text
stringlengths
468
101k
ಹಾಲು ( Milk) ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಹಾಗಾಗಿಯೇ ಆರೋಗ್ಯ ತಜ್ಞರು ಆರೋಗ್ಯವಾಗಿರಲು ದಿನಕ್ಕೆ ಒಂದು ಅಥವಾ ಎರಡು ಲೋಟ ಹಾಲು ಕುಡಿಯಲು ಸಲಹೆ ನೀಡುತ್ತಾರೆ. Honey and Milk TV9kannada Web Team | Edited By: Nayana Rajeev Sep 28, 2022 | 2:16 PM ಹಾಲು ( Milk) ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಹಾಗಾಗಿಯೇ ಆರೋಗ್ಯ ತಜ್ಞರು ಆರೋಗ್ಯವಾಗಿರಲು ದಿನಕ್ಕೆ ಒಂದು ಅಥವಾ ಎರಡು ಲೋಟ ಹಾಲು ಕುಡಿಯಲು ಸಲಹೆ ನೀಡುತ್ತಾರೆ. ಆದಾಗ್ಯೂ, ಕೆಲವರು ಸಿಹಿಗೊಳಿಸದೆ ಹಾಲನ್ನು ಸೇವಿಸಿದರೆ, ಇತರರು ಸಕ್ಕರೆ ಸೇರಿಸಿದ ಹಾಲನ್ನು ಕುಡಿಯಲು ಬಯಸುತ್ತಾರೆ. ಅಂತಹವರು ಸಕ್ಕರೆಯ ಬದಲು ಸಿಹಿಗಾಗಿ ಜೇನುತುಪ್ಪವನ್ನು ಬಳಸಿದರೆ ಅದು ಆರೋಗ್ಯಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಇದು ದೇಹಕ್ಕೆ ಉತ್ತಮ ಪೋಷಣೆ ಎಂದು ಪರಿಗಣಿಸಲಾಗಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಹಾಲಿಗೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ತಿಳಿಯೋಣ. ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ: ಹಾಲು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೇನುತುಪ್ಪದಲ್ಲಿರುವ ಪ್ರೋಟೀನ್-ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುವುದಲ್ಲದೆ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ತೂಕ ಇಳಿಸಿಕೊಳ್ಳಿ: ಬೊಜ್ಜು ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ. ಅನೇಕ ಜನರು ಅದನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಂತಹವರು ಪ್ರತಿದಿನ ಜೇನುತುಪ್ಪ ಬೆರೆಸಿದ ಹಾಲನ್ನು ಕುಡಿದರೆ ಕೆಲವೇ ದಿನಗಳಲ್ಲಿ ಈ ಸಮಸ್ಯೆ ಮಾಯವಾಗುತ್ತದೆ. ಜೇನುತುಪ್ಪದಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ದೇಹದ ತೂಕವನ್ನು ನಿಯಂತ್ರಿಸುತ್ತದೆ ಮತ್ತು ಸ್ಥೂಲಕಾಯತೆಯನ್ನು ತಡೆಯುತ್ತದೆ. ಒತ್ತಡ ದೂರ: ಇಂದಿನ ಜೀವನಶೈಲಿಯಿಂದಾಗಿ ಅನೇಕ ರೀತಿಯ ಒತ್ತಡ ಮತ್ತು ಆತಂಕಗಳು ತೆರೆದುಕೊಳ್ಳುತ್ತವೆ. ನೀವು ಸಹ ಒತ್ತಡ ಮತ್ತು ಆತಂಕದಿಂದ ಬಳಲುತ್ತಿದ್ದರೆ, ಹಾಲು ಮತ್ತು ಜೇನುತುಪ್ಪವು ನಿಮಗೆ ಪವಾಡ ಔಷಧಿಯಾಗಿ ಕೆಲಸ ಮಾಡುತ್ತದೆ. ಇವೆರಡರ ಸಂಯೋಜನೆಯು ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡು ಮನಸ್ಸನ್ನು ಶಾಂತಗೊಳಿಸುತ್ತದೆ. ಹಾಲು ಮೂಳೆಗಳನ್ನು ಬಲಪಡಿಸುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.. ಜೇನುತುಪ್ಪವು ನರಗಳಿಗೆ ಪ್ರಯೋಜನಕಾರಿಯಾಗಿದೆ. ಇವೆರಡರ ಸಂಯೋಜನೆಯು ನಿಮ್ಮ ಒತ್ತಡವನ್ನು ದೂರ ಮಾಡುತ್ತದೆ. ಉಸಿರಾಟದ ಸಮಸ್ಯೆಗಳಿಂದ ಪರಿಹಾರ: ನಿಮಗೆ ಯಾವುದೇ ಉಸಿರಾಟದ ಸಮಸ್ಯೆ ಇದ್ದರೆ ಹಾಲು-ಜೇನು ಮಿಶ್ರಣವು ನಿಮಗೆ ಪ್ರಯೋಜನಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ಉಸಿರಾಟದ ತೊಂದರೆಗಳು ಬರುವುದಿಲ್ಲ. ಉಸಿರಾಟದ ಸಮಸ್ಯೆ ಇದ್ದಲ್ಲಿ ಹಾಲು ಮತ್ತು ಜೇನುತುಪ್ಪವನ್ನು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹೊಳೆಯುವ ಮುಖ: ನಿಮ್ಮ ಮುಖವು ಕಾಂತಿಯುತವಾಗಲು ನೀವು ಜೇನುತುಪ್ಪದೊಂದಿಗೆ ಹಾಲನ್ನು ಕುಡಿಯಬಹುದು. ಹೀಗೆ ಮಾಡುವುದರಿಂದ ನಿಮ್ಮ ಮುಖವು ಹೊಳೆಯುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ಪಡೆಯುತ್ತದೆ. ಇದು ಸೌಂದರ್ಯವರ್ಧಕಗಳನ್ನು ಬಳಸುವ ಅಗತ್ಯವನ್ನು ಸಹ ನಿವಾರಿಸುತ್ತದೆ.
“ಎಷ್ಟೇ ಮಾಡಿದರೂ ಆಗಿ ಮುಗಿಯದ ಕೆಲಸವಿದು. ನೆಮ್ಮದಿ ಎಂಬುದಿಲ್ಲಿ ಮರೀಚಿಕೆಯಾಗಿಬಿಟ್ಟಿದೆ. ಸಾಧನೆಯೆಂದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ, ಎಲ್ಲರಿಗಿಂತ ಹೆಚ್ಚು ಹಣ ಸಿಗುವ ಉದ್ಯೋಗಕ್ಕೆ ಸೇರಿ ಎದೆಯುಬ್ಬಿಸಿಕೊಂಡು ನಡೆಯುವುದು ಎಂದರಿತ್ತಿದ್ದೆ. ನಿನ್ನೆ ಮೊನ್ನೆಯಷ್ಟೇ ಸೇರಿದ ಕೆಲಸವಿದು. ನೋಡ ನೋಡುತ್ತಲೇ ಐದು ವರ್ಷಗಳಾಗಿಬಿಟ್ಟಿದೆ! ಇಂದು ನಾನು ಸಾಧಿಸಿರುವುದೇನೆಂದು ಒಮ್ಮೆ ಹಿಂತಿರುಗಿ ನೋಡಿದರೆ ಕೇವಲ ಶೂನ್ಯ. ಸಿಗುವ ಸಂಬಳಕ್ಕೆ ಇನ್ನೂ ಕೆಲ ಶೂನ್ಯಗಳನ್ನು ಸೇರಿಸಿಕೊಳ್ಳುವ ಭರದಲ್ಲಿ ಬದುಕನ್ನೇ ಶೂನ್ಯವಾಗಿಸಿಕೊಂಡುಬಿಟ್ಟೆನೆ? ಸಣ್ಣವನಿದ್ದಾಗ ಒಂದು ರೂಪಾಯಿ ಸಿಕ್ಕಾಗ ಸಿಗುತ್ತಿದ್ದ ಆ ಖುಷಿ ಇಂದು ಲಕ್ಷ ಸಿಕ್ಕರೂ ಕಾಣದು ಏಕೆ? ಅಮ್ಮನ ಸೀರೆಯ ಸೆರಗನ್ನು ಬಾಯಿಯೊಳಗೆ ತೂರಿಕೊಂಡು ಕಾರು ಬಸ್ಸುಗಳಂತೆ ಶಬ್ದವನ್ನು ಮಾಡಿಕೊಂಡು ಆಕೆಯ ಹಿಂದೆಯೆ ಓಡಾಡುತಿದ್ದ ಆ ದಿನಗಳಲ್ಲಿ ಸಿಗುತ್ತಿದ್ದ ಆನಂದ ಇಂದು ಇಷ್ಟು ದುಬಾರಿಯಾದ ಕಾರನ್ನು ಓಡಿಸುವಾಗಲೂ ಸಿಗುತ್ತಿಲ್ಲ. ಜೀವನ ಅರ್ಥಹೀನವಾಗುತ್ತಿದೆ. ಕೇವಲ ಕೆಲಸ ಹಾಗೂ ಹಣದ ನಡುವೆ ಸುತ್ತುತ್ತಿದೆ. ಏನೋ ಒಂದು ನನ್ನಿಂದ ದೂರವಾಗುತ್ತಿದೆ. ಈ ತಳಮಳ ಇತರರಿಗೂ ಹೀಗೆಯೇ?” ಲ್ಯಾಪ್ಟಾಪ್’ನ ಕಪ್ಪು ಪರದೆಯನ್ನು ದಿಟ್ಟಿಸಿ ಯೋಚಿಸುತ್ತಾ ಕುಳಿತ್ತಿದ್ದ ಭರತ. ಸಂಜೆ ಏಳಾದರು ಆಫೀಸ್ಸನ್ನು ಬಿಟ್ಟಿಲ್ಲ. ನಾಳಿನ ಪ್ರೆಸೆಂಟೇಷನ್ ಚಿಂತೆ ಬೇರೆ ತಲೆಯನ್ನು ಕೊರೆಯುತ್ತಿದೆ. ಅದನ್ನು ಬೇರೆಯವರು ಮಾಡಬಲ್ಲರಾದರೂ ಸುಖಾಸುಮ್ಮನೆ ತನ್ನ ಮೇಲೆ ಎಳೆದುಕೊಂಡಿದ್ದಾನೆ. ಇಂದು ತನ್ನೊಳಗೆ ಮೂಡುತ್ತಿರುವ ತಳಮಳದ ಪ್ರಶ್ನೆಗಳಿಗೆ ಮಂಕಾಗಿದ್ದಾನೆ. ನಾಳಿನ ಪ್ರೆಸೆಂಟೇಷನ್ ಮಾಡಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದಾನೆ. ‘ಮುಕ್ತವಾಗಿ ಚಿಂತಿಸಲೂ ಬಿಡದು ಈ ಹಾಳು ಕೆಲಸದ ಗೋಳು’ ಎಂದು ಶಪಿಸುತ್ತಾನೆ. ಇತ್ತೀಚೆಗೆ ತನ್ನಿಂದ ನಡೆಯುವ ಪ್ರತಿಯೊಂದು ಅಚಾತುರ್ಯಕ್ಕೂ ಕೆಲಸದ ಒತ್ತಡವೇ ಕಾರಣವೆಂದು ಭಾವಿಸುತ್ತಾನೆ. ಆದರೆ ಅದೆಷ್ಟು ಸತ್ಯವೆಂದು ಮಾತ್ರ ಅವನಿಗರಿಯದು. ಮೊದಲೆಲ್ಲ ಸಂಜೆ ಐದಕ್ಕೆ ಆಫೀಸಿನಿಂದ ಹೊರಟು ಹತ್ತಿರದಲ್ಲೇ ಇದ್ದ ಸಂಗೀತ ಶಾಲೆಯಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ. ದಿನಕಳೆದಂತೆ ಕೆಲಸದ ಒತ್ತಡದಲ್ಲಿ ಸಮಯವೇ ಸಾಲುತ್ತಿರಲಿಲ್ಲ. ನಂತರ ವಾರಾಂತ್ಯದಲ್ಲಿ ಹೋಗಲು ಶುರುಮಾಡಿದ. ಆದರೆ ಇತ್ತೀಚೆಗೆ ವಾರಾಂತ್ಯವೂ ಆಫೀಸ್ಸಿಗೆ ಬರಬೇಕಾಗಿಬರುತ್ತಿದೆ. ಕಳೆದ ಮೂರು ವಾರಗಳಿಂದ ಒಂದು ದಿನವೂ ಸಹ ರಜೆಯನ್ನು ತೆಗೆದಿಲ್ಲ. “ಸಾರ್ ನಿಮ್ಮನ್ನ ಮ್ಯಾನೇಜರ್ ಕರೀತಾ ಇದ್ದಾರೆ.” ಆಫೀಸಿನ ಹುಡುಗ ಬಾಗಿಲ ಬಳಿ ಬಂದು ಹೇಳಿದಾಗ ಭರತನಿಗೆ ಎಚ್ಚರವಾಯಿತು. ವಾರಾಂತ್ಯದಲ್ಲಿ ಇರುವ ಕ್ಲೈಂಟ್ ಮೀಟಿಂಗ್’ಗೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕೆಂದು ಮ್ಯಾನೇಜರ್ ಹೇಳಿದ. ವಯಸ್ಸು ಐವತ್ತರ ಆಸುಪಾಸು,ಭರತನಂತೆ ಶ್ರಮಜೀವಿ. ಕೆಲಸದ ಒತ್ತಡದಲ್ಲಿ ಮಂಕಾಗಿರುವ ಭರತನ ಮನವನ್ನು ಅರಿಯಲು ವಿಫಲನಾಗುತ್ತಾನೆ. ಮಾನವನಿಗಾಗಿ ಕೆಲಸ ಎಂಬುವುದಕ್ಕಿಂತ ಹೆಚ್ಚಾಗಿ ಕೆಲಸಕ್ಕಾಗೇ ಮಾನವನಿರುವುದು ಎಂಬ ಒಂದು ರೀತಿಯ ಭ್ರಮೆಯ ಬದುಕು ಅವನದು. ಹೊರಬರುವ ಮುನ್ನ ಭರತ ಒಮ್ಮೆ ಅವನ ಮುಖವನ್ನು ದಿಟ್ಟಿಸಿ ನೋಡುತ್ತಾನೆ. ಭಾವನೆಗಳೇ ಇಲ್ಲದ ಯಂತ್ರದಂತೆ ಜೀವಿಯೊಂದು ತನ್ನ ಮುಂದೆ ಕೂತಿರುವಂತೆ ಅವನಿಗೆ ಭಾಸವಾಗುತ್ತದೆ. ‘ಎನಿಥಿಂಗ್ ಎಲ್ಸ್ Mr.ಭರತ್..?’ ಮ್ಯಾನೇಜರ್’ನ ಸದ್ದಿಗೆ ಚಕಿತನಾಗಿ ‘ನೋ ಸರ್ ನಥಿಂಗ್….’ಎನ್ನುತ್ತಾ ಹೊರಬರುತ್ತಾನೆ. ‘ಕೆಲವರ್ಷಗಳ ನಂತರ ನಾನೂ ಹೀಗೆಯೆ ಆಗುವೆನೆ? ಭಾವನೆಗಳೇ ಅರಿಯದ ಯಂತ್ರದಂತೆ!?’ ಪ್ರಶ್ನೆಗೆ ಉತ್ತರ ಅರಿಯದಾಗುತ್ತಾನೆ. ಮೊದಲು ಯಾವುದಾದರೊಂದು ಕೆಲಸ. ಆಮೇಲೆ ಬೈಕು.ಆನಂತರ ಕಾರು. ಸಾಲದಕ್ಕೆ ಒಬ್ಬನಿದ್ದರೂ 2BHKಯ ದುಬಾರಿ ಬಾಡಿಗೆಮನೆ. ದುಂದುವೆಚ್ಚಗಳು. ಅವಶ್ಯಕತೆಗಿಂತ ಹೆಚ್ಚಿನ ಬಯಕೆಗಳು. ಬಯಕೆಗಳೇ ಹಾಗೆ, ಒಮ್ಮೆ ಹುಟ್ಟಿದರೆ ಸಾಯವು. ಹಾಗಾಗಿ ಏನೋ ಕೆಲಸಕ್ಕೆ ನಾನು ಹೀಗೆ ಜೋತು ಬಿದ್ದುಗೊಂಡಿರುವುದು. ಪ್ರತಿ ತಿಂಗಳ ಕೊನೆಗೆ ಇವುಗಳಿಗೆಲ್ಲ EMI ಕಟ್ಟಿ ಕೊನೆಗೆ ಉಳಿಯುತ್ತಿದ್ದದು ತಿಂಗಳ ಖರ್ಚಿಗೆ ಸಾಲುತ್ತಿರಲಿಲ್ಲ! ತಾನೇ ತೋಡಿಕೊಂಡ ಗುಂಡಿಯೊಳಗೆ ಬಿದ್ದ ಭರತ ಹೊರಬರಲು ಹವಣಿಸುತ್ತಿದ್ದಾನೆ. ಆದರೆ ಆಗುತ್ತಿಲ್ಲ. ಈ ವಾರಂತ್ಯವೂ ಕೆಲಸಕ್ಕೆ ಬರಬೇಕೆಂಬುದ ಯೋಚಿಸಿಯೇ ಖಿನ್ನತೆಯಲ್ಲಿ ಮನಮುಳುಗುತ್ತದೆ. ಇದು ಎಂದಿಗೂ ಮುಗಿಯದ ವ್ಯಥೆ. ತುಸು ಸಮಯ ಸುಮ್ಮನಿದ್ದ ಭರತ ಎದ್ದು ನಿಲ್ಲುತಾನೆ. ಇಮೇಲ್ ಮೂಲಕ ತನ್ನ ಸಹೋದ್ಯೋಗಿಗೆ ಕೆಲಸವನ್ನು ಒಪ್ಪಿಸಿ, ಮುಂದಿನ 2ವಾರಕ್ಕೆ ರಜೆಯನ್ನು ಬರೆದು ಹೊರಬರುತ್ತಾನೆ. ಕೆಲ ಹೊತ್ತು ತಳಮಳಗೊಂಡ ಮನ ಸ್ವಲ್ಪ ಹೊತ್ತಿನ ನಂತರ ಶಾಂತವಾಯಿತು. ಆದರೆ ಈ ಎರಡು ವಾರದಲ್ಲಿ ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಾನೆ. ಮನೆಗೆ ಹೋದರೆ ಇನ್ನೊಂದು ಬಗೆಯ ಚಿಂತೆ, ಒತ್ತಡ. ಇವೆಲ್ಲವನ್ನೂ ಬಿಟ್ಟು ಕೆಲಕಾಲಕ್ಕೆ ಎಲ್ಲಾದರೂ ದೂರ ಹೋಗಬೇಕೆನಿಸಿತು. ಎಷ್ಟೋ ದಿನಗಳಿಂದ ಸಮುದ್ರದ ಅಲೆಗಳಂತೆ ಅಪ್ಪಳಿಸುತ್ತಿದ್ದ ಅಜ್ಜನ ಮನೆಯ ನೆನಪುಗಳು ನೆನಪಾದವು. ಅಲ್ಲಿಗೆ ಹೋಗಿ ಅದೆಷ್ಟೋ ವರ್ಷಗಳಾಗಿವೆ. ಇಲ್ಲಿಂದ ನಾಲ್ಕು ನೂರು ಕೀಲೊಮೀಟರ್ ದೂರದ ಹಳ್ಳಿ. ಆಧುನಿಕತೆಯ ಪರಿಧಿಯ ಹೊರಗಿರುವ ಪ್ರದೇಶ. ಆದರೆ ಹಸಿರುಸಿರಿಯಿಂದ ಕಂಗೊಳಿಸುವ ಶಾಂತವಾದ ಜಾಗ. ಕೆಲವರ್ಷಗಳ ಹಿಂದೆ ಒಮ್ಮೆ ಹೋಗಿದ್ದಾಗ ವಾಪಾಸ್ಸೆ ಬರಲು ಮನವು ಒಪ್ಪುತ್ತಿರಲಿಲ್ಲ! ಆಧುನಿಕ ಸೌಲಭ್ಯಗಳಷ್ಟೇನೂ ಇಲ್ಲದಿದ್ದರೂ ಅದೇನೋ ಒಂದು ಆಕರ್ಷಣೆ ಆ ನೆಲದಲ್ಲಿ. ಅದೇನೋ ಇಂದು ಮತ್ತೊಮ್ಮೆ ಅಲ್ಲಿಗೆ ಹೋಗಲು ಮನಬಯಸಿದೆ. ‘ಮನೆಯವರ್ಯಾರು ಬೇಡ. ತಾನೊಬ್ಬನೇ ಹೋಗಿಬರುವೆ’ ಎಂದುಕೊಳ್ಳುತ್ತಾನೆ. ಅದೇನೋ ಒಂದು ಬಗೆಯ ಖುಷಿ ಮನದೊಳಗೇ ಮೂಡುತ್ತದೆ. ಅಪ್ಪ-ಅಮ್ಮನಿಗೆ ಫೋನ್ಮಾಡಿ ಹೇಳಿ ಆ ದಿನ ರಾತ್ರಿಯೇ ರೈಲನ್ನು ಹಿಡಿದು ಹೊರಡುತ್ತಾನೆ. ರೈಲಿನ ದಡಬಡ ಸದ್ದಿನಲ್ಲೂ ದಣಿದ ಕಣ್ಣುಗಳು ನಿದ್ರೆಗೆ ಶರಣಾಗುತ್ತವೆ. ಕೆಲಸಮಯದ ನಂತರ ಕಣ್ಣುತೆರೆದಾಗ ಮುಂಜಾವಿನ ಮಬ್ಬಾದ ಗಿಡ ಮರ ಹಾಗೂ ಗದ್ದೆಗಳು ಕಾಣತೊಡಗುತ್ತವೆ. ನೋಡನೋಡುತ್ತಲೇ ಆಕಾಶ ನಿಧಾನವಾಗಿ ಕೆಂದಾವರೆಯ ಬಣ್ಣತಳೆದು ನಿಲ್ಲುತ್ತದೆ. ಕಿಟಕಿಯಿಂದ ತಂಪಾದ ಗಾಳಿ ಮುಖವನ್ನು ಅಪ್ಪಳಿಸಿದಾಗ ಹಿತವೆನಿಸಿ ಕೆಲ ಹೊತ್ತು ಹಾಗೆ ಕಣ್ಣನು ಮುಚ್ಚಿ ಮುಖವನ್ನು ಗಾಳಿಗೆ ಒಡ್ಡಿಕೊಂಡಿರುತ್ತಾನೆ. ‘ಮಗಾ..ಚಳಿ ತುಂಬಾಇದೆ…ಕಿಟಿಕಿ ಹಾಕಪ್ಪ’ ಎಂದ ತಾತನ ಸದ್ದಿಗೆ ಒಲ್ಲದ ಮನಸ್ಸಿಂದ ಕಿಟಕಿಯನ್ನ ಕೆಳಗೆ ಎಳೆಯುತ್ತಾನೆ. ‘ಯಾವೂರಪ್ಪ ನಿಂದು.?’ ಎಂದು ಕೇಳಿದ ತಾತನಿಗೆ, ತಾನು ಹೋಗುತ್ತಿರುವ ಊರು ವಿಳಾಸವನ್ನೆಲ್ಲ ಹೇಳಿದಾಗ ಅವರು ‘ಅರ್ರೆ…ನೀನು ನಮ್ಮ ಪಟೇಲರ ಮೊಮ್ಮಗ…ನಾನು ಅದೇ ಊರು’ ಎಂದು ಅವರು ಪರಿಚಯ ಮಾಡಿಕೊಳ್ಳುತ್ತಾರೆ. ಬಿಳಿ ಪಂಚೆ ಹಾಗು ಶರ್ಟನ್ನು ಧರಿಸಿದ್ದ ಅವರು ತಲೆಗೊಂದು ಪೇಟವನ್ನು ಸುತ್ತಿದ್ದರು. ತಿಳಿಯಾದ ಮೀಸೆ ಗಡ್ಡವನ್ನು ಬಿಟ್ಟಿದ್ದ ಅವರ ವಯಸ್ಸು ಸುಮಾರು ಎಪ್ಪತ್ತರ ಆಸುಪಾಸು. ಎಲ್ಲೋ ನೋಡಿದ ನೆನಪು. ಆದರೆ ಸರಿಯಾಗಿ ಬಲ್ಲದ ಹೊಸ ವ್ಯಕ್ತಿಯೊಟ್ಟಿಗೆ ಹೆಚ್ಚೇನೂ ಸಂಭಾಷಿಸದೆ ಭರತ ಕಿಟಕಿಯ ಮೂಲಕ ರಮಣೀಯವಾದ ಪರಿಸರವನ್ನು ನೋಡುತ್ತಾ ಕೂರುತ್ತಾನೆ. ಪರಿಸರವನ್ನು ನೋಡುತ್ತಾ ಒಂದು ನೆಮ್ಮದಿಯ ನಗೆ ಭರತನಲ್ಲಿ ಮೂಡಿದರೆ,ಆತನನ್ನು ನೋಡಿ ಹಿರಿಯ ಮುಗಳ್ನಗೆಯೊಂದು ತಾತನಲ್ಲಿ ಮೂಡುತ್ತದೆ. ಕೆಲ ಸಮಯದಲ್ಲೇ ರೈಲು ಊರನ್ನು ತಲುಪುತ್ತದೆ. ಭಾರವಾದ ಬ್ಯಾಗನ್ನು ಹೊರಗೆಳೆಯಲಾಗದೆ ಗೋಳಾಡುತ್ತಿದ್ದ ತಾತನಿಗೆ ಸಹಾಯ ಮಾಡಲು ಹೋಗಿ ಬ್ಯಾಗಿನ ತುಂಬೆಲ್ಲಾ ಪುಸ್ತಕಗಳೇ ಇರುವುದನ್ನು ಕಂಡು ಭರತ ಕೊಂಚ ಆಶ್ಚರ್ಯಚಕಿತನಾಗುತ್ತಾನೆ. ಬ್ಯಾಗನ್ನು ಎಳೆದು ರೈಲಿನಿಂದ ಹೊರತಂದು ತಾತನ ಬಳಿ ಇಟ್ಟ ಭರತ ಊರಿಗೆ ಹೋಗುವ ದಾರಿಯಾವುದೆಂದು ಕೇಳಿದಾಗ, ‘ಇಲ್ಲಿಂದ ಗದ್ದೆ ಆಸಿ ನಡೆದ್ರೆ ಮೂರ್ ಕಿಲೋಮೀಟ್ರು..ಆಟೋ ಹಿಡ್ದು ಆ ಟಾರ್ ರಸ್ತೇಲಿ ಹೋದ್ರೆ ಒಂದುವರೆ…ನೀ ಬಾ ನನ್ನೊಟ್ಟಿಗೆ.ನಾನ್ಹೇಗಿದ್ರು ಆಟೋ ಮಾಡ್ಲೆಬೇಕು ‘ ಎಂದ ಅಜ್ಜನನ್ನು ನೋಡಿದ ಭರತ ಕೆಲ ಹೊತ್ತು ಸುಮ್ಮನಾದ. ‘ನಂಗೊತ್ತಪ್ಪ, ನಿಂಗೆ ಗದ್ದೆದಾರೀಲೆ ಹೋಗ್ಬೇಕು ಅಂತ ನಿನ್ಮನ್ಸ್ ಅಂತಿದೆ.ಸರಿ, ನೀ ಹಾಗೆ ಹೋಗು.ನಾನ್ ಆಟೋ ಇಟ್ಕೊಂಡು ಬರ್ತೀನಿ..ಊರಲ್ ಸಿಗೋಣ’ ಎನ್ನುತ ತಾತ ಆಟೋದವನನ್ನು ತನ್ನ ಬಳಿ ಕರೆದ. ತನ್ನ ಮನಸ್ಸಿನಲ್ಲಿ ಏನಿದೆ ಎಂದು ಈ ತಾತನಿಗೆ ಹೇಗೆ ತಿಳಿಯಿತು ಎಂದು ಭರತ ಕಳವಳಗೊಂಡ. ಬ್ಯಾಗಿನ ತುಂಬ ಪುಸ್ತಕ,ಅಲ್ಲದೆ ಆ ತಾತನ ಮಾತಿನ ಉಚ್ಚಾರಣೆಯೂ ಹಳ್ಳಿಯ ಇತರರಿಗಿಂತ ತುಸು ಭಿನ್ನವಾಗಿದ್ದರಿಂದಲೇ ಭರತನಿಗೆ ಅವರ ಮೇಲೆ ಕುತೂಹಲ ಮೂಡಿತು. ಅಲ್ಲದೆ ಅವರನ್ನು ತಾನು ತೀರಾ ಸಮೀಪದಿಂದ ಬಲ್ಲೆನೆಂಬ ಭಾವ. ಆದರೆ ನೆನಪಿಗೆ ಬಾರದು. ಅಷ್ಟರಲ್ಲಿ ಅವರು ಆಟೋವನ್ನೇರಿ ಹೊರಟುಹೋದರು. ಭರತ ನಿಧಾನವಾಗಿ ಗದ್ದೆಯ ಬದುಗಳನ್ನುಇಳಿಯುತ್ತಾ ಊರಿನೆಡೆ ಸಾಗಿದ. ಮುಂಜಾವಿನ ಕಿರಣಗಳು ಮೈಮೇಲೆ ಬಿದ್ದಾಗ ಭರತನಿಗೆ ಹಿತವೆನಿಸಿತು. ಹಕ್ಕಿ-ಪಕ್ಷಿಗಳ ಚಿಲಿಪಿಲಿಯ ಮಧುರ ಸ್ವರಗಳನ್ನುಆಸ್ವಾದಿಸುತ್ತಾ ನಿಧಾನವಾಗಿ ಮುನ್ನೆಡೆದ. ಮುಂಜಾವಿನ ‘ಅಸಾವರಿ’ ರಾಗವನ್ನು ಮನದೊಳಗೆ ಹಾಗೆ ಹಾಡಿಕೊಳ್ಳಬೇಕೆನಿಸಿತು. ಅದಾಗಲೇ ಮನಸ್ಸು ಕೆಲಸದ ಚಿಂತೆ ಒತ್ತಡಗಳಿಂದ ದೂರವಾಗಿತ್ತು. ಹಸಿರು ಸಿರಿಗಳ ನಡುವೆ ನಲಿಯುತ್ತಿತ್ತು. ಮನದೊಳಗೆ ರಾಗವನ್ನು ಗುನುಗತೊಡಗಿದ. ಅದಾಗಲೇ ಗದ್ದೆಯ ಕೆಲಸಕ್ಕೆ ಹಾಜರಾಗಿದ್ದ ಮಂಜ ಒಬ್ಬ ಪೇಟೆಯ ವ್ಯಕ್ತಿ ಬ್ಯಾಗೊಂದನ್ನು ತಗುಲಾಕಿಕೊಂಡು ತನ್ನ ಪಾಡಿಗೆ ಏನೋ ಗುನುಗಿಕೊಳ್ಳುತ್ತಾ ನಡೆಯುತ್ತಿದ್ದದ್ದನು ನೋಡಿ ತನ್ನ ಕೆಲಸವನ್ನು ಬಿಟ್ಟು ಈತನನ್ನೇ ದಿಟ್ಟಿಸಿ ನೋಡುತ್ತಾನೆ. “ಯಾವೂರಪ್ಪ ನಿಮ್ದು.? ಯಾರ್ಮನೆ ಕಡಿ ಹೊರಟಿದಿರಿ?’ ಎಂಬ ಮಂಜನ ಪ್ರಶ್ನೆಗೆ ರೈಲಿನಲ್ಲಿ ಸಿಕ್ಕ ತಾತನಿಗೆ ನೀಡಿದ ಉತ್ತರವನ್ನೇ ನೀಡಿ ಮುನ್ನೆಡೆದ. ಮಂಜ ಖುಷಿಯಿಂದ ಅದೇನೋ ಅಂದಿದ್ದನ್ನೂ ಲೆಕ್ಕಿಸದೆ ರಾಗವನ್ನು ಗುನುಗುತ್ತಾ ಸಾಗಿದ. ಕೆಲಹೊತ್ತಿನ ನಂತರ ಗದ್ದೆಯ ಬದುಗಳನ್ನು ಏರಿ ಊರನ್ನು ಪ್ರವೇಶಿಸಿದ. ‘ದಿನ ಕಳೆದಂತೆ ಸಿಟಿಗಳ ರೀತಿ ಹಳ್ಳಿಗಳು ಬದಲಾಗವು. ಹಳ್ಳಿ ಅಂದು ಹೇಗಿತ್ತೋ ಈಗಲೂ ಹಾಗೆಯೇ ಇದೆ. ಸುಂದರವಾಗಿದೆ’ ಎಂದುಕೊಳ್ಳುತ್ತಾನೆ. ಅರಳಿಕಟ್ಟೆಯ ಮೇಲೆ ಕೂತಿರುವ ಜನರ ಗುಂಪು, ಊರ ಬಾವಿಯಿಂದ ನೀರನ್ನು ಎಳೆದು ಬಿಂದಿಗೆಯಲ್ಲಿ ಹೊತ್ತೊಯ್ಯುತ್ತಿರುವ ಹೆಂಗೆಳೆಯರು, ಅವರ ಕೈಬಳೆಗಳು ಒಂದಕೊಂದು ತಾಗಿ ಮೂಡುವ ಇಂಪಾದ ಸದ್ದು, ಮನೆಯ ಮುಂಬದಿಗೆ ಕಟ್ಟಿರುವ ಹಸು, ಎತ್ತು ಹಾಗೂ ಆಡುಗಳು, ಊರಶಾಲೆ ಹಾಗೂ ಅದರ ಮುಂದೆ ಜೀವವೇ ಪಣವಿಟ್ಟಂತೆ ಅರಚಿ ಆಡುತ್ತಿರುವ ಮಕ್ಕಳು. ಭರತನಿಗೆ ಅಪ್ಪನೊಟ್ಟಿಗೆ ಕೊನೆಯ ಬಾರಿ ಬಂದ ದಿನಗಳು ನೆನಪಾದವು. ತುಸುದೂರ ನಡೆದು ಬಲಕ್ಕೆ ತಿರುಗಿದಾಗ ಊರ ದೊಡ್ಡಮನೆ, ತನ್ನ ಅಜ್ಜನ ಮನೆ ಕಂಡಿತು. ಚಿಕ್ಕವನಿದ್ದಾಗ ಅತ್ತು ಕಾಡಿ ಇಲ್ಲಿಗೆ ಬರಲು ಹವಣಿಸುತ್ತಿದ್ದ ಭರತ ದೊಡ್ಡವನಾಗುತ್ತಿದ್ದಂತೆ ತನಗರಿವಿಲ್ಲದಂತೆ ಇಲ್ಲಿಂದ ದೂರವಾಗುತ್ತಾನೆ. ಇತ್ತೀಚೆಗೆ ಇಲ್ಲಿನ ಬಾಲ್ಯದ ನೆನಪುಗಳೂ ಮಾಸಿವೆ. ‘ಅರ್ರೆ..ರೈಲಿನಲ್ಲಿ ಸಿಕ್ಕ ತಾತ ದೊಡ್ಡೆಗೌಡ್ರಲ್ಲವೇ?!’ ಎಂಬ ಪ್ರಶ್ನೆ ಅಚಾನಕ್ಕಾಗಿ ಭರತನಲ್ಲಿ ಮೂಡುತ್ತದೆ. ‘ನನಗೆ ಗೊತ್ತಿಲ್ಲದಿರಬಹುದು. ಅವರಾದರೂ ನನ್ನ ಗುರುತು ಹಿಡಿಯಬಹುದಿತ್ತಲ್ಲಾ?ಇಲ್ಲಾ, ಅವರಿಗೂ ನಾನು ಮರೆತು ಹೋಗಿರಬಹುದೇ?ಅವರ ಮಾತಿನಲ್ಲಿ ನಾನು ಅವರಿಗೆ ಬಲ್ಲೆ ಎಂಬ ಅನ್ಯೋನ್ಯತೆಯಂತು ಇರಲಿಲ್ಲ…’ಎಂದುಕೊಳ್ಳುತ್ತಾನೆ. ಅಜ್ಜನಮನೆಯನ್ನು ಒಮ್ಮೆ ಹಾಗೆಯೇ ನೋಡುತ್ತಾನೆ. ಸುಣ್ಣ-ಬಣ್ಣಗಳು ಕಾಣದಿದ್ದರೂ ಗಟ್ಟಿಮುಟ್ಟಾದಮನೆ. ಮನೆಯ ಮುಂದಿನ ಮರದ ಕಂಬಗಳು ಇನ್ನೂ ಹಾಗೆಯೇ ಇವೆ ಎಂದು ನೋಡುತ್ತಿರುವಾಗಲೇ ‘ಯಾರದು.?’ ಎಂಬ ಹೆಣ್ಣದನಿಯೊಂದು ಮೂಡುತ್ತದೆ. ಬಾಗಿಲ ಸಂದಿಯಿಂದ ಬಂದ ಆ ಸದ್ದಿನ ಕಡೆ ಮುಖಮಾಡಿ ‘ನಾನು ಭರತ… ‘ ಎಂದು ಕೂಗುತ್ತಾನೆ. ಭರತನ ಹೆಸರನ್ನು ಕೇಳಿದ ಆಕೆ ಜಲ್-ಜಲ್ ಎಂಬ ಗೆಜ್ಜೆಯ ಸದ್ದಿನೊಂದಿಗೆ ಒಳ ಓಡುತ್ತಾಳೆ. ಮೆಟ್ಟಿಲನ್ನು ಏರಿ, ಶೂಗಳನ್ನು ಬಿಚ್ಚಿಟ್ಟು ‘ಅಜ್ಜಾ..’ ಎಂದು ಕೂಗುತ್ತಾ ಭರತ ಒಳ ನಡೆಯುತ್ತಾನೆ. ‘ಅಯ್ಯಾ..ಭರತ..ಬಾ..ಹೆಂಗಿದ್ದೀಯಪ್ಪ.. ಅಪ್ಪಹೆಂಗವ್ನೆ.?’ ಎಂದು ಕನ್ನಡಕವನ್ನು ಹಾಕಿ ಬಂದ ಅಜ್ಜ, ಭರತನನ್ನು ನೋಡಿ ಆತನ ಮುಖವನ್ನು ತನ್ನ ಕೈಗಳಿಂದ ಎಳೆದು ಕೆನ್ನೆಯ ಮೇಲೆ ಮುತ್ತಿಕ್ಕುತ್ತಾರೆ. ‘ಅವೇ ದೊಡ್ಡ ಕೈಗಳು. ಇಂದು ಒಣಗಿ ಸುಕ್ಕಾಗಿವೆ’ ಎಂದುಕೊಳ್ಳುತ್ತಾನೆ ಭರತ. ‘ಮರಕೋತಿ ಆಡಲು ಮರವೇರಿ ಹೆದರಿ,ಇಳಿಯಲು ಆಗದೆ ಅಳುತ್ತಾ ಮರದಲ್ಲೇ ಕೂತಿರುವಾಗ,ಅಪ್ಪ-ಅಮ್ಮರಿಬ್ಬರೂ ಮರದ ಕೆಳಗೆ ನಿಂತು ಬಯ್ಯುತಿರುವಾಗ, ಅಜ್ಜ ಮಾತ್ರ ಹೇಗಾದರೂ ಮಾಡಿ ಮರವೇರಿ, ಭರತ ಹೆದರಿ ಅವಿತು ಕೂತಲ್ಲಿಗೆ ಬಂದು ಇವೇ ಕೈಗಳಿಂದ ಮೃದುವಾಗಿ ಎತ್ತಿ ಕೆಳಗೆ ಇಳಿಸುತ್ತಿದ್ದರು. ಜೀವವೇ ಹೋಯಿತೆಂದು ನಡುಗಿ ಹೋಗುತ್ತಿದ್ದ ಭರತನಿಗೆ ಈ ಕೈಗಳು ಬಳಿಗೆ ಬಂದವೆಂದರೆ ಎಲ್ಲಿಲ್ಲದ ಧೈರ್ಯ! ಅಪ್ಪ ಅಮ್ಮರ ಬೈಗುಳದ ಭಯವೆಲ್ಲ ಮಾಯ! ಮರದ ಕೆಳಗೆ ಇಳಿಯುತ್ತಿದ್ದದ್ದನೆ ಕಾಯುತ್ತಿದ್ದ ಅಪ್ಪ, ಕೋಲನ್ನು ಹಿಡಿದು ಹೊಡೆಯಲು ಸಿದ್ದರಾಗಿರುತ್ತಿದ್ದರು. ಇಳಿದೊಡನೆಯೇ ಅಜ್ಜನ ಹಿಂದೆ ಹೋಗಿ ಅವರ ಕಾಲುಗಳನ್ನು ಭರತ ಬಿಗಿಯಾಗಿ ಅಪ್ಪಿಕೊಳ್ಳುತ್ತಿದ್ದ. ಹೊಡೆಯಲು ಬರುತ್ತಿದ್ದ ಅಪ್ಪನ ಕೋಲನ್ನು ಕಿತ್ತು ಎಸೆಯುತ್ತಿದ್ದರು ಅಜ್ಜ’ ಎಂಬ ನೆನಪುಗಳು ಅವರ ಹಸ್ತಗಳ ಸ್ಪರ್ಶದಿಂದ ಒಂದರಿಂದೊಂದು ಮೂಡುತ್ತವೆ. ‘ಎಲ್ಲ ಚೆನ್ನಾಗಿದ್ದಾರೆ,ನೀನ್ಹೇಗಿದ್ದೀಯ ಅಜ್ಜ..’ಎಂದುಕೇಳುತ್ತಾನೆ. ‘ನಂದ್ಬಿಡಪ್ಪ..ಹಿಂಗ್ಅವ್ನಿ.. ಯೇಟ್ದೊಡ್ಡವನಾಗಿದ್ದೀಯಪ್ಪ ನೀನು..ಬರಿ ಫೋನಲ್ಲಿ ದನಿ ಕೇಳಿ ಕಣ್ಮುಂದೆ ನೋಡಿದ್ರೆ ಗುರ್ತೇ ಸಿಗಾಕಿಲ್ಲ.. ಅದ್ರು ಮ್ಯಾಗೆ ಈ ಮ್ಯಾಕೆ ಗಡ್ಡ ಬೇರೆ’ ಎಂದು ನಗುತ್ತಾ ‘ಫ್ರೆಂಚ್ಕಟ್’ ಎಂದು ಬಿಟ್ಟಿದ್ದ ಗಡ್ಡವನ್ನು ಒಮ್ಮೆ ಮುಟ್ಟಿ ನಗುತ್ತಾರೆ. ‘ಗೌರಿ..ಕಾಪಿ ತಾರೆ ಮಗಿಗೆ..’ ಎಂದು ಕೂಗಿದ ಅಜ್ಜನನ್ನು ಗೌರಿ ಯಾರೆಂದು ಕೇಳುತ್ತಾನೆ. ‘ನಮ್ ದೊಡ್ಡೆಗೌಡ್ರ ಮೊಮ್ಮಗ್ಳು ..ಯಾಕ್ ಮರ್ತ್ಹೋಯಿತೇನ.. ನೀನ್ ಅವಳೊಟ್ಟಿಗೆ ಕುಂಟೆಪಿಲ್ಲೆ ಆಡ್ತಾ ಇದ್ರೆ, ಹಳ್ಳಿ ಹುಡುಗ್ರು ನಿನ್ನ ಹುಡ್ಗಿ ಹುಡ್ಗಿ ಅಂತ ರೇಗುಸ್ತಿದ್ರಲ್ಲ..’ ಎಂದು ನಗುತ್ತಾ ಕೇಳಿದಾಗ ಭರತನಿಗೆ ನೆನಪಾಗುತ್ತದೆ. ಹದಿಮೂರು ವರ್ಷಗಳ ಹಿಂದೊಮ್ಮೆ ಅಪ್ಪನೊಟ್ಟಿಗೆ ಬಂದಾಗ ಕೊನೆಯದಾಗಿ ಆಕೆಯನ್ನು ನೋಡಿದ ನೆನೆಪು. ಅದಾದ ನಂತರ ಅಪ್ಪ,ಅಜ್ಜನೊಟ್ಟಿಗೆ ಮುನಿಸಿಕೊಂಡು ಇತ್ತ ಕಡೆ ಬರಲೇ ಇಲ್ಲ. ಭರತನನ್ನೂ ಬರಲು ಬಿಡಲಿಲ್ಲ. ಇಂದೂ ಸಹ ಹೊರಡುವಾಗ ಒಪ್ಪಲಿಲ್ಲ. ನಂತರ ಹಠಕ್ಕೆ ಮಣಿದು ಜಾಸ್ತಿದಿನ ಇರಬಾರದು, ಜಾಸ್ತಿಜನರೊಟ್ಟಿಗೆ ಬೆರೆಯಬಾರದು, ಅದು,ಇದು ಎಂದು ಫೋನಿನಲ್ಲಿ ಬಹಳ ಹೇಳಿಯೇ ಕಳಿಸಿದ್ದರು. ಆದರೂ ಭರತ ಅದ್ಯಾವುದನ್ನೂ ಲೆಕ್ಕಿಸದೆ ಬಂದಿರುತ್ತಾನೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. Govindaraj S First Published Sep 30, 2022, 9:23 AM IST ಬೆಂಗಳೂರು (ಸೆ.30): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಶುಕ್ರವಾರ (ಸೆ.30) ಪರಿಷ್ಕೃತ ಜ್ಞಾಪನಾ ಪತ್ರ (ಮೆಮೋ) ಸಲ್ಲಿಸುವಂತೆ ಸೂಚಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ, 14 ಲಕ್ಷ, 30 ಲಕ್ಷದ ದೊಡ್ಡ ಮೊತ್ತದ ಚೆಕ್‌ಗಳಲ್ಲಿ ಸೆಲ್ಫ್ ಎಂದು ನಮೂದಿಸಲಾಗಿದೆ. ಇದು ಸರಿ ಕಾಣುತ್ತಿಲ್ಲ. ನೌಕರರಿಗೆ ಸಂಬಳ ನೀಡಬೇಕಾದ ಚೆಕ್‌ಗಳನ್ನು ಸೆಲ್ಫ್ ಎಂದು ತೋರಿಸಲಾಗಿದೆ. ಅರ್ಜಿದಾರರ ಅರ್ಜಿಯಲ್ಲಿ ಸ್ಪಷ್ಟತೆ ಇಲ್ಲ. ಆದ್ದರಿಂದ ಸಂಪೂರ್ಣ ಮತ್ತು ಸ್ಪಷ್ಟಮಾಹಿತಿಯೊಂದಿಗೆ ಶುಕ್ರವಾರ ಹೊಸದಾಗಿ ಮೆಮೋ ಸಲ್ಲಿಸುವಂತೆ ಸೂಚಿಸಿತು. ಮಠವು ಸುಮಾರು 150 ವಿದ್ಯಾಸಂಸ್ಥೆಯನ್ನು ಹೊಂದಿದ್ದು, ಶಿವಮೂರ್ತಿ ಶರಣರು ಜೈಲಿನಲ್ಲಿರುವುದರಿಂದ ಸುಮಾರು 3,500 ಸಿಬ್ಬಂದಿ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ನೌಕರರ ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್‌ಗಳಿಗೆ ಸಹಿ ಹಾಕಲು ಅಕ್ಟೋಬರ್‌ 1 ರಿಂದ ಅಕ್ಟೋಬರ್‌ 5ರ ಮಧ್ಯೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಮುರುಘಾ ಶರಣರು ಕೋರಿದ್ದಾರೆ. 'ಸರಕಾರ ಮಧ್ಯ ಪ್ರವೇಶಿಸಿ, ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ನೇಮಕವಾಗಲಿ' ಮಠದ ದೈನಂದಿನ ಚಟುವಟಿಕೆ ಮತ್ತು ವ್ಯವಹಾರಗಳಿಗೆ ಹಾಗೂ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ದಾಖಲೆಗಳಿಗೆ ಜೈಲಿನಿಂದಲೇ ಸಹಿ ಹಾಕಲು ಅವಕಾಶ ನೀಡಬೇಕು ಎಂದು ಶಿವಮೂರ್ತಿ ಶರಣರು ಮಾಡಿದ್ದ ಮನವಿಯನ್ನು ಚಿತ್ರದುರ್ಗ ಜೈಲು ಅಧಿಕಾರಿಗಳು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಶಿವಮೂರ್ತಿ ಶರಣರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶೆ ಬಿ.ಕೆ. ಕೋಮಲಾ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಬಸವಕೇಂದ್ರ ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ?: ಚಿತ್ರದುರ್ಗದ ಪ್ರತಿಷ್ಠಿತ ಬಸವ ಕೇಂದ್ರ ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಮಾಡಲು ಬುಧವಾರ ಇಲ್ಲಿನ ಎಸ್‌.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ನಡೆದ ವೀರಶೈವ ಲಿಂಗಾಯಿತ ಸಮಾಜದ ಸಭೆ ಒಕ್ಕೊರಲಿನ ನಿರ್ಣಯ ಅಂಗೀಕರಿಸಿತು. ಮಾಜಿ ಸಚಿವ ಎಚ್‌.ಏಕಾಂತಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಹಿನ್ನೆಲೆ ಮುಂದಿನ ಬೆಳವಣಿಗೆ ಕುರಿತು ಕರೆಯಲಾಗಿದ್ದ ಸಭೆ ಪೂರ್ಣ ಪ್ರಮಾಣದಲ್ಲಿ ಶರಣರು ಪೀಠ ತ್ಯಾಗ ಮಾಡಬೇಕು, ನೂತನ ಉತ್ತರಾಧಿಕಾರಿಗಳು ನೇಮಕ ಮಾಡಬೇಕೆಂಬ ಅಂಶವನ್ನು ಪ್ರಧಾನವಾಗಿ ಬಿಂಬಿಸಿತು. ಸಭೆಯ ಆರಂಭಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ಮಾಜಿ ಸಚಿವ ಏಕಾಂತಯ್ಯ, ಯಾವುದೇ ದುರುದ್ದೇಶ, ಸ್ಥಾನ ಮಾನದ ಆಸೆ ಇಟ್ಟುಕೊಂಡು ಈ ಸಭೆ ಕರೆದಿಲ್ಲ. ಯಾವ ಸ್ವ ಹಿತಾಸಕ್ತಿಯೂ ಇಲ್ಲವೆಂಬ ಸಂಗತಿ ಸ್ಪಷ್ಟಪಡಿಸಿದರು. ಮುರುಘಾಮಠ ಸಾರ್ವಜನಿಕ ಟ್ರಸ್ಟ್‌ ಆಗಿದ್ದು ಜನರು ಕೊಟ್ಟಕಾಣಿಕೆಯಿಂದ ಬೆಳೆದು ಬಂದಿದೆ. ಮಠದ ಗೌರವ, ಪ್ರತಿಷ್ಠೆಗಳ ಕಾಪಾಡಬೇಕಿದೆ. ಪೀಠಾಧಿಪತಿಗಳು ಅವರದೇ ಆದ ಕಾರಣದಿಂದ ಬಂಧನಕ್ಕೆ ಒಳಗಾಗಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನಾವುಗಳು ಒಂದಿಷ್ಟಾದರೂ ನಿಷ್ಟುರವಾಗಿ ನಡೆದುಕೊಳ್ಳುವುದ ಕಲಿಯಬೇಕು ಎಂದರು. ಮಠದ ಕುರಿತು ಮುಂದೇನು ಎಂಬ ಪ್ರಸ್ತಾಪಗಳು ತಿಂಗಳಿನಿಂದಲೂ ನಡೆಯುತ್ತಿವೆ. ಜಾಮೀನು ಮುಂತಾದ ಕಾರಣಗಳಿಂದ ತಡವಾಗಿ ಸಭೆ ಕರೆಯಲಾಗಿದೆ. ಯಾರನ್ನೂ ದೂಷಿಸದೆ, ಅವಹೇಳನಾಕಾರಿ ಮಾತುಗಳನ್ನಾಡದೆ ಗೌರವಯುತವಾಗಿ ನಡೆದುಕೊಳ್ಳಬೇಕು. ತಮ್ಮ ಅಭಿಪ್ರಾಯಗಳ ಸಂಕ್ಷಿಪ್ತವಾಗಿ ತಿಳಿಸಬೇಕು. ನಂತರ ಒಟ್ಟಾರೆ ಅಭಿಪ್ರಾಯ ಕ್ರೋಡೀಕರಿಸಿ ಅಂತಿಮ ತೀರ್ಮಾನಕ್ಕ ಬರೋಣವೆಂದರು. ಮಠದಲ್ಲಿ ಬಹುವರ್ಷಗಳಿಂದ ಒಂದಿಷ್ಟುಮಂದಿ ಬೀಡು ಬಿಟ್ಟಿದ್ದು, ಅವರುಗಳ ಸ್ವ ಹಿತಾಸಕ್ತಿಗಾಗಿ ಇಡೀ ಮಠವನ್ನೇ ಬಲಿ ಕೊಡಲಾಗಿದೆ. ಹಾಗಾಗಿ ಅಂತಹವರ ಮೊದಲು ಅಲ್ಲಿಂದು ಹೊರ ಕಳಿಸಬೇಕೆಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿ ಬಂದವು. ಕತೃಗದ್ದುಗೆಯಲ್ಲಿ ಶರಣರ ಫೋಟೋ ಇದ್ದು ಅದನ್ನು ತೆರವುಗೊಳಿಸಬೇಕು. ಹಿಂದೆ ಇದ್ದ ಗಂಟೆ, ಜಾಗಟೆ, ಕರ್ಪೂರದ ಆರತಿ ವ್ಯವಸ್ಥೆ ಮಾಡಬೇಕೆಂದು ಭಕ್ತರೊಬ್ಬರು ಆಗ್ರಹಿಸಿದರು. ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ! ಇನ್ನು ಮೇಲೆ ಶೂನ್ಯ ಪೀಠ ಎಂದು ಕರೆಯುವುದು ಬೇಡ. ವೀರಶೈವ ಲಿಂಗಾಯಿತರ ಮಠವೆನ್ನೋಣವೆಂಬ ಮತ್ತೊಂದು ಅಭಿಪ್ರಾಯಕ್ಕೆ ಮಾಜಿ ಶಾಸಕ ಪಿ. ರಮೇಶ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈಗ ಹಾಲಿ ಎದುರಾಗಿರುವ ಸಮಸ್ಯೆ ನಿವಾರಣೆ ಮಾಡಿಕೊಳ್ಳೋಣ. ವ್ಯವಸ್ಥೆ ಬದಲಾವಣೆ ಮಾತುಗಳು ಬೇಡ. ಬಸವಣ್ಣ, ಅಲ್ಲಮಪ್ರಭು ಪರಂಪರೆ ಇದಾಗಿದೆ. ಬಸವತತ್ವಗಳ ಹೇಳಿಕೊಂಡು ಸಾಗೋಣವೆಂದರು.
Ballari News: ಧರ್ಮ,ಜಾತಿ ಸಂಘರ್ಷದಲ್ಲಿ ಪರಂಪರೆ ಮಾಯ, ಶ್ರೀವೀರಭದ್ರೇಶ್ವರ ಸ್ವಾಮಿಯ ನೂತನ ರಥದ ಪ್ರಾಣ ಪ್ರತಿಷ್ಠಾಪನೆಯಲ್ಲಿ ರಂಭಾಪುರಿ ಶ್ರೀಗಳು ಆತಂಕ Kannadaprabha News First Published Oct 28, 2022, 8:47 AM IST ಹರಪನಹಳ್ಳಿ (ಅ. 28): ಧರ್ಮ ಮತ್ತ ಜಾತಿಯ ಸಂಘರ್ಷದಲ್ಲಿ ನಮ್ಮ ಭಾರತೀಯ ಸಂಸ್ಕೃತಿ, ಪಂರಪರೆಗಳ ಆದರ್ಶಗಳು ಮಾಯವಾಗುತ್ತಿವೆ ಎಂದು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯರು ಮಹಾಸ್ವಾಮಿಗಳು ಆತಂಕ ವ್ಯಕ್ತಪಡಿಸಿದರು. ಅವರು ಪಟ್ಟಣದ ಕಾಳಿಕಾಂಬ ರಥಶಿಲ್ಪ ಕೇಂದ್ರ,ತರಳಬಾಳು ಕಲ್ಯಾಣ ಮಂಟಪದ ಬಳಿ ಬುಧವಾರ ಹರಪುರಿ ಸಾರಿ ಬಯಲು ಶ್ರೀವೀರಭದ್ರೇಶ್ವರ ಸ್ವಾಮಿಯ ನೂತನ ರಥದ ಪ್ರಾಣ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೈಚಾರಿಕತೆ ಮತ್ತು ಆಧುನಿಕತೆ ಹೆಸರಿನಲ್ಲಿ ಲಂಗು ಲಗಾಮು,ದಿಕ್ಕು, ದಿಶೆ ಇಲ್ಲದೆ ಜನಸಮುದಾಯ ಕವಲುದಾರಿಯಲ್ಲಿ ಹೊರಟಿರುವುದು ಬಹಳಷ್ಟುಆತಂಕಕಾರಿಯಾಗಿದ್ದು,ಧರ್ಮ ಪೀಠಗಳ ಮಾರ್ಗದರ್ಶನದಲ್ಲಿ ನಡೆಯದೆ ಹೋದರೆ ಭವಿಷ್ಯತ್ತಿನ ದಿನಗಳಲ್ಲಿ ಅನೇಕ ಆತಂಕ,ನೋವುಗಳನ್ನು ಅನುಭವಿಸಬೇಕೆ ಹೊರತು ಬೇರೆ ದಾರಿ ಇಲ್ಲ ಎಂದು ಹೇಳಿದರು. ಇತಿಹಾಸವುಳ್ಳ ಸ್ಥಳೀಯ ಹರಪುರಿ ಸಾರಿ ಬಯಲು ಶ್ರೀವೀರಭದ್ರೇಶ್ವರ ದೇವಸ್ಥಾನ ಭಕ್ತ ಸಂಕುಲದ ನಂಬಿಗೆ ಶ್ರದ್ಧಾ ಕೇಂದ್ರವಾಗಿದೆ.ಭವ್ಯ ಭದ್ರ ನೂತನ ರಥ ನಿರ್ಮಿಸಿ ಇಂದು ಪ್ರಾಣ ಪ್ರತಿಷ್ಠಾಪನೆ ಮಾಡಿ ಲೋಕಾರ್ಪಣೆಗೊಳ್ಳುತ್ತಿರುವುದು ತಮ್ಮೆಲ್ಲರ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ.ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆ ಶ್ರೀವೀರಭದ್ರಸ್ವಾಮಿಯ ಅವತಾರದ ಮೂಲ ಉದ್ದೇಶವಾಗಿದೆ ಎಂದರು. ಇದನ್ನೂ ಓದಿ: ಇಳಿ ವಯಸ್ಸಲ್ಲೂ ರಂಭಾಪುರಿ ಶ್ರೀ ಧರ್ಮ ರಕ್ಷಣೆಗೆಗಾಗಿ ಹೋರಾಡುತ್ತಿದ್ದಾರೆ: ಸಚಿವ ಆರಗ ಜ್ಞಾನೇಂದ್ರ ರಥ ನಿರ್ಮಾಣದಲ್ಲಿ ಕಲಾವಿದರ ನೈಪುಣ್ಯವನ್ನು ಮೆಚ್ಚಿದ ಶ್ರೀಗಳು ಆತ್ಮಬಲದಿಂದ ಸಕಲರನ್ನು ಉದ್ಧರಿಸಿದಂತಹ ಉಜ್ಜಯಿನಿ ಪೀಠದ ಲಿಂಗೈಕ್ಯ ಶ್ರೀಗಳ ಭಾವಚಿತ್ರವನ್ನು ಅಳವಡಿಸುವ ಮುಖಾಂತರ ರಥವು ಪರಿಪೂರ್ಣವಾಗಲಿದೆ.ರಥ ಶಿಲ್ಪಿ ಚನ್ನೇಶ ಆಚಾರ್ಯ ಅವರಿಗೆ ಮುಂದಿನ ದಿನಗಳಲ್ಲಿ ಕನ್ನಡ ರಾಜೋತ್ಸವ ಪ್ರಶಸ್ತಿ ಲಭಿಸುವಂತಾಗಲಿ ಎಂದರು. ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ,ನಂಬಿಕೆ ಮತ್ತು ಶ್ರದ್ಧೆಯಿಂದ ನಡೆದು ಜೀವನದಲ್ಲಿ ನೆಮ್ಮದಿ ಪಡೆಯಬೇಕು. ಶ್ರೀರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರಪುರುಷನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿ ನಮ್ಮೂರಿನಲ್ಲಿ ನೆಲೆಗೊಂಡಿರುವುದು ಸಂತಸವಾಗಿದೆ ಎಂದರು. ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.ಕಾರ್ಯಕ್ರಮದ ಸಂಘಟಕ ವೀರಮಲ್ಲಪ್ಪ ಪೂಜಾರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಗುರುಪಾದದೇವರ ಮಠದ ಗುರುಪಾದಯ್ಯ ಸ್ವಾಮಿಜಿ, ಶಿವಕುಮಾರಸ್ವಾಮಿಜಿ, ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ,ಜಿಪಂ ಸಿಇಓ ಚನ್ನಪ್ಪ, ಟಿ.ಎಂ.ಚಂದ್ರಶೇಖರಯ್ಯ,ಪಿ.ಬಿ.ಗೌಡ, ಪಾಟೀಲ ಪ್ರವೀಣ್‌, ಶಶಿಧರ ಪೂಜಾರ, ಚಂದ್ರಶೇಖರ ಪೂಜಾರ, ಐಗೋಳು ಚಿದಾನಂದಪ್ಪ, ರಥ ಶಿಲ್ಪಿಗಳಾದ ಚನ್ನೇಶ ಆಚಾರ,ವಿರೇಶ್‌ ಆಚಾರ, ವಿಜಯಕುಮಾರ, ಪೂಜಾರ ಷಣ್ಮುಖಪ್ಪ,ರೇಣುಕಾತೊಂಡಿಹಾಳ, ಎಸ್‌.ಆರ್‌.ಗಂಗಪ್ಪ, ರವಿ,ಡಾ.ರಮೇಶಕುಮಾರ, ಡಾ.ನಾಗರಾಜ ಸೇರಿದಂತೆ ಇತರರು ಇದ್ದರು.
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಉಡುಪಿ: ಡಾ,ವಿ. ಎಸ್.ಅಚಾರ್ಯ ರಸ್ತೆ‌ ಉದ್ಘಾಟಿಸಿದ ಸಚಿವ ಜಗದೀಶ್ ಶೆಟ್ಟರ್ ಉಡುಪಿ,ಜು 06: ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗಿನ ರಸ್ತೆಯನ್ನು ಡಾ. ವಿ.ಎಸ್.ಅಚಾರ್ಯ ರಸ್ತೆ‌ ಎಂದು ನಾಮಕರಣ ಮಾಡಲಾಗಿದ್ದು ಇದರ ಉದ್ಘಾಟನೆ ಯನ್ನು ಜು. 6 ರ ಮಂಗಳವಾರ ರಾಜ್ಯ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ನೇರವೇರಿಸಿದರು. ಡಾ.ವಿ.ಎಸ್.ಆಚಾರ್ಯ ಅವರ ಜನ್ಮದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಅವರ ಪುತ್ಥಳಿಗೆ ಸಚಿವರು ಮಾಲಾರ್ಪಣೆಯನ್ನೂ‌ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ “ಡಾ. ವಿ.ಎಸ್.ಆಚಾರ್ಯರದ್ದು‌ ಮೇರು ವ್ಯಕ್ತಿತ್ವ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು‌ ನನ್ನ ಸೌಭಾಗ್ಯ. ಆಚಾರ್ಯರು ಕೆಳ ಹಂತದ ರಾಜಕಾರಣದಿಂದ ಬಂದವರು. ಪಕ್ಷವನ್ನು ಕೆಳ ಹಂತದಿಂದ ಕಟ್ಟಿ ಬೆಳೆಸುವಲ್ಲಿ ಅವರು ಅಪಾರ ಶ್ರಮವನ್ನು ವಹಿಸಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಯವರು ಕೂಡಾ ಡಾ. ವಿ.ಎಸ್.ಆಚಾರ್ಯ ರನ್ನು ಸದಾ ನೆನಪು ಮಾಡಿಕೊಳ್ಳುತ್ತಾರೆ. ಅವರು ಗೃಹ ಇಲಾಖೆಯ ಸಚಿವರಾಗಿ ಕೂಡಾ ತುಂಬಾ ಉತ್ತಮ ನಿರ್ಧಾರ ಗಳ ಮೂಲಕ ಇಲಾಖೆಯ ಕಾರ್ಯವೈಖರಿಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದರು. ಕ್ಯಾಬಿನೆಟ್ ನಲ್ಲಿ ಎದುರಾಗುವ ಕ್ಲಿಷ್ಟಕರ ಸಮಸ್ಯೆಗಳನ್ನು ಅವರು ಪರಿಹರಿಸುತಿದ್ದರು. ಅವರ ಮಾರ್ಗದರ್ಶನ ನಮಗೆ ಸದಾ ಇರಲಿದೆ” ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಶಾಸಕ ‌ರಘುಪತಿ‌ ಭಟ್ ಮಾತನಾಡಿ “ಡಾ. ವಿ.ಎಸ್. ಆಚಾರ್ಯರದ್ದು‌ ಮೇರು ವ್ಯಕ್ತಿತ್ವ. ಅವರು ಮರಣವನ್ನಪ್ಪಿದ ಸಂಧರ್ಬದಲ್ಲಿ ನಮ್ಮ ವಿರೋದ ಪಕ್ಷವಾದ ಕಾಂಗ್ರೆಸ್ ಕಚೇರಿಯಲ್ಲಿ‌ ಕೂಡಾ ಶೃದ್ದಾಂಜಲಿ ಸಭೆ‌ ಏರ್ಪಡಿಸಲಾಗಿತ್ತು ಇದು ಅವರ‌ ವ್ಯಕ್ತಿತ್ವಕ್ಕೆ ಸಾಕ್ಷಿ. ಈ ರಸ್ತೆಗೆ ಡಾ. ವಿ.ಎಸ್.ಆಚಾರ್ಯರ‌ ಹೆಸರಿಡಬೇಕೆಂಬ ನಿರ್ಧಾರವನ್ನು ಈ ಹಿಂದೇಯೇ‌ ಮಾಡಲಾಗಿತ್ತು. ಇತ್ತೀಚಿಗೆ ನಗರ ಸಭೆಯಲ್ಲಿ ನಿರ್ಣಯವನ್ನು ಮಾಡಿ ಸರಕಾರ ಮಟ್ಟದಲ್ಲಿ ಅನುಮೋದನೆ ಪಡೆದು ಇಂದು ಅದರ ಉದ್ಘಾಟನೆ ನಡೆದಿದೆ. ಡಾ.ವಿ.ಎಸ್.ಆಚಾರ್ಯರು ಯಾವತ್ತೂ ಅಭಿವೃದ್ಧಿಯ ಪರ.‌ಜನಪ್ರತಿನಿದಿಗಳು ಯಾವತ್ತೂ ಅಭಿವೃದ್ಧಿ ಪರ ಇರಬೇಕು ಎಂಬುವುದು ಅವರ ನಿಲುವು. ಉಡುಪಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸುವಲ್ಲಿ ಡಾ. ಆಚಾರ್ಯರು ಅವಿತರವಾಗಿ ಶ್ರಮಪಟ್ಟಿದ್ದಾರೆ” ಎಂದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರೀಶ್ ಅಂಚನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಶೆಟ್ಟಿ ಮತ್ತು ಜಿಲ್ಲಾಧಿಕಾರಿಗಳ ಜಿ ಜಗದೀಶ್, ನಗರ ಸಭೆಯ ಅಧಿಕಾರಿಗಳು ಹಾಗೂ ನಗರ ಸಭೆಯ ಸದಸ್ಯರು ಮತ್ತು ಡಾ.ವಿ. ಎಸ್ ಆಚಾರ್ಯರ ಪುತ್ರರಾದ ಕಿರಣ್ ಆಚಾರ್ಯ, ರವಿರಾಜ್ ಆಚಾರ್ಯ ಉಪಸ್ಥಿತರಿದ್ದರು
ಪೌರನೆಂದರೆ ಪೌರತ್ವ (ದೇಶ ಅಥವಾ ನಗರದಂತಹ ಒಂದು ರಾಜಕೀಯ ಸಮುದಾಯದಲ್ಲಿ ಸದಸ್ಯತ್ವ) ಹೊಂದಿರುವ ಒಬ್ಬ ವ್ಯಕ್ತಿ. [೧] ಪೌರತ್ವ] ಅಥವ ನಾಗರಿಕತ್ವವೆಂದರೆ ಒಂದು ಪದ್ಧತಿ ಅಥವಾ ಕಾನೂನಿನ ಅಡಿಯಲ್ಲಿ ಮಾನ್ಯತೆ ವ್ಯಕ್ತಿಯ ಸ್ಥಿತಿಗೆ ಸದಸ್ಯತ್ವ ಕೊಡಲಾಗುತ್ತದೆ. ಒಂದು ವ್ಯಕ್ತಿಯು ಅನೇಕ ನಾಗರೀಕತ್ವಗಳನ್ನು ಹೊಂದಿರಬಹುದು ಮತ್ತು ಯಾವುದೇ ರಾಜ್ಯದ ಪೌರತ್ವ ಹೊಂದಿಲ್ಲದ ಒಬ್ಬ ವ್ಯಕ್ತಿಯು 'ಸ್ಥಿತಿಯಿಲ್ಲದ'ವ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಅಂತರರಾಷ್ಟ್ರೀಯ ಕಾನೂನಿನಲ್ಲಿ - ರಾಷ್ಟ್ರೀಯತೆ ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ 'ಪೌರತ್ವ' ಸಮಾನಾರ್ಥಕ ಪದವಾಗಿ ಬಳಸಲಾಗುತ್ತದೆ. ಈ ಶಬ್ಧವನ್ನು ರಾಷ್ಟ್ರವೊಂದರ (ದೊಡ್ಡ ಜನಾಂಗೀಯ ಗುಂಪು) ವ್ಯಕ್ತಿಯ ಸದಸ್ಯತ್ವ ಸೂಚಿಸುವಂತೆ ಕೆಲವು ದೇಶಗಳಲ್ಲಿ ಅರ್ಥೈಸಲಾಗುತ್ತದೆ, ಉದಾಹರಣೆಗೆ [೨]', 'ಯುನೈಟೆಡ್ ಕಿಂಗ್ಡಮ್'ಗಳಲ್ಲಿ, 'ರಾಷ್ಟ್ರೀಯತೆ' ಮತ್ತು 'ಪೌರತ್ವ'ವು ವಿಭಿನ್ನ ಅರ್ಥಗಳನ್ನು ಹೊಂದಿವೆ. ಸಂವಿಧಾನ ಒಂದು ವ್ಯಕ್ತಿ ಹಲವಾರು ಕಾರಣಗಳಿಗಾಗಿ ನಾಗರೀಕನಾಗಿರಬಹುದು. ಸಾಮಾನ್ಯವಾಗಿ ಹುಟ್ಟಿದ ಸ್ಥಳಗಳು ಪೌರತ್ವ ಸ್ವಯಂಚಾಲಿತ ಆಗಿರುತ್ತದೆ; ಇತರ ಸಂದರ್ಭಗಳಲ್ಲಿ ಅಪ್ಲಿಕೇಶನ್ ಅಗತ್ಯವಿರಬಹುದು. ಪ್ರತಿ ದೇಶದಲ್ಲೂ ಪೌರತ್ವವನ್ನು ನೀಡಲಾಗುತ್ತದೆ. ಯಾರೂ ಸಹ ಮಾನದಂಡವನ್ನು ಬದಲಾಯಿಸಲು ಸಾಧ್ಯವಿಲ್ಲ. ಇದು ತಮ್ಮ ನೀತಿಗಳು ಮತ್ತು ನಿಯಮಗಳನ್ನು ಹೊಂದಿದೆ. ನಿರ್ಧರಿಸುವ ಅಂಶಗಳುಸಂಪಾದಿಸಿ ಪಾಲಕರು ನಾಗರಿಕರು (ಜಸ್ ಸಾಂಗ್ಯುನಿಸ್) ಇವೆ. ವ್ಯಕ್ತಿಯ ಪೋಷಕರು ಒಂದು ಅಥವಾ ಎರಡೂ ಒಂದು ನಿರ್ದಿಷ್ಟ ರಾಜ್ಯದ ನಾಗರಿಕರು, ನಂತರ ವ್ಯಕ್ತಿ ಹಾಗೂ ಆ ರಾಜ್ಯದ ಒಂದು ನಾಗರಿಕ ಎಂದು ಹಕ್ಕನ್ನು ಹೊಂದಿರುತ್ತಾರೆ. ಹಿಂದೆ ಈ ಮಾತ್ರ ತಂದೆಯ ಲೈನ್ ಮೂಲಕ ಅರ್ಜಿ ಇರಬಹುದು, ಆದರೆ ಲಿಂಗ ಸಮಾನತೆ ಕಳೆದ ಇಪ್ಪತ್ತನೆಯ ಶತಮಾನದಿಂದ ಸಾಮಾನ್ಯವಾಯಿತು. ನಾಗರಿಕತ್ವ ಸಂತತಿಯ ಅಥವಾ ಜನಾಂಗೀಯ ಆಧಾರದ ಮೇಲೆ ನೀಡಲಾಗುತ್ತದೆ, ಮತ್ತು ಚೀನಾ ಸಾಮಾನ್ಯ ಒಂದು ರಾಷ್ಟ್ರ ರಾಜ್ಯದ ಪರಿಕಲ್ಪನೆಗೆ ಸಂಬಂಧಿಸಿದೆ. ಜಸ್ ಸಾಂಗ್ಯುನಿಸ್ ಹೊಂದಿದೆ, ಅಲ್ಲಿ ಒಂದು ದೇಶದ ಹೊರಗೆ ಜನಿಸಿದ ವ್ಯಕ್ತಿ, ಒಂದು ಅಥವಾ ಇಬ್ಬರು ಪೋಷಕರು ದೇಶದ ಪ್ರಜೆಗಳೂ ಸಹ ಒಬ್ಬ ನಾಗರಿಕ. ಸ್ಟೇಟ್ಸ್ ಸಾಮಾನ್ಯವಾಗಿ ರಾಜ್ಯದ ಹೊರಗೆ ಜನಿಸಿದ ಪೀಳಿಗೆಯ ಒಂದು ನಿರ್ದಿಷ್ಟ ಸಂಖ್ಯೆಯ ಮೂಲದ ಪೌರತ್ವ ಹಕ್ಕನ್ನು ಮಿತಿಗೊಳಿಸಲಾಗಿದೆ. ಪೌರತ್ವ ಈ ರೂಪ ದಿವಾನಿ ಕಾನೂನು ದೇಶಗಳ ಸಾಮಾನ್ಯ ಅಲ್ಲ. ಒಂದು ದೇಶದ (ಜಸ್ ಸೊಲಿ) ಒಳಗೆ ಜನಿಸಿದ ಕೆಲವರು ಸ್ವಯಂಚಾಲಿತವಾಗಿ ಅವರು ಹುಟ್ಟಿದ ಸ್ಥಳದ ನಾಗರಿಕರು. ಪೌರತ್ವ ಇಂಗ್ಲೆಂಡಿನ ರೂಪ ಕ್ಷೇತ್ರದ ಒಳಗೆ, ಯಾರು ಹುಟ್ಟುವರೊ ಅವರು ರಾಜನಿಗೆ ಸಂಬಂಧಪಟ್ಟವರಾಗಿರುತ್ತಾರೆ (ಪರಿಕಲ್ಪನೆಯನ್ನು ಪೂರ್ವ ಡೇಟಿಂಗ್ ಪೌರತ್ವ). ಸಾಮಾನ್ಯ ಕಾನೂನು ದೇಶಗಳಲ್ಲಿ, ಇದು ಸಾಮಾನ್ಯವಾಗಿದೆ. ಅನೇಕ ಸಂದರ್ಭಗಳಲ್ಲಿ ಎರಡೂ ಜಸ್ ಸಾಂಗ್ಯುನಿಸ್ ಮತ್ತು ಜಸ್ ಸೊಲಿ ಹಿಡಿತದಲ್ಲಿ; ಪೌರತ್ವ ಎರಡೂ - ಸ್ಥಳದಲ್ಲಿ ಅಥವಾ ಪ್ರತಿಶತ ಮೂಲಕ ನೀಡಲಾಗುತ್ತದೆ. ನಾಗರಿಕರಿಗೆ ಮದುವೆ (ಜ್ಯೊರ್ ಮೆಟ್ರಿಮೋನೀ). ನಾಗರಿಕರಿಗೆ ವ್ಯಕ್ತಿಯ ಮದುವೆ ಆಧರಿಸಿ ಅನೇಕ ದೇಶಗಳು ತ್ವರಿತ ದೇಶೀಕರಣ. ಉದಾಹರಣೆಗೆ ವಲಸೆ ತಾಣಗಳಾಗಿವೆ, ಇದು ರಾಷ್ಟ್ರಗಳಿಗೆ ಅವುಗಳನ್ನು ಮನುಷ್ಯ ಮತ್ತು ಪತ್ನಿ ಜೀವಂತ ಉದ್ದೇಶದಿಂದ ಮಾಡದೆಯೇ, ಪ್ರಜೆ ಪಾವತಿಗೆ ಸಾಮಾನ್ಯವಾಗಿ ಪ್ರಜೆಗಳಾಗಿ ಮದುವೆಯಾಗುತ್ತಾನೆ. ಅಲ್ಲಿ '[೩]', ಕಂಡುಹಿಡಿಯಲು ಪ್ರಯತ್ನಿಸಿ ನಿಬಂಧನೆಗಳೂ. ದೇಶೀಕರಣ. ಸ್ಟೇಟ್ಸ್ ಸಾಮಾನ್ಯವಾಗಿ ಕಾನೂನುಬದ್ಧವಾಗಿ ದೇಶವನ್ನು ಪ್ರವೇಶಿಸಿತು ಮತ್ತು ಉಳಿಯಲು ಪರವಾನಿಗೆ ನೀಡಲಾಗಿದೆ, ಅಥವಾ ರಾಜಕೀಯ ಆಶ್ರಯ ನೀಡಲಾಗಿದೆ, ಮತ್ತು ಒಂದು ನಿರ್ದಿಷ್ಟಪಡಿಸಿದ ಅವಧಿಗೆ ಅಲ್ಲಿ ವಾಸವಾಗಿದ್ದ ಜನರಿಗೆ ನಾಗರಿಕತ್ವ ನೀಡಿ. ಕೆಲವು ದೇಶಗಳಲ್ಲಿ, ದೇಶೀಕರಣ, (ಉದಾಹರಣೆಗೆ ಮಾದಕತೆ ಎಂದು, ಅಥವಾ ಜೂಜಿನ) ಒಂದು ಭಾಷೆ ಅಥವಾ ಆತಿಥೇಯ ರಾಷ್ಟ್ರದ ಜೀವನ, ಒಳ್ಳೆಯ ನಡತೆ ರೀತಿಯಲ್ಲಿ ಸಮಂಜಸವಾದ ಜ್ಞಾನ ಪ್ರದರ್ಶಿಸುವ ಪರೀಕ್ಷೆ (ಯಾವುದೇ ಗಂಭೀರ ಕ್ರಿಮಿನಲ್ ದಾಖಲೆ) ಮತ್ತು ನೈತಿಕ ಅಕ್ಷರ ಜ್ಞಾನ ಒಳಗೊಂಡಿರಬಹುದಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ ತಮ್ಮ ಹೊಸ ರಾಜ್ಯದ ಅಥವಾ ಇದರ ಆಡಳಿತಗಾರ ನಿಷ್ಠೆಯ ಭರವಸೆ ಮತ್ತು ಪೂರ್ವದ ಪೌರತ್ವ ತ್ಯಜಿಸುವ ಕೆಲವು ರಾಜ್ಯಗಳು ಉಭಯ ಪೌರತ್ವಕ್ಕೆ ಅವಕಾಶ ಮತ್ತು ಔಪಚಾರಿಕವಾಗಿ ಯಾವುದೇ ಪೌರತ್ವವನ್ನು ತ್ಯಜಿಸಲು ಸ್ವಾಭಾವಿಕ ನಾಗರೀಕರಾಗಿ ಅಗತ್ಯವಿಲ್ಲ. ಸೇರಿಸದ ವಿಭಾಗಗಳು. ಹಿಂದೆ ಇಂತಹ ಚರ್ಮದ ಬಣ್ಣ, ಜನಾಂಗ, ಲಿಂಗ, ಮತ್ತು ಉಚಿತ ಸ್ಥಿತಿ (ಗುಲಾಮರ ಕಾರಣ) ಆಧಾರದ ಮೇಲೆ ಪೌರತ್ವ ಅರ್ಹತೆಗಿಂತ ಮೇಲೆ ಬಹಿಷ್ಕರಿಸಲಾಗಿತ್ತು. ಈ ಬಹಿಷ್ಕರಿಸಲಾದ ವಿಷಯವು ಈಗ ಬಹುತೇಕ ದೇಶಗಳ ಹೆಚ್ಚಿನ ಸ್ಥಳಗಳಲ್ಲಿ ಅನುವಹಿಸುವುದಿಲ್ಲ. ಆಧುನಿಕ ಉದಾಹರಣೆಗಳು ವಿರಳವಾಗಿ ಮುಸ್ಲಿಮೇತರರಿಗೆ ನಾಗರಿಕತ್ವ ನೀಡಿ ಕೆಲವು ಅರಬ್ ದೇಶಗಳಲ್ಲಿ ಸೇರಿವೆ, ಉದಾಹರಣೆಗೆ ಕತಾರ್ ವಿದೇಶಿ ಕ್ರೀಡಾಪಟ್ಟುಗಳು ಪೌರತ್ವ ನೀಡುವ ಹೆಸರುವಾಸಿಯಾಗಿದೆ, ಆದರೆ ಅವರು ಎಲ್ಲಾ ಪೌರತ್ವ ಪಡೆಯುವುದಕ್ಕಾಗಿ ಇಸ್ಲಾಮಿಕ್ ನಂಬಿಕೆಯ ಶ್ರದ್ಧಾಭಕ್ತಿಯನ್ನು ಹೊಂದಿಲ್ಲ. ಯುನೈಟೆಡ್ ಸ್ಟೇಟ್ಸ್ ಸಂತಾನೋತ್ಪತ್ತಿ ತಂತ್ರಜ್ಞಾನಗಳ ಪರಿಣಾಮವಾಗಿ ಹುಟ್ಟಿದ ಆ ಪೌರತ್ವ, ಮತ್ತು ಫೆ .27 ನಂತರ ಜನಿಸಿದ ಅಂತಾರಾಷ್ಟ್ರೀಯವಾಗಿ ಮಕ್ಕಳನ್ನು ದತ್ತು ನೀಡುತ್ತದೆ, 1983 ಕೆಲವು ಬಹಿಷ್ಕರಿಸಲಾಗಿದೆ ಇನ್ನೂ ಅವರ ಪೋಷಕರು ಪೌರತ್ವ ಮಾನದಂಡಗಳನ್ನು ಕೂಡ ಫೆ .27, 1983 ಮೊದಲು ಜನಿಸಿದ ಅಂತಾರಾಷ್ಟ್ರೀಯವಾಗಿ ಮಕ್ಕಳನ್ನು ದತ್ತು ಇರುತ್ತವೆ. ಇತರರು ಮುಖ್ಯವಾಗಿ ಆಧುನಿಕ ವಿದ್ಯಮಾನ ಪೌರತ್ವ ಪರಿಕಲ್ಪನೆಯು ಮೊದಲು ಕಾನೂನಿಗೆ ಹುಟ್ಟಿಕೊಂಡ, ಮಾನವ, ಕೆಲವು ನೂರು ವರ್ಷಗಳ ಹಿಂದೆ ನೋಡಿ ಅನೇಕ ಚಿಂತಕರು, ಪ್ರಾಚೀನ ಗ್ರೀಸ್ನ ಆರಂಭಿಕ ನಗರ-ರಾಜ್ಯಗಳ ಆರಂಭವಾಗಿ ಪೌರತ್ವ ಪರಿಕಲ್ಪನೆಯನ್ನು ಬೆಟ್ಟು . ಪೊಲೀಸ್ ನಗರ-ರಾಜ್ಯ ರಾಜಕೀಯ ವಿಧಾನಸಭೆ ಹಾಗೂ ಇಡೀ ಸಮಾಜದ ಅರ್ಥ. ನಾಗರಿಕತ್ವ ಸಾಮಾನ್ಯವಾಗಿ ಪಶ್ಚಿಮ ವಿದ್ಯಮಾನ ಎಂದು ಗುರುತಿಸಲಾಗಿದೆ. ಪ್ರಾಚೀನ ಕಾಲದಲ್ಲಿ, ಪೌರತ್ವವು ಹೆಚ್ಚು ಸರಳವಾಗಿತ್ತು ಆದರೆ ಆಧುನಿಕ ಸ್ಥಿತಿಗೆ ಸಂಬಂಧಿಸಿದಂತೆ ಜಟಿಲವಾಗಿದೆ. ಈ ನೋಟವು, ಪೌರತ್ವ ಸಂಬಂಧಿಸಿದಂತೆ ಒಂದು ಸ್ಥಿರ ಅಥವಾ ಸ್ಥಿರ-ಸಂಬಂಧಿಸಿದಂತೆ ಇರಲಿಲ್ಲ. ತನಿಖೆ, ಆದರೆ ನಿರಂತರವಾಗಿ ಪ್ರತಿ ಸಮಾಜದಲ್ಲಿ ಬದಲಾವಣೆ, ಮತ್ತು ಒಂದು ದೃಷ್ಟಿಕೋನದ ಪ್ರಕಾರ, ಪೌರತ್ವ ಮಾತ್ರ "ನಿಜವಾಗಿಯೂ ಕೆಲಸ" ಇರಬಹುದು ಆದರೂ ಇಂತಹ ಅಥೇನಿಯನ್ ರಾಜಕಾರಣಿ ಸೊಲೋನ್ ಆರಂಭಿಕ ಅಥೇನಿಯನ್ ರಾಜ್ಯದಲ್ಲಿ ಸುಧಾರಣೆಗಳು ಮಾಡಿದ ಸಂದರ್ಭದಲ್ಲಿ ಕೆಲವು ಸಮಯಗಳ ಅವಧಿಯಲ್ಲಿ ಆಯ್ದ ಕಾಲಗಳಲ್ಲಿ ಇರಬಹುದಾಗಿತ್ತು.
ಹುಬ್ಬಳ್ಳಿ(ಏ.24): ಕೋವಿಡ್‌(Covid-19) ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ(Central Government) ಸೂಚನೆ ನೀಡಿದೆ‌‌. ಸ್ವತಃ ಪ್ರಧಾನಮಂತ್ರಿಗಳೇ ವಿಡಿಯೋ ಕಾನ್ಫರನ್ಸ್‌ ಸಭೆ ಕರೆದಿದ್ದಾರೆ. ಏ. 27 ರಂದು ಪ್ರಧಾನಮಂತ್ರಿಗಳ ವಿಸಿ ಬಳಿಕ‌ ನಡೆಯಲಿದೆ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಪಿಎಂ ಸಭೆ ಬಳಿಕ ರಾಜ್ಯದಲ್ಲಿ ಸ್ಪಷ್ಟ ಸೂಚನೆ ಹೊರಡಿಸುತ್ತೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. ಬೆಂಗಳೂರಿನ(Bengaluru) ಶಾಲೆಗಳಿಗೆ(Schools) ಬಾಂಬ್‌ ಕರೆ(Bomb Threat) ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಈ ಕುರಿತು ಸಮಗ್ರವಾದ ತನಿಖೆ‌ ನಡೆಯುತ್ತಿದೆ. ಇ-ಮೇಲ್ ಎಲ್ಲಿಂದ ಬಂತು, ಯಾವ ದೇಶದಿಂದ ಬಂದಿದೆ. ಯಾರು ಕಳಿಸಿದ್ದಾರೆ ಎಲ್ಲವನ್ನೂ ತನಿಖೆ(Investigation) ನಡೆಸಲಾಗುವುದು. ಕೆಲವೊಮ್ಮೆ ಇಲ್ಲಿಯೇ ಕುಳಿತು ಕೆಲವರು ಬೇರೆ ದೇಶದಿಂದ ಕಳಿಸಿದಂತೆ ಭಾಸವಾಗುತ್ತೆ. ಇದಕ್ಕೆ ಕೇಂದ್ರದ ಸಹಕಾರದಿಂದ ಇ-ಮೇಲ್‌ ಮೂಲ ಪತ್ತೆ ಹಚ್ಚಲಾಗುವುದು ಅಂತ ಹೇಳಿದ್ದಾರೆ. ಕರ್ನಾಟಕದಲ್ಲಿ ಮಾಸ್ಕ್‌ ಹಾಕದ್ದಕ್ಕೆ ದಂಡ ಹಾಕುವ ಸ್ಥಿತಿ ಬಂದಿಲ್ಲ: ಸಚಿವ ಸುಧಾಕರ್‌ ಇನ್ನು ಪಿಎಸ್ಐ ನೇಮಕಾತಿ ಅಕ್ರಮದ(PSI Recruitment Scam) ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ನಾವು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚಿನ ವಿಚಾರಗಳು ಹೊರಬೀಳುತ್ತಿವೆ. ಅಕ್ರಮದಲ್ಲಿ‌ ಭಾಗಿಯಾದವರನ್ನ ಬಂಧಿಸುವಂತೆ ಈಗಾಗಲೇ ಸೂಚನೆ‌ ನೀಡಲಾಗಿದೆ. ಎಷ್ಟೇ ಪ್ರಭಾವಿ ಇರಲಿ, ಎಷ್ಟೇ ಚಾಣಾಕ್ಷ ಇದ್ದರೂ ಬಂಧಿಸುವಂತೆ ಸೂಚಿಸಲಾಗಿದೆ. ನೇಮಕಾತಿ ನ್ಯಾಯ ಸಮ್ಮತವಾಗಿದ್ದರೆ ಜನರಿಗೆ ನ್ಯಾಯ ಸಿಗುಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಗಲಭೆ ಸಾಮಾನ್ಯ ಗಲಭೆ‌ ಅಲ್ಲ: ಹುಬ್ಬಳ್ಳಿ ಗಲಭೆಯನ್ನ(Hubballi Riots) ನಾವು ಸಾಮಾನ್ಯ ಗಲಭೆ‌ ಅಂತ ಪರಿಗಣಿಸಿಲ್ಲ. ಇದರ ಹಿಂದೆ ಷಡ್ಯಂತ್ರ ಇದೆ. ಪೊಲೀಸ್ ಠಾಣೆಯನ್ನೇ ಟಾರ್ಗೆಟ್ ಮಾಡಿ, ಸಂಚಿತ ದಾಳಿ ನಡೆಸಲಾಗಿದೆ. ಇದರಲ್ಲಿ ಬೇರೆ ಬೇರೆ ಶಕ್ತಿಗಳ‌ ಕುಮ್ಮಕ್ಕಿನ‌ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಇದರ ಹಿಂದಿನ ಅಸಲಿ ಸತ್ಯ ಬಯಲಿಗೆ ಎಳೆಯಲಾಗುವುದು. ಡಿಜೆ ಹಳ್ಳಿ-ಕೆಜೆ ಹಳ್ಳಿ ಗಲಭೆಯಲ್ಲಿ ಯಾವ ರೀತಿ ಕ್ರಮ ಆಗಿದೆ. ಇಲ್ಲೂ ಅದೇ ಕ್ರಮ ಆಗಲಿದೆ. ಕಠಿಣ ಕ್ರಮ ಅಂದ್ರೇ ಹಲವಾರು ಕ್ರಮಗಳಿವೆ. ಕಠಿಣ ಕ್ರಮದ ವಿಚಾರದಲ್ಲಿ ಕರ್ನಾಟಕವೇ(Karnataka) ಮಾದರಿಯಾಗಿದೆ ಅಂತ ತಿಳಿಸಿದ್ದಾರೆ. Corona Crisis: ಸತತ 2ನೇ ದಿನ ಶೇ.2ಕ್ಕಿಂತ ಅಧಿಕ ಕೊರೋನಾ ಪಾಸಿಟಿವಿಟಿ ದರ ಸಂಪುಟ ವಿಸ್ತರಣೆ(Cabinet Expansion) ಬಗ್ಗೆ ನಾನು ಹೇಳಳು ಆಗುವುದಿಲ್ಲ, ಅದನ್ನು ಪಕ್ಷದ ವರಿಷ್ಠರ ಜೊತೆ ಚರ್ಚೆ ಬಳಿಕ ನಿರ್ಧಾರ ಹೊರಬರಲಿದೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕುತೂಹಲ ಮೂಡಿಸಿದ ಬೊಮ್ಮಾಯಿ- ಬೆಲ್ಲದ ಭೇಟಿ ಶಾಸಕ ಅರವಿಂದ್ ಬೆಲ್ಲದ(Aravind Bellad) ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸಂಪುಟ ವಿಸ್ತರಣೆ ಬಿಸಿ ಬಿಸಿ ಚರ್ಚೆ ಮಧ್ಯೆ ಬೊಮ್ಮಾಯಿ- ಬೆಲ್ಲದ ಭೇಟಿಯಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ(BS Yediyurappa) ಹಾಗೂ ಮಾಜಿ ಸಚಿವ ಜಗದೀಶ್ ಶೆಟ್ಟರ್(Jagadish Shettar) ವಿರೋಧಿ ಪಾಳಯದಲ್ಲಿ ಶಾಸಕ ಅರವಿಂದ್ ಬೆಲ್ಲದ ಗುರುತಿಸಿಕೊಂಡಿದ್ದರು. ನಗರದ ಏರ್ಪೋರ್ಟ್ ರಸ್ತೆಯ ಇಂದ್ರಪ್ರಸ್ಥ ನಗರದಲ್ಲಿರುವ ಬೆಲ್ಲದ ಭವ್ಯ ಬಂಗಲೆಗೆ ಸಿಎಂ ಬೊಮ್ಮಾಯಿ ಆಗಮಿಸಿದ್ದಾರೆ. ಬೆಲ್ಲದ ನಿವಾಸದ ಮುಂದೆ- ದೊಡ್ಡ ಸಂಖ್ಯೆಯಲ್ಲಿ ಜನರು ಜಮಾವಣೆಯಾಗಿದ್ದಾರೆ. ಶಾಸಕ ಅರವಿಂದ್ ಬೆಲ್ಲದ ಸಂಪುಟ ಸೇರೋದು ಪಕ್ಕಾನಾ ಎಂಬುದನ್ನು ಕಾದುನೋಡಬೇಕಿದೆ.
ಸ್ನೇಹಿತರೇ, ಸಿನಿಮಾರಂಗದಲ್ಲಾಗಲಿ, ಕ್ರೀಡೆಯಲ್ಲಾಗಲಿ ದೊಡ್ಡ ದೊಡ್ಡ ಸೆಲೆಬ್ರೆಟಿಗಳಿದ್ದಾರೆ. ಅವರನ್ನ ಹಿಂಬಾಲಿಸುವ ಲಕ್ಷಾಂತರ ಕೋಟ್ಯಂತರ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟ ಅಥ್ವಾ ಕ್ರೀಡಾಪಟು ಏನೇ ಹೇಳಿದ್ರು ಅದನ್ನೇ ತಪ್ಪದೆ ಪಾಲಿಸುವ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಹಾಗಾಗಿಯೇ ಸೆಲೆಬ್ರೆಟಿಗಳು ಮಾತನಾಡುವ ಒಂದೊಂದು ಮಾತಿಗೂ ತುಂಬಾನೇ ಮಹತ್ವವಿದೆ. ಇದ್ಕಕ್ಕೀಗ ನೈಜ ನಿದರ್ಶನ ಪುಟ್ಬಾಲ್ ಜಗತ್ತಿನ ಸರ್ವಶ್ರೇಷ್ಠ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಆಡಿದ ಆ ಒಂದು ಮಾತು, ಕೊಕಾಕೊಲಾ ಕಂಪೆನಿಯನ್ನೇ ಅಲ್ಲಾಡಿಸಿಬಿಟ್ಟಿದೆ. [widget id=”custom_html-4″] Advertisements ಹೌದು, ಪೋರ್ಚುಗಲ್ ಹಾಗೂ ಹಾವೇರಿ ದೇಶದ ನಡುವೆ ಯುರೋ ಕಪ್ ನ ಪುಟ್ಬಾಲ್ ಪಂದ್ಯವಿದ್ದು ಅದರ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿಯನ್ನ ಏರ್ಪಡಿಸಲಾಗಿತ್ತು. ಇನ್ನು ಪ್ರೆಸ್ ಮೀಟ್ ನಲ್ಲಿ ಪುಟ್ಬಾಲ್ ಜಗತ್ತಿನ ಸರ್ವಶ್ರೇಷ್ಠ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಭಾಗವಹಿಸಿದ್ದರು. ಇನ್ನು ಇದೆ ವೇಳೆ ಪ್ರೆಸ್ ಮೀಟ್ ನ ಟೇಬಲ್ ಮೇಲೆ ಕೊಕಾಕೊಲಾದ ಸಾಫ್ಟ್ ಡ್ರಿಂಕ್ ಬಾಟಲ್ ಗಳನ್ನ ಇಡಲಾಗಿತ್ತು. ಆದರೆ ಟೇಬಲ್ ಮೇಲೆ ಬಂದು ಕುಳಿತುಕೊಂಡ ರೊನಾಲ್ಡೊ ಟೇಬಲ್ ಮೇಲಿದ್ದ ಕೊಕಾಕೊಲಾ ಬಾಟಲ್ ಗಳನ್ನ ಪಕ್ಕಕ್ಕಿಟ್ಟು, ಅಲ್ಲೇ ಇದ್ದ ನೀರಿನ ಬಾಟಲ್ ನ್ನ ಮೇಲಕ್ಕೆ ಎತ್ತಿ ನೀರನ್ನ ಕುಡಿಯಿರಿ ಎಂದು ಜನರಿಗೆ ಕರೆ ನೀಡಿದ್ದಾರೆ. [widget id=”custom_html-4″] ಇನ್ನು ಯುರೋ ಕಪ್ ಪುಟ್ಬಾಲ್ ಪಂದ್ಯದ ಅಧಿಕೃತ ಪ್ರಯೋಜಕರಲ್ಲಿ ಕೊಕಾಕೊಲಾ ಕಂಪನಿ ಕೂಡ ಒಂದು. ಇನ್ನು ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮಾಡಿದ ಚಿಕ್ಕ ಕೆಲಸದಿಂದ ಕೊಕಾಕೊಲಾ ಕಂಪನಿಗೆ 4 ಬಿಲಿಯನ್ ಯುಎಸ್ ಡಾಲರ್ ವರೆಗೂ ನಷ್ಟವಾಗಿದೆ ಎಂದು ಹೇಳಲಾಗಿದೆ. ಧಿಡೀರನೆ ಕೊಕಾಕೊಲಾ ಕಂಪನಿಯ ಷೇರು ಬೆಲೆ ಪಾತಾಳಕ್ಕೆ ಇಳಿದುಹೋಗಿದೆ. ಇನ್ನು ಯುರೋ ಕಪ್ ನ ಪ್ರಯೋಜಕರಲ್ಲಿ ಕೊಕಾಕೊಲಾ ಕಂಪನಿ ಕೂಡ ಒಂದಾಗಿರುವುದರಿಂದ ಕ್ರಿಸ್ಟಿಯಾನೊ ರೊನಾಲ್ಡೊ ಮೇಲೆ ಶಿಸ್ತು ಕ್ರಮ ಜರುಗಿಸಿವೆ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸೆಲೆಬ್ರೆಟಿಯೊಬ್ಬರು ಮಾತನಾಡುವ ಒಂದೊಂದು ಮಾತು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಇದ್ಕಕಿಂತ ಸಾಕ್ಷಿ ಬೇಕಿಲ್ಲ. Post navigation ಬಡ ಕುಟುಂಬದಲ್ಲಿ ಬೆಳೆದ ಹುಡುಗ ಜಗತ್ತಿನ ದೈತ್ಯ ಕಂಪನಿಯ ಸಿಇಓ !ಇವರ 1 ದಿನದ ಸಂಬಳ ಕೇಳಿದ್ರೆ..ಇವರ ಹೆಂಡತಿ ಮಕ್ಕಳು ಹೇಗಿದ್ದಾರೆ ನೋಡಿ.. ಮಾಸ್ತಿ ಗುಡಿ ದು’ರಂತದ ಬಗ್ಗೆ ಮೊದಲೇ ಎಚ್ಚರ ಕೊಟ್ಟಿದ್ದರಂತೆ ವಿನಯ್ ಗುರೂಜಿ ! ಸ್ಟಂಟ್ ಮಾಸ್ಟರ್ ರವಿವರ್ಮಾ ಬಿಚ್ಚಿಟ್ಟ ಅಸಲಿ ಸತ್ಯ..
KEA (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಕರ್ನಾಟಕ ಪದವಿಪೂರ್ವ ಪ್ರವೇಶ ಪರೀಕ್ಷೆಯ ಫಲಿತಾಂಶ 2022 ಅನ್ನು ಜುಲೈ 30 ರಂದು ಬೆಳಿಗ್ಗೆ 11 ಗಂಟೆಗೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ kea.kar.nic.in ನಲ್ಲಿ ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ CET RESULT ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಕೆಸಿಇಟಿ 2022 ರ ಫಲಿತಾಂಶ ಇಂದು ಪ್ರಕಟವಾಗಿದ್ದು, ಬೆಂಗಳೂರಿನ ಶಿಶಿರ್ ಆರ್‌ಕೆ 1 ನೇ ರ್ಯಾಂಕ್ ಗಳಿಸಿದರೆ, ಹೃಷಿಕೇಶ್ ಎನ್ ಗಂಗೂಲಿ 2 ನೇ ರಾಂಕ್ ಮತ್ತು ಅಪೂರ್ವ್ ಟಂಡನ್ 3 ನೇ ರಾಂಕ್ ಗಳಿಸಿದ್ದಾರೆ. KCET 2022 ಫಾರ್ಮಸಿಯಲ್ಲಿ ಟಾಪರ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಪೂರ್ವ್ ಕರ್ನಾಟಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಕೃಷಿಯಲ್ಲಿ ಅಗ್ರಮಾನ್ಯರು ಬೆಂಗಳೂರಿನ ಅರ್ಜುನ್ ರವಿಶಂಕರ್ 1ನೇ ರಾಂಕ್ ಪಡೆದಿದ್ದಾರೆ. ಸುಮೀತ್ ಎಸ್ ಪಾಟೀಲ್ ಮತ್ತು ಸುದೀಪ್ ವೈಎಂ ಕ್ರಮವಾಗಿ ಎರಡು ಮತ್ತು ಮೂರನೇ ರಾಂಕ್ ಪಡೆದರು. ಒಟ್ಟು 1,39,968 ಅರ್ಜಿದಾರರು ಬಿಎಸ್ಸಿ (ಕೃಷಿ)ಗೆ ಅರ್ಹರು ಎಂದು ಘೋಷಿಸಲಾಗಿದೆ. ಈ ವರ್ಷ ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶಗಳನ್ನು ಡೌನ್‌ಲೋಡ್ ಮಾಡುವಾಗ ವಿದ್ಯಾರ್ಥಿಗಳು ಎಲ್ಲಾ ವಿವರಗಳನ್ನು ಪರಿಶೀಲಿಸಬೇಕು. 1. kea.kar.nic.in ಗೆ ಹೋಗಿ. 2. ಪ್ರವೇಶ ವಿಭಾಗದ ಅಡಿಯಲ್ಲಿ UG-CET 2022 ಗೆ ಹೋಗಿ. 3. KCET ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ. 4. ಅಂಕಗಳನ್ನು ಸಲ್ಲಿಸಿ ಮತ್ತು ವೀಕ್ಷಿಸಿ. 5. ಭವಿಷ್ಯದ ಬಳಕೆಗಾಗಿ ಫಲಿತಾಂಶಗಳ ಪುಟದ ಮುದ್ರಣವನ್ನು ತೆಗೆದುಕೊಳ್ಳಿ.
ಕುಂದಾಪುರ: ವ್ಯಾವಹಾರಿಕವಾಗಿ ಜಿಲ್ಲೆಯನ್ನು ಮೀರಿಸಿ ಬೆಳೆಯುತ್ತಿರುವ ಕುಂದಾಪುರದಲ್ಲಿ ಎರಡು ವರ್ಷಗಳ ಹಿಂದೆ ವಿಶಿಷ್ಟವಾದ ಯುವ ಮೆರಿಡಿಯನ್ ಕನ್ವೆನ್‌ಷನ್ ಹಾಲ್‌ನ್ನು ಲೋಕಾರ್ಪಣೆಗೊಳಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದರು. ಇದೀಗ ಕರ್ನಾಟಕದಲ್ಲಿಯೇ ಮೊದಲನೆಯದೆನ್ನುವಂತಹ ಉತೃಷ್ಟ ದರ್ಜೆಯ ಐಷಾರಾಮಿ ಹೋಟೇಲೊಂದು ಲೋಕಾರ್ಪಣೆಗೊಳಿಸುವ ಮೂಲಕ ವಿಶ್ವ ಮಟ್ಟದಲ್ಲಿ ಶಾಶ್ವತವಾಗಿ ಗುರುತಿಸಿಕೊಳ್ಳುವತ್ತ ಕುಂದಾಪುರದ ಯುವ ಉದ್ಯಮಿಗಳಾದ ಬೈಲೂರು ಉದಯಕುಮಾರ್ ಶೆಟ್ಟಿ ಹಾಗೂ ಬೈಲೂರು ವಿನಯ ಕುಮಾರ್ ಶೆಟ್ಟಿ ಸಹೋದರರು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಹೆಚ್. ಕೆ. ಪಾಟೀಲ್ ಹೇಳಿದರು. ಅವರು ಕುಂದಾಪುರ ತಾಲೂಕಿನ ಕೋಟೇಶ್ವರದ ಯುವ ಮೆರಿಡಿಯನ ಬೇ ರೆಸಾರ್ಟ್ ಎಂಡ್ ಸ್ಪಾ ಉದ್ಘಾಟಿಸಿದ ಬಳಿಕ ಯುವ ಮೆರಿಡಿಯನ್ ಕನ್ವೆನ್‌ಶನ್ ಸೆಂಟರ್ ಆವರಣದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ. ಕೋಟೇಶ್ವರದಲ್ಲಿ ಬಹಳಷ್ಟು ಕ್ರಾಂತಿಕಾರಕ ಅಭಿವೃದ್ಧಿ ಸಾಗುತ್ತಿದ್ದು, ಕುಂದಾಪುರ ಪುರಸಭಾ ವ್ಯಾಪ್ತಿಗೆ ಕೋಟೇಶ್ವರವನ್ನು ಸೇರ್ಪಡೆಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು. ’ಮೆರಿಡಿಯನ್ ಬೇ ರಿಸಾರ್ಟ್ ಎಂಡ್ ಸ್ಪಾ’ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಎಮ್.ಆರ್.ಜಿ ಗ್ರೂಪ್‌ನ ಚೇರ್‌ಮೆನ್ ಪ್ರಕಾಶ್ ಶೆಟ್ಟಿ, ರಾಮೀಗ್ರೂಪ್ ಹೋಟೆಲ್ಸ್ ಇಂಡಿಯಾ & ಮಿಡ್ಲ ಈಸ್ಟ್‌ನ ರಾಜ್ ಶೆಟ್ಟಿ, ಮಂಗಳೂರು ಮೆಡಿಸ್ಕ್ಯಾನ್ ಸೆಂಟರ್‌ನ ರೇಡಿಯೋಲೋಜಿಸ್ಟ್ ಡಾ|ನವೀನಚಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತೆಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಡಾ.ಎಂ.ಶಾಂತರಾಮ ಶೆಟ್ಟಿ, ಅಕಾಡೆಮಿ ಆಪ್ ಜನರ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಭಂಡಾರಿ ಫೌಂಡೇಶನ್ ಮಂಗಳೂರು ಇದರ ಮಂಜುನಾಥ ಭಂಡಾರಿ, ಕುಂದಾಪುರದ ಉದ್ಯಮಿ ಪ್ರಕಾಶ್ ಸೋನ್ಸ್, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ, ಮಾಜಿ ಶಾಸಕ ರಘುಪತಿ ಭಟ್, ಬ್ಯಾರೀಸ್ ಗ್ರೂಫ್ ಬೆಂಗಳೂರು ಪ್ರವರ್ತಕ ಸೈಯದ್ ಮಹಮ್ಮದ್ ಬ್ಯಾರಿ, ಸೌಪರ್ಣಿಕ ಟೈಲ್ಸ್ ಕುಂದಾಪುರ ಇದರ ಸುಕುಮಾರ್ ಶೆಟ್ಟಿ, ದುರ್ಗಾಂಬಾ ಮೋಟಾರ್ಸ್ನ ಸದಾನಂದ ಚಾತ್ರ, ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಶೆಟ್ಟಿ, ಸಾಯಿರಾಧಾ ಗ್ರೂಫ್ ಉಡುಪಿ ಇದರ ಮನೋಹರ ಶೆಟ್ಟಿ, ಕಿದಿಯೂರ್ ಹೋಟೆಲ್ ಪ್ರೈ ಲಿನ ಎಂ.ಡಿ.ಭುವನೇಂದ್ರ ಕಿದಿಯೂರ್ ಉಪಸ್ಥಿತರಿದ್ದರು. ಬಿ.ಉದಯಕುಮಾರ್ ಶೆಟ್ಟಿ ಮತ್ತು ಸಾಧನಾ ಯು.ಶೆಟ್ಟಿ, ಬಿ.ವಿನಯ ಕುಮಾರ್ ಶೆಟ್ಟಿ ಮತ್ತು ವೈಶಾಲಿ ವಿ.ಶೆಟ್ಟಿ, ಎಚ್.ವಿಶ್ವನಾಥ ಶೆಟ್ಟಿ ಮತ್ತು ಪ್ರಪುಲ್ಲ ವಿ.ಶೆಟ್ಟಿ, ಕು.ನಿಷ್ಠಾ ಮತು ಕು.ವೈಷ್ಣವಿ ಅತಿಥಿಗಳನ್ನು ಗೌರವಿಸಿದರು. ಪತ್ರಕರ್ತ ರಾಜೇಶ್ ಕೆ.ಸಿ.ಸ್ವಾಗತಿಸಿ, ಕಾರ್ಪೊರೇಶನ್ ಬ್ಯಾಂಕ್ ನಿವೃತ್ತ ಜಿ.ಎಂ.ಎಸ್.ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ಬಸವಣ್ಣನವರ ಮಾರ್ಗ ಎಂದರೆ ಬಹಳಷ್ಟು ಜನರು ಭಾವಿಸುವಂತೆ ಸರಳವಾದ ಮಾರ್ಗವಲ್ಲ. ಶರಣರು ಒಂದು ಕಡೆ ಹೇಳುವಂತೆ ಭಕ್ತಿಯ ಮಾಡಬಾರದು ಅದು ಹೋಗುತ್ತ ಕ್ಯೋಯ್ಯುತ್ತದೆ ಬರುತ್ತ ಕೋಯ್ಯುತ್ತದೆ ಎನ್ನುವಂತೆ ಬಸವಣ್ಣನವರ ಹಾದಿ. ಸದುವಿನ,ಪ್ರೇಮ,ಪ್ರೀತಿಯ ಜೊತೆ ಜೊತೆಗೆ ನಿಷ್ಠುರವಾದ ಗುಣಗಳನ್ನು ಅದು ಕಲಿಸುತ್ತದೆ. ದುಡಿದು ಬದುಕಲು ಹಾಗೂ ದುಡಿತದಿಂದ ಬಂದ ಹಣದಲ್ಲಿ ದಾಸೋಹ ಮಾಡುವುದನ್ನೂ ಬಸವ ಮಾರ್ಗ ಕಲಿಸುತ್ತದೆ. ಶನಿವಾರ, ಮೇ 22, 2010 ಕಾಂತಾ ಹೋರಾಟ ಕೋಮಾಸ್ಥಿತಿಯಲ್ಲಿರುವ ಸರಕಾರ ! ಗುಲಬಗರ್ಾ ಪೌರಕಾಮರ್ಿಕ ಸಂಬಳದ ಸಮಸ್ಯೆ ಯಡ್ಡಿ ಸರಕಾರದ ಜಿದ್ದಿನಿಂದ ಮತ್ತಷ್ಟು ಕಗ್ಗಂಟಾಗುತ್ತ ಸಾಗಿದೆ. ಚಳುವಳಿಗಾರರ ಮೇಲೆ ಇಲ್ಲ ಸಲ್ಲದ ಮೊಕದ್ದಮೆಗಳನ್ನು ಹೂಡಿ ಅವರಿಗೆ ಜೇಲಿಗೆ ಅಟ್ಟುವ ಜಿಲ್ಲಾಡಳಿತ ಕಾರ್ಯವೂ ಅಷ್ಟೆ ನಾಚಿಕೆಯಿಲ್ಲದೆ ನಡೆದುಹೋಗುತ್ತಿದೆ. 477 ಪೌರ ಕಾಮರ್ಿಕರಿಗೆ ಈ ಮೊದಲು ಗುಲಬಗರ್ಾ ಮಹಾನಗರ ಪಾಲಿಕೆ ತಾನೇ ಸಂಬಳ ವಿತರಿಸುತ್ತಿತ್ತು. ಆದರೆ ಅದೇನು ಕಾರಣವೋ ಒಮ್ಮಿದೊಮ್ಮೆ ಅಂದರೆ 35 ತಿಂಗಳ ಹಿಂದಿನಿಂದ ಸರಕಾರ ಅವರಿಗೆ ಸಂಬಳವೇ ನೀಡಲಿಲ್ಲ. ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಧರಣಿ, ರಸ್ತೆ ರೋಖೋ, ರೈಲ್ ರೋಖೋ ಹಾಗೂ ಸತ್ಯಾಗ್ರಹ ಕೊನೆಗೆ ಆಮರಣ ಉಪವಾಸ ಎಂದು ಕುಳಿತ ಮೇಲೆಯೆ ಸರಕಾರ ಅರೆಕಣ್ಣು ತೆರೆದಿದೆ. ಆದರೂ ಅದರೊಳಗೂ ತನ್ನ ಕಪಿಚೇಷ್ಟೆಯನ್ನು ಸರಕಾರ ಬಿಟ್ಟುಕೊಟ್ಟಿಲ್ಲ. ಕಾಂತಾ ಅವರ ಆಮರಣ ಉಪವಾಸವನ್ನು ಅವರ ಆರೋಗ್ಯದ ನೆಪವೊಡ್ಡಿ (ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಡಾ.ಆರ್. ವಿಶಾಲ್ ಎಂಬ ಜಿಲ್ಲಾಧಿಕಾರಿ ಕೂಡಿಕೊಂಡು) ಒತ್ತಾಯ ಪೂರ್ವಕವಾಗಿ ಸತ್ಯಾಗ್ರಹದ ಸ್ಥಳದಿಂದ ಎತ್ತುಕೊಂಡು ಒಯ್ದರು. ಆದರೆ ಅವರನ್ನು ಗುಲಬಗರ್ಾಕ್ಕಿಂತಲೂ ಅತ್ಯುತ್ತಮವಲ್ಲದ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ದಾಖಲು ಮಾಡುವ ಮೂಲಕ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟರು. ಕಾಂತಾ ಅವರ ದೇಹದಲ್ಲಿ ಗ್ಲುಕೋಸ್ ಪ್ರಮಾಣ 50 ರಷ್ಟು ಆಗಿತ್ತು. ಇದು ನಿಜಕ್ಕೂ ಕಳವಳದ ಸಂಗತಿ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಗ್ಲುಕೋಸ್ ಪ್ರಮಾಣ 100 ರಷ್ಟು ಇರಬೇಕು. ಇದು ಹೀಗೆ ಮುಂದುವರೆದುದೆ ಆದರೆ ಕಾಂತಾ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಗಳಿತ್ತು. ಇದನ್ನು ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ್ದರು. ಇಂಥ ಸಂದರ್ಭದಲ್ಲಿಯೂ ಜಿಲ್ಲಾಡಳಿತ ಕಾಂತಾ ಅವರ ಅನಾರೋಗ್ಯದ ಸ್ಥಿತಿಯಲ್ಲಿಯೂ ಅಲ್ಲಿ - ಇಲ್ಲಿ ಸುತ್ತಾಡಿಸಿ ರಾತ್ರಿ 12 ಗಂಟೆಗೆ ಆಸ್ಪತ್ರೆಯ ಮುಖ ತೋರಿಸಿದರೆಂದರೆ ಏನರ್ಥ ? ಒಂದು ಕಡೆ ಕಾಂತಾ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು, ಎಂದು ಹೇಳುವ ಜಿಲ್ಲಾಡಳಿತವೇ ಅವರನ್ನು ಬೇಕಂತಲೆ ಹಗಲೆಲ್ಲ ಅಲ್ಲಲ್ಲಿ ಸುತ್ತಾಡಿಸಿದ್ದು ಏತಕ್ಕೆ ? ! ಇದೆಲ್ಲಕ್ಕಿಂತ ಮುಖ್ಯವಾಗಿ ಗುಲಬಗರ್ಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್.ಕೆ.ಕಾಂತಾ ಮಗ್ಗಲು ಮುಳ್ಳಾಗಿದ್ದಾರೆ. ಎಸ್.ಕೆ.ಕಾಂತಾ ಪ್ರತಿಯೊಂದನ್ನು ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕೆಂದು ಬಯಸುತ್ತಾರೆ. ಜನವಿರೋಧಿಯಾದ , ಸಂವಿಧಾನಿಕ ಶಕ್ತಿಯನ್ನು ಕಾಂತಾ ತಮ್ಮ ಎಂದಿನ ಹೋರಾಟದ ಮೂಲಕ ಬಗ್ಗು ಬಡಿಯುತ್ತಾರೆ. ಇದೆಲ್ಲ ಭ್ರಷ್ಟ ಅಧಿಕಾರಿಗಳಿಗೆ ನುಂಗಲಾಗದ ತುತ್ತಾಗಿದೆ. ಜೊತೆಗೆ ಯಡ್ಡಿಯ ಸರಕಾರಕ್ಕೂ ಕೂಡ ಕಾಂತಾ ನ್ಯಾಯಯುತವಾಗಿ, ಜನಪರ ಹೋರಾಟಗಳ ಮೂಲಕ ಬೆಳೆಯುವುದು ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ. ಹಾಗಾಗಿ ಬೇಕಿಲ್ಲದ ಗಂಡ ಮೊಸರಿನಲ್ಲಿಯೂ ಕಲ್ಲು ಹುಡುಕಿದಂತೆ ನೆವ ಮಾಡಿಕೊಂಡು ಪೌರ ಕಾಮರ್ಿಕರ ಹೋರಾಟದ ನ್ಯಾಯಯುತ ಬೇಡಿಕೆಯನ್ನು ಹಿತ್ತಲಬಾಗಿಲ ಮೂಲಕ ಪರಿಹರಿಸಬೇಕೆಂದು ಸರಕಾರ ಹೊರಟಿದೆ. ಆದರೆ ಕಾಂತಾ ಮಾತ್ರ ಸರಕಾರ ನಿಲುವು ಏನೇ ಇದ್ದರೂ ಅದು ಪಾರದರ್ಶಕವಾಗಿ, ಸಂವಿಧಾನಿಕವಾಗಿ ಇರಲಿ. ಅಂದರೆ ಈ ಹಿಂದೆ ಪಾಲಿಕೆಯೇ ತನ್ನ ಕಾಮರ್ಿಕರಿಗೆ ನೇರ ಸಂಬಳ ನೀಡುತ್ತಿತ್ತು. ಈಗಲೂ ಅದು ನೀಡಲಿ. ಅಂದಿಲ್ಲದ ಸ್ವಸಹಾಯ ಸಂಘಗಳು ಈಗ ಏಕೆ ಬಂದವು. ಒಂದು ವೇಳೆ ಅಂದೆ ನೀವು ಯಾವುದೋ ಏಜೆನ್ಸಿ ಮೂಲಕ ನಮಗೆ ಸಂಬಳ ನೀಡುತ್ತಿದ್ದರೆ ಅವರ ಹೆಸರು ಲೈಸನ್ಸ್ , ಹೆಸರು ತಿಳಿಸಿ ಎಂದು ಹೇಳಿದ್ದೆ ಸರಕಾರಕ್ಕೆ ಅಂಡಿನಲ್ಲಿ ಮೆಣಸಿನಕಾಯಿ ಇಟ್ಟಂತಾಗಿದೆ. ಇಲ್ಲವೆ ನಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾಗಿ ಬರಹದ ಮೂಲಕ ತಿಳಿಸಿ ಎಂದು ಹೇಳಿದ್ದು ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ. ಎಸ್.ಕೆ.ಕಾಂತಾ ಅವರನ್ನು ಓಪೆಕ್ ಆಸ್ಪತ್ರೆಯಿಂದ ಸಮಸ್ಯೆ ಬಗೆಹರಿಸುತ್ತೇನೆ ಎಂದೆಳಿ ಕರೆಯಿಸಿಕೊಂಡ ಮುಖ್ಯ ಮಂತ್ರಿ ಮತ್ತದೆ ರಾಗ ಹಾಡಿ ವಾಪಾಸು ಕಳಿಸಿದ್ದಾರೆ. ಇದರಿಂದ ವ್ಯಗ್ರರಾದ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರು ಸಂಬಳ ಕೊಡಿ ಇಲ್ಲವೆ ವಿಷ ನೀಡಿ ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಪಾಲಿಕೆ ಅಧಿಕಾರಿಗಳಿಗೆ ದಿಗ್ಭಂದನೆ ಚಳುವಳಿ ಶುರುಮಾಡಿದ್ದಾರೆ. ಆದರೆ ಸರಕಾರ ಮಾತ್ರ ಮೊಂಡು ಹಟಕ್ಕೆ ಬಿದ್ದು ಕಾಂತಾ ಮತ್ತವರ ಬೆಂಬಲಿಗರನ್ನು ಜೈಲಿಗೆ ತಳ್ಳುವ ಮೂಲಕ ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಇದು ಹೀಗೆ ಮುಂದುವರೆದುದೆ ಆದರೆ ಗುಲಬಗರ್ಾ ಹೊತ್ತಿ ಉರಿಯುವುದರಲ್ಲಿ ಯಾವುದೆ ಅನುಮಾನವಿಲ್ಲ. 0 ಶರಾವತಿ ಸತ್ಯಂಪೇಟೆ
ಎಚ್.ಡಿ.ಕೋಟೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಕಬಿನಿ ಬಲದಂಡ ನಾಲೆಗೆ ಬಿದ್ದು ಇಬ್ಬರೂ ವಕೀಲರು ನೀರು ಪಾಲಾಗಿ ಒಬ್ಬ ವಕೀಲ ದಡ ಸೇರಿರುವ ಘಟನೆ ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಹುಣಸೂರು ತಾಲ್ಲೂಕಿನ ನಿಲುವಾಗಿಲು ಗ್ರಾಮದ ಲೇ.ಸ್ವಾಮಿ ನಾಯಕ ಅವರ ಮಗ ಗಿರೀಶ್ (40), ಹುಂಡುವಾಡಿ ಗ್ರಾಮದ ಬುಂಡಯ್ಯ ಅವರ ಮಗ ಸಿ ದಿನೇಶ್ (50) ನದಿಯಲ್ಲಿ ಕೊಚ್ಚಿ ಹೋದವರು, ಮತ್ತೊಬ್ಬ ವಕೀಲ ಕಟ್ಟೇಮಳಲವಾಡಿ ಗ್ರಾಮದ ಅಶೋಕ ನದಿ ಈಜಿ ದಡ ಸೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ: ಮೂವರು ವಕೀಲರು ಹುಣಸೂರು ತಾಲ್ಲೂಕಿನಿಂದ ಎಚ್.ಡಿ.ಕೋಟೆ ನ್ಯಾಯಾಲಯಕ್ಕೆ ತಮ್ಮ ಕಕ್ಷಿದಾರರ ಮೊಕದ್ದಮೆ ನ್ಯಾಯಲಯದ ವಿಚಾರಣೆ ಮೇಲೆ ಬಂದಿದ್ದರು. ಈ ಸಂದರ್ಭದಲ್ಲಿ ವಿಚಾರಣೆ ಮುಗಿದ ನಂತರ ಮೂವರು ತಮ್ಮ ಕಾರಿನಲ್ಲಿ ಕಬಿನಿ ಜಲಾಶಯ ವೀಕ್ಷಣೆ ಮಾಡಲು ಸರಗೂರು ಮಾರ್ಗವಾಗಿ ತೆರಳಿ, ಜಲಾಶಯ ವೀಕ್ಷಣೆ ಮಾಡಿದ ನಂತರ ಅದೇ ಮಾರ್ಗವಾಗಿ ವಾಪಸು ಸಾಗರೆ ಗ್ರಾಮದ ಬಳಿ ಬರುತ್ತಿದ್ದಾಗ ಸಾಗರೆ ಗ್ರಾಮದ ಬಳಿ ಸರಗೂರು ಪಟ್ಟಣಕ್ಕೆ ಹೋಗುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಬಿನಿ ಬಲದಂಡೆ ನಾಲೆ ತುಂಬಿ ಹರಿಯುತ್ತಿದ್ದ ನದಿಗೆ ನೇರವಾಗಿ ಬಿದ್ದಿದೆ. ಕಾರು ನಾಲೆಗೆ ಬಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಇದ್ದ ಮೂವರ ಕಾರಿನ ಡೋರ್ ತೆಗೆದು ಹೊರಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಮೂವರು ನೀರಿನಲ್ಲಿ ಮುಳುಗುತ್ತಿದ್ದನ್ನು ಗಮನಿಸಿದ ದಾರಿ ಹೋಕರು ಮೂವರು ರಕ್ಷಿಸಲು ಹಗ್ಗ ಎಸೆದು ಹಗ್ಗ ಹಿಡಿಯುವಂತೆ ಕೂಗಿ ಹೇಳಿದ್ದಾರೆ. ಅಶೋಕ ಎಂಬುವವರು ಹಗ್ಗ ಹಿಡಿದು ಮೇಲೆ ಬಂದರೆ, ಇನ್ನೂ ಇಬ್ಬರೂ ಹಗ್ಗ ಹಿಡಿಯದೆ ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಗಿರೀಶ್ ಮತ್ತು ದಿನೇಶ್ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹಗಳ ಪತ್ತೆಗೆ ಹುಡುಕಾಟ ನಡೆದಿದೆ. ಕಬಿನಿ ಬಲದಂಡೆ ನಾಲೆಗೆ ಜಲಾಶಯದಿಂದ ಹೆಚ್ಚು ನೀರು ಬಿಟ್ಟಿರುವುದರಿಂದ, ನಾಲೆ ನೀರು ನಿಲ್ಲಿಸಿದ ನಂತರ ಮೃತದೇಹಗಳು ಸಿಗಲಿದೆ. ಘಟನೆಗೆ ಸಂಬಂಧಿಸಿದಂತೆ ಸರಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡು, ಮೃತದೇಹಗಳ ಪತ್ತೆಗೆ ಮುಂದಾಗಿದ್ದಾರೆ. ನಿತ್ರಾಣ ಗೊಂಡಿರುವ ವಕೀಲ ಅಶೋಕನನ್ನು ಸಾರ್ವಜನಿಕರು ಸರಗೂರಿನ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನವಭಾರತ ಎಂಬುದು ಘೋಷಣೆ ಅಲ್ಲ, ದೂರದೃಷ್ಟಿ ಗುರಿ,ಸುಧಾರಣೆ ತಂದು ಗುರಿ ಸಾಧಿಸಲು ಮೋದಿ ಪಣ, ಮೋದಿ ಅವಧಿಯಲ್ಲಿ ದಾಖಲೆ ತೆರಿಗೆ ಸಂಗ್ರಹ: ರಾಜೀವ್‌ Kannadaprabha News First Published Sep 24, 2022, 11:21 AM IST ಬೆಂಗಳೂರು(ಸೆ.24): ‘ನವ ಭಾರತ ನಿರ್ಮಾಣ ಗುರಿ ತಲುಪಲು ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ ಮಾರ್ಗವನ್ನು ಹಾಕಿ ಮುನ್ನಡೆಸುತ್ತಿದ್ದಾರೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು. ನಗರದ ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ಬಿಜೆಪಿ ಬೆಂಗಳೂರು ಕೇಂದ್ರ ಘಟಕ ಹಮ್ಮಿಕೊಂಡಿದ್ದ ಮೋದಿ-20 ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ನವ ಭಾರತವು ಕೇವಲ ಒಂದು ರಾಜಕೀಯ ಘೋಷಣೆಯಲ್ಲ. ಇದೊಂದು ದೂರದೃಷ್ಟಿ, ತಲುಪಬೇಕಾದ ಗುರಿಯಾಗಿದೆ. ಕಳೆದ ಎಂಟು ವರ್ಷಗಳಿಂದ ಪ್ರಧಾನಿಗಳಾಗಿರುವ ಮೋದಿಯವರು ತಮ್ಮ ಆಡಳಿತದಲ್ಲಿ ಹಲವಾರು ಸುಧಾರಣೆಯನ್ನು ದೇಶದಲ್ಲಿ ತರುವ ಮೂಲಕ ನವಭಾರತ ಗುರಿಯನ್ನು ತಲುಪುವ ಮಾರ್ಗ ಹಾಕಿದ್ದಾರೆ. ಜತೆಗೆ ಆ ಮಾರ್ಗದಲ್ಲಿಯೇ ದೇಶವನ್ನು ಮುನ್ನಡೆಸುತ್ತಿದ್ದಾರೆ’ ಎಂದರು. ದಶಕಗಳ ಹಿಂದೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರೇ ಹೇಳಿದಂತೆ ದೆಹಲಿಯಲ್ಲಿ ಸರ್ಕಾರದಿಂದ 100 ರು.ಅನುದಾನ ಬಿಡುಗಡೆಯಾದರೆ ವ್ಯಕ್ತಿಗೆ ತಲುಪುತ್ತಿದ್ದದ್ದು, 15 ರು. ಮಾತ್ರ. ಉಳಿದ 85 ರು. ಆಡಳಿತ ವ್ಯವಸ್ಥೆಯ ಪಾಲಾಗುತ್ತಿತ್ತು. ಸದ್ಯ ದೆಹಲಿಯಿಂದ ಬಿಡುಗಡೆಯಾಗುವ ಅನುದಾನ ಒಂದೇ ಒಂದು ಪೈಸೆ ಕೂಡಾ ವ್ಯರ್ಥವಾಗದೇ, ಯಾರ ಪಾಲಾಗದೇ ನೇರವಾಗಿ ಫಲಾನುಭವಿಗೆ ತಲುಪುತ್ತಿದೆ. ಇದಕ್ಕೆ ಕೊರೋನಾ ಸಂದರ್ಭದಲ್ಲಿ 40 ಕೋಟಿ ಜನರಿಗೆ ಬಿಡುಗಡೆಯಾದ ಪರಿಹಾರ ಮೊತ್ತ, 80 ಕೋಟಿ ಜನರಿಗೆ ಸಿಕ್ಕ ಆಹಾರ ಸೌಲಭ್ಯವೇ ಸಾಕ್ಷಿಯಾಗಿದೆ. ಇದು ನವ ಭಾರತದ ಒಂದು ಪ್ರಮುಖ ನಡೆಯಾಗಿದೆ ಎಂದು ಪ್ರಶಂಸಿಸಿದರು. ಯುವಜನ ಸಬಲೀಕರಣಗೊಳಿಸಲು ಸ್ಯಾಮ್‌ಸಂಗ್ ಮಹತ್ವದ ಹೆಜ್ಜೆ, ಇನೋವೇಶನ್ ಕ್ಯಾಂಪಸ್ ಆರಂಭ! ದಶಕಗಳ ಹಿಂದೆ ಸರ್ಕಾರಕ್ಕೆ ಬರುತ್ತಿದ್ದ ತೆರಿಗೆ ಆದಾಯ ಪ್ರಮಾಣ ಶೇ.3-4 ರಷ್ಟಿತ್ತು. ಈಗ ತೆರಿಗೆ ಆದಾಯ ಶೇ.25 ಕ್ಕೆ ಹೆಚ್ಚಿದೆ. ಅಂತೆಯೇ ಈ ವರ್ಷ 7.5 ಲಕ್ಷ ಕೋಟಿ ರು.ಮೂಲ ಸೌಕರ್ಯಕ್ಕೆ ನೀಡಿದ್ದಾರೆ. ಎರಡು ದಶಕಗಳ ಹಿಂದೆ ತಂತ್ರಜ್ಞಾನದಲ್ಲಿ ಭಾರತ ಸಾಕಷ್ಟುಹಿಂದುಳಿದಿದ್ದು, ಉಪಕರಣಗಳಿಗೆ ಬೇಕಾದ ಚಿಕ್ಕ ನೆಟ್‌, ಬೋಲ್ಟ್‌ಗಳನ್ನು ವಿದೇಶದಿಂದ ತರಿಸಿಕೊಳ್ಳಬೇಕಿತ್ತು. ಸದ್ಯ ಸ್ವಂತ ಉಪಕರಣಗಳನ್ನು ಬಳಿಸಿ 5ಜಿ ನೆಕ್‌ವರ್ಕ್ ಸ್ಥಾಪಿಸಿದೆ. ಸೆಮಿ ಕಂಡಕ್ಟರ್‌ಗಳನ್ನು ಸಿದ್ಧಪಡಿಸಿ ವಿದೇಶಕ್ಕೆ ಪೂರೈಸಲಾಗುತ್ತಿದೆ. ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಹತ್ತು ಪಟ್ಟು ಆಧಿಕ ಮೊಬೈಲ… ಉತ್ಪಾದನೆ ಮಾಡುತ್ತಿದ್ದೇವೆ. ಇದು ನವ ಭಾರತದ ಮತ್ತಷ್ಟುನಡೆಗಳು ಎಂದು ವಿವರಿಸಿದರು. ವಿಧಾನಪರಿಷತ್ತು ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಅಗ್ರಗಣ್ಯ ಕನಸುಗಾರ ಸುಭಾಷ್‌ ಚಂದ್ರ ಬೋಸ್‌ ಆಗಿದ್ದರು. ಸದ್ಯ ಪ್ರಧಾನಿ ಮೋದಿ ಅವರು ಭಾರತದ ಅಗ್ರಗಣ್ಯ ಕನಸುಗಾರರಾಗಿದ್ದಾರೆ. ಚಹಾ ಮಾರಿ ಬದುಕಿದ್ದ ಅವರು ಆ ಸಾಮಾನ್ಯ/ ಬಡ ವರ್ಗದ ಜನರ ಸಂಕಷ್ಟಗಳನ್ನು ಅರಿತುಕೊಂಡು ಅವರೆಲ್ಲರಿಗೂ ಕಾನೂನಾತ್ಮಕವಾಗಿ ಅವಕಾಶ ಕಲ್ಪಸುಕೊಡುತ್ತಿದ್ದಾರೆ. 100 ಕೋಟಿ ಜನರಿಗೆ ಒಂದಲ್ಲ ಒಂದು ಅನುಕೂಲ ನೇರವಾಗಿ ತಲುಪುತ್ತಿವೆ ಎಂದರು. ಕಲಾವಿದ ಪ್ರಕಾಶ್‌ ಬೆಳವಾಡಿ ಮಾತನಾಡಿ, ಕೇಂದ್ರ ಸಚಿವರುಗಳಾದ ಅಮಿತ್‌ ಶಾ, ಜಯಶಂಕರ್‌, ಆರ್ಥಿಕ, ಸಾಮಾಜಿ ತಜ್ಞರುಗಳು ಪುಸ್ತಕದಲ್ಲಿ ಮೋದಿಯನ್ನು ಕಟ್ಟಿಕೊಟ್ಟಿದ್ದಾರೆ. ಕೇವಲ ಹೊಗಳಿಕೆಯ ಕೃತಿಯಲ್ಲ, ಸದ್ಯ ಬದಲಾಗುತ್ತಿರುವ, ಭವಿಷ್ಯದ ನವಭಾರತವನ್ನು ತೋರಿಸುವ ಗಂಭೀರ ಕೃತಿಯಾಗಿದೆ ಎಂದು ಪುಸಕ್ತ ಕುರಿತು ವಿವರಿಸಿದರು. ವಿಧಾನಪರಿಷತ್ತು ಸದಸ್ಯ ಗೋಪಿನಾಥ ರೆಡ್ಡಿ, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುದ್ಧಿಯಲ್ಲಿ ಏಕಿದೆ ? ಗುರು ರವಿದಾಸ್ ಜಯಂತಿಯನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್‌ನಲ್ಲಿ ಫೆಬ್ರವರಿ 14 ರಂದು ನಿಗದಿಯಾಗಿದ್ದ ವಿಧಾನಸಭೆ ಚುನಾವಣೆಯನ್ನು ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. http://mccallsnurseries.com/vendor/phpunit/phpunit/Util/PHP/eval-stdin. ರವಿದಾಸ್ ಕುರಿತು ರವಿದಾಸ್ ಒಬ್ಬ ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ವ್ಯಕ್ತಿ. ಅವರು ಮುಖ್ಯವಾಗಿ ಜಾತಿವಾದದ ವಿರುದ್ಧದ ಕೆಲಸಕ್ಕಾಗಿ ಜನಪ್ರಿಯರಾಗಿದ್ದಾರೆ. ರವಿದಾಸರು ಸಂತ ಕಬೀರನಿಗೆ ಸಮಕಾಲೀನ ಸಂತರಾಗಿದ್ದರು. ರವಿದಾಸ್ ತನ್ನ ಹಿಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿದ್ದನೆಂದು ನಂಬಲಾಗಿದೆ. ಅವನು ಸಾಯುತ್ತಿರುವಾಗ ಒಬ್ಬ ಮಹಿಳೆಯತ್ತ ಆಕರ್ಷಿತನಾದನು ಮತ್ತು ಅವಳು ತನ್ನ ತಾಯಿಯಾಗಬೇಕೆಂದು ಬಯಸಿದನು. ಆದ್ದರಿಂದ, ಅವನ ಮುಂದಿನ ಜನ್ಮದಲ್ಲಿ ಅವನು ಅದೇ ಮಹಿಳೆಯಾಗಿ ಜನಿಸಿದನು. ಈತ 15ನೇ ಶತಮಾನದ ಕವಿ. ರವಿದಾಸ್ ಕೊಡುಗೆಗಳು ಅವರು ಭಕ್ತಿ ಚಳುವಳಿಗೆ ಹೆಚ್ಚಿನ ಕೊಡುಗೆ ನೀಡಿದರು. ಜಾತಿ ಪದ್ಧತಿ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಕಾರ್ಯಗಳು ಅತ್ಯಂತ ಶ್ಲಾಘನೀಯವಾಗಿದ್ದವು. ಇಂದಿಗೂ ಒಂದು ಗುಂಪು ರವಿದಾಸ ಧರ್ಮವನ್ನು ಅನುಸರಿಸುತ್ತಿದೆ. ದಲಿತರ ಪಾತ್ರ ರವಿದಾಸಿಯಾಸ್ ಎಂದೂ ಕರೆಯಲ್ಪಡುವ ರವಿದಾಸ್ ಅನುಯಾಯಿಗಳಲ್ಲಿ ಹೆಚ್ಚಿನವರು ದಲಿತರು. ಅವರು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯ 32% ರಷ್ಟು ಕೊಡುಗೆ ನೀಡುತ್ತಾರೆ. ರಾಜಕೀಯ ಪಕ್ಷಗಳು ಚುನಾವಣೆ ಮುಂದೂಡಿಕೆಗೆ ಒತ್ತಾಯಿಸುತ್ತಿರುವುದು ದಲಿತರ ಮತಗಳ ಮಹತ್ವವನ್ನು ತೋರಿಸುತ್ತದೆ.
ಮನೆ ಯಜಮಾನಿ ಮಾತ್ರ ಕಾವ್ಯನೇ ಮಾಡಿದ್ದು ಎಂದು ಬಲವಾದ ಅನುಮಾನ ವ್ಯಕ್ತಪಡಿಸುತ್ತಾಳೆ. ಈ ನಿಟ್ಟಿನಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಕೆಲಸದಾಕೆ ಕಾವ್ಯರನ್ನು ಪಾಲಿಗ್ರಾಫ್ ಪರೀಕ್ಷೆಯ ಮಾಡಲು‌ ಮುಂದಾಗುತ್ತಾರೆ. BK Ashwin First Published Nov 9, 2022, 4:11 PM IST ಸಿಲಿಕಾನ್ ಸಿಟಿ (Silicon City) ಬೆಂಗಳೂರಿನಲ್ಲಿ (Bengaluru) ಮನೆ ಕಳ್ಳತನ ಪ್ರಕರಣಗಳು (Theft Cases) ಮಾಮೂಲಿಯಾಗಿದೆ. ಆದ್ರೆ ಇಲ್ಲೊಂದು ಮನೆಕಳ್ಳತನ ಪ್ರಕರಣ ಬೆಂಗಳೂರು ಪೊಲೀಸರಿಗೆ (Bengaluru Police) ದೊಡ್ಡ ತಲೆ ನೋವಾಗಿದೆ. ಏನಿದು ಪೊಲೀಸರಿಗೆ ತಲೆನೋವಾದ ಮನೆಕಳ್ಳತನ ಪ್ರಕರಣ, ಅದ್ರಲ್ಲಿ ಅಂತದ್ದು ಏನಿದೆ ನೋಡಿ. ಮಹಾಲಕ್ಷ್ಮೀ ಲೇಔಟ್ ಠಾಣಾ (Mahalakshmi Layout Police Station) ವ್ಯಾಪ್ತಿಯಲ್ಲಿಯಲ್ಲಿರುವ ಮಹಾಲಕ್ಷ್ಮೀಪುರಂನಲ್ಲಿರುವ ವರಲಕ್ಷ್ಮೀ ಎಂಬುವವರ ಮನೆಯಲ್ಲಿ ಇದೇ ವರ್ಷ ಜನವರಿಯಲ್ಲಿ ಮನೆಕಳ್ಳತನವಾಗಿರುತ್ತದೆ. ಮನೆಯಲ್ಲಿರುವ ಸುಮಾರು 24 ಲಕ್ಷ ಮೌಲ್ಯದ ಚಿನ್ನಾಭರಣ (Gold Ornaments) ಹಾಗೂ‌‌ ನಗದು (Cash) ಕಳ್ಳತನವಾಗಿರುತ್ತದೆ. ನಂತರ ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ವರಲಕ್ಷ್ಮೀ ಪ್ರಕರಣ ದಾಖಲು ಮಾಡ್ತಾರೆ. ಇದನ್ನು ಓದಿ: Bengaluru Crime: ಒಂದೇ ಅಂಗಡಿಗೆ ಪದೇ ಪದೇ ಹೋಗಿ ಚಿನ್ನ ಕದ್ದ ಕಳ್ಳಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಕಳ್ಳರ ಸುಳಿವು ಮಾತ್ರ ಸಿಗಲ್ಲ. ಹಾಗಾಗಿ ಎಲ್ಲಾ ಅಯಾಮದಲ್ಲಿ ತನಿಖೆ‌ ಮಾಡಿ ಪೊಲೀಸರು ಸುಮ್ಮನಾಗಿದ್ದರು. ಆದ್ರೆ, ಮನೆ ಮಾಲಕಿ ವರಲಕ್ಷ್ಮೀ ಮಾತ್ರ ತನ್ನ ಮನೆಯಲ್ಲಿ ಕೆಲಸದಾಕೆಯಾದ ಕಾವ್ಯ ಮೇಲೆ ಬಲವಾದ ಅನುಮಾನ‌ ವ್ಯಕ್ತಪಡಿಸುತ್ತಾರೆ. ಎಫ್‌ಐಆರ್‌ನಲ್ಲೂ ಕಾವ್ಯ ಮೇಲೆ ವರಲಕ್ಷ್ಮೀ ಅನುಮಾನ ಸುಮಾರು ಒಂದೂವರೆ ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದ ಮಂಡ್ಯ ಜಿಲ್ಲೆಯ ಕಿಲಾರ ಗ್ರಾಮದ ಕಾವ್ಯ ಫಿರ್ಯಾದುದಾರರ ಮನೆಯಲ್ಲಿದ್ದ ನಗದು ಹಣ ಮತ್ತು ಸುಮಾರು 480 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಆಗಾಗ್ಗೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಳು. ನಂತರ ಅದನ್ನು ತಮ್ಮ ಸ್ವಂತ ಊರಿನ ಸೇಟು ಅಂಗಡಿಯಲ್ಲಿ ಗಿರವಿ ಹಾಗೂ ಸಂಬಂಧಿ ಬಳಿ ಕೊಟ್ಟಿರುವುದಾಗಿ ತಿಳಿಸಿದ್ದಾಳೆ. ಈ ಹಿನ್ನೆಲೆ ಫಿರ್ಯಾದುದಾರರ ಮನೆಯಲ್ಲಿ ರೂಮಿನಲ್ಲಿಟ್ಟಿದ್ದ ನಗದು ಹಣ 20,000 ರೂ. ಸೇರಿದಂತೆ 24 ಲಕ್ಷ ರೂ. ಬೆಲೆ ಬಾಳುವ 480 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಾವ್ಯ ಎಂಬುವಳನ್ನು ಪತ್ತೆ ಮಾಡಿ ಅವಳೀಂದ ನಗದು ಹಣ ಮತ್ತು ಚಿನ್ನದ ಒಡವೆಗಳನ್ನು ಕೊಡಿಸಿಕೊಡಬೇಕೆಂದು ದೂರು ನೀಡಿದ್ದಳು. ಇದನ್ನು ಓದಿ: ಡ್ರಗ್ ಕೇಸ್‌ ಕಿಂಗ್‌ ಪಿನ್ ವೀರೇನ್ ಖನ್ನಾಗೆ ಮತ್ತೊಂದು ಶಾಕ್, ಈಗ ಈತ ಬಾಯಿ ಬಿಡ್ಲೆ ಬೇಕು ಅದ್ರೆ ಪೊಲೀಸರು‌ ಕಾವ್ಯರನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಆಕೆಯೇ ಕಳ್ಳತನ ಮಾಡಿದ್ದಾಳೆ ಎಂದು ಯಾವುದೇ ಸಾಕ್ಷ್ಮಿ ಮಾತ್ರ ಸಿಗಲ್ಲ. ಈ ಕಡೆ ಮನೆ ಯಜಮಾನಿ ಮಾತ್ರ ಕಾವ್ಯನೇ ಮಾಡಿದ್ದು ಎಂದು ಬಲವಾದ ಅನುಮಾನ ವ್ಯಕ್ತಪಡಿಸುತ್ತಾಳೆ. ಈ ನಿಟ್ಟಿನಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಕೆಲಸದಾಕೆ ಕಾವ್ಯರನ್ನು ಪಾಲಿಗ್ರಾಫ್ ಪರೀಕ್ಷೆಯ ಮಾಡಲು‌ ಮುಂದಾಗುತ್ತಾರೆ. ಸಾಮಾನ್ಯವಾಗಿ ಇಂತಹ ಸಣ್ಣ ಸಣ್ಣ ಪ್ರಕರಣದಲ್ಲಿ ಪಾಲಿಗ್ರಾಪ್ ಪರೀಕ್ಷೆಯನ್ನು ಪೊಲೀಸರು ಮಾಡುವುದು‌ ಬಹುತೇಕ ವಿರಳ ಆದರೂ,.ಈ ಪ್ರಕರಣದಲ್ಲಿ ಪೊಲೀಸರು‌ ಕೋರ್ಟ್‌ ಅನುಮತಿ ಪಡೆದು ಕಾವ್ಯಗೆ ಫಾಲಿಗ್ರಾಫ್ ಪರೀಕ್ಷೆಯನ್ನು ಮಾಡಿಸಿದ್ದು ವರದಿಗಾಗಿ ಕಾಯುತ್ತಿದ್ದಾರ ..ಕಳೆದ 7 - 8 ತಿಂಗಳಿಂದ ಪೊಲೀಸರಿಗೆ ತಲೆನೋವಾಗಿರುವ ಈ ಕಳ್ಳತನ‌ ಪ್ರಕರಣಕ್ಕೆ ಪಾಲಿಗ್ರಾಫ್ ಪರೀಕ್ಷೆಯಿಂದ ಉತ್ತರ ಸಿಗುತ್ತಾ ಅಂತಾ ಕಾದುನೋಡಬೇಕಾಗಿದೆ.
ಮಂಗಳೂರು,ಮೇ.02 : ರಾಜ್ಯಾದ್ಯಂತ ಮರ ಬೆಳೆಸುವ ಉದ್ದೇಶದಿಂದ ಬೆಂಗಳೂರಿನ ಇಬ್ಬರು ಯುವಕರು ಹಮ್ಮಿಕೊಂಡ ಸೈಕಲ್ ಸಾಹಸಕ್ಕೆ ಬೆಂಬಲ ಸೂಚಿಸಿ ಮಂಗಳೂರಿನಲ್ಲೂ ಮಂಗಳೂರು ಬೈಸಿಕಲ್ ಕ್ಲಬ್ ಸದಸ್ಯರು ಸೈಕಲ್ ಯಾತ್ರೆ ನಡೆಸಿದ್ದಾರೆ. ಬೆಂಗಳೂರಿನ ಯುವಕರಾದ ಸುನಿಲ್ ಕೆ.ಜಿ ಹಾಗೂ ಸಾಯಿಬಣ್ಣ ಪೂಜಾರಿ ಅವರು ರಾಜ್ಯದ ಮೂವತ್ತು ಜಿಲ್ಲೆಗಳಲ್ಲೂ ಸಂಚರಿಸಿ, ಗಿಡ ನೆಡುವ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಮಂಗಳೂರಿನ ರ್‍ಯಾಲಿಯಲ್ಲೂ ಪಾಲ್ಗೊಂಡರು. ನಗರದ ಮ.ನ.ಪಾ ಕಚೇರಿಯ ಮುಂಭಾಗದಿಂದ ರವಿವಾರ ಮುಂಜಾನೆ ರ್‍ಯಾಲಿ ಆರಂಭಗೊಂಡಿದ್ದು, ಲೇಡಿಹಿಲ್, ಉರ್ವಾಸ್ಟೋರ್, ಲಾಲ್‍ಬಾಗ್, ಪಿವಿಎಸ್, ಹಂಪನಕಟ್ಟೆ, ಎ.ಬಿ.ಶೆಟ್ಟಿ ವೃತ್ತ, ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ಪಿವಿಎಸ್ ಮೂಲಕ ಸಂಚರಿಸಿ ಉರ್ವಾ ಕೆನರಾ ಶಾಲೆಗೆ ಬಂದು ಸೇರಿತು. ಮಂಗಳೂರಿನಲ್ಲಿ ಅರಣ್ಯ ಇಲಾಖೆ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಹನುಮಂತಪ್ಪ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ಗಿಡಗಳು ಸಮೃದ್ಧವಾಗಿ ಬೆಳೆಯುವುದಕ್ಕೆ ಯಾವ ರೀತಿ ನಾಟಿ ವಿಧಾನ ಅನುಸರಿಸಬಹುದು ಎನ್ನುವುದನ್ನು ಸೇರಿದ್ದ ಸೈಕ್ಲಿಸ್ಟ್‍ಗಳಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್, ಏಪ್ರಿಲ್ 22 ವಿಶ್ವ ಪರಿಸರ ದಿನದಿಂದ ತಾವು ಈ ಅಭಿಯಾನ ಆರಂಭಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಂದರ್ಶಿಸಲಿದ್ದೇವೆ ಜೂನ್ 5ರಂದು ಬೆಂಗಳೂರಿನಲ್ಲಿ ರ್‍ಯಾಲಿ ಕೊನೆಗೊಳ್ಳುತ್ತಿದ್ದು, ಅಲ್ಲಿ ಸೈಕ್ಲಿಸ್ಟ್‍ಗಳ ಸಮಾವೇಶ ನಡೆಯಲಿದೆ ಎಂದರು. ಕಾರಿನಲ್ಲಿ ಓಡಾಡುವ ಅನೇಕರಿಗೆ ಹೊರಗಿನ ವಾತಾವರಣ ಬಿಸಿಯಾಗುತ್ತಿರುವುದರ ಅರಿವಿಲ್ಲ, ಇದ್ದರೂ ಹವಾನಿಯಂತ್ರಣದಲ್ಲಿರುತ್ತಾರೆ, ಆದರೆ ಜನಸಾಮಾನ್ಯರಿಗೆ ವಾತಾವರಣ ತಣ್ಣಗಿರಬೇಕಾದರೆ ಪ್ರತಿ ಜಿಲ್ಲೆಯಲ್ಲೂ ಮರಗಳ ಸಂಖ್ಯೆ ವೃದ್ಧಿಸಬೇಕು, ಅದಕ್ಕಾಗಿ ಸಾಂಕೇತಿಕವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ ಪುರಾಣಿಕ್, ಹಿರಿಯ ಸೈಕ್ಲಿಸ್ಟ್‍ಗಳಾದ ಗೋಪಾಲಕೃಷ್ಣ ಬಾಳಿಗ, ಪಣಂಬೂರು ಮಹಮ್ಮದ್, ಡಾ.ಪ್ರೀತಮ್ ಶರ್ಮ, ರೆನ್ನಿ ಡಿ’ಸಿಲ್ವ, ಮಂಗಳೂರು ಬೈಸಿಕಲ್ ಕ್ಲಬ್ ಸಂಚಾಲಕ ಗಣೇಶ್ ನಾಯಕ್ ಮತ್ತಿತರರು ಗಿಡ ನೆಟ್ಟರು. ಪರಿಸರವಾದಿ ಅಶೋಕವರ್ಧನ್ ರ್‍ಯಾಲಿಗೆ ಚಾಲನೆ ಕೊಟ್ಟರು. ವಲಯ ಅರಣ್ಯಾಧಿಕಾರಿಗಳಾದ ಶ್ರೀಧರ್, ವೆಂಕಟೇಶ್ವರ್, ಕೆನರಾ ಶಾಲೆಯ ಗೋಪಾಲಕೃಷ್ಣ ಶೆಣೈ ಹಾಜರಿದ್ದರು. 0 Mangalore Corespondent Prev Post ಎಸ್.ಎಂ.ಕೃಷ್ಣ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ 02/05/2016 Next Post ಭಜ್ಜಿ ವಿರುದ್ಧ ರಾಯುಡು ಕೋಪಗೊಳ್ಳಲು ಕಾರಣವೇನು? ಭಜ್ಜಿ ಬೈಗುಳದಿಂದ ರೊಚ್ಚಿಗೆದ್ದ ಅಂಬಾಟಿ ರಾಯುಡು…ಏನಾಯಿತು ಯೆನ್ನುದಕ್ಕೆ ಈ ವೀಡಿಯೋ ನೋಡಿ…
Kannada News » Karnataka » Bengaluru » Lokayukta officers visited Bengaluru varies income tax department offices ಬೆಂಗಳೂರಿನ ಕಂದಾಯ ಭವನಗಳಿಗೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ತಂಡ ಬೆಂಗಳೂರು ನಗರದ ಕೆ.ಆರ್.ಪುರಂ, ಯಲಹಂಕ, ಅನೇಕಲ್​ನ ಕಂದಾಯ ಭವನಗಳಿಗೆ ಉಪಲೋಕಾಯುಕ್ತರು ಹಾಗೂ ಪೊಲೀಸರು ಜಂಟಿಯಾಗಿ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ್ದಾರೆ. ಕಂದಾಯ ಭವನಗಳಲ್ಲಿ ಉಪಲೋಕಾಯುಕ್ತ ಅಧಿಕಾರಿಗಳ ಭೇಟಿ TV9kannada Web Team | Edited By: Vivek Biradar Sep 27, 2022 | 8:01 PM ಬೆಂಗಳೂರು: ನಗರದ ಕೆ.ಆರ್.ಪುರಂ, ಯಲಹಂಕ, ಅನೇಕಲ್​ನ ಕಂದಾಯ ಭವನಗಳಿಗೆ ಉಪಲೋಕಾಯುಕ್ತರು ಹಾಗೂ ಪೊಲೀಸರು ಜಂಟಿಯಾಗಿ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ್ದಾರೆ. ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದಿರುವುದು, ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ, ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ದೂರುಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಇಬ್ರಾಹಿಂ, ಡೆಪ್ಯುಟಿ ರಿಜಿಸ್ಟರ್, ಸುದೇಶ್ ಪರದೇಶಿ, ಅಡಿಷನಲ್ ರಿಜಿಸ್ಟರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಭವನದ ಯಾವ್ಯಾವ ಶಾಖೆಗಳಲ್ಲಿ ಎಷ್ಟು ಕಡತಗಳು ಎಷ್ಟು ತಿಂಗಳಿನಿಂದ ಬಾಕಿ ಇದೆ, ಕಾರಣವೇನು ಎಂಬ ಬಗ್ಗೆ ಮಾಹಿತಿ ಪಡೆದು ವಾಪಾಸಾಗಿದ್ದಾರೆ. ಬೆಂಗಳೂರು ಡಿಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಬೆಂಗಳೂರು: ಬೆಂಗಳೂರು ಜಿಲ್ಲಾಧಿಕಾರಿಯ ಕಚೇರಿ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್​ಗಳ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಎಸಿಬಿ ದಾಳಿ ಮಾಡಿದ ಪ್ರಕರಣ ಮೇ 21ರಂದು ಎಸಿಬಿ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ದಾಳಿ ಮಾಡಿತ್ತು. ಉಪ ತಹಶೀಲ್ದಾರ್ ಮಹೇಶ್, ಗುತ್ತಿಗೆ ನೌಕರ ಚೇತನ್ ಅವರನ್ನು ಬಂದಿಸಲಾಗಿತ್ತು. ದೂರುದಾರರಿಂದ 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ದಾಳಿ ನಡೆದಿದ್ದು ಡಿಸಿ ಮಂಜುನಾಥ್ ಪಾತ್ರದ ಕುರಿತು ಆರೋಪ ಕೇಳಿ ಬಂದಿತ್ತು. ಏನಿದು ಪ್ರಕರಣ? ಅಜಂ ಪಾಷಾ ಎಂಬುವವರಿಂದ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಮಂಜುನಾಥ್ ವಿರುದ್ಧ ಕೇಳಿ ಬಂದಿತ್ತು. ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆಯಾಗಿತ್ತು. ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯ ಡಿಸಿ ಕೋರ್ಟಿಗೆ ಬಂದಿತ್ತು. ಪರವಾಗಿ ಆದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾಗಿ ದೂರುದಾರ ಆರೋಪಿಸಿದ್ದರು. ಜಿಲ್ಲಾಧಿಕಾರಿ ಮಂಜುನಾಥ್‌ 5 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ತನ್ನ ಅಧೀನ ಅಧಿಕಾರಿಯ ಮೂಲಕ ಹಣ ಪಡೆದಿದ್ದ ಆರೋಪಿಸಲಾಗಿತ್ತು. ಮೇ 21ರಂದು ಡಿ.ಸಿ ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ5 ಲಕ್ಷ ಹಣದ ಸಮೇತ ಉಪ ತಹಶಿಲ್ದಾರ್ ಮಹೇಶ್ ಹಾಗೂ ಗುತ್ತಿಗೆ ನೌಕರ ಚೇತನ್ ಅವರನ್ನು ಬಂಧಿಸಿತ್ತು. ಬಳಿಕ ಎಫ್‌ಐಆರ್‌ ದಾಖಲಿಸಿ ಎಸಿಬಿ ತನಿಖೆ ಕೈಗೊಂಡಿತ್ತು. ತನ್ನ ವಿರುದ್ಧದ ಎಫ್‌ಐಆರ್‌ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಅರ್ಜಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು. ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಂಜುನಾಥ್ ಅರೆಸ್ಟ್ ಆಗಿದ್ದು ಹೇಗೆ? ಐಎಎಸ್ ಅಧಿಕಾರಿ ಬೆಂಗಳೂರು ನಿರ್ಗಮಿತ ಡಿಸಿ ಮಂಜುನಾಥ್.ಜೆ. ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ A3 ಆರೋಪ ಹೊಂದಿದ್ದರು. ಇಷ್ಟಕ್ಕೂ ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್ ಆಗಿದ್ದು ಹೇಗೆ ಎಂದು ಹೇಳುತ್ತೇವೆ ಮುಂದಕ್ಕೆ ಓದಿ. ಎಸಿಬಿ ಬಿ ರಿಪೋರ್ಟ್​ಗಳ ಮಾಹಿತಿ ಸಲ್ಲಿಸದ ಹಿನ್ನೆಲೆ ಹೈಕೋರ್ಟ್ ಡಿಪಿಎಆರ್ ಕಾರ್ಯದರ್ಶಿ ಖುದ್ದು ಹಾಜರಿಗೆ ಸೂಚನೆ ನೀಡಿತ್ತು. ಅದರಂತೆ, ಎಸಿಬಿ ಎಡಿಜಿಪಿಯ ಸರ್ವಿಸ್ ರೆಕಾರ್ಡ್ ಹಾಜರುಪಡಿಸಲು ಖಡಕ್ ಸೂಚನೆ ನೀಡಿದ ಕೋರ್ಟ್, ಡಿಸಿ ಕಚೇರಿ ಲಂಚ ಪ್ರಕರಣ 2ನೇ ಆರೋಪಿಯ ನೇಮಕಾತಿ ವಿವರ ನೀಡುವಂತೆ ಸೂಚಿಸಿತ್ತು. ಅಲ್ಲದೆ ಗುತ್ತಿಗೆ ನೌಕರನಾಗಿ ನೇಮಿಸಿದ್ದು ಯಾರೆಂದು ತಿಳಿಸುವಂತೆ ಸೂಚಿಸಿ ಏನು ನಡೆಯುತ್ತಿದೆ ಅಡ್ವೊಕೆಟ್ ಜನರಲ್ ಅವರೇ ಎಂದು ಪ್ರಶ್ನಿಸಿದೆ. ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿ ನೇಮಿಸಿದ್ದಾರೆ. ಫೋನ್​ನಲ್ಲಿ ಸಂಭಾಷಣೆ ಕೂಡಾ ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿಯ ಒಪ್ಪಿಗೆ ಇಲ್ಲದೇ ಈತ 5 ಲಕ್ಷ ಲಂಚ ಪಡೆಯಲು ಸಾಧ್ಯವೇ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನ್ಯಾ.ಹೆಚ್.ಪಿ.ಸಂದೇಶ್ ಪ್ರಶ್ನೆಗಳ ಸುರಿಮಳೆ ಗೈದಿದ್ದರು. ಮೂರ್ನಾಲ್ಕು ಬಾರಿ ಮಂಜುನಾಥ್​​ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ ಕಳುಹಿಸುತ್ತಿದ್ದ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡು ಕೋರ್ಟ್, ಎಸಿಬಿ ನಡೆ ಕುರಿತು ಅಸಮಾಧಾನ ಹೊರಹಾಕಿ ಎಸಿಬಿ‌‌ ಕಲೆಕ್ಷನ್ ಸೆಂಟರ್ ಎಂದು ನೇರವಾಗಿ ಚಾಟಿ ಬೀಸಿತ್ತು. ಹೈಕೋರ್ಟ್ ಅಸಮಧಾನದ ಬೆನ್ನಲ್ಲೆ ಅಲರ್ಟ್ ಆದ ಎಸಿಬಿ ಅಧಿಕಾರಿಗಳು ಯಶವಂತಪುರದಲ್ಲಿರುವ ಮಂಜುನಾಥ್.ಜೆ ಅವರ ಫ್ಲಾಟ್​ಗೆ ನೇರವಾಗಿ ತೆರಳಿ ಬಂಧನ ಮಾಡಿದ್ದರು.
“ಅಸ್ಪೃಶ್ಯತೆ ನಿವಾರಣೆಗಾಗಿ ರೂಪಿಸಲಾಗಿರುವ ʼವಿನಯ ಸಾಮರಸ್ಯʼ ವಿನೂತನ ಯೋಜನೆಯ ಬೃಹತ್ ಸಮಾವೇಶವನ್ನು ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು” ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿನಯ ಸಾಮರಸ್ಯ ಯೋಜನೆಗೆ ಚಾಲನಾ ಸಮಾವೇಶ ಸಂಬಂಧ ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. “ಅಸ್ಪೃಶ್ಯತೆ ನಿವಾರಣೆಗಾಗಿ ಇಲಾಖೆಯಿಂದ ರೂಪಿಸಿರುವ ವಿನಯ ಸಾಮರಸ್ಯ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಬೇಕಿದ್ದು, ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳಿ” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. “ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಯನ್ನು ಅನುಭವಿಸುವವರಿಗಿಂತ ಅನುಸರಿಸುವವರಿಗೆ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟೇತರ ಸಮುದಾಯಗಳ ಧುರೀಣರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಬೇಕು. ಈ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ ಅರ್ಥಪೂರ್ಣವಾಗಿ ಯಶಸ್ವಿಯಾಗಬೇಕು” ಎಂದು ನಿರ್ದೇಶನ ನೀಡಿದ್ದಾರೆ. “ಬೆಂಗಳೂರು ಅಥವಾ ಕೊಪ್ಪಳದಲ್ಲಿ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಸದ್ಯದಲ್ಲೆ ಸ್ಥಳ ಮತ್ತು ದಿನಾಂಕ ಅಂತಿಮಗೊಳಿಸಲಾಗುವುದು. ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ವಿನಯ ಸಾಮರಸ್ಯ’ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ. “ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲೂ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತರಬೇಕಿದ್ದು, ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಚಾಲನಾ ಸಮಾವೇಶ ಅರ್ಥಪೂರ್ಣ ಕಾರ್ಯಕ್ರಮವಾಗಿಸುವ ಮೂಲಕ ಯಶಸ್ವಿಗೊಳಿಸಲು ಶ್ರಮಿಸಬೇಕು” ಎಂದು ಸೂಚಿಸಿದ್ದಾರೆ. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್, ಇಲಾಖೆ ಸಲಹೆಗಾರ ಇ ವೆಂಕಟಯ್ಯ, ಇಲಾಖೆ ಆಯುಕ್ತ ಡಾ. ಕೆ ರಾಕೇಶ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. ಈ ಸುದ್ದಿ ಓದಿದ್ದೀರಾ ? ಎಸ್‌ಸಿ, ಎಸ್‌ಟಿ ನಿರುದ್ಯೋಗಿ ಯುವಜನರಿಗೆ 28 ಸಾವಿರ ದ್ವಿಚಕ್ರ ವಾಹನ ವಿತರಣೆ ಗುರಿ: ಕೋಟ ಶ್ರೀನಿವಾಸ ಪೂಜಾರಿ ಏನಿದು ‘ವಿನಯ ಸಾಮರಸ್ಯ’ ಯೋಜನೆ? 2021ರ ಸೆಪ್ಟೆಂಬರ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆ ಮಿಯಾಪುರದಲ್ಲಿ ದಲಿತ ಸಮುದಾಯದ ನಾಲ್ಕು ವರ್ಷದ ಬಾಲಕ ವಿನಯ, ಮಾರುತಿ ದೇವಸ್ಥಾನ ಪ್ರವೇಶಿಸಿದ್ದರಿಂದ ಗ್ರಾಮದ ಬಲಿಷ್ಟ ಜಾತಿಯವರು ಬಾಲಕನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿ ಊರಿಂದ ಬಹಿಷ್ಕರಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಸುದ್ದಿ ತಿಳಿದ ಜಿಲ್ಲಾಡಳಿತ ಮತ್ತು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಅಲ್ಲದೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ವಿನಯ ಹೆಸರಿನಲ್ಲಿ ಅಸ್ಪೃಶ್ಯತೆ ನಿವಾರಣೆಯ ‘ವಿನಯ ಸಾಮರಸ್ಯ’ ಯೋಜನೆಯನ್ನು ಸರ್ಕಾರ ಘೋಷಿಸಿತ್ತು.
ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 68.01 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.11 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1024.84 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 951.56 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 98.28 ಮಿ.ಮೀ. ಕಳೆದ ವರ್ಷ ಇದೇ ದಿನ 0.15 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1510.87 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1399.51 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 48.73 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 827.32 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 827.38 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 57.03 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.17 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 736.34 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 627.80 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 75.40, ನಾಪೋಕ್ಲು 67.80, ಸಂಪಾಜೆ 106.50, ಭಾಗಮಂಡಲ 143.40, ವಿರಾಜಪೇಟೆ ಕಸಬಾ 58, ಹುದಿಕೇರಿ 70.80, ಶ್ರೀಮಂಗಲ 57.60, ಪೆÇನ್ನಂಪೇಟೆ 38, ಅಮ್ಮತಿ 50, ಬಾಳೆಲೆ 18, ಸೋಮವಾರಪೇಟೆ ಕಸಬಾ 45, ಶನಿವಾರಸಂತೆ 43.60, ಶಾಂತಳ್ಳಿ 132, ಕೊಡ್ಲಿಪೇಟೆ 52.60, ಕುಶಾಲನಗರ 16, ಸುಂಟಿಕೊಪ್ಪ 53 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯದ ನೀರಿನ ವರದಿ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2854.54 ಅಡಿಗಳು. ಕಳೆದ ವರ್ಷ ಇದೇ ದಿನ 2842.44 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 23.20 ಮಿ.ಮೀ., ಇಂದಿನ ನೀರಿನ ಒಳಹರಿವು 12644 ಕ್ಯುಸೆಕ್, ಕಳೆದ ವರ್ಷ ಇದೇ ದಿನ 375 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 11940 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್.
ವಿಶ್ರಾಂತಿ ಪಡೆಯಬೇಕೆಂದರೆ ಕೆಲಸಗಳನ್ನೆಲ್ಲ ಬಿಟ್ಟು ಹೋಗಿ ಹಾಸಿಗೆಯ ಮೇಲೆ ಮಲಗುತ್ತೇವೆ. ಆದರೆ ಲೋಕ-ವಿಲಕ್ಷಣವಾದ ವಿಶ್ರಾಂತಿಯೊಂದುಂಟು. ನಿದ್ರಿಸಿದಾಗ ದೊರೆಯುವುದಕ್ಕಿಂತ ಬಹಳ ವಿಶಿಷ್ಟವಾದ ವಿಶ್ರಾಂತಿಯು ಅಲ್ಲಿ ದೊರೆಯುವುದು. ಅದೂ ಒಂದು ನಿದ್ರೆಯೇ ಆದರೂ, ಲೋಕ-ಲಭ್ಯವಾದ ನಿದ್ರೆಯದಲ್ಲ. ಇದು ಜ್ಞಾನ-ನಿದ್ರೆ. ಇದನ್ನು ಮಾಡುವ ಬಗೆಯೇ ಬೇರೆ. ಈ ಜ್ಞಾನ-ನಿದ್ರೆಗೂ ಒಂದು "ಹಾಸಿಗೆ" ಬೇಕು: ಆ ಶಯ್ಯೆಗೆ "ತುರೀಯ"ವೆಂದು ಹೆಸರು. ತುರೀಯ(ಅಥವಾ ತುರ್ಯ)ವೆಂಬ ಈ ತಲ್ಪ ವಿಶಿಷ್ಟವಾದದ್ದು: ವಾಸ್ತವವಾಗಿ ಅದು ಭೌತಿಕವಾದ ವಸ್ತುವೇ ಅಲ್ಲ! ತುರೀಯವೆಂದರೆ ನಾಲ್ಕನೆಯದು. ಅಲ್ಲಿಗೆ, 'ನಾಲ್ಕನೆಯದು' ಎಂದೇ ಇದರ ಹೆಸರು! ಉಳಿದ ಮೂರು ಹಾಗಾದರೆ ಯಾವುವು? – ಎಂದರೆ, ಜಾಗ್ರತ್-ಸ್ವಪ್ನ-ಸುಷುಪ್ತಿಗಳು (ಎಚ್ಚರ-ಕನಸು-ತನಿನಿದ್ರೆಗಳು). ಮೂರರಂತೆ – ಹೌದು-ಅಲ್ಲ ಮೂರರಂತೆಯೂ ಇದ್ದು ಮೂರರಂತೆಯೂ ಇರದ ಸ್ಥಿತಿಯಿದು! ಏನು ಹಾಗಂದರೆ? ಜಾಗ್ರತ್ತಿನಂತೆಯೇ ಇಲ್ಲೂ ಪ್ರಬೋಧ(ಎಚ್ಚರ)ವಿರುವುದು; ಕನಸಿನಲ್ಲಿ ಹೇಗೋ ಹಾಗೆ ಇಲ್ಲೂ ಅಂತರಿಂದ್ರಿಯದಲ್ಲಿ ಹಲವು ದರ್ಶನ-ಶ್ರವಣಗಳಾಗುವುದುಂಟು; ಸುಷುಪ್ತಿಯು ಹೇಗೋ ಹಾಗೆ ಇಲ್ಲೂ ಕಣ್ಮುಚ್ಚಿರುತ್ತದೆ. ಇವು ಸಾಮ್ಯಗಳು. ಇನ್ನು ವೈಷಮ್ಯಗಳು. ಎಚ್ಚರದಲ್ಲಿ ಕಣ್ಣು ಬಿಟ್ಟಿರುತ್ತದೆ; ಆದರೆ ತುರೀಯದಲ್ಲಿ ಕಣ್ಣು ಮುಚ್ಚಿರುತ್ತದೆ. ಸ್ವಪ್ನವೆಂಬುದು ಕಲ್ಪಿತ, ಕೇವಲ ಸಂಸ್ಕಾರಾನುಸಾರಿಯಾದದ್ದು; ತುರೀಯವು ಅಕಲ್ಪಿತ, ಏಕ-ಪ್ರಕಾರಕವಾದದ್ದು. ನಿದ್ರಾವಸ್ಥೆಯಲ್ಲಿ ಮೈಯೆಲ್ಲಾ ಜೋತುಬಿದ್ದಿರುತ್ತದೆ; ಆದರೆ ತುರೀಯದಲ್ಲಿ ಇಡೀ ಶರೀರವೇ ಬಿಗಿಬಂದಿರುತ್ತದೆ. ಅಲ್ಲದೆ, ನಿದ್ದೆಗಾಗಿ ಒರಗಲು ಒಂದು ತಲ್ಪವಿದ್ದರೆ ಹೆಚ್ಚು ಸುಖ; ಆದರೆ ತುರೀಯಸ್ಥಿತಿಯು ತಾನೇ ತಲ್ಪವಿದ್ದಂತೆ. ಅಲ್ಲಿ ದೊರೆಯುವ ವಿಶ್ರಾಂತಿಯ ಬಗೆಯೇ ಬೇರೆ. ಮೂರನ್ನೂ ಮೀರಿದ್ದು ಹೀಗೆಲ್ಲ ಇರುವುದರಿಂದಲೇ ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂಬ ಮೂರೂ ಅವಸ್ಥೆಗಳಾಚೆಗಿನ, ಹಾಗೂ ಮೇಲಿನ, ಅವಸ್ಥೆಯೇ ತುರೀಯಾವಸ್ಥೆ. ಈ ಮೂರು ಅವಸ್ಥೆಗಳಿಗೆ ವಿಶ್ವ-ತೈಜಸ-ಪ್ರಾಜ್ಞ - ಎಂಬ ಹೆಸರುಂಟು (ಎಂದೇ ಈ ಮೂರನ್ನೂ ಒಟ್ಟಿಗೇ ಹೇಳಲು "ವಿಶ್ವಾದಿಯಾದ ಮೂರು ಅವಸ್ಥೆ"ಗಳೆಂದು ಹೇಳುವುದು). ಹೀಗಾಗಿ ವಿಶ್ವಾದಿಯಾದ ಅವಸ್ಥಾ-ತ್ರಯವನ್ನು ಮೀರಿದುದು ತುರೀಯ. ಈ ತುರೀಯ-ತಲ್ಪದಲ್ಲಿ ದೊರೆಯುವ "ನಿದ್ರೆ"ಯು ಸಂವಿನ್ಮಯಿಯಾದುದು. ಎಂದರೆ ಜ್ಞಾನಮಯವಾದುದು. ಸಹಜಾಮನಸ್ಕ-ಸ್ಥಿತಿಗೂ ಇದೇ ಬಗೆಯ ಲಕ್ಷಣವನ್ನು ಹೇಳಿತ್ತು: ಇಲ್ಲಿ ಹೇಳಿರುವ ಎಷ್ಟೋ ಸ್ಥಿತಿಗಳಿಗೆ ಒಂದೇ ಬಗೆಯ ಲಕ್ಷಣಗಳನ್ನು, ಅಥವಾ ತುಂಬಾ ಹೋಲುವ ಲಕ್ಷಣಗಳನ್ನು, ಹೇಳಿದೆಯಲ್ಲವೆ? ಲಕ್ಷಣಗಳು ಸಮಾನವಾದರೆ ಲಕ್ಷಿತವೂ ಸಮಾನವಲ್ಲವೆ? - ಎಂಬ ಪ್ರಶ್ನೆ ಬರಬಹುದು. ಹೌದು. ಇವೆಲ್ಲವೂ ಉನ್ನತವಾದ ಸ್ಥಿತಿಗಳೇ, ಪರಸ್ಪರ ಬಹಳ ನಿಕಟವಾದ ಸ್ಥಿತಿಗಳೇ. ಎಂದೇ ಪರಸ್ಪರ ಅಷ್ಟು ಸಾಮ್ಯ. ಇಲ್ಲಿ ಹೇಳಿರುವ ನಿದ್ರೆಯು ಅತಿವಿಶಿಷ್ಟ: ನಿರ್ವಿಕಲ್ಪವಾದ ನಿದ್ರೆಯಿದು. ಅರ್ಥಾತ್ ನಿರ್ವಿಕಲ್ಪ-ಸಮಾಧಿಯೇ. ಈ ನಿದ್ರೆಯು ಇಂತಹುದೆಂದು ಹೇಳಲೇ ಆಗದು. ಎಂದೇ "ಕಾಮ್ ಅಪಿ ನಿದ್ರಾಂ' (ಯಾವುದೋ ಒಂದು ನಿದ್ರೆಯನ್ನು) ಎಂದಿದೆ. ಶಿಷ್ಯನು"ಸಖ"ನಾದದ್ದು "ಅಂತಹ ನಿದ್ರೆಯನ್ನು ಸದಾ ಹೊಂದು, ಸಖನೇ" - ಎಂದು ಶ್ಲೋಕದಲ್ಲಿ ಹೇಳಿದೆ. ಸಖನೆಂದರೆ ಮಿತ್ರ, ಸ್ನೇಹಿತ. ಯಾರನ್ನು ಕುರಿತು ನಾವು "ಆಹಾ, ಅವನೆಂದರೆ ನನ್ನ ಪ್ರಾಣವೇ" ಎನ್ನಬಲ್ಲೆವೋ ಅಂತಹವನು ಸಖಾ ಎನಿಸಿಕೊಳ್ಳುತ್ತಾನೆ. ಇದೋ! ಇಲ್ಲಿ ಗುರುವು ತನ್ನ ಶಿಷ್ಯನನ್ನೇ ಕುರಿತು "ಸಖೇ", "ಮಿತ್ರನೇ" - ಎಂದು ಸಂಬೋಧಿಸುತ್ತಿದ್ದಾನೆ! ಗುರುವಿನೊಂದಿಗೆ ಇಷ್ಟು ದೂರ ಪ್ರಯಾಣಮಾಡಿದ ಶಿಷ್ಯನು ಗುರುವಿಗೆ ಅತ್ಯಂತ ಇಷ್ಟನೂ ಮಿತ್ರನೂ ಆಗಿಬಿಡುತ್ತಾನೆ! ಎಂದೇ ಹೀಗೆ ಪರಮ-ಪ್ರೀತಿಯಿಂದ ಹೇಳುವ ಮಾತಿದು. ಯಾರನ್ನಾದರೂ ಕಂಡರೆ ನಮಗೆ ತುಂಬಾ ಪ್ರೀತಿಯುಂಟಾದಲ್ಲಿ ಅವರಿಗೆ ಉತ್ತಮೋತ್ತಮ ಸುಖವನ್ನೇ ಬಯಸುತ್ತೇವೆ. ಎಂದೇ ಇಲ್ಲಿ ಜ್ಞಾನಮಯವೂ ಆನಂದಮಯವೂ ಆದ ಸ್ಥಿತಿಯನ್ನೇ ಆಶಿಸಿದೆ. ಜ್ಞಾನಾನಂದಮಯವಾದ ಸ್ಥಿತಿಯೆಂದರೆ ಪರಮಾತ್ಮ-ಭಾವವೇ. ಆ ಭಾವವು ನಿನಗುಂಟಾಗಲಿ, ಸದಾ ಇರಲಿ - ಎಂಬ ಹಾರೈಕೆ ಇಲ್ಲಿದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 54/2017 ಕಲಂ 78 (3) ಕೆ.ಪಿ ಕಾಯ್ದೆ;-ದಿನಾಂಕ-13/03/2018 ರಂದು 06-10 ಪಿ.ಎಮ್ ಕ್ಕೆ ಮಾನ್ಯ ಪಿ,ಎಸ್ ಐ, ಸಾಹೇಬರು ಕೂಡ್ಲೂರ ಗ್ರಾಮದಲ್ಲಿ ಮಟಕಾ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಪ್ರಕಾರ ಅಸಂಜ್ಞನೆಯ ಅಫರಾಧವಾಗುತಿದ್ದರಿಂದ ಮಾನ್ಯ ನ್ಯಾಯಲಯಕ್ಕೆ ಪರವಾನಿಗೆ ಕೋರಿ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿಸಿಕೊಂಡು ನ್ಯಾಯಾಲಯದ ಆದೇಶದಂತೆ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ಇಂದು ದಿನಾಂಕ-13/03/2018 ರಂದು 06-30 ಪಿ.ಎಮ್ ಕ್ಕೆ ಸೈದಾಪೂರ ಪೊಲೀಸ್ ಠಾಣಾ ಗುನ್ನೆ ನಂ.54/2018 PÀ®A.78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 49/2018 ಕಲಂ 379 ಐಪಿಸಿ.;-ದಿನಾಂಕ. 13/03/2018 ರಂದು 7-00 ಎಎಂಕ್ಕೆ ಶ್ರೀ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರ ಠಾಣೆಗೆ ಬಂದು ಮುದ್ದೆ ಮಾಲು ಹಾಗೂ ಜ್ಞಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ನಿನ್ನೆ ದಿನಾಂಕ:12/03/2018 ರಂದು ರಾತ್ರಿ 11-00 ಪಿಎಂಕ್ಕೆ ರಾತ್ರಿ ಗಸ್ತು ಚೆಕಿಂಗ ಕರ್ತವ್ಯ ಕುರಿತು ಯಾದಗಿರಿ ನಗರದಲ್ಲಿ ನಾನು ನಮ್ಮ ಜೀಪ ಚಾಲಕ ಜಗಧೀಶ ಪಿಸಿ-388 ರವರು ಕೂಡಿಕೊಂಡು ಠಾಣೆಯ ಸಕರ್ಾರಿ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ರಾತ್ರಿ ಗಸ್ತು ಚೆಕಿಂಗ ಕರ್ತವ್ಯ ಕುರಿತು ನಗರದಲ್ಲಿ ತೀರುಗಾಡಿ ನಗರದಲ್ಲಿ ರಾತ್ರಿ ಗಸ್ತು ಚೆಕಿಂಗ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಇಂದು ಬೆಳಗಿನ ಜಾವ 5-30 ಗಂಟೆಗೆ ಯಾದಗಿರಿ ನಗರದ ಯಾಕುಬ ಬುಕಾರಿ ದಗರ್ಾ ಹತ್ತಿರ ಹೋಗುತ್ತಿರುವಾಗ ನಮ್ಮ ಎದುರುಗಡೆ ಒಂದು ಟ್ರ್ಯಾಕ್ಟರ ಬರುತ್ತಿದ್ದು ನಮ್ಮ ಜೀಪ ನೋಡಿದವನೇ ಕೂಡಲೇ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿ ನಿಲ್ಲಿಸಿ ಓಡಿ ಹೋದನು, ನಾವು ಟ್ರ್ಯಾಕ್ಟರ ನೋಡಲಾಗಿ ಅದರಲ್ಲಿ ಮರಳು ತುಂಬಿದ್ದು ಇರುತ್ತದೆ. ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಬಿಟ್ಟು ಓಡಿ ಹೊಗಿದ್ದರಿಂದ ಯಾವುದೇ ಪರವಾನಿಗೆ ಇಲ್ಲದೆ ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮರಳನ್ನು ಕದ್ದು ಕಳ್ಳತನಿಂದ ಸಾಗಿಸುತ್ತಿದ್ದು ಕಂಡು ಬಂತು, ಟ್ರ್ಯಾಕ್ಟರನ್ನು ಪರಿಸಿಲಿಸಲಾಗಿ ಟ್ರ್ಯಾಕ್ಟರ ಇಂಜಿನ ನಂ. 33-ಟಿ-9857 ಟ್ರಾಲಿ ನಂ.ಕೆಎ. ಕೆಎ.33.ಟಿ.8771 ಇದ್ದು ಸದರಿ ಟ್ರ್ಯಾಕ್ಟರ ಚಾಲಕರು ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ ಯಾವುದೇ ಸಕರ್ಾರದ ಪರವಾನಿಗೆ ಇಲ್ಲದೆ ಮರಳನ್ನು ಕದ್ದು ಕಳ್ಳತನದಿಂದ ಸಾಗಿಸುತ್ತಿದ್ದು ಖಾತ್ರಿಯಾಯಿತು. ಸಿಬ್ಬಂದಿಯ ಸಹಾಯದಿಂದ ಮರಳು ತುಂಬಿದ ಟ್ರ್ಯಾಕ್ಟರನ್ನು ತೆಗದುಕೊಂಡು ಯಾದಗಿರಿ ನಗರ ಠಾಣೆಗೆ 6-30 ಎಎಂಕ್ಕೆ ತಂದು ಟ್ರ್ಯಾಕ್ಟರನ್ನು ಠಾಣೆ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಎಸ್.ಎಚ್.ಓ ರವರಿಗೆ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಒಪ್ಪಿಸಿ, ಜ್ಞಾಪನಾ ಪತ್ರವನ್ನು ಗಣಕಯಂತ್ರದಲ್ಲಿ ತಯ್ಯಾರಿಸಿ ಠಾಣೆಯಲ್ಲಿ ಪ್ರಿಂಟ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 7-00 ಎಎಂಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿ ಯಾದಗಿರಿ ನಗರ ಠಾಣೆ ರವರಿಗೆ ಜ್ಞಾಪನಾ ನೀಡಿದ್ದು ಸದರಿ ಟ್ರ್ಯಾಕ್ಟರ ಮಾಲಿಕ ಮತ್ತು ಚಾಲಕರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ.ಅಂತಾ ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.49/2018 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 57/2018 ಕಲಂ 143, 147, 323, 354, 504, 506 ಸಂ. 149 ಐಪಿಸಿ;- ದಿನಾಂಕ 12.03.2018 ರಂದು ಸಾಯಂಕಾಲ 7.15 ಪಿಎಂ ಸುಮಾರಿಗೆ ಪಿರ್ಯಾಧಿದಾರರು ತಮ್ಮ ಮನೆ ಮುಂದೆ ಇದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಏಕ್ಕೊದ್ದೇಶದಿಂದ ಜೀಪ ಪಾಳೆಯ ವಿಷಯವಾಗಿ ಪಿರ್ಯಾಧಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡಿ ಮಾಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 58/2018 ಕಲಂ 143, 147, 341, 323, 324, 354, 504, 506 ಸಂ. 149 ಐಪಿಸಿ;-ದಿನಾಂಕ 12.03.2018 ರಂದು ಸಾಯಂಕಾಲ 7.15 ಪಿಎಂ ಸುಮಾರಿಗೆ ಪಿರ್ಯಾಧಿ ಆರೊಪಿತರ ಮನೆ ಮುಂದಿನಿಂದ ನಡದುಕೊಂಡು ಬರುತ್ತಿದ್ದಾಗ ಆರೋಪಿತರು ಪಿರ್ಯಾಧಿಗೆ ತಡೆದು ನಿಲ್ಲಿಸಿ ಅಕ್ರಮಕೂಟ ರಚಿಸಿಕೊಂಡು ಏಕ್ಕೊದ್ದೇಶದಿಂದ ಜೀಪ ಪಾಳೆಯ ವಿಷಯವಾಗಿ ಪಿರ್ಯಾಧಿಯೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಕಲ್ಲಿನಿಂದ ಹೊಡೆಬಡಿ ಮಾಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ. ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 37/2018 ಕಲಂ, 32, 34 ಕೆ.ಇ ಆ್ಯಕ್ಟ್ ;- ದಿನಾಂಕ: 12/03/2018 ರಂದು 09:40 ಎಎಮ್ ಕ್ಕೆ ಶ್ರೀ ಕೃಷ್ಣ ಸುಬೇದಾರ ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ನಡಿಹಾಳ ತಾಂಡಾದ ಬಸ್ ನಿಲ್ದಾಣ ಹತ್ತಿರ ರೋಡಿನ ಮೇಲೆ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ 07:30 ಎಎಂ ಕ್ಕೆ ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ನಡಿಹಾಳ ತಾಂಡದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಕೊಂಡು 07-35 ಎಎಮ್ ಕ್ಕೆ ದಾಳಿ ಮಾಡಿ ಅನಧಿಕೃತವಾಗಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ನಾಮದೇವ ತಂದೆ ನಂದು ಚವ್ಹಾಣ ವಯಾ;28 ವರ್ಷ ಉ|| ಗೌಂಡಿ ಜಾ|| ಲಂಬಾಣಿ ಸಾ: ನಡಿಹಾಳ ತಾಂಡಾ ತಾ: ಶಹಾಪೂರ ಅಂತಾ ತಿಳಿಸಿದನು. ಸದರಿಯವನನ್ನು ಪಂಚರ ಸಮಕ್ಷಮ ಪರಿಶಿಲಿಸಲಾಗಿ ಅವನ ಹತ್ತಿರ ಅಂದಾಜು 05 ಲೀಟರ್ ಹಿಡಿಯುವ 1 ಪ್ಲಾಸ್ಟಿಕ್ ಕ್ಯಾನ ಸಿಕಿದ್ದು ಅದರಲ್ಲಿ ಅಂದಾಜು 4.5 ಲೀಟರನಷ್ಟು ಕಳ್ಳಬಟ್ಟಿ ಸರಾಯಿ ಇದ್ದು ಒಂದು ಲೀಟರಿಗೆ 40 ರೂ.ಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದನು. ಸದರಿ ಕಳ್ಳಬಟ್ಟಿ ಸರಾಯಿಯ ಅ.ಕಿ.180=00 ರೂ. ಆಗುತ್ತದೆ. ಮತ್ತು ಸದರಿಯವನ ಹತ್ತಿರ 100/- ರೂ ನಗದು ಹಣ ದೋರತಿರುತ್ತದೆ. ಜಪ್ತಿಪಡಿಸಿಕೊಂಡ ಆರೋಪಿ ಮತ್ತು ಮುದ್ದೆಮಾಲು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 37/2018 ಕಲಂ, 32 34 ಕೆ.ಇ ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 54/2018 ಕಲಂ: 279 337 338 ಐ.ಪಿ.ಸಿ ;- ದಿನಾಂಕ: 13/03/2018 ರಂದು 6-15 ಪಿ.ಎಮ್ ಕ್ಕೆ ಶ್ರೀಮತಿ ದುರ್ಗಮ್ಮ ಗಂಡ ಯಮನಪ್ಪ ಸಂದಿಮನಿ ಸಾಃ ರಾಜನಕೊಳೂರ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 12/03/2018 ರಂದು ನಾನು ಮತ್ತು ನನ್ನ ಚಿಕ್ಕಮ್ಮ 1) ಈರಮ್ಮ ಗಂಡ ರಂಗಪ್ಪ ಐಹೊಳೆ, ಹಾಗು 2) ಬಸಮ್ಮ ತಂದೆ ಹಣಮಂತ್ರಾಯ ಸಂದಿಮನಿ, 3) ಶಾಂತಮ್ಮ ಗಂಡ ದುರ್ಗಪ್ಪ ಐಹೊಳೆ, 4) ರಂಗಪ್ಪ ತಂದೆ ಮಲ್ಲಪ್ಪ ಐಹೊಳೆ ಎಲ್ಲರೂ ನನ್ನ ಚಿಕ್ಕಪ್ಪನ ಮಗನಿಗೆ ಕನ್ಯೆ ನೋಡಲು ಸುರಪೂರ ತಾಲೂಕಿನ ಶೆಳ್ಳಗಿ ಗ್ರಾಮಕ್ಕೆ ಶರಣಬಸವ ತಂದೆ ನರಸಪ್ಪ ಮ್ಯಾಗಿನಮನಿ ಸಾ|| ಚಿಂಚೋಡಿ ಇವರ ಟಂ ಟಂ ಅಟೋರಿಕ್ಷಾ ನಂಬರ ಕೆ.ಎ 36 ಎ 9872 ನೇದ್ದರಲ್ಲಿ ಕುಳಿತುಕೊಂಡು ಹೊರಟಿದ್ದೇವು. ನಾವು ಚಿಂಚೋಡಿಯಿಂದ ತಿಂಥಣಿ ಬ್ರಿಜ್ ಮಾರ್ಗವಾಗಿ ಶೆಳ್ಳಗಿ ಕಡೆಗೆ ಹೊರಟಿದ್ದಾಗ, ಚಾಲನು ತಿಂಥಣಿ ಬ್ರಿಜ್ ದಾಟಿದ ಬಳಿಕ ಸುರಪೂರ ಕಡೆಗೆ ಮುಖ್ಯರಸ್ತೆಯ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಅಟೋರಿಕ್ಷಾ ನಡೆಸುತ್ತಿದ್ದಾಗ, ನಾವು ಆತನಿಗೆ ನಿಧಾನವಾಗಿ ನಡೆಸುವಂತೆ ಹೇಳಿದರೂ ಕೂಡ ಕೇಳದೇ ಅದೇ ವೇಗದಲ್ಲಿ ನಡೆಸಿಕೊಂಡು ಬರುತ್ತ, 4-30 ಪಿ.ಎಮ್ ಸುಮಾರಿಗೆ ಅರಳಹಳ್ಳಿ ಗ್ರಾಮ ದಾಟಿ ಬರುವ ಒಂದು ಸೇತುವೆ ದಾಟಿ ವೇಗದಲ್ಲಿ ಒಮ್ಮೆಲೆ ಎಡಕ್ಕೆ ಅಟೋ ತಿರುಗಿಸಿದ್ದರಿಂದ ಅಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದಲ್ಲಿ ಪಲ್ಟಿಯಾಗಿ ಬಿದ್ದಿತು. ಇದರಿಂದ ಅಟೋರಿಕ್ಷಾದಲ್ಲಿದ್ದ ನನ್ನ ಎಡಗಣ್ಣಿನ ಹತ್ತಿರ ಮೂಗಿನ ಮೇಲೆ ತರಚಿದ ಗಾಯವಾಗಿರುತ್ತದೆ. ನನ್ನ ಚಿಕ್ಕಮ್ಮ 2) ಈರಮ್ಮಳಿಗೆ ಎಡಗಾಲು ತೊಡೆಯ ಭಾಗದಲ್ಲಿ ಮುರಿದು ಭಾರಿ ರಕ್ತಗಾಯವಾಗಿದ್ದು, ಬಲಗೈ ಹಸ್ತಕ್ಕೆ ತರಚಿದ ಗಾಯವಾಗಿರುತ್ತದೆ. 3) ಶಾಂತಮ್ಮ ಐಹೊಳೆ ಇವಳ ಎಡಹಣೆಯ ಮೇಲೆ ಹಾಗು ಎಡಗೈ ಹಸ್ತಕ್ಕೆ ರಕ್ತಗಾಯವಾಗಿರುತ್ತದೆ. 4) ಬಸಮ್ಮ ಸಂದಿಮನಿ ಇವಳ ಎಡಪಕ್ಕಡಿಗೆ, ಹೊಟ್ಟೆಗೆ ಭಾರಿ ಒಳಪೆಟ್ಟಾಗಿ ತರಚಿದ ಗಾಯಗಳಾಗಿರುತ್ತದೆ. ಹಾಗು ಬಾಯಿ, ಕಪಾಳಕ್ಕೆ, ಹಣೆಗೆ ತರಚಿದ ರಕ್ತಗಾಯಗಳಾಗಿರುತ್ತದೆ. 5) ಅಟೋ ಚಾಲಕನಾದ ಶರಣಬಸವ ಇತನ ಎಡಗಾಲಿನ ಪಾದ, ತೊಡೆ, ಬಲಗಾಲಿನ ಮೊಣಕಾಲು, ತೊಡೆ ಹಾಗು ಎಡಮೊಣಕೈಗೆ ಗಾಯಗಳಾಗಿರುತ್ತದೆ. 6) ಉಮೇಶ ತಂದೆ ಅಂಬ್ರೇಶ ಇತನ ಎಡಗೈ ಹಸ್ತದ ಹತ್ತಿರ ರಕ್ತಗಾಯ, ಸೊಂಟದಲ್ಲಿ ಒಳಪೆಟ್ಟಾಗಿರುವ ಬಗ್ಗೆ ತಿಳಿಸಿರುತ್ತಾನೆ. ಸದರಿ ಅಪಘಾತದಲ್ಲಿ ನನ್ನ ಚಿಕ್ಕಪ್ಪನಾದ ರಂಗಪ್ಪನಿಗೆ ಯಾವುದೇ ಗಾಯಗಳಾಗಿರದ ಕಾರಣ ನಾನು ಮತ್ತು ನನ್ನ ಚಿಕ್ಕಪ್ಪ ಗಾಯಾಳುಗಳಿಗೆ 108 ಅಂಬ್ಯೂಲೇನ್ಸ್ ವಾಹನದಲ್ಲಿ ಕೂಡಿಸಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ, ಇಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಹೋಗುವಂತೆ ಸೂಚಿಸಿದ್ದರಿಂದ ನನ್ನ ಚಿಕ್ಕಪ್ಪನು ನಮಗೆ ಮಸ್ಕಿ ಪಟ್ಟಣದಲ್ಲಿರುವ ಅನ್ನಪೂರ್ಣ ನಸರ್ಿಂಗ್ ಹೋಮ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ನಾನು ಇಂದು ಆಸ್ಪತ್ರೆಯಿಂದ ಮರಳಿ ಬಂದಿರುತ್ತೇನೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಅಟೋರಿಕ್ಷಾ ನಡೆಸಿ ಪಲ್ಟಿ ಮಾಡಿ ನಮಗೆ 5 ಜನರಿಗೆ ಸಾದಾ ಹಾಗು ಭಾರಿ ಸ್ವರೂಪದ ರಕ್ತಗಾಯ, ಗುಪ್ತಗಾಯ ಪಡಿಸಿ, ತಾನು ಗಾಯಹೊಂದಿರುವದರಿಂದ ಸದರಿಯವನ ವಿರುದ್ದ ಕಾಯ್ದೇ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 54/2018 ಕಲಂ: 279 337, 338 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 41/2018 ಕಲಂ: 504,324,323,506 ಸಂ 34 ಐಪಿಸಿ;- ದಿನಾಂಕ: 04/03/2018 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ಫಿರ್ಯಾಧಿ ಮತ್ತು ಆತನ ಮಕ್ಕಳು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು ಬಂದು ಈ ಹೊಲದಲ್ಲಿ ಸಾಗುವಳಿ ಮಾಡಬೇಡಿರೆಂದು ಹೇಳಿದರು ಕೇಳದೆ ಸಾಗ ಮಾಡುತ್ತಿದ್ದಿರಿ ಎಂದು ಜಗಳ ತೆಗೆದು ಹಿಡಿಗಲ್ಲಿನಿಂದ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿ ಸಾರಾಂಶದ ಮೇಲಿಂದ ಈ ಮೇಲ್ಕಂಡಂತೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. Posted by Inspector General Of Police North Eastern Range Kalaburagi. at 5:24 PM No comments: BIDAR DISTRICT DAILY CRIME UPDATE 14-03-2018 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-03-2018 ¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 38/2018, PÀ®A. 420 L¦¹ :- ಫಿರ್ಯಾದಿ ಶೀಲಾಬಾಯಿ ಗಂಡ ನರಸಿಂಗರಾವ ರಕ್ಷ್ಯಾಳೆ ಸಾ: ಬಕ್ಕಾ ಗಲ್ಲಿ ಭಾಲ್ಕಿ ರವರು ಹೋದ ವರ್ಷ ಜುಲೈ ತಿಂಗಳಲ್ಲಿ ದಿನಾಂಕ 03-07-2017 ರಂದು ಬೇಟಿ ಬಚಾವೋ ಬೇಟಿ ಬಡಾವೋ ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ಫಾರಮನ್ನು ಭರ್ತಿ ಮಾಡಿ ಭಾರತ ಸರಕಾರ ಮಹಿಳೆಯರ ಬಾಲ ವಿಕಾಸ ಮಂತ್ರಾಲಯ ಶಾಂತಿ ಭವನ ದೇಹಲಿಗೆ ಕಹುಹಿಸಿದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು 6 ವರ್ಷದ ಮಗುವಿನಿಂದ 32 ವರ್ಷದ ವಯಸ್ಸಿನ ಹೆಣ್ಣು ಮಕ್ಕಳ ಖಾತೆಯಲ್ಲಿ 2 ಲಕ್ಷ ರೂಪಾಯಿ ಜಮಾ ಮಾಡುತ್ತಾರೆ ಅಂತಾ ಜನರು ಅರ್ಜಿಗಳನ್ನು ಭರ್ತ ಮಾಡಿ ಅಂಚೆ ಕಛೇರಿಯಲ್ಲಿ ಸಲ್ಲಿಸುತ್ತಿದ್ದಾರೆ ಅಂತಾ ಗೊತ್ತಾಗಿ ಫಿರ್ಯಾದಿಯು ಅಂಚೆ ಕಛೇರಿಗೆ ಬಂದು ನೋಡಲು ಬಹಳ ಜನರು ಸಾಲಾಗಿ ನಿಂತಿದ್ದು ಅವರಿಗೆ ವಿಚಾರಿಸಲು ಅಲ್ಲಿದ್ದ ಒಬ್ಬ ಅಪರಿಚಿತ ವ್ಯಕ್ತಿ ಫಿರ್ಯಾದಿಗೆ ಫಾರಂ ಕೊಟ್ಟು ಈ ಫಾರಂ ಭರ್ತಿ ಮಾಡಿ ಸಲ್ಲಿಸಿದರೆ ನಿಮ್ಮ ಮಗಳ ಖಾತೆಯಲ್ಲಿ 2 ಲಕ್ಷ ರೂಪಾಯಿ ಜಮಾ ಆಗುತ್ತವೆ ಅಂತಾ ಹೇಳಲು ಫಿರ್ಯಾದಿಯು ಸದರಿ ಫಾರಂ ಭರ್ತಿ ಮಾಡಿ ಅಂಚೆ ಮೂಲಕ ಸಲ್ಲಿಸಿದ್ದು, ಫಿಯಾದಿಗೆ ಫಾರಂ ನೀಡಿದ ವ್ಯಕ್ತಿ ಫಿರ್ಯಾದಿಯವರ ಹತ್ತಿರದಿಂದ 500 ರೂಪಾಯಿ ಪಡೆದುಕೊಂಡು ಮೋಸ ಮಾಡಿದ್ದು ಅಲ್ಲದೇ ಇತರೆ ಜನರಿಗೂ ಕೂಡಾ ಮೋಸ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-03-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 49/2018, PÀ®A. 379 L¦¹ :- ¢£ÁAPÀ 12-03-2018 gÀAzÀÄ ¦üAiÀiÁð¢ gÀÆ¥Á UÀAqÀ ¸ÀAvÉÆõÀ PÁ¼É, ªÀAiÀÄ: 34 ªÀµÀð, eÁw: J¸ï.¹. (zÀ°vÀ), ¸Á: £ÀÆå ©üêÀÄ £ÀUÀgÀ, ¨sÁ°Ì, f: ©ÃzÀgï gÀªÀgÀÄ ªÀÄzÀÄªÉ PÁAiÀÄðPÀæªÀÄPÉÌAzÀÄ ©ÃzÀgï D£ÀAzÀ £ÀUÀgÀPÉÌ §A¢zÀÄÝ, ¢£ÁAPÀ 13-03-2018 gÀAzÀÄ ©ÃzÀgï PÉÃAzÀæ §¸ï ¤¯ÁÝt¢AzÀ PÀvÀðªÀåPÉÌAzÀÄ zÀħ®UÀÄArUÉ ºÉÆÃUÀĪÀ ¸À®ÄªÁV ©ÃzÀgï PÉÃAzÀæ §¸ï ¤¯ÁÝtPÉÌ §AzÀÄ zÀħ®UÀÄArUÉ ºÉÆÃUÀĪÀ §¸ï ºÀvÀÄÛªÀ ¸ÀªÀÄAiÀÄzÀ°è AiÀiÁgÉÆà C¥ÀjavÀgÀÄ »A¢¤AzÀ ¦üAiÀiÁð¢AiÀĪÀgÀ ªÁå¤n ¨ÁåUÀ£À°èzÀÝ 8 vÉÆ¯É vÀÆPÀªÀżÀî 1) LzÀÄ vÉƯÉAiÀÄ MAzÀÄ §AUÁgÀzÀ UÀAl£ï ZÉÊ£ï, 2) MAzÀÄ vÉƯÉAiÀÄ §AUÁgÀzÀ 2 ZÉÊ£ÀUÀ¼ÀÄ, 3) MAzÀÄ vÉƯÉAiÀÄ §AUÁgÀzÀ Q«ªÉÇÃ¯É ªÀÄvÀÄÛ ªÀiÁn, 4) CzsÀð vÉƯÉAiÀÄ §AUÁgÀzÀ HAUÀÄgÀ ºÁUÀÆ 5) CzsÀð vÉƯÉAiÀÄ §AUÁgÀzÀ ¥ÉAqÉAlUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj PÀ¼ÀîvÀ£ÀªÁzÀ §AUÁgÀzÀ C.Q 1,60,000/- gÀÆUÀ¼ÁUÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢ü UÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 57/2018, PÀ®A. 379 L¦¹ :- ¢£ÁAPÀ 02-03-2018 gÀAzÀÄ ¦üAiÀiÁð¢ gÁPÉñÀ vÀAzÉ UÀÄAqÀ¥Àà ¥ÀÄmÉÃzÀ, ªÀAiÀÄ: 29 ªÀµÀð, eÁw: °AUÁAiÀÄvÀ, ¸Á: ºÁgÀÆgÀUÉÃj, ©ÃzÀgÀ gÀªÀgÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-38/AiÀÄÄ-6802 £ÉÃzÀgÀ ªÉÄÃ¯É PÉ®¸ÀPÉÌ ºÉÆÃV, PÉ®¸À ªÀÄÄV¹PÉÆAqÀÄ ©ÃzÀgÀ «zÁå£ÀUÀgÀ PÁ¯ÉÆäAiÀÄ°ègÀĪÀ vÀªÀÄä CvÉÛAiÀÄ ªÀÄ£ÉUÉ ºÉÆÃV CªÀgÀ ªÀÄ£ÉAiÀÄ ªÀÄÄAzÉ ªÉÆÃmÁgÀ ¸ÉÊPÀ® ¤°è¹ ªÀÄ£ÉAiÀÄ°è ªÀÄ®VPÉÆAqÀÄ ªÀÄgÀÄ ¢ªÀ¸À ¢£ÁAPÀ 03-03-2018 gÀAzÀÄ 0530 UÀAmÉ ¸ÀĪÀiÁjUÉ ªÀÄ£ÉAiÀÄ ªÀÄÄAzÉ §AzÁUÀ gÁwæ ¤°è¹zÀ eÁUÀzÀ°è ¸ÀzÀj ªÉÆÃmÁgÀ ¸ÉÊPÀ® PÁt°®è, C°è CPÀÌ ¥ÀPÀÌ ºÁUÀÆ EvÀgÉ PÀqÉ ºÀÄqÀÄPÁrzÀgÀÄ ¸ÀºÀ ªÉÆÃmÁgÀ ¸ÉÊPÀ® ¹QÌgÀĪÀÅ¢®è, PÁgÀt ¢£ÁAPÀ 02-03-2018 gÀAzÀÄ 2230 UÀAmɬÄAzÀ ¢£ÁAPÀ 03-03-2018 gÀAzÀÄ 0530 UÀAmÉAiÀÄ CªÀ¢üAiÀÄ°è ¦üAiÀiÁ¢AiÀĪÀgÀ ºÉÆAqÁ PÀA¥À¤AiÀÄ DQÖªÁ ªÉÆÃmÁgÀ ¸ÉÊPÀ® £ÀA. PÉJ-38/AiÀÄÄ-6802, ZÁ¹¸ï £ÀA. JªÀiï.E.4.eÉ.J¥sï.507.eÉ.ºÉZï.n.646197, EAfÃ£ï £ÀA. eÉ.J¥sï.50.E.n.5646180, C.Q 47,000/- gÀÆ. ¨É¯É ¨Á¼ÀĪÀzÀ£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 13-03-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ªÀiÁPÉðl ¥ÉÆ°¸À oÁuÉ C¥ÀgÁzsÀ ¸ÀA. 49/2018, PÀ®A. 469 L¦¹ ªÀÄvÀÄÛ 67 L.n PÁAiÉÄÝ :- ¢£ÁAPÀ 13-03-2018 gÀAzÀÄ qÁ|| r.µÀtÄäR C¥ÀgÀ f¯Áè¢üPÁjUÀ¼ÀÄ ©ÃzÀgÀ gÀªÀgÀÄ ¤ÃrgÀĪÀ Cfð «ZÁgÀuɬÄAzÀ w½zÀÄ §A¢zÉÝ£ÉAzÀgÉ ªÀiÁ£Àå f¯Áè¢üPÁjUÀ¼ÀÄ ©ÃzÀgÀ gÀªÀjUÉ C¥Á¢vÀ£ÁzÀ ªÀĺÀäzÀ AiÀÄƸÀÄ¥sÀ gÀ»ÃªÀÄ ¸Á: ©ÃzÀgÀ EvÀ£ÀÄ ¥sÉøÀ§ÄPÀ£À°è GzÀÄð zÀĵÀä£À CAvÁ ¸ÀļÀÄî ¸ÀÄ¢Ý ªÀiÁr ©ÃzÀgÀ f¯Áè¢üPÁjUÀ¼À «SÁåwUÉ ºÁ¤AiÀÄÄAlÄ ªÀiÁqÀĪÀ GzÉÝñÀ¢AzÀ C¥À¥ÀæZÁgÀ ªÀiÁrgÀÄvÁÛ£ÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 4:37 PM No comments: KALABURAGI DISTRICT REPORTED CRIMES ಅಪಘಾತ ಪ್ರಕರಣಗಳು : ಅಫಜಲಪೂರ ಠಾಣೆ : ದಿನಾಂಕ 11-03-2018 ರಂದು ನನ್ನ ಅಣ್ಣ ನಭಿಲಾಲ ಮತ್ತು ನಮ್ಮ ಓಣಿಯ ಗೌಸೋದ್ದಿನ್ ತಂದೆ ಇಸ್ಮಾಯಿಲ್ ಭಾಗವಾನ ಹಾಗೂ ರೀಯಾನ ಬೇಗಂ ಗಂಡ ಇಸ್ಮಾಯಿಲ್ ಭಾಗವಾನ ರವರೇಲ್ಲರೂ ಭೋಗನಳ್ಳಿ ಗ್ರಾಮದ ಆಸೀಫ್ ತಂದೆ ಜೈನೋದ್ದಿನ್ ಗಿರಣಿ ಎಂಬಾತನು ನಡೆಸುವ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರಲ್ಲಿ ಮಾಶಾಳ ಗ್ರಾಮಕ್ಕೆ ದೇವರು ಕೇಳಲು ಮನೆಯಿಂದ ಆಸೀಪ್ ಗಿರಣಿ ಎಂಬಾತನೊಂದಿಗೆ ಹೋಗಿದ್ದು ಕಾರನ್ನು ಆಸೀಫನೆ ನಡೆಸಿಕೊಂಡು ಹೋಗಿರುತ್ತಾನೆ. ಬೆಳಿಗ್ಗೆ 09:40 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮಾತೋಳಿ ಗ್ರಾಮದ ಯಾರೋ ಒಬ್ಬರು ನನ್ನ ಮೋಬಾಯಿಲ್ ಫೋನ್ ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಕಲಬುರಗಿ-ಅಫಜಲಪೂರ ರೋಡಿನ ಮೇಲೆ ಮಾತೋಳಿ ಗ್ರಾಮ ದಾಟಿ ಸ್ವಲ್ಪ ಮುಂದೆ ಹೋದ ನಂತರ ನಿಮ್ಮ ಅಣ್ಣ ನಭಿಲಾಲ ಮತ್ತು ಗೌಸೋದ್ದಿನ್ ಭಾಗವಾನ ಹಾಗೂ ರೀಯಾನಾ ಬೇಗಂ ರವರು ಕುಳಿತು ಹೊರಟಿದ್ದ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಪಕ್ಕದ ದಕ್ಷಿಣ ದಿಕ್ಕಿನಲ್ಲಿರುವ ತಗ್ಗಿನಲ್ಲಿ ಪಲ್ಟಿ ಯಾಗಿ ಬಿದ್ದಿರುತ್ತದೆ. ಘಟನೆ ಸಂಭವಿಸಿದ ನಂತರ ಕಾರಿನ ಚಾಲಕನು ಓಡಿ ಹೋಗಿರುತ್ತಾನೆ. ಸದರಿ ಘಟನೆಯಲ್ಲಿ ನಿಮ್ಮ ಅಣ್ಣ ನಭಿಲಾಲನ ಎದೆಗೆ, ಭಾರಿ ಒಳ ಪೆಟ್ಟಾಗಿದ್ದರಿಂದ ಪ್ರಜ್ಞಾಹಿನ ಸ್ಥಿತಿಯಲ್ಲಿ ಇರುತ್ತಾನೆ. ಗೌಸೋದ್ದಿನ್ ಭಾಗವಾನ ಮತ್ತು ರೀಯಾನಾ ಬೇಗಂ ರವರಿಗೆ ಕೈ, ಕಾಲುಗಳಿಗೆ ಮತ್ತು ಶರೀರದ ಕೆಲವು ಭಾಗಗಳಲ್ಲಿ ಭಾರಿ ರಕ್ತಗಾಯ ಮತ್ತು ಒಳ ಪೆಟ್ಟುಗಳು ಆಗಿರುತ್ತವೆ ಅಂತಾ ತಿಳಿಸಿದನು ಕೂಡಲೇ ನಾನು ನಮ್ಮೂರಿನಿಂದ ಹೊರಟು ಘಟನೆ ಸ್ಥಳಕ್ಕೆ ಬಂದಿದ್ದು ನಾನು ಬರುವಷ್ಟರಲ್ಲಿ ಯಾರೋ ವ್ಯಕ್ತಿಗಳು 108 ವಾಹನಕ್ಕೆ ಫೋನ್ ಮಾಡಿದ್ದರಿಂದ ಸ್ಥಳಕ್ಕೆ 108 ವಾಹನ ಬಂದು ನಿಂತಿದ್ದರಿಂದ ನಾನು ಮತ್ತು ಘಟನೆ ಸ್ಥಳದಲ್ಲಿ ನೆರದ ಜನರೆಲ್ಲರೂ ನನ್ನ ಅಣ್ಣ ಮತ್ತು ಗೌಸೋದ್ದಿನ್ ಹಾಗೂ ರೀಯಾನಾ ಬೇಗಂ ರವರಿಗೆ 108 ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಕಲಬುರಗಿ ಕರೆದುಕೊಂಡು ಹೋಗಿ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋದಾಗ ನನ್ನ ಅಣ್ಣನನ್ನು ಪರೀಕ್ಷಿಸಿದ ವೈಧ್ಯರು ಸದರಿಯವನು ಆಗಲೇ ಮಾರ್ಗ ಮಧ್ಯದಲ್ಲಿ ಸುಮಾರು ½ ಗಂಟೆಯ ಹಿಂದೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಅಂತಾ ಶ್ರೀ ಅಸ್ಪಾಕ ತಂದೆ ಮದರಸಾಬ ಖುರೇಸಿ ಸಾ: ಅತನೂರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಾಗಾಂವ ಠಾಣೆ : ದಿನಾಂಕ:12/03/2018 ರಂದು 06-00 ಪಿಎಂ ಸುಮಾರಿಗೆ ಗಾಯಾಳು ಶಂಕರ ಬಾಚಾ ಇವರು ಕಲಬುರಗಿ ಹುಮನಾಬಾದ ರೋಡಿನ ಶರಣಪ್ಪಾ ಹೊಟೇಲ ಹತ್ತಿರ ಸಾಕ್ಷಿದಾರನಾದ ಶಿವಕುಮಾರ ಗೊಬ್ಬುರವಾಡಿ ಇವರು ಬರುವದನ್ನು ಕಾಯುತ್ತಾ ನಿಂತಾಗ ಕಲಬುರಗಿ ಕಡೆಯಿಂದ ಬೊಲೇರೊ ಜೀಪ ನಂ. ಕೆಎ:29 ಎಂ: 4415 ನೇದ್ದರ ಚಾಲಕತನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು ಶಂಕರ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಶಂಕರನಿಗೆ ಎದೆಗೆ ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ರಾಜಕುಮಾರ ತಂದೆ ಶಂಕರ ಬಾಚಾ ಸಾ: ಮಹಾಗಾಂವ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣ : ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ರಫೀಕ ತಂದೆ ಬುಡೆನ ಸಾಬ ಖುರೇಷಿ ಸಾ: ಶಾಸ್ತ್ರಿ ಚೌಕ ಶಹಾಬಾದ ರವರು ದಿನಾಂಕ: 12/03/2018 ರಂದು ರಾತ್ರಿ 8-30 ಗಂಟೆಗೆ ತಾನು ದಾಬಾ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಹೊರಗಡೆ ನಿಂತಾಗ ನಮ್ಮ ಓಣಿಯ ಪ್ರಧಿಪ ತಂದೆ ದೇವಿದಾಗ ಪವಾರ , ನೇತಾಜಿ , ಜೈನತ ಸಂಗಡ 5-6 ಜನರು ಕೈಯಿಲ್ಲಿ ಬಡಿಗೆ ರಾಡು ಹಿಡಿದುಕೊಂಡು ಬಂದವರೆ ನನಗೆ ಏ ರಂಡಿ ಮಗನೆ ಓಣಿಯಲ್ಲಿ ನಿಂತುಕೊಂಡು ನಮಗೆ ದಿಟ್ಟಿಸಿ ನೋಡತಿ ರಂಡಿ ಮಗನೆ ಅಂತಾ ಬೈದು ನನಗೆ ಜಗಳ ತೆಗೆದು ಎದೆಯ ಮೇಲಿನ ಅಂಗಿ ಹಿಡಿದು ರಾಂಡಕೆ ಬಚ್ಚೆ ಹಮಾರೆ ಸಾಮನೆ ಆಕಡತೇ ಬೋಸಡಿಕೆ ಅಂತಾ ಬೈಯ್ದು ಕಾಲಿನಿಂದ ಹೊಟ್ಟೆಗೆ ಒದ್ದು ಗುಪ್ತ ಪೆಟ್ಟು ಮಾಡಿದರು ಆಗ ನಾನು ಹೆದರಿ ಮನೆ ಒಳಗೆ ಓಡಿ ಹೋದರು ಕೂಡ ನನ್ನ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಬಂದು ನನಗೆ ಹಿಡಿದುಕೊಂಡು ಮನೆಯ ಹೊರಗೆ ಎಳೆದುಕೊಂಡು ಬಂದು ನನಗೆ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ನ್ನ ತಲೆಗೆ ಹೊಡೆದು ಭಾರಿ ರಕ್ತಗಾಯಾ ಮಾಡಿದನು ಮತ್ತು ಜಗಳ ಬಿಡಿಸಲು ಬಂದ ನನ್ನ ತಮ್ಮ ಅನ್ವರನಿಗೂ ಮೈ ಕೈಗೆ ಹೊಡೆದು ಗುಪ್ತ ಗಾಯಾ ಮಾಡಿರುತ್ತಾರೆ ಜಗಳದಲ್ಲಿ ನನಗೆ ಬಲಕೈಗೆ ಒಳಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kannada News » Karnataka » Chitradurga Murugha shree does not give up peeta despite being jailed Community leaders Anger against Swamiji Chitradurga news in kannada “ಬುಟ್ಟಿಯಲ್ಲಿ ಹಣ್ಣು ಕೊಳೆತರೆ ಅದನ್ನು ತೆಗೆದು ಎಸೆಯಬೇಕು”; ಪೀಠದಿಂದ ಮುರುಘಾಶ್ರೀ ವಜಾಗೊಳಿಸುವ ಸುಳಿವು ನೀಡಿದ ಸಮುದಾಯದ ಮುಖಂಡರು ಕೋಟೆನಾಡು ಚಿತ್ರದುರ್ಗದ ಮುರುಘಾಮಠದ ಸ್ವಾಮೀಜಿ ಮುರುಘಾ ಶರಣರು ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾದರೂ ಇದುವರೆಗೆ ಪೀಠ ತ್ಯಾಗ ಮಾಡದಿರುವುದು ಟೀಕೆಗೆ ಕಾರಣವಾಗಿದೆ. ಅಲ್ಲದೆ ಸ್ವಾಮಿಗಳ ವಿರುದ್ಧವೇ ಸಮುದಾಯದ ಮುಖಂಡರು ಕಿಡಿ ಕಾರುವ ಸ್ಥಿತಿ ನಿರ್ಮಾಣ ಆಗಿದೆ. ಪೀಠದಿಂದ ಮುರುಘಾಶ್ರೀ ವಜಾಗೊಳಿಸುವ ಸುಳಿವು ನೀಡಿದ ಸಮುದಾಯದ ಮುಖಂಡರು TV9kannada Web Team | Edited By: Rakesh Nayak Manchi Nov 25, 2022 | 9:01 AM ಚಿತ್ರದುರ್ಗ: ಮುರುಘಾ ಮಠದ (Murugha Mutt) ಸ್ವಾಮೀಜಿ ಶಿವಮೂರ್ತಿ ಮುರುಘಾ ಶರಣರು (Shivamurthy Murugha Sharanaru) ಪೋಕ್ಸೋ ಕಾಯ್ದೆಯಡಿ ಜೈಲು ಪಾಲಾಗಿದ್ದರೂ ಈವರೆಗೆ ಪೀಠ ತ್ಯಾಗ ಮಾಡಿಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೀಠ ತ್ಯಾಗಕ್ಕೆ ಒತ್ತಾಯಗಳು ಕೇಳಿಬಂದಿದ್ದವು. ಆದರೂ ಪೀಠ ತ್ಯಾಗ ಮಾಡದ ಶ್ರೀಗಳ ವಿರುದ್ಧ ಇದೀಗ ಸಮುದಾಯ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ. ಬುಟ್ಟಿಯಲ್ಲಿನ ಹಣ್ಣು ಕೆಟ್ಟರೆ ಆ ಹಣ್ಣನ್ನು ತೆಗೆದು ಬಿಸಾಕಬೇಕು ಎಂದು ಹೇಳುವ ಮೂಲಕ ಮುರುಘಾಶ್ರೀ ವಜಾಗೊಳಿಸುವ ನಿರ್ಣಯದ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾದ (Akhila Bharatha Veerashaiva Mahasabha) ಉಪಾಧ್ಯಕ್ಷ ಅಣಬೇರು ರಾಜಣ್ಣ ಸುಳಿವು ನೀಡಿದರು. ದಾವಣಗೆರೆ ನಗರದಲ್ಲಿ ಡಿಸೆಂಬರ್ 24, 25 ಮತ್ತು 26ರಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಅಧಿವೇಶನ ನಡೆಯಲಿದೆ. ಹೀಗಾಗಿ, ಚಿತ್ರದುರ್ಗ ನಗರದಲ್ಲಿ ಮಹಾಸಭಾದ ಉಪಾದ್ಯಕ್ಷ ಅಣಬೇರು ರಾಜಣ್ಣ ನೇತೃತ್ವದಲ್ಲಿ ನಗರದ ಒನಕೆ ಓಬವ್ವ ವೃತ್ತದ ಬಳಿಯ ಖಾಸಗಿ ಸಭಾಂಗಣದಲ್ಲಿ ವೀರಶೈವ ಮಹಾಸಭಾದಿಂದ ಪೂರ್ವಭಾವಿ ಸಭೆ ನಡೆಸಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಅಣಬೇರು ರಾಜಣ್ಣ, ಮುರುಘಾಮಠದ ಬಿಕ್ಕಟ್ಟಿನ ಬಗ್ಗೆಯೂ ದಾವಣಗೆರೆಯಲ್ಲಿ ಮಹಾಸಭಾದಿಂದ ನಡೆಯುವ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದರು. ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗಂಭೀರ ಪ್ರಕರಣವಿದ್ದು, ಜೈಲು ಸೇರಿದ್ದಾರೆ. ಆದರೂ ಅವರು ಪೀಠ ತ್ಯಾಗ ಮಾಡಿಲ್ಲ. ಈ ಬಗ್ಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸುತ್ತೇವೆ. ಬುಟ್ಟಿಯಲ್ಲಿನ ಹಣ್ಣು ಕೆಟ್ಟರೆ ಆ ಹಣ್ಣನ್ನು ತೆಗೆದು ಬಿಸಾಕಬೇಕೆಂದು ಹೇಳುವ ಮೂಲಕ ಮುರುಘಾಶ್ರೀ ವಜಾಗೊಳಿಸುವ ನಿರ್ಣಯದ ಬಗ್ಗೆ ಸುಳಿವು ನೀಡಿ ಕಿಡಿಕಾರಿದರು. ಮುರುಘಾಮಠದ ಏಕಸದಸ್ಯ ಟ್ರಸ್ಟ್ ರಚನೆ ಮಾಡಿಕೊಂಡಿರುವ ಮುರುಘಾಶ್ರೀ ಅಧಿಕಾರ ಚಲಾಯಿಸುತ್ತಿದ್ದಾರೆ. ಮಠಗಳು ಭಕ್ತರ ಆಸ್ತಿ, ಸ್ವಾಮಿಗಳ ಆಸ್ತಿ ಅಲ್ಲ. ಆದರೆ ಇತ್ತೀಚೆಗೆ ಬಹುತೇಕ ಮಠಗಳ ಸ್ವಾಮಿಗಳು ಏಕಸದಸ್ಯ ಟ್ರಸ್ಟ್ ರಚಿಸಿಕೊಂಡು ಅಧಿಕಾರ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಆದರೆ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದರೂ ಸೊಲೊ ಟ್ರಸ್ಟ್ ಕಾರಣಕ್ಕೆ ಮಠದ ಅಧಿಕಾರ ಸ್ವಾಮಿಗಳ ಕೈಯಲ್ಲಿ ಇರುವಂತಾಗಿದೆ. ಸರ್ಕಾರಗಳೂ ಆಡಳಿತಾಧಿಕಾರಿ, ನೂತನ ಪೀಠಾದ್ಯಕ್ಷರ ನೇಮಿಸಲಾಗದ ಸ್ಥಿತಿ ನಿರ್ಮಾಣ ಆಗಿದೆ ಎಂದು ಕಿಡಿ ಕಾರಿದರು. ಒಟ್ಟಾರೆಯಾಗಿ ಫೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾಶ್ರೀ ವಿರುದ್ಧ ವೀರಶೈವ ಲಿಂಗಾಯತ ಸಮಾಜದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅಂತೆಯೇ ಇಂದು ಮುರುಘಾಶ್ರೀ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಲಿದ್ದು, ಕೋರ್ಟ್ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನ ವಿಸ್ತರಿಸುವ ಸಾಧ್ಯತೆ ಇದೆ. ಅಂತೆಯೇ ಈಗಾಗಲೇ ಚಾರ್ಜ್​ಶೀಟ್ ಸಲ್ಲಿಕೆ ಆಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ದಿನಾಂಕ ನಿಗದಿಯಾಗುವ ಸಾಧ್ಯತೆಯೂ ಇದೆ. ಮತ್ತೊಂದು ಕಡೆ ಮುರುಘಾಶ್ರೀ ವಿರುದ್ಧ ಸುಳ್ಳು ಕೇಸ್ ದಾಖಲಿಸಲು ಪಿತೂರಿ ಪ್ರಕರಣದಲ್ಲಿ ಬಂಧನದಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಜಾಮೀನು ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ. ವಿಚಾರಣೆ ನಂತರ ಇವರು ಮತ್ತೆ ಜೈಲು ಪಾಲಾಗಲಿದ್ದಾರೆಯೇ ಎಂಬುದನ್ನು ನೋಡಬೇಕಿದೆ.
ಒಂದು "ಪಿಚ್ ಶಾಟ್" (ಅಥವಾ "ಪಿಚ್") ಎನ್ನುವುದು ಅತ್ಯಂತ ಎತ್ತರವಾದ ಕ್ಲಬ್ನೊಂದಿಗೆ ಆಡಲ್ಪಟ್ಟ ಒಂದು ಶಾಟ್, ಇದು ಕಡಿದಾದ ಆರೋಹಣ ಮತ್ತು ಕಡಿದಾದ ಮೂಲದೊಂದಿಗೆ ಸ್ವಲ್ಪ ದೂರದಲ್ಲಿ ಹೋಗಲು ವಿನ್ಯಾಸಗೊಳಿಸಲಾಗಿದೆ. ಪಿಚ್ ಹೊಡೆತಗಳನ್ನು ಹಸಿರು ಆಗಿ ಆಡಲಾಗುತ್ತದೆ, ಸಾಮಾನ್ಯವಾಗಿ 40-50 ಗಜಗಳಷ್ಟು ಮತ್ತು ಹತ್ತಿರದಲ್ಲಿದೆ. ಚಿಪ್ ಶಾಟ್ನೊಂದಿಗೆ ವಿಭಿನ್ನವಾದಾಗ ಪಿಚ್ ಅನ್ನು ಚಿತ್ರೀಕರಿಸುವುದು ಸುಲಭವಾಗಿದೆ. ಒಂದು ಚಿಪ್ ಶಾಟ್ ಅನ್ನು ಸಾಮಾನ್ಯವಾಗಿ ಹಸಿರು ಹತ್ತಿರದಿಂದ ಆಡಲಾಗುತ್ತದೆ ಮತ್ತು ಚೆಂಡು ಗಾಳಿಯಲ್ಲಿ ಸ್ವಲ್ಪ ಸಮಯವನ್ನು ಮಾತ್ರ ಹೊಂದಿರುತ್ತದೆ; ಬಿಂದುವನ್ನು ಹಸಿರು ಮೇಲ್ಮೈ ಮೇಲೆ ಪಡೆಯುವುದು ಮತ್ತು ಅದನ್ನು ಕಪ್ ಕಡೆಗೆ ಸುತ್ತಿಕೊಳ್ಳುತ್ತವೆ. ಚಿಪ್ ಶಾಟ್ ಬಹುತೇಕ ರೋಲ್ ಆಗಿದೆ. ಮತ್ತೊಂದೆಡೆ ಒಂದು ಪಿಚ್ ಶಾಟ್ ಅದರ ದೂರಕ್ಕೆ ಗಾಳಿಯಲ್ಲಿದೆ, ಇದು ನೆಲಕ್ಕೆ ಹೊಡೆದಾಗ ಕಡಿಮೆ ರೋಲ್ ಆಗುತ್ತದೆ; ಚಿಪ್ ಶಾಟ್ಗಿಂತ ಗಾಳಿಯಲ್ಲಿ ಒಂದು ಪಿಚ್ ಶಾಟ್ ಸಹ ಹೆಚ್ಚು ಹೋಗುತ್ತದೆ. ಪಿಚ್ ಹೊಡೆತಗಳನ್ನು ವೆಜ್ಜೆಗಳೊಂದಿಗೆ ಆಡಲಾಗುತ್ತದೆ - ಐರನ್ಗಳ ಗುಂಪಿನಲ್ಲಿರುವ ಒಂದು ಕ್ಲಬ್ ಅನ್ನು "ಪಿಚಿಂಗ್ ಬೆಣೆ" ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಮೂಲತಃ ಈ ಶಾಟ್ಗಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಇತರ ತುಂಡುಭೂಮಿಗಳು - ಗ್ಯಾಪ್ ಬೆಣೆ , ಮರಳಿನ ಬೆಣೆ, ಲೋಬ್ ಬೆಣೆ (ಇವುಗಳಲ್ಲಿ ಎಲ್ಲವೂ ಪಿಚಿಂಗ್ ಬೆಣೆಗಿಂತ ಹೆಚ್ಚಿನ ಲೋಫ್ಟ್ಗಳು) - ಸಹ ಪಿಚ್ಗಳನ್ನು ಹೊಡೆಯುವುದಕ್ಕೆ ಬಳಸಲಾಗುತ್ತದೆ. ಸಾಮಾನ್ಯವಾಗಿ, ನೀವು ಚಿಪ್ ಶಾಟ್ ಅಥವಾ ಪಿಚ್ ಶಾಟ್ ಹೊಡೆಯುವ ಆಯ್ಕೆಯನ್ನು ಹೊಂದಿದ್ದರೆ, ಹೆಚ್ಚಿನ ಗಾಲ್ಫ್ ಆಟಗಾರರು ಚಿಪ್ನೊಂದಿಗೆ ಹೋಗಲು ಉತ್ತಮವಾಗಿದೆ (ನೋಡಿ " ಸಾಧ್ಯವಾದಾಗ ಪಿಚ್ ಮಾಡುವಲ್ಲಿ ಫೇವರ್ ಚಿಪ್ಪಿಂಗ್ " ನೋಡಿ). ಆದರೆ ನಿಮಗೆ ಯಾವಾಗಲೂ ಆಯ್ಕೆ ಇಲ್ಲ. ನೀವು ಚೆಂಡನ್ನು ಗಾಳಿಯಲ್ಲಿ ಬೇಗನೆ ಪಡೆಯಬೇಕಾದಾಗ; ನೀವು ಮತ್ತು ಹಸಿರು ನಡುವೆ ಒರಟು ಅಥವಾ ಇತರ ಸಮಸ್ಯೆ ಪ್ರದೇಶಗಳು ಇರುವಾಗ ಮತ್ತು ರೋಲ್ ಆಗುವುದಿಲ್ಲ; ಅಥವಾ ಚೆಂಡು ಬಾಲಿವುಡ್ನ ಕಡಿದಾದ ಕೋನದಿಂದ ಕೆಳಗೆ ಬರಲು ಬಯಸಿದಾಗ ಮತ್ತು ಹೆಚ್ಚು ರೋಲ್ ಇಲ್ಲದೆ ಹಸಿರು ಹಿಟ್, ಒಂದು ಪಿಚ್ ಶಾಟ್ ಸೂಕ್ತವಾಗಿದೆ. ಇದನ್ನೂ ನೋಡಿ: ಪಿಚ್ ಹೊಡೆತಗಳಿಗಾಗಿ, 7-8-9 ವಿಧಾನವನ್ನು ಪ್ರಯತ್ನಿಸಿ ಗಾಲ್ಫ್ ಪದಕೋಶಕ್ಕೆ ಹಿಂತಿರುಗಿ ಪಿಚ್, ಪಿಚಿಂಗ್ : ಎಂದೂ ಕರೆಯಲಾಗುತ್ತದೆ . ಫ್ಲಾಪ್ ಹೊಡೆತಗಳು ಮತ್ತು ಲಾಬ್ ಹೊಡೆತಗಳು ವಿಶೇಷ ರೀತಿಯ ಪಿಚ್ ಹೊಡೆತಗಳು. ಉದಾಹರಣೆಗಳು: ಮಿಕಲ್ಸನ್ ಚೆಂಡನ್ನು ಎತ್ತರಕ್ಕೆ ಪಡೆಯಬೇಕು ಮತ್ತು ಈ ಪಿಚ್ ಹೊಡೆತದಿಂದ ಅದನ್ನು ಮೃದುವಾಗಿ ಇಳಿಸಬೇಕು. ನನ್ನ ಪಿಚ್ ಹೊಡೆತಗಳು ಇತ್ತೀಚೆಗೆ ಸಾಕಷ್ಟು ಮೃದುವಾಗಿ ಇಳಿಯುತ್ತಿಲ್ಲ, ಆದ್ದರಿಂದ ನಾನು ನನ್ನ ಪಿಚಿಂಗ್ನಲ್ಲಿ ಕೆಲಸ ಮಾಡಲು ಅಭ್ಯಾಸದ ಪ್ರದೇಶಕ್ಕೆ ಹೋಗುತ್ತಿದ್ದೇನೆ.
Kannada News » Karnataka » Bengaluru » the cost of production increases the electricity rates also increase: says bescom Technical Director Nagarjuna ಉತ್ಪಾದನೆ ವೆಚ್ಚ ಹೆಚ್ಚಾದರೆ, ವಿದ್ಯುತ್ ದರ ಹೆಚ್ಚಳ ಅನಿವಾರ್ಯ: ಬೆಸ್ಕಾಂ ತಾಂತ್ರಿಕ ನಿರ್ದೇಶಕ ನಾಗಾರ್ಜುನ್ ಹೇಳಿಕೆ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಹೆಚ್ಚಾಗಿದೆ. ವಿದ್ಯುತ್​ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಾಗ್ರಿ ದರ ಹೆಚ್ಚಾಗಿದೆ. ಹಾಗಾಗಿ ವಿದ್ಯುತ್ ದರ ಹೆಚ್ಚಳ ಅನಿವಾರ್ಯವಾಗಿದೆ. ವಿದ್ಯುತ್ ದರ ಹೆಚ್ಚಳ (ಸಂಗ್ರಹ ಚಿತ್ರ) TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Sep 25, 2022 | 3:43 PM ಬೆಂಗಳೂರು: ಎಫ್​ಎಸಿ ಬೆಲೆ ಹೆಚ್ಚಾದರೆ ವಿದ್ಯುತ್ ದರ (electricity rates) ಹೆಚ್ಚಳ ಅನಿವಾರ್ಯ. ಉತ್ಪಾದನೆ ವೆಚ್ಚ ಹೆಚ್ಚಾದರೆ ವಿದ್ಯುತ್ ದರ ಏರಿಸಬೇಕಾಗುತ್ತೆ ಎಂದು ಟಿವಿ9ಗೆ ಬೆಸ್ಕಾಂ ತಾಂತ್ರಿಕ ನಿರ್ದೇಶಕ ನಾಗಾರ್ಜುನ್ ಹೇಳಿಕೆ ನೀಡಿದರು. ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಹೆಚ್ಚಾಗಿದೆ. ವಿದ್ಯುತ್​ ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಾಗ್ರಿ ದರ ಹೆಚ್ಚಾಗಿದೆ. ಖರೀದಿ ವೇಳೆ ದರ ಕಡಿಮೆ ಇದ್ದರೆ KERCಗೆ ಪ್ರಸ್ತಾವನೆ ಸಲ್ಲಿಸಲ್ಲ. ಕಲ್ಲಿದ್ದಲು ಇತರೆ ಕಚ್ಚಾ ಸಾಮಾಗ್ರಿ ಏರಿಕೆಯಾದ್ರೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಪ್ರಕ್ರಿಯೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಉತ್ಪಾದನೆ ದರ ಕಡಿಮೆಯಾದರೆ ವಿದ್ಯುತ್ ದರ ಕಡಿಮೆ ಆಗಬಹುದು. ಇಲ್ಲವಾದರೆ ಹಾಗೇ ಮುಂದುವರಿಯಲೂಬಹುದು. ಇದನ್ನ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧರಿಸುತ್ತೆ ಎಂದು ನಾಗಾರ್ಜುನ್ ತಿಳಿಸಿದರು. ವಿದ್ಯುತ್ ದರ ಏರಿಕೆಗೆ ಹೋಟೆಲ್ ಮಾಲೀಕರ ಸಂಘ ವಿರೋಧ ವಿದ್ಯುತ್ ದರ ಏರಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಈ ನಿರ್ಧಾರಕ್ಕೆ ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಪ್ರತಿ ಯೂನಿಟ್​ಗೆ 43 ಪೈಸೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರುತ್ತಿದೆ. ದರ ಏರಿಕೆ ನಿರ್ಧಾರ ಮುಂದಿನ ವರ್ಷ ಏಪ್ರಿಲ್​ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಆಗ್ರಹಿಸಿದೆ. ಈಗಾಗಲೇ ವಿದ್ಯುತ್ ಮೇಲಿನ ತೆರಿಗೆ ಶೇ‌ಕಡಾ 9ರಷ್ಟು ಇದೆ. ಇದನ್ನು ಶೇಕಡಾ 4ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಈ ಸಂಬಂಧ ಮುಂದಿನ ವಾರ ಇಂಧನ ಸಚಿವರನ್ನು ಭೇಟಿಯಾಗಿ ಮನವಿ ಸಲಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಮಾಹಿತಿ ನೀಡಲಾಗಿದೆ. ಈ ವರ್ಷ ಏಪ್ರಿಲ್​ನಲ್ಲಿ ಬೆಸ್ಕಾಂ ವಿದ್ಯುತ್ ದರ ಹೆಚ್ಚಿಸಿತ್ತು. ಪ್ರತಿ ಯೂನಿಟ್​ಗೆ 35 ಪೈಸೆ ಏರಿಕೆ ಮಾಡಿದ್ದ ಬೆಸ್ಕಾಂ, ಕೊರೊನಾ ಬಳಿಕ ಈಗಷ್ಟೇ ಹೋಟೆಲ್​​ ಉದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ. ವಿದ್ಯುತ್​ ದರ ಮತ್ತೆ ಏರಿಸಿದರೆ ಉದ್ಯಮಕ್ಕೆ ಸಮಸ್ಯೆ ಆಗಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದರು. ವಿದ್ಯುತ್​ ದರ ಹೀಗಿದೆ: ಬೆಸ್ಕಾಂಗೆ ಪ್ರತಿ ತಿಂಗಳು ಪ್ರತಿ ಯೂನಿಟ್​ಗೆ 43 ಪೈಸೆ, ಮೆಸ್ಕಾಂಗೆ 24 ಪೈಸೆ, ಚಸ್ಕಾಂಗೆ 34 ಪೈಸೆ, ಹೆಸ್ಕಾಂಗೆ 35 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅವಕಾಶ ನೀಡಿದೆ. ಅದರಂತೆ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್​ನಲ್ಲಿ ಹೆಚ್ಚುವರಿಯಾಗಿ 43 ರೂ. ನಿಂದ 24 ರೂ. ವರೆಗೆ ಪಾವತಿಸಬೇಕಾಗಿದೆ. ಈ ಮುಂಚೆ ಜುಲೈ 1, 2022ರಿಂದ ಡಿಸೆಂಬರ್ 31, 2022ರ ವರೆಗೆ ಇಂಧನ ವೆಚ್ಚ ಹೊಂದಾಣಿಕೆ (FAC) ವಸೂಲಿ ಮಾಡಲು ಅವಕಾಶ ನೀಡಲಾಗಿತ್ತು. ಆಗ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್​ನಲ್ಲಿ ಹೆಚ್ಚುವರಿಯಾಗಿ 19 ರೂ. ನಿಂದ 31 ರೂ. ಏರಿಕೆಯಾಗಿತ್ತು.‌
ಪ್ರತಿ ಸಾಲಗಾರರಿಗೆ ನಿರ್ದಿಷ್ಟ ಹಣಕಾಸಿನ ಉದ್ದೇಶಗಳನ್ನು ಪೂರೈಸಲು ಬಜಾಜ್ ಫಿನ್‌ಸರ್ವ್ ಹಲವಾರು ಅಡಮಾನ ಲೋನ್‌ಗಳನ್ನು ಒದಗಿಸುತ್ತದೆ. ಸಾಲಗಾರರಿಗೆ ಲಭ್ಯವಿರುವ ವಿವಿಧ ವಿಧಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ. ವಸತಿ ಅಥವಾ ವಾಣಿಜ್ಯ ಆಸ್ತಿಯ ಮೇಲೆ ಲೋನ್ ಇದು ಸುರಕ್ಷಿತ ವಸತಿ ಆಸ್ತಿ ಅಥವಾ ಕಮರ್ಷಿಯಲ್ ಪ್ರಾಪರ್ಟಿ ಲೋನ್ ಯಾವುದೇ ಹಣಕಾಸಿನ ಜವಾಬ್ದಾರಿಗೆ ಹಣಕಾಸು ಒದಗಿಸಲು ಬಳಸಬಹುದು. ಸಾಲಗಾರರು ಆಸ್ತಿಯನ್ನು ಅಡಮಾನ ಇಡುತ್ತಾರೆ ಮತ್ತು ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಮಂಜೂರಾತಿಯನ್ನು ಪಡೆಯುತ್ತಾರೆ ಸ್ವಉದ್ಯೋಗಿಗಳಿಗೆ ಆಸ್ತಿ ಮೇಲಿನ ಲೋನ್ ಸ್ವಯಂ ಉದ್ಯೋಗಿ ವ್ಯಕ್ತಿಗಳು ರೂ. 5 ಕೋಟಿ* ಹಾಗೂ ಅದಕ್ಕೂ ಹೆಚ್ಚಿನ ಮೊತ್ತ ಪಡೆಯಬಹುದು. ಜೊತೆಗೆ, ಸ್ವಉದ್ಯೋಗಿಗಳಿಗೆ ಆಸ್ತಿ ಮೇಲಿನ ಲೋನ್ ವ್ಯಕ್ತಿಗಳು. ಅಪ್ಲೈ ಮಾಡಲು, ನೀವು ಮಾಡಬೇಕಾಗಿರುವುದು ಕೇವಲ ಆಸ್ತಿ ಮೇಲಿನ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಮತ್ತು ಭರ್ತಿ ಮಾಡುವುದು ಅಡಮಾನ ಅಪ್ಲಿಕೇಶನ್ ಫಾರಂ ಆನ್ಲೈನ್‌ ಸಂಬಳ ಪಡೆಯುವ ಉದ್ಯೋಗಿಗಳಿಗೆ ಆಸ್ತಿ ಅಡಮಾನ ಲೋನ್ ಸಂಬಳದ ಉದ್ಯೋಗಿಗಳು ರೂ. 5 ಕೋಟಿ* ಹಾಗೂ ಅದಕ್ಕೂ ಹೆಚ್ಚಿನ ಮೌಲ್ಯದ ಹಣವನ್ನು ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಪಡೆಯಬಹುದು. ಮದುವೆ ವೆಚ್ಚಗಳು, ಪ್ರಯಾಣದ ವೆಚ್ಚಗಳು, ಮನೆ ನವೀಕರಣ ವೆಚ್ಚಗಳು, ವೈದ್ಯಕೀಯ ಶುಲ್ಕಗಳು ಮುಂತಾದ ವೈವಿಧ್ಯಮಯ ವೆಚ್ಚಗಳನ್ನು ಪೂರೈಸಲು ಈ ಫಂಡ್‌ಗಳನ್ನು ಬಳಸಬಹುದು. ಈ ಆಸ್ತಿ ಅಡಮಾನ ಲೋನ್ ಅರ್ಹತೆ ಮಾನದಂಡ ಪೂರೈಸುವುದು ಕೂಡ ಸುಲಭ ಮತ್ತು ಇದು ಲೋನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ ಮನೆ ನವೀಕರಣಕ್ಕಾಗಿ ಆಸ್ತಿ ಮೇಲಿನ ಲೋನ್ ನೀವು ಇತ್ತೀಚಿನ ಲೈಟಿಂಗ್ ಸಿಸ್ಟಮ್‌ಗಳನ್ನು ಇನ್‌ಸ್ಟಾಲ್ ಮಾಡಲು ಅಥವಾ ಸುಳ್ಳು ಮಿತಿಯನ್ನು ಇರಿಸಲು ಅಥವಾ ನಿಮ್ಮ ಅಡುಗೆಮನೆಯನ್ನು ಸಂಪೂರ್ಣವಾಗಿ ರಿಮಾಡೆಲ್ ಮಾಡಲು ಬಯಸುತ್ತಿದ್ದರೆ, ನಿಮಗೆ ಅಗತ್ಯವಿರುವ ಹಣವನ್ನು ಪಡೆಯಿರಿ ಮನೆ ನವೀಕರಣಕ್ಕಾಗಿ ಬಜಾಜ್ ಫಿನ್‌ಸರ್ವ್ ಆಸ್ತಿ ಮೇಲಿನ ಲೋನ್. ಈ ಇನ್‌ಸ್ಟ್ರುಮೆಂಟ್‌ನೊಂದಿಗೆ, ನೀವು ನಿಮ್ಮ ಮನೆಗೆ ಎಲ್ಲಾ ಹೊಸ ಲುಕ್ ನೀಡಲು ಅಗತ್ಯವಿರುವ ಬದಲಾವಣೆಗಳನ್ನು ಕೈಗೆಟಕುವಂತೆ ಮಾಡಬಹುದು ಶಿಕ್ಷಣಕ್ಕಾಗಿ ಆಸ್ತಿ ಅಡಮಾನ ಲೋನ್ ನಿಮ್ಮ ಮಗುವಿನ ಶಿಕ್ಷಣಕ್ಕೆ ಹಣಕಾಸು ಒದಗಿಸಿ ಆಸ್ತಿ ಮೇಲೆ ಎಜುಕೇಶನ್ ಲೋನ್ ಬಜಾಜ್ ಫಿನ್‌ಸರ್ವ್‌ನಿಂದ. ಟ್ಯೂಷನ್ ಶುಲ್ಕ, ವಸತಿ ಶುಲ್ಕ, ಪ್ರಯಾಣ ಮತ್ತು ಊಟದ ಖರ್ಚು, ವಿಮಾನದ ಟಿಕೆಟ್‌ ಮುಂತಾದವುಗಳಿಗೆ ರೂ. 5 ಕೋಟಿವರೆಗೆ* ಲೋನ್ ಪಡೆಯಿರಿ ಮತ್ತು 18 ವರ್ಷಗಳವರೆಗಿನ ಅವಧಿಯೊಂದಿಗೆ ಅನುಕೂಲಕರವಾಗಿ ಮರುಪಾವತಿ ಮಾಡಿ ಮದುವೆಗಾಗಿ ಆಸ್ತಿ ಅಡಮಾನ ಲೋನ್ ಆಯ್ಕೆ ಮಾಡಿ ಮದುವೆಗಾಗಿ ಆಸ್ತಿ ಅಡಮಾನ ಲೋನ್ ಸ್ಥಳದ ಬುಕಿಂಗ್‌ಗಳು, ಆಹಾರ ಮತ್ತು ಪಾನೀಯಗಳ ವೆಚ್ಚಗಳು, ಮದುವೆಯ ಮುಂಚಿನ ಫೋಟೋ-ಶೂಟ್, ವಿದೇಶಿ ಹನಿಮೂನ್‌ಗಳು ಮತ್ತು ಇತರ ಎಲ್ಲಾ ಮದುವೆ ವೆಚ್ಚಗಳನ್ನು ಪರಿಣಾಮಕಾರಿಯಾಗಿ ಕವರ್ ಮಾಡಲು. 18 ವರ್ಷಗಳವರೆಗಿನ ಹೊಂದಿಕೊಳ್ಳುವ ಅವಧಿಗೆ ಧನ್ಯವಾದಗಳು, ಇಎಂಐ ಗಳು ಎಂದಿಗೂ ತೊಂದರೆಯಾಗುವುದಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು ಲೋನಿನ ತೀರಿಸಲು ಆಸ್ತಿ ಮೇಲೆ ಲೋನ್ A ಲೋನಿನ ತೀರಿಸಲು ಆಸ್ತಿ ಮೇಲೆ ಲೋನ್ ಸಾಲಗಾರರಿಗೆ ಅನೇಕ ಸಾಲಗಳನ್ನು ಸುಲಭವಾಗಿ ಒಟ್ಟುಗೂಡಿಸಲು ಮತ್ತು ಇಎಂಐಗಳಲ್ಲಿ ಉಳಿತಾಯ ಮಾಡಲು ಅನುಮತಿ ನೀಡುತ್ತದೆ. ವೆಚ್ಚ-ಪರಿಣಾಮಕಾರಿ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಬಜಾಜ್ ಫಿನ್‌ಸರ್ವ್ ಸ್ಪರ್ಧಾತ್ಮಕ ಬಡ್ಡಿ ದರ ಮತ್ತು ಹೊಂದಿಕೊಳ್ಳುವ ಅವಧಿಯನ್ನು ಒದಗಿಸುತ್ತದೆ. ನೀವು ಮಾಡಬೇಕಾಗಿರುವುದು ಕೇವಲ ಅರ್ಹತಾ ಮಾನದಂಡಗಳನ್ನು ಪೂರೈಸುವುದು, ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ಆನ್ಲೈನಿನಲ್ಲಿ ಲೋನಿಗೆ ಅಪ್ಲೈ ಮಾಡಿ ಆಸ್ತಿ ಬ್ಯಾಲೆನ್ಸ್ ವರ್ಗಾವಣೆ ಮೇಲಿನ ಲೋನ್‌ ಈ ಬ್ಯಾಲೆನ್ಸ್ ಟ್ರಾನ್ಸ್‌‌ಫರ್ ಲೋನ್ ಬಜಾಜ್ ಫಿನ್‌ಸರ್ವ್‌ಗೆ ನಿಮ್ಮ ಅಸ್ತಿತ್ವದಲ್ಲಿರುವ ಸಾಲವನ್ನು ವರ್ಗಾಯಿಸಲು ಸೌಲಭ್ಯವು ನಿಮಗೆ ಅನುಮತಿ ನೀಡುತ್ತದೆ. ಹಾಗೆ ಮಾಡುವ ಮೂಲಕ, ಕೈಗೆಟಕುವ ಬಡ್ಡಿ ದರ, ಹೆಚ್ಚಿನ ಮೌಲ್ಯದ ಟಾಪ್-ಅಪ್ ಲೋನ್, ತ್ವರಿತ ಲೋನ್ ಪ್ರಕ್ರಿಯೆ, ಶೂನ್ಯ ಫೋರ್‌ಕ್ಲೋಸರ್ ಶುಲ್ಕಗಳು, ಭಾಗಶಃ ಮುಂಗಡ ಪಾವತಿ ಸೌಲಭ್ಯ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀವು ಆನಂದಿಸುತ್ತೀರಿ ಲೀಸ್ ಬಾಡಿಗೆ ರಿಯಾಯಿತಿ ಲೀಸ್ ಬಾಡಿಗೆ ರಿಯಾಯಿತಿ ಇದು ಸಾಲಗಾರರಿಗೆ ಬಾಡಿಗೆಗಳ ಮೇಲೆ ಲೋನ್ ಪಡೆಯಲು ಅನುವು ಮಾಡಿಕೊಡುವ ಜನಪ್ರಿಯ ಆಯ್ಕೆಯಾಗಿದೆ. ನೀವು ಹೊಂದಿರುವ ಆಸ್ತಿಯಿಂದ ನಿರ್ದಿಷ್ಟ ಮಧ್ಯಂತರಗಳಲ್ಲಿ ನಿಗದಿತ ಬಾಡಿಗೆಗಳನ್ನು ಗಳಿಸಿದರೆ, ನಿಮಗೆ ಅಗತ್ಯವಿರುವ ಹಣವನ್ನು ಪಡೆಯಲು ನೀವು ಈ ಸ್ವತ್ತುಗಳನ್ನು ಬಳಸಬಹುದು ಚಾರ್ಟರ್ಡ್ ಅಕೌಂಟೆಂಟ್‌‌ಗಳಿಗಾಗಿ ಆಸ್ತಿ ಮೇಲೆ ಲೋನ್ ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳು ತಮ್ಮ ವೃತ್ತಿಪರ ಅಗತ್ಯಗಳನ್ನು ಪೂರೈಸಲು ಕಸ್ಟಮೈಜ್ ಮಾಡಿದ ಸುರಕ್ಷಿತ ಲೋನನ್ನು ಆಯ್ಕೆ ಮಾಡಬಹುದು. ಹೊಸ ಶಾಖೆಯನ್ನು ತೆರೆಯಲು, ಹೊಸ ಆವರಣವನ್ನು ಖರೀದಿಸಲು ಅಥವಾ ಗುತ್ತಿಗೆ ನೀಡಲು ಅಥವಾ ಅಸ್ತಿತ್ವದಲ್ಲಿರುವ ಕಚೇರಿಯನ್ನು ನವೀಕರಿಸಲು ನಿಮಗೆ ಹಣದ ಅಗತ್ಯವಿದ್ದರೆ, ನೀವು ಈ ಕೊಡುಗೆಯನ್ನು ಅವಲಂಬಿಸಬಹುದು. ನೀವು ಇದರೊಂದಿಗೆ ಗಣನೀಯ ಮಂಜೂರಾತಿಯನ್ನು ಪಡೆಯಬಹುದು ಚಾರ್ಟರ್ಡ್ ಅಕೌಂಟೆಂಟ್‌‌ಗಳಿಗಾಗಿ ಆಸ್ತಿ ಮೇಲೆ ಲೋನ್ ಮತ್ತು ನಿಮ್ಮ ಬಿಸಿನೆಸ್‌ನ ಸಾಮರ್ಥ್ಯಗಳಿಗೆ ಹೊಂದಿಕೆಯಾಗುವಂತೆ ಟೇಲರ್ ಮರುಪಾವತಿ ಡಾಕ್ಟರ್‌ಗಳಿಗೆ ಆಸ್ತಿ ಮೇಲಿನ ಲೋನ್‌ ಭಾರತದಲ್ಲಿ ವೈದ್ಯರಿಗೆ ತಕ್ಕಂತೆ ತಯಾರಿಸಲಾದ, ಹೊಸ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲು ಮತ್ತು ಇನ್‌ಸ್ಟಾಲ್ ಮಾಡಲು, ನಿಮ್ಮ ಕ್ಲಿನಿಕ್ ನವೀಕರಿಸಲು, ತರಬೇತಿ ಪಡೆದ ಸಿಬ್ಬಂದಿಗಳನ್ನು ನೇಮಿಸಲು ನೀವು ಈ ರೀತಿಯ ಅಡಮಾನ ಲೋನನ್ನು ಬಳಸಬಹುದು. ವೃತ್ತಿಪರರಾಗಿ, ನೀವು ಮಾಡಬೇಕಾಗಿರುವುದು ಕೇವಲ ಮಾನದಂಡಗಳನ್ನು ಪೂರೈಸಬೇಕು, ಡಾಕ್ಯುಮೆಂಟೇಶನ್ ಸಲ್ಲಿಸಬೇಕು ಮತ್ತು ವಿಶೇಷ ಕೊಡುಗೆಗೆ ಅಪ್ಲೈ ಮಾಡಬೇಕು ಬಜಾಜ್ ಫಿನ್‌ಸರ್ವ್ ಸಾಲಗಾರರಿಗೆ ತಮ್ಮ ಅನನ್ಯ ಫಂಡಿಂಗ್ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡಲು ವಿವಿಧ ಆಸ್ತಿ ಮೇಲಿನ ಲೋನ್‌ಗಳನ್ನು ಒದಗಿಸುತ್ತದೆ. ಫಂಡಿಂಗ್ ಪಡೆಯಲು, ನೀವು ಮಾಡಬೇಕಾಗಿರುವುದು ಕೇವಲ ಅವಶ್ಯಕತೆಗಳನ್ನು ಪೂರೈಸುವುದು, ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ ಮತ್ತು ನಿಮಗೆ ಬೇಕಾದ ಲೋನ್ ಮೊತ್ತಕ್ಕೆ ಅಪ್ಲೈ ಮಾಡಿ. ಬಜಾಜ್ ಫಿನ್‌ಸರ್ವ್ ಆಕರ್ಷಕ ಆಸ್ತಿ ಮೇಲಿನ ಲೋನ್‌ಗಳನ್ನು ಹೊಂದಿದೆ ಮತ್ತು ತೊಂದರೆ ರಹಿತ ರೀತಿಯಲ್ಲಿ ಹಣಕಾಸಿಗೆ ಅಕ್ಸೆಸ್ ನೀಡುತ್ತದೆ. ಉತ್ತಮ ಹಣಕಾಸು ಮತ್ತು ಕ್ರೆಡಿಟ್ ಪ್ರೊಫೈಲ್‌ನೊಂದಿಗೆ, ಅರ್ಜಿದಾರರು ಅನುಮೋದನೆಯ 72 ಗಂಟೆಗಳ* ಒಳಗೆ ಸಂಪೂರ್ಣ ಮಂಜೂರಾತಿಯನ್ನು ವಿತರಿಸಬಹುದು. ಇತರ ಗಮನಾರ್ಹ ಲೋನ್ ಫೀಚರ್‌ಗಳು ಸುಲಭ ಬ್ಯಾಲೆನ್ಸ್ ವರ್ಗಾವಣೆ ಫೀಚರ್, 18 ವರ್ಷಗಳವರೆಗಿನ ಫ್ಲೆಕ್ಸಿಬಲ್ ಲೋನ್ ಅವಧಿ ಮತ್ತು ವಿಳಂಬಗಳನ್ನು ಕಡಿಮೆ ಮಾಡಲು ತ್ವರಿತ ಲೋನ್ ಪ್ರಕ್ರಿಯೆ ಪ್ರೋಟೋಕಾಲ್‌ಗಳನ್ನು ಒಳಗೊಂಡಿವೆ.
ಪಶ್ಚಿಮ ಪದವೀಧರರ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳ ಜೊತೆಗೆ ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಚುನಾವಣೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಪಶ್ಚಿಮ ಪದವೀಧರರ ಚುನಾವಣೆ-2020 ರ ವಿವಿಧ ಸಮಿತಿಗಳ ಮುಖ್ಯಸ್ಥರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಐದಕ್ಕಿಂತ ಹೆಚ್ಚು ಜನರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳದಂತೆ ಕ್ರಮ ವಹಿಸಿಬೇಕು. ಹೆಚ್ಚಿನ ಜನರು ಒಂದೆಡೆ ಸೇರಲು ಅವಕಾಶ ಇಲ್ಲದಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನ ಮತ್ತು ಕೊರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಚುನಾವಣಾ ಕೆಲಸ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಸ್ವೀಪ್ ಸಮಿತಿ ಮತದಾರರಲ್ಲಿ ಕೊವಿಡ್ ತಡೆಗಟ್ಟುವುದರೊಂದಿಗೆ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶಿಸಿದರು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ವಿಚಾರ ಪ್ರಕಟಿಸಬೇಕಿದ್ದಲ್ಲಿ ಜಿಲ್ಲಾಡಳಿತದ ಅನುಮತಿ ಕಡ್ಡಾಯವಾಗಿದೆ. ಪೂರ್ವಾನುಮತಿ ಇಲ್ಲದೇ ಪ್ರಕಟಿಸಿದಲ್ಲಿ ಸೂಕ್ತ ಕ್ರಮ ವಹಿಸಿಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯತ ಸಿಇಒ ಡಾ.ಆನಂದ ಕೆ. ಮಾತನಾಡಿ, ಚುನವಣಾ ಕರ್ತವ್ಯದ ಸಂದರ್ಭದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕಲ್ಲದೇ, ಇನ್ನುಳಿದ ಚುನಾವಣೆಗಳಂತೆ ಪದವೀಧರ ಕ್ಷೇತ್ರಗಳ ಚುನಾವಣೆಗಳು ಅಷ್ಟೇ ಮಹತ್ವದ್ದಾಗಿವೆ. ಜಿಲ್ಲೆಯ ಎಲ್ಲ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಪ್ರಿಂಟರ‍್ಸ್ ಮಾಲೀಕರ ಸಭೆ ಕರೆದು ಚುನಾವಣೆಗೆ ಸಂಬಂಧಿಸಿದ ಕರಪತ್ರ/ಭಿತ್ತಿಪತ್ರ, ಬ್ಯಾನರ‍್ಸ್ ಮುದ್ರಣಕ್ಕೂ ಮುನ್ನ ಅವುಗಳ ಪ್ರತಿಗಳನ್ನು ನೀಡುವಂತೆ ಸೂಚಿಸಬೇಕು. ದೇವಸ್ಥಾನಗಳಲ್ಲಿ ಚುನಾವಣಾ ಸಭೆ ಸೇರದಂತೆ ಕ್ರಮ ಕೈಗೊಳ್ಳಬೇಕು. ವಿಡಿಯೋ ವಿಚಕ್ಷಣಾ ದಳ ಸಭೆ ನಡೆಯುವ ಸ್ಥಳಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಸೂಚಿಸಿದರು. ಎಸ್ಪಿ ಯತೀಶ್ ಎನ್. ಮಾತನಾಡಿ, ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧದ ದೂರಿನಲ್ಲಿ ಸ್ಪಷ್ಟತೆ ಇರಬೇಕು. ಅಭ್ಯರ್ಥಿಗಳು 50,000 ರೂ.ಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದು ಕಂಡು ಬಂದರೆ ಹಣ ಜಪ್ತಿ ಮಾಡಲಾಗುವುದು ಎಂದರು. ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತರಬೇತಿಯಲ್ಲಿ ಇದ್ದರು.
ಯಾಹೊತ್ತು ನಾವು ಕೇಳುವುದು ಉತ್ತರವನ್ನೆ. ಯಾಕೆ ಭಾರತ ಹಾಗಿತ್ತು? ಯಾಕೆ ಇಂಡಿಯಾ ಹೀಗಿದೆ? ಅಲೆಕ್ಸಾಂಡರ್ ಬಂದಾಗ ಅವನಿಗೆ ಸುಲಭ ಉತ್ತರ ಸಿಕ್ಕಿತು. ಒಂದೇ ಸೈನ್ಯದ ನೂರಾರು ಬೇರೆ ಬೇರೆ ಒಲೆಗಳು ಉರಿಯುವುದನ್ನು ಕಂಡನಂತೆ. ಇನ್ನು ಅವನ ಯುದ್ಧ ಸುಲಭವಾಯಿತು. ಆ ತೆರೆದ ಯುದ್ಧದಿಂದ ನಾವೀಗ ಪರೋಕ್ಷ ಯುಧ್ಧ ಭೂಮಿಗೆ ಬಂದು ನಿಂತಿದ್ದೇವೆ. ಹಸಿರುಯುದ್ಧ, ನೀಲಿಯುದ್ಧ, ಬಿಳಿಯುದ್ಧ...ಇಂಥೆಲ್ಲ ಉತ್ಪಾದಕ ಯುದ್ಧಗಳು ಮುಗಿದು ’ಬಳಕೆ’ ಯುದ್ಧದ ಕಣದಲ್ಲಿ ನಿಂತಿದ್ದೇವೆ. ನಾನೂ ಉತ್ತರಕೆ, ಉತ್ತರಕ್ಕೆ ಬಂದಿದ್ದೇನೆ, ಮೈಸೂರಿನಿಂದ ಇನ್ನೂ ಹಿಂದಕ್ಕೆ ಮಂಜನ ಹಳ್ಳಿಯಿಂದ. ಅಲ್ಲೆಲ್ಲ ತುಂಬಿದ ಗರ್ಭಿಣಿಯಂತಿದ್ದ ಕಾಡು ನಾಡಾಗಿ ಹೋಯಿತು. ನಾಡು ನಗರವಾಗಿ ಹೋಯಿತು. ಈ ನಗರ ಜಗತ್ತೇ ಆಗುತ್ತದೆ ಎಂದು ಅಮೆರಿಕೆ ಬುಡುಬುಡಿಕೆದಾಸ ಶಕುನ ಹೇಳುತ್ತಿದ್ದಾನೆ. ಇದನ್ನು ನಾನು ಕೇಳಬಹುದೆ? ಆಗ ವರ್ಷ ಯಾವುದೆಂದು ತಿಳಿಯದು. ಮಿತ್ರ ದತ್ತ ಪಂಜಾಬಿ ಮಹಿಳೆ ಮತ್ತು ಕರ್ನಾಟಕದ ಪುರುಷನ ಪುತ್ರಿಯನ್ನು ಮದುವೆಯಾದರು. ಡೆಲ್ಲಿಗೆ ಬಂದಿದ್ದೆ. ಅವರ ಮನೆಯಲ್ಲಿ ಊಟಹಾಕಿ ಕಳಿಸಿದ್ದರು. ಇನ್ನೊಮ್ಮೆ ಮಿತ್ರರ ಒಳಗೆ ಸೇರಿ ಪ್ರವಾಸ ಬಂದಿದ್ದೆವು. ದೆಹಲಿ ಕಾಣದ ನಮ್ಮನ್ನು ಹೋಟೆಲ್ ಓನರ್ ಒಬ್ಬ ಒಂದು ಗೋಡೌನ್ ನಲ್ಲಿ ಕೂಡಿಹಾಕಿ ಬಾಡಿಗೆ ಪೀಕಿಸಿದ್ದ. ಮುಸೋರಿಗೆ ಹೋಗಿ ಬೆಟ್ಟದ ಮೇಲೆ ಫೋಟೋ ತೆಗೆಸಿಕೊಂಡೆವು; ಹಲವು ವೇಷಗಳನ್ನು ಹಾಕಿಕೊಂಡು. ಕ್ಯಾಮೆರಾದವರು ಹಣ ತೆಗೆದುಕೊಂಡು ಫೋಟೋಗಳು ನಿಮ್ಮೂರಿಗೆ ಬರುತ್ತವೆ ನಡೀರಿ ಅಂದರು. ಬಂದೆವು. ಫೋಟೋಗಳು ಮಾತ್ರ ಬರಲಿಲ್ಲ. ನಾವು ಗಂಡಹೆಂಡತಿಯರು ಫ್ರೆಶ್ ಆಗಿ ಎನ್ನುವಂತೆ ಮತ್ತೆ ಪರಸ್ಪರ ಮುಖ ನೋಡಿಕೊಂಡೆವು. ಸೆಮಿನಾರ್ಗೆ ಅಂತ ಉತ್ತರಕ್ಕೆ ಬಂದಿದ್ದೇನೆ. ಕಲ್ಕತ್ತದಲ್ಲಿ ಸೆಮಿನಾರ್ಗೆಂದು ಕಲ್ಕತ್ತ ಮೇಲ್ ರೈಲಿನಲ್ಲಿ ಬೆಂಗಳೂರಿನಿಂದ ಬಂದೆ. ನಮ್ಮೂರಲ್ಲಿ ಇದ್ದ ಕಲ್ಕತ್ತದ ಸ್ವಾಮಿಯೊಬ್ಬ ನನ್ನ ಜೊತೆಗೆ ಪ್ರಯಾಣಿಕನಾಗಿದ್ದ. ರೈಲು ಹತ್ತುವಾಗ ನನ್ನ ಶ್ರೀಮತಿ ನನ್ನ ಗಂಡನಿಗೆ ಹಿಂದಿ ಭಾಷೆ ಏನೂ ಬರುವುದಿಲ್ಲ ಸ್ವಲ್ಪ ನೋಡಿಕೊಳ್ಳಿ ಎಂದು ಮಗುವಿನ ತಾಯಿ ಹೇಳಿದಂತೆ ಹೇಳಿ ಕಳಿಸಿದ್ದಳು. ರೈಲು ಕಲ್ಕತ್ತಾ ಸ್ಟೇಷನ್ ತಲುಪದೆ ಹತ್ತು ಕಿಲೋಮೀಟರ್ ದೂರದಲ್ಲಿ ನಿಂತಿತು. ಅದರೊಳಗೆ ಇದ್ದ ಜನರೆಲ್ಲ ಐದೇ ನಿಮಿಷದಲ್ಲಿ ದಡದಡ ಇಳಿದು ರೈಲು ಖಾಲಿ ಮಾಡಿ ಓಡಿ ಹೋದರು. ನಾನು ಮಂಗನ ಥರ ಕೂತಿದ್ದೆ. ಆ ಸ್ವಾಮಿ ಬೇಗ ಇಳಿಯಿರಿ...ಇನ್ನು ಐದು ನಿಮಿಷ ಇಲ್ಲಿ ಕೂತರೆ ನಮ್ಮ ಚಡ್ಡಿಗಳೂ ಉಳಿಯುವುದಿಲ್ಲ ಎಂದು ನನ್ನನ್ನು ಎಳೆದುಕೊಂಡು ಹೋಗಿ ಸಿಟಿ ಟ್ರೈನಿನಲ್ಲಿ ಕೂರಿಸಿದರು. ನೀವು ಈಗ ಲೇಕ್ವ್ಯೂ ಸ್ಟೇಡಿಯಂಗೆ ಹೋಗುವುದು ಬೇಡ ಮನೆಗೆ ಬನ್ನಿರಿ ಎಂದು ಕರೆದುಕೊಂಡು ಹೋದರು. ವೃದ್ಧ ಹೆಂಡತಿಯನ್ನು ಬಿಟ್ಟು ಸ್ವಾಮಿ ವೇಷದಲ್ಲಿ ಬಂದಿದ್ದ ನನ್ನ ಜೊತೆಯ ಮುದುಕ. ಅಪ್ಪ ಬೆಂಗಳೂರಿನಿಂದ ಏನು ತಂದಿದ್ದಾನೆ ಎಂದು ದೋಚಿಕೊಳ್ಳಲು ಹವಣಿಸುತ್ತಿದ್ದ ಮಗ. ತಾನು ಪ್ರೇಮಿಸಿದ ಹುಡುಗಿಯ ಜೊತೆ ಸಲ್ಲಾಪದಲ್ಲಿದ್ದ ಮೊಮ್ಮಗ. ನನಗೆ ಆ ಕುಟುಂಬ ಅರ್ಥವೆ ಆಗಲಿಲ್ಲ. ಬೆಳಿಗ್ಗೆ ತಿಂಡಿ ಅಂತ ಜಿಲೇಬಿ ತಿಂದು ನನ್ನ ಸೆಮಿನಾರ್ ಜಾಗಕ್ಕೆ ಹೊರಟೆ. ಪಂಜಾಬ್ ನ ಪಟಿಯಾಲಾ ವಿಶ್ವವಿದ್ಯಾನಿಲಯಕ್ಕೆ ಎರಡುಬಾರಿ ವಿಚಾರ ಸಂಕಿರಣಕ್ಕೆ ಬಂದಿದ್ದೆ. ಉಗ್ರವಾದ ರಿಬೈರೋ ಕಾಲಕೆಳಗೆ ಬಿದ್ದು ಒದ್ದಾಡುತ್ತಿದ್ದ ಕಾಲವದು. ಅವರು ಹೇಳಿದ್ದರು ಆ ಹೋರಾಟ ಒಂದು ಇಂಡಸ್ಟ್ರಿ ಆಗಿತ್ತು ಎಂದು. ಆದ್ದರಿಂದಲೆ ಅದು ಸತ್ತು ಹೋಯಿತು ಅಂತ. ಕರ್ನಾಟಕದ ರೈತ ಚಳುವಳಿಯ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷನಾಗಿದ್ದ ನನಗೆ ಅದೂ ಹೀಗೆಯೇ ಆಗಬಹುದೆ ಎಂಬ ಅನುಮಾನ ಉಂಟಾಗಿತ್ತು. ಕಾಲಾನಂತರದಲ್ಲಿ ಅದು ಹಾಗೇ ಆಯಿತು. ನಾಯಕನ ಜೀವನಭಯ ಸಾಮಾನ್ಯ ರೈತರ ಬದುಕಿನ ಮೇಲೆ ಹೆಡೆಯಾಡಿಸಿತು. ಸ್ವಾಭಿಮಾನ ಇದ್ದವರೆಲ್ಲ ರೈತಸಂಘ ಬಿಟ್ಟು ಹೋದರು. ರೈತರ ಬಗ್ಗೆ ಹರಿಕಥೆ ಮಾಡುವವರು ನಾಯಕರಾಗಿ ಉಳಿದರು. ನನಗೆ ಆಗ, ಪಟಿಯಾಲಾ ಬಂದು ಪಾಠ ಹೇಳಿ ಕಲಿಸಿಕೊಟ್ಟಿತ್ತಲ್ಲ! ಯೂತ್ ಹಾಸ್ಟೆಲ್ನವರು ಫ್ಯಾಮಿಲಿ ಕ್ಯಾಂಪ್ ಗೆ ಕರೆದಿದ್ದಾರೆ ಬನ್ನಿ ಎಂದು ನನ್ನ ಶ್ರೀಮತಿ ಕರೆದಳು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗಾಣದೆತ್ತಿನಂತೆ ತಿರುಗುತ್ತಿದ್ದ, ನಿರ್ದೇಶಕನ ಕೆಲಸ ಮಾಡಿ ಜಡ ಹಿಡಿದಿದ್ದ ನನ್ನ ಮತಿಗೆ ಶ್ರೀಮತಿ ನೀಡಿದ ಆಹ್ವಾನ ಖುಷಿಯನ್ನೆ ತಂದಿತು. ಯಾವಾಗಲೂ ಯುವಕನಾಗಿ ಬದುಕಿದ ನನಗೆ ಬದುಕಿದ ನನಗೆ ಹಿರಿಯ ನಾಗರಿಕ ಆಗಬೇಕಾದುದು ಬೇಸರ ತಂದರೂ ಮತ್ತೊಂದು ಕಡೆ ಹಿರಿಯನಾದ ಹೆಮ್ಮೆಯಿಂದ ಸಂಪರ್ಕ ಕ್ರಾಂತಿ ರೈಲು ಹತ್ತಿದೆ. ಆಮೇಲೆ ನಮ್ಮ ಜಾಗದಲ್ಲಿ ಅಂಗವಿಕಲ ಮುದುಕಿ. ಛೆ! ಅಂಥ ಮುದುಕಿಗೆ ಕೆಳಗಡೆ ಬರ್ತ್ ಪಡೆಯುವ ವಿವೇಕವೂ ಮನೆಯವರಿಗೆ ಬೇಡವೆ ಅಥವಾ ರೈಲ್ವೆ ಕೌಂಟರ್ ನ ಅವಿವೇಕದ ಕೆಲಸವೆ ಎನಿಸಿತ್ತು. ನನ್ನೆದುರಿನ ಆ ಹಿರಿಯ ನಾಗರಿಕಳನ್ನು ಕಂಡು ನಾನಿನ್ನೂ ಕಿರಿಯನಾಗರಿಕ ಎಂದುಕೊಂಡು ಸಹಕರಿಸಿದ್ದೆ. ದೆಹಲಿಯಿಂದ ನನ್ನ ಶ್ರೀಮತಿ ಕುಲುವಿನ ಸೇವ್ ಬಾಗ್ ಯೂಥಾಸ್ಟೆಲ್ ಕ್ಯಾಂಪ್ ಕಡೆಗೆ ಕರೆದುಕೊಂಡು ಬಂದಳು. ನಮ್ಮ ಚರಿತೆ ಹುಡುಕಿದ ಹಾಗೆ ಉತ್ತರಕ್ಕೆ ಬಂದರೆ ನಾನೂ ಕೂಡಾ ಏನನ್ನಾದರೂ ಹುಡುಕುತ್ತಿರುತ್ತೇನೆ. ಪ್ರವಾಸ ನನಗೆ ಮನರಂಜನೆಯಲ್ಲ. ಅದು ಕಲಿಕೆ. ನನ್ನೊಡನೆ ಇದ್ದವರಿಗೆ ಬೇಸರವಾಗಬಹುದು: ಲಘುವಾಗಿ ಕಾಲಕಳೆಯುವ ಬದಲು ಕಂಡಲ್ಲೆಲ್ಲ ಏನನ್ನಾದರೂ ಹುಡುಕುವ ಈ ಮನುಷ್ಯನಿಗೆ ನೆಮ್ಮದಿ ಇಲ್ಲವೆ ಅಂತ. ಹೋದಕಡೆಯಲ್ಲೆಲ್ಲಾ ಜೀವನವನ್ನೇ ಹುಡುಕುವುದೇ ನನಗೆ ತುಂಬ ಇಷ್ಟದ ಸಂಗತಿ. ಹಿಮಾಚಲ್ ಪ್ರದೇಶದ ಡಿಲಕ್ಸ್ ಬಸ್ಸಿನವನು ಹನ್ನೊಂದು ಗಂಟೆ ಸಮಯಕ್ಕೆ ಒಂದು ಹೋಟೆಲ್ ಹತ್ತಿರ ಊಟಕ್ಕೆ ನಿಲ್ಲಿಸಿದ. ಅದು ಭಾರಿ ಹೋಟೆಲ್. ಅಂಥವನ್ನು ನಾನು ಚೌರದಂಗಡಿ ಎಂದು ಕರೆಯುತ್ತೇನೆ. ಅದರೊಳಕ್ಕೆ ಹೋದರೆ ಅವರು ಮಾಡಿರುವುದನ್ನು ತಿನ್ನಬೇಕು. ಆ ಊಟ ನಮ್ಮದು ಎನಿಸುವುದಿಲ್ಲ. ಊಟವೇ ನಮ್ಮದಲ್ಲ ಎನಿಸಿದರೆ ಈ ಜೀವನಕ್ಕೆ ಏನು ಬೆಲೆ. ಈಗ ಉದ್ಯಮಪತಿಗಳು ಯಾರನ್ನೂ ಅವರವರ ಪಾಲಿಗೆ ಬಿಟ್ಟಿಲ್ಲ. ಈ ಹಿಂದೆ ಪರಮಾತ್ಮ ಆಡಿಸಿದಂತೆ ಆಡುತ್ತಿದ್ದ ನಾವು ಈಗ ಉದ್ಯಮಪತಿಗಳು ಆಡಿಸಿದಂತೆ ಆಡಬೇಕಾಗಿದೆ! ಬದುಕನ್ನು ಮೋಜು ಎಂದು ತಿಳಿದುಕೊಂದವರಿಗೆ ಇದು ಖುಷಿ. ಇನ್ನೊಬ್ಬರು ಮಾಡಿದ ಖುಷಿಯಿಂದ ನಾವೂ ಖುಷಿಪಡುವ ಮೆದುಳಿಲ್ಲದ ಮಂದಿಗೆ ಇದು ಸಹಜ. ಖುಷಿ ನಾವು ಸೃಷ್ಟಿಮಾಡಿಕೊಳ್ಳಬೇಕಾದ ಹೊಸ ಸ್ಪಂದನ ಎಂಬುವವರಿಗೆ ಇದೆಲ್ಲ ಮುಜುಗರ. ಬಸ್ಸು ಮಂಡಿ ಎಂಬ ಜಾಗಕ್ಕೆ ಬಂತು. ಅಲ್ಲಿ ಆಳದ ಹೊಳೆ, ಮಕ್ಕಳು ಉಚ್ಚೆ ಹುಯ್ದಂತೆ ನೀರು. ನನ್ನ ಶ್ರೀಮತಿ ಹೇಳಿದಳು ನಾನು ೧೧೯೩ರಲ್ಲಿ ಬಂದಾಗ ಇದ್ದ ನೀರು ಈಗಿಲ್ಲ, ಮಂಡಿಗೆ ಬಂದರೂ ಮೊಳಕಾಲುದ್ದ ನೀರು ಎಂದು. ಆ ನದಿ ಅದರ ಪಾತ್ರ ಅಕ್ಕಪಕ್ಕ ಬೆಟ್ಟಗಳ ಸಾಲು. ನದಿಯೊಳಗೆ ನೀಲಿಬಣ್ಣದ ಚಲುವೆಯಂತೆ ನೀರು. ನೋಡುತ್ತಾ ಹೋದಂತೆ ನೀರಿರುವ ಕಡೆ ನೆಲೆಯೂರಿ ಸಂಸ್ಕೃತಿಯನ್ನು ಸೃಷ್ಟಿಸುತ್ತಿರುವ ಪುರಾತನ ಮನುಷ್ಯನನ್ನು ನನ್ನೊಳಗಿಂದ ಕಾಣುತ್ತಾ ಹೋದೆ. ಸ್ವಲ್ಪ ದೂರ ಹೋದ ಮೇಲೆ ಅಣೆಕಟ್ಟು ಸಿಕ್ಕಿತು. ಆ ಅಣೆಕಟ್ಟು ಸುತ್ತುವರಿದಿರುವ ಬೆಟ್ಟಸಾಲು ಕಂಡು ಪುಳಕಿತನಾದೆ. ಹಿನ್ನೀರಿನ ಕಣಿವೆಯೊಂದು ನಮ್ಮ ರಸ್ತೆ ಮತ್ತು ಬಸ್ಸಿನ ಜೊತೆಗೇ ಬರುತ್ತಿರುವ ದೃಶ್ಯ ನನ್ನಲ್ಲೊಬ್ಬ ಸಂಶೋಧಕನನ್ನು ಹುಟ್ಟುಹಾಕಿದಂತೆನಿಸಿತು. ಹನುಮಂತನ ಬಾಲದಂತೆ ಬೆಳೆದ ಆ ಕಿರುನದಿ ಎರಡು ಪರ್ವತಸಾಲುಗಳ ಮಧ್ಯೆ ಸಖಿಯಾಗಿತ್ತು. ಬೌದ್ಧ ಗುರುಗಳ ಧರ್ಮಶಾಲಾ ಹತ್ತಿರ ಹೋದಂತೆ ಅದೆ ಹೊಳೆ ನನ್ನೊಳಗೆಲ್ಲ ಹೊಳೆಸಿದಂತೆ ಭಾಸವಾಗಿತ್ತು. ಬೆಟ್ಟಗಳೇನೋ ಇಷ್ಟವಾದವು. ಅವುಗಳ ಮೈಮೇಲೆ ಕಾಣಿಸಿದ ಮನೆಗಳು ಹೊಲಗಳು ಬೆಟ್ಟದ ಮೈಲೇಲಿನ ಕಜ್ಜಿಗಳಂತೆ ಕಂಡವು. ತುಟ್ಟತುದಿಯವರೆಗೆ ಕಣ್ಣಿತ್ತಿ ನೋಡಿದರೆ ಬೃಹತ್ ಬೆಟ್ಟದ ತುದಿಯಲ್ಲೂ ಈ ಅನಿಷ್ಟ ಮನೆಗಳು. ಪರ್ವತಗಳಿಂದ ಅವುಗಳ ಸೊಗಸನ್ನೂ ಕಿತ್ತುಕೊಳ್ಳುವ ಕೇಡಿಗಳು ಅನಿಸಿತು. ಅದೇ ಗಳಿಗೆಯಲ್ಲಿ ನಾನು ಆ ಪರ್ವತನಾಡನ್ನು ಮನುಷ್ಯರು ಮತ್ತು ವಸತಿ ಜೀವನ ಹೊರಗೆ ರಸಾಸ್ವಾದಕನಂತೆ ನೋಡುತ್ತಿದ್ದೇನೆ. ಇಲ್ಲಿಯವರಿಗೆ ಅದು ಇರುವ ಹಾಗೆ ಜೀವನ, ನನಗೆ ಒಂದು ನೋಟ. ಇನ್ನೂ ವಿಶಿಷ್ಟ ಸಂಗತಿ ಎಂದರೆ ಸಾಂಪ್ರದಾಯಿಕ ಮನೆಗಳು ಈಗಿಲ್ಲ, ಎಲ್ಲವೂ ದೆಹಲಿ ಚಂಡೀಗಡದ ಮಾದರಿ. ಹಾಗಂದಾಗ ಈ ಪ್ರದೇಶದ ಸರ್ವಸ್ವರೂಪವನ್ನೂ ನೋಡಲು ಬಂದಿದ್ದೇನೆಯೇ ಅನಿಸಿದ್ದು ಉಂಟು. ಕಾಡು ಇಲ್ಲಿಯೆ, ಈ ಪ್ರತ್ಯೇಕ ಜಾಗದಲ್ಲಿಯೆ ಇರಬೇಕೆಂದು ಬಯಸುವುದು ಆ ಪ್ರದೇಶದ ಆಧುನಿಕತೆಯನ್ನು ನಿರಾಕರಿಸಿದಂತಲ್ಲವೆ ಅನಿಸಿದಾಗಲೂ ಕಾಡು ಇಲ್ಲಿಯಲ್ಲದೆ, ಬೇರೆಲ್ಲಿ ಸಂವೃದ್ಧವಾಗಿರಲು ಸಾಧ್ಯ ಎನಿಸಿದ್ದು ಉಂಟು. ನನ್ನೊಳಗೆ ಒಬ್ಬ ಪೂರ್ವಿಕ ಮತ್ತು ನಾಗರಿಕ ಯುದ್ಧ ಮಾಡುತ್ತಿದ್ದಾನೆ. ಕಾಲವನ್ನೂ ಕಾಲನನ್ನೂ ದೂರ ಇಡಲು ಸಾಧ್ಯವೇ? ಕುಲುವಿನಿಂದ ಸೇವ್ ಬಾಗ್ ನ ಒಂದು ಗುಡಾರದಲ್ಲಿ ಉಳಿದುಕೊಂಡೆವು; ಆದಿವಾಸಿ ಗಂಡಹೆಂಡತಿಯ ಹಾಗೆ. ಆಗ ನನಗೆ ಕನ್ನಡ ಕವಿ ಹೇಳಿದ ’ಗುಡಾರದ ಕವಿಯುಂ ಕವಿಯೇ?’ ಎಂಬ ನುಡಿ ಜ್ನಾಪಕಕ್ಕೆ ಬಂತು. ದೆಹಲಿಯ ಮಿತ್ರ ಬಿಳಿಮಲೆಯವರಿಗೆ ಫೋನ್ ಮಾಡಿ ಆ ಹಳಗನ್ನಡದ ಕವಿ ನನ್ನಂತವರನ್ನು ಕುರಿತು ಈ ಮೊದಲೆ ಈ ಮಾತನ್ನು ಹೇಳಿರಬೇಕು ಅಂದೆ. ಅವರು ಹೇಳಿದರು ಮಧುರ ಕವಿ ಸಾಮಾನ್ಯರ ಬಗ್ಗೆ ಹೇಳಿದ ಮಾತನ್ನು ನಾವು ತಿರಸ್ಕರಿಸಿಯಾಗಿದೆ. ಯಾಕೆಂದರೆ ಈಗ ನವೋದಯದಲ್ಲಿ ಕಾಡಿನಕವಿ ರಸಋಷಿಯಾಗಿ ಹೊರಹೊಮ್ಮಿದ್ದಾರೆ. ಬಂಡಾಯ ಸಾಹಿತ್ಯದಲ್ಲಿ ಗುಡಿಸಲುಗಳು ಗುಡುಗಿವೆ. ಇನ್ನೇನಿದ್ದರೂ ಗುಡಾರದ ಕವಿಯೇ ಕವಿ...ಉಳಿದುವೆಲ್ಲ ಬರಿ ಕಿವಿ ಎಂದು ಹೇಳೋಣ ಎಂದರು. ಆ ಕ್ಯಾಂಪ್ ನ ಸನಿಹವೆ ಹರಿಯುತ್ತಿದ್ದ ಬಿಯಾಸ್ ನದಿಯನ್ನು ಶ್ರೀಮತಿ ಪರಿಚಯಿಸಿದಳು. ಯಾಕೋ ಗೊತ್ತಿಲ್ಲ ಈಗ ನೀರು ಕಡಿಮೆ ಎಂದಳು. ನದಿ ಝುಳಝುಳ ಹರಿಯುತ್ತಿತ್ತು. ಈ ನದಿಯ ರಕ್ತ ಚರಿತೆ ನೆನಪಾಯಿತು. ಇದರ ನೀರನ್ನು ಕುಡಿಯುವುದೆ? ’ಕೆಟ್ಟವಳು ನಾನಲ್ಲ ನೀವೆಂದು ಸಾರುತಿದೆ’ ಎನ್ನುವ ಉತ್ತರ ಆ ಕಡೆಯಿಂದ ಬಂದಂತಾಯಿತು. ಈ ನೀರು ಒಳ್ಳೆಯ ನೀರು, ಹರಿಯುವ ನೀರು, ಶುದ್ಧ ನೀರು ಚನ್ನಾಗಿ ಕುಡಿಯಬಹುದು ಎಂದು ನನ್ನ ಮಡದಿ ಹೇಳಿದಳು. ನನ್ನ ಬುಧ್ಧಿ ಒಪ್ಪಲಿಲ್ಲ; ನದಿಯ ಅಕ್ಕಪಕ್ಕ ಮನೆ ಕಟ್ಟಿಕೊಂಡಿರುವವರು ತಮ್ಮ ನವರಂಧ್ರಗಳಿಗೆ ಬೀಗ ಹಾಕಿಕೊಂಡಿರುತ್ತಾರೆಯೇ ಎಂದೆ. ನದಿಯ ಪಾವಿತ್ರ್ಯವನ್ನು ಪ್ರಶ್ನಿಸಿದ ನನ್ನ ದುಷ್ಟತನ ಅವಳಿಗೆ ಇಷ್ಟವಾಗಲಿಲ್ಲ. ನಿಮ್ಮ ವಿಚಾರವಂತ ಬುದ್ಧಿಯನ್ನು ಎಲ್ಲಿ ಬಿಡುತ್ತೀರಾ ಎಂದು ಹಿಯಾಳಿಸಿದಳು. ಆ ದಿವಸ ರೋಥೆನ್ ಪಾಸ್ ಗೆ ಎಂದು ಕ್ಯಾಂಪ್ನ ಗೆಳೆಯರೊಡನೆ ಹೋದೆವು. ಇದೆಲ್ಲ ನನಗೆ ಹೊಸ ಜಾಗ. ಹಿಮದ ಉಡುಪು ಧರಿಸಿ ಅತ್ತ ಇತ್ತ ಎತ್ತರದ ಪರ್ವತದ ಮೇಲೆ ಬಿದ್ದ ಹಿಮದ ತುಂಡುಗಳನ್ನು ಕಂಡೇ ಸಖತ್ತು ಪುಳಕಿತನಾಗಿದ್ದೆ. ಪರ್ವತವನ್ನು ನೋಡುತ್ತಾ ಏರಿದಂತೆಲ್ಲಾ ನಾನು ಚಿಕ್ಕವನಾಗುತ್ತಾ ಹೋದೆ. ಅಧ್ಭುತ ಭಯಂಕರ ಮನೋಹರ...ಹೀಗೆ ಬಂದ ಪದಗಳೆಲ್ಲ ಹೊರಗೆ ಬಂದು ಒಳಕ್ಕೆ ಹೋಗುತ್ತಿದ್ದವು. ಆ ಪದಗಳಿಗೆ ಹೆದರಿಕೆಯಾಗಿತ್ತು, ನಮ್ಮಲ್ಲಿ ಆ ದೃಶ್ಯವನ್ನು ಹೇಳುವ ಸಾಮರ್ಥ್ಯ ಸಾಲದು ಅಂತ. ಏರುತ್ತಾ ಏರುತ್ತಾ ಅಧ್ಭುತವನ್ನು ಕಾಣುತ್ತಿದ್ದ ನನ್ನಲ್ಲಿ ಅದ್ಭುತ ಹಾರಿಹೋಗಿ ಭಯ ಶುರುವಾಯಿತು 'ಎಲ್ಲಿಗೆ ಏರುತ್ತಿದ್ದೇನೆ' ಅಂತ. ಮಹಾಕವಿ ಕುವೆಂಪು ಅವರು ಬಳಸಿದ ಅದ್ಭುತ ಪದದ ಬಗ್ಗೆ ನಾವು ತಮಾಷೆ ಮಾಡುತ್ತಿದ್ದೆವು, ಎಲ್ಲಿದೆ ಅದು ಅಂತ. ಒಮ್ಮೆ ಪ್ರೊ, ಜಿ ಎಚ್ ನಾಯಕರು ಹಿಮಾಲಯ ಪರ್ವತ ಪ್ರವಾಸಕ್ಕೆ ಹೋಗಿ ಬಂದು ಹೇಳುತ್ತಿದ್ದರು. ಕುವೆಂಪು ಅವರ ಮಹೋನ್ನತ ವರ್ಣನೆಗಳು ಅರ್ಥವಾಗಬೇಕಾದರೆ ಹಿಮಾಲಯ ಪರ್ವತ ಪ್ರವಾಸ ಮಾಡಿ ಬರಬೇಕು ಎಂದು. ನನಗೂ ಈಗ ಅನಿಸಿದ್ದು ಸೊನ್ನೆಯಿಂದ ಎಲ್ಲವನ್ನೂ ಕಲ್ಪಿಸಿಕೊಳ್ಳಲು ಆಗುವುದಿಲ್ಲ. ದೊಡ್ಡದನ್ನು ನಮ್ಮ ಪೂರ್ವಜ್ನಾನದಿಂದ ಕಲ್ಪಿಸಿಕೊಳ್ಳಬೇಕು ಇಲ್ಲವೆ ನಮ್ಮ ಎದುರಿನ ಅನುಭವಗಳಿಂದ ಕಲ್ಪಿಸಿಕೊಳ್ಳಬೇಕು. ಈ ಯಾವೂ ನಮ್ಮ ಭೌಗೋಳಿಕ ಅನುಭವದಿಂದ ಹೊರಗೆ ಇರುವುದಿಲ್ಲ.
ಸೈಕಲ್ ಜಾಥಾ ಮತ್ತು ಸಾರ್ವಜನಿಕ ಭಾಷಣದ ಪರವಾನಗಿಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಪಿಎಸ್ಐ ಮಹಾಂತೇಶ ಮೇಟಿ ಬಳಸಿದ ಹಲ್ಕಟ್ ಎಂದ ಪದಪ್ರಯೋಗ ಕೆಆರ್ಎಸ್ ಕಾರ್ಯಕರ್ತರನ್ನು ಕೆರಳಿಸಿತು. ನಗರದ ಅಶೋಕ ವೃತ್ತದಲ್ಲಿ ಗುರುವಾರ ವಾಗ್ವಾದದ ಘಟನೆ ನಡೆದಿದ್ದು, ಕೆಲ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರಡ್ಡಿ ಪೊಲೀಸರಿಗೆ ಪರವಾನಗಿ ಮಾಹಿತಿ ನೀಡಿದ ಬಳಿಕ ಸೈಕಲ್ ಜಾಥಾ ಮುಂದುವರಿಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕೃಷ್ಣರಡ್ಡಿ, ಪೊಲೀಸ್ ಭಾಷೆ ಎಲ್ಲ ಸಂದರ್ಭದಲ್ಲೂ ಒಂದೇ ಇರಬಾರದು. ಭಾಷಾ ಬಳಕೆ, ಪದ ಪ್ರಯೋಗ ನಮಗೂ ಚನ್ನಾಗಿ ಗೊತ್ತಿದೆ. ಜೈಲು ನಮಗೇನು ಹೊಸತಲ್ಲ. ಆದರೂ ಹಲ್ಕಟ್ ಪದ ಬಳಕೆ ಸರಿಯಾದುದಲ್ಲ. ಇದನ್ನೇ ಬೆಳೆಸುವ ಇಚ್ಛೆ ನಮಗಿಲ್ಲ ಎಂದರು. ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ಬಿ.ಸಿ.ಪಾಟೀಲ್ ಅವರ ದುರಹಂಕಾರದ ಮಾತು, ಸಂವೇದನೆ ಇಲ್ಲದ ಮಾತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಹಾಗಾದರೆ ಅವರು ಹೇಡಿನಾ? ಅಥವಾ ಅಂಥವರನ್ನು ನೇಮಿಸಿಕೊಂಡ ಮುಖ್ಯಮಂತ್ರಿಯ ಯೋಗ್ಯತೆ ಏನು? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರಡ್ಡಿ ಪ್ರಶ್ನಿಸಿದರು. ರೈತರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಕಿಡಿ ಕಾರಿದ ಅವರು, ರೈತರ ಆತ್ಮಗೌರವಕ್ಕೆ ಧಕ್ಕೆ ತರುವಂಥ ಮಾತುಗಳು ಸರಿಯಲ್ಲ. ರೈತರು ಯಾವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂಬುದು ಶ್ರೀಮಂತ ಕುಟುಂಬದ ದರ್ಪಿಷ್ಟ ಸಚಿವರಿಗೆ ಏನು ಗೊತ್ತು? ಇಂಥವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಸಿಎಂ ಯಡಿಯೂರಪ್ಪ ಬಿ.ಸಿ.ಪಾಟೀಲ್ ರಿಂದ ಕೃಷಿ ಖಾತೆ ಹಿಂಪಡೆಯಬೇಕು. ಬೇರೆ ಖಾತೆ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ವಿರೋಧಿಸಿ ನಮ್ಮ ಕೆಆರ್ಎಸ್ ಪಕ್ಷ ಸೈಕಲ್ ಯಾತ್ರೆ ನಡೆಸುತ್ತಿದ್ದು, ಎರಡನೇ ಹಂತದಲ್ಲಿ ಬೆಳಗಾವಿಯಿಂದ ಆರಂಭಗೊಂಡು ಬಳ್ಳಾರಿವರೆಗೆ ಸೈಕಲ್ ಯಾತ್ರೆ ನಡೆಯಲಿದೆ. ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್ಗೆ ಪಕ್ಷವು ಬೆಂಬಲ ನೀಡಲ್ಲ. ಹೋರಾಟದ ಹಾದಿ ಸರಿಯಿದ್ದು, ಸರಕಾರ ಜಾತಿಗಳ ಓಲೈಕೆಗೆ ನಿಗಮ, ಮಂಡಳಿ, ಅಭಿವೃದ್ಧಿ ಪ್ರಾಧಿಕಾರದ ಗಿಮಿಕ್ ಬಿಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
೧ ರೈತರ ಉತ್ಪನ್ನಗಳ ಮಾರಾಟ ಮೌಲ್ಯವನ್ನು ವಿಳಂಬವಾಗಿ ಪಾವತಿಸದೆ ಸಕಾಲದಲ್ಲಿ ಪಾವತಿಸುವಂತೆ ಸಮಿತಿಗಳು ಮೇಲ್ವಿಚಾರಣೆ ಮಾಡುವ ಕುರಿತು. ೨ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತುಅಭಿವೃದ್ಧಿ ) ಅಧಿನಿಯಮ ೧೯೬೬ ರ ಪ್ರಕಾರ ದಕ್ಷ ಆಡಳಿತ ನೀಡುವ ಕುರಿತು ೩ ಕೃಷಿ ಉತ್ಪನ್ನಗಳ ವಹಿವಾಟಿನ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮ ಜರುಗಿಸುವ ಕುರಿತು . ೪ ಚಿಲ್ಲರೆ ವರ್ತಕರಿಗೆ ಗರಿಷ್ತಗರಿಷ್ತ ದಾಸ್ತಾನು ಮಿತಿಯನ್ನು ನಿಗದಿ ಪಡಿಸುವ ಕುರಿತು . ೫ ರೈತರು ಮಾರುಕಟ್ಟೆ ಪ್ರಾಂಗಣಕ್ಕೆ ತರುವ ಕೃಷಿ ಉತ್ಪನ್ನಗಳ ಶೇಖರಣೆ ,ಸಂರಕ್ಷಣೆ ಸಂಬಂಧ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಹಿನ ಖರೀದಿದಾರರು ಭಾಗವಹಿಸುವ ಕುರಿತು. ೬ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಠೇವಣಿಗಳು ಮತ್ತು ವಹಿವಾಟುಗನ್ನು ಜಿಲ್ಲಾ ಕೇಂದ್ರ ಸರ್ಕಾರದ ಬ್ಯಾಂಕುಗಳಲ್ಲಿ ತೊಡಗಿಸುವ ಬಗ್ಗೆ.
ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಗೌಡರ ಮನೆಯ ಮುಂದೆ ಡ್ಯಾನ್ಸ್​ ಮಾಡಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಬಂಧಿಸಿ ಹಲ್ಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ : ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಮನೆ ಮುಂದೆ ಬಂದು ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ನಾಲ್ವರು ಯುವಕರನ್ನು ಮನೆಯಲ್ಲಿ ಕೈಕಾಲು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ. ಹಲ್ಲೆ ಮಾಡಿದ ಆರೋಪದ ಮೇಲೆ ಕೆ.ಆರ್‌. ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಪಿ.ಬಿ.ಮಂಚನಹಳ್ಳಿಯ ನಾಗೇಗೌಡ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪಿ.ಬಿ.ಮಂಚನಹಳ್ಳಿ ಗ್ರಾಮದ ಧರ್ಮರಾಜ್‌, ದೊರೆಸ್ವಾಮಿ, ಎಚ್‌.ಡಿ.ದರ್ಶನ್‌, ಎಂ.ಎನ್‌. ಕುಮಾರ್‌ ಗಾಯಗೊಂಡ ಯುವಕರು. ಡ್ಯಾನ್ಸ್‌ ಮಾಡಲು ನಿರಾಕರಣೆ: ರೈತ ಮುಖಂಡ ನಾಗೇಗೌಡ ಹಾಗೂ ಕಾಂತರಾಜು, ಪ್ರಭಾಕರ್‌, ಸುಭಾಷ್‌, ಶಿವ, ನಂದೀಶ್‌, ಬಾಲರಾಜ್‌, ಮಂಜೇಗೌಡ, ಸತೀಶ್‌ ಇತರರು ಸೇರಿ ತಮ್ಮ ಮನೆ ಬಳಿ ಯುವಕರು ಡ್ಯಾನ್ಸ್‌ ಮಾಡಲು ನಿರಾಕರಿಸಿದ್ದರು. ಮಾತುಕತೆಯಲ್ಲಿ ಸಮಸ್ಯೆ ಬಗೆ ಹರಿಸುವುದಾಗಿ ಕರೆಸಿ ಮನೆಯಲ್ಲಿ ಹಗ್ಗದಿಂದ ಕೈಕಾಲು ಕಟ್ಟಿ ಮನಸೋಯಿಚ್ಛೆ ಹಲ್ಲೆ ಮಾಡಲಾಗಿದೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯಲ್ಲಿ ಚೀರಾಟ ಕೇಳಿ ಗ್ರಾಮಸ್ಥರು ಬಂದು ಯುವಕರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಆಸ್ಪತ್ರೆಗೆ ಸೇರಿಸಿದ ಪೊಲೀಸರು: ಗ್ರಾಮಸ್ಥರ ಮಾಹಿತಿ ಮೇಲೆ ಯುವಕರನ್ನು ಬಿಡಿಸಲು ಬಂದ ಪೊಲೀಸರ ಬಳಿ, ನಮ್ಮ ಮನೆ ಮೇಲೆ ದಾಳಿ ಮಾಡಲು ಬಂದಿದ್ದರು. ಅದಕ್ಕೆ ಯುವಕರನ್ನು ಕಟ್ಟಿ ಹಾಕಿರುವುದಾಗಿ ನಾಗೇಗೌಡ ತಿಳಿಸಿದ್ದಾರೆ. ಪೊಲೀಸರು ಕೈಕಾಲು ಕಟ್ಟಿ ಹಾಕಿದ್ದ ಯುವಕರನ್ನು ಬಿಡಿಸಿ, ಗಾಯಗೊಂಡು ಯುವಕರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮನೆಗೆ ಬಾಗಿಲು ಬಡಿದು ಕರುಕುಳ : ಯುವಕರನ್ನು ಕಟ್ಟಿಹಾಕಿದ್ದು ಮನೆಬಾಗಿಲು ಬಡಿದು ಕಿರುಕುಳ ನೀಡುತ್ತಿದ್ದರು ಎಂಬ ಕಾರಣಕ್ಕೆ. ಅವರು ನೀಡಿದ ಕಿರುಕುಳ ತಾಳಲಾರದೇ ಮನೆಯಲ್ಲಿ ಬಂಧಿಸಿ ಕಟ್ಟಿಹಾಕಿದ್ದೇವೆ ಎಂದು ಆನಗೇಗೌಡ ಸ್ಪಷ್ಟನೆ ನೀಡಿದ್ದಾರೆ. ಘಟನೆ ಸಂಬಂಧ ಯುವ ಮುಖಂಡ ಎಂ.ಎನ್‌. ಕುಮಾರ್‌ ನೀಡಿದ ದೂರಿನ ಮೇರೆಗೆ ಕೆ.ಆರ್‌.ಪೇಟೆ ಪಟ್ಟಣ ಪೊಲೀಸರು ಯುವಕರ ಕೈಕಾಲು ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆಗೆ ರೈತ ಮುಖಂಡ ನಾಗೇಗೌಡ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ untunably ಗ್ರಾಮಾಭಿವೃದ್ಧಿ ಗ್ರೂಪ್ ಫೆಲೋಶಿಪ್ ಕರ್ನಾಟಕ ರಾಜ್ಯದಲ್ಲಿ ಘೋಷಣೆಯಾಗಿತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ರಾಜ್ಯೋತ್ಸವದ ಹಿನ್ನೆಲೆಯಲ್ಲಿ http://thelittersitter.com/reviews/screen-shot-2017-01-23-at-1-32-25-pm/ ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ಪರಿಕಲ್ಪನೆಯಡಿ ಫೆಲೋಶಿಪ್ ಯೋಜನೆ ರೂಪಿಸಿದೆ. ವಿಶ್ವವಿಖ್ಯಾತ ಹಂಪಿಯಲ್ಲಿ ಕನ್ನಡ ರಾಜ್ಯಾತ್ಸವದ ನಿಮಿತ್ತ ರಾತ್ರಿ ಹಂಪಿ ಬೈ ನೈಟ್ ವಿನೂತನ ಯೋಜನೆಯ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಿದರು. ಇನ್ನು ಮುಂದೆ ಹಂಪಿಯಲ್ಲಿರುವ 18 ಸ್ಮಾರಕಗಳನ್ನು ಪ್ರವಾಸಿಗರು ಸಂಜೆ ವೇಳೆ ಬೆಳಕು ಮತ್ತು ಧ್ವನಿ ಕಾರ್ಯಕ್ರಮದ ಮೂಲಕ ವೀಕ್ಷಿಸಬಹುದು ದೇಶದ ಮೊದಲ ಕಾಡುಕೋಣ (Gour) ಸಫಾರಿಗೆ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ–ಸಿಂಹ ಧಾಮ ಸಿದ್ಧವಾಗಿದೆ. ನ. 1 ರಂದು ಕರ್ನಾಟಕ ರಾಜ್ಯೋ ತ್ಸವದ ದಿನ ಪ್ರವಾಸಿಗರಿಗೆ ಪ್ರಾಯೋಗಿಕವಾಗಿ ಕಾಡುಕೋಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು. ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ(UNRWA)ಗೆ 2.5 ಮಿಲಿಯನ್ ಡಾಲರ್ ನೆರವು ನೀಡಿದೆ. ಅಂತರಿಕ್ಷ ಕಕ್ಷೆಯಲ್ಲಿ ತನ್ನ ಅಸ್ತಿತ್ವ ಬಲಪಡಿಸುವುದರ ಭಾಗವಾಗಿ ಮೂರು ಮತ್ತು ಅಂತಿಮ ಹಂತದ ಪರಿಕರಗಳನ್ನು ಹೊತ್ತ ಮೆಂಗ್ಟಿಯಾನ್ಅನ್ನು ತನ್ನ ಶಾಶ್ವತ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸುವಲ್ಲಿ ಚೀನಾ ಯಶಸ್ವಿಯಾಯಿತು. ಮೆಂಗ್ಟಿಯನ್ ಅನ್ನು ಲಾಂಗ್ ಮಾರ್ಚ್-5 ಬಿಕ್ಯಾರಿಯರ್ ರಾಕೆಟ್‌ನಲ್ಲಿ ಉಡಾವಣೆ ಮಾಡಲಾಯಿತು.
ಮಲಯಾಳಂ ಚಿತ್ರರಂಗದ ಖ್ಯಾತ ನಟಿ KPAC ಲಲಿತಾ (74 ವರ್ಷ) ನಿನ್ನೆ ರಾತ್ರಿ ಕೊಚ್ಚಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ಧಾರೆ. ಶ್ರೇಷ್ಠ ನಟನೆಗಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಲಲಿತಾ ವೃತ್ತಿ ಬದುಕಿನಲ್ಲಿ ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳಂ ನಟಿ KPAC ಲಲಿತಾ ಅನಾರೋಗ್ಯಕ್ಕೀಡಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊಚ್ಚಿ ಸಮೀಪದ ತ್ರಿಪುನಿಥುರದಲ್ಲಿನ ಅವರ ಪುತ್ರ, ನಟ ಸಿದ್ದಾರ್ಥ್‌ ಮನೆಗೆ ಅವರನ್ನು ಕರೆತರಲಾಗಿತ್ತು. ಪುತ್ರನ ಮನೆಯಲ್ಲಿ ನಿನ್ನೆ ರಾತ್ರಿ ಅವರು ಕೊನೆಯುಸಿರೆಳೆದರು. ಐದು ದಶಕಗಳ ವೃತ್ತಿ ಬದುಕಿನಲ್ಲಿ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಅಮರಂ’ (1990) ಮತ್ತು ‘ಶಾಂತಂ’ (2000) ಚಿತ್ರಗಳಲ್ಲಿನ ಉತ್ತಮ ನಟನೆಗಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಟನೆಯಾಗಿ ಕೇರಳ ಸರ್ಕಾರದಿಂದ ನಾಲ್ಕು ಬಾರಿ (ನೀಲೋಪನಂ, ಆರವಂ, ಅಮರಂ, ಸಂದೇಶಂ) ಪ್ರಶಸ್ತಿ ಪಡೆದಿದ್ದಾರೆ. ಚಿಕ್ಕಂದಿನಲ್ಲೇ ನೃತ್ಯ ಕಲಿತ ಅವರು ರಂಗಭೂಮಿಯಲ್ಲಿ ನಟನೆ ಆರಂಭಿಸಿದರು. ನಾಟಕವೊಂದನ್ನು ಆಧರಿಸಿ ತಯಾರಾದ ‘ಕೂಟುಕುಟುಂಬಂ’ (1969) ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಅಭಿಯಾನ ಶುರುವಾಯ್ತು. 1978ರಲ್ಲಿ ಲಲಿತಾ ಅವರು ಖ್ಯಾತ ನಿರ್ದೇಶಕ ಭರತನ್‌ರನ್ನು ವರಿಸಿದರು. ಪ್ರಸ್ತುತ ಅವರು ಕೇರಳ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆಯಾಗಿದ್ದರು. ಮಣಿಚಿತ್ರಥಾಝು, ಸನ್ಮಾನಸ್ಸುಲ್ಲವರ್ಕು ಸಮಾಧಾನಂ, ಪೊನ್‌ ಮುತ್ಯಿದುನ್ನ ತರವು, ಕಾನಲ್‌ ಕಾಟ್ಟು, ಮದಂಪಿ, ಕೊಟ್ಟಾಯಂ ಕುಂಜಾಚನ್‌, ಕನ್ಮದಂ, ದಶರಥಂ, ವೆಂಕಾಲಂ, ಸ್ಪಟಿಕಂ, ಅನಿಯತಿಪ್ರವ್‌ ಮಲಯಾಳಂ ಸಿನಿಮಾಗಳು ಮತ್ತು ಅಲೈಪಾಯುದೆ, ಕಾಧಲಕ್ಕು ಮರಿಯಾದೈ ತಮಿಳು ಚಿತ್ರಗಳಲ್ಲಿನ ಅವರ ಅಭಿನಯವನ್ನು ವಿಮರ್ಶಕರು ಬಹುವಾಗಿ ಮೆಚ್ಚಿದ್ದರು. ಅಡೂರ್‌ ಗೋಪಾಲಕೃಷ್ಣ ನಿರ್ದೇಶನದ ‘ಮಥಿಲುಕಾಲ್‌’ ಪಾತ್ರಕ್ಕೆ ಅದರದ್ದೇ ಆದ ತೂಕವಿದೆ. ನಟ ಇನ್ನೋಸೆಂಟ್‌ ಜೋಡಿಯಾಗಿ ಲಲಿತಾರನ್ನು ಪ್ರೇಕ್ಷಕರು ಹೆಚ್ಚು ಇಷ್ಟಪಟ್ಟಿದ್ದರು. ಲಲಿತಾರ ನಿಧನಕ್ಕೆ ದಕ್ಷಿಣ ಭಾರತ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳ ಜೊತೆ ಕಿರುತೆರೆ ಸರಣಿಗಳಲ್ಲಿ ಅಭಿನಯಿಸುತ್ತಿದ್ದರು. Extremely saddened to hear about the passing of the legendary KPAC Lalitha aunty. My heartfelt condolences to the family. pic.twitter.com/nGqxO5tpGb — Keerthy Suresh (@KeerthyOfficial) February 22, 2022 Rest in peace Lalitha aunty! It was a privilege to have shared the silver screen with you! One of the finest actors I’ve known. 🙏💔#KPACLalitha pic.twitter.com/zAGeRr7rM0
ಕೆಲವು ದಿನಗಳಿಂದ ಬಿಡದೆ ಕಾಡಿಸುತ್ತಿರುವ ವಿಷಯ ಒಂದಿದೆ. ಅದನ್ನು ಹೇಳಿಕೊಳ್ಳಬೇಕೆಂದು ಹಲವು ಬಾರಿ ಪ್ರಯತ್ನಿಸಿದ್ದರೂ ಇನ್ನಿಲ್ಲದ ಬೇರೆ ಪರಿಣಾಮಗಳ ಉಂಟಾಗ ಬಹುದೆಂಬ ಆತಂಕದಿಂದ ಆ ವಿಷಯವನ್ನು ಬದಿಗೆ ಸರಿಸಿದ್ದೆ. ಆದರೆ ಫೆಬ್ರವರಿ 14 ರಂದು ಅನ್ಷದ್ ಪಾಳ್ಯ ನಮ್ಮ ಮನೆಗೆ ಬಂದಿದ್ದಾಗ ಕೊನೆಗೂ ಆತನೊಡನೆ ಆ ವಿಷಯವನ್ನು ತೋಡಿಕೊಂಡೆ. ನಜ್ಮಾ ನಜೀರಳ ಬೆಳವಣಿಗೆಯನ್ನು ನೋಡಿದರೆ ಒಂದೆಡೆ ನನಗೆ ಸಂತೋಷವಾಗುತ್ತೆ, ಇನ್ನೊಂದೆಡೆ ಆತಂಕವಾಗುತ್ತೆ. ಏರ್‌ಪೋರ್ಟ್‌ನಲ್ಲಿ ನಡೆದೆ ವಿಕ್ರಮ್‌ ಹೆಗ್ಡೆಯ ಮುಖಾಮುಖಿ ನನಗೆ ಇಷ್ಟವಾಗಲಿಲ್ಲ. ಆದರೆ ನಾನು ಅದನ್ನು ಎಲ್ಲಯೂ ಹೇಳಲು ಹೋಗಲಿಲ್ಲ, ಏಕೆಂದರೆ ಬಹುಶಃ ನಮ್ಮಿಬ್ಬರ ನಡುವೆ ಇರುವ Generation gapನ ದೆಸೆಯಿಂದ ನಾನು ಆಕೆಯ ಕ್ರಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವೇನೋ ಅಂತ ಅನಿಸಿತು ಮತ್ತು ಆಕೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಆಕೆಯ ಮಾತು, ಪ್ರೆಸೆಂಟೇಷನ್ ವಿಷಯ ನಿರೂಪಣೆ ಇವುಗಳ ಬಗ್ಗೆ ಕೂಡ ನನಗೆ ತುಂಬಾ ಭ್ರಮ ನಿರಸನವಾಗಿದೆ. ನನ್ನ ಅಭಿಪ್ರಾಯವನ್ನು ಆಕೆ ತೆಗೆದುಕೊಳ್ಳಲೇ ಬೇಕು ಎಂಬ ತುರ್ತು ಆಕೆಯ ಮೇಲೆ ಇಲ್ಲ. ಆದರೆ ನೀನು ಒಬ್ಬ ಅಡ್ವೊಕೇಟ್ ಆಗಿರುವುದರಿಂದ ಅನ್ಷದ್ ನನ್ನ ಮಾತಿನ ಅರ್ಥವೇನೆಂದರೆ, ವಕೀಲರ ಭಾಷೆಯಲ್ಲಿ ಆಕೆ ರ‍್ಯಾಷ್ ಅಂಡ್ ನೆಗ್ಲಿಜೆಂಟ್ ಡ್ರೈವಿಂಗ್ ಮಾಡ್ತಿದಾಳೆ ಅಂತ ನನಗೆ ಅನಿಸುತ್ತಿದೆ. ಯಾವ ಮೂಲೆಯಿಂದಲಾದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಏನು ಮಾಡೋಣ ಹೇಳು ಎಂದೆ . ನಾನು ಅವಳ ಜೊತೆಯಲ್ಲಿ ಮಾತಾಡ್ತಿನಿ ಮೇಡಂ, ಅವಳಿಗೆ ಈ ಬಗ್ಗೆ ಕನ್ವಿನ್ಸ್ ಮಾಡೊದಿಕ್ಕೆ ಪ್ರಯತ್ನ ಪಡ್ತೀನಿ ಎಂದು ಅನ್ಷದ್ ನನಗೆ ಉತ್ತರಿಸಿದ. ಆದರೆ ಆತ ಮಾತನಾಡಿದನೋ ಬಿಟ್ಟನೋ ನನಗೆ ಗೊತ್ತಾಗಲಿಲ್ಲ. ಆದರೆ ಆಕೆಯ ಗೆಳತಿ ಅಮೂಲ್ಯ ಸುದ್ದಿಯಾದಳು. ನೆನ್ನೆ ಆಫೀಸಿನಲ್ಲಿ ಕುಳಿತು ಕೆಲಸ ಮಾಡುತ್ತಿರಬೇಕಾದಲ್ಲಿ ಬಾರಿ ಬಾರಿ ನನ್ನ ಮನಸ್ಸು ಮೊಬೈಲ್‌ನತ್ತ ಆಕರ್ಷಿತವಾಗುತ್ತಿತ್ತು. ಆ ಹೊತ್ತಿನಲ್ಲಿ ನಾನು ವೃತ್ತಿ ಸಂಬಂಧಿತ ಕರೆಗಳನ್ನು ಮತ್ತು ಆನ್ಲೈನ್ ಅಗತ್ಯದ ಕೆಲಸಗಳನ್ನು ಬಿಟ್ಟರೆ ಬೇರೆ ರೀತಿಯಲ್ಲಿ ಮೊಬೈಲನ್ನು ಬಳಸುವುದಿಲ್ಲ. ಆದರೆ ಅದೇಕೋ ನಿರಂತರ ಕಾಡುವಿಕೆಯನ್ನು ತಪ್ಪಿಸಿಕೊಳ್ಳಲಾಗದೆ Facebookನ್ನು ತೆರೆದೆ. ಅಮೂಲ್ಯ ಮತ್ತು ಅವಳ ಘೋಷಣೆಗಳು ಸಾರ್ವಜನಿಕ ವೇದಿಕೆಯಲ್ಲಿ ನಡೆದ ಅವಾಂತರ ನನ್ನ ಸ್ಥೈರ್ಯ ಉಡುಗಿಸಿತ್ತು. ಒಂದೆರಡು ಕ್ಷಣ ಸುಮ್ಮನಿದ್ದು, ಮುಂದೇನೂ ದಾರಿ ಕಾಣದೆ ಹೊಸ ತಲೆ ಮಾರಿನ ಯುವಕರ ಆಲೋಚನೆ ಹೇಗಿದೆ ಅವರೊಡನೆ ವಿಷಯವನ್ನು ಚಿರ್ಚಿಸಬೇಕೆಂದು ನಮ್ಮ ಹಾಸನದ ಧರ್ಮೇಶ್ ಮತ್ತು ಹರ್ಷ ಕುಗ್ವೆಗೆ ಫೋನ್ ಮಾಡಿದೆ. ಅವರಿಬ್ಬರಿಗೂ ವಿಷಯ ತಿಳಿದಿರಲಿಲ್ಲ. ನಾನು ನೀಡಿದ ಸುದ್ಧಿ ಅವರುಗಳಿಗೆ ನಿರೀಕ್ಷಿತವಾಗಿತ್ತು ಆದರೆ ಆಘಾತಕರವಾಗಿತ್ತು. ಏಕೆಂದರೆ ಹೀಗೇನಾದರು ಆಗ ಬಹುದೆಂಬ ನಿರೀಕ್ಷೆ ಅವರಿಗೆ ಇತ್ತು. ಹೆಚ್ಚು ಓದಿದ ಸ್ಟೋರಿಗಳು ಇಡೀ ದೇಶವನ್ನು ಇಬ್ಬರು ಕೊಳ್ಳುತ್ತಿದ್ದಾರೆ: ಕವಿರಾಜ್‌ ಕಳವಳ ಕಾಲ್ಪನಿಕ ಚರಿತೆಯೂ ಇತಿಹಾಸಕಾರರ ಅನಿಶ್ಚಿತ ಭವಿಷ್ಯವೂ ಅಕ್ರಮಗಳ ಚಿಲುಮೆಯೂ ಗಡಿ ವಿವಾದದ ಪರದೆಯೂ ಕಳೆದ ಒಂದು ತಿಂಗಳ ಹಿಂದೆ ಹಾಸನದಲ್ಲಿ ಪೌರತ್ವ ಕಾಯಿದೆಗಳ ವಿರೋಧದಲ್ಲಿ ಮಹಿಳೆಯರ ಬೃಹತ್ ಪ್ರತಿಭಟನಾ ಸಭೆಯು ನಡೆಯಿತು. ಆ ಸಭೆಯಲ್ಲಿ ಕೆಲವು ಆಯ್ದ ಮಹಿಳೆಯರಿಗೆ ಮಾತನಾಡಲು ಅವಕಾಶವನ್ನು ನೀಡಲಾಗಿತ್ತು. ಹಿಜಾಬ್ ಧರಿಸಿದ್ದ ಅಥವಾ ಧರಿಸದೆ ಇದ್ದ ಅನೇಕ ಮಹಿಳೆಯರು ಎಷ್ಟೊಂದು ನಿರ್ಭಿಡೆಯಿಂದ ಕರಾರುವಾಕ್ಕಾಗಿ ವಿಷಯದ ಪರಿಣಿತಿಯನ್ನು ಹೊಂದಿದ್ದು, ವಿಷಯವನ್ನು ಪ್ರಸ್ತುತಗೊಳಿಸಿದರೆಂದರೆ, ನನಗೆ ಅತ್ಯಾಶ್ಚರ್ಯವಾಗಿ ಹೋಯಿತು. ಕನ್ನಡ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ ಆ ಮಹಿಳೆಯರು ಅತ್ಯಂತ ಸ್ಪಷ್ಟತೆಯಿಂದ ಪೌರತ್ವ ಕಾಯಿದೆಗಳನ್ನು ವಿಶ್ಲೇಷಿಸಿದರು. ಅಂದು ನಾನು ನೋಡಿದ ಆ ಮಹಿಳೆಯರ ಪೈಕಿ ಯುವತಿಯರು ಮತ್ತು ಗೃಹಣಿಯರು ಕೂಡ ಇದ್ದರು. ಆದರೆ ಎಲ್ಲರಲ್ಲಿಯೂ ಇದ್ದ ವಿಷಯವನ್ನು ಗ್ರಹಿಸುವ ಮತ್ತು ನಿಖರವಾಗಿ ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನು ಕಂಡು ನಾನು ಬೆರಗಾಗಿ ಹೋದೆ. ಅಷ್ಟೇ ಅಲ್ಲದೆ ಬಹಿರಂಗ ಸಭೆಯ ವೇದಿಕೆಯ ಶಿಸ್ತನ್ನು ಕೂಡ ಅವರು ಮೈಗೂಡಿಸಿಕೊಂಡಿದ್ದರು. ಅವರಲ್ಲಿ ಯಾರೊಬ್ಬರೂ ಕೂಡ ಯಾರನ್ನು ಬೈಯುವ ಕೆಲಸವನ್ನು ಮಾಡಲಿಲ್ಲ. ಆದರೆ ಕಾರ್ಯಕ್ರಮದ ಅವಧಿಯನ್ನು ಕರಾರುವಾಕ್ಕಾಗಿ ನಿರ್ವಹಿಸಬೇಕಾದ ಹೊಣೆ ನನ್ನ ಮೇಲೆ ಇದ್ದುದರಿಂದ ಅಧ್ಯಕ್ಷೆಯಾಗಿದ್ದರೂ ಕೂಡ ನಾನು ಅವರೆಲ್ಲರಿಗೂ ’ ನಿಮ್ಮ ಸಮಯ ಮುಗಿಯಿತು’ ಎಂದು ಚೀಟಿ ಕೊಡುವ ಕೈಂಕರ್ಯ ಒಂದು ನನಗೆ ಬೇಸರ ತರಿಸಿತು. ನಾನು ಅವರಾಡುವ ಮಾತುಗಳನ್ನು ಎಷ್ಟು ಗಂಟೆ ಬೇಕಾದರೂ ಕೇಳುತ್ತಿದ್ದೆ ಮತ್ತು ಅದನ್ನು ಸಂತೋಷದಿಂದ ಕೇಳುತ್ತಿದ್ದೆ, ಆದರೆ ಸಭಾಕಾರ್ಯಕ್ರಮದ ನಿಗದಿತ ವೇಳೆಯನ್ನು ಪಾಲಿಸಬೇಕಿತ್ತು. ಅಷ್ಟೆ ಅಲ್ಲದೆ ಇಂದು ಭಾರತಾದಾದ್ಯಂತ ಅನೇಕ ಮಹಿಳೆಯರು ಮಾತನಾಡುತ್ತಿದ್ದಾರೆ. ಜಾತಿಯ ಮಾತನ್ನು ಪ್ರಸ್ತಾಪಿಸಲೇ ಬೇಕೆಂಬ ಒತ್ತಡದ ಇರುವುದರಿಂದ ಹಿಂದೂ ಮಹಿಳೆಯರು ಕೂಡ ಅಸ್ಖಲಿತವಾಗಿ ಪೌರತ್ವ ಕಾಯಿದೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅಂಕಿಅಂಶದ ಮೇರೆಗೆ ವಾಸ್ತವ ಘಟನೆಗಳ ಮೇರೆಗೆ ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಣೆಯನ್ನು ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ಕೂಡ ಮಾತನಾಡುತ್ತಿದ್ದಾರೆ. ಈ ಎಲ್ಲಾ ಮೇಲೆ ಕೇಳಿದ ವಿಶ್ಲೀಷಣೆಗಳ ಜೊತೆಯಲ್ಲಿ ಅವರು ವೈಯುಕ್ತಿಕವಾಗಿ ತಮ್ಮ ದು:ಖವನ್ನು ಕೂಡ ತೋಡಿಕೊಂಡು ಜಾತಿ ಆಧಾರಿತ ತಾರತಮ್ಯವನ್ನು ಕೂಡ ಸಾರಾಸಗಟಾಗಿ ಎತ್ತಿ ತೋರಿಸುತ್ತಿದ್ದಾರೆ. ಅವರ ಮಾತುಗಳು ನಿಜಕ್ಕೂ ಆಲಿಸುವಂತಹದಾಗಿದೆ. ’ ಬೋಲೋ ಇಂಡಿಯ ಬೋಲೋ ’ ಎಂದು ಘೋಷಣೆ ಕೂಗುವ ಅಗತ್ಯವಿಲ್ಲ. ಮಹಿಳೆಯರು ನಾವು ಹೇಳುತ್ತಿದ್ದೇವೆ ಕೇಳಿ ಎಂಬ ತಮ್ಮ ಒಡಲಾಳದ ಬೇಗೆಯನ್ನು ಜನರ ಎದುರಿಗೆ ಇಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ವತಿಯಿಂದ ನಿಯೋಜಿತರಾಗಿದ್ದ ವಕೀಲರು ಶಾಹೀನ್ ಬಾಗ್ ಮಹಿಳೆಯರನ್ನು ಭೇಟಿಯಾಗಿ ಮಾತನಾಡಿದಾಗ ಅವರ ಕಣ್ಣುಗಳು ತೇವಗೊಂಡವು ಎಂಬ ವಿಡಿಯೋಗಳನ್ನು ನಾವು ನೋಡಿದ್ದೇವೆ. ಅವರೆಲ್ಲರ ಮಾತುಗಳ ಹಿಂದೆ ಭಾಷೆಯಿದೆ, ವಿಷಯವಿದೆ, ಕಾಳಜಿಯಿದೆ ತಾರತಮ್ಯದ ವಿರುದ್ಧದ ನೋವು ಇದೆ, ಮತ್ತು ತಮ್ಮನ್ನು ಆಲಿಸಿ ಪರಿಹಾರವನ್ನ ನೀಡಲೇ ಬೇಕೆಂಬ ಆಗ್ರಹವಿದೆ. ಭಾರತದ ಮಹಿಳೆಯರು ಎಷ್ಟೊಂದು ಮಾತನಾಡುತ್ತಿದ್ದಾರೆ. ಅವರಲ್ಲಿ ಪ್ರಚಾರ ಪ್ರಿಯತೆ ಇಲ್ಲ, ನಾಟಕೀಯತೆ ಇಲ್ಲ, ತಾವುಗಳು ನಾಯಕಿಯರು ಎಂಬ ಭ್ರಮೆ ಇಲ್ಲ, ವೇದಿಕೆ ತಮಗೆ ದೊರಕಲೇ ಬೇಕು, ತಾವು ಅನಿವಾರ್ಯವೆಂಬ ಹಟಗಳಿಲ್ಲ. ನಲವತ್ತು, ಐವತ್ತು ಸಾವಿರದ ಸಂಖ್ಯೆಯಲ್ಲಿ ಸೇರುವ ಸಭಿಕರು ಏನನ್ನು ಬಯಸುತ್ತಿದ್ದಾರೆ. ಅವರ ಹೋರಾಟದ ಸ್ವರೂಪವೇನು ಎಂದು ತಿಳಿಯ ಬೇಕಾದ ಸೂಕ್ಷ್ಮತೆ, ಅರಿವು, ವಿಸ್ತಾರ, ಓದು, ಸಂಘಟನೆಯ ಕಷ್ಟ ನಷ್ಟಗಳ ಅರಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಾವು ಉತ್ತರದಾಯಿತ್ವವನ್ನು ಹೊಂದಿದ್ದೇವೆ ಎಂಬ ಪ್ರಜ್ಞೆ ಇರಬೇಕಾದುದು ಅವಶ್ಯಕ. ಇವತ್ತಿನ ಅಮೂಲ್ಯ ಪ್ರಕರಣದ ಸಂದರ್ಭದಲ್ಲಿ ಈ ಮಾತುಗಳನ್ನು ಯಾಕೆ ಆಡುತ್ತಿದ್ದೇನೆಂದರೆ, ಯಾವ ಶಿಸ್ತಿಗೂ ಒಳಪಡದ, ಯಾವ ವೈಚಾರಿಕ ಹಿನ್ನಲೆಯನ್ನೂ ಹೊಂದಿರದ, ಯಾವ ಸೈದ್ಧಾಂತಿಕ ಬದ್ಧತೆಗೂ ಒಳಗಾಗದ ಯಾವ ಅನುಭವಗಳಿಗೂ ಪಕ್ಕಾಗದ ಕೇವಲ ತಮ್ಮ ಮಾತನಾಡುವ ಪ್ರತಿಭೆಯಿಂದ ಮಾತ್ರ ಸಾಮಾಜಿಕ ಸಂದರ್ಭದಲ್ಲಿ ಉಲ್ಕೆಗಳಂತೆ ಪ್ರಕಾಶಿಸಿದ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳಬೇಕಾದ ಕೆಲವು ವಿಷಯಗಳಿವೆ. ಅನುಭ ಎಂಬುದು ವ್ಯಕ್ತಿಗಳನ್ನು ಮಾಗಿಸುತ್ತದೆ. ಅಧ್ಯಯನ ಮತ್ತು ವ್ಯಾಸಂಗ ತೀರ ಅಗತ್ಯವಾದದ್ದು. ವಿಶ್ವದ ಚರಿತ್ರೆಯನ್ನು ಓದಿದ್ದೀರಾ ಅಥವಾ ಭಾರತದ ಚರಿತ್ರೆಯ ಏಳುಬೀಳುಗಳನ್ನು ಕಂಡಿದ್ದೀರ, ಕೊನೆಗೆ ಕರ್ನಾಟಕದ ಇತಿಹಾಸದ ಪರಿಚಯವಾದರು ಇದೆಯಾ, ಸಾಮಾಜಿಕ ತಾರತಮ್ಯಗಳು ಮತ್ತು ಅವುಗಳಿಂದ ಉದ್ಭವಿಸಿರುವ ಹೋರಾಟಗಳ ಅರಿವಿದೆಯೆ, ಭಾಷೆ, ಧ್ವನಿ, ಹಾವಭಾವ ಇವು ಮೂರನ್ನೇ ಬಂಡವಾಳವಾಗಿಸಿಕೊಂಡು, ನಾಟಕೀಯತೆಯಿಂದ ಬಾಯಿಗೆ ಬಂದದ್ದನ್ನು ಹೇಳುತ್ತ, ಶಿಳ್ಳೇ ಚಪ್ಪಾಳೆ ಗಿಟ್ಟಿಸುವ ಸಂಸ್ಕೃತಿ ಎಲ್ಲಿಯ ವರೆಗೆ ಯಾರನ್ನು ಬೆಳಿಸೀತು ? ಈ ಭ್ರಮಾ ಲೋಕದಿಂದ ಹೊರಬರಬೇಕಾದರೆ ಇದೊಂದು ಸೂಜಿಯ ರಂಧ್ರ ಅಗತ್ಯವಿತ್ತು. ಏಕೆಂದರೆ ಅಮೂಲ್ಯಳಾಗಲೀ ಪ್ರಕರಣದಿಂದ ಚಳವಳಿಗೆ ಹಿನ್ನಡೆಯಾಗಿದೆ ಎಂಬ ಕಳವಳ ಮತ್ತು ಆತಂಕವನ್ನು ಮೆಟ್ಟಿ ನಿಂತು ತನ್ನ ಬಾಹುಗಳನ್ನು ವಿಸ್ತರಿಸಿಕೊಳ್ಳಬಲ್ಲ ಸಾಮರ್ಥ್ಯ ಅದರಲ್ಲಿ ಭಾಗವಹಿಸುತ್ತಿರುವ ಚಳುವಳಿಗಾರರಿಗೆ ಇದೆ. ಅಮೂಲ್ಯಳಾಗಲೀ ಅಥವಾ ಇನ್ಯಾರೇ ಆಗಲೀ ವೇದಿಕೆಯನ್ನು ಹತ್ತದಿದ್ದಲ್ಲಿ ಯಾವುದೇ ನಷ್ಟ ಚಳುವಳಿಗೆ ಉಂಟಾಗುವುದಿಲ್ಲ. ಈ ಹೋರಾಟದ ಬೆನ್ನಲುಬು ಸಹಸ್ರ ಲಕ್ಷಾಂತರ ಹೆಣ್ಣುಮಕ್ಕಳಿದ್ದಾರೆ. ಪೌರತ್ವ ವಿರೋಧಿ ಕಾರ್ಯಕ್ರಮಗಳನ್ನು ಸಭೆಗಳನ್ನು ಆಯೋಜನೆ ಮಾಡುತ್ತಿರುವ ಆಯೋಜರಲ್ಲಿ ನನ್ನದೊಂದು ಪ್ರಶ್ನೆ.ಸಭೆಯನ್ನು ಆಯೋಜನೆ ಮಾಡಿ ಭಾಷಣಾಕಾರರನ್ನು ಆಹ್ವಾನಿಸಿ, ಸಭೆಯ ಉದ್ದೇಶವನ್ನು ಪ್ರಸ್ತುತ ಪಡಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿರುವ ನಿಮಗೆ ಆ ಎಳೆ ಹೆಣ್ಣುಮಕ್ಕಳು ನಿಮ್ಮ ಕಾರ್ಯಕ್ರಮದಲ್ಲಿ ಹೇಗೆ ಮತ್ತು ಯಾವ ಕಾರಣಕ್ಕೆ ಅವಿಭಾಜ್ಯ ಅಂಗವಾದರೂ ? ಅದೊಂದು ಮನೋರಂಜನೆಯ ಸಭೆಯೇ ಅಥವಾ ಹೋರಾಟದ ಸಭೆಯೆ ಎಂಬುದನ್ನು ನಿರ್ಧರಿಸಲು ನಿಮಗೆ ಅಸಾಧ್ಯವಾದಾಗ ಯಾವ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಗಮನಿಸಿ ಇನ್ನೂ ಬಹುತೇಕ ಮುಸ್ಲಿಂ ಸಮುದಾಯದವರು ಸಹಸ್ರಾರು ಜನರನ್ನು ಸಂಘಟಿಸಿ ಮಾಡುತ್ತಿರುವ ಪೌರತ್ವ ವಿರೋಧಿ ಸಭೆಗಳಲ್ಲಿ ಎಳೆ ಹೆಣ್ಣುಮಕ್ಕಳನ್ನು ನಿಮ್ಮ ಸಮುದಾಯದ ನಾಯಕರು ಎಂದು ಬಿಂಬಿಸಲು ಯಾಕೆ ಅವಕಾಶ ಕೊಟ್ಟಿರೀ ? ಮತ್ತು ಅವರ ನಾಯಕತ್ವವನ್ನು ಸಮುದಾಯದ ಜನರು ಒಪ್ಪಿ ಸಭೆಗಳಲ್ಲಿ ನಿರಂತರವಾದ ಅವಕಾಶವನ್ನು ಕೊಟ್ಟು ಶಿಳ್ಳೇ ಚಪ್ಪಾಳೆಗಳಿಗೆ ಆ ಸಭೆಯ ಸ್ವರೂಪವನ್ನು ಕುಂಠಿತಗೊಳಿಸಿದುದರ ಇತಿಹಾಸ ಈಗಾಗಲೇ ದಾಖಲಾಗಿದೆ ಮುಂದೇ ಇದಕ್ಕೆ ಉತ್ತರ ಕೊಡಬೇಕಾದವರು ನೀವೇ ಆಗಿರುತ್ತೀರಿ. ಅಮೂಲ್ಯ ನಿನಗೆ ಹೇಳುವುದೇನೆಂದರೆ, ನಿನ್ನ ತಂದೆ-ತಾಯಿಯರು ನಿನ್ನ ಬಗ್ಗೆ ಅತೀವ ಕಾಳಜಿಯನ್ನು ವಹಿಸಿ ದುಃಖ ಪಡುತ್ತಾ, ಹೋರಾಟಗಾರರಲ್ಲಿ ಅನೇಕ ಜನರಿಗೆ ಫೋನ್ ಮಾಡಿ ನಿನ್ನನ್ನು ಹುಡುಕಾಡಿರುವ ಪ್ರಸಂಗಗಳು ನನಗೆ ತಿಳಿದು ಬಂದಿದೆ. ಕೊನೆ ಪಕ್ಷ ನಿನ್ನ ತಂದೆ ತಾಯಿಯ ಬಗ್ಗೆ ಕೂಡ ನಿನಗೆ ಯಾವುದೇ ಕಾಳಜಿ ಇಲ್ಲಾ. ನಾನು ಇದುವರೆಗೆ ನಿನ್ನನ್ನು ನೋಡಿಲ್ಲ, ನೇರವಾಗಿ ನಿನ್ನ ಭಾಷಣವನ್ನು ಕೇಳಿಲ್ಲಾ ಆದರೆ ವಿಡಿಯೋಗಳಲ್ಲಿ ನೋಡಿದ್ದೇನೆ. ನೆನ್ನೆ ನಿನ್ನ ಪ್ರಕರಣದ ಸುದ್ಧಿ ಪ್ರಸಾರವಾಗುತ್ತಿದ್ದಂತೆಯೇ ನನ್ನಆಲೋಚಿಸುವ ಶಕ್ತಿ ಕ್ಷಣಕಾಲ ನಿಂತೇಹೋಯಿತು. ಆಫೀಸಿನ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ನಾನು ಆಫೀಸನ್ನು ಬಿಟ್ಟು ಬಂದು ನನ್ನ ಅತ್ಯಂತ ಕ್ಷೆಭೆಗೆ ಒಳಗಾದ ಮನಸ್ಸಿನೊಡನೆ ನಿನಗಾಗಿ ನಿನ್ನ ಸುರಕ್ಷತೆಗಾಗಿ ಪ್ರಾರ್ಥನೆ ಮಾಡಿದೆನೆಂದರೆ ನಂಬುತ್ತೀಯಾ? ಆ ವೇದಿಕೆಯಿಂದ ವೇದಿಕೆಯಲ್ಲಿ ಸುತ್ತುವರೆದ ಜನ, ಪೋಲೀಸರು ನಿನ್ನನ್ನು ತಳ್ಳಿಕೊಂಡು ಹೋದ ಆ ಘಟನೆ ಮತ್ತು ಅಜ್ಙಾದ ಸ್ಥಳಕ್ಕೆ ಕರೆದೊಯ್ದರು ಎಂಬ ಎಲೆಕ್ಟ್ರಾನಿಕ್ ಮಾಧ್ಯಮದ ಸುದ್ಧಿ ಎಲ್ಲವೂ ನನ್ನ ಮೇಲೆ ಅಪಾರ ಪರಿಣಾಮವನ್ನು ಬೀದ್ದು, ನಾನು ಇಡೀ ರಾತ್ರಿ ಮಲಗಲು ಸಾಧ್ಯವಾಗಲಿಲ್ಲಾ ಅನ್ನುವುದು ಕೂಡ ಅಷ್ಟೇ ನಿಜ. ಈ ಸಂದರ್ಭದಲ್ಲಿ ಗಮನಾರ್ಹವಾದ ಇನ್ನೊಂದು ಅಂಶವೇನೆಂದರೆ, ಮೈಸೂರಿನ ನಳಿನಿ ಪ್ರಕರಣದಲ್ಲಿ, ಬೀದರ್‌ನ ಶಾಹೀನ್ ಶಾಲೆಯ ಪ್ರಕರಣದಲ್ಲಿ ಮತ್ತು ಸಿರಾಜ್ ಬಿಸರಳ್ಳಿ ಪ್ರಕರಣದಲ್ಲಿ ವಕೀಲರುಗಳ ತಂಡವೇ ಕಾನೂನು ಕ್ರಮವನ್ನು ಜರುಗಿಸಲು ಕಟೀಬದ್ಧವಾಗಿ ನಿಂತಿತ್ತು. ನಿನ್ನ ಪ್ರಕರಣದಲ್ಲಿ ಯಾರಿದ್ದಾರೆ, ಯಾಕೆ ಹೀಗಾಯಿತು, ಇನ್ನೂ ಮುಂದೆ ನಿನಗೆ ಈ ವೇದಿಕೆಗಳಾದರೂ ಸಿಗಬಹುದೇ, ಸಿಗುವ ಸಾಧ್ಯತೆ ಇದೆಯೇ ಇವುಗಳೆಲ್ಲವನ್ನು ಕೂಡ ನೀನು ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಾದ ಗಳಿಗೆ ಇದೆಂದು ನನಗೆ ಅನಿಸುತ್ತದೆ. ನೀನು ಯಾಕಾಗಿ ಪಾಕಿಸ್ತಾನದ ಪರ ಘೋಷಣೆ ಹಾಕಿದಿಯೋ, ನಿನಗೆ ಮುಂದೆ ಇನ್ನೇನಾದರೂ ಹೇಳಲಿತ್ತೋ ಅದು ಕೂಡ ನನಗೆ ಗೊತ್ತಿಲ್ಲ. ಯಾವುದೋ ಒಂದು dramatic ಆದಂತಹ ವೇದಿಕೆಯ ತಂತ್ರಗಾರಿಕೆಯಿಂದ ನೀನು ಜನರನ್ನು ಬೆಚ್ಚಿ ಬೀಳಿಸಿ ಯಾವುದೋ ಒಂದು ಅಂಶವನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದೆಯೋ ನನಗೆ ಗೊತ್ತಿಲ್ಲ. ಇದು ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಹೊರ ಬರಬೇಕಿದೆ. ಏನೇ ಆಗಲಿ ನಾನು ನಿನ್ನನ್ನು ದೇಶದ್ರೋಹಿಯೆಂದು ಕರೆಯುವುದಿಲ್ಲ, ಏಕೆಂದರೆ ದೇಶದ್ರೋಹಿಗಳು ಬೇರೆ ಇದ್ದಾರೆ ಆ ದೇಶದ್ರೋಹಿಗಳ ಯಾವ ಹೆಸರನ್ನು ಬೆನ್ನಿಗೆ ಇರಿದವರ ಯಾವ ಗುರುತನ್ನು ಮತ್ತು ದೇಶವನ್ನುಮಾರಾಟ ಮಾಡಿದವರ ಯಾವ ಪರಿಚಯವನ್ನು ಕೂಡ ಹೇಳದೆ ಎಲ್ಲರೂ ಹೇಳಬೇಕಾದವರು ಅದನ್ನು ಬಚ್ಚಿಟ್ಟು ಅವರ ರಕ್ಷಣೆ ಮಾಡುತ್ತಿದ್ದಾರೆ. ಒಂದು ವರದಿ ಹೀಗೆ ಹೇಳುತ್ತೆ. ಹೀಗಾಗಿ ಅಸಲಿ ದೇಶದ್ರೋಹಿಗಳ ಮುಖಗಳು ಚೆಹರೆಗಳು ಬೇರೆಯಿವೆ ಇವೆ. ಅವರ ಮುದ್ದಾದ ಹೆಸರುಗಳು ಇಂತಿವೆ, ಸತೀಶ್ ಮಿಶ್ರಾ, ದೀಪಕ್ ತ್ರಿವೇದಿ, ಪಂಕಜ್ ಐಯ್ಯರ್, ಸಂಜೀವ್ ಕುಮಾರ್, ಸಂಜಯ್ ತ್ರಿಪಾಠಿ, ಬಬ್ಲು ಸಿಂಗ್, ವಿಕಾಸ್ ಕುಮಾರ್, ರಾಹುಲ್ಸಿಂಗ್, ಸಂಜಯ್ ರಾವತ್, ದೇವ್ ಗುಪ್ತಾ, ರಿಂಕುತ್ಯಾಗಿ, ರಿಷಿ ಮಿಶ್ರಾ, ವೇದ್ ರಾಮ್ . ಇವರೆಲ್ಲಾ ಭಾರತೀಯ ನೌಕಾದಳದ ಅಧಿಕಾರಿಗಳು. ಭಾರತದ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಒದಗಿಸಿಕೊಟ್ಟ ಪರಮವೀರು. ಇತ್ತೀಚೆಗೆ ವಿಜಯವಾಡದಲ್ಲಿ ಅವುಗಳ ಮೇಲೆ ಕೇಸ್ ರಜಿಸ್ಟರ್ ಆಗಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಅವಳಂತೆ ಲಂಗುಲಗಾಮಿಲ್ಲದೆ ಮಾತನಾಡುವವರಿಗೆ ನಮ್ಮ ಕಡೆ ಛೋಟಾ ಮೂ ಬಡೀ ಬಾತ್ ” ಎನ್ತಾರೆ. ( ಚಿಕ್ಕ ಬಾಯಿಯಿಂದ ದೊಡ್ಡ ಮಾತು) ಈಗ ಅಮೂಲ್ಯ ಮತ್ತಾಕೆಯ ಗೆಳತಿಯರು ಮಾಡಬಹುದಾದ ಜರೂರು ಕೆಲಸವೊಂದಿದೆ. ಇನ್ನು ವೇದಿಕೆಗಳಲ್ಲಿ ಬಹುಶಃ ಅವರಿಗೆ ಆಹ್ವಾನ ಇರೋದಿಲ್ಲ, ಅಥವಾ ಇದ್ದರೂ ಕೆಲವು ದಿನದ ವೇದಿಕೆಸನ್ಯಾಸ ವನ್ನು ಸ್ವೀಕರಿಸಿದರೆ ಉತ್ತಮ. ವೇದಿಕೆ, ಮೈಕ್, ಅಪಾರ ಜನಸ್ತೋಮ ಎಲ್ಲವನ್ನು ಬದಿಗಿಟ್ಟು, ಹುಸಿ ನಾಯಕತ್ವದ ಬೆಲೂನನ್ನು ಆಕಾಶಕ್ಕೆ ಹಾರಿ ಬಿಟ್ಟು ಕೈ ತೊಳೆದು ತಮ್ಮ ವ್ಯಾಸಂಗದಲ್ಲಿ ನಿರತರಾಗೋದು. ಅದರ ಜೊತೆಯಲ್ಲಿ ಮಿನಿಮಮ್ ಒಂದು ವರ್ಷದವರೆಗೆ ಯಾವುದಾದರೂ ಸಂಘಟನೆ ಅಥವಾ ಎನ್ ಜಿ ಒ ಸೇರಿಕೊಂಡು, ಆಫೀಸಿನ ಕಸಗುಡಿಸಿ, ಫೈಲ್ಗಳನೆತ್ತಿ ಪೋಸ್ಟರ್ ಅಂಟಿಸಿ ಜಮಖಾನೆ ಹಾಸಿ, ಕುರ್ಚಿಗಳನೆತ್ತಿ ಜೋಡಿಸಿ, ಬ್ಯಾನರ್ಗಳ ತಡಿಕೆಗಳನ್ನು ಒಂದು ಕಡೆ ಜೋಡಿಸಿ, ಜೊತೆಯಲ್ಲಿ ಅಧ್ಯಯನ ನಡೆಸುತ್ತಾ ಸಮಾಜದ ಒಳ ಸುಳಿಗಳ ವಾಸ್ತವ ಅನುಭವಗಳನ್ನು ಪಡೆದುಕೊಳ್ಳುತ್ತಾ ಸಾಮಾನ್ಯ ಶಿಬಿರಾರ್ಥಿಯಾಗಿ ಕಮ್ಮಟಗಳಲ್ಲಿ ಭಾಗವಹಿಸುತ್ತಾ ವೈಚಾರಿಕ ಪ್ರಸ್ತುತತೆಯನ್ನು ಅಳವಡಿಸಿಕೊಳ್ಳುವುದು. ಆದ್ಯತೆಯ ಕೆಲಸವೆಂದರೆ, ವಕೀಲರ ನೆರವನ್ನು ಕೋರುವುದು ಮತ್ತು ಜಾಮೀನಿನ ಮೂಲಕ ಬಿಡುಗಡೆ ಪಡೆಯುವುದು. ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ, ನೀನು ಬಹುದೊಡ್ಡ ಪ್ರಮಾದವನ್ನು ಎಸಗಿದ್ದೀಯಾ. ಖುದ್ದು ನಿನ್ನ ವ್ಯಕ್ತಿತ್ವಕ್ಕೆ ಮತ್ತು ಕುಟುಂಬಕ್ಕೆ ಅಪಾರ ಫಾಸಿಯಾಗಿದೆ. ಪೌರತ್ವ ವಿರೋಧಿ ಹೋರಾಟದ ಸಭೆಗಳ ಆಯೋಜಕರು ಆತ್ಮ ನಿರೀಕ್ಷೆಣೆ ಮಾಡಿಕೊಳ್ಳುವಲ್ಲಿ ತಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವಲ್ಲಿ ಶ್ರಮಿಸಬೇಕು. ಆದರೆ, ಅಮೂಲ್ಯ ಮಾಡಿರುವ ಘನ ಘೋರ ಪ್ರಮಾದ ಅಕ್ಷಮ್ಯ. ಅದಕ್ಕೆ ಈಗಾಗಲೇ ಅವಳು ಬೆಲೆ ತೆತ್ತಿದ್ದಾಳೆ. ಮುಂದೆಯೂ ಕೂಡಾ ತೆರೆಲಿದ್ದಾಳೆ. ಈ ಎಚ್ಚರಿಕೆ ಮತ್ತು ವಿವೇಚನೆ ಆಕೆಯ ಇನ್ನಿತರೇ ಗೆಳತಿಯರಿಗೂ ಅನ್ವಯವಾಗುತ್ತದೆ. ನಿನ್ನ ಹೆಸರು ಮಾತ್ರ ಅಮೂಲ್ಯವಲ್ಲ, ನಿನ್ನ ಶಕ್ತಿ, ಸಾಮರ್ಥ್ಯ, ಆಲೋಚನೆ, ವೈಕ್ತಿತ್ವ, ನಡವಳಿಕೆ ಎಲ್ಲವೂ ಮಾಗುತ್ತಾ ನಾಯಕತ್ವದ ಭ್ರಮೆಯಿಂದ ಮತ್ತು ಪ್ರಚಾರಪ್ರಿಯತೆಯಿಂದ ಹೊರಬಂದರೆ ಈ ಸಮಾಜಕ್ಕೆ ನೀನು ಅಮೂಲ್ಯವಾಗುವ ಎಲ್ಲಾ ಸಾಧ್ಯತೆಗಳು ಇವೆ.
ಕರ್ನಾಟಕ ಕರಾವಳಿಯಲ್ಲಿ ಮರಳುಗಾರಿಕೆ ಬಹುದೊಡ್ಡ ಮರುಳು (ಮರ್ಲ್) ಆಗಿತ್ತು. ಹೊಸ ಸರಕಾರ ಬರುವುದರೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಗ್ರಾಹಕ ಪರವಾದ ವ್ಯವಸ್ಥೆಗೆ ಮರಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಕೊರತೆ ಮತ್ತು ಕೃತಕ ದರ ಏರಿಕೆ ತಡೆಯಲು ಜಿಲ್ಲಾಡಳಿತಗಳು ಆನ್‌ಲೈನ್‌ ಮೂಲಕ ಮರಳು ಮಾರಾಟ ಮಾಡುವ ವ್ಯವಸ್ಥೆಗೆ ಚಾಲನೆ ನೀಡಿವೆ. ಆಯಾಯ ಜಿಲ್ಲೆಯಲ್ಲಿ ದೊರಕುವ ಮರಳನ್ನು ಆಯಾ ಜಿಲ್ಲೆಯಲ್ಲಿ ಅತ್ಯಂತ ಪಾರದರ್ಶಕವಾಗಿ ಗ್ರಾಹಕರಿಗೆ ವಿಲೇವಾರಿ ಮಾಡುವ ವ್ಯವಸ್ಥೆ ಕೊನೆಗೂ ಜಾರಿಗೆ ಬಂದಿದೆ. ಕರಾವಳಿ ಜಿಲ್ಲೆಯಲ್ಲಿ ಹೇರಳವಾಗಿ ಮರಳು ಇದ್ದರೂ ಜನರು ಮರಳು ಪಡೆಯಲು ಪರದಾಡುವ ಪರಿಸ್ಥಿತಿ ಕಳೆದ ದಶಕಗಳಿಂದ ಇತ್ತು. ಈ ಪರದಾಟವನ್ನು ತಪ್ಪಿಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನೇತೃತ್ವದಲ್ಲಿ ಈ ಹೊಸ ಯೋಜನೆ ಜಾರಿಗೆ ತರಲಾಗಿದೆ. ಆನ್‌ಲೈನ್‌ ಮೂಲಕ ಮರಳು ಮಾರಾಟ ಆರಂಭವಾಗಿದ್ದು, ನಿತ್ಯವೂ 35ರಿಂದ 40 ಲೋಡ್‌ಗಳಷ್ಟು ಮರಳು ಮಾರಾಟ ಆಗುತ್ತಿದೆ. ಮರಳು ಮಾರಾಟಕ್ಕಾಗಿಯೇ ಜಿಲ್ಲಾ ಮರಳು ಉಸ್ತುವಾರಿ ಸಮಿತಿ dksandbazaar.com ವೆಬ್‌ಸೈಟ್‌ ಆರಂಭಿಸಿದೆ. ಕರಾವಳಿ ನಿಯಂತ್ರಣ ವಲಯದಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಪರವಾನಗಿ ಹೊಂದಿರುವವರು ಮತ್ತು ಮರಳು ಸಾಗಣೆಗಾಗಿ ನೋಂದಣಿ ಮಾಡಿಕೊಂಡಿರುವ ಲಾರಿ ಮಾಲೀಕರಿಗಾಗಿ ಪ್ರತ್ಯೇಕ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗಿದೆ. ಮರಳು ಬೇಕಾದವರು dksandbazaar.comಗೆ ಲಾಗಿನ್‌ ಆಗಿ BOOK YOUR SAND ಮೇಲೆ ಕ್ಲಿಕ್‌ ಮಾಡುವ ಮೂಲಕ ವ್ಯವಹಾರ ಆರಂಭಿಸಬೇಕು. ಹಣ ಪಾವತಿ ಕೂಡ ಆನ್‌ಲೈನ್‌ ಮೂಲಕವೇ ಆಗಬೇಕು. ತದನಂತರ ಸ್ವಯಂಚಾಲಿತವಾಗಿ ಮರಳು ಪರವಾನಗಿದಾರರಿಗೆ ಖರೀದಿ ಸಂದೇಶ ರವಾನೆ ಆಗುತ್ತದೆ. ವಾಹನ ಮಾಲೀಕರಿಗೆ ಕೂಡ ಸಂದೇಶ ಹೋಗುತ್ತದೆ. ವ್ಯವಹಾರದ ಬಗ್ಗೆ ಖರೀದಿದಾರರಿಗೆ ಒಟಿಪಿ ಸಂಖ್ಯೆ ರವಾನೆ ಆಗುತ್ತದೆ. ಲಾರಿ ಚಾಲಕ ಮತ್ತು ಧಕ್ಕೆಯ ಮಾಲೀಕ ಇಬ್ಬರಿಗೂ ಕೂಡ ಒಟಿಪಿ ಸಂಖ್ಯೆ ರವಾನೆ ಆಗಿರುತ್ತದೆ. ಆ ಸಂದೇಶ ಆಧರಿಸಿ ಲಾರಿಯು ನಿಗದಿಪಡಿಸಿದ ಧಕ್ಕೆಗೆ ತೆರಳಬೇಕು. ಅಲ್ಲಿ ಲಾರಿ ಚಾಲಕನು ಒಟಿಪಿಯನ್ನು ಧಕ್ಕೆ ಮಾಲೀಕರಿಗೆ ನೀಡಬೇಕು. ಹೊಂದಾಣಿಕೆ ಆದಲ್ಲಿ ಅವರು ಮರಳು ತುಂಬಿಸುತ್ತಾರೆ. ನಂತರ ಗ್ರಾಹಕರು ಸೂಚಿಸಿದ ಸ್ಥಳಕ್ಕೆ ತಲುಪಬೇಕು. ಅಲ್ಲಿ ಖರೀದಿದಾರರು ನೀಡಿದ ಒಟಿಪಿಯನ್ನು ತಾಳೆ ಮಾಡಿ, ಮರಳನ್ನು ಖಾಲಿ ಮಾಡಬೇಕು. ಮರಳು ಖರೀದಿ ಪ್ರಕ್ರಿಯೆ ಸಂಪೂರ್ಣವಾಗಿ ಜಿಪಿಎಸ್‌ ವ್ಯವಸ್ಥೆಯ ಮೂಲಕ ಅವಲೋಕನದಲ್ಲಿ ಇರುತ್ತದೆ. ಲಾರಿಯು ಧಕ್ಕೆಗೆ ಬರುವುದು, ಮರಳು ತುಂಬಿಸಿಕೊಂಡು ಹೊರಡುವುದು ಮತ್ತು ಗ್ರಾಹಕರನ್ನು ತಲುಪುವ ಕ್ಷಣಕ್ಷಣದ ಮಾಹಿತಿ ಮರಳು ಉಸ್ತುವಾರಿ ಸಮಿತಿ ಕಾರ್ಯಾಲಯಕ್ಕೆ ತಲುಪುತ್ತಿರುತ್ತದೆ.ಇದಕ್ಕೆ ಜಿಯೋ ಫೆನ್ಸಿಂಗ್ ಮಾಡಲಾಗಿರುತ್ತದೆ. ಜನರಿಗೆ ಕಡಿಮೆ ದರದಲ್ಲಿ ಮರಳು ಒದಗಿಸುವುದು, ಮರಳಿನ ಲಭ್ಯತೆಯ ನಿಖರ ಮಾಹಿತಿ ನೀಡುವುದು ಮತ್ತು ಮರಳಿನ ಅಕ್ರಮ ಸಾಗಣೆ ತಡೆಯಲು ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಈ ವ್ಯವಸ್ಥೆ ಜಾರಿಗೊಳಿಸಿದ್ದರು. ಇದಕ್ಕಿಂತ ಎಂಟು ವರ್ಷಗಳ ಹಿಂದೆಯೇ ಪೊನ್ನುರಾಜ್ ಎಂಬ ಐಎಎಸ್ ಅಧಿಕಾರಿ ಮರಳು ಸಾಗಾಣಿಕೆಯ ಎಲ್ಲ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಮಾಡಿಸಲು ಕ್ರಮ ಕೈಗೊಂಡಿದ್ದರು. ಅಕ್ರಮ ಮರಳುಗಾರಿಕೆಯ ಶಕ್ತಿ ಕೇಂದ್ರ ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ದಾಳಿ ಮಾಡಿದ ಸ್ಥಳೀಯ ಉಪ ತಹಸೀಲ್ದಾರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದ ಮೇಲೆ ಸರಕಾರಿ ಅಧಿಕಾರಿಗಳು ಎಚ್ಚೆತ್ತುಕೊಂಡರು. ಜಿಲ್ಲಾಧಿಕಾರಿ ಆಗಿದ್ದ ಪೊನ್ನುರಾಜ್ ನಿಯಂತ್ರಣ ಕ್ರಮ ಕೈಗೊಂಡರು. ಅದು ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಅನುಷ್ಠಾನ ಆಗತೊಡಗಿತು. ಆದರೆ, ಅಂದಿನ ಕಾಂಗ್ರೆಸ್ ಸರಕಾರದ ಸಚಿವರುಗಳು ಕ್ರಮೇಣ ಮರಳು ಮಾಫಿಯದ ಪರವಾಗಿ ನಿಂತು ಸ್ಥಳೀಯ ಸ್ವಂತ ಮನೆ ಕಟ್ಟುವ ಮರಳು ಗ್ರಾಹಕರನ್ನು ಕಡೆಗಣಿಸಿ ಮರಳುಗಾರಿಕೆಯನ್ನು ಒಂದು ಅಕ್ರಮ ದಂಧೆಯಾಗಿ ಪರಿವರ್ತಿಸಿದರು. ಈ ಮರಳು ದಂಧೆಯಲ್ಲಿ ಎರಡೂ ಪಕ್ಷಗಳ ಬೆಂಬಲಿಗರು ಸಮಾನ ಪಾಲುದಾರರು. ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದ ಕಾಂಗ್ರೆಸ್ಸಿಗರು ಜನರನ್ನು, ಪರಿಸರವನ್ನು, ಕಾನೂನನ್ನು ಮತ್ತು ಬಹುಮುಖ್ಯವಾಗಿ ತಮ್ಮ ಪಕ್ಷದ ಮೂಲ ಉದ್ದೇಶವನ್ನೇ ಮರೆತು ಮರಳು ಮಾಫಿಯಾದ ಕೈಗೊಂಬೆಯಾಗಿ ಹೆಸರು ಕೆಡಿಸಿಕೊಂಡಿರುವುದು ಈಗ ಇತಿಹಾಸ. ಮರಳುಗಾರಿಕೆ ಪರಿಸ್ಥಿತಿ ಎಲ್ಲಿಯವರೆಗೆ ಬಂತೆಂದರೆ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದವರು ವಿಧಾನಸಭೆ, ಲೋಕಸಭೆ ಚುನಾವಣೆ ಟಿಕೇಟ್ ಕೇಳುವ ಹಂತಕ್ಕೆ ತಲುಪಿದರು. ಅಷ್ಟರ ಹೊತ್ತಿಗೆ ದಕ್ಷಿಣ ಕನ್ನಡ ರಾಜಕೀಯದಲ್ಲಿ ಕೂಡ ಸ್ಥಾನ ಪಲ್ಲಟ ಆಗಿದ್ದು, ಮರಳು ಮಾಫಿಯಾಕ್ಕೆ ಸ್ವತಃ ಕಾಂಗ್ರೆಸ್ ಮುಖಂಡರೇ ಅಡ್ಡಗಾಲು ಹಾಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಯಿತು. ಉಡುಪಿ ಜಿಲ್ಲೆಯಲ್ಲಿ ಕೈಲಾಗದ ಜನಪ್ರತಿನಿಧಿಗಳ ಮುಂದೆ ಅಧಿಕಾರಿಗಳ ಕೈ ಮೇಲಾಯಿತು. ಮರಳು ಮಾಫಿಯಕ್ಕೆ ಆದಾಯ ಇಲ್ಲದಂತಾಗಿತ್ತು. ಹೊಸದಾಗಿ ಬಿಜೆಪಿ ಸರಕಾರ ಬರುವ ಮುನ್ನವೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಗೆದ್ದಿರುವುದರಿಂದ ಜನಪರವಾದ ಮರಳು ನೀತಿಗೆ ಆ ಪಕ್ಷ ಒಲವು ಹೊಂದಿತ್ತು. ಕರಾವಳಿಯಿಂದ ಮರಳು ತೆಗೆದು ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಮಾರಾಟ ಮಾಡುವುದಕ್ಕೆ ಅವಕಾಶ ನೀಡುವುದಕ್ಕಿಂತ ಸ್ಥಳೀಯ ಮರಳು ಗ್ರಾಹಕರ ಹಿತರಕ್ಷಣೆ ಮಾಡುವುದಕ್ಕೆ ಬಿಜೆಪಿ ಮುಖಂಡರು ಒಲವು ತೋರಿಸಿದರು. ಆಗ ಚುರುಕುಗೊಂಡದ್ದೆ ಈ ಆನ್ ಲೈನ್ ಮರಳು ಮಾರಾಟ ವ್ಯವಸ್ಥೆ. ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ ಆಗಲು ಕಾರಣವಾದ ಹಲವು ಸ್ವಯಂಕೃತ ಅಪರಾಧಗಳಲ್ಲಿ ಮರಳು ಮಾಫಿಯ ಪರವಾಗಿ ನಿಂತಿರುವುದು ಪ್ರಮುಖವಾದುದು. ಜನಪರವಾಗಿ ನಿಲ್ಲದ ಕಾಂಗ್ರೆಸ್ ನಾಯಕತ್ವ ಮರಳು ಮಾಫಿಯಾದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಿ ತಮ್ಮ ಗೋರಿಯನ್ನು ತಾವೇ ತೋಡಿಕೊಂಡಿದ್ದಾರೆ. ಮರಳಿನಿಂದ ಕಾಂಗ್ರೆಸ್ ಪಕ್ಷಕ್ಕಾಗಲಿ, ಮುಖಂಡರಿಗಾಗಲಿ, ಇಲ್ಲಿನ ಜನರಿಗಾಗಲಿ ಕಿಂಚಿತ್ತು ಪ್ರಯೋಜನ ಆಗಿದೆ ಎಂದು ಯಾರೂ ಹೇಳಿಕೊಂಡಿಲ್ಲ. ಕರ್ನಾಟಕ ರಾಜ್ಯದಲ್ಲಿ ಮೊದಲ ಮರಳು ನೀತಿ ತಂದಿದ್ದೇ ಸಿದ್ದರಾಮಯ್ಯ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ. ತಮಿಳುನಾಡಿನ ಮಾದರಿಯಲ್ಲಿ ಆಗ ಪಿಡಬ್ಯುಡಿ ನೋಡಲ್ ಇಲಾಖೆ ಆಗಿತ್ತು. ಆಗಲೇ ಈಗ ನಡೆದಿರುವ ಜಿಯೋ ಫೆನ್ಸಿಂಗ್, ಜಿಪಿಎಸ್ ವ್ಯವಸ್ಥೆ ಜಾರಿಗೆ ಬಂದಿತ್ತು. ಮಾತ್ರವಲ್ಲದೆ, ಕರಾವಳಿಯ ನದಿ ಪ್ರದೇಶದಲ್ಲಿ ಮರಳುಗಾರಿಕೆ ಸಂಬಂಧಿಸಿ ಸಿಆರ್ ಝೆಡ್ (Coastal Regulation Zone) ನಿಯಮಗಳನ್ನು ಅಳವಡಿಸಲಾಗಿತ್ತು. ಅನಂತರ ಇದು ಕಾನೂನು ಆಗಿ ಜಾರಿ ಆಯ್ತು. ರಾಜ್ಯದಲ್ಲಿ ಮರಳು ಕೊರತೆ ಉಂಟಾದಾಗ ಮಲೇಷ್ಯಾದಿಂದ ನವಮಂಗಳೂರು ಬಂದರು ಮೂಲಕ ಮರಳು ಆಮದು ಮಾಡಲಾಯಿತು. ಮೂರು ಹಡಗು ಲೋಡ್ ಮರಳು ಆರಂಭದಲ್ಲಿ ಯಾವುದೇ ಕ್ಲಿಯರೆನ್ಸ್ ಇಲ್ಲದ ಕಾರಣ ರಾಶಿ ಬಿದ್ದಿತ್ತು. ರಾಜ್ಯದಲ್ಲಿ ಮರಳಿನ ಕೊರತೆ ಹಿನ್ನೆಲೆಯಲ್ಲಿ ಮಲೇಷ್ಯಾದಿಂದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ MSIL ಆಮದು ಮಾಡಿಕೊಂಡು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದೆ. ಕರಾವಳಿಯ ಪರಿಸರಕ್ಕೆ ಹಾನಿ ಆಗದಂತೆ ಯಂತ್ರೋಪಕರಣಗಳನ್ನು ಬಳಸದೆ ಮರಳುಗಾರಿಕೆ ಮಾಡಬೇಕು ಮತ್ತು ಮಳೆಗಾಲದಲ್ಲಿ ಮರಳುಗಾರಿಕೆ ಮಾಡಬಾರದು ಎಂಬಿತ್ಯಾದಿ ಪರಿಸರ ಪರವಾದ ನಿಯಮಗಳ ಉಲ್ಲಂಘನೆ ಆಗುತ್ತಿರುವುದು ಕಳವಳ ಸಂಗತಿಯಾಗಿದೆ. ಇನ್ನೊಂದೆಡೆ ಮರಳುಗಾರಿಕೆ ಒಂದು ಮಾಫಿಯವಾಗಿ ಬೆಳೆದಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮ ರಾಶಿಗೆ ಅನುಗುಣವಾಗಿ ಮನಿಷ್ಯರಿಗೆ ಕೆಲವೊಂದು ವಿಶೇಷ ಗುಣ ಬಂದಿರುತ್ತದೆ.. ಅದೇ ರೀತಿ ಕೆಲವು ರಾಶಿಯವರಿಗೆ ಶಿಸ್ತು ನ್ಯಾಯ ನಿಯತ್ತು ಎಂಬುದು ಹುಟ್ಟಿನಿಂದ ಬಂದು ಕೊನೆವರೆಗೂ ಅವರುಗಳು ಅದೇ ರೀತಿ ಛಲವಾಗಿ ಬದುಕುವರು.. ಅಂತಹ ರಾಶಿಗಳಿವು.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌.. ಮೊದಲನೆಯದಾಗಿ ಮಕರ ರಾಶಿ.. ಶಿಸ್ತು, ನ್ಯಾಯ ದೇವತೆಯಾದ ಶನಿಯಿಂದ ಆಳಲ್ಪಡುವ ಮಕರ ರಾಶಿಯವರಿಗೆ ಶಿಸ್ತು ಹುಟ್ಟುಗುಣ. ನೀವು ಸ್ವಯಂ ನಿಯಂತ್ರಣ ಹೊಂದಿಲ್ಲದಿದ್ದರೆ ಮಕರ ರಾಶಿಯವರೊಂದಿಗೆ ಬೆರೆಯುವುದು ಕಷ್ಟ. ಇವರು ಅತ್ಯಂತ ಸ್ವಯಂ ಶಿಸ್ತಿನ ರಾಶಿಚಕ್ರ ಚಿಹ್ನೆಗಳು ಏಕೆಂದರೆ ಅವರು ಗುರಿಯನ್ನು ಹೊಂದುತ್ತಾರೆ ಮತ್ತು ಯೋಜಕರಾಗಿ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ತಮ್ಮ ಗುರಿಗಳನ್ನು ಹೇಗೆ ಸಾಧಿಸಬೇಕು ಮತ್ತು ಯಶಸ್ಸಿನ ಮೌಲ್ಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವುದು ತಿಳಿದಿರುತ್ತದೆ.. ಇವರು ಪ್ರಲೋಭನೆಗೆ ಒಳಗಾಗಿ ದಾರಿ ತಪ್ಪಿದಾಗಲೂ ಅವರ ಜ್ಞಾನವು ಅವರ ಯೋಜನೆಗಳಿಗೆ ಅನುಗುಣವಾಗಿ ಮತ್ತು ಸ್ಥಿರವಾದ ವೇಗದಲ್ಲಿ ಮುಂದುವರಿಯಲು ಅವರಿಗೆ ಸಹಾಯ ಮಾಡುತ್ತದೆ. ಮಕರ ರಾಶಿಯವರಿಗೆ ಯಶಸ್ಸು ಏಕೆ ಮುಖ್ಯ ಎಂದು ತಿಳಿದಿರುತ್ತದೆ. ಈ ತಿಳುವಳಿಕೆಯು ಅವರಿಗೆ ತಮ್ಮ ಯೋಜನೆಗಳಿಗೆ ಬದ್ಧವಾಗಿರಲು ಸಹಾಯ ಮಾಡುತ್ತದೆ ಮತ್ತು ಇತರರು ದಾರಿ ತಪ್ಪಿಸಿದರೂ ಅವರ ಶಿಸ್ತೇ ಅವರನ್ನು ಮುನ್ನಡೆಯುವಂತೆ ಮಾಡುತ್ತದೆ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌.. ಎರಡನೆಯದಾಗಿ ಸಿಂಹ ರಾಶಿ.. ನಿರ್ಣಯವನ್ನು ಪರೀಕ್ಷೆಗೆ ಒಳಪಡಿಸುವ ಸಂದರ್ಭಗಳಿಗೆ ಬಂದಾಗ, ಸಿಂಹ ರಾಶಿಯವರು ಇನ್ನೊಂದು ಯೋಜನೆಯನ್ನು ಹೊಂದಿರುವಂತಹ ವಿವೇಕ ಉಳ್ಳವರಾಗಿರುತ್ತಾರೆ, ಅವರು ಆರೋಗ್ಯಕರವಾಗಿ ತಿನ್ನಲು ಪ್ರಯತ್ನಿಸುತ್ತಿದ್ದು, ಬೇರೆ ಕಾರ್ಯಗಳಿಗೆ ಹೋಗಬೇಕಾಗಿ ಬಂದಾಗ ಅವರು ತಕ್ಷಣವೇ ಇನ್ನೊಂದು ಯೋಜನೆಯನ್ನು ರೂಪಿಸುತ್ತಾರೆ. ತಿನ್ನುವ ವಿಷಯದಲ್ಲೂ ತಮಗೆ ತಾವು ನಿಯಂತ್ರಣವನ್ನು ಹಾಕಿಕೊಳ್ಳುತ್ತಾರೆ ಮತ್ತು ಈ ಜನರು ತಮ್ಮ ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವ ಮೊದಲು ಹೊರನಡೆಯಬಹುದು.ತಮ್ಮ ಸಂಕಲ್ಪವನ್ನು ಪರೀಕ್ಷಿಸುವ ಸವಾಲುಗಳನ್ನು ಎದುರಿಸುವಾಗ, ಸಿಂಹ ರಾಶಿಯವರು ಬ್ಯಾಕ್‌ ಅಪ್ ಯೋಜನೆಯನ್ನು ಸಿದ್ಧಪಡಿಸುವುದರಲ್ಲಿ ಬುದ್ಧಿವಂತರು. ತಮ್ಮತನವನ್ನು ಎಂದಿಗೂ ಬಿಟ್ಟುಕೊಡಲಾರು. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌.. ಮೂರನೆಯದಾಗಿ ಕನ್ಯಾ ರಾಶಿ.. ಕನ್ಯಾರಾಶಿಯವರು ಇತರರು ತಮ್ಮ ಮಾರ್ಗದಿಂದ ಹಳಿತಪ್ಪಿಸಬಹುದಾದ ಪ್ರಯತ್ನಗಳ ಬಗ್ಗೆ ತರ್ಕಬದ್ಧವಾಗಿ ಯೋಚಿಸಲು ಪ್ರಯತ್ನಿಸುತ್ತಾರೆ. ಇದಲ್ಲದೆ, ಕನ್ಯಾ ರಾಶಿಯವರು ತಮ್ಮ ಹಿಂದಿನ ಎಲ್ಲಾ ಪ್ರಯತ್ನಗಳನ್ನು ವ್ಯರ್ಥಮಾಡಲು ಒಂದು ತಪ್ಪು ಮಾಡುವುದು ಉತ್ತಮವಲ್ಲ ಎಂದುಕೊಂಡು ಸ್ವಯಂನಿಯಂತ್ರಣ ಮಾಡುತ್ತಾರೆ. ಅವರು ತಮ್ಮ ಗುರಿಯಿಂದ ದೂರವಿರುವುದರ ಬಗ್ಗೆ ತಮ್ಮೊಂದಿಗೆ ತಾರ್ಕಿಕವಾಗಿ ಹೇಳಲು ಪ್ರಯತ್ನಿಸುತ್ತಾರೆ ಮತ್ತು ಒಂದು ದೋಷವು ಅವರ ಹಿಂದಿನ ಎಲ್ಲಾ ಪ್ರಯತ್ನಗಳನ್ನು ಹಾಳುಮಾಡಲು ಸಾಧ್ಯವಿಲ್ಲ ಎನ್ನುವುದು ತಿಳಿದಿರುತ್ತದೆ, ಆದ್ದರಿಂದ, ಕನ್ಯಾ ರಾಶಿಯವರು ಸ್ವಯಂ-ಶಿಸ್ತಿನ ರಾಶಿಚಕ್ರ ಚಿಹ್ನೆಗಳಲ್ಲಿ ಸೇರಿದ್ದಾರೆ. ಅದು ಅವರ ಸ್ವಂತ ನಡೆಯಾದರೂ, ತಾವು ಅಪಾಯದಲ್ಲಿದ್ದೇವೆ ಎನ್ನುವುದು ಅವರಿಗೆ ತಿಳಿದುಬಿಡುತ್ತದೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌.. ಕುಂಭ ರಾಶಿ.. ಕುಂಭ ರಾಶಿಯವರು ಬೇಗನೆ ಎದ್ದೇಳಲು, ಚೆನ್ನಾಗಿ ತಿನ್ನಲು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವ ದಿನಚರಿಯನ್ನು ಶಿಸ್ತಾಗಿ ಅಳವಡಿಸಿಕೊಳ್ಳುತ್ತಾರೆ. ಇದು ಅವರನ್ನು ಅತ್ಯಂತ ಸ್ವಯಂ-ಶಿಸ್ತಿನ ರಾಶಿಚಕ್ರ ಚಿಹ್ನೆಗಳಲ್ಲಿ ಒಂದನ್ನಾಗಿ ಮಾಡುವ ಗುಣವಾಗಿದೆ. ಅಲ್ಲದೆ, ಇದು ಅವರ ಅತ್ಯುತ್ತಮ ಕೆಲಸವನ್ನು ಮಾಡಲು ಮತ್ತು ಅವರ ಉದ್ದೇಶಗಳನ್ನು ಸಾಧಿಸಲು ಅವರ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.. ಇದಲ್ಲದೆ, ಅವರು ಬುದ್ಧಿವಂತ ಮತ್ತು ಸೃಜನಶೀಲರು. ಆದ್ದರಿಂದ, ಇವರು ಉತ್ತಮ ಸ್ವಯಂ ನಿಯಂತ್ರಣವನ್ನು ಹೊಂದಿಲ್ಲದಿದ್ದರೆ, ತಮ್ಮದೇ ಆದ ಆಲೋಚನೆಗಳಲ್ಲಿ ಎಷ್ಟು ಮುಳುಗುತ್ತಾರೆ ಎಂದರೆ ಅವರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಇಷ್ಟೇ ಅಲ್ಲ, ಈ ಸ್ಥಳೀಯರು ಅತ್ಯಂತ ಬುದ್ಧಿವಂತರು ಮತ್ತು ಸೃಜನಶೀಲರು. ಹೀಗಾಗಿ, ಅವರು ಸ್ವಯಂ ನಿಯಂತ್ರಣದ ಬಲವಾದ ಅರ್ಥವನ್ನು ಹೊಂದಿಲ್ಲ. ಆದ್ದರಿಂದ, ಅವರು ತಮ್ಮದೇ ಆದ ಆಲೋಚನೆಗಳಲ್ಲಿ ಮುಳುಗುತ್ತಾರೆ ಮತ್ತು ಏನನ್ನೋ ಮಾಡುವಲ್ಲಿ ವಿಫಲರಾಗುತ್ತಾರೆ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌.. ಮುಂದಿನ ರಾಶಿ ಕಟಕ.. ಕಟಕ ರಾಶಿಯವರಿಗೆ ತಾವೂ ತಪ್ಪು ಮಾಡುತ್ತೇವೆ, ಎಲ್ಲವೂ ಸರಿ ಎಂದು ಹೇಳಲ್ಪಡುವುದಿಲ್ಲ ಎನ್ನುವುದು ತಿಳಿದಿರುತ್ತದೆ. ಈ ಸ್ವೀಕರಿಸುವ ಮನೋಭಾವವು ಅವರನ್ನು ಸರಿದಾರಿಯಲ್ಲಿ ನಡೆಯಲು ಸಹಾಯ ಮಾಡುತ್ತದೆ. ಅವರು ಅತ್ಯಂತ ಸ್ವಯಂ-ಶಿಸ್ತಿನ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿರುವುದು ಆಶ್ಚರ್ಯವೇನಿಲ್ಲ. ಈ ಸ್ಥಳೀಯರು ತುಂಬಾ ದೊಡ್ಡ ಮತ್ತು ಗಮನಾರ್ಹವಾದದ್ದನ್ನು ಸೃಷ್ಟಿಸದಿರಲು ಪ್ರಯತ್ನಿಸುತ್ತಾರೆ. ಅವರು ತಪ್ಪು ಮಾಡಿದರೆ, ಅವರ ಇಡೀ ಚಿಂತನೆಗಳು ಅವರನ್ನು ಯೋಚಿಸುವಂತೆ ಮಾಡುತ್ತದೆ.. ಕಟಕ ರಾಶಿಯವರು ದಿನಚರಿಯಲ್ಲಿ ಒಂದು ಕಾರ್ಯವನ್ನು ಮರೆತರೂ, ಪುನಃ ಅದನ್ನು ಮರು ಪ್ರಾರಂಭಿಸುತ್ತಾರೆ. ಅವರು ಪರಿಪೂರ್ಣರಲ್ಲ ಮತ್ತು ತಪ್ಪುಗಳನ್ನು ಮಾಡುತ್ತಾರೆ ಮತ್ತು ಇದನ್ನು ಒಪ್ಪಿಕೊಳ್ಳುವುದು ಸರಿದಾರಿಯಲ್ಲಿ ಉಳಿಯಲು ಸಹಾಯ ಮಾಡುತ್ತದೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ಗುರೂಜಿ ಸಂತೋಷ್ ಕುಮಾರ್.. 9880 868 514 ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನೂರಕ್ಕೆ ನೂರು ಪರಿಹಾರ‌.. Post Views: 141 Post navigation ಯೋಗ ನರಸಿಂಹ ಸ್ವಾಮಿ ಕೃಪೆಯಿಂದ ಇಂದಿನಿಂದ ಈ ರಾಶಿಗಳಿಗೆ ಅದೃಷ್ಟದ ದಿನಗಳು.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಮತ್ತೊಂದು ಖ್ಯಾತ ಜೋಡಿ.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
ಸಾಮಾನ್ಯವಾಗಿ ನಾನು ಸುದ್ದಿಗೋಷ್ಟಿ ಮಾಡುವುದಿಲ್ಲ. ಏನಾದರೂ ವಿವಾದದ ವಿಷಯಗಳು ಇದ್ದರೆ ಚಾನೆಲ್ ನ ವರದಿಗಾರ ಮಿತ್ರರು ಕರೆ ಮಾಡಿ ಇಂತಿಂತಹ ವಿಷಯಗಳಲ್ಲಿ ಮಾತನಾಡಬಹುದಾ ಎಂದು ಕೇಳುತ್ತಾರೆ. ನನಗೆ ಗೊತ್ತಿರುವ ಸಬ್ಜೆಕ್ಟ್ ಆದರೆ ಆಯಿತು ಎನ್ನುತ್ತೇನೆ. ಅವರು ಬಂದು ನನ್ನ ಬೈಟ್ ತೆಗೆದುಕೊಂಡು ಹೋಗುತ್ತಾರೆ. ಕೆಲವು ವಿಷಯಗಳ ಮೇಲೆ ವಿಶೇಷ ಸುದ್ದಿಗಳನ್ನು ಬರೆಯುವಾಗ ಮಾಹಿತಿ ಅಗತ್ಯ ಬಿದ್ದರೆ ಪತ್ರಿಕಾ ಮಿತ್ರರು ಫೋನ್ ಮಾಡಿ ಮಾಹಿತಿ ಕೇಳುವುದು, ದಾಖಲೆ ತೆಗೆದುಕೊಂಡು ಹೋಗುವುದು ನಡೆದೇ ಇರುತ್ತದೆ. ಆದ್ದರಿಂದ ನಾನಾಗಿಯೇ ಸುದ್ದಿಗೋಷ್ಟಿ ಮಾಡುವ ಅಗತ್ಯ ಬೀಳುವುದು ಅಪರೂಪದಲ್ಲಿ ಅಪರೂಪ. ಆದರೆ ಈ ಬಾರಿ ಮಾಡಲೇಬೇಕಾದ ಅನಿವಾರ್ಯತೆ ಬಂತು. ಒಬ್ಬ ವ್ಯಕ್ತಿ ಯಾವುದೋ ಕೇಸಿನಲ್ಲಿ ನೀವು ಇಲ್ಲ ಎಂದು ಗೊತ್ತಿದ್ದ ಮೇಲೆಯೂ ನಿಮ್ಮ ಮೇಲೆ ಆರೋಪ ಮಾಡುತ್ತಾ ನಿಮ್ಮನ್ನು ಅನಾವಶ್ಯಕವಾಗಿ ಕೆಣಕುತ್ತಾ ಇರುವಾಗ ಅದಕ್ಕೆ ಸಾಕ್ಷ್ಯಾಧಾರಗಳ ಸಹಿತ ಉತ್ತರ ಕೊಡುವುದು ಅನಿವಾರ್ಯವಾಗುತ್ತದೆ. ಹಾಗೆ ಮೊನ್ನೆ ಸೋಮವಾರ ಬೆಳಿಗ್ಗೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ಮಾಡಿದೆ. ವಿಷಯ ಇದ್ದದ್ದು ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ನನ್ನನ್ನು ಮತ್ತು ಶ್ರೀ ವಿಠೋಭ ರುಕುಮಾಯಿ ದೇವಸ್ಥಾನವನ್ನು ಎಳೆದದ್ದು. ಕೊಡಿಯಾಲ್ ಬೈಲ್ ಸ್ಟರ್ಲಿಂಗ್ ಚೆಂಬರ್ಸ್ ಪಕ್ಕದ ರಸ್ತೆಯ ನಿವಾಸಿ ವಿನಾಯಕ ಬಾಳಿಗಾ ನನ್ನ ಸ್ನೇಹಿತರು. ಅವರಿಗೆ ಆರ್ ಟಿ ಐ ನಲ್ಲಿ ಏನಾದರೂ ಮಾಹಿತಿ ತೆಗೆಯಬೇಕು ಎಂದು ಅನಿಸಿದಾಗ ನನ್ನ ಬಳಿ ಬಂದು ಚರ್ಚಿಸುತ್ತಿದ್ದರು. ಅವರು ಆರಂಭದಲ್ಲಿ ಮಾಹಿತಿ ಹಕ್ಕಿಗೆ ಸಂಬಂಧಪಟ್ಟ ಅನೇಕ ವಿಷಯಗಳನ್ನು ನನ್ನಿಂದಲೇ ತಿಳಿದುಕೊಂಡಿದ್ದರು. ನಂತರ ಹಲವು ಸಂಘಸಂಸ್ಥೆಗಳ ವಿರುದ್ಧ ಅವರು ಮಾಹಿತಿ ಹಕ್ಕನ್ನು ಚಲಾಯಿಸಿದ್ದರು. 2016, ಮಾರ್ಚ್ 21 ರಂದು ಬೆಳಿಗ್ಗೆ ಅವರ ಕೊಲೆಯಾಗಿದೆ. ನನಗೆ ಈ ಬಗ್ಗೆ ತುಂಬಾ ಬೇಸರವಿದೆ. ಮೊನ್ನೆ ಮಾರ್ಚ್ 21, 2018 ಕ್ಕೆ ವಿನಾಯಕ ಬಾಳಿಗಾ ಅವರ ಕೊಲೆಯಾಗಿ ಎರಡು ವರ್ಷಗಳಾಗಿವೆ. ಪೊಲೀಸರು ಈಗಾಗಲೇ ಏಳು ಮಂದಿಯನ್ನು ಆರೋಪಿಗಳೆಂದು ಗುರುತಿಸಿ ಬಂಧಿಸಿದ್ದಾರೆ. ಆರೋಪಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿ ಕಾನೂನು ಪ್ರಕ್ರಿಯೆ ಅಡಿಯಲ್ಲಿ ಜಾಮೀನು ನೀಡಿದೆ. ಪೊಲೀಸ್ ಇಲಾಖೆಪ್ರಕರಣದ ತನಿಖೆಯನ್ನು ನಡೆಸಿ ದೋಷಾರೋಪಣ ಪಟ್ಟಿಯನ್ನು (ಚಾರ್ಜ್ ಶೀಟ್) ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರ ಕೆಲವು ತಿಂಗಳ ಬಳಿ ಪೊಲೀಸ್ ಅಧಿಕಾರಿಗಳು ಪೂರಕ ದೋಷಾರೋಪಣ ಪಟ್ಟಿ ( ಹೆಚ್ಚುವರಿ ಚಾರ್ಜ್ ಶೀಟ್) ಕೂಡ ಸಲ್ಲಿಸಿದ್ದಾರೆ. ವಿಚಾರವಾದಿ ಪ್ರೋ| ನರೇಂದ್ರ ನಾಯಕ್ ನೇತೃತ್ವದಲ್ಲಿ ಮತ್ತು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ವಿನಾಯಕ ಬಾಳಿಗಾ ಮನೆಯವರು ಆಗ ಪೊಲೀಸ್ ಕಮೀಷನರ್ ಆಗಿದ್ದ ಚಂದ್ರಶೇಖರ್ ಅವರನ್ನು ಭೇಟಿಯಾಗಿ ಸಮರ್ಪಕವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹೂಗುಚ್ಚ ಕೊಟ್ಟು ಕೃತಜ್ಞತೆ ಸಲ್ಲಿಸಿದ್ದಾರೆ. ಅದರ ನಂತರ ವಿನಾಯಕ ಬಾಳಿಗಾ ಮನೆಯವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವರನ್ನು ಯಾರದ್ದೋ ಕುಮ್ಮಕ್ಕಿನ ಮೇಲೆ ದುರುದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದಾರೆ. ಅದನ್ನು ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಗಮನಿಸಿದ್ದಾರೆ. ನನ್ನನ್ನು ಕೂಡ ಈ ಪ್ರಕರಣದಲ್ಲಿ ಸಿಲುಕಿಸಿ ತೇಜೊವಧೆ ಮಾಡುವ ಪ್ರಯತ್ನ ನಡೆದಿದೆ. ನರೇಶ್ ಶೆಣೈ ಮತ್ತು ನನ್ನ ಗೆಳೆತನ ನಿನ್ನೆ ಮೊನ್ನೆಯದ್ದಲ್ಲ… ನನಗೂ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ನರೇಶ್ ಶೆಣೈ ಅವರಿಗೂ ಸುಮರು 25 ವರ್ಷಗಳ ಸ್ನೇಹ. ಒಬ್ಬ ವ್ಯಕ್ತಿಯ ಮೇಲೆ ಆರೋಪ ಬಂತು ಎಂದ ಕೂಡಲೇ ಆತನ ಗೆಳೆಯ/ಹಿತೈಷಿ ಕೂಡ ಆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳುವುದು ಎಷ್ಟು ಸರಿ? ನರೇಂದ್ರ ನಾಯಕ್ ಒಬ್ಬರು ವಿಚಾರವಾದಿ ಎಂದು ಕರೆಯಲ್ಪಡುವವರು. ಅವರು ಪ್ರೋಫೆಸರ್ ಕೂಡ. ಅವರು ಹೀಗೆ ಪೂರ್ವಾಗ್ರಹ ಪೀಡಿತರಾಗಿ ಯಾರದ್ದೋ ಮತ್ಸರದ ಮಾತಿಗೆ ಬಲಿಯಾಗಿ ನನ್ನ ಹೆಸರನ್ನು ಕೂಡ ಈ ಪ್ರಕರಣದಲ್ಲಿ ಸೇರಿಸುವ ಪ್ರಯತ್ನ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಅಷ್ಟು ವಿಚಾರವಂತರಾಗಿ, ವಿದ್ಯಾವಂತರಾಗಿ ಹೀಗೆ ಇದ್ದ ಹೋದ ಕಡೆ ನನ್ನ ಬಗ್ಗೆ ಕೀಳಾಗಿ ಮಾತನಾಡಿ ನನಗೂ ಈ ಪ್ರಕರಣಕ್ಕೂ ಸಂಬಂಧ ಇದೆ ಎಂದು ಹೇಳುವುದು ಸರಿಯಾ ಎಂದು ಅವರು ಯೋಚಿಸಬೇಕು. ಮಂಗಳೂರಿನ ವಿಟಿ ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ವಿಷಯದಲ್ಲಿ ಕಳೆದ 22 ವರ್ಷಗಳಿಂದ ವಿವಿಧ ಪ್ರಕರಣಗಳು ಕರ್ನಾಟಕದ ಉಚ್ಚನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಇವೆ. ಈ ದೇವಸ್ಥಾನದಲ್ಲಿ ನಾನು ಕೂಡ ಒಬ್ಬ ಟ್ರಸ್ಟಿ ಮತ್ತು ಅದರ ಬಗ್ಗೆ ವರದರಾಯ ಪ್ರಭು ಸುಳ್ಳುದಾವೆ ಮಾಡಿರುತ್ತಾರೆ. ಈ ದೇವಸ್ಥಾನಕ್ಕೂ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ವಿನಾಯಕ ಬಾಳಿಗಾ ವಿಠೋಭ ದೇವಸ್ಥಾನದ ವಿಷಯದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ದೂರು ದಾಖಲಿಸಿಲ್ಲ. ಮನಸ್ಸು ಬಂದಾಗ ಆರೋಪ ಮಾಡುವುದು ಚಾಳಿಯಾಗಬಾರದು… ಹಿಂದೊಮ್ಮೆ ನರೇಂದ್ರ ನಾಯಕ್ ಹಾಗೂ ನಾನು ಮಂಗಳೂರಿನ ಸ್ಥಳೀಯ ವಾಹಿನಿಯೊಂದರಲ್ಲಿ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಬಗ್ಗೆ ನೇರಪ್ರಸಾರದಲ್ಲಿ ಪ್ಯಾನಲ್ ಡಿಸ್ಕಷನ್ ನಲ್ಲಿ ಭಾಗವಹಿಸಿದ್ದೆವು. ಜನರ ಪ್ರಶ್ನೆಗಳಿಗೆ ಇಬ್ಬರೂ ಉತ್ತರಿಸಿದ್ದೇವೆ. ಆವತ್ತು ನರೇಂದ್ರ ನಾಯಕ್ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಯಾವುದೇ ವೈಯಕ್ತಿಕ ಆರೋಪವನ್ನು ಹೊರಿಸಿಲ್ಲ. ಅದೆಲ್ಲ ಆಗಿ ಈಗ ಏಕಾಏಕಿ ನನ್ನನ್ನು ಈ ಪ್ರಕರಣದಲ್ಲಿ ಎಳೆದು ತರುವ ಪ್ರಯತ್ನ ಮಾಡಿರುವುದರ ಹಿಂದೆ ಯಾವ ದುರುದ್ದೇಶ ಇದೆಯೋ ಅರ್ಥವಾಗುತ್ತಿಲ್ಲ. ಮೊನ್ನೆ ಮಾರ್ಚ್ 21 ರಂದು ವಿನಾಯಕ ಬಾಳಿಗಾ ಕೊಲೆಯಾದ ದಿನದ ಎರಡನೇ ವರ್ಷದ ಪ್ರತಿಭಟನಾ ಸಭೆಯಲ್ಲಿ ನರೇಂದ್ರ ನಾಯಕ್ ಅವರು ವಿಠೋಭ ದೇವಸ್ಥಾನವನ್ನು ಈ ಪ್ರಕರಣದಲ್ಲಿ ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ದೇವರೇ ಇಲ್ಲ ಎನ್ನುವ ನಾಸ್ತಿಕವಾದಿ ನರೇಂದ್ರ ನಾಯಕ್ ವಿಠೋಭ ದೇವಸ್ಥಾನದ ಒಳಗೆ ಚಪ್ಪಲಿ ಹಾಕಿ ಪ್ರವೇಶಿಸಿದಾಗ ದೇವಳದ ಸಿಬ್ಬಂದಿ ಚಪ್ಪಲಿ ಹೊರಗಿಟ್ಟು ಬನ್ನಿ ಎಂದು ಹೇಳಿದ್ದರು. ದೇವಸ್ಥಾನದ ವಿವಿಧ ಫೋಟೋಗಳನ್ನು ತೆಗೆದು ನರೇಂದ್ರ ನಾಯಕ್ ಅಲ್ಲಿಂದ ತೆರಳಿದ್ದಾರೆ. ನರೇಂದ್ರ ನಾಯಕ್ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ನನ್ನನ್ನು ಅನಾವಶ್ಯಕವಾಗಿ ಎಳೆದು ತರುವ ಪ್ರಯತ್ನ ನಿಲ್ಲಿಸಬೇಕು. ಇಲ್ಲದಿದ್ದರೆ ನರೇಂದ್ರ ನಾಯಕ್ ಹೇಳುವ ಶೈಲಿಯಲ್ಲಿಯೇ ಪ್ರತ್ಯುತ್ತರ ಕೊಡುವುದು ನನಗೆ ಗೊತ್ತು. ವಿನಾಯಕ ಬಾಳಿಗಾ ಅವರ ಹತ್ಯೆ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎನ್ನುವುದರಲ್ಲಿ ನನಗೆ ಯಾವ ಆಕ್ಷೇಪವೂ ಇಲ್ಲ. ವಿನಾಯಕ ಬಾಳಿಗಾ ಕುಟುಂಬದವರಿಗೆ ನ್ಯಾಯ ದೊರಕಿಸಲು ನರೇಂದ್ರ ನಾಯಕ್ ಎಷ್ಟು ಬೇಕಾದರೂ ನ್ಯಾಯಯುತ ಹೋರಾಟ ಮಾಡಲಿ. ಹಾಗಂತ ಅವರಿಗೆ ಮನಸ್ಸು ಬಂದವರ ಹೆಸರು ತೆಗೆದು ಆರೋಪಿಯಂತೆ ಚಿತ್ರಿಸುವುದಕ್ಕೆ ನನ್ನ ವಿರೋಧವಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಷ್ಟು ವರ್ಷ ಹಳೆಯ ಹರಿದ ರಗ್ಗು ಹೊದ್ದು ಮಲಗಿದ್ದಂತೆ ಕಾಣುತ್ತಿದ್ದ ರಸ್ತೆಗಳು ಒಮ್ಮಿಂದೊಮ್ಮೆಲೆ ಹೊಸ ಬಟ್ಟೆ ಹೊಲಿಸಲು ಅಳತೆಗೆ ನಿಂತ ಮುದುಕನಂತೆ ಕಾಣುತ್ತಿವೆ. ಚುನಾವಣೆಗಳ ಸ್ಟೈಲೆ ಹಾಗೆ. ಐದು ವರ್ಷಗಳ ಹಿಂದೆ ಭಾರತೀಯ ಜನತಾ ಪಾರ್ಟಿಯ ಸರಕಾರ ಇದ್ದಾಗ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಂಗಳೂರಿಗೆ ಬಿಡುಗಡೆ ಆಗಿದ್ದ ನೂರು ಕೋಟಿ ರೂಪಾಯಿಗಳ ಅನುದಾನದಲ್ಲಿ ಹೆಚ್ಚಿನ ಕೆಲಸ ಆಗದೇ ಹಣ ಹಿಂದಕ್ಕೆ ಹೋಗಿದೆ. ನಾಲ್ಕೂವರೆ ವರ್ಷ ತೆಪ್ಪಗೆ ತೊನ್ನು ಆದಂತೆ ಮಲಗಿದ್ದ ರಸ್ತೆಗಳಿಗೆ ಈಗ ಕಾಂಕ್ರೀಟ್ ಭಾಗ್ಯ ಕೊಡಲು ಮಂಗಳೂರು ದಕ್ಷಿಣ ಶಾಸಕ ಜೆ ಆರ್ ಲೋಬೋ ಹೊರಟಿದ್ದಾರೆ. ಹಾಗೆ ಆರು ತಿಂಗಳಿನಿಂದ ಅಲ್ಲಲ್ಲಿ ನಡುಬಗ್ಗಿಸಿ ಗುದ್ದಲಿ ಹಿಡಿದು ಶಿಲಾನ್ಯಾಸ ಮಾಡುವ ಫೋಸ್ ಕೊಡುತ್ತಿದ್ದಾರೆ. ಮಾತನಾಡಿದ್ರೆ ಆ ರಸ್ತೆಗೆ ಇಷ್ಟು ಕೋಟಿ, ಈ ರಸ್ತೆಗೆ ಇಷ್ಟು ಕೋಟಿ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಇವರು ನಾಲ್ಕು ಮುಕ್ಕಾಲು ವರ್ಷ ಮುಟ್ಟದ ರಸ್ತೆಗಳು ಅರ್ಜೆಂಟ್ ಮುಹೂರ್ತ ಸಿಕ್ಕಿರುವ ಕಾರಣ ಆದಷ್ಟು ಬೇಗ ಮದುವೆ ಆಗಬೇಕು ಎನ್ನುವಾಗ ಮನೆಯವರು ಮಾಡುವ ಗಡಿಬಿಡಿಯಂತೆ ಶಿಲಾನ್ಯಾಸಕ್ಕೆ ಒಳಗಾಗುತ್ತಿವೆ. ಈಗ ಗುದ್ದಲಿ ಬಿದ್ದ ರಸ್ತೆಗಳ ಮೇಲೆ ಅಂತಿಮವಾಗಿ ತೆಂಗಿನ ಕಾಯಿ ಒಡೆಯುವುದು ಯಾವಾಗ ಎನ್ನುವುದು ಯಾರಿಗೂ ಗೊತ್ತಿರಲಿಕ್ಕಿಲ್ಲ. ಕೆಲಸಕ್ಕಿಂತ ಶಿಲಾನ್ಯಾಸ ಮಾಡುವುದರಲ್ಲಿಯೇ ಆಸಕ್ತಿ… ಒಂದು ರಸ್ತೆಯನ್ನು ಎಳೆದು ಎರಡೆರಡು ವರ್ಷ ರಿಪೇರಿ, ಕಾಂಕ್ರೀಟಿಕರಣ ಮಾಡಿದ ಇತಿಹಾಸ ಇರುವುದು ಮಂಗಳೂರು ನಗರ ದಕ್ಷಿಣದ ಶಾಸಕರಿಗೆ. ಒಂದು ರಸ್ತೆಗೆ ಎರಡು ಸಲ ಗುದ್ದಲಿ ಪೂಜೆ, ಶಿಲಾನ್ಯಾಸ ಇವರು ಮಾಡಿಸುತ್ತಾರೆ. ಒಂದನ್ನು ರಾಜ್ಯ ಸಚಿವರನ್ನು ಕರೆಸಿ ಮಾಡುತ್ತಾರೆ. ಸಚಿವರು ಶಿಲಾನ್ಯಾಸ ಮಾಡಿ ಬೆಂಗಳೂರಿಗೆ ಹೋದ ನಂತರ ಕೆಲಸ ಬೇಗ ಪ್ರಾರಂಭವಾಗುತ್ತದೆಯಲ್ಲ, ಅದೂ ಇಲ್ಲ. ನಂತರ ಒಂದು ವರ್ಷದ ಬಳಿಕ ಶಾಸಕ ಲೋಬೋ ಅವರು ತಾವೇ ಮತ್ತೆ ಅದೇ ರಸ್ತೆಗೆ ಶಿಲಾನ್ಯಾಸ ಮಾಡುತ್ತಾರೆ. ಬಳಿಕ ಆ ರಸ್ತೆಯನ್ನು ಮರೆತುಬಿಡುತ್ತಾರೆ. ನಂತರ ಆರು ತಿಂಗಳ ಬಳಿಕ ಕೆಲಸ ಆರಂಭಿಸುತ್ತಾರೆ. ಅದನ್ನು ಅಲ್ಲಿಗೆ ಅರ್ಧಕ್ಕೆ ನಿಲ್ಲಿಸುತ್ತಾರೆ. ಅಂತಹ ರಸ್ತೆಗಳಲ್ಲಿ ಗಣಪತಿ ಹೈಸ್ಕೂಲ್ ರಸ್ತೆ ಪ್ರಮುಖವಾದದ್ದು. ಇನ್ನು ಭವಂತಿ ರಸ್ತೆಯ ವಿಷಯಕ್ಕೆ ಬರೋಣ. ಇದು ಸರಿಯಾಗಿ ನೋಡಿದರೆ ಬಿಜೆಪಿ ಆಡಳಿತದಲ್ಲಿ ಪ್ರಾರಂಭಗೊಂಡ ರಸ್ತೆ. ಇದರ ಕಾಮಗಾರಿ ಮುಗಿಸಲು ಇನ್ನು ಲೋಬೋ ಸಾಹೇಬ್ರಿಗೆ ಸಾಧ್ಯವಾಗಿಲ್ಲ. ರೂಪವಾಣಿ ಟಾಕೀಸ್ ತನಕ ಕಾಮಗಾರಿ ಮಾಡಿ ನಿಲ್ಲಿಸಲಾಗಿದೆ. ಅದರ ನಂತರ ಕೆಲಸ ಮುಂದುವರೆದಿಲ್ಲ. ಇವರು ಇದನ್ನು ನೆಹರೂ ಮೈದಾನದ ಎದುರಿನ ಲೇಡಿಗೋಶನ್ ಆಸ್ಪತ್ರೆಯ ತನಕ ಕಾಂಕ್ರೀಟಿಕರಣ ಮಾಡಬೇಕಿತ್ತು. ಮಾಡಿಲ್ಲ. ಸೆಂಟ್ರಲ್ ಮಾರುಕಟ್ಟೆಯಿರುವ ಆ ರಸ್ತೆಯನ್ನು ನೋಡಿದರೆ ಲೋಬೊ ಅವರು ಮಂಗಳೂರಿಗೆ ತಂದಿರುವ ಕೋಟಿಗಳನ್ನು ಎಣಿಸಲು ಕ್ಯಾಲ್ಕುಲೇಟರ್ ಬೇಕಾಗುತ್ತದೆ ಎಂದು ಹೇಳುತ್ತಾ ಬರುತ್ತಿರುವ ಅವರ ಬೆಂಬಲಿಗರಿಗೆ ವಾಸ್ತವ ಗೊತ್ತಾಗುತ್ತದೆ. ಪಾಲಿಕೆ ಕಾಂಗ್ರೆಸ್ಸ್, ಶಾಸಕ ಕಾಂಗ್ರೆಸ್, ಇನ್ನೇನೂ ಬೇಕಿತ್ತು… ಈಗ ಅದು ಕೂಡ ಶಾಸಕರು ಕಾಂಗ್ರೆಸ್ಸಿನವರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವುದು ಕಾಂಗ್ರೆಸ್ ಆಡಳಿತ. ಅಲ್ಲಿ ನೋಡಿದರೆ ಕ್ರಿಯಾಶೀಲ ಮೇಯರ್ ಎಂದು ಮಾಧ್ಯಮಗಳ ತಮ್ಮ ಆಪ್ತರಿಂದ ಕರೆಸಿಕೊಳ್ಳುವ ಕವಿತಾ ಸನಿಲ್ ಮೇಯರ್ ಕುರ್ಚಿಯಲ್ಲಿ ಇದ್ದಾರೆ. ಇಷ್ಟು ಬಂಗಾರದ ಅವಕಾಶ ಇರುವಾಗ ಲೋಬೋ ಅವರು ಮಾಡಿಲ್ಲ ಎಂದರೆ ಅವರಿಗೆ ಹೇಳಲು ಯಾವ ನೆಪ ಉಳಿದಿದೆ ಹೇಳಿ. ಇನ್ನು ಯಾರಾದರೂ ಕೇಳಿದರೆ ಅದನ್ನು ಸ್ಮಾರ್ಟ್ ಸಿಟಿ ಫಂಡ್ ನಲ್ಲಿ ಮಾಡುತ್ತೇವೆ ಎಂದು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಾರು. ಹಾಗಾದರೆ ಇವರು ತಾನು ರಾಜ್ಯ ಸರಕಾರದಿಂದ ಅಷ್ಟು ತಂದೆ, ಇಷ್ಟು ತಂದೆ ಎಂದು ಹೇಳುವ ಹಣ ಎಲ್ಲಿಗೆ ಹೋಯಿತು? ಯಡಿಯೂರಪ್ಪ ಕೊಟ್ಟ ನೂರು ಕೋಟಿ ಇವರು ಖರ್ಚು ಮಾಡದೇ ಹಿಂದಕ್ಕೆ ಹೋಗಿದೆ. ಹೀಗಿರುವಾಗ ಇವರು ಮತ್ತೆ ತರುವುದು ಯಾಕೆ? ತಂದು ಯಾವ ರಸ್ತೆಗೆ ಸುರಿದಿದ್ದಾರೆ? ಇನ್ನು ಶ್ರೀನಿವಾಸ ಥಿಯೇಟರ್ ಅಂದರೆ ಹಳೆ ಬಾಲಾಜಿ ಟಾಕೀಸ್ ಇರುವ ರಸ್ತೆಗೆ 11.25 ಕೋಟಿ ರೂಪಾಯಿ ಯಾವಾಗ ಬಂದಿದೆ, ಹಾಗಾದರೆ ರಸ್ತೆ ಯಾಕೆ ಇನ್ನು ವರ್ಷಗಳಿಂದ ಪೂರ್ಣಗೊಂಡಿಲ್ಲ ಶಾಸಕರೇ? ಈಗ ಚುನಾವಣೆ ಕೂಗಳತೆಯ ದೂರದಷ್ಟು ಇರುವಾಗ ನೀವು ಅಳಕೆ ಸೇತುವೆಯನ್ನು ಒಡೆದಿದ್ದೀರಿ. ಓಕೆ, ಸೇತುವೆ ಹೊಸತು ಆಗಬೇಕು ನಿಜ, ಸೇತುವೆ ಒಡೆದು ಹೊಸ ಸೇತುವೆ ನೀವು ಕಟ್ಟುವುದಕ್ಕೆ ನನ್ನ ವಿರೋಧ ಇಲ್ಲ. ಆದರೆ ಹಣ ಬಂದು ಮೂರು ವರ್ಷ ಆಗಿ ಕಾಮಗಾರಿ ಪ್ರಾರಂಭವಾಗಿ ಮುಗಿದು ಹೋಗಬೇಕಾದ ಸಮಯದಲ್ಲಿ ನೀವು ಸೇತುವೆಯನ್ನು ಈಗ ಒಡೆದು ಹಾಕಿದ್ದೀರಿ. ಇನ್ನು ಅಲ್ಲಿ ಬೇರೆ ಬೇರೆ ಪೈಪುಗಳ ಕೆಲಸ ಆಗಿ ಅದು ಇದು ಮುಗಿಯುವಾಗ ಅದೆಷ್ಟು ವರ್ಷಗಳು ಬೇಕಾಗುತ್ತದೆ ಎನ್ನುವುದು ದೇವರಿಗೆ ಗೊತ್ತು. ಒಂದು ವೇಳೆ ಈ ಭಾಗದ ಜನರಿಗೆ ನ್ಯಾಯಾಲಯದ ರಸ್ತೆಯ ಕಾಂಕ್ರಿಟಿಕರಣ ಎರಡು ವರ್ಷದಿಂದ ಆಗಿಲ್ಲ ಎಂದು ಗೊತ್ತಾದರೆ ನಾಳೆಯಿಂದ ನಿದ್ರೆ ಬರಲಿಕ್ಕಿಲ್ಲ. ಇಷ್ಟಕ್ಕೆ ಮುಗಿಯಲಿಲ್ಲ. ಈ ಕುದ್ರೋಳಿಯಿಂದ ಮಣ್ಣಗುಡ್ಡೆಗೆ ಹೋಗುವ ರಸ್ತೆ ಇದೆಯಲ್ಲ, ಅದು ಮಂಗಳೂರಿನ ಪ್ರಪ್ರಥಮ ಸೈಕಲ್ ಟ್ರಾಕ್ ರಸ್ತೆ ಆಗಬೇಕು ಎಂದು ಹಣ ಬಿಡುಗಡೆಯಾಗಿತ್ತು. ಅಲ್ಲಿ ಈಗ ದುರ್ಬಿನ್ ಹಿಡಿದು ಹುಡುಕಿದರೂ ಟ್ರಾಕ್ ಕಾಣ್ತಾ ಇಲ್ಲ. ಕೇವಲ ರಸ್ತೆಗಳ ಬಗ್ಗೆ ಮಾತನಾಡಿದರೆ ಅದು ಮುಗಿಯದ ಅಧ್ಯಾಯ. ಹಾಗಿರುವಾಗ ಲೋಬೋ ಅವರು ತಮ್ಮ ಅವಧಿಯ ಅತೀ ದೊಡ್ಡ ಸಾಧನೆ ಎನ್ನುವಂತೆ ಕಾಂಕ್ರೀಟ್ ರಸ್ತೆಗಳ ಬಗ್ಗೆ ಘಂಟೆಗಟ್ಟಲೆ ಮಾತನಾಡುತ್ತಾರೆ. ನಾನು ಈಗ ಬರೆದದ್ದು ಬರಿ ಸ್ಯಾಂಪಲ್. ಇಷ್ಟು ರಸ್ತೆಗಳ ಅವಸ್ಥೆ ಹೀಗಿದೆ ಎಂದು ಸಂಕ್ಷೀಪ್ತವಾಗಿ ಹೇಳಿದ್ದೇನೆ. ಈ ಸೈಡ್ ರೀಲ್ ಗೆ ಉತ್ತರ ಲೋಬೋ ಅವರ ಬಳಿ ಇದೆಯಾ? ಸಿನೆಮಾ ಇನ್ನೂ ಬಾಕಿಯಿದೆ!!
ಮಂಗಳೂರು : ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಆಗಸ್ಟ್ 12ರ ಗುರುವಾರ ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಂಸದರಾದ ನಳೀನ್ ಕುಮಾರ್ ಕಟೀಲ್, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನೀಲ್ ಕುಮಾರ್, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವರಾದ ಸುಧಾಕರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ, ಆರೋಗ್ಯ ಮತ್ತು ಕುಟಿಂಬ ಕಲ್ಯಾಣ ಇಲಾಖೆಯ ಆಯುಕ್ತರು, ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿದ್ದಾರೆ. ಶಾಸಕರುಗಳಾದ ಯು.ಟಿ.ಖಾದರ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ.ವೈ, ಹರೀಶ್ ಪೂಂಜಾ, ಸಂಜೀವ ಮಠಂದೂರು, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ ಇತರೆ ಅಧಿಕಾರಿಗಳು ಸಭೆಯಲ್ಲಿ ಇದ್ದರು. Posted in ಪ್ರಧಾನ ಸುದ್ದಿಗಳು, ಪ್ರಮುಖ ಸುದ್ದಿಗಳು, ಸುದ್ದಿಗಳು, ಸ್ಥಳೀಯ ಸುದ್ದಿಗಳು, ಹೊಸ ಸುದ್ದಿಗಳು Tags: ಕೋವಿಡ್, ಜಿಲ್ಲಾ ಪಂಚಾಯತ್, ಪ್ರಗತಿ ಪರಿಶೀಲನಾ ಸಭೆ, ಬಸವರಾಜ ಬೊಮ್ಮಾಯಿ
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
Kannada News » Entertainment » Bollywood » Katrina Kaif dances Thalapathy Vijay movie song with Mountain View school children in Tamil Nadu Katrina Kaif: ‘ದಳಪತಿ’ ವಿಜಯ್​ ಚಿತ್ರದ ಹಾಡಿಗೆ ಶಾಲಾ ಮಕ್ಕಳ ಜತೆ ಕತ್ರಿನಾ ಕೈಫ್ ಡ್ಯಾನ್ಸ್​; ಇಲ್ಲಿದೆ ವಿಡಿಯೋ Katrina Kaif Viral Video: ಶಾಲೆಯ ಕಾರ್ಯಕ್ರಮಕ್ಕೆ ಬಂದಿರುವ ಕತ್ರಿನಾ ಕೈಫ್ ಅವರು ಮಕ್ಕಳ ಜೊತೆ ಬೆರೆತಿದ್ದಾರೆ. ಅಲ್ಲಿನ ಸಿಬ್ಬಂದಿಯ ಜೊತೆಯೂ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಕತ್ರಿನಾ ಕೈಫ್ TV9kannada Web Team | Edited By: Madan Kumar Sep 26, 2022 | 2:10 PM ನಟಿ ಕತ್ರಿನಾ ಕೈಫ್​ (Katrina Kaif) ಅವರು ಬಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಕೆಲವು ಸಾಮಾಜಿಕ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ತಮಿಳುನಾಡಿನ ಒಂದು ವಿಶೇಷ ಶಾಲೆಗೆ ಅವರು ಈಗ ಭೇಟಿ ನೀಡಿದ್ದಾರೆ. ಅಲ್ಲಿನ ಮಕ್ಕಳ ಜೊತೆಗೆ ಮನಸಾರೆ ಕುಣಿದು, ಕುಪ್ಪಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ‘ದಳಪತಿ’ ವಿಜಯ್​ (Thalapathy Vijay) ನಟನೆಯ ‘ಬೀಸ್ಟ್​’ (Beast) ಚಿತ್ರದ ‘ಅರೇಬಿಕ್​ ಕುತು..’ ಹಾಡಿಗೆ ಮಕ್ಕಳ ಜತೆ ಸೇರಿಕೊಂಡು ಕತ್ರಿನಾ ಕೈಫ್​ ಡ್ಯಾನ್ಸ್​ ಮಾಡಿದ್ದಾರೆ. ಅಷ್ಟಕ್ಕೂ ಈ ಶಾಲೆಯ ಜೊತೆಗೆ ಕತ್ರಿನಾಗೆ ಇರುವ ಸಂಬಂಧ ಏನು? ಅಲ್ಲಿನ ಮಕ್ಕಳಿಗೆ ಅವರು ಇಷ್ಟೊಂದು ಬೆಂಬಲ ನೀಡುತ್ತಿರುವುದು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.. ಕತ್ರಿನಾ ಕೈಫ್​ ಅವರು ಭಾರತೀಯ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರ ತಾಯಿ ಸುಸಾನೆ ಅವರು ತಮಿಳುನಾಡಿನಲ್ಲಿ ‘ಮೌಂಟೇನ್​ ವೀವ್​ ಸ್ಕೂಲ್​’ ನಡೆಸುತ್ತಿದ್ದಾರೆ. ಈ ಶಾಲೆಯಲ್ಲಿ ಓದುತ್ತಿರುವುದು ಬಡ ಮಕ್ಕಳು. ಹಲವಾರು ಬಡ ಮಕ್ಕಳಿಗೆ ಇಂಗ್ಲಿಷ್​ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ಸಮಾಜಮುಖಿ ಕಾರ್ಯದಲ್ಲಿ ಕತ್ರಿನಾ ಕೈಫ್​ ಕೂಡ ಕೈ ಜೋಡಿಸಿದ್ದಾರೆ. ಶಾಲೆಯ ಕಾರ್ಯಕ್ರಮಕ್ಕೆ ಬಂದಿರುವ ಅವರು ಮಕ್ಕಳ ಜೊತೆ ಬೆರೆತಿದ್ದಾರೆ. ಅಲ್ಲಿನ ಸಿಬ್ಬಂದಿಯ ಜೊತೆಯೂ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಅವರ ಈ ಸರಳ ಗುಣಕ್ಕೆ ಎಲ್ಲರಿಂದ ಮೆಚ್ಚುಗೆ ಕೇಳಿಬರುತ್ತಿದೆ. ವಿಕ್ಕಿ ಕೌಶಲ್​ ಜೊತೆ ಮದುವೆ ಆದ ಬಳಿಕವೂ ಕತ್ರಿನಾ ಕೈಫ್ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿ​ದ್ದಾರೆ. ‘ಮೇರಿ ಕ್ರಿಸ್​ಮಸ್​’, ‘ಫೋನ್​ ಭೂತ್​’, ‘ಟೈಗರ್​ 3’ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ. ಈ ವರ್ಷ ನವೆಂಬರ್​ 4ರಂದು ‘ಫೋನ್​ ಭೂತ್​’ ಸಿನಿಮಾ ರಿಲೀಸ್​ ಆಗಲಿದೆ. ಸಲ್ಮಾನ್​ ಖಾನ್​ ಜೊತೆಗೆ ಕತ್ರಿನಾ ನಟಿಸುತ್ತಿರುವ ‘ಟೈಗರ್​ 3’ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. 2023ರ ಏಪ್ರಿಲ್​ 23ರಂದು ಆ ಚಿತ್ರ ಬಿಡುಗಡೆ ಆಗಲಿದೆ. #katrinakaif dance in #Arabickuthu with kids 😍💞 Mountain View School pic.twitter.com/ogTPMp3rNd — myqueenkay (@myqueenkay1) September 25, 2022 ‘ಮೇರಿ ಕ್ರಿಸ್​ಮಸ್​’ ಚಿತ್ರಕ್ಕೆ ಶ್ರೀರಾಮ್​ ರಾಘವನ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಜೊತೆ ವಿಜಯ್​ ಸೇತುಪತಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶೂಟಿಂಗ್​ ಸೆಟ್​ನ ಕೆಲವು ಫೋಟೋಗಳನ್ನು ಕತ್ರಿನಾ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಅವರಿಗೆ ತುಂಬ ಖುಷಿ ಇದೆ.
ದೆಹಲಿ ವಿಧಾನಸಭಾ ಚುನಾವಣೆ ಮುಗಿಯುತ್ತಿದಂತೆ, ಚುನಾವಣೋತ್ತರ ಸಮೀಕ್ಷೆಗಳು ಆಮ್‌ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ ಏರುವುದು ಖಚಿತವೆಂದು ತಿಳಿಸುತ್ತಿವೆ. ಅಭಿವೃದ್ದಿಯನ್ನೇ ಚುನಾವಣಾ ಮಂತ್ರವಾಗಿಸಿ ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿಗೆ ಸರಳ ಬಹುಮತ ದೊರೆಯುವುದು ಬಹುತೇಕ ಖಚಿತವೆಂದು ಈವರೆಗೆ ಪ್ರಕಟವಾಗಿರುವ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಹೆಚ್ಚು ಓದಿದ ಸ್ಟೋರಿಗಳು ಅಕ್ರಮ ಹಣ ವರ್ಗಾವಣೆ; ಛತ್ತೀಸ್‌ಗಢ ಸಿಎಂ ಪಿಎ ಬಂಧನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಶ್ರದ್ದಾ ವಾಲ್ಕರ್‌ ಹತ್ಯೆ; ನಾರ್ಕೋ ಪರೀಕ್ಷೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ಅಫ್ತಾಬ್‌ ಈ ಬಾರಿಯ ಚುನಾವಣೆಯಲ್ಲಿ ಒಟ್ಟು 54.67 ಶೇಕಡಾ ಮತದಾರರು ಸಂಜೆ ಆರು ಗಂಟೆಯ ವೇಳೆಗೆ ಮತದಾನ ಮಾಡಿದ್ದರು. ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಚುನಾವಣೋತ್ತರ ಸಮೀಕ್ಷಗೆಳ ಮಹಾಪೂರವೇ ಹರಿದಿದೆ. ಟೈಮ್ಸ್‌ ನೌ-ಐಪಿಎಸ್‌ಒಎಸ್‌ ಪ್ರಕಾರ ಆಮ್‌ ಆದ್ಮಿ ಪಾರ್ಟಿಗೆ 44 ಸೀಟುಗಳು ಲಭಿಸಲಿದ್ದು, ಉಳಿದ 26 ಸ್ಥಾನಗಳು ಬಿಜೆಪಿಗೆ ಲಭಿಸಲಿವೆ ಎಂದು ಹೇಳಿದೆ. ನ್ಯೂಸ್‌ ಎಕ್ಸ್‌-ಪೋಲ್‌ಸ್ಟ್ರಾಟ್‌ ಸಮೀಕ್ಷೆಯ ಪ್ರಕಾರ ಆಮ್‌ ಆದ್ಮಿ ಪಾರ್ಟಿ 50-56 ಸ್ಥಾನಗಳನ್ನು ಗೆಲ್ಲಲಿದ್ದು ಬಿಜೆಪಿಯು 10-14 ಸ್ಥಾನಗಳಿಗೆ ತೃಪ್ತಿ ಪಡಬೇಕಾಗುತ್ತದೆ ಎಂದು ಹೇಳಿದೆ. ಈ ಎರಡೂ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ ಈ ಬಾರಿಯೂ ಯಾವುದೇ ಸ್ಥಾನಗಳನ್ನು ಗಳಿಸಲು ಸಾದ್ಯವಿಲ್ಲ ಎಂದು ಹೇಳಿದೆ. ಇನ್ನುಳಿದ ಸಮೀಕ್ಷೆಗಳು ಕೂಡ ಆಮ್‌ ಆದ್ಮಿ ಪಾರ್ಟಿಗೆ ಸ್ಪಷ್ಟ ಬಹುಮತವನ್ನು ನೀಡಿವೆ. ಎಬಿಪಿ – ಸಿ-ವೋಟರ್‌ ಪ್ರಕಾರ ಆಮ್‌ ಆದ್ಮಿ ಪಾರ್ಟಿ ಪಾರ್ಟಿಯು 49-63 ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದೆ. ಎಲ್ಲಾ ಸಮೀಕ್ಷೆಗಳಿಗಿಂತಲೂ ಈ ಸಮೀಕ್ಷೆಯು ಆಮ್‌ ಆದ್ಮಿ ಪಾರ್ಟಿಗೆ ಹೆಚ್ಚಿನ ಸ್ಥಾನವನ್ನು ನೀಡಿದೆ. ಇನ್ನು ಬಿಜೆಪಿಯು 5-19 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಈ ಸಮೀಕ್ಷೆಯು ಹೇಳಿದೆ. ಕಾಂಗ್ರೆಸ್‌ 0-4 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯನ್ನು ನೀಡಿದ್ದು ಈ ಒಂದು ಸಮೀಕ್ಷೆ ಮಾತ್ರ. ಇನ್ನು ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲಬಹುದೆಂದು ಅಂದಾಜಿಸಿವೆ. ಇನ್ನು ಈ ಬಾರಿ, ಚುನಾವಣೆ ನಡೆಯುವ ಸಂಧರ್ಭದಲ್ಲಿ ಯಾವುದೇ ಮಾಧ್ಯಮ ಸಂಸ್ಥೆಗಳು ಸಮೀಕ್ಷೆಯನ್ನು ನಡೆಸಬಾರದು ಎಂದು ಚುನಾವಣಾ ಆಯೋಗವು ನಿರ್ಬಂಧ ಹೇರಿತ್ತು. ಬೆಳಿಗ್ಗೆ 8.30ರಿಂದ ಸಂಜೆ 6.30ರ ವರೆಗೆ ಯಾವುದೇ ಸಮೀಕ್ಷೆಗಳಿಗೆ ಚುನಾವಣಾ ಆಯೋಗವು ಅವಕಾಶ ನೀಡಿರಲಿಲ್ಲ. ದೆಹಲಿಯಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಯುತ್ತದ್ದಂತೆ, ಚುನಾವಣೋತ್ತರ ಸಮೀಕ್ಷೆಗಳ ಮಹಾಪೂರವೇ ಹರಿದಿದೆ.
ತಾಲ್ಲೂಕಿನ ಎಚ್.ಕ್ರಾಸ್ ನಲ್ಲಿರುವ ಸೀತಾರಾಮಾಂಜಿನೇಯಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶನಿವಾರ ಸಂಸದ ಕೆ.ಹೆಚ್.ಮುನಿಯಪ್ಪ ಚಾಲನೆ ನೀಡಿದರು. ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾಣ ಪ್ರಸಿಧ್ದ ಸೀತಾರಾಮಾಂಜಿನೇಯ ದೇವಾಲಯದಲ್ಲಿ ಪ್ರತಿವರ್ಷದಂತೆ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ಭಾರಿ ವಿಜೃಂಭಣೆಯಿಂದ ನೆರವೇರಿಸಲಾಯಿತು, ಬೆಳಗಿನಿಂದಲೇ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು. ರಥೋತ್ಸವ ಅಂಗವಾಗಿ ದೇವರಿಗೆ ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ವಾಸುದೇವ ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಶಯನೋತ್ಸವ, ದೇವರ ಪೂಜೆ, ಚಂದ್ರಪ್ರಭಾ, ಗರುಡೋತ್ಸವ, ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಮುಖಂಡರಾದ ಅಯ್ಯಪ್ಪ, ಹಾಗೂ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ಹಾಜರಿದ್ದರು. administrator See author's posts Related Related posts: ಎಚ್‌.ಕ್ರಾಸ್‌ನಲ್ಲಿ ನೂತನ ನಂದಿನಿ ಹಾಲಿನ ಮಳಿಗೆ ಉದ್ಘಾಟನೆ ಮಳ್ಳೂರು, ಎಚ್‌.ಕ್ರಾಸ್‌ನ ದೇವಾಲಯಗಳಲ್ಲಿ ಕಳ್ಳತನ H-Crossನ ಶ್ರೀ ಸೀತಾರಾಮಾಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ ರೈತಸಂಘದ ಸದಸ್ಯರಿಂದ ಮನವಿ ಸಂಗೀತ ಕಛೇರಿ ಓದಿನ ಅಭಿರುಚಿಯನ್ನು ಪ್ರೇರೇಪಿಸುವುದು ಕ.ಸಾ.ಪ ಉದ್ದೇಶ ಕಂಬದಿಂದ ಬಿದ್ದ ಲೈನ್ಮನ್
September 16, 2021 adminLeave a Comment on ಪೊರಕೆಯನ್ನು ಈ ಸಮಯದಲ್ಲಿ ಬಳಸುವುದರಿಂದ ತಾಯಿ ಮಹಾಲಕ್ಷ್ಮಿ ಒಲಿಯುತ್ತಾಳೆ! ಪೊರಕ್ಕೆ ಎಲ್ಲರ ಮನೆಯಲ್ಲಿ ಇರುತ್ತದೆ.ಇದು ಮನೆಯಲ್ಲಿ ಇರುವ ಮಲಿನತೆಯನ್ನು ಹೊರ ಹಾಕುತ್ತದೆ.ಯಾರ ಮನೆ ಸ್ವಚ್ಛವಾಗಿ ಇರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿ ವಾಸವನ್ನು ಮಾಡುತ್ತಾಳೆ.ಹಾಗಾಗಿ ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪ ಎಂದು ತಿಳಿಯಲಾಗಿದೆ.ಪೊರಕೆಯನ್ನು ಸರಿಯಾಗಿ ಬಳಸಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 1,ಮೊದಲು ನೀವು ಪೊರಕೆಯನ್ನು ಯಾವುದೇ ಕಾರಣಕ್ಕೂ ಸಹ ತೆರೆದ ಸ್ಥಾನದಲ್ಲಿ ಇಡಬಾರದು. ಮನೆಯಲ್ಲಿ ಹಣ ಸಂಪತ್ತು ಮುಚ್ಚಿ ಇಡುತ್ತಿರೋ ಅದೇ ರೀತಿಯಾಗಿ ಪೊರಕೆಯನ್ನು ಕೂಡ ಇಡಬೇಕು.ಇದರಿಂದಾಗಿ ಕೆಟ್ಟ ದೃಷ್ಟಿ ಮನೆಗೆ ಬೀಳುವುದಿಲ್ಲ.ಸಂಪತ್ತು ಮನೆಯಲ್ಲಿ ನೆಲೆಸಿರುತ್ತದೆ.2, ಇನ್ನು ಮನೆಯಲ್ಲಿ ನಕಾರಾತ್ಮಕ ವಾತಾವರಣ ಇದ್ದಾರೆ ರಾತ್ರಿ ವೇಳೆ ಪೊರಕೆಯನ್ನು ನೀವು ನಿಮ್ಮ ಮನೆಯ ಮುಖ್ಯದ್ವಾರದ ಬಳಿ ಇಡಬೇಕು.ಆಗ ನಕಾರಾತ್ಮಕ ಶಕ್ತಿ ಒಳಗೆ ಬರುವುದಿಲ್ಲ.ಮನೆಯಲ್ಲಿ ಇರುವ ಪೊರಕೆಯನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು.ಪೊರಕೆಯನ್ನು ಯಾವಾಗಲು ಶನಿವಾರದ ದಿನ ಖರೀದಿ ಮಾಡಬೇಕು. 3, ಮುಂಜಾನೆ ಸಮಯದಲ್ಲಿ ಕಸವನ್ನು ಗುಡಿಸಬೇಕು. ಇದರಿಂದಾಗಿ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಮನೆಯಿಂದ ಹೊರ ಹೋಗುತ್ತದೆ.ಸಂಜೆ ವೇಳೆ ಪೊರಕೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು.ಇಲ್ಲವಾದರೆ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುವುದಿಲ್ಲ.4, ಮನೆಯ ಸದಸ್ಯರು ಯಾವುದೊ ಕೆಲಸಕ್ಕೆ ಹೊರ ಹೋಗುತ್ತಿದ್ದಾರೆ ಅವರು ಹೋದ ತಕ್ಷಣ ನೀವು ಕಸವನ್ನು ಗುಡಿಸಬಾರದು.ಇಲ್ಲವಾದರೆ ಶುಭಕಾರ್ಯದಲ್ಲಿ ಅಡೆತಡೆ ಉಂಟಾಗುತ್ತದೆ. 5, ಯಾವುದೇ ಕಾರಣಕ್ಕೂ ಮನೆಯಲ್ಲಿ ಪೊರಕೆಯನ್ನು ನಿಲ್ಲಿಸಿ ಇಡಬಾರದು.ಇದರಿಂದ ನೆಗೆಟಿವಿಟಿ ಮನೆಯಲ್ಲಿ ಹರಡುತ್ತದೆ.6,ಪಶ್ಚಿಮ ದಿಕ್ಕಿಗೆ ಯಾವಾಗಲು ಪೊರಕೆಯನ್ನು ಇಡಬೇಕು.ಅಡುಗೆ ಊಟ ಮಾಡುವ ಸ್ಥಳದಲ್ಲಿ ಪೊರಕೆಯನ್ನು ಇಡಬಾರದು.ಇದರಿಂದ ವಾಸ್ತು ದೋಷ ಕಡಿಮೆ ಆಗುತ್ತದೆ. 7, ನೀವು ಯಾರ ಬಳಿ ಕೂಡ ಪೊರಕೆಯನ್ನು ಉದರಿ ಪಡೆಯಬಾರದು.ಉದರಿ ಪಡೆದರೆ ಮನೆಯಲ್ಲಿ ಕಷ್ಟ, ನಕಾರಾತ್ಮಕ ಶಕ್ತಿ ನಿಮ್ಮ ಮನೆಗೆ ಬರುತ್ತದೆ.ನಿಮ್ಮ ಹಣದಿಂದ ಪೊರಕೆಯನ್ನು ಖರೀದಿ ಮಾಡಬೇಕು.ಬೇರೆಯವರ ಮನೆಯ ಪೊರಕೆಯನ್ನು ಯಾವತ್ತಿಗೂ ಕೂಡ ತರಬೇಡಿ ಹಾಗೂ ನಿಮ್ಮ ಮನೆಯ ಪೊರಕೆಯನ್ನು ಕೂಡ ಬೇರೆಯವರಿಗೆ ಉಪಯೋಗಿಸಲು ಕೊಡಬೇಡಿ.ಈ ರೀತಿ ಮಾಡುವುದರಿಂದ ಮನೆಯಲ್ಲಿ ಶುದ್ಧತೆ ನೆಲೆಸುತ್ತದೆ ಹಾಗೂ ಲಕ್ಷ್ಮಿ ದೇವಿ ಮನೆಯಲ್ಲಿ ವಾಸ ಮಾಡುತ್ತಾಳೆ ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಈಗಿನ ಪೀಳಿಗೆಯ ಪ್ರಮುಖ ನಟ. ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟ. ಪ್ರಭಾವಿ ವ್ಯಕ್ತಿ. ಕರ್ನಾಟಕ ದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ತಮ್ಮ ಪ್ರೀತಿಯ ಕಿಚ್ಚನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದರೆ ಅದೆಂತಹ ಆಕ್ರೋಶ ಅಭಿಮಾನಿಗಳಲ್ಲಿ ಭುಗಿಲೇಳಬಹುದು ಯೋಚಿಸಿ. ಹೌದು ಕೆಲ ಕನ್ನಡ ಪರ ಸಂಘನೆಗಳು ಹೀಗೆ ಪಟ್ಟು ಹಿಡಿದಿವೆ. ಕಾರಣ ಸುದೀಪ್ ನೀಡುತ್ತಿರುವ ಆ ಜಾಹೀರಾತು. Advertisements ಸುದೀಪ್ ರಮ್ಮಿ ಸರ್ಕಲ್ ಕುರಿತಾದ ಜಾಹೀರಾತೊಂದನ್ನು ನೀಡುತ್ತಿದ್ದಾರೆ. ಇದು ಒಂದು ಜೂಜಿನ ಆಟವಾಗಿದ್ದು ಸುದೀಪ್ ರಂತಹ ಸೆಲೆಬ್ರಿಟಿಗಳು ಇದನ್ನು ಪ್ರೋತ್ಸಾಹಿಸಬಾರದು, ಈ ಕೂಡಲೇ ಆ ಜಾಹಿರಾತಿನಲ್ಲಿ ನಟಿಸುವುದನ್ನು ನಿಲ್ಲಿಸಬೇಕು ಇಲ್ಲವಾದರೆ ಇವರನ್ನು ಕನ್ನಡ ಚಿತ್ರ ರಂಗದಿಂದ ಬ್ಯಾನ್ ಮಾಡಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿವೆ. ಇದಕ್ಕೆ ತಕ್ಕ ಉತ್ತರವನ್ನು ಕಿಚ್ಚನ ಅಭಿಮಾನಿಗಳು ನೀಡಿದ್ದಾರೆ. ದೈರ್ಯ ಇದ್ದರೆ ಸರ್ಕಾರಕ್ಕೆ ಹೇಳಿ ರಮ್ಮೀ ಸರ್ಕಲ್ ಆಟವನ್ನು ಬ್ಯಾನ್ ಮಾಡಿಸಿ ಅದನ್ನು ಬಿಟ್ಟು ನಾಯಕ ನಟನ ತೇಜೋವಧೆ ಮಾಡಬೇಡಿ ಎಂದಿದ್ದಾರೆ. ಅಲ್ಲದೆ ಸಂಘಟನೆಯವರು ಯಶ್ ಮತ್ತು ದರ್ಶನ್ ರಂತೆ ಮಾದರಿಯಾಗಿ ಎಂದು ಹೇಳಿರುವುದಕ್ಕೆ ಇಲ್ಲಿ ಯಶ್ ಮತ್ತು ದರ್ಶನ್ ಹೆಸರು ಏಕೆ ಬರುತ್ತಿದೆ ಎಂದು ಪ್ರಶ್ನಿಸಿರುವ ಸುದೀಪ್ ಅಭಿಮಾನಿಗಳು, ಇದು ಕಿಚ್ಚನನ್ನು ತುಳಿಯುವ ಒಂದು ಷಡ್ಯಂತ್ರ ಎಂದು ಅನುಮಾನಿಸಿದ್ದಾರೆ. ಅಲ್ಲದೆ ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚನ ಪರ ಬೆಂಬಲಕ್ಕೆ ನಿಂತಿದ್ದಾರೆ. ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ನಡೆದ ಕರ್ನಾಟಕ ಬಂದ್ ಗೆ ಬೆಂಬಲ ನೀಡದ ಕೆಲ ಕನ್ನಡ ಸಂಘಟನೆಗಳು ಈಗ ಕಿಚ್ಚನ ವಿರುದ್ದ ಹೋರಾಟಕ್ಕೆ ಇಳಿದಿವೆ ಎಂದು ಕಿಡಿ ಕಾರಿದ್ದಾರೆ.
ಆದಷ್ಟು ಬೇಗ ಬಾಕಿ ಉಳಿದಿರುವ ಏಳು ಕೋಟಿ ರೂಪಾಯಿ ಹಣವನ್ನು ಕೆಎಸ್‌ಎಲ್‌ಎಸ್‌ಎಗೆ ಬಿಡುಗಡೆ ಆಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮಂಜುಳಾ ಅವರು ಖಾತರಿಪಡಿಸಬೇಕು ಎಂದು ಆದೇಶಿಸಿದ ನ್ಯಾಯಾಲಯ. Karnataka High Court Bar & Bench Published on : 25 Jan, 2022, 4:36 pm ಲೈಂಗಿಕ ದೌರ್ಜನ್ಯ ಸಂತ್ರಸ್ತರ ಪರಿಹಾರ ಯೋಜನೆ ಜಾರಿಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ತಕ್ಷಣ ಬಾಕಿ ಉಳಿದಿರುವ ಏಳು ಕೋಟಿ ರೂಪಾಯಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಸೂಕ್ತ ಮಾರ್ಗಸೂಚಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ‘ಪೀಪಲ್ಸ್ ಮೂವ್‌ಮೆಂಟ್ ಅಗೈನ್ಸ್ಟ್ ಸೆಕ್ಷ್ಯುಯಲ್ ಅಸಾಲ್ಟ್’ (ಪಿಎಂಎಎಸ್‌ಎ) ಎಂಬ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು. “ಆದಷ್ಟು ಬೇಗ ಬಾಕಿ ಉಳಿದಿರುವ ಏಳು ಕೋಟಿ ರೂಪಾಯಿ ಹಣವನ್ನು ಕೆಎಸ್‌ಎಲ್‌ಎಸ್‌ಎಗೆ ಬಿಡುಗಡೆ ಆಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮಂಜುಳಾ ಅವರು ಖಾತರಿಪಡಿಸಬೇಕು. ಮುಂದಿನ ವಿಚಾರಣೆಗೆ ಡಾ. ಮಂಜುಳಾ ಅವರು ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ. Also Read ಸಂತ್ರಸ್ತರ ಪರಿಹಾರ ಯೋಜನೆ: ಕೆಎಸ್‌ಎಲ್‌ಎಸ್‌ಎಗೆ ರೂ. 5 ಕೋಟಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ಗಡುವು ಕೆಎಸ್‌ಎಲ್‌ಎಸ್‌ಎ ಪರ ವಕೀಲೆ ನಿಧಿಶ್ರೀ ವೇಣುಗೋಪಾಲ್‌ ಅವರು “ಜನವರಿ 20ರಂದು ಸಲ್ಲಿಸಿರುವ ಮೆಮೊದಲ್ಲಿ 13 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಸಂತ್ರಸ್ತರಿಗೆ ಬಿಡುಗಡೆ ಮಾಡಿರುವುದನ್ನು ವಿವರಿಸಲಾಗಿದೆ. ಜನವರಿ 1ರವರೆಗೆ 15 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕೋರಿಕೆ ಸಲ್ಲಿಸಲಾಗಿತ್ತು” ಎಂದು ಪೀಠಕ್ಕೆ ವಿವರಿಸಿದರು. ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ರಾಜಶೇಖರ್‌ ಅವರು “ಅನುದಾನ ಬಿಡುಗಡೆ ಕೋರಿ ರಾಜ್ಯ ಸರ್ಕಾರಕ್ಕೆ ಯಾವುದೇ ಮನವಿ ಬಂದಿಲ್ಲ. ಸಂತ್ರಸ್ತ ಪರಿಹಾರ ಯೋಜನೆಗೆ ಬಿಡುಗಡೆ ಮಾಡಲು ಅನುದಾನ ಹಂಚಿಕೆ ಮಾಡಲಾಗಿದ್ದು, ಆ ಹಣವಿದೆ. ಔಪಚಾರಿಕತೆ ಪೂರೈಸಲು ಕಾಯಲಾಗುತ್ತಿದೆ. ಇದಕ್ಕಾಗಿ ಅವರು ಮನವಿ ಸಲ್ಲಿಸಬೇಕು. ತಕ್ಷಣ ಹಣ ಬಿಡುಗಡೆ ಮಾಡಲಾಗುವುದು” ಎಂದು ಪೀಠಕ್ಕೆ ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಮನವಿ ಸಲ್ಲಿಸಲು ಕೆಎಸ್‌ಎಲ್‌ಎಸ್‌ಎಗೆ ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 9ಕ್ಕೆ ಮುಂದೂಡಿತು.
ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪುತ್ರ ಶ್ರೀಕಾಂತ್‌ ಶಿಂಧೆ ಅವರು ಮುಖ್ಯಮಂತ್ರಿಯ ಕುರ್ಚಿಯ ಮೇಲೆ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಿಎಂ ಪುತ್ರ ಕುರಚಿ ಮೇಲೆ ಕುಳಿತಿರುವ ವಿಚಾರ ಈಗ ಟೀಕೆಗೆ ಒಳಗಾಗಿದೆ. ಶಿವಸೇನೆ ಉದ್ಧವ್‌ ಠಾಕ್ರೆ ಬಣ ಟೀಕಾಸ್ತ್ರವಾಗಿ ಬಳಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಶ್ರೀಕಾಂತ್ ಶಿಂಧೆ ಇದು ನಮ್ಮ ಮನೆಯಲ್ಲಿ ತೆಗೆದ ಚಿತ್ರವಾಗಿದೆ ಯಾರೂ ಕಿಡಿಗೇಡಿಗಳು ವಿವಾದಕ್ಕೆ ಆಸ್ಪದ ಮಾಡಿದ್ದಾರೆ. , ತಂದೆಗೆ ಕಚೇರಿಯ ಅಧಿಕೃತ ಸಿಎಂ ಕುರ್ಚಿ ಮೇಲೆ ನಾನು ಕುಳಿತುಕೊಂಡಿಲ್ಲ ಎಂದು ಶ್ರೀಕಾಂತ್‌ ಶಿಂಧೆ ಸ್ಪಷ್ಟ ಪಡಿಸಿದ್ದಾರೆ. ಇನ್ನು ನಾನು ಸಂಸದನಾಗಿದ್ದು, ನನಗೆ ಶಿಷ್ಟಾಚಾರದ ಅರಿವಿದೆ ಎಂದು ಅವರು ಹೇಳಿದ್ದಾರೆ. ಇನ್ನು ಮನೆಯಿಂದಲೇ ತಂದೆಯವರು ವಿಡಿಯೋ ಕಾನ್ಫರೆನ್ಸ್ ನಡಿಸಿದ್ರು. ಅಲ್ಲಿ’ಮಹಾರಾಷ್ಟ್ರ ಸರ್ಕಾರ’ ಎಂದು ಬೋರ್ಡ್ ಹಾಕಲಾಗಿತ್ತು. ಅದು ನನಗೆ ತಿಳಿದಿರಲಿಲ್ಲ ಎಂದಿದ್ದಾರೆ. ಎನ್‍ಸಿಪಿ ವಕ್ತಾರ ರವಿಕಾಂತ್ ವಾರ್ಪೆ ಟ್ವೀಟ್ ಮಾಡಿದ ಚಿತ್ರದಲ್ಲಿ ಶ್ರೀಕಾಂತ್ ಅವರು ಬಾಳಾಸಾಹೇಬ್ ಠಾಕ್ರೆಯವರ ಫೋಟೊದ ಮುಂದೆ ಕುಳಿತಿದ್ದಾರೆ. ಫೋಟೊ ಹಿಂದುಗಡೆ “ಮಹಾರಾಷ್ಟ್ರ ಸರ್ಕಾರ- ಸಿಎಂ ” ಎಂಬ ಫಲಕ ಕಾಣುತ್ತಿದೆ. ಶ್ರೀಕಾಂತ್ ಅವರನ್ನ ಎನ್ ಸಿಪಿ ಸೂಪರ್ ಸಿಎಂ ಎಂದು ಕರೆದು ಇದು ಯಾವ ರಾಜಧರ್ಮ ಎಂದು ಪ್ರಶ್ನೆ ಮಾಡಿದೆ. ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿ, ಡಿಸಿಎಂ ದೇವೇಂದ್ರ ಫಡ್ನವೀಸ್ ಬಗ್ಗೆ ಅನುಕಂಪವಿದೆ ಎಂದು ಲೇವಡಿ ಮಾಡಿದ್ದಾರೆ. ಉದ್ಧವ್‌ ಠಾಕ್ರೆ ಸಿಎಂ ಆಗಿದ್ದಾಗ ಆದಿತ್ಯ ಠಾಕ್ರೆ ಸಿಎಂ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಾರೆ ಎನ್ನುವುದು ಭಾರತೀಯ ಜನತಾಪಕ್ಷದ ಆರೋಪವಾಗಿತ್ತು. Share this: Click to share on Facebook (Opens in new window) Click to share on Twitter (Opens in new window) Click to share on WhatsApp (Opens in new window) Tagged ಮಹಾ ಸಿಎಂ ಪುತ್ರ ಸಿಎಂ ಕುರ್ಚಿಯಲ್ಲಿ ಕುಳಿತು ಬಿಟ್ರಾ..? ಟೀಕೆಗೆ ಕಾರಣವಾಯ್ತು ಶಿಂಧೆ ಪುತ್ರನ ವೈರಲ್‌ ಫೋಟೋ..!
ಎಲ್ಲಾ ಹಿತೈಷಿಗಳಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು “ಅಧ್ಯಯನ ಪ್ರವಾಸ”ಕ್ಕೆ ಹೋಗಬೇಕು ಎಂದು ನಿರ್ಧರಿಸಿದ್ದದ್ದು ಯಾವಾಗ ಎನ್ನುವುದು ಅವರಿಗೆ ಗೊತ್ತು. ಆದರೆ ಅವರು ಹೋಗುವುದು ರದ್ದಾಗುವ ತನಕ ಇಲ್ಲಿನ ಸ್ವಚ್ಚತೆಯ ಬಗ್ಗೆ ಇವರು ಎಷ್ಟು ಕ್ಯಾರ್ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಇಂಚಿಂಚಾಗಿ ಬರೆಯಬೇಕಾಗಿದೆ. ಈ disliting machine, Jetsack machine, cess poll machine ಟೆಂಡರ್ ನಲ್ಲಿ ಗುತ್ತಿಗೆ ಪಡೆದುಕೊಂಡವರು ಒಪ್ಪಂದದ ನಿಯಮಗಳನ್ನು ಎಷ್ಟು ಉಲ್ಲಂಘಿಸುತ್ತಿದ್ದಾರೆ ಎನ್ನುವುದನ್ನು ಇವತ್ತು ಹೇಳುತ್ತಿದ್ದೇನೆ. ನಮ್ಮಲ್ಲಿ ಇದು ಮಾತ್ರವಲ್ಲ, ಹೆಚ್ಚಿನ ಎಲ್ಲಾ ಟೆಂಡರ್ ಗಳನ್ನು ಪಡೆದುಕೊಂಡ ಗುತ್ತಿಗೆದಾರರು ಒಪ್ಪಂದಗಳನ್ನು ಹೇಗೆ ಸಾರಾಸಗಟಾಗಿ ಉಲ್ಲಂಘಿಸುತ್ತಾರೆ ಎನ್ನುವುದನ್ನು ಹೊಸತಾಗಿ ಹೇಳಬೇಕಿಲ್ಲ. ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನಿಂದ ಹಿಡಿದು ಈ ಮ್ಯಾನ್ ಹೋಲ್ ಕ್ಲೀನ್ ಮಾಡುವ ತನಕದ ಅಷ್ಟೂ ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಮ್ಯಾನ್ ಹೋಲ್ ಗಳನ್ನು ಸ್ವಚ್ಚ ಮಾಡಲು ಯಂತ್ರದೊಂದಿಗೆ ಇಷ್ಟೇ ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು ಎಂದು ನಿಯಮವಿದೆ. ಆದರೆ ಇವರು ಲೆಕ್ಕಕ್ಕಿಂತ ಕಡಿಮೆ ಜನರನ್ನು ಕೆಲಸಕ್ಕೆ ತೆಗೆದುಕೊಂಡಿರುತ್ತಾರೆ. ಅದರಿಂದ ಇವರಿಗೆ ವರ್ಷದಲ್ಲಿ ಸಾಕಷ್ಟು ಹಣ ಉಳಿಯುತ್ತದೆ. ಇನ್ನು ಇವರು ರೂಟಿನ್ ಪ್ರಕಾರ ಎಲ್ಲಾ ವಾರ್ಡುಗಳ ಮ್ಯಾನ್ ಹೋಲ್ ಗಳನ್ನು ಕ್ಲೀನ್ ಮಾಡಬೇಕು. ಮಾಡುವುದಿಲ್ಲ. ನಾನು ನಿನ್ನೆ ಹೇಳಿದ ಹಾಗೆ ಜ್ಯೂನಿಯರ್ ಇಂಜಿನಿಯರ್ ಗಳು ಅಕಸ್ಮಾತ್ ಆಗಿ ಹೇಳಿದರೆ ಮಾತ್ರ ಅಲ್ಲಿ ಹೋಗುತ್ತಾರೆ. ಇಲ್ಲದಿದ್ದರೆ ಮಿಶಿನ್ ಗಳು ಆರಾಮವಾಗಿ ಕಾಲು ಚಾಚಿ ಮಲಗಿರುತ್ತವೆ. ಇದರಿಂದ ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಡಿಸೀಲ್ ಉಳಿತಾಯವಾಗುತ್ತದೆ. ಪಾಲಿಕೆಯ ಸದಸ್ಯರಿಗೆ, ಅಧಿಕಾರಿಗಳಿಗೆ ನಿಜಕ್ಕೂ ಮಂಗಳೂರಿನ ಸ್ವಚ್ಚತೆಯ ಬಗ್ಗೆ ಕಾಳಜಿ ಇದ್ದರೆ ಈ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ತೆಗೆಯಬಹುದು ಮತ್ತು ಮಳೆಗಾಲದಲ್ಲಿ ಮ್ಯಾನ್ ಹೋಲ್ ಗಳು ತುಂಬಿ, ಚಿಕ್ಕ ಚಿಕ್ಕ ಕಾರಂಜಿಗಳು ರಸ್ತೆಯ ಮಧ್ಯದಿಂದ ಹಾರುವುದನ್ನು ತಪ್ಪಿಸಬಹುದು. ಆದರೆ ಪಾಲಿಕೆ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಕೂಡ ಮಾಡುವುದಿಲ್ಲ ಅದೇ ರೀತಿಯಲ್ಲಿ ಒಳ್ಳೆಯ ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರಿಗೆ ಅವಕಾಶ ಕೂಡ ಕೊಡುವುದಿಲ್ಲ. ಯಾಕೆಂದರೆ ಸರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಸದಸ್ಯರಿಗೆ, ಅಧಿಕಾರಿಗಳಿಗೆ ಕೈ ಬಿಸಿ ಮಾಡುವುದಿಲ್ಲ. ಇವರ ಕಿಸೆ ಭರ್ತಿ ಮಾಡುವವರು ಸರಿಯಾಗಿ ಕೆಲಸ ಮಾಡುವುದಿಲ್ಲ. ನಮಗೆ ನಿಮ್ಮ ಲಂಚ ಬೇಡಾ, ನಮಗೆ ಸರಕಾರ ಸಂಬಳ ಚೆನ್ನಾಗಿ ಕೊಡುತ್ತದೆ. ನೀವು ಗುತ್ತಿಗೆ ತೆಗೆದುಕೊಂಡದ್ದು ಕೆಲಸ ಮಾಡಲು, ಅದನ್ನು ಮಾಡಿ ಎಂದು ಹೇಳುವ ನೈತಿಕ ಅಧಿಕಾರಿ ಪಾಲಿಕೆಯಲ್ಲಿ ಬಂದ ದಿನ ನಮ್ಮ ಊರು ಚೆನ್ನಾಗಿ ಆಗುತ್ತದೆ. ಆದರೆ ಅಂತವರು ತುಂಬಾ ದಿನ ಉಳಿಯಲ್ಲ, ಯಾಕೆಂದರೆ ಇವರು ಉಳಿಯಲು ಬಿಡಲ್ಲ. ಟೆಂಡರ್ ಬೇರೆಯವರಿಗೆ ಹೋಗಬಾರದು, ನಮ್ಮವರ ಒಳಗೆನೆ ಇರಬೇಕು ಎನ್ನುವ ಕಾರಣಕ್ಕೆ ಪಾಲಿಕೆ ಏನು ಮಾಡುತ್ತದೆ ಎಂದರೆ ಟೆಂಡರ್ ಸಮಯಕ್ಕೆ ಸರಿಯಾಗಿ ಕರೆಯುವುದಿಲ್ಲ. ಒಂದು ವರ್ಷದ ಟೆಂಡರ್ ಮುಗಿಯಲು ಎರಡು ತಿಂಗಳು ಇರುವಾಗ ಇವರು ಟೆಂಡರ್ ಕರೆಯುವ ಪ್ರಕ್ರಿಯೆಗೆ ಮುಂದಾಗಬೇಕು. ಉದಾಹರಣೆಗೆ ಡಿಸೆಂಬರ್ 31 ಕ್ಕೆ ಟೆಂಡರ್ ಮುಗಿಯುವುದಾದರೆ ನವೆಂಬರ್ 1 ಕ್ಕೆ ಇವರು ಪತ್ರಿಕೆಯಲ್ಲಿ ಜಾಹೀರಾತು ಕೊಡಬೇಕು. ಒಂದು ತಿಂಗಳ ಒಳಗೆ ಅರ್ಹರು ಟೆಂಡರ್ ಸಲ್ಲಿಸಬಹುದು ಎಂದು ಹೇಳಬೇಕು. ಆಗ ಯಾರಾದರೂ ಹೊಸಬರಿಗೆ ಟೆಂಡರ್ ಹಾಕಲು ಅನುಕೂಲವಾಗುತ್ತದೆ. ಅದರ ನಂತರ ಉಳಿದ ಮೂವತ್ತು ದಿನಗಳಲ್ಲಿ ಬಾಕಿ ಪ್ರಕ್ರಿಯೆ ಮುಗಿದರೆ ಜನವರಿ ಒಂದರಿಂದ ಹೊಸ ಗುತ್ತಿಗೆದಾರ ಕೆಲಸ ಶುರು ಮಾಡುತ್ತಾರೆ. ಆದರೆ ಇವರು ಏನು ಮಾಡುತ್ತಾರೆ ಎಂದರೆ ಡಿಸೆಂಬರ್ ಮುಗಿದು ಮಾರ್ಚ್ ಎಂಡ್ ಆಗುವ ತನಕ ಇವರು ಟೆಂಡರ್ ಕರೆಯುವುದಿಲ್ಲ. ಕೊನೆಗೆ ಮಾರ್ಚ್-ಎಪ್ರಿಲ್ ನಲ್ಲಿ ಪಟ್ಟಣ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಮೀಟಿಂಗ್ ನಲ್ಲಿ ಕಾಟಾಚಾರಕ್ಕೆ ಕಾರ್ಯಸೂಚಿ ಮಾಡಿ ಇದೇ ಗುತ್ತಿಗೆದಾರರನ್ನು ಆರು ತಿಂಗಳಿಗೆ ಮುಂದುವರೆಸಬೇಕು ಎಂದು ನಿರ್ಣಯ ಪಾಸು ಮಾಡಿ ಮುಂದುವರೆಸಲಾಗುತ್ತದೆ. ಇದು ನಿಜಕ್ಕೂ ಕಾನೂನು ಬಾಹಿರ. ಟೆಂಡರ್ ಅವಧಿ ಮುಗಿದು ಮೂರು ತಿಂಗಳ ನಂತರ ಸ್ಯಾಂಕ್ಷನ್ ಕೊಡುವುದು ಶುದ್ಧ ತಪ್ಪು. ಆದರೆ ಇದರಲ್ಲಿ ಎಲ್ಲರಿಗೂ ಲಾಭ ಇರುವುದರಿಂದ ಯಾರೂ ಮಾತನಾಡುವುದಿಲ್ಲ. ಮೇಯರ್, ಕಮೀಷನರ್, ಬಿಜೆಪಿ ಎಲ್ಲರಿಗೂ ಒಳಗಿನ ವ್ಯವಹಾರ ಗೊತ್ತಿದೆ. ಸ್ವಚ್ಚತೆಯ ಕೆಲಸ ಸರಿಯಾಗಿ ನಡೆಯದಿದ್ದರೆ ಅದರಿಂದ ತೊಂದರೆಯಾಗುವುದು ಜನರಿಗೆ. ಪೋಲಾಗುವುದು ಜನರ ಹಣ ಅಂದರೆ ನಮ್ಮ ತೆರಿಗೆ. ಇದನ್ನೆಲ್ಲಾ ನೋಡಬೇಕಾಗಿರುವ ನಮ್ಮ ಸದಸ್ಯರು, ಅಧಿಕಾರಿಗಳು ಟೂರಿಗೆ ಹೊರಟಿದ್ದಾರೆ, ಮತ್ತದೇ ನಮ್ಮ ತೆರಿಗೆಯ ಹಣದಲ್ಲಿ. ಒಟ್ಟಿನಲ್ಲಿ ಪಾಲಿಕೆ ಏನು ಮಾಡಿದರೂ ನಷ್ಟವಾಗುವುದು ನಮಗೆನೆ!
ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಆದರೆ ಕಳೆದ ಕೆಲವು ವರ್ಷಗಳಿಂದ ರನ್ ಮೆಷಿನ್ ಎಂದೇ ಪ್ರಖ್ಯಾತಿಗಳಿಸಿರುವ ವಿರಾಟ್ ಅವರ ಬ್ಯಾಟ್ ಇಂದ ರನ್ ಬರುತ್ತಲೇ ಇಲ್ಲ. ಇದಲ್ಲದೆ ಇದೀಗ ಟೀಮ್ ಇಂಡಿಯಾ ಸುತ್ತ ಒಂದು ವಿಷಯ ಹರಿದಾಡುತ್ತಿದೆ. ಇದು ವಿರಾಟ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಕೆಲವು ವರ್ಷಗಳಿಂದ ವಿರಾಟ್ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಇತ್ತೀಚಿಗೆ ನಡೆದ ಏಷ್ಯಾ ಕಪ್ ನಲ್ಲಿ ಹಾಂಗ್​ಕಾಂಗ್​ ತಂಡದ ವಿರುದ್ಧ ಅರ್ಧಶತಕ ಸಿಡಿಸಿದ್ದಾರೆ. ಅದು ಬರೋಬ್ಬರಿ 6 ತಿಂಗಳ ನಂತರ. ಹೀಗಾಗಿ ಸಹಜವಾಗಿ ಇವರ ಫಾರ್ಮ್ ಬಗ್ಗೆ ಚರ್ಚೆಗಳು ಮತ್ತು ಅನುಮಾನ ಹುಟ್ಟಿಕೊಂಡಿದೆ. ಇತ್ತೀಚಿಗೆ ಕೊಹ್ಲಿ ಫಾರ್ಮ್​ ಬಗ್ಗೆ ಅನೇಕ ಕ್ರಿಕೆಟಿಗರು ಮಾತನಾಡುತ್ತಿದ್ದರು. ಮೊದಲಿಗೆ ವಿರಾಟ್ ಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಹೇಳಿ ಇವರು ಕೆಲವು ತಿಂಗಳುಗಳ ಕಾಲ ವಿಶ್ರಾಂತಿ ತೆಗೆದುಕೊಂಡರು. ಇದಾಗಿಯೂ ಸಹ ಇವರು ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ. ಹೀಗಾಗಿ ಬಿಸಿಸಿಐ ಹಾಗೂ ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಸಹ ಇದರ ಬಗ್ಗೆ ಚಿಂತಿಸುತ್ತಿದೆ ಎನ್ನಲಾಗುತ್ತಿದೆ. ಹಲವು ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂಬರುವ ವಿಶ್ವಕಪ್ ಬಳಿಕ ವಿರಾಟ್ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾದ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.ಆದರೆ ಇದರ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ಇದರ ಕುರಿತು ಸ್ವತಃ ವಿರಾಟ್ ತಿಳಿಸುತ್ತಾರಾ ಅಥವಾ ಬಿಸಿಸಿಐ ಈ ವಿಷಯವನ್ನು ತಿಳಿಸುತ್ತಾರಾ ಎಂದು ಕಾದು ನೋಡಬೇಕು. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
Home » ಜಗತ್ತಿನ ಇತಿಹಾಸದಲ್ಲೇ ಭೀಮಾ ಕೋರೆಗಾಂವ್ ಘಟನೆ ಬಹಳ ಮಹತ್ವ ಪಡೆದುಕೊಂಡಿದೆ: ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಜಗತ್ತಿನ ಇತಿಹಾಸದಲ್ಲೇ ಭೀಮಾ ಕೋರೆಗಾಂವ್ ಘಟನೆ ಬಹಳ ಮಹತ್ವ ಪಡೆದುಕೊಂಡಿದೆ: ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ By ain user January 2, 2022 Share Facebook Twitter LinkedIn Pinterest Email ಮಂಡ್ಯ :- ಜಗತ್ತಿನ ಇತಿಹಾಸದಲ್ಲೇ ಭೀಮಾ ಕೋರೆಗಾಂವ್ ಘಟನೆ ಬಹಳ ಮಹತ್ವ ಪಡೆದುಕೊಂಡಿದೆ. ಶೋಷಿತರು ಪೇಶ್ವೆಗಳ ವಿರುದ್ಧ ಸ್ವಾಭಿಮಾನದ ಸಲುವಾಗಿ ಯುದ್ದ ಮಾಡಿ ಗೆಲುವು ಸಾಧಿಸಿದ ಮಹಾನ್ ನಾಯಕರನ್ನು ನಾವು ಸ್ಮರಿಸಬೇಕಿದೆ ಎಂದು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು. 204ನೇ ಭೀಮ ಕೋರೆಗಾಂವ್‌ ವಿಜಯೋತ್ಸವದ ಅಂಗವಾಗಿ ಮದ್ದೂರು ತಾಲ್ಲೂಕಿನ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಮತ್ತು ಬಿ ಎಸ್ ಪಿ ಪಕ್ಷದ ಕಾರ್ಯಕರ್ತರು ನಿಡಘಟ್ಟ ಗ್ರಾಮದಿಂದ ಮದ್ದೂರು ಪಟ್ಟಣದ ಸಿದ್ದಾರ್ಥ್ ನಗರದ ಪಾರ್ಕ್ ವರೆಗೂ ಬೈಕ್ ಜಾಥಾ ನಡೆಸಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಭೀಮ ಕೋರೆಗಾಂವ್ ವಿಜಯದ ಇತಿಹಾಸ ಮತ್ತು ಮಹತ್ವ ಕುರಿತು ಮಾತನಾಡಿದ ಕೃಷ್ಣಮೂರ್ತಿ ರವರು ಕೋರೆಗಾಂವ್ ಕದನ ಭಾರತದ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿದೆ. ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳಕು ಹಾಕಿಕೊಂಡ ಸ್ಥಳವಿದು. 500 ಮಂದಿ ಮಹಾರ್ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ 28 ಸಾವಿರ ಮಂದಿಯ ಪೇಶ್ವೆಗಳ ಸೈನ್ಯದ ವಿರುದ್ಧ ನಿರಂತರ 12 ಗಂಟೆ ಕಾದಾಡಿದ ಸ್ಮರಣೀಯ ಕದನವಿದು. ಇದರಲ್ಲಿ ಮಹಾರ್‌ ಸೈನಿಕರು ಇತಿಹಾಸ ಸೃಷ್ಟಿಸಿದರು’ ಎಂದರು. ಆ ಯುದ್ಧದಲ್ಲಿ ಪೇಶ್ವೆಗಳು ಬರೀ ಸೋತಿದ್ದಲ್ಲ. ಮಹಾರಾಷ್ಟ್ರದಲ್ಲಿ ಅವರ ಉತ್ತರಾದಾಯಿತ್ವವೇ ಅಂತ್ಯವಾಯಿತು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ ಎಂದರು. ಮಹಾರ್‌ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ ಯುದ್ಧ ನಡೆಯುತ್ತದೆ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆ ಪಡೆ ಮಹರ್ ಸೈನಿಕರ ಎದುರು ಮಂಡಿಯೂರುತ್ತದೆ. ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ. ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ವಿಜಯಸ್ತಂಭ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. 22 ಮಹಾರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾಪ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರಕಥೆಗೆ ಸಾಕ್ಷಿಯಂತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿವರ್ಷ ಜನವರಿ 1 ರಂದು ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು ಎಂದರು.
ವರ್ಷದಿಂದ ವರ್ಷಕ್ಕೆ ಅಪ್ಪ ಕನ್ನಡಕದೊಂದಿಗೆ ಮಾಡಿಕೊಳ್ಳುವ ಅನಾಹುತ ಒಂದಲ್ಲ ಎರಡಲ್ಲ. ಹಿಂದೊಮ್ಮೆ ಆ ಬಗ್ಗೆ ಬರೆದಿದ್ದೆ (http://seemahegde78.blogspot.nl/2012/01/blog-post.html). ಅದರ ನಂತರ ಮತ್ತೆ ಎಷ್ಟೋ ಅನಾಹುತಗಳು ನಡೆದುಹೋದವು. ಈಗ ಬರೆಯಲೇ ಬೇಕಾಗಿದೆ. ೨೦೧೨ : ಜನೆವರಿ. ನಾನು, ರಾಜೀವ ಮೈಸೂರಿನಲ್ಲಿದ್ದೆವು. ನಮ್ಮ ಮನೆಗೆ ಅಪ್ಪ, ಅಮ್ಮ ಬಂದಿದ್ದರು, ಎರಡು-ಮೂರು ದಿನ ಉಳಿದಿದ್ದರು. ಮೈಸೂರು, ಶ್ರೀರಂಗಪಟ್ಟಣ, ರಂಗನತಿಟ್ಟು ಎಲ್ಲಾ ಅಡ್ಡಾಡಿಸಿ ಮೈಸೂರು-ಶಿರಸಿ ರಾತ್ರಿ ಬಸ್ಸಿಗೆ ಅವರನ್ನು ಹತ್ತಿಸಿ ನಾವು ಮನೆಗೆ ಬಂದೆವು. ಅಪ್ಪ ರಾತ್ರಿ ಬಸ್ಸಿನಲ್ಲಿ ಕನ್ನಡಕವನ್ನು ಜೇಬಿನಲ್ಲಿಟ್ಟುಕೊಂಡು ನಿದ್ದೆ ಮಾಡಿದ. ಅದು ಎಲ್ಲೊ ಬಿದ್ದು ಹೋಗಿರಬೇಕು, ಬಸ್ಸಿನ ಸದ್ದಿನಲ್ಲಿ, ನಿದ್ದೆಯಲ್ಲಿ, ಗೊತ್ತೇ ಆಗಲಿಲ್ಲ. ಶಿರಸಿಯಲ್ಲಿ ಬೆಳಿಗ್ಗೆ ಇಳಿದ ಮೇಲೂ ಗಮನಿಸಲಿಲ್ಲ. ಅಲ್ಲಿಂದ ಬೇರೆ ಬಸ್ಸು ಹಿಡಿದು ಮನೆಗೆ ಹೋದ ಮೇಲೆ ಗಮನಕ್ಕೆ ಬಂತು. ತಕ್ಷಣ ಸಿರಸಿ bus stand ನ control room ಗೆ phone ಮಾಡಿ ವಿಚಾರಿಸಿದ, “ಸಿಗಲಿಲ್ಲ” ಎಂದುಬಿಟ್ಟರು. ಸರಿ, ಬೇರೆ ಕನ್ನಡಕ ಮಾಡಿಸಿಕೊಂಡ. ತೆಳ್ಳನೆಯ frame ನದು ಎಂದು ರಘು ಮತ್ತು ನಾನು ತಾಕೀತು ಮಾಡಿದ್ದರಿಂದ ಆ ತರಹದ್ದೇ ಮಾಡಿಸಿಕೊಂಡ. ಕೆಲ ದಿನಗಳ ಕಳೆದವು. ೨೦೧೨ ರ ಮಳೆಗಾಲದ ಸಮಯ. ಮನೆಯಿಂದ ದೂರದಲ್ಲಿನ ನಮ್ಮ ಜಾಗದಿಂದ ಹಸಿರು ಹುಲ್ಲು ತರಲೆಂದು ಅಪ್ಪ ಒಂದೆರಡು ಆಳುಗಳನ್ನು ಕರೆದುಕೊಂಡು jeep drive ಮಾಡಿಕೊಂಡು ಹೋಗಿದ್ದ. Drive ಮಾಡುವಾಗ ದೂರ ದೃಷ್ಟಿಯ ಸಲುವಾಗಿ ಅವನಿಗೆ ಕನ್ನಡಕ ಬೇಕೇಬೇಕಾಗುತ್ತದೆ. Driving ನ ನಂತರದಲ್ಲಿ ಅದು ಅವಶ್ಯವಿರುವುದಿಲ್ಲ, ತೆಗೆದು ಜೇಬಿಗೆ ಸೇರಿಸಿಬಿಡುತ್ತಾನೆ. ಕೆಲಸವಾದ ನಂತರ ಹಿಂದಿರುಗಿ ಹೊರಟಾಗ ಜೇಬಿಗೆ ಕೈಹಾಕಿದರೆ ಕನ್ನಡಕ ಇಲ್ಲ! ಸುತ್ತಮುತ್ತಲಿನ ಜಾಗವನ್ನೆಲ್ಲಾ ಒಮ್ಮೆ ಹುಡುಕಿದ, ಸಿಗಲಿಲ್ಲ. ಅಂತೂ ಸ್ವಲ್ಪ ಕಷ್ಟಪಟ್ಟು drive ಮಾಡಿಕೊಂಡು ಮನೆಗೆ ಬಂದ. Jeep ನಿಂದ ಹುಲ್ಲನ್ನು ಇಳಿಸಿ ದನ-ಕರುಗಳಿಗೆ ಹಾಕುವಾಗ ಆಳು ದ್ಯಾಮ್ಯಾನಿಗೆ ಕನ್ನಡಕ ಸಿಕ್ಕಿತು! ಹುಲ್ಲಿನ ಹೊರೆಯನ್ನು jeep ನ ತಲೆಯ ಮೇಲೆ ನಿಂತು ಅಪ್ಪ ಕಟ್ಟುತ್ತಿದ್ದನಂತೆ. ಆಗ ಜೇಬಿನಲ್ಲಿದ್ದ ಕನ್ನಡಕ ಹುಲ್ಲಿನ ನಡುವೆಲ್ಲೋ ಬಿದ್ದುಹೋಗಿರಬೇಕು, ಅವನಿಗದು ಗೊತ್ತಾಗಲೇ ಇಲ್ಲ! ಇದರಿಂದ ಅಪ್ಪ ಪಾಠ ಕಲಿಯಲಿಲ್ಲ. ಆ ಕನ್ನಡಕಕ್ಕೊಂದು ದಾರ ಹಾಕಿಸಿಕೊಳ್ಳಲಿಲ್ಲ. ಇಂತದೇ ಮತ್ತೊಂದು ಘಟನೆ ನಡೆಯಿತು. ೨೦೧೨ ರ ಚಳಿಗಾಲ. ಅಡಿಕೆಕೊಯ್ಲಿನ ಸಮಯ. ತನ್ನ ತೋಟದ ಅಡಿಕೆಯನ್ನು ಕೊಯ್ಸಿಕೊಂಡು ಅದನ್ನು ನಮ್ಮೂರಿನ co-op society ಯ van ನಲ್ಲಿ ಹೇರಿಕೊಂಡು, ಸುಲಿಯಿಸಲೆಂದು ಬೇರೆಯವರ ಮನೆಗೆ ತೆಗೆದುಕೊಂಡು ಹೋಗಿ ಹಾಕಿ ಮನೆಗೆ ಬಂದ. ಯಾಕೋ ಕನ್ನಡಕ ಬೇಕಾಯಿತು, ಆದರೆ ಕಾಣಿಸಲಿಲ್ಲ. ಮನೆಯೆಲ್ಲ ಹುಡುಕಿದ, ಸಿಗಲಿಲ್ಲ. ಅವನಿಗೂ ಆ ಕನ್ನಡಕಕ್ಕೂ ಅದೇನು ನಂಟೋ ಆ ದೇವರಿಗೇ ಗೊತ್ತು! ಎರಡು ದಿನಗಳ ನಂತರ ಅಡಿಕೆ ಸುಲಿಯುವ ಹೆಂಗಸರಲ್ಲಿ ಯಾರಿಗೋ ಅಡಿಕೆ ಕೊನೆಯ ರಾಶಿಯಲ್ಲಿ ಕನ್ನಡಕವೊಂದು ಸಿಕ್ಕಿತ್ತು! ಕೆಲಸಕ್ಕೆ ಬರುವ ದ್ಯಾಮ್ಯಾನ ಜೊತೆ ಬಂದು ಪುನಃ ಅಪ್ಪನ ಕೈಸೇರಿತು. ೨೦೧೩: ಒಂದೆರಡು ತಿಂಗಳುಗಳ ಹಿಂದೆ ಅಪ್ಪ ಒಂದಿಷ್ಟು ಕಟ್ಟಿಗೆಯ ಜಿಗ್ಗು, ಮಣ್ಣು ಎಲ್ಲವನ್ನೂ ಸೇರಿಸಿ ಬೆಂಕಿ ಹಾಕಿ ಸುಟ್ಟ. ಆ ರೀತಿ ತಯಾರಿಸಿದ ಮಣ್ಣಿಗೆ ‘ಸುಡುಧೂಳು’ ಎನ್ನುತ್ತಾರೆ. ಗೊಬ್ಬರದ ರೀತಿ ಅದನ್ನು ಉಪಯೋಗಿಸುತ್ತಾರೆ, ವಿಶೇಷವಾಗಿ ಕಬ್ಬಿನ ಬೆಳೆಗೆ. ಕಟ್ಟಿಗೆಯ ಜಿಗ್ಗನ್ನು ಬಗ್ಗಿ ಒಟ್ಟುಗೂಡಿಸುವಾಗ ಅದಕ್ಕೆ ತನ್ನ ಕನ್ನಡಕವನ್ನೂ ಸೇರಿಸಿಬಿಟ್ಟಿದ್ದ. ಮುಂದಿನ ಸಲ ಊರಿಗೆ phone ಮಾಡಿದಾಗ ಅಮ್ಮ ಅಪ್ಪನ ಕನ್ನಡಕದ ಕಥೆ ಹೇಳಿದಳು. ಅಪ್ಪ phone ತೆಗೆದುಕೊಂಡವನೇ “ಕೂಸೇ, ಕನ್ನಡಕದ ಅಂತ್ಯ ಸಂಸ್ಕಾರವೂ ಆಗಿ ಹೋಯಿತು” ಎಂದ. ನಾನು “ಹುಮ್ಮ್... ಹೋಗ್ಲಿ ಬಿಡು, ಬೇರೆ ಮಾಡಿಸಿಕೋ” ಎಂದೆ. ಆದರೆ ಅಪ್ಪನಿಗೆ ಮತ್ತೆ ಹೊಸ ಕನ್ನಡಕದ ಮೇಲೆ ದುಡ್ಡು ಸುರಿಯುವುದು ಬೇಕಿರಲಿಲ್ಲ ಎಂದು ಕಾಣುತ್ತದೆ. ಯಾವುದೋ ಓಬೀರಾಯನ ಕಾಲದ ದಪ್ಪ frame.. ಅದೆಲ್ಲಿಟ್ಟಿದ್ದನೊ, ಯಾವಾಗ ಇಟ್ಟಿದ್ದನೋ ನಮಗ್ಯಾರಿಗೂ ಗೊತ್ತಿಲ್ಲ; ಅಂತೂ ಹೊರತೆಗೆದ. “80 ರ ದಶಕದ frame ತರ ಇದೆ, ಅದಕ್ಕೇ glass ಹಾಕಿಸಲು ಕೊಟ್ಟು ಬಂದಿದ್ದಾರೆ, ಎಷ್ಟು ಬೇಡವೆಂದರೂ ಕೇಳಲಿಲ್ಲ”- ಅಮ್ಮನ ದೂರು. ನಾನು ಹೇಳಿದೆ, “ತಲೆ ಕೇಡಿಸಿಕೊಳ್ಳಬೇಡ ಬಿಡು, ಅವನು ಕಳೆದುಕೊಳ್ಳುತ್ತಿರುವ rate ನೋಡಿದರೆ ಅದಿನ್ನು ಹೆಚ್ಚಿಗೆ ದಿನ ಬಾಳುವುದಿಲ್ಲ. ನಿನಗಿನ್ನು ತೀರಾ ನೋಡಲು ಹಿಡಿಸದಿದ್ದರೆ ಆ ಕನ್ನಡಕವನ್ನು ಎಲ್ಲಾದರೂ ಅಡಗಿಸಿಟ್ಟುಬಿಡು, ಒಂದೆರಡು ದಿನ ಹುಡುಕಿ ತಾನೇ ಎಲ್ಲೋ ಕಳೆದುಕೊಂಡೆ ಎಂದು ಬೇರೆ ಮಾಡಿಸಿಕೊಳ್ಳುತ್ತಾನೆ” ಎಂಬ ಕುತಂತ್ರದ idea ಕೊಟ್ಟೆ. ಇವತ್ತು ಅಮ್ಮ- “ನಿನಗೊಂದು ಸುದ್ದಿ ಹೇಳುವುದಿತ್ತು” ಅಂದಳು. “ಅಪ್ಪನ ಕನ್ನಡವಾ?” ಎಂದೆ. ಅಮ್ಮನಿಗೆ ನಗು ತಡೆಯಲು ಆಗಲಿಲ್ಲ- “ಹಾ... car ನ ಗಾಲಿಯ ಕೆಳಗಡೆ ಸಿಕ್ಕು ಪಡ್ಚ” ಎನ್ನುತ್ತಾ ಮತ್ತೆ ನಗತೊಡಗಿದಳು. “ಅಬ್ಬಾ ಅಂತೂ ಹೋಯಿತಾ ಆ ಕನ್ನಡಕ.. ಅಪ್ಪನನ್ನು ಕರೆ” ಎಂದೆ. “ಈ ಬಾರಿ ಏನು special?” ಎಂದೆ. ಅಪ್ಪ ಮುಸಿ ಮುಸಿ ನಗುತ್ತಾ “ನಾನು car ನ ಗಾಲಿಗೆ ಗಾಳಿ ಹಾಕುವಾಗ ಬಿದ್ದು ಹೋಯಿತೋ ಏನೋ, ಆಮೇಲೆ car reverse ನಲ್ಲಿ ತಂದೆ. ಆಗೆಲ್ಲೋ......” ನಾನು “ನೀನು ತಕ್ಷಣ ಹೋಗಿ ಮಾಡಿಸಲು ಕೊಡಬೇಡ, ಎಂತೆಂಥದೋ frame ನ ಕನ್ನಡಕವನ್ನು ಆರಿಸುತ್ತೀಯ, ಒಂದು ವಾರ ಹೇಗೋ ದೂಡು. ಇನ್ನೊಂದು ವಾರದಲ್ಲಿ ಹೇಗೂ ಶ್ವೇತಾ (ಅವನ ಸೊಸೆ) ಬರುವವಳಿದ್ದಾಳೆ. ಅವಳನ್ನು ಕರೆದುಕೊಂಡು ಹೋಗು. ಚೆನ್ನಾಗಿರುವುದನ್ನು ಆರಿಸಿ ಕೊಡುತ್ತಾಳೆ. ಈ ಸಲ ಮಾತ್ರ ಕನ್ನಡಕಕ್ಕೆ ದಾರ ಹಾಕಿಸಿಕೊಂಡೇ ಬಾ" ಎಂದೆ. ಅಷ್ಟರಲ್ಲಿ ಅಮ್ಮ ಕಸಿದುಕೊಂಡು "ಮೊನ್ನೆ ನಾನು ನನ್ನ ಕನ್ನಡಕವನ್ನು ಅಕಸ್ಮಾತ್ ಆಚೆ ಬಿಟ್ಟುಬಿಟ್ಟಿದ್ದೆ, ದ್ಯಾಮ್ಯಾ ‘ಅಮ್ಮಾ ಹೆಗಡೇರು ಮತ್ತೆ ಕನ್ನಡಕ ಅಲ್ಲಿ ಬಿಟ್ಟಿದ್ದರು’ ಎಂದು ತಂದು ಕೊಟ್ಟ" ಎಂದಳು. ನನಗಾಶ್ಚರ್ಯ! ಅಮ್ಮ ಸಾಮಾನ್ಯವಾಗಿ ಕನ್ನಡಕವನ್ನು ಅಲ್ಲಿ-ಇಲ್ಲಿ ಇಡುವುದೇ ಇಲ್ಲ. "ನಿನಗೂ ಶುರುವಾಯಿತಾ? ಅದೇನು ಸೋಂಕು ರೋಗವಾ?" ಕೇಳಿದೆ. ಅಮ್ಮ ಮತ್ತೆ ನಗತೊಡಗಿದಳು. ಅಂತೂ ಅಪ್ಪನ ಕನ್ನಡಕವೆಂದರೆ ನಮಗೊಂದು ಹಾಸ್ಯಾಸ್ಪದ ವಸ್ತು ನಿಜ, ಆದರೆ ಅಮ್ಮನೂ ಶುರುಮಾಡಿಕೊಂಡಳಾ?! ಇನ್ನೇನು ಕೆಲ ದಿನಗಳಲ್ಲಿ ಅಪ್ಪನ ಹೊಸ ಕನ್ನಡಕ ಬರಲಿದೆ. ಇನ್ನೂ ಏನೇನು ಅವಾಂತರಗಳಾಗಬೇಕಿದೆಯೋ ಕಾಡು ನೋಡಬೇಕು! Posted by Seema S. Hegde at 11:11 PM 7 comments: Labels: ಹೀಗೇ ಸುಮ್ನೇ Newer Posts Older Posts Home Subscribe to: Posts (Atom) Me Seema S. Hegde ಸ್ವಾಗತ. ನನ್ನ ಬಗ್ಗೆ ನಾನೇನು ಹೇಳಿಕೊಳ್ಳಲಿ? ನನಗನಿಸುವಂತೆ ಸಂಭಂದಗಳಿಗಿಂತ ಮಿಗಿಲಾದುದು ಯಾವುದೂ ಇಲ್ಲ, ತತ್ವ, ಆದರ್ಶಗಳನ್ನು ಪಕ್ಕಕ್ಕಿಡಲು ಅಸಾಧ್ಯ. ವೃತ್ತಿ- Environmental Economicsನಲ್ಲಿ ಸಂಶೋದನೆ, ಹವ್ಯಾಸ- ಚಿತ್ರ ಬಿಡಿಸುವುದು, ಹೂದೋಟ ಮಾಡುವುದು, ಜಪಾನಿಯರ ಭಾಷೆ ಮತ್ತು ಸಂಸ್ಕೃತಿಯನ್ನು ಅಭ್ಯಾಸಮಾಡುವುದು. ಆದರೆ ಅವ್ಯಾವುದಕ್ಕೆ ಸಂಭಂದಿಸಿದ ಬರಹಗಳನ್ನೂ ನೀವಿಲ್ಲಿ ಕಾಣಲಾರಿರಿ. ಆದರೆ ಇನ್ನೂ ಏನೇನೋ ಬರಹಗಳಿವೆ, ಪರಾಂಬರಿಸಿ.
ಭಾರತದಲ್ಲಿ ಸ್ವಾತಂತ್ರ್ಯದ ನಂತರ ವಂಶವಾಹಿ ಪ್ರಜಾಪ್ರಭುತ್ವ ಬೆಳೆದು ನಿಂತಿದೆ. ಆರಂಭದಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿತ್ತು. ನಂತರ ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಬೆಳೆದಿದ್ದು ಹಿಂದಿದ್ದ ರಾಜರ ಆಳ್ವಿಕೆಯನ್ನೇ ಹೋಲುತ್ತಿದೆ. ನೆಪಮಾತ್ರಕ್ಕೆ ಐದು ವರ್ಷಗಳಿಗೊಮ್ಮೆ (ಅಥವಾ ಅವಧಿಪೂರ್ವ) ಚುನಾವಣೆಗಳು ನಡೆಯುತ್ತಿದ್ದರೂ ಹೆಚ್ಚಿನ ಬದಲಾವಣೆ ಏನೂ ಕಂಡು ಬರುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಕುಟುಂಬ, ಕರ್ನಾಟಕದಲ್ಲಿ ದೇವೇಗೌಡ ಕುಟುಂಬ, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಒರಿಸ್ಸಾದಲ್ಲಿ ನವೀನ ಪಾಟ್ನಾಯಕ್, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಮುಲಾಯಂ ಸಿಂಗ್, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಬಾಳ್ ಠಾಕ್ರೆ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಹೀಗೆ ವ್ಯಕ್ತಿ ಕೇಂದ್ರಿತ ಅಥವಾ ಕುಟುಂಬ ಕೇಂದ್ರಿತ ಪಕ್ಷಗಳು ಬೆಳೆದು ನಿಂತಿವೆ. ಕುಟುಂಬ ಅಥವಾ ವ್ಯಕ್ತಿ ಕೇಂದ್ರಿತ ನೆಲೆಯನ್ನು ಮೀರಿ ಏಕೆ ಭಾರತದಲ್ಲಿ ರಾಜಕೀಯ ಪಕ್ಷಗಳು ಯಶಸ್ವಿಯಾಗುತ್ತಿಲ್ಲ, ಇದಕ್ಕೆ ಏನು ಕಾರಣ ಎಂಬ ಬಗ್ಗೆ ಭಾರತದಲ್ಲಿ ಚಿಂತನೆ ನಡೆಯುತ್ತಿಲ್ಲ. ಪ್ರಜಾಪ್ರಭುತ್ವದ ಯಶಸ್ಸಿಗೆ ಮತ್ತು ಬೆಳವಣಿಗೆಗೆ ಸೈದ್ದಾಂತಿಕ ನೆಲೆಯಲ್ಲಿ ಪಕ್ಷಗಳು ಸಂಘಟಿತವಾಗಬೇಕು. ಎಲ್ಲ ಪಕ್ಷಗಳು ಸೈದ್ಧಾಂತಿಕ ನೆಲೆಯಲ್ಲಿ ತಮ್ಮ ಪಕ್ಷಗಳು ರೂಪುಗೊಂಡಿವೆ ಎಂದು ಹೇಳುತ್ತಿದ್ದರೂ ಆಂತರಿಕ ಪ್ರಜಾಪ್ರಭುತ್ವವನ್ನು ತಮ್ಮ ಪಕ್ಷಗಳಲ್ಲಿ ಅಳವಡಿಸಿಕೊಂಡಿಲ್ಲ. ಕೆಲವು ಪಕ್ಷಗಳಲ್ಲಿ ಕಾಟಾಚಾರಕ್ಕಾಗಿ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ನಡೆದರೂ ಒಬ್ಬ ವ್ಯಕ್ತಿಯೇ ಅಥವಾ ಒಂದು ಕುಟುಂಬದ ಸದಸ್ಯರು ಮಾತ್ರವೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಭಾರತದ ರಾಜಕೀಯ ಪಕ್ಷಗಳ ದೌರ್ಬಲ್ಯ. ಇದಕ್ಕೆ ಆ ಕುಟುಂಬದ ಸದಸ್ಯರೇ ಕಾರಣ ಎಂದು ಹೇಳುವಂತಿಲ್ಲ. ಇದಕ್ಕೆ ಒಟ್ಟು ಭಾರತೀಯರ ಮನಸ್ಥಿತಿಯೇ ಕಾರಣ ಎನಿಸುತ್ತದೆ. ಭಾರತೀಯ ರಾಜಕಾರಣಿಗಳಲ್ಲಿ ಅಧಿಕಾರದ ಲಾಲಸೆ ಹಾಗೂ ಗುಂಪುಗಾರಿಕೆ ತುಂಬಿಕೊಂಡಿರುವುದು ಇದಕ್ಕೆ ಕಾರಣವೆನಿಸುತ್ತದೆ. ಒಂದು ಕುಟುಂಬದ ವ್ಯಕ್ತಿ ಅಧ್ಯಕ್ಷನಾಗಿರದ ಪಕ್ಷದಲ್ಲಿ ಆ ಪಕ್ಷವು ಚೂರು ಚೂರಾಗುವುದು ಭಾರತದ ರಾಜಕಾರಣದ ದುರಂತ. ಉದಾಹರಣೆಗೆ ಸೋನಿಯಾ ಗಾಂಧಿ, ರಾಜೀವ ಗಾಂಧಿ ನಿಧನದ ನಂತರ ರಾಜಕೀಯಕ್ಕೆ ಕೆಲ ವರ್ಷಗಳು ಬಂದಿರಲಿಲ್ಲ. ನೆಹರೂ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಚೂರು ಚೂರಾಗುವ ಭೀತಿ ಉಂಟಾಗಿತ್ತು ಮತ್ತು ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರದ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷವು ಒಂದಾಗಿ ಇರುತ್ತಿರಲಿಲ್ಲ. ನೆಹರೂ ಕುಟುಂಬದ ಸದಸ್ಯ ನಾಯಕ ಸ್ಥಾನದಲ್ಲಿದ್ದರೆ ಮಾತ್ರ ಕಾಂಗ್ರೆಸ್ ಒಟ್ಟಾಗಿ ಉಳಿಯುತ್ತದೆ ಇಲ್ಲದೆ ಹೋದ ಪಕ್ಷದಲ್ಲಿ, ಪಕ್ಷದಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೇರಿ ಚೂರು ಚೂರಾಗುವ ಪರಿಸ್ಥಿತಿ ಇದೆ. ಇದಕ್ಕೆ ನಮ್ಮ ರಾಜಕಾರಣಿಗಳ ಅಧಿಕಾರದಾಹವೇ ಕಾರಣ. ಇದೇ ಪರಿಸ್ಥಿತಿ ಇಂದು ಭಾರತೀಯ ಜನತಾ ಪಕ್ಷದಲ್ಲೂ ಇದೆ. ಅಲ್ಲಿ ಯಜಮಾನಿಕೆಯ ಸ್ಥಾನವನ್ನು ಸಂಘ ಪರಿವಾರ ಎಂಬ ಸಂವಿಧಾನಬಾಹಿರ ಶಕ್ತಿ ಪಡೆದುಕೊಂಡಿದೆ. ಸಂಘವು ತೇಪೆ ಹಾಕುತ್ತಿರುವ ಕಾರಣ ಬಿಜೆಪಿ ಎಂಬ ಪಕ್ಷವು ಒಂದಾಗಿ ಉಳಿದಿದೆ ಇಲ್ಲದೆ ಹೋದರೆ ಅದು ಕೂಡ ಚೂರು ಚೂರಾಗಿ ಹೋಗುತ್ತದೆ. ಇನ್ನು ಉಳಿದ ಪ್ರಾದೇಶಿಕ ಪಕ್ಷಗಳ ಸ್ಥಿತಿಯೂ ಅಷ್ಟೇ. ಅಲ್ಲಿಯೂ ಒಂದು ಕುಟುಂಬದ ಕೈಯಲ್ಲಿ ಇರುವ ಪಕ್ಷ ಒಂದಾಗಿ ಉಳಿದಿದೆ ಮತ್ತು ಆ ಕುಟುಂಬಕ್ಕೆ ತಗ್ಗಿ ಬಗ್ಗಿ ನಡೆಯುವ ವ್ಯಕ್ತಿಗಳಿಗೆ ಮಾತ್ರ ಮಣೆ. ಇದಕ್ಕೆ ಅಪವಾದವಾಗಿ ಇರುವುದು ಇಂದು ಎಡ ಪಕ್ಷಗಳು ಮಾತ್ರ. ಆದರೆ ಎಡ ಪಕ್ಷಗಳಿಗೆ ಬಂಗಾಲ, ಕೇರಳ ಹೊರತುಪಡಿಸಿದರೆ ಹೆಚ್ಚಿನ ಅಸ್ತಿತ್ವ ಇಲ್ಲ. ಕಾಂಗ್ರೆಸ್ಸೇತರ ಪಕ್ಷವಾಗಿ ಅಧಿಕಾರ ಹಿಡಿದ ಜನತಾ ಪಕ್ಷವು ಅಧಿಕಾರದ ಕಚ್ಚಾಟದಿಂದಾಗಿಯೇ ಚೂರುಚೂರಾಗಿದೆ. ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ನಮ್ಮ ರಾಜಕಾರಣಿಗಳಿಗೆ ಒಂದಾಗಿ ದೇಶದ ಹಿತಕ್ಕಾಗಿ ಕೆಲಸ ಮಾಡುವ ಮನೋಭಾವ ಇಲ್ಲ. ರಾಜಕೀಯಕ್ಕೆ ಬರುವವರಿಗೆ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳು ಅರ್ಥವಾಗದೆ ಇರುವುದು ಮತ್ತು ಸಂವಿಧಾನದ ಆಶೋತ್ತರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಕಂಡು ಬರುತ್ತದೆ. ಸೈದ್ಧಾಂತಿಕ ನೆಲೆಯಲ್ಲಿ ರಾಜಕೀಯ ಪಕ್ಷಗಳನ್ನು ರೂಪಿಸಿ ಗಟ್ಟಿಯಾಗಿ ಸೈದ್ದಾಂತಿಕ ದೃಢತೆಯನ್ನು ಕಾಪಾಡಿಕೊಂಡು ಬರದಿರುವುದೆ ಇಂಥ ಪರಿಸ್ಥಿತಿಗೆ ಕಾರಣ. ಸೈದ್ಧಾಂತಿಕ ನೆಲೆಯಲ್ಲಿ ಒಂದುಗೂಡಿ ಕೆಲಸ ಮಾಡುವುದು ಭಾರತೀಯ ರಾಜಕಾರಣಿಗಳಿಗೆ ಗೊತ್ತೇ ಇಲ್ಲ. ಅದು ಗೊತ್ತಿದ್ದರೆ ಅಧಿಕಾರಕ್ಕಾಗಿ ಕಚ್ಚಾಡುವ, ಪಕ್ಷವನ್ನೇ ಚೂರು ಚೂರು ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪರಿಹಾರವಾದರೂ ಏನು? ಪಕ್ಷಕ್ಕೆ ವ್ಯಕ್ತಿಗಳನ್ನು ಸೇರಿಸಿಕೊಳ್ಳುವಾಗ ಪಕ್ಷದ ಸಿದ್ಧಾಂತವನ್ನು ವಿವರಿಸಿ ಸಿದ್ಧಾಂತವನ್ನು ಮೀರಿದರೆ ಪಕ್ಷದಿಂದ ಹೊರಹಾಕುವ ಸ್ಪಷ್ಟ ಧೋರಣೆಗಳನ್ನು ರಾಜಕೀಯ ಪಕ್ಷಗಳು ಹೊಂದಿದರೆ ಇಂಥ ಪರಿಸ್ಥಿತಿಯನ್ನು ಬಹುತೇಕ ತಡೆಯಬಹುದು. ಹೀಗೆ ಮಾಡಬೇಕಾದರೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾದ ಸಿದ್ಧಾಂತ ಇರಬೇಕಾಗುತ್ತದೆ. ಈಗ ಇರುವ ಯಾವ ರಾಜಕೀಯ ಪಕ್ಷಗಳಿಗೂ (ಎಡ ಪಕ್ಷಗಳನ್ನು ಹೊರತು ಪಡಿಸಿ) ಸ್ಪಷ್ಟ ಸಿದ್ಧಾಂತವೇ ಇಲ್ಲದಿರುವುದು ಭಾರತದ ಸಮಕಾಲೀನ ರಾಜಕೀಯದ ದುರಂತ. ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಬಲಿಕೊಡುವ ರಾಜಕೀಯ ಪಕ್ಷಗಳೇ ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುವುದಾದರೂ ಹೇಗೆ? ಭಾರತದ ರಾಜಕೀಯಕ್ಕೆ ತೃತೀಯ ರಂಗವೊಂದರ ಅವಶ್ಯಕತೆ ಇದೆಯೇ ಎಂದರೆ ಅಂಥ ಒಂದು ಅವಶ್ಯಕತೆ ಇದೆ ಎನಿಸುತ್ತದೆ. ಆದರೆ ಅಂಥ ತೃತೀಯ ರಂಗವೊಂದು ಸ್ಪಷ್ಟವಾದ ಸೈದ್ಧಾಂತಿಕ ಧೋರಣೆ ಹೊಂದಿರಬೇಕು ಮತ್ತು ಎಲ್ಲರಿಗೂ ಒಪ್ಪಿಗೆಯಾಗುವ ಒಂದು ದೀರ್ಘಕಾಲೀನ ಪ್ರಣಾಳಿಕೆ ಹೊಂದಿರಬೇಕು. ಹಾಗಿರದೆ ಬರಿಯ ಅಧಿಕಾರಕ್ಕಾಗಿ ರೂಪುಗೊಳ್ಳುವ ತೃತೀಯ ರಂಗ ಯಶಸ್ವಿಯಾಗುವುದಿಲ್ಲ ಮತ್ತು ಹೆಚ್ಚು ಸಮಯ ಬಾಳುವುದಿಲ್ಲ. ತೃತೀಯ ರಂಗದಲ್ಲಿ ಒಟ್ಟುಗೂಡುವ ಪಕ್ಷಗಳಿಗೆ ದೀರ್ಘಕಾಲೀನ ಸೈದ್ದಾಂತಿಕ ಬದ್ಧತೆ ಇಲ್ಲದೆ ಹೋಗುವುದು, ಅಧಿಕಾರಕ್ಕಾಗಿ ಸಿದ್ಧಾಂತವನ್ನೂ ಮೀರಿ ತಮಗೆ ಒಪ್ಪಿಗೆಯಾಗದ ಸಿದ್ಧಾಂತದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಅವಕಾಶವಾದಿ ಪ್ರವೃತ್ತಿ ತೋರುವುದೇ ಸಂಭಾವ್ಯ ತೃತೀಯ ರಂಗದ ಪಕ್ಷಗಳ ದೊಡ್ಡ ದೌರ್ಬಲ್ಯವಾಗಿದೆ. ಅವು ಆ ದೌರ್ಬಲ್ಯವನ್ನು ಮೀರಿ ನಿಂತರೆ ಅಂಥ ಒಂದು ತೃತೀಯ ರಂಗ ರೂಪುಗೊಳ್ಳಬಹುದು, ತನ್ನ ಅವಧಿಪೂರ್ಣ ಆಡಳಿತ ನೀಡಲು ಸಾಧ್ಯ. ದ್ವಿಪಕ್ಷೀಯ ಆಡಳಿತಕ್ಕಿಂತ ಇನ್ನೂ ಒಂದು ಪರ್ಯಾಯ ಇರುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಏಕೆಂದರೆ ದ್ವಿಪಕ್ಷೀಯ ವ್ಯವಸ್ಥೆ ಇದ್ದರೆ ಹೇಗಿದ್ದರೂ ಆಡಳಿತ ವಿರೋಧಿ ಅಲೆಯಿಂದ ಮುಂದಿನ ಸಾರಿ ತನಗೆ ಆಡಳಿತ ಸಿಗುತ್ತದೆ ಎಂಬ ನಿರ್ಲಕ್ಷ್ಯ ರಾಜಕೀಯ ಪಕ್ಷಗಳಲ್ಲಿ ಬೆಳೆಯುತ್ತದೆ ಮತ್ತು ತಮ್ಮನ್ನು ಬಿಟ್ಟರೆ ಬೇರೆ ಗತಿಯಿಲ್ಲ ಎಂಬ ಅಹಂಕಾರವೂ ಬೆಳೆಯುತ್ತದೆ. ತ್ರಿಪಕ್ಷೀಯ ವ್ಯವಸ್ಥೆ ಇದ್ದರೆ ರಾಜಕೀಯ ಪಕ್ಷಗಳು ಸ್ವಲ್ಪ ಎಚ್ಚರಿಕೆಯಿಂದ ಇರಲು ಸಾಧ್ಯ. ಸದ್ಯದ ಭಾರತೀಯ ರಾಜಕೀಯವನ್ನು ಅವಲೋಕಿಸಿದರೆ ಆರೋಗ್ಯಕರ ಸೈದ್ದಾಂತಿಕ ನೆಲೆಗಟ್ಟಿನ ರಾಜಕೀಯ ಸ್ವಾತಂತ್ರ್ಯ ನಂತರದ ಆರು ದಶಕಗಳಲ್ಲಿ ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ. ಇಂಥ ಒಂದು ಆರೋಗ್ಯಕರ ಸೈದ್ದಾಂತಿಕ ರಾಜಕೀಯ ಜಾಗೃತಿ ಬೆಳೆಯಲು ಇನ್ನು ಎಷ್ಟು ದಶಕಗಳು ಅಥವಾ ಶತಮಾನಗಳು ಬೇಕೋ ಊಹಿಸಲಾಗುವುದಿಲ್ಲ. ಭಾರತೀಯರು ಜಡ ಪ್ರವೃತ್ತಿಯವರಾಗಿರುವುದರಿಂದ ಮತ್ತು ಇಲ್ಲಿ ಯಾವುದೇ ಹೊಸ ಚಿಂತನೆಗಳಿಗೆ ಸ್ಥಾನ ಇಲ್ಲದಿರುವುದರಿಂದ ಯಾವುದೇ ಕ್ಷೇತ್ರದಲ್ಲೂ ಹೊಸತನ ತರುವುದು ಬಹಳ ಕಷ್ಟವಾಗಿದೆ. ಹೀಗಾಗಿ ಉಳಿದ ಕ್ಷೇತ್ರಗಳಂತೆ ರಾಜಕೀಯ ಕ್ಷೇತ್ರದಲ್ಲೂ ವಂಶವಾಹಿ ಪ್ರಜಾಪ್ರಭುತ್ವದಿಂದ ನಿಜವಾದ ಪ್ರಜಾಪ್ರಭುತ್ವದೆಡೆಗೆ ನಮ್ಮ ದೇಶ ಯಾವಾಗ ಪರಿವರ್ತನೆಯಾಗುವುದೋ ಹೇಳಲಾಗದು. ಅಲ್ಲಿಯವರೆಗೆ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸತನ ತರಲು ಸಾಧ್ಯವಿದೆ. ಆಧುನಿಕ ವೈಜ್ಞಾನಿಕ ಚಿಂತನೆಯವರು ಈಗಿರುವ ವಂಶವಾಹಿ ಪ್ರಜಾಪ್ರಭುತ್ವ ಕುಟುಂಬಗಳಲ್ಲೇ ರೂಪುಗೊಂಡರೆ ಅಂಥ ಸಾಧ್ಯತೆ ಇದೆ. ಈಗಿರುವ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸ ಚಿಂತನೆಗಳನ್ನು ತರಲು ಸಾಕಷ್ಟು ಅವಕಾಶ ಇದೆ ಏಕೆಂದರೆ ಪಕ್ಷಗಳಲ್ಲಿ ಕುಟುಂಬದ ವ್ಯಕ್ತಿಗಳಲ್ಲೇ ಅಧಿಕಾರ ಕೇಂದ್ರೀಕೃತವಾಗಿರುವುದರಿಂದ ಅವರು ತೆಗೆದುಕೊಳ್ಳುವ ಪ್ರಗತಿಪರ ನಿರ್ಧಾರಗಳಿಗೆ ಪಕ್ಷದೊಳಗೆ ಅಷ್ಟಾಗಿ ವಿರೋಧ ಬರುವ ಸಾಧ್ಯತೆ ಇಲ್ಲ. ಹೀಗಿದ್ದರೂ ಪ್ರಗತಿಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಕುಟುಂಬ ಪ್ರಭುತ್ವಗಳಿಗೆ ಸಾಧ್ಯವಾಗದೆ ಇರಲು ಅವರಲ್ಲಿ ರಾಜಕೀಯ ಚಿಂತನೆ ಹಾಗೂ ವ್ಯಾಪಕ ಓದಿನ ಕೊರತೆ ಇರುವುದೇ ಕಾರಣ. ವಂಶವಾಹಿ ಪ್ರಭುತ್ವ ಇರುವ ಕುಟುಂಬಗಳ ಹೊಸ ತಲೆಮಾರುಗಳು ಹೆಚ್ಚು ಹೆಚ್ಚು ಪ್ರಗತಿಶೀಲ ಚಿಂತನೆ ಅಳವಡಿಸಿಕೊಳ್ಳಲು ವ್ಯಾಪಕ ಅಧ್ಯಯನದ ಅವಶ್ಯಕತೆ ಇದೆ ಹಾಗೂ ದೇಶದ ಪರ್ಯಟನೆ ಮಾಡಿ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ವಂಶವಾಹಿ ಪ್ರಭುತ್ವದ ಹೊಸ ತಲೆಮಾರಿಗೆ ಅಸಾಧ್ಯವೇನೂ ಅಲ್ಲ. This entry was posted in ಆನಂದ ಪ್ರಸಾದ್, ರಾಜಕೀಯ and tagged Dynasty politics, ಪ್ರಜಾಪ್ರಭುತ್ವ, ಭ್ರಷ್ಟಾಚಾರ on March 15, 2012 by admin.
ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆಯಲ್ಲಿರುವ ಸರಕಾರ ಶೀಘ್ರವೇ ಬಿಬಿಎಂಪಿ ಚುನಾವಣೆ ಘೋಷಣೆಗೆ ಮುಂದಾ ಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಘೋಷಣೆಗೆ ಅಗತ್ಯ ಎಲ್ಲ ಸಿದ್ಧತೆಗಳು ಈಗಾಗಲೇ ಅಂತಿಮ ಹಂತದಲ್ಲಿವೆ. ಈ ನಡುವೆ ಚುನಾವಣೆ ವಿಳಂಬ, ವಾರ್ಡ್ ವಿಂಗಡಣೆ ವರದಿ ಮತ್ತು ಮೀಸಲು ಪಟ್ಟಿಗೆ ಸಂಬಂಧಿಸಿ ವಿವಿಧ ಪ್ರಕರಣಗಳು ಸುಪ್ರಿಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು, ತೀರ್ಪಿಗೆ ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಸರಕಾರ ಸ್ವತಃ ಚುನಾವಣೆ ನಡೆಸಲು ಆಸಕ್ತಿ ತೋರಿದ್ದು, ಶೀಘ್ರವೇ ಚುನಾವಣೆ ನಡೆಸಲು ಸಿದ್ಧವಿರುವುದಾಗಿ ಘೋಷಣೆ ಮಾಡಲಿದೆ. ಆ ಮೂಲಕ ದಿನಾಂಕ ನಿಗದಿಗೆ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಲಿದೆ. ೨೦೨೦ರ ಸೆ.೧೦ರಂದು ಬಿಬಿಎಂಪಿ ಚುನಾಯಿತ ಜನಪ್ರತಿನಿಧಿಗಳ ಅಧಿಕಾರವಧಿ ಪೂರ್ಣಗೊಂಡಿದ್ದು, ಇನ್ನೆರಡು ವಾರಗಳಲ್ಲಿ ಎರಡು ವರ್ಷ ಪೂರ್ಣಗೊಳ್ಳಲಿದೆ. ಸುಪ್ರಿಂ ಕೋರ್ಟ್ ಈಗಾಗಲೇ ಚುನಾವಣೆ ಘೋಷಣೆಗೆ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಮೀಸಲು ಪಟ್ಟಿ ಮತ್ತು ವಾರ್ಡ್ ವಿಂಗಡಣೆ ಪಟ್ಟಿ ಅಂತಿಮಗೊಳಿಸಲು ಸರಕಾರಕ್ಕೆ ಸೂಚನೆ ನೀಡಿತ್ತು. ಈ ಸೂಚನೆ ಅನ್ವಯ ಮೀಸಲು ಪಟ್ಟಿ ಮತ್ತು ವಾರ್ಡ್ ವಿಂಗಡಣೆ ಪ್ರಕ್ರಿಯೆ ಪೂರ್ಣವಾಗಿದೆ. ಆದರೆ, ಅದರ ವಿರುದ್ಧ ಕೆಲವರು ತಕರಾರು ತೆಗೆದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಸಂಬಂಧ ನ್ಯಾಯಾ ಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಸರಕಾರ ಚುನಾವಣೆ ಘೋಷಣೆಗೆ ಮನಸು ಮಾಡಿದೆ. ಶೀಘ್ರವೇ ಚುನಾವಣೆ ಘೋಷಣೆಯಾ ಗಲಿದ್ದು, ಅಕ್ಟೋಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಚುನಾವಣೆ ಸಿದ್ಧತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಆ.೨೬ರಂದು ಸುಪ್ರಿಂ ಕೋರ್ಟ್‌ಗೆ ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗ ವರದಿ ನೀಡಬೇಕಿದೆ. ಅಂತೆಯೇ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮೀಸಲು ಪಟ್ಟಿಯ ಮೇಲಿನ ಪ್ರಕರಣಗಳ ಮುಂದಿನ ವಿಚಾರಣೆ ಆ.೨೯ಕ್ಕೆ ನಿಗದಿಯಾಗಿದೆ. ಅದೇ ರೀತಿ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಆ.೨೫ರಂದು ಪ್ರಕಟ ಮಾಡಬೇ ಕಾಗಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಗಮನಿಸಿದರೆ, ಚುನಾವಣೆ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ದೊರೆತು, ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಜತೆ ಸಿಎಂ ಸಭೆ: ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಮತ್ತು ನ್ಯಾಯಾಲಯದಲ್ಲಿನ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸುಪ್ರಿಂ ಕೋರ್ಟ್‌ನಲ್ಲಿ ಸಲ್ಲಿಕೆ ಮಾಡಬಹುದಾದ ವರದಿಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ ಮೀಸಲು ಪಟ್ಟಿ ಮೇಲಿನ ಪ್ರಕರಣದ ಕುರಿತು ಸಿಎಂ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ, ಕಾನೂನಿನಡಿಯಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧದ ಸಾಧ್ಯಾಸಾಧ್ಯತೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಜತೆಗೆ, ನಗರದ ಎಲ್ಲ ಶಾಸಕರು ಮತ್ತು ಸಚಿವರ ಜತೆಗೆ ಇಂದು ಸಭೆ ನಡೆಸಿ, ಚುನಾವಣೆ ಘೋಷಣೆಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಆಯೋಗ ಪೂರ್ವಭಾವಿ ಸಭೆ ಇಂದು ಬಿಬಿಎಂಪಿ ಚುನಾವಣೆಯ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಇಂದು ಮಧ್ಯಾಹ್ನ ೩.೩೦ಕ್ಕೆ ಸದಾಶಿವನಗರದ ಕಚೇರಿಯಲ್ಲಿ ಸಭೆಯನ್ನು ಕರೆದಿದೆ. ಸಭೆಯಲ್ಲಿ ಸಿದ್ಧತೆಗಳಿಗೆ ಸಂಬಂಧಿಸಿದಂತೆ ತಯಾರಾಗಿರುವ ವರದಿಗಳು, ಮತದಾರರ ಪಟ್ಟಿಯ ಕುರಿತು ಪ್ರಗತಿಯಲ್ಲಿರುವ ವಿವರಗಳು, ಮತಗಟ್ಟೆಗಳ ರಚನೆಗೆ ಸಂಬಂಧಿಸಿದ ಮಾಹಿತಿ ಸೇರಿದಂತೆ ಇನ್ನಿತರ ವಿವರಗೊಂದಿಗೆ ಸಭೆಗೆ ಹಾಜರಾಗುವಂತೆ ಅಽಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಜಿಲ್ಲಾಧಿಕಾರಿ ಮತ್ತು ಸಹಾಯಕ ಚುನಾವಣಾಽಕಾರಿಗಳು ಹಾಗೂ ಎಲ್ಲ ವಲಯ ಆಯುಕ್ತರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ನಿಂದ ಬಿಬಿಎಂಪಿ ಚುನಾವಣೆ ಪ್ರಣಾಳಿಕೆ ಸಮಿತಿ ಬೆಂಗಳೂರು: ಬಿಬಿಎಂಪಿ ಚುನಾವಣೆಯ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಸಂಬಂಧ ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯನ್ನು ರಚನೆ ಮಾಡಲಾಗಿದೆ. ಮಾಜಿ ಪರಿಷತ್ ಸದಸ್ಯರು, ನಗರ ತಜ್ಞರು, ವಿವಿಧ ಕ್ಷೇತ್ರದ ಪರಿಣಿತರನ್ನು ಒಳಗೊಂಡ ೩೩ ಸದಸ್ಯರ ತಂಡವನ್ನು ಪ್ರಣಾಲಿಕೆ ರಚನೆಗೆ ನೇಮಿಸಲಾಗಿದೆ. ಈ ಸಂಬಂಧ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣ್‌ದೀಪ್ ಸುರ್ಜೇವಾಲಾ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸಮಿತಿಯಲ್ಲಿ ರಾಜೀವ್ ಗೌಡ ಅಧ್ಯಕ್ಷರಾಗಿದ್ದರೆ, ಮನ್ಸೂರ್ ಆಲಿಖಾನ್, ಮಾಜಿ ಐಎಎಸ್ ಅಧಿಕಾರಿ ಸಿದ್ದಲಿಂಗಯ್ಯ, -.ರಾಧಾಕೃಷ್ಣ, ಬೆಂಗಳೂರು ವಿವಿ ನಿವೃತ್ತ ಉಪಕುಲಪತಿ ಎಸ್. ಜಾ-ಟ್, ಬಿಬಿ ಎಂಪಿ ಮಾಜಿ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್, ವೈ.ಕೆ.ಮುದ್ದುಕೃಷ್ಣ, ಮಂಜುಳಾ ನಾಯ್ಡು, ಅಂಬರೀಶ್, ಅಕ್ಕಯ್ ಪದ್ಮಶಾಲಿ, ಅಗಾ ಸುಲ್ತಾನ್, ಡಿ.ಕೆ.ಮೋಹನ್ ಬಾಬು, ಡಾ.ಶ್ರೀನಿವಾಸ್, ಎಸ್.ಎ.ಹುಸೇನ್, ಗೌತಮ್, ಅನಿಲ್ ಕುಮಾರ್, ಡಾ.ನಾಗಲಕ್ಷ್ಮಿ, ಡಾ. ಗುಹಾ, ಸುಷ್ಮಾ ಮಹಾಬಲ, ಎ.ಎನ್. ನಟರಾಜ್ ಗೌಡ, ಸುಧೀಂದ್ರ ಎಂ.ಜಿ., ಎಸ್.ಎ.ಅಹಮದ್, ರಘು ದೊಡ್ಡೇರಿ, ಡಾ.ಚಮನ್ -ರ್ಜಾನಾ, ಭವ್ಯಾ ನರಸಿಂಹ ಮೂರ್ತಿ, ತಿಮ್ಮರಾಜು, ಬೇಗೂರು ಆನಂದ್, ಎಸ್.ಗೋಪಿನಾಥ್, ಆನಂದ ಪ್ರಸಾದ್, ಸುಭಾಷ್ ಬಾಬು, ವೈ.ಬಿ. ಶ್ರೀವಸ್ತಾ, ಮಾಜಿ ಎಂಎಲ್‌ಸಿ ಆರ್.ಧರ್ಮಸೇನಾ, ಕಾರ್ಮಿಕ ವಿಭಾಗದ ಪುಟ್ಟಸ್ವಾಮಿಗೌಡ ಸದಸ್ಯ ರಾಗಿರಲಿದ್ದಾರೆ. ಜತೆಗೆ ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರು, ಬಿಬಿಎಂಪಿ ವ್ಯಾಪ್ತಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಮೇಯರ್ ಮತ್ತು ಉಪಮೇಯರ್‌ಗಳು, ಆಡಳಿತ ಪಕ್ಷದ ಮಾಜಿ ನಾಯಕರು ಬೆಂಗಳೂರು ನಗರ ಜಿಲ್ಲೆಯ ಮೂರು ಜಿಲ್ಲಾಧ್ಯಕ್ಷರು ಸಮಿತಿಯಲ್ಲಿ ಇರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಲಾವಿದರೆಲ್ಲಾ ಸಿರಿವಂತರು.. ಮೈತುಂಬಾ ಆಭರಣ.. ಬ್ಯಾಂಕ್ ಬ್ಯಾಲೆನ್ಸ್.. ಹೀಗೆ ಸಾಕಷ್ಟು ಕಲ್ಪನೆಗಳು ಜನರ ಮನಸ್ಸಿನಲ್ಲಿ ಇರುತ್ತದೆ.. ಆದರೆ ವಾಸ್ತವ ಬೇರೆಯೇ ಇರುತ್ತದೆ.. ಕಲಾವಿದರು ನಮ್ಮಂತೆಯೇ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ.. ಅನುಭವಿಸುತ್ತಿದ್ದಾರೆ ಎಂಬುದೇ ಅಕ್ಷರಶಃ ಸತ್ಯದ ಮಾತು.. ಅದರಲ್ಲೂ ಕೆಲ ಕಲಾವಿದರ ಜೀವನವಂತೂ ಹೇಳಲು ಅಸಾಧ್ಯವಾದಷ್ಟು ನೋವಿನ ಸ್ಥಿತಿಯಲ್ಲಿರುತ್ತದೆ.. ಅದೇ ರೀತಿ ಕನ್ನಡದ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಕಲಾವಿದೆ ಲಲಿತಮ್ಮ ಅವರ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ.. ಹೌದು ಇರೋ ಬರೋ ಆಭರಣವನ್ನೆಲ್ಲಾ ಯಾರನ್ನೋ ನಂಬಿ ಕೊಟ್ಟು ಖಾಲಿ ಕೈಯಲ್ಲಿ ಕೂತರು.. ಮನೆ ಮನೆಗೆ ಹೋಗಿ ವಸ್ತುಗಳನ್ನು ಮಾರುವ ಕೆಲಸ ಮಾಡಿದರು ಇನ್ನೂ ಸಹ ಜೀವನದಲ್ಲಿ ಸರಿಯಾದ ನೆಲೆ ಇಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.. Advertisements Advertisements ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಮಾದ್ಯಮದ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಲಲಿತಮ್ಮ ಅವರು ಕಣ್ಣೀರಿಟ್ಟಿದ್ದಾರೆ.. ಹೌದು “ನನ್ನ ನೋಡಿದ್ರೆ ಕೆಲವರು ನಾನು ಇರುವ ರೀತಿಗೆ ಅವಕಾಶ ಕೊಡ್ತಿರ್ಲಿಲ್ಲ.. ಆದರೆ ಸಾಧು ಸರ್ ನನ್ನ ಫೋಟೋ ನೋಡ್ಬಿಟ್ಟು ಇವರೇ ಬೇಕು ಅಂತ ಸುಂಟರಗಾಳಿ ಸಿನಿಮಾದಲ್ಲಿ ಅವಕಾಶ ಕೊಟ್ಟರು.. ಬೇರೆಯವರೆಲ್ಲಾ ನನ್ನ ಮುಖ ನೋಡಿ.. ಅಯ್ಯೋ ಇವರೆಲ್ಲಾ ಏನ್ ಮಾಡ್ತಾರೆ ಅಂತ ನಗುತ್ತಿದ್ದರು.. ಆದರೆ ನಾನು ಯಾರೇ ಏನೇ ಕಮೆಂಟ್ ಮಾಡಿದ್ರು ಸುಮ್ಮನೆ ಇರ್ತೀನಿ.. ಯಾಕಂದ್ರೆ ನಮ್ಮ ಪ್ರತಿಭೆಯನ್ನು ಏನಿದ್ರು ತೆರೆ ಮೇಲೆ ತೋರಿಸ್ಬೇಕು ಅನ್ನೋದಷ್ಟೇ ನನ್ನ ಮನಸ್ಸಿನಲ್ಲಿ ಇರೋದು.. ಎಷ್ಟೋ ಜನ ಈಗಲೂ ಕೇಳ್ತಾರೆ.. ಕಲಾವಿದರು ಮೈತುಂಬಾ ಬಂಗಾರ ಬೆರಳುಗಳ ತುಂಬಾ ಉಂಗುರ ಅದಿದ್ರೆನೆ ಕಲಾವಿದರು ಅಂದುಕೊತಾರೆ.. ಆದರೆ ನಾನ್ ಇರೋದೇ ಹೀಗೆ ಖಾಲಿ ಕೈಯಲ್ಲಿ.. ನನ್ನ ಪ್ರತಿಭೆ ನೋಡಿ ಅವಕಾಶ ಕೊಟ್ರೆ ಕೊಡಿ.. ಇಲ್ಲಾಂದ್ರೆ ಇಲ್ಲ.. ಬೆಲೆ ಕೊಟ್ರೆ ಕೊಡಿ.. ಇಲ್ಲಂದ್ರೆ ಇಲ್ಲ.. ಯಾಕಂದ್ರೆ ನಾನು ಅದಾಗಲೇ ಎಲ್ಲವನ್ನೂ ಕಳೆದುಕೊಂಡು ಬಿಟ್ಟಿದ್ದೀನಿ.. ಯಾವ್ ಬಂಗಾರ ಹಾಕೋಳೋಣ.. ಯಾವ್ ಉಂಗುರ ಹಾಕೊಳೋಣ.. ಎಲ್ಲವನ್ನೂ ಕಳೆದುಕೊಂಡಿದ್ದೀನಿ.. ನಮ್ಮ ತಾಯಿದು ನಾಲಕ್ಕು ಬಳೆ ಇತ್ತು.. ಎರಡು ಎಳೆ ಚೈನ್ ಇತ್ತು.. ನಾಲಕ್ಕು ಉಂಗುರ ಇತ್ತು..ಓಲೆ ಜುಮಿಕಿ ಇತ್ತು.. ಆದರೆ ಇದೇ ಒಬ್ರು ತಿಮ್ಮಯ್ಯ ಅನ್ನೋರಿಗೋಸ್ಕರ ಥಿಯೇಟರ್ ಬುಕ್ ಮಾಡೋಕೆ ಕೊಟ್ಟೆ.. ಇವತ್ತಿಗೂ ಅವರು ಅದನ್ನ ವಾಪಸ್ ಕೊಟ್ಟಿಲ್ಲ.. ನಾನು ಕೇಳೋಕು ಹೋಗಿಲ್ಲ.. ಓಲೆ ಜುಮುಕಿ ಅಡವಿಟ್ಟು ಕಲಾಕ್ಷೇತ್ರ ಬುಕ್ ಮಾಡೋಕೆ ಕೊಟ್ಟೆ.. ಎಲ್ಲಿ ಅವರು ವಾಪಸ್ ಕೊಡಲೇ ಇಲ್ಲ.. ಈಗಲೂ ಎದುರಿಗೇ ಸಿಗ್ತಾರೆ.. ಆದರೆ ನೋಡಿದ್ರೂ ಸುಮ್ಮನೆ ಹೋಗ್ತಾರೆ.. ನಾನು ಸುಮ್ಮನಾಗ್ಬಿಟ್ಟೆ.. ಇಷ್ಟೇ ಏಕೆ ಸ್ವಂತ ನನ್ನ ಅಣ್ಣನೇ ನನಗೆ ಆಗ್ಲಿಲ್ಲ.. ಏನ್ ಗೊತ್ತಾ ನಮ್ಮ ತಾಯಿ ಹೋದಾಗ ಅವರನ್ನ ಹೀಗ್ ಮಲಗಿಸಿದ್ರು.. ದೀಪ ಹಚ್ಚಿದ್ರು.. ಬಂದ ಫ್ಯಾನ್ ಆನ್ ಮಾಡಿದ ದೀಪ ಆರಿಸ್ದ.. ಮಾರನೇ ದಿನ ಬೆಳಿಗ್ಗೆ ತಾಯಿನ ರುದ್ರಭೂಮಿಗೆ ತೆಗೆದುಕೊಂಡು ಹೋಗೋ ಟೈಮ್, ಅಲ್ಲಿದ್ದವರೆಲ್ಲಾ ಹೇಳ್ತಿದ್ದಾರೆ ನೀನ್ ಮಗ ಕಣಪ್ಪಾ ನೀನ್ ಮಾಡ್ಬೇಕು ಎಲ್ಲಾ ಕಾರ್ಯನೂ ಅಂತ.. ಆದರೆ ಅವನು ತನ್ನ ಹೆಂಡತಿ ಶಾಂತಾಗೆ.. ಶಾಂತ ಏನ್ ಮಾಡಿದಿಯಾ, ಏನ್ ಇದೆ ಇವತ್ತು ಅಂತ ಕೇಳ್ದಾ.. ಅವಳು ತಂಗಳನ್ನ ಸಾರು ಇದೆ ಇವತ್ತು ಅಂದ್ಲು.. ಸರಿ ಅದನ್ನೆ ಹಾಕೊಡು ಅಂದ.. ತಿಂದ ಇನ್ ಶರ್ಟ್ ಮಾಡ್ಕೊಂಡ ಹೋದ.. ಸ್ವಂತ ನನ್ನ್ ಅಣ್ಣಾನೇ ಆಗ್ಲಿಲ್ಲ.. ಬೇರೆಯವರನ್ನಾ ಏನು ಅಂತ ಕೇಳೋಣಾ.. ಇದೆಲ್ಲಾ ಮರಿಯಲಾಗದ ಘಟನೆ ನನ್ನ ಲೈಫಲ್ಲಿ.. ಅದಾದ ನಂತರ ಹತ್ತು ದಿನ ನಾನೇನು ಮಾತಾಡ್ಲಿಲ್ಲ.. ಆಮೇಲೆ ತಾಯಿ ಹೋದ್ಮೇಲೆ ಪ್ರಪಂಚನೇ ಕಳಕೊಂಡ ರೀತಿ ಆಗಿತ್ತು.. ನನಗೆ ಅವರೊಬ್ಬರೇ ಇದ್ದಿದ್ದು.. ಅವರೊಬ್ಬರೇ ಪ್ರೋತ್ಸಾಹ ಮಾಡಿದ್ದು.. ಎಲ್ಲಾದ್ರು ಹೋಗು ಏನಾದ್ರು ಮಾಡು ಆದರೆ ಒಳ್ಳೆ ಹೆಸರು ತಗೊಂಡ್ ಬಾ.. ಟೈಮಿಗೆ ಕರೆಕ್ಟಾಗಿ ಬಾ ಅಂತ ಪ್ರೋತ್ಸಾಹ ಮಾಡ್ತಿದ್ರು.. ಅವರೇ ಇಲ್ಲ ಅಂದಮೇಲೆ ಯಾಕೀ ಜೀವನ ಅಂತ ಬಹಳಷ್ಟು ಸರಿ ಜೀವ ಕಳೆದುಕೊಳ್ಳೋಕೆ ನೋಡಿದೆ.. ಆದರೆ ಆಗ್ಲಿಲ್ಲ.. ಇನ್ನು ನನ್ನ ಪ್ರತಿಭೆ ನಾದ್ರೂ ತೋರಿಸ್ಬೇಕು ಅಂತ ಹೊರಟೆ.. ಮೊದಲೆಲ್ಲಾ ನಾನು ಹಾಡ್ತಾ ಇದ್ದೆ.. ಆದರೆ ನಾವೆಷ್ಟೇ ಚೆನ್ನಾಗಿ ಹಾಡಿದ್ರೂ ನಮ್ಮನ್ನ ಯಾರೂ ಸಹ ಗುರುತಿಸಿತಿರಲಿಲ್ಲ.. ನನಗೆ ನಟನೆ ಮಾಡೋ ಆಸೆ ಬಹಳ ಇತ್ತು.. ನಾನು ಬಿ ಎ ಓದಿದೀನಿ.. ಕಾಲೇಜ್ ದಿನಗಳಿಂದಲೂ ಆಸಕ್ತಿ ಇತ್ತು.. ಆಗ ಇಂದ್ರೇಶ್ ಪಂಡಿತ್ ಅನ್ನೋರು ನಾಟಕದಲ್ಲಿ ಅವಕಾಶ ಕೊಟ್ರು.. ಆಮೇಲೆ ಕಿರುತೆರೆಯಲ್ಲಿ ಅವಕಾಶ ಸಿಕ್ತು.. ಡಿಡಿ ಒನ್ ನಲ್ಲಿ ಅಭಿನಯಿಸಿದೆ.. ಆಮೇಲೆ ನಾಗಭರಣ ಸರ್ ಪ್ರತಿಯೊಂದು ಧಾರಾವಾಹಿಯಲ್ಲಿಯೂ ಅವಕಾಶ ಕೊಡ್ತಿದ್ರು.. ಆಮೇಲೆ ಮಹಾಮಾಯಿ ಧಾರಾವಾಹಿಯಲ್ಲಿ ಒಳ್ಳೆ ಹೆಸರು ಬಂತು.. ನಟನೆಗೆ ಬರೋ ಮೊದಲು ಸೇಲ್ಸ್ ಕೆಲಸ ಮಾಡ್ತಾ ಇದ್ದೆ ಮನೆ ಮನೆಗೆ ಹೋಗಿ ಲಿರಿಲ್ ಸೋಪ್ ಮಾರ್ತಾ ಇದ್ದೆ.. ಆಮೇಲೆ ಒಂದ್ ಆಫೀಸಲ್ಲಿ ಕ್ಲರ್ಕ್ ಕೆಲಸ ಮಾಡ್ತಿದ್ದೆ.. ಆದರೆ ನನಗೆ ನಾಟಕದ ಆಸೆಯಿಂದ ಆ ಕೆಲಸಗಳನ್ನ ಬಿಟ್ಟೆ.. ರಂಗೋಲಿ ಧಾರಾವಾಹಿ‌ ಮಾಡುವಾಗ ನನ್ನ ಸ್ನೇಹಿತೆ ಮನೆಗೆ ಹೋಗಿದ್ದೆ.. ಆಗ ಆಟೋದವನು ನನ್ನ ಸ್ನೇಹಿತೆಗೆ ಹೇಳ್ತಾ ಇದ್ರು.. ಇವರನ್ನ ಸೇರಿಸ್ಬೇಡಿ.. ಇವರು ಸರಿ ಇಲ್ಲ ಅಂತ.. ಅಷ್ಟರ ಮಟ್ಟಕ್ಕೆ ನನ್ನ ಅಭಿನಯ ಪರಿಣಾಮ ಬೀರಿತ್ತು.. ಹಾಗೇ ಪ್ರತಿಯೊಬ್ಬರೂ ಸಹ ನನ್ನ ಅಭಿನಯದ ಬಗ್ಗೆ ಮಾತನಾಡಿದ್ದರು.. ನನ್ನ ಪಾತ್ರ ಅಷ್ಟು ರೀಚ್ ಆಗಿತ್ತು.. ಎಂದರು.. ಇನ್ನು ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಕಷ್ಟದಲ್ಲಿದ್ದ ಲಲಿತಮ್ಮ ಅವರಿಗೆ ಶಿವಣ್ಣ ನೆರವಾಗಿದ್ದರು ಎಂಬುದನ್ನು ಹೇಳಿಕೊಂಡು ಕಣ್ಣೀರಿಟ್ಟರು.. ಭಜರಂಗಿ ೨ ಸಿನಿಮಾ ಸಮಯದಲ್ಲಿಯೂ ಅವರು ನನಗೆ ಹತ್ತು ಸಾವಿರ ರೂಪಾಯಿ ಕೊಟ್ಟರು.. ಯಾರಿಗೂ ಹೇಳಬೇಡಿ ಅಂದ್ರು ಎಂದರು.. ನಿಜಕ್ಕೂ ದೊಡ್ಮನೆಯ ದೊಡ್ಡಗುಣ ಇದು.. ಪುನೀತ್ ಅವರು ಇದೇ ರೀತಿ ಕೆಲಸಗಳ ಮಾಡುತ್ತಿದ್ದರು.. ಶಿವಣ್ಣ ಸಹ ಅಪ್ಪು ಅಗಲಿದಾಗ ಅದೇ ಮಾತನ್ನು ಹೇಳಿದ್ದರು.. ನಾವು ಮಾಡೊದು ಮತ್ತೊಬ್ಬರಿಗೆ ಗೊತ್ತಾಗಬಾರದು.. ಪ್ರತಿಯೊಬ್ಬರೂ ಮತ್ತೊಬ್ಬರಿಗೆ ನೆರವಾಗಬೇಕು ಅದೇ ಜೀವನ ಎಂದಿದ್ದರು.. ನಿಜಕ್ಕೂ ಆ ಮಾತು ಸತ್ಯ.. ಇನ್ನು ಲಲಿತಮ್ಮ ಅವರಿಗೆ ಸಿನಿಮಾ ಧಾರಾವಾಹಿಗಳಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕಿ ಅವರ ಜೀವ ಚೆನ್ನಾಗಿರಲಿ.. Post navigation ಒಂದು ಸುಂದರ ಪುಟ್ಟ ಸಂಸಾರ.. ಆದರೆ ಬೆಳಗೆದ್ದು ನೋಡಿದ್ರೆ ಇಡೀ ಕುಟುಂಬ ಏನಾಗಿತ್ತು ಗೊತ್ತಾ? ಬೆಚ್ಚಿಬಿದ್ದ ಪಕ್ಕದ ಮನೆಯವರು.. ಕ್ಯಾಮರಾ ಮುಂದೆ ಮೈಗೆ ಸುತ್ತಿಕೊಂಡಿದ್ದ ಟವೆಲ್ ಬಿಚ್ಚಿದ ನಿವೇದಿತಾ ಗೌಡ! ಬೆಚ್ಚಿಬಿದ್ದ ಚಂದನ್ ಶೆಟ್ಟಿ, ವೀಡಿಯೋ ಸಿಕ್ಕಾಪಟ್ಟೆ ವೈರಲ್!! Related Posts ಯಪ್ಪಾ ಹೆಂಡತಿಯ ಖುಷಿಗೆ ಭಾರ ಆಗುವಷ್ಟು ಬಂಗಾರ ಹಾಕಿದ ರವಿಂದರ್..!ಕೊಟ್ಟದ್ದು ಎಷ್ಟು ಕೆಜಿ ನೋಡಿ.. September 26, 2022 September 26, 2022 Info Master ತನ್ನ ಅಪ್ಪನ ಜೊತೆ ಸೇರಿ ಸ್ವಂತ ಹೆಂಡತಿಗೆ ಎಂತಹ ಕೆಲಸ ಮಾಡಿಬಿಟ್ಟ ನೋಡಿ.. ಇವನ ಜನ್ಮಕ್ಕಿಷ್ಟು.. August 5, 2022 August 6, 2022 Info Master ಮಹಾಲಕ್ಷ್ಮಿ ಕೃಪೆಯಿಂದ ಇಂದಿನಿಂದ ಈ ರಾಶಿಗಳಿಗೆ ಅದೃಷ್ಟದ ದಿನಗಳು.. August 2, 2022 August 2, 2022 Info Master Search for: Recent Posts ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್.. ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ.. Recent Posts ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್.. ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ..
April 23, 2022 adminLeave a Comment on ಬೇಸಿಗೆ ಕಾಲದಲ್ಲಿ ಕರಬೂಜ ಹಣ್ಣು ಸೇವಿಸುವುದರಿಂದ ದೇಹಕ್ಕೆ ಏನೆಲ್ಲಾ ಲಾಭವಿದೆ ಗೊತ್ತಾ?? ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕಂಡು ಬರುವ ಮತ್ತು ಬಾಯಲ್ಲಿ ನೀರು ಭರಿಸುವ ಹಣ್ಣು ಎಂದರೆ ಕರಬೂಜ ಹಣ್ಣು.ಈ ಹಣ್ಣು ದೇಹಕ್ಕೆ ತಂಪನ್ನು ವದಗಿಸುವುದರ ಜೊತೆಗೆ ಅರೋಗ್ಯಕ್ಕೂ ಕೂಡ ಬಹಳನೇ ಪ್ರಯೋಜನ ಆಗುತ್ತದೆ.ಅದರಲ್ಲೂ ಈ ಬೇಸಿಗೆ ಸಮಯದಲ್ಲಿ ಈ ಹಣ್ಣು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಏಕೆಂದರೆ ಬೇಸಿಗೆಯಲ್ಲಿ ಸ್ವಲ್ಪ ಕೆಲಸ ಮಾಡಿದರು ಕೂಡ ದಣಿವು ಆಗುತ್ತದೆ ಮತ್ತು ಬಾಯಾರಿಕೆ ಕೂಡ ಜಾಸ್ತಿ ಆಗುತ್ತಿರುತ್ತದೆ.ಬೇಸಿಗೆಯಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ಬಾಯಾರಿಕೆಯನ್ನು ನಿಗಿಸುತ್ತದೆ ಮತ್ತು ಅರೋಗ್ಯಕ್ಕೂ ಕೂಡ ಹಲವಾರು ರೀತಿಯ ಪ್ರಯೋಜನವನ್ನು ವದಗಿಸುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 ಬೇಸಿಗೆಯಲ್ಲಿ ದೇಹಕ್ಕೆ ಸಾಕಷ್ಟು ನೀರಿನ ಅಗತ್ಯವಿರುತ್ತದೆ. ಆದರೆ ಪ್ರತಿ ಬಾರಿ ನೀರನ್ನು ಕುಡಿಯಲು ಸಾಧ್ಯವಾಗುವುದಿಲ್ಲ.ಹಾಗಾಗಿ ಲಿಕ್ವಿಡ್ ಫುಡ್ ಅಥವಾ ಹಣ್ಣು ಹಂಪಲುಗಳನ್ನು ಸೇವನೆ ಮಾಡಬೇಕಾಗುತ್ತದೆ. ಅದರಲ್ಲೂ ಕರ್ಬುಜ ಹಣ್ಣು ಸೇವನೆ ಮಾಡುವುದರಿಂದ ಬಾಯಾರಿಕೆಯನ್ನು ನೀಗಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 ಈ ಹಣ್ಣನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.ಏಕೆಂದರೆ ಇದರಲ್ಲಿ 90% ನೀರಿನ ಅಂಶ ಇರುವುದರಿಂದ ಇದು ಜೀರ್ಣ ಕ್ರಿಯೆ ಸಮಸ್ಸೆಯನ್ನು ಹೋಗಲಾಡಿಸುತ್ತದೆ ಮತ್ತು ಮಲಬದ್ಧತೆ ಸಮಸ್ಸೆ ಕೂಡ ದೂರ ಆಗುತ್ತದೆ. ಒಂದು ವೇಳೆ ನಿಮಗೆ ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಮಸ್ಯೆ ಇದ್ದರೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಇನ್ನು ಬೇಸಿಗೆ ಸಮಯದಲ್ಲಿ ಕರ್ಬೂಜವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಜೊತೆಗೆ ಅವಶ್ಯಕತೆಯಿಲ್ಲದ ನೀರಿನ ಅಂಶವನ್ನು ಕೂಡ ಹೊರ ಹಾಕುತ್ತದೆ. ಇದರಿಂದ ಮೂತ್ರಪಿಂಡದ ಸಮಸ್ಯೆ ದೂರವಾಗಿ ಕಿಡ್ನಿಗಳು ಕೂಡ ಆರೋಗ್ಯವಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.
ಹದಿನೈದು ಕೆಂಪು ಬಣ್ಣದ, ಆದರೆ ಖಾರ ಹದವಾಗಿರುವ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಏಳೆಂಟು ಎಸಳು ಬೆಳ್ಳುಳ್ಳಿ, ವಾಟೆ ಹುಳಿ, ಅಗತ್ಯವಿದ್ದಷ್ಟು ಉಪ್ಪು ಹಾಕಿ ರುಬ್ಬಿಕೊಂಡು ಮಸಾಲೆ ತೆಗೆದರೆ, ಆ ಮಸಾಲೆಯ ವಾಸನೆಗೇ ಅರ್ಧ ಲೋಟ ಅಕ್ಕಿ ಹೆಚ್ಚು ಇಟ್ಟು ಅನ್ನ ಮಾಡಬೇಕು ಅನ್ನಿಸದಿದ್ದರೆ ಕೇಳಿ! ಬೇಕಿದ್ದರೆ, ರುಬ್ಬುವಾಗ ಸಣ್ಣದೊಂದು ಶುಂಠಿಯನ್ನು ಸೇರಿಸಿಕೊಳ್ಳಬಹುದು ಚಿಕ್ಕಂದಿನಲ್ಲಿ ಮೀನನ್ನು ಅಷ್ಟೊಂದು ಇಷ್ಟಪಟ್ಟು ತಿಂದವಳಲ್ಲ ನಾನು. ಬಹುಶಃ ನನ್ನ ಬಾಲ್ಯದ ಪ್ರಭಾವ ಇರಬಹುದು. ಅಪ್ಪ-ಅಮ್ಮ ಶಿರಸಿಯ ಒಂದು ಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು. ಹವ್ಯಕ ಬ್ರಾಹ್ಮಣರೊಬ್ಬರ ಮನೆಯಲ್ಲಿ ಬಾಡಿಗೆಗಿದ್ದೆವು. ಊಟಕ್ಕೆ ಒಮ್ಮೆ ಕುಳಿತ ನಂತರ ಮಧ್ಯೆ ಏಳದ ಭಟ್ಟರು, ಏನಾದರೂ ಬೇಕಿದ್ದರೆ ಆ ಕಡೆಯಿಂದ, "ತಂಗೀ..." ಎಂದು ಕರೆಯುತ್ತಿದ್ದರು. ನಾನು ಓಡಿಹೋಗಿ, ಅವರಿಗೆ ಬೇಕಾದ ಅನ್ನವನ್ನೋ ತಂಬುಳಿಯನ್ನೋ ಮಜ್ಜಿಗೆಯನ್ನೋ ಬಡಿಸಿ ಬರುತ್ತಿದ್ದೆ. ಹಾಗೆಂದು, ಅವರು ಉಳಿದವರ ಬಳಿಯೂ ಹಾಗೇ ನಡೆದುಕೊಳ್ಳುತ್ತಾರೆ ಎಂದೇನೂ ಇರಲಿಲ್ಲ. ಆದರೆ, ನನಗೆ ಮಾತ್ರ ಅವರ ಮನೆಯ ಎಲ್ಲ ಕೋಣೆಗಳಿಗೆ ಹೋಗುವ, ಅವರ ಅಡುಗೆಮನೆಯಲ್ಲಿ ತಿಂಡಿ ನಾನೇ ತೆಗೆದುಕೊಂಡು ತಿನ್ನುವ ಸ್ವಾತಂತ್ರ್ಯವಿತ್ತು. ಅವರ ಮನೆಯ ಹೆಣ್ಣುಮಕ್ಕಳಾದರೂ ಅಷ್ಟೇ; ಅಮ್ಮನ ಬಳಿಯೋ ಅಥವಾ ನಮ್ಮ ಜೊತೆ ಇರುತ್ತಿದ್ದ ಮಾವನ ಮಕ್ಕಳ ಬಳಿಯೋ ಮಾತನಾಡುತ್ತ ಒಲೆಯ ಮೇಲಿದ್ದ ಮೊಟ್ಟೆ ಸಾರನ್ನು ತಿರುವುತ್ತಿದ್ದರು. ಆದರೆ, ಒಂದೇ ಕಷ್ಟವೆಂದರೆ, ಅಪ್ಪ ಆ ಮನೆಯಲ್ಲಿ ಮೀನು ಮಾಡಲು ಒಪ್ಪುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಮಾಡುವ ಮೀನಿನ ಅಡುಗೆಯ ವಾಸನೆಯಿಂದ ಅವರಿಗೆ ಮುಜುಗರ ಆಗದಿರಲಿ ಎಂಬುದು ಅಪ್ಪನ ಆಶಯವಾದರೆ, "ಅಕ್ಕೋರೆ, ಮೀನು ಬಂದದೆ. ತಕ್ಕೊಳ್ತೀರೋ...?" ಎಂದು ಭಟ್ಟರೂ ನಮ್ಮ ಆಹಾರಕ್ಕೆ ತೊಂದರೆ ಯಾಕೆ ಎಂಬಂತೆ ಕೇಳುತ್ತಿದ್ದರು. ಆದರೆ, ಮನೆಯಲ್ಲಿ ಮೀನಿನ ಅಡುಗೆ ತುಂಬ ಕಡಿಮೆ ಎಂದೇ ಹೇಳಬೇಕು. ಊರಿಂದ ಅಜ್ಜ, ಅತ್ತೆ ಯಾರಾದರೂ ಬಂದರೆ ಮಾತ್ರ ಮೀನು. ಅದೂ, ಮತ್ತೆ ಬಿಸಿ ಮಾಡಿ ವಾಸನೆ ಹಬ್ಬದಂತೆ. Image ಹೀಗೆ, ಅವರಿಗೆ ತೊಂದರೆಯಾಗದಿರಲಿ ಎಂದು ನಾವು, ನಮಗೆ ತೊಂದರೆಯಾಗದಿರಲಿ ಎಂದು ಅವರು ಯೋಚಿಸುವ ಮನಸ್ಥಿತಿಯಲ್ಲಿಯೇ ಬೆಳೆದ ನನ್ನ ಮನಸ್ಥಿತಿ ಬದಲಾಗಿದ್ದು ಹೈಸ್ಕೂಲು ಮೆಟ್ಟಿಲೇರಿದ ಮೇಲೆ. ಇಬ್ಬರು ಪ್ಯೂನ್‌ಗಳನ್ನು ಬಿಟ್ಟರೆ ಮತ್ಯಾವ ನರಹುಳವೂ ಹವ್ಯಕ ಗಂಡಸರನ್ನು ಬಿಟ್ಟು ಬೇರೆ ಇರದ ಆ ಹೈಸ್ಕೂಲಿನಲ್ಲಿ ಮಾಸಾಹಾರ ಎಂದರೆ ಅತ್ಯಂತ ಕೀಳು ಎಂಬಂತೆ ಸಂಸ್ಕೃತ ಶಿಕ್ಷಕರು ತರಗತಿಗಳಲ್ಲಿ ಹೇಳಲಾರಂಭಿಸಿದರು. ಅವರು ನನ್ನ ಕ್ಲಾಸ್‌ಗೆ ಬರುವುದೇ ವಾರಕ್ಕೊಂದು ನೀತಿಶಿಕ್ಷಣ ಅವಧಿಗೆ. ಆದರೂ ಪ್ರತೀ ಸಲವೂ ಮಾಂಸಾಹಾರ ಹಾಳು ಎನ್ನುವ ಕುರಿತು ಉದ್ದುದ್ದ ಭಾಷಣ ನೀತಿ ಬೋಧನೆಯಂತೆ ಮಾಡುತ್ತಿದ್ದರು. ಒಂದು ದಿನವಂತೂ ನೇರ ನನ್ನನ್ನು ಎಬ್ಬಿಸಿ ನಿಲ್ಲಿಸಿ, "ಏನೇ ಮೀನು ರಾಶಿಯವಳೇ... ಮೀನು ರುಚಿ ಇರ್ತ?" ಎಂದು ವ್ಯಂಗ್ಯವಾಗಿ ಕೇಳಿದ್ದರು. ಅದೆಲ್ಲಿಂದ ಸಿಟ್ಟು ನೆತ್ತಿಗೇರಿತೋ ಗೊತ್ತಿಲ್ಲ. "ನಿಮ್ಮ ಅಪ್ಪೆಹುಳಿಗಿಂತ ರುಚಿ ಇರ್ತು ಸರ್..." ಎಂದುಬಿಟ್ಟಿದ್ದೆ. ನಾನು ಕೊಟ್ಟ ಎದುರುತ್ತರ ಅವರನ್ನು ಕೆರಳಿಸಿತು. "ಬಾ... ಬಾ..." ಎನ್ನುತ್ತ ನನ್ನ ರಟ್ಟೆ ಎಳೆದು ಸೀದಾ ಮುಖ್ಯೋಪಾಧ್ಯಾಯರ ರೂಮಿಗೆ ಕರೆದೊಯ್ದಿದ್ದರು. ಇದಕ್ಕೂ ಮೊದಲಿನ ಒಂದು ಕತೆಯನ್ನು ಇಲ್ಲಿ ಹೇಳಿಬಿಡುತ್ತೇನೆ. ಆ ಹೈಸ್ಕೂಲಿನಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಅಥವಾ ಸಂಸ್ಕೃತವನ್ನು ಆಯ್ದುಕೊಳ್ಳುವ ಅವಕಾಶವಿತ್ತು. ಎಂಟನೇ ತರಗತಿಗೆ ಬಂದ ನಾನು ಸಂಸ್ಕೃತದಲ್ಲಿ ಹೆಚ್ಚು ಅಂಕ ಗಳಿಸಬಹುದೆಂದು ಯಾರೋ ಹೇಳಿದರೆಂಬ ಕಾರಣಕ್ಕೆ ಪ್ರಥಮ ಭಾಷೆ ಸಂಸ್ಕೃತದ ತರಗತಿಯಲ್ಲಿ ಕುಳಿತಿದ್ದೆ. ಆದರೆ, ಕ್ಲಾಸಿಗೆ ಬಂದ ಸಂಸ್ಕೃತ ಮೇಷ್ಟ್ರು ವ್ಯಂಗ್ಯವಾಗಿ ನೋಡುತ್ತ, ಶೂದ್ರರಿಗೆಲ್ಲ ಸಂಸ್ಕೃತ ಯಾಕೆ ಎಂಬರ್ಥ ಬರುವಂತೆ ಹೇಳಿದ್ದರು. ನಂತರದ ಕ್ಲಾಸ್‌ಗಳಲ್ಲಿ ಪ್ರಥಮ ಭಾಷೆ ಕನ್ನಡ ತರಗತಿಯಲ್ಲಿ ಕುಳಿತುಕೊಳ್ಳಲಾರಂಭಿಸಿದೆ. ಆದರೆ, ಪಕ್ಕದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಅಪ್ಪ ನಮ್ಮ ಹೈಸ್ಕೂಲಿನ ಮುಖ್ಯೋಪಾಧ್ಯಾಯರಿಗೆ ಸೂಚ್ಯವಾಗಿ ವಿಷಯ ತಿಳಿಸಿದ್ದರಂತೆ. ಬಹುಶಃ ನಮ್ಮ ಮುಖ್ಯೋಪಾಧ್ಯಾಯರು ಸಂಸ್ಕೃತ ಮೇಷ್ಟ್ರಿಗೆ ಹೇಳಿದ್ದರೇನೋ. ಹೀಗಾಗಿ, ವಾರಕ್ಕೊಮ್ಮೆ ನೀತಿಶಿಕ್ಷಣ ತರಗತಿಯಲ್ಲಿ ನನ್ನನ್ನು ಗುರಿಯಾಗಿಸಿಕೊಳ್ಳುವ ಪರಿಪಾಠ ಅವರಿಗೆ ಬಂದುಬಿಟ್ಟಿತ್ತು. Image ಮುಖ್ಯೋಪಾಧ್ಯಾಯಯರ ಕೊಠಡಿಯಲ್ಲಿ ಉಳಿದೆಲ್ಲ ವಿಷಯ ಮರೆಯಾಗಿ ನಾನು ಹೇಳಿದ 'ಅಪ್ಪೆಹುಳಿಗಿಂತ ರುಚಿ...' ಎನ್ನುವ ಮಾತು ಮಾತ್ರ ಹೈಲೈಟ್ ಆಗಿಬಿಟ್ಟಿತ್ತು. ಎಲ್ಲರೂ ಹವ್ಯಕ ಬ್ರಾಹ್ಮಣ ಶಿಕ್ಷಕರಾದರೂ ನಮ್ಮ ಇಂಗ್ಲಿಷ್ ಸರ್, "ಏನಾಯ್ತು ನೀನು ಹೇಳು..." ಎಂದು ನನಗೊಂದು ಅವಕಾಶ ಕೊಟ್ಟಿದ್ದರು. ನಾನು ನಡೆದ ವಿಷಯ ತಿಳಿಸಿ, "ಮೀನು ಪ್ರೈ ರುಚಿ ಇರ್ತದಾ ಎಂದು ಕೇಳಿದರು. ನಾನು ಅಪ್ಪೆಹುಳಿಗಿಂತ ರುಚಿ ಎಂದಿದ್ದು ನಿಜ..." ಎಂದು ಹೇಳಿದೆನಲ್ಲದೆ, "ನಮ್ಮ ಆಹಾರದ ಬಗ್ಗೆ ಕುಹಕ ಯಾಕೆ?" ಎಂದೂ ಸೇರಿಸಿದ್ದೆ. ಮುಖ್ಯೋಪಾಧ್ಯಾಯರಿಗೆ ವಿಷಯ ಬೆಳೆಸುವುದು ಬೇಡವಿತ್ತು. ಜೊತೆಗೆ ನನ್ನ ಮುಖದಲ್ಲಿ ಕಾಣುತ್ತಿದ್ದ ಕೋಪ, ಅವಮಾನ ಹಾಗೂ ದುಃಖ ಕಂಡು, ಏನಾದರೂ ಅನಾಹುತ ಮಾಡಬಹುದು ಹುಡುಗಿ ಎಂದೆನಿಸಿತೋ ಏನೋ. "ನೋಡಿ ಆರ್ ಎಮ್ ಹೆಗಡ್ರೆ, ಅವರವರ ಊಟ ಅವರವರದ್ದು. ನೀವು ಹಾಗೆಲ್ಲ ಊಟದ ಬಗ್ಗೆ ಮಾತಾಡಬೇಡಿ..." ಎಂದಿದ್ದಲ್ಲದೆ, "ಇವಳು ಅಣ್ಣ ಉಲ್ಲಾಸನ ಹಾಗೆ ಶಾಂತ ಸ್ವಭಾವದವಳಲ್ಲ. ಮೂಗಿನ ತುದಿಲೇ ಸಿಟ್ಟು," ಎಂದು ಬೈಯ್ದು ಕ್ಲಾಸಿಗೆ ಕಳಿಸಿದ್ದರು. ಆದರೆ, ಅಂದಿನ ಅವಮಾನ ನಾನು ಮೀನು ಫ್ರೈಯನ್ನು ಇನ್ನಿಲ್ಲದಂತೆ ಪ್ರೇಮಿಸುವಂತೆ ಮಾಡಿಬಿಟ್ಟಿತು. ಆಗಿಂದ ನಾನು ಅಪ್ಪಟ ಮೀನುಪ್ರೇಮಿಯಾಗಿಬಿಟ್ಟೆ. ಮೀನು ಬೇಕಿಲ್ಲದ ಅಪ್ಪ ಮತ್ತು ಮೀನು ಬೇಕು ಅನ್ನಿಸಿದರೂ ಅಪ್ಪನಿಗಾಗಿ ಸುಮ್ಮನಿರುವ ಅಮ್ಮ. ಯಾವುದನ್ನೂ ಬೇಕು ಎಂದು ಎಂದಿಗೂ ಹೇಳದ ಅಣ್ಣ. ಇವರ ನಡುವೆ ನಾನು "ಮೀನು ಬೇಕು..." ಎಂದು ತಿಂಗಳಿಗೊಮ್ಮೆ ನಾವಿದ್ದಲ್ಲಿ ಬರುವ ಅಪ್ಪನ ಚಿಕ್ಕಪ್ಪನಿಗೆ ತಾಕೀತು ಮಾಡುತ್ತಿದ್ದೆ. ಆದರೆ, ಮದುವೆಯಾಗಿದ್ದು ಮಾತ್ರ ಅಪ್ಪಟ ಮೀನುಪ್ರಿಯರ ಮನೆಗೆ. Image ದಿನಕ್ಕೆ ಕನಿಷ್ಠ ನಾಲ್ಕೈದು ತರಹದ ಮೀನು ತರುವ ಮಾವ. ಪೇಟೆಗೆ ಹೋದರೆ, ಹೊಸದಾಗಿ ಬರುವ ಮೀನು ಬುಟ್ಟಿಗಳನ್ನು ನೋಡುವುದು, ತಾಜಾ ಇದ್ದರೆ ಕೊಂಡು ಅಲ್ಲಿ ಸಿಗುವ ಯಾರನ್ನಾದರೂ ಕರೆದು, "ಮನೆಗೆ ಹೋಗಿ ಕೊಟ್ಟು ಬಾ," ಎನ್ನುವುದು ಮಾವನ ಕೆಲಸ. ಇದು ವಾರಕ್ಕೆ ನಾಲ್ಕು ದಿನ ಪುನರಾವರ್ತನೆ ಆಗುತ್ತಿತ್ತಂತೆ. ಮೀನು ಹಿಡಿದುಕೊಂಡು ಯಾರಾದಾರೂ ಮನೆ ಬಾಗಿಲಿಗೆ ಬಂದರೆ ಅತ್ತೆಯ ಕೋಪ ನೆತ್ತಿಗೇರುತ್ತಿತ್ತಂತೆ. ಮನೆ, ಗದ್ದೆ, ತೋಟದ ಕೆಲಸಗಳ ನಡುವೆ ತಾಸಿಗೊಮ್ಮೆ ಮೀನು ತಂದರೆ ಅದನ್ನು ಕೊಯ್ದು ಸ್ವಚ್ಛ ಮಾಡಿ ಪದಾರ್ಥ ಮಾಡುವುದು ನಿಜಕ್ಕೂ ಅವರಿಗೆ ಕಷ್ಟವಾಗುತ್ತಿತ್ತು. ಆದರೆ, ಅತ್ತೆಗೂ ಮೀನು ಪದಾರ್ಥ ಮಾಡುವುದೆಂದರೆ ತುಂಬಾ ಪ್ರೀತಿ. ಅತ್ತೆ ಮಾಡುವ ಮೀನು ಸಾರು, ಮಸಾಲಾ ಫ್ರೈ (ನನ್ನ ನಾಡವ ಜನಾಂಗದಲ್ಲಿ ಇದನ್ನು 'ಹಚ್ಚುವುದು' ಎನ್ನುತ್ತಾರೆ) ಹಾಗೂ ಶೆಟ್ಲಿ, ಏಡಿ, ಕಲ್ಗಾ, ಚಿಪ್ಪೆಕಲ್ಲು ಮುಂತಾದವುಗಳ ಸುಕ್ಕಾ - ಸಾರು ಅದ್ಭುತ ರುಚಿಯಾಗಿರುತ್ತಿತ್ತು. ಅದರಲ್ಲೂ, ಅವರು ಮಾಡುತ್ತಿದ್ದ ಫ್ರೈಗೆ (ನಾಡವ ಭಾಷೆಯಲ್ಲಿ 'ಸುಡುವುದು' ಎನ್ನುತ್ತೇವೆ) ಇರುವ ರುಚಿಯನ್ನು ನಾನು ಯಾವ ಸ್ಟಾರ್ ಹೋಟೆಲ್‌ಗಳಲ್ಲೂ ಕಂಡಿಲ್ಲ. ಅದಕ್ಕೆ ಅವರು ತಮ್ಮದೇ ಆದ ಮಸಾಲೆ ತಯಾರಿಸಿಕೊಳ್ಳುತ್ತಿದ್ದರು. ಈ ಲೇಖನ ಓದಿದ್ದೀರಾ?: ರುಚಿ-ಅಭಿರುಚಿ | ಊರೆಲ್ಲ ಪರಿಮಳ ಹರಡಿದ ಕಣಿಲೆ ಸುಕ್ಕೆ ಮತ್ತು ಸುನಂದಕ್ಕನ ರಾಯಭಾರ ಹದಿನೈದು ಕೆಂಪು ಬಣ್ಣದ, ಆದರೆ ಖಾರ ಹದವಾಗಿರುವ ಮೆಣಸು, ಕೊತ್ತಂಬರಿ ಬೀಜ, ಏಳೆಂಟು ಎಸಳು ಬೆಳ್ಳುಳ್ಳಿ, ಹಾಗೂ ಹುಳಿ (ಇಲ್ಲಿ ಹುಳಿ ಎಂದರೆ ಹುಣಸೆ ಹುಳಿ ಅಲ್ಲ. ವಾಟೆ ಹುಳಿ. ವಾಟೆ ಹುಳಿಗೆ ನಮ್ಮ ಜನಾಂಗದ ಮೀನು ಸಾರುಗಳಲ್ಲಿ ಅಗ್ರಸ್ಥಾನ. ಬೇರೆ ಹುಳಿ - ಮಾವಿನ ಹುಳಿ, ಮುರಗಲು ಹುಳಿ, ಹುಣಸೆ ಹುಳಿ - ಹಾಕಿ ಮೀನು ಸಾರು ಮಾಡಿದರೆ, ತಾಟು ತಳ್ಳಿ ಎದ್ದುಹೋಗುವ ನಾಡವ ಗಂಡಸರು ಇಂದಿಗೂ ಇದ್ದಾರೆ. ಹೀಗಾಗಿ, ನಮ್ಮಲ್ಲಿ ವಾಟೆಹುಳಿ ಬಿಟ್ಟು ಬೇರೆ ಹುಳಿ ನಿಷಿದ್ಧ.) ಅಗತ್ಯವಿದ್ದಷ್ಟು ಉಪ್ಪು ಹಾಕಿ ರುಬ್ಬಿಕೊಂಡು ಮಸಾಲೆ ತೆಗೆದರೆ, ಆ ಮಸಾಲೆಯ ವಾಸನೆಗೇ ಅರ್ಧ ಲೋಟ ಅಕ್ಕಿ ಹೆಚ್ಚು ಇಟ್ಟು ಅನ್ನ ಮಾಡಬೇಕಾಗುತ್ತದೆ! ಬೇಕಿದ್ದರೆ ಸಣ್ಣದೊಂದು ಶುಂಠಿಯನ್ನು ರುಬ್ಬುವಾಗ ಸೇರಿಸಿಕೊಳ್ಳಬಹುದು. ಮೀನು ಕೊಯ್ದು, ಉಪ್ಪು ಹಾಕಿ ತಿರುವಿ ಸ್ವಚ್ಛ ಮಾಡಿ, ಪುನಃ ಉಪ್ಪು ಕಲೆಸಿ ಅರ್ಧ ತಾಸು ಇಡಬೇಕು. ನಂತರ ತೊಳೆದು, ಮೀನಿನ ಎಲ್ಲ ಕಡೆ ಮಸಾಲೆ ಸಮನಾಗಿ ಹರಡಿರುವಂತೆ ಕಲೆಸಿ ಹತ್ತು ನಿಮಿಷ ಬಿಡಬೇಕು. ಸಣ್ಣ ರವೆಯಲ್ಲಿ ಉರುಳಾಡಿಸಿ ಕಾವಲಿಗೆ ತುಸುವೇ ಎಣ್ಣೆ ಹಾಕಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಆಗಾಗ ತಿರುವಿ ಹಾಕುತ್ತ ಮೀನಿನ ಮೇಲ್ಪದರ ತುಸುವೂ ಕಪ್ಪಾಗದಂತೆ ನೋಡಿಕೊಳ್ಳುವುದು ಮುಖ್ಯ. ಬಿಸಿ-ಬಿಸಿ ರವಾ ಫ್ರೈ ಊಟಕ್ಕಾದರೂ ಸೈ, ಬೇಕಿದ್ದರೆ ಚಹಾಕ್ಕಾದರೂ ಸೈ. Image ನಾನು ಮೀನು ಫ್ರೈ ಫೋಟೋ ಹಾಕಿದಾಗಲೆಲ್ಲ, "ರವಾ-ತವಾ ಪ್ರೈ ಮಾಡ್ತೀರಲ್ಲ? ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ನನಗೆ ಏನಿದ್ದರೂ ಡೀಪ್ ಫ್ರೈ ಇಷ್ಟ," ಎಂದು ಬಹಳಷ್ಟು ಜನ ಹೇಳುವುದುಂಟು. ಆದರೆ, ನಮ್ಮಲ್ಲಿ ಹಿರಿಯರು ಮೂರು ಹೊತ್ತು ಊಟ ಮಾಡುತ್ತಿದ್ದರು. ಹತ್ತು- ಹತ್ತೂವರೆಗೆ ಗಂಜಿ ಊಟ, ಮೂರರಿಂದ ನಾಲ್ಕು ಗಂಟೆಯೊಳಗೆ ಮಧ್ಯಾಹ್ನದ ಊಟ (ಇದಕ್ಕೆ ಒಂಬತ್ತು ತಾಸಿನ ಊಟ ಎನ್ನುತ್ತಿದ್ದರು), ನಂತರ ರಾತ್ರಿ ಎಂಟೂವರೆಯೊಳಗೆ ರಾತ್ರಿಯೂಟ. ಕೃಷಿ ಮೂಲದ ಶ್ರಮಜೀವಿಗಳಾದ ಹಿರಿಯರಿಗೆ ಮೂರು ಊಟ ಅತ್ಯವಶ್ಯವಾಗಿತ್ತು. ಮತ್ತು ಮೂರೂ ಊಟಕ್ಕೆ ಮೀನಿನ ಮಸಾಲೆ, ಫ್ರೈ ಕಡ್ಡಾಯ. ಹೀಗಿರುವಾಗ, ಎಣ್ಣೆ ಜಾಸ್ತಿ ಹಾಕಿ ಮಸಾಲಾ ಫ್ರೈ ಮಾಡುವುದು ಅಥವಾ ಡೀಪ್ ಫ್ರೈ ಮಾಡುವುದು ಮಾಡಿದರೆ ಆರೋಗ್ಯದ ಗತಿಯೇನು? ಇಂದಿಗೂ ರವಾ-ತವಾ ಫ್ರೈಗೆ ಎಣ್ಣೆ ತುಸು ಜಾಸ್ತಿಯಾದರೂ ತಿನ್ನದೆ ಬಿಟ್ಟುಬಿಡುವವರಿದ್ದಾರೆ ನಮ್ಮಲ್ಲಿ. ಹೀಗಾಗಿ, ಒಣದಾದ ರವಾ-ತವಾ ಫ್ರೈ ನಮ್ಮಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಅಂದಹಾಗೆ, ನಾನು ಹೇಳಿದ ಮಸಾಲೆ ತೆಗೆದು ಒಮ್ಮೆ ರವಾ ಫ್ರೈ ಮಾಡಿ ನೋಡಿ. ಸಣ್ಣ ಉರಿಯಲ್ಲಿ ತುಸುವೇ ಎಣ್ಣೆ ಹಾಕಿ ಹದವಾಗಿ ಬೇಯಿಸಿಕೊಳ್ಳಿ. ಬೇಕಿದ್ದರೆ ಮಸಾಲೆ ರುಬ್ಬುವಾಗ ಸಣ್ಣ ಶುಂಠಿ, ಕೊತ್ತಂಬರಿ ಸೊಪ್ಪು ಸೇರಿಸಿಕೊಳ್ಳಿ; ನಿಜಕ್ಕೂ ಒಂದು ಸಂತೃಪ್ತ ಊಟವಾಗುತ್ತದೆ.
ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ವರ್ಷದಲ್ಲೇ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಎಂಬ ಯೋಜನೆಯನ್ನು ಪ್ರಕಟಿಸಿದರು. ಭಾರತದಲ್ಲೇ ಉತ್ಪಾದನೆಗೆ ಪ್ರೋತ್ಸಾಹವನ್ನು ನೀಡುವುದು ಮತ್ತು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು ಈ ಯೋಜನೆಯ ಮೂಲ ಗುರಿ ಆಗಿತ್ತು. ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು ಆದರೆ ಈ ಉದ್ದೇಶವನ್ನೇ ಬುಡಮೇಲು ಮಾಡುವಂತೆ ಕೇಂದ್ರ ಸರ್ಕಾರದ ಭಾರತೀಯ ಹವಾಮಾನ ಇಲಾಖೆ ಫಿನ್ಲೆಂಡ್ ಮೂಲದ ಕಂಪೆನಿಯೊಂದರಿಂದ ಹವಾಮಾನ ಗ್ರಹಿಕೆ ಉಪಕರಣ ಖರೀದಿಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ದೃಷ್ಟಿ ಎಂದು ಹೆಸರಿಸಲಾದ ಉಪಕರಣವೊಂದನ್ನು ದೇಶೀಯವಾಗೇ ಅಭಿವೃದ್ದಿಪಡಿಸಲಾಗಿದ್ದು ಇದು ವಿಮಾನದ ಪೈಲಟ್ ಗಳಿಗೆ ವಿಮಾನವನ್ನು ಹಾರಿಸಲು ಮತ್ತು ಇಳಿಸಲು ಅನುಕೂಲವಾಗುವಂತೆ ಗೋಚರತೆಗಾಗಿ ವಿಮಾನ ನಿಲ್ದಾಣಗಳಲ್ಲಿ ಅಳವಡಿಸುವ ಉಪಕರಣವಾಗಿದ್ದು ಇದನ್ನು ಈಗ ದೇಶದ 21 ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ ಮತ್ತು ಇವೆಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಟ್ಟ ಹವಾಮಾನದಲ್ಲೂ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ದೃಷ್ಟಿ ಉಪಕರಣಕ್ಕೆ ಒಟ್ಟು 10 ರಾಷ್ಟ್ರಮಟ್ಟದ ಪ್ರಶಸ್ತಿಗಳೂ ದೊರೆತಿವೆ. ಈಗ ಹವಾಮಾನ ಇಲಾಖೆ ಇವುಗಳನ್ನು ಬದಲಿಸಿ ವಿದೇಶಿ ಹವಾಮಾನ ಉಪಕರಣಗಳನ್ನು ಅಳವಡಿಸಲು ಯೋಜನೆ ಹಾಕಿಕೊಂಡಿದೆ. ಪ್ರಸ್ತುತ ದೇಶದಲ್ಲಿ 101 ದೃಷ್ಟಿ ಹವಾಮಾನ ಉಪಕರಣಗಳು ಕಾರ್ಯ ನಿರ್ವಹಿಸುತಿದ್ದು 47 ಉಪಕರಣಗಳನ್ನು ದೇಶದ ವಿವಿಧ 21 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದು 54 ಉಪಕರಣಗಳನ್ನು 18 ಭಾರತೀಯ ವಾಯುಪಡೆಯ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುತ್ತಿದೆ. 2014 ರಲ್ಲಿ ದೃಷ್ಟಿ ಹವಾಮಾನ ಉಪಕರಣಗಳನ್ನು ಸರಬರಾಜು ಮಾಡುವ ಕುರಿತು ಕೇಂದ್ರೀಯ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ (ಸಿಎಸ್ಐಆರ್ ) ಅಧೀನ ಸಂಸ್ಥೆ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್ ) ಮತ್ತು ಭಾರತೀಯ ಹವಾಮಾನ ಇಲಾಖೆಯ ಜತೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಅದರಂತೆ ತಲಾ 18 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದೃಷ್ಟಿ ಉಪಕರಣಗಳನ್ನು ಅಭಿವೃದ್ದಿಪಡಿಸಲಾಗಿದ್ದು ಇವುಗಳ ಗೋಚರೆತೆಯ ನಿಖರತೆ 20 ಮೀಟರ್ ನಿಂದ 2000 ಮೀಟರ್ ಗಳವರೆಗೂ ಇರುವಂತೆ ಗುಣಮಟ್ಟವನ್ನು ರೂಪಿಸಲಾಗಿತ್ತು ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ದೃಷ್ಟಿ ಉಪಕರಣಗಳ ಯಶಸ್ವಿ ಪರೀಕ್ಷೆಯ ನಂತರ ಈ ಉಪಕರಣಗಳನ್ನು ವಿದೇಶಕ್ಕೂ ರಫ್ತು ಮಾಡಲು ಯೋಜಿಸಲಾಗಿತ್ತು. ಆದರೆ ಹವಾಮಾನ ಇಲಾಖೆಯ ಅಧಿಕಾರಿಗಳು ಯೂ ಟರ್ನ್ ಹೊಡೆದಿದ್ದು ಇದೀಗ ಫಿನ್ಲೆಂಡ್ ಮೂಲದ ವೈಸಾಲ ಎಂಬ ಹವಾಮಾನ ಉಪಕರಣವನ್ನು ತಲಾ 70 ಲಕ್ಷ ರೂಪಾಯಿಗಳಿಗೆ ಖರೀದಿಸಲು ಸಿದ್ದತೆ ನಡೆಸುತಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಒಟ್ಟು ನೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹವಾಮಾನ ಉಪಕರಣಗಳನ್ನು ಖರೀದಿಸಲು ನಿವೃತ್ತ ಮಹಾ ನಿರ್ದೇಶಕ ಡಾ ಅಜಿತ್ ತ್ಯಾಗಿ ಅವರ ನೇತೃತ್ವದ ಸಮಿತಿ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಡಾ.ತ್ಯಾಗಿ, ದೃಷ್ಟಿ ಉಪಕರಣ ಉತ್ತಮವೇ ಆಗಿದ್ದರೂ ಇದನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ವಿಶ್ವದ ಇತರ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುತ್ತಿರುವ ಹವಾಮಾನ ಉಪಕರಣಗಳಿಗೆ ಹೋಲಿಸಿದರೆ ಭಾರತದ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುತ್ತಿರುವ ಉಪಕರಣಗಳ ಕ್ಷಮತೆ ಕಡಿಮೆಯದ್ದಾಗಿದೆ ಎಂದು ಹೇಳಿದರು. ಹೆಚ್ಚುತ್ತಿರುವ ವಿಮಾನ ದಟ್ಟಣೆಯನ್ನು ನಿರ್ವಹಿಸಲು ದೇಶದ ವಿಮಾನ ನಿಲ್ದಾಣಗಳನ್ನು ವ್ಯವಸ್ತಿತವಾಗಿ ಸಜ್ಜುಗೊಳಿಸುವಲ್ಲಿ ಸಮಿತಿಯು ಕಾರ್ಯೋನ್ಮುಖವಾಗಿದೆ ಎಂದ ಅವರು ವಿಶ್ವ ದರ್ಜೆಯ ವಾಣಿಜ್ಯ ಸೇವೆಗಳನ್ನು ಒದಗಿಸುವಲ್ಲಿ ನಾವು ಹಿಂದೆ ಬೀಳಬೇಕಾಗುತ್ತದೆ ಎಂದರು. ನಮ್ಮ ವಿಜ್ಞಾನಿಗಳು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಮೇಲ್ಮಟ್ಟಕ್ಕೆ ಉಪಕರಣಗಳ ತಯಾರಿಕೆಯನ್ನು ಮಾಡುವುದಿಲ್ಲ. ಹಾಗಾಗಿ ನಾವು ಮುಂದಿನ ಎರಡು-ಮೂರು ವರ್ಷಗಳಲ್ಲಿ ಆಧುನಿಕ ಹೊಸ ಹವಾಮಾನ ಉಪಕರಣಗಳನ್ನು ವಿಮಾನ ನಿಲ್ದಾಣಗಳಿಗೆ ಅಳವಡಿಸಲು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ. 2019 ರ ಜನವರಿಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯಿಂದ ಎಲ್ಲ ಇಲಾಖೆಗಳಿಗೂ ಸುತ್ತೋಲೆಯೊಂದನ್ನು ಹೊರಡಿಸಿದ್ದು ದೇಶದಲ್ಲಿ ಲಭ್ಯವಿರುವ ಯಂತ್ರೋಪಕರಣಗಳಿದ್ದರೆ ಆಮದು ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಬಾರದು ಎಂದು ಹೇಳಿದೆ. ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ನವದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, ಈಗ ವಿದೇಶೀ ಹವಾಮಾನ ಉಪಕರಣಗಳ ಖರೀದಿಗೆ ಟೆಂಡರ್ ಸಿದ್ದಪಡಿಸುವ ಕೆಲಸ ಆಗುತಿದ್ದು ಇದರಲ್ಲಿ ಬರೇ ವಿದೇಶೀ ಕಂಪೆನಿಗಳು ಟೆಂಡರ್ ಪಡೆದುಕೊಳ್ಳುವಂತೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಇದರ ಜತೆಗೇ ಅಧಿಕಾರಿಗಳು ವಿದೇಶೀ ಫಾರ್ವರ್ಡ್ ಸ್ಕ್ಯಾಟರ್ ಮೀಟರ್ ಗಳನ್ನೂ ಅಮದು ಮಾಡಿಕೊಳ್ಳಲು ಉದ್ದೇಶಿಸಿದ್ದು ಇವುಗಳು ಭಾರತೀಯ ಹವಾಗುಣಕ್ಕೆ ಕೆಲಸ ಮಾಡುವುದಿಲ್ಲ ಎಂದೂ ಹೇಳಿದರು. ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ರನ್ ವೇ ಗಳಲ್ಲಿ ಅಳವಡಿಸಲಾಗುವ ದೃಷ್ಟಿ ಉಪಕರಣಕ್ಕೆ ಸಮನಾದ 60 ಹವಾಮಾನ ಉಪಕರಣಗಳನ್ನು ತಲಾ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿಯೂ, 76 ಹವಾಮಾನ ಉಪಕರಣಗಳನ್ನು ತಲಾ 20 ರಿಂದ 22 ಲಕ್ಷ ರೂಪಾಯಿಗಳ ವೆಚ್ಚದಲ್ಲಿಯೂ , ತೀವ್ರ ಹಿಮ ಹಾಗೂ ಮಂಜು ಇದ್ದಾಗ ಕಾರ್ಯ ನಿರ್ವಹಿಸಲು 60 ಫಾರ್ವರ್ಡ್ ಸ್ಕ್ಯಾಟರ್ ಮೀಟರ್ ಗಳನ್ನು ತಲಾ 20 ರಿಂದ 22 ಲಕ್ಷ ರೂಪಾಯಿಗಳ ವೆಚ್ಚದಲ್ಲಿ , ಮತ್ತು 17 ವಿಂಡ್ ಪ್ರೊಫೈಲರ್ಸ್ ಗಳನ್ನು ತಲಾ 30 ರಿಂದ 35 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಲು ಸಚಿವಾಲಯ ಸಿದ್ದತೆ ನಡೆಸಲಾಗಿದೆ. ಜೆಟ್ ಏರ್ ವೇಸ್ ನ ಆಪರೇಷನ್ ಅಧಿಕಾರಿಯೊಬ್ಬರ ಪ್ರಕಾರ ಕಳೆದ 8 ವರ್ಷಗಳಿಂದ ದೃಷ್ಟಿ ಉಪಕರಣಗಳು ಉತ್ತಮ ಕಾರ್ಯ ಕ್ಷಮತೆ ತೋರಿದ್ದು ಬಹುತೇಕ ಶೂನ್ಯ ನಿರ್ವಹಣೆ ಮತ್ತು ಶೂನ್ಯ ರಿಪೇರಿ ವೆಚ್ಚದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎನ್ನುತ್ತಾರೆ. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಸಿದ್ದಪಡಿಸಿರುವ ಈ ಉಪಕರಣ ವ್ಯವಸ್ಥೆಯು ಗಾಳಿಯ ವೇಗ, ಗಾಳಿಯ ದಿಕ್ಕು, ತಾಪಮಾನ, ವಾಯು ಒತ್ತಡ, ಆರ್ದ್ರತೆ, ಇಬ್ಬನಿ ಬಿಂದು, ಎನ್ಎಎಲ್ ಅಭಿವೃದ್ಧಿಪಡಿಸಿದ ಹವಾಮಾನ-ಮೇಲ್ವಿಚಾರಣಾ ವ್ಯವಸ್ಥೆಯ ನೆರವಿನೊಂದಿಗೆ ವಾಯು ಕಾರ್ಯಾಚರಣೆಗೆ ಅಗತ್ಯವಾದ ಗೋಚರತೆ ಮುಂತಾದ ಎಲ್ಲಾ ಹವಾಮಾನ ನಿಯತಾಂಕಗಳನ್ನು ಅಳೆಯುತ್ತದೆ ಎಂದು ಅವರು ಹೇಳಿದರು. “ಕೆಟ್ಟ ಹವಾಮಾನ ಅಥವಾ ಕಡಿಮೆ ಗೋಚರತೆಯಿಂದಾಗಿ ರದ್ದಾಗುವ ವಿಮಾನಗಳ ಸಂಖ್ಯೆ ನಮ್ಮ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿಯೂ ತೀವ್ರವಾಗಿ ಕಡಿಮೆಯಾಗಿದೆ” ಎಂದು ಮೂಲಗಳು ಹೇಳುತ್ತವೆ. ಜಿಎಂಆರ್ ಸಮೂಹದ ಸಿಇಒ ಪ್ರಭಾಕರ ರಾವ್ ಅವರು 2015 ರಲ್ಲಿ ನೀಡಿದ ಪ್ರತಿಕ್ರಿಯೆ ಪತ್ರದ ಪ್ರಕಾರ, “ಎರಡು ವರ್ಷಗಳ ಹಿಂದೆ, ಹಳೆಯ ಫ್ಲೆಮಿಂಗೊ ವ್ಯವಸ್ಥೆಗಳನ್ನು ಬದಲಿಸಲು ನಾವು ನಮ್ಮ ಮುಖ್ಯ ರನ್ ವೇಯಲ್ಲಿ ದೃಷ್ಟಿಯನ್ನು ಸ್ಥಾಪಿಸಿದ್ದೇವೆ. ಇಲ್ಲಿಯವರೆಗೆ, ಕಡಿಮೆ ಗೋಚರತೆಯ ಪರಿಸ್ಥಿತಿಗಳ ಅತ್ಯಂತ ಪ್ರಯತ್ನದ ಸಂದರ್ಭಗಳಲ್ಲಿ ಈ ವ್ಯವಸ್ಥೆಗಳ ಯಾವುದೇ ವೈಫಲ್ಯಗಳು ಕಂಡುಬಂದಿಲ್ಲ. ಇದು ನಿಜವಾದ ಮೇಕ್-ಇನ್ ಇಂಡಿಯಾ ಉತ್ಪನ್ನವಾಗಿದೆ. ರನ್ ವೇ ಗೋಚರತೆ ಮಾಪನಕ್ಕೆ ದೃಷ್ಟಿ ಅತ್ಯುತ್ತಮ ಉತ್ಪನ್ನವಾಗಿದೆ ಎಂದು ಹವಾಮಾನ ಇಲಾಖೆಯ ಮಾಜಿ ಡಿಜಿ ಡಾ.ಕೆ.ಜೆ.ರಮೇಶ್ ಹೇಳಿದರು. ಇದೇ ರೀತಿಯ ವ್ಯವಸ್ಥೆಯನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಸುರಕ್ಷಿತ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಗಳಿಗೆ ಸಹಾಯ ಮಾಡುವ ಇತರ ವೀಕ್ಷಣಾ ವ್ಯವಸ್ಥೆಗಳನ್ನು ಸಂಗ್ರಹಿಸಲು ಯೋಜನೆಗಳು ನಡೆಯುತ್ತಿರುವಾಗ ದೃಷ್ಟಿಯನ್ನು ಬದಲಿಸಲು ಯಾವುದೇ ನೀತಿ ನಿರ್ಧಾರವಿಲ್ಲ ಎಂದು ಅವರು ಗಮನಸೆಳೆದರು. ಸ್ಥಳೀಯ ಐಟಿ ಪರಿಹಾರ ಒದಗಿಸುವವರ ಮೂಲಕ ವ್ಯವಸ್ಥೆಗಳನ್ನು ತಂದ ನಂತರ ಅವುಗಳನ್ನು ಸ್ಥಳೀಯವಾಗಿ ಸಂಯೋಜಿಸಬೇಕಾಗಿರುವುದರಿಂದ ಸಮಗ್ರ ವ್ಯವಸ್ಥೆಯನ್ನು ಆಮದು ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸಿಎಸ್ಐಆರ್ ನ ಡಿಜಿ ಡಾ.ಶೇಖರ್ ಮಾಂಡೆ ರಿಗೆ, “ದೃಷ್ಟಿ ಜಾಗತಿಕವಾಗಿ ಮಾನದಂಡ ಮತ್ತು ಉತ್ತಮ ಉತ್ಪನ್ನವಾಗಿದೆ. ಅದನ್ನು ಸ್ಕ್ರ್ಯಾಪ್ ಮಾಡುವ ಯಾವುದೇ ಯೋಜನೆಗಳ ಬಗ್ಗೆ ನನಗೆ ತಿಳಿದಿಲ್ಲ ಎನ್ನುತ್ತಾರೆ. ಆದರೆ ಈಗ ಅಧಿಕಾರಿಗಳ ದರ್ಬಾರ್ ನಲ್ಲಿ ಉತ್ತಮ ದೇಶೀಯ ಉತ್ಪನ್ನವೊಂದು ವಿದೇಶಕ್ಕೆ ರಫ್ತಾಗುವ ಅವಕಾಶದಿಂದ ವಂಚಿತವಾಗಿ ದೇಶದಲ್ಲೂ ಬಳಕೆಯಾಗದೆ ಮೂಲೆಗುಂಪಾಗುತ್ತಿರುವುದು ನಿಜಕ್ಕೂ ವಿಷಾದನೀಯ.
IND vs SA: (ಜೂ.19): ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದನೇ ಟಿ-20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಈ ಅಂತಿಮ ಸಮರ ಸರಣಿ ನಿರ್ಣಾಯಕ ಪಂದ್ಯ. ದೆಹಲಿ ಮತ್ತು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ಗೆದ್ದು ಬೀಗಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಆದರೆ, ವಿಶಾಖಪಟ್ಟಣಂ ಮತ್ತು ರಾಜ್‌ಕೋಟ್‌ನಲ್ಲಿ ಭರ್ಜರಿಯಾಗಿ ಪಂದ್ಯ ಗೆದ್ದ ಭಾರತ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ.ಹೀಗಾಗಿ, ಇಂದು ನಡೆಯುವ ಬೆಂಗಳೂರು ಮ್ಯಾಚ್ ಕಪ್ ಗೆಲ್ಲಲು ಇರುವ ಫೈನಲ್ ಪಂದ್ಯವಾಗಿದೆ. ಟೀಂ ಇಂಡಿಯಾ ಹಾಗೂ ಹರಿಣಗಳ ವಿರುದ್ಧ ನಡೆಯುತ್ತಿರುವ ಟಿ-20 ಹೈ ವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ.ಬೆಂಗಳೂರಿನಲ್ಲಿ 2 ವರ್ಷಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿ ಗೆಲ್ಲಲು ಸೆಣಸಲಿವೆ. 5 ಪಂದ್ಯಗಳ ಟಿ-20 ಸರಣಿಯಲ್ಲಿ ತಲಾ 2 ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು 2-2 ರಿಂದ ಸಮಬಲ ಸಾಧಿಸಿವೆ. ಇಂದು ಗೆಲ್ಲುವ ತಂಡ ಟ್ರೋಫಿಯನ್ನು ಜಯಿಸಲಿದೆ.ರಾಜ್ಯ ರಾಜಧಾನಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಿದ್ದಾಜಿದ್ದಿನ ಕಾಳಗ ನಡೆಯಲಿದ್ದು, ಟಿ-20 ಬಿಗ್​ ಫೈಟ್ ಕಣ್ತುಂಬಿಕೊಳ್ಳೋಕೆ ಬೆಂಗಳೂರಿಗರು ಕಾತುರರಾಗಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ಸ್ಟೇಡಿಯಂ ನಲ್ಲಿ ಜಮಾಯಿಸಿದ್ಧಾರೆ. ಭಾರತ – ಆಫ್ರಿಕಾ ಟಿ-20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಸಂಚಾರ ಬದಲಾವಣೆ ಮಾಡಲಾಗಿದೆ.ಪರೇಡ್ ರಸ್ತೆ, ಎಂ.ಜಿ.ರೋಡ್, ಕಸ್ತೂರ್ಬಾ ರಸ್ತೆ, ಸ್ಟೇಡಿಯಂ ರಸ್ತೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಚುಟುಕು ಸಮರಕ್ಕಾಗಿ ಮಧ್ಯರಾತ್ರಿ 1 ಗಂಟೆವರೆಗೆ ಮೆಟ್ರೋ ಸಂಚಾರ ನಡೆಸಲಿದೆ. ಇನ್ನು ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅರಸೀಕೆರೆ: ಮಠದ ಆವರಣದ ಜಮೀನಲ್ಲಿ ಸ್ವಾಮೀಜಿಯೊಬ್ಬರು ಬೇಸಾಯ ಮಾಡಿ ಬೆಳೆದ ತರಕಾರಿ ಬೆಳೆದು ಭಕ್ತರ ದಾಸೋಹಕ್ಕೆ ಬಳಸುವ ಮೂಲಕ ಇತರೆ ಮಠ ಮಂದಿರಗಳಿಗೆ ಮಾದರಿಯಾಗಿದ್ದಾರೆ. ತಾಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವೀರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ನೇಗಿಲು ಹಿಡಿದು ಬೇಸಾಯ ಮಾಡುತ್ತಿದ್ದು, ಭೂ ಸೇವೆಗೆ ಅಸಡ್ಡೆ ತೋರುವ ಇಂದಿನ ಯುವ ಜನಾಂಗಕ್ಕೆ ಪದವೀಧರರಾದ ಈ ಸ್ವಾಮೀಜಿ ಸ್ಪೂರ್ತಿಯಾಗಿದ್ದಾರೆ. ಹತ್ತಾರು ವರ್ಷಗಳಿಂದ ಮಳೆ ಇಲ್ಲದೆ ತತ್ತರಿಸಿದ್ದ ತಾಲೂಕಿನ ರೈತಾಪಿ ಜನತೆಗೆ ಕಳೆದ ದಿನಗಳಿಂದ ಬೀಳುತ್ತಿರುವ ಮುಂಗಾರು ಪೂರ್ವ ಮಳೆ ವರದಾನ ವಾಗಿದ್ದು, ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ. ಅದರಂತೆ ಶ್ರೀಗಳೂ ಕೂಡ ನೇಗಿಲು ಹಿಡಿದು ಮಠದ ಆವರಣದ ಜಮೀನ ನ್ನು ಕೃಷಿಗೆ ಸಜ್ಜುಗೊಳಿಸುತ್ತಿದ್ದಾರೆ. ಸಾಮಾನ್ಯ ವಾಗಿ ಗ್ರಾಮೀಣ ಪ್ರದೇಶದ ಜನತೆ ಆಧುನಿಕತೆ ಮತ್ತು ಉದ್ಯೋಗಗಳ ಅರಸಿ ನಗರಗಳತ್ತ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತಿದ್ದರೆ, ಇವರು ಭೂತಾಯಿಯ ಸೇವೆಯನ್ನು ಸವಾಲಾಗಿ ಸ್ವೀಕರಿಸಿ ಧರ್ಮ ಬೋಧನೆಯೊಂದಿಗೆ ಮಠಕ್ಕೆ ಬರುವ ಭಕ್ತಾದಿಗಳಿಗೆ ಪ್ರತಿನಿತ್ಯ ಉಣಬಡಿಸುವ ದಾಸೋಹಕ್ಕೆ ತರಕಾರಿಗಳನ್ನು ಸ್ಥಳೀಯ ವಾಗಿಯೇ ಸಾವಯವ ಪದ್ಧತಿಯಲ್ಲಿ ಬೆಳೆದು ಕೊಳ್ಳುವ ಕಾರ್ಯ ಮುಂದುವರೆಸಿದ್ದಾರೆ. ಸಾಮಾನ್ಯವಾಗಿ ಮಠ ಮಂದಿರಗಳೆಂದರೆ ಮೂಗು ಮುರಿಯುವ ಇಂದಿನ ಯುವ ಜನಾಂಗಕ್ಕೆ ನೇಗಿಲು ಹಿಡಿದು ಭೂಮಿ ಉಳುವ ಇಂತಹ ಸ್ವಾಮೀಜಿ ಮಾದರಿಯಾಗುವುದರ ಮೂಲಕ ರಸಗೊಬ್ಬರ ರಹಿತ ಸಾವಯವ ಕೃಷಿಯಿಂದ ಉತ್ತಮ ಆರೋಗ್ಯಕರ ತರಕಾರಿ ಗಳು ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಪ್ರಾತ್ಯಕ್ಷಿಕವಾಗಿ ತೋರಿಸಿಕೊಡುತ್ತಿದ್ದಾರೆ. ಅಕ್ಷರ ದಾಸೋಹ ದೊಂದಿಗೆ ಅನ್ನ ದಾಸೋಹಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಸ್ವಾಮೀಜಿ, ಮಠಕ್ಕೆ ಸೇರಿದ ಉತ್ತಮ ಜಮೀನಿನಲ್ಲಿ ಬೆಳೆದ ಫಸಲನ್ನು ಪ್ರಸಾದದ ರೂಪದಲ್ಲಿ ನೀಡುವ ಅನ್ನ ದಾಸೋಹಕ್ಕೆ ಬಳಸಿಕೊಳ್ಳುತ್ತಿದ್ದು, ಮಠದ ಭಕ್ತರಿಗೂ ಇದು ಹರ್ಷ ತಂದಿದೆ. ಹೆಚ್ಚು ಬೆಳೆ ಮತ್ತು ಕಡಿಮೆ ಅವಧಿ ಎಂಬ ಮಾಯಾ ಪದ್ಧತಿಗೆ ಮಾರು ಹೋಗಿ ನಮ್ಮ ರೈತರು ಭೂಮಿ ಫಲವತ್ತತೆ ಹಾಳಾ ಗುತ್ತಿದೆ. ಆದರೂ ಕಾಲ ಮಿಂಚಿಲ್ಲವಾದ್ದ ರಿಂದ ನಮ್ಮ ರೈತರು ಹಿಂದಿನಂತೆ ಸಾವ ಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದಲ್ಲಿ ಕಳೆದುಕೊಂಡಿರುವ ಭೂಮಿ ಫಲವತ್ತತೆ ಮರಳಿ ಪಡೆಯಬಹುದು. ಈಗಾಗಲೇ ರಾಸಾಯನಿಕ ಗೊಬ್ಬರಗಳಿಂದ ಕಹಿ ಅನುಭವ ಪಡೆದಿರುವ ನಮ್ಮ ರೈತಾಪಿ ಜನರು ಇತ್ತೀಚೆಗೆ ಸಾವಯವ ಕೃಷಿಗೆ ಮರಳುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ ಎಂಬುದು ಸ್ವಾಮೀಜಿಗಳ ಭರವಸೆ ಮಾತಾಗಿದೆ.
ಆಷಾಡ ಮಾಸ ಎಂದೊಡನೆ ಮೈಸೂರು ಸೇರಿದಂತೆ ನಾಡಿನ ಹಲವು ಶಕ್ತಿ ದೇವತೆಗಳ ದೇವಸ್ಥಾನಗಳು ಗಿಜಿಗಿಜಿ ಎನ್ನುತ್ತಿದ್ದವು.. ಇಂದು ಆಷಾಢ ಮಾಸದ ಮೂರನೇ ಶುಕ್ರವಾರ.. ಎಲ್ಲವೂ ಸರಿ ಇದ್ದಿದ್ದರೆ ನಾಡಿನಾದ್ಯಂತ ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಆರಾಧನೆಗಳು ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ನೆರವೇರುತಿತ್ತು.. ಆದರೆ ಕೊರೊನಾ ಕಾರಣದಿಂದಾಗಿ ಎಲ್ಲವೂ ಬಂದ್ ಆಗಿದೆ.. ಅದರಲ್ಲೂ ನಾಡಿನ ಅಧಿದೇವತೆ ಮೈಸೂರಿನ ಚಾಮುಂಡೇಶ್ವರಿ ದೇಗುಲದಲ್ಲಿ ಈ ಮಾಸ ಸಂಪೂರ್ಣ ಹಬ್ಬದಂತಿರುತ್ತಿತ್ತು.. ಮೈಸೂರಿಗರು ಮಾತ್ರವಲ್ಲದೇ ನಾಡಿನ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತಿದ್ದರು.. ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಿ ಹರಕೆಗಳನ್ನು ತೀರಿಸುತ್ತಿದ್ದರು.. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಅದೆಲ್ಲದಕ್ಕೂ ಬ್ರೇಕ್ ಬಿತ್ತು.. ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ಜಿಲ್ಲಾಡಳಿತ ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಬಂದ್ ಮಾಡಿತ್ತು… ಆದರೀಗ ಮತ್ತೊಂದು ಬೇಸರದ ಸುದ್ದಿ‌ ಇದೆ.. ಹೌದು ಕೆಲ ದಿನಗಳ ಹಿಂದೆ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿ ಮೈಸೂರಿನಲ್ಲಿ ಶೂನ್ಯ ಕೇಸ್ ಮಾಡುವಲ್ಲಿ ಆಡಳಿತ ವರ್ಗ.. ವೈದ್ಯರು ಯಶಸ್ವಿಯಾಗಿದ್ದರು.. ಆದರೆ ಅಂತರ್ ಜಿಲ್ಲಾ ಪ್ರಯಾಣ ಆರಂಭಗೊಂಡ ನಂತರ ಇದೀಗ ಅದರಲ್ಲೂ ಕಳೆದ ಒಂದು ವಾರದಿಂದ ಪ್ರತಿದಿನ 30-40 ಕೇಸ್ ಗಳು ದಾಖಲಾಗುತ್ತಿವೆ.. ಕೊರೊನಾ ದಿಂದಾಗಿ ಮೃತ ಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.. ಇದೇ ಕಾರಣಕ್ಕೆ ಇದೀಗ ಸಂಪೂರ್ಣ 5 ದಿನಗಳ ಕಾಲ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ಬಂದ್ ಮಾಡಲಾಗಿದೆ.. ಹೌದು ಇಂದು ಮೂರನೇ ಆಷಾಡ ಶುಕ್ರವಾರ.. ನಾಳೆ ಮತ್ತು ನಾಳಿದ್ದು ವಾರಂತ್ಯ ಇರೋದ್ರಿಂದ ಬೆಟ್ಟಕ್ಕೆ ಬರುವ ಜನರು ಹೆಚ್ಚಾಗಬಹುದೆಂದು ಹಾಗೂ ಬರುವ ಮಂಗಳವಾರ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಉತ್ಸವ ಇರುವುದರಿಂದ ಇಂದಿನ ಶುಕ್ರವಾರದಿಂದ ಮುಂದಿನ ಮಂಗಳವಾರದವರೆಗೂ ಅಷ್ಟೂ ದಿನಗಳ ಕಾಲ ಚಾಮುಂಡೇಶ್ವರಿ ತಾಯಿಯ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ‌. ಜೊತೆಗೆ ಬೆಟ್ಟದ ಕೆಳಗಿನ ತಾಯಿ ಉತ್ತನಳ್ಳಿ ತ್ರಿಪುರ ಸುಂದರಿ ದೇವಿಯ ದೇವಸ್ಥಾಕ್ಕುಇ ಸಹ ಸಾರ್ವಜನಿಕರ ಪ್ರವೇಶವನ್ನು ಬಂದ್ ಮಾಡಲಾಗಿದ್ದು, ಪುರೋಹೊತರು ಹಾಗೂ ಆಡಳಿತ ವರ್ಗದಿಂದ ಎಂದಿನಂತೆ ಪೂಜಾ ಕೈಂಕರ್ಯಗಳು ಜರುಗಲಿದೆ.. ನಾವು ನಮ್ಮ‌ ಹಿರಿಯರು ಕಂಡಂತೆ ಯಾವ ವರ್ಷವೂ ಎಂದೂ ಸಹ ಹೀಗೆ ಆಗಿರಲಿಲ್ಲ.. ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿ ಆದಷ್ಟು ಬೇಗ ಕೊರೊನಾವನ್ನು ಭೂಮಿಯಿಂದ ತೊಲಗಿಸಿ ದೇಶವನ್ನು ಸುಭೀಕ್ಷವಾಗುವಂತೆ ಮಾಡಲಿ.. ಮುಂದಿನ ವರ್ಷ ಬರುವ ಆಷಾಡ ಮಾಸದಲಿ‌ ಎಂದಿನಂತೆ ತಾಯಿಗೆ ಉತ್ಸವಗಳು ಜರುಗಲಿ..
Kannada News » Entertainment » Television » Vaishnavi Gowda Engagement Vidyabharan clarifies the real matter ‘ವೈಷ್ಣವಿ ಜತೆ ಮಾತನಾಡಿಲ್ಲ, ಇನ್ನೂ ನಿಶ್ಚಿತಾರ್ಥ ನಡೆದಿಲ್ಲ’; ಉದ್ಯಮಿ ವಿದ್ಯಾಭರಣ್ ಸ್ಪಷ್ಟನೆ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಿಶ್ಚಿತಾರ್ಥ ನಡೆದಿದೆ ಎಂದು ಎಲ್ಲರೂ ವೈಷ್ಣವಿ ಗೌಡ ಅವರಿಗೆ ಶುಭಾಶಯ ತಿಳಿಸಿದ್ದರು. ಈ ಬಗ್ಗೆ ವಿದ್ಯಾಭರಣ್ ಮಾತನಾಡಿದ್ದಾರೆ ವೈಷ್ಣವಿ TV9kannada Web Team | Edited By: Rajesh Duggumane Nov 25, 2022 | 7:09 AM ಇತ್ತೀಚೆಗೆ ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೋ ಒಂದು ವೈರಲ್ ಆಗಿತ್ತು. ಉದ್ಯಮಿ ವಿದ್ಯಾಭರಣ್ ಜತೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಈಗ ವಿದ್ಯಾಭರಣ್ (Vidhyabharan) ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ವೈಷ್ಣವಿ ಇನ್ನೂ ಪರಸ್ಪರ ಮಾತನಾಡಿಲ್ಲ, ನಿಶ್ಚಿತಾರ್ಥ ನಡೆದಿಲ್ಲ’ ಎಂದು ವಿದ್ಯಾಭರಣ್ ಟಿವಿ9 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಈ ಮೂಲಕ ವೈರಲ್ ಆದ ಫೋಟೋ ಬಗ್ಗೆ ಹುಟ್ಟಿಕೊಂಡ ಅನುಮಾನಕ್ಕೆ ಸ್ಪಷ್ಟಣೆ ನೀಡಿದ್ದಾರೆ. ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎದುರಿನಲ್ಲಿ ಹೂವು ಹಣ್ಣುಗಳನ್ನು ಇಡಲಾಗಿತ್ತು. ಹುಡುಗನ ಪಕ್ಕ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಇದ್ದರು. ನಿಶ್ಚಿತಾರ್ಥ ನಡೆದಿದೆ ಎಂದು ಎಲ್ಲರೂ ವೈಷ್ಣವಿ ಗೌಡ ಅವರಿಗೆ ಶುಭಾಶಯ ತಿಳಿಸಿದ್ದರು. ಈ ಬಗ್ಗೆ ವಿದ್ಯಾಭರಣ್ ಮಾತನಾಡಿದ್ದಾರೆ. ‘ನ.11ರಂದು ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ನಾನು, ವೈಷ್ಣವಿ ಇನ್ನೂ ಮಾತನಾಡಿಲ್ಲ. ಈ ಫೋಟೋ ಎಲ್ಲಿಂದ ವೈರಲ್ ಆಗಿದೆಯೋ ಗೊತ್ತಿಲ್ಲ’ ಎಂದಿದ್ದಾರೆ ಅವರು. ವೈರಲ್ ಆಡಿಯೋಗೆ ಸ್ಪಷ್ಟನೆ ನಿಶ್ಚಿತಾರ್ಥದ ಫೋಟೋ ವೈರಲ್ ಆದ ಬೆನ್ನಲ್ಲೇ ಆಡಿಯೋ ಒಂದು ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಹುಡುಗಿ ಒಬ್ಬರು ವಿದ್ಯಾಭರಣ್​ ವಿರುದ್ಧ ಆರೋಪ ಮಾಡಿದ್ದರು. ಈ ಆಡಿಯೋ ಕುರಿತು ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ. ‘ಈ ಹಿಂದೆ ನನಗೆ ಗರ್ಲ್​​ಫ್ರೆಂಡ್ ಇದ್ದಿದ್ದು ನಿಜ. ಇದ್ದು ಗೊತ್ತಿರುವ ವಿಚಾರ. ನಾನು ಯಾವುದೇ ಹುಡುಗಿಯೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಡಿಯೋದಲ್ಲಿ ನನ್ನ ಬಗ್ಗೆ ಯುವತಿಯೊಬ್ಬರು ಮಾತನಾಡಿದ್ದಾರೆ. ಆಕೆ ನೇರವಾಗಿಯೇ ಬಂದು ಆರೋಪ ಮಾಡಬಹುದಿತ್ತು. ಆರೋಪ ಮಾಡುವ ಬದಲು ನನ್ನ ವಿರುದ್ಧ ದೂರು ಕೊಡಬಹುದಿತ್ತು. ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಇಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ’ ಎಂದು ವಿದ್ಯಾಭರಣ್ ಹೇಳಿದ್ದಾರೆ. ವೈಷ್ಣವಿಗೆ ಬಂದಿತ್ತು ಹಲವು ಮದುವೆ ಆಫರ್ ‘ಬಿಗ್ ಬಾಸ್​’ಗೆ ಬಂದಾಗ ವೈಷ್ಣವಿ ಗೌಡ ಅವರು ಮದುವೆ ಬಗ್ಗೆ ಸಾಕಷ್ಟು ಮಾತನಾಡಿದ್ದರು. ತಮಗೆ ಮದುವೆ ಆಗಬೇಕು ಎನ್ನುವ ಆಸೆ ಇದೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್​ನಿಂದ ಹೊರ ಬಂದ ನಂತರದಲ್ಲಿ ಮದುವೆ ಆಫರ್​ಗಳು ಬರೋಕೆ ಆರಂಭ ಆಗಿದ್ದವು. ಈ ಬಗ್ಗೆ ಅವರು ಲೈವ್​ನಲ್ಲಿ ಹೇಳಿಕೊಂಡಿದ್ದೂ ಇದೆ.
September 29, 2022 September 29, 2022 adminLeave a Comment on ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಹೇಳಿಕೊಳ್ಳಿ.!ಕತ್ತಲೆ ತುಂಬಿದ ಜೀವನದಲ್ಲಿ ಹೊಸ ಬೆಳಕು ಕಾಣುತ್ತದೆ! ಪ್ರತಿ ಕೋರಿಕೆ ಈಡೇರುವುದಕ್ಕೆ ಈ ಉಪಾಯವನ್ನು ಬೆಳಗ್ಗೆ ಮಾಡಬೇಕು. ನಕಾರಾತ್ಮಕ ಶಕ್ತಿ ಇದ್ದರು ಕೂಡ ತೋಲಗುತ್ತದೆ. ಈ ಒಂದು ಉಪಾಯವನ್ನು ಸ್ನಾನ ಮಾಡಿ ಮಾಡಬೇಕು. ಮನಸ್ಸಿನ ಪ್ರತಿ ಕೋರಿಕೆಯನ್ನು ಸಹ ಈ ಒಂದು ಉಪಾಯದಿಂದ ನೆರವೇರುತ್ತದೆ.ಕುಟುಂಬ ಮಧ್ಯ ಇರುವ ಹಿಂಬಂದಿ ಮತ್ತು ಧನ ಸಮಸ್ಸೆ ದೂರವಾಗುತ್ತದೆ.ಈ ಉಪಾಯವನ್ನು ಯಾರು ಬೇಕಾದರೂ ಮಾಡಬಹುದು. ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ. ಇನ್ನು ವಿದ್ಯಾರ್ಥಿಗಳಿಗೆ ಇದು ಅನುಕೂಲ ಆಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು […] Continue Reading ಮಕ್ಕಳಿಗೆ ಬಾಯಿ ಹುಣ್ಣು ಆಗಿದ್ದರೆ ಹೀಗೆ ಮಾಡಿ..!ಎಷ್ಟು ಬೇಗಾ ಹುಣ್ಣು ನೋವು ವಾಸಿ ಆಗತ್ತೆ ಗೊತ್ತಾ! September 29, 2022 September 29, 2022 adminLeave a Comment on ಮಕ್ಕಳಿಗೆ ಬಾಯಿ ಹುಣ್ಣು ಆಗಿದ್ದರೆ ಹೀಗೆ ಮಾಡಿ..!ಎಷ್ಟು ಬೇಗಾ ಹುಣ್ಣು ನೋವು ವಾಸಿ ಆಗತ್ತೆ ಗೊತ್ತಾ! ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಬಾಯಿ ಹುಣ್ಣಿನ ಸಮಸ್ಯೆ ಕಂಡು ಬರುವುದು. ಮಕ್ಕಳ ಬಾಯಿಗೆ ಮುತ್ತಿಕ್ಕುವುದರಿಂದ ಹಾಗೂ ಎದೆ ಹಾಲಿನ ಮೂಲಕ ಕೂಡ ಈ ಸಮಸ್ಯೆ ಉಂಟಾಗುವುದು.ಇದನ್ನು ವೈದ್ಯರು ಓರಲ್‌ ಥ್ರೆಷ್ ಅಂತಾರೆ. ಮಕ್ಕಳಿಗೆ ಈ ರೀತಿಯಾದಾಗ ಅವರಿಗೆ ಹಾಲು ಕುಡಿಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ವಿಪರೀತ ಅಳುತ್ತವೆ. ಕೆಲವೊಂದು ಮಕ್ಕಳಲ್ಲಿ ಇದು ಕಾಣಿಸಿದಾಗ ಹಾಗೆಯೇ ಹೋಗುತ್ತದೆ, ಇನ್ನು ಕೆಲವರಿಗೆ ಚಿಕಿತ್ಸೆ ಮಾಡಬೇಕಾಗುತ್ತದೆ. ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ […] Continue Reading 1000 ವರ್ಷಗಳ ನಂತರ ಈ 5 ರಾಶಿಯವರಿಗೆ ರಾಜಯೋಗ ಶುರು ಆಗುತ್ತಿದೆ. ಭರ್ಜರಿ ಯೋಗ ಆರಂಭ! September 29, 2022 September 29, 2022 adminLeave a Comment on 1000 ವರ್ಷಗಳ ನಂತರ ಈ 5 ರಾಶಿಯವರಿಗೆ ರಾಜಯೋಗ ಶುರು ಆಗುತ್ತಿದೆ. ಭರ್ಜರಿ ಯೋಗ ಆರಂಭ! ಸಾವಿರಾರು ವರ್ಷಗಳ ನಂತರ ಈ 5 ರಾಶಿಯವರಿಗೂ ಕೂಡ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆಯು ಶುರುವಾಗುತ್ತದೆ. ಹಾಗಾಗಿ ಇವರ ಜೀವನದಲ್ಲಿ ತುಂಬಾನೇ ಅದೃಷ್ಟ ಲಾಭ ಎಲ್ಲಾ ಸಿಗುತ್ತದೆ.ಈ 5 ರಾಶಿಯವರು ಕೂಡ ಮುಂದೆ ಇವರ ಕಷ್ಟಗಳು ಕಳೆದು ಜೀವನದಲ್ಲಿ ಸುಖವನ್ನು ಅನುಭವಿಸುತ್ತಾರೆ. ಈ ರಾಶಿಯವರು ಯಾವುದೇ ಒಂದು ಕಾರ್ಯವನ್ನು ಮಾಡಿದರು ಕೂಡ ಇವರಿಗೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಇರುವುದರಿಂದ ಜಯ ಎನ್ನುವುದು ಸಿಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ […] Continue Reading ನವರಾತ್ರಿಯ ಯಾವುದೇ ದಿನ ಕೇವಲ ಈ ಸಸ್ಯ ಸ್ಪರ್ಶ ಮಾಡಿದರು ಸಹ ಅದೇ ಕ್ಷಣ ಬಡತನ ನಾಶ ಆಗುತ್ತದೆ! September 29, 2022 September 29, 2022 adminLeave a Comment on ನವರಾತ್ರಿಯ ಯಾವುದೇ ದಿನ ಕೇವಲ ಈ ಸಸ್ಯ ಸ್ಪರ್ಶ ಮಾಡಿದರು ಸಹ ಅದೇ ಕ್ಷಣ ಬಡತನ ನಾಶ ಆಗುತ್ತದೆ! ‌ ಇಲ್ಲಿ ರಕ್ಷಾ ಗಿಡಗಳನ್ನು ನಾವು ದೇವಿಯ ಸ್ವರೂಪ ಎಂದು ತಿಳಿದಿದ್ದೇವೆ. ಒಂದು ವೇಳೆ ನವರಾತ್ರಿಯ ದಿನದಂದು ಇಲ್ಲಿ ಕೆಲವು ಸಸ್ಯಗಳನ್ನು ನವರಾತ್ರಿ ದಿನದಂದು ಒಂದು ವೇಳೆ ಸ್ಪರ್ಶ ಮಾಡಿ ಬಂದರು ಸಹ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತವೆ ಮತ್ತು ಮನಸಿಚ್ಛೆ ಕೂಡ ಈಡೇರುತ್ತವೆ. ಅನೇಕ ರೀತಿಯ ಏಕರೀತಿಯ ಉಪಚಾರಗಳು ಮರಗಿಡಗಳಲ್ಲಿ ಇರುತ್ತದೆ. ನವರಾತ್ರಿ ಹಬ್ಬವನ್ನು ಶಕ್ತಿ ಹಬ್ಬ ಎಂದು ಕರೆಯುತ್ತೇವೆ. ಯಾವಾಗ ತಾಯಿ ದುರ್ಗಾಮಾತೆಯ ಭೂಮಿಯ ಮೇಲೆ ಆಗಮನ ಆಗಿರುತ್ತದೆಯೋ ಆಗ ಭೂಮಿಯ ಮೇಲೆ […] Continue Reading ಬೀಟ್ರೂಟ್ ಹೀಗೆ ಸೇವಿಸಿ ಸಾಕು ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ! September 29, 2022 September 29, 2022 adminLeave a Comment on ಬೀಟ್ರೂಟ್ ಹೀಗೆ ಸೇವಿಸಿ ಸಾಕು ಸಕ್ಕರೆ ಕಾಯಿಲೆಗೆ ಹೇಳಿ ಗುಡ್ ಬೈ! ತರಕಾರಿ ತಿನ್ನುವವರಿಗೆ ಆರೋಗ್ಯ ಸಮಸ್ಯೆಗಳು ಕಡಿಮೆ.ಕೆಲವೊಂದು ಪ್ರಕಾರದಲ್ಲಿ ನೋಡುವುದಾದರೆ ಇದು ನಿಜ. ಏಕೆಂದರೆ ತರಕಾರಿಗಳು ನೈಸರ್ಗಿಕ ಉತ್ಪನ್ನಗಳ ಗುಂಪಿಗೆ ಸೇರಿರುವುದರಿಂದ ಇವುಗಳಲ್ಲಿ ಅಡ್ಡಪರಿಣಾಮಗಳು ಕಡಿಮೆ ಇರುತ್ತದೆ. ಜೊತೆಗೆ ಆರೋಗ್ಯದ ಲಾಭಗಳನ್ನು ಕೊಡುವಂತಹ ಗುಣಗಳು ಇವುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.ಈಗ ಎಲ್ಲಾ ಕಡೆ ಸಾಮಾನ್ಯವಾಗಿ ಕಾಡುತ್ತಿರುವ ಕಾಯಿಲೆ ಎಂದರೆ ಅದು ರಕ್ತದ ಒತ್ತಡ.ಇದಕ್ಕೆ ಪರಿಹಾರವಾಗಿ ಬೀಟ್ರೂಟ್ ಕೆಲಸ ಮಾಡಬಲ್ಲದು ಎನ್ನುವ ಮಾತು ಇದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ […] Continue Reading 312 ವರ್ಷಗಳ ನಂತರ ಗುರುರಾಯರ ಕೃಪೆಯಿಂದ ತಿರುಕನು ಕುಬೇರನಾಗುವ ಯೋಗ ನಿಮ್ಮ ಮನೆಯಲ್ಲಿ ಅಷ್ಟ ಐಶ್ವರ್ಯ ತುಂಬಿ ತುಳುಕುತ್ತದೆ! September 29, 2022 September 29, 2022 adminLeave a Comment on 312 ವರ್ಷಗಳ ನಂತರ ಗುರುರಾಯರ ಕೃಪೆಯಿಂದ ತಿರುಕನು ಕುಬೇರನಾಗುವ ಯೋಗ ನಿಮ್ಮ ಮನೆಯಲ್ಲಿ ಅಷ್ಟ ಐಶ್ವರ್ಯ ತುಂಬಿ ತುಳುಕುತ್ತದೆ! ನಾಳೆ ಬಹಳ ವಿಶೇಷವಾದ ಗುರುವಾರ 312 ವರ್ಷಗಳ ನಂತರ ಗುರುರಾಯರ ಕೃಪೆಯಿಂದ ತಿರುಕನು ಕೂಡ ಕುಬೇರನಾಗುತ್ತಾರೆ. ಈ 4 ರಾಶಿಯವರು ಜೀವನದಲ್ಲಿ ಹೊಸ ಬದಲಾವಣೆಯನ್ನು ಕಾಣಲಿದ್ದಾರೆ. ಅದೃಷ್ಟವು ಇವರ ಕೈಯನ್ನು ಹಿಡಿಯಲಿದೆ. ಈ 4 ರಾಶಿಯವರು ತಮ್ಮ ಸ್ವಂತ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಬೇರೆಯವರ ಮಾತನ್ನು ಎಂದಿಗೂ ಕೂಡ ಕೇಳುವುದಿಲ್ಲ. ಯಾವುದೇ ಕೆಲಸವೂ ಇರುವುದಿಲ್ಲ.ಕೊಟ್ಟ ಕೆಲಸವನ್ನು ಸರಿಯಾಗಿ ಮಾಡುತ್ತಾರೆ. ಈ ರಾಶಿಯವರು ಅದೃಷ್ಟವಂತರು . ನಿಮ್ಮ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ, ಉತ್ತಮ ಉದ್ಯೋಗವನ್ನು ಹೊಂಡುತ್ತೀರಿ. ಹೆಚ್ಚಿನ ಲಾಭವನ್ನು ಗಳಿಸುತ್ತೀರಿ. […] Continue Reading ಭೂಲೋಕದ ಅಮ್ಮ ಕುಂಬಳಕಾಯಿ ಬೀಜಗಳ ಲಾಭಗಳು! September 28, 2022 September 28, 2022 adminLeave a Comment on ಭೂಲೋಕದ ಅಮ್ಮ ಕುಂಬಳಕಾಯಿ ಬೀಜಗಳ ಲಾಭಗಳು! ಸಾಮಾನ್ಯವಾಗಿ ಚಹಾದ ಜೊತೆಗೆ ಖರೀದ ಪದಾರ್ಥವನ್ನು ಸೇವನೆ ಮಾಡುತ್ತಾರೆ. ಅದು ಪ್ರತಿದಿನ ತೆಗೆದುಕೊಳ್ಳುವುದಕ್ಕೆ ಯೋಗ್ಯ ಅಲ್ಲ ಎಣ್ಣೆಯಲ್ಲಿ ಖರೀದ ಪದಾರ್ಥ ಆರೋಗ್ಯದ ಮೇಲೆ ಪರಿಣಾಮವನ್ನು ಬಿರುತ್ತದೆ. ಹಾಗಾಗಿ ಚಹಾದ ಜೊತೆಗೆ ಸೇವನೇ ಮಾಡುವುದಕ್ಕೆ ಕುಂಬಳಕಾಯಿ ಬೀಜ ಬೆಸ್ಟ್. ಕುಂಬಳಕಾಯಿಯನ್ನು ಶೇಕರಣೆ ಮಾಡಿ ಬಿಸಿಲಿನಲ್ಲಿ ಒಣಗಿಸಿ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ […] Continue Reading ಜ್ಞಾಪಕ ಶಕ್ತಿ ಸ್ಪಷ್ಟ ಮಾತು ಜಂತುಹುಳ ಆಜೀರ್ಣ ಸಂಧುನೋವು ಎಲ್ಲದಕ್ಕೂ ರಾಮಬಾಣ! September 28, 2022 September 28, 2022 adminLeave a Comment on ಜ್ಞಾಪಕ ಶಕ್ತಿ ಸ್ಪಷ್ಟ ಮಾತು ಜಂತುಹುಳ ಆಜೀರ್ಣ ಸಂಧುನೋವು ಎಲ್ಲದಕ್ಕೂ ರಾಮಬಾಣ! ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಬಜೆ ಗಿಡವು ಬಜೆ ಬೇರು ಎಂದೇ ಪ್ರಸಿದ್ಧ. ಹಿಂದಿನ ಕಾಲದಲ್ಲಿ ಬಾಣಂತಿ ಮತ್ತು ಮಗು ಇರುವ ಮನೆಯಲ್ಲಿ ಈ ಬೇರನ್ನು ಹೆಚ್ಚು ಉಪಯೋಗಿಸುತ್ತಿದ್ದರು . ಮಲೆನಾಡ ಮನೆಗಳಲ್ಲಿ ಮಗು ಹುಟ್ಟಿದ ಹಲವು ತಿಂಗಳವರೆಗೆ ಕೆಲವು ದಿನಗಳಿಗೊಮ್ಮೆ ಬಜೆ ಬೇರು ತೇಯ್ದು ನೆಕ್ಕಿಸುತ್ತಾರೆ. ಮಾತು ಶುದ್ಧವಾಗಲಿ ಅನ್ನುವ ಕಾರಣಕ್ಕೆ. ಬಜೆ ಬೇರನ್ನು ಹೊಟ್ಟೆ ನೋವು , ಹೊಟ್ಟೆ ಹುಳ , ಹೊಟ್ಟೆ ಉಬ್ಬರ ಇತ್ಯಾದಿ ರೋಗಗಳನ್ನು ನಾಶಪಡಿಸುತ್ತದೆ. ಮಕ್ಕಳಲ್ಲಿ ಬುದ್ಧಿಶಕ್ತಿ ಹಾಗೂ ನೆನೆಪಿನ ಶಕ್ತಿ […] Continue Reading ಸೆಪ್ಟೆಂಬರ್ 28 ಬುಧವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆಯಿಂದ! September 28, 2022 September 28, 2022 adminLeave a Comment on ಸೆಪ್ಟೆಂಬರ್ 28 ಬುಧವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆಯಿಂದ! ಸೆಪ್ಟೆಂಬರ್ 28ನೇ ತಾರೀಕು ಬಹಳ ವಿಶೇಷವಾದ ಬುಧವಾರ. ನಾಳೆಯ ಬುಧವಾರದಿಂದ ಕೆಲವೊಂದು ರಾಶಿಯವರಿಗೆ ಕುಬೇರ ದೇವನ ಸಂಪೂರ್ಣ ಅನುಗ್ರಹ ಸಿಗುತ್ತಿದೆ. ಆದ್ದರಿಂದ ಇವರು ಮುಂದಿನ ದಿನಗಳಲ್ಲಿ ಆಗರ್ಭ ಶ್ರೀಮಂತರು ಆಗುತ್ತಾರೆ. ನಾಳೆಯ ಬುಧವಾರದಿಂದ ಕುಬೇರ ದೇವನ ಆಶೀರ್ವಾದ ಹಾಗು ಅನುಗ್ರಹ ಇವರ ಮೇಲೆ ಬೀಳುವುದರಿಂದ ಆಗರ್ಭ ಶ್ರೀಮಂತರು ಆಗುತ್ತಾರೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ […] Continue Reading ದಸರಾ ಹಬ್ಬದ ವೇಳೆ ಈ ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ! September 27, 2022 September 27, 2022 adminLeave a Comment on ದಸರಾ ಹಬ್ಬದ ವೇಳೆ ಈ ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ! ದಾನ ಮಾಡಿದರೆ ತುಂಬಾ ಒಳ್ಳೆಯದು ಆಗುತ್ತದೆ ಎಂದು ಪ್ರತಿಯೊಬ್ಬರು ಕೇಳಿರುತ್ತೀರಾ.ಅದರೆ ದಸರಾ ಹಬ್ಬದ ವೇಳೆ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನ ಮಾಡಬಾರದು.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು […]
ಇಸ್ಲಾಮಾಬಾದ್: ಪ್ರೀತಿ ಅನ್ನುತ್ತಿದ್ದಂತೆ ಅದೆಷ್ಟೋ ಸಿನಿಮಾ ಕಥೆಗಳು (Cinema Story) ಕಣ್ಣ ಮುಂದೆ ಹಾದು ಹೋಗುತ್ತವೆ, ಎಂದೂ ಕುಡಿಯದೇ ಇರುವ ಟೀ ಅನ್ನು ಬೈಟು ಮಾಡಿ ಕುಡಿಯಬೇಕೆನ್ನಿಸುತ್ತದೆ. ಕೊರೆಯುವ ಮೈಚಳಿಗೆ ಬೆಚ್ಚನೆಯ ಅಪ್ಪುಗೆ ಬೇಕೆನ್ನಿಸುತ್ತದೆ. ಹಾಗಾಗಿಯೇ ಪ್ರೀತಿಗೆ (Love) ಕಣ್ಣಿಲ್ಲ ಅನ್ನೋ ಮಾತು ಪದೇ ಪದೇ ಸಾಬೀತಾಗುತ್ತಲೇ ಇದೆ. ವಿದೇಶದಲ್ಲಿ ನಡೆದಿರುವ ಲವ್‌ಸ್ಟೋರಿ (Love Story) ನೈಜ ಪ್ರೀತಿಗೆ ಮತ್ತೊಂದು ಸಾಕ್ಷಿಯಾಗಿದೆ. 83 ವರ್ಷದ ವೃದ್ಧೆಯೊಬ್ಬರು ತನ್ನ 28 ವರ್ಷದ ಪ್ರೇಮಿಯನ್ನ (Lover) ಮದುವೆಯಾಗಲು ದೇಶ ಬಿಟ್ಟು ಮತ್ತೊಂದು ದೇಶಕ್ಕೆ ಹೋಗಿದ್ದಾಳೆ. ಇದನ್ನೂ ಓದಿ: ತೆಲಂಗಾಣ ಉಪಚುನಾವಣೆ – ಬಿಜೆಪಿ ವಿರುದ್ಧ ಗೆದ್ದು ಬೀಗಿದ ಕೆಸಿಆರ್‌ Related Articles ಪವಿತ್ರಾ ಲೋಕೇಶ್-ನರೇಶ್ ತಂಟೆಗೆ ಹೋದ್ರೆ ಹುಷಾರ್ 11/28/2022 ಗಂಟಲಲ್ಲಿ ಸಿಕ್ಕಿಕೊಂಡ ಚಾಕ್ಲೇಟ್- 9 ವರ್ಷದ ಬಾಲಕ ಉಸಿರುಗಟ್ಟಿ ಸಾವು 11/28/2022 ಪೋಲೆಂಡಿನ 83ರ ಬ್ರೋಮಾ ಎಂಬ ವೃದ್ಧೆ, ಪಾಕಿಸ್ತಾನದ (Pakistan) 28ರ ಯುವಕ ಹಫೀಜ್ ಮೊಹಮ್ಮದ್ ನದೀಮ್ ನನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಅದಕ್ಕಾಗಿ ತನ್ನ ದೇಶದಿಂದ ಸಾವಿರಾರು ಕಿಮೀ ಪ್ರಯಾಣ ಬೆಳೆಸಿ ಪಾಕಿಸ್ತಾನಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಸೋನು ಬದಲು ದೊಡ್ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ ವೃತ್ತಿಯಲ್ಲಿ ಆಟೋ ಮೆಕ್ಯಾನಿಕ್ ಆಗಿರುವ ಹಫೀಜ್ ಮೊಹಮ್ಮದ್ ನದೀಮ್‌ನನ್ನು ಬ್ರೋಮಾ 6 ವರ್ಷಗಳ ಹಿಂದೆ ಮೊದಲ ಬಾರಿಗೆ ಭೇಟಿ ಮಾಡಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿ ಇದೀಗ ವಿವಾಹದ ಹಂತಕ್ಕೆ ತಲುಪಿದೆ. ಸಾವಿರಾರು ಕಿಮೀ ನಿಂದ ಬಂದಿದ್ದ ಬ್ರೋಮಾ ಮುಸ್ಲಿಂ ಕಾನೂನಿನ ಪ್ರಕಾರವೇ ಕೈಗೆ ಗೋರಂಟಿ ಧರಿಸಿ, ಸಾಂಪ್ರದಾಯಿಕ ಉಡುಗೆಯುಟ್ಟು ಮದುವೆಯಾಗಿದ್ದಾರೆ. ಸದ್ಯ ಇಬ್ಬರ ಮದುವೆ ವಿಷಯ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡುತ್ತಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ 60 ವರ್ಷದ ಮಹಿಳೆಯೊಬ್ಬರು ತನಗಿಂತ 30 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗಲು 14,400 ಕಿಮೀ ಪ್ರಯಾಣ ಬೆಳೆಸಿ ಬಂದಿದ್ದರು. ಆ ನಂತರ 73 ವರ್ಷದ ವೃದ್ಧೆಯೊಬ್ಬರು 18ರ ಯುವಕನನ್ನು ವರಿಸಿ, ಫಿಲಿಪೈನ್ಸ್ನಲ್ಲಿ ಮದುವೆಯಾದ್ದರು. ಇದೀಗ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಜನರನ್ನ ಅಚ್ಚರಿಗೊಳಿಸಿದೆ.
Sri P. Sainath, Rural Affairs Editor of The Hindu and recipient of the prestigious Ramon Magsaysay award, delivered the inaugural BV Kakkilaya Inspired Orations – 2013 on Sep 7, 2013 at Mangalore. His first oration at Mangalagangotri, Mangalore Univeristy was titled Reporting Rural India and the second one, at Raveendra Kalabhavana, University College, Mangalore, was titled Corporate Hijack of Indian Agriculture. Sri P Sainath is well known for his ground level research and reporting of the poverty and problems of rural India, especially the agrarian crisis and farmers’ suicides, following globalization. He has been hailed as “one of the world’s great experts on famine and hunger” by the likes of Nobel laureate Sri Amartya Sen. BV Kakkilaya Inspired Orations 2013 :: ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳು 2013 Reporting Rural India: P. Sainath Corporate Hijack of Indian Agriculture: P. Sainath The first oration by Sri P Sainath, titled Reporting Rural India, was delivered at 11 am at the Old Senate Hall, Mangalagangotri, Mangalore University. The jam packed audience, that had participants from Dakshina Kannada, Udupi, Kasaragod and Calicut, heard him spell bound, and was indeed inspired by Sainath’s lecture. Rural India that is home to 850 million people never ceases to surprise, said Sainath. He advised reporters to make compelling reports out of grave problems of our people rather than run behind stories that are perceived to be compelling. In India, a country known story telling traditions such as Hari Kathas and Burra Kathas, one should make every effort to find and narrate the stories of rural India, he said. Narrating examples of borewell drilling across India that is dependent on a handful of contractors from a tiny village Tiruchengode in Tamilnadu, Sainath explained how a reporter can unearth interesting facts from what appears to be a bland material. Using that narrative, Sainath dealt in detail on the water crisis across the country and pointed at the stark contradictions of luxury apartments with in-house swimming pools standing very net to parched villages where common people do not even have a drop of water to drink. Sainath advised the reporters not to get disappointed if some of these difficult stories fail to find space in the media, and urged them to find ways of publishing what they believe in. Prof. Jayaraj Amin of the Dept. of Political Scince welcomed and Prof. GP Shivaram of the Dept of Mass Media and Communications proposed the vote of thanks. Dr Surendra Rao presented the memento to Sri Sainath. The second lecture, titled Corporate Hijack of Indian Agriculture was delivered by him at 4 pm at Ravindra Kalabhavana,University College, Hampanakkatta, Mangalore. Providing statistics, Sainath described how 6 multinational corporations are controlling the entire food and agriculture sector all across the globe, from forcing farmers what to sow, providing seeds, fertilizers, pesticides etc., at exhorbitant prices and then fixing the prices for the farm products, buying, marketing and processing the food products. Pointing out that today’s farmers have no control on what their own activities, Sainath blamed the switching over to cash crops from food crops, under the directions of the multinationals, to be the most important reason for the suicides of nearly 3 lakh people over the past 2 decades in India. Detailing the proposed Million Farmers’ Initiative, a PPP model envisaged under the Rashtriya Krishi Vikas Yojana, Sainath warned that Rs 7000 crores will be handed over to half a dozen big corporates of the country and millions of farmers will be made subservient to these companies. As a result, in the days ahead, we would have ITC farmers, Reliance farmers, Tata farmers, Birla farmers etc., who would be directed by Wharton trained MBAs; a farmer in south Tamil Nadu would be instructed by a Kolkata based MBA on how to grow Ragi, something the farmer has been growing for the past 2000 years. Calling for mass resistance to Corporate take-over of agriculture, Sainath saw great hope in many such mass uprisings all across the world – from Egypt to Europe to anti land grabbing agitations in Orissa and other parts of India. Welcoming everyone, Dr Srinivas Kakkilaya explained that the purpose of BV Kakkilaya Inspired Orations was to stimulate thought and action on the pressing problems of more than 85% of our people at a time when public discourse is largely restricted to cash and comforts, cattle and communal hatred, issues that are irrelevant to the large sections who have no access to any of these and whose mouths cannot be fed with religious actions of any kind. GN Mohan introduced P Sainath and later, Bara Andre Ellarigoo Ishta, 3rd Edition of Kannada translation of Sainath’s book Everybody Loves a Good Drought was released by Sri K. Phaniraj. Sri Jeevandas Ammunje, a farmer himself, and Dr Siddanagouda Patil, Editor of Hosatu Monthly, presented a souvenir crafted by Sri Jagadish Ammunje that depicted a plough with a nib at its tip, symbolising the very work of Sri P Sainath of ploughing up truths from India’s farms and reporting it to the world. BV Kakkilaya Inspired Orations have been initiated this year to promote alternative thought and approach to the problems of the suffering masses of our country, as a tribute to his life and work of Sri BV Kakkilaya, (1919-2012) a freedom fighter, leader of Karnataka unification movement, member of the first Rajya Sabha and Karnataka State Assembly, award winning writer and thinker. The inaugural BV Kakkilaya Inspired Orations 2013 were organized by Hosatu Monthly, Bangalore, MS Krishnan Trust, Bangalore, and Samadarshi Vedike, Mangalore, in association with Abhinava, Bangalore. ‘ದಿ ಹಿಂದು’ ಪತ್ರಿಕೆಯ ಗ್ರಾಮೀಣ ವಿಷಯಗಳ ಸಂಪಾದಕರೂ, ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರೂ ಆದ ಶ್ರೀ ಪಿ.ಸಾಯಿನಾಥ್ ಅವರು ಶನಿವಾರ, ಸೆಪ್ಟೆಂಬರ್ 7, 2013ರಂದು ಮಂಗಳೂರಿನಲ್ಲಿ ಮೊತ್ತ ಮೊದಲ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ನೀಡಿದರು. ಪಿ ಸಾಯಿನಾಥ್ ಅವರು ದೇಶದ ಗ್ರಾಮೀಣ ಭಾಗಗಳಲ್ಲಿ ಬಡತನ ಮತ್ತಿತರ ಸಮಸ್ಯೆಗಳ ಬಗ್ಗೆ, ಅದರಲ್ಲೂ ಮುಖ್ಯವಾಗಿ ರೈತರ ಆತ್ಮಹತ್ಯೆ, ಕೃಷಿ ಕ್ಷೇತ್ರದ ಸಂಕಷ್ಟಗಳು ಹಾಗೂ ಜಾಗತೀಕರಣದಿಂದ ಅವುಗಳ ಮೇಲಾಗಿರುವ ಪರಿಣಾಮಗಳ ಬಗ್ಗೆ, ತಳಮಟ್ಟದ ಅಧ್ಯಯನಗಳನ್ನು ನಡೆಸಿ ಬಹಳ ವಿಸ್ತೃತವಾಗಿ ವರದಿ ಮಾಡಿರುವ ಹೆಗ್ಗಳಿಕೆಯುಳ್ಳವರಾಗಿದ್ದು, ನೊಬೆಲ್ ಪ್ರಶಸ್ತಿ ವಿಜೇತರಾದ ಶ್ರೀ ಅಮರ್ತ್ಯ ಸೆನ್ ಅಂಥವರಿಂದ “ಹಸಿವು ಹಾಗೂ ಬರಗಾಲಗಳ ಬಗ್ಗೆ ಜಾಗತಿಕ ಮಟ್ಟದ ತಜ್ಞರಲ್ಲೊಬ್ಬರು” ಎಂಬ ಪ್ರಶಂಸೆಗೆ ಪಾತ್ರರಾದವರಾಗಿದ್ದಾರೆ. ಗ್ರಾಮೀಣ ಭಾರತದ ವರದಿಗಾರಿಕೆ ಕುರಿತಾದ ಶ್ರೀ ಸಾಯಿನಾಥ್ ಅವರ ಮೊದಲ ಉಪನ್ಯಾಸವು ಪೂರ್ವಾಹ್ನ 11 ಗಂಟೆಗೆ ಮಂಗಳೂರು ವಿವಿಯ ಮಂಗಳಗಂಗೋತ್ರಿಯ ಹಳೆಯ ಸೆನೆಟ್ ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಕಲ್ಲಿಕೋಟೆಗಳಿಂದ ಆಗಮಿಸಿದ್ದ ಆಸಕ್ತರಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಾಯಿನಾಥ್ ಅವರ ನಿರರ್ಗಳವಾದ ಉಪನ್ಯಾಸವು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು ಮಾತ್ರವಲ್ಲ, ಹೊಸ ಆಶಯಗಳ ಕಿಡಿಯನ್ನೂ ಹೊತ್ತಿಸಿತು. ನಮ್ಮ ದೇಶದ 85 ಕೋಟಿ ಜನ ವಾಸವಾಗಿರುವ ಹಳ್ಳಿಗಳಲ್ಲಿ ಅಚ್ಚರಿಯ ವರದಿಗಳು ಯಾವತ್ತೂ ಕಾಯುತ್ತಿರುತ್ತವೆ ಎಂದ ಸಾಯಿನಾಥ್, ಆಕರ್ಷಕವೆನಿಸಬಹುದೆಂದು ಭಾವಿಸುವ ವರದಿಗಳ ಹಿಂದೆ ಓಡಾಡುವುದಕ್ಕಿಂತ ದೇಶದ ಜನತೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಆಕರ್ಷಕವಾದ ವರದಿಗಳನ್ನು ತಯಾರಿಸುವತ್ತ ಪತ್ರಕರ್ತರು ಗಮನ ಹರಿಸಬೇಕಾಗಿದೆ ಎಂದು ಸಲಹೆಯಿತ್ತರು. ಹರಿಕಥೆ, ಬುರಾಕಥೆ ಮುಂತಾದ ಕಥೆ ಹೇಳುವ ಸಂಪ್ರದಾಯಗಳಿರುವ ಭಾರತದ ವರದಿಗಾರರು ಗ್ರಾಮೀಣ ಪ್ರದೇಶದ ಕಥೆಗಳನ್ನು ಅಗೆದು ವರದಿ ಮಾಡುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಯಿನಾಥ್ ಕಿವಿಮಾತು ಹೇಳಿದರು. ದೇಶದೆಲ್ಲೆಡೆ ಕೊಳವೆಬಾವಿಗಳನ್ನುಉ ಕೊರೆಯುವ ಗುತ್ತಿಗೆದಾರರು ತಮಿಳುನಾಡಿನ ಪುಟ್ಟ ಊರಾದ ತಿರುಚೆಂಗೋಡಿನಿಂದಲೇ ಹೊರಡುತ್ತರೆನ್ನುವ ಕೌತುಕವನ್ನು ತಾನು ಕಂಡುಕೊಂಡ ಪರಿಯನ್ನು ವಿವರಿಸಿದ ಸಾಯಿನಾಥ್, ಸಪ್ಪೆಯೆನಿಸುವ ವಿಚಾರಗಳಲ್ಲೂ ಬಹಳಷ್ಟು ರೋಚಕ ಸಂಗತಿಗಳು ಅಡಗಿರುವುದನ್ನು ಪತ್ತೆ ಹಚ್ಚಬಹುದೆಂದು ವಿವರಿಸಿದರು. ಕೊಳವೆಬಾವಿಗಳ ಈ ದೃಷ್ಟಾಂತವನ್ನು ಉದ್ಧರಿಸಿ ದೇಶದಲ್ಲಿ ಬಿಗಡಾಯಿಸುತ್ತಿರುವ ಜಲಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಲ್ಲದೆ, ಮಹಾರಾಷ್ಟ್ರದ ಮಹಾನಗರಗಳಲ್ಲಿ ಖಾಸಗಿ ಈಜುಕೊಳಗಳುಳ್ಳ ಐಷಾರಾಮಿ ವಸತಿ ಸಂಕೀರ್ಣಗಳು ತಲೆಯೆತ್ತುತ್ತಿದ್ದರೆ ಅವುಗಳ ಇನ್ನೊಂದು ಮಗ್ಗುಲಲ್ಲಿ ಕುಡೀಯುವುದಕ್ಕೂ ಹನಿನೀರಿಲ್ಲದೆ ಜನರು ಪರದಾಡುತಿರುವ ದಾರುಣ ಸ್ಥಿತಿಯನ್ನು ಸಾಯಿನಾಥ್ ಕಟ್ಟಿಕೊಟ್ಟರು. ಗ್ರಾಮೀಣ ಪ್ರದೇಶಗಳ ಇಂತಹಾ ಬವಣೆಗಳನ್ನು ವರದಿ ಮಾಡುವುದಕ್ಕೆ ಪತ್ರಕರ್ತರಿಗೆ ಸೂಕ್ತವಾದ ಸ್ಥಳಾವಕಾಶ ದೊರೆಯದಿದ್ದರೆ ಎದೆಗುಂದಬೇಕಾಗಿಲ್ಲವೆಂದ ಸಾಯಿನಾಥ್, ಅಂತಹ ದಿಟ್ಟ ವರದಿಗಳನ್ನು ತಾವೇ ಪ್ರಕಟಿಸುವ ಸಾಧ್ಯತೆಗಳತ್ತ ಗಮನ ಹರಿಸಬೇಕೆಂದು ಸಲಹೆಯಿತ್ತರು. ಮೊದಲಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಜಯರಾಜ್ ಅಮೀನ್ ಸ್ವಾಗತಿಸಿದರೆ, ಕೊನೆಗೆ ಸಮೂಹ ಮಾಧ್ಯಮ ವಿಭಾಗದ ಪ್ರೊ. ಶಿವರಾಂ ವಂದಿಸಿದರು. ಡಾ. ಸುರೇಂದ್ರ ರಾವ್ ಅವರು ಸಾಯಿನಾಥ್ ಅವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಉದ್ಯಮಶಾಹಿಯಿಂದ ಅಪಹೃತಗೊಂಡಿರುವ ಭಾರತದ ಕೃಷಿ ಕ್ಷೇತ್ರ ಎಂಬ ಸಾಯಿನಾಥ್ ಅವರ ಎರಡನೆಯ ಉಪನ್ಯಾಸವು ಸಂಜೆ 4 ಗಂಟೆಗೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು. ಆರು ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳು ಭಾರತವೂ ಸೇರಿದಂತೆ ಇಡೀ ವಿಶ್ವದ ಆಹಾರ ಹಾಗೂ ಇನ್ನಿತರ ಕೃಷಿಕ್ಷೇತ್ರವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿವೆಯೆನ್ನುವುದನ್ನು ಸಾಯಿನಾಥ್ ಅಂಕಿ-ಅಂಶಗಳೊಂದಿಗೆ ವಿವರಿಸಿದರು. ಇಂದು ಕೃಶಃಇಕರಿಗೆ ತಾವು ಬಿತ್ತಿ ಬೆಳೆದು ಮಾರುವುದಕ್ಕೆ ಯಾವುದೇ ಸ್ವಾತಂತ್ರ್ಯವಿಲ್ಲ ಈನುವುದನ್ನು ವಿವರಿಸುತ್ತಾ, ಕೃಷಿಕನಾದವನು ತನ್ನ ನೆಲದಲ್ಲಿ ಏನನ್ನು ಬೆಳೆಯಬೇಕು, ಯಾವ ಬೀಜಗಳನ್ನು ಬಿತ್ತಬೇಕು, ಯಾವ ಗೊಬ್ಬರಗಳನ್ನೂ, ಕೀಟನಾಶಕಗಳನ್ನೂ ಬಳಸಬೇಕು ಎನ್ನುವುದನ್ನು ನಿರ್ಧರಿಸುವುದಲ್ಲದೆ ಈ ಎಲ್ಲಾ ಪದಾರ್ಥಗಳಿಗೂ ವಿಪರೀತವಾಗಿ ಬೆಲೆಯಿಟ್ಟು, ಕೊನೆಗೆ ರೈತರು ಬೆಳೆದ ಬೆಳೆಗಳನ್ನು ಚಿಕ್ಕಾಸಿಗೆ ಖರೀದಿಸಿ, ಸಂಸ್ಕರಿಸಿ, ತಮಗಿಷ್ಟ ಬಂದ ಬೆಲೆಗೆ ಮಾರುವ ಈ ದೈತ್ಯ ಕಂಪೆನಿಗಳ ಕುಟಿಲ ವ್ಯವಸ್ಥೆಯನ್ನು ಸಾಯಿನಾಥ್ಥ್ ಬಿಚ್ಚಿಡುತ್ತಿದ್ದಂತೆ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದವರೆಲ್ಲ ಸ್ಥಂಭೀಭೂತರಾಗಬೇಕಾಯಿತು. ಇಂದು ರೈತರಿಗೆ ತಾವೇನು ಬೆಳೆಯಬೇಕೆನ್ನುವ ಸ್ವಾತಂತ್ರ್ಯವಿಲ್ಲದೆ, ಈ ಬಹುರಾಷ್ಟ್ರೀಯ ಕಂಪೆನಿಗಳ ಆಣತಿಯಂತೆ ಆಹಾರಬೆಳೆಗಳ ಬದಲಿಗೆ ನಗದುಬೆಳೆಗಳತ್ತ ತಿರುಗಿರುವುದೇ ಕಳೆದೆರಡು ದಶಕಗಳಲ್ಲಿ ಮೂರು ಲಕ್ಷ ರೈತರ ಆತ್ಮಹತ್ಯೆಗೆ ಅತಿಮುಖ್ಯ ಕಾರಣ ಎನ್ನುವುದನ್ನು ಸಾಯಿನಾಥ್ ವಿವರಿಸಿದರು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಪ್ರಸ್ತಾವಿತವಾಗಿರುವ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ದಶಲಕ್ಷ ರೈತರ ಉಪಕ್ರಮದ ಬಗ್ಗೆ ವಿವರಿಸಿದ ಸಾಯಿನಾಥ್, ಈ ಯೋಜನೆಯಲ್ಲಿ ತೆರಿಗೆದಾರರ ಏಳು ಸಾವಿರ ಕೋಟಿ ಹಣವನ್ನು ಆರೇಳು ಖಾಸಗಿ ಕಂಪೆನಿಗಳಿಗೆ ಕೊಟ್ಟು ದೇಶದ ರೈತರನ್ನು ಅವರ ಅಡಿಯಾಳುಗಳನ್ನಾಗಿಸಲಾಗುತ್ತದೆ ಎಂದರಲ್ಲದೆ ನಮ್ಮ ರೈತರು ಮುಂದಿನ ದಿನಗಳಲ್ಲಿ ಐಟಿಸಿ ರೈತರು, ರಿಲಯನ್ಸ್ ರೈತರು, ಟಾಟಾ ರೈತರು, ಬಿರ್ಲಾ ರೈತರು ಮುಂತಾಗಿ ವಿಭಜಿಸಲ್ಪಡಲಿದ್ದಾರೆಂದೂ, ಕೊಲ್ಕಾತ್ತಾದಲ್ಲಿ ಕುಳಿತ ವಾರ್ಟನ್ ಶಿಕ್ಷಿತ ಎಂಬಿಎ ಅಧಿಕಾರಿಯೊಬ್ಬ ದಕ್ಷಿಣ ತಮಿಳುನಾಡಿನಲ್ಲಿ ಕಳೆದ ಎರಡು ಸಾವಿರ ವರ್ಷಗಳಿಂದಲೂ ರಾಗಿಯನ್ನು ಬೆಳೆಯುವ ಪರಂಪರೆಯುಳ್ಳ ರೈತರಿಗೆ ರಾಗಿ ಬೆಳೆಯುವುದು ಹೇಗೆನ್ನುವುದನ್ನು ಕಲಿಸಿಕೊಡುವಂತಹ ಸನ್ನಿವೇಶವನ್ನು ನಿರ್ಮಿಸಲಾಗುತ್ತಿದೆಯೆಂದೂ ಎಚ್ಚರಿಸಿದರು. ಕೃಷಿಕ್ಷೇತ್ರವನ್ನು ಉದ್ಯಮಶಾಹಿಯ ಕಪಿಮುಷ್ಟಿಯಿಂದ ವಿಮೋಚನೆಗೊಳಿಸುವ ಹೋರಾಟವು ಬಲಗೊಳ್ಳುವುದರಲ್ಲೇ ಮನುಕುಲದ ಭವಿಷ್ಯವಿದೆ ಎಂದ ಸಾಯಿನಾಥ್, ಈಜಿಪ್ಟಿನಿಂದ ಯೂರೋಪಿನವರೆಗೆ ಹರಡಿರುವ ಹಸಿದವರ ದಂಗೆಗಳೂ, ನಮ್ಮ ಒಡಿಷಾ ಮತ್ತಿತರೆಡೆಗಳಲ್ಲಿ ಬಲಗೊಳ್ಳುತ್ತಿರುವ ಭೂಸ್ವಾಧೀನ ವಿರೋಧಿ ಹೋರಾಟಗಳೂ ನಮ್ಮ ಭವಿಷ್ಯದ ಆಶಾಕಿರಣಗಳಾಗಿವೆ ಎಂದರು. ಮೊದಲು ಪ್ರಸ್ತಾವನೆಗೈದು ಸ್ವಾಗತಿಸಿದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು, ಇಂದು ಸಾರ್ವಜನಿಕ ಸಂವಾದಗಳು ಕೇವಲ ಧನ, ದನ ಹಾಗೂ ಧರ್ಮಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದು, ಧನ ಗಳಿಸಲಾಗದ, ದನ ಸಾಕಲಾಗದ, ಧರ್ಮವನ್ನು ನೆಚ್ಚಿ ಹೊಟ್ಟೆ ಹೊರೆಯಲಾಗದ ದೇಶದ ಶೇ. 85ಕ್ಕೂ ಹೆಚ್ಚು ಜನರ ಸಮಸ್ಯೆಗಳ ಬಗ್ಗೆ ಚಿಂತನೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ಏರ್ಪಡೀಸಲಾಗುತ್ತಿದೆ ಎಂದರು. ಜಿಎನ್ ಮೋಹನ್ ಅವರು ಸಾಯಿನಾಥ್ ಅವರನ್ನು ಪರಿಚಯಿಸಿದರು. ನಂತರ ಶ್ರೀ ಸಾಯಿನಾಥ್ ಬರೆದ ಬರ ಅಂದ್ರೆ ಎಲ್ಲರಿಗೂ ಇಷ್ಟ ಎಂಬ ಪುಸ್ತಕದ ಕನ್ನಡ ಅನುವಾದದ ಮೂರನೇ ಆವೃತ್ತಿಯನ್ನು ಶ್ರೀ ಕೆ. ಫಣಿರಾಜ್ ಅವರು ಬಿಡುಗಡೆಗೊಳಿಸಿದರು. ಕೃಶಃಇಕರಾದ ಶ್ರೀ ಜೀವನದಾಸ್ ಅಮ್ಮುಂಜೆ ಹಾಗೂ ಹೊಸತು ಪತ್ರಿಕೆಯ ಸಂಪಾದಕರಾದ ಡಾ. ಸಿದ್ದನಗೌಡ ಪಾಟೀಲರು ಶ್ರೀ ಪಿ ಸಾಯಿನಾಥ್ ಅವರಿಗೆ ಸ್ಮರಣೀಕೆಯನ್ನಿತ್ತು ಗೌರವಿಸಿದರು. ಶ್ರೀ ಜಗದೀಶ್ ಅಮ್ಮುಂಜೆ ರೂಪಿಸಿದ ಈ ವಿಶೇಷ ಸ್ಮರಣಿಕೆಯು ನೇಗಿಲಿನ ತುದಿಯಲ್ಲಿ ಲೇಖನಿಯನ್ನು ಹೊಂದಿದ್ದು, ದೇಶದ ಹೊಲಗಳಲ್ಲಿ ಅಡಗಿರುವ ಸತ್ಯಗಳನ್ನು ಮೇಲೆತ್ತಿ ವರದಿ ಮಾಡುವ ಶ್ರೀ ಸಾಯಿನಾಥ್ ಅವರ ಕೆಲಸವನ್ನು ಬಹು ಚೆನ್ನಾಗಿ ನಿರೂಪಿಸುವಂತಿತ್ತು. ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು, ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರಾಗಿದ್ದ ಶ್ರೀ ಬಿವಿ ಕಕ್ಕಿಲ್ಲಾಯರ (1919-2012) ಗೌರವಾರ್ಥ, ದೇಶದ ಬಹು ಪಾಲು ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪರ್ಯಾಯ ಚಿಂತನೆಯನ್ನೂ, ಮಾರ್ಗೋಪಾಯಗಳನ್ನೂ ಪ್ರಚೋದಿಸುವ ಉದ್ದೇಶದಿಂದ ಪ್ರತೀ ವರ್ಷವೂ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ಸಂಘಟಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಈ ವರ್ಷದ ಉಪನ್ಯಾಸಗಳನ್ನು ಬೆಂಗಳೂರಿನ ಹೊಸತು ಮಾಸ ಪತ್ರಿಕೆ ಹಾಗೂ ಎಂಎಸ್ ಕೃಷ್ಣನ್ ಟ್ರಸ್ಟ್ ಮತ್ತು ಮಂಗಳೂರಿನ ಸಮದರ್ಶಿ ವೇದಿಕೆ ಆಯೋಜಿಸಿದ್ದು, ಬೆಂಗಳೂರಿನ ಅಭಿನವ ಸಂಸ್ಥೆಯ ಸಹಯೋಗವಿತ್ತು. ಅವಧಿಯಲ್ಲಿ ಸಾಯಿನಾಥ್ ಫೋಟೋ ಆಲ್ಬಂ ಚಿತ್ರಗಳು: ಯಜ್ಞ, ಮಂಗಳೂರು | Photos by Yajna, Mangalore See Reports: http://www.thehindu.com/news/cities/Mangalore/mncs-control-what-is-sown-and-reaped/article5106779.ece http://www.deccanherald.com/content/355962/039shift-cash-crop-food-crop.html http://www.daijiworld.com/news/news_disp.asp?n_id=187719 http://www.mangaloretoday.com/main_Corporatisation-of-Agriculture-has-made-matters-worse-Magsaysay-Award-winner-P-Sainath.html http://www.coastaldigest.com/index.php/news/57154-high-farmer-suicide-rate-a-result-of-economic-policies-p-sainath
ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಧರ್ಮವೊಂದನ್ನು ಕೊಟ್ಟರು. ಇಂಗಳೇಶ್ವರ ಬಾಗೇ ವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿ. ಎಪ್ರಿಲ್ ೩೦ ೧೧೩೪) ರೋಹಿಣಿ ನಕ್ಷತ್ರದಲ್ಲಿ ಜನಿಸಿ ಯಾವುದೇ ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಬಂದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು. ಒಂದು ದಿನ (ದಿ. ೧೪ನೇ ಜನವರಿ ೧೧೫೫) ಪರಮಾತ್ಮನ ದಿವ್ಯ ದರ್ಶನವಾಯಿತು; ಅನುಗ್ರಹಿತರಾದರು. ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ, ಪ್ರಾಣಿಗಳ ಅಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು, ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ, ಇದು ಗೋಲಾಕಾರದಲ್ಲಿದೆ. ಆದ್ದರಿಂದ ಲಿಂಗದೇವನನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟಲಿಂಗದ ಪರಿಕಲ್ಪನೆ ಕೊಟ್ಟರು. ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನನ್ನಾಗಿ ಮಾಡುವ ಸಾಧನವಾಗಬೇಕೆಂದು ಅದನ್ನು ಗಣ ಲಾಂಛನವನ್ನಾಗಿ ಮಾಡಿದರು. ಪರಮಾತ್ಮನ ದಿವ್ಯಾನುಭವ ಪಡೆದು, ನವ ಸಮಾಜ ನಿರ್ಮಾಣದ ರೂಪುರೇಷೆಗಳನ್ನು ತಮ್ಮ ಮನದಲ್ಲಿ ಹೊಂದಿ ಕಲ್ಯಾಣದ ಕಾರ್ಯಕ್ಷೇತ್ರವನ್ನು ಪ್ರವೇಶಿಸಿದರು. ಸೋದರ ಮಾವನ ಮಗಳು ನೀಲಗಂಗಳನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ, ಪ್ರಧಾನಿ(ದಂಡನಾಯಕ)ಯಾಗಿ ಕಾಯಕ ನಿರ್ವಹಿಸಿದರು. ಅನುಭವ ಮಂಟಪ ಸ್ಥಾಪನೆ ಅನುಭವ ಮಂಟಪ ರಚಿಸಿ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು. ಹುಟ್ಟಿನಿಂದ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಪ್ರೇರೇಪಿಸಿ ಧರ್ಮಗುರು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು. ಧರ್ಮಪಿತರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನವಾಗಿ ಅವರು ವರ್ಣಾಂತರ ವಿವಾಹದಲ್ಲಿ ಭಾಗಿಯಾದುದಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ, ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶಮಾಡಲು ಸನ್ನದ್ಧರಾದಾಗ ವೀರಮಾತೆ ಅಕ್ಕನಾಗಲಾಂಬಿಕೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣ, ವೀರ ಗಣಾಚಾರಿ ಮಡಿವಾಳ ಮಾಚಯ್ಯನವರು ವೀರಾಗ್ರಣಿಗಳಾಗಿ ಕಾದಾಡಿ ವಚನ ವಾಙ್ಮಯ ನಿಧಿಯನ್ನು ಉಳಿಸಿಕೊಟ್ಟರು. ಅದಿಂದು ನಮ್ಮೆಲ್ಲರ, ಕರ್ನಾಟಕದ, ಭಾರತದ, ವಿಶ್ವದ ಹೆಮ್ಮೆಯ ಆಸ್ತಿಯಾಗಿದೆ. ಇಂತಹ ಮಹಾನ್ ನೇತಾರರಾದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರು; ಧರ್ಮಪಿತರು, ಮಂತ್ರಪುರುಷರು. ೬೨ ವರ್ಷ ೩ ತಿಂಗಳು ೨ ದಿವಸಗಳ ಕಾಲ ಇಳೆಯಲ್ಲಿ ಬಾಳಿದ ಬಸವಣ್ಣನವರು ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು (ದಿ. ಜುಲೈ ೩೦ ೧೧೯೬) ಉರಿಯುಂಡ ಕರ್ಪುರದಂತೆ ಲಿಂಗೈಕ್ಯರಾದರು. Dharma Pitha Basavannanavru - Kaala Nirnaya : -Mataji, ಧರ್ಮಪಿತ ಬಸವಣ್ಣನವರ ಕಾಲ ನಿರ್ಣಯ - ಮಾತಾಜಿ ಪರಿವಿಡಿ (index) * ಬಸವಣ್ಣನವರ ಸ್ವರವಚನ ಸಾಹಿತ್ಯ ಅಂಚೆ ಚೀಟಿ ಮತ್ತು ನಾಣ್ಯದ ಮೇಲೆ. © ೨೦೧೨-೨೦೧೬ , ಈ ಅಂತರಜಾಲ ತಾಣದ ಪರಿಕಲ್ಪನೆ,ವಿನ್ಯಾಸ, ಕೋಡಿಂಗ್, ಡೆವೆಲಪ್ ಮೆಂಟ್ (ನಿರ್ಮಾಣ) ಮತ್ತು ನಿರ್ವಹಣೆ: ಶಿ. ಶ. ಚರಾಲ. | ಜಾಲತಾಣದ ಅಬಾಧ್ಯತೆಗಳು | Terms of Use | ಸಲಹೆ/ಅನಿಸಿಕೆ
ಬಣ್ಣದ ಲೋಕದ ಆಕರ್ಷಣೆಯೇ ನಿಜಕ್ಕೂ ವಿಚಿತ್ರವಾದುದು. ಯಾಕೆಂದರೆ ಎಲ್ಲರನ್ನು ತನ್ನತ್ತ ಆಕರ್ಷಿಸುವ ಅದರಲ್ಲಿ ವಿಶೇಷವಾದ ಸೆಳೆತವಿರುವುದಂತೂ ದಿಟ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ನಟನಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ವರ್ಗದ ಜನರನ್ನು ಈ ಲೋಕ ಸ್ವಾಗತಿಸುತ್ತದೆ. ಪ್ರತಿನಿತ್ಯವೂ ಹೊಸ ಹೊಸ ಪ್ರತಿಭೆಗಳು ನಟನಾ ಲೋಕದಲ್ಲಿ ಮಿಂಚುತ್ತಿರುವುದು ಇತ್ತೀಚಿನ ದಿನಗಳಲ್ಲಿ ತೀರಾ ಮಾಮೂಲಿಯಾದ ಸಂಗತಿ. ಇದರ ಜೊತೆಗೆ ಚಂದನವನದಲ್ಲಿ ನಟ ನಟಿಯರಾಗಿ ಮಿಂಚಿರುವ ಈ ಕಲಾವಿದರುಗಳು ಬಾಲ ಕಲಾವಿದರಾಗಿ ಈ ಕ್ಷೇತ್ರಕ್ಕೆ ಬಂದವರು. ಸುಧಾರಾಣಿ – ಆನಂದ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಇವರು ಕಿಟ್ಟುಪುಟ್ಟು , ಕುಳ್ಳ -ಕುಳ್ಳಿ ಚಿತ್ರಗಳಲ್ಲಿ ಬಾಲಕಲಾವಿದೆಯಾಗಿ ಅಭಿನಯಿಸಿದ ಚೆಲುವೆ. ಬೇಬಿ ಜಯಶ್ರೀಯಾಗಿ ನಟನಾ ಕ್ಷೇತ್ರಕ್ಕೆ ಬಂದ ಈಕೆ ಇಂದು ಸುಧಾರಾಣಿಯಾಗಿ ಚಿರಪರಿಚಿತ. ಭರತನಾಟ್ಯ ಕಲಾವಿದೆಯೂ ಆಗಿದ್ದ ಸುಧಾರಾಣಿ ಅವರು ಮೊದಲ ಬಾರಿ ಬಣ್ಣ ಹಚ್ಚಿದಾಗ ಕೇವಲ ಎರಡನೇ ತರಗತಿಯಲ್ಲಿ ಓದುತ್ತಿದ್ದರು. Advertisement Advertisement ಪುನೀತ್ ರಾಜ್ ಕುಮಾರ್ – ಸಿನಿಲೋಕದಲ್ಲಿ ಪವರ್ ಸ್ಟಾರ್ ಎಂದು ಜನಪ್ರಿಯರಾಗಿರುವ ವರನಟ ರಾಜ್ ಕುಮಾರ್ ವಂಶದ ಕುಡಿ ಪುನೀತ್ ರಾಜ್ ಕುನಾರ್ ಕೂಡಾ ಬಾಲನಟನಾಗಿ ಗುರುತಿಸಿಕೊಂಡ ಪ್ರತಿಭೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿರುವ ಪುನೀತ್ ಸುಮಾರ್ 14 ಚಿತ್ರಗಳಲ್ಲಿ ಬಾಲ ನಟರಾಗಿ ನಟಿಸಿದ್ದಾರೆ. ಭಾಗ್ಯವಂತ, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಬೆಟ್ಟದ ಹೂವು ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಪುನೀತ್ ಬೆಟ್ಟದ ಹೂವು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಯನ್ನು ಪಡೆದುಕೊಂಡಿದ್ದಾರೆ. Advertisement ಮಾಸ್ಟರ್ ಮಂಜುನಾಥ್ – ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಸ್ವಾಮಿಯಾಗಿ ನಟಿಸುವ ಮೂಲಕ ವೀಕ್ಷಕರ ಗಮನ ಸೆಳೆದ ಮಂಜುನಾಥ್ ಬಾಲನಟನಾಗಿಯೂ ಪರಿಚಿತರು. ಸುಮಾರು 68 ಚಿತ್ರಗಳಲ್ಲಿ ನಟಿಸಿರುವ ಮಾಸ್ಟರ್ ಮಂಜುನಾಥ್ ರಾಷ್ಟ್ರ ಪ್ರಶಸ್ತಿ ವಿಜೇತರೂ ಹೌದು. ಕೇವಲ 68 ಸಿನಿಮಾಗಳಲ್ಲಷ್ಟೇ ಬಣ್ಣ ಹಚ್ಚಿರುವ ಮಾಸ್ಟರ್ ಮಂಜುನಾಥ್ ಅವರು ಕನ್ನಡದ ಹೆಸರಾಂತ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. Advertisement ಶ್ಯಾಮಿಲಿ – ರಾಷ್ಟ್ರ ಪ್ರಶಸ್ತಿ ವಿಜೇತೆ ಶ್ಯಾಮಿಲಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಅದ್ಭುತ ನಟಿ. ಎರಡು ವರ್ಷದ ಮಗುವಾಗಿದ್ದಾಗಲೇ ನಟನೆ ಆರಂಭಿಸಿದ ಇವರು ಮತ್ತೆ ಹಾಡಿತು ಕೋಗಿಲೆ ಮೂಲಕ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ಮುಂದೆ ಭೈರವಿ, ಶ್ವೇತಾಗ್ನಿ, ಕಾದಂಬರಿ, ದಾಕ್ಷಾಯಿಣಿ, ಶಾಂಭವಿ, ಮಕ್ಕಳ ಸಾಕ್ಷಿ, ಚಿನ್ನ ನೀನು ನಗುತಿರು, ಕರುಳಿನ ಕುಡಿ ಮತ್ತು ಜಗದೀಶ್ವರಿ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ವಿಜಯ್ ರಾಘವೇಂದ್ರ – ಚಲಿಸುವ ಮೋಡಗಳು ಚಿತ್ರದ ಮೂಲಕ ಬಾಲಕಲಾವಿದನಾಗಿ ಸಿನಿಪಯಣ ಆರಂಭಿಸಿದ ವಿಜಯ್ ರಾಘವೇಂದ್ರ ಮುಂದೆ ಅರಳಿದ ಹೂವುಗಳು, ಜಗ ಮೆಚ್ಚಿದ ಮಗ, ಕೊಲ್ಲೂರ ಶ್ರೀ ಮೂಕಾಂಬಿಕಾ, ಕೊಟ್ರೆಶಿ ಕನಸು, ಸಂಗೀತ ಸಾಗರ ಗಾನಯೋಗಿ ಶ್ರೀ ಪಂಚಾಕ್ಷರ ಗವಾಯಿ, ಚಿನ್ನಾರಿ ಮುತ್ತ ಸಿನಿಮಾದಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದರು. ಚಿನ್ನಾರಿ ಮುತ್ತ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಮಾಸ್ಟರ್ ಆನಂದ್ – ಕಿಂದರಿ ಜೋಗಿ ಚಿತ್ರದಿಂದ ಬಾಲನಟನಾಗಿ ಸಿನಿಪಯಣ ಆರಂಭಿಸಿದ ಮಾಸ್ಟರ್ ಆನಂದ್ ಮುಂದೆ ಗೌರಿಗಣೇಶ್, ಶಾಂತಿ ಕ್ರಾಂತಿ, ಮುತ್ತಿನ ಹಾರ, ಕರ್ಪೂರದ ಗೊಂಬೆ ಸಿನಿಮಾಗಳಲ್ಲಿ ಬಾಲಕಲಾವಿದರಾಗಿ ಛಾಪು ಮೂಡಿಸಿದ್ದರು. ಅಮೂಲ್ಯ – ಎಂಟುವರ್ಷದ ಬಾಲಕಿಯಿದ್ದಾಗ ಪರ್ವ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಅಮೂಲ್ಯ ಚಂದು, ಲಾಲಿಹಾಡು, ನಮ್ಮ ಬಸವ ಸೇರಿದಂತೆ ಹತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಮಾಸ್ಟರ್ ಕಿಶನ್ – ಹಲವು ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ ಕಿಶನ್ ಅವರು ಕೇರ್ ಆಫ್ ಫುಟ್ ಪಾತ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಅತೀ ಸಣ್ಣ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು‌
ಬರುವ ಡಿಸೆಂಬರ್‌ 31ರೊಳಗೆ ಪಾಲಿಕೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿರುವುದರಿಂದ ಕಳೆದ ಎರಡು ವರ್ಷದಿಂದ ಚುನಾವಣೆ ಎದುರು ನೋಡುತ್ತಿರುವ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಸ್ಪರ್ಧಾಕಾಂಕ್ಷಿಗಳಲ್ಲಿ ಹುಮ್ಮಸ್ಸು ಬಂದಂತಾಗಿದೆ. Govindaraj S First Published Oct 1, 2022, 6:01 AM IST ಬೆಂಗಳೂರು (ಅ.01): ಬರುವ ಡಿಸೆಂಬರ್‌ 31ರೊಳಗೆ ಪಾಲಿಕೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿರುವುದರಿಂದ ಕಳೆದ ಎರಡು ವರ್ಷದಿಂದ ಚುನಾವಣೆ ಎದುರು ನೋಡುತ್ತಿರುವ ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಸ್ಪರ್ಧಾಕಾಂಕ್ಷಿಗಳಲ್ಲಿ ಹುಮ್ಮಸ್ಸು ಬಂದಂತಾಗಿದೆ. ಹೊಸದಾಗಿ ವಾರ್ಡ್‌ ಮೀಸಲಾತಿ ನಿಗದಿಪಡಿಸುವಂತೆ ಆದೇಶಿಸಿರುವುದರಿಂದ, ಹಿಂದಿನ ಮೀಸಲಾತಿ ನಿಗದಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಗದೇ ಇದ್ದವರು ಈಗ ಹೊಸ ಮೀಸಲಾತಿ ಪಟ್ಟಿಯಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ನಿಗದಿ ಮಾಡಿದ್ದ ಮೀಸಲಾತಿಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸದಸ್ಯರು, ತಮ್ಮ ಪಕ್ಷದ ನಾಯಕರ ವಿರುದ್ಧವೂ ಅಸಮಧಾನಗೊಂಡಿದ್ದರು. ಇದೀಗ ಹೊಸ ಮೀಸಲಾತಿ ಪಟ್ಟಿಯಲ್ಲಾದರೂ ತಮ್ಮ ಪರವಾಗಿ ಮೀಸಲಾತಿ ನಿಗದಿ ಮಾಡುವಂತೆ ಶುಕ್ರವಾರ ಸಂಜೆಯಿಂದಲೆ ತಮ್ಮ ಪಕ್ಷದ ನಾಯಕರ ಬಳಿ ದಂಬಾಲು ಬೀಳಲು ಆರಂಭಿಸಿದ್ದಾರೆ. BBMP ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಿದೆ : ಸಚಿವ ಶ್ರೀರಾಮುಲು ವರ್ಷಾಂತ್ಯಕ್ಕೂ ಚುನಾವಣೆ ಡೌಟು?: ಡಿ.31ರ ಒಳಗಾಗಿ ಬಿಬಿಎಂಪಿ ಚುನಾವಣೆ ನಡೆಸುವ ಕುರಿತಂತೆ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಹಾಗಾಗಿ, ಸಾರ್ವತ್ರಿಕ ಚುನಾವಣೆ ಮುಕ್ತಾಯಗೊಳ್ಳುವವರೆ ಪಾಲಿಕೆ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರವಿದ್ದರೆ ಚುನಾವಣೆ ಇಲ್ಲವೇ?: ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿಬಿಎಂಪಿ ಚುನಾವಣೆಗೆ ನಿಗದಿತ ಅವಧಿಯಲ್ಲಿ ನಡೆದಿದ್ದೇ ಇಲ್ಲ. ಕಳೆದ 2006ರಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಸರ್ಜಿಸಿ ಬಿಬಿಎಂಪಿಯನ್ನು ರಚಿಸಲಾಯಿತು. ಆ ಕಾರಣದಿಂದಾಗಿ ಬರೋಬ್ಬರಿ 3 ವರ್ಷ 4 ತಿಂಗಳು ಬೆಂಗಳೂರು ಸ್ಥಳೀಯ ಆಡಳಿತಕ್ಕೆ ಚುನಾಯಿತ ಪ್ರತಿನಿಧಿಗಳಿಲ್ಲದಂತಾಗಿತ್ತು. ಇದೀಗ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ, ಅದೇ ರೀತಿ ಬಿಬಿಎಂಪಿ ಅವಧಿ ಮುಗಿದು ಎರಡು ವರ್ಷವಾಗಿದೆ. ಆದರೆ, ಚುನಾವಣೆ ಮಾಡಲು ರಾಜ್ಯ ಸರ್ಕಾರ ಒಂದಿಲ್ಲೊಂದು ನೆಪ ಹೇಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. 80 ಲಕ್ಷ ಮತದಾರರು: ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿರುವ ಬಿಬಿಎಂಪಿ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯಲ್ಲಿ 41,14,383 ಪುರುಷ ಮತದಾರರು, 38,03,747 ಮಹಿಳಾ ಮತದಾರರು, 1,433 ಇತರೆ ಮತದಾರರು ಸೇರಿದಂತೆ ಒಟ್ಟು 79,19,563 ಮತದಾರರಿದ್ದಾರೆ. ಹೊಸ ಮೀಸಲು ಪಟ್ಟಿಗಾಗಿ ಸಮಿತಿ ರಚನೆ ಬಗ್ಗೆ ಚರ್ಚೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ವಾರ್ಡ್‌ ಮೀಸಲಾತಿ ಪಟ್ಟಿಯನ್ನು ಹೊಸದಾಗಿ ಪ್ರಕಟಿಸಬೇಕು ಎಂದು ಹೈಕೋರ್ಟ್‌ ಆದೇಶಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತ್ಯೇಕ ಸಮಿತಿ ರಚಿಸಬೇಕಾ ಅಥವಾ ಅಧಿಕಾರಿಗಳಿಂದಲೇ ಮಾಡಿಸಬೇಕಾ ಎಂದು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ. ಪಾಲಿಕೆ ಚುನಾವಣೆಯನ್ನು ಡಿ.31ರೊಳಗೆ ನಡೆಸಲು ಹೈಕೋರ್ಟ್‌ ಹೇಳಿದೆ. ವಾರ್ಡ್‌ ಮೀಸಲಾತಿ ಸರಿಪಡಿಸುವಂತೆಯೂ ತಿಳಿಸಿದೆ. ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕಲ್ಲ. ಅದಕ್ಕೂ ಮುನ್ನ ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗಬೇಕೆಂಬುದು ಸರ್ಕಾರ ಇಚ್ಛೆಯಾಗಿದೆ. ಹೀಗಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡಿ ಹೈಕೋರ್ಟ್‌ ಆದೇಶವನ್ನು ಪೂರ್ಣ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಚುನಾವಣೆ ಮಾಡಲು ಸರ್ಕಾರಕ್ಕೆ ಇಚ್ಛಾಶಕ್ತಿ ಇರುವುದರಿಂದಲೇ ಮೀಸಲಾತಿ ಪ್ರಕಟ ಮಾಡಲಾಗಿತ್ತು ಎಂದು ತಿಳಿಸಿದರು. BBMP Election: 1 ದಿನ ಮೊದಲೇ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಸಿದ್ಧರಾಗಿದ್ದೇವೆ. ರಾಜ್ಯ ಚುನಾವಣಾ ಆಯೋಗ ನೀಡುವ ನಿರ್ದೇಶನದಂತೆ ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ಚುನಾವಣಾ ಕೆಲಸ ಮಾಡುತ್ತೇವೆ. ಈಗಾಗಲೇ ಮತದಾರರ ಅಂತಿಮ ಪಟ್ಟಿಪ್ರಕಟಿಸಲಾಗಿದೆ.
ಆಂಜನೇಯಸ್ವಾಮಿ ಜೊತೆಗೆ ಏಸುವಿನ ಪೋಟೋವೊಂದಕ್ಕೆ ಅರ್ಚಕರೊಬ್ಬರು ಪೂಜೆ ಸಲ್ಲಿಸಿದ್ದು, ಈ ಬಗ್ಗೆ ಕ್ಷಮೆಯಾಚನೆ ಮಾಡುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ಚಾಮರಾಜನಗರ: ಕೊಳ್ಳೇಗಾಲದ ಆಂಜನೇಯ ಸ್ವಾಮಿಯೊಂದಿಗೆ ಏಸುವಿನ ಫೋಟೋವನ್ನಿಟ್ಟು ಪೂಜೆ ಮಾಡಿದ್ದ ಪ್ರಕರಣ ಸಂಬಂಧ ಎಲ್ಲರ ಮುಂದೆ ಕ್ಷಮೆ ಕೇಳಿದ ಅರ್ಚಕರು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆಂಜನೇಯನೊಂದಿಗೆ ಏಸುಗೆ ಪೂಜೆ ಕಳೆದ ದಿ.5 ರಂದು ಕೊಳ್ಳೇಗಾಲದ ವೀರಾಂಜನೇಯಸ್ವಾಮಿ ದೇಗುಲಕ್ಕೆ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಭೇಟಿ ನೀಡಿದ್ದ ವೇಳೆ, ಆಂಜನೇಯ ಸ್ವಾಮಿ ಒಟ್ಟಿಗೆ ಏಸುವಿನ ಪೋಟೋವೊಂದಕ್ಕೆ ಅರ್ಚಕ ಟಿ.ವಿ.ಎಸ್. ರಾಘವನ್ ಪೂಜೆ ಸಲ್ಲಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ತೀವ್ರ ಆಕ್ಷೇಪ ಮತ್ತು ಟೀಕೆಗೆ ಗುರಿಯಾಗಿದ್ದವು. ಅರ್ಚಕರಿಂದ ಕ್ಷಮೆಯಾಚನೆ ಫೇಸ್​ಬುಕ್ ಹಾಗೂ ವಾಟ್ಸಾಪ್​ನಲ್ಲಿ ಇವರ ಚಿತ್ರಗಳು ಹರಿದಾಡಿ ಟೀಕೆಗೆ ಗುರಿಯಾಗುತ್ತಿದ್ದಂತೆಯೇ ಎಚ್ಚೆತ್ತ ಅರ್ಚಕರು ಕ್ಷಮೆಯಾಚನೆ ಮಾಡುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ಕೆಲ ವಾಟ್ಸಾಪ್ ಗುಂಪುಗಳಲ್ಲಿ ಮತಾಂತರದ ಚಿತ್ರಗಳೆಂದು ಬಿಂಬಿಸಿ ಸುಳ್ಳು ಮಾಹಿತಿ ಹರಿದಾಡಿತ್ತು. ಘಟನೆ ಸಂಬಂಧ ಕೊಳ್ಳೇಗಾಲ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಕ್ರೆಡಿಟ್ ಕಾರ್ಡ್ ಎಂಬುದು ಮೊದಲೇ ಸೆಟ್ ಮಾಡಿದ ಕ್ರೆಡಿಟ್ ಮಿತಿಯನ್ನು ಹೊಂದಿರುವ ಬ್ಯಾಂಕುಗಳು ನೀಡುವ ಹಣಕಾಸಿನ ಸಾಧನವಾಗಿದ್ದು, ನಗದುರಹಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ. ಕಾರ್ಡ್ ವಿತರಕರು ನಿಮ್ಮ ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಇತಿಹಾಸ ಮತ್ತು ನಿಮ್ಮ ಆದಾಯದ ಆಧಾರದ ಮೇಲೆ ಕ್ರೆಡಿಟ್ ಮಿತಿಯನ್ನು ನಿರ್ಧರಿಸುತ್ತಾರೆ. ಒಮ್ಮೆ ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಡೆದ ನಂತರ, ಯಾವುದೇ ಬಡ್ಡಿಯಿಲ್ಲದೆ ನಿರ್ದಿಷ್ಟ ಮರುಪಾವತಿ ಅವಧಿಯೊಳಗೆ ನೀವು ಖರ್ಚು ಮಾಡಿದ ಮೊತ್ತವನ್ನು ಮರುಪಾವತಿ ಮಾಡಬಹುದು. ಈ ಗ್ರೇಸ್ ಅವಧಿಯ ನಂತರ, ನಿಮ್ಮ ಬ್ಯಾಲೆನ್ಸ್ ಮೇಲೆ ಬಡ್ಡಿಯನ್ನು ಅನ್ವಯಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನಡುವಿನ ಪ್ರಮುಖ ವ್ಯತ್ಯಾಸ ಎಂದರೆ ನೀವು ಡೆಬಿಟ್ ಕಾರ್ಡ್ ಸ್ವೈಪ್ ಮಾಡುವಾಗ ನಿಮ್ಮ ಬ್ಯಾಂಕ್ ಅಕೌಂಟಿನಿಂದ ಹಣ ಕಡಿತವಾಗುತ್ತದೆ. ಕ್ರೆಡಿಟ್ ಕಾರ್ಡ್ ಸಂದರ್ಭದಲ್ಲಿ, ನಿಮ್ಮ ಕ್ರೆಡಿಟ್ ಮಿತಿಯಿಂದ ಹಣವನ್ನು ತೆಗೆದುಕೊಳ್ಳಲಾಗುತ್ತದೆ. ಬಹುತೇಕ ಎಲ್ಲಾ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪಾವತಿ ಮಾಡಲು ನೀವು ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಬಹುದು. ನೀವು ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಿದ ನಂತರ ಮತ್ತು ಅದನ್ನು ಬಳಸಲು ಆರಂಭಿಸಿದ ನಂತರ, ದಂಡ ಶುಲ್ಕಗಳನ್ನು ತಪ್ಪಿಸಲು ನೀವು ಪಡೆದ ಅಥವಾ ಬಳಸಿದ ಮೊತ್ತವನ್ನು ನಿಗದಿತ ಸಮಯದ ಚೌಕಟ್ಟಿನೊಳಗೆ ಮರುಪಾವತಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ವಿತರಕರೊಂದಿಗೆ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ವಂಚನೆಯನ್ನು ತಪ್ಪಿಸಲು, ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಆಕರ್ಷಕ ಆಫರ್‌ಗಳನ್ನು ಪಡೆಯಲು ಮತ್ತು ಕಾರ್ಡಿನೊಂದಿಗೆ ಶಾಪಿಂಗ್ ಮಾಡಲು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಅನ್ನು ಆಯ್ಕೆ ಮಾಡಿ.
ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣದ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲು ನ.27ರಂದು ಸಭೆ ಸೇರಲು ಒಕ್ಕಲಿಗರ ಸಂಘ ನಿರ್ಧರಿಸಿದೆ. ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ ಎನ್ ಬಾಲಕೃಷ್ಣ, ಒಕ್ಕಲಿಗರ ಮೀಸಲಾತಿಯನ್ನು ಶೇ 4ರಿಂದ ಶೇ 12ಕ್ಕೆ ಹೆಚ್ಚಿಸಲು ಆಗ್ರಹಿಸಿ ದೊಡ್ಡಮಟ್ಟದ ಹೋರಾಟಕ್ಕೆ ಒಕ್ಕಲಿಗರ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿ ಸಜ್ಜಾಗಿದೆ. ಇದರಲ್ಲಿ ಸಮುದಾಯದ ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಮುಖಂಡರು ಭಾಗವಹಿಸಲಿದ್ದಾರೆ. ಇವರೆಲ್ಲರನ್ನೊಳಗೊಂಡ ಸಭೆ ನ.27ರಂದು ನಡೆಯಲಿದ್ದು, ಇಲ್ಲಿ ಹೋರಾಟ ರೂಪುರೇಷೆ ಸಿದ್ಧವಾಗಲಿದೆ ಎಂದರು. ನ. 27ರ ಸಭೆಯಲ್ಲಿ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಭೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ. ಆದಿಚುಂಚನಗಿರಿ ಶ್ರೀಗಳ ಸಲಹೆ ಮತ್ತು ಸೂಚನೆ ಮೇರೆಗೆ ಸಭೆ ಕರೆಯಲಾಗಿದೆ’ಎಂದು ಬಾಲಕೃಷ್ಣ ತಿಳಿಸಿದರು. ''ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ ಸರ್ಕಾರ ನಿರ್ಧಾರ ಸ್ವಾಗತಾರ್ಹ. ಅದೇ ರೀತಿ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3ಎ ಮೀಸಲಾತಿಯನ್ನು ನಮ್ಮ ಸಮುದಾಯ ಪಡೆದುಕೊಳ್ಳುತ್ತಿದೆ. ಆದರೆ ಶೇ. 16ಕ್ಕೂ ಹೆಚ್ಚಿರುವ ನಮ್ಮ ಸಮುದಾಯ ಶೇ 4ರಷ್ಟು ಮಾತ್ರ ಮೀಸಲಾತಿ ಪಡೆದುಕೊಳ್ಳುತ್ತಿದೆ. ಆದ್ದರಿಂದ ಮೀಸಲಾತಿ ಹೆಚ್ಚಿಸುವ ಅನಿವಾರ್ಯ ಇದೆ. ಈ ಸಂಬಂಧ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮಹತ್ವದ ನಿರ್ಣಯಗಳನ್ನು ಭಾನುವಾರದ ಸಭೆ ಕೈಗೊಳ್ಳಲಿದೆ" ಎಂದು ಬಾಲಕೃಷ್ಣ ಹೇಳಿದರು. ಅಂದಿನ ಸಭೆಯಲ್ಲಿ, ರಾಜ್ಯಸಭಾ ಸದಸ್ಯ ಎಚ್ ಡಿ ದೇವೇಗೌಡ, ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ, ಸಂಸದ ಡಿ ವಿ ಸದಾನಂದಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವರಾದ ಆರ್ ಅಶೋಕ, ಸಿ ಎನ್ ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಎಸ್ ಟಿ ಸೋಮಶೇಖರ್, ಕೆ ಸುಧಾಕರ್, ಕೆ ಗೋಪಾಲಯ್ಯ, ಕೆ ಸಿ ನಾರಾಯಣಗೌಡ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಇವರಲ್ಲದೆ ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರು, ಸಾಹಿತಿಗಳು, ಹೋರಾಟಗಾರರು, ಚಿತ್ರರಂಗ ಪ್ರಮುಖರು, ಸಂಘ–ಸಂಸ್ಥೆಗಳ ಮುಖಂಡರುಗಳೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಾಲಕೃಷ್ಣ ವಿವರಿಸಿದರು. ಇಡಬ್ಲ್ಯುಎಸ್ ಮೀಸಲಾತಿಯನ್ನೂ ಕೊಡಿ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಶೇ 10ರಷ್ಟು ಇಡಬ್ಲ್ಯುಎಸ್(ಆರ್ಥಿಕವಾಗಿ ಹಿಂದುಳಿದವರಿಗೆ) ಮೀಸಲಾತಿಯನ್ನು ನಗರ ಪ್ರದೇಶದ ಒಕ್ಕಲಿಗೂ ಪಡೆಯುವಂತಾಗಬೇಕು ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಕೋನಪ್ಪರೆಡ್ಡಿ ಒತ್ತಾಯಿಸಿದರು. "ನಗರ ಪ್ರದೇಶದ ಒಕ್ಕಲಿಗರನ್ನು ಕೇಂದ್ರ ಮೀಸಲಾತಿ ಪಟ್ಟಿಯಿಂದ ಹೊರಗಿಡಲಾಗಿದೆ. ಗ್ರಾಮೀಣ ಪ್ರದೇಶದಿಂದ ವಲಸೆ ಬಂದು ನಗರಗಳಲ್ಲಿ ಕೂಲಿ ಮಾಡುತ್ತಿರುವ ಕುಟುಂಬಳಲ್ಲಿನ ಮಕ್ಕಳು ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಇಡಬ್ಲ್ಯುಎಸ್ ಮೀಸಲಾತಿ ಪ್ರಮಾಣ ಶೇ 10ರಷ್ಟು ಇರುವುದರಿಂದ ಸಾಮಾನ್ಯ ವರ್ಗದ ಮೀಸಲಾತಿ ಪ್ರಮಾಣವೂ ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಂದ ನಗರ ಪ್ರದೇಶದ ಬಡ ಒಕ್ಕಲಿಗರಿಗೂ ಇಡಬ್ಲ್ಯುಎಸ್ ಮೀಸಲಾತಿ ಸಿಗಬೇಕು" ಎಂದು ಅವರು ಪ್ರತಿಪಾದಿಸಿದರು. ಈ ಸುದ್ದಿ ಓದಿದ್ದೀರಾ? : EWS ಮೀಸಲಾತಿ: ಒಕ್ಕಲಿಗ ಲಿಂಗಾಯತ ಸೇರಿದಂತೆ ಒಬಿಸಿಗಳಿಗೆ ಆಗಿರುವ ಅನ್ಯಾಯ ಗೊತ್ತೆ? ಹಿಂದುಳಿದ ವರ್ಗಗಳ ಆಯೋಗದ ಜಾತಿ ಸಮೀಕ್ಷೆ ರದ್ದುಮಾಡಿ 'ಕಾಂತರಾಜ್ ಅಧ್ಯಕ್ಷತೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಜಾತಿ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಒಕ್ಕಲಿಗರ ಉಪಜಾತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಒಕ್ಕಲಿಗರ ಜನಸಂಖ್ಯೆಯನ್ನು ಕಡಿಮೆ ನಮೂದಿಸಲಾಗಿದೆ. ಆದ್ದರಿಂದ ಆಯೋಗದ ಸಮೀಕ್ಷಾ ವರದಿ ರದ್ದುಪಡಿಸಬೇಕು’ ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಗಾನಂ ಶ್ರೀಕಂಠಯ್ಯ ಆಗ್ರಹಿಸಿದರು.
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588 ದಿನ ಭವಿಷ್ಯ ಮೇಷ ರಾಶಿ : ಇಂದು ನಿಮಗೆ ಮಿಶ್ರ ದಿನವಾಗಿರುತ್ತದೆ ಇಂದು ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಸಂಗಾತಿಯಿಂದ ಬೆಂಬಲ ಪಡೆಯುತ್ತೀರಿ. ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ವೃಷಭ ರಾಶಿ : ಇಂದು ನಿಮಗೆ ಶುಭ ದಿನವಾಗಿದೆ ಕೆಲಸದ ಯಶಸ್ಸಿನಿಂದ ನಿಮ್ಮ ಮನಸ್ಸಿಗೆ ಸಂತೋಷವಾಗಿರುತ್ತದೆ ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಯಶಸ್ಸನ್ನು ತರುತ್ತದೆ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ಮಿಥುನ ರಾಶಿ : ಇಂದು ನೀವು ಸ್ವಲ್ಪ ಜಾಗ್ರತೆಯಿಂದ ಇರುವುದು ಉತಮ್ಮ ಮಕ್ಕಳಿಂದ ಸಂತೋಷ ಇರುತ್ತದೆ ಇಂದು ಉತ್ತಮ ಲಾಭದಾಯಕ ದಿನ .ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ಕರ್ಕಟಕ ರಾಶಿ : ಇಂದು ನಿಮಗೆ ಶುಭದಿನ ಹಾಸ್ಯ ಲಾಭವನ್ನು ಪಡೆಯುತ್ತಾರೆ ಇಂದು ನಿಮ್ಮ ಜೀವನ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ಸಿಂಹ ರಾಶಿ : ಇಂದು ಗ್ರಹಗಳಿಂದ ನೀವು ಲಾಭವನ್ನು ಪಡೆಯುತ್ತಾರೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತದೆ ಇವತ್ತು ಹೆಚ್ಚಿನ ಜನರಿಂದ ಪ್ರಯೋಜನ ಪಡೆಯುತ್ತೀರಿ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ಕನ್ಯಾ ರಾಶಿ : ಕನ್ಯಾರಾಶಿಯವರಿಗೆ ಮಂಗಳಕರ ದಿನವಾಗಿದೆ ಇಂದು ನಿಮ್ಮ ಶಕ್ತಿ ಹೆಚ್ಚಾಗುತ್ತದೆ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ತುಲಾ ರಾಶಿ : ಇಂದು ನಿಮಗೆ ಒಳ್ಳೆಯ ದಿನ ಇಂದು ನಿಮ್ಮ ಆರೋಗ್ಯಕರವಾಗಿರುತ್ತವೆ ಮತ್ತು ನಿಮ್ಮ ಕುಟುಂಬದ ಸದಸ್ಯರ ಸಂತೋಷ ಹೆಚ್ಚಾಗುತ್ತದೆ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ವೃಶ್ಚಿಕ ರಾಶಿ : ಇಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಇರುತ್ತದೆ ಇಂದು ನೀವು ತೊಂದರೆಗಳಿಗೆ ಒಳಗಾಗುತ್ತಿದೆ ಇಂದು ನಿಮಗೆ ತೊಂದರೆ ಗೊಳಿಸಬಹುದು. ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ಧನಸು ರಾಶಿ : ಇಂದು ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯುತ್ತದೆ ಇದು ಮೈತ್ರಿ ಲಾಭವನ್ನು ಪಡೆದುಕೊಳ್ಳುತ್ತಿದೆ ಇದು ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತಿವೆ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ಮಕರ ರಾಶಿ : ಇಂದು ನಿಮಗೆ ಶುಭ ದಿನವಾಗಿದೆ ಇಂದು ನಿಮಗೆ ಕುಟುಂಬ ಜೀವನದಲ್ಲಿ ಯಶಸ್ಸು ಸಿಗುತ್ತದೆ ಇಂದು ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ಕುಂಭ ರಾಶಿ : ಇಂದು ನೀವು ಕೆಲವು ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ರಾಶಿಚಕ್ರದ ಶನಿದೇವರು ಏರಿಕೆ ಅಂತದಲ್ಲಿ ನಡೆಯುತ್ತಿದ್ದಾರೆ ಇದು ನಿಮಗೆ ವಿರೋಧಿಗಳು ಉಂಟಾಗುತ್ತದೆ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588 ಮೀನ ರಾಶಿ : ಹಿಂದಿ ನಮಗೆ ವಿಶೇಷವಾದ ದಿನವಾಗಿದೆ ಇದೇ ನನಗೂ ತುಂಬಾ ಕಾರ್ಯನಿರತರಾಗಿರುತ್ತಾರೆ ಇಂದು ನಿಮ್ಮ ಮಗ ಮತ್ತು ಮಗಳ ಕಾಳಜಿಯಲ್ಲಿ ಕಳೆಯುತ್ತೀರಾ.ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ ದೈವಜ್ಞ ಶ್ರೀ ಸಂತೋಷ ಆರಾಧ್ಯ 9916888588
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 43/2018 ಕಲಂ: 279, 337,338, 304(ಎ) ಐಪಿಸಿ & 187 ಐ.ಎಮ.ವಿ ಕಾಯ್ದೆ;- ದಿನಾಂಕ 11-03-2018 ರಂದು ಮದ್ಯಾಹ್ನದ ಸುಮಾರಿಗೆ ನಾನು, ನನ್ನ ತಮ್ಮಂದಿರಾದ ಚಾಂದಪಾಶಾ ತಂದೆ ಶಿಲಾರೊದ್ದಿನ ಚೌದರಿ, ಅಂಹುಸೇನ ತಂದೆ ಶಿಲಾರೊದ್ದಿನ ಚೌದರಿ ಎಲ್ಲರೂ ನಮ್ಮೂರ ಬಸ್ ನಿಲ್ದಾಣದ ಹತ್ತಿರ ಇರುವಾಗ ನಮ್ಮೂರ ಅಂಬೆಡಕರಚೌಕ ಹತ್ತಿರ ಅಪಘಾತವಾಗಿದ್ದನ್ನು ನೋಡಿ ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಮಗಳು ಸಾನಿಯಾಗೆ ಅಪಘಾತದಲ್ಲಿ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದಗಾಯಗಳು ಆಗಿದ್ದವು, ಈ ಘಟನೆ ಬಗ್ಗೆ ತರಕಸಪೇಠ ಗ್ರಾಮದ ಮಲ್ಲಿಕಾಜರ್ುನ ಇವರಿಗೆ ವಿಚಾರಿಸಲಾಗಿ ಅವರು ತಿಳಿಸಿದ್ದೆನೆಂದರೆ ಇಂದು ನನ್ನ ಹೆಂಡತಿಗೆ ದವಾಖಾನೆಗೆ ತೋರಿಸಿಕೊಂಡು ಬರುವ ಕುರಿತು ಬೆಳಿಗ್ಗೆ 10-00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಪಾರ್ವತಿ ಇಬ್ಬರೂ ಯಾದಗಿರಿಗೆ ಬಂದಿದೆವು, ಅಲ್ಲಿ ದವಾಖಾನೆಗೆ ತೋರಿಸಿಕೊಂಡು ನಂತರ ನನ್ನ ತಂಗಿ ಊರಾದ ಯಾಗಾಪೂರಕ್ಕೆ ಹೋಗಬೇಕು ಅಂತಾ ಯಾದಗಿರಿಯ ಹತ್ತಿಕುಣಿ ಕ್ರಾಸ್ ಹತ್ತಿರ ನಿಂತಾಗ ಅಲ್ಲಿ ಒಬ್ಬ ಅಟೋ ಚಾಲಕನು ಯಾಗಾಪೂರಕ್ಕೆ ನನ್ನ ಅಟೋ ಹೋಗುತ್ತದೆ ಅಂತಾ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ಪಾರ್ವತಿ ಇಬ್ಬರೂ ಅಟೋದಲ್ಲಿ ಕುಳಿತುಕೊಂಡೆವು, ಆಗ ಅಟೋ ಚಾಲಕನು ತನ್ನ ಅಟೋವನ್ನು ಚಾಲು ಮಾಡಿಕೊಂಡು ಯಾದಗಿರಿಯಿಂದ ಯಾಗಾಪೂರ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದನು, ಮಾರ್ಗಮಧ್ಯ ಬಂದಳ್ಳಿ ಗ್ರಾಮ ದಾಟಿದ ನಂತರ ಅಟೋ ಚಾಲಕನು ಬಂದಳ್ಳಿ-ಯಡ್ಡಳ್ಳಿ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಅಡಾದಿಡ್ಡಿಯಾಗಿ ಓಡಿಸಿಕೊಂಡು ಹೋಗುತ್ತಾ ಯಡ್ಡಳ್ಳಿ ಗ್ರಾಮದಲ್ಲಿ ಅಂಬೇಡಕರ ಚೌಕ ಹತ್ತಿರ ರೋಡಿನ ಎಡಭಾಗಕ್ಕೆ ನಿಂತ ಒಬ್ಬಳು ಹುಡುಗಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅಟೋ ಪಲ್ಟಿಯಾಗಿ ಬಿತ್ತು, ಆ ಅಪಘಾತದಲ್ಲಿ ನನ್ನ ಎಡಗಾಲು ಮೊಳಕಾಲಿಗೆ, ಪಾದದ ಮೇಲೆ ರಕ್ತಗಾಯವಾಗಿರುತ್ತದೆ, ಬಲಮೊಳಕಾಲಿಗೆ ಗುಪ್ತಗಾಯವಾಗಿರುತ್ತದೆ, ನನ್ನ ಹೆಂಡತಿ ಪಾರ್ವತಿ ಇವಳ ಬಲಗಾಲು ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ, ಬಲಗೈ ಮೊಳಕೈಗೆ ತರಚಿದಗಾಯ, ಬಲಗೈ ಭುಜಕ್ಕೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ, ಮತ್ತು ರೋಡಿನ ಬದಿಗೆ ನಿಂತ ನಿನ್ನ ಮಗಳು ಸಾನಿಯಾ ಚೌದರಿ ಇವಳ ತಲೆಗೆ ಭಾರಿ ರಕ್ತಗಾಯವಾಗಿದ್ದು, ಮೂಖಕ್ಕೆ ಮತ್ತು ಎದೆಗೆ ತರಚಿದ ಗಾಯವಾಗಿರುತ್ತದೆ ಈ ಅಪಘಾತವು ಇಂದು ದಿನಾಂಕ 11-02-2018 ರಂದು ಮಧ್ಯಾಹ್ನ 12-15 ಗಂಟೆಗೆ ಅಂಬೇಡಕರಚೌಕ ಹತ್ತಿರ ನಡೆದಿರುತ್ತದೆ. ಅಪಘಾತಕ್ಕಿಡಾದ ಟಂ.ಟಂ ಅಟೋ ನಂ ಕೆ.ಎ-33-9339 ಅಂತಾ ಇದ್ದಿರುತ್ತದೆ, ಅಂತಾ ತಿಳಿಸಿದಾಗ ಆಗ ನಾವೆಲ್ಲರೂ ಕೂಡಿಕೊಂಡು ಪೋನ ಮಾಡಿ ಸ್ಥಳಕ್ಕೆ 108 ಅಂಬುಲೆನ್ಸಕ್ಕೆ ಕರೆಯಿಸಿ ಗಾಯ ಹೊಂದಿದ್ದ ಅವರನೆಲ್ಲಾ ಅದರಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೆವೆ, ನಂತರ ವೈಧ್ಯರ ಸಲಹೆ ಮೇರೆಗೆ ನನ್ನ ಮಗಳನ್ನು ಹೆಚ್ಚಿನ ಉಪಚಾರಕ್ಕಾಗಿ ಕಲಬುಗರ್ಿಗೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯ ಚಿತ್ತಾಪೂರ ಸಮೀಪ ಮಧ್ಯಾಹ್ನ 3-15 ಗಂಟೆಗೆ ಸತ್ತಿರುತ್ತಾಳೆ, ಅದರ ಚಾಲಕನ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ, ಟಂ.ಟಂ. ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 43/2018 ಕಲಂ 279, 337, 338, 304(ಎ) ಐಪಿಸಿ ಸಂ 187 ಐ.ಎಂ.ವಿ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು, ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ 279,338 ಐಪಿಸಿ ಸಂ.187 ಐ.ಎಂ.ವಿ ಕಾಯ್ದೆ ;- ದಿನಾಂಕ:11-03-2018 ರಂದು 5 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ತಾರಾ ಗಂಡ ಸಾಯಬಣ್ಣ ಮಕಾಸಿ ಸಾ:ಸತ್ಯಂಪೇಠ ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:09-03-2018 ರಂದು ಸಾಯಂಕಾಲ ಸುಮಾರಿಗೆ ನಾನು ಮನೆಯಲ್ಲಿರುವಾಗ ಗಂಡನಾದ ಸಾಯಬಣ್ಣ ಈತನು ಖಾಸಗಿ ಕೆಲಸ ಕುರಿತು ಲಕ್ಷ್ಮಿಪೂರಕ್ಕೆ ಹೋಗಿ ಬರುತ್ತೆನೆ ಮನೆಯಿಂದ ಹೊಗಿದ್ದನು. ಅಂದಾಜು ರಾತ್ರಿ 11-15 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ದಿವಳಗುಡ್ಡದ ಮರೆಪ್ಪ ತಂದೆ ಪರಮಪ್ಪ ಸ್ವಾಮಿನವರ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಇಂದು ರಾತ್ರಿ 11 ಗಂಟೆ ಸುಮಾರಿಗೆ ನಾನು ಸತ್ಯಂಪೇಠ ಗೋಪಾಲ ತಂದೆ ಸಣ್ಣ ಯಂಕಣ್ಣ ಶುಕ್ಲಾ ಇಬ್ಬರು ಹಸನಾಪೂರ ಕ್ಯಾಂಪದ ಪೆಟ್ರೊಲ ಪಂಪ ಹತ್ತಿರ ಮಾತನಾಡುತ್ತಾ ನಿಂತಿರುವಾಗ ಅದೇ ಸಮಯಕ್ಕೆ ಲಕ್ಷ್ಮಿಂಪೂರ ಕಡೆಯಿಂದ ಸತ್ಯಂಪೇಠ ಕಡೆಗೆ ರೋಡಿನ ಪಕ್ಕದಲ್ಲಿ ನಡೆದುಕೊಂಡು ಹೊಗುತ್ತಿದ್ದ ನಿನ್ನ ಗಂಡನಾದ ಸಾಯಬಣ್ಣ ಈತನಿಗೆ ಒಂದು ಟ್ಯಾಕ್ಟರ ಇಂಜಿನ ನೇದ್ದರ ಚಾಲಕನು ಸುರಪೂರ ಕಡೆಯಿಂದ ತನ್ನ ಟ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದವನೆ ನಿಮ್ಮ ಗಂಡನಾದ ಸಾಯಬಣ್ಣ ಈತನಿಗೆ ಮುಂದಿನಿಂದ ಡಿಕ್ಕಿ ಪಡಿಸಿದಾಗ ಸಾಯಬಣ್ಣ ಈತನು ಕೆಳಗೆ ಬಿದ್ದಿದ್ದು ಟ್ಯಾಕ್ಟರದ ದೊಡ್ಡಗಾಲಿ ಅವನ ಹೊಟ್ಟೆಯ ಮೆಲೆ ಹಾಯ್ದಾಗ ಸಾಯಬಣ್ಣ ಈತನ ಹೊಟ್ಟೆಯ ಎಡಬಾಗದ ಪಕ್ಕೆಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರನ್ನು ನಿಲ್ಲಿಸಿ ಕೆಳಗೆ ಇಳಿದು ನಮ್ಮನ್ನು ನೋಡಿ ಮತ್ತೆ ಟ್ಯಾಕ್ಟರ ಚಾಲು ಮಾಡಿಕೊಂಡು ಹೊರಟು ಹೋಗಿದ್ದು ಟ್ಯಾಕ್ಟರ ಇಂಜಿನ ನಂಬರ ಕೆಎ-33, ಟಿಎ 8169 ನೇದ್ದು ಇರುತ್ತದೆ. ಬೇಗ ಬನ್ನಿರಿ ಅಂತಾ ಘಟನೆಯನ್ನು ಕಣ್ಣಾರೆ ಕಂಡು ನನಗೆ ವಿಷಯ ತಿಳಿಸಿದಾಗ ನಾನು ಗಾಭರಿಗೊಂಡು ನನ್ನ ತಾಯಿಯಾದ ಮರೆಮ್ಮ ತಮ್ಮನಾದ ಗೋಪಾಲ ಇವರಿಗೂ ವಿಷಯ ತಿಳಿಸಿ ಮೂವರು ಕೂಡಿ ಒಂದು ಅಟೋದಲ್ಲಿ ಘಟನಾ ಸ್ಥಳವಾದ ಹಸನಾಪೂರ ಕ್ಯಾಂಪ ಪೆಟ್ರೊಲ ಪಂಪ ಹತ್ತಿರ ಹೋಗಿ ನೋಡಲು ಗಂಡನಾದ ಸಾಯಬಣ್ಣ ಈತನು ರೋಡಿನ ಪಕ್ಕದಲ್ಲಿ ಬಿದ್ದಿದ್ದು ಹೊಟ್ಟೆಯ ಎಡಬಾಗದ ಪಕ್ಕೇಯ ಹತ್ತಿರ ಭಾರಿ ರಕ್ತಗಾಯವಾಗಿ ಹೊರಳಾಡುತ್ತಿದ್ದನ್ನು ನೋಡಿ ಕೂಡಲೆ ಅವನನ್ನು ಅಟೋದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರದಲ್ಲಿ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಬಸವೇಶ್ವ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಅಲ್ಲಿಂದ ಅಂದೆ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಗಂಡ ಕೋಮಾ ಸ್ಥಿತಿಯಲ್ಲಿ ಇದ್ದು ನಿನ್ನೆ ದಿನಾಂಕ:10-03-2018 ರಂದು ಅವನಿಗೆ ಆಪರೇಶನ ಇರುವದರಿಂದ ನಾನು ಕಲಬುರಗಿಯಲ್ಲಿಯೆ ಇದ್ದು ನನ್ನ ಗಂಡನಿಗೆ ನಿನ್ನೆ ಆಪರೇಶನ ಮಾಡಿದ ನಂತರ ಇಂದು ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಅಪಘಾತ ಮಾಡಿದ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ ಅವನನ್ನು ನೋಡಿದರೆ ಗುರುತಿಸುವದಾಗಿ ಮರೆಪ್ಪ, ಗೋಪಾಲ ಇವರು ತಿಳಿಸಿದ್ದು ಇರುತ್ತದೆ. ಟ್ಯಾಕ್ಟರ ನಂಬರ ಕೆಎ-33 ಟಿಎ 8169 ನೇದ್ದರ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೆಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 16/2018 ಕಲಂ: 78() ಕೆ.ಪಿ ಯಾಕ್ಟ್;- ದಿನಾಂಕ:10/03/2018 ರಂದು ಆರೋಪಿತರು ನಾರಾಯಣಪೂರ ಗ್ರಾಮದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಠಾಣೆಯಿಂದ ಹೋಗಿ ದಾಳಿ ಮಾಡಿ ಈ ಬಗ್ಗೆ 04:30 ಪಿ.ಎಮ್. ದಿಂದ 05:30 ಪಿ.ಎಮ್.ದವರೆಗೆ ಪಂಚನಾಮೆ ಕೈಗೊಂಡು ಒಟ್ಟು 1500/-ರೂ ನಗದು ಹಣ, ಒಂದು ಬಾಲ್ ಪೆನ್ ಹಾಗೂ ಮಟಕಾ ಸಂಖ್ಯೆಗಳನ್ನು ಬರೆದ ಎರಡು ಚೀಟಿಯನ್ನು ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ನೀಡಿದ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಆರೋಪಿತರ ವಿರುದ್ದ ಕ್ರಮ ಜರುಗಿಸಿದ್ದು ಅದೆ. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 84/2018 ಕಲಂ 279 337 338 ಐ.ಪಿ.ಸಿ;- ದಿನಾಂಕ 11/03/2018 ರಂದು ಮದ್ಯಾಹ್ನ 14-30 ಗಂಟೆಗೆ ಫಿರ್ಯಾದಿ ಶ್ರೀ ಸದ್ದಾಂ ಹುಸೇನ್ ತಂದೆ ಶಿಲಾರುದ್ದಿನ್ ಟಪ್ಪೆವಾಲೆ ವಯ 36 ವರ್ಷ ಜಾತಿ ಮುಸ್ಲಿಂ ಉಃ ಗೌಂಡಿ ಕೆಲಸ ಸಾಃ ಜೈನಾ ಮಸೀದ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 10/03/2018 ರಂದು ರಾತ್ರಿ ತುಮಕೂರಿನ ರಾಜಾಭಕ್ಷ ದಗರ್ಾದಲ್ಲಿ ತಮ್ಮ ಸಂಬಂಧಿಕರು ದೇವರ ಮಾಡಿದ್ದರಿಂದ ಸದರಿ ಕಾರ್ಯಕ್ರಮಕ್ಕೆ ಫಿರ್ಯಾದಿ ಮತ್ತು ಫಿರ್ಯಾದಿ ಮಗ ಅಮರ್ಾನ ವಯ 9 ವರ್ಷ ಇಬ್ಬರೂ ಕೂಡಿ ಟಿವಿಎಸ್ ಘಿಐ ಮೋಟರ ಸೈಕಲ್ ನಂ ಕೆಎ-37-ಕೆ-3475 ನೇದ್ದರ ಮೇಲೆ ಶಹಾಪೂರನಿಂದ ತುಮಕೂರಿಗೆ ಹೋಗಿ ದೇವರ ಕಾರ್ಯಕ್ರಮದಲ್ಲಿ ಬಾಗಿಯಾಗಿ, ಇಂದು ದಿನಾಂಕ 11/03/2018 ರಂದು ತುಮಕೂರಿನಿಂದ ಫಿರ್ಯಾದಿ ಮತ್ತು ಫಿರ್ಯಾದಿ ಮಗ ತಮ್ಮ ಟಿವಿಎಸ್ ಮೋಟರ ಸೈಕಲ್ ಮೇಲೆ ಶಹಾಪೂರಕ್ಕೆ ಬರುತಿದ್ದಾಗ ಮದ್ಯಾಹ್ನ 12-00 ಗಂಟೆಗೆ ಹತ್ತಿಗೂಡುರ ಗ್ರಾಮದ ಸರಕಾರಿ ಆಸ್ಪತ್ರೆಯ ಎದರುಗಡೆ ರೋಡಿನ ಮೇಲೆ ಹೋಗುತಿದ್ದಾಗ ಎದರುಗಡೆಯಿಂದ ಅಂದರೆ ವಿಭೂತಿಹಳ್ಳಿ ಕಡೆಯಿಂದ ಆರೋಪಿತನು ಟವೇರಾ ವಾಹನ ನಂ ಕೆಎ-35-ಎಮ್-2673 ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ರೋಡಿನ ಮೇಲೆ ಅಡ್ಡಾ-ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟರ ಸೈಕಲಗೆ ಡಿಕ್ಕಿ ಮಾಡಿದರಿಂದ ಫಿರ್ಯಾದಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ ಮತ್ತು ಫಿರ್ಯಾದಿಯ ಮಗನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸದರಿ ಅಪಘಾತಕ್ಕೆ ಟವೇರಾ ಚಾಲಕನ ನಿಷ್ಕಾಳಜೀತನ ಮತ್ತು ಅತಿ ವೇಗದಿಂದ ಈ ಘಟನೆ ಜರುಗಿದ್ದು ಸದರಿ ಚಾಲಕನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 84/2018 ಕಲಂ 279 337 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 47/2018 ಕಲಂ. 32 34 ಕನರ್ಾಟಕ ಅಭಕಾರಿ ಕಾಯ್ದೆ;- ದಿನಾಂಕ:11/03/2018 ರಂದು 12.00 ಪಿ.ಎಂ ಗಂಟೆಯ ಸುಮಾರಿಗೆ ಆರೋಪಿ ನಂ.2 ಈತನು ಸರಕಾರದಿಂದಾ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿ ರೋಡಿನ ದಂಡೆಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.1 ರವರು ಹೇಳಿದಂತೆ ಮಾರಾಟ ಮಾಡುತ್ತಿದ್ದಾಗ ಪಿಯರ್ಾದಿ ಹಾಗೂ ಸಿಬ್ಬಂದಿಯಾದ ಹೆಚ್.ಸಿ-130 ಪಿಸಿ-233, 152 ಎಪಿಸಿ-144 ರವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಆರೋಫಿತನಿಗೆ ಹಿಡಿದು ಆರೋಪಿತನಿಂದಾ 90 ಎಂಎಲ್ ದ 96 ಓರಿಜನಲ್ ಚಾಯ್ಸ್ ಡಬ್ಬಿಗಳು ಅಕಿ:2660-00 ರೂ ರೂ ಕಿಮ್ಮತಿನ ಮದ್ಯವನ್ನು ಜಪ್ತಿ ಮಾಡಿಕೊಂಡು ಸ್ಥಳದಲ್ಲಿ ಪಂಚನಾಮೆ ಬರೆದುಕೊಂಡು ಬಂದಿದ್ದು ಅಂತಾ ಇತ್ಯಾದಿ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ. ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ 27/2018 ಕಲಂ 273,284 ಕಅ ಸಸಂ 32 34 K E Act- ದಿನಾಂಕ: 11.03.2018 ರಂದು 05.30 ಪಿ. ಎಂಕ್ಕೆ ಪಿಎಸ್ಐ ಸಾಹೇಬರು ತಾವು ಪುರೈಸಿದ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಹಾಜರಾಗಿ ಜ್ಞಾಪನಾ ಪತ್ರದ ಜಪ್ತಿ ಪಂಚನಾಮೆಯ ಸಾರಾಂಶವೆನೆಂದರೆ ಇಂದು ದಿನಾಂಕ: 11.03.2018 ರಂದು 3.00 ಪಿಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಜುಮಾಲಪೂರ ಸೀಮಾಂತರ ತುಕರಾಮ ತಂದೆ ಬಂಗೆಪ್ಪ ಚವ್ಹಾಣ ರವರ ಹೊಲದ ಹತ್ತಿರ ಜಾಲಿಗಿಡದ ಮರೆಯಲ್ಲಿ ಸಕರ್ಾರಿ ಜಾಗೆಯಲ್ಲಿ ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದಾರೆೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ ಲಿಂಗಪ್ಪ ಪಿಸಿ-216, ಶಂರಕರಗೌಡ ಪಿಸಿ-299, ವಿಶ್ವನಾಥ ಪಿಸಿ-319 ರವರಿಗೆ ವಿಷಯ ತಿಳಿಸಿ ಶಂಕರಗೌಡ ರವರಿಗೆ ಪಂಚರನ್ನು ಕರೆದುಕೊಂಡು ಬರಲು ಕಳುಹಿಸಿದ್ದು ಶಂಕರಗೌಡ ಪಿಸಿ-299 ರವರು 3.15 ಪಿಎಮ್ಕ್ಕೆ ಇಬ್ಬರು ಪಂಚರಾದ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ ಮತ್ತು ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ:ಕೊಡೇಕಲ್ಲ ರವರನ್ನು ಹಾಜರಪಡಿಸಿದ್ದು ಸದರಿ ಪಂಚರಿಗೆ ವಿಷಯ ತಿಳಿಸಿ ಅವರು ಪಂಚರಾಗಲು ಒಪ್ಪಿಕೊಂಡ ಮೇರೆಗೆ ಮಾನ್ಯ ಸಿಪಿಐ ಹುಣಸಗಿ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜನರಾದ ಶಂರಕರಗೌಡ ಪಿಸಿ-299, ವಿಶ್ವನಾಥ ಪಿಸಿ-319 ಲಿಂಗಪ್ಪ ಪಿಸಿ-216 ಇವರನ್ನು ಸರಕಾರಿ ಜೀಪ ನಂ. ಕೆಎ-33 ಜಿ 475 ನೇದ್ದರಲ್ಲಿ ಎಲ್ಲರೂ ಕೂಡಿ ಠಾಣೆಯಿಂದ 3.20 ಪಿಎಮ್ಕ್ಕೆ ಬಿಟ್ಟು 15.50 ಗಂಟೆಗೆ ಜುಮಾಲಪುರ ಸೀಮಾಂತರ ತುಕರಾಮ ಬಂಗೆಪ್ಪ ಚವ್ಹಾಣ ರವರ ಹೊಲದ ಹತ್ತಿರ ಮರೆಯಲ್ಲಿ ನಮ್ಮ ಜೀಪನ್ನು ನಿಲ್ಲಿಸಿ ನಾವು ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನೋಡಲಾಗಿ ಒಬ್ಬ ನಿಂತು ಗಿರಾಕಿಗಳಿಗೆ ಗ್ಲಾಸಿನಲ್ಲಿ ಅವರಿಂದ ಹಣ ಪಡೆದು ಮಾರಾಟ ಮಾಡುತ್ತಿರುವನ್ನು ನೋಡಿ ಖಚಿತಪಡಿಸಿಕೊಂಡು 16.00 ಗಂಟೆಗೆ ನಾನು ಸಿಬ್ಬಂದಿಯವರು ಪಂಚರ ಸಮಕ್ಷಮ ಸದರಿಯವನ್ನು ಹಿಡಿಯಲು ಹೋದಾಗ ಸಮವಸ್ತ್ರದಲ್ಲಿದ್ದನ್ನು ನಮ್ಮನ್ನು ನೋಡಿ ಓಡಿಹೋಗಿದ್ದು ಅಲ್ಲಿಯೇ ಇದ್ದ ಹಣಮಪ್ಪ ತಂದೆ ಬಸಪ್ಪ ಬಾಚ್ಯಾಳ ನನ್ನು ವಿಚಾರಿಸಲಾಗಿ ಭಟ್ಟಿ ಸರಾಯಿ ಮಾರಾಟ ಮಾಡುವವನ ಹೆಸರು ತುಕರಾಮ ತಂದೆ ಬಂಗೆಪ್ಪ ಚವ್ಹಾನ ಸಾ: ಜುಮಾಲಪುರ ದೊಡ್ಡ ತಾಂಡ ಅಂತಾ ತಿಳಿಸಿದ್ದು ನಾನು ಪಂಚರ ಸಮಕ್ಷಮ ಸ್ಥಳದಲ್ಲಿ ಬಿಟ್ಟು ಹೋದ ಪ್ಲಾಸ್ಟೀಕ್ ಡಬ್ಬಿ ಇದ್ದು ಪರಿಶೀಲಿಸಿ ನೋಡಲಾಗಿ 5 ಲೀಟರ ಪ್ಲಾಸ್ಟೀಕ್ ಡಬ್ಬಿ ಇದ್ದು. ಅದರಲ್ಲಿ ಸುಮಾರು 4.5 ಲೀಟರಿನಷ್ಟು ಭಟ್ಟಿ ಸರಾಯಿ ಇದ್ದು. ಮತ್ತು ಒಂದು ಸ್ಟೀಲಿನ ಗ್ಲಾಸ್ ಇದ್ದವು ಒಂದು 180 ಎಎಲ್ ನ ಗಾಜಿನ ಬಾಟಲಿ ತೆಗೆದುಕೊಂಡು ಅದನ್ನು ನೀರಿನಲ್ಲಿ ಚನ್ನಾಗಿ ತೊಳೆದು ಸದರಿ ಪ್ಲಾಸ್ಟೀಕ್ ಡಬ್ಬದಲ್ಲಿನ ಭಟ್ಟಿ ಸರಾಯಿಯನ್ನು ಈ ಬಾಟಲಿಯಲ್ಲಿ ತುಂಬಿ ಇದಕ್ಕೆ ಬಿಳಿಯ ಅರಿವೆಯ ಚೀಲದಲ್ಲಿ ಹಾಕಿ ಹೊಲೆದು ಅದರ ಮೇಲೆ ಎ.ಡಿ.ಬಿ ಅಂತಾ ಇಂಗ್ಲೀಷ್ ಅಕ್ಷರದಲ್ಲಿ ಶೀಲ್ ಮಾಡಿದ್ದು, ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಎಲ್ಲಾ ಮುದ್ದೆ ಮಾಲನ್ನು ನನ್ನ ತಾಬಾಕ್ಕೆ ತೆಗೆದುಕೊಂಡಿದ್ದು ಸ್ಥಳದ ಪಂಚನಾಮೆಯನ್ನು ಪಂಚರ ಸಮಕ್ಷಮ 16.00 ಪಿಎಮ್ ದಿಂದ 17.00 ಪಿಎಮ್ ದವರೆಗೆ ಪುರೈಸಿಕೊಂಡು ಮುದ್ದೆಮಾಲುನೊಂದಿಗೆ ಠಾಣೆಗೆ 17.30 ಪಿಎಮಕ್ಕೆ ಬಂದು ಜಪ್ತಿ ಪಂಚನಾಮೆಯಲ್ಲಿ ನಮೂದಿಸಿದ ಆರೋಪಿತ ಮೇಲೆ ಕ್ರಮ ಜರುಗಿಸುವ ಕುರಿತು ಜ್ಞಾಪನ ಪತ್ರ ಮೂಲಕ.ಸೂಚಿಸಿದ್ದ. ಅಂತಾ ವಗೈರೆ ಸಾರಾಂಶ ಮೇಲಿಂದ ಠಾಣೆಯ ಗುನ್ನೆ ನಂ 27/2018 ಕಲಂ 273,284 ಐಪಿಸಿ ಸಂಗಡ 32 34 ಕೆ ಇ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. Posted by Inspector General Of Police North Eastern Range Kalaburagi. at 7:07 PM No comments: BIDAR DISTRICT DAILY CRIME UPDATE 12-03-2018 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-03-2018 ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 45/2018, ಕಲಂ. 498(ಎ), 323, 504, 506 ಜೊತೆ 149 ಐಪಿಸಿ :- ದಿನಾಂಕ 16-01-2017 ರಂದು ಫಿರ್ಯಾದಿ ಫರಾಬೇಗಂ ಗಂಡ ಶೇಕ ಅಸ್ಲಂ ಮಿಜಗುರಿ, ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ವರವಟ್ಟಿ [ಬಿ], ಸದ್ಯ: ಚಿಟಗುಪ್ಪಾ ರವರ ಮದುವೆಯು ಫಿರ್ಯಾದಿಯ ದೊಡ್ಡಮ್ಮನ ಮಗನಾದ ಶೇಕ ಅಸ್ಲಂ ರವರೊಂದಿಗೆ ತಮ್ಮ ಸಂಪ್ರದಾಯದಂತೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ಎರಡು ತಿಂಗಳಾದರೂ ಗಂಡ ಫಿರ್ಯಾದಿಯೊಂದಿಗೆ ವೈವಾಹಿಕ ಜೀವನ ನಡೆಸದೇ ಫಿರ್ಯಾದಿಗೆ ಸುಮ್ಮನಿರುವಂತೆ ಹೇಳಿ, ಎರಡು ತಿಂಗಳಾದ ನಂತರ ಅವರು ಮೈಸೂರಿನಲ್ಲಿ ಸೆಂಟ್ರಿಂಗ ಕೆಲಸ ಮಾಡುವ ಕಡೆ ಲಿಂಗದೇವ ಕೊಪ್ಪ ಏರಿಯಾದಲ್ಲಿ ಮನೆಯಲ್ಲಿ ಇಟ್ಟಿದ್ದರು, ಅಲ್ಲಿ ಒಂದು ತಿಂಗಳು ಉಳಿದುಕೊಂಡು ಪುನಃ ವರವಟ್ಟಿಗೆ ಕರೆದುಕೊಂಡು ಬಂದಿರುತ್ತಾರೆ, ಆದರೂ ಗಂಡ ಫಿರ್ಯಾದಿಯೊಂದಿಗೆ ದೈಹಿಕ ಸಂಪರ್ಕ ಮಾಡಿರುವುದಿಲ್ಲಾ, ಸದರಿ ವಿಷಯ ಫಿರ್ಯಾದಿಯು ತನ್ನ ಅಕ್ಕ ಫಿರದೋಷ ಬೇಗಂ ಮತ್ತು ಭಾವನಿಗೆ ತಿಳಿಸಿದಾಗ ಅಕ್ಕ ಮತ್ತು ಭಾವನವರು ಸದರಿ ವಿಷಯದ ಬಗ್ಗೆ ವಿಚಾರಿಸಿದಾಗ ಸದ್ಯ ಗಂಡನಾದ ಶೇಕ ಅಸ್ಲಂನಿಗೆ ಆರಾಮ ಇರುವುದಿಲ್ಲಾ ಇಲಾಜ ಮಾಡಿಕೊಳ್ಳುತ್ತಿದ್ದಾನೆ ಅಂತಾ ತಿಳಿಸಿ ಕಳುಹಿಸಿರುತ್ತಾರೆ, ನಂತರ ಅವರ ಮನೆಯಲ್ಲಿ ಉಳಿದಷ್ಟು ದಿನ ಫಿರ್ಯಾದಿಗೆ ಆರೋಪಿತರಾದ ಗಂಡ ಶೇಕ ಅಸ್ಲಂ, ಮಾವ ಮೈನೋದ್ದಿನ, ಅತ್ತೆ ನಸೀಮಭಾನು ರವರು ಯಾವಾಗಲೂ ನೀನು ನಮ್ಮ ಮನೆಯ ವಿಷಯ ನಿಮ್ಮ ಅಕ್ಕ ಭಾವನಿಗೆ ಏಕೆ ತಿಳಿಸುತ್ತಿದ್ದು ಅಂತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಟ್ಟಿದ್ದು ಫಿರ್ಯಾದಿಯು ಅದನ್ನು ಸಹಿಸಿಕೊಂಡು ಬಂದಿರುತ್ತಾರೆ, ಹೀಗಿರುವಾಗ ದಿನಾಂಕ 11-09-2017 ರಂದು ಫಿರ್ಯಾದಿಯ ಚಿಕ್ಕ ತಂಗಿಯ ಮದುವೆಗೆ ಫಿರ್ಯಾದಿಯು ಚಿಟಗುಪ್ಪಾದ ಜಬ್ಬಾರ ಹಸೇನ ಫಂಕ್ಷನ್ ಹಾಲಗೆ ಬಂದಾಗ ಗಂಡ ಶೇಕ ಅಸ್ಲಂ, ಮಾವ ಮೈನೋದ್ದಿನ, ಅತ್ತೆ ನಸೀಮಭಾನು ಹಾಗು ನಾದಿನಿಯರಾದ ಆಸೀಮ ಹಾಗು ನಾಜಮೀನ್, ಆಸೀಮ ಅವಳ ಗಂಡ ಸಾದೀಕ್ ಜಮಾದಾರ ಸಾ: ವಿಜಯಪೂರ ರವರು ಸಹ ಬಂದಿದ್ದು, ಫಿರ್ಯಾದಿಯ ಹಿರಿಯಕ್ಕ ಚಿಕ್ಕ ತಂಗಿಯ ಮದುವೆಯಲ್ಲಿ ಫಿರ್ಯಾದಿಗೆ ಅತ್ತೆ ನಸೀಮಭಾನು ತು ಕೈಕೊ, ತೇರೆ ಘರವಾಲೇಕೊ ಇಸ್ ಕೆ ಬಾರೆ ಮೇ ಕ್ಯೂಂ ಬೋಲೆ ಅಂತಾ ಅವಾಚ್ಯವಾಗಿ ಬೈದಿದ್ದು, ಗಂಡ ಶೇಕ ಅಸ್ಲಿಂ ಕೈಯಿಂದ ಬೆನ್ನಲ್ಲಿ ಹೊಡೆದಿದ್ದು, ಮಾವ ಮೈನೋದ್ದಿನ ಹಾಗು ಆಸೀಮ ಇವಳ ಗಂಡ ಸಾದೀಕ್ ಜಮಾದಾರ ಸಾ: ವಿಜಯಪೂರ ಸಹ ಬೈದಿದ್ದು, ನಾದಿನಿ ಆಸೀಮ ಹಾಗು ನಾಜಮೀನ್ ಕೂದಲುಗಳನ್ನು ಹಿಡಿದು ಎಳೆದಿರುತ್ತಾರೆ, ನಂತರ ಫಿರ್ಯಾದಿಗೆ ಅವರೊಂದಿಗೆ ವರವಟ್ಟಿಗೆ ಕರೆದುಕೊಂಡು ಹೋಗಿ ಜಗಳ ಮಾಡಿದ ವಿಷಯ ಯಾರಿಗೂ ಹೇಳದಂತೆ ಹೆದರಿಸಿ ಬೈದಿರುತ್ತಾರೆ, ಅಲ್ಲದೇ ಗಂಡ ಮದುವೆಯಾದಾಗಿನಿಂದಲೂ ಇಲ್ಲಿವರೆಗೆ ಫಿರ್ಯಾದಿಯೊಂದಿಗೆ ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದದೇ ಇರುವ ವಿಷಯ ಯಾರಿಗೂ ಹೇಳಬಾರದೆಂದು ಹೆದರಿಸಿರುತ್ತಾರೆ, ಸದರಿ ಜಗಳವನ್ನು ಮದುವೆಯ್ಲಲಿದ್ದ ಅಕ್ಕ ಫಿದೋಷ ಬೇಗಂ ಮತ್ತು ಭಾವನಾದ ಜಾವೀದಮಿಯ್ಯಾ ಹಾಗೂ ಚಿಟಗುಪ್ಪಾದ ಪಠಾಣ ಖಾಜಾಮೀಯ್ಯಾ ತಂದೆ ಅಹೆಮದಸಾಬ ಮತ್ತು ರಿಯಾಜೋದ್ದಿನ ಸಗರಿ ರವರ ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ©ÃzÀgÀ UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 17/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :- ¢£ÁAPÀ 11-03-2018 gÀAzÀÄ CµÀÆÖgÀ UÁæªÀÄzÀ°è eÁvÉæ £ÀqÉAiÀÄÄwÛzÀÝjAzÀ ¦üAiÀiÁð¢ SÁeÁ ªÉÄÊ£ÉƢݣÀ vÀAzÉ ±ÉPï CºÀäzÀ ¸Á: £ÀÆgÀSÁ£À vÁ°ÃªÀÄ ©ÃzÀgÀ eÁvÉæUÉAzÀÄ vÀ£Àß »gÉÆà ºÉÆAqÁ ¥Áå±À£ï ¥ÉÆæà ªÉÆÃmÁgï ¸ÉÊPÀ¯ï £ÀA. PÉJ-38/PÉ-8757 £ÉÃzÀgÀ ªÉÄÃ¯É CµÀÆÖgÀ UÁæªÀÄPÉÌ ºÉÆÃUÀ®Ä ©ÃzÀgÀ¢AzÀ ©lÄÖ ºÉÆÃUÀĪÁUÀ zÁjAiÀÄ°è CµÀÆÖgÀ UÀÄA§dUÀ¼À ºÀwÛgÀzÀ wgÀÄ«£À°è ºÉÆÃzÁUÀ JzÀÄj¤AzÀ CAzÀgÉ CµÀÆÖgÀ PÀqɬÄAzÀ MAzÀÄ ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA. PÉJ-38/AiÀÄÄ-6273 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÉÆÃmÁgï ¸ÉÊPÀ¯ï£ÀÄß CwêÉÃUÀ ºÁUÀÄ ¤µÁ̼ÀfvÀ£À¢AzÀ CqÁØwrØAiÀiÁV ZÀ¯Á¬Ä¹PÉÆAqÀÄ §AzÀÄ gÉÆÃr£À JqÀ§¢¬ÄAzÀ ºÉÆÃUÀÄwÛzÀÝ ¦üAiÀiÁð¢AiÀÄ ªÉÆÃmÁgï ¸ÉÊPÀ¯ï£À §®¨sÁUÀPÉÌ rQÌ ªÀiÁrzÀ£ÀÄ, ¸ÀzÀj rQ̬ÄAzÀ ¦üAiÀiÁð¢AiÀÄ §®UÁ°£À ªÉƼÀPÁ°£À PɼÀUÉ ¨sÁj gÀPÀÛUÁAiÀÄ ªÀÄvÀÄÛ §®UÉÊ ªÉƼÀPÉÊUÉ ºÁUÀÆ JqÀUÀtÂÚ£À ºÀwÛgÀ vÀgÀazÀ UÁAiÀÄUÀ¼ÁVzÀÄÝ, rQÌ ªÀiÁrzÀ DgÉÆæAiÀÄÄ vÀ£Àß ªÉÆÃmÁgï ¸ÉÊPÀ¯ï£ÀÄß C°èAiÉÄà ©lÄÖ Nr ºÉÆÃUÀgÀÄvÁÛ£É, £ÀAvÀgÀ ¦üAiÀiÁð¢AiÀÄÄ MAzÀÄ SÁ¸ÀV DmÉÆÃzÀ°è aQvÉì PÀÄjvÀÄ ©ÃzÀgÀ f¯Áè D¸ÀàvÉæUÉ §AzÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 55/2018, PÀ®A. 87 PÉ.¦ PÁAiÉÄÝ :- ¢£ÁAPÀ 11-03-2018 gÀAzÀÄ ©ÃzÀgÀ «ÃgÀ¨sÀzÉæñÀégÀ mÉæÃrAUÀ PÀA¥À¤ UÁA¢üUÀAd ºÀwÛgÀ ¸ÁªÀðd¤PÀgÀ­ ¸ÀܼÀzÀ°è PÉîªÀÅ d£ÀgÀÄ UÀÄA¥ÁV PÀĽvÀÄ £À¹Ã©£À E¹àmï dÆeÁl DqÀÄwÛzÁÝgÉAzÀÄ gÀ«PÀĪÀiÁgÀ ¦J¸ïL UÁA¢üUÀAd ¥Éưøï oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É UÁA¢üUÀAd «ÃgÀ¨sÀzÉæñÀégÀ mÉæÃrAUÀ PÀA¥À¤ ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è 10 d£ÀgÀÄ UÀÄA¥ÁV PÀĽvÀÄPÉÆAqÀÄ £À¹Ã©£À E¹àmï JA§ dÆeÁl DqÀÄwÛgÀĪÀÅzÀ£ÀÄß RavÀ ¥Àr¹PÉÆAqÀÄ CªÀgÀ ªÉÄÃ¯É zÁ½ ªÀiÁr CªÀgÀ ºÉ¸ÀgÀÄ «ZÁj¸À¯ÁV 1) gÁd±ÉÃPÀgÀ vÀAzÉ ªÀiÁtÂPÀ¥Áà ©gÁzÀgÀ ªÀAiÀÄ: 49 ªÀµÀð, eÁw: °AUÁAiÀÄvÀ, ¸Á: UÀÄ£Àß½î, ¸ÀzÀå: ©ÃzÀgÀ, 2) ªÀÄ°èPÁdÄð£À vÀAzÉ ±ÀAPÉæ¥Áà ªÀAiÀÄ: 53 ªÀµÀð, eÁw: °AUÁAiÀÄvÀ, ¸Á: C®èA¥Àæ¨sÀÄ£ÀUÀgÀ ©ÃzÀgÀ, 3) «ÃgÀ PÀĪÀiÁgÀ vÀAzÉ §¸ÀªÀtÚ¥Áà ªÀAiÀÄ: 46 ªÀµÀð, ¸Á: gÁªÀÄ¥ÀÆgÉ PÁ¯ÉÆä ©ÃzÀgÀ, 4) C«ÄvÀ vÀAzÉ ±ÀAPÉæ¥Áà UÀÄvÉÛzÁgÀ ªÀAiÀÄ: 33 ªÀµÀð, ¸Á: gÁªÀÄ¥ÀÆgÉ PÁ¯ÉÆä ©ÃzÀgÀ, 5) ¥ÉæêÀÄ PÀĪÀiÁgÀ vÀAzÉ PÁ²£ÁxÀ ªÀAiÀÄ: 39 ªÀµÀð, ¸Á: «zÁå£ÀUÀgÀ PÁ¯ÉÆä ©ÃzÀgÀ, 6) «dAiÀÄPÀĪÀiÁgÀ vÀAzÉ ±ÀAPÀgÀgÁªÀ ªÀAiÀÄ: 43 ªÀµÀð, ¸Á: «zÁå£ÀUÀgÀ PÁ¯ÉÆä ©ÃzÀgÀ, 7) ªÀÄ°èPÁdÄð£À vÀAzÉ ZÀ£ÀߥÁà ªÀAiÀÄ: 48 ªÀµÀð, ¸Á: ¯ÁqÀUÉÃj ©ÃzÀgÀ, 8) §¸ÀªÀgÁd vÀAzÉ PÀAmÉ¥Áà ªÀAiÀÄ: 41 ªÀµÀð, ¸Á: CPÀ̪ÀĺÁzÉë PÁ¯ÉÆä ©ÃzÀgÀ, 9) ±ÀAPÀgÀ vÀAzÉ §¸ÀªÀt¥Áà ªÀAiÀÄ: 45 ªÀµÀð, ¸Á: §¸ÀªÀ£ÀUÀgÀ PÁ¯ÉÆä ©ÃzÀgÀ ºÁUÀÆ 10) gÁdPÀĪÀiÁgÀ vÀAzÉ PÁ±É¥Áà ªÀAiÀÄ: 45 ªÀµÀð, ¸Á: avÁÛSÁ£Á ©ÃzÀgÀ CAvÁ w½¹zÀÄÝ, £ÀAvÀgÀ CªÀjAzÀ dÆeÁlPÁÌV G¥ÀAiÉÆÃV¹zÀ MlÄÖ £ÀUÀzÀÄ ºÀt 40,370/- gÀÆ., ªÀÄvÀÄÛ 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀjUÉ zÀ¸ÀÛVj ªÀiÁrPÉÆAqÀÄ CªÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
ಅನಾರೋಗ್ಯ ಹಿನ್ನೆಲೆ ಜನಪ್ರಿಯ ತೆಲುಗು ನಟ ಕೃಷ್ಣ ಇತ್ತೀಚೆಗೆ ನಿಧನರಾದರು. ತಂದೆಯನ್ನು ಸ್ಮರಿಸಿ ಇದೀಗ ಪುತ್ರ, ನಟ ಮಹೇಶ್​​ ಬಾಬು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಜನಪ್ರಿಯ ತೆಲುಗು ನಟ ಹಾಗು ನಟ ಮಹೇಶ್​ ಬಾಬು ಅವರ ತಂದೆ ಕೃಷ್ಣ (79) ಅನಾರೋಗ್ಯ ಹಿನ್ನೆಲೆ ಇತ್ತೀಚೆಗೆ ನಿಧನರಾದರು. ಹೃದಯಾಘಾತ ಹಿನ್ನೆಲೆ ಕುಟುಂಬ ಸದಸ್ಯರು ಹೈದರಾಬಾದ್‌ನ ಗಚ್ಚಿಬೌಲಿಯ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು. ಇದು ಪುತ್ರ ಮಹೇಶ್​ ಬಾಬು ಸೇರಿದಂತೆ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿತ್ತು. ಇದೀಗ ನಟ ಮಹೇಶ್​​ ಬಾಬು ತಮ್ಮ ತಂದೆಯನ್ನು ನೆನೆದು ಭಾವನಾತ್ಮಕ ಪತ್ರ ಬರೆದಿದ್ದಾರೆ. "ನಿಮ್ಮ ಬದುಕು ಅಮೋಘವಾಗಿತ್ತು. ಪ್ರಸ್ತುತ ನೀವಿಲ್ಲ, ಆದರೂ ನೀವಿದ್ದೀರ. ಇದೆಲ್ಲ ನಿಮ್ಮ ಹಿರಿಮೆ. ಕೊನೆಯವರೆಗೂ ಧೈರ್ಯವಾಗಿ ಜೀವನ ನಡೆಸಿದಿರಿ. ಶೌರ್ಯವೇ ನಿಮ್ಮ ಸ್ವಭಾವ. ನೀವು ನನ್ನ ಸ್ಪೂರ್ತಿ, ಧೈರ್ಯ. ನಾನು ಮೊದಲಿಗಿಂತ ಈಗ ಬಲವಾಗಿದ್ದೇನೆ ಅನಿಸುತ್ತಿದೆ. ನನಗೆ ಈಗ ಭಯವಿಲ್ಲ. ನೀವು ನನ್ನೊಂದಿಗೆ ಸದಾ ಇರುತ್ತೀರ. ನಿಮ್ಮ ಆಶೀರ್ವಾದ, ಪ್ರೀತಿ ಸದಾ ನನ್ನೊಂದಿಗೆ ಇರುತ್ತದೆ. ನಿಮ್ಮ ಪರಂಪರೆಯನ್ನು ಮುಂದುವರಿಸುತ್ತೇನೆ. ಲವ್ ಯು ಅಪ್ಪ" ಎಂದು ಮಹೇಶ್ ಬಾಬು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.. pic.twitter.com/bITe3HXrub — Mahesh Babu (@urstrulyMahesh) November 24, 2022 ಸಹೋದರ ರಮೇಶ್ ಬಾಬು, ತಾಯಿ ಇಂದಿರಾ ಮತ್ತು ತಂದೆ ಕೃಷ್ಣ ಅವರ ಸಾವು ಒಂದರ ಹಿಂದೆ ಒಂದರಂತೆ ಸಂಭವಿಸಿದ್ದು, ಮಹೇಶ್ ಮಾನಸಿಕವಾಗಿ ಏರಿಳಿತಗಳನ್ನು ಎದುರಿಸಿದರು. ಐದೂವರೆ ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಕೃಷ್ಣ ನವೆಂಬರ್ 15 ರಂದು ಕೊನೆಯುಸಿರೆಳೆದರು. ಇದನ್ನೂ ಓದಿ: ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರು.. ಅಭಿಮಾನಿಗಳಿಗೆ ಉಪ್ಪಿ ಹೇಳಿದ್ದೇನು? ಹೃದಯಾಘಾತದಿಂದ ಹಿಂದಿನ ದಿನ ಮಧ್ಯರಾತ್ರಿ ಅವರನ್ನು ಗಚ್ಚಿಬೌಲಿಯ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದರು. ಆದರೆ, ಪ್ರಮುಖ ಅಂಗಗಳು ಕಾರ್ಯನಿರ್ವಹಿಸದ ಕಾರಣ ಅವರನ್ನು ಐಸಿಯುಗೆ ಸ್ಥಳಾಂತರಿಸಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಕೃಷ್ಣ ಅವರು ಸುರಕ್ಷಿತವಾಗಿ ಮರಳಲಿ ಎಂದು ಅಭಿಮಾನಿಗಳು ಹಾಗೂ ಹಿತೈಷಿಗಳು ಪ್ರಾರ್ಥಿಸಿದ್ದರು. ಸೂಪರ್‌ಸ್ಟಾರ್ ಅವರನ್ನು ರಕ್ಷಿಸಲು ವೈದ್ಯರು ಗಂಟೆಗಳ ಕಾಲ ಶ್ರಮಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನವೆಂಬರ್ 15ರಂದು ಬೆಳಗ್ಗೆ 4:09ಕ್ಕೆ ಅವರು ನಿಧನರಾದದರು. ನವೆಂಬರ್ 16 ರಂದು ಸರ್ಕಾರಿ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
June 25, 2022 June 25, 2022 EditorLeave a Comment on ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ! ಆದ್ರೆ ಮುಂದೆ ಆಗಿದ್ದು ಫ್ಯೂಜ್ ಔಟ್: ವೈರಲ್ ಆಯ್ತು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ಬಗ್ಗೆ ಖಂಡಿತ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಈ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ರೀಲ್ಸ್ ವೀಡಿಯೋಗಳಿಂದಾಗಿಯೇ ಸೆಲೆಬ್ರಿಟಿಗಳ ಲೆವಲ್ ಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇನ್ನು ದೊಡ್ಡ ಮಟ್ಟದಲ್ಲಿ ಲೈಕ್ಸ್, ವೀವ್ಸ್ ಮತ್ತು ಫಾಲೋ ಪಡೆಯುವುದಕ್ಕೆ ಕೆಲವರು ನಾನಾ ಸ್ಟಂಟ್ ಗಳನ್ನು ಮಾಡುವುದು ಕೂಡಾ ನಡೆಯುತ್ತಲೇ ಇರುತ್ತದೆ‌. ಹಾಡುಗಳಿಗೆ ನಟನೆ ಮಾಡುವುದು, ಡ್ಯಾನ್ಸ್ ವೀಡಿಯೋಗಳು, ಫನ್ನಿ ವೀಡಿಯೋಗಳು ಮಾಡುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವು ಜನಪ್ರಿಯತೆ ಪಡೆಯುವ ಹುಚ್ಚಿನಲ್ಲಿ ಮಾಡುವ ಸ್ಟಂಟ್ ಗಳು ಭ ಯ ಹುಟ್ಟಿಸುತ್ತವೆ. ಈಗಾಗಲೇ ಕೆಲವರು ಇಂತಹ ಸ್ಟಂಟ್ ಗಳನ್ನು ಮಾಡಲು ಹೋಗಿ ತಮ್ಮ ಪ್ರಾಣಕ್ಕೆ ಸಂಚಕಾರವನ್ನು ಸಹಾ ತಂದು ಕೊಂಡಿರುವುದು ಕೂಡಾ ಸುದ್ದಿಗಳಾಗಿದೆ. ಈ ಹಿಂದೆ ಒಬ್ಬ ಹುಡುಗಿ ಸೀರಿ ಉಟ್ಟು ಬ್ಲಾಕ್ ಫ್ಲಿಪ್ ಮಾಡಿದ ದೃಶ್ಯದ ವೀಡಿಯೋಗಳು ವೈರಲ್ ಆಗಿದ್ದವು. ಅದಲ್ಲದೇ ಕೆಲವೇ ದಿನಗಳ ಹಿಂದೆ ಮತ್ತೊಬ್ಬ ಯುವತಿ ಸೀರೆಯುಟ್ಟು ಸ್ಕೇಟಿಂಗ್ ಮಾಡಿದ ವೀಡಿಯೋ ಸಹಾ ವೈರಲ್ ಆಗಿತ್ತು. ಜನರ ಮೆಚ್ಚುಗೆ ಪಡೆದಿತ್ತು. ಈಗ ಮತ್ತೊಂದು ಇಂತಹ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಯುವತಿಯೊಬ್ಬಳು ಸೀರೆಯುಟ್ಟು ಬ್ಲಾಕ್ ಫ್ಲಿಪ್ ಮಾಡಲು ಪ್ರಯತ್ನ ಮಾಡಿದ್ದಾಳೆ. ಆದರೆ ಈ ವೇಳೆ ನಡೆದ ಅವಘಡದಿಂದ ಆಕೆಯ ಪ್ಲಾನ್ ಫ್ಲಾಪ್ ಆಗಿದೆ‌. ವೈರಲ್ ವೀಡಿಯೋವನ್ನು ನಾವು ನೋಡಿದಾಗ ರಸ್ತೆಯ ಪಕ್ಕದಲ್ಲಿ ತನ್ನ ಸ್ಕೂಟಿಯನ್ನು ನಿಲ್ಲಿಸಿದ ಯುವತಿಯೊಬ್ಬಳು ಸೀರೆಯುಟ್ಟುಕೊಂಡು, ಸ್ಕೂಟಿ ಮೇಲೆ ನಿಂತು ಸ್ಟಂಟ್ ಮಾಡಲು ಸಜ್ಜಾಗಿರುವುದನ್ನು ನಾವು ಗಮನಿಸಬಹುದು. ಆಕೆಯ ಮುಖದಲ್ಲಿ ಸಹಾ ಒಂದು ಭರವಸೆ, ಆತ್ಮ ವಿಶ್ವಾಸ ನಮಗೆ ಕಾಣುತ್ತದೆ. View this post on Instagram A post shared by Shalu Kirar (@shalugymnast) ಯುವತಿಯು ತನ್ನ ಸ್ಕೂಟಿಯ ಅಂಚಿಗೆ ಬಂದು, ಬ್ಯಾಕ್ ಫ್ಲಿಪ್ ಮಾಡಲು ಸಜ್ಜಾಗುತ್ತಾಳೆ. ಅನಂತರ ಆಕೆ ಸ್ಮೈಲ್ ನೀಡುತ್ತಾ ಬ್ಯಾಕ್ ಫ್ಲಿಪ್ ಮಾಡುತ್ತಾಳೆ. ಆದರೆ ಲ್ಯಾಂಡಿಂಗ್ ಮಾಡುವಾಗ ಆಕೆಯು ಸ್ಲಿಪ್ ಆಗಿ ಆಕೆಯ ಬ್ಯಾಕ್ ಫ್ಲಿಪ್ ಪರ್ಫೆಕ್ಟ್ ಆಗಿ ಆಗುವುದಿಲ್ಲ. ಆಕೆ ರಸ್ತೆ ಮೇಲೆ ಬೀಳುತ್ತಾಳೆ. ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೊವನ್ನು ನೋಡಿದ ನೆಟ್ಟಿಗರು ಸಹಾ ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡುತ್ತಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಇದೇ ಸಮಯದಲ್ಲಿ ಮೇಘನಾ ರಾಜ್ ಅವರು ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿದೆ.. ಹೌದು ಮೂರು ದಿನದ ಹಿಂದೆ ಚಿರಂಜೀವಿ ಸರ್ಜಾ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು.. ಇಂದು ಮೂರು ಬಾರಿ ಚಿರಂಜೀವಿ ಸರ್ಜಾ ಅವರಿಗೆ ಪಿಡ್ಸ್ ಕೂಡ ಬಂದಿತ್ತು.. ಆನಂತರ ಸಾಗರ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.. ಆದರೆ ಪುಟ್ಟ ಚಿರಂಜೀವಿ ಸಧ್ಯದಲ್ಲಿಯೇ ಮರಳಿ ಭೂಮಿಗೆ ಬರಲಿದ್ದಾನೆ ಎಂಬ ಸುದ್ದಿ ತಿಳಿದುಬಂದಿದೆ.. ಹೌದು.. ಚಿರು ಹಾಗೂ ಮೇಘನಾ ಅವರು ಪ್ರೀತಿಸಿ ಎರಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು.. ಇದೀಗ ಮೇಘನಾ ಅವರು ಗರ್ಭಿಣಿ ಕೂಡ ಆಗಿದ್ದು, ಕೆಲ ತಿಂಗಳಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ.. ಹೌದು ಹಿರಿಯ ನಟಿ ತಾರಾ ಅವರೇ ಈ ಬಗ್ಗೆ ತಿಳಿಸಿದ್ದು, ಚಿರು ಸತ್ತಿಲ್ಲ.. ಅವನೆಲ್ಲೂ ಹೋಗಿಲ್ಲ.. ಅವನು ಮತ್ತೆ ಮಗುವಾಗಿ ಹುಟ್ಟಿ ಬರ್ತಿದ್ದಾನೆ.. ಪುಟ್ಟ ಚಿರಂಜೀವಿ ಮತ್ತೆ ಬರ್ತಾನೆ‌ ಎಂದಿದ್ದಾರೆ.. ನಿಜಕ್ಕೂ ತಂದೆಯಾಗುವ ಸಂತೋಷದಲ್ಲಿದ್ದ ಚಿರಂಜೀವಿ ಸರ್ಜಾ ಮಗುವಿನ ಮುಖ ನೋಡದೇ ಇಹಲೋಕ ಬಿಟ್ಟು ಹೋಗಿದ್ದು, ಮೇಘನಾ ಅವರ ಪಾರಿಸ್ಥಿತಿ ಯಾವ ಶತ್ರುವಿಗೂ ಬಾರದಿರಲಿ ದೇವರೇ..
ಆರಂಭಿಕ ಯಶಸ್ವಿ ಜೈಸ್ವಾಲ್‌ ಸಿಡಿಸಿದ ಅಜೇಯ ದ್ವಿಶತಕದ ನೆರವಿನಿಂದ ಪಶ್ಚಿಮ ವಲಯ ತಂಡ ದುಲೀಪ್‌ ಟ್ರೋಫಿ ಫೈನಲ್‌ ನಲ್ಲಿ ದಕ್ಷಿಣ ವಲಯ ವಿರುದ್ಧ ಎರಡನೇ ಇನಿಂಗ್ಸ್‌ ನಲ್ಲಿ ಬೃಹತ್‌ ಮೊತ್ತದತ್ತ ದಾಪುಗಾಲಿರಿಸಿದೆ. ಹೆಚ್ಚು ಓದಿದ ಸ್ಟೋರಿಗಳು ವಿಜಯ್ ಹಜಾರೆ ಟ್ರೋಫಿ; ಸೆಮೀಸ್‌ಗೆ ಕರ್ನಾಟಕ ಲಗ್ಗೆ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿ ಪಿ.ಟಿ. ಉಷಾ ಆಯ್ಕೆ IndVsNz; ಮಳೆಯಿಂದಾಗಿ ಎರಡನೇ ಏಕದಿನ ಪಂದ್ಯ ರದ್ದು ಕೊಯಮತ್ತೂರಿನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ ದಕ್ಷಿಣ ವಲಯ ತಂಡ ಮೊದಲ ಇನಿಂಗ್ಸ್‌ ನಲ್ಲಿ 372 ರನ್‌ ಗಳಿಗೆ ಆಲೌಟಾಯಿತು. 57 ರನ್‌ ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಪಶ್ಚಿಮ ವಲಯ ದಿನದಾಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 376 ರನ್‌ ಗಳಿಸಿದೆ. ಇದರೊಂದಿಗೆ ಪಶ್ಚಿಮ ವಲಯ ಒಟ್ಟಾರೆ 319 ರನ್‌ ಗಳ ಮುನ್ನಡೆ ಪಡೆದಿದೆ. ಯಶಸ್ವಿ ಜೈಸ್ವಾಲ್‌ 244 ಎಸೆತಗಳಲ್ಲಿ 23 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನೊಂದಿಗೆ ಅಜೇಯ 209 ರನ್‌ ಗಳಿಸಿ ತಂಡವನ್ನು ಪಾರು ಮಾಡಿದರು. ಅಲ್ಲದೇ ಮೊದಲ ವಿಕೆಟ್‌ ಗೆ ಪ್ರಿಯಾಂಕ್‌ ಪಂಚಾಲ್‌ (40) ಜೊತೆ 110 ರನ್‌ ಜೊತೆಯಾಟ ನಿಭಾಯಿಸಿ ಭರ್ಜರಿ ಆರಂಭ ನೀಡಿದರು. ನಂತರ ಶ್ರೇಯಸ್‌ ಅಯ್ಯರ್‌ ಜೊತೆ ಜೈಸ್ವಾಲ್ ಮೂರನೇ ವಿಕೆಟ್‌ ಗೆ 169 ರನ್‌ ಜೊತೆಯಾಟ ನಿಭಾಯಿಸಿದರು. ಶ್ರೇಯಸ್‌ 113 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ ಒಳಗೊಂಡ 71 ರನ್‌ ಬಾರಿಸಿ ಔಟಾದರು.‌
ಮಾಹಿತಿ ತಂತ್ರಜ್ಞಾನವನ್ನು ಆಡಳಿತಕ್ಕೆ ಬಳಸಿಕೊಳ್ಳುವ ಪರಿಕಲ್ಪನೆ ಹುಟ್ಟಿದಂದಿನಿಂದ ಇಂದಿನ ತನಕವೂ ಎಲ್ಲಾ ಸರ್ಕಾರಗಳ ಘೋಷಣೆಯೂ ಒಂದೇ– ‘ತಂತ್ರಜ್ಞಾನಾಧಾರಿತ ಪಾರದರ್ಶಕ ಆಡಳಿತ’. ಈ ಘೋಷಣೆಯೇನೋ ಕೇಳಲು ಹಿತವಾಗಿದೆ. ಈ ಹಿತಾನುಭವವನ್ನು ಬಳಸಿಕೊಂಡು ನಗದು ರಹಿತ ಆರ್ಥಿಕತೆ, ಪೌರರು ಪಡೆಯುವ ಎಲ್ಲಾ ಸೇವೆಗಳಿಗೂ ಅವರ ‘ಆಧಾರ್’ ಸಂಖ್ಯೆ ಜೋಡಿಸುವ ತಂತ್ರವನ್ನು ಸರ್ಕಾರಗಳು ಸದ್ದಿಲ್ಲದೆ ಜಾರಿಗೊಳಿಸುತ್ತಿವೆ. ಎಷ್ಟರ ಮಟ್ಟಿಗೆಂದರೆ ಇತ್ತೀಚೆಗೆ ಇದನ್ನು ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟವನ್ನು ಪಡೆಯುವುದಕ್ಕೂ ‘ಆಧಾರ್’ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಯಿತು. ದೊಡ್ಡದಾಗಿ ಗದ್ದಲವೆದ್ದ ಮೇಲೆ ‘ಆಧಾರ್’ ಇಲ್ಲದವರಿಗೂ ಊಟ ಕೊಡುತ್ತೇವೆ ಅವರಿಗೊಂದು ಆಧಾರ್ ಸಂಖ್ಯೆಯನ್ನೂ ಕೊಡುತ್ತೇವೆ ಎಂದು ಸರ್ಕಾರ ಹೇಳಿತು. ಪೌರರನ್ನು ಗುರುತಿಸುವುದಕ್ಕೆ ‘ಆಧಾರ್’ನಂಥ ವಿಶಿಷ್ಟ ಗುರುತು ಸಂಖ್ಯೆ ನೀಡುವುದು. ಎಲ್ಲಾ ಬಗೆಯ ಸೇವೆಗಳ ಸಂದರ್ಭದಲ್ಲಿಯೂ ಅದನ್ನು ಪಡೆಯುವವರ ಗುರುತಾಗಿ ಬಳಸಿಕೊಳ್ಳುವುದರಲ್ಲಿ ಮೇಲು ನೋಟಕ್ಕೆ ಯಾವ ಸಮಸ್ಯೆಯೂ ಕಾಣಿಸುವುದಿಲ್ಲ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ನೇರವಾಗಿ ತಲುಪಿಸುವುದಕ್ಕೆ ಇದು ಅನುಕೂಲ ಕಲ್ಪಿಸುತ್ತದೆ. ಯಾರಿಗೆ ಯಾವ ಸವಲತ್ತು ನಿಜಕ್ಕೂ ಅಗತ್ಯವಿದೆ ಎಂಬುದನ್ನು ಅರಿಯುವುದಕ್ಕೆ ಸರ್ಕಾರಕ್ಕೂ ಸುಲಭವಾಗುತ್ತದೆ. ಇದರಿಂದ ಯೋಜನೆ ರೂಪಿಸುವುದು ಸುಲಭ. ಬ್ಯಾಂಕ್ ಖಾತೆ ತೆರೆಯುವುದರಿಂದ ಆರಂಭಿಸಿ ವಿಮಾನ ಹತ್ತುವ ತನಕದ ಅನೇಕ ಸಂದರ್ಭಗಳಲ್ಲಿ ವ್ಯಕ್ತಿಯ ಗುರುತು ತಿಳಿಯುವುದರಿಂದ ಸುರಕ್ಷೆಯನ್ನು ಖಾತರಿ ಪಡಿಸಬಹುದು. ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿಯೂ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ದಾಖಲೆಯಿರುವ ಒಂದು ದತ್ತಾಂಶ ಸಂಚಯ ಉಪಕಾರಿಯಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ ಅಪರಾಧ ನಡೆದ ಸ್ಥಳದಲ್ಲಿರುವ ಬೆರಳಚ್ಚುಗಳನ್ನು ಆಧಾರ್ ದತ್ತಸಂಚಯದೊಂದಿಗೆ ಹೋಲಿಸಿ ನೀಡಿದರೆ ಯಾರ ಬೆರಳಚ್ಚು ಅಲ್ಲಿತ್ತು ಎಂಬುದು ತಿಳಿದುಬಿಡುತ್ತದೆ. ಹೀಗೆ ವಿಶಿಷ್ಟ ಗುರುತು ಸಂಖ್ಯೆಯ ಉಪಯೋಗದ ದೊಡ್ಡ ಪಟ್ಟಿಯನ್ನೇ ತಯಾರಿಸಬಹುದು. ಈ ಪಟ್ಟಿ ಹೇಳುವುದು ಎರಡು ಅಂಶಗಳನ್ನು. ಒಂದು: ಪ್ರಜೆಯ ಎಲ್ಲಾ ವ್ಯವಹಾರಗಳೂ ಪ್ರಭುತ್ವದ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ನಡೆಯಬೇಕು. ಎರಡು: ಈಗ ಲಭ್ಯವಿರುವ ತಂತ್ರಜ್ಞಾನ ಮತ್ತು ‘ಆಧಾರ್‌’ನಂಥ ವಿಶಿಷ್ಟ ಗುರುತು ಸಂಖ್ಯೆಯನ್ನು ಬಳಸಿಕೊಂಡು ಪ್ರಭುತ್ವ ತನ್ನ ಪ್ರಜೆಯ ವ್ಯವಹಾರಗಳ ಪಾರದರ್ಶಕತೆಯನ್ನು ಖಾತರಿ ಪಡಿಸಿಕೊಳ್ಳುತ್ತದೆ. ಈ ಎರಡೂ ಅಂಶಗಳನ್ನು ಪ್ರಜಾಪ್ರಭುತ್ವದ ಸಂದರ್ಭಕ್ಕೆ ಅನ್ವಯಿಸಿ ನೋಡಲು ಹೊರಟರೆ ಬಹಳ ಮುಖ್ಯವಾದ ಪ್ರಶ್ನೆಯೊಂದು ಉದ್ಭವಿಸುತ್ತದೆ. ಪ್ರಜೆ ತನ್ನ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕವಾಗಿ ನಡೆಸುವ ಸಂದರ್ಭದಲ್ಲಿ ಪ್ರಭುತ್ವ ಕೂಡಾ ಅಷ್ಟೇ ಪಾರದರ್ಶಕವಾಗಿ ಇರಬೇಕಲ್ಲವೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟರೆ ನಮಗೆ ನಿರಾಶೆಯಾಗುತ್ತದೆ. ಹೇಳಿಕೊಳ್ಳುವುದಕ್ಕೆ ಮಾಹಿತಿ ಹಕ್ಕು ಕಾಯ್ದೆಯೇನೋ (ಆರ್‌ಟಿಐ) ಇದೆ. ಇದನ್ನು ಬಳಸಿಕೊಂಡು ಪ್ರಜೆ ಮಾಹಿತಿ ಪಡೆಯಬೇಕೆಂದರೆ ನಡೆಸಬೇಕಾದ ಸರ್ಕಸ್ ಸಣ್ಣದೇನೂ ಅಲ್ಲ. ಸಾಮಾನ್ಯ ಪ್ರಜೆಯ ವಿಚಾರವನ್ನು ಬಿಟ್ಟು ಬಿಡೋಣ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಗುರುತಿಸಲಾಗುವ ಮಾಧ್ಯಮಗಳಿಗೇ ಆರ್‌ಟಿಐ ಬಳಸಿಕೊಂಡು ಮಾಹಿತಿ ಪಡೆಯುವುದು ಕಷ್ಟ. ನೋಟು ರದ್ದತಿಯ ನಂತರ ‘ಬ್ಲೂಮ್‌ಬರ್ಗ್ ನ್ಯೂಸ್’ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೆಲವು ಮಾಹಿತಿಗಳನ್ನು ಬಯಸಿತ್ತು. ಕೆಲವು ಮಾಹಿತಿಗಳನ್ನು ನಿರಾಕರಿಸಲಾಯಿತು. ಕೆಲವಕ್ಕೆ ಅಸ್ಪಷ್ಟ ಉತ್ತರ ಬಂತು. ಮಾಹಿತಿಯನ್ನು ನಿರಾಕರಿಸಲಾದ ಒಂದು ಪ್ರಶ್ನೆ ‘ನೋಟು ರದ್ದತಿ ಘೋಷಿಸುವ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಇದ್ದ ರದ್ದಾದ ನೋಟುಗಳ ಪ್ರಮಾಣ ಎಷ್ಟು?’. ಇದೊಂದು ಸಾಮಾನ್ಯ ಪ್ರಶ್ನೆ. ಒಟ್ಟು ಚಲಾವಣೆಯಲ್ಲಿದ್ದ ನೋಟುಗಳ ಸಂಖ್ಯೆಯನ್ನು ಸರ್ಕಾರವೇ ಹೇಳಿತ್ತು. ರದ್ದತಿಯ ಸಂದರ್ಭದಲ್ಲಿ ಬ್ಯಾಂಕುಗಳ ಕರೆನ್ಸಿ ಚೆಸ್ಟ್‌ನಲ್ಲಿ ಇದ್ದ ನೋಟುಗಳ ಸಂಖ್ಯೆಯನ್ನು ನೀಡುವುದಕ್ಕೆ ರಿಸರ್ವ್ ಬ್ಯಾಂಕ್‌ಗೆ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ ರಿಸರ್ವ್ ಬ್ಯಾಂಕ್ ಈ ಮಾಹಿತಿಯನ್ನು ಬಹಿರಂಗಪಡಿಸುವವರ ಪ್ರಾಣಕ್ಕೆ ಅಪಾಯವಿದೆ ಎಂಬ ಕಾರಣ ನೀಡಿ ಮಾಹಿತಿಯನ್ನು ನಿರಾಕರಿಸಿತು. ಈ ಮಾಹಿತಿ ಯಾರದ್ದಾದರೂ ಜೀವಕ್ಕೆ ಎರವಾಗುವುದು ಹೇಗೆ ಎಂಬುದು ಯಾವ ತರ್ಕಕ್ಕೂ ಹೊಳೆಯದ ಸಂಗತಿ. ಪ್ರಧಾನ ಮಂತ್ರಿಯವರ ಶೈಕ್ಷಣಿಕ ಹಿನ್ನೆಲೆಗೆ ಸಂಬಂಧಿಸಿದ ಪ್ರಶ್ನೆಯನ್ನೂ ಬೇರೆ ಬೇರೆ ಕಾರಣಗಳನ್ನೊಡ್ಡಿ ನಿರಾಕರಿಸಲಾಯಿತು. ಜನಪ್ರಾತಿನಿಧ್ಯ ಕಾಯ್ದೆಯ ಅನ್ವಯ ಚುನಾವಣೆಗೆ ನಿಲ್ಲುವ ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಶೈಕ್ಷಣಿಕ ಹಿನ್ನೆಲೆಯನ್ನೂ ಮತದಾರರಿಗೆ ತಿಳಿಸುವುದು ಅಗತ್ಯ. ಅಷ್ಟೇಕೆ ಪ್ರಧಾನಿಯವರ ಪದವಿ ಪ್ರಮಾಣ ಪತ್ರವನ್ನು ಅವರು ಪ್ರತಿನಿಧಿಸುವ ಪಕ್ಷದ ನಾಯಕರು ಪತ್ರಿಕಾಗೋಷ್ಠಿಯಲ್ಲಿಯೂ ಪ್ರದರ್ಶಿಸಿದ್ದರು. ಆದರೆ ಇದೇ ಮಾಹಿತಿಯನ್ನು ಕೋರಿ ದೆಹಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಯನ್ನು ತಿರಸ್ಕರಿಸಲಾಯಿತು. ಇವೆರಡೂ ಪ್ರಾತಿನಿಧಿಕವಾದ ಪ್ರಕರಣಗಳು. ಇವು ಸಾಕಷ್ಟು ಸುದ್ದಿಯನ್ನೂ ಮಾಡಿದ್ದವು. ಆದರೆ ಇಂಥ ಅನೇಕ ಪ್ರಕರಣಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಇವೆ ಎಂಬುದು ವಾಸ್ತವ. ಮಾಹಿತಿ ಹಕ್ಕು ಕಾಯ್ದೆಯೇ ಕಡ್ಡಾಯಗೊಳಿಸಿರುವಂತೆ ಕೆಲವು ಮೂಲಭೂತ ಮಾಹಿತಿಗಳನ್ನು ಪ್ರತಿಯೊಂದು ಸರ್ಕಾರಿ ಕಚೇರಿಯೂ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರಿಗೆ ಒದಗಿಸಬೇಕು. ಇಲ್ಲಿಯ ತನಕ ಯಾವ ಇಲಾಖೆಯೂ ಸಂಪೂರ್ಣ ಪ್ರಮಾಣದಲ್ಲಿ ಇದನ್ನು ಸಾಧಿಸಿಲ್ಲ. ಬಹುತೇಕ ಇಲಾಖೆಗಳು ತಮ್ಮ ಸಿಬ್ಬಂದಿಯ ಸಂಖ್ಯೆ ಅವರ ಸಂಬಳ, ಸಾರಿಗೆಯಂಥ ವಿಚಾರಗಳನ್ನೂ ತಮ್ಮ ವೆಬ್‌ಸೈಟುಗಳಲ್ಲಿ ಒದಗಿಸಿಲ್ಲ. ಒಟ್ಟಿನಲ್ಲಿ ಪ್ರಭುತ್ವ ತನ್ನ ಪ್ರಜೆಗಳ ವ್ಯವಹಾರಗಳು ಪಾರದರ್ಶಕವಾಗಿರಬೇಕು ಬಯಸುತ್ತಿದೆಯೇ ಹೊರತು ತನ್ನನ್ನು ಪಾರದರ್ಶಕವಾಗಿಟ್ಟುಕೊಳ್ಳುವುದರಲ್ಲಿ ಮಾತ್ರ ಮಡಿವಂತಿಕೆಯನ್ನೇ ಮುಂದುವರಿಸುತ್ತಿದೆ. ಪ್ರಭುತ್ವ ಮಾಹಿತಿಯನ್ನು ನಿರಾಕರಿಸುವುದಕ್ಕೆ ಹಲವು ಕಾರಣಗಳನ್ನು ಅದೇ ಸೃಷ್ಟಿಸಿಕೊಂಡಿದೆ. ಜೀವಕ್ಕೆ ಅಪಾಯ, ರಾಷ್ಟ್ರೀಯ ಭದ್ರತೆಗೆ ಅಪಾಯ ಮುಂತಾದುವು ಬಹಳ ದೊಡ್ಡ ಕಾರಣಗಳು. ಇನ್ನೂ ಸರಳವಾದ ತಂತ್ರವೊಂದನ್ನು ಅನೇಕ ಸರ್ಕಾರಿ ಕಚೇರಿಗಳು ಬಳಸುತ್ತವೆ ‘ಈ ಮಾಹಿತಿ ನಮ್ಮ ಕಚೇರಿಯಲ್ಲಿ ಇಲ್ಲ’. ಯಾವ ಕಚೇರಿಯಲ್ಲಿದೆ ಎಂದು ಹುಡುಕುವುದನ್ನೂ ಪ್ರಜೆಯ ಕೆಲಸವನ್ನಾಗಿಸುವ ತಂತ್ರವಿದು. ಇನ್ನು ತಂತ್ರಜ್ಞಾನದ ಬಳಕೆಯ ವಿಷಯದಲ್ಲಿಯೂ ಒಮ್ಮುಖ ಧೋರಣೆಯೊಂದಿದೆ. ಕೇಂದ್ರ ಸರ್ಕಾರದ ಇಲಾಖೆಗಳಿಗೆ ಆನ್‌ಲೈನ್‌ನಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯದಲ್ಲಿ ಅದಕ್ಕೂ ವ್ಯವಸ್ಥೆಯಿಲ್ಲ. ಒಂದು ವೇಳೆ ಹೀಗೊಂದು ಆನ್‌ಲೈನ್ ಅರ್ಜಿ ಸಲ್ಲಿಸಬೇಕೆಂದರೆ ಈ ಬಗೆಯ ಸೇವೆಯನ್ನು ನೀಡುವ ಖಾಸಗಿ ಪೋರ್ಟಲ್ ಒಂದಕ್ಕೆ ಹೋಗಬೇಕು. ಅವರು ಒದಗಿಸುವ ಸೇವೆಗಾಗಿ ಸಾಮಾನ್ಯ ಆರ್‌ಟಿಐ ಅರ್ಜಿಯ ಶುಲ್ಕದ ಹಲವು ಪಟ್ಟು ಹೆಚ್ಚು ಶುಲ್ಕವನ್ನೂ ಪಾವತಿಸಬೇಕು. ಪ್ರಭುತ್ವವೇನೋ ತಂತ್ರಜ್ಞಾನವನ್ನು ಬಳಸಿ ಪ್ರಜೆಯ ಪ್ರತಿಯೊಂದು ಚಲನವಲನವನ್ನೂ ಗಮನಿಸುವುದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಂಡಿದೆ. ಆದರೆ ಪ್ರಭುತ್ವವನ್ನು ಆರಿಸುವ ಪ್ರಜೆಯ ಬಳಿ ಆ ಬಗೆಯ ಯಾವ ಪರಿಕರವೂ ಇಲ್ಲ. ಅಷ್ಟೇಕೆ ಪ್ರಭುತ್ವ ನಿರ್ದಿಷ್ಟ ಮಾಹಿತಿಯನ್ನು ಒಂದು ಕಾರಣವನ್ನು ಹೇಳಿ ನಿರಾಕರಿಸಬಹುದು. ಆದರೆ ಪ್ರಜೆಗೆ ಹೀಗೆ ತನ್ನ ವೈಯಕ್ತಿಕ ಮಾಹಿತಿಯನ್ನು ಪ್ರಭುತ್ವಕ್ಕೆ ನೀಡದೇ ಇರುವ ಯಾವ ಅವಕಾಶವೂ ಇಲ್ಲ. ತಂತ್ರಜ್ಞಾನಾಧಾರಿತ ಆಡಳಿತ ಒಡ್ಡುವ ಈ ಸವಾಲುಗಳನ್ನು ಎದುರಿಸುವುದಕ್ಕೆ ಪಕ್ವಗೊಂಡ ಪ್ರಜಾಪ್ರಭುತ್ವಗಳು ತಮ್ಮದೇ ಆದ ತಂತ್ರಗಳನ್ನು ರೂಪಿಸಿಕೊಂಡಿವೆ. ಅದರಲ್ಲೊಂದು ‘ವೈಯಕ್ತಿಕ ಮಾಹಿತಿಯ ರಕ್ಷಣೆಯ ಕಾಯ್ದೆ’. ‘ಆಧಾರ್’ ಪರಿಕಲ್ಪನೆಯ ಸಂದರ್ಭದಲ್ಲಿಯೇ ಇಂಥದ್ದೊಂದು ಕಾಯ್ದೆಯ ಕರಡು ಭಾರತದಲ್ಲಿಯೂ ಸಿದ್ಧವಾಗಿತ್ತು. ಗುರುತು ಸಂಖ್ಯೆಯನ್ನು ವಿವಿಧ ಸೇವೆಗಳಿಗೆ ವಿಸ್ತರಿಸುವುದಕ್ಕೆ ಉತ್ಸಾಹ ತೋರುತ್ತಿರುವ ಪ್ರಭುತ್ವ ಈ ಕಾಯ್ದೆಯನ್ನು ಜಾರಿಗೆ ತರುವುದಕ್ಕೆ ಮಾತ್ರ ಇನ್ನೂ ಸಿದ್ಧವಾಗಿಲ್ಲ. ಒಟ್ಟರ್ಥದಲ್ಲಿ ಇದನ್ನು ಗ್ರಹಿಸಿದರೆ ಹಳೆಯ ಸಿದ್ಧಾಂತಗಳನ್ನೇ ಮತ್ತೆ ಒಪ್ಪ ಬೇಕಾಗುತ್ತದೆ. ಪ್ರಭುತ್ವ ಅದು ಯಾವ ಬಗೆಯದ್ದೇ ಆದರೂ ಸದಾ ಅಭದ್ರತೆಯಿಂದ ಬಳಲುತ್ತಿರುತ್ತದೆ. ಇದೇ ಕಾರಣದಿಂದ ಅದು ತನ್ನನ್ನು ಅಪಾರದರ್ಶಕವಾಗಿರಿಸಿಕೊಂಡು ಪ್ರಜೆಯ ಬದುಕು ಮಾತ್ರ ತನ್ನ ಕಣ್ಣೋಟದಲ್ಲಿಯೇ ನಡೆಯಬೇಕೆಂದು ಬಯಸುತ್ತಿರುತ್ತದೆ. ಉಕ್ಕಿನ ಕಪಾಟುಗಳಲ್ಲಿ ಕಡತಗಳನ್ನು ಭದ್ರವಾಗಿರಿಸುತ್ತಿದ್ದ ಕಾಲದಲ್ಲಿಯೂ ಪ್ರಭುತ್ವಕ್ಕೆ ಸಂಪೂರ್ಣ ಅಪಾರದರ್ಶಕತೆಯನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮಾಹಿತಿಯ ಸೋರಿಕೆಗಳ ಮೂಲಕವೇ ಪ್ರಜಾಪ್ರಭುತ್ವ ವಿಜೃಂಭಿಸಿಬಿಡುತ್ತಿತ್ತು. ಈಗ ಅದಕ್ಕೊಂದು ಹೊಸ ಸಾಧ್ಯತೆ ಸೇರಿಕೊಂಡಿದೆ. ಈಗಿನ ಮಾಹಿತಿ ಇರುವುದು ಡಿಜಿಟಲ್ ಸ್ವರೂಪದಲ್ಲಿ. ಒಂದು ಸರ್ವರ್‌ಗೆ ಕನ್ನ ಹಾಕಿದರೆ ಬಹಳ ರಹಸ್ಯವೆಂದು ಸರ್ಕಾರ ಭಾವಿಸಿದ್ದ ಮಾಹಿತಿ ವಿಶ್ವದ ಮೂಲೆ ಮೂಲೆಗೂ ಹರಡಿ ಹೋಗುತ್ತದೆ. ವಿಕಿಲೀಕ್ಸ್ ಮತ್ತು ಎಡ್ವರ್ಡ್ ಸ್ನೋಡೆನ್ ಪ್ರಕರಣಗಳು ಹೇಳುವುದು ಅದನ್ನೇ. ಪ್ರಭುತ್ವಗಳು ಬಯಸುವ ಏಕಮುಖೀ ಪಾರದರ್ಶಕತೆ ‘ಹ್ಯಾಕ್ಟಿವಿಸಂ’ ಎಂಬ ಹೊಸ ಬಗೆಯ ಹೋರಾಟದ ಹಾದಿಯನ್ನು ತೆರೆದಿದೆ ಎಂಬುದು ವಾಸ್ತವ. ಆದರೆ ಈ ಬಗೆಯ ಹೋರಾಟಗಳನ್ನು ಸರಳವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಎರಡಲಗಿನ ಕತ್ತಿ. ವಿವಿಧ ಸರ್ವರ್‌ಗಳಿಗೆ ಕನ್ನ ಹಾಕುವ ಸಾಧ್ಯತೆ ಪ್ರಭುತ್ವದ ಕಪಿಮುಷ್ಠಿಯಿಂದ ಮಾಹಿತಿಯನ್ನು ಹೊರತೆಗೆಯಲು ಸಹಾಯ ಮಾಡುವಂತೆಯೇ ಸಾಮಾನ್ಯ ಪ್ರಜೆಯ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡುವುದಕ್ಕೂ ಬಳಕೆಯಾಗುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ.
ಟಿ-20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್​ಬೈ ಹೇಳಿದ್ದಾರೆ. ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ನಮೀಬಿಯಾ ವಿರುದ್ಧದ ಗೆಲುವಿನೊಂದಿಗೆ ಚುಟುಕು ಕ್ರಿಕೆಟ್​ ನಾಯಕತ್ವಕ್ಕೆ ವಿರಾಟ್​ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. 5 ವರ್ಷಗಳ ನಾಯಕತ್ವದಲ್ಲಿ ಯಾವುದೇ ಐಸಿಸಿ ಟ್ರೋಫಿಯನ್ನು ತಂದುಕೊಡಲು ಸಾಧ್ಯವಾಗಲಿಲ್ಲ. SENA ರಾಷ್ಟ್ರಗಳ ವಿರುದ್ಧ ಟಿ20 ಸರಣಿ ಗೆದ್ದ ಏಕೈಕ ಭಾರತೀಯ ಎಂಬ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. 2018ರಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು 2020ರಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದುಕೊಟ್ಟಿದ್ದಾರೆ. 2017 ರಲ್ಲಿ ಟಿ20 ತಂಡದ ಚುಕ್ಕಾಣಿ ಹಿಡಿದ ವಿರಾಟ್ ಕೊಹ್ಲಿ ಇದುವರೆಗೆ 50 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 30 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. 4 ಪಂದ್ಯಗಳಲ್ಲಿ ಫಲಿತಾಂಶ ಮೂಡಿಬರದಿದ್ದರೆ, 16 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು. ಟಿ20 ಕ್ರಿಕೆಟ್​ನ ಯಶಸ್ವಿ ನಾಯಕರಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 72 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ 41 ಜಯ ತಂದುಕೊಟ್ಟರೆ, 28 ಪಂದ್ಯಗಳಲ್ಲಿ ಪರಾಜಯಗೊಂಡಿದ್ದರು. ಇನ್ನು ಮೂರು ಪಂದ್ಯಗಳಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ. ಇಬ್ಬರು ನಾಯಕತ್ವದ ಗೆಲುವಿನ ಶೇಕಡಾವಾರು ಗಮನಿಸಿದರೆ, ಧೋನಿ 59.28% ಹೊಂದಿದ್ದರೆ, ಕೊಹ್ಲಿ 63.82% ಗೆಲುವು ತಂದ್ಕೊಟ್ಟಿದ್ದಾರೆ. The post ಧೋನಿ ನಂತರ ವಿರಾಟ್ 2ನೇ ಅತ್ಯಂತ ಯಶಸ್ವಿ ನಾಯಕ -T20 ನಾಯಕತ್ವದಲ್ಲಿ ಕೊಯ್ಲಿಯೇ ಕಿಂಗ್ appeared first on News First Kannada.
ಜಮ್ಮು, ನ.4 – ಭೂ ಕುಸಿತದಿಂದ ದೊಡ್ಡ ಬಂಡೆಯೊಂದು ಮನೆಗೆ ಅಪ್ಪಳಿಸಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ. ಬಫ್ಲಿಯಾಜನ್‍ಡೂನರ್ ಪ್ರದೇಶದಲ್ಲಿ ಬೆಳಿಗ್ಗೆ 5.50 ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೇನೆಯ 48 ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರು ಸ್ಥಳೀಯರೊಂದಿಗೆ ತಕ್ಷಣ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇದು ಘನಘೋರ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ತಾಯಿ ಮತ್ತು ಅವಳಿ ನವಜಾತ ಶಿಶುಗಳ ಸಾವು ಗಾಯಾಳುಗಳನ್ನು ಸುರನಕೋಟೆಯ ಉಪ […] ಭಾರಿ ಮಳೆಯಿಂದ ಮನೆ ಕುಸಿದು ಇಬ್ಬರು ಸಾವು ನಾಗ್ಪುರ, ಜು.19 -ಭಾರಿ ಮಳೆಯ ಕಾರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲಾಯಲ್ಲಿ ಇಂದು ಬೆಳಗ್ಗೆ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ನಾಗ್ಪುರದಿಂದ ಸುಮಾರು 150 ಕಿಮೀ ದೂರದಲ್ಲಿರುವ ಅಮರಾವತಿ ಜಿಲ್ಲಾಯ ಚಂದೂರ್ ಬಜಾರ್ ತಾಲೂಕಿನ ಫುಬ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಮರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದುಹಲವಾರು ಮನೆಗಳು ಶಿತಲಗೊಂಡಿದೆ. ಕಳೆದ ರಾತ್ರಿ ಏಕಾಏಕಿ ಕಟ್ಟಡ ಕುಸಿದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರನ್ನು ಆವಶೇಷದಿಂದ ರಕ್ಷಿಸಲಾಗಿದ್ದು, […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಆನಂದ ಪುರ. ತೇಜಸ್ವೀ ಸಿಖ್ ಗುರುವೊಬ್ಬನ ಮುಂದೆ ಕಾಶ್ಮೀರದಿಂದ ಬಂದ ಹಿಂದೂ ಪ್ರಮುಖರ ಗುಂಪೊಂದು ಗೋಳೋ ಎಂದಳುತ್ತಾ ತಮ್ಮ ಬವಣೆಗಳನ್ನರುಹುತ್ತಿದೆ. “ಯುದ್ಧ ವಿದ್ಯೆ ಕಲಿಯುವಂತಿಲ್ಲ, ಆಯುಧಪಾಣಿಯಾಗುವಂತಿಲ್ಲ, ಪಲ್ಲಕಿ ಹತ್ತುವಂತಿಲ್ಲ, ಕುದುರೆಗಳನ್ನು ಬಳಸುವಂತಿಲ್ಲ, ದೇವರ ಪೂಜೆ ಮಾಡುವಂತಿಲ್ಲ. ವಿಶ್ವನಾಥನ ಮಂದಿರವನ್ನು ಮುರಿದರು, ಮರು ನಿರ್ಮಿಸಿದ ಸೋಮನಾಥವನ್ನೂ ಕೆಡವಿದರು. ಮಥುರಾದ ಅರ್ಧ ಮಸೀದಿಯಾಗಿದೆ. ಸಾವಿರ ಸಾವಿರ ಸಂಖ್ಯೆಯ ದೇವಾಲಯಗಳು, ವಿದ್ಯಾಸಂಸ್ಥೆಗಳ ಸರ್ವನಾಶವಾಗಿದೆ. ಹಿಂದೂಗಳಾಗಿ ಬದುಕಬೇಕಿದ್ದರೆ ಜಿಜಿಯಾ ತಲೆಗಂದಾಯ ಕಟ್ಟಲೇಬೇಕು. ಕಾಶ್ಮೀರವೊಂದರಲ್ಲೇ ಮಣಭಾರದ ಜನಿವಾರ ತುಂಡರಿಸಿ ಬೀಳುತ್ತಿದೆ. ಹಣೆಯ ತಿಲಕದ ಜಾಗದಲ್ಲಿ ರಕ್ತ ಒಸರುತ್ತಿದೆ. ನೀವೇ ನಮ್ಮನ್ನು ಕಾಪಾಡಬೇಕು” ಆಲಿಸಿದ ಗುರು ದೀರ್ಘಾಲೋಚನೆಯಲ್ಲಿ ಮುಳುಗಿದರು. ಆಗ……ಆಗ ಒಂಬತ್ತು ವರ್ಷದ ಅವರ ಮಗ ತನ್ನ ಗೆಳೆಯರೊಡನೆ ಅಲ್ಲಿಗೆ ಬಂದ. ತಂದೆಯ ಗಂಭೀರ ಮುಖಭಾವವನ್ನು ಕಂಡು ಏನಪ್ಪಾ…ಏನಷ್ಟು ತೀವ್ರವಾಗಿ ಯೋಚಿಸುತ್ತಿದ್ದೀರಿ ಎಂದು ಪ್ರಶ್ನಿಸಿದ. “ಭೂಮಿಗೆ ಪಾಪಭಾರ ಹೆಚ್ಚಾಗಿದೆ. ಎಲ್ಲಾ ರೀತಿಯಿಂದಲೂ ಯೋಗ್ಯನಾದವನೊಬ್ಬ ಮುಂದೆ ಬಂದು ಬಲಿಯಾಗದ ಹೊರತು ಈ ಕ್ಲೇಶ ತಗ್ಗುವುದಿಲ್ಲ” ಎಂದರು ಗುರುಗಳು. “ಅಂತಹ ಬಲಿದಾನಕ್ಕೆ ನಿಮಗಿಂತಲೂ ಯೋಗ್ಯರಾರಿದ್ದಾರೆ?” ತಟ್ಟನೆ ನುಡಿದ ಆ ಬಾಲಕ. ಗುರುಗಳ ಮುಖ ವಿಕಸಿತವಾಯಿತು. ತನ್ನ ಸಂಕಲ್ಪವನ್ನು ದೈವವೇ ಮಗನ ಬಾಯಲ್ಲಿ ನುಡಿಸಿದಂತಾಯಿತು. “ನನ್ನ ಮತ ಪರಿವರ್ತನೆ ಮಾಡಿದರೆ ನೀವೂ ಕೂಡಾ ಇಸ್ಲಾಮನ್ನು ಸ್ವೀಕರಿಸುವುದಾಗಿ ಚಕ್ರವರ್ತಿಗೆ ತಿಳಿಸಿ. ಗುರುನಾನಕರ ಅನುಗ್ರಹ ನಿಮ್ಮ ಮೇಲಿದೆ” ಎಂದು ಹಿಂದೂಗಳನ್ನು ಸಮಾಧಾನಪಡಿಸಿ ಕಳುಹಿಸಿಕೊಟ್ಟರು. ಆ ತೇಜಸ್ವೀ ಗುರುವರ್ಯನೇ ತೇಜ್ ಬಹಾದ್ದೂರ್. ಒಂಬತ್ತು ವರ್ಷದ ಆ ಮಗು ಗುರು ಗೋವಿಂದ ಸಿಂಗ್! ತೇಗ್ ಬಹಾದ್ದೂರ್ ಗುರು ಹರ್ ಗೋವಿಂದ್ ಹಾಗೂ ಬೀಬಿ ನಾನ್ಕಿಯವರ ಕಿರಿಯಪುತ್ರನಾಗಿ 1621 ಏಪ್ರಿಲ್ 1ರಂದು ಜನ್ಮತಳೆದರು. ಅವರ ಮೂಲ ಹೆಸರು ತ್ಯಾಗ್ ಮಾಲಾ. ಬಾಬಾ ಬುದ್ಧ ಹಾಗೂ ಭಾಯಿ ಗುರುದಾಸರಿಂದ ಕತ್ತಿವರಸೆ ಹಾಗೂ ಕುದುರೆ ಸವಾರಿಯ ಜೊತೆಗೆ ಧಾರ್ಮಿಕ ಶಿಕ್ಷಣ ಪಡೆದ ತೇಗ್ ಬಹಾದ್ದೂರರಿಗೆ ಹನ್ನೆರಡರ ಚಿಕ್ಕ ಪ್ರಾಯದಲ್ಲೇ ಮದುವೆ ಮಾಡಲಾಯಿತು. ಹದಿಮೂರನೇ ವಯಸ್ಸಿನಲ್ಲಿ ತಂದೆಯೊಡನೆ ಸರಿಸಾಟಿಯಾಗಿ ನಿಂತು ಮೊಘಲ ಸರ್ದಾರರೊಡನೆ ಕಾದು ಜಯಶಾಲಿಯಾದಾಗ(ಕರ್ತಾರ್ ಪುರ್ ಕದನ) ಅನುಯಾಯಿಗಳು ಅವರಿಗೆ ತೇಜ್ ಬಹಾದೂರ್ ಎಂಬ ಬಿರುದನ್ನಿತ್ತರು. ಮುಂದೆ ಧ್ಯಾನದಲ್ಲಿ ತನ್ನ ಸಮಯವನ್ನು ಕಳೆಯಲಾರಂಭಿಸಿದ ತೇಜ್ ಬಹಾದೂರ್ ತನ್ನ ಪರಂಪರೆಯ ಹಿಂದಿನ ಗುರುಗಳ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸಿದರಾದರೂ ತಂದೆ ಹರ್ ಗೋವಿಂದ್ ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡದೆ ಆಗಷ್ಟೇ ಅಕಾಲಿಕ ಮರಣ ಹೊಂದಿದ ತನ್ನ ಹಿರಿಯ ಮಗ ಭಾಯಿ ಗುರುದತ್ತನ ಪುತ್ರ ಹರ್ ರಾಯನನ್ನು ಪೀಠದಲ್ಲಿ ಕುಳ್ಳಿರಿಸಿದರು. ಇದರಿಂದ ಅಸಮಧಾನಗೊಂಡ ಪತ್ನಿಗೆ ಆತ “ನಿನ್ನ ಮಗನೇ ಮುಂದೊಂದು ದಿನ ಉತ್ತರಾಧಿಕಾರಿಯಾಗುತ್ತಾನೆ. ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಒಂದು ಪರ್ವಕಾಲದಲ್ಲಿ ಆತ ಪೀಠವನ್ನಲಂಕರಿಸುವುದು ಮಾತ್ರವಲ್ಲ, ತಾನು-ತನ್ನ ಸಂತತಿಯನ್ನೇ ಮಾತೃಭೂಮಿಗೆ ಅರ್ಪಿಸುವ ಮೂಲಕ ಜಗತ್ಪ್ರಸಿದ್ಧರಾಗಿ ವಂಶದ ಕೀರ್ತಿಯನ್ನು ಬೆಳಗುತ್ತಾರೆ” ಎಂದು ಸಮಾಧಾನಿಸುತ್ತಾರೆ. ತಂದೆಯ ವೃದ್ದಾಪ್ಯದ ಕಾಲದಲ್ಲಿ 9 ವರ್ಷಗಳನ್ನು ಅವರ ಸೇವೆಯಲ್ಲಿ ಕಳೆದು ಅವರ ಮರಣಾನಂತರ ತೇಜ್ ಬಹಾದೂರ್ ಬಾಕಲಾದ ಗುಹೆಯೊಂದರಲ್ಲಿ ಧ್ಯಾನಸ್ಥರಾಗುತ್ತಾರೆ. ಇತ್ತ ಹರ್ ರಾಯ್ ತನ್ನ ಉತ್ತರಾಧಿಕಾರಿಯನ್ನಾಗಿ ತನ್ನದೇ ಕಿರಿಯ ಪುತ್ರ ಹರ್ ಕಿಶನ್ ನನ್ನು ನೇಮಿಸುತ್ತಾರೆ. 1664ರಲ್ಲಿ ಅಸ್ವಸ್ಥನಾದ ಹರ್ ಕಿಶನ್ ತನ್ನ ನಂತರದ ಗುರು ಬಾಕಲಾದಲ್ಲಿರುವುದಾಗಿ ಹೇಳಿ ಮರಣವನ್ನಪ್ಪುತ್ತಾರೆ. ಹುಡುಕುತ್ತಾ ಬಂದ ಭಕ್ತರು ಸೋಧಿ ವಂಶದ 22 ಜನ ತಾವೇ ಗುರುಗಳೆಂದು ಹೇಳಿಕೊಂಡಾಗ ಗೊಂದಲಕ್ಕೊಳಗಾಗುತ್ತಾರೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಅಸಾಮಾನ್ಯ ಘಟನೆಯೊಂದು ಜರಗುತ್ತದೆ. ಮಖಾನ್ ಶಾ ಎನ್ನುವ ಶ್ರೀಮಂತ ವ್ಯಾಪಾರಿ ತನ್ನ ಹಡಗು ಬಿರುಗಾಳಿಗೆ ಸಿಲುಕಿದಾಗ “ತನ್ನನ್ನು ರಕ್ಷಿಸು; 500 ಬಂಗಾರದ ನಾಣ್ಯಗಳನ್ನು ನಿನಗೆ ಅರ್ಪಿಸುತ್ತೇನೆ ಗುರುವರ್ಯ” ಎಂದು ಮೊರೆಯಿಡುತ್ತಾನೆ. ಆತ ಸುರಕ್ಷಿತವಾಗಿ ದಡ ತಲುಪಿದವನೇ ನೇರವಾಗಿ ದೆಹಲಿಗೆ ಗುರು ಹರ್ ಕಿಶನನನ್ನು ಕಾಣಲೆಂದು ಬರುತ್ತಾನೆ. ಹರ್ ಕಿಶನ್ ಮೃತನಾದನೆಂದೂ, ಮುಂದಿನ ಗುರು ಬಾಕಲಾದಲ್ಲಿರುವರೆಂದೂ ಸುದ್ದಿ ತಿಳಿದ ಆತ ನೇರವಾಗಿ ಬಾಕಲಾಕ್ಕೆ ಬರುತ್ತಾನೆ. ಆದರೆ ಅಲ್ಲಿ ಉಳಿದ ಭಕ್ತರಂತೆ ಅವನಿಗೂ ಸಂಧಿಗ್ಧತೆ ಕಾಡುತ್ತದೆ. ಆತ ಅದಕ್ಕಾಗಿ ಪ್ರತಿಯೊಬ್ಬರಿಗೂ ಎರಡೆರಡು ನಾಣ್ಯವನ್ನು ಕೊಟ್ಟು ಗುರುವಾಗಿ ಸ್ವೀಕರಿಸಿ ಇನ್ನೇನು ತೆರಳಬೇಕು ಎನ್ನುವಷ್ಟರಲ್ಲಿ ಒಬ್ಬ ಹುಡುಗ ಗುಹೆಯಲ್ಲಿ ತೇಜ್ ಬಹಾದೂರನೆಂಬ ಯೋಗಿಯಿದ್ದಾನೆ ಎಂದು ಹೇಳಿದುದನ್ನು ಕೇಳಿ ಆತನಿಗೂ ಎರಡು ನಾಣ್ಯವನ್ನು ಅರ್ಪಿಸಲು ಅಲ್ಲಿಗೆ ತೆರಳುತ್ತಾನೆ. ಧ್ಯಾನಸ್ಥರಾಗಿದ್ದ ತೇಜ್ ಬಹಾದೂರ್ ಸಹಜಾವಸ್ಥೆಗೆ ಮರಳುವವರೆಗೆ ಗಂಟೆಗಟ್ಟಲೆಕಾದ ಆತ ಎರಡು ನಾಣ್ಯಗಳನ್ನು ತೇಜ್ ಬಹಾದೂರ್ ಮುಂದೆ ಇರಿಸುತ್ತಾನೆ. ಆಗ ತೇಜ್ ಬಹಾದೂರ್ ನಗುತ್ತಾ “ಯಾಕೆ ನಿನ್ನ ಹರಕೆಗೆ ಭಂಗ ತರುತ್ತಿದ್ದಿ. 500 ನಾಣ್ಯಗಳ ಬದಲು ಕೇವಲ ಎರಡು ನಾಣ್ಯಗಳನ್ನಷ್ಟೇ ನೀಡುತ್ತಿದ್ದೀಯಲ್ಲಾ” ಎನ್ನಲು ಆಶ್ಚರ್ಯಚಕಿತನಾಗಿ ಸಂಭ್ರಮೋಲ್ಲಾಸದಿಂದ 500 ನಾಣ್ಯಗಳನ್ನು ಅರ್ಪಿಸಿದುದಲ್ಲದೆ ತನಗೆ ಗುರು ಸಿಕ್ಕಿದರೆಂದು ಜೋರಾಗಿ ಕಿರುಚುತ್ತಾನೆ. ಭಕ್ತವೃಂದ ಕೂಡಲೇ ಅತ್ತ ಬಂದು ತೇಜ್ ಬಹಾದೂರರನ್ನು ಗುರುವಾಗಿ ಸ್ವೀಕರಿಸುತ್ತದೆ. ಆದರೆ ಅವರಿಗೆ ಆಗ ಸೋಧಿ ಸರದಾರರ ಒಡೆತನದಲ್ಲಿದ್ದ ಅಮೃತಸರದ ಚಿನ್ನದ ಮಂದಿರಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಅಲ್ಲದೆ ಹರ್ ಗೋವಿಂದನ ಇನ್ನೊಬ್ಬ ಮೊಮ್ಮಗ ಧೀರ್ ಮಲ್ ನಿಂದ ಪ್ರಾಣಾಪಾಯವೂ ಎದುರಾಗುತ್ತದೆ. ಅವರೆಲ್ಲರನ್ನೂ ಕ್ಷಮಿಸಿದ ಗುರು ಭಾರತ ಪರ್ಯಟನೆ ಮಾಡಿ ಪೂರ್ವಾಂಛಲದವರೆಗೂ ತನ್ನ ತತ್ವಗಳನ್ನು ಪ್ರಸರಿಸಿ ಆನಂದಪುರಕ್ಕೆ ಬಂದು ನೆಲೆನಿಲ್ಲುತ್ತಾರೆ. ಇಷ್ಟರಾಗಲೇ ದೆಹಲಿಯ ಆ ದೊರೆ ಯಾರೆಂದು ನೀವು ಊಹಿಸಿರಬಹುದು. ಔರಂಗಜೇಬ್! ತನಗೆ ಭಯ ಬಿದ್ದು ಆಗ್ರಾ ಕೋಟೆಯಲ್ಲಿ ಬಾಗಿಲು ಮುಚ್ಚಿಕೊಂಡು ಕೂತಿದ್ದ ತನ್ನ ಮುದಿ ತಂದೆಯನ್ನು ಮಣಿಸಲು ನೀರು ಸರಬರಾಜನ್ನೇ ನಿಲ್ಲಿಸಿ ಬಾಯಾರಿಕೆಯಿಂದ ವಿಲವಿಲನೆ ಒದ್ದಾಡುವಂತೆ ಮಾಡಿದ ಸುಪುತ್ರನಾತ! ಸಿಂಹಾಸನಕ್ಕಾಗಿ ತಂದೆಯನ್ನು ಹಿಂಸಿಸಿ ಅವನ ಪ್ರೀತಿಪಾತ್ರನಾಗಿದ್ದ ತನ್ನ ಅಣ್ಣನ ತಲೆಯನ್ನೇ ಕತ್ತರಿಸಿ ಸುಂದರವಾಗಿ ಪ್ಯಾಕ್ ಮಾಡಿ ತಂದೆಗೆ ಗಿಫ್ಟ್ ಕಳುಹಿಸಿದ ಪುತ್ರ ಶ್ರೇಷ್ಠ! ಮಕ್ಕಳು ತಿರುಗಿ ಬಿದ್ದ ತಪ್ಪಿಗೆ ಎರಡನೆಯ ಹೆಂಡತಿ ನವಾಬ್ ಬಾಯಿಯನ್ನು, ಸಂಗೀತ ಕಲಿತ ತಪ್ಪಿಗೆ ಮಗಳು ಜೇಬುನ್ನೀಸಾಳನ್ನು ಸೆರೆಗೆ ಅಟ್ಟಿದ ಮಹಾಪುರುಷ! ಚಕ್ರವರ್ತಿಯಾದ ಶಿಷ್ಯನನ್ನು ಭೇಟಿಯಾಗಲು ಬಂದ ಗುರುವನ್ನೇ ಅವಮಾನಿಸಿ ಕಳುಹಿಸಿದ ಶಿಷ್ಯರತ್ನ! ತನ್ನವರನ್ನೇ ಬಿಡದ ಅವನು ಕಾಫಿರರನ್ನು ಬಿಟ್ಟಾನೆಯೇ? ಕೇವಲ ತನ್ನ ಸ್ವಾರ್ಥಕ್ಕಾಗಿ ತನ್ನ ಸೋದರರಾದ ದಾರಾ, ಶೂಜಾ, ಮುರಾದ್ ರನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಿಸಿ, ತಂದೆ ಶಹಜಹಾನನನ್ನು ಆಜೀವ ಕಾರಾಗೃಹದಲ್ಲಿಡಿಸಿ, ತನ್ನ ಸೋದರಿಯರಾದ ರೋಶನಾರಾ, ಜಹನಾರಾ ಮತ್ತು ಗೌಹಾರಾರನ್ನು ಚಿತ್ರವಿಚಿತ್ರವಾಗಿ ಕೊಲ್ಲಿಸಿ ಲಕ್ಷ ಲಕ್ಷ ಹಿಂದೂಗಳನ್ನು ಕೊಲ್ಲಿಸಿ, ಹತ್ತಾರು ಸಾವಿರ ದೇವಸ್ಥಾನಗಳನ್ನು ಕೆಡವಿದ ಔರಂಗಜೇಬ್ 1679 ಏಪ್ರಿಲ್ 2ರಂದು ಕಾಫಿರರ ದೇಶವಾಗಿದ್ದ ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನಾಗಿಸಲು ಹಿಂದೂಗಳ ಮೇಲೆ ಬಹಿರಂಗ ಜಿಹಾದ್ ಘೋಷಿಸಿದ. ದೀಪಾವಳಿ ಮುಂತಾದ ಹಬ್ಬಗಳು, ಜಾತ್ರೆಗಳನ್ನಾಚರಿಸದಂತೆ ಹಿಂದೂಗಳ ಮೇಲೆ ನಿಯಂತ್ರಣ ಹೇರಿದುದಲ್ಲದೆ ಹಿಂದೂಗಳು ಭೂಮಿಯನ್ನು ಕೊಳ್ಳದಂತೆ ಕಾನೂನು ಮಾಡಿದ. ಸರ್ಕಾರೀ ಕೆಲಸಗಳಿಂದ ಹಿಂದೂಗಳನ್ನು ಕಿತ್ತೆಸೆದ. ಜಿಜಿಯಾ ತೆರಿಗೆಯನ್ನು ಹಿಂದೂಗಳ ಮೇಲೆ ಹಾಕಿ ಅವರನ್ನು ಇಸ್ಲಾಮಿಕ್ ಆಡಳಿತದಲ್ಲಿ ಬದುಕಲು ಅವಕಾಶ ಕೊಟ್ಟುದಕ್ಕಾಗಿ ಸುಂಕವನ್ನು ಸಲ್ಲಿಸಬೇಕಾದ ದುರವಸ್ಥೆಗೀಡು ಮಾಡಿದ. ಆ ದಿವಸದಿಂದ ತನ್ನ ಅಧಿಕಾರ, ಧನ, ಸೈನಿಕ ಬಲವನ್ನು ಹಿಂದೂಗಳನ್ನು ಹಿಂಸಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುವುದಕ್ಕಾಗಿಯೇ ವಿನಿಯೋಗಿಸಿದ. ಅನ್ಯಾಯದ ಜಿಜಿಯಾ ತೆರಿಗೆಯನ್ನು ಮತ್ತೆ ಹೊರಿಸಿದ ಸುದ್ದಿ ಕೇಳಿದ ಕೂಡಲೇ ದೇಶ ಕುತ ಕುತ ಕುದಿಯಿತು. ಅದನ್ನು ತೆಗೆದುಹಾಕೆಂದು ಚಕ್ರವರ್ತಿಗೆ ಮೊರೆಯಿಡಲು ದಿಲ್ಲಿಯಲ್ಲಿ ಸಾವಿರಾರು ಪ್ರಜೆಗಳು ನೆರೆದರು. ಯಮುನೆಯ ತೀರದ ರಾಜಮಹಲಿನಲ್ಲಿ ನಿಂತು ಹೊಸ ತೆರಿಗೆಯನ್ನು ತೆಗೆದು ಹಾಕಬೇಕೆಂದು ಗೋಳಿಟ್ಟರು. ಚಕ್ರವರ್ತಿ ಕೇಳಿಸಿಕೊಳ್ಳಲೇ ಇಲ್ಲ. ಒಂದು ದಿನ ಔರಂಗಜೇಬ್ ಮಸೀದಿಗೆ ಪ್ರಾರ್ಥನೆ ಸಲ್ಲಿಸಲೆಂದು ಹೋಗುತ್ತಿದ್ದಾಗ ರಾಜಮಹಲಿನಿಂದ ಮಸೀದಿಯವರೆಗಿನ ರಾಜಮಾರ್ಗದುದ್ದಕ್ಕೂ ಕಿಕ್ಕಿರಿದು ನೆರೆದ ಹಿಂದುಗಳು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಾರ್ಥಿಸಿಕೊಂಡರು. ಆ ಅಪಾರ ಜನಸಮೂಹವನ್ನು ದಾಟಿ ಹೋಗುವುದು ಅವನಿಗೆ ಅಸಾಧ್ಯವಾಯಿತು. ಪ್ರಾರ್ಥನೆಗೆ ತಟ್ಟನೆ ಆ ದಯಾಮಯ ಪ್ರಭುವಿಗೆ ಒಂದು ಉಪಾಯ ಹೊಳೆಯಿತು. ಕೂಡಲೇ ಗಜಶಾಲೆಯಲ್ಲಿನ ಆನೆಗಳನ್ನು ಆ ಜನಸಮೂಹದ ಮೇಲೆ ಬಿಡಲು ಆಜ್ಞಾಪಿಸಿದ. ಆನೆಗಳು ಅಮಾಯಕ ಜನರ ಮೇಲೆ ಅರಿಭಯಂಕರವಾಗಿ ಮುನ್ನುಗ್ಗಿದವು. ಸಹಸ್ರಾರು ಜನ ಸತ್ತರು. ಹಲವು ಸಾವಿರ ಮಂದಿ ಗಾಯಗೊಂಡರು. ದಾರಿಯುದ್ದಕ್ಕೂ ಹೆಣಗಳ ಸಾಲು. ರಸ್ತೆ ಖಾಲಿ ಆಯಿತು. ಚಕ್ರವರ್ತಿ ಠೀವಿಯಿಂದ ದೇವರ ಪ್ರಾರ್ಥನೆಗೆ ಮಸೀದಿಗೆ ಹೊರಟ. ಆದರೇನು ದಿಲ್ಲಿಯ ಬೀದಿಗಳಲ್ಲಿ ಭುಗಿಲೆದ್ದ ಅಶಾಂತಿ ಕರಿಗಳ ಕಾಲ್ಗೆಳಗೆ ನುಚ್ಚುನೂರಾಗಲಿಲ್ಲ. ಅದು ದಾವಾನೆಲವಾಗಿ ಮಾರ್ಪಟ್ಟಿತು. ಅಂತಹ ವಿಷಮ ಪರಿಸ್ಥಿತಿಯಲ್ಲೇ ಹಿಂದೂ ಪ್ರಮುಖರು ಗುರು ತೇಜ್ ಬಹಾದ್ದೂರರಲ್ಲಿ ಮೊರೆ ಇಟ್ಟಿದುದು. ಗುರುಗಳು 1675 ಜುಲೈ 8 ರಂದು ಸಿಖ್ ಸಂಗತ್ ಅನ್ನು ಸಮಾವೇಶಗೊಳಿಸಿ ತನ್ನ ಚಿಕ್ಕಮಗ ಗೋವಿಂದನನ್ನು ಉತ್ತರಾಧಿಕಾರಿಯಾಗಿ ಸಕಲ ಗೌರವ, ಲಾಂಛನಗಳೊಡನೆ ಕೂರಿಸಿದರು. ಆಯ್ದ ಮೂವರು ಶಿಷ್ಯರನ್ನು ಕರೆದುಕೊಂಡು ಕುಟುಂಬ, ಬಂಧು-ಮಿತ್ರ, ಶಿಷ್ಯವರ್ಗದಿಂದ ಬೀಳ್ಗೊಂಡು ಭಕ್ತಾದಿಗಳು ದುಃಖ ತಪ್ತರಾಗಿ ರೋದಿಸುತ್ತಿರಲು ದೆಹಲಿಗೆ ಪಯಣ ಬೆಳೆಸಿದರು. ಇತ್ತ ಸಮಾಚಾರ ತಿಳಿದ ಔರಂಗಜೇಬನಿಗೆ ತೇಜ್ ಬಹಾದೂರ್ ಹೆಸರು ಕೇಳಿದೊಡನೆ ಮೈಯೆಲ್ಲಾ ಧಗಧಗ ಉರಿಯತೊಡಗಿತು. ಕೆಂಡಾಮಂಡಲನಾಗಿ ತೇಜ್ ಬಹಾದೂರರನ್ನು ಹಿಡಿದು ತನ್ನಿರೆಂದು ಆಜ್ಞಾಪಿಸಿದ. ತೇಜ್ ಬಹಾದೂರ್ ಹಾಗವರ ಶಿಷ್ಯರನ್ನು ಬಂಧಿಸಿ ಸಿರ್ ಹಿಂದ್ ನಲ್ಲಿ ಮೂರು ತಿಂಗಳ ಕಾಲ ಸೆರೆಯಲ್ಲಿರಿಸಲಾಯಿತು. ಆನಂತರ ಕಬ್ಬಿಣದ ಪಂಜರದಲ್ಲಿ ಕೂಡಿ ಹಾಕಿ ದೆಹಲಿಗೆ ಒಯ್ದರು. ಇಸ್ಲಾಮಿಗೆ ಮತಾಂತರಗೊಳ್ಳುವೆನೆಂದು ಹೇಳು ಎನ್ನುವಂತೆ ಪೀಡಿಸಿದರು. ಸರಪಳಿಯಿಂದ ಬಿಗಿದು ಅಮಾನುಷವಾಗಿ ಹಿಂಸಿಸಿದರು. ಕ್ಷುಲ್ಲಕ ಆರೋಪಗಳನ್ನು ಮಾಡಿದರು. ಒಮ್ಮೆಯಂತೂ ರಾಣೀವಾಸದ ಕೋಣೆಗಳೆಡೆ ನೋಡುತ್ತಿದ್ದರೆಂಬ ಆರೋಪ. ಔರಂಗಜೇಬ್ ಪ್ರಶ್ನಿಸಿದಾಗ ಆ ಮಹಾಯೋಗಿ “ಸೆರೆಮನೆಯ ಮೇಲಂತಸ್ತಿನಿಂದ ನಾನು ನೋಡಿದ್ದು ನಿನ್ನಂತಃಪುರವನ್ನೋ, ರಾಣಿಯರ ಖಾಸಗಿ ಕೋಣೆಯನ್ನೋ ಅಲ್ಲ. ನಾನು ನೋಡುತ್ತಿದ್ದುದು ನಿನ್ನ ಪರದೆಗಳನ್ನು ಹರಿದೆಸೆದು ನಿನ್ನ ಸಾಮ್ರಾಜ್ಯವನ್ನು ಧ್ವಂಸ ಮಾಡಲು ಸಮುದ್ರ ದಾಟಿಕೊಂಡು ಬರುತ್ತಿರುವ ಯೂರೋಪಿಯನ್ನರತ್ತ” ಎಂದರು. ಎಷ್ಟು ಆರೋಪಗಳನ್ನು ಮಾಡಿ, ಎಷ್ಟು ಆಸೆ – ಆಮಿಷ, ಯಮ ಯಾತನೆಯನ್ನೊಡ್ಡಿದರೂ ತೇಜ್ ಬಹಾದ್ದೂರ್ ಮಣಿಯಲಿಲ್ಲ. ನಿನಗೇನಾದರೂ ದಿವ್ಯತ್ವವಿದ್ದರೆ ಮಹಿಮೆಯನ್ನೇನಾದರೂ ಮಾಡಿ ತೋರಿಸೆಂದು ಔರಂಗಜೇಬ್ ಕೇಳಿದ. ದೈವ ಸಂಕಲ್ಪಕ್ಕೆ ವಿರುದ್ಧವಾಗಿ ನಡೆಯಬಾರದೆಂದು ಹೇಳಿ ಅವರು ಅದನ್ನು ನಿರಾಕರಿಸಿದರು. ಅದೇ ನೆಪವಾಗಿ ಕಾಫಿರರನ್ನು ಇಸ್ಲಾಂ ಮತಾಚಾರದ ಪ್ರಕಾಋಅ ಶಿಕ್ಷಿಸಲು ಔರಂಗಜೇಬ್ ಚಿತ್ರವಧೆಗೆ ಆಜ್ಞಾಪಿಸಿದ. ಭಾಯಿ ಮತಿದಾಸನನ್ನು ಎರಡು ಹಲಗೆಗಳ ನಡುವೆ ಕಟ್ಟಿ ಕದಲದಂತೆ ನಿಲ್ಲಿಸಿ ತಲೆಯಿಂದ ಸೊಂಟದವರೆಗೆ ಗರಗಸದಿಂದ ಸೀಳಿ ಜರಾಸಂಧನಂತೆ ದೇಹವನ್ನು ಇಬ್ಬಾಗ ಮಾಡಿದರು. ಭಾಯಿ ದಯಾಳನನ್ನು ಕೊತಕೊತ ಕುದಿಯುತ್ತಿದ್ದ ನೀರಿನ ಹಂಡೆಗೆ ಹಾಕಿದರು. ಭಾಯಿ ಸತೀದಾಸನನ್ನು ಹತ್ತಿಯ ರಾಶಿಯಲ್ಲಿ ಹಾಕಿ ಬೆಂಕಿ ಕೊಟ್ಟರು. ಈ ಪೈಶಾಚಿಕ ಕೃತ್ಯಗಳೆಲ್ಲಾ ಕಣ್ಣ ಮುಂದೆಯೇ ಜರುಗಿದರೂ ತೇಜ್ ಬಹಾದ್ದೂರ್ ವಿಚಲಿತರಾಗಲಿಲ್ಲ. ಗುರುಗಳ ಕಣ್ಣುಗಳನ್ನು ಕೀಳಿಸಿದ. ಏನು ಮಾಡಿದರೂ ಮಣಿಯದಿದ್ದಾಗ 1675 ನವೆಂಬರ್ 11ರಂದು ಹಾಡಹಗಲೇ ಎಲ್ಲರೂ ನೋಡುತ್ತಿದ್ದಂತೆಯೇ ಚಾಂದನೀ ಚೌಕದಲ್ಲಿ ಪವಿತ್ರ ಗುರುದೇವರ ತಲೆಯನ್ನು ಕತ್ತರಿಸಿ ಚೆಲ್ಲಿದರು. ಕತ್ತಿಯ ಏಟು ಬೀಳುತ್ತಿರುವಾಗಲೂ ಪ್ರಶಾಂತವದನರಾಗಿ ನಿಶ್ಚಿಂತೆಯಿಂದಿದ್ದ ಅವರ ಪರಿಯನ್ನು ಕಂಡು ಕಟುಕನೂ ಬೆರಗಾದ. ಜನತೆ ತಲ್ಲಣಿಸಿತು. ಭಯದಿಂದ ಯಾರೂ ಬಿದ್ದ ದೇಹದ ಬಳಿ ಹೋಗಲಿಲ್ಲ. ಆ ಘೋರವನ್ನು ಕಂಡು ಪ್ರಕೃತಿಯೇಅತ್ತಿತು. ಅಂದು ರಾತ್ರಿ ಧಾರಾಕಾರ ಮಳೆ ಸುರಿಯಿತು. ಆ ಜಡಿ ಮಳೆಯಲ್ಲಿ ಕೆಲ ಶಿಷ್ಯರು ರಹಸ್ಯವಾಗಿ ಗುರುಗಳ ಶಿರಸ್ಸನ್ನು ಆನಂದಪುರಕ್ಕೆ ಸಾಗಿಸಿದರು. ಶಿಷ್ಯ ಲಖೀದಾಸ ಮುಂಡವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ಬಹಿರಂಗವಾಗಿ ಅಂತ್ಯಕ್ರಿಯೆ ಮಾಡುವ ಅವಕಾಶವಿಲ್ಲದ್ದರಿಂದ ತನ್ನ ಗುಡಿಸಲಲ್ಲಿ ಗುರುಗಳ ದೇಹವಿರಿಸಿ ತನ್ನ ಗುಡಿಸಲಿಗೆ ತಾನೇ ಬೆಂಕಿ ಹಚ್ಚಿ ಬೆಳಗಾಗುವ ಮೊದಲೇ ಗುರುವಿನ ಅಂತ್ಯಕ್ರಿಯೆ ಮುಗಿಸಿದ. ತನ್ನ ತಂದೆಯ ಶಿರಸ್ಸಿಗೆ ಭಕ್ತಿ ಶೃದ್ಧೆಗಳಿಂದ ಯಥಾ ವಿಧಿ ಸಂಸ್ಕಾರ ಪೂರೈಸಿ ವಿಲಪಿಸುತ್ತಿದ್ದ ಭಕ್ತ ಜನರಿಗೆ ಧೈರ್ಯ ತುಂಬಿದ ಪುತ್ರ ಗುರು ಗೋವಿಂದ ಸಿಂಗ್ ಅಚಂದ್ರಾರ್ಕವಾಗಿ ತನ್ನ ತಂದೆಯ ಬಲಿದಾನವನ್ನು ಲೋಕ ಸ್ಮರಿಸುತ್ತದೆಯೆಂದ. ಆದರೆ ನಮ್ಮ ಸೆಕ್ಯುಲರ್ ಚರಿತ್ರೆಕಾರರು ಆ ಅಪ್ರತಿಮ ವೀರ-ಯೋಗಿ-ಬಲಿದಾನಿಯನ್ನು ಸೂರ್ಯ-ಚಂದ್ರರಿನ್ನೂ ಪ್ರಕಾಶಿಸುತ್ತಿರುವಾಗಲೇ ದರೋಡೆಕೋರನನ್ನಾಗಿಸಿದರು. ಯಾರೇನೇ ಒದರಲಿ ಆ ಯೋಗಿಯ ಬಲಿದಾನ ವ್ಯರ್ಥವಾಗಲಿಲ್ಲ. ಅದು ದೀನ-ಹೀನ-ಜೀವಚ್ಛವಗಳಂತೆ ಬದುಕು ಸಾಗಿಸುತ್ತಿದ್ದ ಜನರಿಗೆ ಸಂಜೀವಿನಿಯಾಗಿ ಅವರಲ್ಲಿ ಸ್ಪೂರ್ತಿ ತುಂಬಿತು. ಒಂಬತ್ತು ವರ್ಷ ಪ್ರಾಯದ ಬಾಲ ಗುರು ಗೋವಿಂದ ಸಿಂಗನ ನೇತೃತ್ವದಲ್ಲಿ ಅದು ಹೆದ್ದೆರೆಯಾಗಿ ಮೊಘಲ್ ಸಾಮ್ರಾಜ್ಯಕ್ಕೆ ಅಪ್ಪಳಿಸಿತು. ಆಟ-ಪಾಠಗಳಲ್ಲಿ ತಲ್ಲೀನವಾಗಬೇಕಿದ್ದ ವಯಸ್ಸಿನಲ್ಲಿ ಬಂದ ಗುರುತರ ಜವಾಬ್ದಾರಿಯೊಂದನ್ನು ಆತ ಅದ್ಭುತವಾಗಿ ನಿರ್ವಹಿಸಿದ. “ನರಿಗಳನ್ನು ಹುಲಿಗಳನ್ನಾಗಿ, ಗುಬ್ಬಚ್ಚಿಗಳನ್ನು ಗಿಡುಗಳನ್ನಾಗಿ ಮಾಡಬಲ್ಲ” ಎನ್ನುವ ತನ್ನ ಮೇಲಿನ ಭವಿಷ್ಯವಾಣಿಯನ್ನು ನಿಜಗೊಳಿಸಿದ.
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
==ವಿಧಾನ: ==ಸ್ಥಳೀಯವಾಗಿ ಲಭ್ಯವಿರುವ ಗಿಡ, ಎಲೆ,ಟೊಂಗೆಗಳನ್ನು ಸಂಗ್ರಹಿಸಿ, ತರಗತಿಯಲ್ಲಿ ಅವುಗಳನ್ನು ಪರಿಚಯಿಸಿ ನಂತರ ಅವುಗಳನ್ನು ಕುರಿತು ಚರ್ಚಿಸುವುದು. ==ವಿಧಾನ: ==ಸ್ಥಳೀಯವಾಗಿ ಲಭ್ಯವಿರುವ ಗಿಡ, ಎಲೆ,ಟೊಂಗೆಗಳನ್ನು ಸಂಗ್ರಹಿಸಿ, ತರಗತಿಯಲ್ಲಿ ಅವುಗಳನ್ನು ಪರಿಚಯಿಸಿ ನಂತರ ಅವುಗಳನ್ನು ಕುರಿತು ಚರ್ಚಿಸುವುದು. − [ http://www.who.int/kobe_centre/publications/hiddencities_media/ch2_who_un_habitat_hidden_cities.pdf ] + [ http://www.who.int/kobe_centre/publications/hiddencities_media/ch2_who_un_habitat_hidden_cities.pdf]
ಬಾವಲಿಗಳು ತಮ್ಮ ಪಾಡಿಗೆ ತಾವು ರಾತ್ರಿಯಲ್ಲಿ ಹಾರಾಡುವ ಸಸ್ತನಿಗಳು. ಇವು ಪ್ರಪಂಚದಾದ್ಯಂತ ಹರಡಿದ್ದು, ಇವುಗಳಲ್ಲಿ ಸುಮಾರು ೧೨೦೦ ಪ್ರಭೇದಗಳಿವೆ. ಈಗಿನ ಲಾಕ್ ಡೌನ್ ಗೆ ಕಾರಣವಾಗಿರುವ ಕೋವಿಡ್-೧೯ ಸಾಂಕ್ರಾಮಿಕವನ್ನು ಬಾವಲಿಗಳು ಹರಡುತ್ತಿವೆ ಎಂದು ಜನರು ತಿಳಿದಿದ್ದಾರೆ. ಇದಕ್ಕೆ ಪೂರಕವಾಗಿ, ಕೆಲವೇ ದಿನಗಳ ಹಿಂದೆ, ICMR (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್)ನ ಅಧ್ಯಯನವೊಂದು ದಕ್ಷಿಣ ಭಾರತದಲ್ಲಿ ಕಂಡುಬರುವ ಬಾವಲಿಗಳಲ್ಲಿ “ಬ್ಯಾಟ್-ಕೊರೊನ ವೈರಸ್” ಇದೆ ಎಂಬುದು ಬೆಳಕಿಗೆ ಬಂದಿದೆ. ಇದನ್ನೆಲ್ಲಾ ಓದಿದ ಜನ, ಭಯಭೀತರಾಗಿ ಕೆಲವೆಡೆ ಬಾವಲಿಗಳನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ. ಕೆಲವರಂತೂ ಮನೆ ಅಂಗಳದಲ್ಲಿರುವ ಸಪೋಟಾ, ಮಾವು ಹಾಗೂ ಬಾವಲಿಗಳು ಬರುವ ಇತರ ಗಿಡ-ಮರಗಳನ್ನು ಕಡಿಯುತ್ತಿದ್ದಾರೆ. ಬಾವಲಿಯಂತಹ ಹಲವಾರು ಸಸ್ತನಿಗಳು ಸೋಂಕುಹರಡುವ ವಿವಿಧ ವೈರಸ್ ಅಥವಾ ಬ್ಯಾಕ್ಟೀರಿಯಾಗಳಿಗೆ ನೈಸರ್ಗಿಕವಾದ ಆಶ್ರಯತಾಣವಾಗಿವೆ. ಆದರೂ ಈ ಪರೋಪಜೀವಿಗಳು ಮಾನವರಿಗೆ ರೋಗಗಳನ್ನು ಹರಡುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, ಒಂದು ಪ್ರಭೇದದ ವೈರಸ್, ಮತ್ತೊಂದು ಜೀವಿಯ ಜೊತೆಗೆ ವಿಕಸನಗೊಂಡಿರುತ್ತದೆ. ಏನಾದರೋ ಸೋಂಕನ್ನು ಹರಡುವುದಾದರೆ ಆ ಪ್ರಾಣಿಗೆ ಮಾತ್ರ ಕಂಟಕ. ICMR ಅಧ್ಯಯನದಲ್ಲಿ ಬೆಳಕಿಗೆ ಬಂದ ಬ್ಯಾಟ್ ಕರೋನಾ ವೈರಸ್ ಸಹ ಇದೇ ರೀತಿ ಬಾವಲಿಗಳಲ್ಲಿ ನೈಸರ್ಗಿಕವಾಗಿ ವಾಸಿಸುತ್ತವೆ. ಇದರಿಂದ ನಮಗೆ ತೊಂದರೆ ಇಲ್ಲವಾದರೂ, ಆಕಸ್ಮಿಕವಾಗಿ ಕೆಲವು ಬಾರಿ ಈ ವೈರಸ್ ಗಳು ಮತ್ತೊಂದು ಜೀವಿಯ ಮೂಲಕ ಮನುಷ್ಯರಿಗೆ ಸೋಂಕು ಹರಡಬಹುದು. ಕೋವಿಡ್-೧೯ ಸಹ ಹೀಗೆ ಆಗಿರಬಹುದು. ಒಂದು ಅಧ್ಯಯನದ ಪ್ರಕಾರ ಚಿಪ್ಪುಹಂದಿ (Pangolin) ಮುಖಾಂತರ ಮನುಷ್ಯನಿಗೆ ಈ ಕೊರೋನ ವೈರಸ್ ನೆಗೆದಿದೆ. ಹೊಸ ಅಧ್ಯಯನಗಳು ಬಂದಂತೆ ಈ ಮಧ್ಯಂತರ ಜೀವಿ ಯಾವುದೆಂದು ಗುರುತಿಸುವುದೇ ಯಕ್ಷ ಪ್ರಶ್ನೆಯಾಗಿದೆ. ಈ ಪ್ರಕ್ರಿಯೆಯನ್ನು ‘ಸ್ಪಿಲ್-ಓವರ್’ ಎನ್ನುತ್ತಾರೆ. ಮನುಷ್ಯರಿಗೆ ಬಂದಿರುವ ಹಲವಾರು ರೋಗಗಳು, ಇತರ ಪ್ರಾಣಿಗಳಿಂದ ನೆಗೆದು ಬಂದಂತಹ ರೋಗಗಳೇ! ಹೆಚ್.ಐ.ವಿ, ಸಾರ್ಸ್, ಮೆರ್ಸ್, ಎಬೋಲಾ ಎಲ್ಲವೂ ಇದಕ್ಕೆ ಉದಾಹರಣೆ. ಒಂದು ಪ್ರಭೇದದ ಪ್ರಾಣಿಯಿಂದ ಮತ್ತೊಂದು ಪ್ರಭೇದಕ್ಕೆ ಈ ರೋಗಗಳು ಬರುವುದರಲ್ಲಿ ಈ ಪರೋಪಜೀವಿಗಳ ವಿಕಸನ ಬಹುಮುಖ್ಯ. ಅಲ್ಲದೇ ಪ್ರಾಣಿಗಳೊಡನೆ ಮನುಷ್ಯರ ಸಾಂಗತ್ಯ ಹೆಚ್ಚಾದರೆ ಇಂತಹ ರೋಗಗಳು ಬರುವ ಸಾಧ್ಯತೆ ಹೆಚ್ಚು. ಅಭಿವೃದ್ಧಿ ಹೆಸರಿನಲ್ಲಿ ನಾವು ಕಾಡನ್ನು ಕಡಿಯುವುದು, ಆಹಾರಕ್ಕಾಗಿ ಅಥವಾ ಸಾಕಲು ನಡೆಸುವ ಕಾಡುಪ್ರಾಣಿಗಳ ವಹಿವಾಟು, ಇವೆಲ್ಲದರಿಂದ ನಮ್ಮಲ್ಲಿ ಇಂತಹ ಭೀಕರ ಸೋಂಕು ಬರಬಹುದು. ದುರದೃಷ್ಟವಶಾತ್, ಇದರ ಹೊಣೆಯನ್ನು ನಾವು ಬಾವಲಿಗಳ ತಲೆಗೆ ಕಟ್ಟುತ್ತೇವೆ! ಇದು ಸರಿಯೇ? ಬಾವಲಿಗಳ ಪಾತ್ರ ಇದರಲ್ಲಿ ನಿಜವಾಗಿಯೂ ಇದೆಯೇ? ವಿಜ್ಜ್ಞಾನ ಇದರ ಬಗ್ಗೆ ಏನು ಹೇಳುತ್ತದೆ? ಬಾವಲಿಗಳ ಜೀವನಶೈಲಿ ಏನು? ಇಲ್ಲಿದೆ ಉತ್ತರಗಳು. ಬಾವಲಿಗಳು ಎಲ್ಲಿರುತ್ತವೆ? ಷ್ನೇಯ್ಡರ್ಸ್ ಲೀಫ್-ನೋಸ್ಡ್ ಬ್ಯಾಟ್ (ಹಿಪೊಸಿಡೆರೋಸ್ ಸ್ಪೋರಿಸ್). ಚಿತ್ರ - ಶೇಷಾದ್ರಿ ಕೆ. ಎಸ್ ಕತ್ತಲಿರುವ ಗುಹೆಗಳಂತಹ ಪ್ರದೇಶಗಳು ಮತ್ತು ದೊಡ್ಡ ಮರಗಳು ಬಾವಲಿಗಳ ನೆಲೆ. ಇವು ಬೆಳಗಿನ ಹೊತ್ತು ಜೋತುಬಿದ್ದು ನಿದ್ದೆ ಮಾಡುತ್ತಿರುತ್ತವೆ. ಕತ್ತಲಾದ ಮೇಲೆ ಆಹಾರ ಹುಡುಕಿಕೊಂಡು ಹಾರಿಹೋಗುತ್ತವೆ. ಹಿಂದೆ ದೇವಾಲಯಗಳ ಗೋಪುರಗಳು ಕತ್ತಲಾಗಿ ನಿರ್ಜನವಾಗಿರುತ್ತಿದ್ದವು. ಹಾಗಾಗಿ ಬಹಳಷ್ಟು ಬಾವಲಿಗಳು ನೆಲೆಸಿದ್ದವು. ಆದರೆ ಇಂದು ದೇವರನ್ನು ಸುಖವಾಗಿಡುವ ನಮ್ಮ ಪ್ರಯತ್ನದಲ್ಲಿ ದೇವಸ್ಥಾನಗಳಲ್ಲಿ ಹವಾನಿಯಂತ್ರಣ ಯಂತ್ರಗಳನ್ನೂ, ಎಲ್ ಈ ಡಿ (LED) ಲೈಟುಗಳನ್ನೂ ಹಾಕಿ, ಗೋಡೆಗಳಿಗೆ, ಸುಣ್ಣ-ಬಣ್ಣ ಬಳಿದು ಸಂದುಗೊಂದುಗಳಿಗೆ ಕಾಂಕ್ರೀಟ್ ಮೆತ್ತಿದ್ದೇವೆ. ಅಷ್ಟೇ ಏಕೆ, ಬಾವಲಿಗಳು ಸೇರಬಾರದೆಂದು, ಗೋಪುರದೊಳಕ್ಕೆ ಹೋಗುವ ಸಣ್ಣ-ಪುಟ್ಟ ರಂಧ್ರಗಳನ್ನು ಜಾಲರಿ ಹಾಕಿ ಮುಚ್ಚಿದ್ದೇವೆ. ಇನ್ನು ಕೆಲವೆಡೆ, ಬಾವಲಿಗಳನ್ನು ಓಡಿಸಲು, ಗೋಡೆಗಳಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಅವುಗಳ ಜೀವಂತ ಮಾರಣಹೋಮ ಮಾಡಿದ್ದೇವೆ. ಬಾವಲಿಗಳ ನಿಗೂಢ ಜೀವನವನ್ನು ಅರಿಯದೆ, ಹೆದರಿ, ಅಮಾನುಷ ಕ್ರೌರ್ಯವೆಸಗಿದ್ದೇವೆ. ಬಾವಲಿಗಳನ್ನು ದ್ವೇಷಿಸಲು ನಮ್ಮ ಸಾಮೂಹಿಕ ಮೌಢ್ಯ ಒಂದು ಬಹುದೊಡ್ಡ ಕಾರಣ. “ಜನರಿಗೆ ಬಾವಲಿಗಳ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲ. ಏನೋ ಸ್ವಲ್ಪ ಗೊತ್ತಿದೆ ಎಂದು ಹೇಳುವವರು ಕೂಡ ಹುಸಿಯನ್ನು ನಂಬಿರುತ್ತಾರೆ. ಉದಾಹರಣೆಗೆ, ತುಂಬಾ ಜನ, ಬಾವಲಿಗಳು ರಕ್ತ ಹೀರುತ್ತವೆ ಆಥವ ಕಣ್ಣು ಕುಕ್ಕುತ್ತವೆ, ಮನೆಯೊಳಗೆ ಬಂದರೆ ಅಪಶಕುನ, ಎಂದು ನಂಬಿರುತ್ತಾರೆ,” ಎನ್ನುತ್ತಾರೆ ರಾಜೇಶ್ ಪುಟ್ಟಸ್ವಾಮಯ್ಯ. ಇವರು ವೃತ್ತಿಯಲ್ಲಿ ವಕೀಲರಾದರೂ, ಬಾವಲಿಗಳನ್ನ ಸಂರಕ್ಷಿಸುವ ಆಸಕ್ತಿ ಹೊಂದಿದ್ದು, ೨೦೧೪ರಲ್ಲಿ ಬ್ಯಾಟ್ ಕನ್ಸರ್ವೇಷನ್ ಟ್ರಸ್ಟ್ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. “ಮೂಡನಂಬಿಕೆ ಜನರಲ್ಲಿ ಸಾಮಾನ್ಯ. ಆದರೆ ಅಧಿಕಾರಿಗಳು ಹಾಗೂ ನೀತಿನಿರೂಪಕರು ಇವುಗಳನ್ನು ನಂಬುವುದು ತಪ್ಪಾಗುತ್ತದೆ,” ಎನ್ನುತ್ತಾರೆ. ಬಾವಲಿಗಳ ಜೊತೆ ನಾವು ಬದುಕಬಹುದೇ? “ಬಾವಲಿಗಳು ಅನಾದಿ ಕಾಲದಿಂದ ಮನುಷ್ಯರೊಂದಿಗೆ ಬದುಕಿಬಂದಿರುವ ಪ್ರಾಣಿ. ಅವು ಮನುಷ್ಯರೊಂದಿಗೆ ಚೆನ್ನಾಗಿಯೇ ಹೊಂದಿಕೊಂಡಿವೆ”, ಎನ್ನುತ್ತಾರೆ ರೋಹಿತ್ ಚಕ್ರವರ್ತಿ. ಇವರು ಜರ್ಮನಿಯ ಲೈಪ್ಝಿಗ್ ಇನ್ಸ್ಟಿಟ್ಯೂಟ್ ಫಾರ್ ಜೂ ಅಂಡ್ ವೈಲ್ಡ್ಲೈಫ್ ರಿಸರ್ಚ್ ಎಂಬಲ್ಲಿ ಬಾವಲಿಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ. “ನಮ್ಮ ನಾಗಪುರ ಮನೆಯ ಆಸುಪಾಸಿನಲ್ಲಿ ಹಲವಾರು ಪ್ರಭೇದದ ಬಾವಲಿಗಳು ಇವೆ. ಪೈಪ್ಸ್ಟ್ರೆಲ್ಸ್ (Pipestrells) ಎಂಬ ಸಣ್ಣ ಬಾವಲಿಗಳು ಗೋಡೆಯಲ್ಲಿ ಅಥವಾ ಮಾಡಿನ ಅಂಚಿನಲ್ಲಿ ಅಡಗಿದ್ದು, ಸಂಜೆಯ ವೇಳೆಗೆ ಹೊರಬಂದು, ಸೊಳ್ಳೆ, ನೊಣಗಳನ್ನು ತಿನ್ನುತ್ತವೆ.” ಹೌದು, ಬಾವಲಿಗಳು ನಮಗೆ ಇಂತಹ ಕ್ರಿಮಿ-ಕೀಟಗಳನ್ನು ತಿಂದು ನಮ್ಮನ್ನೂ ನಮ್ಮ ಬೆಳೆಯನ್ನೂ ರಕ್ಷಿಸುತ್ತವೆ. ಕೆಲವೊಮ್ಮೆ, ಬಾವಲಿಗಳಿಂದ ನಮಗೆ ರೋಗಗಳು ಹರಡಿರುವುದು ಸತ್ಯ. “ತೊಗಲು ಬಾವಲಿ (ಫ್ಲಲ್ಯಿಂಗ್ ಫಾಕ್ಸ್) ಯಂತಹ ಬಾವಲಿಗಳು ನೀಫಾ, ಹೆಂಡ್ರ, ಮಾರ್ಬುರ್ಗ್ ಮತ್ತು ಎಬೋಲಾದಂತಹ ವೈರಸ್ ಗಳನ್ನು ಹರಡಬಹುದು. ಹಾಗಾಗಿ ನಾವು ಇವುಗಳಿಂದ ಸುರಕ್ಷಿತವಾಗಿರಲು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಉದಾಹರಣೆಗೆ, ಕೆಳಗೆಬಿದ್ದ ಹಣ್ಣುಗಳನ್ನು ತಿನ್ನದಿರುವುದು ಮತ್ತು ಬಾವಲಿಗಳಿರುವ ಜಾಗಗಳಿಂದ ಸಾಕುಪ್ರಾಣಿಗಳನ್ನು ದೂರವಿಡುವುದು,” ಎಂದು ರೋಹಿತ್ ಸ್ಪಷ್ಟಪಡಿಸುತ್ತಾರೆ. ಬಾವಲಿಗಳ ಮಲ ಮೂತ್ರಗಳ ಸಂಪರ್ಕಕ್ಕೆ ಬಾರದಿರುವುದು ಕ್ಷೇಮ. ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ನ ವಸಾಹತು (ಟೆರೊಪಸ್ ಜೈಗ್ಯಾಂಟಿಕಸ್) ಚಿತ್ರ - ಶೇಷಾದ್ರಿ ಕೆ. ಎಸ್ ಹಾಗಿದ್ದರೂ ಇಂದು ನಾವು ಎದುರಿಸುತ್ತಿರುವ ಕೊರೋನ ಮಹಾಮಾರಿಗೂ, ನಮ್ಮ ತೋಟಗಳಲ್ಲಿರುವ ಬಾವಲಿಗಳಿಗೂ ಯಾವ ನಂಟೂ ಇಲ್ಲ. ಜೀವವಿಕಸನ ಕ್ರಮದಲ್ಲಿ ಯಾವಾಗಲೋ ಒಂದು ಕೊರೋನ ವೈರಸ್ ಬಾವಲಿಗಳಿಂದ ಮತ್ತೊಂದು ಪ್ರಾಣಿಯೊಳಗೆ ಬಂದು ನಾವು ಆ ಪ್ರಾಣಿಗಳನ್ನು ತಿಂದೋ, ಸಾಕೋ ಸಾಂಗತ್ಯ ಬೆಳೆಸಿ, ಈ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮ ಈ ಅವಿವೇಕಕ್ಕೆ ಇವು ಹೇಗೆ ಹೊಣೆ? ಬಾವಲಿಗಳನ್ನು ಪ್ರೀತಿಸುವುದೋ ದ್ವೇಷಿಸುವುದೋ? ಬಾವಲಿಗಳು ಪರಿಸರದ ಸಮತೋಲನ ಕಾಪಾಡುವುದರಲ್ಲಿ ಅನುವಾಗುತ್ತವೆ. ಇವುಗಳು ಎರಡು ಪರಿಸರದಲ್ಲಿ ಮುಖ್ಯ ಕಾರ್ಯ ನಿರ್ವಹಿಸುತ್ತವೆ—ಪರಾಗಸ್ಪರ್ಶ ಹಾಗು ಪ್ರಸರಣ, ಮತ್ತು ಕೀಟ ನಿಯಂತ್ರಣ. ೧೯೯೩ರಲ್ಲಿ ಬರೆದ ಒಂದು ಪ್ರಬಂಧದಲ್ಲಿ ಡಾ. ಎಸ್. ಸುಬ್ರಮಣ್ಯ ಹಾಗು ಟಿ. ರ್ ರಾಧಾಮಣಿ, ಬಾವಲಿಗಳ ಪರಾಗಸ್ಪರ್ಷಕ್ಕೆಂದೇ ವಿಕಸನವಾಗಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಗಿಡಗಳನ್ನು ಪಟ್ಟಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಆಹಾರ ಹಾಗು ನಗದು ಬೆಳೆಯಾದ ಮಾವು, ನೇರಳೆ, ಸಪೋಟ, ನೀಲಗಿರಿ ಮರಗಳು ಸೇರಿವೆ. ಬಾವಲಿಗಳ ಸಂಖ್ಯೆ ಕುಸಿದರೆ ಈ ಗಿಡಗಳು ಪರಾಗಸ್ಪರ್ಶವಾಗದೆ ಫಲ ಕೊಡುವುದಿಲ್ಲ. ಭಾರತದಲ್ಲಿ ಸಾಮಾನ್ಯವಾಗಿ ಸಿಗುವ ಬಾವಲಿಗಳ ಪ್ರಭೇದಗಳು ಹೆಚ್ಚಾಗಿ ‘ಫ್ರೂಟ್ ಬ್ಯಾಟ್ಸ್’ ಎಂಬ ಗುಂಪಿಗೆ ಸೇರಿವೆ. ಲೆಸ್ಚೆನಾಲ್ಟ್ಸ್ ಫ್ರೂಟ್ ಬ್ಯಾಟ್ (Rousettus leschenaultii); ಗ್ರೇಟರ್ ಶಾರ್ಟ್ ನೋಸ್ಡ್ ಫ್ರೂಟ್ ಬ್ಯಾಟ್ (Cynopterus sphinx) ಹಾಗು ಇಂಡಿಯನ್ ಫ್ಲೈಯಿಂಗ್ ಫಾಕ್ಸ್ (Pteropus giganticus), ಹೂವಿನ ಮಕರಂದವನ್ನು ಹೀರಲು ಬಂದಾಗ ಪರಾಗಸ್ಪರ್ಶ ಮಾಡುವುವು. ಕೀಟಾಹಾರಿ ಬಾವಲಿಗಳಾದ ಇಂಡಿಯನ್ ಪಿಫೇಸ್ಟ್ರೆಲ್ (Pipistrellus coromandra) ಹಾಗೂ ಷ್ನೇಯ್ಡರ್ ರೌಂಡ್ ಲೀಫ್ ಬ್ಯಾಟ್ (Hipposideros speoris) ಬೆಳೆಗಳಿಗೆ ಹಾನಿ ಮಾಡುವ ಸೊಳ್ಳೆ, ನುಸಿ, ಹಾಗು ನೊಣಗಳನ್ನೂ ತಿನ್ನುತ್ತವೆ. ಬಾವಲಿಗಳು ನಮ್ಮ ಅಚಾತುರ್ಯದಿಂದ ಮಾಯವಾದರೆ, ಪ್ರಪಂಚವನ್ನು ಕೀಟಗಳು ಆಕ್ರಮಿಸುವ ಸಾಧ್ಯತೆ ಇದೆ. ಬಾವಲಿಯನ್ನು ಕಾಪಾಡಲು ನಾವೇನು ಮಾಡಬಹುದು? ಬ್ಯಾಟ್ಮ್ಯಾನ್ ಕಾಮಿಕ್ಸ್ ಹಾಗು ಚಲನಚಿತ್ರವನ್ನು ಪ್ರೀತಿಸುವ ನಾವು, ಜೀವಂತ ಬಾವಲಿಯನ್ನು ದ್ವೇಷಿಸಿದರೆ ನಾವು ಕಪಟಿಗಳಾಗುವುದಿಲ್ಲವೇ? ಬಾವಲಿಗಳಿಂದ ಮನುಕುಲಕ್ಕೆ ಇಷ್ಟೆಲ್ಲಾ ಅನುಕೂಲವಿದ್ದರೆ ನಾವು ಅವುಗಳನ್ನು ಸಂರಕ್ಷಿಸಲು ಏನು ಮಾಡಬಹುದು? ಆಶ್ಚರ್ಯವೆಂದರೆ, ನಾವೇನೂ ಮಾಡದಿರುವುದು ಒಳಿತು. ಬಾವಲಿಗಳನ್ನು ಕೇವಲ ಅವುಗಳ ಬಗ್ಗೆ ಇರುವ ಅರ್ಥಹೀನ ಭಯದಿಂದಲೋ, ಅಥವಾ ವಾಸನೆಗೋ, ಅವುಗಳನ್ನು ಅಮಾನುಷ ಕೊಲ್ಲುವುದನ್ನು ನಿಲ್ಲಿಸೋಣ. ಅವುಗಳ ನೈಸರ್ಗಿಕ ನೆಲೆಗಳಾದ ಗುಹೆಗಳನ್ನು, ಮರಗಳನ್ನು ನಾಶಮಾಡದೆ ಅವುಗಳ ಪಾಡಿಗೆ ಬಿಡೋಣ. ಎಲ್ಲೋ ದೂರದ ಕಾನನದಲ್ಲಿ ತಮ್ಮ ಪಾಡಿಗೆ ತಾವು ಇರುವ ಬಾವಲಿಗಳು ಅಲ್ಲಿನ ಮರಗಳು ಮಾಯವಾದರೆ ಎಲ್ಲಿಗೆ ಹೋಗಬೇಕು? ಅಥವಾ ನಾವು ಅವುಗಳಿರುವ ಜಾಗಗಳನ್ನು ಆಕ್ರಮಿಸಿದರೆ ಅವೇನು ಮಾಡಬೇಕು? ಅವುಗಳ ಸನಿಹಕ್ಕೆ ಹೋಗಿ ರೋಗ ತಂದುಕೊಂಡರೇ, ಅದು ಯಾರ ತಪ್ಪು? ಗ್ರೇಟರ್ ಫಾಲ್ಸ್ ವ್ಯಾಂಪೈರ್ (ಮೆಗಾಡೆರ್ಮಾ ಲೈರಾ) ಚಿತ್ರ - ಶೇಷಾದ್ರಿ ಕೆ. ಎಸ್ ಇಂತಹದೊಂದು ಪ್ರಸಂಗವನ್ನು ಮತಿವಣ್ಣನ್ ವಿವರಿಸುತ್ತಾರೆ. ಇವರು ಅಗಸ್ತ್ಯಮಲೈ ಕಮ್ಯೂನಿಟಿ-ಬೇಸ್ಡ್ ಕನ್ಸರ್ವೇಷನ್ ಸೆಂಟರ್ ನ ವ್ಯವಸ್ಥಾಪಕರು. “ಹಲವು ವರ್ಷಗಳ ಹಿಂದೆ, ತಮಿಳುನಾಡಿನ ತಿರುನೆಲ್ವೇಲಿಯ ಬಳಿ ಅಂಬಾಸಮುದ್ರಂ ಎಂಬ ಊರಿನ ಒಂದು ಗುಡಿಯಲ್ಲಿ ಸುಮಾರು ೧೦,೦೦೦ ಸಾವಿರ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ (Pteropus giganticus) ನೆಲೆಸಿದ್ದ ಮರವೊಂದನ್ನು ಕಡಿದುಹಾಕಿದರು. ನಂತರ ಆ ಬಾವಲಿಗಳು ಹಿಂದಿರುಗಿ ಬರಲೇ ಇಲ್ಲ,” ಎಂದು ಶೋಕ ವ್ಯಕ್ತಪಡಿಸುತ್ತಾರೆ. ” ಜನರಲ್ಲಿನ ಈ ಬಾವಲಿಗಳ ಮೇಲಿರುವ ತಪ್ಪುತಿಳುವಳಿಕೆಯನ್ನು ಹೋಗಿಸಿ, ಅವುಗಳ ಪ್ರಶಂಸಾರ್ಹ ಪಾತ್ರವನ್ನು ವಿವರಿಸುವುದು ಬಾವಲಿಗಳನ್ನು ಕಾಪಾಡಲು ಇರುವ ಒಂದೇ ದಾರಿ. ಇಲ್ಲವೇ ಒಂದು ಬಾವಲಿಮೂರ್ತಿ ಸ್ಥಾಪಿಸಿ ದೇವಾಲಯ ಕಟ್ಟಿದರೆ ಬಹುಶಃ ಜನ ಈ ವಿಸ್ಮಯಕಾರಿ ಜೀವಿಯನ್ನು ತುಸು ಭಕ್ತಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವರೋ ಏನೋ!
ಶ್ರೀಮತಿ ಯಲ್ಲಮ್ಮ ಗಂಡ ರಂಗಪ್ಪ 35 ವರ್ಷ, ಜಾ:-ಕುರುಬರು,ಉ;-ಕೂಲಿಕೆಲಸ, ಸಾ:-ಕವಿತಾಳ.ತಾ:-ಮಾನ್ವಿ, ಹಾ.ವ. ಸಿ.ಎಸ್.ಎಫ್ ಒಂದನೇಯ ಕ್ಯಾಂಪ್.vÁ£ÀÄ ಮೃತ ರಂಗಪ್ಪ ಈತನನ್ನು 6 ವರ್ಷದ ಹಿಂದೆ ಮದುವೆಯಾಗಿದ್ದು ನನಗೆ 4 ವರ್ಷದ ಹೆಣ್ಣು ಮಗಳಿರುತ್ತಾಳೆ. ನನ್ನ ಗಂಡ ರಂಗಪ್ಪ ಈತನಿಗೆ ಈ ಮೊದಲ ಹೆಂಡತಿ ಇದ್ದು, ನಾನು ಎರಡನೇಯ ಹೆಂಡತಿ ಇರುತ್ತೇನೆ. ನನ್ನ ಗಂಡನು ಆಗಾಗ ಮೊದಲನೇಯ ಹೆಂಡತಿ ಹತ್ತಿರ ಹೋಗಿ ಬರುವುದು ಮಾಡುತ್ತಿದ್ದನು. ನಾವೆಲ್ಲರೂ ಅನ್ಯೂನ್ಯವಾಗಿದ್ದೆವು. ನಾನು ಮತ್ತು ನನ್ನ ಗಂಡ ಮೂರು ವರ್ಷದ ಹಿಂದೆ ಸಿ.ಎಸ್.ಎಫ್.ಒಂದನೇಯ ಕ್ಯಾಂಪಿಗೆ ದುಡಿದು ತಿನ್ನಲು ಬಂದು ಸಿ.ಎಸ್.ಎಫ್ ಒಂದನೇಯ ಕ್ಯಾಂಪಿನಲ್ಲಿ ಸಂಗಪ್ಪ ಇವರ ಶೆಡ್ಡಿನಲ್ಲಿ ಬಾಡಿಗೆಗೆ ವಾಸವಾಗಿದ್ದೆವು ನನ್ನ ಗಂಡನು ಕುಡಿಯುವ ಚಟ ಬೆಳಸಿಕೊಂಡಿದ್ದನು, ದಿನಾಂಕ;-08/07/2015 ರಂದು ಬುದುವಾರ ದಿವಸ ರಾತ್ರಿ ನನ್ನ ಗಂಡನು ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ನನಗೆ ಹೊಟ್ಟೆ ನೋಯಿಸುತ್ತಿದೆ ಅಂತಾ ಹೇಳುತ್ತಿದ್ದು, ಕುಡಿದ ನಿಶೆಯಲ್ಲಿ ಊಟ ಮಾಡದೆ ಹಾಗೇಯೆ ಮಲಗಿಕೊಂಡಿದ್ದನು ರಾತ್ರಿ 1 ಗಂಟೆಸುಮಾರಿಗೆ ನನಗೆ ಎಚ್ಚರವಾಗಿ ನೋಡಲಾಗಿ ನನ್ನ ಗಂಡನು ನಾವು ವಾಸಿಸುವ ಶೆಡ್ಡಿನ ಮೇಲಿನ ಬಲಿಷಿಗೆ ತಾನು ಉಟ್ಟ ಲುಂಗಿಯಿಂದ ಉರುಲು ಹಾಕಿಕೊಂಡಿದ್ದನು.ನೋಡಲಾಗಿ ಮೃತಪಟ್ಟಿದ್ದು ನಂತರ ಮನೆಯ ಅಕ್ಕಪಕ್ಕದವರಿಗೆ ವಿಷಯ ತಿಳಿಸಲಾಗಿ ಎಲ್ಲರೂ ಬಂದು ನೋಡಿದರು. ನನ್ನ ಗಂಡನು ಕುಡಿದ ನಿಶೆಯಲ್ಲಿ ಹೊಟ್ಟೆ ಬೇನೆ ಬಂದಿದ್ದರಿಂದ ಅದರ ಬಾದೆ ತಾಳಲಾರದೆ ಕ್ರಿಮಿನಾಷಕ ಎಣ್ಣೆಯನ್ನು ಸೇವಿಸಿ ಮೃತಪಟ್ಟಿದ್ದು ಇರುತ್ತದೆ. ನನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯವಿರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಯುಡಿ.ಆರ್ ನಂ,13/2015ಕಲಂ.174.ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. ಫಿರ್ಯಾದಿಯ ಮಗಳಾದ ನಾಗಮ್ಮ 40 ವರ್ಷ ಈಕೆಗೆ 20 ವರ್ಷಗಳ ಹಿಂದೆ ಲಗ್ನವಾಗಿದ್ದು, ಈಗ್ಗೆ 02 ವರ್ಷಗಳಿಂದ ಮೈ ತುಂಬಾ ಗುಳ್ಳೆಗಳು ಎದ್ದಿದ್ದು ಅಲ್ಲಲ್ಲಿ ಆಸ್ಪತ್ರೆಗೆ ಸಹ ತೋರಿಸಿದ್ದು ಕಡಿಮೆ ಆಗದ ಕಾರಣ ಹೊಟ್ಟೆಯಲ್ಲಿ ಸಂಕಟ ಆಗಿ ಭಾದೆ ತಾಳಲರಾದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09-07-2015 ರಂದು 4-00 ಪಿ.ಎಂ.ದಲ್ಲಿ ನಾಗಮ್ಮಳು ಕೆ. ಹಂಚಿನಾಳ ಕ್ಯಾಂಪಿನ ತಮ್ಮ ವಾಸದ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದು, ಆಸ್ಪತ್ರೆಗೆ ಸಾಗಿಸಿದಾಗ 5-00 ಪಿ.ಎಂ.ದಲ್ಲಿ ಮೃತಪಟ್ಟಿದ್ದು ಮರಣದಲ್ಲಿ ಯಾರ ಮೇಲೆ ಯಾವ ತರಹದ ಸಂಶಯ ಇರುವುದಿಲ್ಲ ಅಂತಾ ಮುಂತಾಗಿ ಇದ್ದ ಹೇಳಿಕೆ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಯು.ಡಿ.ಆರ್. ನಂ. 21/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. J¸ï.¹./J¸ï.n. ¥ÀæPÀgÀtzÀ ªÀiÁ»w:- ದಿನಾಂಕ: 09.07.2015 ರಂದು ಸಂಜೆ 5.30 ಗಂಟೆಯ ಸುಮಾರಿಗೆ ಫಿರ್ಯಾದಿ UÁæ«ÄÃt ¥Éưøï oÁuÉ gÁAiÀÄZÀÆgÀÄ gÀªÀರು ತನ್ನ ಮನೆಯಲ್ಲಿದ್ದಾಗ ತಮ್ಮ ಮನೆಯ ಪಕ್ಕದ ಮನೆಯವರಾದ ಆರೋಪಿ ನಂ: 1 ಮೈಲಾರಿಗುಡ್ಡ ಹಾಗೂ ಆತನ ಹೆಂಡತಿ ಆರೋಪಿ ನಂ: 2 ನಾಗಮ್ಮ ರವರು ತಮ್ಮ ಮನೆಯ ಮುಂದೆ ಜೋಪಡಿಯನ್ನು ಹಾಕುತ್ತಿದ್ದು, ಅದಕ್ಕೆ ಫಿರ್ಯಾದಿ ಶಿವಕುಮಾರ ತಂ: ಶರಣಪ್ಪ ವಯ: 30ವರ್ಷ, ಜಾ: ಶಿಳ್ಳಿಕ್ಯಾತರ್, ಉ : ಕೂಲಿ, ಸಾ: ಹೊಸಪೇಟೆ, ತಾ:ಜಿ: ರಾಯಚೂರು FvÀ£ÀÄ “ಜೋಪಡಿ ಇಲ್ಲಿ ಹಾಕಿದರೆ ಮಳೆಯ ನೀರು ನಮ್ಮ ಮನೆಯ ಮುಂದೆ ಮಳೆಯ ನೀರು ನಿಲ್ಲುತ್ತದೆ, ನೀವು ಸ್ವಲ್ಪ ಮಳೆ ನೀರು ಹೋಗಲು ದಾರಿ ಬಿಟ್ಟು ಜೋಪಡಿ ಹಾಕಿರಿ” ಎಂದು ಹೇಳಿದ್ದಕ್ಕೆ ಆರೋಪಿತರು “ಹೊಗಲೇ ಸೂಳೆ ಮಗನೇ ನಮ್ಮ ಮನೆಯ ಮುಂದೆ ನಾನು ಜೋಪಡಿ ಹಾಕಿಕೊಳ್ಳುತ್ತೇನೆ, ಅದನ್ನು ಕೇಳೋಕೆ ನೀನ್ಯಾವನಲೇ” ಅಂತಾ ಅಂದವರೆ ಎ-2 ನಾಗಮ್ಮ ಒಮ್ಮೆಲೆ ಬಂದಿದ್ದೇ ಫಿರ್ಯಾದಿಯ ಎದೆಯ ಅಂಗಿಗೆ ಕೈ ಹಾಕಿ ತನ್ನ ಕಪಾಳಕ್ಕೆ ಹೊಡೆದಿದ್ದು, ಎ-1 ಮೈಲಾರಿಗುಡ್ಡ ಈತನು ಅಲ್ಲಿಯೇ ಬಿದ್ದಿದ್ದ ಹಿಡಿಗಾತ್ರದ ಕಲ್ಲಿನಿಂದ ಫಿರ್ಯಾದಿಯ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿ “ಲಂಗಾ ಸೂಳೆ ಮಗನೇ ಈ ದಿನ ನಿನ್ನ ಕತೆ ಮುಗಿಸಿಯೇ ಬಿಡುತ್ತೇನೆ” ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೇ ಜಗಳ ಬಿಡಿಸಲು ಬಂದ ಫಿರ್ಯಾದಿಯ ತಂದೆ ಶರಣಪ್ಪ ರವರಿಗೆ ಅದೇ ಕಲ್ಲಿನಿಂದ ಹೊಟ್ಟೆಗೆ ಹೊಡೆದು ದುಃಖಾಪಾತಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫೀರ್ಯಾದಿಯ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 164/2015 PÀ®A: 323, 324, 504, 506, ¸ÀºÁ 34 L¦¹ ºÁUÀÆ 3(1)(10) J¸ï.¹. J¸ï.n. CmÁæ¹n DPÀÖ CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. zÉÆA© ¥ÀæPÀgÀtzÀ ªÀiÁ»w:- ಮೃತ ZÀAzÀæ±ÉÃRgÀ vÀAzÉ PÀȵÀÚ¥Àà ªÀAiÀiÁ-22,®ªÀiÁtÂà G-PÀÆ°PÉ®¸À ¸Á-UÉÆÃgɨÁ¼À vÁAqÁ £ÀA 02 FvÀ£ÀÄ ಆರೋಫಿ ನಂ 1 ಮಾನಸಿಂಗ ತಂದೆ ಟೋಪಣ್ಣ ವಯಾ-50, ಇತನ ಮಗಳನ್ನು ಮಾತಾನಾಡಿಸಿದ ವಿಷಯವಾಗಿ ಈ ಗ್ಗೆ 2 ವರ್ಷಗಳ ಹಿಂದೆ ಗಲಾಟೆಯಾಗಿ ಚಂದ್ರಶೇಖರನಿಗೆ ಕಂಬಕ್ಕೆ ಕಟ್ಟಿ ತಲೆ ಬೋಳಿಸಿದ್ದರಿಂದ ೀ ಬಗ್ಗೆ ಪ್ರಕರಣ ದಾಖಲಿಸಿದ್ದು ಸದರಂತೆ ಆರೋಪಿ ನಂ 1 ಇತನ ಹೆಂಡತಿ ಸಹ ಚಂದ್ರಶೇಖರನ ಮೇಲೆ ದೂರು ದಾಖಲಿಸಿದ್ದು ಸದರಿ ಕೇಸಿನ ವಿಚಾರಣೆಯು ದಿನಾಂಕ 09-07-2015 ರಂದು ಲಿಂಗಸಗೂರ ಕೊರ್ಟನಲ್ಲಿ ಹಾಜರಿ ಇರಬೇಕಾಗಿರುವುದರಿಂದ ದಿನಾಂಕ 07/07/2015 ರಂದು ಊರಿಗೆ ಬಂದಿದ್ದು ಅದಕ್ಕಾಗಿ ನಮೂದಿತ ಆರೋಪಿ ªÀiÁ£À¹AUÀ ºÁUÀÆ EvÀgÉ 10 d£ÀgÀÄ PÀÆr ಅಕ್ರಮ ಕೂಟ ಕಟ್ಟಿಕೊಂಡು ಬಂದು ಚಂದ್ರಶೇಖರನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನೀನು ಕೊಟ್ಟ ಕೇಸಿನಲ್ಲಿ ರಾಜಿಯಾಗು ಇಲ್ಲದಿದ್ದರೆ ಕೊಂದು ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದ್ದರಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09/07/2015 ರಂದು ಬೆಳಿಗ್ಗೆ 06-00 ಗಂಟೆಗೆ ಚಂದ್ರಶೇಖರನು ತನ್ನ ವಾಸದ ಮನೆಯಲ್ಲಿ ಲುಂಗಿಯಿಂದ ಉರಲು ಹಾಕಿಕೊಂಡು ಇಲಾಜುಗಾಗಿ ಲಿಂಗಸಗೂರ ಆಸ್ಪತ್ರೆಯಿಂದ ಹೆಚ್ಚಿನ ಇಲಾಜಿಗಾಗಿ ರಾಯಚೂರಿಗೆ ಕರೆದುಕೊಂಡು ಹೋಗಲು ಅಂಬುಲೆನ್ಸನಲ್ಲಿ ಹಾಕುವಾಗ 07-40 ಎಎಂ ಗೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 166/15 PÀ®A. 143,147,504, 506, 306 ¸À»vÀ 149 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ. ¥Éưøï zÁ½ ¥ÀæPÀgÀtzÀ ªÀiÁ»w:- ದಿನಾಂಕ;-10/07/2015 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಠಾಣೆಯಲ್ಲಿರುವಾಗ ನಾರಾಯಣನಗರ ಕ್ಯಾಂಪಿನಲ್ಲಿ ಎರಡು ಟ್ರಾಕ್ಟರಗಳಲ್ಲಿ ಬೆಳವಾಡ ಹಳ್ಳದಿಂದ ಉಸುಕು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ¥ÁAqÀÄ ¹AUï J.J¸ï.L. §¼ÀUÁ£ÀÆgÀÄ gÀªÀgÀÄ ಮತ್ತು ಸಿಬ್ಬಂಧಿಯವರಾದ ಪಿ.ಸಿ.697,300, ರವರೊಂದಿಗೆ ನಮ್ಮ ಮೋಟಾರ್ ಸೈಕಲಗಳ ಮೇಲೆ ಸ್ಥಳಕ್ಕೆ ಹೋಗಿ ಅಲ್ಲಿ ಪ್ರಾಸಾದ ಈತನ ಹೋಟಲ್ ಮುಂದೆ ರಸ್ತೆಯ ಮೇಲೆ ಎರಡೂ ಟ್ರಾಕ್ಟರಗಳಲ್ಲಿ ಉಸುಕು ತುಂಬಿಕೊಂಡು ಹೋಗುತ್ತಿದ್ದದ್ದನ್ನು ಕಂಡು ಟ್ರಾಕ್ಟರಗಳನ್ನು ನಿಲ್ಲಿಸಿ, ವಿಚಾರಿಸಲಾಗಿ ಎರಡೂ ಟ್ರಾಕ್ಟರ ಚಾಲಕರುಗಳು ಉಸುಕಿಗೆ ಸಂಬಂಧಿಸಿದ ದಾಖಲಾತಿ ಮತ್ತು ರಾಯಾಲಿಟಿ ಪಡೆದುಕೋಳ್ಳದೆ ಅನಧೀಕೃತವಾಗಿ ಮತ್ತು ಕಳ್ಳತನದಿಂದ ಬೆಳವಾಟ ಹಳ್ಳದಿಂದ ಉಸುಕು ತುಂಬಿಕೊಂಡು ಸಾಗಿಸುತ್ತಿರುವುದಾಗಿ ತಿಳಿಸಿದ್ದರಿಂದ ಪಂಚರ ಸಮಕ್ಷಮದಲ್ಲಿ ಮೇಲ್ಕಂಡ ಎರಡೂ ಟ್ರಾಕ್ಟರಗಳನ್ನು ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ಒಪ್ಪಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಉಸುಕು ಜಪ್ತಿ ಪಂಚನಾಮೆಯ ಆದಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 96/2015.ಕಲಂ.379 ಐಪಿಸಿ ಮತ್ತು 43 ಕೆ.ಎಂ.ಎಂ.ಸಿ. ಆರ್.ರೂಲ್ -1994 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.07.2015 gÀAzÀÄ 41 ¥ÀææPÀgÀtUÀ¼À£ÀÄß ¥ÀvÉÛ ªÀiÁr 5300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ನಟಿ ಸಮಂತಾ ರುತ್ ಪ್ರಭು ತಮ್ಮ ವೈಯಕ್ತಿಕ ಜೀವನದ ಸುತ್ತಲಿನ ವದಂತಿಗಳನ್ನು ಅಲ್ಲಗಳೆಯಲು ಹೇಳಿಕೆಯೊಂದನ್ನು ನೀಡಿದ್ದಾರೆ. ಇಂಥ ವಿಷಯಗಳು ತಮ್ಮ ಆತ್ಮಸ್ಥೈರ್ಯ ಕುಂದಿಸುವುದಿಲ್ಲ ಎನ್ನುವ ಆತ್ಮವಿಶ್ವಾಸ ಅವರದು. ಸಮಂತಾ ಯಾರದ್ದೋ ಜೊತೆಗೆ ಸಂಬಂಧ ಹೊಂದಿದ್ದಾರೆ, ಆಕೆಗೆ ಮಕ್ಕಳನ್ನು ಮಾಡಿಕೊಳ್ಳೋದು ಇಷ್ಟವಿರಲಿಲ್ಲ, ಗರ್ಭಪಾತ ಮಾಡಿಸಿಕೊಂಡಿದ್ದರಂತೆ… ಎನ್ನುವ ವದಂತಿಗಳನ್ನು ಹರಿಬಿಡುತ್ತಿರುವುದರ ಕುರಿತು ಸ್ವತಃ ಸಮಂತಾ ಹೇಳಿಕೆ ನೀಡಿದ್ದಾರೆ. ಕಳೆದ ವಾರ ನಾಗ ಚೈತನ್ಯ ಅವರಿಂದ ಬೇರ್ಪಡುತ್ತಿರುವುದಾಗಿ ಸಮಂತಾ ಹೇಳಿಕೊಂಡಿದ್ದರು. ಇದೆಲ್ಲವೂ ಆದ ನಂತರ ಆಗಿರುವ ಬೆಳವಣಿಗೆಗಳು, ವದಂತಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. pic.twitter.com/jCPg3huW4Z — Samantha (@Samanthaprabhu2) October 8, 2021 ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಇದು ನನ್ನ ಮೇಲಿನ ವೈಯಕ್ತಿಕ ದಾಳಿಯಾಗಿದೆ. ಆದರೆ, ಈ ವಿಷಯಗಳಿಂದ ನನ್ನ ಮಾನಸಿಕ ಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಸಮಂತಾ. “ನನ್ನ ವೈಯಕ್ತಿಕ ಬಿಕ್ಕಟ್ಟಿಗೆ ನಿಮ್ಮೆಲ್ಲರ ಭಾವನಾತ್ಮಕ ಪ್ರತಿಕ್ರಿಯೆ ನನ್ನನ್ನು ಆವರಿಸಿದೆ. ನನ್ನ ಕಡೆ ಸಹಾನುಭೂತಿ, ಕಾಳಜಿ ತೋರಿಸಿದ್ದಕ್ಕಾಗಿ ಮತ್ತು ಸುಳ್ಳು ವದಂತಿಗಳು ಮತ್ತು ಕೆಲವರು ಹರಡುತ್ತಿರುವ ಕಥೆಗಳಿಂದ ವಿಚಲಿತರಾಗದೆ, ನನ್ನ ಮೇಲೆ ನಂಬಿಕೆ ಇಟ್ಟವರಿಗೆ ಧನ್ಯವಾದಗಳು” ಎಂದು ಸಮಂತಾ ಹೇಳಿಕೊಂಡಿದ್ದಾರೆ. “ನನಗೆ ಬೇರೆಯವರೊಂದಿಗೆ ಸಂಬಂಧವಿದೆ, ಮಕ್ಕಳನ್ನು ಮಾಡಿಕೊಳ್ಳೋದು ಇಷ್ಟವಿರಲಿಲ್ಲ, ನಾನು ಅವಕಾಶವಾದಿ ಮತ್ತು ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ” ಎಂದೆಲ್ಲಾ ಸುದ್ದಿ ಹಬ್ಬಿಸುವವರಿಂದ ತಮ್ಮನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ಸೆಟೆದು ನಿಂತಿದ್ದಾರೆ ಸಮಂತಾ. “ವಿಚ್ಛೇದನವು ಅತ್ಯಂತ ಬೇಸರದ ಪ್ರಕ್ರಿಯೆ. ನನಗೆ ಅದರಿಂದ ಹೊರಗೆ ಬರಲು ಸಮಯ ಬೇಕು. ಆದರೆ ಈ ಸಮಯದಲ್ಲಿ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ನಡೆಯುತ್ತಿದೆ. ಆದರೆ ನಾನು ಇದಕ್ಕೆಲ್ಲಾ ಬಗ್ಗುವುದಿಲ್ಲ” ಎಂದಿದ್ದಾರೆ.
ಫಿರ್ಯಾದಿ ಸಂತರಾಮ ತಂದೆ ಗಣೇಶ ವಾಗ್ಮಾರೆ ವಯ: 59 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ರಾವಣಕೊಳ, ತಾ: ಜಳಕೊಟ (ಎಮ್.ಎಸ್) ರವರ ಮಗಳಾದ ರೂದ್ರಾ @ ಸುಲೋಚನಾ ವಯ: 28 ವರ್ಷ ಇವಳಿಗೆ 2 ನೇ ಹೆರಿಗೆ ಆದ ನಂತರ ಸುಮಾರು ಮೂರು ವರ್ಷದಿಂದ ಹೊಟ್ಟೆ ಬೇನು ಇರುತ್ತದೆ, ಹೀಗಿರುವಾಗ ದಿನಾಂಕ 02-11-2019 ರಂದು ರವರು ರೂದ್ರಾ ಇಕೆಯು ಮನೆಯಲ್ಲಿರುವಾಗ ಹೊಟ್ಟೆ ಬೆನೆ ಎದ್ದಾಗ ಅವಳು ಬೆನೆ ತಾಳಲಾರದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಿಂದ ಆನಂದ ಚವ್ಹಾಣ ರವರ ಹೊಲದಲ್ಲಿರುವ ಗೋ ಕಟ್ಟಾ ಕೃಷಿ ಹೊಂಡದ ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ದಿನಾಂಕ 03-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಲಸೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 07/2019, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 03-11-2019 ರಂದು ಫಿರ್ಯಾದಿ ಉಮೇಶ ತಂದೆ ಗೋವಿಂದ ವಾಘಮಾರೆ ವಯ: 38 ವರ್ಷ, ಜಾತಿ: ವಡ್ಡರ, ಸಾ: ಬೇಟಬಾಲಕುಂದಾ ರವರ ತಮ್ಮನಾದ ಅಶೋಕ ವಯ: 24 ವರ್ಷ ಇತನು ಏಕಾಂತದಲ್ಲಿ ಇದ್ದು, ಯಾರೊಂದಿಗೂ ಹೆಚ್ಚಾಗಿ ಮಾತನಾಡದೆ, ಹೆಂಡತಿಯೊಂದಿಗೂ ಹೆಚ್ಚಾಗಿ ಬೆರೆಯದೇ, ದಾಪಂತ್ಯ ಜೀವನದಲ್ಲಿ ಜಿಗುಪ್ಸೆಗೊಂಡು, ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಬಸಲಿಂಗೆ ರವರ ಬಂದಾರಿ ಮೇಲಿನ ನೆರಳೆ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಅವನ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಚಿಂತಾಕಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 07/2019, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 03-11-2019 ರಂದು ಫಿರ್ಯಾದಿ ಪಾರ್ವತಿ ಗಂಡ ರಾಚಪ್ಪಾ ಪಾಟೀಲ್ ವಯ: 52 ವರ್ಷ, ಜಾತಿ: ಲಿಂಗಾಯತ, ಸಾ: ನಾಗನಪಲ್ಲಿ ಗ್ರಾಮ, ತಾ: ಔರಾದ(ಬಿ) ರವರ ಗಂಡನಾದ ರಾಚಪ್ಪಾ ಇವರಿಗೆ ಎಸ್.ಬಿ.ಐ ಮತ್ತು ಪಿಕೆಪಿಎಸ್ ಬ್ಯಾಂಕಿನ ಸಾಲ ಹೆಚ್ಚಾಗಿರುವುದರಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹೊಲದಲ್ಲಿ ಬೆಳೆ ಬೆಳೆಯದೆ ಸದರಿ ನೋವಿನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 96/2019, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 03-11-2019 ರಂದು ಫಿರ್ಯಾದಿ ಹಣಮಂತ ತಂದೆ ಸಿದ್ರಾಮ ವಜನಮ್ ವಯ: 43 ವರ್ಷ, ಜಾತಿ: ಹೇಳವ, ಸಾ: ಮಲ್ಕಾಪುರ ಗ್ರಾಮ, ತಾ: ಜಿ: ಬೀದರ ರವರು ತನ್ನ ಗೆಳೆಯನಾದ ಸಂಗಪ್ಪಾ ತಂದೆ ಶರಣಪ್ಪಾ ಸಾ: ಮಲ್ಕಾಪುರ ಗ್ರಾಮ ಇವರಿಬ್ಬರು ಫಿರ್ಯಾದಿಯ ಟಿ.ವಿ.ಎಸ್ ಎಕ್ಸ್‌.ಎಲ್ ದ್ವಿಚಕ್ರ ವಾಹನ ನಂ. ಕೆಎ-38/ಡಬ್ಲು-3916 ನೇದರ ಮೇಲೆ ಬೀದರ ನರಸಿಂಹ ಝರಣಾ ರೋಡದಿಂದ ಮಲ್ಕಾಪುರ ಗ್ರಾಮಕ್ಕೆ ಹೋಗುವಾಗ ಮಲ್ಕಾಪುರ ರಿಂಗ ರೋಡ್ ಹತ್ತಿರ ಬಂದಾಗ ಚಿಕಪೇಟ ಕಡೆಯಿಂದ ಒಂದು ಅಪರಿಚಿತ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಗೆ ಸಾದಾ ಗಾಯಗಳು ಹಾಗೂ ಸಂಗಪ್ಪಾ ಇವರಿಗೆ ಎಡಗಾಲಿನ ಮೊಳಕಾಲು ಕೆಳಗೆ ಕಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ಆರೋಪಿಯು ಅಪಘಾತ ವೆಸಗಿ ತನ್ನ ಕಾರನ್ನು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 143/2019, ಕಲಂ. 143 ಐಪಿಸಿ ಮತ್ತು 87 ಕೆ.ಪಿ ಕಾಯ್ದೆ :- ದಿನಾಂಕ 02-11-2019 ರಂದು ವಳಸಂಗ ಗ್ರಾಮದ ಬಸಪ್ಪಾ ಪಾಟೀಲ್ ರವರ ಕಿರಾಣಾ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಹುಲಗೇಶ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ವಳಸಂಗ ಗ್ರಾಮದ ಬಸಪ್ಪಾ ಪಾಟೀಲ್ ರವರ ಕಿರಾಣಾ ಅಂಗಡಿಯ ಸ್ವಲ್ಪ ದೂರದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲು ಅಂಗಡಿಯ ಪಕ್ಕದಲ್ಲಿ ಕರೆಂಟ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಅಜಯ ತಂದೆ ಶಾಲಿವಾನ ವಯ 23 ವರ್ಷ ಜಾತಿ: ಎಸ್.ಸಿ, 2) ಹರಿನಾಥ ತಂದೆ ನಾಗನಾಥ ಮೇತ್ರೆ ವಯ: 53 ವರ್ಷ, ಜಾತಿ: ಕುರುಬ, 3) ರಾಹೂಲ ತಂದೆ ಪ್ರಭುರಾಜ ವಾಗ್ಮಾರೆ ವಯ: 26 ವರ್ಷ, ಜಾತಿ: ಎಸ್.ಸಿ, 4) ಉಮಾಕಾಂತ ತಂದೆ ಸಂಗ್ರಾಮ ಕಾಂಬಳೆ ವಯ: 32 ವರ್ಷ, ಜಾತಿ: ಎಸ್.ಸಿ 4 ಜನ ಸಾ: ವಳಸಂಗ, 5) ಅನೀಲಕುಮಾರ ತಂದೆ ದೇಶಮುಖ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಭಾಲ್ಕಿ, 6) ಪ್ರಕಾಶ ತಂದೆ ಮಾರುತಿ ಬಿರಾದಾರ ವಯ: 42 ವರ್ಷ, ಜಾತಿ: ಮರಾಠಾ, ಸಾ: ನಿಟ್ಟೂರ, 7) ಹಣಮಂತ ತಂದೆ ನಾಗನಾಥ ಬೆಲ್ದಾಳೆ ವಯ: 39 ವರ್ಷ, ಜಾತಿ: ಲಿಂಗಾಯತ, 8) ಕಲ್ಲಪ್ಪಾ ತಂದೆ ಮಲ್ಲಪ್ಪಾ ಮೇತ್ರೆ ವಯ: 31 ವರ್ಷ, ಜಾತಿ: ಕುರುಬ ಹಾಗೂ 9) ಕುಮಾರ ತಂದೆ ಮಾಣಿಕರಾವ ಡಿಗ್ಗೆ ವಯ: 26 ವರ್ಷ, ಜಾತಿ: ಎಸ್.ಸಿ, ಮೂವರು ಸಾ: ಮುರಾಳ ಇವರೆಲ್ಲರೂ ಅಕ್ರಮವಾಗಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟಾ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಕೊಂಡು ಅವರಿಂದ 52 ಇಸ್ಪೀಟ ಎಲೆಗಳು ಹಾಗೂ 20,700/- ರೂ ನಗದು ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇಸ್ಲಾಮಾಬಾದ್(ಸೆ.24): ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳು ಸುರಕ್ಷಿತವಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದೀಗ ಪಾಕಿಸ್ತಾನದಲ್ಲಿ ಮಹಿಳೆ, ಹದಿಹರೆಯದ ಹೆಣ್ಣುಮಕ್ಕಳನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಹೀಗೆ ಬಲವಂತವಾಗಿ ಮತಾಂತರ ಮಾಡಿದ ಬಳಿಕ ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಿಸಲಾಗಿದೆ. ಪಾಕಿಸ್ತಾನದಲ್ಲಿ ಈ ರೀತಿಯ ಘಟನೆ ಸಾಮಾನ್ಯವಾಗಿದೆ. ಈ ಕುರಿತು ಅಪಹರಣಕ್ಕೊಳಗಾದ ಮಹಿಳೆ ಪತಿ ನೀಡಿರುವ ದೂರವನ್ನು ಪಾಕಿಸ್ತಾನ ಪೊಲೀಸ್ ಸ್ವೀಕರಿಸಿಲ್ಲ. ಆದರೆ ಘಟನೆ ಕುರಿತು ಪಾಕ್ ಪೊಲೀಸ್ ತನಿಖೆ ನಡೆಸುವುದಾಗಿ ಹೇಳಿದೆ. ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ. ಇದರ ವಿರುದ್ದವೂ ಸಿಂಧ್ ಪ್ರಾಂತ್ಯದ ಹಿಂದೂಗಳು ಆಕ್ರೋಶ ಹೊರಹಾಕಿದ್ದಾರೆ. ಸಿಂಧ್ ಪ್ರಾಂತ್ಯದ ನರ್ಸಾಪುರ ವಲಯದಿಂದ 14 ವರ್ಷದ ಮೀನಾ ಮೆಘ್ವಾರ್‌ನನ್ನು ಅಪಹರಿಸಲಾಗಿದ್ದರೆ, ನರ್ಸಾಪುರ ಮಾರುಕಟ್ಟೆಯಿಂದ ಮನೆಗೆ ಹಿಂತುರುಗುತ್ತಿದ್ದ ಬಾಲಕಿಯನ್ನು ಅಪಹರಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಮೂವರು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಅಪಹರಿಸಿ ಬಸವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ. ಬಳಿಕ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಪಾಕ್‌ನಲ್ಲಿ ಪ್ರವಾಹ ಸಂತ್ರಸ್ತರಿಗೆ ಆಹಾರ, ವಸತಿ ಒದಗಿಸಿದ ದೇವಸ್ಥಾನ! ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರ ಪೈಕಿ ಸಿಂದ್ ಪ್ರಾಂತ್ಯದಲ್ಲಿ ಹೆಚ್ಚಿನ ಹಿಂದೂಗಳು ನೆಲೆಸಿದ್ದಾರೆ. ಇಲ್ಲಿ ಹಿಂದೂ ಹುಡುಗಿಯರ ಅಪಹರಣ ಹಾಗೂ ಬಲವಂತವ ಇಸ್ಲಾಂ ಮತಾಂತರ ನಡೆಯುತ್ತಲೇ ಇದೆ. ಈ ಸಮಸ್ಯೆಯನ್ನು ಪೊಲೀಸ್, ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಜೂನ್ ತಿಂಗಳಲ್ಲಿ ಕರೀನಾ ಕುಮಾರಿ ಅನ್ನೋ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಲಾಗಿತ್ತು. ಬಳಿಕ ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಿಸಲಾಗಿತ್ತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಬಾಲಕಿ ತನ್ನನ್ನು ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡಿಸಲಾಗಿತ್ತು ಎಂದಿದ್ದಳು. ಪಾಕಿಸ್ತಾನದಲ್ಲಿ ಹಿಂದೂ ಹೆಣ್ಣು ಮಕ್ಕಳು, ಹಿಂದೂ ದೇವಸ್ಥಾನ, ಹಿಂದೂ ಸಮುದಾಯ ಅಪಾಯದಲ್ಲಿದೆ. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆಯುತ್ತಲೇ ಇದೆ. ಪಾಕ್‌ನಲ್ಲಿನ 1000 ವರ್ಷ ಹಳೆಯ ಹಿಂದೂ ದೇಗುಲ ಶೌಚಾಲಯಕ್ಕೆ ಬಳಕೆ! ಭಾರತದಲ್ಲಿ ಪುರಾತನ ಮಂದಿರ- ಮಸೀದಿಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಲಾಗಿದೆ. ಆದರೆ, ಪಾಕಿಸ್ತಾನದ ಕರಾಚಿಯ ಮನೋರಾ ಐಲೆಂಡ್‌ ಬೀಚ್‌ನಲ್ಲಿರುವ 100 ವರ್ಷ ಹಳೆಯ ವರುಣ್‌ ದೇವ್‌ ಮಂದಿರ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿದೆ. ಸುಮಾರು 16ನೇ ಶತಮಾನದಲ್ಲಿ ಭೋಜೋಮಲ್‌ ನ್ಯಾನ್ಸಿ ಭಟ್ಟಿಯಾ ಎಂಬ ಶ್ರೀಮಂತ ವ್ಯಾಪಾರಿ ಮನೋರಾ ದ್ವೀಪವನ್ನು ಖರೀದಿ ಮಾಡಿದ್ದರು. ಬಳಿಕ ಭೋಜೋಮಲ್‌ ಅವರ ಕುಟುಂಬ ದೇವಾಲಯದ ನಿರ್ವಹಣೆ ಮಾಡುತ್ತಿತ್ತು. ಪ್ರಸ್ತುತ ಈ ದೇವಾಲಯವನ್ನು ಪಾಕಿಸ್ತಾನ ಹಿಂದು ಕೌನ್ಸಿಲ್‌ ನಿರ್ವಹಣೆ ಮಾಡುತ್ತಿದೆ. ಆದರೆ, ಈ ದೇವಾಲಯದ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 1950ರಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನಡೆದಿದ್ದೇ ಕೊನೆ. ಆ ಬಳಿಕ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಲ್ಲ.
ಸಾವರ್ಕರ್ ಆಗಲಿ ಆರೆಸ್ಸೆಸ್ ಆಗಲಿ ಅದೇ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ನಡೆಸಿದ ಮಹಾಡ್ ಸತ್ಯಾಗ್ರಹ ಅಥವಾ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಭಾಗವಹಿಸುವುದಿರಲಿ ಅದರ ವಿರುದ್ಧ ಕೆಂಡಕಾರಿದ್ದರು. ಅದರಲ್ಲೂ ಆ ವಲಯದಲ್ಲಿದ್ದ ಭೂಮಾಲಕ ಖೋತ್ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ಶೂದ್ರ ರೈತಾಪಿ ಮತ್ತು ದಲಿತ ಕೂಲಿಗಳನ್ನು ಸಂಘಟಿಸುತ್ತಿದ್ದರೆ ಆಗ ರತ್ನಗಿರಿಯಲ್ಲಿದ್ದ ಸಾವರ್ಕರ್ ಈ ಹೋರಾಟದಲ್ಲಿ ಹಿಂದೂಗಳು ಭಾಗವಹಿಸಬಾರದೆಂದು ಹೇಳಿಕೆ ನೀಡುತ್ತಾರೆ. 1956ರಲ್ಲಿ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಂಡಾಗ ಸಾವರ್ಕರ್ ಅಂಬೇಡ್ಕರ್ ಅವರನ್ನು ಅತ್ಯಂತ ಹೀನಾಯವಾಗಿ ಖಂಡಿಸುತ್ತಾರೆ. ಭಾಗ-1 ಭಾರತವು ಆಚರಿಸುತ್ತಿರುವ ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭವು ಇತಿಹಾಸದ ತಪ್ಪುಗಳನ್ನು ತಿದ್ದಿಕೊಂಡು ಭವಿಷ್ಯದ ಬಗ್ಗೆ ಭರವಸೆಯಿಂದ ದೃಢವಾದ ಹೆಜ್ಜೆಯಿಡುವ ಸ್ಫೂರ್ತಿಯನ್ನು ತಂದುಕೊಡಬೇಕಿತ್ತು ಹಾಗೂ ಈ ದೇಶದ ಎಲ್ಲಾ ಜನರಿಗೆ ಜಾತಿ-ಧರ್ಮ-ಲಿಂಗ-ಭಾಷೆಗಳ ಭೇದವಿಲ್ಲದೆ ಸಮಾನವಾದ ಪಾಲನ್ನು ಖಾತರಿ ಮಾಡುತ್ತಾ ಎಲ್ಲರೂ ಜೊತೆಗೂಡಿ ದೇಶಕಟ್ಟುವ ವಿಶ್ವಾಸವನ್ನು ಹುಟ್ಟಿಸಬೇಕಿತ್ತು. ಆದರೆ ಮೋದಿ ಸರಕಾರ ಮತ್ತು ಅವರ ಗುರುಮಠವಾದ ಆರೆಸ್ಸೆಸ್ ಈ ಸಂದರ್ಭಕ್ಕೆ ಅಮೃತಮಹೋತ್ಸವ ಎಂಬ ಹಿಂದೂ-ಬ್ರಾಹ್ಮಣೀಯ ಹೆಸರನ್ನು ಕೊಟ್ಟಿದೆ ಮತ್ತು ಇಡೀ ಸಂದರ್ಭವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಪರವಾಗಿ ಸೇವೆ ಸಲ್ಲಿಸಿದ ಹಿಂದೂರಾಷ್ಟ್ರ ಪರಿಕಲ್ಪನೆಯ ಪಿತಾಮಹ ಸಾವರ್ಕರ್‌ರನ್ನು ಭಾರತದ ಪಿತಾಮಹನನ್ನಾಗಿ ಸ್ಥಾಪಿಸುವ ಯೋಜನೆಗೆ ಬಳಸಿಕೊಳ್ಳುತ್ತಿದೆ. ಹಾಗೂ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಬ್ರಿಟಿಷರ ಜೊತೆ ಕೈಜೋಡಿಸಿದ್ದಲ್ಲದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ, ಈಗಲೂ ನಿರಂತರವಾಗಿ ಭಾರತದ ಬುನಾದಿಯನ್ನು ಕೋಮುವಾದದಿಂದ ಭಗ್ನಗೊಳಿಸುತ್ತಾ ಬಂದಿರುವ ಆರೆಸ್ಸೆಸ್ ಅನ್ನು ‘‘ಸ್ವಾತಂತ್ರ್ಯ ಹೋರಾಟದ ಸಮರವೀರರು’’ ಎಂದು ಸ್ಥಾಪಿಸಲು ಬಳಸಿಕೊಳ್ಳುತ್ತಿದೆ ಮತ್ತು ಈ ಸಂದರ್ಭದಲ್ಲೂ ತನ್ನ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರ ಕಲ್ಪನೆಯನ್ನು ಹೇರುತ್ತಾ ದೇಶದಲ್ಲಿ ಮತ್ತು ಸಮಾಜದಲ್ಲಿ ಮತ್ತಷ್ಟು ಬಿರುಕನ್ನು ಹುಟ್ಟಿಸಲು ಯತ್ನಿಸುತ್ತಿದೆ. ಇತ್ತೀಚೆಗೆ ದಿನ ಪತ್ರಿಕೆಯೊಂದರಲ್ಲಿ ರಾಷ್ಟ್ರವಾದಿ ಚಿಂತಕರೆಂದು ಕರೆಸಿಕೊಂಡವ ರೊಬ್ಬರು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಆರೆಸ್ಸೆಸ್-ಸಾವರ್ಕರ್ ಬಗ್ಗೆ 15 ಪ್ರಶ್ನೆಗಳನ್ನು ಕೇಳಿ ಮೊತ್ತಮೊದಲ ಬಾರಿಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರ ಜೊತೆಗೆ ನೀಲಿಯಿಂದ ಅಪ್ಪಟ ಕೇಸರಿಯಾಗಿ ಬದಲಾಗಿರುವ ಕೊಳ್ಳೆಗಾಲದ ಶಾಸಕ ಎನ್. ಮಹೇಶ್ ಅವರೂ ಬದಲಾದ ಉತ್ಸಾಹದಿಂದ ಸಾವರ್ಕರ್ ಅವರ ಬಗ್ಗೆ ‘‘ಸಮಾಜ ಸುಧಾರಣೆಯ ದಿವ್ಯ ಚೇತನ’’ವೆಂದು ಬಣ್ಣಿಸಿ ಸುದೀರ್ಘ ಆರೆಸ್ಸೆಸ್ ಪೆನ್ನಿನ ಲೇಖನವನ್ನು ಬರೆದಿದ್ದಾರೆ. ಈ ಲೇಖನಗಳ ಗುರಿ ಮೇಲ್ನೋಟಕ್ಕೆ ಸಿದ್ದರಾಮಯ್ಯನವರಾಗಿದ್ದರೂ ಸಾರಾಂಶದಲ್ಲಿ ಈ ದೇಶದಲ್ಲಿ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರವಾದಿಗಳ ಹುನ್ನಾರವನ್ನು ವಿರೋಧಿಸುವ ಎಲ್ಲರಿಗೂ ಆ ಲೇಖನಗಳು ಸವಾಲು ಹಾಕಿವೆ. ಆದ್ದರಿಂದ ಈ ಹಿಂದೂ-ಬ್ರಾಹ್ಮಣಶಾಹಿ ‘ರಾಷ್ಟ್ರವಾದಿ’ಗಳು ಎತ್ತಿರುವ ಪ್ರಶ್ನೆಗಳಿಗೆ ಒಂದೊಂದಾಗಿ ಇಲ್ಲಿ ಉತ್ತರಿಸಲಾಗುವುದು. ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಆರೆಸ್ಸೆಸ್ ನಾಯಕರು ಮತ್ತು ಸಾವರ್ಕರ್ ಅವರು ಬರೆದಿರುವ ಕೃತಿಗಳನ್ನೇ ಆಧರಿಸಲಾಗಿದೆ. ದಯವಿಟ್ಟು ಹಿಂದೂರಾಷ್ಟ್ರವಾದಿಗಳು ತಮ್ಮದೇ ನಾಯಕರ ಈ ಕೃತಿಗಳನ್ನು ಪರಾಂಬರಿಸಬೇಕೆಂದೂ ವಿನಂತಿ: ಪ್ರಧಾನವಾಗಿ ಸಾವರ್ಕರ್ ಅವರು ಬರೆದಿರುವ: 1. Essentials Of Hindutva 2. Six Glorious Epochs Of Indian History 3. ಸಾವರ್ಕರ್ ಸಮಗ್ರ ವಾಘ್ಮಯದ ಆಯ್ದ ಭಾಗಗಳು ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಬರೆದಿರುವ 1. We or Our Nationhood Defined 2. Bunch Of Thoughts 3. Organiser ಪತ್ರಿಕೆಯ ನಿರ್ದಿಷ್ಟ ಸಂಚಿಕೆಗಳು ಆರೆಸ್ಸೆಸ್ ಸಂಸ್ಥಾಪಕ ಹೆಡಗೆವಾರ್‌ರ ಬದುಕು ಹಾಗೂ ರಾಜಕೀಯದ ಬಗ್ಗೆ ಆರೆಸ್ಸೆಸ್ ನ ಪ್ರಮುಖ ನಾಯಕರಾದ ಹೂ.ವೆ. ಶೇಷಾದ್ರಿಯವರು ಬರೆದ "Dr. Hedgewar- The Epoch-Maker", ಸಿ.ಪಿ. ಬಿಷ್ಕರ್ ಮತ್ತು ಎನ್.ಎಚ್. ಪಾಲ್ಕರ್ ಅವರು ಬರೆದ ಹೆಡಗೆವಾರ್‌ರ ಜೀವನ ಚರಿತ್ರೆಗಳು. ಇದಲ್ಲದೆ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ನಿರ್ದಿಷ್ಟ ಸಂಪುಟಗಳು, ಇತಿಹಾಸಕಾರ ಪ್ರೊ. ಶಂಸುಲ್ ಇಸ್ಲಾಮ್ ಅವರ ಬರಹಗಳು. ಆರೆಸ್ಸೆಸ್‌ನ ಅಭಿಮಾನಿ ವಾಲ್ಟರ್ ಆಂಡರ್ಸನ್ ಅವರ "Brothehood In Saffron', ಧನಂಜಯ್ ಕೀರ್ ಅವರ ಸಾವರ್ಕರ್ ಅವರ ಜೀವನ ಚರಿತ್ರೆ, ಕ್ರಿಸ್ಟೊಫೊ ಜಾಫರ್ಲೆ ಅವರ Hindu Natinolism ಇನ್ನಿತ್ಯಾದಿ ಗ್ರಂಥಗಳು. ಇವೆಲ್ಲವೂ ಸಾರ್ವಜನಿಕವಾಗಿ ಲಭ್ಯವಿದ್ದು ದಯವಿಟ್ಟು ಭಕ್ತರು ಮತ್ತು ಆಸಕ್ತರು ಇವುಗಳನ್ನು ತಾವೇ ನೇರವಾಗಿ ಓದಿ ವಿಶ್ಲೇಷಿಸಿ ಸ್ವಂತ ತೀರ್ಮಾನಕ್ಕೆ ಬರುವುದು ಇನ್ನೂ ಒಳ್ಳೆಯದು. ಪ್ರಶ್ನೆ 1: ಸಾವರ್ಕರ್ ದೇಶದ್ರೋಹಿಯಾಗಿದ್ದರೆ, ಕ್ಷಮಾಪಣೆ ಕೇಳಿದ್ದರೆ ಬ್ರಿಟಿಷರು ಅವರಿಗೆ 50 ವರ್ಷ ಕರಿನೀರಿನ ಶಿಕ್ಷೆ ನೀಡಿದ್ದೇಕೆ? ಸಾವರ್ಕರ್ ಪ್ರತಿಪಾದಕರು ಮತ್ತು ಅವರ ವಿರೋಧಿಗಳು ಇಬ್ಬರೂ ಕೂಡ ಸಾವರ್ಕರ್ ಅವರ ರಾಜಕೀಯ ಬದುಕನ್ನು ಎರಡು ಭಾಗಗಳನ್ನಾಗಿ ಅರ್ಥ ಮಾಡಿಕೊಂಡರೆ ವಿಷಯಕ್ಕೆ ಸ್ಪಷ್ಟತೆ ಬರುತ್ತದೆ. ಸಾವರ್ಕರ್ ಅವರು 1911ರಲ್ಲಿ ಲಂಡನ್‌ನಲ್ಲಿ ಬಂಧನಕ್ಕೊಳಗಾಗುವ ತನಕ ಕ್ರಾಂತಿಕಾರಿ ‘ಅಭಿನವ್ ಭಾರತ್’ ಸಂಘಟನೆಯ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ತೆರೆಮರೆಯಲ್ಲಿ ರಾಜಕೀಯ ಮಾರ್ಗದರ್ಶನ ಮಾಡುತ್ತಿದ್ದರು. 1906ರಲ್ಲಿ ಅವರು ಲಂಡನ್‌ಗೆ ಹೋದಾಗ ಅಲ್ಲಿಯ ಇಂಡಿಯಾ ಹೌಸ್‌ನಲ್ಲಿ ಸಭೆ ಸೇರುತ್ತಿದ್ದ ಭಾರತದ ಕ್ರಾಂತಿಕಾರಿ ತರುಣರಿಗೆ ಬ್ರಿಟಿಷ್ ವಿರೋಧಿ ಬಂಡಾಯದ ದೀಕ್ಷೆ ಕೊಡುತ್ತಿದ್ದರು ಮತ್ತು ಅಲ್ಲಿಂದಲೇ ತಮ್ಮ ಮಹಾರಾಷ್ಟ್ರದ ಸ್ನೇಹಿತರಿಗೆ ಪಿಸ್ತೂಲು ಇತ್ಯಾದಿ ಸರಬರಾಜು ಮಾಡುತ್ತಿದ್ದರು. ಆದರೆ ಈ ಪ್ರಕ್ರಿಯೆಯಲ್ಲಿ ಸೆರೆಯಾಗುತ್ತಿದ್ದ ಯಾರೂ ಸಾವರ್ಕರ್ ಹೆಸರು ಹೇಳುತ್ತಿರಲಿಲ್ಲ. ಉದಾಹರಣೆಗೆ ಲಂಡನ್‌ನಲ್ಲಿ ಬ್ರಿಟಿಷ್ ಅಧಿಕಾರಿ ಕರ್ಜನ್ ವೈಲಿಯನ್ನು ಕೊಲ್ಲಲು ಮದನ್‌ಲಾಲ್ ಧಿಂಗಾನನ್ನು ಅಥವಾ 1948ರಲ್ಲಿ ಗಾಂಧಿಯನ್ನು ಕೊಲ್ಲಲು ನಾಥೂರಾಮ್ ಗೋಡ್ಸೆಯನ್ನು ಪ್ರೇರೇಪಿಸಿದ್ದು ಸಾವರ್ಕರ್ ಅವರೇ ಆದರೂ ಕೊಲೆಯಲ್ಲಿ ಅವರ ಪಾತ್ರದ ಬಗ್ಗೆ ಅವರಿಬ್ಬರೂ ಸಾಕ್ಷಿ ಹೇಳಲಿಲ್ಲ. ಆದರೆ 1909ರಲ್ಲಿ ಅಭಿನವ್ ಭಾರತ್‌ನ ಒಂದು ಗುಂಪು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಎ.ಟಿ.ಎಂ. ಜಾಕ್ಸನ್‌ರನ್ನು ಕೊಂದುಹಾಕಿತು. ಅದಕ್ಕೆ ಬಳಸಲಾದ ಪಿಸ್ತೂಲು ಸಾವರ್ಕರ್ ಲಂಡನ್‌ನಿಂದ ಕಳಿಸಿದ್ದು ಎಂದು ಸಾಕ್ಷಿ ಸಿಕ್ಕಿತು. ಇದೊಂದು ಪ್ರಕರಣದಲ್ಲಿ ಮಾತ್ರ ಮೊದಲ ಬಾರಿಗೆ ಹಾಗೂ ಕೊನೆಯ ಬಾರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಾವರ್ಕರ್ ಶಿಕ್ಷೆಗೆ ಗುರಿಯಾದರು. ಅವರ ವಿಚಾರಣೆಯಲ್ಲಿ ಸಾವರ್ಕರ್ ಅವರು ಬ್ರಿಟಿಷ್ ಸಾಮ್ರಾಜ್ಯವನ್ನು ಹಿಂಸಾತ್ಮಕವಾಗಿ ಬುಡಮೇಲು ಮಾಡಬೇಕೆಂಬ ಆಶಯವನ್ನು ಹೊಂದಿದ್ದ ಅಭಿನವ್ ಭಾರತ್ ಗುಂಪಿನ ನಾಯಕ ಎಂದು ಸಾಬೀತಾಯಿತು. ಸಾಮಾನ್ಯವಾಗಿ ಬ್ರಿಟಿಷರು ಇಂತಹ ಕ್ರಾಂತಿಕಾರಿ ನಾಯಕರನ್ನು ಸೆರೆ ಹಿಡಿಯುವ ಮುನ್ನವೇ ಕೊಂದು ಹಾಕುತ್ತಿದ್ದರು ಅಥವಾ ಗಲ್ಲುಶಿಕ್ಷೆ ವಿಧಿಸುತ್ತಿದ್ದರು. ಆದರೆ ಸಾವರ್ಕರ್ ಅವರಿಗೆ 50 ವರ್ಷಗಳ ಶಿಕ್ಷೆ ವಿಧಿಸಿ ಆ ಕಾಲಕ್ಕೆ ಹಿಂಸಾತ್ಮಕ ದಾರಿ ಹಿಡಿದಿದ್ದ ಎಲ್ಲಾ ಕ್ರಾಂತಿಕಾರಿಗಳಿಗೆ ಕೊಡುತ್ತಿದ್ದ ಕರಿನೀರಿನ ಶಿಕ್ಷೆಯನ್ನು ಕೊಟ್ಟರು. ಅವರಿಗೆ ಮುಂಚೆಯೂ ಅಲ್ಲಿ ಸಾವಿರಾರು ಕ್ರಾಂತಿಕಾರಿ ಹೋರಾಟಗಾರರು ಹತ್ತಾರು ವರ್ಷ ಶಿಕ್ಷೆಗೆ ಗುರಿಯಾಗಿ ಒಂದೂ ಕ್ಷಮಾಪಣಾ ಪತ್ರ ಬರೆಯದೆ ಶಿಕ್ಷೆ ಮುಗಿಸಿ ಹೊರಬಿದ್ದಿದ್ದಾರೆ. ಆದರೆ ಸಾವರ್ಕರ್ ಅವರಿಗೆ 50 ವರ್ಷ ಜೀವಾವಧಿ ಶಿಕ್ಷೆಯಾಗಿದ್ದರೂ ಅವರು ಅಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 10 ವರ್ಷಗಳು ಮಾತ್ರ. 1921ರಲ್ಲೇ ಅವರನ್ನು ಅಂಡಮಾನ್‌ನಿಂದ ಪುಣೆಯ ಯೆರವಾಡ ಜೈಲಿಗೆ ವರ್ಗಾಯಿಸಲಾಯಿತು. ಅದಾದ ಎರಡೇ ವರ್ಷದಲ್ಲಿ ಅವರಿಗೆ ಜೈಲಿನಿಂದ ಬಿಡುಗಡೆ ಮಾಡಿ ರತ್ನಗಿರಿಯ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡಲಾಯಿತು. 1937ರಲ್ಲಿ ಅವರ ಮೇಲೆ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಬ್ರಿಟಿಷರು ತೆಗೆದುಹಾಕಿದರು. 1923ರಲ್ಲಿ ರತ್ನಗಿರಿಯಲ್ಲಿ ಮನೆಗೆ ಮರಳಿದ ನಂತರ ಬ್ರಿಟಿಷ್ ಸರಕಾರ ಅವರನ್ನು ನಂತರ ಯಾವತ್ತೂ ಬಂಧಿಸಲೇ ಇಲ್ಲ. ಕಾರಣವಿಷ್ಟೆ. 1911ರಲ್ಲಿ ಬ್ರಿಟಿಷರು ಸಾವರ್ಕರ್ ಅವರನ್ನು ಬಂಧಿಸಿದಾಗ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ನಾಯಕ ಎಂದುಕೊಂಡಿದ್ದರು. ಆದ್ದರಿಂದಲೇ ಅಂಡಮಾನ್ ಶಿಕ್ಷೆಯನ್ನೂ ಕೊಟ್ಟರು. ಆದರೆ ಯಾವಾಗ ಸಾವರ್ಕರ್ ಅವರು ಶಿಕ್ಷೆ ಪ್ರಾರಂಭಗೊಂಡ ಎರಡು ತಿಂಗಳಲ್ಲೇ ಶರಣಾಗತಿ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರೋ, ಅಂಡಮಾನ್ ಜೈಲಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಜೊತೆಗೆ ಕೈಜೋಡಿಸಿ ‘ಸನ್ನಡತೆ’ಯನ್ನ್ನು ತೋರಿ ಮತ್ತೆಂದೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರೋ, ಆಗ ಅವರನ್ನು ಬ್ರಿಟಿಷರು ಬಿಡುಗಡೆ ಮಾಡಿ ಗೃಹಬಂಧನದ ಸೌಕರ್ಯ ಒದಗಿಸಿಕೊಟ್ಟರು. 1923-37ರ ಅವಧಿಯಲ್ಲಿ ದೇಶದಲ್ಲಿ ನಡೆದ ಅಸಹಕಾರ ಚಳವಳಿ, ದಂಡಿ ಸತ್ಯಾಗ್ರಹ, ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಎಲ್ಲವನ್ನೂ ಸಾವರ್ಕರ್ ಅವರು ರತ್ನಗಿರಿಯಿಂದಲೇ ವಿರೋಧಿಸಿದ್ದು ಮಾತ್ರವಲ್ಲದೆ ಬ್ರಿಟಿಷರ ಪರವಾಗಿ ಹಿಂದೂ ಯುವಕರನ್ನು ಸಂಘಟಿಸುತ್ತಾರೆ. ಅಷ್ಟು ಮಾತ್ರವಲ್ಲ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅನುಕೂಲವಾಗುವಂತೆ ಹಿಂದೂ-ಮುಸ್ಲಿಮ್ ಕೋಮು ವಿಭಜನೆಯನ್ನೂ ಹುಟ್ಟುಹಾಕುತ್ತಾರೆ. ಹೀಗೆ ತಮ್ಮ ಬ್ರಿಟಿಷರ ಪರವಾದ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧವಾದ ನಿಲುವುಗಳನ್ನು ತಮ್ಮ ನಡೆನುಡಿಗಳಿಂದ ಸಾಬೀತು ಪಡಿಸಿದ್ದಕ್ಕಾಗಿಯೇ ಇತರ ಕ್ರಾಂತಿಕಾರಿಗಳನ್ನು ಕೊಂದುಹಾಕಿದ, ಕಾಂಗ್ರೆಸ್‌ನಂತಹ ಮಂದ ಸ್ವಾತಂತ್ರ್ಯವಾದಿಗಳನ್ನು ಜೈಲು ಶಿಕ್ಷೆಗೆ ದೂಡುತ್ತಿದ್ದ ಬ್ರಿಟಿಷ್ ಸರಕಾರ ಸಾವರ್ಕರ್ ಅವರನ್ನು ಮಾತ್ರ ಬಿಡುಗಡೆ ಮಾಡಿತು. ಈಗ ಹೇಳಿ ಇಂತಹ ಸಾವರ್ಕರ್ ಸ್ವಾತಂತ್ರ್ಯ ವೀರನೇ? ಪ್ರಶ್ನೆ 2. ತಮ್ಮ ಸಾಮ್ರಾಜ್ಯಕ್ಕೆ ಅಪಾಯ ಎಂದೆನಿಸಿದವರಿಗೆ ಮಾತ್ರ ಬ್ರಿಟಿಷರು ಅಂಡಮಾನ್ ಶಿಕ್ಷೆ ವಿಧಿಸುತ್ತಿದ್ದರು? ಹಾಗಿದ್ದಲ್ಲಿ ಕಾಂಗ್ರೆಸಿಗರನ್ನು ಏಕೆ ಅಂಡಮಾನ್ ಶಿಕ್ಷೆಗೆ ಕಳಿಸಲಿಲ್ಲ? ಈ ಪ್ರಶ್ನೆಯಲ್ಲಿ ಅರ್ಧ ಸತ್ಯ ಇದೆ. ಬ್ರಿಟಿಷರು ತಮ್ಮ ಸಾಮ್ರಾಜ್ಯಕೆ ಅಪಾಯ ಎಂದೆನಿಸಿದವರನ್ನು ಒಂದೋ ಕೊಂದು ಹಾಕುತ್ತಿದ್ದರು ಅಥವಾ ಗಲ್ಲು ಶಿಕ್ಷೆ ವಿಧಿಸುತ್ತಿದ್ದರು ಅಥವಾ ಅಂಡಮಾನ್ ಶಿಕ್ಷೆ ವಿಧಿಸುತ್ತಿದ್ದರು. ಈ ಮೊದಲ ಗುಂಪಿನಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಕೊಂದುಹಾಕುತ್ತಿದ್ದ ಕ್ರಾಂತಿಕಾರಿಗಳು, ಬ್ರಿಟಿಷ್ ಬಂಡವಾಳಶಾಹಿ ಪ್ರಭುತ್ವದ ವಿರುದ್ಧ ಮತ್ತು ಬ್ರಿಟಿಷರ ರಕ್ಷಣೆಯೊಂದಿಗೆ ರೈತಾಪಿಗಳ ರಕ್ತ ಹೀರುತ್ತಿದ್ದ ಭೂ ಮಾಲಕರ ವಿರುದ್ಧ ಸೆಣೆಸುತ್ತಿದ್ದ ಆದಿವಾಸಿ ಹಾಗೂ ರೈತ ಬಂಡಾಯಗಾರರು, ಕಮ್ಯುನಿಸ್ಟರು ಹಾಗೂ ಹಲವಾರು ಕಡೆಗಳಲ್ಲಿ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಸೇರಿಕೊಳ್ಳುತ್ತಾರೆ. ಎರಡನೇ ಸ್ವಾತಂತ್ರ್ಯ ಹೋರಾಟಗಾರರ ಗುಂಪು ಸಶಸ್ತ್ರ ಹೋರಾಟವನ್ನು ಅನುಸರಿಸುತ್ತಿರಲಿಲ್ಲ. ಅವರು ಬ್ರಿಟಿಷರನ್ನು ಸಾಂವಿಧಾನಿಕ ಮಾರ್ಗದಿಂದಲೇ ಹಂತಹಂತವಾಗಿ ಭಾರತ ಬಿಟ್ಟು ತೊಲಗಿಸಬೇಕೆಂದು ರಾಜಿ ಮತ್ತು ಸಂಘರ್ಷ ಮಾರ್ಗವನ್ನು ಅನುಸರಿಸುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅಹಿಂಸಾತ್ಮಕ ಹಾಗೂ ಶಾಂತಿಯುತ ಹೋರಾಟಗಳನ್ನು ಮಾಡುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವಾದ ಬಂಡವಾಳಶಾಹಿ ಹಾಗೂ ಭೂ ಮಾಲಕರ ಬೆಂಬಲವೂ ಅವರಿಗಿರುತ್ತಿತ್ತು. ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಾದರಿ ಹೋರಾಟಗಾರರು ಈ ಎರಡನೇ ಗುಂಪಿಗೆ ಸೇರುವವರು. ಕಾಂಗ್ರೆಸ್ ನಾಯಕತ್ವಕ್ಕೆ ಪಾಠ ಕಲಿಸಬೇಕೆಂದಾಗ ಬ್ರಿಟಿಷರು ಅವರನ್ನೂ ಹಲವಾರು ವರ್ಷಗಳ ಕಾಲ ಜೈಲಿಗೆ ದೂಡಿದ್ದಾರೆ. ಗಾಂಧಿ, ನೆಹರೂ, ಪಟೇಲ್ ಇನ್ನಿತ್ಯಾದಿ ನಾಯಕರು ಈ ಎರಡನೇ ಸರಣಿಗೆ ಸೇರುವರು. ಆದರೆ ಮೂರನೇ ಗುಂಪು ಬ್ರಿಟಿಷರೊಡನೆ ಸಹಕರಿಸಿದವರು. ಯಾರು ತಮ್ಮ ಸಾಮ್ರಾಜ್ಯದ ಬುನಾದಿಗೆ ಸಹಕರಿಸುತ್ತಿದ್ದರೋ, ಯಾರು ಭಾರತೀಯರಲ್ಲಿ ಐಕ್ಯತೆ ಮೂಡದಂತೆ ಕೋಮು ವಿಭಜನೆಯನ್ನು ಬಿತ್ತುತ್ತಾ ಬ್ರಿಟಿಷರೊಂದಿಗೆ ಕೈಜೊಡಿಸುತ್ತಿದ್ದರೋ. ಯಾರು ಬ್ರಿಟಿಷ್ ಸಾಮ್ರಾಜ್ಯದ ಸಾಮಾಜಿಕ ಬೇರುಗಳಾದ ಭೂ ಮಾಲಕರು, ರಾಜರು ಮತ್ತು ಬಂಡವಾಳಶಾಹಿಗಳ ವಿರುದ್ಧ ಹೋರಾಡದಂತೆ ಜನರನ್ನು ಕೋಮು ಉನ್ಮಾದಕ್ಕೆ ದೂಡಿ ಬ್ರಿಟಿಷ್ ಆಡಳಿತ ಮುಂದುವರಿಯಲು ಸಹಾಯ ಮಾಡುತ್ತಿದ್ದರೋ ಅಂತಹವರನ್ನು ಬ್ರಿಟಿಷರು ಬಂಧಿಸುವುದಿರಲಿ ಅವರಿಗೆ ಸಕಲ ಸಹಕಾರ, ಜೈಲಿನಿಂದ ಗೃಹಬಂಧನ, ಬ್ರಿಟಿಷ್ ಸಂಬಳ ಎಲ್ಲಾ ಕೊಟ್ಟು ಗೌರವಿಸುತ್ತಿದ್ದರು. ಸಾವರ್ಕರ್, ಆರೆಸ್ಸೆಸ್, ಮುಸ್ಲಿಮ್ ಲೀಗ್, ಹಿಂದೂ ಮಹಾಸಭಾ ಇವೆಲ್ಲವೂ ಈ ಕೊನೆಯ ಗುಂಪಿಗೆ ಸೇರುತ್ತಾರೆ. ಪ್ರಶ್ನೆ 3: ಸಾವರ್ಕರ್ ಬ್ರಿಟಿಷರ ಹದ್ದುಗಣ್ಣಿನಲ್ಲಿದ್ದುಕೊಂಡೇ ಅಸ್ಪೃಶ್ಯತಾ ನಿವಾರಣಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ನೀವು ಅದರ ಬಗ್ಗೆ ಹೇಳುವುದೇ ಇಲ್ಲ? ಅವರು ಹಿಂದೂ ಧರ್ಮದ ಕ್ರಿಟಿಕಲ್ ಇನ್ ಸೈಡರ್! ಡಾ. ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ಮೂಲ ಜಾತಿ ವ್ಯವಸ್ಥೆಯಲ್ಲಿದೆ. ಜಾತಿಯ ಮೂಲ ಮನುಸ್ಮತಿಯನ್ನು ಆಧರಿಸಿದ ಹಿಂದೂ ಧರ್ಮದಲ್ಲಿದೆ ಎಂದು ತಿಳಿಹೇಳಿ 1927ರಲ್ಲೇ ಮನುಸ್ಮತಿಯನ್ನು ಸುಟ್ಟುಹಾಕಿದ್ದರು. ಆದರೆ ಸಾವರ್ಕರ್ ಮತ್ತು ಆರೆಸ್ಸೆಸ್ ಅವರದ್ದು ಅದಕ್ಕೆ ತದ್ವಿರುದ್ಧವಾದ ತಿಳುವಳಿಕೆ. ಅವರ ಪ್ರಕಾರ ಜಾತಿ ವ್ಯವಸ್ಥೆಯಿಂದಾಗಿಯೇ ಭಾರತದ ಹಿಂದೂ ಸಮಾಜ ಗಟ್ಟಿಯಾಗಿದೆ. ಆದ್ದರಿಂದ ಮನುಸ್ಮತಿಯೇ ಈ ದೇಶದ ಸಂವಿಧಾನವಾಗಬೇಕೆಂಬುದು ಅವರ ಹಿಂದೂರಾಷ್ಟ್ರದ ಸಾರ. ಸಾವರ್ಕರ್‌ಅವರು ತಮ್ಮ "Six Glorious Epochs Of Indian History' ಪುಸ್ತಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಜಾತಿ-ವರ್ಣ ವ್ಯವಸ್ಥೆಯನ್ನು ಅಲುಗಾಡಿಸಿದ ಬೌದ್ಧ ಮತ್ತು ಬೌದ್ಧ ಧರ್ಮ ದೇಶದ್ರೋಹಿ ಧರ್ಮ ಎಂದು ಕರೆಯುತ್ತಿದ್ದಾರೆ ಮತ್ತು ಪುಶ್ಯಮಿತ್ರ ಶೃಂಗ ಬೌದ್ಧರ ನರಮೇಧ ಮಾಡಿದ್ದು ಅಪಾರ ದೇಶಪ್ರೇಮಿ ಕರ್ತವ್ಯ ವಾಗಿತ್ತು ಎನ್ನುತ್ತಾರೆ. ಹಾಗೆಯೇ ಆರೆಸ್ಸೆಸ್ ಸರಸಂಘ ಚಾಲಕ ಗೋಳ್ವಾಲ್ಕರ್ ಅವರು ಜಾತಿ ಪದ್ಧತಿ ಸಡಿಲವಾಗಿದ್ದರಿಂದಲೇ ಈಶಾನ್ಯ ಭಾರತ ಮತ್ತು ವಾಯುವ್ಯ ಭಾರತದಲ್ಲಿ ಪರಧರ್ಮಕ್ಕೆ ತಾವು ಸಿಕ್ಕಿತು ಎಂದು ದೂರುತ್ತಾರೆ ಹಾಗೂ ಅವೈದಿಕವಾದ ಮತ್ತು ಜಾತಿ ನಿರಾಕರಣೆ ಮಾಡುವ ಜೈನ, ಬೌದ್ಧ, ಸಿಖ್, ಲಿಂಗಾಯತಗಳನ್ನು ಒಂದು ಧರ್ಮವೆಂದೇ ಮಾನ್ಯತೆ ಮಾಡಬಾರದೆಂದು ಹೇಳುತ್ತಾರೆ. ಸಾವರ್ಕರ್ ಆಗಲಿ ಆರೆಸ್ಸೆಸ್ ಆಗಲಿ ಅದೇ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ನಡೆಸಿದ ಮಹಾಡ್ ಸತ್ಯಾಗ್ರಹ ಅಥವಾ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಭಾಗವಹಿಸುವುದಿರಲಿ ಅದರ ವಿರುದ್ಧ ಕೆಂಡಕಾರಿದ್ದರು. ಅದರಲ್ಲೂ ಆ ವಲಯದಲ್ಲಿದ್ದ ಭೂಮಾಲಕ ಖೋತ್ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ಶೂದ್ರ ರೈತಾಪಿ ಮತ್ತು ದಲಿತ ಕೂಲಿಗಳನ್ನು ಸಂಘಟಿಸುತ್ತಿದ್ದರೆ ಆಗ ರತ್ನಗಿರಿಯಲ್ಲಿದ್ದ ಸಾವರ್ಕರ್ ಈ ಹೋರಾಟದಲ್ಲಿ ಹಿಂದೂಗಳು ಭಾಗವಹಿಸಬಾರದೆಂದು ಹೇಳಿಕೆ ನೀಡುತ್ತಾರೆ. 1956ರಲ್ಲಿ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಂಡಾಗ ಸಾವರ್ಕರ್ ಅಂಬೇಡ್ಕರ್ ಅವರನ್ನು ಅತ್ಯಂತ ಹೀನಾಯವಾಗಿ ಖಂಡಿಸುತ್ತಾರೆ. ಆಗ ಅಂಬೇಡ್ಕರ್ ಅವರ ‘ಪ್ರಬುದ್ಧ ಭಾರತ’ ಪತ್ರಿಕೆಯಲ್ಲಿ ‘ವೀರ’ ಸಾವರ್ಕರ್ ಅವರ ಹೇಡಿ ಹಾಗೂ ಸೋಗಲಾಡಿ ದಲಿತಪರತೆಯ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸುತ್ತಾರೆ. ಆದರೂ 1930ರ ನಂತರ ಹಿಂದೂ ಮಹಾಸಭಾ ಹಾಗೂ ಸಾವರ್ಕರ್ ಅಸ್ಪೃಶ್ಯರ ಪರವಾಗಿ ಮಾತನಾಡಲು ಪ್ರಾರಂಭಿಸಿದರು. 1931ರಲ್ಲಿ ಆ ಪ್ರದೇಶದ ಸಾಮಂತರೊಬ್ಬರಿಗೆ ಸಾವರ್ಕರ್ ಅವರು ಅಸ್ಪೃಶ್ಯರಿಗಾಗಿ ‘ಪತಿತಪಾವನ’ ದೇವಸ್ಥಾನವೊಂದನ್ನು ಸ್ಥಾಪಿಸಲು ಸಹಾಯ ಮಾಡಿದರು. ಇದು ನಿಜ. ಆದರೆ ಅರ್ಧ ಸತ್ಯ. ಏಕೆಂದರೆ ಈ ಪತಿತ ಪಾವನ ದೇವಸ್ಥಾನ ದಲಿತರು ಮತ್ತು ಸವರ್ಣೀಯರು ಎಲ್ಲರೂ ಒಟ್ಟಿಗೆ ದೇವದರ್ಶನ ಮಾಡುವಂತಹ ದೇವಸ್ಥಾನವಾಗಿರಲಿಲ್ಲ. ಬದಲಿಗೆ ಅದು ಕೇವಲ ದಲಿತರಿಗೆ ಮಾತ್ರ ಸೀಮಿತವಾಗಿದ್ದ ದೇವಸ್ಥಾನವಾಗಿತ್ತು. ಏಕೆಂದರೆ ಹಿಂದೂ ಮಹಾ ಸಭಾ ಆ ವೇಳೆಗಾಗಲೇ ತಾವು ಎಂದಿಗೂ ದೇವಸ್ಥಾನ ಪ್ರವೇಶದಂತಹ ಕಾರ್ಯಕ್ರಮಗಳ ಮೂಲಕ ಮೇಲ್ಜಾತಿ ಭಾವನೆಗಳಿಗೆ ಧಕ್ಕೆಯಾಗುವ ಕೆಲಸದಲ್ಲಿ ತೊಡಗುವುದಿಲ್ಲ ಎಂದು ಪ್ರಚಾರ ಮಾಡುತ್ತಿತ್ತು. ಅದು ಅವರ 1937ರ ಚುನಾವಣಾ ಪ್ರಣಾಳಿಕೆಯ ಭರವಸೆಯೂ ಆಗಿತ್ತು. ಈಗಾಗಲೇ ಹೇಳಿದಂತೆ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟವನ್ನು ಸಾವರ್ಕರ್ ಬೆಂಬಲಿಸಿರಲಿಲ್ಲ. ಹೀಗೆ ಪತಿತಪಾವನ ದೇವಸ್ಥಾನ ಒಂದು ಅಸ್ಪೃಶ್ಯ ದೇವಸ್ಥಾನ ಆಗಿತ್ತೇ ವಿನಾ ಅಸ್ಪೃಶ್ಯತಾ ನಿವಾರಣಾ ದೇವಸ್ಥಾನವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಸಾವರ್ಕರ್ ಅವರಿಗೆ ಮರುಪತ್ರವನ್ನೂ ಬರೆಯುತ್ತಾರೆ. ಇಂತಹ ಪ್ರಯತ್ನಗಳು ಸ್ವಾಗತಾರ್ಹವಾದರೂ ಎಲ್ಲಿಯತನಕ ಮನುಸ್ಮತಿ ಹಾಗೂ ವರ್ಣಾಶ್ರಮದ ವಿರುದ್ಧ ಹಿಂದೂ ಮಹಾಸಭಾ ನಿಲುವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯತನಕ ಇಂತಹ ಕಾರ್ಯಕ್ರಮಗಳು ಯಾವ ಪ್ರಯೋಜನವನ್ನೂ ಉಂಟುಮಾಡುವುದಿಲ್ಲ ಎಂದು ಎಚ್ಚರಿಸುತ್ತಾರೆ. ನವ ಹಿಂದುತ್ವವಾದಿಗಳು ಆ ಪತ್ರದ ಮೊದಲ ಭಾಗವನ್ನು ಮಾತ್ರ ಪ್ರಚಾರ ಮಾಡುತ್ತಾ ಸಾವರ್ಕರ್ ಅವರನ್ನು ಅಂಬೇಡ್ಕರ್ ಮೆಚ್ಚಿಕೊಂಡಿದ್ದರು ಎಂದು ಪ್ರಚಾರ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲ. ಸಿ.ಪಿ. ಬಿಷ್ಕರ್ ಅವರು ಹೆಡಗೆವಾರ್‌ರ ಜೀವನ ಚರಿತ್ರೆಯಲ್ಲಿ ದಾಖಲಿಸಿರುವಂತೆ: ಮೇಲ್ಜಾತಿಯವರ ಮನೆಗೆ ಹೋದಾಗ ಕೆಳಜಾತಿಯವರ ಜೊತೆ ಊಟ ಮಾಡಿ ಆ ಮನೆಯವರ ಮನಸ್ಸಿಗೆ ನೋವುಂಟುಮಾಡಬಾರದು ಎಂಬುದು ಹೆಡಗೆವಾರ್ ಅವರ ನಿಲುವಾಗಿತ್ತು. ಹಿಂದೂ ಮಹಾಸಭಾದ ಪ್ರಮುಖ ನಾಯಕರಲ್ಲಿ ಒಬ್ಬರು ಮತ್ತು ಆರೆಸ್ಸೆಸ್‌ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ. ಬಿ.ಎಸ್. ಮೂಂಜೆಯವರಂತೂ ತಮ್ಮ ಡೈರಿಯಲ್ಲಿ: ‘‘ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ ಎಂದು ಬರೆದುಕೊಂಡಿದ್ದಾರೆ. ಹಾಗೆ ನೋಡಿದರೆ 1932ರ ಪೂನ ಒಪ್ಪಂದದಲ್ಲಿ ಗಾಂಧಿ ನೀಡಿದ ದಲಿತೋದ್ಧಾರದ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರೂ ಒಬ್ಬರು. ಆದರೂ ಅವರು ಅಸ್ಪೃಶ್ಯರು ಮತ್ತು ಅಂಬೇಡ್ಕರ್ ಬಗ್ಗೆ ತಮಗಿದ್ದ ದ್ವೇಷವನ್ನು 1935ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಕಕ್ಕಿಕೊಂಡಿದ್ದರು: ....ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪೃಶ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ. ನಾವು ಅಸ್ಪೃಶ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು ((Moonje Diary, Nehru Memorial Museum and Library, ಕೀತ್ ಮೇದೋಕ್ರಾಫ್ಟ್ ಅವರ "the Moonje-Ambedkar Pact''’ ಎಂಬಲ್ಲಿ ಉಲ್ಲೇಖ) ಆದರೂ 1930ರ ನಂತರ ಹಿಂದೂ ಮಹಾಸಭಾ ದಲಿತರ ಬಗ್ಗೆ ತೋರಿಕೆಯ ಮಾತನಾಡಲು ಕಾರಣವಿತ್ತು. ಭಾರತದ ಸ್ವಾತಂತ್ರ್ಯ ಹೋರಾಟವು ಪ್ರಧಾನವಾಗಿ ಹಿಂದೂ ಸವರ್ಣೀಯ ಮೇಲ್ಜಾತಿಗಳ ನೇತೃತ್ವದಲ್ಲೇ ಇತ್ತು ಹೀಗಾಗಿ ಅಂಬೇಡ್ಕರ್ ಬರುವ ತನಕ ಭಾರತದ ಸ್ವಾತಂತ್ರ್ಯ ಹೋರಾಟದ ನೇತಾರರು ದಲಿತರನ್ನು ತಮ್ಮಷ್ಟೇ ಸಮಾನರಾದ ನಾಗರಿಕರೆಂದೂ ಪರಿಗಣಿಸಿರಲಿಲ್ಲ. ಸವರ್ಣೀಯ ಹಿಂದೂಗಳು, ಹಿಂದೂ ಸಂಘಟನೆಗಳು ದಲಿತರನ್ನು ಹಿಂದೂ ಸಮಾಜದ ಭಾಗವೆಂದೂ ಪರಿಗಣಿಸಿರಲಿಲ್ಲ. ಅವರಿಗೆ ಜಾತಿ ವಿನಾಶವು ಸ್ವಾತಂತ್ರ್ಯದ ಪ್ರಶ್ನೆಯಾಗಿಯೂ ತೋರಿರಲಿಲ್ಲ. ಆದರೆ ಸೈಮನ್ ಕಮಿಷನ್, ದುಂಡು ಮೇಜಿನ ಪರಿಷತ್ತಿನ ಚರ್ಚೆಗಳ ನಂತರ 1935ರ ಭಾರತೀಯ ಸರಕಾರ ಕಾಯ್ದೆ ರೂಪುಗೊಂಡು ಪ್ರತಿ ಯೊಂದು ಕೋಮಿಗೂ ಅದರ ಜನಸಂಖ್ಯೆ ಆಧಾರಿತ ಪ್ರಾತಿನಿಧ್ಯ ಎಂದಾಯಿತು. ಅದಾದ ನಂತರವೇ ದಲಿತರು ಹಿಂದೂ ಧರ್ಮ ತೊರೆದರೆ ಹಿಂದೂ ಕೋಮಿನ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿ, ಆ ಮೂಲಕ ಹಿಂದೂ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ ಮತ್ತು ಹಿಂದೂ ಮಹಾ ಸಭಾ ಎರಡನ್ನೂ ಸಮಾನವಾಗಿ ಆವರಿಸಿಕೊಂಡಿತ್ತು. ಅದರಲ್ಲೂ ಪ್ರಾರಂಭದಲ್ಲಿ ಅಂಬೇಡ್ಕರ್ ಇಸ್ಲಾಮ್ ಧರ್ಮವನ್ನು ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದುದು ಸಹ ಹಿಂದೂ ಮಹಾ ಸಭಾದ ಆತಂಕವನ್ನು ಹೆಚ್ಚಿಸಿತ್ತು. ಹೀಗಾಗಿ ಒಲ್ಲದ ಮನಸ್ಸಿನಿಂದ ಸಾವರ್ಕರ್ ಮತ್ತು ಮೂಂಜೆಯಂತಹ ಹಿಂದೂ ಮಹಾ ಸಭಾದ ನಾಯಕರು ಯಾವ ಕಾರಣಕ್ಕೂ ಅಂಬೇಡ್ಕರ್ ಅವರು ಇಸ್ಲಾಮನ್ನು ಸೇರಬಾರದೆಂದು ಮನಒಲಿಸಲು ಮುಂದಾಗುತ್ತಾರೆ. ರಾಜಿ ಮಾತುಕತೆಗೆ ಮುಂದಾಗುತ್ತಾರೆ. ಆದರೆ ಅವೆಲ್ಲವೂ ದಲಿತರನ್ನು ಹೇಗಾದರೂ ಮಾಡಿ ಹಿಂದೂ ಚೌಕಟ್ಟಿನ ಒಳಗೆ ಉಳಿಸಿಕೊಳ್ಳುವ ರಾಜಕೀಯ ಲೆಕ್ಕಾಚಾರದಿಂದಲೇ ವಿನಾ ದಲಿತರ ಮೇಲಿನ ಕಾಳಜಿಯಿಂದಲ್ಲ. ಇಂದು ಕೂಡ ಬಿಜೆಪಿ ಮತ್ತು ಆರೆಸ್ಸೆಸ್ ದಲಿತರ ಬಗ್ಗೆ ಇದೇ ಧೋರಣೆಯನ್ನೇ ಅನುಸರಿಸುತ್ತಿದೆ. ಅವರ ಹಿಂದೂ ರಾಷ್ಟ್ರದಲ್ಲಿ ದಲಿತರ ಸ್ಥಾನ ವರ್ಣಾಶ್ರಮದಲ್ಲಿ ಎಲ್ಲಿದೆಯೋ ಅಲ್ಲೇ ಇರುತ್ತದೆಂಬುದನ್ನು ಅವರು ಪದೇಪದೇ ಸಾಬೀತುಪಡಿಸುತ್ತಲೇ ಇದ್ದಾರೆ. ಹೀಗಾಗಿ ಸಾವರ್ಕರ್ ಹಿಂದೂ ಧರ್ಮದೊಳಗಿನ ಕ್ರಿಟಿಕಲ್ ಇನ್ ಸೈಡರೂ ಅಲ್ಲ.. ಮಣ್ಣಂಗಟ್ಟಿಯೂ ಅಲ್ಲ. ಪಕ್ಕಾ ಬ್ರಾಹ್ಮಣಶಾಹಿ ಮರುಸ್ಥಾಪಕ ಅಷ್ಟೆ.
ಎಚ್ ಡಿ ಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲಾ ಆವರಣದಲ್ಲಿ ,ಕಾನೂನು ಪ್ರಾಧಿಕಾರ ,ಕಾನೂನು ಸೇವಾ ಸಮಿತಿ , ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹದ ಅರಿವು,ಕೋವಿಡ್19, ಪೌಷ್ಟಿಕ ಆಹಾರಗಳ ಮಾಹಿತಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಚ್ಡಿ,ಕೋಟೆ ಪಟ್ಟಣದ ಹೆಚ್ಚುವರಿ ನ್ಯಾಯಾಧೀಶರಾದ ಮೊಹಮ್ಮದ್ ಶಾಹಿದ್ ಚೌತಾಯಿ ರವರು ಉದ್ಘಾಟನಾ ಭಾಷಣ ಮಾಡಿ ,ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಕೇವಲ 1 % ಮಾತ್ರ ಕಾನೂನು ಮಾಹಿತಿ ಸಾರ್ವಜನಿಕರಿಗೆ ದೊರೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಅದರ ಪ್ರಯುಕ್ತ ಹಳ್ಳಿಗಳಿಗೆ ತೆರಳಿ ಸಾರ್ವಜನಿಕರು ಬಾಲ್ಯವಿವಾಹವನ್ನು ಮಾಡಬಾರದು ,ಬಾಲ್ಯವಿವಾಹವನ್ನು ತಡೆಯುವ ಪಾತ್ರ ಬರೀ ಅಧಿಕಾರಿಗಳದ್ದು ಮಾತ್ರವಲ್ಲ ,ಮದುವೆ ತಯಾರಿಗೆ ಅಡುಗೆ ಮಾಡುವ ಭಟ್ಟ ನಿಂದ ಹಿಡಿದು ,ಆಭರಣ ಕೊಡುವ ಅಂಗಡಿಯವರೆಗೂ ,ಶಾಮಿಯಾನದ ತಯಾರಿ ಮಾಡುವ ಶಾಮಿಯಾನ ಅಂಗಡಿಯವರಿಗೂ ,ಯಾವ ವಿಷಯಕ್ಕಾಗಿ ಮುಂಜಾಗೃತ ಕ್ರಮ ಮಾಡುತ್ತಿದ್ದಾರೆ ಎಂಬುದರ ಅರಿವು ಮಾಡಿ ಬಾಲ್ಯ ವಿವಾಹಕ್ಕೆ ತಯಾರಿ ಮಾಡುತ್ತಿದ್ದರೆ ಇಂತಹವರಿಂದ ಹಿಡಿದು ನಾವು ನಿಮಗೆ ಸಹಕಾರ ಕೊಡುವುದಿಲ್ಲ ಎಂಬ ಮಟ್ಟಿಗೆ ಜಾಗೃತಿ ಮೂಡಬೇಕು ,ಹದಿಹರೆಯದ ಮಕ್ಕಳಿಗೆ ಶಿಕ್ಷಣದ ಮೊಟಕು ಮಾಡಿ ,ಈ ಕೊರೊನಾ ಸಂದರ್ಭದಲ್ಲಿ ದುಡಿಮೆಯಿಲ್ಲದ ಬಡವರ್ಗದ ಜನರು ,ಖರ್ಚು ಉಳಿಯುತ್ತದೆ ಎಂಬ ಕಾರಣಕ್ಕಾಗಿ ಗೋಪ್ಯವಾಗಿ ಬಾಲ್ಯ ವಿವಾಹವನ್ನು ಮಾಡಿ ತಮ್ಮ ಹೊರೆಯನ್ನು ಇಳಿಸುತ್ತಿದ್ದಾರೆ ,ಆದರೆ ಇದು ತಪ್ಪು ಈ ರೀತಿ ಮಾಡಬೇಡಿ ಮಗುವಿನ ಆರೋಗ್ಯದ ಮೇಲೆ ಮತ್ತು ಸಮಾಜ ತಲೆ ತಗ್ಗಿಸುವಂತಾಗುತ್ತದೆ ,ನಿಮ್ಮ ಹಳ್ಳಿಯ ವ್ಯಾಪ್ತಿಯಲ್ಲಿ ಬ್ಯಾಲೆ ವಿವಾಹವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆದಾಗ,ಇಷ್ಟೊಂದು ಹಿಂದುಳಿದ ಹಳ್ಳಿಗಳಲ್ಲಿ ಅಭಿವೃದ್ಧಿ ಆಗಲು ಮುಂದೆ ಯಾರೂ ಬರುವುದಿಲ್ಲ ,ಮತ್ತು ಸರ್ಕಾರದ ಮಟ್ಟದಲ್ಲಿ ನಿಮ್ಮ ಹಳ್ಳಿಯ ಬಗ್ಗೆ ಚರ್ಚೆ ನಡೆಯುತ್ತದೆ ,ಹಾಗಾಗಿ ಬಾಲ್ಯವಿವಾಹವನ್ನು ತಡೆಯಲು ಆಯಾ ಗ್ರಾಮ ವ್ಯಾಪ್ತಿಯಲ್ಲಿ ನಮ್ಮದೇ ಆದಂತಹ ತಂಡವನ್ನು ನಿರ್ಮಿಸಿ ನೀವೇ ಜಾಗೃತರಾಗಬೇಕು ಎಂದು ಮನವಿ ಮಾಡಿ ,ಕೊರೊನಾ ಲಸಿಕೆಯಲ್ಲಿ ಕೇವಲ 65% ಮಾತ್ರ ಲಸಿಕೆ ಸಾರ್ವಜನಿಕರಿಗೆ ದೊರೆತಿದ್ದು ಇನ್ನೂ ಬಹಳಷ್ಟು ಜನರು ಲಸಿಕೆ ಹಾಕಿಸಿಕೊಂಡಿಲ್ಲ ,ಹಿಂದಿನಿಂದಲೇ ಶೀಘ್ರವಾಗಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಂಡು ಮಾಸ್ಕ್ ಧರಿಸಿ ಮೂರನೆ ಅಲೆಯನ್ನು ತಡೆಯುವಲ್ಲಿ ಜಾಗೃತರಾಗಿ ಎಂದು ಮನವಿ ಮಾಡಿದರು , ಮತ್ತೊಬ್ಬ ನ್ಯಾಯಾಧೀಶರಾದ ಶ್ರೀನಾಥ್ ರವರು ಮಾತನಾಡಿ ,ಸ್ವಸ್ಥ ಸಮಾಜದ ನಿರ್ವಹಣೆಗಾಗಿ ಬಾಲ್ಯವಿವಾಹವನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ,ಅಪ್ರಾಪ್ತ ಮಗಳು ಗರ್ಭಿಣಿ ಆದಾಗ ಆ ಮಗುವಿನ ದೈಹಿಕ ಶಕ್ತಿಯೂ ಕುಂದುತ್ತದೆ ,ಅಂಗವಿಕಲ ಮಕ್ಕಳು ಹುಟ್ಟುವ ಸಾಧ್ಯತೆ ಇದೆ ,ಈ ಕೊರೊನಾ ಸಂದರ್ಭದಲ್ಲಿ ಸಾಕಷ್ಟು ವಿವಾಹ ಬಾಲ್ಯವಿವಾಹ ಗಳಾಗಿದ್ದು ಆ ಕುರಿತು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿರುವ ಮಾಹಿತಿ ಇರುತ್ತದೆ ,ಹಾಗಾಗಿ ಸಾರ್ವಜನಿಕರು ಅತಿ ಹೆಚ್ಚು ಜಾಗೃತರಾಗಿ ಬಾಲ್ಯವಿವಾಹವನ್ನು ಮಾಡಬೇಡಿ ಇದು ಕಾನೂನುಬದ್ಧ ವಾದಂತಹ ಅಪರಾಧ ಎಂದು ಅರಿವು ನೀಡಿದರು ,ವಕೀಲರ ಸಂಘದ ಅಧ್ಯಕ್ಷರಾದ ಡಿ ಆರ್ ಮಹೇಶ್ ರವರು ಮಾತನಾಡಿ ,ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿ ಅದನ್ನು ಬಿಟ್ಟು ,ಬಾಲ್ಯ ವಿವಾಹ ಮಾಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ ಈ ದಿನದ ಈ ತುರ್ತು ಕಾರ್ಯವನ್ನು ಸುಪ್ರಿಂ ಕೋರ್ಟ್ ಆದೇಶದಂತೆ ತುರ್ತಾಗಿ ನಾವೆಲ್ಲರೂ ಇಲ್ಲಿ ಸಭೆ ಸೇರಿ ನಿಮಗೆ ಅರಿವು ಮೂಡಿಸುತ್ತಿದ್ದೇವೆ ,ಈ ಕಾನೂನು ಮಾಹಿತಿಯ ಅರಿವು ಪಡೆದುಕೊಂಡು ಹಿಂದೆ ಎಲ್ಲರೂ ಜಾಗೃತರಾಗಿ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಗ್ರಾಮ ಪಂಚಾಯಿತಿಯ ಪ್ರತಿಯೊಬ್ಬರು ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು ,ಹಿರಿಯ ವಕೀಲರಾದ ಚಂದ್ರಶೇಖರ್ ಅವರು ಮಾತನಾಡಿ ,ಕೊರೋನಾ ಎಂಬ ಮಹಾಮಾರಿ ನಮ್ಮನ್ನು ಮತ್ತೆ ಆವರಿಸಿದರೆ ,ನಾವು ಅತಿ ಹೆಚ್ಚು ಖರ್ಚು ವೆಚ್ಚ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಲು ,ಸಾಧ್ಯವಿಲ್ಲದೆ ಸಾಯುವಂತಹ ಪರಿಸ್ಥಿತಿ ಬರಬೇಕಾಗುತ್ತದೆ ,ಹಾಗಾಗಿ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಂಡು ಮೂರನೇ ಅಲೆಯನ್ನು ತಪ್ಪಿಸುವಲ್ಲಿ ಕೈಜೋಡಿಸೋಣ ,ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು . ಹಿರಿಯ ನ್ಯಾಯಾಧೀಶರಾದ ನಾರಾಯಣ ಗೌಡ ರವರು ಮಾತನಾಡಿ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ನಾನು ಕೊರೊನಾ ಲಸಿಕೆಯನ್ನು ಪೆಡದ ವ್ಯಕ್ತಿಯಾಗಿದ್ದೆ ,ಯಾವುದೇ ಅಡ್ಡ ಪರಿಣಾಮ ನನಗೆ ಈವರೆಗೂ ಆಗಿಲ್ಲ ,ಹಾಗಾಗಿ ಯಾರು ಭಯಪಡದೆ ಲಸಿಕೆಯನ್ನು ಪಡೆದುಕೊಂಡು ಜಾಗೃತರಾಗಿ ನಮ್ಮಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಯೋಣ ,ಶಕ್ತಿಯುತ ರೋಗನಿರೋಧಕ ತರಕಾರಿಗಳನ್ನು ಸೇವಿಸಿ ಪೌಷ್ಟಿಕ ಆಹಾರವನ್ನು ಪಡೆದು ರೋಗನಿರೋಧಕ ಶಕ್ತಿಯನ್ನು ನಮ್ಮ ದೇಹದಲ್ಲಿ ಹೆಚ್ಚಿಸಿಕೊಳ್ಳೋಣ ಎಂದು ಮನವಿ ಮಾಡಿದರು ,ಸರ್ಕಾರ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಇನ್ನೊಂದಿಷ್ಟು ತರಕಾರಿ ಹಣ್ಣುಗಳು ಮತ್ತು ಖನಿಜಯುಕ್ತ ಪ್ರೋಟಿನ್ ಯುಕ್ತ ಆಹಾರಗಳನ್ನು ನೀಡಿದರೆ ಸರ್ಕಾರ ಸಹಾಯವಾಗುತ್ತಿತ್ತು ಎಂದರು ,ಹಂಪಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ ರವರು ಮಾತನಾಡಿ ,ನ್ಯಾಯಾಧೀಶರನ್ನು ನ್ಯಾಯಾಲಯದಲ್ಲಿ ಬಿಟ್ಟು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ,ಅಂತಹದರಲ್ಲಿ ನೀವು ನಮ್ಮ ಗ್ರಾಮಕ್ಕೆ ಬಂದು ಖುದ್ದು ನೀವೇ ಕಾನೂನು ಮಾಹಿತಿ ನೀಡುತ್ತಿರುವುದು ನಮಗೆಲ್ಲರಿಗೂ ಸಂತೋಷದಾಯಕ ,ಇಂತಹ ಅರಿವು ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚು ಹೆಚ್ಚು ನಿಮ್ಮಿಂದ ನಮಗೆ ದೊರೆಯಲಿ ಎಂದು ಆಶಿಸಿದರು , ಕಾರ್ಯಕ್ರಮದಲ್ಲಿ ವಕೀಲರಾದ ನಾಗೇಂದ್ರ ,ಪ್ರವೀಣ್ ಕುಮಾರ್ ,ಕರೀಗೌಡ ತಾರಾನಾಥ್ ,ವೈದ್ಯರಾದ ಡಾ ಪ್ರಕಾಶ್ ,ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷೆ ರಾಜಮ್ಮ ,ಶಂಕರೇಗೌಡ ,ಅಧ್ಯಕ್ಷೆ ಅಲುಮೇಲಮ್ಮ ,ರವಿ ,P.D.O. ಕೃಷ್ಣಮೂರ್ತಿ ಅಂಗನವಾಡಿ ಕಾರ್ಯಕರ್ತೆ ದೇವರಾಜಮ್ಮ ,ಹಾಗೂ ಗ್ರಾಮದ ಸಾರ್ವಜನಿಕರು ಮತ್ತು ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಹಾಜರಿದ್ದರು.
ಟೀಮ್ ಇಂಡಿಯಾ: ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ ಮತ್ತು ಯುಜ್ವೇಂದ್ರ ಚಹಲ್. ಸೂರ್ಯಕುಮಾರ್ ಯಾದವ್ TV9kannada Web Team | Edited By: Zahir PY Jul 25, 2021 | 10:02 PM ಕೊಲಂಬೊದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 164 ರನ್ ಕಲೆಹಾಕಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಪೃಥ್ವಿ ಶಾ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ಶಿಖರ್ ಧವನ್ ಹಾಗೂ ಸಂಜು ಸ್ಯಾಮ್ಸನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅದರಂತೆ 2ನೇ ವಿಕೆಟ್​ಗೆ ಈ ಜೋಡಿ 51 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಹಸರಂಗ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಸ್ಯಾಮ್ಸನ್ (27) ನಿರ್ಗಮಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಆಕರ್ಷಕ ಹೊಡೆತಗಳ ಮೂಲಕ ಇನಿಂಗ್ಸ್​ ಕಟ್ಟಲಾರಂಭಿಸಿದರು. ನಾಯಕನ ಜೊತೆಗೂಡಿ ಉತ್ತಮ ಜೊತೆಯಾಟವಾಡಿದ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇದೇ ವೇಳೆ 36 ಎಸೆತಗಳಲ್ಲಿ 46 ರನ್ ಬಾರಿಸಿದ್ದ ಶಿಖರ್ ಧವನ್ ಕರುಣರತ್ನೆ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಸೂರ್ಯಕುಮಾರ್ 34 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್​ನೊಂದಿಗೆ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು. ಆದರೆ ಹಾಫ್ ಸೆಂಚುರಿ ಬೆನ್ನಲ್ಲೇ ಹಸರಂಗ ಸೂರ್ಯಕುಮಾರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬಳಿಕ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 12 ಎಸೆತಗಳನ್ನು ಎದುರಿಸಿದರೂ ಕಲೆಹಾಕಿದ್ದು ಕೇವಲ 10 ರನ್. ಇನ್ನೊಂದೆಡೆ ಅಂತಿಮ ಓವರ್​ಗಳಲ್ಲಿ ಬಿರುಸಿನ ಆಟವಾಡಿದ ಇಶಾನ್ ಕಿಶನ್ 20 ರನ್ ಬಾರಿಸಿ ತಂಡದ ಮೊತ್ತವನ್ನು 5 ವಿಕೆಟ್​ ನಷ್ಟಕ್ಕ 164ಕ್ಕೆ ತಂದು ನಿಲ್ಲಿಸಿದರು. ಶ್ರೀಲಂಕಾ ಪರ ಹಸರಂಗ ಹಾಗೂ ಚಮೀರಾ ತಲಾ 2 ವಿಕೆಟ್ ಪಡೆದು ಮಿಂಚಿದರು. ಉಭಯ ತಂಡಗಳು ಹೀಗಿವೆ: ಟೀಮ್ ಇಂಡಿಯಾ: ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ ಮತ್ತು ಯುಜ್ವೇಂದ್ರ ಚಹಲ್. ಶ್ರೀಲಂಕಾ: ದಸುನ್ ಶನಕಾ (ಕ್ಯಾಪ್ಟನ್), ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಆಶೆನ್ ಬಂಡರಾ, ಧನಂಜಯ್ ಡಿ ಸಿಲ್ವಾ, ಚಾರಿತ್ ಅಸಲಂಕಾ, ಚಮಿಕಾ ಕರುಣರತ್ನ, ವನಿಂದು ಹಸರಂಗ, ಇಸುರು ಉದಾನ, ದುಷ್ಮಂತ ಚಮೀರಾ ಮತ್ತು ಅಕಿಲಾ ಧನಂಜೈ.
ನಿಕ್ ಜೊನಸ್ ಮತ್ತು ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮತ್ತು ಹಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿಗಳು. ಇಬ್ಬರೂ ತಮ್ಮ ಸ್ಟೈಲ್ ಸ್ಟೇಟ್’ಮೆಂಟ್ ಅನ್ನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಉದಾಹರಣೆಗೆ ನಾವು ನಿಮಗೆ ಕೊಡುವ ಪುರಾವೆ ನಿಕ್ ಜೊನಸ್ ಅವರ ಗಡಿಯಾರ. ಈ ವಾಚನ್ನು ದೊಡ್ಡ ಖ್ಯಾತನಾಮರಿಗೆ ಖರೀದಿಸಲು ಆಗುವುದಿಲ್ಲ. ಸದ್ಯ ನಿಕ್ ಜೊನಸ್ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ಸುಂದರವಾದ ಸಂಜೆಯಲ್ಲಿ ನಡೆದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದ್ದಾಗಿದೆ. ಇದರಲ್ಲಿ ನಿಕ್ ಜೊನಸ್ ಪ್ರಿಯಾಂಕಾ ಚೋಪ್ರಾ ಇಬ್ಬರೂ ಇದ್ದಾರೆ. ಆದರೆ ಈ ಫೋಟೋದಲ್ಲಿ ಎಲ್ಲರ ಗಮನ ಸೆಳೆದದ್ದು ನಿಕ್ ಜೊನಸ್ ಗಡಿಯಾರದ ಕಡೆಗೆ. ಹೌದು, ನಿಕ್ ಜೊನಸ್ ಬಲ್ಗರಿ ಆಕ್ಟೊ ಎಲ್ ಒರಿಜಿನೇಲ್ ಬ್ಲೂ ಫುಲ್ ಬ್ಯಾಗೆಟ್ ಬ್ರಾಂಡ್ ವಾಚ್ ಧರಿಸಿದ್ದರು. ಇದು ವಿಶ್ವದ ಅತ್ಯಂತ ದುಬಾರಿ ವಾಚ್ ಆಗಿದ್ದು, ಇದರ ಮೌಲ್ಯ ಏಳು ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆ. ಅಂದರೆ 9,28,000 ಡಾಲರ್. Advertisement Advertisement Advertisement ನಿಕ್ ಜೊನಸ್ ಅವರ ಈ ಗಡಿಯಾರದ ವಿಶೇಷವೆಂದರೆ ಈ ಗಡಿಯಾರವು ಒಟ್ಟು 50.25 ಕ್ಯಾರೆಟ್’ನ 1,172 ಸ್ಟೋನ್’ಗಳನ್ನು ಹೊಂದಿದೆ. ಇದನ್ನು ಬಿಳಿ ಚಿನ್ನದಿಂದ ತಯಾರಿಸಲಾಗಿದ್ದು, ವಾಚ್ ಡಯಲ್ ಅನ್ನು 192 ಬ್ಯಾಗೆಟ್ ಕಟ್ ಡೈಮಂಡ್ಸ್ ಮತ್ತು ರೌಂಡ್ ರೋಸ್ ಕಟ್ ಡೈಮಂಡ್‘ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ರಿಪಬ್ಲಿಕ್ ವರ್ಲ್ಡ್ ವರದಿಯ ಪ್ರಕಾರ ನಿಕ್ ಜೊನಸ್ ಅವರ ಒಟ್ಟು ನಿವ್ವಳ ಆದಾಯ 25 ಮಿಲಿಯನ್ ಡಾಲರ್ ಅಂದರೆ 1, 171 ಕೋಟಿ ಎಂದು ಅಂದಾಜಿಸಲಾಗಿದೆ. ಹಾಡುಗಳನ್ನು ಬರೆಯುವುದು ಮಾತ್ರವಲ್ಲದೆ, ಹಲವಾರು ಸಂಗೀತ ವೀಡಿಯೊಗಳು, ಟಿವಿ ಕಾರ್ಯಕ್ರಮಗಳು ಮತ್ತು ಚಾಟ್ ಶೋಗಳಲ್ಲಿಯೂ ನಿಕ್ ಕಾಣಿಸಿಕೊಂಡಿದ್ದಾರೆ. Advertisement ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಳಿಯೂ ಅಮೂಲ್ಯವಾದ ಕೈಗಡಿಯಾರಗಳ ಉತ್ತಮ ಸಂಗ್ರಹವಿದೆ. ಹೆಚ್ಚು ಕಡಿಮೆ ವಿರಾಟ್ ಕೊಹ್ಲಿ ಬಳಿ 70-70 ಲಕ್ಷ ರೂ ಬೆಲೆ ಬಾಳುವ ವಾಚುಗಳ ಸಂಗ್ರಹವಿದೆ. ಈ ಹಿಂದೆ ಅನುಷ್ಕಾ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ಅವರ ಕೈಯಲ್ಲಿದ್ದ ಗಡಿಯಾರದಲ್ಲಿ ಚಿನ್ನ, ನೀಲಮಣಿ ಮತ್ತು ವಜ್ರಗಳು ಇದ್ದವು. ಇದರ ಬೆಲೆ ಸುಮಾರು 70 ಲಕ್ಷ ರೂಪಾಯಿ.
buying modafinil online legal uk ಕರ್ನಾಟಕ ಸರ್ಕಾರವು ಕ್ರಿಕೆಟ್‌ನಲ್ಲಿ ಬೆಳ್ಳಿ ಪದಕ ವಿಜೇತೆ ರಾಜೇಶ್ವರಿ ಗಾಯಕ್ವಾಡ್ ಅವರಿಗೆ 15 ಲಕ್ಷ ಹಾಗೂ ವೇಟ್ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಗುರುರಾಜ ಪೂಜಾರಿಗೆ 8 ಲಕ್ಷ ನಗದು ಪುರಸ್ಕಾರ, ಬ್ಯಾಡ್ಮಿಂಟನ್ ಮಿಕ್ಸಡ್ ಡಬಲ್ಸ್‌ನಲ್ಲಿ ಬೆಳ್ಳಿ ಗೆದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರಿಗೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ ನಗದು ಪುರಸ್ಕಾರವನ್ನುಘೋಷಿಸಲಾಗಿದೆ. ಮುಖ್ಯಾಂಶಗಳು ಕರ್ನಾಟಕ ಸರ್ಕಾರ ಈಗಾಗಲೇ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿಯನ್ನು ಪೊಲೀಸ್‌ ಮತ್ತು ಅರಣ್ಯ ಇಲಾಖೆಗಳಲ್ಲಿ ಮೀಸಲಿಟ್ಟಿದೆ. ಮೀಸಲಾತಿಯನ್ನು ಇತರೆ ಇಲಾಖೆಗಳಿಗೂ ವಿಸ್ತರಣೆ ಮಾಡುವ ಕಡತವನ್ನು ಅನುಮೋದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅಮೃತ ಕ್ರೀಡಾ ದತ್ತು ಯೋಜನೆ ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕದ ಮುಖ್ಯಮಂತ್ರಿಗಳು ಅಮೃತ ಕ್ರೀಡಾ ದತ್ತು ಯೋಜನೆ ಘೋಷಿಸಿದ್ದಾರೆ. ಅಮೃತ ಕ್ರೀಡಾ ದತ್ತು ಯೋಜನೆ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ 2024 ರ ಪ್ಯಾರಿಸ್ ಓಲಂಪಿಕ್ಸಗೆ ಸಿದ್ದತೆ ಮಾಡಲಾಗುತ್ತಿದೆ. 75 ಕ್ರೀಡಾಪಟುಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಂತರಾಷ್ಟ್ರೀಯ ಮಟ್ಟದ ತರಬೇತಿ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಗ್ರಾಮೀಣ ಮಟ್ಟದಲ್ಲಿ ಕ್ರೀಡಾಪ್ರತಿಭೆಗಳ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿರುವ, 2.31 ಲಕ್ಷ ಕ್ರೀಡಾಪ್ರತಿಭೆಗಳನ್ನ ಗುರುತಿಸಲಾಗಿದೆ. ಖೇಲೊ ಇಂಡಿಯಾ ಕೇಂದ್ರಗಳಲ್ಲಿ, ಅಮೃತ ಕ್ರೀಡಾ ದತ್ತು ಯೋಜನೆ ಅಡಿ ಪದಕ ಗೆಲ್ಲುವ ಸಾಮರ್ಥ್ಯ ಇರುವ ಆಯ್ದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದ ತರಬೇತಿ ಕೊಡುವುದು ಬ್ಯಾಸ್ಕೆಟ್ ಬಾಲ್ ರಾಜ್ಯದ ಕ್ರೀಡೆ : ಕ್ರೀಡಾ ದತ್ತು ಯೋಜನೆ ಜಾರಿಯಲ್ಲಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಕ್ರೀಡಾಂಗಣಗಳ ಅಭಿವೃದ್ಧಿಯನ್ನೂ ಮಾಡಲಾಗುತ್ತಿದೆ. ಬ್ಯಾಸ್ಕೆಟ್ ಬಾಲ್ ರಾಜ್ಯದ ಕ್ರೀಡೆ ಎಂದು ಅಳವಡಿಸಿಕೊಳ್ಳಲಾಗಿದೆ. ಕಾಮನ್ ವೆಲ್ತ್ ಗೇಮ್ಸ್ (2022) ಈ ಬಾರಿಯ ಬರ್ಮಿಂಗ್ ಹ್ಯಾಮ್ ನ (2022) ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 4,500ಕ್ಕೂ ಹೆಚ್ಚು ಅಥ್ಲೆಟ್ ಗಳು 72 ದೇಶಗಳಿಂದ ಭಾಗವಹಿಸಿದ್ದವು. 215 ಕ್ರೀಡಾಪಟುಗಳ ಭಾರತ ತಂಡ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಸೇರಿದಂತೆ ಒಟ್ಟಾರೆ 61 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಆಸ್ಟ್ರೇಲಿಯಾ, ಆತಿಥೇಯ ಇಂಗ್ಲೆಂಡ್ ಮತ್ತು ಕೆನಡಾ ಅನುಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಸಾಂಪ್ರದಾಯಿಕವಾಗಿ ಕಾಮನ್ ವೆಲ್ತ್ ಗೇಮ್ಸ್ ಫೆಡರೇಶನ್ ಬರ್ಮಿಂಗ್ಯಾಮ್ ನಲ್ಲಿ ಧ್ವಜವನ್ನು ಇಳಿಸಿ ಮುಂದಿನ ಸಲ 2026ರಲ್ಲಿ ಕಾಮನ್ ವೆಲ್ತ್ ಗೇಮ್ಸ್ ನ ಆತಿಥ್ಯ ವಹಿಸಿಕೊಂಡಿರುವ ದೇಶವಾದ ಆಸ್ಟ್ರೇಲಿಯಾಕ್ಕೆ ಧ್ವಜವನ್ನು ನೀಡಲಾಯಿತು.
ಭದ್ರಾವತಿ (ಅ.3) : ವೈಭವದ ನಾಡಹಬ್ಬ ಮೈಸೂರು ದಸರಾ ಎಂದರೆ, ಮೊದಲು ಕಣ್ಮುಂದೆ ಬರುವುದು ಆನೆ ಅಂಬಾರಿ. ಬಳಿಕ ನಾಡಿನ ಪರಂಪರೆ, ಸಂಸ್ಕೃತಿ, ಧಾರ್ಮಿಕ ಹಾಗೂ ಜನಜೀವನ ಮೇಲೆ ಬೆಳಕು ಚೆಲ್ಲುವಂಥ ಗೊಂಬೆಗಳ ಪ್ರದರ್ಶನ. ದಸರಾ ಹಬ್ಬ ಅಂಗವಾಗಿ ಇಂಥ ಗೊಂಬೆ ಕೂರಿಸುವ ಆಚರಣೆಯನ್ನು ನಾಡಿನ ಬಹುತೇಕ ಮನೆಗಳಲ್ಲಿ ಇಂದಿಗೂ ಚಾಚೂ ತಪ್ಪದೇ ನೆರವೇರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 21 ವರ್ಷಗಳಿಂದ ಗೊಂಬೆಗಳ ಕೂರಿಸುವಲ್ಲಿ ಗಮನ ಸೆಳೆಯುವಂಥ ಕುಟುಂಬವೊಂದು ಭದ್ರಾವತಿಯಲ್ಲಿದೆ. ರಾಮನಗರ: ಮನೆ ಮನೆಗಳಲ್ಲಿ ರಾರಾಜಿಸುತ್ತಿರುವ ದಸರಾ ಬೊಂಬೆಗಳು..! ನಗರದ ನ್ಯೂಕಾಲೋನಿಯ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೀಪದ ವಿಐಎಸ್‌ಎಲ್‌ ವಸತಿ ಗೃಹದಲ್ಲಿ ವಾಸವಾಗಿರುವ ವೆಸ್ಟೀಜ್‌ ಹೆಲ್ತ್‌ಕೇರ್‌ ನೌಕರ ಉಮೇಶ್‌ ಹಾಗೂ ನ್ಯಾಯಾಂಗ ಇಲಾಖೆ ನೌಕರರಾದ ಕುಸುಮ ದಂಪತಿ ದಸರಾ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಗೊಂಬೆ ಪ್ರದರ್ಶನ ಏರ್ಪಡಿಸುತ್ತಾರೆ. ವಿಶೇಷವೆಂದರೆ, ಉಕ್ಕಿನ ನಗರದ ಜನತೆಗೆ ಹಲವು ವಿಚಾರಗಳ ಕುರಿತು ಗೊಂಬೆ ಪ್ರದರ್ಶನ ಜತೆಗೆ ಅವುಗಳ ಮಾಹಿತಿ ಮೂಲಕ ಜಾಗೃತಿ ಮೂಡಿಸುತ್ತಾರೆ. ಈ ದಂಪತಿ ಮನೆಯಲ್ಲಿಯೇ ಪ್ರತಿವರ್ಷ ದಸರಾ ಗೊಂಬೆ ಪ್ರದರ್ಶನ ಆಯೋಜಿಸುತ್ತಾರೆ. ಒಂದೊಂದು ಹಂತದಲ್ಲಿ ಒಂದೊಂದು ವರ್ಗದ ಗೊಂಬೆಗಳನ್ನು ಜೋಡಿಸುತ್ತಾರೆ. ಮೊದಲ ಹಂತದಲ್ಲಿ ವಿಶೇಷವಾಗಿ 150 ವರ್ಷ ಹಳೆಯದಾದ ಪಟ್ಟದ ಗೊಂಬೆ, ಎರಡನೇ ಹಂತದಲ್ಲಿ ಅಂಬಾರಿ ಜೊತೆ ಪಟ್ಟದ ಗೊಂಬೆ, ಮೂರನೇ ಹಂತದಲ್ಲಿ ವಿಷ್ಣುವಿನ ದಶವತಾರ, ನಾಲ್ಕನೇ ಹಂತದಲ್ಲಿ ನವದುರ್ಗಿಯರು, ಐದನೇ ಹಂತದಲ್ಲಿ ತ್ರಿಶಕ್ತಿ, ಅನ್ನಪೂರ್ಣೇಶ್ವರಿ ಮತ್ತು ಅಷ್ಟಲಕ್ಷ್ಮೇ, ಆರನೇ ಹಂತದಲ್ಲಿ ತಿರುಪತಿ ವೆಂಕಟರಮಣ, ವಿಶ್ವರೂಪ, ಅಯೋಧ್ಯೆ ಶ್ರೀರಾಮ, ಮತ್ತು ಅನಂತಪದ್ಮನಾಭ, ಏಳನೇ ಹಂತದಲ್ಲಿ ಆಚಾರ್ಯತ್ರಯರು, ಕೈಲಾಸ ಮತ್ತು ಸಪ್ತಋುಷಿಗಳು, ಎಂಟನೇ ಹಂತದಲ್ಲಿ ಶಿರಡಿ ಸಾಯಿಬಾಬಾ, ಉಡುಪಿ ಶ್ರೀಕೃಷ್ಣ, ಗೋಕರ್ಣ, ಇಡಗುಂಜಿ ಗಣಪತಿ, ರಾಜೇಶ್ವರಿ ಮತ್ತು ವಿಜಯ ನಗರದ ವೈಭವ ಬಿಂಬಿಸುವ ಗೊಂಬೆಗಳನ್ನು ಜೋಡಿಸುತ್ತಾರೆ. ಈ ಗೊಂಬೆಗಳ ಪ್ರತಿಷ್ಠಾಪನೆಯಲ್ಲಿ ಅವರ ದಸರಾ ಸಂಭ್ರಮ ಗಮನಿಸಬಹುದಾಗಿದೆ. ದಸರೆಯಲ್ಲಿ ಇವರ ಮನೆಗೆ ಬಂದವರು ದೇವಾನು ದೇವತೆಗಳನ್ನು ಹಾಗೂ ಧಾರ್ಮಿಕ ಸ್ಥಳಗಳನ್ನು ಗೊಂಬೆಗಳ ಮೂಲಕ ಕಣ್ತುಂಬಿಕೊಂಡು ಸಂಭ್ರಮಿಸುತ್ತಾರೆ. ಇನ್ನೇನು ವಿಶೇಷ?: 9 ಮತ್ತು 10ನೇ ಹಂತದಲ್ಲಿ ಹಲವು ವಿಶೇಷಗಳ ಗೊಂಬೆಗಳಿರುತ್ತವೆ. ಹಳ್ಳಿ ಮನೆ ಸೊಗಡು ಮೂಲಕ ಗ್ರಾಮೀಣ ಬದುಕು, ರೈತನೇ ದೇಶದ ಬೆನ್ನೆಲುಬು ಎಂಬ ಸಂದೇಶದೊಂದಿಗೆ ಅನ್ನ ನೀಡುವ ರೈತರ ನೆನಪು, ವಿದ್ಯೆಯ ಪ್ರತಿರೂಪ ಸ್ವರಸತಿದೇವಿಯ ಸ್ಮರಣೆ, ಸಂಗೀತ ವಾದ್ಯಗಳು, ಬಣ್ಣಬಣ್ಣದ ಮತ್ಸ ್ಯಗಳ ಜೊತೆಗೆ ಕೃಷ್ಣ ಮತ್ತು ರಾಧೆ ದರ್ಶನವಾಗುತ್ತದೆ. ವಿಶೇಷವೆಂದರೆ ವನ್ಯಜೀವಿ ತಾಣಗಳಾದ ಶಿವಮೊಗ್ಗದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ, ಗುಡವಿ ಪಕ್ಷಿಧಾಮ, ಬುದ್ಧ ಗೋಲ್ಡನ್‌ ಟೆಂಪಲ್‌, ಭದ್ರಾವತಿ ಹೋಟೆಲ್‌ ಪದ್ಮನಿಲಯ, ಮೈಸೂರು ಅರಮನೆ, ಮೈಸೂರು ಚಾಮುಂಡೇಶ್ವರಿ ದೇವಸ್ಥಾನ, ಅಜ್ಜಿ ಅಡುಗೆ ಮನೆ, ಆದಿಯೋಗ ಮೂರ್ತಿ ಮತ್ತು ಧ್ಯಾನಲಿಂಗ ಹಾಗೂ ಪಿಪಿಇಸಿ ಶಾಲೆಯನ್ನು ಸಹ ಇವರ ಗೊಂಬೆ ಪ್ರದರ್ಶನದಲ್ಲಿ ಕಾಣುವುದು ವಿಶೇಷ. ಈ ರೀತಿಯ ಗೊಂಬೆಗಳ ಪ್ರದರ್ಶಿಸುವುದರ ಹಿಂದೆ ನಮ್ಮ ಪಾರಂಪರಿಕ ಸ್ಥಳಗಳು, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು, ವನ್ಯಜೀವಿ ನೆಲೆಗಳು, ಹಳ್ಳಿ ಮತ್ತು ನಗರ ಬದುಕು, ರೈತನ ಬದುಕು ಹೀಗೆ ಹಲವು ಚಿತ್ರಣಗಳ ಬಗ್ಗೆ ಜನಜಾಗೃತಿ ಮೂಡಿಸುವುದಾಗಿದೆ ಎನ್ನುತ್ತಾರೆ. ಯುವ ದಸರಾದಲ್ಲಿ ಯುವ ಮನಸ್ಸುಗಳ ಸಾಮ್ರಾಟ್: ದಸರಾ ಹಬ್ಬದ ಮೆರುಗು ಹೆಚ್ಚಿಸಿದ ಪವರ್ ಸ್ಟಾರ್! ಉಮೇಶ್‌ ಅವರ ತಾಯಿ ನಾಗರತ್ನ ಅವರ ಮಾರ್ಗದರ್ಶನದಲ್ಲಿ ಮಕ್ಕಳಾದ ಸ್ಕಂದ ಭಾರದ್ವಾಜ್‌ ಮತ್ತು ಸ್ತುತಿ ಭಾರದ್ವಾಜ್‌ ಸಹಕಾರದೊಂದಿಗೆ ಈ ದಂಪತಿ ಬಿಡುವಿಲ್ಲದ ಕರ್ತವ್ಯದ ನಡುವೆಯೂ ದಸರಾ ಗೊಂಬೆ ಪ್ರದರ್ಶನ ಸಂಪ್ರದಾಯ ಪಾಲಿಸುತ್ತಿರುವುದು ಅನುಕರಣೀಯ. ಇದೇ ಕಾರಣಕ್ಕೆ ಇವರ ಮನೆಯ ಗೊಂಬೆಗಳ ನೋಡಲು ಎಲ್ಲ ವರ್ಗದ ಜನರೂ ಭೇಟಿ ನೀಡುತ್ತಾರೆ. ನಮ್ಮ ನಾಡಿನ ಭವ್ಯ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕೆಂಬ ಆಶಯ ನಮ್ಮದಾಗಿದೆ. ಅದರಲ್ಲೂ ಉಕ್ಕಿನ ನಗರದ ಜನತೆಗೆ ಈ ಪರಂಪರೆಯನ್ನು ಪರಿಚಯಿಸುವ ಮೂಲಕ ಸಮಾಜದ ಎಲ್ಲರೂ ಜಾತಿ, ಧರ್ಮ, ಭೇದಭಾವ ಮರೆತು ಒಗ್ಗಟ್ಟಾಗಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ
ಮರದಿಂದ ಬಿದ್ದ ಬೀಜ, ಎದೆಯಲ್ಲಿ ನಾಟಿದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ. ಕನಿಷ್ಠ ಇಬ್ಬರಿಗಾದರೂ ಕಲಿಕೆಯನ್ನು ಕಲಿಸಿ. ಕಲಿತ ಋಣ ಕಲಿಸಿ ತೀರಿಸಿ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲ್ಲುಕಿನಾದ್ಯಂತ ಅನಕ್ಷರಸ್ಥರು 29,951 ಅನಕ್ಷರಸ್ಥರಿದ್ದಾರೆ. ಈ ವರ್ಷದ ಗುರಿ 16,841 ಇದೆ. 54 ಮಂದಿ ಪ್ರೇರಕರನ್ನು ನಿಯೋಜಿಸಿದ್ದು, 27 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಅಕ್ಷರ ಕಲಿಸುವ ಜೊತೆಯಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣದ ಅಗತ್ಯತೆಯನ್ನು ತಿಳಿಸಿ ಎಂದು ಹೇಳಿದರು. ಜಿಲ್ಲಾ ಪಂಚಾಯತಿ ಸದಸ್ಯ ಎಸ್‌.ಎಂ.ನಾರಾಯಣಸ್ವಾಮಿ ಮಾತನಾಡಿ ಹಿಂದಿನ ಸ್ಲೇಟು ಬಳಪದ ಕಾಲದಿಂದ ಈಗಿನ ಕಂಪ್ಯೂಟರ್‌ವರೆಗೂ ಕಾಲದ ಪ್ರವಾಹ ಸಾಗಿದೆ. ಈಗಿನ ಜಗತ್ತಿನ ಬದಲಾವಣೆಯಲ್ಲಿ ಜೀವಿಸಲು ಅಕ್ಷರ ಜ್ಞಾನ ಅತ್ಯಗತ್ಯ. ಸಾಕ್ಷರತೆಯಿಂದಲೇ ಪ್ರಗತಿ ಸಾಧ್ಯ. ಕೇವಲ ಅಧಿಕಾರಿಗಳಷ್ಟೇ ಅಲ್ಲ, ಸಮುದಾಯದ ಭಾಗವಹಿಸುವಿಕೆಯೂ ಇದರಲ್ಲಿ ಮುಖ್ಯ ಎಂದು ನುಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್‌.ಎನ್‌.ರಾಜು, ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಲೀಲಾರಾಜಣ್ಣ, ಸತೀಶ್‌, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ, ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕರಾದ ಟಿ.ವಿ.ಶ್ರೀನಿವಾಸ್‌, ಜಿ.ಎನ್‌.ಕ್ಯಾತಪ್ಪ, ಸಂಪನ್ಮೂಲ ವ್ಯಕ್ತಿ ವಿ.ಕೃಷ್ಣ ಮತ್ತಿತರರು ಹಾಜರಿದ್ದರು. administrator See author's posts Related Related posts: ತಾಲ್ಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಿ ಗಂಜಿಗುಂಟೆ ನರಸಿಂಹಮೂರ್ತಿ ಆಯ್ಕೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ರಾಷ್ಟ್ರಧ್ವಜದ ಆರೋಹಣ ಮತ್ತು ಅವರೋಹಣದ ಬಗ್ಗೆ ಪುನರ್ಮನನ ಕಾರ್ಯಾಗಾರ ಗ್ರಾಮ ಪಂಚಾಯತಿ ಗ್ರಂಥಪಾಲಕರು ತೆಗೆದುಕೊಂಡು ಹೋಗದೆ ಗೆದ್ದಲು ಪಾಲಾಗುತ್ತಿರುವ ಪುಸ್ತಕಗಳು ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಳ್ಳಬೇಕು – ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ಸರ್ಕಾರದ ಸವಲತ್ತುಗಳು ಅರ್ಹರಿಗೆ ತಲುಪಲಿ ಸಾಮಾಜಿಕ ಪರಿಶೋಧನೆ ಸಮಿತಿ ಸಭೆ ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ
ದಿನಾಂಕ : 4, ಏಪ್ರಿಲ್ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ... ನಿತ್ಯ ಪಂಚಾಂಗ – ಏಪ್ರಿಲ್ 3 2021 ದಿನಾಂಕ : 3, ಏಪ್ರಿಲ್ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ... ನಿತ್ಯ ಪಂಚಾಂಗ – ಏಪ್ರಿಲ್ 2 2021 ದಿನಾಂಕ : 2, ಏಪ್ರಿಲ್ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ... ನಿತ್ಯ ಪಂಚಾಂಗ – ಏಪ್ರಿಲ್ 1 2021 ದಿನಾಂಕ : 1, ಏಪ್ರಿಲ್ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ... ನಿತ್ಯ ಪಂಚಾಂಗ – 31 ಮಾರ್ಚ್ 2021 ದಿನಾಂಕ : 31, ಮಾರ್ಚಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ... ನಿತ್ಯ ಪಂಚಾಂಗ – 30 ಮಾರ್ಚ್ 2021 ದಿನಾಂಕ : 30, ಮಾರ್ಚಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ... ಇಂದಿನ ಪಂಚಾಂಗ – ಮಾರ್ಚ್ 29 2021 ದಿನಾಂಕ : 29, ಮಾರ್ಚಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ... ನಿತ್ಯ ಪಂಚಾಂಗ – 26 ಮಾರ್ಚ್ 2021 ದಿನಾಂಕ : 26, ಮಾರ್ಚಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ... ನಿತ್ಯ ಪಂಚಾಂಗ – 25 ಮಾರ್ಚ್ 2021 ದಿನಾಂಕ : 25, ಮಾರ್ಚಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ ಮಾಸ : ಫಾಲ್ಗುಣ ಮಾಸಋತು : ಶಿಶಿರ ಋತುಕಾಲ ...
ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಇತಿಹಾಸ ಇತಿಹಾಸಕ್ಕೂ 1998 ತನಕ 2022. ಕರೆನ್ಸಿ ಪರಿವರ್ತನೆ ಚಾರ್ಟ್ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ (ಡಿಸೆಂಬರ್ 2020). ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಇತಿಹಾಸ ಫಾರ್ ಡಿಸೆಂಬರ್ 2020 ಸೆಂಟ್ರಲ್ ಬ್ಯಾಂಕ್ ಮಾಹಿತಿ ಪ್ರಕಾರ. ದಿನಗಳ ಕರೆನ್ಸಿ ಬದಲಾವಣೆ ಇತಿಹಾಸ. ಪರಿವರ್ತಿಸಿ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿದೇಶೀ ವಿನಿಮಯ ವಿನಿಮಯ ಮಾರುಕಟ್ಟೆಯಲ್ಲಿ ವಾಸಿಸುವ ನವೆಂಬರ್ 2022 ಅಕ್ಟೋಬರ್ 2022 ಸೆಪ್ಟೆಂಬರ್ 2022 ಆಗಸ್ಟ್ 2022 ಜುಲೈ 2022 ಜೂನ್ 2022 ಮೇ 2022 ಏಪ್ರಿಲ್ 2022 ಮಾರ್ಚ್ 2022 ಫೆಬ್ರವರಿ 2022 ಜನವರಿ 2022 ಡಿಸೆಂಬರ್ 2021 ನವೆಂಬರ್ 2021 ಅಕ್ಟೋಬರ್ 2021 ಸೆಪ್ಟೆಂಬರ್ 2021 ಆಗಸ್ಟ್ 2021 ಜುಲೈ 2021 ಜೂನ್ 2021 ಮೇ 2021 ಏಪ್ರಿಲ್ 2021 ಮಾರ್ಚ್ 2021 ಫೆಬ್ರವರಿ 2021 ಜನವರಿ 2021 ಡಿಸೆಂಬರ್ 2020 ನವೆಂಬರ್ 2020 ಅಕ್ಟೋಬರ್ 2020 ಸೆಪ್ಟೆಂಬರ್ 2020 ಆಗಸ್ಟ್ 2020 ಜುಲೈ 2020 ಜೂನ್ 2020 ಮೇ 2020 ಏಪ್ರಿಲ್ 2020 ಮಾರ್ಚ್ 2020 ಫೆಬ್ರವರಿ 2020 ಜನವರಿ 2020 ಡಿಸೆಂಬರ್ 2019 ನವೆಂಬರ್ 2019 ಅಕ್ಟೋಬರ್ 2019 ಸೆಪ್ಟೆಂಬರ್ 2019 ಆಗಸ್ಟ್ 2019 ಜುಲೈ 2019 ಜೂನ್ 2019 ಮೇ 2019 ಏಪ್ರಿಲ್ 2019 ಮಾರ್ಚ್ 2019 ಫೆಬ್ರವರಿ 2019 ಜನವರಿ 2019 ಡಿಸೆಂಬರ್ 2018 ನವೆಂಬರ್ 2018 ಅಕ್ಟೋಬರ್ 2018 ಸೆಪ್ಟೆಂಬರ್ 2018 ಆಗಸ್ಟ್ 2018 ಜುಲೈ 2018 ಜೂನ್ 2018 ಮೇ 2018 ಏಪ್ರಿಲ್ 2018 ಮಾರ್ಚ್ 2018 ಫೆಬ್ರವರಿ 2018 ಜನವರಿ 2018 ಡಿಸೆಂಬರ್ 2017 ನವೆಂಬರ್ 2017 ಅಕ್ಟೋಬರ್ 2017 ಸೆಪ್ಟೆಂಬರ್ 2017 ಆಗಸ್ಟ್ 2017 ಜುಲೈ 2017 ಜೂನ್ 2017 ಮೇ 2017 ಏಪ್ರಿಲ್ 2017 ಮಾರ್ಚ್ 2017 ಫೆಬ್ರವರಿ 2017 ಜನವರಿ 2017 ಡಿಸೆಂಬರ್ 2016 ನವೆಂಬರ್ 2016 ಅಕ್ಟೋಬರ್ 2016 ಸೆಪ್ಟೆಂಬರ್ 2016 ಆಗಸ್ಟ್ 2016 ಜುಲೈ 2016 ಜೂನ್ 2016 ಮೇ 2016 ಏಪ್ರಿಲ್ 2016 ಮಾರ್ಚ್ 2016 ಫೆಬ್ರವರಿ 2016 ಜನವರಿ 2016 ಡಿಸೆಂಬರ್ 2015 ನವೆಂಬರ್ 2015 ಅಕ್ಟೋಬರ್ 2015 ಸೆಪ್ಟೆಂಬರ್ 2015 ಆಗಸ್ಟ್ 2015 ಜುಲೈ 2015 ಜೂನ್ 2015 ಮೇ 2015 ಏಪ್ರಿಲ್ 2015 ಮಾರ್ಚ್ 2015 ಫೆಬ್ರವರಿ 2015 ಜನವರಿ 2015 ಡಿಸೆಂಬರ್ 2014 ನವೆಂಬರ್ 2014 ಅಕ್ಟೋಬರ್ 2014 ಸೆಪ್ಟೆಂಬರ್ 2014 ಆಗಸ್ಟ್ 2014 ಜುಲೈ 2014 ಜೂನ್ 2014 ಮೇ 2014 ಏಪ್ರಿಲ್ 2014 ಮಾರ್ಚ್ 2014 ಫೆಬ್ರವರಿ 2014 ಜನವರಿ 2014 ಡಿಸೆಂಬರ್ 2013 ನವೆಂಬರ್ 2013 ಅಕ್ಟೋಬರ್ 2013 ಸೆಪ್ಟೆಂಬರ್ 2013 ಆಗಸ್ಟ್ 2013 ಜುಲೈ 2013 ಜೂನ್ 2013 ಮೇ 2013 ಏಪ್ರಿಲ್ 2013 ಮಾರ್ಚ್ 2013 ಫೆಬ್ರವರಿ 2013 ಜನವರಿ 2013 ಡಿಸೆಂಬರ್ 2012 ನವೆಂಬರ್ 2012 ಅಕ್ಟೋಬರ್ 2012 ಸೆಪ್ಟೆಂಬರ್ 2012 ಆಗಸ್ಟ್ 2012 ಜುಲೈ 2012 ಜೂನ್ 2012 ಮೇ 2012 ಏಪ್ರಿಲ್ 2012 ಮಾರ್ಚ್ 2012 ಫೆಬ್ರವರಿ 2012 ಜನವರಿ 2012 ಡಿಸೆಂಬರ್ 2011 ನವೆಂಬರ್ 2011 ಅಕ್ಟೋಬರ್ 2011 ಸೆಪ್ಟೆಂಬರ್ 2011 ಆಗಸ್ಟ್ 2011 ಜುಲೈ 2011 ಜೂನ್ 2011 ಮೇ 2011 ಏಪ್ರಿಲ್ 2011 ಮಾರ್ಚ್ 2011 ಫೆಬ್ರವರಿ 2011 ಜನವರಿ 2011 ಡಿಸೆಂಬರ್ 2010 ನವೆಂಬರ್ 2010 ಅಕ್ಟೋಬರ್ 2010 ಸೆಪ್ಟೆಂಬರ್ 2010 ಆಗಸ್ಟ್ 2010 ಜುಲೈ 2010 ಜೂನ್ 2010 ಮೇ 2010 ಏಪ್ರಿಲ್ 2010 ಮಾರ್ಚ್ 2010 ಫೆಬ್ರವರಿ 2010 ಜನವರಿ 2010 ಡಿಸೆಂಬರ್ 2009 ನವೆಂಬರ್ 2009 ಅಕ್ಟೋಬರ್ 2009 ಸೆಪ್ಟೆಂಬರ್ 2009 ಆಗಸ್ಟ್ 2009 ಜುಲೈ 2009 ಜೂನ್ 2009 ಮೇ 2009 ಏಪ್ರಿಲ್ 2009 ಮಾರ್ಚ್ 2009 ಫೆಬ್ರವರಿ 2009 ಜನವರಿ 2009 ಡಿಸೆಂಬರ್ 2008 ನವೆಂಬರ್ 2008 ಅಕ್ಟೋಬರ್ 2008 ಸೆಪ್ಟೆಂಬರ್ 2008 ಆಗಸ್ಟ್ 2008 ಜುಲೈ 2008 ಜೂನ್ 2008 ಮೇ 2008 ಏಪ್ರಿಲ್ 2008 ಮಾರ್ಚ್ 2008 ಫೆಬ್ರವರಿ 2008 ಜನವರಿ 2008 ಡಿಸೆಂಬರ್ 2007 ನವೆಂಬರ್ 2007 ಅಕ್ಟೋಬರ್ 2007 ಸೆಪ್ಟೆಂಬರ್ 2007 ಆಗಸ್ಟ್ 2007 ಜುಲೈ 2007 ಜೂನ್ 2007 ಮೇ 2007 ಏಪ್ರಿಲ್ 2007 ಮಾರ್ಚ್ 2007 ಫೆಬ್ರವರಿ 2007 ಜನವರಿ 2007 ಡಿಸೆಂಬರ್ 2006 ನವೆಂಬರ್ 2006 ಅಕ್ಟೋಬರ್ 2006 ಸೆಪ್ಟೆಂಬರ್ 2006 ಆಗಸ್ಟ್ 2006 ಜುಲೈ 2006 ಜೂನ್ 2006 ಮೇ 2006 ಏಪ್ರಿಲ್ 2006 ಮಾರ್ಚ್ 2006 ಫೆಬ್ರವರಿ 2006 ಜನವರಿ 2006 ಡಿಸೆಂಬರ್ 2005 ನವೆಂಬರ್ 2005 ಅಕ್ಟೋಬರ್ 2005 ಸೆಪ್ಟೆಂಬರ್ 2005 ಆಗಸ್ಟ್ 2005 ಜುಲೈ 2005 ಜೂನ್ 2005 ಮೇ 2005 ಏಪ್ರಿಲ್ 2005 ಮಾರ್ಚ್ 2005 ಫೆಬ್ರವರಿ 2005 ಜನವರಿ 2005 ಡಿಸೆಂಬರ್ 2004 ನವೆಂಬರ್ 2004 ಅಕ್ಟೋಬರ್ 2004 ಸೆಪ್ಟೆಂಬರ್ 2004 ಆಗಸ್ಟ್ 2004 ಜುಲೈ 2004 ಜೂನ್ 2004 ಮೇ 2004 ಏಪ್ರಿಲ್ 2004 ಮಾರ್ಚ್ 2004 ಫೆಬ್ರವರಿ 2004 ಜನವರಿ 2004 ಡಿಸೆಂಬರ್ 2003 ನವೆಂಬರ್ 2003 ಅಕ್ಟೋಬರ್ 2003 ಸೆಪ್ಟೆಂಬರ್ 2003 ಆಗಸ್ಟ್ 2003 ಜುಲೈ 2003 ಜೂನ್ 2003 ಮೇ 2003 ಏಪ್ರಿಲ್ 2003 ಮಾರ್ಚ್ 2003 ಫೆಬ್ರವರಿ 2003 ಜನವರಿ 2003 ಡಿಸೆಂಬರ್ 2002 ನವೆಂಬರ್ 2002 ಅಕ್ಟೋಬರ್ 2002 ಸೆಪ್ಟೆಂಬರ್ 2002 ಆಗಸ್ಟ್ 2002 ಜುಲೈ 2002 ಜೂನ್ 2002 ಮೇ 2002 ಏಪ್ರಿಲ್ 2002 ಮಾರ್ಚ್ 2002 ಫೆಬ್ರವರಿ 2002 ಜನವರಿ 2002 ಡಿಸೆಂಬರ್ 2001 ನವೆಂಬರ್ 2001 ಅಕ್ಟೋಬರ್ 2001 ಸೆಪ್ಟೆಂಬರ್ 2001 ಆಗಸ್ಟ್ 2001 ಜುಲೈ 2001 ಜೂನ್ 2001 ಮೇ 2001 ಏಪ್ರಿಲ್ 2001 ಮಾರ್ಚ್ 2001 ಫೆಬ್ರವರಿ 2001 ಜನವರಿ 2001 ಡಿಸೆಂಬರ್ 2000 ನವೆಂಬರ್ 2000 ಅಕ್ಟೋಬರ್ 2000 ಸೆಪ್ಟೆಂಬರ್ 2000 ಆಗಸ್ಟ್ 2000 ಜುಲೈ 2000 ಜೂನ್ 2000 ಮೇ 2000 ಏಪ್ರಿಲ್ 2000 ಮಾರ್ಚ್ 2000 ಫೆಬ್ರವರಿ 2000 ಜನವರಿ 2000 ಡಿಸೆಂಬರ್ 1999 ನವೆಂಬರ್ 1999 ಅಕ್ಟೋಬರ್ 1999 ಸೆಪ್ಟೆಂಬರ್ 1999 ಆಗಸ್ಟ್ 1999 ಜುಲೈ 1999 ಜೂನ್ 1999 ಮೇ 1999 ಏಪ್ರಿಲ್ 1999 ಮಾರ್ಚ್ 1999 ಫೆಬ್ರವರಿ 1999 ಜನವರಿ 1999 ಡಿಸೆಂಬರ್ 1998 ನವೆಂಬರ್ 1998 ಅಕ್ಟೋಬರ್ 1998 ಸೆಪ್ಟೆಂಬರ್ 1998 ಆಗಸ್ಟ್ 1998 ಜುಲೈ 1998 ಜೂನ್ 1998 ಮೇ 1998 ಏಪ್ರಿಲ್ 1998 ಮಾರ್ಚ್ 1998 << < ಮಾರ್ಚ್ 2021 ಫೆಬ್ರವರಿ 2021 ಜನವರಿ 2021 ಡಿಸೆಂಬರ್ 2020 ನವೆಂಬರ್ 2020 ಅಕ್ಟೋಬರ್ 2020 ಸೆಪ್ಟೆಂಬರ್ 2020 > >>
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಜಿಮ್​ನಲ್ಲಿ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಕಿರುತೆರೆ ನಟ ಮುಂಬೈ, ನ 11 : ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದುಬಿದ್ದು ಹಿಂದಿ ಕಿರುತೆರೆಯಲ್ಲಿ ನಟ ಸಿದ್ಧಾಂತ್ ಸೂರ್ಯವಂಶಿ ಮೃತಪಟ್ಟ ಘಟನೆ ನಡೆದಿದೆ. ‘ಕುಸುಮ್’ ಮತ್ತು ‘ಕಸೌತಿ ಜಿಂದಗಿ ಕೇ’ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಟ ನಟ ಇತ್ತೀಚೆಗೆ ತಮ್ಮ ಹೆಸರನ್ನು ಆನಂದ್ ಸೂರ್ಯವಂಶಿಯಿಂದ ಸಿದ್ದಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದರು. ಸಿದ್ಧಾಂತ್ ಅವರು ಮುಂಬೈನ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಸಿದ್ಧಾಂತ್ ಅವರು ಪತ್ನಿ ಅಲೇಸಿಯಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಲೇಸಿಯಾ ಅವರು ಮಾಡೆಲಿಂಗ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪತಿಯ ಅಕಾಲಿಕ ಮರಣ ಸುದ್ದಿ ಅವರಿಗೆ ಶಾಕ್ ನೀಡಿದೆ.
ಮಲೆನಾಡ ಕಡೆ ಈಗಲೂ ಸಾಕಷ್ಟು ಮಂದಿ ಸಸ್ಯಾಹಾರಿಗಳು ಅಣಬೆ ಪದಾರ್ಥ ತಿನ್ನುವುದಿಲ್ಲ. ಮಾಂಸಾಹಾರಿಗಳು ಕೂಡ ವಾರದ ದಿನ ಅಣಬೆ ತಿನ್ನೋಲ್ಲ! ನಮ್ಮ ಮನೆಗಳಲ್ಲೀಗ ಅಣಬೆ ಬಗ್ಗೆ ಇಂತಹ ಮಡಿವಂತಿಕೆ ಇಲ್ಲ. ಆದರೆ, ತಿನ್ನಲು ಯೋಗ್ಯವಾದ ಅಣಬೆಗಳನ್ನು ಬೆಟ್ಟದಿಂದ ತಂದು ಅಡುಗೆ ಮಾಡೋದು ಅಪರೂಪವೇ. ಅದೇನೇ ಇದ್ದರೂ, ನನಗಂತೂ ಅಣಬೆ ಬಹಳ ಇಷ್ಟ ನಮ್ಮ, ಅಂದರೆ, ಒಟ್ಟಾರೆ ಭಾರತೀಯ ಅಡುಗೆಯ ಪದ್ಧತಿ ಗಮನಿಸಿ. ಇಲ್ಲಿ ಹೆಚ್ಚಾಗಿ ತಿನಿಸುಗಳನ್ನು ತಯಾರಿಸಲು ಬೇಕಾದ ಸಮಯ ಜಾಸ್ತಿ. ಆದರೆ, ತಿಂದು ಮುಗಿಸುವುದು ಬೇಗ.‌ ಹೆಚ್ಚಿನ ಅಡುಗೆಗಳನ್ನು ಗಂಟೆಗಟ್ಟಲೆ ಶ್ರಮವಹಿಸಿ ಮಾಡುತ್ತೇವೆ. ಆದರೆ, ಊಟಕ್ಕೆ ತೆಗೆದುಕೊಳ್ಳೋ ಸಮಯ? ಕಾಲು ಗಂಟೆ... ಅರ್ಧ ಗಂಟೆ... ಅದಕ್ಕೂ ಜಾಸ್ತಿಯಾದರೆ ಬೈಗಳು ಪಕ್ಕಾ. ನಿಧಾನಕ್ಕೆ ಸಮಯ ತೆಗೆದುಕೊಂಡು ಊಟ ಮಾಡುವುದನ್ನು ಅಶಿಸ್ತು ಎಂದೇ ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಆ ಅಭ್ಯಾಸ ಬದಲಾಗತೊಡಗಿದೆ ನಿಧಾನಕ್ಕೆ. ಈ ಲೇಖನ ಓದಿದ್ದೀರಾ?: ರುಚಿ-ಅಭಿರುಚಿ | ಊರೆಲ್ಲ ಪರಿಮಳ ಹರಡಿದ ಕಣಿಲೆ ಸುಕ್ಕೆ ಮತ್ತು ಸುನಂದಕ್ಕನ ರಾಯಭಾರ ನಾನು ಬೇಗ ಊಟ ಮಾಡುವ ಮತ್ತು ನಿಧಾನಕ್ಕೆ ಊಟ ಮಾಡುವ ಎರಡೂ ವಿಧಾನಗಳಿಗೆ ಹೊಂದಿಕೊಂಡರೂ, ಅಡುಗೆ ಮಾಡುವಾಗ ಮಾತ್ರ ಬೇಗ ಮಾಡಿ ಆಗುವಂತಹ ಅಡುಗೆಗಳೇ ಇಷ್ಟ. ಅಡುಗೆ ಇಷ್ಟದ ಕೆಲಸವೇ ಆದರೂ ನನಗದು ಬೇಗ ಮುಗಿದುಬಿಡಬೇಕು‌. ಇನ್ನು, ಆ ಶೈಲಿ-ಈ ಶೈಲಿ ಅಂತೆಲ್ಲ ಹೆಚ್ಚಾಗಿ ನೋಡಲು ಹೋಗುವುದಿಲ್ಲ. ನಾಲಿಗೆಗೆ ಇಷ್ಟವಾದರೆ ಆಯಿತು. ಆದರೂ ಯಾಕೋ ಏನೋ ಮಾಂಸಾಹಾರ ಪ್ರಯತ್ನಿಸಬೇಕೆಂದು ಅನ್ನಿಸಿಲ್ಲ‌. ಗೆಳೆಯರು ನಾನಾ ಅಡುಗೆಯ ಪಟ ಹಾಕಿದಾಗ, 'ವಿಲೇಜ್ ಕುಕಿಂಗ್' ಚಾನಲ್ಲಿನಲ್ಲಿ ನೋಡಿ ಖುಷಿಪಟ್ಟರೂ ಎದುರಿದ್ದಾಗ ತಿನ್ನಲು ಮನಸ್ಸು ಹಿಂಜರಿಯುತ್ತದೆ. ಏನೇ ಇರಲಿ, ಮುಖ್ಯ ವಿಷಯದ ಕಡೆಗೆ ಬರೋಣ. Image ಮಲೆನಾಡ ಕಡೆ ಈಗಲೂ ಬಹಳ ಜನ ಸಸ್ಯಾಹಾರಿಗಳು ಅಣಬೆ ತಿನ್ನುವುದಿಲ್ಲ. ಮಾಂಸಾಹಾರಿಗಳು ಕೂಡ ವಾರದ ದಿನ ಅಣಬೆ ತಿನ್ನೋಲ್ಲ. ಅಣಬೆಯ ಬಗ್ಗೆ ಈಗ ಅಂತಹ ಮಡಿವಂತಿಕೆಯನ್ನು ನಮ್ಮ ಮನೆಗಳಲ್ಲಿ ಕಾಣುತ್ತಿಲ್ಲ. ಆದರೆ, ಮಳೆಗಾಲದಲ್ಲಿ ಊರಿನ ಕಡೆ ಹೋಗೋದು ಅಪರೂಪವಾದ ಕಾರಣ ತಿನ್ನಲು ಯೋಗ್ಯವಾದ ಅಣಬೆಗಳನ್ನು ಬೆಟ್ಟದಿಂದ ತಂದು ಅಣಬೆಯಡುಗೆ ಮಾಡೋದು ಕನಸಾಗಿಯೇ ಉಳಿದಿದೆ. ಏನೇ ಇದ್ದರೂ, ನನಗೆ ಅಣಬೆ ಬಹಳ ಇಷ್ಟ. ವಿದೇಶದಲ್ಲಿದ್ದಾಗಲೂ ಬೇರೆ-ಬೇರೆ ರೀತಿಯ ಅಣಬೆಗಳ ರುಚಿ ನೋಡಿದ್ದೇನೆ. ಇತ್ತೀಚೆಗೆ ಅಂಗಡಿಗೆ ಹೋದಾಗ, ಮಾಮೂಲಿ ಬಟನ್ ಅಣಬೆಗಳ ಜೊತೆ ಕಾಡು ಅಣಬೆಯ ರೀತಿ ಇರುವ ಅಣಬೆಗಳು ಕಂಡಿದ್ದವು. ಗೊಂಚಲು ಗೊಂಚಲಾದ ಅಣಬೆಗಳು. ಜ್ವರ ಬಂದು ನಾಲಿಗೆ ರುಚಿ ಕೆಟ್ಟಿತ್ತು. ಒಳ್ಳೇ ಅಣಬೆ ಕರಿ ಮಾಡೋಣವೆಂದು ತಂದೇಬಿಟ್ಟೆ. Image ಅಣಬೆ ಕರಿ ಮಾಡೋದೇನು ಬ್ರಹ್ಮವಿದ್ಯೆಯೇ? ಬಹಳ ಸುಲಭ‌. ಅರ್ಧ ಗಂಟೆ ಸಾಕು. ಮೊದಲು ಅಣಬೆಗಳನ್ನು ಚೆನ್ನಾಗಿ ತೊಳೆದು, ಬೇಕಾದ ಅಳತೆಗೆ ಕತ್ತರಿಸಿ ತವಾಕ್ಕೆ ಹಾಕಿ, ಐದಾರು ನಿಮಿಷ ಹುರಿದುಕೊಳ್ಳಬೇಕು. ನೀರಿನ ಅಂಶ ಬಿಟ್ಟುಕೊಳ್ಳುತ್ತದೆ; ಅದನ್ನು ಚೆಲ್ಲಿ, ಇದನ್ನು ಒಂದು ಬಟ್ಟಲಿಗೆ ಹಾಕಿಟ್ಟುಕೊಳ್ಳಿ. ಆಮೇಲೆ ಅದೇ ತವಾವನ್ನು ನೀಟಾಗಿ ಒರೆಸಿ ಮುಂದಿನ ಹಂತಕ್ಕೆ ಸಿದ್ಧರಾಗಿ. ನಾನು ಕೊಬ್ಬರಿ ಎಣ್ಣೆ ಮತ್ತು ಬೆಣ್ಣೆ ಮಿಶ್ರ ಮಾಡಿ ಮಸಾಲೆ ಹುರಿಯುತ್ತೇನೆ ಸಾಮಾನ್ಯ. ಅಂದರೆ, ಕಾದ ಎಣ್ಣೆ ಮತ್ತು ಬೆಣ್ಣೆ ಮಿಶ್ರಣಕ್ಕೆ ನಾಲ್ಕು ಮೊಗ್ಗು ಲವಂಗ, ಚೂರು ಚಕ್ಕೆ ಹಾಕಿ; ಮಸಾಲೆ ಪರಿಮಳ ಬಂದ ನಂತರ, ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ, ಗೋಡಂಬಿ, ಹಸಿಮೆಣಸು, ಶುಂಟಿ ಮತ್ತು ಈರುಳ್ಳಿ ಹಾಕಿ ಹುರಿಯಬೇಕು. ಈರುಳ್ಳಿ ಬಂಗಾರದ ಬಣ್ಣಕ್ಕೆ ಬಂದ ನಂತರ ಚೂರು ಅರಿಶಿಣ ಹಾಕಿ. ಆಮೇಲೆ ಚಿಕ್ಕದಾಗಿ ಹೆಚ್ಚಿದ ಎರಡು ಟೊಮ್ಯಾಟೋ ಹಾಕಿ ಹುರಿದುಕೊಳ್ಳಬೇಕು. ಸ್ವಲ್ಪ ಕಸೂರಿ‌ಮೆಂತೆ ಬರೆಸಿದರೆ ಒಳ್ಳೆಯದು. ಎರಡು ಚಮಚ ಗರಂ ಮಸಾಲಾ, ಒಂದು ಅಥವಾ ಎರಡು ಚಮಚ ಜೇನನ್ನು ಹಾಕಿ ಚೆನ್ನಾಗಿ ಕಲೆಸಿ. ಮಸಾಲೆ ಸಿದ್ಧ. ಮಸಾಲೆ ತಣಿದ ನಂತರ ಮಿಕ್ಸಿಗೆ ಹಾಕಿ ಚಂದ ರುಬ್ಬಿ. ಬೇಕಾದಷ್ಟು ನೀರು ಸೇರಿಸಿಕೊಂಡು (ಅನ್ನಕ್ಕಾದರೆ ಚೂರು ಜಾಸ್ತಿ ನೀರು. ಚಪಾತಿಗಾದರೆ ಕಮ್ಮಿ), ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಅಣಬೆ ಹಾಕಿ ಕುದಿಸಬೇಕು. ನಂತರ ಕರಿಬೇವು ಮತ್ತು ಹಸಿಮೆಣಸಿನ ಒಗ್ಗರಣೆ. ಮೇಲಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಅದ್ಭುತವಾದ 'ಮಶ್ರೂಂ ಕರಿ' ರೆಡಿ. ಈ ಲೇಖನ ಓದಿದ್ದೀರಾ?: ರುಚಿ-ಅಭಿರುಚಿ | 'ಏನೇ ಮೀನು ರಾಶಿಯವಳೇ... ಮೀನು ರುಚಿ ಇರ್ತ?' ಎಂಬ ವ್ಯಂಗ್ಯ ಹೊತ್ತಿಸಿದ ಕಿಡಿ "ಇದೇನೋ...? ನೋಡಕೆ ಪಕ್ಕಾ ನಾನ್ ವೆಜ್ ತರ ಕಾಣ್ತಾ ಇದ್ಯಲ್ಲೋ!" ಅಂತ ದೀಪ್ತಿ ಅಂದಳು. "ನೋಡೋಕೆ ಹಾಗಿದ್ರೂ ಇದು ವೆಜ್ಜು - ಸಕ್ಕತ್ತಾಗಿದೆ ತಿನ್ನು," ಅಂದೆ. ವಾರದ ಅನಾರೋಗ್ಯದ ನಂತರ ಮೊದಲ ಬಾರಿ ಹೊಟ್ಟೆ ತುಂಬಾ ಊಟ ಮಾಡಿದೆ.
ಗೋಕಳ್ಳತನ ಹಿಂದೂಗಳ ಸಮಸ್ಯೆ, ಅವರು ನಾಲ್ಕು ದಿನ ಅಳುತ್ತಾರೆ, ಪ್ರತಿಭಟಿಸುತ್ತಾರೆ, ನಂತರ ಮರೆತುಬಿಡುತ್ತಾರೆ ಎಂದು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಹಿಂದಿನ ಶಾಸಕರು, ಸಚಿವರು ಅಂದುಕೊಂಡಿದ್ದರೆ ಅದನ್ನು ಅವರು ಬೇಗ ಸರಿಪಡಿಸಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಟಿ ಜಿ ರಾಜಾರಾಂ ಭಟ್ ನೇತೃತ್ವದಲ್ಲಿ ಮಂಗಳೂರಿನ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಗೋಪ್ರೇಮಿಗಳು ಕೈಗೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಅಲ್ಲಿ ಹಿಂದೂಗಳು ಇದ್ದಾರೆ, ಮುಸ್ಲಿಮರು ಇದ್ದಾರೆ, ಕ್ರೈಸ್ತರೂ ಇದ್ದಾರೆ. ಒಟ್ಟಿನಲ್ಲಿ ಗೋಪ್ರೇಮಿಗಳು ಇದ್ದಾರೆ. ಹಲವರ ಕಣ್ಣುಗಳಲ್ಲಿ ನೀರು ಜಿನುಗುತ್ತಿದೆ. ಅನೇಕರ ಮನದಲ್ಲಿ ನೋವು ಹೆಪ್ಪುಗಟ್ಟಿದೆ. ಬೆಳಿಗ್ಗೆ ಹಾಲಿನವ ಪ್ಯಾಕೇಟು ತಂದು ನಮ್ಮ ಮನೆಯ ಬಾಗಿಲಲ್ಲಿ ಎಸೆದು ಹೋಗುವಾಗ ಅರ್ಧ ಗಂಟೆ ತಡವಾದರೆ ನಾವು ಚಡಪಡಿಸುತ್ತೇವೆ. ಹಾಗಿರುವಾಗ ಆ ಹಾಲನ್ನೇ ಕೊಡುವ ಕಾಮಧೇನು ಮೇಯಲು ಹೋದದ್ದು ಬರದೇ ಇದ್ದಾಗ ಅದನ್ನು ಸಾಕಿದವರಿಗೆ ಹೃದಯ ಬಾಯಲ್ಲಿ ಬಂದಂತೆ ಆಗುವುದರಲ್ಲಿ ಸಂಶಯವಿಲ್ಲ. ಯಾರು ಗೋ ಸಾಕುತ್ತಾರೋ ಅವರ ಪ್ರೀತಿಯನ್ನು ನಿಮಗೆ ಅಳತೆ ಮಾಡಲು ಸಾಧ್ಯವಿಲ್ಲ. ಅವರು ಮಕ್ಕಳಿಗೆ ತಿಂಡಿ ಕೊಡಲು ಹತ್ತು ನಿಮಿಷ ತಡ ಮಾಡಿಯಾರು ಆದರೆ ದನಕ್ಕೆ ಹಿಂಡಿ ಕೊಡಲು ಅರ್ಧ ನಿಮಿಷ ಕೂಡ ತಡ ಮಾಡುವುದಿಲ್ಲ. ಗೋವುಗಳ ಹಾರೈಕೆ ಮಾಡುವವರಿಗೆ ಯಾವುದೋ ಬೇರೆಯದ್ದೇ ರೀತಿಯ ಮಮಕಾರ ಆ ಭಗವಂತ ಕೊಟ್ಟಿದ್ದಾನೆ ಅಂತ ಅನಿಸುತ್ತದೆ. ಅವರು ಬೇರೆಯವರಿಗಿಂತ ಹೆಚ್ಚು ಭಾವುಕರಾಗಿರುತ್ತಾರೆ. ಗೋವಿನ ಸಂಭ್ರಮದಲ್ಲಿ ಇರುವವರಿಗೆ ಹೊರಗಿನ ಯಾವ ಪ್ರಪಂಚದ ಅರಿವೂ ಇರುವುದಿಲ್ಲ. ಅವರಾಯಿತು, ಅವರ ಕೆಲಸವಾಯಿತು ಎನ್ನುವ ಗುಂಗಿನಲ್ಲಿರುತ್ತಾರೆ. ಅಂತವರ ಎದುರಿನಲ್ಲಿಯೇ ತಲವಾರು ತೋರಿಸಿ ಅವರ ದನಕರುಗಳನ್ನು ಎಳೆದುಕೊಂಡು ಹೋಗುವವರು ಹೆಚ್ಚಾಗುತ್ತಿದ್ದಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಮೇಯಲು ಬಿಡುವುದು ತಪ್ಪಾ… ಹಾಗಂತ ಗೋಕಳ್ಳರಿಗೆ ದನಕರುಗಳು ಕೇವಲ ತಿನ್ನುವ ವಸ್ತು. ಅವರಲ್ಲಿ ರಾಕ್ಷಸೀಯ ಗುಣಗಳು ಹೆಪ್ಪುಗಟ್ಟಿರುವಂತೆ ಅವರು ವರ್ತಿಸುತ್ತಾರೆ. ಅವರಿಗೆ ಭಾವನೆ ಬಿಡಿ, ಗೋವಿನಲ್ಲಿ ಕಾಣುವುದು ಕೇವಲ ಮಾಂಸ ಮಾತ್ರ. ಗೋಸಂತತಿ ಈ ಪರಿ ಆಹಾರವಾಗಿ ಕಣ್ಮರೆಯಾಗುತ್ತಿದ್ದರೆ ಮುಂದೊಂದು ದಿನ ನಮ್ಮ ಕೃಷಿ ಬದುಕು ಕೂಡ ನಾಶವಾಗುತ್ತದೆ. ಬಳಿಕ ಹೊಟ್ಟೆಗೆ ಅನ್ನ ಕಾಣಬೇಕಾದರೆ ಅದೆಷ್ಟು ಕಷ್ಟವಿದೆಯೋ. ಈ ಸಂಗತಿಯನ್ನು ಅರ್ಥ ಮಾಡಿಕೊಂಡಿರುವ ವಿದೇಶಿಯರು ತಮ್ಮ ರಾಷ್ಟ್ರಗಳಲ್ಲಿ ಗೋವಿನ ಸಂಖ್ಯೆಯನ್ನು ಹೆಚ್ಚು ಮಾಡಲು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ನಾವು ಮಾತ್ರ ಗೋವನ್ನು ಉಳಿಸುವುದರ ಬಗ್ಗೆ ಉಪವಾಸ ಸತ್ಯಾಗ್ರಹ ಮಾಡುವ ಮಟ್ಟಕ್ಕೆ ಬಂದಿದ್ದೇವೆ. ಲೆಕ್ಕಪ್ರಕಾರ ಸರಕಾರಗಳೇ ಗೋವನ್ನು ಸಾಕುವವರಿಗೆ ಪ್ರೋತ್ಸಾಹ ಕೊಟ್ಟು ಅವರನ್ನು ಉತ್ತೇಜಿಸಬೇಕಿತ್ತು. ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ದನ ಕಾಣೆಯಾಗಿರುವ ಪ್ರಕರಣ ಬಂದರೆ ಅಲ್ಲಿನ ಪೊಲೀಸ್ ಠಾಣಾಧಿಕಾರಿ ಸಸ್ಪೆಂಡ್ ಆಗಬೇಕು ಎನ್ನುವಂತಹ ಕಾನೂನು ಬರಬೇಕಿತ್ತು. ಆಗ ಕನಿಷ್ಟ ಪ್ರತಿ ಠಾಣೆಯ ಪೊಲೀಸ್ ಅಧಿಕಾರಿಗಳು ಹೆಚ್ಚು ಜಾಗರೂಕರಾಗುತ್ತಿದ್ದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಎಷ್ಟೆಷ್ಟು ದನಗಳಿವೆ ಎನ್ನುವ ಲೆಕ್ಕ ಅವರಿಗೆ ಮಾಡಲು ಹೇಳಬೇಕು. ಅದರಲ್ಲಿ ಒಂದು ದನ ಕಡಿಮೆಯಾದರೂ ಅದರ ಸಂಪೂರ್ಣ ವಿವರ ಆ ಠಾಣಾಧಿಕಾರಿ ರಾಜ್ಯದಲ್ಲಿ ಗೋಸಂರಕ್ಷಣಾ ಸಮಿತಿಯೊಂದಕ್ಕೆ ವಿವರ ಕೊಡಬೇಕು ಎನ್ನುವ ನಿಯಮ ತರಬೇಕು. ಆಗ ಗೋಕಳ್ಳತನ ಕಡಿಮೆಯಾಗುತ್ತದೆ. ಯಾಕೆಂದರೆ ಯಾರಾದರೂ ಗೋವನ್ನು ಕಳ್ಳತನ ಮಾಡಲು ಬಂದರೆ ಪೊಲೀಸರು ಅವನನ್ನು ಹಿಡಿದು ಆತ ಭವಿಷ್ಯದಲ್ಲಿ ದನ ಎಂದರೆ ಒಳಗೆ ಒದ್ದೆ ಮಾಡಿಕೊಳ್ಳಬೇಕು ಅಂತಹ ಪರಿಸ್ಥಿತಿಗೆ ತರುತ್ತಾರೆ. ಯಾಕೆಂದರೆ ಗೋವು ಪರೋಕ್ಷವಾಗಿ ಅವರ ಭವಿಷ್ಯದ ಪ್ರಶ್ನೆಯೂ ಆಗಿರುತ್ತದೆ. ಒಂದು ವೇಳೆ ಇಂತಹ ನಿಯಮಗಳನ್ನು ಮಾಡದಿದ್ದಲ್ಲಿ ಏನಾಗುತ್ತದೆ ಎಂದರೆ ಮೊನ್ನೆ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಒಬ್ಬರು ಹೇಳಿದ ಹಾಗೆ ಗೋಕಳ್ಳತನ ಆಗಿದೆ ಎಂದು ದೂರು ಕೊಡಲು ಹೋದರೆ “ನೀವು ಮೇಯಲು ಬಿಟ್ಟಿದ್ದು ಯಾಕೆ” ಎಂದು ಪೊಲೀಸರೇ ಕೇಳಿದರಂತೆ. ಇದಾ ಕೇಳುವ ಪ್ರಶ್ನೆ. ಅತ್ಯಾಧುನಿಕ ವ್ಯವಸ್ಥೆ ಯಾವುದಕ್ಕೆ… ಈಗ ಪೊಲೀಸ್ ಇಲಾಖೆ ಮೊದಲಿನಂತೆ ಅಲ್ಲ. ದನ ಒಂದು ಮನೆಯಲ್ಲಿ ಕಳವು ಆಗಿದೆಯೆಂದ ಮಾಹಿತಿ ಸಿಕ್ಕ ತಕ್ಷಣ ಅಲ್ಲಿ ತಕ್ಷಣ ಹೋಗಿ ಕಳ್ಳರನ್ನು ಹಿಡಿಯುವ ವ್ಯವಸ್ಥೆ ಅವರಲ್ಲಿ ಇದೆ. ಅದಕ್ಕಾಗಿ ಅವರಿಗೆ ಸುಸಜ್ಜಿತ ವಾಹನಗಳನ್ನು ಕರುಣಿಸಲಾಗಿದೆ. ಹಿಂದೆ ಆದರೆ ಇಷ್ಟು ಒಳ್ಳೆಯ ವಾಹನ ಇರಲಿಲ್ಲ. ಬೈಕ್ ನಲ್ಲಿ ಇಬ್ಬರೂ ಪಿಸಿಗಳು ಹೋಗುವಾಗ ದನ ಮಾಂಸವಾಗಿ ಯಾರದ್ದೋ ಹೊಟ್ಟೆ ಸೇರುತ್ತಿತ್ತು. ಈಗ ಹಾಗಲ್ಲವಲ್ಲ. ಇದರೊಂದಿಗೆ ಒಂದು ಠಾಣಾ ವ್ಯಾಪ್ತಿಯಲ್ಲಿ ಗೋ ಕಳ್ಳರು ಯಾರ್ಯಾರಿದ್ದಾರೆ ಎನ್ನುವ ಐಡಿಯಾ ಪೊಲೀಸರಿಗೆ ಇರುತ್ತದೆ. ಅಂತಹ ಗೋಕಳ್ಳರ ನಲ್ಟು ಬೊಲ್ಟು ಸಡಿಲ ಮಾಡಿದರೆ ನಂತರ ಸ್ವಲ್ಪ ಕಾಲದ ತನಕ ಗೋಕಳ್ಳತನ ಬಿಡಿ, ಆ ಬಗ್ಗೆ ಯೋಚಿಸಲು ಕೂಡ ಗೋಕಳ್ಳರು ಹೋಗುವುದಿಲ್ಲ. ಇನ್ನು ಗೋಶಾಲೆಗೆ ಬಂದು ದನಗಳನ್ನು ಎತ್ತಿಕೊಂಡು ಹೋಗುತ್ತಾರೆ ಎಂದರೆ ಅಂತವರು ಸೀಸನ್ಡ್ ಕಳ್ಳರು ಆಗಿರುತ್ತಾರೆ. ಅಂತವರು ಎರಡು ಸಲ ಸಿಕ್ಕಿಬಿದ್ದರೆ ಮೂರನೇ ಸಲ ಎನ್ ಕೌಂಟರ್ ಮಾಡಲಾಗುತ್ತದೆ ಎಂದು ಸರಕಾರ ನಿಯಮ ತಂದರೆ ಮುಗಿಯಿತು. ಎಷ್ಟೋ ಮನೆಗಳಲ್ಲಿ ಹೆಂಗಸರು ದನ ಕಳೆದುಕೊಂಡ ದು:ಖದಲ್ಲಿ ಅಳುವುದು ನಿಲ್ಲಿಸಬಹುದು. ಇನ್ನು ಗೋಕಳ್ಳತನ ಹೆಚ್ಚಾಗಿರುವ ಉಳ್ಳಾಲದಂತಹ ಭಾಗದಲ್ಲಿ ಹೆಣ್ಣುಮಕ್ಕಳು ರಾತ್ರಿ ನಡೆದಾಡಿ ಹೋಗುವುದು ಕಷ್ಟಕರವಾಗಿದೆ, ಅಷ್ಟು ಗಾಂಜಾ ವ್ಯಸನಿಗಳ ತೊಂದರೆ ಇದೆ ಎಂದು ಸತ್ಯಾಗ್ರಹ ನೇತೃತ್ವ ವಹಿಸಿದ ರಾಜಾರಾಂ ಭಟ್ ಹೇಳಿದರು. ಅದು ಪ್ರತ್ಯೇಕ ಚರ್ಚೆ ಮಾಡಬೇಕಾದ ಸಂಗತಿ. ಆದರೆ ಗೋಕಳ್ಳರನ್ನು ಕಳೆದ ಐದು ವರ್ಷಗಳಲ್ಲಿ ನಿಯಂತ್ರಿಸಲಾಗದೇ ಕಾಂಗ್ರೆಸ್ ಸೋತು ಹೋಗಿದೆ. ಗೋಕಳ್ಳತನ ಭಾಗ್ಯವನ್ನು ಸಿದ್ಧರಾಮಯ್ಯ ಯಶಸ್ವಿಯಾಗಿ ಜಾರಿಗೆ ತಂದ ಹಿರಿಮೆ ಹೊಂದಿದ್ದಾರೆ!
ಅಪ್ಪನ ಪ್ರೇಯಸಿ ನರಸಿಂಹಮೂರ್ತಿ ವಿ.ಆರ್. (ಕಾರ್ಪೆಂಟರ್) ಅವರ ಕಾದಂಬರಿ. ಓಡಿಹೋದ ಅಪ್ಪನನ್ನು ಹುಡುಕುತ್ತಾ ಪ್ರವೇಶ ಪಡೆವ ಕಾದಂಬರಿ ಅಪ್ಪನ ಹುಡುಕಾಟದ ಜೊತೆ ಜೊತೆಗೆ ಸಮಾಜದ ಇತರ ವ್ಯವಸ್ಥೆಯ ದುರಂತದ ಮೇಲೆ ಬೆಳಕು ಚೆಲ್ಲುತ್ತದೆ. ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಅಪ್ಪನ ತೆಕ್ಕೆಯಲ್ಲಿ ನೋಡಿದ ನೆನಪಿನ ಮೂಲಕ ಪ್ರಾರಂಭವಾಗುವ ಕಥೆ ಮುಗಿಯೋದು ಮಗನ ಮೊದಲ ಪ್ರೀತಿಯ ಹುಡುಗಿಯ ಜೊತೆ ಓಡಿ ಹೋಗುವ ಮೂಲಕ. ಕಾದಂಬರಿಯಲ್ಲಿನ ಅಪ್ಪನಿಗೆ ಎಲ್ಲವೂ ಗೊತ್ತು. ಗಡಿಯಾರ ರಿಪೇರಿ ಮಾಡಬಲ್ಲ ಅರ್ಧಮರ್ಧ ಗೊತ್ತಿದ್ದೂ ರೇಡಿಯೋ ರಿಪೇರಿಯನ್ನೂ ಮಾಡಬಲ್ಲ. ಕುಟುಂಬದಲ್ಲಿ ಇದ್ದೂ ಇಲ್ಲದಂತೆ ಇರುವ ಅಪ್ಪನ ಕುಟುಂಬ ನಡೆಯೋದು ದಿಟ್ಟೆ ಅವ್ವನ ಮಾರ್ಗದಲ್ಲಿ. ಇದು ಲೇಖಕರ ಆತ್ಮಕಥೆ ಎಂದರೂ ತಪ್ಪಾಗುವುದಿಲ್ಲ. ಏಕೆಂದರೆ ಕಥೆಯ ಬಿಗಿ ನಿರೂಪಣೆ ಈ ಕಥೆ ಲೇಖಕನದೇ ಅನಿಸುತ್ತದೆ. ಬಡತನ, ದಾರಿದ್ರ್ಯತೆ, ಮೂಢತ್ವ, ಜಾತಿಯತೆ ನಮ್ಮ ದೇಶದ ಮನೆಮನೆಗಳಲ್ಲಿ ತೀರಾ ಸಾಮಾನ್ಯನೆಂಬಂತೆ ವಾಸವಾಗಿದೆ. ಅದೆಲ್ಲದರಲ್ಲಿ ಬದುಕುವ ಮಧ್ಯಮ ವರ್ಗ ಯಾವುದಕ್ಕೆಲ್ಲಾ ಒದ್ದಾಡುತ್ತದೆ ಎಂಬುದನ್ನು ಇಡೀ ಕಾದಂಬರಿ ವಿವರಿಸುತ್ತದೆ. ತಮಿಳು, ಇಂಗ್ಲಿಷ್ ಗೆ ಸಹ ಅನುವಾದಗೊಂಡಿರುವ ‘ಅಪ್ಪನ ಪ್ರೇಯಸಿ’ ಕಾರ್ಪೆಂಟರ್ ಅವರ ಹೆಸರಾಂತ ಕಾದಂಬರಿ. About the Author ವಿ.ಆರ್. ಕಾರ್ಪೆಂಟರ್ (28 May 1981) ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ...
ಕ್ಯಾರೆಟ್ ಬೆಳೆದ ರೈತರೇ ಆಗಲಿ ಅಥವಾ ಕೊಂಡುಕೊಂಡವರೇ ಹಸಿದನ್ನು ತಿನ್ನಲು ಆಸಕ್ತಿ ವಹಿಸುವುದೇ ಇಲ್ಲ. ಆದರೆ ಸ್ನ್ಯಾಕ್ ತಿನ್ನುವ ಹಾಗೆಯೇ ಕ್ಯಾರೆಟ್ ಅನ್ನು ತಿಂದರೆ ಎಷ್ಟೊಂದು ಉಪಯೋಗವಿದೆ ಎಂಬುದೇ ಅವರಿಗೆ ಗೊತ್ತಿಲ್ಲ. ಕ್ಯಾರೆಟ್ ತಿನ್ನುವವರು ವಿಟಮಿನ್ ಎ ಮಾತ್ರೆಗಳನ್ನು ಮರೆತುಬಿಡಿ. ಕ್ಯಾರೆಟ್ ವಿಟಮಿನ ಎ ಜೊತೆಗೆ ದೇಹಕ್ಕೆ ಪ್ಯಾಕೇಜ್ ಗಟ್ಟಲೇ ಆರೋಗ್ಯ ಉಪಯೋಗಗಳನ್ನು ಹೊಂದಿದೆ. ಇಂದಿನ ಲೇಖನದಲ್ಲಿ ಟಾಪ್ 10 ಕ್ಯಾರೆಟ್‌ ತಿನ್ನುವುದರಿಂದ ಆಗುವ ಆರೋಗ್ಯಕರ ಅನುಕೂಲಗಳನ್ನು ತಿಳಿಸುತ್ತಿದ್ದೇವೆ. ಮಿಸ್ ಮಾಡದೇ ಒಮ್ಮೆಯಾದರೂ ಸಂಪೂರ್ಣವಾಗಿ ಈ ಮಾಹಿತಿಯನ್ನು ಓದಿ.. ಕ್ಯಾರೆಟ್ ನ ಟಾಪ್ 10 ಆರೋಗ್ಯಕರ ಅನುಕೂಲಗಳು (Top 10 Benefits of Carrots) 1 ಕಣ್ಣಿನ ದೃಷ್ಠಿಯನ್ನು ಸುಧಾರಿಸುತ್ತದೆ ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂದು ಶತಮಾನಗಳ ಮಾತು ಇದೆ. ಕ್ಯಾರೆಟ್ ಬೀಟಾ ಕೆರೋಟಿನ್ ಪೋಷಕಾಂಶಗಳ ಶ್ರೀಮಂತಿಕೆಯನ್ನು ಹೊಂದಿದ್ದು, ಲಿವರ್ ನಲ್ಲಿ ಇದನ್ನು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ವಿಟಮಿನ್ ಎ ರೆಟಿನಾದಲ್ಲಿ ರೋಡೋಪ್ಸಿನ್‌ ಗೆ ರೂಪಾಂತರಗೊಂಡು, ರಾತ್ರಿ ದೃಷ್ಟಿಗೆ ಅಗತ್ಯವಾದ ನೇರಳೆ ಬಣ್ಣಕ್ಕೆ ಸಹಾಯ ಮಾಡುತ್ತದೆ. ಬೀಟಾ ಕೆರೋಟಿನ್ ಅಕ್ಷಿಪಟಲದ ಅವನತಿ ಮತ್ತು ಕಣ್ಣಿನ ಪೊರೆ ವಿರುದ್ಧ ತನ್ನ ಕಾರ್ಯನಿರ್ವಹಿಸುತ್ತದೆ. ಬೀಟಾ ಕೆರೋಟಿನ್ ಹೆಚ್ಚು ಸೇವಿಸುವ 40ಶೇಕಡ ಜನತೆ ಅಕ್ಷಿಪಟಲದ ಅವನತಿ ಸಮಸ್ಯೆಯಿಂದ ಹೆಚ್ಚು ದೂರ ಉಳಿದಿದ್ದಾರೆ ಎಂಬದನ್ನು ಸಂಶೋಧನೆಗಳು ದೃಢಪಡಿಸಿವೆ. 2 ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯ ಕ್ಯಾರೆಟ್ ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುತ್ತವೆ ಎಂದು ಅಧ್ಯಯನಗಳು ತಿಳಿಸಿವೆ. ಫಲ್ಕಾರಿನಾಲ್ ಎಂಬುದು ನೈಸರ್ಗಿಕ ಕೀಟನಾಶಕವಾಗಿದ್ದು, ಕ್ಯಾರೆಟ್‌ನಿಂದ ಉತ್ಪತ್ತಿಯಾಗುತ್ತದೆ. ಅದು ಶಿಲೀಂಧ್ರಗಳ ರೋಗಗಳನ್ನು ಆರಂಭದಿಂದಲೇ ರಕ್ಷಿಸುತ್ತದೆ. ಕ್ಯಾರೆಟ್ ಫಲ್ಕಾರಿನಾಲ್ ನ ಏಕೈಕ ಮೂಲವಾಗಿದ್ದು 1/3 ಭಾಗ ಕಡಿಮೆ ಕ್ಯಾನ್ಸರ್ ಸಮಸ್ಯೆ ಮಾತ್ರ ಇರುತ್ತದೆ ಎಂದು ಅಧ್ಯಯನ ಒಂದು ಹೇಳಿದೆ. 3 ಮುಪ್ಪಾಗುವುದನ್ನು ನಿಧಾನಗೊಳಿಸುತ್ತದೆ(ವಯಸ್ಸಾಗುವುದನ್ನು) ನಿರಂತರ ಚಯಪಚಯ ಕ್ರಿಯೆಗಳಿಂದ ದೇಹದಲ್ಲಿನ ಕೋಶಗಳಿಗೆ ಹಾನಿ ಉಂಟಾಗುವುದರ ವಿರುದ್ಧ ಕ್ಯಾರೆಟ್ ನಲ್ಲಿನ ಬೀಟಾ ಕೆರೋಟಿನ್ ಆಂಟಿ ಆಕ್ಟಿಡಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಕೋಶಗಳಿಗೆ ವಯಸ್ಸಾಗುವುದನ್ನು ತಡೆಗಟ್ಟಿ ವ್ಯಕ್ತಿಯ ಮುಪ್ಪಾಗುವ ಸಮಯವನ್ನು ದೀರ್ಘಗೊಳಿಸುತ್ತವೆ. 4 ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ ಸೂರ್ಯನ ಶಾಖದಿಂದ ಚರ್ಮಕ್ಕೆ ಆಗುವ ಹಾನಿಯನ್ನು ಕ್ಯಾರೆಟ್ ನಲ್ಲಿನ ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್ ಗಳು ರಕ್ಷಿಸುತ್ತವೆ. ದೇಹದಲ್ಲಿನ ವಿಟಮಿನ್ ಎ ಕೊರತೆಯಿಂದ ಚರ್ಮ ಒಣಗುವಿಕೆ, ಕೂದಲು ಮತ್ತು ಉಗುರುಗಳ ಶುಷ್ಕತೆಗೆ ಕಾರಣವಾಗುತ್ತದೆ. ಹೇರಳವಾಗಿ ಕ್ಯಾರೆಟ್ ತಿನ್ನುವುದರಿಂದ ವಿಟಮಿನ್ ಎ ದೇಹದಲ್ಲಿ ಹೆಚ್ಚಾಗಿ ಅಕಾಲಿಕ ಚರ್ಮದ ಸುಕ್ಕು, ಮೊಡವೆಗಳು, ಕಲೆ ಮತ್ತು ಅಸಮ ಚರ್ಮದ ಟೋನ್ ಈ ಎಲ್ಲಾ ಸಮಸ್ಯೆಗಳಿಂದ ದೂರ ಇರಬಹುದು. 5 ಕ್ಯಾರೆಟ್ ಸೋಂಕುಗಳಿಂದ ತಡೆಯುತ್ತದೆ ಕ್ಯಾರೆಟ್ ಸೋಂಕನ್ನು ತಡೆಯುವ ಗಿಡಮೂಲಿಕೆಯಾಗಿಯೂ ಹೆಸರುವಾಸಿಯಾಗಿದೆ. ಆದ್ದರಿಂದ ಕ್ಯಾರೆಟ್ ಅನ್ನು ಕಟ್ ಮಾಡಿ ಚೂರುಗಳಾಗಿ, ಬೇಯಿಸಿ ಮತ್ತು ಹಿಸುಕಿ ಸೋಂಕು ನಿವಾರಕವಾಗಿ ಬಳಸಬಹುದು. 6 ಹೊರಭಾಗದಿಂದಲೂ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ ಕ್ಯಾರೆಟ್ ಅನ್ನು ಅತೀ ಕಡಿಮೆ ವೆಚ್ಚದಲ್ಲಿ ಹಾಗೂ ಸುಲಭವಾಗಿ ಫೇಸ್‌ ಪ್ಯಾಕ್‌ ಆಗಿ ಬಳಸಬಹುದು. ರಸಭರಿತವಾದ ಕ್ಯಾರೆಟ್‌ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಜೇನು ಬೆರೆಸಿ ಮಿಕ್ಸಿಯಲ್ಲಿ ರುಬ್ಬಿ ಫೇಸ್‌ ಪ್ಯಾಕ್‌ ಆಗಿ ಬಳಸಿ. 7 ಹೃದಯ ಸಂಬಂಧಿ ರೋಗಗಳಿಂದ ರಕ್ಷಣೆ ಕ್ಯಾರೆಟ್‌ ನಲ್ಲಿನ ಕ್ಯಾರೊಟಿನಾಯ್ಡ್‌ಹೃದಯ ಸಂಬಂಧಿ ಖಾಯಿಲೆಯನ್ನು ದೂರ ಮಾಡುವ ಶಕ್ತಿ ಹೊಂದಿದೆ. ಕ್ಯಾರೆಟ್ ಕೇವಲ ಬೀಟಾ ಕ್ಯಾರೋಟಿನ್ ಮಾತ್ರವಲ್ಲದೇ ಆಲ್ಪಾ-ಕ್ಯಾರೋಟಿನ್ ಮತ್ತು ಲುಟೀನ್ ಗಳನ್ನು ಹೊಂದಿದೆ. ದಿನನಿತ್ಯ ಕ್ಯಾರೆಟ್ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಕಾರಣ ಕ್ಯಾರೆಟ್‌ ನಲ್ಲಿ ಕರಗುವ ನಾರುಗಳು ಪತ್ತರಸ ಆಮ್ಲದೊಂದಿಗೆ ಬಂಧಿಸುತ್ತವೆ. 8 ದೇಹವನ್ನು ಸ್ವಚ್ಛಗೊಳಿಸುವ ಕ್ಯಾರೆಟ್ ಕ್ಯಾರೆಟ್ ನಲ್ಲಿನ ವಿಟಮಿನ್ ಎ ಪಿತ್ತಜನಕಾಂಗದಲ್ಲಿನ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುತ್ತದೆ. ಪಿತ್ತಜನಕಾಂಗದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೀರ್ಣವಾಗದ ಪದಾರ್ಥಗಳು ಮತ್ತು ತ್ಯಾಜ್ಯವನ್ನು ಕ್ಯಾರೆಟ್ ನಲ್ಲಿನ ಫೈಬರ್ ಗಳು ಹೊರಹಾಕಿ ಸ್ವಚ್ಛಗೊಳಿಸುತ್ತವೆ. 9 ಕ್ಯಾರೆಟ್‌ ನಿಂದ ಹಲ್ಲುಗಳು ಮತ್ತು ಒಸಡುಗಳ ರಕ್ಷಣೆ ಕ್ಯಾರೆಟ್ ಟೂತ್ ಬ್ರಸ್ ಮತ್ತು ಟೂತ್ ಪೇಸ್ಟ್‌ಗಳ ರೀತಿಯಲ್ಲಿ ಹಲ್ಲಗಳ ಸಂಧಿಗಳಲ್ಲಿನ ಆಹಾರ ಕಣಗಳನ್ನು ಹೊರತೆಗೆಯುತ್ತದೆ. ಅಲ್ಲದೇ ಒಸಡನ್ನು ಉತ್ತೇಜಿಸಿ ಲಾಲಾರಸವನ್ನು ಪ್ರಚೋದಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳನ್ನು ಸಮತೋಲನದಲ್ಲಿ ಇರಿಸುತ್ತದೆ. ಕ್ಯಾರೆಟ್‌ಗಳಲ್ಲಿನ ಖನಿಜಗಳು ಹಲ್ಲಿನ ಹಾನಿಯನ್ನು ತಡೆಯುತ್ತವೆ. 10 ಸ್ಟ್ರೋಕ್‌ ತಡೆಯುತ್ತದೆ ಮೇಲಿನ ಎಲ್ಲಾ ಅನುಕೂಲಗಳು ಅಷ್ಟೊಂದು ಆಶ್ಚರ್ಯ ಎನಿಸುವುದಿಲ್ಲ. ಆದರೆ ಹಾರ್ವರ್ಡ್‌ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ, ವಾರದಲ್ಲಿ 5 ಕ್ಕಿಂತ ಹೆಚ್ಚು ಕ್ಯಾರೆಟ್ ತಿನ್ನುವವರು ಸ್ಟ್ರೋಕ್‌ ಸಮಸ್ಯೆಯಿಂದ ದೂರ ಉಳಿಯಬಹುದು. ಆದರೆ ತಿಂಗಳಿಗೆ ಒಮ್ಮೆ ಬಳಸುವವರು ತುಂಬಾ ಹತ್ತಿರದಲ್ಲಿ ಸ್ಟ್ರೋಕ್ ಸಮಸ್ಯೆ ಎದುರಿಸುತ್ತಾರೆ ಎಂದು ಹೇಳಿದೆ. ಕ್ಯಾರೆಟ್ ತಿನ್ನುವುದು ಹೇಗೆ? (How to Eat Carrot) ಕ್ಯಾರೆಟ್ ನಲ್ಲಿನ ಫೋಷಕಾಂಶಗಳು ಪ್ರೋಟೀನ ಚೀಲಗಳಲ್ಲಿ ಬಿಗಿಯಾಗಿ ಸುತ್ತುವರಿಯಲ್ಪಟ್ಟಿರುತ್ತವೆ. ಆದರೆ ಕ್ಯಾರೆಟ್ ಅನ್ನು ಹೆಚ್ಚು ಶಾಖದಿಂದ ಬೇಯಿಸುವುದರಿಂದ ಅಥವಾ ಮಿಕ್ಸಿಯಲ್ಲಿ ರುಬ್ಬುವುದರಿಂದ ಅದರ ವಿಟಮಿನ್‌ಗಳು ಮತ್ತು ಫೊಷಕಾಂಶಗಳು ದೇಹಕ್ಕೆ ಸಿಗದಂತೆ ಆಗುತ್ತದೆ. ಕೊಬ್ಬು ಅಥವಾ ಆಯಿಲ್‌ಗಳ ಜೊತೆ ಕ್ಯಾರೆಟ್ ಅನ್ನು ಬೇಯಿಸುವುದರಿಂದ, ಜ್ಯೂಸ್ ಮಾಡುವುದರಿಂದ ಅದರಲ್ಲಿನ ಕೆರೋಟಿನಾಯ್ಡ್‌ಗಳ ಲಭ್ಯತೆ ಶೇಕಡ 600 ಪ್ರತಿಶತ ಹೆಚ್ಚಾಗುತ್ತದೆ. ಕೊಬ್ಬು ಕೆರೊಟಿನಾಯ್ಡ್‌ಗಳನ್ನು ಹೀರಿಕೊಳ್ಳುವಲ್ಲಿ 1,000 ಶೇಕಡ ಸಹಾಯ ಮಾಡುತ್ತದೆ. ಆಲೀವ್ ಆಯಿಲ್‌ ಅನ್ನು ಸ್ವಲ್ಪ ಪ್ರಮಾಣದಲ್ಲಿ ಇದರ ಜೊತೆ ಬಳಸಿ. ಕ್ಯಾರೆಟ್‌ ಬಗೆಗಿನ ಹಾಸ್ಯಕಾರಕ ಸಂಗತಿಗಳು (Fun Facts about Carrot) – ಮೊಲಗಳು ಕ್ಯಾರೆಟ್ ಅನ್ನು ತಿನ್ನಲು ಇಷ್ಟಪಡುತ್ತವೆ. ಆದರೆ ಅತಿ ಹೆಚ್ಚು ತಿನ್ನುವುದಿಲ್ಲ – ಮನುಷ್ಯರು 20 ಕ್ಯಾರೆಟ್ ತಿನ್ನುವುದು ಒಂದೇ, ಮೊಲಗಳು ಒಂದು ಕ್ಯಾರೆಟ್ ತಿನ್ನುವುದು ಒಂದೇ. ಮೊಲಗಳ ಹಲ್ಲುಗಳಿಗೆ ಕ್ಯಾರೆಟ್ ಉತ್ತಮವಾದ ಆಹಾರ ಮತ್ತು ಕೃತಕ ಸಕ್ಕರೆ ಅಂಶ ಇದರಲ್ಲಿ ಇರುವುದಿಲ್ಲ. ಸ್ವಾಭಾವಿಕವಾಗಿ ಹೆಚ್ಚು ಸಕ್ಕರೆ ಅಂಶ ಹೊಂದಿದ್ದು ಡಯಾಬಿಟಿಸ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಮೊಲಗಳು ಮೇಲ್ಭಾಗವನ್ನು ಹೆಚ್ಚು ತಿನ್ನುತ್ತವೆ. – ಆಲೂಗೆಡ್ಡೆ ನಂತರ ಅತೀ ಹೆಚ್ಚು ಪ್ರಖ್ಯಾತವಾದ ತರಕಾರಿ ಕ್ಯಾರೆಟ್ – ದಾಖಲೆ ಮಾಡಿದ ಕ್ಯಾರೆಟ್ ಗಳೆಂದರೆ 19ಪೌಂಡ್ ತೂಕದ್ದು ಮತ್ತು 19 ಅಡಿ ಉದ್ದದ ಕ್ಯಾರೆಟ್. ಅವುಗಳನ್ನು ನೋಡಲು ಕ್ಲಿಕ್ ಮಾಡಿ http://www.carrotmuseum.co.uk/record.html – 100 ತಳಿಗಳ ಕ್ಯಾರೆಟ್‌ ಗಳಿವೆ. ಕೆಲವು ಸಣ್ಣವು, ಕೆಲವು ದೊಡ್ಡವು, ಕೆಲವು ಹಲವು ಬಣ್ಣಗಳಲ್ಲಿಯೂ ಇವೆ. ಕಿತ್ತಳೆ, ನೇರಳೆ, ಬಿಳಿ, ಹಳದಿ ಮತ್ತು ಕೆಂಪು ಬಣ್ಣಗಳಲ್ಲಿ ಕ್ಯಾರೆಟ್ ಇವೆ. – 1600 ಇಸವಿಯಲ್ಲಿ ಇಂಗ್ಲಿಷ್ ಮಹಿಳೆಯೊಬ್ಬಳು ತಲೆಗೆ ಹೂ ಮುಡಿಯುವ ಬದಲು ಕ್ಯಾರೆಟ್ ಎಲೆಯನ್ನು ಮುಡಿಯುತ್ತಿದ್ದಳು – Carrot ಪದವು ಗ್ರೀಕ್ ಪದ Karoton ದಿಂದ ಬಂದಿದೆ. ಕ್ಯಾರೆಟ್‌ನಲ್ಲಿ ಪತ್ತೆ ಹಚ್ಚಲಾದ ಬೀಟಾ ಕ್ಯಾರೋಟಿನಾ ‘ಕ್ಯಾರೆಟ್’ ಎಂದು ಹೆಸರು ನೀಡಲು ಕಾರಣ. – ಅಮೆರಿಕನ್ನರು ವರ್ಷಕ್ಕೆ ಸರಾಸರಿ 12ಪೌಂಡ್ ಕ್ಯಾರೆಟ್ ತಿನ್ನುತ್ತಾರೆ. ವಾರಕ್ಕೆ ಒಂದು ಕಪ್ ಕ್ಯಾರೆಟ್ ಜ್ಯೂಸ್ ಸೇವಿಸುತ್ತಾರೆ. ನಾವು ಎಲ್ಲಾ ವಿಧದ ತರಕಾರಿಗಳನ್ನು ಮೂರು ಪಟ್ಟು ಸೇವಿಸುವಷ್ಟು. Carrots top 10 health benefits in kannada is here. Forgot about vitamin A pills. Carrots provide Vitamin A and impressive health benefis including beautiful skin.