೆಯಾಗಿ "ಪ್ಲ್ಯಾಟ್‌ಫಾರ್ಮ್") ನಿಮ್ಮ ಬಳಕೆಯನ್ನು ಆಳುತ್ತವೆ. "ನೀವು" ಮತ್ತು "ನಿಮ್ಮ" ಎಂಬ ಪದಗಳು ಈ ಪ್ಲ್ಯಾಟ್‌ಫಾರ್ಮ್‌ನ ಬಳಕೆದಾರರನ್ನು ಉಲ್ಲೇಖಿಸುತ್ತವೆ. ಈ ಮಾರ್ಗಸೂಚಿಗಳು ಶೇರ್ ಚಾಟ್ ಬಳಕೆಯ ನಿಯಮಗಳನ್ನು, ಶೇರ್ ಚಾಟ್ ಪ್ರೈವಸಿ ಪಾಲಿಸಿ, ಮತ್ತು ಶೇರ್ ಚಾಟ್ ಕುಕಿ ಪಾಲಿಸಿ (ಒಟ್ಟಾರೆಯಾಗಿ, "ನಿಯಮಗಳು") ಜೊತೆಗೆ ಓದಬೇಕು. ಈ ಮಾರ್ಗಸೂಚಿಗಳಲ್ಲಿ ಬಳಸಲಾದ ದೊಡ್ಡಕ್ಷರ ಪದಗಳು ನಿಯಮಗಳಲ್ಲಿ ಅಂತಹ ಪದಗಳಿಗೆ ನೀಡಲಾದ ಅರ್ಥವನ್ನು ಹೊಂದಿವೆ. ನಮ್ಮ ಸೇವೆಗಳು (ನಾವು ಕೆಳಗೆ ವಿವರಿಸಿದಂತೆ) ಮತ್ತು ಈ ನಿಯಮಗಳು ಭಾರತೀಯ ಪೀನಲ್ ಕೋಡ್, ೧೮೬೦, ಗೆ ಅನುಗುಣವಾಗಿರುತ್ತವೆ, ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, ೨೦೦೦, ಅದರಲ್ಲಿ ಮಾಡಿದ ಎಲ್ಲಾ ತಿದ್ದುಪಡಿಗಳು ಮತ್ತು ಅದರ ಅಡಿಯಲ್ಲಿ ರೂಪುಗೊಂಡಿರುವ ನಿಯಮಗಳನ್ನು ಒಳಗೊಂಡಂತೆ. ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ನೀವು ಖಾತೆಯನ್ನು ರಚಿಸಿದಾಗ ಅಥವಾ ನಮ್ಮ ಪ್ಲ್ಯಾಟ್ಫಾರ್ಮ್ ಅಥವಾ ನಮ್ಮ ಯಾವುದೇ ಸೇವೆಗಳನ್ನು ಬಳಸಿದಾಗ, ನೀವು ಈ ನಿಯಮಗಳನ್ನು ಅಂಗೀಕರಿಸುತ್ತೀರಿ ಎಂದು ಒಪ್ಪುತ್ತೀರಿ. ಆದರೆ, ನಾವು ಭಾರತದ ಗಣರಾಜ್ಯ ಹೊರತುಪಡಿಸಿ ಯಾವುದೇ ದೇಶದ ಕಾನೂನುಗಳನ್ನು ಅನುಸರಣೆ ಪ್ರತಿನಿಧಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ನಮ್ಮ ಸೇವೆಗಳನ್ನು ಬಳಸಲು ನೀವು ಬಯಸಿದರೆ, ದಯವಿಟ್ಟು ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಹಾಗೆ ಮಾಡಲು ಅನುಮತಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಮ್ಮ ಪ್ಲ್ಯಾಟ್ಫಾರ್ಮ್ ಅನ್ನು ಬಳಸುವಾಗ ನೀವು ಮತ್ತು ನಾವು ಕೆಲವು ನಿಯಮಗಳನ್ನು ಪಾಲಿಸಬೇಕು. ಈ ಟರ್ಮ್ಸ್ ನಲ್ಲಿ ನಾವು ಈ ನಿಯಮಗಳನ್ನು ಪಟ್ಟಿ ಮಾಡಿದ್ದೇವೆ. ದಯವಿಟ್ಟು ಈ ಟರ್ಮ್ಸ್ ಗಳು ಮತ್ತು ಎಲ್ಲಾ ಇತರ ಹೈಪರ್ಲಿಂಕ್ ಗಳನ್ನು ಎಚ್ಚರಿಕೆಯಿಂದ ಓದಿ. ನಮ್ಮ ಪ್ಲಾಟ್ಫಾರ್ಮ್ ಬಳಸುವ ಮೂಲಕ, ನೀವು ಈ ನಿಯಮಗಳನ್ನು ಒಪ್ಪುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ಮತ್ತು, ನೀವು ಭಾರತದ ಹೊರಗೆ ಈ ಸೇವೆಗಳನ್ನು ಬಳಸುತ್ತಿದ್ದರೆ, ದಯವಿಟ್ಟು ನಿಮ್ಮ ಸ್ಥಳೀಯ ಕಾನೂನುಗಳನ್ನು ಅನುಸರಿಸಿರಿ. ನಿಯಮಗಳು ಮತ್ತು ಸೇವೆಗಳಲ್ಲಿ ಬದಲಾವಣೆಗಳು# ನಮ್ಮ ಪ್ಲಾಟ್ಫಾರ್ಮ್ ಕ್ರಿಯಾಶೀಲವಾಗಿದ್ದು ಶೀಘ್ರವಾಗಿ ಬದಲಾಗಬಹುದು. ಹಾಗೆಯೇ, ನಮ್ಮ ವಿವೇಚನೆಯಿಂದ ನಾವು ಒದಗಿಸುವ ಸೇವೆಗಳನ್ನು ನಾವು ಬದಲಾಯಿಸಬಹುದು. ನಾವು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಯಾವುದೇ ವೈಶಿಷ್ಟ್ಯಗಳನ್ನು ಅಥವಾ ಸೇವೆಗಳನ್ನು ಸಾಮಾನ್ಯವಾಗಿ ನಿಲ್ಲಿಸಬಹುದು. ಯಾವುದೇ ಸೂಚನೆ ಇಲ್ಲದೆ ನಾವು ನಮ್ಮ ವೇದಿಕೆ ಮತ್ತು ಸೇವೆಗಳ ಕಾರ್ಯಗಳನ್ನು ತೆಗೆದುಹಾಕಬಹುದು ಅಥವಾ ಸೇರಿಸಬಹುದು. ಆದರೆ, ನಿಮ್ಮ ಸಮ್ಮತಿಯ ಅಗತ್ಯವಿರುವ ಬದಲಾವಣೆಯನ್ನು ನಾವು ಮಾಡಿದ್ದಲ್ಲಿ, ಅದನ್ನು ಕೇಳಿ ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮ್ಮ ಇತ್ತೀಚಿನ ಬದಲಾವಣೆಗಳು ಮತ್ತು ಬೆಳವಣಿಗೆಗಳ ಕುರಿತು ನವೀಕರಿಸುವುದನ್ನು ಕಾಲಕಾಲಕ್ಕೆ ಈ ಪುಟಕ್ಕೆ ಭೇಟಿ ನೀಡಿ ದಯವಿಟ್ಟು ಖಚಿತಪಡಿಸಿಕೊಳ್ಳಿ. ಕಾಲಕಾಲಕ್ಕೆ ನಾವು ಸೇರಿಸಿದಂತ ಅಥವಾ ಮಾರ್ಪಡಿಸಿದಂತ ಯಾವುದೇ ಬದಲಾವಣೆಗಳನ್ನು ಮತ್ತು ಸೇವೆಗಳನ್ನು ನೋಡಲು ಈ ಪುಟವನ್ನು ಭೇಟಿ ಮಾಡಿ. ನಮ್ಮ ಸೇವೆಗಳನ್ನು ಯಾರು ಬಳಸಬಹುದು# ನಮ್ಮ ಪ್ಲ್ಯಾಟ್ಫಾರ್ಮ್ ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ; ನಿಮ್ಮ ಮೆಚ್ಚಿನ ಪ್ರಾದೇಶಿಕ ಭಾಷೆಯಲ್ಲಿ ಚಿತ್ರಗಳು, ವೀಡಿಯೊಗಳು, ಸಂಗೀತ, ಸ್ಥಿತಿ ನವೀಕರಣಗಳು ಮತ್ತು ಹೆಚ್ಚಿನದನ್ನು ಹಂಚಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮೆಚ್ಚಿನ ವಿಷಯವನ್ನು ನಾವು ಅರ್ಥಮಾಡಿಕೊಂಡು ಪೋಸ್ಟ್ಗಳು, ಚಿತ್ರಗಳು, ವೀಡಿಯೊಗಳು ನಿಮಗೆ ತೋರಿಸಲು ಮತ್ತು ನಿಮ್ಮ ಸುದ್ದಿ ಫೀಡ್ ಅನ್ನು ವೈಯಕ್ತೀಕರಿಸಿ ನಮ್ಮ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ವಿಷಯವನ್ನು ಸೂಚಿಸುತ್ತೇವೆ ("ಸೇವೆ/ಸೇವೆಗಳು"). ನಮ್ಮೊಂದಿಗೆ ನೀವು ಬಂಧಿಸುವ ಒಪ್ಪಂದವನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಮಾತ್ರ ನಮ್ಮ ಸೇವೆಗಳನ್ನು ನೀವು ಬಳಸಬಹುದು ಮತ್ತು ನಮ್ಮ ಸೇವೆಗಳನ್ನು ಬಳಸಲು ಕಾನೂನುಬದ್ಧವಾಗಿ ಅನುಮತಿಸಲಾಗಿದೆ. ನೀವು ಕಂಪನಿಯ ಪರವಾಗಿ ಅಥವಾ ಯಾವುದೇ ಕಾನೂನು ವ್ಯಕ್ತಿಗಳ ಪರವಾಗಿ ಈ ನಿಯಮಗಳನ್ನು ಸ್ವೀಕರಿಸುತ್ತಿದ್ದರೆ, ಈ ನಿಯಮಗಳಿಗೆ ಅಂಟಿಕೊಳ್ಳುವ ಅಧಿಕಾರವನ್ನು ನೀವು ಹೊಂದಿದ್ದೀರಿ ಮತ್ತು ಪರಿಣಾಮಕಾರಿಯಾಗಿ "ನೀವು" ಮತ್ತು "ನಿಮ್ಮ" ಕಂಪನಿಯನ್ನು ಉಲ್ಲೇಖಿಸಬೇಕು ಎಂದು ನೀವು ಪ್ರತಿನಿಧಿಸುತ್ತೀರಿ ಮತ್ತು ಭರವಸೆ ನೀಡುತ್ತೀರಿ. ಕಾನೂನಿನಡಿಯಲ್ಲಿ ನಮ್ಮ ಸೇವೆಗಳನ್ನು ಬಳಸಲು ನಿಮಗೆ ಅನುಮತಿ ಇದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. ನಮ್ಮ ಸೇವೆಗಳನ್ನು ಹೇಗೆ ಬಳಸುವುದು# ನಾವು ಒಂದು ಅನನ್ಯ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಸೇವೆಗಳು ಪ್ರತ್ಯೇಕವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ನಾವು ವೈಯಕ್ತೀಕರಿಸಿದ ವಿಷಯವನ್ನು ನಿಮಗೆ ನೀಡಲು ಪ್ರಯತ್ನಿಸುತ್ತೇವೆ ಮತ್ತು ನೀವು ಆನಂದಿಸುವ ವಿಷಯವನ್ನು ತೋರಿಸುತ್ತೇವೆ. ನಮ್ಮ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ವಿಷಯವನ್ನು ಡೌನ್ಲೋಡ್ ಮಾಡಲು ಮತ್ತು ಸಾಮಾಜಿಕ ಮಾಧ್ಯಮಗಳಾದ್ಯಂತ ನಿಮ್ಮ ಶೇರ್ ಚಾಟ್ ಅನುಭವವನ್ನು ಹಂಚಿಕೊಳ್ಳಲು ಸಹ ನಾವು ನಿಮಗೆ ಅವಕಾಶ ಮಾಡಿಕೊಡುತ್ತೇವೆ. ನಮ್ಮ ಸೇವೆಗಳನ್ನು ಬಳಸಲು, ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ, SMS ಕಳುಹಿಸುವ ಮೂಲಕ ಮತ್ತು ಒಂದು ಬಾರಿ-ಪಾಸ್ವರ್ಡ್ (OTP) ಅನ್ನು ಬಳಸಿ ನಮ್ಮ ಪ್ಲ್ಯಾಟ್ಫಾರ್ಮ್ನಲ್ಲಿ ನೀವು ನೋಂದಾಯಿಸಬೇಕು. ಶೇರ್ ಚಾಟ್ ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ನಮ್ಮೊಂದಿಗೆ ನೋಂದಾಯಿಸುವಾಗ, ನಿಮ್ಮ ಮೊಬೈಲ್ ಫೋನ್ ಬುಕ್, ನಿಮ್ಮ SMS ಇನ್ಬಾಕ್ಸ್, ನಿಮ್ಮ ಮೊಬೈಲ್ ಗ್ಯಾಲರಿ, ಮೊಬೈಲ್ ಸ್ಟೋರೇಜ್ ಮತ್ತು ಮೊಬೈಲ್ ಕ್ಯಾಮೆರಾವನ್ನು ಪ್ರವೇಶಿಸಲು ಸಹ ನೀವು ನಮಗೆ ಅವಕಾಶ ಮಾಡಿಕೊಡುತ್ತೀರಿ. ಆದರೆ, ನಿಮ್ಮ ಅನುಮತಿಯಿಲ್ಲದೆ ನಿಮ್ಮ ಮೊಬೈಲ್ ಸಾಧನ ಮತ್ತು ಕಂಪ್ಯೂಟರ್ನಲ್ಲಿ ಸಂಗ್ರಹವಾಗಿರುವ ಯಾವುದೇ ಮಾಹಿತಿಯನ್ನು ನಾವು ಓದಲಾಗುವುದಿಲ್ಲ ನಿಮಗೆ ಸೇವೆಗಳನ್ನು ಒದಗಿಸಲು, ನಿಮ್ಮ ಮೊಬೈಲ್ ಸಾಧನದ ನಿಮ್ಮ ಕೆಲವು ವೈಶಿಷ್ಟ್ಯಗಳನ್ನು ನಾವು ಪ್ರವೇಶಿಸಬೇಕಾಗಿದೆ. ಪ್ರೈವಸಿ ಪಾಲಿಸಿ# ನಿಮಗೆ ಯಾವುದೇ ಹೊಸ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಮತ್ತು ಪರಿಚಯಿಸಲು, ನಿಮ್ಮ ಫೋನ್ ಸಂಖ್ಯೆ, ನಿಮ್ಮ ಲಿಂಗ ಮತ್ತು ನಿಮ್ಮ ಹೆಸರು ಮುಂತಾದ ಕೆಲವು ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ನಾವು ಇನ್ನೂ ಹೆಚ್ಚಿನ ಮಾಹಿತಿಯನ್ನು ನಿಮ್ಮಲ್ಲಿ ವಿನಂತಿಸಬಹುದು ಮತ್ತು ಸಂಗ್ರಹಿಸಬಹುದು. ಇಂತಹ ಮಾಹಿತಿಯನ್ನು ಅಮೆಜಾನ್ ವೆಬ್ ಸೇವೆಗಳಲ್ಲಿ ಅಥವಾ "AWS" ಕ್ಲೌಡ್ ಸರ್ವರ್ ಗಳಲ್ಲಿ ಮತ್ತು "ಗೂಗಲ್ ಕ್ಲೌಡ್ ಪ್ಲಾಟ್ಫಾರ್ಮ್" ಕ್ಲೌಡ್ ಸರ್ವರ್ ಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ, ಇದರಿಂದಾಗಿ AWS ಮತ್ತು ಗೂಗಲ್ ಕ್ಲೌಡ್ ನ ಪ್ರೈವಸಿ ಪಾಲಿಸಿಗಳು ಒಳಪಟ್ಟಿರುತ್ತದೆ. ಸಂಗ್ರಹಿಸಿದ ಮಾಹಿತಿಗಳನ್ನು ನಾವು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ, ಹಂಚಿಕೊಳ್ಳುತ್ತೇವೆ ಮತ್ತು ಶೇಖರಿಸುತ್ತೇವೆ ಎಂದು ಶೇರ್ ಚಾಟ್ ಪ್ರೈವಸಿ ಪಾಲಿಸಿ ವಿವರಿಸುತ್ತದೆ. ಶೇರ್ ಚಾಟ್ ಪ್ರೈವಸಿ ಪಾಲಿಸಿಯು ನೀವು ನಮಗೆ ಒದಗಿಸುವ ಡೇಟಾವನ್ನು ನೀವು ಹೇಗೆ ನಿಯಂತ್ರಿಸಬಹುದು ಮತ್ತು ನಿಮ್ಮ ಹಕ್ಕುಗಳನ್ನು ಕಾನೂನಿನ ಅಡಿಯಲ್ಲಿ ತಿಳಿಸುತ್ತದೆ. ಶೇರ್ ಚಾಟ್ ಪ್ರೈವಸಿ ಪಾಲಿಸಿಯಲ್ಲಿ ನಾವು ಈ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂದು ನಾವು ವಿವರಿಸಿದ್ದೇವೆ. ನಿಮ್ಮ ಬದ್ಧತೆಗಳು# ವಿಶಾಲ ಸಮುದಾಯವೊಂದಕ್ಕೆ ಸುರಕ್ಷಿತ ಸೇವೆಯನ್ನು ಒದಗಿಸಲು ನಾವೆಲ್ಲರೂ ನಮ್ಮ ಭಾಗದ ಕೆಲಸವನ್ನು ಪೂರ್ಣಗೊಳಿಸಬೇಕಿರುತ್ತದೆ. ನಮ್ಮ ಸೇವೆಗಳನ್ನು ಒದಗಿಸುವ ನಮ್ಮ ಬದ್ದತೆಗೆ ಪ್ರತಿಯಾಗಿ, ಕೆಲವು ಬದ್ಧತೆಗಳನ್ನು ನೀವು ನಮಗೆ ಮಾಡಬೇಕಿರುತ್ತದೆ. ನಮಗೆ ನಿಮ್ಮ ಬದ್ಧತೆಗಳು:ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ‘ಶೇರ್‌ಚಾಟ್ ಸ್ಟಾರ್ ರಚನೆಕಾರರು’, ಅಂದರೆ ನಮ್ಮ ಪಾಲುದಾರ ರಚನೆಕಾರರು ನೀಲಿ ಬಾರ್ಡರ್ ನೊಂದಿಗೆ ಗುರುತಿಸಬಹುದಾಗಿದೆ (ಅವರ ಪ್ರೊಫೈಲ್ ಚಿತ್ರದಲ್ಲಿ ಬಿಳಿ ಬಾರ್ಡರ್ ಬದಲಿಗೆ). ನಾವು ವಿಷಯ ಪರವಾನಗಿ ಅಥವಾ ಅಂತಹ ‘ಸ್ಟಾರ್ ಕ್ರಿಯೇಟರ್ಸ್’ ನೊಂದಿಗೆ ಮಾರ್ಕೆಟಿಂಗ್ ವ್ಯವಸ್ಥೆಗಳಿಗೆ ಪ್ರವೇಶಿಸಬಹುದು. a. ಬೇರೆ ವ್ಯಕ್ತಿಯನ್ನು ಪ್ರತಿನಿಧಿಸುವ ಅಥವಾ ತಪ್ಪು ಮಾಹಿತಿಯನ್ನು ನೀಡದಿರುವುದು# ನಮ್ಮ ಪ್ಲ್ಯಾಟ್‌ಫಾರ್ಮ್‌‌ನಲ್ಲಿ ನಿಮ್ಮ ನಿಜವಾದ ಹೆಸರನ್ನು ನೀವು ಬಳಸಬೇಕಿಲ್ಲದಿದ್ದರೂ, ನಮ್ಮ ಸೇವೆಗಳನ್ನು ಬಳಸಿಕೊಳ್ಳಲು ನಿಮ್ಮ ಸರಿಯಾದ ಫೋನ್ ನಂಬರ್ ಹಾಗೂ ಲಿಂಗವನ್ನು ನೀವು ನಮೂದಿಸಬೇಕಿರುತ್ತದೆ. ನಮ್ಮ ಸೇವೆಗಳನ್ನು ಬಳಸಿಕೊಳ್ಳಲು ನಿಮ್ಮನ್ನು ನೀವು ಬೇರೆ ವ್ಯಕ್ತಿ ಅಥವಾ ಇನ್ನೊಬ್ಬ ವ್ಯಕ್ತಿಯ ಪ್ರತಿನಿಧಿಯ ರೂಪದಲ್ಲಿ ತಪ್ಪಾಗಿ ಪ್ರತಿನಿಧಿಸುವುದಿಲ್ಲ. ವ್ಯಂಗ್ಯ ಅಥವಾ ಹಾಸ್ಯದ ಉದ್ದೇಶಗಳಿಗಾಗಿ ವಿಡಂಬನಾತ್ಮಕ ಖಾತೆಯನ್ನು ನೀವು ಆಪರೇಟ್ ಮಾಡುತ್ತಿದ್ದ ಸಂದರ್ಭದಲ್ಲಿ, ನಿಮ್ಮ ಶೇರ್‌ಚಾಟ್ ಬಯೊನಲ್ಲಿ ನೀವು ಅದನ್ನು ನಮೂದಿಸಬೇಕು. b. ಡಿವೈಸ್‌ನ ಭದ್ರತೆ# ನಮ್ಮ ಪ್ಲ್ಯಾಟ್‌ಫಾರ್ಮ್‌‌ ಸುಭದ್ರವಾಗಿರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಕ್ರಮಗಳನ್ನು ನಾವು ಜಾರಿಗೊಳಿಸಿದ್ದೇವೆ. ಆದಾಗ್ಯೂ, ಹ್ಯಾಕಿಂಗ್ ಮತ್ತು ವೈರಸ್ ದಾಳಿಗಳಿಗೆ ನಮ್ಮ ಪ್ಲ್ಯಾಟ್‌ಫಾರ್ಮ್‌‌ ನಿರೋಧಕತೆಯನ್ನು ಹೊಂದಿರುತ್ತದೆ ಎಂಬ ಖಾತರಿ ಇರುವುದಿಲ್ಲ. ನಿಮ್ಮ ಮೊಬೈಲ್ ಡಿವೈಸ್ ಮತ್ತು ಕಂಪ್ಯೂಟರ್‌ಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವುಗಳಲ್ಲಿ ಅವಶ್ಯಕ ಆ್ಯಂಟಿ-ಮಾಲ್‌ವೇರ್ ಹಾಗೂ ಆ್ಯಂಟಿ-ವೈರಸ್ ಸಾಫ್ಟ್‌ವೇರ್ ಅನ್ನು ನೀವು ಹೊಂದಿದ್ದೀರಿ ಎಂದು ನೀವು ಖಚಿತಪಡಿಸಿಕೊಳ್ಳುತ್ತೀರಿ. ನಿಮ್ಮ ಫೋನ್ ನಂಬರ್ ಅನ್ನು ಬಳಸಲು ಯಾವುದೇ ವ್ಯಕ್ತಿಯನ್ನು ನೀವು ಅನುಮತಿಸುವುದಿಲ್ಲ, ಹಾಗೂ ನಿಮ್ಮ ಫೋನ್ ನಂಬರಿಗೆ ಹಲವಾರು ಖಾತೆಗಳನ್ನು ಲಿಂಕ್ ಮಾಡಲು ಅನುಮತಿಸುವುದಿಲ್ಲ. ನಿಮ್ಮ ಫೋನ್ ನಂಬರಿಗೆ ಲಿಂಕ್ ಆಗಿರುವ ಯಾವುದೇ ಖಾತೆಯಿಂದ ಪೋಸ್ಟ್ ಮಾಡಲಾದ ಎಲ್ಲ ವಿಷಯಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ. ನಿಮ್ಮಿಂದ ನಮ್ಮ ಸೇವೆಗಳ ಬಳಸುವಿಕೆಯನ್ನು ಸುಭದ್ರಗೊಳಿಸಬೇಕಾದ ಪ್ರತಿಯೊಂದನ್ನೂ ನಾವು ಮಾಡುತ್ತಿದ್ದಾಗಲೂ, ನಮ್ಮ ಪ್ಲ್ಯಾಟ್‌ಫಾರ್ಮ್‌‌ ಮೇಲಿನ ಎಲ್ಲ ರೂಪದ ದಾಳಿಗಳನ್ನು ನಾವು ಮುಂಗಾಣಲಾಗುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ನಿಮ್ಮ ಮೊಬೈಲ್ ಡಿವೈಸ್ ಮತ್ತು ಕಂಪ್ಯೂಟರ್‌ಗಳು ತಪ್ಪಾಗಿ ಬಳಸಲ್ಪಡುವುದಿಲ್ಲ ಅಥವಾ ಯಾವುದೇ ರೀತಿಯಲ್ಲಿ ಹಸ್ತಕ್ಷೇಪಕ್ಕೊಳಗಾಗುವುದಿಲ್ಲ ಎಂಬುದನ್ನು ರೂಢಿಯ ಭಾಗವಾಗಿ ನೀವು ಖಚಿತಪಡಿಸಿಕೊಳ್ಳಬೇಕು. c. ವಿಷಯ ತೆಗೆದುಹಾಕುವಿಕೆ ಮತ್ತು ಮುಕ್ತಾಯಗೊಳಿಸುವಿಕೆ# ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನ ನಿಮ್ಮ ಬಳಕೆಯು ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್ಸ್ ದಿಂದ ಆಳಲ್ಪಡುತ್ತದೆ. ನಿಮ್ಮ ವಿಷಯವು ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್ಸ್‌ಗೆ ವಿರುದ್ಧವಾಗಿದೆ ಎಂದು ನಮ್ಮ ಯಾವುದೇ ಬಳಕೆದಾರರು ವರದಿ ಮಾಡಿದಲ್ಲಿ, ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಿಂದ ಅಂಥ ವಿಷಯವನ್ನು ನಾವು ತೆಗೆದುಹಾಕಬಹುದು. ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್‌ಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಹಲವಾರು ವರದಿಗಳು ಮಾಡಲ್ಪಟ್ಟ ಸಂದರ್ಭದಲ್ಲಿ, ನಮ್ಮೊಂದಿಗೆ ನಿಮ್ಮ ಖಾತೆಯನ್ನು ಮುಕ್ತಾಯಗೊಳಿಸಲು ಹಾಗೂ ನಮ್ಮೊಂದಿಗೆ ನೋಂದಣಿ ಮಾಡಿಕೊಳ್ಳುವುದರಿಂದ ನಿಮ್ಮನ್ನು ನಿರ್ಬಂಧಿಸಲು ನಾವು ಒತ್ತಾಯಕ್ಕೊಳಗಾಗಬಹುದು. ಇಂಥ ಯಾವುದೇ ತೆಗೆದುಹಾಕುವಿಕೆಯ ವಿರುದ್ಧ ನೀವು ಮನವಿ ಮಾಡಬಯಸಿದಲ್ಲಿ, . ಈ ವಿಳಾಸಕ್ಕೆ ನೀವು ನಮಗೆ ಬರೆಯಬಹುದು. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ಶೇರ್ ಮಾಡಿಕೊಳ್ಳಲಾದ ಯಾವುದೇ ವಿಷಯವು ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್ಸ್‌ ಅಡಿಯಲ್ಲಿ ನಿಷೇಧಿಸಲ್ಪಟ್ಟಿದ್ದಲ್ಲಿ, ಅಂಥ ವಿಷಯವನ್ನು ನಾವು ತೆಗೆದುಹಾಕಬಹುದು. d. ಕಾನೂನುಬಾಹಿರ ಅಥವಾ ಕಾನೂನಿಗೆ ವಿರುದ್ಧವಾದ ಯಾವುದಕ್ಕೂ ಈ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ಬಳಸಬಾರದು# ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ಹಲವಾರು ಭಾಷೆಗಳು ಹಾಗೂ ಸಂಸ್ಕೃತಿಗಳು, ಮತ್ತು ವೈವಿಧ್ಯಮಯ ವಿಷಯಗಳಿಗೆ ಸ್ಥಾನವನ್ನು ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕಾಗಿ, ವಿಷಯದ ಸ್ವರೂಪವನ್ನು ವರ್ಗೀಕರಿಸಲು ಹಲವಾರು ಟ್ಯಾಗ್‌ಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಆದ್ದರಿಂದ, ನಿಮ್ಮಿಂದ ಶೇರ್ ಮಾಡಿಕೊಳ್ಳಲಾದ ವಿಷಯದ ಸ್ವರೂಪವನ್ನು ನೀವು ಸರಿಯಾಗಿ ಗುರುತಿಸಿ, ಅದನ್ನು ಸಮರ್ಪಕವಾಗಿ ಟ್ಯಾಗ್ ಮಾಡಬೇಕು. ಯಾವುದೇ ಹಿಂಸಾತ್ಮಕ ವಿಷಯವನ್ನೂ ಒಳಗೊಂಡಂತೆ ಎಲ್ಲ ವಯಸ್ಕ ವಿಷಯಗಳನ್ನು "ನಾನ್-ವೆಜ್" ಎಂಬುದಾಗಿ ಟ್ಯಾಗ್ ಮಾಡಬೇಕು. ಆದಾಗ್ಯೂ, ಅಶ್ಲೀಲ, ಪೋರ್ನೋಗ್ರಾಫಿಕ್, ಅಪ್ರಾಪ್ತ ವಯಸ್ಕರಿಗೆ ಅಪಾಯಕಾರಿಯಾಗಿರುವ, ಪಕ್ಷಪಾತ ಮಾಡುವ, ದ್ವೇಷ ಭಾಷಣವನ್ನು ಪಸರಿಸುವ, ಯಾವುದೇ ವ್ಯಕ್ತಿಗಳ ವಿರುದ್ಧ ಯಾವುದೇ ರೀತಿಯ ಹಿಂಸೆ ಅಥವಾ ದ್ವೇಷವನ್ನು ಕೆರಳಿಸುವ, ಅಥವಾ ಸರ್ಕಾರಿ ದ್ರೋಹ ಸ್ವರೂಪದ, ಅಥವಾ ಭಾರತ ಗಣರಾಜ್ಯದ ಯಾವುದೇ ಕಾನೂನನ್ನು ಉಲ್ಲಂಘಿಸುವ, ಅಥವಾ ಭಾರತ ಗಣರಾಜ್ಯದ ಯಾವುದೇ ಕಾನೂನುಗಳಿಂದ ಶೇರ್ ಮಾಡುವುದನ್ನು ನಿರ್ಬಂಧಿಸಲಾದ ಯಾವುದೇ ವಿಷಯವನ್ನು ಶೇರ್ ಮಾಡಲು ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ಬಳಸತಕ್ಕದ್ದಲ್ಲ. ಇಂಥ ವಿಷಯವನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಶೇರ್‌ಚಾಟ್ ಕಂಟೆಂಟ್ ಅಂಡ್ ಕಮ್ಯುನಿಟಿ ಗೈಡ್‌ಲೈನ್ಸ್ ಅನ್ನು ಓದಿ. ಈ ಮೇಲಿನದ್ದಕ್ಕೆ ಹೆಚ್ಚುವರಿಯಾಗಿ, ಯಾವುದೇ ಕಾನೂನುಬದ್ಧ ಬಾಧ್ಯತೆಯನ್ನು ಅಥವಾ ಯಾವುದೇ ಸರ್ಕಾರಿ ಕೋರಿಕೆಯನ್ನು ಅನುಸರಣೆ ಮಾಡುವುದಕ್ಕಾಗಿ; ಅಥವಾ ನಮ್ಮ ಸ್ವತ್ತು ಅಥವಾ ಸುರಕ್ಷತೆ, ನಮ್ಮ ಗ್ರಾಹಕರು, ಅಥವಾ ಸಾರ್ವಜನಿಕರ ಹಕ್ಕುಗಳನ್ನು ಸಂರಕ್ಷಿಸಲು ಅಥವಾ ಯಾವುದೇ ಅಪಾಯವನ್ನು ತಡೆಯಲು; ಅಥವಾ ಸಾರ್ವಜನಿಕ ಸುರಕ್ಷತೆ, ವಂಚನೆ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪತ್ತೆ ಹಚ್ಚಲು, ತಡೆಯಲು ಅಥವಾ ಅನ್ಯಥಾ ಉದ್ದೇಶಿಸಲು ನಿಮ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವುದು ಸಮಂಜಸವಾಗಿ ಅವಶ್ಯಕವಾಗಿದೆ ಎಂಬ ನಂಬಿಕೆ ವಿಶ್ವಾಸವನ್ನು ನಾವು ಹೊಂದಿದ್ದಲ್ಲಿ, ಸೂಕ್ತ ಕಾನೂನು ಜಾರಿ ಪ್ರಾಧಿಕಾರಗಳೊಂದಿಗೆ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಆದಾಗ್ಯೂ, ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ಬಳಸಿಕೊಳ್ಳುವ ಮೂಲಕ ನಿಮ್ಮಿಂದ ಅಥವಾ ಯಾವುದೇ ತೃತೀಯ ಪಕ್ಷ ಅಥವಾ ಬಳಕೆದಾರರಿಂದ ನಿಮಗೆ ಮಾಡಲಾದ ಯಾವುದೇ ಕ್ರಮಗಳಿಗೆ ನಮ್ಮನ್ನು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ನೀವು ತಿಳಿದುಕೊಂಡಿರುತ್ತೀರಿ. ಜನರು ಒಗ್ಗೂಡುವುದಕ್ಕಾಗಿ ಪ್ಲ್ಯಾಟ್‌ಫಾರ್ಮ್‌‌‌ ಒಂದನ್ನು ನಾವು ಅಭಿವೃದ್ಧಿಪಡಿಸಿದ್ದೇವೆ; ಕಾನೂನುಬಾಹಿರವಾಗಿರುವ ಅಥವಾ ಸಮಾಜ ಅಥವಾ ಸಮುದಾಯದ ಸದಸ್ಯರ ಯೋಗಕ್ಷೇಮಕ್ಕೆ ಯಾವುದೇ ಅಪಾಯವನ್ನುಂಟು ಮಾಡುವಂಥ ಯಾವುದೇ ವಿಷಯವನ್ನು ದಯವಿಟ್ಟು ಶೇರ್ ಮಾಡಬೇಡಿ. e. ವಿಷಯದ ಹಕ್ಕುಗಳು ಮತ್ತು ಬಾಧ್ಯತೆಗಳು# ವ್ಯಕ್ತಪಡಿಸುವಿಕೆ ಸ್ವಾತಂತ್ರ್ಯವನ್ನು ನಾವು ಬಲವಾಗಿ ನಂಬುತ್ತೇವೆ, ಹಾಗೂ ಫೋಟೊಗ್ರಾಫ್‌ಗಳು, ಇಮೇಜ್‌ಗಳು, ವಿಡಿಯೋಗಳು, ಮ್ಯೂಜಿಕ್, ಸ್ಟೇಟಸ್ ಅಪ್ಡೇಟ್‌ಗಳು ಮತ್ತು ಇತರ ವಿಷಯವನ್ನು ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ಶೇರ್ ಮಾಡಿಕೊಳ್ಳಲು ನಿಮ್ಮನ್ನು ಅನುಮತಿಸುತ್ತೇವೆ. ನಿಮ್ಮಿಂದ ಶೇರ್ ಮಾಡಲಾದ ಯಾವುದೇ ವಿಷಯದ ಮೇಲೆ ಯಾವುದೇ ಮಾಲೀಕತ್ವವನ್ನು ನಾವು ಹೊಂದಿರುವುದಿಲ್ಲ ಹಾಗೂ ಆ ವಿಷಯದಲ್ಲಿನ ಹಕ್ಕುಗಳು ನಿಮ್ಮ ಬಳಿಯೇ ಉಳಿಯುತ್ತವೆ. ನಮ್ಮ ಅಥವಾ ಯಾವುದೇ ತೃತೀಯ ಪಕ್ಷದ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಉಲ್ಲಂಘನೆ ಮಾಡಲು ಅಥವಾ ಅತಿಕ್ರಮಿಸಲು ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ನೀವು ಬಳಸುವುದಿಲ್ಲ. ಇಂಥ ವಿಷಯವು ಶೇರ್‌ಚಾಟ್ ಕಂಟೆಂಟ್ ಮತ್ತು ಕಮ್ಯುನಿಟಿ ಗೈಡ್‌ಲೈನ್ಸ್‌ಗೆ ವಿರುದ್ಧವಾಗಿದ್ದು, ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಿಂದ ತೆಗೆದುಹಾಕಲ್ಪಡಬಹುದು. ಮುಂದುವರೆದು, ನಮ್ಮಿಂದ ಅಭಿವೃದ್ಧಿಪಡಿಸಲಾದ ಯಾವುದೇ ವಿಷಯವನ್ನು ನೀವು ಬಳಸಿದಲ್ಲಿ, ಇಂಥ ವಿಷಯದ ಮೇಲೆ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ಹೊಂದಿರುವುದನ್ನು ನಾವು ಮುಂದುವರೆಸುತ್ತೇವೆ. ನಮ್ಮ ಸೇವೆಗಳನ್ನು ಬಳಸಿಕೊಂಡು ವಿಷಯವನ್ನು ಶೇರ್ ಮಾಡುವ / ಪೋಸ್ಟ್ ಮಾಡುವ / ಅಪ್‌ಲೋಡ್ ಮಾಡುವ ಮೂಲಕ, ಹೋಸ್ಟ್ ಮಾಡಲು, ಬಳಸಲು, ವಿತರಿಸಲು, ನಡೆಸಲು, ನಕಲಿಸಲು, ಸಾರ್ವಜನಿಕವಾಗಿ ಮಾಡಲು ಅಥವಾ ಪ್ರದರ್ಶಿಸಲು, ಅನುವಾದಿಸಲು, ಹಾಗೂ ನಿಮ್ಮ ವಿಷಯದಿಂದ ಪಡೆದುಕೊಳ್ಳಲಾದ ಕೆಲಸಗಳನ್ನು ಸೃಷ್ಟಿಸಲು (ನಿಮ್ಮ ಪ್ರೈವಸಿ ಹಾಗೂ ಅಪ್ಲಿಕೇಶನ್ ಸೆಟಿಂಗ್‌ಗಳೊಂದಿಗೆ ಹೊಂದಾಣಿಕೆಯಲ್ಲಿರುವ), ವಿಶಿಷ್ಟವಲ್ಲದ, ರಾಜಧನ-ಮುಕ್ತ, ವರ್ಗಾಯಿಸಬಹುದಾದ, ಉಪ-ಪರವಾನಿಗೆ ನೀಡಬಹುದಾದ, ವಿಶ್ವದಾದ್ಯಂತದ ಪರವಾನಿಗೆಯನ್ನು ನಮಗೆ ನೀವು ನೀಡುತ್ತೀರಿ. ನಿಮ್ಮ ವಿಷಯವನ್ನು ಮತ್ತು/ಅಥವಾ ಖಾತೆಯನ್ನು ಯಾವುದೇ ಸಮಯದಲ್ಲಿ ನೀವು ಅಳಿಸಿಹಾಕಬಹುದು. ಆದಾಗ್ಯೂ, ನಿಮ್ಮ ವಿಷಯವನ್ನು ಇತರರೊಂದಿಗೆ ಶೇರ್ ಮಾಡಿಕೊಳ್ಳಲಾಗಿದ್ದಲ್ಲಿ, ಅದು ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ಕಾಣಿಸಿಕೊಳ್ಳುವುದು ಮುಂದುವರೆಯಬಹುದು. ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ, ಮತ್ತು ನಿಮ್ಮ ವಿಷಯವನ್ನು ನಿಯಂತ್ರಿಸುವುದು ಅಥವಾ ಅಳಿಸಿಹಾಕುವುದು ಹೇಗೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು, ದಯವಿಟ್ಟು ಶೇರ್‌ಚಾಟ್ ಪ್ರೈವಸಿ ಪಾಲಿಸಿಯನ್ನು ಓದಿ. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ನೀವು ಪೋಸ್ಟ್ ಮಾಡಿದ ವಿಷಯಕ್ಕೆ ನೀವು ಸಂಪೂರ್ಣವಾಗಿ ಜವಾಬ್ದಾರರಾಗಿ ಉಳಿಯುತ್ತೀರಿ. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ಅಥವಾ ಅದರ ಮೂಲಕ ಶೇರ್ ಮಾಡಲಾದ ಅಥವಾ ಪೋಸ್ಟ್ ಮಾಡಲಾದ ಯಾವುದೇ ವಿಷಯವನ್ನು, ಮತ್ತು ಇಂಥ ಶೇರ್ ಮಾಡುವಿಕೆ / ಪೋಸ್ಟ್ ಮಾಡುವಿಕೆಯ ಪರಿಣಾಮಗಳನ್ನು ನಾವು ಧೃಢೀಕರಿಸುವುದಿಲ್ಲ ಮತ್ತು ಜವಾಬ್ದಾರರಾಗಿರುವುದಿಲ್ಲ. ನಿಮ್ಮಿಂದ ಶೇರ್ ಮಾಡಿಕೊಳ್ಳಲಾದ ಯಾವುದೇ ವಿಷಯದ ಮೇಲೆ ನಮ್ಮ ಲೋಗೊ ಅಥವಾ ಯಾವುದೇ ಟ್ರೇಡ್‌ಮಾರ್ಕ್‌ನ ಉಪಸ್ಥಿತಿಯು ನಿಮ್ಮ ವಿಷಯವನ್ನು ನಾವು ಧೃಢೀಕರಿಸಿದ್ದೇವೆ ಅಥವಾ ಪ್ರಾಯೋಜಿಸಿದ್ದೇವೆ ಎಂದು ಅರ್ಥೈಸುವುದಿಲ್ಲ. ಮುಂದುವರೆದು, ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನ ಇತರ ಬಳಕೆದಾರರೊಂದಿಗೆ ನೀವು ಮಾಡಿಕೊಳ್ಳಲಾದ ಯಾವುದೇ ವಹಿವಾಟುಗಳು ಅಥವಾ ಒಪ್ಪಂದಗಳ ಪರಿಣಾಮಗಳಿಗೆ ಬಾಧ್ಯಸ್ಥರಾಗಿರುವುದಿಲ್ಲ ಅಥವಾ ಜವಾಬ್ದಾರರಾಗಿರುವುದಿಲ್ಲ. ನೀವು ಶೇರ್ ಮಾಡಿಕೊಳ್ಳುವ ವಿಷಯದ ಮಾಲೀಕತ್ವವನ್ನು ಹಾಗೂ ಅದಕ್ಕೆ ಜವಾಬ್ದಾರಿಗಳನ್ನು ನೀವು ಯಾವಾಗಲೂ ಹೊಂದಿರುತ್ತೀರಿ. ನಿಮ್ಮ ವಿಷಯದ ಮೇಲೆ ಬೌದ್ಧಿಕ ಸ್ವತ್ತು ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂಬುದಾಗಿ ನಾವು ಎಂದಿಗೂ ದಾವೆ ಮಾಡುವುದಿಲ್ಲ, ಆದರೆ ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ನೀವು ಶೇರ್ ಮಾಡಿ, ಪೋಸ್ಟ್ ಮಾಡುವುದನ್ನು ಬಳಸಿಕೊಳ್ಳಲು ಉಚಿತವಾದ, ಶಾಶ್ವತ ಪರವಾನಿಗೆಯನ್ನು ನಾವು ಹೊಂದಿರುತ್ತೇವೆ. f. ಮಧ್ಯವರ್ತಿ ಸ್ಥಿತಿ ಹಾಗೂ ಬಾಧ್ಯತೆ ರಾಹಿತ್ಯತೆ# ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ಅಡಿಯಲ್ಲಿ ನಾವು ಮಧ್ಯವರ್ತಿಯಾಗಿದ್ದೇವೆ. ಈ ನಿಯಮಗಳನ್ನು ಮಾಹಿತಿ ತಂತ್ರಜ್ಞಾನದ ನಿಯಮ 3 (1) ರ ನಿಬಂಧನೆಗಳಿಗೆ ಅನುಗುಣವಾಗಿ ಪ್ರಕಟಿಸಲಾಗಿದೆ ( ನಮ್ಮ ಪ್ಲ್ಯಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಮತ್ತು ಬಳಸಲು ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, ನಿಯಮಗಳು ಮತ್ತು ನಿಯಮಗಳ ಪ್ರಕಟಣೆ, ಶೇರ್‌ಚಾಟ್ ಗೌಪ್ಯತೆ ನೀತಿ ಮತ್ತು ಶೇರ್‌ಚಾಟ್ ಬಳಕೆಯ ನಿಯಮಗಳು. ನೀವು ಮತ್ತು ಇತರ ಬಳಕೆದಾರರು ರಚಿಸಿದ ಅಥವಾ ಹಂಚಿಕೊಂಡ ವಿಷಯವನ್ನು ಅಪ್‌ಲೋಡ್ ಮಾಡಲು, ಹಂಚಿಕೊಳ್ಳಲು ಮತ್ತು ಪ್ರದರ್ಶಿಸಲು ಬಳಕೆದಾರರಿಗೆ ವೇದಿಕೆಯನ್ನು ಒದಗಿಸುವುದಕ್ಕೆ ನಮ್ಮ ಪಾತ್ರ ಸೀಮಿತವಾಗಿದೆ. ಜನರು ಏನು ಮಾಡುತ್ತಾರೆ ಅಥವಾ ಹೇಳುತ್ತಾರೆ ಎಂಬುದನ್ನು ನಾವು ನಿಯಂತ್ರಿಸುವುದಿಲ್ಲ ಹಾಗಾಗಿ ಅವರ (ಅಥವಾ ನಿಮ್ಮ) ಕ್ರಿಯೆಗಳಿಗೆ (ಆನ್‌ಲೈನ್ ಆಗಿರಲಿ ಅಥವಾ ಆಫ್‌ಲೈನ್ ಆಗಿರಲಿ) ನಾವು ಜವಾಬ್ದಾರರಾಗಿರುವುದಿಲ್ಲ. ಇತರರಿಂದ ಒದಗಿಸಲಾಗುವ ಸೇವೆಗಳು ಮತ್ತು ವೈಶಿಷ್ಟ್ಯತೆಗಳಿಗೆ, ನೀವು ಅವುಗಳನ್ನು ನಮ್ಮ ಸೇವೆಗಳ ಮೂಲಕ ಪ್ರವೇಶಿಸಿದ್ದರೂ ಸಹ, ನಾವು ಜವಾಬ್ದಾರರಾಗಿರುವುದಿಲ್ಲ. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ಉಂಟಾಗುವ ಯಾವುದಕ್ಕೇ ಆಗಲಿ ನಮ್ಮ ಜವಾಬ್ದಾರಿಯು ಕಟ್ಟುನಿಟ್ಟಾಗಿ ಭಾರತ ಗಣರಾಜ್ಯದ ಕಾನೂನುಗಳಿಂದ ಆಳಲ್ಪಡುತ್ತದೆ ಹಾಗೂ ಆ ಮಟ್ಟಿಗೇ ಸೀಮಿತವಾಗಿರುತ್ತದೆ. ಈ ಷರತ್ತುಗಳಿಂದ ಉದ್ಭವವಾಗುವ ಅಥವಾ ಅವುಗಳಿಗೆ ಸಂಬಂಧಿಸಿದ ಲಾಭಗಳು, ಆದಾಯಗಳು, ಮಾಹಿತಿ, ಅಥವಾ ದತ್ತಾಂಶದ ಯಾವುದೇ ನಷ್ಟಗಳು, ಅಥವಾ ತತ್ಪರಿಣಾಮಾತ್ಮಕ, ವಿಶೇಷ, ಪರೋಕ್ಷ, ಅನುಕರಣೀಯ, ದಂಡನಾತ್ಮಕ ಅಥವಾ ಪ್ರಾಸಂಗಿಕ ಹಾನಿಗಳಿಗೆ, ಅವುಗಳು ಸಾಧ್ಯವಿವೆ ಎಂಬುದು ನಮಗೆ ತಿಳಿದಿದ್ದರೂ ಸಹ, ನಾವು ಜವಾಬ್ದಾರರಾಗಿರುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. ನಿಮ್ಮ ವಿಷಯ, ಮಾಹಿತಿ ಅಥವಾ ಖಾತೆಯನ್ನು ನಾವು ಅಳಿಸಿಹಾಕಿದಾಗಿನದನ್ನು ಇದು ಒಳಗೊಳ್ಳುತ್ತದೆ. ಭಾರತೀಯ ಕಾನೂನಿನಡಿ ನಾವು ಒಬ್ಬ ಮಧ್ಯವರ್ತಿಯಾಗಿದ್ದೇವೆ. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ಜನರು ಏನನ್ನು ಪೋಸ್ಟ್ ಮಾಡುತ್ತಾರೆ ಎಂಬುದನ್ನು ನಾವು ನಿಯಂತ್ರಿಸುವುದಿಲ್ಲ ಆದರೆ ಶೇರ್‌ಚಾಟ್ ಕಂಟೆಂಟ್ ಮತ್ತು ಕಮ್ಯುನಿಟಿ ಗೈಡ್‌ಲೈನ್ಸ್ ಅನ್ನು ಪ್ರತಿಯೊಬ್ಬರೂ ಅನುಸರಣೆ ಮಾಡುವುದನ್ನು ನಾವು ನಿರೀಕ್ಷಿಸುತ್ತೇವೆ. g. ಶೇರ್‌ಚಾಟ್ ಅನ್ನು ಭಂಗಪಡಿಸಲು ಅಥವಾ ಅಪಾಯಕ್ಕೆ ತಳ್ಳಲು ನೀವು ಪ್ರಯತ್ನಿಸುವುದಿಲ್ಲ# ಒಂದು ಸಮುದಾಯ-ಪ್ರೇರಿತ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಹಾಗಾಗಿ, ನಮ್ಮ ಪ್ಲ್ಯಾಟ್‌ಫಾರ್ಮ್‌, ಸೇವೆಗಳು, ಮತ್ತು ನಮ್ಮ ಟೆಕ್ನಿಕಲ್ ಡೆಲಿವರಿ ಸಿಸ್ಟಂ‌‌ನಲ್ಲಿ ಹಸ್ತಕ್ಷೇಪ ಮಾಡದಿರಲು, ಅಥವಾ ಅದರ ಸಾರ್ವಜನಿಕವಲ್ಲದ ಪ್ರದೇಶಗಳನ್ನು ಬಳಸದಿರಲು ನೀವು ಒಪ್ಪುತ್ತೀರಿ. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ಯಾವುದೇ ಟ್ರೋಜನ್‌ಗಳು, ವೈರಸ್‌ಗಳು, ಇತರ ಯಾವುದೇ ದುರುದ್ದೇಶಪೂರಿತ ಸಾಫ್ಟ್‌ವೇರ್, ಯಾವುದೇ ಬೋಟ್‌ಗಳನ್ನು ನೀವು ಪರಿಚಯಿಸುವುದಿಲ್ಲ ಅಥವಾ ಯಾವುದೇ ಬಳಕೆದಾರ ಮಾಹಿತಿಗಾಗಿ ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ಪರಚಾಡುವುದಿಲ್ಲ. ಹೆಚ್ಚುವರಿಯಾಗಿ, ನಮ್ಮಿಂದ ಅನುಷ್ಠಾನಗೊಳಿಸಲ್ಪಟ್ಟ ಯಾವುದೇ ವ್ಯವಸ್ಥೆ, ಭದ್ರತೆ ಅಥವಾ ದೃಢೀಕರಣ ಕ್ರಮಗಳನ್ನು ನೀವು ಪ್ರೋಬ್, ಸ್ಕ್ಯಾನ್ ಅಥವಾ ಟೆಸ್ಟ್ ಮಾಡುವುದಿಲ್ಲ. ನಮ್ಮ ತಾಂತ್ರಿಕ ವಿನ್ಯಾಸ ಹಾಗೂ ವಾಸ್ತುಶಿಲ್ಪದೊಂದಿಗೆ ನೀವು ಹಸ್ತಕ್ಷೇಪ ಮಾಡಿದಲ್ಲಿ ಅಥವಾ ಹಸ್ತಕ್ಷೇಪ ಮಾಡಲು ಯತ್ನಿಸಿದಲ್ಲಿ, ನಿಮ್ಮ ಯೂಜರ್ ಪ್ರೊಫೈಲ್ ಅನ್ನು ನಾವು ಮುಕ್ತಾಯಗೊಳಿಸಬಹುದು. ಇಂಥ ಕ್ರಿಯೆಗಳನ್ನು ಸೂಕ್ತ ಕಾನೂನು ಜಾರಿ ಪ್ರಾಧಿಕಾರಗಳಿಗೆ ನಾವು ಮುಂದುವರೆದು ವರದಿ ಮಾಡಬಹುದು ಹಾಗೂ ನಿಮ್ಮ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಆರಂಭಿಸಬಹುದು. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ನೀವು ಹ್ಯಾಕ್ ಮಾಡುವುದಿಲ್ಲ ಅಥವಾ ಯಾವುದೇ ರೀತಿಯ ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ಅದರೊಳಗೆ ಪರಿಚಯಿಸುವುದಿಲ್ಲ. ಇಂಥ ಕ್ರಿಯೆಗಳನ್ನು ನೀವು ಮಾಡಿದಲ್ಲಿ ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಿಂದ ನಿಮ್ಮನ್ನು ನಾವು ತೆಗೆದುಹಾಕಬಹುದು ಮತ್ತು ನಿಮ್ಮ ಕ್ರಿಯೆಗಳನ್ನು ಪೋಲೀಸರಿಗೂ ಸಹ ವರದಿ ಮಾಡಬಹುದು. ಲೈವ್ಸ್# ಶೇರ್‌ಚಾಟ್ ಪ್ಲಾಟ್‌ಫಾರ್ಮ್‌ನ ಭಾಗವಾಗಿ ನಾವು ಲೈವ್ಸ್ ವೈಶಿಷ್ಟ್ಯವನ್ನು ಒದಗಿಸುತ್ತೇವೆ ಅದು ನಿಮ್ಮ ನೈಜ-ಸಮಯದ ವೀಡಿಯೊಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ. ನೀವು ಪ್ರಸಾರ ಮಾಡಿದ ಲೈವ್ ವೀಡಿಯೊಗಳಲ್ಲಿ ಇತರ ಬಳಕೆದಾರರು ಕಾಮೆಂಟ್ ಮಾಡಬಹುದು, ಇದರಿಂದಾಗಿ ನೈಜ-ಸಮಯದ ಸಂವಹನಕ್ಕೆ ಅವಕಾಶ ನೀಡುತ್ತದೆ. ಲೈವ್ಸ್ ವೈಶಿಷ್ಟ್ಯವನ್ನು ಬಳಸಿಕೊಂಡು ಅಪ್‌ಲೋಡ್ ಮಾಡಲಾದ ಎಲ್ಲಾ ವಿಷಯಗಳು ಶೇರ್‌ಚಾಟ್ ವಿಷಯ ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಈ ನಿಯಮಗಳು ಮತ್ತು ಶೇರ್‌ಚಾಟ್ ವಿಷಯ ಮತ್ತು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಈ ವೈಶಿಷ್ಟ್ಯವನ್ನು ಬಳಸಿಕೊಂಡು ಅಪ್‌ಲೋಡ್ ಮಾಡಿದ ಯಾವುದೇ ವಿಷಯವನ್ನು ತಕ್ಷಣ ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ನಾವು ಕಾಲಕಾಲಕ್ಕೆ, ಲೈವ್ಸ್ ವೈಶಿಷ್ಟ್ಯದ ಕಾರ್ಯವನ್ನು ಸೇರಿಸಬಹುದು, ತೆಗೆದುಹಾಕಬಹುದು ಅಥವಾ ಬದಲಾಯಿಸಬಹುದು. ನಾವು ಯಾವುದೇ ಸಮಯದಲ್ಲಿ ಶೇರ್‌ಚಾಟ್ ಪ್ಲಾಟ್‌ಫಾರ್ಮ್‌ನಿಂದ ಲೈವ್ಸ್ ವೈಶಿಷ್ಟ್ಯವನ್ನು ನಿಲ್ಲಿಸಬಹುದು. ಲೈವ್ಸ್ ವೈಶಿಷ್ಟ್ಯವು ದೋಷ-ಮುಕ್ತ ಅಥವಾ ಯಾವಾಗಲೂ ಲಭ್ಯವಿರುತ್ತದೆ ಎಂದು ನಾವು ಖಾತರಿಪಡಿಸುವುದಿಲ್ಲ, ಲೈವ್ಸ್ ವೈಶಿಷ್ಟ್ಯವು ಯಾವಾಗಲೂ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸುತ್ತದೆ ಅಥವಾ ಲೈವ್ಸ್ ವೈಶಿಷ್ಟ್ಯವನ್ನು ಬಳಸಿಕೊಂಡು ಇತರ ಬಳಕೆದಾರರು ಪೋಸ್ಟ್ ಮಾಡುವ ಯಾವುದೇ ವಿಷಯವು ನಿಖರವಾಗಿರುತ್ತದೆ. ಇತರ ಬಳಕೆದಾರರೊಂದಿಗೆ ನೈಜ-ಸಮಯದ ಆಧಾರದ ಮೇಲೆ ಸಂವಹನ ನಡೆಸಲು ನಾವು ಲೈವ್ಸ್ ವೈಶಿಷ್ಟ್ಯವನ್ನು ಒದಗಿಸುತ್ತೇವೆ ಆದರೆ ಶೇರ್‌ಚಾಟ್ ವಿಷಯ ಮತ್ತು ಸಮುದಾಯ ಮಾರ್ಗಸೂಚಿಗಳ ಅಡಿಯಲ್ಲಿ ನಿಷೇಧಿಸಲಾದ ವಿಷಯವನ್ನು ಅಪ್‌ಲೋಡ್ ಮಾಡಲು ನೀವು ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು. ಈ ವೈಶಿಷ್ಟ್ಯದ ನಿರಂತರ ಲಭ್ಯತೆಯನ್ನು ನಾವು ಖಾತರಿಪಡಿಸುವುದಿಲ್ಲ. ಶೇರ್‌ಚಾಟ್ ಸ್ಟಾರ್ ಸೃಷ್ಟಿಕರ್ತ# ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ‘ಶೇರ್‌ಚಾಟ್ ಸ್ಟಾರ್ ರಚನೆಕಾರರು’, ಅಂದರೆ ನಮ್ಮ ಪಾಲುದಾರ ರಚನೆಕಾರರು ನೀಲಿ ಬಾರ್ಡರ್ ನೊಂದಿಗೆ ಗುರುತಿಸಬಹುದಾಗಿದೆ (ಅವರ ಪ್ರೊಫೈಲ್ ಚಿತ್ರದಲ್ಲಿ ಬಿಳಿ ಬಾರ್ಡರ್ ಬದಲಿಗೆ). ನಾವು ವಿಷಯ ಪರವಾನಗಿ ಅಥವಾ ಅಂತಹ ‘ಸ್ಟಾರ್ ಕ್ರಿಯೇಟರ್ಸ್’ ನೊಂದಿಗೆ ಮಾರ್ಕೆಟಿಂಗ್ ವ್ಯವಸ್ಥೆಗಳಿಗೆ ಪ್ರವೇಶಿಸಬಹುದು. ಅನುಸರಣೆ ಅವಶ್ಯಕತೆಗಳು# ಸಂಬಂಧಿತ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳ ಪ್ರಕಾಶಕರು ತಮ್ಮ ಶೇರ್‌ಚಾಟ್ ಬಳಕೆದಾರರ ಖಾತೆಗಳ ವಿವರಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಅನ್ವಯಿಸುವ ನಿಯಮಗಳ ಪ್ರಕಾರ ಒದಗಿಸಬೇಕಾಗುತ್ತದೆ. ನೀವು ನಮಗೆ ನೀಡುವ ಅನುಮತಿಗಳು# ಈ ಷರತ್ತುಗಳನ್ನು ನೀವು ಅಂಗೀಕರಿಸಿ, ನಿಮಗೆ ನಾವು ಹೆಚ್ಚು ಉತ್ತಮ ಸೇವೆಯನ್ನು ಒದಗಿಸಲು ಅನುವಾಗುವಂತೆ ಕೆಲವು ಅನುಮತಿಗಳನ್ನು ನಮಗೆ ನೀಡುತ್ತೀರಿ. ನೀವು ನಮಗೆ ನೀಡಿರುವ ಅನುಮತಿಗಳು: a. ನಿಮ್ಮ ಪ್ರೊಫೈಲ್ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಶೇರ್ ಮಾಡಿಕೊಳ್ಳುವ ಅನುಮತಿ# ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಉಚಿತವಾಗಿ ಪ್ರವೇಶಿಸಿ, ಬಳಸಬಹುದಾದ ಪ್ಲ್ಯಾಟ್‌ಫಾರ್ಮ್‌ ಆಗಿದ್ದಾಗಲೂ, ನಮ್ಮ ಸೇವೆಗಳನ್ನು ನಿಮಗೆ ಉಚಿತವಾಗಿ ಒದಗಿಸಲು ಸಾಧ್ಯವಾಗುವಂತೆ ಆದಾಯವನ್ನು ನಾವು ಹುಟ್ಟು ಹಾಕಬೇಕಿರುತ್ತದೆ. ಇದಕ್ಕೆ ಅನುಸಾರವಾಗಿ, ನಿಮ್ಮ ಯೂಜರ್‌ನೇಮ್ ಮತ್ತು ಲಿಂಗ, ಮತ್ತು ಯಾವುದೇ ಪ್ರಾಯೋಜಿತ ವಿಷಯ ಅಥವಾ ಜಾಹಿರಾತುಗಳನ್ನು ನಿಮಗೆ ತೋರಿಸಲು ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿನ ನಿಮ್ಮ ಬಳಕೆ ಹವ್ಯಾಸಗಳು ಹಾಗೂ ಮಾದರಿಗಳಿಗೆ ಸಂಬಂಧವಾಗಿ ನಾವು ಸಂಗ್ರಹಿಸಬಹುದಾದ ಯಾವುದೇ ದತ್ತಾಂಶವನ್ನು ನಾವು ಶೇರ್ ಮಾಡಿಕೊಳ್ಳಬಹುದು. ಆದಾಗ್ಯೂ, ನಿಮಗೆ ಜಾಹಿರಾತು ಮಾಡಲಾದ ಯಾವುದೇ ಉತ್ಪನ್ನಗಳನ್ನು ನೀವು ಖರೀದಿಸಿದಲ್ಲಿ ಯಾವುದೇ ಆದಾಯವನ್ನು ನಿಮಗೆ ಪಾವತಿಸಲು ನಾವು ಬಾಧ್ಯಸ್ಥರಾಗಿರುವುದಿಲ್ಲ. ಯಾವುದೇ ಉತ್ಪನ್ನಗಳನ್ನು ನಾವು ಧೃಢೀಕರಿಸುವುದಿಲ್ಲ ಅಥವಾ ಉತ್ಪನ್ನಗಳ ಅಧೀಕೃತತೆಯ ವಾಗ್ದಾನವನ್ನು ನಾವು ಮಾಡುವುದಿಲ್ಲ. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನಲ್ಲಿ ಬಳಕೆದಾರರಿಂದ ಉತ್ಪನ್ನಗಳ ಜಾಹಿರಾತು ನೀಡುವಿಕೆ ಮಾತ್ರವು, ಅದು ನಮ್ಮಿಂದ ಧೃಢೀಕರಣ ಮಾಡಲ್ಪಟ್ಟಿದೆ ಎಂಬುದಕ್ಕೆ ಸಮನಾಗುವುದಿಲ್ಲ. ನಿಮ್ಮ ಜನಾಂಗ, ಜಾತಿ, ಅಥವಾ ಆರೋಗ್ಯ ಮಾಹಿತಿ, ಬಯೊಮೆಟ್ರಿಕ್ ಮುಂತಾದವುಗಳಂಥ ಯಾವುದೇ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ನಾವು ಶೇರ್ ಮಾಡಿಕೊಂಡಲ್ಲಿ, ಅದನ್ನು ಹಂಚಿಕೊಳ್ಳುವ ಮೊದಲು ಅದಕ್ಕಾಗಿ ನಿಮ್ಮ ಸಮ್ಮತಿಯನ್ನು ನಾವು ಕೇಳುತ್ತೇವೆ. b. ಸ್ವಯಂಚಾಲಿತ ಡೌ‌ನ್‌ಲೋಡ್‌ಗಳು ಮತ್ತು ಅಪ್‌ಡೇಟ್‌ಗಳು# ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಮತ್ತು ಒದಗಿಸಲಾದ ಸೇವೆಗಳನ್ನು ನಾವು ನಿರಂತರವಾಗಿ ಅಪ್‌ಡೇಟ್ ಮಾಡುತ್ತಿದ್ದೇವೆ. ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಅನ್ನು ಬಳಸಲು, ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಶೇರ್‌ಚಾಟ್ ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡು, ಕಾಲಕಾಲಕ್ಕೆ ಅದನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗಬಹುದು. ಅಪ್ಲಿಕೇಶನ್‌ಗಳು ಹಾಗೂ ಸಾಫ್ಟ್‌ವೇರ್‌ಗಳನ್ನು ನಿಮ್ಮ ಬಳಕೆಗಾಗಿ ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ ಹಾಗೂ ಇಂಥ ಅಪ್‌ಡೇಟ್ ಜನರೇಟ್ ಆದ ಪ್ರತಿ ಬಾರಿಯೂ ನಿಮ್ಮ ಮೊಬೈಲ್ ಡಿವೈಸ್‌ನಲ್ಲಿ ಶೇರ್‌ಚಾಟ್ ಮೊಬೈಲ್ ಅಪ್ಲಿಕೇಶನ್ನಿನ ಇತ್ತೀಚಿನ ಆವೃತ್ತಿಯನ್ನು ನೀವು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. c. ಕುಕೀಗಳನ್ನು ಬಳಸಲು ಅನುಮತಿ# ಸೇವೆಗಳು ಮತ್ತು ತೃತೀಯ ಪಕ್ಷ ವೆಬ್‌ಸೈಟ್‌ಗಳ ನಿಮ್ಮ ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ, ಶೇಖರಿಸಲು ಕುಕೀಗಳು, ಪಿಕ್ಸೆಲ್ ಟ್ಯಾಗ್‌ಗಳು, ವೆಬ್ ಬೀಕಾನ್‌ಗಳು, ಮೊಬೈಲ್ ಡಿವೈಸ್ ಐಡಿಗಳು, ಫ್ಲ್ಯಾಶ್ ಕುಕೀಗಳು ಮತ್ತು ಅದೇ ತೆರನಾದ ಫೈಲ್‌ಗಳು ಅಥವಾ ತಾಂತ್ರಿಕತೆಗಳನ್ನು ನಾವು ಬಳಸಬಹುದು. ಇಂಥ ತಂತ್ರಜ್ಞಾನಗಳಿಗೆ ಸಂಬಂಧಿಸಿದ ನಿಮ್ಮ ಆಯ್ಕೆಗಳಿಗೆ ಸಂಬಂಧಿಸಿದುದನ್ನೂ ಒಳಗೊಂಡಂತೆ, ಕುಕೀಗಳು ಮತ್ತು ಈ ವಿಭಾಗದಲ್ಲಿ ವಿವರಿಸಿದ ಇತರ ತಾಂತ್ರಿಕತೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಶೇರ್‌ಚಾಟ್ ಕುಕೀ ಪಾಲಿಸಿಯನ್ನು ನೋಡಿ. ಎಲ್ಲ ವೆಬ್‌ಸೈಟ್‌ಗಳು ಕುಕೀಗಳನ್ನು ಸಂಗ್ರಹಿಸುತ್ತವೆ ಮತ್ತು ಬಳಕೆ ಮಾಹಿತಿಯನ್ನು ನಿಮ್ಮ ಬ್ರೌಜರ್‌ನಲ್ಲಿ ಶೇಖರಿಸಿಟ್ಟು ಲಾಗ್ ಇನ್ ಮಾಡಲು ಅನುವಾಗುವಂತೆ ಅವುಗಳನ್ನು ನಿಮ್ಮ ವೆಬ್ ಬ್ರೌಜರ್‌ನಲ್ಲಿ ಶೇಖರಿಸಿಡುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಶೇರ್‌ಚಾಟ್ ಕುಕೀ ಪಾಲಿಸಿಯನ್ನು ಓದಿ. d. ದತ್ತಾಂಶ ಧಾರಣೆ# ನಮ್ಮ ಪ್ಲ್ಯಾಟ್‌ಫಾರ್ಮ್‌‌‌ನ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಯನ್ನು ಉಳಿಸಿಕೊಳ್ಳುವ ಹಕ್ಕನ್ನು ನಾವು ಹೊಂದಿರುತ್ತೇವೆ. ನಿಮ್ಮ ಮಾಹಿತಿಯ ಸಂಗ್ರಹಣೆ, ಶೇಖರಣೆ ಹಾಗೂ ಅದನ್ನು ನಾವು ಬಳಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಶೇರ್‌ಚಾಟ್ ಪ್ರೈವಸಿ ಪಾಲಿಸಿಯನ್ನು ನೋಡಿ. ನಿಮಗೆ ಸಂಬಂಧಿಸಿದ ಹಾಗೂ ನಿಮ್ಮಿಂದ ಒದಗಿಸಲಾದ ಮಾಹಿತಿಯನ್ನು ಶೇಖರಿಸಿ, ಉಳಿಸಿಕೊಳ್ಳುವ ಹಕ್ಕನ್ನು ನೀವು ನಮಗೆ ನೀಡುತ್ತೀರಿ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಪ್ರೈವಸಿ ಪಾಲಿಸಿಯನ್ನು ನೋಡಿ. ನಮ್ಮ ಒಪ್ಪಂದ ಹಾಗೂ ನಾವು ಒಪ್ಪದಿದ್ದಲ್ಲಿ ಏನಾಗುತ್ತದೆ# a. ಈ ಷರತ್ತುಗಳಡಿಯ ಹಕ್ಕುಗಳನ್ನು ಯಾರು ಹೊಂದಿದ್ದಾರೆ# ಈ ಷರತ್ತುಗಳಡಿಯ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ನಿಮಗೆ ಮಾತ್ರ ನೀಡಲಾಗಿರುತ್ತದೆ, ನಮ್ಮ ಸಮ್ಮತಿಯಿಲ್ಲದೇ ಅವುಗಳನ್ನು ಯಾವುದೇ ತೃತೀಯ ಪಕ್ಷಕ್ಕೆ ವಹಿಸತಕ್ಕದ್ದಲ್ಲ. ಆದಾಗ್ಯೂ, ಈ ಷರತ್ತುಗಳಡಿಯ ನಮ್ಮ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಇತರರಿಗೆ ವಹಿಸಲು ನಾವು ಅನುಮತಿಸಲ್ಪಟ್ಟಿರುತ್ತೇವೆ. ಉದಾಹರಣೆಗೆ, ಇನ್ನೊಂದು ಸಂಸ್ಥೆಯೊಂದಿಗೆ ನಾವು ವಿಲೀನವಾಗಿ, ಹೊಸ ಸಂಸ್ಥೆಯೊಂದನ್ನು ಸೃಷ್ಟಿಸಿದಾಗ ಇದು ಸಂಭವಿಸಬಹುದು. b. ವ್ಯಾಜ್ಯಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ# ಎಲ್ಲಾ ಸಂದರ್ಭಗಳಲ್ಲಿ, ವ್ಯಾಜ್ಯಗಳು ಭಾರತ ಗಣರಾಜ್ಯದ ಕಾನೂನುಗಳಿಗೆ ಒಳಪಟ್ಟಿರುತ್ತವೆ ಹಾಗೂ ಇಂಥ ಎಲ್ಲ ವ್ಯಾಜ್ಯಗಳ ಮೇಲೆ ಬೆಂಗಳೂರಿನ ನ್ಯಾಯಾಲಯಗಳು ವಿಶಿಷ್ಟವಾದ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ ಎಂದು ನೀವು ಒಪ್ಪುತ್ತೀರಿ. ದೂರು ಪರಿಹಾರ ವ್ಯವಸ್ಥೆ# ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗಾಗಿ ಸಂಪೂರ್ಣ ರಕ್ಷಣೆಯನ್ನು ಒದಗಿಸಲು ನಾವು ಬದ್ಧತೆಯಿಂದ ಕೆಲಸ ಮಾಡುತ್ತೇವೆ. ಇದರ ಭಾಗವಾಗಿ ನಾವು ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಬಳಕೆದಾರರು ತಮ್ಮ ಶೇರ್‌ಚಾಟ್ ಅನುಭವದ ಬಗ್ಗೆ ಕಾಳಜಿ ಹೊಂದಿದ್ದರೆ ನೇರವಾಗಿ ಸಂಪರ್ಕಿಸಬಹುದಾದ ಗ್ರೀವನ್ಸ್ ಅಧಿಕಾರಿಯನ್ನು ಸಹ ನಾವು ನೇಮಿಸಿದ್ದೇವೆ. ಶೇರ್ ಚಾಟ್‌ಗೆ ಸಂಬಂಧಿಸಿದಂತೆ ನಿಮ್ಮ ಕಾಳಜಿಗಳು ಅಥವಾ ಯಾವುದೇ ದೂರುಗಳನ್ನು ಪರಿಹರಿಸಲು ಸಹಾಯ ಮಾಡಲು ನಾವು ಪ್ರಬಲ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಹೊಂದಿದ್ದೇವೆ. ಕುಂದುಕೊರತೆ ಪರಿಹಾರಕ್ಕಾಗಿ ವಿವಿಧ ಕಾರ್ಯವಿಧಾನಗಳನ್ನು ಕೆಳಗೆ ನೀಡಲಾಗಿದೆ: ನೀವು ಯೂಸರ್ ಪ್ರೊಫೈಲ್‌ಗಳನ್ನು ವರದಿ ಮಾಡಬಹುದು ಮತ್ತು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಕುರಿತು ದೂರುಗಳನ್ನು ನೀಡಬಹುದು. ದೂರನ್ನು ಸಲ್ಲಿಸಬೇಕಾದ ಪೋಸ್ಟ್/ಕಾಮೆಂಟ್/ಯೂಸರ್ ಪ್ರೊಫೈಲ್‌ನ ಮುಂದೆ ಲಭ್ಯವಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ದೂರು ಸಲ್ಲಿಸಬಹುದು. ನೀವು ಸರಿಯಾದ ಕಾರಣವನ್ನು ಆಯ್ಕೆ ಮಾಡಿದ ನಂತರ ವರದಿ ಆಯ್ಕೆಯನ್ನು ಕ್ಲಿಕ್ ಮಾಡಬಹುದು. ಪ್ರತಿ ದೂರಿನ ಸ್ಟೇಟಸ್ ಅನ್ನು ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್ ಅಡಿಯಲ್ಲಿ ಲಭ್ಯವಿರುವ ವರದಿಗಳ ಪುಟದಲ್ಲಿ ಪರಿಶೀಲಿಸಬಹುದು. ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್ ಬಳಿ ಲಭ್ಯವಿರುವ ಸಹಾಯ ಮತ್ತು ಬೆಂಬಲ ಆಯ್ಕೆಯೊಂದಿಗೆ ನೀವು ಸಮಸ್ಯೆಯನ್ನು ವರದಿ ಮಾಡಬಹುದು. ನಿಮ್ಮ ವಿರುದ್ಧ ಅಥವಾ ನೀವು ಅಪ್‌ಲೋಡ್ ಮಾಡಿದ ಯಾವುದೇ ಕಂಟೆಂಟ್ ನ ವಿರುದ್ಧ ದೂರು ಇದ್ದರೆ, ಪ್ರೊಫೈಲ್ ಸೆಟ್ಟಿಂಗ್‌ಗಳ ಟ್ಯಾಬ್ ಅಡಿಯಲ್ಲಿ ಲಭ್ಯವಿರುವ ಉಲ್ಲಂಘನೆಗಳ ಪುಟದಲ್ಲಿ ವಿವರಗಳನ್ನು ನೀವು ನೋಡಬಹುದು. ನೀವು ಮೇಲ್ಮನವಿಯನ್ನು ನೋಂದಾಯಿಸಬಹುದು ಮತ್ತು ಉಲ್ಲಂಘನೆಗಳ ಪುಟದಲ್ಲಿ ನಿಮ್ಮ ನಿಮ್ಮ ಮನವಿಯನ್ನು ಸಮರ್ಥಿಸಲು ಕಾಮೆಂಟ್‌ಗಳನ್ನು ಸೇರಿಸಬಹುದು. https://support.sharechat.com/ ಲಿಂಕ್ ಅನ್ನು ಕ್ಲಿಕ್ ಮಾಡಿ, ನೀವು ಚಾಟ್‌ಬಾಟ್ ಸಿಸ್ಟಮ್ ಮೂಲಕ ನಿಮ್ಮ ದೂರುಗಳನ್ನು ವರದಿ ಮಾಡಬಹುದು. ನಿಮ್ಮ ಕಾಳಜಿ ಅಥವಾ ದೂರನ್ನು ನೀವು contact@sharechat.co ಮತ್ತು grievance@sharechat.co ಗೆ ಇಮೇಲ್ ಕಳುಹಿಸಬಹುದು. ನೀವು ಆಟೋ-ಜನರೇಟೆಡ್ ಟಿಕೆಟ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ ಮತ್ತು ದೂರು ಅಥವಾ ಕಳವಳದ ಮೇಲೆ ಕ್ರಮಗಳನ್ನು ಪ್ಲಾಟ್‌ಫಾರ್ಮ್ ನೀತಿಗಳು ಮತ್ತು ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುತ್ತದೆ. ತೆಗೆದುಕೊಂಡ ಕ್ರಮಗಳ ವಿವರಗಳನ್ನು ತೆಗೆದುಕೊಂಡ ಕ್ರಮಗಳ ವಿವರಗಳನ್ನು https://help.sharechat.com/transparency-report ನಲ್ಲಿ ನಮ್ಮ ಮಾಸಿಕ ಪಾರದರ್ಶಕತೆ ವರದಿಯಲ್ಲಿ ಒದಗಿಸಲಾಗುವುದು. ಕೆಳಗೆ ಪಟ್ಟಿ ಮಾಡಲಾದ ಯಾವುದೇ ನೀತಿಗಳು ಅಥವಾ ನೀವು ಹೊಂದಿರುವ ಯಾವುದೇ ಇತರ ಕಾಳಜಿಗಳಿಗೆ ಸಂಬಂಧಿಸಿದಂತೆ ನೀವು ಗ್ರೀವನ್ಸ್ ಅಧಿಕಾರಿಯನ್ನು ಸಹ ಸಂಪರ್ಕಿಸಬಹುದು: A. ಶೇರ್‌ಚಾಟ್ ಸೇವಾ ನಿಯಮಗಳು B. ಶೇರ್‌ಚಾಟ್ ಗೌಪ್ಯತೆ ನೀತಿ C. ನಿಮ್ಮ ಅಕೌಂಟ್ ಕುರಿತು ಪ್ರಶ್ನೆಗಳು ಗ್ರಾಹಕರ ಡೇಟಾ ಸುರಕ್ಷತೆ, ಗೌಪ್ಯತೆ ಮತ್ತು ಪ್ಲಾಟ್‌ಫಾರ್ಮ್ ಬಳಕೆಯ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಾವು ಗ್ರೀವನ್ಸ್ ಅಧಿಕಾರಿಯನ್ನು ನೇಮಿಸಿದ್ದೇವೆ. ನೋಂದಣಿಯಾದ 15 (ಹದಿನೈದು) ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ನೀವು ನಮ್ಮನ್ನು ಸಂಪರ್ಕಿಸಲು ಮತ್ತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ವ್ಯವಸ್ಥೆಯನ್ನು ಹೊಂದಿಸಿದ್ದೇವೆ. ನೀವು ಈ ಕೆಳಗಿನ ಯಾವುದಾದರೂ ಗ್ರೀವನ್ಸ್ ಅಧಿಕಾರಿಯನ್ನು ಸಂಪರ್ಕಿಸಬಹುದು: Ms. ಹರ್ಲೀನ್ ಸೇಥಿ ವಿಳಾಸ: ನಂ.2 26, 27 1ನೇ ಮಹಡಿ, ಸೋನಾ ಟವರ್ಸ್, ಹೊಸೂರು ರಸ್ತೆ, ಕೃಷ್ಣ ನಗರ, ಇಂಡಸ್ಟ್ರಿಯಲ್ ಏರಿಯಾ, ಬೆಂಗಳೂರು, ಕರ್ನಾಟಕ 560029 ಕಚೇರಿ ಸಮಯ: 10:00 A.M. to 1:00 P.M. ಇಮೇಲ್: grievance@sharechat.co ಗಮನಿಸಿ- ತ್ವರಿತ ಪ್ರಕ್ರಿಯೆ ಮತ್ತು ಪರಿಹಾರಕ್ಕಾಗಿ ಎಲ್ಲಾ ಬಳಕೆದಾರ ಸಂಬಂಧಿತ ದೂರುಗಳನ್ನು ಮೇಲೆ ತಿಳಿಸಲಾದ ಇಮೇಲ್ ಐಡಿಗೆ ಕಳುಹಿಸಿ. ನೋಡಲ್ ಸಂಪರ್ಕ ವ್ಯಕ್ತಿ - Ms. ಹರ್ಲೀನ್ ಸೇಥಿ ಇಮೇಲ್: nodalofficer@sharechat.co ಗಮನಿಸಿ - ಈ ಇಮೇಲ್ ಪೊಲೀಸ್ ಮತ್ತು ತನಿಖಾ ಬಳಕೆಗೆ ಮಾತ್ರ. ಬಳಕೆದಾರರ ಸಂಬಂಧಿತ ಸಮಸ್ಯೆಗಳಿಗೆ ಈ ಇಮೇಲ್ ಐಡಿ ಬಳಸಬೇಡಿ. ಎಲ್ಲಾ ಬಳಕೆದಾರ ಸಂಬಂಧಿತ ದೂರುಗಳಿಗಾಗಿ grievance@sharechat.co ನಲ್ಲಿ ನಮ್ಮನ್ನು ಸಂಪರ್ಕಿಸಿ. ಹೊಣೆಗಾರಿಕೆಯ ಮಿತಿ# ಯಾವುದೇ ನಷ್ಟ ಅಥವಾ ಹಾನಿಗೆ ಸಂಬಂಧಿಸಿದಂತೆ ನಾವು ಯಾವುದೇ ಹೊಣೆಗಾರಿಕೆಯನ್ನು ವಹಿಸುವುದಿಲ್ಲ, ಯಾವುದೇ ಮಾಹಿತಿಯ ಯಾವುದೇ ಅಸಮರ್ಪಕತೆ ಅಥವಾ ಅಪೂರ್ಣತೆಯಿಂದ ಅಥವಾ ಪ್ಲ್ಯಾಟ್‌ಫಾರ್ಮ್‌ನ ಯಾವುದೇ ಬಳಕೆದಾರರ ಕ್ರಿಯೆಗಳಿಂದಾಗಿ ಯಾವುದೇ ಖಾತರಿ ಅಥವಾ ಖಾತರಿಯ ಉಲ್ಲಂಘನೆಯಿಂದಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಉದ್ಭವಿಸುತ್ತದೆ. ಪ್ಲಾಟ್‌ಫಾರ್ಮ್ ಮತ್ತು ಸೇವೆಗಳನ್ನು ಯಾವುದೇ ಪ್ರಾತಿನಿಧ್ಯ ಅಥವಾ ಖಾತರಿ ಇಲ್ಲದೆ "ಇರುವಂತೆ" ಮತ್ತು "ಲಭ್ಯವಿರುವ" ಆಧಾರದ ಮೇಲೆ ಒದಗಿಸಲಾಗುತ್ತದೆ, ಇಲ್ಲದಿದ್ದರೆ ಲಿಖಿತವಾಗಿ ನಿರ್ದಿಷ್ಟಪಡಿಸುವುದನ್ನು ಹೊರತುಪಡಿಸಿ ವ್ಯಕ್ತಪಡಿಸಿ ಅಥವಾ ಸೂಚಿಸಲಾಗುತ್ತದೆ. ಸೇವೆಗಳ ಅಥವಾ ಪ್ಲ್ಯಾಟ್‌ಫಾರ್ಮ್‌ನ ನಿರಂತರ, ಸಮಯೋಚಿತ, ಸುರಕ್ಷಿತ ಅಥವಾ ದೋಷ-ಮುಕ್ತ ನಿಬಂಧನೆ, ಯಾವುದೇ ಸಾಧನದಲ್ಲಿ ಮುಂದುವರಿದ ಹೊಂದಾಣಿಕೆ ಅಥವಾ ಯಾವುದೇ ದೋಷಗಳ ತಿದ್ದುಪಡಿ ಸೇರಿದಂತೆ ನಾವು ಅದರ ಗುಣಮಟ್ಟವನ್ನು ಖಾತರಿಪಡಿಸುವುದಿಲ್ಲ. ಯಾವುದೇ ಸಂದರ್ಭದಲ್ಲಿ ನಾವು, ಅಥವಾ ನಮ್ಮ ಯಾವುದೇ ಅಂಗಸಂಸ್ಥೆಗಳು, ಉತ್ತರಾಧಿಕಾರಿಗಳು ಮತ್ತು ನಿಯೋಜಕರು ಮತ್ತು ಅವರ ಪ್ರತಿಯೊಂದು ಹೂಡಿಕೆದಾರರು, ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಏಜೆಂಟರು, ಸೇವಾ ಪೂರೈಕೆದಾರರು ಮತ್ತು ಪೂರೈಕೆದಾರರು ಯಾವುದೇ ವಿಶೇಷ, ಪ್ರಾಸಂಗಿಕ, ಶಿಕ್ಷಾರ್ಹ, ನೇರ, ಪರೋಕ್ಷ ಅಥವಾ ಇನ್ನೊಬ್ಬ ಬಳಕೆದಾರರಿಂದ ನಿಯಮಗಳ ಉಲ್ಲಂಘನೆಯ ಪರಿಣಾಮವಾಗಿ ಅಥವಾ ಯಾವುದೇ ಸೇವೆಗಳು ಅಥವಾ ಪ್ಲಾಟ್‌ಫಾರ್ಮ್‌ನ ಬಳಕೆಯಿಂದ ಅಥವಾ ಅವಲಂಬನೆಯಿಂದ ಉಂಟಾಗುವ ಪರಿಣಾಮಕಾರಿ ಹಾನಿ. ಒಂದು ವೇಳೆ ಇಲ್ಲಿ ಒಳಗೊಂಡಿರುವ ಯಾವುದೇ ಹೊರಗಿಡುವಿಕೆಯು ಯಾವುದೇ ಕಾರಣಕ್ಕಾಗಿ ಅಮಾನ್ಯವಾಗಿದೆ ಮತ್ತು ನಾವು ಅಥವಾ ನಮ್ಮ ಯಾವುದೇ ಅಂಗಸಂಸ್ಥೆಗಳು, ಅಧಿಕಾರಿಗಳು, ನಿರ್ದೇಶಕರು ಅಥವಾ ಉದ್ಯೋಗಿಗಳು ನಷ್ಟ ಅಥವಾ ಹಾನಿಗೆ ಹೊಣೆಗಾರರಾಗಿದ್ದರೆ, ಅಂತಹ ಯಾವುದೇ ಹೊಣೆಗಾರಿಕೆ ಶುಲ್ಕವನ್ನು ಮೀರದಂತೆ ಸೀಮಿತವಾಗಿರುತ್ತದೆ ಅಥವಾ ಕ್ಲೈಮ್ ದಿನಾಂಕದ ಹಿಂದಿನ ತಿಂಗಳಲ್ಲಿ ಪ್ಲಾಟ್‌ಫಾರ್ಮ್ ಅಥವಾ ಸೇವೆಗಳ ಬಳಕೆಗಾಗಿ ನಮಗೆ ಪಾವತಿಸಿದ ಮೊತ್ತಗಳು. ನಷ್ಟದಿಂದ ರಕ್ಷಣೆ ಒದಗಿಸುವಿಕೆ# ಈ ಕೆಳಗಿನವುಗಳಿಂದ ಉದ್ಭವಿಸುವ ಯಾವುದೇ ರೀತಿಯ ಯಾವುದೇ ದಾವೆ, ವಿಚಾರಣೆ, ನಷ್ಟ, ಹಾನಿ, ಬಾಧ್ಯತೆ, ಖರ್ಚು, ಬೇಡಿಕೆ ಅಥವಾ ವೆಚ್ಚಗಳಿಂದ ಮತ್ತು ಅವುಗಳಿಗೆದುರಾಗಿ ನಮ್ಮನ್ನು ಹಾಗೂ ನಮ್ಮ ಅಧೀನ ಸಂಸ್ಥೆಗಳು, ಸಹಯೋಗಿಗಳು ಮತ್ತು ಮಧ್ಯವರ್ತಿಗಳು ಮತ್ತು ಅವರ ಆಯಾ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ವಾರಸುದಾರರು ಮತ್ತು ನಿಯೋಜಿಸಲ್ಪಟ್ಟವರಿಗೆ/ರನ್ನು ನಷ್ಟ ಭರ್ತಿ ಮಾಡಲು, ರಕ್ಷಣೆ ಒದಗಿಸಲು ಹಾಗೂ ಅಪಾಯರಹಿತರನ್ನಾಗಿರಿಸಲು ನೀವು ಒಪ್ಪುತ್ತೀರಿ: ನಮ್ಮ ಪ್ಲ್ಯಾಟ್‌ಫಾರ್ಮ್‌‌‌ ಮತ್ತು ಸೇವೆಗಳಿಗೆ ನಿಮ್ಮ ಪ್ರವೇಶಾವಕಾಶ ಅಥವಾ ಅದರ ಬಳಕೆ; ಈ ಒಪ್ಪಂದದಡಿಯ ನಿಮ್ಮ ಬಾಧ್ಯತೆಗಳ ನಿಮ್ಮಿಂದ ಮಾಡಲಾದ ಯಾವುದೇ ಉಲ್ಲಂಘನೆ; ಬೌದ್ಧಿಕ ಸ್ವತ್ತು ಅಥವಾ ಯಾವುದೇ ಖಾಸಗಿತನ ಅಥವಾ ಬಳಕೆದಾರ ಸಂರಕ್ಷಣೆ ಹಕ್ಕಿನ ಅತಿಕ್ರಮಣವನ್ನೂ ಒಳಗೊಂಡಂತೆ, ಯಾವುದೇ ತೃತೀಯ ಪಕ್ಷಗಳ ಹಕ್ಕುಗಳನ್ನು ನೀವು ಉಲ್ಲಂಘಿಸುವಿಕೆ; ಕಾನೂನು ಅಥವಾ ಕರಾರುಬದ್ಧ ಬಾಧ್ಯತೆಯ ಉಲ್ಲಂಘನೆ ಹಾಗೂ ಇಂಥ ಉಲ್ಲಂಘನೆಯ ಅನುಸರಣೆಯಲ್ಲಿನ ಯಾವುದೇ ದಾವೆಗಳು, ಬೇಡಿಕೆಗಳು, ಸೂಚನೆಗಳು; ನಿಮ್ಮ ಕಡೆಗಣಿಸುವಿಕೆ ಅಥವಾ ಉದ್ದೇಶಪೂರ್ವಕ ದುರ್ನಡತೆ. ಈ ಬಾಧ್ಯತೆಯು ನಮ್ಮ ಷರತ್ತುಗಳ ಮುಕ್ತಾಯದ ನಂತರವೂ ಚಾಲ್ತಿಯಲ್ಲಿರುತ್ತದೆ. ಅನಪೇಕ್ಷಿತ ಸಾಮಗ್ರಿ# ಅನಿಸಿಕೆಗಳು ಮತ್ತು ಇತರ ಸಲಹೆಗಳನ್ನು ನಾವು ಯಾವಾಗಲೂ ಪ್ರಶಂಸಿಸುತ್ತೇವೆ. ಅವುಗಳಿಗಾಗಿ ನಿಮಗೆ ಪರಿಹಾರ ನೀಡಬೇಕಾದ ಯಾವುದೇ ನಿರ್ಬಂಧಗಳು ಅಥವಾ ಬಾಧ್ಯತೆಗಳಿಲ್ಲದೇ ಅವುಗಳನ್ನು ನಾವು ಬಳಸಬಹುದು ಹಾಗೂ ಅವುಗಳನ್ನು ಗೌಪ್ಯವಾಗಿ ಇರಿಸಬೇಕು ಎಂಬ ಭಾಧ್ಯತೆಯಡಿಯಲ್ಲಿ ಇರುವುದಿಲ್ಲ. ಸಾಮಾನ್ಯ# ಈ ಷರತ್ತುಗಳ ಯಾವುದೇ ಸಂಗತಿಯು ಜಾರಿಗೊಳಿಸತಕ್ಕವಾಗಿಲ್ಲವಾದಲ್ಲಿ, ಉಳಿದವುಗಳು ಜಾರಿಯಲ್ಲಿರುತ್ತವೆ. ನಮ್ಮ ಷರತ್ತುಗಳಿಗೆ ಮಾಡಲಾದ ಯಾವುದೇ ತಿದ್ದುಪಡಿ ಅಥವಾ ಮನ್ನಿಸುವಿಕೆಯು ಬರವಣಿಗೆಯಲ್ಲಿದ್ದು, ನಮ್ಮಿಂದ ಸಹಿ ಮಾಡಲ್ಪಟ್ಟಿರಬೇಕು. ಯಾವುದೇ ಕಾನೂನುಬಾಹಿರ ಅಥವಾ ಅನುಮತಿಸಲಾಗದ ಕ್ರಿಯೆಗಳನ್ನು ಸೂಕ್ತ ಕಾನೂನು ಜಾರಿ ಪ್ರಾಧಿಕಾರಗಳಿಗೆ ವರದಿ ಮಾಡುವಿಕೆ ಅಥವಾ ನಿಮ್ಮ ಪ್ರೊಫೈಲ್ ಅನ್ನು ನಿರ್ಬಂಧಿಸುವಿಕೆ ಅಥವಾ ಅಮಾನತುಗೊಳಿಸುವಿಕೆಯನ್ನೂ ಒಳಗೊಂಡಂತೆ, ಈ ಷರತ್ತುಗಳ ಯಾವುದೇ ಸಂಗತಿಯನ್ನು ಜಾರಿಗೊಳಿಸಲು ನಾವು ವಿಫಲರಾದಲ್ಲಿ, ನಮ್ಮ ಹಕ್ಕುಗಳನ್ನು ಜಾರಿಗೊಳಿಸುವಲ್ಲಿನ ಇಂಥ ವೈಫಲ್ಯತೆಯು ನಮ್ಮಿಂದ ಮನ್ನಿಸುವಿಕೆ ಆಗಿರುವುದಿಲ್ಲ.
Kannada News » Sports » Cricket news » Pakistan Pacer Naseem Shah Rushed To Hospital With Viral Infection PAK vs ENG: ವಿಪರೀತ ಜ್ವರ, ಎದೆನೋವಿನಿಂದಾಗಿ ಆಸ್ಪತ್ರೆ ಸೇರಿದ ಪಾಕ್ ತಂಡದ ಸ್ಟಾರ್ ವೇಗದ ಬೌಲರ್..! PAK vs ENG: ನಸೀಮ್ ಶಾ ತೀವ್ರ ಜ್ವರ ಮತ್ತು ಎದೆ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಹದಗೆಡುತ್ತಿರುವುದನ್ನು ಕಂಡು ಪಾಕ್ ಮಂಡಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ. Naseem Shah TV9kannada Web Team | Edited By: pruthvi Shankar Sep 28, 2022 | 3:12 PM ಟಿ20 ವಿಶ್ವಕಪ್​ಗೂ (t20 world cup 2022) ಮುನ್ನ ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿ ಆಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಪಾಳಯದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ತಂಡದ ವೇಗದ ಬೌಲರ್ ನಸೀಮ್ ಶಾ (Naseem Shah) ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ನಸೀಮ್ ಶಾ ಅವರ ಆರೋಗ್ಯವು ಹಠಾತ್ ಹದಗೆಟ್ಟಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಾಹೋರ್‌ನ ಆಸ್ಪತ್ರೆಗೆ ಸೇರಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ 5ನೇ ಟಿ20ಯಲ್ಲಿ ನಸೀಮ್ ಶಾ ಆಡುವ ಎಲ್ಲ ಸಾಧ್ಯತೆಗಳಿದ್ದವು. ಆದರೆ ಹಠಾತ್ ಹದಗೆಟ್ಟ ಆರೋಗ್ಯದಿಂದಾಗಿ ನಸೀಮ್, ಸರಣಿಯ 5 ನೇ ಟಿ 20 ಪಂದ್ಯದಿಂದ ಹೊರಗುಳಿದಿದ್ದಾರೆ. ಮೂಲಗಳ ಪ್ರಕಾರ ನಸೀಮ್ ಶಾ ತೀವ್ರ ಜ್ವರ ಮತ್ತು ಎದೆ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಹದಗೆಡುತ್ತಿರುವುದನ್ನು ಕಂಡು ಪಾಕ್ ಮಂಡಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ. ಮಂಗಳವಾರ ಇಡೀ ದಿನ ನಸೀಮ್ ತನ್ನ ಕೊಠಡಿಯಿಂದ ಹೊರಗೆ ಬರಲೇ ಇಲ್ಲ ಎಂದು ವರದಿಯಾಗಿದ್ದು, ಅಷ್ಟರ ಮಟ್ಟಿಗೆ ಪಾಕಿಸ್ತಾನಿ ವೇಗಿ ಸ್ಥಿತಿ ಹದಗೆಟ್ಟಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ದಾಖಲು ಮಂಗಳವಾರ ಸಂಜೆ ನಸೀಮ್ ಶಾ ಅವರ ಆರೋಗ್ಯ ಹದಗೆಟ್ಟಿದ್ದು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ನಸೀಮ್ ಶಾಗೆ ಡೆಂಗ್ಯೂ ಪರೀಕ್ಷೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 5ನೇ ಟಿ20ಯಿಂದ ನಸೀಮ್ ಶಾ ಔಟ್ 5ನೇ ಟಿ20 ಪಂದ್ಯದಲ್ಲಿ ನಸೀಮ್ ಶಾ ಪಾಕಿಸ್ತಾನ ಪರ ಆಡುವ ಸಾಧ್ಯತೆ ಇತ್ತು. ಆದರೆ, ಈಗ ಆ ಪಂದ್ಯದಿಂದ ನಸೀಮ್​ ಹೊರಗುಳಿದಿದ್ದಾರೆ. ಇಷ್ಟು ಮಾತ್ರವಲ್ಲದೆ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಆಡುವ ಬಗ್ಗೆ ಅವರ ಆರೋಗ್ಯ ನೋಡಿ ನಿರ್ಧಾರ ಕೈಗೊಳ್ಳಲಾಗುವುದು. ಕರಾಚಿಯಲ್ಲಿ ನಡೆದ ಸರಣಿಯ ಮೊದಲ 4 ಪಂದ್ಯಗಳಿಂದ ನಸೀಮ್ ಶಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. 7 ಪಂದ್ಯಗಳ ಟಿ20 ಸರಣಿ 2-2 ರಲ್ಲಿ ಸಮಬಲ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ 7 ಟಿ20 ಸರಣಿಯ ಮೊದಲ 4 ಪಂದ್ಯಗಳು ಕರಾಚಿಯಲ್ಲಿ ನಡೆದಿವೆ. ಇನ್ನುಳಿದ ಮೂರು ಪಂದ್ಯಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಸದ್ಯ ಉಭಯ ತಂಡಗಳ ನಡುವೆ ಸರಣಿ 2-2 ರಲ್ಲಿ ಸಮಬಲಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಸರಣಿ ಗೆಲ್ಲುತ್ತಾರೆ ಎಂಬುದು ಲಾಹೋರ್​ನಲ್ಲಿ ನಿರ್ಧಾರವಾಗಲಿದೆ. ಈಗ ಉಳಿದ 3 ರಲ್ಲಿ ಯಾವ ತಂಡ 2 ಪಂದ್ಯ ಗೆಲ್ಲುತ್ತದೋ ಆ ತಂಡ ಸರಣಿಯನ್ನು ತನ್ನ ಹೆಸರಿಗೆ ಬರೆದುಕೊಳ್ಳಲಿದೆ. ಮೊದಲ 4 ಪಂದ್ಯಗಳಲ್ಲಿ ಉಭಯ ತಂಡಗಳ ಪ್ರದರ್ಶನವನ್ನು ನೋಡಿದ ನಂತರ, ಪಾಕಿಸ್ತಾನಕ್ಕೆ ಹೋಲಿಸಿದರೆ ಇಂಗ್ಲೆಂಡ್ ತಂಡವು ಸರಣಿ ಗೆಲುವಿಗೆ ದೊಡ್ಡ ಸ್ಪರ್ಧಿಯಾಗಿದೆ.
ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ‘ಜೋಗಿ’ ಪ್ರೇಮ್‌ ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಗೆ ‘ಕೆ ಡಿ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟೈಟಲ್ ಟೀಸರ್ ರಿಲೀಸ್ ಮಾಡಿ, ಚಿತ್ರತಂಡ ಈ ವಿಚಾರವನ್ನು ಹಂಚಿಕೊಂಡಿದೆ. ಬಾಲಿವುಡ್‌ ನಟ ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಟೈಟಲ್ ಟೀಸರ್ ರಿಲೀಸ್ ಆಗಮಿಸಿದ್ದ ಅವರು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಕೆಜಿಎಫ್‌ 2’ ಚಿತ್ರದಲ್ಲಿ ಅಧೀರ ಪಾತ್ರ ಮಾಡಿದ್ದ ಸಂಜಯ್ ದತ್, ಇಲ್ಲಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾವು 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಹೊಂದಿದೆ. ಬೆಂಗಳೂರಿನಲ್ಲಿ ನಡೆದ ಈ ಕಥೆ ರೋಚಕವಾಗಿದ್ದು, ನೈಜವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಲಿದ್ದೇನೆ. ಸದ್ಯ ‘ಕೆಡಿ’ ಎಂದು ಟೈಟಲ್ ಅನೌನ್ಸ್ ಮಾಡಲಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಅವರೆಲ್ಲ ಯಾರು ಎಂಬುದನ್ನು ಹೇಳಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು. ಮಚ್ಚು ಹಿಡಿದು ಖಡಕ್ ಆಗಿ ಪೋಸ್ ನೀಡಿರುವ ನಟ ಧ್ರುವ ಸರ್ಜಾ, ಪಾತ್ರಕ್ಕಾಗಿ ತುಂಬ ತಯಾರಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಅವರು 7 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಧ್ರುವ ರೆಟ್ರೋ ಶೈಲಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಮಾಸ್ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಕಾಳಿದಾಸ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಪರಭಾಷೆಯ ಪತ್ರಕರ್ತರ ಎದುರು ತಮ್ಮ ಪರಿಚಯ ಮಾಡಿಕೊಂಡ ಧ್ರುವ, ನಾನಿನ್ನೂ ಕೇವಲ 5 ಸಿನಿಮಾ ಮಾಡಿರುವ ನಟ. ಇದು ನನ್ನ 6ನೇ ಸಿನಿಮಾ. ನಾನು ಹುಟ್ಟಿದ್ದು, ಆರನೇ ತಾರೀಖು. ನನ್ನ ಲಕ್ಕಿ ನಂಬರ್ ಆರು. ಹಾಗೆಯೇ ಇದು ನನ್ನ 6ನೇ ಚಿತ್ರ. ಇದಿನ್ನೂ ಆರಂಭ ಅಷ್ಟೇ. ಚಿತ್ರೀಕರಣಕ್ಕಾಗಿ ಕಾಯುತ್ತಿದ್ದೇನೆ’ ಎಂದು ಧ್ರುವ ಸರ್ಜಾ ಹೇಳಿದರು. ಕೆ ಡಿ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಟೈಟಲ್ ಟೀಸರ್‌ಗೆ ವಿಜಯ್‌ ಸೇತುಪತಿ ಧ್ವನಿ ನೀಡಿದ್ದಾರೆ. ಮಲಯಾಳಂ ಟೈಟಲ್ ಟೀಸರ್‌ಗೆ ಮೋಹನ್‌ಲಾಲ್‌ ಹಾಗೂ ಹಿಂದಿ ಟೈಟಲ್ ಟೀಸರ್‌ಗೆ ಸಂಜಯ್‌ ದತ್‌ ಅವರು ಧ್ವನಿ ನೀಡಿದ್ದಾರೆ. ಕೆವಿನ್‌ ಪ್ರೊಡಕ್ಷನ್‌ನಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಪ್ರೇಮ್ ಅವರ 9ನೇ ಸಿನಿಮಾ ಈ ಕೆಡಿ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಮಾಡಲಿದ್ದಾರೆ. ಬಹುತೇಕ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಲಾಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ, ರಾಜಕೀಯ ವಾಕ್ಸಮರ, ಆರೋಪ ಪ್ರತ್ಯಾರೋಪ ಹೆಚ್ಚಾಗಿದೆ. ಇದರ ನಡುವೆ ಭೀಕರ ಹತ್ಯೆಯೊಂದು ನಡೆದಿದೆ. ಸದ್ಯದಲ್ಲಿ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದ ಕಲಬುರಗಿ ಜೆಡಿಎಸ್ ನಾಯಕ ಭೀಕರವಾಗಿ ಹತ್ಯೆಯಾಗಿದ್ದಾರೆ. Suvarna News First Published Nov 16, 2022, 7:14 PM IST ಕಲಬುರಗಿ(ನ.16): ವಿಧಾನಸಭಾ ಚುನಾವಣೆಗೆ ಕರ್ನಾಟಕದಲ್ಲಿ ಭಾರಿ ತಯಾರಿಗಳು ನಡೆಯುತ್ತಿದೆ. ರಾಜಕೀಯ ನಾಯಕರ ಪಕ್ಷಾಂತರ ಪರ್ವ ಕೂಡ ಹೆಚ್ಚಾಗಿದೆ. ಹೀಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಳ್ಳಲು ಸಜ್ಜಾಗಿದ್ದ ಕಲಬುರಗಿ ನಾಯಕ ಮಲ್ಲಿಕಾರ್ಜುನ ಮುತ್ಯಾಲ ಭೀಕರವಾಗಿ ಹತ್ಯೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕೋಲಿ ಕಬ್ಬಲಿಗ ಸಮಾಜದ ತಾಲೂಕು ಘಟಕದ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಮುತ್ಯಾಲ (65) ಅವರನ್ನು ಮಂಗಳವಾರ ಬೆಳಗ್ಗೆ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ. ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಅವರದು ವಿಷ್ಣು ಎಲೆಕ್ಟ್ರಾನಿಕ್ಸ್ ಅಂಗಡಿ ಇದ್ದು, ನಿತ್ಯವೂ ರಾತ್ರಿ ಅಂಗಡಿಯಲ್ಲಿ ಮಲಗುತ್ತಿದ್ದರು. ಕಲ್ಲಿನಿಂದ ಗುಪ್ತಾಂಗಕ್ಕೆ ಹೊಡೆದು ಅವರ ಕೊಲೆ ಮಾಡಲಾಗಿದೆ. ಜೊತೆಗೆ ಕುತ್ತಿಗೆಗೆ ನೇಣು ಸಹ ಬಿಗಿಯಲಾಗಿದೆ ಎಂದು ತಿಳಿದುಬಂದಿದೆ. ಕೊಲೆಯಾದ ಮಲ್ಲಿಕಾರ್ಜುನ ಜೆಡಿಎಸ್‌ ಪಕ್ಷದಲ್ಲಿದ್ದರು, ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆಗೆ ತಯಾರಿ ಮಾಡಿದ್ದರು. ಕಲಬುರಗಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಮಲ್ಲಿಕಾರ್ಜುನ ಮುತ್ಯಾಲ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಬಿಜೆಪಿ ಸಮಾವೇಶದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಲು ನಿರ್ಧರಿಸಲಾಗಿತ್ತು. ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾಲ ಭೀಕರವಾಗಿ ಹತ್ಯೆಯಾಗಿದ್ದಾರೆ. ಆದರೆ ಈ ಕೊಲೆಗೆ ಯಾವುದೇ ಕಾರಣ ಬಹಿರಂಗವಾಗಿಲ್ಲ. 18 ವರ್ಷದ ಬಳಿಕ ಕೊಲೆ ಆರೋಪಿ ಅರೆಸ್ಟ್, ತಂತ್ರಜ್ಞಾನ ಮೂಲಕ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸ್! ವಿಷ್ಣು ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಮುತ್ಯಾಲ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳು ಅಂಗಡಿಯಲ್ಲಿದ್ದ ಹಣವವನ್ನು ದೋಚಿಸಿದ್ದಾರೆ. ಈ ಕುರಿತು ಮಲ್ಲಿಕಾರ್ಜುನ ಮುತ್ಯಾಲ ಪುತ್ರ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ. ತಂದೆ ಪ್ರತಿ ದಿನ ಅಂಗಡಿಯಲ್ಲೇ ಮಲಗುತ್ತಿದ್ದರು. ಈ ಹಿಂದೆ ಕೆಲವು ಬಾರಿ ಅಂಗಡಿಯಲ್ಲಿನ ಹಣ ದೋಚುವ, ವಸ್ತುಗಳನ್ನು ದೋಚುವ ಪ್ರಯತ್ನ ನಡೆದಿದೆ. ಈ ಬಾರಿಯೂ ಹಣ ದೋಚುವ ಪ್ರಯತ್ನದಲ್ಲಿ ತಂದೆಯ ಹತ್ಯೆಯಾಗಿದೆ ಎಂದು ವೆಂಕಟೇಶ್ ಮುತ್ಯಾಲ ಹೇಳಿದ್ದಾರೆ. ಸೋಮವಾರ(ನ.14) ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಕೌಟುಂಬಿಕ ಕಲಹವೇ ಕಾರಣವೆನ್ನಲಾಗುತ್ತಿದೆ. ಈ ಸಂಬಂಧ ಸೇಡಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಎಸ್‌ಪಿ ಇಶಾ ಪಂತ್‌, ಸಿಪಿಐ ಆನಂದರಾವ್‌, ಪಿಎಸ್‌ಐ ಸೋಮಲಿಂಗ ಒಡೆಯರ್‌, ಶಾಸಕ ರಾಜಕುಮಾರ ಪಾಟೀಲ್‌ ತೇಲ್ಕೂರ, ಶಿವಕುಮಾರ ಪಾಟೀಲ್‌ ತೇಲ್ಕೂರ ಭೇಟಿ ನೀಡಿದ್ದಾರೆ. ಆನ್‌ಲೈನ್‌ನಲ್ಲೇ ಡ್ರಗ್ಸ್ ದಂಧೆ: ಯುವತಿ, ಗೆಳೆಯ ಮತ್ತೆ ಜೈಲಿಗೆ ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಬಿಜೆಪಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ಭೇಟಿ ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಖಡಕ್‌ ಸೂಚನೆ ನೀಡಿದ್ದಾರೆ. ಕೊಲೆ ಯಾಕಾಯ್ತೋ, ಯಾಕೆ ಇವರನ್ನು , ಯಾವ ಉದ್ದೇಶದಿಂದ ಕೊಲೆ ಮಾಡಲಾಯ್ತು ಎಂಬುದನ್ನೆಲ್ಲ ತನಿಖೆ ನಡೆಸಿ ಹಂತಕರನ್ನು ಕಟಿಣ ಶಿಕ್ಷೆಗೆ ಗುರಿಪಡಿಸುವಂತೆ ತೇಲ್ಕೂರ್‌ ಪೊಲೀಸರಿಗೆ ಸೂಚಿಸಿದ್ದಾರೆ.
ದಿನಾಂಕ 17-12-2020 ರಂದು ಫಿರ್ಯಾದಿ ಸವಿತಾ ಗಂಡ ವಿಶ್ವನಾಥ ವಯ: 54 ವರ್ಷ, ಜಾತಿ: ಲಿಂಗಾಯತ, ಸಾ: ಬಸಂತಪುರ ರವರ ಮಗನಾದ ಪ್ರೇಮಕುಮಾರ ಇತನು ಸರಾಯಿ ಕುಡಿದು ಮನೆಯಲ್ಲಿ ಹೆಂಡತಿಯೊಂದಿಗೆ ಸರಿಯಾಗಿ ಇರದೇ ಜಗಳ ತಂಟೆ ಮಾಡುತ್ತಿದ್ದರಿಂದ ಆತನ ಮಾಲಾಶ್ರಿ ಇವಳು ತನ್ನ ಮಗನೊಂದಿಗೆ 3 ವರ್ಷಗಳ ಹಿಂದೆ ತನ್ನ ಗಂಡನನ್ನು ಬಿಟ್ಟು ತನ್ನ ತವರು ಮನೆಗೆ ಹೋಗಿ ಅಲ್ಲಿಯೇ ವಾಸವಾಗಿರುತ್ತಾಳೆ, ಅದೇ ಕಾರಣದಿಂದಾಗ ಪ್ರೆಮಕುಮಾರ ಇತನು ಸರಾಯಿ ಕುಡಿಯವುದು, ಹುಚ್ಚು ಹುಚ್ಚನಂತೆ ಮಾಡುತ್ತಾ ಎಲ್ಲೆಂದರಲ್ಲಿ ಹೋಗಿ ಬರುವುದು ಮಾಡುತ್ತಿದ್ದನು, ಸುಮಾರು 15 ದಿವಸಗಳ ಹಿಂದೆ ಮನೆ ಬಿಟ್ಟು ಹೋಗಿ ಅಲ್ಲಿ ಇಲ್ಲಿ ತಿರುಗಾಡುತ್ತಾ ದಿನಾಂಕ 17-12-2020 ರಂದು 1200 ಗಂಟೆಯಿಂದ 1500 ಗಂಟೆಯ ಮಧ್ಯದ ಅವಧಿಯಲ್ಲಿ ಬೀದರ ಕೇಂದ್ರ ಬಸ್ ನಿಲ್ದಾಣದಲ್ಲಿ ಅನ್ನ ನೀರು ಇಲ್ಲದೇ ಮೃತಪಟ್ಟಿರುತ್ತಾನೆ, ಪ್ರೇಮಕುಮಾರ ಇತನ ಸಾವಿನಲ್ಲಿ ಯಾರ ಮೇಲೆ ಯಾವ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 77/2020, ಕಲಂ. 279, 337, 338 ಐಪಿಸಿ :- ದಿನಾಂಕ 17-12-2020 ರಂದು ಫಿರ್ಯಾದಿ ಜಗದೇವಿ ಗಂಡ ಉಲ್ಲಾಸ ಸಿಂಧೋಲ್ ವಯ: 25 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬಗದಲ ಗ್ರಾಮ ಬೊಮ್ಮಗೊಂಡೇಶ್ವರ ಗುಡಿಯ ಹತ್ತಿರ, ತಾ: ಜಿ: ಬೀದರ ರವರು ತಮ್ಮೂರಿನಿಂದ ಬಗದಲ ಬ್ರೀಡ್ಜ್ ಮಾರ್ಗವಾಗಿ ಬ್ರೀಡ್ಜ್ ದಾಟಿ ಇರುವ ತಮ್ಮ ಹೊಲದಲ್ಲಿ ಕೆಲಸ ಮಾಡಲು ಹೊಗುತ್ತಿರುವಾಗ ಎದುರಗಡೆಯಿಂದ ಅಂದರೆ ಮೀನಕೆರಾ ಕ್ರಾಸ್ ಕಡೆಯಿಂದ ಕಾರ ನಂ. ಕೆಎ-32/ಪಿ-1530 ನೇದರ ಚಾಲಕನಾದ ಆರೋಪಿ ನಾಗರಾಜ ತಂದೆ ಸಂಗನ ಬಸಪ್ಪಾ ಬಿರಾದರ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಗಣಾಪೂರ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬೀದರ-ಮನ್ನಾಏಖೇಳ್ಳಿ ರೋಡಿನ ಮೇಲೆ ಬಗದಲ ಬ್ರೀಡ್ಜ್ ಹತ್ತಿರ ತನ್ನ ಎದುರಗಡೆಯಿಂದ ತನ್ನ ಸೈಡಿನಿಂದ ತಾನು ಹೊಗುತ್ತಿರುವ ಟಿವಿಎಸ್‍ ಮೊಪೇಡ್ ನಂ. ಕೆಎ-38/ಎ.ಜಿ-7127 ನೇದರ ಹಿಂಬದಿಗೆ ಜೋರಾಗಿ ಡಿಕ್ಕಿ ಮಾಡಿ ಒಮ್ಮೇಲೆ ಬ್ರೇಕ್ ಹಾಕಿ ನಂತರ ಕಾರ ಹಿಂದಕ್ಕೆ ಅಂದರೆ ಉಲ್ಟಾ ತಿರುಗಿ ಬಂದು ನಡೆದುಕೊಂಡು ಹೊಗುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಮಾಡಿ ಫೋಲಿನ ಬಾರ್ಡರ್ ಪಟ್ಟಿಗೆ ಡಿಕ್ಕಿ ಮಾಡಿದಾಗ ಅದರ ಮುಂದಿನ ಟೈರ ಒಡೆದು ಕಾರ ನಿಂತಿರುತ್ತದೆ, ಸದರಿ ರಸ್ತೆ ಅಪಘಾತದಿಂದಾಗಿ ಫಿರ್ಯಾದಿಯ ಎಡಗಾಲಿನ ಕಣ್ಣಿನ ಹತ್ತಿರ ಹರಿದ ರಕ್ತಗಾಯ, ಎಡಗಡೆ ಎದೆಯಲ್ಲಿ ಗುಪ್ತಗಾಯ ಮತ್ತು ಎಡಗಡೆ ಛಪ್ಪೆಯಲ್ಲಿ ಗುಪ್ತಗಾಯವಾಗಿರುತ್ತದೆ ಮತ್ತು ಟಿವಿಎಸ್‍ ಚಾಲಕನಾದ ಫತ್ರು ಶರೀಫ ಸಾ: ಮರಕುಂದಾ ಇತನು ಜಾಪಳಕಾಯಿ ಇರುವ ಟಿವಿಎಸ್‍ ರೋಡಿನ ಮೇಲೆ ಬಿದ್ದ ಪ್ರಯುಕ್ತ ಸದರಿ ಫತ್ರುಶರೀಫನಿಗೂ ಸಹ ಅಲ್ಲಲ್ಲಿ ಸಾದಾ ಮತ್ತು ಭಾರಿ ರಕ್ತಗಾಯಗಳಾಗಿರುತ್ತವೆ, ನಂತರ ಹಾದಿ ಹೊಕರು ಕರೆ ಮಾಡಿದ್ದರಿಂದ ಫಿರ್ಯಾದಿಯವರ ಮಾಮನಾದ ಪ್ರಭು ಖಂಡ್ರೆ ಮತ್ತು ತಂದೆ ಚಂದ್ರಪ್ಪಾ, ಅಣ್ಣನಾದ ಆನಂದರ ರವರು ಬಂದು ಒಂದು ಖಾಸಗಿ ವಾಹನದಿಂದ ಬಗದಲ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 65/2020, ಕಲಂ. 379 ಐಪಿಸಿ :- ದಿನಾಂಕ 24-11-2020 ರಂದು 1900 ಗಂಟೆಯಿಂದ ದಿನಾಂಕ 25-11-2020 ರಂದು 0600 ಗಂಟೆಯ ಮಧ್ಯಾವಧಿಯಲ್ಲಿ ಅಲ್ಲಿಪೂರ ತಾಂಡಾ ಶಿವಾರದ ಅರಣ್ಯ ಪ್ರದೇಶ ಸರ್ವೆ ನಂ. 37 ನೇದರಲ್ಲಿ ಸಸ್ಯ ಕ್ಷೆತ್ರ ಸಸಿಗಳಿಗೆ ನೀರುಣಿಸುಲು ಬಾವಿಗೆ ಅಳವಡಿಸಿದ ಒಂದು 5 ಹೆಚ್.ಪಿ ಡಿಸಲ್ ಇಂಜಿನ ಪಂಪ ಸೇಟ್ ಅ.ಕಿ 8000/- ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 154/2020, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 17-12-2020 ರಂದು ನಿಟ್ಟೂರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಎದರುಗಡೆ ಗೇಟ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕೇಲವು ಜನರು ವ್ಯಕ್ತಿಗಳು 1/- ರೂ. ಗೆ 80/- ರೂ ಕೊಡುತ್ತೆವೆಂದು ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ಮಟಕಾ ಜೂಜಾಟ ನಡೆಸುತ್ತಿದ್ದಾರೆಂದು ಫಿರ್ಯಾದಿ ಸೂರ್ಯಕಾಂತ ಕರಂಜೆ ಪಿಎಸ್ಐ ಧನ್ನೂರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆಸ್ಪತ್ರೆಯಿಂದ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೊಡಲು ನಿಟ್ಟೂರ ಸರ್ಕಾರಿ ಆಸ್ಪತ್ರೆಯ ಎದರುಗಡೆ ಗೇಟಿನ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿತರಾದ 1) ಗೋವಿಂದ ತಂದೆ ಚಿತ್ತಂಬರ ಬಾನಾ ವಯ: 31 ವರ್ಷ, ಜಾತಿ: ಮರಾಠಾ, 2) ಅಜೀಜ ತಂದೆ ಛೊಟುಮಿಯ್ಯಾ ಶೇಕ್ ವಯ: 27 ವರ್ಷ, ಜಾತಿ: ಮುಸ್ಲಿಂ ಮತ್ತು 3) ಈಶ್ವರ ತಂದೆ ವೇಂಕಟರಾವ ಕಣಜೆಮನೆ ವಯ: 28 ವರ್ಷ, ಜಾತಿ: ಮರಾಠಾ, ಮೂವರು ಸಾ: ನಿಟ್ಟೂರ ಇವರೆಲ್ಲರೂ 1/- ರೂಪಾಯಿಗೆ 80/- ರೂಪಾಯಿ ಕೊಡುತ್ತೆವೆಂದು ಬಾಂಬೆ ಕಲ್ಯಾಣ ಮಟಕಾ ನಡೆಯುತ್ತಿದೆ ಅಂತ ಕೂಗಿ ಕೂಗಿ ಜನರಿಗೆ ಆರ್ಕಷಣೆ ಮಾಡಿ ಜನರಿಗೆ ಕರೆಯುತ್ತಿರುವಾಗ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಪಂಚರ ಸಮಕ್ಷಮ ಅವರೆಲ್ಲರ ಅಂಗ ಜಡ್ತಿ ಮಾಡಿ ಅವರಿಂದ ಮಟಕಾ ನಗದು ಹಣ 3100/- ರೂ., 3 ಮೋಬೈಲಗಳು, 2 ಬಾಲ್ ಪೆನ್ನ, ಮತ್ತು ಮಟಕಾ ನಂಬರ ಬರೆದ 12 ಚೀಟಿಗಳು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 155/2020, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 17-12-2020 ರಂದು ಬೀದರ-ಭಾಲ್ಕಿ ರಸ್ತೆಯ ಹಲಬರ್ಗಾ ಗ್ರಾಮದ ಇಂಡಿಯನ್ ಧಾಭಾದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆಂದು ಸೂರ್ಯಕಾಂತ ಕರಂಜೆ ಪಿಎಸ್ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಇಂಡಿಯನ್ ಧಾಬಾದಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೊಡಲು ಬೀದರ-ಭಾಲ್ಕಿ ರಸ್ತೆಯ ಹಲಬರ್ಗಾ ಗ್ರಾಮದ ಇಂಡಿಯನ್ ಧಾಬಾದ ಕೌಂಟರ ಹತ್ತಿರ ಆರೋಪಿ ಲಖನ ತಂದೆ ಅಶೋಕ ತೆಲಂಗ ವಯ: 28 ವರ್ಷ, ಜಾತಿ: ಇಡಗಾರ, ಸಾ: ಹಲಬರ್ಗಾ ಇತನು ಸಾರಾಯಿಗಳು ಇಟ್ಟುಕೊಂಡು ಊಟ ಮಾಡಲು ಬಂದ ಗೀರಾಕಿಗಳಿಗೆ ಸಾರಾಯಿ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಕೌಂಟರದಲ್ಲಿ ಏನಿದೆ ತೊರಿಸಲು ಹೇಳಿದಾಗ ಆತನು ಕೌಂಟರದಲ್ಲಿ ಸಾರಾಯಿ ಇರುತ್ತವೆ ಅಂತ ಹೇಳಿ ಸಾರಾಯಿ ಬಾಟಲಗಳು ತೊರಿಸಿರುತ್ತಾನೆ, ಆಗ ಆತನಿಗೆ ಸಾರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಸರ್ಕಾರದಿಂದ ಪಡೆದಿರುವ ಯಾವುದಾದರು ಪರವಾನಿಗೆ ತೊರಿಸಲು ಕೇಳಿದಾಗ ಆತನು ನನ್ನ ಹತ್ತಿರ ಯಾವುದೆ ಪರವಾನಿಗೆ ಪತ್ರ ಇರುವುದಿಲ್ಲ ನಾನು ವಿವಿಧ ವೈನ ಶಾಪಗಳಿಂದ ಕುಡಿಯಲು ಅಂತ ಖರಿದಿ ಮಾಡಿಕೊಂಡು ಬಂದು ಧಾಬಾದಲ್ಲಿ ಉಟ ಮಾಡಲು ಬರುವ ಕಿರಾಕಿಗಳಿಗೆ ಅನಧಿಕೃತವಾಗಿ ಹೆಚ್ಚಿನ ಬೇಲೆಗೆ ಮಾರಾಟ ಮಾಡುತ್ತಿದ್ದೆನೆ ಅಂತ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಅವಮ ಹತ್ತಿರವದ್ದ ಸಾರಾಯಿ ಪರೀಶಿಲಿಸಿ ನೊಡಲು 1) ಯು.ಎಸ್ ವಿಸ್ಕಿ 90 ಎಂ.ಎಲ್ 2 30 ಬಾಟಲಗಳು ಅ.ಕಿ 1120/- ರೂ., 2) ಒಲ್ಡ ಟಾವರ್ನ ವಿಸ್ಕಿ 180 ಎಂಎಲ್ ನ 24 ಟೆಟ್ರಾ ಪಾಕೆಟಗಳು ಅ.ಕಿ 2064/- ರೂ., 3) ಇಂಪೆರಿಯಲ್ ಬ್ಲು 180 ಎಂ.ಎಲ್ ನ 13 ಬಾಟಲಗಳು ಅ.ಕಿ 2574/- ರೂ., 4) ಕಿಂಗಫಿಶರ ಸ್ಟ್ರಾಂಗ್ ಬಿಯರ್ 650 ಎಂ.ಎಲ್ ನ 10 ಬಾಟಲಗಳು ಅ.ಕಿ 1500/- ರೂ., 5) ಮ್ಯಾಕಡಾಲ್ ನಂ. 1 ವಿಸ್ಕಿ 180 ಎಂ.ಎಲ್ ನ 12 ಬಾಟಲಗಳು ಅ.ಕಿ 2376/- ರೂ. ಮತ್ತು 6) ಬ್ಯಾಗಪೈಪರ್ ವಿಸ್ಕಿ 180 ಎಂ.ಎಲ್ ನ 07 ಬಾಟಲಗಳು ಅ.ಕಿ 742/- ರೂ. ಹೀಗೆ ಒಟ್ಟು 10,376/- ರೂಪಾಯಿ ಹಾಗೂ ಒಟ್ಟು 19.28 ಲೀಟರ ಸಾರಾಯಿ ಇರುತ್ತದೆ, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಎರಡನೇ ಅಧ್ಯಾಯ ಶುರುವಾಗಿದೆ. ಇಂದು ಉತ್ತರಪ್ರದೇಶದಲ್ಲಿ 2ನೇ ಹಂತದ ಮತದಾನ. ಜೊತೆಗೆ ಗೋವಾ ಹಾಗೂ ಉತ್ತರಾಖಂಡದಲ್ಲೂ ವೋಟಿಂಗ್. ಇವತ್ತಿನ ಮತದಾನ ಅಖಿಲೇಶ್‌ ಯಾದವ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಉತ್ತರ ಪ್ರದೇಶದಲ್ಲಿ ಇಂದು 2ನೇ ಹಂತದ ಮತದಾನ ಇಂದು ಉತ್ತರಪ್ರದೇಶದಲ್ಲಿ 2ನೇ ಹಂತದ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ. 9 ಜಿಲ್ಲೆಗಳ 55 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಸಹರನ್‌ಪುರ್, ಬಿಜ್ನೋರ್, ಮೊರದಾಬಾದ್, ಸಂಭಾಲ್, ರಾಮ್‌ಪುರ, ಅಮೋರಾ, ಬುದೌನ್, ಬರೇಲ್ವಿ ಹಾಗೂ ಶಹಜನ್‌ಪುರ ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. 2ನೇ ಹಂತದಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ ಮೊದಲ ಹಂತದಲ್ಲಿ ಮೇಲ್ವರ್ಗದ ಮತಗಳೇ ದಿಕ್ಸೂಚಿ ಆಗಿರುವಂತೆ ಎರಡನೇ ಹಂತದಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಹೀಗಾಗಿ, ಸಮಾಜವಾದಿ ಪಕ್ಷಕ್ಕೆ ಇವತ್ತಿನ ಮತದಾನ ಅತ್ಯಂತ ಮಹತ್ವದ್ದಾಗಿದೆ. ಬರೇಲ್ವಿ ಹಾಗೂ ದೇವಬಂದ್ ಪ್ರಾಂತ್ಯದಲ್ಲಿ ಅಖಿಲೇಶ್ ಪ್ರಾಬಲ್ಯ ಹೊಂದಿದ್ದಾರೆ. ಅಜಂಖಾನ್, ಸುರೇಶ್ ಖನ್ನಾ, ಧರಂಸಿಂಗ್ ಸೈನ್ ಕಣದಲ್ಲಿರೋ ಪ್ರಮುಖ ಹುರಿಯಾಳುಗಳು. 2017ರಲ್ಲಿ 55 ಕ್ಷೇತ್ರಗಳ ಪೈಕಿ ಬಿಜೆಪಿ 38, ಎಸ್ಪಿ 15, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಎಸ್ಪಿ ಗೆದ್ದಂತಹ 15 ಕ್ಷೇತ್ರಗಳ ಪೈಕಿ 10ರಲ್ಲಿ ಮುಸ್ಲಿಂ ಅಭ್ಯರ್ಥಿಗಳೇ ಜಯ ಸಾಧಿಸಿದ್ದರು. ಕಳೆದ ಬಾರಿ ಕಾಂಗ್ರೆಸ್- ಎಸ್ಪಿ ಮೈತ್ರಿ ಮೂಲಕ ಸ್ಪರ್ಧಿಸಿದ್ದವು. ಆದ್ರೆ, ಈ ಬಾರಿ ಪ್ರತ್ಯೇಕವಾಗಿ ಅಖಾಡಕ್ಕಿಳಿದಿದ್ದು, ಮತ ವಿಭಜನೆ ಸಾಧ್ಯತೆ ಇದೆ. ಗೋವಾದಲ್ಲಿ ಒಂದೇ ಹಂತದಲ್ಲಿ ವೋಟಿಂಗ್ ಗೋವಾದ 40 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, 301 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಪ್ರದಾಯದಂತೆ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಜೊತೆಗೆ ಹೊಸದಾಗಿ ಕೇಜ್ರಿವಾಲ್ ನೇತೃತ್ವದ ಆಪ್‌, ಮಮತಾ ನೇತೃತ್ವದ ಟಿಎಂಸಿ, ಠಾಕ್ರೆ ನೇತೃತ್ವದ ಶಿವಸೇನೆ ಕಣಕ್ಕಿಳಿದಿವೆ. ಆಡಳಿತರೂಢ ಬಿಜೆಪಿಗೆ ಇದು ಬಹುದೊಡ್ಡ ಸವಾಲಾಗಿದೆ. ಮಾಜಿ ಸಿಎಂ ಪರಿಕ್ಕರ್ ಪುತ್ರ ಉಪ್ಪಾಲ್ ಪರಿಕ್ಕರ್ ತನ್ನ ತಂದೆಯ ಕ್ಷೇತ್ರವಾದ ಪಣಜಿಯಿಂದ ಪಕ್ಷೇತರವಾಗಿ ಕಣಕ್ಕಿಳಿದ್ದಾರೆ. ಪಣಜಿಯಿಂದ ಟಿಕೆಟ್ ನಿರಾಕರಿಸಿದ ಬಳಿಕ ಬಿಜೆಪಿಯಿಂದ ಹೊರಬಂದಿದ್ದರು. ಬಿಜೆಪಿಯಿಂದ ಕಾಂಗ್ರೆಸ್ ವಲಸಿಗ ಬಾಬುಷ್ ಮಾನ್ಸೆರೇಟ್ ಸ್ಪರ್ಧಿಸಿದ್ದಾರೆ. ಕೇಜ್ರಿವಾಲ್ ಮಹಿಳೆಯರಿಗೆ ಭರವಸೆಗಳನ್ನೇ ಸುರಿಸಿದ್ದಾರೆ. ಉತ್ತರಾಖಂಡಕ್ಕೆ ಈಗಲಾದ್ರೂ ಸಿಗುತ್ತಾ ಸ್ಥಿರತೆ? ಕಳೆದ 20 ವರ್ಷಗಳಲ್ಲಿ 11 ಸಿಎಂ ಕಂಡಿರುವ ಉತ್ತರಾಖಂಡದಲ್ಲೂ ಇಂದು ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 70 ಕ್ಷೇತ್ರಗಳಲ್ಲಿ 632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮರು ಆಯ್ಕೆ ಕನಸು ಕಂಡಿದ್ದರೆ, ಕಾಂಗ್ರೆಸ್ ಮರಳಿ ಅಧಿಕಾರ ಪಡೆಯಲು ಪರದಾಡುತ್ತಿದೆ. ಈ ಬಾರಿ ಆಪ್, ಎಸ್ಪಿ, ಬಿಎಸ್ಪಿ ಕೂಡ ಅಖಾಡದಲ್ಲಿವೆ. ಹಾಲಿ ಸಿಎಂ ಪುಷ್ಪಕರ್ ಸಿಂಗ್ ಧಾಮಿ ಖತೀಮಾದಿಂದ, ಮಾಜಿ ಸಿಎಂ ಹರೀಶ್ ರಾವತ್ ಲಾಲ್ಕುವ್‌ದಿಂದ ಕಣಕ್ಕಿಳಿದಿದ್ದಾರೆ. ಒಟ್ಟಿನಲ್ಲಿ ಪಂಚ ರಾಜ್ಯಗಳ ಪೈಕಿ ಇಂದು ಗೋವಾ, ಉತ್ತರಾಖಂಡದಲ್ಲಿ ಮತದಾನ ಪ್ರಕ್ರಿಯೆಗೆ ತೆರೆ ಬೀಳಲಿದೆ. ಇವತ್ತು ಹೊರತುಪಡಿಸಿ ಉತ್ತರಪ್ರದೇಶದಲ್ಲಿ ಇನ್ನೂ 5 ಹಂತಗಳ ಮತದಾನ ಬಾಕಿ ಇರಲಿದೆ. ಫೆಬ್ರವರಿ 20ರಂದು ಪಂಜಾಬ್‌ನಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ಕ್ಕೆ ಫಲಿತಾಂಶ ಹೊರಬೀಳಲಿದೆ.
ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಈಗ ಕಿರುತೆರೆಯಲ್ಲೂ ಜನಪ್ರಿಯ. "ಹಿಟ್ಲರ್ ಕಲ್ಯಾಣ"ದ A J ಪಾತ್ರದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಪ್ರಸ್ತುತ ಇವರು "ಮಹಾನ್ ಕಲಾವಿದ" ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ದಿ.ಸುರೇಶ್ಚಂದ್ರ ಪುತ್ರ ಅಭಯ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.‌ ಇದು ಇವರ ಎರಡನೇ ನಿರ್ದೇಶನದ ಚಿತ್ರ. ಸಂಗೀತ ನಿರ್ದೇಶನ ಕೂಡ ಅಭಯ್ ಚಂದ್ರ ಅವರದೆ. ಈ ಚಿತ್ರದ ಕೆಲವು ವಿಷಯಗಳನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. ನಾನು ಪತ್ರಕರ್ತ ಸುರೇಶ್ಚಂದ್ರ ಅವರ ಪುತ್ರ. ಇದು ನನ್ನ ಎರಡನೇ ಚಿತ್ರ. ಈ ಕಥೆಯನ್ನು ಸಿದ್ದಪಡಿಸಿಕೊಂಡು "ಕಲಾವಿದ" ಅಂತ ಶೀರ್ಷಿಕೆಯಿಟ್ಟಿದೆ. ಈ ವಿಷಯವನ್ನು ರವಿಚಂದ್ರನ್ ಸರ್ ಗೆ ತಿಳಿಸಿದೆ. ಧಾರಾಳವಾಗಿ ಈ ಶೀರ್ಷಿಕೆ ಇಡು. ಆದರೆ ಬರೀ "ಕಲಾವಿದ" ಅಂತ ಬೇಡ. ಏನಾದರೂ ಸೇರಿಸು ಅಂದರು. ನಾನು "ಮಹಾನ್ ಕಲಾವಿದ" ಅಂತ ಇಟ್ಟೆ. ಕಲಾವಿದನೊಬ್ಬನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಈ ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಈ ಪಾತ್ರಕ್ಕೆ ಸೂಕ್ತ ಎಂದು ಕೊಂಡಿದ್ದೆ.‌ ಅವರೆ ಈ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಸಿಕ್ಕ ಗೆಳೆಯ ಭರತ್ ಬಿ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ದೇಶಕ ಅಭಯ್ ಚಂದ್ರ ತಿಳಿಸಿದರು. ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ಅಭಯ್ ಚಂದ್ರ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ. ಕಲಾವಿದ ಮಾಡುವ ನಟನೆ‌ ಮೊದಲು ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ಅಭಯ್ ಹೇಳಬೇಕು. ನಾನು ಸಹ ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ದಿಲೀಪ್ ರಾಜ್ ಹೇಳಿದರು. ಈ ಚಿತ್ರದಲ್ಲಿ ದಿಲೀಪ್ ರಾಜ್ ಅವರ ಪತ್ನಿ ಪಾತ್ರ ಮಾಡುತ್ತಿರುವುದಾಗಿ ಜಾಹ್ನವಿ ರಾಯಲ ತಿಳಿಸಿದರು. ಲಾಕ್ ಡೌನ್ ನಂತರ ನನ್ನ ಮೊದಲ ಪತ್ರಿಕಾಗೋಷ್ಠಿ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ಪಲ್ಲವಿ ರಾಜು.. ನಾನು ಮೂಲತಃ ಹಾಸನದವನು. ಈಗ ಮಂಡ್ಯ ನಿವಾಸಿ. ಅಪ್ಪ-ಅಮ್ಮನ ಸಹಕಾರದಿಂದ ನಿರ್ಮಾಪಕನಾಗಿದ್ದೇನೆ.‌ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಪಕ ಭರತ್ ಬಿ ಗೌಡ.
ದಿನಾಂಕ 04-02-2021 ರಂದು ಫಿರ್ಯಾದಿ ಶರಿಫೋದ್ದಿನ್ ತಂದೆ ಮದರಸಾಬ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಬುಚನಳ್ಳಿ, ತಾ: ಜಹಿರಾಬಾದ, ಜಿ: ಮೇದಕ ರವರು ಮತ್ತು ಪೀರಭಕ್ಷ ತಂದೆ ಎಂಡಿ ಜೈನೋದ್ದಿನ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಬೂಚನಳ್ಳಿ ಇಬ್ಬರು ಕೂಡಿ ಘೋಡವಾಡಿಗೆ ಮೋಟಾರ ಸೈಕಲ ನಂ. ಎಪಿ-10/ಎ.ಟಿ-0512 ನೇದರ ಮೇಲೆ ಚಟನ್ನಳಿ-ಸಿರ್ಸಿ ಮಾರ್ಗವಾಗಿ ಹೋಗುತ್ತಿರುವಾಗ ಬೀದರ-ಮನ್ನಾಎಖೇಳಿ ರಸ್ತೆಯ ಚಟ್ನಳ್ಳಿ ಕ್ರಾಸ್ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಚಟ್ನಳ್ಳಿ ಕಡೆಯಿಂದ ಟ್ಯಾಕ್ಟರ್ ನಂ. ಎಂ.ಹೆಚ್-12/ಬಿ.ಕ್ಯೂ-1956 ನೇದರ ಚಾಲಕನಾದ ಆರೋಪಿಯು ತನ್ನ ಟ್ಯಾಕ್ಟರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿಗೆ ಡಿಕ್ಕಿ ಮಾಡಿ ಟ್ಯಾಕ್ಟರ್ ನಿಲ್ಲಿಸಿದ ಹಾಗೇ ಮಾಡಿ ಟ್ಯಾಕ್ಟರ್ ಸಮೇತ ಕಾಡವಾದ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲ ಪಾದಕ್ಕೆ ಮತ್ತು ಮೋಣಕಾಲಿಗೆ ರಕ್ತಗಾಯವಾಗಿರುತ್ತದೆ, ಹಿಂದೆ ಕುಳೀತ ಪೀರಭಕ್ಷ ಇತನಿಗೆ ಎಡಗಾಲ ಮೋಣಕಾಲ ಕೆಳಗೆ ಭಾರಿ ಗುಪ್ತಗಾಯ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ಆಗ ಹಿಂದಿನಿಂದ ಬರುತ್ತಿದ್ದ ಎಂಡಿ ಜಮೀರಮಿಯ್ಯಾ ತಂದೆ ಸಮದಮಿಯ್ಯಾ ಸಾ: ಬುದೇರಾ ಮತ್ತು ಮುಜಬೊದ್ದಿನ ತಂದೆ ಮಂಜಲೇಮಿಯ್ಯಾ ಸಾ: ಬುದೇರಾ ಇಬ್ಬರು ನೋಡಿ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಪಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 279, 338 ಐಪಿಸಿ :- ದಿನಾಂಕ 04-02-2021 ರಂದು ಫಿರ್ಯಾದಿ ಖಬುಲಾ ತಂದೆ ರಾಜಮೊಹಮ್ಮದ ಬಿಸ್ತೆ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಸೆಡೋ, ತಾ: ಹುಮನಾಬಾದ ರವರು ತನ್ನ ಟ್ರ್ಯಾಕ್ಟರನ್ನು ಚಲಾಯಿಸಿಕೊಂಡು ಮನೆಯಿಂದ ಹೊಲಕ್ಕೆ ಹೋಗುವಾಗ ಸೆಡೋಳ ಗ್ರಾಮದ ವಿಠಲ ತಂದೆ ರಾಮರಾವ ಡುಕರೆ ರವರ ಮನೆಯ ಹತ್ತಿರ ಬಂದಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಸೆಡೋಳ ಕ್ರಾಸ್ ಕಡೆಯಿಂದ ಒಂದು ಮೋಟಾರ್ ಸೈಕಲ್ ನಂ. ಎಪಿ-28/ಡಿ.ಡಬ್ಲು-2919 ನೇದರ ಚಾಲಕನಾದ ಆರೋಪಿ ವೆಂಕಟ ತಂದೆ ಕಾಶಿನಾಥ ಶೇರಿಕಾರ ಸಾ: ಸುಲ್ತಾನಬಾದವಾಡ, ತಾ: ಹುಮನಾಬಾದ ಇತನು ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರನ ಹಿಂದಿನ ಟೈರಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾನೆ, ನಂತರ ಫಿರ್ಯಾದಿಯು ಮೋಟಾರ್ ಸೈಕಲ್ ಚಾಲಕನಿಗೆ ನೋಡಲಾಗಿ ಆತನ ಬಲಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯವಾಗಿರುತ್ತದೆ, ನಂತರ ಗಾಯಾಳುವಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 12/2021, ಕಲಂ. 286 ಐಪಿಸಿ ಮತ್ತು 9(ಬಿ)(1)(ಬಿ) ಸ್ಪೋಟಕಗಳ ಅಧಿನಿಯಮ-1884 :- ದಿನಾಂಕ 04-02-2021 ರಂದು ಜನವಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ದದ್ದಾಪುರ ಶಿವರಾದ ಜನವಾಡಾ-ದದ್ದಾಪುರ ಮದ್ಯ ಹೊರವಲಯದಲ್ಲಿನ ನಾಗರೆ ಸ್ಟೋನ್ ಕ್ರಸರ್ ಎದುರುಗಡೆ ಪಶ್ಚಿಮ ದಿಕ್ಕಿನ ಕಲ್ಲಿನ ಕ್ವಾರಿಯಲ್ಲಿ ಅಕ್ರಮ ಸ್ಪೋಟ ಮಾಡುವ ಬಗ್ಗೆ ಅಮರಪ್ಪಾ ಪೊಲೀಸ್ ನಿರೀಕ್ಷಕರು ಆಂತರಿಕ ಭದ್ರತಾ ವಿಭಾಗ, ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ತಮ್ಮ ಸಿಬ್ಬಂದಿ ಹಾಗೂ ಜನವಡಾ ಪಿಎಸ್ಐ ಹಾಗೂ ಸಿಬ್ಬಂದಿಯವರೊಂದಿಗೆ ಜನವಾಡಾ ಗ್ರಾಮದ ಹೊರವಲಯದಲ್ಲಿರುವ ನಾಗರೆ ಸ್ಟೋನ್ ಕ್ರಸರ್ ಮತ್ತು ಕ್ವಾರಿ ಹತ್ತಿರ ತಲುಪಿದಾಗ ಪೊಲೀಸ್ ಜೀಪನ್ನು ನೋಡಿ ಅಲ್ಲಿದ್ದ ವ್ಯಕ್ತಿಗಳು ಚೆಲ್ಲಾಪಿಲ್ಲಿಯಾಗಿ ಓಡಿ ಹೊಗುವಷ್ಟರಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ರಾಜಶೇಖರ ತಂದೆ ಕಾಳಪ್ಪಾ ಚೌಹಾಣ ಸಾ: ಬೈಲಾಪುರ ತಾಂಡಾ, ತಾ: ಹುಣಸಗಿ, ಜಿ: ಯಾದಗೀರ ಅಂತಾ ತಿಳಿಸಿದನು, ಅಷ್ಟರಲ್ಲಿ ಕ್ರಸರ್ ಕಡೆಯಿಂದ ಬಂದ ಒಬ್ಬ ವ್ಯಕ್ತಿಯನ್ನು ವಿಚಾರಿಸಲಾಗಿ ಅವರು ತನ್ನ ಹೆಸರು ಅಜಯ ತಂದೆ ನಾಗನಾಥರಾವ ನಾಗರೆ ಮನಿಯಾರ ತಾಲೀಮ ಬೀದರ ಸ್ಟೋನ್ ಕ್ರಸರ್ ಮತ್ತು ಕ್ವಾರಿಯ ಮಾಲಕರ ಮಗನೆಂದು ತಿಳಿಸಿದ್ದು, ರಾಜಶೇಖ್ ಈತನಿಗೆ ಓಡಿ ಹೋದ ವ್ಯಕ್ತಿಗಳ ಹೆಸರು ವಿಚಾರಿಸಲು ಒಬ್ಬನ ಹೆಸರು ಅರುಣ ತಂದೆ ಮಲ್ಲಯ್ಯಾ ಸ್ವಾಮಿ, ಸಾ: ಗುಂಪಾ ಬೀದರ ಅಂತಾ ತಿಳಿಸಿದನು, ಸದರಿಯವರನ್ನು ಸ್ಪೋಟಕಗಳನ್ನು ಬಳಸಲು ನಿಮ್ಮ ಹತ್ತಿರ ಯಾವುದಾದರು ಕಾಗದ ಪತ್ರಗಳು ಇವೆಯೇ ಅಂತಾ ವಿಚಾರಿಸಲು ಅವರು ನಮ್ಮ ಹತ್ತಿರ ಯಾವುದೆ ಕಾಗದ ಪತ್ರಗಳು ಇರುವುದಿಲ್ಲ ಅಂತಾ ತಿಳಿಸಿದರು, ರಾಜಶೇಖರ ಮತ್ತು ಅಜಯ ನಾಗರೆ ರವರೊಂದಿಗೆ ಕ್ವಾರಿಯಲ್ಲಿ ಹೋಗಿ ನೋಡಲಾಗಿ ಅಲ್ಲಿ 1) ಒಂದು ರಟ್ಟಿನ ಬಾಕ್ಸನಲ್ಲಿ 9 ಲಿಕ್ವೀಡ್ ಜಿಲಿಟೀನ್ ಕಡ್ಡಿಗಳು, 2) ಸುಮಾರು 30 ಮೀಟರನಷ್ಟು ಸಂಪರ್ಕಕ್ಕೆ ಬೇಕಾಗುವ ಕೇಬಲ್, 3) ಒಂದು ರಟ್ಟಿನ ಕಾಟನನಲ್ಲಿ 60 ಡೇಟಾನೇಟರ್ಸ್‌ ಕೇಬಲನೊಂದಿಗೆ, 3) ಒಂದು ಮಗ್ಗರ ಇದ್ದು, ಸದರಿ ವಸ್ತುಗಳ ಬಗ್ಗೆ ಹಿಡಿದ ವ್ಯಕ್ತಿಗಳಿಗೆ ವಿಚಾರಿಸಲಾಗಿ ಈ ವಸ್ತುಗಳು ಕ್ವಾರಿಯಲ್ಲಿ ಕಲ್ಲುಗಳು ಸ್ಪೋಟಿಸಲು ಬಳಸುತ್ತಿದ್ದೆವೆ ಅಂತಾ ತಿಳಿಸಿದ್ದು, ಸದರಿ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 13/2021, ಕಲಂ. 457, 380 ಐಪಿಸಿ :- ದಿನಾಂಕ 30-01-2021 ರ ಮದ್ಯ ರಾತ್ರಿಯಲ್ಲಿ ಯಾರೋ ಅಪರಿಚಿತ ಕಳ್ಳರು ಹಂದ್ರಾಳ ಶಿವಾರದಲ್ಲಿರುವ ಟಾವರನ ಸೆಲ್ಟರ ಕೀಲಿ ಮುರಿದು ಒಳಗಡೆ ಇದ್ದ 24 ಬ್ಯಾಟರಿಗಳು ಅ.ಕಿ 21,000/- ಸಾವಿರ ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೆಡ ವಯ: 70 ವರ್ಷ, ಸಾ: ರಾಮಚಂದ್ರ ನಗರ ನೌಬಾದ, ಬೀದರ ರರು ನೀಡಿದ ದೂರಿನ ಮೇರೆಗೆ ದಿನಾಂಕ 04-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 14/2021, ಕಲಂ. 457, 380 ಐಪಿಸಿ :- ಫಿರ್ಯಾದಿ ಶೀವಕುಮಾರ ತಂದೆ ರಾಮಚಂದ್ರ ಜಮಾದಾರ ವಯ: 45 ವರ್ಷ, ಜಾತಿ: ಎಸ್.ಟಿ ಕೊಳಿ, ಸಾ: ಬಂಬಳಗಿ, ಸದ್ಯ: ಹೈದ್ರಾಬಾದ ರವರು ಸುಮಾರು 6 ತಿಂಗಳ ಹಿಂದೆ ಬಂಬಳಗಿಯಲ್ಲಿರುವ ತಮ್ಮ ಮನೆಗೆ ಕೀಲಿ ಹಾಕಿ ಕೂಲಿ ಕೆಲಸ ಮಾಡಲು ತನ್ನ ಹೆಂಡತಿ ಚಂದ್ರಕಲಾ ಇಬ್ಬರು ಕೂಡಿ ಹೈದ್ರಾಬಾದಗೆ ಹೋದಾಗ ದಿನಾಂಕ 04-02-2021 ರಂದು 0130 ಗಂಟೆಗೆ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯಲ್ಲಿ ಪ್ರವೇಶ ಮಾಡಿ ಮನೆಯ ಕಿಲಿ ಮುರಿದು ಮನೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯ ಒಳಗೆ ಇಟ್ಟ 1) ಒಂದು ಬಂಗಾರದ ತಾಳಿ ಗುಂಡು 10 ಗ್ರಾಂ ಅ.ಕಿ 25,000/- ರೂ., 2) ಮೊಮ್ಮಗಳ ಬಂಗಾರದ ಕೀವಿಯೊಲೆ 5 ಗ್ರಾಮ ಅ.ಕಿ 10,000/- ರೂ., 3) ಕಾಲಿಗೆ ಹಾಕುವ ಬೇಳ್ಳಿ ಚೈನ 20 ತೊಲೆ ಅ.ಕಿ 15,000/- ರೂ. ಹೀಗೆ ಒಟ್ಟು 50,000/- ರೂಪಾಯಿ ಕಿಮ್ಮತ್ತಿನ ಬೇಲೆ ಬಾಳುವ ಬಂಗಾರ ಮತ್ತು ಬೇಳ್ಳಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಈ ಸರಣಿಯ ಕತೆ ಎಲ್ಲೇ ನಡೆಯಬಲ್ಲಂತಹುದು, ಆ ಭಾವನೆಗಳು ಜಗತ್ತಿನ ಯಾವ ಭಾಗದಲ್ಲಾದರೂ ಸಲ್ಲುವಂತಹುದು, ಆದರೆ ಈ ಕತೆಗೆ ಪುಷ್ಕರ್ ಮತ್ತು ಗಾಯಿತ್ರಿ ನೀಡಿರುವ ಪ್ರಾದೇಶಿಕತೆಯ ಸ್ಪರ್ಶ ಈ ಸರಣಿಯನ್ನು ವಿಶೇಷವಾಗಿಸುತ್ತದೆ. ‘Suzal – The Vortex’ ಸರಣಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ‘ವಿಕ್ರಮ್ ವೇದ’ ಎನ್ನುವ ರೋಮಾಂಚಕಾರಿಯಾದ, ಹಲವು ಪದರಗಳ ಸಿನಿಮಾ ಸೃಷ್ಟಿಸಿದ ಪುಷ್ಕರ್ ಮತ್ತು ಗಾಯಿತ್ರಿ, ಅಮೇಜಾನ್ ಪ್ರೈಮ್‌ಗಾಗಿ ನಿರ್ಮಿಸಿರುವ ಸರಣಿ ‘ಸುಡಲ್’. ಅಂದರೆ ಸುಳಿ. ಅಪರಾಧ, ಮಾಫಿಯಾ, ಬಂದೂಕು, ಕ್ರಿಕೆಟ್, ಸೆಕ್ಸ್ ಇತ್ಯಾದಿಗಳನ್ನಿಟ್ಟುಕೊಂಡು ಹಲವಾರು ವೆಬ್ ಸರಣಿಗಳು ಬಂದಿವೆ. ಇವೆಲ್ಲಕ್ಕೂ ಕಥೆಯನ್ನು ಆಕರ್ಷಕ ಮತ್ತು ರೋಮಾಂಚಕಾರಿಯಾಗಿಸುವ ಶಕ್ತಿ ಬಹುಶಃ ಅಂತಸ್ತವಾಗಿಯೇ ಇದೆ. ಆದರೆ ಇದು ಅವೆಲ್ಲವುಗಳಿಗಿಂತ ಭಿನ್ನವಾದ ಸರಣಿ. ಪುಷ್ಕರ್ ಮತ್ತು ಗಾಯತ್ರಿಯ ಕತೆ ಮತ್ತು ಚಿತ್ರಕಥೆ ಎನ್ನುವಾಗ ನಿರೀಕ್ಷೆಗಳು ಹೆಚ್ಚಾಗಿಯೇ ಇರುತ್ತದೆ. ಏಕೆಂದರೆ ಅವರ ‘ವಿಕ್ರಮ್ ವೇದ’ ತನ್ನ ವಿಶಿಷ್ಟ ನಿರೂಪಣೆ ಹಾಗು ಕಥೆಯ ಕಾರಣಕ್ಕೆ ಗಮನ ಸೆಳೆದಿತ್ತು. ಅವರೇ ಹೇಳುವ ಹಾಗೆ ಒಂದು ಫೀಚರ್ ಸಿನಿಮಾದಲ್ಲಿ ಯಾವುದೇ ಪಾತ್ರವನ್ನು ಆಳವಾಗಿ ಶೋಧಿಸಲು ಸಾಧ್ಯವಿರುವುದಿಲ್ಲ, ಒಂದು ನಿರ್ದಿಷ್ಟ ಮತ್ತು ಗೊತ್ತಾದ ಸಮಯದೊಳಗೇ ಕಥೆಯನ್ನು ಪೂರ್ಣಗೊಳಿಸಬೇಕು. ಆದರೆ ವೆಬ್ ಸರಣಿ ಹಾಗಲ್ಲ, ಅಲ್ಲಿ ಸಮಯದ ಮಿತಿಯನ್ನು ಬಾಗಿಸಬಹುದು, ಹಿಗ್ಗಿಸಬಹುದು, ಆ ಸಂಚಿಕೆ ಬೇಡಿದರೆ ಕುಗ್ಗಿಸಲೂಬಹುದು. ಹಾಗಾಗಿ ಇದು ಅವರಿಗೊಂದು ಪ್ರಶಸ್ತ ರಂಗವಾಗಿತ್ತು. ಇವರು ಕೈಗೆತ್ತಿಕೊಂಡಿರುವ ಕಥೆ ಇದುವರೆಗೂ ರಂಗದ ಮೇಲೆ ಬಂದಿಲ್ಲ ಎನ್ನುವಂತಿಲ್ಲ, ಅದನ್ನು ವಿಶೇಷವಾಗಿಸಲು ಅವರಿಗೊಂದು ಹೊಸತಾದ ಆವರಣ ಬೇಕಿರುತ್ತದೆ. ಆಗ ಅವರು ಆಯ್ದುಕೊಳ್ಳುವುದು ಪಕ್ಕಾ ತಮಿಳು ದೇಸೀಯತೆಯ ಅಂಗಾಳ ಪರಮೇಶ್ವರಿ ಉತ್ಸವ. ಅಮ್ಮನಿಂದ ಕೆಡುಕಿನ ಮರ್ದನದ ಎಳೆಯನ್ನೇ ತೆಗೆದುಕೊಂಡು ಇವರು ಕಥೆಯನ್ನು ಕಟ್ಟುತ್ತಾ ಹೋಗುತ್ತಾರೆ. ಇವರು ಕಥೆಗಾಗಿ ಆರಿಸಿಕೊಳ್ಳುವ ಊರುಗಳು ಊಟಿ, ಕೊಡೈ, ಕೊಯಮತ್ತೂರು, ಮುನ್ನಾರ್. ಈ ಎಲ್ಲಾ ಊರುಗಳಿಂದ ಹಲವಾರು ಜಾಗಗಳನ್ನು ಆಯ್ದುಕೊಂಡು ಅವರೊಂದು ಕಾಲ್ಪನಿಕ ಊರನ್ನು ಕಟ್ಟಿಕೊಳ್ಳುತ್ತಾರೆ. ಬೆಟ್ಟದ ತಪ್ಪಲಿನ ಆ ಪುಟ್ಟ ಊರಿನಲ್ಲಿ ಎಲ್ಲರಿಗೂ ಎಲ್ಲರೂ ಗೊತ್ತು. ಕುಲದ ಕಟ್ಟುಪಾಡಿಗೆ ಎಲ್ಲರೂ ಒಳಗೊಂಡವರೇ. ಆ ಊರಿನಲ್ಲಿ ಒಂದು ಸಿಮೆಂಟ್ ಫ್ಯಾಕ್ಟರಿ. ಬಹುಪಾಲು ಊರಿನವರಿಗೆ ಅಲ್ಲೇ ಕೆಲಸ. ತಮ್ಮ ತಮ್ಮ ಜಮೀನುಗಳನ್ನು ಆ ಫ್ಯಾಕ್ಟರಿಗೆ ‘ಮಾರಿಕೊಂಡವರು’ ಅವರು. ಈಗ ಆ ಪ್ಯಾಕ್ಟರಿಯೇ ಅವರ ಜೀವನಾಧಾರ. ಅಲ್ಲೊಂದು ಯೂನಿಯನ್ ಸಹ ಇರುತ್ತದೆ. ಫ್ಯಾಕ್ಟರಿಯ ಮಾಲಿಕರ ಮಗ ಈಗ ಫ್ಯಾಕ್ಟರಿ ವಹಿಸಿಕೊಂಡಿದ್ದಾನೆ. ಅವನಿಗೂ, ಆ ಯೂನಿಯನ್ ಲೀಡರ್‌ಗೂ ತಿಕ್ಕಾಟ. ಸರಣಿಯ ಮೊದಲ ಸಂಚಿಕೆ ಶುರುವಾಗುವುದೇ ಫ್ಯಾಕ್ಟರಿಯಲ್ಲಿ ನಡೆಯುತ್ತಿರುವ ಒಂದು ಮುಷ್ಕರದಿಂದ. ಆ ಊರಿನಲ್ಲೊಂದು ಪೋಲಿಸ್ ಠಾಣೆ, ಅದಕ್ಕೊಬ್ಬ ಸ್ಟ್ರಿಕ್ಟ್ ಮಹಿಳಾ ಸಬ್ ಇನ್‌ಸ್ಪೆಕ್ಟರ್‌. ಆಕೆಯ ಗಂಡ ಅದೇ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್. ಆಕೆಗೊಬ್ಬ ಮುದ್ದಿನ ಮಗ, ಅದೇ ಠಾಣೆಯಲ್ಲಿ ಕೆಲಸ ಮಾಡುವ ಇನ್‌ಸ್ಪೆಕ್ಟರ್‌ ಕಂಡರೆ ಅವಳಿಗೆ ವಾತ್ಸ್ಯಲ್ಯ, ವಿಶ್ವಾಸ. ಯೂನಿಯನ್ ಲೀಡರ್ ಮನೆಯಲ್ಲಿರುವುದು ಆತ ಮತ್ತು ಕಿರಿಮಗಳು ಮಾತ್ರ. ಹೆಂಡತಿ ಯಾವುದೋ ಆಶ್ರಮದಲ್ಲಿದ್ದರೆ, ದೊಡ್ಡಮಗಳು ಮನೆಬಿಟ್ಟು ಓಡಿಹೋಗಿ ಕೊಯಮತ್ತೂರಿನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅದೊಂದು ಅಸಮರ್ಪಕವಾದ ಕುಟುಂಬ. ಪಕ್ಕದ ಮನೆಯಲ್ಲೇ ಆ ಯೂನಿಯನ್ ಲೀಡರ್ ತಮ್ಮ ಮತ್ತು ಹೆಂಡತಿ ಇರುತ್ತಾರೆ. ಈ ಪುಟ್ಟ ಊರಿನಲ್ಲಿ ಅಂಗಾಳ ಪರಮೇಶ್ವರಿ ಉತ್ಸವ ಪ್ರಾರಂಭವಾತ್ತದೆ, ಫ್ಯಾಕ್ಟರಿಗೆ ಬೆಂಕಿ ಬೀಳುತ್ತದೆ, ಯೂನಿಯನ್ ಲೀಡರ್ ಮಗಳು ಕಾಣೆಯಾಗುತ್ತಾಳೆ, ಆ ಪುಟ್ಟ ಊರಿನ ಸುಳಿಯೊಳಗಣ ಒಳಸುಳಿಗಳು ಬಿಚ್ಚಿಕೊಳ್ಳತೊಡಗುತ್ತವೆ. ವೆಬ್ ಸರಣಿ ಕಥೆ ಹೇಳಿದರೆ ಮಾತ್ರ ಸಾಲದು, ಪ್ರತಿಯೊಂದು ಸಂಚಿಕೆಯೂ ಹೊಸ ವಿಷಯವೊಂದನ್ನು ಹೇಳಬೇಕು, ಈ ಸಂಚಿಕೆ ನೋಡಿದವರು ಮುಂದಿನ ಸಂಚಿಕೆ ನೋಡಲೇಬೇಕು ಎನ್ನುವ ಸಣ್ಣ ಒತ್ತಡ ಸೃಷ್ಟಿಯಾಗಬೇಕು, ಪ್ರತಿಯೊಂದು ಸಂಚಿಕೆಯೂ ಒಂದು ಸಮಸ್ಯೆಯನ್ನು ಬಿಡಿಸಿದರೆ ಮತ್ತೊಂದು ಸಮಸ್ಯೆಯೊಂದಿಗೆ ಕೊನೆಯಾಗಬೇಕು. ಮತ್ತು ಇವೆಲ್ಲವೂ ಕಥೆಗೆ ಪೂರಕವಾಗಿಯೇ ಇರಬೇಕು. ಬ್ರಮ್ಮಾ ಮತ್ತು ಅನುಚರಣ್ ನಿರ್ದೇಶನದ ‘ಸುಡಲ್’ ಈ ಸವಾಲನ್ನು ಚೆನ್ನಾಗಿ ನಿರ್ವಹಿಸಿದೆ. ಹಲವಾರು ಸುಳಿಗಳ ಈ ಕಥೆ 8 ಭಾಗಗಳಲ್ಲಿ ಅನಾವರಣಗೊಳ್ಳುತ್ತದೆ. ‘ಮಯಾನ ಕೊಳ್ಳೈ’ ಅಥವಾ ‘ಸ್ಮಶಾನ ಕೊಳ್ಳೆ’ ಎನ್ನುವ ಹಳ್ಳಿಯ ಅಂಗಾಳಮ್ಮನ ಪೂಜೆ ಆಚರಣೆಯ 10 ದಿನಗಳಲ್ಲಿ ಈ ಕಥೆ ನಡೆಯುತ್ತದೆ. ಕಥೆಗೂ ಈ ಆಚರಣೆಗೂ ಒಂದು ಸಂಬಂಧದ ಎಳೆ ಇದೆ. ಐತಿಹ್ಯದ ಪ್ರಕಾರ ಅರಕ್ಕನ್ ಎನ್ನುವ ದುಷ್ಟನೊಬ್ಬ ಒಂದು ಹುಡುಗಿಯನ್ನು ಅಪಹರಿಸಿರುತ್ತಾನೆ. ತನ್ನ ಅನುಚರ ಪಾವಾಡರಾಯನ್ ಜೊತೆ ಸೇರಿ ಅಮ್ಮ ಸ್ಮಶಾನದಲ್ಲಿ ಅಡಗಿದ್ದ ಈ ದುಷ್ಟನನ್ನು ಸಂಹರಿಸಿ, ಹುಡುಗಿಯನ್ನು ಕಾಪಾಡುತ್ತಾಳೆ. ಕಥೆಯ ಎಳೆಯನ್ನು ಈ ಪೂಜೆಯ ಆಚರಣೆಯೊಂದಿಗೆ ಬೆಸೆಯಲಾಗಿದೆ. ಕಾಣೆಯಾದ ಹುಡುಗಿ ನಿಲಾಳ ಅಕ್ಕ ನಂದಿನಿ ಊರಿಗೆ ಬರುವಾಗ ಅವಳನ್ನು ತೋರಿಸುವ ಮೊದಲ ಫ್ರೇಮಿನಲ್ಲೇ ಅಂಗಾಳಮ್ಮನ ಮೆರವಣಿಗೆ ಅವಳಿಗೆ ಎದುರಾಗುತ್ತದೆ. ಮುಂದೆ ಯಾವಾಗಲೋ ಆ ಸಮೀಕರಣ ನಮಗೆ ಎದುರಾಗುತ್ತದೆ. ಹಿನ್ನೆಲೆ ಸಂಗೀತ ಕಥೆಯ ಎಲ್ಲಾ ಭಾವಗಳನ್ನೂ ಮಾತಿಲ್ಲದೆ ನಮಗೆ ದಾಟಿಸಿದರೆ, ಛಾಯಾಗ್ರಹಣ ಕವಿತೆಯ ಹಾಗಿದೆ. ಆ ಇಬ್ಬರು ಪುಟ್ಟ ಪ್ರೇಮಿಗಳು ಭೇಟಿಯಾಗುವ ಸಮಾಧಿ, ರೈಲ್ವೇ ಟ್ರ್ಯಾಕ್, ಅಮ್ಮನ ವಿಗ್ರಹ, ಅಮ್ಮನ ಮುಖವಾಡ ಎಲ್ಲವೂ ಸುಂದರ. ಆದರೆ ನಿಜಕ್ಕೂ ಕಥೆಗೆ ತಕ್ಕಾದ ಸಾಥ್ ನೀಡಿರುವುದು ಕಲಾವಿದರ ಅಭಿನಯ. ಪೆರಿಯಾರ್ ಅನುಯಾಯಿ ಯೂನಿಯನ್ ಲೀಡರ್ ಪಾತ್ರದಲ್ಲಿ ಪಾರ್ತಿಬನ್ ಪ್ರತಿ ಫ್ರೇಮಿನಲ್ಲೂ ಎದ್ದು ಕಾಣುತ್ತಾರೆ. ಅವರು ಮಾತನಾಡದೆ ಇರುವಾಗಲೂ ಅವರ ಮೌನ, ದೇಹಾಭಿನಯ ಮಾತನಾಡುತ್ತಲೇ ಇರುತ್ತದೆ. ಐಶ್ವರ್ಯಾ ರಾಜೇಶ್ ಎಂದೂ ಗ್ಲಾಮರ್‌ಗೆ ಸೊಪ್ಪು ಹಾಕದೆ ತನ್ನ ಅಭಿನಯದಿಂದಲೇ ಚಿತ್ರರಂಗದಲ್ಲಿ ಕಾಲೂರಿರುವ ಕಲಾವಿದೆ. ಪೋಲೀಸ್ ಆಫೀಸರ್ ಆಗಿ ಮತ್ತು ಮಗ ಎಂದರೆ ಜಗತ್ತಿನ ಎಲ್ಲರಿಗಿಂತಾ, ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಅವನು ಕೇಳಿದ್ದನ್ನು ಕೊಡಿಸಲು ಲಂಚಕ್ಕೆ ಕೂಡ ಕೈಚಾಚುವ ತಾಯಿಯಾಗಿ ಶ್ರೇಯಾ ರೆಡ್ಡಿ ತನ್ನ ಪಾತ್ರದ ಕಪ್ಪು, ಬಿಳಿ, ಗ್ರೇ ಶೇಡ್ ಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ‘ವಿಕ್ರಂ ವೇದ’ ಚಿತ್ರದಲ್ಲಿ ವಿಜಯ್ ಸೇತುಪತಿಯ ತಮ್ಮನಾಗಿ ಅಭಿನಯಿಸಿದ್ದ ಕದಿರ್ ಇಲ್ಲಿ ಸಕ್ಕರೈ ಅಥವಾ ಚಕ್ರವರ್ತಿಯಾಗಿ ಪೂರ್ಣಪ್ರಮಾಣದ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಂದು ರೀತಿಯಲ್ಲಿ ಸಕ್ಕರೈ ನೋಡುಗರ ಪ್ರತಿನಿಧಿ ಸಹ. ಕತೆ ಅನಾವರಣವಾಗುತ್ತಾ ಹೋದಹಾಗೆ ಆ ಪಾತ್ರದ ಅನುಮಾನಗಳು, ನಿರ್ಧಾರಗಳು ನೋಡುಗರದ್ದೂ ಆಗುತ್ತದೆ. ಜನಗಳಲ್ಲಿರುವ ಪೂರ್ವಾಗ್ರಹಗಳ ಬಗ್ಗೆ ಸಕ್ಕರೈ ಒಮ್ಮೆ ಮಾತನಾಡುತ್ತಾನೆ ಸಹ : ‘ನಾವು ಅದೆಷ್ಟು ಬೇಗ ನಮ್ಮ ಪೂರ್ವಾಗ್ರಹಗಳ ಕಾರಣಕ್ಕೆ ಸಿದ್ಧ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ.. ಆ ಪೂಜೆ ಮಾಡುವವ ಒರಟ, ನೋಡಲು ಹಾಗೆ ಕಾಣುತ್ತಾನೆ ಎಂದು ಅನಾಯಾಸವಾಗಿ ಅವನನ್ನು ವಿಲನ್ ಮಾಡುತ್ತೇವೆ, ಶ್ರಮಿಕ ಕಾರ್ಮಿಕರ ಈ ಊರಿನಲ್ಲಿ ಫ್ಯಾಕ್ಟರಿ ಮಾಲೀಕ ಸುಲಭವಾಗಿ ವಿಲನ್ ಆಗಿಬಿಡುತ್ತಾನೆ’ ಎಂದು ಹೇಳಿಕೊಳ್ಳುತ್ತಾನೆ. ಪಾತ್ರಗಳ ಆಯ್ಕೆ ಅದೆಷ್ಟು ಸಮರ್ಪಕವಾಗಿದೆ ಎಂದರೆ, ಮೇಲೆ ಹೇಳಿದ ಆ ಪೂಜೆ ಮಾಡುವವನನ್ನು ಒಂದು ದೃಶ್ಯದಲ್ಲಿ ಜೈಲಿನ ಕೋಣೆಯಲ್ಲಿ ಕೂಡಿ ಹಾಕಿರುತ್ತಾರೆ. ‘ನಾನೇನೂ ಮಾಡಿಲ್ಲ, ನಾನೇನು ಮಾಡಿಲ್ಲ’ ಎಂದು ಹೇಳುತ್ತಲೇ ಮೈಮೇಲೆ ದೇವರು ಬಂದಂತೆ ವೃತ್ತಾಕಾರದಲ್ಲಿ ಬಿರಬಿರನೆ ನಡೆಯುವ ದೃಶ್ಯದಲ್ಲಿ ಆತನ ನಟನೆ ಅದ್ಭುತ. ಕೆಲವೇ ದೃಶ್ಯಗಳಲ್ಲಿ ಬರುವ ಪಾತ್ರಗಳೂ ಸಹ ಇಲ್ಲಿ ಮರೆಯಲಾರದಂತಹ ಅಭಿನಯ ನೀಡುತ್ತವೆ. ಕತೆ ಮುಂದುವರೆಯುತ್ತಾ ಹೋದಂತೆ ಕಾಣೆಯಾದ ಹುಡುಗಿ ಅಪಹರಣಕ್ಕೊಳಗಾದಳೆ ಎನ್ನುವ ಅನುಮಾನ, ಅವಳನ್ನು ಅಪಹರಿಸಿದವನು ಆ ಸಬ್ ಇನ್‌ಸ್ಪೆಕ್ಟರ್‌ ಮಗನೆ ಎನ್ನುವ ಅನುಮಾನ, ಆಮೇಲೆ ಅದು ಪ್ರೇಮಿಗಳಿಬ್ಬರು ಓಡಿ ಹೋದ ಪ್ರಸಂಗವೆ ಎನ್ನುವ ಅನುಮಾನ, ಹುಡುಗಿ ನರಬಲಿಗೆ ಈಡಾದಳೆ ಎನ್ನುವ ಅನುಮಾನ… ಹೀಗೆ ಒಂದೊಂದು ಸಂಚಿಕೆಗೂ ಕತೆಯ ಪ್ಲಾಟ್ ಆಳವಾಗುತ್ತಾ, ನಿಗೂಢವಾಗುತ್ತಾ ಹೋಗುತ್ತದೆ. ಸಣ್ಣ ಊರಿನಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗ ಅವರು ಊಹಿಸಲೂ ಆಗದ ಸತ್ಯಗಳು ಅವರನ್ನು ಬೆಚ್ಚಿಬೀಳಿಸುತ್ತವೆ. ಕೆಲವೊಂದು ಎಳೆಗಳನ್ನು ಉತ್ತರಿಸದೆ ಬಿಡಲಾಗಿದೆ. ಹದಿನೈದರ ಹೆಣ್ಣುಹುಡುಗಿ ತನ್ನಿಚ್ಛೆಯಂತೆಯೇ ಆದರೂ ಓಡಿಹೋಗಿದ್ದಾಳೆ ಎನ್ನುವಾಗ ಅವಳನ್ನು ಹುಡುಕದೆ ಅಕ್ಕ ತನ್ನ ಪಾಡಿಗೆ ತಾನು ಕೆಲಸಕ್ಕೆ ಹಿಂದಿರುಗುತ್ತೇನೆ ಎನ್ನುವುದು, ಅಪ್ಪ ಮಾಮೂಲಿನಂತೆ ಇರುವುದನ್ನು ಸಹಜ ಎನ್ನಲಾಗುವುದಿಲ್ಲ. ಒಮ್ಮೊಮ್ಮೆ ಕೆಲವು ತಿರುವುಗಳು ಬೇಕೆಂದೇ ಸೇರಿಸಿದವೇನೋ ಎಂದು ಅನಿಸುತ್ತದೆಯಾದರೂ, ಆ ಅನಿಸಿಕೆಯೊಂದಿಗೇ ನೋಡಿದರೂ ಕಥೆ ಎಲ್ಲೂ ಬೀಳುವುದಿಲ್ಲ. ಅಮ್ಮನ ಉತ್ಸವದ ಐತಿಹ್ಯದ ಹಾಗೆ ಇಲ್ಲಿಯೂ ಮನಸ್ಸಿನ ಸಮಾಧಿಯೊಳಗಡೆ ಅಡಗಿರುವ ಬಾಲ್ಯಕಾಲದ ಹಲವಾರು ಬೆಚ್ಚಿಬೀಳಿಸುವ ನೋವಿನ ನೆನಪುಗಳಿವೆ. ಅದನ್ನು ಹುಡುಕಿ ತೆಗೆದು ಬಲಿಹಾಕಬೇಕಿರುತ್ತದೆ. ತಂಗಿಯ ಮೇಲೆ ಲೈಂಗಿಕ ಹಲ್ಲೆ ನಡೆದಿರಬಹುದು ಎನ್ನುವ ಸುದ್ದಿ ತಿಳಿದ ಕ್ಷಣದಿಂದ ಅಕ್ಕ ಅನುಭವಿಸುವ ಮಾನಸಿಕ ತಲ್ಲಣ, ಅವಳ ನೆನಪು ಮತ್ತು ಮಾನಸಿಕ ಕ್ಲೇಶಗಳ ಜೊತೆಯಲ್ಲಿನ ಅವಳ ಹೋರಾಟ, ಮನಸ್ಸಿಗೆ ತೀರಾ ನೋವು ತರಬಲ್ಲಂತವನ್ನು ಮರೆವಿನ ಪರದೆಯೊಳಗೆ ಸರಿಸಿ, ತನ್ನನ್ನು ತಾನು ಕಾಪಾಡಿಕೊಳ್ಳುವ ಮನಸ್ಸಿನ ಮಾಯಾಜಾಲ, ಕಡೆಗೊಮ್ಮೆ ಆ ಮುಚ್ಚಿಟ್ಟ ನೆನಪು ಎದುರಾಗುವ ಕ್ಷಣ.. ಅವಳೊಂದಿಗೆ ನೋಡುಗರೂ ಸಹ ಒಮ್ಮೆ ಉಸಿರನ್ನು ಎಳೆದುಕೊಳ್ಳುತ್ತಾರೆ. ಎಲ್ಲಾ ಮುಗಿದ ಮೇಲೆ ತೆರೆಯ ಮೇಲೆ ಬರುವ, ‘ಬಾಲ್ಯಕಾಲದ ಲೈಂಗಿಕ ದೌರ್ಜನ್ಯಗಳಲ್ಲಿ ಸುಮಾರು 90% ಭಾಗ ಗೊತ್ತಿರುವರಿಂದ, ನಂಬಿದವರಿಂದಲೇ ಆಗುತ್ತದೆ’ ಎನ್ನುವ ವಾಕ್ಯ ಮಾತ್ರ ಕಾಡುತ್ತಲೇ ಇರುತ್ತದೆ. ಈ ಸರಣಿಯ ಕತೆ ಎಲ್ಲೇ ನಡೆಯಬಲ್ಲಂತಹುದು, ಆ ಭಾವನೆಗಳು ಜಗತ್ತಿನ ಯಾವ ಭಾಗದಲ್ಲಾದರೂ ಸಲ್ಲುವಂತಹುದು, ಆದರೆ ಈ ಕತೆಗೆ ಪುಷ್ಕರ್ ಮತ್ತು ಗಾಯಿತ್ರಿ ನೀಡಿರುವ ಪ್ರಾದೇಶಿಕತೆಯ ಸ್ಪರ್ಶ ಈ ಸರಣಿಯನ್ನು ವಿಶೇಷವಾಗಿಸುತ್ತದೆ. ಬಾರತೀಯ ಚಿತ್ರರಂಗ ಎಂದರೆ ಹಿಂದಿ ಚಿತ್ರರಂಗ ಮಾತ್ರ ಅಲ್ಲ ಎನ್ನುವ ಗಟ್ಟಿಧ್ವನಿಯ ಕೂಗು ಎದ್ದಿರುವ ಈ ಕಾಲಕ್ಕೆ ಇಂತಹ ಸರಣಿಗಳು ಆ ಕೂಗಿಗೆ ಬೆಂಬಲವಾಗಿ ನಿಲ್ಲುತ್ತವೆ.
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಪೊಲೀಸ್ ಸಂಸ್ಮರಣಾ ದಿನ: ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಹುಬ್ಬಳ್ಳಿಯ ಸಿ.ಎ. ಆರ್. ಮೈದಾನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ ರೆಡ್ಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಲಾಬೂರಾಮ್ ಮತ್ತಿತರರು ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಣೆ ಮಾಡಿದರು ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪೊಲೀಸರ ಕರ್ತವ್ಯ ಅಮೂಲ್ಯವಾಗಿದ್ದು, ತಮ್ಮ ಜೀವನದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೆ ಬಹಳ ಗೌರವ ನೀಡಬೇಕಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವ ಮನೋಭಾವ ನಾಗರಿಕರಿಗೆ ಬರಬೇಕು, ಅವರಿಗೆ ದೊರಕಬೇಕಾದ ಎಲ್ಲಾ ಸವಲತ್ತು ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿದ್ದು, ಕಳೆದೆರಡು ವರ್ಷಗಳಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಅವರ ಸಮಸ್ಯೆಗಳನ್ನು ದೂರ ಮಾಡುವ ಪ್ರಯತ್ನ ಮಾಡಲಾಗಿದೆ ಎಂದರು. ಪೊಲೀಸರ ಸೇವೆಯನ್ನು ಉತ್ತಮಗಳೊಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ. ಕಳೆದೆರಡು ವರ್ಷಗಳಲ್ಲಿ ಅತಿ ಹೆಚ್ಚು ಮುಂಬಡ್ತಿ ನೀಡಲಾಗಿದೆ. ಅವರಿಗೆ ನೈರ್ತಿಕ ಸ್ಥೈರ್ಯ ತುಂಬವ ಅವಶ್ಯಕತೆ ಇದೆ. 16 ಸಾವಿರ ಪೊಲೀಸರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. 2022 ರೊಳಗೆ 50 ಸಾವಿರ ಪೊಲೀಸರ ಮನೆಗಳನ್ನು ಕಟ್ಟಲು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಭಾಗ್ಯ, ವೇತನ ಪರಿಷ್ಕರಣೆ ಸೇರಿದಂತೆ ಪೊಲೀಸರಿಗಾಗಿ ನಿರಂತರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇತ್ತೀಚಿನ ಆನ್ ಲೈನ್ ಗೇಮಿಂಗ್ ನಲ್ಲಿ ಹಲವಾರು ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಬಿಗಿಯಾದ ಕ್ರಮವನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಪೊಲೀಸರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
"ಒಂದೇ ವೃಕ್ಷದಲ್ಲಿ ಸುಂದರವಾದ ರೆಕ್ಕೆಗಳಿರುವ ಎರಡು ಪರಮ ಸ್ನೇಹಿತರಾದ ಹಕ್ಕಿಗಳು ವಾಸಿಸುತ್ತಿವೆ. ಒಂದು ಹಕ್ಕಿ ಆ ವೃಕ್ಷದ ಫಲಗಳನ್ನು ತಿನ್ನುತ್ತಿದೆ. ಇನ್ನೊಂದು ಏನನ್ನೂ ತಿನ್ನದೇ ನಿರಂಜನವಾಗಿ ಕುಳಿತು ಆ ಸ್ನೇಹಿತ ಹಕ್ಕಿಯನ್ನು ನೋಡುತ್ತಿದೆ" ಇದು ಮುಂಡಕೋಪನಿಷತ್ತಿನ ಒಂದು ಪ್ರಸಿದ್ಧವಾದ ವಾಕ್ಯದ ಭಾವಾರ್ಥ. ಆ ವೃಕ್ಷವೇ ನಮ್ಮ ಶರೀರ. ಇದರಲ್ಲಿ ಪರಮಾತ್ಮ-ಜೀವ ಎಂಬ ಎರಡು ಪಕ್ಷಿಗಳು. ಇಬ್ಬರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರದ ಸ್ನೇಹಿತರು. ಇದರಲ್ಲಿ ಜೀವ ಎಂಬ ಪಕ್ಷಿಯು ಕರ್ಮ ಫಲವನ್ನು ತಿನ್ನುತ್ತಿದೆ. ಪರಮಾತ್ಮ ಎಂಬ ಪಕ್ಷಿ ಯಾವುದನ್ನೂ ತಿನ್ನದೇ ನಿರಂಜನವಾಗಿ ಬೆಳಗುತ್ತಿದೆ. ಹೀಗೆ ಪರಮಾತ್ಮ ಸ್ವರೂಪವನ್ನು ನಮ್ಮ ಮೇಲಿರಿಸಿ ಈ ಬಗೆಯ ರೂಪಕದ ಮೂಲಕ ಅರ್ಥಮಾಡಿಸುವ ಸುಂದರವಾದ ಉಪನಿಷತ್ತಿನ ಶೈಲಿ ಇದು. ಪರಮಾತ್ಮನು ನಮ್ಮೊಳಗೇ ಬೆಳಗುತ್ತಿದ್ದರೂ ಅವನ ಸಂಗಸುಖವನ್ನು ಅನುಭವಿಸಲು ಜೀವಿಗಳಾದ ನಮಗೆ ಕರ್ಮಭಾರ ಕಡಿಮೆಯಾಗಬೇಕು. ಕರ್ಮಫಲಗಳನ್ನು ತಿನ್ನುತ್ತಾ ಇರುವವರೆಗೆ ನಮ್ಮ ಪರಮ ಸ್ನೇಹಿತನಾದ ಪರಮಾತ್ಮನನ್ನು ಹತ್ತಿರವಿದ್ದರೂ ಕಾಣಲಾಗದು. ಆದರೆ ಜೀವನ ಆರಂಭವಾದೊಡನೆಯೇ ಕರ್ಮಪರಂಪರೆಗಳೂ ಆರಂಭವಾಗುತ್ತವೆ. ಇದರಿಂದ ಮುಕ್ತರಾಗುವುದು ಹೇಗೆ ಎಂಬ ಪ್ರಶ್ನೆ ಸಹಜ. ಇದಕ್ಕೆ ನಮ್ಮ ಹಿರಿಯರು ಕರ್ಮಗಳನ್ನು ಭಗವದರ್ಪಣ ಬುದ್ಧಿಯಿಂದ, ನಮಗೆ ಅಂಟಿಸಿಕೊಳ್ಳದೇ ಮಾಡಬೇಕು ಎಂಬ ಉಪಾಯವನ್ನು ಸೂಚಿಸಿದ್ದಾರೆ. ಹಾಗೆಂದರೇನು? ಶ್ರೀರಂಗ ಮಹಾ ಗುರುಗಳು ಒಂದು ಉದಾಹರಣೆ ಕೊಡುತ್ತಿದ್ದರು. ಒಬ್ಬ ಆಫೀಸಿನ ಗುಮಾಸ್ತನನ್ನು ಬ್ಯಾಂಕಿನಿಂದ ಹಣ ತೆಗೆದುಕೊಂಡು ಬರಲು ಯಜಮಾನನು ರುಜು ಹಾಕಿದ ಚೆಕ್ ಕೊಡುತ್ತಾನೆ. ಅವನು ಅದನ್ನು ಕೊಟ್ಟು ಟೋಕನ್ ತೆಗೆದುಕೊಂಡು ತನ್ನ ಸರದಿಗಾಗಿ ಕಾಯುತ್ತಿರುತ್ತಾನೆ. ಈ ಮಧ್ಯೆ ಆ ಗುಮಾಸ್ತನ ಸ್ನೇಹಿತನೊಬ್ಬನು ಬಂದು ಬಹಳ ಕಷ್ಟದಲ್ಲಿದ್ದೇನೆ, ಒಂದು ಸಾವಿರ ರೂಪಾಯಿಗಳ ಸಾಲ ಕೊಟ್ಟಿರು ಎಂದು ಕೇಳುತ್ತಾನೆ. ಈ ಗುಮಾಸ್ತ –ನಾನು ನಿನಗಿಂತ ಕಷ್ಟದಲ್ಲಿದ್ದೇನೆ, ನನ್ನಲ್ಲಿ ವಿಷ ಕೊಂಡುಕೊಳ್ಳಲೂ ಹಣವಿಲ್ಲ ಎನ್ನುತ್ತಾನೆ. ಆಗ ಇವನ ಟೋಕನ್ ಸರದಿ ಬಂದು ಒಂದು ಲಕ್ಷ ರೂಪಾಯಿಗಳು ಯಾರದ್ದು ಎಂದು ಕೇಳಿದಾಗ ಗುಮಾಸ್ತನು ನನ್ನದು ಎಂದು ಆ ಹಣವನ್ನು ತೆಗೆದುಕೊಳ್ಳುತ್ತಾನೆ. ಈಗಿನ್ನೂ ನನ್ನ ಬಳಿ ಏನೂ ಹಣವಿಲ್ಲ ಎಂದು ಒಂದು ಲಕ್ಷ ಹಣ ನನ್ನದು ಎನ್ನುತ್ತಾನಲ್ಲ ಎಂದು ಆ ಸ್ನೇಹಿತ ಅಂದುಕೊಳ್ಳಬಹುದೇ? ಆ ಹಣವನ್ನು ತನ್ನ ಹಣ ಎಂದು ಸ್ನೇಹಿತನಿಗೆ ಕೊಟ್ಟುಬಿಡುವುದು ನ್ಯಾಯವಾದ ವ್ಯವಹಾರವಾಗುವುದೇ? ಅಲ್ಲಿ ಆ ಹಣ "ನನ್ನದು" ಎಂಬ ಮಾತಿಗೆ ಯಜಮಾನರಿಗೆ ತಲುಪಿಸುವವರೆಗೆ ನನ್ನದು ಎಂದರ್ಥವಷ್ಟೇ. ಈ ಸೃಷ್ಟಿಯೆಲ್ಲವೂ ನಿನ್ನದು, ನಾನು ಸ್ವೀಕರಿಸುವ ಆಹಾರ, ಉಡುವ ಬಟ್ಟೆ ,ಇರುವ ಮನೆ ಎಲ್ಲವೂ ನಿನ್ನ ಸೃಷ್ಟಿಯಲ್ಲಿ ಬಂದುದೇ. ನನ್ನ ಪುರ್ವಾರ್ಜಿತ ಕರ್ಮ ವಿಶೇಷದಿಂದ ನನ್ನ ಪಾಲಿಗೆ ಹರಿದುಬಂದ ಇವೆಲ್ಲವನ್ನೂ ನಿನ್ನ ಪ್ರಸಾದವಾಗಿ ಉಪಯೋಗಿಸುತ್ತೇನೆ ಎಂಬ ಸಂಕಲ್ಪಮಾಡಿ ಕರ್ಮ ಮಾಡಬೇಕು. ಎಲ್ಲಾ ಕರ್ಮಗಳನ್ನೂ ಅವನ ಪ್ರೀತಿಗಾಗಿ ಮಾಡುವ ಮನಸ್ಸನ್ನು ಬೆಳೆಸಿಕೊಂಡಾಗ ಅವನಿಗೆ ಹತ್ತಿರವಾಗುತ್ತೇವೆ. ಹಾಗಾದಾಗ ಮೇಲಿನ ಉಪನಿಷದ್ವಾಣಿಯಲ್ಲಿ ಸೂಚಿಸಿರುವ ಪರಮಸ್ನೇಹಿತನಾದ ಪರಮಾತ್ಮನನ್ನು ಹೊಂದಿ ಆನಂದಿಸಬಹುದು ಎಂಬುದು ಅನುಭವಿಗಳ ಮಾತು. ಸೂಚನೆ: 10/06/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ. at June 10, 2022 Email ThisBlogThis!Share to TwitterShare to FacebookShare to Pinterest Labels: 883_ayvmarticle, author_subrabhmanyasomayaji, lang_kannada, paper_vijayavani, youtube_available, youtube_link_https://youtu.be/D-JbjQ8rkaU
ಇತ್ತೀಚೆಗೆ ನಾನು ರಂಗಾಯಣದಲ್ಲಿ ನಡೆಯುತ್ತಿರುವ ರಗಳೆಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಈಗ ಸಧ್ಯಕ್ಕೆ ಇದನ್ನು ಬರೆಯಲು ಮುಖ್ಯವಾದ ಕಾರಣವೆಂದರೆ ಸರ್ಕಾರ ಶ್ರೀ. ಲಿಂಗದೇವರು ಹಳೆಮನೆಯವರನ್ನು ರಂಗಾಯಣದ ನಿರ್ದೇಶಕರನ್ನಾಗಿ ನೇಮಕಮಾಡಿ ಧಿಡೀರನೆ ಆದೇಶ ಹೊರಡಿಸಿ ತನ್ನ "ಜವಾಬ್ದಾರಿಯನ್ನು" ಕಳೆದುಕೊಂಡಂತೆ ಪತ್ರಿಕೆಗಳಿಗೆ ಹೇಳಿಕೆಯನ್ನು ನೀಡಿರುವುದು. ಇಲ್ಲಿ ಮುಖ್ಯವಾಗಿ ಸೈದ್ಧಾಂತಿಕವಾದ ಪ್ರಶ್ನೆ ನಮ್ಮನ್ನು ಕಾಡುತ್ತಿರುವುದೇನೆಂದರೆ ಸರಕಾರ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಕ ಮಾಡುತ್ತಿರುವುದಕ್ಕೆ ಅನುಸರಿಸುತ್ತಿರುವ ಮಾನದಂಡ ಯಾವುದು? ಆ ಹುದ್ದೆಯ ಹಿಂದೆ ಆಕಾಂಕ್ಷಿಗಳು ನಡೆಸುತ್ತಿರುವ ಲಾಬಿಯ ಪ್ರಭಾವವೇ? ಒಟ್ಟಿನಲ್ಲಿ ರಂಗಾಯಣಕ್ಕೆ ಒಬ್ಬ ನಿರ್ದೇಶಕರನ್ನು ನೇಮಿಸಿ ತನ್ನ ಕೈ ತೊಳೆದುಕೊಂಡರೆ ಸಾಕೆನ್ನುವ ಮನೋಭಾವವಿರಬಹುದೇ? ಸರಕಾರದ ಯಾವ ನಿಲುವುಗಳೂ ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಇಲ್ಲಿ ಒಂದು ಮಾತನ್ನು ಸ್ಪಷ್ಟಪದಿಸಲು ಇಚ್ಛಿಸುತ್ತೇನೆ. ಒಬ್ಬ ಸಾಹಿತಿಯಾಗಿ, ಭಾಷಾ ವಿಜ್ಜಾನಿಯಾಗಿ, ನಾಟಕ ರಚನಾಕಾರರಾಗಿ ಶ್ರೀ. ಲಿಂಗ ದೇವರು ಹಳೆಮನೆ ಅವರನ್ನು ಖಂಡಿತವಾಗಿಯೂ ಗೌರವಿಸೋಣ. ಆದರೆ ರಂಗಾಯಣಕ್ಕೆ ಬೇಕಾಗಿರುವುದು ಇವರಂಥವರಲ್ಲ. ಸರ್ಕಾರಕ್ಕೆ ರಂಗಾಯಣದ ರೂಪರೇಷೆಗಳು ಹಾಗೂ ಕಾರ್ಯವೈಖರಿಗಳ ಬಗ್ಗೆಯೇ ಸರಿಯಾದ ಅರಿವಿಲ್ಲವೆಂದು ಇಲ್ಲಿ ಸ್ಪಷ್ಠವಾಗುತ್ತದೆ. ರಂಗಾಯಣ ಒಂದು ಪ್ರಾಯೋಗಿಕ ಸಂಸ್ಥೆ. ಅದನ್ನು ಮುನ್ನಡೆಸಲು ಬೇಕಾಗಿರುವವರು ರಂಗಭೂಮಿಯಲ್ಲಿ ಪ್ರಾಯೋಗಿಕ ಅನುಭವವಿರುವಂಥವರು. ಪುಸ್ತಕಗಳನ್ನು ಬರೆದು, ತುಂಬಿದ ಸಭೆಯಲ್ಲಿ ಭಾಷಣಮಾಡಿ ತಮ್ಮ ಪಾಂಡಿತ್ಯವನ್ನು ತೋರಿಸುವವರಿಗೆ ರಂಗಾಯಣದ ನಿರ್ದೇಶಕ ಹುದ್ದೆ ಅಲ್ಲ. ಒಂದು ವೇಳೆ ರಂಗಾಯಣದಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳಲು ಆ ಅನುಭವವಿರುವವರೇ ಬೇಕು ಎಂದಾದರೆ, ಈಗ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿದೆ. ರಂಗಾಯಣದ ಆಡಳಿತಾತ್ಮಕ ವಿಷಯಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನೋಡಿಕೊಳ್ಳಬಹುದು. ರಂಗಭೂಮಿಯ ಕುರಿತು ಅಧ್ಯಯನ ಮಾಡಿರುವವರು, ಸಂಶೋಧನೆ ಮಾಡಿರುವವರು ಕರ್ನಾಟಕದಲ್ಲಿ ಇನ್ನೂ ಅನೇಕ ಜನ ಸಿಗುತ್ತಾರೆ. ಹಾಗಾದರೆ ಅವರನ್ನೇಕೆ ಈ ಹುದ್ದೆಗೆ ಪರಿಗಣಿಸಲಿಲ್ಲ? ರಂಗಾಯಣ ಮೈಸೂರಿನಲ್ಲಿರುವ ಮಾತ್ರಕ್ಕೆ ಆ ಹುದ್ದೆಗೆ ಆ ಭಾಗದವರು ಮಾತ್ರ ಲಾಯಕ್ಕು ಎಂಬ ಸರಕಾರದ ಮನೋಭಾವವೇ? ನಾನು ಈ ಹಿಂದೆ ಕೂಡ ಪ್ರಸ್ತಾಪಿಸಿದ್ದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ. ಅದು ಇಡೀ ರಾಜ್ಯಕ್ಕೆ ಸಂಬಂಧಿಸಿದ ಇಂದು ಸಾಂಸ್ಕೃತಿಕ ವೇದಿಕೆ. ಅಲ್ಲಿನ ಕಲಾವಿದರೂ ಸಹ ಕೇವಲ ಮೈಸೂರಿನಲ್ಲಿ ಕುಳಿತು ರಾಜಕೀಯ ಮಾಡುವ ಬದಲು ರಾಜ್ಯದ ವಿವಿಧ ಜಿಲ್ಲೆಗಳನ್ನು ನೋಡಲಿ. ಅಲ್ಲಿನ ರಂಗಭೂಮಿಯ ಅಭಿವೃದ್ಧಿಗೆ ದುಡಿಯಲಿ. ತನ್ಮೂಲಕ ಅವರು ಸರಕಾರದಿಂದ ಪಡೆಯುತ್ತಿರುವ ಸಂಬಳಕ್ಕೆ ಒಂದು ನ್ಯಾಯವನ್ನು ಒದಗಿಸಲಿ. ಅದು ಬಿಟ್ಟು, ಇಡೀ ವರ್ಷ ಕಚ್ಚಾಡಿ, ಕಿತ್ತಾಡಿ, ಡಿಸೆಂಬರ್ ತಿಂಗಳಹೊತ್ತಿಗೆ "ಅಯ್ಯೋ ರಂಗಾಯಣಕ್ಕೆ ನಿರ್ದೇಶಕರು ಯಾರೂ ಇಲ್ಲ. ಈ ಬಾರಿಯ ಬಹುರೂಪಿ ನಾಟಕೋತ್ಸವ ನಡೆಯುವುದು ಹೇಗೆ" ಎಂದು ಗೋಲಾಡುವುದು ಯಾವ ನ್ಯಾಯ? ರಂಗಾಯಣ ಕೇವಲ ವರ್ಷಕ್ಕೊಂದು ಬಹುರೂಪಿಯಂತಹ ರಾಷ್ಟ್ರೀಯ ನಾಟಕೋತ್ಸವವನ್ನು ನಡೆಸಿದರೆ ಸಾಕಾ? ಅಲ್ಲಿಗೆ ಅದರ ಕಾರ್ಯವ್ಯಾಪ್ತಿ ಮುಗಿದು ಹೋಯ್ತಾ? ಹಾಗದರೆ ಈ ಕೆಲಸವನ್ನು ಕೇವಲ ರಂಗಾಯಣವೇ ಏಕೆ ಮಾಡಬೇಕು? ಬಹುರೂಪಿಯಂತಹ ನಾಟಕೋತ್ಸವಗಳನ್ನು ಕರ್ನಾಟಕ ನಾಟಕ ಅಕಾಡಮಿಯಾಗಲಿ ಅಥವಾ ಯಾವುದೇ ಕ್ರಿಯಾಶೀಲ ರಂಗತಂಡವಾಗಲೀ ಸಂಘಟಿಸಬಹುದು. ಶ್ರೀ. ಲಿಂಗದೇವರು ಹಳೆಮನೆಯವರು ರಂಗಭೂಮಿಯ ಕುರಿತು ಸಾಕಷ್ಟು ಓದಿಕೊಂಡವರು, ಅನೇಕ ವಿಚಾರಸಂಕಿರಣಗಳಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿದವರು ಮತ್ತು ನಾಲ್ಕಾರು ನಾಟಕಗಳನ್ನು ರಚಿಸಿದವರು. ಅವರು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದರೆ ಯಾವ ಅಭ್ಯಂತರವಿರಲಿಲ್ಲ. ಆದರೆ ರಂಗಾಯಣದಂತಹ ಪ್ರಾಯೋಗಿಕ ಸಂಸ್ಥೆಗೆ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿರುವುದು ಖಂಡಿತವಾಗಿಯೂ ಸ್ವಾಗಾತರ್ಹವಲ್ಲ. ರಂಗಾಯಣಕ್ಕೆ ನಿರ್ದೇಶಕರು ಬೇಕೆ ಬೇಕು ಎಂದಾದರೆ, ನಮ್ಮ ರಾಜ್ಯದಲ್ಲಿ ಕ್ರಿಯಾಶೀಲರಾಗಿರುವ ಅನೇಕ ಜನ ರಂಗ ಕರ್ಮಿಗಳಿದ್ದಾರೆ. ಅಪಾರವಾದ ಪ್ರಾಯೋಗಿಕವಾದ ಅನುಭವದ ಹಿನ್ನಲೆಗಳನ್ನು ಹೊಂದಿದವರಿದ್ದಾರೆ. ಅಂಥವರನ್ನು ಸರಕಾರ ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದರ ಜೊತೆಗೆ ರಂಗಾಯಣದಲ್ಲಿರುವ ಎಲ್ಲ ಕಲಾವಿದರನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಿ, ಆಯಾ ಪ್ರದೇಶಗಳ ರಂಗಭೂಮಿಯ ಅಭಿವೃದ್ಧಿಯ ಕಡೆಗೆ ಗಮನ ಹರಿಸುವಂತಾಗಲಿ. ಈ ಕುರಿತು ಧಾರವಾಡದಲ್ಲಿ ದಿನಾಂಕ ೧೨-೧೧-೨೦೦೯ ರಂದು ನಡೆದ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ಯದರ್ಶಿಗಳು ಎಲ್ಲ ಹಿರಿಯ ರಂಗಕರ್ಮಿಗಳು, ಸಾಹಿತಿಗಳ ಎದುರಿನಲ್ಲಿಯೇ ಆಶ್ವಾಸನೆ ನೀಡಿ ಆಗಿಹೋದ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಭರವಸೆ ನೀಡಿದ್ದರು. ಆದರೆ, ಅಂದಿನ ದಿನ ಅಲ್ಲಿ ನಡೆದ ಎಲ್ಲ ಚರ್ಚೆ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗಿ ಹೋಯ್ತು. ಕೊನೆಯಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ಕರ್ನಾಟಕ ರಂಗಭೂಮಿಗೆ ರಂಗಾಯಣ ಅನಿವಾರ್ಯವಲ್ಲ. ಅದಿಲ್ಲದೆಯೂ ಇಲ್ಲಿ ಅನೇಕ ರಂಗ ಚಟುವಟಿಕೆಗಳು ನಡೆದಿವೆ. ರಂಗಾಯಣ ನಿಜಕ್ಕೂ ಉಳಿಯಬೇಕೆಂದರೆ ಅದಕ್ಕೆ ಅತ್ಯಂತ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಇದಾಗದೇ ಹೋದಲ್ಲಿ ಮತ್ತೆ ಸಾರ್ವಜನಿಕರ ಹಣ ಪೋಲಾಗುತ್ತಲೇ ಹೋಗುತ್ತದೆ. ಮೈಸೂರಿನಲ್ಲಿ ನಡೆಯುತ್ತಿರುವ ಮತ್ತು ಮುಂದೆ ನಡೆಯುವ ಸಾಂಸ್ಕೃತಿಕ ರಾಜಕೀಯ ಕಚ್ಚಾಟವನ್ನು ಮತ್ತೆ ನಾವೆಲ್ಲ ಬೆರಗುಗಣ್ಣುಗಳಿಂದ ನೋಡುತ್ತ ಕುಳಿತುಕೊಳ್ಳಬೇಕಾಗುತ್ತದೆ. ಮತ್ತು ಇದು ನಮ್ಮ ಕರ್ನಾಟಕ ರಂಗಭೂಮಿಯ ವಿಪರ್ಯಾಸಗಳಲ್ಲೊಂದು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ ೦೯-೧೧-೨೦೦೯ ರಂದು ಪ್ರಕಟವಾದ "ರಂಗಾಯಣ... ಸಾಕು ಮಾಡಿ ರಾಮಾಯಣ" ಲೇಖನದ ಮುಂದುವರಿದ ಭಾಗವೆಂದು ಪರಿಗಣಿಸಬಹುದು..
ಮೂಳೆ ಕೊರೆವ ಚಳಿಗಾಲ ಉತ್ತರ ಭಾರತದ ಕದ ತಟ್ಟತೊಡಗಿದೆ. ಅಯೋಧ್ಯೆಯ ನಗರಪಾಲಿಕೆಯು ತನ್ನ ಗೋಶಾಲೆಯ 1200 ಗೋವುಗಳಿಗೆ ಸೆಣಬಿನ ನಾರಿನ ಕೋಟುಗಳನ್ನು ಹೊಲಿಸತೊಡಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಗೋವುಗಳಿಗೆ ಗೋಣಿ ಚೀಲಗಳನ್ನು ಹೊದಿಸಲಾಗುತ್ತಿತ್ತು. ಆದರೆ ಅವು ನಿಲ್ಲದೆ ಜಾರುತ್ತಿದ್ದವು. ಹೀಗಾಗಿ ಕೋಟುಗಳನ್ನು ಹೊಲಿಸುತ್ತಿದ್ದೇವೆ. ಹಸುಗಳನ್ನು ಚಳಿಯಿಂದ ಕಾಪಾಡುವಲ್ಲಿ ಈ ಕೋಟುಗಳು ಸಮರ್ಥವೆಂದು ಕಂಡು ಬಂದರೆ ಇಡೀ ಉತ್ತರಪ್ರದೇಶಕ್ಕೆ ಈ ಯೋಜನೆಯನ್ನು ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ನಗರಪಾಲಿಕೆಯ ಮೇಯರ್ ಮತ್ತು ಬಿಜೆಪಿ ತಲೆಯಾಳು ರಿಶಿಕೇಶ್ ಉಪಾಧ್ಯಾಯ ಹೇಳಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ನಮ್ಮದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ: ಸಿಎಂ ಬಸವರಾಜ ಬೊಮ್ಮಾಯಿ‌ ಡಿಸೆಂಬರ್ 10ಕ್ಕೆ ಕ್ರಾಂತಿ ಫರ್ಸ್ಟ್ ಸಾಂಗ್ ರಿಲೀಸ್ CM Bommai: Auto blast ಹಿಂದೆ PFI ಲಿಂಕ್ ಇದ್ಯಾ ಸರ್.. | Pratidhvani | ಅಯೋಧ್ಯೆಯಿಂದ 16 ಕಿ.ಮೀ.ದೂರದ ಬೈಶಿಂಗಪುರದಲ್ಲಿರುವ ಈ ಗೋಶಾಲೆಯಲ್ಲಿ 1,200 ಜಾನುವಾರುಗಳಿವೆ. ಅವುಗಳ ಪೈಕಿ 700-800 ಹೋರಿಗಳು. ಉಳಿದವು ಹಸುಗಳು ಮತ್ತು ಕರುಗಳು. ಉತ್ತರಪ್ರದೇಶದ, ಬಿಹಾರ, ಮಧ್ಯಪ್ರದೇಶ, ಪಂಜಾಬ್ ಹರಿಯಾಣ ಹಾಗೂ ದೆಹಲಿಯಲ್ಲಿ ಚಳಿಯ ಬಾಧೆಯಿಂದ ಜನ- ಜಾನುವಾರುಗಳ ಸಾವು ಪತ್ರಿಕೆಗಳಲ್ಲಿ ಪ್ರತಿ ವರ್ಷದ ತಲೆಬರೆಹಗಳು. ಸರ್ಕಾರಗಳು ಬೆಚ್ಚನೆಯ ಹೊದಿಕೆಗಳನ್ನು, ಬಟ್ಟೆ ಬರೆಗಳನ್ನು ಹಂಚುತ್ತದೆ. ಇರುಳು ಆಶ್ರಯ ತಾಣಗಳ ಏರ್ಪಾಡು ಮಾಡುತ್ತದೆ. ಬೆಂಕಿ ಕಾಯಿಸಿಕೊಳ್ಳಲು ರಾತ್ರಿ ಅಲ್ಲಲ್ಲಿ ಮರದ ದಿಮ್ಮಿಗಳನ್ನು ಉರಿಸುತ್ತದೆ. ಆದರೆ ಇದೆಲ್ಲವೂ ಅಸಮರ್ಪಕ ಮತ್ತು ಹಲವೆಡೆ ಕಾಟಾಚಾರದ ಕ್ರಮ. ಇನ್ನೂ ಹಲವೆಡೆ ಕಾಗದದ ಲೆಕ್ಕಾಚಾರಕ್ಕೆ ಸೀಮಿತ. ಉಗ್ರ ಶೀತಮಾರುತಗಳ ಕಾರಣ ಎರಡು ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲಿ ಚಳಿಯನ್ನು ತಾಳದೆ 143 ಮಂದಿ ಪ್ರಾಣ ಬಿಟ್ಟಿದ್ದರು. ಉತ್ತರಪ್ರದೇಶದ ರಾಜಧಾನಿಯೊಂದರಲ್ಲೇ 700 ಪ್ರಾಣಿಗಳು ಸತ್ತಿದ್ದವು. ಇವುಗಳ ಪೈಕಿ ಬಹುತೇಕ ಬೀಡಾಡಿ ಹಸುಗಳು ಮತ್ತು ಬೀದಿ ನಾಯಿಗಳು. ಮೀರತ್ ನ ಉಷ್ಣಾಂಶ 2.9 ಡಿಗ್ರಿಗಳಿಗೆ ಕುಸಿದಿತ್ತು. ಲಖ್ನೋದಲ್ಲಿ 4.8 ಡಿಗ್ರಿಯಿತ್ತು. 2019-20ರ ಬಜೆಟ್ಟಿನಲ್ಲಿ ಗೋ ಸಂರಕ್ಷಣೆಗೆಂದು ಯೋಗಿ ಆದಿತ್ಯನಾಥ ಸರ್ಕಾರ 447 ಕೋಟಿ ರುಪಾಯಿಗಳನ್ನು ಮೀಸಲಿರಿಸಿದೆ. ಆದರೆ ನೆಲಮಟ್ಟದಲ್ಲಿ ಈ ಕ್ರಮದಿಂದ ಹೆಚ್ಚು ಉಪಯೋಗ ಆಗಿಲ್ಲ. ಹಸುಗಳು ಸಾವು ಮುಂದುವರೆದಿದೆ. ಅಲೀಗಢದಲ್ಲಿ ಚಳಿಯಿಂದಾಗಿ ಈ ವರ್ಷ 60 ಬೀಡಾಡಿ ದನಗಳು ಸತ್ತಿದ್ದವು. ಮೇವಿಲ್ಲದೆ ದನಗಳ ಸಾವಿನ ಪ್ರಕರಣಗಳು ಇನ್ನೂ ನಿಂತಿಲ್ಲ. ಇದೇ ಜನವರಿ- ಮಾರ್ಚ್ ನಡುವೆ ಗ್ರೇಟರ್ ನೋಯ್ಡಾದ ಗೋಶಾಲೆಯಲ್ಲಿ 200 ಹಸುಗಳು ಸತ್ತಿದ್ದವು. 450 ಹಸುಗಳಿಗೆ ಮಾತ್ರ ಜಾಗವಿದ್ದ ಈ ಗೋಶಾಲೆಯಲ್ಲಿ 1250 ಗೋವುಗಳನ್ನು ತುಂಬಿದ ಕಾರಣ ಜಾಗ-ಮೇವು- ವೈದ್ಯಕೀಯ ಶುಶ್ರೂಷೆ ಸಾಲದೆ ಈ ಸಾವುಗಳು ಸಂಭವಿಸಿದ್ದವು. ಗೋಶಾಲೆಯ ಹಿಂಸ್ರ ಹೋರಿಗಳು ಹಲವು ಹಸುಗಳನ್ನು ತಿವಿದು ಕೊಂದವು ಎಂದು ಗೋಶಾಲೆಯ ವ್ಯವಸ್ಥಾಪಕರು ತಿಳಿಸಿದ್ದರು. ಇದೇ ಫೆಬ್ರವರಿಯಲ್ಲಿ ಮುಝಫ್ಫರ್ನಗರದ ಗೋಶಾಲೆಯಲ್ಲಿ ನೂರು ಹಸುಗಳು ಸತ್ತಿದ್ದವು. ಉತ್ತಪರಪ್ರದೇಶದಲ್ಲಿ 510 ನೋಂದಾಯಿತ ಗೋಶಾಲೆಗಳಿವೆ. 2012ರ ಜಾನುವಾರ ಗಣತಿಯ ಪ್ರಕಾರ ಇಲ್ಲಿನ ಹಸುಗಳ ಸಂಖ್ಯೆ ಸುಮಾರು ಎರಡು ಕೋಟಿ. ಪಾಕ್ ನಲ್ಲೂ ಕೊಳೆತ ಗಾಳಿ, ದೆಹಲಿಯಂತೆ ಪಾಕಿಸ್ತಾನದ ಪಂಜಾಬ್ ರಾಜಧಾನಿ ಲಾಹೋರ್ ನಗರ ಮತ್ತು ದೆಹಲಿಯ ನಡುವಣ ದೂರ 409 ಕಿ.ಮೀಗಳು. ಬೆಂಗಳೂರು- ಧಾರವಾಡದ ದೂರಕ್ಕಿಂತ (431.5 ಕಿ.ಮೀ) 22 ಕಿ.ಮೀ. ಕಡಿಮೆ. ದೆಹಲಿ- ಲಖ್ನೋ ದೂರಕ್ಕಿಂತ ಕಡಿಮೆ. ದೆಹಲಿಯನ್ನು ಕಾಡಿರುವ ವಾಯು ಮಾಲಿನ್ಯ ಲಾಹೋರನ್ನೂ ಬಿಟ್ಟಿಲ್ಲ. ಅಲ್ಲಿನ ಜನ ಕೂಡ ಧೂಳು ಸೋಸುವ ಮುಖವಾಡಗಳನ್ನು ಮೂಗಿಗೆ ತಗುಲಿಸಿಕೊಂಡು ಅಡ್ಡಾಡತೊಡಗಿದ್ದಾರೆ. ವಿಶ್ವದ ಗಾಳಿ ಗುಣಮಟ್ಟ ವರದಿಯ ಪ್ರಕಾರ ಪಾಕಿಸ್ತಾನ ಎರಡನೆಯ ಅತಿಕಳಪೆ ಗಾಳಿಯನ್ನು ಹೊಂದಿರುವ ದೇಶ. ಬಾಂಗ್ಲಾದೇಶದ್ದು ಮೊದಲನೆಯ ಸ್ಥಾನ. ಭಾರತ ಮೂರನೆಯ ಸ್ಥಾನದಲ್ಲಿದೆ. ಒಂದು ಕೋಟಿ ಹತ್ತು ಲಕ್ಷ ಜನಸಂಖ್ಯೆ ಹೊಂದಿರುವ ಲಾಹೋರ್ ವಾಯು ಮಾಲಿನ್ಯದ ಹೊಡೆತಕ್ಕೆ ಸಿಕ್ಕಿ ಥರಗುಟ್ಟಿದೆ. ದೆಹಲಿಯ ಗಾಳಿ ಗುಣಮಟ್ಟ ಸೂಚ್ಯಂಕ ಮೊನ್ನೆ ದೀಪಾವಳಿಯ ನಂತರ ಸಾವಿರ ದಾಟಿತ್ತು. ಲಾಹೋರ್ ನ ಸೂಚ್ಯಂಕ 551 ಮುಟ್ಟಿದ ನಂತರ ಶಾಲೆಗಳನ್ನು ಮುಚ್ಚಲಾಗಿತ್ತು. ಲಾಹೋರ್ ವಾಯುಮಾಲಿನ್ಯದ ತೀವ್ರತೆಯನ್ನು ಬೇಕೆಂದೇ ತಗ್ಗಿಸಿ ವರದಿ ಮಾಡಿದೆಯೆಂದೂ, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆಯೆಂದೂ ಆಪಾದಿಸಿ ಹದಿಹರೆಯದ ಮೂವರು ಪಂಜಾಬ್ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೂ ರೂಪು ತಳೆಯುತ್ತಿರುವ ಎಳೆಯರ ದೇಹಗಳ ಮೇಲೆ ವಾಯು ಮಾಲಿನ್ಯ ತೀವ್ರ ಸ್ವರೂಪದ ದೂರಗಾಮಿ ದುಷ್ಪರಿಣಾಮಗಳನ್ನು ಬೀರಲಿದೆ. ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳು ಎಳೆಯ ವಯಸ್ಸಿಗೇ ಅವರನ್ನು ಕಾಡಲಿವೆ. ಬೆಳವಣಿಗೆ ಕುಂಠಿತವಾಗಲಿದೆ ಎಂದು ಅವರು ಮಕ್ಕಳ ಪರವಾಗಿ ನ್ಯಾಯಾಲಯದ ಕದ ಬಡಿದಿರುವುದಾಗಿ ಹೇಳಿದ್ದಾರೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಿಂದ ಕುಸಿಯುವ ಉಷ್ಣಾಂಶದ ಕಾರಣ ಚಳಿಗಾಲ ಇಳಿದು ಗಾಳಿ ಹೆಪ್ಪುಗಟ್ಟುತ್ತದೆ. ಮಲಿನ ವಾಯುವಿನ ದೈತ್ಯ ಚಾದರ ಆಗಸದಲ್ಲಿ ಭೂಮಿಗೆ ಬಹು ಸಮೀಪದ ಎತ್ತರದಲ್ಲಿ ಕವಿಯುತ್ತದೆ. ದೆಹಲಿ ಮುಂತಾದ ಉತ್ತರ ಭಾರತದ ನಗರಗಳಲ್ಲಿನ ವಿದ್ಯಮಾನವೂ ಥೇಟ್ ಇದೇ ಆಗಿದೆ. ಆದರೆ ಲಾಹೋರ್ ವಾಯುಮಾಲಿನ್ಯದ ಮುಖ್ಯ ಕಾರಣಗಳು, ಮೋಟಾರು ವಾಹನಗಳ ಸಂಚಾರ, ಕೈಗಾರಿಕೆಗಳು ಹಾಗೂ ಕಲ್ಲಿದ್ದಿಲು ಆಧಾರಿತ ಶಾಖೋತ್ಪನ್ನ ವಿದ್ಯುಚ್ಛಕ್ತಿ ಉತ್ಪಾದನೆ ಎಂದು ಸಂಶೋಧನಾ ವರದಿಗಳು ಹೇಳಿವೆ. ವಿಶ್ವದಲ್ಲೇ ಅತ್ಯಂತ ಕಳಪೆ ಗುಣಮಟ್ಟದ ಡೀಸೆಲ್ ಎಣ್ಣೆಯನ್ನು ಇಲ್ಲಿ ಬಳಸಲಾಗುತ್ತಿದೆಯೆಂತೆ. ಈ ಅಂಶಗಳ ಜೊತೆಗೆ ಭಾರತದ ಪಂಜಾಬ್-ಹರಿಯಾಣದಲ್ಲಿ ರೈತರು ಭತ್ತದ ಕೂಳೆಗೆ ಬೆಂಕಿ ತಗುಲಿಸುವ ವಾಡಿಕೆ ಪಾಕಿಸ್ತಾನದಲ್ಲೂ ಆಚರಣೆಯಲ್ಲಿದೆ. ದೆಹಲಿ-ಹೆಣ ಸುಡಲು ಲಕ್ಷ ಮರಗಳಿಗೆ ಕೊಡಲಿ ದೇಶದ ರಾಜಧಾನಿ ದೆಹಲಿಯಲ್ಲಿ ಜರುಗುವ ಶೇ.95ರಷ್ಟು ಅಂತ್ಯ ಸಂಸ್ಕಾರಗಳಲ್ಲಿ ಕಟ್ಟಿಗೆಯನ್ನೇ ಬಳಸಲಾಗುತ್ತಿದೆ. ಲೋಧಿ ರಸ್ತೆ ಮತ್ತು ಸರೈ ಕಾಲೇ ಖಾನ್ ರುದ್ರಭೂಮಿಗಳಲ್ಲಿನ ಎರಡು ವಿದ್ಯುತ್ ಚಿತಾಗಾರಗಳು ಮತ್ತು ನಿಗಮಬೋಧ್ ಘಾಟ್ ಮತ್ತು ಪಂಜಾಬಿ ಬಾಗ್ ನ ಎರಡು ಸಿ.ಎನ್.ಜಿ. ಅನಿಲ ಆಧಾರಿತ ಕುಲುಮೆಗಳ ಬಳಕೆ ಅತಿ ಕಡಿಮೆ. ದೆಹಲಿಯಲ್ಲಿ ಶೇ.2.5ರಷ್ಟು ಸೂಕ್ಷ್ಮ ಧೂಳಿನ ಕಣಗಳಿಂದಾಗಿ ಜರುಗುವ ವಾಯು ಮಾಲಿನ್ಯದ ಶೇ.11ರಷ್ಟು ಮಾಲಿನ್ಯ ಈ ಕಟ್ಟಿಗೆ ಬಳಕೆಯ ದಹನ ಸಂಸ್ಕಾರಗಳಿಂದಲೇ ಜರುಗುತ್ತಿದೆ ಎಂದು ಅಧ್ಯಯನ ವರದಿಗಳು ಹೇಳಿವೆ. ಕಟ್ಟಿಗೆ ಬಳಕೆಗೆ ಹೋಲಿಸಿದರೆ ಅನಿಲ ಮತ್ತು ವಿದ್ಯುತ್ ಚಿತಾಗಾರಗಳಲ್ಲಿನ ದಹನಕ್ರಿಯೆಗೆ ತಗಲುವ ವೆಚ್ಚ ಎರಡರಿಂದ ನಾಲ್ಕು ಪಟ್ಟು ಕಡಿಮೆ. ಆದರೂ ಮೃತರ ಬಂಧು ಬಳಗ ಧಾರ್ಮಿಕ- ಸಾಂಪ್ರದಾಯಿಕ ನಂಬಿಕೆಗಳನ್ನು ಕೈಬಿಡಲು ತಯಾರಿಲ್ಲ. ಅಗಲಿಕೆಯ ಶೋಕದ ಹೊತ್ತಿನಲ್ಲಿ ಪರಿಸರದ ಕುರಿತು ಬಹುತೇಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರತಿ ವರ್ಷ 80-90 ಸಾವಿರ ದಹನ ಕ್ರಿಯೆಗಳು ಕಟ್ಟಿಗೆಯನ್ನೇ ಬಳಸಿ ನಡೆಯುತ್ತವೆ. ಅಧ್ಯಯನಗಳ ಅಂದಾಜಿನ ಪ್ರಕಾರ ಈ ದಹನ ಕ್ರಿಯೆಗಳ ಕಟ್ಟಿಗೆ ಸಂಗ್ರಹಕ್ಕೆಂದು ಪ್ರತಿ ವರ್ಷ ಕಡಿಯಲಾಗುತ್ತಿರುವ ಮರಗಳ ಸಂಖ್ಯೆ 8ರಿಂದ 9 ಲಕ್ಷ. ಕಟ್ಟಿಗೆ ಉರಿಸಿ ನಡೆಯುವ ಈ ದಹನ ಸಂಸ್ಕಾರಗಳ ಕಾರಣ ದೆಹಲಿಯ ವಾಯು ಮಂಡಲಕ್ಕೆ ನಿತ್ಯ 2,129 ಕೇಜಿ ಕಾರ್ಬನ್ ಮಾನಾಕ್ಸೈಡ್, 33 ಕೇಜಿ ಸಲ್ಫರ್ ಡೈಯಾಕ್ಸೈಡ್ ಮುಂತಾದ ವಿಷಾನಿಲಗಳು ಬಿಡುಗಡೆಯಾಗುತ್ತಿವೆ. ಪರಿಸರಸ್ನೇಹಿ ಪರ್ಯಾಯಗಳನ್ನು ಹೆಚ್ಚು ಹೆಚ್ಚಾಗಿ ಒದಗಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2016ರಲ್ಲಿ ಕೇಂದ್ರ ಪರಿಸರ ಮಂತ್ರಾಲಯ ಮತ್ತು ದೆಹಲಿ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. 1960ರ ದಶಕದಿಂದಲೇ ವಿದ್ಯುತ್ ಚಿತಾಗಾರಗಳ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುತ್ತ ಬರಲಾಗಿದೆ. ಇತ್ತೀಚೆಗೆ ವಿದ್ಯುತ್ ಚಿತಾಗಾರಗಳ ಪಟ್ಟಿಗೆ ಅನಿಲ ಆಧಾರಿತ ಚಿತಾಗಾರಗಳೂ ಸೇರಿವೆ. ಆದರೆ ಇವುಗಳ ಬಳಕೆಗೆ ಮೃತರ ಬಂಧುಗಳು ಮನಸ್ಸು ಮಾಡುತ್ತಿಲ್ಲ. ಪ್ರತಿಯೊಂದು ದಹನ ಸಂಸ್ಕಾರಕ್ಕೆ 400-500 ಕೇಜಿಗಳಷ್ಟು ಕಟ್ಟಿಗೆ ಬೇಕು. ವರ್ಷಕ್ಕೆ ದೇಶಾದ್ಯಂತ ಸುಮಾರು 50 ಲಕ್ಷ ದಹನ ಸಂಸ್ಕಾರಗಳು ನಡೆಯುತ್ತವೆ. ಇವುಗಳಿಗಾಗಿ 5-6 ಕೋಟಿ ಮರಗಳನ್ನು ಕಡಿಯಲಾಗುತ್ತಿದೆ. 80 ಲಕ್ಷ ಟನ್ನುಗಳಷ್ಟು ಇಂಗಾಲಾಮ್ಲ ಗಾಳಿ ಸೇರುತ್ತಿದೆ. ದೇಶದ ಜನಸಂಖ್ಯೆ 1.3 ಶತಕೋಟಿ ಮುಟ್ಟಿದೆ. ಈ ಸಂಖ್ಯೆಗೆ ಅನುಗುಣವಾಗಿ ಸಾವುಗಳ ಸಂಖ್ಯೆಯೂ ಹೆಚ್ಚಿದೆ. ಮೋಕ್ಷದಾ ಎಂಬ ಸ್ವಯಂಸೇವಾ ಸಂಸ್ಥೆ ಪರಿಸರ ಸ್ನೇಹಿ ದಹನ ಸಂಸ್ಕಾರಗಳಿಗೆ ಜನಮನವನ್ನು ಒಲಿಸುವ ಕಠಿಣ ಕೆಲಸದಲ್ಲಿ ತೊಡಗಿದೆ. ಹೆಚ್ಚು ಆಮ್ಲಜನಕವನ್ನು ಪೂರೈಕೆ ಮಾಡಿ ದಹನ ಸಾಮರ್ಥ್ಯವನ್ನು ಹೆಚ್ಚಿಸುವ ವಿಧಾನವನ್ನು ರೂಪಿಸಿದೆ. ಈ ವಿಧಾನದಲ್ಲಿ ಜನರ ಸಾಂಪ್ರದಾಯಿಕ ಭಾವನೆಗಳನ್ನು ಆದರಿಸಿ ಕಟ್ಟಿಗೆಯನ್ನೇ ಬಳಸಲಾಗುತ್ತದೆ. ಆದರೆ ಸುಡಲು ಬಳಸಲಾಗುವ ಕಟ್ಟಿಗೆಯ ಪ್ರಮಾಣ ಅರ್ಧದಷ್ಟು ತಗ್ಗುತ್ತದೆ. 400-500 ಕೇಜಿಗೆ ಬದಲು 150-200 ಕೇಜಿ ಕಟ್ಟಿಗೆ ಬಳಸಲಾಗುತ್ತಿದೆ. ಆದರೆ ಈ ವಿಧಾನವನ್ನೂ ಒಪ್ಪಿ ಅನುಸರಿಸುವವರು ಬಹಳ ಕಡಿಮೆ ಮಂದಿ ಎನ್ನುತ್ತದ ಮೋಕ್ಷದಾ. ಸಾಂಭಾರ ಸರೋವರದಲ್ಲಿ ಹಕ್ಕಿಗಳ ‘ಮಾರಣ ಹೋಮ’ ರಾಜಸ್ತಾನದ ರಾಜಧಾನಿ ಜೈಪುರದಿಂದ 80 ಕಿ.ಮೀ.ದೂರದಲ್ಲಿರುವ ಸಾಂಭಾರ್ ಉಪ್ಪು ನೀರಿನ ಸರೋವರದಲ್ಲಿ ಕಳೆದ ಎರಡು ವಾರಗಳಲ್ಲಿ ಪತ್ತೆಯಾಗಿ ದಫನು ಮಾಡಲಾಗಿರುವ ವಲಸೆ ಪಕ್ಷಿಗಳು 18 ಸಾವಿರ! ನಂಜು ಪದಾರ್ಥಗಳು ಅವುಗಳ ದೇಹ ಸೇರಿ ತಗುಲಿದ ‘ಏವಿಯನ್ ಬಾಟ್ಯುಲಿಸಂ’ ಎಂಬ ಮಾರಣಾಂತಿಕ ರೋಗವೇ ಈ ಹಕ್ಕಿಗಳ ಸಾವಿಗೆ ಕಾರಣವೆನ್ನಲಾಗಿದೆ. ಭಾರತದ ಒಳನಾಡಿನ ಈ ಅತಿ ವಿಶಾಲ ಉಪ್ಪು ನೀರಿನ ಸರೋವರದ ವಿಸ್ತೀರ್ಣ 230 ಚದರ ಕಿ.ಮೀ.ಗಳು. 83 ನೀರು ಹಕ್ಕಿ ಪ್ರಭೇದಗಳ ಇರವನ್ನು ಇಲ್ಲಿ ದಾಖಲಿಸಲಾಗಿದೆ. ಪ್ರತಿ ವರ್ಷ ಸಾವಿರಾರು ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತವೆ. ರೋಗದ ಸೋಂಕು ತಗುಲಿ ಸತ್ತ 25-30 ಪ್ರಭೇದಗಳ 18 ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಸುಣ್ಣದ ಕಲ್ಲು ತುಂಬಿಸಿದ ಆಳ ಗುಂಡಿಗಳಲ್ಲಿ ಹೂಳಲಾಗಿದೆ. ಅಮೆರಿಕಾ ಮತ್ತು ಕೆನಡಾದಲ್ಲಿ 60ರ ದಶಕ ಮತ್ತು 90ರ ದಶಕಗಳಲ್ಲಿ ಈ ಸೋಂಕಿಗೆ ಹತ್ತಾರು ಲಕ್ಷ ಹಕ್ಕಿಗಳು ಬಲಿಯಾಗಿರುವ ಪೂರ್ವನಿದರ್ಶನಗಳಿವೆ. ಈ ಸೋಂಕು ತಗುಲಿದ ಪಕ್ಷಿಗಳು ಮತ್ತು ಮೀನುಗಳ ಸೇವನೆ ಮನುಷ್ಯರಿಗೂ ಮಾರಕ. ಅಕ್ರಮ ಉಪ್ಪು ತಯಾರಿಕೆ ಈ ಸರೋವರದ ಪರಿಸರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿರುವ ವರದಿಗಳಿವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದ ನಂತರವೂ ಇಲ್ಲಿ ಅಕ್ರಮ ಉಪ್ಪು ಗಣಿಗಾರಿಕೆ ಮುಂದುವರೆದಿತ್ತು.
ಆಂಧ್ರಪ್ರದೇಶದ ಕಾಡುಗಳಲ್ಲಿ ಗಾಂಜಾ ಬೇಸಾಯ ನಡೆಸಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಿಗೆ ಪೂರೈಸುತ್ತಿದ್ದ ಡ್ರಗ್ಸ್‌ ದಂಧೆಕೋರರ ತಂಡದ ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿಯನ್ನು ಸೆರೆ ಹಿಡಿದು 7.80 ಕೋಟಿ ಮೌಲ್ಯದ ಡ್ರಗ್ಸನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. Govindaraj S First Published Sep 28, 2022, 10:57 AM IST ಬೆಂಗಳೂರು (ಸೆ.28): ಆಂಧ್ರಪ್ರದೇಶದ ಕಾಡುಗಳಲ್ಲಿ ಗಾಂಜಾ ಬೇಸಾಯ ನಡೆಸಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಿಗೆ ಪೂರೈಸುತ್ತಿದ್ದ ಡ್ರಗ್ಸ್‌ ದಂಧೆಕೋರರ ತಂಡದ ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿಯನ್ನು ಸೆರೆ ಹಿಡಿದು 7.80 ಕೋಟಿ ಮೌಲ್ಯದ ಡ್ರಗ್ಸನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಆಂಧ್ರಪ್ರದೇಶದ ಕುಖ್ಯಾತ ಗಾಂಜಾ ಪೆಡ್ಲರ್‌ ಕೋಟೇಶ್ವರ್‌ ರಾವ್‌ ಪತ್ನಿ ಪಾಂಗಿ ಪೂರ್ಣಮ್ಮ, ಕುಡೇರಿ ಪುಷ್ಪಾ, ದೇವಿ, ಗುಡಿ ವಿಜಯಾ ಹಾಗೂ ನೈಜೀರಿಯಾ ಮೂಲದ ಜಾನ್‌ ಅಲಿಯಾಸ್‌ ಡೇವಿಡ್‌ ಬಂಧಿತರಾಗಿದ್ದು, ಆರೋಪಿಗಳಿಂದ 8 ಕೇಜಿ ಹ್ಯಾಶಿಶ್‌ ಆಯಿಲ್‌ (ಗಾಂಜಾ ಎಣ್ಣೆ), 10 ಕೇಜಿ ಗಾಂಜಾ ಹಾಗೂ 1.04 ಕೇಜಿ ಎಂಡಿಎಂಎ ಕ್ರಿಸ್ಟಲ್‌ ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಕೋಟೇಶ್ವರ್‌ ರಾವ್‌ ಪತ್ತೆಗೆ ಸಿಸಿಬಿ ತನಿಖೆ ಮುಂದುವರೆಸಿದೆ. ರಸ್ತೆ ಮಧ್ಯೆ ಕಂದಕಕ್ಕೆ ಬಿದ್ದ ಬೈಕ್; ಸವಾರರಿಬ್ಬರ ದಾರುಣ ಸಾವು! ಕೆಲ ದಿನಗಳ ಹಿಂದೆ ವಿವೇಕ ನಗರ ಸಮೀಪ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಡಿಜೆ ಜ್ಯುಡ್‌ನನ್ನು ಸಿಸಿಬಿ ಮಾದಕ ವಸ್ತು ದ್ರವ್ಯ ನಿಗ್ರಹ ದಳದ ಎಸಿಪಿ ರಾಮಚಂದ್ರ ಹಾಗೂ ಇನ್‌ಸ್ಪೆಕ್ಟರ್‌ ಬಿ.ಎಸ್‌.ಅಶೋಕ್‌ ನೇತೃತ್ವದ ತಂಡ ಬಂಧಿಸಿತ್ತು. ಬಳಿಕ ವಿಚಾರಣೆ ವೇಳೆ ಗಾಂಜಾ ಪೂರೈಸುವ ಆಂಧ್ರಪ್ರದೇಶ ದಂಧೆಕೋರರ ಬಗ್ಗೆ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರೆಸಿದ ಇನ್‌ಸ್ಪೆಕ್ಟರ್‌ ಅಶೋಕ್‌ ತಂಡವು, ಗಾಂಜಾ ಖರೀದಿಸುವ ಪೆಡ್ಲರ್‌ಗಳ ಸೋಗಿನಲ್ಲಿ ಪುಟ್ಟವರ್ತಿಯಲ್ಲಿ ಆರೋಪಿಗಳನ್ನು ಬಂಧಿಸಿದೆ. ಕಾಡಿನಲ್ಲೇ ಗಾಂಜಾ ಬೇಸಾಯ: ಆಂಧ್ರಪ್ರದೇಶದ ಅರಕ್ಕು ಹಾಗೂ ಸಿಂತಪಲ್ಲಿ ಅರಣ್ಯದಲ್ಲಿ ಕೋಟೇಶ್ವರ್‌ ರಾವ್‌ ತಂಡವು ಗಾಂಜಾ ಬೇಸಾಯ ಮಾಡುತ್ತದೆ. ಬಳಿಕ ತಾವೇ ಗಾಂಜಾದಿಂದ ಹ್ಯಾಶಿಶ್‌ ಆಯಿಲ್‌ ತಯಾರಿಸಿ ಪೆಡ್ಲರ್‌ಗಳಿಗೆ ಅವರು ಪೂರೈಸುತ್ತಾರೆ. ಎರಡು ತಿಂಗಳ ಹಿಂದೆ ವಿವೇಕ ನಗರ ಬಳಿಕ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಡಿಜೆ ಜ್ಯುಡ್‌ನನ್ನು ಬಂಧಿಸಲಾಗಿತ್ತು. ಬಳಿಕ ವಿಚಾರಣೆ ವೇಳೆ ತನಗೆ ಆಂಧ್ರಪ್ರದೇಶದ ಅರಕ್ಕು ಜಿಲ್ಲೆಯ ಶ್ರೀನಿವಾಸ ಅಲಿಯಾಸ್‌ ಸೀನ ಹಾಗೂ ಕೋಟೇಶ್ವರ್‌ ರಾವ್‌ ಅವರಿಂದ ಹ್ಯಾಶಿಶ್‌ ಆಯಿಲ್‌ ಹಾಗೂ ಎಂಡಿಎಂಎ ಡ್ರಗ್ಸ್‌ ಅನ್ನು ನೈಜೀರಿಯಾ ಜಾನ್‌ ಅಲಿಯಾಸ್‌ ಡೇವಿಡ್‌ನಿಂದ ಖರೀದಿಸಿದ್ದಾಗಿ ಜ್ಯುಡ್‌ ಹೇಳಿಕೆ ನೀಡಿದ್ದ. ಈ ಹೇಳಿಕೆ ಆಧರಿಸಿ ಆಂಧ್ರಪ್ರದೇಶಕ್ಕೆ ತೆರಳಿ ಪೆಡ್ಲರ್‌ ಸೋಗಿನಲ್ಲಿ ಶ್ರೀನಿವಾಸ್‌ ಅಲಿಯಾಸ್‌ ಸೀನನನ್ನು ಸಂಪರ್ಕಿಸಲಾಯಿತು. ಆಗ ಡ್ರಗ್ಸ್‌ ಪೂರೈಸಲು ಬಂದಾಗ ಸೀನ ಹಾಗೂ ಆತನ ಮೂವರು ಸಹಚರರನ್ನು ಬಂಧಿಸಲಾಯಿತು. ನಂತರ ತನಿಖೆ ಮುಂದುವರೆಸಿದಾಗ ಮತ್ತೊಬ್ಬ ಪೆಡ್ಲರ್‌ ಕೋಟೇಶ್ವರ್‌ ರಾವ್‌ ಬಗ್ಗೆ ಇನ್‌ಸ್ಪೆಕ್ಟರ್‌ ಅಶೋಕ್‌ ತಂಡಕ್ಕೆ ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂತೆಯೇ ಮತ್ತೆ ಆಂಧ್ರಪ್ರದೇಶಕ್ಕೆ ತೆರಳಿದ ಸಿಸಿಬಿ ತಂಡವು, ರಾವ್‌ನನ್ನು ಗೋವಾದ ರೆಸ್ಟೋರೆಂಟ್‌ ಮಾಲಿಕರ ಸೋಗಿನಲ್ಲಿ ಸಂಪರ್ಕಿಸಿತು. ಈ ಮಾತು ನಂಬಿದ ಆತ, ಪುಟ್ಟವರ್ತಿ ಬಸ್‌ ನಿಲ್ದಾಣ ಬಳಿಕ ಗ್ರಾಹಕರಿಗೆ ಗಾಂಜಾ ಹಾಗೂ ಹ್ಯಾಶಿಶ್‌ ಆಯಿಲ್‌ ಪೂರೈಸಲು ತನ್ನ ಪತ್ನಿ ಪೂರ್ಣಮ್ಮ ಜತೆ ಮೂವರು ಮಹಿಳಾ ಸಹಚರರನ್ನು ಆತ ಕಳುಹಿಸಿದ್ದ. ಆಗ ಆ ನಾಲ್ವರು ಮಹಿಳೆಯರನ್ನು ಬಂಧಿಸಿ ಅವರ ಬಳಿ ಇದ್ದ .7 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಯಿತು. ಬಳಿಕ ಜ್ಯುಡ್‌ ಹೇಳಿಕೆ ಆಧರಿಸಿ ಸೋಲದೇವನಹಳ್ಳಿ ಬಳಿ ಮತ್ತೊಂದು ದಾಳಿ ನಡೆಸಿ ನೈಜೀರಿಯಾ ಮೂಲದ ಜಾನ್‌ ಸಿಕ್ಕಿಬಿದ್ದ. ಆತನ ಬಳಿ .80 ಲಕ್ಷ ಮೌಲ್ಯದ ಎಡಿಎಂಎ ಡ್ರಗ್ಸ್‌ ಪತ್ತೆಯಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಪ್ರಮುಖ ನಗರಕ್ಕೆ ಗಾಂಜಾ ಪೂರೈಕೆ: ಆಂಧ್ರ ಪ್ರದೇಶದ ಅರಣ್ಯದಲ್ಲಿ ಗಾಂಜಾ ಬೆಳೆದು ಬಳಿಕ ಅದನ್ನು ಬೆಂಗಳೂರು, ಹೈದರಾಬಾದ್‌, ಕೊಚ್ಚಿನ್‌, ಚೆನ್ನೈ ಹಾಗೂ ಮುಂಬೈ ನಗರಗಳಿಗೆ ರಾವ್‌ ತಂಡ ಪೂರೈಕೆ ಮಾಡುತ್ತಿತ್ತು. ಈ ಆರೋಪಿಗಳು ಮೊಬೈಲ್‌ ಬಳಸುವುದಿಲ್ಲ. ತಮ್ಮ ಖಾಯಂ ಗ್ರಾಹಕರಲ್ಲದೆ ಬೇರೊಬ್ಬರಿಗೆ ಅವರನ್ನು ಸಂಪರ್ಕಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ರಾವ್‌ಗೆ ಪರಿಚಯವಿದ್ದ ಪೆಡ್ಲರ್‌ ಮೂಲಕ ಆತನಿಗೆ ಗಾಳ ಹಾಕಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ರಾತ್ರೋರಾತ್ರಿ ದಿಢೀರ್‌ ಕಾರ್ಯಾಚರಣೆ: ದ.ಕ. ಜಿಲ್ಲೆಯ 14 ಪಿಎಫ್‌ಐ ಮುಖಂಡರ ಬಂಧನ ಪೊಲೀಸರ ಕಣ್ತಪ್ಪಿಸಲು ಮಹಿಳೆಯರ ಬಳಕೆ: ಪೊಲೀಸರ ಕಣ್ತಪ್ಪಿಸುವ ಸಲುವಾಗಿ ಗಾಂಜಾ ಪೂರೈಕೆಗೆ ಮಹಿಳೆಯರನ್ನೇ ಪೆಡ್ಲರ್‌ ರಾವ್‌ ಬಳಸಿಕೊಳ್ಳುತ್ತಿದ್ದ. ಬ್ಯಾಗ್‌ನಲ್ಲಿ ತರಕಾರಿ ಅಥವಾ ಅಕ್ಕಿ ತುಂಬಿಕೊಂಡು ಅದರಡಿ ಗಾಂಜಾ ಅಡಗಿಸಿಕೊಂಡು ಬಸ್‌ಗಳಲ್ಲಿ ಮಹಿಳೆಯರು ಗಾಂಜಾ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಸ್ಟೋರಿ: ಪ್ರಾಥಮಿಕ ಪೂರ್ವ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ಅಂಗನವಾಡಿ ನೌಕರರ ವಿವಿಧ ಒತ್ತಾಯಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಕರೆ ನೀಡಿದ್ದ ಪಾದಯಾತ್ರೆಗೆ ಪೊಲೀಸ್ ರು ತಡೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ರಾಜ್ಯದ ವಿವಿಧ ಭಾಗಗಳಿಂದ ತುಮಕೂರಿಗೆ ಅಂಗನವಾಡಿ ನೌಕರರು ಆಗಮಿಸಿ ಅಲ್ಲಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸುವ ಕರೆಯನ್ನು ನೀಡಲಾಗಿತ್ತು. ಈಬಗ್ಗೆ ಸರ್ಕಾರ, ಪೊಲೀಸ್ ಇಲಾಖೆ ಗಮನಕ್ಕೆ ಲಿಖಿತ, ಮೌಖಿಕವಾಗಿ ತರಲಾಗಿದೆ ಎಂದು ಅಂಗನವಾಡಿ ನೌಕರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ತಿಳಿಸಿದರು. ಕೋಲಾರ ಸೇರಿದಂತೆ ರಾಜ್ಯದ ಹಲವೆಡೆಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಬರುತ್ತಿದ್ದವರನ್ನು ಪೊಲೀಸರು ತಡೆದು ದೌರ್ಜನ್ಯ ಎಸಗುತ್ತಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ನಡೆಸುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ ಎಂದು ಮುಖಂಡರು ದೂರಿದ್ದಾರೆ. ಪತ್ರಿಕಾ ಗೋಷ್ಠಿ ನಡೆಯುವಾಗಲೇ ತುಮಕೂರು ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಮುಖಂಡರಾದ ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಸೈಯದ್ ಮುಜೀದ್, ಬಸವರಾಜು ಅವರೊಂದಿಗೆ ಮಾತು ಕತೆ ನಡೆಸುತ್ತಿದ್ದಾರೆ. ಈ ವೇಳೆಗಾಗಲೇ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪಾದಯಾತ್ರೆಗೆ ಚಾಲನೆ ನೀಡಬೇಕಿತ್ತು. ವಿವಿಧೆಡೆಯಿಂದ ಪಾದಯಾತ್ರೆಗಾಗಿ ತುಮಕೂರಿಗೆ ಆಗಮಿಸಿರುವ ಕಾರ್ಯಕರ್ತೆಯರು ಪೊಲೀಸರ ನಡೆಗೆ ಬೇಸತ್ತು ಕಾದು ಕುಳಿತಿದ್ದಾರೆ.
ಸ್ತ್ರೀವಾದವನ್ನು ಕುರಿತು ಎರಡು ಬಲವಾದ ಅಪಕಲ್ಪನೆಗಳಿವೆ.ಒಂದು: ಇದು ಹೆಂಗಸರ ಪರವಾಗಿ ನಡೆಸುವ ವಕೀಲಿ ಚಿಂತನೆ ಎಂಬುದು. ಎರಡು: ಇದು ಗಂಡಸರನ್ನು ಮಟ್ಟಹಾಕಿ ಮೂಲೆಗೆ ತಳ್ಳಿಬಿಡುವ ಹುನ್ನಾರ ಎಂಬುದು. ಹಾಗಾಗಿಯೇ, ಸ್ತ್ರೀವಾದವನ್ನು ಕುರಿತ ಯಾವುದೇ ಬಗೆಯ ಮಾತುಕತೆ,ಚರ್ಚೆ ಬಂದರೂ ಅಲ್ಲಿ ಎರಡು ಬಣಗಳು ಒಡೆದು ನಿಲ್ಲುತ್ತವೆ. ಮಾತುಕತೆ ನಾಲ್ಕು ಮಂದಿ ಸ್ನೇಹಿತರ ನಡುವೆ ನಡೆಯುತ್ತಿದ್ದರೂ ಅಷ್ಟೆ. ಸೆಮಿನಾರು, ಕಾನ್ನರೆನ್ನು ಎಂಬ ದೊಡ್ಡ ಹೆಸರಿನ ಶೈಕ್ಷಣಿಕ ಸಭೆಯಾದರೂ ಅಷ್ಟೆ. ಸ್ತ್ರೀವಾದ ಎಂಬ ಚಿಂತನೆಯು ಏನು ಹೇಳುತ್ತಿದೆ ಎಂಬುದನ್ನು ಸರಿಯಾಗಿ ಪರಿಚಯಿಸುವ ಹಂತವನ್ನು ತಲುಪುವುದೇ ಕಷ್ಟ ಎಂಬ ರೀತಿಯಲ್ಲಿ ಮಾತುಕತೆಗಳು ದಿಕ್ಕುತಪ್ತಿರುತ್ತವೆ. ಕೊನೆಗೂ ಗಂಡುಹೆಣ್ಣುಗಳ ಪೈಕಿ ಯಾರು ಬಲಾಡ್ಯರು, ಯಾರು ದುರ್ಬಲರು, ಯಾರದು ತಪ್ಪು ಯಾರದು ಸರಿ ಎಂಬ ಜಿದ್ದಿಗೆ ಬೀಳುತ್ತವೆ. ಬಿರುಸಿನ ಮಾತಿಲ್ಲದಾಗಲೂ ಸಹಕಾರ, ಹೊಂದಾಣಿಕೆ, ಪ್ರೇಮ ಪ್ರೀತಿ ಮುಂತಾದ ಮಾತುಗಳನ್ನು ಅಡ್ಡಾದಿಡ್ಡಿಯಗಿ, ಏಕಪಕ್ಷೀಯವಾಗಿ ಬೆಳೆಸುತ್ತಾ ಕೊನೆಗೂ ಸಮಾಜವು ಬದಲಾಗಬೇಕು ಎಂಬ ಒಂದು ಅಮೂರ್ತ,ಅಸಂಗತ ನಿರ್ಣಯಗಳನ್ನು ಹೇಳಿಕೊಳ್ಳುತ್ತಾ ಚದುರಿ ಹೋಗುತ್ತೇವೆ. ಗಂಡಸರು ಹೆಂಗಸರು ಎಂಬ ಭೇದವೇ ಇಲ್ಲದೆ ಎಲ್ಲರೂ ಮಾತುಕತೆಗಳನ್ನು ಹೀಗೆಯೇ ಮುಂದುವರೆಸುತ್ತಾರೆ. ಸ್ತ್ರೀವಾದವು ನಿಜವಾಗಿ ಬಯಸುವುದು ಗಂಡುಹೆಣ್ಣುಗಳಿಬ್ಬರ ಸಂಬಂಧಗಳು ಸುಸಂಗತವಾಗಿ, ಆರೋಗ್ಯಕರವಾಗಿ ಇರಬೇಕು ಎಂಬುದೇ ಆಗಿದೆ. ಇಂಥ ಸಂಬಂಧವು ಇಬ್ಬರನ್ನೂ ವ್ಯಕ್ತಿಗಳಾಗಿ ಸ್ವತಂತ್ರರನ್ನಾಗಿಯೂ, ಪರಸ್ಪರ ಸೌಹಾರ್ದವಾಗಿಯೂ ಉಳಿಸುತ್ತದೆ ಮತ್ತು ಇಬ್ಬರ ಬದುಕಿನಲ್ಲೂ ಆನಂದವು ನೆಲೆಗೊಳ್ಳಲು ನೆರವಾಗುತ್ತದೆ. ಸದ್ಯದ ಗಂಡುಹೆಣ್ಣುಗಳ ಸಾಮಾಜಿಕ ಬದುಕು ಎಲ್ಲಿಯೋ ಹಳಿತಪ್ಪಿ ಶ್ರೇಣೀಕರಣದ ಸಂಬಂಧಗಳದ್ದಾಗಿ ಇಬ್ಬರನ್ನೂ ಬೇರೆಬೇರೆ ಬಗೆಗಳಲ್ಲಿ ದಣಿಸುತ್ತದೆ. ಹೀಗೇಕಾಯಿತು ಎಂಬುದರಿಂದ ತೊಡಗಿ, ಏನು ಮಾಡಿದರೆ ನಮ್ಮ ಬದುಕುಗಳು ನಮಗೆ ನಮ್ಮದಾಗಿ ದೊರಕಬಹುದು ಎಂಬ ಪ್ರಶ್ನೆಗಳನ್ನು ಬಿಡಿಸುವುದೇ ಸ್ತ್ರೀವಾದಿ ಚಿಂತನೆ, ವಿಶಾಲ ಅರ್ಥದ ಮಾನವತಾವಾದ, ಗಂಡುಹೆಣ್ಣುಗಳ ಸಂಬಂಧವನ್ನು ದಿಕ್ಕು ತಪ್ಪಿಸಿದ ಮುಖ್ಯ ಸಂಗತಿಯೇ ಲಿಂಗತ್ವದ ಪರಿಕಲ್ಪನೆ. ಯಾವುದೋ ಹಂತದಲ್ಲಿ ಯಾವುದೋ ಕಾರಣದಲ್ಲಿ ಹೆಣ್ಣನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಅವಕಾಶ ಗಂಡಸಿಗೆ ಲಭ್ಯವಾದುದೇ ಇಬ್ಬರ ಬದುಕನ್ನೂ ವಿಕೃತವಾಗಿಸಿದ ಹಂತ. ಇದನ್ನು ನಿರಂತರವಾಗಿಸಿ ಬಿಡುವ ತಂತ್ರಗಾರಿಕೆಯಾಗಿ ಈ ಲಿಂಗತ್ವ ಪರಿಕಲ್ಪನೆ ಗಂಡಸಿಗೆ ಅದು ಹೇಗೆ ಹೊಳೆಯಿತೋ,ಹೇಗೆ ಜಾರಿಗೊಂಡಿತೋ ವಿವರಿಸಿಕೊಳ್ಳುವುದು ಸುಲಭವಲ್ಲ. ಆದರೆ ಇದನ್ನು ವಿವರಿಸಿಕೊಂಡಲ್ಲದೆ ಸಿಕ್ಕುಗೊಂಡಿರುವ ನಮ್ಮ ಬದುಕುಗಳು ಹಸನಾಗಲಾರವು. ಸ್ತ್ರೀವಾದವು ದಿನನಿತ್ಯದ ನಮ್ಮ ಸಂಗತಿಗಳನ್ನು ವಿವರಿಸಿಕೊಳ್ಳುವ ಮೂಲಕವೇ ಅದು ಸಿಕ್ಕುಗೊಂಡ ಬಗೆಯನ್ನು, ಜೊತೆಗೇ ಆ ಸಿಕ್ಕನ್ನು ಬಿಡಿಸುವ ಅಗತ್ಯವನ್ನು, ಅದರ ವಿಧಾನವನ್ನೂ ಶೋಧಿಸುತ್ತದೆ. ಸ್ತ್ರೀವಾದದ ಇತಿಹಾಸ , ಪರಿಕಲ್ಪನೆ ಮತ್ತು ಪ್ರಸ್ತುತತೆಯನ್ನು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಎಚ್. ಎಸ್ . ಶ್ರೀಮತಿ ಯವರು ವಿಸ್ತಾರವಾಗಿ ಇಲ್ಲಿ ಮಾತಾಡಿದ್ದಾರೆ . ಇದು ಮುಂದೆ ಋತುಮಾನದಲ್ಲಿ ಹಲವು ಕಂತುಗಳಲ್ಲಿ ಪ್ರಕಟವಾಗಲಿದೆ . ನೋಡಲು ಅತ್ಯಂತ ಸಾಮಾನ್ಯದ್ದಾಗಿ ಕಾಣುವ, ಆದರೆ ಅತ್ಯಂತ ಗಂಭೀರವಾದ ಈ ಸೂಕ್ಷ್ಮ ವಿಷಯಗಳನ್ನು ವಿವರಿಸುವ ಮೂಲಕವೇ ಸ್ತ್ರೀವಾದ ಎಂಬ ಚಿಂತನೆಯನ್ನು ಪರಿಚಯಿಸುವ ಉದ್ದೇಶ ಇಲ್ಲಿನ ಮಾತುಗಳಿಗಿದೆ. ಸಮಾಜವು ಬದಲಾಗಬೇಕು ಎಂದರೆ ಸ್ತ್ರೀವಾದವು ನಮ್ಮ ಜೀವನ ವಿಧಾನ ಎನಿಸಬೇಕು. ಮನೆ ಎಂಬ ಖಾಸಗಿವಲಯದಿಂದ ತೊಡಗಿ ಸಾರ್ವಜನಿಕ ವಲಯದ ಎಲ್ಲೆಡೆಗಳಲ್ಲಿ ಗಂಡುಹೆಣ್ಣುಗಳಾಗಿ ನಮ್ಮ ನಡೆನುಡಿ, ವರ್ತನೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವ, ಲಿಂಗತ್ವದ ಕಾರಣವಾಗಿ ಬರುವ ತಾರತಮ್ಯಗಳ ಬಗೆಗೆ ಜಾಗ್ರತರಾಗಿ ಪ್ರವರ್ತಿಸುವ ಸಾಮಾಜಿಕ ಅಭ್ಯಾಸಗಳನ್ನು ಕೂಡಿಸಿಕೊಳ್ಳುವದೇ ಮೊದಮೊದಲಿಗೆ ಕಷ್ಟವೆನಿಸಬಹುದು. ಆದರೆ ಇದು ನಮ್ಮ ಸಹಜ ಜೀವನಶೈಲಿಯಾಗಿ ನೆಲೆಗೊಳ್ಳಬೇಕು. ಗಂಡುಹೆಣ್ಣುಗಳಿಬ್ಬರೂ ಈ ಬಗ್ಗೆ ಜಾಗ್ರತರಾಗುವಲ್ಲಿ ಸ್ತ್ರೀವಾದವು ನೆರವಾಗಿ ನಿಲ್ಲಲು ಬಯಸುತ್ತದಷ್ಟೆ.
ಉದ್ಯಾವರ ನ.4 (ಉಡುಪಿ ಟೈಮ್ಸ್ ವರದಿ) : ಸರಕಾರಿ ಪ್ರೌಢ ಶಾಲೆ ಉದ್ಯಾವರದ 1992-93ರ ಎಸ್‍ಎಸ್‍ಎಲ್‍ಸಿ ಹಳೆ ವಿದ್ಯಾರ್ಥಿಗಳಿಂದ ವಿದ್ಯೆ ಕಲಿಸಿದ ಗುರು ವೃಂದದವರಿಗೆ ಹಾಗೂ ಕಚೇರಿ ಸಿಬ್ಬಂದಿ ವೃಂದದವರಿಗೆ ಗುರು ವಂದನೆ ಕಾರ್ಯಕ್ರಮ ರಾಜ್ಯೋತ್ಸವ ದಿನದಂದು ಉದ್ಯಾವರ ಲಯನ್ಸ್ ಭವನದಲ್ಲಿ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾಬಲ ತಿಂಗಳಾಯ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಕನ್ನಡ ರಾಜ್ಯೋತ್ಸವದ ಧ್ವಜ ಅನಾವರಣಗೊಳಿಸಿ ನಾಡಗೀತೆ ನುಡಿಸಲಾಯಿತು. ಹಾಗೂ ಅಗಲಿದ ಗುರುಗಳಿಗೆ ಹಾಗೂ ಸಹಪಾಠಿಗಳಿಗೆ ನುಡಿನಮನ ಸಲ್ಲಿಸಲಾಯಿತು. ಗುರುವಂದನೆಯ ಅಭಿನಂದನೆಗಳನ್ನು ಕ್ರಮವಾಗಿ ಮುಖ್ಯೋಪಾಧ್ಯಾಯರು ಮತ್ತು ಇಂಗ್ಲೀಷ್ ಅಧ್ಯಾಪಕರಾದ ಮಹಾಬಲ ತಿಂಗಳಾಯ, ಗಣಿತ ಶಿಕ್ಷಕರಾದ ವಿಠ್ಠಲ ಮಾಸ್ಟರ್, ದೈಹಿಕ ಶಿಕ್ಷಕರಾದ ಉಮಾನಾಥ ಶೆಟ್ಟಿ, ವಿಜ್ಞಾನ ಶಿಕ್ಷಕರಾದ ಐ ಜೆ ವಿಲಿಯಮ್, ಸಮಾಜ ವಿಜ್ಞಾನ ಶಿಕ್ಷಕರಾದ ಮರ್ಜೋರೀ ಪಯಾಜ್, ಕನ್ಮಡ ಶಿಕ್ಷಕರಾದ ಪಿ ಆರ್ ಹನಸಿ, ಸಮಾಜ ವಿಜ್ಜಾನ ಶಿಕ್ಷಕರಾದ ಎಂ ಎನ್ ಶೇರಿಗಾರ್ ಟೈಲರಿಂಗ್ ವಿಭಾಗದ ಶರಣಪ್ಪ ಹಾಗೂ ಕಚೇರಿ ಸಿಬ್ಬಂದಿ ವೃಂದದವರಾದ ಕೆ.ಮಾಧವ ಶೇರಿಗಾರ್, ಗೋಪಾಲಕೃಷ್ಣ ನಾಯಕ್, ಅಂಗಾರ ಪೂಜಾರಿ ಗೋಪಾಲ ದೇವಾಡಿಗ ಅವರು ಸ್ವೀಕರಿಸಿದರು. ಬಳಿಕ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಕಾರ್ಯಕ್ರಮದಲ್ಲಿ ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವರು. About Us A team of dedicated people work in a committed manner to bring out the breaking news, views & features on various aspects from local happenings to international affairs, national issues & political development, sports, food, travel & tourism, gadgets, entertainment, health, coastal line by featuring The latest news updates to the readers through several unique & useful information in the form of text, pictures & videos.
ಇಂದಿನ ಜೀವನಶೈಲಿಯಲ್ಲಿ ಮೊಬೈಲ್ ಮನುಷ್ಯನ ಒಂದು ಮೂಲಭೂತ ವಸ್ತುವಾಗಿ ಮಾರ್ಪಡಾಗಿಬಿಟ್ಟಿದೆ. ನಮ್ಮ ದೇಹದಲ್ಲಿ ಯಾವುದಾದರೂ ಒಂದು ಅಂಗ ಕೆಲಸ ಮಾಡದೇ ಇದ್ದಾಗ ಎಷ್ಟು ಪರಿತಪಿಸುತ್ತೇವೆಯೋ ಅದೇ ರೀತಿ ನಮ್ಮ ಮೊಬೈಲ್ ಫೋನ್ ಕೈಕೊಟ್ಟರೆ ಅನುಭವವಾಗುತ್ತದೆ. ಇಂದು ಮೊಬೈಲ್ ಫೋನ್‍ನಲ್ಲಿ ಎಲ್ಲಾ ರೀತಿ ವ್ಯವಹಾರಗಳು ನಡೆಯುತ್ತವೆ. ಹಾಗಾಗೀ ಪ್ರತಿ ಕ್ಷೇತ್ರದಲ್ಲೂ ಮೊಬೈಲ್ ಫೋನ್ ಬೇಕೆಬೇಕು. ಎಷ್ಟೊಂದು ಪ್ರಯೋಜನಗಳನ್ನು ಹೊಂದಿರುವ ಈ ಮೊಬೈಲ್ ಫೋನ್‌ಗೆ ಗಂಡಾಂತರಗಳು ಕಮ್ಮಿ ಏನು ಇಲ್ಲ. ಅಂದರೆ ಮೊಬೈಲ್ ಹ್ಯಾಕರ್ಸ್ ನಮ್ಮ ಸುತ್ತಮುತ್ತನೇ ಇರ್ತಾರೆ. ಅವ್ರು ನಮ್ಮ ಮೊಬೈಲ್‍ನ ಹ್ಯಾಕ್ ಮಾಡಿ ಅದರಿಂದ ಬೇರೆ ರೀತಿಯ ಚಟುವಟಿಕೆಗಳನ್ನು ಮಾಡಿ ನಮಗೆ ನಷ್ಟವನ್ನುಂಟು ಮಾಡಬಹುದು. ನಾವು ಇಂದು ಬ್ಯಾಂಕ್ ವ್ಯವಹಾರಗಳನ್ನು ಮೊಬೈಲ್‍ನಲ್ಲೇ ಮಾಡುವುದರಿಂದ ಹೆಚ್ಚು ಗಮನ ಕೊಡಲೇಬೇಕು. ನಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ಅದನ್ನು ಕಂಡು ಹಿಡಿಯುವುದು ಹೇಗೆ ? ನಮ್ಮ ಮೊಬೈಲ್ ಅನ್ನು ಸರಿಯಾಗಿ ಪರೀಕ್ಷಿಸಿದರೆ ನಮಗೆ ಗೊತ್ತಾಗುತ್ತೆ ಹ್ಯಾಕ್ ಆಗಿದ್ಯ ಅಥವಾ ಇಲ್ಲ ಎಂದು ಆ ಸೂಚನೆಗಳು ಈ ಕೆಳಗಿನಂತಿವೆ : ನಿಮ್ಮ ಮೊಬೈಲ್‍ನ ವರ್ತನೆ ಬೇರೆ ಆಗಿರುತ್ತೆ :- ನೀವು ಈ ಹಿಂದೆ ಬಳಸಿದಂತೆ ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ದರೆ ಅದರ ವರ್ತನೆಯಲ್ಲಿ ಏರುಪೇರುಗಳು ಕಾಣಿಸುತ್ತದೆ. ಏರುಪೇರು ಅಂದರೆ ಮೊಬೈಲ್ ಹ್ಯಾಂಗ್ ಆಗುವುದು ಅಥವಾ ಬೇರೆ ಬೇರೆ ಅಪ್ಲಿಕೇಶನ್‌ಗಳು ಲಾಂಚ್ ಆಗುವುದು ಹೀಗೆ ಅದರ ನಡವಳಿಕೆಯಲ್ಲಿ ಬದಲಾವಣೆಗಳಿರುತ್ತೆ. ಬ್ಯಾಟರಿ ಪವರ್‌ ಬೇಗ ಕಡಿಮೆ ಅಗುವುದು :- ನಿಮ್ಮ ಮೊಬೈಲ್ 90% ಬ್ಯಾಟರಿ ಇದ್ರು ಇದ್ದಕಿದ್ದಂತೆ 0% ಆಗಿ ಆಫ್ ಆಗುವುದು ಒಂದು ರೀತಿಯ ಸೂಚನೆ. ಹೀಗೆ ನಿಮ್ಮ ಬ್ಯಾಟರಿ ಪ್ರಾಬ್ಲಮ್ ಇದ್ದಾಗಿಯೂ ಆಗುತ್ತೆ. ಆದರೆ ಬ್ಯಾಟರಿ ಪ್ರಾಬ್ಲಮ್ ಇಲ್ಲದೆ ಇದ್ದಾಗ ಈ ರೀತಿ ಆದ್ರೆ ಅದು ಹ್ಯಾಕರ್ಸ್ ನಿಮ್ಮ ಮೊಬೈಲ್ ಅನ್ನು ಬೇರೆ ಆಪ್‌ನಿಂದ ಕಂಟ್ರೋಲ್ ಮಾಡ್ತಾ ಇದಾರೆ ಎಂದು ಅರ್ಥ. ಇದಕ್ಕಿಂದಂತೆ ಫೋನ್ ಸ್ವಿಚ್ ಆಫ್ ಆದ್ರೆ :- ನಿಮ್ಮ ಮೊಬೈಲ್‍ನಲ್ಲಿ ಈ ಹಿಂದೆ ಬೇರೆ ಯಾವುದೇ ಪ್ರಾಬ್ಲಮ್ ಇಲ್ಲದೆ ಇದ್ದಕಿಂದಂತೆ ಫೋನ್ ಸ್ವಿಚ್ ಆಫ್ ಆಗ್ತಾ ಇದ್ರೆ ಅಥವಾ ನಿಮ್ಮ ಗಮನಕ್ಕೆ ಬಂದಂತೆ ಸ್ವಿಚ್ ಆಫ್ ಆಗಿ ಮತ್ತೆ ಆನ್ ಆದ್ರೆ ನಿಮ್ಮ ಮೊಬೈಲ್ ಹ್ಯಾಕ್ ಆಗಿರಬಹುದು ಎಂದು ತಿಳಿಯಬಹುದು. ನಿಮ್ಮದಲ್ಲದ ಮೆಸೇಜ್ ನಿಮಗೆ ಬರ್ತಾ ಇದ್ರೆ :- ನಿಮಗೆ ನಿಮ್ಮ ಸ್ನೇಹಿತರಿಂದಲೂ ಅಥವಾ ಬೇರೆ ಯಾವುದೇ ಗೊತ್ತಿರುವ ವ್ಯಕ್ತಿಗಳಿಂದಲೂ ಮೆಸೇಜ್ ಬರದೇ ಬೇರೆ ಯಾವುದೋ ನೆಟ್‌ವರ್ಕ್‌ನಿಂದ ಮೆಸೇಜ್ ಬರ್ತಾ ಇದ್ರೆ, ಅದರಲ್ಲೂ ಯಾವುದೋ ಚಿಹ್ನೆಯಿಂದ ಅಥವಾ ಚಿತ್ರಗಳಿಂದ ಮೆಸೇಜ್ ಬರ್ತಾ ಇದ್ರೆ ಒಂದು ಸಲ ನೀವು ನಿಮ್ಮ ಮೊಬೈಲ್ ಅನ್ನು ಚೆಕ್ ಮಾಡಬೇಕು. ನಿಮ್ಮ ಇಂಟರ್‍ನೆಟ್ ತುಂಬ ಬಳಕೆ ಆಗ್ತಾ ಇದ್ರೆ :- ನಿಮಗೆ ಗೊತ್ತಿಲ್ಲದೆ ನಿಮ್ಮಲ್ಲಿರುವ ಡಾಟಾಪ್ಯಾಕ್ ಖಾಲಿ ಆಗ್ತಾ ಇದ್ರೆ. ಅಂದರೇ ನೀವು ಬಳಸದೆ ಇಂಟರ್‌ನೆಟ್‌ ಪ್ಯಾಕ್ ಖಾಲಿಯಾಗ್ತಾ ಇದೆ ಅಂತ ನಿಮಗೆ ಗೊತ್ತಾದರೆ ಆಗಲೂ ಸಹ ಒಂದು ಬಾರಿ ನಿಮ್ಮ ಮೊಬೈಲ್ ಹ್ಯಾಕ್ ಆಗಿದ್ದೀಯಾ ಎಂದು ಸಂದೇಹವನ್ನು ಬಗೆಹರಿಸಿಕೊಳ್ಳಿ. ನಿಮ್ಮ ಮೊಬೈಲ್‍ನ ಬ್ಯಾಕ್‍ಗ್ರೌಂಡ್‍ನಲ್ಲಿ ಅಪ್ಲಿಕೇಶನ್‌ ರನ್ ಆಗ್ತಾ ಇದ್ದು ಅದನ್ನು ನಿಲ್ಲಿಸಿದರೂ ಅದು ರನ್‌ ಆಗಿ ನಿಮ್ಮ ಬಳಿ ಇರುವ ಮಾಹಿತಿಯನ್ನು ಬೇರೆ ಕಡೆಗೆ ಕೊಂಡ್ಯೊಯುವ ಕೆಲಸ ನಡಿತಾ ಇದೆ ಎಂದು ಊಹಿಸಿ ಅದನ್ನು ತಡೆಯಬೇಕಾಗುತ್ತದೆ. ನಿಮ್ಮ ಮೊಬೈಲ್‌ನಿಂದ ಆಗಾಗ ಆಟೋ ಕಾಲ್ ಹೋಗ್ತಾ ಇದ್ರೆ ಅದು ಸಹ ನಿಮ್ಮ ಮೊಬೈಲ್ ಹ್ಯಾಕ್ ಮಾಡಿದ್ದಾರೆ ಎಂದರ್ಥ. ಅಂದರೆ ಇಲ್ಲಿ ನಿಮ್ಮ ಮೊಬೈಲ್‌ನಿಂದ ಸಂದೇಶಗಳು, ಕಾಲ್‌ಗಳು ಹ್ಯಾಕ್ ಆಗಿ ಅದರಿಂದ ಗಂಭೀರವಾದ ಸಮಸ್ಯೆ ತಲೆದೂರಬಹುದು. ನಿಮ್ಮ ಮೊಬೈಲ್‍ನಲ್ಲಿರುವ ಡಯಲ್ ಪ್ಯಾಡ್‍ನಲ್ಲಿ ಕಾಲ್ ಮಾಡುವ ಚಿಹ್ನೆ ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ ಒಂದು ಸಲ ಪರೀಕ್ಷೆ ಮಾಡಿ ನೋಡಿ ಇದು ಸಹ ಹ್ಯಾಕ್ ಆಗಿರುವುದಕ್ಕೆ ಇರುವ ಒಂದು ಚಿಹ್ನೆ. ಮೊಬೈಲ್ ಇಂದಿನ ಮತ್ತು ಭವಿಷ್ಯತ್ತಿನ ಒಂದು ಪ್ರಬಲ ಸಾಧನವಾಗಿದೆ. ಹಾಗಾಗೀ ಇದರ ಬಳಕೆಯು ಸಹ ನಮ್ಮ ನಿಮ್ಮ ಮಿತಿಯನ್ನು ದಾಟಿ ಸಾಗುತ್ತಿದೆ. ಇದರ ಬಳಕೆಯನ್ನು ಸರಿಯಾಗಿ ತಿಳಿದುಕೊಂಡು ಅದಕ್ಕೆ ಮಾತ್ರ ಬಳಸಿದರೆ ಯಾರಿಗೂ ಯಾವ ರೀತಿಯಲ್ಲು ನಷ್ಟವಾಗುವುದಿಲ್ಲ. ಇದನ್ನು ಬಳಸಲು ಸರಿಯಾಗಿ ತಿಳಿಯಿರಿ ಮತ್ತೆ ನಿಮ್ಮ ಮೊಬೈಲ್ ಹ್ಯಾಕ್ ಆದರೆ ಅದನ್ನು ತಿಳಿಯುವುದು ಹೇಗೆ ಎಂದು ತಿಳಿದುಕೊಂಡು ಅದನ್ನು ತಡೆಯಿರಿ.
ಕರ್ನಾಟಕ ರಾಜಕೀಯದಲ್ಲಿ ಎಲ್ಲವೂ ಒಂದು ಸುತ್ತು ತಿರುಗಿ ನಿಂತಿದೆ. ಲೋಕಾಯುಕ್ತದವರು ಬಿಜೆಪಿ ಸರಕಾರದ ವ್ಯಕ್ತಿಗಳ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣಗಳು, ನಡೆಸಿದ ತನಿಖೆಗಳ ಆಧಾರದಲ್ಲಿ ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದ್ದರು. ಇದೊಂದು ಸಂದರ್ಭ ಬಿಟ್ಟರೆ ಕಾಂಗ್ರೆಸ್ ಸಶಕ್ತ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸಿದ್ದೇ ಕಡಿಮೆ. ಒಂದು ಹಂತದವರೆಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದು ಜೆ.ಡಿ.ಎಸ್ಸಿನ ಕುಮಾರಸ್ವಾಮಿ. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಬಿಜೆಪಿ ಸರಕಾರದ ಭ್ರಷ್ಟ ಕೆಲಸಗಳ ಪಾಲು ಒಂದತ್ತು ಪರ್ಸೆಂಟ್ ಇರಬಹುದಷ್ಟೇ. ಉಳಿದಂತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದು ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಯಾವ ಲೋಕಾಯುಕ್ತದ ವರದಿಯ ಆಧಾರದಲ್ಲಿ ಭ್ರಷ್ಟರನ್ನು ಸೋಲಿಸಿ ಎಂದು ಸಿದ್ಧು ಮತ ಕೇಳಿದರೋ ಇವತ್ತು ಅದೇ ಸಿದ್ಧು ಲೋಕಾಯುಕ್ತವನ್ನ ಶಾಶ್ವತವಾಗಿ ಇಲ್ಲವಾಗಿಸಲು ಪಣ ತೊಟ್ಟು ನಿಂತಿದ್ದಾರೆ. ಅಂದು ಬಿಜೆಪಿಯ ಸೋಲಿಗೆ ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದ ಯಡ್ಡಿಯೇ ಕಾರಣವಾಗಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಅದೇ ಪಕ್ಷದಿಂದ ಮುಖ್ಯಮಂತ್ರಿಯಾಗಿರುವ ಸಿದ್ಧು ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅದಕ್ಕೆ ಪೂರಕವಾಗುವಂತೆ ಬಿಜೆಪಿಯ ಹೈಕಮಾಂಡ್ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪನವರನ್ನು ನೇಮಿಸಿದೆ. ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಿಸುವುದೇ ನನ್ನ ಗುರಿ ಎಂದು ಕೂಗುವ ಸರದಿಯೀಗ ಯಡಿಯೂರಪ್ಪನವರದು! ಕಳೆದ ಸಾಲಿನಲ್ಲಿ ಎಷ್ಟೆಲ್ಲ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿದ್ದಾಗ್ಯೂ ಬಿಜೆಪಿ ಸೋಲುವುದು ಕಷ್ಟವಿತ್ತು. ಕಾರಣ, ಕಾಂಗ್ರೆಸ್ಸಿನವರಿಂದ ಅಂತಹ ಹೇಳಿಕೊಳ್ಳುವಂತಹ ಚಟುವಟಿಕೆಯಿರಲಿಲ್ಲ. ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದ್ದು ಭ್ರಷ್ಟಾಚಾರದ ಆರೋಪದ ಮೇಲೆ ಅಧಿಕಾರ ಕಳೆದುಕೊಂಡು ಜೈಲಿಗೂ ಹೋಗಿಬಂದಿದ್ದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸೇರಿದ್ದು, ತಮ್ಮ ಕಟ್ಟಾ ಬೆಂಬಲಿಗರನ್ನೂ ಕೆಜೆಪಿಗೆ ಎಳೆದುಕೊಂಡು ಹೋಗಿದ್ದು. ಜನರಿಗೆ ಭ್ರಷ್ಟಾಚಾರದ ಆರೋಪಗಳಿಗಿಂತ, ಕಣ್ಣಿಗೆ ರಾಚುವ ಭ್ರಷ್ಟಾಚಾರಕ್ಕಿಂತ ಜಾತಿ ಪ್ರೀತಿಯೇ ಮುಖ್ಯ ಎನ್ನುವುದೂ ಕಳೆದ ಚುನಾವಣೆಯಲ್ಲಿ ಸಾಬೀತಾಯಿತು. ಕೆಜೆಪಿ ಬಿಜೆಪಿಯ ಮತಗಳನ್ನು ಕಿತ್ತುಕೊಂಡು ಕಾಂಗ್ರೆಸ್ ಗೆಲುವು ಕಾಣುವುದರಲ್ಲಿ ಪ್ರಮುಖ ಪಾತ್ರ ವಹಿಸಿತು. ಯಡಿಯೂರಪ್ಪ ಬಿಜೆಪಿ ತೊರೆಯದೇ ಹೋಗಿದ್ದರೆ ಬಿಜೆಪಿಯೇ ಮತ್ತೆ ಅಧಿಕಾರವಿಡಿಯುವ ಎಲ್ಲಾ ಸಾಧ್ಯತೆಗಳೂ ಇತ್ತು. ಇದರ ಅರಿವು ಬಿಜೆಪಿ ಮುಖಂಡರಿಗೂ ಇತ್ತಲ್ಲ. ಲೋಕಸಭಾ ಚುನಾವನೆಯೊತ್ತಿಗೆ ಯಡಿಯೂರಪ್ಪನವರನ್ನು ಬಿಜೆಪಿಗೆ ಕರೆತರುವ ಸಕಲ ಪ್ರಯತ್ನಗಳೂ ನಡೆದವು. ಒಂದೆಡೆ ಬಿಜೆಪಿ ಕೇಂದ್ರ ಮಟ್ಟದಲ್ಲಿ ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರೆ ಇಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ಯಡ್ಡಿಯನ್ನ ಮತ್ತೆ ಪಾರ್ಟಿಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಭ್ರಷ್ಟಾಚಾರ, ಅಭಿವೃದ್ಧಿಯ ಮಾತುಗಳಿಗಿಂತ ಜಾತಿ ಸಮೀಕರಣವೇ ಮುಖ್ಯ ಎಂಬರಿವು ಬಿಜೆಪಿಯವರಿಗೂ ಇತ್ತು, ಆರಕ್ಕೇರದ ಮೂರಕ್ಕಿಳಿಯದ ಜೆ.ಡಿ.ಎಸ್ಸಿನಂತೆ ಆಗುವುದು ಒಮ್ಮೆ ಅಧಿಕಾರದ ಸವಿ ಕಂಡಿದ್ದ ಯಡ್ಡಿಗೂ ಬೇಡವಾಗಿತ್ತು. ಯಡ್ಡಿಯ ಬಿಜೆಪಿ ಪುನರ್ ಪ್ರವೇಶ ಕರ್ನಾಟಕದಲ್ಲಿ ಬಿಜೆಪಿಯ ಲೋಕಸಭಾ ಗೆಲುವನ್ನು ಮತ್ತಷ್ಟು ಸುಗಮವಾಗಿಸಿತು. ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಅರ್ಹತೆಗಳನ್ನು ಹೊಂದಿದ್ದಾಗ್ಯೂ ಯಡ್ಡಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದುದಕ್ಕೆ ಅವರ ಮೇಲಿನ ಭ್ರಷ್ಟಾಚಾರ ಆರೋಪಗಳೇ ಕಾರಣವೆಂದರೆ ಸುಳ್ಳಲ್ಲ. ಮತಕ್ಕೆ ಬೇಕಿದ್ದ ಯಡ್ಡಿ ಸಂಪುಟಕ್ಕೆ ಬೇಡವಾದರು. ಪಕ್ಷದಲ್ಲೊಂದು ಹುದ್ದೆಯನ್ನು ನೀಡಿದರಾದರೂ ಅವರಿಗದು ಬೇಕಿರಲಿಲ್ಲ. ಸಂಪುಟ ಸ್ಥಾನ ಸಿಗದಿದ್ದರಷ್ಟೇ ಹೋಯ್ತು ಮತ್ತೆ ಕರ್ನಾಟಕದ ಬಿಜೆಪಿ ಅಧ್ಯಕ್ಷನಾಗುವ ಆಸೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ಸಿನ ಹೈಕಮಾಂಡ್ ಮನಸ್ಥಿತಿಯನ್ನು ಹೀನಾಮಾನವಾಗ ಟೀಕಿಸುತ್ತಿದ್ದ ಬಿಜೆಪಿಯಲ್ಲೀಗ ಹೈಕಮಾಂಡ್ ಪರಿಸ್ಥಿತಿ ಜೋರಾಗಿಯೇ ಇದೆಯಲ್ಲವೇ! ಹೈಕಮಾಂಡಿನವರು ಅಳೆದು ತೂಗಿ ನೋಡಿದ್ದಾರೆ, ಯಾವ ಲೆಕ್ಕಾಚಾರದಿಂದ ನೋಡಿದರೂ ರಾಜ್ಯ ಬಿಜೆಪಿಗೆ ಯಡ್ಡಿಯೇ ಸೂಕ್ತವಾಗಿ ಕಂಡಿದ್ದಾರೆ. ಲಿಂಗಾಯತರ ಮತಗಳನ್ನು ಸೆಳೆಯುವುದಕ್ಕೆ ಯಡ್ಡಿಯೇ ಬಿಸ್ಟು ಎನ್ನುವುದವರಿಗೆ ಅರ್ಥವಾಗಿದೆ. ಭ್ರಷ್ಟಾಚಾರದ ಆರೋಪಗಳು, ಆಡಳಿತದಲ್ಲಿದ್ದಾಗ ನಡೆಸಿದ ಅನಾಚಾರಗಳನ್ನೆಲ್ಲ ಮರೆತುಬಿಡಲು ಜನರಿಗೆ ಐದು ವರುಷ ಸಾಕು, ಕಾರಣ ಆ ಐದು ವರುಷದ ಹೊಸ ಆಡಳಿತದಲ್ಲಿ ಹೊಸ ಹೊಸ ಅನಾಚಾರಗಳನ್ನು ಜನರು ಅನುಭವಿಸಿರುತ್ತಾರೆ. ಮತಬ್ಯಾಂಕಿನ ಆಧಾರದಲ್ಲಿ ಲಿಂಗಾಯತ ಸಮುದಾಯ ಸಶಕ್ತವಾಗಿದೆ. ಬಿಜೆಪಿಗೆ ಲಿಂಗಾಯತರ ಬಹುತೇಕ ಮತಗಳು ಬೀಳುವುದರಲ್ಲಿ ಹೆಚ್ಚಿನ ಸಂಶಯ ಬೇಡ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಾಯ ಮಾಡಬಹುದು. ಜೊತೆಗೆ ಹೇಳಿಕೊಳ್ಳುವಂತಹ ಕೆಲಸ ಮಾಡದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಡೆನುಡಿಗಳೂ ಕೂಡ ಬಿಜೆಪಿಯ ಗೆಲುವಿಗೆ ಪೂರಕವಾಗಿ ಕೆಲಸ ಮಾಡುತ್ತದೆ, ಉಳಿದಿರುವ ಎರಡು ವರುಷಗಳಲ್ಲೂ ಕಾಂಗ್ರೆಸ್ ಇದೇ ರೀತಿಯ ಕೆಲಸ ಮಾಡಿದರೆ ಕಾಂಗ್ರೆಸ್ ಸೋಲುವುದರಲ್ಲಿ ಯಾವುದೇ ಅನುಮಾನ ಬೇಡ. ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಬಹುದಾದ ಎಲ್ಲಾ ಸಾಧ್ಯತೆಗಳಿದ್ದ ಜೆ.ಡಿ.ಎಸ್, ಅಪ್ಪ ಮಕ್ಕಳ ಅಹಂನಲ್ಲಿ ಮಂಡ್ಯ ಮತ್ತು ಹಾಸನ ಜಿಲ್ಲೆಯ ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶಗಳಲ್ಲಷ್ಟೇ ರಾಷ್ಟ್ರೀಯ ಪಕ್ಷವಾಗಿ ಉಳಿದುಬಿಟ್ಟಿದೆ. ಅಲ್ಲೂ ತನ್ನ ನೆಲೆಯನ್ನು ಕಳೆದುಕೊಳ್ಳುವುದಕ್ಕೆ ಹೆಚ್ಚಿನ ಸಮಯದ ಅವಶ್ಯಕತೆಯಿಲ್ಲ ಎನ್ನುವುದರರಿವು ಆ ಪಕ್ಷದ ಮುಖಂಡರಿಗಿನ್ನೂ ಬಂದಿಲ್ಲ. ಬಿಜೆಪಿಯ ಸರಾಗ ಗೆಲುವಿಗೆ ಅಡ್ಡಗಾಲಾಕುವ ಸಾಧ್ಯತೆ ಇರುವುದೂ ಯಡಿಯೂರಪ್ಪನವರಿಗೇ! ಬಿಜೆಪಿಗೆ ಲಿಂಗಾಯತರ ಮತಗಳು ಕ್ರೋಡೀಕರಣವಾಗಿ ಮತ್ತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಬಿಡಬಹುದು ಎನ್ನುವ ಯೋಚನೆ ಉಳಿದ ಜಾತಿಗಳ ಮತಗಳ ಕ್ರೋಡೀಕರಣಕ್ಕೂ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು. ಹಂಚಿ ಹೋಗಬಹುದಾದ ಅಹಿಂದ ಮತಗಳು, ಜೆ.ಡಿ.ಎಸ್ಸಿಗೆ ಚೂರು ಪಾಲು ಕೊಡುತ್ತಿದ್ದ ಮುಸ್ಲಿಂ ಮತಗಳು ಬಿಜೆಪಿಯ ಸೋಲಿನ ಸಲುವಾಗಿ ಇನ್ನೊಂದ್ಸಲ ಸಿದ್ಧು ಬರ್ಲಿ ಬಿಡಿ ಎಂದು ಕಾಂಗ್ರೆಸ್ಸಿಗೇ ಮತವಾಕಿಬಿಡಬಹುದು! ಚುನಾವಣೆ ಇನ್ನೂ ದೂರವಿರುವಾಗ ಇವೆಲ್ಲವೂ ಸದ್ಯಕ್ಕೆ ಲೆಕ್ಕಾಚಾರಗಳಷ್ಟೇ ಬಿಡಿ! ಇನ್ನೆರಡು ವರುಷದ ಘಟನಾವಳಿಗಳ ಮೇಲೆ ಮುಂದಿನ ಚುನಾವಣೆಯ ಭವಿಷ್ಯ ನಿರ್ಧರಿತವಾಗುತ್ತೆ. ಕಳೆದ ಮೂರು ವರ್ಷದಿಂದ ಬಿಜೆಪಿ ಸಶಕ್ತ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ್ದು ಧರ್ಮಾಧಾರಿತ ಸಂಗತಿಗಳಿಗೆ ಸಂಬಂಧಪಟ್ಟಂತೆ ಮಾತ್ರ. ಯಡ್ಡಿಯ ನೇತೃತ್ವದಲ್ಲಾದರೂ ಬಿಜೆಪಿ ವಿಷಯಾಧಾರಿತ ಸಂಗತಿಗಳನ್ನೆತ್ತಿಕೊಂಡು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತ ಬಿಜೆಪಿ ಸಶಕ್ತ ವಿರೋಧ ಪಕ್ಷವಾಗಿಯೂ ಕೆಲಸ ಮಾಡಬಲ್ಲದು ಎನ್ನುವುದನ್ನು ನಿರೂಪಿಸಲಿ. Email ThisBlogThis!Share to TwitterShare to FacebookShare to Pinterest Labels: ಪ್ರಸ್ತುತ 1 comment: anand prasad 12/4/16 10:48 AM ಕರ್ನಾಟಕದ ಜನರು ದೆಹಲಿಯಲ್ಲಿ ನಡೆದ ಬದಲಾವಣೆಯಿಂದ ಪಾಠ ಕಲಿಯದಿದ್ದರೆ ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ಒಂದೇ ನಾಣ್ಯದ ಎರಡು ಮುಖಗಳಿಂದ ಬವಣೆ ಪಡುವುದು ತಪ್ಪುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಸಂಘ ಪರಿವಾರ ಹಿಂಬಾಗಿಲಿನಿಂದ ರಾಜ್ಯದಲ್ಲಿ ಆಡಳಿತ ನಡೆಸಲು ತೊಡಗುತ್ತದೆ. ಭ್ರಷ್ಟಾಚಾರ ಎಲ್ಲೆ ಮೀರುತ್ತದೆ, ಪ್ರಜಾಪ್ರಭುತ್ವ ಅವಸಾನ ಹೊಂದುತ್ತದೆ ಎಂಬುದು ಹಿಂದಿನ ಬಿಜೆಪಿಯ ಐದು ವರ್ಷಗಳ ಘೋರ ಆಡಳಿತದಿಂದ ಸಾಬೀತಾಗಿದೆ. ಮುಂದಿನ ಕರ್ನಾಟಕದ ಅವಸ್ಥೆ ಊಹಿಸಿದರೆ ಮುಂದೆ ಇನ್ನಷ್ಟು ಕಠಿಣ ದಿನಗಳನ್ನು ರಾಜ್ಯದ ಜನತೆ ಎದುರಿಸಲು ಸಿದ್ಧವಾಗಬೇಕಾಗುತ್ತದೆ. ರಾಜ್ಯದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಕಟ್ಟದೇ ಹೋದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರದ ಚರಮಸೀಮೆಯನ್ನು ಕಾಣಲಿದೆ ಹಾಗೂ ಅರಾಜಕತೆಯ ದಿನಗಳನ್ನು ಎದುರಿಸುವ ಕಾಲ ದೂರವಿಲ್ಲ. ಕಾಲ ಸರಿದಂತೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಶಿಥಿಲವಾಗುತ್ತಾ ಅವಸಾನದತ್ತ ಸಾಗುತ್ತಿದ್ದು ಭ್ರಷ್ಟರ ಹಾಗೂ ಹಣ ಬಲವುಳ್ಳವರ ಸರ್ವಾಧಿಕಾರಕ್ಕೆ ರಾಜ್ಯ ಒಳಗಾಗುತ್ತಿದೆ. ಶಾಸಕರು ಜನಪ್ರತಿನಿಧಿಗಳಾಗುವ ಬದಲು ಜನರ ಯಜಮಾನರಂತೆ ವರ್ತಿಸುತ್ತಿದ್ದಾರೆ. ಜನರ ಸಂಕಟ, ಬವಣೆಗಳಿಗೆ ಪರಿಹಾರ ಒದಗಿಸುವ ಬದಲು ಧಿಮಾಕಿನಿಂದ ವರ್ತಿಸುತ್ತಿದ್ದಾರೆ. ಇಂಥ ಭಾಗ್ಯಕ್ಕೆ ಪ್ರಜಾಪ್ರಭುತ್ವ ಎಂಬ ಹೆಸರು ಬೇರೆ ಕೇಡು!
ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ಜರುಗಿದ 2022-23ನೇ ಶೈಕ್ಷಣಿಕ ಸಾಲಿನ ಕುಂದಾಪುರ ತಾಲೂಕು ಮಟ್ಟದ ಅಂತರ ಕಾಲೇಜು ಪುಟ್ಬಾಲ್ ಪಂದ್ಯಾಟವು ಕೋಟೇಶ್ವರದ ವಕ್ವಾಡಿಯ ಗುರುಕುಲ ಕ್ರೀಡಾಂಗಣದಲ್ಲಿ ದಿನಾಂಕ 08/09/2022 ಗುರುವಾರರಂದು ಜರಗಿತು. 2022-23ರ ಕುಂದಾಪುರ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿದ ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಯುತ ಸುಭಾಶ್ಚಂದ್ರ ಶೆಟ್ಟಿ ಅವರು ಪಂದ್ಯಾವಳಿಗೆ ಆಗಮಿಸಿದ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿ, ಬಹುಮಾನ ಪಡೆಯುವುದಕ್ಕಿಂತ ಭಾಗವಹಿಸುವಿಕೆ ಬಹಳ ಮುಖ್ಯವಾದದ್ದು ಹಾಗೂ ಸತತ ಪ್ರಯತ್ನದಿಂದ ಅಂತರಾಷ್ಟ್ರೀಯ ಮಟ್ಟದವರೆಗೂ ತಲುಪಲು ಸಾಧ್ಯವೆಂದು ಸ್ಪರ್ಧಿಗಳನ್ನು ಹುರಿದುಂಬಿಸಿದರು. ಅತಿಥಿಗಳಾಗಿ ಆಗಮಿಸಿದ ಶ್ರೀ ಜೀವನ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಪದವಿಪೂರ್ವ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಆಗಿರುವ ಇವರು ಹಿಂದಿನ ಎರಡು ವರ್ಷಗಳನ್ನು ಯಾವುದೇ ಕಾರ್ಯಕ್ರಮಗಳನ್ನು ಮಾಡಲಾಗಲಿಲ್ಲ ಹಾಗೂ ಇಂದು ಮಳೆಯ ಕಾರಣದಿಂದಾಗಿ ಅಡಚಣೆಗಳಿದ್ಧರೂ ನಿರ್ವಿಘ್ನವಾಗಿ ಪಂದ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಫುಟ್ಬಾಲ್ ಪಂದ್ಯಾವಳಿಯ ಸ್ಪರ್ಧಿಗಳಿಗೆ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಪ್ರಮಾಣ ವಚನ ವಾಚಿಸಿದರು. ಕುಂದಾಪುರ ತಾಲೂಕಿನ 2022-23ನೇ ಸಾಲಿನ ಕ್ರೀಡಾಕೂಟಗಳ ಸಂಯೋಜಕರು ಶ್ರೀ ರಾಮ್ ಶೆಟ್ಟಿ ಉಪಸ್ಥಿತರಿದ್ದರು. ಈ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕರು ಶ್ರೀ ನಾಗೇಶ್ ನಿರ್ವಹಿಸಿ, ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕರು ಕುಮಾರಿ ಸುಪರ್ಣ ಸ್ವಾಗತಿಸಿದರು. ಆಟವು ಒಂದು ವಿಶೇಷ ಚಟುವಟಿಕೆ, ಸೋಲೆ ಗೆಲುವಿನ ಸೋಪಾನ ಹಾಗೂ ಮನಸ್ಸು ಯಾವಾಗಲೂ ಧನಾತ್ಮಕ ಚಿಂತನೆ ಮಾಡಬೇಕು ಅಂತೆಯೇ ಸೋತೆವು ಎಂದು ಕುಗ್ಗದೆ, ಗೆದ್ದವರು ಮುಂದಿನ ಹಂತಕ್ಕೆ ಉತ್ತಮ ತಯಾರಿಯನ್ನು ಮಾಡುವಂತಾಗಲಿ ಎಂದು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟಿನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮ ಎಸ್. ಶೆಟ್ಟಿರವರು ಮಾತನಾಡಿದರು. ಕುಂದಾಪುರ ತಾಲೂಕು ಪದವಿಪೂರ್ವ ಕಾಲೇಜು ವ್ಯಾಪ್ತಿಯ 9 ತಂಡಗಳು ಈ ಫುಟ್ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದು ಫೈನಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು, ಕುಂದಾಪುರ ಮತ್ತು ತಂಡವು ಬ್ಯಾರೀಸ್ ಪದವಿ ಪೂರ್ವ ಕಾಲೇಜು, ಕೋಡಿ ಪರಾಭವಗೊಳಿಸಿ ಜಯಶಾಲಿಯಾಗಿದ್ದು ಎರಡು ತಂಡಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳ ಜೊತೆಗೆ ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕ್ರಿಸ್ ಒಲಿವೇರಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮವನ್ನು ಆಂಗ್ಲಭಾಷಾ ವಿಭಾಗದ ಶೈಕ್ಷಣಿಕ ಸಂಯೋಜಕಿ ಶ್ರೀಮತಿ ಲೋನ ಡಿಸೋಜಾ ನಿರ್ವಹಿಸಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅರುಣ್ ಡಿ’ಸಿಲ್ವಾರವರು ವಂದಿಸಿದರು.
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು Mom-And-Son-Porn-Games? Mom-And-Son-Porn-Games ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು Mom-And-Son-Porn-Games ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು Mom-And-Son-Porn-Games? Mom-And-Son-Porn-Games ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ Mom-And-Son-Porn-Games, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ Mom-And-Son-Porn-Games? ನೀವು ಪ್ಲೇ ಮಾಡಬಹುದು Mom-And-Son-Porn-Games ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, Mom-And-Son-Porn-Games ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ Mom-And-Son-Porn-Games ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, Mom-And-Son-Porn-Games ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ Mom-And-Son-Porn-Games ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು Mom-And-Son-Porn-Games? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play Mom-And-Son-Porn-Games ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
Kannada News » Trending » Woman delivers baby on road in Andhra Pradesh Tirupati hospital denied admission ಸ್ಕಾಟ್​ಲ್ಯಾಂಡ್​ನ ಪ್ಲಂಬರ್​ಗೆ ಬಾಟಲಿಯಲ್ಲಿ ಸಿಕ್ಕ 135 ವರ್ಷದ ಹಳೆಯ ಚೀಟಿ Scotland : ಮನೆಯ ಕೊಳಾಯಿಯೊಂದನ್ನು ರಿಪೇರಿ ಮಾಡುತ್ತಿರುವಾಗ ಪ್ಲಂಬರ್ ಪೈಪಿಗೆ ರಂಧ್ರವನ್ನು ಕೊರೆದರು. ಆಗ ಪುಟ್ಟ ಬಾಟಲಿಯಲ್ಲಿ ಈ ಚೀಟಿಯೊಂದು ದೊರಕಿತು. ಓಡಿಹೋಗಿ ಮನೆಯ ಮಾಲೀಕರಿಗೆ ತಿಳಿಸಿದರು. ಅಮೆರಿಕದ ಪ್ಲಂಬರ್​ಗೆ ದೊರೆತ 135 ವರ್ಷದ ಹಳೆಯ ಚೀಟಿ TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad Nov 23, 2022 | 5:28 PM Viral Video : ಹಳೆಯ ವಸ್ತುಗಳೇನಾದರೂ ಸಿಕ್ಕಲ್ಲಿ ಆ ಬಗ್ಗೆ ಕುತೂಹಲ ಉಂಟಾಗುವುದರಲ್ಲಿ ಸಂಶಯವೇ ಇಲ್ಲ. ಇದು ಇಲ್ಲಿಗೆ ಹೇಗೆ ಬಂತು? ಯಾರು ಇದನ್ನಿಲ್ಲಿ ಇಟ್ಟರು? ಯಾಕಾಗಿ ಇಟ್ಟರು? ಇದರ ಹಿಂದಿನ ಕಥೆ ಏನು ಎಂಬೆಲ್ಲ ಪ್ರಶ್ನೆಗಳು ಏಳುವುದು ಸಹಜ ಅಲ್ಲವೆ? ಬಾಟಲಿಯಲ್ಲಿ ಸುತ್ತಿಟ್ಟ 135 ವರ್ಷದ ಹಿಂದಿನ ಚೀಟಿಯೊಂದು ಸ್ಕಾಟ್​ಲ್ಯಾಂಡ್​ನ ಪ್ಲಂಬರ್​ಗೆ ಇದೀಗ ದೊರೆತಿದೆ. ಇದೀಗ ವೈರಲ್ ಆಗುತ್ತಿರುವ ಈ ಚೀಟಿಯಲ್ಲಿ ಏನು ಬರೆದಿದೆ ಎಂದು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಸ್ಕಾಟ್​ಲ್ಯಾಂಡ್​ನ ಪ್ಲಂಬರ್ ಇಲೀದ್​ ಸ್ಟಿಂಫನ್ಸ್​ ಎಂಬುವವರ ಮನೆಯ ಕೊಳಾಯಿ ರಿಪೇರಿಗೆಂದು ಬಂದಾಗ ಈ ಅಚ್ಚರಿಯ ಘಟನೆ ನಡೆದಿದೆ. ರಿಪೇರಿಗಾಗಿ ರಂಧ್ರ ಕೊರೆಯುತ್ತಿದ್ದಾಗ ಈ ಚೀಟಿ ಪತ್ತೆಯಾಗಿದೆ. ಇದನ್ನು ನೋಡಿದ ಪ್ಲಂಬರ್ ಆಶ್ಚರ್ಯದಿಂದ ತಕ್ಷಣವೇ ಮಾಲೀಕರಿಗೆ ತಿಳಿಸಿದ್ದಾರೆ. ನಂತರ ಬಾಟಲಿಯನ್ನು ಸುತ್ತಿಗೆಯಿಂದ ಹೊಡೆದು ಚೀಟಿಯನ್ನು ಹೊರತೆಗೆದಿದ್ದಾರೆ. ಫೇಸ್​ಬುಕ್​ನಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ : ಸರ್ದಾರ್​​ಜೀ​ ಕನ್ನಡ ಪ್ರೇಮ; ಅದು ಡೋಸಾ ಅಲ್ಲ ದೋಸೆ ‘ಸಿಂಘವರು’ ಹೇಳುತ್ತಿದ್ದಾರೆ ಕೇಳಿರೈ ಕನ್ನಡಿಗರೇ 1887ರ ಅಕ್ಟೋಬರ್​ನಲ್ಲಿ ಜೇಮ್ಸ್​ ರಿಚಿ ಮತ್ತು ಜಾನ್​ ಗ್ರೀವ್​ ಎಂಬುವವರು ಇದನ್ನು ಹೀಗೆ ಬಾಟಲಿಯೊಳಗೆ ಚೀಟಿಯನ್ನು ಹಾಕಿಟ್ಟಿದ್ದರು. ನವೆಂಬರ್ 16ರಂದು ಈ ಪೋಸ್ಟ್​ ಹಂಚಿಕೊಳ್ಳಲಾಗಿದೆ. 300ಕ್ಕೂ ಹೆಚ್ಚು ಜನರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ.
http://acorncentre.co.uk/wp-json/oembed/1.0/embed?url=https://acorncentre.co.uk/cookie-policy/ ಬೆಂಗಳೂರು ನಗರದಲ್ಲಿನ ಕೊಳಚೆ ಪ್ರದೇಶದ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವಾಗಲು ಬಿಬಿಎಂಪಿ ಕಲ್ಯಾಣ ಇಲಾಖೆ ಎಲ್ಲಾ ವಾರ್ಡ್ ಗಳಲ್ಲಿ ಬೆಳಕು ಕಲಿಕಾ ಕೇಂದ್ರವೊಂದನ್ನು ಸ್ಥಾಪಿಸುತ್ತಿದೆ. ಈ ಕೇಂದ್ರದಲ್ಲಿ ಓರ್ವ ನುರಿತ ಶಿಕ್ಷಕ, ಸುಸಜ್ಜಿತ ಕೊಠಡಿ ಹಾಗೂ ಪುಸ್ತಕಗಳು ಇರಲಿವೆ. ಮುಖ್ಯಾಂಶಗಳು ಇಂತಹ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗದ ಖಾತ್ರಿ ಈ ಯೋಜನೆಯದ್ದಾಗಿದೆ. ಮನೆಯಲ್ಲಿ ಅಧ್ಯಯನ ಮಾಡಲು ಸೂಕ್ತ ವಾತವಾರಣ ಇಲ್ಲದಂತಹ ದುರ್ಬಲ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ಕಲ್ಯಾಣ ಇಲಾಖೆ ವಿದ್ಯಾರ್ಥಿ ಬೆಳಕು ಯೋಜನೆ ಜಾರಿಗೊಳಿಸುತ್ತಿದೆ. ವಿದ್ಯಾರ್ಥಿಗಳ ಮನೆಗಳಿಗೆ 500 ಮೀಟರ್ ಗಳಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಈ ಕೇಂದ್ರಗಳು ಸ್ಥಾಪನೆಯಾಗಲಿವೆ. ಸರಿಯಾಗಿ ಅಧ್ಯಯನ ನಡೆಸದ ಇಂತಹ ಅನೇಕ ವಿದ್ಯಾರ್ಥಿಗಳಿಗಾಗಿ ಇಲಾಖೆ ಈ ಕಾರ್ಯಕ್ರಮ ಆರಂಭಿಸುತ್ತಿದೆ. ಎನ್ ಜಿಒ ಮತ್ತು ಸ್ವಯಂ ಸೇವಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂಲಸೌಕರ್ಯ ಹಾಗೂ ಅಧ್ಯಯನ ಸಾಮಾಗ್ರಿಗಳನ್ನು ಇಲಾಖೆ ಕಡೆಯಿಂದ ಒದಗಿಸಲಾಗುತ್ತದೆ. ಈ ಕೇಂದ್ರಗಳು ಸಂಜೆ 5-30 ರಿಂದ 7-30ರವರೆಗೂ ತೆರೆದಿರುತ್ತವೆ. ಈ ಕೇಂದ್ರಗಳ ನಿರ್ವಹಣೆಗಾಗಿ ಮಾಸಿಕ ರೂ. 1,500 ರಿಂದ ರೂ. 2,000 ತಿಂಗಳ ಗೌರವಧನದೊಂದಿಗೆ ಪದವೀಧರರನ್ನು ಎನ್ ಜಿಒಗಳು ಗುತ್ತಿಗೆಗೆ ಪಡೆದುಕೊಳ್ಳಬೇಕು, ಈ ಕೇಂದ್ರಗಳ ಶಿಕ್ಷಕರಿಗೆ 15 ದಿನ ತರಬೇತಿ ನೀಡಲಾಗುವುದು, ಪ್ರತಿ ಸೆಂಟರ್ ಗೆ ರೂ. 42, 500 ಅನುದಾನ ಹಂಚಿಕೆ ಮಾಡಲಾಗುವುದು. ಉದ್ದೇಶ ವಿದ್ಯಾರ್ಥಿಗಳಿಗೆ ನಾಯಕತ್ವ, ಸಂವಹನ ಮತ್ತಿತರ ಕೌಶಲ್ಯಗಳನ್ನು ಹೇಳಿಕೊಡಲಾಗುವುದು, ಅವರು ತಮ್ಮ ಪರೀಕ್ಷೆ ಪಾಸು ಮಾಡಲು ತರಬೇತಿದಾರರ ನೆರವು ಪಡೆದುಕೊಳ್ಳಬಹುದು. ಪೈಲಟ್ ಆಧಾರದ ಮೇಲೆ ಈಗಾಗಲೇ 10 ಕೇಂದ್ರಗಳನ್ನು ತೆರೆಯಲಾಗಿದ್ದು, ಶೀಘ್ರದಲ್ಲಿಯೇ ಎಲ್ಲಾ ವಾರ್ಡ್ ಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗುವುದು.
Arun Sagar's new film 'Ring Master' is all set to release on the 09th of October. The film is being directed by Vishruth Naik and produced by A J Manjunath, Narasimhamurthy, Basavaraj and Sathyanarayana. `Ring Master' was launched earlier this year and the film was titled as 'Bhangiranga'. However, the team changed the title to 'Ring Master' as the new title is more justified for the film's story. While Arun Sagar is seen in the title role, anchor Anushree who was also a co-participant in the first season of 'Big Boss' along with Arun Sagar is playing a prominent role along with Shrunga and Shwetha. Ravi Basrur who composed music for Murali's 'Ugram' is composing the music for this film, while Cinetech Soori is the cameraman. ಮಂಜರಿ ಡೈರೆಕ್ಟರ್ ರಿಯಲ್ ಸ್ಟೋರಿ ಮರ್ಮ ಮಂಜರಿ, ಹಾರರ್ ಸಿನಿಮಾ. ರೂಪಿಕಾ ಒಂದೂವರೆ ವರ್ಷದ ಗ್ಯಾಪ್ ನಂತರ ನಟಿಸಿರುವ ಚಿತ್ರ, ಪ್ರೇಕ್ಷಕರ ಕುತೂಹಲ ಕೆರಳಿಸಿರುವುದು ನಿಜ. ಮಂಜರಿ ಸರಣಿಯ 3 ಚಿತ್ರಗಳಿಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಮೊದಲ ಭಾಗವನ್ನಷ್ಟೇ ತೆರೆಗೆ ತಂದಿದೆ. ಚಿತ್ರದ ನಿರ್ದೇಶಕ ವಿಶ್ರುತ್ ನಾಯಕ್. ವಿಶ್ರುತ್ ಯಾರು ಎಂದರೆ, ಒಂದ್ಸಲ ರಿಂಗ್ ಮಾಸ್ಟರ್ ಸಿನಿಮಾ ನೆನಪು ಮಾಡಿಕೊಳ್ಳಿ. ಅರುಣ್ ಸಾಗರ್ ಅಭಿನಯದ ಆ ಚಿತ್ರ ತನ್ನ ವಿಭಿನ್ನತೆಯಿಂದಲೇ ಗಮನ ಸೆಳೆದಿದ್ದ ಚಿತ್ರ. ಆ ಚಿತ್ರದ ನಿರ್ದೇಶಕರ ಎರಡನೇ ಪ್ರಯತ್ನವೇ ಮಂಜರಿ. ವಿಶ್ರುತ್ ಕುಟುಂಬದಲ್ಲೇ ರಂಗಕಲಾವಿದರಿದ್ದಾರೆ. ತಾಯಿ ಸೋಬಾನೆ ಸಿದ್ಧಮ್ಮ ಆಕಾಶವಾಣಿಯಲ್ಲೂ ಹಾಡುತ್ತಿದ್ದ ಜಾನಪದ ಗಾಯಕಿ. ಆದರೆ, ಆ ಕಲೆಯ ಹಿನ್ನೆಲೆ ಚಿತ್ರರಂಗಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಿಗೆ ಬಂದು ಏನೇನೆಲ್ಲ ಕೆಲಸ ಮಾಡಿದ ವಿಶ್ರುತ್‍ಗೆ ನಿರ್ದೇಶಕನಾಗುವ ಹಾದಿಯಲ್ಲಿ ಮೊದಲ ಹೆಜ್ಜೆ ಇಡಿಸಿದವರು ಅವರ ಪತ್ನಿ. ನಿರ್ದೇಶಕರ ಸಂಘದಲ್ಲಿ ತರಬೇತಿ ಪಡೆಯಲು ಕಳಿಸಿಕೊಟ್ಟರಂತೆ ಅವರ ಪತ್ನಿ. ಅಲ್ಲಿ ವಿಶ್ರುತ್‍ಗೆ ಜೋಸೈಮನ್, ಸಿದ್ದಲಿಂಗಯ್ಯನವರ ಮಾರ್ಗದರ್ಶನ ಸಿಕ್ಕಿತು. ಶ್ರೇಷ್ಟ ಸಿನಿಮಾಗಳನ್ನು ನೋಡುವ ಅವಕಾಶ ಸಿಕ್ಕಿತು. ಆ ಎಲ್ಲ ಅನುಭವವೂ ಚಿತ್ರದಲ್ಲಿ ಹದವಾಗಿ ಬೆರೆತಿದೆ. ಹಾರರ್ ಚಿತ್ರ ಎಂದರೆ, ರಾತ್ರಿ, ಕತ್ತಲು ಎನ್ನುವುದು ಸಾಮಾನ್ಯ. ಆದರೆ, ಈ ಚಿತ್ರದಲ್ಲಿ ದೆವ್ವ ಬರೋದೇ ಹಗಲು ಹೊತ್ತಿನಲ್ಲಿ. ಹೀಗೇ ರೂಲ್ಸ್ ಬ್ರೇಕ್ ಮಾಡಿಯೇ ಸಿನಿಮಾ ಮಾಡಿರುವ ವಿಶ್ರುತ್, ಅಭಿಮಾನಿಗಳ ಕರತಾಡನವನ್ನು ಎದುರು ನೋಡುತ್ತಿದ್ದಾರೆ.
Kannada News » Karnataka » Bengaluru » SDPI Leaders Accused RSS For Terrorist Activity Says RSS Leaders Possess Weapons | Kannada News, Karnataka News ಆರ್​ಎಸ್​ಎಸ್​ ಭಯೋತ್ಪಾದಕ ಸಂಘಟನೆ: ಎನ್​ಐಎ ದಾಳಿಗೆ ಎಸ್​ಡಿಪಿಐ ನಾಯಕರ ಆಕ್ಷೇಪ ಆರ್​ಎಸ್​ಎಸ್​ನ ಹಲವು ನಾಯಕರು ಆಯುಧ ಇಟ್ಟುಕೊಂಡಿದ್ದಾರೆ ಎಂದು ಎಸ್​ಡಿಪಿಐ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ದೂರಿದರು. ಬೆಂಗಳೂರಿನಲ್ಲಿ ಎಸ್​ಡಿಪಿಐ ನಾಯಕರು ಮಾಧ್ಯಮಗೋಷ್ಠಿ ನಡೆಸಿದರು. TV9kannada Web Team | Edited By: TV9 SEO Sep 26, 2022 | 2:32 PM ಬೆಂಗಳೂರು: ಆರ್​ಎಸ್​ಎಸ್ ಒಂದು ಭಯೋತ್ಪಾದಕ ಸಂಘಟನೆ. ಅದಕ್ಕೆ ಇನ್ನೂ ಅಧಿಕೃತವಾಗಿ ಸಂಘಟನೆಯ ಸ್ಥಾನಮಾನವೇ ಸಿಕ್ಕಿಲ್ಲ. ಆರ್​ಎಸ್​ಎಸ್​ನ ಹಲವು ನಾಯಕರು ಆಯುಧ ಇಟ್ಟುಕೊಂಡಿದ್ದಾರೆ ಎಂದು ಎಸ್​ಡಿಪಿಐ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ದೂರಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್​ಡಿಪಿಐ ಒಂದೇ ಒಂದು ದೇಶ ವಿರೋಧಿ ‌ಕೆಲಸ ಮಾಡಿಲ್ಲ. ಎಸ್​ಡಿಪಿಐ ಮೇಲೆ ದಾಖಲಾಗಿದ್ದ ಶೇ 98ರಷ್ಟು ಪ್ರಕರಣಗಳನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿವೆ. ಮಲೆಗಾಂವ್ ಸೇರಿದಂತೆ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರ್​ಎಸ್​ಎಸ್​ ಹೆಸರು ಕೇಳಿಬಂದಿದೆ. ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರತಿಪಕ್ಷಗಳನ್ನು ಹಣಿಯುತ್ತಿದೆ ಎಂದು ದೂರಿದರು. ಎಸ್​ಡಿಪಿಐ ಬ್ಯಾನ್ ಮಾಡುವಂತೆ ಕಾಂಗ್ರೆಸ್ ಕೂಡ ಬಿಜೆಪಿಗೆ ಬೆಂಬಲ ನೀಡುತ್ತಿದೆ. ಮನುವಾದಿ ಭಾರತ ನಿರ್ಮಾಣವಾಗುವುದನ್ನು ತಡೆಯಲು ಎಸ್​ಡಿಪಿಐ ಕೆಲಸ ಮಾಡುತ್ತಿದೆ ಎಂದರು. ಆಯುಧಪೂಜೆ ವೇಳೆ ಬಂದೂಕು, ಕತ್ತಿ, ತಲವಾರ್ ಸೇರಿದಂತೆ ಹಲವು ಆಯುಧಗಳನ್ನು ಹಿಡಿದು ಆರ್​ಎಸ್​ಎಸ್​ ಕಾರ್ಯಕರ್ತರು ಪೂಜೆ ಮಾಡಿದ್ದಾರೆ. ಆರ್​ಎಸ್​ಎಸ್​ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರೇ ಸ್ವತಃ ಆಯುಧಗಳನ್ನು ಹಿಡಿದಿದ್ದರು. ಹೆಣ್ಣುಮಕ್ಕಳಿಗೆ ಆಯುಧ, ಗನ್ ಬಳಕೆ ತರಬೇತಿಯನ್ನೂ ಆರ್​ಎಸ್​ಎಸ್​ ಕೊಡುತ್ತಿದೆ. ಈ ವಿಷಯವನ್ನು ಖುದ್ದು ಮೋಹನ್ ಭಾಗವತ್ ಅವರೇ ಹೇಳಿದ್ದರು. ರಿಜಿಸ್ಟರ್ ಆಗದ ಸಂಘಟನೆಯಾಗಿರುವ ಆರ್​ಎಸ್​ಎಸ್​ಗೆ ಇಷ್ಟೆಲ್ಲಾ ಆಯುಧಗಳು ಎಲ್ಲಿಂದ ಬಂದವು? ಆಯುಧಗಳಿಗೆ ಪರವಾನಗಿ ಕೊಟ್ಟವರು ಯಾರು? ದೇಶದ ಅತಿದೊಡ್ಡ ಭಯೋತ್ಪಾದನಾ ಸಂಘಟನೆ ಆರ್​ಎಸ್​ಎಸ್​ ಎಂದು ದೂರಿದರು. ಎಸ್​ಡಿಪಿಐ ಕಚೇರಿ ಬೀಗ ಒಡೆದು ದಾಳಿ ನಡೆಸಿದ್ದಕ್ಕೆ ಆಕ್ಷೇಪಿಸಿದರು. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇವರ ಮೇಲೆ ಏಕೆ ದಾಳಿ ಮಾಡುತ್ತಿಲ್ಲ? ಎನ್​ಐಎ ಸಂಸ್ಥೆಯ ಕುತ್ತಿಗೆಗೆ ಬೆಲ್ಟ್ ಹಾಕಿ ಕೇಂದ್ರ ಸರ್ಕಾರವು ಸಾಕಿಕೊಂಡಿದೆ. ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಗೃಹ ಸಚಿವರಾಗಿದ್ದಾಗ ಎನ್​ಐಎ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಎನ್​ಐಎ ದಾರಿ ತಪ್ಪಿತು ಎಂದು ಅವರೇ ಸಾಕಷ್ಟು ಬಾರಿ ಹೇಳಿದ್ದರು. ಎಸ್​ಡಿಪಿಐ ಮುಖಂಡ ದೇವನೂರು ಪುಟ್ಟನಂಜಯ್ಯ ಮಾತನಾಡಿ, ಬ್ರಾಹ್ಮಣವಾದಿಗಳು, ಮನುವಾದಿಗಳು ಸಂವಿಧಾನವನ್ನು ಕಟ್ಟಿ ಹಾಕಿದ್ದಾರೆ. ಎಸ್​ಡಿಪಿಐ, ಪಿಎಫ್ಐ ಧರ್ಮದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಎಸ್​ಡಿಪಿಐ ದೇಶದ ಬಗ್ಗೆ ಧ್ವನಿ ಎತ್ತುತ್ತಿದೆ. ದೇಶ ಇವತ್ತು ಗಂಡಾಂತರದಲ್ಲಿದೆ. ಕೊರೊನಾ ಬಂದಾಗ ಹೆಣಗಳನ್ನು ಯಾರು ಮುಟ್ಟಲಿಲ್ಲ. ಆದರೆ ಎಸ್​ಡಿಪಿಐ ಕಾರ್ಯಕರ್ತರು ಅಂತ್ಯಸಂಸ್ಕಾರ ಮಾಡಿದರು. ನಾನು ಒಬ್ಬ ಹಿಂದೂ. ನಮ್ಮ ಪಕ್ಷವನ್ನು ಮುಸ್ಲಿಂ ಪಕ್ಷ ಎಂದು ಏಕೆ ಕರೀತೀರಿ? ಎಎಸ್​ಪಿಐ ಹುಟ್ಟುಹಾಕಿದವರು ಮುಸ್ಲಿಮರೇ ಇರಬಹುದು. ಆದರೆ ಇಲ್ಲಿರುವ ನಾವೆಲ್ಲರೂ ಹಿಂದೂಗಳೇ ಆಗಿದ್ದೇವೆ. ನಾನು ನಿವೃತ್ತ ಡಿಡಿಪಿಐ. ಎಸ್​ಡಿಪಿಐನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಾನು ಬೇಕಾದರೆ ರಾಜ್ಯಾಧ್ಯಕ್ಷನೂ ಆಗಬಹುದು. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದರೆ ಮೋದಿ ಒಂದೇ ಒಂದು ಪ್ರೆಸ್​ಮೀಟ್ ಮಾಡಿಲ್ಲ. ಇವರು ಹಿಂದೂ ರಾಷ್ಟ್ರ ಮಾಡುತ್ತಿಲ್ಲ. ಬ್ರಾಹ್ಮಣ್ಯದ ರಾಷ್ಟ್ರ ಮಾಡುತ್ತಿದ್ದಾರೆ. ಹಿಂದೂ ಅಂತ ಯುವಕರನ್ನು ಎತ್ತಿಕಟ್ಟಿ, ಆಯುಧ ಕೊಟ್ಟು ಕಳುಹಿಸುತ್ತಿದ್ದಾರೆ ಎಂದು ದೂರಿದರು. ಅಡ್ವಾಣಿ ಅವರು ರಥ ಯಾತ್ರೆ ಮಾಡಿ ಸಾವಿರಾರು ಜನರನ್ನು ಕೊಂದರು. ನಮ್ಮ ಮನೆಗಳಲ್ಲಿ ನಮ್ಮ ಧರ್ಮ ಆಚರಿಸೋಣ. ಸಾರ್ವಜನಿಕ ಬದುಕಿನಲ್ಲಿ ಒಂದಾಗಿ ಬಾಳೋಣ. ಎಲ್ಲರ ಮನಸ್ಸು ಒಂದಾಗುವಂತೆ ಮಾಡೋಣ ಎಂದರು.
ಪದವು : ಎತ್ತರದ ಜಾಗೆಡ್ ಗುಡ್ಡೆಲೆಡ್ ಇಪ್ಪುನ ವಿಶಾಲವಾಯಿನ ಮೈದಾನ ಪ್ರದೇಶ, ಮರ ಬುಲೆವೊಂದ್ ಇಪ್ಪುಜಿ. ಜಾಸ್ತಿ ಆದ್ ಮುಳಿ ಬುಲೆವೊಂದ್ ಇಪ್ಪುಂಡ್. ಪಲ್ಕೆ : ಗುಡ್ಡೆಲೆದ ನಡುಟು ಇಪ್ಪುನ ಯೆಲ್ಲ್ಯಾ ಮಟ್ಟುದ ಸಮತಟ್ಟ್ ಆಯಿನಾ ಜಾಗೆ. ಗುಡ್ಡೆ ಸುಧೆತಾ ನಡುಟು ಇಪ್ಪುನ ಜಾಗೆಲಾ ಆದುಪ್ಪುಂಡ್. ಕಣಿವೆ ಪ್ರದೇಶೊಡ್ ಇಪ್ಪುನ ಯೆಲ್ಲ್ಯಾ ಮಟ್ಟುದ ಸಮತಟ್ಟ್ ಜಾಗೆ. ಪಡ್ಪು : ಕೃಷಿ ಯೋಗ್ಯವಾಯಿನ ಖಾಲಿ ಜಾಗೆಡ್ ಅಲ್ಪಲ್ಪ ಒಂಜೇ ಜಾತಿದ ಮರಕುಲು ಒಟ್ಟಿಗೆ ಸಮತಟ್ಟ್ ಜಾಗೆ. ಉದಾರ್ಮೆ : ತಾರೆದ ಪಡ್ಪು, ತಾರಿದ ಪಡ್ಪು ಕಾನ : ಒಂಜೇ ಗಾತ್ರದ ಮರಕುಲು ಸಾಲ್ ಡ್ ನಡ್ತಿಲೆಕ ಇಪ್ಪುನ ಸಮತಟ್ಟ್ ಆಯಿನಾ ಜಾಗೆ. ನನೊಂಜಿ ಅರ್ಥಡ್ ಒಂಜಿ ವಸ್ತುನ್ ಒಂಜೇ ಕಡೆಟ್ ಪಾಡುನ ಅತ್ತುಂಡ ಒಂಜೇ ಕಡೆಟ್ ಸೇರುನ ಜಾಗೆ. ಬೈಲ್ : ನೀರ್ ದ ವ್ಯವಸ್ಥೆ ಎಡ್ಡೆ ಇತ್ತುದ್ ಏಣೆಲ್ ಸುಗ್ಗಿ ಕೊಳಕೆ ಮೂಜಿ ಬುಳೆ ಬುಳೆಪುನ ಜಾಗೆ. ಒಂಜೇ ಲೆಕ ಸಮತಟ್ಟ್ ಆದ್ ಇಪ್ಪುಂಡ್. ದೂರೊರ್ದ್ ತೂನಗ ಮೈದಾನ ಲೆಕ ತೊಜುಂಡ್. ಮಜಲ್ : ಸುಗ್ಗಿ, ಏಣೆಲ್ ಬುಳೆ ಬುಳೆಪುನ ಕಂಡ, ವರ್ಷೋಡ್ ರಡ್ಡ್ ಬುಳೆ ಮಾತ್ರ. ಕಂಡ ಒಂಜೇ ಲೆಕ ಸಮತಟ್ಟಾದ್ ಇಪ್ಪಂದೆ ಮೊಟ್ಟುದ ಲೆಕ ಎತ್ತರ ಎತ್ತರ ಇಪ್ಪುಂಡ್. ಬೊಟ್ಟು : ಮರಿಯಾಳಡ್ ಮಾತ್ರ ಕಾಡ್ ತೋಡುದ ನೀರ್ ನ್ ಕಟ್ಟುದ್ ಒಂಜಿ ಬುಳೆ ಮಲ್ಪಿನ ಕಂಡ. ಉಂದುಲಾ ಸಮತಟ್ಟ್ ಆದ್ ಇಪ್ಪಂದೆ ಎತ್ತರ ಎತ್ತರ ಇತ್ತುದ್ ಬೊಟ್ಟ ಗುಡ್ಡೆಲೆಗ್ ತಾಕುದ್ ಇಪ್ಪುಂಡ್. ಪಟ್ಲಾ : ಸುಧೆಕ್ ತಾಕುದ್ ಇಪ್ಪುನ ಕಂಡ. ಸುಧೇರ್ದ್ ಕೆಳ ಮಟ್ಟಡ್ ಇಪ್ಪುಂಡ್. ಬೊಲ್ಲ ಮರಿಯಲೊಡ್ ನೆಟ್ಟ್ ಬುಳೆ ದೆಪ್ಪರೆ ಆಪುಜಿ. ಏಣೆಲ್ ಬುಳೆ ದೆಪ್ಪರೆ ಆಪುಜಿ. ಸುಗ್ಗಿ ಕೊಲಕೆ ಬುಳೆ ದೆಪ್ಪರೆ ಆಪೆದುನ್ಡ್. ಕಂಬುಲ : ಕೆಸರ್ ಇಪ್ಪುನ ಜಾಗೆ, ಸುಧೆ ಕೆರೆ ಬರಿಟ್ ತ್ತುದ್. ಕೆಸರ್ ಜಾಸ್ತಿ ದಿಂಜಿದ್ ಇಪ್ಪುನ ಜಾಗೆ. ಇಂಚಿನ ಜಾಗೆ ಡ್ ಮೂಜಿ ಬುಳೆ ಮಲ್ಪರೆ ಆಪುಂಡು. ಅಂಚೆನೇ ಎರುಕ್ಲೆನ ಕಂಬುಲ ಗ್ ಲಾ ಇಂಚಿನ ಜಾಗೆ ಬೋಡಾಪುಂಡ್. ಮಾರ್ : ಸುಧೆ ತೋಡುಗ್ ತಾಕುದ್ ಇಪ್ಪುನ ಕಂಡ, ಕಂಡ ಡ್ ನೀರ್ ಉಂತುದ್ ಇಪ್ಪುಂಡ್, ನೀರ್ ದ ಅಡಿಟ್ ದ್ರವ ರೂಪೊಡ್ ಮಣ್ಣ್ ಉಂತುದ್ ಇಪ್ಪುಂಡ್ (ಮಡ್ಡಿ ನೀರ್ ),ಇಂಚಿತ್ತಿನ ಜಾಗೆಡ್ ತಿಮರೇ ಜಾಸ್ತಿ ತಿಕ್ಕುಂಡ್. ಬಾಕಿಯಾರ್ : ಇಲ್ಲದ ಎದುರುಡ್ ಇಪ್ಪುನ ಭಾರಿ ಮಲ್ಲ ಕಂಡ, ಅಗೇಲಾ ಜಾಗೆಡ್ ವಿಸ್ತಾರವಾದ್ ಇಪ್ಪುನ ಒಂಜಿ ಕಂಡ. ಬೆನ್ನಿಗ್ ಅತ್ತಂದೆ ಈ ಜಾಗೆನ್ ನೇಮ, ಆಟ, ಕಂಬುಲದಂಚಿನ ಉದ್ದೇಶಗ್ ಲಾ ಬಳಸುವೆರ್. ಕುಮೇರ್ : ಜಪ್ಪಂಗೇಲ್ (ಇಳಿಜಾರ್) ಜಾಗೆಡ್ ಬೆನ್ನಿ ಅತ್ತುಂಡ ಬಾಕಿದ ಉದ್ದೇಶಗ್ ನೀರ್ ಪರಿದ್ ಪೋಪುಲೆಕಾಕಾಡ್ ಕಡ್ತ್ ಮಂತಿನಾ ಜಾಗ. ಪಡೀಲ್ : ಒಂಜಿ ಕಾಲೋಡ್ ಕೃಷಿ ಮಲ್ತ್ ಬೊಕ್ಕ ಕಾರಣಾಂತರೊಡ್ ಕೃಷಿ ಮಲ್ಪಂದೆ ಖಾಲಿ ಬುಡ್ತಿನ ಜಾಗೆ. ದಡ್ಡ್ : ಸುಧೆ ಅತ್ತುಂಡ ಕೆರೆತಾ ತೀರಾ ಪ್ರದೇಶ, ಕೃಷಿಗ್ ಬಳಸಂದೇ ಪೆತ್ತ ಕಂಜಿಲು ಮೇಯರೇ ಬುಡುದ್ ಇಪ್ಪುನ ಜಾಗೆ. ಬೊಲ್ಲದ ಸಮಯೋಡ್ ನೀರ್ ಬುರೊಂದ್ ಇಪ್ಪುನ ಜಾಗೆ.
ಉಪ್ಪು ಆಹಾರದಲ್ಲಿನ ಒಂದು ಮುಖ್ಯವಾದ ಅಂಶವಾಗಿದ್ದು, ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಬಿಳಿ ಉಪ್ಪು, ಸಮುದ್ರದ ಉಪ್ಪು ಮತ್ತು ಹಿಮಾಲಯನ್ ಗುಲಾಬಿ ಉಪ್ಪು ಸೇರಿದಂತೆ ಉಪ್ಪಿನಲ್ಲಿ ಹಲವು ಬಗೆಯ ಪ್ರಕಾರಗಳಿವೆ. ಆದ್ರೆ ಆರೋಗ್ಯಕ್ಕೆ ಯಾವ ಬಗೆಯ ಉಪ್ಪು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ. Suvarna News First Published Sep 25, 2022, 8:30 AM IST ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಪ್ಪು ಉಪ್ಪನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಕಾಲಾ ನಮಕ್ ಎಂದು ಸಹ ಕರೆಯುತ್ತಾರೆ. ಇದನ್ನು ಹಣ್ಣಿನ ಚಾಟ್ ಅಥವಾ ದಹಿಯ ಬೌಲ್ ಮೇಲೆ ಸಿಂಪಡಿಸಲು ಉಪಯೋಗಿಸುತ್ತಾರೆ. ಇದು ಆಹಾರದ ಪರಿಮಳವನ್ನು ಸಹ ಹೆಚ್ಚಿಸುತ್ತದೆ. ಕಪ್ಪು ಉಪ್ಪು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಧಿಕವಾಗಿದೆ, ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ಬಿಳಿ ಸಹ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಆದರೆ ಆರೋಗ್ಯದ ದೃಷ್ಟಿಯಿಂದ ನೋಡಿದಾಗ ಕಪ್ಪು ಉಪ್ಪು ಅಥವಾ ಬಿಳಿ ಉಪ್ಪು, ಯಾವ ಉಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಶ್ವ ಆರೋಗ್ಯ ಸಂಸ್ಥೆ (WHO) ಮಾನವ ದೇಹಕ್ಕೆ ಪ್ರತಿ ದಿನ 5 ಗ್ರಾಂ ಸೋಡಿಯಂ ಅಥವಾ ಉಪ್ಪು (Salt) ಬೇಕಾಗುತ್ತದೆ ಎಂದು ಹೇಳುತ್ತದೆ. ಆಹಾರದ ಸಮಯದಲ್ಲಿ ಬಳಸುವ ಅತ್ಯಂತ ವಿಶಿಷ್ಟವಾದ ಉಪ್ಪು ಬಿಳಿ ಉಪ್ಪು, ಆದರೂ ಅದನ್ನು ಸುರಕ್ಷಿತ ಮತ್ತು ಆರೋಗ್ಯಕರವೆಂದು (Healthy) ಪರಿಗಣಿಸಲಾಗುವುದಿಲ್ಲ. ಇದು ಮೂತ್ರಪಿಂಡದ ಕಲ್ಲುಗಳು, ತಲೆನೋವು, ಹೃದಯಾಘಾತ (Heartattack), ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಉಬ್ಬುವುದು ಇತ್ಯಾದಿಗಳ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಈ ಸಮಸ್ಯೆಗಳಲ್ಲಿ ಯಾವುದಾದರೂ ನೀವು ಎದುರಿಸಿದರೆ ನೀವು ಬಿಳಿ ಉಪ್ಪಿನ ಸೇವನೆಯನ್ನು ಬದಲಿಸಬೇಕು ಅಥವಾ ಕಡಿತಗೊಳಿಸಬೇಕು. ನಿಮ್ಮ ಆರೋಗ್ಯಕ್ಕೆ ಯಾವ ರೀತಿಯ ಉಪ್ಪು ಉತ್ತಮ ಎಂಬುದರ ಕುರಿತು ಬೆಂಗಳೂರಿನ ಮದರ್‌ಹುಡ್ ಆಸ್ಪತ್ರೆಯ ಹಿರಿಯ ಸಲಹೆಗಾರ-ಕ್ಲಿನಿಕಲ್ ನ್ಯೂಟ್ರಿಷನಿಸ್ಟ್, Msc ಆಹಾರ ವಿಜ್ಞಾನ ಮತ್ತು ಪೋಷಣೆಯ ದೀಪ್ತಿ ಲೋಕೇಶಪ್ಪ ಮಾತನಾಡಿದ್ದಾರೆ. ಹಲವು ಚಮತ್ಕಾರಗಳ ‘ಬ್ರೊಕೊಲಿ’, ಈ ಸೂಪರ್ ಫುಡ್ ಉತ್ತಮ ಆರೋಗ್ಯಕ್ಕೆ ಸಹಾಯಕಾರಿ ಆಹಾರದಲ್ಲಿ ಉಪ್ಪು ಏಕೆ ಬೇಕು? ಸೋಡಿಯಂ ಕ್ಲೋರೈಡ್ ಎಂದು ಕರೆಯಲ್ಪಡುವ ಉಪ್ಪಿನಲ್ಲಿ ಸುಮಾರು 40 ಪ್ರತಿಶತದಷ್ಟು ಸೋಡಿಯಂ ಮತ್ತು 60 ಪ್ರತಿಶತ ಕ್ಲೋರೈಡ್ ಕಂಡುಬರುತ್ತದೆ. ಇದು ಊಟಕ್ಕೆ (Food) ರುಚಿಯನ್ನು ಸೇರಿಸುತ್ತದೆ ಮತ್ತು ಸ್ಟೆಬಿಲೈಸರ್ ಮತ್ತು ಬೈಂಡರ್ ಆಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಉಪ್ಪು ಪರಿಸರದಲ್ಲಿ ಬ್ಯಾಕ್ಟೀರಿಯಾಗಳು ಬದುಕಲು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿ, ಉಪ್ಪು ಆಹಾರ ಸಂರಕ್ಷಕವಾಗಿಯೂ ಕಾರ್ಯನಿರ್ವಹಿಸುತ್ತದೆ. ನರಗಳ ಪ್ರಚೋದನೆಗಳನ್ನು ನಡೆಸಲು, ಸ್ನಾಯುಗಳನ್ನು ಸಂಕುಚಿತಗೊಳಿಸಲು ಮತ್ತು ವಿಶ್ರಾಂತಿ ಮಾಡಲು ಮತ್ತು ನೀರು ಮತ್ತು ಖನಿಜಗಳ ಸರಿಯಾದ ಅನುಪಾತವನ್ನು ಕಾಪಾಡಿಕೊಳ್ಳಲು ಮಾನವ ದೇಹಕ್ಕೆ ಸ್ವಲ್ಪ ಪ್ರಮಾಣದ ಸೋಡಿಯಂ ಅಗತ್ಯವಿದೆ. ದೀಪ್ತಿ ಲೋಕೇಶಪ್ಪ ಅವರ ಪ್ರಕಾರ ಆರೋಗ್ಯಕ್ಕೆ ಕಪ್ಪು ಉಪ್ಪು ತುಂಬಾ ಒಳ್ಳೆಯದು. ಅದ್ಯಾಕೆ ಎಂಬುದಕ್ಕೆ ಕಾರಣಗಳು ಇಲ್ಲಿವೆ. 1. ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ: ಕಪ್ಪು ಉಪ್ಪು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ಅತ್ಯಂತ ಕಡಿಮೆ ಸೋಡಿಯಂ ಮಟ್ಟವನ್ನು ಹೊಂದಿರುತ್ತದೆ. 2. ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ: ಕಪ್ಪು ಉಪ್ಪು ಪಿತ್ತರಸ ಉತ್ಪಾದನೆಯೊಂದಿಗೆ ಯಕೃತ್ತಿಗೆ ಸಹಾಯ ಮಾಡುತ್ತದೆ. ಇದು ಎದೆಯುರಿ ಅಥವಾ ಉಬ್ಬುವಿಕೆಯಂತಹ ಸಮಸ್ಯೆಗಳ ಸಂಭವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದು ದೇಹದಲ್ಲಿ ಆಮ್ಲ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 3. ಸ್ನಾಯು ಸೆಳೆತವನ್ನು ತಡೆಯುತ್ತದೆ: ಕಪ್ಪು ಉಪ್ಪಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕೂಡಾ ಇದೆ. ಇದು ನಿಮ್ಮ ಸ್ನಾಯುವಿನ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಇದು ಸೆಳೆತವನ್ನು ಕಡಿಮೆ ಮಾಡುತ್ತದೆ. 4. ರಕ್ತದಲ್ಲಿನ ಗ್ಲೂಕೋಸ್ ಕಡಿಮೆ ಮಾಡುತ್ತದೆ: ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳಿಗೆ ಕಪ್ಪು ಉಪ್ಪು ಒಳ್ಳೆಯದು. ಏಕೆಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. Benefits of Pomegranate: ದಾಳಿಂಬೆ ಹಣ್ಣು ಟೇಸ್ಟಿ ಅಷ್ಟೆ ಅಲ್ಲ, ನೂರಾರು ಖಾಯಿಲೆಗೆ ರಾಮಬಾಣವೂ ಹೌದು 5. ತೂಕ ಇಳಿಸುವಲ್ಲಿ ಸಹಕಾರಿ: ಕಪ್ಪು ಉಪ್ಪು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹ ಸೂಕ್ತವಾಗಿದೆ. ಏಕೆಂದರೆ ಇದು ಸೋಡಿಯಂ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನೀರಿನ ಧಾರಣ ಮತ್ತು ಉಬ್ಬುವಿಕೆಯನ್ನು ತಡೆಯುತ್ತದೆ. 6. ಮಲಬದ್ಧತೆಯನ್ನು ತಡೆಯುತ್ತದೆ: ಕಪ್ಪು ಉಪ್ಪನ್ನು ಶುಂಠಿ ಮತ್ತು ನಿಂಬೆ ರಸದಂತಹ ಪದಾರ್ಥಗಳೊಂದಿಗೆ ಸೇವಿಸಿದಾಗ ಮಲಬದ್ಧತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. 7. ಆಯಾಸವನ್ನು ಕಡಿಮೆ ಮಾಡುತ್ತದೆ: ಕಪ್ಪು ಉಪ್ಪು ಚರ್ಮದ ಬಿರುಕುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಸಮಯದಲ್ಲಿ ನಿಮ್ಮನ್ನು ಪುನರ್ ಯೌವನಗೊಳಿಸುತ್ತದೆ. ಇದು ನಿಮ್ಮ ಆಯಾಸವನ್ನು ದೂರ ಮಾಡುತ್ತದೆ ಮತ್ತು ನೀವು ಉಲ್ಲಾಸದ ಅನುಭವ ಪಡೆಯುತ್ತೀರಿ. ಬಿಳಿ ಉಪ್ಪಿಗಿಂತ ಕಪ್ಪು ಉಪ್ಪು ಉತ್ತಮವೇ ? ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ನಿಮ್ಮ ಬಿಳಿ ಉಪ್ಪನ್ನು ಕಪ್ಪು ಉಪ್ಪಿನೊಂದಿಗೆ ವಿನಿಮಯ ಮಾಡಿಕೊಳ್ಳಲು ವೈದ್ಯರು ಶಿಫಾರಸು ಮಾಡುತ್ತಾರೆ. ನಿಮ್ಮ ಬಿಳಿ ಉಪ್ಪನ್ನು ಕಪ್ಪು ಉಪ್ಪಿನೊಂದಿಗೆ ಏಕೆ ಬದಲಾಯಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ: 1. ಮೊದಲನೆಯದಾಗಿ, ಬಿಳಿ ಉಪ್ಪು ಬಹು ಸಂಯೋಜಕಗಳನ್ನು ಹೊಂದಿರುತ್ತದೆ. ಏಕೆಂದರೆ ಇದು ಸಂಸ್ಕರಣೆಯ ಬಹು ಹಂತಗಳಿಗೆ ಒಳಗಾಗುತ್ತದೆ, ಮತ್ತೊಂದೆಡೆ, ಕಪ್ಪು ಉಪ್ಪು ಕನಿಷ್ಠ-ಯಾವುದೇ ಸಂಸ್ಕರಣೆಗೆ ಒಳಗಾಗುತ್ತದೆ ಮತ್ತು ಹೆಚ್ಚಾಗಿ ಅದರ ನೈಸರ್ಗಿಕ ರೂಪದಲ್ಲಿ ಲಭ್ಯವಿದೆ. ಈ ಎಲೆಯ ವಾಸನೆಯಿಂದ ಕಿಡ್ನಿ ಸ್ಟೋನ್, ಮೈಗ್ರೇನ್ ಸೇರಿ ಎಲ್ಲಾ ರೋಗ ಮಾಯ! 2. ಉಂಡೆಗಳ ರಚನೆಯನ್ನು ತಪ್ಪಿಸಲು ಸಾಮಾನ್ಯ ಉಪ್ಪಿಗೆ ಸೇರ್ಪಡೆಗಳನ್ನು ಸೇರಿಸಲಾಗುತ್ತದೆ ಮತ್ತು ಕಪ್ಪು ಉಪ್ಪನ್ನು ಸಂಸ್ಕರಿಸದ ಕಾರಣ ಅದು ಕಾಲಾನಂತರದಲ್ಲಿ ಉಂಡೆಗಳನ್ನು ರೂಪಿಸುತ್ತದೆ. ಈ ಸೇರ್ಪಡೆಗಳು ಹಾನಿಕಾರಕವಾಗಬಹುದು. 3. ಬಿಳಿ ಉಪ್ಪಿನಲ್ಲಿ ಹೆಚ್ಚಿನ ಮಟ್ಟದ ಸೋಡಿಯಂ ಇರುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಆದರೆ ಕಪ್ಪು ಉಪ್ಪಿನಲ್ಲಿ ಸೋಡಿಯಂನ ಪ್ರಮಾಣವು ತುಂಬಾ ಕಡಿಮೆಯಾಗಿದೆ. 4. ಸಾಮಾನ್ಯ ಉಪ್ಪು ಖನಿಜಗಳಲ್ಲಿ ಸಾಕಷ್ಟು ಸಮೃದ್ಧವಾಗಿದೆ, ಆದರೆ, ಲವಣಗಳಲ್ಲಿನ ಖನಿಜಗಳು ಮಾನವ ದೇಹದಿಂದ ಸುಲಭವಾಗಿ ಹೀರಲ್ಪಡುವುದಿಲ್ಲ, ಕಪ್ಪು ಉಪ್ಪು, ಮತ್ತೊಂದೆಡೆ, ಅತ್ಯಂತ ಕಡಿಮೆ ಖನಿಜಾಂಶವನ್ನು ಹೊಂದಿರುತ್ತದೆ. 5. ಕಪ್ಪು ಉಪ್ಪು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ, ಆದರೆ ಬಿಳಿ ಉಪ್ಪು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಯಾವಾಗಲೂ ಬಿಳಿ ಉಪ್ಪಿನ ಬದಲು ಕಪ್ಪು ಉಪ್ಪನ್ನು ಆರಿಸಿಕೊಳ್ಳುವುದು ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ.
ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್ಥಾನ ನೀಡಿರುವ ಭಾರತೀಯ ಸಂಸ್ಕೃತಿಯ ಮತ್ತೊಂದು ಮುಖದ ಅನಾವರಣವನ್ನು ಈ ಜಾನಪದ ಸಾಹಿತ್ಯ ಮಾಡುತ್ತದೆ. ಬಹುಶಃ ಜಾಗತೀಕರಣಕ್ಕೆ ಭಾರತ ಮುಕ್ತವಾಗಿರದಿದ್ದರೆ ಹೆಣ್ಣಿನ ಸ್ಥಾನಮಾನಗಳಲ್ಲಿ ಇಷ್ಟು ಬೇಗ ಸುಧಾರಣೆ ಆಗುವ ಸಾಧ್ಯತೆ ಇರಲಿಲ್ಲ ಎನಿಸುತ್ತದೆ....... ವಿಶ್ವ ಮಹಿಳಾ ದಿನಾಚರಣೆ. ಮಾರ್ಚ್ -8....... ಹೌದು, ಈ ಆಚರಣೆಯ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಿದೆ. 2022 ರ ಈ ಸಂಧರ್ಭದಲ್ಲೂ ಮಹಿಳಾ ಸ್ವಾತಂತ್ರ್ಯ- ಮಹಿಳಾ ಸಮಾನತೆ - ಮಹಿಳಾ ಹಕ್ಕು - ಮಹಿಳಾ ಸುರಕ್ಷೆ - ಮಹಿಳಾ ದೌರ್ಜನ್ಯ - ಮಹಿಳಾ ವಿಮೋಚನೆ - ಮಹಿಳಾ ಮೀಸಲಾತಿ - ವರದಕ್ಷಿಣೆ ವಿರೋಧಿ ಚಳವಳಿ - ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆಗಳಲ್ಲಿ - ಹೋರಾಟಗಳಲ್ಲಿ ನಾವು ಬಂಧಿಯಾಗಿದ್ದೇವೆಂದರೆ ನಾಚಿಕೆ ಅವಮಾನ ಆಗಬೇಕಿರುವುದು ನಮಗೋ - ನಾಗರಿಕತೆಗೋ ಅರ್ಥವಾಗುತ್ತಿಲ್ಲ. ಭಾರತಕ್ಕೆ ಸೀಮಿತವಾಗಿ ಹೇಳುವುದಾದರೆ ಯಾವ ಮಾನವೀಯ ಸಂಬಂಧ ನಮ್ಮ ಜೀವನದಲ್ಲಿ ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಯಾರನ್ನೇ ಕೇಳಿದರೂ ಬಹುತೇಕರ ಉತ್ತರ ನಿಸ್ಸಂಶಯವಾಗಿ " ತಾಯಿ " ಎಂದೇ ಇರುತ್ತದೆ. ಹಾಗಾದರೆ ಇದು ನಿಜವೇ ? ಇದು ನಿಜವಾಗುವುದು ಕೇವಲ ನಮ್ಮ ಹೆತ್ತಮ್ಮನ ವಿಷಯದಲ್ಲಿ ಮಾತ್ರ. ಇನ್ನೂ ಹೆಚ್ಚೆಂದರೆ ನಮ್ಮ ರಕ್ತ ಹಂಚಿ ಹುಟ್ಟಿದ ಅಕ್ಕ ತಂಗಿಯರ ವಿಷಯದಲ್ಲಿ ಮಾತ್ರ. ಉಳಿದ ಹೆಣ್ಣುಮಕ್ಕಳ ವಿಷಯದಲ್ಲಿ ಭಾವನೆ - ಮೇಲ್ನೋಟದ ಅಭಿಪ್ರಾಯ ಏನೇ ಇದ್ದರೂ ನಡವಳಿಕೆ ಮಾತ್ರ ಘನಘೋರ ಆತ್ಮವಂಚನೆ. ಎಲ್ಲಾ ಪಾವಿತ್ರ್ಯದ ಗುಣಗಳನ್ನು ಆಕೆಯ ಮೇಲೆ ಹೊರಿಸಿ ಅದರಿಂದ ಆಕೆಯನ್ನು ಮಾನಸಿಕವಾಗಿ ಬಂಧಿಸಿ ಆಕೆಯ ಮೇಲೆ ನಿಯಂತ್ರಣ ಹೇರಿ ಆಕೆಯನ್ನು ಶೋಷಿಸುವ ಸುಲಭೋಪಾಯ ಕಂಡುಕೊಂಡಿದ್ದೇವೆ. ಆಕೆಯನ್ನು ವಿಚಿತ್ರ ಸುಖಲೋಲುಪತೆಯ ಪ್ರಾಣಿ ಎಂದೇ ಪರಿಗಣಿಸಲಾಗಿದೆ. ಅದು ಸಿನಿಮಾವಿರಲಿ ಸಾಹಿತ್ಯವಿರಲಿ ಕಲೆ ಇರಲಿ ರಾಜಕೀಯವಿರಲಿ ಭಕ್ತಿ ಭಾವಗಳೇ ಇರಲಿ ಆಕೆಗೆ ಗೌರವದ ಸ್ಥಾನ ನೀಡಲಾಗುತ್ತದೆ ಅದರೆ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗುತ್ತದೆ. ಎಲ್ಲಾ ಜೀವರಾಶಿಗಳಿಗೂ ಸ್ವಾತಂತ್ರ್ಯವಿಲ್ಲದ ಜೀವನವೆಂದರೆ ಅದು ಜೀತವಿದ್ದಂತೆ. ಈ ಕ್ಷಣದಲ್ಲಿಯೂ ಅನಧಿಕೃತವಾಗಿ ನಮ್ಮೆಲ್ಲರ ಮಾತುಗಳಲ್ಲಿ - ಮನಸ್ಸುಗಳಲ್ಲಿ - ಚರ್ಚೆಗಳಲ್ಲಿ - ಹರಟೆಗಳಲ್ಲಿ - ಅಸೂಯೆಗಳಲ್ಲಿ ಅತ್ಯಂತ ವಿಕೃತವಾಗಿ ಚಿತ್ರಿತವಾಗುವುದೇ ಮಹಿಳೆಯರ Character ಬಗ್ಗೆ. ನಮ್ಮ ಅಕ್ಕ ತಂಗಿ ತಾಯಿ ಹೆಂಡತಿ ಬಿಟ್ಟರೆ ಉಳಿದವರ ಬಗ್ಗೆ ಅನೇಕರಲ್ಲಿ ಮಾತು ಹಗುರವಾಗುತ್ತದೆ. ಮೇಲ್ನೋಟಕ್ಕೆ ಇದು ಹೇಳುವಷ್ಟು ಗಂಭೀರವಾಗಿಲ್ಲ. ಆದರೆ ಆಂತರ್ಯದಲ್ಲಿ ಇದು ವಾಸ್ತವಕ್ಕೆ ಹತ್ತಿರವಾಗಿದೆ ಎಂದೆನಿಸುತ್ತದೆ. ಹಾಗಾದರೆ ಮಹಿಳೆಯರೆಲ್ಲಾ ಶ್ರೇಷ್ಠರೇ - ಗೌರವಾನ್ವಿತರೇ - ಎಲ್ಲಾ ಒಳ್ಳೆಯ ಗುಣಗಳೇ ತುಂಬಿರುವ ಸಭ್ಯರೇ ? ಇಲ್ಲ. ನಾವು ಆಕೆಯ ಸ್ವಾತಂತ್ರ್ಯ- ಸಮಾನತೆಯ ಬಗೆಗೆ ಮಾತ್ರ ಹೇಳುತ್ತಿರುವುದು. ಗುಣಾವಗುಣಗಳಲ್ಲಿ ಆಕೆಯೂ ಪುರಷರಷ್ಟೇ ಸ್ವಾರ್ಥಿ - ತ್ಯಾಗಿ - ವಂಚಕಿ - ಪ್ರೀತ್ಯಾಧಾರಳು - ಅಸೂಯಪರಳು - ಭ್ರಷ್ಟಳು - ಶ್ರಮಿಕಳು - ಒಳ್ಳೆಯವಳು ಎಲ್ಲವೂ ಒಳಗೊಂಡ ವ್ಯಕ್ತಿತ್ವ. ಅದು ಮಾನವ ಸಹಜ ಖಾಸಗಿ ವರ್ತನೆ ಮತ್ತು ಸಹಜ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬ. ಕೆಲವು ಕಡೆ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಮಹಿಳೆಯರು ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಉದಾಹರಣೆಗಳು ಇದ್ದ ಮಾತ್ರಕ್ಕೆ ಅದು ನಾವು ಆಕೆಗೆ ನೀಡುವ ಸ್ವಾತಂತ್ರ್ಯ- ಸಮಾನತೆ ನಿರಾಕರಿಸಲು ನೆಪವಾಗಬಾರದು. ಈ ಅಂತರರಾಷ್ಟ್ರೀಯ ಮಹಿಳಾ ದಿನದ ಆಚರಣೆಯಂದು ಮಹಿಳೆಯರ ಬಗ್ಗೆ ನಾವು ಹೊಂದಿರುವ ಧೋರಣೆಗಳನ್ನು - ಭಾವನೆಗಳನ್ನು ಆಕೆಯ ಕುರಿತು ಆಡುವ ಕುಹುಕದ ಮಾತುಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸಿಕೊಳ್ಳುವ ಸಂಕಲ್ಪವನ್ನು ಮನದಲ್ಲಿಯೇ ಮಾಡಿ ಕೊಳ್ಳೋಣ. ಇದು ನಾವು ನಮ್ಮ ತಾಯಿ ಅಕ್ಕ ತಂಗಿ ಗೆಳತಿಯರಿಗೆ ಕೊಡಬಹುದಾದ ದೊಡ್ಡ ಕಾಣಿಕೆ .ಇದು ಕೇವಲ ಅಕ್ಷರಗಳಲ್ಲ ನಡವಳಿಕೆಗಳಾಗಲಿ ಎಂದು ಆಶಿಸುತ್ತಾ........,..... ವಿಶ್ವ ಮಹಿಳಾ ದಿನದ ಶುಭಾಶಯಗಳನ್ನು ಹೇಳಿಕೊಳ್ಳುತ್ತಾ........ ಭಾವುಕತೆಯನ್ನು ಬದಿಗಿಟ್ಟು ವಾಸ್ತವದ ನೆಲೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಹುಡುಕಾಟದಲ್ಲಿ......... ಮಹಿಳೆ/ಹೆಣ್ಣು ಸೃಷಿಯ ಸಹಜ ಜೀವಿಯಾದರೂ ಸಮಾಜದಲ್ಲಿ ಅತ್ಯಂತ ಸಂಕೀರ್ಣ ವ್ಯಕ್ತಿತ್ವವಾಗಿ ಬಿಂಬಿತವಾಗಿದೆ. ಹೆಣ್ಣಿನ ಪಾತ್ರದಲ್ಲಿ ಎಷ್ಟೊಂದು ಏರಿಳಿತ ಇದೆ ಎಂದರೆ ಆ ವೈರುಧ್ಯಗಳನ್ನು ವಿಮರ್ಶಿಸಲೂ ಕಷ್ಟವಾಗುತ್ತದೆ. ನಾನು ಹುಟ್ಟಿರುವುದೇ ತಾಯ ಗರ್ಭದಿಂದ ಮತ್ತು ಹೊರ ಜಗತ್ತಿಗೆ ಪ್ರವೇಶಿಸಿರುವುದೇ ತಾಯಿಯ ಯೋನಿಯ ಮುಖಾಂತರ........ ಹಾಗೇ ನಾನು ಜೀವನದಲ್ಲಿ ಅನುಭವಿಸಿದ ಅತ್ಯಂತ ಸುಖಮಯ ಕ್ಷಣ ನನ್ನ ಹೆಂಡತಿಯ ಯೋನಿಯ ಸಂಪರ್ಕದಿಂದ....... ಹಾಗೆಯೇ ನನ್ನ ಅತ್ಯಂತ ಪ್ರೀತಿ ಪಾತ್ರ ಮಗಳು ಜನಿಸಿದ್ದು ನನ್ನ ಹೆಂಡತಿಯ ಯೋನಿಯಿಂದ ಮತ್ತು ಯೋನಿಯೊಂದಿಗೆ....... ಈ ಕಾರಣದಿಂದ ಮಹಿಳೆ ವಿಚಿತ್ರವಾಗಿ ವಿಶಿಷ್ಟವಾಗಿ ಕಾಣುತ್ತಾಳೆ. ದೈಹಿಕ ಭಿನ್ನತೆ ಮತ್ತು ಸಂತತಿಯ ಮುಂದುವರಿಕೆಯ ಬಹುದೊಡ್ಡ ಜವಾಬ್ದಾರಿ ಹೆಣ್ಣನ್ನು ಭಿನ್ನವಾಗಿಸಿದೆ. ಸ್ವಾತಂತ್ರ್ಯ -ಸಮಾನತೆ - ಗೌರವ - ಪೂಜನೀಯತೆ - ಶೋಷಣೆ - ಅತ್ಯಾಚಾರ - ಸತಿ ಸಹಗಮನ - ವರದಕ್ಷಿಣೆ - ಬಾಲ್ಯ ವಿವಾಹ ಎಲ್ಲವೂ ಇದರಿಂದಲೇ ಬಹುತೇಕ ನಿರ್ಧಾರವಾಗಿದೆ. ಇದರಿಂದಾಗಿಯೇ ಹೆಣ್ಣಿನ ವ್ಯಕ್ತಿತ್ವ ಮತ್ತು ನಡವಳಿಕೆ ನಿರ್ಧಾರವಾಗುತ್ತದೆ. ಆಕೆಯ ಉಡುಗೆ ತೊಡುಗೆ ದೈಹಿಕ ಚಲನೆ ಹಾವ ಭಾವ ನಿಯಂತ್ರಿಸಲ್ಪಡುತ್ತದೆ. ವಿಶ್ವದಲ್ಲಿ ಬೆರಳೆಣಿಕೆಯಷ್ಟು ಸಮುದಾಯಗಳನ್ನು ಹೊರತು ಪಡಿಸಿದರೆ ಬಹುತೇಕ ಪುರುಷ ಪ್ರಧಾನ ಸಮಾಜವೇ ಆಗಿದೆ. ಹೆಣ್ಣು ಹೆರುವ ಕಾರಣಕ್ಕಾಗಿಯೇ ಆಕೆ ದೈಹಿಕ ದುರ್ಬಲಳೆಂದು ಪರಿಗಣಿಸಿ ಆಕೆಗೆ ಎರಡನೇ ದರ್ಜೆಯ ನಾಗರಿಕಳಂತೆ ಕಾಣಲಾಗುತ್ತದೆ. ಗಂಡಿನ ಮೇಲೆ ಹಣಕ್ಕಾಗಿ ಅಧಿಕಾರಕ್ಕಾಗಿ ದೌರ್ಜನ್ಯ ನಡೆದರೆ ಹೆಣ್ಣಿನ ಮೇಲೆ ಬಹುತೇಕ ಆಕೆಯೊಂದಿಗಿನ ದೈಹಿಕ ಮಿಲನಕ್ಕಾಗಿ ದೌರ್ಜನ್ಯ ನಡೆಯುತ್ತದೆ. ಅನಾಗರಿಕ ಸಮಾಜ ಬಿಡಿ ಈಗಿನ ಆಧುನಿಕ ಕಾಲದಲ್ಲೂ ಇದು ನಿರಂತರವಾಗಿ ನಡೆಯುತ್ತಲೇ ಇದೆ. ಹಾಗೆಯೇ, ಅಮ್ಮ ಅಕ್ಕ ತಂಗಿ ಹೆಂಡತಿ ಮಗಳು ಈ ಸಂಬಂಧಗಳಿಗೆ ಹೊರಗಿನವರಿಂದ ಯಾವುದೇ ಅವಮಾನವಾದರೂ ಅದನ್ನು ಪುರುಷ ಸಹಿಸುವುದಿಲ್ಲ. ಆ ಕಾರಣಕ್ಕಾಗಿಯೇ ಅವರುಗಳು ಮೇಲೆ ನಿಯಂತ್ರಣ ಸಾಧಿಸಿ ಅವರನ್ನು ಪ್ರೀತಿಯ ಬಂಧನದಲ್ಲಿರಿಸಿ ಶೋಷಿಸುತ್ತಾನೆ. ಹೆಣ್ಣನ್ನು ಎಲ್ಲಾ ದೃಷ್ಟಿಯಿಂದಲೂ ಪುರುಷ ಸಮಾನ ಎಂದು ಪರಿಗಣಿಸಿದರೆ ಆಕೆಯ ದೈಹಿಕ ಭಿನ್ನತೆ ಅದಕ್ಕೆ ಸಂಪೂರ್ಣ ಬೆಂಬಲ ಕೊಡುವುದಿಲ್ಲ. ಇಲ್ಲ ಆಕೆ ದುರ್ಬಲಳು ಎಂದು ಪರಿಗಣಿಸಿದರೆ ಆಕೆಗೆ ಪೂಜನೀಯ ಸ್ಥಾನ ನೀಡಬಹುದು ಆದರೆ ಆ ಕಾರಣದಿಂದಲೇ ಆಕೆಯ ಶೋಷಣೆಗೆ ದಾರಿಯಾಗುತ್ತದೆ ಮತ್ತು ಈಗ ಆಗಿರುವುದೂ ಇದೇ. ಮಹಿಳೆಯರ ಮುಂದಿರುವ ಬಹುದೊಡ್ಡ ವಾಸ್ತವದ ಮತ್ತು ಪ್ರಾಯೋಗಿಕ ಸವಾಲು ಇದೇ ಆಗಿದೆ. ಆ ಕಾರಣದಿಂದಾಗಿಯೇ ಮುಖ್ಯವಾಗಿ ಭಾರತೀಯ ಸಮಾಜದಲ್ಲಿ ಮಹಿಳೆಯರು ಪ್ರಬುದ್ಧ ಮನಸ್ಥಿತಿ ಹೊಂದದೆ ತಾನು ತನ್ನ ಗಂಡ ಮಕ್ಕಳು ಎಂಬ ಸಂಕುಚಿತ ಮನೋಭಾವಕ್ಕೆ ಶರಣಾಗಿದ್ದಾರೆ. ಇತ್ತೀಚೆಗೆ ಒಂದಷ್ಟು ಮೇಲ್ನೋಟದ ಬದಲಾವಣೆ ಕಾಣುತ್ತಿದ್ದರೂ ಮೂಲಭೂತ ಅಂಶಗಳು ಹಾಗೇ ಉಳಿದಿದೆ. ಆದರೆ ಖಂಡಿತವಾಗಿಯೂ ಎಲ್ಲಾ ದೃಷ್ಟಿಯಿಂದ ಸಮಗ್ರವಾಗಿ ಯೋಚಿಸಿದರೆ ಮಹಿಳೆ ಸ್ವಾತಂತ್ರ್ಯ ಮತ್ತು ಸಮಾನತೆಗೆ ಅರ್ಹಳು. ಬಹುಶಃ ಈಗಿನ ಶಿಕ್ಷಣ ಉದ್ಯೋಗ ಮಹಿಳಾ ಮೀಸಲಾತಿ ಮುಂತಾದ ಕ್ರಮಗಳು ಸರಿಯಾಗಿ ಜಾರಿಯಾದರೆ ಮುಂದಿನ ಪೀಳಿಗೆಯವರು ಸಮ ಸಮಾಜದ ಜೀವನ ನಡೆಸಬಹುದು. ಎಲ್ಲಕ್ಕಿಂತ ಮುಖ್ಯ ನಾಗರಿಕ ಪ್ರಜ್ಞೆ ಮೂಡಿದರೆ ಯಾವುದೇ ಸಂದರ್ಭದಲ್ಲಿಯೂ ಯಾರ ಮೇಲೂ ದೌರ್ಜನ್ಯ ನಡೆಯದ ಪುರುಷ ಮತ್ತು ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯ ದ ಸಮಾಜ ನಿರ್ಮಾಣವಾಗಬಹುದು. ಹಾಗಾಗಲಿ ಎಂದು ನಿರೀಕ್ಷಿಸುತ್ತಾ ............. ಒಂದಷ್ಟು ಅತ್ಯುತ್ತಮ ಬೆಳವಣಿಗೆ ಎಂದರೆ.... ಜಾಗತೀಕರಣದಿಂದ ಭಾರತದ ಅನೇಕ ಕ್ಷೇತ್ರಗಳಿಗೆ ದೊಡ್ಡ ಹೊಡೆತ ಬಿದ್ದಿರುವುದು ನಿಜ. ಸ್ಪರ್ಧೆ ಎದುರಿಸಲಾಗದೆ ಅನೇಕ ಸಾಂಪ್ರದಾಯಿಕ ಉದ್ಯಮಗಳ ಸಮುದಾಯಗಳು ನಾಶವಾದವು. ಆದರೆ ಆ ಜಾಗತೀಕರಣದಿಂದ ಅತಿಹೆಚ್ಚು ಲಾಭ ಪಡೆದದ್ದು ಭಾರತೀಯ ಆಧುನಿಕ ಮಹಿಳೆಯರು ಎಂಬುದು ನಿಸ್ಸಂಶಯ. ನಿಧಾನವಾಗಿ ಮಹಿಳಾ ಶಿಕ್ಷಣ ಪ್ರಾಮುಖ್ಯತೆ ಪಡೆಯುತ್ತಿದ್ದಂತೆ ಮುಕ್ತ ಮಾರುಕಟ್ಟೆಯ ಪ್ರವೇಶದಿಂದ ವಿದೇಶಿ ಕಂಪನಿಗಳು, ಐಟಿ ಬಿಟಿ ಸೇವೆಗಳ ಬೆಳವಣಿಗೆಯೊಂದಿಗೆ, ಸಂಪರ್ಕ ಕ್ರಾಂತಿಯ ಫಲವಾಗಿ ಮಹಿಳೆಯರ ಉದ್ಯೋಗಾವಕಾಶ ಯಥೇಚ್ಛವಾಗಿ ಸೃಷ್ಟಿಯಾದವು. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧ್ಯವಾಯಿತು. ಅದರ ಪರಿಣಾಮ ನಗರೀಕರಣ ಹೆಚ್ಚಾಯಿತು. ಪುರುಷ ನಿರುದ್ಯೋಗ ಜಾಸ್ತಿಯಾಯಿತು. ಅವಿಭಕ್ತ ಕುಟುಂಬಗಳು ಅಸ್ತಿತ್ವ ಕಳೆದುಕೊಂಡವು. ಮಹಿಳಾ ಪರ ಕಾನೂನುಗಳು ಹೆಚ್ಚಾಗಿ ಜಾರಿ ಮಾಡಲಾಯಿತು. ಮಹಿಳೆಯರು ಸ್ವತಂತ್ರವಾಗಿ ಜೀವಿಸಬಹುದು ಎಂಬ ವಾತಾವರಣ ನಿರ್ಮಾಣವಾಯಿತು. ಪತಿಯೇ ಪರದೈವ, ಮದುವೆ ಏಳೇಳು ಜನ್ಮದ ಸಂಬಂಧ, ಹೆಣ್ಣು ಗಂಡನ ಅಡಿಯಾಳು, ಹೆಣ್ಣು ಅಡುಗೆ ಮನೆಯ ಪರಿಚಾರಕಿ ಎಂಬ ನಂಬಿಕೆಯ ಸೌಧ ಕುಸಿಯ ತೊಡಗಿತು ಮತ್ತು ಈ ಬದಲಾವಣೆಗಳು ಅತಿವೇಗವಾಗಿ ಘಟಿಸಿದವು.......
ದಕ್ಷಿಣ ಆಫ್ರಿಕಾ ಉತ್ಸಾಹ ಭೂಮಿಯಾಗಿದೆ, ವೈವಿಧ್ಯತೆ, ಮತ್ತು ಶ್ರೀಮಂತ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು. ಇದು ಹತ್ತಿರ ಎಂದು ಅಂದಾಜಿಸಲಾಗಿದೆ 17 ಮಿಲಿಯನ್ ಸಂದರ್ಶಕರು ಏಕಾಂಗಿಯಾಗಿ ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸ, ಮತ್ತು ಇದು ಪ್ರಾಯಶಃ ಈ ವರ್ಷ ಬೆಳೆಯುತ್ತದೆ ಆ ಸಂಖ್ಯೆಯ. ಇದು ಸುಂದರ ದೃಶ್ಯಾವಳಿ ಒಂದು ಸ್ಥಳವಾಗಿದೆ, ಪ್ರಮುಖ ಇತಿಹಾಸ, ಅದ್ಭುತ ಆಹಾರ, ಮತ್ತು ನೋಡಿ ಮತ್ತು ಒಂದು ಪ್ರವಾಸಿ ಮಾಹಿತಿ ಮಾಡಲು ವಸ್ತುಗಳ ಸಮೃದ್ಧವಾಗಿ. ಈ ಅದ್ಭುತ ದೇಶದ ಭೇಟಿ ಹುಡುಕುತ್ತಿರುವ ವೇಳೆ, ನೀವು ಬಹುಶಃ ಮಾಡಲು ಇಲ್ಲ ಎಂಬುದನ್ನು ತಿಳಿಯಲು ಬಯಸುವ. ಉತ್ತಮ ಹೊಂದಿರುವ ಒಂದು ಪಾತ್ರ ವಸ್ತುಗಳ ಲೋಡ್ ಇವೆ ಅನುಭವ, ಅನೇಕ ಗಲಭೆಯ ಇವೆ ವಿಶೇಷವಾಗಿ ಪ್ರವಾಸಿ ಆಕರ್ಷಣೆಗಳು, ಆದರೆ ಇದು ಕೆಲವೊಮ್ಮೆ ಒಳ್ಳೆಯದು ಸೋಲಿಸಲ್ಪಟ್ಟರು ಸ್ವಲ್ಪ ಟ್ರ್ಯಾಕ್ ಮಾಡಿ. ಈ ನಿಮಗೆ ಪರಿಚಿತವಾಗಿರುವ ಇರಬಹುದು ಆಫ್ರಿಕಾ ಅತ್ಯಂತ ಆಸಕ್ತಿದಾಯಕ ತಾಣಗಳು ಐದು ಇವೆ. ಈ ಲೇಖನ ರೈಲು ಪ್ರಯಾಣ ಬಗ್ಗೆ ಶಿಕ್ಷಣ ಬರೆದ ಮತ್ತು ಮಾಡಲ್ಪಟ್ಟಿತು ಒಂದು ರೈಲು ಉಳಿಸಿ, ವರ್ಲ್ಡ್ ಅಗ್ಗವಾದ ರೈಲು ಟಿಕೆಟ್ ವೆಬ್ಸೈಟ್. 1. Tembe ಆನೆ ಪಾರ್ಕ್ ಒಂದು ಸಫಾರಿ ಸಾಹಸಕ್ಕೆ ದಕ್ಷಿಣ ಆಫ್ರಿಕಾ ಗೆ ಶಿರೋನಾಮೆ ಹೆಚ್ಚಿನ ಜನರು ಹೆಚ್ಚಾಗಿ ಕ್ರುಗರ್ ಹೋಗಿ ಹುಡುಕುತ್ತಿದ್ದಾರೆ ಎಂಬುದನ್ನು ರಾಷ್ಟ್ರೀಯ ಉದ್ಯಾನವನ. ಮತ್ತು ಇದು ಪ್ರಮುಖ ಒಂದು ಎಂದು ಯಾವುದೇ doubting ಇಲ್ಲ, ಇಡೀ ದೇಶದಲ್ಲಿ ಸುಂದರ ಸ್ಥಳಗಳಲ್ಲಿ. ಆದರೆ, ದಕ್ಷಿಣ ಆಫ್ರಿಕಾ ಅನೇಕ ಅನನ್ಯ ಮತ್ತು ಉಸಿರು ಸಫಾರಿ ಅನುಭವಗಳನ್ನು ನೀಡುತ್ತದೆ, ಮತ್ತು Tembe ಆನೆ ತೆರಳುವವರು ಪಾರ್ಕ್ ಆನೆಗಳು ಅಪ್ ನಿಕಟ ಮತ್ತು ವೈಯಕ್ತಿಕ ನೋಡಿದ ಅತ್ಯುತ್ತಮ ಮಾರ್ಗಗಳಲ್ಲಿ ಒಂದು! 2. ಮಾರ್ಗ 72 ಮಾರ್ಗ 72 ಈಸ್ಟರ್ನ್ ಕೇಪ್ ಸ್ಥಾಪಿತಗೊಂಡಿದೆ ಮತ್ತು ಕೊಂಡಿಗಳು ಈಸ್ಟ್ ಲಂಡನ್ ಪೋರ್ಟ್ ಎಲಿಜಬೆತ್ ಕರಾವಳಿ ರಸ್ತೆ ಇದೆ. ಇದು ಅತ್ಯಂತ ಚಿತ್ತಾಕರ್ಷಕ ಒಂದಾಗಿದೆ ಚಾಲನಾ ದಕ್ಷಿಣ ಆಫ್ರಿಕಾ ಇಡೀ ಮಾರ್ಗಗಳನ್ನು, ಮತ್ತು ಖಂಡಿತವಾಗಿಯೂ ಸ್ಥಾನ ನೀವು ಆಸಕ್ತಿ ಬೇಕು. ಇಲ್ಲ ನೋಡಲು ಬಹಳಷ್ಟು ಸಂಗತಿಗಳನ್ನು ಮತ್ತು ಈ ಮಾರ್ಗದಲ್ಲಿ ಅನುಭವ ಇವೆ - ಸಾಧ್ಯವಾದಷ್ಟು ಇದನ್ನು ಪಡೆಯಲು ಪ್ರಯತ್ನಿಸಿ. ನೀವು ಜೊತೆಗೆ ನಿಮ್ಮ ಕ್ಯಾಮೆರಾ ತರಲು ಖಚಿತಪಡಿಸಿಕೊಳ್ಳಿ, ತುಂಬಾ! 3. ಪ್ರಿಟೋರಿಯಾ ಪ್ರಿಟೋರಿಯಾ ಒಂದು ಅನನ್ಯ, ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದ ಕಡೆಗಣಿಸಲಾಗಿದೆ ನಗರದ. ಎಕ್ಸ್ಪ್ಲೋರ್ ಮಾಡಲು ಇಲ್ಲಿ ಸಾಕಷ್ಟು ಇಲ್ಲ, ದರೆ ಒಕ್ಕೂಟದ ಕಟ್ಟಡಗಳಂಥ, ಚರ್ಚ್ ಚೌಕ, ಮತ್ತು ಪ್ರಿಟೋರಿಯಾ ಮೃಗಾಲಯ. ಆದಾಗ್ಯೂ, ಪ್ರಿಟೋರಿಯಾ ಬಗ್ಗೆ ಅತ್ಯಂತ ಪ್ರಭಾವಶಾಲಿ ಭಾಗಗಳಲ್ಲಿ ಒಂದಾಗಿದೆ ಕೇಪ್ ಪ್ರಿಟೋರಿಯಾ ಟೌನ್ ರೈಲು ಪ್ರಯಾಣವು. ಇದು ಓಡುತ್ತಿರುವಾಗ 1,600 ಕಿಮೀ ಮತ್ತು ತೆಗೆದುಕೊಳ್ಳುತ್ತದೆ 27 ಪೂರ್ಣಗೊಳಿಸಲು ಗಂಟೆಗಳ - ಮತ್ತು ಉತ್ತಮ ಭಾಗವನ್ನು ನೀವು ಸಾಂಪ್ರದಾಯಿಕ ಬ್ಲೂ ರೈಲು ಕಂಪನಿ ಪ್ರಯಾಣ ಪಡೆಯಲು ಎಂದು. ತಮ್ಮ ಕಾರ್ಡನ್ ಬ್ಲೂ ಮೆನು, ಕಂಪನಿಯು ವಿಶ್ವಾದ್ಯಂತ ಉತ್ತಮ ರೈಲು ಊಟ ಕೆಲವು ನೀಡುತ್ತದೆ. ಈ ಹೊಡೆದ ಆಫ್ ಅಂತಿಮ ಆಗಿದೆ (ರೈಲ್ವೆ) ನೀವು ಸಂಪೂರ್ಣವಾಗಿ ಹೊಸ ಬೆಳಕಿನಲ್ಲಿ ದಕ್ಷಿಣ ಆಫ್ರಿಕಾ ನೋಡಿ ಸಹಾಯ ಹಳಿಗಳ ಅನುಭವ. 4. Amatola ಪರ್ವತಗಳು Amatola ಪರ್ವತಗಳು ದಕ್ಷಿಣ ಆಫ್ರಿಕಾ ಇಡೀ ಅತ್ಯಂತ ಬೆರಗುಗೊಳಿಸುತ್ತದೆ ತಾಣಗಳು ಒಂದು ಉಳಿಯುತ್ತದೆ. ನೋಡಿಕೊಂಡು ಪರ್ವತಗಳಲ್ಲಿ ನೆಲೆಸಿದೆ ಈ ಸಣ್ಣ ಪಟ್ಟಣದಲ್ಲಿ ಒಂದು ಸಂಪೂರ್ಣ ಹೊಸ ಪ್ರಪಂಚ ಹೆಜ್ಜೆಯಿಡುವ ಹಾಗೆ ಎಷ್ಟು ಪ್ರಾಕೃತಿಕ ಸೌಂದರ್ಯ ಇಲ್ಲ. ಇಲ್ಲಿ ಮಾಡಲು ವಸ್ತುಗಳ ಬಹಳಷ್ಟು ಇವೆ, ಉದಾಹರಣೆಗೆ ಹೈಕಿಂಗ್ ಮತ್ತು ವಾಕಿಂಗ್ ಟ್ರೇಲ್ಸ್. Amatola ಅರಣ್ಯ Hogsback ರಲ್ಲಿ J.R.R ನಿಂದ ಮಿರ್ಕ್ವುಡ್ ಸ್ಫೂರ್ತಿ ಎಂದು ಹೇಳಿಕೊಂಡ ಇದೆ. ಟೋಲ್ಕಿನ್ ಮೆಚ್ಚುಗೆ ಮಕ್ಕಳ ಕಲ್ಪನಾ ಶಾಸ್ತ್ರೀಯ ಹೊಬ್ಬಿಟ್! ಈ ಏಕವ್ಯಕ್ತಿ ಪ್ರಯಾಣಿಕರು ಪರಿಪೂರ್ಣ ಅನುಭವ, ಜೋಡಿಗಳು, ಮತ್ತು ಕುಟುಂಬಗಳು ಸಮಾನವಾಗಿ. ಯಾರು ಮಿರ್ಕ್ವುಡ್ ಮೂಲಕ ಯಾತ್ರೆಯು ಬಯಸುವುದಿಲ್ಲ? HTTPS://c1.staticflickr.com/4/3078/2417712865_8efff11b36_b.jpg 5. ಸನ್ ಸಿಟಿ ರೆಸಾರ್ಟ್ ಸನ್ ಸಿಟಿ ರೆಸಾರ್ಟ್ ಪ್ರಾದೇಶಿಕವಾಗಿ ಪ್ಲೇಜರ್ ಸಾಮ್ರಾಜ್ಯ ಎಂದು ಕರೆಯಲಾಗುತ್ತದೆ ಮತ್ತು Joburg ಒಂದು ಎರಡು ಗಂಟೆಗಳ ಪ್ರಯಾಣ ಜೊತೆ ತಲುಪಬಹುದು. ಈ ಐಷಾರಾಮಿ ಅವಲಂಬಿಸಬೇಕಾಯಿತು ಮತ್ತು ಕ್ಯಾಸಿನೊ ತಮ್ಮ ದಕ್ಷಿಣ ಆಫ್ರಿಕಾದ ಸಾಹಸ ಸಮೃದ್ಧಿಯನ್ನು ಸ್ವಲ್ಪ ಹುಡುಕುತ್ತಿದ್ದಳು ಯಾರನ್ನೂ ಪರಿಪೂರ್ಣ ಸ್ಥಳವಾಗಿದೆ. ಇಲ್ಲಿ ಕೆಲವು ಸುಂದರ ಹೋಟೆಲ್ ಗಳಿವೆ, ಹಾಗೆಯೇ ಎರಡು ಪ್ರಶಸ್ತಿ ವಿಜೇತ ಗಾಲ್ಫ್ ಕೋರ್ಸ್‌ಗಳು, ಮತ್ತು 7,000-ಬಲವಾದ ಮೊಸಳೆ ಅಭಯಾರಣ್ಯವು. ನೀವು ನೋಡಬಹುದು ಎಂದು, ಇವೆ ಅದ್ಭುತ ಅನುಭವಗಳ ಸಾಕಷ್ಟು ದಕ್ಷಿಣ ಆಫ್ರಿಕಾ ಎಲ್ಲ ಬೀರಿತ್ತು. ಅನೇಕ ಜನರು ಉತ್ತಮ ಪ್ರಸಿದ್ಧ ಭಾಗಗಳು ಭೇಟಿ, ಆದರೆ ಇವುಗಳಲ್ಲಿ ಕೆಲವು ಅತ್ಯಂತ ಅಸಾಮಾನ್ಯ. ನೀವು ಯಾವುದೇ ನಗರದ ವೇಳೆ ನಾವು ತಪ್ಪಿಸಿಕೊಂಡ ಬಂದಿದೆ, ದಯವಿಟ್ಟು ಕಾಮೆಂಟ್ಗಳನ್ನು ವಿಭಾಗದಲ್ಲಿ ನಮಗೆ ಒಂದು ಸಾಲಿನ ಡ್ರಾಪ್. ನಮಗೆ ಭೇಟಿ ಮಾಡಿ Saveatrain.com ನಿಮಗೆ ಎಂದಾದರೂ ರೈಲು ಟಿಕೆಟ್ ಅಗತ್ಯವಿದ್ದರೆ. ನಿಮ್ಮ ಸೈಟ್ನಲ್ಲಿ ನಮ್ಮ ಬ್ಲಾಗ್ ಪೋಸ್ಟ್ ಎಂಬೆಡ್ ಬಯಸುತ್ತೀರಾ, ನಂತರ ಇಲ್ಲಿ ಕ್ಲಿಕ್: https://iframely.com/embed/https%3A%2F%2Fwww.saveatrain.com%2Fblog%2F5-spots-of-interest-you-may-not-know-about-in-south-africa%2F%3Flang%3Dkn - (ಎಂಬೆಡ್ ಕೋಡ್ ವೀಕ್ಷಿಸಲು ಸ್ಕ್ರೋಲ್ ಡೌನ್) ನಿಮ್ಮ ಬಳಕೆದಾರರಿಗೆ ರೀತಿಯ ಬಯಸಿದರೆ, ನಮ್ಮ ಹುಡುಕಾಟ ಪುಟಗಳು ನೇರವಾಗಿ ಅವುಗಳನ್ನು ಮಾರ್ಗದರ್ಶನ. ಈ ಲಿಂಕ್, ನೀವು ನಮ್ಮ ಅತ್ಯಂತ ಜನಪ್ರಿಯ ರೈಲು ಮಾರ್ಗಗಳನ್ನು ಕಾಣಬಹುದು – https://www.saveatrain.com/routes_sitemap.xml. ನೀವು ಇಂಗ್ಲೀಷ್ ಲ್ಯಾಂಡಿಂಗ್ ಪುಟಗಳು ನಮ್ಮ ಸಂಬಂಧಗಳಿವೆ ಇನ್ಸೈಡ್, ಆದರೆ ನಾವು ಹೊಂದಿವೆ https://www.saveatrain.com/in_routes_sitemap.xml ಮತ್ತು ನೀವು / ರು ಅಥವಾ / ಅನುವಾದ ಮತ್ತು ಹೆಚ್ಚು ಭಾಷೆಗಳಿಗೆ / ಬದಲಾಯಿಸಬಹುದು. ರಲ್ಲಿ ಟ್ಯಾಗ್ಗಳು #ದಕ್ಷಿಣ ಆಫ್ರಿಕಾ ರಜಾ ಪ್ರಯಾಣ ಐವಿ ಆಲಿವರ್ ಐವಿ ವಾರಾಂತ್ಯದಲ್ಲಿ ಕ್ಯಾಂಪಿಂಗ್ ಮತ್ತು ಮೀನುಗಾರಿಕೆ ಪ್ರವಾಸಗಳಲ್ಲಿ ತನ್ನ ಸಹೋದರರೊಂದಿಗೆ ಹೋಗುತ್ತಿದ್ದರು. ಇದು ವಾರಾಂತ್ಯದ ಪ್ರಯಾಣದ ಬಗ್ಗೆ ಅವಳ ಉತ್ಸಾಹವನ್ನು ಪ್ರಾರಂಭಿಸಿತು. ಅವರು ಪ್ರಸ್ತುತ ಅರಣ್ಯ ಮತ್ತು ಪರಿಸರ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸುತ್ತಿದ್ದಾರೆ ಮತ್ತು ಕೆಲವು ಪ್ರಯಾಣ ಮತ್ತು ಪರಿಸರ ಪರ ವೆಬ್‌ಸೈಟ್‌ಗಳಿಗೆ ಅರೆಕಾಲಿಕ ಸ್ವತಂತ್ರ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವಳು ಕೆಲವು ಯುರೋಪಿಯನ್ ಮತ್ತು ಏಷ್ಯನ್ ದೇಶಗಳಿಗೆ ಹೋಗಿದ್ದಾಳೆ, ಆದರೂ ಅವಳು ತನ್ನ ಅಧ್ಯಯನವನ್ನು ಪೂರೈಸಿದ ನಂತರ ಉತ್ತರ ಅಮೆರಿಕಾದಲ್ಲಿ ಪ್ರವಾಸ ಮಾಡಲು ಯೋಜಿಸುತ್ತಿದ್ದಾಳೆ. - ನೀವು ಇಲ್ಲಿ ಕ್ಲಿಕ್ ಮಾಡಬಹುದು ನನ್ನನ್ನು ಸಂಪರ್ಕಿಸಿ ಸಂಬಂಧಿತ ಪೋಸ್ಟ್ಗಳು 10 ಭೇಟಿ ನೀಡಲು ಅತ್ಯಂತ ಪ್ರಸಿದ್ಧ ಹೆಗ್ಗುರುತುಗಳು ರೈಲು ಪ್ರಯಾಣ, ರೈಲು ಪ್ರಯಾಣ ಬ್ರಿಟನ್, ರೈಲು ಪ್ರಯಾಣ ಚೀನಾ, ರೈಲು ಪ್ರಯಾಣ ಜೆಕ್ ರಿಪಬ್ಲಿಕ್, ರೈಲು ಪ್ರಯಾಣ ಫ್ರಾನ್ಸ್, ರೈಲು ಪ್ರಯಾಣ ಜರ್ಮನಿ, ರೈಲು ಪ್ರಯಾಣ ಇಟಲಿ, ರೈಲು ಪ್ರಯಾಣ ರಷ್ಯಾ, ರೈಲು ಪ್ರಯಾಣ ಸಲಹೆಗಳು, ರೈಲು ಪ್ರಯಾಣ ಯುಕೆ, ಪ್ರಯಾಣ ಯುರೋಪ್ ಯುರೋಪಿನ ಕಡ್ಡಾಯ ಆರಾಧನೆಯ ನೋಡಿ ಸ್ಥಳಗಳು ರೈಲು ಮೂಲಕ ವ್ಯಾಪಾರ ಪ್ರಯಾಣ, ರೈಲು ಪ್ರಯಾಣ ಇಟಲಿ, ರೈಲು ಪ್ರಯಾಣ ಸ್ಪೇನ್, ರೈಲು ಪ್ರಯಾಣ ಸಲಹೆಗಳು, ರೈಲು ಪ್ರಯಾಣ ಟರ್ಕಿ, ಪ್ರಯಾಣ ಯುರೋಪ್
ಸು.200ಮೈ.ಉದ್ದವಿರುವ ಈ ನದಿ ಸಿರಿಯದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಮೃತ್ಯು ಸಮುದ್ರವನ್ನು ಅದರ ಉತ್ತರದ ತುದಿಯಲ್ಲಿ ಸೇರುತ್ತದೆ. ಜಾರ್ಡನ್ ಎಂದರೆ ಇಳಿದು ಬರುವ ನದಿ ಅಥವಾ ಡನ್ ಪ್ರದೇಶದ ನದಿ ಎಂದು ಅರ್ಥ. ಇದನ್ನು ನಹ್ರ್-ಅಲ್ ಉರ್ದೂನ್ (ದಂಡಿನ ನದಿ) ಎಂದೂ ಏಷ್-ಷೇರಿಯಾ (ನೀರುದಾಣ) ಎಂದೂ ಕರೆಯುತ್ತಾರೆ. ಇದು ನೈಋತ್ಯ ಏಷ್ಯ ಮೈನರ್‍ನಲ್ಲೇ ಅತ್ಯಂತ ದೊಡ್ಡ ನದಿ. ಸಮುದ್ರಮಟ್ಟದಿಂದ 1260`ಗಳಷ್ಟು ಎತ್ತರದಲ್ಲಿ ಕಾಣಿಸಿಕೊಳ್ಳುವ ಈ ನದಿ ಸು.200ಮೈ. ಉದ್ದದ ಹರಿವಿನಲ್ಲಿ ಸಮುದ್ರಮಟ್ಟದಿಂದ 1292` ಗಳಷ್ಟು ಕೆಳಕ್ಕೆ ಇಳಿಯುತ್ತದೆ. ಈ ಕಡಿದಾದ ಪತನದ ದೃಷ್ಟಿಯಿಂದಲೂ ಇದಕ್ಕೆ ಭೌಗೋಳಿಕ ಮಹತ್ತ್ವ ದೊರೆತಿದೆ. ಹೀಗೆ ಇದು ಪೌರಾಣಿಕವಾಗಿ, ಐತಿಹಾಸಿಕವಾಗಿ ಹಾಗೂ ಭೌಗೋಳಿಕವಾಗಿ ತುಂಬ ಮಹತ್ತ್ವದ ನದೀಕಣಿವೆ. ಅಂತಿಲಿಬನಸ್ ಪರ್ವತದ ದಕ್ಷಿಣದ ತುದಿಯಲ್ಲಿಯ ಹಲವಾರು ಮೂಲಗಳಿಂದ ಹಾಗೂ ಹರ್ಮನ್ ಪರ್ವತದ ಕೆಲವು ಮೂಲಗಳಿಂದ ಈ ನದಿ ರೂಪುಗೊಳ್ಳುತ್ತದೆ. ಹರ್ಮನ್ ಪರ್ವತ ಪ್ರದೇಶದ ಹಸ್ಬಿಯ ಎಂಬ ಹಳ್ಳಿಯ ಬಳಿಯದು ಇಂಥ ಒಂದು ಮೂಲ. ಆದ್ದರಿಂದ ಹಸ್ಬನಿ ಎಂಬ ಹೆಸರಿನಿಂದ ಇದರ ಹರಿವು ಪ್ರಾರಂಭವಾಗುತ್ತದೆ. ಇದೇ ಪರ್ವರದ ಬೇರೆ ಎರಡು ಮೂಲಗಳಿಂದ ಉಗಮಿಸುವ ನಹ್ರ್‍ಬನಿಯಾಸ್ ಮತ್ತು ನಹ್ರ್‍ಲೆದ್ದಾನ್ ಇವು ಹಸ್ಬಿಯದೊಡನೆ ಒಂದುಗೂಡುವ ಮೊದಲೇ ಸಂಗಮಿಸುತ್ತವೆ. ಬರ್ಹ್‍ಎಲ್ ಹುಲೆ ಅಥವಾ ಮೆಹೋಮ್ ಸರೋವರಕ್ಕೆ ಬಂದು ಸೇರುವ ಹೊತ್ತಿಗೆ ಇದು ಒಂದು ದೊಡ್ಡ ನದಿಯ ರೂಪ ಪಡೆದಿರುತ್ತದೆ. ಇಲ್ಲಿಂದ ಮುಂದಕ್ಕೆ ಇದನ್ನು ಜಾರ್ಡನ್ ಎಂದು ಕರೆಯುತ್ತಾರೆ. ಇದು ಮೊದಲು 80` ಅಗಲ ಮತ್ತು 4` ಆಳದ ಕಿರಿದಾದ ಪಾತ್ರದಲ್ಲಿ ಪ್ರಬಲ ಪ್ರವಾಹದ ರೂಪದಲ್ಲಿ ಬರುತ್ತದೆ. ದಕ್ಷಿಣ ದಿಕ್ಕಿನಲ್ಲಿ ಸುಮಾರು 10 ಮೈಲಿಗಳಷ್ಟು ದೂರ ಹರಿದ ಮೇಲೆ ಇದು ಗ್ಯಾಲಿಲೀ ಸಮುದ್ರ ಸೇರುತ್ತದೆ. ಹುಲೆ ಸರೋವರದಿಂದ ಗ್ಯಾಲಿಲೀ ವರೆಗಿನ 10 ಮೈ. ಹರಿವಿನಲ್ಲಿಯೇ ಈ ನದಿ ಸುಮಾರು 689`ಗಳಷ್ಟು ಪತನಕ್ಕೆ ಒಳಗಾಗಿರುತ್ತದೆ. ಈ ಸರೋವರದ ದಕ್ಷಿಣ ತುದಿಯನ್ನು ಬಿಟ್ಟು ಹೊರಟ ತರುಣದಲ್ಲೇ, ಎಡದಂಡೆಯಲ್ಲಿ, ನಹರೈಮ್ ಎಂಬಲ್ಲಿ ಯಾರ್ಮೂಕ್ ಉಪನದಿ ಜಾರ್ಡನನ್ನು ಸೇರುತ್ತದೆ. ಮುಂದೆ ಇದು 65 ಮೈ.ಗಳಷ್ಟು ದೂರದ ಫಲವತ್ತಾದ ಕಣಿವೆಯ ಮೂಲಕ ಹಾದುಹೋಗುತ್ತದೆ. ಈ ಕಣಿವೆಯಲ್ಲಿ ಎರಡು ಸ್ತರಗಳುಂಟು. ಮೇಲುಸ್ತರಕ್ಕೆ ಘೋರ್ ಎಂದೂ ಕೆಳಸ್ತರಕ್ಕೆ ಜೋರ್ ಎಂದೂ ಹೆಸರು. ಮೇಲುಸ್ತರ ಬಿರುಕುಗಲ್ಲಿನ ಪ್ರದೇಶವಾದರೆ, ಕೆಳಸ್ತರ ಒಂದು ಮೈಲಿಯಷ್ಟು ಅಗಲದ ನಿಮ್ನ ಪ್ರದೇಶ. ಬೈಬಲಿನಲ್ಲಿ ಉಲ್ಲೇಖವಾಗಿರುವ ಮೈದಾನವೇ ಘೋರ್ ಕಣಿವೆ. ಬೈಬಲಿನ ಕಾಲದಲ್ಲಿ ಈ ಕಣಿವೆಯಲ್ಲಿ ಸಿಂಹಗಳೂ ತೋಳಗಳೂ ನರಿಗಳೂ ವಾಸವಾಗಿದ್ದುವೆಂದು ಹೇಳಲಾಗಿದೆ. ಘೋರ್ ವಲಯ ಗುಡ್ಡಗಾಡಿನಿಂದ ಕೂಡಿದ ಶುಷ್ಕ ಹಗೂ ಬಂಜರುಭೂಮಿ. ಆದರೆ ಕೆಳಕ್ಕೆ ಇಳಿಯುತ್ತ ಬಂದಂತೆ ಈ ಕಣಿವೆ ಸಮತಲವುಳ್ಳದ್ದೂ ಫಲವತ್ತಾದ್ದೂ ಆಗಿ ಪರಿಣಮಿಸುತ್ತದೆ. ಜೆರ್ಕದ ಬಳಿ ಬಂದಂತೆ ವ್ಯವಸಾಯ ಚಟುವಟಿಕೆ ಹಾಗೂ ಜನಸಂದಣಿ ತೀವ್ರವಾಗುತ್ತದೆ. ಕಣಿವೆ ಪ್ರದೇಶ ಚೌಳುಮಣ್ಣಿನಿಂದ ಕೂಡಿರುವುದರಿಂದ ವಿಕ್ಷಾರೀಕರಣ ಮತ್ತು ಸಾಗುವಳಿಗೆ ಹೆಚ್ಚು ನೀರು ಅಗತ್ಯ. ಬಾಳೆ, ಕಿತ್ತಳೆ, ನಿಂಬೆ ಮೊದಲಾದ ಹಣ್ಣುಗಳು, ತರಕರಿಗಳು, ಸಕ್ಕರೆ ಬೀಟ್ ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು. ಇಲ್ಲಿ ನದಿಯ ನೀರು ಬಗ್ಗಡವಾಗಿದ್ದು ಕಿರುಮೀನುಗಳಿಂದ ತುಂಬಿರುವುದರಿಂದ ಇಲ್ಲಿ ಸ್ವಲ್ಪಮಟ್ಟಿಗೆ ಮೀನುಗಾರಿಕೆಯೂ ಉಂಟು. ಗ್ಯಾಲಿಲೀ ಸಮುದ್ರದಿಂದ ಮೃತ್ಯು ಸಮುದ್ರದವರೆಗಿನ ಪಯಣದಲ್ಲಿ ಈ ನದಿಗೆ ಹಲವಾರು ಝರಿಗಳೂ ಸಾಕಷ್ಟು ದೊಡ್ಡವಾಗಿರುವ ಕೆಲವೊಂದು ಉಪನದಿಗಳೂ ಬಂದು ಸೇರುತ್ತವೆ. ಅರಬ್, ತೈಯಿಬೇಹ್, ಜಿಗ್‍ಲಾಬ್, ಜುರ್ಮ್, ಯಾಬೀಸ್, ಕುಫ್ರೆಂಜಿ, ರಾಹಿಬ್, ಜಬ್ಬೋಕ್ (ಜಿರ್ಕಾ), ಕುಫೈನ್, ನಿಮ್ರೀನ್ ಮತ್ತು ರಮೇಹ್ ಪೂರ್ವದಂಡೆಯ ಉಪನದಿಗಳು; ಜಲೂದ್, ಬೀರಾ ಮಾಲಿಹ್ ಪರಿಯಾ ಮತ್ತು ಕೆಲ್ಟ್ ಪಶ್ಚಿಮ ದಂಡೆಯಲ್ಲಿ ಬಂದು ಸೇರುವ ಉಪನದಿಗಳು. ಮೋಅಬ್ ಮೈದಾನವನ್ನು ಬಂದುಸೇರುವ ಹೊತ್ತಿಗೆ ಕಣಿವೆಯ ಗರಿಷ್ಠ ಅಗಲ 14 ಮೈ.ಆಗುತ್ತದೆ. ಈ ಮೈದಾನದ ದಕ್ಷಿಣದಲ್ಲಿ ಮೃತ್ಯು ಸಮುದ್ರವನ್ನು ಸೇರಿ ಈ ನದಿ ಅಂತಿಮವಾಗಿ ಅದೃಶ್ಯವಾಗುತ್ತದೆ. ಈ ನದಿಯ ತೀವ್ರ ಪತನದಿಂದಾಗಿಯೂ ಇದು ಸಾಮಾನ್ಯವಾಗಿ ತೆಟ್ಟೆಯಾಗಿರುವುದರಿಂದಲೂ ಆಳವಾಗಿರುವ ಕೆಲವೆಡೆಗಳಲ್ಲಿ ಸುಳಿಗಳಿರುವುದರಿಂದಲೂ ಇದನ್ನು ಜಲಮಾರ್ಗವಾಗಿ ಬಳಸಿಕೊಳ್ಳುವುದು ಸಾಧ್ಯವಿಲ್ಲ. ಗ್ಯಾಲಿಲೀ ಸಮುದ್ರದಿಂದ ಮುಂದಕ್ಕೆ ಇದರ ಪಾತ್ರದ ಬಹುಭಾಗ ಅಂಕುಡೊಂಕು. ಪ್ರವಾಹಕಾಲವಾದ ಮಾರ್ಚ್ ತಿಂಗಳಲ್ಲಿ ಹರ್ಮನ್ ಪರ್ವತದಿಂದ ಕರಗಿ ಬರುವ ಹಿಮದಿಂದ ನದಿ ತುಂಬಿ ಹರಿಯುತ್ತದೆ. ಉಳಿದ ಕಾಲದಲ್ಲಿ ಇದು 5`ಗಿಂತ ಹೆಚ್ಚಾಗಿ ಎಲ್ಲೂ ಆಳವಾಗಿರುವುದಿಲ್ಲ. ಆಗ ನದಿಯ ಪಾತ್ರದಲ್ಲಿರುವ ಕಲ್ಲುಗಳ ಮೇಲೆ ಕಾಲಿರಿಸಿಕೊಂಡು, ಕಾಲು ಒದ್ದೆಯಾಗದಂತೆ ಈ ನದಿಯನ್ನು ದಾಟಬಹುದು. ಎಲ್-ಹುಲೆಯಿಂದ ಸುಮಾರು 2 1/2 ಮೈ.ಗಳಷ್ಟು ದೂರದಲ್ಲಿ ಜಿಸಿರ್ ಜೇನತ್‍ಯಾಕೋಬ್ (ಯಾಕೋಬಿನ ಪುತ್ರಿಯರ ಸೇತುವೆ) ಎಂಬ ಸೇತುವೆ ಸಿಕ್ಕುತ್ತದೆ. ಇದು ಡಮಾಸ್ಕಸಿನ ಪ್ರಾಚೀನ ಹೆದ್ದಾರಿ. ಧರ್ಮಯುದ್ಧಗಳ ಅನಂತರದ ಅವಧಿಯಲ್ಲಿ ಈಜಿಪ್ಟಿನಿಂದ ಡಮಸಕ್ಕಸಿಗೆ ಹೋಗುವ ಕಾರವಾನ್ ಮಾರ್ಗದ ಅಂಗವಾಗಿ ಈ ಸೇತುವೆಯನ್ನು ಕಟ್ಟಿರಬೇಕೆಂದು ಹೇಳಲಾಗಿದೆ. ಇತರ ಮುಖ್ಯ ಕೂಡು ಹಾದಿಗಳೆಂದರೆ ಗಶೇರ್ (ರೈಲುಮಾರ್ಗ), ಎಲ್-ಮನ್‍ಷಿಯಾ (ಜಲಪರಿವಹನ ಮಾರ್ಗ) ಮತ್ತು ಅಮ್ಮಾನಿನ ಹೆದ್ದಾರಿಯಾಗಿರುವ ಅಲೆನ್ಬಿ ಸೇತುವೆ. ಆದರೆ ಅರಬ್-ಇಸ್ರೇಲ್ ಘರ್ಷಣೆಗಳಿಂದಾಗಿ ಇವುಗಳ ಬಳಕೆ ತುಂಬ ಸೀಮಿತವಾಗಿದೆ. ಈ ನದಿಯ ನೀರಾವರಿ ಮತ್ತು ವಿದ್ಯುತ್ ಯೋಜನೆಗಳು ಸಂಬಂಧಪಟ್ಟ ರಾಷ್ಟ್ರಗಳ ನಡುವಣ ಭಿನ್ನಾಭಿಪ್ರಾಯ ಹಾಗೂ ವೈಷಮ್ಯಗಳಿಂದಾಗಿ ಕಾರ್ಯರೂಪಕ್ಕೆ ಬರದೆ ಹೋಗಿವೆ. ಈ ಮಧ್ಯೆ ಇಸ್ರೇಲು ಏಕಪಕ್ಷೀಯವಾಗಿ ಈ ನದಿಯ ನೀರಿನ ಬಳಕೆಗೆ ಕೆಲವು ಕ್ರಮಗಳನ್ನು ಕೈಗೊಂಡಿದೆ. ಜಾರ್ಡನ್ ನದಿ ಎಂದೂ ರಾಜಕೀಯ ಅಥವಾ ಆರ್ಥಿಕ ಮೇರೆಯಾಗಿ ಪರಿಣಾಮಕಾರಿಯಾದ ಪಾತ್ರ ನಿರ್ವಹಿಸಿಲ್ಲವೆಂದೇ ಹೇಳಬೇಕು. 1918ರಿಂದ 1948ರವರೆಗೆ ಬ್ರಿಟಿಷ್ ಕರಾರಿನ ಮೇರೆಗೆ ಇದು ಪ್ಯಾಲಸ್ಟೈನಿನ ಪೂರ್ವದ ಗಡಿಯಾಗಿತ್ತು. ಇಸ್ರೇಲ್ ಅಸ್ತಿತ್ವಕ್ಕೆ ಬಂದಮೇಲೆ ಯಾರ್ಮೂಕ್ ಸಂಗಮಸ್ಥಳದ ದಕ್ಷಿಣಕ್ಕಿರುವ ಜಾರ್ಡನ್ ನದೀಭಾಗ ಇಸ್ರೇಲಿನ ಅಧಿಪತ್ಯಕ್ಕೊಳಪಟ್ಟಿದೆ. ಇಲ್ಲಿಂದ ಉ.ಅ.32ಲಿ 22` ವರೆಗಿನ ಪ್ರದೇಶದಲ್ಲಿ ಇದು ಇಸ್ರೇಲ್ ಮತ್ತು ಜಾರ್ಡನ್‍ಗಳ ನಡುವಣ ಗಡಿಯಾಗಿ ಪರಿಣಮಿಸಿದೆ. ಇದು ಅಂತರರಾಷ್ಟ್ರೀಯ ಗಡಿಯಾಗಿ ಮಾರ್ಪಟ್ಟಿರುವುದರಿಂದಲೂ ಇದರ ಹಾಗೂ ಇದರ ಉಪನದಿಗಳ ನೀರು ಮೂರು ನಿಸ್ಸೇನೀಕೃತ ವಲಯಗಳ ಅಧಿಕಾರಕ್ಕೆ ಒಳಪಟ್ಟಿರುವುದರಿಂದಲೂ ಇದು ವಿವಾದಕ್ಕೆ ಒಳಗಾದ ನದಿಯಾಗಿ ಉಳಿದಿದೆ. ಮತಧರ್ಮಗಳೊಂದಿಗೆ ಸಂಬಂಧಸಂಪಾದಿಸಿ ವಿಶ್ವದ ಅತ್ಯಂತ ಪ್ರಸಿದ್ಧ ನದಿಗಳಲ್ಲಿ ಇದೂ ಒಂದು. ಇದಕ್ಕೆ ಕಾರಣ ಇದು ಕೆಲವು ಮತಧರ್ಮಗಳೊಂದಿಗೆ ಅತ್ಯಂತ ನಿಕಟಸಂಬಂಧ ಹೊಂದಿರುವುದು ಹಾಗೂ ಇದರ ಭೌಗೋಳಿಕ ವೈಶಿಷ್ಟ್ಯ. ಬೈಬಲಿನ ಹಳೆಯ ಮತ್ತು ಹೊಸ ಒಡಂಬಡಿಕೆಗಳಲ್ಲಿ ಈ ನದಿಯ ಹೆಸರು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತದೆ. ಇಸ್ಲಾಮ್, ಯಹೂದ್ಯ ಮತ್ತು ಕ್ರೈಸ್ತಧರ್ಮದ ಇತಿಹಾಸಗಳು ಈ ನದಿಯ ನೀರನ್ನು ಪವಿತ್ರವೆಂದೂ ಪಾಪಹಾರವೆಂದೂ ಮುಕ್ತಿಪ್ರದಾಯಕವೆಂದೂ ಭಾವಿಸಿವೆ. ಕ್ರೈಸ್ತಧರ್ಮ ಉಗಮಗೊಂಡದ್ದು ಜಾರ್ಡನ್ ನದೀ ಕಣಿವೆಯಲ್ಲಿ. ಯೆಹೂದ್ಯರ ಇತಿಹಾಸದ ಅನೇಕ ಗಮನಾರ್ಹ ಘಟನೆಗಳು ಸಂಭವಿಸಿದ್ದೂ ಇಲ್ಲೇ. ಈ ನದಿ ಹರಿದು ಹೋಗುವ ಗ್ಯಾಲಿಲೀ ಸಮುದ್ರ ಪ್ರದೇಶ ಬೈಬಲಿನಲ್ಲಿ ಉಕ್ತವಾದ ಹಲವು ಘಟನೆಗಳ ತಾಣ. ಈಸ್ಟರ್ ಹಾಗೂ ಕ್ರಿಸ್ತನ ತೋರ್ಕೆಯ (ಜನವರಿ 6) ದಿನಗಳಂದು ಬಿಳಿಯ ವಸ್ತ್ರಗಳಿಂದ ಅಲಂಕೃತರಾದ ಕ್ರೈಸ್ತ ಯಾತ್ರಿಕರು ಮೆರವಣಿಗೆಯಲ್ಲಿ ಸಾಗಿ ಈ ನದಿಯಲ್ಲಿ ಸ್ನಾನ ಮಾಡುತ್ತಾರೆ. ದೀಕ್ಷಾಧಿಕಾರಿಯಾದ ಜಾನ್ ಈ ನದಿಯಲ್ಲೇ ಏಸುಕ್ರಿಸ್ತನಿಗೆ ದೀಕ್ಷಾಸ್ನಾನ ಮಾಡಿಸಿದನೆಂದು ಹೇಳಲಾಗಿದೆ. ಈ ಜನಶ್ರುತಿಯಿಂದಾಗಿಯೇ ಕ್ರೈಸ್ತ ಯಾತ್ರಿಕರು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಧಾವಿಸುತ್ತಾರೆ. ಒಟ್ಟಿನಲ್ಲಿ ಈ ನದೀವಲಯದ ಸೀಸರಿಯಾ ಫಿಲಿಪ್ಪಿ (ತಪಸ್ಸಾಧನೆಯ ಏಕಾಂತ ಸ್ಥಳ); ಬೆತ್ ಸೈದಾ (ಉಪದೇಶ ನೀಡಿಕೆಯ ಸ್ಥಳ) ಮತ್ತು ಬೆತಬರ (ದೀಕ್ಷಾ ಸ್ಥಳ) ನಗರಗಳು ಕ್ರಿಸ್ತನ ಜೀವನದೊಂದಿಗೆ ಅಭಿನ್ನ ಸಂಬಂಧ ಹೊಂದಿದೆ. ಈ ನದೀಬಯಲಿನಲ್ಲಿ, ಅದರಲ್ಲೂ ಪೂರ್ವದ ಕಡೆ, ಕ್ರಿ.ಪೂ.ಸು.3500ರಷ್ಟು ಹಳೆಯವಾದ ಅನೇಕ ಪ್ರಾಚೀನ ನಿವೇಶನಗಳು 1930ರಲ್ಲಿ ನೆಲ್ಸನ್ ಗ್ಲೂಯೆಕ್ ನಡೆಸಿದ ಅನ್ವೇಷಣೆಗಳಿಂದ ಬೆಳಕಿಗೆ ಬಂದಿವೆ.
For the cloning of human beings, see Human cloning. For other uses, see ಅಬೀಜ ಸಂತಾನೋತ್ಪತ್ತಿ (disambiguation). ಜೀವಶಾಸ್ತ್ರದಲ್ಲಿನ ಅಬೀಜ ಸಂತಾನೋತ್ಪತ್ತಿ ಯು, ಪ್ರಕೃತಿಯಲ್ಲಿ ಸಂಭವಿಸುವ, ತಳೀಯವಾಗಿ-ತದ್ರೂಪವಾಗಿರುವ ಜೀವಿಗಳ ಸಮುದಾಯಗಳನ್ನು ಉತ್ಪತ್ತಿ ಮಾಡುವ ಒಂದು ಪ್ರಕ್ರಿಯೆಯಯಾಗಿದೆ. ಬ್ಯಾಕ್ಟೀರಿಯ, ಕೀಟಗಳು ಅಥವಾ ಸಸ್ಯಗಳಂಥ ಜೀವಿಗಳು ಅಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮಹತ್ವಪೂರ್ಣವಾಗಿದೆ. ಅಬೀಜ ಸಂತಾನೋತ್ಪತ್ತಿಯ ಪ್ರಕ್ರಿಯೆಯಲ್ಲಿ ಕಡಲ ಹೂ DNA ತುಣುಕುಗಳು (ಆಣ್ವಿಕ ಅಬೀಜ ಸಂತಾನೋತ್ಪತ್ತಿ), ಜೀವಕೋಶಗಳು (ಜೀವಕೋಶ ಅಬೀಜ ಸಂತಾನೋತ್ಪತ್ತಿ), ಅಥವಾ ಜೀವಿಗಳ ನಕಲುಗಳನ್ನು ಸೃಷ್ಟಿಸುವ ಪ್ರಕ್ರಿಯೆಗೆ ಜೈವಿಕ ತಂತ್ರಜ್ಞಾನದಲ್ಲಿನ ಅಬೀಜ ಸಂತಾನೋತ್ಪತ್ತಿಯು ಉಲ್ಲೇಖಿಸಲ್ಪಡುತ್ತದೆ. ಅಂಕೀಯ ಮಾಧ್ಯಮ (ಡಿಜಿಟಲ್ ಮೀಡಿಯಾ) ಅಥವಾ ತಂತ್ರಾಂಶದಂಥ ಉತ್ಪನ್ನವೊಂದರ ಬಹುಸಂಖ್ಯೆಯ ನಕಲುಗಳ ತಯಾರಿಕೆಗೂ ಈ ಪದವು ಉಲ್ಲೇಖಿಸಲ್ಪಡುತ್ತದೆ. ಅಬೀಜ ಸಂತಾನ ಎಂಬುದರ ಆಂಗ್ಲಭಾಷಾ ಪರ್ಯಾಯ ಪದವಾಗಿರುವ clone‌ ಎಂಬುದು κλών ಎಂಬ ಪದದಿಂದ ಹುಟ್ಟಿಕೊಂಡಿದೆ. ಇದು "ಕಾಂಡ, ಕೊಂಬೆ" ಎಂಬುವನ್ನು ಸೂಚಿಸುವ ಗ್ರೀಕ್‌ ಪದವಾಗಿದ್ದು, ಒಂದು ಸಣ್ಣ-ರೆಂಬೆಯಿಂದ ಹೊಸ ಸಸ್ಯವೊಂದನ್ನು ಸೃಷ್ಟಿಸಬಹುದಾದ ಪ್ರಕ್ರಿಯೆಗೆ ಇದು ಉಲ್ಲೇಖಿಸಲ್ಪಡುತ್ತದೆ. ತೋಟಗಾರಿಕೆಯಲ್ಲಿ, clon ಎಂಬ ಕಾಗುಣಿತವನ್ನು ಇಪ್ಪತ್ತನೇ ಶತಮಾನದವರೆಗೂ ಬಳಸಲಾಯಿತು; ಸದರಿ ಪದದಲ್ಲಿರುವ ಸ್ವರವು "ಹ್ರಸ್ವವಾದ o" ಬದಲಿಗೆ ಒಂದು "ದೀರ್ಘವಾದ o" ಆಗಿದೆ ಎಂಬುದನ್ನು ಸೂಚಿಸಲು ಪದದ ಅಂತಿಮ ಅಕ್ಷರವಾದ e ಬಳಕೆಗೆ ಬಂದಿತು[ಸೂಕ್ತ ಉಲ್ಲೇಖನ ಬೇಕು]. ಸದರಿ ಪದವು ಜನಪ್ರಿಯ ಪದಕೋಶವನ್ನು ಒಂದು ಅತಿ ಸಾರ್ವತ್ರಿಕ ಸಂದರ್ಭದಲ್ಲಿ ಸೇರಿಕೊಂಡಿತಾದ್ದರಿಂದ, clone ಎಂಬ ಕಾಗುಣಿತವು ಏಕೈಕವಾಗಿ ಬಳಕೆಯಾಗುತ್ತಾ ಬಂದಿದೆ. ಪರಿವಿಡಿ ೧ ಆಣ್ವಿಕ ಅಬೀಜ ಸಂತಾನೋತ್ಪತ್ತಿ ೨ ಅಬೀಜ ಸಂತಾನೋತ್ಪತ್ತಿ ಉಂಗುರಗಳನ್ನು ಬಳಸಿ ಅಬೀಜ ಸಂತಾನೋತ್ಪತ್ತಿ ಮಾಡುವಿಕೆ ೩ ಕಾಂಡಕೋಶ ಸಂಶೋಧನೆಯಲ್ಲಿ ಅಬೀಜ ಸಂತಾನೋತ್ಪತ್ತಿ ೪ ಜೀವಿಯ ಅಬೀಜ ಸಂತಾನೋತ್ಪತ್ತಿ ೪.೧ ತೋಟಗಾರಿಕೆಯಲ್ಲಿನ ಬಳಕೆ ೪.೨ ಅಂಡಾಣು ಸಂತಾನ ೪.೩ ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿ ೪.೩.೧ ಡಾಲಿ ಕುರಿ ೪.೩.೨ ಅಬೀಜ ಸಂತಾನಕ್ಕೊಳಗಾದ ಜಾತಿಗಳು ೪.೩.೩ ಮಾನವ ಅಬೀಜ ಸಂತಾನೋತ್ಪತ್ತಿ ೪.೩.೪ ಅಬೀಜ ಸಂತಾನೋತ್ಪತ್ತಿಯ ನೈತಿಕ ಸಮಸ್ಯೆಗಳು ೪.೩.೫ ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿ ಸಿಲುಕಿಕೊಂಡಿರುವ ಜಾತಿಗಳ ಅಬೀಜ ಸಂತಾನೋತ್ಪತ್ತಿ ೫ ಆಕರಗಳು ೬ ಬಾಹ್ಯ ಕೊಂಡಿಗಳು ಮತ್ತು ಆಕರಗಳು ಆಣ್ವಿಕ ಅಬೀಜ ಸಂತಾನೋತ್ಪತ್ತಿಸಂಪಾದಿಸಿ Main article: Molecular cloning ಸ್ಪಷ್ಟವಾದ ಒಂದು DNA ಸರಣಿಯ ಬಹುಸಂಖ್ಯೆಯ ನಕಲುಗಳನ್ನು ತಯಾರಿಸುವ ಪ್ರಕ್ರಿಯೆಗೆ ಆಣ್ವಿಕ ಅಬೀಜ ಸಂತಾನೋತ್ಪತ್ತಿ ಎಂದು ಕರೆಯಲಾಗುತ್ತದೆ. ಸಮಗ್ರ ಜೀನುಗಳನ್ನು ಒಳಗೊಂಡ DNA ತುಣುಕುಗಳನ್ನು ವರ್ಧಿಸಲು ಅಬೀಜ ಸಂತಾನೋತ್ಪತ್ತಿಯನ್ನು ಅನೇಕವೇಳೆ ಬಳಸಲಾಗುತ್ತದೆಯಾದರೂ, ಉತ್ತೇಜಕಗಳು, ಸಂಕೇತಿಸದ ಸರಣಿಗಳು ಮತ್ತು ಗೊತ್ತುಗುರಿಯಿಲ್ಲದೆ ತುಣುಕಾಗಿರುವ DNAಯಂಥ ಯಾವುದೇ DNA ಶ್ರೇಣಿಯನ್ನು ವರ್ಧಿಸಲು ಕೂಡಾ ಇದನ್ನು ಬಳಸಬಹುದಾಗಿದೆ. ತಳೀಯ ಬೆರಳಿನ ಗುರುತು ಪಡೆಯುವಿಕೆಯಿಂದ ಮೊದಲ್ಗೊಂಡು ಬೃಹತ್‌ ಪ್ರಮಾಣದಲ್ಲಿನ ಪ್ರೊಟೀನು ಉತ್ಪಾದನೆಯವರೆಗಿನ ಅನೇಕ ಜೈವಿಕ ಪ್ರಯೋಗ-ಪರೀಕ್ಷೆಗಳು ಮತ್ತು ಪ್ರಾಯೋಗಿಕ ಅನ್ವಯಿಕೆಗಳ ಒಂದು ವಿಸ್ತೃತ ಶ್ರೇಣಿಯಲ್ಲಿ ಇದು ಬಳಕೆಯಾಗುತ್ತದೆ. ಅಬೀಜ ಸಂತಾನೋತ್ಪತ್ತಿ ಎಂಬ ಪದವು ಹಾದಿತಪ್ಪಿಸುವ ರೀತಿಯಲ್ಲಿ ಆಗೊಮ್ಮೆ ಈಗೊಮ್ಮೆ ಬಳಕೆಯಾಗುತ್ತಿದೆ. ಸ್ಥಾನಿಕ ಅಬೀಜ ಸಂತಾನೋತ್ಪತ್ತಿಯಲ್ಲಿರುವಂತೆ, ಆಸಕ್ತಿಗೆ ಕಾರಣವಾದ ಒಂದು ನಿರ್ದಿಷ್ಟ ಪ್ರಕಟ ಲಕ್ಷಣದೊಂದಿಗೆ ಸಂಬಂಧ ಹೊಂದಿರುವ ಒಂದು ಜೀನ್‌ನ ವರ್ಣತಂತುವಿನ ತಾಣದ ಗುರುತಿಸುವಿಕೆಗೆ ಇದು ತಪ್ಪಾಗಿ ಉಲ್ಲೇಖಿಸಲ್ಪಡುತ್ತಿದೆ. ಆಚರಣೆಯಲ್ಲಿ, ಒಂದು ವರ್ಣತಂತುವಿಗೆ ಅಥವಾ ಜೀನೋಮಿನ ವಲಯಕ್ಕಿರುವ ಜೀನ್‌ನ ಸ್ಥಳೀಕರಣವು, ಜೀನೋಮಿನ ಸಮಂಜಸವಾದ ಸರಣಿಯನ್ನು ಪ್ರತ್ಯೇಕಿಸಲು ಅಥವಾ ವರ್ಧಿಸಲು, ಒಂದನ್ನು ಅನುವು ಮಾಡಬೇಕು ಎಂಬ ಅಗತ್ಯವೇನೂ ಇಲ್ಲ. ಬದುಕಿರುವ ಜೀವಿಯೊಂದರಲ್ಲಿನ ಯಾವುದೇ DNA ಸರಣಿಯನ್ನು ವರ್ಧಿಸಲು ಆ ಸರಣಿಯು ಒಂದು ನಕಲೀಕರಣದ ಹುಟ್ಟಿನ ಜೊತೆಗೆ ಸಂಪರ್ಕ ಹೊಂದಬೇಕಾಗಿದ್ದು, ಇದು ಸ್ವತಃ ತನ್ನದರ ಮತ್ತು ಸಂಪರ್ಕಿತ ಅನೇಕ ಸರಣಿಯ ಪುನರುತ್ಪತ್ತಿಯನ್ನು ನಿರ್ದೇಶಿಸುವ ಸಾಮರ್ಥ್ಯ ಹೊಂದಿರುವ ಒಂದು DNA ಸರಣಿಯಾಗಿದೆ. ಆದಾಗ್ಯೂ, ಪ್ರೊಟೀನು ಹೊರಸೂಸುವಿಕೆ, ಒಂದಕ್ಕೊಂದರ ಜೋಡಿಸುವಿಕೆ, ಏಕ ಎಳೆಯ RNA ಮತ್ತು DNA ಉತ್ಪಾದನೆ ಹಾಗೂ ಇತರ ಅಸಂಖ್ಯಾತ ಮಾರ್ಪಾಡುಗಳಿಗೆ ಅನುವು ಮಾಡಿಕೊಡುವ ಹಲವಾರು ಇತರ ಲಕ್ಷಣಗಳು ಅಗತ್ಯವಾಗಿವೆ ಮತ್ತು ವಿಶಿಷ್ಟಗುಣ ಹೊಂದಿರುವ ಅಬೀಜ ಸಂತಾನೋತ್ಪತ್ತಿ ವಾಹಕಗಳ (DNA ಒಂದರ ಚಿಕ್ಕ ತುಣುಕಾಗಿರುವ ಇದರೊಳಗೆ ಒಂದು ಬಾಹ್ಯ DNA ತುಣುಕನ್ನು ಸೇರಿಸಬಹುದು) ಒಂದು ವೈವಿಧ್ಯತೆಯು ಅಸ್ತಿತ್ವದಲ್ಲಿದೆ. ಯಾವುದೇ DNA ತುಣುಕಿನ ಅಬೀಜ ಸಂತಾನೋತ್ಪತ್ತಿಯು ನಾಲ್ಕು ಹಂತಗಳನ್ನು ಅವಶ್ಯವಾಗಿ ಒಳಗೊಂಡಿರುತ್ತದೆ [೧] ವಿಘಟನೆ - DNAಯ ಒಂದು ಎಳೆಯನ್ನು ಬೇರ್ಪಡಿಸುವುದು ಬಂಧಿಸುವಿಕೆ - DNAಯ ತುಣುಕುಗಳನ್ನು ಒಂದು ಬಯಸಿದ ಸರಣಿಯಲ್ಲಿ ಒಟ್ಟಾಗಿ ಬಂಧಿಸುವುದು ಟ್ರಾನ್ಸ್‌ಫೆಕ್ಷನ್‌ - ಹೊಸದಾಗಿ ರೂಪುಗೊಂಡ DNA ತುಣುಕುಗಳನ್ನು ಜೀವಕೋಶಗಳೊಳಗೆ ಸೇರಿಸುವುದು ತಪಾಸಣೆ/ಆಯ್ಕೆ - ಹೊಸದರೊಂದಿಗೆ ಯಶಸ್ವಿಯಾಗಿ ಮಿಳಿತಗೊಂಡ ಜೀವಕೋಶಗಳನ್ನು ಆಯ್ಕೆಮಾಡುವುದು ಅಬೀಜ ಸಂತಾನೋತ್ಪತ್ತಿಯ ವಿಧಾನಗಳ ಪೈಕಿ ಈ ಹಂತಗಳು ಬದಲಾಯಿಸಲಾಗದಂಥವಾಗಿದ್ದರೂ ಸಹ, ಹಲವಾರು ಪರ್ಯಾಯ ವಿಧಾನಗಳನ್ನೂ ಆಯ್ಕೆಮಾಡಿಕೊಳ್ಳಬಹುದು. ಇವುಗಳನ್ನು ಒಟ್ಟಾಗಿ 'ಅಬೀಜ ಸಂತಾನೋತ್ಪತ್ತಿ ಕಾರ್ಯತಂತ್ರ' ಎಂದು ಹೇಳಲಾಗುತ್ತದೆ. ಮೊದಲಿಗೆ, ಸೂಕ್ತ ಗಾತ್ರದ ಒಂದು DNA ಭಾಗವನ್ನು ಒದಗಿಸುವುದಕ್ಕಾಗಿ, ಆಸಕ್ತಿಯ DNAಯನ್ನು ಪ್ರತ್ಯೇಕಿಸುವುದು ಅಗತ್ಯ. ಇದಾದ ನಂತರ, ಬಂಧಿಸುವಿಕೆಯ ವಿಧಾನವೊಂದನ್ನು ಬಳಸಲಾಗುತ್ತದೆ. ಒಂದು ವಾಹಕದ (DNAಯ ತುಣಕು) ಒಳಗೆ ವರ್ಧಿಸಲಾದ ತುಣುಕನ್ನು ತೂರಿಸುವುದು ಈ ವಿಧಾನದಲ್ಲಿ ಸೇರಿರುತ್ತದೆ. ಪರಿಮಿತಿಯ ಕಿಣ್ವಗಳನ್ನು ಬಳಸಿ ವಾಹಕವನ್ನು (ಇದು ಸಾಧಾರಣವಾಗಿ ವೃತ್ತಾಕಾರದಲ್ಲಿರುತ್ತದೆ) ರೇಖೀಕರಿಸಲಾಗುತ್ತದೆ, ಮತ್ತು DNA ಲೈಗೇಸ್‌ ಎಂದು ಕರೆಯಲಾಗುವ ಒಂದು ಕಿಣ್ವದೊಂದಿಗೆ ಸೂಕ್ತ ಪರಿಸ್ಥಿತಿಯಡಿಯಲ್ಲಿ ಆಸಕ್ತಿಯ ತುಣುಕಿನೊಂದಿಗೆ ಬೆಳೆಸಲಾಗುತ್ತದೆ. ಬಂಧಿಸುವಿಕೆಯ ನಂತರ, ಆಸಕ್ತಿಯ ತುಣುಕಿನ ತೂರಿಕೆಯೊಂದಿಗಿನ ವಾಹಕವನ್ನು ಜೀವಕೋಶಗಳೊಳಗೆ ಅಡ್ಡಹಾಯಿಸಲಾಗುತ್ತದೆ. ಇನ್ನೂ ಅನೇಕ ಪರ್ಯಾಯ ವಿಧಾನಗಳೂ ಲಭ್ಯವಿದ್ದು, ಅವುಗಳು ಜೀವಕೋಶಗಳ ರಾಸಾಯನಿಕ ಸೂಕ್ಷ್ಮತೆಯನ್ನುಂಟುಮಾಡುವಿಕೆ, ಇಲೆಕ್ಟ್ರೋಪೊರೇಷನ್‌, ಆಪ್ಟಿಕಲ್ ಇಂಜೆಕ್ಷನ್‌ ಮತ್ತು ಬಯೋಲಿಸ್ಟಿಕ್ಸ್‌ ಎಂದು ಕರೆಯಲ್ಪಡುತ್ತವೆ. ಅಂತಿಮವಾಗಿ ಅಡ್ಡಹಾಯ್ಕೆಗೊಳಪಟ್ಟ ಜೀವಕೋಶಗಳನ್ನು ಬೆಳೆಸಲಾಗುತ್ತದೆ. ಮೇಲೆ ನಮೂದಿಸಲಾದ ಕಾರ್ಯವಿಧಾನಗಳು ನಿರ್ದಿಷ್ಟವಾಗಿ ಕಡಿಮೆ ಸಾಮರ್ಥ್ಯವನ್ನು ಹೊಂದಿವೆಯಾದ್ದರಿಂದ, ಅಗತ್ಯವಿರುವ ದಿಕ್ಕಿನಲ್ಲಿನ ವಿನ್ಯಾಸದಲ್ಲಿ ಜೋಡಿಸಲ್ಪಟ್ಟಿರುವ ಬಯಸಿದ ತೂರಿಕೆಯ ಸರಣಿಯನ್ನು ಒಳಗೊಂಡಿರುವ ವಾಹಕದ ಸಂರಚನೆಯೊಂದಿಗಿನ, ಯಶಸ್ವಿಯಾಗಿ ಅಡ್ಡಹಾಯ್ಕೆಗೊಳಗಾದ ಜೀವಕೋಶಗಳನ್ನು ಗುರುತಿಸುವುದು ಒಂದು ಅತ್ಯಗತ್ಯ ಅಂಶವಾಗಿ ಕಂಡುಬರುತ್ತದೆ. ಆಧುನಿಕ ಅಬೀಜ ಸಂತಾನೋತ್ಪತ್ತಿ ವಾಹಕಗಳು ಆಯ್ಕೆಮಾಡಬಹುದಾದ ಪ್ರತಿಜೀವಕ ಪ್ರತಿರೋಧಕ ಗುರುತುಕಾರಕಗಳನ್ನು ಒಳಗೊಂಡಿದ್ದು, ಇವು ಬೆಳೆಯಲೆಂದು ವಾಹಕವನ್ನು ಅಡ್ಡಹಾಯ್ಕೆಮಾಡಲಾದ ಜೀವಕೋಶಗಳಿಗೆ ಮಾತ್ರವೇ ಅವಕಾಶ ಮಾಡಿಕೊಡುತ್ತವೆ. ಇದರ ಜೊತೆಗೆ, ಅಬೀಜ ಸಂತಾನೋತ್ಪತ್ತಿ ವಾಹಕಗಳು ವರ್ಣದ ಆಯ್ಕೆಯ ಗುರುತುಕಾರಕಗಳನ್ನು ಹೊಂದಿರಬಹುದಾಗಿದ್ದು, ಇವು X-gal ಮಾಧ್ಯಮದ ಮೇಲೆ ನೀಲಿ/ಬಿಳಿ ಗುಣಲಕ್ಷಣವನ್ನು (α-ಅಂಶದ ಪೂರಕ ಕಾರ್ಯ) ಮೂಡಿಸುತ್ತವೆ. ಅದೇನೇ ಇದ್ದರೂ, ಪಡೆಯಲಾದ ಜೀವಕೋಶಗಳಲ್ಲಿ DNA ತೂರಿಕೆಯ ಇರುವಿಕೆಯನ್ನು ಈ ಆಯ್ಕೆಯ ಹಂತಗಳು ಸಂಪೂರ್ಣವಾಗಿ ಖಾತ್ರಿಪಡಿಸುವುದಿಲ್ಲ. ಅಬೀಜ ಸಂತಾನೋತ್ಪತ್ತಿಯು ಯಶಸ್ವಿಯಾಗಿತ್ತು ಎಂಬುದನ್ನು ತತ್ಫಲವಾಗಿ ಹೊರಹೊಮ್ಮುವ ಸಮುದಾಯಗಳ ಮುಂದುವರಿದ ತಪಾಸಣೆಯು ದೃಢೀಕರಿಸುವುದು ಅಗತ್ಯವಾಗಿರುತ್ತದೆ. ಇದನ್ನು PCR, ಪರಿಮಿತಿಯ ತುಣುಕಿನ ವಿಶ್ಲೇಷಣೆಯಿಂದ ಮತ್ತು/ಅಥವಾ DNA ಅನುಕ್ರಮಣಿಕೆಯ ವಿಧಾನದಿಂದ ನೆರವೇರಿಸಬಹುದು. ಅಬೀಜ ಸಂತಾನೋತ್ಪತ್ತಿ ಉಂಗುರಗಳನ್ನು ಬಳಸಿ ಅಬೀಜ ಸಂತಾನೋತ್ಪತ್ತಿ ಮಾಡುವಿಕೆಸಂಪಾದಿಸಿ ಚಿತ್ರ:CellColonyCloning.jpg ಅಬೀಜ ಸಂತಾನೋತ್ಪತ್ತಿ ಉಂಗುರಗಳನ್ನು ಬಳಸುತ್ತಿರುವ ಅಬೀಜ ಸಂತಾನೋತ್ಪತ್ತಿ ಜೀವಕೋಶ-ಶ್ರೇಣಿಯ ಸಮುದಾಯಗಳು ಜೀವಕೋಶವೊಂದನ್ನು ಅಬೀಜ ಸಂತಾನೋತ್ಪತ್ತಿಗೆ ಈಡುಮಾಡುವುದು ಎಂದರೆ, ಏಕ ಜೀವಕೋಶದಿಂದ ಅಸಂಖ್ಯಾತ ಜೀವಕೋಶಗಳನ್ನು ಹುಟ್ಟಿಸುವುದು ಎಂದರ್ಥ. ಬ್ಯಾಕ್ಟೀರಿಯಾ ಮತ್ತು ಯೀಸ್ಟ್‌ನಂಥ ಏಕಕೋಶೀಯ ಜೀವಿಗಳ ವಿಷಯದಲ್ಲಿ ಈ ಪ್ರಕ್ರಿಯೆಯು ಗಮನಾರ್ಹವಾಗಿ ಸರಳವಾಗಿದೆ ಮತ್ತು ಇದಕ್ಕೆ ಅವಶ್ಯಕವಾಗಿ ಸೂಕ್ತ ಮಾಧ್ಯಮದ ತುಂಬುವಿಕೆಯದರ ಅಗತ್ಯವಷ್ಟೇ ಇರುತ್ತದೆ. ಆದಾಗ್ಯೂ, ಬಹು-ಕೋಶೀಯ ಜೀವಿಗಳಿಂದ ಜೀವಕೋಶದ ಬೆಳೆಸುವಿಕೆಯ ಸಂದರ್ಭದಲ್ಲಿ, ಜೀವಕೋಶದ ಅಬೀಜ ಸಂತಾನೋತ್ಪತ್ತಿಯು ಒಂದು ಪ್ರಯಾಸಕರ ವಿಷಯವಾಗಿದೆ. ಏಕೆಂದರೆ ಈ ಜೀವಕೋಶಗಳು ಪ್ರಮಾಣಬದ್ಧ ಮಾಧ್ಯಮದಲ್ಲಿ ಅನಾಯಾಸವಾಗಿ ಬೆಳೆಯುವುದಿಲ್ಲ. ಜೀವಕೋಶದ ಸರಣಿಗಳ ವಿಶಿಷ್ಟವಾದ ವಂಶಾವಳಿಯನ್ನು ಅಬೀಜ ಸಂತಾನಕ್ಕೊಳಪಡಿಸಲು ಬಳಸುವ ಒಂದು ಉಪಯುಕ್ತ ಅಂಗಾಂಶ ಕೃಷಿ ಕಾರ್ಯಕೌಶಲವು ಅಬೀಜ ಸಂತಾನೋತ್ಪತ್ತಿ ಉಂಗುರಗಳ (ಸಿಲಿಂಡರುಗಳ) ಬಳಕೆಯನ್ನು ಒಳಗೊಳ್ಳುತ್ತದೆ[೨]. ಈ ಕಾರ್ಯಕೌಶಲದ ಅನುಸಾರ, ಆಯ್ಕೆಯನ್ನು ಪ್ರಚೋದಿಸಲು ಬಳಸಲಾದ ಒಂದು ಬಹುಜೀನಿನ ಮಧ್ಯವರ್ತಿ ಅಥವಾ ಮೂಲೌಷಧ ವಸ್ತುವೊಂದಕ್ಕೆ ಒಡ್ಡಿಕೊಂಡ ಜೀವಕೋಶಗಳ ಒಂದು ಏಕ-ಜೀವಕೋಶ ನಿಲಂಬನವು ಪ್ರತ್ಯೇಕಗೊಂಡ ಸಮುದಾಯಗಳನ್ನು ಸೃಷ್ಟಿಸುವ ಸಲುವಾಗಿ ಉನ್ನತ ಸಾರರಿಕ್ತತೆಯಲ್ಲಿ ಲೇಪಿತವಾಗಿರುತ್ತದೆ. ಸಮುದಾಯಗಳು ಕೆಲವೇ ಕೆಲವು ಜೀವಕೋಶಗಳನ್ನು ಹೊಂದಿರುವ ಒಂದು ಆರಂಭಿಕ ಬೆಳವಣಿಗೆಯ ಹಂತದಲ್ಲಿ, ಗ್ರೀಸ್‌ನಲ್ಲಿ ಅದ್ದಿಡಲ್ಪಟ್ಟಿರುವ ಗೊಡ್ಡು ಪಾಲಿಸ್ಟೈರೀನ್‌ ಉಂಗುರಗಳನ್ನು (ಅಬೀಜ ಸಂತಾನೋತ್ಪತ್ತಿ ಉಂಗುರಗಳನ್ನು) ಒಂದು ಪ್ರತ್ಯೇಕ ಸಮುದಾಯದ ಮೇಲೆ ಇರಿಸಲಾಗುತ್ತದೆ ಮತ್ತು ಸಣ್ಣ ಪ್ರಮಾಣದ ಟ್ರಿಪ್ಸಿನ್‌ನ್ನು ಸೇರಿಸಲಾಗುತ್ತದೆ. ಅಬೀಜ ಸಂತಾನ ಪ್ರಕ್ರಿಯೆಗೀಡಾದ ಜೀವಕೋಶಗಳನ್ನು ಉಂಗುರದ ಒಳಭಾಗದಿಂದ ಸಂಗ್ರಹಿಸಲಾಗುತ್ತದೆ ಮತ್ತು ಮುಂದಿನ ಬೆಳವಣಿಗೆಗಾಗಿ ಒಂದು ಹೊಸ ಪಾತ್ರೆಗೆ ವರ್ಗಾಯಿಸಲಾಗುತ್ತದೆ. ಕಾಂಡಕೋಶ ಸಂಶೋಧನೆಯಲ್ಲಿ ಅಬೀಜ ಸಂತಾನೋತ್ಪತ್ತಿಸಂಪಾದಿಸಿ Main article: Somatic cell nuclear transfer ದೇಹದ ಜೀವಕೋಶದ ಪರಮಾಣು ವರ್ಗಾವಣೆಯನ್ನು ಅಬೀಜ ಸಂತಾನದ ಭ್ರೂಣವೊಂದನ್ನು ಸೃಷ್ಟಿಸಲೂ ಸಹ ಬಳಸಬಹುದು. ಇದರ ಹಿಂದಿರುವ ಅತಿ ಸಂಭಾವ್ಯ ಉದ್ದೇಶವೆಂದರೆ, ಸಂಶೋಧನೆಯಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಕಾಂಡಕೋಶ ಸಂಶೋಧನೆಯಲ್ಲಿನ ಬಳಕೆಗಾಗಿ ಭ್ರೂಣಗಳನ್ನು ತಯಾರಿಸುವುದೇ ಆಗಿದೆ. ಈ ಪ್ರಕ್ರಿಯೆಯನ್ನು "ಸಂಶೋಧನೆ ಅಬೀಜ ಸಂತಾನೋತ್ಪತ್ತಿ" ಅಥವಾ "ಚಿಕಿತ್ಸಕ ಅಬೀಜ ಸಂತಾನೋತ್ಪತ್ತಿ" ಎಂದೂ ಕರೆಯಲಾಗುತ್ತದೆ. ಅಬೀಜ ಸಂತಾನಕ್ಕೊಳಗಾದ ಮಾನವ ಜೀವಿಗಳನ್ನು ಸೃಷ್ಟಿಸುವುದು ಇದರ ಹಿಂದಿರುವ ಗುರಿಯಲ್ಲ; ಬದಲಿಗೆ ಮಾನವನ ಅಭಿವೃದ್ಧಿಯನ್ನು ಅಧ್ಯಯನ ಮಾಡಲು ಹಾಗೂ ಕಾಯಿಲೆಗಳಿಗೆ ಸಮರ್ಥವಾದ ರೀತಿಯಲ್ಲಿ ಚಿಕಿತ್ಸೆ ನೀಡಲು ಬಳಸಬಹುದಾದ ಕಾಂಡಕೋಶಗಳನ್ನು ಪಡೆಯುವುದು ಇದರ ಹಿಂದಿರುವ ಉದ್ದೇಶ. ಅಬೀಜ ಸಂತಾನದ ಮಾನವ ಮೊಳಕೆಯ ಕೋಶವೊಂದನ್ನು ಸೃಷ್ಟಿಸಿದಾಗ, ಕಾಂಡಕೋಶದ ಸರಣಿಗಳನ್ನು ಅಬೀಜ ಸಂತಾನದ ಮೂಲವೊಂದರಿಂದ ಪ್ರತ್ಯೇಕಿಸುವುದು ಇನ್ನೂ ಬಾಕಿಯಿರುತ್ತದೆ.[೩] ಜೀವಿಯ ಅಬೀಜ ಸಂತಾನೋತ್ಪತ್ತಿಸಂಪಾದಿಸಿ This article may be in need of reorganization to comply with Wikipedia's layout guidelines. Please help by editing the article to make improvements to the overall structure. (February 2007) Main article: Asexual reproduction ತಳೀಯವಾಗಿ ಮತ್ತೊಂದಕ್ಕೆ ತದ್ರೂಪವಾಗಿರುವ ಬಹು-ಕೋಶೀಯ ಜೀವಿಯೊಂದನ್ನು ಸೃಷ್ಟಿಸುವುದರ ಕಾರ್ಯವಿಧಾನಕ್ಕೆ ಜೀವಿಯ ಅಬೀಜ ಸಂತಾನೋತ್ಪತ್ತಿ (ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿ) ಎಂದು ಕರೆಯಲಾಗುತ್ತದೆ. ಮೂಲಭೂತವಾಗಿ ಅಬೀಜ ಸಂತಾನೋತ್ಪತ್ತಿಯ ಈ ಸ್ವರೂಪವು ಸಂತಾನೋತ್ಪತ್ತಿಯ ಒಂದು ಅಲೈಂಗಿಕ ವಿಧಾನವಾಗಿದ್ದು, ಫಲೀಕರಣ ಅಥವಾ ಅಂತರ-ಗ್ಯಾಮೀಟಿನ ಸಂಪರ್ಕವು ಇಲ್ಲಿ ಸಂಭವಿಸುವುದಿಲ್ಲ. ಅಲೈಂಗಿಕ ಸಂತಾನೋತ್ಪತ್ತಿಯು ಬಹುತೇಕ ಸಸ್ಯಗಳು (ನೋಡಿ ಸಸ್ಯಕ ಸಂತಾನೋತ್ಪತ್ತಿ) ಮತ್ತು ಕೆಲವೊಂದು ಕೀಟಗಳು ಸೇರಿದಂತೆ ಅನೇಕ ಜಾತಿಗಳಲ್ಲಿ ನೈಸರ್ಗಿಕವಾಗಿ ಸಂಭವಿಸುವ ಒಂದು ವಿದ್ಯಮಾನವಾಗಿದೆ. ಕುರಿಗಳು ಮತ್ತು ಹಸುಗಳ ಅಲೈಂಗಿಕ ಸಂತಾನೋತ್ಪತ್ತಿಯನ್ನು ಒಳಗೊಂಡಂತೆ ಅಬೀಜ ಸಂತಾನೋತ್ಪತ್ತಿಯೊಂದಿಗೆ ವಿಜ್ಞಾನಿಗಳು ಒಂದಷ್ಟು ಪ್ರಮುಖ ಸಾಧನೆಗಳನ್ನು ಮಾಡಿದ್ದಾರೆ. ಅಬೀಜ ಸಂತಾನೋತ್ಪತ್ತಿಯನ್ನು ಬಳಸಬೇಕೇ ಅಥವಾ ಬೇಡವೇ ಎಂಬ ವಿಷಯದ ಕುರಿತಾಗಿ ಹಲವಾರು ನೈತಿಕ ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ ಅಬೀಜ ಸಂತಾನೋತ್ಪತ್ತಿ, ಅಥವಾ ಅಲೈಂಗಿಕ ಸಂತಾನೋತ್ಪತ್ತಿಯು,[೧] ತೋಟಗಾರಿಕಾ ಪ್ರಪಂಚದಲ್ಲಿ ನೂರಾರು ವರ್ಷಗಳಿಂದ ಬಳಕೆಯಲ್ಲಿರುವ ಒಂದು ಸಾಮಾನ್ಯ ಅಭ್ಯಾಸವಾಗಿದೆ. ತೋಟಗಾರಿಕೆಯಲ್ಲಿನ ಬಳಕೆಸಂಪಾದಿಸಿ ಸಸ್ಯಕ ಸಂತಾನೋತ್ಪತ್ತಿ ಅಥವಾ ಅಲೈಂಗಿಕ ಜನನದಿಂದ ಉತ್ಪತ್ತಿಯಾದ ಒಂದು ಏಕಸಸ್ಯದ ಎಲ್ಲಾ ಸಂತತಿಗಳನ್ನು ಆರ್ಥೈಸಲು ತೋಟಕಾರಿಕೆಯಲ್ಲಿ ಅಬೀಜ ಸಂತಾನ ಎಂಬ ಪದವನ್ನು ಬಳಸಲಾಗುತ್ತದೆ. ಅನೇಕ ತೋಟಗಾರಿಕಾ ಸಸ್ಯ ಪ್ರಭೇದಗಳು ಅಬೀಜ ಸಂತಾನಗಳಾಗಿದ್ದು, ಏಕ ಸಸ್ಯವೊಂದರಿಂದ ಉತ್ಪತ್ತಿಯಾಗಿ, ಲೈಂಗಿಕ ಸಂತಾನೋತ್ಪತ್ತಿಯನ್ನು ಹೊರತುಪಡಿಸಿದ ಕೆಲವು ಪ್ರಕ್ರಿಯೆಯಿಂದ ಸಂತಾನವೃದ್ಧಿಮಾಡಿಕೊಂಡವುಗಳಾಗಿರುತ್ತವೆ. ಉದಾಹರಣೆಯಾಗಿ ಹೇಳುವುದಾರೆ, ದ್ರಾಕ್ಷಿಗಳ ಕೆಲವೊಂದು ಐರೋಪ್ಯ ಪ್ರಭೇದಗಳು ಎರಡು ಸಹಸ್ರಮಾನಗಳಿಗಿಂತ ಹೆಚ್ಚಿನ ಕಾಲದಿಂದಲೂ ಸಂತಾನೋತ್ಪತ್ತಿ ಮಾಡಿಕೊಂಡು ಬಂದಿರುವ ಅಬೀಜ ಸಂತಾನಗಳನ್ನು ಪ್ರತಿನಿಧಿಸುತ್ತವೆ. ಇತರ ಉದಾಹರಣೆಗಳಲ್ಲಿ ಆಲೂಗಡ್ಡೆ ಮತ್ತು ಬಾಳೆಹಣ್ಣು ಸೇರಿವೆ. ಕಸಿ ಮಾಡುವಿಕೆಯನ್ನು ಅಬೀಜ ಸಂತಾನೋತ್ಪತ್ತಿ ಎಂದು ಕರೆಯಬಹುದು. ಏಕೆಂದರೆ, ಕಸಿಕೊಂಬೆಯಿಂದ ಬರುವ ಎಲ್ಲಾ ಚಿಗುರುಗಳು ಹಾಗೂ ಕೊಂಬೆಗಳು ತಳೀಯವಾಗಿ ಏಕ ಸಸ್ಯವೊಂದರ ಒಂದು ಅಬೀಜ ಸಂತಾನವಾಗಿರುತ್ತದೆ. ಆದರೆ ಈ ನಿರ್ದಿಷ್ಟ ವಿಧದ ಅಬೀಜ ಸಂತಾನೋತ್ಪತ್ತಿಯು ನೈತಿಕ ವಿಮರ್ಶನ ಅಥವಾ ಸೂಕ್ಷ್ಮದೃಷ್ಟಿಯ ಅಡಿಯಲ್ಲಿ ಬರುವುದಿಲ್ಲ ಮತ್ತು ಸಾಮಾನ್ಯವಾಗಿ ಒಂದು ಸಂಪೂರ್ಣವಾದ ವಿಭಿನ್ನ ವಿಧದ ಕಾರ್ಯಾಚರಣೆಯಾಗಿ ಇದನ್ನು ಪರಿಗಣಿಸಲಾಗುತ್ತದೆ. ಅನೇಕಬಳ್ಳಿಗಳು, ಜರೀಗಿಡಗಳು ಮತ್ತು ಇತರ ಶಾಶ್ವತ ಮೂಲಿಕಾಸಸ್ಯಗಳು ಅಬೀಜ ಸಂತಾನದ ಸಮುದಾಯಗಳನ್ನು ರೂಪಿಸುತ್ತವೆ. ಅಬೀಜ ಸಂತಾನದ ಒಂದು ಬೃಹತ್ ಸಮುದಾಯದ ಭಾಗಗಳು ಪ್ರತ್ಯೇಕ ಜೀವಿಗಳಾಗಿ ಅಸ್ತಿತ್ವ ಕಾಯ್ದುಕೊಳ್ಳುವ ದೃಷ್ಟಿಯಿಂದ ಮೂಲಸಸ್ಯದಿಂದ ಅನೇಕ ವೇಳೆ ಸಂಬಂಧ ಕಡಿದುಕೊಳ್ಳುತ್ತವೆ. ಇದನ್ನು ವಿಘಟನೆ ಎಂದು ಕರೆಯುತ್ತಾರೆ. ಕೆಲವೊಂದು ಸಸ್ಯಗಳು ಅಲೈಂಗಿಕವಾಗಿಯೂ ಬೀಜಗಳನ್ನು ರೂಪಿಸುತ್ತವೆ. ಇದನ್ನು ಅಲೈಂಗಿಕ ಜನನ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಡ್ಯಾಂಡೆಲಿಯನ್‌. ಅಂಡಾಣು ಸಂತಾನಸಂಪಾದಿಸಿ ಅಬೀಜ ಸಂತಾನದ ಮೂಲವು ನಿಸರ್ಗದಲ್ಲಿನ ಕೆಲವೊಂದು ಪ್ರಾಣಿಜಾತಿಗಳಲ್ಲಿ ಅಸ್ತಿತ್ವದಲ್ಲಿರುತ್ತದೆ ಮತ್ತು ಇದನ್ನು ಅಂಡಾಣು ಸಂತಾನ (ಸಂಗಾತಿಯೊಂದಿಗಿನ ಸಂಪರ್ಕವಿಲ್ಲದೆಯೇ ಜೀವಿಯೊಂದು ಮಾಡಿಕೊಳ್ಳುವ ಸಂತಾನೋತ್ಪತ್ತಿ) ಎಂದು ಕರೆಯಲಾಗುತ್ತದೆ. ಇದು ಸಂತಾನೋತ್ಪತ್ತಿಯ ಒಂದು ಅಲೈಂಗಿಕ ಸ್ವರೂಪವಾಗಿದ್ದು ಕೆಲವೊಂದು ಕೀಟಗಳು, ಕಠಿಣಚರ್ಮಿಗಳು ಮತ್ತು ಹಲ್ಲಿಗಳ ಹೆಣ್ಣುಗಳಲ್ಲಿ ಮಾತ್ರವೇ ಇದು ಕಂಡುಬರುತ್ತದೆ. ಒಂದು ಗಂಡು ಪ್ರಾಣಿಯಿಂದ ಆಗಬೇಕಾದ ಫಲೀಕರಣವಿಲ್ಲದೆಯೇ, ಬೆಳವಣಿಗೆ ಮತ್ತು ಅಭಿವೃದ್ಧಿ ಕಂಡುಬರುತ್ತದೆ. ಸಸ್ಯಗಳಲ್ಲಿ, ಅಂಡಾಣು ಸಂತಾನವೆಂದರೆ ಫಲವತ್ತಾಗಿಸದ ಒಂದು ಅಂಡ ಜೀವಕೋಶದಿಂದ ಒಂದು ಭ್ರೂಣದ ಬೆಳವಣಿಗೆಯಾಗುವಿಕೆ ಎಂದರ್ಥ ಮತ್ತು ಇದು ಅಲೈಂಗಿಕ ಜನನದ ಒಂದು ಅಂಗಭಾಗ ಪ್ರಕ್ರಿಯೆಯಾಗಿದೆ. XY ಲಿಂಗ-ನಿರ್ಧಾರಣಾ ವ್ಯವಸ್ಥೆಯನ್ನು ಬಳಸುವ ಜೀವಜಾತಿಯಲ್ಲಿ, ಬರುವ ಪೀಳಿಗೆಯು ಯಾವಾಗಲೂ ಹೆಣ್ಣಾಗಿರುತ್ತದೆ. "ಪುಟ್ಟಗಾತ್ರದ ಬೆಂಕಿ ಇರುವೆ"ಯು (ವಾಸ್ಮೇನಿಯಾ ಔರೋಪಂಕ್ಟೇಟಾ ) ಇದಕ್ಕೊಂದು ಉದಾಹರಣೆ. ಇದು ಕೇಂದ್ರಭಾಗದ ಮತ್ತು ದಕ್ಷಿಣ ಅಮೆರಿಕಾದ ಮೂಲಕ್ಕೆ ಸೇರಿದ್ದರೂ, ಉಷ್ಣವಲಯದ ಅನೇಕ ಪರಿಸರಗಳಾದ್ಯಂತ ಹಬ್ಬಿಕೊಂಡಿದೆ. ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿಸಂಪಾದಿಸಿ ತಳೀಯವಾಗಿ ತದ್ರೂಪವಾಗಿರುವ ಪ್ರಾಣಿಗಳನ್ನು ಸೃಷ್ಟಿಸಲು, ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿಯು "ದೇಹದ ಜೀವಕೋಶದ ಪರಮಾಣು ವರ್ಗಾವಣೆ"ಯನ್ನು (ಸೊಮ್ಯಾಟಿಕ್ ಸೆಲ್‌ ನ್ಯೂಕ್ಲಿಯರ‍್ ಟ್ರಾನ್ಸ್‌ಫರ್‌-SCNT) ಬಳಸುತ್ತದೆ. ದಾನಿಯ ಒಂದು ಬೆಳೆದಿರುವ ಜೀವಕೋಶದಿಂದ (ದೇಹದ ಜೀವಕೋಶ) ಒಂದು ಕೋಶಕೇಂದ್ರವನ್ನು, ಕೋಶಕೇಂದ್ರ ಹೊಂದಿಲ್ಲದ ಅಂಡಾಣುವೊಂದಕ್ಕೆ ವರ್ಗಾಯಿಸುವುದನ್ನು ಈ ಪ್ರಕ್ರಿಯೆಯು ಸಾಧ್ಯವಾಗಿಸುತ್ತದೆ. ಅಂಡಾಣುವು ಎಂದಿನ ರೀತಿಯಲ್ಲಿ ವಿಭಜನೆಗೊಳ್ಳಲು ಶುರುಮಾಡಿದರೆ, ಬದಲಿ ತಾಯಿಯ ಗರ್ಭಕೋಶದೊಳಗೆ ಇದು ವರ್ಗಾಯಿಸಲ್ಪಡುತ್ತದೆ. ಇಂಥ ಅಬೀಜ ಸಂತಾನಗಳು ಕಟ್ಟುನಿಟ್ಟಾಗಿ ತದ್ರೂಪವನ್ನು ಹೊಂದಿರುವುದಿಲ್ಲ. ಏಕೆಂದರೆ, ದೇಹದ ಜೀವಕೋಶಗಳು ತಮ್ಮ ಪರಮಾಣು ಬೀಜದ DNAಯಲ್ಲಿ ನವವಿಕೃತಿಗಳನ್ನು ಹೊಂದಿರಲು ಸಾಧ್ಯವಿದೆ. ಇದರ ಜೊತೆಗೆ, ಕೋಶದ್ರವ್ಯದಲ್ಲಿನ ಮೈಟೋಕಾಂಡ್ರಿಯಾ ಕೂಡಾ DNAಯನ್ನು ಹೊಂದಿರುತ್ತದೆ ಮತ್ತು SCNTಯ ಅವಧಿಯಲ್ಲಿ ಈ DNAಯು ಸಂಪೂರ್ಣವಾಗಿ ದಾನಿಯ ಅಂಡಾಣುವಿನಿಂದ ಬಂದಿರುತ್ತದೆ. ಹೀಗಾಗಿ ಮೈಟೋಕಾಂಡ್ರಿಯಾದ ಜೀನೋಮ್‌ ಎಂಬುದು ಕೋಶಕೇಂದ್ರವನ್ನು ದಾನಮಾಡುವ ಜೀವಕೋಶದಂತೆ (ಯಾವುದರಿಂದ ಅದು ಉತ್ಪತ್ತಿಯಾಯಿತೋ ಆ ಜೀವಕೋಶ) ಇರುವುದಿಲ್ಲ. ಇದು ಮಿಶ್ರ-ಜಾತಿಯ ಪರಮಾಣು ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಮುಖವಾದ ಸೂಚ್ಯಾರ್ಥಗಳನ್ನು ಹೊಂದಿರಲು ಸಾಧ್ಯವಿದೆ. ಸದರಿ ಸ್ವರೂಪದ ಪರಮಾಣು ವರ್ಗಾವಣೆಯಲ್ಲಿ ಪರಮಾಣು ಬೀಜದ-ಮೈಟೋಕಾಂಡ್ರಿಯಾದ ಅಸಾಮರಸ್ಯಗಳು ಸಾವಿಗೆ ಕೊಂಡೊಯ್ಯಬಹುದು. ಡಾಲಿ ಕುರಿಸಂಪಾದಿಸಿ Main article: Dolly the Sheep ಡಾಲಿ (05-07-1996 - 14-02-2003), ಫಿನ್ಲೆಂಡಿನ ಒಂದು ಡಾರ್ಸೆಟ್‌ ಹೆಣ್ಣುಕುರಿಯಾಗಿದ್ದು, ಒಂದು ಬೆಳೆದ ಜೀವಕೋಶದಿಂದ ಯಶಸ್ವಿಯಾಗಿ ಅಬೀಜ ಸಂತಾನಕ್ಕೊಳಪಡಿಸಿ ಸೃಷ್ಟಿಸಿದ ಪ್ರಪ್ರಥಮ ಸಸ್ತನಿಯಾಗಿತ್ತು. ಆದರೂ, ಅಬೀಜ ಸಂತಾನ ವಿಧಾನದಿಂದ ಸೃಷ್ಟಿಸಲ್ಪಟ್ಟ ಮೊಟ್ಟಮೊದಲ ಕಶೇರುಕವು 1952ರಲ್ಲಿ ಸೃಷ್ಟಿಸಲಾದ ಒಂದು ಗೊದಮೊಟ್ಟೆ ಮರಿಯಾಗಿತ್ತು[೨]. ಸ್ಕಾಟ್ಲೆಂಡ್‌‌ನಲ್ಲಿನ ರೋಸ್ಲಿನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಡಾಲಿಯು ಅಬೀಜ ಸಂತಾನದ ಮೂಲಕ ಸೃಷ್ಟಿಸಲ್ಪಟ್ಟಿತು ಮತ್ತು ಅದಕ್ಕೆ ಆರು ವರ್ಷಗಳಾಗಿ, ಆ ವಯಸ್ಸಿನಲ್ಲಿ ಮರಣಹೊಂದುವವರೆಗೂ ಅಲ್ಲಿಯೇ ಅದು ವಾಸಿಸಿತ್ತು. 2003-04-09ರಂದು ಡಾಲಿಯ ಹುಲ್ಲುತುಂಬಿಸಲಾದ ಅವಶೇಷಗಳನ್ನು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳ ಭಾಗವಾದ ಎಡಿನ್‌ಬರ್ಗ್‌‌ನ ರಾಯಲ್‌ ಮ್ಯೂಸಿಯಂನಲ್ಲಿ ಇರಿಸಲಾಯಿತು. ತನ್ನ ಜೀನುಗಳ ಒಂದು ವಿಶಿಷ್ಟ ಉಪವರ್ಗವನ್ನು ಮಾತ್ರವೇ ಅಭಿವ್ಯಕ್ತಿಸುವಂತೆ ರೂಪಿಸಲಾದ, ಬೆಳೆದಿರುವ ಒಂದು ನಿರ್ದಿಷ್ಟ ಜೀವಕೋಶದಿಂದ ಬಂದ ತಳೀಯ ಸಾಮಗ್ರಿಯು, ಒಂದು ಸಂಪೂರ್ಣ ಹೊಸ ಜೀವಿಯಾಗಿ ಬೆಳೆಯುವಂತೆ ಮರು-ಯೋಜನೆಗೆ ಒಳಗಾಗಬಹುದು ಎಂಬುದನ್ನು ಈ ಪ್ರಯತ್ನವು ತೋರಿಸಿದ್ದರಿಂದಾಗಿ ಡಾಲಿಯ ಉದಾಹರಣೆಯು ಸಾರ್ವಜನಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿತ್ತು. ಈ ಪ್ರಾತ್ಯಕ್ಷಿಕೆ ಅಥವಾ ನಿದರ್ಶನಕ್ಕೂ ಮುಂಚಿತವಾಗಿ, ಪ್ರತ್ಯೇಕಿಸಲ್ಪಟ್ಟ ಪ್ರಾಣಿ ಜೀವಕೋಶಗಳು ಸಂಪೂರ್ಣವಾದ ಹೊಸ ಜೀವಿಗಳ ಹುಟ್ಟಿಗೆ ಕಾರಣವಾಗಬಹುದು ಎಂಬ ವ್ಯಾಪಕವಾಗಿ ಹರಡಿದ್ದ ಕಲ್ಪಿತ ಸಿದ್ಧಾಂತಕ್ಕೆ ಯಾವುದೇ ಸಾಕ್ಷ್ಯಾಧಾರವಿರಲಿಲ್ಲ. ಡಾಲಿ ಕುರಿಯ ಅಬೀಜ ಸಂತಾನೋತ್ಪತ್ತಿ ಪ್ರಕ್ರಿಯೆಯು ತಲಾ ಫಲೀಕೃತ ಅಂಡಾಣುವಿಗೆ ಒಂದು ಕಡಿಮೆ ಪ್ರಮಾಣದ ಯಶಸ್ಸನ್ನು ಹೊಂದಿತ್ತು; 29 ಭ್ರೂಣಗಳನ್ನು ಸೃಷ್ಟಿಸಲು 237 ಅಂಡಾಣುಗಳನ್ನು ಬಳಸಿದ ನಂತರ ಡಾಲಿಯು ಹುಟ್ಟಿತ್ತು; ಅದು ಕೂಡಾ ಹುಟ್ಟಿನ ಸಮಯದಲ್ಲಿ ಮೂರು ಕುರಿಮರಿಗಳನ್ನಷ್ಟೇ ನೀಡಿ, ಅವುಗಳ ಪೈಕಿ ಒಂದು ಮಾತ್ರವೇ ಬದುಕಿತ್ತು. 9,000 ಪ್ರಯತ್ನಗಳಿಂದ ಎಪ್ಪತ್ತು ಕರುಗಳನ್ನು ಸೃಷ್ಟಿಸಲಾಯಿತು ಮತ್ತು ಅವುಗಳಲ್ಲಿ ಮೂರನೇ ಒಂದು ಭಾಗದಷ್ಟು ಕರುಗಳು ಚಿಕ್ಕವಾಗಿರುವಾಗಲೇ ಸತ್ತವು; ಪ್ರೊಮೀಟಿಯಾವು 328 ಪ್ರಯತ್ನಗಳನ್ನು ತೆಗೆದುಕೊಂಡಿತು. ಗಮನಾರ್ಹವಾದ ರೀತಿಯಲ್ಲಿ ಕಪ್ಪೆಗಳು ಮೊಟ್ಟಮೊದಲ ಅಬೀಜ ಸಂತಾನಗಳಾಗಿದ್ದರೂ ಸಹ, ವಯಸ್ಕ ಅಬೀಜ ಸಂತಾನಕ್ಕೊಳಗಾದ ಯಾವುದೇ ಕಪ್ಪೆಯು ದೇಹದ ಬೆಳೆದ ಕೋಶಕೇಂದ್ರದ ದಾನಿ ಜೀವಕೋಶದಿಂದ ಇನ್ನೂ ಸೃಷ್ಟಿಸಲ್ಪಟ್ಟಿಲ್ಲ. ತ್ವರಿತಗೊಳಿಸಿದ ವಯಸ್ಸಾಗುವಿಕೆಯನ್ನು ಹೋಲುತ್ತಿರುವ ರೋಗಲಕ್ಷಣಗಳನ್ನು ಡಾಲಿ ಕುರಿಯು ಹೊಂದಿತ್ತು ಎಂಬ ಆರಂಭಿಕ ಸಮರ್ಥನೆಗಳೂ ಇದ್ದವು. ರೇಖೀಯವಾದ ವರ್ಣತಂತುಗಳ ಅಂತ್ಯವನ್ನು ರಕ್ಷಿಸುವ ಟೆಲಿಮಿಯರ್‌ಗಳು, DNA-ಪ್ರೊಟೀನು ಸಂಕೀರ್ಣಗಳ ತಗ್ಗಿಸುವಿಕೆಯೊಂದಿಗೆ 2003ರಲ್ಲಿ ಸಂಭವಿಸಿದ ಡಾಲಿಯ ಮರಣವು ಸಂಬಂಧಹೊಂದಿತ್ತು ಎಂದು ವಿಜ್ಞಾನಿಗಳು ಊಹಿಸಿದರು. ಆದಾಗ್ಯೂ, ಡಾಲಿಯನ್ನು ಯಶಸ್ವಿಯಾಗಿ ಅಬೀಜ ಸಂತಾನ ಪ್ರಕ್ರಿಯೆಗೆ ಒಳಪಡಿಸಿದ ತಂಡದ ನೇತೃತ್ವ ವಹಿಸಿದ್ದ ಇಯಾನ್‌ ವಿಲ್ಮಟ್‌ ಸೇರಿದಂತೆ ಇತರ ಸಂಶೋಧಕರು ವಾದಿಸುವ ಪ್ರಕಾರ, ಉಸಿರಾಟದ ಸೋಂಕಿನಿಂದ ಉಂಟಾದ ಅವಧಿಗೆ ಮುಂಚಿನ ಡಾಲಿಯ ಸಾವಿಗೂ ಅಬೀಜ ಸಂತಾನೋತ್ಪತ್ತಿ ಪ್ರಕ್ರಿಯೆಯೊಂದಿಗಿನ ನ್ಯೂನತೆಗಳಿಗೂ ಸಂಬಂಧವಿರಲಿಲ್ಲ. ಅಬೀಜ ಸಂತಾನಕ್ಕೊಳಗಾದ ಜಾತಿಗಳುಸಂಪಾದಿಸಿ Further information: List of animals that have been cloned ಪರಮಾಣು ವರ್ಗಾವಣೆಯನ್ನೊಳಗೊಂಡ ಆಧುನಿಕ ಅಬೀಜ ಸಂತಾನೋತ್ಪತ್ತಿ ಕೌಶಲಗಳು ಹಲವಾರು ಜೀವಜಾತಿಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ಷಮತೆಯನ್ನು ತೋರಿಸಿವೆ. ಕಾಲಾನುಕ್ರಮದಲ್ಲಿ ಜೋಡಿಸಿದ ಯುಗವರ್ತಕ ಪ್ರಯೋಗಗಳು[clarification needed] ಹೀಗಿವೆ: ಗೊದಮೊಟ್ಟೆ ಮರಿ: (1952) ಅಬೀಜ ಸಂತಾನೋತ್ಪತ್ತಿಯು ಸಂಭವಿಸಿತ್ತೇ ಎಂದು ಅನೇಕ ವಿಜ್ಞಾನಿಗಳು ಪ್ರಶ್ನಿಸಿದರು ಮತ್ತು ಇತರ ಪ್ರಯೋಗಾಲಯಗಳಿಂದ ಕೈಗೊಳ್ಳಲಾದ ಅಪ್ರಕಟಿತ ಪ್ರಯೋಗಗಳು ವರದಿಯಾದ ಫಲಿತಾಂಶಗಳನ್ನು ಮತ್ತೆ ಒದಗಿಸಲು ಅಸಮರ್ಥವಾಗಿದ್ದವು.[ಸೂಕ್ತ ಉಲ್ಲೇಖನ ಬೇಕು] ಕಾರ್ಪ್‌ ಮೀನು: (1963)ಚೀನಾದಲ್ಲಿ, ಟೊಂಗ್ ಡಿಝಾವ್‌ ಎಂಬ ಭ್ರೂಣಶಾಸ್ತ್ರ ತಜ್ಞ ಅಬೀಜ ಸಂತಾನದಿಂದ ವಿಶ್ವದ ಮೊಟ್ಟಮೊದಲ ಮೀನನ್ನು ಸೃಷ್ಟಿಸಿದ. ಗಂಡು ಕಾರ್ಪ್‌ ಮೀನಿನ ಜೀವಕೋಶವೊಂದರಿಂದ ತೆಗೆದ DNAಯನ್ನು ಹೆಣ್ಣು ಕಾರ್ಪ್‌ ಮೀನಿನ ಅಂಡಾಣುವೊಂದಕ್ಕೆ ತೂರಿಸುವ ಮೂಲಕ ಇದನ್ನು ಆತ ನೆರವೇರಿಸಿದ. ಚೀನಾದ ವಿಜ್ಞಾನದ ನಿಯತಕಾಲಿಕವೊಂದರಲ್ಲಿ ಆತ ತಾನು ಕಂಡುಕೊಂಡ ವಿಷಯಗಳನ್ನು ಪ್ರಕಟಿಸಿದ.[೪] ಇಲಿಗಳು: (1986) ಒಂದು ಇಲಿಯು ಅಬೀಜ ಸಂತಾನದಿಂದ ಯಶಸ್ವಿಯಾಗಿ ಸೃಷ್ಟಿಯಾದ ಮೊಟ್ಟಮೊದಲ ಸಸ್ತನಿಯಾಗಿತ್ತು. ಸೋವಿಯೆಟ್‌ ವಿಜ್ಞಾನಿಗಳಾದ ಚಾಯ್ಲಾಖ್ಯಾನ್‌, ವೆಪ್ರೆನ್ಸೆವ್‌, ಸ್ವಿರಿಡೋವಾ, ಮತ್ತು ನಿಕಿಟಿನ್‌ ಮೊದಲಾದವರು "ಮಾಶಾ" ಎಂಬ ಇಲಿಯನ್ನು ಅಬೀಜ ಸಂತಾನ ಪ್ರಕ್ರಿಯೆಯ ಮೂಲಕ ಸೃಷ್ಟಿಸಿದರು. 1987ರಲ್ಲಿ ಬಂದ "ಬಯೋಫಿಝಿಕಾ" ಎಂಬ ನಿಯತಕಾಲಿಕದ ಸಂಪುಟ ХХХII, ಸಂಚಿಕೆ 5ರಲ್ಲಿ ಈ ಸಂಶೋಧನೆಯು ಪ್ರಕಟಿಸಲ್ಪಟ್ಟಿತು.[clarification needed][೫] ಕುರಿಗಳು: (1996) ಸ್ಟೀನ್‌ ವಿಲ್ಲಾಡ್‌ಸೆನ್‌ನಿಂದ ನಡೆಸಲ್ಪಟ್ಟ, ಆರಂಭಿಕ ಭ್ರೂಣೀಯ ಜೀವಕೋಶಗಳಿಂದ ಪಡೆದದ್ದು. 1995ರ ಜೂನ್‌ನಲ್ಲಿ, ಪ್ರತ್ಯೇಕವಾಗಿಸಲ್ಪಟ್ಟ ಭ್ರೂಣೀಯ ಜೀವಕೋಶಗಳಿಂದ ಅಬೀಜ ಸಂತಾನವನ್ನು ಮೆಗಾನ್ ಮತ್ತು ಮೊರಾಗ್‌[ಸೂಕ್ತ ಉಲ್ಲೇಖನ ಬೇಕು] ಸೃಷ್ಟಿಸಿದರು ಮತ್ತು 1997ರಲ್ಲಿ ದೇಹದ ಜೀವಕೋಶವೊಂದರಿಂದ ಡಾಲಿ ಕುರಿಯನ್ನು ಸೃಷ್ಟಿಸಿದರು.[೬] ಚಿಕ್ಕಬಾಲದ ಕೋತಿ: ಟೆಟ್ರಾ ( ಜನವರಿ 2000) ಭ್ರೂಣದ ವಿದಳನದಿಂದ ಸೃಷ್ಟಿಯಾದದ್ದು[೭][clarification needed] ಕಾಡೆತ್ತು: (2001) ಅಬೀಜ ಸಂತಾನದಿಂದ ಸೃಷ್ಟಿಯಾದ ಮೊಟ್ಟಮೊದಲ ಅಳಿವಿನಂಚಿನ ಜಾತಿಯಾಗಿತ್ತು.[೮] ದನ: ಆಲ್ಫಾ ಮತ್ತು ಬೀಟಾ (ಗಂಡುಗಳು, 2001) ಮತ್ತು (2005) ಬ್ರೆಝಿಲ್‌[೯] ಬೆಕ್ಕು: ಕಾಪಿಕ್ಯಾಟ್‌ "CC" (ಹೆಣ್ಣು, 2001ರ ಅಂತ್ಯದ ವೇಳೆಗೆ), ಲಿಟ್ಲ್‌ ನಿಕಿ, 2004, ಇದು ವಾಣಿಜ್ಯೋದ್ದೇಶದ ಕಾರಣಗಳಿಗಾಗಿ ಅಬೀಜ ಸಂತಾನದಿಂದ ಸೃಷ್ಟಿಮಾಡಲಾದ ಮೊಟ್ಟಮೊಟಲ ಬೆಕ್ಕಾಗಿತ್ತು[ಸೂಕ್ತ ಉಲ್ಲೇಖನ ಬೇಕು] ಹೇಸರಗತ್ತೆ: ಇದಾಹೊ ಜೆಮ್‌, ಇದು 2003ರ ಮೇ 4ರಂದು ಹುಟ್ಟಿದ ಒಂದು ಜಾನ್‌ ಪ್ರಭೇದದ ಹೇಸರಗತ್ತೆ. ಇದು ಕುದುರೆ-ಕುಟುಂಬದ ಮೊಟ್ಟಮೊದಲ ಅಬೀಜ ಸಂತಾನವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಕುದುರೆ: ಪ್ರೊಮೀಟಿಯಾ, 2003ರ ಮೇ 28ರಂದು ಹುಟ್ಟಿದ ಒಂದು ಹಾಫ್ಲಿಂಗರ್‌ ಹೆಣ್ಣು. ಇದು ಮೊಟ್ಟಮೊದಲ ಅಬೀಜ ಸಂತಾನದ ಕುದುರೆಯಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಭಾರತದ ಸಾಕೆಮ್ಮೆ: ಸಂರೂಪ ಎಂಬುದು ಅಬೀಜ ಸಂತಾನದಿಂದ ಸೃಷ್ಟಿಯಾದ ಮೊಟ್ಟಮೊದಲ ಭಾರತದ ಸಾಕೆಮ್ಮೆಯಾಗಿತ್ತು. ಭಾರತದ ಕರ್ನಾಲ್ ನ್ಯಾಷನಲ್ ಡೇರಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ 2009ರ ಫೆಬ್ರವರಿ 6ರಂದು ಹುಟ್ಟಿದ ಇದು, ಶ್ವಾಸಕೋಶದ ಸೋಂಕಿನ ಕಾರಣದಿಂದಾಗಿ ಐದು ದಿವಸಗಳ ನಂತರ ಮರಣಹೊಂದಿತು.[೧೦] ಒಂಟೆ: (2009) ಇಂಜಾಝ್‌ ಎಂಬುದು ಅಬೀಜ ಸಂತಾನದಿಂದ ಸೃಷ್ಟಿಯಾದ ಮೊಟ್ಟಮೊದಲ ಒಂಟೆಯಾಗಿದೆ.[೧೧] ಮಾನವ ಅಬೀಜ ಸಂತಾನೋತ್ಪತ್ತಿಸಂಪಾದಿಸಿ Main article: Human cloning ಹಾಲಿ ಅಸ್ತಿತ್ವದಲ್ಲಿರುವ ಅಥವಾ ಹಿಂದೆ ಅಸ್ತಿತ್ವದಲ್ಲಿದ್ದ ಮಾನವನ ತಳೀಯವಾಗಿ ತದ್ರೂಪವಾಗಿರುವ ನಕಲೊಂದರ ಸೃಷ್ಟಿಯೇ ಮಾನವ ಅಬೀಜ ಸಂತಾನೋತ್ಪತ್ತಿಯಾಗಿದೆ. ಕೃತಕ ಮಾನವ ಅಬೀಜ ಸಂತಾನೋತ್ಪತ್ತಿಯನ್ನು ಉಲ್ಲೇಖಿಸಲು ಈ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ; ತದ್ರೂಪಿ ಅವಳಿಗಳ ಸ್ವರೂಪದಲ್ಲಿನ ಮಾನವ ಅಬೀಜ ಸಂತಾನಗಳು ಸರ್ವೇಸಾಮಾನ್ಯವಾಗಿದ್ದು, ಸಂತಾನೋತ್ಪತ್ತಿಯ ಸ್ವಾಭಾವಿಕ ಪ್ರಕ್ರಿಯೆಯ ಅವಧಿಯಲ್ಲಿ ಅವುಗಳ ಅಬೀಜ ಸಂತಾನೋತ್ಪತ್ತಿಯು ಸಂಭವಿಸುತ್ತದೆ. ಮಾನವ ಅಬೀಜ ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಚರ್ಚೆಗೆ ಒಳಗಾಗಿರುವ ಎರಡು ಬಗೆಗಳಿವೆ: ಅವು, ಚಿಕಿತ್ಸಕ ಅಬೀಜ ಸಂತಾನೋತ್ಪತ್ತಿ ಮತ್ತು ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿ. ವೈದ್ಯಶಾಸ್ತ್ರದಲ್ಲಿನ ಬಳಕೆಗೆ ಅಗತ್ಯವಾಗಿರುವ ಬೆಳೆದ ಜೀವಕೋಶಗಳ ಅಬೀಜ ಸಂತಾನೋತ್ಪತ್ತಿ ಮಾಡುವುದನ್ನು ಚಿಕಿತ್ಸಕ ಅಬೀಜ ಸಂತಾನೋತ್ಪತ್ತಿಯು ಒಳಗೊಳ್ಳುತ್ತದೆ ಮತ್ತು ಇದು ಸಂಶೋಧನೆಯ ಒಂದು ಕ್ರಿಯಾಶೀಲ ವಲಯವಾಗಿದೆ. ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿಯು ಅಬೀಜ ಸಂತಾನದಿಂದ ಸೃಷ್ಟಿಯಾದ ಮಾನವರನ್ನು ಒಳಗೊಳ್ಳುತ್ತದೆ. ಬದಲಿಕೆಯ ಅಬೀಜ ಸಂತಾನೋತ್ಪತ್ತಿ ಎಂದು ಕರೆಯಲಾಗುವ ಅಬೀಜ ಸಂತಾನೋತ್ಪತ್ತಿಯ ಒಂದು ಮೂರನೆಯ ವಿಧಾನವು ಒಂದು ಸೈದ್ಧಾಂತಿಕ ಸಾಧ್ಯತೆಯಾಗಿದೆ, ಮತ್ತು ಇದು ಚಿಕಿತ್ಸಕ ಹಾಗೂ ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿಯ ಒಂದು ಸಂಯೋಜನೆಯಾಗಿರುತ್ತದೆ. ಬದಲಿಕೆಯ ಅಬೀಜ ಸಂತಾನೋತ್ಪತ್ತಿಯು ವ್ಯಾಪಕವಾಗಿ ಹಾನಿಗೊಳಗಾದ, ವಿಫಲಗೊಂಡ, ಅಥವಾ ವಿಫಲಗೊಳ್ಳುತ್ತಿರುವ ದೇಹದ ಬದಲಿಕೆಯನ್ನು ಅಬೀಜ ಸಂತಾನೋತ್ಪತ್ತಿಯ ಮೂಲಕ ಕೈಗೊಳ್ಳುತ್ತದೆ ಮತ್ತು ಇದರ ನಂತರದ ಸಂಪೂರ್ಣವಾದ ಅಥವಾ ಭಾಗಶಃ ಮಿದುಳು ಕಸಿಗೆ ಅವಕಾಶ ಮಾಡಿಕೊಡುತ್ತದೆ. ಮಾನವ ಅಬೀಜ ಸಂತಾನೋತ್ಪತ್ತಿಯ ವೈವಿಧ್ಯಮಯ ನಮೂನೆಗಳು ವಿವಾದಾತ್ಮಕವಾಗಿವೆ.[೧೨] ಮಾನವ ಅಬೀಜ ಸಂತಾನೋತ್ಪತ್ತಿಯಲ್ಲಿನ ಎಲ್ಲಾ ಪ್ರಗತಿಯೂ ನಿಲ್ಲುವಂತಾಗುವಲ್ಲಿ ಅಸಂಖ್ಯಾತ ಬೇಡಿಕೆಗಳು ಪಾತ್ರವಹಿಸಿವೆ. ಬಹುತೇಕ ವೈಜ್ಞಾನಿಕ, ಸರ್ಕಾರಿ ಮತ್ತು ಧಾರ್ಮಿಕ ಸಂಘಟನೆಗಳು ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿಯನ್ನು ವಿರೋಧಿಸುತ್ತವೆ. ಅಮೆರಿಕನ್ ಅಸೋಸಿಯೇಷನ್ ಫಾರ‍್ ದಿ ಅಡ್ವಾನ್ಸ್‌ಮೆಂಟ್‌ ಆಫ್ ಸೈನ್ಸ್‌ (AAAS) ಮತ್ತು ಇತರ ವೈಜ್ಞಾನಿಕ ಸಂಘಟನೆಗಳು ಈ ಕುರಿತು ಬಹಿರಂಗ ಹೇಳಿಕೆಗಳನ್ನು ನೀಡಿದ್ದು, ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರಗೊಳ್ಳುವವರೆಗೂ ಮಾನವ ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿಯನ್ನು ನಿಷೇಧಿಸಬೇಕು ಎಂದು ಅವು ಅಭಿಪ್ರಾಯಪಟ್ಟಿವೆ.[೧೩] ಅಬೀಜ ಸಂತಾನಗಳಿಂದ ಅಂಗಾಂಗಗಳನ್ನು ಪಡೆಯುವುದರ ಭವಿಷ್ಯದ ಸಾಧ್ಯತೆಯು ಗಂಭೀರ ಸ್ವರೂಪದ ನೈತಿಕ ಕಳವಳಗಳನ್ನು ಹುಟ್ಟುಹಾಕಿವೆ[೧೪]. ಮಾನವ ಜೀವಿಯೊಂದರಿಂದ ಪ್ರತ್ಯೇಕವಾಗಿ ಅಂಗಾಂಗಗಳನ್ನು ಬೆಳೆಯುವ ಪರಿಕಲ್ಪನೆಯನ್ನು ಕೆಲವೊಂದು ಜನರು ಪರಿಗಣಿಸಿದ್ದಾರೆ. ಹೀಗೆ ಮಾಡುವಾಗ, ಮಾನವರಿಂದ ಅವುಗಳನ್ನು ಪಡೆಯುವುದರ ನೈತಿಕ ಸೂಚ್ಯಾರ್ಥಗಳಿಲ್ಲದೆಯೇ ಹೊಸ ಅಂಗವೊಂದರ ಸರಬರಾಜನ್ನು ಪ್ರಮಾಣೀಕರಿಸಬಹುದಾಗಿದೆ. ಹಂದಿಗಳು ಅಥವಾ ಹಸುಗಳಂಥ ಇತರ ಜೀವಿಗಳ ಒಳಭಾಗದಲ್ಲಿರುವ, ಮಾನವ ದೇಹಕ್ಕೆ ಜೈವಿಕವಾಗಿ ಹೊಂದಿಕೊಳ್ಳುವ ಅಥವಾ ಮಾನ್ಯವಾಗುವ ಅಂಗಾಂಗಗಳನ್ನು ಬೆಳೆಯುವ, ನಂತರದಲ್ಲಿ ಅವುಗಳನ್ನು ಮಿಶ್ರಕಸಿಯ ಒಂದು ಸ್ವರೂಪದಲ್ಲಿ ಮಾನವ ಜೀವಿಗಳಿಗೆ ಕಸಿಮಾಡುವ ಪರಿಕಲ್ಪನೆಯ ಕುರಿತೂ ಸಹ ಸಂಶೋಧನೆಯು ನಡೆಯುತ್ತಿದೆ. ಮೊಟ್ಟಮೊದಲ ಮಾನವ ಮಿಶ್ರತಳಿಯ, ಮಾನವ ಅಬೀಜ ಸಂತಾನವನ್ನು 1998ರ ನವೆಂಬರ್‌ನಲ್ಲಿ ಅಮೆರಿಕನ್ ಸೆಲ್ ಟೆಕ್ನಾಲಜೀಸ್‌ ಸಂಸ್ಥೆಯು ಸೃಷ್ಟಿಸಿತು.[೧೫]. ಮನುಷ್ಯನೋರ್ವನ ಕಾಲಿನ ಜೀವಕೋಶದಿಂದ ಮತ್ತು DNAಯನ್ನು ತೆಗೆಯಲಾದ ಹಸುವೊಂದರ ಅಂಡಾಣುವೊಂದರಿಂದ ಇದನ್ನು ಸೃಷ್ಟಿಸಲಾಯಿತು, 12 ದಿನಗಳ ನಂತರ ಇದನ್ನು ನಾಶಗೊಳಿಸಲಾಯಿತು. ಸಾಮಾನ್ಯ ಭ್ರೂಣವೊಂದು 14 ದಿನಗಳಲ್ಲಿ ಕಸಿಯಾಗುವುದರಿಂದ, ACT ಸಂಸ್ಥೆಯ ಅಂಗಾಂಶ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕನಾದ ಡಾ. ರಾಬರ್ಟ್‌ ಲಾಂಝಾ ಎಂಬಾತ ಡೇಲಿ ಮೇಲ್‌ ವೃತ್ತಪತ್ರಿಕೆಯೊಂದಿಗೆ ಮಾತನಾಡುತ್ತಾ, 14 ದಿನಗಳಿಗಿಂತ ಮುಂಚಿತವಾಗಿ ಭ್ರೂಣವನ್ನು ಒಂದು ವ್ಯಕ್ತಿಯಾಗಿ ಕಾಣಲಾಗುವುದಿಲ್ಲ ಎಂದು ತಿಳಿಸಿದ. ಒಂದು ಸಂಪೂರ್ಣ ಮಾನವನಾಗಿ ರೂಪುಗೊಳ್ಳಬಹುದಾಗಿದ್ದ ಭ್ರೂಣವೊಂದನ್ನು ರೂಪಿಸುವಾಗ ರಾಜಿಮಾಡಿಕೊಳ್ಳುವಿಕೆಗೆ ಅವಕಾಶ ನೀಡಲಾಗಿತ್ತೇ ಎಂಬುದರ ಕುರಿತು ACTಯ ಅಭಿಪ್ರಾಯ ಹೀಗಿತ್ತು: "[ACTಯ] ಗುರಿಯು 'ಚಿಕಿತ್ಸಕ ಅಬೀಜ ಸಂತಾನೋತ್ಪತ್ತಿ'ಯಾಗಿತ್ತೇ ವಿನಃ 'ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿ'ಯಾಗಿರಲಿಲ್ಲ." 2008ರ ಜನವರಿಯಂದು, ಕ್ಯಾಲಿಫೋರ್ನಿಯಾದಲ್ಲಿನ ಸ್ಟೆಮಾಗೆನ್‌ನ ಮುಖ್ಯ ವೈಜ್ಞಾನಿಕ ಅಧಿಕಾರಿಗಳಾದ ವುಡ್‌ ಮತ್ತು ಆಂಡ್ರೂ ಫ್ರೆಂಚ್‌ ಎಂಬಿಬ್ಬರು ಹೇಳಿಕೆಯೊಂದನ್ನು ನೀಡಿ, ಕಾರ್ಯಸಾಧ್ಯವಾದ ಭ್ರೂಣೀಯ ಕಾಂಡಕೋಶಗಳ ಒಂದು ಮೂಲವನ್ನು ಒದಗಿಸುವುದರೆಡೆಗೆ ಗುರಿಯಿಟ್ಟುಕೊಂಡು ಬೆಳೆದ ಚರ್ಮದ ಜೀವಕೋಶಗಳಿಂದ ಪಡೆದ DNAಯನ್ನು ಬಳಸಿಕೊಂಡು ಮೊಟ್ಟಮೊದಲ 5 ಪ್ರಬುದ್ಧ ಮಾನವ ಭ್ರೂಣಗಳನ್ನು ಯಶಸ್ವಿಯಾಗಿ ಸೃಷ್ಟಿಸಿರುವುದಾಗಿ ತಿಳಿಸಿದರು. ಡಾ. ಸ್ಯಾಮ್ಯುಯೆಲ್‌ ವುಡ್‌ ಮತ್ತು ಆತನ ಓರ್ವ ಸಹೋದ್ಯೋಗಿ ಚರ್ಮದ ಜೀವಕೋಶಗಳನ್ನು ದಾನಮಾಡಿದರು, ಆ ಜೀವಕೋಶಗಳಿಂದ ಪಡೆದ DNAಯನ್ನು ಮಾನವ ಅಂಡಾಣುಗಳಿಗೆ ವರ್ಗಾಯಿಸಲಾಯಿತು. ಹೀಗೆ ಸೃಷ್ಟಿಯಾದ ಭ್ರೂಣಗಳು ಮುಂದಿನ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದ್ದವೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಡಾ. ವುಡ್‌ ಈ ಕುರಿತು ಹೇಳಿಕೆ ನೀಡಿ, ಒಂದು ವೇಳೆ ಅದು ಸಾಧ್ಯವಾಗಿದ್ದರೂ ಸಹ, ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿಗಾಗಿ ತಂತ್ರಜ್ಞಾನವನ್ನು ಬಳಕೆ ಮಾಡುವುದು ಅನೈತಿಕವಷ್ಟೇ ಅಲ್ಲದೇ ಕಾನೂನುಬಾಹಿರವೂ ಆಗಿರುತ್ತದೆ ಎಂದು ತಿಳಿಸಿದ. ಲಾ ಜೊಲ್ಲಾದಲ್ಲಿನ ಸ್ಟೆಮಾಗೆನ್‌ ಕಾರ್ಪೊರೇಷನ್‌ ಲ್ಯಾಬ್‌ನಲ್ಲಿ ಸೃಷ್ಟಿಸಲ್ಪಟ್ಟ ಅಬೀಜ ಸಂತಾನದಿಂದ ಸೃಷ್ಟಿಯಾದ 5 ಭ್ರೂಣಗಳು ನಾಶಗೊಳಿಸಲ್ಪಟ್ಟವು.[೧೬] ಅಬೀಜ ಸಂತಾನೋತ್ಪತ್ತಿಯ ನೈತಿಕ ಸಮಸ್ಯೆಗಳುಸಂಪಾದಿಸಿ Main article: Ethics of cloning ಜೀವಿಗಳನ್ನು ಅಬೀಜ ಸಂತಾನೋತ್ಪತ್ತಿಗೆ ಈಡುಮಾಡುವ ಪರಿಪಾಠವು ತೋಟಗಾರಿಕಾ ಅಬೀಜ ಸಂತಾನೋತ್ಪತ್ತಿಯ ಸ್ವರೂಪದಲ್ಲಿ ಹಲವಾರು ಸಾವಿರ ವರ್ಷಗಳವರೆಗೆ ವ್ಯಾಪಕವಾಗಿ ಹರಡಿತ್ತಾದರೂ, ಪ್ರಾಣಿಗಳ (ಮತ್ತು ಸಮರ್ಥವಾಗಿ ಮಾನವರ) ಅಬೀಜ ಸಂತಾನೋತ್ಪತ್ತಿಗೆ ಅವಕಾಶ ಮಾಡಿಕೊಟ್ಟಿರುವ ಇತ್ತೀಚಿನ ತಂತ್ರಜ್ಞಾನದ ಪ್ರಗತಿಗಳು ಹೆಚ್ಚು ಹೆಚ್ಚು ವಿವಾದಕ್ಕೆ ಗ್ರಾಸವಾಗಿವೆ. ಗರ್ಭಧಾರಣೆಯ ಹಂತದಲ್ಲಿ ಜೀವವು ಪ್ರಾರಂಭವಾಗುತ್ತದೆ ಎಂಬುದರ ಆಧಾರದ ಮೇಲೆ, ಕ್ಯಾಥಲಿಕ್‌ ಚರ್ಚು ಮತ್ತು ಅನೇಕ ಧಾರ್ಮಿಕ ಸಂಘಟನೆಗಳು ಅಬೀಜ ಸಂತಾನೋತ್ಪತ್ತಿಯ ಎಲ್ಲಾ ಸ್ವರೂಪಗಳನ್ನು ವಿರೋಧಿಸುತ್ತವೆ. ಇದಕ್ಕೆ ಪ್ರತಿಯಾಗಿ, ಯೆಹೂದಿ ಧರ್ಮವು ಗರ್ಭಧಾರಣೆಯೊಂದಿಗೆ ಜೀವವನ್ನು ಸಮೀಕರಿಸುವುದಿಲ್ಲ ಮತ್ತು, ಅಬೀಜ ಸಂತಾನೋತ್ಪತ್ತಿಯ ವಿವೇಚನೆಯನ್ನು ಕೆಲವೊಬ್ಬರು ಪ್ರಶ್ನಿಸುತ್ತಾರಾದರೂ, ಅಬೀಜ ಸಂತಾನೋತ್ಪತ್ತಿಗೆ ಆಕ್ಷೇಪಣೆಯನ್ನೊಡ್ಡುವ ಯಾವುದೇ ಬಲವಾದ ಕಾರಣವು ಯೆಹೂದಿ ಕಾನೂನು ಮತ್ತು ನೀತಿಶಾಸ್ತ್ರದಲ್ಲಿ ಸಂಪ್ರದಾಯಬದ್ಧರಾದ ಯೆಹೂದಿ ಧರ್ಮಶಾಸ್ತ್ರಜ್ಞರಿಗೆ ಸಾಮಾನ್ಯವಾಗಿ ಕಂಡುಬಂದಿಲ್ಲ.[೧೭] ಶಿಷ್ಟ ಉದಾರವಾದದ ದೃಷ್ಟಿಕೋನದಿಂದ ನೋಡುವುದಾದರೆ, ಜೀವಿಯೊಂದರ ಪ್ರತ್ಯೇಕತೆ ಅಥವಾ ಗುರುತಿಸಲ್ಪಡುವಿಕೆಯನ್ನು ರಕ್ಷಿಸುವುದಕ್ಕೆ ಹಾಗೂ ಒಂದರ ತಳೀಯ ಲಕ್ಷಣವನ್ನು ರಕ್ಷಿಸುವುದರ ಹಕ್ಕಿಗೆ ಸಂಬಂಧಿಸಿದಂತೆಯೂ ಕಾಳಜಿಗಳು ಅಸ್ತಿತ್ವವನ್ನು ಕಂಡುಕೊಂಡಿವೆ. ಗ್ರೆಗರಿ ಸ್ಟಾಕ್‌ ಎಂಬ ಓರ್ವ ವಿಜ್ಞಾನಿ ಹಾಗೂ ಖಂಡಿತವಾದಿ ವಿಮರ್ಶಕನು ಅಬೀಜ ಸಂತಾನೋತ್ಪತ್ತಿ ಸಂಶೋಧನೆಯ ಮೇಲಿನ ನಿರ್ಬಂಧಗಳನ್ನು ವಿರೋಧಿಸುತ್ತಾನೆ.[೧೮] ಕೃತಕ ಮಾನವ ತಯಾರಿಕಾ ಯೋಜನೆಯೊಂದರ ಸಾಮಾಜಿಕ ಸೂಚ್ಯಾರ್ಥಗಳು ಆಲ್ಡಸ್‌ ಹಕ್ಸ್ಲಿಯ ಕಾದಂಬರಿಯಾದ ಬ್ರೇವ್‌ ನ್ಯೂ ವರ್ಲ್ಡ್‌ನಲ್ಲಿ ಅತ್ಯುತ್ತಮವಾಗಿ ಮಂಡಿಸಲ್ಪಟ್ಟಿವೆ. 2006ರ ಡಿಸೆಂಬರ್‌ 28ರಂದು, U.S. ಫುಡ್‌ ಅಂಡ್‌ ಡ್ರಗ್‌ ಅಸೋಸಿಯೇಷನ್‌ (FDA) ಸಂಸ್ಥೆಯು ಅಬೀಜ ಸಂತಾನದಿಂದ ಸೃಷ್ಟಿಯಾದ ಪ್ರಾಣಿಗಳಿಂದ[೧೯] ಪಡೆಯಲಾದ ಮಾಂಸ ಮತ್ತು ಇತರ ಉತ್ಪನ್ನಗಳ ಬಳಕೆಯನ್ನು ಅನುಮೋದಿಸಿತು. ಅಬೀಜ ಸಂತಾನದಿಂದ ಸೃಷ್ಟಿಯಾದ-ಪ್ರಾಣಿಯ ಉತ್ಪನ್ನಗಳು ಅಬೀಜ ಸಂತಾನದ್ದಲ್ಲದ ಪ್ರಾಣಿಗಳಿಂದ ಪಡೆಯಲಾದ ಉತ್ಪನ್ನಗಳಿಂದ ಅಕ್ಷರಶಃ ಪ್ರತ್ಯೇಕವಾಗಿವೆ ಎಂದು ಗುರುತಿಸಲಾಗದಂತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ, ಸದರಿ ಮಾಂಸದ ಉತ್ಪನ್ನವು ಅಬೀಜ ಸಂತಾನದಿಂದ ಸೃಷ್ಟಿಯಾದ ಪ್ರಾಣಿಯೊಂದರಿಂದ ಬಂದದ್ದು ಎಂಬ ಮಾಹಿತಿಯನ್ನು ನೀಡುವ ಹಣೆಪಟ್ಟಿಗಳನ್ನು ಬಳಕೆದಾರರಿಗೆ ಒದಗಿಸುವ ಅಗತ್ಯವೇನೂ ಕಂಪನಿಗಳಿಗೆ ಬರಲಿಲ್ಲ.[೨೦] ಅಬೀಜ ಸಂತಾನದಿಂದ ಸೃಷ್ಟಿಯಾದ ಪ್ರಾಣಿಗಳ ಉತ್ಪನ್ನಗಳನ್ನು ಮಾನವ ಬಳಕೆಗಾಗಿ FDAಯು ಅನುಮೋದನೆ ನೀಡಿರುವುದಕ್ಕೆ ಕೆಲವೊಂದು ಟೀಕಾಕಾರರು ಆಕ್ಷೇಪಣೆಗಳನ್ನು ಎತ್ತಿದರು. FDAಯ ಸಂಶೋಧನೆಯು ಅಪೂರ್ಣವಾಗಿತ್ತು, ಅಸಮಂಜಸವಾದ ರೀತಿಯಲ್ಲಿ ಸೀಮಿತವಾದುದಾಗಿತ್ತು, ಮತ್ತು ಪ್ರಶ್ನಾರ್ಹವಾದ ವೈಜ್ಞಾನಿಕ ಕ್ರಮಬದ್ಧತೆ ಅಥವಾ ಸಿಂಧುತ್ವವನ್ನು ಹೊಂದಿತ್ತು ಎಂಬುದು ಈ ಟೀಕಾಕಾರರ ವಾದಕ್ಕಿದ್ದ ಆಧಾರವಾಗಿತ್ತು.[೨೧][೨೨][೨೩] ಬಳಕೆದಾರರು ತಾವು ಬಳಸುತ್ತಿರುವ ಆಹಾರ ಪದಾರ್ಥದ ಪರಿಮಿತಿಯೊಳಗೆ ಅಬೀಜ ಸಂತಾನದಿಂದ ಸೃಷ್ಟಿಯಾದ ಪ್ರಾಣಿಯ ಉತ್ಪನ್ನಗಳ ಕುರಿತು ಹೆಚ್ಚಿನ ಅರಿವು ಮೂಡಿಸಿಕೊಳ್ಳುವಲ್ಲಿ ಅವರಿಗೆ ಅನುವು ಮಾಡಿಕೊಡಲು, ಬಳಕೆದಾರ-ಪರವಾದ ಹಲವಾರು ಸಮುದಾಯಗಳು ಒಂದು ಜಾಡೀಕರಣದ ಕಾರ್ಯಕ್ರಮವನ್ನು ಪ್ರೋತ್ಸಾಹಿಸುವುದರೆಡೆಗೆ ತಮ್ಮನ್ನು ತೊಡಗಿಸಿಕೊಂಡಿವೆ.[೨೪]ಸೆಂಟರ್‌ ಫಾರ‍್ ಫುಡ್‌ ಸೇಫ್ಟಿ ಸಂಸ್ಥೆಯ ಕಾನೂನು ನಿರ್ದೇಶಕನಾದ ಜೋಸೆಫ್ ಮೆಂಡೆಲ್‌ಸನ್‌ ಈ ಕುರಿತು ತನ್ನ ಅಭಿಪ್ರಾಯವನ್ನು ಮಂಡಿಸಿದ್ದು, ಅಬೀಜ ಸಂತಾನದಿಂದ ರೂಪುಗೊಂಡ ಮೂಲದಿಂದ ಬಂದ ಆಹಾರದ ರಕ್ಷಣೆ ಹಾಗೂ ನೈತಿಕ ಸಮಸ್ಯೆಗಳು ಪ್ರಶ್ನಾರ್ಹವಾಗಿಯೇ ಉಳಿಯುವುದರಿಂದ, ಸದರಿ ಆಹಾರ ಪದಾರ್ಥಗಳಿಗೆ ಈಗಲೂ ಹಣೆಪಟ್ಟಿ ಕಟ್ಟಬೇಕು ಎಂದು ಆತ ತಿಳಿಸಿದ್ದಾನೆ. ಕನ್ಸ್ಯೂಮರ‍್ ಫೆಡರೇಷನ್‌ ಆಫ್ ಅಮೆರಿಕಾ ಸಂಸ್ಥೆಯಲ್ಲಿನ ಆಹಾರ ನೀತಿಯ ನಿರ್ದೇಶಕನಾದ ಕರೋಲ್ ಟಕರ‍್ ಫೋರ್‌ಮನ್‌ ಎಂಬಾತನು, ಹುಟ್ಟುವ ಸಮಯದಲ್ಲಿನ ಸಾವಿನ ಪ್ರಮಾಣ ಮತ್ತು ಅಂಗನ್ಯೂನತೆಯ ಪ್ರಮಾಣವನ್ನು ಅಬೀಜ ಸಂತಾನದಿಂದ ರೂಪುಗೊಂಡ ಪ್ರಾಣಿಗಳು ಹೆಚ್ಚಿಸಿವೆ ಎಂಬ ಅಭಿಪ್ರಾಯವನ್ನು ತಳೆದಿರುವ ಕೆಲವೊಂದು ಅಧ್ಯಯನಗಳ ಫಲಿತಾಂಶದ ಅಂಶವನ್ನು FDAಯು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾನೆ. ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿ ಸಿಲುಕಿಕೊಂಡಿರುವ ಜಾತಿಗಳ ಅಬೀಜ ಸಂತಾನೋತ್ಪತ್ತಿಸಂಪಾದಿಸಿ ಅಬೀಜ ಸಂತಾನೋತ್ಪತ್ತಿಯು, ಅಥವಾ ಹೆಚ್ಚು ಕರಾರುವಾಕ್ಕಾಗಿ ಹೇಳುವುದಾದರೆ, ಅಳಿವಿನಂಚಿನಲ್ಲಿರುವ ಜಾತಿಗಳಿಂದ ಕಾರ್ಯರೂಪದ DNAಯ ಮರುನಿರ್ಮಾಣದ ಕಾರ್ಯವು ದಶಕಗಳವರೆಗೆ ಕೆಲವೊಂದು ವಿಜ್ಞಾನಿಗಳ ಕನಸಾಗಿಯೇ ಉಳಿದುಕೊಂಡುಬಂದಿತ್ತು. ಇದರ ಸಂಭಾವ್ಯ ಸೂಚ್ಯಾರ್ಥಗಳು, ಮೈಕೇಲ್ ಕ್ರಿಕ್ಟನ್‌‌ನಿಂದ ರಚಿಸಲ್ಪಟ್ಟ ಅಧಿಕ-ಮಾರಾಟದ ಕಾದಂಬರಿಯಾದ ಮತ್ತು ರೋಮಾಂಚಕ ಹಾಲಿವುಡ್‌ ಚಿತ್ರವಾದ ಜುರಾಸಿಕ್ ಪಾರ್ಕ್‌ ನಲ್ಲಿ ನಾಟಕೀಯವಾಗಿ ನಿರೂಪಿಸಲ್ಪಟ್ಟವು. ನಿಜ ಜೀವನದಲ್ಲಿ, ಅಬೀಜ ಸಂತಾನೋತ್ಪತ್ತಿಗಾಗಿರುವ ಅತ್ಯಂತ ನಿರೀಕ್ಷಿತ ಗುರಿಗಳ ಪೈಕಿ ಒಂದು ರೋಮಯುಕ್ತ ಆನೆಯ ಕುರಿತದ್ದಾಗಿತ್ತು. ಆದರೆ ಘನೀಕರಿಸಲಾದ ರೋಮಯುಕ್ತ ಆನೆಗಳಿಂದ DNAಯ ಸಾರತೆಗೆಯುವ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಆದರೂ ರಷ್ಯಾ-ಜಪಾನಿನ ಒಂದು ಜಂಟಿ ತಂಡವು ಪ್ರಸ್ತುತ ಈ ಗುರಿಯ ಕಡೆಗೆ ತನ್ನನ್ನು ತೊಡಗಿಸಿಕೊಂಡಿದೆ.[೨೫] 2001ರಲ್ಲಿ, ಬೆಸ್ಸೀ ಎಂಬ ಹೆಸರಿನ ಹಸುವೊಂದು ಅಬೀಜ ಸಂತಾನದಿಂದ ರೂಪುಗೊಂಡ, ಅಪಾಯದ ಅಂಚಿನಲ್ಲಿರುವ ಒಂದು ಜಾತಿಯಾದ ಏಷ್ಯಾದ ಕಾಡೆತ್ತು ಒಂದಕ್ಕೆ ಜನ್ಮ ನೀಡಿತು. ಆದರೆ ಕರುವು ಎರಡು ದಿನಗಳ ನಂತರ ಮರಣಹೊಂದಿತು. 2003ರಲ್ಲಿ, ಬ್ಯಾಂಟೆಂಗ್‌ ಎಂಬ ಪ್ರಭೇದದ ಕಾಡುದನವೊಂದನ್ನು ಅಬೀಜ ಸಂತಾನದ ವಿಧಾನದಿಂದ ಯಶಸ್ವಿಯಾಗಿ ರೂಪಿಸಲಾಯಿತು. ಇದಾದ ನಂತರ ದ್ರವೀಕರಿಸಲಾದ ಘನೀಕೃತ ಭ್ರೂಣವೊಂದರಿಂದ ಆಫ್ರಿಕಾದ ಮೂರು ಕಾಡುಬೆಕ್ಕುಗಳನ್ನೂ ಇದೇ ವಿಧಾನದಲ್ಲಿ ಸೃಷ್ಟಿಸಲಾಯಿತು. ಅಳಿವಿನಂಚಿನಲ್ಲಿರುವ ಪ್ರಾಣಿಜಾತಿಗಳನ್ನು ಅಬೀಜ ಸಂತಾನಕ್ಕೀಡುಮಾಡುವಲ್ಲಿ ಇದೇ ರೀತಿಯ ಕೌಶಲಗಳನ್ನು (ಮತ್ತೊಂದು ಜಾತಿಯ ಬದಲಿ ತಾಯಿಯರನ್ನು ಬಳಸಿಕೊಳ್ಳುವ ಮೂಲಕ) ಬಳಸಿಕೊಳ್ಳಬಹುದು ಎಂಬ ಆಲೋಚನೆಗೆ ಈ ಯಶಸ್ಸುಗಳು ಭರವಸೆಯನ್ನು ತುಂಬಿದವು. ಈ ಸಾಧ್ಯತೆಯನ್ನು ನಿರೀಕ್ಷಿಸಿ, ಬಕಾರ್ಡೊ (ಪೈರೆನಿಯನ್‌ ಐಬೆಕ್ಸ್‌) ಎಂದು ಕರೆಯಲ್ಪಡುವ ಕಾಡುಮೇಕೆಯಿಂದ ಪಡೆದ ಅಂಗಾಂಶ ಮಾದರಿಗಳನ್ನು ಅದು ಮರಣ ಹೊಂದಿದ ತಕ್ಷಣವೇ ಘನೀಕೃತಗೊಳಿಸಲಾಯಿತು. ದೈತ್ಯಗಾತ್ರದ ಪಂಡಾ ಕರಡಿ, ಚಿರತೆ ಬೆಕ್ಕು ಮತ್ತು ಚಿರತೆಯಂಥ ಅಪಾಯದಂಚಿನಲ್ಲಿರುವ ಜಾತಿಗಳ ಅಬೀಜ ಸಂತಾನೋತ್ಪತ್ತಿಯ ಸಾಧ್ಯತೆಯನ್ನೂ ಸಹ ಸಂಶೋಧಕರು ಪರಿಗಣಿಸುತ್ತಿದ್ದಾರೆ. ಸ್ಯಾನ್‌ ಡಿಯಾಗೊ ಝೂದಲ್ಲಿನ "ಫ್ರೋಜನ್ ಝೂ"ನಲ್ಲಿ ವಿಶ್ವದ ಅತ್ಯಂತ ಅಪರೂಪದ ಮತ್ತು ಅತ್ಯಂತ ಅಪಾಯದಂಚಿನಲ್ಲಿರುವ ಜಾತಿಗಳಿಂದ ಸಂಗ್ರಹಿಸಲಾದ ಘನೀಕೃತ ಅಂಗಾಂಶವನ್ನು ಈಗ ಶೇಖರಿಸಿಡಲಾಗಿದೆ.[೨೬][೨೭] 2002ರಲ್ಲಿ, ಆಸ್ಟ್ರೇಲಿಯನ್‌ ಮ್ಯೂಸಿಯಂನಲ್ಲಿ ತಳಿವಿಜ್ಞಾನಿಗಳು ಒಂದು ಹೇಳಿಕೆಯನ್ನು ನೀಡಿ, ಸುಮಾರು 65 ವರ್ಷಗಳಿಂದ ಅಳಿವಿನಂಚಿನಲ್ಲಿರುವ ಥೈಲಸೀನ್‌‌ ಹುಲಿಯ (ಟಾಸ್ಮೇನಿಯಾದ ಹುಲಿ) DNAಯ ಪ್ರತಿಕೃತಿಯನ್ನು ಪಾಲಿಮರೇಸ್‌ ಸರಣಿಯ ರಾಸಾಯನಿಕೆ ಕ್ರಿಯೆಯನ್ನು ಬಳಸುವ ಮೂಲಕ ರೂಪಿಸಿರುವುದಾಗಿ ತಿಳಿಸಿದರು.[೨೮] ಆದಾಗ್ಯೂ, 2005ರ ಫೆಬ್ರವರಿ 15ರಂದು, ಸಂಗ್ರಹಾಲಯವು ಪ್ರಕಟಣೆಯೊಂದನ್ನು ನೀಡಿ, ಸಂರಕ್ಷಣಕಾರಿಯಿಂದಾಗಿ (ಎಥನಾಲ್‌ನಿಂದ) ಮಾದರಿಗಳ DNAಯ ಗುಣಮಟ್ಟವು ತೀರಾ ಕಳಪೆಯಾಗಿ ಮಾರ್ಪಟ್ಟಿರುವುದನ್ನು ಪರೀಕ್ಷೆಗಳು ತೋರಿಸಿರುವುದರಿಂದಾಗಿ ತಾನು ಯೋಜನೆಯನ್ನು ನಿಲ್ಲಿಸುತ್ತಿರುವುದಾಗಿ ತಿಳಿಸಿತು. ತೀರಾ ಇತ್ತೀಚೆಗೆ, 2005ರ ಮೇ 15ರಂದು ಪ್ರಕಟಣೆಯೊಂದು ಹೊರಬಿದ್ದಿತು. ನ್ಯೂ ಸೌತ್ ವೇಲ್ಸ್‌ ಮತ್ತು ವಿಕ್ಟೋರಿಯಾದಲ್ಲಿನ ಸಂಶೋಧಕರಿಂದ ಬಂದಿರುವ ಹೊಸ ಸಹಯೋಗ ಅಥವಾ ಭಾಗವಹಿಸುವಿಕೆಯೊಂದಿಗೆ ಥೈಲಸೀನ್‌ ಯೋಜನೆಗೆ ಮತ್ತೆ ಚಾಲನೆ ನೀಡಲಾಗುವುದು ಎಂಬುದೇ ಈ ಪ್ರಕಟಣೆಯ ಸಾರವಾಗಿತ್ತು. ಅಳಿವಿನಂಚಿನಲ್ಲಿರುವ ಜೀವಜಾತಿಗಳ ಅಬೀಜ ಸಂತಾನ ಪ್ರಕ್ರಿಯೆಯ ಪ್ರಯತ್ನದಲ್ಲಿನ ನಿರಂತರ ಅಡೆತಡೆಗಳಲ್ಲಿ ಒಂದಾಗಿದ್ದುದೆಂದರೆ, ನಿಖರತೆಗೆ ಹತ್ತಿರವಿದ್ದ DNAಯೊಂದಕ್ಕಾಗಿದ್ದ ಅಗತ್ಯತೆ. ಒಂದು ಏಕ ಮಾದರಿಯಿಂದಾದ ಅಬೀಜ ಸಂತಾನೋತ್ಪತ್ತಿಯು, ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಪ್ರಾಣಿಗಳಲ್ಲಿ ಒಂದು ಬದುಕಬಲ್ಲ ಮರಿಹಾಕುವ ಸಮುದಾಯವನ್ನು ಸೃಷ್ಟಿಸಲಾರದು. ಇದಕ್ಕಿಂತ ಹೆಚ್ಚಾಗಿ, ಒಂದು ವೇಳೆ ಗಂಡುಗಳು ಮತ್ತು ಹೆಣ್ಣುಗಳು ಅಬೀಜ ಸಂತಾನದಿಂದ ರೂಪುಗೊಂಡವೇ ಆಗಿರಬೇಕೆಂದರೂ, ಅವುಗಳಿಗೆ ಅವುಗಳ ಸ್ವಾಭಾವಿಕ ನಡವಳಿಕೆಯನ್ನು ಬೋಧಿಸಬಲ್ಲ ಅಥವಾ ತೋರಿಸಬಲ್ಲ ತಾಯ್ತಂದೆಯರ ಗೈರುಹಾಜರಿಯಲ್ಲಿ ಅವು ಬದುಕಬಲ್ಲವೇ ಎಂಬ ಪ್ರಶ್ನೆಯು ಮುಕ್ತವಾಗಿಯೇ ಉಳಿಯುತ್ತದೆ. ಅವಶ್ಯಕವಾಗಿ, ಒಂದು ವೇಳೆ ಅಳಿವಿನಂಚಿನಲ್ಲಿರುವ ಜಾತಿಯೊಂದನ್ನು ಅಬೀಜ ಸಂತಾನೋತ್ಪತ್ತಿಗೆ ಈಡುಮಾಡುವ ಪ್ರಕ್ರಿಯೆಯು ಯಶಸ್ವಿಯಾಗಿದ್ದುದೇ ಆಗಿದ್ದರೆ — ಅಬೀಜ ಸಂತಾನೋತ್ಪತ್ತಿಯು ಈಗಲೂ ಕೇವಲ ಅಕಸ್ಮಾತ್ತಾಗಿ ಯಶಸ್ಸು ಕಾಣುವ ಒಂದು ಪ್ರಯೋಗಾತ್ಮಕ ತಂತ್ರಜ್ಞಾನ ಎಂಬ ರೀತಿಯಲ್ಲಿ ಅದನ್ನು ಪರಿಗಣಿಸಬೇಕಾಗುತ್ತದೆ — ಒಂದು ರೀತಿಯಲ್ಲಿ ಇದು, ರೂಪುಗೊಳ್ಳುವ ಯಾವುದೇ ಪ್ರಾಣಿಗಳು, ಅವು ಆರೋಗ್ಯಕರವಾಗಿದ್ದರೂ ಸಹ, ಅಪರೂಪದ ಅಥವಾ ಪ್ರಾಣಿ ಸಂಗ್ರಹಾಲಯದ ಮಾದರಿಗಳಿಗಿಂತ ಸ್ವಲ್ಪವೇ ಹೆಚ್ಚಿನದಾಗಿರುತ್ತದೆ ಎಂಬುದಕ್ಕಿಂತ ಹೆಚ್ಚಾಗಿರುತ್ತದೆ. ಅಪಾಯದಲ್ಲಿ ಸಿಲುಕಿರುವ ಪ್ರಾಣಿಜಾತಿಗಳನ್ನು ಅಬೀಜ ಸಂತಾನೋತ್ಪತ್ತಿಗೆ ಈಡುಮಾಡುವುದು ಒಂದು ಅತ್ಯಂತ ಸೈದ್ಧಾಂತಿಕ ವಿಷಯವಾಗಿದೆ. ಅನೇಕ ಸಂರಕ್ಷಣಾ ಜೀವವಿಜ್ಞಾನಿಗಳು ಮತ್ತು ಪರಿಸರವಾದಿಗಳು ಅಪಾಯದಂಚಿನಲ್ಲಿರುವ ಜಾತಿಗಳನ್ನು ಅಬೀಜ ಸಂತಾನೋತ್ಪತ್ತಿಗೆ ಈಡುಮಾಡುವುದನ್ನು ತೀವ್ರವಾಗಿ ವಿರೋಧಿಸುತ್ತಾರೆ. ಸ್ವಾಭಾವಿಕ ಆವಾಸಸ್ಥಾನಗಳು ಮತ್ತು ಕಾಡುಪ್ರಾಣಿಗಳ ಸಂಖ್ಯೆಯನ್ನು ರಕ್ಷಿಸಲು ನೆರವಾಗುವಲ್ಲಿನ ದೇಣಿಗೆಗಳನ್ನು ಇದು ಅಡ್ಡಿಪಡಿಸಬಹುದು ಎಂಬ ಆವರ ಆಲೋಚನೆಯೇ ಇದರ ಹಿಂದಿರುವ ಮುಖ್ಯ ಕಾರಣ. ಪ್ರಾಣಿ ಸಂರಕ್ಷಣೆಯಲ್ಲಿನ "ಮಾರ್ಗದರ್ಶಕ ಸೂತ್ರ"ವೆಂದರೆ, ಆವಾಸಸ್ಥಾನವನ್ನು ಮತ್ತು ಬದುಕಬಲ್ಲ ಕಾಡುಪ್ರಾಣಿ ಸಮುದಾಯಗಳನ್ನು ಸಂರಕ್ಷಿಸುವುದನ್ನು ಈಗಲೂ ನಿರ್ವಹಿಸಬಹುದಾದರೆ, ಸೆರೆಯಲ್ಲಿನ ತಳಿ ಬೆಳೆಸುವಿಕೆಯನ್ನು ಬೇರ್ಪಟ್ಟ ಸ್ಥಿತಿಯಲ್ಲಿ ಕೈಗೊಳ್ಳಬಾರದು. 2006ರ ಅವಲೋಕನವೊಂದರಲ್ಲಿ, ಡೇವಿಡ್‌ ಎಹ್ರೆನ್‌ಫೆಲ್ಡ್‌ ಎಂಬಾತ ಒಂದು ತೀರ್ಮಾನಕ್ಕೆ ಬಂದ. ಪ್ರಾಣಿ ಸಂರಕ್ಷಣೆಯಲ್ಲಿನ ಅಬೀಜ ಸಂತಾನೋತ್ಪತ್ತಿಯು ಒಂದು ಪ್ರಾಯೋಗಿಕ ತಂತ್ರಜ್ಞಾನವಾಗಿದ್ದು, 2006ರಲ್ಲಿ ಅದು ಗಳಿಸಿಕೊಂಡಿರುವ ಸ್ಥಾನಮಾನದ ಅನುಸಾರ, ಒಂದು ಅಪ್ಪಟ ಅವಕಾಶದ ಹೊರತಾಗಿ ಇದನ್ನು ಕಾರ್ಯನಿರ್ವಹಿಸುವಂತೆ ನಿರೀಕ್ಷಿಸುವುದು ಅಸಾಧ್ಯವಾಗಿದೆ ಮತ್ತು ಒಂದು ವೆಚ್ಚ-ಪ್ರಯೋಜನಕಾರಿ ವಿಶ್ಲೇಷಣೆಯನ್ನು ಇದು ವಿಫಲಗೊಳಿಸಿದೆ ಎಂಬುದೇ ಆತನ ತೀರ್ಮಾನವಾಗಿತ್ತು.[೨೯] ತನ್ನ ಅಭಿಪ್ರಾಯವನ್ನು ಮುಂದುವರಿಸಿದ ಆತ, ಸುಸ್ಥಾಪಿತವಾದ ಮತ್ತು ಕಾರ್ಯನಿರ್ವಹಿಸುತ್ತಿರುವ ಯೋಜನೆಗಳಿಂದ ನಿಧಿಗಳನ್ನು ಅನ್ಯಕಾರ್ಯಕ್ಕೆ ವಿನಿಯೋಗಿಸುವಂತೆ ತೋರುತ್ತದೆ ಹಾಗೂ ಪ್ರಾಣಿಗಳ ಅಳಿವಿಗೆ ಕಾರಣವಾಗಿರುವ ಸಮಸ್ಯೆಗಳ (ಆವಾಸಸ್ಥಾನದ ನಾಶ, ಬೇಟೆ ಅಥವಾ ಇತರ ಮಿತಿಮೀರಿದ ಬಳಕೆ ಅಥವಾ ಶೋಷಣೆ, ಮತ್ತು ದುರ್ಬಲಗೊಳಿಸಲಾದ ಒಂದು ಜೀನಿನ ರಾಶಿಯಂಥದು) ಪೈಕಿ ಯಾವೊಂದನ್ನೂ ಇದು ಪರಿಹರಿಸುವುದಿಲ್ಲ. ಅಬೀಜ ಸಂತಾನೋತ್ಪತ್ತಿಯ ತಂತ್ರಜ್ಞಾನಗಳು ಸುಸ್ಥಾಪಿತವಾಗಿದ್ದುಕೊಂಡು ಸಸ್ಯ-ಸಂರಕ್ಷಣೆಯಲ್ಲಿ ನಿರಂತರವಾದ ಪದ್ಧತಿಯ ಆಧಾರದ ಮೇಲೆ ಬಳಕೆಯಾಗುತ್ತಿರುವ ಸಂದರ್ಭದಲ್ಲಿ, ತಳೀಯವಾದ ವೈವಿಧ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಎಂಬುದು ಅವನ ತೀರ್ಮಾನವಾಗಿತ್ತು: Vertebrate cloning poses little risk to the environment, but it can consume scarce conservation resources, and its chances of success in preserving species seem poor. To date, the conservation benefits of transgenics and vertebrate cloning remain entirely theoretical, but many of the risks are known and documented. Conservation biologists should devote their research and energies to the established methods of conservation, none of which require transgenics or vertebrate cloning.[೨೯] ಆಕರಗಳುಸಂಪಾದಿಸಿ ↑ Peter J. Russel (2005). iGenetics: A Molecular Approach. San Francisco, California, United States of America: Pearson Education. ISBN 0-8053-4665-1. ↑ McFarland, Douglas (2000). "Preparation of pure cell cultures by cloning". Methods in Cell Science. 22 (1): 63–66. doi:10.1023/A:1009838416621. PMID 10650336. ↑ Gil, Gideon (2008-01-17). "California biotech says it cloned a human embryo, but no stem cells produced". Boston Globe. ↑ BLOODLINES. Timeline ↑ "Кто изобрел клонирование?". Archived from the original on 2004-12-23. (ರಷ್ಯಾದ್ದು) ↑ McLaren A (2000). "Cloning: pathways to a pluripotent future". Science. 288 (5472): 1775–80. doi:10.1126/science.288.5472.1775. PMID 10877698. ↑ CNN. ರಿಸರ್ಚರ್ಸ್‌ ಕ್ಲೋನ್‌ ಮಂಕಿ ಬೈ ಸ್ಪ್ಲಿಟಿಂಗ್ ಎಂಬ್ರಿಯೊ Archived 2006-08-13 at the Wayback Machine. 2000-01-13. 2008-08-05ರಂದು ಮರುಸಂಪಾದಿಸಿದ್ದು ↑ "ಆರ್ಕೈವ್ ನಕಲು". Archived from the original on 2009-06-06. Retrieved 2010-01-21. ↑ ಕೆಮಾಚೊ, ಕೀಟ್‌. Embrapa clona raça de boi ameaçada de extinção Archived 2009-04-21 at the Wayback Machine.. ಏಜೆನ್ಸಿಯಾ ಬ್ರೆಸಿಲ್‌. 2005-05-20. (ಪೋರ್ಚುಗೀಸ್‌) ಮರುಸಂಪಾದಿಸಿದ್ದು 2008-08-05 ↑ http://timesofindia.indiatimes.com/India--clones-worlds-first-buffalo/articleshow/4120044.cms ↑ Spencer, Richard (April 14, 2009). "World's first cloned camel unveiled in Dubai". Telegraph.co.uk. Retrieved April 15, 2009. ↑ Pence, Gregory E. (1998). Who’s Afraid of Human Cloning?. Rowman & Littlefield. paperback ISBN 0-8476-8782-1 and hardcover ISBN 0-8476-8781-3. ↑ "AAAS Statement on Human Cloning". Archived from the original on 2012-09-11. Retrieved 2010-01-21. ↑ ಉಲ್ಲೇಖಗಳು ಅಗತ್ಯವಾಗಿವೆ ↑ BBC ನ್ಯೂಸ್‌ | SCI/TECH | ಡೀಟೇಲ್ಸ್‌ ಆಫ್ ಹೈಬ್ರಿಡ್‌ ಕ್ಲೋನ್‌ ರಿವೀಲ್ಡ್‌ ↑ ಮೆಚೂರ‍್ ಹ್ಯೂಮನ್ ಎಂಬ್ರಿಯೋಸ್ ಫ್ರಂ ಅಡಲ್ಟ್‌ ಸ್ಕಿನ್‌ ಸೆಲ್ಸ್‌ Washingtonpost.com ↑ ಮೈಕೇಲ್ ಬ್ರಾಡಿ. ಅವ್ರಾಹಾಂ ಸ್ಟೀನ್‌ಬರ್ಗ್‌. ↑ ನ್ಯೂ ಪೇಜ್ 0[permanent dead link] ↑ "ಆರ್ಕೈವ್ ನಕಲು". Archived from the original on 2010-06-13. Retrieved 2010-01-21. ↑ ಮೀಟ್‌ ಆಫ್ ಕ್ಲೋನ್ಡ್‌ ಫುಡ್‌ ಈಸ್‌ ಸೇಫ್ ಟು ಈಟ್‌, FDA ಸೇಸ್‌ ↑ "ಆರ್ಕೈವ್ ನಕಲು". Archived from the original on 2009-08-25. Retrieved 2010-01-21. ↑ http://www.centerforfoodsafety.org/pubs/FINAL_FORMATTEDprime%20time.pdf Archived 2007-06-30 at the Wayback Machine. (PDF) ↑ http://www.consumersunion.org/pdf/FDA_clone_comments.pdf Archived 2009-12-11 at the Wayback Machine. (PDF) ↑ "ಆರ್ಕೈವ್ ನಕಲು". Archived from the original on 2010-04-16. Retrieved 2010-01-21. ↑ "Scientists 'to clone mammoth'". BBC News. 2003-08-18. ↑ Heidi B. Perlman (2000-10-08). "Scientists Close on Extinct Cloning". Associated Press. ↑ Pence, Gregory E. (2005). Cloning After Dolly: Who's Still Afraid?. Rowman & Littlefield. ISBN 0-7425-3408-1. ↑ Holloway, Grant (2002-05-28). "Cloning to revive extinct species". CNN.com. ↑ ೨೯.೦ ೨೯.೧ Ehrenfeld, David (2006). "Transgenics and Vertebrate Cloning as Tools for Species Conservation". Conservation Biology. 20 (3): 723–732. doi:10.1111/j.1523-1739.2006.00399.x. PMID 16909565. ಬಾಹ್ಯ ಕೊಂಡಿಗಳು ಮತ್ತು ಆಕರಗಳುಸಂಪಾದಿಸಿ ಹ್ಯೂಮನ್‌ ಜೀನೋಮ್‌ ಪ್ರಾಜೆಕ್ಟ್‌ ಇನ್ಫರ್ಮೇಷನ್‌ ವೆಬ್‌ಸೈಟ್‌ನಿಂದ ಪಡೆದ ಕ್ಲೋನಿಂಗ್ ಫ್ಯಾಕ್ಟ್‌ ಷೀಟ್‌. ವೆಗಾ ಸೈನ್ಸ್‌ ಟ್ರಸ್ಟ್‌ ಮತ್ತು BBC/OUನಿಂದ ರೂಪಿಸಲ್ಪಟ್ಟಿರುವ 'ಕ್ಲೋನಿಂಗ್‌' ಎಂಬ ಉಚಿತ ವೀಕ್ಷಣೆಯ ವಿಡಿಯೋ Clone Guide‌ - ವಿಶ್ವದಲ್ಲಿನ ಅಬೀಜ ಸಂತಾನೋತ್ಪತ್ತಿ ಮಾಹಿತಿಗಿರುವ ಮೂಲವೊಂದರೊಂದಿಗಿನ ಅಬೀಜ ಸಂತಾನೋತ್ಪತ್ತಿ ಸುದ್ದಿಗಳ ವೆಬ್‌ಸೈಟ್‌ ದಿ ರಿಪ್ರೊಡಕ್ಟಿವ್ ಕ್ಲೋನಿಂಗ್ ನೆಟ್‌ವರ್ಕ್‌. ಅಬೀಜ ಸಂತಾನೋತ್ಪತ್ತಿ ಕುರಿತಾದ ಲೇಖನಗಳು, ಮೂಲಗಳು ಮತ್ತು ಕೊಂಡಿಗಳು ಕ್ಲೋನಿಂಗ್ ಇನ್‌ ಫೋಕಸ್‌ Archived 2007-10-10 at the Wayback Machine., ಅಬೀಜ ಸಂತಾನೋತ್ಪತ್ತಿ ಸಂಶೋಧನೆಯೆಡೆಗಿನ ಅಟಾಹ್‌ ವಿಶ್ವವಿದ್ಯಾಲಯದ ತಳಿವಿಜ್ಞಾನ ಕಲಿಕಾ ಕೇಂದ್ರದಿಂದ ರೂಪುಗೊಂಡಿರುವ ಒಂದು ಗ್ರಾಹ್ಯ ಮತ್ತು ಸಮಗ್ರ ನೋಟ ಕ್ಲಿಕ್‌ ಅಂಡ್‌ ಕ್ಲೋನ್‌ Archived 2006-05-03 at the Wayback Machine.. ಅಟಾಹ್‌ ವಿಶ್ವವಿದ್ಯಾಲಯದ ತಳಿವಿಜ್ಞಾನ ಕಲಿಕಾ ಕೇಂದ್ರದಿಂದ ರೂಪುಗೊಂಡಿರುವ ಪರಿಣಾಮಸಿದ್ಧವಾದ ಇಲಿಯ ಅಬೀಜ ಸಂತಾನೋತ್ಪತ್ತಿ ಪ್ರಯೋಗಾಲಯದಲ್ಲಿ ಇದನ್ನು ನೀವೇ ಸ್ವತಃ ಪ್ರಯತ್ನಿಸಿ CNNನಿಂದ ರೂಪುಗೊಂಡಿರುವ ಕ್ಲೋನಿಂಗ್ ಟೈಂಲೈನ್‌ Archived 2008-09-22 at the Wayback Machine. "ಕ್ಲೋನಿಂಗ್ ಅಡೆಂಡಮ್‌: ಎ ಸ್ಟೇಟ್‌ಮೆಂಟ್‌ ಆನ್ ದಿ ಕ್ಲೋನಿಂಗ್ ರಿಪೋರ್ಟ್‌ ಇಷ್ಯೂಸ್‌ ಬೈ ದಿ ಪ್ರೆಸಿಡೆಂಟ್‌’ಸ್ ಕೌನ್ಸಿಲ್‌ ಆನ್‌ ದಿ ಬಯೋಎಥಿಕ್ಸ್‌," Archived 2009-01-08 at the Wayback Machine. ದಿ ನ್ಯಾಷನಲ್ ರಿವ್ಯೂ, ಜುಲೈ 15, 2002 8:45am
AYVM - Articles: ವ್ಯಾಸ ವೀಕ್ಷಿತ-5 ಪುರೋಚನನ ಸಂಚು - ಪಾಂಡವರ ಹೊಂಚು (Vyaasa Vikshita - 5 Purochanana Sanchu - Pandavara Honchu) AYVM - Articles Monday, September 26, 2022 ವ್ಯಾಸ ವೀಕ್ಷಿತ-5 ಪುರೋಚನನ ಸಂಚು - ಪಾಂಡವರ ಹೊಂಚು (Vyaasa Vikshita - 5 Purochanana Sanchu - Pandavara Honchu) ಲೇಖಕರು : ಡಾ|| ಕೆ. ಎಸ್. ಕಣ್ಣನ್ (ಪ್ರತಿಕ್ರಿಯಿಸಿರಿ lekhana@ayvm.in) ವಿದುರ-ಭೀಷ್ಮರು ಹಿಂದಿರುಗಿದರು. ಆಗ ಕುಂತಿಯು ಕೇಳಿದಳು ಯುಧಿಷ್ಠಿರನನ್ನು: "ಜನರ ನಡುವೆ ಏನನ್ನು ಹೇಳದ ಹಾಗೆಯೂ ಏನನ್ನೋ ಹೇಳಿದ, ವಿದುರ; ನೀನೂ ಹೌದೆಂದೆ; ನನಗೇನೂ ತಿಳಿಯಲಿಲ್ಲ.". ಧರ್ಮಬುದ್ಧಿಯುಳ್ಳ ವಿದುರನು ಹೇಳಿದ್ದು ಇದು: "ನಾವು ಹೋಗಿ ಉಳಿದುಕೊಳ್ಳುವ ಮನೆಯಲ್ಲಿ ಅಗ್ನಿಭಯವಿದೆ. ಊರಿನಲ್ಲಿರುವ ದಾರಿಗಳನ್ನೆಲ್ಲ ಚೆನ್ನಾಗಿ ಪರಿಚಯಮಾಡಿಕೊಳ್ಳಿ." ವಾರಣಾವತದಲ್ಲಿ ಪಾಂಡವರಿಗೆ ಭಾರೀ ಸ್ವಾಗತವೇ. ಅತಿಶಯವಾದ ಆದರೋಪಚಾರಗಳನ್ನೇ ನೀಡಿದ, ಪುರೋಚನ. ದಿನಗಳು ಕಳೆಯಲು, ಅವರಿಗಾಗಿ 'ಶಿವಗೃಹ'ವೊಂದು ಸಿದ್ಧವಾಗಿರುವುದೆಂದು ಹೇಳಿದ ಪುರೋಚನ. ಅದಂತೂ ತದ್ವಿರುದ್ಧವಾದ ಅಮಂಗಳಗೃಹವೇ. ಸೂಕ್ಷ್ಮವಾಗಿ ಗಮನಿಸಿದ ಯುಧಿಷ್ಠಿರ ಭೀಮಸೇನನಿಗೆ ಎಚ್ಚರಿಸಿದ."ಇದು ಬೆಂಕಿಗೆ ಸುಲಭವಾಗಿ ತುತ್ತಾಗುವಂತಹ ಗೃಹ. ಮೇದಸ್ಸಿನ, ತುಪ್ಪ-ಅರಗುಗಳ ಮಿಶ್ರಣದ, ವಾಸನೆಗಳು ಮೂಗಿಗೆ ಬಡಿಯುತ್ತಿವೆ: ನಮ್ಮನ್ನು ಕೊಲ್ಲುವುದರ ಸನ್ನಾಹವಿದು. ನಮ್ಮ ಅಂತರಂಗವನ್ನು ಬಹಿರಂಗಪಡಿಸದೆ, ಅಪ್ರಮತ್ತರಾಗಿ ನಾವಿಲ್ಲಿರುವುದು ಒಳಿತು. ಪುರೋಚನನಿಗೆ ಸುಳಿವು ಸಿಕ್ಕಿತೋ, ಆತ ನಮ್ಮನ್ನು ಬೇರಾವುದೋ ಉಪಾಯದಿಂದ ಸಾಯಿಸುವವನೇ; ಜನಾಕ್ರೋಶಕ್ಕಾಗಲಿ ಅಧರ್ಮಕ್ಕಾಗಲಿ ಬೆದರುವವನಲ್ಲ. ನಾವೀಗ ಇಲ್ಲಿಂದ ಧಾವಿಸಿದ್ದೇ ಆದರೆ ಗೂಢಚರರ ದ್ವಾರಾ ಘಾತಿಸುವವನೇ ಸರಿ: ನಾವು ಅಧಿಕಾರದಲ್ಲಿಲ್ಲ, ಅವನಿದ್ದಾನೆ; ಅವನಿಗೆ ಕೋಶಬಲ-ಸಹಾಯಕರುಗಳುಂಟು, ನಮಗಿಲ್ಲ. ಈ ಪಾಪಿಪುರೋಚನನನ್ನೂ ಪಾಪಿದುರ್ಯೋಧನನನ್ನೂ ನಾವೇ ವಂಚಿಸುತ್ತಾ ಬದುಕಬೇಕಾಗಿದೆ. ಬೇಟೆಯಾಡುತ್ತಾ ನಾವಿಲ್ಲಿಯ ಮಾರ್ಗಗಳನ್ನೆಲ್ಲ ಪರಿಚಯಮಾಡಿಕೊಂಡಿದ್ದರೆ ಇಲ್ಲಿಂದ ಪಲಾಯನವು ಸುಕರ. ಸುರಂಗವೊಂದಕ್ಕೆ ಈಗಲೇ ಆರಂಭವಾಗಲಿ: ಅದರೊಳಗೆ ಗಾಳಿಯು ಹೆಚ್ಚಾಡದು; ಬೆಂಕಿಯೂ ಜ್ವಲಿಸಲಾಗದು. ನಮ್ಮೀ ವ್ಯವಸ್ಥೆಯ ಬಗ್ಗೆ ಪುರೋಚನನಿಗಾಗಲಿ ಪುರಜನರಿಗಾಗಲಿ ಸುಳಿವೇ ಸಿಗಬಾಗದು." ಅದೇ ಹೊತ್ತಿಗೆ ಸರಿಯಾಗಿ ಒಬ್ಬ ಕುಶಲನಾದ ಖನಕನು - ಎಂದರೆ ಅಗೆಯುವವನು - ಅಲ್ಲಿಗೆ ಬಂದನು. ಏಕಾಂತದಲ್ಲಿ ಪಾಂಡವರನ್ನು ಕಂಡು " ನಿಮ್ಮ ಹಿತವನ್ನು ಸಾಧಿಸಲೆಂದು ವಿದುರನು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ; ನಾನು ಮಾಡಬೇಕಾದ್ದನ್ನು ತಿಳಿಸಿ. ಈ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಂದು ತಮ್ಮ ಭವನದ ಬಾಗಿಲಿಗೆ ಬೆಂಕಿಯಿಕ್ಕಲು ಪುರೋಚನನು ಸಂಕಲ್ಪಿಸಿದ್ದಾನೆ. ಮಾತೃಸಮೇತರಾದ ಪಾಂಡವರನ್ನು ಸುಡುವುದು ದುರ್ಮತಿ ದುರ್ಯೋಧನನ ಚಿಂತಿತವಾಗಿದೆ. ನೀವು ಹೊರಡುವಾಗ ವಿದುರನು ಮ್ಲೇಚ್ಛಭಾಷೆಯಲ್ಲಿ ನಿನಗೇನನ್ನೋ ಹೇಳಿದಾಗ ನೀನು "ತತ್ ತಥಾ" (ಅದು ಹಾಗೆಯೇ) ಎಂದು ಹೇಳಿದೆಯಲ್ಲವೆ? ನಿನಗೆ ನನ್ನ ಮೇಲೆ ನಂಬಿಕೆ ಬರಲು ಇಷ್ಟು ಸಾಕಲ್ಲವೇ?" ಎಂದನು. ಆತನನ್ನು ಗುರುತಿಸಿದ ಯುಧಿಷ್ಠಿರನು "ನೀನು ವಿದುರನಿಗೆ ಆಪ್ತ, ನಿಷ್ಠಾವಂತ. ನೀನವನಿಗೆಂತೋ ನಮಗೂ ಅಂತೆಯೇ. ವಿದುರನು ಹಿಂದೆಯೇ ಕಂಡುಕೊಂಡಿದ್ದ ವಿಪತ್ತು ಇದೀಗ ಒದಗಿದೆ. ನಮ್ಮನ್ನೀಗ ಪಾರುಮಾಡು" ಎಂದನು. ದ್ವಾರವುಳ್ಳ ಭಾರೀಬಿಲವೊಂದನ್ನು ಆತನು ನಿರ್ಮಿಸಿದನು; ದ್ವಾರವು ಕಾಣದಂತೆಯೂ ವ್ಯವಸ್ಥೆಮಾಡಿದನು. ಪುರೋಚನನು ಸದಾ ಗೃಹದ್ವಾರದಲ್ಲೇ ಇರುತ್ತಿದ್ದನು; ಪಾಂಡವರಾದರೋ ರಾತ್ರಿಹೊತ್ತು ಸಾಯುಧರಾಗಿರುತ್ತಿದ್ದರು, ಹಗಲು ಬೇಟೆಯಲ್ಲಿರುತ್ತಿದ್ದರು. ಪುರೋಚನನನ್ನು ನಂಬದಿದ್ದರೂ ನಂಬಿದವರಂತೆ, ಸಂತೋಷವಿಲ್ಲದಿದ್ದರೂ ಇರುವವರಂತೆ ವಂಚಕಪುರೋಚನನನ್ನೇ ವಂಚಿಸುತ್ತ ಅಲ್ಲಿದ್ದರು. ಕಥೆಯ ಜೊತೆಗೆ ಇಲ್ಲಿಯ ತತ್ತ್ವವನ್ನು ನಾವು ಗಮನಿಸಬೇಕು. ಯುಧಿಷ್ಠಿರನನ್ನು ಭೋಳೆಮನುಷ್ಯನೆಂದು ಭಾವಿಸುವವರುಂಟು. "ಮೋಸಕ್ಕೆ ಪ್ರತಿಮೋಸ"ವೆಂಬುದನ್ನು ಆತ ಜಾಣತನದಿಂದಲೇ ಮಾಡುತ್ತಿದ್ದಾನೆಯಲ್ಲವೇ?
ತನ್ನ ಭೇಟಿಯ ಸಮಯದಲ್ಲಿ, ಫ್ರೆಡೆರಿಕ್ಸೆನ್ ಚಿಂತಕರ ಚಾವಡಿಗಳು, ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾರತ ಮತ್ತು ಡೆನ್ಮಾರ್ಕ್ ಬಲವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೊಂದಿವೆ. 200 ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಭಾರತದಲ್ಲಿವೆ ಮತ್ತು 60 ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಡೆನ್ಮಾರ್ಕ್‌ನಲ್ಲಿವೆ. ಈ ಭೇಟಿ ಭಾರತ ಮತ್ತು ಡೆನ್ಮಾರ್ಕ್ ನಡುವಿನ ನಿಕಟ ಮತ್ತು ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಬಂಟ್ವಾಳದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್ ಅಪ್ರಾಪ್ತ ಬಾಲಕಿ ಮೇಲೆ ಐವರು ಕಾಮುಕರು ಸೇರಿ ಗ್ಯಾಂಗ್ ರೇಟ್ ನಡೆಸಿದ್ದಾರೆ ಎನ್ನಲಾಗುತ್ತಿದೆ. ಎಂಟ್ವಾಳದ ಎಸ್. ವಿ. ಎಸ್. ಶಾಲೆಯ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಬಾಲಕಿಯನ್ನು ಪರಿಚಿತರೇ ಮತ್ತು ಬರಿಸುವ ಚಾಕಲೇಟ್ ನೀಡಿ ಅಪಹರಿಸಿದ್ದಾರೆ. ಬಳಿಕ ಆಕೆಯನ್ನು ಬಂಟ್ವಾಳದ ಅಮ್ಯಾಡಿಯಲ್ಲಿ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ರೋಚಕ ಆರ್‌ಸಿಬಿ ಪಂದ್ಯ ವೀಕ್ಷಿಸಿದ ಯಡಿಯೂರಪ್ಪ, ಮಾಜಿ ಸಿಎಂ ಐಪಿಎಲ್ ಕ್ರೇಜ್‌ಗೆ ಅಭಿಮಾನಿಗಳು ಫಿದಾ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ದತ್ತಿ ಪ್ರಶಸ್ತಿ ಕಾರ್ಯಕ್ರಮ ಮುಗಿಸಿ ಶಿಕಾರಿಪುರಕ್ಕೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿ ಅವರು ಐಪಿಎಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಶ್ರಾಂತಿಗೆ ಮೊರೆ ಹೋಗದೇ ಪಕ್ಷದ ಸಂಘಟನೆಗಾಗಿ ಬಿಎಸ್​ವೈ ಜಿಲ್ಲಾ ಪ್ರವಾಸಗಳನ್ನು ಮಾಡುತ್ತಿದ್ದಾರೆ. ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ತೆಗೆದು ಹಾಕುವಂತಿಲ್ಲ ಟಾಟಾಗೆ ಸರ್ಕಾರ ಸೂಚನೆ ಈ ಬಗ್ಗೆ ಮಾಹಿತಿ ನೀಡಿದ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಲ್, ಈಗಿರುವ ಎಲ್ಲಾ ನೌಕರರ ಹಿತಾಸಕ್ತಿಗಳನ್ನು ಪರಿಗಣಿಸಲಾಗುವುದು. ನಮ್ಮ ಬಿಡ್ಡಿಂಗ್ ನಲ್ಲಿ ಗೆದ್ದಿರುವ ಟಾಟಾ ಗ್ರೂಪ್ ನೌಕರರನ್ನು ಕಂಪೆನಿಯಲ್ಲಿ ಉಳಿಸಿಕೊಳ್ಳಬೇಕು. ಅದರರ್ಥ ಒಂದು ವರ್ಷದವರೆಗೆ ಕೆಲಸದಿಂದ ತೆಗೆದುಹಾಕುವಂತಿಲ್ಲ. ಒಂದು ವರ್ಷ ಬಳಿಕ ಸೇವೆಯಿಂದ ತೆಗೆದುಹಾಕುವ ನೌಕರರಿಗೆ ಅವರಿಗೆ ಸ್ವಯಂ ನಿವೃತ್ತಿ ಯೋಜನೆಯ ಸೌಲಭ್ಯವನ್ನು ನೀಡಬೇಕು ಎಂದು ಸರ್ಕಾರ ನಿಯಮ ತಂದಿದೆ ಎಂದರು. ಹಾನಿಗೊಳಗಾಗಿದ್ದ ಮನೆಗೆ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ಅವರಿಂದ ಸಹಾಯಧನ ಡಿಗೆರೆ ಕಸಬಾ ವಲಯದ ಹೆಸ್ಗಲ್ ಗ್ರಾಮದ ಬಿಳಗುಳ ನಿವಾಸಿ ಶ್ರೀಮತಿ ಕಲಾವತಿಯವರ ಮನೆ ಕುಸಿದು ಬಿದ್ದು ಹಾನಿಗೊಳಗಾಗಿತ್ತು . ಇದನ್ನು ಗಮನಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಪ್ರವೀಣ್ ಪೂಜಾರಿ ಅವರು ಯೋಜನಾಧಿಕಾರಿ ಗಮನಕ್ಕೆ ತಂದು ಅವರ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿತ್ತು. ಮತ್ತೆ ಕೈಕೊಟ್ಟ ಫೇಸ್‌ಬುಕ್‌ ಫೇಸ್‌ಬುಕ್‌ನಲ್ಲಿನ ಪೋಸ್ಟ್‌ನಲ್ಲಿ, ಜನರು ತಮ್ಮ ಸೇವೆಯನ್ನು ಎಷ್ಟರ ಮಟ್ಟಿಗೆ ಅವಲಂಬಿಸಿದ್ದಾರೆ ಎಂಬುದನ್ನು ಅರಿತುಕೊಂಡಿದ್ದೇನೆ ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದರು. ಆರ್‌ಎಸ್‌ಎಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗಿರುತ್ತಿತ್ತು – ಕೆ.ಎಸ್ ಈಶ್ವರಪ್ಪ ಇಡೀ ಹಿಂದು ಸಮುದಾಯ ನರೇಂದ್ರ ಮೋದಿ ಅವರ ಜೊತೆಗಿದೆ. ದೇಶಭಕ್ತ ಮುಸ್ಲಿಮರು ಬಿಜೆಪಿ ಜೊತೆಗೆ ಬರುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಿಂದುಗಳ ಓಟಂತೂ ನಮಗೆ ಸಿಗುವುದಿಲ್ಲ ಮುಸ್ಲಿಮರನ್ನು ಸಂತೃಪ್ತಗೊಳಿಸಬೇಕು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆಗಾಗ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ಆರ್ ಎಸ್ ಎಸ್ ತನ್ನ ಛಾಪನ್ನು ಮೂಡಿಸಿದೆ. ದೇಶದ ಆಡಳಿತವನ್ನು ಸಂಘ ನಡೆಸುತ್ತಿಲ್ಲ ಬದಲಾಗಿ ಮಾರ್ಗದರ್ಶನ ನೀಡುತ್ತಿದೆ. ಆರ್ ಎಸ್ ಎಸ್ ಆಡಳಿತ ನಡೆಸುತ್ತಿದೆ ಎಂಬ ವಿಪಕ್ಷಗಳ ಹೇಳಿಕೆ ಭ್ರಮೆಯಾಗಿದೆ ಎಂದರು. ಟಾಟಾ ತೆಕ್ಕೆಗೆ ಏರ್ ಇಂಡಿಯಾ ಟ್ವೀಟ್ ಮಾಡಿರುವ ರತನ್ ಟಾಟಾ, “ಟಾಟಾ ಗ್ರೂಪ್ ಇಂಡಿಯಾ ಬಿಡ್ ಗೆದ್ದಿರುವುದು ನಿಜಕ್ಕೂ ಉತ್ತಮ ಸುದ್ದಿ. ಏರ್ ಇಂಡಿಯಾವನ್ನು ಮರುನಿರ್ಮಾಣ ಮಾಡಲು ಸಾಕಷ್ಟು ಪ್ರಯತ್ನಗಳು ಅಗತ್ಯವಿದೆ ಎಂಬುದು ನಿಜ, ಇದು ವಿಮಾನ ಯಾನ ಉದ್ಯಮದಲ್ಲಿ ಟಾಟಾ ಗ್ರೂಪ್ ಪ್ರಸ್ತುತತೆಗೆ ಬಲಿಷ್ಠ ಮಾರುಕಟ್ಟೆ ಅವಕಾಶವನ್ನು ಒದಗಿಸುತ್ತದೆ ಎಂದು ನಂಬಿದ್ದೇನೆ” ಎಂದಿದ್ದಾರೆ. ಶಾರದಾಂಬೆ ದರ್ಶನ ಪಡೆದ ರಾಷ್ಟ್ರಪತಿ ಕುಟುಂಬ ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಕ್ರವಾರ ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಉಭಯ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎಂದು ಹೇಳಿಕೆ ಕೊಡುತ್ತಾರೆ. ಜಿಹಾದಿ ಮನಸ್ಥಿತಿ ಬೆಂಬಲಿಸುವವರನ್ನು ಖಂಡಿಸುವ ಎದೆಗಾರಿಕೆ ನಿಮಗೆ ಇದೆಯಾ ಎಂದು ಸತೀಶ್​ ಜಾರಕಿಹೊಳಿಗೆ ಶಾಸಕ ಪಿ.ರಾಜೀವ್​ ಪ್ರಶ್ನಿಸಿದ್ದಾರೆ. ಬೆಳಗಾವಿ: ಕಾಂಗ್ರೆಸ್ ನವರು ಹಿಂದೂಗಳು ಹೌದೋ ಅಲ್ವೋ ಅನ್ನೋ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುತ್ತಿದೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಬಿತ್ತಿರುವ ಕಳೆಯನ್ನು ನಾವೆಲ್ಲರೂ ಕಿತ್ತು ಹಾಕಬೇಕು ಎಂದು ಕುಡಚಿ ಬಿಜೆಪಿ ಶಾಸಕ ಪಿ ರಾಜೀವ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎಂದು ಹೇಳಿಕೆ ಕೊಡುತ್ತಾರೆ. ಜಿಹಾದಿ ಮನಸ್ಥಿತಿ ಬೆಂಬಲಿಸುವವರನ್ನು ಖಂಡಿಸುವ ಎದೆಗಾರಿಕೆ ನಿಮಗೆ ಇದೆಯಾ ಎಂದು ಸತೀಶ್​ ಜಾರಕಿಹೊಳಿ‌ಗೆ ಪಿ ರಾಜೀವ್ ಪ್ರಶ್ನಿಸಿದರು. ಅಲ್ಲದೇ ಹಿಂದೂಗಳು ಅಶ್ಲೀಲ ಎನ್ನುವ ನಿಮಗೆ ಜಿಹಾದಿ ಮನಸ್ಥಿತಿ ಖಂಡಿಸಲು ಯಾಕೆ ಆಗಿಲ್ಲ ಎಂದು ಕೇಳಿದರು. ಇನ್ನು, ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಬಾಂಬ್ ಬ್ಲಾಸ್ಟ್ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದ ಆರೋಪಿ ಶಾರಿಕ್ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕರ್ನಾಟಕ ಸ್ಲೀಪರ್ ಸೆಲ್ ಆಗ್ತಿದೆಯಾ ಎಂಬ ಅನುಮಾನಗಳು ಕಾಡತೊಡಗಿದ್ದು, ಇದನ್ನ ಹತ್ತಿಕ್ಕಲು ಗೃಹ ಸಚಿವರು ಮಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಈ ಪ್ರಕರಣ ಕರ್ನಾಟಕ,‌ ಭಾರತ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಶಾರೀಕ್​ನಂತವರು ನಮ್ಮ ನಿಮ್ಮ‌ ಮಧ್ಯೆ ಇರಬಹುದು. ಪ್ರತಿಯೊಬ್ಬ ಪ್ರಜೆಯೂ ಗುಪ್ತಚರ ಇಲಾಖೆ ಕೆಲಸ ಮಾಡಿದಂತೆ ಮಾಡಿ. ಇಂತವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಕೊಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು. ಶಾಸಕ ಪಿ ರಾಜೀವ್ ಪ್ರತಿಕ್ರಿಯೆ ಭಯೋತ್ಪಾದಕ ಚಟುವಟಿಕೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಕಾರಣ. ಭಯೋತ್ಪಾದನೆ ಕಾಂಗ್ರೆಸ್‌ನ ಪಾಪದ ಕೂಸು. ಸಿದ್ದರಾಮಯ್ಯ ಸರ್ಕಾರದಲ್ಲಿ ಪಿಎಫ್‌ಐ ಮೇಲೆ ದಾಖಲಾದ 130ಪ್ರಕರಣ ಹಿಂತೆಗೆದುಕೊಂಡರು. ಇಂತಹ ಪ್ರಕರಣದಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡಿದರು. ಸಿದ್ದರಾಮಯ್ಯ ಗೃಹ ಇಲಾಖೆಗೆ ಪತ್ರ ಬರೆದು, ಎಷ್ಟು ಜನ‌ ಮುಸ್ಲಿಮರು ಎಷ್ಟು ದಿನದಿಂದ ಜೈಲಿನಲ್ಲಿದ್ದಾರೆ. ಅವರ ಮೇಲೆ ಎಷ್ಟು ಪ್ರಕರಣಗಳು ದಾಖಲಾಗಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದಾರೆ. ಕಾಂಗ್ರೆಸ್​ನ ಇಂತಹ ತುಷ್ಟೀಕರಣ ರಾಜಕಾರಣದಿಂದ ಭಾರತ ಭಯೋತ್ಪಾದಕರ ಅಡಗು ತಾಣವಾಗಿದೆ‌. ಶಾರೀಕ್ ಬಹಳ ದೊಡ್ಡ ದಾಳಿಯನ್ನು ಮಾಡಬೇಕೆಂದು ಸಂಚು ಮಾಡಿದ್ದನು. ಅದು ಸಕ್ಸಸ್ ಆಗಿ ಅನಾಹುತ ಆಗಿದ್ದರೇ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಆರೋಪ ಮಾಡುತಿತ್ತು.‌ ಬಿಜೆಪಿಯವರೇ ಇದನ್ನು ಮಾಡಿಸಿದ್ದಾರೆ ಅಂತಾ ಕಾಂಗ್ರೆಸ್ ಆರೋಪ ಮಾಡ್ತಿತ್ತು ಎಂದರು‌. ಚೀನಾ ಮತ್ತು ಭಾರತ ಗಡಿಯಲ್ಲಿ ಉದ್ವಿಗ್ನತೆ ಇದ್ದಾಗ ಚೀನಾದ ಯೋಧರ ಪರವಾಗಿ ರಾಹುಲ್ ಗಾಂಧಿ ಭಾಷಣ ಮಾಡ್ತಾರೆ. 60ವರ್ಷದ ತುಷ್ಟೀಕರಣ ನೀತಿ ಭಾರತವನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಪಿ ರಾಜೀವ್ ಹರಿಹಾಯ್ದರು.
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ -2, ಕೆಂಪೇಗೌಡ ಪ್ರತಿಮೆ, ಒಂದೇ ಭರತ್ ರೈಲು ಸೇರಿದಂತೆ ಹಲವು ಕಾರ್ಯಕ್ರಮಗಳ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದಿಳಿದಿದ್ದಾರೆ. ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ಪ್ರಧಾನಿಗಳನ್ನು ಬರಮಾಡಿಕೊಳ್ಳಲು ರಾಜ್ಯಪಾಲರಾದ ತ್ಯಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸದಸ್ಯರು ಆಗಮಿಸಿದ್ದರು. PM @narendramodi landed in Bengaluru a short while ago, where he was received by Governor @TCGEHLOT, CM @BSBommai, Minister @JoshiPralhad and other dignitaries as well as officials. pic.twitter.com/om0JZyEl4w — PMO India (@PMOIndia) November 11, 2022 ಕನಕದಾಸ ಜಯಂತಿ ಪ್ರಯುಕ್ತ ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ವಿಧಾನಸೌಧದ ಶಾಸಕರ ಭವನಕ್ಕೆ ತೆರಳಿ ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಅಲ್ಲಿಂದ ನೇರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತೆರಳಿದರು. ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಚಾಲನೆ ಹಲವು ಕಾರ್ಯಕ್ರಮಗಳ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್​ಫಾರಂ ಸಂಖ್ಯೆ 7 ರಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಚಾಲನೆಯನ್ನು ನೀಡಿದ್ದಾರೆ. ಅಲ್ಲದೇ ರಾಜ್ಯ ಸರಕಾರ ಆಯೋಜಿಸಿರುವ ‘ಭಾರತ್ ಗೌರವ್ ಕಾಶಿ ದರ್ಶನ್’ ರೈಲಿಗೂ ಸಹ ಚಲನೆಯನ್ನು ನೀಡಿದ್ದಾರೆ. ಈ ರೈಲು ಕಾಶಿ, ಅಯೋದ್ಯೆ ಸೇರಿದಂತೆ ಹಲವು ಯಾತ್ರಾ ಸ್ಥಳಗಳಿಗೆ ಕೊಂಡೊಯ್ಯಲಿದೆ. ಈ ರೈಲಿನಲ್ಲಿ ಪ್ರಯಾಣಕ್ಕೆ ಒಬ್ಬ ವ್ಯಕ್ತಿಗೆ ಕೇವಲ 20000 ಸಾವಿರ ಶುಲ್ಕವನ್ನು ನಿಗದಿ ಮಾಡಲಾಗಿದೆ. ಇದಕ್ಕೆ ಸರಕಾರ 5 ಸಾವಿರ ರೂಪಾಯಿಗಳನ್ನು ಸಹಾಯಧನದ ರೂಪದಲ್ಲಿ ಒದಗಿಸಲಿದೆ. ಈ ರೈಲಿನ ಮೂಲಕ ಪವಿತ್ರ ಯಾತ್ರೆಯನ್ನು ಒಂದು ವಾರದಲ್ಲಿ ಕೇವಲ 15 ಸಾವಿರ ಮೊತ್ತದಲ್ಲಿ ಪೂರ್ಣಗೊಳಿಸಬಹುದಾಗಿದೆ.
ಸಮಾಜದ ಕೈಗನ್ನಡಿ ಮಾಧ್ಯಮ. ಅತಿರೇಕಗಳನ್ನು ಪ್ರಶ್ನಿಸುವ, ಅವುಗಳನ್ನು ನಿಯಂತ್ರಿಸಲು ಪರಿಹಾರ ಸೂಚಿಸುವ ಎಲ್ಲಾ ಅವಕಾಶಗಳು ಮಾಧ್ಯಮಶಕ್ತಿಗಿದೆ. ಈ ಮೂಲಕ ಹೊಸ ಮತ್ತು ಆರೋಗ್ಯಯುತ ಮಾಹಿತಿ ಸರಬರಾಜಿನ ಮೂಲ ಪ್ರೇರಣೆಯಾಗಬಲ್ಲ ತಾಕತ್ತಿದ್ದರೇ ಅದು ಮಾಧ್ಯಮಕ್ಕೆ ಮಾತ್ರ. ಇದು ವಿಭಿನ್ನ, ಅತಿರೇಖದ ನಿರೂಪಣೆ ಎನಿಸಿದರೂ ಸತ್ಯ. ಈಗಾಗಲೇ ಕ್ರಮಿಸಿದ ದಾರಿ ಮಾಧ್ಯಮಕ್ಕೆ ಆ ಮಟ್ಟಿನ ಆತ್ಮವಿಶ್ವಾಸ ತಂದುಕೊಟ್ಟಿದೆ. ದಿನಕ್ಕೊಂದರಂತೆ ನಾಯಿಕೊಡೆಗಳ ಹಾಗೆ ತಲೆಎತ್ತುತ್ತಿರುವ ಟಿವಿ ಚಾನೆಲ್‍ಗಳು, ಜಾಹೀರಾತುಗಳಿಂದಲೇ ಕಳೆದು ಹೋಗಿರುವ ಪತ್ರಿಕೆಗಳು ಜನಸಾಮಾನ್ಯರ ಅಸಮಾಧಾನಕ್ಕೆ ಆಹಾರವಾಗಿದೆ. ಹಾಗೆಂದು ಅವುಗಳು ತಮ್ಮ ಜವಾಬ್ದಾರಿಯನ್ನೇ ಮರೆತು ಬಿಟ್ಟಿವೆ ಎಂದರ್ಥವೇನಲ್ಲ. ಮೈಸುಡುವ ಬಿಸಿಲಿನ ತಾಪ, ಮುಗಿಲು ಮುಟ್ಟಿದ ಬರದ ಬಿಸಿ ಮಾಧ್ಯಮಗಳನ್ನೂ ಚಿಂತಿಸುವಂತೆ ಮಾಡಿದೆ. ಎಷ್ಟೇ ಹಣದ ಹಿಂದೆ ಓಡಿದರೂ ಕುಡಿಯಲು ನೀರೇ ಬೇಕು, ಉಣ್ಣಲು ಅನ್ನವೇ ಬೇಕು ಎಂಬುದನ್ನಂತೂ ತಿರುಚಲು ಮಾಧ್ಯಮಗಳಿಗೆ ಸಾಧ್ಯವಿಲ್ಲವಲ್ಲ. ಬ್ರೇಕಿಂಗ್ ನ್ಯೂಸ್‍ಗಳು ನಮ್ಮ ಹೊಟ್ಟೆ ತುಂಬಿಸುವಂತಿದ್ದರೆ ಮತ್ತೆ ಮತ್ತೆ ನಮ್ಮ ಸುತ್ತಮುತ್ತಲ ಪರಿಸರದಲ್ಲಿನ ಬದಲಾವಣೆಗಳ ಬಗ್ಗೆ ಸುದ್ದಿ ಮಾಡಿಕೊಂಡೇ ಕಾಲಕಳೆಯಬಹುದಿತ್ತು. ಆದರೆ ವಾಸ್ತವ ನಾವಂದುಕೊಂಡಂತೆ ಸಿನಿಕತನದೊಂದಿಗಿಲ್ಲ. ಯಾವ ಮಾಧ್ಯಮಗಳೂ ಆ ಪರಿಯ ದಾಷ್ಟ್ರ್ಯದಿಂದ ವರ್ತಿಸುವ ಧೈರ್ಯ ತೋರುವುದಿಲ್ಲ. ನೇತ್ರಾವತಿಯ ನೀರನ್ನು ಬರದ ಜಿಲ್ಲೆಗಳಿಗೆ ಹರಿಸುವ ಯೋಚನೆಯನ್ನು ಪತ್ರಿಕೆಗಳು ಕಟುವಾಗಿಯೇ ವಿರೋಧಿಸಿದ್ದವು. ಪರಿಸರ ಕುರಿತಾದ ಕಾಳಜಿಯೊಂದಿಗೆ ಜನರ ಪರವಾಗಿ ವಾದಿಸಿದ ಮಾಧ್ಯಮಕ್ಕೆ ಮೊದಲ ಹಂತದಲ್ಲಿ ಹಿನ್ನೆಡೆಯಾದರೂ, ಇತ್ತೀಚೆಗೆ ಸರ್ಕಾರಕ್ಕೆ ಅದರ ವಾಸ್ತವತೆ ಅರಿವಾಗುವಷ್ಟರ ಮಟ್ಟಿಗೆ ಮಾಧ್ಯಮಗಳ ಪಾತ್ರ ಹಿರಿದು. ಹೀಗೆಂದು ಎಲ್ಲರೂ ಈ ಪರಿಯ ಸಂವೇದನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದಲ್ಲ. ಆದರೆ ಜನರನ್ನು ಹಾದಿ ತಪ್ಪಿಸುವ ಕೆಲಸವನ್ನು ಆಡಳಿತ ವ್ಯವಸ್ಥೆ ಮಾಡುತ್ತಿರುವಾಗ ಅವರನ್ನು ಎಚ್ಚರಿಸುವ ಯೋಚನೆಯನ್ನಾದರೂ ಬೆರಳೆಣಿಕೆಯ ಮಾಧ್ಯಮಮಿತ್ರರು ಮಾಡುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ. ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿ ನೀರನ್ನು ಉಳಿಸುವ ಬಗೆಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿಯೂ ಎಸ್‍ಡಿಎಂ ಶಿಕ್ಷಣ ಸಂಸ್ಥೆ ಆಹಾರ ಮತ್ತು ನೀರಿನ ಸುರಕ್ಷತೆ ಮತ್ತು ಸಂರಕ್ಷಣೆಯ ಹಿತದೃಷ್ಟಿಯಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ತುಸು ಗಂಭೀರವಾಗಿಯೇ ಮಾಡುತ್ತಿದೆ. ಈ ಆರಂಭಕ್ಕೆ ಇನ್ನಷ್ಟು ಶಕ್ತಿ ಕೊಡುವ ಕೆಲಸ ಆಗಬೇಕಾದ್ದು ವಿದ್ಯಾರ್ಥಿಗಳಿಂದ ಎಂಬುದು ಎಷ್ಟು ಸತ್ಯವೋ, ಇದಕ್ಕೆ ಒಂದಿಷ್ಟು ಒಳ್ಳೆಯ ಪ್ರಚಾರ ಲಭ್ಯವಾಗಬೇಕಾದ್ದು ಮಾಧ್ಯಮಗಳಿಂದ ಎಂಬುದು ಅಷ್ಟೇ ಸತ್ಯ. ಕಾಳಜಿಯ ಕೆಲಸಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕಾ ಎಂಬ ಮಾತು ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಬದಲಾಗಿ ಸಮಾಜದಲ್ಲಿ ಪರಿಸರದ ಕುರಿತಾಗಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಮಾಧ್ಯಮಗಳು ಎಷ್ಟು ಗಂಭೀರವಾಗಿ ಪರಿಗಣ ಸಿದೆ ಎಂಬುದನ್ನು ಅರ್ಥೈಸುವ ಸಲುವಾಗಿ ಈ ರೀತಿಯ ಪ್ರಯೋಗಗಳು ನಡೆಯಬೇಕಿದೆ. ಪರಿಸರದ ಮೇಲೆ ದಿನನಿತ್ಯ ನಾವು ಮಾಡುತ್ತಿರುವ ದೌರ್ಜನ್ಯದ ಕುರಿತು ವೈಜ್ಞಾನಿಕ ವಿಶ್ಲೇಷಣೆಗಳೊಂದಿಗೆ ಬರೆಯುವವರಿಗೆ ಧನಾತ್ಮಕ ಪ್ರತಿಕ್ರಿಯೆ ಸಿಗುವ ದೃಷ್ಟಿಯಿಂದ ಮಾಧ್ಯಮಗಳು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗೆಂದು ಪರಿಸರ ಕುರಿತಾದ ಕಾಳಜಿ ಕೇವಲ ಸುದ್ದಿಗೋ, ಲೇಖನಗಳಿಗೋ ಸೀಮಿತವಾಗದೆ ನೈಜ ದೃಷ್ಟಾಂತಗಳೊಂದಿಗೆ ಜನರನ್ನು ಜಾಗೃತಗೊಳಿಸುವ ಕೆಲಸವಾಗಬೇಕು. ಉದಾಹರಣೆಗೆ ದೇಶದ ವಿಜ್ಞಾನ ಮತ್ತು ಪರಿಸರ ಸಂಶೋಧನಾ ಸಂಸ್ಥೆಯಿಂದ ಪರಿಸರದ ಕುರಿತಾಗಿ ನಡೆಯುವ ಅದೆಷ್ಟೋ ಆವಿಷ್ಕಾರಗಳನ್ನು ಡೌನ್ ಟು ಅರ್ಥ್ ನಿಯತಕಾಲಿಕೆಯ ಮೂಲಕ ತಿಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಸಂಶೋಧನಾ ಅನ್ವೇಷಣೆಗಳು ಅದೆಷ್ಟೋ ರಾಜ್ಯಗಳ ಪರಿಸ್ಥಿತಿಯನ್ನು ಸರಿಪಡಿಸುವಲ್ಲಿ ಒಂದಿಷ್ಟು ಕೊಡುಗೆ ನೀಡಿವೆ. ಅದರಲ್ಲಿ ಗುಜರಾತ್‍ನಲ್ಲಿದ್ದ ಅನಾವೃಷ್ಟಿ, ಹಸಿರುಮನೆ ಪರಿಣಾಮ, ದೆಹಲಿಯ ಮಾಯುಮಾಲಿನ್ಯ ಕುರಿತಾದ ಕೆಲಸಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬೇಕು. ಈ ಅಧ್ಯಯನಗಳ ಮೂಲಕ ಜನಜಾಗೃತಿಯನ್ನು ಮೂಡಿಸುವಲ್ಲಿ ಈ ನಿಯತಕಾಲಿಕೆಯ ಪಾತ್ರ ಹಿರಿದು. ಮಾಧ್ಯಮಗಳು ನೈಸರ್ಗಿಕ ಸಂಪನ್ಮೂಲಗಳ ಕುರಿತಾಗಿ ಅದೆಷ್ಟೇ ಕಾಳಜಿ ತೋರಿದರೂ, ಬೇಲಿಯೇ ಎದ್ದು ಹೊಲ ಮೇಯ್ದಾಗ (ಆಡಳಿತ ವರ್ಗ ಸರಿಯಾದ ಪ್ರತಿಕ್ರಿಯೆ ನೀಡದಿದ್ದಾಗ) ನಮ್ಮೆಲ್ಲಾ ಪ್ರಯತ್ನಗಳೂ ಸಾಗರದ ನೀರನ್ನು ಬೊಗಸೆಯಲ್ಲಿ ಸಂಗ್ರಹಿಸುವ ಪ್ರಯತ್ನವೆಂದೇ ಅನಿಸುತ್ತದೆ. ಆದರೆ ಇತ್ತೀಚೆಗೆ ಜನರಲ್ಲಿಯೂ ಪರಿಸರ ಕುರಿತು ಅರಿವು ಹೆಚ್ಚುತ್ತಿರುವುದರಿಂದ ಜನರಿಗಾಗಿ ಮಾಧ್ಯಮಗಳು, ಪರಿಸರ ಪರವಾದ ಕೆಲಸಗಳಲ್ಲಿ ಸಕ್ರಿಯರಾಗಬೇಕು ಎಂಬ ಆಶಯ ನಮ್ಮದು.
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಯಳಮೇಲಿ-30 ಕೃತಿಯನ್ನು ಸಾಹಿತಿ ಡಾ. ರಮೇಶ ಎಸ್. ಕತ್ತಿ ಅವರು ಸಂಪಾದಿಸಿದ್ದು, ಈ ಕೃತಿಯಲ್ಲಿ ಆಲಮೇಲ ತಾಲೂಕು ವ್ಯಾಪ್ತಿಯ 51 ಕವಿಗಳ ಪ್ರಾತಿನಿಧಿಕ ಕವಿತೆಗಳ ಸಂಕಲನವಿದು. 1920 ರಿಂದ 2020 ರವರೆಗಿನ ನೂರು ವರ್ಷದ ಅವಧಿಯಲ್ಲಿ ಯಳಮೇಲಿ ಗ್ರಾಮ ವ್ಯಾಪ್ತಿಯ ಕವಿಗಳು, ತತ್ವಪದಕಾರರು ಹೀಗೆ ಪ್ರತಿ ಕವಿಯ ತಲಾ ಎರಡು ಕವಿತೆಗಳನ್ನು ಪ್ರಾತಿನಿಧಿಕವಾಗಿ ಆಯ್ದುಕೊಂಡು ಸಂಕಲಿಸಲಾಗಿದೆ. ಪ್ರಾದೇಶಿಕವಾಗಿ ಕವಿ-ಕಾವ್ಯ ಕುರಿತು ಸಂಶೋಧನೆ-ಅಧ್ಯಯನಗಳಿಗೆ ಈ ಕೃತಿ ಉತ್ತಮ ಆಕರ ಒದಗಿಸಬಲ್ಲುದು. ಸಾಹಿತಿ ಸಿದ್ಧರಾಮ ಉಪ್ಪಿನ್ ಅವರು ಕೃತಿಗೆ ಬೆನ್ನುಡಿ ಬರೆದು ಕಳಚೂರು ಚಾಲುಕ್ಯರ ಅಧಿಪತ್ಯದ ಗ್ರಾಮವೇ-ಯಳಮೇಲಿ. ಕ್ಯಾಣದ ಬಿಜ್ಜಳನ ವಧೆ ಮಾಡಿದ ಕ್ಷೇತ್ರ ತೇಜಸ್ಸಿನ ಜಗದೇವ ಮಲ್ಲಬೊಮ್ಮರ ದೇಸಗತಿಯ ಬೀಡು. ಇಂತಹ ಯಳಮೇಲಿ ಗ್ರಾಮ ವ್ಯಾಪ್ತಿಯಲ್ಲಿ ಸಾಹಿತ್ಯಾಸಕ್ತರು ಕಡಿಮೆ ಏನಿಲ್ಲ. ಸ್ಥಳೀಯವಾಗಿ ಕವಿ-ಸಾಹಿತ್ಯ ಹೀಗೆ ಸಾಹಿತ್ಯಕವಾಗಿ ವಿಷಯವಸ್ತುವನ್ನು ಸಂಗ್ರಹಿಸುವುದು ಕನ್ನಡದ ಬಹು ದೊಡ್ಡ ಸೇವೆಯೂ ಆಗಿದೆ’ ಎಂದು ಸಂಪಾದಕರ ಶ್ರಮವನ್ನು ಶ್ಲಾಘಿಸಿದ್ದಾರೆ. About the Author ರಮೇಶ ಎಸ್.ಕತ್ತಿ (28 August 1978) ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ: ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ. ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...
Kannada News » Videos » Siddaramaiah' s supporters arrive at his official residence from various parts of Karnataka, felicitate him with traditional blanket video story in Kannada ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬೆಂಬಲಿಗರ ಆಗಮನ, ಕಂಬಳಿ ಹೊದಿಸಿ ಸನ್ಮಾನ ಅಲ್ಲಿ ಬಂದಿದ್ದ ಕಾರ್ಯಕರ್ತರಲ್ಲಿ ಕೆಲವರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಕೂಗಿದರು. ಖುದ್ದು ಸಿದ್ದರಾಮಯ್ಯನವರಿಗೆ ಈ ಜೈಕಾರ ಕೇಳಿಸಿಕೊಂಡು ಸಾಕಾಗಿರಬಹುದು! TV9kannada Web Team | Edited By: Arun Belly Nov 23, 2022 | 2:41 PM ಬೆಂಗಳೂರು: ಚುನಾವಣೆಗಳು (Assembly polls) ಕ್ರಮೇಣ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದ ಬೇರೆ ಬೇರೆ ಭಾಗದ ಬೆಂಬಲಿಗರು ಮತ್ತು ಕಾರ್ಯಕರ್ತರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು (Siddaramaiah) ಭೇಟಿಯಾಗುತ್ತಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ (Official Residence) ಆಗಮಿಸಿದ ಅಭಿಮಾನಿಗಳು ಕಂಬಳಿ ಹೊದಿಸಿ ಸನ್ಮಾನಿಸಿದರು. ಅಲ್ಲಿ ಬಂದಿದ್ದ ಕಾರ್ಯಕರ್ತರಲ್ಲಿ ಕೆಲವರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಕೂಗಿದರು. ಖುದ್ದು ಸಿದ್ದರಾಮಯ್ಯನವರಿಗೆ ಈ ಜೈಕಾರ ಕೇಳಿಸಿಕೊಂಡು ಸಾಕಾಗಿರಬಹುದು!
ಆದದರಿಂದ ನೀವು ಮನುಷ್ಯರ ಅಪರಾಧ ಗಳನ್ನು ಕ್ಷಮಿಸುವದಾದರೆ ಪರಲೋಕದ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು. ನೀವು ಮನುಷ್ಯರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯೂ ನಿಮ್ಮ ಅಪರಾಧಗಳನ್ನು ಕ್ಷಮಿಸು ವದಿಲ್ಲ. ಮತ್ತಾಯನು 6:14, 15 ಆಗ ಯೇಸು--ತಂದೆಯೇ, ಅವರನ್ನು ಕ್ಷಮಿಸು; ಯಾಕಂದರೆ ತಾವು ಏನು ಮಾಡುತ್ತೇವೆಂದು ಅವರು ಅರಿಯರು ಅಂದನು. ಅವರು ಆತನ ಉಡುಪನ್ನು ಪಾಲು ಮಾಡಿ ಚೀಟು ಹಾಕಿದರು. ಲೂಕನು 23:34 ಅದಕ್ಕೆ ಆಕೆಯು-- ಕರ್ತನೇ, ಯಾರೂ ವಿಧಿಸಲಿಲ್ಲ ಅಂದಳು. ಯೇಸು ಆಕೆಗೆ--ನಾನೂ ನಿನಗೆ ಶಿಕ್ಷೆ ವಿಧಿಸುವದಿಲ್ಲ; ಹೋಗು, ಇನ್ನು ಮೇಲೆ ಪಾಪಮಾಡಬೇಡ ಅಂದನು. ಯೋಹಾನನು 8:11 ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು. ಯೆಶಾಯ 43:25 ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು. ಮತ್ತಾಯನು 5:7 ನಾನು ಅವರ ಅನೀತಿಯ ವಿಷಯವಾಗಿ ಕರುಣೆಯುಳ್ಳವನಾಗಿದ್ದು ಅವರ ಪಾಪಗಳನ್ನೂ ಅಪರಾಧಗಳನ್ನೂ ನನ್ನ ನೆನಪಿಗೆ ಇನ್ನೆಂದಿಗೂ ತರುವದಿಲ್ಲ ಎಂದು ಕರ್ತನು ನುಡಿಯು ತ್ತಾನೆ. ಇಬ್ರಿಯರಿಗೆ 8:12 ತರುವಾಯ ಪೇತ್ರನು ಆತನ ಬಳಿಗೆ ಬಂದು--ಕರ್ತನೇ, ನನ್ನ ಸಹೋದರನು ನನಗೆ ವಿರೋಧ ವಾಗಿ ಪಾಪಮಾಡಿದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ ಎಂದು ಕೇಳಿದನು. ಯೇಸು ಅವನಿಗೆ--ಏಳು ಸಾರಿಯಲ್ಲ, ಆದರೆ ಏಳೆಪ್ಪತ್ತು ಸಾರಿ ಎಂದು ನಾನು ನಿನಗೆ ಹೇಳುತ್ತೇನೆ; ಮತ್ತಾಯನು 18:21, 22 ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು. 1 ಯೋಹಾನನು 1:9 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾನೆ. ಕೀರ್ತನೆಗಳು 103:12 ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆಮುಯ್ಯಿ ತೀರಿಸದವ ನಾಗಿಯೂ ಸೇಡು ತೀರಿಸದೆಯೂ ಇರು. ಆದರೆ ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು; ನಾನೇ ಕರ್ತನು. ಯಾಜಕಕಾಂಡ 19:18 ನೀನು ಕರುಣೆಯು ಳ್ಳವನಿಗೆ ಕರುಣೆಯನ್ನು ತೋರಿಸುವಿ; ಸಂಪೂರ್ಣ ನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ. ; ಕೀರ್ತನೆಗಳು 18:25 ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ. ಕೀರ್ತನೆಗಳು 86:5 ಕರುಣೆಯೂ ಸತ್ಯವೂ ನಿನ್ನನ್ನು ಬಿಡದಿರಲಿ. ನಿನ್ನ ಕೊರಳಿನ ಸುತ್ತಲೂ ಅವುಗಳನ್ನು ಕಟ್ಟಿಕೋ; ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ. ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ. ಙ್ಞಾನೋಕ್ತಿಗಳು 3:3, 4 ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು. ಮತ್ತಾಯನು 18:35 ನೀವು ನಿಂತು ಕೊಂಡು ಪ್ರಾರ್ಥಿಸುವಾಗ ಯಾವನಿಗಾದರೂ ವಿರೋ ಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ; ಆಗ ಪರಲೋಕ ದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ನಿಮಗೆ ಕ್ಷಮಿಸುವನು. ಮಾರ್ಕನು 11:25 ತೀರ್ಪು ಮಾಡಬೇಡಿರಿ; ಆಗ ನಿಮಗೂ ತೀರ್ಪಾಗುವದಿಲ್ಲ. ಖಂಡಿಸಬೇಡಿರಿ; ಆಗ ನಿಮಗೂ ಖಂಡನೆಯಾಗುವದಿಲ್ಲ. ಕ್ಷಮಿಸಿರಿ; ಆಗ ನಿಮಗೂ ಕ್ಷಮಿಸಲ್ಪಡುವದು. ಲೂಕನು 6:37 ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿ ದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾ ಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವ ರಾಗಿಯೂ ಇರ್ರಿ. ಎಫೆಸದವರಿಗೆ 4:32 ಯಾವನಿ ಗಾದರೂ ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ. ಕೊಲೊಸ್ಸೆಯವರಿಗೆ 3:13 ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹೋಗ ದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಕಳವಳ ಹುಟ್ಟಿಸಿ ಅದರಿಂದ ಅನೇಕರು ಅಶುದ್ಧರಾಗ ದಂತೆಯೂ ಇಬ್ರಿಯರಿಗೆ 12:15 Wordproject® is a registered name of the International Biblical Association, a non-profit organization registered in Macau, China.
ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ 2022 ಅ.5.ರಂದು ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪೂರ್ವಾಹ್ನ ಗಂಟೆ 9.03ಕ್ಕೆ ಪ್ರತಿಷ್ಠೆ , ಭಜನಾ ಸಂಕೀರ್ತನೆ , ಮಕ್ಕಳಿಗೆ ಅಕ್ಷರಾಭ್ಯಾಸ , ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರುಗಲಿದೆ. ಪೂರ್ವಾಹ್ನ 9.30ಕ್ಕೆ ಕ್ರೀಡಾ- ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಸಾಂಸ್ಕೃತಿಕ ಸ್ಪರ್ಧೆಯನ್ನು ವಲಯಾರಣ್ಯಾಧಿಕಾರಿ ಮಂಜುನಾಥ್ ಯನ್ ರವರು ಉದ್ಘಾಟಿಸಲಿದ್ದಾರೆ. ಕ್ರೀಡಾ ಸ್ಪರ್ಧೆಯನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತುಕಾರಾಮ ಏನೆಕಲ್ಲು ಉದ್ಘಾಟಿಸಲಿದ್ದಾರೆ. ಪೂರ್ವಾಹ್ನ ಗಂಟೆ 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಲೋಕೇಶ್ ಬರಮೇಲು ಸಭಾಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಅಧ್ಯಾಪಕ ನಾರಾಯಣ ಭಟ್ ಟಿ ರಾಮಕುಂಜ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಪಾಲ್ಗೊಳ್ಳಲಿದ್ದಾರೆ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ಮತ್ತು ಚಲನಚಿತ್ರ ಮತ್ತು ಧಾರಾವಾಹಿ ನಟನೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕು.ಪೂಜಾ ಲಕ್ಷ್ಮಣ ಬೇರ್ಯ ರವರನ್ನು ಸನ್ಮಾನಿಸಲಾಗುವುದು.ಪಂಜ ಕ್ಲಸ್ಟರಿನ 9 ಶಾಲೆಗಳ ಆಯ್ದು 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಜರಗಲಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು: ಮುಂಜಾನೆ 8 ಗಂಟೆಗೆ ಗುಡ್ಡಗಾಡು ಓಟ 17ವರುಷ ಒಳಗಿನ (ಬಾಲಕ-ಬಾಲಕಿಯರಿಗೆ),,18-49 ವರುಷ ಒಳಗಿನ (ಪುರುಷರಿಗೆ -ಮಹಿಳೆಯರಿಗೆ),50 ವರುಷ ಮೇಲ್ಪಟ್ಟ ಪುರುಷ ಹಿರಿಯರಿಗೆ ನಡೆಯಲಿದೆ. ಭಕ್ತಿ ಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಕಿರಿಯ ,ಹಿರಿಯ, ಪ್ರೌಢ, ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ. ರಂಗೋಲಿ ಸ್ಪರ್ಧೆ ಕಿರಿಯ, ಪ್ರೌಢ , ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ. ಚಿತ್ರಕಲಾ ಸ್ಪರ್ಧೆ ಎಲ್ ಕೆ ಜಿ, ಯು ಕೆ ಜಿ ,1,2 ತರಗತಿ ಮಕ್ಕಳಿಗೆ ಐಚ್ಚಿಕ ಚಿತ್ರ, 2ರಿಂದ 4ನೇ ತರಗತಿ ಮಕ್ಕಳಿಗೆ ಸ್ವಚ್ಛ ಪರಿಸರ, 5 ರಿಂದ 7ನೇ ತರಗತಿ ಮಕ್ಕಳಿಗೆ ಶಾರದೆ, 8ರಿಂದ 10 ನೇ ತರಗತಿ ಮಕ್ಕಳಿಗೆ ಜಾನಪದ ಕಲೆಗಳು ವಿಷಯದಲ್ಲಿ ಸ್ಪರ್ಧೆಗಳು ಜರುಗಲಿದೆ.ಎಲ್.ಕೆ.ಜಿ, ಯು.ಕೆ.ಜಿ, ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆಜಿಗಿತ ನಡೆಯಲಿದೆ. 55ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ಪ್ರಥಮ ರೂ.3000 ಮತ್ತು ಟ್ರೋಪಿ, ದ್ವಿತೀಯ ರೂ.2000 ಮತ್ತು ಟ್ರೋಪಿ,ಹಗ್ಗ‌ಜಗ್ಗಾಟ ಪ್ರಥಮ ರೂ.1500, ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ. ಸಾಂಸ್ಕೃತಿಕ ಸಂಭ್ರಮ: ಮಧ್ಯಾಹ್ನ 1.30 ರಿಂದ ಸವ್ಯ ಸಾಚಿ ಸುಭಾಷ್ ಪಂಜ ರವರ ನಿರ್ದೇಶನದಲ್ಲಿ ಶಾರದಾಂಬಾ ಕಲಾ ತಂಡ ಪ್ರಸ್ತುತಿಯ (ಐತಿಹಾಸಿಕ ಘಟನೆಗಳ ಅನಾವರಣ)ಹೊಸಕೆರೆ ಹೊನ್ನಮ್ಮ ಎಂಬ ನಾಟಕ, ವಿಶ್ವ ಕಲಾನಿಕೇತನ ಕಲ್ಚರಲ್ ಮತ್ತು ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ಗೊಳ್ಳಲಿದೆ. ವೈಭವದ ಶೋಭಾಯಾತ್ರೆ: ಸಂಜೆ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ -ಜಲಸ್ತಂಭನದಲ್ಲಿ ಕುಣಿತ ಭಜನೆ, ಭಜನೆ, ಹುಲಿವೇಷ, ಟ್ಯಾಬ್ಲೊ, ಚೆಂಡೆ ವಾದನ,ಕೋಲಾಟ, ವಿಶೇಷ ಆಕರ್ಷಣೆಯಾಗಲಿದೆ.
ಮಡಿಕೇರಿ: ಮುಂಗಾರು ಮಳೆ ಸಂದರ್ಭದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳು ವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದ್ದಾರೆ. ಪ್ರಸಕ್ತ ಮುಂಗಾರು ಸಂದರ್ಭದಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಆ ನಿಟ್ಟಿನಲ್ಲಿ ಜೂನ್ ಮೊದಲ ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲಾ ಹಂತದ ಅಧಿಕಾರಿಗಳು ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಕಾರ್ಯ ಪ್ರವೃತ್ತರಾಗಬೇಕಿದೆ ಎಂದರು. ವರ್ಷಧಾರೆ ಹೆಚ್ಚಾದ ಸಂದರ್ಭದಲ್ಲಿ ಪ್ರವಾಹ, ಬರೆ ಕುಸಿತ, ಜನ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿ ಹಾನಿಯಾಗುವ ಸಾಧ್ಯತೆ ಗಳಿದ್ದು, ಅಂತಹ ಸಂದರ್ಭದಲ್ಲಿ ತಕ್ಷಣವೇ ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದರು. ಮಡಿಕೇರಿ ತಾಲೂಕಿನ ಭಾಗಮಂಡಲ, ಅಯ್ಯಂಗೇರಿ, ನಾಪೋಕ್ಲು, ಬಲಮುರಿ, ವಿರಾಜಪೇಟೆ ತಾಲೂಕಿನ ಕರಡಿಗೋಡು, ದುಬಾರೆ ಮತ್ತು ಲಕ್ಷ್ಮಣತೀರ್ಥ ಹಾಗೂ ಸೋಮವಾರಪೇಟೆ ತಾಲೂಕಿನ ಗುಹ್ಯ, ಕಣ ವೆ, ನೆಲ್ಯಹುದಿಕೇರಿ ಇನ್ನು ಹಲವು ಕಡೆ ರಸ್ತೆ, ಭೂ ಪ್ರದೇಶ ಪ್ರವಾಹ ಸಂದರ್ಭ ದಲ್ಲಿ ಜಲಾವೃತವಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಅನಾಹುತಗಳಾ ಗದಂತೆ ಕ್ರಮಕೈಗೊಳ್ಳಬೇಕು. ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳ ಗಳಿಗೆ ಸ್ಥಳಾಂತರಿಸಿ ಶಾಲೆ ಹಾಗೂ ಸಮು ದಾಯ ಭವನಗಳಲ್ಲಿ ತಾತ್ಕಾಲಿಕ ಪುನ ರ್ವಸತಿ ಕೇಂದ್ರ ತೆರೆಯುವ ಬಗ್ಗೆ ತಹಶೀಲ್ದಾರರು ಮತ್ತು ಸ್ಥಳೀಯ ಗ್ರಾಪಂ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚನೆ ನೀಡಿದರು. ಅಗತ್ಯ ಬೋಟ್ ವ್ಯವಸ್ಥೆ, ಮುಳುಗು ತಜ್ಞರ ಪಟ್ಟಿ ಮತ್ತಿತರವನ್ನು ಗೃಹ ರಕ್ಷಕದಳ ಇಲಾಖೆಯವರು ಸಿದ್ಧತೆ ಮಾಡಿಕೊಳ್ಳು ವಂತೆ ಗೃಹ ರಕ್ಷಕದಳದ ಅಧಿಕಾರಿಗೆ ತಿಳಿಸ ಲಾಯಿತು. ತುರ್ತು ಸಂದರ್ಭದಲ್ಲಿ ಬೇಕಾಗ ಬಹುದಾದಂತಹ ಸಾಧನ ಸಲಕರಣೆಗಳು ತಾಲೂಕು ಕೇಂದ್ರಗಳಲ್ಲಿ ಹಾಗೂ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯ್ತಿ ಹಂತ ದಲ್ಲೂ ಇರಬೇಕಾಗುತ್ತದೆ ಎಂದರು. ಮಳೆಗಾಲದಲ್ಲಿ ದೂರವಾಣ ಸಂಪರ್ಕ ಕಡಿತಗೊಂಡಾಗ ಮಾಹಿತಿಯು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದು ಕಷ್ಟವಾಗುವುದರಿಂದ ನಗರಸಭೆ ಕಚೇರಿ ಹಾಗೂ ಪ್ರತಿ ತಾಲೂಕು ಕಚೇರಿಗಳಿಗೆ ಒಂದ ರಂತೆ ಮತ್ತು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಮ್‍ಗಳಲ್ಲಿ ವಯರ್‍ಲೆಸ್ ಬೇಸ್‍ಸೆಟ್ ನೀಡಿದ್ದು, ಅದರ ಸದು ಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಸಹಾಯ ವಾಣ ತೆರೆಯಲಾಗಿದ್ದು, ಯಾವುದೇ ಅಧಿ ಕಾರಿ, ಸಿಬ್ಬಂದಿ, ಸಾರ್ವಜನಿಕರು ಅತಿವೃಷ್ಠಿ ಯಿಂದ ಉಂಟಾಗುವ ಹಾನಿಯ ಬಗ್ಗೆ ದೂರವಾಣ ಸಂಖ್ಯೆ 08272-221077ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದರು. ವಿದ್ಯುತ್ ವ್ಯತ್ಯಯ, ಕಂಬ ಬಿದ್ದಿ ರುವುದು ಮತ್ತಿತರ ಸಂಬಂಧ ಸೆಸ್ಕ್ ಸಹಾಯ ವಾಣ 1912ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಮಳೆಗಾಲದ ಅವಧಿಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ರಜೆ ಬೇಕಿದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಕೇಂದ್ರ ಕಚೇರಿಯ ಸಭೆ-ಸಮಾರಂಭಗಳು ಇದ್ದಲ್ಲಿ ಗಮನಕ್ಕೆ ತಂದು ತೆರಳಬೇಕು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸೂಚಿಸಿ ದರು. ಅತಿವೃಷ್ಟಿಯಿಂದ ಉಂಟಾಗುವ ಹಾನಿ ಸಂಬಂಧ ತಕ್ಷಣವೇ ವರದಿ ಕಳುಹಿಸಬೇಕು, ಜೊತೆಗೆ ಒಂದು ವಾರದೊಳಗೆ ಪರಿಹಾರ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಭಾಗ ಮಂಡಲದಲ್ಲಿ ಹೆಚ್ಚಿನ ಮಳೆಯಾದ ಸಂದ ರ್ಭದಲ್ಲಿ ಪ್ರವಾಹ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸ ಬೇಕು. ಅನಾಹುತಗಳನ್ನು ತಡೆಯಲು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದು ಅವರು ಹೇಳಿದರು. ಭಾಗಮಂಡ ಲದ ಜೊತೆಗೆ ಅಯ್ಯಂಗೇರಿ, ನಾಪೋಕ್ಲು, ಕರಡಿಗೋಡು, ದುಬಾರೆ, ಲಕ್ಷ್ಮಣತೀರ್ಥ, ಗುಹ್ಯ, ಕಣ ವೆ, ನೆಲ್ಯಹುದಿಕೇರಿ ಇನ್ನು ಹಲವು ಕಡೆಗಳಲ್ಲಿ ವ್ಯಾಪಕ ಮಳೆ ಬಂದ ಸಂದ ರ್ಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸ ಬೇಕಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಮಾತನಾಡಿ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬರೆ ಕುಸಿತ ಉಂಟಾಗ ದಂತೆ ಎಚ್ಚರಿಕೆ ವಹಿಸಬೇಕು. ಇಂತಹ ಪ್ರದೇಶಗಳಲ್ಲಿ ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಮೈಕಲ್ ಅವರು ನಿಯಂತ್ರಣ ಕೊಠಡಿಗೆ ನಿಯೋಜಿಸಿ ರುವ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಸಹಕರಿಸುವಂತೆ ಸಭೆಯ ಗಮನಕ್ಕೆ ತಂದರು. ಡಿವೈಎಸ್‍ಪಿ ಸುಂದರರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್, ಗೃಹ ರಕ್ಷಕದಳದ ಅಧಿಕಾರಿ ಚಂದನ್, ಸೆಸ್ಕ್ ಇಇ ಸೋಮಶೇಖರ, ಲೋಕೋಪಯೋಗಿ ಇಲಾಖೆ ಇಇ ವಿನಯ ಕುಮಾರ್, ಪೌರಾಯುಕ್ತರಾದ ಬಿ.ಶುಭಾ, ತಹಶೀಲ್ದಾರರಾದ ಶಾರದಾಂಬ, ಗೋವಿಂದ ರಾಜು, ಬಾಡ್ಕರ್, ಪಶುಪಾಲನಾ ಇಲಾ ಖೆಯ ಉಪ ನಿರ್ದೇಶಕರಾದ ಸುರೇಶ್, ಎಇಇ ಗಳಾದ ಇಬ್ರಾಹಿಂ, ಸ್ವಾಮಿ, ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್, ತಾಪಂ ಇಒಗಳಾದ ಜೀವನ್ ಕುಮಾರ್, ಮತ್ತಿ ತರರು ಪ್ರವಾಹ ಮುನ್ನೆ ಚ್ಚರಿಕೆ ನಿಭಾಯಿಸುವ ಸಂಬಂಧ ಹಲವು ಮಾಹಿತಿ ನೀಡಿದರು.
ಭಾರತ ಒಂದು ಬಹಳ ಬ್ಯುಸಿ ದೇಶ. ಇಲ್ಲಿನ ಜನಸಂಖ್ಯೆ 125 ಕೋಟಿ. ಇಲ್ಲಿನ ತೊಂದರೆಗಳೂ 125 ಕೋಟಿ. ಇಲ್ಲಿ ದಿನಕ್ಕಾಗುವ ಚರ್ಚೆಗಳೂ 125 ಕೋಟಿ. ನಮ್ಮ ಜನಕ್ಕೆ ದಿನಕ್ಕೊಂದುಹೊತ್ತು ಊಟ ತಪ್ಪಿದರೂ, ಚರ್ಚೆಗೆ ವಿಷಯಗಳು ತಪ್ಪಲ್ಲ. ಅದಕ್ಕೆ ಸರಿಯಾಗಿ ನಮ್ಮ ನೂರೆಂಟು ಸುದ್ಧಿಚಾನಲ್ಲುಗಳು ದಿನವಿಡೀ ಕೆಲಸಮಾಡುತ್ತಾ, ಜನರ ಚರ್ಚೆಯೆಂಬ ಬೆಂಕಿಗೆ ತುಪ್ಪ ಸುರಿಯುತ್ತಲೇ ಇರುತ್ತಾರೆ. ಅದರಲ್ಲಿ ಸರಿಯೆಷ್ಟು ತಪ್ಪೆಷ್ಟು, ನಾನು ಪ್ರಸರಿಸುತ್ತಿರುವ ಸುದ್ಧಿಯ ಮೂಲ, ನಿಖರತೆ ಮತ್ತು ನಿಪಕ್ಷಪಾತತೆಯನ್ನು ಪರಿಶೀಲಿಸಿದ್ದೀನಾ ಎಂಬ ಕನಿಷ್ಟ ವಿವೇಚನೆಯನ್ನೂ ತೋರದ ನಮ್ಮ ಮಾಧ್ಯಮಗಳು, ಮಸಾಲಾ ಧಾರಾವಾಹಿಗಳನ್ನೇ ಜೀವಾಳ ಮಾಡಿಕೊಂಡಿರುವ ಡ್ರಾಮಾ ಚಾನಲ್ಲುಗಳಿಗಿಂತಾ ಯಾವರೀತಿಯಲ್ಲೂ ಕಮ್ಮಿಯಿಲ್ಲ. ಯಾರಿಗೂ ಸ್ಪಷ್ಟತೆಯ ತವಕವಿಲ್ಲ. ತಪ್ಪುಮಾಹಿತಿ ಹರಡಿ ದೇಶ ಉರಿದರೆ, ಇವರ ನಾಳೆಯ ಸುದ್ಧಿಯ ತಲೆಬಿಸಿ ತಪ್ಪಿತಲ್ಲ! ನಮ್ಮ ನಾಳೆಗಳನ್ನು ಈ ಚಾನಲ್ಲುಗಲು ಸೃಷ್ಟಿಮಾಡುವುದೇ ಹೀಗೆ. ಇದರಲ್ಲಿ ಮುದ್ರಣಮಾಧ್ಯಮವೂ ಹಿಂದೆಬಿದ್ದಿಲ್ಲ. ಆದರೆ ಪೇಪರರುಗಳಿಗೆ ಹೋಲಿಸಿದರೆ, ಇತ್ತೀಚಿನ ದಿನಗಳಲ್ಲಿ ದೃಶ್ಯಮಾಧ್ಯಮ ಸೃಷ್ಟಿಸಿದಷ್ಟು ಬೀಭತ್ಸತೆ ಬೇರೆಕಡೆ ಕಂಡುಬಂದಿಲ್ಲ. ಹೋದವಾರ ಚರ್ಚೆಯಾದ ಹಲವಾರು ವಿಷಯಗಳಲ್ಲಿ ಪೌರತ್ವ ತಿದ್ದುಪಡೆ ಮಸೂದೆಯೂ ಒಂದು. ಅದೀಗ ಪೌರತ್ವ ತಿದ್ದುಪಡಿ ಕಾಯ್ದೆಯಾಗಿದೆ ಅನ್ನೋದೂ ಹಲವರಿಗೆ ಇನ್ನೂ ತಿಳಿದಂತಿಲ್ಲ. ಅದಾಗಲೇ *CAA – Citizenship Amendment Act* ಆಗಿರುವ ಅದನ್ನಿನ್ನೂ *CAB – Citizenship Amendment Bill* ಅಂತಲೇ ಕರೆಯುತ್ತಿದ್ದಾರೆ. ಈ ಕಾಯ್ದೆಯ ಬಗ್ಗೆ ಎಲ್ಲರೂ ಚರ್ಚೆಸಿಯಾಯ್ತು. ಕೆಲ ಶಾಂತಿಯುತ ನಾಗರೀಕರು ಕಾಯ್ದೆಯಿಂದ ಗರಂ ಆಗಿ, ಅಸ್ಸಾಂ ಮತ್ತು ಪಶ್ಚಿಮಬಂಗಾಳದಲ್ಲಿ ಬೆಂಕಿಹಚ್ಚಿ ಕಾನೂನುಸುವ್ಯವಸ್ಥೆಯನ್ನು ಗರಂ ಆಗಿಸಿದರು. ದೇಶದೆಲ್ಲೆಡೆ ವಿದ್ಯಾಸಂಸ್ಥೆಗಳಿದ್ದರೂ ಸಹ, ಮುಸ್ಲಿಮರಿಗೆ ಮೀಸಲಾತಿ ನೀಡುವ ಎರಡು ವಿಶ್ವವಿದ್ಯಾನಿಲಯಗಳ “ವಿದ್ಯಾವಂತರು” ಮಾತ್ರ ಬೀದಿಗಿಳಿದು ಪ್ರತಿಭಟಿಸಿದರು. CAAಯಿಂದ ಭಾರತೀಯ ಮುಸ್ಲಿಮರಿಗೆ ಯಾವ ತೊಂದರೆಯೂ ಇಲ್ಲವೆಂದು ಗೊತ್ತಿದ್ದರೂ ಬೀದಿಗಿಳಿದರು. ಪ್ರಶ್ನಿಸಿದಾಗ ಇದು CAAಬಗ್ಗೆ ಮಾತವಲ್ಲ ಎನ್‌ಆರ್‌ಸಿ ಬಗ್ಗೆಯೂ ಕೂಡಾ ಹೌದು ಎಂದರು. ಪ್ರತಿಭಟನೆಯನ್ನೇ ಎತ್ತಿತೋರಿಸುವ ಮಾಧ್ಯಮಗಳು CAA ಮತ್ತು ಎನ್‌ಆರ್‌ಸಿ ಗಳ ಬಗ್ಗೆ ಬೆಳಕು ಚೆಲ್ಲುವ, ಪ್ರಸರಿಸುವ ಪ್ರಯತ್ನವನ್ನೂ ಮಾಡಲಿಲ್ಲ. ನಿನ್ನೆ ಅಲೀಘಡ ಮುಸ್ಲಿಂ ವಿವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದವನೊಬ್ಬನನ್ನು ತಡೆದು ಮಾಧ್ಯಮದವರು “ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಪ್ಪಾ?” ಅಂತಾ ಕೇಳಿದರೆ “ನಮ್ಮ ಜನರಿಗೆ ತೊಂದರೆಯಾಗಿದೆ, ಅದಕ್ಕೇ” ಅಂದ. “ಯಾರು ನಿಮ್ಮ ಜನ, ಏನು ತೊಂದರೆ?” ಅಂತಾ ಮರು ಪ್ರಶ್ನಿಸಿದ್ದಕ್ಕೆ ಅವನ ಬಳಿ ಉತ್ತರವೇ ಇರಲಿಲ್ಲ. ಅದೂ….ಅವರು….ಕರೆದ್ರು…ಬಂದ್ವಿ ಅಂತಾ ಬೆಬ್ಬೆಬ್ಬೆಯಾದ. ಅಲ್ಲಿಗೇ ಸಂದರ್ಶನ ಮುಗಿಯಿತು. ಆ ಮಾಧ್ಯವದವನೂ ಆ ಪ್ರತಿಭಟನೆಕಾರನಿಗೆ ತಿಳಿಹೇಳುವ ಪ್ರಯತ್ನಮಾಡಲಿಲ್ಲ. ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಆ ಹೋರಾಟಗಾರನೂ ಇರಲಿಲ್ಲ. ಇವು ನಮ್ಮ ಇಂದಿನ ಹೋರಾಟಗಳು 🙂 ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಕಳೆದೆರಡು ದಿನಗಳಿಂದ ಚರ್ಚೆಗಳಾಗಿದೆ. ಹೋದವಾರ ನಾನೂ ಬರೆದಾಗಿದೆ. ಈ ವಾರ Be the change you want to see ಅನ್ನುವ ಮಾತಿನಂತೆ, ಈ ವಾರ ಎನ್‌ಆರ್‌ಸಿ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಇಲ್ಲಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಕೂಡಲೇ ಮತ್ತು ಅದನ್ನು ಕಾನೂನನ್ನಾಗಿ ಮಾಡುವ ಅಧ್ಯಕ್ಷರ ಒಪ್ಪಿಗೆಯನ್ನು ನೀಡಿದ ಕೂಡಲೇ, ಮತ್ತೊಂದು ನಡೆಯ ಬಗ್ಗೆ ಜೋರಾಗಿ ಗೊಣಗಾಟಗಳು ಪ್ರಾರಂಭವಾದವು. ಅದೇ ರಾಷ್ಟ್ರೀಯ ನಾಗರಿಕರ ನೋಂದಣಿ ಅಥವಾ ಎನ್‌ಆರ್‌ಸಿ. ಎನ್‌ಆರ್‌ಸಿ ಎಂದರೇನು ಮತ್ತು ಸಿಎಎ ಜೊತೆ ಕ್ಲಬ್ ಮಾಡಿದರೆ ಅದು ನಿಜವಾಗಿಯೂ ಸಮಸ್ಯೆಯನ್ನು ಸೃಷ್ಟಿಸುತ್ತದೆಯೇ? ಕೆಲ ಪ್ರಶ್ನೆ ಮತ್ತು ಉತ್ತರಗಳು ಇಲ್ಲಿವೆ: ಏನಿದು ಎನ್‌ಆರ್‌ಸಿ ? ಎನ್‌ಆರ್‌ಸಿ ನಾಗರೀಕರ ರಾಷ್ಟ್ರೀಯ ನೋಂದಣಿಯಾಗಿದೆ. ಅಂದರೆ ನಿಮ್ಮ ಕುಟುಂಬದವರ್ಯಾರಾರು? ಅವ್ರಗಲ್ಲಿ ಒಬ್ಬರಿಗೊಬ್ಬರು ಹೇಗೆ ಸಂಬಂಧಿಗಳು ಅಂತೆಲ್ಲಾ ಒಂದು ಪುಸ್ತಕದಲ್ಲಿ ಬರೆಟ್ಟ ವಂಶಾವಳಿಯಂಗೆ, ಇಡೀ ಭಾರತಕ್ಕೊಂದು ವಂಶಾವಳಿ ಬರೆದರೆ ಅದು ಎನ್ಆರ್ಸಿ. ಭಾರತದ ನಾಗರೀಕರು ಯಾರ್ಯಾರು ಅಂತಾ ಗುರುತಿಸೋದು ಹೇಗೆ? ಭಾರತಕ್ಕೆ ಸಾಂವಿಧಾನಿಕ ಅಸ್ತಿತ್ವ ಸಿಕ್ಕಾಗ ಯಾರ್ಯಾರು ಭಾರತದಲ್ಲಿದ್ದರೋ ಅವರೆಲ್ಲರೂ ಸ್ವಾಭಾವಿಕವಾಗಿಯೇ ಭಾರತದ ನಾಗರೀಕರು. ಇದರ ಜೊತೆಗೆ ಭಾರತ ದೇಶ ಆಗಾಗ ಕೆಲವೊಂದಷ್ಟು ಜನರಿಗೆ ಅಧಿಕೃತವಾಗಿ ಭಾರತದ ನಾಗರೀಕತೆ ಕೊಟ್ಟಿದೆ. ಅವರೆಲ್ಲಾರ ಹೆಸರುಗಳ ಒಟ್ಟು ಸೂಚಿಯೇ ಎನ್ಆರ್ಸಿ. ಇದೇನೂ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಮೇಲೆ “ಯಾರ್ಯಾರಿದ್ದೀರಪ್ಪಾ ಭಾರತದ ನಾಗರೀಕರು? ಹೆಸರೇಳಿ” ಅಂತಾ ಪಟ್ಟಿ ಬರೆದದ್ದಲ್ಲ. 1951ರಲ್ಲೇ ಮೊತ್ತಮೊದಲ ಎನ್ಆರ್ಸಿಯನ್ನು ತಯಾರಿಸಲಾಗಿತ್ತು. ಅದಾದ ಮೇಲೆ ಆ ಪಟ್ಟಿಯನ್ನು ಯಾರೂ ನವೀಕರಿಸಿಲ್ಲ, ಅಷ್ಟೇ. ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಿಬಂದು, ವರ್ಷಾನುಗಟ್ಟಲೇ ವಾಸವಿದ್ದು, ಆಧಾರ್ ಕಾರ್ಡ್ ಮುಂತಾದವುನ್ನೆಲ್ಲಾ ಕಳ್ಳದಾರಿಯಲ್ಲಿ ಮಾಡಿಸಿಕೊಂಡು, ತಮ್ಮನ್ನು ಭಾರತದ ನಾಗರೀಕರು ಅಂತಾ ಕರೆದುಕೊಂಡು ಅಸ್ಸಾಮಿನಲ್ಲಿ ದೊಡ್ಡ ತಲೆನೋವಾಗಿರುವ ವಲಸಿಗರನ್ನು ಗುರುತಿಸಲು, 2013ರ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಎನ್‌ಆರ್‌ಸಿಯನ್ನು ಜಾರಿಗೆ ತಂದಿತು. ಅಸ್ಸಾಮಿನ ಜನಾಂಗೀಯ ಅನನ್ಯತೆಯನ್ನು ಬದಲಾಯಿಸದೆ ಇರಿಸಲು ಇದು ಆ ರಾಜ್ಯಕ್ಕಾಗಿ ಮಾಡಿದ ನಿರ್ದಿಷ್ಟ ಅನುಷ್ಟಾನವಷ್ಟೇ. ಆದರೆ ಅಕ್ರಮ ವಲಸಿಗರು ದೇಶದೆಲ್ಲೆಡೆ ಹರಡಿರುವುದರಿಂದ, ಎನ್‌ಆರ್‌ಸಿಯನ್ನು ದೇಶದೆಲ್ಲೆಡೆ ಅನುಷ್ಠಾನಗೊಳಿಸಲು ಬೇಡಿಕೆ ಹೆಚ್ಚುತ್ತಿದೆ. ಈಗ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಉನ್ನತ ಬಿಜೆಪಿ ನಾಯಕರು ಅಸ್ಸಾಂನ ಎನ್‌ಆರ್‌ಸಿಯನ್ನು ಭಾರತದಾದ್ಯಂತ ಜಾರಿಗೆ ತರಬೇಕೆಂದು ಪ್ರಸ್ತಾಪಿಸಿದ್ದಾರೆ. ಕಾನೂನುಬಾಹಿರವಾಗಿ ಭಾರತದಲ್ಲಿ ವಾಸಿಸುತ್ತಿರುವ ನುಸುಳುಕೋರರನ್ನು ಗುರುತಿಸಲು, ಅವರನ್ನು ಬಂಧಿಸಲು ಮತ್ತು ಅವರು ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ಗಡೀಪಾರು ಮಾಡಲು, ಈ ಎನ್‌ಆರ್‌ಸಿ ಸರ್ಕಾರಕ್ಕೆ ಪರಿಣಾಮಕಾರಿಯಾಗಿ ಸೂಚಿಸುತ್ತದೆ. CAA ಮತ್ತು ಎನ್‌ಆರ್‌ಸಿ ಗೆ ಏನು ಸಂಬಂಧ? ಏನೂ ಇಲ್ಲ. ಎರಡನ್ನೂ ಬೇರೆಬೇರೆಯಾಗಿ ನೋಡಿದಾಗ ಏನೂ ಸಂಬಂಧವಿಲ್ಲ. CAA ದೇಶದ ಒಳಬರಲು ಕೆಲಜನರಿಗೆ ಅವಕಾಶ ಮಾಡಿಕೊಡುವ ಕಾಯ್ದೆಯಾದರೆ, ಎನ್‌ಆರ್‌ಸಿ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಹೊರಗೆ ತಳ್ಳಲು ಅವಕಾಶ ಮಾಡಿಕೊಡುವ ಪ್ರಕ್ರಿಯೆ ಅಷ್ಟೇ. ಆದರೆ CAAನಲ್ಲಿ ಒಳಬರಲಾಗದವರೂ ಬೇರೆದೇಶದ ಮುಸ್ಲಿಮರು. ಎನ್‌ಆರ್‌ಸಿ ಯಿಂದ ಹೊರಹೋಗುವವರೂ ಸಹ ಬೇರೆದೇಶದ ಮುಸ್ಲಿಮರು. ಎರಡು ಕಾಯ್ದೆಗಳನ್ನೂ ಒಟ್ಟಿಗೇ ಜಾರಿಗೆ ತಂದಾಗ, ಕಾಂಗ್ರೆಸ್, ಟಿಎಂಸಿ ಮತ್ತು ಕಮ್ಯೂನಿಸ್ಟರು ಇದುವರೆಗೂ ಹಣಸುರಿದು ಸಂಗ್ರಹಿಸಿಟ್ಟುಕೊಂಡಿದ್ದ ಅಕ್ರಮವಾಗಿ ಭಾರತದೊಳಗೆ ನುಸುಳಿದ್ದ ಬಾಂಗ್ಲಾಮುಸ್ಲಿಮರು ಅಡುಗೆಮನೆಯಲ್ಲಿ ಔಷದಿ ಹೊಡೆದಾಗ ಹೊರಬರುವ ಜಿರಳೆಗಳಂತೆ ಹೊರಬರಲಿದ್ದಾರೆ. ಮತ್ತವರನ್ನು ಅವರ ದೇಶಕ್ಕೆ ವಾಪಾಸ್ ಗಡೀಪಾರು ಮಾಡಲಾಗುತ್ತದೆ. ಇದರೊಂದಿಗೇ ಮಾಯ್ನ್ಮಾರಿನಿಂದ ಓಡಿಬಂದು ಕಾಶ್ಮೀರದವರೆಗೂ ಓಡಿ ಹೋಗಿ ಅವಿತುಕುಳಿತಿರುವ ರೋಹಿಂಗ್ಯಾಗಳೂ ವಾಪಾಸ್ ಗಂಟುಂಉಟೆ ಕಟ್ಟಲಿದ್ದಾರೆ. ಇದೊಂದೇ ನಮ್ಮ ಲಿಬರಲ್ಲುಗಳ ಹಿಂಬಾಗಕ್ಕೆ ಶಾಖ ಕೊಟ್ಟಿರುವುದು. ಮುಸ್ಲಿಮರಿಗೆ (ನಮ್ಮದೇಶದವರಲ್ಲದಿದ್ದರೂ ಸಹ) ಅನ್ಯಾಯದಲ್ಲೆಲ್ಲಾ ದನಿಯೆತ್ತುವ ಲಿಬರಲ್ಲುಗಳಿಗೆ ಇದೊಂದೇ ಗಂಟಲಮುಳ್ಳಾಗಿರುವುದು. ಆದರೆ ಇದೇ ಲಿಬರಲ್ಲುಗಳು ಯೆಮನ್ನಿನಲ್ಲಿ, ಸಿರಿಯಾದಲ್ಲಿ, ಇರಾಕಿನಲ್ಲಿ, ಇಲ್ಲೇ ಪಕ್ಕದ ಪಾಕಿಸ್ಥಾನದಲ್ಲಿ ಮುಸ್ಲಿಮರಿಂದಲೇ ಮುಸ್ಲಿಮರಿಗೆ ತೊಂದರೆಯಾಗಿದ್ದರೂ ಸಹ ಗಪ್-ಚುಪ್. ಆದರೆ ಭಾರತದಲ್ಲಿರುವ ಅಕ್ರಮವಾಸಿ ಮುಸ್ಲಿಮರಿಗೆ ತೊಂದರೆಯಾದರೆ ನಮ್ಮ ಮನೆಯವರಿಗಾದಷ್ಟೇ ನೋವು ಇವರಿಗಾಗುತ್ತದೆ. ಯಾರಿಗೆ ಇದರಿಂದ ತೊಂದರೆ? ಈಗಿನ್ನೂ ಎನ್‌ಆರ್‌ಸಿ ಪ್ರಾಸ್ತಾವಿಕ ಮಸೂದೆಯಾಗಿಯೇ ಉಳಿದಿದೆ. ಅದು ಕಾಯ್ದೆಯಾಗಿ ಮಾರ್ಪಾಡಾದಾಗ ಅದು ಭಾರತದಲ್ಲಿರುವ ಅಕ್ರಮ ವಲಸಿಗರನ್ನು ತನ್ನ ಗುರಿಯಾಗಿಸಿಕೊಳ್ಳುತ್ತದೆ. ಆದರೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಜೈನರು ಮತ್ತು ಪಾರ್ಸಿಗಳು ತಾವು ಧಾರ್ಮಿಕ ಕಿರುಕುಳಕ್ಕೊಳಗಾಗಿ ಆ ದೇಶವನ್ನು ಬಿಟ್ಟು ಭಾರತಕ್ಕೆ ಬಂದಿದ್ದಾರೆಂದು ಹೇಳಿಕೊಂಡರೆ ಅವರ ಮೇಲೆ ಯಾವ ಪರಿಣಾಮವನ್ನೂ ಎನ್‌ಆರ್‌ಸಿ ಬೀರುವುದಿಲ್ಲ. ಅಂದರೆ, ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಪ್ರಸ್ತಾಪಿಸಿದಂತೆಯೇ ಬಂದರೆ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದ ಯಾವುದೇ ಅಕ್ರಮ ವಲಸಿಗರು ಮೂಲದೇಶಕ್ಕೆ ಹೊರಡಬೇಕಾಗುತ್ತದೆ. ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಆಪ್ಘಾನಿಸ್ಥಾನದಲ್ಲಿ ಹಿಂದೂ, ಕ್ರಿಸ್ಛಿಯನ್, ಸಿಖ್, ಬೌದ್ಧ ಮತ್ತು ಜೈನರನ್ನು ಬಿಟ್ಟರೆ ಇರುವುದ್ಯಾರು? ಮುಸ್ಲಿಮರು. ಆ ಮೂರೂ ರಾಷ್ಟ್ರಗಳು ಇಸ್ಲಾಂ ಅನ್ನು ತಮ್ಮ ಸಂವಿಧಾನವಾಗಿ ಸ್ವೀಕರಿಸಿ ರಾಷ್ಟ್ರಗಳಾಗಿ ಮಾನ್ಯತೆ ಪಡೆದದ್ದು. ಅಲ್ಲಿನ ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರು ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ಸೇರದ ಕಾರಣ ಎನ್‌ಆರ್‌ಸಿ ಅವರ ಮೇಲೆ ನೇರ ಪರಿಣಾಮ ಬೀರುತ್ತದೆ, ಹಾಗೂ ಅವರನ್ನು ತಮ್ಮ ದೇಶಗಳಿಗೆ ಮರಳುವಂತೆ ಸೂಚಿಸುತ್ತದೆ. ಎನ್‌ಆರ್‌ಸಿ ಯಲ್ಲಿ ಹೆಸರಿರದವರ ಕಥೆ ಏನಾಗ್ತದೆ? ಮೊತ್ತಮೊದಲನೆಯದಾಗಿ ಎನ್‌ಆರ್‌ಸಿ ಯಲ್ಲಿ ಹೆಸರಿರದವ ಅಕ್ರಮ ವಲಸೆಗಾರ ಅಂತಾ ಗುರುತಿಸಲ್ಪಡುತ್ತಾನೆ. ಅಕ್ರಮ ವಲಸೆಗಾರನಿಗೆ ದೇಶದ ಯಾವ ಯೋಜನೆ ಮತ್ತು ಸಂಪನ್ಮೂಲಗಳ ಮೇಲೂ ಹಕ್ಕಿರುವುದಿಲ್ಲ. ಆದ್ದರಿಂದ ಅವರನ್ನು ತಮ್ಮ ದೇಶಗಳಿಗೆ ಹೊರಡುವಂತೆ ಸೂಚಿಸಲಾಗುತ್ತದೆ. ಆ ದೇಶಗಳೊಂದಿಗೆ ಮಾತುಕಥೆ ನಡೆಸಿ, ಅವರನ್ನು ಆ ದೇಶಗಳ ಸುಪರ್ದಿಗೆ ಒಪ್ಪಿಸಲಾಗುತ್ತದೆ. ಈ ಹಸ್ತಾಂತರ ನಡೆಯುವವರೆಗೆ, ಅವರನ್ನು ಭಾರತ ತನ್ನ ಕಣ್ಗಾವಲಿನಲ್ಲಿ ಇಡುತ್ತದೆ. ಇದಕ್ಕಾಗಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗುತ್ತದೆ. ಆ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಊಟ, ವಸತಿಗಳನ್ನು ಒದಗಿಸಲಾಗುತ್ತದೆ. ಇದನ್ನು ನಮ್ಮ ಲಿಬರಲ್ಲುಗಳು ಎರಡನೇ ಮಹಾಯುದ್ಧದ ಕಾಲಕ್ಕೆ ಹೋಲಿಸಿ, ಭಯಂಕರ ಚಿತ್ರಣಗಳನ್ನು ಕೊಡುತ್ತಿದ್ದಾರೆ. ಈ ನಿರಾಶ್ರಿತರ ಶಿಬಿರಗಳನ್ನು, ನಾಜಿಗಳ ಕಾನ್ಸಂಟ್ರೇಶನ್ ಕ್ಯಾಂಪುಗಳಿಗೆ ಹೋಲಿಸಿ, ಭಾರತ ಸರ್ಕಾರ ನಿರಾಶ್ರಿತರಿಂದ ಕೆಲಸ ಮಾಡಿಸಿಕೊಳ್ಳುತ್ತದೆಯೇನೋ ಎಂಬಂತೆ ಚಿತ್ರಿಸಲಾಗುತ್ತಿದೆ. ಇವೆಲ್ಲವೂ ಕೆಲಸಕ್ಕೆ ಬಾರದ ಕವಿಗಳ ಕವಿಸಮಯವಷ್ಟೇ. ನಿರಾಶ್ರಿತರ ಶಿಬಿರ ಸರ್ಕಾರೀ ಖರ್ಚಿನಲ್ಲೇ ನಡೆಯುವ ಊಟ, ವಸತಿ ಕೇಂದ್ರವಷ್ಟೇ ಹೊರತು ಬೇರೇನೂ ಅಲ್ಲ. ನನ್ನ ಇಡೀ ಕುಟುಂಬ ಭಾರತಕ್ಕೆ ಸ್ವಾತಂತ್ರ್ಯ ಬಂದನಂತರದಿಂದ ಇಲ್ಲಿಯೇ ಇದೆ. ನನ್ನ ಅಜ್ಜ-ಅಪ್ಪ ಯಾರ ಹೆಸರೂ ಎನ್‌ಆರ್‌ಸಿ ಯಲ್ಲಿ ಇದ್ದಂಗಿಲ್ಲ. ಅವರ ಹುಟ್ಟಿದದಿನಾಂಕದ ಪ್ರಮಾಣಪತ್ರವೂ ನನ್ನ ಹತ್ತಿರವಿಲ್ಲ. ನಾನೂ ನಿರಾಶ್ರಿತನಾಗಬಲ್ಲೆನೇ? ಯಾರ್ಯಾರ ಹೆಸರು 1951ರ ಎನ್ಆರ್ಸಿಯಲ್ಲಿದೆಯೋ, (ನೀವು ಅಸ್ಸಾಮಿನವರಾದರೆ) ಯಾರ್ಯಾರ ಹೆಸರು 24 ಮಾರ್ಚ್ 1971ರವರೆಗಿನ ಮತಪಟ್ಟಿಯಲ್ಲಿದೆಯೋ, ಮತ್ತವರ ನೇರ ವಂಶಸ್ಥರು ನೇರವಾಗಿ ಹೊಸ ಎನ್‌ಆರ್‌ಸಿ ಯಲ್ಲಿ ನೇರವಾಗಿ ಕಂಡುಬರುತ್ತಾರೆ. ಇದಲ್ಲದೇ (೧) 1966ರ ಜನವರಿ 1 ಮತ್ತು 25 ಮಾರ್ಚ್ 1977ರ ಒಳಗಿನ ದಿನಗಳಲ್ಲಿ ಅಸ್ಸಾಂಗೆ ವಲಸೆಬಂದು ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿಯೆದುರು ಹಾಜರಾಗಿ ಅಕ್ರಮ ವಲಸಿಗನಲ್ಲ ಎಂದು ಪ್ರಮಾಣಿತವಾದವರು ಮತ್ತು (೨) ಅಸ್ಸಾಂ ಬುಡಕಟ್ಟು ಜನಾಂಗಕ್ಕೆ ಸೇರಿದ್ದು ಭಾರತ ಸರ್ಕಾರ ತನ್ನ ನಾಗರೀಕರೆಂದು ಪ್ರಮಾಣೀಕರಿಸಿದ ಎಲ್ಲಾ ಅಸ್ಸಾಮಿಗಳು ಮತ್ತವರ ವಂಶಸ್ಥರು ಕೂಡಾ ಎನ್‌ಆರ್‌ಸಿ ಯೊಳಗೆ ಸೇರಿಕೊಳ್ಳುತ್ತಾರೆ (೩) 24 ಮಾರ್ಚ್ 1971ಕ್ಕೂ ಮುಂಚೆ ಭಾರತ ಸರ್ಕಾರ ಕೊಟ್ಟ ಯಾವುದೇ ನಾಗರೀಕತೆಯ ಪ್ರಮಾಣಪತ್ರಗಳನ್ನು ಒದಗಿಸಬಲ್ಲ ಜನರು (೪) ‘ಅಸ್ಸಾಂನ ಮೂಲಜನ’ರೆಂದು ಗುರುತಿಸಲ್ಪಟ್ಟ ಎಲ್ಲಾ ಟೀ ಬುಡಕಟ್ಟುಗಳಿಗೆ ಸೇರಿದ ಜನರು ಕೂಡಾ ಎನ್‌ಆರ್‌ಸಿ ಯೊಳಗೆ ಸ್ವಾಭಾವಿಕವಾಗಿ ಸೇರಿಕೊಳ್ತಾರೆ. ಆದರೆ ಒಂದು ವಿಷಯ ತಿಳಿದಿರಿ. ನೀವು ಹಿಂದೂವಾಗಿರಿ, ಮುಸ್ಲಿಮರಾಗಿರಿ, ಬೇರೆ ಯಾವುದೇ ಧರ್ಮದವರಾಗಿರಿ ಎನ್‌ಆರ್‌ಸಿ ಎಲ್ಲರಿಗೂ ಏಕರೂಪದಲ್ಲಿ ಅನ್ವಯವಾಗುತ್ತದೆ. CAAನಲ್ಲಿದ್ದಂತೆ, ಎನ್‌ಆರ್‌ಸಿ ಯಲ್ಲಿ ಯಾವುದೇ ಧರ್ಮದವರಿಗೆ ವಿಶೇಷ ಸ್ಥಾನಮಾನಗಳಿಲ್ಲ. ನಿಮ್ಮಜ್ಜನ ಹೆಸರು 1971ರ ಮತಪಟ್ಟಿಯಲ್ಲಿದ್ದು (1971ರ ನಂತರ ಒಂದಾದರೂ ಮತ ಚಲಾಯಿಸಿದ್ದರೆ ಇದು ತಾನೇತಾನಾಗಿ ನಿರೂಪಿತವಾಗುತ್ತದೆ), ಅವರು ನಿಮ್ಮಜ್ಜ ಅಂತಾ ನೀವು ನಿರೂಪಿಸಬಲ್ಲಿರಾದರೆ ನೀವೂ ಎನ್‌ಆರ್‌ಸಿ ಯಲ್ಲಿದ್ದೀರ. CAAಪ್ರಕಾರ ಒಂದು ಧರ್ಮದವರಿಗೆ ಭಾರತದ ನಾಗರೀಕರಾಗುವ ಅವಕಾಶವಿಲ್ಲದಿರುವುದು ಹೌದು. CAA ಹೊರದೇಶಗಳಿಂದ ಬಂದವರಿಗೆ ಅನ್ವಯವಾಗುವಂತದ್ದು. ಭಾರತದವರಿಗಲ್ಲ, ಆ ದೇಶಗಳಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರಿಂದ ಕಷ್ಟ ಅನುಭವಿಸಿಬಂದ ಯಾವುದೇ ಧರ್ಮದವರಿಗೆ ಭಾರತ ಕೊಡುತ್ತಿರುವ ಸ್ವಾಗತ ಅದು. ‘ಅತಿಥಿ ದೇವೋಭವ’ ಎಂಬುದನ್ನು ನಂಬಿದ ಭಾರತದ ಯಾವ ಧರ್ಮದವರಿಗೂ ಇದರಿಂದ ನೋವಾಗಕೂಡದು. ಯಾಕೆಂದರೆ ಯಾವುದೇ ಭಾರತೀಯ ನಾಗರಿಕನಿಗೆ ಇದರಿಂದ ಕಷ್ಟ-ನಷ್ಟಗಳಿಲ್ಲ. ಎನ್‌ಆರ್‌ಸಿ ಭಾರತದೊಳಗುರುವವರಿಗೆ ಅನ್ವಯವಾಗವಂತದ್ದು. ಇಲ್ಲಿ ಯಾವುದೇ ಧರ್ಮಕ್ಕೆ ವಿಶೇಷ ಪ್ರಾವಧಾನ ಕೊಡದೇ “ಭಾರತದ ನಾಗರಿಕರ್ಯಾರು?” ಅಂತಾ ಗುರುತಿಸುವ ಕೆಲಸವಷ್ಟೇ. ಸರ್ಕಾರ ಕೇಳುತ್ತಿರುವ, ಸರ್ಕಾರವೇ ನಿಮಗೆ ಕೊಟ್ಟ ಕೆಲವೇ ಕೆಲ ಸರ್ಕಾರೀ ದಾಖಲೆಗಳನ್ನು ತೋರಿಸಿದರೆ ಸಾಕು, ನೀವು ಎನ್‌ಆರ್‌ಸಿ ಯಲ್ಲಿ ಸೇರಿಕೊಳ್ಳುತ್ತೀರ. ಅದರಲ್ಲೇನು ಅಮೇರಿಕದ ಏರ್ಪೋರ್ಟಿನಲ್ಲಿ ಮುಸ್ಲಿಮನೊಬ್ಬನ ಗಡ್ಡನೋಡಿ “ಬದಿಗೆ ಬನ್ನಿ ಪ್ಲೀಸ್” ಅಂತಾ ಕರೆದಂತೆ, ಭಾರತದ ಸರ್ಕಾರೀ ಅಧಿಕಾರಿಯೊಬ್ಬ ಕರೆಯುವ ಸಾಧ್ಯತೆಗಳಿಲ್ಲ. ಅಥವಾ ಬ್ರಾಹ್ಮಣನೊಬ್ಬನ ಜನಿವಾರ ನೋಡಿ ಯಾವ ದಾಖಲೆಯನ್ನೂ ಪರಿಶೀಲಿಸದೆ “ಇವನಿಗೆ ಎನ್‌ಆರ್‌ಸಿ ಯೊಳಗೆ ಸೇರಿಸ್ರೀ” ಅಂತಾ ಆದೇಶ ನೀಡುವ ಸಾಧ್ಯತೆಯೂ ಇಲ್ಲ. ಆಧಾರ್ ಕಾರ್ಡ್ ಮಾಡಿಸಿದವರಿಗೆ ಇವೆಲ್ಲದರ ಅನುಭಾವ ಇದ್ದೇ ಇರುತ್ತದೆ. ಭಾರತೀಯ ಮೊದಲೆಂದಿಗಿಂತಲೂ ಇಂದು ಹೆಚ್ಚು ಸಶಕ್ತ ಮತ್ತು ಬುದ್ಧಿವಂತ. ಅವನಿಗೆ ಇವ್ಯಾವುದೋ ತಲೆಬಿಸಿಯೇ ಅಲ್ಲ. CAAಯಿರಬಹುದು, ಎನ್‌ಆರ್‌ಸಿ ಯಿರಬಹುದು ಹೆಚ್ಚಿನ ವಿಷಯಗಳು ಸ್ಪಷ್ಟವಾಗಿಯೇ ಇವೆ. ಒಂದೆರಡು ವಿಚಾರಗಳು ತಾಂತ್ರಿಕವಾಗಿ ಕ್ಲಿಷ್ಟವಾಗಿದ್ದಿರಬಹುದಷ್ಟೇ. ಅದನ್ನೂ ಸಹ ಸರ್ಕಾರ ಸಾಧ್ಯವಾದಷ್ಟರಮಟ್ಟಿಗೆ ಪರಿಹರಿಸಿದೆ. ಆದರೆ ಏನನ್ನೂ ಓದದೇ, ತಿಳಿಯದೇ ಕೇವಲ ಮೋದಿ-ಶಾ-ದೋವಲ್ ಅನ್ನೋ ಹೆಸರಿಡುಕೊಂಡು ಪ್ರತಿಭಟಿಸುವವರ ಸಂಖ್ಯೆ ಇವತ್ತಿನಮಟ್ಟಿಗೆ ದೊಡ್ಡದೇ ಇದೆ. ಅವರ ವಾದಗಳನ್ನು ಕೇಳಿ ಏನನ್ನೂ ಪರಿಶೀಲಿಸದೇ, ಪರಿಶೋಧಿಸದೇ ಅವನ್ನು ಒಪ್ಪುವ ಕುರಿಗಳ ಹಿಂಡೇ ನಮ್ಮಲ್ಲಿದೆ. ಅಭಿವ್ಯಕ್ತಿಸ್ವಾತಂತ್ರ್ಯದ ಗುರಾಣಿಯಡಿಯಲ್ಲಿ ಅಡಗಿಕೊಂಡು “ಅಯ್ಯಯ್ಯೋ ದೇಶದ ಮುಸ್ಲಿಮರೆಲ್ಲಾ ಪಾಕಿಸ್ಥಾನಕ್ಕೋ, ಬಾಂಗ್ಲಾದೇಶಕ್ಕೋ ಹೋಗಬೇಕಂತೆ”, “ಬಿಜೆಪಿ ಭಾರತವನ್ನು ಹಿಂದೂರಾಷ್ಟ್ರ ಮಾಡುತ್ತದಂತೆ” ಅಂತೆಲ್ಲಾ ಹೆದರಿಸಿ ಜನರ ಮೇಲೆ ಜಿರಳೆ ಎಸೆಯುವ ಕೆಲಸ ಮಾಡುವ ಪಾಪಿಗಳನ್ನು ಹಿಡಿದು ಕಡುವಾಗಿ ಶಿಕ್ಷಿಸಬೇಕು.
ಬೆಂಗಳೂರು, ಜೂ. 3-ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಜೂ.10ರಂದು ನಡೆಯ ಲಿ ರುವ ಚುನಾವಣೆಗೆ 6 ಅಭ್ಯರ್ಥಿ ಗಳು ಅಂತಿಮ ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾವೊಬ್ಬ ಅಭ್ಯರ್ಥಿಯು ನಾಮಪತ್ರ ಹಿಂಪಡೆ ಯದ ಕಾರಣ 4ನೇ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಕುತೂಹಲಕ್ಕೆ ಎಡೆಮಾಡಿದೆ. ವಿಧಾನಸಭಾ ಸದಸ್ಯರ ಸಂಖ್ಯಾ ಬಲದ ಆಧಾರದ ಮೇರೆಗೆ ಬಿಜೆಪಿ 2 ಹಾಗೂ ಕಾಂಗ್ರೆಸ್ 1 ಸ್ಥಾನವನ್ನು ಪ್ರಥಮ ಪ್ರಾಶಸ್ತ್ಯ ಮತದಲ್ಲೇ ಗೆಲ್ಲ ಬಹುದಾಗಿದ್ದು, 4ನೇ ಸ್ಥಾನ ಗೆಲ್ಲಲು ಯಾವುದೇ ಪಕ್ಷವೂ ಸಂಖ್ಯಾಬಲ ಹೊಂದಿಲ್ಲವಾದರೂ ಮೂರು ಪಕ್ಷಗಳು ಪ್ರತಿಷ್ಠೆಗೆ ಬಿದ್ದು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 4ನೇ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯ ಮತದಲ್ಲೇ ಗೆಲ್ಲಬೇಕಾದರೆ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಶಾಸಕರನ್ನು ಸೆಳೆಯಬೇಕಾಗುತ್ತದೆ. ಒಂದು ವೇಳೆ ಈ ಕೆಲಸ ವಿಫಲವಾದರೆ 2ನೇ ಪ್ರಾಶಸ್ತ್ಯ ಮತ ದಲ್ಲಿ ಬಿಜೆಪಿಗೆ 4ನೇ ಸ್ಥಾನ ಒಲಿಯಲಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ. ತನ್ನ ಅಭ್ಯರ್ಥಿ ಗೆಲುವು ಅಸಾಧ್ಯವೆಂದು ಜೆಡಿಎಸ್ ಮುಖಂಡರು ಭಾವಿಸಿದಂತಿದೆ. ಅಭ್ಯರ್ಥಿ ಗೆಲ್ಲದೆ ಇದ್ದರೂ ಪರವಾಗಿಲ್ಲ ತಮ್ಮ ಶಾಸಕರು ಅಡ್ಡ ಮತದಾನ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಜೆಡಿಎಸ್ ನಿಗಾ ವಹಿಸಿದೆ ಎಂದು ಹೇಳಲಾಗಿದೆ. ಸಂಖ್ಯಾ ಬಲವಿಲ್ಲದಿದ್ದರೂ 4ನೇ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಬೇರೆ ಪಕ್ಷಗಳ ಶಾಸಕ ರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿವೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಹಾಲಿ ಶಾಸಕರಲ್ಲಿ ಕೆಲವರು ತಮ್ಮ ಅವಧಿ ಮುಗಿಯುತ್ತಿದ್ದಂತೆ ಪಕ್ಷ ತೊರೆಯಲು ನಿರ್ಧರಿಸಿದ್ದು, ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬಂದಿರುವ ಮಾತು. ಹೀಗಾಗಿ ಜೆಡಿಎಸ್‍ನ ಕೆಲ ಶಾಸಕರ ಜೊತೆ ಭವಿಷ್ಯದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರಲಿರುವ ಶಾಸಕರು ತಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮಾಡುವುದು ಕಾಂಗ್ರೆಸ್‍ನ ಕಾರ್ಯತಂತ್ರವಾದರೆ, ಇದೇ ರೀತಿಯ ಕಾರ್ಯತಂತ್ರವನ್ನು ಬಿಜೆಪಿ ಕೂಡ ರೂಪಿಸಿದೆ. ಒಂದು ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಸಾಧ್ಯವಾಗದಿದ್ದರೂ 2ನೇ ಪ್ರಾಶಸ್ತ್ಯ ಮತಗಳಿಂದ ತಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂಬುದು ಬಿಜೆಪಿಯ ವಿಶ್ವಾಸ. ಸಂಖ್ಯಾ ಬಲವಿಲ್ಲದಿದ್ದರೂ ತಮ್ಮ ಪಕ್ಷದಿಂದ 2ನೇ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್‍ಗೆ ಮಾತ್ರ ಸಂಖ್ಯಾ ಬಲವಿದೆಯೇ ಎಂದು ಪ್ರಶ್ನಿಸಿದ್ದಲ್ಲದೆ, ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂಬ ವಿಶ್ವಾಸದಿದಂದಲೇ ಕಣಕ್ಕಳಿಸಿದ್ದೇವೆ. ಆತ್ಮಸಾಕ್ಷಿಯಿಂದ ಮತ ಚಲಾಯಿಸುವ ಶಾಸಕರು ನಮ್ಮ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ ಎಂದು ಹೇಳುವ ಮೂಲಕ ಜೆಡಿಎಸ್ ಮತ್ತು ಬಿಜೆಪಿ ಬುಟ್ಟಿಗೆ ಕಾಂಗ್ರೆಸ್ ಕೈ ಹಾಕಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾವುದೇ ಅಭ್ಯರ್ಥಿ ನಾಮಪತ್ರ ಹಿಂಪಡೆಯದ ಕಾರಣ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೇಹರ್‍ಸಿಂಗ್, ಕಾಂಗ್ರೆಸ್‍ನ ಜೈರಾಂ ರಮೇಶ್, ಮನ್ಸೂರ್ ಅಲಿಖಾನ್, ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಅಂತಿಮ ಕಣದಲ್ಲಿದ್ದಾರೆ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಶ್ರೀಮಂಗಲ, ನ.16- ಮೂಲಭೂತ ಸಮಸ್ಯೆಗಳ ಬಗ್ಗೆ ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳನ್ನು ಪ್ರಶ್ನಿಸುವುದು ಪ್ರತಿಯೋರ್ವ ಪ್ರಜೆಯ ಹಕ್ಕಾಗಿದೆ. ಆದರೆ ಕೊಡಗಿನಲ್ಲಿ ಮೂಲಭೂತ ಸಮಸ್ಯೆಗಳಾದ ರಸ್ತೆಯ ಬಗ್ಗೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಕೇಳಿದರೆ ಧಮಕಿ ಹಾಕಲಾಗುತ್ತಿದ್ದು, ಭಯದ ನೆರಳಿನಲ್ಲಿ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೊಡಗು ಜಿಲ್ಲಾ, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚೊಟ್ಟೆಕ್’ ಮಾಡ ರಾಜೀವ್ ಬೋಪಯ್ಯ ಮತ್ತು ಕೊಡಗು ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ ತಿಳಿಸಿದ್ದಾರೆ. ಪೆÇನ್ನಂಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಶ್ನೆ ಮಾಡಿದವರಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡುವುದು ಶಾಸಕ ಕೆ.ಜಿ.ಬೋಪಯ್ಯ ಅವರ ಕರ್ತವ್ಯ. ಅದು ಬಿಟ್ಟು ಪಕ್ಷದ ಪದಾಧಿಕಾರಿಗಳ ಮೂಲಕ ತೇಜೋವದೆ ಮಾಡುವುದು, ಪ್ರಜಾಪ್ರಭುತ್ವದ ನೀತಿಯಲ್ಲ. ಇದು ನಿರಂಕುಶತ್ವದ ಲಕ್ಷಣ ಎಂದು ಖಂಡಿಸಿದರಲ್ಲದೆ ಇದರ ನೈತಿಕ ಹೊಣೆ ಹೊತ್ತು ಬೋಪಯ್ಯ ನವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು. ಪೆÇನ್ನಂಪೇಟೆ- ಕಾನೂರು-ನಿಟ್ಟೂರು ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿ ಮೂರು ವರ್ಷ ಆದರೂ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಟೆಂಡರ್ ಅನ್ನು ರದ್ದು ಮಾಡಲು ಬಿಡುತ್ತಿಲ್ಲ ಎಂದು ಬೋಪಯ್ಯ ಅವರು ಮಾಧ್ಯಮ ಹೇಳಿಕೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಶಾಸಕರಾಗಿ ಬೋಪಯ್ಯ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ರಾಜೀವ್ ಬೋಪಯ್ಯ ಅವರು ಅಭಿಪ್ರಾಯಪಟ್ಟರು. ಕಳೆದ ನಾಲ್ಕು ಅವಧಿಯಿಂದ ಶಾಸಕರಾಗಿರುವ ಬೋಪಯ್ಯ ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ಶಾಶ್ವತ ಪರಿಹಾರ ಕಂಡು ಹಿಡಿಯಲು ವಿಫಲರಾಗಿದ್ದು, ಗೋವುಗಳನ್ನು ಅತ್ಯಂತ ಪ್ರೀತಿಯಲ್ಲಿ ಸಾಕುವ ಜಿಲ್ಲೆಯ ಜನತೆಗೆ ಇಂದು ಹುಲಿ ಹಾವಳಿಯಿಂದ ಗೋವುಗಳ ಸಾಕುವುದನ್ನು ಬಿಟ್ಟಿದ್ದಾರೆ.ಇದರಿಂದ ಜಿಲ್ಲೆಯಲ್ಲಿ ಗೋವು ಸಂತತಿ ಅವನತಿಯಲ್ಲಿದೆ. ವನ್ಯ ಪ್ರಾಣಿಗಳ ಹಾವಳಿಯಿಂದ ಕೊಡಗಿನ ಸಂಸ್ಕೃತಿಯ ಭಾಗವಾದ ಭತ್ತದ ಗದ್ದೆಗಳನ್ನು ಕೃಷಿ ಮಾಡದೆ ಪಾಳು ಬಿಡುವಂತಾಗಿದೆ. ಇದಲ್ಲದೆ ಹುಲಿ ಹಾಗೂ ಕಾಡಾನೆ ದಾಳಿಗೆ ಸಿಲುಕಿ ಜನರು ಹಾಗೂ ಜಾನುವಾರುಗಳು ಸಾವನ್ನಪ್ಪುತ್ತಿದ್ದು-ಈ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಯೋಜನೆ ರೂಪಿಸದೆ ವೈಫಲ್ಯ ಕಂಡಿರುವ ಶಾಸಕ ಕೆ .ಜಿ. ಬೋಪಯ್ಯ ಅವರು ಇದಕ್ಕೆ ಅಮಾಯಕರ ಮತ್ತು ಜಾನುವಾರುಗಳ ಸಾವಿಗೆ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ. ಅನೀಶ್ ಮಾದಪ್ಪ ಅವರು ಮಾತನಾಡಿ, ಅಭಿವೃದ್ಧಿ ಹರಿಕಾರ ಎಂದು ಸ್ವಯಂ ಘೋಷಿತ ಬಿರುದು ಹಾಕಿಕೊಂಡಿರುವ ಬೋಪಯ್ಯ ವಿರಾಜ ಪೇಟೆ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳು ತೀವ್ರವಾಗಿ ಹಾಳಾಗಿದ್ದರೂ ಅವುಗಳನ್ನು ಸರಿಪಡಿಸದೆ ಸರ್ಕಾರದ ಗೂಟದ ಕಾರಿನಲ್ಲಿ ಬೋಪಯ್ಯ ಸುತ್ತುತ್ತಿದ್ದಾರೆ ಎಂದು ಕಿಡಿಕಾರಿದರು.
ಮೈಸೂರು,ಏ.28(ಎಂಟಿವೈ)- ಕೊರೊನಾ ಹಾವಳಿಯಿಂದಾಗಿ ಕಳೆದ 1 ವರ್ಷದಿಂದ ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರಾಣಿಗಳ ಪಾಲನೆ-ಆರೈಕೆಗಾಗಿ 17 ಕೋಟಿ ಅಗತ್ಯವಿದ್ದು, ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿವೆ. ಮೈಸೂರಿನ ಚಾಮರಾಜೇಂದ್ರ ಮೃಗಾ ಲಯ ಹಾಗೂ ಬೆಂಗಳೂರಿನ ಬನ್ನೇರು ಘಟ್ಟ ಜೈವಿಕ ಉದ್ಯಾನವನ ಸ್ವಾಯತ್ತ ಸಂಸ್ಥೆ ಯಾಗಿದ್ದು, ಇವುಗಳೊಂದಿಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಇನ್ನೂ 7 ಮೃಗಾಲಯ ಗಳನ್ನು ಪೋಷಿಸಬೇಕಾದ ಹೊಣೆಗಾರಿಕೆ ಯನ್ನು ನಿಭಾಯಿಸುತ್ತಾ ಬಂದಿದೆ. ಏಷ್ಯಾದ ಮುಂಚೂಣಿ ಮೃಗಾಲಯಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮೈಸೂರು ಮೃಗಾ ಲಯ ಹಾಗೂ ಬನ್ನೇರುಘಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರವೇಶ ಶುಲ್ಕದಿಂದ ಸಂಗ್ರಹವಾದ ಆದಾಯದಿಂದ ಇತರೆ ಮೃಗಾ ಲಯಗಳ ನಿರ್ವಹಣೆ ಮಾಡಲಾಗುತ್ತಿತ್ತು. ಸರ್ಕಾರದಿಂದ ಅನುದಾನ ಪಡೆಯದೇ ನಿರ್ವಹಣೆಯಾಗುತ್ತಿದ್ದ ಮೃಗಾಲಯಗಳಿಗೆ ಕೊರೊನಾ ಆಘಾತವನ್ನುಂಟು ಮಾಡಿದ್ದು, ಸಿಬ್ಬಂದಿ ವೇತನ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ಆಹಾರ ಸರಬರಾಜಿಗೂ ಹಣದ ಕೊರತೆ ತಂದೊಡ್ಡಿದೆ. ಇದರಿಂದ 2020- 21ನೇ ಸಾಲಿನಲ್ಲಿ ಮೃಗಾಲಯ ಪ್ರಾಧಿಕಾರ ಮಂಡಿಸಲು ಉದ್ದೇಶಿಸಿರುವ ಅಂದಾಜು ಬಜೆಟ್ ಪಟ್ಟಿಯಲ್ಲಿ 60.79 ಕೋಟಿ ರೂ. ಕೊರತೆ ಉಂಟಾಗಿದೆ. ಇದು ಅಧಿಕಾರಿ ಗಳನ್ನು ಚಿಂತೆಗೀಡು ಮಾಡಿದೆ. ಇದರಿಂದ 9 ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಆಹಾರ ಹಾಗೂ ಸಿಬ್ಬಂದಿ ವೇತನ ನೀಡಲು ಕೊರತೆ ಯಾಗಿರುವ 17 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಸರ್ಕಾರದ ಮೊರೆ ಹೋಗಲು ಮೃಗಾಲಯ ಪ್ರಾಧಿಕಾರ ನಿರ್ಧರಿಸಿದೆ. ಕೋವಿಡ್ ಎರಡನೇ ಅಲೆಯ ತೀವ್ರತೆ ಹಾಗೂ ಕೋವಿಡ್ ಕಫ್ರ್ಯೂ ಜಾರಿಯಲ್ಲಿ ರುವ ಹಿನ್ನೆಲೆಯಲ್ಲಿ ವೆಬಿನಾರ್ ಮೂಲಕ ಬುಧವಾರ ಮೈಸೂರು ಮೃಗಾಲಯದ ಸಭಾಂಗಣದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹಾ ದೇವಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕರ್ನಾ ಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ಕೊರೊನಾ ಹಾವಳಿಯಿಂದಾಗಿ ರಾಜ್ಯದ ಮೃಗಾಲಯಗಳಲ್ಲಿ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. 2019-20ನೇ ಸಾಲಿನಲ್ಲಿ 66.58 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ, ಕೊರೊನಾ ಭಯ, ಲಾಕ್‍ಡೌನ್ ಪರಿಣಾಮ 2020-21ನೇ ಸಾಲಿನಲ್ಲಿ ಕೇವಲ 24.26 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಆದಾಯ ಸಂಗ್ರಹದಲ್ಲಿ ಭಾರೀ ಕುಂಠಿತವಾಗಿದೆ. ಪ್ರಸಕ್ತ 2021-22ನೇ ಸಾಲಿನಲ್ಲಿ ವಿವಿಧ ಮೃಗಾಲಯಗಳ ನಿರ್ದೇಶಕರು ಸಲ್ಲಿಸಿ ರುವ ಅಂದಾಜು ಬಜೆಟ್ ಪಟ್ಟಿಯಲ್ಲಿ ಎಲ್ಲಾ 9 ಮೃಗಾಲಯಗಳ ನಿರ್ವಹಣೆಗೆ 93.33 ಕೋಟಿ ರೂ. ಬೇಕಾಗಲಿದೆ. ಆದರೆ ಸಂಗ್ರಹವಾಗುವ ಅಂದಾಜು ಆದಾಯ 32.54 ಕೋಟಿ ರೂ. ಆಗಲಿದ್ದು, 60.79 ಕೋಟಿ ರೂ. ಕೊರತೆ ಉಂಟಾಗಲಿದೆ ಎಂದು ವಿವರಿಸಿದರು. ಹಿರಿಯ ಅಧಿಕಾರಿಗಳು ಆನ್‍ಲೈನ್ ಮೂಲಕ ಪಾಲ್ಗೊಂಡಿದ್ದ ಸಭೆಯಲ್ಲಿ ಮೈಸೂರು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ಮೈಸೂರು ಮೃಗಾಲಯಲ್ಲಿ ಈಗ ಕೈಗೊಂಡಿರುವ, ಮುಂದಿನ ವರ್ಷ ಗಳಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ವಿವರಣೆ ನೀಡಿದರು. ಸಭೆಯಲ್ಲಿ ರಾಜ್ಯದ ಎಲ್ಲಾ ಮೃಗಾಲಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಮೃಗಾಲಯ ಪ್ರಾಧಿ ಕಾರದ ಸದಸ್ಯ ಗೋಕುಲ್ ಗೋವರ್ಧನ್ ಸಹ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮೃಗಾ ಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವಸ್ವಾಮಿ ಮಾತನಾಡಿ, ಕೋವಿಡ್ ನಿಂದಾಗಿ ಮೃಗಾಲಯಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮೊದಲ ಹಂತದ ಕೊರೊನಾ ಸೃಷ್ಟಿಸಿರುವ ಆತಂಕದಿಂದ ಜನತೆ ಇನ್ನು ಹೊರಗೆ ಬಂದಿಲ್ಲ. ಆಗಲೇ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಇದರಿಂದ ಈ ವರ್ಷವೂ ಮೃಗಾಲಯಗಳಿಗೆ ನಿರೀ ಕ್ಷಿತ ಆದಾಯದಲ್ಲಿ ಭಾರೀ ಕೊರತೆಯಾಗ ಲಿರುವುದು ಅಧಿಕಾರಿಗಳು ಸಲ್ಲಿಸಿರುವ ಅಂದಾಜು ಬಜೆಟ್ ಪಟ್ಟಿಯಲ್ಲಿ ವ್ಯಕ್ತವಾ ಗಿದೆ. ಮೃಗಾಲಯಗಳಲ್ಲಿನ ಪ್ರಾಣಿ-ಪಕ್ಷಿ ಗಳಿಗೆ ಆಹಾರ ಸರಬರಾಜು, ಸಿಬ್ಬಂದಿ ವೇತ ನಕ್ಕೆ 17 ಕೋಟಿ ಸೇರಿದಂತೆ ಅಭಿವೃದ್ಧಿಗೆ 30 ಕೋಟಿ ರೂ. ನೀಡುವಂತೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮನವಿ ಮಾಡುತ್ತೇನೆ. ಹಲವು ವರ್ಷಗಳ ಬಳಿಕ ಈಗ ಸರ್ಕಾರದಿಂದ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸರ್ಕಾರ ಮೃಗಾಲಯಗಳ ಪುನಶ್ಚೇತನಕ್ಕೆ ನೆರವು ನೀಡಲಿದೆ. ಮೃಗಾಲಯಗಳಲ್ಲಿನ ಪ್ರಾಣಿ-ಪಕ್ಷಿ ಸಂಕುಲದ ರಕ್ಷಣೆ ಹಾಗೂ ಸಿಬ್ಬಂದಿ ಹಿತ ಕಾಯಲು ಮುಖ್ಯಮಂತ್ರಿಗಳು ಬದ್ಧ ರಾಗಿದ್ದಾರೆ. ಈ ನಿಟ್ಟಿನಲ್ಲಿ ಕೊರತೆ ಉಂಟಾ ಗಿರುವ ಮೊತ್ತವನ್ನು ಸರ್ಕಾರದಿಂದ ನಿರೀ ಕ್ಷಿಸಲಾಗಿದೆ. ಇದರೊಂದಿಗೆ ಸಾರ್ವಜನಿ ಕರ ಸಹಭಾಗಿತ್ವ ಪಡೆಯಲು ಕ್ರಮ ಕೈಗೊಳ್ಳ ಬೇಕಾಗಿದೆ. ಈಗಾಗಲೇ ಸಹೃದಯಿ ಪ್ರಾಣಿ ಪ್ರಿಯರು ಮೃಗಾಲಯಗಳಲ್ಲಿರುವ ಪ್ರಾಣಿ- ಪಕ್ಷಿ ದತ್ತು ಪಡೆಯುವ ಮೂಲಕ ನೆರವು ನೀಡುತ್ತಿದ್ದಾರೆ. ಅನಿವಾಸಿ ಭಾರತೀಯರು, ರಾಜ್ಯದಲ್ಲಿರುವ ಉದ್ಯಮಿಗಳು, ಸಾರ್ವಜ ನಿಕರು ಪ್ರಾಣಿ ದತ್ತು ಯೋಜನೆಗೆ ಪ್ರೋತ್ಸಾಹ ನೀಡುವ ಮೂಲಕ ಮೃಗಾಲಯಗಳ ಉಳಿ ವಿಗೆ ಸಹಕಾರ ಕೋರಬೇಕು. ಮೈಸೂರಿನ ಜನತೆಯಲ್ಲಿ ನಾನು ವೈಯಕ್ತಿಕವಾಗಿ ಮನವಿ ಸಲ್ಲಿಸಿ ಮೃಗಾಲಯಕ್ಕೆ ನೆರವು ನೀಡುವಂತೆ ಕೋರುತ್ತೇನೆ ಎಂದರು.
ಮೇಷ ರಾಶಿ: ಇಂದು ವೃತ್ತಿಗೆ ಸಂಬಂಧಿಸಿದಂತೆ ಉತ್ತಮ ದಿನವಾಗಿದೆ. ಕುಟುಂಬದ ಎಲ್ಲಾ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಕಂಡು ಬರಬಹುದು. ಯೋಚಿಸಿ ಮುಂದುವರಿಯುವುದು ಉತ್ತಮ. ವೃಷಭ ರಾಶಿ: ಇಂದು ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ. ಆರ್ಥಿಕ ವಿಷಯದಲ್ಲಿ ನಷ್ಟ ಆಗುವ ಸಾಧ್ಯತೆ ಇದೆ. ಈ ದಿನ ನಿಮಗೆ ಖುಷಿಯ ವಿಚಾರಗಳು ದೊರೆಯಲಿವೆ. ನಿಮ್ಮ ನೆಚ್ಚಿನ ಹವ್ಯಾಸದಲ್ಲಿ ತೊಡಗಿಕೊಳ್ಳಿ. ಮಿಥುನ ರಾಶಿ: ಇಂದು ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿದೆ. ಆರೋಗ್ಯವು ಮುಂದೆ ಕೆಡದಂತೆ ಇಂದೇ ಎಚ್ಚರ ವಹಿಸುವ ಅಗತ್ಯವಿದೆ. ನೀವು ಇಂದು ಉತ್ಸಾಹವನ್ನು ಹೊಂದಿರುತ್ತೀರಿ. ದೂರದ ಪ್ರಯಾಣವನ್ನು ತಪ್ಪಿಸಿ. ಕಟಕ ರಾಶಿ: ಸೋಮಾರಿತನವನ್ನು ತ್ಯಜಿಸುವುದು ಉತ್ತಮ. ವಿಧ್ಯಾರ್ಥಿಗಳಿಗೆ ಶುಭವಾದ ದಿನವಾಗಿದೆ. ವೇಗದ ಪ್ರಯಾಣ ತುಂಬಾ ಅಪಾಯಕರ. ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಸಿಂಹ ರಾಶಿ: ಇಂದು ಏರಿಳಿತದ ದಿನವನ್ನು ಅನುಭವಿಸುವಿರಿ. ಕೆಲಸಗಳಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ. ಉತ್ತಮ ಫಲವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ‌ ಕಳೆಯುವ ಸಾಧ್ಯತೆ ಇದೆ. ಕನ್ಯಾ ರಾಶಿ: ಇಂದು ನಿಮಗೆ ಮಿಶ್ರ ಫಲ ದೊರೆಯಲಿದೆ. ಜೀವನದಲ್ಲಿ ಪ್ರೀತಿ ಮತ್ತು ಕಾಳಜಿ ಇರುತ್ತದೆ. ನಿಮ್ಮ ಆದಾಯವು ಸಾಮಾನ್ಯವಾಗಿರಲಿದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಆಹಾರ ಸೇವನೆಗೂ ಮುನ್ನ ಎಚ್ಚರಿಕೆ ಇರಲಿ. ತುಲಾ ರಾಶಿ: ನಿಮ್ಮ ಎಲ್ಲ ಕೆಲಸಗಳು ನೀವಂದುಕೊಂಡಂತೆ ಆಗುವುದಿಲ್ಲ. ಇಂದು ನೀವು ಎಚ್ಚರದಿಂದ ಕೆಲಸಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆರೋಗ್ಯ ಸ್ಥಿತಿಯು ಸಾಮನ್ಯವಾಗಿರಲಿದೆ. ವಿವಾಹಿತರಿಗೆ ಉತ್ತಮ ದಿನವಾಗಿದೆ. ಕೆಲಸದ ವಿಷಯದಲ್ಲಿ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ. ವೃಶ್ಚಿಕ ರಾಶಿ: ಇಂದು ನಿಮಗೆ ಫಲಪ್ರದವಾದ ದಿನವಾಗಿದೆ. ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಇಂದಿನ ಕೆಲಸವೂ ಯಶಸ್ಸು ಪಡೆಯುವುದಿಲ್ಲ. ಆರೋಗ್ಯಸ್ಥಿತಿ ಸಾಮಾನ್ಯವಾಗಿದೆ. ಧನು ರಾಶಿ: ದಿನದ ಆರಂಭವು ಸಂತೋಷದಿಂದ ಆರಂಭವಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ದಿನವಾಗಿದ, ಉತ್ತಮ ವ್ಯಾಪಾರವಾಗಲಿದೆ. ಹಣಕಾಸಿನ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಆರೋಗ್ಯ ಸ್ಥಿತಿಯು ಸಾಮಾನ್ಯವಾಗಿರಲಿದೆ. ಮಕರ ರಾಶಿ: ಇಂದು ಸಾಮಾನ್ಯ ದಿನವಾಗಿದೆ. ಕೆಲಸದಲ್ಲಿ ಯಶಸ್ಸು ಹೊಂದಲು ಉತ್ತಮ ದಿನ. ಎಲ್ಲ ಕೆಲಸ ಕಾರ್ಯಗಳನ್ನು ವಿಶ್ವಾಸದಿಂದ ಮಾಡಿ ಮುಗಿಸಲಿದ್ದೀರಿ. ವ್ಯಾಪಾರದಲ್ಲಿ ಯಶಸ್ಸು ಪಡೆಯುವಿರಿ. ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಲಾಭವಾಗಲಿದೆ. ಕುಂಭ ರಾಶಿ: ಈ ದಿನ ನಿಮ್ಮ ಆದಾಯ ಹೆಚ್ಚಾಗಿರಲಿದೆ. ಇಂದಿನ ದಿನವು ಸಂತೋಷದಿಂದ ಕೂಡಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ವಿವಾಹದ ವಿಷಯದಲ್ಲಿ ಕಾರ್ಯನಿರತವಾದ ಅವರಿಗೆ ಉತ್ತಮ ದಿನವಾಗಿದೆ. ಆರ್ಥಿಕ ವಿಚಾರದಲ್ಲಿ ಉತ್ತಮವಾಗಲಿದೆ. ಮೀನ ರಾಶಿ: ಇಂದು ನಿಮಗೆ ಸಾಮಾನ್ಯ ದಿನವಾಗಿದೆ. ಕುಟುಂಬ ಜೀವನವು ಉತ್ತಮವಾಗಿದೆ. ಅತಿಯಾದ ಕೋಪ ಬೇಡ. ಜಮೀನಿನ ಮೇಲೆ ಹೂಡಿಕೆ ಮಾಡುವವರು ಎಚ್ಚರಿಕೆ ವಹಿಸಿ. ನಿಮ್ಮ ವೈವಾಹಿಕ ಜೀವನವು ಅತ್ಯುತ್ತಮವಾಗಿರುತ್ತದೆ. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ರಾಜೇಶಾಕ್ ನವೆಂ ಜಿವಿತ್ ಲಾಭ್‍ಲ್ಲೆಂ. ಆಯ್ಲೆವಾರ್ ತಾಕಾ ಸ್ವಪ್ಣಾಂತೀ ಎಕ್‍ಚ್ ಜೋಪ್. ಆಪ್ಣಾಕ್ ದೆವಾನ್‍ಂಚ್ ವಿಂಚುನ್ ಧಾಡ್‍ಲ್ಲಿ ಸ್ತ್ರೀ ವಿನುತಾ, ಕೆದ್ನಾಂ ತಾಚೊ ಹಾತ್ ಧರ್ತಾಂ ಮ್ಹಣ್ ಆಂವ್ಡೆತಾಲೊ. ಸರ್‍ಲ್ಲೆ ಕರಾಳ್ ದೀಸ್ ಆತಾಂ ವಿಸ್ರೊನ್ ಗೆಲ್ಲೆ. ವೊರಾಂ ಫಾಂತ್ಯಾಚಿಂ ತೀನ್ ಜಾಲ್ಯಾರೀ ತಾಕಾ ನೀದ್ ಪಡೊಂಕ್ ನಾತ್‍ಲ್ಲಿ. ಕೆದ್ನಾಂ ಉಜ್ವಾಡ್ತಾ ಮ್ಹಣ್ ರಾಕೊನ್, ಬೆಡ್ಡಾರ್ ಲೊಳ್ತಾಲೊ. ತ್ಯಾ ಅತ್ರೆಗಾನ್ ಪಡ್‍ಲ್ಲೆ ಕಡೆನ್ ನಿದೆನ್ ವೆಂಗ್‍ಲ್ಲ್ಯಾ ತಾಕಾ ಜಾಗಯಿಲ್ಲೆಂ ಮೊಬೈಲಾನ್. ‘ಹಾಯ್ ಸ್ವೀಟ್ ಹಾರ್ಟ್. ಗುಡ್ ಮೊರ್ನಿಂಗ್’ ಮೆಸೆಜ್ ಆಯಿಲ್ಲಿ ಫೇಸ್‍ಬುಕ್ ಮೆಸೆಂಜರಾಂತ್. ‘ಗುಡ್ ಮೊರ್ನಿಂಗ್ ಡಾರ್ಲಿಂಗ್ ಹನಿ. ಉಮ್ಮಾ…’ ರಾಜೇಶಾನ್ ಮೊಬೈಲಾಕ್‍ಚ್ ಉಮೊ ದೀವ್ನ್ ಜಾಪ್ ಧಾಡ್ಲಿ. ಚಾಟಿಂಗ್ ಲಾಂಬ್ಲೆಂ, ದೇಡ್ ವೊರಾಂ ಪರ್ಯಾಂತ್. ಹ್ಯಾ ದಿಸಾಂನಿ ಆಪ್ಣೆ ಚಾಟಿಂಗ್ ಕರ್ಚೆಂ ವಿಪ್ರೀತ್ ಚಡ್ಲಾಂ ಮ್ಹಳ್ಳೆಂ ತಾಕಾ ಕಳ್‍ಲ್ಲೆಂ. ತ್ಯಾ ವರ್ವಿಂ ದಫ್ತರಾಕ್ ಪಾವ್ತಾನಾ ತಡವ್ ಜಾತಾಲೊ. ದಫ್ತರಾಂತೀ ತಾಚಿ ದೀಶ್ಟ್ ಮೊಬೈಲಾ ಕುಶಿನ್‍ಂಚ್. ರಾಜೇಶ್ ಆದ್ಲೆ ಪರಿಂ ಚೀತ್ ದೀವ್ನ್ ಕಾಮ್ ಕರಿನಾತ್‍ಲ್ಲೆಂ ಹೆರಾಂನಿ ಪಾರ್ಕಿಲ್ಲೆಂ. ತೊ ಆದ್ಲೆಪರಿಂ ನಾತ್‍ಲ್ಲೊ, ಬದ್ಲಲ್ಲೊ ತಾಂಕಾಂ ಸ್ಪಶ್ಟ್ ಜಾಲ್ಲೆಂ. ಸ ಸಾತ್ ಮಹಿನ್ಯಾಂ ಆದಿಂ ರಾಜೇಶಾಕ್ ವಿನುತಾಚಿ ವಳಕ್ ಜಾಲ್ಲಿ, ಫೇಸ್‍ಬುಕಾರ್. ಆದಿಂ ಫೇಸ್‍ಬುಕಾಚೆಂ ಪಿಶೆಂ ನಾತ್‍ಲ್ಲೆಂ ತಾಕಾ. ಪುಣ್ ನವೆಂ ಪ್ರೊಫೈಲ್ ಸುರ್ವಾತ್ಲ್ಯಾ ಉಪ್ರಾಂತ್ ತಾಚಿ ಜಿಣಿಚ್ ಬದ್ಲಲ್ಲಿ. ಥೊಡ್ಯಾಚ್ ದಿಸಾಂನಿ ವಿನುತಾ ತಾಚ್ಯಾ ಸಂಪರ್ಕಾಕ್ ಆಯಿಲ್ಲೆಂ. ವಿನುತಾಚಿ ತಸ್ವೀರ್ ದೆಕೊನ್‍ಚ್ ರಾಜೇಶ್ ಭುಲ್‍ಲ್ಲೊ. ನವಿ ವಳಕ್ ಇಶ್ಟಾಗಾತಿಕ್ ಬದ್ಲಲ್ಲಿ. ವಿನುತಾಕೀ ತಶೆಂಚ್, ರಾಜೇಶಾಚೆಂ ಉಲವ್ಣೆಂ ಪಸಂದ್ ಜಾಲ್ಲೆಂ. ರಾಜೇಶಾನ್ ಆಪ್ಣಾ ಥಂಯ್ ದಾಕಂವ್ಚಿ ಖಂತ್, ಹುಸ್ಕೊ ತಾಕಾ ಆಪ್ಣಾ ವಿಶಿಂ ಚಿಂತ್ಚೊ ಎಕ್ಲೊ ಆಸಾ ಮ್ಹಳ್ಳಿ ತೃಪ್ತಿ ದಿತಾಲಿ. ಟ್ರಾವೆಲಿಂಗ್ ಕಂಪೆನಿಂತ್ ಕಾಮ್ ಕರ್ಚ್ಯಾ ತಾಕಾ, ಇಂಟರ್ನೆಟ್ಟಾಚಿ ವಳಕ್ ನವಿ ನ್ಹಯ್. ಪುಣ್ ಖಾಸ್ಗಿ ಗರ್ಜಾಂಕ್ ಕಂಪ್ಯೂಟರ್, ಇಂಟರ್‍ನೆಟ್ ವಾಪಾರುಂಕ್ ನಾತ್‍ಲ್ಲೆಂ. ತರೀ ಹೆರಾಂ ವೇಳ್ ಮೆಳ್ತಾನಾ ಇಂಟರ್‍ನೆಟ್ ಪಳೆತಾಲಿಂ. ಏಕ್ ದೀಸ್, ವಿಶೇಸ್ ಕಾಮ್ ನಾತ್‍ಲ್ಲ್ಯಾ ದಿಸಾ, ಸಾಂಗಾತಿಣ್ ಶ್ರೇಯಾನ್ ವಿನುತಾಕ್ ಫೇಸ್‍ಬುಕ್ ಸಂಸಾರಾಚಿ ಮಹಿಮಾ ದಾಕವ್ನ್ ದಿಲಿ. ತಾಚಿಂ ನವಿಂ ಫ್ರೆಂಡ್ಸಾಂ, ಚಾಟಿಂಗ್, ಫೊಟೊ ಇತ್ಯಾದಿ ಪಳೆವ್ನ್ ವಿನುತಾಕ್ ವಿಶೇಸ್ ಭೊಗ್ಲೆಂ. ಥೊಡ್ಯಾ ದಿಸಾಂ ಉಪ್ರಾಂತ್ ತಾಣೆಂಯ್ ಆಪ್ಲೆಂ ಪ್ರೊಫೈಲ್ ಉಗ್ತೆಂ ಕೆಲೆಂ. ಶ್ರೇಯಾನ್ ತಾಕಾ ಸಾಂಗೊನ್ ದಿಲ್ಲೆ ಹಿಶಾರೆ, ಚತ್ರಾಯ್ ಉಡಾಸಾಂತ್ ದವರ್ನ್, ತಾಣೆ ಜಾಗ್ರುತ್ಕಾಯ್ ಸಾಂಬಾಳ್ಳಿ. ವಿನುತಾಕೀ ನವೊ ಸಂಸಾರ್ ಲಾಭ್‍ಲ್ಲೊ. ಎಕ್ಸುರಿ ಜಿಣಿ ಸಾರ್ತೆಲ್ಯಾ ತಾಕಾ ಆತಾಂ ನವೊಚ್ ಅನ್ಭೋಗ್ ಹೊ. ದೀಸ್ ಸಾರುಂಕ್ ಆತಾಂ ತಾಕಾ ಸಂತೊಸ್ ಜಾತಾಲೊ. ಮನಾಂತ್ ನವೊ ಉಲ್ಲಾಸ್, ಕಾಳ್ಜಾಂತ್ ನವೆಚ್ ಅತ್ರೆಗ್ ಕಿರ್ಲಲ್ಲೆ. ರಾಜೇಶಾಚ್ಯಾ ರುಪಾರ್ ತಾಕಾ ನವೊ ಭರ್ವಸೊ ಉದೆಲ್ಲೊ. ವ್ಹಯ್. ರಾಜೇಶ್! ಕಿತೆಂ ಆಪುರ್ಬಾಯ್ ತಾಚ್ಯಾ ಉತ್ರಾಂನಿ. ತೊ ಆಪ್ಣಾ ಥಂಯ್ ಆಕರ್ಶಿತ್ ಜಾಲಾ ಮಾತ್ರ್ ನ್ಹಯ್, ಆಪ್ಣಾಕ್ ತೊ ಆಶೆತಾ ಮ್ಹಳ್ಳೆಂಯ್ ವಿನುತಾಚ್ಯಾ ಕಾಳ್ಜಾಕ್ ಸಮ್ಜಲ್ಲೆಂ. ಆಪುಣ್ ತರೀ ವೆಗ್ಳೆಂ ಕಶೆಂ ಚಿಂತುಂ? ಹಾಚಾಕೀ ವರ್ತೆಂ ಆಪ್ಣೆ ಕಿತೆಂ ಆಶೆವ್ಯೆತೆಂ? ಪುಣ್ ಪಯ್ಲೆಂ ಕಶೆಂ ಸಾಂಗುಂ ಹಾಂವ್? ತೊಚ್ ತಾಚೆಂ ಕಾಳಿಜ್ ಉಗ್ತೆಂ ಕರುಂದಿ. ತಾಚೆ ಥಾವ್ನ್‍ಚ್ ಪಯ್ಲೆಂ ಆಪವ್ಣೆಂ ಯೇಂವ್ದಿ. ಸಂತೊಸಾಚ್ಯಾ ಭೊಗ್ಣಾಂನಿ ಮತಿಂತ್‍ಚ್ ತೆಂ ಖೆಳಲಾಗ್ಲೆಂ, ಉಡ್ಕಣಾಂ ಘಾಲಿಲಾಗ್ಲೆಂ. ರಾಜೇಶ್ ಆತಾಂ ದಫ್ತರಾಥಾವ್ನ್ ಶೀದಾ ಘರಾ ವೆತಾಲೊ. ಬಾರಾಕ್ ವೆಚೆಂ ಆಪ್ಣೆಂ ಕೆದ್ನಾಂ ಸೊಡ್‍ಲ್ಲೆಂ ಮ್ಹಣ್ ತೊಚ್ ನೆಣಾ! ಕಿತ್ಲೊ ತೇಂಪ್ ಆಪ್ಣೆ ಸದಾಂ ಬಾರಾಂನಿ ಬಸೊನ್ ವೇಳ್ ಹೊಗ್ಡಾಯಿಲ್ಲೊ ನಾ? ದುಖ್ ವಿಸ್ರೊಂಕ್, ನಿರಾಶಾ ನಿವಾರುಂಕ್ ಮ್ಹಣ್ ಪಿಯೆಂವ್ಕ್ ಧರ್‍ಲ್ಲೆಂ. ಉಪ್ರಾಂತ್ ಪಿಯೆವ್ಣ್ಯಾನ್ ಆಪ್ಣಾಕ್‍ಚ್ ವೆಂಗ್‍ಲ್ಲೆಂ. ಸೊಡುಂಕ್ ಜಾಯ್ನಾತ್ಲೊ ಬಾಂಧ್ ಜಾಲ್ಲೊ ಆಪ್ಣಾ ಆನಿ ಪಿಯೆವ್ಣ್ಯಾ ಮಧೆಂ. ಸದಾಂ ಪಿಯೆವ್ನ್, ಪೊಟಾಕ್ ಖಾಯ್ನಾಸ್ನಾನಾ ನಿದೊನ್ ತಡವ್ ಕರ್ನ್ ಉಟ್ಚೆಂ ಆನಿ ಪರತ್ ಸಾಂಜೆಕ್ ರಾಕ್ಚೆಂ. ಆತಾಂ ಕಸೊ ಆಪುಣ್ ಇತ್ಲೊ ಬದ್ಲಲೊಂ? ಆದ್ಲೆ ದೀಸ್ ನಿಯಾಳ್ನ್ ವಿಜ್ಮಿತ್ ಪಾವ್ಲೊ ರಾಜೇಶ್. ಆಪ್ಲ್ಯಾ ಜಿಣ್ಯೆಂತ್ ಅಸಲ್ಯೊ ಘುಂವ್ಡ್ಯೊ ಯೆತಿತ್ ಮ್ಹಣ್ ಸಪ್ಣಾಂತೀ ಚಿಂತ್‍ಲ್ಲೆಂ ನಾ ತಾಣೆ. ಕೊಲೆಜ್, ಕಾಮ್, ಪ್ರೊಮೊಶನ್. ಘಚ್ರ್ಯಾಂನಿಚ್ ಕಾಜಾರ್ ಕೆಲ್ಲೆಂ. ಪುಣ್ ತೆಂ ಕಾಜಾರ್ ವರ್ಸಾ ಭಿತರ್ ಕೊಸ್ಳೊನ್ ಪಡ್‍ಲ್ಲೆಂ. ತ್ಯಾ ಉಪ್ರಾಂತ್ ಕಿತ್ಲಿಂ ವರ್ಸಾಂ ನಿರಾಶೆನ್, ಬೆಜಾರಾಯೆನ್ ಸಾರ್‍ಲ್ಲಿಂ. ಆನಿ ತವಳ್ ಥಾವ್ನ್ ಆಪ್ಣೆ ಭೊಗ್‍ಲ್ಲೆಂ ಫಕತ್ ದುಖ್! ತಾಚ್ಯಾ ತೊಂಡಾರ್ ನಿರಾಶೆಚೆಂ ಮೋಡ್ ತಿಳಿಲಾಗ್ಲೆಂ. ನಾ, ತಾಚೊ ಉಡಾಸ್‍ಚ್ ನಾಕಾ. ಫುಡೆಂ ವಿನುತಾ ಸಂಗಿಂ ಜಿವಿತ್ ಸಾರ್ಚೆಂ. ಭರ್ವಸ್ಯಾಚೆಂ ಕೀರ್ಣ್ ಉಜಳ್ಳೆಂ. ತೃಪ್ತೆಚೊ ಸ್ವಾಸ್ ಸೊಡ್ಲೊ ರಾಜೇಶಾನ್. ‘ಹಾಯ್, ವಾಟ್ ಯು ಡುಯಿಂಗ್ ಹನಿ! ಮಿಸ್ಸಿಂಗ್ ಯೂ’ ವಿನುತಾಚಿ ಮೆಸೆಜ್. ‘ಲವ್, ವಾಸ್ ಬಿಟ್ ಬ್ಯುಸಿ. ವಾನ್ನಾ ಸ್ಲೀಪ್ ಒನ್ ಯುವರ್ ಲ್ಯಾಪ್ ಎನ್ ಕ್ರೈ…’ ರಾಜೇಶಾನ್ ಸತ್‍ಚ್ ಸಾಂಗ್‍ಲ್ಲೆಂ. ಕಿತ್ಲೆ ದೀಸ್ ಅಶೆಂಚ್ ಚಾಟಿಂಗಾರ್ ಸುಖ್ ಭೊಗ್ಚೆಂ? ಆನಿ ಕಿತೆಂ ಆಸಾ ಎಕಾಮೆಕಾಕ್ ಕಳೊಂಕ್? ದೊಗಾಂಯ್ಚೆ ಅತ್ರೆಗ್ ಎಕ್‍ಚ್, ಇರಾದೆಯ್ ಸಮಾಸಮ್. ತರ್ ಆನಿ ಕಿತ್ಯಾಕ್ ರಾಕ್ಚೆಂ? ರಾಜಾಂವ್ ಚಿಂತಿಲಾಗ್ಲೊ ರಾಜೇಶ್. ತಾಕಾ ಭುಜವ್ಣೆಂ ಜಾಯ್ ಆಸ್‍ಲ್ಲೆಂ. ವಿನುತಾಕೀ ತಶೆಂಚ್ ಭೊಗ್ತಾಲೆಂ. ಪುಣ್ ಏಕ್ ಸ್ತ್ರೀ ಜಾವ್ನ್, ಆಪ್ಣೆಂ ಘನತಾ ಸಾಂಬಾಳಿಜೆ. ‘ನೋಪ್… ನೊ ಟಚಿಂಗ್ ನೌ…’ ‘ಯಾ? ಸೊ… ವೆನ್ ಇಟ್ ವುಡ್ ಬಿ!?’ ‘ಐ ಡೊಂಟ್ ನೊ ವಾಟ್ ಟು ಸೇ…’ ‘ಮೈ ಹಾರ್ಟ್ ಇಸ್ ಕಾಲಿಂಗ್ ಯು.’ ‘ವಾಟ್ ಇಟ್ ಸೇಸ್..? ಟೆಲ್ ಮಿ… ಪ್ಲೀಸ್.’ ರಾಜೇಶಾಕ್ ಪರತ್ ಏಕ್ ಆವ್ಕಾಸ್ ಮೆಳ್ಳೊ. ‘ವಾಂಟ್ ಟು ನೊ ರಿಯಲ್ಲಿ ವಾಟ್ ಮೈ ಹಾರ್ಟ್ ಸೇಸ್..?’ ವಿಚಾರ್ಲೆಂ ತಾಣೆ. ‘ಯೇ… ಯೇ… ಐ ಆ್ಯಮ್ ಡೈಯಿಂಗ್. ಪ್ಲೀಸ್ ಪ್ಲೀಸ್… ಟೆಲ್ ನಾ…!’ ಹೊಚ್ ಸುಯೋಗ್, ಚಿಂತ್ಲೆಂ ರಾಜೇಶಾನ್. ಇತ್ಲೊ ತೇಂಪ್ ಕಿತೆಂ ಸಕ್ಕಡ್ ಉಲಯ್ಲ್ಯಾಂವ್. ಆಪ್ಣಾಸ್ತಕಿಂ ನಿರ್ಧಾರ್ ದೊಗಾಂಯ್ನೀ ಘೆತ್ಲಾ ತೆಂ ತಾಂಕಾಂ ಕಳಿತ್ ಆಸಾ. ಸಾಂಗೊಂಕ್ ಮಾತ್ರ್ ದಾಕ್ಷೆಣ್. ಆತಾಂ ಆಯ್ಲಾ ವೇಳ್, ಸಾಂಗ್ಚೊ. ‘ವಿನೂ… ಮ್ಹಜೆಂ ಕಾಳಿಜ್ ಕಿತೆಂ ಸಾಂಗ್ತಾ ತೆಂ ಆಯ್ಕೊಂಕ್ ತುಕಾ ಏಕ್ ಘಂಟೊ ನ್ಹಯ್, ಏಕ್ ಮಯ್ನೊ ತರೀ ಪಾಂವ್ಚೊ ನಾ…’ ‘ಓಹ್, ಸೋ ಲವ್ಲಿ. ತುಜ್ಯಾ ಕಾಳ್ಜಾಕ್ ಉಲೊಂವ್ಕ್ ಕಳ್ತಾಗೀ?’ ಸದಾಂಚೆಂ ಪೊಕ್ರಿ ಸವಾಲ್ ವಿನುತಾಚೆಂ. ‘ಕಿತ್ಯಾಕ್ ಕಳನಾ? ಪುಣ್ ತಾಣೆ ಸಾಂಗ್ಚೆಂ ಆಪ್ಣಾಕ್ ಆಯ್ಕತೆಲ್ಯಾಕ್ ಮಾತ್ರ್. ಸಕ್ಡಾಂಕ್ ನ್ಹಯ್!’ ‘ವ್ಹಯ್ಗೀ? ಕೋಣ್ ಹಾಬಾ ತಿ ವ್ಯಕ್ತಿ!? ಮಸ್ಟ್ ಬಿ ವೆರಿ ಲಕ್ಕಿ!’ ‘ಸತ್ ಸಾಂಗುಂ? ತಿ ವ್ಯಕ್ತಿ ಹೆರ್ ಕೊಣೀ ನ್ಹಯ್…’ ‘ಕೋಣ್…? ಸಾಂಗ್ ನೆ, ಪ್ಲೀಸ್. ರಾಜೂ…. ಪ್ಲೀಸ್!’ ‘ಇಟ್ಸ್ ವಿನೂ… ಮೈ ಡಾರ್ಲಿಂಗ್!’ ‘ಹುಂ…. ಶ್ಯೂರ್!?’ ‘ಪಕ್ಕಾ…! ಇಟ್ಸ್ ನೊಬಡಿ ಎಲ್ಸ್. ಡಾರ್ಲಿಂಗ್, ಇಟ್ಸ್ ಯು ಓನ್ಲಿ. ಮೈ ಎವೆರಿಥಿಂಗ್…’ ‘ಅ್ಯಮ್ ಐ ಡ್ರೀಮಿಂಗ್..? ಗಾಡ್… ಕಾಂಟ್ ಬಿಲೀವ್!’ ಉಪ್ರಾಂತ್ ದೋನ್ ಗಂಟೆ ಚಾಟಿಂಗ್ ಚಲ್ಲೆಂ. ಬರಫ್ ಕರ್ಗಾಲ್ಲೆಂ. ಮೋಡ್ ನಿತ್ಳಲ್ಲೆಂ. ಮೊಳ್ಬಾಕ್ ಬುರಾಕ್ ಪಡೊನ್ ಶಿರಾಂಧಾರಿಂಚೊ ಪಾವ್ಸ್ ವೊತ್ಚೆ ಪರಿಂ ತಾಂಚೆ ಮಧೆಂ ಸಂಭಾಶಣ್ ಚಲ್ಲೆಂ. ಕಾಳ್ಜಾಂ ಉಗ್ತೆ ಜಾಲ್ಲಿಂ. ಆಖೇರಿಕ್, ‘ಮೈ ಹಾರ್ಟ್ ವಾಂಟ್ಸ್ ಸಮ್‍ಥಿಂಗ್ ಹನಿ…’ ಪ್ರಸ್ತಾಪ್ ಘಾಲೊ ರಾಜೇಶಾನ್. ‘ಮೈ ಇಯರ್ಸ್ ಆರ್ ರೆಡಿ ಟು ಲಿಸನ್…’ ವಿನುತಾ ಪಿಂರ್ಗಲೆಂ. ‘ಬಟ್… ಕಾಂಟ್ ಟೆಲ್ ನೌ..!’ ‘ವೈ… ಆನಿ ಕಸಲಿ ಅಡ್ಕಳ್ ಆಸಾ ಮಾ? ಸಾಂಗ್ ರಾಜೂ…!’ ‘ಅಡ್ಕಳ್ ನಾ ವಿನೂ. ಪುಣ್…’ ದಾಕ್ಷೆಲೊ. ‘ಪುಣ್!? ಕಿತೆಂ, ಪ್ಲೀಸ್ ಡೊಂಟ್ ಕಿಲ್ ಮಿ. ಟೆಲ್. ಕಾಂಟ್ ವೈಟ್..!’ ‘ಆನಿ ಕಿತ್ಲೊ ತೇಂಪ್ ಅಶೆಂಚ್ ಆಮಿ ವಾರ್ಯಾರ್ ಸಪ್ಣಾಂ ಬಾಂಧ್ಚಿಂ? ಪ್ಲೀಸ್ ಲೆಟ್ಸ್ ಮೀಟ್ ವನ್ಸ್…!’ ಸಂದೇಶ್ ಪಾಶಾರ್ ಕರ್ನ್ ಜಾಲ್ಲೊ. ಇತ್ಲೆಂ ಸಾಂಗೊಂಕ್ ಕಿತ್ಲೊ ಕಶ್ಟಾಲೊಂ ನೆ! ಆಜ್ಯಾಪ್ಲೊ ರಾಜೇಶ್. ತಕ್ಷಣ್ ಜಾಪ್ ದಿಲಿ ನಾ ವಿನುತಾನ್. ತಾಕಾಯ್ ಅಶೆಂಚ್ ಭೊಗ್ತಾಲೆಂ. ತಾಕಾ ಕಸಲೆಂಚ್ ಅಪಧೈರ್ ಭೊಗ್ಲೆಂ ನಾ. ರಾಜೇಶಾಕ್ ತೆಂ ಪುರ್ತೆಂ ಪಾತ್ಯೆಲ್ಲೆಂ. ಉಗ್ತ್ಯಾನ್ ಸಾಂಗನಾತ್ಲ್ಯಾರೀ, ತಾಚೆ ಶಿವಾಯ್ ಆಪುಣ್ ಜಿಯೆಂವ್ಕ್ ಸಕ್ಚಿಂ ನಾ ಮ್ಹಳ್ಯಾ ನಿರ್ಧಾರಾಕ್ ತೆಂ ಆಯಿಲ್ಲೆಂ. ರಾಜೇಶಾಕ್ ಭೆಟೊಂಕ್ ತೆಂಯಿ ಅತ್ರೆಗ್ತಾಲೆಂ. ಮುಖ್ಲ್ಯಾ ಹಫ್ತ್ಯಾಚ್ಯಾ ಆಖೇರಿಕ್ ತೀನ್ ದೀಸ್ ರಜಾ ಆಸ್‍ಲ್ಲಿ. ಫೆಸ್ತಾಂ, ಪರ್ಬೊ ಮ್ಹಣ್ ಪಾಟಾಪಾಟ್ ರಜಾ. ರಾಜೇಶ್ ಆನಿ ವಿನುತಾಕೀ ಅಸಲಿ ರಜಾ ಗರ್ಜ್ ಆಸ್‍ಲ್ಲಿ. ಆತಾಂ ಸಂದರ್ಭ್ ಉದೆಲ್ಲೊ. ರಾಜೇಶಾನ್ ಯೋಜನ್ ಕಳಯ್ಲೆಂ. ಕಬ್ಲಾತ್ ದೀಂವ್ಕ್ ವಿನುತಾಕ್ ಕೊಣಾಯ್ಚಿ ಪರ್ವಣ್ಗಿ ಗರ್ಜ್ ನಾತ್‍ಲ್ಲಿ. ಮೊಗಾ ಸಾಗೊರಾಂತ್ ಬುಡ್‍ಲ್ಲ್ಯಾ ದೋನ್ ಕಾಳ್ಜಾಂನಿ ಭೆಟ್ಚಿ ಘಡಿ ಆಯ್ತಿ ಜಾಲ್ಲಿ. ಎದೊಳ್ ಪರ್ಯಾಂತ್ ಎಲೆಕ್ಟ್ರಾನಿಕ್ ಚಾಟಿಂಗ್ ಮಾತ್ರ್ ಆಸ್‍ಲ್ಲೆಂ. ಎಕಾಮೆಕಾಚಿ ಪಯ್ಲಿ ಭೆಟ್ ಜೀಣ್‍ಭರ್ ಉಡಾಸಾಂತ್ ಉರ್ಚೆ ತಸಲಿ ಜಾಯ್ಜೆ. ಜಿಣ್ಯೆಂತ್ ಅಸಲೆಂ ಥ್ರಿಲ್ ಕಿತ್ಲೆ ಪಾವ್ಟಿಂ ಭೊಗ್ಯೆತ್? ಚಿಂತುನ್‍ಚ್ ದೊಗಾಂಯ್ಚೆಂ ಆಂಗ್ ಊಬ್ ಜಾಲೆಂ. ವಿನುತಾಕ್ ಪಯ್ಲೆ ಪಾವ್ಟಿಂ ವೆಂಗೆಂತ್ ಧರ್ತಾನಾ ತಾಚ್ಯಾ ಕಾನಾಂತ್ ಕಿತೆಂ ಪುಸ್ಪುಸ್ಚೆಂ ಮ್ಹಣ್ ಮನಾಂತ್‍ಚ್ ರಿಹರ್ಸಲ್ ಕರ್ತಾಲೊ ರಾಜೇಶ್. ಆಪ್ಣೆ ರಾಜೇಶಾಚೊ ಹಾತ್ ಪಯ್ಲೆ ಪಾವ್ಟಿಂ ಧರ್ನ್ ಪೊಲ್ಯಾಂಕ್ ಪೊಶೆವ್ನ್ ಉಮೊ ದಿಂವ್ಚೆಂ ಸನ್ನಿವೇಶ್ ಚಿಂತುನ್ ರೋಮಾಂಚಿತ್ ಜಾತಾಲೆಂ ವಿನುತಾ. ಆನಿ ಥೊಡೆಚ್ ದೀಸ್. ದೊಗಾಂಯ್ ತಾರಿಕ್ ಪಳೆತಾಲಿಂ. ಬುಧ್ವಾರಾಚಿ ಡ್ಯೂಟಿ ಜಾತಚ್ ದೊಗಾಂಯ್ ಘರಾ ಪಾವೊನ್ ತಯಾರಿ ಕರಿಲಾಗ್ಲಿಂ. ಬ್ರೇಸ್ತಾರಾ ದೊನ್ಪಾರಾಂ ಶೆರಾ ಥಾವ್ನ್ ಪಯ್ಸ್ ಆಸ್ಚ್ಯಾ ಹೊಟೆಲಾಂತ್ ಭೆಟ್ಚೊ ನಿಚೆವ್ ತಾಣಿ ಕೆಲ್ಲೊ. ತಾಚ್ಯಾ ಉಪ್ರಾಂತ್ ಖಂಯ್ ಭೊಂವ್ಚೆಂ ಮ್ಹಣ್ ಸಾಂಗಾತಾ ನಿರ್ಧಾರ್ ಕರ್ಚೊ ನಿಚೆವ್ ಕೆಲ್ಲೊ. ಖಂಚಿ ಮುಸ್ತಾಯ್ಕಿ ನ್ಹೆಸ್ಚಿ, ಕಿತೆಂ ಘೆವ್ನ್ ವೆಚೆಂ, ಸರ್‍ಪ್ರೈಸ್ ಗಿಫ್ಟ್ ಕಿತೆಂ ದಿಂವ್ಚೆಂ ತೆಂ ಎದೊಳ್‍ಚ್ ದೊಗಾಂಯ್ನಿ ತಯಾರ್ ದವರ್‍ಲ್ಲೆಂ. ರಾಜೇಶಾನ್ ಮೊಲಾಧಿಕ್ ಚೇಯ್ನ್ ಖ್ಯಾತ್ ಜ್ಯುವೆಲ್ಲರಾಂತ್ಲಿ ಹಾಡ್‍ಲ್ಲಿ. ವಿನುತಾನೀ ಗ್ರೀಟಿಂಗ್ ಕಾರ್ಡ್, ರಿಸ್ಟ್ ವಾಚ್ ಘೆತ್‍ಲ್ಲೆಂ. ರಾತ್‍ಭರ್ ಚಾಟಿಂಗಾರ್ ಭೊಗ್ಣಾಂ ಉಮಾಳ್ಳಿಂ, ಕಾಳ್ಜಾಂ ಉಲಯ್ಲಿಂ, ಮನಾಂ ಪಿಶ್ಯಾರ್ ಪಡ್ಲಿಂ. ದೊಗಾಂನಿ ಭೆಟ್ಚ್ಯಾ ಆಮೊಲಿಕ್ ಘಡ್ಯೆಕ್ ತಿಂ ಅತ್ರೆಗಾನ್ ರಾಕ್ತಾಲಿಂ. ಬ್ರೇಸ್ತಾರಾ ಧನ್ಪಾರಾಂ ಭರ್ತಿ ಬಾರಾಂಕ್ ಹೊಟೆಲ್ ನ್ಯೂ ವೈಸ್‍ರೊಯಾಂತ್ ದೊಗಾಂಯ್ನಿ ಭೆಟೊಂಕ್ ವೇಳ್ ನಮಿಯಾರ್‍ಲ್ಲೊ. ರಾಜೇಶ್ ಸಾಡೆ ಇಕ್ರಾಂಕ್‍ಚ್ ಪಾವ್‍ಲ್ಲೊ. ರಜಾ ಜಾಲ್ಲೆ ವರ್ವಿಂ ಹೊಟೆಲಾಂತ್ ಗಡ್ದಿ ಆಸ್‍ಲ್ಲಿ. ರೆಸ್ಟೋರೆಂಟಾಂತ್ ಏಕ್ ಕ್ಯಾಬಿನ್ ತಾಣೆ ಬುಕ್ ಕೆಲೆಂ. ಲೊಬಿಂತ್ ಯೇವ್ನ್ ಪಾಸಾಯೊ ಮಾರ್ನ್ ತೊ ರಾಕಲಾಗ್ಲೊ. ಬಾರಾಂಕ್ ಧಾ ಮಿನುಟಾಂ ಆಸ್‍ಲ್ಲಿಂ. ಮತಿಂತ್ ವಿನುತಾಚೆಂ ರುಪ್ಣೆಂ, ಆಕಾರ್, ಸೊಭಾಯ್ ಕಲ್ಪನ್ ಕರ್ನ್ ಆಸ್‍ಲ್ಲ್ಯಾ ರಾಜೇಶಾಕ್ ರಾಕ್ಚಿ ಸೊಸ್ಣಿಕಾಯ್ ನಾತ್‍ಲ್ಲಿ. ‘ಒನ್ ದ ವೇ’ ಮೆಸೆಜ್ ಪಳೆವ್ನ್ ಆನಿಕೀ ಕಿತ್ಲೊ ವೇಳ್ ಮ್ಹಣ್ ಪುರ್ಪುರ್ಲೊ ತೊ. ಶೆರಾಂತ್ ಆಜ್ ಟ್ರಾಫಿಕ್ ಚಡ್‍ಲ್ಲೆಂ. ಲೊಬಿಂತ್ಲ್ಯಾ ಸೊಫಾರ್ ಬಸೊನ್ ವಾಟ್ ಪಳೆವ್ನ್ ಆಸ್‍ಲ್ಲ್ಯಾ ರಾಜೇಶಾಕ್ ಹೊಟೆಲಾಚಿಂ ಮೆಟಾಂ ಚಡ್ಚ್ಯಾ ಎಕಾ ಸ್ತ್ರೀಯೆಚೆರ್ ದೀಶ್ಟ್ ಗೆಲಿ. ಪಳೆತಚ್ ತಾಚ್ಯಾ ತಾಳ್ಯಾಚಿ ಶೆಳ್ ಸುಕ್ಲಿ. ಸರ್ಗಾರಾಜಾಚಿಂ ಸ್ವಪ್ಣಾಂ ದೆಕೊನ್ ಆಸ್‍ಲ್ಲೊ ತೊ ಎಕಾಚ್ಛಾಣೆ ಗಳ್ಳೊ. ತಿಕಾ ತೊ ಜಾಣಾಸ್ಲೊ. ತಿಕಾ ವಿಸ್ರೊಂಕ್ ತರೀ ಕಶೆಂ ಸಾಧ್ಯ್?! ತಾಚ್ಯಾ ಹಾತಾಚ್ಯೊ ಮುಟಿ ಆರ್ನಲ್ಯೊ. ಪುಣ್ ತಿ ಸ್ತ್ರೀ ಹಾಕಾ ಪಳೆಂವ್ಚ್ಯಾ ಫುಡೆಂ ಘುಂವೊನ್ ಆನ್ಯೇಕಾ ಕುಶಿನ್ ಗೆಲಿ. ಆಂಗಾರ್ ಶೆಳೆಂ ಉದಕ್ ವೊತ್‍ಲ್ಲೆಪರಿಂ ಜಾಲ್ಲೆಂ ರಾಜೇಶಾಕ್. ಮಾರ್ ಖಂಚಿ, ಹಾಂಗಾ ಕಿತ್ಯಾ ಆಯ್ಲ್ಯಾ? ಶೆರ್ಮೆಲೊ ತೊ. ಥೊಡ್ಯಾ ಘಡಿಯಾಂನಿ ನಿಯಂತ್ರಣಾಕ್ ಯೇವ್ನ್, ಆಪ್ಣಾಸ್ತಕಿಂ ಧಯ್ರ್ ಘೆತ್ಲೆಂ ತಾಣೆ. ಹೆಂ ಫಕತ್ ಕಾಕತಾಳೀಯ್ ಆಸೊಂಕ್ ಪುರೊ. ಚಿಂತ್ಲೆಂ ತಾಣೆ. ಕಿತ್ಯಾಕ್ ಆಪ್ಣೆ ಹೆಂಚ್ ಹೊಟೆಲ್ ವಿಂಚ್ಲೆಂಗಾಯ್ ಮ್ಹಣ್ ಚುರ್ಚುರ್ಲೊ. ಉಪ್ರಾಂತ್ ತಿ ಸ್ತ್ರೀ ಪಳೆಂವ್ಕ್ ಮೆಳ್ಳಿ ನಾ. ಬೋವ್‍ಶಾ ಹ್ಯಾಚ್ ಹೊಟೆಲಾಂತ್ ರಾವ್ಲ್ಯಾ ಕೊಣ್ಣಾ, ತಿಣೆ ಆಪ್ಣಾಕ್ ಪಳೆನಾತ್‍ಲ್ಲೆಂ ಬರೆಂಚ್ ಜಾಲೆಂ. ಸಮಾಧಾನ್ ಜಾಲೆಂ ತಾಕಾ. ‘ಖಂಯ್ ಆಸಾಯ್ ಹನಿ… ವೆಯ್ಟಿಂಗ್…’ ‘ಜಸ್ಟ್ ಟೂ ಮಿನ್ಸ್…!’ ‘ಖಂಯ್ ಆಸಾಯ್. ತುಕಾ ಪಳೆಂವ್ಕ್ ಪಿಸೊ ಜಾಲಾಂ…’ ದೋನ್ ಮಿನುಟಾಂ ಜಾಪ್ ನಾ. ಉಪ್ರಾಂತ್, ‘ತುಂ ಖಂಯ್ ಆಸಾಯ್?’ ಮೆಸೆಜ್ ವಿನುತಾಚಿ. ‘ರಿಸೆಪ್ಶನಾಚ್ಯಾ ಉಜ್ವ್ಯಾಕ್. ತುಂ?’ ‘ಹಾಂ… ಜಸ್ಟ್ ಕಮಿಂಗ್… ಸೀ ಯು ದೇರ್…’ ರಾಜೇಶಾಚಿ ತಕ್ಲಿ ಸರ್ವ್ ಕೊನ್ಶಾಂ ತೆವ್ಶಿನ್ ಘುಂವ್ತಾಲಿ. ದೀಶ್ಟ್ ತಾಚಿ ಗೀದಾ ಪರಿಂ ಸೊಧ್ತಾಲಿ. ಆನಿಕೀ ರಾಕೊಂಕ್ ತಾಕಾ ಜಾಯ್ನಾತ್ಲೆಂ. ರಿಸೆಪ್ಶನಾಚ್ಯಾ ದಾವ್ಯಾ ಕುಶಿನ್ ಟೊಯ್ಲೆಟ್ ಆಸ್‍ಲ್ಲೆಂ. ಹೊಟೆಲಾಕ್ ರಿಗ್‍ಲ್ಲೆಂ ವಿನುತಾ, ಥಂಯ್ ವಚೊನ್ ಕೇಸ್ ಉಗವ್ನ್, ಮೇಕಪ್ ಸಾರ್ಕೆಂ ಕರ್ನ್ ಭಾಯ್ರ್ ಆಯ್ಲೆಂ. ನಿಳ್ಶ್ಯಾ ಕಾಪ್ಡಾರ್ ತೆಂ ಸೊಭ್ತಾಲೆಂ. ನಿಜಾಯ್ಕೀ ತೆಂ ಸೊಭಿತ್ ಆಸ್‍ಲ್ಲೆಂ. ಮೇಕಪ್ ಕೆಲ್ಲ್ಯಾನ್ ತಾಚಿ ಸೊಭಾಯ್ ಆನಿಕೀ ಪರ್ಜಳ್ತಾಲಿ. ತೃಪ್ತೆನ್ ಭಾಯ್ರ್ ಯೇವ್ನ್ ಹಳ್ತಾನ್ ಮೆಟಾಂ ಕಾಡ್ನ್ ರಿಸೆಪ್ಶನಾ ತೆವ್ಶಿನ್ ಚಲ್ಲೆಂ ತೆಂ. ರೂಂದ್ ಪಿಲ್ಲರಾಚ್ಯಾ ಆಡೊಸಾಕ್ ರಾವೊನ್ ತಿಳಿಲಾಗ್ಲೆಂ ತೆಂ. ತೆಣೆ ಸೊಫಾ ಮಾಂಡ್‍ಲ್ಲೆ. ಜಣಾಂಚಿ ಗಡ್ದಿ ಚಡ್‍ಲ್ಲಿ. ತಿತ್ಲ್ಯಾರ್ ತಾಚಿ ದೀಶ್ಟ್ ಎಕಡೆ ಬಸೊನ್ ಆಸ್‍ಲ್ಲ್ಯಾ ದಾದ್ಲ್ಯಾಚೆರ್ ಗೆಲಿ. ತೊ ಮೊಬೈಲಾರ್ ಬೊಟಾಂ ಚರಯ್ತಾಲೊ. ಘಡ್ಯೆನ್ ತಾಚಿ ವಳಕ್ ಮೆಳ್ಳಿ ವಿನುತಾಕ್. ಶೊಕ್ ಲಾಗ್‍ಲ್ಲೆಪರಿಂ ಮೇಟ್ ಪಾಟಿಂ ಕಾಡ್ಲೆಂ ವಿನುತಾನ್. ದೊಳ್ಯಾಂಕ್ ಕಾಳೊಕ್ ಯೇವ್ನ್ ಲಕ್ತಾಶೆಂ ಜಾಲೆಂ ತಾಕಾ. ದೆವಾ ಮ್ಹಜ್ಯಾ! ಹೊ ಕಿತ್ಯಾಕ್ ಹಾಂಗಾ? ಹ್ಯಾಚ್ ವೆಳಾರ್? ಘಡ್ಯೆ ಆದಿಂ ಸಂತೊಸಾನ್, ಸಂಭ್ರಮಾನ್ ಆಸ್‍ಲ್ಲೆಂ ವಿನುತಾ ಪುರ್ತೆಂ ಕಂಗಾಲ್ ಜಾಲೆಂ. ಛೆ! ಹಿ ಶನಿ ಹಾಂಗಾ, ತೆಂಯ್ ಹ್ಯಾ ಘಡ್ಯೆ! ದಳ್ದಿರ್ ಸೊರೊಪ್ ಖಂಚೊ. ದಾಂತ್ ಕಿರ್ಲಿಲೆ ತಾಣೆ. ತಾಣೆ ಆಪ್ಣಾಕ್ ಪಳೆನಾತ್ಲೆಪರಿಂ ಆಡೊಸಾಕ್‍ಚ್ ರಾವ್ಲೆಂ ತೆಂ. ತಶೆಂಚ್ ಘುಂವೊನ್ ಸವ್ಕಾಸ್ ವಾಶ್ ರುಮಾಂತ್ ಪರತ್ ರಿಗ್ಲೆಂ. ರಾಕೊನ್ ಥಕ್‍ಲ್ಲ್ಯಾ ರಾಜೇಶಾನ್ ವಯ್ರ್ ವಯ್ರ್ ಮೆಸೇಜ್ ಧಾಡ್‍ಲ್ಲ್ಯೊ. ವ್ಯಾಲೆಟಾಂತ್ಲೆಂ ಮೊಬೈಲ್ ಕಾಡ್ಲೆಂ ವಿನುತಾನ್. ರಾಜೇಶಾಚ್ಯೊ ಮೆಸೆಜ್ ಪಳೆವ್ನ್ ಕಾಳ್ಜಾಂತ್ ತಾಚ್ಯಾ ಊಬ್ ಚರ್ಲಿ. ಪತ್ರ್ಯಾನ್ ಉಲ್ಲಸಿತ್ ಜಾಲೆಂ. ‘ಜಸ್ಟ್ ವೈಟ್. ಇನ್ ವಾಶಿಂಗ್ ರೂಮ್. ಸೊರ್ರಿ ಹನಿ…’ ‘ಕಿತ್ಲೊ ವೇಳ್. ಪ್ಲೀಸ್ ಮೇಕ್ ಇಟ್ ಫಾಸ್ಟ್…!’ ಸೈರಾಣ್ ಚುಕ್ತಾಲೆಂ ರಾಜೇಶಾಕ್. ಬೆಜಾರ್ ಜಾಲೆಂ ವಿನುತಾಕ್. ಆಪ್ಣೆ ಆತಾಂ ಕಶೆಂ ಮುಖಾರ್ ಸರ್ಚೆಂ? ರಾಕೊನ್ ರಾಕೊನ್ ರಾಜೇಶ್ ರಾಗಾರ್ ಜಾಲಾ ಕೊಣ್ಣಾ. ಧಯ್ರ್ ಘೆವ್ನ್ ಭಾಯ್ರ್ ಆಯ್ಲೆಂ ಆನಿ ಪಿಲ್ಲರಾಚ್ಯಾ ಆಡೊಸಾಕ್ ರಾವೊನ್, ಸವ್ಕಾಸ್ ತಕ್ಲಿ ಮುಖಾರ್ ಕರ್ನ್ ತಿಳ್ಳೆಂ ತಾಣೆ. ಪಯ್ಲೆಂ ಬಸ್‍ಲ್ಲಿ ವ್ಯಕ್ತಿ ದಿಸನಾ. ಬಚಾವ್! ಸಮಾಧಾನಾಚೊ ಉಸ್ವಾಸ್ ಸೊಡ್ಲೊ ತಾಣೆ. ಪರತ್ ಪಾರ್ಕುನ್, ಹಳೂ ಮೆಟಾಂನಿ ರಿಸೆಪ್ಶನಾಚ್ಯಾ ಉಜ್ವ್ಯಾಕ್ ಪರ್ತಲೆಂ ತೆಂ. ‘ಬ್ಲೂ ಸಾರಿ… ಗೋಲ್ಡನ್ ವ್ಯಾಲೆಟ್!’ ಮೆಸೆಜ್ ಧಾಡ್ಲಿ ತಾಣೆ. ರಾಜೇಶ್ ರಿಸೆಪ್ಶನಾಚ್ಯಾ ದಾವ್ಯಾಕ್ ಆಸ್‍ಲ್ಲ್ಯಾ ಅಕ್ವೇರಿಯಮಾಂತ್ಲ್ಯೊ ಮಾಸ್ಳ್ಯೊ ಪಳೆತಾಲೊ. ವಿನುತಾ ಉಜ್ವ್ಯಾ ಕುಶಿಕ್ ಚಮ್ಕತಾಲೆಂ. ‘ರೆಡ್-ವೈಟ್ ಟಿ ಶರ್ಟ್, ಬ್ಲೂ ಜೀನ್ಸ್ ಪ್ಯಾಂಟ್.’ ಮೆಸೆಜ್ ಧಾಡ್ನ್ ಪಾಟಿಂ ಘುಂವ್ಲೊ ರಾಜೇಶ್. ನಿಳ್ಶ್ಯಾ ಕಾಪ್ಡಾರ್ ಚಲ್ಚಿ ಸ್ತ್ರೀ ತಾಕಾ ದಿಸ್ಲಿ. ಮೆಸೆಜ್ ಪರತ್ ವಾಚ್ಲಿ ತಾಣೆ. ವ್ಹಯ್. ಭಾಂಗಾರಾ ವರ್ಣಾಚಿ ವ್ಯಾಲೆಟ್ ದಾವ್ಯಾ ಹಾತಾಂತ್. ತೆಂಚ್ ವಿನುತಾ. ತಾಚೆ ಸರ್ಶಿನ್ ಧಾಂವೊನ್ ಗೆಲೊ ತೊ. ‘ಎಕ್ಸ್‍ಕ್ಯೂಜ್ ಮಿ… ವಿನು…..!’ ರಾಜೇಶಾನ್ ಪುರ್ತೆಂ ಉಚಾಚ್ರ್ಯಾ ಫುಡೆಂಚ್ ತಿ ಸ್ತ್ರೀ ಪಾಟಿಂ ಘುಂವ್‍ಲ್ಲಿ. ತಿಚೆಂ ತೋಂಡ್ ಪಳೆಲ್ಲೆಂಚ್ ರಾಜೇಶಾಚಿಂ ಉತ್ರಾಂ ಸ್ತಬ್ಧ್ ಜಾಲಿಂ. ಅತ್ರೆಗಾಚೆಂ ಮುಖಮಳ್ ಬದ್ಲೊನ್ ಆಕಾಂತಾನ್ ತಾಂಬ್ಡೆಂ ಜಾಲೆಂ. ಆಜ್ಯಾಪಾ ಸವೆಂ ನಿರಾಸ್, ಕ್ರೋಧ್ ವ್ಹಾಳ್ಳೊ ತಾಚ್ಯಾ ಶಿರಾಂನಿ! ಪಾಟಿಂ ಪರ್ತಲ್ಲ್ಯಾ ವಿನುತಾಕ್ ಗಡ್ಗಡೊ ಮಾರ್‍ಲ್ಲೆಪರಿಂ ಜಾಲ್ಲೆಂ. ಮುಖ್ಲ್ಯಾ ವ್ಯಕ್ತಿಕ್ ಪಳೆತಚ್ ತಾಚೆಂ ರಗತ್ ಕಡ್ಲೆಂ. ಭುಂಯ್‍ಕಾಂಪ್ಣಿ ಜಾಲ್ಲೊ ಅನ್ಭೊಗ್! ಮೊಗಾಚಿಂ ಉತ್ರಾಂ ಪುಸ್ಪುಸೊಂಕ್ ಆಶೆಲ್ಲ್ಯಾ ತಾಚ್ಯಾ ವೊಂಟಾಂಕ್ ಆರ್ ಮಾರ್‍ಲ್ಲಿ! ಕಸಲೊ ಆಘಾತ್! ಛೆ! ಕಸಲಿ ವಿಕಾಳ್ ಘಡಿ! ಸಂತೊಸ್ ಖಿಣಾನ್ ಉಬೊನ್ ಗೆಲ್ಲೊ! ಥೊಡ್ಯಾಚ್ ವೆಳಾ ಆದಿಂ ಸೊಭಾಯೆನ್ ಪರ್ಜಳೊನ್, ಸಂತೊಸಾನ್ ಫುಲೊನ್ ಆಸ್‍ಲ್ಲೆಂ ವಿನುತಾಚೆಂ ತೋಂಡ್ ಝಗ್ಲಾಣೆ ಮಾರ್‍ಲ್ಲೆಪರಿಂ ಕರ್ಪಲ್ಲೆಂ! ತಿತ್ಲೆಂಚ್. ಮುಖ್ಲ್ಯಾ ಘಡ್ಯಾಂನಿ ಕೊಣೆಂಚ್ ಚಿಂತಿನಾತ್‍ಲ್ಲೆಂ ಘಡ್ಲೆಂ. ‘ಯೂ ಚೀಟ್… ರ್ಯಾಸ್ಕಲ್!’ ‘ಯೂ ಬಿಚ್… ಡರ್ಟಿ ಲೇಡಿ!’ ಪಯ್ಲೆಂ ಗಾಳಿ ಯೆಟ್ಚೆಂ, ಶಿರಾಪ್ ಘಾಲ್ಚೆಂ ಆಯ್ಕಲೆಂ. ತಿತ್ಲ್ಯಾರ್ ವಿನುತಾನ್ ಆಪ್ಲ್ಯಾ ವ್ಯಾಲೆಟಾನ್ ರಾಜೇಶಾಚ್ಯಾ ಮುಸ್ಕರಾಕ್ ಮಾರ್ನ್ ಜಾಲ್ಲೆಂ. ರಾಜೇಶಾನ್ ವಿನುತಾಚಿ ಗೊಮ್ಟಿ ಧರ್ನ್ ಕೇಸ್ ಬಿಗ್ದುನ್ ವೊಡ್‍ಲ್ಲೆ. ಶಾಂತ್ ಆಸ್‍ಲ್ಲೆಂ ವಾತಾವರಣ್ ಎಕಾಚ್ಚಾಣೆಂ ಝಗ್ಡ್ಯಾಚೆಂ ಜಾಲ್ಲೆಂ ಪಳೆವ್ನ್ ಸಯ್ರೆ ಆನಿ ಶಿಬಂದಿ ಆಕಾಂತ್ಲಿಂ. ಕೋಣ್ ಹಿಂ, ಕಿತ್ಯಾಕ್ ಮಾರ್ನ್ ಪಡ್ತಾತ್ ಮ್ಹಣ್ ಕೊಣಾಕೀ ಕಳ್ಳೆಂ ನಾ. ತವಳ್ ಮ್ಹಣಾಸರ್ ಶಿಸ್ತೆನ್, ಗಂಭೀರಾಯೆನ್ ಬಸೊನ್, ಪಾಸಾಯೊ ಮಾರ್ತೆಲ್ಯಾ ರಾಜೇಶಾಕ್ ಪಳೆಲ್ಲ್ಯಾ ರಿಸೆಪ್ಶನಿಸ್ಟಾಂಕ್ ಹಿ ಸ್ತ್ರೀ ಕೋಣ್, ತಾಚೆರ್ ಕಿತ್ಯಾಕ್ ತೊ ತಾಪ್ಲಾ ಮ್ಹಳ್ಳೊ ಮಿಸ್ತೆರ್ ಧೊಸ್ಲೊ. ತಿತ್ಲ್ಯಾರ್ ವಿನುತಾಚೆಂ ವ್ಯಾಲೆಟ್ ಖಂಯ್ಗೀ ಉಸಳ್‍ಲ್ಲೆಂ. ರಾಜೇಶಾಚೆಂ ಮೊಬೈಲ್ ಧರ್ಣಿಕ್ ಆಪ್ಟಾಲ್ಲೆಂ. ಟೀಶರ್ಟಾಚೆ ಬಟನ್ ಉಸ್ಳಲ್ಲೆ. ವಿನುತಾಚಿ ಮುಸ್ತಾಯ್ಕಿ ಭಿಜುಡ್‍ಲ್ಲಿ. ತೆಂ ಕಾಳಿಪರಿಂ ಉಜೊ ವೊಂಕ್ತಾ ತಶೆಂ ದಿಸ್ತಾಲೆಂ. ರಾಜೇಶ್ ರಾಗಾನ್ ಕಾಂಪ್ತಾಲೊ. ದೊಗಾಂಯ್ ಎಕಾಮೆಕಾ ಬದ್ದ್ ದುಸ್ಮಾನಾಪರಿಂ ಯೆಟ್ತಾಲಿಂ, ಶಿರಾಪ್ ಘಾಲ್ತಾಲಿಂ. ಸ್ಥಿಮಿತಾರ್ ತಿಂ ನಾತ್‍ಲ್ಲಿಂ. ತಾಂಚಿ ಮಾನಸಿಕ್ ಪರಿಸ್ಥಿತಿ ಭಿಗ್ಡಲ್ಲಿ ಸ್ಪಷ್ಟ್ ಕಳ್ತಾಲೆಂ. ಸೆಕ್ಯುರಿಟಿಚ್ಯಾಂನಿ ದೊಗಾಂಕೀ ಪಯ್ಸ್ ಕರ್ನ್ ನಿಯಂತ್ರಣಾಕ್ ಹಾಡ್ಲೆಂ. ಮೆನೆಜರ್ ಧಾಂವೊನ್ ಆಯಿಲ್ಲೊ. ಗಲಾಟೊ ಆಯ್ಕೊನ್ ಪಾಶಾರ್ ಜಾಂವ್ಚೊ ಲೋಕ್ ಆನಿ ರೆಸ್ಟೋರೆಂಟಾಂತ್ಲೆ ಜಣ್ ಪಳೆಂವ್ಕ್ ಆಯಿಲ್ಲೆ. ವಿನುತಾಕ್ ಲೇಡೀಸ್ ರುಮಾಕ್ ವ್ಹೆಲೆಂ. ರಾಜೇಶಾಕ್ ಮೆನೆಜರಾನ್ ಆಪ್ಲ್ಯಾ ದಫ್ತರಾಕ್ ವೋಡ್ನ್ ವ್ಹೆಲೆಂ. ವಿಚಾರಣ್ ಕರ್ತಾನಾ ಕಳ್‍ಲ್ಲಿ ಗಜಾಲ್ ಆಯ್ಕೊನ್ ಸಕ್ಡಾಂ ವಿಜ್ಮಿತ್ ಜಾಲಿಂ. ಅಶೆಂಯ್ ಘಡ್ತಾಗಿ ಮ್ಹಣ್ ಆಜ್ಯಾಪ್ಲಿಂ. ತಿತ್ಲ್ಯಾರ್ ಖಬರ್ ಮೆಳೊನ್ ಪೊಲಿಸ್ ಥಂಯ್ ಪಾವ್‍ಲ್ಲೆ. * * * ಪ್ರಕಾಶ್ ಆನಿ ಸವಿತಾಚೆಂ ಕಾಜಾರ್ ಗದ್ದಳಾಯೆನ್ ಜಾಲ್ಲೆಂ. ದೊಗಾಂಯ್ಕಿ ಬರೆಂ ಕಾಮ್ ಆಸ್‍ಲ್ಲೆಂ. ಜೊಡಿ ಸೊಭ್ತಾಲಿ. ಸುರ್ವಿಲೆ ಮಹಿನೆ ಬೋವ್ ಆನಂದಾಚೆ ಜಾಲ್ಲೆ. ಮೊಗಾನ್, ಸಂತೊಸಾನ್, ಸುಖಾನ್ ದೀಸ್ ಪಾಶಾರ್ ಕೆಲೆ. ಕ್ರಮೇಣ್ ಊಬ್ ನಿಂವ್ಲಿ. ಎಕಾಮೆಕಾಥಾವ್ನ್ ಏಕ್ ಘಡಿಯಿ ಪಯ್ಸ್ ರಾವೊಂಕ್ ಸಕನಾತ್‍ಲ್ಲಿಂ ಆತಾತಾಂ ಲಾಗಿಂ ಯೇಂವ್ಕೀ ಉಬ್ಗತಾಲಿಂ. ದಫ್ತರಾಂತ್ ಉಲ್ಲಾಸಾನ್ ಆಸ್ಚಿಂ, ಘರಾಂತ್ ಮಾತ್ರ್ ನಿರಾಶಿ ಜಾತಾಲಿಂ. ದೊಗಾಂಯ್ ಲ್ಹಾನ್‍ಥಾವ್ನ್ ಸುಖಾ ಸಂತೊಸಾನ್ ವಾಡ್‍ಲ್ಲಿಂ. ತಾಂಕಾಂ ಕಿತೆಂಚ್ ಉಣೆ ನಾತ್‍ಲ್ಲೆಂ. ಆಪ್ಣಾಕ್ ಜಾಯ್ ತಶೆಂ ಜಿಯೆಂವ್ಚೆಂ ಸ್ವಾತಂತ್ರ್ಯ್ ತಾಂಕಾಂ ಮೆಳ್‍ಲ್ಲೆಂ. ಹ್ಯಾ ವರ್ವಿಂ ಹಟ್, ಆಪ್ಣೆ ಸಾಂಗ್‍ಲ್ಲೆಂಚ್ ಜಾಯ್ಜೆ ಮ್ಹಳ್ಳೆಂ ಧೋರಣ್ ತಾಂಚೆಂ ಜಾಲೆಂ. ಸೊಡ್‍ದೊಡ್, ಸುಧಾರ್ಸುಂಚೆಂ ಮ್ಹಳ್ಯಾರ್ ಕಿತೆಂ ಮ್ಹಣ್‍ಚ್ ತಿಂ ನೆಣಾಸ್‍ಲ್ಲಿಂ. ಶಿಕಪ್, ಸ್ಟೇಟಸ್ ಮ್ಹಣ್ ಎಕಾ ಥರಾಚೆಂ ಸ್ವಾಭಿಮಾನ್, ಹಂಕಾರಿ ರೂಪ್ ಘೆವ್ನ್ ಹೊಂದ್ವೊನ್ ಜಿಯೆಂವ್ಕ್ ಅಡ್ಕಳ್ ಜಾಲ್ಲಿ. ಸೈರಿಕೆಚ್ಯಾ ಏಜೆಂಟಾನ್ ಪ್ರೊಫೈಲ್ ಪಳೆವ್ನ್ ಸೈರಿಕ್ ಘಡ್ಸಿಲ್ಲಿ. ಪುಣ್ ಘರಾಂತ್ ತಾಂಕಾಂ ಹೊಂದೊವ್ಣಿ ನಾತ್‍ಲ್ಲಿ. ಸವಿತಾಕ್ ಥೊಡಿಂ ವರ್ಸಾಂ ಮ್ಹಣಾಸರ್ ಆವಯ್ ಜಾಂವ್ಚೆಂ ನಾಕಾ ಆಸ್‍ಲ್ಲೆಂ. ದೊಗಾಂಯ್ಚ್ಯೊ ಸವಯೊ, ಆಸಕ್ತ್ ತಾಳ್ ಪಡನಾತ್‍ಲ್ಲೆ. ಹ್ಯಾ ವರ್ವಿಂ ಮೋಗ್ ನಪಂಯ್ಚ್ ಜಾವ್ನ್ ಸದಾಂ ಅತೃಪ್ತಿ, ಅಸಮಾಧಾನ್, ರಾಗ್, ಉಲೊಣೆ, ದುರ್ಸೊಣೆ, ಲಡಾಯ್. ಘಚ್ರ್ಯಾಂನಿ ಶಾಂತಿ ಹಾಡುಂಕ್, ಸಮಾಧಾನ್ ಕರುಂಕ್ ಪ್ರೇತನ್ ಕೆಲೆಂ. ಪುಣ್ ಸೊಡ್‍ದೊಡ್ ಕರುಂಕ್ ದೊಗಾಂಯ್ ತಯಾರ್ ನಾತ್‍ಲ್ಲಿಂ. ತಾಂಚೆಂಚ್ ಹಟ್ ಧರ್ತಾಲಿಂ. ಘರ್ಷಣ್ ಚಡ್ಲೆಂ, ಹಗೆಂ ವಾಡ್ಲೆಂ ಆನಿ ಸಂಬಂಧ್ ಭಿಗ್ಡಲೊ. ಕಾಜಾರ್ ಜಾವ್ನ್ ವರ್ಸ್ ಜಾಯ್ಜೆ ತರ್ ದೊಗಾಂಯ್ ವೆಗ್ಳಿಂ ಜಾಲ್ಲಿಂ. ಘರಾ ಥಾವ್ನ್ ಪಯ್ಶಿಲ್ಯಾ ಶ್ಹೆರಾಂತ್ ತಿಂ ವಾವುರ್ತಾಲಿಂ. ದೊಗಾಂಯ್ನಿ ವೆಗ್ಳ್ಯಾಚ್ ಫ್ಲೆಟಾಂತ್ ರಾವೊಂಕ್ ಸುರು ಕೆಲೆಂ. ಆಪ್ಲೆಂ ಜಿವಿತ್ ಪಿಡ್ಡ್ಯಾರ್ ಜಾಲೆಂ ಮ್ಹಳ್ಳ್ಯಾ ಬೆಜಾರಾಯೆನ್ ಪ್ರಕಾಶ್ ಕಾಮ್ ಜಾತಚ್ ಬಾರಾಂನಿ ಬಸೊಂಕ್ ಲಾಗ್ಲೊ. ಸವಿತಾ ದಫ್ತರಾಂತ್ ತಶೆಂ ಘರ್ಚೆಂ ಕಾಮ್ ಕರ್ನ್ ಆದ್ಲೆಂ ವಿಸ್ರೊಂಕ್ ಪ್ರಯತ್ನ್ ಕರ್ತಾಲೆಂ. ದೀಸ್ ಅಶೆಂ ಪಾಶಾರ್ ಜಾತಾಸ್ತಾನಾ ಫೇಸ್‍ಬುಕ್ಕಾಚೆಂ ಯೆಣೆ ಜಾಲೆಂ. ಪ್ರಕಾಶ್ ಎಂಜಿನಿಯರ್, ಇಂಟರ್‍ನೆಟ್ಟಾಂತ್ ಹೆಳ್‍ಲ್ಲೊ. ಆಪ್ಲೆಂ ಜಿವಿತ್ ವಾಟ್ ಚುಕ್ಲಾಂ ಆಸ್ತಾಂ, ಫೇಸ್‍ಬುಕಾಂತ್ ಕಶೆಂ ತೊಂಡ್ ದಾಕಂವ್ಚೆಂ ಮ್ಹಣ್ ತೊ ಘುಸ್ಪಡ್ಲೊ. ವೇಳ್ ಪಾಶಾರ್ ಕರುಂಕ್ ದುಸ್ರ್ಯಾಚ್ ನಾಂವಾರ್ ಫೇಕ್ ಪ್ರೊಫೈಲ್ ತಾಣೆ ರಚ್ಲೆಂ. ಪ್ರಕಾಶ್ ಆಸ್‍ಲ್ಲೊ ರಾಜೇಶ್ ಜಾಲೊ. ಪಯ್ಶಿಲ್ಯಾ ರಾಜ್ಯಾಚ್ಯಾ ಎಕಾ ಖೆಳ್ಗಾಡ್ಯಾಚಿ ಸೊಭಿತ್ ತಸ್ವೀರ್ ತಾಣೆ ಪ್ರೊಫೈಲಾಕ್ ಚಿಡ್ಕಾಯ್ಲಿ. ಸುರ್ವೆರ್ ತಮಾಸೊ ದಿಸ್ಲೊ ತಾಕಾ. ಥೊಡ್ಯಾ ದಿಸಾಂ ಉಪ್ರಾಂತ್ ತಾಕಾ ವಿನುತಾಚಿ ವಳಕ್ ಜಾಲಿ. ತಾಚಿ ಫೊಟೊ ಪಳೆವ್ನ್‍ಚ್ ತೊ ಪಿಸ್ವಲ್ಲೊ. ಚಾಟಿಂಗ್ ಕರ್ನ್ ಕರ್ನ್ ಇಶ್ಟಾಗಾತ್ ದಾಟ್ ಜಾಲಿ. ಆದ್ಲಿ ಜಿಣಿ ತೊ ವಿಸ್ರಾಲೊ. ಆಪ್ಣಾಕ್‍ಚ್ ತಾಣೆ ಪ್ರಕಾಶ್ ಮ್ಹಳ್ಳೆಂ ಬದ್ಲುನ್ ರಾಜೇಶ್ ಜಾವ್ನ್ ಪರಿವರ್ತಿತ್ ಕೆಲೆಂ. ತಾಕಾ ಸರಿ ಜಾವ್ನ್ ವಿನುತಾನ್ ಸದಾಂನೀತ್ ಚಾಟಿಂಗಾಂತ್ ಸಾಂಗಾತ್ ದಿಲೊ. ತಶೆಂಚ್ ತಿಂ ಮೊಗಾರ್ ಪಡ್ಲಿಂ. ಆಪುಣ್ ರಾಜೇಶ್ ನ್ಹಯ್, ಪ್ರಕಾಶ್ ಮ್ಹಣ್ ಸಾಂಗೊಂಕ್ ಸಕ್ಲೊನಾ ತೊ. ನವ್ಯಾ ನಾಂವಾಂನ್ ನವೆಂಚ್ ಜಿವಿತ್ ದಿಲ್ಲೆಂ, ತಶೆಂಚ್ ಆಸೊಂದಿ ಮ್ಹಣ್ ಚಿಂತ್ಲೆಂ ತಾಣೆ. ಸ್ಮಾರ್ಟ್ ಫೊನಾಂ ಆಯ್ಲ್ಯಾ ಉಪ್ರಾಂತ್ ಚಾಟಿಂಗ್ ಸಗ್ಳ್ಯಾ ದಿಸಾಕ್ ವಿಸ್ತಾರ್ಲೆಂ. ಚಲ್ತಾನಾ, ಜೆವ್ತಾನಾ, ನಿದ್ತಾನಾಂಯ್ ಹಾತಾಂತ್ ಮೊಬೈಲ್. ಚಾಟಿಂಗ್ ಕರಿನಾಸ್ತಾನಾ ದೊಗಾಂಕೀ ಸಮಾಧಾನ್ ನಾ. ವಿನುತಾಕೀ ಅಸಲೆಂ ಮೊಗಾಳಿ ಜಿವಿತ್ ಜಾಯ್ ಆಸ್‍ಲ್ಲೆಂ. ರಾಜೇಶ್ ತಾಕಾ ಸಮಾಧಾನ್ ಕರ್ತಾಲೊ, ಮೋಗ್ ಆನಿ ಸಂತೊಸ್ ದಿತಾಲೊ. ದೀಸ್ ವೆತಾಂ ವೆತಾಂ ದೊಗಾಂಯ್ಕೀ ಅಪುಣ್ ಎಕಾಮೆಕಾ ಖಾತಿರ್ ಜಿಯೆಂವ್ಚ್ಯಾಕ್‍ಚ್ ದೆವಾನ್ ರಚ್ಲಾಂ ಮ್ಹಣ್ ಪಾತ್ಯೆಲಾಗ್ಲಿಂ. ಆನಿ ಏಕ್ ದೀಸ್ ಉದೆಲೊ ದೊಗಾಂಯ್ನಿ ಭೆಟ್ ಜಾಂವ್ಚೊ. ದೀಸ್ ನಮಿಯಾರುನ್ ರಾಜೇಶ್ ಆನಿ ವಿನುತಾ ಹೊಟೆಲ್ ನ್ಯೂ ವೈಸ್‍ರೊಯಾಕ್ ಪಾವ್‍ಲ್ಲಿಂ. ಥಂಯ್ ಪಾವೊನ್, ಎಕಾಮೆಕಾಕ್ ಫುಡ್ ಜಾತಾನಾಂಚ್ ದೊಗಾಂಯ್ಕೀ ಕಳ್‍ಲ್ಲೆಂ ಆಪುಣ್ ಫಟ್ವೊನ್ ಪಡ್‍ಲ್ಲೆಂ. ಆದ್ಲಿಂ ಘೊವ್ ಬಾಯ್ಲಾಂ ಥಂಯ್ ಮುಖಾಮುಖಿ ಜಾಲ್ಲಿಂ! ಸವಿತಾನ್‍ಯಿ ನವಿ ಜಿಣಿ ಸುರ್ವಾತುಂಚ್ಯಾ ಇರಾದ್ಯಾನ್ ಆಪ್ಣಾಕ್‍ಚ್ ಪರಿವರ್ತನ್ ಕೆಲ್ಲೆಂ. ಪರ್ಕಿ ಭಾಶೆಚ್ಯಾ ಎಕಾ ನಟಿಚಿ ಫೊಟೊ ವಾಪಾರ್ನ್ ವಿನುತಾ ಮ್ಹಳ್ಯಾ ನಾಂವಾರ್ ತಾಣೆ ಫೇಸ್‍ಬುಕ್ ಪ್ರೊಫೈಲ್ ರಚ್‍ಲ್ಲೆಂ. ವಿನುತಾ ಜಾಲ್ಲ್ಯಾ ಸವಿತಾಕ್ ಆಪುಣ್ ರಾಜೇಶಾ ಸಂಗಿಂ ನ್ಹಯ್ ಬಗಾರ್ ಪ್ರಕಾಶಾಸಂಗಿಂ ಆನಿ ರಾಜೇಶ್ ಜಾಲ್ಲ್ಯಾ ಪ್ರಕಾಶಾಕ್ ಆಪುಣ್ ವಿನುತಾ ಸಂಗಿಂ ನ್ಹಯ್ ಬಗಾರ್ ಸವಿತಾ ಸಂಗಿಂ ಸಂಬಂಧ್ ರಚುನ್ ಆಸಾಂ ಮ್ಹಣ್ ಕಳ್‍ಲ್ಲೆಂಚ್ ಹೊಟೆಲಾಂತ್ ಭೆಟ್ತಾನಾ! ಫೇಸ್‍ಬುಕಾಂತ್ಲ್ಯಾ ಫಟ್ಕಿರ್ಯಾ ಜಿವಿತಾನ್ ಖರ್ಯಾ ಜಿವಿತಾಕ್ ಘಾತ್ ಕೆಲ್ಲೊ. ಅವಾಸ್ತವಿಕ್ ಮೊಗಾನ್ ದುಖ್‍ಲ್ಲ್ಯಾ ಕಾಳ್ಜಾಂಕ್ ತಾತ್ಕಾಲಿಕ್ ಸುಖ್ ದಿಲ್ಲೆಂ. ಪುಣ್ ಕೃತಕ್ ಮೊಗಾಚ್ಯಾ ಸುನಾಮಿಕ್ ಬಲಿ ಜಾವ್ನ್ ಕಲ್ಪನಾಂಚೆಂ ರಾವ್ಳೆರ್ ನಾಸ್ ಜಾಲ್ಲೆಂ.