text
stringlengths
344
278k
ವಿಶ್ಲೇಷಣೆಯು ಒಂದು ಸಂಕೀರ್ಣ ವಿಷಯ ಅಥವಾ ವಸ್ತುವಿನ ಬಗ್ಗೆ ಹೆಚ್ಚು ಉತ್ತಮ ತಿಳುವಳಿಕೆ ಪಡೆಯಲು ಅದನ್ನು ಹೆಚ್ಚು ಸಣ್ಣ ಭಾಗಗಳಾಗಿ ಒಡೆಯುವ ಪ್ರಕ್ರಿಯೆ. ಈ ತಂತ್ರವನ್ನು ಗಣಿತ ಮತ್ತು ತರ್ಕಶಾಸ್ತ್ರದ ಅಧ್ಯಯನದಲ್ಲಿ ಅರಿಸ್ಟಾಟಲ್‌‍ಗಿಂತ (ಕ್ರಿ.ಪೂ. ೩೮೪-೩೨೨) ಹಿಂದಿನ ಕಾಲದಿಂದ ಅನ್ವಯಿಸಲಾಗಿದೆ. ಆದರೆ ಒಂದು ವಿಧ್ಯುಕ್ತ ಪರಿಕಲ್ಪನೆಯಾಗಿ ವಿಶ್ಲೇಷಣೆಯು ತುಲನಾತ್ಮಕವಾಗಿ ಇತ್ತೀಚಿನ ಬೆಳವಣಿಗೆಯಾಗಿದೆ.[೧] ಒಂದು ವಿಧ್ಯುಕ್ತ ಪರಿಕಲ್ಪನೆಯಾಗಿ, ಈ ವಿಧಾನಕ್ಕೆ ನಾನಾ ಬಗೆಯಾಗಿ ಅಲ್ಹೇಜ಼ನ್, ರೆನೆ ಡೆಸ್ಕಾರ್ಟೆ ಮತ್ತು ಗೆಲಿಲಿಯೋ ಗೆಲಿಲಿರನ್ನು ಹೊಣೆಮಾಡಲಾಗಿದೆ. ಇದಕ್ಕೆ ಸರ್ ಐಸಾಕ್ ನ್ಯೂಟನ್‍‍ರನ್ನೂ ಹೊಣೆಮಾಡಲಾಗಿದೆ, ಭೌತಿಕ ಪರಿಶೋಧನೆಯ ವ್ಯಾವಹಾರಿಕ ವಿಧಾನದ ರೂಪದಲ್ಲಿ (ಇದನ್ನು ಅವರು ಹೆಸರಿಸಲಿಲ್ಲ). ರಸಾಯನಶಾಸ್ತ್ರದ ಕ್ಷೇತ್ರವು ವಿಶ್ಲೇಷಣೆಯನ್ನು ಕನಿಷ್ಠಪಕ್ಷ ಮೂರು ರೀತಿಗಳಲ್ಲಿ ಬಳಸುತ್ತದೆ: ಒಂದು ನಿರ್ದಿಷ್ಟ ರಾಸಾಯನಿಕ ಸಂಯುಕ್ತದ ಘಟಕಗಳನ್ನು ಗುರುತಿಸಲು (ಗುಣಾತ್ಮಕ ವಿಶ್ಲೇಷಣೆ), ಒಂದು ಮಿಶ್ರಣದಲ್ಲಿನ ಘಟಕಗಳ ಪ್ರಮಾಣಗಳನ್ನು ಗುರುತಿಸಲು (ಪರಿಣಾಮಾತ್ಮಕ ವಿಶ್ಲೇಷಣೆ), ಮತ್ತು ರಾಸಾಯನಿಕೆ ಪ್ರಕ್ರಿಯೆಗಳನ್ನು ವಿಘಟಿಸಿ ದ್ರವ್ಯದ ಮೂಲಧಾತುಗಳ ನಡುವಿನ ರಾಸಾಯನಿಕ ಕ್ರಿಯೆಗಳನ್ನು ಪರೀಕ್ಷಿಸುವುದು. ಉಲ್ಲೇಖಗಳುಸಂಪಾದಿಸಿ ↑ Michael Beaney (Summer 2012). "Analysis". The Stanford Encyclopedia of Philosophy. Michael Beaney. Retrieved 23 May 2012.
The woods are lovely, dark & deep, But I have promises to keep, Miles to go before I sleep... ROBERT FROST ಶುಕ್ರವಾರ, ಆಗಸ್ಟ್ 21, 2015 ಸಂಗೀತದ ಎಂಜಿನಿಯರ್ ಗೆ 75ರ ಸಂಭ್ರಮ ಆಗಸ್ಟ್ 22, 2015ರ 'ಪ್ರಜಾಪ್ರಗತಿ'ಯಲ್ಲಿ ಪ್ರಕಟವಾದ ಲೇಖನ ನಸುಕಿನ ಆರು ಗಂಟೆಯಿಂದ ರಾತ್ರಿಯ ಎಂಟೂವರೆ ನಡುವಿನ ಯಾವುದಾದರೂ ಒಂದು ಹೊತ್ತು; ನೀವು ತುಮಕೂರಿನ ಸಪ್ತಗಿರಿ ಬಡಾವಣೆಯ ಟಿ. ಪಿ. ಕೈಲಾಸಂ ರಸ್ತೆಗೆ ಹೊಂದಿಕೊಂಡಂತಿರುವ ಮೊದಲನೇ ಕ್ರಾಸ್‍ನಲ್ಲಿ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಸ್ವಲ್ಪದರಲ್ಲೇ ನಿಮ್ಮ ನಡಿಗೆ ನಿಧಾನವಾಗುತ್ತದೆ. ಕಿವಿ ಚುರುಕಾಗುತ್ತದೆ. ಆಹ್ಲಾದಕರ ವಯೋಲಿನ್ ನಾದವೋ ಕಿವಿಗೆ ತಂಪೆರೆಯುವ ಸುಮಧುರ ಸಂಗೀತವೋ ನಿಮ್ಮನ್ನು ಅಲೆಯಲೆಯಾಗಿ ಬಂದು ತಲುಪಿ, ಹಾಗೆಯೇ ಹಿಡಿದು ನಿಲ್ಲಿಸುತ್ತದೆ. ಕತ್ತೆತ್ತಿ ಮೇಲೆ ನೋಡಿದರೆ ‘ಸಂಭವೇ ಗಾನ ಕಲಾ ಕೇಂದ್ರ’ ಎಂಬ ಪುಟ್ಟದೊಂದು ಬೋರ್ಡು ಕಾಣಿಸೀತು. ಕುತೂಹಲದಿಂದ ಮುಂದುವರಿದರೆ ಮುಖದ ತುಂಬ ತೇಜಸ್ಸನ್ನೂ ವಿದ್ವತ್ತಿನ ಗಾಂಭೀರ್ಯವನ್ನೂ ಹೊತ್ತ ಹಿರಿಯರೊಬ್ಬರು ನಿಮ್ಮನ್ನು ಮುಗುಳ್ನಗೆಯೊಂದಿಗೆ ಸ್ವಾಗತಿಸಿಯಾರು. ‘ಗುರುಗಳೇ, ನನಗೂ ಸಂಗೀತ ಕಲಿಯುವ ಆಸೆ. ಆದರೆ ಈಗಲೇ ಮೂವತ್ತು ಕಳೆದಿದೆ. ಈ ವಯಸ್ಸಿನಲ್ಲಿ ನನಗೇನಾದರೂ ತಲೆಗೆ ಹತ್ತೀತೇ?’ ಹಾಗೆಂದು ನೀವು ಕೇಳುವ ಸಾಧ್ಯತೆಯಿದೆ. ಅದಕ್ಕೆ ಉತ್ತರವಾಗಿ ಅವರ ಪ್ರಶ್ನೆ ಸಿದ್ಧವಿರುತ್ತದೆ: ‘ಹೇಳಿ, ನನ್ನ ವಯಸ್ಸು ಎಷ್ಟಿರಬಹುದು?’ ‘ಸರಿಯಾಗಿ ಊಹಿಸಲಾರೆ. ಅರುವತ್ತಂತೂ ದಾಟಿರಬಹುದು.’ ‘ಅಷ್ಟೊಂದು ಕಮ್ಮಿ ಯಾಕೆ ಹೇಳುತ್ತೀರಿ? ನನಗೀಗ ಎಪ್ಪತ್ತೈದು. ಈ ವಯಸ್ಸಿನಲ್ಲಿ ನಾನು ನೂರೈವತ್ತು ಮಂದಿಗೆ ಪಾಠ ಹೇಳಬಹುದಾದರೆ ನನ್ನ ಅರ್ಧದಷ್ಟೂ ವಯಸ್ಸಾಗಿರದ ನೀವೇಕೆ ಪಾಠ ಹೇಳಿಸಿಕೊಳ್ಳಬಾರದು?’ ಅವರು ಹಾಗೆಂದು ಕೇಳುತ್ತಿದ್ದರೆ ನೀವೇ ಆಯಾಚಿತವಾಗಿ ಎದ್ದು ನಿಂತು ಗುರುಗಳೇ ಎಂದು ಕೈಮುಗಿಯುತ್ತೀರಿ. ನಿಮ್ಮ ಎದುರಿಗಿರುವ ವ್ಯಕ್ತಿಯ ಹೆಸರು ವಿದ್ವಾನ್ ಎಚ್. ಎಸ್. ಬಾಲಕೃಷ್ಣ ಎಂದು. ‘ವಿದ್ಯೆಗೆ ವಯಸ್ಸು, ಉದ್ಯೋಗ, ಸ್ಥಾನಮಾನಗಳ ಕಟ್ಟುಪಾಡು ಇಲ್ಲ. ಶ್ರದ್ಧಾವಾನ್ ಲಭತೇ ಜ್ಞಾನಮ್. ವಿದ್ಯೆ ಬಯಸುವವನಿಗೆ ಬೇಕಾದದ್ದು ಶ್ರದ್ಧೆ, ಆಸಕ್ತಿ ಮತ್ತು ನಿರಂತರ ಅಭ್ಯಾಸ ಮಾಡುವ ಗುಣ. ಇವು ನಿಮ್ಮಲ್ಲಿದ್ದರೆ ಎಂತಹ ವಿದ್ಯೆಯೂ ನಿಮಗೊಲಿಯದಿರದು’ ಅದು ಬಾಲಕೃಷ್ಣ ಅವರ ಖಚಿತ ನುಡಿ. ಅದು ಅವರ ಅನುಭವದಿಂದ ಮೊಳಕೆಯೊಡೆದ ಮಾತು. ವಿದ್ವಾನ್ ಎಚ್. ಎಸ್. ಬಾಲಕೃಷ್ಣ ಸಂಭವೇ ಗಾನಕಲಾ ಕೇಂದ್ರದ ಸಂಸ್ಥಾಪಕರು. ಅವರನ್ನು ಹೀಗೆಂದು ಪರಿಚಯಿಸಿದರೆ ಸಾಗರದಿಂದ ಒಂದೇ ಒಂದು ಮುತ್ತನ್ನು ಹೆಕ್ಕಿ ತೋರಿಸಿದಂತೆ ಮಾತ್ರ ಆಗುತ್ತದೆ. ಅವರು ಹಲವು ವೈಶಿಷ್ಟ್ಯಗಳ ಸಂಗಮ. ಆಕಾಶದಲ್ಲಿ ಮಿಂಚು ಉತ್ಪತ್ತಿಯಾಗುವ ಸಂಕೀರ್ಣತೆಗಳನ್ನು ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರದೇ ಪರಿಭಾಷೆಯಲ್ಲಿ ಹೇಳಬಲ್ಲರು; ಆ ಮಿಂಚನ್ನು ಬಂಧಿಸುವ ತಾಂತ್ರಿಕತೆಯನ್ನೂ ಅಷ್ಟೇ ನೈಪುಣ್ಯತೆಯಿಂದ ವಿವರಿಸಬಲ್ಲರು. ಮೆಕ್ಯಾನಿಕಲ್ ಎಂಜಿನಿಯರಿಂಗಿನ ಗುಣಾಕಾರ ಭಾಗಾಕಾರಗಳನ್ನು ಕುಳಿತಲ್ಲೇ ಚಿತ್ರಿಸಬಲ್ಲರು. ಮರುಕ್ಷಣದಲ್ಲೇ, “ನೀವು ದೇವರನ್ನು ಕಾಣಬೇಕೆಂದಿದ್ದರೆ ಇನ್ನೇನೂ ಮಾಡಬೇಡಿ. ನಾದದ, ಸಂಗೀತದ ಉಪಾಸನೆ ಮಾಡಿ ಅಷ್ಟೇ ಸಾಕು. ಭಗವಂತ ತಾನಾಗಿಯೇ ನಿಮ್ಮ ಮನಸ್ಸಿನೊಳಗೆ ನೆಲೆನಿಂತು ಶಾಂತಿಯನ್ನೂ ಆನಂದವನ್ನೂ ಕೊಡುತ್ತಾನೆ,” ಎಂದು ಸಂಗೀತದ ಮಹಿಮೆಯನ್ನು ಹೆಮ್ಮೆಯಿಂದ ಕೊಂಡಾಡಬಲ್ಲರು. ಕಣ್ತುಂಬುವಂತೆ ಹಾಡಬಲ್ಲರು. ಅದೇ ಭಾವವನ್ನು ಪಿಟೀಲಿನ ತಂತಿಗಳಿಂದಲೂ ಹೊಮ್ಮಿಸಿ ಮುಗುಳ್ನಗಬಲ್ಲರು. ಹಾಗೇ ನಿಧಾನವಾಗಿ ವೇದೋಪನಿಷತ್ತುಗಳ ಕಡೆಗೆ ಹೊರಳಿ ಆರ್ಷೇಯ ಜ್ಞಾನದ ಮಹತ್ತನ್ನು ಎಳೆಎಳೆಯಾಗಿ ಬಿಡಿಸಿಡಬಲ್ಲರು. ಎತ್ತಣ ಎಂಜಿನಿಯರಿಂಗ್, ಎತ್ತಣ ಸಂಗೀತ, ಎತ್ತಣ ಅಧ್ಯಾತ್ಮ, ಎತ್ತಣಿಂದೆತ್ತ ಸಂಬಂಧವಯ್ಯ ಎಂದು ಹುಬ್ಬೇರಿಸದೆ ಬೇರೆ ದಾರಿಯೇ ಇಲ್ಲ. ಆದರೆ ಅವೆಲ್ಲವನ್ನೂ ಮೇಳೈಸಿಕೊಂಡಿರುವ ಬಾಲಕೃಷ್ಣ ಅವರು ನಮ್ಮೆದುರಿಗಿರುವಾಗ ಒಪ್ಪದೇ ಇರಲೂ ಸಾಧ್ಯವಿಲ್ಲ. ಬಾಲಕೃಷ್ಣ ಅವರು ವೃತ್ತಿಯಿಂದ ಎಂಜಿನಿಯರ್. ಅವರ ಕುಟುಂಬದ ಬೇರುಗಳಿರುವುದು ಚಿಕ್ಕಮಗಳೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ. ಪದವಿಯನ್ನೂ (1959), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇ. ಮೆಕ್ಯಾನಿಕಲ್ (1965) ಪದವಿಯನ್ನೂ ಪ್ರಥಮ ಶ್ರೇಣಿಯಲ್ಲಿ ಪಡೆದು ತೀರಾ ಈಚಿನವರೆಗೂ ಎಂಜಿನಿಯರಿಂಗ್‍ನ ವಿವಿಧ ಮಜಲುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜಪಾನ್ ಸಹಯೋಗ ಹೊಂದಿದ್ದ ರಾಜ್ಯದ ಪ್ರತಿಷ್ಠಿತ ರ್ಯೆಮ್ಕೋ ಕಂಪೆನಿಯ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಭಾಗದಲ್ಲಿ (ಈಗಿನ ಬಿಎಚ್‍ಇಎಲ್ ಎಲೆಕ್ಟ್ರಾನಿಕ್ಸ್ ವಿಭಾಗ) ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ ಬಾಲಕೃಷ್ಣ ಅವರು ತಮ್ಮ ಪ್ರತಿಭೆ, ನೈಪುಣ್ಯತೆ ಮತ್ತು ಪರಿಶ್ರಮಗಳಿಂದ ಸತತ ನಾಲ್ಕು ದಶಕಗಳವರೆಗೆ ವಿವಿಧ ಕಂಪೆನಿಗಳ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು. 1973ರಲ್ಲಿ ಅವರು ಸಂಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಆರಂಭಿಸಿದ ಹೈ ವೋಲ್ಟೇಜ್ ಎಕ್ವಿಪ್‍ಮೆಂಟ್ ಕಂಪೆನಿ ಅವರ ವೃತ್ತಿಜೀವನದ ಮಹತ್ವದ ಘಟ್ಟಗಳಲ್ಲೊಂದಾಗಿತ್ತು. ದೆಹಲಿಯ ಇನ್ಸ್‍ಟಿಟ್ಯೂಟ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ 1980ರಲ್ಲಿ ತನ್ನ ಐದನೇ ಆರ್ಥಿಕ ಅಭಿವೃದ್ಧಿ ಸಮಾವೇಶದಲ್ಲಿ ಅವರನ್ನು ‘ಸ್ವನಿರ್ಮಿತ ಕೈಗಾರಿಕೋದ್ಯಮಿ’ ಎಂದು ಗುರುತಿಸಿ ಪ್ರತಿಷ್ಠಿತ ‘ಉದ್ಯೋಗ ಪತ್ರ’ ಪುರಸ್ಕಾರವನ್ನು ನೀಡಿದ್ದು ಬಾಲಕೃಷ್ಣ ಅವರ ಪರಿಶ್ರಮ ಹಾಗೂ ನಾಯಕತ್ವಕ್ಕೆ ಸಾಕ್ಷಿ. ಅಂದಿನ ಉಪರಾಷ್ಟ್ರಪತಿ ಎಂ. ಹಿದಾಯತುಲ್ಲ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದ ನೆನಪು ಅವರಲ್ಲಿ ಈಗಲೂ ಹೊಚ್ಚಹೊಸದಾಗಿಯೇ ಇದೆ. ಸರಿಸುಮಾರು 2008ರವರೆಗೂ ವೃತ್ತಿಯಲ್ಲಿ ಸಕ್ರಿಯರಾಗಿದ್ದ ಬಾಲಕೃಷ್ಣ ಅವರು ತಮ್ಮ ಅಷ್ಟೂ ಕೆಲಸಗಳ ಮಧ್ಯೆ ಸಂಗೀತ-ಸಂಸ್ಕೃತಿ-ಅಧ್ಯಾತ್ಮಗಳ ಕವಲು ಹಾದಿಗಳನ್ನೇ ಹೆದ್ದಾರಿಗಳನ್ನಾಗಿ ರೂಪಿಸಿಕೊಂಡು ಬಂದಿರುವುದು ಅವರ ಪರಿಶ್ರಮ ಹಾಗೂ ಉತ್ಸಾಹಗಳಿಗೆ ಹಿಡಿದ ಕೈಗನ್ನಡಿ. ಈ ಪರಿಣತಿಯ ಹಿಂದೆ ಅವರ ಮನೆತನದ ಸಂಸ್ಕಾರದ ಕೊಡುಗೆಯೂ ಇದೆ. ಅವರ ತಂದೆ ವೇದವಿದ್ವಾಂಸರಾದ ಶ್ರೀಕಂಠ ಘನಪಾಠಿಗಳು, ತಾಯಿ ಶ್ರೀಮತಿ ಕಮಲಮ್ಮ. ಚಿಕ್ಕಪ್ಪ ಪ್ರಸಿದ್ಧ ಕೊಳಲು ವಿದ್ವಾಂಸರು. ಅಣ್ಣ ಎಚ್. ಎಸ್. ಚಂದ್ರಶೇಖರ ಶಾಸ್ತ್ರಿ ಉತ್ತಮ ತಬಲಾ ಪಟು. ಅವರಿಂದಲೇ ಸಂಗೀತದ ಪ್ರೇರಣೆಯನ್ನು ಪಡೆದ ಬಾಲಕೃಷ್ಣ ಅವರು ಬಿಎಸ್ಸಿ ಪದವಿ ಬಳಿಕ ಉದ್ಯೋಗ ಮಾಡುತ್ತಲೇ ಸಂಜೆಯ ವೇಳೆ ಪ್ರಸಿದ್ಧ ಪಿಟೀಲು ವಿದ್ವಾಂಸರಾದ ರತ್ನಗಿರಿ ಸುಬ್ಬಾಶಾಸ್ತ್ರಿಗಳಲ್ಲಿ ವಯೋಲಿನ್ ತರಬೇತಿ ಪಡೆದರು. ಮುಂದೆ ಪ್ರಸಿದ್ಧ ವಿದ್ವಾಂಸರಾದ ಆನೂರು ಎಸ್. ರಾಮಕೃಷ್ಣ ಅವರಿಂದ ಹೆಚ್ಚಿನ ಕೌಶಲಗಳನ್ನು ರೂಢಿಸಿಕೊಂಡರು. ಶ್ರೀ ಕೆ. ಎಸ್. ಕೃಷ್ಣಮೂರ್ತಿಯವರಿಂದ ಭಜನೆಯೇ ಮೊದಲಾದ ಪಾಠಗಳನ್ನೂ, ಶ್ರೀ ಲಕ್ಷ್ಮೀನರಸಿಂಹಮೂರ್ತಿ ಹಾಗೂ ಶ್ರೀ ಪುಟ್ಟನರಸಿಂಹಶಾಸ್ತ್ರಿಯವರಿಂದ ವೇದಗಳ ಜ್ಞಾನವನ್ನೂ ಪಡೆದುಕೊಂಡರು. ತಮ್ಮ ಗುರುಗಳ ಜತೆಗೇ ವಯೋಲಿನ್ ಕಛೇರಿ ನೀಡಿರುವ ಹಿರಿಮೆ ಬಾಲಕೃಷ್ಣ ಅವರದ್ದು. ಮುಂದೆ ಅನೇಕ ಕಾರ್ಯಕ್ರಮಗಳಲ್ಲಿ ವಯೋಲಿನ್ ಸೋಲೋ, ದ್ವಂದ್ವ ಕಛೇರಿಗಳನ್ನು ನಡೆಸಿಕೊಟ್ಟಿರುವುದಲ್ಲದೆ ಹಲವಾರು ಸಂಗೀತ ವಿದ್ವಾಂಸರಿಗೆ ಪಕ್ಕವಾದ್ಯವನ್ನೂ ಒದಗಿಸಿದರು. ಶಾಸ್ತ್ರೀಯ ಸಂಗೀತದಲ್ಲೂ ವಿಶೇಷ ಪರಿಣತಿಯಿರುವ ಬಾಲಕೃಷ್ಣ ಅವರಿಗೆ ನೂರಾರು ಕೃತಿಗಳು ಕಂಠಸ್ಥ. ಸ್ವಾರಸ್ಯವೆಂದರೆ ಅವರೆಂದೂ ಶಾಸ್ತ್ರೀಯ ಹಾಡುಗಾರಿಕೆಯನ್ನು ಗುರುಮುಖೇನ ಕಲಿತವರಲ್ಲ. ಅವರದ್ದು ಏಕಲವ್ಯನ ಸಾಧನೆ. ಅವರ ಸಾಧನೆಯ ಫಲವನ್ನೀಗ ‘ಸಂಭವೇ’ ಮೂಲಕ ನೂರಾರು ಸಂಗೀತಾಸಕ್ತರು ಉಣ್ಣುತ್ತಿದ್ದಾರೆ. ತಮ್ಮ 73ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಎಂ.ಮ್ಯೂಸಿಕ್ (ಹಾಡುಗಾರಿಕೆ) ಪದವಿಯನ್ನು ಬಾಲಕೃಷ್ಣ ಅವರು ಪಡೆದಿದ್ದಾರೆ ಎಂದರೆ ಅವರ ಇಳಿವಯಸ್ಸಿನ ಹುಮ್ಮಸ್ಸನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು. ಈ ಪದವಿಗಾಗಿ ಅವರು ರಚಿಸಿದ ಸಂಶೋಧನ ಪ್ರಬಂಧವನ್ನು ‘ನಾದೋಪಾಸನೆಯಿಂದ ಭಗವತ್‍ಪ್ರಾಪ್ತಿ’ ಎಂಬ ಕೃತಿಯಾಗಿ ಅವರು ಈಚೆಗೆ ಪ್ರಕಟಿಸಿದ್ದು ಸಂಗೀತದ ಪರಿಣಾಮಗಳ ಕುತೂಹಲಿಗಳೆಲ್ಲರಿಗೂ ಒಂದು ಆಕರ ಗ್ರಂಥವಾಗಿದೆ. ಅಭಿಮಾನಿಗಳು ಅವರನ್ನು ‘ಸ್ವರನಾದವೇದವಿಭುದ’, ‘ವಿದ್ಯಾಪೀಠ ಗುರುವರ’ ಎಂದೆಲ್ಲ ಪ್ರೀತಿಯಿಂದ ಕರೆದಿದ್ದಾರೆ. ಇಷ್ಟೆಲ್ಲದರ ನಡುವೆಯೂ ಪ್ರಚಾರವೆಂದರೆ ಮೈಲುದೂರ ಓಡುವ ಅವರದು ‘ನಾನು ಮಾಡಿರುವುದು ಏನೂ ಅಲ್ಲ’ ಎಂಬ ವಿನೀತ ಭಾವ. ಸಾಧನೆಯ ಹಾದಿಯಲ್ಲಿ ತಮ್ಮೊಂದಿಗೆ ಹೆಗಲೆಣೆಯಾಗಿರುವ ಪತ್ನಿ ಶ್ರೀಮತಿ ಜ್ಯೋತಿಯವರೊಂದಿಗೆ ಸಂಗೀತದ ಮಧುರ ಯಾನದಲ್ಲಿ ಸಾಗಿ ಬಂದಿರುವ ವಿದ್ವಾನ್ ಬಾಲಕೃಷ್ಣ ಅವರು ಆಗಸ್ಟ್ 20ರಂದು ತಮ್ಮ 75ನೇ ಜನ್ಮದಿನದ ಸಾರ್ಥಕ್ಯದಲ್ಲಿದ್ದಾರೆ. ಊರು ಪರವೂರುಗಳಲ್ಲಿರುವ ಅವರ ನೂರಾರು ಶಿಷ್ಯರು, ಸ್ನೇಹಿತರು, ಅಭಿಮಾನಿಗಳಿಗೆ ಇದಕ್ಕಿಂತ ಸಂಭ್ರಮದ ವಿಷಯ ಇನ್ನೇನಿದೆ? ಪೋಸ್ಟ್ ಮಾಡಿದವರು ಸಿಬಂತಿ ಪದ್ಮನಾಭ Sibanthi Padmanabha ರಲ್ಲಿ 10:24 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ವಿಳಾಸ ಬರಕೊಳ್ಳಿ... ಸಿಬಂತಿ ಪದ್ಮನಾಭ Sibanthi Padmanabha ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. 2005 ಮೇ 10ರಿಂದ 2010 ಮೇ 10ರವರೆಗೆ, ಅಂದರೆ ಸರಿಯಾಗಿ ಐದು ವರ್ಷ ಪತ್ರಿಕೋದ್ಯಮ. ಮೊದಲೊಂದು ವರ್ಷ ವಿಜಯ್ ಟೈಮ್ಸ್ , ಆಮೇಲೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿಗಾರ. ಈಗ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಪತ್ರಿಕೋದ್ಯಮದಷ್ಟೇ ನನಗಿಷ್ಟವಾದ ಇನ್ನೊಂದು ಕ್ಷೇತ್ರ ಯಕ್ಷಗಾನ. ಎಳವೆಯಿಂದಲೂ ನನಗೆ ಅದೊಂದು ಬೆರಗು. ಹೀಗಾಗಿ, ಪತ್ರಿಕೋದ್ಯಮ, ಸಾಹಿತ್ಯ ಇತ್ಯಾದಿ ನನ್ನ ಆಸಕ್ತಿಗಳಿಗಾಗಿ http://sibanthi.blogspot.in/ ಹಾಗೂ ಯಕ್ಷಗಾನದ ಕುತೂಹಲಕ್ಕಾಗಿ http://yakshadeevige.blogspot.in/ ಹೀಗೆ ಎರಡು ಬ್ಲಾಗುಗಳಿವೆ. ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ.
ಕಳೆದ ತಿಂಗಳು ಕೂಡಾ ವಾಣಿಜ್ಯ ಸಿಲಿಂಡರ್ ಮೇಲಿನ ಬೆಲೆಯಲ್ಲಿ ಕಡಿತ ಮಾಡಲಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ರೂ. 135 ಇಳಿಕೆ ಆಗಿತ್ತು. ಕಮರ್ಷಿಯಲ್ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬೆಲೆಯಲ್ಲಿ ಇಳಿಮುಖ ಕಂಡಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ದೊರೆತಿದೆ. ಜುಲೈ 1ರಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ರೂ. 198 ಕಡಿತ ಮಾಡಲಾಗಿದೆ. ಕೊಲ್ಕತಾದಲ್ಲಿ ಕಮರ್ಷಿಯಲ್ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬೆಲೆ ರೂ 182ರಷ್ಟು ಇಳಿಕೆ ಆಗಿದೆ. ಮುಂಬೈನಲ್ಲಿ ರೂ. 190.50ರಷ್ಟು ಇಳಿಕೆಯಾದರೆ, ಚೆನ್ನೈನಲ್ಲಿ ರೂ. 187ರಷ್ಟು ಇಳಿಕೆಯಾಗಿದೆ. ಇಂಡಿಯನ್ ಆಯಿಲ್ ಕೂಡಾ ಕಮರ್ಷಿಯಲ್ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಮೇ 19ರಂದು ಗೃಹ ಬಳಕೆಯ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ. ಜೂನ್ ತಿಂಗಳಿನಲ್ಲೂ ಕಮರ್ಷಿಯಲ್ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಸುಮಾರು ರೂ. 135 ಇಳಿಕೆಯಿಂದ ಗ್ರಾಹಕರಿಗೂ ಸಂತಸವಾಗಿತ್ತು. ಡೊಮೆಸ್ಟಿಕ್ ಗ್ಯಾಸ್ ರೇಟ್ ಬದಲಾಗಿಲ್ಲ ಮನೆ ಬಳಕೆಯ LPG ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೂನ್‌ನಲ್ಲಿ ದೆಹಲಿಯಲ್ಲಿ ಈ ಬೆಲೆಯು ರೂ. 1,003ಕ್ಕೆ ಏರಿಕೆಯಾಗಿದೆ. ಈ ಮೂಲಕ ಒಂದು ತಿಂಗಳಲ್ಲೇ ಎರಡು ಬಾರಿ ಮನೆ ಬಳಕೆಯ LPG ದರ ಹೆಚ್ಚಳವಾಗಿದೆ. ಸಿಲಿಂಡರ್‌ಗೆ ಸುಮಾರು ರೂಪಾಯಿ 53.50ರಷ್ಟು ಹೆಚ್ಚಳವಾಗಿದೆ. ದೇಶದ ಹಲವಾರು ಪ್ರಮುಖ ನಗರಗಳಲ್ಲಿ LPG ದರ ಸಾವಿರದ ಗಡಿ ದಾಟಿದೆ. ಆದರೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಲೆ ಸ್ಥಿರವಾಗಿ ಮುಂದುವರಿದಿದೆ.
Anathasevashrama Trust (R) Malladihalli Sites > Sri Raghavendra College of Education, BEd > News & Events > ಶಿಕ್ಷಣ ಒಂದು ಬದುಕು ಅದು ಪದವಿಯಲ್ಲ – ಡಾ.ಕರಿಯಪ್ಪ ಮಾಳಿಗೆ ಶಿಕ್ಷಣ ಒಂದು ಬದುಕು ಅದು ಪದವಿಯಲ್ಲ – ಡಾ.ಕರಿಯಪ್ಪ ಮಾಳಿಗೆ ಮಲ್ಲಾಡಿಹಳ್ಳಿ : ಶಿಕ್ಷಣ ಒಂದು ಬದುಕು ಅದು ಪದವಿಯಲ್ಲ ಶಿಕ್ಷಣದ ಮೂಲಕ ಪದವಿಯನ್ನು ಪಡೆದು ಕೊಳ್ಳಬಹುದಾಗಿದ್ದು ನಾವು ಪಡೆಯುವ ಶಿಕ್ಷಣ ನಮ್ಮ ಬದುಕನ್ನು ಕಟ್ಟಿಕೊಡುತ್ತದೆ ಎಂದು ಚಿತ್ರದುರ್ಗ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ನುಡಿದರು. ಅವರು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಬಿ.ಇಡಿ ಕಾಲೇಜಿನಲ್ಲಿ ಸಮಾರೋಪ ಭಾಷಣ ಮಾಡುತ್ತಾ ಎದೆಗೆ ಬಿದ್ದ ಅಕ್ಷರ ಮತ್ತು ನೆಲಕ್ಕೆ ಬಿದ್ದ ಬೀಜ ಹೇಗೆ ಫಲವನ್ನು ಕೊಡುತ್ತವೆಯೋ ಹಾಗೆ ನಾವು ಕಲಿತ ಶಿಕ್ಷಣ ಫಲಪ್ರದವಾಗಿರಬೇಕು ಎಂದರು. ನಾಳೆಯ ಕುರಿತು ಆತಂಕ ಮತ್ತು ಹತಾಶೆಯಲ್ಲಿ ನಾವುಗಳು ಬದುಕುತ್ತಿದ್ದು ವರ್ತಮಾನದಲ್ಲಿ ಬದುಕಿದಾಗ ಉತ್ತಮರಾಗುತ್ತೇವೆ ಎಂದರು. ನಾವು ಆಡುವ ಮಾತು ಉತ್ತಮವಾಗಿರಬೇಕು ಅದು ಹೃದಯದ ಮಾತಾಗಿರಬೇಕು ಮಾತನಾಡುವ ಸಮಯದಲ್ಲಿ ಮೌನವಾಗಿರಬಾರದು ಹಾಗೆಯೇ ಮೌನವಾಗಿರುವ ಸಮಯದಲ್ಲಿ ಮಾತನಾಡಬಾರದು ಎಂಬ ಸಲಹೆ ನೀಡಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಸಿಂಡಿಕೇಟ್ ಬ್ಯಾಂಕ್‍ನ ಪ್ರಬಂಧಕ ಕುಮಾರನಾಯಕ್ ಮಾತನಾಡಿ ನಾವು ಬಳಸುವ ಭಾಷೆ ನಮ್ಮ ಬದುಕನ್ನು ಕಟ್ಟಿಕೊಡುತ್ತದೆ ಆದ್ದರಿಂದ ಭಾಷೆಯ ಬಳಕೆಯನ್ನು ಶಿಕ್ಷಣದ ಮೂಲಕ ಶುದ್ಧಗೊಳಿಸಿಕೊಳ್ಳಬೇಕು ಎಂದರು. ಯಾವುದೇ ಭಾಷೆ ವ್ಯವಹಾರಿಕ ಹಿನ್ನಲೆಯನ್ನು ಪಡೆದುಕೊಂಡಾಗ ಅದರ ಬೆಳವಣಿಗೆ ತೀವ್ರವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅನಾಥಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಮಾತನಾಡಿ ಮುಂದೆ ಶಿಕ್ಷಕರಾಗುವ ಅರ್ಹತೆ ಪಡೆದುಕೊಳ್ಳುವ ನೀವುಗಳು ಸತತ ಅಧ್ಯಯನದಲ್ಲಿ ತೊಡಗಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದರು. ಸಮಾಜದಲ್ಲಿ ಬರುವ ಸವಾಲುಗಳನ್ನು ಎದುರಿಸುವ ಮನೋಸ್ತೈರ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಹಿರಿಯ ಉಪನ್ಯಾಸಕ ಎನ್.ಧನಂಜಯ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಣಾರ್ಥಿಗಳಾದ ದೀಪಿಕಾ ಸ್ವಾಗತಿಸಿ, ಗಿರೀಶ್ ವಂದಿಸಿ ಶಾರದಾ ನಿರೂಪಿಸಿದರು.
Rahul Gandhi: ಬಿಜೆಪಿಯವರು ಯಾವ ರೀತಿಯ ಹಿಂದೂಗಳು? ಇವರು ಸುಳ್ಳು ಹಿಂದೂಗಳು. ಇವರು ದರ್ಮದ ದಲ್ಲಾಳಿ ಕೆಲಸ ಮಾಡುತ್ತಾರೆ. ಅವರು ಹಿಂದೂ ಧರ್ಮವನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ TV9kannada Web Team | Edited By: ganapathi bhat Sep 15, 2021 | 9:11 PM ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಬಿಜೆಪಿ ಮತ್ತು ಆರ್​ಎಸ್​ಎಸ್​ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ನವರು ನಕಲಿ ಹಿಂದೂಗಳು. ಅವರು ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್​ನ ಸಂಸ್ಥಾಪನಾ ದಿನವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಈ ವೇಳೆ, ಕಾಂಗ್ರೆಸ್​ನ ಸಿದ್ಧಾಂತ ಬಿಜೆಪಿ ಮತ್ತು ಆರ್​ಎಸ್​ಎಸ್​ನ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾಗಿದೆ. ದೇಶವನ್ನು ಎರಡರಲ್ಲಿ ಒಂದು ಸಿದ್ಧಾಂತ ಮಾತ್ರ ಆಳಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಲಕ್ಷ್ಮೀ ದೇವಿಯು ನಮ್ಮ ಉದ್ದೇಶ ಈಡೇರಲು ಬೇಕಾದ ಶಕ್ತಿಯನ್ನು ಕೊಡುತ್ತಾಳೆ, ದುರ್ಗಾ ದೇವಿಯು ನಮ್ಮನ್ನು ರಕ್ಷಿಸಿಕೊಳ್ಳಲು ಶಕ್ತಿಯನ್ನು ನೀಡುತ್ತಾಳೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದಾಗ ಈ ಸಾಮರ್ಥ್ಯವನ್ನು ಬಲಪಡಿಸಿತ್ತು ಎಂದು ಮಹಿಳೆಯರಿಗೆ ಅನುಗುಣವಾದ ಅವಕಾಶ ಕೊಟ್ಟಿರುವ ಬಗ್ಗೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ. ಬಿಜೆಪಿ ಆಡಳಿತದಲ್ಲಿ ಈ ಶಕ್ತಿಗಳನ್ನು ಕಡೆಗಣಿಸಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ. ಬಿಜೆಪಿಯವರು ಯಾವ ರೀತಿಯ ಹಿಂದೂಗಳು? ಇವರು ಸುಳ್ಳು ಹಿಂದೂಗಳು. ಇವರು ದರ್ಮದ ದಲ್ಲಾಳಿ ಕೆಲಸ ಮಾಡುತ್ತಾರೆ. ಅವರು ಹಿಂದೂ ಧರ್ಮವನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಕಾಶ್ಮೀರಿ ಪಂಡಿತ್, ವೈಷ್ಣೋ ದೇವಿ ಭೇಟಿ ನಂತರ ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ: ರಾಹುಲ್ ಗಾಂಧಿ
ಪ್ಯಾರಿಸ್ಸಿನಲ್ಲಿ ಒಂದಷ್ಟು ಹೊತ್ತು ಸುತ್ತಾಡಿದ ನಂತರ ಡಿಸ್ನಿ ಲ್ಯಾಂಡಿಗೆ ಹೊತ್ತಾಗುತ್ತದೆಂದು ಜ್ಯೂಜ಼ರ್ ನಮ್ಮನ್ನೆಲ್ಲಾ ಹುಡುಕಿ ಹುಡುಕಿ ಬಸ್ಸಿಗೆ ಹತ್ತಿಸುವುದರಲ್ಲಿ ಹೈರಾಣಾಗಿದ್ದ. ಡಿಸ್ನಿ ಲ್ಯಾಂಡಿಗೆ ಬರಲು ಒಪ್ಪಿದ್ದವರಿಂದ ಹಿಂದಿನದಿನವೇ ಆತ ೭೦ ಯೂರೋ ಹಣ ಪಡೆದಿದ್ದ. ಡಿಸ್ನಿ ಲ್ಯಾಂಡಿಗೆ ಹೊರಡುವ ಮುಂಚೆ ಮತ್ತೊಂದು ಸಮಸ್ಯೆ ಎದುರಾಯಿತು. ಅಲ್ಲಿಗೆ ಹೋಗುವುದು ಕಡ್ಡಾಯವಾಗಿರದೆ ಅವರವರ ಇಚ್ಚೆಗೆ ಬಿಟ್ಟದ್ದಾಗಿತ್ತು. ಪ್ಯಾರಿಸ್ ನಗರ ಪ್ರದಕ್ಷಿಣೆಯ ನಂತರ ಡಿಸ್ನಿ ಲ್ಯಾಂಡಿಗೆ ಬಾರದಿರುವವರನ್ನು ಇಲ್ಲಿಯೇ ಇಳಿಸುವುದಾಗಿಯೂ, ಅವರು ರೂಮಿಗೆ ಅಥವಾ ತಮಗೆ ಇಷ್ಟ ಬಂದ ಕಡೆ ಅಡ್ಡಾಡಿ ಸಂಜೆ ತಾನು ಹೇಳಿದ ಜಾಗದಲ್ಲಿ ಇರಬೇಕೆಂದೂ ಜ್ಯೂಜ಼ರ್ ಹೇಳಿದ. ಆದರೆ ಡಿಸ್ನಿಗೆ ಬಾರದಿದ್ದ ಕೆಲವರು ನಮ್ಮನ್ನು ರೂಮಿಗೆ ಬಿಟ್ಟು ಹೋಗಬೇಕೆಂದು ತಗಾದೆ ತೆಗೆದರು. ಪ್ಯಾರಿಸ್ ನಗರದಿಂದ ನಾವು ಉಳಿದುಕೊಂಡಿದ್ದ ಹೋಟೆಲ್ ಸುಮಾರು ೪೦ ಕಿ.ಮೀ. ದೂರದಲ್ಲಿತ್ತು. ಅಲ್ಲಿಗೆ ಹೋಗಿ ಮತ್ತೆ ಹಿಂದಿರುಗಲು ಕಡಿಮೆಯೆಂದರೂ ಒಂದೂವರೆ ಗಂಟೆ ಸಮಯ ಹಿಡಿಯುತ್ತಿತ್ತು. ಅವರನ್ನು ರೂಮಿಗೆ ಕರೆದುಕೊಂಡು ಹೋಗಲು ಜ್ಯೂಜ಼ರ್ ಸುತರಾಂ ಒಪ್ಪದೆ ನಿಮ್ಮಿಂದಾಗಿ ಡಿಸ್ನಿ ಲ್ಯಾಂಡಿಗೆ ಹೋಗುವವರಿಗೆ ತಡವಾಗುವುದರಿಂದ ಅವರ ಹಣ ದಂಡವಾಗುತ್ತದೆಂದ. ೭೦ ಯೂರೋ ಅಂದರೆ ಸುಮಾರು ೪೫೦೦ ರುಪಾಯಿಗಳನ್ನು ನಿನ್ನೆಯೇ ಕೊಟ್ಟಿದ್ದರಿಂದ ನಮ್ಮಲ್ಲಿದ್ದ ಕೆಲವರು ಅವನ ಮಾತು ಕೇಳಿ ಗಾಬರಿಯಾಗಿ ಅವನ ಪರವಾಗಿ ನಿಂತು ಇಲ್ಲಿಯೇ ಇಳಿಯುವಂತೆ ಡಿಸ್ನಿ ಲ್ಯಾಂಡಿಗೆ ಬಾರದಿರುವವರನ್ನು ಒತ್ತಾಯಿಸತೊಡಗಿದರು. ಆಗ ಕೆಲವರು ’ಲಾ’ ಪಾಯಿಂಟನ್ನೂ ಮುಂದಿಟ್ಟು ವಾದಿಸಲು ಮುಂದಾಗಿದ್ದರಿಂದ ಇದ್ಯಾಕೋ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣದೆ ’ಲಾ’ ಪಾಯಿಂಟುಗಳ ಜಂಗೀ ಕುಸ್ತಿಗೆ ಅಖಾಡ ಸಿದ್ದವಾಗುತ್ತಿದೆಯೆನಿಸಿತು. ಕೂಡಲೇ ಕೆಲವರ ತಲೆಗೊಂದು ಐಡಿಯಾ ಹೊಳೆದು ಡಿಸ್ನಿಲ್ಯಾಂಡಿಗೆ ಬಾರದಿರುವವರನ್ನೂ ಬಸ್ಸಿನಲ್ಲೇ ಕರೆದುಕೊಂಡು ಹೋಗುವಂತೆಯೂ ಅವರು ಅಲ್ಲಿಯೇ ಬೇರೆಡೆ ಸುತ್ತಾಡಿ ನಾವು ಹೊರಡುವ ವೇಳೆಗೆ ಅವರನ್ನೂ ಕರೆದುಕೊಂಡು ಬರುವ ಬಗ್ಗೆ ನೀಡಿದ್ದ ಸಲಹೆ ಎಲ್ಲರಿಗೂ ಒಪ್ಪಿಗೆಯಾಗಿ ನಮ್ಮ ಪ್ರಯಾಣ ಸರಾಗವಾಗಿತ್ತು. ಡಿಸ್ನಿ ಲ್ಯಾಂಡಿನಲ್ಲಿ ಜನವೋ ಜನ. ಭಾನುವಾರವಾದ್ದರಿಂದ ಇಡೀ ಡಿಸ್ನಿ ಲ್ಯಾಂಡ್ ಜನದಟ್ಟಣಿಯಿಂದ ಕೂಡಿತ್ತು. ಅಲ್ಲಿ ಎರಡು ವಿಭಾಗಗಳಿದ್ದವು ಒಂದು ಡಿಸ್ನಿಪಾರ್ಕ್ ಮತ್ತೊಂದು ಡಿಸ್ನಿ ಸ್ಟುಡಿಯೋ ನಾವು ನೀಡಿದ್ದ ಹಣಕ್ಕೆ ಯಾವುದಾದರೊಂದು ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಎಲ್ಲಿಗೆ ಹೋಗಬೇಕೆಂದು ನಮ್ಮಲ್ಲೇ ಚರ್ಚೆ ಮಾಡಿ ಒಮ್ಮತಕ್ಕೆ ಬಾರದ್ದರಿಂದ ಕೊನೆಗೆ ಜ್ಯೂಜ಼ರ್ ನನ್ನೇ ಕೇಳಿದಾಗ ಆತ ಡಿಸ್ನಿ ಪಾರ್ಕ್ ಯುವ ಪ್ರೇಮಿಗಳಿಗೆಂದೂ ನೀವುಗಳು ಸ್ಟುಡಿಯೋ ನೋಡುವುದೇ ಸೂಕ್ತವೆಂದೂ ಅಲ್ಲಿ ನಿಮಗೆ ಅದ್ಭುತವಾದ ಅನುಭವ ಆಗುತ್ತದೆಂದೂ ಸೂಚಿಸಿದ. ನಮ್ಮೊಟ್ಟಿಗೆ ಕೆಲವು ಯುವಜೋಡಿಗಳೂ ಬಂದಿದ್ದರಿಂದ ಆ ಅಮರಪ್ರೇಮಿಗಳು ಪಾರ್ಕಿನೆಡೆ ನುಗ್ಗಿದ್ದರು. ನಾವು ಅದ್ಭುತವಾದ ಅನುಭವ ಪಡೆಯಲು ಸ್ಟುಡಿಯೋದತ್ತ ನುಗ್ಗಿದೆವು. ಇಡೀ ಡಿಸ್ನಿ ಸ್ಟುಡಿಯೋ ನಮ್ಮಕಡೆಯ ಫ಼ಿಷ್ ಮಾರ್ಕೆಟ್ಟಿನಂತೆ ಗಿಜಿಗಿಡತೊಡಗಿತ್ತು. ಎತ್ತ ನೋಡಿದರೂ ಥರಾವರಿ ಜನವೋ ಜನ. ಮೊದಲು ಸ್ಟಂಟ್ ಕಾರ್ಯಕ್ರಮ ನೋಡಲು ಫ಼ರ್ಲಾಂಗ್ ಉದ್ದದ ಕ್ಯೂ ನಲ್ಲಿ ನಿಂತೆವು. ಹಾಲಿವುಡ್ ಸಿನಿಮಾದಲ್ಲಿ ಕಂಡು ಬರುವ ಕಾರ್ ಚೇಸಿಂಗ್ ದ್ರಶ್ಯದ ಸಾಹಸವನ್ನು ಮಾಡಿ ತೋರಿಸಿದ್ದಂತೂ ಮೈ ನವಿರೇಳಿಸಿತ್ತು. ವಿಶಾಲ ಸ್ಟೇಡಿಯಂ ನಲ್ಲಿ ನಡೆದ ಅರ್ಧ ಗಂಟೆಯ ಆ ಕಾರ್ಯಕ್ರಮದಲ್ಲಿ ನುರಿತ ಚಾಲಕರ ಸ್ಟಂಟ್ ನಮ್ಮನ್ನು ಗಾಬರಿಗೊಳಿಸಿತ್ತು. ಅದನ್ನು ಕಂಡ ನಮ್ಮೊಡನಿದ್ದ ಬಂಗಾಳಿ ಅರಬಿಂದೋ ರಾಯ್ ಪುಳಕಿತರಾಗಿ ’ಹಮಾರ ಪೈಸಾ ವಸೂಲ್ ಹೋಗಯಾ’ ಎಂದು ಉದ್ಗಾರ ತೆಗೆದಿದ್ದರು. ಇನ್ನೂ ನೋಡಬಹುದಾದ ಅನೇಕ ಕಾರ್ಯಕ್ರಮಗಳಿದ್ದರಿಂದ ನಾವುಗಳೆಲ್ಲಾ ಅವಸರದಿಂದಲೇ ಹೊರಟೆವು. ಅಲ್ಲಿ ಎತ್ತ ನೋಡಿದರೂ ಉದ್ದನೆಯ ಕ್ಯೂ ಇತ್ತು. ಸಾಲಿನಲ್ಲಿ ನಿಂತಿದ್ದ ಬಹುತೇಕರು ಚುಂಬಿಸುವುದರಲ್ಲೇ ನಿರತರಾಗಿದ್ದರು. ಪ್ಯಾರಿಸ್ ನಗರದಲ್ಲಿ ಟ್ರಾಫ಼ಿಕ್ ಸಿಗ್ನಲ್ ಗಳಲ್ಲಿ ಎಲ್ಲೋ ಒಂದೆರಡು ಜೋಡಿಗಳು ಮುತ್ತಿಡುವುದನ್ನು ನೋಡಿದ್ದ ನಮಗೆ ಈ ಡಿಸ್ನಿಲ್ಯಾಂಡ್ ನಲ್ಲಿ ಹೋಲ್ ಸೇಲ್ ಆಗಿ ಚುಂಬಿಸುತ್ತಿರುವವರೇ ಕಂಡು ಬಂದರು. ಆಫ್ರಿಕಾದ ಹುಡುಗನೊಬ್ಬ ಯೂರೋಪಿಯನ್ ಹುಡುಗಿಯನ್ನು ತಬ್ಬಿಕೊಂಡಿದ್ದನ್ನು ಕಂಡ ರಾಜೇಗೌಡ್ರು ’ಇದೇನ್ರೀ ಇಷ್ಟು ಚಂದಕ್ಕಿರೋ ಹುಡ್ಗಿ ಆ ಕರಿಯನನ್ನ ಹಿಡ್ಕಂಡೌಳಲ್ಲಾ’ ಎಂದರು. ರಾಜೇಗೌಡ್ರ ಬಣ್ಣವೂ ಹೆಚ್ಚು ಕಡಿಮೆ ಯೂರೋಪಿಯನ್ನರ ಬಣ್ಣದಂತೆಯೇ ಇದ್ದುದರಿಂದ ’ನೀವೂ ಚಡ್ಡಿ ಬನಿಯನ್ ಹಾಕ್ಕಂಡಿದ್ದರೆ ನಿಮ್ಮನ್ನೂ ಯಾವಳಾದ್ರೂ ತಬ್ಕಂತಿದ್ದಳು’ ಎಂದು ರೇಗಿಸಿದ್ದಕ್ಕೆ ಪುಳಕಿತರಾಗಿ ’ನಿಜ ಕಣ್ರೀ ನಿಜ ಕಣ್ರೀ’ ಅಂದರು. ಅದೇಕೋ ನಮ್ಮೊಟ್ಟಿಗೇ ನಡೆದು ಬರುತ್ತಿದ್ದ ರಾಜೇಗೌಡರು ನಮ್ಮಿಂದ ಹಿಂದೆ ಸರಿದಿದ್ದರು ಒಂದೆರಡು ಹೆಜ್ಜೆ ಮುಂದಿಟ್ಟ ನಾವು ಹಿಂದಿರುಗಿ ನೋಡಿದರೆ ನಮಗೆ ಪರಮಾಶ್ಚರ್ಯವಾಗಿತ್ತು. ಇದ್ದಕ್ಕಿದ್ದಂತೆ ರಾಜೇಗೌಡರು ದೀರ್ಘದಂಡ ನಮಸ್ಕಾರ ಮಾಡುವವರಂತೆ ಉದ್ದುದ್ದಕ್ಕೆ ಮಲಗಿದ್ದರು. ನಮಗೆ ಗಾಬರಿಯಾಗಿ ಅವರನ್ನು ಮೇಲೆತ್ತಿ ಇದ್ಯಾಕೆ ಹಿಂಗೆ ಎಂದದಕ್ಕೆ ಅವರು ನಗುನಗುತ್ತಲೇ ಅದೇನೋ ಗೊತ್ತಿಲ್ಲ ಧಿಡೀರನೇ ಯಡವಿ ಬಿದ್ದುದಾಗಿ ಹೇಳಿದರು. ಅಲ್ಲಿ ಯಾವುದಕ್ಕೆ ಸಿಕ್ಕಿ ಯಡವಿರಬಹುದೆಂದು ನಾವೆಲ್ಲಾ ಸುತ್ತಾ ಮುತ್ತಾ ಹುಡುಕಾಡಿದರೂ ಕಾರಣ ಗೋಚರಿಸಲಿಲ್ಲ. ಅದೂ ಅವರು ಬಿದ್ದಿದ್ದು ಯಾವ ರೀತಿ ಇತ್ತೆಂದರೆ ಪಕ್ಕಾ ಆಸ್ತಿಕರು ಹರಕೆ ಕಟ್ಟಿಕೊಂಡು ಉರುಳು ಸೇವೆ ಮಾಡುತ್ತಾರಲ್ಲ ಹಾಗೆ ಎರಡೂ ಕೈಗಳನ್ನೂ ಉದ್ದಕ್ಕೆ ಚಾಚಿ ಮಕಾಡೆ ಮಲಗಿದ್ದರು. ಅವರೇನಾದರೂ ಎಡಕ್ಕೋ, ಬಲಕ್ಕೋ ಒಂದೆರಡು ಸುತ್ತು ಉರುಳಿದ್ದಲ್ಲಿ ಅದು ಉರುಳುಸೇವೆಯೇ ಎಂಬುದರಲ್ಲಿ ಅನುಮಾನವಿರಲಿಲ್ಲ. ಸದ್ಯ ಹಾಗೆ ಉದ್ದುದ್ದ ಬಿದ್ದರೂ ಅವರಿಗೆ ಯಾವುದೇ ಅಪಾಯವಾಗಿರದ ಕಾರಣ ನಮಗೆ ಸಮಾಧಾನವಾಗಿತ್ತು. ಹಾಗೆ ಧಿಡೀರನೇ ಬೀಳಲು ಅವರಿಗೇ ಕಾರಣ ಗೊತ್ತಿಲ್ಲದಿದ್ದುದರಿಂದ ಇನ್ನು ನಾವುಗಳು ಅದಕ್ಕೆ ಕಾರಣ ಹುಡುಕಿಕೊಂಡು ಕೂರುವುದು ಯಾವ ಪ್ರಯೋಜನಕ್ಕೂ ಬಾರದ್ದರಿಂದ, ಅಲ್ಲದೆ ಅದರಿಂದ ನಮ್ಮ ಅಮೂಲ್ಯ ಸಮಯವೂ ವ್ಯರ್ಥವಾಗುತ್ತಿದ್ದರಿಂದ ಅವರನ್ನೆಬ್ಬಿಸಿಕೊಂಡು ಹೊರಟೆವು. ಮುಂದಿನ ಕಾರ್ಯಕ್ರಮಕ್ಕೆ ಕ್ಯೂ ನಿಂತಾಗ ’ಅಲ್ಲಾ ಸಾರ್ ಯಾಕೆ ಹಾಗೆ ಬಿದ್ದೆನೆಂಬುದೇ ಗೊತ್ತಿಲ್ಲಾ ಅಂತೀರಾ...ಈ ಜನ ಹೋಲ್ ಸೇಲ್ ಆಗಿ ಮುತ್ತಿಡುವುದನ್ನು ಕಂಡು ತಲೆ ಸುತ್ತೇನಾದ್ರು ಬಿದ್ರಾ...’ ಎಂದು ಕಿಚಾಯಿಸಿದೆ. ವೇಗವಾಗಿ ಹೋಗುವ ಪುಟಾಣಿ ರೈಲಿನಲ್ಲಿ ಕೂರಲು ಕ್ಯೂ ನಿಂತಿದ್ದಾಗ ಅದು ಸಿಕ್ಕಾಪಟ್ಟೆ ಸ್ಪೀಡಾಗಿ ಹೋಗುತ್ತದೆಂದು ಅದರಲ್ಲಿಂದ ಇಳಿವವರ ಮುಖಭಾವದಲ್ಲೇ ನಮಗರ್ಥವಾಗಿತ್ತು. ಸಖತ್ ಮಜವಾಗಿರುತ್ತದೆಂದು ಜತೇಲಿದ್ದ ಪ್ರೊಫ಼ೆಸರರಿಗೆ ಹೇಳಿದ್ದಕ್ಕೆ ಅವರು ರೈಲಿನೊಳಕ್ಕೆ ಹತ್ತುವಾಗ ಕೊಂಚ ಜರ್ಕ್ ಹೊಡೆದು ಹತ್ತುವುದೋ ಬೇಡವೋ ಎಂಬಂತೆ ನನ್ನ ಮುಖ ನೋಡಿದರು. ಅವರ ಕೈ ಹಿಡಿದುಕೊಂಡು ಒಳಕ್ಕೆ ನುಗ್ಗಿದೆ. ಅತ್ಯಂತ ವೇಗವಾಗಿ ಗರಗರನೆ ಸುತ್ತುತ್ತಿದ್ದಾಗ ’ಸಖತ್ ಆಗಿದೆಯಲ್ಲವೇ’ ಎಂದು ಗುರುಬಸವಯ್ಯನವರ ಮುಖ ನೋಡಿದರೆ ಅವರು ಅವಡುಗಚ್ಚಿಕೊಂಡು ಮೈನೆಲ್ಲಾ ಬಿಗಿ ಮಾಡಿ ಕಣ್ಣುಮುಚ್ಚಿ ಕೂತು ಬಿಟ್ಟಿದ್ದರು. ನಿಂತ ಕೂಡಲೇ ಉಸ್ಸಪ್ಪಾ ಎಂದುಕೊಳ್ಳುತ್ತಾ ಬೇಗ ಕೆಳಗಿಳಿಯದಿದ್ದರೆ ಎಲ್ಲಿ ಮತ್ತೊಂದು ಸುತ್ತು ಹೊಡೆಸುತ್ತಾರೋ ಎಂಬ ಗಾಬರಿಯಿಂದ ಕೆಳಗಿಳಿದಿದ್ದರು. ಅಲ್ಲಿಂದ ಟವರ್ ಆಫ಼್ ಟೆರರ್ ಎಂದು ಬರೆದಿದ್ದಲ್ಲಿನ ಜಾಗಕ್ಕೆ ಹೋದೆವು. ಅಲ್ಲಿಯೂ ಉದ್ದನೆಯ ಕ್ಯೂ ಇತ್ತು. ಆ ಕಟ್ಟಡದೊಳಗೆ ಹಳೆಯ ಹಾಲಿವುಡ್ ಹಾರರ್ ಚಿತ್ರದ ಸೆಟ್ ಅನ್ನು ಹಾಗೇ ಉಳಿಸಿಕೊಂಡಿದ್ದರು. ಅದೇನು ಕಾರ್ಯಕ್ರಮವೆಂದು ಅದನ್ನು ನೋಡಿ ಬರುತ್ತಿದ್ದ ಕೆಲವರನ್ನು ಕೇಳಿದಾಗ ಅವರುಗಳು ಅವರದೇ ರೀತಿಯ ಹಾವಭಾವಗಳನ್ನು ಪ್ರದರ್ಶಿಸಿ ಅವರ ದೇಶದ ಭಾಷೆಯಲ್ಲಿಯೇ ಹೇಳಿದ್ದರಿಂದ ನಮಗೆ ಅದರ ತಲೆ ಬುಡ ಅರ್ಥವಾಗದೆ ಯಾವುದೋ ಸಿನಿಮಾ ಇರಬಹುದೆಂದು ನಾವು ನಮ್ಮ ಮುಂದೆ ನಿಂತಿದ್ದ ಜನರನ್ನು ಅನುಸರಿಸುತ್ತಲೇ ಹೋದೆವು. ಅದು ೧೯೬೩ ರಲ್ಲಿ ತೆರೆಕಂಡಿದ್ದ ಸಿನಿಮಾವೊಂದರಲ್ಲಿ (ಅದು ಆ ಕಾಲಕ್ಕೆ ಭಯಂಕರ ಹಾರರ್ ಎನಿಸಿದ್ದ ’ದಿ ಹಾಂಟಿಂಗ್’ ಇರಬಹುದು) ಲಿಫ಼್ಟ್ ನೊಳಗೆ ನಡೆಯುವ ಭಯಾನಕ ಅನುಭವದ ಘಟನೆಯನ್ನು ನಮಗೆ ಅಲ್ಲಿದ್ದ ಲಿಫ಼್ಟಿನಲ್ಲಿ ಕೂರಿಸಿ ತೋರಿಸುವುದಾಗಿತ್ತು. ಯಾವುದೋ ಸಿನಿಮಾ ಇರಬಹುದೆಂದು ತಿಳಿದು ನಾವು ಒಳಹೊಕ್ಕರೆ ಇಲ್ಲಿ ನಮ್ಮನ್ನೇ ಲಿಫ಼್ಟಿನೊಳಕ್ಕೆ ಕೂರಿಸುತ್ತಿದ್ದುದನ್ನು ಕಂಡು ಗುರುಬಸಯ್ಯನವರು ಒಳಕ್ಕೆ ಬರಲು ಹಿಂದೇಟು ಹಾಕಿದರು. ನಾನೂ ರಾಜೇಗೌಡರೂ ಅವರ ಕೈ ಹಿಡಿದು ಒಳಕ್ಕೆ ಎಳೆದುಕೊಂಡೆವು. ಆ ಲಿಫ಼್ಟಿನಲ್ಲಿದ್ದುದು ಮೂರು ಸಾಲುಗಳು. ಪ್ರತಿಯೊಂದು ಸಾಲಿನಲ್ಲೂ ಮೂರು ಕುರ್ಚಿಗಳಿದ್ದವು ನಾವು ಮೂವರೂ ಮೊದಲ ಸಾಲಿನ ಕುರ್ಚಿಯಲ್ಲೇ ಕೂತೆವು. ಮಿತ್ರರಿಬ್ಬರ ಮಧ್ಯ ನಾನು ಕೂತೆ. ಕಾಲುಗಳನ್ನು ಬಿಗಿಯಾಗಿ ಬೆಲ್ಟಿನೊಳಕ್ಕೆ ತೂರಿಸಿಕೊಳ್ಳುವಂತೆ ಅಲ್ಲಿದ್ದ ಅಪರೇಟರ್ ಸೂಚಿಸಿದ. ಅವನು ನೀಡುತ್ತಿದ್ದ ಸೂಚನೆಗಳನ್ನು ಕೇಳುತ್ತಲೇ ಗುರುಬಸವಯ್ಯರನ್ನು ನೋಡಿದೆ. ಅವರಂತೂ ಇದ್ಯಾವುದೋ ಭಯಂಕರ ಭಯ ಬೀಳಿಸುವ ಅನುಭವಕ್ಕೆ ನನ್ನನ್ನು ಈಡು ಮಾಡುತ್ತಿದ್ದಾರಲ್ಲಾ ಎಂಬಂತೆ ಅವುಡನ್ನು ಗಟ್ಟಿಯಾಗಿ ಕಚ್ಚಿ ಯಾಕಾದ್ರೂ ಇವರೊಟ್ಟಿಗೆ ಬಂದೆನಪ್ಪಾ ಎಂಬಂತೆ ನನ್ನನ್ನೇ ಗುರಾಯಿಸತೊಡಗಿದ್ದರು. ಲಿಫ಼್ಟಿನ ಬಾಗಿಲು ಮುಚ್ಚಿದ ಕೂಡಲೇ ಗುರುಬಸಯ್ಯನವರು ಎಡಗಡೆ ರಾಜೇಗೌಡ್ರು ಬಲಗಡೆ ನನ್ನ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡರು. ಲಿಫ಼್ಟಿನೊಳಗೆ ಪೂರ್ಣ ಕತ್ತಲೆ ಇತ್ತು. ’ಸಖತ್ ಆಗಿದೆ ಕಣ್ರೀ’ ಎಂದು ರಾಜೇಗೌಡ್ರಿಗೆ ಹೇಳಿದೆ. ಅದಕ್ಕೆ ಗುರುಬಸಯ್ಯನವರು ಏನು ಸಖತ್ ಆಗಿದ್ಯೋ ನನ್ನ ಪಾಡಿಗೆ ಬೇರೆ ಏನಾದ್ರೂ ನೋಡಲು ಹೋಗ್ತಿದ್ದೆ ಎಳಕಂಡ್ ಬಂದು ಬಿಟ್ರಲ್ಲಾ ಎನ್ನುವಂತೆ ನೋಡಿದವರೇ ಲಿಫ಼್ಟ್ ಮೇಲಕ್ಕೇರುತ್ತಿದ್ದಂತೆಯೇ ಗಪ್ ಚುಪ್ ಆಗಿಬಿಟ್ಟರು. ಆ ಲಿಫ಼್ಟ್ ಹೋದ ವೇಗಕ್ಕೆ ನಾವೇನಾದರೂ ಕಾಲಿಗೆ ಬೆಲ್ಟ್ ಹಾಕಿಕೊಳ್ಳದಿದ್ದಲ್ಲಿ ನಾಲ್ಕಡಿ ಮೇಲೆ ಹಾರುವುದು ಖಚಿತವಾಗಿತ್ತು. ಅದು ಕೆಲವೇ ಸೆಕೆಂಡುಗಳಲ್ಲಿ ನಮ್ಮನ್ನು ಐದಾರು ಅಂತಸ್ತಿನಷ್ಟು ಮೇಲಕ್ಕೆ ಹೊತ್ತೊಯ್ದು, ಅಲ್ಲಿ ಒಂದೆರಡು ಸೆಕೆಂಡ್ ನಿಲ್ಲಿಸಿ ಮತ್ತೆ ಅಷ್ಟೇ ವೇಗವಾಗಿ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ನಮ್ಮನ್ನು ಕೆಳಗಿಳಿಸುತ್ತಿತ್ತು. ಅದರ ವೇಗ ಮೇಲಿಂದ ನಮ್ಮನ್ನು ಗಾಳಿಯಲ್ಲಿ ಧುಮುಕಿಸಿದಂತೆಯೇ ಭಾಸವಾಗುತ್ತಿತ್ತು. ಮೇಲೆ ಹೋಗಿ ಒಂದೆರಡು ಸೆಕೆಂಡು ನಿಂತಾಗ ಲಿಫ್ಟಿನೊಳಗಿದ್ದವರೆಲ್ಲಾ ಖುಶಿಯಿಂದ ಹೋ ಎಂದು ಅರಚುತ್ತಿದ್ದರು. ಮೇಲಕ್ಕೆ ಹೋದಾಗ ಸಖತ್ ಮಜವಾಗಿದೆ ಅಲ್ವಾ ಎಂದು ಅಕ್ಕ ಪಕ್ಕ ತಿರುಗಿ ನೋಡಿದರೆ ಇಬ್ಬರೂ ನನ್ನ ಎರಡೂ ಕೈಗಳನ್ನೂ ಹಿಡಿದಿದ್ದವರು ಮಾತಾಡುವುದಿರಲಿ ಕಣ್ಣನ್ನೂ ಬಿಗಿಯಾಗಿ ಮುಚ್ಚಿ ಕೂತುಬಿಟ್ಟಿದ್ದರು. ಲಿಫ಼್ಟ್ ಅನುಭವ ಪಡೆದು ಹೊರಗಡೆ ಬರುತ್ತಿದ್ದಂತೆ ಅಲ್ಲಿದ್ದ ಚಿಕ್ಕ ಚಿಕ್ಕ ಟಿ ವಿ ಪರದೆಗಳನ್ನು ನೋಡಿದೆ. ಆಶ್ಚರ್ಯವೆಂದರೆ ಒಂದರಲ್ಲಿ ನಾವು ಮೂವರು ಕುಳಿತಿದ್ದ ಫೋಟೋ ಇತ್ತು. ರಾಜೇಗೌಡ್ರನ್ನ, ಗುರುಬಸವಯ್ಯನವರನ್ನ ಕೂಗಿ ಕರೆದು ಫೋಟೊ ತೋರಿಸಿದೆ. ಫೋಟೊ ನೋಡಿ ಪುಳಕಿತರಾದ ಅವರಿಬ್ಬರೂ ಅದರಲ್ಲಿ ತಾವುಗಳು ಕಣ್ಣುಮುಚ್ಚಿರುವಾಗ ಫೋಟೊ ತೆಗೆದಿದ್ದಾನೆಂದು ದೂಷಿಸಿದರು. ಫೋಟೊದಲ್ಲಿ ಅವರು ಅತ್ಯಂತ ಭಯಭೀತರಾಗಿ ಕಣ್ಣುಮುಚ್ಚಿ ಮುಖವೆಲ್ಲಾ ಸಿಂಡರಿಸಿಕೊಂಡ ಹಾಗಿತ್ತು. ಯಾವನೋ ನಮ್ಮ ಇಂಥಾ ಫೋಟೋನೇನ್ರಿ ಹಾಕೋದು ಎಂದು ಪ್ರೊಫ಼ೆಸರ್ ಗುರುಬಸವಯ್ಯ ಬೇಜಾರಾಗಿ ಹೇಳಿದರು. ಇಷ್ಟಕ್ಕೂ ನಮ್ಮ ಫೋಟೊ ಅಲ್ಯಾಕೆ ಹಾಕಿದ್ದಾರೆಂಬ ಕುತೂಹಲ ನನ್ನದಾಗಿತ್ತು. ಫೋಟೊ ಮೇಲಿದ್ದ ಬರಹವನ್ನು ಓದಿದಾಗಲೇ ರಹಸ್ಯ ಗೊತ್ತಾದದ್ದು. ಲಿಫ಼್ಟ್ ನಲ್ಲಿ ಕೂತಿದ್ದಾಗ ಹೆಚ್ಚು ಭಯಭೀತರಾದವರಿವರು ಎಂದು ಫೋಟೋ ಮೇಲಿನ ಬರಹ ಸೂಚಿಸಿತ್ತು. ಲಿಫ಼್ಟ್ ಒಳಗಿದ್ದ ಸಿ ಸಿ ಟಿ ವಿ ಕ್ಯಾಮರಾ ಸೆರೆಹಿಡಿದಿದ್ದ ದೃಶ್ಯಗಳಲ್ಲಿ ಅತ್ಯಂತ ಭಯಭೀತರಾದವರನ್ನು ಆರಿಸಿ ಟಿ ವಿ ಪರದೆಯಲ್ಲಿ ತೋರಿಸಿದ್ದರು. ’ಸದ್ಯ ನಿಮ್ಮಿಂದಾಗಿ ನನ್ನ ಫೋಟೊನೂ ಪ್ಯಾರಿಸ್ಸಿನ ಈ ಡಿಸ್ನಿ ಲ್ಯಾಂಡಿನಲ್ಲಿ ಬಂತಲ್ಲಾ ಸಾಕು ಬಿಡಿ’ ಎಂದೆ. ಮುಂದೆ ನಾವು ಇನ್ಯಾವ ಶೋ ನೋಡುವುದೆಂದು ಸುತ್ತಾಡುತ್ತಾ ಬರುವಾಗ ನಾವು ಈ ಹಿಂದೆ ನೋಡಿದ್ದ ಆಫ್ರಿಕಾದ ಕಪ್ಪು ಹುಡುಗ ಮತ್ತು ಯೂರೋಪಿನ ಕೆಂಪು ಹುಡುಗಿ ಹಿಂದೆ ಕೂತಿದ್ದ ಸ್ಥಳದಲ್ಲಿಯೇ ಹಾಗೇ ಮುದ್ದಾಡುತ್ತಾ ಕೂತಿದ್ದರು. ಅದನ್ನು ಕಂಡ ರಾಜೇಗೌಡ್ರು ’ಇದೇನ್ರೀ ಇವ್ರು ಆಗಿಂದ್ಲೂ ಇಲ್ಲೇ ಕೂತವರೆ?! ಇಲ್ಲಿ ಬಂದು ಏನನ್ನೂ ನೋಡ್ದೆ?! ಇದಕ್ಕೆ ಇಷ್ಟು ದುಡ್ದು ಕೊಟ್ಟು ಇಲ್ಲಿಗೆ ಬರಬೇಕಿತ್ತಾ ಬೇರೆ ಜಾಗವಿರಲಿಲ್ವಾ ಇವ್ರಿಗೆ’ ಅಂತ ಅವರನ್ನೇ ದಿಟ್ಟಿಸತೊಡಗಿದರು. ’ಅಯ್ಯೋ ಬನ್ನಿ ಅವರನ್ನ ನೋಡುತ್ತಾ ನೀವು ಮತ್ತೆ ದೀರ್ಘ ದಂಡ ನಮಸ್ಕಾರ ಮಾಡ್ಬೇಡಿ’ ಎಂದು ಅವರನ್ನು ಮುಂದಕ್ಕೆ ಕರೆದೊಯ್ದೆ. ರೋಲರ್ ಕೋಸ್ಟರ್ ಇದ್ದಲ್ಲಿಗೆ ಹೋಗುವ ಹೊತ್ತಿಗೆ ನಮ್ಮ ಜತೆಯಿದ್ದ ಗುರುಬಸವಯ್ಯನವರು ಗಾಯಬ್!! ಸುತ್ತ ಮುತ್ತ ನೋಡಿದರೂ ಅವರ ಸುಳಿವೇ ಇಲ್ಲ. ಇವರ ಜತೆ ಇದ್ದಲ್ಲಿ ಇನ್ಯಾವುದರಲ್ಲೋ ಕೂರಿಸಿ ನನ್ನ ತಲೆಸುತ್ತಿಸಿ ಬೀಳಿಸುವುದು ಗ್ಯಾರಂಟಿ ಎಂದು ಅವರು ನಮ್ಮಿಂದ ತಪ್ಪಿಸಿಕೊಂಡು ಹೋಗಿ ಬಸ್ಸಲ್ಲಿ ಪೊಗದಸ್ತಾಗಿ ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿದ್ದರು. ನಾವು ಹದಿನೈದು ನಿಮಿಷ ಸಾಲಲ್ಲಿ ಕಾದು ಕೋಸ್ಟರ್ ಬಳಿ ಹೋದೆವು. ’ಇದು ಇನ್ನೂ ಭಯಂಕರವಾಗಿದೆ ಗೌಡ್ರೇ...ಉಲ್ಟ ಪಲ್ಟಾ ಎಲ್ಲಾ ಸುತ್ತುತ್ತೆ ಅನ್ಸುತ್ತೆ...’ ಅಂದ ಕೂಡಲೇ ಗೌಡ್ರು ಇದ್ದಕ್ಕಿದ್ದಂತೆ ತಮ್ಮ ನಿರ್ಣಯವನ್ನು ಬದಲಿಸಿ ಅದರಲ್ಲಿ ಕೂರದೇ ಬಂದ ದಾರಿಯಲ್ಲೇ ಹಿಂದಿರುಗಲು ಅನುವಾದರು. ಅವರನ್ನು ಬಲವಂತದಿಂದ ಹತ್ತಿಸಿಕೊಂಡೆ. ’ಇದೇನ್ರೀ ನೀವು ಇಷ್ಟೊತ್ತು ಕ್ಯೂನಲ್ಲಿ ನಿಂತು ಬಂದು ಈಗ ವಾಪಸ್ ಹೊರಟಿದ್ರಲ್ಲಾ’ ಅಂದದ್ದಕ್ಕೆ ’ನೀವು ಉಲ್ಟಾ ಪಲ್ಟಾ ಸುತ್ತುತ್ತದೆಂದು ಕೇಳಿಯೇ ನನಗೆ ತಲೆ ಸುತ್ತು ಬಂದಂಗಾಯ್ತು’ ಅಂದ್ರು. ಅಂತೂ ಅವರನ್ನು ಕೂರಿಸಿಕೊಂಡು ೩೬೦ ಡಿಗ್ರಿಯಲ್ಲಿ ಸುತ್ತಿ ಕೆಳಗಿಗಿಳಿದು ಬೇರೆ ನೋಡಲು ಹೊರಟಾಗ ಎದುರಿಗೆ ಸಿಕ್ಕ ಜ್ಯೂಜ಼ರ್ ಕ್ರೂಸ್ನಲ್ಲಿ ಸುತ್ತಾಡಲು ತಡವಾಯಿತೆಂದು ನಮ್ಮನ್ನು ಕರೆದುಕೊಂಡು ಹೊರಟ. ಬಸ್ಸಿನಲ್ಲಿ ಆಗಲೇ ಎಲ್ಲ ಬಂದು ಕೂತಿದ್ದರು. ಈ ಡಿಸ್ನಿ ಲ್ಯಾಂಡಿನಲ್ಲಿ ನಾವು ನೋಡಿದ್ದಕ್ಕಿಂತ ಹೆಚ್ಚು ಸಮಯ ಕ್ಯೂನಲ್ಲೇ ನಿಂತಿದ್ದರಿಂದ ಆಯಾಸವಾಗಿತ್ತು ಅದಾಗಲೇ ಗೊರಕೆ ಹೊಡೆಯುತ್ತಾ ಗಡದ್ದಾಗಿ ನಿದ್ರಿಸುತ್ತಿದ್ದ ಗುರುಬಸವಯ್ಯನವರಿಗೆ ನಾವೂ ಸಾಥ್ ನೀಡಿದೆವು. ಸಿಯಾನ್ ನದಿಯಲ್ಲಿ ಕ್ರೂಸ್ ನಲ್ಲಿ ನಮ್ಮನ್ನು ಒಂದು ಗಂಟೆ ಕಾಲ ಸುತ್ತಾಡಿಸಲಾಯಿತು. ಆ ಸುಂದರ ಸಂಜೆ ಸಿಯಾನ್ ನದಿಯಲ್ಲಿ ಪಯಣಿಸುವುದು ಅದ್ಭುತವಾಗಿತ್ತು. ಪ್ಯಾರಿಸ್ ನಗರಕ್ಕೆ ಕಳೆಕಟ್ಟುವುದೇ ಸಂಜೆಯ ನಂತರ. ವಿಶ್ವದಾದ್ಯಂತ ಬಂದಿದ್ದ ಪ್ರವಾಸಿಗರು ಕ್ರೂಸ್ ನಲ್ಲಿ ಕೂತು ಆಹ್ಲಾದಕರವಾದ ಪ್ಯಾರಿಸ್ ಸಂಜೆಯನ್ನು ಅನುಭವಿಸುತ್ತಿದ್ದರು. ನಮ್ಮೆದುರಿಗೆ ಉದ್ದುದ್ದಕ್ಕೆ ನಿಂತಿದ್ದ ಐಫ಼ಲ್ ಟವರ್, ಪ್ಯಾರಿಸ್ ನಗರದ ಅತ್ಯಂತ ಹಳೆಯ ವಾಸ್ತು ವಿನ್ಯಾಸದ ಕಟ್ಟಡಗಳನ್ನು ನೋಡುತ್ತಾ ಸುತ್ತಾಡುತ್ತಿದ್ದರೆ ಆ ಪರಿಸರದಲ್ಲಿನ ದ್ರಶ್ಯಗಳನ್ನು ಮತ್ತಷ್ಟು ಕಣ್ತುಂಬಿಸಿಕೊಳ್ಳುವ ಆಸೆಯಾಗುವುದು ಸಹಜ. ಸಿನಿಮಾಗಳಲ್ಲಷ್ಟೇ ಪ್ಯಾರಿಸ್ ನಗರದ ಸೌಂದರ್ಯವನ್ನು ನೋಡಿದ್ದ ನಮಗೆ ’ಈವ್ನಿಂಗ್ ಇನ್ ಪ್ಯಾರಿಸ್’ ನ ಕ್ಷಣಗಳು ಯಾವುದೋ ಲೋಕದಲ್ಲಿ ತೇಲಿದಂತೆ ಭಾಸವಾಗಿತ್ತು. ನಾನಾ ನಮೂನೆಯ, ನಾನಾ ಭಾಷೆಗಳನ್ನಾಡುತ್ತಿದ್ದ ಜನರೆಲ್ಲಾ ಖುಶಿಯಿಂದ ಪ್ಯಾರಿಸ್ಸಿನ ಸುಂದರ ಸಂಜೆಯ ಮಜಾ ಅನುಭವಿಸುತ್ತಿದ್ದರು. ಅಷ್ಟು ಜನರ ಮಧ್ಯೆ ಇಂಗ್ಲಿಷ್ ಭಾಷೆಯ ಸುಳಿವಿರಲಿಲ್ಲ. ಕೊನೆಯಲ್ಲೊಮ್ಮೆ ಇಂಗ್ಲಿಷ್ ಭಾಷೆ ಕಿವಿಗೆ ಬಿದ್ದಿತ್ತು. ಯಾರಿರಬಹುದೆಂದು ನೋಡಿದರೆ ನಮ್ಮ ಭಾರತೀಯರೇ ಪರಸ್ಪರ ಜೋರಾಗಿ ಇಂಗ್ಲೀಷಿನಲ್ಲಿ ಜಗಳ ಮಾಡತೊಡಗಿದ್ದರು. ಹಾಗೆ ಜನರಲ್ಲಿನ ಗದ್ದಲ ಸಂಭ್ರಮದ ನಡುವೆ ಸಿಯಾನ್ ನದಿಯಲ್ಲಿನ ಸುತ್ತಾಟ ಮುಗಿದುದೇ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತು ನದಿ ತಟದಲ್ಲಿ ನಡೆದಾಡಿ ಕಪ್ಪು ಅಲೆಮಾರಿಗಳ ಬಳಿ ಚೌಕಾಸಿಯ ವ್ಯಾಪಾರ ಮಾಡಿದೆವು. ಇಂದು ರಾತ್ರಿ ೧೧ ಗಂಟೆಗೆ ಲಿಡೋ ಶೋ ನೋಡಲು ನಾವು ಏಳೆಂಟು ಜನರಷ್ಟೇ ತಲಾ ೯೫ ಯೂರೋ ಕೊಟ್ಟು ಬುಕ್ ಮಾಡಿಸಿದ್ದೆವು. ಭೋಜನ್ ಎಂಬ ಹೋಟೆಲಿನಲ್ಲಿ ಊಟ ಮುಗಿಸಿ ರೂಮಿಗೆ ಬಿಟ್ಟ ನಂತರ ಜ್ಯೂಜ಼ರ್ ಸರಿಯಾಗಿ ೧೧ ಗಂಟೆಗೆ ರೆಡಿಯಾಗಿರಬೇಕೆಂದ. ಲಿಡೋ ಶೋ ನೋಡಲು ಗುರುಬಸವಯ್ಯನವರು ಅತ್ಯಂತ ಉತ್ಸುಕರಾಗಿದ್ದರು. ರೂಮಿನಲ್ಲಿ ಹೋಗಿ ಅರ್ಧ ಗಂಟೆ ರೆಸ್ಟ್ ತಗಂಡು ಹೊರಡೋಣವೆಂದು ಹಾಸಿಗೆಗೆ ತಲೆಕೊಟ್ಟ ಕೂಡಲೇ ಬೆಳಿಗ್ಗೆಯಿಂದ ನಿಂತು ಸುತ್ತಾಡಿ ಕೊಂಚ ಆಯಾಸವಾಗಿದ್ದರಿಂದ ನಿದ್ರೆ ಆವರಿಸಿತ್ತು. ರೂಮಿನಲ್ಲಿನ ಟೆಲಿಫ಼ೋನು ಒಂದೇ ಸಮನೆ ಬಾರಿಸತೊಡಗಿತ್ತು. ಗಾಬರಿಯಾಗಿ ಫ಼ೋನೆತ್ತಿಕೊಂಡರೆ ಆ ಕಡೆಯಿಂದ ಜ್ಯೂಜ಼ರ್ ತಾನು ಹದಿನೈದು ನಿಮಿಷದಿಂದಲೂ ಫ಼ೋನು ಮಾಡುತ್ತಿರುವುದಾಗಿಯೂ ನೀವ್ಯಾಕೆ ಎತ್ತಲಿಲ್ಲವೆಂದೂ ಗೊಣಗಾಡಿದ. ನಮಗೆ ಎಚ್ಚರವಿದ್ದರೆ ತಾನೇ ಎತ್ತುವುದು. ಲಿಡೋ ಶೋ ಗೆ ಈಗಾಗಲೇ ತಡವಾಗಿದೆಯೆಂದು ಅವನು ರೇಗಿದ್ದಕ್ಕೆ ಅವಸರವಾಗಿ ಹೊರಟೆವು. ನಾವು ಕೆಳಗಿಳಿದು ನಮ್ಮ ಬಸ್ಸಿಗಾಗಿ ಹುಡುಕಾಡತೊಡಗಿದ್ದೆವು. ಎತ್ತ ನೋಡಿದರೂ ನಮ್ಮ ಬಸ್ ಕಾಣಿಸದಿದ್ದರಿಂದ ನಮ್ಮನ್ನು ಬಿಟ್ಟು ಹೋಗಿಬಿಟ್ರಾ ಎಂದು ಗುರುಬಸವಯ್ಯ ಬೇಸರ ವ್ಯಕ್ತಪಡಿಸಿದರು. ಮತ್ತೆ ಹೋಟೆಲ್ಲಿನ ಆಜು ಬಾಜು ನೋಡಿದೆವು. ಅಲ್ಲಿ ಸುಮಾರು ಬಸ್ಸುಗಳು ನಿಂತಿದ್ದರೂ ನಮ್ಮ ಬಸ್ ಕಾಣಿಸಲಿಲ್ಲ. ಸರಿ ಇನ್ನೇನು ಮಾಡುವುದೆಂದು ಹೋಟೆಲಿನ ಕಡೆ ಹೆಜ್ಜೆ ಹಾಕುತ್ತಿದ್ದಾಗ ಎದುರಿಗೆ ಜ್ಯೂಜ಼ರ್ ಬಂದ. ಅವನನ್ನು ಕಂಡ ಕೂಡಲೇ ಲಿಡೋ ಶೋ ವನ್ನೇ ಕಂಡಷ್ಟು ಖುಶಿಯಾಯಿತು. ಆತ ನಮ್ಮನ್ನು ಹುಡುಕಿಕೊಂಡು ನಮ್ಮ ರೂಮಿಗೆ ಹೋಗಿ ಬಂದುದಾಗಿ ಹೇಳಿದ್ದಕ್ಕೆ ನಾವು ಹತ್ತು ನಿಮಿಷದಿಂದಲೂ ನಮ್ಮ ಬಸ್ ಹುಡುಕುತ್ತಿರುವುದಾಗಿಯೂ ಅದು ಕಾಣಿಸಲಿಲ್ಲವೆಂದೂ ಹೇಳಿದೆವು. ಆತ ನಮ್ಮನ್ನು ಕರೆದುಕೊಂಡು ಬೇರೊಂದು ಬಸ್ ಹತ್ತಿಸಿ ಇಂದು ಲಿಡೋ ಶೋ ಗೆ ಬೇರೆ ಬಸ್ ನಲ್ಲಿ ಹೋಗುತ್ತಿರುವುದಾಗಿ ಹೇಳಿದ. ಶೋ ಗೆ ಬರುವವರೆಲ್ಲಾ ಆಗಲೇ ಬಸ್ನಲ್ಲಿ ಪವಡಿಸಿದ್ದರು. ನಾವು ಆ ಬಸ್ ಸುತ್ತಲೇ ಹಲವಾರು ಪ್ರದಕ್ಷಿಣೆ ನಡೆಸಿದ್ದರೂ ಅವರ್ಯಾರೂ ನಮ್ಮನ್ನು ನೋಡಿರಲಿಲ್ಲ. ಬೇರೆ ಬಸ್ ಎಂಬ ವಿಷಯ ನಮಗೆ ಗೊತ್ತಿರದಿದ್ದರಿಂದ ಸುಮ್ಮನೇ ಸುತ್ತಿದ್ದೆವು. ಬಸ್ ಹತ್ತಿದ ಕೂಡಲೇ ಒಳಗೆ ಕೂತಿದ್ದವರೆಲ್ಲಾ ನಿಮ್ಮಿಂದಾಗಿ ನಾವೀಗ ಅರ್ಧ ಆಟವನ್ನು ಮಾತ್ರ ನೋಡುವಂತಾಗುತ್ತದೆಂದು ಗೊಣಗಾಡಿದರು. ಲಿಡೋ ಶೋ ಬಳಿ ಹೋದಾಗ ಅಲ್ಲಿ ಶೋ ಶುರುವಾಗುವುದಿರಲಿ ಇನ್ನೂ ೯ ಗಂಟೆಯ ಶೋ ನೇ ಮುಗಿದಿರಲಿಲ್ಲ. ಅಲ್ಲಿ ಉದ್ದನೆಯ ಕ್ಯೂ ಇತ್ತು. ಜ್ಯೂಜ಼ರ್ ನಿಗೆ ನಾವು ೯೫ ಯೂರೋಗಳನ್ನು ಬೆಳಿಗ್ಗೆಯೇ ಕೊಟ್ಟಿದ್ದರಿಂದ ಆತ ಅಡ್ವಾನ್ಸ್ ಬುಕ್ ಮಾಡಿಸಿದ್ದ ಟಿಕೆಟ್ ಗಳನ್ನು ತರುವುದಾಗಿ ಹೇಳಿ ಹೋದ. ನಾವು ಮಧ್ಯ ರಾತ್ರಿಯ ಪ್ಯಾರಿಸ್ ನ ಚಳಿಯಲ್ಲಿ ನಡುಗುತ್ತಾ ನಿಂತುಕೊಂಡೆವು. ಬೆಚ್ಚನೆಯ ಉಡುಪು ಧರಿಸಿದ್ದರೂ ಸಣ್ಣ ತುಂತುರು ಮಳೆಯ ಹನಿ ಆ ಮಧ್ಯ ರಾತ್ರಿಯಲ್ಲಿ ಮೈ ನಡುಗಿಸುತ್ತಿತ್ತು. ರಾಜೇಗೌಡ್ರು ’ಏನ್ರೀ ಈ ಚಳೀಲಿ ನಮ್ಮನ್ನು ನಿಲ್ಲಿಸಿ ಇವ್ನು ಎಲ್ಲೊ ಹೋದನಲ್ಲಾ...’ ಎಂದು ಗೊಣಗಾಡಿದರು. ನಾವು ಬಸ್ ಹತ್ತುವಾಗ ಒಳಗಿದ್ದವರೆಲ್ಲಾ ನಿಮ್ಮಿಂದಾಗಿ ಅರ್ಧ ಶೋ ನೋಡಬೇಕಾಗುತ್ತದೆಂದು ಗೊಣಗಾಡಿದ್ದು ನೆನಪಾಗಿ ’ನೋಡಿ ನಾವು ತಡವಾಗಿ ಬರದಿದ್ದಲ್ಲಿ ನೀವು ಇನ್ನೂ ಅರ್ಧಗಂಟೆ ಹೆಚ್ಚು ಈ ಚಳಿಯಲ್ಲಿ ಒದ್ದಾಡಬೇಕಿತ್ತು’ ಎಂದೆ. ಅದಕ್ಕವರು ನೀವು ಮಾಡಿದ್ದು ಸರಿ ಬಿಡಿ ಎಂದು ನಾವು ತಡವಾಗಿ ಬಂದುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಾನು ಮುಂಜಾಗರೂಕತೆಯಿಂದ ರೂಮಿನಲ್ಲಿ ಒಂದು ಪೆಗ್ ವಿಸ್ಕಿ ಏರಿಸಿ ಬಂದಿದ್ದರಿಂದ ಚಳಿ ನನ್ನನ್ನು ಹೆಚ್ಚು ಕಾಡಲಿಲ್ಲ. ಥಿಯೇಟರಿನ ಒಳಗೆ ಹೋದಾಗ ಅದೊಂದು ಇಂದ್ರನ ಆಸ್ಥಾನದಂತೆ ಕಂಡು ಬಂತು. ನಾವೆಲ್ಲಾ ನಮಗೆ ನಿಗದಿಯಾಗಿದ್ದ ಸ್ಥಳದಲ್ಲಿ ಹೋಗಿ ಕೂತೆವು. ನಮ್ಮಲ್ಲಿಗೆ ಬಂದ ಸುಂದರ ಪರಿಚಾರಿಕೆ ನಿಮಗೆ ಜ್ಯೂಸ್ ಕೊಡಲೋ ಶಾಂಪೇನ್ ಕೊಡಲೋ ಎಂದು ವಿನಯದಿಂದ ಕೇಳಿದಳು. ನಾನು ಶಾಂಪೇನ್ ಎಂದೆ. ಜತೇಲಿದ್ದವರು ಆರ್ಡರ್ ಮಾಡಲು ಹಿಂದೆ ಮುಂದೆ ನೋಡಿದ್ದರಿಂದ ಪರಿಚಾರಿಕೆಯರು ಹಿಂದಿರುಗಿದ್ದರು. ನನಗೆ ಆಶ್ಚರ್ಯವಾಗಿ ಯಾಕೆ ಎನೂ ತೆಗೆದುಕೊಳ್ಳಲಿಲ್ಲವೆಂದು ಕೇಳಿದ್ದಕ್ಕೆ ಅವರು ಸಿಕ್ಕಾ ಪಟ್ಟೆ ಚಾರ್ಜು ಮಾಡಬಹುದೆಂದು ಏನನ್ನೂ ಹೇಳಲಿಲ್ಲವೆಂದರು. ಅದು ನಾವು ತೆಗೆದುಕೊಂಡಿರುವ ಟಿಕೆಟ್ ಗೆ ಕಾಂಪ್ಲಿಮೆಂಟ್ ಡ್ರಿಂಕ್ ಎಂದೂ ಅದಕ್ಕೆ ಹಣ ನೀಡಬೇಕಾಗಿಲ್ಲವೆಂದೂ ಹೇಳಿದೆ. ಅದಕ್ಕವರು ಅಯ್ಯೋ, ಎಂಥಾ ಕೆಲಸ ಮಾಡಿಬಿಟ್ಟೆವೆಂದು ದೂರದಲ್ಲಿದ್ದ ಪರಿಚಾರಕರನ್ನು ಕೂಗಿ ಕೂಗಿ ಕರೆದು ತಮಗೆ ಬೇಕಾದ ಡ್ರಿಂಕ್ ತರಿಸಿಕೊಂಡರು. ಲಿಡೋ ಶೋನಲ್ಲಿ ನಾನಾ ದೇಶದ ನೃತ್ಯಗಳನ್ನು ಪ್ರದರ್ಶಿಸಿದರು. ತೆರೆದೆದೆಯ ಹುಡುಗಿಯರ ನರ್ತನ ನಯನ ಮನೋಹರವಾಗಿ ಅಪ್ಸರೆಯರ ಲೋಕದಂತೆ ಗೋಚರಿಸತೊಡಗಿತ್ತು. ತೆರೆದೆದೆಯ ನೃತ್ಯ ಮಾಡಿದ್ದರೂ ಅದರಲ್ಲಿ ಸ್ವಲ್ಪವೂ ಅಶ್ಲೀಲತೆಯ ಛಾಯೆ ಇರಲಿಲ್ಲ. ಬಹಳ ಸುಂದರವಾಗಿ ಸಂಯೋಜಿಸಲಾಗಿತ್ತು. ಮೊದಲ ನೃತ್ಯ ಆರಂಭವಾದ ಐದು ನಿಮಿಷದಲ್ಲೇ ನಮ್ಮ ಪಕ್ಕದ ಟೇಬಲಿನಲ್ಲಿ ಕುಳಿತಿದ್ದ ಹುಡುಗಿಯರಿಬ್ಬರು ನಮ್ಮತ್ತ ನೋಡಿ ಮುಸುಮುಸು ನಗಲಾರಂಬಿಸಿದ್ದರು. ಸ್ಟೇಜಿನ ಸುತ್ತಲೂ ಅರೆವೃತ್ತಾಕಾರವಾಗಿ ಟೇಬಲ್ಲುಗಳನ್ನು ಹಾಕಿದ್ದರಿಂದ ನೃತ್ಯ ಪ್ರದರ್ಶನದ ಜತೆಗೇ ನಮಗೆ ಸುತ್ತು ಮುತ್ತಲಿದ್ದವರೆಲ್ಲಾ ಪರಸ್ಪರ ಕಾಣಿಸುತ್ತಿದ್ದೆವು. ’ಇದೇನ್ ಗೌಡ್ರೇ ಆ ಹುಡ್ಗೀರು ನಮ್ಮತ್ತ ನೋಡಿ ಹಂಗ್ ನಗ್ತಾ ಇದ್ದಾರೆ...’ ಎಂದ ಕೂಡಲೇ ರಾಜೇಗೌಡ್ರು ಅತ್ತ ತಿರುಗಿ ’ಹೌದ್ ಅಲ್ವಾ ಏನಾಗಿದೆಯೊ ಅವ್ರಿಗೆ’ ಎಂದರು. ಅವರು ನೃತ್ಯ ನೋಡುವುದನ್ನು ಬಿಟ್ಟು ನಮ್ಮನ್ನು ನೋಡಿಯೇ ನಗುತ್ತಿರುವುದು ನನಗೆ ಖಾತ್ರಿಯಾಗಿತ್ತು. ಕುತೂಹಲ ತಡೆಯಲಾಗದೇ ಅವರನ್ನು ಯಾಕೆಂದು ಕೈ ಹೆಬ್ಬೆರಳನ್ನು ಮೇಲೆತ್ತಿ ಕೇಳಿದೆ. ಅದಕ್ಕವರು ನನ್ನ ಪಕ್ಕ ತೋರು ಬೆರಳು ತೋರಿಸಿದರು. ಅದ್ಯಾರೆಂದು ಪಕ್ಕ ತಿರುಗಿ ನೋಡಿದರೆ...ಅಲ್ಲಿ ನಮ್ಮ ಗುರುಬಸವಯ್ಯ ನವರು ಕೋಲೇ ಬಸವನಂತೆ ತಲೆಯನ್ನು ಮೇಲಕ್ಕೂ ಕೆಳಕ್ಕೂ ಅಲ್ಲಾಡಿಸುತ್ತಾ ತೂಕಡಿಸತೊಡಗಿದ್ದರು. ಅವರು ಟೇಬಲ್ಲಿನ ಮೇಲೆ ಕೈ ಇಟ್ಟುಕೊಂಡು ತಲೆಯನ್ನು ಮೇಲಕ್ಕೆ ಎತ್ತುತ್ತಲೂ...ಎತ್ತಿದಷ್ಟೇ ವೇಗವಾಗಿ ಅದನ್ನು ಕೆಳಗೆ ಬಿಡುವುದನ್ನೂ ನಿರಂತರವಾಗಿ, ತಾಳಬದ್ಧವಾಗಿ ಮಾಡುತ್ತಿದ್ದುದು ಆ ಹುಡುಗಿಯರಿಗೆ ಲಿಡೋ ಶೋ ಗಿಂತಲೂ ಹೆಚ್ಚು ಮನರಂಜನೆ ನೀಡಿದಂತಿತ್ತು. ಅವರೇನಾದರೂ ಇನ್ನು ಒಂದೆರಡು ಇಂಚು ತಲೆ ಕೆಳಗೆ ಇಳಿಸಿದ್ದಲ್ಲಿ ಅದು ಟೇಬಲ್ಲಿಗೆ ಬಡಿಯಲಿತ್ತು. ರಾಜೇಗೌಡ್ರಿಗೆ ಆ ಹುಡ್ಗೀರು ನೋಡಿ ನಗುತ್ತಿರುವುದು ಗುರುಬಸವಯ್ಯನವರ ತೂಕಡಿಕೆಯ ಪರಿಗೆಂದು ಹೇಳಿದೆ. ಅದಕ್ಕವರು ’ಇದೇನ್ರೀ ಇವ್ರು ಮೊದಲ ಡಾನ್ಸಿಗೇ ಮಲಗಿ ಬಿಟ್ರಲ್ಲಾ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ನಾವಿಬ್ಬರೂ ಅವರನ್ನು ತಟ್ಟಿ ಎಬ್ಬಿಸಿದೆವು. ಗಾಬರಿಯಿಂದೆದ್ದ ಅವರಿಗೆ ಇದೇನು ಆಗಲೇ ನಿದ್ರೆ ಮಾಡ್ತಿದ್ದೀರಲ್ಲಾ ಎಂದರೆ ಅವರು ’ಇಲ್ಲಾ, ಇಲ್ಲಾ, ಡಾನ್ಸ್ ನೋಡ್ತಿದ್ದೆ’ ಅಂದರು.’ ’ನಿಮ್ಮ ತಲೇನೂ ಡಾನ್ಸ್ ಮಾಡ್ತಿತ್ತಲ್ಲರೀ’ ಎಂದದ್ದಕ್ಕೆ ಹೌದಾ ಎಂದವರು ಎದ್ದು ಸ್ಟಡಿಯಾಗಿ ಖುರ್ಚಿಗೆ ಒರಗಿ ಕೂತರು. ಗುರುಬಸವಯ್ಯನವರನ್ನು ಎದ್ದು ಕೂಡಿಸಿದ ನಂತರ ನಾವು ಸೀರಿಯಸ್ಸಾಗಿ ನೃತ್ಯ ನೋಡತೊಡಗಿದೆವು. ಒಂದೆರಡು ನೃತ್ಯಗಳನ್ನು ನಮ್ಮ ಬಲವಂತಕ್ಕೆ ಎದ್ದು ಅರ್ಧರ್ಧ ನೋಡಿದ ಗುರುಬಸವಯ್ಯನವರು ನಂತರ ಪೂರ್ಣ ನಿದ್ದೆಗೆ ಶರಣಾಗಿ ಬಿಟ್ಟರು. ಅವರು ನಿದ್ರೆ ಮಾಡಿದ್ದರಲ್ಲಿ ಯಾರದೇ ತಕರಾರಿರಲಿಲ್ಲ. ಆದರೆ ನೃತ್ಯದ ನಡುವೆ ನಿರೂಪಕಿ ನೃತ್ಯ ಪ್ರಕಾರದ ಬಗ್ಗೆ ವಿವರಿಸುವಾಗ ಆ ಥಿಯೇಟರಿನಲ್ಲಿ ಪೂರ್ಣವಾಗಿ ನಿಶ್ಯಬ್ಧವಿರುತ್ತಿತ್ತು. ಎಲ್ಲರೂ ತನ್ಮಯತೆಯಿಂದ ನಿರೂಪಕಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಆಗಲೇ ಶುರುವಾದದ್ದು ಗುರುಬಸವಯ್ಯನವರ ಭಾರೀ ಗೊರಕೆಯ ಶಬ್ದ. ಅದು ಎಷ್ಟು ಜೋರಾಗಿತ್ತೆಂದರೆ ನಿರೂಪಕಿ ಒಂದೆರಡು ಕ್ಷಣ ಮಾತು ನಿಲ್ಲಿಸಿದಾಗಲೂ ಈ ಗೊರಕೆಯ ಶಬ್ದ ನಮ್ಮ ಸುತ್ತ ಮುತ್ತ ಕೂತಿದ್ದವರನ್ನು ಅಪ್ಪಳಿಸುತ್ತಿತ್ತು. ಎಲ್ಲರೂ ತಿರುಗಿ ತಿರುಗಿ ನಮ್ಮ ಕಡೆಯೇ ನೋಡತೊಡಗಿದ್ದರು. ಕೆಲವರು ಶಬ್ದ ಎಲ್ಲಿ ಬರುತ್ತಿದೆಯೆನ್ನುವುದನ್ನು ಪತ್ತೆ ಹಚ್ಚುವವರಂತೆ ಎದ್ದು ಎದ್ದು ಸುತ್ತಾ ಮುತ್ತಾ ನೋಡತೊಡಗಿದ್ದರು. ನಮಗಂತೂ ಸುತ್ತಮುತ್ತಲಿನ ಕೆಲವರು ನಮ್ಮತ್ತಲೇ ನೋಡುತ್ತಿರುವುದು ಸಾಕಷ್ಟು ಮುಜುಗರಕ್ಕೀಡುಮಾಡಿತ್ತು. ಕೂಡಲೇ ಜಾಗೃತರಾಗಿ ಗುರುಬಸವಯ್ಯನವರನ್ನು ತಟ್ಟಿ ತಟ್ಟಿ ಎಚ್ಚರಿಸಿದೆವು. ಅವರು ಗಾಬರಿಯಿಂದ ಎದ್ದವರೇ ಯಾರು ನನ್ನ ನಿದ್ದೆಯನ್ನು ಕೆಡಿಸಿದ ಪಾಪಿಗಳು ಎಂಬಂತೆ ನಮ್ಮನ್ನು ಸಿಟ್ಟಿನಿಂದ ದಿಟ್ಟಿಸತೊಡಗಿದರು. ಎದ್ದೇಳಿ ಇದೇನ್ ಮತ್ತೆ ನಿದ್ದೆ ಮಾಡ್ತಿದ್ದೀರಾ ಎಂದರೆ ಇಲ್ಲಾ ಇಲ್ಲಾ ಡಾನ್ಸ್ ನೋಡ್ತಿದ್ದೆ ಅಂದರು. ಅವರನ್ನು ಕುರ್ಚಿಗೆ ಒರಗಿಸಿ ಕೂರಿಸಿದ ಕೆಲವು ನಿಮಿಷಗಳ ನಂತರ ಮತ್ತೆ ಗೊರಕೆಯ ಶಬ್ಧ ನಮ್ಮನ್ನೂ ಸೇರಿದಂತೆ ಅಕ್ಕ ಪಕ್ಕದವರನ್ನೂ ಕಾಡತೊಡಗಿತ್ತು. ಗುರುಬಸವಯ್ಯನವರು ನನಗೆ ಮಲಗಲು ಯಾರ ಪರ್ಮಿಟ್ ಬೇಡ ಎಂದು ಯಾರಿಗೂ ಕೇರ್ ಮಾಡದೆ ಧಾರಾಳವಾಗಿ ಗೊರಕೆಯಲ್ಲಿ ನಿರತರಾಗಿಬಿಟ್ಟರು. ಅಕ್ಕ ಪಕ್ಕದವರೆಲ್ಲಾ ನಮ್ಮತ್ತ ನೋಡುತ್ತಾ ಮುಸುಮುಸು ನಗುವುದು ನಡೆದಿತ್ತು. ಕೆಲವರಂತೂ ಪಾಪ ಆ ಅಸಾಧ್ಯ ಶಬ್ಧವನ್ನು ಸಹಿಸಿಕೊಳ್ಳುತ್ತಾ ಕಾರ್ಯಕ್ರಮ ನೋಡುತ್ತಿದ್ದಾರಲ್ಲಾ ಎನ್ನುವಂತೆ ನಮ್ಮತ್ತ ಕರುಣೆಯ ನೋಟವನ್ನು ಬೀರತೊಡಗಿದ್ದರು. ಆಗಲೇ ನನಗೊಂದು ಐಡಿಯಾ ಹೊಳೆಯಿತು. ಅದೇನೆಂದರೆ ಡಾನ್ಸು ಮುಗಿಯುವ ಹಂತಕ್ಕೆ ಬಂದ ಕೂಡಲೇ ನಾನು ಗುರುಬಸವಯ್ಯನವರನ್ನು ಎಚ್ಚರಿಸತೊಡಗಿದೆ. ಅವರು ಕಣ್ಣು ಬಿಟ್ಟು ’ನೋಡ್ತಿದ್ದೀನಿ ನೋಡ್ತಿದ್ದೀನಿ’ ಎಂದು ಸ್ಟಡಿಯಾಗುತ್ತಿದ್ದರು. ಅವರು ಹಾಗೆ ಸ್ಟಡಿಯಾಗಿ ಕೂರುತ್ತಿದ್ದುದು ಎರಡು ಮೂರು ನಿಮಿಷ ಮಾತ್ರ. ನಿರೂಪಕಿಯ ಮಾತು ಮುಗಿದು ಡಾನ್ಸು ಶುರುವಾಗುವಷ್ಟರಲ್ಲಿ ಗುರುಬಸವಯ್ಯನವರ ಗೊರಕೆಯೂ ಶುರುವಾಗುತ್ತಿತ್ತು. ಡಾನ್ಸ್ ಮುಗಿಯುವ ಹಂತ ಬಂದ ಕೂಡಲೇ ಅವರನ್ನು ಎಚ್ಚರಗೊಳಿಸುವ ನನ್ನ ತಂತ್ರ ಕೆಲಸ ಮಾಡಿತ್ತು. ಅಷ್ಟರಲ್ಲಾಗಲೇ ಅವರ ಗೊರಕೆಯ ಶಬ್ಧಕ್ಕೆ ಅಡ್ಜಸ್ಟ್ ಆಗಿದ್ದ ಕೆಲವರು ಈಗ ಗೊರಕೆಯ ಶಬ್ಧ ನಿಂತಿದ್ದಕ್ಕೆ ಆಶ್ಚರ್ಯಗೊಂಡು ತಿರುಗಿ ತಿರುಗಿ ನೋಡತೊಡಗಿದ್ದರು. ಗುರುಬಸವಯ್ಯನವರು ಇದ್ಯಾವ ಪರಿವೆಯೂ ಇಲ್ಲದಂತೆ ನಿರೂಪಕಿಯ ಮಾತುಗಳನ್ನು ಕೇಳುತ್ತಿದ್ದರು. ಅವಳ ನಿರೂಪಣೆ ಅವರಿಗೆ ಜೋಗುಳದಂತೆ ಕೇಳುತ್ತಿತ್ತೇನೋ ಅದು ಮುಗಿಯುವಷ್ಟರಲ್ಲಿ ಗೊರಕೆ ಆರಂಬಿಸುತ್ತಿದ್ದರು. ಅಕ್ಕ ಪಕ್ಕದವರೆಲ್ಲಾ ಡಾನ್ಸ್ ಮುಗಿದ ನಂತರ ಒಂದೆರಡು ಬಾರಿ ನಮ್ಮತ್ತ ನೋಡಿ ನಿರೂಪಕಿಯ ಮಾತನ್ನು ನೋಡುತ್ತಿದ್ದ ಗುರುಬಸವಯ್ಯನವರನ್ನು ಕಂಡು ಪರವಾಗಿಲ್ಲ...ಎದ್ದು ಕಾರ್ಯಕ್ರಮ ನೋಡುತ್ತಿದ್ದಾರೆಂದು ಪದೇ ಪದೇ ನಮ್ಮ ಕಡೆ ನೋಡುವುದನ್ನು ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹೊರಬಂದಾಗ ಜ್ಯೂಜ಼ರ್ ನಮಗಾಗಿ ಕಾಯುತ್ತಿದ್ದ. ಹೇಗಿತ್ತು ಲಿಡೋ ಶೋ ಎಂದು ಅವನು ಗುರುಬಸವಯ್ಯನವರನ್ನೇ ಮೊದಲು ಕೇಳಿದ್ದಕ್ಕೆ ಅವರು ’ಫ಼ಸ್ಟ್ ಕ್ಲಾಸ್, ಫ಼ಸ್ಟ್ ಕ್ಲಾಸ್’ ಅಂದರು. ರೂಮಿಗೆ ಹಿಂದಿರುಗುವಾಗ ಜ್ಯೂಜ಼ರ್ ನಾಳೆ ಬೆಳಿಗ್ಗೆ ಬೇಗನೇ ಏಳಬೇಕೆಂದೂ ಐಫ಼ಲ್ ಟವರ್ ನೋಡಿಕೊಂಡು ಬೆಲ್ಜಿಯಮ್ ದೇಶದ ಬ್ರುಸೆಲ್ಸ್ ಗೆ ನಮ್ಮ ಪ್ರಯಾಣವೆಂದ. ಬ್ರುಸೆಲ್ಸ್ ಅಂದ ಕೂಡಲೇ ಪುಳಕಿತರಾದ ಗುರುಬಸವಯ್ಯನವರು ಅಲ್ಲಿ ಸಾಂಬಾ ಡಾನ್ಸ್ ಸಕತ್ ಆಗಿರುತ್ತದೆ ಅಂದರು. ಬ್ರೆಜಿಲಿನಲ್ಲಿ ಸಂಬಾ ಡಾನ್ಸ್ ಎಂದು ಕೇಳಿದ್ದೆ. ಬ್ರುಸೆಲ್ಸ್ ನಲ್ಲಿ ಕೂಡಾ ಸಾಂಬಾ ಡಾನ್ಸ್ ಆಡ್ತಾರಾ ಎಂಬ ಅನುಮಾನ ನನ್ನಲ್ಲಿ ಇಣುಕಿತಾದರೂ ನಾಳೆ ಅದರ ಬಗ್ಗೆ ಕೇಳೋಣವೆಂದುಕೊಂಡು ಸುಮ್ಮನಾದೆ. ಇಲ್ಲಿ ಎರಡು ಗಂಟೆಯ ಲಿಡೋ ಶೋ ಗೆ ೯೫ ಯೂರೋಗಳನ್ನು ಅಂದರೆ ಸುಮಾರು ಆರು ಸಾವಿರ ರೂಗಳನ್ನು ತೆತ್ತು ಬಂದವರು ಒಂದು ಡಾನ್ಸ್ ಅನ್ನೂ ಸರಿಯಾಗಿ ನೋಡದೇ ಪವಡಿಸಿದ್ದವರು ಈಗ ಸಾಂಬಾ ಡಾನ್ಸ್ ನೆನಪಿಸಿಕೊಂಡಿದ್ದು ನಮ್ಮನ್ನು ಚಕಿತಗೊಳಿಸಿತ್ತು. ಯೂರೋಪಿನ ಹೈ ಫ಼ೈ ಸಂಸ್ಕೃತಿಯ ಪರಿಚಯವಾಗುತ್ತಿದ್ದ ನಮಗೆ ಅಲ್ಲಿನ ಹೈಟೆಕ್ ಕಳ್ಳರ ಪರಿಚಯವೂ ಆಗುವ ಸಮಯ ಎದುರಾಗಿತ್ತು. ಆ ಕಳ್ಳರು ತಮ್ಮ ಹೈಟೆಕ್ ತಂತ್ರವನ್ನು ಪ್ರಯೋಗಿಸಲು ಯಾಕೋ ನನ್ನನ್ನೇ ಆಯ್ಕೆ ಮಾಡಿಕೊಂಡಿದ್ದರು!
ತುಳಸಿ ಎಲೆಗಳ ನೀರು ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದರ ಎಲೆಗಳಿಂದ ಮಡಿದ ಪೇಸ್ಟ್ ಮತ್ತು ನೀರು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರ ಸಿಗುತ್ತದೆ. ಹೆಚ್ಚಾಗಿ ಕೂದಲು ಉದುರುವಿಕೆ ಇರುವವರು, ತಲೆಹೊಟ್ಟು ಮತ್ತು ಒಣ ಕೂದಲಿನ ಸಮಸ್ಯೆ ಇದ್ದರೆ ತುಳಸಿ ಎಲೆಗಳನ್ನು ಬಳಸಿ ಸಾಕಷ್ಟು ಜನರು ಪರಿಹಾರ ಕಂಡುಕೊಂಡಿದ್ದಾರೆ. ಕೂದಲಿನ ತಳಭಾಗಕ್ಕೆ ಮಸಾಜ್ ಮಾಡಿ ಒಂದು ಪಾತ್ರೆಯಲ್ಲಿ 3 ಲೋಟ ನೀರು ತೆಗೆದುಕೊಳ್ಳಿ ನಂತರ ಆ ಪಾತ್ರೆಯಲ್ಲಿ 20 ರಿಂದ 25 ತುಳಸಿ ಎಲೆಗಳನ್ನು ಬೆರೆಸಿ ಕುದಿಸಿ. ಇದರ ರಸ ನೀರಿನಲ್ಲಿ ಕರಗಿದ ನಂತರ ತಣ್ಣಗಾಗಲು ಬಿಡಿ. ನಂತರ ಆ ನೀರಿನಿಂದ ನಿಮ್ಮ ಕೇಶವನ್ನು ತೊಳೆಯಿರಿ. ಕೂದಲು ತೊಳೆಯುವ ವೇಳೆ ಈ ನೀರಿನಿಂದ ಕೂದಲಿನ ಬುಡಕ್ಕೆ ಸರಿಯಾಗಿ ಮಸಾಜ್ ಮಾಡಿ ಕೊಳ್ಳುವುದನ್ನು ಮರೆಯಬೇಡಿ. ಎಣ್ಣೆಯಲ್ಲಿ ಮಿಶ್ರಣ ಮಾಡಿ ಬಳಸಿ : ಹೀಗೆ ಮಾಡಿದರೂ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ, ತುಳಸಿ ಎಲೆಗಳನ್ನು ಎಣ್ಣೆಯಲ್ಲಿ ಮಿಶ್ರಣ ಮಾಡಿ ನಂತರ ಬಳಸಿ. ತುಳಸಿ ಎಲೆಗಳನ್ನು ಪುಡಿಮಾಡಿ ಎಣ್ಣೆಯಲ್ಲಿ ಮಿಶ್ರಣ ಮಾಡಿಕೊಳ್ಳಿ. ಎಣ್ಣೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇರಲು ಬಿಡಿ. ತದನಂತರ ಆ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಕೆಲಹೊತ್ತು ಕೂದಲಿನ ಮೇಲೆ ಹಾಗೇ ಇರಲು ಬಿಡಬೇಕು. ಸರಿಸುಮಾರು ಒಂದು ಗಂಟೆಯ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಬಹುದು. ಕರಿಬೇವಿನ ಎಲೆಗಳೊಂದಿಗೆ ಮಿಶ್ರಣ ಮಾಡಿ : ಕರಿಬೇವಿನ ಎಲೆಗಳು ಮತ್ತು ತುಳಸಿ ಎಲೆಗಳ ಹೇರ್ ಪ್ಯಾಕ್ ಬಳಸಿ ತಲೆ ಹೊತ್ತಿನ ಸಮಸ್ಯೆ ಹೋಗಲಾಡಿಸಬಹುದು. ಈ ಹೇರ್ ಪ್ಯಾಕ್ ಕನಿಷ್ಠ 45 ನಿಮಿಷಗಳ ಕಾಲ ಕೂದಲಿಗೆ ಹಚ್ಚಿ ಹಾಗೇ ಇರಲು ಬಿಡಿ. ನಂತರ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆದುಕೊಳ್ಳಬಹುದು. ರಕ್ತ ಸಂಚಾರ ಉತ್ತಮವಾಗಿರುತ್ತದೆ: ತುಳಸಿ ಎಲೆಗಳಲ್ಲಿಇರುವ ಸಾಕಷ್ಟು ಔಷಧೀಯ ಗುಣಲಕ್ಷಣಗಳು ನಿಮ್ಮ ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದರ ಎಲೆಗಳು ಹೇರ್ ಫಾಲಿಕಲ್ಸ್ ಗಳನ್ನು ಪುನಃ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೆ, ಇದರ ಬಳಕೆ ಮಾಡುತ್ತಿದ್ದರೆ ನೆತ್ತಿಯನ್ನು ತಂಪಾಗಿರಿಸುತ್ತದೆ ಮತ್ತು ರಕ್ತ ಸಂಚಾರ ಸುಧಾರಿಸುತ್ತದೆ. ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ : ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿಂದಾಗಿ, ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಒಂದು ಬೌಲ್ ಉಗುರುಬೆಚ್ಚಗಿನ ನೀರಿನಲ್ಲಿ 2 ಚಮಚ ಆಮ್ಲಾ ಮತ್ತು ತುಳಸಿ ಪುಡಿಯನ್ನು ಮಿಶ್ರಣ ಮಾಡಿ ರಾತ್ರಿಯಿಡೀ ಅದನ್ನು ಇರಿಸಿ. ಈ ಮಿಶ್ರಣವನ್ನು ಬೆಳಿಗ್ಗೆ ಕೂದಲಿಗೆ ಹಚ್ಚಿ. 40 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.
¸ÀPÁðgÀzÀ C¢ü¸ÀÆZÀ£É ¸ÀASÉå:02/£ÉêÀÄPÁw-4/2015-16, gÀ ¥ÀæPÁgÀ ºÉÊzÀgÀ¨Ázï-PÀ£ÁðlPÀ ¥ÀæzÉñÀzÀ gÁAiÀÄZÀÆgÀÄ f¯ÉèAiÀÄ°è ¸ÀܽÃAiÀÄ ªÀÈAzÀzÀ°è SÁ° EgÀĪÀ ¥ÉưøÀ PÁ£ïìmÉç¯ï (£ÁUÀjÃPÀ) (¥ÀÄgÀĵÀ ªÀÄvÀÄÛ ªÀÄ»¼Á) ºÀÄzÉÝUÀ½UÉ ¸ÀܽÃAiÀÄ ªÀÈAzÀzÀ°è SÁ° EgÀĪÀ (73) £ÁUÀjPÀ ¥ÉưøÀ PÁ£ïìmÉç¯ï ºÁUÀÆ (18) ªÀÄ»¼Á ¥ÉưøÀ PÁ£ïìmÉç¯ï ºÀÄzÉÝUÀ½UÉ FUÁUÀ¯Éà D£ï¯ÉÊ£ï ªÀÄÆ®PÀ Cfð ¸À°è¹zÀ CºÀð C¨sÀåyðUÀ½UÉ ¸À»µÀÄÐvÉ ªÀÄvÀÄÛ zÉúÀzÁqÀåðvÉ ¥ÀjÃPÉë ¢£ÁAPÀ:17.08.2015 jAzÀ 29.08.2015 (¸ÀPÁðj gÀeÉAiÀÄ ¢£ÀªÀ£ÀÄß ºÉÆgÀvÀÄ¥Àr¹) gÀªÀgÉUÉ ¨É½UÉÎ 7.30 UÀAmÉUÉ rJDgï ¥ÀgÉÃqÀ ªÉÄÊzÁ£À gÁAiÀÄZÀÆgÀÄ£À°è £ÀqÉAiÀÄ°zÉ. ¥Àæw ¢£À 500 C¨sÀåyðUÀ¼À ¥ÀjÃPÉëAiÀÄ£ÀÄß £ÀqɸÀ¯ÁUÀĪÀÅzÀÄ. , ¥ÉưøÀ PÁ£ïìmÉç¯ï (£ÁUÀjPÀ) (¥ÀÄgÀĵÀ ªÀÄvÀÄÛ ªÀÄ»¼Á) ºÀÄzÉÝUÀ½UÉ D£ï¯ÉÊ£ï ªÀÄÆ®PÀ Cfð ¸À°è¹gÀĪÀ C¨sÀåyðUÀ¼ÀÄ ¸À»µÀÄÐvÉ ªÀÄvÀÄÛ zÉúÀzÁqÀåðvÉ ¥ÀjÃPÉëUÁV PÀgÉ ¥ÀvÀæUÀ¼À£ÀÄß ¥ÉưøÀ E¯ÁSÉAiÀÄ C¢üPÀÈvÀ ªÉ¨ï¸ÉÊmï www.ksp.gov.in ¤AzÀ ¥ÀqÉAiÀħºÀÄzÁVzÉ. C¨sÀåyðUÀ¼ÀÄ zÉÊ»PÀ ¥ÀjÃPÉëUÉ §gÀĪÁUÀ PÀgÉ ¥ÀvÀæzÀ eÉÆvÉUÉ D£ï¯ÉÊ£ï ªÀÄÆ®PÀ ¸À°è¹zÀ Cfð ¥Àæw & ¹¦¹ C¢ü¸ÀÆZÀ£ÉAiÀÄ°è ¤ÃrgÀĪÀ 10 UÀÄgÀÄw£À aÃnUÀ¼À°è vÀ¥ÀàzÉ (1) UÀÄgÀÄw£À aÃnAiÉÆA¢UÉ, «zÁåºÀðvÉUÉ ¸ÀA§AzsÀ¥ÀlÖ zÁR¯ÉUÀ¼À®èzÉ «Ä¸À¯ÁwUÉ ¸ÀA§A¢ü¹zÀ Cfð ¸À°è¸À®Ä PÉÆ£ÉAiÀÄ ¢£ÁAPÀPÀÆÌ ªÉÆzÀ®Ä ¥ÀqÉ¢gÀĪÀ zÀÈrÃPÀÈvÀ gÀhÄgÁPÀì ¥ÀæwUÀ¼À£ÀÄß PÀqÁØAiÀĪÁV vÉUÉzÀÄPÉÆAqÀÄ §gÀ¨ÉÃPÀÄ. ¤UÀ¢vÀ ¢£ÁAPÀ ªÀÄvÀÄÛ ¸ÀªÀÄAiÀÄzÉƼÀUÉ ºÁdgÁUÀzÀ C¨sÀåyðUÀ¼À£ÀÄß C£ÀºÀðUÉƽ¸À¯ÁUÀĪÀzÉAzÀÄ ¥ÀæPÀluÉAiÀÄ°è w½¹zÉ. PÀ£ÁðlPÀ gÁdåzÀ ¥ÉưøÀ £ÉêÀÄPÁwAiÀÄÄ ¥ÁgÀzÀ±ÀðPÀ, UÀtQÃPÀÈvÀ, ¸ÀA¥ÀÆtð ªÀ¸ÀÄÛ ¤µÀ×, CºÀðvÉ ªÀÄvÀÄÛ «ÄøÀ¯Áw DzsÁgÀzÀ ªÉÄÃ¯É £ÀqÉAiÀÄÄvÀÛzÉ. AiÀiÁªÀÅzÉà C¨sÀåyðAiÀÄÄ E¯ÁSÉAiÀÄ ºÉÆgÀUÁUÀ° CxÀªÁ M¼ÀUÁUÀ°Ã GzÉÆåÃUÀ ¥ÀqÉAiÀÄĪÀ ¸À®ÄªÁV AiÀiÁªÀÅzÉà ªÀåQÛUÉ ºÀt ¤ÃqÀĪÀÅzÀÄ CxÀªÁ AiÀiÁªÀÅzÉà «zsÀªÁzÀ ¥ÁgÀvÉÆõÀPÀ ¤ÃqÀĪÀÅzÀÄ ªÀiÁqÀ¨ÁgÀzÀÄ. AiÀiÁªÀÅzÉà «zsÀªÁzÀ ºÀt ªÀ¸ÀƯÁwUÉ AiÀiÁjUÀÆ C¢üPÁgÀ ¤ÃrgÀĪÀ¢®è. F ¢±ÉAiÀÄ°è ªÀÄzsÀåªÀwðUÀ¼À ¨sÀgÀªÀ¸ÉUÀ½UÉ ªÀiÁgÀÄ ºÉÆÃUÀ¨ÁgÀzÉAzÀÄ F ªÀÄÆ®PÀ C¨sÀåyðUÀ½UÉ JZÀÑjPÉ ¤ÃqÀ¯ÁVzÉ. ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- ªÀÄ»¼ÀAiÀÄ DvÀä ºÀvÉå ¥ÀæPÀgÀtzÀ ªÀiÁ»w:- ಫಿರ್ಯಾದಿ ²æà CªÀÄgÀ¥Àà vÀAzÉ ²®ªÀAvÀ¥Àà ªÀAiÀiÁ: 48 ªÀµÀð eÁ: ZÀ®ÄªÁ¢ G: ºÀ.a.UÀ £ËPÀgÀ ¸Á: ªÀÄ£É £ÀA ¹ & J¥sï ºÉZï-2 J¸ï.©.ºÉZï ¨ÁåAPï ºÀwÛgÀ ºÀnÖ PÁåA¥ï FPÉAiÀÄ ಮಗಳಾದ ತೇಜಸ್ವಿನಿ ಈಕೆಯು ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಜಿ ಪುರುಷೋತ್ತಮ ಈತನನ್ನು ಅಂತರ್ಜಾತಿ ವಿವಾಹವಾಗಿದ್ದು, ನಂತರ 5 ವರ್ಷ ಇಬ್ಬರು ಗಂಡ ಹೆಂಡತಿ ತಮ್ಮ ಸಂಸಾರದ ಜೊತೆ ಚೆನ್ನಾಗಿ ಇದ್ದರು. ಈಗ್ಗೆ 1 ವರ್ಷದ ಹಿಂದೆ f ¥ÀÄgÀĵÉÆÃvÀÛªÀÄ ¸Á: vÀA§®¥À°è vÁ: ªÀÄzÀ£À¥À°è (DAzÀæ) FvÀ£ÀÄ ಫಿರ್ಯಾದಿಯ ಮಗಳಿಗೆಗೆ ನೀನು ಚೆನ್ನಾಗಿಲ್ಲ, ನಿನ್ನ ಜೊತೆ ಇರಲು ಇಷ್ಟವಿಲ್ಲ ಅಂತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದನು. ಈಗ್ಗೆ 4 ತಿಂಗಳದ ಹಿಂದೆ ಆರೋಪಿತನು ತನ್ನ ನೌಕರಿಯನ್ನು, ಹೆಂಡತಿ ಮಕ್ಕಳನ್ನು ಬಿಟ್ಟು ತಮ್ಮೂರಿಗೆ ಹೋಗಿದ್ದನು. ನಿನ್ನೆ ದಿನಾಂಕ 11.08.2015 ರಂದು ಸಂಜೆ 4.00 ಗಂಟೆ ಸುಮಾರಿಗೆ ಫಿರ್ಯಾದಿಯ ಮಗಳು ತಮ್ಮ ಮನೆಯಲ್ಲಿ ಇದ್ದಾಗ ಆರೋಪಿತನು ಆಕೆಗೆ ಫೊನ್ ಮಾಡಿ ನೀನು, ಬೇಡ, ನಿನ್ನ ಮಗನು ಬೇಡ ಏನು ಮಾಡಿಕೊಳ್ಳುತ್ತೀ ಮಾಡಿಕೋ ಅಂತಾ ಮಾನಸಿಕವಾಗಿ ಮಾತನಾಡಿದ್ದು, ಇದರಿಂದ ಆಕೆಯು ಬೇಜಾರು ಮಾಡಿಕೊಂಡು ಮನೆಯಲ್ಲಿದ್ದ ಯಾವುದೋ ಗುಳಿಗೆಗಳನ್ನು ಸೇವನೆ ಮಾಡಿ ಅಸ್ತವ್ಯಸ್ತಳಾಗಿದ್ದು, ಇಲಾಜು ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಸದರಿ ಆಕೆಯ ಸಾವಿಗೆ ಆರೋಪಿತನು ಕಾರಣ ಇರುತ್ತಾನೆ ಅಂತಾ ಫಿರ್ಯಾದು ಇದ್ದ ಮೇರೆಗೆ . ¦.J¸ï.L ºÀnÖ ¥Éưøï oÁuÉ 130/2015 PÀ®A: 498(J), 306 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¥Éưøï zÁ½ ¥ÀæPÀgÀtzÀ ªÀiÁ»w:- ¢£ÁAPÀ: 11/08/2015 gÀAzÀÄ ªÀÄzsÁåºÀß 12-30 UÀAmÉUÉ ¹¦L zÉêÀzÀÄUÀð gÀªÀgÀÄ zÉêÀzÀÄUÀð ¥ÀlÖtzÀ°è£À CA¨ÉÃqÀÌgï ¸ÀPÀð¯ï ºÀwÛgÀ ¥Á£ï±Á¥ï qÀ©âAiÀÄ ªÀÄÄA¢£À ¸ÁªÀðd¤PÀ ¸ÀܼÀzÀ°è ªÀÄlPÁ dÆeÁlzÀ ¨Áwä ªÉÄÃgÉUÉ ¹¦L zÉêÀzÀÄUÀð ªÀÈvÀÛ gÀªÀgÀÄ, ¥ÀAZÀgÀ ªÀÄvÀÄÛ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV zÁ½ ªÀiÁr DgÉÆæ £ÀA. 1)©üPÀëAiÀÄå vÀAzÉ: CªÀÄgÀAiÀÄå, 32ªÀµÀð, eÁw: dAUÀªÀÄ, G: ¥Á£ï±Á¥ï ªÁå¥ÁgÀ, ¸Á: ¥Ánïï Nt zÉêÀzÀÄUÀð. £ÉÃzÀݪÀ£À£ÀÄß ªÀ±ÀPÉÌ vÉUÉzÀÄPÉÆAqÀÄ CAUÀ ±ÉÆÃzsÀ£É ªÀiÁrzÀÄÝ DvÀ£À ªÀ±À¢AzÀ ªÀÄlPÁ £ÀA§gÀzÀ CAPÉ ¸ÀASÉUÀ¼À£ÀÄß §gÉzÀ MAzÀÄ aÃn, MAzÀÄ ¨Á¯ï¥É£ÀÄß ºÁUÀÆ 3,600/- gÀÆ. £ÀUÀzÀÄ ºÀt ªÀ±ÀPÉÌ vÉUÀzÀÄPÉÆAqÀÄ DgÉƦvÀ£À£ÀÄß «ZÁj¸À¯ÁV vÁ£ÀÄ §gÉzÀ ªÀÄlPÁ aÃn ªÀÄvÀÄÛ ºÀtªÀ£ÀÄß ªÀÄlPÁ §ÄQÌAiÀiÁzÀ gÁZÀAiÀÄå¸Áé«Ä CgÀPÉÃgÀ FvÀ¤UÉ PÉÆqÀĪÀÅzÁV w½¹zÀÄÝ, DgÉÆæ £ÀA. 01 £ÉÃzÀݪÀ£À£ÀÄß, ªÀÄÄzÉÝ ªÀiÁ®Ä ªÀÄvÀÄÛ ¥ÀAZÀ£ÁªÉÄAiÀÄ£ÀÄß vÀAzÀÄ ºÁdgÀÄ¥Àr¹ ªÀÄÄA¢£À PÀæªÀÄPÁÌV eÁÕ¥À£À ¥ÀvÀæ ¤ÃrzÀÝgÀ ¸ÁgÁA±ÀzÀ ªÉÄðAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð ¥Éưøï oÁuÉ. UÀÄ£Éß £ÀA.192/2015. PÀ®A. 78(3) PÉ.¦ DåPïÖ. CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ. ¢£ÁAPÀ: 11/08/2015 gÀAzÀÄ ªÀÄzsÁåºÀß 14-30 UÀAmÉUÉ ¹¦L zÉêÀzÀÄUÀð gÀªÀgÀÄ zÉêÀzÀÄUÀð ¥ÀlÖtzÀ°è£À §¸ï¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁlzÀ ¨Áwä ªÉÄÃgÉUÉ ¹¦L zÉêÀzÀÄUÀð ªÀÈvÀÛ gÀªÀgÀÄ, ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV zÁ½ ªÀiÁr DgÉÆæ £ÀA.01 )«gÁ¹AUï vÀAzɼÀ: UÀįÁ¨ï¹AUï eÁw: gÀd¥ÀÆvï, ¸Á:±ÁAw£ÀUÀgÀ zÉêÀzÀÄUÀð £ÉÃzÀݪÀ£À£ÀÄß ªÀ±ÀPÉÌ vÉUÉzÀÄPÉÆAqÀÄ CAUÀ ±ÉÆÃzsÀ£É ªÀiÁrzÀÄÝ DvÀ£À ªÀ±À¢AzÀ ªÀÄlPÁ £ÀA§gÀzÀ CAPÉ ¸ÀASÉUÀ¼À£ÀÄß §gÉzÀ MAzÀÄ aÃn, MAzÀÄ ¨Á¯ï¥É£ÀÄß ºÁUÀÆ 1,505/- gÀÆ. £ÀUÀzÀÄ ºÀt ªÀ±ÀPÉÌ vÉUÀzÀÄPÉÆAqÀÄ DgÉƦvÀ£À£ÀÄß «ZÁj¸À¯ÁV vÁ£ÀÄ §gÉzÀ ªÀÄlPÁ aÃn ªÀÄvÀÄÛ ºÀtªÀ£ÀÄß ªÀÄlPÁ §ÄQÌAiÀiÁzÀ gÁZÀAiÀÄå¸Áé«Ä CgÀPÉÃgÀ FvÀ¤UÉ PÉÆqÀĪÀÅzÁV w½¹zÀÄÝ, DgÉÆæ £ÀA. 01 £ÉÃzÀݪÀ£À£ÀÄß, ªÀÄÄzÉÝ ªÀiÁ®Ä ªÀÄvÀÄÛ ¥ÀAZÀ£ÁªÉÄAiÀÄ£ÀÄß vÀAzÀÄ ºÁdgÀÄ¥Àr¹ ªÀÄÄA¢£À PÀæªÀÄPÁÌV eÁÕ¥À£À ¥ÀvÀæ ¤ÃrzÀÝgÀ ¸ÁgÁA±ÀzÀ ªÉÄðAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð ¥Éưøï oÁuÉ. UÀÄ£Éß £ÀA.193/2015. PÀ®A. 78(3) PÉ.¦ DåPïÖ. CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ. ದಿನಾಂಕ;-10/08/2015 ರಂದು ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗೌಡನಬಾವಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದಿದ್ದು, ಸದರಿ ಭಾತ್ಮಿ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಪಿ.ಎಸ್.ಐ.ಬಳಗಾನೂರು ರವರು ಹಾಗೂ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಠಾಣಾ ಸರಕಾರಿ ಜೀಪ್ ನಂಬರ ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಗೌಡನಭಾವಿ ಗ್ರಾಮದ ಕಡೆಗೆ ಹೊರಟು ಗೌಡನಬಾವಿ ಗ್ರಾಮ ಇನ್ನೂ ಸ್ವಲ್ಪ ಮುಂದೆ ಇರುವಾಗ ಮರೆಯಾಗಿ ಜೀಪನ್ನು ನಿಲ್ಲಿಸಿ ಮುಂದೆ ಸ್ವಲ್ಪ ನಡೆದುಕೊಂಡು ಹೋಗಿ ನೋಡಲು ಪಂಚಾಯಿತಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಯ್ಯಪ್ಪ ತಂದೆ ಮಳ್ಳೆಪ್ಪ ಜವಳಗೇರ 48 ವರ್ಷ,ಜಾ;-ಕುರುಬರು,ಸಾ:-ಗೌಡನಭಾವಿ ತಾ;-ಸಿಂಧನೂರು FvÀ£ÀÄ 1-ರೂಪಾಯಿಗೆ 80/-ರೂಪಾಯಿ ಗೆಲ್ಲಿರಿ ಅಂತಾ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂಧಿಯವರ ಸಹಾಯದಿಂದ ಸಾಯಂಕಾಲ 4-30 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 1100/- 2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ. 3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 125/2015.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು. ¢£ÁAPÀ: 11.08.2015 gÀAzÀÄ ಲಿಂಗಸೂಗುರಿನ ಈಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ 1)ªÀĺÀäzÀ ºÀ¸À£ï vÀAzÉ ªÀĺÀäzÀ SÁeÁ ªÀAiÀiÁ-34 ªÀµÀð,eÁw-ªÀÄĹèA,G-qÉæöʪÀgÀ ¸Á-F±ÀégÀ UÀÄrAiÀÄ ºÀwÛgÀ °AUÀ¸ÀUÀÆgÀ2)ºÁf¸Á¨ï vÀAzÉ ªÀĺÀäzï SÁeÁ¸Á¨ï ªÀAiÀiÁ-50 ªÀµÀð, eÁw-ªÀÄĹèA,G-mÉ¥À gÉPÁqÀðgÀ j¥ÉÃj ¸Á-F±ÀégÀ UÀÄrAiÀÄ ºÀwÛgÀ °AUÀ¸ÀUÀÆgÀ3)AiÀĪÀÄ£ÀÆgÀ ªÀqÀØgÀ 38 ªÀµÀð,¸Á-¸ÀAvÉ §eÁgÀ °AUÀ¸ÀUÀÆgÀ(¥ÀgÁj)EªÀgÀÄUÀ¼ÀÄ ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಳ್ಳುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತರಿಂದ 650/- ರೂಪಾಯಿ ಹಾಗೂ ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್, ಒಂದು ಕಾರ್ಬನ್ ಮೊಬೈಲ್,ಒಂದು ಲಾವಾ ಮೋಬೈಲ್ ಮತ್ತು ಎರಡು ಮಟಕಾ ನಂಬರ ಉಳ್ಳ ಚಾರ್ಟಗಳನ್ನು ವಶಪಡಿಸಿಕೊಂಡು ನಂತರ ಅಲ್ಲಿದ್ದ ವ್ಯಕ್ತಿಗಳು ಹೇಳಿದ್ದೇನಂದರೆ, ಆರೋಪಿತರು ಒಂದು ರೂಪಾಯಿಗ 80 ರೂಗಳು ಕೊಡುತ್ತೇನೆ ಅಂತಾ ಹೇಳಿ ಹಣ ತೆಗೆದುಕೊಂಡು ನಂಬರ್ ಹತ್ತಿದಾಗ ಹಣ ಕೊಡದೇ ಮೊಸಮಾಡುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:196/2015 PÀ®A 78(3) PÉ.¦ DåPïÖ ºÁUÀÆ 420 L.¦.¹ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಳ್ಳಲಾಗಿದೆ. zÉÆA© ¥ÀæPÀgÀtzÀ ªÀiÁ»w:- ಪಿರ್ಯಾದಿ zsÀªÀÄðtÚ vÀAzÉ UËqÀ¥Àà, 45 ªÀµÀð, eÁ:PÀÄgÀħgÀ, ¸Á:UÀÄrºÁ¼À UÁæ, vÁ:¹AzsÀ£ÀÆgÀÄ, f:gÁAiÀÄZÀÆgÀÄ FvÀ£ÀÄ ಗ್ರಾಮದ ತನ್ನ ಸ್ವಂತ ಜಾಗೆಯಲ್ಲಿ ಮನೆಯನ್ನು ಕಟ್ಟಿಸಿಕೊಂಡಿದ್ದು, ಸದರಿ ಜಾಗೆಯ ಬಲಗಡೆಗೆ ಇನ್ನೊಂದು ಜಾಗೆಯಿದ್ದು ಅದನ್ನು 10 ವರ್ಷಗಳ ಹಿಂದೆ ಪಿರ್ಯಾದಿಯ ತಂದೆಯಿಂದ ಆರೋಪಿತರು ಪಿರ್ಯಾದಿಗೆ ಗೊತ್ತಿಲ್ಲದ ಹಾಗೇ ದಾನವಾಗಿ ಮಾಡಿಸಿಕೊಂಡು ನಂತರ ಪಿರ್ಯಾದಿಗೆ ಆ ಮನೆಯನ್ನು ಖಾಲಿ ಮಾಡಿಸಿದ್ದು ಅದಕ್ಕೆ ಪಿರ್ಯಾದಿಯು ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದರಿಂದ, ದಾವೆ ಸದ್ಯ ವಿಚಾರಣೆ ಹಂತದಲ್ಲಿರುತ್ತದೆ.1] UÁå£À¥Àà vÀAzÉ ¥ÁªÀÄAiÀÄå, J®ègÀÆ eÁ:PÀÄgÀħgÀ, MPÀÌ®ÄvÀ£À, ¸Á:UÀÄrºÁ¼À UÁæªÀÄ, vÁ:¹AzsÀ£ÀÆgÀÄ.ºÁUÀÆ EvÀgÉ 11 d£ÀgÀÄ PÀÆr ಇದೇ ದ್ವೇಷವನ್ನಿಟ್ಟುಕೊಂಡು ದಿನಾಂಕ:11-8-15 ರಂದು ಬೆಳಿಗ್ಗೆ 7-00 ಗಂಟೆಗೆ ಅಕ್ರಮ ಕೂಟ ರಚಿಸಿಕೊಂಡು ಪಿರ್ಯಾದಿಯ ಮನೆಗೆ ಬಂದು ಪಿರ್ಯಾದಿಗೆ ಹಾಗೂ ಆತನ ಹೆಂಡತಿ, ಮತ್ತು ಮಗಳಿಗೆ ಏಕಾಏಕಿ ಹೊಡೆದು ಅವರ ಕೈ ಹಿಡಿದು ಎಳೆದಾಡಿ ಚಪ್ಪಲಿ ತೆಗೆದುಕೊಂಡು ಹೊಡೆದು ಪಿರ್ಯಾದಿಯ ಮನೆಯ ಗೋಡೆಯನ್ನು ಕೆಡವಿದ್ದು ಇದಕ್ಕೆ ಪಿರ್ಯಾದಿಯು ನಮ್ಮ ಮನೆ ಗೋಡೆಯನ್ನು ಏಕೆ ಕೆಡುವುತ್ತಿದ್ದಾರೆ ಅಂತಾ ಕೇಳಿದ್ದಕ್ಕೆ ಪುನಃ ಪಿರ್ಯಾದಿಗೆ & ಆತನ ಮನೆಯವರಿಗೆ ಕೈಯಿಂದ ಗುದ್ದಿ ಒಳಪೆಟ್ಟುಗೊಳಿಸಿದ್ದು ಹಾಗೂ ಆತನ ಹೆಂಡತಿ, ಮಗಳ ಮೈಮೇಲಿನ ಬಟ್ಟೆಗಳನ್ನು ಹಿಡಿದು ಎಳೆದಾಡಿ ಅವರ ಮಾನಕ್ಕೆ ಕುಂದುಂಟು ಮಾಡಿದ್ದು ಅಲ್ಲದೆ ಈ ಮನೆಯ ಗೋಡೆಯನ್ನು ಪುನಃ ಕಟ್ಟಿದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಕಾರಣ ಆರೋಪಿತರ ವಿರುದ್ದ ಸೂಕ್ತ ಕಾನೂನು ಜರುಗಿಸಿ ನಮಗೆ ರಕ್ಷಣೆ ನೀಡಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ , UÀÄ£Éß £ÀA: 118/2015 PÀ®A. 143, 355, 323, 324, 354, 506 R/W 149 IPC CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು. ದಿನಾಂಕ 27-07-2015 ರಂದು 9.30 ಪಿ.ಎಂ ಸುಮಾರಿಗೆ, ಉಪ್ಪಳ ಗ್ರಾಮದಲ್ಲಿ ಫಿರ್ಯಾದಿಯು ತನ್ನ ಮನೆಯ ಮುಂದೆ ಇರುವಾಗ 1 ) ಆಂಜನೇಯ ತಂದೆ ರಾಮಯ್ಯ, 38 ವರ್ಷ ºÁUÀÆ EvÀgÉ 5 d£ÀgÀÄ ಅಕ್ರಮಕೂಟ ಕಟ್ಟಿಕೊಂಡು ಸಮಾನ ಉದ್ದೇಶದಿಂದ ಹೊಲದ ವಿಷಯದಲ್ಲಿ ಫಿರ್ಯಾದಿಯ ಸಂಗಡ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಮಾನ್ಯ ನ್ಯಾಯಾಲಯ ಉಲ್ಲೇಖಿತ ಖಾಸಗಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 236/2015 ಕಲಂ 147, 148, 323, 504, 506 ರೆ/ವಿ 149 ಐಪಿಸಿ CrAiÀÄಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ¸ÀÄ°UÉ ¥ÀæPÀgÀtzÀ ªÀiÁ»w:- ದಿ.11-08-2015 ರಂದು ಫಿರ್ಯಾಧಿ ಶ್ರೀಮತಿ ಅಮರಮ್ಮ ವಯ-32ವರ್ಷ ಉ:ಮನೆಕೆಲಸ ಸಾ:ನೀರಮಾನವಿ FPÉAiÀÄÄ ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ಸಿರವಾರ ಗ್ರಾಮಕ್ಕೆ ಬಂದು ಸಿರವಾರದಲ್ಲಿ ಕೆಲಸ ಮುಗಿಸಿಕೊಂಡು ಸಿರವಾರದಿಂದ ಸರಕಾರಿ ಬಸ್ಸಿನಲ್ಲಿ ನೀರಮಾನವಿಗೆ ಪ್ರಯಾಣ ಮಾಡುತ್ತಿದ್ದಾಗ ಮಾಡಗಿರಿ ಕ್ರಾಸ ಹತ್ತಿರ ತನ್ನ ಮಗ ಸಚಿನ್ ಇತನಿಗೆ ಟಾಯ್ಲೆಟ್ ತೊಂದರೆ ಆಗಿರುವುದರಿಂದ ಬಸ್ ಕಂಡಕ್ಟರಗೆ ಬಸ್ಸು ನಿಲ್ಲಿಸಲು ಹೇಳಿದಾಗ ಸ್ವಲ್ಪ ಮುಂದೆ ಮಾಡಗಿರಿಕ್ಯಾಂಪ ಪಕ್ಕದಲ್ಲಿ ಬಸ್ಸು ನಿಲ್ಲಿಸಿದ್ದು ಆಗ ತಾನು ತನ್ನ ಮಗನೊಂದಿಗೆ ಕೆಳಗಿಳಿದು ಟಾಯ್ಲೆಟ್ ಮಾಡಿಸಿ ಬೇರೆ ಬಸ್ಸು ಕಾಯುತ್ತಿರುವಾಗ ಮೇಲೆ ನಮೂದಿಸಿದ ಆರೋಪಿತರು ತವೆರಾ ಕಾರ ನಂಬರ ಕೆ.ಎ-36/ಎನ್-3913 ರಲ್ಲಿ ಬಂದಿದ್ದು ಅದರಲ್ಲಿಂದ ಆರೋಪಿ ನಂ.1 ನೇದ್ದವನು ಕೆಳಗಿಳಿದು ಪಿರ್ಯಾದಿದಾರಳಿಗೆ ನೀನು ಸದರಬಜಾರ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ಮಾಡಿಸಿದ ಕೇಸನ್ನು ವಾಪಾಸು ತೆಗೆದುಕೋ ಅಂತಾ ಅಂದು ಬೆದರಿಸಿ ಪಿರ್ಯಾದಿದಾರಳು ಕೇಸು ವಾಪಾಸು ತೆಗೆದುಕೊಳ್ಳುವುದಿಲ್ಲ ಅಂತಾ ಅಂದಾಗ ಆರೋಪಿತನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆಕೆಯ ಕೊರಳಲ್ಲಿಯ ತಾಳಿಗೆ ಕೈ ಹಾಕಿ ಕಿತ್ತಲಿಕ್ಕೆ ಪ್ರಯತ್ನಿಸಿದಾಗ ಕೊರಳಲ್ಲಿದ್ದ 1 ತೊಲೆಯ ಬಂಗಾರ[ 10 ಗ್ರಾಂ ] ದ ಅವಲಕ್ಕಿ ಸರ ಕಿತ್ತಿಕೊಂಡನು ಇನ್ನುಳಿದ 3 ಜನ ಆರೋಪಿತರು ಕಾರಿನಲ್ಲಿ ಕುಳಿತು-ಕೊಂಡು ಏ ನೋಡಮ್ಮ ನೀನು ಮರ್ಯಾದೆಯಿಂದ ಕೇಸ್ ವಾಪಾಸು ತೆಗೆದುಕೋ ಇಲ್ಲಂದ್ರೆ ನಾವು ನಾಯಕ ಜನ ನಿನಗೆ ಸರಿಯಾಗಿ ಗೊತ್ತಿಲ್ಲ ನಿನ್ನ ಮತ್ತು ನಿನ್ನ ಮಗನನ್ನು ಕೊಲೆ ಮಾಡಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ¹gÀªÁgÀ ¥ÉÆðøÀ oÁuÉ UÀÄ£Éß £ÀA: 158/2015, PÀ®A: 341, 392,504,506 ¸À»vÀ 34 L.¦.¹. CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. AiÀÄÄ.r.Dgï. ¥ÀæPÀgÀtzÀ ªÀiÁ»w:- ದಿನಾಂಕ 11-08-2015 ರಂದು ಬೆಳಿಗಿನ ಜಾವ 4-00 ರಿಂದ 5-00 ಗಂಟೆಯ ಅವಧಿಯಲ್ಲಿ ಅಯ್ಯಪ್ಪ ತಂದೆ ದಿ// ರಂಗಯ್ಯ ಹಿರೇಮನಿ ವಯಸ್ಸು 35 ವರ್ಷ ಜಾ: ನಾಯಕ ಉ: ಒಕ್ಕಲತನ ಸಾ: ಮಲ್ಲದಗುಡ್ಡ ಮತ್ತು ಅತನ ತಮ್ಮನಾದ ತಿಮ್ಮಣ್ಣನು ತಮ್ಮ ಹೊಲದ ಸರ್ವೆ ನಂಬರು 147 ರ ಹೊಲದಲ್ಲಿ ಗದ್ದೆಯಲ್ಲಿ ಭತ್ತ ಹಚ್ಚಲು ನೀರು ಕಟ್ಟಲು ಹೋದಾಗ ಹೊಲದಲ್ಲಿ ನೀರು ಹಾಯಿಸಿ ಕೆಲಸ ಮಾಡುವಾಗ ಯಾವುದೇ ಒಂದು ವಿಷ ಪೂರಿತ ಹಾವು ಎಡ ಕೈ ಉಂಗುರ ಬೆರಳಿಗೆ ಕಚ್ಚಿದ್ದರಿಂದ ಚಿಕಿತ್ಸೆಗಾಗಿ ಹಿರೇದಿನ್ನಿ ಕ್ಯಾಂಪ್ ನಲ್ಲಿ ಖಾಸಗಿ ಔಷದಿಯನ್ನು ಕೊಡಿಸಿದರು ಕಡಿಮೆಯಾಗದೆ ಚಿಕಿತ್ಸೆಗಾಗಿ ಸಿಂದನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಇಲಾಜು ಫಲಕಾರಿಯಾಗದೆ ದಿನಾಂಕ:11/8/2015 ರಂದು ಬೆಳಿಗ್ಗೆ – 9-00 ಗಂಟೆಗೆ ತಿಮ್ಮಣ್ಣನು ಮೃತ ಪಟ್ಟಿದ್ದು ಇರುತ್ತದೆ. ಮೃತನ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ದೂರು ಇರುವದಿಲ್ಲ ಸದರಿ ಘಟನೆಯು ಅಕಷ್ಮಿಕವಾಗಿ ಜರುಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯಾದಿಯ ಸಾರಂಶದ ಮೇಲಿನಿಂದ PÀ«vÁ¼À ¥ÉưøÀ oÁuÉ ಯು ಡಿ ಅರ್ ನಂಬರು 14/2015 ಕಲಂ 174 ಸಿ ಅರ್ ಪಿ ಸಿ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ. CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:- ದಿನಾಂಕ: 12-08-2015 ರಂದು 09-00 ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಮಹಿಂದ್ರಾ ಟ್ರ್ಯಾಕ್ಟರ್ ನಂ ಕೆ ಎ-36 ಟಿಬಿ-6528 ಇದ್ದು ಅದರ ಜೊತೆಗಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ ಸದರಿ ಟ್ರ್ಯಾಲಿಯಲ್ಲಿ ಪರಿಶೀಲಿಸಿ ನೋಡಲು ಟ್ಯಾಕ್ಟರ್ ನಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ನ್ನು ತಂದು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.103/2015 PÀ®A: 4(1A) ,21 MMRD ACT & 379 IPC CrAiÀÄ°è ¥ÀæPÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- . gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.08.2015 gÀAzÀÄ 85 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ಸನು ಸಮುವಾಯೋನಾವು ಪದಾರ್ಥಾ೦ತರವಸ್ತಿ | ತತ್ಯಥಂ ದಶೈವೇತಿ ಪದಾರ್ಥ ವಿಭಾಗಃ ಇತ್ಯತ ಆಹ | - - ಪ.ಸಂ.-ಸಮವಾಯುಸ್ತು ಸ್ವರೂಪತ ಏನನಾಸ್ತೀ | ತು ಶಬ್ಲೊ ಅಪ್ರಮಾಣಿಕತ್ವ ಪ್ರಮಾಣವಿರುದ್ಧ ಸ್ವರೂಪ ವಿಶೇಷ ದೊರಕಃ | ನನು ಕಥಂ ಸಮುದಾಯ ಪ್ರಮಾಣಾಭಾವಃ | ಇಹನಂ ಪುಷ ಪಟಸಮುವಾಯಃ ಇತಿ ಪ್ರತ್ಯಕ್ಷನ ಪ್ರಮಾ ಣತ್ವಾತ್ ಇತಿ ಶೇ ! ತಾದೃಶಪ್ರತೀತೇರೇನಾಸಿದ್ದೆ: ಆಥೇಹತಂತುಪು ಪಟಃ ಇತಿ ಪ್ರತ್ಯಯಃ ಸಂಬಂಧ ಪೂರ್ವಕ ಇಹ ಪ್ರತ್ಯಯತ್ಯಾತ್ | ಇಹ ಕುಂದೇ ಬದರಾಜೇತಿ ಪ್ರತ್ಯಯವತ್ | ಸಮವಾಯವೆಂಬ ಮತ್ತೊಂದು ಪದಾರ್ಥವಿರಲು ಹತ್ತೇಪದಾರ್ಥಗಳೆಂಬ ವಿಭಾಗವು ಹೇಗೆ ? ಎಂದರೆ ಹೇಳುತ್ತಾರೆ (ಮನುಷ್ಯನ ಕೊಂಬಿನಂತೆ) ಸಮವಾಯು ಎಂಬುದು ಸ್ವರೂಪದಿಂದಲೇ ಅಲ್ಲ, ತುಕಾರದಿಂದ ಸಮವಾಯ ವಿಷಯದಲ್ಲಿ ಅಪ್ರಾಮಾಣಿಕತೆ ಪ್ರಮಾಣ ವಿರುದ್ದತೆಯನ್ನು ತಿಳಿಸುತ್ತಾರೆ. (ಪೂರ್ವಪಕ್ಷ) ಸಮವಾಯ ವಿಷಯದಲ್ಲಿ ಪ್ರಮಾಣವಿಲ್ಲವೆಂದು ಹೇಗೆ ಹೇಳುತ್ತೀರಿ, ಈ ಎಳೆಗಳಲ್ಲಿ ಬಟ್ಟೆ ಯು ಎಂದು ಪ್ರತ್ಯಕ್ಷವೇ ಇರುವುದರಿಂದ ಎಂದರೆ ತಪ್ಪು. ಹಾಗೆ ಪ್ರತೀತಿ (ವ್ಯವಹಾರ)ಯೇ ಇರುವುದಿಲ್ಲಾ, ಅನುಮಾನವನ್ನು ಹೇಳುತ್ತೇವೆ. ಈ ಎಳೆಗಳಲ್ಲಿ ಬಟ್ಟೆಯಂಬ ಜ್ಞಾನವು ಸಂಬಂಧ ಪೂರ್ವಕವಾಗಿದೆ ಇಲ್ಲಿ ಎನ್ನು ವುದರಿಂದ ಪಾತ್ರೆಯಲ್ಲಿ ಹಣ್ಣುಗಳು ಎಂಬಂತೇ ಮತ್ತೂ, ಶುಕ್ಷ ಪಟಃ ಇತಿ ವಿಶಿಷ್ಟಜ್ಞಾನಂ ವಿಶೇಷಣ ವಿಶೇಷ್ಯ ಸಂಬಂಧ ವಿಷಯಕಂ ವಿಶಿಷ್ಟಜ್ಞಾನತ್ವಾತ್ ದಂಡೀ ದೇವದತ್ತ ಇತಿ ಜ್ಞಾನವದಿತ್ಯಾ ಭ್ಯಾಂ ಅನುಮಾನಾಭ್ಯಾಂ ಸಂಬಂಧಃ ಸಿಧ್ಯನ್ ಸಂಯೋಗಬಾಧೆ ಸವ ನಾಯವಾದಾಯ್ಕೆನ ಸಿಧ್ಯತಿ | ನಹಿ ತಂತುಪಟಯೋಃ ಶುಕ್ಷ ಪಟಳಿ ಸಂಯೋಗೋ ನಕ್ಕುಂ ಕಕ್ಕ | ಕುಂಡಬದರನದ್ವಿವಿಕ್ತತಯಾ ಅನುಪಲ೦ ಭಾತ್ ಇತಿ ಚೇನ್ನ | ಮತ್ತೊಂದು ಸಮಾನವು ಬಿಳಿ ಬಟ್ಟೆಯೆಂಬ ವಿಶಿಷ್ಟ ಜ್ಞಾನವು ವಿಶೇಷಣ ಸಂಬಂಧ ವಿಷಯಕವು ವಿಶಿಷ್ಟ ಜ್ಞಾನವಾದ್ದರಿಂದ, ದಂಡವುಳ್ಳ ದೇವದತ್ತನು ಎಂಬಂತೆ ಈ ಎರಡೂ ಅನುಮಾನಗಳಿಂದ ಒಂದು ಸಂಬಂಧವು ಸಿದ್ದವಾಗುತ್ತದೆ. ಸಂಯೋಗ ವಂತೂ ಅಲ್ಲ (ಗುಣ ಗುಣಿಗಳಲ್ಲಿ ಪ್ರತ್ಯೇಕವಿಲ್ಲದಿರುವುದರಿಂದ) ಅಸಂಬಂಧವೇ ಸಮವಾಯವು, ಪಾತ್ರೆ ಬೋರೆ ಹಣ್ಣು ಪ್ರತ್ಯೇಕವಿಲ್ಲದಿರುವುದರಿಂದ ಸಂಯೋಗ ವಾಗದ ಸಮವಾಯ ಸಂಬಂಧವು ಸಿದ್ಧಿಸುತ್ತದೆ ಎಂದರೆ ತಪ್ಪು, ಇಹ ತಂತುಷು ಪಟಸಮುವಾಯಃ ಇತಿ ಪ್ರತ್ಯಯಸ್ಯ ತ್ವಯಾ ಸ್ವೀಕೃತನ ತಂತು ಪಟಸವನಾಯಯೋಃ ಅಪಿ ಸಮನಾಯಾಪತೇಃ| *ಹ ಭೂತಲೇಘವಾಭಾವಃ ಇತಿ ಪ್ರತ್ಯಯಸಂಭವೇನ ಭೂತಳ ಘಟಾ ಭಾನಯೋರಪಿ ಸಮುವಾಯಾಪತ್ತೇಶ | ನಚ ಅಭಾವ ಭೂತಲಿಳಿ ವಿಶೇಷಣವಿಶೇಷ್ಯಭಾವ ಸಂಬಂಧೇನ ವಿಶಿಷ್ಟ ಪ್ರತ್ಯಯ ನಿರ್ವಾಹಃ ಇತಿ ನಾಚ್ಯಂ | ತಸ್ಯ ತ್ವಯಾ ಸಂಬಂಧನ ಅನಂಗೀಕಾರಾತ | ಅಂಗೀಕಾ ರೇವಾತಂತು ಪಟಯೋಃ ಶುಕ್ಷ ಪಟಯೋಃ ಅಪಿ ವಿಶೇಷಣ ವಿಶೇಷ್ಯಭಾವ ಸಂಬಂಧ ಸಂಭವೇನ ಸಮುವಾಯ ಅಸಿದ್ದಿ ಪ್ರಸಂಗಾತ್ | ನೀನು ಈ ಎಳೆಗಳಲ್ಲಿ ಬಟ್ಟೆ ಯೆಂಬ ವ್ಯವಹಾರವನ್ನು ಒಪ್ಪುವುದಿಲ್ಲ. ಈ ಎಳೆಗಳಲ್ಲಿ ಬಟ್ಟೆ ಸಮವಾಯವೆಂಬ ವ್ಯವಹಾರವನ್ನೇ ಒಪ್ಪುತ್ತೀಯೆ. ಆದುದರಿಂದ ಪ್ರಕ್ಷಾ ಪ್ರಸಿದ್ದಿ ಯು, ಅಸಮವಾಯಕ್ಕೆ ಮತ್ತೊಂದು ಸಮವಾಯ ಒಪ್ಪಬೇಕಾ ಗುತ್ತದೆ. ಹಾಗೆ ವ್ಯವಹಾರ ಒಪ್ಪುವುದಾದರೆ ಭೂತಳೆ ಘಟಾಭಾವಃ ಎಂಬಲ್ಲಿ ಭೂತಳಕ್ಕೂ ಘಟಾಭಾವಕ್ಕೂ ಸಮವಾಯವೇ ಒಪ್ಪ ಬೇಕಾಗುತ್ತದೆ. (ಶುಕ್ಲ ಪಟ ಗಳಂತೇ ಅವಿಯುಕ್ತವಾಗಿ ತೋರುವುದರಿಂದ ಅಲ್ಲಿ ಸಮವಾಯವಲ್ಲ ವಿಶೇಷ್ಯ ವಿಶೇಷಣ ಭಾವ ಸಂಬಂಧವನ್ನು ತ್ತೇನೆ ಎಂದರೆ, ಈ ಸಂಬಂಧವನ್ನು ನೀನೆಪ್ಪಿಯೇ ಇರುವುದಿಲ್ಲ, ಒಪ್ಪುವ ಪಕ್ಷದಲ್ಲಿ ತಂತು ಪಟಗಳಲ್ಲ ಶುಕ್ಲ ಪಟಗಳಲ್ಲ ಅಸಂಬಂಧವೇ ಸಾಕಾಗಿರಲು ಸಮವಾಯದ ಅಗತ್ಯವೇ ಇಲ್ಲದೇ ಸಮವಾಯ ಅ ಸಿದ್ದಿ ಪ್ರಸಂಗವು ಬಂದೇ ಬರುತ್ತದೆ. ನಚ ಸಮವಾಯೇ ಸಮುವಾಯಾಂಗೀಕಾರೇ ತತ್ರಾಪಿ ಸಮುವಾಯತಾಂ ತರಾಪತ್ಯ ಅನವಸ್ಥಾ ಪ್ರಸಂಗ ಬಾಧಕ ಇತಿ ವಾಚ್ಯಂ | ತರ್ಹಿ ಸಂಬಂಧಂ ನಿನಾಪಿ ಸಮುವಾಯ ವಿಶಿಷ್ಟ ಪ್ರತ್ಯಯವಂತು ಪಟಯೋರಪಿ ಸಂಬಂಧಂ ವಿನಾ ವಿಶಿಷ್ಟ ಪ್ರತ್ಯಯೋಪಪತೇಃ | ಅಭಾವೇ ಸಮವಾಯಾಂಗೀಕಾರೇ ಬಾಧಕಾಭಾನಾಚ್ಚ | ನಚಾಭಾವೇ ಸಮುದಾಯಾಂಗೀಕಾರೇ ಘಟಧ್ವಂಸ ಸ್ಯಾಪಿ ಕಪಾಲೇನ ಸಮುವಾಯಸ್ಯ ವಕ್ತವ್ಯನ ಸಮುವಾಯಿನಾಶ್ ಸ್ವಸಮವೇತ ಕಾರ್ಯನಾಶಸ್ಯ ಘಟನಾಶ ಜನ್ಯ ತದ್ರೂಪನಾಶಸ್ಥಲೇ ದೃಷ್ಟವೋನ ಕಪಾಲಿನಾಶೇ ಘಟಧ್ವಂಸನ್ಯಾಸಿ ನಾಶೇನ ಘಟೋನ್ಮಜ್ಜನ ಪ್ರಸಂಗೋ ಬಾಧಕ ಇತಿ ವಾಚ್ಯಂ | ಒಂದು ಸಮುವಾಯ ಸಂಬಂಧಕ್ಕೆ ಮತ್ತೊಂದು ಅದಕ್ಕೆ ಮತ್ತೊಂದು ಹೀಗೆ ಅನವಸ್ಥಾ ಬರುವುದಿಲ್ಲವೇ ಅಂದರೆ ಇಲ್ಲ. ಸಂಬಂಧವಿಲ್ಲದೇ ಸಮವಾಯು ವಿಶಿಷ್ಟ ಪ್ರತ್ಯಯದಂತೇ ತಂತು ಪಟಗಳಿಗೂ ಸಂಬಂಧವಿಲ್ಲದೇ ವಿಶಿಷ್ಟ ಪ್ರತ್ಯಯದಿಂದ ಉಪಪನ್ನವಾಗುತ್ತದೆ. ಅಭಾವದಲ್ಲಿ ಸಮುದಾಯವನ್ನು ಅಂಗೀಕರಿಸಿದರೂ ಬಾಧಕವಿಲ್ಲ. ಅಭಾವದಲ್ಲಿ ಸಮವಾಯವನ್ನು ಅಂಗೀಕರಿಸಿದರೆ ಘಟಧ್ವಂಸಕ್ಕೂ ಕಪಾಲದಲ್ಲಿ ಸಮವಾಯವನ್ನು ಒಪ್ಪಬೇಕಾಗಿ ಬರುತ್ತದೆ. ಸಮವಾಯು ನಾಶವಾದರೆ ತನ್ನಿಂದ ಸಂಯುಕ್ತ ಕಾರ್ಯನಾಶಕ್ಕೆ ಘಟನಾಶ ಜನ್ಯತ ರೂಪ ನಾಶ ಸ್ಥಳದಲ್ಲಿ ಕಂಡಿರುವುದರಿಂದ ಕಪಾಲಿ ನಾಶವಾದರೆ ಘಟ ಧ್ವಂಸವು ನಾಶವಾಗುವುದರಿಂದ ಘಟೋನ್ಮಜ್ಜನ ಪ್ರಸಂಗ ಬಾಧಕವು, ಹೀಗೆನ್ನ ಬಾರದು, ಸಮುವಾಯಿ ಕಾರಣ ನಾಶವ ಸ್ವ ಸಮುವೇತ ಕಾರ್ಯ ನಾಶ ಪ್ರಯೋಜಕತ್ವ ಸಂಭವೇ ಕಪಾಲಸ್ಯ ಘಟಧ್ವಂಸಂ ಪ್ರತಿ ಸಮುವಾಯಿ ಕಾರಣತ್ವಾಭಾವೇನ ತನ್ನಾಶಸ್ಯತನ್ನಾಶಾ ಪ್ರಯೋಜಕತ್ವಾತ್ 1 ಸಮುವಾಯಿ ನಾಶಸ್ಯ ಸ್ವಸಮವೇತ ಭಾನಕಾರ್ಯನಾಶ ಪ್ರಯೋಜಕತ್ವಾದ್ಯಾನದೋಷಃ ನಚ ಪಕ್ಷದ್ವಯೋಪಿ ವಿಶೇಷಣ ಪ್ರಕ್ಷೇಪೇಗೌರನಂ 1 ಅಭಾವ ವಿಶಿಷ್ಟ ಪ್ರತ್ಯಯಾನ್ಯಥಾನುಪಸತ್ಯಾ ಸಮುವಾಯಸ್ಯ ಕಲ್ಪ ನ ಫಲಮುಖ ಪ್ರಾಮಾಣಿಕ ಗೌರವಸ್ಯಾದೋಷತ್ವಾತ್ | ಸಮವಾಯಿ ಕಾರಣ ನಾಶಕ್ಕೂ ಸ್ವ ಸಮವೇತ ಕಾರ್ಯ ನಾಶವೇ ಕಾರಣ ವಾಗಿರುವುದರಿಂದ ಕಪಾಲಿ ನಾಶಕ್ಕೆ ಘಟಧ್ವಂಸವನ್ನು ಕುರಿತು ಸಮವಾಯ ಕಾರಣತೆ ಇಲ್ಲವಾದ್ದರಿಂದ ಸಮವಾಯಿ ಕಾರಣನಾಶಕ್ಕೆ ಘಟನಾಶ ಅಪ್ರಯೋಜಕವೇ ಆಗಿರುವುದರಿಂದ ಸಮವಾಯಿ ನಾಶಕ್ಕೆ ಸ್ವ ಸಮವೇತ ಭಾವಕಾರ್ಯ ನಾಶ ಪ್ರಯೋಜಕವಾಗಿರುವುದರಿಂದಲೂ ದೋಷವಿಲ್ಲ ಎರಡೂ ಪಕ್ಷದಲ್ಲಿಯ ಗೌರವ ಬರುವದಿಲ್ಲ. ಆದರೆ ತಪ್ಪಾಗಿರುವುದಿಲ್ಲ ಅಭಾವದ ವಿಶಿಷ್ಟ ಜ್ಞಾನದ ಅನಿವಾರ್ಯತೆ ಗಾಗಿಯೂ, ಸಮವಾಯವನ್ನು ಕಲ್ಪಿಸಬೇಕಾಗುವುದರಿಂದ ಫಲಮುಖವಾಗಿ ಪ್ರಾಮಾಣಿಕವಾದ ಗೌರವವು ದೋಷವಾಗುವುದಿಲ್ಲ, ನಚೇಷ್ಟಾ ಪರಿತಿ ವಾಚ್ಯಂ | ಅಪಸಿದ್ಧಾಂತಾತ್ | ನನ್ವಯಂ ಪಟ ಏತತ್ತಂತು ಸಂಬದ್ಧಃ | ಏತದಾಶ್ರಿತತ್ವಾತ್ ಏತತ್ತಂತು ಸಂಬದ್ದ ತೃಣಾ ದಿವತ ಇತ್ಯನುಮಾನೇನ ಸಮನಾಯ ಸಿದ್ಧಿರಿತಿಚೇನ್ನ | ಪಟಿಸ್ಯತಂತ್ರ ಭಿನ್ನತ್ಯೇನ ತದಾಶ್ರಿತತ್ವಾಭಾವಾತ್ | ತದುಕ್ತಂ ಗೀತಾ ತಾತ್ಪರ್ಯ |
ಪ್ರಪಂಚದ ಎಲ್ಲಾ ಭಾಷೆಗಳ ರಿವೇಂಜ್ ಸ್ಟೋರಿಗಳ ಪೈಕಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾ ‘ಸಾನಿ ಕಾಯಿದಂ’. ಇದರ ಬಗ್ಗೆ ಎರಡೇ ವಾಕ್ಯದಲ್ಲಿ ಹೇಳಿಬಿಡುವುದು ಅಸಾಧ್ಯ. Amazon Prime Videoದಲ್ಲಿ ಸ್ಟ್ರೀಮ್‌ ಆಗುತ್ತಿರುವ ಚಿತ್ರ‌ದ ವಿಮರ್ಶೆ ‌ಇಲ್ಲಿದೆ. ಅದೊಂದು ಪಾಳು ಬಿದ್ದ ಕಟ್ಟಡ, ಶಾಲೆಯಂತೆ ಉದ್ದಕ್ಕೆ ಕೋಣೆಗಳಿವೆ. ಒಂದು ಬದಿಯಿಂದ ಹೆಣ್ಣೊಬ್ಬಳು ಚೀರಾಡುತ್ತಿದ್ದಾಳೆ. ಅದೇ ಕಟ್ಟಡದ ಇನ್ನೊಂದು ಕೊಠಡಿಯಲ್ಲಿ ನಿಂತು ಚೀರಾಟಕ್ಕೂ ತನಗೂ ಸಂಬಂಧವಿಲ್ಲದಂತೆ ಕಿಟಕಿಯ ಆಚೆ‌ ನೋಡುತ್ತಾ ಸಂಗಯ್ಯ ಬೀಡಿ ಸೇದುತ್ತಿದ್ದಾನೆ. ಅವನ‌ ಬಳಿಗೆ ಪೊನ್ನಿ ಕೋಪದಲ್ಲಿ ಬಂದಾಗ ಅಲ್ಲಿ ಇನ್ನೂ ಒಬ್ಬ ಹೆಂಗಸಿದ್ದಾಳೆ ಎಂದು ನಮಗೆ ತಿಳಿಯುತ್ತದೆ‌. ಕೊಠಡಿಯ ಕಡೆಗೆ ಸಂಗಯ್ಯ ಹೋಗುತ್ತಾನೆ, ನಮಗೆ ಅಷ್ಟು ಹೊತ್ತು ಕೇಳುತ್ತಿದುದು ಆ ಹೆಂಗಸಿಗೆ ಪೊನ್ನಿ ಚೂರಿಯಿಂದ ಇರಿಯುತ್ತಿದ್ದಾಗಿನ ಚೀರಾಟ ಎಂಬುದು ಆಗಷ್ಟೇ ಗೋಚರ. ಅವಳ ಸಂಕಟ ತನಗೆ ಕೇಳುತ್ತಲೇ ಇಲ್ಲವೆಂಬಂತೆ ಸಂಗಯ್ಯನೂ ಒಂದೆರಡು ಸಲ ಇರಿಯುತ್ತಾನೆ. “ಚುಚ್ಚಿ ಕೊಲ್ಬೇಡ. ನಾನವಳನ್ನು ಜೀವಂತ ಸುಡಬೇಕು” ಪೊನ್ನಿಯದ್ದು ಖಡಕ್ ಧ್ವನಿ. ಚಾಕುಗಳನ್ನೆಲ್ಲ ಸಂಗಯ್ಯ ಚೀಲಕ್ಕೆ ಹಾಕಿ ಅಲ್ಲಿಂದ ಹೊರ ಹೋಗುವಷ್ಟರಲ್ಲಿ ಪೊನ್ನಿ ಆ ಹೆಂಗಸಿನ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುತ್ತಾಳೆ. ಅವಳ ದೇಹ ಕೂತಲ್ಲೇ ಸುಡುತ್ತದೆ. ಇಂಥದ್ದೊಂದು ದೃಶ್ಯದಿಂದ ತಣ್ಣಗೆ ಆರಂಭವಾಗುವ ಸಿನಿಮಾ ‘ಸಾನಿ ಕಾಯಿದಂ’. ಸಮಚಿತ್ತದ ಯಾರೂ ಹಿಂಸೆಯನ್ನು ಆಸ್ವಾದಿಸುವುದಿಲ್ಲ. ಆದರೆ ಮುಂದಿನ ಅರ್ಧ ಗಂಟೆಯಲ್ಲಿ ನಮ್ಮ ಕಣ್ಣೆದುರು ತೆರೆದುಕೊಳ್ಳುವ ಪೊನ್ನಿಯ ಇತಿಹಾಸ ಆ ಹಿಂಸೆಗೊಂದು ತರ್ಕ ಕೊಡುತ್ತದೆ, ಅಂಥದ್ದೊಂದು ಹಿಂಸೆ ಸರಾಸಗಟು ತಪ್ಪಲ್ಲ ಎಂದು ನಮ್ಮ ಮನಸು ನಿಧಾನವಾಗಿ ಒಪ್ಪಿಕೊಳ್ಳುವ ಹಂತಕ್ಕೆ ಬರುತ್ತದೆ. ಹೀಗೆ ಹಿಂಸೆಗೊಂದು ತರ್ಕ ನೀಡಿ ಪ್ರೇಕ್ಷಕ ಅದನ್ನು ಒಪ್ಪುವಂತೆ ಮಾಡುವ ಹಾಲಿವುಡ್‌ ನಿರ್ದೇಶಕ ಕ್ವೆಂಟಿನ್ ಟರಾಂಟಿನೋ ಛಾಪು ಅರುಣ್ ಮಾಥೇಶ್ವರನ್‌ನಲ್ಲಿ ಕಾಣುತ್ತದೆ. ‘ಕಿಲ್ ಬಿಲ್’ನ ಬ್ರೈಡ್ ಪಾತ್ರ ಅತೀವ ಹಿಂಸೆಯಲ್ಲಿ ತೊಡಗಿದರೂ ಅವಳಿಗಾಗಿ ಹೇಗೆ ಮನ ಮಿಡಿಯುತ್ತದೋ ‘ಸಾನಿ ಕಾಯಿದಂ’ನಲ್ಲಿ ಪೊನ್ನಿಗೆ ನ್ಯಾಯ ಸಿಗಲಿ ಎಂದು ನಮ್ಮ ಮನಸ್ಸು ಮೆಲ್ಲಗೆ ಕೂಗುತ್ತದೆ.‌ ಟರಾಂಟಿನೋ ಸೂತ್ರಗಳಂತೆ ಇಲ್ಲಿಯೂ ಆರು ಅಧ್ಯಾಯಗಳಲ್ಲಿ ಕತೆಯನ್ನು ವಿಂಗಡಿಸಲಾಗಿದೆ. ಹಾಗೆಂದು ಅರುಣ್ ಇಲ್ಲಿ ನಕಲು‌ ಮಾಡಿದ್ದಾರೆ ಎಂದರೆ ತಪ್ಪಾದೀತು. ಏಕೆಂದರೆ ‘ಸಾನಿ ಕಾಯಿದಂ’ ಚಿತ್ರಗಾರಿಗೆಯಲ್ಲಿ ಸ್ಫೂರ್ತಿ ಪಡೆದಿದ್ದರೂ ಪಕ್ಕಾ ತಮಿಳು ಚಿತ್ರವಾಗಿ ನಿಲ್ಲುತ್ತದೆ. ಅದು ಎಂಭತ್ತರ ದಶಕದಲ್ಲಿ ನಡೆಯುವ ಕತೆ. ಪೊನ್ನಿ ಒಬ್ಬ ಸಾಮಾನ್ಯ ಪೊಲೀಸ್ ಪೇದೆ. ಅವಳಿಗೆ ಎಂಟ್ಹತ್ತು ವರ್ಷದ ಮಗಳಿದ್ದಾಳೆ. ಗಂಡ ಊರಿನ ಗಿರಣಿಯೊಂದರಲ್ಲಿ ದಿನಗೂಲಿ ನೌಕರ. ಊರ ರಾಜಕಾರಣದಲ್ಲಿ ಆತ ಮತ್ತೊಂದು ಪಕ್ಷದ ಪರ ವಹಿಸಿದ್ದಕ್ಕೆ ಅವನ‌ ಮೇಲೆ ಮಾಲೀಕರಿಗೆ ಅಸಹನೆ. ಹಾಗಾಗಿ ವಿನಾಕಾರಣ ಅವನ ಜತೆ ಜಗಳ ಕಾದು ಕೆಲಸದಿಂದ ಅಟ್ಟುತ್ತಾರೆ. ಪೊನ್ನಿ ಠಾಣೆಯಲ್ಲಿ ಪೊಲೀಸ್ ಆದರೂ‌ ಮನೆಯಲ್ಲಿ‌ ಪ್ರೀತಿಯ ಮಡದಿ ಎಂಬುದನ್ನು ಒಂದೇ ಒಂದು ಪುಟ್ಟ ದೃಶ್ಯದಲ್ಲಿ ಕಟ್ಟಿಕೊಟ್ಟ ರೀತಿ‌ ಬಲು ಸೊಗಸು. ಹೋದ ಕೆಲಸ ಮತ್ತೆ ಪಡೆಯಲು ಪಾಪದ ಗಂಡ ಕ್ಷಮೆ ಕೇಳಲು ಹೊರಟಾಗ ಅಲ್ಲಿ ಅವನ ಕೀಳುಜಾತಿಯ ಪ್ರಸ್ತಾಪ ಬರುತ್ತದೆ. ತಪ್ಪಿಗೆ ಪಶ್ಚಾತ್ತಾಪವಾಗಿ ಸಂಡಾಸು ತೊಳಿ, ಇಲ್ಲದಿದ್ದರೆ ನಿನ್ನ ಹೆಂಡತಿಯನ್ನು ನಮ್ಮ ಜತೆ ಕಳಿಸು ಎಂಬ ಮಾತು ಬಂದಾಗ ಸಹಜವಾಗಿ ಅವನಿಗೆ ಪಿತ್ತ ನೆತ್ತಿಗೆ ಏರಿ ಮುಖಕ್ಕೆ ಉಗಿಯುತ್ತಾನೆ. ಉಗಿಸಿಕೊಂಡವರು ಸಮಾಜದಲ್ಲಿ ಒಳ್ಳೆಯ ಸಂಪರ್ಕ ಇರುವವರು. ಹಾಗಾಗಿ ಪೊನ್ನಿಯ ಠಾಣೆಯ ಸಬ್ ಇನ್ಸ್ಪೆಕ್ಟರ್ ಮೂಲಕವೇ ಅವಳನ್ನು ಇವರ ಬಿಡಾರಕ್ಕೆ ಕರೆಸುತ್ತಾರೆ. ಅವಳಿಗೆ ಹೊಡೆದು-ಬಡಿದು ದೇಹವನ್ನು ನಿಸ್ತೇಜ ಮಾಡಿ, ನಾಲ್ಕೈದು ಮಂದಿ ಒಬ್ಬರಾದ ಮೇಲೊಬ್ಬರು ಅತ್ಯಾಚಾರಗೈಯುತ್ತಾರೆ. ತೆಳ್ಳಗೆ ಬೆಳ್ಳಗೆ ಇರುವ ಪೊನ್ನಿಯ ಜಾತಿ ಅತ್ಯಾಚಾರದ ವೇಳೆಗೆ ಅಡ್ಡಬರುವುದಿಲ್ಲ. ಉಗಿಸಿಕೊಂಡವನ ಹಗೆತನ ಅಲ್ಲಿಗೇ ನಿಲ್ಲುವುದಿಲ್ಲ. ಪೊನ್ನಿಯ ಗಂಡ ಮತ್ತು‌ ಮಗಳು ಮಲಗಿದ್ದ ಗುಡಿಸಲಿಗೆ ಹೊರಗಿನಿಂದ ಚಿಲಕ ಹಾಕಿ ಸುಟ್ಟಾಗಲೇ ಅವರಿಗೆ ಸಮಾಧಾನ. ಇಷ್ಟೆಲ್ಲ ನಡೆದ ಮೇಲೆ ಅವರೆಲ್ಲರ ಸರ್ವನಾಶಕ್ಕೆ ಪೊನ್ನಿ ಟೊಂಕ ಕಟ್ಟಿ ನಿಲ್ಲುವಾಗ ಆಕೆ ಮಾಡುತ್ತಿರುವುದೂ ತಪ್ಪೆಂದು ಅನಿಸುವುದಿಲ್ಲ. ಅದು ಚಿತ್ರಕತೆ ಬರೆದ ನಿರ್ದೇಶಕನ ಚತುರತೆ. ಪೊನ್ನಿಯ ಬದುಕು ಬಾಲ್ಯದಿಂದಲೇ ಮುಳ್ಳಿನ ಹಾದಿಯ‌ ಮೇಲೆ ನಡೆದು ಬಂದ ಬಗೆಯನ್ನು‌‌‌ ಚಿತ್ರಿಸಿದ‌ ರೀತಿ ಅನನ್ಯ. ಅವಳ ತಾಯಿ ಸಂಗಯ್ಯನ ಹೆಂಡತಿಗೆ ಎರಡನೇ ಪತ್ನಿ. ನೀನೂ ನಿನ್ನ ಮಗಳೂ ಸರ್ವ ನಾಶವಾಗುತ್ತೀರಿ ಎಂಬ ದೊಡ್ಡಮ್ಮನ ಶಾಪ ಅವಳ ನೆನಪಿನಿಂದ ಮರೆಯಾಗಿಲ್ಲ. ಕತೆಗಿರುವ ಈ ಹಿಂದಿನ ಕೊಂಡಿ ಇಲ್ಲಿ ಕತೆಯ ರೂಪದಲ್ಲಿ ಬರದೆ ಒಂದು ನೆನಪಿನ ರೀತಿ ಬಂದು ಹೋಗುವುದೂ ಸಿನಿಮಾದ ಒಟ್ಟಾರೆ ನಿರೂಪಣೆಗೆ ಸೊಗಸಾಗಿ ಒಗ್ಗಿಕೊಂಡಿದೆ. ಜತೆಗೆ ಸರಿಯಾದ ಸಮಯದಲ್ಲಿ ಬಂದು ನೋಡುಗನ ಮೇಲೆ ಪರಿಣಾಮ ಬೀರುತ್ತದೆ. ಈ ಸಿನಿಮಾದ ದೃಶ್ಯಗಳ ಆಂತರ್ಯದಲ್ಲಿ ಕ್ರೌರ್ಯವಿದೆ. ಆದರೆ ಅದರ ಚಿತ್ರಿಕೆಯಲ್ಲಿ ಕ್ರೌರ್ಯ ನೇರಾನೇರ ರಾಚುವುದಿಲ್ಲ. ಚೌಕಟ್ಟಿನ ಆಚೆ ಕೇಳುವ ಧ್ವನಿ, ಕತ್ತಿ ಹಿಡಿದು ಕಡಿಯುವ ಪಾತ್ರದ ಮುಖದಲ್ಲಿ ಕಾಣುವ ಕ್ರೋಧ, ಫಟಕ್ಕನೆ ಚಿಮ್ಮವ ನೆತ್ತರು ಒಟ್ಟಾಗಿ ಸೇರಿ ಕ್ರೌರ್ಯವನ್ನು ಕಟ್ಟುತ್ತದೆ. ಆ ನೆಲೆಯಲ್ಲಿ ಮಚ್ಚು ಲಾಂಗು ಹಿಡಿದು ಕಡಿಯುವ ರೌಡಿಸಂ ಚಿತ್ರದ ತೆರನಾಗಿ ಹಿಂಸೆಯ ವೈಭವೀಕರಣವಿಲ್ಲ. ಇದು ತಲ್ಲಣ ಹುಟ್ಟಿಸುವ ಹಿಂಸೆ, ಹೃದಯ ಕಲಕುವ‌ ಕ್ರೌರ್ಯ. ಪೊನ್ನಿ ತನ್ನ ಮೊದಲ ಬಲಿ ಪಡೆಯುವಾಗ ರೇಡಿಯೋದಲ್ಲಿ ಪ್ರಸಾರವಾಗುವ ಮಹಾಭಾರತದಲ್ಲಿ ದ್ರೌಪದಿಯ ಶಪಥ ಕೇಳುತ್ತದೆ. ಅಂತ ಅಷ್ಟೂ ಪರಿಣಾಮಕಾರಿ ದೃಶ್ಯಗಳಲ್ಲಿ ಯಾಮಿ‌ ಯಜ್ಞಮೂರ್ತಿಯ ಮಾಂತ್ರಿಕ ಮಸೂರ ಅದ್ಭುತ ಕಾರ್ಯ ನಿಭಾಯಿಸಿದೆ. ರೇಪ್ ಸೀನುಗಳು ಬಹಳ ಸಿನಿಮಾಗಳಲ್ಲಿ ಬಂದು ಹೋಗಿರುವುದನ್ನು ನೀವೂ ನೋಡಿರುತ್ತೀರಿ. ಆದರೆ ಚೀರಾಟ ತೋರಿಸದೆ, ಬಟ್ಟೆಯ ಎಳೆದಾಟವಿಲ್ಲದೆ, ಕ್ಯಾಮರಾ ಇಟ್ಟ ಕೋನದಿಂದಲೇ ಪ್ರೇಕಕ್ಷರ ಬೆನ್ನ ಹುರಿಗೆ ಬೆಂಕಿ ಇಟ್ಟ ಅನುಭವ ಮೂಡಿಸುವ ಯಾಮಿಯ ಕ್ಯಾಮರಾ ಕಲೆಗಾರಿಕೆ ಬಗ್ಗೆ ಇಲ್ಲಿ ಹೇಳಲೇ ಬೇಕು. ಬೆಳಕು ಸಂಯೋಜನೆಯ ಶ್ರೇಯಸ್ಸೂ ಆಕೆಗೇ. ದೃಶ್ಯಗಳ ಪರಿಣಾಮ ತೀವ್ರಗೊಳಿಸುವ ಜತೆಗೆ ಸಿನಿಮಾಕ್ಕೊಂದು ದೇಸಿ ಸೊಗಡು ಮೂಡಿಸುವುದು‌ ಹಿನ್ನೆಲೆ ಸಂಗೀತ. ಅದೇನು ವಾದ್ಯಗಳನ್ನು ಬಳಕೆ‌ ಮಾಡಿದ್ದಾರೆ ಎಂದು ತಿಳಿಯಲು ಕಣ್ಣು ಮುಚ್ಚಿ ಕೇವಲ ಧ್ವನಿಯ ಕಡೆಗೆ ಧೇನಿಸಬೇಕು. ವಾದ್ಯಗಳು ಮತ್ತು ಅದರ ಮಟ್ಟುಗಳು ನಮಗೇ‌ ತಿಳಿಯದಂತೆ ನಮ್ಮನ್ನೂ ದೃಶ್ಯದ ಭಾಗವಾಗಿ ಸೆಳೆದು ಬಿಡುತ್ತದೆ. ಇನ್ನು ನಟನೆಯ ಮಟ್ಟಿಗೆ ಹೇಳುವುದಾದರೆ ಕೀರ್ತಿ ಸುರೇಶ್ ಅಭಿನಯವನ್ನು ಅಕ್ಷರಗಳಲ್ಲಲ್ಲ, ತೆರೆಯ ಮೇಲೆ ನೋಡಿಯೇ‌ ಅನುಭವಿಸಬೇಕು. ಆಕೆಯ ಮುಖದ ಹೊರತು ಬೇರೇನೂ ತೋರಿಸದ ಸುದೀರ್ಘ ದೃಶ್ಯವೊಂದರಲ್ಲಿ ಪೊನ್ನಿಯ ಬೇಗುದಿ, ಹೃದಯ ಹಿಂಡುವ ನೋವು, ಮನಸ್ಸು ಅನುಭವಿಸುತ್ತಿರುವ ಹಿಂಸೆ, ತನ್ನವರ ಕಳೆದುಕೊಂಡ ಆಲಾಪ, ಪ್ರತೀಕಾರ ತೀರಿಸಿಯೇ‌ ಸಿದ್ಧವೆಂದ ಪ್ರಲಾಪಗಳೆಲ್ಲ‌ ಏಕಕಾಲಕ್ಕೆ ಕಾಣುವ ಕೀರ್ತಿಯ ನಟನೆಯನ್ನು ಅಕ್ಷರಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಸಂಗಯ್ಯನ ಪಾತ್ರದ ಸೆಲ್ವ ರಾಘವನ್ ಕೀರ್ತಿಯ ಅಭಿನಯಕ್ಕೆ ಸಮನಾದ ಪೋಷಕ ಪಾತ್ರ. ಚಿತ್ರದುದ್ದಕ್ಕೂ ಕಾಣುವ ಅಂಧ ಬಾಲಕನ ಪಾತ್ರದ ಏರಿಳಿತದ ಬಗ್ಗೆ ನಾನಿಲ್ಲಿ ಹೇಳಿಬಿಟ್ಟರೆ ನಿಮ್ಮ ರಸಾಸ್ವಾದನೆಗೆ ಧಕ್ಕೆ ತಂದಂತೆ. ಕತೆಯ ಬಗೆಗಿನ ಬೇರೆಲ್ಲಾ ವಿವರ‌ ನಿಮಗೆ ತಿಳಿದರೂ ಅದರ ತೆರೆಯ ಮೇಲಿನ ಪ್ರಭಾವ ಬೇರೆಯೇ ಇದೆ. ಇಷ್ಟು ವಿವರ‌ ಓದಿದ ಮೇಲೆ‌ ಇನ್ನೊಂದು‌ ವಿಷಯ ಹೇಳಬೇಕಾದ ಅಗತ್ಯವಿಲ್ಲ, ಆದರೂ ಹೇಳಿಬಿಟ್ಟರೆ ನಾನು ನಿರಪರಾಧಿ. ಈ ಸಿನಿಮಾ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ, ವಯಸ್ಕರಲ್ಲೂ ಗಟ್ಟಿ ಮನಸ್ಸಿನವರಿಗೆ ಮಾತ್ರ, ಗಟ್ಟಿ ಮನಸ್ಸಿದ್ದೂ ಮೃದು ಹೃಯವಿದ್ದವರಿಗೆ ಮಾತ್ರ. ಆ ಮೂರೂ ವರ್ಗಕ್ಕೆ ನೀವು ಸೇರಿದ್ದರೆ ‘ಸಾನಿ ಕಾಯಿದಂ’ ನೀಡುವ ಅದ್ಭುತ ಅನುಭವ ನಿಮ್ಮದು.
2016ರಲ್ಲಿ ನಾನು ಜಪಾನಿಗೊಂದು ಪ್ರವಾಸ ಹೋಗಿದ್ದೆ. ಒಂದುದಿನ ಮೌಂಟ್ ಫ್ಯೂಜಿ ನೋಡೋ ಪ್ಲಾನ್ ಇತ್ತು. ಮೌಂಟ್ ಫ್ಯೂಜಿ ನೋಡೋದು ಅಂದ್ರೆ ಅದರ ಬುಡಕ್ಕೆ ಹೋಗಿ ಕತ್ತೆತ್ತಿ ನೋಡೋರೂ ಇದ್ದಾರೆ. ಮೌಂಟ್ ಫ್ಯೂಜಿಯ ಹೆಗಲವರೆಗೂ (mountain shoulder), ಹಿಮಬೀಳಲು ಪ್ರಾರಂಭವಾಗುವ ಜಾಗದವರೆಗೂ ಟ್ರೆಕ್ಕಿಂಗ್ ಮಾಡಿ ಹೋಗೋರೂ ಇದ್ದಾರೆ. ಅವಕ್ಕಂತಲೇ ಟೂರುಗಳಿವೆ. ಆದರೆ ಪವಿಗೆ (ನನ್ನ ಹೆಂಡತಿ) ಚಳಿ, ಹಿಮ ಅಂದ್ರೆ ಅಷ್ಟಕ್ಕಷ್ಟೇ ಆದ್ದರಿಂದ ಅವ್ಯಾವ ಸಾಹಸಕ್ಕೂ ಕೈ ಹಾಕುವಂತಿರಲಿಲ್ಲ. ನಮ್ಮ ಪ್ಲಾನು ಟೊಕಿಯೋದಿಂದಾ ಫೂಜಿಯೋಷಿದಾ ಎಂಬ ಊರಿಗೆ ರೈಲಲ್ಲಿ ಹೋಗಿ ಅಲ್ಲಿಂದಾ ನಡೆದು ಗುಡ್ಡ ಹತ್ತಿ, ಅಲ್ಲಿದ್ದ ಬೌದ್ಧವಿಹಾರವೊಂದರಿಂದ ಫ್ಯೂಜಿ ಪರ್ವತದ ಸೌಂದರ್ಯ ಸವಿಯುವುದಾಗಿತ್ತು. ರೈಲು ಹತ್ತಿಯಾಯ್ತು. ಏನೋ ಅದೃಷ್ಟ ಹೆಚ್ಚುಕಮ್ಮಿಯಾಗಿ ಮೊದಲ ಕಂಪಾರ್ಟ್ಮೆಂಟೇ ಪ್ರವೇಶಿಸಿದ್ವಿ. ಅಲ್ಲಿಂದಾ ಡ್ರೈವರ್ ಮತ್ತು ಮುಂದಿನ ಟ್ರ್ಯಾಕ್ ನೋಡುವ ಅವಕಾಶ! ಇಂತಹ ಅವಕಾಶ ಸಿಕ್ಕಿದ್ಮೇಲೆ, ಅದೆಷ್ಟೇ ಸೀಟು ಖಾಲಿಯಿದ್ರೂ ಯಾರಾದ್ರೂ ಕೂರ್ತಾರಾ? ಮೊದಲಿಂದಲೂ ಡ್ರೈವರ್ರುಗಳು ಅಂದ್ರೆ ನಂಗೆ ಅದೇನೋ ಸೆಳೆತ. ಅಲ್ಲಿ ನಿಂತ್ಕಡು ಡ್ರೈವರ್ ರೈಲುಬಿಡೋದನ್ನೇ ನೋಡ್ತಾ ಇದ್ದೆ. ಡ್ರೈವರ್ ಅಲ್ಲ ಅದು ಡ್ರೈವರಮ್ಮ. ಒಂದು ಮೂವತ್ತು ವರ್ಷ ಇರಬಹುದು ಆಕೆಗೆ. ಲೀಲಾಜಾಲವಾಗಿ ಚುಕುಬುಕು ಓಡಿಸ್ತಾ ಇದ್ಲು. ಆದರೆ ಮಧ್ಯೆ ಮಧ್ಯೆ ಅದೇನೇನೋ ಕೈಸನ್ನೆ ಮಾಡ್ತಾ ಇದ್ಲು. ಕೈಬೆರಳನ್ನ ಒಂದ್ಸಲ ಸೀದಾ ಮುಂದೆ ತೋರಿಸೋದು, ಆಮೇಲೆ ಪಕ್ಕದಲ್ಲಿರೋ ಒಂದು ಶೀಟ್ ಕಡೇ ತೋರಿಸೋದು, ಆಮೇಲೆ ಕೆಲವೊಮ್ಮೆ ಕೆಲ ಇನ್ಸ್ಟ್ರುಮೆಂಟ್’ಗಳೆಡೆಗೆ ಬೆರಳು ತೋರಿಸೋದು ಮಾಡ್ತಾ ಇದ್ಲು. ನಾನು ಮೊದಲಿಗೆ “ಈ ಟ್ರಾಕ್ ಪಕ್ಕದಲ್ಲಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿದ್ದಾರೆ. ಎಲ್ಲೆಲ್ಲಿ ಕ್ಯಾಮರಾ ಬರುತ್ತೋ ಅಲ್ಲಿ ಕೈಯೆತ್ತಿ ಕ್ಯಾಮರಾ ಕಡೆ ಸಂಜ್ಞೆ ಮಾಡಬೇಕು ಅನ್ನೋ ರೂಲ್ಸು ಇರಬೇಕು” ಅಂತದ್ಕಂಡೆ. “ಆದರೆ ಪಕ್ಕದಲ್ಲೂ ಕೈ ತೋರಿಸ್ತಾ ಇದ್ದಾಳಲ್ಲ! ತನಷ್ಟಕ್ಕೇ ತಾನು ಮಾತಾಡ್ಕೋತಾ ಇದ್ದಾಳಾ! ಅಥವಾ ಇವಳಿಗೇನಾದ್ರೂ ಸ್ಟ್ರೋಕ್ ಏನಾದ್ರೂ ಹೊಡೀತಿದ್ಯಾ!?” ಅಂತಲೂ ಅನುಮಾನ ಬಂತು. ನನ್ನ ಪಕ್ಕದಲ್ಲೇ ಒಬ್ಬ JR (Japan Rail) ಸ್ಟಾಫ್ ನಿಂತಿದ್ದ. ಅಲ್ಲಿಂದ ಡ್ರೈವರನ್ನ ನೋಡ್ತಾ, ಪ್ರತಿ ಸ್ಟೇಷನ್ ಬಂದಕೂಡಲೇ ಸ್ಟಾಪ್-ವಾಚ್ ನೋಡ್ಕಂಡು ಪೇಪರಲ್ಲಿ ಏನೋ ಗುರುತು ಹಾಕ್ಕಳ್ತಿದ್ದ. ಸ್ಟೇಷನ್ ಬಿಟ್ಟಕೂಡಲೇ ಇನ್ನೊಂದ್ಸಲ ಸ್ಟಾಪ್-ವಾಚ್ ನೋಡಿ ಮತ್ತೆ ಬರ್ಕೋತಾ ಇದ್ದ. ಆಗಾಗ ಕೆಳಗೆ ಇನ್ನೇನೋ ಅವರ ಲಿಪಿಯಲ್ಲಿ ಬರ್ಕೋತಾ ಇದ್ದ. ಕೆಲ ಸ್ಟೇಷನ್ಗಳ ನಂತರ ಡ್ರೈವರ್ ಬದಲಾದ್ರು. ಅಮ್ಮಯ್ಯ ಇಳಿದು, ಅಪ್ಪಯ್ಯ ಬಂದ. ಇವನದ್ದೂ ಅದೇ ಕಥೆ. ಇವನು ಇನ್ನೂ ಸ್ವಲ್ಪ ನಾಟಕೀಯವಾಗಿ “ನಾನು…..ಅಲ್ಲಿssssssಗೆ ಹೋಗ್ತೀನಿ” ಅನ್ನೋತರ ಮುಂದೆ ಕೈ ತೋರಿಸ್ತಾ ಇದ್ದ. ನಂಗೆ ಮಂಡೆಕೆಟ್ಟುಹೋಯ್ತು. ಪಕ್ಕದಲ್ಲಿದ್ದ ಲೆಕ್ಕಬರೀತಿದ್ದ “ರೈಲು-ಲೆಕ್ಕಿಗ”ನಿಗೆ ಮಾತಾಡ್ಸೋಣ ಅಂತಾ ಪ್ರಯತ್ನಿಸಿದೆ. ಏನೇನೋ ಜಪಾನೀಸ್ ಭಾಷೆಯಲ್ಲಿ ಹೇಳಿ, ಮುಂದೆಬಗ್ಗಿ “ಗೊಮ್ಮೆನ್ನಾಸಾsssಯ್” ಅಂದ. ನಂಗೆ ಗೊಮ್ಮೆನ್ನಸಾಯ್ ಅಂದ್ರೆ “ಸಾರಿ ಸಾರ್” ಅಂತಾ ಗೊತ್ತಿದ್ರಿಂದ, ಇವನು ನಂಗೆ ” ದಯವಿಟ್ಟು ಸುಮ್ಮನಿರಿ. ಡಿಸ್ಟರ್ಬ್ ಮಾಡ್ಬೇಡಿ” ಅಂತಾ ಇದ್ದಾನೆ ಅಂತಾ ಸೂಚ್ಯವಾಗಿ ಗೊತ್ತಾಯ್ತು. ಸುಮ್ಮನಾದೆ. ಆದರೆ ನಾವು ಇಷ್ಟಕ್ಕೆಲ್ಲಾ ಬಿಡ್ತೀವಾ. ಯಾವುದು ಮುಚ್ಚಿಡ್ತಾರೋ ಅದನ್ನೇ ಪಡೆಯೋ ಡಿಫೆಕ್ಟು ನಂದು. ಫೂಜಿಯೋಶಿದಾ ಸ್ಟೇಷನ್ನಲ್ಲಿ, ಟ್ರೈನ್ ಬದಲಾಯಿಸಬೇಕಿತ್ತು. ನನ್ನ ಅರ್ಧಾಂಗಿ ಹಿಂದಿನ ರೈಲಲ್ಲಿ ಛತ್ರಿ ಕಳೆದುಕಂಡಿದ್ದರಿಂದ, ಅಲ್ಲಿಯ ಸ್ಟಾಫ್ ಒಬ್ಬನ ಹತ್ರ ಆದರ ಬಗ್ಗೆ ವಿಚಾರಿಸ್ತಾ ಇದ್ದೆ. ಜಪಾನಿಯರಲ್ಲಿ ಇಂಗ್ಳೀಷ್ ಭಾಷೆಯನ್ನು ಮಾತನಾಡಬಲ್ಲವರು ನನಗೆ ಸಿಕ್ಕಿದ್ದು ಬಹಳ ಕಡಿಮೆ. ಈತ ನಿರರ್ಗಳವಾಗಿ ಇಂಗ್ಳೀಷಿನಲ್ಲಿ ಮಾತನಾಡಬಲ್ಲವನಾಗಿದ್ದ! ಕೋಲಾರ ಗೋಲ್ಡ್ ಮೈನ್ ಸಿಕ್ಕಿದಂಗಾಯ್ತು. ಕೇಳೋಕೆ ಸಾವಿರ ಪ್ರಶ್ನೆಯಿದ್ವು. ಮೊದಲು ಈ ರೈಲು ಡ್ರೈವರ್ರುಗಳ ನಾಟಕದ ಬಗ್ಗೆ ತಿಳ್ಕೊಳ್ಳೋಣಾ ಅಂತಾ ಅದನ್ನೇ ಕೇಳಿದೆ. ಅವ ಕೊಟ್ಟ ಉತ್ತರ ನನಗೆ ಹೊಸತೊಂದು ವಿಷಯವನ್ನೇ ತಿಳಿಸಿತು!! ಜಪಾನಿಯರ ಸಮಯಪ್ರಜ್ಣೆ, ಗುಣಮಟ್ಟದ ಹುಚ್ಚು, ಸಿಕ್ಸ್-ಸಿಗ್ಮಾ, ಸೆಯಿರಿ, ಸೆಯ್ಟನ್, ಸೈಸೋ, ಸೈಕೆತ್ಸು, ಶಿತ್ಸುಕೆ (5S methodology) ಇವುಗಳ ಬಗ್ಗೆಯೆಲ್ಲಾ ತಿಳಿದಿದ್ದ ನನಗೆ ಜಪಾನೀಯರ ಈ “ಪಾಯಿಂಟಿಂಗ್ ಅಂಡ್ ಕಾಲಿಂಗ್” ಎಂಬ ಹೊಸದೊಂದು ರೂಡಿಯ ಬಗ್ಗೆ ತಿಳಿದುಬಂತು. ಜಪಾನೀ ಭಾಷೆಯಲ್ಲಿ ‘ಯುಬಿಸಾಶೀ ಕೋಶೋ’ ಅನ್ನುವ ಇದು ಜಪಾನೀಯರ ಔದ್ಯೋಕಿಗ ಸುರಕ್ಷತಾ ಕ್ರಮ (Occupational safety measure). ಅಂದರೆ ಕೆಲಸವೊಂದನ್ನು ಮಾಡುವಾಗ, ಆಗಾಗ ಉಪಯೋಗಿಸಬೇಕಾಗಿರುವ ಉಪಕರಣ/ಮುಖ್ಯವಾದ ಸೂಚಕಗಳೆಡೆಗೆ ಕೈತೋರಿಸಿ, ತಾನು ಮುಂದೆ ಮಾಡಬೇಕಾಗಿರುವ ಕೆಲಸವನ್ನು ಜೋರಾಗಿ ಒಮ್ಮೆ ಹೇಳುವುದು. ಅಂದರೆ ಆ ಡ್ರೈವರ್ ಮಾಡುತ್ತಿದ್ದೇನೆಂದರೆ “ನಾನು ಹೋಗಬೇಕಾಗಿರುವ ದಾರಿ ಹೀsssಗೆ ಮುಂದೆ. ಮುಂದಿನ ಜಂಕ್ಷನ್ ಇಷ್ಟುದೂರದಲ್ಲಿದೆ. ಹಳಿಬದಲಾಯಿಸುವಾಗ ಇದು, ಇದು, ಮತ್ತಿದು ಆನ್ ಇರಬೇಕು. ನನ್ನ ಸ್ಪೀಡ್ ಇಷ್ಟಿದೆ (ಇದಕ್ಕಿಂತಾ ಹೆಚ್ಚಿಲ್ಲ)” ಅಂತಾ ತನಗೆ ತಾನೇ ಹೇಳಿಕೊಂಡು ಕೆಲಸವನ್ನು ಮಾಡುತ್ತಿದ್ದ(ಳು). ಇದರಿಂದ ಪುನರಾವರ್ತಿತ ಕೆಲಸಗಳು ಹಾಗೂ ಅಪಾಯಕಾರಿ ಕೆಲಸಗಳಲ್ಲಿ, ಅವಘಡಗಳು ಘಟಿಸುವ ಸಾಧ್ಯತೆ ಬಹಳ ಕಡಿಮೆಯಂತೆ. ಜಪಾನಿನ JISHA ಅಂದರೆ Japan Industrial Safety and Health Associationನ್ನಿನ ನಿಯಮಗಳ ಪ್ರಕಾರ ಇದು ಕಡ್ಡಾಯ. ಸಧ್ಯಕ್ಕೆ ಜಪಾನ್ ಹಾಗೂ ನ್ಯೂಯಾರ್ಕ್ ಸಬ್-ವೇ ಸಿಸ್ಟಮ್ಮಿನಲ್ಲಿ ಈ Pointing and Callingನ ಅಭ್ಯಾಸ ಇದೆ. ಉಳಿದೆಡೆ ಕಮ್ಮಿ ಅಥ್ವಾ ಇಲ್ಲವೇ ಇಲ್ಲ. ನನ್ನ ಪಕ್ಕ ನಿಂತಿದ್ದ ಆ ರೈಲುಲೆಕ್ಕಿಗನ ಬಗ್ಗೆ ಕೇಳಿದೆ. ಆತ ಆಡಿಟರ್ ಅಂತೆ. ಆ ಡ್ರೈವರಮ್ಮನ annual appraisal ಮಾಡ್ತ ಇದ್ನಂತೆ. ಇನ್ನೂ ಒಂದೆರಡು ವಿಷಯಗಳನ್ನು ತಿಳಿದುಕೊಳ್ಳುವ ವೇಳೆಗೆ ನಮ್ಮ ಎರಡನೇ ರೈಲು ಬಂದಿದ್ದರಿಂದ, ಹೆಚ್ಚು ಪ್ರಶ್ನೆಗಳಿಗೆ ಅವಕಾಶವಾಗಲಿಲ್ಲ. ಅವನಿಗೊಂದು “ಅರಿಗಾಟ್ಟೋ-ಗೊಝೈಮಾಸ್” (ಧನ್ಯವಾದ) ಹೇಳಿ ಓಡಿದೆ. ಇದಾದ ಮೇಲೆ ಬರೇ ಡ್ರೈವರ್ರುಗಳಲ್ಲದೇ ಫಾಟ್ಫಾರ್ಮ್ ಇನ್ಸ್ಪೆಕ್ಟರುಗಳೂ ಸಹ ಇದನ್ನು ಅನುಸರಿಸುತ್ತಿದ್ದದ್ದು ಕಂಡುಬಂತು. ವಿಡಿಯೋ ನೋಡಿದರೆ ನಿಮಗೆ ಅರ್ಥವಾಗಬಹುದು. https://raghavankana.com/wp-content/uploads/2020/07/12888336_755206274616868_1995459579_n_1007320079357937.mp4 https://en.wikipedia.org/wiki/Pointing_and_calling ಅಷ್ಟೆಲ್ಲಾ ಆಸೆಪಟ್ಟು ಹೋದ ನಮಗೆ ಫೂಜಿಯೋಷಿದಾದಲ್ಲಿ ಸರ್ಪ್ರೈಸ್ ಕಾದಿತ್ತು. ಇದ್ದಕ್ಕಿದ್ದಂತೆ ಹಿಮಪಾತ ಪ್ರಾರಂಭವಾಗಿ, ಬೌದ್ಧವಿಹಾರವನ್ನು ತಲುಪುವ ಮೆಟ್ಟಿಲುದಾರಿಯೆಲ್ಲಾ ಹಿಮಾವೃತ್ತವಾಗಿ, ಜಾರಿಕೆ ಹೆಚ್ಚು ಅಂತಾ ಹೇಳಿ ನಮಗೆ ಮೇಲೆ ಹೋಗೋಕೇ ಬಿಡಲಿಲ್ಲ. ಅಲ್ಲಿಂದಾ ಮೌಂಟ್ ಫ್ಯೂಜಿ ನೋಡುವ ಅವಕಾಶವೇ ಸಿಗಲಿಲ್ಲ. ಮರುದಿನ ಶಿಂಕಾನ್’ಸೆನ್ (ಬುಲೆಟ್ ಟ್ರೈನ್)ನಲ್ಲಿ ಒಸಾಕಾಕ್ಕೆ ಹೋಗುವಾಗ ಅದರ ಕಿಟಕಿಯಿಂದ ಮೌಂಟ್ ಫ್ಯೂಜಿಯನ್ನು ನೋಡಿ ಕಣ್ತುಂಬಿಕೊಂಡೆ.
by athreebook | Jul 3, 2020 | ಆತ್ಮಕಥಾನಕ, ಜಿ.ಟಿ. ನಾರಾಯಣ ರಾವ್, ಪ್ರವಾಸ ಕಥನ, ವ್ಯಕ್ತಿಚಿತ್ರಗಳು | 2 comments ಜಾತಿ ಮತಗಳ ಚಕ್ರ ಸುಳಿ ಮೀರಿ – ೬ ಹುಟ್ಟಿನ ಆಕಸ್ಮಿಕದೊಡನೇ ಸಮಾಜದಲ್ಲಿ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಭಾವನಾತ್ಮಕ ಜವಾಬ್ದಾರಿಗಳೂ ಸೇರಿಕೊಳ್ಳುತ್ತವೆ. ಅವನ್ನು ಹೊರತುಪಡಿಸಿ ಒಂದು ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಈ ಮಾಲಿಕೆಯನ್ನು ಮೀಸಲಾಗಿರಿಸಿದೆ. ಅದು ಒಂದು ಮಿತಿಯ ಆತ್ಮಕಥನವೂ ಆದದ್ದು ಆಕಸ್ಮಿಕ. ಆದರೆ ಈ ಕೊನೆಯಲ್ಲಿ, ನಾನು ‘ಮೀರಿದವು’ ಅಥವಾ ಸ್ವತಂತ್ರವೆಂದು ನಂಬಿದ ಪ್ರಭಾವಗಳೂ ಬಹುತೇಕ ‘ಮೂಲ ಆಕಸ್ಮಿಕ’ದ ಭಾಗವೇ ಆಗಿರುತ್ತದೆ ಎಂದರಿವಾಯ್ತು. ಅಂಥಾ ತಂದೆಯನ್ನೇ ತಿಳಿದುಕೊಳ್ಳುವ ಪ್ರಯತ್ನದೊಡನೆ, ನನ್ನ ವಿದ್ಯಾರ್ಥಿ ದಿನಗಳ ಉದಾಹರಣೆಗೇ ಸರಣಿಯನ್ನು ಮುಗಿಸುತ್ತಿದ್ದೇನೆ. ತನ್ನ ಸ್ವಭಾವವನ್ನು ತಂದೆಯೇ ಹೇಳಿಕೊಳ್ಳುವುದಿತ್ತು, “ಧುಮುಕಿ ಆಳ ನೋಡುವ ಪ್ರವೃತ್ತಿ.” ಅದು ಮಾತಿನ ಚಂದಕ್ಕೆ ಹೇಳಿದ್ದೆನ್ನುವಂತೆ ಅವರ ಓದು, ಲೋಕಾನುಭವ, ಶಿಸ್ತು, ಶ್ರಮಗಳಿಗೆ ಸಾಕ್ಷಿಯಾಗಿ ಹಿಡಿದ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಿದ್ದರು. ಹೆಚ್ಚಿನ ಸಲ ಎದುರು ಬಿದ್ದವನಿಂದಲೂ ಮೆಚ್ಚುಗೆ ಗಳಿಸುತ್ತಿದ್ದರು. ಅಂಥವುಗಳಲ್ಲಿ ತಂದೆಯೇ ಕಟ್ಟಿ, ಉಚ್ಛ್ರಾಯಕ್ಕೆ ಮುಟ್ಟಿಸಿದ್ದ ಮಡಿಕೇರಿ ಕಾಲೇಜ್ ಸಹಕಾರಿ ಸಂಘ (ಸುಮಾರು ೧೯೫೩ರಿಂದ ೧೯೬೨, ನೋಡಿ ಅವರದೇ ಪುಸ್ತಕ – ಸವಾಲನ್ನು ಎದುರಿಸುವ ಛಲ) ನನ್ನ ಬಾಲ ಮನಸ್ಸನ್ನು ತುಂಬ ಪ್ರಭಾವಿಸಿದ್ದಿರಬೇಕು. ಬಹುಶಃ ಅದೇ ಮುಂದೊಂದು ದಿನ ನನಗೆ ಪುಸ್ತಕೋದ್ಯಮಿಯಾಗಿ ನೆಲೆಸಲು ಗಟ್ಟಿ ನೆಲವನ್ನು ತೋರಿಸಿರಬೇಕು. ಕೆಲವು ಜೀವನವೃತ್ತಾಂತಗಳಲ್ಲಿ, ಹಿರಿಯ ಕಿರಿಯನನ್ನು (ತಂದೆ ಮಗ) ಕೂರಿಸಿಕೊಂಡು “ಮಾಡು, ಮಾಣ್ (ಮಾಡದಿರು)”ಗಳನ್ನು ಉಪದೇಶಿಸುವುದು ಕಾಣುತ್ತೇವೆ. ಆದರೆ ವಿದ್ಯಾರ್ಥಿ ದಿನಗಳಲ್ಲಿ ನಾನೂ ತಂದೆಯೂ ನೇರ ಮುಖಕೊಟ್ಟು ಮಾತಾಡಿದ್ದೇ ಇಲ್ಲ. (ತಮ್ಮಂದಿರಿಗಾಗುವಾಗ ತಂದೆ ಪಳಗಿದ್ದರು!) ಆಟೋಟಗಳು ಸಮಯದಂಡಕ್ಕೆ, ಓದೊಂದೇ ವಿದ್ಯೆ, ಇತರ ಸಾಧನೆಗಳು ಹವ್ಯಾಸಕ್ಕೆ ಎಂದೇ ಅವರು ಖಚಿತವಾಗಿ ಹೇಳುತ್ತಿದ್ದ ದಿನಗಳವು. ಆದರೆ “ಮುಂದೆ ನೀನು ಇಂಥಾದ್ದಾಗು” ಎಂದು ಅವರು ತನ್ನ ಮಕ್ಕಳಿಗೆ ಹೇರಿದ್ದೂ ಹೇಳಿದ್ದೂ ಇಲ್ಲ. ಕಲಿಕೆ ಮತ್ತು ವೃತ್ತಿ ಲಕ್ಷ್ಯಗಳಲ್ಲಿ ನಮ್ಮ ಆಯ್ಕೆಯನ್ನು ಪೂರ್ಣ ಬೆಂಬಲಿಸಿದ್ದರು, ಎಡವಿದಾಗ ಆಸರೆಯನ್ನೂ ಕೊಟ್ಟಿದ್ದರು. ಆದರೆ ಎಂದೂ ಅಯಾಚಿತ (ಸ್ವಂತ ಅಭಿಪ್ರಾಯ) ವಿಮರ್ಶೆಯನ್ನು ಮಾಡಲೇ ಇಲ್ಲ. ನಾನು ಪದವಿಪೂರ್ವ ತರಗತಿಯಲ್ಲಿ ಅನುತ್ತೀರ್ಣನಾದಾಗ, ಕಲಿಕೆಯ ಉದ್ದಕ್ಕೂ ಪರೋಕ್ಷವಾಗಿ ಉಡಾಫೆಯನ್ನೇ ಸಾಧಿಸಿದರೂ ಒರೆಗೆ ಹಚ್ಚಲಿಲ್ಲ, ಭಂಗಿಸಲಿಲ್ಲ. ಎನ್.ಸಿ.ಸಿ ಆಫೀಸರ್ ಆಗಿ ತಂದೆ ಹದಿನೇಳು ವರ್ಷಗಳ ಸೇವೆ ಸಲ್ಲಿಸಿದರು. ರಕ್ಷಣೆಯ ಬಿಸುಪಿನೊಡನೆ ತರಬೇತಿಯ ಆಳ, ಶಿಸ್ತಿನ ಬಿಗಿ, ಕೊಡುವಲ್ಲಿ ಅಪ್ರಕಟಿತ ಪ್ರೀತಿ ಪ್ರತಿಯಾಗಿ ಗೌರವ (ಅವರಿಂದ ಶಿಕ್ಷೆಗೊಳಗಾದವರೂ ಹಿಂದೆ ಬಿಟ್ಟು ಮೆಚ್ಚಿದ್ದು ಧಾರಾಳ ಕೇಳಿದ್ದೇನೆ.) ಉಳಿಸಿಕೊಂಡರು. ಅವರು ಕಾಲೇಜು ವಿದ್ಯಾರ್ಥಿಗಳಿಗೆ ಎನ್.ಸಿ.ಸಿ ಕಡ್ಡಾಯವಿದ್ದ ಕಾಲದಲ್ಲಿ ಅಧಿಕಾರಿಯಾಗಿ ದುಡಿದವರು. ಎಷ್ಟೋ ವಿದೇಶಗಳಲ್ಲಿ ಪ್ರಬುದ್ಧರಿಗೆ ಸೀಮಿತ ಸೈನ್ಯ-ಸೇವೆ ಕಡ್ಡಾಯವಿದ್ದಂತೇ ಇಲ್ಲಿನ ಎನ್.ಸಿ.ಸಿ ರೂಪುಗೊಂಡಿತ್ತು. ತಂದೆ ಮೂಲ ಆಶಯಕ್ಕೆ ಸ್ವಲ್ಪವೂ ಭಂಗ ಬಾರದಂತೆ ನೋಡಿಕೊಂಡರು, ಜತೆಗೇ ತರುಣ ಮನಸ್ಸುಗಳು ‘ದೊಡ್ಡ ಬಂದೂಕು’ ಅಷ್ಟೇ ಆಗದಂತೆ ವಿಶೇಷ ಕಾಳಜಿಯನ್ನೂ ವಹಿಸಿದರು. ಇವರು ಮಡಿಕೇರಿಯಲ್ಲಿದ್ದಾಗ ಭಾಗಮಂಡಲ-ತಲಕಾವೇರಿಗೆ ಕಡಿದ ರಸ್ತೆ, ಬಳ್ಳಾರಿಯ ಕೇಂದ್ರ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದಂದು ಎನ್.ಸಿ.ಸಿ ವಿದ್ಯಾರ್ಥಿಗಳಿಂದ ಕೊಟ್ಟ ‘ಮರಸು ಯುದ್ಧ ಪ್ರದರ್ಶನ’ (ambush), ಬೆಂಗಳೂರಿನ ವಿಶೇಷ ದಳ, ಕಳಶಪ್ರಾಯವಾಗಿ ಕುದುರೆಮುಖ ಚಾರಣಗಳು ಕೆಲವು ನಿದರ್ಶನಗಳು. ವೃತ್ತಿ ಗಣಿತಾಧ್ಯಾಪಕರಾದರೂ ಪರೋಕ್ಷವಾಗಿ ತಗುಲಿಸಿಕೊಂಡ ದೊಡ್ಡ ವಿಷಯ ಆಕಾಶವೀಕ್ಷಣೆ. ಆ ಕುರಿತು ಇವರಷ್ಟು ಲೇಖನ, ಪುಸ್ತಕಗಳನ್ನು ಕನ್ನಡದಲ್ಲಿ ಕೊಟ್ಟವರಿಲ್ಲ. ಅವೆಲ್ಲವನ್ನೂ ಮೀರಿಸುವಂತೆ (ದೂರದರ್ಶನ ಇಲ್ಲದ ಕಾಲದಲ್ಲಿ) ಆಕಾಶವಾಣಿಯ ಮೈಸೂರು, ಮಂಗಳೂರು ನಿಲಯಗಳಿಂದ ರಾತ್ರಿಗಳಲ್ಲಿ ಇವರು ನೇರ ಕೊಟ್ಟ ನಕ್ಷತ್ರ ವೀಕ್ಷಕ ವಿವರಣೆಗಳಂತೂ ರಾಜ್ಯಾದ್ಯಂತ ಪ್ರಸಾರವಾಗುತ್ತಿದ್ದವು, ಮನೆ ಮಾತಾಗಿದ್ದವು. ವಿವಿಧ ಕಾಲೇಜು, ಸಂಘಗಳು ಇವರ ಸಂಗದಲ್ಲಿ ಅಹೋರಾತ್ರಿ ನಡೆಸಿದ ಆಕಾಶವೀಕ್ಷಣೆಗಳು ಅದೆಷ್ಟು ‘ಮಾನವದೀಪ’ಗಳಿಗೆ ಬೆಳಕಿನ ಕುಡಿ ಮುಟ್ಟಿಸಿತೆಂದು ಹೇಳಿ ಮುಗಿಯುವಂತದ್ದಲ್ಲ. ತಂದೆ (ಆತ್ಮಕಥೆ – ಮುಗಿಯದ ಪಯಣದಲ್ಲಿ ಹೇಳಿಕೊಂಡಂತೆ) ಬಾಲ್ಯವನ್ನು ಗಾನಲೋಲನಾಗಿಯೇ ಕಂಡವರು. ಮದ್ರಾಸಿನಲ್ಲಿ ಕಳೆದ ಕಾಲೇಜು ದಿನಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಘನ ರಸಿಕನಾಗಿಯೇ ರೂಪುಗೊಂಡರು. ಮನೆಗಷ್ಟೇ ಸೀಮಿತಗೊಂಡ ಇವರ ಸಿಳ್ಳೆಗಾನಗಳು ಪರಿವಾರವನ್ನೆಲ್ಲಾ ಗಾಢವಾಗಿಯೇ ಪ್ರಭಾವಿಸಿತ್ತು. ಅಧ್ಯಾಪಕನ ಶಿಸ್ತಿನ ಟೈ ಕೋಟಿನಲ್ಲೇ ಇವರು ಮಡಿಕೇರಿ ಸರಕಾರೀ ಕಾಲೇಜಿನ ವೇದಿಕೆಯಲ್ಲಿ ಚಕ್ಕಳಬಕ್ಕಳ ಹಾಕಿ ಕುಳಿತು ಪಿಟೀಲು ನುಡಿಸುವ ಪಟ ನಾನು ನೋಡಿದ್ದೇನೆ. ಮಡಿಕೇರಿಯಲ್ಲಿದ್ದಾಗ ಇವರೊಂದು ಮೃದಂಗ ಖರೀದಿಸಿದ್ದರು. ಅವರು ಬಿಡುವು ಮಾಡಿಕೊಂಡು “ಸೊಗಸುಗಾ ಮೃದಂಗ ಗಾನಮೂ…” ಎಂದು ಮೃದಂಗಕ್ಕೆ ಹಿಂಸೆ ಕೊಡಲು ಕುಳಿತರೆ, ಎದುರು ತಂಗಿ ಸರಸ್ವತಿ, ತಮ್ಮ ದಿವಾಕರರು ಗಟ್ಟಿಯಾಗಿ ತಾಳ ತಟ್ಟಲು ಕೂರಲೇಬೇಕಾಗುತ್ತಿತ್ತು. (ನಾನು ಆಟಕ್ಕಿರುತ್ತಿದ್ದೆ, ಲೆಕ್ಕಕ್ಕಲ್ಲ!) ತಂದೆಯ ಸಂಗೀತ ಪ್ರೇಮ ವ್ಯವಸ್ಥಿತವಾಗುವಲ್ಲಿ ಪ್ರಾಯೋಗಿಕ ಹೆಜ್ಜೆ ಮೈಸೂರಿನ ‘ಸಹೃದಯ ಬಳಗ’, ದೃಢವಾದ ಹೆಜ್ಜೆ ‘ಗಾನಭಾರತೀ.’ ಅಕ್ಷರ ಲೋಕದಲ್ಲಿ ಕವಿ, ಕತೆಗಾರ ಎಂದು ತಂದೆ ಮೊದಲ ಕಸರತ್ತುಗಳನ್ನು ಮಾಡಿದರೂ ಗಟ್ಟಿ ನಿಂತದ್ದು ಕನ್ನಡದ ವಿಜ್ಞಾನ ಸಾಹಿತ್ಯ ನಿರ್ಮಾಪಕನಾಗಿ. ಆ ವಿಚಾರದಲ್ಲಿ ಪಾವೆಂ ಆಚಾರ್ಯರ ಪ್ರಭಾವವನ್ನು ತಂದೆ ಸ್ಮರಿಸದ ಅವಕಾಶಗಳಿಲ್ಲ. ತಂದೆ ಬೆಳವಣಿಗೆಯ ಮಹಡಿಗೇರುತ್ತ ಶಿವರಾಮ ಕಾರಂತರ ಅಂತಸ್ತಿನಲ್ಲಿ ಕೆಲವು ಕಾಲ ತಂಗಿದ್ದಿತ್ತು. ಆದರೆ ಬೇಗನೆ ವಸ್ತುನಿಷ್ಠತೆಯಲ್ಲಿ ಅವರಷ್ಟೇ ಖಡಕ್ಕಾಗಿ ಕಾರಂತರನ್ನೇ ತಿರಸ್ಕರಿಸಿ ತಂದೆ ನಿರ್ವಿವಾದವಾಗಿ ಮೇಲೇರಿದರು. ಕಾರಂತ ವ್ಯಕ್ತಿತ್ವ, ಅವರ ಬರವಣಿಗೆಯ ಹರಹುಗಳನ್ನೆಲ್ಲ ಅಪಾರ ಗೌರವಿಸಿದರೂ ಅವರ ವಿಜ್ಞಾನ ಸಾಹಿತ್ಯವನ್ನು ತಂದೆ ಒಪ್ಪಿಕೊಳ್ಳಲಿಲ್ಲ ಎನ್ನುವುದು ಸೌಮ್ಯವಾದೀತು, ಸಕಾರಣ ಖಂಡಿಸಿದರು. ಲೋಕರೂಢಿಗಳಲ್ಲಿ ತಂದೆಯನ್ನು ಅಪ್ಪ, ಪಪ್ಪ, ಡ್ಯಾಡಿ, ಅಣ್ಣ, ಬಾಬ, ಮಾವಾದಿಗಳಿಂದ ಕರೆಯುವುದಿದೆ. ಅದರಲ್ಲಿ ನಮ್ಮದೊಂದು ವಿಚಿತ್ರ – ನನಗೆ ನೆನಪಿದ್ದ ದಿನಗಳಿಂದಲೂ ನಾವು ಮೂವರು ಮಕ್ಕಳು ತಂದೆಯನ್ನು ನೇರ ಏನೂ ಸಂಬೋಧಿಸಲೇ ಇಲ್ಲ. ಹೀಗೆ ಸಂಬಂಧ ಇದ್ದೂ ಇಲ್ಲದಂಥ ತಂದೆಯ ಪ್ರಭಾವವನ್ನಷ್ಟೇ ಇಲ್ಲಿ ದಾಖಲಿಸಿದ್ದೇನೆ. “ನಾನು ನುಡಿದಂತೆ ನಡೆ, ಮಾಡಿದಂತಲ್ಲ” ಎನ್ನುವವರು ಧಾರಾಳ ಸಿಗುತ್ತಾರೆ. ಆದರೆ ತಂದೆ, ನನಗೆ ನೇರ ನುಡಿದದ್ದು ಕಡಿಮೆ, ಲೋಕಕ್ಕೇ ಕಾಣುವಂತೆ ಮಾಡಿದ್ದು ಅಪಾರ. ಅದರಲ್ಲಿ ನನಗೂ ಧಾರಾಳ ದಕ್ಕಿದ್ದಾರೆ ಎಂದು ಸಂತೋಷದಿಂದ ಹೇಳಬಲ್ಲೆ. ಉಪ ಸಂಹಾರ ಸರಣಿಯನ್ನು ಕೊನೆಗಾಣಿಸುವ ಯೋಚನೆಯೊಡನೆ ‘ತಂದೆ’ಯ ತುಣುಕು ಹೊಳೆಯಿತು. ಅಷ್ಟೇ ಆಕಸ್ಮಿಕವಾಗಿ ತಂದೆಯ ದೇಹಾಂತ್ಯದ ಸ್ಮೃತಿ ದಿನ ಸಪೀಪದಲ್ಲಿರುವುದು ನೆನಪಾಗಿ (೧೪-೯-೧೯೨೬ ರಿಂದ ೨೭-೬-೨೦೦೮), ಎರಡನ್ನೂ ಸಮೀಕರಿಸುವವನಿದ್ದೆ. ಆಗ ಮೂರನೆಯ ಪ್ರೇರಣೆಯಾಗಿ ಬಂತು ಪ್ರಜಾವಾಣಿಯ ಗೆಳೆಯ ಬಿ.ಎಂ ಹನೀಫ್ ಒತ್ತಾಯ. ‘ವಿಶ್ವ ಅಪ್ಪಂದಿರ ದಿನ’ಕ್ಕೆ (ಪ್ರತಿ ವರ್ಷದ ಜೂನ್ ಮೂರನೇ ಆದಿತ್ಯವಾರ) ನನ್ನ ಮತ್ತು (ಮಗ) ಅಭಯನ ದ್ವಂದ್ವ! ಹಾಗಾಗಿ ಸಾಂಪ್ರದಾಯಿಕ ಭಾಷೆಯಲ್ಲಿ ಹೇಳುವುದಿದ್ದರೆ ತಂದೆಯ ವಾರ್ಷಿಕ ತಿಥಿಗೂ ವಾರ ಮೊದಲೇ ನುಡಿತರ್ಪಣವನ್ನು ಇಲ್ಲೂ ಇಂದಿನ ಪ್ರಜಾವಾಣಿಯಲ್ಲೂ ಕೊಡುವಂತಾಗಿದೆ. (ಅಭಯ ನನ್ನ ಮೇಲೆ ನಡೆಸಿದ ‘ಮೌಲ್ಯ ಮಾಪನ’ವನ್ನು(?) ಆಸಕ್ತರು ಪ್ರಜಾವಾಣಿಯಲ್ಲೂ ಇಲ್ಲಿ ಸ್ವತಂತ್ರವಾಗಿಯೂ ಅಭಯನ ಗೋಡೆಯಲ್ಲಿ ಓದಿಕೊಳ್ಳಬಹುದು) ಇಲ್ಲಿ ಪ್ರಸ್ತಾಪಗೊಂಡ ಅನೇಕ ಅಪೂರ್ಣ ಕಥನಗಳನ್ನು ನಾನು ಮುಂದೆಂದಾದರೂ ಹೀಗೇ ಪೂರ್ಣಗೊಳಿಸಲೂಬಹುದು. ಯಾಕೆಂದರೆ, ಜಿ.ಎಸ್.ಎಸ್ ಹೇಳಿದ್ದಾರೆ “ಹಾಡುವುದು ಅನಿವಾರ್ಯ ಕರ್ಮ ಎನಗೆ.” (ಜಾತಿ, ಮತ…. ಸರಣಿ ಮುಗಿಯಿತು) « ದ್ವಿಜತ್ವ ಕೊಡಿಸಿದ ಮೈಸೂರು ಪ್ರಾಕೃತಿಕ ಭಾರತದ ಸೀಳೋಟ » 2 Comments ಪುರುಷೋತ್ತಮ ಬಿಳಿಮಲೆ on July 3, 2020 at 2:33 am ಜಿ ಟಿ ನಾರಾಯಣರಾಯರು ಮತ್ತು ಗೌರೀಶ ಕಾಯ್ಕಿಣಿಯವರು ನನಗೆ ಈಗಲೂ ತುಂಬಾ ಇಷ್ಟ. ಅವರ ಪ್ರಖರ ವೈಚಾರಿಕತೆಯ ನಡುವೆ ಮುಗ್ಧವಾದ ಮಗುತನವೊಂದು ಸದಾ ಜಾಗ್ರತವಾಗಿರುತ್ತಿತ್ತು. ಇದು ಅವರ ಮಾತುಗಳಲ್ಲಿ ಆಗಾಗ ಪ್ರಕಟವಾಗುತ್ತಿತ್ತು. ಜೆಟಿನಾ ಅವರ ಮೈಸೂರಿನ ಮನೆಗೊಮ್ಮ ಹೋಗಿದ್ದೆ. ಅವರಿಗಿಂತ ತುಂಬಾ ಕಿರಿಯನಾದ ನನ್ನೊಡನೆ ಅವರು ಬಾಯ್ದೆರೆದು ಮಾತಾಡಿದ ರೀತಿಗೇ ನಾನು ಮರುಳಾಗಿದ್ದೆ. ನೆಲನೋಡಿ ನಡೆಯುತ್ತಿದ್ದ ನನಗೆ ಆಕಾಶ ನೋಡಲು ಕಲಿಸಿದವರು ಅವರು.‌ಸಣ್ಣ ಮಟ್ಟಿನ ನಮ್ಮ ವೈಚಾರಿಕ ಚರ್ಚೆ ಮತ್ತು ಚಟುವಟಿಕೆಗಳ ನಡುವೆ ಜಿ ಟಿ ನಾ ಈಗಲೂ ಹಾಜರಿರುತ್ತಾರೆ. ೨೦ನೇ ಶತಮಾನ ಸೃಷ್ಟಿಸಿದ ಉದಾರವಾದೀ ಮಾನವೀಯತೆಗೆ ಸಂಕೇತವಾಗಿದ್ದ ಅವರಿಗೆ ನಾವು ಹಲವರು ಸದಾ ಋಣಿಗಳಾಗಿರುತ್ತೇವೆ. Reply ಐ.ಕೆ. ಬೊಳುವಾರು on July 3, 2020 at 5:46 am ೧೯೮೨ ರಲ್ಲಿ ನಾನು ಮೂಡಬಿದಿರೆ ದೂರವಾಣಿ ಇಲಾಖೆಗೆ ಕೆಲಸಕ್ಕೆ ಸೇರಿಕೊಂಡಿದ್ದೆ .ಅದೇ ವರ್ಷ ಸಮಾಜ ಮಂದಿರ ದಸರಾ ಉಪನ್ಯಾಸದಲ್ಲಿ ಜೀ ಟೀ ಎನ್ ರವರ ಭಾಷಣ ಕೇಳಿದೆ. ಒಂದು ಭಾಷಣವೂ ಇಷ್ಟು ಪರಿಣಾಮಕಾರಿಯಾಗಿರಲು ಸಾಧ್ಯ ಅಂತ ನಾನು ಒಪ್ಪಿಕೊಂಡದ್ದು ಆಗಲೇ.ಉಪನ್ಯಾಸದ ಶೀರ್ಷಿಕೆ ಮತ್ತು ಹೇಳಿದ ಬಗೆಯೇ ಸ್ವಾರಸ್ಯಕರವಾಗಿತ್ತು .ಶೀರ್ಷಿಕೆ ತಾರೆಯ ಖಾಸಗಿ ಬದುಕು .ಆ ಬಳಿಕ ಅಲ್ಲಿ ಚದುರಂಗ ಹೆಸರಿನ ಮಕ್ಕಳ ನಾಟಕ ತಂಡವೊಂದನ್ನು ಕಟ್ಟಿಕೊಂಡು ಚಟುವಟಿಕೆ ನಡೆಸುತ್ತಿದ್ದೆವು .೮೪-೮೫ ಇರಬೇಕು ನಾವು ಕೆಲವು ಗೆಳೆಯರು ಒಟ್ಟಾಗಿ ಮೂಡುಬಿದಿರೆಯಿಂದ ಮೂಲ್ಕಿವರೆಗೆ ಒಂದು ದಿನದ ವಿಜ್ಞಾನ ನಾಟಕ ಜಾಥಾವನ್ನು ರೂಪಿಸಿಕೊಂಡೆವು. ನಡುವಣ ದಾರಿಯಲ್ಲಿ ಹಳ್ಳಿಗಳಲ್ಲಿ ನಾಟಕ ಪ್ರದರ್ಶನ ಮಾಡುತ್ತಾ ಸಂಜೆಯ ಪ್ರದರ್ಶನ ಮೂಲ್ಕಿ ಕಾಲೇಜಿನ ಬಳಿ ಎಂದು ನಿಗದಿಪಡಿಸಿದ್ದೆವು .ನಾವು ಮೂಲ್ಕಿಗೆ ಹೋದ ದಿನವೇ ಅಲ್ಲಿ ವಿಜ್ಞಾನ ಸಂಬಂಧಿಸಿದ ಸಂಕಿರಣವೊಂದರಲ್ಲಿ ಜಿಟಿಎನ್ ಭಾಷಣ ಮಾಡುತ್ತಿದ್ದಾರೆ ಎಂದು ತಿಳಿದು ಅಲ್ಲಿಗೆ ಹೋಗಿ ಬಹಳ ಮುಜುಗರದಿಂದ 'ಸರ್ ನಮ್ಮ ಬೀದಿ ನಾಟಕ ಪ್ರದರ್ಶನ ಇದೆ ನೀವು ನೋಡಿ ಬಂದರೆ ನಮಗೆ ಸಂತಸವಾಗುತ್ತದೆ ಎಂದು ಕೇಳಿಕೊಂಡೆವು. ಆಗ ಜಿಟಿಎನ್ ಸಂಜೆ ಅಲ್ವಾ ಬರಬಹುದಾಗಿತ್ತು ಆದರೆ ಇವತ್ತು ನನ್ನ ಆರೋಗ್ಯ ಅಷ್ಟು ಚೆನ್ನಾಗಿಲ್ಲ ಸ್ವಲ್ಪ ಜ್ವರ ಬಂದ ಹಾಗೆ ಇದೆ ಎಂದು ನಮ್ಮನ್ನು ಹೋಗಲು ತಿಳಿಸಿದರು ಸಂಜೆ ಸಮಾರೋಪ ಆದುದರಿಂದ ನಾವು ಮೂಲ್ಕಿ ಪೇಟೆಯ ಅಂಗಡಿಗಳವರಿಗೆ ,ರಸ್ತೆ ಬದಿಯಲ್ಲಿದ್ದ ಊರವರಿಗೆ ,ನಮ್ಮಲ್ಲಿದ್ದ ಕರಪತ್ರಗಳನ್ನು ನೀಡಿ ನಾಟಕಕ್ಕೆ ಬರಲು ಆಹ್ವಾನ ನೀಡುತ್ತಿದ್ದೆವು. ಇದ್ದಕ್ಕಿದ್ದ ಹಾಗೆ ಅಲ್ಲಿ ಕಾಣಿಸಿಕೊಂಡ ಜಿಟಿಎನ್ ,ಅಡ್ಯನಡ್ಕ ಕೃಷ್ಣಭಟ್ಟರು ನಮ್ಮ ತಂಡದೊಂದಿಗೆ ಸೇರಿ'ಬನ್ನಿ ನಮ್ಮ ಹುಡುಗರು ವಿಜ್ಞಾನದ ಕುರಿತು ಬೀದಿ ನಾಟಕ ಮಾಡುತ್ತಾರೆ ನೀವೆಲ್ಲಾ ನೋಡಬೇಕು' ಎಂದೆಲ್ಲಾ ಹೇಳುತ್ತಾ ಊರವರನ್ನು ಕರೆದ ಬಗೆಗೆ ನಾವೆಲ್ಲ ಬೆರಗಾಗಿ ಹೋದೆವು. ಮಳೆ ಹನಿಸುತ್ತಿದ್ದ ಆ ದಿನಗಳಲ್ಲಿ ಸರ್ ತಲೆಯ ಮೇಲೆ ಚಿಕ್ಕ ಬಿಳಿ ಬಣ್ಣದ ಟವೆಲು ಹಾಕಿಕೊಂಡು ನಮ್ಮೊಡನೆ ನಡೆದು ಬಂದ ಅವರ ಸರಳತನಕ್ಕೆ ಅವರ ವಿದ್ವತ್ತಿಗೆ ನಾವೆಲ್ಲರೂ ಋಣಿಯಾಗಿ ಹೋದೆವು.ಆ ಬಳಿಕವೇ ಅವರ ಭಾಷಣ ಇದ್ದ ಸುದ್ದಿ ಕೇಳಿದ ಕೂಡಲೇ ಹೋಗಿ ಹಿಂದೆ ಕುಳಿತು ಭಾಷಣ ಕೇಳುವುದು ನನ್ನ ಸಾಂಸ್ಕೃತಿಕ ಜವಾಬ್ದಾರಿಯ ಕೆಲಸ ಎಂದು ಈ ತನಕ ಪಾಲಿಸಿಕೊಂಡು ಬಂದಿದ್ದೇನೆ .
ನಾನು ಸುಧಾಕಿರಣ.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರಿನ ಬಳಿಯ ಅಧಿಕಶ್ರೇಣಿ ನನ್ನ ಹುಟ್ಟೂರು.ತಂದೆ ಸೂರ್ಯನಾರಾಯಣ ಭಟ್. ತಾಯಿ ಪದ್ಮಾವತಿ. ವಿದ್ಯಾಭ್ಯಾಸ ಸಾಗರದ ಎಲ್.ಬಿ ಮತ್ತು ಡಿಪ್ಲೊಮೊ ಕಾಲೇಜ್ ಗಳಲ್ಲಿ.ಉದ್ಯೋಗವನ್ನರಸಿ ಬಂದದ್ದು ಬೆಂಗಳೂರಿಗೆ. ಸಮಾನ ಮನಸ್ಕ ಗೆಳೆಯರೊಡನೆ ಸೇರಿ ಪ್ರಾರಂಭಿಸಿದ ’ಕಿನಾರ ಪವರ‍್ ಸಿಸ್ಟಮ್ಸ್& ಪ್ರಾಜೆಕ್ಟ್ ಪ್ರೈ.ಲಿ ’ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಡೈರೆಕ್ಟರ‍್ ಆಗಿದ್ದೇನೆ. ಸಾಹಿತ್ಯಾಸಕ್ತಿ ತಂದೆಯ ಬಳುವಳೀ.ನನ್ನ ಪ್ರಥಮ ಕವನ ಸಂಕಲದ ಲೋಕಾರ್ಪಣೆಯಾದದ್ದು ನನ್ನ ೧೮ನೇ ವಯಸ್ಸಿನಲ್ಲಿ.ಇದುವರೆಗೆ ಲೋಕಾರ್ಪಣೆಯಾಗಿರುವ ಕವನ ಸಂಕಲನಗಳು ಮೂರು-ಬೆಳ್ಳಿನೊರೆ, ಭಾವಧಾರೆ, ಸೋಲಾರ‍್ ಗೀತೆಗಳು. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ ನಾಗಂದಿಗೆ ಹಿಂದಿನ ಮನೆಗಳಲ್ಲಿ ಅಪರೂಪದ ಕೆಲವು ವಸ್ತುಗಳನ್ನೊ, ಪಾತ್ರೆ ಪಡಗಗಳನ್ನೊ, ತಿಂಡಿಪದಾರ್ಥಗಳನ್ನೊ, ರಕ್ಷಿಸಿ ಇಡಲು ಬಳಸುತಿದ್ದ ಸ್ಥಳ. ಇದನ್ನು ಗೋಡೆಗಳನ್ನು ನಿರ್ಮಿಸುವಾಗ ಮರದ ಹಲಗೆಗಳನ್ನು ಅಟ್ಟದಂತೆ ಬಳಸಿ ಕಟ್ಟುತ್ತಿದ್ದರು. ಸಿಹಿತಿಂಡಿಯನ್ನು ಮಕ್ಕಳ ಕೈಗೆ ನಿಲುಕದಂತೆ ನಾಗಂದಿಗೆಯ ಮೇಲಿಟ್ಟು ಸಮಯ ಹಾಗು ಅವಶ್ಯಕೆಯಿದ್ದಾಗ ಕೆಳಗಿಳಿಸಿ ಮಕ್ಕಳು,ಮನೆಯವರು, ಬಂದ ನೆಂಟರಿಷ್ಟರಿಗೆ ನೀಡುತ್ತಿದ್ದರು. ನನ್ನ ಈ "ನಾಗಂದಿಗೆ" ಬ್ಲಾಗಿನಲ್ಲಿ ನಾನು ಬರೆದ ಕವನಗಳನ್ನು ಮತ್ತು ಅನುಭವದ ತುಣುಕುಗಳನ್ನು ಅಕ್ಷರಗಳ ಬಿಂದಿಗೆಯಲ್ಲಿ ತುಂಬಿ ನಾಗಂದಿಗೆಯ ಮೇಲಿಡುವ ಬಯಕೆ. ನೀವು ಕೆಳಗಿಳಿಸಿ ಸವಿ ನೋಡಿ, ಕವಿ ಇದ್ದರೆ ಖುಷಿ ಪಡಿ. ಇರಲಿ ಇಲ್ಲದಿರಲಿ ನಿಮ್ಮ ಅಭಿಪ್ರಾಯ ತಿಳಿಸಿಬಿಡಿ. ಎಲ್ಲವನ್ನು ಸ್ವೀಕರಿಸಿ ನನ್ನ ಮನೋನಾಗಂದಿಗೆಯಲ್ಲಿ ಇಟ್ಟು ಆಗಾಗ್ಗೆ ಕೆಳಗಿಳಿಸಿ ಮೆಲ್ಲುತ್ತೇನೆ. ಅನಿಸಿಕೆಯ ಸೊಲ್ಲು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಬೆಂಗಳೂರು: ಕಬ್ಬು ಎಫ್​ಆರ್​ಪಿ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರ ನಿನ್ನೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿ ಯಾವುದೇ ತೀರ್ಮಾನ ಪ್ರಕಟಿಸದೇ ವಿಳಂಬ ಮಾಡುತ್ತಿರುವ ನೀತಿಯ ವಿರುದ್ಧ ಬೇಸರ ವ್ಯಕ್ತ ಪಡಿಸಿದರು. ಚಳವಳಿಯ ನಡುವೆ ಒಬ್ಬ ರೈತ, ಮಹಾರಾಣಿ ಕಾಲೇಜ್ ವೃತ್ತದ ಬಳಿ ಎತ್ತರದ ಮರವೇರಿ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ಕುಳಿತ ಪ್ರಸಂಗ ನಡೆಯಿತು. ಚಾಮರಾಜನಗರ ತಾಲೂಕಿನ ರೇವಣ್ಣ ಚಳವಳಿಯ ನಡುವೆ ಮರ ವೇರಿದರು. ಈ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ಧರಣಿ ನಿರತ ರೈತರು ಓಡಿ ಹೋಗಿ ಕೆಳಕ್ಕೆ ಇಳಿದು ಬರುವಂತೆ ಮನವೊಲಿಸಿದರು. ಮರ ವೇರಿ ಸರ್ಕಾರದ ವಿರುದ್ಧ ಘೋಷಣೆ ಬಗರಹುಕುಂ ಸಾಗುವಳಿ ಪತ್ರ ರೈತರಿಗೆ ನೀಡಬೇಕು: ಕಂದಾಯ ಇಲಾಖೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಮನವಿ ಸ್ವೀಕರಿಸಲು ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಆಗಮಿಸಿದರು. ಧರಣಿ ಸಳಕ್ಕೆ ಬಂದು ಒತ್ತಾಯ ಪತ್ರ ಸ್ವೀಕರಿಸಿ ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬ್ಯಾಂಕಿನ ಸಾಲ ನೀಡುವಲ್ಲಿ ರೈತರಿಗೆ ಕಿರುಕುಳ: ಬ್ಯಾಂಕಿನ ಸಾಲ ನೀಡುವಲ್ಲಿ ರೈತರಿಗೆ ಕಿರುಕುಳ ಆಗುತ್ತಿರುವ ಬಗ್ಗೆ ಧರಣಿ ನಿರತ ಚಳುವಳಿಗಾರರ ಒತ್ತಾಯಕ್ಕೆ ಮಣಿದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ವಲಯ ಮುಖ್ಯಸ್ಥರು, ಇದೇ 29ರಂದು ರೈತ ಪ್ರತಿನಿಧಿಗಳು ಹಾಗೂ ಎಲ್ಲ ಬ್ಯಾಂಕಿನ ಮುಖ್ಯಸ್ಥರ ಸಭೆ ಕರೆದಿದ್ದಾರೆ. ಅಂದು ರೈತರ ಸಮಸ್ಯೆಗಳ ಪಟ್ಟಿಯನ್ನು ಸಭೆಯಲ್ಲಿ ಚರ್ಚಿಸಬಹುದು, ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು. ಬಾರದ ಸಚಿವ ಶಂಕರ್ ಪಾಟೀಲ್: ಸಕ್ಕರೆ ಸಚಿವ ಶಂಕರ್ ಪಾಟೀಲ್ ರವರು 5 ಗಂಟೆಗೆ ಧರಣಿ ಸ್ಥಳಕ್ಕೆ ಬರುತ್ತಾರೆ ಎಂಬ ಪೊಲೀಸರು ಸುದ್ದಿ ಧರಣಿ ನಿರತರಿಗೆ ತಿಳಿಸಿದರು. ಆದರೆ, ಅವರು ಬರದೇ ಇರುವುದಕ್ಕೆ ಮತ್ತೊಮ್ಮೆ ಪೊಲೀಸರು ಮತ್ತು ರೈತರ ನಡುವೆ ಅಸಮಾಧಾನಕ್ಕೆ ಕಾರಣವಾಯಿತು. ಇಂದಿನ ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಸುರೇಶ್ ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಹತ್ತಳ್ಳಿ ದೇವರಾಜ್, ರಮೇಶ್ ಉಗರ್, ಹುಳುವಪ್ಪಬಳಗೇರಿ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆರೆ ಉಂಡಿ ರಾಜಣ್ಣ, ಮಹದೇವಸ್ವಾಮಿ, ವೆಂಕಟೇಶ್, ಬರಡನಪುರ ನಾಗರಾಜ್ ಮುಂತಾದವರು ಇದ್ದರು.
ಚೀನಾ ದೇಶವನ್ನು ತಲ್ಲಣಗೊಳಿಸಿದ ಕೋವಿಡ್‌-19 ಕರೋನಾ ವೈರಸ್ ಇದೀಗ ವಿಶ್ವದ ಬಹುತೇಕ ದೇಶಗಳಿಗೆ ಹರಡಿದೆ. ಇರಾನ್, ಇಟಲಿ, ಸ್ಪೇನ್, ಫ್ರಾನ್ಸ್, ದಕ್ಷಿಣ ಕೊರಿಯ, ಅಮೆರಿಕಾ, ಜರ್ಮನಿ ಮುಂತಾದ ದೇಶಗಳಲ್ಲಿ ವೈದ್ಯಕೀಯ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ದೇಶದಲ್ಲಿ ಕರೋನಾ ವೈರಸ್ ಹರಡುವಿಕೆ ಎರಡನೇ ಹಂತದಲ್ಲಿ ಇದೆ. ಮೊದಲ ಪ್ರಕರಣ ಜನವರಿ 30ರಂದು ಪತ್ತೆ ಆಗಿದ್ದರೂ ಕಳೆದ ಎರಡು ವಾರಗಳಲ್ಲಿ ಕರೋನಾ ವೈರಸ್ ಗಂಭೀರ ಸ್ವರೂಪ ಪಡೆಯುತ್ತಿದೆ. ಮೊದಲ ಮೂರು ಪ್ರಕರಣಗಳು ಕೇರಳದಲ್ಲಿ ಕಾಣಿಸಿಕೊಂಡಿದ್ದು, ಮೂರು ಮಂದಿ ಕೂಡಾ ಚೀನಾ ದೇಶದಿಂದ ಬಂದವರು. ಮಾರ್ಚ್ ತಿಂಗಳ 4ನೇ ತಾರೀಕಿನಿಂದ ಕರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿತು. ಮೊದಲ ಹಂತದಲ್ಲಿ ಮೂರಿದ್ದ ಪ್ರಕರಣಗಳು ಎರಡನೇ ಹಂತದಲ್ಲಿ 32ಕ್ಕೆ (ಮಾ.4) ಏರಿಕೆ ಆಗುತ್ತದೆ. ಅನಂತರ 65 ಆಗಿ ಒಂದು ವಾರದೊಳಗೆ 167 ಕ್ಕೆ ಏರಿಕೆ ಆಗಿದೆ. ಇನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ನಾಲ್ವರು ಇದುವರೆಗೆ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ನಿಶ್ಚಿತ : ಅರವಿಂದ್‌ ಕೇಜ್ರಿವಾಲ್‌ ಗುಜರಾತ್‌; ಪತ್ನಿ ಪರ ಪ್ರಚಾರ ಮಾಡಿ ತೀವ್ರ ಟೀಕೆಗೆ ಗುರಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ ಚೀನಾ ದೇಶದ ವೂಹಾನ್ ಪ್ರಾಂತ್ಯ ವೈರಸ್ ದಾಂಧಲೆಯ ಅನಂತರ ನಿಧಾನವಾಗಿ ಮತ್ತೆ ಸಹಜ ಸ್ಥಿತಿಗೆ ಹಿಂತಿರುಗುತ್ತಿದೆ. ಆದರೆ, ಐರೋಪ್ಯ ರಾಷ್ಟ್ರಗಳು ಅದರಲ್ಲೂ ಸಾಕಷ್ಟು ವೈದ್ಯಕೀಯ ಸೌಲಭ್ಯ ಇರುವ ಜರ್ಮನಿ, ಇಟಲಿಯಂತಹ ದೇಶಗಳು ಒಂದು ಯಕಶ್ಚಿತ್ ವೈರಸ್ ಎದುರಿಸಲು ಹೆಣಗಾಡುತ್ತಿದೆ. ಇರಾನ್ ಸೇರಿದಂತೆ ಬಹುತೇಕ ಐರೋಪ್ಯ ರಾಷ್ಟ್ರಗಳಲ್ಲಿ ನಮ್ಮ ದೇಶದಲ್ಲಿ ಇದುವರೆಗೆ ಆಗಿರುವಂತೆಯೇ ನಿಧಾನವಾಗಿ ಪ್ರಕರಣಗಳ ಸಂಖ್ಯೆ ಏರಿಕೆ ಆಗಿವೆ. ನಾಲ್ಕು ಮತ್ತು ಐದನೇ ವಾರಗಳಲ್ಲಿ ಈ ಏರಿಕೆ ವಿಪರೀತವಾಗಿ ಹೆಚ್ಚಳ ಆಗಿರುವುದು ಅಂಕಿ ಅಂಶಗಳಿಂದ ಕಂಡುಬರುತ್ತಿದೆ. ಈ ರಾಷ್ಟ್ರಗಳಲ್ಲಿ ಕರೋನಾ ಸಾಂಕ್ರಮಿಕ ರೋಗವಾಗಿ ಹರಿದಾಡತೊಡಗಿದಾಗ ಅಲ್ಲಿನ ಸರಕಾರಗಳಿಗೆ ವೈದ್ಯಕೀಯ ನಿರ್ವಹಣೆ ಅಸಾಧ್ಯದ ಕೆಲಸವಾಯ್ತು. ಮೊದಲ ಹಂತದಲ್ಲಿ ವಿದೇಶದಿಂದ ಬಂದ ಪ್ರವಾಸಿ ಹಾಗೂ ವಿದೇಶಕ್ಕೆ ಹೋಗಿ ಬಂದವರಲ್ಲಿ ಸೋಂಕು ತಗುಲಿದ್ದರೆ, ಅವರಲ್ಲಷ್ಟೇ ಇರುತ್ತದೆ. ಅನಂತರ ನಿಧಾನವಾಗಿ ಅವರ ಕುಟುಂಬ, ಅವರ ಸಂಪರ್ಕದಲ್ಲಿದ್ದವರಿಗೆ ಸೋಂಕು ತಗಲುತ್ತದೆ. ಹೆಚ್ಚೆಂದರೆ, ವಿಮಾನದ ಸಿಬ್ಬಂದಿ, ಹೊಟೇಲ್ ಸಿಬ್ಬಂದಿ, ಟ್ಯಾಕ್ಸಿ ಇತ್ಯಾದಿ ಸಂಪರ್ಕಕ್ಕೆ ಬಂದಿರುವ ಮಂದಿಗೆ ಎರಡನೇ ಹಂತದ ಸೋಂಕು ವರ್ಗಾವಣೆ ಆಗುತ್ತಿರುತ್ತದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ಭಾರತದ ಎಲ್ಲೆಡೆ ಕರೋನಾ ವೈರಸ್ ಇದೇ ಹಂತದಲ್ಲಿದೆ. ಅಂದ್ರೆ ಎರಡನೇ ಹಂತದಲ್ಲಿದೆ. ಎರಡನೇ ಹಂತದಿಂದ ಮೂರನೇ ಹಂತಕ್ಕೆ ಅಂದರೆ ಸಾಂಕ್ರಮಿಕ ರೋಗವಾಗಿ ಹರಡದಂತೆ ತಡೆಯಲು ಸಾಧ್ಯವಾದರೆ ಕೋವಿದ್-19 ವಿರುದ್ಧ ಮೊದಲ ಹಂತದ ಯುದ್ಧ ಗೆದ್ದಂತೆ. ಭಾರತ, ಪಾಕಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೊರೊನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವದಲ್ಲೇ ಹೆಚ್ಚಿನ ಕೊರೊನ ಸಮಸ್ಯೆ ಎದುರಿಸುತ್ತಿರುವ ಚೀನಾ ಮತ್ತು ಇರಾನ್ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನದಲ್ಲಿ ವೈರಸ್ ಸಮಸ್ಯೆ ಗಂಭೀರವಾಗಿದೆ. ಭಾರತದಲ್ಲಿ ಇದುವರೆಗೆ ಕಡಿಮೆ ಪ್ರಕರಣಗಳು ಪತ್ತೆಯಾಗಲು ಕಡಿಮೆ ಪ್ರಮಾಣದಲ್ಲಿ ಜನರ ತಪಾಸಣೆ ಮಾಡಿರುವುದು ಒಂದು ಕಾರಣ ಆಗಿರಬಹುದು ಎನ್ನಲಾಗುತ್ತಿದೆ. ಎಡಪಂಥೀಯ ಸರಕಾರ ಇರುವ ಕೇರಳದಲ್ಲಿ ಮಾರ್ಚ್ 17ರ ತನಕ 2467 ಮಂದಿಯನ್ನು ತಪಾಸಣೆ ಮಾಡಲಾಗಿದ್ದರೆ, ಕರ್ನಾಟಕದಲ್ಲಿ ಇದೇ ದಿನಾಂಕ ತನಕ ಕೇವಲ 943 ಮಂದಿಯಿಂದ ಮಾತ್ರ ಸ್ಯಾಂಪಲ್ ಸಂಗ್ರಹಿಸಲಾಗಿದೆ. ದೇಶದಲ್ಲಿ ಆರಂಭದ ದಿನಗಳಲ್ಲಿ ಕೇವಲ 52 ಪರೀಕ್ಷಾ ಕೇಂದ್ರಗಳಿದ್ದು, ಅವುಗಳನ್ನು ನೂರಕ್ಕಿಂತ ಹೆಚ್ಚು ಮಾಡಲಾಗುತ್ತಿದೆ. ಹೆಚ್ಚು ಪರೀಕ್ಷಾ ಕೇಂದ್ರಗಳಿದಿದ್ದರೆ ಹೆಚ್ಚು ಸೋಂಕು ಪ್ರಕರಣಗಳು ಪತ್ತೆ ಆಗುತ್ತಿತ್ತು ಎನ್ನಲಾಗಿದೆ. ಈಗಾಗಲೇ, ಭಾರತ ಮತ್ತು ಸಾರ್ಕ್ ರಾಷ್ಟ್ರಗಳು ಕೋವಿದ್ -19 ನಿಭಾಯಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿವೆ. ಇದಕ್ಕೆ ಹಲವು ಪೊಳ್ಳು ಕಾರಣಗಳನ್ನು ನೀಡಲಾಗುತ್ತಿದೆ. ಭಾರತ ಸೇರಿದಂತೆ ಈ ರಾಷ್ಟ್ರಗಳ ಅಸಲಿ ಬಣ್ಣ ಬಯಲಾಗುವುದೇ ಮೂರನೇ ಹಂತದಲ್ಲಿ ವೈರಸ್ ಸಾಂಕ್ರಾಮಿಕ ರೋಗದಂತೆ ಸಮುದಾಯದ ನಡುವೆ ಹರಡಿದಾಗ. ಜರ್ಮನಿ ಮತ್ತು ಇಟಲಿ ದೇಶಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳ ಹೊರತಾಗಿಯೂ ಮೂರನೇ ಹಂತದಲ್ಲಿ ಸಮೂಹವಾಗಿ ಹರಿದು ಬಂದ ರೋಗಿಗಳಿಗೆ ಕೃತಕ ಉಸಿರಾಟವನ್ನು ಒದಗಿಸಲು ಸಾಧ್ಯವಾಗಲಿಲ್ಲ. ಕೊನೆಗೆ, ಆಸ್ಪತ್ರೆಯಲ್ಲಿ ಜಾಗವು ಇರಲಿಲ್ಲ. ಇಂತಹ ಹಂತಕ್ಕೆ ಬಂದಾಗ ಭಾರತದ ಪರಿಸ್ಥಿತಿ ಏನಾಗಬಹುದು ಎಂಬುದು ಆತಂಕಕಾರಿಯಾಗಿದೆ. ಭಾರತದಲ್ಲಿ ಪ್ರತಿ ಎರಡು ಸಾವಿರ ಜನ ಸಂಖ್ಯೆಗೆ ಸರಾಸರಿ ಒಂದು ಹಾಸಿಗೆ ಮಾತ್ರ ಆಸ್ಪತ್ರೆಯಲ್ಲಿ ಲಭ್ಯವಿದೆ. ಎರಡು ಸಾವಿರ ಮಂದಿಯಲ್ಲಿ ತಲಾ ಇಬ್ಬರಿಗೆ ಸೋಂಕು ತಗಲಿದರು ಪರಿಸ್ಥಿತಿ ಗಂಭೀರವಾಗಲಿದೆ. ಇಂಗ್ಲೆಂಡ್ ದೇಶದಲ್ಲಿ ಭಾರತಕ್ಕಿಂತ ಐದು ಪಟ್ಟು ಹೆಚ್ಚು ಆಸ್ಪತ್ರೆ ಬೆಡ್ ಸೌಲಭ್ಯವಿದೆ. ಅದೇ ರೀತಿ ರೀತಿ ಇಟಲಿಯಲ್ಲಿ ಭಾರತಕ್ಕಿಂತ ಆರು ಪಟ್ಟು ಹೆಚ್ಚು ಹಾಸಿಗೆ ಸೌಲಭ್ಯ ಇದ್ದರೂ ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗದೆ, ಹೆಚ್ಚು ವಯೋವೃದ್ಧರಿಗೆ ವೈದ್ಯಕೀಯ ಸೌಲಭ್ಯ ನಿರಾಕರಿಸಲಾಗುತ್ತಿದೆ. ಅದೇ ರೀತಿ ಭಾರತದಲ್ಲಿ ತಲಾ ಒಂದು ಸಾವಿರ ಮಂದಿಗೆ ಒಬ್ಬ ವೈದ್ಯನ ಸೇವೆಯೂ ದೊರೆಯುವುದಿಲ್ಲ. ಇಂಗ್ಲೆಂಡ್, ಇಟಲಿ, ದಕ್ಷಿಣ ಕೊರಿಯ ದೇಶಗಳಲ್ಲಿ ತಲಾ ಒಂದು ಸಾವಿರ ಮಂದಿಗೆ 2 ರಿಂದ 4 ಮಂದಿ ವೈದ್ಯರ ಲಭ್ಯತೆ ಇದೆ. ಆದರೆ, ಎರಡು ವರ್ಷಗಳ ಹಿಂದೆ ನಿಫಾ ಬಂದಾಗ ಅದನ್ನು ನಿಯಂತ್ರಿಸಲು ಸಾಧ್ಯವಾಗಿತ್ತು. ಆದ್ದರಿಂದ, ಸೂಕ್ತ ಕ್ರಮಗಳನ್ನು ಈಗಲೇ ಕೈಗೊಂಡರೆ ಕರೋನಾ ವೈರಸ್ ಮೂರನೇ ಹಂತದಲ್ಲಿ ವಿಷಮ ಪರಿಸ್ಥಿತಿಗೆ ತಲುಪುವುದನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯ ಆಗಬಹುದು. ಮುಂದಿನ ಎರಡು ವಾರಗಳಲ್ಲಿ ಸೋಂಕು ಎರಡನೇ ಹಂತದಿಂದ ಮೂರನೇ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಇದನ್ನು ಸಂಪೂರ್ಣ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ ICMR ಹೇಳಿದೆ. ಈಗಾಗಲೇ ICMR ನಡಸಿರುವ ಅಧ್ಯಯನ ಪ್ರಕಾರ ಭಾರತದಲ್ಲಿ ಕರೋನಾ ಮೂರನೇ ಹಂತಕ್ಕೆ ತಲುಪಿಲ್ಲ. ಕೊರೊನ ಸೋಂಕಿನ ಬಹುದೊಡ್ಡ ಆರೋಗ್ಯ ಸಮಸ್ಯೆ ಉಸಿರಾಟದ ತೊಂದರೆ. ಈಗಾಗಲೇ ಆಸ್ಪತ್ರೆಗಳಲ್ಲಿ ಈ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುವವರ ತಪಾಸಣೆ ಮಾಡಲಾಗಿದ್ದು, ಅವರಲ್ಲಿ ಯಾರಲ್ಲೂ ಕೂಡ ಕರೋನಾ ಸೋಂಕು ಕಂಡುಬಂದಿಲ್ಲ. ಮೂರನೇ ಹಂತಕ್ಕೆ ಹೋಗುವ ಮುನ್ನ ಸರಕಾರ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸುವ ಮತ್ತು ಕೃತಕ ಉಸಿರಾಟ ವ್ಯವಸ್ಥೆಯ ಸೌಲಭ್ಯವನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು. ಅದರೊಂದಿಗೆ ಜನಜಾಗೃತಿ ಕೂಡ ಅಗತ್ಯವಾಗಿದೆ. ಸೋಂಕು ಹರಡುವ ಸರಪಳಿಯನ್ನು ತುಂಡರಿಸಬೇಕಾಗಿದೆ.
ಕತ್ತಲು ತುಂಬಿದ ಕಾಳರಾತ್ರಿಯಲ್ಲಿ ಕಾಡಿನ ದಾರಿಯಲ್ಲಿ ನಾವು ಯಕ್ಷಗಾನ ನೋಡುವುದಕ್ಕಾಗಿ ನಡೆಯುತ್ತಿದ್ದೆವು. ಅಂತಹ ರಾತ್ರಿಯಲ್ಲಿ ನಡೆಯುತ್ತಿದ್ದಾಗ ಆಗ ಊರ ತುಂಬೆಲ್ಲ ಮಾತಾಡಿಕೊಳ್ಳುತ್ತಿದ್ದ ದೆವ್ವದ ನೆನಪು ತಾನೇ ತಾನಾಗಿ ಬರುವುದೂ ಇತ್ತು. ಆಗ ಕಾಡಿನ ದಾರಿಯು ಒಂದು ರೀತಿಯ ಭಯದ ದಾರಿಯಾಗಿ ನಮ್ಮನ್ನು ಕಾಡಿದ್ದೂ ಇದೆ. ಯಕ್ಷಗಾನದಲ್ಲಿ ಬರುವ ಶೂರ್ಪನಖಿ, ಘಟೋದ್ಗಜ ಮುಂತಾದ ಭೀಕರ ಪಾತ್ರಗಳು ಬೆಳಕಿನ ಹಿಲಾಲಿನೊಂದಿಗೆ ಕಾಡನ್ನು ಪ್ರವೇಶಿಸಿ ಕುಣಿದಂತೆ… ಹಿಲಾಲಿನ ಬೆಳಕಿನಲ್ಲಿ ಮರದ ಎಲೆಗಳೆಲ್ಲ ಹೊಳೆಯುತ್ತಿರುವಾಗ ಗುಡುಗು ಸಿಡಿಲು ಆರ್ಭಟಿಸಿದಂತೆ ಆಗಿ ರಕ್ಕಸ ಪಾತ್ರಗಳ ಕಿರುಚುವಿಕೆಯಲ್ಲಿ ಕಾಡನ್ನು ತುಂಬಿಕೊಂಡಂತೆ ಎಲ್ಲ ಅನಿಸುವುದೂ ಇತ್ತು. ಆದರೂ ಇದು ಬಹಳ ಹೊತ್ತು ಇರದೆ ಮತ್ತೆ ನಾನು ವಾಸ್ತವಕ್ಕೆ ಮರಳಿ ಅಣ್ಣನೊಂದಿಗೋ ಅಬ್ಬೆಯಂದಿಗೋ ಯಕ್ಷಗಾನದ ಚಂಡೆ ಮೃದಂಗದ ಸದ್ದಿನೆಡೆಗೆ ಹೆಜ್ಜೆ ಹಾಕುತ್ತಿದ್ದೆ… ಕತ್ತಲ ರಾತ್ರಿಯಲ್ಲಿ ಬಿಳಿ ಉಡುಗೆ ಉಟ್ಟು ಸಾಗುವ ದೆವ್ವ… ದೂರದಲ್ಲಿ ಎಲ್ಲೋ ಬೆಳಕು ಮಾತ್ರ ಚಲಿಸುತ್ತಿರುವಂತೆ ಕಾಣುವುದು, ರಾತ್ರಿಯ ದಾರಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗುವ ಹಿಂದು ಮುಂದು ಕಾಲಿರುವ ಅಜ್ಜ ಅಜ್ಜಿ, ಒಮ್ಮೆಲೇ ಮೈಮೇಲೆ ಬಂದು ಕುಣಿಯುವ ಭಾವುಕ ಭಕ್ತ, ಪೂಜಾರಿಗಳು, ಮಕ್ಕಳ ಮೇಲೆ ಬಂದು ಕುಳಿತು ಏನೇನೋ ಹಲಬುವಂತೆ ಮಾಡುವ ದೆವ್ವಗಳು ಎಂದೆಲ್ಲಾ ಸಮಾಜದಲ್ಲಿ ಆಡಿಕೊಳ್ಳುತ್ತಿದ್ದ ಜನರೊಂದಿಗೆ ಬೆಳೆದದ್ದೆಲ್ಲ ಬಸು ಬೇವಿನಗಿಡದ ಅವರ ‘ಒಳ್ಳೆಯ ದೆವ್ವ’ ಕಾದಂಬರಿ ಬಿಚ್ಚಿಕೊಂಡಾಗ ನೆನಪಾಗುತ್ತದೆ. ಡಾ. ಬಸು ಬೇವಿನಗಿಡದ ಅವರು ಗ್ರಾಮೀಣ ಪ್ರದೇಶದಲ್ಲಿ ತನ್ನ ಬಾಲ್ಯವನ್ನು ಕಳೆದು ಬಂದವರು. ಅವರ ಬಾಲ್ಯದ ನೆನಪಿನಲ್ಲಿ ಹಳ್ಳಿಯ ಸೌಂದರ್ಯ, ಅಲ್ಲಿಯ ಸಾಂಪ್ರದಾಯಿಕತೆ, ನಂಬಿಕೆಗಳು, ಮಕ್ಕಳ ಆಟ ಮತ್ತು ವಿನೋದ, ಊರ ಜನರ ಬದುಕು ಬವಣೆಗಳೆಲ್ಲ ಹೆಪ್ಪುಗಟ್ಟಿಕೊಂಡೇ ಇದೆ ಎಂದು ನನಗೆ ಅನಿಸುತ್ತದೆ. ಅವರ ಮೊದಲ ಕಾದಂಬರಿ ‘ನಾಳೆಯ ಸೂರ್ಯ, ನಂತರದ ಕಾದಂಬರಿ ‘ಓಡಿಹೋದ ಹುಡುಗ’, ಈಗಿನ ಕಾದಂಬರಿ ‘ಒಳ್ಳೆಯ ದೆವ್ವ’ ಎಲ್ಲ ಗ್ರಾಮೀಣ ಬದುಕಿನ ಬಹು ಸುಂದರ ಚಿತ್ರವನ್ನು ನಮ್ಮ ಮುಂದೆ ಇಡುತ್ತವೆ. ಬಸು ಚಿತ್ರಿಸುವ ಗ್ರಾಮೀಣ ಪರಿಸರ ನಮ್ಮ ಕಣ್ಣ ಮುಂದೇ ಬಂದು ನಿಲ್ಲುತ್ತದೆ. ಅದು ಎಲ್ಲೂ ಉತ್ಪ್ರೇಕ್ಷೆ ಅಂತಾಗಲಿ, ಅಸಹಜತೆ ಅಂತಾಗಲಿ ನಮಗೆ ಅನಿಸುವುದೇ ಇಲ್ಲ. ಅವರ ಚಿತ್ರಕ ಶಕ್ತಿ ಅಪಾರವಾದದ್ದು. ಪ್ರಸ್ತುತ ಒಳ್ಳೆಯ ದೆವ್ವ ಕಾದಂಬರಿ ಕೂಡಾ ಅಂತಹುದೇ ಚಿತ್ರಣದೊಂದಿಗೆ ಓದುಗರನ್ನು ಸೆಳೆಯುತ್ತದೆ ಮತ್ತು ಯಶಸ್ಸಿನೊಂದಿಗೆ ಬಸು ಅವರನ್ನು ಮುನ್ನಡೆಸುತ್ತದೆ. ಒಳ್ಳೆಯ ದೆವ್ವ ಕಾದಂಬರಿಯು ಮಂಜುನಾಥ ಎನ್ನುವ ಹುಡುಗನಿಗೆ ದೆವ್ವ ಹಿಡಿದಿದೆ ಎನ್ನುವ ಸಂಗತಿಯ ಮೂಲಕ ತೆರೆದುಕೊಳ್ಳುತ್ತದೆ. ಮಂಜುನಾಥ, ಅವನ ತಾಯಿಯಾದ ನೀಲವ್ವ, ಗೆಳೆಯರಾದ ಪವನ ಮತ್ತು ಆಕಾಶ, ಪಲ್ಲವಿ, ಚಿಕ್ಕಪ್ಪ ಕಾಕಾ, ದೆವ್ವ ಬಿಡಿಸುವ ಗಾಳಪ್ಪಮಹಾರಾಜ, ಪ್ರಗತಿಪರ ಚಿಂತನೆಯ ಭಗವತಿ ಸರ್ ಮುಂತಾದ ಪಾತ್ರಗಳೆಲ್ಲ ಕಾದಂಬರಿಯ ಉದ್ದಕ್ಕೂ ಇವೆ. ಇಂತಹ ಪಾತ್ರಗಳ ಸುತ್ತಲಿನ ಸಂಗತಿಗಳ ವಿಸೃತವಾದ ಹಾಗೂ ಸೂಕ್ಷ್ಮವಾದ ಚಿತ್ರಗಳನ್ನು ನೀಡುವ ಮೂಲಕವೇ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ ಬಸು ಅವರು. ಮಂಜುನಾಥನಿಗೆ ದೆವ್ವ ಹಿಡಿದಿದೆ ಎಂದಾಗ ಹಳ್ಳಿಯ ಉದ್ದಕ್ಕೂ ಸುದ್ದಿಯಾಗುವ ರೀತಿ, ಅನೇಕ ಜನರು ಅವರದೇ ರೀತಿಯಲ್ಲಿ ತರ್ಕಿಸಿ ಅಭಿಪ್ರಾಯ ಹಂಚುವುದೆಲ್ಲ ಗ್ರಾಮೀಣ ಬದುಕಿನ ವಾಸ್ತವ ಚಿತ್ರಗಳನ್ನು ನಮ್ಮ ಕಣ್ಣಮುಂದೆ ತರುತ್ತವೆ. ಇಲ್ಲಿ ಪರಂಪರಾಗತವಾಗಿ ಬಂದಿರುವ ನಂಬಿಕೆಗಳು ವಿಚಿತ್ರ ರೂಪ ಪಡೆದು ದೆವ್ವಗಳಾಗಿ ಬೆಳೆಯುವುದನ್ನೆಲ್ಲ ಮಕ್ಕಳದೇ ಕಣ್ಣೋಟದಲ್ಲಿ ಚಿತ್ರಿಸಿದ್ದಾರೆ ಲೇಖಕರು. ಭಗವತಿ ಸರ್ ಮೂಲಕ ಬಸು ಅವರು ಹೇಳಿರುವ ಮಾತು” ನನಗ ಏನ್ ಅನಿಸ್ತದ ಅಂದ್ರ… ಮೊದಲು ನಮಗೆ ಹಿಡಿದಿರೋ ಭೂತ ಬಿಡಿಸಬೇಕು. ಅಂತಹ ದೆವ್ವಗಳನ್ನು ಹುಟ್ಟು ಹಾಕಿದವರು ಬೇರೆ ಯಾರು ಅಲ್ಲ, ನಾವೇ, ಮನುಷ್ಯರೇ!” ಎನ್ನುವುದು ನಿಜಕ್ಕೂ ಸತ್ಯ. ಕಾದಂಬರಿಯಲ್ಲಿ ಬರುವ ಗಾಳಪ್ಪನಂತಹ ಮಂತ್ರವಾದಿಗಳು ನಡೆಸುವ ಆಟ ಮತ್ತು ಅವರಿಂದ ಆಗುವ ಕಾಟವನ್ನೆಲ್ಲ ಈ ಕಾದಂಬರಿ ಒಂದು ವೈಜ್ಞಾನಿಕ ಚಿಂತನೆಯ ಮೂಲಕ ಅನಾವರಣಗೊಳಿಸುವುದಲ್ಲದೇ… ಇಂತಹ ಆಟ ಆಡುವವರಿಗೂ ತಮ್ಮ ಮೌಢ್ಯದ ಅರಿವು ಇಲ್ಲದೇ ಹೋಗಿರುವ ಸತ್ಯವನ್ನು ಹೇಳುತ್ತದೆ. ಮಕ್ಕಳು ಏನೇ ಇದ್ದರೂ… ಅದನ್ನು ಸಂಶೋಧಕ ದೃಷ್ಟಿಯಿಂದ ನೋಡುತ್ತಾರೆ. ಏನೇನೋ ಅನಿಷ್ಟಗಳನ್ನೆಲ್ಲ ಯೋಚಿಸಿ ತಮ್ಮ ಮೇಲೆ ಒತ್ತಡ ಎಳೆದುಕೊಳ್ಳುವುದಿಲ್ಲ, ಧೈರ್ಯದಿಂದ ಮುಂದುವರಿಯುತ್ತಾರೆ ಎಂಬುದನ್ನು ಪವನ ಆಕಾಶ ಪಲ್ಲವಿ ಮುಂತಾದ ಬಾಲಕರ ಮೂಲಕ ಕಾದಂಬರಿಯಲ್ಲಿ ಚೆನ್ನಾಗಿ ನಿರೂಪಿಸಲಾಗಿದೆ. ಹೆಸರಿಗಾಗಿ ಹಂಬಲಿಸುತ್ತ ಸರಿಯಾಗಿ ವಿಚಾರ ಮಾಡದೇ ಮುಂದುವರಿಯುವ ಶಾಲಾ ಮುಖ್ಯಾಧ್ಯಾಪಕರಾಂತಹ ಪಾತ್ರ, ವೈಜ್ಞಾನಿಕ ಚಿಂತನೆಯೊಂದಿಗೆ ಸಮಾಜದ ಒಳಿತಿನ ಆಲೋಚನೆಯಲ್ಲಿ ತೊಡಗಿಕೊಳ್ಳುವ ಭಗವತಿ ಸರ್ ಅಂತಹ ಪಾತ್ರ… ಮುಖ್ಯವಾಗಿ ಮಕ್ಕಳು ಅವರದೇ ಆದ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಹುಡುಕಲು ತೊಡಗಿಕೊಳ್ಳುವುದೆಲ್ಲ… ಕಾದಂಬರಿ ಓದುವ ಮಕ್ಕಳಿಗೆ ತಾನೇ ತಾನಾಗಿ ಒಳಿತಿನ ದಾರಿಗೆ ಬೆಳಕು ಬೀಳುವಂತೆ ಮೂಡಿದೆ ಎಂದು ನನಗೆ ಅನಿಸುತ್ತದೆ. ಬಸವಂತಪ್ಪನಿಗೆ ಬೆಚ್ಚಪ್ಪ ಎಂದು ಹೆಸರಿಡುವುದು, ಅದಕ್ಕೆ ನೀಡುವ ಕಾರಣಗಳು, ತೆಂಗಿನ ಮರ ಎಂದು ಒಬ್ಬ ಶಿಕ್ಷಕರಿಗೆ ಹೇಳುವುದು, ತುಂಬಾ ದಪ್ಪ ಇದ್ದ ಶಕುಂತಲಾ ಟೀಚರಿಗೆ ಟ್ವೆಂಟಿ ಎಲ್ ಸಿ ಎಂದು ಹೇಳುತ್ತಿದ್ದುದೆಲ್ಲ ಮಕ್ಕಳ ತುಂಟಾಟದೊಂದಿಗೆ ಓದುಗರಿಗೆ ವಿನೋದವನ್ನುಂಟು ಮಾಡುತ್ತದೆ. ಮಂತ್ರವಾದಿ ಗಾಳಪ್ಪನ ಕುರಿತ ವರ್ಣನೆ, ನೀಲವ್ವನ ದೃಷ್ಟಿ ನಿವಾರಿಸುವ ರೀತಿಯಂತಹ ಸಂಗತಿಗಳೆಲ್ಲ ಕಣ್ಣ ಮುಂದೆ ಬರುತ್ತವೆ. ಇಂತಹ ಚಿತ್ರಗಳು ಕಾದಂಬರಿಯ ಉದ್ದಕ್ಕೂ ಇದ್ದು ಕಾದಂಬರಿಯ ಸೊಗಸನ್ನು ಮತ್ತಷ್ಟು ಹೆಚ್ಚಿಸಿವೆ. ಒಟ್ಟಿನಲ್ಲಿ ಗ್ರಾಮೀಣ ಪರಿಸರದ ಘಟನೆಯೊಂದನ್ನು ಆಯ್ದುಕೊಂಡು ಅದರ ಸುತ್ತಲಿನ ಸಂಗತಿಗಳನ್ನು ಕಟು ವಾಸ್ತವದಂತೆ ನಮ್ಮ ಮುಂದೆ ಇಡುತ್ತಾ… ಮಕ್ಕಳ ವಿನೋದ, ಖುಷಿ ಹಾಗೂ ದೊಡ್ಡವರಿಂದಾಗಿ ಅವರು ಹೊಂದುವ ಸಂಕಷ್ಟಗಳು ಹಾಗೂ ಅದಕ್ಕೆ ಸಮಾಜ ಸ್ಪಂದಿಸುವ ರೀತಿಯನ್ನು ಬಲು ಸೊಗಸಾಗಿ ಕಾದಂಬರಿಯ ಮೂಲಕ ಇಡುವುದಲ್ಲದೇ… ದಿಢೀರನೆ ಬರುವ ಕಷ್ಟಗಳನ್ನು ಹೀಗೆಲ್ಲಾ ವೈಜ್ಞಾನಿಕ ಭಾವದಿಂದ ಹಾಗೂ ಎಲ್ಲರೂ ಒಂದಾಗಿ ಪ್ರೀತಿಯಿಂದ ನಿವಾರಿಸಿಕೊಳ್ಳಬಹುದೆಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಇಂತಹ ಕಾದಂಬರಿಯ ಓದು ಮಕ್ಕಳಿಗೆ ಖುಷಿಯ ಓದಾಗುವುದಲ್ಲದೇ ಅವರ ಭಾವ ವಿಸ್ತಾರವಾಗಲು ತುಂಬಾ ಸಹಕಾರಿಯಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದ ಬಸು ಬೇವಿನಗಿಡದ ಅವರ ‘ಓಡಿ ಹೋದ ಹುಡುಗ’ ಕಾದಂಬರಿ ಕನ್ನಡ ನಾಡಿನ ಉದ್ದಕ್ಕೂ ಮಕ್ಕಳು ಮತ್ತು ಓದುಗರೆಲ್ಲರು ಖುಷಿಯ ಗುಂಗಿನಲ್ಲಿ ಇರುವಾಗಲೇ ಈಗ ಮತ್ತೊಂದು ಒಳ್ಳೆಯ ಕಾದಂಬರಿ ನೀಡಿರುವುದು ಮತ್ತಷ್ಟು ಸಂತಸ ಹೆಚ್ಚಿಸಿದೆ. ಅವರಿಂದ ಮಕ್ಕಳ ಸಾಹಿತ್ಯಕ್ಕೆ ಇನ್ನಷ್ಟು ಹೊಸತು ಬರಲಿ ಹಾಗೂ ಅವರಿಗೆ ಯಶ ಮತ್ತು ಓದುಗರಿಗೆ ಖುಷಿ ತರುತ್ತಿರಲೆಂದು ಆಶಿಸುತ್ತಾ ಒಳ್ಳೆಯ ಕಾದಂಬರಿಗಾಗಿ ಬಸು ಅವರನ್ನು ಅಭಿನಂದಿಸುತ್ತೇನೆ.
ಜಮ್ಮು ಕಾಶ್ಮೀರದ ಕಾರಾಗೃಹಗಳ ಮಹಾನಿರ್ದೇಶಕ ಐಪಿಎಸ್‌ ಅಧಿಕಾರಿ ಹೇಮಂತ್‌ ಲೋಹಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮನೆಗೆಲಸದ ವ್ಯಕ್ತಿ ಯಾಸಿರ್‌ ಅಹ್ಮದ್‌ರ್ನು ಜಮ್ಮು ಕಾಶ್ಮೀರ ಪೊಲೀಸ್‌ ಬಂಧಿಸಿದೆ. ಕೊಲೆ ಪ್ರಕರಣ ವರದಿಯಾದ ಬೆನ್ನಲ್ಲಿಯೇ ಯಾಸಿರ್‌ ಶೋಧ ಕಾರ್ಯಕ್ಕೆ ದೊಡ್ಡ ಪಡೆಯನ್ನು ಪೊಲೀಸರು ನಿಯೋಜಿಸಿದ್ದರು. Santosh Naik First Published Oct 4, 2022, 12:53 PM IST ಶ್ರೀನಗರ (ಅ.4): ಜಮ್ಮು ಕಾಶ್ಮೀರ ಪೊಲೀಸರು ರಾತ್ರಿಯಿಡೀ ನಡೆಸಿದ್ದ ಪ್ರಮುಖ ಶೋದ ಕಾರ್ಯಾಚರಣೆಯಲ್ಲಿ, ಕಾರಾಗೃಹ ವಿಭಾಗದ ಮಹಾನಿರ್ದೇಶಕ ಐಪಿಎಸ್‌ ಅಧಿಕಾರಿ ಹೇಮಂತ್‌ ಲೋಹಿಯಾರನ್ನು ಕೊಲೆ ಮಾಡಿದ್ದ ಮನೆಗೆಲಸದ ವ್ಯಕ್ತಿ, ಯಾಸಿರ್‌ ಅಹ್ಮದ್‌ರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯ ವಿಚಾರಣೆ ಆರಂಭವಾಗಿದ್ದು, ಕೊಲೆಯ ಹಿಂದಿನ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಎಡಿಜಿಪಿ ಮುಖೇಶ್‌ ಸಿಂಗ್‌ ಹೇಳಿದ್ದಾರೆ. ಸೋಮವಾರ ಹೇಮಂತ್‌ ಲೋಹಿಯಾ ಅವರು ತಮ್ಮ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ಕೊಲೆಯಾಗಿದ್ದರು. ಇದರ ಬೆನ್ನಲ್ಲಿಯೇ ಭಯೋತ್ಪಾದಕ ಸಂಘಟನೆ ಪಿಎಎಫ್‌ಎಫ್‌, ಈ ಘಟನೆಯ ಹೊಣೆಯನ್ನು ಹೊತ್ತುಕೊಂಡು ಅಮಿತ್‌ ಶಾ ಜಮ್ಮು ಕಾಶ್ಮೀರಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ತಮ್ಮ ಪುಟ್ಟ ಕಾಣಿಕೆ ಎಂದು ಸೋಷಿಯಲ್‌ ಮಿಡಿಯಾದಲ್ಲಿ ಹಾಕಿತ್ತು. ಆದರೆ, ಪೊಲೀಸರು ಈ ಘಟನೆಯ ಹಿಂದೆ ಸಂಘಟನೆಯ ಕೈವಾಡವಿದೆಯೇ ಎನ್ನುವುದನ್ನು ಬಗ್ಗೆ ಇನ್ನಷ್ಟೇ ಖಚಿತಪಡಿಸಬೇಕಿದೆ. ಹೇಮಂತ್‌ ಲೋಹಿಯಾ ಅವರ ಕಾಲಿಗೆ ಊತವಿತ್ತು. ಕಾಲಿಗೆ ಎಣ್ಣೆ ಹಚ್ಚುವ ನೆಪದಲ್ಲಿ ಕಳೆದ 6 ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಯಾಸಿರ್‌ ಅವರ ಕೋಣೆಗೆ ನುಗ್ಗಿ, ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಜಮ್ಮು ಕಾಶ್ಮೀರ ಡಿಜಿಪಿ ದಿಲ್ಭಾಗ್‌ ಸಿಂಗ್‌ ಹೇಳಿದ್ದಾರೆ. ಲೋಹಿಯಾ (IPS Hemant Lohia Murder) ಅವರು ಕಳೆದ ಕೆಲ ದಿನಗಳಿಂದ ತಮ್ಮ ಸ್ನೇಹಿತರ ಮನೆಯಲ್ಲಿ ವಾಸವಿದ್ದರು. ಸೋಮವಾರ ಭೋಜನದ ಬಳಿಕ ಅವರು ತಮ್ಮ ಮನೆಗೆ ಬಂದು ಕೋಣೆಗೆ ತೆರಳಿದ್ದರು. ಅವರಿಗೆ ಸಹಾಯ ಮಾಡುವ ನೆಪದಲ್ಲಿ ಮನೆಗೆಲಸದ ವ್ಯಕ್ತಿ ಕೋಣೆಗೆ ನುಗ್ಗಿದ್ದ ಎಂದು ದಿಲ್ಬಾಗ್‌ ಸಿಂಗ್‌ ಹೇಳಿದ್ದಾರೆ. ಎಡಿಜಿಪಿ (ADGP Dilbagh Singh) ಮೂಲಗಳ ಪ್ರಕಾರ, ಮನೆ ಸಹಾಯಕ ಯಾಸಿರ್ ಅಹ್ಮದ್ ಕಳೆದ ಆರು ತಿಂಗಳಿನಿಂದ ತಮ್ಮ ಡಿಜಿ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದ. ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಈ ವೇಳೆ ಪ್ರಮುಖ ಆರೋಪಿ 23 ವರ್ಷದ ಯಾಸಿರ್ ಅಹ್ಮದ್ (Yasir Ahmed), ಖಾಸಗಿ ಡೈರಿಯೊಂದು ಪೊಲೀಸರಿಗೆ (Jammu Kashmir Police) ಸಿಕ್ಕಿದೆ. ಆತ ಖಿನ್ನತೆಗೆ ಒಳಗಾಗಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಆತ ಜೀವನದಲ್ಲಿ ಪ್ರೀತಿ 0%, ಒತ್ತಡ 90%, ದುಃಖ 100% ಮತ್ತು ನಕಲಿ ನಗು 100% ಎಂದು ಒಂದೆಡೆ ಬರೆದಿದ್ದಾರೆ. ಆತ ಖಿನ್ನತೆಯಿಂದ ಸಾವಿನ ಬಗ್ಗೆ ಯೋಚಿಸುತ್ತಿದ್ದರು. ಅಮಿತ್‌ ಶಾ ಕಾಶ್ಮೀರಕ್ಕೆ ಬರ್ತಿದ್ದಾರಲ್ಲ, ಅವರಿಗೆ ಇದು ಸಣ್ಣ ಉಡುಗೊರೆ: ಡಿಜಿ ಕೊಲೆಗೆ ಪಿಎಎಫ್‌ಎಫ್‌ ಪ್ರತಿಕ್ರಿಯೆ! ಪೊಲೀಸರ ಪ್ರಕಾರ, ಯಾಸಿರ್ ಅಹ್ಮದ್‌, ರಾಂಬನ್ (Ramban) ನಿವಾಸಿ. ಕಳೆದ 6 ತಿಂಗಳಿಂದ ಅಧಿಕಾರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆತನ ಡೈರಿಯಲ್ಲಿ ಕೆಲವು ಟಿಪ್ಪಣಿಗಳನ್ನು ಬರೆಯಲಾಗಿದೆ. ಇವು ಯಾವುದು ಕೂಡ ಒಂದೇ ಕಡೆ ಇಲ್ಲ. ವಿವಿಧ ಪುಟಗಳಲ್ಲಿ ಇವುಗಳನ್ನು ಬರೆಯಲಾಗಿದೆ. ಒಂದು ಪುಟದಲ್ಲಿ ಈ ರೀತಿ ಬರೆದಿದ್ದಾರೆ. "ಆತ್ಮೀಯ ಸಾವು, ನನ್ನ ಜೀವನದಲ್ಲಿ ಬನ್ನಿ. ನನ್ನನು ಕ್ಷಮಿಸು. ನನಗೆ ಕೆಟ್ಟ ದಿನ, ವಾರ, ತಿಂಗಳು, ವರ್ಷ, ಜೀವನ ಎಲ್ಲವೂ ಕೆಟ್ಟದಾಗಿದೆ" ಎಂದು ಬರೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ: ಮನೆ ಕೆಲಸದವ ಪರಾರಿ ಡೈರಿಯಲ್ಲಿ ಹಿಂದಿ ಹಾಡು ಕೂಡ ಇದೆ. ಅದರ ಶೀರ್ಷಿಕೆ ನನ್ನನ್ನು ಮರೆತುಬಿಡಿ ಎನ್ನುವುದಾಗಿದೆ. ಎರಡನೇ ಪುಟದಲ್ಲಿ ಸಣ್ಣ ಟಿಪ್ಪಣಿಗಳಿವೆ. ಇವುಗಳಲ್ಲಿ ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ ನನ್ನ ಜೀವನದಲ್ಲಿ ಕೇವಲ ಶೋಕವಿದೆ ಎಂದು ಬರೆಯಲಾಗಿದೆ. ಪೋನ್‌ ಬ್ಯಾಟರಿಯ ಚಿತ್ರವೊಂದನ್ನು ಪುಟದಲ್ಲಿ ಬಿಡಿಸಲಾಗಿದ್ದು, ಅದರ ಮೇಲೆ- ನನ್ನ ಜೀವನ 1%, ನನ್ನ ಜೀವನದಲ್ಲಿ ಪ್ರೀತಿ 0%, ಒತ್ತಡ 90%, ದುಃಖ 100% ಮತ್ತು ನಕಲಿ ನಗು 100%. ಎಂದು ಬರೆದಿದ್ದಾರೆ. ನಾನು ಬದುಕುತ್ತಿರುವ ಜೀವನದಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಮುಂದೆ ನಮಗೆ ಏನಾಗುತ್ತದೆ ಎಂಬುದೇ ಸಮಸ್ಯೆಯಾಗಿದೆ ಎಂದಿದ್ದಾರೆ.
RR vs RCB Qualifier 2: ಈ ಬಾರಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್​ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್​ ಕಲೆಹಾಕಿತು. ಇಲ್ಲಿ ಆರ್​ಸಿಬಿ ಬೌಲರ್​ಗಳು ಪಡೆದಿರುವುದು ಕೇವಲ 3 ವಿಕೆಟ್​ಗಳನ್ನು ಮಾತ್ರ. RR vs RCB Qualifier 2 TV9kannada Web Team | Edited By: Zahir PY May 26, 2022 | 6:35 PM IPL 2022: ಐಪಿಎಲ್ ಸೀಸನ್​ 15 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಉಳಿದಿರುವುದು ಕೇವಲ 2 ಪಂದ್ಯ ಮಾತ್ರ. ಈಗಾಗಲೇ ಫೈನಲ್​ಗೆ ತಲುಪಿರುವ ಗುಜರಾತ್ ಟೈಟಾನ್ಸ್ (GT)​ ಅಂತಿಮ ಎದುರಾಳಿಯನ್ನು ಎದುರು ನೋಡುತ್ತಿದೆ. ಈ ಎದುರಾಳಿ ಯಾರು ಎಂಬುದು ಶುಕ್ರವಾರ ನಿರ್ಧಾರವಾಗಲಿದೆ. ಏಕೆಂದರೆ ಐಪಿಎಲ್​ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ (RR vs RCB) ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಹೀಗಾಗಿ ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ವಿಶೇಷ ಎಂದರೆ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಸಿದ್ದರೂ, ಆರ್​ಸಿಬಿ ತಂಡವು ಗ್ರೂಪ್​-ಎ ನಲ್ಲಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯವಾಡಿತ್ತು. ಅಂದರೆ ಗ್ರೂಪ್ ಎ ಮತ್ತು ಗ್ರೂಪ್ ಬಿ ನಡುವೆ ಒಂದು ತಂಡದ ವಿರುದ್ದ 2 ಪಂದ್ಯವಾಡಬೇಕಿತ್ತು. ಹೀಗೆ ಆರ್​ಸಿಬಿ ತಂಡಕ್ಕೆ ಎದುರಾಳಿಯಾಗಿ ಸಿಕ್ಕಿದ ರಾಜಸ್ಥಾನ್ ರಾಯಲ್ಸ್ ತಂಡವೇ ಇದೀಗ ಮೂರನೇ ಬಾರಿಗೆ ಎದುರಾಗಿದೆ. ಇಲ್ಲಿ ಉಭಯ ತಂಡಗಳು ಬಲಿಷ್ಠವಾಗಿದೆ. ಏಕೆಂದರೆ ಪ್ಲೇಆಫ್​ ಆಡಬೇಕಿದ್ದರೆ ಆ ತಂಡಗಳು ಬಲಿಷ್ಠ ಆಗಿರಲೇಬೇಕು. ಇದಾಗ್ಯೂ ಐಪಿಎಲ್ ಇತಿಹಾಸ ಅಂಕಿ ಅಂಶಗಳನ್ನು ಗಮನಿಸಿದರೆ ಆರ್​ಸಿಬಿ ರಾಜಸ್ಥಾನ್ ವಿರುದ್ದ ಮೇಲುಗೈ ಹೊಂದಿದೆ. ಅಂದರೆ ಉಭಯ ತಂಡಗಳು ಆಡಿರುವ 27 ಪಂದ್ಯಗಳಲ್ಲಿ ಆರ್​ಸಿಬಿ 13 ಬಾರಿ ಗೆದ್ದಿದೆ. ಇನ್ನು ರಾಜಸ್ಥಾನ್ ರಾಯಲ್ಸ್ 11 ಬಾರಿ ಜಯ ಸಾಧಿಸಿದೆ. ಇದು ಹಳೆಯ ಅಂಕಿ ಅಂಶಗಳಾದರೆ, ಇತ್ತೀಚಿನ ಅಂಕಿ ಅಂಶದಲ್ಲೂ ಆರ್​ಸಿಬಿ ತಂಡವೇ ಮುಂದಿದೆ. ಅಂದರೆ ಕಳೆದ ಸೀಸನ್ ಹಾಗೂ ಈ ಸೀಸನ್​ನಲ್ಲಿನ ಅಂಕಿ ಅಂಶ ತೆಗೆದುಕೊಂಡರೆ, 4 ಪಂದ್ಯಗಳಲ್ಲಿ ಆರ್​ಸಿಬಿ ತಂಡ 3 ಬಾರಿ ಗೆದ್ದಿದೆ. 2021 ರ ಸೀಸನ್​ನಲ್ಲಿ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯಗಳನ್ನು ಗೆದ್ದುಕೊಂಡರೆ, ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿತ್ತು. ಆದರೆ ಈ ಗೆಲುವು ಭರ್ಜರಿ ಗೆಲುವಾಗಿರಲಿಲ್ಲ ಎಂಬುದು ವಿಶೇಷ. ಅಂದರೆ ಇಲ್ಲಿ ಅಂಕಿ ಅಂಶಗಳ ಪ್ರಕಾರ ಆರ್​ಸಿಬಿ ಬಲಿಷ್ಠವಾಗಿದ್ದರೂ ರಾಜಸ್ಥಾನ್ ರಾಯಲ್ಸ್ ಉತ್ತಮ ಪೈಪೋಟಿ ನೀಡಿರುವುದು ಸ್ಪಷ್ಟ. ಏಕೆಂದರೆ ಈ ಬಾರಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್​ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್​ ಕಲೆಹಾಕಿತು. ಇಲ್ಲಿ ಆರ್​ಸಿಬಿ ಬೌಲರ್​ಗಳು ಪಡೆದಿರುವುದು ಕೇವಲ 3 ವಿಕೆಟ್​ಗಳನ್ನು ಮಾತ್ರ ಎಂಬುದು ಉಲ್ಲೇಖಾರ್ಹ. ಇನ್ನು 170 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಆರ್​ಸಿಬಿ ಗೆಲುವು ದಾಖಲಿಸಿದ್ದು ಕೊನೆಯ ಓವರ್​ನಲ್ಲಿ. ಅದು ಕೂಡ ಶಹಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ಅವರ ಎಚ್ಚರಿಕೆಯ ಆಟದಿಂದ ಎಂಬುದು ವಿಶೇಷ. ಅಂದರೆ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಆರ್​ಸಿಬಿ ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳು ವಿಫಲರಾಗಿದ್ದರು. ಇದಾಗ್ಯ 6 ವಿಕೆಟ್ ಕಳೆದುಕೊಂಡು ಆರ್​ಸಿಬಿ 4 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು. ಇನ್ನು 2ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ರಾಜಸ್ಥಾನ್ ರಾಯಲ್ಸ್​ ಸಾಧಿಸಿತ್ತು. ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ನಡೆಸಿದ್ದ ಆರ್​ಸಿಬಿ ಬೌಲರ್​ಗಳು ರಾಜಸ್ಥಾನ್ ತಂಡವನ್ನು ಕೇವಲ 144 ರನ್​ಗಳಿಗೆ ನಿಯಂತ್ರಿಸಿದ್ದರು. 145 ರನ್​ಗಳ ಸುಲಭ ಗುರಿ ಬೆನ್ನತ್ತಿದ ಆರ್​ಸಿಬಿಯನ್ನು ಅತ್ಯುತ್ತಮ ಬೌಲಿಂಗ್ ಮೂಲಕ ನಿಯಂತ್ರಿಸುವಲ್ಲಿ ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿತ್ತು. ಅಂದರೆ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ 115 ರನ್​ಗಳಿಗೆ ಆಲೌಟ್​ ಆಗುವ ಮೂಲಕ 29 ರನ್​ಗಳಿಂದ ಸೋಲನುಭವಿಸಿತ್ತು. ಅಂದರೆ ಇಲ್ಲಿ ಆರ್​ಸಿಬಿ ವಿರುದ್ದದ ಕೊನೆಯ ಪಂದ್ಯದಲ್ಲಿ ಪರಾಕ್ರಮ ಮೆರೆದಿದ್ದ ರಾಜಸ್ಥಾನ್ ರಾಯಲ್ಸ್​ ಇದೀಗ ಅದೇ ಆತ್ಮ ವಿಶ್ವಾಸದಲ್ಲಿದ್ದಾರೆ. ಅದರಲ್ಲೂ ಆರ್​ಸಿಬಿ ವಿರುದ್ದ ಈ ಬಾರಿ ಆಡಿದ 2 ಪಂದ್ಯಗಳಲ್ಲೂ ರಾಜಸ್ಥಾನ್ ರಾಯಲ್ಸ್ ಉತ್ತಮ ಪ್ರದರ್ಶನವನ್ನೇ ನೀಡಿದೆ. ಹೀಗಾಗಿ ಅಂಕಿ ಅಂಶಗಳ ಪ್ರಕಾರ ಈ ಆರ್​ಸಿಬಿ ಬಲಿಷ್ಠವಾಗಿ ಕಂಡರೂ, ಪ್ರಸ್ತುತ ತಂಡಗಳ ಪ್ರದರ್ಶನವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಆರ್​ಸಿಬಿ ತಂಡಕ್ಕೆ ರಾಜಸ್ಥಾನ್ ರಾಯಲ್ಸ್​ ತಂಡದಿಂದ ಕಠಿಣ ಪೈಪೋಟಿ ಎದುರಾಗುವುದು ಖಚಿತ.
ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಆಗಿದ್ದಾಗಲೆಲ್ಲ ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಯಡಿಯೂರಪ್ಪ ರೈತರಿಗಾಗಿಯೇ ವಿಶೇಷವಾಗಿ ಬಬೆಟ್ ಮಂಡಿಸಿ ದಾಖಲೆ ಮಾಡಿದ್ದವರು. ಈಗಲೂ ಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿ. ಆದರೆ, ಈ ಬಾರಿ ರೈತರಿಗಾಗಿಯೇ ವಿಶೇಷವಾಗಿ ಬಜೆಟ್ ಮಂಡಿಸುವ ಇರಾದೆ ಯಡಿಯೂರಪ್ಪ ಅವರಿಗೆ ಇದ್ದಂತಿಲ್ಲ. ಆದರೆ, ನಾಡಿನ ರೈತರು ಯಡಿಯೂರಪ್ಪ ಅವರಿಂದ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಿಸಿದ ವೇಳೆಗೆ ರಾಜ್ಯವ್ಯಾಪಿ ಸುರಿದ ಮಳೆ ಮತ್ತು ಉಕ್ಕಿಹರಿದ ಪ್ರವಾಹದಿಂದಾಗಿ ರೈತರ ಬದುಕು ಮುರಾಬಟ್ಟೆಯಾಗಿದೆ. ಆ ಹೊತ್ತಿಗೆ ರೈತ ನಾಯಕನೊಬ್ಬ ಎಷ್ಟು ಪರಿಣಾಮಕಾರಿಯಾಗಿ ಸಮರೋಪಾದಿಯಲ್ಲಿ ಪರಿಹಾರ ಒದಗಿಸಬೇಕಿತ್ತೋ ಅಷ್ಟು ಪರಿಣಾಮಕಾರಿಯಾಗಿ ಪರಿಹಾರ ಕಾರ್ಯನಡೆಯಲಿಲ್ಲ. ಅದು ಆಡಳಿತಾತ್ಮಕ ಲೋಪವೂ ಹೌದು. ರಾಜಕೀಯ ಲೋಪವೂ ಹೌದು. ಹೆಚ್ಚು ಓದಿದ ಸ್ಟೋರಿಗಳು ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ : ಹೆಚ್‌.ಡಿ.ಕುಮಾರಸ್ವಾಮಿ ಶಿವಮೊಗ್ಗ; ಕರೂರು ಹೋಬಳಿಯಲ್ಲಿ ಸರಣಿ ಮನೆಗಳ್ಳತನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸುವ ವೇಳೆ ಯಡಿಯೂರಪ್ಪ ಪ್ರವಾಹದ ವೇಳೆಯಲ್ಲಾದ ಲೋಪವನ್ನು ಸರಿಪಡಿಸಿಕೊಳ್ಳುವ ಮುಕ್ತ ಅವಕಾಶ ಹೊಂದಿದ್ದಾರೆ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಜತೆಗೆ ಕೃಷಿ, ಕೃಷಿಯಾಧಾರಿತ ಕೈಗಾರಿಕೆಗಳು, ಕೃಷಿಯಾಧಾರಿತ ವ್ಯಾಪಾರೋದ್ಯಮಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕಿದೆ. ಈ ಅನುದಾನವು ತಾತ್ಕಾಲಿಕ ಸ್ವರೂಪದ ಪರಿಹಾರವಾಗದೇ ಕೃಷಿ ಅವಲಂಬಿತರ ಸುಸ್ಥಿರ ಅಭಿವೃದ್ಧಿ ಮತ್ತು ದೀರ್ಘಕಾಲೀನ ಲಾಭದಾಯಕವಾಗುವ ರೀತಿಯಲ್ಲಿರಬೇಕು. ಪ್ರತಿ ಬಾರಿ ಬಜೆಟ್ ಮಂಡನೆ ಮಾಡುವಾಗಲೂ ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರವೇ ಇರಲಿ, ಕೃಷಿಯನ್ನು ಪ್ರಧಾನವಾಗಿ ಪ್ರಸ್ತಾಪಿಸಿ ಯೋಜನೆಗಳನ್ನು ಘೋಷಿಸುತ್ತವೆ. ಅದರ ಮೂಲ ಉದ್ದೇಶ ನಿಜಕ್ಕೂ ರೈತರ ಶ್ರೇಯೋಭಿವೃದ್ಧಿಯಾಗಿರುತ್ತದೆಯೇ ಎಂಬ ಪ್ರಶ್ನೆಗೆ ಖಚಿತ ಉತ್ತರ ದಕ್ಕುವುದಿಲ್ಲ. ಏಕೆಂದರೆ ವೃತ್ತಿಯಾಧಾರಿತ ಮತ ಬೇಟೆಗೆ ಇಳಿಯುವ ಪ್ರತಿಯೊಂದು ಪಕ್ಷಕ್ಕೂ ರೈತರೇ ಅಚ್ಚುಮೆಚ್ಚು. ರೈತರಿಂದ “ಮತಲಾಭ” ದಕ್ಕಿದರೆ ಅಧಿಕಾರ ಗ್ಯಾರಂಟಿ ಎಂಬನಂಬಿಕೆ ಇದೆ. ರಾಜಕೀಯ ಉದ್ದೇಶಕ್ಕಾಗಿಯೇ ಬಜೆಟ್ ನಲ್ಲಿ ರೈತಗೀತೆ ಹಾಡುವುದರಿಂದ ಆ ಸಮುದಾಯದ ಉದ್ದಾರ ಖಂಡಿತಾ ಸಾಧ್ಯವಿಲ್ಲ ಎಂಬುದು ರೈತರ ಈಗಿನ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಪ್ರಸ್ತುತ ಯಡಿಯೂರಪ್ಪ ಅವರ ಬಜೆಟ್ “ರೈತರ ಬಜೆಟ್” ಆಗಬೇಕಾಗದ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇದೆ. ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಘೋಷಿಸಿದ್ದ ಯಡಿಯೂರಪ್ಪ ಅವರಿಗೆ ನಾಡಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರೈತರಿಗಾಗಿ ಹೆಚ್ಚಿನ ಅನುದಾನ ಒದಗಿಸುವುದು ಸಾಮಾಜಿಕ ಮತ್ತು ನೈಸರ್ಗಿಕ ನ್ಯಾಯಾ ಕೂಡ. ಆದರೆ, ಮೂಲಭೂತ ಸಮಸ್ಯೆ ಏನೆಂದರೆ ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಪಕ್ಷವಾದ ಬಿಜೆಪಿಗೆ ರೈತರ ಮೇಲೆ ಬದ್ಧತೆ ಇಲ್ಲ. ಕಾಲಕಾಲಕ್ಕೆ, ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ “ಮತಲಾಭ”ಕ್ಕಾಗಿ ಲೆಕ್ಕಾಚಾರ ಬದಲಾಯಿಸುವ ಬಿಜೆಪಿ ವರಿಷ್ಠರು ರೈತಪರವಾದ ಬಜೆಟ್ ಮಂಡನೆಗೆ ಯಡಿಯೂರಪ್ಪ ಅವರಿಗೆ ಮುಕ್ತ ಅವಕಾಶ ನೀಡುತ್ತಾರೆಯೇ ಎಂಬುದು ಐದು ಟ್ರಿಲಿಯನ್ ಡಾಲರ್ ಪ್ರಶ್ನೆ! ಕೃಷಿ, ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಮತ್ತು ಮೀನುಗಾರಿಕೆ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳು. ಈ ವಲಯಗಳಿಗೆ ಹೆಚ್ಚಿನ ಚೈತನ್ಯ ತುಂಬುವುದು ಈ ಹೊತ್ತಿನ ತುರ್ತು ಅಗತ್ಯ. ಅದು ರೈತರ ಸಮುದಾಯದ ಉದ್ಧಾರಕ್ಕಷ್ಟೇ ಅಲ್ಲದೇ ಕುಸಿದು ಬಿದ್ದಿರುವ ಆರ್ಥಿಕತೆಗೆ ಚೇತರಿಕೆ ನೀಡಲಿಕ್ಕೂ ಇದು ಅತ್ಯಗತ್ಯ. ಇಡೀ ಆರ್ಥಿಕತೆಗೆ ಚೇತರಿಕೆ ತುಂಬುವುದು ಉಪಭೋಗ. ಸದ್ಯಕ್ಕೆ ಗ್ರಾಮೀಣ ಪ್ರದೇಶದ ಅದರಲ್ಲೂ ಕೃಷಿಕರು ಮತ್ತು ಕೃಷಿಕಾರ್ಮಿಕರು ಮಾಡುವ ಉಪಭೋಗದ ಮೇಲಿನ ವೆಚ್ಚವು ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸುವುದು ಮತ್ತು ಕೃಷಿ ಹೆಚ್ಚು ಲಾಭದಾಯಕವನ್ನಾಗಿ ಮಾಡುವುದರ ಮೂಲಕ ಆರ್ಥಿಕತೆಗೆ ಚೇತರಿಕೆ ಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಉಪಭೋಗ ಹೆಚ್ಚಾದಾಗಲೇ ಹಂತಹಂತವಾಗಿ ಅದು ಪಟ್ಟಣ ನಗರ ಪ್ರದೇಶಗಲ್ಲೂ ಚೇತರಿಕೆಗೆ ಕಾರಣವಾಗುತ್ತದೆ. ಆ ಕಾರಣಕ್ಕಾಗಿ ಕೃಷಿ ವಲಯದ ಸುಸ್ಥಿರ ಅಭಿವೃದ್ಧಿಗೆ ಯಡಿಯೂರಪ್ಪ ಅವರಿಂದ ಹಲವು ಯೋಜನೆಗಳನ್ನು ನಿರೀಕ್ಷಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರ ಆದಾಯ ಹೆಚ್ಚಿಸುವ ಮತ್ತು ಅವರ ಜೀವನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಧೀರ್ಘಕಾಲೀನ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಅದನ್ನು ಯಡಿಯೂರಪ್ಪ ಮಾಡುತ್ತಾರೆಂದು ಅಂದುಕೊಳ್ಳಬಹುದು. ರಾಜ್ಯದ ಮುಂದಿರುವ ಅತಿದೊಡ್ಡ ಸವಾಲು ಶೈಕ್ಷಣಿಕ ವಲಯದ ಮೂಲಭೂತ ಸೌಲಭ್ಯಗಳನ್ನು ಮಟ್ಟ ಕುಸಿಯುತ್ತಿರುವುದು. ಆ ಕಾರಣಕ್ಕಾಗಿಯೇ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಸರ್ಕಾರಿ ಶಿಕ್ಷಕರಿಗೆ ಹೆಚ್ಚಿನ ವೇತನ ನೀಡುವ ಸರ್ಕಾರವು, ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಶಿಕ್ಷಣಕ್ಕೆ ನೀಡುವ ಬಹುತೇಕ ಅನುದಾನವು ವೇತನಕ್ಕೆ ಹೋಗುತ್ತದೆ. ಮೂಲಭೂತ ಸೌಲಭ್ಯಗಳಿಗೆ ಪ್ರತ್ಯೇಕ ಅನುದಾನ ಒದಗಿಸುವುದು ಮತ್ತು ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣಕೇಂದ್ರಗಳಾಗಿ ರೂಪುಗೊಳ್ಳುವಂತೆ ನೋಡಿಕೊಳ್ಳುವುದು ಅಗತ್ಯ. ಈಗಾಗಲೇ 2020ಕ್ಕೆ ಬಂದಿದ್ದೇವೆ. ಇನ್ನೂ ಎಷ್ಟು ವರ್ಷಗಳ ಕಾಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತಸೌಲಭ್ಯಗಳಿಲ್ಲ ಎಂದು ಹಪಹಪಿಸುವುದು? ಸೂಕ್ಷ್ಮ ಮನಸ್ಸಿನ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿರುವುದರಿಂದ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ, ಈ ಬಜೆಟ್ ನಲ್ಲಿ ಶೈಕ್ಷಣಿಕ ಮೂಲಭೂತ ಸೌಲಭ್ಯಗಳಿಗಾಗಿ ಹೆಚ್ಚಿನ ಅನುದಾನ ಪಡೆದಿರುತ್ತಾರೆಂದು ನಂಬೋಣ. ಆರೋಗ್ಯ ಮತ್ತು ನೈರ್ಮಲ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮತ್ತೆರಡು ವಲಯಗಳು. ಸರ್ಕಾರಿ ವೈದ್ಯಕೀಯ ಸೇವೆಗಳು ಗುಣಮಟ್ಟ ಸುಧಾರಿಸದ ಹೊರತು ಒಂದು ಆರೋಗ್ಯವಂತ ಸಮುದಾಯ ಸೃಷ್ಟಿಯಾಗಲು ಸಾಧ್ಯವಿಲ್ಲ. ಎಷ್ಟು ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಭಾರಿ ಬಿಲ್ ಭರಿಸಲು ಸಾಧ್ಯ? ಸ್ವಚ್ಛ ಭಾರತ ಆಂದೋಲನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅದೆಷ್ಟೋ ಬಾರಿ ತಾವೇ ಖುದ್ದಾಗಿ ಕಸಪೊರಕೆ ಹಿಡಿಡು ಫೋಟೋ ತೆಗೆಸಿಕೊಂಡಿದ್ದಾರೆ. ಪೌರಕಾರ್ಮಿಕರ ಜತೆಗೆ ಕಸ ತೆಗೆದಿದ್ದಾರೆ. ಬೀಚಿನಲ್ಲಿ ಬಿದ್ದ ಪಾಲಿಥಿನ್ ಕವರ್ಗಳು ಮತ್ತಿತರ ಕಸಗಳನ್ನು ತೆಗೆದು ಸ್ವಚ್ಛ ಮಾಡಿದ್ದಾರೆ. ಆದರೆ, ನೈರ್ಮಲ್ಯ ಮಾತ್ರ ಮರೀಚಿಕೆ ಆಗಿಯೇ ಉಳಿದಿದೆ. ನೈರ್ಮಲ್ಯ ಕೊರತೆಯೇ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಪ್ರಸ್ತುತ ಬಜೆಟ್ ನಲ್ಲಿ ಯಡಿಯೂರಪ್ಪ ಆರೋಗ್ಯ ನೈರ್ಮಲ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಾರೆಂದು ಭಾವಿಸೋಣ. ಸಹಕಾರ ವಲಯವನ್ನು ಸಮೃದ್ಧಿಗೊಳಿಸಲು, ಜಲಸಂಪನ್ಮೂಲವನ್ನು ಮತ್ತಷ್ಟು ಸಂಪದ್ಭರಿತ ಮಾಡಲು, ನಾಡಿನ ಕಾಡುಗಳನ್ನು ವಿಸ್ತರಿಸಲು, ಮಹಿಳೆಯರನ್ನು ಸಲಬಗೊಳಿಸಿ ಮಕ್ಕಳನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಲು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ವರ್ಗದ ವಸತಿಹೀನರಿಗೆ ವಸತಿ ಕಲ್ಪಿಸಲು, ಜಾರಿಯಲ್ಲಿರುವ ಅನ್ನಭಾಗ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು, ಸುಲಭದರದ ಇಂದಿರಾ ಕ್ಯಾಂಟೀನ್ ಗುಣಮಟ್ಟ ಹೆಚ್ಚಿಸಲು ಎಲ್ಲಕ್ಕೂ ಮಿಗಿಲಾಗಿ ಬೆಂಗಳೂರಿನಲ್ಲಿರುವ ಸಂಚಾರ ದಟ್ಟಣೆಯೆಂಬ ಶಾಪದಿಂದ ನಾಗರಿಕರಿನ್ನು ಮುಕ್ತಗೊಳಿಸಲು ಕಾರ್ಯಸಾಧ್ಯ ಯೋಜನೆಗಳನ್ನು ರೂಪಿಸುತ್ತಾರೆಂಬ ನಿರೀಕ್ಷೆಯೊಂದಿಗೆ ಯಡಿಯೂರಪ್ಪ ಅವರ ಬಜೆಟ್ ಗಾಗಿ
ದೇಶದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂಬ ಬಗ್ಗೆ ಆಗ್ರಹ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯುವ ಮಾತೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ನಡುವೆ ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಕೈಗೊಂಡಿರುವ ಕೆಲಸಗಳ ಬಗ್ಗೆ ಕೋರ್ಟ್‌ನಲ್ಲಿ ಸರ್ಕಾರಗಳಿಗೆ ಹಿನ್ನಡೆ ಆಗುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ಪರೋಕ್ಷ ಚಾಟಿ ಬೀಸಿದೆ. ಮಂಗಳೂರು ಗಲಭೆ ಪ್ರಕರಣದಲ್ಲಿ ಬಂಧನವಾಗಿದ್ದವರಿಗೆ ಜಾಮೀನು ಮಂಜೂರಾಗಿದೆ. ಹೆಚ್ಚು ಓದಿದ ಸ್ಟೋರಿಗಳು ಮಹಾರಾಷ್ಟ್ರ ಸಚಿವರು, ಸಂಸದರಿಗೆ ಬೆಳಗಾವಿ ಪ್ರವೇಶ ನಿಷೇಧ- ಡಿಸಿ ಆದೇಶ ಶ್ರೀರಂಗಪಟ್ಟಣ;ಹಸಿರು ಧ್ವಜ ಕಿತ್ತೆಸೆದು ಕೇಸರಿ ಧ್ವಜ ಹಾರಾಟ..! ಕೇಸ್ ದಾಖಲು ಕಬ್ಬು ಬೆಳೆಗಾರರಿಗೆ ಭರ್ಜರಿ ಗಿಫ್ಟ್‌ ನೀಡಿದ ರಾಜ್ಯ ಸರ್ಕಾರ ಜನವರಿ 19ರಂದು ಪ್ರತಿಭಟನೆಗೆ ಮುಂದಾಗುತ್ತಿದ್ದ ಹಾಗೆ ರಾಜ್ಯಾದ್ಯಂರ ೧೪೪ ಸೆಕ್ಷನ್ ಜಾರಿ ಮಾಡಿದ್ದು ತಪ್ಪು ಎಂದು ಈ ಹಿಂದೆ ಹೈಕೋರ್ಟ್‌ ಆದೇಶ ಮಾಡಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧ ಮಾಡಿದ ಕಾರಣಕ್ಕೆ ದೇಶದ್ರೋಹಿಗಳು ಎಂದು ಪಟ್ಟ ಕಟ್ಟುವುದು ಸರಿಯಲ್ಲ ಎಂದು ಬಾಂಬೆ ಹೈಕೋರ್ಟ್‌ ಆದೇಶ ಮಾಡಿತ್ತು. ದೆಹಲಿಯ ಶಾಹಿನ್‌ಭಾಗ್‌ನಲ್ಲಿ ಹೋರಾಟಗಾರರು ಪ್ರತಿಭಟನೆ ಮಾಡುವುದನ್ನು ತಡೆಯುವುದು ಸರಿಯಲ್ಲ. ಹೋರಾಟ ಜನರ ಮೂಲಭೂತ ಹಕ್ಕು. ಬೇಕಿದ್ದರೆ ಬೇರೆ ಸ್ಥಳವನ್ನು ಗುರುತು ಮಾಡಿ ಎಂದು ದೆಹಲಿ ಹಾಗು ಕೇಂದ್ರ ಸರ್ಕಾರಕ್ಕೆ ದೆಹಲಿ ಕೋರ್ಟ್‌ ಸೂಚನೆ ಕೊಟ್ಟಿತ್ತು. ಇದೀಗ ಮಂಗಳೂರಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದು ವಿರೋಧ ಪಕ್ಷಗಳಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖ ಮಾಡಿರುವ ಅಂಶಗಳು ಸರ್ಕಾರಕ್ಕೆ ಮುಜುಗರ ಆಗುವಂತೆ ಮಾಡಿದೆ. ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸಲ್ಲಿಕೆ ಮಾಡಿರುವ ಫೋಟೋಗಳಲ್ಲಿ ಯಾರೊಬ್ಬರೂ ಕಲ್ಲು ತೂರಾಟ ಮಾಡಿರುವುದು ಪತ್ತೆಯಾಗಿಲ್ಲ. ಓರ್ವ ವ್ಯಕ್ತಿ ಮಾತ್ರ ಬಾಟೆಲ್‌ ಹಿಡಿದು ನಿಂತಿದ್ದಾರೆ. ಅದರಲ್ಲೂ ಪೊಲೀಸ್‌ ಠಾಣೆ ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲು ತೂರಾಟ ಅಥವಾ ಶಸ್ತ್ರಾಸ್ತ್ರ ಹಿಡಿದಿರುವುದು ಪತ್ತೆಯಾಗಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ ಅರ್ಜಿದಾರರು ಸಲ್ಲಿಕೆ ಮಾಡಿರುವ ಫೋಟೋಗಳಲ್ಲಿ ಪೊಲೀಸರೇ ಕಲ್ಲು ತೂರಾಟ ಮಾಡುತ್ತಿರುವುದು ಪತ್ತೆಯಾಗಿದೆ. ತನಿಖೆಯಲ್ಲಿ ಮೇಲ್ನೋಟಕ್ಕೆ ಪಕ್ಷಪಾತ ಆಗಿರುವುದು ಕಾಣಿಸುತ್ತಿದೆ ಎಂದಿರುವ ಹೈಕೋರ್ಟ್‌, ಮಂಗಳೂರು ಪೊಲೀಸರು ಬಂಧಿಸಿದ್ದ 22 ಮಂದಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಹೈಕೋರ್ಟ್‌ ವ್ಯಕ್ತಪಡಿಸಿರುವ ಅಂಶಗಳು ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಸರ್ಕಾರದ ವಿರುದ್ಧ ಗುಡುಗಿರುವ ವಿರೋಧ ಪಕ್ಷಗಳು, ಪೊಲೀಸ್ ಆಯುಕ್ತರು ಯಾರ ಅನುಮತಿ ಮೇಲೆ 144 ಸೆಕ್ಷನ್‌ ಆದೇಶ ಮಾಡಿದ್ರು ಹೈಕೋರ್ಟ್‌ ಪ್ರತಿಭಟನಾಕಾರರ ಬಳಿ ಏನೂ ಇಲ್ಲ ಎಂದಿದೆ. ಹಾಗಾದರೆ ಅವರು ಅಮಾಯಕರಲ್ಲವೇ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕೋರ್ಟ್ ಆದೇಶದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದೆ. ಪ್ರತಿಭಟನಾಕಾರರ ಬಳಿ ಯಾವುದೇ ಆರ್ಮ್ ವೆಪನ್ಸ್ ಇರಲಿಲ್ಲ. ಅವರ ಬಳಿ ಕಲ್ಲುಗಳೂ ಇರಲಿಲ್ಲ, ಯಾರೋ ಒಬ್ಬನ ಬಳಿ ಬಾಟೆಲ್ ಇತ್ತು, ಪೊಲೀಸರೇ ಕಲ್ಲನ್ನ ಎಸೆಯುತ್ತಿದ್ದರು ಎಂದು ಸ್ಪಷ್ಟಪಡಿಸಿದೆ. ಸಮರ್ಥನೆ ಮಾಡಿಕೊಳ್ಳಲು ಪರದಾಡಿದ ಕಾನೂನು ಸಚಿವ ಮಾಧುಸ್ವಾಮಿ, ಎಫ್‌ಐಆರ್ ಮೇಲೆ ಹೈಕೋರ್ಟ್ ಆದೇಶ ಮಾಡಿದೆ. ನಾವಿನ್ನೂ ಚಾರ್ಜ್ ಶೀಟ್ ಹಾಕಿಲ್ಲ. ಈಗಲೇ ಕೋರ್ಟ್ ಹೇಳಿದೆ ಅಂತ ಚರ್ಚಿಸೋಕೆ ಆಗಲ್ಲ ಎಂದು ಪಲಾಯನ ಮಾಡಿದ್ದಾರೆ. ಆಗಿದ್ದರೆ ಹೈಕೋರ್ಟ್ ಆದೇಶದಲ್ಲೇ ಲೋಪ ಎನ್ನುತ್ತೀರಾ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ನಿಮ್ಮ ಅಡ್ವೋಕೇಟ್ ಸರಿಯಾಗಿ ವಾದ ಮಾಡಿಲ್ಲ. ಕಾನೂನು ಇಲಾಖೆ ವೈಫಲ್ಯ ಎನ್ನುತ್ತೀರಾ..? ಎಂದು ಕಿಚಾಯಿಸಿದ್ದಾರೆ. ಒಟ್ಟಾರೆ ಬುಧವಾರದ ಅಧಿವೇಶನದಲ್ಲಿ ಮತ್ತಷ್ಟು ಗಲಭೆ ಗದ್ದಲ ನಡೆಯುವುದು ಬಾಕಿ ಇದೆ. ಸರ್ಕಾರ ತೆಗೆದುಕೊಂಡ ನಿರ್ಧಾರ ತಪ್ಪು, ಪಕ್ಷಪಾತ ಮಾಡಿದ್ದಾರೆ ಎನಿಸುತ್ತಿದೆ ಎಂದಿರುವ ಹೈಕೋರ್ಟ್‌ ಹೇಳಿಕೆ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿರೋದಂತು ಸತ್ಯ.
ಹಣಕಾಸಿನ ತುರ್ತುಸ್ಥಿತಿ ಇದೆಯೇ, ಅಥವಾ ತ್ವರಿತ ಹಣವನ್ನು ಸಾಲ ಪಡೆಯಬೇಕೇ? ನಿಮ್ಮ ಸೂಪರ್‌ಕಾರ್ಡ್ ಬಳಸಿಕೊಂಡು ಕ್ರೆಡಿಟ್ ಕಾರ್ಡ್ ಮೇಲಿನ ಲೋನಿಗೆ ಅಪ್ಲೈ ಮಾಡುವ ಮೂಲಕ ನೀವು ಈಗ ನಿಮ್ಮ ತುರ್ತು ಹಣಕಾಸಿನ ಅಗತ್ಯಗಳನ್ನು ಪೂರೈಸಬಹುದು. ಅದರ ವಿವಿಧ ಪಾವತಿ, ವಿತ್‌ಡ್ರಾವಲ್ ಮತ್ತು ಸವಲತ್ತು ಪ್ರಯೋಜನಗಳಿಗಾಗಿ ನೀವು ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡನ್ನು ಬಳಸಬಹುದು ಮಾತ್ರವಲ್ಲದೆ, ನೀವು ಈಗ ಸ್ಪರ್ಧಾತ್ಮಕ ಕ್ರೆಡಿಟ್ ಕಾರ್ಡ್ ಲೋನ್ ಬಡ್ಡಿ ದರದಲ್ಲಿ ನಿಮ್ಮ ನಗದು ಮಿತಿಯ ಮೇಲೆ ತುರ್ತು ಮುಂಗಡವನ್ನು ಅನುಕೂಲಕರವಾಗಿ ಪಡೆಯಬಹುದು. ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳವರೆಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸುವ ಮೂಲಕ ತುರ್ತು ಮುಂಗಡ* ಪಡೆಯಬಹುದು ಈ ಲೋನ್ ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ತಿಂಗಳಿಗೆ 1.16% ನಷ್ಟು ನಾಮಮಾತ್ರದ ಬಡ್ಡಿ ದರದೊಂದಿಗೆ ಬರುತ್ತದೆ. ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಎಂದರೇನು? ಕ್ರೆಡಿಟ್ ಕಾರ್ಡ್‌ಗಳು ಕಾರ್ಡ್ ಹೋಲ್ಡರ್ ಬಳಸಬಹುದಾದ ಕಾರ್ಡ್ ಮಿತಿಯೊಂದಿಗೆ ಬರುತ್ತವೆ ಆದಾಗ್ಯೂ, ನೀವು ಹೆಚ್ಚುವರಿ ಹಣದ ಅಗತ್ಯವಿದ್ದರೆ, ನಿಮ್ಮ ಕ್ರೆಡಿಟ್ ಕಾರ್ಡ್ ವಿತರಕರು ನಿಮಗೆ ನಾಮಮಾತ್ರದ ಬಡ್ಡಿ ದರದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಲೋನನ್ನು ಒದಗಿಸಬಹುದು. ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಕಾರ್ಡ್‌ಹೋಲ್ಡರ್‌ಗೆ ಮುಂಚಿತ-ಅನುಮೋದಿತವಾಗಿ ಬರುತ್ತದೆ, ಹೀಗಾಗಿ ಅದಕ್ಕೆ ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಅಥವಾ ಅಡಮಾನದ ಅಗತ್ಯವಿಲ್ಲ. ಕ್ರೆಡಿಟ್ ಕಾರ್ಡ್ ಪೂರೈಕೆದಾರರು ಸಾಮಾನ್ಯವಾಗಿ ಕಾರ್ಡಿನ ಕ್ರೆಡಿಟ್ ಮಿತಿ, ಬಳಕೆಯ ಮಾದರಿಗಳು ಮತ್ತು ಕಾರ್ಡ್‌ದಾರರ ಮರುಪಾವತಿ ಇತಿಹಾಸದಂತಹ ಅಂಶಗಳನ್ನು ಪರಿಗಣಿಸುತ್ತಾರೆ. ಒಮ್ಮೆ ನೀವು ಲೋನಿಗೆ ಅಪ್ಲೈ ಮಾಡಿದ ನಂತರ, ಮೊತ್ತವನ್ನು ತಕ್ಷಣವೇ ವಿತರಿಸಲಾಗುತ್ತದೆ.
ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೇನೆಂದರೆ, ಈ ಚಳವಳಿ ಪ್ರಾರಂಭವಾದಾಗ ಇದೇ ಸರ್ಕಾರದ ಪ್ರತಿನಿಧಿಗಳು ಚಳವಳಿ ನಡೆಸುತ್ತಿರುವವರು ರೈತರೇ ಅಲ್ಲಾ ಎಂದಿದ್ದರು. ಈಗ ಕಾಯ್ದೆಗಳ ಕುರಿತು ರೈತರಿಗೆ ಅರ್ಥಮಾಡಿಸುವಲ್ಲಿ ನಾವು ಸೋತಿದ್ದೇವೆ ಎನ್ನುವ ಮೂಲಕ ಚಳವಳಿ ನಡೆಸಿದವರು “ರೈತರು” ಎಂಬುದನ್ನು ಆಳುವ ಸರ್ಕಾರ ಒಪ್ಪಿಕೊಂಡಿತು ಜಗತ್ತಿನ ಗಮನ ಸೆಳೆದು, ನಿರಂತರವಾಗಿ ಒಂದು ವರ್ಷಗಳ ಕಾಲ ಮುನ್ನಡೆದು ಯಶಸ್ವಿಯಾದ ದೆಹಲಿಯ ಗಡಿಭಾಗಗಳಲ್ಲಿ ನಡೆದ ದೆಹಲಿ ರೈತ ಚಳವಳಿಗೆ ಈಗ ಎರಡು ವರ್ಷಗಳ ನೆನಪು. ಇತಿಹಾಸದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಈ ಹೋರಾಟ 2020 ನವೆಂಬರ್ 26 ರಂದು ದೆಹಲಿಗೆ ಪ್ರವೇಶ ಪಡೆಯುವ ರಾಷ್ಟೀಯ ಹೆದ್ದಾರಿಗಳ ಗಡಿಗಳಲ್ಲಿ ಪ್ರಾರಂಭವಾಯಿತು. ಈ ರೈತ ಚಳವಳಿ 2021 ಡಿಸೆಂಬರ್ 11ರಂದು ಸ್ಥಗಿತಗೊಂಡಿದೆ. ಜೂನ್ 2020ರಲ್ಲಿ ಸುಗ್ರೀವಾಜ್ಞೆಯ ಮೂಲಕ ತಂದ, ನಂತರ ಸೆಪ್ಟಂಬರ್ 2020ರಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ ಸಂಸತ್ತಿನಲ್ಲಿ ಚರ್ಚಿಸದೇ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಸತತ 12 ತಿಂಗಳ ಧೀರೋದ್ದಾತ ಹೋರಾಟಕ್ಕೆ ಮಣಿದ ಸರ್ಕಾರ “ಈ ಕಾಯ್ದೆಯನ್ನು ರೈತರಿಗೆ ಅರ್ಥ ಮಾಡಿಸುವಲ್ಲಿ ನಾವು ಸೋತಿದ್ದೇವೆ” ಎಂದು ಹೇಳುವ ಮೂಲಕ ಮತ್ತೆ ಯಾವುದೇ ರೀತಿಯ ಚರ್ಚೆಗೂ ಅವಕಾಶವನ್ನು ಕಲ್ಪಿಸದೆ ಸಂಸತ್ತಿನಲ್ಲಿ ಮೂರೂ ಕೃಷಿ ಕಾಯ್ದೆಗಳನ್ನು ಕೆಲವೇ ನಿಮಿಷಗಳಲ್ಲಿ ವಾಪಸ್ ಪಡೆಯಿತು. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೇನೆಂದರೆ, ಈ ಚಳವಳಿ ಪ್ರಾರಂಭವಾದಾಗ ಇದೇ ಸರ್ಕಾರದ ಪ್ರತಿನಿಧಿಗಳು ಚಳವಳಿ ನಡೆಸುತ್ತಿರುವವರು ರೈತರೇ ಅಲ್ಲಾ ಎಂದಿದ್ದರು. ಈಗ ಕಾಯ್ದೆಗಳ ಕುರಿತು ರೈತರಿಗೆ ಅರ್ಥ ಮಾಡಿಸುವಲ್ಲಿ ನಾವು ಸೋತಿದ್ದೇವೆ ಎನ್ನುವ ಮೂಲಕ ಚಳವಳಿ ನಡೆಸಿದವರು “ರೈತರು” ಎಂಬುದನ್ನು ಆಳುವ ಸರ್ಕಾರ ಒಪ್ಪಿಕೊಂಡಿತು. ಈ ಜಯ ಚಳವಳಿಯ ಸಾಧನೆಗಳಲ್ಲಿ ಒಂದಾದರೆ, ಸಂಸದರ ಬಲದಿಂದ ಸಂಸತ್ತಿನಲ್ಲಿ, ನ್ಯಾಯಾಲಯಗಳಲ್ಲಿ ಅಥವಾ ಬೇರಾವ ದಾರಿಗಳ ಮೂಲಕವೂ ಸೋಲಿಸಲಾಗದ ಹಾಗೂ ಬೀದಿ ಚಳವಳಿ’ ಮೂಲಕ ಕೇಂದ್ರ ಸರ್ಕಾರವನ್ನು ಮಣಿಸಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆವಂತೆ ಮಾಡಿದ್ದು ಈ ರೈತ ಚಳವಳಿಯ ದೊಡ್ಡ ಸಾಧನೆ. ಈ ರೈತ ಚಳವಳಿ ಹಲವು ರೀತಿಯ ಸಾಧನೆಗಳನ್ನು ಮಾಡುವ ಮೂಲಕ ಚಳವಳಿಯ ಇತಿಹಾಸದಲ್ಲೇ ಹೊಸ ರೀತಿಯ ಮಾದರಿಗಳನ್ನು ಹುಟ್ಟು ಹಾಕಿದೆ. ಕೆಲವು ಚಿಂತಕರು ವಿಶ್ಲೇಷಿಸುವ ರೀತಿಯಲ್ಲಿ ಇದು ಜಗತ್ತಿಗೆ ಶಾಂತಿ, ತಾಳ್ಮೆ ಮತ್ತು ಒಗ್ಗಟ್ಟಿನ ಗೆಲುವಿನ ಪಾಠವನ್ನು ಕಲಿಸಿದೆ. ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳುವಂತೆ, “ಈ ಚಳವಳಿಯು ಅತ್ಯಂತ ದೊಡ್ಡ ಬಯಲು ವಿಶ್ವವಿದ್ಯಾಲಯವಾಗಿದ್ದು ಇಲ್ಲಿ ಪ್ರತಿ ದಿನ ಕಲಿಯಲು ಸಾವಿರಾರು ಜನ ವಿದ್ಯಾರ್ಥಿಗಳಾಗಿ ಬರುತ್ತಿದ್ದಾರೆ. ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬಂತೆ, ದೆಹಲಿಯ ಗಡಿಭಾಗಗಳಲ್ಲಿ ಚಳವಳಿ ನಿಂತಿದ್ದರೂ ಅದರ ಪ್ರಭಾವ, ಅದು ಹುಟ್ಟುಹಾಕಿದ ಮಾದರಿಗಳ ಕುರಿತು ದೇಶ ಮತ್ತು ಜಗತ್ತಿನಾದ್ಯಂತ ಪರ-ವಿರೋಧಿಗಳಿಬ್ಬರೂ ನಿರಂತರ ಚರ್ಚೆ ಮತ್ತು ಅಧ್ಯಯನದಲ್ಲಿ ತೊಡಗಿದ್ದಾರೆ." Image ಸಂಘಟಿಸಿದ ರೀತಿ, ಕೈಗೊಂಡ ಕ್ರಮಗಳು, ಅನುಸರಿಸಿದ ವಿಧಾನಗಳು ಈ ಚಳವಳಿ ಕೇವಲ ಒಂದು ವರ್ಷದ ಹಿಂದೆ ಪ್ರಾರಂಭವಾದದ್ದಲ್ಲ, ಇದಕ್ಕೆ ತನ್ನದೇ ಆದ ಇತಿಹಾಸವಿದೆ. ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ 2018ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ʼಎಕ್ಸ್‌ಪ್ರೆಸ್‌ ಕಾರಿಡಾರ್ʼ ಯೋಜನೆಗಳಿಗಾಗಿ ರೈತರ ಸಾವಿರಾರು ಎಕ್ಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ “ಭೂಸ್ವಾಧೀನ ಕಾಯ್ದೆ ತಿದ್ದುಪಡಿ” ಕಾನೂನನ್ನು ವಿರೋಧಿಸಿ “ಭೂಮಿ ಅಧಿಕಾರ್ ಆಂದೋಲನ್” ಎಂಬ ಹೆಸರಿನಲ್ಲಿ ದೇಶಾದ್ಯಂತ ರೈತರ ಭೂಮಿ ಉಳಿಸಲು 300ಕ್ಕೂ ಹೆಚ್ಚು ರೈತ ಸಂಘಟನೆಗಳ ಜಂಟಿ ಚಳವಳಿ ಆರಂಭವಾಗಿತ್ತು. ಅದರ ಮುಂದುವರೆದ ಭಾಗವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟ ಕೃಷಿ ಕಾಯ್ದೆಗಳ ಮುನ್ಸೂಚನೆ ಮತ್ತು ಈ ಪ್ರದೇಶದ ಗೋಧಿಯನ್ನು ಖರೀದಿಸಿ ಅದನ್ನು ಶೇಖರಿಸಿಡಲು ಅದಾನಿ ಕಂಪನಿ ನಿರ್ಮಿಸುತ್ತಿದ್ದ ಬೃಹದಾಕಾರದ ಗೋದಾಮುಗಳನ್ನು ನೋಡಿ ದಿಗ್ಭ್ರಾಂತರಾದ ರೈತ ಸಮುದಾಯ ದೆಹಲಿ ಚಳವಳಿ ಪ್ರಾರಂಭವಾಗುವ ಒಂದು ವರ್ಷ ಮೊದಲೇ ಪಂಜಾಬ್ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿತ್ತು. ಕೇಂದ್ರ ಸರ್ಕಾರ ಜೂನ್ 2020 ರಲ್ಲಿ ಈ ಕಾಯ್ದೆಗಳ ಕುರಿತು ಸುಗ್ರೀವಾಜ್ಞೆ ಹೊರಡಿಸಿದ ಮೇಲೆ ರೈತರು ತಮ್ಮ ಅಹವಾಲುಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ದೆಹಲಿ ಕಡೆಗೆ ತಮ್ಮ ಹೆಜ್ಜೆಗಳನ್ನಾಕಿದರು. ಅದೇ ಸಂದರ್ಭದಲ್ಲಿ ಇಡೀ ದೇಶಾದ್ಯಂತ ಎಐಕೆಸಿಸಿ (ಆಲ್ ಇಂಡಿಯಾ ಕಿಸಾನ್ ಕರ‍್ಡಿನೇಷನ್ ಕಮಿಟಿ) ದೇಶದಾದ್ಯಂತ ವಿವಿಧ ಭಾಗಗಳಿಂದ ಕೇಂದ್ರದ ಈ ನೀತಿಯನ್ನು ವಿರೋಧಿಸಿ ಜಾಥಾಗಳನ್ನು ಸಂಘಟಿಸಿತ್ತು. ಆ ಜಾಥಾಗಳು 2020 ನವೆಂಬರ್ 26 ರಂದು ದೆಹಲಿಗೆ ತಲುಪುವಂತೆ ಯೋಜನೆ ರೂಪಿಸಲಾಗಿತ್ತು. ದೆಹಲಿಯ ಗಡಿಗಳಿಗೆ ರೈತರು ತಲುಪುತ್ತಿದ್ದಂತೆ ಅವರನ್ನು ಐದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಪಡೆಯನ್ನು ಬಳಸಿ ರೈತರ ಮೇಲೆ ದೌರ್ಜನ್ಯ ನಡೆಸಿ, ಲಾಠಿ ಚಾರ್ಜ್, ಜಲಫಿರಂಗಿ, ಅಶ್ರುವಾಯುಗಳನ್ನು ಸಿಡಿಸಿ ರೈತರನ್ನು ಓಡಿಸಲು ಕೇಂದ್ರ ಸರ್ಕಾರ ಯತ್ನಿಸಿತು. ಆದರೆ ರೈತರು ಬೇಡಿಕೆ ಈಡೇರಿಸಿಕೊಂಡೇ ಜೀವಂತವಾಗಿ ವಾಪಸ್ ಹೋಗುತ್ತೇವೆ ಇಲ್ಲದಿದ್ದರೆ ‘ಕದನ ಕಣ’ದಲ್ಲೇ ಪ್ರಾಣ ಅರ್ಪಿಸುತ್ತೇವೆ ಎಂಬ ದೃಢ ನಿರ್ಧಾರದೊಂದಿಗೆ ಚಳುವಳಿಗೆ ದುಮುಕಿದ್ದರು. ಈ ಚಳವಳಿಯಲ್ಲಿ ಭಾಗವಹಿಸಿದವರು ತಮ್ಮ ಪ್ರಾಣ ಹೋದರೂ ಪರವಾಗಿಲ್ಲ, ಈ ಕೃಷಿ ಕಾಯ್ದೆಗಳು ವಾಪಸ್ ಮಾಡಿಯೇ ನಾವು ತೆರಳುತ್ತೇವೆ ಎನ್ನುವಷ್ಟು ಈ ಕಾಯ್ದೆಗಳ ಬಗ್ಗೆ ಪಂಜಾಬ್, ಹರಿಯಾಣ, ಮತ್ತು ಪಶ್ಚಿಮ ಉತ್ತರ ಪ್ರದೇಶ ರಾಜ್ಯದ ರೈತರಿಗೆ ಬಲವಾಗಿ ಅನಿಸಲು ಕೆಲವು ಕಾರಣಗಳಿವೆ. Image ಈ ಭಾಗದ ಬಹುತೇಕ ರೈತರು ಬೆಳೆಯುವುದು ಗೋಧಿ ಮತ್ತು ಭತ್ತವನ್ನ, ಈ ಗೋಧಿ, ಭತ್ತವನ್ನು ಸರ್ಕಾರಿ ಎಪಿಎಂಸಿಗಳ ಮೂಲಕವೇ ಎಲ್ಲವನ್ನೂ ಮಾರಾಟ ಮಾಡಲಾಗುತ್ತದೆ. ಒಮ್ಮೆ ಈ ಕೃಷಿ ಕಾಯ್ದೆಗಳ ಮೂಲಕ ಸರ್ಕಾರಿ ಎಪಿಎಂಸಿಗಳು ದುರ್ಬಲವಾಗಿ ಖಾಸಗೀ ಮಾರುಕಟ್ಟೆ ಪ್ರಾಬಲ್ಯವನ್ನು ಮೆರೆದರೆ ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ ಎಂಬುದು ರೈತರಿಗೆ ಖಾತ್ರಿಯಾಗಿತ್ತು. ಅಲ್ಲದೆ, ರೈತ ಸಂಘಟನೆಗಳು ತಮ್ಮ ಸಂಘಟನಾ ಜಾಲವನ್ನು ಬಳಸಿ ಹಳ್ಳಿ-ಹಳ್ಳಿಗಳಲ್ಲಿ ಈ ಕಾಯ್ದೆಗಳ ಕರಾಳತೆಯನ್ನು ರೈತ ಸಮುದಾಯಕ್ಕೆ ಅರ್ಥ ಮಾಡಿಸುವ ಕೆಲಸವನ್ನು ಮಾಡಿದ್ದವು. ಈ ಕಾಯ್ದೆಗಳು ಜಾರಿಯಾದರೆ ನಾವುಗಳು ನೆಮ್ಮದಿಯಿಂದ ಕೃಷಿ ಮಾಡಿ ಬದುಕಲು ಸಾಧ್ಯವಿಲ್ಲ ಎನ್ನುವುದು ತಿಳಿವಳಿಕೆಯ ಮೂಲಕ ಗೊತ್ತಾದ ಮೇಲೆ ಅದನ್ನು ಬದಲಾಯಿಸಲು ಅವರು ದೃಢ ಸಂಕಲ್ಪ ತೊಟ್ಟರು. ಮಾತ್ರವಲ್ಲ ತಮ್ಮ ಕಾರ್ಯ ಕ್ಷೇತ್ರವನ್ನು ದೆಹಲಿಯ ಗಡಿಗಳಿಗೆ ವರ್ಗಾಯಿಸಿದರು. ಕರ್ನಾಟಕದಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳೂ ಸೇರಿದಂತೆ ಯಡಿಯೂರಪ್ಪ ಸರ್ಕಾರ ಜಾರಿಗೆ ತಂದ “ಕರ್ನಾಟಕ ಭೂಧಾರಣಾ ಕಾಯ್ದೆ ತಿದ್ದುಪಡಿ 2020”, “ಜಾನುವಾರು ಹತ್ಯೆ ನಿಷೇಧ ಕಾಯ್ದೆ-2020”, “ಎಪಿಎಂಸಿ ತಿದ್ದುಪಡಿ ಕಾಯ್ದೆ-2020”ರ ಅಪಾಯಗಳನ್ನು ರೈತ ಸಮುದಾಯಕ್ಕೆ ಅರ್ಥಮಾಡಿಸುವ ಪ್ರಯತ್ನ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ, ರೈತ ಸಂಘಟನೆಗಳ ನಾಯಕತ್ವದ ಹಂತಕ್ಕೆ ಮಾತ್ರ ಸೀಮಿತವಾದವು. ಸಾಮಾನ್ಯ ರೈತರ ಮಟ್ಟಕ್ಕೆ ತಲುಪಿ ಅವರನ್ನು ಪ್ರಭಾವಿಸಲು ವಿಫಲವಾಯಿತು. ಇದರಿಂದಾಗಿ ಈ ಕಾಯ್ದೆಗಳ ಕುರಿತು ಸರಿಯಾದ ತಿಳಿವಳಿಕೆ ಇಲ್ಲದ ರೈತರು ದೃಢ ಸಂಕಲ್ಪದಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯದ ರೀತಿಯಲ್ಲಿ ಕರ್ನಾಟಕದ ಯಾವ ಚಳವಳಿಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ. ದೆಹಲಿ ಹೋರಾಟದಲ್ಲಿ ರೈತರಿಗೆ ಜಾಗೃತಿ ಮೂಡಿಸಲು ಕೇವಲ ಭಾಷಣಗಳು ಮಾತ್ರವಲ್ಲದೆ, ಹಾಡುಗಳು, ನಾಟಕಗಳ ಮೂಲಕ ಸಾಂಸ್ಕೃತಿಕವಾಗಿಯೂ ಅವರನ್ನು ಮುಟ್ಟುವ ಕೆಲಸವನ್ನು ಮಾಡಲಾಯಿತು. ಒಂದು ಅಂದಾಜಿನ ಪ್ರಕಾರ ಪಂಜಾಬ್ ಮತ್ತು ಹಿಂದಿ ಭಾಷೆಯಲ್ಲಿ ಈ ಹೋರಾಟಕ್ಕೆಂದೇ ಸುಮಾರು 80ಕ್ಕೂ ಹೆಚ್ಚು ಹಾಡುಗಳು ರಚನೆಗೊಂಡಿದ್ದು, ಅವುಗಳನ್ನು ಆ ಭಾಗದ ಪ್ರಸಿದ್ದ ಗಾಯಕರು ಹಾಡಿದ್ದಾರೆ. Image ಈ ಹಿಂದೆ ಕರ್ನಾಟಕದಲ್ಲಿ 80ರ ದಶಕರದಲ್ಲಿ ನಡೆದ ರೈತ ಮತ್ತು ದಲಿತ ಚಳವಳಿಯಲ್ಲಿ ಸಾಂಸ್ಕೃತಿಕ ಮಧ್ಯಪ್ರವೇಶ ನಡೆದದ್ದು ಬಿಟ್ಟರೆ (ಸಮುದಾಯ ಸಾಂಸ್ಕೃತಿಕ ಸಂಘಟನೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಿತ್ತು) ಆನಂತರದ ದಿನಗಳಲ್ಲಿ ಚಳವಳಿಗಳಲ್ಲಿ ಸಾಂಸ್ಕೃತಿಕ ಒಳನೋಟದ ಶೂನ್ಯ ಆವರಿಸಿದೆ. ಇಡೀ ದೆಹಲಿ ಗಡಿಗಳಲ್ಲಿನ ಚಳವಳಿಯನ್ನು ಸಂಯುಕ್ತ ಕಿಸಾನ್ ಮೋರ್ಚ (ಎಸ್‌ಕೆಎಂ) ಎಂಬ ವೇದಿಕೆಯ ಮೂಲಕ 547ಕ್ಕೂ ಹೆಚ್ಚು ಸಂಘಟನೆಗಳು ಸೇರಿ ನಿರ್ವಹಿಸಿದವು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ರೈತ ಸಂಘಟನೆಗಳು ಆರಂಭಿಸಿದ ಈ ಹೋರಾಟವನ್ನು ದೇಶಾದ್ಯಂತ ವಿಸ್ತರಿಸಿ ಸರ್ಕಾರದ ಮೇಲೆ ಒತ್ತಡವನ್ನು ನಿರ್ಮಿಸಲು ಕಾರ್ಮಿಕರು, ಕೃಷಿ ಕೂಲಿಕಾರರು, ಮಹಿಳೆಯರು, ದಲಿತರು, ವಿದ್ಯಾರ್ಥಿ, ಯುವಜನ ಸಂಘಟನೆಗಳನ್ನು ಇದರ ಭಾಗವಾಗಿಸಲಾಯಿತು. ಈ ಎಲ್ಲರ ಸಹಕಾರದೊಂದಿಗೆ ಒಂದು ವರ್ಷದ ಅವಧಿಯಲ್ಲಿ ಮೂರು ಭಾರತ್ ಬಂದ್, ಹಲವು ರಾಷ್ಟ್ರಮಟ್ಟದ ಹೋರಾಟಗಳನ್ನು ಯಶಸ್ವಿಗೊಳಿಸಲಾಯಿತು. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಒಂದು ಪ್ರಯತ್ನ ನಡೆದಿದ್ದು, ಎಲ್ಲ ಹಂತಗಳಲ್ಲೂ ವ್ಯಾಪಕತೆಯನ್ನು ಪಡೆದುಕೊಳ್ಳಬೇಕಿದೆ. ʼಅನ್ನದ ಋಣದಲ್ಲಿರುವರೆಲ್ಲ, ಋಣ ತೀರಿಸಲು ಈ ಹೋರಾಟದಲ್ಲಿ ಕೈಜೋಡಿಸಿ’ ಎಂದು ಕರೆ ಕೊಡಲಾಯಿತು. ಪಂಜಾಬ್, ಹರಿಯಾಣ ರಾಜ್ಯಗಳಲ್ಲಂತೂ ಈ ಹೋರಾಟ ಕೇವಲ ರೈತರ ಹೋರಾಟವಾಗಿ ಉಳಿಯಲಿಲ್ಲ. ಇದು ಇಡೀ ಪಂಜಾಬ್ ಜನತೆಯ, ಸಿಖ್ಖರ ಮತ್ತು ಜಾಟರ ಹೋರಾಟವಾಗಿ ಪರಿಣಮಿಸಿತು. ಅಲ್ಲಿ ರೈತರ ಪರ ಇರುವವರು, ಇಲ್ಲವೇ ರೈತರ ವಿರುದ್ದ ಇರುವವರು ಎಂದು ಇಡೀ ಜನ ಸಮುದಾಯವೇ ವಿಭಾಗವಾಯಿತು. ಸಿಖ್ ಸಮುದಾಯದಲ್ಲಿ ಇರುವ ಸೇವಾ ಮನೋಭಾವ ರೈತರ ಪರ ಇರುವ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು, ಸಂಗೀತಗಾರರೆಲ್ಲರೂ ಚಳವಳಿ ಜೊತೆ ಗುರುತಿಸಿಕೊಂಡು ತಮ್ಮ ಕ್ಷೇತ್ರಗಳ ಮೂಲಕವೇ ಹೋರಾಟಕ್ಕೆ ಕಾಣಿಕೆಗಳನ್ನು ನೀಡಿದರು. ಕರ್ನಾಟಕದಂತಹ ರಾಜ್ಯಗಳಲ್ಲಿ ರೈತ ಚಳವಳಿಗಳು ನಡೆದರೆ ಅದರ ಬಗ್ಗೆ ಬೇರೆ ಕ್ಷೇತ್ರದ ಗಣ್ಯರು ಮಾತನಾಡದೇ ಇರುವುದು ಸಮಾಜದ ಮೇಲೆ ಈ ಚಳವಳಿಯ ಪ್ರಭಾವ ಮತ್ತು ಸರ್ಕಾರದ ಮೇಲೆ ಒತ್ತಡ ಉಂಟುಮಾಡುವಲ್ಲಿ ಹಿನ್ನಡೆಯಾಗಿದೆ. Image ಮೂಲಭೂತವಾಗಿ ಸಿಖ್ ಸಮುದಾಯದಲ್ಲಿ ಇರುವ ಸೇವಾ ಮನೋಭಾವ ಇಡೀ ಚಳವಳಿಯಲ್ಲಿ ಎದ್ದು ಕಾಣುತ್ತಿತ್ತು. ರೈತರಾದಿಯಾಗಿ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಿಖ್ ಸಮುದಾಯದ ಜನ, ಯುವಕರು, ಮಹಿಳೆಯರು, ಮಕ್ಕಳು, ವೃದ್ಧರೂ ಎಲ್ಲರೂ ಸೇವೆ ಮಾಡುವ ಸಲುವಾಗಿಯೇ ಇಲ್ಲಿಗೆ ಬರುತ್ತಿದ್ದರು. ತಮ್ಮ ಕೈಲಾದ ಸಹಾಯವನ್ನು ಮಾಡಿ ರೈತರಿಗೆ ಬೆಂಬಲವನ್ನು ಸೂಚಿಸಿ ಅವರಿಗೆ ಸ್ಪೂರ್ತಿ ನೀಡಿ ಹೋಗುತ್ತಿದ್ದರು. ಒಂದು ವರ್ಷದ ಕಾಲ ದೆಹಲಿಯ ಐದು ಗಡಿಗಳಲ್ಲಿ ಬೀಡುಬಿಟ್ಟಿದ್ದ ಲಕ್ಷಾಂತರ ರೈತರಿಗೆ ಆಹಾರದ ವ್ಯವಸ್ಥೆ ಮಾಡುವುದೆಂದರೆ ಅದು ಸಾಮಾನ್ಯದ ಮಾತಲ್ಲ. ಬಹುತೇಕ ಒಂದೊಂದು ಗ್ರಾಮಗಳಿಂದ ಬಂದಿದ್ದ ರೈತರು ಗುಂಪುಗಳನ್ನು ಮಾಡಿಕೊಂಡು ಸ್ವತಃ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಜೊತೆಗೆ ಸಾಮೂಹಿಕ ಭೋಜನಕ್ಕೆಂದು ಅಲ್ಲಲ್ಲಿ ಗುರುದ್ವಾರಗಳು ನಿರ್ಮಿಸಿದ ಲಂಗರ್‌ಗಳು ಇದ್ದವು. ದಿನದ 24 ಗಂಟೆಗಳೂ ಆಹಾರವನ್ನು ತಯಾರಿಸಿ ಬಂದವರಿಗೆ ಹೊಟ್ಟೆ ತುಂಬ ಅನ್ನವನ್ನು ನೀಡುತ್ತಿದ್ದರು. ಇದುವರೆಗೂ ಗುರುದ್ವಾರಗಳನ್ನು ನಡೆಸಲು ಅಲ್ಲಿ ಉಚಿತ ಆಹಾರವನ್ನು ವಿತರಿಸಲು ಪಂಜಾಬಿನ ರೈತರು ಕೊಟ್ಟಿದ್ದ ಉದಾರ ಕೊಡುಗೆಯನ್ನು ಈ ರೈತ ಚಳವಳಿಯಲ್ಲಿ ಲಂಗರ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಗುರುದ್ವಾರಗಳು ರೈತರ ಋಣವನ್ನು ತೀರಿಸುವ ಕೆಲಸವನ್ನು ಮಾಡಿದವು. ಕರ್ನಾಟಕದಂತಹ ರಾಜ್ಯಗಳಲ್ಲಿ ರೈತರು ಬೆಳೆದ ಆಹಾರ ಧಾನ್ಯಗಳಿಂದಲೇ ತಮ್ಮ ಮಠಗಳನ್ನು ನಡೆಸುತ್ತಿರುವ ಮಠಾಧೀಶರು ಇಂತಹ ರೈತ ಚಳವಳಿಗಳು ನಡೆದಾಗ ಅಲ್ಲಿ ಉಚಿತ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡುವುದನ್ನು ಇದುವರೆಗೂ ನೋಡಿಲ್ಲ. ರಾಜ್ಯದ ಮಠಗಳು ಗುರುದ್ವಾರಗಳಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಚಳವಳಿಯ ಜೊತೆ ಕೃಷಿಯನ್ನೂ ನಿಭಾಯಿಸಿದ ಮಹಿಳೆಯರು ಈ ಚಳವಳಿಗಳಲ್ಲಿ ಭಾಗವಹಿಸಿದ್ದವರಿಗೆ ಜಾತಿ ಪ್ರಜ್ಞೆಯನ್ನು ಮೀರಿದ “ನಾವೆಲ್ಲ ರೈತರು” ಎನ್ನುವ ವರ್ಗ ಪ್ರಜ್ಞೆ ಜಾಗೃತಗೊಂಡಿದೆ. ಸಿಖ್ ಮತ್ತು ಜಾಟರಲ್ಲಿ ಹಲವು ಪಂಗಡಗಳಿದ್ದರೂ ಅವರೆಲ್ಲ ಈ ಚಳವಳಿಯಲ್ಲಿ ಕೇವಲ ರೈತರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಕರ್ನಾಟಕದ ವಾಸ್ತವ ಪರಿಸ್ಥಿತಿಯೇ ಬೇರೆ. ದೇಶದ ಇತರೆ ರಾಜ್ಯಗಳಿಗಿಂತ ಒಂದು ಪಾಲು ಹೆಚ್ಚು ಎನ್ನುವಂತೆ ಇಲ್ಲಿ ಜಾತಿ ಪ್ರಜ್ಞೆ ಎಲ್ಲ ಹಂತಗಳಲ್ಲೂ ಜಾಗೃತವಾಗಿರುತ್ತದೆ. Image ರಾಜ್ಯದಲ್ಲಿ ಅಂದಾಜು ಒಟ್ಟು 25 ಲಕ್ಷ ರೈತ ಕುಟುಂಬಗಳಿವೆ. ವೀರಶೈವ ಲಿಂಗಾಯತರು ಶೇ.30, ಒಕ್ಕಲಿಗರು (ರೆಡ್ಡಿ, ಬಂಟ್ಸ್, ಗೌಡ) ಶೇ.29, ಹಿಂದುಳಿದ ವರ್ಗ ಶೇ.14, ಬ್ರಾಹ್ಮಣರು ಶೇ.9, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶೇ.8 ಅಲ್ಪಸಂಖ್ಯಾತರು ಮತ್ತು ಇತರೆ ವರ್ಗದವರು ಶೇ.9 ರಷ್ಟಿದ್ದಾರೆ. ಇವರೆಲ್ಲರೂ ತಮ್ಮ ತಮ್ಮ ಜಾತಿಯ ಅಸ್ಮಿತೆಗಳ ಆಧಾರದಲ್ಲಿ ಒಂದೊಂದು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದು, “ನಾವೆಲ್ಲರೂ ರೈತರು” ಎಂಬ ವರ್ಗ ಪ್ರಜ್ಞೆ ಇನ್ನೂ ಜಾಗೃತವಾಗಿಲ್ಲ. ವಿಷಯಾಧಾರಿತವಾಗಿ ಅಂತಹ ಜಾಗೃತಿ ಮೂಡಿಸುವ ಸವಾಲಿನ ಕೆಲಸವನ್ನು ರಾಜ್ಯದ ಎಲ್ಲ ರೈತ ಚಳವಳಿಗಳು ಒಕ್ಕೊರಲಿನಿಂದ ತಮ್ಮ ಎಲ್ಲ ಭಿನ್ನಾಬಿಪ್ರಾಯಗಳನ್ನು ಬದಿಗಿಟ್ಟು ಒಟ್ಟಿಗೆ ಕೆಲಸ ಮಾಡಬೇಕಾಗಿದೆ. ಕೃಷಿ ಕೆಲಸಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುವವರು ರೈತ ಮಹಿಳೆಯರು ಮತ್ತು ಕೃಷಿ ಬಿಕ್ಕಟ್ಟಿಗೆ ಸಿಲುಕಿದಂತೆಲ್ಲ ಅದರ ನೇರ ಪರಿಣಾಮ ಮೊದಲು ರೈತ ಮಹಿಳೆಗೆ ತಟ್ಟುತ್ತದೆ. ಆದರೆ, ಕರ್ನಾಟಕದಂತಹ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೈತ ಮಹಿಳೆಯರು ಅಷ್ಟೇ ಪ್ರಮಾಣದಲ್ಲಿ ರೈತ ಚಳವಳಿಗಳಲ್ಲಿ ಭಾಗವಹಿಸುವುದು ಕಂಡುಬರುವುದಿಲ್ಲ. ಇದೂ ಕೂಡ ರೈತ ಚಳವಳಿಗಳ ಮುಂದಿರುವ ಬಹು ದೊಡ್ಡ ಸವಾಲು. ದೆಹಲಿಯ ಗಡಿಗಳಲ್ಲಿ ನಡೆದ ಚಳವಳಿಗಳಲ್ಲಿ ಭಾಗವಹಿಸಿದ್ದ ರೈತ ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು. ಮಾತ್ರವಲ್ಲದೆ, ಚಳವಳಿಯನ್ನೂ ನಿಭಾಯಿಸುತ್ತಾ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳನ್ನೂ ನಿಭಾಯಿಸುತ್ತಿದ್ದರು. ಇಂತಹ ಸಾಮರ್ಥ್ಯವಿರುವ ದೊಡ್ಡ ವಿಭಾಗವನ್ನು ನಾವು ಚಳವಳಿಯಿಂದ ದೂರವಿಟ್ಟರೆ ಆ ಚಳುವಳಿ ಯಶಸ್ವಿಯಾಗಲು ಸಾಧ್ಯವಿಲ್ಲ. ರಾಜ್ಯದ ರೈತ ಚಳವಳಿಗೆ ಲಿಂಗ ಸಂವೇದಿ ಕಣ್ಣೋಟದ ಅವಶ್ಯಕತೆ ಇದೆ. ಇದರ ಜೊತೆಗೆ ದೆಹಲಿ ರೈತ ಚಳವಳಿಯಲ್ಲಿ ಗಮನಿಸಿದ ಇನ್ನೊಂದು ಅಂಶ, ಹೋರಾಟದಲ್ಲಿ ಮನೆಯ ಯಜಮಾನ ಮಾತ್ರ ಭಾಗವಹಿಸುವ ಬದಲು ಇಡೀ ಕುಟುಂಬವನ್ನೇ ತೊಡಗಿಸುವುದು ವಿಶೇಷವಾಗಿತ್ತು. ಇದು ಚಳವಳಿಯನ್ನು ದೀರ್ಘಾವಧಿವರೆಗೆ ಮುಂದುವರೆಸಲು ಸಹಾಯ ಮಾಡುತ್ತದೆ. ಒಂದು ಚಳವಳಿಯನ್ನು ನಡೆಸಬೇಕಾದರೆ, ಅದರ ವಿರುದ್ಧ ಆಳುವ ವರ್ಗ ನಡೆಸುವ ಪಿತೂರಿ, ಸುಳ್ಳು ಸುದ್ದಿಗಳನ್ನು ಸಮರ್ಥವಾಗಿ ಎದುರಿಸಲು ಚಳುವಳಿಗೆ ತನ್ನದೇ ಆದ ಪ್ರಬಲ ಮಾಧ್ಯಮದ ಅವಶ್ಯಕತೆ ಇರುತ್ತದೆ ಎಂಬುದನ್ನು ದೆಹಲಿ ಗಡಿಗಳಲ್ಲಿ ನಡೆದ ರೈತ ಚಳವಳಿ ತೋರಿಸಿಕೊಟ್ಟಿದೆ. ಪ್ರಮುಖವಾಗಿ ಪ್ರಧಾನ ಮಾಧ್ಯಮಗಳಿಂದ ಹಿಡಿದು ಸರ್ಕಾರದವರೆಗೆ ನಡೆಸಿದ ಎಲ್ಲ ರೀತಿಯ ಅಪಪ್ರಚಾರಗಳನ್ನು “ಸಾಮಾಜಿಕ ಮಾಧ್ಯಮಗಳು” ಮತ್ತು ತಮ್ಮದೇ ಆದ ಪತ್ರಿಕೆಗಳ ಮೂಲಕ ವ್ಯವಸ್ಥಿತವಾಗಿ ಹಿಮ್ಮೆಟ್ಟಿಸಲಾಗುತ್ತಿತ್ತು. ಸಂಯುಕ್ತ ಕಿಸಾನ್ ಮೋರ್ಚಾವು “ಕಿಸಾನ್ ಏಕ್ತಾ ಮೋರ್ಚ” ಹೆಸರಿನಲ್ಲಿ ಫೇಸ್ ಬುಕ್ ಪೇಜ್, ಯೂಟ್ಯೂಬ್ ಚಾನಲ್, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್ ಗುಂಪುಗಳನ್ನು ರಚಿಸಿ ಕಾಲಕಾಲಕ್ಕೆ ನೈಜ ಸುದ್ದಿಗಳನ್ನು ಪ್ರತಿಭಟನಾ ನಿರತ ರೈತರಿಗೆ ಮತ್ತು ದೇಶದ ಜನತೆಗೆ ನೀಡಲಾಗುತ್ತಿತ್ತು. Image ಸತ್ಯದ ಪ್ರಚಾರಕ್ಕಾಗಿ ಪಂಜಾಬಿನ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೊಳಗೊಂಡ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗಿತ್ತು. ಹಾಗಾಗಿ ಯಾವುದೇ ಗೋದಿ ಮಾಧ್ಯಮಗಳು, ಸಚಿವರು ಎಷ್ಟೇ ಸುಳ್ಳು ಸುದ್ದಿಗಳನ್ನು ಹರಡಿದರೂ ಚಳವಳಿ ನಿರತ ರೈತರನ್ನು ದಾರಿತಪ್ಪಿಸಲು ಸಾಧ್ಯವಾಗಲಿಲ್ಲ. ಪ್ರಸಿದ್ದ ಅರ್ಥಶಾಸ್ತ್ರಜ್ಞ, ಜನಪರ ಚಿಂತಕ ಪ್ರೊ. ಪ್ರಭಾತ್ ಪಟ್ನಾಯಕ್‌, “ರೈತರು ಪ್ರದರ್ಶಿಸಿದ ಅಪ್ರತಿಮ ದೃಢನಿಶ್ಚಯದ ಎದುರಿನಲ್ಲಿ ಮೋದಿ ಸರ್ಕಾರವು ತಲೆಬಾಗಿತು ಎಂದು ಒಂದು ಮಟ್ಟದಲ್ಲಿ ಹೇಳಲಾಗುತ್ತಿದ್ದರೆ, ಮತ್ತೊಂದು ಮಟ್ಟದಲ್ಲಿ, ಇದನ್ನು ನವ ಉದಾರವಾದ ನೀತಿಗಳಿಗೆ ಎದುರಾದ ಒಂದು ಹಿನ್ನಡೆ ಎಂದು ನೋಡಲಾಗಿದೆ. ಈ ಎರಡೂ ಮಟ್ಟಗಳ ಗ್ರಹಿಕೆಗಳಾಚೆಗೆ, ಮೂರನೆಯ ಮಟ್ಟದ ಒಂದು ಗ್ರಹಿಕೆಯೂ ಇದೆ. ಅದೆಂದರೆ, ಇದು ಅತ್ಯಂತ ಮೂಲಭೂತ ಅರ್ಥದಲ್ಲಿ ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸಿದೆ. ಇಡೀ ವರ್ಷ ದೆಹಲಿಯ ಗಡಿ ಭಾಗಗಳಲ್ಲಿ ಬಿಡಾರ ಹೂಡಿದ ರೈತರು, ಇಂಥಹ ಒಂದು ಅದ್ಭುತ ಯಶಸ್ಸನ್ನು ಪಡೆದ ಬಗೆಯನ್ನು ಭವಿಷ್ಯದಲ್ಲಿ ಸಂಶೋಧಕರು ಬಯಲು ಮಾಡುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಇದು, ಸಂಭ್ರಮಿಸಿ ಆಚರಿಸಬೇಕಾದ ಸಾಧನೆ" ಎಂದು ವಿಶ್ಲೇಶಿಸಿದ್ದಾರೆ. ಇದನ್ನು ಓದಿದ್ದೀರಾ? ಬಾಗಲಕೋಟೆ | ಕಬ್ಬಿನ ದರ ನಿಗದಿ ವಾಗ್ವಾದ: ಸಚಿವರ ಸಂಧಾನ ಸಭೆ ವಿಫಲ; ರೈತರಿಂದ ರಸ್ತೆ ತಡೆ ನಾವು ಎತ್ತುತ್ತಿರುವ ಪ್ರಶ್ನೆಗಳ ಕುರಿತು ಸರಿಯಾದ ತಿಳಿವಳಿಕೆ ಮತ್ತು ಅದನ್ನು ಸಾಧಿಸಿಕೊಳ್ಳುವ ಬದ್ಧತೆ, ಎದುರಾಳಿ ಪ್ರಭಲವಾಗಿರುವಾಗ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲ ಮಿತ್ರರನ್ನೂ ಒಳಗೊಳ್ಳಬೇಕು. ಬೇಡಿಕೆ ಈಡೇರಿಸಿಕೊಳ್ಳಲು ಎಂತಹ ತ್ಯಾಗಕ್ಕಾದರೂ ಸಿದ್ದ, ಅದರಿಂದ ದೇಶ, ಕೃಷಿ ಮತ್ತು ರೈತ ಸಂಕುಲ ಉಳಿಯುತ್ತದೆ ಎಂಬ ದೃಢ ವಿಶ್ವಾಸ ದೆಹಲಿ ರೈತ ಚಳವಳಿಯ ಮೂಲಕ ಜಗತ್ತಿಗೆ ತುಂಬ ಸ್ಪಷ್ಟವಾಗಿ ಅರ್ಥವಾಗಿದೆ. ಹಾಗಾಗಿ ಜನ ವಿರೋಧಿ ಆಳುವ ವರ್ಗದ ನೀತಿಗಳ ವಿರುದ್ಧ ಜನ ಚಳುವಳಿಯನ್ನು ಬಲಪಡಿಸಬೇಕಾದ ತುರ್ತು ಅಗತ್ಯವಿದೆ.
‘ಇತ್ತೀಚೆಗಷ್ಟೇ ಶ್ರೀಗಂಧ ಮರ ಕಳ್ಳತನ ನೆಪದಲ್ಲಿ ನಮ್ಮ ಮನೆ ಆವರಣಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಅವಾಚ್ಯವಾಗಿ ನಿಂದಿಸಿ,ನನಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ. Nov 19, 2020, 12:11 PM IST ಬೆಂಗಳೂರು (ನ. 19): ‘ಇತ್ತೀಚೆಗಷ್ಟೇ ಶ್ರೀಗಂಧ ಮರ ಕಳ್ಳತನ ನೆಪದಲ್ಲಿ ನಮ್ಮ ಮನೆ ಆವರಣಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಅವಾಚ್ಯವಾಗಿ ನಿಂದಿಸಿ,ನನಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ. ಲಕ್ಷ ಖರ್ಚು ಮಾಡಿ ಕೊಟಿ ಗಳಿಸಿ ಕೊಡುತ್ತಿದ್ದ ಹ್ಯಾಕರ್ ಶ್ರೀಕಿ ಅರೆಸ್ಟ್! ' ಪೊಲೀಸರಿಗೆ ವಿಷಯ ತಿಳಿಸುತ್ತಿದ್ದಂತೆ ದುಷ್ಕರ್ಮಿಗಳು ಓಡಿ ಹೋಗಿದ್ದರು. ಕೆಲ ದಿನಗಳ ಹಿಂದೆ, ಹಂಚಿನಾಳ ತಾಂಡಾಕ್ಕೆ ತೆರಳಿದ ನಮ್ಮ ಆಪ್ತರ ಬಳಿ ನನಗೆ ಜೀವಬೆದರಿಕೆ ಹಾಕಿದ್ದಾರೆ' ಎಂದು ದೂರಿದ್ದಾರೆ.
ಇದು ಸ್ಥಿತ್ಯಂತರದ ಕಾಲ. ಪ್ರಸ್ತುತ ಕಾಲಘಟ್ಟದ ಮಾನವನೊಬ್ಬನೇ ಈ ಬಹುಮುಖ್ಯವಾದ ಘಳಿಗೆಗೆ ಇತಿಹಾಸದಲ್ಲಿ ಉಳಿಯುವ ಏಕಮಾತ್ರ ಸಾಕ್ಷಿಯ ಪ್ರತೀಕ. ಈತ ಪೋಸ್ಟ್ ಆಫೀಸಿನಿಂದ ಬರುವ ಪೋಸ್ಟ್ ಕಾರ್ಡಿಗೋಸ್ಕರ ತಿಂಗಳುಗಟ್ಟಲೆ ಕಾದಿರುವುದೂ ಉಂಟು, ಆಕಾಶದಿಂದ ಡ್ರೋನ್ ಮೂಲಕ ವಸ್ತುಗಳನ್ನು ನಿಮಿಷ ಮಾತ್ರದಲ್ಲಿ ಕ್ಯಾಚ್ ಹಿಡಿದಿರುವುದೂ ಉಂಟು! ತನ್ನದೇ ಪ್ರತಿಬಿಂಬವನ್ನು ಕಾಣಲು (ಫೋಟೋ) ವಾರಗಟ್ಟಲೆ ಕಾದು ಸಾವಿರಾರು ರೂಪಾಯಿಗಳನ್ನು ಸುರಿದಿರುವುದೂ ಉಂಟು, ಅಂಗೈಯಂಚಿನ ವಸ್ತುವೊದರಲ್ಲಿ (ಮೊಬೈಲ್) ಇಂತಹ ಲಕ್ಷಾಂತರ ಪ್ರತಿಬಿಂಬಗಳನ್ನು ಫ್ರೀ-ಆಫ್-ಕಾಸ್ಟ್’ನಲ್ಲಿ ಏಕಕಾಲಕ್ಕೆ ತೆಗೆದಿರುವುದೂ ಉಂಟು! ವರ್ಷಗಳ ಕಾಲ ಕಾಲು ಸವೆಸಿ ನಡೆದು ದಣಿದು ದೂರದ ಊರೊಂದನ್ನು ಸೇರಿರುವುದೂ ಉಂಟು, ಇಂದು ಅದೇ ಊರನ್ನು ಘಂಟೆಯೊಂದರಲ್ಲಿ ತಲುಪಿ ತೋರಿಸಿರುವುದೂ ಉಂಟು! ದುಡಿಯುವ ನೆಪದಲ್ಲಿ ಮನೆಬಿಡುವ ಅಪ್ಪ ವರ್ಷಾನುಗಟ್ಟಲೆ ಮನೆಯವರನ್ನು ಕಾಣದೆ ಪರಿತಪಿಸಿರುವುದೂ ಉಂಟು, ಇಂದು ದಿನದ ಇಪ್ಪನಾಲ್ಕೂ ಘಂಟೆಯೂ ಖಂಡಾಂತರ ದೂರದಿಂದ ಆತನ ಮೊಮ್ಮಕ್ಕಳೊಟ್ಟಿಗೆ ನೋಡುತ್ತಾ ನಲಿಯುತ್ತ ಮಾತಾಡಿರುವುದೂ ಉಂಟು! ಅದೆಷ್ಟೇ ಅರಚಾಡಿದರೂ ಗುಂಪುಗಳೆರಡನ್ನು ಬಡಿದಾಡಿಸಲಾಗದಿರುವುದೂ ಉಂಟು, ಒಂದು ‘ಶೇರ್‘ ಎಂಬ ಭ್ರಮಲೋಕದ ಬಟನ್ ಅನ್ನು ಒತ್ತಿ ಕೋಮುಗಳಲ್ಲಿ ಬೆಂಕಿಯ ಜ್ವಾಲೆಯನ್ನು ಹೊತ್ತಿರಿಸಿರುವುದೂ ಉಂಟು!! ಒಟ್ಟಿನಲ್ಲಿ ಕಳೆದ ಇಪ್ಪತ್ತು ಮೂವತ್ತು ವರ್ಷಗಳ ಅವಧಿಯಲ್ಲಿ ಮಾನವ ಕಂಡಷ್ಟು ಬದಲಾವಣೆ ಇತಿಹಾಸದ ಯಾವೊಂದು ಕಾಲಘಟ್ಟದಲ್ಲೂ ಆತ ಕಂಡಿರಲು ಸಾಧ್ಯವಿಲ್ಲ. ಬೆಂಕಿಯ ಭಯದಲ್ಲೇ ಬದುಕುತ್ತಿದ್ದ ಆತ ಅದೇ ಬೆಂಕಿಯನ್ನು ತನ್ನ ಗುಲಾಮನಂತೆ ಮಾಡಿಕೊಳ್ಳಲು ಶತಮಾನಗಳ ಕಾಲ ಹೆಣಗಾಡಿದ ಆ ಕಾಲವೆಲ್ಲಿ, ಹೊಸದೊಂದು ಅನ್ವೇಷಣೆ ಜನಮಾನಸದ ರೀತಿ ನೀತಿಯನ್ನೇ ನಿಮಿಷಮಾತ್ರದಲ್ಲಿ ಬದಲಾಯಿಸುವ ಇಂದಿನ ಕಾಲವೆಲ್ಲಿ?! ಬದಲಾವಣೆಗಳೆಂಬುದು ಹೀಗೆ ಮಿಂಚಿನ ವೇಗದಲ್ಲಿ ಇಂದು ಆಗುವುದಾದರೆ ಪ್ರಸ್ತುತ ಜಾರಿಯಲ್ಲಿರುವ ಅದೆಷ್ಟೋ ವಸ್ತುಗಳು/ಟೆಕ್ನಾಲಜಿಗಳು ಸಹ ಕಣ್ಮರೆಯಾಗಿ ಆ ಜಾಗದಲ್ಲಿ ಮತ್ಯಾವುದೋ ವಸ್ತು/ಟೆಕ್ನಾಲಜಿಗಳು ಮುಂದೊಂದು ದಿನ ಬಂದು ಕೂರುವುದಂತೂ ಸುಳ್ಳಲ್ಲ. ಹೀಗೆ ಕೆಲಕಾಲದಿಂದ ನಮ್ಮ ಜೀವನದ ಸಂಗಾತಿಗಿಂತಲೂ ಹತ್ತಿರವಾಗಿದ್ದೂ ಇಂದು ಹೊಸತನದ ಭರದಲ್ಲಿ ನಶಿಸಿಹೋಗುತ್ತಿರುವ, ಕಾಲ ಸರಿದಂತೆ ಮುಂದೆಂದೂ ಬಾರದ/ಕಾಣದ ಕೆಲವು ವಸ್ತುಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ. ಮುದ್ರಣ ಮಾಧ್ಯಮ : ಆ ಒಂದು ದಿನವಿತ್ತು. ಬೆಳಗೆದ್ದು ಆಟ, ಓಟ ಹಾಗು ಮತ್ತಿತರ ನಿತ್ಯಕರ್ಮಗಳನ್ನು ಮುಗಿಸಿ ರೆಡಿಯಾಗಿ ಮನೆಯ ಹಾಲಿಗೋ ಅಥವಾ ಬಾಗಿಲ ಮುಂದಿನ ಎಳೆಬಿಸಿಲ ಹೊಳಪಿಗೂ ಕುರ್ಚಿಯೊಂದನ್ನು ಎಳೆದು ತಂದು ಕೂತರೆ ಕೈಯಲ್ಲಿ ಎರಡು ವಸ್ತುಗಳು ಇದ್ದಿರಲೇಬೇಕಿದ್ದಿತು. ಒಂದು ಟೀ ಅಥವಾ ಕಾಫಿಯ ಲೋಟವರಾದರೆ ಇನ್ನೊಂದು ಚುರುಮುರು ಸದ್ದಿನೊಂದಿಗೆ ಜಗತ್ತಿನ ಮಿನಿ ದರ್ಶನವನ್ನು ಮಾಡಿಸುತ್ತಿದ್ದ ದಿನಪತ್ರಿಕೆ. ಕೆಲವರು ತಾಸುಗಳ ಕಾಲ ತಮ್ಮನ್ನು ತಾವು ದಿನಪತ್ರಿಕೆಯೊಳಗೆ ಮುಳುಗಿಸಿಕೊಂಡರೆ ಇನ್ನು ಕೆಲವರು ತಮ್ಮ ಮನೆಯಾಕೆಯ ಅರಚುವಿಕೆಗೋ, ಮಕ್ಕಳ ಉಪಟಳಕ್ಕೋ ಅಥವಾ ಮತ್ಯಾವುದೋ ದಿನದ ಜಂಜಾಟಗಳಿಗೋ ಮಣಿದು ಸಾಧ್ಯವಾದಷ್ಟು ವಿಷಯಗಳನ್ನೆಲ್ಲ ಗಬಗಬನೆ ಓದಿ, ಮಿಕ್ಕುಳಿದ ವಿಷಯಗಳನ್ನು ಹೀರಿಕೊಳ್ಳುವ ಚಟಕ್ಕೆ ಬದುಕುಳಿದ ಪುಟಗಳನ್ನು ತಮ್ಮ ಕೆಲಸದ ಬ್ಯಾಗಿನೊಳಗೆ ಸುರುಳಿ ಸುತ್ತಿ ತೂರಿಸಿಕೊಂಡು ಬಸ್ಸನ್ನೇ ಓದುವ ಸ್ಥಳವಾಗಿ ಮಾಡಿಕೊಂಡು, ಮಧ್ಯಾಹ್ನದ ಕೊಂಚ ಬಿಡುವಿನ ವೇಳೆಯಲ್ಲಿಯೂ ತಮ್ಮ ಊರಗಲ ಕೈಯನ್ನು ಚಾಚಿ ತಮ್ಮನು ತಾವು ಪತ್ರಿಕೆಯೊಳಗೆ ಕಳೆದುಕೊಂಡುಬಿಡುತ್ತಿದ್ದರು. ನಾವು ಚಿಕ್ಕವರಿದ್ದಾಗ ಅಥವಾ ತೀರಾ ಇತ್ತೀಚೆಗೂ ಕಾಣಸಿಗುವ ವಿದ್ಯಮಾನವಿದು. ಆದರೆ ಇನ್ನೊಂದಿಷ್ಟು ವಸಂತಗಳಲ್ಲಿ ಇವೆಲ್ಲ ಘಳಿಗೆಗಳು, ತವಕಗಳು ಕೇವಲ ನೆನಪಾಗಿ ಮಾತ್ರವಷ್ಟೇ ಉಳಿಯುತ್ತವೆ ಎಂದರೆ ನಾವು ನಂಬಲೇಬೇಕು! ಇಂದಿನ ಇಂಟರ್ನೆಟ್ಟಿನ ಮಾಯಾಜಾಲದದಲ್ಲಿ ನಮ್ಮ ಕೈಗೆಟುಕದ ವಸ್ತುವೊಂದಿಲ್ಲ. ಅಂತಹ ಮಹಾಸಾಗರದಲ್ಲಿ ದಿನಪತ್ರಿಕೆ ಎಂಬುದು ಯಾವ ಮಹಾ. ಅದಾಗಲೇ ಪ್ರಸ್ತುತ ಜಾರಿಯಲ್ಲಿರುವ ಬಹುತೇಕ ಪತ್ರಿಕೆಗಳು ತಮ್ಮ ತಮ್ಮ ಆನ್ಲೈನ್ ವೆಬ್ಸೈಟ್ಗಳನ್ನು ನಿರ್ಮಿಸಿಕೊಂಡು ಮುಂದಿನ ದಿನಗಳಿಗೆ ಸಜ್ಜಾಗಿವೆ. ಕ್ಷಣ ಕ್ಷಣದ ಬ್ರೇಕಿಂಗ್ ಸುದ್ದಿಗಳು, ಲಕ್ಷಾಂತರ ಭಿನ್ನ-ಭಿನ್ನ ಬಗೆಯ ವಿಷಯಗಳು ಕೈಯಂಚಿನಲ್ಲಿ ಸಿಗುವ ಸುಲಭ ಮಾರ್ಗವಿರುವಾಗ ಟೆಕ್ನಾಲಜಿಯ ನೆಪದಲ್ಲಿ ಕೊಂಚ ಸೊಂಬೇರಿಯಾಗಬಯಸುವ (ಪರಿಸರ ಸಂರಕ್ಷಣೆಯ ಸದುದ್ದೇಶವನ್ನೂ ಇಲ್ಲಿ ಅಲ್ಲಗೆಳೆಯಲಾಗುವುದಿಲ್ಲ) ಮಾನವ ಪತ್ರಿಕೆಗಳನ್ನು ಕೊಂಡು ತೆರೆದು ಕಷ್ಟ ಪಟ್ಟು ಓದುವುದು ಮುಗಿದು ಹೋದ ಅಧ್ಯಾಯವೆಂದೇ ಅನ್ನಬಹುದು! ಇನ್ನು ಮೊಬೈಲ್ ಫೋನುಗಳ ಸಂತೆಯಲ್ಲಿ ಪುಸ್ತಕಗಳಿಗೂ ಬಂದೊದಗಿರುವ ಆವಸ್ಥೆ ಹೆಚ್ಚು ಕಡಿಮೆ ಇಂತಹದ್ದೇ ಎಂದರೆ ಸುಳ್ಳಾಗದು. ಸರ್ವವೂ ಮೊಬೈಲ್ ಮಯವಾಗಿರುವಾಗ ಕೆಜಿಗಟ್ಟಲೆ ತೂಕದ ಪುಸ್ತಕಗಳನ್ನು ಕೊಂಡು, ಓದಿ ಮನೆಯ ಕಪಾಟಿನಲ್ಲಿ ಜೋಡಿಸಿಡುವುದು, ಆಗೊಮ್ಮೆ ಈಗೊಮ್ಮೆ ತೆಗೆದು ಧೂಳೊರೆಸುವ ಕಾರ್ಯದಲ್ಲಿ ಮಗದೊಮ್ಮೆ ಒಂದೆರೆಡು ಪುಟಗಳ ಓದಿನಲ್ಲಿ ತೊಡಗಿ, ಆಸಕ್ತಿ ಮೂಡಿ, ಇಡೀ ಪುಸ್ತಕವನ್ನೇ ಮತ್ತೊಮ್ಮೆ ತಿರುವಿಹಾಕಿ ಆನಂದಪಡುತಿದ್ದದ್ದು ಇನ್ನು ಕಳೆದುಹೋದ ನನಪುಗಳೆಂದೇ ಎನ್ನಬಹುದು! ಜೊತೆಗೆ ಪ್ರಿಂಟರ್ ಗಳು, ಕ್ಸೆರಾಕ್ಸ್ ಮಷೀನ್ಗಳು ಅಷ್ಟೇ ಏಕೆ ಸಂಪೂರ್ಣ ಖಾಯಂಪ್ರತಿಗಳ(HardCopies) ಕಾಲವೇ ಕೊನೆಗೊಳ್ಳುವ ಕಾಲ ಬಹುಬೇಗನೆ ಸಮೀಪಿಸುತ್ತಿದೆ ಎಂಬುದನ್ನು ಬಾಂಡ್ ಪೇಪರಿನಲ್ಲಿ ಬೇಕಾದರೂ ಕೂಡ ಬರೆದುಕೊಡಬಹುದು! ಕರೆನ್ಸಿ ನೋಟುಗಳು: ‘ಸತ್ತ ಮೇಲೆ ದುಡ್ಡನ್ನೇನು ತಲೆಯಮೇಲೆ ಹೊತ್ತುಕೊಂಡು ಹೋಗಲಾಗುವುದಿಲ್ಲ‘ ಎಂಬ ಪ್ರಸಿದ್ಧ ನಾಣ್ನುಡಿ ಸುಳ್ಳಾಗುವ ಕಾಲ ಸಮಿಪಿಸುತ್ತಿದೆ! ಡಿಜಿಟಲೀಕರಣದ ಈ ಹೊಸ ಜಮಾನದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ಬಗೆಯ ನೋಟುಗಳು, ನಾಣ್ಯಗಳು ಮರೆಯಾಗಿ ಕೇವಲ ಆನ್ಲೈನ್ ಮುಖಾಂತರದ ಹಣವನ್ನು ಕಾಣುವ ದಿನಗಳು ಅದಾಗಲೇ ಬಹುಪಾಲು ಜನರ ದಿನಚರಿಯಲ್ಲಿ ಒಂದಾಗತೊಡಗಿದೆ. ಅದಾಗಲೇ ಗೋಪ್ಯನಾಣ್ಯ (ಬಿಟ್ ಕರೆನ್ಸಿ) ಗಳೆಂಬ ‘ಆನ್ಲೈನ್ ಕರೆನ್ಸಿ’ಗಳು ಮಾರುಕಟ್ಟೆಯನ್ನು ಅವರಿಸುತ್ತಿವೆ. ಇದು ಸಾಂಪ್ರದಾಯಿಕ ಹಣಕಾಸು ವ್ಯವಹಾರಗಳಿಗೆ ತೀರಾ ಭಿನ್ನವಾಗಿದ್ದು, ವಿಕೇಂದ್ರೀಕೃತ (ಬ್ಯಾಂಕ್ ಅಥವಾ ಮತ್ಯಾವುದೇ ಹಣಕಾಸು ಸಂಸ್ಥೆಗಳ ಅಧೀನಕ್ಕೆ ಒಳಪಟ್ಟಿರದ ಒಂದು ಜಾಲ) ಮಾದರಿಯನ್ನು ಒಳಗೊಂಡಿದೆ. ಇಡೀ ಪ್ರಪಂಚದಾದ್ಯಂತ ಏಕ ಮಾತ್ರದ ಡಿಜಿಟಲ್ ಕರೆನ್ಸಿಯ ರೂಪ! ಇನ್ನೇನಿದ್ದರೂ ಇಂತಹ ಡಿಜಿಟಲ್ ಕರೆನ್ಸಿಗಳು ಹಾಗು ಡಿಜಿಟಲ್ ವ್ಯವಸ್ಥೆ ಎಲ್ಲಾ ವರ್ಗದ ಜನರಿಗೆ ಅದೆಷ್ಟು ಬೇಗನೆ ತಲುಪಲಿದೆ ಎಂಬುದು ಮಾತ್ರವೇ ಆಗಿದೆ. ಡಿಜಿಟಲೀಕರಣ ಕೇವಲ ನೋಟುಗಳ ಕಾಟವನು ತಪ್ಪಿಸುವುದಲ್ಲದೆ ಪಾರದರ್ಶಕ ವ್ಯವಹಾರಗಳಿಗೂ ಇಂಬು ಕೊಡುತ್ತದೆ. ಆದರಿಂದಲೇ ಹತ್ತಾರು ದೇಶಗಳು ತಮ್ಮ ಪ್ರಜೆಗಳಿಗೆ ಆದಷ್ಟು ಬೇಗನೆ ಸಂಪೂರ್ಣ ಆನ್ಲೈನ್ ಟ್ರಾನ್ಸಾಕ್ಷನ್ಸ್ ಗಳಿಗೆ ಸಿದ್ಧರಾಗಲು ಹುರಿದುಂಬಿಸುತ್ತಿವೆ. ಆಗ ತನ್ನ ತಾತನ ಕಾಲದಿಂದ ಕೂಡಿಟ್ಟ ಹಣದ ರಾಶಿಯನ್ನು ಹೆಣದೊಟ್ಟಿಗೆಯೆ ಮಲಗಿಸಿ ಕಳಿಸಬೇಕಾಗುವುದೇನೋ ಯಾರು ಬಲ್ಲರು?! ಕ್ಯಾಮೆರಾ : ಆಧುನೀಕರಣವೆನ್ನುವ ಓಟದ ಮುಂದೆ ವೇಗೋತ್ಕರ್ಷವೂ ನಿಧಾನವೆಂದೆನಿಸುವುದು ಕ್ಯಾಮರಾಗಳ ಬಗ್ಗೆ ಯೋಚಿಸಿದಾಗ. ಹೆಚ್ಚೇನೂ ಅಲ್ಲ ಕೇವಲ ದಶಕಗಳ ಹಿಂದಷ್ಟೇ ನಾವುಗಳು ಕ್ಯಾಮೆರಾ ಒಂದನ್ನು ಕೊಂಡರೆ ಜೊತೆಗೆ ಸಣ್ಣ ನಶ್ಯಡಬ್ಬಿಯ ಆಕಾರದ ರೀಲುಗಳಿಗೂ ಕಾಸು ಚೆಲ್ಲಬೇಕಿದ್ದಿತು. ಫೋಟೋಗಳನ್ನು ತೆಗೆದ ನಂತರ ಮತ್ತೆ ಅದೇ ಅಂಗಡಿಗೆ ಓಟ ಕಿತ್ತು, ಮತ್ತೊಂದಿಷ್ಟು ಹಣವನ್ನು, ಸಮಯವನ್ನು ತೆತ್ತು ಕಾಯಂಪ್ರತಿಯೊಂದನ್ನು ಪಡೆಯುವಷ್ಟರಲ್ಲಿ ಸಾಕು ಸಾಕಪ್ಪ ಎಂದನಿಸುತಿತ್ತು. ಇವೆಲ್ಲ ಕಿರಿಕಿರಿಗಳಿಗೂ ಬ್ರೇಕ್ ಹಾಕಿದಂತೆ ಬಂದದ್ದೇ ಡಿಜಿಟಲ್ ಕ್ಯಾಮೆರಾಗಳು. ಎಲ್ಲೆಂದರಲ್ಲಿ ಸಮಾದಾನವಾಗುವವರೆಗೂ ಚಕ ಚಕನೆ ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ಕಂಪ್ಯೂಟರ್ಗಳಿಗೆ ಜೋಡಿಸಿದರೆ ಸಾಕು. ನೂರು, ಸಾವಿರ ಫೋಟೋಗಳ ರಾಶಿ ಯಾವುದೇ ತೊಳೆಯುವಿಕೆ, ಹೊಳೆಯುವಿಕೆ ಎಂಬ ತಾಪತ್ರಯವಿಲ್ಲದೆ ಪರದೆಯ ತುಂಬ ಮೂಡಿಬಿಡುತ್ತವೆ. ಪರಿಣಾಮ ಒಂದುಕಾಲದಲ್ಲಿ ಐಶಾರಾಮತೆಯ ವಸ್ತುಗಳಲ್ಲಿ ಒಂದೆನಿಸಿದ್ದ ರೀಲ್ ಕ್ಯಾಮೆರಾಗಳು ಇಂದು ಮರೆಯಾಗಿವೆ. ಅಂದ ಮಾತ್ರಕ್ಕೆ ಪ್ರಸ್ತುತ ಜಾರಿಯಲ್ಲಿರುವ ಡಿಜಿಟಲ್ ಕ್ಯಾಮೆರಾಗಳೇನೂ ಶಾಶ್ವತವಲ್ಲ. ಮೊಬೈಲ್ ಫೋನುಗಳ ಭರಾಟೆಯಲ್ಲಿ ಅವುಗಳೂ ನಶಿಸುವ ಅಂಚಿನಲ್ಲಿವೆ. ಡಿಜಿಟಲ್ ಕ್ಯಾಮೆರಾಗಳಿಗಿಂತಲೂ ಉತ್ಕೃಷ್ಟವಾದ ಮೊಬೈಲ್ ಕ್ಯಾಮೆರಾಗಳು ಇಂದು ಮಾರುಕಟ್ಟೆಗೆ ಬಂದಿವೆ. ಸಕಲವೂ ಅಂಗೈಯಷ್ಟಿನ ಮೊಬೈಲ್ ಒಂದರಲ್ಲೆ ಸಿಗುತ್ತಿರುವಾಗ ಸಾವಿರಾರು ರೂಪಾಯಿಗಳನ್ನು ಕ್ಯಾಮೆರಾಗಳಿಗೆ ಪ್ರತ್ಯೇಕವಾಗಿ ಸುರಿಯುವುದು ಇನ್ನು ಮುಂದೆ ಹಾಸ್ಯಾಸ್ಪದವೆಂದೆನಿಸದಿರದು. ಅದೇನೇ ಇರಲಿ ಇಂದಿನ ನಾವುಗಳು ಕಪ್ಪುಬಿಳುಪಿನ ಕಾಯಂಪ್ರತಿಯ ಕಾಲದಿಂದ ಸೆಲ್ಫಿ ಎಂಬ ಹೊಸ ಪದವನ್ನೇ ಹುಟ್ಟಿಹಾಕಿದ ಯುಗಗಳೆರಡನ್ನೂ ಕಂಡು ಅನುಭವಿಸಿದ್ದೇವೆ. ಪುಳಕಗೊಂಡಿದ್ದೇವೆ. ಫ್ಲಾಪಿ ಡಿಸ್ಕ್, ಸಿಡಿ ಡ್ರೈವ್ ಹಾಗು ಪೆನ್ ಡ್ರೈವ್ : ಒಂದು ಸಣ್ಣಗಾತ್ರದ ಡಾಟಾವನ್ನು ಸೇವ್ ಮಾಡಲು ಇಡೀ ಕೋಣೆಯ ಗಾತ್ರದ ಯಂತ್ರವನ್ನು ಬಳಸುತ್ತಿದ್ದ ದಿನಗಳು ಕೆಲವರಿಗೆ ತಿಳಿದಿರಬಹುದು. ಅವೇ ದಿನಗಳು ಬರಬರುತ್ತ ಸಿಡಿ ಡ್ರೈವ್, ಫ್ಲಾಪಿ ಡಿಸ್ಕ್, ಪೆನ್ ಡ್ರೈವ್, ಹಾರ್ಡ್ ಡ್ರೈವ್, ಮೆಮೊರಿ ಕಾರ್ಡ್ ಗಳೆಂಬ ಸೂಕ್ಷ್ಮಾತಿಸೂಕ್ಷ್ಮ ಶೇಖರಣ ವಿಧಾನಗಳನ್ನು ಕಂಡುಕೊಂಡವು. ಅಂದು ಒಂದು ಕೋಣೆಯ ಗಾತ್ರದ ಯಂತ್ರದಲ್ಲಿ ಏನನ್ನು ಶೇಖರಿಸಿ ಇಡಬಹುದಿದ್ದಿತೋ ಇಂದು ಅದೇ ಡಾಟಾವನ್ನು ಕೇವಲ ಕಿರುಬೆರಳ ಉಗುರಿನ ಗಾತ್ರದ ‘ಚಿಪ್ಪಿ‘ನಲ್ಲಿ ಉದುಗಿಸಿಡಬಹುದು! ಹೀಗೆಯೇ ಮುಂದುವರೆದರೆ ಮುಂದೇನು ಎಂಬುವವರಿಗೆ ಪ್ರಸ್ತುತ ಸಂಶೋಧನ ವಲಯ ನೀಡಿದ ಉತ್ತರ ‘ಕ್ಲೌಡ್ ಸ್ಟೋರೇಜ್‘. ಹಾಲಿ ಚಾಲ್ತಿಯಲ್ಲಿರುವ ಭಾಗಶಃ ಎಲ್ಲ ಬಗೆಯ ಶೇಖರಣ ವಿಧಾನಗಳು ಇನ್ನು ಮುಂದೆ ‘ವರ್ಚುಯಲ್ ‘ (ಆನ್ಲೈನ್ ಸರ್ವರ್ ಗಳಲ್ಲಿ ಶೇಖರಿಸಿಡುವ ವಿಧಾನ) ಆಗಲಿವೆ. ಅದಾಗಲೇ ಅದೆಷ್ಟೋ ಕಂಪ್ಯೂಟರ್ಗಳಲ್ಲಿ USB ಪೋರ್ಟ್ಗಳೇ ಬರುತ್ತಿಲ್ಲವೆಂದರೆ ಕ್ಲೌಡ್ ಸ್ಟೋರೇಜ್ಗಳ ಮೇಲಿನ ನಂಬಿಕೆ ಅದೆಷ್ಟರ ಮಟ್ಟಿಗೆ ಗಟ್ಟಿಯಿದೆ ಎಂಬುದನ್ನು ಊಹಿಸಬಹುದು. ಒಟ್ಟಿನಲ್ಲಿ ದಶಕಗಳ ಹಿಂದಷ್ಟೇ ಕಂಪ್ಯೂಟರ್ ಒಂದನ್ನು ತನ್ನ ಮನೆಯ ಟೇಬಲ್ಲಿನ ಮೇಲೆ ಕಾಣುವುದೇ ಯಾವುದೊ ಜನ್ಮದ ಪುಣ್ಯವೆಂದು ಭಾವಿಸಿದ್ದ ಮಕ್ಕಳು ಇಂದು ಅದೇ ಕಂಪ್ಯೂಟರನ್ನು ನೋಟ್ ಬುಕ್ಕಿನಂತೆ ಮಡಚಿ (ಸಂಕುಚಿತಗೊಂಡ ಶೇಖರಣ ವಿಧಾನದಿಂದ) ಬ್ಯಾಗಿನೊಳಗೆ ಗಿಡುಗಿಕೊಂಡು ಎಲ್ಲೆಂದರಲ್ಲಿ ಸುತ್ತಬಹುದಿತ್ತು ಎಂಬುದನ್ನು ಅಂದು ತಮ್ಮ ಕನಸಿನಲ್ಲೂ ಊಹಿಸಿರಲು ಸಾಧ್ಯವಿಲ್ಲವೆಂದೆನಿಸುತ್ತದೆ. ಗಣಕಯ೦ತ್ರ (Calculator) : ಕ್ಯಾಲ್ಕುಲೇಟರ್ ಎಂದ ಮಾತ್ರಕ್ಕೆ ಬಹುಪಾಲು ಮಂದಿಗೆ ನೆನಪು ಬರುವುದು 0.7734 (HELLO), 4377 (HELL) ಹಾಗು ಇನ್ನು ಕೆಲವು ಅಡಲ್ಟ್ರಿ (ಆಗಿನ ಕಾಲಕ್ಕೆ!) ಅರ್ಥವನ್ನು ಬಿತ್ತುವ ಅಂಕೆಯಿಂದ ಮೂಡುವ ಪದಗಳು. ಎದೆ ಜೇಬಿನ ಒಳಗೆ ಪರೀಕ್ಷೆಗೆ ಕೊಂಡೊಯ್ಯಲು ಮನೆಯವರಿಗೆಲ್ಲ ಕಾಟ ಕೊಟ್ಟು, ಅತ್ತು ಒದ್ದಾಡಿ ಪಡೆದುಕೊಂಡು ಕೊನೆಗೆ ಹೆಚ್ಚಾಗಿ ಅವುಗಳಲ್ಲಿ ಮಾಡುತ್ತಿದ್ದದ್ದು ಇಂತಹ ಸರ್ಕಸ್ಗಳನ್ನೇ! ಇನ್ನು ಕೆಲವರು ಪರೀಕ್ಷೆಯಲ್ಲಿ ಕಾಪಿ-ಗೀಪಿ ಒಡೆಯಲು ಹೇಗಾದರೂ ಸಾಧ್ಯವಿದೆಯೇ ಎಂದು ದಿನವೆಲ್ಲ ಗೋಳಾಡಿ ಆಗಿನ ಕಾಲಕ್ಕೆ ಇವುಗಳ ಮೇಲೆ ಪಿಎಚ್ಡಿ ಗಳನ್ನೂ ಮಾಡಿರುವವರೂ ಉಂಟು. ಒಟ್ಟಿನಲ್ಲಿ ಕ್ಲಿಷ್ಟ ಲೆಕ್ಕಾಚಾರಗಳ ಸ್ಪಷ್ಟ ನಿವಾರಕನಾಗಿ ಜನಸಾಗರದಲ್ಲಿ ಬೆರೆತು ಹೋಗಿದ್ದ ಈ ಕ್ಯಾಲ್ಕುಲೇಟರ್ ಇಂದು ಮೂಲೆಗುಂಪಾಗುತ್ತಿವೆ. ಇವುಗಳ ರಿಪ್ಲೇಸೆಮೆಂಟ್ ಸಹ ಸರ್ವವ್ಯಾಪಿ ಸಂಪನ್ನರಾದ ಮೊಬೈಲ್ ಮಹಾಶಯರುಗಳೇ. ಹೇಗೆ, ಏನು ಎಂಬುದರ ವಿವರಣೆಯನ್ನೇನು ಹೆಚ್ಚಾಗಿ ಹೇಳುವ ಅಗತ್ಯವಿಲ್ಲ. ಲ್ಯಾಂಡ್ ಲೈನ್ ಫೋನುಗಳು: ಬೋರ್ವೆಲ್ಲಿನ ಕುತ್ತಿಗೆಯನ್ನು ಹಿಡಿದೆಳೆದು, ಶಾವಿಗೆ ಅಂತಹ ವೈರುಗಳನ್ನು ಅದರ ಬುಡದಲ್ಲಿ ರಾಶಿರಾಶಿಯಾಗಿ ಚೆಲ್ಲಿ, ಮಳೆಗಾಲದಲ್ಲಿ ಸತ್ತೂ ಬದುಕಿದಂತೆ ಆಗೊಮ್ಮೆ ಈಗೊಮ್ಮೆ ಜೀವವನ್ನು ಪಡೆದುಕೊಳ್ಳುತ್ತಾ ಇರುತ್ತಿದ್ದ ಇವುಗಳು ಇಷ್ಟು ಬೇಗನೆ ತೆರೆಮರೆಗೆ ಸರಿದವೆಂದರೆ ನಂಬಲಸಾಧ್ಯ. ಕರೆಂಟು ಕಂಬಗಳಂತೆ ಇವುಗಳಿಗೇ ಪ್ರತ್ಯೇಕವಾದ ಕಂಬಗಳನ್ನು ನೆಡಿಸಿ, ಕಾಡು, ಹಳ್ಳ, ತೋಟವನ್ನೆಲ್ಲ ದಾಟಿಕೊಂಡು ಬರುತ್ತಿದ್ದ ಇವುಗಳ ಜಾಲ ಇಂದು ಕೇವಲ ಆಫೀಸ್ ಗಳಿಗೆ ಮಾತ್ರ ಸೀಮಿತವಾಗಿದೆ ಅಷ್ಟೇ. ಅತ್ತ ಕಡೆಯಿಂದ ಸತ್ತು ಬಿದ್ದಿರುವ ಮತ್ತೊಂದು ಫೋನಿಗೆ ಫೋನಾಯಿಸಿದಾಗ ಬರುತ್ತಿದ್ದ ಟೋನ್ ಗಳನ್ನೇ ಇಂಪಾದ ಸಂಗೀತವೇನೋ ಎಂಬುವ ಮಟ್ಟಿಗೆ ಕೇಳುತ್ತಾ ಹಿರಿಯರಲೊಬ್ಬರು ಬೈಯುವವರೆಗೂ ಕಿವಿಯ ಮೇಲೆ ಒತ್ತಿಕೊಂಡ ರಿಸೀವರ್ ಅನ್ನು ಕೆಳಗಿಡದ ಆ ದಿನಗಳನ್ನು ನೆನೆದರೆ ಇಂದು ಹೊಟ್ಟೆ ಬಿರಿಯುವಷ್ಟು ನಗು ಬರುವುದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಮತ್ತದೇ ಮೊಬೈಲ್ ಫೋನುಗಳ ಭರಾಟೆಯಲ್ಲಿ ಲ್ಯಾಂಡ್ ಲೈನ್ ಗಳೆಂಬ ಇಪ್ಪತ್ತನೇ ಶತಮಾನದ ಅದ್ಭುತ ಅನ್ವೇಷಣೆಯೊಂದು ಇಂದು ತೆರೆಮರೆಗೆ ಸರಿದಿದೆ. ಹೀಗೆ ದಿನ ಕಳೆದಂತೆ ನಾವುಗಳು ಯಾವುದನ್ನು ಅತ್ಯುತ್ತಮವೆಂದು ಭಾವಿಸಿರುತ್ತೇವೆಯೋ ನಾಳೆಯೇ ಅದು ನಮಗೆ ಬೇಡವಾಗಿಬಿಟ್ಟಿರುತ್ತದೆ. ಇದೆ ಸ್ಥಿತ್ಯಂತರದ ಯುಗ. ಸ್ಲೇಟು-ಬಳಪ, ಬ್ಯಾಗು-ಪುಸ್ತಕ, ಭೂಪಟಗಳು, ಡಿವಿಡಿ ಪ್ಲೇಯರ್ಗಳು, ಟೇಪ್ ರೆಕಾರ್ಡ್ಸ್ಗಳು, ಅಷ್ಟೇ ಅಲ್ಲದೆ ಫ್ಯಾಕ್ಸ್ ಮಷೀನ್ಗಳೂ, ವಾಚುಗಳೂ ಇಂದು ವಿದಾಯದ ವೇಳೆಯಲ್ಲಿವೆ. ಇನ್ನು ಕೊಂಚ ದೂರಾಲೋಚನೆ ಮಾಡಿದರೆ ಮಾನವನ ಮಾತುಗಳು, ಬರೆಯುವ ಲಿಪಿಗಳು, ಹೊರಾಂಗಣ ಆಟೋಟಗಳು ಕೊನೆಕೊನೆಗೆ ಆತನ ಬದಲಿಗೆ ಯಂತ್ರಗಳೇ ಈ ಜಗತ್ತನ್ನು ಅವರಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಆಗಿನ ಕಾಲದಲ್ಲಿ ಎಲ್ಲವೂ ಎಲ್ಲರಿಗೂ ಸಿಗುತ್ತಿರಲಿಲ್ಲ. ಆದರಿಂದಲೋ ಏನೋ ಮಾನವ ತನ್ನಲ್ಲಿದ್ದ ಚಿಕ್ಕ ಪುಟ್ಟ ವಸ್ತುಗಳಲ್ಲೇ ಸಂತೋಷಪಡುತ್ತಿದ್ದ. ಸುಖಿಯಾಗಿರುತ್ತಿದ್ದ. ವಾರಕ್ಕೊಮ್ಮೆ ಬರುತ್ತಿದ್ದ ಚಲನಚಿತ್ರ ವೀಕ್ಷಣೆಗೇ ಮಿಕ್ಕಿದ ಆರು ದಿನಗಳು ವಾದ ಸಂವಾದಗಳು ನಡೆಯುತ್ತಿದ್ದವು. ದೂರದ ಊರಿನಿಂದ ಅಪ್ಪನೋ, ಅಕ್ಕನೋ,ತಮ್ಮನ್ನೂ ಬರೆಯುತ್ತಿದ್ದ ಕಾಗದದ ನಿರೀಕ್ಷೆಯ ಸಂತೋಷವೆಲ್ಲಿ? ಒಂದು ನಿಮಿಷವೂ ನಮ್ಮವರು ‘ಆಫ್ ಲೈನ್‘ ಆದರೆ ಪ್ರಾಣಪಕ್ಷಿಯೇ ಹಾರಿಹೋದಂತೆ ಆಡುವ ಇಂದಿನ ಕಾಲದಲ್ಲಿ ಅಂದು ತಿಂಗಳುಗಟ್ಟಲೆ ಯಾವುದೇ ಮೊಬೈಲ್, ಇಂಟರ್ನೆಟ್ ಗಳೆಂಬ ಆಧಾರಗಳಿಲ್ಲದಯೇ ಮನೆಯಿಂದ ಹೊರಗಿರುತ್ತಿದ್ದಾಗ ಇರುತ್ತಿದ್ದ ಧೈರ್ಯವೆಲ್ಲಿ? ಒಟ್ಟಿನಲ್ಲಿ ಪ್ರಸ್ತುತ ಮಾನವನಿಗೆ ಕ್ಷಣಮಾತ್ರದಲ್ಲಿ ಮನಸ್ಸಿಗೆ ಬೇಕೆನಿಸಿದ್ದು ದೊರೆಯತೊಡಗಿದೆ. ಇರದಿರುವುದನ್ನು ಪಡೆಯುವುದರಲ್ಲೇ ಜೀವನದ ಖುಷಿ ಎಂಬುದು ಅಡಗಿದೆ. ಆದರೆ ಇಂದು ಬೇಕಿರದ್ದನ್ನೂ ಬೇಕಾಗಿರುವುದಕ್ಕಿಂತ ಹೆಚ್ಚಾಗಿಯೇ ಪಡೆದುಕೊಂಡಿರುವ ಮಾನವನ ಮುಂದಿನ ದಿನಗಳು ಗುರಿಯಿರದ ನಡೆಯಂತಾದರೂ ಸುಳ್ಳಾಗದು. ಮೊಬೈಲ್ ಇಂಟರ್ನೆಟ್ಗಳೆಂಬ ಶತಮಾನದ ಅನ್ವೇಷಣೆಗಳು ಮಿಕ್ಕುಳಿದ ಇನ್ನೂ ಅದೆಷ್ಟು ವಸ್ತುಗಳನ್ನು ಬದಲಾಯಿಸುತ್ತವೆಯೋ ಅಥವಾ ಬದಲಾವಣೆಯ ಕಾಲದಲ್ಲಿ ಅವುಗಳೇ ಬದಲಾಗಿ ಬೇರೊಂದು ರೂಪವನ್ನು ಧರಿಸುತ್ತವೆಯೋ ಕಾದು ನೋಡಬೇಕು ಎಂದಿದೆ ಸ್ಥಿತ್ಯಂತರದ ಕಾಲ!
ಚಾಮರಾಜನಗರ: ಚಾಮ ರಾಜನಗರ ಪ್ರದೇಶಕ್ಕೆ ಐದು ದಶಕದ ಬಳಿಕ ಪ್ರಧಾನಮಂತ್ರಿಯೊಬ್ಬರು ನಾಳೆ (ಮೇ 1) ಭೇಟಿ ನೀಡುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಗೆ ಮಂಗಳ ವಾರ ಬೆಳಗ್ಗೆ 11ಕ್ಕೆ ಭೇಟಿ ನೀಡಿ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿ ಯಾಗಲಿದ್ದಾರೆ. ಇದಕ್ಕಾಗಿ ಸಿದ್ಧತೆ ಪೂರ್ಣ ಗೊಂಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಮೇ 12ರಂದು ನಡೆಯಲಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಯನ್ನು ಕರೆಸುತ್ತಿದೆ. ಪ್ರಧಾನಿ ಅವರ 5 ದಿನಗಳ ರಾಜ್ಯ ಪ್ರವಾಸ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಿಂದಲೇ ಆರಂಭ ಆಗುತ್ತಿರುವುದು ಮೈಸೂರು ವಿಭಾಗಕ್ಕೆ ಒಳಪಡುವ 5 ಜಿಲ್ಲೆಗಳ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ತರಿಸಿದೆ. ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ 22 ವಿಧಾನಸಭಾ ಕ್ಷೇತ್ರಗಳನ್ನು ಒಳ ಗೊಂಡ ಚುನಾವಣಾ ಪ್ರಚಾರ ಸಮಾ ವೇಶಕ್ಕೆ ಸಂತೇಮರಹಳ್ಳಿ ಸಂಪೂರ್ಣ ಸಜ್ಜುಗೊಂಡಿದೆ. ಇಲ್ಲಿ ಮತ್ತೊಂದು ವಿಶೇಷ ವೆಂದರೆ ಸಂತೇಮರಹಳ್ಳಿ ಎಂಬ ಒಂದು ಹೋಬಳಿ ಕೇಂದ್ರಕ್ಕೆ ಪ್ರಧಾನಿಯೊಬ್ಬರ ಭೇಟಿ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿದೆ. ಸಂತೇಮರಹಳ್ಳಿಯ ಕುದೇರು ರಸ್ತೆ ಯಲ್ಲಿ ಇರುವ ದೇಶವಳ್ಳಿ, ಹೆಗ್ಗವಾಡಿ ಪುರದ ನಡುವಿನ ವಿಶಾಲವಾದ 25 ಎಕರೆ ಪ್ರದೇಶದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಇದೇ ಪ್ರದೇಶದ 3 ಎಕರೆ ಪ್ರದೇಶದಲ್ಲಿ 2 ಹೆಲಿಪ್ಯಾಡ್ ನಿರ್ಮಿ ಸಲಾಗಿದೆ. ಸುಮಾರು 70 ರಿಂದ 80 ಸಾವಿರ ಜನರು ಸಮಾವೇಶದಲ್ಲಿ ಭಾಗ ವಹಿಸುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಸೇರಿದಂತೆ ರಾಜ್ಯ ನಾಯಕರು, ಚಾ.ನಗರ, ಮೈಸೂರು, ಮಂಡ್ಯ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ 22 ಅಭ್ಯರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣ ಗೊಂಡಿದೆ ಎಂದು ಸಮಾವೇಶದ ಉಸ್ತು ವಾರಿ ಹೊತ್ತಿರುವ ಎನ್.ವಿ. ಫಣ ೀಶ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಜಿಲ್ಲೆಗೆ ಮೂರನೇ ಪ್ರಧಾನಿ: ಈ ಹಿಂದೆ ಪ್ರಧಾನಿ ಆಗಿದ್ದ ಇಂದಿರಾಗಾಂಧಿ ಹಾಗೂ ರಾಜೀವ್‍ಗಾಂಧಿ ಜಿಲ್ಲೆಗೆ ಭೇಟಿ ನೀಡಿ ದ್ದರು. ಈ ವೇಳೆ ಚಾಮರಾಜನಗರ ಜಿಲ್ಲೆ ಅಸ್ತಿತ್ವದಲ್ಲಿ ಇರಲಿಲ್ಲ. ಮೈಸೂರು ಜಿಲ್ಲೆಗೆ ಒಳಪಟ್ಟಿತ್ತು. 1997ರಲ್ಲಿ ಚಾಮರಾಜನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಗೆ ಪ್ರಧಾನಮಂತ್ರಿ ಆದವರು ಭೇಟಿ ನೀಡು ತ್ತಿರುವುದು ಇದೇ ಪ್ರಥಮ. ಕಾಂಗ್ರೆಸ್‍ನ ಭದ್ರಕೋಟೆ ಆಗಿರುವ ಚಾಮರಾಜನಗರ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವುದು ಬಿಜೆಪಿ ಪಕ್ಷದ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹರ್ಷ ತರಿಸಿದೆ. ಮತ್ತಷ್ಟು ಬಿರುಸು: ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆಗಮಿಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿ ದ್ದರು. ಇದಾದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರದಲ್ಲಿ ಆಯೋ ಜಿಸಿದ್ದ ಪಕ್ಷದ ಪರಿಶಿಷ್ಟ ವರ್ಗದ ಸಮಾ ವೇಶದಲ್ಲಿ ಭಾಗವಹಿಸಿದ್ದರು. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಆಗ ಮಿಸುತ್ತಿದ್ದಾರೆ. ಇವರ ಭೇಟಿಯಿಂದ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮತ್ತಷ್ಟು ಚುರುಕುಗೊಳ್ಳಲಿದೆ.
ಬೆಂಗಳೂರಿನ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುವ ಸಲುವಾಗಿ ಎಲ್ಲ ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಸ್ಥಾಪನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಪಿಎಚ್‌ಸಿ ಸ್ಥಾಪನೆ ಸಂಬಂಧ ಬಿಬಿಎಂಪಿ ಈಗಾಗಲೇ ಸಮೀಕ್ಷೆ ನಡೆಸಿದ್ದು, ಹಳೆಯ 198 ವಾರ್ಡ್‌ಗಳ ಪೈಕಿ 58 ವಾರ್ಡ್‌ಗಳಲ್ಲಿ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿಲ್ಲ. ಈ ಎಲ್ಲ ವಾರ್ಡ್‌ಗಳನ್ನು ಪಿಎಚ್‌ಸಿಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ದೇಶಿಸಿದೆ. ಉಳಿದ 58 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಸರ್ಕಾರವು ಅಮೃತ ನಗರೋತ್ಥಾನ ಯೋಜನೆ ಅಡಿ ₹123 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲು ಬಿಬಿಎಂಪಿ ಸಜ್ಜಾಗಿದೆ. "ಹೊಸ 58 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣದ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆರಿಗೆ ಮತ್ತು ರೆಫೆರಲ್ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ" ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಆಗಸ್ಟ್‌ 23ರಿಂದ ಒಂದು ವಾರಗಳ ಕಾಲ ನಿರಂತರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ "ಪ್ರಸ್ತುತವಾಗಿ ಬಿಬಿಎಂಪಿ ಹಳೆಯ 198 ವಾರ್ಡ್‌ಗಳ ಪೈಕಿ 58 ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕಿದೆ. ಜೊತೆಗೆ, ವಾರ್ಡ್ ಮರುವಿಂಗಡಣೆಯಾದ ಬಳಿಕ ರಚನೆಯಾಗಿರುವ 45 ಹೊಸ ವಾರ್ಡ್‌ಗಳಲ್ಲಿಯೂ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಹಾಗಾಗಿ ಹೊಸ ವಾರ್ಡ್‌ಗಳ ಕಾರ್ಯ ಸಂಪೂರ್ಣವಾಗಿ ಆರಂಭವಾದ ನಂತರ ಜಾಗ ಗುರುತಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗುವುದು" ಎಂದು ಹೇಳಿದರು. "ಹೊಸ 45 ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಲಾಗುತ್ತದೆ. ಪಿಎಚ್‌ಸಿ ಸ್ಥಾಪನೆಯಾಗದ ಭಾಗದಲ್ಲಿರುವ ಜನರು, ಹತ್ತಿರದ ಪಿಎಚ್‌ಸಿಗಳಲ್ಲಿ ಸೇವೆ ಪಡೆದುಕೊಳ್ಳಬಹುದಾಗಿದೆ. ಅಥವಾ ನಗರದ 243 ವಾರ್ಡ್‌ಗಳಲ್ಲಿ 'ನಮ್ಮ ಕ್ಲಿನಿಕ್' ಆರಂಭವಾಗಿದೆ. ಅಲ್ಲಿಯೂ ಸಾರ್ವಜನಿಕರು ಸೇವೆ ಪಡೆಯಬಹುದಾಗಿದೆ" ಎಂದರು.
ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ವಕೀಲರ ಸಂಘ, ಸಿಡಿಪಿಒ ಇಲಾಖೆ ಆಯೋಜಿಸಿದ್ದ ಪೋಷಣ್ ಅಭಿಯಾನದ ಜಾಥಾಗೆ ಚಾಲನೆ ನೀಡಿ, “ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ” ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು. ಗರ್ಭಿಣಿಯರು, ಬಾಣಂತಿಯರು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಹಾಗೂ ರಕ್ತಹೀನತೆಯಿಂದ ಬಳಲದಂತೆ ಸದಾ ನಿಗಾವಹಿಸಬೇಕು ಎಂದು ಅವರು ತಿಳಿಸಿದರು. ಪೋಷಣ್ ಅಭಿಯಾನ ಜಾಥಾ ಮೂಲಕ ಗರ್ಭಿಣಿಯರು, ಮಕ್ಕಳು ಹಾಗೂ ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಿದ್ದೇವೆ. ಹಕ್ಕುಗಳ ನಿಜವಾದ ಮೂಲ ಇರುವುದು ಕರ್ತವ್ಯಗಳಲ್ಲಿ. ನಾವೆಲ್ಲರೂ ಕರ್ತವ್ಯಗಳನ್ನು ನಿಭಾಯಿಸಿದರೆ ಹಕ್ಕುಗಳು ದೂರವಾಗುವುದಿಲ್ಲ. ಕರ್ತವ್ಯಗಳನ್ನು ನಿಭಾಯಿಸದೆ ಹಕ್ಕುಗಳ ಹಿಂದೆ ಓಡಿದರೆ ಅವು ಕೈಗೆ ಸಿಗುವುದಿಲ್ಲ. ಮೂಲಭೂತ ಕರ್ತವ್ಯಗಳು ಜನರಿಗೆ ಅವರ ನೈತಿಕ ಹೊಣೆಗಾರಿಕೆಗಳನ್ನು ನೆನಪಿಸಿಕೊಡುತ್ತವೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಪೊಚ್ಚಾಪುರೆ, ಸಿಡಿಪಿಒ ನಾಗವೇಣಿ, ಮಹೇಶ್, ವಕೀಲ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. administrator See author's posts Related Related posts: ಆಶಾಕಿರಣ ಅಂಧ ಮಕ್ಕಳಿಗೆ ನ್ಯಾಯಾಲಯದ ಕಾರ್ಯಕಲಾಪಗಳ ಬಗ್ಗೆ ವಿವರಣೆ ಶಿಡ್ಲಘಟ್ಟ ತಾಲ್ಲೂಕು ಬೂದಾಳ ಗ್ರಾಮಕ್ಕೆ ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳ ಭೇಟಿ ಜೀರಂಗಿ ಮೇಳದಲ್ಲಿ ಪವಾಡ ರಹಸ್ಯ ಬಯಲು ತಾಲ್ಲೂಕಿನ ನಾಲ್ಕು ಶಾಲೆಗಳಿಗೆ ಪರಿಸರ ಪ್ರಶಸ್ತಿ ಗಂಗಾಕಲ್ಯಾಣ ಯೋಜನೆಯ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಿ ಕಾಮಗಾರಿ ವಿಚಾರದಲ್ಲಿ ಸದ್ಯರಿಗೆ ಮಾಹಿತಿ ಕೊರತೆ ಸಾದಲಿ ಬಳಿ ಪಶು ಆಹಾರ ಘಟಕ ಕಾಮಗಾರಿಗೆ ಶೀಘ್ರ ಗುದ್ದಲಿ ಪೂಜೆ ಶಾಸಕ ವಿ.ಮುನಿಯಪ್ಪ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕೆಡಿಪಿ ಸಭೆ
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್) (ಭಾಗ ೧೬) – ಕು.ಶಿ. ಹರಿದಾಸಭಟ್ಟ ಮಿತ್ರ ಬಾಗಲೋಡಿ ದೇವರಾಯರು ಇಷ್ಟು ಬೇಗನೆ ನಮ್ಮ ಸ್ಮೃತಿಪಟಲಕ್ಕೆ ಸೇರುವರೆಂದು ಕಳೆದ ತಿಂಗಳು ತಾನೇ ಅವರನ್ನು ಉಡುಪಿ ಮಣಿಪಾಲಗಳಲ್ಲಿ ಕಂಡು ಮಾತನಾಡಿದ ಯಾರೂ ಊಹಿಸಲಾರರು. ಇಷ್ಟಮಿತ್ರ ಬಂಧುಬಳಗವನ್ನು ಕಂಡು ವಿದಾಯ ಹೇಳುವುದಕ್ಕಾಗಿಯೇ ಈ ಸಾರೆ ಅವರು ಬಂದ ಹಾಗಿತ್ತು. ಮರೆಯದೆ ಅವರು ನೋಡಿದವರ ಪೈಕಿ ಅವರ ಪ್ರಾಥಮಿಕ ಶಾಲಾ ಉಪಾಧ್ಯಾಯರೂ ಪ್ರೌಢಶಾಲಾ ಉಪಾಧ್ಯಾಯರೂ ಸೇರಿದ್ದು ಅವರ ಮನೋಧರ್ಮ ಹಾಗೂ ಜೀವನಧರ್ಮದ ದ್ಯೋತಕವಾದ್ದಾಗಿದೆ. ಸ್ವಾತಂತ್ರ್ಯಾನಂತರ ಸಿಕ್ಕ ಹಕ್ಕುಗಳ ಭರಾಟೆಯಲ್ಲಿ ಕೃತಜ್ಞತೆಯೆಂಬ ಕರ್ತವ್ಯ ಭಾಗವನ್ನು ಮರೆತುಬಿಡುವ ಈ ಕಾಲದಲ್ಲಿ ಶ್ರೀ ದೇವರಾಯರು ಭಾರತೀಯ ಸಂಸ್ಕೃತಿಯ ಒಂದು ಸಲ್ಲಕ್ಷಣವನ್ನು ಪ್ರತಿನಿಧಿಸಿದಂತೆ ತೋರುವುದು ಇಂಥ ಗುಣಗಳಿಂದ. ಶೈಕ್ಷಣಿಕ ವಲಯದಲ್ಲಿ ರ್ಯಾಂಕುಗಳಿಗೆ ಮಣೆ ಹಾಕಿದ್ದರಿಂದಲೋ ಗುಣಶೀಲಗಳನ್ನು ಅಳೆಯಲು ಅಂಕಗಳ ಮಾನದಂಡ ನಿರುಪಯುಕ್ತವೆಂಬುದರಿಂದಲೋ ಇತ್ತೀಚೆಗೆ ರ್ಯಾಂಕಿನಿಂದಲೇ ಒಬ್ಬ ವ್ಯಕ್ತಿ, ಒಂದು ಸಂಸ್ಥೆಯನ್ನು ಅಳೆಯುವುದು ರೂಢಿಯಾಗಿದೆ. ಇದು ಸರಿಯಲ್ಲ, ಮನುಷ್ಯನ ಚಾರಿತ್ಯದಲ್ಲಿ ಬೆಳೆಸಿಕೊಳ್ಳಬೇಕಾದ ಸದ್ಗುಣಗಳು ಹಲವುಂಟು – ಕೃತಜ್ಞತೆ ಅವುಗಳಲ್ಲಿ ಪರಮಶ್ರೇಷ್ಠವಾದದ್ದು ಎಂಬುದೇ ದೇವರಾಯರ ಸಾರ್ಥ ಬದುಕಿನ ಸಂದೇಶವೆನಿಸಬಹುದು. ದಕ ಜಿಲ್ಲೆಯ ಶೈಕ್ಷಣಿಕ-ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠ ಪ್ರತಿನಿಧಿಯಾಗಿ ದೇವರಾಯರನ್ನು ಮುಂದಿನ ದಿನಗಳಲ್ಲಿ ಸ್ಮರಿಸಬಹುದಾಗಿದೆ. ಅವರಷ್ಟು ಧೀಮಂತರು ಈ ಜಿಲ್ಲೆಯಲ್ಲಿ ಬಹಳ ಮಂದಿ ಜನಿಸಿಲ್ಲ; ಅವರಷ್ಟು ಸಜ್ಜನಿಕೆಯುಳ್ಳವರೂ ಹುಟ್ಟಿಲ್ಲ. ಪ್ರಾಥಮಿಕ ಶಾಲೆಯಿಂದ ತೊಡಗಿ ಮದರಾಸಿನಲ್ಲಿ ಶಿಕ್ಷಣ ಮುಗಿಸುವ ತನಕವೂ ದೇವರಾಯರು ಧೀಮಂತ ವಿದ್ಯಾರ್ಥಿಯಾಗಿ ಅಂಕಗಳ ದೃಷ್ಟಿಯಿಂದ ಮೊದಲಿಗರಾಗಿಯೇ ತೇರ್ಗಡೆಯಾದವರು. ಓದಿದ್ದನ್ನು ಕೂಡಲೇ ಗ್ರಹಿಸಿ ಸ್ಮರಣೆಯಲ್ಲಿಟ್ಟುಕೊಳ್ಳುವ ಅವರ ಶಕ್ತಿ ಎಲ್ಲ ವಿಷಯಗಳಿಗೂ ಸಂಬಂಧಿಸಿದ್ದಾದರೂ ಭಾಷಾವಿಷಯದಲ್ಲಿ ಇದು ಅವರಿಗೆ ಅಸಾಮಾನ್ಯ ಪ್ರಭುತ್ವವನ್ನು ದೊರಕಿಸಿಕೊಟ್ಟಿತು. ಇದನ್ನು ಅವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಾಪಕರು ಗಮನಿಸಿ ಪ್ರೋತ್ಸಾಹಿಸಿದ್ದನ್ನೂ ಅದರಿಂದಲೇ ತನ್ನ ಬದುಕಿನ ಭಾಗ್ಯೋದಯವಾದದ್ದನ್ನೂ ಅವರು ಎಂದೂ ಮರೆಯಲಿಲ್ಲ. ತನಗೆ ಮಾಡಿದ ಯಾವೊಂದು ಚಿಕ್ಕ ಉಪಕೃತಿಯನ್ನೇ ಆದರೂ ತಾನು ಮಾಡುವ ದೊಡ್ಡ ಪ್ರತ್ಯುಪಕಾರದಿಂದ ಋಣ ತೀರುವೆ ಮಾಡಿಕೊಳ್ಳಬೇಕೆಂಬುದು ಅವರ ಜೀವನದ ಧ್ಯೇಯ. ಹಾಗಾಗಿ ಭಾರತದ ವಿದೇಶಾಂಗ ಖಾತೆಯನ್ನು ಸೇರಿ, ರಾಯಭಾರಿಗಳಂಥ ಘನತರ ಹುದ್ದೆಗೇರಿದಾಗಲೂ ಮಂಗಳೂರಿನ ವಿಮಾನ ನಿಲ್ದಾಣದಲ್ಲಿಳಿದ ಕೂಡಲೇ ಅವರು ಸಂದರ್ಶಿಸಿ ಗೌರವ ನಮನ ಸಲ್ಲಿಸುತ್ತಿದ್ದುದು ಅವರ ಕಿನ್ನಿಕಂಬಳ ಪ್ರಾಥಮಿಕ ಶಾಲಾಧ್ಯಾಪಕ ಸದಾಶಿವರಾಯರಿಗೆ. ******** ಬಾಗಲೋಡಿ ಎಂಬ ಹೆಸರಿನ ದೊಡ್ಡ ಕುಟುಂಬಕ್ಕೆ ಸೇರಿದ ದೇವರಾಯರು ೫೮ ವರ್ಷಗಳ ಹಿಂದೆ ಜನಿಸಿದಾಗ ಅಲ್ಲಿಯ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ. ದೇವರಾಯರ ತೀರ್ಥರೂಪರು ಊರಿನ ಪ್ರಾಥಮಿಕ ಶಾಲೆಯ ಉಪಾಧ್ಯಾಯರು, ಮುಖ್ಯೋಪಾಧ್ಯಾಯರು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿದ ಬಳಿಕ ಮದರಾಸಿನಲ್ಲಿ ಆನರ್ಸ್ (ಇಂಗ್ಲಿಷ್ ಸಾಹಿತ್ಯ) ಮಾಡಲು ಅವರ ಬಂಧುಗಳನೇಕರು ನೆರವಿಗೆ ನಿಂತರು. ಅವರಲ್ಲಿ ಒಬ್ಬರು ಏಕಾಂಗಿಯಾಗಿ ಪೆರಾರಿನಲ್ಲಿ ವಾಸ ಮಾಡುತ್ತಿದ್ದರು. ವಿದೇಶದಿಂದ ಬಂದ ಕೂಡಲೆ ದೇವರಾಯರು ಕಂಡು ಆಶೀರ್ವಾದ ಪಡೆಯುವವರಲ್ಲಿ ಇವರೂ ಮುಖ್ಯರು. ಒಂದು ರೀತಿಯಲ್ಲಿ ದೇವರಾಯರೂ ನಾನೂ ಕ್ರಿಶ್ಚಿಯನ್ ಕಾಲೇಜಿನ ಸಹಪಾಠಿಗಳು. ನನ್ನ ವಿಷಯ ಸಾಹಿತ್ಯವಲ್ಲವಾದರೂ ನಾನು ಕಾಲೇಜು ಸೇರುವ ಮೊದಲೇ ಸಾಹಿತ್ಯ ಅಂಟಿಸಿಕೊಂಡದ್ದರಿಂದ, ಅವರಿಗಿಂತ ಮೊದಲೇ ಕನ್ನಡದಲ್ಲಿ ಬರೆಯುವ ಗೀಳನ್ನು ಹಚ್ಚಿಕೊಂಡದ್ದರಿಂದ, ಅವರು ಕ್ರಿಶ್ಚಿಯನ್ ಕಾಲೇಜಿನಲ್ಲಿ ತೋರಿಸಿದ ಸಾಹಿತ್ಯಶಕ್ತಿ ಮತ್ತು ಆಸಕ್ತಿ ನನ್ನ ಲೋಪದೋಷಗಳನ್ನು ನನಗೆಯೇ ದರ್ಶನ ಮಾಡಿಸಿತ್ತು. ನನ್ನಂತೆ ಸೇವ ನಮಿರಾಜ ಮಲ್ಲರೂ ಕ್ರಿಶ್ಚಿಯನ್ ಕಾಲೇಜಿನ ಅನರ್ಸ್ ಸಮಕಾಲೀನ ಸಹಪಾಠಿ. ಮಲ್ಲರ ಬರೆವಣಿಗೆಯ ಕಾಯಕ – ಅದೂ ಸಣ್ಣ ಕಥೆಯ ಕ್ಷೇತ್ರದಲ್ಲಿ ದಿವಾ-ರಾತ್ರಿ ಎಂಬಂತೆ ನಡೆಯುತ್ತಿತ್ತು. ನಾನು ೧೯೪೯ರ ಹೊತ್ತಿಗೇನೇ – ಅಂದರೆ ಕಾಲೇಜಿಗೆ ಹೋಗುವಾಗಲೇ – ಒಂದು ಸಣ್ಣ ಕಥಾಸಂಗ್ರಹ ಪ್ರಕಟಿಸಿದ್ದೆ. ಹೀಗಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೇವರಾಯರು ತಮ್ಮನ್ನು ತೊಡಗಿಸಿಕೊಂಡಾಗ ಸಣ್ಣ ಕಥೆಯ ಬಾಗಿಲಿನಿಂದಲೇ ಪ್ರವೇಶ ಮಾಡಿದ್ದರೆ ಅದಕ್ಕೆ ನಾವೇ ಕಾರಣರೋ ಎಂಬ ಸಂದೇಹ! ಹುಚ್ಚ ಮುನಸೀಫ ಮತ್ತು ಇತರ ಕತೆಗಳು ಎಂಬುದು ಕನ್ನಡದ ಒಂದು ಶ್ರೇಷ್ಠ ಕಥಾಸಂಗ್ರಹ. ಇದನ್ನು ಪೂಜ್ಯ ಮಾಸ್ತಿಯವರೇ ಮೆಚ್ಚಿದರೆಂದ ಮೇಲೆ ಬೇರೆ ಮಾತಿಲ್ಲ. ಮಾಸ್ತಿಯವರ ಜೀವನ ಪತ್ರಿಕೆಯಲ್ಲೇ ಮೊದಲು ಬೆಳಕು ಕಂಡ ಕತೆಗಳನ್ನು ಆ ಪತ್ರಿಕೆ ತನ್ನ ಪ್ರಕಟಣೆಯಾಗಿ ಮಾಡುವಷ್ಟು ಮಾಸ್ತಿ ಅವನ್ನು ಮೆಚ್ಚಿದರೆಂದು ಅರ್ಥ. ಮಾಸ್ತಿಯವರ ಸುಕುಮಾರ ಶೈಲಿಯನ್ನೇ ಹೋಲುವ ದೇವರಾಯರ ಕತೆಗಳಲ್ಲಿ ಅಲ್ಲಿಯಂತೆಯೇ ಸನ್ನಿವೇಶದಿಂದ ಉತ್ಪನ್ನವಾಗುವ ನವುರಾದ ಹಾಸ್ಯ, ವಿನೋದಪರತೆಯ ಜತೆಗೆ ವಿಲಕ್ಷಣವಾದ, ದೇವರಾಯರದ್ದೇ ಸ್ವಂತಿಕೆ ಎನಿಸುವ ಭಾಷಾ ಶೈಲಿಯೂ ಸೇರಿಕೊಂಡಿದೆ. ಇದು ಅವರ ಸ್ವಭಾವದಲ್ಲಿ ಬದುಕನ್ನು ನೋಡುವ ದೃಷ್ಟಿಕೋನದಲ್ಲಿ, ಒಂದು ಕಾಲಕ್ಕೆ ಅವಿನಾಭಾವದಿಂದ ಸ್ಥಿರವಾಗಿದ್ದ ಉಲ್ಲಾಸವನ್ನು ಸಂಕೇತಿಸುತ್ತದೆ. ಇತ್ತೀಚೆಗೆ ಅವರು ಮತ್ತೊಮ್ಮೆ ಕನ್ನಡದ ಲೇಖನಿ ಹಿಡಿದಾಗಲೂ ಅದೇ ೩೦ ವರ್ಷಗಳ ಅದೇ ಹಿಂದಿನ ಶೈಲಿಯನ್ನೂ ವಸ್ತುವಿನ ಆಯ್ಕೆಯನ್ನೂ ನೆನಪಿಟ್ಟು ಮುಂದುವರಿಸಿದರು. ಹಿಂದಿನ ಕತೆಯಾಗಲೀ ಇಂದಿನದಾಗಲೀ ಅದರಲ್ಲಿ ಒಡಮೂಡುವುದು ಸಾಂಸಾರಿಕ ಜೀವನದ ಸಂಕೀರ್ಣ ಸನ್ನಿವೇಶದಲ್ಲಿ ವ್ಯವಹರಿಸುವ ವ್ಯಕ್ತಿಗಳ ಮೇಲೆ ಲೇಖಕರ ಕರುಣೆ (pity), ಮಾನವೀಯ ದೃಷ್ಟಿ. ಈ ಕತೆಗಳಿಗೆ ನವ್ಯ, ಸವ್ಯ, ಅಪಸವ್ಯ ಇತ್ಯಾದಿ ಹಣೆಪಟ್ಟಿ ಹಚ್ಚುವುದು ಅಸಾಧ್ಯ. ಇದು ಮನುಷ್ಯರ ಕತೆ, ಮನುಷ್ಯತ್ವದ ಚಿತ್ರಣ. ಎರಡು ವರ್ಷ ಹಿಂದೆ ಬಲ್ಗೇರಿಯಾಕ್ಕೆ ನಾನು ಹೋದಾಗ ಅಲ್ಲಿ ದೇವರಾಯರು ರಾಯಭಾರಿಗಳು. ಅಲ್ಲಿ ನಮ್ಮ ಚರ್ಚೆ ಸಾಹಿತ್ಯಕ್ಕೆ ತಿರುಗಿದಾಗ ಅವರು ಮುಂದೆ ತಾವು ಮಾಡಲಿರುವ ಸಾಹಿತ್ಯ ಕೃಷಿಯ ಬಗ್ಗೆ ಚರ್ಚಿಸಿದ್ದರು. ಸಣ್ಣ ಕತೆ ಹೇಗೂ ಇದೆಯಲ್ಲವೇ. ಅಲ್ಲಿಂದ ಜಿಗಿದು ಕಾದಂಬರಿ ಕ್ಷೇತವನ್ನು ಪ್ರವೇಶಿಸುವ ಯೋಚನೆ ಮಾಡಿದ್ದರು. ಖಚಿತ ಇತಿಹಾಸ ಪ್ರಜ್ಞೆಯುಳ್ಳ ಅವರಿಗೆ ಭಾರತದ ಇತಿಹಾಸವನ್ನು – ಮೊಹಂಜೋದಾರದಿಂದ ಇಂದಿನವರೆಗೆ – ಕಾದಂಬರೀ ರೂಪದಲ್ಲಿ ಬರೆಯುವ ಯೋಚನೆ ಇತ್ತು. ಕನ್ನಡ ಕಾದಂಬರಿಗಳನ್ನು ಇಂಗ್ಲಿಷಿಗೆ ಅನುವಾದ ಮಾಡುವ ಮನಸ್ಸಿತ್ತು. ಕಾರಂತರ ಮುಗಿದ ಯುದ್ಧ ಅವರ ಮೇಲೆ ಭಾರೀ ಪರಿಣಾಮ ಬೀರಿದ ಒಂದು ಕೃತಿ. ಅದರ ಅನುವಾದ ಆರಂಭಿಸಿಬಿಡಿ ಎಂದು ನಾನೇ ಅವರಿಗೆ ಹೇಳಿದ್ದುಂಟು. ಕಾರಣ: ನಮ್ಮ ಕನ್ನಡ ಕೃತಿಗಳು ತುಲನಾತ್ಮಕವಾಗಿ ಭಾರತೀಯ ಸಾಹಿತ್ಯದಲ್ಲಿ ಮತ್ತು ವಿಶ್ವ ಸಾಹಿತ್ಯದಲ್ಲಿ ಕೂಡ ಮೇರುಕೃತಿಗಳೆನಿಸಬಲ್ಲವಾದರೂ ಅವುಗಳನ್ನು ಸಮರ್ಥವಾಗಿ ಇಂಗ್ಲಿಷ್ ಅನುವಾದ ಮಾಡುವವರು ಬರಲೇ ಇಲ್ಲ. ದೇವರಾಯರು ಆ ಕೆಲಸಕ್ಕೆ ಮಾಡಿಸಿಟ್ಟಂಥ ಶಕ್ತಿವಂತರಾಗಿದ್ದರೆಂದು ನನ್ನ ಊಹೆ. ಪರರಾಷ್ಟ್ರದಲ್ಲಿಯ ಅವರ ಕರ್ತವ್ಯಗಳ ಬಗ್ಗೆ ಬರೆದರೂ ಅದೊಂದು ಕನ್ನಡಕ್ಕೆ ಅಪೂರ್ವ ಕೊಡುಗೆಯಾಗುತ್ತಿತ್ತು. ಏಕೆಂದರೆ ರಾಯಭಾರಿಯಾದವನು ಮತ್ತೆ ತನ್ನ ಭಾಷೆಯ ಕಡೆಗೆ ತಿರುಗಿದ್ದು ನಾನು ಕಾಣೆ. ಹೆಚ್ಚೆಂದರೆ ಆತ ಬರೆಯುವುದು ತನ್ನ ಸೇವಾವಧಿಯ ಶುಷ್ಕ ವರದಿ. ತಾನು ಯಾವ ರ್ಯಾಂಕ್ ಪಡೆದೆ, ಸಮ್ಮಿಳನ ಏರ್ಪಾಡು ಮಾಡಿದೆ, ಪ್ರಧಾನಮಂತ್ರಿಯವರಿಗೆ ಎಷ್ಟು ಸಮೀಪದಲ್ಲಿ ನಿಂತೆ ಇತ್ಯಾದಿ ನೀರಸ ಅಂಶಗಳನ್ನು ಮಾತ್ರ. ಸಾಹಿತ್ಯದ ರಸಗಂಧದ ಸ್ಪರ್ಶವುಳ್ಳ ರಾಯಭಾರಿಗಳು ವಿರಳರಷ್ಟೇ. ದೇವರಾಯರು ಬರೆಯುವುದೆಲ್ಲವೂ – ಅವರ ಪತ್ರಗಳು ಕೂಡ – ಸಾಹಿತ್ಯವೇ ಆಗಿರುತ್ತಿತ್ತು. ಸಾಹಿತ್ಯಜ್ಞಾನ ಮನುಷ್ಯನನ್ನು ಉದಾರಚರಿತನನ್ನಾಗಿ ಮಾಡಬೇಕೆಂದು ಪಾಠ ಹೇಳುವ ಸಾಹಿತಿಗಳೇ ಹೃದಯದ ಶುಷ್ಕತೆಯನ್ನೂ ಸಂಕೋಚವನ್ನೂ ತೋರಿಸುವ ಸನ್ನಿವೇಶದಲ್ಲಿ ದೇವರಾಯರು ಒಂದು ಅಪೂರ್ವ ಉದಾಹರಣೆ. ಈಚೆಗೆ ನಮ್ಮ ಲೇಖಕರು ಬರೆದ ಕೆಲವೇ ಕೃತಿಗಳನ್ನು ಓದಿ ಅವರು ಆಶ್ಚರ್ಯಚಕಿತರಾಗಿ ನಮ್ಮ ಸಾಹಿತ್ಯ ಯಾವ ದೇಶದ ಸಾಹಿತ್ಯಕ್ಕೂ ಕಮ್ಮಿಯಾಗಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದರು. ಪರ್ವದ ಹಾಸು ಮತ್ತು ಆ ವಸ್ತುವನ್ನು ನಿರ್ವಹಿಸಿದ ಕೌಶಲ ಅಗಾಧವೆಂದು ವಿಸ್ಮಿತರಾದ್ದುಂಟು. ತಮ್ಮ ಓದು ಹೆಚ್ಚಿಸಬೇಕು – ೩೦ ವರ್ಷಗಳ ಕಂದಕವನ್ನು ದಾಟಿ – ಅರ್ವಾಚೀನ ಸಾಹಿತ್ಯದ ಪ್ರವಾಹದಲ್ಲಿ ತಾನು ಈಸಬೇಕೆಂಬ ಮಹತ್ತ್ವಾಕಾಂಕ್ಷೆ ಅವರ ಮನೋರಂಗವನ್ನೆಲ್ಲ ವ್ಯಾಪಿಸಿತ್ತು. ದೇವರಾಯರನ್ನು ಬಲ್ಲವರಿಗೆಲ್ಲ ಅವರ ಮಾನಸೋಲ್ಲಾಸದ ತೀವ್ರತೆ ಎಷ್ಟು ಪ್ರಾಮಾಣಿಕ, ಎಷ್ಟು ಗಹನವಾದ್ದೆಂದು ತಿಳಿದಿದೆ. ಬರೆವಣಿಗೆ ಅವರ ಸೃಜನಶೀಲ ಸಾಹಿತ್ಯೋತ್ಸಾಹದ ಒಂದು ಸಣ್ಣ ಸಾಕ್ಷಿ. ಅಂತರಂಗದ ವೈಶಾಲ್ಯ ಇದಕ್ಕಿಂತ ಎಷ್ಟೋ ಹಿರಿದು. ಬುದ್ಧಿಯನ್ನೂ ಭಾವವನ್ನೂ ಸಮನ್ವಯ ಭಾವದಿಂದ ಹೊಸೆಯುವ ಮನೋಧರ್ಮ ಅವರಿಗೆ ಎಂದೋ ಸಿದ್ಧಿಸಿತ್ತು. ಸಾಹಿತ್ಯದ ಕೃಷಿಗೆ ಇದಕ್ಕಿಂತ ಫಲವತ್ತದ ನೆಲ ಬೇರಾವುದು? ಇನ್ನು ಇದೆಲ್ಲ ಕತೆಯೇ ಹೊರತು ಚರಿತಾರ್ಥವಾಗುವಂಥಾದ್ದಲ್ಲ. ‘ತಾನು ಪ್ರೀತಿಸುವವರನ್ನು ದೇವರು ಬೇಗನೆ ಕೊಂಡೊಯ್ಯುತ್ತಾನೆಂಬ’ ಒಂದು ಆಂಗ್ಲ ವಾಕ್ಯದಂತೆ ಆಗಿದೆ ದೇವರಾಯರ ಕತೆ ಕೂಡ. ದೇವರಾಯರು ರಾಯಭಾರಿಗಳಾಗಿ ಭಾರತದ ವಿದೇಶಾಂಗ ಖಾತೆಯಲ್ಲಿ ಸೇವೆ ಸಲ್ಲಿಸಿದ ರೀತಿಯೂ ಅವರಿಗೇ ಸ್ವಂತದ್ದೆನಿಸುವ ಶೈಲಿ, ಅದರಲ್ಲೂ ಮಾನವೀಯತೆಗೆ ಆದ್ಯ ಸ್ಥಾನ. ಭಾರತದ ಸೆಕ್ಯುಲರ್ ತಳಹದಿಯನ್ನು ತಾನು ಹೋದ ದೇಶಗಳಲ್ಲೆಲ್ಲ ಸೋದಾಹರಣವಾಗಿ ನಿರೂಪಿಸುವುದಕ್ಕೆ ಅವರು ಎತ್ತಿದ ಕೈ. ಅವರ ವಾಗ್ಮಿತೆಗೂ ಮಾತುಗಾರಿಕೆಗೂ ಮರುಳಾಗದವರಿಲ್ಲ. ರಶಿಯಾ, ಇಟಲಿ, ನೈಜೀರಿಯಾ, ನೇಪಾಳ, ಫಿಲಿಪ್ಪೀನ್ಸ್, ಲಾವೋಸ್, ನ್ಯೂಝೀಲ್ಯಾಂಡ್, ಬಲ್ಗೇರಿಯಾ ಇಷ್ಟು ದೇಶಗಳಲ್ಲಿ ಸೇವೆ ಸಲ್ಲಿಸಿದಾಗಲೂ ಧೋರಣೆ ಒಂದೇ. ಭಾರತೀಯ ದೂತಾವಾಸದ ಮೂಲಕ ಭಾರತದ ರಾಜನೀತಿಯ ಪ್ರಚಾರ ಆಗಬೇಕು; ಅಲ್ಲಿಗೆ ಬಂದ ಭಾರತೀಯರಿಗೆ ನೆರವು ನೀಡಬೇಕು. ಡಿನ್ನರ್ ಉಣ್ಣುವುದು, ಡಿನ್ನರ್ ಕೊಡುವುದು – ಇಷ್ಟೇ ರಾಯಭಾರಿಯ ಕೆಲಸವಲ್ಲವೆಂದು ದಿನವೆಲ್ಲ ಕರ್ತವ್ಯಮಗ್ನರಾಗಿರುತ್ತಿದ್ದರು. ನಮ್ಮ ಜಿಲ್ಲೆಯಿಂದ ಅಂತಾರಾಷ್ಟ್ರೀಯ ರಂಗದಲ್ಲಿ ಸೇವೆ ಸಲ್ಲಿಸಿದ ಬಿ.ಎನ್. ರಾವ್ ಅಂತವರ ಶ್ರೇಷ್ಠ ಪರಂಪರೆಯನ್ನು ಎತ್ತಿ ಹಿಡಿದ ದೇವರಾಯರು ಇಷ್ಟು ಬೇಗನೆ ದೈವಾಧೀನರಾದದ್ದು ಅವರನ್ನು ಹತ್ತಿರದಿಂದ ಬಲ್ಲವರಿಗೆ ತೀರ ದುಃಖದ ಪ್ರಸಂಗವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಒಂದು ದೊಡ್ಡ ನಷ್ಟವಾಯಿತು ಎಂಬುದನ್ನು ಸೂಚಿಸಿ ಶ್ರದ್ಧಾಂಜಲಿ ಅರ್ಪಿಸುವುದಕ್ಕಾಗಿ ಮಾತ್ರ ಈ ಲೇಖನ ಬರೆದಿದ್ದೇನೆ. ಬರೆದುದಕ್ಕಿಂತ ಬರೆಯದೆ ಇರುವ, ಬರೆಯಲಾಗದ ಭಾವಗಳು ಹೆಚ್ಚು. ಇನ್ನುಳಿದದ್ದು ನೆನಪು ಮಾತ್ರ. ಸ್ಮರಣಕ್ಕೆ ಮರಣವಿಲ್ಲ ಎನ್ನುತ್ತಾರೆ. ಮನಸಿನಂಗಳದಲ್ಲಿ ನಿತ್ಯಸ್ಮರಣೆಗೆ ಬರುವ ಒಂದು ಚೇತನ ಬಾಗಲೋಡಿ ದೇವರಾಯರು – ನನಗೆ, ನನ್ನಂತೆ ಅನೇಕರಿಗೆ.
ಸುದ್ದಿ ನಿರೂಪಕರಾಗಲು ಆಸಕ್ತಿ ಹೊಂದಿದ್ದೀರಾ ? ಹಾಗಾದ್ರೆ ಯಾವೆಲ್ಲಾ ಕೌಶಲ್ಯಗಳನ್ನು ಹೊಂದಿರಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ. ಸುದ್ದಿ ನಿರೂಪಕರಾಗಿ, ಸುದ್ದಿ ಮತ್ತು ಇತರ ಪ್ರಸ್ತುತ ಘಟನೆಗಳನ್ನು ಪ್ರೇಕ್ಷಕರಿಗೆ ತಿಳಿಸುವುದು ನಿಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ. ಮಾಹಿತಿಯನ್ನು ಸ್ಪಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ತಲುಪಿಸಲು ಉತ್ತಮ ಸಂವಹನ ಕೌಶಲ್ಯ ಅಗತ್ಯವಿದೆ. ಸುದ್ದಿ ನಿರೂಪಕರು ತಮ್ಮ ಸುದ್ದಿ ತಯಾರಿಸಲು ಮತ್ತು ತಲುಪಿಸಲು ಅನೇಕ ಸಿಬ್ಬಂದಿ ಸದಸ್ಯರೊಂದಿಗೆ ಸಹಕರಿಸುತ್ತಾರೆ. ಬಾಂಧವ್ಯವನ್ನು ನಿರ್ಮಿಸುವ ಮತ್ತು ಸಹಾನುಭೂತಿಯನ್ನು ತೋರಿಸುವ ಸಾಮರ್ಥ್ಯದಂತಹ ಪರಿಣಾಮಕಾರಿ ಪರಸ್ಪರ ಕೌಶಲ್ಯಗಳು ಸಕಾರಾತ್ಮಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸುದ್ದಿ ಉದ್ಯಮವು ವೇಗವಾಗಿ ಚಲಿಸುತ್ತದೆ. ಹಾಗಾಗಿ ಸಮಯ ನಿರ್ವಹಣಾ ಕೌಶಲ್ಯಗಳು ಪರಿಣಾಮಕಾರಿಯಾಗಿ ಕೇಂದ್ರೀಕರಿಸಲು ಮತ್ತು ಅಗತ್ಯವಿರುವಂತೆ ಪೂರ್ಣಗೊಳಿಸಲು ಆದ್ಯತೆ ನೀಡಲು ನಿಮಗೆ ಅನುವು ಮಾಡಿಕೊಡುತ್ತದೆ. ನಿಮ್ಮ ಉದ್ಯೋಗವನ್ನು ಅವಲಂಬಿಸಿ, ನಿಮ್ಮ ಪ್ರಸಾರ ಸುದ್ದಿಗಳನ್ನು ಸಂಪಾದಿಸುವಲ್ಲಿ ಮತ್ತು ಉತ್ಪಾದಿಸುವಲ್ಲಿ ನೀವು ಸಕ್ರಿಯ ಪಾತ್ರವನ್ನು ತೆಗೆದುಕೊಳ್ಳಬೇಕಾಗಬಹುದು. ತಾಂತ್ರಿಕ ಜ್ಞಾನವನ್ನು ನೀವು ಹೊಂದಿದ್ದಲ್ಲಿ ಹೆಚ್ಚು ಆದ್ಯತೆ ಇದೆ. ಸಾರ್ವಜನಿಕ ವ್ಯಕ್ತಿಯಾಗಿ, ನಿಮ್ಮ ಉದ್ಯೋಗದಾತರ ಖ್ಯಾತಿಯನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಪ್ರೇಕ್ಷಕರೊಂದಿಗೆ ನಂಬಿಕೆಯನ್ನು ಸ್ಥಾಪಿಸಿಕೊಳ್ಳಲು ನೀವು ವೃತ್ತಿಪರತೆಯನ್ನು ಪ್ರದರ್ಶಿಸುವ ಅಗತ್ಯವಿದೆ.
ನಿರಾಣಿ ಅವರು ಎರಡೂ ದಾವೆಗಳಲ್ಲಿ ದಾಖಲಿಸಿರುವ ಅಂಶಗಳು ಸಾಮಾನ್ಯವಾಗಿದ್ದರೂ ತಮ್ಮ ತೇಜೋವಧೆಯಾಗದಂತೆ ತೀವ್ರ ಮುಂಜಾಗ್ರತೆ ವಹಿಸಿದ್ದು, ಪ್ರಮುಖವಾಗಿ ಚರ್ಚೆಯಾಗುತ್ತಿದೆ. Bar & Bench Published on : 18 Jul, 2021, 3:55 pm ಸಚಿವ ಮುರುಗೇಶ್‌ ನಿರಾಣಿ ಅವರು 2020ರಲ್ಲಿ ಬೆಂಗಳೂರಿನ ನ್ಯಾಯಾಲಯವೊಂದರಲ್ಲಿ ಎರಡು ದಾವೆಗಳನ್ನು ಹೂಡಿ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ತಡೆ ಆದೇಶ ಪಡೆದಿರುವುದು ಅನೇಕ ಚರ್ಚೆಗಳನ್ನು ಹುಟ್ಟುಹಾಕಿದೆ. ಒಂದು ದಾವೆ ಬಿಜಾಪುರ ಜಿಲ್ಲೆಯ ʼಶ್ರೀ ಮುರುಗೇಶ್‌ ನಿರಾಣಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ಗೆ ಸಂಬಂಧಿಸಿದ್ದಾದರೆ ಮತ್ತೊಂದು ಮೊಕದ್ದಮೆ ಹಿಂದೂ ದೇವತೆಗಳನ್ನು ನಿಂದಿಸಿದ ಸಂದೇಶವನ್ನು ʼಮುರುಗೇಶ್‌ ನಿರಾಣಿ ಗ್ರೂಪ್‌ʼ ಸದಸ್ಯರಿಗೆ ಫಾರ್ವರ್ಡ್‌ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಎರಡೂ ದಾವೆಗಳಲ್ಲಿ ದಾಖಲಿಸಿರುವ ಅಂಶಗಳು ಸಾಮಾನ್ಯವಾಗಿದ್ದರೂ ತಮ್ಮ ತೇಜೋವಧೆಯಾಗದಂತೆ ತೀವ್ರ ಮುಂಜಾಗ್ರತೆ ವಹಿಸಿದ್ದು, ಪ್ರಮುಖವಾಗಿ ಚರ್ಚೆಯಾಗುತ್ತಿದೆ. Also Read ರಮೇಶ್‌ ಜಾರಕಿಹೊಳಿ ಬ್ಲ್ಯಾಕ್‌ ಮೇಲ್‌ ಪ್ರಕರಣ: ನರೇಶ್‌, ಶ್ರವಣ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ ಕೇಂದ್ರ ಸಚಿವರಾಗಿದ್ದ ಡಿ ವಿ ಸದಾನಂದ ಗೌಡ ಅವರು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ನ್ಯಾಯಾಲಯದಿಂದ ಇತ್ತೀಚೆಗೆ ತಡೆಯಾಜ್ಞೆ ಪಡೆದಿದ್ದರು. ಅದಾದ ಕೆಲ ದಿನಗಳಲ್ಲೇ ಅವರು ಸಚಿವ ಸ್ಥಾನದಿಂದ ಹೊರಬಂದಿದ್ದರು. ಅದಕ್ಕೂ ಮುನ್ನ ಲೈಂಗಿಕ ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ರಮೇಶ್‌ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಿಗೇ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರವಹಿಸಿ ಜೊತೆಯಾಗಿ ಮುಂಬೈನಲ್ಲಿ ತಂಗಿದ್ದ ಆರು ಸಚಿವರು ಕೆಲ ದಿನಗಳ ಹಿಂದೆ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಸಚಿವರಾದ ಶಿವರಾಮ್‌ ಹೆಬ್ಬಾರ್, ಕೆ ಸುಧಾಕರ್, ಎಸ್‌ ಟಿ ಸೋಮಶೇಖರ್, ಬಿ ಸಿ ಪಾಟೀಲ್‌, ಭೈರತಿ ಬಸವರಾಜು, ನಾರಾಯಣ ಗೌಡ ಅವರು ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. Also Read ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ: ನ್ಯಾಯಾಲಯದ ಮೊರೆ ಹೋದ ಆರು ಸಚಿವರು ಈ ಹಿನ್ನೆಲೆಯಲ್ಲಿ ಮುರುಗೇಶ್‌ ನಿರಾಣಿ ಅವರು 2020ರಲ್ಲಿ ಪಡೆದಿದ್ದ ತಾತ್ಕಾಲಿಕ ತಡೆ ಆದೇಶಗಳು ವಿವಿಧ ಪ್ರಶ್ನೆಗಳನ್ನು ಎತ್ತುತ್ತಿವೆ. ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ದಾಖಲಿಸಿದ್ದ ಎರಡು ಪ್ರತ್ಯೇಕ ಮೊಕದ್ದಮೆಗಳಲ್ಲಿ ತಮ್ಮ ಅಥವಾ ತಮ್ಮ ಕುಟುಂಬ ಇಲ್ಲವೇ ತಮ್ಮ ಆಪ್ತರ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸುವ, ಪ್ರಸಾರ ಮಾಡುವ ಮುನ್ನ ಸತ್ಯಶೋಧನೆ ಮಾಡಬೇಕು. ಚಾರಿತ್ರ್ಯವಧದೆ ಅಥವಾ ಮಾನಹಾನಿಕರ ಇಲ್ಲವೇ ನಕಾರಾತ್ಮಕ ರೀತಿಯ ಅಥವಾ ಕಟು ಅಥವಾ ಪೂರ್ವಾಗ್ರಹ ಪೀಡಿತವಾಗಿರುವ ಸುದ್ದಿಗಳನ್ನು ಪ್ರಕಟಣೆ ಅಥವಾ ಪ್ರಸಾರ ಮಾಡದಂತೆ ಇಲ್ಲವೇ ಹರಡದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಅವರು ಕೋರಿದ್ದರು. ಎರಡು ಪ್ರತ್ಯೇಕ ದಾವೆಗಳಿಗೆ ಸಂಬಂಧಿಸಿದಂತೆ ಅವರು ಮಾಡಿದ್ದ ಮನವಿಯನ್ನು ಸಿಟಿ ಸಿವಿಲ್‌ ಕೋರ್ಟ್‌ ಸೆಷನ್ಸ್‌ ನ್ಯಾಯಾಧೀಶ ರಾಜೇಶ್ವರ ಅವರು ಮಾನ್ಯ ಮಾಡಿದ್ದರು. ಸಾಮಾನ್ಯ ಎನಿಸುವ ಪ್ರಕರಣದಲ್ಲಿ ನಿರಾಣಿ ಅವರು ರಾಷ್ಟ್ರಮಟ್ಟದ ಮಾಧ್ಯಮಗಳನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಿದ್ದು, ತಾವು ನ್ಯಾಯಾಲಯದ ಮೊರೆ ಹೋಗಿರುವ ಸುದ್ದಿ ಹೆಚ್ಚು ಪ್ರಚಾರವಾಗದಂತೆ ನೋಡಿಕೊಂಡಿರುವುದು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮನೆ ಪಕ್ಕದ ಖಾಲಿ ಜಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟುವ ಸಿದ್ದತೆ ಜೋರಾಗಿ ನಡೆಯುತ್ತಿದೆ, ಅದರ ಮೊದಲ ಕುರುಹಾಗಿ ಒಂದು ಚಿಕ್ಕ ಶೆಡ್ ಹಾಗೂ ಅದರಲ್ಲಿ ವಾಸಿಸಲು ಒಂದು ಪುಟ್ಟ ಸಂಸಾರ. ಹಗಲೆಲ್ಲಾ ಕಟ್ಟಡದ ಕೆಲಸ ಹಾಗೂ ರಾತ್ರಿ ನೋಡಿಕೊಳ್ಳುವ ಕೆಲಸ. ತಾಯಿ ಕೆಲಸಕ್ಕೆ ಹೋದಾಗ ತಮ್ಮನಿಗಿಂತ ನಾಲ್ಕು ವರ್ಷ ದೊಡ್ಡವಳಾದ ಹುಡುಗಿಯೇ ಅವನ ಅಮ್ಮ. ಮರದ ಕೊಂಬೆಗೆ ಕಟ್ಟಿದ ಜೋಲಿ ಮಲಗಲು, ಕಲ್ಲು ಮಣ್ಣು ಮರಳುಗಳೇ ಆಟದ ಸಾಮಾನುಗಳು . ಸಂಜೆ ಹೀಗೆ ಹೊರಗೆ ಕೂತಿರುವಾಗ ಸಂಭಾಷಣೆಯೊಂದು ಕಿವಿಗೆ ಬಿತ್ತು. ಆಗ ತಾನೇ ಮಗುವನ್ನು ಡಾಕ್ಟರಿಗೆ ತೋರಿಸಿ ಬಂದಿದ್ದ ಅವರು ನೆರೆಮನೆಯವರೊಂದಿಗೆ ಮಾತಿಗೆ ಇಳಿದಿದ್ದರು. ಎಷ್ಟು ಹುಷಾರಾಗಿ ನೋಡಿಕೊಂಡರೂ, ಎಚ್ಚರಿಕೆ ವಹಿಸಿದರೂ ಈ ಡಾಕ್ಟರ ಬಳಿ ಹೋಗೋದು ಮಾತ್ರ ತಪ್ಪೊಲ್ಲ ನೋಡಿ, ಎಷ್ಟೂ ಅಂತ ಔಷಧಿ ಹಾಕೋದು ನಂಗಂತೂ ಸಾಕಾಗಿ ಹೋಗಿದೆ. ಇಷ್ಟು ಚೆನ್ನಾಗಿ ನೋಡಿಕೊಂಡರೂ ಹೀಗೆ ಅದೇ ಎದುರಿನ ಶೆಡ್ ನಲ್ಲಿರೋ ಮಕ್ಕಳು ನೋಡಿ ಧೂಳು, ಬಿಸಿಲು ಮಣ್ಣು ಪರಿವೆಯಿಲ್ಲದೆ ಅಲ್ಲೇ ಆಡ್ತಾವೆ, ಅಲ್ಲೇ ತಿಂತಾವೆ ಹಾಗೂ ಅಲ್ಲೇ ಮಲಗ್ತವೆ ಅದರೂ ಎಷ್ಟು ಆರೋಗ್ಯವಾಗಿ ಗಟ್ಟಿಮುಟ್ಟಾಗಿ ಇರ್ತಾರೆ ನೋಡಿ … ತಟ್ಟನೆ ಮನಸ್ಸು ಬಾಲ್ಯದತ್ತ ಜಾರಿತು. ಬಾಲ್ಯ ನೆನಪಾದೊಡನೆ ಕಣ್ಣೆದೆರು ಕಾಣೋ ಚಿತ್ರಗಳಲ್ಲಿ, ನೆನಪುಗಳ ರಾಶಿಯಲ್ಲಿ ಬಹುಭಾಗ ಆಕ್ರಮಿಸಿರುವುದು ಆಟ, ತುಂಟಾಟಗಳೇ. ಮತ್ತುಳಿದವುಗಳೆಲ್ಲಾ ನಂತರದ ಸ್ಥಾನ. ಗೆಳೆಯರ ಬಳಗ, ಆಟ, ತುಂಟಾಟ ಬಹು ಸಮಯ ಕಳೆಯುತ್ತಿದ್ದಿದ್ದೆ ಮನೆಯ ನಾಲ್ಕು ಗೋಡೆಯಾಚೆಯ ಬಯಲಿನಲ್ಲಿ. ಪ್ರಕೃತಿಯ ಮಡಿಲಿನಲ್ಲಿ. ದೈಹಿಕ ಕಸರತ್ತೆ ಪ್ರಮುಖ ಅಂಶ, ಒಗ್ಗಟ್ಟು ಒಬ್ಬಟ್ಟಿನಷ್ಟೇ ಮಧುರ. ನಮ್ಮ ಗ್ರಾಮೀಣ ಆಟಗಳ ವೈಶಿಷ್ಟವೆ ಅದು. ನಮಗರಿವಿಲ್ಲದೆ ಅದೆಷ್ಟೋ ಜೀವನ ತತ್ವಗಳನ್ನು ಕಲಿಸುತ್ತಿದ್ದವು. ಒಬ್ಬರೇ ಆಡುವ ಆಟಗಳು ಇಲ್ಲವೇ ಇಲ್ಲವೇನೋ ಎಂಬಷ್ಟು ಅಂತಹ ಆಟಗಳು ನಿಷಿದ್ದ. ಇನ್ನೊಬ್ಬರ ಸಾಂಗತ್ಯ, ಸಹಕಾರ ಅನಿವಾರ್ಯ. ಇದು ನಮಗೆ ಗೊತ್ತಿಲ್ಲದಂತೆ ಎಲ್ಲರೊಂದಿಗೆ ಬೆರೆಯುವ ಸ್ವಭಾವವನ್ನು ಕಲಿಸುತ್ತಿತ್ತು. ಏನೇ ಜಗಳ, ಕಿತ್ತಾಟವಾದರೂ ಆಟ ಮುಂದುವರೆಸಲು ಒಂದಾಗಬೇಕಾದ ಅನಿವಾರ್ಯತೆ ಭಿನ್ನಾಭಿಪ್ರಾಯಗಳ ನಡುವೆಯೂ ಸಮರ್ಥವಾಗಿ ಕೆಲಸ ನಿರ್ವಹಿಸುವ ಗುಣ ಕಲಿಸುತ್ತಿತ್ತು. ಒಂದು ಕೆಲಸಕ್ಕಾಗಿ ಎಲ್ಲರೊಡನೆ ಸಾಗುವ ಪಾಠ ಅರ್ಥಮಾಡಿಸುತ್ತಿತ್ತು. ಮುಖ್ಯವಾಗಿ ನಾಲ್ಕು ಗೋಡೆಗಳ ನಡುವಿನ ಸಂಕುಚಿತ ಪ್ರದೇಶದಿಂದ ಬಯಲಿಗೆ ತಂದು ಮನಸ್ಸನ್ನೂ ವಿಶಾಲಗೊಳಿಸುತ್ತಿತ್ತು. ಪ್ರಕೃತಿಯೊಡನೆ ಬೆರೆಯುವ ಅವಕಾಶ ದೊರಕಿಸುತ್ತಿತ್ತು, ಓಟ ನೆಗೆತ ದೈಹಿಕವಾಗಿ ಬಲಗೊಳಿಸುವುದರ ಜೊತೆಗೆ ಎಡವಿದಾಗ, ಬಿದ್ದಾಗ ಮತ್ತೆ ಮುನ್ನುಗ್ಗುವಂತೆ ಧ್ರುತಿಗೆಡದಂತೆ ಮಾನಸಿಕವಾಗಿಯೂ ಶಕ್ತರನ್ನಾಗಿಸುತ್ತಿತ್ತು. ಗುಂಪಿನಲ್ಲಿ ಆಡುವಾಗ ನಾಯಕತ್ವದ ಗುಣವನ್ನು ಬೆಳೆಸುವುದರ ಜೊತೆ ಜೊತೆಗೆ ಸಂಘಟಿತ ಶ್ರಮದ ಅವಶ್ಯಕತೆಯನ್ನು ಅದರ ಉಪಯೋಗವನ್ನೂ ಪರಿಚಯಿಸುತ್ತಿತ್ತು. ಆ ನಗು , ಸಂಭ್ರಮಗಳು ಇಡೀ ದಿನವನ್ನು ಚೇತೊಹಾರಿಯಾಗಿಸುತ್ತಿತ್ತು. ಆಡಿ ಸುಸ್ತಾಗಿ ಬಂದು ಹೊಟ್ಟೆತುಂಬಾ ತಿಂದು, ಸೊಂಪಾದ ನಿದ್ರೆಯನ್ನು ಮಾಡಿ ದೇಹ ಮತ್ತು ಮನಸ್ಸುಗಳೇರೆಡೂ ಆರೋಗ್ಯವನ್ನು ಹೊಂದಿ ನಳನಳಿಸುತ್ತಿದ್ದವು. ಈಗಿನ ಮಕ್ಕಳ ಬಾಲ್ಯವನ್ನು ಒಮ್ಮೆ ಗಮನಿಸಿದರೆ ಅವರನ್ನು ಎಂಥಹ ಅವಕಾಶ ವಂಚಿತರನ್ನಾಗಿಸುತ್ತಿದೆವಲ್ಲವೆನಿಸುತ್ತದೆ. ನಾವು ನಮ್ಮ ಮಕ್ಕಳ ಬಾಲ್ಯವನ್ನೇ ಕಸಿದುಬಿಟ್ಟಿದ್ದೇವೆ. ಹೊರಗಿನ ಆಟಗಳು ನಿಷಿದ್ದ, ನಾಲ್ಕು ಗೋಡೆಗಳ ಮುಚ್ಚಿದ ಬಾಗಿಲ ಒಳಗಿನ ದುಬಾರಿ ಆಟಿಕೆಗಳು ಅವರ ಬಾಲ್ಯವನ್ನು ಬಡವಾಗಿಸಿವೆ. ಮನಸ್ಸನ್ನು ಸಂಕುಚಿತಗೊಳಿಸಿದೆ. ಚಿಕ್ಕನಿಂದಲೇ ಅಂತಸ್ತುಗಳ ಹೇರಿಕೆ ಮಾನಸಿಕವಾಗಿ ಅವರನ್ನು ದೂರ ದೂರ ಮಾಡುತ್ತಿವೆ, ಯಾವುದೇ ಮೊಬೈಲ್ ಗೇಮ್ ಗಳೋ ವೀಡಿಯೊ ಗೇಮ್’ಗಳೋ ಕೇಳುವುದು ಹೊಂದಾಣಿಕೆಯನ್ನೋ, ಒಗ್ಗಟ್ಟನ್ನೋ ಅಲ್ಲಾ.. ಏಕಾಂಗಿ ಹೋರಾಟವನ್ನು. ಇವುಗಳು ನಮ್ಮನ್ನು ಒಂಟಿಯನ್ನಾಗಿಸುವದರ ಅರಿವಿಲ್ಲದೆ ಅದರಲ್ಲಿ ಮುಳುಗಿ ಹೋಗಿದ್ದೇವೆ. ಸಂತೆಯಲ್ಲೂ ಏಕಾಂಗಿಯಾಗಿರುವುದನ್ನು ಇವು ಕಲಿಸುತ್ತಿವೆ. ಇಲ್ಲಿ ಕೇವಲ ನನ್ನ ಗೆಲುವಿಗಷ್ಟೇ ಮಹತ್ವ. ನಮ್ಮ ಎನ್ನುವ ಪದಕ್ಕೆ ಜಾಗವೇ ಇಲ್ಲ. ದೈಹಿಕ ಕಸರತ್ತಿಗೆ ಅವಕಾಶ ತೀರಾ ಕಡಿಮೆ, ಹಾಗಾಗಿಯೇ ಮನಸ್ಸಿನಷ್ಟೇ ದೇಹವೂ ಸೂಕ್ಷ್ಮ. ಬೀಳುವ ಅವಕಾಶವಿಲ್ಲ, ಎದ್ದು ನಡೆಯುವ ಸ್ಥೈರ್ಯ ಕಲಿಯುವ ಪ್ರಸಕ್ತಿಯೇ ಇಲ್ಲ. ಹಾಗಾಗಿಯೇ ನಮ್ಮ ಮಕ್ಕಳು ಸೋಲನ್ನು ಸುಲಭವಾಗಿ ಅರಗಿಸಿಕೊಳ್ಳಲಾರರು. ಬೀಳುವುದ ಸಹಜ ಎಂದು ಅರ್ಥಮಾಡಿಕೊಳ್ಳುವುದು ದೂರದ ಮಾತು. ದೇಹಕ್ಕೆ ಹೆಚ್ಚು ಶ್ರಮವಿಲ್ಲ, ತಿನ್ನುವುದಾದರೂ ಹೇಗೆ? ಸರಿಯಾಗಿ ತಿನ್ನದೇ ಶಕ್ತಿ ತುಂಬುವುದಾದರೂ ಎಲ್ಲಿಂದ? ಪ್ರತಿಯೊಂದನ್ನೂ ಒತ್ತಡದಲ್ಲೇ ನಿರ್ವಹಿಸುವ ಪರಿಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದ್ದೇವೆ. ಅದನ್ನು ಸುಲಭವಾಗಿ ನಿವಾರಿಸಿಕೊಳ್ಳುವ ದಾರಿಯನ್ನೂ ಮುಚ್ಚಿಬಿಟ್ಟಿದ್ದೇವೆ. ವಿಶಾಲವಾದ ಆಗಸದಲ್ಲಿ ಹಾರಲು ಕಲಿಯಬೇಕಾಗಿದ್ದ ಹಕ್ಕಿಯನ್ನು ತಂದು ಪಂಜರದಲ್ಲಿಟ್ಟು ಖಂಡಾಂತರದಾಚೆ ಹಾರುವ ಕನಸನ್ನು ತುಂಬುತ್ತಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಸಶಕ್ತ ಭಾರತದ ಮಾತಾನಾಡುತ್ತಾ ಅಶಕ್ತ ಪ್ರಜೆಗಳನ್ನು ತಯಾರು ಮಾಡುತ್ತಿದ್ದೇವೆ. ಮಕ್ಕಳಿಗೆ ಬೇಕಾಗಿರುವುದು, ಅವರಿಗೆ ಸಂತೋಷ ಕೊಡುವುದು ದುಬಾರಿ ಆಟಿಕೆಗಳೋ. ಬ್ರಾಂಡೆಡ್ ಬಟ್ಟೆಗಳೋ ಅಲ್ಲಾ. ಅವರಿಗೆ ಬೇಕಾಗಿರುವುದು ಹಾಗೂ ಅವಶ್ಯಕವಾಗಿರುವುದು ಎಲ್ಲರೊಂದಿಗೆ ಸೇರಿ ಆಡುವ ಸ್ವಾಂತಂತ್ರ್ಯ. ಬಾಲ್ಯ ಸಹಜವಾಗಿ ಅರಳಬೇಕು. ಆ ಸಹಜತೆ, ಸಂತಸ ಆರೋಗ್ಯ ಹೇರಳವಾಗಿ ಹಾಗೂ ಬಿಟ್ಟಿಯಾಗಿ ಸಿಗುವುದು ಎಲ್ಲರೊಂದಿಗೆ ಸೇರಿ ಆಡುವ ನಮ್ಮ ಆಟಗಳಲ್ಲಿ. ಆಡೋಣ, ಬೆಳೆಯೋಣ…
ಬೆಳಗಾವಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ಸಾರ್ವಜನಿಕರು ಸಹಕಾರ ಕೊಟ್ಟರೆ ಲಾಕ್‌ಡೌನ್ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿಕೆ ನೀಡಿದ್ದಾರೆ ಬೆಳಗಾವಿ ವಿಮಾಣ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬೈ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ನಾಳೆ ಅಥವಾ ನಾಡಿದ್ದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಸಭೆ ನಡೆಸಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಿರುವ ನೈಟ್ ಕರ್ಪ್ಯೂ ಮುಂದುವರಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು. ಕಳೆದ ಒಂದು ವಾರದಲ್ಲಿ ಇಡೀ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತಿದೆ. ಕೋವಿಡ್ ಯಾವ ರೀತಿ ಹರಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಬೆಂಗಳೂರಿನಲ್ಲೂ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಸಚಿವ ಆರ್. ಅಶೋಕ ಲಾಕ್‌ಡೌನ್ ಬಗ್ಗೆ ಮಾತನಾಡಿದ್ದಾರೆ. ನಮ್ಮ ನಿಲುವು ಬಹಳ ಸ್ಪಷ್ಟ ಇದೆ. ಹಿಂದೆಲ್ಲ ಲಾಕ್‌ಡೌನ್ ಆಗಿತ್ತು. ಅದು ಆಗಬಾರದು ಅಂತ ಈಗ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದೇವೆ. ಆರ್. ಅಶೋಕ ಹೇಳಿದ ಅರ್ಥವೇ ಅದು. ಜನರು ಅದಕ್ಕೆ ಸಹಕಾರ ಕೊಟ್ಟರೆ ಲಾಕ್‌ಡೌನ್ ಆಗುವುದಿಲ್ಲ ಎಂದರು. ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆ ಆಗುತ್ತಿವೆ. ಮಹಾರಾಷ್ಟ್ರದಿಂದ ಬೆಳಗಾವಿ ಗಡಿ ಪ್ರವೇಶಿಸುವ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ. ಗಡಿಯಲ್ಲಿ ಕಟ್ಟಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಕರ್ನಾಟಕಕ್ಕೆ ಬರುವವರಿಗೆ ಎರಡು ಡೋಸ್ ಲಸಿಕೆ ಮತ್ತು ಹಾಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಅಂಥವರಿಗೆ ಮಾತ್ರ ಪ್ರವೇಶ ಇರಲಿದೆ ಎಂದು ಸಿಎಂ ತಿಳಿಸಿದರು. ಬೆಳಗಾವಿ ಜತೆಗೆ ಅಕ್ಕ ಪಕ್ಕದ ಚೆಕ್‌ಪೋಸ್ಟ್ ಬಿಗಿಗೊಳಿಸಲು ಸೂಚನೆ ನೀಡಲಾಗಿದೆ. ವಿಜಯಪುರ ಜಿಲ್ಲೆ ಸೇರಿ ಇನ್ನಿತರ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಮಾಡಲಾಗಿದೆ, ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿಯೂ ಚೆಕ್‌ಪೋಸ್ಟ್ ಗಳು ಆಗಬೇಕು. ಇದರಿಂದ ಕೆಲವು ಪ್ರಯಾಣಿಕರಿಗೆ ತೊಂದರೆ ಆಗಬಹುದು. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಹೇಳೀದರು. ರಾಜ್ಯದಲ್ಲಿ ಕೇವಲ ನಿರ್ಬಂಧ ಅಷ್ಟೇ ಅಲ್ಲ, ಪೂರ್ವ ತಯಾರಿ ಮಾಡಬೇಕಿದೆ. ಕಳೆದ ಬಾರಿ ಆಮ್ಲಜನಕ ಕೊರತೆ ಆಗಿತ್ತು. ಈ ಸಲ ಅಂಥ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ತಯಾರಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್, 4 ಸಾವಿರಕ್ಕೂ ಹೆಚ್ಚು ಐಸಿಯು ಬೆಡ್ ನಿರ್ಮಿಸಲು ತೀರ್ಮಾನಿಸಿದ್ದೇವೆ. ಔಷಧಿ ಇಂಡೆಂಟ್ ಹಾಕಿ ಸಿದ್ಧತೆಗೆ ಸೂಚನೆ ಕೊಟ್ಟಿದ್ದೇವೆ. ಜ. 3ರಿಂದ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಭುವನೇಶ್ವರ: ಕಾಲೇಜು ವಿದ್ಯಾರ್ಥಿಯೊಬ್ಬ (College Student) ಪರೀಕ್ಷೆಗೆ ಚೆನ್ನಾಗಿ ಓದಿಲ್ಲ ಅಂತ ಆತನ ಸಹೋದರ (Brother) ಮನಬಂದಂತೆ ಥಳಿಸಿ, ತಮ್ಮನ ಸಾವಿಗೆ ಕಾರಣವಾಗಿರುವ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ (Bhubaneswar) ನಡೆದಿದೆ. ಕಾಲೇಜು ವಿದ್ಯಾರ್ಥಿ ರಾಜ್‌ಮೋಹನ್ ಸೇನಾಪತಿ(21) ಅಣ್ಣನ ಹೊಡೆತಕ್ಕೆ ಸಾವನ್ನಪ್ಪಿದ ಯುವಕ. Advertisements ರಾಜ್‌ಮೋಹನ್ ಬ್ಯಾಚುಲರ್ ಆಫ್ ಸೈನ್ಸ್(Zoology) ಹಾಗೂ ಬ್ಯಾಚುಲರ್ ಇನ್ ಎಜುಕೇಶನ್ ಕೋರ್ಸ್‌ನಲ್ಲಿ ಒಂದೇ ಸಮಯದಲ್ಲಿ ಪದವಿಯನ್ನು ಪಡೆಯುತ್ತಿದ್ದ. ಆತನ ಅಣ್ಣ ಬಿಸ್ವಮೋಹನ್(24), ತನ್ನ ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ಹರಿಸುತ್ತಿಲ್ಲ, ಕುಟುಂಬ ಕಷ್ಟಪಟ್ಟು ದುಡಿದ ಹಣವನ್ನು ಆತ ವ್ಯರ್ಥ ಮಾಡುತ್ತಿದ್ದಾನೆ ಎಂದುಕೊಂಡು ಮನಬಂದಂತೆ ಥಳಿಸಿದ್ದಾನೆ. ಇದನ್ನೂ ಓದಿ: ಚಂಡೀಗಢ ವಿವಿ ಬಳಿಕ ಐಐಟಿ ಬಾಂಬೆ- ಹಾಸ್ಟೆಲ್ ಸ್ನಾನಗೃಹದಲ್ಲಿ ಇಣುಕಿದ ಕ್ಯಾಂಟೀನ್ ಸಿಬ್ಬಂದಿ ಬಂಧನ Advertisements ಸೋಮವಾರ ಬಿಸ್ವಮೋಹನ್ ತನ್ನ ತಮ್ಮ ಅಧ್ಯಯನದಲ್ಲಿ ಹಿಂದೆ ಉಳಿಯುತ್ತಿರುವುದು ಹಾಗೂ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದುದನ್ನು ಕಂಡು ಛೀಮಾರಿ ಹಾಕಿದ್ದ. ತನ್ನ ಮಾತನ್ನು ಆತ ಕೇಳುತ್ತಿಲ್ಲ ಎಂದು ಸಿಟ್ಟುಗೊಂಡ ಬಿಸ್ವಾಮೋಹನ್ ಕಬ್ಬಿಣದ ರಾಡ್ ತೆಗೆದುಕೊಂಡು ತಮ್ಮನಿಗೆ ಮನಬಂದಂತೆ ಥಳಿಸಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರಾಜ್‌ಮೋಹನ್‌ನನ್ನು ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವೃದ್ಧ ತಂದೆಯನ್ನು ಅಮಾನುಷವಾಗಿ ಹಲಗೆಯಿಂದ ಥಳಿಸಿದ ಪಾಪಿ ಮಗ- ಅರೆಸ್ಟ್ ಘಟನೆಯ ಬಗ್ಗೆ ತಿಳಿದ ಪೊಲೀಸರು ಬಿಸ್ವಾಮೋಹನ್‌ನನ್ನು ಮಂಗಳವಾರ ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 302(Murder) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
cheapest pharmacy for clomid ಇತ್ತೀಚೆಗೆ, ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್‌ನ 47 ನೇ ಸಭೆಯಲ್ಲಿ, ದರ ರಚನೆಯನ್ನು ಸರಳಗೊಳಿಸಲು ಹಲವಾರು ಸಾಮೂಹಿಕ ಬಳಕೆಯ ವಸ್ತುಗಳಿಗೆ ವಿನಾಯಿತಿಗಳನ್ನು ತೆಗೆದುಹಾಕುವ ಸಂದರ್ಭದಲ್ಲಿ ಅಧಿಕಾರಿಗಳು ಕೆಲವು ಸರಕು ಮತ್ತು ಸೇವೆಗಳ ದರಗಳನ್ನು ಹೆಚ್ಚಿಸಲು ಅನುಮೋದಿಸಿದರು. ಜೂಲೈ 1 ನ್ನು GST ದಿನವನ್ನಾಗಿ ಆಚರಿಸಲಾಗುತ್ತದೆ. GST ಜಾರಿಗೆ ಬಂದು 5 ವರ್ಷಗಳಾಯಿತು. ಹಿನ್ನೆಲೆ: ಸಾಂವಿಧಾನಿಕ (122 ನೇ ತಿದ್ದುಪಡಿ) ಮಸೂದೆಯನ್ನು 2016 ರಲ್ಲಿ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ನಂತರ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿತು. 15 ಕ್ಕೂ ಹೆಚ್ಚು ಭಾರತೀ1ಯ ರಾಜ್ಯಗಳು ನಂತರ ತಮ್ಮ ರಾಜ್ಯ ಅಸೆಂಬ್ಲಿಗಳಲ್ಲಿ ಅದನ್ನು ಅಂಗೀಕರಿಸಿದವು, ನಂತರ ರಾಷ್ಟ್ರಪತಿಗಳು ತಮ್ಮ ಒಪ್ಪಿಗೆಯನ್ನು ನೀಡಿದರು. ಜಿಎಸ್‌ಟಿ ಕೌನ್ಸಿಲ್ ಕುರಿತು: ಜಿಎಸ್‌ಟಿ ಕೌನ್ಸಿಲ್ ಕೇಂದ್ರ ಮತ್ತು ರಾಜ್ಯಗಳ ಜಂಟಿ ವೇದಿಕೆಯಾಗಿದೆ. ಇದನ್ನು ರಾಷ್ಟ್ರಪತಿಗಳು ತಿದ್ದುಪಡಿ ಮಾಡಿದ ಸಂವಿಧಾನದ 279A (1) ವಿಧಿಯ ಪ್ರಕಾರ ಸ್ಥಾಪಿಸಿದರು. ಸದಸ್ಯರು: ಪರಿಷತ್ತಿನ ಸದಸ್ಯರಲ್ಲಿ ಕೇಂದ್ರ ಹಣಕಾಸು ಸಚಿವರು (ಅಧ್ಯಕ್ಷರು), ಕೇಂದ್ರದ ರಾಜ್ಯ ಸಚಿವರು (ಹಣಕಾಸು) ಸೇರಿದ್ದಾರೆ. ಪ್ರತಿ ರಾಜ್ಯವು ಹಣಕಾಸು ಅಥವಾ ತೆರಿಗೆಯ ಉಸ್ತುವಾರಿ ಸಚಿವರನ್ನು ಅಥವಾ ಯಾವುದೇ ಇತರ ಸಚಿವರನ್ನು ಸದಸ್ಯರಾಗಿ ನಾಮನಿರ್ದೇಶನ ಮಾಡಬಹುದು. ಕಾರ್ಯಗಳು: ಕೌನ್ಸಿಲ್, ಆರ್ಟಿಕಲ್ 279 ರ ಪ್ರಕಾರ, “GST, ಮಾದರಿ GST ಕಾನೂನುಗಳಿಂದ ಒಳಪಡಬಹುದಾದ ಅಥವಾ ವಿನಾಯಿತಿ ನೀಡಬಹುದಾದ ಸರಕುಗಳು ಮತ್ತು ಸೇವೆಗಳಂತಹ GST ಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಕೇಂದ್ರ ಮತ್ತು ರಾಜ್ಯಗಳಿಗೆ ಶಿಫಾರಸುಗಳನ್ನು ಮಾಡುವುದು”. ಇದು ಜಿಎಸ್‌ಟಿಯ ವಿವಿಧ ದರಗಳ ಸ್ಲ್ಯಾಬ್‌ಗಳನ್ನು ಸಹ ನಿರ್ಧರಿಸುತ್ತದೆ. ಉದಾಹರಣೆಗೆ, ಮಂತ್ರಿಗಳ ಸಮಿತಿಯ ಮಧ್ಯಂತರ ವರದಿಯು ಕ್ಯಾಸಿನೋಗಳು, ಆನ್‌ಲೈನ್ ಗೇಮಿಂಗ್ ಮತ್ತು ಕುದುರೆ ರೇಸಿಂಗ್ ಮೇಲೆ 28% ಜಿಎಸ್‌ಟಿಯನ್ನು ವಿಧಿಸಲು ಸಲಹೆ ನೀಡಿದೆ. ಇತ್ತೀಚಿನ ಬೆಳವಣಿಗೆಗಳು: ಮೇ 2022 ರಲ್ಲಿ ಸುಪ್ರೀಂ ಕೋರ್ಟ್‌ನ ನಿರ್ಧಾರದ ನಂತರ ಇದು ಮೊದಲ ಸಭೆಯಾಗಿದೆ, ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳು ಬದ್ಧವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನದ 246 ಎ ವಿಧಿಯು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಜಿಎಸ್‌ಟಿ ಕುರಿತು ಶಾಸನ ಮಾಡಲು “ಏಕಕಾಲಿಕ” ಅಧಿಕಾರವನ್ನು ನೀಡುತ್ತದೆ ಮತ್ತು ಕೌನ್ಸಿಲ್‌ನ ಶಿಫಾರಸುಗಳು “ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡಿರುವ ಸಹಯೋಗದ ಸಂವಾದದ ಉತ್ಪನ್ನವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಸರಕು ಮತ್ತು ಸೇವಾ ತೆರಿಗೆ ಎಂದರೇನು? 101 ನೇ ಸಂವಿಧಾನ ತಿದ್ದುಪಡಿ ಕಾಯಿದೆ, 2016 ರ ಮೂಲಕ GST ಅನ್ನು ಪರಿಚಯಿಸಲಾಯಿತು. ಇದು ದೇಶದ ಅತಿ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆಗಳಲ್ಲಿ ಒಂದಾಗಿದೆ. ‘ಒಂದು ರಾಷ್ಟ್ರ ಒಂದು ತೆರಿಗೆ ಒಂದು ಮಾರುಕಟ್ಟೆ’ ಎಂಬ ಘೋಷಣೆಯೊಂದಿಗೆ ಇದನ್ನು ಪರಿಚಯಿಸಲಾಯಿತು. ಜಿಎಸ್‌ಟಿಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್), ಸೇವಾ ತೆರಿಗೆ, ಐಷಾರಾಮಿ ತೆರಿಗೆ ಮುಂತಾದ ಪರೋಕ್ಷ ತೆರಿಗೆಗಳನ್ನು ಒಳಗೊಂಡಿದೆ. ಇದು ಮೂಲಭೂತವಾಗಿ ಬಳಕೆಯ ತೆರಿಗೆಯಾಗಿದೆ ಮತ್ತು ಅಂತಿಮ ಬಳಕೆಯ ಹಂತದಲ್ಲಿ ವಿಧಿಸಲಾಗುತ್ತದೆ. GST ಅಡಿಯಲ್ಲಿ ತೆರಿಗೆ ರಚನೆ: ಅಬಕಾರಿ ಸುಂಕ, ಸೇವಾ ತೆರಿಗೆ ಇತ್ಯಾದಿಗಳು ಕೇಂದ್ರ ಜಿಎಸ್‌ಟಿ ಕೆಳಗೆ ಬರುತ್ತವೆ ವ್ಯಾಟ್, ಐಷಾರಾಮಿ ತೆರಿಗೆ ಇತ್ಯಾದಿಗಳು ರಾಜ್ಯ ಜಿಎಸ್‌ಟಿ ಕೆಳಗೆ ಬರುತ್ತವೆ. ಅಂತರ್-ರಾಜ್ಯ ವ್ಯಾಪಾರವನ್ನು : ಸಮಗ್ರ GST (IGST) ಒಳಗೊಳ್ಳುತ್ತದೆ. IGST ಸ್ವತಃ ತೆರಿಗೆಯಲ್ಲ ಆದರೆ ರಾಜ್ಯ ಮತ್ತು ಒಕ್ಕೂಟ ತೆರಿಗೆಗಳನ್ನು ಸಮನ್ವಯಗೊಳಿಸುವ ವ್ಯವಸ್ಥೆಯಾಗಿದೆ. GST ಅಡಿಯಲ್ಲಿ, ಪ್ರಸ್ತುತ 5 ದರ ಸ್ಲ್ಯಾಬ್ಗಳಿವೆ – ಶೇಕಡಾ 3, ಶೇಕಡಾ 5. ಶೇಕಡಾ 12, ಶೇಕಡಾ 18 ಮತ್ತು ಶೇಕಡಾ 28. ಇದು ಶೂನ್ಯ ದರ ಮತ್ತು ವಿನಾಯಿತಿ ಪಡೆದ ಸರಕುಗಳಿವೆ ಎಂಬ ಅಂಶವನ್ನು ಹೊರತುಪಡಿಸಿಯಾಗಿದೆ. ಕಳೆದ 5 ವರ್ಷಗಳಲ್ಲಿ ತೆರಿಗೆ ದರಗಳನ್ನು ಹಲವು ಬಾರಿ ತಿರುಚಲಾಗಿದ್ದು, ಇದರಿಂದ ಸಣ್ಣ ವ್ಯವಹಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. GST ಪರಿಚಯಿಸಲು ಕಾರಣಗಳು: ಎರಡು ತೆರಿಗೆ, ತೆರಿಗೆಗಳ ಕ್ಯಾಸ್ಕೇಡಿಂಗ್ (ತೆರಿಗೆಯ ಮೇಲಿನ ತೆರಿಗೆ) ಪರಿಣಾಮ, ತೆರಿಗೆಗಳ ಬಹುಸಂಖ್ಯೆ, ವರ್ಗೀಕರಣ ಸಮಸ್ಯೆಗಳು ಇತ್ಯಾದಿಗಳನ್ನು ತಗ್ಗಿಸಲು ಮತ್ತು ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆಗೆ ಕಾರಣವಾಯಿತು. ಸರಕು ಅಥವಾ ಸೇವೆಗಳನ್ನು (ಅಂದರೆ ಇನ್‌ಪುಟ್‌ಗಳ ಮೇಲೆ) ಸಂಗ್ರಹಿಸಲು ವ್ಯಾಪಾರಿ ಪಾವತಿಸುವ GST ಅನ್ನು ಅಂತಿಮ ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ಅನ್ವಯಿಸುವ ತೆರಿಗೆಯ ವಿರುದ್ಧ ನಂತರ ಹೊಂದಿಸಬಹುದು. ಸೆಟ್ ಆಫ್ ತೆರಿಗೆಯನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಎಂದು ಕರೆಯಲಾಗುತ್ತದೆ. GSTಯು ಕ್ಯಾಸ್ಕೇಡಿಂಗ್ ಪರಿಣಾಮ ಅಥವಾ ತೆರಿಗೆ ಮೇಲಿನ ತೆರಿಗೆಯನ್ನು ತಪ್ಪಿಸುತ್ತದೆ ಇದು ಅಂತಿಮ ಗ್ರಾಹಕರ ಮೇಲೆ ತೆರಿಗೆ ಹೊರೆಯನ್ನು ಹೆಚ್ಚಿಸುತ್ತದೆ. GST ಯ ಮಹತ್ವವೇನು? ಏಕೀಕೃತ ಸಾಮಾನ್ಯ ಮಾರುಕಟ್ಟೆಯನ್ನು ರಚಿಸುವುದು: ಭಾರತಕ್ಕೆ ಏಕೀಕೃತ ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆಯನ್ನು ರಚಿಸಲು ಸಹಾಯ ಮಾಡಿ. ಇದು ವಿದೇಶಿ ಹೂಡಿಕೆ ಮತ್ತು “ಮೇಕ್ ಇನ್ ಇಂಡಿಯಾ” ಅಭಿಯಾನಕ್ಕೂ ಉತ್ತೇಜನ ನೀಡುತ್ತದೆ. ಸುವ್ಯವಸ್ಥಿತ ತೆರಿಗೆ: ಕೇಂದ್ರ ಮತ್ತು ರಾಜ್ಯಗಳ ನಡುವೆ ಮತ್ತು ರಾಜ್ಯಗಳಾದ್ಯಂತ ಕಾನೂನುಗಳು, ಕಾರ್ಯವಿಧಾನಗಳು ಮತ್ತು ತೆರಿಗೆ ದರಗಳ ಸಾಮರಸ್ಯದ ಮೂಲಕ. ತೆರಿಗೆ ಅನುಸರಣೆಯನ್ನು ಹೆಚ್ಚಿಸುವುದು: ಎಲ್ಲಾ ರಿಟರ್ನ್‌ಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗಿರುವುದರಿಂದ ಅನುಸರಣೆಗಾಗಿ ಸುಧಾರಿತ ವಾತಾವರಣ, ಇನ್‌ಪುಟ್ ಕ್ರೆಡಿಟ್‌ಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬೇಕು, ಪೂರೈಕೆ ಸರಪಳಿಯ ಪ್ರತಿಯೊಂದು ಹಂತದಲ್ಲೂ ವ್ಯವಹಾರಗಳ ಹೆಚ್ಚಿನ ಕಾಗದದ ಜಾಡುಗಳನ್ನು ಉತ್ತೇಜಿಸುವುದು; ತೆರಿಗೆ ವಂಚನೆಯನ್ನು ನಿರುತ್ಸಾಹಗೊಳಿಸುವುದು: ಏಕರೂಪದ SGST ಮತ್ತು IGST ದರಗಳು ನೆರೆಯ ರಾಜ್ಯಗಳ ನಡುವಿನ ದರ ಮಧ್ಯಸ್ಥಿಕೆಯನ್ನು ತೆಗೆದುಹಾಕುವ ಮೂಲಕ ಮತ್ತು ಆಂತರಿಕ ಮತ್ತು ಅಂತರ-ರಾಜ್ಯ ಮಾರಾಟಗಳ ನಡುವಿನ ವಂಚನೆಗೆ ಪ್ರೋತ್ಸಾಹವನ್ನು ಕಡಿಮೆ ಮಾಡುತ್ತದೆ ನಿಶ್ಚಿತತೆಯನ್ನು ತನ್ನಿ: ತೆರಿಗೆದಾರರ ನೋಂದಣಿಗೆ ಸಾಮಾನ್ಯ ಕಾರ್ಯವಿಧಾನಗಳು, ತೆರಿಗೆಗಳ ಮರುಪಾವತಿ, ತೆರಿಗೆ ರಿಟರ್ನ್‌ನ ಏಕರೂಪದ ಸ್ವರೂಪಗಳು, ಸಾಮಾನ್ಯ ತೆರಿಗೆ ಮೂಲ, ಸರಕು ಮತ್ತು ಸೇವೆಗಳ ವರ್ಗೀಕರಣದ ಸಾಮಾನ್ಯ ವ್ಯವಸ್ಥೆಯು ತೆರಿಗೆ ವ್ಯವಸ್ಥೆಗೆ ಹೆಚ್ಚಿನ ಖಚಿತತೆಯನ್ನು ನೀಡುತ್ತದೆ; ಭ್ರಷ್ಟಾಚಾರವನ್ನು ಕಡಿಮೆ ಮಾಡುವುದು: ಐಟಿಯ ಹೆಚ್ಚಿನ ಬಳಕೆಯು ತೆರಿಗೆದಾರ ಮತ್ತು ತೆರಿಗೆ ಆಡಳಿತದ ನಡುವಿನ ಮಾನವ ಇಂಟರ್ಫೇಸ್ ಅನ್ನು ಕಡಿಮೆ ಮಾಡುತ್ತದೆ, ಇದು ಭ್ರಷ್ಟಾಚಾರವನ್ನು ಕಡಿಮೆ ಮಾಡುವಲ್ಲಿ ಬಹಳ ದೂರ ಹೋಗುತ್ತದೆ; ಮಾಧ್ಯಮಿಕ ವಲಯವನ್ನು ಉತ್ತೇಜಿಸುವುದು: ಇದು ರಫ್ತು ಮತ್ತು ಉತ್ಪಾದನಾ ಚಟುವಟಿಕೆಯನ್ನು ಉತ್ತೇಜಿಸುತ್ತದೆ, ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಇದರಿಂದಾಗಿ ಲಾಭದಾಯಕ ಉದ್ಯೋಗದೊಂದಿಗೆ GDP (ಒಟ್ಟು ದೇಶೀಯ ಉತ್ಪನ್ನ) ಹೆಚ್ಚಳವು ಗಣನೀಯ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. GST ಯೊಂದಿಗೆ ಸಂಬಂಧಿಸಿದ ಸಮಸ್ಯೆಗಳು ಯಾವುವು? ಬಹು ತೆರಿಗೆ ದರಗಳು: ಈ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿದ ಇತರ ಹಲವು ಆರ್ಥಿಕತೆಗಳಿಗಿಂತ ಭಿನ್ನವಾಗಿ, ಭಾರತವು ಬಹು ತೆರಿಗೆ ದರಗಳನ್ನು ಹೊಂದಿದೆ. ಇದು ದೇಶದ ಎಲ್ಲಾ ಸರಕು ಮತ್ತು ಸೇವೆಗಳಿಗೆ ಒಂದೇ ಪರೋಕ್ಷ ತೆರಿಗೆ ದರದ ಪ್ರಗತಿಯನ್ನು ತಡೆಯುತ್ತದೆ. ಹೊಸ ಸೆಸ್‌ಗಳು ಬೆಳೆಯುತ್ತವೆ: ಜಿಎಸ್‌ಟಿ ತೆರಿಗೆಗಳು ಮತ್ತು ಸೆಸ್‌ಗಳ ಬಹುಸಂಖ್ಯೆಯನ್ನು ರದ್ದುಗೊಳಿಸಿದಾಗ, ಐಷಾರಾಮಿ ಮತ್ತು ಪಾಪದ ಸರಕುಗಳಿಗೆ ಪರಿಹಾರ ಸೆಸ್ ರೂಪದಲ್ಲಿ ಹೊಸ ಲೆವಿಯನ್ನು ಪರಿಚಯಿಸಲಾಯಿತು. ಇದನ್ನು ನಂತರ ಆಟೋಮೊಬೈಲ್‌ಗಳನ್ನು ಸೇರಿಸಲು ವಿಸ್ತರಿಸಲಾಯಿತು. ವಿಶ್ವಾಸದ ಕೊರತೆ: ರಾಜ್ಯಗಳೊಂದಿಗೆ ಸೆಸ್ ಆದಾಯವನ್ನು ಹಂಚಿಕೊಳ್ಳದೆ ತನಗಾಗಿಯೇ ವಿಧಿಸಲು ಮತ್ತು ಸೂಕ್ತವಾದ ಸೆಸ್ ಆದಾಯಕ್ಕೆ ಕೇಂದ್ರ ಸರ್ಕಾರವು ಮುಂದಾಗಿರುವುದು ರಾಜ್ಯಗಳಿಗೆ ಖಾತರಿಯ ಪರಿಹಾರದ ಬುದ್ಧಿವಂತಿಕೆಗೆ ವಿಶ್ವಾಸವನ್ನು ನೀಡಿದೆ. ಜಿಎಸ್‌ಟಿಯು ತನ್ನ ಆರ್ಥಿಕ ಭರವಸೆಗಳನ್ನು ಪೂರೈಸಲು ವಿಫಲವಾದ ಕಾರಣ ಮತ್ತು ಈ ಗ್ಯಾರಂಟಿ ಮೂಲಕ ರಾಜ್ಯಗಳ ಆದಾಯವನ್ನು ಸಂರಕ್ಷಿಸಿದ್ದರಿಂದ ಅದು ಪೂರ್ವಭಾವಿಯಾಗಿ ಹೊರಹೊಮ್ಮಿತು. ಜಿಎಸ್‌ಟಿ ವ್ಯಾಪ್ತಿಯ ಹೊರಗಿನ ಆರ್ಥಿಕತೆ: ಸುಮಾರು ಅರ್ಧದಷ್ಟು ಆರ್ಥಿಕತೆಯು ಜಿಎಸ್‌ಟಿಯ ಹೊರಗೆ ಉಳಿದಿದೆ. ಉದಾ. ಪೆಟ್ರೋಲಿಯಂ, ರಿಯಲ್ ಎಸ್ಟೇಟ್, ವಿದ್ಯುತ್ ಸುಂಕಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರುತ್ತವೆ. ತೆರಿಗೆ ಫೈಲಿಂಗ್‌ಗಳ ಸಂಕೀರ್ಣತೆ: GST ಶಾಸನವು GST ಲೆಕ್ಕಪರಿಶೋಧನೆಯ ಜೊತೆಗೆ ತೆರಿಗೆದಾರರ ನಿರ್ದಿಷ್ಟ ವರ್ಗಗಳ ಮೂಲಕ GST ವಾರ್ಷಿಕ ಆದಾಯವನ್ನು ಸಲ್ಲಿಸುವ ಅಗತ್ಯವಿದೆ. ಆದರೆ, ವಾರ್ಷಿಕ ರಿಟರ್ನ್ಸ್ ಸಲ್ಲಿಸುವುದು ತೆರಿಗೆದಾರರಿಗೆ ಸಂಕೀರ್ಣ ಮತ್ತು ಗೊಂದಲಮಯವಾಗಿದೆ. ಇದಲ್ಲದೆ, ವಾರ್ಷಿಕ ಫೈಲಿಂಗ್ ಮಾಸಿಕ ಮತ್ತು ತ್ರೈಮಾಸಿಕ ಫೈಲಿಂಗ್‌ಗಳಲ್ಲಿ ಮನ್ನಾ ಮಾಡಲಾದ ಅನೇಕ ವಿವರಗಳನ್ನು ಸಹ ಒಳಗೊಂಡಿದೆ. ಹೆಚ್ಚಿನ ತೆರಿಗೆ ದರಗಳು: ದರಗಳನ್ನು ತರ್ಕಬದ್ಧಗೊಳಿಸಲಾಗಿದ್ದರೂ, ಇನ್ನೂ 50 % ಐಟಂಗಳು 18 % ಬ್ರಾಕೆಟ್ ಅಡಿಯಲ್ಲಿವೆ. ಅದರ ಹೊರತಾಗಿ, ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಕೆಲವು ಅಗತ್ಯ ವಸ್ತುಗಳಿದ್ದು, ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಉದಾಹರಣೆಗೆ, ಆಮ್ಲಜನಕದ ಸಾಂದ್ರಕಗಳ ಮೇಲೆ 12% ತೆರಿಗೆ, ಲಸಿಕೆಗಳ ಮೇಲೆ 5% ಮತ್ತು ವಿದೇಶದಿಂದ ಪರಿಹಾರ ಸಾಮಗ್ರಿಗಳ ಮೇಲೆ.
Kannada News » Karnataka » ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ, ₹100 ಕೋಟಿ ಖರ್ಚು ಮಾಡಿದ್ರೂ ಇಲ್ಲ ಉಪಯೋಗ ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ, ₹100 ಕೋಟಿ ಖರ್ಚು ಮಾಡಿದ್ರೂ ಇಲ್ಲ ಉಪಯೋಗ ಕರ್ನಾಟಕದ ಕಾಶ್ಮೀರ ಅಂತಲೇ ಕರೆಯಬಹುದಾದ ಕೊಡಗಿನಲ್ಲಿ ಹಾದು ಹೋಗಿರೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತಗಳು ಉಂಟಾಗಿವೆ. ಇದರ ಪರಿಣಾಮ ತಡೆಗೋಡೆ ನಿರ್ಮಿಸಲಾಗ್ತಿದೆ. ಆದ್ರೆ, ಇಷ್ಟೆಲ್ಲಾ ಆದ್ರೂ.. ಹೆದ್ದಾರಿಗೆ ಆಗ್ತಿರೋ ಹಾನಿ ತಡೆಯಲಾಗ್ತಿಲ್ಲ. ಮಡಿಕೇರಿ-ಮಂಗಳೂರು ಹೆದ್ದಾರಿ TV9kannada Web Team | Edited By: Ayesha Banu Jul 20, 2021 | 8:00 AM ಮಡಿಕೇರಿ: ಇದು ರಾಷ್ಟ್ರೀಯ ಹೆದ್ದಾರಿ 275. ಮೈಸೂರಿನಿಂದ ಮಡಿಕೇರಿ ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸೋ ರಸ್ತೆ ಸುಮಾರು 8 ವರ್ಷದ ಹಿಂದೆ ನಿರ್ಮಾಣವಾಗಿರೋ ರಸ್ತೆಯಲ್ಲಿ ದಟ್ಟ ಮಂಜು.. ಮಳೆ.. ಹಚ್ಚ ಹಸಿರಿನ ರಾಶಿ.. ಅಂಕು ಡೊಂಕಿನ ದಾರಿಯಲ್ಲಿ ಪ್ರಯಾಣ ಮಾಡೋದು ಅಂದ್ರೆ ಯಾರಿಗೆ ತಾನೆ ಖುಷಿ ಇಲ್ಲ ಹೇಳಿ. ಆದ್ರೆ ಈ ರಸ್ತೆಯ ಗೋಳಿನ ಕಥೆ ಯಾರಿಗೂ ಬೇಡ. ಕಳೆದ ಮೂರು ವರ್ಷಗಳಿಂದ ಮಳೆಯಿಂದಾಗಿ ಭೂ ಕುಸಿತಗಳಿಂದಾಗಿ ರಸ್ತೆ ಹಾಳಾಗಿದೆ. ಜೆಸಿಬಿಗಳು, ಹಿಟಾಚಿಗಳು ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸ್ತಿವೆ. ಮೂರು ವರ್ಷಗಳಿಂದ ನೂರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಆದ್ರೂ ಹಾನಿ ಮಾತ್ರ ತಡೆಯಲಾಗ್ತಾ ಇಲ್ಲ. ಮಡಿಕೇರಿಯಿಂದ ಕೊಯನಾಡಿನವರೆಗೆ 20 ಕಿಲೋ ಮೀಟರ್ ರಸ್ತೆಯಲ್ಲಿ ಏನಿಲ್ಲಾ ಅಂದ್ರೂ 15ಕ್ಕೂ ಹೆಚ್ಚು ಕಡೆ ರಸ್ತೆ ಡ್ಯಾಮೇಜ್ ಆಗಿದೆ. ಹೀಗಾಗಿ ವಾಹನ ಸವಾರರು ಆತಂಕದಲ್ಲಿ ಪ್ರಯಾಣಿಸುವಂತಾಗಿದೆ. ಕಳೆದ ಮೂರು ವರ್ಷದಲ್ಲಿ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಹಣ ವೆಚ್ಚವಾಗಿದೆ. ರಸ್ತೆ ದುರಸ್ತಿಗೆ ನೂರಾರು ಕೋಟಿ ರೂಪಾಯಿ ಅಗತ್ಯವಿದೆ. ಇದೇ ಕಾರಣಕ್ಕೆ ಸಂಸದ ಪ್ರತಾಪ್ ಸಿಂಹ ಎಷ್ಟೇ ಹಣ ಖರ್ಚಾದ್ರೂ ತಡೆಗೋಡೆ ನಿರ್ಮಾಣ ಮಾಡ್ತೀವಿ ಅಂತಾರೆ. ಜನಪ್ರತಿನಿಧಿಗಳು ಹೇಳಿದಷ್ಟೇ ವೇಗವಾಗಿ ದುರಸ್ತಿಯಾಗ್ತಿಲ್ಲ. ಮಳೆಗಾಲದಲ್ಲಿ ಪದೇಪದೆ ಮಣ್ಣು ಕುಸಿದು ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗ್ತಿದೆ. ಈ ಬಾರಿ ಮತ್ತೆ ಜೋರು ಮಳೆಯಾದ್ರೆ, ಕಳೆದ ವರ್ಷದಂತೆ ಈ ಬಾರಿಯೂ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾಗೋ ಸಾಧ್ಯತೆ ಎದುರಾಗಿದೆ.
ಗಿರಡ್ಡಿಯವರು ನಾಡಿನ ಪ್ರಮುಖ ದನಿಯಾಗಿದ್ದರೂ ಅಧಿಕಾರಸ್ಥ ವಲಯದಲ್ಲಿ ಎಂದೂ ಕಾಣಿಸಿಕೊಂಡವರಲ್ಲ. ಎಲ್ಲರೊಡನೆ ಸಮಭಾವದಿಂದ ನಡೆದುಕೊಳ್ಳುವ ಸಮಚಿತ್ತವನ್ನು ಎಂದೂ ಕಳೆದುಕೊಳ್ಳಲಿಲ್ಲ. ಅನೇಕ ಪ್ರಮುಖ ಪ್ರಶಸ್ತಿ ಸಮಿತಿಗಳಲ್ಲಿ ಅವರಿದ್ದು ಅನೇಕ ಅರ್ಹರಿಗೆ ಪ್ರಶಸ್ತಿ ಸಿಗಲು ಕಾರಣರಾಗಿದ್ದಾರೆ. ಹೀಗಾಗೇ ಕೆಲವು ಪ್ರಶಸ್ತಿಗಳಿಂದ ಅವರು ಹೊರಗುಳಿಯುವಂತಾಯಿತೇನೋ! ಮೊನ್ನೆ ರಾತ್ರಿ ಸರಿಸುಮಾರು ರಾತ್ರಿ ಒಂಭತ್ತರ ಆಸುಪಾಸು. ನನ್ನ ಮೊಬೈಲ್​ಗೆ ಒಂದು ಆಘಾತಕರ ಸುದ್ದಿ ಬಂದಿತು. ಕೆಟ್ಟಸುದ್ದಿ ಎಂದೇ ಹೇಳಿ ಅದನ್ನು ರವಾನಿಸಿದ್ದರು. ನನಗೆ ನಂಬಲಾಗಲಿಲ್ಲ. ಧಾರವಾಡದ ನನ್ನ ಗೆಳೆಯರಿಗೆ ಫೋನ್ ಮಾಡಿದೆ. ಯಾರೂ ತೆಗೆದುಕೊಳ್ಳುತ್ತಿಲ್ಲ. ಏನು ಮಾಡಲೂ ತೋಚದೆ ಮನಸ್ಸು ಮಂಕಾಗಿತ್ತು. ಒಂದೆರಡು ನಿಮಿಷಗಳಲ್ಲಿ ಗೆಳೆಯ ಮಲ್ಲಿಕಾರ್ಜುನ ಹಿರೇಮಠ ಫೋನ್ ಮಾಡಿದರು. ಹಲೋ ಎಂದರೆ ಅವರು ಮಾತನಾಡುತ್ತಿಲ್ಲ. ನಾನೇ ‘ನಿಜವೇ?’ ಎಂದೆ. ಅವರದು ಮೊದಲೇ ಮೆಲುದನಿ. ಈಗ ಮತ್ತೂ ಮೆಲ್ಲಗೆ ‘ಹೌದು’ ಎಂದರು. ನನ್ನ ಮನಸ್ಸು ಒಪ್ಪಿಕೊಳ್ಳಲು ಸಿದ್ಧವಿಲ್ಲ. ‘ಡಾಕ್ಟರು ದೃಢಪಡಿಸಿದರೇ?’ ಎಂದೆ. ನನ್ನ ಮನಸ್ಥಿತಿ ಅರ್ಥವಾದವರಂತೆ ಹಿರೇಮಠರು ‘ನಮ್ಮ ಗಿರಡ್ಡಿಯವರು ಇನ್ನಿಲ್ಲ’ ಎಂದು ಗದ್ಗದಿತರಾದರು. ಹೌದು, ಕೆಲವೊಮ್ಮೆ ಸತ್ಯವನ್ನು ಮನಸ್ಸು ಒಪ್ಪಿಕೊಳ್ಳಲು, ಅಥವಾ ಅರಗಿಸಿಕೊಳ್ಳಲು ಹಿಂದೆಗೆಯುತ್ತದೆ. ನನಗೂ ಹಾಗೇ ಆಯಿತು. ವಾಸ್ತವವನ್ನು ಒಪ್ಪಿಕೊಂಡ ಮೇಲೆ ನೆನಪುಗಳು ನುಗ್ಗಿಬಂದವು. ಅಷ್ಟರಲ್ಲಿ ಗೆಳೆಯ ಎಚ್​ಎಸ್​ವಿ ಫೋನ್ ಮಾಡಿದರು. ಆಪ್ತರೊಬ್ಬರನ್ನು ಕಳೆದುಕೊಂಡ ದುಃಖದಲ್ಲಿ ಮಾತನಾಡಲಾರದ ಮನೋಭಾರದಲ್ಲಿ ನಾವು ಸುಮಾರು ಹೊತ್ತು ನೆನಪಿನ ಲೋಕಕ್ಕೆ ಜಾರಿದೆವು. ಕಂಬಾರ ಸರ್ ಫೋನ್ ಮಾಡಿ ‘ಏನಯ್ಯಾ ಇದು ಅನ್ಯಾಯ!’ ಎಂದು ತಮ್ಮ ತಾರುಣ್ಯದ ಒಡನಾಟದ ದಿನಗಳನ್ನು ಮೆಲುಕು ಹಾಕಿದರು. ಅನೇಕರ ಕರೆ. ಎಲ್ಲರಿಗೂ ಇದು ಆಘಾತದ ಸುದ್ದಿ. ಈ ಧಾರವಾಡದ ಮಂದಿಯೇ ಹಾಗೆ! ಆಗಾಗ ಷಾಕ್ ನೀಡುತ್ತಿರುತ್ತಾರೆ. ಗಿರಡ್ಡಿಯವರು ಆರೋಗ್ಯವಾಗಿಯೇ ಇದ್ದರು. ವಯೋಸಹಜವಾಗಿ ಕಿವಿ ಮಂದವಾಗಿದ್ದು ಬಿಟ್ಟರೆ ಚಟುವಟಿಕೆಯಿಂದಿದ್ದರು. ಇಂತಹ ಯಾವ ಮುನ್ಸೂಚನೆಯೂ ಯಾರಿಗೂ ಇರಲಿಲ್ಲ. ಕಳೆದ ವಾರ ಮಾತನಾಡಿದಾಗ ಮನೋಹರ ಗ್ರಂಥಮಾಲೆಯ ತಮ್ಮ ಹೊಸ ಯೋಜನೆಗಳ ಬಗ್ಗೆ ರ್ಚಚಿಸಿದ್ದರು. ಸದಾ ಒಂದಿಲ್ಲೊಂದು ಸಾಹಿತ್ಯಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಗಿರಡ್ಡಿಯವರಿಗೂ ಇಂತಹ ಅನಿರೀಕ್ಷಿತ ಘಟನೆಯ ಬಗ್ಗೆ ಅರಿವಿರಲಿಲ್ಲವೆನ್ನಿಸುತ್ತದೆ. ಅವರ ಹೆಂಡತಿ ಮಾರುಕಟ್ಟೆಗೆ ಹೋಗಿ ಮನೆಗೆ ಬರುವ ವೇಳೆಗೆ ಅವರಿಗೂ ಅನಿರೀಕ್ಷಿತ ಆಘಾತವುಂಟುಮಾಡಿ ಗಿರಡ್ಡಿಯವರು ತಮ್ಮ ಬಾಳ ಪಯಣವನ್ನೇ ಮುಗಿಸಿಬಿಟ್ಟಿದ್ದರು. ಗಿರಡ್ಡಿಯವರ ಜತೆ ನನ್ನದು ಹಳೆಯ ನಂಟು. ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿ ಒಡನಾಟ. ಯಾವ ಸಂದರ್ಭದಲ್ಲೂ ಸಮಚಿತ್ತ ಕಳೆದುಕೊಳ್ಳದ ಪಕ್ವ ಮನಸ್ಸು. ಸ್ವಭಾವತಃ ಗಂಭೀರ ವ್ಯಕ್ತಿ. ಆದರೆ ಗೆಳೆಯರೊಡನೆ ಉಲ್ಲಾಸದಿಂದ ಹರಟುತ್ತಿದ್ದರು. ಎಂತಹ ಸ್ಥಿತಿಯಲ್ಲಿಯೂ ತಮ್ಮದೇ ಆದ ಖಚಿತ ನಿಲುವು ಹೊಂದಿರುತ್ತಿದ್ದ ಅವರು ಸನ್ನಿವೇಶದ ಸಮೂಹಸನ್ನಿಗೆ ಎಂದೂ ಒಳಗಾದವರಲ್ಲ. ಎಷ್ಟೇ ಪ್ರೀತಿಯ ಒಡನಾಟವಿದ್ದರೂ ತಮ್ಮ ನಿಲುವನ್ನು ಅದಕ್ಕಾಗಿ ಬದಲಾಯಿಸಿದವರಲ್ಲ. ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ ಹಾಗೂ ಸಿದ್ಧಲಿಂಗ ಪಟ್ಟಣಶೆಟ್ಟಿ ಮೂವರೂ ಕೂಡಿ ‘ಸಂಕ್ರಮಣ’ ಆರಂಭಿಸಿದರು. ಒಂದು ಹಂತದಲ್ಲಿ ಸಂಪಾದಕರಲ್ಲಿ ಭಿನ್ನಮತ ಮೂಡಿದಾಗ ಗಿರಡ್ಡಿಯವರು ಅಲ್ಲಿಂದ ಹೊರಬಂದರು. ನಂತರವೂ ಅವರ ಸಂಬಂಧ ಹಾರ್ದಿಕವಾಗಿಯೇ ಇತ್ತು. ಆದರೆ ಪರಸ್ಪರ ಭಿನ್ನ ನಿಲುವುಗಳನ್ನು ಹೊಂದಿದ್ದರು. ಸಂದರ್ಭ ಬಂದಾಗ ಸಾಹಿತ್ಯಕ ವಾಗ್ವಾದ ನಡೆಸುತ್ತಿದ್ದರು. ಇತ್ತೀಚೆಗೆ ಚಂಪಾ ಅವರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವನ್ನು ಗಿರಡ್ಡಿ ಕಟುಮಾತುಗಳಲ್ಲಿ ಖಂಡಿಸಿದ್ದರು. ಚಂಪಾ ಅದಕ್ಕೆ ತಮ್ಮ ಎಂದಿನ ಶೈಲಿಯಲ್ಲಿಯೇ ಉತ್ತರಿಸಿದ್ದರು. ಭಿನ್ನಮತ ಪ್ರಜಾಪ್ರಭುತ್ವದ ಮೂಲನೆಲೆ. ಗಿರಡ್ಡಿಯವರು ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ಸಂವಾದಕ್ಕೆ ಅವಕಾಶ ಕಲ್ಪಿಸುತ್ತಿದ್ದರು. ಗಿರಡ್ಡಿಯವರೊಡನೆ ನಾವು ಭಿನ್ನಾಭಿಪ್ರಾಯ ಹೊಂದಿದ್ದೂ ಆಪ್ತ ಒಡನಾಟ ಇಟ್ಟುಕೊಳ್ಳುವುದು ಸಾಧ್ಯವಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ 1939ರ ಸೆಪ್ಟೆಂಬರ್ 22ರಂದು ಅಂದಾನಪ್ಪ, ಸಂಗವ್ವ ದಂಪತಿಯ ಮಗನಾಗಿ ಜನಿಸಿದ ಗಿರಡ್ಡಿ ಗೋವಿಂದರಾಜ ಕೃಷಿಕ ಮನೆತನಕ್ಕೆ ಸೇರಿದವರು. ಮಗ ಒಕ್ಕಲುತನ ಮಾಡಲಿ ಎಂಬುದು ಹಿರಿಯರ ಹಂಬಲವಾಗಿತ್ತು. ಆದರೆ ಗಿರಡ್ಡಿ ಸಾಹಿತ್ಯ ಕೃಷಿಯನ್ನು ಕಡೆಯುಸಿರಿನ ತನಕ ಶ್ರದ್ಧೆಯಿಂದ ಮಾಡಿದರು. ಹತ್ತನೆಯ ತರಗತಿಯಲ್ಲಿದ್ದಾಗಲೇ ‘ಶಾರದಾ ಲಹರಿ’ ಎಂಬ ದೀರ್ಘ ಕವಿತೆಯೊಂದನ್ನು ಬರೆದು ಪುಟ್ಟ ಹೊತ್ತಿಗೆಯಾಗಿ ಪ್ರಕಟಿಸಿದ್ದರು. ಗಿರಡ್ಡಿಯವರೇ ಹೇಳುವಂತೆ ಬೇಂದ್ರೆಯವರ ಮೇಘದೂತ ಛಂದಸ್ಸಿನಲ್ಲಿ ಬರೆದ ಕವಿತೆಯದು. ಕಾವ್ಯಶಕ್ತಿಯನ್ನು ಕೊಡಬೇಕೆಂದು ಶಾರದೆಯನ್ನು ಪರಿಪರಿಯಾಗಿ ಬೇಡಿಕೊಳ್ಳುವುದು ಅದರ ವಸ್ತು. ಅದು ಈಗ ಲಭ್ಯವಿಲ್ಲ. ಅವರ ‘ಸಮಗ್ರ ಸೃಜನ’ ಸಂಪುಟದಲ್ಲೂ ಅದನ್ನು ಅವರು ಸೇರಿಸಿಲ್ಲ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಲ್ಲಿನ ಸಾಹಿತ್ಯಕ ಪರಿಸರದಲ್ಲಿ ಗಿರಡ್ಡಿಯವರ ಸೃಜನಶೀಲತೆಗೆ ಇಂಬು ದೊರಕಿತು. ಅಲ್ಲಿನ ಕರ್ನಾಟಕ ಸಂಘದಿಂದ ಅವರೂ ಪಾಟೀಲರೂ ಸೇರಿ ‘ಭೃಂಗನಾದ’ ಎಂಬ ಹೆಸರಿನ ವಿದ್ಯಾರ್ಥಿ ಕವಿಗಳ ಸಂಕಲನವೊಂದನ್ನು ಪ್ರಕಟಿಸಿದ್ದರು. ಮುಂದೆ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಅವರ ‘ರಸವಂತಿ’ ಕವನ ಸಂಕಲನ ಪ್ರಕಟವಾಯಿತು. ವಿ.ಕೃ. ಗೋಕಾಕರ ಮುನ್ನುಡಿ, ಚೆನ್ನವೀರ ಕಣವಿಯವರ ಬೆನ್ನುಡಿಯೊಂದಿಗೆ ಪ್ರಕಟವಾದ ‘ರಸವಂತಿ’ ಆ ಕಾಲಕ್ಕೆ ಗಮನಾರ್ಹ ಸಂಕಲನವೆನ್ನಿಸಿತ್ತು. ಮುಂದೆ ಕರ್ನಾಟಕ ಕಾಲೇಜಿನಲ್ಲಿಯೇ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿದ ಸನಿಹದಲ್ಲಿ ‘ಮರ್ಲಿನ್ ಮನ್ರೊ’ ಎಂಬ ಎರಡನೆಯ ಕವನ ಸಂಕಲನವನ್ನು ಗಿರಡ್ಡಿ ಪ್ರಕಟಿಸಿದರು. ತರುಣ ಗಿರಡ್ಡಿಯವರಿಗೆ ‘ಕವಿ’ಯಾಗುವ ಆಸೆಯಿತ್ತು. ಗಿರಡ್ಡಿಯವರ ಎರಡು ಕಥಾಸಂಕಲನಗಳು ಪ್ರಕಟವಾಗಿವೆ- ‘ಆ ಮುಖಾ ಈ ಮುಖಾ’ ಹಾಗೂ ‘ಒಂದು ಬೇವಿನಮರದ ಕತೆ’. ಈ ಸಂಕಲನಗಳಲ್ಲಿಯೇ ಅವರಿಗೆ ಜನಪ್ರಿಯತೆ ತಂದುಕೊಟ್ಟ ‘ಹಂಗು’ ಹಾಗೂ ‘ಮಣ್ಣು’ ನೀಳ್ಗತೆಯೂ ಸೇರಿವೆ. ಪುಟ್ಟಣ್ಣ ಕಣಗಾಲರು ಮೂರು ಸಣ್ಣಕತೆಗಳನ್ನು ಸೇರಿಸಿ ‘ಕಥಾಸಂಗಮ’ ಎಂಬ ಚಿತ್ರ ನಿರ್ದೇಶಿಸಿದ್ದರು. ಅದರಲ್ಲಿ ‘ಹಂಗು’ ಮೊದಲನೆಯದು; ಸಾಕಷ್ಟು ಯಶಸ್ವಿಯಾಗಿ ಜನಪ್ರಿಯವಾಗಿತ್ತು. ಸಾವು ವ್ಯಕ್ತಿಯ ಅಂತರಂಗ ಬಹಿರಂಗದ ಜಗತ್ತಿನಲ್ಲಿ ಉಂಟುಮಾಡುವ ಪರಿಣಾಮಗಳನ್ನು ಅವರ ‘ಮಣ್ಣು’ ನೀಳ್ಗತೆ ದಟ್ಟ ಅನುಭವ ತೀವ್ರತೆಯೊಂದಿಗೆ ಹಿಡಿಯುತ್ತದೆ. ಎಪ್ಪತ್ತರ ದಶಕದಲ್ಲಿ ಪ್ರಕಟವಾದ ಈ ನೀಳ್ಗತೆ ಗಿರಡ್ಡಿಯವರ ಕಥನ ಕೌಶಲವನ್ನು ಪರಿಚಯಿಸುತ್ತದೆ. ಹೀಗೆ ಕವಿತೆ, ಕತೆ, ನೀಳ್ಗತೆಗಳೊಂದಿಗೆ ಸಾಹಿತ್ಯಕ ಪಯಣವನ್ನು ಆರಂಭಿಸಿದ ಗಿರಡ್ಡಿಯವರು ನಂತರ ನಮಗೆ ವಿಮರ್ಶಕರಾಗಿ ಹೆಚ್ಚು ಪರಿಚಿತರಾಗಿದ್ದಾರೆ. ‘ಸಂಕ್ರಮಣ’ ಪತ್ರಿಕೆ ಆರಂಭಿಸಿದಾಗ ಅದರಲ್ಲಿ ವಿಮರ್ಶೆಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕೆಂಬುದು ಸಂಪಾದಕ ಮಂಡಲಿಯ ಅಪೇಕ್ಷೆ. ಆದರೆ ಒಳ್ಳೆಯ ವಿಮರ್ಶಾಲೇಖನಗಳು ಸಿಗುತ್ತಿರಲಿಲ್ಲ. ಹೀಗಾಗಿ ಗಿರಡ್ಡಿಯವರೇ ಆ ಜವಾಬ್ದಾರಿ ವಹಿಸಿಕೊಂಡು ವಿಮರ್ಶೆ ಬರೆಯತೊಡಗಿದರು. ಕನ್ನಡ ನವ್ಯಕತೆಗಳನ್ನು ಕುರಿತು ಒಂದು ಲೇಖನ ಬರೆಯಹೊರಟು ‘ಸಣ್ಣ ಕತೆಯ ಹೊಸ ಒಲವುಗಳು’ ಎಂಬ ಪುಸ್ತಕವನ್ನೇ ಪ್ರಕಟಿಸಿದರು. ಇದು ಒಂದು ರೀತಿ ಅವರ ಸಾಹಿತ್ಯ ಬದುಕಿಗೆ ತಿರುವು ನೀಡಿತು. ಮುಂದೆ ಕವಿತೆ, ಕತೆ ಬರೆಯುವುದು ಕಡಿಮೆಯಾಗಿ ವಿಮರ್ಶಾ ಲೇಖನಗಳನ್ನೇ ಬರೆಯಬೇಕಾದ ಒತ್ತಡ ಸೃಷ್ಟಿಯಾಯಿತು. ಕಡೆಗೆ ವಿಮರ್ಶೆಯೇ ಅವರ ಮಾಧ್ಯಮವಾಗಿ ನಮ್ಮ ಶ್ರೇಷ್ಠ ವಿಮರ್ಶಕರಲ್ಲೊಬ್ಬರಾಗಿ ಪ್ರಸಿದ್ಧರಾದರು. ಗಿರಡ್ಡಿಯವರು 14 ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳ ಬಗೆಗೂ ಅವರು ಬರೆದಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾದರೂ ತಮ್ಮ ವಿಮರ್ಶೆ ಕನ್ನಡವಾಗುವಂತೆ ಅವರು ನೋಡಿಕೊಂಡಿದ್ದಾರೆ. ಪಾಶ್ಚಾತ್ಯ ಸಾಹಿತ್ಯದ ಅಧ್ಯಯನದಿಂದ ತಮ್ಮ ವಿಮರ್ಶಾ ಪರಿಕರಗಳನ್ನು ರೂಢಿಸಿಕೊಂಡರೂ ಕನ್ನಡ ಪರಂಪರೆಯ ಆಳವಾದ ಅಧ್ಯಯನ, ತಿಳಿವಳಿಕೆ ಅವರ ವಿಮರ್ಶಾ ಬರವಣಿಗೆಯ ವಿನ್ಯಾಸವನ್ನು ರೂಪಿಸಿದೆ. ವಿಮರ್ಶಾ ಬರವಣಿಗೆಗಳ ಮೂಲಕ ಗಿರಡ್ಡಿಯವರು ಕನ್ನಡ ಪರಂಪರೆಯೊಂದನ್ನು ರೂಪಿಸಲು ಪ್ರಯತ್ನಪಟ್ಟಿದ್ದಾರೆ. ಮರೆತುಹೋದ ಅನೇಕ ಲೇಖಕರನ್ನು ಮರುಚಿಂತನೆಗೆ ಒಳಪಡಿಸಿದ್ದಾರೆ. ಹಳಗನ್ನಡ ಸಾಹಿತ್ಯವನ್ನು ಹೊಸ ದೃಷ್ಟಿಕೋನದಿಂದ ಅರ್ಥೈಸಿ ಅದರ ಪ್ರಸ್ತುತತೆಯನ್ನು ಗುರ್ತಿಸಿದ್ದಾರೆ. ಅವರ ವಿಮರ್ಶೆಯ ಹಿಂದೆ ಸಂಶೋಧಕನೊಬ್ಬನ ಪರಿಶ್ರಮವಿದೆ, ಸಾಹಿತ್ಯಾಭ್ಯಾಸಿಯ ಸೂಕ್ಷ್ಮ ಒಳನೋಟವಿದೆ, ಸೃಜನಶೀಲ ಮನಸ್ಸಿನ ಸಂವಾದವಿದೆ. ಹೀಗಾಗಿಯೆ ಅವರ ವಿಮರ್ಶೆ ಶಾಸ್ತ್ರದ ಶಿಸ್ತು ಹಾಗೂ ಕಲೆಯ ಸ್ವಾಯತ್ತತೆ ಎರಡನ್ನೂ ಒಳಗೊಂಡಿದೆ. ಗಿರಡ್ಡಿಯವರು ಎಂದೂ ಹಗುರಾಗಿ ಮಾತನಾಡಿದವರಲ್ಲ. ಹರಟೆಯ ಸಂದರ್ಭದಲ್ಲೂ ಗಾಸಿಪ್​ನಿಂದ ದೂರವಿರುತ್ತಿದ್ದರು. ಶಂಬಾ-ಬೇಂದ್ರೆ ಪುರಾಣವನ್ನು ಅವರು ಒಂದು ಸಾಹಿತ್ಯಕ ಪ್ರಸಂಗವೆಂಬಂತೆ ವಿವರಿಸುವಾಗಲೂ ಅದರ ಹಿಂದೆ ಆಳವಾದ ಸಂಶೋಧನೆಯಿರುತ್ತಿತ್ತು. ನಮ್ಮ ಸಾಹಿತ್ಯಕ ಸಂದರ್ಭದಲ್ಲಿ ತಮ್ಮ ಲಘುಮಾತುಗಳಿಂದ ಯಾರ ವ್ಯಕ್ತಿತ್ವವನ್ನಾದರೂ ಹನನ ಮಾಡುವ ಚಾಳಿ ಪ್ರಬಲವಾಗಿರುವಾಗ ಗಿರಡ್ಡಿಯವರ ರೀತಿ ನಮಗೆ ಮಾದರಿಯಂತಿದೆ. ಗಿರಡ್ಡಿಯವರು ಇತ್ತೀಚೆಗೆ ಲಲಿತ ಪ್ರಬಂಧ ಬರೆಯುವುದರಲ್ಲಿ ಆಸಕ್ತಿ ತೋರಿದ್ದರು. ‘ಹಿಡಿಯದ ಹಾದಿ’, ‘ಆತ್ಮೀಯ’, ‘ಸಾಹಿತ್ಯ ಲೋಕದ ಸುತ್ತಮುತ್ತ’ ಮೊದಲಾದವು ಭಿನ್ನ ರೀತಿಯ ಬರವಣಿಗೆಗಳು. ಅವರ ಆರಂಭದ ಸೃಜನಶೀಲ ಮನಸ್ಸು ಇಲ್ಲಿ ಹೊಸರೂಪ, ವಿನ್ಯಾಸಗಳಲ್ಲಿ ಕಾಣಿಸಿಕೊಂಡಂತೆ ತೋರುತ್ತದೆ. ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯದೊಡನೆ ನಿಕಟ ಒಡನಾಟವಿಟ್ಟುಕೊಂಡು ಕನ್ನಡ ಪರಂಪರೆಯೊಡನೆ ಸಂವಾದಿಸುತ್ತ ಬಂದ ಗಿರಡ್ಡಿಯವರಿಗೆ ಇತ್ತೀಚೆಗೆ ಕನ್ನಡ ಪರಿಸರದಲ್ಲಿ ಸಂವಾದವೇ ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ ಎಂದು ತೀವ್ರವಾಗಿ ಅನ್ನಿಸಿತ್ತು. ಮಾತು ಜಗಳವಾಗುತ್ತಿರುವ ಸಂದರ್ಭದಲ್ಲಿ ಮಾತಿಗೆ ಮತ್ತೆ ಘನತೆ ತರುವುದು ಹೇಗೆ ಎಂದು ಅವರು ಗಂಭೀರವಾಗಿ ಚಿಂತಿಸುತ್ತಿದ್ದರು. ಎಲ್ಲ ತಲೆಮಾರಿನ ಸಂವೇದನಾಶೀಲ ಮನಸ್ಸುಗಳನ್ನು ಒಂದು ವೇದಿಕೆಯಲ್ಲಿ ತರುವುದರ ಮೂಲಕ ಜಡವಾಗುತ್ತಿರುವ ಪರಿಸರದಲ್ಲಿ ಚಲನಶೀಲತೆಯನ್ನು ತರಬೇಕೆಂದು ಪ್ರಯತ್ನಿಸಿ, ಕೆಲವು ಗೆಳೆಯರೊಡನೆ ಸೇರಿ ‘ಸಾಹಿತ್ಯ ಸಂಭ್ರಮ’ ಎಂಬ ಸಮಾವೇಶವನ್ನು ಆರಂಭಿಸಿದರು. ಕನ್ನಡದಲ್ಲಿ ಇದೊಂದು ಹೊಸ ರೀತಿಯ ಪ್ರಯೋಗ. ಆರಂಭದಲ್ಲಿ ಇದಕ್ಕೂ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಆದರೆ ಗಿರಡ್ಡಿಯವರು ಇದೆಲ್ಲವನ್ನೂ ಎದುರಿಸಿ ತಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳದೆ ಮುಂದುವರಿದರು. ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ‘ಸಾಹಿತ್ಯ ಸಂಭ್ರಮ’ ಸಾಹಿತ್ಯ ಜಾತ್ರೆಗೆ ಒಂದು ಪರ್ಯಾಯ ಸಾಧ್ಯತೆಯನ್ನು ತೋರಿಸುವ ಒಂದು ಪ್ರಾಮಾಣಿಕ ಪ್ರಯತ್ನ. ಗಿರಡ್ಡಿಯವರು ನಾಡಿನ ಪ್ರಮುಖ ದನಿಯಾಗಿದ್ದರೂ ಎಂದೂ ವ್ಯವಸ್ಥೆಯ ಸುತ್ತ ಸುಳಿದಾಡಿದವರಲ್ಲ. ಅಧಿಕಾರಸ್ಥ ವಲಯದಲ್ಲಿ ಅವರು ಕಾಣಿಸಿಕೊಂಡವರಲ್ಲ. ಎಲ್ಲರೊಡನೆ ಸಮಭಾವದಿಂದ ನಡೆದುಕೊಳ್ಳುವ ಸಮಚಿತ್ತವನ್ನು ಎಂದೂ ಕಳೆದುಕೊಳ್ಳಲಿಲ್ಲ. ಅನೇಕ ಪ್ರಮುಖ ಪ್ರಶಸ್ತಿ ಸಮಿತಿಗಳಲ್ಲಿ ಅವರಿದ್ದು ಅನೇಕ ಅರ್ಹರಿಗೆ ಪ್ರಶಸ್ತಿ ಸಿಗಲು ಕಾರಣರಾಗಿದ್ದಾರೆ. ಹೀಗಾಗಿಯೇ ಕೆಲವು ಪ್ರಶಸ್ತಿಗಳಿಂದ ಅವರು ಹೊರಗುಳಿಯುವಂತಾಯಿತೇನೋ! ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅವರು ಹಾಕಿಕೊಂಡು ಅನುಷ್ಠಾನಗೊಳಿಸಿದ ಯೋಜನೆಗಳು ಕನ್ನಡ ಸಾಹಿತ್ಯ ಚರಿತ್ರೆಯನ್ನು ಹೊಸ ರೀತಿಯಲ್ಲಿ ಬರೆಯುವ ಪ್ರಯತ್ನಗಳು. ಕನ್ನಡ ಅಧ್ಯಯನಕ್ಕೆ ವಿಸ್ತಾರ ವೇದಿಕೆಯನ್ನು ಕಲ್ಪಿಸುವ ಸಾಧ್ಯತೆಗಳು. ಗಿರಡ್ಡಿಯವರು ಸದಾ ಹೊಸ ಹೊಸ ಚಿಂತನೆಗಳಲ್ಲಿ ಆಸಕ್ತರಾಗಿದ್ದರು. ಕನ್ನಡ ಸಂಸ್ಕೃತಿಯನ್ನು ಸಮಕಾಲೀನಗೊಳಿಸುವುದು ಹೇಗೆಂಬ ಆಲೋಚನೆಗಳಲ್ಲಿ ಸಹ ಸಂವೇದನಾಶೀಲರೊಡನೆ ರ್ಚಚಿಸುತ್ತಿದ್ದರು. ಚಿಂತನೆಗಳನ್ನು ಕಾರ್ಯಗತಗೊಳಿಸುವ ಕ್ರಿಯಾಶೀಲ ಶಕ್ತಿ ಅವರಿಗಿತ್ತು. ಅವರು ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನನ್ನಿಂದ ‘ನವ್ಯತೆ’ ಪುಸ್ತಕ ಬರೆಸಿದರು. ಇತ್ತೀಚೆಗಿನ ‘ಸಾಹಿತ್ಯ ಸಂಭ್ರಮ’ ಸಮಾವೇಶದಲ್ಲಿ ‘ಆಶಯ ಭಾಷಣ’ ಮಾಡಲು ಆಹ್ವಾನಿಸಿದ್ದರು. ಲೆಕ್ಕವಿಲ್ಲದಷ್ಟು ಸಲ ಅವರೊಡನೆ ವೇದಿಕೆ ಹಂಚಿಕೊಂಡಿದ್ದೇನೆ. ಅವರ ನಿಷ್ಕಲ್ಮಶ ಪ್ರೀತಿ ಸವಿದ ಅನೇಕರಲ್ಲಿ ನಾನೂ ಒಬ್ಬ. ಹೊಸ ತಲೆಮಾರಿನ ಬಗ್ಗೆ ಅವರಿಗೆ ಸದಾ ಆಸಕ್ತಿ, ಪ್ರೀತಿ. ಕನ್ನಡ ಪರಂಪರೆಯ ಹಿರಿಯ ಜೀವವೊಂದನ್ನು ನಾವು ಕಳೆದುಕೊಂಡಿದ್ದೇವೆ. ಅವರು ಅನೇಕ ಎಳೆಯ ಸಾಹಿತ್ಯಾಸಕ್ತರಿಗೆ ಹಿರಿಯಣ್ಣನಂತಿದ್ದರು. ಅವರದು ಮಾರ್ಗದರ್ಶಕ ಚೇತನ. ಧಾರವಾಡ ಮತ್ತೊಮ್ಮೆ ಬರಡಾಗಿದೆ. ಹಿರಿಯ ಆಪ್ತ ಗೆಳೆಯರಾದ ಗಿರಡ್ಡಿಯವರಿಗೆ ನಾಡವರ ಪರವಾಗಿ ನನ್ನ ಕೃತಜ್ಞತೆಯ ನುಡಿನಮನ.
ವಲಸೆಗಾರರಿಗೆ ನೆರವಾಗಲು ಮತ್ತು ಶ್ರಮಿಕ ರೈಲುಗಳಲ್ಲದೆ ಬೇರೆ ರೈಲುಗಳಲ್ಲಿ ಪ್ರಯಾಣಿಸಲು ಇಚ್ಚಿಸುವವರಿಗೆ ಸಹಾಯ ಮಾಡುವುದಕ್ಕಾಗಿ ಈ ನಿಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಲಿರುವ, ಶ್ರಮಿಕ ರೈಲುಗಳಲ್ಲದ ಇತರ ರೈಲುಗಳಿಗಾಗಿ 100 ಜೋಡಿ ರೈಲುಗಳನ್ನು ಪಟ್ಟಿ ಮಾಡಲಾಗಿದೆ ಟಿಕೇಟ್ ಗಳ ಬುಕ್ಕಿಂಗ್ ಗಾಗಿ , ಚಾರ್ಟಿಂಗ್, ಮೀಸಲು, ರಿಯಾಯತಿಗಳು, ರದ್ದತಿ ಮತ್ತು ಮರುಪಾವತಿಗಳು, ಆರೋಗ್ಯ ತಪಾಸಣೆ, ಕ್ಯಾಟರಿಂಗ್ ಲಿನೆನ್ ಇತ್ಯಾದಿಗಳಿಗೆ ರೂಪಿಸಲಾಗಿರುವ ಮಾನದಂಡಗಳು ಈ ಎಲ್ಲಾ ರೈಲುಗಳಿಗೆ ಬುಕ್ಕಿಂಗ್ 21/05/20 ರ ಬೆಳಿಗ್ಗೆ 10 ಗಂಟೆಯಿಂದ ಆರಂಭ. ಮುಂದಿನ ಸಲಹೆಗಳು ಲಭಿಸುವವರೆಗೆ ಇತರ ನಿಯಮಿತ ಪ್ರಯಾಣಿಕ ಸೇವೆಗಳು, ಎಲ್ಲಾ ಮೈಲ್/ ಎಕ್ಸ್ ಪ್ರೆಸ್, ಪ್ಯಾಸೆಂಜರ್ ಮತ್ತು ಉಪನಗರ ಸೇವೆಗಳ ಆರಂಭ ಇಲ್ಲ ರೈಲುಗಳಲ್ಲಿ ರಿಸರ್ವ್ ಇಲ್ಲದ ಬೋಗಿಗಳು ಇರುವುದಿಲ್ಲ ದರ ಸಾಮಾನ್ಯದಂತೆಯೇ ಇರುತ್ತದೆ ಮತ್ತು ಜನರಲ್ ಕೋಚ್ (ಜಿ.ಎಸ್.) ಗಳಿಗೆ, ಕಾಯ್ದಿರಿಸುವಿಕೆಯಿಂದಾಗಿ ಎರಡನೇ ಸೀಟಿಂಗ್ (2 ಎಸ್.) ದರವನ್ನು ವಿಧಿಸಲಾಗುತ್ತದೆ. ಮತ್ತು ಎಲ್ಲಾ ಪ್ರಯಾಣಿಕರಿಗೂ ಸೀಟುಗಳನ್ನು ಒದಗಿಸಲಾಗುತ್ತದೆ ಆನ್ ಲೈನ್ ಇ-ಟಿಕೇಟಿಂಗ್ ಮಾತ್ರ ಲಭ್ಯ, ಇದನ್ನು ಐ.ಆರ್.ಸಿ.ಟಿ.ಸಿ ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ಮಾಡಬೇಕಾಗುತ್ತದೆ.ಯಾವುದೇ ರೈಲು ನಿಲ್ದಾಣಗಳ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಗಳಲ್ಲಿ ಟಿಕೇಟ್ ಗಳ ಬುಕ್ಕಿಂಗ್ ಇಲ್ಲ ಮುಂಗಡ ಟಿಕೇಟ್ ಕಾಯ್ದಿರಿಸುವ ಅವಧಿ (ಎ.ಆರ್.ಪಿ.) ಗರಿಷ್ಟ ಎಂದರೆ 30 ದಿನಗಳು ದೃಢೀಕೃತ ಟಿಕೇಟ್ ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರವೇ ರೈಲ್ವೇ ನಿಲ್ದಾಣಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ ರೈಲನ್ನು ಏರುವುದಕ್ಕೆ ಮೊದಲು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಮತ್ತು ರೋಗಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲನ್ನು ಏರಲು/ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ ಈ ವಿಶೇಷ ರೈಲುಗಳಲ್ಲಿ ದಿವ್ಯಾಂಗರ ನಾಲ್ಕು ವರ್ಗಗಳ ರಿಯಾಯತಿ ಮತ್ತು 11 ವರ್ಗಗಳ ರೋಗಿಗಳಿಗೆ ರಿಯಾಯತಿಗಳಿಗೆ ಅನುಮತಿ ಇದೆ ಅವರ ನಿಗದಿತ ಸ್ಥಳ ಬಂದಾಗ, ಪ್ರಯಾಣಿಕರು ಆಯಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಆಯ್ಕೆ ಮಾಡಿರುವ ಆರೋಗ್ಯ ಶಿಷ್ಟಾಚಾರಗಳನ್ನು ಅನುಸರಿಸಬೇಕು ಲಿನೆನ್, ಬ್ಲಾಂಕೆಟ್ ಗಳು ಮತ್ತು ಪರದೆಗಳನ್ನು ರೈಲಿನೊಳಗೆ ಒದಗಿಸಲಾಗುವುದಿಲ್ಲ ರೈಲ್ವೇ ಸಚಿವಾಲಯವು (ಎಂ.ಒ.ಆರ್.) ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ಎಂ.ಒ.ಎಚ್. ಎಫ್.ಡಬ್ಲ್ಯು.) ಮತ್ತು ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ಗಳ ಜೊತೆ ಸಮಾಲೋಚಿಸಿ 2020ರ ಜೂನ್ 1 ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೇಯ ರೈಲು ಸೇವೆಯನ್ನು ಆಂಶಿಕವಾಗಿ ಮರುಸ್ಥಾಪಿಸಲು ನಿರ್ಧರಿಸಿದೆ. ಭಾರತೀಯ ರೈಲ್ವೇಯು 200 ರಷ್ಟು ರೈಲುಗಳ ಸೇವೆಯನ್ನು ಕೆಳಗೆ ಲಗತ್ತಿಸಿದ ಪಟ್ಟಿಯಲ್ಲಿ ಇರುವಂತೆ ಆರಂಭ ಮಾಡಲು ನಿರ್ಧರಿಸಿದೆ. ಈ ರೈಲುಗಳು 1/6/2020 ರಿದ ಓಡಾಟ ಆರಂಭಿಸಲಿವೆ ಮತ್ತು ಈ ಎಲ್ಲಾ ರೈಲುಗಳಿಗೆ ಮುಂಗಡ ಕಾಯ್ದಿರಿಸುವಿಕೆ 21/05/2020 ರ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಈ ವಿಶೇಷ ಸೇವೆಗಳು ಈಗಿರುವ ಮೇ 1 ರಿಂದ ಓಡಾಟ ನಡೆಸುತ್ತಿರುವ ಶ್ರಮಿಕ ವಿಶೇಷ ರೈಲುಗಳು ಮತ್ತು 2020 ರ ಮೇ 12 ರಿಂದ ಕಾರ್ಯಾಚರಿಸುತ್ತಿರುವ ವಿಶೇಷ ಹವಾನಿಯಂತ್ರಿತ ರೈಲುಗಳಿಗೆ (30 ರೈಲುಗಳು ) ಹೆಚ್ಚುವರಿಯಾದುದಾಗಿರುತ್ತವೆ. ಮೈಲ್/ ಎಕ್ಸ್ ಪ್ರೆಸ್ , ಪ್ಯಾಸೆಂಜರ್, ಮತ್ತು ಉಪನಗರ ಸೇವೆಗಳು ಸಹಿತ ಇತರ ನಿಯಮಿತ ಪ್ರಯಾಣಿಕ ಸೇವೆಗಳು ಮುಂದಿನ ಸಲಹೆಯವರೆಗೆ ರದ್ದಾಗಿರುತ್ತವೆ. ರೈಲಿನ ಮಾದರಿ: ನಿಯಮಿತ ರೈಲುಗಳ ರೀತಿಯಲ್ಲಿ ವಿಶೇಷ ರೈಲುಗಳು . ಈ ರೈಲುಗಳು ಪೂರ್ಣವಾಗಿ ಮುಂಗಡ ಕಾಯ್ದಿರಿಸಲ್ಪಡುವ ರೈಲುಗಳಾಗಿದ್ದು, ಹವಾನಿಯಂತ್ರಿತ ಮತ್ತು ಹವಾ ನಿಯಂತ್ರಿತವಲ್ಲದ ವರ್ಗಗಳನ್ನು ಒಳಗೊಂಡಿದೆ. ಸಾಮಾನ್ಯ ಬೋಗಿಗಳಿಗೂ (ಜಿ.ಎಸ್.) ಕುಳಿತುಕೊಳ್ಳಲು ಸೀಟುಗಳನ್ನು ಕಾಯ್ದಿರಿಸಬೇಕಾಗುತ್ತದೆ. ರೈಲಿನಲ್ಲಿ ಕಾದಿರಿಸುವಿಕೆ ರಹಿತವಾದ ಯಾವುದೇ ಬೋಗಿಗಳು ಇರುವುದಿಲ್ಲ. ದರವು ಸಾಮಾನ್ಯ ದರವಾಗಿರುತದೆ. ಮತ್ತು ಸಾಮಾನ್ಯ ಬೋಗಿಗಳಿಗೆ (ಜಿ.ಎಸ್.) ಮುಂಗಡ ಕಾಯ್ದಿರಿಸುವಿಕೆ ಕಾರಣದಿಂದಾಗಿ ಎರಡನೇ ಸೀಟಿಂಗ್ (2 ಎಸ್.) ದರವನ್ನು ವಿಧಿಸಲಾಗುತ್ತದೆ ಮೆತ್ತು ಎಲ್ಲಾ ಪ್ರಯಾಣಿಕರಿಗೂ ಸೀಟುಗಳನ್ನು ಒದಗಿಸಲಾಗುತ್ತದೆ. ಟಿಕೇಟುಗಳ ಕಾಯ್ದಿರಿಸುವಿಕೆ ಮತ್ತು ಚಾರ್ಟಿಂಗ್ : ಐ.ಆರ್. ಟಿ.ಸಿ. ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ಮಾತ್ರವೇ ಆನ್ ಲೈನ್ ಇ-ಟಿಕೇಟಿಂಗ್ ಗೆ ಅವಕಾಶ. ರೈಲ್ವೇ ನಿಲ್ದಾಣಗಳ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಗಳಲ್ಲಿ ಟಿಕೇಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲ. “ಏಜೆಂಟ”ರ ಮೂಲಕ (ಐ.ಆರ್.ಟಿ.ಸಿ. ಮತ್ತು ರೈಲ್ವೇ ಏಜೆಂಟರು) ಟಿಕೇಟ್ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲ. ಮುಂಗಡ ಟಿಕೇಟ್ ಕಾಯ್ದಿರಿಸುವಿಕೆಯ ಅವಧಿ (ಎ.ಆರ್.ಪಿ.) ಗರಿಷ್ಟವೆಂದರೆ 30 ದಿನಗಳು. ಆರ್.ಎ.ಸಿ. ಮತ್ತು ಕಾಯುವ ಪಟ್ಟಿಯನ್ನು ನಿಯಮಾನುಸಾರ ತಯಾರಿಸಲಾಗುವುದು, ಆದಾಗ್ಯೂ ಕಾಯುವ ಪಟ್ಟಿಯಲ್ಲಿರುವ ಪ್ರಯಾಣಿಕರು ರೈಲನ್ನೇರಲು ಅವಕಾಶ ಕೊಡಲಾಗುವುದಿಲ್ಲ. ಮುಂಗಡ ಕಾಯ್ದಿರಿಸಿಲ್ಲದಂತಹ ಟಿಕೇಟ್ (ಯು.ಟಿ.ಎಸ್.) ಗಳನ್ನು ನೀಡಲಾಗುವುದಿಲ್ಲ. ಮತ್ತು ರೈಲಿನಲ್ಲಿ ಪ್ರಯಾಣದ ವೇಳೆ ಯಾವುದೇ ಟಿಕೇಟ್ ಗಳನ್ನು ಪ್ರಯಾಣಿಕರಿಗೆ ನೀಡಲಾಗುವುದಿಲ್ಲ. ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಮುಂಗಡ ಕಾಯ್ದಿರಿಸುವಿಕೆಯನ್ನು ಈ ರೈಲುಗಳಲ್ಲಿ ಅನುಮತಿಸಲಾಗಿಲ್ಲ. ಮೊದಲ ಚಾರ್ಟನ್ನು ನಿಗದಿತ ವೇಳಾಪಟ್ಟಿಗಿಂತ 4 ಗಂಟೆ ಮೊದಲು ಪ್ರಕಟಿಸತಕ್ಕದ್ದು ಮತ್ತು ಎರಡನೇ ಚಾರ್ಟನ್ನು ರೈಲು ಹೊರಡುವ ಕನಿಷ್ಟ 2 ಗಂಟೆ ಮೊದಲು ತಯಾರಿಸಿರತಕ್ಕದ್ದು. (ಇದುವರೆಗಿನ ಪದ್ದತಿಯಲ್ಲಿ ಇದು 30 ನಿಮಿಷಗಳ ಮೊದಲು ತಯಾರಾಗುತ್ತಿತ್ತು.) ಮೊದಲ ಮತ್ತು ಎರಡನೆ ಚಾರ್ಟ್ ತಯಾರಿಯ ನಡುವೆ ಆನ್ ಲೈನ್ ಮುಂಗಡ ಕಾಯ್ದಿರಿಸುವಿಕೆಗೆ ಮಾತ್ರ ಅನುಮತಿ ಇದೆ. ಎಲ್ಲಾ ಪ್ರಯಾಣಿಕರನ್ನು ಕಡ್ದಾಯವಾಗಿ ತಪಾಸಣೆ ಮಾಡತಕ್ಕದ್ದು ಮತ್ತು ಯಾವುದೇ ರೋಗ ಲಕ್ಷಣ ಇಲ್ಲದವರನ್ನು ಮಾತ್ರ ರೈಲಿನೊಳಗೆ ಹೋಗಲು ಅವಕಾಶ ಮಾಡಿಕೊಡಲಾಗುವುದು. ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವವರು ಈ ಕೆಳಗಿನ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಟಿಕೇಟ್ ದೃಢೀಕರಿಸಲ್ಪಟ್ಟ ಪ್ರಯಾಣಿಕರಿಗೆ ಮಾತ್ರ ರೈಲ್ವೇ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ . ಎಲ್ಲಾ ಪ್ರಯಾಣಿಕರೂ ಪ್ರವೇಶ ಮಾಡುವಾಗ ಮತ್ತು ಪ್ರಯಾಣ ಕಾಲದಲ್ಲಿ ಮುಖಗವಸುಗಳನ್ನು ಧರಿಸಿರತಕ್ಕದ್ದು ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಕನಿಷ್ಟ 90 ನಿಮಿಷ ಮುಂಚಿತವಾಗಿ ಆಗಮಿಸತಕ್ಕದ್ದು, ಇದರಿಂದ ನಿಲ್ದಾಣದಲ್ಲಿ ಉಷ್ಣಾಂಶ ತಪಾಸಣೆಗೆ ಅನುಕೂಲವಾಗುತ್ತದೆ. ಯಾವುದೇ ರೋಗ ಲಕ್ಷಣ ಇಲ್ಲದವರಿಗೆ ಮಾತ್ರವೇ ಪ್ರಯಾಣಿಸಲು ಅನುಮತಿಸಲಾಗುವುದು. ಪ್ರಯಾಣಿಕರು ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಬೇಕು ಅವರ ನಿಗದಿತ ಇಳಿದಾಣ ಬಂದಾಗ , ಪ್ರಯಾಣಿಕರು ಅಲ್ಲಿಯ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ನಿರ್ದಿಷ್ಟಪಡಿಸಿದ ಆರೋಗ್ಯ ಶಿಷ್ಟಾಚಾರಗಳನ್ನು ಪಾಲಿಸಬೇಕು ಕೋಟಾ ಅನುಮತಿಸಲ್ಪಟ್ಟಿದೆ: ಈ ವಿಶೇಷ ರೈಲಿನಲ್ಲಿ ಸಾಮಾನ್ಯವಾಗಿ ನಿಯಮಿತ ನೆಲೆಯಲ್ಲಿ ಓಡಾಡುವ ರೈಲುಗಳಲ್ಲಿರುವಂತೆ ಎಲ್ಲಾ ರೀತಿಯ ಮೀಸಲುಗಳಿಗೂ ಅನುಮತಿ ಇದೆ. ಈ ನಿಟ್ಟಿನಲ್ಲಿ ಕೆಲವೇ ಕೆಲವು ಮುಂಗಡ ಕಾಯ್ದಿರಿಸುವಿಕೆ ಕೌಂಟರುಗಳು (ಪಿ.ಆರ್.ಎಸ್.) ಕಾರ್ಯಾಚರಿಸುತ್ತವೆ. ಆದಾಗ್ಯೂ ಈ ಕೌಂಟರುಗಳ ಮೂಲಕ ಸಾಮಾನ್ಯ ಟಿಕೇಟ್ ಬುಕ್ಕಿಂಗ್ ಮಾಡಲಾಗುವುದಿಲ್ಲ. ರಿಯಾಯತಿಗಳು: ನಾಲ್ಕು ವರ್ಗದ ದಿವ್ಯಾಂಗನ್ ರಿಯಾಯತಿಗಳು ಮತ್ತು 11 ವರ್ಗದ ರೋಗಿಗಳ ರಿಯಾಯತಿಗಳು ಈ ವಿಶೇಷ ರೈಲುಗಳಲ್ಲಿ ಅನುಮತಿಸಲ್ಪಟ್ಟಿವೆ. ರದ್ದು ಮತ್ತು ಮರುಪಾವತಿ ನಿಯಮಗಳು: ರೈಲ್ವೇ ಪ್ರಯಾಣಿಕರ (ಪ್ರಯಾಣದ ಟಿಕೇಟ್ ರದ್ದತಿ ಮತ್ತು ದರ ಮರುಪಾವತಿ ) ನಿಯಮಗಳು ,2015 ಇದಕ್ಕೆ ಅನ್ವಯಿಸುತ್ತವೆ. ಇದಕ್ಕೆ ಹೆಚ್ಚುವರಿಯಾಗಿ ಒಂದು ವೇಳೆ ಕೊರೊನಾ ರೋಗಲಕ್ಷಣಗಳ ಕಾರಣಕ್ಕೆ ಪ್ರಯಾಣಿಕರು ಪ್ರಯಾಣಕ್ಕೆ ಅರ್ಹರಾಗಿರದೇ ಇದ್ದಲ್ಲಿ ಈಗಾಗಲೇ ನೀಡಲಾಗಿರುವ ಈ ಕೆಳಗೆ ನೀಡಲಾದ ಸೂಚನೆಗಳ ಅನ್ವಯ ಪ್ರಯಾಣದರ ಮರುಪಾವತಿಗೆ ಅರ್ಹರಾಗುತ್ತಾರೆ. ಎಂ.ಎಚ್.ಎ. ಮಾರ್ಗದರ್ಶಿಗಳ ಪ್ರಕಾರ ಎಲ್ಲಾ ಪ್ರಯಾಣಿಕರೂ ಕಡ್ದಾಯವಾಗಿ ತಪಾಸಣೆಗಳಿಗೆ ಒಳಗಾಗಬೇಕು ಮತ್ತು ರೋಗ ಲಕ್ಷಣ ಇಲ್ಲದ ಪ್ರಯಾಣಿಕರಿಗೆ ಮಾತ್ರ ರೈಲಿಗೆ ಪ್ರವೇಶಾವಕಾಶ ಪಡೆಯುತ್ತಾರೆ. ಉಷ್ಣಾಂಶ ತಪಾಸಣೆ ವೇಳೆ ಪ್ರಯಾಣಿಕರಲ್ಲಿ ಅತ್ಯಂತ ಹೆಚ್ಚಿನ ಉಷ್ಣಾಂಶ ದಾಖಲಾದರೆ / ಕೋವಿಡ್ -19 ಇತ್ಯಾದಿಗಳ ರೋಗ ಲಕ್ಷಣಗಳು ಕಂಡು ಬಂದರೆ , ಆ ಪ್ರಯಾಣಿಕರು ದೃಢೀಕೃತ ಟಿಕೇಟ್ ಹೊಂದಿದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗದು. ಇಂತಹ ಸಂದರ್ಭದಲ್ಲಿ ಈ ಕೆಳಗಿನಂತೆ ಆ ಪ್ರಯಾಣಿಕರಿಗೆ ಪೂರ್ಣ ದರದ ಮರುಪಾವತಿ ಮಾಡಲಾಗುತ್ತದೆ. ಎಂ.ಎಚ್.ಎ. ಮಾರ್ಗದರ್ಶಿಗಳ ಪ್ರಕಾರ ಎಲ್ಲಾ ಪ್ರಯಾಣಿಕರೂ ಕಡ್ದಾಯವಾಗಿ ತಪಾಸಣೆಗಳಿಗೆ ಒಳಗಾಗಬೇಕು ಮತ್ತು ರೋಗ ಲಕ್ಷಣ ಇಲ್ಲದ ಪ್ರಯಾಣಿಕರಿಗೆ ಮಾತ್ರ ರೈಲಿಗೆ ಪ್ರವೇಶಾವಕಾಶ ಪಡೆಯುತ್ತಾರೆ. ಉಷ್ಣಾಂಶ ತಪಾಸಣೆ ವೇಳೆ ಪ್ರಯಾಣಿಕರಲ್ಲಿ ಅತ್ಯಂತ ಹೆಚ್ಚಿನ ಉಷ್ಣಾಂಶ ದಾಖಲಾದರೆ / ಕೋವಿಡ್ -19 ಇತ್ಯಾದಿಗಳ ರೋಗ ಲಕ್ಷಣಗಳು ಕಂಡು ಬಂದರೆ , ಆ ಪ್ರಯಾಣಿಕರು ದೃಢೀಕೃತ ಟಿಕೇಟ್ ಹೊಂದಿದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗದು. ಇಂತಹ ಸಂದರ್ಭದಲ್ಲಿ ಈ ಕೆಳಗಿನಂತೆ ಆ ಪ್ರಯಾಣಿಕರಿಗೆ ಪೂರ್ಣ ದರದ ಮರುಪಾವತಿ ಮಾಡಲಾಗುತ್ತದೆ. (I). ಏಕ ಪ್ರಯಾಣಿಕ ಪಿ.ಎನ್.ಆರ್. ಹೊಂದಿರುವ ಪ್ರಕರಣಗಳಲ್ಲಿ. (ii). ಒಂದು ಗುಂಪು/ ತಂಡ ಟಿಕೇಟ್ ಹೊಂದಿರುವ ಪ್ರಕರಣದಲ್ಲಿ ಓರ್ವ ಪ್ರಯಾಣಿಕ ಪ್ರಯಾಣಕ್ಕೆ ಅನರ್ಹ ಎಂದು ಕಂಡುಬಂದಲ್ಲಿ ಮತ್ತು ಅದೇ ಪಿ.ಎನ್.ಆರ್. ಹೊಂದಿರುವ ಇತರ ಪ್ರಯಾಣಿಕರು ಪ್ರಯಾಣಿಸಲು ಇಚ್ಚಿಸದಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಎಲ್ಲಾ ಪ್ರಯಾಣಿಕರಿಗೂ ಪೂರ್ಣ ಮರು ಪಾವತಿ ಮಾಡಲಾಗುತ್ತದೆ. (iii) ತಂಡದಲ್ಲಿ ಟಿಕೇಟ್ ಪಡೆದಿದ್ದು, ಅವರಲ್ಲಿ ಓರ್ವ ಪ್ರಯಾಣಿಕ ಪ್ರಯಾಣಿಸಲು ಅನರ್ಹ ಎಂದು ಕಂಡು ಬಂದಿದ್ದಲ್ಲಿ ಮತ್ತು ಆ ಪಿ.ಎನ್.ಆರ್. ಹೊಂದಿರುವ ತಂಡದ ಇತರ ಸದಸ್ಯರು ಪ್ರಯಾಣಕ್ಕೆ ಇಚ್ಚೆ ಪಟ್ಟರೆ ಆಗ ಆ ಪ್ರಯಾಣಿಸಲಾಗದ ಪ್ರಯಾಣಿಕರಿಗೆ ಪ್ರಯಾಣದರವನ್ನು ಪೂರ್ಣವಾಗಿ ಮರುಪಾವತಿ ಮಾಡತಕ್ಕದ್ದು. ಈ ಮೇಲಿನ ಎಲ್ಲಾ ಪ್ರಕರಣಗಳಲ್ಲಿ , ಟಿ.ಟಿ.ಇ. ಪ್ರಮಾಣಪತ್ರವನ್ನು ಪ್ರಯಾಣಿಕರಿಗೆ ಪ್ರವೇಶ/ತಪಾಸಣಾ/ ಸ್ಕ್ರೀನಿಂಗ್ ಕೇಂದ್ರಗಳಲ್ಲಿ “ ಕೋವಿಡ್ 19 ರೋಗ ಲಕ್ಷಣದ ಕಾರಣಕ್ಕಾಗಿ ಪ್ರಯಾಣಿಸಲಾಗದ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ ಕೊಡಲಾಗುತ್ತದೆ. ಟಿ.ಟಿ.ಇ. ಪ್ರಮಾಣಪತ್ರವನ್ನು ಪಡೆದ ಬಳಿಕ, ಪ್ರಯಾಣಿಸದ ಪ್ರಯಾಣಿಕರ ಹಣ ಮರುಪಾವತಿ ಪಡೆಯುವುದಕ್ಕಾಗಿ ಟಿ.ಡಿ.ಆರ್. ನ್ನು ಪ್ರಯಾಣದ ದಿನಾಂಕದ 10 ದಿನಗಳ ಒಳಗೆ ಮೂಲದೊಂದಿಗೆ ಸಲ್ಲಿಸಬೇಕು. ಟಿ.ಟಿ.ಇ. ನೀಡಿದ ಪ್ರಮಾಣ ಪತ್ರವನ್ನು ಪ್ರಯಾಣಿಕರು ಐ.ಆರ್.ಸಿ.ಟಿ.ಸಿ.ಗೆ ಕಳುಹಿಸಬೇಕು. ಮತ್ತು ಪ್ರಯಾಣಿಸದೇ ಇರುವ ಪ್ರಯಾಣಿಕರ ಪೂರ್ಣ ಟಿಕೇಟ್ ದರವನ್ನು ಐ.ಆರ್.ಸಿ.ಟಿ.ಸಿ. ಯು ಗ್ರಾಹಕರ ಖಾತೆಗೆ ಜಮಾ ಮಾಡತಕ್ಕದ್ದು. ಮೇಲ್ಕಾಣಿಸಿದ ಉದ್ದೇಶಗಳಿಗಾಗಿ , ಸಿ.ಆರ್.ಐ.ಎಸ್. ಮತ್ತು ಐ.ಆರ್.ಸಿ.ಟಿ.ಸಿ. ಗಳು ಕೋವಿಡ್ -19 ಲಕ್ಷಣಗಳ ಕಾರಣಕ್ಕಾಗಿ ಪ್ರಯಾಣಿಸಲಾಗದ ಪ್ರಯಾಣಿಕರ ಟಿ.ಡಿ.ಆರ್. ಸಲ್ಲಿಕೆಗೆ ಅವಶ್ಯ ಬದಲಾವಣೆಗಳನ್ನು ಮಾಡತಕ್ಕದ್ದು. ಒಂದು ದಾರಿ ಎಂದರೆ “ ಆಂಶಿಕ / ಇಡೀಯ ಪ್ರಯಾಣಿಕರಿಗೆ ಅತಿ ಹೆಚ್ಚು ಉಷ್ಣಾಂಶ ಇರುವ ಕಾರಣದಿಂದ / ಕೋವಿಡ್ -19 ಲಕ್ಷಣಗಳಿರುವ ಕಾರಣಕ್ಕೆ ರೈಲ್ವೇಯಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗಿರುವುದಿಲ್ಲ” ಎಂಬ ಅಂಶ ಅಲ್ಲಿ ಲಭ್ಯ ಇರುತ್ತದೆ. ಕ್ಯಾಟರಿಂಗ್ : ಪ್ರಯಾಣದರದಲ್ಲಿ ಊಟ ಉಪಹಾರದ ವೆಚ್ಚಗಳು ಸೇರಿರುವುದಿಲ್ಲ. ಪೂರ್ವ ಪಾವತಿ ಮಾಡಿ ಊಟ ಮುಂಗಡ ಕಾಯ್ದಿರಿಸಲು ಇ-ಕ್ಯಾಟರಿಂಗ್ ವ್ಯವಸ್ಥೆ ಇಲ್ಲ. ಅದಾಗ್ಯೂ ಐ.ಆರ್.ಸಿ.ಟಿ.ಸಿ. ಯು ಒಂದು ಮಿತಿಯಲ್ಲಿ ಆಹಾರ ಮತ್ತು ಪ್ಯಾಕ್ ಮಾಡಲ್ಪಟ್ಟ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಡುಗೆ ವ್ಯವಸ್ಥೆ ಇರುವ (ಪ್ಯಾಂಟ್ರಿ ಕಾರ್) ಕೆಲವು ರೈಲುಗಳಲ್ಲಿ ಪಾವತಿ ಮಾಡಿ ಪಡೆಯುವ ಆಧಾರದಲ್ಲಿ ಮಾಡಲಿದೆ. ಈ ಬಗ್ಗೆ ಮಾಹಿತಿಯನ್ನು ಟಿಕೇಟ್ ಮುಂಗಡ ಕಾಯ್ದಿರಿಸುವಾಗಲೇ ಪ್ರಯಾಣಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಪ್ರಯಾಣಿಕರು ತಮ್ಮದೇ ಆಹಾರ ಮತ್ತು ನೀರಿನ ವ್ಯವಸ್ಥೆಯೊಂದಿಗೆ ಪ್ರಯಾಣಿಸುವುದು ಉತ್ತಮ. ರೈಲು ನಿಲ್ದಾಣಗಳಲ್ಲಿ ಇರುವ ಎಲ್ಲಾ ಸ್ಥಿರ ಕ್ಯಾಟರಿಂಗ್ ಮತ್ತು ಮಾರಾಟ ಘಟಕಗಳು (ಬಹು ಉದ್ದೇಶಿತ ಅಂಗಡಿಗಳು, ಪುಸ್ತಕದಂಗಡಿಗಳು, ಕೆಮಿಸ್ಟ್ ಅಂಗಡಿಗಳು) ತೆರೆದಿರುತ್ತವೆ. ಆಹಾರ ಪ್ಲಾಜಾ ಮತ್ತು ಉಪಾಹಾರ ಕೊಠಡಿಗಳ ವಿಷಯದಲ್ಲಿ ಬೇಯಿಸಿದ ಆಹಾರವನ್ನು ವಿತರಿಸಬಹುದು ,ಆದರೆ ಕುಳಿತು ತಿನ್ನುವ ವ್ಯವಸ್ಥೆ ಇರುವುದಿಲ್ಲ. ಪೊಟ್ಟಣದಲ್ಲಿ ಆಹಾರವನ್ನು ಕೊಂಡೊಯ್ಯಬಹುದು. ಲಿನೆನ್ ಮತ್ತು ಬ್ಲಾಂಕೆಟ್ : ಲಿನೆನ್ , ಬ್ಲಾಂಕೆಟ್ ಗಳು ಮತ್ತು ಪರದೆಗಳನ್ನು ರೈಲಿನೊಳಗೆ ಒದಗಿಸಲಾಗುವುದಿಲ್ಲ. ಅವರದೇ ಬಟ್ಟೆ/ಹೊದಿಕೆಗಳೊಂದಿಗೆ ಪ್ರಯಾಣಿಸುವಂತೆ ಪ್ರಯಾಣಿಕರಿಗೆ ಸಲಹೆ ಮಾಡಲಾಗಿದೆ. ಹವಾನಿಯಂತ್ರಿತ ಬೋಗಿಗಳಲ್ಲಿ ಉಷ್ಣಾಂಶವನ್ನು ಈ ಉದ್ದೇಶಕ್ಕಾಗಿ ಸೂಕ್ತ ರೀತಿಯಲ್ಲಿ ನಿಯಂತ್ರಿಸಲಾಗುವುದು. ಎಲ್ಲಾ ಪ್ರಯಾಣಿಕರೂ ಆರೋಗ್ಯ ಸೇತು ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಮತ್ತು ಬಳಸಬೇಕು. ಪ್ರಯಾಣಿಕರು ಆದಷ್ಟು ಕಡಿಮೆ ಲಗೇಜುಗಳೊಂದಿಗೆ ಪ್ರಯಾಣ ಮಾಡುವಂತೆ ಸಲಹೆ ಮಾಡಲಾಗಿದೆ. ಎಂ.ಎಚ್.ಎ. ಮಾರ್ಗದರ್ಶಿಗಳ ಪ್ರಕಾರ ಪ್ರಯಾಣಿಕರ ಸಾರಿಗೆ ಮತ್ತು ಪ್ರಯಾಣಿಕರನ್ನು ಕರೆದೊಯ್ಯುವ ವಾಹನದ ಚಾಲಕರನ್ನು ರೈಲ್ವೇ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಇತರೆಡೆಗೆ ತೆರಳಲು ದೃಢೀಕೃತ ಇ- ಟಿಕೇಟ್ ಆಧಾರದಲ್ಲಿ ಮಾತ್ರ ಅವಕಾಶ ವಿವರಗಳಗೆ ಕೊಂಡಿ *** (Release ID: 1626002) Visitor Counter : 172 Read this release in: Punjabi , Marathi , Hindi , Assamese , English , Urdu , Odia , Tamil , Telugu ರೈಲ್ವೇ ಸಚಿವಾಲಯ 2020ರ ಜೂನ್ 1 ರಿಂದ ಆರಂಭಗೊಳ್ಳಲಿರುವ ರೈಲು ಸೇವೆಗೆ ಮಾರ್ಗದರ್ಶಿಗಳು Posted On: 20 MAY 2020 10:25PM by PIB Bengaluru 2020ರ ಜೂನ್ 1 ರಿಂದ ಆರಂಭಗೊಳ್ಳಲಿರುವ ರೈಲು ಸೇವೆಗೆ ಮಾರ್ಗದರ್ಶಿಗಳು ಹಂತ ಹಂತವಾಗಿ ರೈಲು ಸೇವೆಗಳ ಮರುಸ್ಥಾಪನೆ ವಲಸೆಗಾರರಿಗೆ ನೆರವಾಗಲು ಮತ್ತು ಶ್ರಮಿಕ ರೈಲುಗಳಲ್ಲದೆ ಬೇರೆ ರೈಲುಗಳಲ್ಲಿ ಪ್ರಯಾಣಿಸಲು ಇಚ್ಚಿಸುವವರಿಗೆ ಸಹಾಯ ಮಾಡುವುದಕ್ಕಾಗಿ ಈ ನಿಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಲಿರುವ, ಶ್ರಮಿಕ ರೈಲುಗಳಲ್ಲದ ಇತರ ರೈಲುಗಳಿಗಾಗಿ 100 ಜೋಡಿ ರೈಲುಗಳನ್ನು ಪಟ್ಟಿ ಮಾಡಲಾಗಿದೆ ಟಿಕೇಟ್ ಗಳ ಬುಕ್ಕಿಂಗ್ ಗಾಗಿ , ಚಾರ್ಟಿಂಗ್, ಮೀಸಲು, ರಿಯಾಯತಿಗಳು, ರದ್ದತಿ ಮತ್ತು ಮರುಪಾವತಿಗಳು, ಆರೋಗ್ಯ ತಪಾಸಣೆ, ಕ್ಯಾಟರಿಂಗ್ ಲಿನೆನ್ ಇತ್ಯಾದಿಗಳಿಗೆ ರೂಪಿಸಲಾಗಿರುವ ಮಾನದಂಡಗಳು ಈ ಎಲ್ಲಾ ರೈಲುಗಳಿಗೆ ಬುಕ್ಕಿಂಗ್ 21/05/20 ರ ಬೆಳಿಗ್ಗೆ 10 ಗಂಟೆಯಿಂದ ಆರಂಭ. ಮುಂದಿನ ಸಲಹೆಗಳು ಲಭಿಸುವವರೆಗೆ ಇತರ ನಿಯಮಿತ ಪ್ರಯಾಣಿಕ ಸೇವೆಗಳು, ಎಲ್ಲಾ ಮೈಲ್/ ಎಕ್ಸ್ ಪ್ರೆಸ್, ಪ್ಯಾಸೆಂಜರ್ ಮತ್ತು ಉಪನಗರ ಸೇವೆಗಳ ಆರಂಭ ಇಲ್ಲ ರೈಲುಗಳಲ್ಲಿ ರಿಸರ್ವ್ ಇಲ್ಲದ ಬೋಗಿಗಳು ಇರುವುದಿಲ್ಲ ದರ ಸಾಮಾನ್ಯದಂತೆಯೇ ಇರುತ್ತದೆ ಮತ್ತು ಜನರಲ್ ಕೋಚ್ (ಜಿ.ಎಸ್.) ಗಳಿಗೆ, ಕಾಯ್ದಿರಿಸುವಿಕೆಯಿಂದಾಗಿ ಎರಡನೇ ಸೀಟಿಂಗ್ (2 ಎಸ್.) ದರವನ್ನು ವಿಧಿಸಲಾಗುತ್ತದೆ. ಮತ್ತು ಎಲ್ಲಾ ಪ್ರಯಾಣಿಕರಿಗೂ ಸೀಟುಗಳನ್ನು ಒದಗಿಸಲಾಗುತ್ತದೆ ಆನ್ ಲೈನ್ ಇ-ಟಿಕೇಟಿಂಗ್ ಮಾತ್ರ ಲಭ್ಯ, ಇದನ್ನು ಐ.ಆರ್.ಸಿ.ಟಿ.ಸಿ ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ಮಾಡಬೇಕಾಗುತ್ತದೆ.ಯಾವುದೇ ರೈಲು ನಿಲ್ದಾಣಗಳ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಗಳಲ್ಲಿ ಟಿಕೇಟ್ ಗಳ ಬುಕ್ಕಿಂಗ್ ಇಲ್ಲ ಮುಂಗಡ ಟಿಕೇಟ್ ಕಾಯ್ದಿರಿಸುವ ಅವಧಿ (ಎ.ಆರ್.ಪಿ.) ಗರಿಷ್ಟ ಎಂದರೆ 30 ದಿನಗಳು ದೃಢೀಕೃತ ಟಿಕೇಟ್ ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರವೇ ರೈಲ್ವೇ ನಿಲ್ದಾಣಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ ರೈಲನ್ನು ಏರುವುದಕ್ಕೆ ಮೊದಲು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಮತ್ತು ರೋಗಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲನ್ನು ಏರಲು/ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ ಈ ವಿಶೇಷ ರೈಲುಗಳಲ್ಲಿ ದಿವ್ಯಾಂಗರ ನಾಲ್ಕು ವರ್ಗಗಳ ರಿಯಾಯತಿ ಮತ್ತು 11 ವರ್ಗಗಳ ರೋಗಿಗಳಿಗೆ ರಿಯಾಯತಿಗಳಿಗೆ ಅನುಮತಿ ಇದೆ ಅವರ ನಿಗದಿತ ಸ್ಥಳ ಬಂದಾಗ, ಪ್ರಯಾಣಿಕರು ಆಯಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಆಯ್ಕೆ ಮಾಡಿರುವ ಆರೋಗ್ಯ ಶಿಷ್ಟಾಚಾರಗಳನ್ನು ಅನುಸರಿಸಬೇಕು ಲಿನೆನ್, ಬ್ಲಾಂಕೆಟ್ ಗಳು ಮತ್ತು ಪರದೆಗಳನ್ನು ರೈಲಿನೊಳಗೆ ಒದಗಿಸಲಾಗುವುದಿಲ್ಲ ರೈಲ್ವೇ ಸಚಿವಾಲಯವು (ಎಂ.ಒ.ಆರ್.) ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ಎಂ.ಒ.ಎಚ್. ಎಫ್.ಡಬ್ಲ್ಯು.) ಮತ್ತು ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ಗಳ ಜೊತೆ ಸಮಾಲೋಚಿಸಿ 2020ರ ಜೂನ್ 1 ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೇಯ ರೈಲು ಸೇವೆಯನ್ನು ಆಂಶಿಕವಾಗಿ ಮರುಸ್ಥಾಪಿಸಲು ನಿರ್ಧರಿಸಿದೆ. ಭಾರತೀಯ ರೈಲ್ವೇಯು 200 ರಷ್ಟು ರೈಲುಗಳ ಸೇವೆಯನ್ನು ಕೆಳಗೆ ಲಗತ್ತಿಸಿದ ಪಟ್ಟಿಯಲ್ಲಿ ಇರುವಂತೆ ಆರಂಭ ಮಾಡಲು ನಿರ್ಧರಿಸಿದೆ. ಈ ರೈಲುಗಳು 1/6/2020 ರಿದ ಓಡಾಟ ಆರಂಭಿಸಲಿವೆ ಮತ್ತು ಈ ಎಲ್ಲಾ ರೈಲುಗಳಿಗೆ ಮುಂಗಡ ಕಾಯ್ದಿರಿಸುವಿಕೆ 21/05/2020 ರ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಈ ವಿಶೇಷ ಸೇವೆಗಳು ಈಗಿರುವ ಮೇ 1 ರಿಂದ ಓಡಾಟ ನಡೆಸುತ್ತಿರುವ ಶ್ರಮಿಕ ವಿಶೇಷ ರೈಲುಗಳು ಮತ್ತು 2020 ರ ಮೇ 12 ರಿಂದ ಕಾರ್ಯಾಚರಿಸುತ್ತಿರುವ ವಿಶೇಷ ಹವಾನಿಯಂತ್ರಿತ ರೈಲುಗಳಿಗೆ (30 ರೈಲುಗಳು ) ಹೆಚ್ಚುವರಿಯಾದುದಾಗಿರುತ್ತವೆ. ಮೈಲ್/ ಎಕ್ಸ್ ಪ್ರೆಸ್ , ಪ್ಯಾಸೆಂಜರ್, ಮತ್ತು ಉಪನಗರ ಸೇವೆಗಳು ಸಹಿತ ಇತರ ನಿಯಮಿತ ಪ್ರಯಾಣಿಕ ಸೇವೆಗಳು ಮುಂದಿನ ಸಲಹೆಯವರೆಗೆ ರದ್ದಾಗಿರುತ್ತವೆ. ರೈಲಿನ ಮಾದರಿ: ನಿಯಮಿತ ರೈಲುಗಳ ರೀತಿಯಲ್ಲಿ ವಿಶೇಷ ರೈಲುಗಳು . ಈ ರೈಲುಗಳು ಪೂರ್ಣವಾಗಿ ಮುಂಗಡ ಕಾಯ್ದಿರಿಸಲ್ಪಡುವ ರೈಲುಗಳಾಗಿದ್ದು, ಹವಾನಿಯಂತ್ರಿತ ಮತ್ತು ಹವಾ ನಿಯಂತ್ರಿತವಲ್ಲದ ವರ್ಗಗಳನ್ನು ಒಳಗೊಂಡಿದೆ. ಸಾಮಾನ್ಯ ಬೋಗಿಗಳಿಗೂ (ಜಿ.ಎಸ್.) ಕುಳಿತುಕೊಳ್ಳಲು ಸೀಟುಗಳನ್ನು ಕಾಯ್ದಿರಿಸಬೇಕಾಗುತ್ತದೆ. ರೈಲಿನಲ್ಲಿ ಕಾದಿರಿಸುವಿಕೆ ರಹಿತವಾದ ಯಾವುದೇ ಬೋಗಿಗಳು ಇರುವುದಿಲ್ಲ. ದರವು ಸಾಮಾನ್ಯ ದರವಾಗಿರುತದೆ. ಮತ್ತು ಸಾಮಾನ್ಯ ಬೋಗಿಗಳಿಗೆ (ಜಿ.ಎಸ್.) ಮುಂಗಡ ಕಾಯ್ದಿರಿಸುವಿಕೆ ಕಾರಣದಿಂದಾಗಿ ಎರಡನೇ ಸೀಟಿಂಗ್ (2 ಎಸ್.) ದರವನ್ನು ವಿಧಿಸಲಾಗುತ್ತದೆ ಮೆತ್ತು ಎಲ್ಲಾ ಪ್ರಯಾಣಿಕರಿಗೂ ಸೀಟುಗಳನ್ನು ಒದಗಿಸಲಾಗುತ್ತದೆ. ಟಿಕೇಟುಗಳ ಕಾಯ್ದಿರಿಸುವಿಕೆ ಮತ್ತು ಚಾರ್ಟಿಂಗ್ : ಐ.ಆರ್. ಟಿ.ಸಿ. ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ಮಾತ್ರವೇ ಆನ್ ಲೈನ್ ಇ-ಟಿಕೇಟಿಂಗ್ ಗೆ ಅವಕಾಶ. ರೈಲ್ವೇ ನಿಲ್ದಾಣಗಳ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ ಗಳಲ್ಲಿ ಟಿಕೇಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲ. “ಏಜೆಂಟ”ರ ಮೂಲಕ (ಐ.ಆರ್.ಟಿ.ಸಿ. ಮತ್ತು ರೈಲ್ವೇ ಏಜೆಂಟರು) ಟಿಕೇಟ್ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲ. ಮುಂಗಡ ಟಿಕೇಟ್ ಕಾಯ್ದಿರಿಸುವಿಕೆಯ ಅವಧಿ (ಎ.ಆರ್.ಪಿ.) ಗರಿಷ್ಟವೆಂದರೆ 30 ದಿನಗಳು. ಆರ್.ಎ.ಸಿ. ಮತ್ತು ಕಾಯುವ ಪಟ್ಟಿಯನ್ನು ನಿಯಮಾನುಸಾರ ತಯಾರಿಸಲಾಗುವುದು, ಆದಾಗ್ಯೂ ಕಾಯುವ ಪಟ್ಟಿಯಲ್ಲಿರುವ ಪ್ರಯಾಣಿಕರು ರೈಲನ್ನೇರಲು ಅವಕಾಶ ಕೊಡಲಾಗುವುದಿಲ್ಲ. ಮುಂಗಡ ಕಾಯ್ದಿರಿಸಿಲ್ಲದಂತಹ ಟಿಕೇಟ್ (ಯು.ಟಿ.ಎಸ್.) ಗಳನ್ನು ನೀಡಲಾಗುವುದಿಲ್ಲ. ಮತ್ತು ರೈಲಿನಲ್ಲಿ ಪ್ರಯಾಣದ ವೇಳೆ ಯಾವುದೇ ಟಿಕೇಟ್ ಗಳನ್ನು ಪ್ರಯಾಣಿಕರಿಗೆ ನೀಡಲಾಗುವುದಿಲ್ಲ. ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಮುಂಗಡ ಕಾಯ್ದಿರಿಸುವಿಕೆಯನ್ನು ಈ ರೈಲುಗಳಲ್ಲಿ ಅನುಮತಿಸಲಾಗಿಲ್ಲ. ಮೊದಲ ಚಾರ್ಟನ್ನು ನಿಗದಿತ ವೇಳಾಪಟ್ಟಿಗಿಂತ 4 ಗಂಟೆ ಮೊದಲು ಪ್ರಕಟಿಸತಕ್ಕದ್ದು ಮತ್ತು ಎರಡನೇ ಚಾರ್ಟನ್ನು ರೈಲು ಹೊರಡುವ ಕನಿಷ್ಟ 2 ಗಂಟೆ ಮೊದಲು ತಯಾರಿಸಿರತಕ್ಕದ್ದು. (ಇದುವರೆಗಿನ ಪದ್ದತಿಯಲ್ಲಿ ಇದು 30 ನಿಮಿಷಗಳ ಮೊದಲು ತಯಾರಾಗುತ್ತಿತ್ತು.) ಮೊದಲ ಮತ್ತು ಎರಡನೆ ಚಾರ್ಟ್ ತಯಾರಿಯ ನಡುವೆ ಆನ್ ಲೈನ್ ಮುಂಗಡ ಕಾಯ್ದಿರಿಸುವಿಕೆಗೆ ಮಾತ್ರ ಅನುಮತಿ ಇದೆ. ಎಲ್ಲಾ ಪ್ರಯಾಣಿಕರನ್ನು ಕಡ್ದಾಯವಾಗಿ ತಪಾಸಣೆ ಮಾಡತಕ್ಕದ್ದು ಮತ್ತು ಯಾವುದೇ ರೋಗ ಲಕ್ಷಣ ಇಲ್ಲದವರನ್ನು ಮಾತ್ರ ರೈಲಿನೊಳಗೆ ಹೋಗಲು ಅವಕಾಶ ಮಾಡಿಕೊಡಲಾಗುವುದು. ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವವರು ಈ ಕೆಳಗಿನ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಟಿಕೇಟ್ ದೃಢೀಕರಿಸಲ್ಪಟ್ಟ ಪ್ರಯಾಣಿಕರಿಗೆ ಮಾತ್ರ ರೈಲ್ವೇ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ . ಎಲ್ಲಾ ಪ್ರಯಾಣಿಕರೂ ಪ್ರವೇಶ ಮಾಡುವಾಗ ಮತ್ತು ಪ್ರಯಾಣ ಕಾಲದಲ್ಲಿ ಮುಖಗವಸುಗಳನ್ನು ಧರಿಸಿರತಕ್ಕದ್ದು ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಕನಿಷ್ಟ 90 ನಿಮಿಷ ಮುಂಚಿತವಾಗಿ ಆಗಮಿಸತಕ್ಕದ್ದು, ಇದರಿಂದ ನಿಲ್ದಾಣದಲ್ಲಿ ಉಷ್ಣಾಂಶ ತಪಾಸಣೆಗೆ ಅನುಕೂಲವಾಗುತ್ತದೆ. ಯಾವುದೇ ರೋಗ ಲಕ್ಷಣ ಇಲ್ಲದವರಿಗೆ ಮಾತ್ರವೇ ಪ್ರಯಾಣಿಸಲು ಅನುಮತಿಸಲಾಗುವುದು. ಪ್ರಯಾಣಿಕರು ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಬೇಕು ಅವರ ನಿಗದಿತ ಇಳಿದಾಣ ಬಂದಾಗ , ಪ್ರಯಾಣಿಕರು ಅಲ್ಲಿಯ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ನಿರ್ದಿಷ್ಟಪಡಿಸಿದ ಆರೋಗ್ಯ ಶಿಷ್ಟಾಚಾರಗಳನ್ನು ಪಾಲಿಸಬೇಕು ಕೋಟಾ ಅನುಮತಿಸಲ್ಪಟ್ಟಿದೆ: ಈ ವಿಶೇಷ ರೈಲಿನಲ್ಲಿ ಸಾಮಾನ್ಯವಾಗಿ ನಿಯಮಿತ ನೆಲೆಯಲ್ಲಿ ಓಡಾಡುವ ರೈಲುಗಳಲ್ಲಿರುವಂತೆ ಎಲ್ಲಾ ರೀತಿಯ ಮೀಸಲುಗಳಿಗೂ ಅನುಮತಿ ಇದೆ. ಈ ನಿಟ್ಟಿನಲ್ಲಿ ಕೆಲವೇ ಕೆಲವು ಮುಂಗಡ ಕಾಯ್ದಿರಿಸುವಿಕೆ ಕೌಂಟರುಗಳು (ಪಿ.ಆರ್.ಎಸ್.) ಕಾರ್ಯಾಚರಿಸುತ್ತವೆ. ಆದಾಗ್ಯೂ ಈ ಕೌಂಟರುಗಳ ಮೂಲಕ ಸಾಮಾನ್ಯ ಟಿಕೇಟ್ ಬುಕ್ಕಿಂಗ್ ಮಾಡಲಾಗುವುದಿಲ್ಲ.
ಮಾನವತೆಯ ಹರಿಕಾರ, ಯುಗಪುರುಷ, ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ದಿವ್ಯ ಹಸ್ತದಿಂದಲೇ ಪ್ರತಿಷ್ಠಾಪನೆಗೊಂಡು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಸಹಾಯ, ಸಹಕಾರ ಬೆಂಬಲದೊಂದಿಗೆ ನವೀಕರಣಗೊಂಡು ವಿಶ್ವವಿಖ್ಯಾತಿ ಗಳಿಸಿದ ಶ್ರೀ ಗೋಕರ್ಣನಾಥ ಕ್ಷೇತ್ರ ಕರೋನಾ ಸಂದರ್ಭ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿ ಧಾರ್ಮಿಕ ಕ್ಷೇತ್ರದಲ್ಲಿ ಒಂದು ಅಪೂರ್ವ ಸೇವೆಗೆ ಸಾಕ್ಷಿಯಾಗಿದೆ. ಕ್ಷೇತ್ರದ ಈ ಅನುಕರಣೀಯ ನಡೆ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ. ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಬೆಂಬಲದೊಂದಿಗೆ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್‍ರವರ ಉಪಸ್ಥಿತಿಯಲ್ಲಿ , ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‍ರವರ ವಿಶೇಷ ಮುತುವರ್ಜಿಯಿಂದ ಭಕ್ತರ ಸಹಕಾರದಲ್ಲಿ ಕರೋನಾ ಲಾಕ್‍ಡೌನ್ ಸಂದರ್ಭ ಊಟಕ್ಕೂ ತೊಂದರೆ ಅನುಭವಿಸಿದ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ಸುಮಾರು 350 ಕಿಂಟ್ವಾಲ್ ಅಕ್ಕಿ ನೀಡಿದಲ್ಲದೆ, ಸುಮಾರು 1250 ಮಂದಿಗೆ 42 ದಿನಗಳ ಕಾಲ ಶ್ರೀ ಕ್ಷೇತ್ರದಿಂದಲೇ ಅನ್ನದಾನಕ್ಕೆ ವ್ಯವಸ್ಥೆ ಮಾಡಿ, ಅಸಹಾಯಕರ ನೋವಿಗೆ ಸ್ಪಂದಿಸುವ ಮೂಲಕ ಧಾರ್ಮಿಕ ಕ್ಷೇತ್ರದ ಇತಿಹಾಸದಲ್ಲೊಂದು ಮೈಲುಗಲ್ಲು ನಿರ್ಮಿಸಿ ಇತರರಿಗೆ ಮೇಲ್ಪಂಕ್ತಿಯಾಯಿತು. ಒಟ್ಟು 12.80 ಲಕ್ಷ ರೂಪಾಯಿಯನ್ನು ದಾನಿಗಳ ಮೂಲಕ ಸಂಗ್ರಹಿಸಿ ಅಶಕ್ತರ ಆಶಾಕಿರಣವಾಗಿದೆ. ಒಂದು ಧಾರ್ಮಿಕ ಕ್ಷೇತ್ರದಿಂದ ಈ ರೀತಿಯಲ್ಲೂ ಅವಶ್ಯಕತೆಯಿದ್ದಾಗ ಅಸಹಾಯಕರ ಸೇವೆ ಸಾಧ್ಯ ಎಂಬುದನ್ನು ಶ್ರೀಕ್ಷೇತ್ರ ತೋರಿಸಿಕೊಟ್ಟಿದೆ. ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ ಸಂದೇಶಗಳನ್ನು ಪೂರ್ಣ ರೀತಿಯಲ್ಲಿ ಅನುಷ್ಠಾನಕ್ಕೆ ತಂದ ಶ್ರೀಕ್ಷೇತ್ರ ಜನಾರ್ದನ ಪೂಜಾರಿಯವರಿಂದ ಆನೇಕ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಗಳು ಈ ಕ್ಷೇತ್ರದಿಂದ ನಡೆಯುತ್ತಿರುವುದು ಸಮಾಜಕ್ಕೆ ಹೆಮ್ಮೆಯೆನಿಸಿದೆ. ಶ್ರೀಕ್ಷೇತ್ರದಿಂದ ನಡೆಯುತ್ತಿರುವ ಬಡವರ ಮಕ್ಕಳ ಶಿಕ್ಷಣಕ್ಕೆ ನೆರವು, ಅನಾರೋಗ್ಯ ಪೀಡಿತ ಬಡವರ ಚಿಕಿತ್ಸೆಗೆ ವೈದ್ಯಕೀಯ ಸಹಾಯಧನ, ಅನ್ನದಾನ, ಸೇರಿದಂತೆ ಹತ್ತು ಹಲವು ಸಾಮಾಜಿಕ ಸೇವಾಕಾರ್ಯಗಳೊಂದಿಗೆ ಕರೋನಾದಂತ ಸಾಂಕ್ರಾಮಿಕ ರೋಗದಿಂದಾಗಿ ನಲುಗಿದ ಅಸಹಾಯಕ ಜನತೆಯ ಕಣ್ಣೀರು ಒರೆಸುವ ಮೂಲಕ ದೇವರ ಸೇವೆ ಸಾಧ್ಯ ಎಂದು ತೋರಿಸಿಕೊಟ್ಟ ಶ್ರೀ ಗೋಕರ್ಣನಾಥ ಕ್ಷೇತ್ರದ ಈ ಮಾನವೀಯ ಸಾಮಾಜಿಕ ಸೇವೆ ಸಮಾಜಕ್ಕೆ ಮೇಲ್ಪಂಕ್ತಿಯಾಗಿ ಹೆಮ್ಮೆ ಗೌರವ ತಂದಿದೆ. ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ ಸಂದೇಶಗಳಂತೆ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ನೊಂದವರ, ಶೋಷಿತರ, ಬಡವರ ಕಣ್ಣೀರು ಒರೆಸಿ ಅವರ ಬಾಳಿಗೆ ಬೆಳಕು ನೀಡುವ ಇಂತಹ ಮಾನವೀಯ ಸೇವೆ ನಡೆಯುವಲ್ಲಿ ಸರ್ವ ಬೆಂಬಲ, ಮಾರ್ಗದರ್ಶನ ನೀಡುತ್ತಿರುವ ಜನಾರ್ದನ ಪೂಜಾರಿಯವರ ಸಾಮಾಜಿಕ ಕಳಕಳಿ ಶ್ಲಾಘನೀಯ. ಜನಾರ್ದನ ಪೂಜಾರಿಯವರ ಆಶಯದಂತೆ ಈ ಅಭೂತ ಪೂರ್ವ ಸೇವಾ ಕೈಂಕರ್ಯ ನಡೆಯುವಲ್ಲಿ ಮುನ್ನಡೆದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್, ಅದನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯಂತ ಮುತುವರ್ಜಿಯಿಂದ ಶ್ರಮಿಸುತ್ತಿರುವ ಕೋಶಾಧಿಕಾರಿ ಪದ್ಮರಾಜ್, ಸಹಕಾರ ನೀಡುತ್ತಿರುವ ಆಡಳಿತ ಮಂಡಳಿ ಟ್ರಸ್ಟಿಗಳು, ಸದಸ್ಯರು, ಈ ಬೃಹತ್ ಅಭಿಯಾನಕ್ಕೆ ಕೈ ಜೋಡಿಸಿದ ಶ್ರೀ ಕ್ಷೇತ್ರದ ಹಾಗೂ ಶ್ರೀ ನಾರಾಯಣ ಗುರುವರ್ಯರ ಸಮಸ್ತ ಭಕ್ತರಿಗೆ ಶ್ರೀದೇವರ, ಶ್ರೀಗುರುಗಳ ಅನುಗ್ರಹದ ಜತೆಗೆ ಸಹಾಯ ಪಡೆದ ಅಸಹಾಯಕ ಹಾರೈಕೆಯೇ ಶಕ್ತಿಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ನೆರೆ ಉಂಟಾಗಿದ್ದರ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವಿಗೆ ಮುಂದಾಗಿದೆ. ಸತತ ಮೂರು ದಿನಗಳಿಂದ ಒತ್ತುವರಿ ಕಾರ್ಯದಲ್ಲಿ ತೊಡಗಿದ್ದ ಬಿಬಿಎಂಪಿ ಅಧಿಕಾರಿಗಳು, ನಾಲ್ಕನೆ ದಿನಕ್ಕೇ ಸುಸ್ತಾಗಿಹೋಗಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬಡವರು ಮತ್ತು ಮಧ್ಯಮ ವರ್ಗದವರ ಮನೆ, ಗುಡಿಸಲುಗಳ ಮೇಲೆ ಬಿಬಿಎಂಪಿ ಜೆಸಿಬಿಗಳು ಅಬ್ಬರಿಸಿಕೊಂಡು ಮುನ್ನುಗ್ಗುತ್ತವೆ. ಆದರೆ, ಶ್ರೀಮಂತರು ಮತ್ತು ರಾಜಕೀಯ ಪ್ರಭಾವಿಗಳ ಬಂಗಲೆಗಳನ್ನು ಕಂಡರೆ ತಕ್ಷಣ ನಿಂತುಬಿಡುತ್ತವೆ ಎನ್ನುವ ಆರೋಪ ಕೇಳಿಬಂದಿದೆ. ಪ್ರಭಾವಿಗಳ ಮನೆ, ಕಚೇರಿ, ಬಂಗಲೆಗಳನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳು, ಸರ್ವೇ ಮಾಡುತ್ತಿದ್ದೇವೆ ಎಂಬ ಸಬೂಬು ಹೇಳುತ್ತಿದ್ದಾರೆ ಎನ್ನಲಾಗಿದೆ. ಪ್ರಭಾವಿಗಳು ಅತಿಕ್ರಮಿಸಿ ಕಟ್ಟಿರುವ ಕಟ್ಟಡಗಳು ಇರುವ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜನ ಬಿಬಿಎಂಪಿ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಗುರುವಾರ ತೆರವು ಕಾರ್ಯಾಚರಣೆ ಗುರುವಾರ ಬೆಂಗಳೂರಿನ ಬಹುತೇಕ ಕಡೆ ತೆರವು ಕಾರ್ಯಾಚರಣೆ ಕುಂಠಿತಗೊಂಡಿದೆ. ಕಳೆದ ನಾಲ್ಕು ದಿನದಿಂದ ಕಾಂಪೌಂಡ್ ತೆರವು ಮಾಡುವುದಕ್ಕೆ ಸೀಮಿತವಾಗಿದ್ದ ಕಾರ್ಯಾಚರಣೆ, ಈಗ ಮಹದೇವಪುರ ವಲಯದ ಹಲವು ಭಾಗಗಳಲ್ಲಿ ಸರ್ವೇ ಮಾಡುವುದಕ್ಕಷ್ಟೇ ಸೀಮಿತವಾಗಿದೆ. ಟಿ ದಾಸರಹಳ್ಳಿ, ನೆಲಗೆದರನಹಳ್ಳಿ, ರುಕ್ಮಿಣಿ ನಗರದಲ್ಲಿ ಒಂದು ಖಾಲಿ ನಿವೇಶನ ಸೇರಿದಂತೆ 10 ಮನೆಗಳು ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಾಣವಾಗಿದ್ದವು ಎನ್ನಲಾಗುತ್ತಿದೆ. ಬಿಬಿಎಂಪಿ ಜಂಟಿ ಆಯುಕ್ತ ಜಗದೀಶ್ ಗುರುವಾರ ಒತ್ತುವರಿ ತೆರವು ಕಾರ್ಯದ ನೇತೃತ್ವ ವಹಿಸಿದ್ದರು. ಬೆಂಗಳೂರಿನ ಲ್ಯಾಂಡ್‌ಮಾರ್ಕ್‌ ಅಪಾರ್ಟ್‌ಮೆಂಟ್‌ ಒತ್ತುವರಿ ಯಲಹಂಕದಲ್ಲಿರುವ ಲ್ಯಾಂಡ್‌ ಮಾರ್ಕ್‌ ಅಪಾರ್ಟ್‌ಮೆಂಟ್‌ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ ಅರ್ಧಕ್ಕೆ ನಿಂತ ಹಿನ್ನೆಲೆಯಲ್ಲಿ ಜೆಸಿಬಿಗಳಿಂದ ಗುರುವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ತೂಬುಗಾಲುವೆ ಒತ್ತುವರಿ ಬೆಂಗಳೂರಿನ ಯಲಹಂಕದಲ್ಲಿರುವ ತೂಬುಗಾಲುವೆ ಸಿಂಗಾಪೂರ ಕೆರೆಯಿಂದ ಅಬ್ಬಿಗೆರೆ ಕೆರೆಗೆ ಸಂಪರ್ಕಿಸುತ್ತದೆ. 2.4 ಅಡಿ ಅಗಲ, 75 ಮೀಟರ್ ಉದ್ದದ ತೂಬುಗಾಲುವೆಯನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ತೆರವು ವೇಳೆ ಕಟ್ಟಡ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮತ್ತೊಮ್ಮೆ ಸರ್ಕಾರದಿಂದ ಹೊಸದಾಗಿ ಸರ್ವೇ ಬೆಂಗಳೂರಿನ 696 ಸ್ಥಳಗಳಲ್ಲಿ ಪ್ರಭಾವಿಗಳು ರಾಜಕಾಲುವೆಗಳನ್ನು ಅತಿಕ್ರಮಿಸಿ ಕಟ್ಟಣಗಳನ್ನು ನಿರ್ಮಾಣ ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ಬಗ್ಗೆ 2016ರಲ್ಲಿ ಪಟ್ಟಿ ಸಿದ್ಧಪಡಿಸಿದ್ದ ಬಿಬಿಎಂಪಿ 2,515 ಒತ್ತುವರಿ ಪ್ರದೇಶಗಳನ್ನು ಗುರುತು ಮಾಡಿತ್ತು. ಈ ಪೈಕಿ ಈಗ 428 ಸ್ಥಳಗಳಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ. ಆದರೆ, 696 ಸ್ಥಳಗಳಲ್ಲಿ ಪ್ರಭಾವಿಗಳ ಮನೆಗಳು, ಕಟ್ಟಡಗಳು, ಆಸ್ಪತ್ರೆಗಳು ಮತ್ತು ವಾಣಿಜ್ಯ ಮಳಿಗೆಗಳಿವೆ. ಈ ಕಾರಣದಿಂದಾಗಿ ತೆರವು ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಲಾಗಿದೆ. ಇದೀಗ ಮತ್ತೊಮ್ಮೆ ಹೊಸದಾಗಿ ಸರ್ವೇ ನಡೆಸಲು ಸರ್ಕಾರ ಮುಂದಾಗಿದೆ. ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬುಧವಾರ ಹಲವೆಡೆ ಭಾರೀ ಮಳೆ: ಕೊನೇನ ಅಗ್ರಹಾರದಲ್ಲಿ 25.5 ಮಿ.ಮೀ ಮಳೆ ಎಲ್ಲೆಲ್ಲಿ ತೆರವು ಕಾರ್ಯಾಚರಣೆ? ಬೆಂಗಳೂರಿನ ಪೂರ್ವ ವಲಯದಲ್ಲಿ 110, ಪಶ್ಚಿಮ ವಲಯದಲ್ಲಿ 59, ದಕ್ಷಿಣ ವಲಯದಲ್ಲಿ 20, ಕೆ-100 ವ್ಯಾಲಿಯಲ್ಲಿ 3 ಒತ್ತುವರಿಗಳನ್ನು ಗುರುತಿಸಲಾಗಿದ್ದು, ತೆರವು ಕಾರ್ಯಾಚರಣೆ ಬಾಕಿಯಿದೆ. ಯಲಹಂಕ ವಲಯದಲ್ಲಿ 96, ಮಹದೇವಪುರ ವಲಯದಲ್ಲಿ 136, ಮಹದೇವಪುರದಲ್ಲಿ 45, ಬೊಮ್ಮನಹಳ್ಳಿ 26, ಬೊಮ್ಮನಹಳ್ಳಿ ನ್ಯೂ 66, ಆರ್‌.ಆರ್‌ ನಗರ 9, ದಾಸರಹಳ್ಳಿಯಲ್ಲಿ 126 ಕಟ್ಟಡಗಳ ತೆರವು ಬಾಕಿಯಿದೆ. ಬಹುತೇಕ ಸ್ಥಳಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸೇರಿದ ಆಸ್ತಿಯಿದೆ ಎಂದು ತಿಳಿದುಬಂದಿದೆ. ನಲಪಾಡ್ ಅಕಾಡೆಮಿ ಸಮೀಪವೂ ಕಾರ್ಯಾಚರಣೆ ಸ್ಥಗಿತ ಬೆಂಗಳೂರಿನ ಚಲಘಟ್ಟದಲ್ಲಿರುವ ನಲಪಾಡ್ ಅಕಾಡೆಮಿ ಸಮೀಪ ನಡೆಯುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಸ್ಥಗಿತಗೊಳಿಸಿದೆ. ಕಾರ್ಯಾಚರಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ನಲಪಾಡ್ ಅಕಾಡೆಮಿಯ ಸಿಬ್ಬಂದಿ ಹೇಳಿದ್ದು, ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಬಾಗ್‌ಮನೆ ಟೆಕ್‌ಪಾರ್ಕ್ ಬೆಂಗಳೂರಿನ ಐಟಿ ಕಾರಿಡಾರ್‌ಗೆ ಹೊಂದಿಕೊಂಡಂತಿರುವ ಬಾಗ್‌ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್ ನೆರೆಯಿಂದ ಹಾನಿಗೊಳಗಾಗಿದೆ. ಮಳೆನೀರು ಹರಿಯುವ ಕಾಲುವೆಗಳನ್ನು 2.4 ಮೀಟರ್‌ಗಳಷ್ಟು (7.8 ಅಡಿ) ಜಾಗವನ್ನು ಬಾಗ್‌ಮನೆ ಟೆಕ್‌ಪಾರ್ಕ್‌ ಅತಿಕ್ರಮಣ ಮಾಡಿಕೊಂಡಿದೆ ಎಂದು ಬಿಬಿಎಂಪಿ ಗುರುತಿಸಿದೆ. ಬೆಂಗಳೂರಿನ ಸುಮಾರು 700 ಪ್ರದೇಶದಲ್ಲಿ ರಾಜಕಾಲುವೆಗಳು ಮುಚ್ಚಿಹೋಗಿವೆ. ಈ ಜಾಗಗಳನ್ನು ವಿಪ್ರೋ, ಪ್ರೆಸ್ಟೀಜ್, ಇಕೋ ಸ್ಪೇಸ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ದಿವ್ಯಶ್ರೀ ವಿಲ್ಲಾಸ್ ಮತ್ತು ಬಾಗ್‌ಮನೆ ಟೆಕ್‌ಪಾರ್ಕ್‌ ಸೇರಿದಂತೆ ವಿವಿಧ ಹೈ ಪ್ರೊಫೈಲ್ ಬಿಲ್ಡರ್‌ಗಳು, ಡೆವಲಪರ್‌ಗಳು ಮತ್ತು ಟೆಕ್ ಪಾರ್ಕ್‌ಗಳು ಅತಿಕ್ರಮಿಸಿಕೊಂಡಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಕೇವಿಯಟ್ ಸಲ್ಲಿಸಲು ನಿರ್ಧಾರ ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸರ್ಕಾರ ಗುರುವಾರ (ಸೆ. 15) ಕೇವಿಯಟ್ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಬಿಬಿಎಂಪಿ ಆಯುಕ್ತರ ಮೇಲೆ ಒತ್ತುವರಿ ತೆರವು ಮಾಡದಂತೆ ಶಾಸಕ ಹ್ಯಾರಿಸ್ ಸೇರಿ ಹಲವರು ಒತ್ತಡ ಹೇರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೇವಿಯಟ್ ಸಲ್ಲಿಕೆಗೆ ಮುಂದಾಗಿದೆ ಎನ್ನಲಾಗಿದೆ. ರೈನ್‌ ಬೋ ಡ್ರೈವ್ ವಿಲ್ಲಾ ನಿವಾಸಿಗಳಿಗೆ ನೋಟಿಸ್ ಮಳೆ ನೀರು ತುಂಬಿಕೊಂಡು ರೈನ್ ಬೋ ಡ್ರೈವ್ ಲೇಔಟ್ ತತ್ತರಿಸಿ ಹೋಗಿತ್ತು. ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಆ ಜಾಗಗಳನ್ನು ತೆರವುಗೊಳಿಸುವಂತೆ ರೈನ್‌ ಬೋ ಡ್ರೈವ್ ಲೇಔಟ್ ವಿಲ್ಲಾಗಳಿಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. "ಒತ್ತುವರಿ ಜಾಗವನ್ನು ತೆರವು ಮಾಡದಿದ್ದರೆ ನಾವೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕಾಗುತ್ತದೆ" ಎಂದಿರುವ ತಹಶೀಲ್ದಾರ್‌ 15ಕ್ಕೂ ಹೆಚ್ಚು ವಿಲ್ಲಾಗಳಿಗೆ ನೋಟಿಸ್ ನೀಡಿದ್ದಾರೆ. ಈ ಕುರಿತು ಈ ದಿನ.ಕಾಮ್‌ ಬಿಬಿಎಂಪಿಯ ಹಲವು ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿತು. ಯಾರೂ ಕರೆ ಸ್ವೀಕರಿಸಲಿಲ್ಲ. ಮಳೆ ನೀರಿನ ಸಹಜ ಹರಿವಿಗೆ ತಡೆಯೊಡ್ಡಿ ಪ್ರವಾಹಕ್ಕೆ ಕಾರಣವಾದ ಅತಿಕ್ರಮಣ ತೆರವಿಗೆ ಮುಂದಾಗಿರುವ ಅಧಿಕಾರಿಗಳು, ಕಳೆದ ಮೂರು ದಿನಗಳಿಂದ ಬೆಂಗಳೂರಿನ ವಿವಿಧೆಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮಹದೇವಪುರ ವಲಯದ ಹಲವೆಡೆ ಉಂಟಾದ ಭಾರೀ ಪ್ರವಾಹಕ್ಕೆ ಟೆಕ್ ಕಂಪನಿಗಳ ಅತಿಕ್ರಮಣವೇ ಮುಖ್ಯ ಕಾರಣ ಎಂದು ದೂರಲಾಗಿದೆ.
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ: ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರು ದೂರಾಗುವರು, ಗೌರವ ಸನ್ಮಾನದ ನಿರೀಕ್ಷೆ, ಮಾನಸಿಕ ನೋವು, ಸ್ಥಿರಾಸ್ತಿ-ವಾಹನದಿಂದ ನಷ್ಟ, ಅಲಂಕಾರಿ ವಸ್ತುಗಳಿಂದ ಸೌಂದರ್ಯ ಹಾಳು, ಆರೋಗ್ಯದಲ್ಲಿ ವ್ಯತ್ಯಾಸ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ: ನೆರೆಹೊರೆಯವರಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಮೋಸದ ತಂತ್ರಕ್ಕೆ ಸಿಲುಕುವಿರಿ, ಅಲಂಕಾರಿಕ ವಸ್ತುಗಳಿಂದ ಸಮಸ್ಯೆ, ಅತಿಯಾದ ಜಿಪುಣತನ, ಪ್ರೀತಿ ಪ್ರೇಮ ವಿಶ್ವಾಸದ ಕೊರತೆ, ದುಶ್ಚಟಗಳಿಂದ ನಷ್ಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ: ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಆತ್ಮಗೌರವಕ್ಕೆ ಧಕ್ಕೆ, ಆತ್ಮ ಸಂಕಟ ಭಯ ಭೀತಿ, ದೈಹಿಕ ಸಮಸ್ಯೆ, ಶತ್ರುಗಳಿಂದ ತೊಂದರೆ, ಕೂಲಿ ಕಾರ್ಮಿಕರ ಕೊರತೆ, ಸಾಲ ಲಭಿಸುವುದಿಲ್ಲ, ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ: ವಿದ್ಯಾಭ್ಯಾಸದಲ್ಲಿ ಅನುಕೂಲ, ಅಲಂಕಾರಿಕ ವಸ್ತುಗಳ ಮೇಲೆ ಆಸೆ, ಹಣಕಾಸು ಲಾಭ ನಿಧಾನ, ಕೆಲಸ ಕಾರ್ಯಗಳಲ್ಲಿ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮೀಯರ ನಡವಳಿಕೆಯಿಂದ ಬೇಸರ, ಪ್ರಯಾಣದಿಂದ ಲಾಭ, ತಂದೆಯಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಲಾಭ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ, ವಾಹನ ಖರೀದಿಯ ಆಸೆ, ವ್ಯಾಮೋಹಗಳಲ್ಲಿ ನಿರಾಸಕ್ತಿ, ಶೃಂಗಾರ ಸಾಧನಗಳಿಗೆ ಅಧಿಕ ಖರ್ಚು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅವಕಾಶಗಳು ಕಡಿಮೆಯಾಗುವುದು, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಉದ್ಯೋಗದಲ್ಲಿ ಹಿನ್ನಡೆ, ಸೋಲು-ನಷ್ಟ ನಿರಾಸೆ, ಆರೋಗ್ಯದಲ್ಲಿ ಏರುಪೇರು, ಮಾತೃವಿನಿಂದ ಅಂತರ ಕಾಯ್ದುಕೊಳ್ಳುವಿರಿ, ಶುಭ ಕಾರ್ಯಗಳಲ್ಲಿ ಹಿನ್ನಡೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ: ಹಣಕಾಸು ವಿಚಾರದಲ್ಲಿ ಹಿನ್ನಡೆ, ಕುಟುಂಬದಿಂದ ದೂರ ಉಳಿಯುವ ಚಿಂತೆ, ವಾಗ್ವಾದಗಳಲ್ಲಿ ಸೋಲು, ಅಧಿಕವಾದ ಚಿಮತೆ, ಪ್ರಯಾಣಕ್ಕೆ ಮನಸ್ಸು, ಪಿತ್ರಾರ್ಜಿತ ಆಸ್ತಿ ತಗಾದೆ, ತಂದೆಯಿಂದ ನಷ್ಟ, ಶುಭ ಕಾರ್ಯಗಳಿಗೆ ಅಧಿಕ ಖರ್ಚು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ: ಉದ್ಯೋಗದಲ್ಲಿ ಹಿನ್ನಡೆ, ಗೌರವಕ್ಕೆ ಧಕ್ಕೆ, ಜವಾಬ್ದಾರಿ ಜಾರಿಕೊಳ್ಳುವಿರಿ, ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣ ಮುಂದೂಡಿಕೆ, ಕುಟುಂಬದಲ್ಲಿ ಅಂತರ ಕಾಯ್ದುಕೊಳ್ಳುವಿರಿ, ಅನ್ಯರ ಮಾತುಗಳಿಂದ ಅಶಾಂತಿ, ಮಾನಸಿಕ ಯೋಚನೆ ಬದಲಾವಣೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನ: ಆಕಸ್ಮಿಕ ಸೋಲು, ನಷ್ಟ, ನಿರಾಸೆ, ವಿಶ್ರಾಂತಿ ವೇತನ ಬರುವುದಕ್ಕೆ ವಿಳಂಬ, ವಾಹನ ಚಾಲನೆಯಲ್ಲಿ ಎಚ್ಚರ, ಬಂಧುಗಳಲ್ಲಿ ಶತ್ರುತ್ವ, ಪಿತ್ತ, ಕಫ ಬಾಧೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಉದ್ಯೋಗದಲ್ಲಿ ಕಿರಿಕಿರಿ, ವ್ಯವಹಾರ ಬದಲಾವಣೆಯಿಂದ ತೊಂದರೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ: ಮಾನಸಿಕ ವೇದನೆ, ಗುಪ್ತ ಇಚ್ಛೆಗಳಿಂದ ತೊಂದರೆ, ಮನೆ ವಾತಾವರಣದಲ್ಲಿ ಅಶಾಂತಿ, ವಾಹನದಿಂದ ತೊಂದರೆ, ಕೃಷಿಕರಿಗೆ ನಷ್ಟ, ಗುರು-ದೈವ ನಿಂದನೆ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ತ್ರೀಯರಿಂದ ಕಳಂಕ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ: ಪ್ರೇಮ ವಿಚಾರದಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಧಿಕವಾದ ಒತ್ತಡ, ಸಂತಾನ ದೋಷ, ಮಕ್ಕಳಿಂದ ಸೋಲು, ನಷ್ಟ, ನಿರಾಸೆ, ಉದ್ಯೋಗದಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಆಯುಷ್ಯಕ್ಕೆ ಕಂಟಕವಾಗುವುದೆಂಬ ಆತಂಕ, ಅಹಂಭಾವದಿಂದ ದಾಂಪತ್ಯದಲ್ಲಿ ವೈಮನಸ್ಸು.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು: ನಂಬಿಕಸ್ಥರಿಂದ ಗೌರವಕ್ಕೆ ಧಕ್ಕೆ, ಕೆಲಸಗಾರರ ಕೊರತೆ, ಋಣ ಬಾಧೆ, ಬಾಡಿಗೆದಾರರ ಸಮಸ್ಯೆ, ರಾಜಕೀಯ ವ್ಯಕ್ತಿಗಳ ಭೇಟಿ, ತಂದೆಯಿಂದ ಅನುಕೂಲ, ಪುಣ್ಯ ಕ್ಷೇತ್ರಕ್ಕೆ ದರ್ಶನಕ್ಕೆ ಮನಸ್ಸ, ದೂರ ಪ್ರಯಾಣಕ್ಕೆ ತಯಾರಾಗುವಿರಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 187 Post navigation ಗುರು ರಾಘವೇಂದ್ರ ಸ್ವಾಮಿಗಳ ಕೃಪೆ ಇಂದಿನಿಂದ ಈ ರಾಶಿಗಳ ಮೇಲೆ.. ದಿನ ಭವಿಷ್ಯ.. ಶ್ರಾವಣ ಶನಿವಾರ ಆಂಜನೇಯಸ್ವಾಮಿ ನೆನೆದು ರಾಶಿಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಮುಂಬೈ: ಕೋತಿಮರಿಯನ್ನು ಕೊಂದಿರುವ ಸೇಡು ತೀರಿಸಿಕೊಳ್ಳಲು‌‌ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್ಗಾವ್​ನಲ್ಲಿ ಕೋತಿಗಳ ಹಿಂಡೊಂದು ಈವರೆಗೆ ಸುಮಾರು 250 ನಾಯಿಗಳನ್ನು ಸಾಯಿಸಿವೆ ಎಂದು ವರದಿಯಾಗಿದೆ. ಕಳೆದ ತಿಂಗಳಿಂದ ಮಂಗಗಳ ಹಿಂಡು ನಾಯಿಮರಿಗಳನ್ನು ಎತ್ತಿಕೊಂಡು ಹೋಗುತ್ತಿದ್ದು, ಅವುಗಳನ್ನು ಕಟ್ಟಡ ಅಥವಾ ಮರಗಳ ಮೇಲಕ್ಕೆ ಎಳೆದುಕೊಂಡು ಹೋಗಿ ಕೆಳಗೆ ಬೀಳಿಸುತ್ತಿವೆ. ಈ ಬಗ್ಗೆ ಸ್ಥಳೀಯರು ದೂರು ನೀಡಿರುವ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಕೋತಿಗಳನ್ನು ಹಿಡಿದಿದ್ದಾರೆ.ಅದೇ ಗ್ರಾಮದ ನಿವಾಸಿ ಸೀತಾರಾಂ ನೈಬಲ್ ಎಂಬುವರ ನಾಯಿಮರಿಯನ್ನು 15 ದಿನಗಳ ಹಿಂದೆ ಮಂಗವೊಂದು ಎಳೆದುಕೊಂಡು ಹೋಗುತ್ತಿತ್ತು. ಆಗ ನಾಯಿಮರಿ ಕಿರುಚಲು ಆರಂಭಿಸಿದೆ. ತಕ್ಷಣ ನೈಬಲ್ ನಾಯಿಮರಿಯನ್ನು ಕೋತಿಯಿಂದ ಉಳಿಸಿದ್ದಾರೆ. ಆಗ ಅವರು ತಮ್ಮ ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆ, ಹಳ್ಳಿಯ ಕೆಲವು ನಾಯಿಗಳು ಸೇರಿ ಕೋತಿಮರಿಯೊಂದನ್ನು ಸಾಯಿಸಿದ್ದವು. ಈ ಸೇಡು ತೀರಿಸಿಕೊಳ್ಳಲು ಕೋತಿಗಳು ನಾಯಿಮರಿಗಳ ಪ್ರಾಣ ತೆಗೆಯುತ್ತಿವೆ. ಗ್ರಾಮದಲ್ಲಿ ಈಗ ನಾಯಿಗಳೇ ಇಲ್ಲದಂತಾಗಿದ್ದು, ಕೋತಿಗಳು ಮಕ್ಕಳ ಮೇಲೆರಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸುಳ್ಯದ ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ವತಿಯಿಂದ ಕುರುಂಜಿ ವೆಂಕಟ್ರಮಣ ಗೌಡರ 9 ನೇ ಪುಣ್ಯದಿನವಾದ ಆ.7 ರಂದು ಕುರುಂಜಿಯವರ ನೆನಪಲ್ಲಿ ವನಮಹೋತ್ಸವ ನಡೆಸಲಾಯಿತು. ಚೆನ್ನಕೇಶವ ದೇವಸ್ಥಾನದ ಎದುರು ಭಾಗದಲ್ಲಿ ಜಾತ್ರೆಯ ಸಂದರ್ಭ ಜೈಂಟ್ ವೀಲ್ ಗಳನ್ನು ಅಳವಡಿಸುವ ಜಾಗದ ಬದಿಯಲ್ಲಿ ಗಿಡಗಳನ್ನು ನೆಡಲಾಗಿದ್ದು , ದೇವಸ್ಥಾನದ ಆಡಳಿತ ಮೊಕ್ತೇಸರ ಡಾ।ಹರಪ್ರಸಾದ್ ತುದಿಯಡ್ಕ ಉದ್ಘಾಟನೆ ನೆರವೇರಿಸಿದರು. ಸಮಿತಿಯ ಗೌರವ ಸಲಹೆಗಾರ ಡಾ. ಕೆ.ವಿ.ರೇಣುಕಾಪ್ರಸಾದ್, ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ, ಎ.ಸಿ.ಎಫ್. ಪ್ರವೀಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಬಹುತೇಕ ಪುರ್ವಾಧ್ಯಕ್ಷರುಗಳು ಭಾಗವಹಿಸಿ ಗಿಡ ನೆಟ್ಟರು. ಕೆವಿಜಿ ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹರೀಶ್ ಉಬರಡ್ಕ, ವನಮಹೋತ್ಸವ ಯೋಜನಾ ನಿರ್ದೇಶಕರಾದ ರಾಜು ಪಂಡಿತ್ ಹಾಗೂ ಮಂಜುನಾಥ ಮೇಸ್ತ್ರಿ ಬಳ್ಳಾರಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸುಳ್ಯ ಹಬ್ಬ ಸಮಿತಿ ಸಮಾಜ ಸೇವಾ ವಿಭಾಗದ ಉಪಸಮಿತಿ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. Facebook Twitter WhatsApp Previous articleಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಆಡಳಿತ ಕಛೇರಿಯಲ್ಲಿ ಡಾ. ಕೆ.ವಿ.ಜಿ. ಯವರ 9ನೇ ಪುಣ್ಯಸ್ಮರಣೆ Next articleಸುಳ್ಯ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಗುರುಪ್ರಸಾದ್ ರೈ ಮೊರಂಗಲ್ಲುರವರಿಂದ 1 ಲಕ್ಷ ದೇಣಿಗೆ ಹಸ್ತಾಂತರ suddi_sullia RELATED ARTICLESMORE FROM AUTHOR ಗೃಹಪ್ರವೇಶ ಡಿ. 20, 21, 22 ರಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳ ಗ್ರಾಮ ವಾಸ್ತವ್ಯ, ಕಾರ್ಯಕ್ರಮ ಯಶಸ್ವಿಗೊಳಿಸಲು ಡಾ.ರೇಣುಕಾಪ್ರಸಾದ್ ಕೆ.ವಿ.ಮನವಿ ಗಾಂಧಿನಗರ ಕೆ.ಪಿ.ಎಸ್. ನಲ್ಲಿ ಎಸ್.ಡಿ.ಎಂ.ಸಿ. ಊರ್ಜಿತದಲ್ಲಿದೆ : ಸಮಿತಿ ಬರ್ಖಾಸ್ತು ಎಂಬುದು ಸುಳ್ಳು ಸುದ್ದಿ : ‌ಕಾರ್ಯಾಧ್ಯಕ್ಷ ಪ್ರವೀಣ್‌ ನಾಯಕ್, ಹೊಸ ಸಮಿತಿ ರಚನೆಗೆ ಪದೇ ಪದೇ ಶಾಸಕರಿಗೆ ಒತ್ತಡ ತರುತ್ತಿರುವ ಕ್ರಮ...
ಪಾಂಡವಪುರ(ನ.03): ಶವಸಂಸ್ಕಾರ ಮಾಡುವ ವೇಳೆ ಸುಮಾರು 40ಕ್ಕೂ ಅಧಿಕ ಮಂದಿ ಮೇಲೆ ಹೆಜ್ಜೇನು ದಾಳಿ ನಡೆಸಿ ಗಾಯಗೊಂಡಿರುವ ಘಟನೆ ಪಟ್ಟಣದ ಹಾರೋಹಳ್ಳಿ ಹೊರವಲಯದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಹೆಜ್ಜೇನು ದಾಳಿಗೆ ಒಳಗಾದ ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಹಾರೋಹಳ್ಳಿ ಗ್ರಾಮದಲ್ಲಿ ಧರ್ಮರಾಜು ಎಂಬುವರು ಸಾವನ್ನಪ್ಪಿದ್ದರು. ಗ್ರಾಮದ ಹೊರವಲಯದ ರುದ್ರಭೂಮಿಗೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡುವ ವೇಳೆ ಧೂಪ, ಗಂಧದ ಕಡ್ಡಿ ಹೊಗೆಗೆ ಮರದಲ್ಲಿ ಕಟ್ಟಿದ್ದ ಹೆಜ್ಜೇನು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರ ಮೇಲೆ ದಾಳಿ ನಡೆಸಿದೆ. ಹೆಜ್ಜೇನು ದಾಳಿ ಮಾಡುತ್ತಿದ್ದಂತೆಯೇ ಸಾರ್ವಜನಿಕರು ಶವವನ್ನು ಬಿಟ್ಟು ಓಡಿಹೋಗಿದ್ದಾರೆ. ಹೆಜ್ಜೇನು ದಾಳಿಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ 40ಕ್ಕೂ ಅಧಿಕ ಮಂದಿಗೆ ಗಾಯಕ್ಕೆ ಒಳಗಾಗಿದ್ದಾರೆ. ಹೆಜ್ಜೇನು ದಾಳಿಯಿಂದ ಗಾಯಗೊಂಡ ಸಾರ್ವಜನಿಕರು ತಕ್ಷಣವೇ ಸ್ಥಳೀಯರು ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. MANDYA: ಹೈಕೋರ್ಟ್‌ ಅಂಗಳಕ್ಕೆ ಜಾಮೀಯಾ ಮಸೀದಿ ವಿವಾದ ದಾಳಿಗೆ ಒಳಗಾದ ಎಲ್ಲಾ ಸಾರ್ವಜನಿಕರಿಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಲಾಗಿದೆ. ಅದೃಷ್ಟವಸಾತ್‌ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲ್ಲಾ ಸಾರ್ವಜನಿಕರು, ಮಹಿಳೆಯರು, ಮಕ್ಕಳಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಕೊಡಿಸಿ ಮನೆಗೆ ಕಳುಹಿಸಲಾಗಿದೆ. ಹೆಜ್ಜೇನು ದಾಳಿಯಲ್ಲಿ ಹಾರೋಹಳ್ಳಿ ಗ್ರಾಮದ ರಮೇಶ್‌, ಸತ್ಯನಾರಾಯಣ್‌, ಲಕ್ಷ್ಮೇಗೌಡ, ವೀಣಾ, ವರುಣ್‌, ಆನಂದ್‌, ಪ್ರಜ್ವಲ…, ನೂತನ್‌ ಸೇರಿದಂತೆ ಹಲವು ಮಂದಿ ಗಾಯಗೊಂಡು ಚಿಕಿತ್ಸೆಪಡೆದು ವಾಪಸ್ಸಾಗಿದ್ದಾರೆ. ಹೆಜ್ಜೇನು ಮತ್ತೆ ಗೂಡಿಗೆ ಸೇರಿದ ನಂತರ ಕೆಲ ಸಂಬಂಧಿಕರು ಹಾಗೂ ಗ್ರಾಮಸ್ಥರು ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
Guggari Shanthaveerappa Shivarudrappa (7 February 1926 – 23 December 2013), commonly known as G. S. Shivarudrappa, was an Indian Kannada poet, writer and researcher who was awarded the title of Rashtrakavi (Poet Laureate) by the Government of Karnataka in 2006. Shivarudrappa was born on 7 February 1926 in Issur Village, Shikaripura Taluk, in Shivamogga district of Karnataka. He died on 23 December 2013 in Bangalore. His father was a school teacher. He did his primary and secondary schooling in Shikaripura. ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರಾಗಿ ವಿಮರ್ಶಕರು ಕವಿಗಳೆಂದು ಪ್ರಸಿದ್ಧರಾದ ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೭-೨-೧೯೨೬ರಲ್ಲಿ ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ೧೯೪೯ರಲ್ಲಿ ಬಿ.ಎ. ಪದವಿಯನ್ನು, ೧೯೫೩ರಲ್ಲಿ ಸ್ವರ್ಣಪದಕದೊಂದಿಗೆ ಎಂ.ಎ. ಪದವಿಯನ್ನು ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ೧೯೪೯ರಿಂದ ೧೯೬೩ವರೆಗೆ ಸೇವೆ ಸಲ್ಲಿಸಿದ ಇವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೩ರಿಂದ ೬೬ವರೆಗೆ ದುಡಿದರು. ೧೯೬೬ರಿಂದ ೧೯೮೬ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ(೧೯೭೪), ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ(೧೯೮೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೪), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ(೧೯೮೪), ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ(೧೯೮೬), ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ(೧೯೮೭), ಪಂಪ ಪ್ರಶಸ್ತಿ(೧೯೯೮), ೨000ರಲ್ಲಿ ರಾಷ್ಟ್ರಕವಿ ಗೌರವ ಕುವೆಂಪು ವಿಶ್ವವಿದ್ಯಾಲಯ(೨00೬) ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್(೨00೩) ದೊರೆಯಿತು. ಜಿ.ಎಸ್. ಶಿವರುದ್ರಪ್ಪನವರ ಮುಖ್ಯವಾದ ಕೃತಿಗಳು :ಬಹುಮುಖ ಪ್ರತಿಭೆಯ ಸಮನ್ವಯ ಕವಿ ಎನಿಸಿದ ಜಿ.ಎಸ್.ಎಸ್ ಅವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆಯೇ ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ಬರೆದ ಕೆಲವು ಕೃತಿಗಳನ್ನು ಇಲ್ಲಿ ಉಲ್ಲೇಖಿಸಿದೆ : ಸಂಪಾದನೆ : ೧೯೭೧ರಿಂದ ಹೊರಬಂದ ಸಾಹಿತ್ಯ ವಾರ್ಷಿಕಗಳು, ಶಬರವಿಳಾಸ ಸಂಗ್ರಹ (ಬಿ.ಎನ್. ಶಾಸ್ತ್ರಿ ಜತೆ), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ೬ ಸಂಪುಟಗಳು, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ೧0 ಸಂಪುಟಗಳು, ಕೆ.ಎಸ್.ನ ಸಂಭಾವನಾ ಗ್ರಂಥ ಚಂದನ. ವಿಮರ್ಶಾ ಕೃತಿಗಳು : ವಿಮರ್ಶೆಯ ಪೂರ್ವಪಶ್ಚಿಮ(೧೯೬೧), ಸೌಂದರ್ಯ ತಿಬಿಂಬ(೧೯೬೯), ಕನ್ನಡ ಕವಿಗಳ ಕಾವ್ಯ ಕಲ್ಪನೆ(೧೯೮೯) ಇತ್ಯಾದಿ. ಪ್ರವಾಸ ಗ್ರಂಥಗಳು :ಮಾಸ್ಕೊದಲ್ಲಿ ೨೨ ದಿನ(೧೯೭೩), ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ. ಕವನ ಸಂಗ್ರಹಗಳು : ಸಾಮಗಾನ(೧೯೫೧), ಚೆಲುವು-ಒಲವು(೧೯೫೩), ದೇವಶಿಲ್ಪ(೧೯೫೬), ದೀಪದ ಹೆಜ್ಜೆ(೧೯೫೯), ಕಾರ್ತೀಕ(೧೯೬೧), ತೀರ್ಥವಾಣಿ(೧೯೬0), ಅನಾವರಣ(೧೯೬೩), ನನ್ನ ನಿನ್ನ ನಡುವೆ(೧೯೭೩), ವ್ಯಕ್ತ-ಮಧ್ಯ(೧೯೯೯) ಇತ್ಯಾದಿ.
ಕರ್ನಾಟಕದಲ್ಲಿ ಕೋಮು ಹಿಂಸಾಚಾರಗಳು ಪದೇಪದೇ ನಡೆಯುತ್ತಲೇ ಇದೆ. ಕರಾವಳಿಯಲ್ಲಿ ಅದಾಗಲೇ ಪ್ರಕ್ಷುಬ್ಧ ವಾತಾವರಣ ಇರುವ ಸಂದರ್ಭದಲ್ಲಿಯೇ ಕೋಲಾರದಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಅನ್ಯ ಕೋಮಿನವರು ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರಿಕಾಂಬ ರಸ್ತೆಯಲ್ಲಿ ಆರ್‌ಎಸ್‌ಎಸ್ ಮುಖಂಡನ‌ ಮೇಲೆ ಚಾಕು ಇರಿಯಲಾಗಿದ್ದು, ಘಟನೆಯಲ್ಲಿ ಆರ್‌ಎಸ್‌ಎಸ್ ಮುಖಂಡ ರವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರವಿ ಮಾಲೀಕತ್ವದ ಸ್ಟೀಲ್ ಅಂಗಡಿಯ ಮುಂಭಾಗದಲ್ಲಿ ಬೈಕ್ ಟಚ್ ಆಗಿದ್ದಕ್ಕೆ ಯುವಕರ ಮಧ್ಯೆ ಗಲಾಟೆ ನಡೆಯುತ್ತಿತ್ತು. ರವಿಯವರು ಯುವಕರಿಗೆ ಬುದ್ದಿ ಹೇಳಿ ಗಲಾಟೆ ಬಿಡಿಸಲು ಹೋಗಿದ್ದಾರೆ, ಈ ವೇಳೆ ಅಲ್ಲೇ ಇದ್ದ ಇಬ್ಬರು ಮುಸ್ಲಿಂ ಯುವಕರು ರವಿಗೆ ಚಾಕುವಿನಿಂದ ಇರಿದಿದ್ದಾರೆ. ಚಾಕು ಇರಿತದಿಂದ ರವಿಯವರ ಕೈಗೆ ಮತ್ತು ಕಿವಿಯ ಹಿಂಭಾಗದಲ್ಲಿ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಆರ್‌ಎಸ್‌ಎಸ್ ಮುಖಂಡರು ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದು, ಚಾಕು ಇರಿದ ಇನ್ನೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರೊ. ನಂಜುಂಡಸ್ವಾಮಿ ನನಗೆ ಪರಿಚಯವಾದದ್ದು 60ರ ದಶಕದಲ್ಲಿ. 1966ನೇ ಇಸವಿಯಲ್ಲಿ ನಾನು ಇಂಗ್ಲೆಂಡಿನಿಂದ ಹಿಂದಕ್ಕೆ ಬಂದು ಕೆಲ ಕಾಲದವರೆಗೆ ಮೈಸೂರಿನ ಸರಸ್ವತಿಪುರಂನ ಏಳನೇ ಮೈನ್‌ನಲ್ಲಿ ವಾಸಿಸುತ್ತಿದ್ದೆ. ಆಗ ಯಾವಾಗಲೂ ನಮ್ಮ ಮನೆಯಲ್ಲಿ ಬಿ.ಎಸ್‌. ಆಚಾರ್‌ ಎನ್ನುವ ಒಬ್ಬ ಗೆಳೆಯ ಇರುತ್ತಿದ್ದರು. ಯಾವುದೋ ಒಂದು ಕಾಲದಲ್ಲಿ ನನ್ನ ಅಜ್ಜಯ್ಯನಿಗೆ ಪ್ರಿಯನಾಗಿದ್ದ ಪರೋಪಕಾರಿ ಹುಡುಗನೆಂದು ನನ್ನ ಅಮ್ಮ ಇವರ ಬಗ್ಗೆ ಹೇಳಿದ್ದರು. ಗತಿಸಿದ ಆಚಾರ್‌ ಈಗಲೂ ನನ್ನ ಕಣ್ಣಿಗೆ ಕಾಣುವಂತೆ ಇದ್ದಾರೆ. ಅವರದು ಹೊಳೆಯುವ ಬೋಳುತಲೆ, ಮಿಂಚುವ ತುಂಟು ಕಣ್ಣುಗಳು, ಕುಳ್ಳ ಶರೀರ, ಪುಟಿಯುವ ಚೆಂಡಿನಂತೆ ಅವರ ಚಲನೆ. ಅವರ ಬಗ್ಗೆ ಈಗ ನಾನು ಮಾತನಾಡುತ್ತಿರುವುದು ಕೃತಕವೆನಿಸು ತ್ತದೆ. ಆಚಾರ್‌ ಬಗ್ಗೆ ಎಂದೂ ನಾನು ಬಹುವಚನವನ್ನು ಬಳಸಿದ್ದಿಲ್ಲ; ಅಷ್ಟು ಆತ್ಮೀಯ ಗೆಳೆಯ. ಗತಕಾಲದ ನನ್ನ ಅಜ್ಜಯ್ಯನ ಬಗ್ಗೆ ಮಾತಾಡಬಲ್ಲವನಾಗಿದ್ದ ಚಿರ ಯುವಕ. ಆಚಾರ್‌ ಬಗ್ಗೆ ಏಕವಚನದಲ್ಲೇ ಮುಂದುವರೆಯುವೆ. ಕೃಷ್ಣನಿಗೆ ಚಕ್ರವಿದ್ದಂತೆ ಆಚಾರ್‌ಗೆ ಕ್ಯಾಮರಾ. ಆಚಾರ್‌ ತನ್ನ ಚಿಕ್ಕ ವಯಸ್ಸಿನಿಂದ ತನ್ನ ಕ್ಯಾಮರಾ, ತನ್ನ ಅಚ್ಚುಕಟ್ಟಾದ ಬರವಣಿಗೆ, ತನ್ನ ಬಿದ್ದು ಬಿದ್ದು ನಗುವ ಗಹಗಹ, ತನ್ನ ಔದಾರ್ಯ- ಇವುಗಳಿಂದ ಸರ್ವ ಜನಪ್ರಿಯನಾ ಗಿದ್ದ. ಆರ್‌.ಕೆ. ನಾರಾಯಣ್‌ರಿಗೂ ಈತ ಬಹಳ ಹತ್ತಿರದವ. ನಾರಾಯಣ್‌ಗೆ ಟೈಪ್‌ ಮಾಡಿ ಕೊಡುವುದರಿಂದ ಹಿಡಿದು ಅವರು ಹೇಳಿದ್ದನ್ನೆಲ್ಲಾ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ಆಚಾರ್‌, ನಾರಾಯಣ್‌ರ ಹಳೆಯ ಕಾಲದ ಕೃಪಣತೆಯನ್ನು ನನ್ನೆದುರು ಹಳಿದು ಗೊಣಗಿ, ಉಳಿದವರ ಎದುರು ನಾರಾಯಣರನ್ನು ಕೊಂಡಾಡುತ್ತಿದ್ದ. ನಂಜುಂಡಸ್ವಾಮಿಯ ಮೇಲೆ ಬರೆಯಲೆಂದು ಹೊರಟವನು ಆಚಾರ್‌ನನ್ನು ಆಖ್ಯಾನಿಸಲು ಪ್ರಾರಂಭಿಸಿರುವುದಕ್ಕೆ ಒಂದು ಕಾರಣವಿದೆ. ನಂಜುಂಡಸ್ವಾಮಿಯನ್ನು ನನ್ನ ಮನೆಗೆ ಕರೆತಂದದ್ದು, ಆಮೇಲೆ ನಮ್ಮಿಬ್ಬರನ್ನು ಸಂಜೆ ಮೆಟ್ರೋಪೋಲಿಗೆ ಕರೆದುಕೊಂಡು ಹೋಗುತ್ತಿ ದ್ದದ್ದು ಆಚಾರಿ. ನಮಗೆಲ್ಲಾ ವಯಸ್ಸಾಗಿದೆ ಎನ್ನುವುದೇ ಜ್ಞಾಪಕಕ್ಕೆ ಬರಗೊಡದಂತೆ ಆಚಾರ್‌ ಸೃಷ್ಟಿಸುತ್ತಿದ್ದ ಹಡೆತನ, ಪೋಲಿ ವಾತಾವರಣದಲ್ಲಿ ಸದಾ ಗಂಭೀರ ಮುಖಮುದ್ರೆಯ ನಂಜುಂಡಸ್ವಾಮಿ ನೆನಪಾಗುತ್ತಾರೆ. ಆಚಾರ್‌ ನಮ್ಮಲ್ಲಿ ಎಷ್ಟು ಖುಷಿ ತರುತ್ತಿದ್ದನೋ, ಅಷ್ಟೇ ನನ್ನ ಮತ್ತು ನಂಜುಂಡಸ್ವಾಮಿಯ ಗಂಭೀರವಾದ ಚರ್ಚೆಗಳಿಗೆ ಔದಾರ್ಯದ ಅವಕಾಶ ಮಾಡಿಕೊಡುವುದಲ್ಲದೆ ತಾನೂ ತನ್ಮಯನಾಗಿರುತ್ತಿದ್ದ. ನಮ್ಮ ಮಾತುಗಳನ್ನು ತನ್ನ ಮಾತುಗಳಲ್ಲಿ ಹೆಣೆದು ನಮ್ಮೆದುರಿಗಿಟ್ಟು ನಮ್ಮನ್ನು ವೃದ್ಧಿಸುತ್ತಾ ಸುಖ ಕೊಡುತ್ತಿದ್ದ.ಜರ್ಮನಿಯಿಂದ ಅದೇ ತಾನೇ ಬಂದವರೆಂದು ನಂಜುಂಡಸ್ವಾಮಿ ನನಗೆ ಗುರುತಾ ದದ್ದು. ಪ್ರಾರಂಭದಲ್ಲಿ ಮಲ್ಲಾರಾಧ್ಯರ ಬಗ್ಗೆಯೂ, ಜಯಚಾಮರಾಜೇಂದ್ರ ಒಡೆಯರ ಬಗ್ಗೆಯೂ ಯಾವುದೋ ಆಸಕ್ತಿ ಇದ್ದವರಂತೆ ಕಂಡಿದ್ದ ನಂಜುಂಡಸ್ವಾಮಿಯನ್ನು ನಾನು ಆಚಾರ್‌ನನ್ನು ಹಚ್ಚಿಕೊಂಡಷ್ಟು ಹಚ್ಚಿಕೊಂಡಿರಲಿಲ್ಲ. ಆಗ ನಂಜುಂಜಸ್ವಾಮಿ ಯಾವುದೋ ಒಂದು ದೊಡ್ಡ ಗ್ರಂಥದ ತಯಾರಿಯಲ್ಲಿ ಇದ್ದರೆಂಬ ನೆನಪು. ಇದೊಂದು ಉದ್ಗ್ರಂಥವಾಗಿ ಬರುತ್ತದೆಂದು ಆಚಾರ್‌ ಹಾರಾಡುತ್ತಿದ್ದ. ನಂಜುಂಡಸ್ವಾಮಿ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ತಮ್ಮ ಸುತ್ತಲಿನ ಎಲ್ಲ ಮಾತುಗಳನ್ನು, ಎಲ್ಲ ಇಂಗಿತಗಳೂ ತಿಳಿಯುವಂತೆ ಕೇಳಿಸಿಕೊಳ್ಳಬಲ್ಲವರಾಗಿದ್ದರು. ಅವರೆಷ್ಟು ತೆಳ್ಳಗೆ, ಚೂಪಾಗಿ ಕಾಣುತ್ತಿದ್ದರೆಂದರೆ, ಅವರು ನಮಗೆ ನೆನಪು ಮಾಡಬಹುದಾಗಿದ್ದ ವ್ಯಕ್ತಿ ವಿನೋಬ ಮಾತ್ರ- ಆಕಾರದಲ್ಲಿ, ಆದರೆ ಅವರ ಜೀವನ ಶೈಲಿಯಲ್ಲಿ ಅಲ್ಲ. ನಂಜುಂಡಸ್ವಾಮಿ, ಕುವೆಂಪುರವರು ಸೂಚಿಸಿದ ಹೆಸರನ್ನಿಟ್ಟು `ಮಾನವ’ ಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದಾಗ ನಮ್ಮ ಎಲ್ಲ ಗೆಳೆಯರು ಅವರನ್ನು `ಬಡಕಲು ಮಾನವ’ ಎಂದೇ ಕರೆಯುತ್ತಿದ್ದದ್ದು. ಮುಂಚಿನಿಂದಲೂ ನಂಜುಂಡಸ್ವಾಮಿ ತತ್ಪರರಾಗಿ ತಮ್ಮ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿ. ಲೋಹಿಯಾ ಪ್ರತಿಪಾದಿಸುತ್ತಿದ್ದ ಸಮಾಜವಾದಿ ಸಿದ್ಧಾಂತ ನಮ್ಮೆಲ್ಲರನ್ನೂ ಆಕರ್ಷಿಸಿತ್ತು. ರಾಜಕೀಯದಲ್ಲಿ ಶೂದ್ರರೇ ಮುಂದಾಳುಗಳಾಗಿರ ಬೇಕು. ಸಾರ್ವಜನಿಕ ವ್ಯವಹಾರದಲ್ಲಿ ಇಂಗ್ಲಿಷ್‌ ಕೈಬಿಡಬೇಕು, ಹೆಂಗಸರು ಸ್ವತಂತ್ರರಾಗಬೇಕು, ಆರ್ಥಿಕ ವ್ಯವಸ್ಥೆ ವಿಕೇಂದ್ರೀಕೃತವಾಗಬೇಕು, ರಾಜ್ಯ ವ್ಯವಸ್ಥೆ ಚತುಸ್ತಂಭ ವ್ಯವಸ್ಥೆ ಆಗಬೇಕು- ಇತ್ಯಾದಿ ವಿಚಾರಗಳು ಎಲ್ಲರಿಗೂ ಪ್ರಿಯವಾಗಿದ್ದವು. ಆದರೆ ಇದರ ಪ್ರತಿಪಾದನೆಯಲ್ಲಿ ನಂಜುಂಡಸ್ವಾಮಿ ತೋರುತ್ತಿದ್ದ ಕಠೋರವಾದ ಉಗ್ರತೆ ಉಳಿದವರಲ್ಲಿ ಇರಲಿಲ್ಲ. ನಂಜುಂಡಸ್ವಾಮಿಯವರ ಬ್ರಾಹ್ಮಣ ವಿರೋಧಿ ಆಂದೋಲನ ಅಕ್ಷರಶಃ ಬ್ರಾಹ್ಮಣ ವಿರೋಧಿಯಾಗುತ್ತಿದೆಯೆಂದು ನಮ್ಮಲ್ಲಿ ಹಲವರಿಗೆ ಗುಮಾನಿಯಾಗ ತೊಡಗಿತು. ಕರ್ನಾಟಕದ ಆಗಿನ ಕಾಲದ ಒಬ್ಬ ಅತ್ಯುತ್ತಮ ಚಿಂತಕರಾಗಿದ್ದ ಎಸ್‌. ವೆಂಕಟರಾಂ, ನಂಜುಂಡಸ್ವಾಮಿಯ ವಿರೋಧಿಯಾದರು. ಬೆಂಗಳೂರಿನ ಆಫೀಸ್‌ವೊಂದರಲ್ಲಿ ಬಾಡಿಗೆ ಕೊಡಲು, ಟೆಲಿಫೋನ್‌ ಬಿಲ್‌ ಕಟ್ಟಲು ಪ್ರತಿ ತಿಂಗಳೂ ಪರದಾಡುತ್ತಾ ಪಕ್ಷದ ಕೆಲಸ ಮಾಡಿಕೊಂಡು ಹೋಗುವ ವೆಂಕಟರಾಂರನ್ನು ನಂಜುಂಡಸ್ವಾಮಿ `ಶಾನುಭೋಗ’ ಎಂದು ಗೇಲಿ ಮಾಡುವುದು ಗೋಪಾಲ ಗೌಡರಿಗಾಗಲೀ, ಜೆ.ಎಚ್‌. ಪಟೇಲರಿಗಾಗಲೀ ಸರಿ ಕಾಣುತ್ತಿರಲಿಲ್ಲ. ಆದರೆ ಜರ್ಮನಿಯಲ್ಲಿ ಓದಿಬಂದು, ಪಕ್ಷದ ಪ್ರಣಾಳಿಕೆಯನ್ನು ತೀವ್ರವಾಗಿ ನಂಬುವ ನಂಜುಂಡಸ್ವಾಮಿಯವರನ್ನು ತಿರಸ್ಕರಿಸುವುದೂ ಇವರಿಗೆ ಸಾಧ್ಯವಿರಲಿಲ್ಲ. ಪಕ್ಷದ ನಾಯಕರಿಗೆ ನಂಜುಂಡಸ್ವಾಮಿ ಒಂದು ದೊಡ್ಡ ಸಮಸ್ಯೆಯಾಗಲು ಕಾರಣ, ಪ್ರತಿಭಾವಂತರಾದ ಯುವ ಲೇಖಕರೆಲ್ಲರೂ ನಂಜುಂಡಸ್ವಾಮಿಗೆ ಹತ್ತಿರದವರಾದದ್ದು. ಬ್ರಿಟಿಷ್‌ ಶಿಲಾ ಪ್ರತಿಮೆಗಳನ್ನು ಮೈಸೂರಿನಲ್ಲೂ ಬೆಂಗಳೂರಿನಲ್ಲೂ ಕಿತ್ತುಹಾಕಬೇಕೆಂಬ ಚಳುವಳಿ, ಅಶೋಕ ಹೋಟೆಲ್‌ನಲ್ಲಿ ಕಾಫಿ-ತಿಂಡಿಯನ್ನು ಉಳಿದೆಲ್ಲ ಹೋಟೆಲ್‌ಗಳಂತೆ ಕಡಿಮೆ ದರದಲ್ಲಿ ಮಾರಬೇಕೆಂಬ ಚಳುವಳಿ ಸಮಾಜವಾದಿ ಬಳಗದ `ಗೌರವಾನ್ವಿತರನ್ನು’ ಗೊಂದಲಕ್ಕೆ ಈಡು ಮಾಡುವಷ್ಟು ಬೀದಿಗಿಳಿಯಿತು. ಹೀಗೆ ಬೀದಿಗಿಳಿಯಬೇಕು ಎಂಬುದನ್ನೇ ಲೋಹಿಯಾ ಬಯಸಿದ್ದು ಎನ್ನುವ ಸತ್ಯ ನಂಜುಂಡಸ್ವಾಮಿಯ ಬೆಂಬಲಕ್ಕೆ ಇತ್ತು. ಇನ್ನೊಂದು ಕಾಲದಲ್ಲಿ, ಮೈಸೂರಿನ ಮಹಾರಾಜರ ದಸರಾ ಮೆರವಣಿಗೆಯನ್ನು ವಿರೋಧಿಸಿ, ಕಪ್ಪು ಬಾವುಟ ತೋರಿಸುತ್ತಿದ್ದ ಶಾಂತವೇರಿ ಗೋಪಾಲಗೌಡ ಮತ್ತು ಜೆ.ಎಚ್‌. ಪಟೇಲರು ಕೂಡ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸುವುದು ಸಾಧ್ಯವಾಗುವಂತೆ ನಂಜುಂಡಸ್ವಾಮಿ ತಮ್ಮ ಉಗ್ರ ಕಾರ್ಯಕ್ರಮಗಳನ್ನು ಯೋಜಿಸತೊಡಗಿದರು. ಅವರ ಹಿಂದೆ ಒಂದು ದೊಡ್ಡ ಯುವಜನ ಪಡೆಯೇ ಇತ್ತು. ಶಾಂತವೇರಿ ಗೋಪಾಲಗೌಡರು, ಜೆ.ಎಚ್‌. ಪಟೇಲರು ಮತ್ತು ಎಸ್‌. ವೆಂಕಟರಾಂ- ಈ ಮೂವರಿಗೂ ನಂಜುಂಡಸ್ವಾಮಿಯವರ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಅವರ ದುಡುಕಿನ ನಿಷ್ಠುರದ ಮಾತು ಅಸಹನೀಯವಾಗತೊಡಗಿತು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮಾತನ್ನು ಆಡಲು ತೊಡಗಿದ್ದ ಲಂಕೇಶ್‌ ಮತ್ತು ತೇಜಸ್ವಿಯವರೂ ನಂಜುಂಡಸ್ವಾಮಿ ಬೆಂಬಲಿಗರಾಗಿದ್ದರು. ಆದರೆ ಅವರು ಯಾರೋ ಒಬ್ಬನನ್ನು ನಾಯಕನೆಂದು ಒಪ್ಪಿಕೊಂಡು ಹಿಂಬಾಲಿಸುವ ಜನರಾಗಿರಲಿಲ್ಲ. ಹೀಗಾಗಿ ನಂಜುಂಡಸ್ವಾಮಿಯ ಒಳ ಬಳಗದಲ್ಲೂ ಹಲವು ಭಿನ್ನಾಭಿಪ್ರಾಯಗಳು ಇದ್ದವು. ಹಿನ್ನೋಟದಲ್ಲಿ ನಾನು ಇದನ್ನು ಹೇಳಬಲ್ಲೆ; ಈ ಜಗಳಗಳಲ್ಲಿ ಕಪಟವಾಗಲಿ, ಕಾರಸ್ಥಾನವಾಗಲಿ ಇರಲಿಲ್ಲ. ನಾವು ಇದ್ದದ್ದು ಕೆಲವೇ ಕೆಲವು ಜನರಾದರೂ ನಮ್ಮ ನಡುವಿನ ಚರ್ಚೆಗಳು `ನಾವೊಂದು ದೊಡ್ಡ ಚಳುವಳಿ’ ಎಂದು ಭಾವಿಸಿಕೊಂಡಂತೆ ಎಲ್ಲರಿಗೂ ತೋರುತ್ತಿತ್ತು. ನಾವಂತೂ `ಈ ಪ್ರಪಂಚವನ್ನು ಸದ್ಯದಲ್ಲೇ ಬದಲಾಯಿಸಬಲ್ಲ ಜನ ನಾವು’ ಎಂದುಕೊಂಡವರಂತೆ ವರ್ತಿಸುತ್ತಿದ್ದೆವು. ಈ ಮಾತುಗಳನ್ನು ನಾನು ವ್ಯಂಗ್ಯದಲ್ಲಾ ಗಲಿ, ಅಪಹಾಸ್ಯದಲ್ಲಾಗಲಿ ಹೇಳುತ್ತಿಲ್ಲ. ಈ ನಮ್ಮ ಹುಚ್ಚುತನ ಆ ಕಾಲದ ಕರ್ನಾಟಕದ ಎಷ್ಟೋ ವಿಚಾರಗಳನ್ನು ಹುಟ್ಟುಹಾಕುವ ಸಾಧ್ಯತೆಯನ್ನು ಪಡೆದಿತ್ತು. ವೆಂಕಟರಾಂ ಹೇಳಿದ ಒಂದು ಮಾತು ಇಲ್ಲಿ ನೆನಪಾಗುತ್ತದೆ: `ಭಾರತದ ಕಮ್ಯುನಿಸ್ಟರು ನಿಜದಲ್ಲಿ ಸೋಶಿಯಲ್‌ ಡೆಮೊಕ್ರಾಟರು; ಆದರೆ ತಮ್ಮನ್ನು ತಾವು ಕ್ರಾಂತಿಕಾರರೆಂದು ಭ್ರಮಿಸಿಕೊಂಡಿದ್ದಾರೆ. ಭಾರತದ ಲೋಹಿಯಾವಾದಿಗಳು ನಿಜದಲ್ಲಿ `ಆನಾರ್ಕಿಸ್ಟರು’; ಆದರೆ ತಮ್ಮನ್ನು ತಾವು ಸೋಶಿಯಲ್‌ ಡೆಮೊಕ್ರಾಟರು ಎಂದುಕೊಂಡಿದ್ದಾರೆ. ನಿಜ ತಿಳಿದು ಇಬ್ಬರೂ ವರ್ತಿಸಿದ್ದಾದರೆ ನಮ್ಮ ರಾಜಕೀಯ ಇನ್ನಷ್ಟು ಸ್ಪಷ್ಟನೆ ಪಡೆಯಬಹುದಾಗಿತ್ತು’.ಈ ನಮ್ಮ ಆಂದೋಲನದಲ್ಲಿ ಮುಖ್ಯವಾಗುತ್ತಾ ಹೋದ ಇನ್ನೊಬ್ಬರೆಂದರೆ ಮೈಸೂರಿನ ಗೆಳೆಯ ರಾಮದಾಸ್‌. ನಂಬಿಕೆಯ ಉಗ್ರ ಪ್ರತಿಪಾದನೆಯಲ್ಲಿ ನಂಜುಂಡಸ್ವಾಮಿಯವರಿಗಿಂತ ಇವರೇನೂ ಕಮ್ಮಿಯಿಲ್ಲ. ಬೂಟಾಟಿಕೆಯ ಹಲವು ವಿದ್ಯಾವಂತರ ನಡುವೆ ಇವರೆಲ್ಲಾ ಅಪ್ಪಟವೆನ್ನಿಸಿಕೊಂಡಿದ್ದರು; ಯಾವುದಕ್ಕೂ ಹೆದರದವರಾಗಿದ್ದರು. ಕೊಂಚ ಅತಿರೇಕದ ಅವಿವೇಕಿಗಳೂ ಆಗಿದ್ದರು. ನಾನೀಗ ವರ್ಣಿಸುತ್ತಿರುವುದು ನಂಜುಂಡಸ್ವಾಮಿ ರೈತ ಸಂಘವನ್ನು ಕಟ್ಟುವುದಕ್ಕಿಂತ ಕೊಂಚ ಹಿಂದಿನ ಕಾಲ; ಮೈಸೂರಿನಲ್ಲಿ ನಡೆದ ಲೇಖಕರ ಒಕ್ಕೂಟದ ಸಭೆ ಮತ್ತು ಸ್ವಲ್ಪ ಕಾಲದ ನಂತರದ ಜಾತಿ ವಿನಾಶ ಸಮ್ಮೇಳನ ನನ್ನ ನೆನಪಿಗೆ ಈ ಕಾಲದ ಮೂಡನ್ನು ವಿವರಿಸಲು ನೆನಪಾಗುತ್ತದೆ. ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕಾಗಿ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು. ಕೃಷ್ಣನೂ ನಂಜುಂಡ ಸ್ವಾಮಿಯವರ ಗುಂಪಿನವನೇ. ನನ್ನ ಜೊತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್‌ ಎಂಬೊಬ್ಬರ ಸ್ಕೂಟರ್‌ನಲ್ಲಿ ಸೀದಾ ಏಳನೆ ಮೈನಿನ ನನ್ನ ಸರಸ್ವತೀಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: `ಅನಂತಮೂರ್ತಿ, ನಾವೆಲ್ಲಾ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕ ದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ, ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗು ತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ.’ ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: `ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರೋದು ದಲಿತರಿಗೆ. ಹಾಗೆಯೇ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯತರಿಗೆ ಶೇಕಡ ಎಪ್ಪತ್ತೋ, ಅರವತ್ತೋ, ಐವತ್ತೋ ಅಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿಯನ್ನು ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ.’ ಸುಮಾರು 1967ರಲ್ಲಿ ಎಂದು ನೆನಪಾಗುತ್ತದೆ; ಗತಿಸಿದ ಶಿವರಾಮ್‌ ಐತಾಳರಿಗೆ ಉತ್ತರವಾಗಿ ಸಾಹಿತ್ಯದಲ್ಲಿ `ಬ್ರಾಹ್ಮಣ ಮತ್ತು ಶೂದ್ರ’ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯೂ ಆಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿ ಸ್ಕೂಲ್‌ ದಿನಗಳಿಂದಲೂ, ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ್ಸ್‌ ಓದಿದ್ದು ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟೆಲ್‌ ಆದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ. ನಂಜುಂಡಸ್ವಾಮಿ ತಾತ್ವಿಕವಾಗಿ ಆಳವಾಗಿ ಯೋಚಿಸುತ್ತಿದ್ದ ಧೀಮಂತ. ಆದರೆ, ಹೋರಾಟದ ಧೈರ್ಯ ಇರುವ ಒಂದು ಬಳಗವನ್ನು ಕಟ್ಟಿಕೊಳ್ಳಲಿಕ್ಕಾಗಿ ತತ್ವಗಳನ್ನು ಸರಳಗೊಳಿಸಿಕೊಂಡಾದರೂ ಕ್ರಿಯೆಯಲ್ಲಿ ಅನುಷ್ಠಾನಕ್ಕೆ ತರಬೇಕೆಂಬ ನಿರ್ಧಾರದ ವ್ಯಕ್ತಿ. ಹೀಗೆ ಮಾಡುವಾಗ ಸತ್ಯ ಬಹುಮುಖಿ ಎನ್ನುವುದನ್ನು ಮರೆತು, ಏಕೋದ್ದೇಶದ ಸಂಕಲ್ಪದಲ್ಲಿ ಕೆಲಸ ಮಾಡುತ್ತಿರಬೇಕಾಗುತ್ತದೆ. ಈ ಥರದ ಮನಸ್ಸಿನ ನಂಜುಂಡಸ್ವಾಮಿಗೆ, ಸತ್ಯದ ಎಲ್ಲ ಮುಖಗಳನ್ನು ನೋಡಿ ಕಲಿಯಬೇ ಕೆಂದಿದ್ದ ನಾನು ಒಬ್ಬ ಗೊಂದಲದ ವ್ಯಕ್ತಿಯಾಗಿಯೇ ಸಹಜವಾಗಿ ಕಂಡಿದ್ದೆ. ಮುಂದಿನ ದಿನಗಳಲ್ಲಿ ತೇಜಸ್ವಿ, ಲಂಕೇಶ್‌ ಅವರಿಗೂ ನಂಜುಂಡಸ್ವಾಮಿ ಹಾಗೇ ಕಂಡಿರಬಹುದು. ಲೇಖಕರಾದ ನಮಗೆ ಮಾತ್ರವಲ್ಲ, ಸರಳ ಸಜ್ಜನಿಕೆಯ, ಆಳ ಶ್ರದ್ಧೆಯ ಕಡಿದಾಳ್‌ ಶಾಮಣ್ಣನವರಿಗೂ ಹಾಗೆ ಕಂಡಿರಬಹುದೇನೋ? *** ನನಗೆ ನೆನಪಾಗುವುದನ್ನೆಲ್ಲ ಇಲ್ಲಿ ಬರೆಯಲಾರೆ. ನಂಜುಂಡಸ್ವಾಮಿ ಈ ಬಗೆಯ ಜಗಳಗಳಲ್ಲಿ ಜಾಣತನದ ಅಲ್ಪರಾಗಿ ವರ್ತಿಸುತ್ತಿರಲಿಲ್ಲ. ತನ್ನ ಉದ್ದೇಶ ಸಾಧನೆಗೆ ಬೇಕಾದ ಮಾರ್ಗವನ್ನು ತತ್ಪರರಾಗಿ ಕಂಡುಕೊಳ್ಳಬೇಕೆನ್ನುವ ನೈಜ ಕ್ರಾಂತಿಕಾರತೆ ಅವರಲ್ಲಿತ್ತು. ನನ್ನ ಜೀವನದಲ್ಲಿ ಉದ್ದಕ್ಕೂ ನಾನು ಏನೇ ಯೋಚಿಸಲಿ, ಅದಕ್ಕೆ ನಂಜುಂಡಸ್ವಾಮಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ನನ್ನಲ್ಲಿ ಉಳಿದೇ ಇತ್ತು. ನಂಜುಂಡಸ್ವಾಮಿಯವರ ಮಹತ್ವದ ಸಾಧನೆ ಎಂದರೆ ಜಾಗತೀಕರಣದ ವಿರುದ್ಧ ಅವರು ಮಾಡಿದ ಹೋರಾಟ ಮತ್ತು ಅವರು ಕಟ್ಟಿದ ರೈತ ಸಂಘ. ಇಡೀ ಭಾರತದ ಮುಂಚೂಣಿಯಲ್ಲಿದ್ದ ರೈತ ನಾಯಕರಲ್ಲಿ ನಂಜುಂಡಸ್ವಾಮಿಯೂ ಒಬ್ಬರು. ಆದರೆ ಒಂದು ಚಳವಳಿಯಾಗಿ ರೈತ ಸಂಘ ಎಲ್ಲ ಪಕ್ಷಗಳಲ್ಲಿ ಹುಟ್ಟಿಸಿದ್ದ ದಿಗಿಲು, ಆತ್ಮಪರೀಕ್ಷೆ- ಇವು ಸಂಘ ನೇರವಾಗಿ ಚುನಾವಣೆಗೆ ಇಳಿದಾಗ ಉಳಿಯಲಿಲ್ಲ. ಇದೊಂದು ನಂಜುಂಡಸ್ವಾಮಿಯವರು ಮಾಡಿದ ತಪ್ಪೆಂದು ನಮ್ಮಲ್ಲಿ ಕೆಲವರು ತಿಳಿದಿದ್ದೆವು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ತಿಳಿಯಬೇಕಾದ ಒಂದು ಗುಟ್ಟಿದೆ. ಅಮೇರಿಕಾದಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್‌ ಕರಿಯರ ಪರವಾಗಿ ಚಳವಳಿ ನಡೆಸಿದ್ದಾಗ, ಅಲ್ಲಿನ ಮುಖ್ಯ ಪಕ್ಷಗಳಾದ ರಿಪಬ್ಲಿಕನ್ನರು ಹಾಗೂ ಡೆಮಾಕ್ರಾಟರು ಮಾರ್ಟಿನ್‌ ಲೂಥರ್‌ ಕಿಂಗರ ಧ್ಯೇಯೋದ್ದೇಶಗಳಿಗೆ ಸ್ಪಂದಿಸಲೇಬೇಕಾಗಿ ಬಂತು. ಯಾರೇ ಅಧಿಕಾರಕ್ಕೆ ಬರಲಿ, ಕಿಂಗ್‌ ಹೇಳಿದ ಒಂದಿಷ್ಟನ್ನು ಆಚರಣೆಗೆ ತರಬೇಕಾಗಿ ಬಂದಿತು. ಒಮ್ಮೆ ಅಮೇರಿಕಾದ ಪ್ರೆಸಿಡೆಂಟರಾಗಿದ್ದ ಜಾನ್ಸನ್ನರು- ಅವರು ಸಂಪ್ರದಾಯವಾದಿಗಳಿಗೆ ಪ್ರಿಯರಾದವರು- ಮಾರ್ಟಿನ್‌ ಲೂಥರ್‌ ಕಿಂಗರನ್ನು ಚರ್ಚೆಗೆ ಆಹ್ವಾನಿಸಿ, ರಹಸ್ಯವಾಗಿ ಒಂದು ಮಾತನ್ನು ಹೇಳಿದರಂತೆ- `ಪುಷ್‌ ಮಿ ಮಾರ್ಟಿನ್‌, ಪುಷ್‌ ಮಿ’ (ನನ್ನ ಮೇಲೆ ಇನ್ನಷ್ಟು ಒತ್ತಾಯ ತರುವಂತೆ ಚಳುವಳಿ ಮಾಡು ಮಾರ್ಟಿನ್‌). ನಂಜುಂಡಸ್ವಾಮಿಯವರ ರೈತ ಚಳುವಳಿಯಲ್ಲಿ ಹೀಗೆ ಎಲ್ಲ ಪಕ್ಷದ ಮೇಲೂ ಒತ್ತಾಯ ತರಬಲ್ಲ ಶಕ್ತಿ ಇತ್ತು; ಆದರೆ ರೈತ ಸಂಘವೇ ಚುನಾವಣೆಗೆ ನಿಂತು ಅಲ್ಲೋ ಇಲ್ಲೋ ಗೆದ್ದು ಬಂದಾಗ ಈ ಶಕ್ತಿ ಉಳಿಯಲಿಲ್ಲ. ಒಂದು ಆಂದೋಲನಕ್ಕೆ ಇರುವ ಅಸಾಮಾನ್ಯ ವೈಚಾರಿಕ ಆಯಾಮ, ಅದೊಂದು ರಾಜಕೀಯ ಪಕ್ಷವಾದಾಗ ಉಳಿಯುವುದು ಕಷ್ಟ. ಆದ್ದರಿಂದಲೇ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಬೇಕೆಂದು ಗಾಂಧೀಜಿ ಹೇಳಿದ್ದಿರಬಹುದು. ನಂಜುಂಡಸ್ವಾಮಿಯವರನ್ನು ಟೀಕಿಸಬೇಕೆಂದು ನಮ್ಮೆಲ್ಲರಿಗೂ ಅವರ ಬದುಕಿನುದ್ದಕ್ಕೂ ಅನ್ನಿಸಿದ್ದಿದೆ. ಏಕೋದ್ದೇಶದ ಅವರ ದೃಢ ವಿಶ್ವಾಸ ಮತ್ತು ಕ್ರಿಯಾಶೀಲತೆಯಲ್ಲಿ ನಾವು ಲೇಖಕರು ಸಾಮಾನ್ಯವಾಗಿ ಗೌರವಿಸುವ ಮತ್ತು ಆಚರಿಸುವ ಸಂಕೀರ್ಣತೆ ನಮಗೆ ಕಾಣಿಸುತ್ತಿರ ಲಿಲ್ಲ. ಆದರೆ ಕರ್ನಾಟಕದ ರಾಜಕೀಯದಲ್ಲಿ ನಾನು ಕಂಡ ಮಹಾತಾತ್ವಿಕರೆಂದರೆ ಶಾಂತವೇರಿ ಗೋಪಾಲಗೌಡರು ಮತ್ತು ಎಂ.ಡಿ. ನಂಜುಂಡಸ್ವಾಮಿ. ಆದರೆ ಇವರಿಬ್ಬರೂ ಜಗಳವಾಡದೆ ಒಂದು ಕೋಣೆಯಲ್ಲಿ ಒಟ್ಟಾಗಿ ಒಂದು ಗಂಟೆ ಕೂತಿರುವುದು ಸಾಧ್ಯವಿರಲಿಲ್ಲ. ಭಾವುಕನಾಗಿ ನಾನು ಯಾವತ್ತೂ ಗೋಪಾಲಗೌಡರ ಪರವಾಗಿಯೇ ಸ್ಪಂದಿಸುತ್ತಿದ್ದವನು. ಇನ್ನೊಂದು ಸತ್ಯವಿದೆ: ಈ ಇಬ್ಬರ ವೈಚಾರಿಕತೆ ಮತ್ತು ಸಂಕಲ್ಪದ ದೃಢತೆ ಕೂಡಿ ಕೆಲಸ ಮಾಡಿದ್ದಾದರೆ ನಮ್ಮ ಪ್ರಪಂಚ ಕೊಂಚ ಬದಲಾಗಬಲ್ಲ ಭರವಸೆ ತುಂಬುತ್ತದೆ. ನಂಜುಂಡ ಸ್ವಾಮಿಯವರು ತನ್ನ ಅನುಯಾಯಿಗಳ ಜೊತೆ ಪ್ರಜಾಸತ್ತಾತ್ಮಕ ವಿನಯದಲ್ಲಿ ನಡೆದುಕೊಳ್ಳು ತ್ತಿರಲಿಲ್ಲವೆಂಬ ಅಪವಾದವಿದೆ. ಆದರೆ ಭ್ರಷ್ಟತೆ ಮತ್ತು ಜಾಗತೀಕರಣದ ಭ್ರಮೆಗಳ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡುವವರು ನಂಜುಂಡಸ್ವಾಮಿಯಂತೆ ಕಟುವಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದೂ ಅಗತ್ಯವೇನೋ ಎಂದು ಕೆಲವೊಮ್ಮೆ ಅನ್ನಿಸುತ್ತದೆ. ಇಲ್ಲಿನ ಕೆಸರಿನಲ್ಲಿ ಏನನ್ನಾದರೂ ಊರುವಂತೆ ಭದ್ರವಾಗಿ ನಿಲ್ಲಿಸುವುದು ಕಷ್ಟವೆಂದು ಲೋಹಿಯಾ ಹೇಳಿದ್ದು ನೆನಪಾಗುತ್ತದೆ. ಕುಪ್ಪಳಿಸಿ ನಗುತ್ತಿದ್ದ ನನ್ನ ಇನ್ನೊಬ್ಬ ಗೆಳೆಯ ಆಚಾರಿ ಜೊತೆ ತುಂಬ ಗೆಲುವಿನಲ್ಲಿ, ಆದರೆ ಗಂಭೀರವಾಗಿ ನಂಜುಂಡಸ್ವಾಮಿ ಇರಬಲ್ಲವರಾಗಿದ್ದರು ಎಂಬುದೂ ಅವರನ್ನು ಸರಳಗೊಳಿಸದಂತೆ ನೋಡಲು ನನಗೆ ಸಹಾಯವಾಗಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಶಿವಮೊಗ್ಗ ವಿದ್ಯಾನಗರದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರತಾಪ್ ಸಿಂಗ್ (23) ಮೃತ ಯುವಕ. ಮೂರು ವರ್ಷದ ಹಿಂದೆ ಅಪಘಾತಕ್ಕೀಡಾಗಿ ಪ್ರತಾಪ್ ಸಿಂಗ್ ಗಾಯಗೊಂಡಿದ್ದರು. ಅದರ ಮುಂದುವರೆದ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆ.24ರಂದು ಆಪರೇಷನ್ ಮಾಡಲಾಗಿತ್ತು. ಮರುದಿನ ಪ್ರತಾಪ್ ಸಿಂಗ್’ನನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಮನೆಗೆ ಹಿಂತಿರುಗುವಾಗ ಪ್ರತಾಪ್ ಸಿಂಗ್ ಹಲವು ಬಾರಿ ವಾಂತಿ ಮಾಡಿಕೊಂಡಿದ್ದಾನೆ. ಪ್ರತಾಪ್ ಸಿಂಗ್ ಅಸ್ವಸ್ಥಗೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಚಿಕಿತ್ಸೆ ನೀಡಿದ ವೈದ್ಯರು ಮಾತ್ರೆ ತೆಗೆದುಕೊಳ್ಳುವಂತೆ ವಾಟ್ಸಪ್ ಮಾಡಿದ್ದರು. ಆ ಮಾತ್ರೆ ಸೇವಿಸಿ ಮಲಗಿದ್ದ ಪ್ರತಾಪ್ ಸಿಂಗ್’ಗೆ ಉಸಿರಾಟದ ಸಮಸ್ಯೆ ಎದುರಾಗಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ದಾಗ ಪ್ರತಾಪ್ ಸಿಂಗ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಮತ್ತು ಸಂಬಂಧಿಕರು ಮಣಿಪಾಲ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 ಈ ಮೇಲ್ ಐಡಿ | [email protected] SHARE Nitin Kaidotlu ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ನ್ಯಾಯಮೂರ್ತಿ ಸಂಜೀವ್‌ ನರುಲಾ ಹೇಳಿದ್ದಾರೆ. Rashtrapati Bhavan, President Bar & Bench Published on : 22 Jul, 2022, 7:28 am ಜೈಲುಪಾಲಾಗಿರುವ ಜನಪ್ರತಿನಿಧಿಗಳನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡದಂತೆ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ದೆಹಲಿ ಹೈಕೋರ್ಟ್‌ ವಜಾ ಮಾಡಿದೆ. ರಾಷ್ಟ್ರಪತಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅರ್ಜಿ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ನ್ಯಾಯಮೂರ್ತಿ ಸಂಜೀವ್‌ ನರುಲಾ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿತು. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸದ ಫಲಿತಾಂಶ ಪ್ರಕಟಿಸಿದ ಬಳಿಕ ಚುನಾವಣಾ ಮನವಿಯ ಮೂಲಕ ಪರಿಹಾರ ಕೋರಬಹುದು ಎಂದು ಸಂವಿಧಾನದ 71(1) ವಿಧಿ ಮತ್ತು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಕಾಯಿದೆ 1952ರಲ್ಲಿ ಸ್ಪಷ್ಟಪಡಿಸಲಾಗಿದ್ದು, ಇಂಥ ಮನವಿಗಳು ಸುಪ್ರೀಂ ಕೋರ್ಟ್‌ ವ್ಯಾಪ್ತಿಗೆ ಮಾತ್ರವೇ ಒಳಪಟ್ಟಿವೆ ಎಂದು ಪೀಠ ಹೇಳಿದೆ. ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಅನುಮಾನ ಅಥವಾ ವಿವಾದಗಳಿಗೆ ಸಂಬಂಧಿಸಿದ ವಿಚಾರಣೆ ಅಥವಾ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಮಾತ್ರ ಮಾಡಬಹುದಾಗಿದೆ. ಹೀಗಾಗಿ, ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. ಬಂಧನಕ್ಕೆ ಒಳಗಾಗಿರುವ ಶಾಸಕರು ಮತ್ತು ಸಂಸದರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗ ನಿರ್ಬಂಧಿಸಲು ಆದೇಶಿಸಿಬೇಕು ಎಂದು 70 ವರ್ಷದ ಬಡಗಿ ಸತ್ವೀರ್‌ ಸಿಂಗ್‌ ಅವರು ಮನವಿ ಮಾಡಿದ್ದರು. ತಾನೂ ಸಹ ರಾಷ್ಟ್ರಪತಿ ಚುನಾವಣೆಗೆ ಉಮೇದುವಾರಿ ಸಲ್ಲಿಸಿದ್ದು, ಅದನ್ನು ತಿರಸ್ಕರಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು.
Dongying Taihua Petrotec Co., Ltd(short for Taihua Petro) is a professional supplier of petroleum equipments for global oil & gas industry. Taihua Petro is dedicated to providing higher quality services and products to our world wide clients. We're a member of CCOIC(China Chamber of International Commerce) and CCPIT(China Council for The Promotion of International Trade). ತೈಹುವಾ ಪೆಟ್ರೋಲ್ ಚೀನಾದ ಎರಡನೇ ಅತಿದೊಡ್ಡ ತೈಲಕ್ಷೇತ್ರ- ಶೆಂಗ್ಲಿ ತೈಲಕ್ಷೇತ್ರದಲ್ಲಿದೆ, ಇದು ಚೀನಾದಲ್ಲಿ ಪೆಟ್ರೋಲಿಯಂ ಸಲಕರಣೆಗಳ ಅತಿದೊಡ್ಡ ಉತ್ಪಾದನಾ ನೆಲೆಯಾಗಿದೆ. ನಮ್ಮ ಮುಖ್ಯ ಉತ್ಪನ್ನಗಳಲ್ಲಿ ಕೊರೆಯುವ ರಿಗ್ ಘಟಕಗಳು ಮತ್ತು ಪರಿಕರಗಳು, ನಿರ್ವಹಣಾ ಸಾಧನಗಳು, ಉತ್ತಮ ನಿಯಂತ್ರಣ ಉಪಕರಣಗಳು, ಡ್ರಿಲ್ ತಂತಿಗಳು, ಮೀನುಗಾರಿಕೆ ಉಪಕರಣಗಳು, ಉತ್ಪಾದನಾ ಸಾಮಗ್ರಿಗಳು, ಟ್ರಿಪಲ್ಕ್ಸ್ ಮಡ್ ಪಂಪ್‌ಗಳು ಸೇರಿವೆ. ಈ ಎಲ್ಲಾ ಉತ್ಪನ್ನಗಳು API, GOST ಪ್ರಮಾಣೀಕೃತವಾಗಿವೆ. ವಾಟರ್ ವೆಲ್ ಡ್ರಿಲ್ ರಾಡ್, ಟ್ರೈಕೋನ್ ಬಿಟ್ಸ್, ಸ್ಟೇನ್ಲೆಸ್ ಸ್ಟೀಲ್ ಕ್ಯಾಸಿಂಗ್ಸ್, ಜಾನ್ಸನ್ ಸ್ಕ್ರೀನ್, ಡಿಟಿಎಚ್ ಹ್ಯಾಮರ್ ಮತ್ತು ಬಿಟ್ಸ್ ಮುಂತಾದ ಗುಣಮಟ್ಟದ ನೀರಿನ ಬಾವಿ ಕೊರೆಯುವ ಪರಿಕರಗಳಲ್ಲಿಯೂ ನಾವು ತೊಡಗಿದ್ದೇವೆ. Through continuous efforts of our staffs, We have already supplied our products to global petroleum companies and drilling contractors in Middle East, North Africa, South America, Middle East Asia and some other countries. Due to our “professional services, competitive prices, higher quality products, Quick delivery” ,we have become some of their assigned suppliers and built strategic partnerships with them. “ಗ್ರಾಹಕರ ಕಾಳಜಿಗಳ ಮೇಲೆ ಕೇಂದ್ರೀಕರಿಸಿ, ಹೆಚ್ಚಿನ ಸ್ಪರ್ಧಾತ್ಮಕ ಮತ್ತು ಉತ್ತಮ ಗುಣಮಟ್ಟದ ಸೇವೆಗಳು ಮತ್ತು ಉತ್ಪನ್ನಗಳನ್ನು ಒದಗಿಸುವುದು, ಗ್ರಾಹಕರಿಗೆ ದೀರ್ಘಕಾಲೀನ ಮೌಲ್ಯವನ್ನು ತೈಹುವಾ ಮಿಷನ್‌ನಂತೆ ರಚಿಸುವುದು, ಗೆಲುವು-ಗೆಲುವಿನ ಆಧಾರದ ಮೇಲೆ ನಿಮ್ಮ ಅತ್ಯಂತ ವಿಶ್ವಾಸಾರ್ಹ ಪಾಲುದಾರರಾಗಲು ನಾವು ಬದ್ಧರಾಗಿದ್ದೇವೆ! ವೆಚ್ಚ ಪರಿಣಾಮಕಾರಿ, ಹೆಚ್ಚಿನ ದಕ್ಷತೆ, ಕಡಿಮೆ ನಿರ್ವಹಣೆ ಮತ್ತು ವಿಶ್ವಾಸಾರ್ಹತೆಯು ನಮ್ಮ ಸರಬರಾಜುಗಳ ಮುಖ್ಯ ಲಕ್ಷಣಗಳಾಗಿವೆ ಮತ್ತು ನಿಮ್ಮ ಯೋಜನೆಗಳು ಏನೇ ಇರಲಿ, ನಿಮ್ಮ ಸ್ಥಳ ಏನೇ ಇರಲಿ, ನಮ್ಮ ಗುಣಮಟ್ಟ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಭರವಸೆಯನ್ನು ನೀವು ಅವಲಂಬಿಸಬಹುದು!
ಬೀಜಿಂಗ್, ನ 27- ಹೆಚ್ಚುತ್ತಿರುವ ಕೋವಿಡ್‍ನಿಂದಾಗಿ ಹೇರುತ್ತಿರುವ ಕಠಿಣ ನಿರ್ಬಂಧದ ಕ್ರಮಗಳ ವಿರುದ್ಧ ಜನರು ಹಲವಾರು ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮ ಕ್ಸಿನ್‍ಜಿಯಾಂಗ್ ಪ್ರದೇಶದಲ್ಲಿ ಕಳೆದ ರಾತ್ರಿ ಬೆಂಕಿಯ ಪಂಜು ಹಿಡಿದು ಪ್ರತಿಭಟನೆಗಳು ನಡೆದಿದ್ದು ಸರ್ಕಾರದ ಕ್ರಮಕ್ಕೆ ಜನ ಕಿಡಿಕಾರಿದ್ದಾರೆ. ಪೊಲೀಸರು ಬಲ ಪ್ರಯೋಗ ಮಾಡಿದ್ದು ಕೆಲವಡೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಅನೇಕ ಕಡೆ ಪ್ರತಿಭಟನೆಗಳು ತೀವ್ರಗೊಂಡಿದ್ದುಹತ್ತಿಕ್ಕುವ ಪ್ರಯತ್ನ ನಡೆದಿದೆ. ಪ್ರಮುಖ ನಗರಿ ಶಾಂಘೈನಲ್ಲಿ, ಮಧ್ಯರಾತ್ರಿ ಉರುಂಕಿ ರಸ್ತೆಯಲ್ಲಿ ಮಧ್ಯರಾತ್ರಿಯಲ್ಲಿ ಜಮಾಯಿಸಿದ ಸುಮಾರು 300 […] ಭಯೋತ್ಪಾದನೆ ಹತ್ತಿಕ್ಕುವ ಪ್ರಯತ್ನ ತಡೆಹಿಡಿಯಲಾಗಿದೆ : ಭಾರತ ಕಳವಳ ವಿಶ್ವಸಂಸ್ಥೆ, ನ.25- ಮುಂಬೈ ದಾಳಿಗೆ 14 ವರ್ಷಗಳು ಕಳೆದಿದ್ದು, ಈ ವೇಳೆ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಯಭಾರಿ ಜಾಗತಿಕ ಭಯೋತ್ಪಾದನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ರಾಜಕೀಯ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ. ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿರುವ ಭಾರತೀಯ ರಾಯಭಾರಿ ರೋಜಿರಾ ಕಾಂಬೋಜ್ ಅವರು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ದೊಡ್ಡ ಸವಾಲು ಎಂದು ಎಚ್ಚರಿಸಿದ್ದಾರೆ.ಐಸೀಸ್, ಆಲ್ಖೈದ ಸಂಯೋಜಿತ ಉಗ್ರಸಂಘಟನೆಗಳ ಪ್ರಭಾವದಿಂದ ಏಷ್ಯಾ ಮತ್ತು ಆಫ್ರಿಕಾ ಭಾಗದಲ್ಲಿ ನಾಗರಿಕರನ್ನು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡುವ ಪ್ರವೃತ್ತಿಗಳು […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ನಡು ರಸ್ತೆಯಲ್ಲಿ ಜಗಳ ಕಾದ ದಂಪತಿ | ಈ ಮಧ್ಯೆ ಏಕಾಏಕಿ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ, ಭೀಕರ ಘಟನೆಗೆ ಬೆಚ್ಚಿಬಿದ್ದ ಜನ ! December 3, 2022 ಸುಬ್ರಹ್ಮಣ್ಯ: ಪೊಲೀಸ್ ಸಿಬ್ಬಂದಿಯಿಂದ ಯುವಕನಿಗೆ ಹಲ್ಲೆ ಪ್ರಕರಣ | ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು December 3, 2022 ಕಿವಿಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವುದು ಹೇಗೆ? December 3, 2022 ವೃದ್ಧನ ಮನೆಯನ್ನೇ ಹೆಗಲಿಗೇರಿಸಿ ಸಾಗಿಸಿದ 24 ಮಂದಿ! | ಕಾರಣ ಕೇಳಿದ್ರೆ ಮನಸ್ಸು ಕರಗೋದು ಖಂಡಿತ December 3, 2022 ಬೆಳ್ತಂಗಡಿ : ಕಾಲೇಜು ಮುಗಿಸಿ ಫಾಲ್ಸ್ ಗೆ ತಿರುಗಾಡಲೆಂದು ಹೋದ ವಿದ್ಯಾರ್ಥಿಗಳ ಗುಂಪು | ನೀರಿನ ಸೆಳೆತಕ್ಕೆ ಓರ್ವ ವಿದ್ಯಾರ್ಥಿ ಸಾವು!!! December 3, 2022 Best Year-End Discounts: ಖುಷಿಯ ಸುದ್ದಿ | ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್!! December 3, 2022 ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವರನ್ನು, ಆಯುಕ್ತರನ್ನು ಭೇಟಿ ಮಾಡಿದ ಜಿಲ್ಲಾ ಯುವಜನ ಒಕ್ಕೂಟ December 3, 2022 ʼಸೆಕ್ಸ್‌ʼ ನಿಂದಾಗಿ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ… December 3, 2022 Subscribe to Hosakannada via Email Enter your email address to subscribe to this Website and receive notifications of new posts by email. Email Address Subscribe ವರ್ಗ ಬಾಣಂತಿ ಮತ್ತು ಶಿಶುಗಳ ಸಾವು ಪ್ರಕರಣ; ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಾರ್ಗಸೂಚಿ – ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ!!! Leave a Comment / ನ್ಯೂಸ್, Health, latest, News / By ಹೊಸ ಕನ್ನಡ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣ ಎಲ್ಲೆಡೆ ಸಂಚಲನ ಸೃಷ್ಟಿ ಮಾಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಕರಣ ಮೊನ್ನೆಯಷ್ಟೇ ನಡೆದಿದ್ದು,ಎಲ್ಲೆಡೆ ತುಮಕೂರಿನ ಅಸ್ಪತ್ರೆಯ ಸಿಬ್ಬಂದಿ ವರ್ಗದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಪರಿಗಣಿಸಿ ಎಚ್ಚೆತ್ತ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ … ಬಾಣಂತಿ ಮತ್ತು ಶಿಶುಗಳ ಸಾವು ಪ್ರಕರಣ; ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಾರ್ಗಸೂಚಿ – ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ!!! Read More » Recent Post BBK9 : ಬಿಗ್ ಬಾಸ್ ಮನೆಯಿಂದ ಮಂಗಳ ಗೌರಿ ಔಟ್! December 4, 2022 Gold-Silver Price today | ಚಿನ್ನ ಖರೀದಿಸುವವರಿಗೆ ಬೆಲೆ ಏರಿಕೆಯ ಬಿಸಿ | December 4, 2022 ನಡು ರಸ್ತೆಯಲ್ಲಿ ಜಗಳ ಕಾದ ದಂಪತಿ | ಈ ಮಧ್ಯೆ ಏಕಾಏಕಿ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ, ಭೀಕರ ಘಟನೆಗೆ ಬೆಚ್ಚಿಬಿದ್ದ ಜನ ! December 3, 2022 ಸುಬ್ರಹ್ಮಣ್ಯ: ಪೊಲೀಸ್ ಸಿಬ್ಬಂದಿಯಿಂದ ಯುವಕನಿಗೆ ಹಲ್ಲೆ ಪ್ರಕರಣ | ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು December 3, 2022
ಬೆಂಗಳೂರು, ಆ.25-ಮೈತ್ರಿ ಸರ್ಕಾರ ಪತನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮೈತ್ರಿ ಸರ್ಕಾರ ದಲ್ಲಿ ನಾನು ಮುಖ್ಯಮಂತ್ರಿಯಾಗಿರಲಿಲ್ಲ. ಕ್ಲರ್ಕ್ ರೀತಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಖಾಸಗಿ ವೆಬ್‍ಸೈಟ್‍ವೊಂದಕ್ಕೆ ಸಂದರ್ಶನ ನೀಡಿದ ಕುಮಾರಸ್ವಾಮಿ, ಜಿಲ್ಲಾಧಿಕಾರಿ ವರ್ಗಾ ವಣೆ ಸೇರಿದಂತೆ ಎಲ್ಲಾ ವರ್ಗಾವಣೆಗಳನ್ನು ಕಾಂಗ್ರೆಸ್‍ನವರು ಹೇಳಿದಂತೆ ಮಾಡಬೇಕಾ ಗಿತ್ತು ಎಂದು ತಮ್ಮ ಅಳಲನ್ನು ತೋಡಿಕೊಂಡರಲ್ಲದೆ, ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಲು ಕುತಂತ್ರ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಅವರೇ ನನ್ನ ಮೊದಲ ಶತ್ರುವೇ ಹೊರತು, ಬಿಜೆಪಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈತ್ರಿ ಸರ್ಕಾರ ಮುಂದುವರೆಸಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್‍ನ ಆಶಯ ವಾಗಿದ್ದರೂ, ಅದು ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಪ್ರತಿ ನಿತ್ಯ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿದ್ದರು. ತಮ್ಮ ಆಪ್ತ ಶಾಸಕ ರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ದ್ದಾರೆ. ಶಾಸಕರ ರಾಜೀನಾಮೆಗೂ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಆರೋಪಿಸಿ ದರು. ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಸರ್ಕಾರ ಪತನಗೊಳಿಸಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಎಂ ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಿರುವುದರ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದು ಆರೋಪಿಸಿದ ಅವರು, ಒಂದು ವೇಳೆ ಮೈತ್ರಿ ಸರ್ಕಾರ ಪತನಗೊಂಡರೆ, ತಾವೇ ಮುಖ್ಯಮಂತ್ರಿ ಆಗುವ ಲೆಕ್ಕಾ ಚಾರದಲ್ಲಿ ಸಿದ್ದರಾಮಯ್ಯ ಇದ್ದರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ನಾನು ಕೈಗೊಂಡ ತೀರ್ಮಾನಗಳ ವಿರುದ್ಧ ತಮ್ಮ ಆಪ್ತ ಶಾಸಕರನ್ನು `ಛೂ’ ಬಿಡುವ ಮೂಲಕ ಬಂಡಾಯಕ್ಕೆ ನಾಂದಿ ಹಾಡಿದ್ದರು. ಶಾಸಕರನ್ನು ವಿಶೇಷ ವಿಮಾನದಲ್ಲಿ ಮುಂಬೈಗೆ ಕಳುಹಿಸುವ ಮೂಲಕ ಸರ್ಕಾರದ ಪತನಕ್ಕೆ ಕಾರಣವಾದರು. ಕಾಂಗ್ರೆಸ್ ಹೈಕಮಾಂಡ್ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. HDK Mysore ನನ್ನನ್ನು ಕುಮಾರಸ್ವಾಮಿ ಶತ್ರುವಿನಂತೆ ನೋಡಿದ್ದರಿಂದಲೇ ಮೈತ್ರಿ ಸರ್ಕಾರ ಪತನವಾಯಿತು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು
ಕಿಡಿಗೇಡಿಗಳು ಯಾರೋ ಕಾರಿನ ಹಿಂಭಾಗದಲ್ಲಿ ಪಟಾಕಿ ಇರಿಸಿ ಬೆಂಕಿ ಇಟ್ಟಿದ್ದು, ನಂತರ ಕಾರನ್ನು ಜನನಿಬಿಡ ರಸ್ತೆಯಲ್ಲಿ ಚಲಾಯಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ. Anusha Kb First Published Oct 28, 2022, 8:19 PM IST ನವದೆಹಲಿ: ದೀಪಾವಳಿ ಮುಗಿದಿದೆ. ಆದರೆ ಪಟಾಕಿ ಸದ್ದು, ಪಟಾಕಿಯೊಂದಿಗೆ ಕಿಡಿಗೇಡಿಗಳ ಕಿತಾಪತಿ ಇನ್ನು ಮುಗಿದಿಲ್ಲ. ಪಟಾಕಿ ಎಷ್ಟು ಮಜಾವೋ ಅಷ್ಟೇ ಅಪಾಯಕಾರಿ, ವಾಹನಗಳಿರುವ ಸ್ಥಳಗಳಲ್ಲಿ ಪೆಟ್ರೋಲ್ ಡಿಸೇಲ್ ಬಂಕ್‌ಗಳಿರುವ ಜಾಗಗಳಲ್ಲಿ, ತೈಲೋತ್ಪನ್ನಗಳಿರುವ ಜಾಗ ಸೇರಿದಂತೆ ವೇಗವಾಗಿ ಬೆಂಕಿ ತಗುಲಿಕೊಳ್ಳಬಲ್ಲ ಸ್ಥಳಗಳಲ್ಲಿ ಪಟಾಕಿ ಹೊಡೆಯುವುದಕ್ಕೆ ನಿಷೇಧವಿದೆ. ಹೀಗಿರುವಾಗಿ ಕಿಡಿಗೇಡಿಗಳು ಯಾರೋ ಕಾರಿನ ಹಿಂಭಾಗದಲ್ಲಿ ಪಟಾಕಿ ಇರಿಸಿ ಬೆಂಕಿ ಇಟ್ಟಿದ್ದು, ನಂತರ ಕಾರನ್ನು ಜನನಿಬಿಡ ರಸ್ತೆಯಲ್ಲಿ ಚಲಾಯಿಸಿದ್ದಾರೆ. ಈ ಕಾರಿನ ಹಿಂದೆಯೇ ಸಾಕಷ್ಟು ವಾಹನಗಳು ಬರುತ್ತಿದ್ದು, ಭಯಗೊಂಡ ಆ ವಾಹನಗಳ ಸಿಬ್ಬಂದಿ ತಮ್ಮ ವಾಹನವನ್ನು ಪಟಾಕಿ ಸಿಡಿಯುವ ಕಾರಿಗಿಂತ ತುಸು ಹೆಚ್ಚು ಅಂತರದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರಿನ ಹಿಂದೆ ಪಟಾಕಿ ಕಟ್ಟಿ ಹಾರಿಸುತ್ತಿರುವ ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಗುರುಗ್ರಾಮ್(Gurugram) ಸೈಬರ್ ಹಬ್ (Cyberhub) ಸಮೀಪ ಜನನಿಬಿಡ ಪ್ರದೇಶದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾರಿನ ಹಿಂಭಾಗದ ಮೇಲಿನ ಜಾಗದಲ್ಲಿ ಪಟಾಕಿ ಇರಿಸಿ ಬೆಂಕಿ ಕೊಟ್ಟು ರಸ್ತೆಯುದ್ದಕ್ಕೂ ಚಾಲಕ ಕಾರು ಓಡಿಸಿದ್ದು, ಕಾರು ರಸ್ತೆಯಲ್ಲಿ ಸಾಗುತ್ತಿರಬೇಕಾದರೆ ಒಂದೊಂದೇ ಪಟಾಕಿ ಆ ಕಾರಿನ ಮೇಲಿನಿಂದ ಸಿಡಿದು ಮೇಲೆ ಹಾರುತ್ತಿದ್ದವು. ಡಿಎಲ್‌ಎಫ್ ಹಂತ ಮೂರರತ್ತ ಸಂಚರಿಸುತ್ತಿದ್ದ ಕಪ್ಪು ಬಣ್ಣದ ಕಾರಿನ (Car Boot) ಹಿಂಭಾಗದಲ್ಲಿ ಇನ್ನು ಹಲವು ಕಾರುಗಳು ಬರುತ್ತಿದ್ದು, ಅವುಗಳ ಚಾಲಕರು ಕಾರಿನ ಮೇಲೆ ಪಟಾಕಿ ಹೊಡೆಯುವುದನ್ನು ನೋಡಿ ಆತಂಕಗೊಂಡು, ಆ ಕಾರಿನಿಂದ ಅಂತರ ಕಾಯ್ದುಕೊಂಡು ವಾಹನ ಚಲಾಯಿಸುತ್ತಿದ್ದರು. ಪಟಾಕಿ ಸಿಡಿಯುತ್ತಿದ್ದ ಕಾರಿನ ಹಿಂದೆ ಇದ್ದ ವಾಹನ ಸವಾರರು ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ(Social Media) ಹಾಕಿಕೊಂಡಿದ್ದು, ವೈರಲ್ ಆಗಿದೆ. ಈ ವಿಡಿಯೋ ಹಾಗೂ ಆ ಸ್ಥಳದಲ್ಲಿ ಇರಿಸಿದ ಸಿಸಿಟಿವಿ ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಈ ಪಟಾಕಿ ಕಾರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಆ ಕಾರಿನ ಚಾಲಕನನ್ನು ಗುರುತಿಸಿ ಕಸ್ಟಡಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ವೇಳೆ ಕಾರು ಚಾಲಕ ತಾನು ಈ ಕಾರನ್ನು ಇತ್ತೀಚೆಗಷ್ಟೇ ಬೇರೆಯವರಿಗೆ ಮಾರಿದ್ದಾಗಿ ಅವಲೊತ್ತುಕೊಂಡಿದ್ದಾನೆ. ದೀಪಾವಳಿಗೆ ಪಟಾಕಿ ಹಚ್ಚಿದ್ರೆ ಕೇಜ್ರಿವಾಲ್‌ಗೆ ಉರಿ: ಆಪ್‌ ವಿರುದ್ಧ ಬಿಜೆಪಿ ನಾಯಕರ ಕಿಡಿ! ವಾಯು ಮಾಲಿನ್ಯದ ಕಾರಣಕ್ಕೆ ಹರಿಯಾಣ ಹಾಗೂ ದೆಹಲಿ ಸರ್ಕಾರ ಪಟಾಕಿ ಹಾರಾಟಕ್ಕೆ ನಿಷೇಧ ಹೇರಿತ್ತು. ಆದಾಗ್ಯೂ ಜನ ಆ ಸ್ಥಳಗಳಲ್ಲಿ ಪಟಾಕಿ ಹಾರಿಸುವುದನ್ನೇನು ನಿಲ್ಲಿಸಿರಲಿಲ್ಲ. ಈ ಮಧ್ಯೆ ಹೀಗೆ ರಸ್ತೆಯಲ್ಲಿ ಚಲಿಸುತ್ತಿರುವ ವಾಹನದಲ್ಲಿ ಪಟಾಕಿ ಹಾರಿಸಿ ತನ್ನೊಂದಿಗೂ ಇತರರ ಜೀವವನ್ನು ಅಪಾಯಕ್ಕೆ ತಳ್ಳಿದವನನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಕೇರಳದ ಎರ್ನಾಕುಲಂನ ಪಲ್ಲೂರುತಿ ಗ್ರಾಮದ ದಂಪತಿಗಳು ತಮಿಳುನಾಡಿನ ಪಳನಿ ದೇವಸ್ಥಾನದ ಬಳಿಯ ಖಾಸಗಿ ಹೋಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿಂಡಿಗಲ್(ತಮಿಳುನಾಡು): ಜಿಲ್ಲೆಯ ಪಳನಿ ದೇವಾಲಯಕ್ಕೆ ಭೇಟಿ ನೀಡಿದ್ದ ಕೇರಳ ಮೂಲದ ದಂಪತಿ ಖಾಸಗಿ ಹೋಟೆಲ್​ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ರಘುರಾಮ್​(46) ಮತ್ತು ಉಷಾ(44) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ಕೇರಳದ ಎರ್ನಾಕುಲಂ ಜಿಲ್ಲೆಯ ಪಲ್ಲುರ್ತಿಯವರಾದ ರಘುರಾಮ್​ ಮತ್ತು ಉಷಾ ನ.21 ರಂದು ಪಳನಿ ದೇವಸ್ಥಾನಕ್ಕೆ ಬಂದಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಸಹ ಇದ್ದಾರೆ. ಹೋಟೆಲ್​ನಲ್ಲಿ ತಂಗಿದ್ದ ಈ ದಂಪತಿ ನ.22 ರಂದು ರೂಮಿನ ಬಾಗಿಲು ತೆರೆಯದ ಹಿನ್ನೆಲೆ ಹೋಟೆಲ್​ನವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲನ್ನು ಒಡೆದು ನೋಡಿದಾಗ ದಂಪತಿ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಗೊತ್ತಾಗಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಳನಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಸ್ಥಳದಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಮೂರು ಪಕ್ಷಗಳ ಮುಖಂಡರ ವಿರುದ್ಧ ಆರೋಪ: ಪತ್ತೆಯಾಗಿರುವ ಡೆತ್​ನೋಟ್​ನಲ್ಲಿ 'ಕಾಂಗ್ರೆಸ್​ , ಬಿಜೆಪಿ ಮತ್ತು ಸಿಪಿಎಂ ಪಕ್ಷದ 10 ಜನ ಮುಖಂಡರು ಕ್ಷುಲ್ಲಕ ಕಾರಣಕ್ಕೆ ತಮ್ಮನ್ನು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದರು. ಇದರಿಂದ ನಾವು ತುಂಬಾ ನೊಂದಿದ್ದೇವೆ. ನಮ್ಮ ಸಾವಿಗೆ ಈ 10 ಜನ ಮುಖಂಡರೇ ಕಾರಣ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು' ಎಂದು ದಂಪತಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಡ್ರಾಮಿ ಠಾಣೆ : ಶ್ರೀ ನಾಗೇಂದ್ರಪ್ಪ ತಂದೆ ಬಸಣ್ಣ ಕೂಡಿ ಉ; ಕಾರ್ಯದರ್ಶಿ ಗ್ರೇಡ 1, ಪ್ರಭಾರ ಪಿ.ಡಿ.ಓ ಕರಕಿಹಳ್ಳಿ ಗ್ರಾಮ ಪಂಚಾಯತ ರವರು ದಿನಾಂಕ 01-10-2018 ರಿಂದ ಕರಕಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪ್ರಭಾರಿ ಪಿ.ಡಿ.ಓ ಅಂತಾ ಕರ್ತವ್ಯನಿರ್ವಹಿಸುತ್ತಿರುತ್ತೇನೆ, ಈ ಪಂಚಾಯತಿಯಲ್ಲಿ ವೈಜನಾಥ ತಂದೆ ದುಂಡಪ್ಪ ಮೊರಟಗಿ ಸಾ|| ಹರನಾಳ(ಬಿ) ಎಂಬುವರು ಕಂಪ್ಯೂಟರ ಆಪರೇಟರ್ ಅಂತಾ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ, ಈ ಮೊದಲು ಇದ್ದ ಪಿ.ಡಿ.ಓ ರವರು ತಮ್ಮ ಹೆಚ್ಚಿನ ಕರ್ತವ್ಯದ ಒತ್ತಡದಿಂದ ಪ್ರಧಾನ ಮಂತ್ರಿ ಅವಾಸ ಯೋಜನೆ, ಬಸವ ವಸತಿ ಯೋಜನೆ, ಡಾ|| ಬಿ.ಆರ್ ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಮನೆಗಳ ಜಿ.ಪಿ.ಎಸ್ ಮಾಡಲು ಕಂಪ್ಯೂಟರ ಆಪರೇಟರಾದ ವೈಜನಾಥ ರವರಿಗೆ ಆದೇಶಿಸಿದ್ದು ಇರುತ್ತದೆ. ಅದರಂತೆ ವೈಜನಾಥ ರವರು 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಯಾವುದೇ ಗ್ರಾಮ ಸಭೆ ಮಾಡದೆ ಮತ್ತು ಯಾವುದೇ ದಾಖಲಾತಿಗಳನ್ನು ತಯ್ಯಾರಿಸದೇ ಈ ಕೆಳಕಂಡ ಫಲಾನುಭವಗಳ ಹೆಸರಿಗೆ ಮನೆಗಳು ಮಂಜುರು ಮಾಡಿದಂತೆ ಮಾಡಿ ಅವರ ಹೆಸರಿನಿಂದ ಹಣ ತನ್ನ ಸ್ವಂತಕ್ಕೆ ದುರುಪಯೋಗಿ ಪಡಿಸಿಕೊಂಡಿರುತ್ತಾನೆ, ಹೀಗೆ ಒಟು 09 ಮನೆಗಳನ್ನು ಯಾರ ಗಮನಕ್ಕು ತರದೇ ಯಾವುದೋ ಖೋಟ್ಟಿ ಜಿಪಿಎಸ್ ಮಾಡಿ ಒಟ್ಟು 7,48,800/- ರೂ ಗಳನ್ನು ತನ್ನ ಸ್ವಂತಕ್ಕೆ ದುರುಪಯೋಗಿ ಪಡಿಸಿಕೊಂಡಿರುತ್ತಾನೆ, ಅದರಂತೆ 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಇನ್ನು ಕೆಲವು ಮಂಜುರಾದ ಮನೆಗಳ ಪೈಕಿ 03 ಮನೆಗಳು ಒಂದೆ ಕುಟುಂಬದವರಿಗೆ ಮಂಜುರು ಮಾಡಿರುತ್ತಾರೆ, ಮತ್ತು ಒಂದು ಮನೆಯನ್ನು ತಮ್ಮ ತಾಯಿ ರಾಯಮ್ಮ ಗಂಡ ದುಂಡಪ್ಪ ಮೋರಟಗಿ ರವರ ಹೆಸರಿಗೆ ಮತ್ತು ಇನ್ನೊಂದು ಮನೆಯನ್ನು ತನ್ನ ತಂಗಿ ಮಹಾಲಕ್ಷ್ಮೀ ತಂದೆ ದುಂಡಪ್ಪ ಮೋರಟಗಿ ಇವರ ಹೆಸರಿಗೆ ಹಾಕಿದ್ದು ಇರುತ್ತದೆ, ಈ ಮೊದಲು ಮಹಾಲಕ್ಷ್ಮೀ ರವರಿಗೆ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಅಮೋಘ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅವರ ಗಂಡ ಕೆ.ಎಸ್.ಅರ್.ಟಿ.ಸಿ ಯಲ್ಲಿ ನಿರ್ವಾಹಕನಾಗಿರುತ್ತಾರೆ, ಕಮಲಾಕ್ಷಿ ಗಂಡ ಭೀಮರಾಯ ಇವರು ಗಾಣಿಗ ಸಮಾಜಕ್ಕೆ ಸೇರಿದವರಿದ್ದು, ಅವರಿಗೆ ಪರಿಶೀಷ್ಟ್ ಜಾತಿ ಅಂತಾ ನಮೂದಿಸಿ ಅವರಿಗೆ ಒಂದು ಮನೆ ಮಂಜುರು ಮಾಡಿರುತ್ತಾರೆ ಅದರಂತೆ ಮೇಲ್ಕಂಡವರ ಹೆಸರಗಳು ಈ ಕೆಳಗಿನಂತರ ಇರುತ್ತವೆ. 06 ಜನರಿಗೆ ಮಂಜುರಾದ ಮನೆಗಳನ್ನು ಕಟ್ಟಡ ಮಾಡದೇ ವೈಜನಾಥ ಈತನು ಸುಳ್ಳು ಜಿಪಿಎಸ್ ಮಾಡಿ ಸುಮಾರು 11,54,997/- ಹಣವನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೊಂಡಿರುತ್ತಾನೆ, ವೈಜನಾಥ ಈತನು ನಮ್ಮ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ ಆಪರೇಟರ ಇದ್ದು, ದಿನಾಂಕ 19-05-2016 ರಿಂದ 25-05-2016 ರವರೆಗೆ ಗ್ರಾಮ ಪಂಚಾಯತ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಕಂಪ್ಯೂಟರ ಕೆಲಸ ಮಾಡಿರುತ್ತಾರೆ, ಆದರೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನಾಂಕ 19-05-2016 ರಿಂದ 25-05-2016 ರವರೆಗೆ ಒಟ್ಟು 6 ದಿನ ತಾನು ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿರುವುದಾಗಿ ನಮೂದಿಸಿಕೊಂಡು ಒಟ್ಟು 1,344/- ರೂ ಹಣವನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೋಂಡಿರುತ್ತಾನೆ, ಈ ರೀತಿಯಾಗಿ ವೈಜನಾಥ ರವರು ಕಂಪ್ಯೂಟರನಲ್ಲಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಸರಕಾರಕ್ಕೆ ನಂಬಿಕೆ ದ್ರೋಹ ಮಾಡಿ ಒಟ್ಟು 19,05,141/- ರೂ ಗಳನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೊಂಡು ವಂಚನೆ ಮಾಡಿರುತ್ತಾರೆ, ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಆದೇಶದಂತೆ, ಮತ್ತು ಅವರ ಸೂಚನೆಯ ಮೇರೆಗೆ ದೂರು ಸಲ್ಲಿಸಲು ತಡವಾಗಿರುತ್ತದೆ, ಆದ್ದರಿಂದ ವೈಜನಾಥನ ವಿರುದ್ದ ಕಾನೂನ ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ : ಯಡ್ರಾಮಿ ಠಾಣೆ : ಶ್ರೀ ಶರಣಪ್ಪ ತಂದೆ ಮಲ್ಲಪ್ಪ ಹರಿಜನ ಸಾ|| ಹಂಗರಗಾ(ಬಿ) ತಾ|| ಜೇವರ್ಗಿ ಜಿಲ್ಲಾ|| ಕಲಬುರಗಿ ರವರು ತಮ್ಮದೊಂದು ಹೊರಿ ಕರವನ್ನು ತಮ್ಮ ಸಂಸಾರದ ಅಡಚಣೆ ಸಲುವಾಗಿ ಯಾಳಗಿ ಗ್ರಾಮದ ಮಹಿಬೂಬ ತಂದೆ ಖಾಸಿಮಸಾಬ ಚೌಧರಿ ಎಂಬುವರಿಗೆ ಮಾರಾಟ ಮಾಡಿದ್ದು ಇರುತ್ತದೆ, ಅದರಂತೆ ನಮ್ಮ ಅಣ್ಣತಮ್ಮಕಿಯ ಚಂದ್ರಶಾ ತಂದೆ ಯಲ್ಲಪ್ಪ ಹರಿಜನ ರವರದೊಂದು ಹೊರಿ ಇದ್ದು, ಅದನ್ನು ಸಹ ತನ್ನ ಸಂಸಾರದ ಅಡಚಣೆ ಸಲುವಾಗಿ ಮೇಲ್ಕಂಡ ಚೌಧರಿಗೆ ಮಾರಾಟ ಮಾಡಿರುತ್ತಾರೆ, ಅದರಂತೆ ನಮ್ಮೂರಿನ ಕೆಲವುರು ಸಹ ತಮ್ಮ ದನಗಳನ್ನು ಮಾರಾಟ ಮಾಡಿರುತ್ತಾರೆ, ದಿನಾಂಕ 12-01-2019 ರಂದು ಯಾಳಗಿ ಗ್ರಾಮದ 1] ಮಹಿಬೂಬ ತಂದೆ ಖಾಸಿಮಸಾಬ ಚೌಧರಿ, ಮತ್ತು ಅವರ ಅಣ್ಣ 2] ಚಾಮದಸಾಬ ತಂದೆ ಖಾಸಿಮಸಾಬ ಚೌಧರಿ ರವರಿಬ್ಬರೂ ಕೂಡಿಕೊಂಡು ಒಂದು ಗೂಡ್ಸ್ ವಾಹನ ತೆಗೆದುಕೊಂಡು ನಮ್ಮೂರಿಗೆ ಬಂದು ನಮ್ಮ ಮತ್ತು ಇತರರ ಒಟ್ಟು 05 ಹೋರಿ ಕರಗಳನ್ನು ತನ್ನ ವಾಹನದಲ್ಲಿ ತುಂಬಿಕೊಂಡು ಹೋಗಿರುತ್ತಾನೆ, ನಂತರ ಬೆಳಿಗ್ಗೆ 10;00 ಗಂಟೆ ಸುಮಾರಿಗೆ ಮಹಿಬೂಬ ಚೌಧರಿ ಈತನು ನಮಗೆ ಫೋನ ಮಾಡಿ ನಿಮ್ಮೂರಿನ ಕೆಲವರು ಬಂದು ನಮ್ಮ ವಾಹನವನ್ನು ನಿಲ್ಲಿಸಿದ್ದಾರೆ ಅಂತಾ ಹೇಳಿದ್ದರಿಂದ ನಾನು ಮತ್ತು ನಮ್ಮ ತಮ್ಮನ ಮಗ ಸುಧೀರ ತಂದೆ ಚಂದ್ರಶಾ ಹರಿಜನ, ಪರಶುರಾಮ ತಂದೆ ಭಾಗಪ್ಪ ಹರಿಜನ, ಶ್ರೀಮಂತ ತಂದೆ ಸಿದ್ದಪ್ಪ ಹರಿಜನ ರವರ ಕೂಡಿಕೊಂಡು ಟಂಟಂ ತೆಗೆದುಕೊಂಡು ಯಲಗೋಡ ಸೀಮೆಯ ಜೆ.ಬಿ.ಸಿ 32 ನಂ ಕೇನಾಲ ಬ್ರಿಡ್ಜ್ ಹತ್ತಿರ ಹೋಗಿ ನೋಡಿದಾಗ ಅಲ್ಲಿ ನಮ್ಮೂರ 1] ಸಿದ್ರಾಮಪ್ಪ ತಂದೆ ಮಲ್ಲಪ್ಪ ನಾಯ್ಕೋಡಿ, 2] ಬಸಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಜವಳಗಿ ರವರು ಕೂಡಿ ದನಗಳ ವಾಹನವನ್ನು ನಿಲ್ಲಿಸಿದ್ದರು, ನಂತರ ನಾವು ಅವರ ಹತ್ತಿರ ಹೋಗಿ ಯಾಕ ವಾಹನ ನಿಲ್ಲಿಸಿದ್ದಿರಿ, ನಾವು ನಮ್ಮ ಸಂಸಾರದ ಅಡಚಣೆ ಸಲುವಾಗಿ ಮಾರಾಟ ಮಾಡಿರುತ್ತೇವೆ, ಬೇಕಾದರೇ, ನೀವೆ ದನಗಳನ್ನು ತೆಗೆದುಕೊಂಡು ನಮಗೆ ಹಣ ಕೊಡರಿ ಅಂತಾ ಹೇಳಿದೇನು, ಆಗ ಸಿದ್ರಾಮಪ್ಪ ಈತನು ನಮಗೆ ಏ ಹೊಲೆ ಸುಳಿಮಕ್ಕಳ್ಯಾ ನೀವು ಇಲ್ಲಿಗಿ ಯಾಕ ಬಂದಿರಿ, ನಿಮ್ಮಿಂದೆ ಇದು ಬೆಂಕಿ ಹತ್ತಿದ್ದು ಅಂತಾ ಕಾಲಿನಿಂದ ನನ್ನ ಹೊಟ್ಟೆಗೆ ಒದ್ದನು, ಆಗ ನಾನು ನೆಲದ ಮೇಲೆ ಬಿದ್ದಾಗ ಬಸಪ್ಪಗೌಡ ಇವನು ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದನು, ಅಷ್ಟರಲ್ಲಿ ನಮ್ಮೊಂದಿಗೆ ಇದ್ದವರು ಬಿಡಿಸಿಕೊಂಡಿರುತ್ತಾರೆ, ಇನ್ನೊಮ್ಮೆ ನಿವು, ಚೌದ್ರಿಗಳಿಗೆ ದನ ಮಾರಿದರೆ ನಿಮಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣ : ಯಡ್ರಾಮಿ ಠಾಣೆ : ಶ್ರೀ ಪಾರ್ವತಿ ಗಂಡ ಶ್ರೀಕಾಂತ ಚವ್ಹಾಣ ಸಾ|| ಯಡ್ರಾಮಿ ತಾಂಡಾ ರವರಿಗೆ ಸಿಂದಗಿ ತಾಲೂಕಿನ ಮೋಸಳಗಿ ತಾಂಡಾದ ಶ್ರೀಕಾಂತ ತಂದೆ ಸಾಜು ಚವ್ಹಾಣ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಸದ್ಯ ನನಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ, ನನ್ನ ಗಂಡ ಈಗ 1 ವರ್ಷದ ಹಿಂದೆ ಬೇರೆ ಮದುವೆ ಮಾಡಿಕೊಂಡಿದ್ದರಿಂದ ನಾನು ಯಡ್ರಾಮಿ ತಾಂಡಾದಲ್ಲಿ ನಮ್ಮ ತಂದೆ ತಾಯಿಯೊಂದಿಗೆ ನನ್ನ ಮಕ್ಕಳ ಸಮೇತ ವಾಸವವಾಗಿರುತ್ತೇನೆ, ಈ ಮೊದಲು ನಮ್ಮೂರಿನ ಹಿರಿಯರಾದ, ಚಂದ್ರಶೇಖರ ಪುರಾಣಿಕ, ರಜಾಕ ಮನಿಯಾರ ರವರ ಸಮಕ್ಷಮದಲ್ಲಿ ನನ್ನ ಉಪಜೀವನ ಸಲುವಾಗಿ ನನ್ನ ಗಂಡನಿಂದ 3 ಲಕ್ಷ ರೂಪಾಯಿ ಕೊಡಿಸುವುದಾಗಿ ಮಾತನಾಡಿದ್ದು ಇರುತ್ತದೆ, ಆದರೆ ನನ್ನ ಗಂಡನಿಗೆ ಆ ಹಣವನ್ನು ಕೇಳಿದರೇ ನನಗೆ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲಾ, ದಿನಾಂಕ 10-01-2019 ರಂದು 7;30 ಪಿ.ಎಂ ಸುಮಾರಿಗೆ ನಮ್ಮ ಮನೆಯ ಮುಂದೆ ನಾನು ಮತ್ತು ನಮ್ಮ ತಂದೆ ಮೋತು, ನಮ್ಮ ತಾಯಿ ಬನಕಿಬಾಯಿ ರವರು ಕೂಡಿಕೊಂಡು ಲೈಟಿನ ಬೆಳಕಿನಲ್ಲಿ ಮಾತಾಡುತ್ತಾ ಕುಳಿತಾಗ ನನ್ನ ಗಂಡ ಮೋಟರ ಸೈಕಲ ಮೇಲೆ ನಮ್ಮ ಹತ್ತಿರ ಬಂದು ನನಗೆ ಏ ರಂಡಿ ಈ ಮೊದಲು ನನ್ನ ಮೇಲೆ ಕೇಸು ಮಾಡಿಸಿದ್ದಲ್ಲದೆ ಈಗ ನನಗೆ ಹಣ ಕೇಳತಿಯಾ, ನಾನು ಹಣ ಕೊಡುವುದಿಲ್ಲಾ, ಇವತ್ತ ನಿನಗ ಖಲಾಸೇ ಮಾಡುತ್ತೇನೆ ಅಂತಾ ಅಂದು ನನಗೆ ಕೈ ಹಿಡಿದು ಎಳೆದಾಡಿ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ನಮ್ಮ ತಂದೆಯವರು ಬಿಡಿಸಲು ಬಂದರು, ಆಗ ನನ್ನ ಗಂಡ, ನಮ್ಮ ತಂದೆಗೆ ಇದಕ್ಕೆಲ್ಲಾ ನೀನೆ ಕಾರಣ ಇದಿ ರಂಡಿ ಮಗನೆ, ಇವತ್ತ ನಿನಗ ಸಾಯಿಸೆಬಿಡತಿನಿ ಅಂತಾ ಅಂದು ನಮ್ಮ ತಂದೆಗೆ ನೆಲಕ್ಕೆ ಕೆಡವಿ ಕುತ್ತಿಗೆ ಹಿಡಿದು ಕೊಲೆ ಮಾಡುವ ಉದ್ದೇಶದಿಂದ ಅವರ ತೊರಡುಹಿಸುಕಲು ಮುಂದಾದಾಗ ನಮ್ಮ ಅಣ್ಣ ವಿಲ್ಲಾಸ, ಹಾಗು ನಮ್ಮ ತಾಂಡಾದ ವಿನೋದ ತಂದೆ ವಿಠ್ಠಲ ರಾಠೋಡ, ಆನಂದ ತಂದೆ ತಿಪ್ಪು ಪವಾರ, ದಿಲೀಪ ತಂದೆ ಶಂಕ್ರು ಪವಾರ ರವರು ಬಂದು ಬಿಡಿಸಿಕೋಂಡಿರುತ್ತಾರೆ, ಇಲ್ಲದಿದ್ದರೆ ನಮ್ಮ ತಂದೆಗೆ ಸಾಯಿಸಿ ಬಿಡುತ್ತಿದ್ದ, ಆಗ ಅಲ್ಲಿ ಹೆಚ್ಚಿನ ಜನರು ಸೇರುತ್ತಿದ್ದರಿಂದ ನನ್ನ ಗಂಡ ಅಂಜಿ ತನ್ನ ಮೋಟರ ಸೈಕಲ ನಂ ಕೆ.ಎ-28/ಇ.ಕ್ಯೂ-1377 ನೇದ್ದನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್‌ 124ಎಗೆ ಸಂಬಂಧಿಸಿದ ಕಾನೂನಿನ ಪ್ರಶ್ನೆಯು ಸುಪ್ರೀಂ ಕೋರ್ಟ್‌ ಮುಂದೆ ಇದೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿದ್ದಾರೆ. Sedition, Supreme Court Bar & Bench Published on : 10 Dec, 2021, 3:04 pm ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 124ಎ ಹಿಂಪಡೆಯುವ ಪ್ರಸ್ತಾವವು ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಶುಕ್ರವಾರ ಕಾನೂನು ಸಚಿವರ ಕಿರೆನ್‌ ರಿಜಿಜು ಲಿಖಿತವಾಗಿ ಸಂಸತ್‌ಗೆ ಉತ್ತರಿಸಿದ್ದಾರೆ. ಅಸ್ಸಾಂ ಲೋಕಸಭಾ ಸದಸ್ಯ ಬದ್ರುದ್ದೀನ್‌ ಅಜ್ಮಲ್‌ ಅವರು ದೇಶದ್ರೋಹ ಆರೋಪಕ್ಕೆ ಸಂಬಂಧಿಸಿದ ಸೆಕ್ಷನ್‌ 124ಎ ಅನ್ನು ಸುಪ್ರೀಂ ಕೋರ್ಟ್‌ ವಸಾಹತುಶಾಹಿ ಕಾನೂನು ಎಂದಿದ್ದು, ಅದರ ದುರ್ಬಳಕೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ ಸೆಕ್ಷನ್‌ 124ಎ ಅನ್ನು ರದ್ದುಪಡಿಸುವ ಅಥವಾ ತಿದ್ದುಪಡಿ ಮಾಡುವ ಕುರಿತು ಸರ್ಕಾರದ ನಿಲುವಿನ ಕುರಿತು ಮಾಹಿತಿ ನೀಡುವಂತೆ ಕೋರಿದ್ದರು. ಇದಕ್ಕೆ ರಿಜಿಜು ಮೇಲಿನಂತೆ ಉತ್ತರಿಸಿದ್ದಾರೆ. “ಐಪಿಸಿ 1860ರ ಸೆಕ್ಷನ್‌ 124ಎ ಅನ್ನು ಹಿಂಪಡೆಯುವ ಪ್ರಸ್ತಾವವು ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಗೃಹ ಇಲಾಖೆಯು ತಿಳಿಸಿದೆ. ಸೆಕ್ಷನ್‌ 124ಎಗೆ ಸಂಬಂಧಿಸಿದ ಕಾನೂನಿನ ಪ್ರಶ್ನೆಯು ಸುಪ್ರೀಂ ಕೋರ್ಟ್‌ ಮುಂದೆ ಇದೆ” ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ. ಐಪಿಸಿ 1860ರ ಸೆಕ್ಷನ್ 124ಎ, 153ಎ ಮತ್ತು 505ರ ನಿಬಂಧನೆಗಳ ವ್ಯಾಪ್ತಿ ಮತ್ತು ಪರಿಮಾಣಗಳನ್ನು ವ್ಯಾಖ್ಯಾನಿಸುವುದು ಅಗತ್ಯವಿದೆ. ಅದರಲ್ಲಿಯೂ ವಿಶೇಷವಾಗಿ ಸುದ್ದಿ, ಮಾಹಿತಿ ಹಾಗೂ ಮೂಲಭೂತ ಹಕ್ಕುಗಳನ್ನು, ಅದು ದೇಶದ ಯಾವುದೇ ಭಾಗದ ಆಡಳಿತದ ವಿರುದ್ಧವೇ ಅಗಿದ್ದರೂ ಸಹ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಅವುಗಳನ್ನು ಪ್ರಸಾರ ಮಾಡಲು ಹೊಂದಿರುವ ಹಕ್ಕಿನ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುವ ಅಗತ್ಯವಿದೆ” ಎಂದು ಸುಪ್ರೀಂ ಕೋರ್ಟ್‌ ಮೇ 31ರ ಆದೇಶದಲ್ಲಿ ತಿಳಿಸಿದೆ ಎಂಬುದನ್ನೂ ಉಲ್ಲೇಖಿಸಲಾಗಿದೆ. Also Read ದೇಶದ್ರೋಹ ಕಾನೂನು ಹಾಗೂ ಯುಎಪಿಎ ಅಹಿತಕರ ಭಾಗ ರದ್ದುಗೊಳಿಸುವಂತೆ ಸುಪ್ರೀಂಗೆ ಸಲಹೆ: ನಿವೃತ್ತ ನ್ಯಾಯಮೂರ್ತಿ ನಾರಿಮನ್ ಸುಪ್ರೀಂ ಕೋರ್ಟ್‌ನಲ್ಲಿ ಸಾಂವಿಧಾನಿಕ ಸವಾಲುಗಳ ಬಗ್ಗೆ ಉಲ್ಲೇಖಿಸಲಾಗಿರುವ ಬಾಕಿ ಇರುವ ಕಿಶೋರ್‌ಚಂದ್ರ ವಾಂಘ್‌ಕೇಮ್ಚಾ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ ಹಾಗೂ ಎಸ್‌ ಎಸ್‌ ವೋಂಬಟ್ಕೆರೆ ವರ್ಸಸ್‌ ಭಾರತ ಸರ್ಕಾರ ಪ್ರಕರಣಗಳನ್ನೂ ಉಲ್ಲೇಖಿಸಲಾಗಿದೆ. ಕಳೆದ ಜುಲೈನಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು 75 ವರ್ಷಗಳ ಬಳಿಕವೂ ರಾಷ್ಟ್ರದ್ರೋಹದ ಕಾನೂನು ಅಗತ್ಯವಿದೆಯೇ ಎಂದು ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌ ಅವರು ಅಕ್ಟೋಬರ್‌ನಲ್ಲಿ ರಾಷ್ಟ್ರದ್ರೋಹ ಕಾಯಿದೆಯನ್ನು ನಿರಪರಾಧೀಕರಣಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೋರಿದ್ದರು.
ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ (Hyundai) 6 ತಿಂಗಳ ಹಿಂದೆ ಅನಾವರಣಗೊಳಿಸಿದ್ದು, ಎಲೆಕ್ಟ್ರಿಕ್ ಕಾರ್ ಹ್ಯುಂಡೈ ಐಯೋನಿಕ್ 6 (Ioniq 6), ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಸಂಪೂರ್ಣ ಸೋಲ್ಡ್‌ ಔಟ್‌ ಆಗಿದೆ ಎಂದು ಕಂಪನಿ ತಿಳಿಸಿದೆ. Suvarna News First Published Nov 22, 2022, 3:18 PM IST ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ (Hyundai) 6 ತಿಂಗಳ ಹಿಂದೆ ಅನಾವರಣಗೊಳಿಸಿದ್ದು, ಎಲೆಕ್ಟ್ರಿಕ್ ಕಾರ್ ಹ್ಯುಂಡೈ ಐಯೋನಿಕ್ 6 (Ioniq 6), ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಸಂಪೂರ್ಣ ಸೋಲ್ಡ್‌ ಔಟ್‌ ಆಗಿದೆ ಎಂದು ಕಂಪನಿ ತಿಳಿಸಿದೆ. ಹ್ಯುಂಡೈ ತನ್ನ ಐಯೋನಿಕ್ (Ioniz) 6ರ ನವೆಂಬರ್ 9 ರಂದು ಜರ್ಮನಿ, ಯುಕೆ, ಫ್ರಾನ್ಸ್, ನಾರ್ವೆ ಮತ್ತು ನೆದರ್ಲ್ಯಾಂಡ್ಸ್‌ನಂತಹ ಮಾರುಕಟ್ಟೆಗಳಲ್ಲಿ ಪೂರ್ವ ಮಾರಾಟ ಪ್ರಾರಂಭಿಸಿತ್ತು. ಮೊದಲ ಆವೃತ್ತಿಯಲ್ಲಿ ಕಂಪನಿ ಕೇವಲ 2500 ವಾಹನಗಳನ್ನು ಬಿಡುಗಡೆಗೊಳಿಸಿತ್ತು. ಈ ಎಲ್ಲಾ ವಾಹನಗಳು ಒಂದೇ ದಿನದಲ್ಲಿ ಮಾರಾಟವಾಗಿದೆ.ಮೊದಲ ಆವೃತ್ತಿಯ ವಿಶೇಷವೆಂದರೆ, ಇದು 20 ಇಂಚಿನ ಚಕ್ರಗಳು, ಮುಂದಿನ ಬಂಪರ್‌ ಹಾಗೂ ಹಿಂದಿನ ಬೂಟ್‌ ಡೋರ್‌ನ ಕೆಳಗೆ ಕಪ್ಪು ಅಲ್ಯುಮಿನಿಯಂನ ಎಚ್‌ (H) ಎಂಬ್ಲಮ್‌ ಕಾಣಸಿಗುತ್ತದೆ. ಹ್ಯುಂಡೈ ಐಯೊನಿಕ್-6 ಅನ್ನು ಇ-ಜಿಎಂಪಿ (E-GMP) ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಇದು ಹೊರಭಾಗದಲ್ಲಿ ಚೂಪಾದ ರೇಖೆಗಳನ್ನು ಹೊಂದಿವೆ. ಇಂಟೀರಿಯರ್‌ನಲ್ಲಿ ಬೂದು ಬಣ್ಣದ ಒಳಾಂಗಣಗಳು, 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಡ್ಯುಯಲ್-ಸ್ಕ್ರೀನ್ ಸೆಟಪ್ ನೀಡಲಿದೆ. ಇದರ ವೈಶಿಷ್ಟ್ಯಗಳಲ್ಲಿ, ಇದು 12.0-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಆಂಡ್ರಾಯ್ಡ್ ಆಟೋ (Android auto) ಮತ್ತು ಆಪಲ್ ಕಾರ್ ಪ್ಲೇ (Apple Car play) ಸೌಲಭ್ಯಗಳನ್ನು ಹೊಂದಿದೆ. ಜೊತೆಗೆ, ಇದು 12.0-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಒಳಗೊಂಡಿದೆ. ಏರ್‌ಬ್ಯಾಗ್‌ಗಳು, ಪಾರ್ಕಿಂಗ್ ಕ್ಯಾಮೆರಾ ಮತ್ತು ಸ್ಥಿರತೆ ನಿಯಂತ್ರಣದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ ಬೆಂಗಳೂರಿನಿಂದ ಗೋವಾ ಪ್ರಯಾಣ, ಬರುತ್ತಿದೆ ಹ್ಯುಂಡೈ Ioniq 6 ಇವಿ ಕಾರು! ಈ ಎಲೆಕ್ಟ್ರಿಕ್ ಕಾರನ್ನು 53.0 ಕೆಡಬ್ಲ್ಯುಎಚ್‌ (kWh) ಮತ್ತು 77.4 ಕೆಡಬ್ಲ್ಯುಎಚ್ (kWh) ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಒಂದು ಸಂಪೂರ್ಣ ಚಾರ್ಜ್‌ನಲ್ಲಿ ಇದು 610 ಕಿ.ಮೀ ಚಲಿಸಬಲ್ಲದು ಎಂದು ಕಂಪನಿ ತಿಳಿಸಿದೆ. ಇದರಲ್ಲಿ ಸಿಂಗಲ್ ಮೋಟಾರ್ ಮತ್ತು ಡ್ಯುಯಲ್ ಮೋಟಾರ್ ಆಯ್ಕೆಗಳನ್ನೂ ನೀಡಲಾಗಿದೆ. ಟಾಪ್ ಮಾಡೆಲ್ 5.1 ಸೆಕೆಂಡ್‌ಗಳಲ್ಲಿ 0-100 ಕಿಮಿ (kmph) ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಫಾಸ್ಟ್‌ ಚಾರ್ಜಿಂಗ್ ಮೂಲಕ, ವಾಹನವನ್ನು ಕೇವಲ 18 ನಿಮಿಷಗಳಲ್ಲಿ ಶೇ.10-80 ರಷ್ಟು ಚಾರ್ಜ್ ಮಾಡಬಹುದು. 5-ಸ್ಟಾರ್ ಸುರಕ್ಷತಾ ರೇಟಿಂಗ್: ಹ್ಯುಂಡೈ ಐಯೋನಿಕ್‌ (IONIQ) 6, ಯುರೋ ಎನ್‌ಕ್ಯಾಪ್‌ (NCAP) ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಯುರೋ ಎನ್‌ಸಿಎಪಿಯ ಸುರಕ್ಷತಾ ಪರೀಕ್ಷೆಗೆ ಒಳಪಡುವ ವಾಹನಗಳನ್ನು ನಾಲ್ಕು ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. 'ವಯಸ್ಕರ ಸುರಕ್ಷತೆ', 'ಮಕ್ಕಳ ಸುರಕ್ಷತೆ', 'ದುರ್ಬಲ ರಸ್ತೆಗಳಲ್ಲಿನ ಕಾರ್ಯಕ್ಷಮತೆ' ಮತ್ತು 'ಸುರಕ್ಷತಾ ನೆರವು'. ಇದರಲ್ಲಿ ಹ್ಯುಂಡೈ ಐಯೋನಿಕ್‌ ( IONIQ) 6 'ವಯಸ್ಕ ಸುರಕ್ಷತೆ', 'ಮಕ್ಕಳ ಸುರಕ್ಷತೆ’ ಮತ್ತು 'ಸುರಕ್ಷತಾ ನೆರವು' ವಿಭಾಗಗಳಲ್ಲಿ ಉತ್ತಮ ರೇಟಿಂಗ್‌ ಪಡೆದುಕೊಂಡಿದೆ. ಹುಂಡೈ ಮೋಟಾರ್ ಯುರೋಪ್‌ನ ಮಾರ್ಕೆಟಿಂಗ್‌ ಉಪಾಧ್ಯಕ್ಷ ಮಾರ್ಕೆಟಿಂಗ್ ಆಂಡ್ರಿಯಾಸ್ ಕ್ರಿಸ್ಟೋಫ್ ಹಾಫ್‌ಮನ್, "ಹ್ಯುಂಡೈ ನಮ್ಮ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಸುರಕ್ಷತೆ ಮತ್ತು ತಂತ್ರಜ್ಞಾನ-ಚಾಲಿತ ಚಲನಶೀಲತೆ ಪರಿಹಾರಗಳನ್ನು ಒದಗಿಸಲು ಬದ್ಧವಾಗಿದೆ. ಈ ಸುರಕ್ಷತಾ ರೇಟಿಂಗ್‌ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದಿದ್ದಾರೆ. Tata vs Hyundai ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ Ai3 ಮೈಕ್ರೋ SUV ಕಾರು, ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿ! ತನ್ನ ಹೊಸ ಐಯೋನಿಕ್‌ 6 ಸೆಡಾನ್‌ನೊಂದಿಗೆ ಹ್ಯುಂಡೈ, ಅಮೆರಿಕದ ಎಲೆಕ್ಟ್ರಿಕ್‌ ಕಾರುಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಮಾಡಲ್ 3 (Tesla ಮಾಡೆಲ್ 3) ಗೆ ಸ್ಪರ್ಧೆ ನೀಡುವ ಗುರಿ ಹೊಂದಿದೆ.
ವಿಶ್ವ ಸಂಸ್ಥೆ ನ್ಯೂಯಾರ್ಕ್: ಸೆ.26- ಪ್ರಮುಖ ಜಾಗತಿಕ ಕ್ರಮ,ವಿಶ್ವದ “ಮನುಕುಲದ ಹಿತರಕ್ಷಣೆಗಾಗಿ ಪಂಚತಂತ್ರಗಳ ಪ್ರತಿಪಾದನೆ ಮತ್ತು ಜಗತ್ತು ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ ಸಮಗ್ರವಾದ ಸುಧಾರಣಾ ಯೋಜನೆ”- ಇದು ಇಂದಿನ(26-9-2020) ನರೇಂದ್ರ ಮೋದಿಯವರ ವಿಶ್ವ ಸಂಸ್ಥೆಯ 75ನೇ ವಾರ್ಷಿಕೋತ್ಸವದ ಮಹಾಧಿವೇಶನದಲ್ಲಿ ಭಾಷಣ ಮಾಡಲಿರುವ ಪ್ರಮುಖ ವಿಷಯವಾಗಿದೆ. 193 ಸದಸ್ಯ ರಾಷ್ರಗಳ ಸಂಯುಕ್ತ ವೇದಿಕೆಯಾದ ವಿಶ್ವ ಸಂಸ್ಥೆಯ 75ನೇ ಸಂಸ್ಥಾಪನಾ ದಿನವಾದ 26-9-2020 ಸಂಜೆ ಅಮೇರಿಕಾದ ನ್ಯೂಯಾರ್ಕಿನಲ್ಲಿ( ಯುಎನ್ಜಿಎ) ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ. ವಿಶ್ವ ಸಂಸ್ಥೆಯ 75ನೇ ವಾರ್ಷಿಕ ದಿನ ಆಚರಣೆಯ ಸಭೆಯಲ್ಲಿ ಮೋದಿ ಪ್ರಥಮ ಭಾಷಣಕಾರನಾಗಿ ಮಾತಾಡಲಿದ್ದು ಈ ಬಗ್ಗೆ ಜನರಲ್ಲಿ ಕುತೂಹಲವಿದೆ, ಈ ಸಂದರ್ಭ ಅನೇಕ ಮಹತ್ವದ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ವಿಶ್ವ ಹಾಗೂ ಮನುಕುಲದ ಶಾಂತಿಗೆ 5-ಎಸ್ ಮಂತ್ರಗಳನ್ನು ಪ್ರತಿಪಾದಿಸಲಿದ್ದಾರೆ. ಸಮ್ಮಾನ್ (ಗೌರವ), ಸಂವಾದ (ಸಂಭಾಷಣೆ), ಸಹಯೋಗ( ಸಹಕಾರ ), ಶಾಂತಿ ,ಹಾಗೂ ಸಮ್ರದ್ಧಿ ಈ ಮುಂತಾದ ಪಂಚ ಸೂತ್ರಗಳ ತತ್ವವನ್ನು ಜಗತ್ತಿಗೆ ಸಾರಿ ಈ ಮೂಲಕ ಲೋಕ ಕಲ್ಯಾಣವಾಗುವ ಅಂಶವನ್ನು ಭಾಷಣದಲ್ಲಿ ತಿಳಿಸಲಿದ್ದಾರೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ( ಯುಎನ್ಎಸ್ಸಿ) ಭಾರತ ಶಾಶ್ವತವಲ್ಲದ ಸದಸ್ಯ ರಾಷ್ಟವಾಗಿ 2 ವರ್ಷಗಳ ಕಾಲ ಚುನಾಯಿತವಾಗಿ ಜನವರಿ 1ರಿಂದ ಕಾರ್ಯನಿರ್ವಹಿಸಲಿದೆ. ಈ ವಿಷಯದ ಹಿನ್ನಲೆಯಲ್ಲಿ ಈ ಅಂಗಸಂಸ್ಥೆ ಯಲ್ಲಿ ಭಾರತ ಮಹತ್ವದ ಪಾತ್ರವನ್ನು ಕೂಡ ಮೋದಿ ಪ್ರಸ್ಥಾಪಿಸಲಿದ್ದಾರೆ. ಇದೀಗ ವಿಶ್ವ ಎದುರಿಸುತ್ತಿರುವ ಕೊರೋನಾ ವೈರಸ್ ನಿಗ್ರಹಕ್ಕಾಗಿ ಇಡೀ ಜಗತ್ತು ಒಟ್ಟಾಗಿ ಹೋರಾಡಿ ಈ ಪಿಡುಗನ್ನು ನಿರ್ಮೂಲನೆಗೊಳಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಮಾತಾಡಲಿದ್ದಾರೆ. ಮೊನ್ನೆಯಷ್ಟೇ ವಿಶ್ವ ಸಂಸ್ಥೆಯ ಉನ್ನತ ಸಭೆಯಲ್ಲಿ ಮೋದಿಯವರು ಮನುಕುಲದ ಹಿತಕ್ಕಾಗಿ ಸಮಗ್ರ ಸುಧಾರಣೆಗಳ ಅನುಷ್ಟಾನದ ಕೊರತೆಯನ್ನು ವಿಶ್ವ ಸಂಸ್ಥೆ ಎದುರಿಸುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಕೆಲವು ಮಹತ್ತರ ಸಲಹೆಯನ್ನೂ ಮೋದಿ ನೀಡಿದ್ದರು. ಇಂದು ನಡೆವ 75ನೇ ವಿಶ್ವ ಸಂಸ್ಥೆಯ ವಾರ್ಷಿಕೋತ್ಸವದ ಮಹಾ ಅಧಿವೇಶನದಲ್ಲಿ ಎರಡನೇ ಮಹತ್ವದ ಭಾಷಣವನ್ನು ಮಾಡಿ ಮೋದಿ ವಿಶ್ವದ ಗಮನ ಸೆಳೆಯಲಿದ್ದಾರೆ. ಇದರಿಂದ ಭಾರತದೊಂದಿಗೆ ಪ್ರಮುಖ ವಿಷಯಗಳಲ್ಲಿ ಬೆಂಬಲವನ್ನು ನೀಡಲು ಅನೇಕ ರಾಷ್ಟ್ರಗಳು ಉತ್ಸುಕವಾಗಿವೆ. Latest News ರಾಜ್ಯ POCSO ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ದಂಡ ವಿಧಿಸಿದ ಮಂಗಳೂರು ಜಿಲ್ಲಾ ನ್ಯಾಯಾಲಯ! ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ. ರಾಜ್ಯ ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ 15 ಲಕ್ಷ ರೂ. ಪರಿಹಾರ : ಸಿಎಂ ಬೊಮ್ಮಾಯಿ ಬೆಂಗಳೂರು ಮತ್ತು ಮೈಸೂರು ವಲಯದಲ್ಲಿ(Mysuru Zone) ಆನೆ ಕಾರಿಡಾರ್ ಸುತ್ತಲೂ ಚಿರತೆಗಳಿವೆ. ಚಿರತೆ ದಾಳಿ ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದೆ ಮತ್ತು ನಿರ್ದಿಷ್ಟ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ದೇಶ-ವಿದೇಶ ಹೃದಯಾಘಾತದಿಂದ ಬಸ್ ಚಾಲಕ ಸಾವು ; ಅನ್ಯ ವಾಹನಗಳಿಗೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಸಾವು! ಬಸ್ ಚಾಲಕ ಹಠಾತ್ ಸಾವನ್ನಪ್ಪಿದ ಬೆನ್ನಲ್ಲೇ ಬಸ್ ನಿಯಂತ್ರಣ ಕಳೆದುಕೊಂಡು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ದೃಶ್ಯದಲ್ಲಿ ಕಾಣಬಹುದು. ಮನರಂಜನೆ ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಬ್ಯಾನ್? ; ಅಷ್ಟಕ್ಕೂ ಅಸಲಿ ಕಾರಣವೇನು? ತೆಲುಗು ಸಿನಿಮಾದ ಖ್ಯಾತ ಸಿನಿಮಾ ಪತ್ರಕರ್ತ,ಬರಹಗಾರ,ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ (Thota Prasad) ರಶ್ಮಿಕ ಅವರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.
ಭಾರತ – ನಮ್ಮ ಹೆಮ್ಮೆ – ಅಧ್ಯಾಯ -1 ಪಾಠದ ಪರಿಚಯ ದೇಶದ ಹಿರಿಮೆ ಗರಿಮೆಗಳ ಬಗ್ಗೆ ಅರಿವು ಮೂಡಿಸುವುದು ಶಿಕ್ಷಣದ ಒಂದು ಅತ್ಯವಶ್ಯ ಆಯಾಮ. ಇಂತಹ ಅರಿವು ವಿದ್ಯಾರ್ಥಿಗಳಲ್ಲಿ ದೇಶದ ಕುರಿತು ಹೆಮ್ಮೆ, ಗೌರವವನ್ನು ಮೂಡಿಸುವುದರೊಂದಿಗೆ ಭಾವನಾತ್ಮಕ ಏಕತೆಯನ್ನು ತರಬಲ್ಲದು. ಇದನ್ನು ಗಮನದಲ್ಲಿರಿಸಿ ಭಾರತೀಯರು ವಿವಿಧ... ಏಷ್ಯ – ವೈಪರೀತ್ಯಗಳ ಖಂಡ – 6ನೇ ತರಗತಿ ಸಮಾಜ ವಿಜ್ಞಾನ ಏಷ್ಯ – ವೈಪರೀತ್ಯಗಳ ಖಂಡ – ಪಾಠ – 12 ಪಾಠದ ಪರಿಚಯಏಷ್ಯ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ, ಪ್ರಾದೇಶಿಕ ವಿಭಾಗಗಳು, ಪ್ರಾಕೃತಿಕ ಲಕ್ಷಣಗಳು, ಪ್ರಮುಖ ನದಿಗಳು ಮತ್ತು ವ್ಯವಸಾಯ, ವಾಯುಗುಣ ಮತ್ತು ಸಸ್ಯವರ್ಗ, ಪ್ರಮುಖ ಖನಿಜಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು... ಗ್ಲೋಬ್ ಮತ್ತು ನಕಾಶೆಗಳು – 6ನೇ ತರಗತಿ ಸಮಾಜ ವಿಜ್ಞಾನ ಗ್ಲೋಬ್ ಮತ್ತು ನಕಾಶೆಗಳು ಪಾಠದ ಪರಿಚಯಭೂಗೋಳ ವಿಜ್ಞಾನವನ್ನು ಸರಿಯಾಗಿ ಅರಿತುಕೊಳ್ಳಲು ಮಾದರಿ ಗೋಳ (ಗ್ಲೋಬ್) ಮತ್ತು ನಕಾಶೆಗಳು ಉತ್ತಮ ಕಲಿಕಾ ಸಾಧನಗಳಾಗಿವೆ. ಭೂಮಿಯ ಮಾದರಿಯಾದ ಗ್ಲೋಬ್‍ನ ಅರ್ಥ ಮತ್ತು ಉಪಯೋಗಗಳನ್ನು ತಿಳಿಯುವುದು. ನಕಾಶೆಗಳ ಅರ್ಥ, ವಿಧಗಳು ಮತ್ತು ಅವುಗಳ ಉಪಯೋಗಗಳನ್ನು ತಿಳಿಯುವುದು. ನಕಾಶೆಗಳನ್ನು ರಚಿಸಲು... ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಭಾವೈಕ್ಯತೆ – 6ನೇ ತರಗತಿ ಸಮಾಜ ವಿಜ್ಞಾನ ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಭಾವೈಕ್ಯತೆ ರಾಷ್ಟ್ರೀಯ ಚಿಹ್ನೆಗಳು ರಾಷ್ಟ್ರೀಯ ಚಿಹ್ನೆಗಳು : ಸಾಮಾನ್ಯವಾಗಿ ಒಂದು ದೇಶವು ತನ್ನ ಸಂಸ್ಕೃತಿ ಮತ್ತು ಪರಂಪರೆಗಳ ವಿಶೇಷತೆಗಳನ್ನು ಪ್ರತಿಬಿಂಬಿಸುವ ಕೆಲವು ಚಿಹ್ನೆಗಳನ್ನು ಬಳಕೆ ಮಾಡುತ್ತದೆ. ಅವುಗಳನ್ನು ರಾಷ್ಟ್ರೀಯ ಚಿಹ್ನೆಗಳು ಎನ್ನುವರು. ನಮ್ಮ ರಾಷ್ಟ್ರಗೀತೆ... ಪೌರತ್ವ – 6ನೇ ತರಗತಿ ಸಮಾಜ ವಿಜ್ಞಾನ ಪೌರತ್ವದ ಅರ್ಥ ಮತ್ತು ಮಹತ್ವ ಉತ್ತಮ ಪೌರರು ಅರ್ಥ :- ಒಂದು ರಾಷ್ಟ್ರಕ್ಕೆ ಸೇರಿದ ಜವಾಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ. ಮಹತ್ವ :- ತಾನು ವಾಸಿಸುವ ರಾಷ್ಟ್ರದಲ್ಲಿ ಗೌರವಯುತ ಜೀವನ ನಡೆಸಲು, ರಾಷ್ಟ್ರದ ಆಡಳಿತದಲ್ಲಿ ಭಾಗವಹಿಸಲು ಹಾಗೂ ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಲು ಅನುಕೂಲವಾದ ಆಡಳಿತ ಸ್ಥಾಪಿಸಲು...
ಟಿಪ್ಪು ಬಗೆಗಿನ ಚರ್ಚೆ ಅನವಶ್ಯಕ ಎಂದೇ ನಂಬಿದ್ದವನು ನಾನು. ನಾವು ದಿನನಿತ್ಯ ವ್ಯವಹರಿಸುವ, ಸಂವಹಿಸುವ ಜನರ ಒಳ್ಳೆಯತನದ ಬಗ್ಗೆಯೇ ನಮಗೆ ಅರಿವಾಗದಿರುವಾಗ ಇನ್ನೂರು ಮುನ್ನೂರು ವರ್ಷದ ಹಿಂದೆ ಸತ್ತು ಹೋದ ವ್ಯಕ್ತಿಯೊಬ್ಬ ದೇವರಷ್ಟೇ ಒಳ್ಳೆಯವನು ದೆವ್ವದಷ್ಟೇ ಕೆಟ್ಟವನು ಎಂದು ವಾದಿಸುವುದು ಇವತ್ತಿನ ವರ್ತಮಾನಕ್ಕೆ ಎಷ್ಟರ ಮಟ್ಟಿಗೆ ಅವಶ್ಯಕ? ಟಿಪ್ಪುವಿನ ಹೆಸರಲ್ಲಿ ಸಾವು ನಡೆದುಹೋಗಿದೆ. ಸಾವಿನ ನೆಪದಲ್ಲಿ ಪೊಲಿಟಿಕಲ್ ಮೈಲೇಜ್ ತೆಗೆದುಕೊಳ್ಳುವವರ ಸಂಖೈಯೂ ಹೆಚ್ಚಾಗಿಬಿಟ್ಟಿದೆ. ಜನರನ್ನು ಉದ್ರೇಕಗೊಳಿಸುವಂತಹ ಬರಹಗಳು ಫೇಸ್ ಬುಕ್ ತುಂಬ ರಾರಾಜಿಸುತ್ತಿವೆ. ಈಗಲೂ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯದಿರುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಬರಹ. ಮೊದಲು ಟಿಪ್ಪು ಜಯಂತಿಯ ವಿರೋಧಿಗಳ ವಾದದಲ್ಲಿರುವ ದ್ವಂದ್ವಗಳನ್ನು ಗುರುತಿಸೋಣ. ಇದನ್ನೂ ಓದಿ: ಟಿಪ್ಪು ಎಂಬ ಅನವಶ್ಯಕ ಚರ್ಚೆ ಟಿಪ್ಪು ಒಬ್ಬ ಧರ್ಮದ್ರೋಹಿ, ಸಾವಿರಾರು ಹಿಂದೂಗಳನ್ನು ಕೊಂದು ಸಾವಿರಾರು ಜನರನ್ನು ಮತಾಂತರಿಸಿದ, ಅವನ ಕೈಯೆಲ್ಲ ರಕ್ತಮಯ: ಟಿಪ್ಪು ವಿರೋಧಿಗಳು ಹೇಳಿರುವುದೆಲ್ಲವೂ ಸತ್ಯ. ಆತ ಸಾವಿರಾರು ಜನರನ್ನು ಕೊಂದಿರುವುದೂ ಹೌದು, ಮತಾಂತರಿಸಿರುವುದೂ ಹೌದು. ಟಿಪ್ಪು ಪ್ರಜಾಪ್ರಭುತ್ವ ರೀತಿಯಿಂದ ಆಯ್ಕೆಯಾದ ‘ರಾಜ’ನಲ್ಲ ಎನ್ನುವುದನ್ನು ನೆನಪಿಡಬೇಕು. ಆತ ಅರಮನೆಯ ಸುಖದೊಳಗೆ ಬಂಧಿಯಾಗಿದ್ದ ರಾಜನೂ ಅಲ್ಲ. ಹೆಚ್ಚಿನ ದಿನಗಳನ್ನು ಯುದ್ಧಗಳಲ್ಲೇ ಕಳೆದ; ಯುದ್ಧದ ಉದ್ದೇಶ ಸಾಮ್ರಾಜ್ಯ ವಿಸ್ತರಣೆ ಮತ್ತು ಸಾಮ್ರಾಜ್ಯ ರಕ್ಷಣೆ. ಯುದ್ಧವೆಂದ ಮೇಲೆ ಸಾವಿರುವುದು ಸತ್ಯವಲ್ಲವೇ. ಇಡೀ ದೇಶದ ರಾಜರೆಲ್ಲ ಯುದ್ಧವನ್ನು ‘ಶಾಂತಿ’ಯಿಂದ ನಡೆಸಿಬಿಟ್ಟಿದ್ದರೆ ಟಿಪ್ಪು ಅಪರಾಧಿಯಾಗಿಬಿಡುತ್ತಿದ್ದ. ಯುದ್ಧದಲ್ಲಿದ್ದ ಯಾವ ರಾಜ ಶಾಂತಿಯಿಂದ ಕಾರ್ಯನಿರ್ವಹಿಸಿದ? ನಮ್ ದೇಶದ ಬಾವುಟದಲ್ಲಿ ಮಧ್ಯದಲ್ಲೊಂದು ನೀಲಿ ಚಕ್ರವಿದೆಯಲ್ಲ, ಅಶೋಕ ಚಕ್ರ, ಆ ಅಶೋಕನೇನು ಶಾಂತಿಯ ದೂತನೇ? ಸಾವಿರಾರು ಜನರನ್ನು ಕಳಿಂಗ ಯುದ್ಧದಲ್ಲಿ ಕೊಂದ ನಂತರವಷ್ಟೇ ಆತ ಬೌದ್ಧ ಧರ್ಮ ಸ್ವೀಕರಿಸಿದ್ದು ಅಲ್ಲವೇ. ಅವನಿಂದ ಹತರಾದ ಜನರ ವಂಶಜರು ಅಶೋಕ ಚಕ್ರವನ್ನು ಬಾವುಟದಿಂದ ಕಿತ್ತು ಹಾಕಿ ಎಂದರದು ಒಪ್ಪಿತವೇ? ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳೇ ಹಿಂಸೆಯನ್ನು ಬೆಂಬಲಿಸಿದ ಅನೇಕ ನಿದರ್ಶನಗಳನ್ನು ಸ್ವತಂತ್ರ ಭಾರತದಲ್ಲಿ ನಾವು ಕಂಡಿರುವಾಗ ರಾಜರು ಶಾಂತಿ ಪಾಲಿಸಿದರೆಂದರೆ ನಂಬಲು ಸಾಧ್ಯವೇ? ಇನ್ನು ಟಿಪ್ಪು ಮತಾಂತರ ಮಾಡಿದ ಎನ್ನುವುದರ ಬಗ್ಗೆ. ಅದು ರಾಜರ ಕಾಲ. ರಾಜನ ಧರ್ಮವನ್ನು ಜನರ ಮೇಲೆ ‘ಹೇರುತ್ತಿದ್ದ’ ಕಾಲ. ಹಿಂದೂ ಧರ್ಮದ ಜಾತಿ ಪದ್ಧತಿಯೂ ಮತಾಂತರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿತ್ತು. ಕೇರಳದಲ್ಲಿ ಟಿಪ್ಪು ಮತಾಂತರಿಸಿದ ಎಂದು ಅರ್ಧ ಸತ್ಯ ಹೇಳುವವರೆಲ್ಲ ಮತ್ತರ್ಧವನ್ನು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಕೇರಳದಲ್ಲಿ ದಲಿತರು ಮೊಳಕಾಲಿನ ಕೆಳಗೆ ಮತ್ತು ಸೊಂಟದ ಮೇಲೆ ಬಟ್ಟೆಯನ್ನೇ ಧರಿಸುವಂತಿರಲಿಲ್ಲ. ದಲಿತ ಮಹಿಳೆಯರು ತಮ್ಮ ಎದೆಯನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ದಲಿತ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಾಗ ಮಗುವಿಗೆ ಹಾಲು ಕುಡಿಸುವ ಮೊದಲು ಮೇಲ್ಜಾತಿಯ ಜನರ ಮುಂದೆ ಬಂದು ನಿಲ್ಲಬೇಕಿತ್ತು. ಮೇಲ್ಜಾತಿಯ ಬ್ರಹಸ್ಪತಿಗಳು ಆಕೆಯ ಮೊಲೆಯನ್ನು ಅಳೆದು ‘ಮೊಲೆ ತೆರಿಗೆ’ ವಿಧಿಸುತ್ತಿದ್ದರು. ಮೊಲೆ ತೆರಿಗೆ ಕಟ್ಟಿದ ನಂತರವಷ್ಟೆ ಮಗುವಿಗೆ ಹಾಲು ಕುಡಿಸುವ ಅನುಮತಿ ಸಿಕ್ಕುತ್ತಿತ್ತು. ಒಬ್ಬ ದಲಿತ ಹೆಣ್ಣುಮಗಳು ಪ್ರತಿಭಟನೆಯ ರೂಪದಲ್ಲಿ ತನ್ನೆರಡೂ ಮೊಲೆಗಳನ್ನೇ ಕಡಿದು ಇದನ್ನೇ ನಿಮ್ಮ ತೆರಿಗೆಗೆ ವಜಾ ಮಾಡಿಕೊಳ್ಳಿ ಎಂದು ಹೇಳಿಬಿಟ್ಟಳು. ಮತಾಂತರಕ್ಕೆ ಟಿಪ್ಪು ಎಷ್ಟು ಕಾರಣನೋ ಈ ಶೋಷಣೆಯೂ ಅಷ್ಟೇ ಕಾರಣವಲ್ಲವೇ? ವಾದಕ್ಕೆ ಕೇಳ್ತೀನಿ, ಮತಾಂತರ ನಡೆಸಿದ ಟಿಪ್ಪುವಿನ ಜಯಂತಿಯನ್ನು ಸರಕಾರ ಆಚರಿಸಬಾರದು ಎನ್ನುತ್ತೀರಲ್ಲ ಬ್ರಾಹ್ಮಣ, ಕುರುಬ, ದಲಿತ ಸಮುದಾಯದಿಂದ ಲಿಂಗಾಯತ ಧರ್ಮಕ್ಕೆ ಮತಾಂತರಿಸಿದ ಬಸವಣ್ಣನ ಜಯಂತಿಯನ್ನು ಸರಕಾರವೇ ಆಚರಿಸುತ್ತದೆಯಲ್ಲವೇ? ಅದು ಸರಿಯಾದರೆ ಇದು ಹೇಗೆ ತಪ್ಪಾಯಿತು? ಇನ್ನು ಟಿಪ್ಪು ಕನ್ನಡ ವಿರೋಧಿ ಎಂಬ ವಾದ. ಹೌದು ಆತ ಪಾರ್ಸಿ ಭಾಷೆಯನ್ನೋ ಮತ್ತೊಂದು ಭಾಷೆಯನ್ನೋ ಉಪಯೋಗಿಸುತ್ತಿದ್ದ. ರಾಜನ ಆಳ್ವಿಕೆಯ ಕಾನೂನುಗಳನ್ನು ಇವತ್ತಿನ ದೃಷ್ಟಿಯಿಂದ ಅಳೆಯುವುದೇ ತಪ್ಪಲ್ಲವೇ? ಶ್ರೀ ಕೃಷ್ಣದೇವರಾಯ ತೆಲುಗಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದ ಅನ್ನುವುದು ಇತಿಹಾಸದಲ್ಲಿದೆ. ಆ ಕಾರಣಕ್ಕೆ ಹಂಪಿ ಉತ್ಸವವನ್ನು ವಿರೋಧಿಸಬೇಕೆ? ಹಿಂದಿ ಹೇರಿಕೆಯನ್ನು ಕಂಡೂ ಕಾಣದಂತಿರುವ, ಹಿಂದಿ ಹೇರಿಕೆಯನ್ನು ಸಮರ್ಥಿಸುವ, ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಸುಳ್ಳೇ ಜನರನ್ನು ನಂಬಿಸುವ ಜನರಿಗೆಲ್ಲ ಇದ್ದಕ್ಕಿದ್ದಂತೆ ಕನ್ನಡ ಪ್ರೇಮ ಮೂಡಿಬಿಟ್ಟಿರುವುದು ಸೋಜಿಗ! ಟಿಪ್ಪುವನ್ನು ವಿರೋಧಿಸಲು ಇವ್ಯಾವುದೂ ನೈಜ ಕಾರಣವಲ್ಲ. ಇವೆಲ್ಲ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಮತ್ತದರ ಬೆಂಬಲಿತ ಸಂಘಟನೆಗಳು ಉಪಯೋಗಿಸುತ್ತಿರುವ ನೆಪಗಳಷ್ಟೆ. ಟಿಪ್ಪು ಸುಲ್ತಾನ್ ಮುಸ್ಲಿಂ ಅದಕ್ಕೆ ನಮಗವನನ್ನ ಕಂಡರೆ ಆಗಲ್ಲ ಎಂದು ಬಹಿರಂಗವಾಗಿ ಹೇಳಲಾಗದವರು ಹುಡುಕುವ ನೆಪಗಳಷ್ಟೇ. ವೈಯಕ್ತಿಕವಾಗಿ ನನಗೆ ಈ ಯಾವ ಜಯಂತಿ, ಉತ್ಸವಗಳಲ್ಲಿಯೂ ನಂಬಿಕೆಯಿಲ್ಲ. ಸುಖಾಸುಮ್ಮನೆ ನಮ್ಮ ನಿಮ್ಮಂತೆಯೇ ಒಳಿತು ಕೆಡುಕುಗಳಿದ್ದ ಮನುಷ್ಯರನ್ನು ಆಕಾಶದೆತ್ತರಕ್ಕೆ ಏರಿಸುವ, ರಣಭಯಂಕರವಾಗಿ ಹೊಗಳುವ ಇಂತಹ ಜಯಂತಿಗಳು ಇರದಿದ್ದರೆ ಪ್ರಪಂಚವೇನು ಮುಳುಗಲಾರದು. ಇದರ ಜೊತೆಜೊತೆಗೆ ವ್ಯಕ್ತಿ ಮತ್ತು ಮೂರ್ತಿ ಪೂಜೆಯಿಂದ ಹೊರಬರಲಾರದ ನಮ್ಮ ಜನರಿಗೆ ಇಂತಹ ಜಯಂತಿಗಳು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ ಎನ್ನುವುದೂ ಸತ್ಯ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿಗಳೆಲ್ಲವೂ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿಬಿಡುವ ಕೆಟ್ಟ ಕೆಲಸವನ್ನು ಮಾಡುತ್ತಲೇ ಆ ಸಮುದಾಯದ ಜನರ ಮನೋಸ್ಥೈರ್ಯವನ್ನು ಹಿಗ್ಗಿಸುವ ಕೆಲಸವನ್ನು ಮಾಡುತ್ತಿರುವುದು ಸುಳ್ಳಲ್ಲ. ಟಿಪ್ಪು ಜಯಂತಿ ಕೂಡ ಮುಸ್ಲಿಮರಲ್ಲಿ ಅಂತದೊಂದು ಸ್ಥೈರ್ಯ ತುಂಬುತ್ತಿತ್ತೋ ಏನೋ? ತುಂಬಬಾರದು ಎನ್ನುವುದು ವಿರೋಧಿಗಳ ಉದ್ದೇಶ. ಇಂತಹುದೊಂದು ಸರಕಾರ ಪ್ರಾಯೋಜಿತ ಜಯಂತಿಯ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ವಿ.ಎಚ್.ಪಿಯ ಮುಖಂಡ ಕುಟ್ಟಪ್ಪ, ರಾಜು ಮತ್ತು ಸಾವುಲ್ ಹಮೀದ್ ಎಂಬ ಯುವಕ ಸಾವನ್ನಪ್ಪಿದ್ದಾರೆ. ಕುಟ್ಟಪ್ಪ ಮತ್ತು ರಾಜುನನ್ನು ಸಾಬರು ಕಲ್ಲು ಹೊಡೆದು ಕೊಂದರು ಎನ್ನುವುದು ಹಿಂದೂ ಸಂಘಟನೆಗಳ ವಾದವಾದರೆ ಸಾವುಲ್ ಹಮೀದನನ್ನು ಹಿಂದೂಗಳು ಗುಂಡಿಟ್ಟು ಕೊಂದಿದ್ದಾರೆ ಎನ್ನುವುದು ಮುಸ್ಲಿಂ ಸಂಘಟನೆಗಳ ವಾದ. ಪೋಲೀಸರ ಪ್ರಕಾರ ಕುಟ್ಟಪ್ಪ ಓಡುವಾಗ ಹತ್ತಡಿ ಎತ್ತರದ ಕಾಂಪೌಂಡು ಗೋಡೆಯಿಂದ ಬಿದ್ದು ಸತ್ತಿದ್ದು. ಇನ್ನು ರಾಜು ಆಸ್ಪತ್ರೆಯಲ್ಲಿದ್ದ ರೋಗಿ. ಗಲಭೆಯನ್ನು ವೀಕ್ಷಿಸುವಾಗ ಮೇಲಿನಿಂದ ಕೆಳಗೆ ಬಿದ್ದಿದ್ದು ಸತ್ತಿದ್ದು. ಸಾವುಲ್ ಹಮೀದನ ಮೇಲೆ ಯಾರೂ ಗುಂಡು ಹಾರಿಸಿಲ್ಲ. ಲಾಠಿ ಚಾರ್ಜಿನ ಸಮಯದಲ್ಲಿ ಬಿದ್ದ ಪೆಟ್ಟಿನಿಂದ ಸತ್ತಿದ್ದು. ಸಾವು ಯಾವ ರೀತಿಯಿಂದಲೇ ಆಗಿರಲಿ, ಪರೋಕ್ಷವಾಗಿ ಎಲ್ಲಾ ಸಾವುಗಳು ಟಿಪ್ಪು ಜಯಂತಿಯ ಕಾರಣಕ್ಕೇ ಆಗಿದೆ. ಪೋಲೀಸ್ ಚಾರ್ಜ್ ಶೀಟು ರೀತಿಯಲ್ಲೇ ಈ ಸಾವುಗಳಿಗೆ ಯಾರು ಹೊಣೆ ಎಂದರೆ ಎ1 ಸ್ಥಾನದಲ್ಲಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್, ಎ2 ಆಗಿ ಪ್ರತಾಪಸಿಂಹ ಮತ್ತು ಬಿಜೆಪಿ, ಎ3 ಆಗಿ ಪೋಲೀಸರನ್ನು ನಿಲ್ಲಿಸಬಹುದು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಕ್ಕೆ ವೋಟ್ ಬ್ಯಾಂಕ್ ರಾಜಕೀಯದ ಹೊರತಾಗಿ ಮತ್ಯಾವ ಕಾರಣವೂ ಇರಲಿಲ್ಲ. ಎಲ್ಲರೂ ಮಾಡುವುದು ವೋಟ್ ಬ್ಯಾಂಕ್ ರಾಜಕೀಯ ಇದರಲ್ಲೇನು ತಪ್ಪು ಎಂಬ ಪ್ರಶ್ನೆಯನ್ನು ಖಂಡಿತವಾಗಿ ಕಾಂಗ್ರೆಸ್ಸಿನವರ ಕೇಳುತ್ತಾರೆ. ವೋಟಿನ ನೆಪದಲ್ಲಿ ಮೂವರ ಹತ್ಯೆಯ ಹೊಣೆಯನ್ನು ಹೊತ್ತಿಕೊಳ್ಳುತ್ತಾರ? ಮುಸ್ಲಿಮರ ಮತಕ್ಕಾಗಿಯಷ್ಟೇ ಈ ಜಯಂತಿ ಮಾಡಿದ್ದು ಎಂದು ಸರಕಾರ ಎಷ್ಟು ನಿಖರವಾಗಿ ಹೇಳಿದೆ ಗೊತ್ತೆ? ಟಿಪ್ಪು ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದಲೋ ಪ್ರವಾಸೋದ್ಯಮ ಖಾತೆಯ ವತಿಯಿಂದಲೋ ಮಾಡಿಸಿಲ್ಲ ಮಾಡಿಸಿರುವುದು ಅಲ್ಪಸಂಖ್ಯಾತ ಇಲಾಖೆಯ ವತಿಯಿಂದ. ಅದರಲ್ಲೇ ಗೊತ್ತಾಗುವುದಿಲ್ಲವೇ ಇವರ ಯೋಗ್ಯತೆ. ಟಿಪ್ಪು ಜಯಂತಿಯನ್ನು ಘೋಷಿಸಿದರೆ ಅದಕ್ಕೆ ಮತ್ತದೆ ವೋಟ್ ಬ್ಯಾಂಕ್ ರಾಜಕೀಯದ ಕಾರಣದಿಂದ ಬಿಜೆಪಿಯವರು ವಿರೋಧಿಸುತ್ತಾರೆ ಎನ್ನುವುದನ್ನು ತಿಳಿಯದಷ್ಟು ಅಮಯಾಕರೇನಲ್ಲವಲ್ಲ ಸಿದ್ಧರಾಮಯ್ಯನವರು. ವಿರೋಧ ವ್ಯಕ್ತವಾಗಲಿ ಎನ್ನುವುದೇ ಅವರ ಉದ್ದೇಶವಾಗಿತ್ತು. ಬಿಜೆಪಿಯವರು ವಿರೋಧಿಸಿದಷ್ಟೂ ಮುಸ್ಲಿಮರ ವೋಟುಗಳು ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ ಎನ್ನುವುದರ ಅರಿವೂ ಇತ್ತು. ಎಲ್ಲವೂ ಅವರಂದುಕೊಂಡಂತೆಯೇ ಆಯಿತು; ಮೂವರ ಹೆಣದ ಮೇಲೆ. ಇನ್ನು ಎ2 ಸ್ಥಾನದಲ್ಲಿರುವ ಪ್ರತಾಪಸಿಂಹ ಮತ್ತು ಬಿಜೆಪಿ ಕೂಡ ಎ1 ಆರೋಪಿಗಳಷ್ಟೇ ಅಪಾಯಕಾರಿಯಾಗಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಪ್ರಜ್ಞೆ ಜಾಗ್ರತವಾಗಿ ಗೌಡ ಗೌಡ ಎಂದುಕೊಂಡು ಓಟು ಗಿಟ್ಟಿಸಿಕೊಂಡ ಪ್ರತಾಪಸಿಂಹರಿಗೆ ಈಗ ಧರ್ಮದ್ವೇಷದ ಆಧಾರದಲ್ಲಿ ‘ಹಿಂದೂ ಹೃದಯ ಸಾಮ್ರಾಟ್’ ಎಂದು ಕರೆಸಿಕೊಳ್ಳುವ ಹಪಾಹಪಿ. ಟಿಪ್ಪು ಜಯಂತಿಯನ್ನು ನಖಶಿಖಾಂತ ವಿರೋಧಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಮಡಿಕೇರಿ. ಕಾರಣ ಅಲ್ಲಿ ಬಿಜೆಪಿಗೆ ಬೆಂಬಲವೂ ಇದೆ, ಟಿಪ್ಪುವನ್ನು ದ್ವೇಷಿಸಲು ಕಾರಣವೂ ಇದೆ. ಲೋಕಸಭಾ ಸದಸ್ಯರ ಘನತೆಗೆ ತಕ್ಕದಲ್ಲದ ‘ಟಿಪ್ಪು ಸುಲ್ತಾನ್ ಕುರುಬರನ್ನು ಕೊಂದಿದ್ರೂ ಸಿದ್ಧರಾಮಯ್ಯ ಟಿಪ್ಪು ಜಯಂತಿ ಮಾಡುತ್ತಿದ್ದರಾ?’ ಎಂಬಂತಹ ವಿಚ್ಛಿದ್ರಕಾರಿ ಹೇಳಿಕೆಗಳೂ ಅವರ ಬಾಯಿಂದ ಉದುರಿದವು. ಜನರನ್ನು ಧರ್ಮದ ಹೆಸರಿನಲ್ಲಿ ಉದ್ರಿಕ್ತಗೊಳಿಸಿ ಪ್ರತಿಭಟಿಸುವಂತೆ ಮಾಡಿ, ಸಾಯುವಂತೆ ಮಾಡಿ ಅವರು ಬಹುಶಃ ಮೈಸೂರಿನ ತಮ್ಮ ಮನೆಯಲ್ಲಿ ಬೆಚ್ಚಗೆ ಕುಳಿತಿರಬೇಕು. ಚಳಿಗಾಲ ಬೇರೆ ಶುರುವಾಗಿದೆಯಲ್ಲ. ಎ3 ಸ್ಥಾನದಲ್ಲಿರುವ ಪೋಲೀಸರನ್ನು ಬಯ್ಯುವುದಾದರೂ ಹೇಗೆ? ಒಂದು ಕಡೆ ಆಡಳಿತ ಪಕ್ಷ, ಇನ್ನೊಂದು ಕಡೆ ಮುಂದೆ ಆಡಳಿತಕ್ಕೆ ಬರಬಹುದಾದ ವಿರೋಧ ಪಕ್ಷ, ಈ ಪಕ್ಷಗಳ ತಾಳಕ್ಕೆ ಕುಣಿಯುವುದೇ ಕಸುಬಾಗಿಬಿಟ್ಟಿರುವಾಗ ಅವರು ಸರಿಯಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ? ಮಡಿಕೇರಿಯಲ್ಲಿ ನಡೆಯುವ ಗಲಭೆಯ ಬಗ್ಗೆ ಅವರಿಗೆ ಮಾಹಿತಿಯಿತ್ತು. ಗುಪ್ತಚರ ಮಾಹಿತಿಯೇನು ಬೇಕಿರಲಿಲ್ಲ, ಸಂಘಟನೆಗಳ ಮುಖಂಡರ ಮಾತುಗಳೇ ಸಾಕಿತ್ತು ಗಲಭೆಗೆ ಹೇಗೆ ಎರಡೂ ಗುಂಪುಗಳು ತಯಾರಾಗಿವೆ ಎಂದು ಅರಿಯುವುದಕ್ಕೆ. ಕೆಲವು ದಿನಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂ ಸಂಘಟನೆಗಳು ಟಿಪ್ಪು ಸಮಾಧಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಮಾಹಿತಿಯೂ ಅವರಲ್ಲಿತ್ತು (ಈ ಘಟನೆ ಯಾವ ಮಾಧ್ಯಮದಲ್ಲೂ ಪ್ರಸಾರವೇ ಆಗಲಿಲ್ಲ). ಶ್ರೀರಂಗಪಟ್ಟಣ ಮತ್ತು ಮಂಡ್ಯದಲ್ಲಿ ಶಾಂತಿಯುತವಾಗಿ ಜಯಂತೋತ್ಸವ ನಡೆದಿರುವಾಗ ಮಡಿಕೇರಿಯಲ್ಲಿ ಶಾಂತಿಯುತವಾಗಿ ನಡೆಸುವ ಸ್ಥೈರ್ಯವನ್ನು ಪೋಲೀಸರು ತೋರಿಸಬೇಕಿತ್ತು. ದುರದೃಷ್ಟವಶಾತ್ ಇವರ ಈ ವೈಫಲ್ಯಕ್ಕೆ ಮೂರು ಹೆಣಗಳುರುಳಿವೆ. ಒಂದು ಗಮನಿಸಿದಿರೋ ಇಲ್ಲವೋ. ಈ ರೀತಿಯ ಗಲಭೆ ನಡೆಯಬಹುದೆನ್ನುವ ಅನುಮಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಇತ್ತು. ಕುಳಿತು ಮಾತನಾಡಿ ಶಾಂತಿ ಕಾಪಿಡುವಂತೆ ಮಾಡಬೇಕಿದ್ದ ಮುಖಂಡರು ಗಲಭೆ ಮತ್ತಷ್ಟು ಹೆಚ್ಚಾಗುವಂತಹ ಮೂರ್ಖತನದ ಹೇಳಿಕೆ ನೀಡುವುದರಲ್ಲಿಯೇ ಬ್ಯುಸಿಯಾಗಿಬಿಟ್ಟರು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ತಮ್ಮ ತಮ್ಮ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಗಲಭೆ ಮತ್ತು ಹತ್ಯೆಗಳು ಅವಶ್ಯಕವೆನ್ನಿಸಿರಬೇಕು. ಇಬ್ಬರೂ ತಮ್ಮ ತಮ್ಮ ಉದ್ದೇಶ ಈಡೇರಿಸಿಕೊಂಡಿದ್ದಾರೆ ಮೂವರ ಹೆಣದ ಮೇಲೆ.
Come and fall in the creative world of words. This blog will be all about dear ones, inspirational engines, who are/were engineering the track of my life. Tuesday, February 28, 2017 ಹಳ್ಳಿಯಾತನ ಅಮರವಾಣಿ... ಬದುಕು ತೋರುವ ಮಾರ್ಗ... ಅಚಾನಕ್ ಕೊಡುವ ತಿರುವುಗಳು .. ಮನುಜನನ್ನು ಅಂತರ್ಮುಖಿಯನ್ನಾಗಿ ಮಾಡುವುದು ಸಹಜ. ಪರಿಸ್ಥಿತಿಗೆ ಹೇಗೆ ಉತ್ತರಿಸುವುದು, ಹೇಗೆ ನಿಭಾಯಿಸುವುದು.... ಒಂದು ಚಿದಂಬರ ರಹಸ್ಯವಾಗೇ ಉಳಿದುಬಿಡುತ್ತದೆ.. ಸುಮಾರು ಮೂರುವರೆ ಘಂಟೆಯಾಗಿತ್ತು..ಬೆಳಗಿನ ಜಾವ.. ಶ್ರೀ ಶ್ರೀ.. ಯಾರೋ ಕರೆದ ಹಾಗೆ.. ದ ರಾ ಬೇಂದ್ರೆಯವರ ಯುಗ ಯುಗಾದಿ ಕಳೆದರೂ.. ಹಾಡಿನಲ್ಲಿ ಬರುವಂತೆ.. "ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ತರಹ ಗಾಢವಾದ ನಿದ್ದೆ ಮಾಡುವ ಆಸಾಮಿ ನಾ.. ನಮ್ಮ ಮನೆಯಲ್ಲಿ ಹೇಳುವಂತೆ ಮೈಮೇಲೆ ಆನೆ ಹೋದರೂ ಎಚ್ಚರವಾಗದಂತಹ ವರವನ್ನು ಆ ಭಗವಂತ ನೀಡಿದ್ದಾನೆ.. ನಾ ಪೂರ್ತಿ ಗಾಢವಾದ ನಿದ್ದೆಯಲ್ಲಿದ್ದೆ.. ಶ್ರೀ ಶ್ರೀ ಮತ್ತೊಮ್ಮೆ ಕರೆದ ಹಾಗೆ.. ಕಣ್ಣು ಬಿಟ್ಟೆ ಗವ್ ಗತ್ತಲೆ.. ಏನೂ ಕಾಣುತ್ತಿರಲಿಲ್ಲ.. "ಶ್ರೀ ಶ್ರೀ.. " ಐದಾರು ಬಾರಿ ಮೈಯನ್ನು ಅಲುಗಾಡಿಸಿದಾಗ ಎಚ್ಚರವಾಯಿತು ಮತ್ತೆ ಗೊತ್ತಾಯಿತು.. ನನ್ನ ಮಡದಿ.. "ಏನಪ್ಪಾ" "ಶ್ರೀ ... ಅಪ್ಪ ಕನಸಲ್ಲಿ ಬಂದಿದ್ರು.. ನೋಡು ಸವಿ ನಿನ್ನ ಬಾಳಿನಲ್ಲಿ ಶ್ರೀಕಾಂತ ಬಂದದ್ದು ಫೆಬ್ರುವರಿ ೨೪ .. ನಾ ಇವಳನ್ನು ಬಿಟ್ಟು ಪರಲೋಕಕ್ಕೆ ಹೋಗಿದ್ದು ಜುಲೈ ೨೪.. ನನ್ನ ಬಾಳಸಂಗಾತಿ ನನ್ನ ಕೂಡಿಕೊಳ್ಳಲು ಹೊರಟಿದ್ದು ಫೆಬ್ರುವರಿ ೨೪.. ಈ ಇಪ್ಪತ್ತನಾಲ್ಕು ದಿನಾಂಕ ನಮ್ಮ ಬಾಳಿನಲ್ಲಿ ವಿಶೇಷವಾಗಿದೆ.. ಹೀಗೆ ಹೇಳಿದರು ಶ್ರೀ.. " ನಾ ನನ್ನ ಮಡದಿಯ ತಲೆ ಸವರಿ "ನೋಡು ಟಿ.. ಜೀವನದಲ್ಲಿ ಹೀಗೆ ಆಗುವುದು ಸಹಜ.. ಕಳೆದುಕೊಂಡ ನೋವಿನ ಅರಿವು ನನಗಿದೆ.. ನಾವು ಸುಖವಾಗಿ ನೆಮ್ಮದಿಯಿಂದ ಇದ್ದದರಲ್ಲಿ ತೃಪ್ತಿ ಪಡುತ್ತಾ ನಲಿವಿನಿಂದ ಬಾಳ್ವೆ ಮಾಡಿದರೆ ಅದೇ ನಾವು ಅಗಲಿದ ಜೀವಕ್ಕೆ ತೋರುವ ಗೌರವ.. " ಕಣ್ಣಲ್ಲಿ ನೀರಿತ್ತು.. "ಹೌದು ಶ್ರೀ.. ನಿಮ್ಮ ಮಾತು ಸರಿ" ಎಂದಳು.. ಇವಳು ಭಾವುಕಳಾಗುವುದು ತುಂಬಾ ವಿರಳ.. ನಾ ಆಗೊಮ್ಮೆ ಈಗೊಮ್ಮೆ ಈ ಹದಿನೈದು ವರ್ಷಗಳಲ್ಲಿ ಕಂಡಿದ್ದೇನೆ... ಇವಳ ಈ ಮಾತು ಮತ್ತು ಕನಸಿನಲ್ಲಿ ಮೂಡಿಬಂದ ಮಾತುಕತೆ ನನ್ನನ್ನು ಹಿಂದಿನ ದಿನಕ್ಕೆ ಕರೆದೊಯ್ದಿತು. ಬೆಳಿಗ್ಗೆ ಎದ್ದು ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ಆಫೀಸಿಗೆ ಹೊರಟಾಗ ಸುಮಾರು ಏಳು ಘಂಟೆ.. ಅಂದು ಜಗತ್ತೇ ಮೃತ್ಯುಂಜಯ ಭಕ್ತರ ಭಕ್ತ ಪರಶಿವನ ದಿನ ಅಂದರೆ ಮಹಾಶಿವರಾತ್ರಿ... ಎಲ್ಲೆಡೆಯೂ ಸಂಭ್ರಮ. ಫೇಸ್ಬುಕ್ ವಾಟ್ಸಾಪ್ ಇ -ಮೇಲ್ ಎಲ್ಲಾ ಕಡೆಯೂ ಶಿವಮಯ... ಸರ್ವಂ ಶಿವಮಯಂ.. ! ಆ ಕಡೆಯಿಂದ ಕರೆಬಂತು.. "ಶ್ರೀಕಾಂತ್ ಬೇಗ ಬನ್ನಿ .. ಅಮ್ಮನನ್ನು (ನನ್ನ ಅತ್ತೆಯನ್ನು) ತುರ್ತು ನಿಗಾ ಘಟಕಕ್ಕೆ ಕರೆದುಕೊಂಡು ಹೋಗಿದ್ದಾರೆ.. ರಕ್ತದ ಒತ್ತಡ ಬಹಳ ಕಡಿಮೆಯಾಗಿದ್ದ ಕಾರಣ, ಹೀಮೋಗ್ಲೋಬಿನ್ ನಿರಂತರವಾಗಿ ಕಡಿಮೆಯಾಗುತ್ತಿರುವ ಕಾರಣ.. ವೈದ್ಯರು ಉಳಿಯುವುದು ಕಷ್ಟ ಎಂದಿದ್ದಾರೆ.. " ಮಡದಿಯನ್ನು ನೋಡಿದೆ. ಕಣ್ಣಲ್ಲಿ ಪ್ರವಾಹ ಉಕ್ಕುತ್ತಿತ್ತು.. ಹಾಗೆ ಸಮಾಧಾನ ಮಾಡಿ.. ಕಾರಿನಲ್ಲಿ ಕೂತೆವು.. ಆಸ್ಪತ್ರೆಗೆ ಬರುವತನಕ ಇವಳಿಗೆ ನೆಮ್ಮದಿಯಿಲ್ಲ... ದಡ ದಡನೆ ಮೂರನೇ ಮಹಡಿಗೆ ಬಂದೆವು.. ಅಲ್ಲಿ ನನ್ನ ಮಡದಿಯ ಅಣ್ಣ.. ಅಮ್ಮ ಉಳಿಯುವುದು ಕಷ್ಟ ಅಂತ ಹೇಳಿ ಬಿಕ್ಕಳಿಸಲು ಶುರುಮಾಡಿದರು.. ಇವಳು ಹೃದಯ ಒಡೆಯುವಂತೆ ಅಳಲು ಶುರುಮಾಡಿದಳು.. ಇಬ್ಬರನ್ನು ಸಮಾಧಾನ ಪಡಿಸಿ.. ನಾ ನನ್ನ ಮನೆಗೆ ವಿಷಯ ಮುಟ್ಟಿಸಲು ಕೆಳಗೆ ಬಂದೆ.. ಅನಂತರ ಸುಮಾರು ಹತ್ತು ನಿಮಿಷದಲ್ಲಿ ಎಲ್ಲವೂ ಮುಗಿದಿತ್ತು.. ನಂತರದ ಕಾರ್ಯಕ್ರಮದ ಬಗ್ಗೆ ರೂಪುರೇಷೆಗಳು ಸಿದ್ಧವಾಗಿತ್ತು.. ಹಿರಿಯ ಸಂಬಂಧಿಗಳ ಅಭಿಪ್ರಾಯದಂತೆ.. ಅರಸೀಕೆರೆಯ ಬಳಿಯ ಕಲ್ಯಾಡಿ ಗ್ರಾಮಕ್ಕೆ ಹೋದೆವು.. ಅಂತ್ಯ ಸಂಸ್ಕಾರದ ಪದ್ಧತಿಗಳು ಆರಂಭವಾದವು.. ನನ್ನ ಕಣ್ಣುಗಳು ಮಂಜಾಗಿರಲಿಲ್ಲ.. ಆದರೆ ಹೃದಯದಲ್ಲಿ ಉಕ್ಕುತ್ತಿದ್ದ ನೀರವತೆಯ ಪ್ರವಾಹದ ಆಣೆಕಟ್ಟು ಯಾವಾಗ ಬೇಕಾದರೂ ಒಡೆದು ಹೋಗಲು ಸಿದ್ಧವಾಗಿತ್ತು.. ತದೇಕ ಚಿತ್ತದಿಂದ ಆ ಅಂತಿಮ ನಮನದ ಸಂಸ್ಕಾರವನ್ನು ನೋಡುತ್ತಾ ಕೂತಿದ್ದೆ. ಕೆಲವು ಘಂಟೆಗಳ ಹಿಂದೆ ನಮ್ಮ ಜೊತೆಯಲ್ಲಿ ಮಾತಾಡಿದ್ದ ಜೀವ.. ಇಂದು ನಾ ಮಾತಾಡಲಾರೆ ಎಂದು ಬಾಯಿಗೆ ಬಟ್ಟೆ ಬಿಗಿದುಕೊಂಡು ಮಲಗಿದ್ದರು.. ಕಣ್ಣುಗಳು ಶಾಶ್ವತವಾಗಿ ಮುಚ್ಚಿಕೊಂಡಿದ್ದವು.. ಜೀವದ ವಾಯು ತೆಗೆದುಕೊಂಡು ಉಸಿರಾಡುವ ಶ್ವಾಸಕೋಶ ಬರ ಪ್ರದೇಶದಲ್ಲಿ ಮುಚ್ಚಿದ ಅಂಗಡಿಯಂತೆ ಇತ್ತು.. ಸುಮಾರು ಒಂದು ವರ್ಷದಿಂದ ಮಾತ್ರೆಗಳು ಟಾನಿಕ್, ವೈದ್ಯಕೀಯ ಚಿಕಿತ್ಸೆಗಳಿಂದ ಬಳಲಿ ಕೃಷವಾಗಿದ್ದ ದೇಹದಲ್ಲಿ ಸತ್ವದ ಅಂಶವೇ ಇರಲಿಲ್ಲ.. ಆರೋಗ್ಯ ಭಾಗ್ಯ.. ಅದಿಲ್ಲದೆ ಹೋದರೆ ಏನೇ ಇದ್ದರೂ ನಿಷ್ಪ್ರಯೋಜಕ ಅನ್ನಿಸುವ ಉದಾಹರಣೆ ಕಣ್ಣ ಮುಂದಿತ್ತು.. ನನ್ನ ಗಮನ ಸುತ್ತಮುತ್ತಲ ಮಾತುಗಳು, ಅದರ ಹಿಂದಿನ ತಕರಾರುಗಳು, ಬೇಕಾಗಿದ್ದ, ಬೇಡವಾಗಿದ್ದ ಯಾವ ಮಾತುಗಳ ಕಡೆಯೂ ಲಕ್ಷ್ಯವಿರಲಿಲ್ಲ..ಒಂದು ರೀತಿಯ ವೇದಾಂತ ಜೀವಿಯ ಉತ್ತುಂಗದ ತುದಿಯಲ್ಲಿ ನಿಂತ ಅನುಭವ.. ಮನುಜನ ಜನ್ಮ ಇಷ್ಟೆಯೇ.. ಹುಟ್ಟುವುದು ಒಂದು ಕಡೆ.. ಬೆಳೆಯುವುದು ಒಂದು ಕಡೆ.. "ಕಡೆ" ಒಂದು ಕಡೆ.. ಅಯ್ಯೋ ಇಷ್ಟರ ನಡುವೆ ಲೆಕ್ಕವಿಲ್ಲದಷ್ಟು ಸುಂದರ ಕ್ಷಣಗಳನ್ನು ಅನುಭವಿಸಿದ ಹಿರಿಯ ಜೀವದ ಜೀವ, ಒಂದು ಕ್ಷಣದಲ್ಲಿ ಪರಮಾತ್ಮನ ಪಾದದಡಿಗೆ ತೆರಳಿದ್ದು.. ಏಕೆ ಹೀಗೆ.. ಹೀಗಾದರೆ ಹೇಗೆ.. ಈ ರೀತಿಯ ನೂರಾರು ಪ್ರಶ್ನೆಗಳು ಕಲ್ಲು ಒಗೆದ ಜೇನುಗೂಡಿನಿಂದ ಹಾರಿಬರುವ ಜೇನು ನೊಣಗಳಂತೆ ನನ್ನನ್ನು ಕಾಡಲು ಶುರು ಮಾಡಿದವು.. ಗೋವಿಂದ ಗೋವಿಂದ ಎನ್ನುತ್ತಾ ಎಲ್ಲರೂ ಆ ಹಿರಿಯಜೀವದ ಕಳೇಬರವನ್ನು ಹೆಗಲು ಕೊಟ್ಟು ನೆಡೆಯಲು ಶುರುಮಾಡಿದೆವು.. ಎಲ್ಲರಿಗೂ ಹೆಗಲು ಕೊಡಲು ಅವಕಾಶ ಮಾಡಿಕೊಡಿ.. ಇದು ಎಲ್ಲರ ಮಾತಾಗಿತ್ತು... ಒಂದು ೩೦೦ ಮೀಟರ್ ನೆಡೆದು ಹೊರಟೆವು.. ಕಣ್ಣಲ್ಲಿ ನೀರು... ಮನದಲ್ಲಿ ಪ್ರವಾಹ.. ಮೌನದಿಂದಾಚೆಗಿನ ಲೋಕದಲ್ಲಿ ಎಲ್ಲರೂ ವಿಹರಿಸುತ್ತಿದ್ದರು.. ಯಾರಿಗೂ ಮಾತಾಡಲು ಅವಕಾಶವಿರದ ಪರಿಸ್ಥಿತಿ ಅದು... ಮೌನವೇ ಒಳ್ಳೆಯ ಆಭರಣ ಎನ್ನಿಸಿದ ಹೊತ್ತು. ಅಲ್ಲಿದ್ದ ಕಟ್ಟಿಗೆಯ ರಾಶಿಯನ್ನು ನೋಡಿದೆ... ಬಣ್ಣ ಕಳೆದುಕೊಂಡು ಅದು ತನ್ನ ಅಂತಿಮ ಪಯಣಕ್ಕೆ ಸಿದ್ಧವಾಗಿದೆ ಅನ್ನಿಸಿತು. ತೆಂಗಿನ ಕಾಯಿ ಸಿಪ್ಪೆ.. ತನ್ನ ಒಡಲಲ್ಲಿದ್ದ ಅಮೃತಧಾರೆಯನ್ನು ಧಾರೆಯೆರೆದು, ತನ್ನ ಪುಣ್ಯದ ಫಲ ಆಗಲೇ ಯಾವುದೇ ಅಡಿಗೆಯಲ್ಲಿ ಲೀನವಾಗಿದ್ದು.. ಈಗ ಬರಿ ತನ್ನ ದೇಹದ ಸಿಪ್ಪೆ ಮಾತ್ರ ನಿಮ್ಮ ಅನುಕೂಲಕ್ಕೆ ನಿಂತಿದ್ದೇನೆ ಎನ್ನುವಂತೆ ತೋರಿತು.. ತಾನು ಹಸಿರಾಗಿದ್ದಾಗ ಸುತ್ತ ಮುತ್ತಲ ಪ್ರದೇಶಕ್ಕೆ ನೆರಳು ನೀಡುತ್ತಿದ್ದೆ.. ಆದರೆ ನನ್ನ ಬಣ್ಣ ಹೋದ ಮೇಲೆ.. ಅಗ್ನಿದೇವನಿಗೆ ರಂಗು ತರಲು ನಾ ಆಹುತಿಯಾಗುತ್ತೇನೆ ಎಂದಿತ್ತು ತೆಂಗಿನ ಗರಿ...... ! ಇಷ್ಟೆಲ್ಲಾ ನೆಡಯುತ್ತಾ ಇದ್ದರೂ ನನಗೆ ಸಂಬಂಧವಿಲ್ಲ ಎನ್ನುವಂತೆ ಹಿರಿಯ ಜೀವ ಮಲಗಿತ್ತು.. ಸಂಸ್ಕಾರದ ಅಂತಿಮ ಹಂತ ತಲುಪಿತ್ತು.. ಕಡೆಯ ಬಾರಿ ಮುಖ ದರ್ಶನ ಮಾಡಿದರು.. ನಂತರ ಆ ದೇಹದ ಮೇಲೆ ಭವ ಬಂಧನದ ಯಾವುದೇ ಬಂಧವಿರಬಾರದು ಎಂದು.. ಕಟ್ಟಿದ್ದ ಹಗ್ಗ, ಬೆಸೆದಿದ್ದ ಅಂತಿಮ ಯಾತ್ರೆಯ ಚಟ್ಟ ಎಲ್ಲವನ್ನು ತನ್ನ ಮೊದಲಿನ ಸ್ಥಿತಿಯಿಂದ ಭಿನ್ನತೆ ಕಾಣುವಂತೆ ಮಾಡಲಾಯಿತು.. ಅಲ್ಲಿದ್ದ ಪುರೋಹಿತರು... ಆ ದೇಹ ತೊಟ್ಟಿದ್ದ ಬಟ್ಟೆಯನ್ನು ಸ್ವಲ್ಪವೇ ಹರಿಯಿರಿ ಎಂದಾಗ... ಪೂರ್ತಿ ಹರಿಯಬೇಕೆ.. ಅಥವಾ ತುಸುವೇ ಹರಿಯಬೇಕೆ ಎನ್ನುವ ಜಿಜ್ಞಾಸೆ ಹುಟ್ಟಿತು.. ಆಗ ಅಲ್ಲಿದ್ದ ಹಿರಿಯರು ಮತ್ತು ಪುರೋಹಿತರು. .. ಬೇಡ ಬೇಡ ಸ್ವಲ್ಪವೇ ಶಾಸ್ತ್ರಕ್ಕೆ ಹರಿಯಿರಿ ಸಾಕು "ಬೆತ್ತಲೆ ಮಾಡಬಾರದು" ಎಂದರು.. ನನ್ನ ಯೋಚನಾ ಲಹರಿ ಮತ್ತೆ ಕಡಲಿನ ಅಲೆಗಳಂತೆ ಅಪ್ಪಳಿಸಲು ಶುರುಮಾಡಿದವು.. ಭಕ್ತ ಕುಂಬಾರ ಚಿತ್ರದಲ್ಲಿ ಅಣ್ಣಾವ್ರು ಹಾಡು "ಬರುವಾಗ ಬೆತ್ತಲೆ.. ಹೋಗುವಾಗ ಬೆತ್ತಲೆ.. ಬಂದು ಹೋಗುವ ನಡುವೆ ಕತ್ತಲೆ" ಕಾಡುತ್ತಿತ್ತು.. ಮೌನವಾಗಿ ಅಂತರಂಗದಲ್ಲಿಯೇ ಹನಿಹನಿಯಾಗಿ ಕಣ್ಣೀರು ಇಂಗತೊಡಗಿತ್ತು.. ದೇಹದಲ್ಲಿ ಜಿಡ್ಡಿನ ಅಂಶ ಇಲ್ಲ ಅಂತ ಒಬ್ಬರು ಹೇಳಿದರು.. ಅದಕ್ಕೆ ಸಮವಾಗಿ.. ನನ್ನ ದೇಹವೂ ಒಣಗಿದ ವಾಟೆಗರಿಯಂತಾಗಿದೆ ಎಂದು ಕಟ್ಟಿಗೆ ಹಲ್ಲು ತೋರಿಸಿತು.. ಬ್ರಹ್ಮ ಸೃಷ್ಟಿಸಿದ ಕಟ್ಟಿಗೆ.. ಬ್ರಹ್ಮ ಸೃಷ್ಟಿಸಿದ ಈ ದೇಹವೆಂಬ ಕಟ್ಟಿಗೆ .. ಪೈಪೋಟಿ ಬಿದ್ದಂತೆ ಅಗ್ನಿದೇವನನ್ನು ಆಲಂಗಿಸಿಕೊಂಡು ಅಗ್ನಿಯ ಜಳಕ ಮಾಡಲು ಶುರುಮಾಡಿದವು... ಹಾಕಿದ್ದು ಕೆಲವೇ ಗ್ರಾಂ ತುಪ್ಪಾ.. ಕಾರಣ ತುಪ್ಪವೇ ಬೇಕಿರಲಿಲ್ಲ.. ಸಂಸಾರ ಸಾಗರದಲ್ಲಿ ಮುಳುಗೆದ್ದಿದ್ದ ಕಾಯ, ಸೂರ್ಯನ ತಾಪಕ್ಕೆ ಒಳಗಿನ ಜಲವನ್ನು ಸಂಪೂರ್ಣ ಆವಿಯಾಗಿಸಿಕೊಂಡಿದ್ದ ಕಟ್ಟಿಗೆ.. ಹೆಚ್ಚು ಹೊತ್ತು ಕಾಯಿಸದೆ ಅಗ್ನಿದೇವ ತನ್ನ ಕೆನ್ನಾಲಿಗೆಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಹಬ್ಬಿಸಿಕೊಂಡು ಭಕ್ಷಿಸಲು ಶುರುಮಾಡಿದ್ದ.. ಚಿತ್ರ ಕೃಪೆ - ಅಂತರ್ಜಾಲ ಸುಮಾರು ೪೫ ನಿಮಿಷಕ್ಕೂ ಹೆಚ್ಚು ನಾ ಅಲ್ಲಿಯೇ ಕುಳಿತ ಶಿವನ ಧ್ಯಾನ ಮಾಡಿದೆ.. ಸ್ಮಶಾನವಾಸಿ ಪರಮಶಿವ.. ಅವನ ಧ್ಯಾನ ರುಧ್ರಭೂಮಿಯಲ್ಲಿ.. ದಿನ ಶಿವರಾತ್ರಿಯ ಸುಮೂಹೂರ್ತ.. ಎಲ್ಲವೂ ಕನಸಲ್ಲಿ ನೆಡೆಯಿತ್ತಿದೆಯೇನೋ ಎನ್ನುವಂಥ ಭಾಸವಾಗುತ್ತಿತ್ತು.. ಇನ್ನೇನೂ ಹೊರಗೆ ಹೊರಡಬೇಕು . ಆ ಊರಿನ ಒಬ್ಬ ಹಿರಿಯ ವ್ಯಕ್ತಿ.. "ಬೆತ್ತಲೆ ಮಾಡದೆ ಸಂಸ್ಕಾರ ಮಾಡಬಾರದು.. " ಆ ಕಡೆಯಿಂದ ಬಂದ ಉತ್ತರ.. "ಬೆತ್ತಲೆ ದಹನ ಮಾಡಬಾರದು..." ಹಳ್ಳಿಯಾವ ನೋಡಿದರೆ ಅಕ್ಷರಸ್ಥ ಅನ್ನಿಸುವ ಹಾಗಿರಲಿಲ್ಲ ಆತ "ಹೆಣಕ್ಕೇನೂ ಗೊತ್ತು ಬೆತ್ತಲೆ" ನಾ ಸರ್ರನೆ ತಿರುಗಿ ನೋಡಿದೆ.. ನಿರ್ಮಲ ಮುಖ ಆತನದು.. ಆದರೆ ಆತ ಹೇಳಿದ ಆ ಮೂರು ಪದಗಳು.. ಅಬ್ಬಾ ಆ ಮನುಷ್ಯ ಹೇಳಿದ್ದು ಮೂರೇ ಮೂರು ಪದಗಳು.. ಅರ್ಥ ಇಡೀ ಸಂಸಾರದ ಸಾರವೇ ಈ ಮೂರು ಪದಗಳಲ್ಲಿ ಮೂಡಿಬಂದದ್ದು.. ಮೊದಲೇ ಮೊಸರು ಗಡಿಗೆಯಾಗಿದ್ದ ನನ್ನ ತಲೆ ಇನ್ನಷ್ಟು ಕದಡಿ ಹೋಗಲು ಶುರುಮಾಡಿತು.. ಬೆಂಗಳೂರಿಗೆ ಬಂದ ಮೇಲೂ ನನಗೆ ಆ ಸಾಲುಗಳೇ ಕಾಡತೊಡಗಿತು..!!! Posted by Srikanth Manjunath at 08:40 4 comments: Monday, February 13, 2017 ಕಾಣದಂತೆ ಮಾಯವಾದನೋ .... ಭಾಗ - ೧ ಹಚ್ಚಿದ್ದ ಕಿಂಗ್ ಇನ್ನೂ ಮುಗಿದಿರಲಿಲ್ಲ.. ಆಗಲೇ ಆಶ್ ಟ್ರೇ ತುಂಬಾ ಕಿಂಗ್ ತುಂಡುಗಳು ತುಂಬಿತ್ತು. ಕೂತಿದ್ದ ಆಫೀಸಿನ ಕೊಠಡಿ ದಟ್ಟವಾದ ಧೂಮದಿಂದ ತುಂಬಿತ್ತು.. ಗಡಿಯಾರ ಬೆಳಗಿನ ಜಾವ ಮೂರು ಎಂದು ಸಾರಿ ಸಾರಿ ಹೇಳುತ್ತಿತ್ತು. ಕುಡಿದು ಕಸದ ಬುಟ್ಟಿಯಲ್ಲಿ ಹಾಕಿದ್ದ ಟೀ, ಕಾಫಿ ಕಪ್ಪುಗಳು ನಿದ್ದೆಯನ್ನು ದೂರ ದೂರ ತಳ್ಳಿದ್ದು ನಾವೇ ಎಂದು ಸಾಕ್ಷ್ಯ ತೋರಿಸುತ್ತಿತ್ತು. ಕೆದರಿದ ತಲೆಕೂದಲು, ಕೆಂಪಾದ ಕಣ್ಣುಗಳು.. ಅಸ್ತವ್ಯಸ್ಥವಾಗಿದ್ದ ಸಮವಸ್ತ್ರ.. ಟೇಬಲ್ ಮೇಲೆ ಹರಡಿದ್ದ ಫೈಲಿನ ಕಾಗದಗಳು, ಫೋಟೋಗಳು.. ಬೇರೆ ಏನನ್ನೋ ಹೇಳೋಕೆ ಕಾಯುತ್ತಿದ್ದವು. ಹೊರಗೆ ಜಿಟಿ ಜಿಟಿ ಮಳೆ... ತಾ ಹಿಡಿದಿದ್ದ ಕೇಸಿನ ತನಿಖೆ ಹೇಗೆ ಮುಂದುವರೆಸೋದು ಅನ್ನೋದು ಗೋಜಲಾಗಿತ್ತು. "ಸಾರ್. .. ಇನ್ನೊಂದು ಕಾಫಿ ತರಲೆ.. " ಯೋಚನಾ ಲಹರಿಯಲ್ಲಿದ್ದ ರಾಜೇಶನನ್ನ ಮತ್ತೆ ಧರೆಗೆ ತಂದಿತು ಆ ಧ್ವನಿ.. "ಬೇಡ್ರಿ ಸೀನಪ್ಪ.. ಆಗಲೇ ಎಷ್ಟೊಂದು ಕಾಫಿ ಆಗಿದೆ.. ಬೆಳಿಗ್ಗೆ ಆಗಲಿ ಮನೆಗೆ ಹೋಗಿ ಸ್ನಾನ ಮಾಡಿ ಫ್ರೆಶ್ ಆಗಿ ಬರ್ತೀನಿ.. " "ಸರಿ ಸಾಹೇಬ್ರೆ ಹಾಗೆ ಮಾಡಿ.. ಹಾಳಾದ್ದು ಸುಮ್ನೆ ನಮ್ಮ ತಲೆ ತಿನ್ನೋಕೆ ಹೀಗೆಲ್ಲಾ ಮಾಡ್ತಾರೆ.. " ಗೊಣಗಾಡುತ್ತಾ ಸೀನಪ್ಪ ತಮ್ಮ ಕುರ್ಚಿಯಲ್ಲಿ ಸೇರಿಕೊಂಡರು.. ಮಳೆ ತರುತ್ತಿದ್ದ ಗಾಳಿ, ಗಾಳಿ ತರುತ್ತಿದ್ದ ಮಳೆ.. ಮೈಯನ್ನು ನಡುಗಿಸುತ್ತಿತ್ತು.. ಥರ್ಮಾಸ್ ಫ್ಲಾಸ್ಕ್ ಗಳಲ್ಲಿ ಕಾಫೀ, ಟೀ ತಳ ಕಂಡಿತ್ತು.. ಸ್ಟೇಷನ್ ಎದುರು ಇದ್ದ ಟೀ ಅಂಗಡಿಯವ ಕೊಟ್ಟಿದ್ದ ಮಿರ್ಚಿ ಮೆಣಸಿನಕಾಯಿ, ಮಿರ್ಚಿ ಬೋಂಡಾ ಆಗಲೇ ಹೊಟ್ಟೆಯೊಳಗೆ ಅಸ್ತಂಗತವಾಗಿದ್ದವು.. ಮಳೆಯಿಂದಾಗಿ ಅವನಿಗೂ ತಲೆ ಕೆಟ್ಟು ಮಧ್ಯರಾತ್ರೀ ಸುಮಾರು ಎರಡಕ್ಕೆ ಬಾಗಿಲು ಎಳೆದುಹೋಗಿದ್ದ. ಅದು ಕಾಡಿನಂಚಿನಲ್ಲಿರುವ ಸ್ಟೇಷನ್.. ಜೊತೆಯಲ್ಲಿ ಎರಡು ರಾಜ್ಯಗಳ ಗಡಿಯಲ್ಲಿದ್ದದ್ದು..ತಪಾಸಣೆ, ಆರಕ್ಷಕ ಸಿಬ್ಬಂದಿ .. ಇದೆಲ್ಲದರ ಜೊತೆಯಲ್ಲಿ ಬಸ್ ಮತ್ತು ರೈಲ್ವೆ ನಿಲ್ದಾಣಗಳು ಆ ಸುತ್ತಮುತ್ತಲ ಪ್ರದೇಶವನ್ನು ಗಿಜಿ ಗಿಜಿ ಎನ್ನುವಂತೆ ಮಾಡಿತ್ತು. ಪ್ರಯಾಣಿಕರು, ಊರಿಂದ ಊರಿಗೆ ಓಡಾಡುವವರು, ಕಾಡಿನ ಮೂಲಕ ಹೋಗುವವರು ಎಲ್ಲಾರೂ ಒಂದು ಬಾರಿ ಅಲ್ಲಿ ವಿಶ್ರಮಿಸಿ ಹೋಗುತ್ತಿದ್ದ ತಾಣವಾದದ್ದರಿಂದ ಬೋಂಡದ ಅಂಗಡಿಗೆ ಒಳ್ಳೆಯ ವ್ಯಾಪಾರವಾಗುತ್ತಿತು.. ಆದರೆ ಯಾಕೋ ಆ ಘಟನೆ ನೆಡೆದ ಒಂದು ವಾರದಿಂದ ಯಾರೂ ಅಲ್ಲಿ ಹೆಚ್ಚು ನಿಲ್ಲುತ್ತಿರಲಿಲ್ಲ. ಆದರೆ ವ್ಯಾಪಾರಿಗಳು ಓಡಾಡಲೇ ಬೇಕಿದ್ದ ಅನಿರ್ವಾರ್ಯತೆ ಇದ್ದದ್ದರಿಂದಲೋ ಏನೋ.. ಇಪ್ಪತ್ತನಾಲ್ಕು ಘಂಟೆ ತೆರೆದೇ ಇರುತ್ತಿದ್ದ ಆ ಬೋಂಡದ ಅಂಗಡಿಗೆ ಗಿರಾಕಿಗಳು ಮೊದಲಿನಷ್ಟು ಇಲ್ಲದೆ ಇದ್ದರೂ, ತಡರಾತ್ರಿ ತನಕ ಹಾಗೂ ಹೀಗೂ ತನ್ನ ಸರಕನ್ನು ಮಾರುತ್ತಿದ್ದ ಆ ಅಂಗಡಿ ಮಾಲೀಕ ಗಣೇಶ. ಒಂದು ರೀತಿಯಲ್ಲಿ ಗವ್ವ್ ಎನ್ನುವ ಕತ್ತಲೆ, ಈ ಮಳೆಯ ಕಾಟ.. ಚಳಿ.. ರಾಜೇಶನಿಗೆ ಬೆಳಿಗ್ಗೆ ಆದರೆ ಸಾಕು ಎನ್ನಿಸುತ್ತಿತ್ತು.. "ರೀ ಸೀನಪ್ಪ.. ಹಾಗೆ ಮಲಗಿರ್ತೀನಿ ಕಣ್ರೀ.. ಫೋನ್ ಏನಾದರೂ ಬಂದರೆ ನೀವೇ ಅಟೆಂಡ್ ಮಾಡಿ.. " "ಸರಿ ಸಾಹೇಬ್ರೆ.. ನೀವು ತುಂಬಾ ಸುಸ್ತಾಗಿದ್ದೀರಾ.. ನಡೀರಿ ಸಾಹೇಬ್ರೆ ನಾನೇ ಮನೆಗೆ ಬಿಟ್ಟುಬರುತ್ತೇನೆ" "ಬೇಡ ಸೀನಪ್ಪ.. ನೀವು ನನ್ನ ಜೊತೆ ತಿರುಗಿ ತಿರುಗಿ ಸುಸ್ತಾಗಿದ್ದೀರಾ.. ಸ್ವಲ್ಪ ಹೊತ್ತು ಇನ್ನೇನೂ ಬೆಳಗಾಗುತ್ತೆ.. ನಾ ಮನೆಗೆ ಹೋಗಿ ಸ್ವಲ್ಪ ಹೊತ್ತು ನಿದ್ದೆ ಮಾಡಿ ಬರುತ್ತೇನೆ.. ಬೆಳಿಗ್ಗೆ ರಂಗ ಬಂದ ಮೇಲೆ ನೀವು ಮನೆಗೆ ಹೋಗಿ ಆಮೇಲೆ ಬನ್ನಿ" "ಸರಿ ಸಾಹೇಬ್ರೆ.. ಮಾತಾಡಿ ಆಯಾಸವು ಹೆಚ್ಚಾಗುತ್ತದೆ.. ನೀವು ಹಾಗೆ ನಿದ್ದೆ ಮಾಡಿ ನಾ ನೋಡಿಕೊಳ್ಳುತ್ತೇನೆ" "ಥ್ಯಾಂಕ್ಸ್ ಕಣ್ರೀ.. ಸೀನ...... " ಇನ್ನೂ ವಾಕ್ಯವನ್ನು ಪೂರ್ತಿ ಮಾಡಿರಲಿಲ್ಲ.. ಆಗಲೇ ಕಣ್ಣು ಭಾರವಾಗಿತ್ತು.. ಹಾಗೆ ಕುರ್ಚಿಗೆ ಒರಗಿಕೊಂಡು ಕಣ್ಣು ಮುಚ್ಚಿದ್ದ.. "ಪಾಪ ಸಾಹೇಬ್ರು.. ಹಗಲು ರಾತ್ರಿ ಅನ್ನದೆ ಡ್ಯೂಟಿ ಮಾಡ್ತಾರೆ.. ಪಾಪ ಚೆನ್ನಾಗಿ ನಿದ್ದೆ ಮಾಡಲಿ" ಎಂದು ಹೇಳಿಕೊಳ್ಳುತ್ತಾ.. ಸ್ಟೇಷನ್ ಕಿಟಕಿ ಬಾಗಿಲು ಎಲ್ಲಾ ಮುಚ್ಚಿ.. ಹೊರಗಿನ ಒಂದೇ ದೀಪ ಬಿಟ್ಟು ಮಿಕ್ಕ ದೀಪಗಳನ್ನು ಆಫ್ ಮಾಡಿದ.. ಸೀನಪ್ಪನ ಮನಸ್ಸು ಒಮ್ಮೆ ಹಿಂದಕ್ಕೆ ಜಾರಿತು.. ಕಾಡಿನ ಅಂಚಿನಲ್ಲಿದ್ದ ಪೊಲೀಸ್ ಸ್ಟೇಷನ್ ಹತ್ತಿರದ ಒಂದು ಮರದ ಹತ್ತಿರ ಬೆಳಿಗ್ಗೆಯಿಂದ ಒಬ್ಬ ವ್ಯಕ್ತಿ ಕೂತಿದ್ದಾನೆ ಎಂದು ಫಾರೆಸ್ಟ್ ಚೆಕ್ ಪೋಸ್ಟ್ ನವರು ಹೇಳಿದ್ದರು. ಕಾಡಲ್ಲವೇ ಸುಮ್ಮನೆ ವಿಶ್ರಾಂತಿಗೆಂದು ಕೂರುವವರು ಇರುತ್ತಾರೆ ಎಂದು ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.. ಜೊತೆಯಲ್ಲಿ ಗಿಜಿ ಗಿಜಿ ಜನಜಂಗುಳಿ, ಕಡತಗಳು ಆ ವ್ಯಕ್ತಿಯ ಮೇಲೆ ಗಮನ ಹರಿಸಲು ಆಗಿರಲಿಲ್ಲ.. ಆದರೆ ಸಂಜೆಯಾದರೂ ಆ ವ್ಯಕ್ತಿ ಏಳದೆ ಇದ್ದದ್ದು ನೋಡಿ.. ಯಾಕೋ ಅನುಮಾನ ಬಂದು.. ಜನ ಸೇರಿದರು.. ಆಗ ಗೊತ್ತಾಗಿದ್ದು.. ಆ ವ್ಯಕ್ತಿಯ ಹೃದಯ ಬಡಿತ ನಿಂತು ಹೋಗಿತ್ತು.. ಎಂದು.. ಶವ ತಪಾಸಣೆ ಎಂದು..ವ್ಯಕ್ತಿಯ ಜೇಬನ್ನೆಲ್ಲ ಹುಡುಕಿದಾಗ.. ಸಿಕ್ಕ ಒಂದು ಪತ್ರವನ್ನು ನೋಡಿ ರಾಜೇಶ ಅಕ್ಷರಶಃ ಒಮ್ಮೆ ಬೆವತಿದ್ದ.. "ಏನ್ರಿ ಸೀನಪ್ಪ ಇದು? ಹೀಗೆಲ್ಲಾ.... ?" "ಸೀನಪ್ಪ .. ಸೀನಪ್ಪ.. ನೀನು ಸರಿ ಇದ್ದೀಯ.. ನೀನು ನಿದ್ದೆ ಮಾಡಿದ್ದೀಯಾ.. " ರಂಗ ಬಂದು ಅಲುಗಾಡಿಸಿದಾಗ.. ಎಚ್ಚರ.. ಸೀನಪ್ಪನಿಗೆ.. ಯೋಚನೆ ಮಾಡುತ್ತಾ ಅದು ಯಾವಾಗ ನಿದ್ದೆಗೆ ಜಾರಿದ್ದನೋ ಅರಿವಿಲ್ಲ.. "ಸರಿ ಸರಿ ಸೀನಪ್ಪ.. ನೀ ಹೊರಡು.. ಹಾಗೆ ಸಾಹೇಬ್ರ ಜೀಪನ್ನು ನೀನೆ ಡ್ರೈವ್ ಮಾಡಿಕೊಂಡು ಹೋಗು.. " "ಆಅಹ್!.. ಸಾಹೇಬ್ರ ಜೀಪಾ?.. ಅವರೆಲ್ಲಿ ಹೋದ್ರು..? " "ನೀ ಮಲಗಿದ್ದನ್ನು ನೋಡಿ ನಿನಗೆ ಒಂದು ಹೊದ್ದಿಕೆ ಹೊದ್ದಿಸಿ.. ಗಣೇಶನ ಅಂಗಡಿಯಲ್ಲಿ ಟೀ ಕುಡಿದು.. ರಂಗ ನಾ ಹೀಗೆ ನೆಡೆದು ಹೋಗುತ್ತೇನೆ.. ಸೀನಪ್ಪನಿಗೆ ಜೀಪು ತಗೊಂಡು ಹೋಗೋಕೆ ಹೇಳು.. ಬರುವಾಗ ನನ್ನ ಮನೆಯ ಹತ್ತಿರ ಬರಲಿ.. ನಾ ಜೊತೆಯಲ್ಲಿ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ" "ಅಯ್ಯೋ ಎಂಥಹ ಕೆಲಸ ಆಯಿತು.. ಪಾಪ ಸಾಹೇಬ್ರು.. .. ಸರಿ ನಾ ಹೋಗಿ ಬರುತ್ತೇನೆ.. " ಮನೆಗೆ ಹೊರಟ ಸೀನಪ್ಪನ ತಲೆ ಮೊಸರು ಗಡಿಗೆಯಾಗಿತ್ತು.. ಇತ್ತ ರಾಜೇಶ ಕಿಂಗ್ ಹಚ್ಚಿಸಿಕೊಂಡು ಆರಾಮಾಗಿ ಆ ಬೆಳಗಿನ ಮಂಜಿನ ಹನಿಯಲ್ಲಿ ಕಾಡಿನ ಕಾಲುದಾರಿಯಲ್ಲಿ ಅಂಚಿನಲ್ಲಿದ್ದ ತನ್ನ ಮನೆಗೆ ನೆಡೆಯುತ್ತಾ ಸಾಗಿದ.. ಬೆಳಿಗ್ಗೆ ದಿನಪತ್ರಿಕೆ ಹಂಚುವವ, ಹಾಲು ಮಾರುವವ ಸಲಾಮು ಹೊಡೆಯುತ್ತಾ ಸಾಗುತಿದ್ದರು.. ಮನೆ ತಲುಪಿ.. ಸುಸ್ತಾಗಿದ್ದ .. ಮನೆಯ ಹಾಲಿನಲ್ಲಿದ್ದ ದೀವಾನ್ ಮೇಲೆ ಹಾಗೆ ವಿರಮಿಸಿದ.. ಕಣ್ಣುಗಳು ಎಳೆದುಕೊಂಡು ನಿದ್ರಾದೇವಿಯನ್ನು ಆಲಂಗಿಸಿಕೊಂಡಿತ್ತು.. ಗಡಿಯಾರ ಹನ್ನೊಂದು ಘಂಟೆ ಎಂದು ಹೊಡೆದಾಗಲೇ ರಾಜೇಶನಿಗೆ ಎಚ್ಚರ.. ಟ್ರಾನ್ಸ್ಫರ್ ಕೆಲಸವಾದ್ದರಿಂದ ಮಡದಿ ಮತ್ತು ಮಗ ಊರಿನಲ್ಲಿಯೇ ಇದ್ದರು.. ಇವನು ಮಾತ್ರ ವಾರಕ್ಕೊಮ್ಮೆ ಹೋಗಿ ಬರುತ್ತಿದ್ದ.. ಆದರೆ ಈ ಕೇಸು ಹಿಡಿದಾಗಿಂದ.. ಮನೆಗೆ ಹೋಗಿರಲೇ ಇಲ್ಲ.. ಕೆಲಸದವ ಮಾಡಿಟ್ಟಿದ್ದ ಕಾಫಿ ಬಗ್ಗಿಸಿಕೊಂಡು, ಪೇಪರ್ ಓದುತ್ತಾ.. ಟಿವಿ ಆನ್ ಮಾಡಿದ.. "ಏನೋ ಕಪ್ಪಗಿದ್ದಾಳೆ ಅಂದಿದ್ದೆ.. ಒಳ್ಳೆ ಆಪಲ್ ಇದ್ದಾಗೆ ಇದ್ದಾಳಲ್ಲೋ.. " ಅಯ್ಯೋ ಫೂಲ್ ನೀ ಯಾರನ್ನೂ ನೋಡಿದೆಯೋ" ಹೀಗೆ ತನ್ನ ನೆಚ್ಚಿನ ಅಣ್ಣಾವ್ರ ಚಿತ್ರ "ಚಲಿಸುವ ಮೋಡಗಳು" ಚಿತ್ರ ಉದಯ ಮೂವೀಸ್ ನಲ್ಲಿ ಬರುತ್ತಿತ್ತು.. ಹಾಗೆ ಮೈ ಮರೆತು ನೋಡುತ್ತಿದ್ದ.. ಸ್ವಲ್ಪ ಹೊತ್ತಾದ ಮೇಲೆ "ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನೋ.. ಕೊಡುವುದನ್ನು ಕೊಟ್ಟು.. ಬಿಡುವುದನ್ನು ಬಿಟ್ಟು ಕೈಯ ಕೊಟ್ಟು ಓಡಿ ಹೋದನೋ" ಲೋಹಿತ್ ಹಾಡಿ ಅಣ್ಣಾವ್ರು-ಅಂಬಿಕಾ ಕುಣಿದಿದ್ದ ಹಾಡು ಬರುತ್ತಿತ್ತು.. ಅರೆ.. ಆ ಸತ್ತ ವ್ಯಕ್ತಿಯ ಹೆಸರು ಶಿವ.. ಅವನು ಕೂಡ ಕೈಲಾಸವಾಸಿಯಾಗಿದ್ದಾನೆ.... "ಕತ್ತಲ್ಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ" ಹುರ್ರೆ.. ಹುರ್ರೇ.. ತಕ್ಷಣ ತನ್ನ ಮೊಬೈಲ್ ತೆಗೆದುಕೊಂಡು ಸೀನಪ್ಪನಿಗೆ "ರೀ ಸೀನಪ್ಪ.. ನೀವು ಸೀದಾ ಸ್ಟೇಷನ್ನಿಗೆ ಹೋಗಿ.. ಎದುರು ಬೋಂಡಾ ಅಂಗಡಿಯ ಗಣಪನನ್ನು ಕರೆದುಕೊಂಡು ನಮ್ಮ ಮನೆಗೆ ಬನ್ನಿ" ಕತ್ತಲಲ್ಲಿ ಬೆಳಕು ಮೂಡಿದ ಅನುಭವ.. ತಕ್ಷಣ ಇನ್ನೊಂದು ಫೋನ್ ರಂಗನಿಗೆ "ರೀ ರಂಗ.. ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನೋ ಹಾಡಿನ ಸಾಹಿತ್ಯ ನನಗೆ ಬೇಕು.. ನಿಮ್ಮ ಮೊಬೈಲ್ ನಲ್ಲಿ ಆ ಹಾಡಿದೆ ಅಲ್ಲವೇ.. ನಿಧಾನಕ್ಕೆ ಕೇಳಿ ಕೇಳಿ ಇಡೀ ಹಾಡನ್ನು ಬರೆದುಕೊಂಡು ಬನ್ನಿ.. " ರಂಗ ತಲೆ ಕೆರೆದುಕೊಂಡ.. ಸೀನಪ್ಪನ ಜೀಪು ಪೊಲೀಸ್ ಸ್ಟೇಷನ್ ಬಾಗಿಲಲ್ಲಿ ಕಿರ್ರ್ ಸದ್ದು ಮಾಡುತ್ತಾ ಬ್ರೇಕ್ ಹಾಕಿ ನಿಂತಿತು.. !!! Posted by Srikanth Manjunath at 22:25 14 comments: Wednesday, February 1, 2017 To be, or not to be - A Experience!!! "To be, or not to be" a famous punching line from William Shakespeare's Hamlet.. My situation was also on the same lamp post, neither here nor there. As a practice from so many years, morning as soon I woke up, I closed my eyes, and sat for a while. A strange decision I took, and decided to walk-in to the invitation!!! A decision sounded a like a london's big ben clock alarm. Without blinking for the second time, I was in the campus of the school! The next two hours was a mesmerizing experience. I had experience this kind of scene on the tracks of Dudsagar railway tracks in one of my adventurous trips/treks. The goods carriage train was zooming past in-front of us with more than 50 plus bogies making rhythmic symphony. In the same way, students performance was one after another it was an awesome experience. The students performed batch after batch. What was appreciable point was there was no lack of co-ordination. Two kids used to walk up to the stage, applauds the previous performance, and few words on the environment, mother earth..by the time they finish two or three lines, the other kids would take their position to ignite a stellar performance. I found some of the kids doing a small jig on the stage itself... waah! Teachers, encouraging each and every minute of the program, students were on high with energy, jumping with joy, there was no limit for their enthusiasm.. such was the energy in the auditorium. I honestly felt, there was no single second of boredom. If there was any equipment to measure the enthusiasm level in the auditorium, probably, the equipment would have failed to show the maximum score, coz, sky was only the limit. Honestly this is not an exaggerated words, but it is just shot from the heart unfiltered. It all started with a back to school experience. The rhythmic bands, the inspiring guard of honor, wow...and as soon as entered the auditorium, thunderous welcome by clapping students and parents..words fail to express :-) The guests from various phases in the society, The Commander, The Doctor, The Political activist, The IT engineer, The Journalist, The Teacher and The Automotive Industry representative..a rare and wonderful combination. Every kid out there was a special one. Their performance on the stage was wonderful, so their performance in the academics, cultural programs and sports. The talent evenly distributed across all the segments of student carrier. Play while Playing, Learn while Learning the mantra for success. I could not blink my eyes twice in the whole event, coz, if i blinked, i would have missed a step or two of these energy filled kids. When the prize was distributed to the talented kids, I felt, I was stuck by their enthusiasm. While coming back home, My soul was fully energised, when i looked at the mirror, my soul said....Sri...thats it..If you had missed this, you would have missed something from your life...How true it turned out to be!!!! Pics may not tell the complete story, but few pictures really do a difference in people life. One such picture would be the great entrance of the school, and of course the seven samurai who were part of this gala event!!! My few words to the school channel was ",The doctor describes there are many blood groups..A+, B+, O+, A-, B- and so on....but irrespective of any blood group.. the B+ (Be positive) attitude .. keep that attitude, the attitude takes care of everything!!! I should thank Mr. Prakash Jingade, who helped me to rewind my years, and travel back to three decades! When I walked out of the auditorium, I had a formatted soul as seen in the picture below :-) I should thank and applaud the wonderful team efforts of the kids, the parents, the teachers, the volunteers and the management of Ryan International School!
ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಅನ್ನದಾತ ನಲುಗಿ ಹೋಗಿದ್ದಾನೆ. ವಾಡಿಕೆಗಿಂತ ಈ ಬಾರಿ ಮೂರು ಪಟ್ಟು ಮಳೆ ಹೆಚ್ಚಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ. Govindaraj S First Published Sep 26, 2022, 8:19 PM IST ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ ಚಿತ್ರದುರ್ಗ (ಸೆ.26): ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಅನ್ನದಾತ ನಲುಗಿ ಹೋಗಿದ್ದಾನೆ. ವಾಡಿಕೆಗಿಂತ ಈ ಬಾರಿ ಮೂರು ಪಟ್ಟು ಮಳೆ ಹೆಚ್ಚಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ. ಸಾಲ‌ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ನಾಶವಾಗಿದ್ದು, ಸೂಕ್ತ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ಓದಿ. ಅತಿಯಾದ ಮಳೆ ನೀರು ಜಮೀನಿನಲ್ಲಿ ನಿಂತ ಪರಿಣಾಮ ಮೆಕ್ಕೆಜೋಳ ಬೆಳೆ ನೆಲಕ್ಕುರಿಳೋ ದೃಶ್ಯ. ಇದು ಒಂದು ಜಮೀನಿನ ಸಮಸ್ಯೆ ಅಲ್ಲ ಇಡೀ ಚಿತ್ರದುರ್ಗ ಜಿಲ್ಲೆಯ ಪ್ರತಿಯೊಬ್ಬ ಅನ್ನದಾತರ ಸಮಸ್ಯೆ ಆಗಿದೆ. ಜಿಲ್ಲೆಯಲ್ಲಿ ಈಗಾಗಲೇ 300ಕ್ಕೂ ಅಧಿಕ ಕೋಟಿಯಷ್ಟು ಈರುಳ್ಳಿ ಬೆಳೆ, ಸಾವಿರಾರು ಕೋಟಿ ಮೌಲ್ಯದಷ್ಟು ಮೆಕ್ಕೆಜೋಳ ಬೆಳೆ ಅತಿವೃಷ್ಠಿಯಿಂದ ನಾಶವಾಗಿದೆ. ಇಷ್ಟೆಲ್ಲಾ ಆದ್ರು ತಮ್ಮದೇ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಕೃಷಿ ಮಂತ್ರಿ ಬಿ.ಸಿ ಪಾಟೀಲ್ ಮಾತ್ರ ಒಬ್ಬ ರೈತನ ಜಮೀನಿಗು ಭೇಟಿ ನೀಡಿಲ್ಲ ಎಂಬುದೇ ದುರದೃಷ್ಟಕರ ಸಂಗತಿ. ರೈತರು ಇಷ್ಟೊಂದು ಸಂಕಷ್ಟಕ್ಕೆ ಸಿಲುಕಿದ್ರು ಸಣ್ಣ ಪರಿಹಾರ ಕೂಡ ಇದುವರೆಗೂ ಯಾವುದೇ ರೈತನಿಗೆ ಬಿಡುಗಡೆ ಮಾಡಿಲ್ಲ. ಕೇವಲ ಅಧಿಕಾರಿಗಳ ಜೊತೆ ಸಭೆ ನಡೆಸಿ ಸುಮ್ಮನಾಗ್ತಿದ್ದಾರೆ. Chitradurga: ಮಳೆ ಬಂದ್ರೆ ದುರ್ಗದ ಮಂದಿ ದೋಣಿ ನೆನಪು ಮಾಡ್ಕಂತಾರೆ! ಇದು ನಿಜಕ್ಕೂ ಸರಿಯಲ್ಲ,‌ಕೂಡಲೇ ಸಚಿವರು, ಸರ್ಕಾರ ರೈತರ ಮೇಲೆ ಕಾಳಜಿ ಇಟ್ಟುಕೊಂಡು ಅವರಿಗೆ ಆಗಿರೋ ಅನ್ಯಾಯಕ್ಕೆ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು. ಇನ್ನೂ ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಎಷ್ಟೆಲ್ಲಾ ಬೆಳೆಹಾನಿ ಆಗಿದೆ. ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನೇ ವಿಚಾರಿಸಿದ್ರೆ, ವಾಡಿಕೆಯಂತೆ ನಮ್ಮ ಜಿಲ್ಲೆಗೆ 356 ಮಿ.ಮೀ ಮಳೆ ಆಗಬೇಕಿತ್ತು, ಆದ್ರೆ ಈ ಬಾರಿ 641 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಮಳೆ ಹೊಸದುರ್ಗ ತಾಲ್ಲೂಕಿನಲ್ಲಿ ಆಗಿದೆ. ಸದ್ಯಕ್ಕೆ ಬಿದ್ದಿರುವ ಮಳೆಗೆ ಜಿಲ್ಲೆಯಲ್ಲಿ 71153 ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದೆ ಎಂದು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. NDRF ನಿಯಮದ ಪ್ರಕಾರದ ೪೮ ಕೋಟಿ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದ NDRF ಪರಿಹಾರಕ್ಕೆ ರಾಜ್ಯ ಸರ್ಕಾರವು ಸೇರಿಸಿ ಒಟ್ಟು 96 ಕೋಟಿ ಪರಿಹಾರ ಮೊತ್ತ ನೀಡುವ ಭರವಸೆಯಿದೆ. ನಮ್ಮ ಜಿಲ್ಲೆಯ ಪ್ರಮುಖ ಬೆಳೆ ಮಕ್ಕೆಜೋಳ, ಈ ಬಾರಿ 95 ಸಾವಿರ ಹೆಕ್ಟೇರ್ ನಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದ್ರಲ್ಲಿ ಸುಮಾರು 49800 ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿರೋದು ರೈತರಿಗೆ ತುಂಬಾ ನಷ್ಟವುಂಟು ಮಾಡಿದೆ. Chitradurga: ಟ್ಯಾಕ್ಸ್‌ ಕಟ್ಟಲು ನನ್ನ ಬಳಿ ಹಣವಿಲ್ಲ: ಸಚಿವ ಮಾಧುಸ್ವಾಮಿ ಸುಮಾರು 50% ನಷ್ಟು ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿದೆ ಎಂದು ನಾವೇ ವರದಿ ನೀಡಿದ್ದೇವೆ. ಒಟ್ಟು ಜಿಲ್ಲೆಯಲ್ಲಿ ಸುಮಾರು 400 ಕೋಟಿಗೂ ಅಧಿಕ ಬೆಳೆ ಹಾನಿ ಆಗಿದೆ ಪರಿಹಾರ ಶೀಘ್ರವೇ ರೈತರಿಗೆ ದೊರಕಲಿದೆ ಎಂದು ಭರವಸೆ ನೀಡಿದರು. ಇನ್ನೇನು ಕಟಾವು ಹಂತಕ್ಕೆ ಬಂದಿದ್ದ ಮೆಕ್ಕೆಜೋಳ, ರಾಗಿ,‌ ಶೇಂಗಾ ಬೆಳೆಗಳು ಅಕಾಲಿಕ ಮಳೆಗೆ ನೆಲಕಚ್ಚಿರೋದು ರೈತನಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಆದ್ದರಿಂದ ಕೂಡಲೇ ಸರ್ಕಾರ ಅನ್ನದಾತನಿಗೆ ಆಗಿರೋ ಅನ್ಯಾಯಕ್ಕೆ ತುರ್ತಾಗಿ ಸೂಕ್ತ ಪರಿಹಾರ ಒದಗಿಸಬೇಕಿದೆ.
" ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ " .......ರೂಮಿ.... ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದಿನಿಂದ ಒಂದು ಕೋಟಿಯ ಉದಯಾಸ್ತಮಾನ ಸೇವೆ ಮತ್ತು ಪ್ರತಿ ಶುಕ್ರವಾರದಂದು ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಮತ್ತಷ್ಟು ಸೇವಾ ಅನುಕೂಲಗಳು ಸಹ ಇವೆ. ( ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಉದ್ದೇಶ ಎಂದು ಹೇಳಲಾಗಿದೆ ) ರೂಮಿ ಹೇಳುವ ಹಾಗೆ ದೇವರನ್ನು ಸಹ ಹಣಕ್ಕಾಗಿ ನಿರಂತರವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಭಾವಿಸಬಹುದೇ..... ನಿಲ್ಲಿ, ದೇವರುಗಳ ವ್ಯಾಪಾರೀಕರಣ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ವಿವಿಧ ರೀತಿಗಳಲ್ಲಿ ಮಾರಾಟ ಮಾಡುವುದು ಅಥವಾ ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಎಲ್ಲಾ ಧರ್ಮಗಳಲ್ಲೂ ಇದೆ....... ಜಗತ್ತಿನ ಕೆಲವೇ ಅದ್ಬುತ ಚಿಂತಕರಲ್ಲಿ ಒಬ್ಬರಾದ ರೂಮಿ ಜೀವನ ಇನ್ನೂ ಹೆಚ್ಚು ಸಂಕೀರ್ಣವಾಗಿರದ ಕಾಲದಲ್ಲಿಯೇ ಹಣದ ಈ ವ್ಯಾಮೋಹದ ದುಷ್ಪರಿಣಾಮಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದಾರೆಂದರೆ ಇಂದು ಅದೆಷ್ಟು ವಾಸ್ತವ ಎಂಬುದು ನಮಗೆಲ್ಲ ತಿಳಿದೇ ಇದೆ...... ಇಂದು ದುಡ್ಡಿನ ಸುತ್ತಲೇ ಇಡೀ ಸಮಾಜ ಸರ್ಕಾರ ಕೊನೆಗೆ ಜನ ಸಮೂಹ ಸುತ್ತುತ್ತಿದೆ. ಬಹುತೇಕ ಎಲ್ಲರೂ ಹಣಕ್ಕೆ ಮಾರಾಟವಾಗಿದ್ದಾರೆ. ದೇವರೇ ಹಣಕ್ಕೆ ಮಾರಾಟವಾದರೆ ಇನ್ನು ಸಾಮಾನ್ಯ ಜನರ ಪಾಡೇನು. ಹಣ, ವ್ಯವಹಾರ ಜಗತ್ತಿನ ಒಂದು ಮಾಧ್ಯಮ ಮಾತ್ರ ಆಗಬೇಕಿತ್ತು. ಅದರೆ ಇಂದು ಅದು ಮಾನವ ಬದುಕಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ಆತನ ಎಲ್ಲಾ ಉದ್ದೇಶ ಸಾಧನೆಗಳ ಮಾಧ್ಯಮವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವುದು ಚಿಂತನೆಗೆ ದೂಡಿದೆ....
Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka Pollution Control Board) ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ರವರ ಅಧ್ಯಕ್ಷತೆಯಲ್ಲಿ ಚಿಕ್ಕಬಳ್ಳಾಪುರ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ವಿಶ್ವಪರಿಸರ ದಿನಾಚರಣೆ (World Environment Day) ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸಿ.ರಾಜಶೇಖರ “ಉತ್ತಮ ಪರಿಸರ ಆರೋಗ್ಯದ ಬದುಕು, ಉತ್ತಮ ಜೀವನಕ್ಕೆ ಅತ್ಯಗತ್ಯವಾಗಿದ್ದು ಪರಿಸರ ದಿನ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರು ಪರಿಸರ ಪ್ರಜ್ಞೆ ಬೆಳೆಸಿಕೊಂಡು ಪ್ರತಿದಿನವೂ ಪರಿಸರ ರಕ್ಷಿಸುವ ಕಾರ್ಯ ಮಾಡಬೇಕು. ‘ಒಂದೇ ಒಂದು ಭೂಮಿ’ ಪ್ರಕೃತಿಯ ಜೊತೆ ಸಾಮರಸ್ಯದಿಂದ ಸಮರ್ಥವಾಗಿ ಬದುಕೋಣ ಎಂಬ ಈ ವರ್ಷದ ಪರಿಸರ ದಿನಾಚರಣೆಯ ಘೋಷವಾಕ್ಯ ಅರ್ಥಪೂರ್ಣವಾಗಿದ್ದು ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ ಮಿಸ್ಕಿನ್, ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಪ್ಪ, ನಗರಸಭೆ ಪೌರಾಯುಕ್ತ ಮಹಾಂತೇಶ್, ಪರಿಸರ ಅಧಿಕಾರಿ ಟಿ.ಎಂ.ಸಿದ್ದೇಶ್ವರ ಬಾಬು, ಪರಿಸರ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ವಿಶ್ವ ಪರಿಸರ ದಿನದ ಅಂಗವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮ (Nandhi Hills), ಚನ್ನಗಿರಿ ಮತ್ತು ಸ್ಕಂದಗಿರಿ (Skandagiri Hills) ತಪ್ಪಲಿನಲ್ಲಿ ಅರಣ್ಯ ಇಲಾಖೆ ಮತ್ತು ರೋಟರಿ ಸಂಸ್ಥೆ ಸಹಕಾರದೊಂದಿಗೆ ಸಕ್ರಿಯ ಟ್ರಸ್ಟ್‌ (Sakriya Charitable Trust)ನಿಂದ ಪ್ಯಾರಾ ಮೋಟರ್‌ ಗ್ಲೈಡಿಂಗ್ (Para Motor Gliding) ಮೂಲಕ ಸೀಡ್ ಬಾಲ್ (Seed Ball) ಬಿತ್ತನೆ ಕಾರ್ಯ ಮಾಡಲಾಯಿತು. ಪ್ಯಾರಾ ಮೋಟರ್‌ನಲ್ಲಿ ಸಕ್ರಿಯ ಟ್ರಸ್ಟ್‌ನ ಅನಿತಾ ರಾವ್ 75 ಸಾವಿರ ಕೆ.ಜಿಗಳಷ್ಟು ಸೀಡ್‌ಬಾಲ್‌ಗಳನ್ನು 18 ಕಿ.ಮಿ ವ್ಯಾಪ್ತಿಯ ಈ ಅರಣ್ಯ ಪ್ರದೇಶಗಳ ಬಿತ್ತನೆ ಮಾಡಿದರು. ಚಿಂತಾಮಣಿ ವಿಶ್ವಪರಿಸರ ದಿನಾಚರಣೆಯ (World Environment Day) ಅಂಗವಾಗಿ ಭಾನುವಾರ Chintamani ತಾಲ್ಲೂಕು ಆಡಳಿತ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯುವಜನರು ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಎಂಬ ಉಕ್ತಿಯಂತೆ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಹಶೀಲ್ದಾರ್ ಮುನಿಶಾಮಿರೆಡ್ಡಿ ತಿಳಿಸಿದರು. ತಾಲ್ಲೂಕು ಕಚೇರಿಯ ಸುತ್ತಮುತ್ತಲು ಸ್ವಚ್ಛಗೊಳಿಸಿ ಗಿಡಗಳನ್ನು ನೆಡಲಾಯಿತು. ಶಿರಸ್ತೇದಾರ್ ಶೋಭಾ, ಕಂದಾಯ ಇಲಾಖೆಯ ಅಧಿಕಾರಿ ಗೋಪಾಲಕೃಷ್ಣ, ಗೋಕುಲ, ತಾಜ್ಪಾಷಾ, ಸುಬ್ರಮಣಿ, ನಾಗವೇಣಿ, ದೀಪ, ಅಮರ್, ಅವಿನಾಶ್, ನವೀನ್, ಮೀನಾಕ್ಷಿ, ಪಾರ್ವತಿ, ಸುಜಾತಾ, ಟಿ.ಡಿ.ಮೋಹನ್ ಬಾಬು, ಶರಣಿ, ಸಂದೀಪ್, ಹರೀಶ್, ಪ್ರಭು, ಗಂಗಾಧರ್, ಪ್ರದೀಪ್, ಮನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿಡ್ಲಘಟ್ಟ Sidlaghatta ತಾಲ್ಲೂಕಿನ ಮೇಲೂರು ಹಾಗು ಚೌಡಸಂದ್ರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (Shree Kshethra Dharmasthala Gramabhivruddi Yojane (R)) ವತಿಯಿಂದ ಗಿಡಗಳನ್ನು ನೆಡುವ ಜೊತೆಗೆ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಯೋಜನಾಧಿಕಾರಿ ಪ್ರಕಾಶ್‌ಕುಮಾರ್, ವಲಯ ಮೇಲ್ವಿಚಾರಕಿ ಅನಿತಾ ಸುರೇಶ್, ಸೇವಾ ಪ್ರತಿನಿಧಿಗಳು ಹಾಜರಿದ್ದರು. ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ಪರಿಸರ ದಿನಾಚರಣೆ (World Environment Day) ಅಂಗವಾಗಿ ಬಶೆಟ್ಟಹಳ್ಳಿ ನಾಡ ಕಚೇರಿಯ ಸಿಬ್ಬಂದಿಗೆ ವಿವಿಧ ತಳಿಗಳ ಸಸಿಗಳನ್ನು ವಿತರಿಸಲಾಯಿತು. ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಹಾಗೂ ಹಿತ್ತಲಹಳ್ಳಿಯ KSRTC ಬಸ್ ಡಿಪೋ ಆವರಣದಲ್ಲಿ ಆನೂರು ಗ್ರಾಮ ಪಂಚಾಯಿತಿ ವತಿಯಿಂದ ಭಾನುವಾರ ಪರಿಸರ ದಿನಾಚರಣೆ (World Environment Day) ಯ ಅಂಗವಾಗಿ ಸುಮಾರು 100 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ಹಂಡಿಗನಾಳ ಗ್ರಾಮ ಪಂಚಾಯತಿ ಮತ್ತು ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಸಾದಲಿ ಕಂದಾಯ ಇಲಾಖೆ, ಸಾದಲಿ ಗ್ರಾಮ ಪಂಚಾಯಿತಿಯಿಂದ ಸಾದಲಿ ನಾಡ ಕಚೇರಿ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ಸಸಿ ನೆಡಲಾಯಿತು. ಚೇಳೂರು ಚೇಳೂರು ತಾಲ್ಲೂಕಿನ ಗಡಿಗವಾರಪಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ ಪರಿಸರ ದಿನವನ್ನು ಶಾಲಾ ವಿದ್ಯಾರ್ಥಿಗಳು ಇನ್ನೂರಕ್ಕೂ ಹೆಚ್ಚಿನ ಗಿಡಗಳನ್ನು ನಾಟಿ ಮಾಡುವ ಮೂಲಕ ಆಚರಿಸಲಾಯಿತು
ಸುಂದರವಾದ ಸಾಲುಸಾಲಾದ ಗುಲ್ ಮೊಹರ್ ಗಿಡಗಳು, ಕೆಂಪು ಹೂಗಳಿಂದ ಕಂಗೊಳಿಸುವ ಈ ಗಿಡದ ಹೂಗಳು ಉದುರಿ ನೆಲದ ಮೇಲೆ ಕೆಂಪು ಹೂವಿನ ಹಾಸನ್ನೇ ಮಾಡಿದ್ದವು. ಚಿತ್ತಾಕರ್ಷದ ಬಣ್ಣದ ಚಿಟ್ಟೆಗಳು ಅತ್ತಿಂದಿತ್ತ ಇತ್ತಿಂದಿತ್ತ ಸುಯ್ಯನೆ ಸುಳಿದಾಡುತ್ತಿದ್ದವು. ಪಕ್ಷಿಗಳ ಕಲರವ ಎಲ್ಲೆಡೆ ಪಸರಿಸುತ್ತಿತ್ತು. ಇಂತಹ ವಿಶಾಲ ಗುಲ್ ಮೊಹರ್ ಗಿಡದ ಟೊಂಗೆಯಲ್ಲಿ ಎರಡು ಜೋಡಿ ಮೈನ ಜೊತೆಯಾಗಿ ಇರುತ್ತಿದ್ದವು. ಒಂದು ಗಂಡು ಮತ್ತೊಂದು ಹೆಣ್ಣು. ಎರಡು ಅತ್ಯಂತ ಪ್ರೀತಿಯಿಂದ ಹಾರಿ ಹಾರಾಡಿ ಕುಣಿದು ಸಂತಸದಿಂದ ಕಾಲಕಳೆಯುತ್ತಿರಲು, ಸುಮಧುರಕಾಲ ಅದುವೇ ವಸಂತ ಕಾಲ. ಎಲ್ಲೆಲ್ಲೂ ಕೋಗಿಲೆಗಳ ಕುಹೂ..ಕುಹೂ.. ಗಾಯನ. ಇಂಥ ಸಮಯದಲ್ಲಿ ಹೆಣ್ಣು ಮೈನ ತುಂಬು ಗರ್ಭಿಣಿ. ಎರಡೂ ಹೊಸ ಅತಿಥಿಯ ಬರುವಿಕೆಯ ಸಂಭ್ರಮದಲ್ಲಿ ಮುಳುಗಿದವು. ಸಮಯ ಸರಿದು ಹೆಣ್ಣು ಮೈನ ಮೊಟ್ಟೆ ಇಡುವ ಕಾಲವೂ ಬಂದೇ ಬಿಟ್ಟಿತು. ಹೆಣ್ಣು ಮೈನ ಮೊಟ್ಟೆ ಇಟ್ಟು ಕಾವು ಕೊಡುವ ಕೆಲಸದಲ್ಲಿ ಲೀನವಾಯಿತು. ಗಂಡು ಮೈನ ಹೆಣ್ಣು ಮೈನಳಿಗೆ ಆಹಾರ ತರುವ ಮತ್ತು ತನ್ನ ಪತ್ನಿಗೆ ಶತೃಗಳ ದೃಷ್ಟಿ ತಗಲದಂತೆ ಕಾಯುವ ಕಾಯಕದಲ್ಲಿ ತೊಡಗಿತು. ಮೊಟ್ಟೆ ಚಟ್… ಚಟ್… ಚಟ್… ಶಬ್ದದೊಂದಿಗೆ ಒಡೆದು ಪುಟ್ಟ ಮರಿ ಮೈನ ಕತ್ತು ಮೇಲೆತ್ತಿ ಪ್ರಕೃತಿಯತ್ತ ಮುಖ ತೂರಿಸಿ ಹೊರಬಂದಿತು. ಜೋಡಿ ಮೈನಗಳ ಸಂತಸ ಕೇಳಬೇಕೆ? ಕುಣಿದವು, ಕುಪ್ಪಳಿಸಿದವು. ಸಂತಸದಿಂದ ಮರಿಯತ್ತ ದೃಷ್ಟಿ ಬೀರಿದವು. ಮರಿಗೆ ರೆಕ್ಕೆ ಬರುವವರೆಗೆ ಜೋಡಿ ಮೈನಗಳು ಅಲ್ಲಿ ಇಲ್ಲಿ ಹಾರಾಡಿ ಹಣ್ಣಿನ ರಸ, ಹುಳ ಹುಪ್ಪಟೆಗಳ ರಸ ತಂದು ಮರಿಗೆ ಗುಟುಕನ್ನಿಟ್ಟಿದ್ದೇ ಇಟ್ಟಿದ್ದು. ಗಂಡು ಮೈನ ಅಲ್ಲಿ ಇಲ್ಲಿ ಬಿದ್ದ ಗರಿಕೆ, ಹುಲ್ಲು, ನಾರು ತಂದು ಗೂಡನ್ನು ಗಟ್ಟಿ ಮಾಡಿ, ಬೆಚ್ಚಗಿಡುವ ತನ್ನ ಸಹಜ ಚಟುವಟಿಕೆಯಲ್ಲಿ ತೊಡಗಿತು. ಹೀಗೆ ಸಂತಸದಿಂದಿರಲು ಜೋಡಿ ಮೈನಗಳು ಆಹಾರಕ್ಕಾಗಿ ಹೊರಗೆ ನಿರ್ಗಮಿಸಿದ್ದವು. ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಲಾರಂಭಿಸಿತು. ಬರ್ಭರ ಗಾಳಿಗೆ ಸಿಲುಕಿದ ಮರಗಳು ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಬಾಗಿ ಬಾಗಿ ಅಲುಗಾಡತೊಡಗಿತು. ಗಾಳಿಗೆ ನಲುಗಿದ ಗುಲ್ ಮೊಹರ್ ಗಿಡದಲ್ಲಿದ್ದ ಮರಿ ಮೈನದ ಗೂಡು ನೆಲಕ್ಕುರುಳಿ ಬಿತ್ತು. ಇತ್ತ ಜೋಡಿ ಮೈನಗಳು ಭಯದಿಂದ ಒಂಟಿಯಾಗಿರುವ ಮರಿ ಮೈನದ ಚಿಂತೆಯಿಂದ ವೇಗವಾಗಿ ಒಂದೇ ಸಮನೆ ಹಾರುತ್ತಾ ಬಂದವು. ಹೆಣ್ಣು ಮೈನ ಗಿಡದ ಸಮೀಪ ಬಂದು ಆರ್ಭಟಿಸುತ್ತಾ, “ಅಯ್ಯೋ ದೇವರೆ ನಮ್ಮ ಗೂಡು ಕಾಣುತ್ತಿಲ್ಲ! ಎಲ್ಲಿ! ಎಲ್ಲಿ! ನನ್ನ ಪುಟ್ಟ ಮರಿ, ಎಲ್ಲಿ ಹೋಯಿತು? ಅಯ್ಯೋ ದೇವರೆ ಇದೆಂಥ ದುರ್ಗತಿ” ಎಂದು ಸಂಕಟದಿಂದ ಕೂಗಿ ಕೂಗಿ ಕರೆಯಿತು. ಇತ್ತ ಗಂಡು ಮೈನ “ಅಯ್ಯೋ! ನಮ್ಮ ಕುಟುಂಬಕ್ಕೆ ಯಾರ ದೃಷ್ಟಿ ತಗಲಿತು?” ಎಂದು ಅತ್ತ ಇತ್ತ ಮರಿಗಾಗಿ ಹುಡುಕಲಾರಂಭಿಸಿತು. ಎಷ್ಟೇ ಆಗಲಿ ತಾಯಿ ಕರುಳು ಮರಿಯ ಸುಳಿವನ್ನು ಕಂಡುಕೊಂಡಿತು. ಮರಿ ನೆಲಕ್ಕೆ ಬಿದ್ದು ನಡುಗುತ್ತಿತ್ತು. ತಾಯಿ ಮೈನ, ಇದೆಂಥ ಪರೀಕ್ಷೆ, ಮರಿಯನ್ನು ಎತ್ತುವುದು ಹೇಗೆ? ಕಂದಮ್ಮಳಿಗೆ ಎಷ್ಟು ನೋವಾಗಿದೆಯೋ? ಎಂದು ಚೀರಿ… ಚೀರಿ ಅಳತೊಡಗಿತು. ಗಂಡು ಮೈನಾ ಸಮಾಧಾನದಿಂದ ಹೀಗೆ ಹೇಳಿತು, “ಮೈನಾ ಇನ್ನು ಅಳಬೇಡ, ಮರಿ ನಮ್ಮನ್ನೇನು ಅಗಲಿಲ್ಲ, ನಮ್ಮ ಎದುರೇ ಇದೆ. ನೀನು ಅಳುತ್ತಾ ಕೂಗಾಡಿ ನಿನ್ನ ಧ್ವನಿ ಈಗಾಗಲೇ ಕರ್ಕಶವಾಗಿದೆ. ಹೀಗೆ ಕೂಗಾಡುತ್ತಾ ಸಮಯ ವ್ಯರ್ಥಮಾಡಿದರೆ, ಈಗಾಗಲೇ ಮರಿ ಬಿದ್ದು ಪೆಟ್ಟಾಗಿ ಆಯಾಸಪಡುತ್ತಿದೆ. ಹಸಿವೆಯಿಂದಾಗಿ ಕಂಗೆಟ್ಟಿದೆ. ಅದಕ್ಕಾಗಿ ನಾವು ಆಹಾರ ತಂದು ಗುಟುಕನಿಟ್ಟರೆ ನಮ್ಮ ಮರಿ ಚೇತರಿಸಿಕೊಳ್ಳಬಹುದು. ಅಳುವುದನ್ನು ನಿಲ್ಲಿಸು ಮೈನಾ” ಎಂದು ದೈನ್ಯದಿಂದ ಬೇಡಿತು. ತಾಯಿ ಮೈನಾಳಿಗೆ ಈ ಮಾತು ಸರಿ ಎನ್ನಿಸಿತು. ಕೂಡಲೇ, ಹೌದು… ಹೌದು ನೀವು ಹೇಳುವುದು ಸರಿ. ನಾನು ಈಗಲೇ ಹೊರಡುವೆ. ನೀವು ಮರಿಯನ್ನು ಕಾಯುತ್ತಿರಿ. ಗಿಡುಗ ಬಂದೀತು ಜೋಕೆ ಎಂದು ಹೇಳಿ ಅವಸರ ಅವಸರವಾಗಿ ಹಾರಿ ಹೋಯಿತು. ಕೆಲವೇ ನಿಮಿಷದಲ್ಲಿ ಮರಳಿ ಹಣ್ಣಿನ ರಸ ತಂದು ಗುಟುಕನಿಟ್ಟಿತು. ಮತ್ತೆ ಹಾರಿ ಹುಳ ಹಿಡಿದು ರಸ ತಂದಿತು. ಕ್ಷಣ ಕ್ಷಣಕೂ ಹುಳಹುಪ್ಪಟೆಗಳ ರಸ ತಂದು ತಂದು ಗುಟುಕನಿಟ್ಟು ತನ್ನ ಕಾಯಕ ಸಂದರ್ಭೋಚಿತವಾಗಿ ನಿರ್ವಹಿಸಿತು. ಈ ನಡುವೆ ತಾಯಿ ಮೈನ ತನ್ನ ಆಯಾಸ, ದುಃಖ ಎಲ್ಲವನ್ನೂ ಮರೆತು ನಿಷ್ಠೆಯ ಕಾಯಕದಲ್ಲಿ ತೊಡಗಿತು. ಪರಿಣಾಮವಾಗಿ ಮರಿ ಮೈನ ಚೇತರಿಸಿಕೊಂಡು ಮೊದಲ ತೊದಲು ನುಡಿ ಎಂಬಂತೆ ಚಿಂವ್… ಚಿಂವ್… ಚಿಂವ್ ಎಂದು ದನಿ ಎತ್ತಿತು. ತಾಯಿ ಮೈನದ ಕರುಳು ಕಿತ್ತು ಬಂದಂತಾಗಿ ಮರಿಯ ಹತ್ತಿರವೇ ಬಂದು ತನ್ನ ಚುಂಚಿನಿಂದ ಪ್ರೀತಿಯನ್ನು ವ್ಯಕ್ತಪಡಿಸಿತು. ಗಂಡು ಮೈನ ಎಚ್ಚೆತ್ತಂತಾಗಿ ತನ್ನ ಜವಾಬ್ದಾರಿಯತ್ತ ಗಮನಹರಿಸಿತು. ‘ಮರಿಯಂತು ಚೇತರಿಸಿಕೊಂಡಿದೆ. ಆದರೆ ಮರಿಯನ್ನು ಎತ್ತಿ ಗೂಡಿನಲ್ಲಿಡುವುದು ಹೇಗೆ?’ ಎಂದು ಗಾಢ ಆಲೋಚನೆಯಲ್ಲಿ ಮುಳುಗಿತು. ಹೊಸ ಗೂಡಿನ ಕನಸು ಕಾಣತೊಡಗಿತು. ಜೋಡಿ ಮೈನಗಳೆರಡು ಜೊತೆಯಾಗಿ ಕುಳಿತು ವಿಚಾರ ವಿನಿಮಯದಲ್ಲಿ ತೊಡಗಿದವು. ಹಗಲು, ರಾತ್ರಿಗಳ ಪರಿವೆಯೇ ಇಲ್ಲದಂತಾಗಿ ದಣಿದವು. ಇನ್ನು ಕತ್ತಲಾಗುತ್ತಾ ಬಂತು. ರಾತ್ರಿ ಯಾವುದಾದರೂ ಬೆಕ್ಕು ನಾಯಿಗಳು ಓಡಾಡಬಹುದು. ಅವುಗಳ ಕಣ್ಣಿಗೆ ಮರಿ ಕಾಣದಂತೆ ಹೇಗೆ ರಕ್ಷಿಸುವುದು. ರಾತ್ರಿ ಏನೋ ಕಾಯಬಹುದು, ಆದರೆ ಈ ದೊಡ್ಡ ಪ್ರಾಣಿಗಳೊಟ್ಟಿಗೆ ಕಾದಾಡುವುದು ನಮಗೆ ಸಾಧ್ಯವಿಲ್ಲ. ಮರಿಯನ್ನು ಹುಲ್ಲು, ಕಡ್ಡಿಗಳಿಂದ ಮುಚ್ಚಿಡೋಣವೆಂದು ತೀರ್ಮಾನಿಸಿದವು. ಗಂಡು ಮೈನ ರೆಕ್ಕೆ ಬಡಿದು ಬಡಿದು ಮೈಮುರಿಯುವವರೆಗೂ ಹಾರಿ ಹಾರಿ ಹುಲ್ಲು ತಂದು ಮರಿಯನ್ನು ಮುಚ್ಚಿತು. ಆ ಅಘೋರರಾತ್ರಿ ಹೇಗೋ ಕಳೆದು ಹೋಯ್ತು. ಮುಂಜಾನೆಯ ತಿಳಿ ಬೆಳಕಲ್ಲಿ ಮರಿ ಮೈನ ಇಣುಕಿದ್ದನ್ನು ಜೋಡಿ ಮೈನಗಳೆರಡೂ ಬಳಲಿಕೆಯ ತೊಳಲಾಟದಲ್ಲೂ ಆನಂದದಿಂದ ಕಣ್ಣರಳಿಸಿ ನೋಡಿದವು. ಜೋಡಿ ಮೈನಗಳ ಆಯಾಸ ಹೇಳತೀರದು. ಗಂಟಲು ಬತ್ತಿ ಕರ್ಕಶವಾಗಿತ್ತು. ಮರಿಯನ್ನು ಉಳಿಸಿಕೊಳ್ಳುವುದೊಂದೇ ಧ್ಯೇಯವಾಗಿತ್ತು. ಮಟಮಟ ಮಧ್ಯಾಹ್ನದ ಸಮಯ. ಜೋಡಿಮೈನಗಳೆರಡು ಮರದ ಟೊಂಗೆಯ ಮೇಲೆ ಕುಳಿತು ಮರಿಯನ್ನು ನೋಡುತ್ತಿದ್ದವು. ದೂರದಿಂದ ಮ್ಯಾಂವ್….ಮ್ಯಾಂವ್ ಎಂದು ಬೆಕ್ಕಿನ ಧ್ವನಿ ಕೇಳಿತು. ಥಟ್ಟನೆ ಜೋಡಿ ಮೈನಗಳೆರಡು ಕತ್ತು ಮೇಲೆತ್ತಿ ನಿರ್ಗತಿಕರಂತೆ ಮೇಲೆ ಕೆಳಗೆ ಒಂದೇ ಸಮನೆ ನೋಡಲು ಅಣಿ ಇಟ್ಟವು. ಜೋರಾದ ಧ್ವನಿಯಲ್ಲಿ ಕೂಗಿ ಕೂಗಿ ಅಕ್ಕಪಕ್ಕದ ತಮ್ಮ ಬಳಗವನ್ನೆಲ್ಲ ಕರೆದವು. ಎಲ್ಲಾ ಮೈನಾಗಳ ದೊಡ್ಡಗುಂಪೇ ಬಂತು. ಎಲ್ಲಾ ಮೈನಗಳೂ ಜೋಡಿ ಮೈನಗಳಿಗೆ ಸಮಾಧಾನವಾಗುವಂತೆ ಮತ್ತು ತಮ್ಮ ಆರೋಗ್ಯದ ಕಡೆ ಗಮನಕೊಡುವಂತೆ ಸಾಂತ್ವನ ಹೇಳಿದವು. ಮರಿ ಮೈನ ಎಲ್ಲಾ ಬಳಗದ ಕಲವರದಿಂದ ಏನೂ ಅರಿಯದೆ ತಾನೂ ಚಿಂವ್… ಚಿಂವ್… ಚಿಂವ್ ಎಂದು ಮುದ್ದಾಗಿ ಕೂಗಲಾರಂಭಿಸಿತು. ಇದೇ ಶಬ್ದ ಆಲಿಸಿದ ಬೆಕ್ಕು ಧ್ವನಿ ಬರುತ್ತಿರುವ ಮಾರ್ಗವನ್ನೇ ಆಲಿಸುತ್ತಾ, ಓಹೋ… ಇಂದು ನನಗೆ ಒಳ್ಳೆ ಭೋಜನದ ಅದೃಷ್ಟವಿರುವಂತಿದೆ ಎಂದು ಗುನುಗುನಿಸುತ್ತಾ ಬಂದೇ ಬಿಟ್ಟಿತು. ವಾಸನೆ ಗ್ರಹಿಸಿ ಬಂದ ಬೆಕ್ಕಿನ ಬಾಯಿಗೆ ಒಂದೇ ತುತ್ತಿನಂತೆ ಬೆಕ್ಕಿನ ಉದರ ಪ್ರವೇಶಿಸಿದ ಮರಿಮೈನ ನಿಸರ್ಗದ ಮಡಿಲಿನಿಂದ ಮರೆಯಾಯಿತು. ಘಟಿಸಿದ ಈ ಘಟನೆಯಿಂದ ಕಣ್ಮುಂದೆಯೇ ಮರಿಮೈನ ಮಾಯವಾದಂತಾಗಿ ಕಂಗಾಲಾದ ಜೋಡಿ ಮೈನಾಗಳೆರಡು ಎಲ್ಲಾ ತೊರೆದು ಹಾರಿ ಹಾರಿ ದೂರದ ಒಂದು ಆಲದ ಮರಕ್ಕೆ ಹೋದವು. ಆಲದ ವಿಶಾಲ ಬಾಹುಗಳಿಗೆ ಒರಗಿ ಹಾಗೇ ನಿದ್ದೆ ಹೋದವು. ಹೊಸ ಬೆಳಕು ಮತ್ತೆ ಪ್ರವೇಶಿಸಿತು. ಕಾಲಾನಂತರ ಜೋಡಿ ಮೈನಗಳು ವಿಧಿಯ ನಿಯಮದಂತೆ ಎಲ್ಲಾ ಘಟನೆಗಳು ಮಸುಕು ಮಸುಕಾಗಿ ಮರೆಯಾಯಿತು. ಕಾಲಗಳುರುಳಿ ಮತ್ತೆ ವಸಂತದಾಗಮನ, ಕೋಗಿಲೆಯ ಇಂಪಾದ ಗಾಯನ ಸ್ಥಳವನ್ನೆಲ್ಲಾ ಆವರಿಸಿತು. ಎಲ್ಲೆಲ್ಲೂ ಹೊಸ ಚಿಗುರು, ಹಚ್ಚಹಸುರು. ಈಗ ಗಂಡು ಮೈನ ದೊಡ್ಡ ಆಲದ ಮರದ ಟೊಂಗೆಯಲ್ಲಿ ಭದ್ರವಾಧ ಗೂಡು ಕಟ್ಟಿತ್ತು. ಹೆಣ್ಣು ಮೈನ ಮತ್ತೆ ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿಮೈನಾ ಹೊರಬಂದೇ ಬಿಟ್ಟಿತು. ಮತ್ತೆ ಮರಿ ಹುಟ್ಟಿಬಂತೆಂದು ಆನಂದದಿಂದ ಜೋಡಿಮೈನಗಳೆರಡು ಸಂತಸದಿಂದ ಜೀವನ ನಡೆಸಿದವು. ಸುಖ ದುಃಖ ಸಮನಾಗಿ ಸ್ವೀಕರಿಸಿದ ಜೋಡಿ ಮೈನ ಮರಿಮೈನದೊಂದಿಗೆ ಹಾರಾಡಿ ಸಂತಸದಿಂದ ಬಹುಕಾಲ ಜೀವಿಸಿದವು.
ಮುಂಬೈ: ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಚಿತ್ರಗಳು ದೇಶವ್ಯಾಪಿ ಸೂಪರ್‌ಹಿಟ್‌ ಆಗುತ್ತಿರುವ ನಡುವೆಯೇ, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ದಕ್ಷಿಣ ಚಿತ್ರರಂಗ ಪ್ರವೇಶದ ಕನಸು ಬಿಚ್ಚಿಟ್ಟಿದ್ದಾರೆ. ಚಿರಂಜೀವಿ ಅಭಿನಯದ ‘ಗಾಡ್‌ ಫಾದರ್‌’ ಚಿತ್ರದಲ್ಲಿ ಸಲ್ಮಾನ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಕುರಿತ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ದಕ್ಷಿಣ ಸಿನಿಮಾ ರಂಗದ ಬಗ್ಗೆ ಸಲ್ಲುಗಿರುವ ಪ್ರೀತಿ ತಿಳಿದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಲ್ಮಾನ್‌,‘ ನಟ-ನಟಿಯರು ಹಾಲಿವುಡ್‌ಗೆ ಹೋಗಲು ಹಾತೊರೆಯುತ್ತಾರೆ. ಆದರೆ ನಾನು ದಕ್ಷಣ ರಂಗದ ಚಿತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಆಗ ನೀವೇ ಯೋಚನೆ ಮಾಡಿ ನಮ್ಮ ಸಿನಿಮಾ ನೋಡಲು ಎಷ್ಟು ಜನರಿರುತ್ತಾರೆ. ಜೊತೆಗೆ, ದಕ್ಷಿಣದ ಚಿತ್ರಗಳು ನಮ್ಮಲ್ಲಿ ಸೂಪರ್‌ ಹಿಟ್‌ ಆಗುತ್ತಿವೆ. ಈಗ ಚಿರಂಜೀವಿ ಜೊತೆ ಸಿನಿಮಾ ಮಾಡಿದ್ದರೆ ಅವರ ಅಭಿಮಾನಿಗಳು ಕೂಡ ನನ್ನ ಸಿನಿಮಾ ನೋಡುತ್ತಾರೆ. ಆದರೆ ನಿಮ್ಮಲ್ಲಿ ಬಾಲಿವುಡ್‌ ಚಿತ್ರ ಒಪ್ಪಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಬಾಲಿವುಡ್‌ ಹಾಗೂ ದಕ್ಷಿಣ ಚಿತ್ರರಂಗಗಳ ನಡುವೆ ಪ್ರತಿಭೆಗಳ ಸಮಾಗಮವಾಗಬೇಕು ಆಗ ನಾವು 300-400 ಕೋಟಿ ಬದಲು 3000-4000 ಕೋಟಿ ಆದಾಯ ಸಂಗ್ರಹಿಸಬಹುದು. ಇದರಿಂದ ಪ್ರತಿಯೊಬ್ಬರೂ ಬೆಳೆಯುತ್ತಾರೆ' ಎಂದಿದ್ದಾರೆ. ಮೋಹನ್ ರಾಜ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ರಾಮ್ ಚರಣ್ ಬಂಡವಾಳ ಹಾಕಿದ್ದಾರೆ. ಗಾಡ್‌ಫಾದರ್ ಸಿನಿಮಾದ ಮತ್ತೊಂದು ವಿಶೇಷತೆ ಏನೆಂದರೆ ಚಿರು ಜೊತೆ ನಯನತಾರಾ ಮತ್ತು ಸತ್ಯಾದೇವ್ ಕಾಂಚರಣ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಚಿರಂಜೀವಿ ಸಹೋದರನಾಗಿ ಸಲ್ಮಾನ್ ಖಾನ್ ಅಭಿನಯಿಸಿದ್ದಾರೆ. ವಿಜಯ ದಶಮಿ ಹಬ್ಬದ ಪ್ರಯುಕ್ತ ಅಕ್ಟೋಬರ್ 5ರಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದೊಡ್ಡ ಮೊತ್ತಕ್ಕೆ ಒಟಿಟಿಗೆ ಸೇಲ್ ಆದ ಚಿರಂಜೀವಿ 'ಗಾಡ್ ಫಾದರ್'; ಇದಕ್ಕೆ ಕಾರಣ ಬಾಲಿವುಡ್‌ ಈ ಸ್ಟಾರ್ ನಟ ಸಲ್ಲು ಸಂಪರ್ಕಿಸಿದ ಚಿರು: ಗಾಡ್‌ಫಾದರ್ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ರನ್ನು ಸಣ್ಣ ಪಾತ್ರ ಆಗಿರುವ ಕಾರಣ ಸ್ವತಃ ಚಿರಂಜೀವಿನೇ ಕರೆ ಮಾಡಿ ನಟಿಸುವಂತೆ ಕೇಳಿಕೊಂಡರಂತೆ. 'ನಮ್ಮ ಕುಟುಂಬಕ್ಕೆ ಸಲ್ಮಾನ್ ಖಾನ್ ತುಂಬಾನೇ ಕ್ಲೋಸ್ ನನ್ನ ಬೆಸ್ಟ್‌ ಫ್ರೆಂಡ್‌ ಅವರು. ನಾವು ಅವರಿಗೆ ಎಷ್ಟು ಗೌರವ ನೀಡುತ್ತೇವೆ ಅಷ್ಟೇ ಗೌರವ ಅವರು ನಮಗೆ ಕೊಡುತ್ತಾರೆ' ಎಂದು ಚಿರ ಹೇಳಿದ್ದರಂತೆ. ಒಂದು ದಿನ ಸಲ್ಮಾನ್ ಖಾನ್‌ಗೆ ಚಿರಂಜೀವಿ ಮೆಸೇಜ್ ಮಾಡಿದ್ದಾಗ 'ಹೇಳಿ ಚಿರು ಗಾರು ನಿಮಗೆ ನನ್ನಿಂದ ಏನು ಸಹಾಯ ಅಗಬೇಕು?' ಎಂದು ಸಲ್ಮಾನ್ ರಿಪ್ಲೈ ಕೊಟ್ಟಿದ್ದಾರೆ. 'ನಮ್ಮ ಸಿನಿಮಾದಲ್ಲಿ ಸಣ್ಣ ಪಾತ್ರವಿದೆ ಆದರೆ ಅದಕ್ಕೆ ದೊಡ್ಡ ಪ್ರಮುಖ್ಯತೆ ನೀಡಲಾಗಿದೆ ನೀವು ಒಮ್ಮೆ ಲೂಸಿಫರ್ ಸಿನಿಮಾ ನೋಡಿ ಆನಂತರ ಪಾತ್ರ ಒಪ್ಪಿಕೊಳ್ಳಬಹುದು' ಎಂದು ಚಿರು ಹೇಳಿದ್ದಾರೆ. 'ಅಯ್ಯೋ ಚಿರು ಗಾರು ಬೇಡ ಬೇಡ ಈ ಸಿನಿಮಾ ನಾನು ಮಾಡುತ್ತಿರುವ. ನಿಮ್ಮ ಟೀಂನಿಂದ ಒಬ್ಬರನ್ನು ಕಳುಹಿಸಿಕೊಡಿ ಅವರ ಜೊತೆ ಡೇಟ್‌ ಮತ್ತು ಇನ್ನಿತ್ತರ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೀನಿ' ಎಂದು ಉತ್ತರ ಕೊಡುವ ಮೂಲಕ ಕೇವಲ 2-3 ನಿಮಿಷಗಳಲ್ಲಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಗಾಡ್‌ಫಾದರ್ ನಿರ್ಮಾಪಕ ರಾಮ್‌ ಚರಣ್ ಸಲ್ಮಾನ್ ಖಾನ್‌ರನ್ನು ಭೇಟಿ ಮಾಡಿದ್ದಾರೆ. 'ಚರಣ್ ನೀನು ನನ್ನ ಸಹೋದರ. ಈ ಸಿನಿಮಾ ನಾನು ಮಾಡುವೆ. ಲೂಸಿಫರ್ ನೋಡುವ ಅಗತ್ಯವಿಲ್ಲ. ನನ್ನ ಪಾತ್ರದ ಬಗ್ಗೆ ತಿಳಿಸಿದರೆ ಸಾಕು' ಎಂದಿದ್ದಾರೆ ಸಲ್ಲು. ಸಲ್ಲು ಸಂಭಾವನೆ ಎಷ್ಟು? 'ನಮ್ಮ ನಿರ್ಮಾಪಕರು ಸಲ್ಮಾನ್ ಖಾನ್‌ಗೆ ಸಂಭಾವನೆ ನೀಡಲು ಮುಂದಾದಗ ಕೋಪ ಮಾಡಿಕೊಂಡಿದ್ದಾರೆ. ಹಣ ಎಷ್ಟಿತ್ತು ಏನು ಎಂಬ ಮಾಹಿತಿ ಇಲ್ಲದೆ ಸಿಟ್ಟು ಮಾಡಿಕೊಂಡು ರಾಮ್ ಚರಣ್ ಮತ್ತು ಚಿರಂಜೀವಿ ಮೇಲಿರುವ ನನ್ನ ಪ್ರೀತಿಯನ್ನು ನೀವು ಹೇಗೆ ಹಣದಿಂದ ಖರೀದಿ ಮಾಡುತ್ತೀರಿ? ನನಗೆ ಏನೂ ಬೇಡ ಎಂದು ಹೇಳಿದ್ದಾರೆ. ಇದು ಅವರ ನಿಜವಾದ ಗುಣ. ಹೀಗಾಗಿ ಅವರ ಮೇಲೆ ನಮಗೆ ವಿಶೇಷವಾದ ಪ್ರೀತಿ ಇದೆ' ಎಂದು ಚಿರಂಜೀವಿ ಹೇಳಿದ್ದಾರೆ.
ಹೆಚ್ಚಿತ್ತಿರುವ ಪ್ರಕರಣ ಪಟ್ಟಿಯಿಂದ ನ್ಯಾಯಾಧೀಶರು ಕೆಲಸದ ಹೊರೆ ಮತ್ತು ಕೆಲಸದ ಒತ್ತಡ ಅನುಭವಿಸುತ್ತಿದ್ಧಾರೆ ಎಂದು ಉಚ್ಛನ್ಯಾಯಾಲದ ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಗಾಧವಾದ ಕೆಲಸದ ಹೊರೆ ಎದುರಿಸುತ್ತಿದ್ದಾರೆ ಮತ್ತು ಪ್ರಕರಣಗಳ ಕಾರ್ಯ ಪಟ್ಟಿಯಿಂದ ತೀವ್ರವಾದ ಕಾರ್ಯ ಒತ್ತಡದಲ್ಲಿದ್ದಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ಗುರುವಾರ ಹೇಳಿದ್ದಾರೆ. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರು ತಮ್ಮ ಪ್ರಕರಣಗಳ ತುರ್ತು ಪಟ್ಟಿಗಾಗಿ ವಕೀಲರ ಪ್ರಸ್ತಾಪಗಳನ್ನು ಆಲಿಸುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನ್ಯಾಯದೀಶರು ಹೆಚ್ಚು ಕಾರ್ಯದ ಒತ್ತಡ ಅನುಭವಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದರು. ಮುಂದಿನ ವಾರ 13 ಪೀಠಗಳ ಮುಂದೆ 525 ವಿಷಯಗಳನ್ನು ಪಟ್ಟಿ ಮಾಡಬೇಕಾಗಿದೆ. ಒತ್ತಡವು ಅಗಾಧವಾಗಿದೆ, ನ್ಯಾಯಾಧೀಶರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ ಪೀಠದ ಮುಂದೆ ಸುಮಾರು 45 ರಿಂದ 50 ಪ್ರಕರಣಗಳಿವೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು. ವಿಶೇಷ ಪೀಠಗಳ ರಚನೆ: ಪ್ರಕರಣಗಳ ಪಟ್ಟಿ ಸುವ್ಯವಸ್ಥಿತಗೊಳಿಸಲು ನೋಂದಣಿಗೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ನಿರ್ದೇಶನಗಳನ್ನು ನೀಡಿದ್ದಾರೆ. ತೆರಿಗೆ ವಿಷಯಗಳು, ಅಪಘಾತಗಳ ಪ್ರಕರಣ, ಕ್ರಿಮಿನಲ್​ ಮೇಲ್ಮನವಿಗಳು ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಮೇಲ್ಮನವಿಗಳನ್ನು ಮುಂದಿನ ವಾರದಿಂದ ವಿಚಾರಣೆ ಮಾಡಲು ವಿಶೇಷ ಪೀಠಗಳನ್ನು ರಚಿಸಲಾಗಿದೆ. ಕೆಲಸದ ಒತ್ತಡ ಕಡಿಮೆ ಮಾಡಲು ಪ್ರಕರಣಗಳನ್ನು ಪಟ್ಟಿ ಮಾಡಲು ತಂತ್ರಜ್ಞಾನ ಬಳಸುವ ಬಗ್ಗೆಯೂ ಉಚ್ಛನ್ಯಾಯಲವು ಯೋಜಿಸಿದೆ.
ಇಂದು ನಮ್ಮ ದೇಶದಲ್ಲಿ ಕಂಡುಬರುವ ಅತ್ಯಂತ ದೊಡ್ಡ ವಿಪರ್ಯಾಸಗಳಲ್ಲಿ ನಾವು ತಿನ್ನುವ ಆಹಾರವೂ ಒಂದು. 2018–19ರಲ್ಲಿ ನಮ್ಮ ದೇಶದ ವ್ಯವಸಾಯೋತ್ಪನ್ನವು 285 ಮಿಲಿಯನ್ ಟನ್ನುಗಳಾಗಿದ್ದು, ಜಗತ್ತಿನಲ್ಲೇ ಅತಿ ಹೆಚ್ಚಿನ ಉತ್ಪಾದನೆಗಳಲ್ಲಿ ಒಂದು. ಆದರೂ, ಜಗತ್ತಿನಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಮೂರನೇ ಒಂದು ಭಾಗ ನಮ್ಮ ದೇಶದಲ್ಲಿಯೇ ಕಂಡುಬರುತ್ತಾರೆ. ಐದು ವರ್ಷ ತುಂಬುವುದರೊಳಗೆ ಸಾವನ್ನಪ್ಪುವ ಅರ್ಧಕ್ಕಿಂತ ಹೆಚ್ಚು ಮಕ್ಕಳು ಪೌಷ್ಟಿಕತೆಯ ಕೊರತೆಯಿಂದ ಸಾಯುತ್ತಾರೆ. ಇಂದು, ನಮ್ಮ ದೇಶದ ಮಕ್ಕಳಲ್ಲಿ ಅಪೌಷ್ಟಿಕತೆ ಎನ್ನುವುದು ಮೂರು ವಿವಿಧ ಸಮಸ್ಯೆಗಳನ್ನೊಳಗೊಂಡಿದೆ - ಕಡಿಮೆ ಪೌಷ್ಟಿಕತೆ, ಸೂಕ್ಷ್ಮಪೌಷ್ಟಿಕಾಂಶಗಳ ಕೊರತೆ, ಮತ್ತು ಬೊಜ್ಜು. ಮಕ್ಕಳ ಪೋಷಣೆಯನ್ನು ಉತ್ತಮಗೊಳಿಸಲು ಭಾರತವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆರು ವರ್ಷದೊಳಗಿನ ಮಕ್ಕಳಲ್ಲಿ ವ್ಯಾಪಕವಾಗಿ ಕಂಡು ಬರುವ ಕಡಿಮೆ ಹುಟ್ಟುತೂಕ, ರಕ್ತಹೀನತೆ ಹಾಗೂ ಕುಂಠಿತ ಬೆಳವಣಿಗೆ ಇವುಗಳನ್ನು 2022ರ ಹೊತ್ತಿಗೆ ಕಡಿಮೆ ಮಾಡುವ ಉದ್ದೇಶದಿಂದ 2018ರಲ್ಲಿ ಪ್ರಾರಂಭವಾದ ಪೋಷಣ್ ಅಭಿಯಾನ್ ಅಥವಾ ನ್ಯಾಷನಲ್ ನ್ಯೂಟ್ರಿಷನ್ ಮಿಷನ್(NNM), ಇಂತಹ ಯೋಜನೆಗಳಲ್ಲಿ ಒಂದಾಗಿದೆ. ಈ ರೀತಿಯ ಯೋಜನೆಗಳನ್ನು ಜಾರಿ ಮಾಡುವುದರೊಂದಿಗೆ ಅವುಗಳನ್ನು ಉತ್ತಮಗೊಳಿಸಲು ಹಾಗೂ ಪರಿಷ್ಕರಿಸಲು, ಅವುಗಳ ಪರಿಣಾಮಕಾರಿತ್ವವನ್ನು ಪರಿವೀಕ್ಷಿಸುವುದೂ ಬಹಳ ಮುಖ್ಯ. ನಮ್ಮ ದೇಶದಲ್ಲಿನ ಅಪೌಷ್ಟಿಕತೆಯ ಮೂರು ಮುಖಗಳನ್ನು ಅರ್ಥಮಾಡಿಕೊಳ್ಳಲು, ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (Indian Institute of Science) ಸಂಶೋಧಕರು ಅಧ್ಯಯನದಲ್ಲಿ ಉಪಯೋಗಿಸಿರುವ ಮಾನುಷ್ ಎಂಬ, ಶ್ರೇಣೀಕರಿಸುವ ಒಂದು ಹೊಸ ವಿಧಾನವನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಕ್ವಿಟಿ ಇನ್ ಹೆಲ್ತ್ ನಲ್ಲಿ ಪ್ರಕಟಿಸಲಾಗಿದೆ. ಯೋಜನೆಗಳನ್ನು ನಿರೂಪಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುವವರಿಗೆ ಅವುಗಳನ್ನು ಯೋಜಿಸುವುದಲ್ಲದೆ ಸಂಪನ್ಮೂಲಗಳನ್ನೂ ಹಣವನ್ನೂ ನಿಗದಿಪಡಿಸಲು ನೆರವಾಗಲು, ಯೋಜನೆಗಳ ಪರಿಣಾಮಕಾರಿತ್ವವನ್ನು ಬಿಂಬಿಸುವ - SDG ಸೂಚ್ಯಂಕ, ಆಹಾರ ಮತ್ತು ಪೋಷಣಾ ಭದ್ರತೆಯ ವಿಶ್ಲೇಷಣೆ, ಮತ್ತು ನೀತಿ ಆಯೋಗದ ಆರೋಗ್ಯ ಸೂಚ್ಯಂಕ ಮುಂತಾದ ಹಲವಾರು ಆರೋಗ್ಯ ಮತ್ತು ಪೋಷಣೆಯ ಸೂಚ್ಯಂಕಮಾಪಕಗಳನ್ನು ನಿರ್ಮಿಸಲಾಗಿದೆ. ಈ ಸೂಚ್ಯಂಕಗಳನ್ನು ಪರಿಶೀಲಿಸಿದರೆ, ರೇಖೀಯ ಒಟ್ಟುಗೂಡಿಸುವಿಕೆ ಅಥವಾ ಸರಳ ಸರಾಸರಿ ವಿಧಾನವು ಪ್ರಚಲಿತವಾಗಿರುವುದು ಕಂಡು ಬರುತ್ತದೆ. ಈ ವಿಧಾನದಲ್ಲಿ, ಪಾಲಿಸಿಯ ಎಲ್ಲಾ ಕಾರ್ಯಾಚರಣೆಗಳನ್ನು ವಿವಿಧ ಮಾನದಂಡಗಳಲ್ಲಿ ಅಳೆದು, ಅವೆಲ್ಲವನ್ನೂ ಒಟ್ಟುಗೂಡಿಸಿ ತೆಗೆದ ಒಂದು ಸಂಯೋಜಿತ ಸೂಚ್ಯಂಕವನ್ನು ಕಾರ್ಯಾಚರಣೆಯ ವಿವಿಧ ಕ್ಷೇತ್ರಗಳ ಸೂಚಿಗಳಾಗಿ ನಿರೂಪಿಸುತ್ತಾರೆ. ಆದರೆ, ಇದು ಕೆಲವು ಕ್ಷೇತ್ರಗಳಲ್ಲಿನ ಕಳಪೆ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಮರೆಮಾಡಿ, ಅಸಮ ಬೆಳವಣಿಗೆಯನ್ನು ಮುಚ್ಚಿಹಾಕುತ್ತದೆ. “ಅಂಕಗಣಿತದ ಸರಾಸರಿ ಲೆಕ್ಕವನ್ನಾಧರಿಸಿ ತೆಗೆದ ಸಂಯೋಜಿತ ಸೂಚ್ಯಂಕದಲ್ಲಿ, ಒಂದು ಆಯಾಮದಲ್ಲಿನ ಕಳಪೆ ಕಾರ್ಯಾಚರಣೆಯು - ಉದಾ: ಕೃಶವಾಗುವಿಕೆ - ಕುಂಠಿತ ಬೆಳವಣಿಗೆಯ ಆಯಾಮದಲ್ಲಿನ ಉತ್ತಮ ಕಾರ್ಯಾಚರಣೆಯಿಂದ ಮುಚ್ಚಿಹೋಗಬಹುದು.” ಎಂದು ಮುಂಬೈ ಐಐಟಿಯ ಸೆಂಟರ್ ಫಾರ್ ಟೆಕ್ನಾಲಜಿ ಆಲ್ಟರ್ನೆಟಿವ್ಸ್ ಫಾರ್ ರೂರಲ್ ಏರಿಯಾಸ್ (CTARA) ನಡೆಸುತ್ತಿರುವ ಅಧ್ಯಯನದಲ್ಲಿ ಹಿರಿಯ ಸಂಶೋಧಕರಾಗಿರುವ ಆಯುಷಿ ಜೈನ್ ಹೇಳುತ್ತಾರೆ. ಮಾನವ ಅಭಿವೃದ್ಧಿ ಸೂಚ್ಯಂಕವನ್ನು (HDI) ಲೆಕ್ಕ ಹಾಕುವಲ್ಲಿ ಉಪಯೋಗಿಸಿರುವ ಜಾಮಿತೀಯ ಸರಾಸರಿ ಕೂಡ ಇದಕ್ಕೆ ಹೊರತಲ್ಲ. “ಒಂದು ದೇಶದ ಆರ್ಥಿಕವಲಯದ ಪ್ರಗತಿ, ಆರೋಗ್ಯ ರಕ್ಷಣೆಯ ನೀರಸ ಕಾರ್ಯಚಟುವಟಿಕೆಯನ್ನು ಮರೆಮಾಡಿಬಿಡಬಹುದು” ಎನ್ನುತ್ತಾರೆ. ಮೇಲ್ಕಂಡ ವಿಧಾನಗಳ ಇತಿ ಮಿತಿಗಳನ್ನು ಪರಿಹರಿಸಿ, ಸೂಚ್ಯಂಕವನ್ನು ಲೆಕ್ಕಹಾಕಲು ಸಂಶೋಧಕರು ಮಾನುಷ್ ತಂತ್ರವನ್ನು ಬಳಸಿದರು. ಈ ಅಧ್ಯಯನದಲ್ಲಿ ಪಾಲ್ಗೊಂಡಿರುವ CTARAನ ಪ್ರೊ. ಸತೀಶ್ ಅಗ್ನಿಹೋತ್ರಿ ಅವರು, “ಅಪೌಷ್ಟಿಕತೆ ಎಂಬುದು, ಕುಂಠಿತ ಬೆಳವಣಿಗೆ, ಕಡಿಮೆ ತೂಕ, ಬೊಜ್ಜು ಹಾಗೂ ರಕ್ತಹೀನತೆಯಿಂದಾದ ಅನೀಮಿಯಾ ಮುಂತಾದ ಅನೇಕ ಮುಖಗಳುಳ್ಳ ‘ಬಹುಆಯಾಮ’ ಸಮಸ್ಯೆ. ಮಾನುಷ್ ತಂತ್ರವು ಎಲ್ಲಾ ಸೂಚ್ಯಂಕದ ಬಿಡಿ ಒಳಗೊಳ್ಳುತ್ತದೆ. ಜಾರಿಗೊಳಿಸಿದ ಯೋಜನೆಯು ಎಲ್ಲಾ ಅಂಶಗಳನ್ನೂ ಉತ್ತಮಗೊಳಿಸುತ್ತಾ ಒಂದು ಅಂಶವನ್ನು ಕಡೆಗಣಿಸಿದರೆ ಸೂಚ್ಯಂಕವು ದಂಡ ವಿಧಿಸುತ್ತದೆ. ಉದಾಹರಣೆಗೆ HDI ವಿಷಯದಲ್ಲಿ, ಆರೋಗ್ಯರಕ್ಷಣೆಯಂತಹ ಕಳಪೆಕಾರ್ಯಸೂಚಿಯನ್ನು ಆರ್ಥಿಕ ಬೆಳವಣಿಗೆಯಂತಹ ಉತ್ತಮಕಾರ್ಯಸೂಚಿಯೊಂದಿಗೆ ಹೋಲಿಸಿ ಅದನ್ನು ತ್ವರಿತಗತಿಯಲ್ಲಿ ಉತ್ತಮಗೊಳಿಸಬೇಕು, ಇದರಿಂದ ವಿವಿಧ ಸೂಚಿಗಳ ನಡುವಿನ ಅಂತರ ಕಡಿಮೆಯಾಗಿ ಬೆಳವಣಿಗೆ ಸಮತೋಲಿತವಾಗುತ್ತದೆ ಎಂದು ಮಾನುಷ್ ಸೂಚಿಸುತ್ತದೆ. ಪ್ರಸ್ತುತ ಅಧ್ಯಯನದಲ್ಲಿ, ಅಪೌಷ್ಟಿಕತೆಯ ತ್ರಿಮುಖ ಸಮಸ್ಯೆಗೆ ಸೂಚ್ಯಂಕವನ್ನು ತಯಾರಿಸಲು ಸಂಶೋಧಕರು ನಾಲ್ಕು ಮಾನದಂಡಗಳನ್ನು ಪರಿಗಣಿಸಿದರು - ಕಡಿಮೆ ಪೌಷ್ಟಿಕತೆಯನ್ನು ಸೂಚಿಸುವ ಕುಂಠಿತ ಬೆಳವಣಿಗೆ ಮತ್ತು ಕೃಶ ದೇಹ ಪ್ರಮಾಣ, ಸೂಕ್ಷ್ಮಪೌಷ್ಟಿಕಾಂಶಗಳ ಕೊರತೆಯನ್ನು ಸೂಚಿಸುವ ಅನೀಮಿಯಾದ ಪ್ರಮಾಣ, ಹಾಗೂ WHO ಸೂಚಿಸುವ, ಮಗುವಿನ ಬೆಳವಣಿಗೆಯ ಮಾನದಂಡದ ತೂಕ ಮತ್ತು ಎತ್ತರದ ನಡುವಿನ ಅನುಪಾತವು ಎರಡಕ್ಕಿಂತ ಹೆಚ್ಚಿರುವುದನ್ನು ಸೂಚಿಸುವ ಬೊಜ್ಜು. 2005–06 ಮತ್ತು 2015–16ರಲ್ಲಿ ಕ್ರಮವಾಗಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ೩ ಮತ್ತು ೪ (NFHS 3 & 4) ಹಾಗೂ 2016–18ರಲ್ಲಿ ನಡೆಸಿದ ವ್ಯಾಪಕ ರಾಷ್ಟ್ರೀಯ ಪೌಷ್ಟಿಕತೆ ಸಮೀಕ್ಷೆಯಲ್ಲಿ (CNNS) ಪಾಲ್ಗೊಂಡ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಮತ್ತು ಕುಟುಂಬ ಆರೋಗ್ಯದ ದತ್ತಾಂಶವನ್ನು ಸಂಗ್ರಹಿಸಿ, ಮಾನುಷ್ ಆಧರಿತ, ೦ ಇಂದ 1 ಶ್ರೇಣಿಯ ಸೂಚ್ಯಂಕದಲ್ಲಿ ಲೆಕ್ಕ ಹಾಕಿದರು. ಅಂಕಗಳು ಕಡಿಮೆ ಇದ್ದರೆ ಅಪೌಷ್ಟಿಕತೆಯ ಸಮಸ್ಯೆ ಕಡಿಮೆ ಎಂದು ಮಾನುಷ್ ಸೂಚಿಸುತ್ತದೆ. ಸಂಶೋಧಕರು, ಮಾನುಷ್ ಅಂಕಗಳ ಪ್ರಕಾರ ಅಪೌಷ್ಟಿಕತೆಯ ತೀವ್ರತೆಯನ್ನು ಆಧರಿಸಿ, ರಾಜ್ಯಗಳು ಹಾಗೂ ಜಿಲ್ಲೆಗಳನ್ನು - ಅಲ್ಪ, ಮಧ್ಯಮ, ಗಂಭೀರ, ಆತಂಕಕರ ಮತ್ತು ತೀವ್ರಆತಂಕಕರ ಎಂದು ಐದು ವರ್ಗಗಳಾಗಿ ವಿಂಗಡಿಸಿದರು. ಆಯುಷಿ ಅವರು, “ಜಾಗತಿಕ ಹಸಿವೆ ಸೂಚ್ಯಂಕದ ಪ್ರಕಾರ ಹಸಿವಿನ ಅಳತೆಗೋಲಿನಮೇಲೆ ದೇಶಗಳನ್ನು ಹೇಗೆ ವಿಂಗಡಿಸಿದ್ದಾರೋ ಹಾಗೆಯೇ ತೀವ್ರತೆಯ ಅಳತೆಗೋಲಿನ ಮೇಲೆ ಈ ವಿಂಗಡನೆಯನ್ನು ಮಾಡಲಾಗಿದೆ; ಏಕೆಂದರೆ ಇದು ವ್ಯಾಪಕವಾಗಿ ಅಂಗೀಕರಿಸಲಾದ ಹಾಗೂ ಯೋಜನೆ ನಿರೂಪಕರಿಗೆ ಅರ್ಥವಾಗುವ ವಿಧಾನ” ಎನ್ನುತ್ತಾರೆ. “ಆದರೆ ರಾಜ್ಯಗಳು ಹಾಗೂ ಜಿಲ್ಲೆಗಳ ವಿಂಗಡಣೆಯು ಮಾನುಷ್ ಸೂಚ್ಯಂಕದ ವ್ಯಾಪ್ತಿ ಹಾಗೂ ವಿಸ್ತಾರವನ್ನು ಆಧರಿಸಿದೆ” ಎಂದರು. NFHSನ ಎರಡು ಸಮೀಕ್ಷೆಗಳಲ್ಲಿ, ಕೇರಳ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ರಾಜ್ಯಗಳೂ ಮಾನುಷ್ ಅಂಕದಲ್ಲಿ ಶೇ. 2 ರಿಂದ 25 ರವರೆಗೂ ಇಳಿತವನ್ನು ತೋರಿಸಿರುವುದನ್ನು ಗಮನಿಸಿದರು. 2005 ರಿಂದ 2016ರ ವರೆಗೆ, ಈ ವಿಶ್ಲೇಷಣೆಯಲ್ಲಿ ಪರಿಗಣಿಸಲಾದ ಬಹಳಷ್ಟು ಸೂಚಿಗಳಲ್ಲಿ ಸುಧಾರಣೆಯಾಗಿರುವುದನ್ನು ಇದು ತೋರಿಸುತ್ತದೆ. ಮೇಘಾಲಯವು ಮಾನುಷ್ ಅಂಕದಲ್ಲಿ ಅತಿಹೆಚ್ಚಿನ ಸುಧಾರಣೆ ತೋರಿಸಿತು. ಅದಾದನಂತರ ದೇಶದಲ್ಲೇ ಅತಿ ಹೆಚ್ಚು ಅಪೌಷ್ಟಿಕತೆಯ ಸಮಸ್ಯೆಯನ್ನು ಹೊಂದಿದ್ದ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳು ಸುಧಾರಣೆ ತೋರಿದವು. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೀವ್ರತೆಯ ಮಾನದಂಡದಲ್ಲಿ ಒಳ್ಳೆಯ ಕಾರ್ಯಕ್ಷಮತೆ ತೋರಿದರೂ ಕರ್ನಾಟಕ ಮಾತ್ರ ಗಂಭೀರ ವರ್ಗದಿಂದ ಆತಂಕಕರ ವರ್ಗಕ್ಕೆ ಇಳಿಯಿತು. ಗೋವಾ ರಾಜ್ಯವು ಮಧ್ಯಮದಿಂದ ಗಂಭೀರ ವರ್ಗಕ್ಕೆ ಇಳಿಯಿತು ಅಂದರೆ ಕಳಪೆ ಕಾರ್ಯಕ್ಷಮತೆ ಇದ್ದ ಅಂಶಗಳಲ್ಲಿ ಪ್ರಗತಿ ಸಾಧಿಸಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಕೇರಳ ಹಾಗೂ ಜಮ್ಮು ಮಾತು ಕಾಶ್ಮೀರ ರಾಜ್ಯಗಳು ಮಾನುಷ್ ಅಂಕಗಳಲ್ಲಿ ಸುಧಾರಣೆ ತೋರಿದರೂ ಕ್ರಮವಾಗಿ ಮಧ್ಯಮ ಹಾಗೂ ಗಂಭೀರ ವರ್ಗಗಳಲ್ಲೇ ಮುಂದುವರೆದವು. “ಒಂದು ರಾಜ್ಯವು ಆತಂಕಕರ ವರ್ಗದಿಂದ ಅಲ್ಪ ವರ್ಗಕ್ಕೆ ಸರಿದರೆ, ಅಪೌಷ್ಠಿಕತೆಯಲ್ಲಿ ವೇಗವಾದ ತ್ವರಿತ ಇಳಿತವಾಗಿರುವುದನ್ನು ಸೂಚಿಸುತ್ತದೆ. ಅದನ್ನು ಪ್ರಶಂಸಿಸಬೇಕು ಹಾಗೂ ಆ ರಾಜ್ಯವನ್ನು ಬೇರೆ ರಾಜ್ಯಗಳಿಗೆ ಮಾದರಿ ಎಂದು ಪರಿಗಣಿಸಬೇಕು. ಆದರೆ ಒಂದು ರಾಜ್ಯವು ಆತಂಕಕರ ವರ್ಗದಿಂದ ಗಂಭೀರ ವರ್ಗಕ್ಕೆ ಸರಿದರೆ, ಇಳಿತ ನಿಧಾನ ಹಾಗೂ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಇನ್ನೂ ಹೆಚ್ಚಿನ ಪ್ರಯತ್ನಗಳು ಆಗಬೇಕು ಎಂದು ಸೂಚಿಸುತ್ತದೆ” ಎಂದು ಆಯುಷಿ ವಿವರಿಸುತ್ತಾರೆ. “ಹಾಗೆಯೇ ಒಂದು ರಾಜ್ಯವು ಅದೇ ವರ್ಗದಲ್ಲಿ ಮುಂದುವರೆದರೆ ಅಥವಾ ಕೆಳವರ್ಗಕ್ಕೆ ಜಾರಿದರೆ, (ಮಧ್ಯಮದಿಂದ ಆತಂಕಕರ) ಅದರ ಕಾರಣವನ್ನು ತಿಳಿಯಲು ಆಳವಾದ ಅಧ್ಯಯನವನ್ನು ಮಾಡಬೇಕು ಹಾಗೂ ರಾಜ್ಯ/ಜಿಲ್ಲೆಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ತೀವ್ರತರ ಪ್ರಯತ್ನಗಳನ್ನು ಮಾಡಬೇಕು” ಎಂದು ಹೇಳುತ್ತಾರೆ. ಅದೇ ರೀತಿ, ಇತ್ತೀಚಿನ CNN ಸಮೀಕ್ಷೆಯೊಂದಿಗೆ ಹೋಲಿಸಿದಾಗ ಯಾವ ರಾಜ್ಯಗಳೂ ತೀವ್ರ ಆತಂಕಕರ ವರ್ಗದಲ್ಲಿ ಬರುವುದಿಲ್ಲ ಎಂದು ಕಂಡುಬಂದಿತು. NFHS-4 ಮತ್ತು CNN ಸಮೀಕ್ಷೆಗಳ ನಡುವಿನ ಸಮಯದಲ್ಲಿ ಮಣಿಪುರ, ತ್ರಿಪುರ, ಮಿಝೋರಾಂ ಮತ್ತು ಅಸ್ಸಾಂ ರಾಜ್ಯಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ರಾಜ್ಯಗಳೂ ಮಾನುಷ್ ಅಂಕದಲ್ಲಿ ಗಮನಾರ್ಹವಾಗಿ ಇಳಿದಿರುವುದು ಕಂಡುಬರುತ್ತದೆ. ಈ ಸುಧಾರಣೆಗಳಿಗೆ ಉತ್ತಮ ಆಡಳಿತ ಮತ್ತು ಮೊದಲ ಸಮೀಕ್ಷೆಯ ನಂತರದ ವರ್ಷಗಳಲ್ಲಿ ಅಪೌಷ್ಟಿಕತೆಯನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳೇ ಕಾರಣ ಎಂದು ಹೇಳಬಹುದು. ರಾಜ್ಯಗಳ ಉತ್ತಮ ಕಾರ್ಯಾಚರಣೆಗೆ ನೆರವಾದ ಕ್ರಮಗಳ ಬಗ್ಗೆ ಮಾತನಾಡುತ್ತಾ, ಪ್ರೊ. ಅಗ್ನಿಹೋತ್ರಿ ಅವರು, “ಮೂರು ವರ್ಷವಯಸ್ಸಿನ ಮೇಲ್ಪಟ್ಟ ಮಕ್ಕಳ ಪೂರಕ ಪೋಷಣೆಯ ಮೇಲೆ ಎಷ್ಟು ಹಣ ವೆಚ್ಚ ಮಾಡುವಿರಿ ಎನ್ನುವುದಕ್ಕಿಂತ ತಾಯಿಯ ವಿದ್ಯಾಭ್ಯಾಸ, ಆಕೆಯ ಕಾರ್ಯಭಾರ, ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಹಾಗೂ ಬಯಲು ಶೌಚಾಲಯ ಮುಕ್ತ ಪರಿಸರ ಮೊದಲಾದ ಅಂಶಗಳು ಹೆಚ್ಚು ಪ್ರಸ್ತುತ” ಎನ್ನುತ್ತಾರೆ. “ಅಪೌಷ್ಟಿಕತೆಯ ತಡೆಗೆ ಉತ್ತಮ ಸಮಯವೆಂದರೆ ಜೀವನದ ಮೊದಲ 1000 ದಿನಗಳು: ಅಂದರೆ ಗರ್ಭಾವಸ್ಥೆಯ ಒಂಬತ್ತು ತಿಂಗಳುಗಳು ಹಾಗೂ ಜನನದ ನಂತರದ ಎರಡು ವರ್ಷಗಳು. ಇದನ್ನು ಅನುಸರಿಸಿದ ರಾಜ್ಯಗಳಲ್ಲಿ ಹೆಚ್ಚು ಸಮತೋಲನ ಬೆಳವಣಿಗೆ ಕಂಡುಬಂದಿದೆ” ಎಂದು ಹೇಳುತ್ತಾರೆ. NFHS-4 ದತ್ತಾಂಶದ ಜಿಲ್ಲಾಮಟ್ಟದ ವಿಶ್ಲೇಷಣೆಯಲ್ಲಿ, ದೇಶದ ಮಧ್ಯಭಾಗದಿಂದ ಸೀಮೆಗಳತ್ತ ಸರಿದಂತೆ ಅಪೌಷ್ಟಿಕತೆಯ ತೀವ್ರತೆ ಕಡಿಮೆಯಾಗುವುದು ಕಂಡುಬಂತು. ಅಪೌಷ್ಟಿಕತೆಯು ಆತಂಕಕರ ಮತ್ತು ತೀವ್ರ ಆತಂಕಕರ ಮಟ್ಟದಲ್ಲಿರುವ ಬಹುತೇಕ ಜಿಲ್ಲೆಗಳು ಮಧ್ಯಪ್ರದೇಶ, ಉತ್ತರಪ್ರದೇಶ, ಜಾರ್ಖಂಡ್, ಬಿಹಾರ, ರಾಜಾಸ್ಥಾನ ಹಾಗೂ ಗುಜರಾತ್ ರಾಜ್ಯಗಳಲ್ಲಿವೆ. ಅದೇ ರಾಜ್ಯಗಳಲ್ಲಿನ ಹಲವು ಜಿಲ್ಲೆಗಳು ಮಾನುಷ್ ಅಂಕದಲ್ಲಿ ವ್ಯತ್ಯಾಸ ತೋರಿವೆ. ಒರಿಸ್ಸಾ ರಾಜ್ಯದಲ್ಲಿ ಮಾನುಷ್ ಅಂಕಿಗಳ ವ್ಯಾಪ್ತಿ 0.21 ರಿಂದ 0.60 ವರೆಗೆ ಇದ್ದು, ಅಪೌಷ್ಟಿಕತೆಯ ಇಳಿತ ಅಸಮಾನವಾಗಿರುವುದನ್ನು ಸೂಚಿಸುತ್ತದೆ. “ಆಡಳಿತದ ಮೂಲ ಸೌಕರ್ಯಗಳೂ ಕಾರ್ಯವಿಧಾನಗಳೂ ಒಂದೇ ಆದರೂ ರಾಜ್ಯದೊಳಗೆ ಅಸಮಾನ ಕಾರ್ಯಾಚರಣೆ ಇರುವುದು ಆಡಳಿತದಲ್ಲಿನ ಲೋಪವನ್ನು ಸೂಚಿಸುತ್ತದೆ” ಎಂದು ಆಯುಷಿ ಹೇಳುತ್ತಾರೆ. “ವಿವಿಧ ರಾಜ್ಯಗಳಲ್ಲಿ ಉತ್ತಮ ಹಾಗೂ ಕಳಪೆ ಕಾರ್ಯಾಚರಣೆ ತೋರುವ ಜಿಲ್ಲೆಗಳು ಒಂದೆಡೆ ಗುಂಪುಗೂಡುವುದು ನಮ್ಮ ಅಂತರಜಿಲ್ಲಾ ಅಧ್ಯಯನದಲ್ಲಿ ಕಂಡುಬಂತು. ಈ ಗುಂಪುಗಳು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (NSSO) ಏಕರೂಪ ವಲಯಗಳೊಂದಿಗೆ ತಾಳೆಹೊಂದುವುದು ಕುತೂಹಲಕಾರಿ ಅಂಶ”ಎಂದು ಅವರು ಹೇಳಿದರು. ಈ 88 NSSO ವಲಯಗಳನ್ನು ಭೌಗೋಳಿಕ ಲಕ್ಷಣಗಳು, ಜನಸಂಖ್ಯಾ ಸಾಂದ್ರತೆ ಹಾಗೂ ಬೆಳೆ ಮಾದರಿ ಅಲ್ಲದೆ ಇನ್ನಿತರ ಅಂಶಗಳ ಸಾಮ್ಯತೆಯನ್ನು ಆಧರಿಸಿ ರೂಪಿಸಲಾಗಿತ್ತು. 2018ರ ದಿ ನ್ಯಾಷನಲ್ ನ್ಯೂಟ್ರಿಷನ್ ಮಿಷನ್ (ರಾಷ್ಟ್ರೀಯ ಪೋಷಣಾ ನಿಗಮ), ವ್ಯಾಪಕವಾಗಿ ಕುಂಠಿತ ಬೆಳವಣಿಗೆ ಇರುವುದರ ಆದಾರದ ಮೇಲೆ ಜಿಲ್ಲೆಗಳನ್ನು ವರ್ಗೀಕರಿಸಿತು. ಅಲ್ಪಪೋಷಣೆ ಎನ್ನುವುದು ಕುಂಠಿತ ಬೆಳವಣಿಗೆ, ಕೃಶವಾಗುವಿಕೆ ಹಾಗೂ ರಕ್ತಹೀನತೆಯ ಒಟ್ಟು ಪರಿಣಾಮವಾದ್ದರಿಂದ, ಕುಂಠಿತ ಬೆಳವಣಿಗೆಯೊಂದನ್ನೇ ಪರಿಗಣಿಸಿ ಯೋಜನೆ ಜಾರಿ ಮಾಡುವುದರಿಂದ ಹಣ ಹಾಗೂ ಸಂಪನ್ಮೂಲಗಳನ್ನು ಹಂಚುವುದು ಅಸಮರ್ಪಕವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. “ಎಲ್ಲಾ ರೋಗಕ್ಕೂ ಒಂದೇ ಮದ್ದು” ಎನ್ನುವ ಮಾರ್ಗವನ್ನು ಬಿಟ್ಟು, NSS ವಲಯಗಳ ಮೇಲೆ ಕೇಂದ್ರೀಕರಿಸಿ, ಸಂದರ್ಭಕ್ಕೆ ತಕ್ಕ ಕಾರ್ಯಯೋಜನೆಗಳನ್ನು ರೂಪಿಸಲು ಮಾನುಷ್ ಸಂಯೋಜಿತ ಸೂಚ್ಯಂಕವು ಸಮರ್ಥ ಬೆಂಬಲ ವ್ಯವಸ್ಥೆಯಾಗಬಹುದು ಎಂದು ಆಯುಷಿ ಅವರು ಹೇಳುತ್ತಾರೆ. ಜಿಲ್ಲೆಗಳ ಮಾನುಷ್ ಅಂಕಗಳನ್ನು ವಿಶ್ಲೇಷಿಸಿ ಆದ್ಯತೆಯ ಆಧಾರದ ಮೇಲೆ ಅವುಗಳನ್ನು ಮೂರು ಹಂತಗಳಾಗಿ ವರ್ಗೀಕರಿಸಲಾಯಿತು. ಮೊದಲನೇ ಹಂತಕ್ಕೆ ಎಲ್ಲಕ್ಕಿಂತ ಹೆಚ್ಚು ಆದ್ಯತೆ. ಮಾನುಷ್ ಅಂಕಿಗಳನ್ನು ಆಧರಿಸಿದ ವರ್ಗೀಕರಣದಲ್ಲಿ ಮೊದಲನೇ ಹಂತದಲ್ಲಿ ಬರುವ 45 ಜಿಲ್ಲೆಗಳಲ್ಲಿ ಎಂಟು ಜಿಲ್ಲೆಗಳು NNMನ 3ನೇ ಹಂತದಲ್ಲೂ ಮಿಕ್ಕ ಜಿಲ್ಲೆಗಳು NNMನ 2ನೇ ಹಂತದಲ್ಲೂ ಬಂದಿರುವುದನ್ನು ಸಂಶೋಧಕರು ಗಮನಿಸಿದರು. ಈ ಅಸಮತೆಯು, ಯೋಜನೆ ಜಾರಿಗೊಳಿಸಿರುವ ಕ್ರಮಗಳು, ನಿಯೋಜನೆಯ ಧ್ಯೇಯೋದ್ದೇಶಗಳೊಂದಿಗೆ ತಾಳೆಯಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ. “ಅತ್ಯುತ್ತಮ ಹಾಗೂ ಅತಿಕಳಪೆ ಕಾರ್ಯಾಚರಣೆಯುಳ್ಳ ಸೂಚಿಗಳು, ವಿವಿಧ ವಲಯಗಳಲ್ಲಿ ಬೆಳವಣಿಗೆಯ ವ್ಯತ್ಯಾಸಗಳು ಮತ್ತು ಸೂಚಿಗಳ ನಡುವಿನ ಅಸಮಾನ ಅಭಿವೃದ್ಧಿಯ ಹರವು ಮೊದಲಾದವನ್ನು ಗುರುತಿಸಿ, ಅವಶ್ಯಕತೆಗೆ ತಕ್ಕಂತೆ ಯೋಜನೆಗಳನ್ನು ರೂಪಿಸಲು ಮಾನುಷ್ ಅಂಕಗಳು ನೆರವಾಗುತ್ತವೆ” ಎಂದು ಪ್ರೊಫೆಸರ್ ಅಗ್ನಿಹೋತ್ರಿ ಹೇಳುತ್ತಾರೆ. ಈ ರೀತಿ ವಿಕೇಂದ್ರೀಕೃತಗೊಳಿಸಿ, ವಿಶಿಷ್ಟ ಯೋಜನೆಗಳನ್ನು ರೂಪಿಸಿ ಜಾರಿ ಮಾಡುವುದರಿಂದ ಭಾರತವು ಅಪೌಷ್ಟಿಕತೆಯ ತ್ರಿಮುಖ ಸಮಸ್ಯೆಯನ್ನು ಎದುರಿಸುವಲ್ಲಿ ಯಶಸ್ವಿಯಾಗಬಹುದು. ಇಲ್ಲಿ ಉಲ್ಲೇಖಿಸಲಾದ, ಈ ಅಧ್ಯಯನದಲ್ಲಿ ನಿರತರಾಗಿರುವ ಸಂಶೋಧಕರಿಗೆ ಈ ಲೇಖನವನ್ನು ತೋರಿಸಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. Source: Assessing inequalities and regional disparities in child nutrition outcomes in India using MANUSH – a more sensitive yardstick
October 16, 2022 October 16, 2022 ram pargeLeave a Comment on ನಾಳೆ ವಿಶೇಷವಾದ ಶುಕ್ರವಾರ! ಬರೋಬ್ಬರಿ ಐದು ವರ್ಷಗಳ ಕಾಲ! ಈ 8 ರಾಶಿಯವರಿಗೆ ನಾಳೆ ವಿಶೇಷವಾದ ಶುಕ್ರವಾರ! ಬರೋಬ್ಬರಿ ಐದು ವರ್ಷಗಳ ಕಾಲ! ಈ 8 ರಾಶಿಯವರಿಗೆ ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಾಳೆ ವಿಶೇಷವಾದಂತಹ ಶುಕ್ರವಾರ ನಾಳೆಯಿಂದ ಈ ಎಂಟು ರಾಶಿಯವರಿಗೆ ಭಾರಿ ಅದೃಷ್ಟ ಸಮಯ ಎನ್ನುವುದು ಯಾವಾಗಲೂ ಒಂದೇ ತರ ಇರುವುದಿಲ್ಲ ಒಂದು ಬಾರಿ ತುಂಬಾ ಉನ್ನತ ಮಟ್ಟದಲ್ಲಿದ್ದರೆ ಇನ್ನೊಂದು ಬಾರಿ ತೀರ ಸಾಮಾನ್ಯವಾಗಿ ಇರುತ್ತದೆ ಎಲ್ಲವನ್ನು ಅರ್ಥ ಮಾಡಿಕೊಂಡು ಹೋದರೆ ಮಾತ್ರ ಜೀವನ ಸಾಗಿಸಬಹುದು ಇದೀಗ ಬರೋ ಬರಿ ಐದು ವರ್ಷಗಳ ಕಾಲ ಈ ಎಂಟು ರಾಶಿಯವರಿಗೆ ರಾಜಯೋಗ ಮತ್ತು ಗುರುಬಲ ಆರಂಭವಾಗಲಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ಈ ದಿನ ತಿಳಿಯೋಣ ಬನ್ನಿ, ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512 ಹೌದು, ಈ ಎಂಟು ರಾಶಿಯ ಜಾತಕದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಈ ರಾಶಿಯವರ ಎಲ್ಲಾ ಕಷ್ಟಗಳು ನಿವಾರಣೆಯಾಗಿ ಮುಂದಿನ ದಿನಗಳಲ್ಲಿ ಸಂತೋಷದ ದಿನಗಳನ್ನು ಕಳೆಯಲಿದ್ದಾರೆ ಈ ರಾಶಿಯವರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಇರುವುದರಿಂದ ಮಾಡುವ ಎಲ್ಲ ಕೆಲಸ ಕಾರ್ಯಗಳು ಯಶಸ್ಸನ್ನು ಸಾಧಿಸಲಿದ್ದಾರೆ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದ್ದು ಇನ್ನಷ್ಟು ಪ್ರಯತ್ನ ಮಾಡಿದರೆ ತಮ್ಮ ಬಯಕೆಯ ಕೆಲಸ ಸಿಗುವ ಸಾಧ್ಯತೆ ಇದೆ ಈ ರಾಶಿಯವರು ಯಾವುದೇ ಕಾರಣಕ್ಕೂ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಳ್ಳಬಾರದು ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ಇವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಇನ್ನು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಳ್ಳೆಯ ಉದ್ಯೋಗ ಸಿಗಲಿದೆ ಹಣಕಾಸಿನ ವಿಷಯಗಳಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಹಣಕಾಸಿನ ವಹಿವಾಟು ಸರಾಗವಾಗಿರುವ ಕಾರಣ ಚಿಂತೆ ಕೂಡ ಇರುವುದಿಲ್ಲ ಸಾಲದ ಮೇಲೆ ಹೊಸ ಮನೆ ಅಥವಾ ಹೊಸ ವಾಹನ ಖರೀದಿಸಲು ಯೋಚಿಸುತ್ತಿದ್ದರೆ ಅರ್ಜಿ ಸಲ್ಲಿಸಲು ಇಂದು ಒಳ್ಳೆಯ ದಿನ ಈ ಎಂಟು ರಾಶಿಯ ಜನರಿಗೆ ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದ್ದು ಬಂದ ಹಣವನ್ನು ಹಾಳು ಮಾಡಬೇಡಿ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಿ ಈ ಹಣವನ್ನು ಮಕ್ಕಳ ಭವಿಷ್ಯಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ ಉಳಿತಾಯ ಮಾಡಿ ಈ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳು ಬರಲಿದ್ದು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಎಂದು ಕಾಣದ ಲಾಭವನ್ನು ಗಳಿಸಲಿದ್ದಾರೆ ಈ ಸಮಯದಲ್ಲಿ ನಿಮ್ಮ ಸಂಬಂಧಿಕರು ನಿಮ್ಮ ಸಹಾಯವನ್ನು ಕೇಳಿಕೊಂಡು ಬರುತ್ತಾರೆ ಇನ್ನು ಉದ್ಯಮಿಗಳಿಗೆ ಲಾಭಕರ ದಿನವಾಗಿರುತ್ತದೆ ಈ ಎಲ್ಲ ಲಾಭವನ್ನು ಪಡೆಯುತ್ತಿರುವಂತಹ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ: ತುಲಾ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ಧನು ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ವಿಭೂತಿ ತುಂಬಿ ತಾಂಡುವರೇ | ಪ್ರೇತಗಳ ಹುಯ್ಯಲ್ಲಿ ಗೋ ಎಂದು ನಿಡಿದವರೇ ಸುಯ್ಯಲ್ಲಿ ಸೋಂಕಲಿಸದೆ ಘನದ ಯೋಗದಲಿದ್ದು ನೋಡ ಬಂದ ಕಂತುನ ನೋಡಿ ಬೂದಿ ಮಾಡುವರೇ ಪ ಭಿಲ್ಲನಾಗಿ ಕುಲವ ಕಳೆವರೆ | ನರನ ಬಲವು ಮಲ್ಲಯುದ್ಧ ಮಾಡಿ ತಿರುವರೆ | ಬಲ್ಲಾತನಾಗಿ ಫುಲ್ಲನೇತ್ರಗೆ ರತಿ ಗೆಲುವರೆ || ಸಲ್ಲದಂಗವ ತೋರಿ ನೀ ತಿರುಕನಾಗಿ ತಿರುಗುತ ಮತ್ತೆಲ್ಲ ಮುನಿಗಳ ಸತಿಯರ ಧರ್ಮವನಳಿವರೆ 1 ಕಣ್ಣಿಲಿ ಕಿಚ್ಚು ಗರೆವರೆ | ವರೇಣ್ಯನಾಗಿಹೆಣ್ಣಿಗೆಯ ರಂಗ ಮಾರುವರೆ ಶ-ರಣ್ಯನಾಗಿ ಸಣ್ಣವನ ಶಿರವ ತರುವರೆ |ಮಣ್ಣಿನ ಭಂಡಿಯನೇರಿ ಕಲ್ಲಿನ ಬಿಲ್ಲನೇರಿಸಿ |ಮುಪ್ಪುರಗಳ ಗೆಲಿದು ಸುಡುಗಾಡ ಸೇರುವರೆ 2 ಬತ್ತಲೆ ಕುಣಿವುತಲಿರುವರೆ | ಸ್ಮøತಿಕತ್ತಿನಾಗಿ ಎತ್ತನೇರಿಕೊಂಡು ಮೆರೆವರೆ |ಪುಣ್ಯಾತ್ಮನಾಗಿ | ಸತ್ತನೀ ಚರ್ಮವ ಪೊರುವರೆ |ಉತ್ತಮ ರುಕ್ಮವರ್ಣದ ಜಡೆಯುಳ್ಳ ಸದಾಶಿವನ |ನಂಜಿಗಂಜದೆ ಸವಿಮಾಡಿ ಬಿಗಿಬಿಗಿ ಸುರಿವರೆ 3 -------------- ರುಕ್ಮಾಂಗದರು × ರುಕ್ಮಾಂಗದರು ವಿಭೂತಿ ತುಂಬಿ ತಾಂಡುವರೇ | ಪ್ರೇತಗಳ ಹುಯ್ಯಲ್ಲಿ ಗೋ ಎಂದು ನಿಡಿದವರೇ ಸುಯ್ಯಲ್ಲಿ ಸೋಂಕಲಿಸದೆ ಘನದ ಯೋಗದಲಿದ್ದು ನೋಡ ಬಂದ ಕಂತುನ ನೋಡಿ ಬೂದಿ ಮಾಡುವರೇ ಪ ಭಿಲ್ಲನಾಗಿ ಕುಲವ ಕಳೆವರೆ | ನರನ ಬಲವು ಮಲ್ಲಯುದ್ಧ ಮಾಡಿ ತಿರುವರೆ | ಬಲ್ಲಾತನಾಗಿ ಫುಲ್ಲನೇತ್ರಗೆ ರತಿ ಗೆಲುವರೆ || ಸಲ್ಲದಂಗವ ತೋರಿ ನೀ ತಿರುಕನಾಗಿ ತಿರುಗುತ ಮತ್ತೆಲ್ಲ ಮುನಿಗಳ ಸತಿಯರ ಧರ್ಮವನಳಿವರೆ 1 ಕಣ್ಣಿಲಿ ಕಿಚ್ಚು ಗರೆವರೆ | ವರೇಣ್ಯನಾಗಿಹೆಣ್ಣಿಗೆಯ ರಂಗ ಮಾರುವರೆ ಶ-ರಣ್ಯನಾಗಿ ಸಣ್ಣವನ ಶಿರವ ತರುವರೆ |ಮಣ್ಣಿನ ಭಂಡಿಯನೇರಿ ಕಲ್ಲಿನ ಬಿಲ್ಲನೇರಿಸಿ |ಮುಪ್ಪುರಗಳ ಗೆಲಿದು ಸುಡುಗಾಡ ಸೇರುವರೆ 2 ಬತ್ತಲೆ ಕುಣಿವುತಲಿರುವರೆ | ಸ್ಮøತಿಕತ್ತಿನಾಗಿ ಎತ್ತನೇರಿಕೊಂಡು ಮೆರೆವರೆ |ಪುಣ್ಯಾತ್ಮನಾಗಿ | ಸತ್ತನೀ ಚರ್ಮವ ಪೊರುವರೆ |ಉತ್ತಮ ರುಕ್ಮವರ್ಣದ ಜಡೆಯುಳ್ಳ ಸದಾಶಿವನ |ನಂಜಿಗಂಜದೆ ಸವಿಮಾಡಿ ಬಿಗಿಬಿಗಿ ಸುರಿವರೆ 3
ರಾಹುಲ್‌ ಗಾಂಧಿ ಹಾಗೂ ಅವರ ತಾಯಿ ಬೇಲ್‌ ಮೇಲೆ ಹೊರಗೆ ಇದ್ದಾರೆ. ಕಮಿಷನ್‌ ತೆಗೆದುಕೊಳ್ಳುವುದರಲ್ಲಿ ಕಾಂಗ್ರೆಸ್‌ನವರು ಪಿತಾಮಹರು. ಅವರಿಗೆ ಬಿಜೆಪಿ ಹಾಗೂ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು. Govindaraj S First Published Oct 3, 2022, 10:51 PM IST ಹಾವೇರಿ (ಅ.03): ರಾಹುಲ್‌ ಗಾಂಧಿ ಹಾಗೂ ಅವರ ತಾಯಿ ಬೇಲ್‌ ಮೇಲೆ ಹೊರಗೆ ಇದ್ದಾರೆ. ಕಮಿಷನ್‌ ತೆಗೆದುಕೊಳ್ಳುವುದರಲ್ಲಿ ಕಾಂಗ್ರೆಸ್‌ನವರು ಪಿತಾಮಹರು. ಅವರಿಗೆ ಬಿಜೆಪಿ ಹಾಗೂ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗೇನಾದರೂ ಕಮಿಷನ್‌ ಬಗ್ಗೆ ಅವರಲ್ಲಿ ದಾಖಲೆ ಇದ್ದರೆ ಒದಗಿಸಬೇಕು. ರಾಹುಲ್‌ ಗಾಂಧಿ ರಾಜ್ಯಕ್ಕೆ ಬಂದಿದ್ದಾರೆ. ಅವರು ನಮ್ಮ ಸರ್ಕಾರ 40 ಪರ್ಸೆಂಟ್‌ ಸರ್ಕಾರ ಎಂದು ಹೇಳಿದ್ದಾರೆ. ಅವರ ಪಕ್ಷದವರೇ ಭ್ರಷ್ಟಾಚಾರದಲ್ಲಿ ಪಿತಾಮಹರಾಗಿದ್ದಾರೆ. ಅವರು ಭಾರತ್‌ ಜೋಡೋ ಯಾತ್ರೆ, ಪಾದಯಾತ್ರೆ ಮಾಡಿಕೊಳ್ಳಲಿ. ಜನತೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಪರಿಸ್ಥಿತಿಯಿಲ್ಲ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ರಾಜ್ಯಾದ್ಯಂತ ನಮ್ಮ ಕಾರ್ಯಕರ್ತರು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ಕೊಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ನಾವು ಹಲವು ಜನಪರ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅದನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಕಾಂಗ್ರೆಸ್‌ನವರು ಯಾವ ನೈತಿಕತೆ ಇಟ್ಟುಕೊಂಡು ಜನರ ಬಳಿ ಹೋಗುತ್ತಾರೆ? ಅವರು ಕೆಲಸ ಮಾಡಿದ್ದರೆ ಯಾಕೆ ಕಳೆದ ಬಾರಿ 79 ಸೀಟು ಬರುತ್ತಿತ್ತು ಎಂದು ಪ್ರಶ್ನಿಸಿದರು. ಯಾರು ಭಾರತ್ ಜೋಡೋ ಮಾಡಿದ್ದಾರೆ, ತೋಡೋ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ: ಸಿಎಂ ಬೊಮ್ಮಾಯಿ ಸಿದ್ದರಾಯಮಯ್ಯ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿದೆ. ಅಸೂಯೆಯಿಂದ ಸಿದ್ದರಾಮಯ್ಯ ಆ ರೀತಿ ಮಾತನಾಡುತ್ತಿದ್ದಾರೆ. ರಾಜ್ಯ ಹಾಗೂ ದೇಶದ ರಕ್ಷಣೆ ಕುರಿತು ನಮಗೆ ಆರ್‌ಎಸ್‌ಎಸ್‌ನವರು ಸಲಹೆ ನೀಡುತ್ತಿದ್ದಾರೆ ಎಂದರು. ಕಾಂಗ್ರೆಸ್‌ನವರು ಪೇಸಿಎಂ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿದ್ದರಾಮಯ್ಯ ಕೂಡಾ ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ದೆ ಎಂಬುದನ್ನು ನೋಡಿಕೊಳ್ಳಬೇಕು. ಸಿದ್ದರಾಮಯ್ಯ ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ. ಇಂಥ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಭಾರತ್‌ ಜೋಡೋ ಸಂದರ್ಭದಲ್ಲಿ ಡಿಕೆಶಿ ಕಣ್ಣೀರು ಹಾಕಿರುವುದು ನಾಟಕ. ಅವರು ಏನೇ ಮಾಡಿದರೂ ಜನ ನಮ್ಮ ಪರ ಇದ್ದಾರೆ. ಮುಂದಿನ ದಿನಗಳಲ್ಲಿ ಜನ ನಮಗೇ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಚಿವ ಬೈರತಿ ಹೇಳಿದರು. ನವೆಂಬರ್‌ನಲ್ಲೇ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಸಿಎಂ ಬೊಮ್ಮಾಯಿ ರಾಹುಲ್‌ ಗಾಂಧಿ ಡಿಕೆ​ಶಿ- ಸಿದ್ದ​ರಾ​ಮಯ್ಯರನ್ನು ಜೋಡಿಸಲು ಬಂದಿ​ದ್ದಾ​ರೆ: ರಾಹುಲ್‌ ಗಾಂಧಿ ಭಾರತ್‌ ಜೋಡೋ ಕಾರ್ಯಕ್ರಮಕ್ಕೆ ಬಂದಿಲ್ಲ, ಡಿಕೆಶಿ-ಸಿದ್ದರಾಮಯ್ಯರನ್ನು ಜೋಡಿಸಲು ಬಂದಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಜೋಡಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಮಟ್ಟದಲ್ಲಿ ಭಾರತ ದೇಶ​ವ​ನ್ನು ಕೊಂಡೊಯ್ದು ಹೆಸರು ಮಾಡಿ ಜೋಡಿಸುತ್ತಿದ್ದಾರೆ ಎಂದ​ರು. ನಮ್ಮ ಬಿಜೆಪಿ ಮೇಲೆ 40% ಆರೋಪ ಸರಿಯಲ್ಲ. ರಾಹುಲ್‌ ಗಾಂಧಿ, ಅವರ ತಾಯಿ, ಸಹಚರರು ಬೇಲ್‌ನಲ್ಲಿದ್ದಾರೆ ಅದು ನೆನಪಿರಲಿ ಎಂದ ಅವ​ರು, ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧವೂ ಹರಿಹಾಯ್ದರು. ಈ ಸಂದ​ರ್ಭ​ದಲ್ಲಿ ಬಿಜೆಪಿ ಮುಖಂಡರು, ಕಾರ್ಯ​ಕ​ರ್ತರು ಇದ್ದ​ರು.
ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಪ್ರಸರಣ ಮತ್ತು ವಿತರಣೆಯನ್ನು ಬಲಪಡಿಸಲು ಪರಿಷ್ಕೃತ ವೆಚ್ಚ ಅಂದಾಜುಗಳಿಗೆ ಸಂಪುಟದ ಅನುಮೋದನೆ Posted On: 16 MAR 2021 4:00PM by PIB Bengaluru ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು, ಅಂತರ್-ರಾಜ್ಯ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಹೆಜ್ಜೆ ಇರಿಸಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಅಂದಾಜು 9129.32 ಕೋಟಿ ರೂ. ವೆಚ್ಚದಲ್ಲಿ ಪ್ರಸರಣ ಮತ್ತು ವಿತರಣೆಯನ್ನು ಬಲಪಡಿಸುವ ಸಮಗ್ರ ಯೋಜನೆಯ ಪರಿಷ್ಕೃತ ವೆಚ್ಚ ಅಂದಾಜಿಗೆ (ಆರ್‌ಸಿಇ) ಸಂಪುಟ ಸಭೆ ಅನುಮೋದನೆ ನೀಡಿದೆ. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಸಹಯೋಗದೊಂದಿಗೆ ವಿದ್ಯುತ್ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ (ಪಿಎಸ್‌ಯು) ʻಪವರ್‌ಗ್ರೀಡ್ʼ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು 2021ರ ಡಿಸೆಂಬರ್ ವೇಳೆಗೆ ಹಂತ ಹಂತವಾಗಿ ಕಾರ್ಯಾರಂಭ ಮಾಡಲು ಹಾಗೂ ಇನ್ನೂ ಕೈಗೆತ್ತಿಕೊಳ್ಳದ ಕಾಮಗಾರಿಗಳನ್ನು ಪರಿಷ್ಕೃತ ಅಂದಾಜು ವೆಚ್ಚದ ಅನುಮೋದನೆಯಿಂದ 36 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರಸರಣ ಮತ್ತು ವಿತರಣಾ ವ್ಯವಸ್ಥೆಯು ಅಸ್ಥಿತ್ವಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದ ಬಳಿಕ ಆಯಾ ರಾಜ್ಯಗಳ ಒಡೆತನ ಮತ್ತು ನಿರ್ವಹಣೆಗೆ ಅದು ಒಳಪಡಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಸರಕಾರದ ಬದ್ಧತೆ ಪ್ರದರ್ಶಿಸುವುದು ಮತ್ತು ದೂರದ ಸ್ಥಳಗಳಿಗೆ ಗ್ರಿಡ್ ಸಂಪರ್ಕವನ್ನು ಒದಗಿಸುವ ಮೂಲಕ ರಾಜ್ಯಗಳಲ್ಲಿ ಅಂತರ್-ರಾಜ್ಯ ಪ್ರಸರಣ ಮತ್ತು ವಿತರಣಾ ಮೂಲಸೌಕರ್ಯಗಳನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನದಿಂದ ವಿಶ್ವಾಸಾರ್ಹ ವಿದ್ಯುತ್ ಗ್ರಿಡ್ ರಚನೆಗೆ ಕಾರಣವಾಗಲಿದೆ ಮತ್ತು ಮುಂಬರುವ ಲೋಡ್ ಕೇಂದ್ರಗಳಿಗೆ ರಾಜ್ಯಗಳ ಸಂಪರ್ಕ ಸುಧಾರಣೆಯಾಗಲಿದೆ. ಆ ಮೂಲಕ ಗ್ರಿಡ್ ಸಂಪರ್ಕಿತ ವಿದ್ಯುತ್‌ನ ಪ್ರಯೋಜನಗಳನ್ನು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ದೂರದ ಊರುಗಳು ಮತ್ತು ಗಡಿ ಪ್ರದೇಶಗಳು ಸೇರಿದಂತೆ ಎಲ್ಲಾ ಗ್ರಾಮಗಳು ಮತ್ತು ಪಟ್ಟಣಗಳಿಗೆ ಹಾಗೂ ಎಲ್ಲಾ ವರ್ಗದ ಫಲಾನುಭವಿ ಗ್ರಾಹಕರಿಗೆ ವಿಸ್ತರಿಸಲು ನೆರವಾಗಲಿದೆ. ಈ ಯೋಜನೆಯು ಈ ರಾಜ್ಯಗಳ ತಲಾ ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಯೋಜನಾ ಅನುಷ್ಠಾನ ಏಜೆನ್ಸಿಗಳು ತಮ್ಮ ನಿರ್ಮಾಣ ಕಾರ್ಯಗಳಲ್ಲಿ ಗಣನೀಯ ಸಂಖ್ಯೆಯ ಸ್ಥಳೀಯ ಮಾನವ ಸಂಪನ್ಮೂಲವನ್ನು ನೇಮಿಸಿಕೊಳ್ಳುತ್ತಿವೆ, ಆ ಮೂಲಕ ನುರಿತ ಮತ್ತು ಕೌಶಲ್ಯರಹಿತ ಸ್ಥಳೀಯ ಮಾನವ ಸಂಪನ್ಮೂಲಕ್ಕೆ ಸಾಕಷ್ಟು ಉದ್ಯೋಗವನ್ನು ಸೃಷ್ಟಿಸುತ್ತಿವೆ. ಯೋಜನೆ ಪೂರ್ಣಗೊಂಡ ನಂತರ ನೂತನ ಪ್ರಸರಣ ಮತ್ತು ವಿತರಣಾ ವ್ಯವಸ್ಥೆ ರೂಪುಗೊಳ್ಳುವ ಕಾರಣ, ಪ್ರಮಾಣಿತ ಮಾನದಂಡಗಳ ಪ್ರಕಾರ ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಹೆಚ್ಚುವರಿ ಸ್ಥಳೀಯ ಮಾನವ ಸಂಪನ್ಮೂಲದ ಅಗತ್ಯವಿರುತ್ತದೆ. ಹಾಗಾಗಿ ಇದರಿಂದ ರಾಜ್ಯಗಳಿಗೆ ಸಾಕಷ್ಟು ಹೆಚ್ಚುವರಿ ಸ್ಥಳೀಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಹಿನ್ನೆಲೆ: ಆರಂಭದಲ್ಲಿ, 2014ರ ಡಿಸೆಂಬರ್‌ನಲ್ಲಿ ವಿದ್ಯುತ್ ಸಚಿವಾಲಯದ ಕೇಂದ್ರ ವಲಯ ಯೋಜನೆಯಾಗಿ ಈ ಯೋಜನೆಯನ್ನು ಅನುಮೋದಿಸಲಾಯಿತು. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ವಿದ್ಯುತ್ ಸಚಿವಾಲಯದ ಕೇಂದ್ರ ವಲಯ ಯೋಜನೆಯ ಮೂಲಕ ಭಾರತ ಸರಕಾರವು ಭರಿಸಲಿದೆ. *** (Release ID: 1705216) Visitor Counter : 80 Read this release in: English , Urdu , Marathi , Hindi , Bengali , Punjabi , Gujarati , Odia , Telugu ಇಂಧನ ಸಚಿವಾಲಯ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಪ್ರಸರಣ ಮತ್ತು ವಿತರಣೆಯನ್ನು ಬಲಪಡಿಸಲು ಪರಿಷ್ಕೃತ ವೆಚ್ಚ ಅಂದಾಜುಗಳಿಗೆ ಸಂಪುಟದ ಅನುಮೋದನೆ Posted On: 16 MAR 2021 4:00PM by PIB Bengaluru ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು, ಅಂತರ್-ರಾಜ್ಯ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಹೆಜ್ಜೆ ಇರಿಸಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಅಂದಾಜು 9129.32 ಕೋಟಿ ರೂ. ವೆಚ್ಚದಲ್ಲಿ ಪ್ರಸರಣ ಮತ್ತು ವಿತರಣೆಯನ್ನು ಬಲಪಡಿಸುವ ಸಮಗ್ರ ಯೋಜನೆಯ ಪರಿಷ್ಕೃತ ವೆಚ್ಚ ಅಂದಾಜಿಗೆ (ಆರ್‌ಸಿಇ) ಸಂಪುಟ ಸಭೆ ಅನುಮೋದನೆ ನೀಡಿದೆ. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಸಹಯೋಗದೊಂದಿಗೆ ವಿದ್ಯುತ್ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ (ಪಿಎಸ್‌ಯು) ʻಪವರ್‌ಗ್ರೀಡ್ʼ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು 2021ರ ಡಿಸೆಂಬರ್ ವೇಳೆಗೆ ಹಂತ ಹಂತವಾಗಿ ಕಾರ್ಯಾರಂಭ ಮಾಡಲು ಹಾಗೂ ಇನ್ನೂ ಕೈಗೆತ್ತಿಕೊಳ್ಳದ ಕಾಮಗಾರಿಗಳನ್ನು ಪರಿಷ್ಕೃತ ಅಂದಾಜು ವೆಚ್ಚದ ಅನುಮೋದನೆಯಿಂದ 36 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರಸರಣ ಮತ್ತು ವಿತರಣಾ ವ್ಯವಸ್ಥೆಯು ಅಸ್ಥಿತ್ವಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದ ಬಳಿಕ ಆಯಾ ರಾಜ್ಯಗಳ ಒಡೆತನ ಮತ್ತು ನಿರ್ವಹಣೆಗೆ ಅದು ಒಳಪಡಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಸರಕಾರದ ಬದ್ಧತೆ ಪ್ರದರ್ಶಿಸುವುದು ಮತ್ತು ದೂರದ ಸ್ಥಳಗಳಿಗೆ ಗ್ರಿಡ್ ಸಂಪರ್ಕವನ್ನು ಒದಗಿಸುವ ಮೂಲಕ ರಾಜ್ಯಗಳಲ್ಲಿ ಅಂತರ್-ರಾಜ್ಯ ಪ್ರಸರಣ ಮತ್ತು ವಿತರಣಾ ಮೂಲಸೌಕರ್ಯಗಳನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನದಿಂದ ವಿಶ್ವಾಸಾರ್ಹ ವಿದ್ಯುತ್ ಗ್ರಿಡ್ ರಚನೆಗೆ ಕಾರಣವಾಗಲಿದೆ ಮತ್ತು ಮುಂಬರುವ ಲೋಡ್ ಕೇಂದ್ರಗಳಿಗೆ ರಾಜ್ಯಗಳ ಸಂಪರ್ಕ ಸುಧಾರಣೆಯಾಗಲಿದೆ. ಆ ಮೂಲಕ ಗ್ರಿಡ್ ಸಂಪರ್ಕಿತ ವಿದ್ಯುತ್‌ನ ಪ್ರಯೋಜನಗಳನ್ನು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ದೂರದ ಊರುಗಳು ಮತ್ತು ಗಡಿ ಪ್ರದೇಶಗಳು ಸೇರಿದಂತೆ ಎಲ್ಲಾ ಗ್ರಾಮಗಳು ಮತ್ತು ಪಟ್ಟಣಗಳಿಗೆ ಹಾಗೂ ಎಲ್ಲಾ ವರ್ಗದ ಫಲಾನುಭವಿ ಗ್ರಾಹಕರಿಗೆ ವಿಸ್ತರಿಸಲು ನೆರವಾಗಲಿದೆ. ಈ ಯೋಜನೆಯು ಈ ರಾಜ್ಯಗಳ ತಲಾ ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಯೋಜನಾ ಅನುಷ್ಠಾನ ಏಜೆನ್ಸಿಗಳು ತಮ್ಮ ನಿರ್ಮಾಣ ಕಾರ್ಯಗಳಲ್ಲಿ ಗಣನೀಯ ಸಂಖ್ಯೆಯ ಸ್ಥಳೀಯ ಮಾನವ ಸಂಪನ್ಮೂಲವನ್ನು ನೇಮಿಸಿಕೊಳ್ಳುತ್ತಿವೆ, ಆ ಮೂಲಕ ನುರಿತ ಮತ್ತು ಕೌಶಲ್ಯರಹಿತ ಸ್ಥಳೀಯ ಮಾನವ ಸಂಪನ್ಮೂಲಕ್ಕೆ ಸಾಕಷ್ಟು ಉದ್ಯೋಗವನ್ನು ಸೃಷ್ಟಿಸುತ್ತಿವೆ. ಯೋಜನೆ ಪೂರ್ಣಗೊಂಡ ನಂತರ ನೂತನ ಪ್ರಸರಣ ಮತ್ತು ವಿತರಣಾ ವ್ಯವಸ್ಥೆ ರೂಪುಗೊಳ್ಳುವ ಕಾರಣ, ಪ್ರಮಾಣಿತ ಮಾನದಂಡಗಳ ಪ್ರಕಾರ ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಹೆಚ್ಚುವರಿ ಸ್ಥಳೀಯ ಮಾನವ ಸಂಪನ್ಮೂಲದ ಅಗತ್ಯವಿರುತ್ತದೆ. ಹಾಗಾಗಿ ಇದರಿಂದ ರಾಜ್ಯಗಳಿಗೆ ಸಾಕಷ್ಟು ಹೆಚ್ಚುವರಿ ಸ್ಥಳೀಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಹಿನ್ನೆಲೆ: ಆರಂಭದಲ್ಲಿ, 2014ರ ಡಿಸೆಂಬರ್‌ನಲ್ಲಿ ವಿದ್ಯುತ್ ಸಚಿವಾಲಯದ ಕೇಂದ್ರ ವಲಯ ಯೋಜನೆಯಾಗಿ ಈ ಯೋಜನೆಯನ್ನು ಅನುಮೋದಿಸಲಾಯಿತು. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ವಿದ್ಯುತ್ ಸಚಿವಾಲಯದ ಕೇಂದ್ರ ವಲಯ ಯೋಜನೆಯ ಮೂಲಕ ಭಾರತ ಸರಕಾರವು ಭರಿಸಲಿದೆ.
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಎಲ್ಲಾ ಕಡೆ ಸಕತ್ ಸೌಂಡ್ ಮಾಡುತ್ತಿದೆ. ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚಾದ್ಯಂತ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇವೆಲ್ಲದರ ನಡುವೆ ವಿಕ್ರಾಂತ್ ರೋಣ ಸಿನಿಮಾದ ಅತ್ಯಂತ ಜನಪ್ರಿಯ ಗೊಂಡ ರಾ.. ರಾ… ರಕ್ಕಮ್ಮ ಹಾಡಿಗೆ ಜಪಾನಿನ ಯುವಕ ಸ್ಟೆಪ್ ಹಾಕಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಸಿನಿಮಾ ಬಿಡುಗಡೆ ಯಾಗುವ ಮುಂಚೆ ಅತ್ಯಂತ ಜನಪ್ರಿಯತೆ ಗಳಿಸದ ಹಾಡು ಎಂದರೆ ಅದು ರಾ.. ರಾ… ರಕ್ಕಮ್ಮ ಹಾಡು, ಈ ಹಾಡಿಗೆ ಸಾರ್ವಜನಿಕರಿಂದು ಹಿಡಿದು ಸೆಲೆಬ್ರಿಟಿ ವರೆಗೂ ಪ್ರತಿಯೊಬ್ಬರೂ ಹೆಜ್ಜೆ ಹಾಕಿ ರೀಲ್ಸ್ ಮಾಡಿದರು. ಇದೀಗ ಇದೆ ಹಾಡಿಗೆ ಜಪಾನಿನ ಯುವಕ ರೀಲ್ಸ್ ಮಾಡಿದ್ದೂ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. Sudeep's fan base in Japan pic.twitter.com/AFAcdKGUhC — khaleesi (@BurgerrB) August 3, 2022 ವಿಕ್ರಾಂತ್ ರೋಣ ಸಿನಿಮಾ ಪ್ರಪಂಚಾದ್ಯಂತ ಹೌಸ್ ಫುಲ್ ಪ್ರದರ್ಶನ ತೋರಿಸುತ್ತಿದೆ. ರಿಲೀಸ್ ಆದ ಕೇವಲ 4 ದಿನಗಳಲ್ಲಿ ಈ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು, ಬಾಕ್ಸ್ ಆಫೀಸ್ ಅನ್ನು ಮತ್ತಷ್ಟು ಧೂಳಿಪಟ ಮಾಡಲು ಶರವೇಗದಲ್ಲಿ ಮುನ್ನುಗುತ್ತಿದೆ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಜ್ಯೋತಿಷ್ಯ ಶಾಸ್ತ್ರದ ಮೂಲಕ ದೇವರ ಸೇವೆಯನ್ನು ಮಾಡಿ ನಮ್ಮ ಜನ್ಮ ಜನ್ಮಾದಿ ಪಾಪಗಳನ್ನು ಕಳೆದುಕೊಳ್ಳಲು ಸಾಧ್ಯ. ಅಂತಹ ಶಾಸ್ತ್ರದ ಮಹತ್ವವನ್ನು ಅರಿತು ಅದರ ಜ್ಞಾನವನ್ನು ಹೊಂದಿರುವವರಿಂದ ನಮ್ಮ ಸಮಸ್ಯೆಗಳನ್ನು ತಕ್ಷಣದಲ್ಲಿ ಬಗೆಹರಿಸಲು ಸಾಧ್ಯ. ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರ ಸಲಹೆ ಹಾಗೂ ಪರಿಹಾರವನ್ನು ಪಡೆದುಕೊಂಡ ಅನೇಕ ಕುಟುಂಬಗಳು ಇಂದಿಗೂ ಸಂತೋಷವಾದ ಜೀವನವನ್ನು ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆಮಾಡಿ 7022660774. ಮೇಷ ರಾಶಿ: ದಿನದ ಆರಂಭವು ನಿಧಾನವಾಗಿರುತ್ತದೆ. ಆರ್ಥಿಕಸ್ಥಿತಿ ಉತ್ತಮವಾಗಿರುತ್ತದೆ. ಸಾಮಾಜಿಕ ಗೌರವ ಹೆಚ್ಚಾಗಲಿದೆ. ಹಿರಿಯರ ಆಶೀರ್ವಾದ ಅಗತ್ಯ. ಗುರುಗಳ ಆಶೀರ್ವಾದ ಪಡೆಯಿರಿ. ಅದೃಷ್ಟ ಸಂಖ್ಯೆ 3. ವೃಷಭ ರಾಶಿ: ನವ ದಂಪತಿಗಳು ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹಿರಿಯರ ಆಶೀರ್ವಾದ ಅಗತ್ಯ. ಹೊಸ ಆಸ್ತಿಗಳ ಖರೀದಿಗೆ ಉತ್ತಮ ದಿನವಾಗಿದೆ. ಅದೃಷ್ಟ ಸಂಖ್ಯೆ 4. ಮಿಥುನ ರಾಶಿ: ನಕ್ಷತ್ರಗಳು ಅನುಕೂಲಕರವಾಗಿವೆ, ಈ ರಾಶಿಯವರಿಗೆ ಉತ್ತಮ ದಿನವಾಗಿದೆ. ನವದಂಪತಿಗಳಿಗೆ ಒಳ್ಳೆಯ ದಿನವಾಗಿದೆ. ಅದೃಷ್ಟ ಸಂಖ್ಯೆ 7. ಕರ್ಕಾಟಕ ರಾಶಿ : ಬಹಳ ದಿನಗಳಿಂದ ಕಾಡುತ್ತಿರುವ ವಿಷಯದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಆರ್ಥಿಕ ರಂಗದಲ್ಲಿ ಸಾಮಾನ್ಯ ದಿನವಾಗಿರಲಿದೆ. ಅದೃಷ್ಟ ಸಂಖ್ಯೆ 4. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774. ಸಿಂಹ ರಾಶಿ: ಇತರರಿಂದ ನಿರೀಕ್ಷಿಸುವುದನ್ನು ಬಿಡುವುದು ಉತ್ತಮ. ಕೆಲಸದ ಹೊರೆ ಇರುತ್ತದೆ. ಆರ್ಥಿಕ ರಂಗದಲ್ಲಿ ಕಠಿಣ ಪರಿಸ್ಥಿತಿ ಎದುರಾಗಲಿದೆ. ಗುರುಗಳನ್ನು ಸಂಪರ್ಕಿಸಿ ಪರಿಹಾರವನ್ನು ಕಂಡುಕೊಳ್ಳಿ. ಅದೃಷ್ಟ ಸಂಖ್ಯೆ 2. ಕನ್ಯಾ ರಾಶಿ: ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡದಿರಿ. ವ್ಯಾಪಾರದಲ್ಲಿ ತೊಡಗಿರುವವರಿಗೆ ಸಾಮಾನ್ಯ ದಿನವಾಗಿದೆ. ಆರೋಗ್ಯವು ಉತ್ತಮವಾಗಿರಲಿದೆ. ಅದೃಷ್ಟ ಸಂಖ್ಯೆ 6. ತುಲಾ ರಾಶಿ: ನಿಮಗೆ ಇಂದಿನ ದಿನವು ಅನುಕೂಲಕರವಾಗಿದೆ. ಕೆಲಸದಲ್ಲಿ ಬಿಡುವು ಇರುವುದಿಲ್ಲ. ಪ್ರೀತಿಪಾತ್ರರೊಡನೆ ಸಮಯ ಕಳೆಯಿರಿ. ದೂರದ ಪ್ರಯಾಣ ಬೇಡ. ಅದೃಷ್ಟ ಸಂಖ್ಯೆ 9. ವೃಶ್ಚಿಕ ರಾಶಿ: ಇಂದು ಮುಂಜಾನೆ ಆಶ್ಚರ್ಯಕರ ಸಮಸ್ಯೆ ನಿಮಗೆ ಬಂದೊದಗಬಹುದು. ನಿಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಸರಿಯಲ್ಲ. ಅದೃಷ್ಟ ಸಂಖ್ಯೆ 3. ಧನು ರಾಶಿ: ಉಧ್ಯಮಿಗಳು ಅಧಿಕ ಲಾಭವನ್ನು ಪಡೆಯುವರು. ವ್ಯಾಪಾರಿಗಳಿಗೆ ಉತ್ತಮದಿನವಾಗಿದೆ. ಆರೋಗ್ಯವು ಸಾಮಾನ್ಯವಾಗಿರಲಿದೆ. ಅದೃಷ್ಟ ಸಂಖ್ಯೆ 4. ಮಕರ ರಾಶಿ: ಒಂಟಿತನ ಉತ್ತಮವಲ್ಲ. ಆಸ್ತಿಕ ವ್ಯಕ್ತಿಗಳಿಗೆ ಸಾಲ ನೀಡಬಹುದು. ಕುಟುಂಬದೊಂದಿಗೆ ಉತ್ತಮವಾದ ದಿನವನ್ನು ಕಳೆಯುವಿರಿ. ಅದೃಷ್ಟ ಸಂಖ್ಯೆ 7. ಕುಂಭ ರಾಶಿ: ಹಣಕಾಸಿನ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ರಹಸ್ಯಗಳನ್ನು ಬಿಚ್ಚಿಡುವುದು ಉತ್ತಮವಲ್ಲ, ದೂರದ ಪ್ರಯಾಣ ಕೈಗೊಳ್ಳುವುದು ಬೇಡ. ಅದೃಷ್ಟ ಸಂಖ್ಯೆ 9. ಮೀನ ರಾಶಿ: ಇಂದು ನಿಮಗೆ ಪ್ರಕಾಶಮಾನವಾದ ದಿನವಾಗಿರಲಿದೆ. ಬುದ್ಧಿ ಶಕ್ತಿಯಿಂದ ಇಂದಿನ ಕೆಲಸಗಳನ್ನು ಕೈಗೊಳ್ಳುವಿರಿ. ವಾಹನ ವೇಗವಾಗಿ ಓಡಿಸುವುದು ಅಪಾಯವನ್ನು ತಂದೊಡ್ಡಬಹುದು. ಅದೃಷ್ಟ ಸಂಖ್ಯೆ 2. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಇ-ಕಾಮರ್ಸ್ ಲಾಜಿಸ್ಟಿಕ್ಸ್‌ನ ತ್ವರಿತ ಅಭಿವೃದ್ಧಿಯೊಂದಿಗೆ, ನಮ್ಮ ಜೀವನವು ಹೆಚ್ಚು ಹೆಚ್ಚು ಅನುಕೂಲಕರವಾಗಿದೆ, ಆದರೆ ಆಪ್ಟಿಮೈಸ್ ಮಾಡಬೇಕಾದ ಮತ್ತು ಕಾಳಜಿ ವಹಿಸಬೇಕಾದ ಅನೇಕ ಪರಿಸರ ಸಮಸ್ಯೆಗಳಿವೆ.ಇ-ಕಾಮರ್ಸ್ ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಹಸಿರು ರೂಪಾಂತರವನ್ನು ಹೇಗೆ ಮಾಡುವುದು ಒಂದು ಪ್ರಮುಖ ವಿಷಯವಾಗಿದೆ. ಚೀನಾದಲ್ಲಿನ ಪ್ಯಾಕೇಜ್‌ಗಳ ಸಂಖ್ಯೆಯು ಹಲವು ವರ್ಷಗಳಿಂದ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಚೀನಾದ ಪ್ಯಾಕೇಜ್ ಪರಿಮಾಣವು ಸತತ ಹಲವು ವರ್ಷಗಳಿಂದ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.2021 ರಲ್ಲಿ, ಚೀನಾದ ಎಕ್ಸ್‌ಪ್ರೆಸ್ ವ್ಯವಹಾರದ ಪ್ರಮಾಣವು 108.3 ಬಿಲಿಯನ್ ತುಣುಕುಗಳನ್ನು ತಲುಪಿದೆ!ಪ್ರಸ್ತುತ, ಡಬಲ್ 11 ಶಾಪಿಂಗ್ ಫೆಸ್ಟಿವಲ್ ಸಮಯದಲ್ಲಿ, ಇದು ವಾರ್ಷಿಕ ಎಕ್ಸ್‌ಪ್ರೆಸ್ ವ್ಯಾಪಾರದ ಪರಿಮಾಣದ ಉತ್ತುಂಗದಲ್ಲಿದೆ.ದೇಶಾದ್ಯಂತ ಲಾಜಿಸ್ಟಿಕ್ಸ್ ಸರಪಳಿಯಲ್ಲಿ, ನೂರಾರು ಮಿಲಿಯನ್ ದೊಡ್ಡ ಮತ್ತು ಸಣ್ಣ ಪ್ಯಾಕೇಜ್‌ಗಳು ಚಲಾವಣೆಯಾಗುತ್ತಿವೆ.ಈ ಪ್ಯಾಕೇಜುಗಳಲ್ಲಿ ಹೆಚ್ಚಿನವುಗಳನ್ನು ಸೀಲಿಂಗ್ ಟೇಪ್‌ನಿಂದ ಬಿಗಿಯಾಗಿ ಗಾಯಗೊಳಿಸಲಾಗಿದೆ ಮತ್ತು ಪೆಟ್ಟಿಗೆಗಳು ವಿವಿಧ ಪ್ಲಾಸ್ಟಿಕ್ ಫಿಲ್ಲರ್‌ಗಳಿಂದ ತುಂಬಿವೆ, ಇದು ಪ್ರತಿ ವರ್ಷ ಡಬಲ್ 11 ರ ನಂತರ ಕಸದ ನಿಲ್ದಾಣದಲ್ಲಿ ತಿರಸ್ಕರಿಸಿದ ಎಕ್ಸ್‌ಪ್ರೆಸ್ ಪ್ಯಾಕೇಜ್‌ಗಳ ಪರ್ವತಗಳನ್ನು ನೋಡುವಂತೆ ಮಾಡುತ್ತದೆ. ಅಂಕಿಅಂಶಗಳ ಪ್ರಕಾರ, ಅಂಚೆ ಎಕ್ಸ್‌ಪ್ರೆಸ್ ಉದ್ಯಮವು ಪ್ರತಿ ವರ್ಷ 9 ಮಿಲಿಯನ್ ಟನ್‌ಗೂ ಹೆಚ್ಚು ಕಾಗದದ ತ್ಯಾಜ್ಯ ಮತ್ತು ಸುಮಾರು 1.8 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸುತ್ತದೆ.ಉತ್ಪಾದನೆಯಿಂದ ತ್ಯಾಜ್ಯ ವಿಲೇವಾರಿವರೆಗಿನ ಸಂಪೂರ್ಣ ಪ್ರಕ್ರಿಯೆಯಲ್ಲಿ ಈ ತ್ಯಾಜ್ಯಗಳ ಇಂಗಾಲದ ಹೊರಸೂಸುವಿಕೆಯು 2010 ರಲ್ಲಿ 611500 ಟನ್‌ಗಳಿಂದ 2018 ರಲ್ಲಿ 13031000 ಟನ್‌ಗಳಿಗೆ ಏರಿದೆ, ತಟಸ್ಥಗೊಳಿಸಲು ಸುಮಾರು 710 ಮಿಲಿಯನ್ ಮರಗಳನ್ನು ನೆಡುವ ಅಗತ್ಯವಿದೆ.2025 ರ ಹೊತ್ತಿಗೆ, ಈ ಅಂಕಿ ಅಂಶವು 57.061 ಮಿಲಿಯನ್ ಟನ್‌ಗಳನ್ನು ತಲುಪುವ ನಿರೀಕ್ಷೆಯಿದೆ!ನಾವೆಲ್ಲರೂ ವಿತರಣೆಗಾಗಿ ಮಲಗಲು ಬಯಸುವಷ್ಟು, ನಾವು ಪ್ಯಾಕೇಜಿಂಗ್‌ನ ಕಸದ ಬುಟ್ಟಿಯಲ್ಲಿ ಮಲಗಲು ಸಾಧ್ಯವಿಲ್ಲ. ಬೃಹತ್ ಪ್ಯಾಕೇಜಿಂಗ್ ಅನ್ನು ಮರುಬಳಕೆ ಮಾಡುವುದು ಕಷ್ಟ;ಹಸಿರು ಪರಿವರ್ತನೆ ಅನಿವಾರ್ಯ ನಿರ್ದಿಷ್ಟವಾಗಿ ಚಿಂತಿಸಬೇಕಾದ ಸಂಗತಿಯೆಂದರೆ, ಪ್ಯಾಕೇಜಿಂಗ್‌ನ ಒಟ್ಟಾರೆ ಚೇತರಿಕೆ ದರವು 20% ಕ್ಕಿಂತ ಕಡಿಮೆಯಿದೆ, ಪ್ಯಾಕೇಜಿಂಗ್ ಬಾಕ್ಸ್‌ನ ಚೇತರಿಕೆಯ ದರವು 50% ಕ್ಕಿಂತ ಕಡಿಮೆಯಾಗಿದೆ ಮತ್ತು ಪ್ಯಾಕೇಜಿಂಗ್ ಫಿಲ್ಲರ್, ಪ್ಯಾಕಿಂಗ್ ಟೇಪ್, ಪ್ಯಾಕೇಜಿಂಗ್ ಟೇಪ್ ಮತ್ತು ಇತರ ಪ್ಲಾಸ್ಟಿಕ್ ಉತ್ಪನ್ನಗಳ ಚೇತರಿಕೆಯ ದರವು ಮೂಲತಃ ಆಗಿದೆ. ಶೂನ್ಯ.ಈ ಮರುಬಳಕೆ ಮಾಡದ ಪ್ಯಾಕೇಜಿಂಗ್ ವಸ್ತುಗಳು ಪರಿಸರಕ್ಕೆ ಮಾಲಿನ್ಯವನ್ನು ಉಂಟುಮಾಡುವುದಲ್ಲದೆ, ಮಾನವನ ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ. ಪ್ರತಿಕ್ರಿಯೆಯಾಗಿ, ದೇಶವು ಸಂಬಂಧಿತ ನೀತಿಗಳನ್ನು ಪರಿಚಯಿಸಿದೆ, ಇದು ಮೂಲತಃ 2025 ರ ವೇಳೆಗೆ ಎಕ್ಸ್‌ಪ್ರೆಸ್ ಪ್ಯಾಕೇಜಿಂಗ್‌ನ ಹಸಿರು ರೂಪಾಂತರವನ್ನು ಅರಿತುಕೊಳ್ಳುತ್ತದೆ, ರಾಷ್ಟ್ರವ್ಯಾಪಿ ಅಂಚೆ ವಿತರಣಾ ಮಳಿಗೆಗಳಲ್ಲಿ ಕೊಳೆಯದ ಪ್ಲಾಸ್ಟಿಕ್ ಟೇಪ್ ಬಳಕೆಯನ್ನು ನಿಷೇಧಿಸುವುದು ಸೇರಿದಂತೆ.ಈ ಹಿನ್ನೆಲೆಯಲ್ಲಿ ಹಲವು ಇ-ಕಾಮರ್ಸ್ ಲಾಜಿಸ್ಟಿಕ್ಸ್ ಉದ್ಯಮಗಳು ಕ್ರಮ ಕೈಗೊಂಡಿವೆ. ಚೈನಾ ಎಕ್ಸ್‌ಪ್ರೆಸ್ ಅಸೋಸಿಯೇಷನ್ ​​ಇತ್ತೀಚೆಗೆ 2022 ಎಕ್ಸ್‌ಪ್ರೆಸ್ ಬಿಸಿನೆಸ್ ಪೀಕ್ ಸೀಸನ್‌ಗಾಗಿ ಸೇವಾ ಬೆಂಬಲದ ಕುರಿತು ಸಮನ್ವಯ ಸಭೆಯನ್ನು ನಡೆಸಿತು, ಇದರಲ್ಲಿ "ಡಬಲ್ 11" ಹಸಿರು ಉಪಕ್ರಮದ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಯಿತು.ಕಳೆದ ವರ್ಷದಲ್ಲಿ, ಚೀನಾ ಪೋಸ್ಟ್, SF ಎಕ್ಸ್‌ಪ್ರೆಸ್, ZTO, YTO, ಯುಂಡಾ, STO ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳು, ಪ್ಯಾಕೇಜಿಂಗ್ ವಿಧಾನಗಳು ಮತ್ತು ಇತರ ಹಲವು ಅಂಶಗಳಲ್ಲಿ ಅನೇಕ ಇತರ ಉದ್ಯಮಗಳು ಸಕ್ರಿಯ ಕ್ರಮಗಳನ್ನು ತೆಗೆದುಕೊಂಡಿವೆ. ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಉದ್ಯಮಗಳ ಜೊತೆಗೆ, ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಈ ವರ್ಷದ "ಡಬಲ್ 11", ಹಸಿರು ಸ್ಥಳವನ್ನು ಸಮಗ್ರವಾಗಿ ಅಪ್‌ಗ್ರೇಡ್ ಮಾಡಲು ಟಿ-ಮಾಲ್, "ಮರುಬಳಕೆಯನ್ನು ನವೀಕರಿಸಲು ದೇಶದ ಸುಮಾರು 100,000 ಔಟ್‌ಲೆಟ್‌ಗಳನ್ನು ಉತ್ತೇಜಿಸಲು Cainiao" ನಂತಹ ಕಾರ್ಯದಲ್ಲಿವೆ. ಬಾಕ್ಸ್ ಪ್ಲಾನ್", ಜಿಂಗ್‌ಡಾಂಗ್ "ಹಸಿರು ಯೋಜನೆ" ಇತ್ಯಾದಿಗಳನ್ನು ನವೀಕರಿಸಲು ಘೋಷಿಸಿತು, ಇವೆಲ್ಲವೂ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಉದ್ಯಮದ ಹಸಿರು ರೂಪಾಂತರವು ಅನಿವಾರ್ಯವಾಗಿದೆ ಎಂದು ಅದೃಶ್ಯ ತೋರಿಸುತ್ತದೆ. ಎಕ್ಸ್ಪ್ರೆಸ್ ಪ್ಯಾಕೇಜಿಂಗ್ನ ಹಸಿರು ರೂಪಾಂತರವನ್ನು ಹೇಗೆ ಕೈಗೊಳ್ಳುವುದು? ಅಂತಿಮ ವಿಶ್ಲೇಷಣೆಯಲ್ಲಿ, ಎಕ್ಸ್‌ಪ್ರೆಸ್ ಪ್ಯಾಕೇಜುಗಳ ಹಸಿರು ಅಪ್‌ಗ್ರೇಡ್ ಪ್ರಮುಖವಾಗಿದೆ, ಉದಾಹರಣೆಗೆ ಎಕ್ಸ್‌ಪ್ರೆಸ್ ಪ್ಯಾಕೇಜ್‌ಗಳಲ್ಲಿ ಹೊಸ ಪರಿಸರ ಸ್ನೇಹಿ ವಸ್ತುಗಳು ಮತ್ತು ವಿಘಟನೀಯ ವಸ್ತುಗಳ ಬಳಕೆ.ತ್ಸಿಂಗ್ವಾ ವಿಶ್ವವಿದ್ಯಾಲಯದ ಪಾಲಿಮರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊಫೆಸರ್ ಗುವೊ ಬಾಹುವಾ, ಮರುಬಳಕೆ ಮಾಡಲು ಸುಲಭವಲ್ಲದ ಬಿಸಾಡಬಹುದಾದ ಪ್ಲಾಸ್ಟಿಕ್‌ಗಳಿಗೆ, ಅದರ ಬದಲಿಗೆ ಕೊಳೆಯುವ ವಸ್ತುಗಳನ್ನು ಬಳಸುವುದು ಉತ್ತಮ ಪರಿಹಾರವಾಗಿದೆ ಎಂದು ಹೇಳಿದ್ದಾರೆ. ಕೊಳೆಯುವ ವಸ್ತುಗಳ ಪ್ರತಿನಿಧಿಗಳಲ್ಲಿ ಒಂದಾಗಿ, BOPLA ಪಾಲಿಲ್ಯಾಕ್ಟಿಕ್ ಆಮ್ಲವನ್ನು ಕಚ್ಚಾ ವಸ್ತುವಾಗಿ ಬಳಸುತ್ತದೆ, ಉತ್ತಮ ಜೈವಿಕ ಹೊಂದಾಣಿಕೆ ಮತ್ತು ವಿಘಟನೆಯನ್ನು ಹೊಂದಿದೆ ಮತ್ತು ಪರಿಸರ ಸ್ನೇಹಿ ಮತ್ತು ಮಾಲಿನ್ಯ-ಮುಕ್ತವಾಗಿದೆ. 2020 ರಲ್ಲಿ, ಚೀನಾದ ಎಕ್ಸ್‌ಪ್ರೆಸ್ ವಿತರಣಾ ಪ್ರಮಾಣವು 83 ಶತಕೋಟಿ ತುಣುಕುಗಳನ್ನು ಮೀರಿದೆ ಮತ್ತು ಬಳಸಿದ ಟೇಪ್ 66 ಶತಕೋಟಿ ಮೀಟರ್ ಉದ್ದವಾಗಿದೆ, ಇದು ಭೂಮಿಯ ಸಮಭಾಜಕವನ್ನು 1600 ಕ್ಕೂ ಹೆಚ್ಚು ಬಾರಿ ಸುತ್ತುತ್ತದೆ.ಟೇಪ್ ಕಡಿತದಿಂದ ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡಲು ಇದು ಬಕೆಟ್‌ನಲ್ಲಿ ಕೇವಲ ಒಂದು ಹನಿಯಾಗಿದೆ.BOPLA ಟೇಪ್‌ಗಳು ಮತ್ತು ಲೇಬಲ್‌ಗಳಿಂದ ಹೊರಬರುವುದರಿಂದ ಎಕ್ಸ್‌ಪ್ರೆಸ್ ಕಾರ್ಟನ್ ಪ್ಯಾಕೇಜಿಂಗ್‌ನ ಮರುಬಳಕೆಯನ್ನು ಇನ್ನು ಮುಂದೆ ಸಂಕೀರ್ಣ ಮತ್ತು ಕಷ್ಟಕರವಾಗಿಸಬಹುದು, ಮತ್ತು ಸಂಪೂರ್ಣ ಎಕ್ಸ್‌ಪ್ರೆಸ್ ತ್ಯಾಜ್ಯ ಪ್ಯಾಕೇಜಿಂಗ್ ಸರಾಗವಾಗಿ ಮರುಬಳಕೆಯ ಚಾನಲ್‌ಗೆ ಪ್ರವೇಶಿಸಬಹುದು ಮತ್ತು ಹೆಚ್ಚುವರಿ ಬೇರ್ಪಡಿಕೆ ಕೆಲಸವಿಲ್ಲದೆ ಮರುಬಳಕೆ ಮತ್ತು ಅವನತಿ ಕೆಲಸವನ್ನು ಪೂರ್ಣಗೊಳಿಸಬಹುದು. Xiamen Changsu Industrial Co., LTD ಅನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಹೊಸ ಜೈವಿಕ ವಿಘಟನೀಯ ಫಿಲ್ಮ್ BOPLA - BiONLY ನ ಮೊದಲ ದೊಡ್ಡ-ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸಿತು, ಇದು ಬಾಕ್ಸ್ ಸೀಲಿಂಗ್ ಟೇಪ್‌ನಂತಹ ಇ-ಕಾಮರ್ಸ್ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಬಳಸಲಾಗುವ ಸಾಂಪ್ರದಾಯಿಕ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬದಲಾಯಿಸಬಹುದು, ಲೇಬಲ್ ಪೇಸ್ಟ್, ಆದ್ದರಿಂದ ಇದು ಎಕ್ಸ್‌ಪ್ರೆಸ್ ಎಂಟರ್‌ಪ್ರೈಸಸ್‌ನ ಹಸಿರು ರೂಪಾಂತರಕ್ಕೆ ಉತ್ತಮ ಸಹಾಯ ಮಾಡಬಹುದು. ಈ ವರ್ಷದ ಜೂನ್‌ನಲ್ಲಿ, ಹಲವಾರು ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿಗಳು "ಸಾಮಾಜಿಕ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ಪೂರೈಸುವುದು ಮತ್ತು ಪ್ಲಾಸ್ಟಿಕ್ ಮಾಲಿನ್ಯದೊಂದಿಗೆ ಸಕ್ರಿಯವಾಗಿ ವ್ಯವಹರಿಸುವುದು" ಎಂಬ ಜಂಟಿ ಉಪಕ್ರಮವನ್ನು ಹೊರಡಿಸಿವೆ: ಇಂದಿನಿಂದ, ಹಸಿರು ನಿರ್ವಹಣಾ ಜವಾಬ್ದಾರಿಯನ್ನು ಅನುಷ್ಠಾನಗೊಳಿಸುವವರಾಗಲು; ನಿಮ್ಮಿಂದಲೇ ಪ್ರಾರಂಭಿಸಿ, ಅನ್ವೇಷಕರಾಗಿ ಹಸಿರು ಅಭಿವೃದ್ಧಿ ತಂತ್ರ; ಪ್ರತಿ ಬಿಟ್‌ನಿಂದ ಪ್ರಾರಂಭಿಸಿ ಮತ್ತು ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣದ ಪ್ರಚಾರಕರಾಗಿ. ಹಸಿರು ಮತ್ತು ಜೈವಿಕ ವಿಘಟನೀಯ ಉತ್ಪನ್ನ ಪ್ಯಾಕೇಜಿಂಗ್ ಅನ್ನು ಆಯ್ಕೆ ಮಾಡಲು ಅಪ್‌ಸ್ಟ್ರೀಮ್ ಇ-ಕಾಮರ್ಸ್ ಉದ್ಯಮಗಳಿಗೆ ಕರೆ ಮಾಡಿ ಮತ್ತು ಸಂಪೂರ್ಣ ಪೂರೈಕೆ ಸರಪಳಿಯಲ್ಲಿ ಹಸಿರು ಕಾರ್ಬನ್ ಕಡಿತವನ್ನು ಕಾರ್ಯಗತಗೊಳಿಸಿ. ಉದಾಹರಣೆಗೆ, ಬ್ಯಾಗ್ ತಯಾರಿಕೆಯಲ್ಲಿ, BOPLA ಅತ್ಯುತ್ತಮವಾದ ಗಾಳಿಯ ಪ್ರವೇಶಸಾಧ್ಯತೆ ಮತ್ತು ತೇವಾಂಶದ ಪ್ರವೇಶಸಾಧ್ಯತೆಯನ್ನು ಹೊಂದಿರುತ್ತದೆ ಮತ್ತು ಹೂವುಗಳ ತಾಜಾತನವನ್ನು ವಿಸ್ತರಿಸಲು ಉಸಿರಾಟದ ಪ್ಯಾಕೇಜಿಂಗ್‌ನಲ್ಲಿ ಬಳಸಬಹುದು;ಅಲ್ಯುಮಿನೈಸೇಶನ್ ನಂತರ, ಹೆಚ್ಚಿನ ತಡೆಗೋಡೆ ಮತ್ತು ಜೈವಿಕ ವಿಘಟನೀಯ ಡಬಲ್ ಲೇಯರ್‌ನ ಅವಶ್ಯಕತೆಗಳನ್ನು ಪೂರೈಸಲು ಉತ್ಪನ್ನ ತಡೆಗೋಡೆ ಕಾರ್ಯಕ್ಷಮತೆಯನ್ನು ಹೆಚ್ಚು ಸುಧಾರಿಸಬಹುದು;ಕಾಗದದ ಲೇಪನವು ಸಾಂಪ್ರದಾಯಿಕ ಪ್ಲಾಸ್ಟಿಕ್ ಫಿಲ್ಮ್ ಮತ್ತು ಪೇಪರ್ ಲೇಪನದ ಬದಲಿಗೆ BOPLA ಅನ್ನು ಆಯ್ಕೆ ಮಾಡಬಹುದು, ಜಲನಿರೋಧಕ, ತೈಲ ವಿರೋಧಿ, ಆಂಟಿ-ಸ್ಕ್ರಾಚ್, ಸ್ಪರ್ಶ ಪರಿಣಾಮವನ್ನು ಹೆಚ್ಚಿಸುತ್ತದೆ, ಕಾರ್ಬನ್ ಮತ್ತು ಪ್ಲಾಸ್ಟಿಕ್ನ ಕಡಿತವನ್ನು ಗಣನೆಗೆ ತೆಗೆದುಕೊಂಡು, ಇಡೀ ಉತ್ಪನ್ನದ ನೈಜ ಮಹತ್ವವನ್ನು ಸಾಧಿಸಬಹುದು. ರಚನೆ ಜೈವಿಕ ವಿಘಟನೀಯ. ಹಸಿರು ಬಳಕೆ, ಪ್ರತಿಯೊಂದರಿಂದಲೂ ಪ್ರಾರಂಭವಾಗುತ್ತದೆ ಪ್ರತಿಯೊಬ್ಬರೂ ಹಸಿರು ಮತ್ತು ಕಡಿಮೆ ಇಂಗಾಲದ ಅಭ್ಯಾಸದಲ್ಲಿ ಭಾಗವಹಿಸುವವರು. ಬಳಕೆಯ ಲಿಂಕ್‌ನಲ್ಲಿರುವ ಯಾವುದೇ ಲಿಂಕ್‌ನಂತೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾಲ್ಗೊಳ್ಳುವವರಾಗಿದ್ದಾರೆ.ಬ್ರ್ಯಾಂಡ್ ಮಾಲೀಕರಾಗಿ, ಉತ್ಪನ್ನಗಳು ಅಥವಾ ಪ್ಯಾಕೇಜಿಂಗ್ ಯಾವುದೇ ಇರಲಿ, ನಾವು ನಿರಂತರವಾಗಿ ಹಸಿರು ಪರಿಸರ ಸಂರಕ್ಷಣೆಯನ್ನು ಸಂಯೋಜಿಸಬೇಕು ಮತ್ತು ಅರಿತುಕೊಳ್ಳಬೇಕು, ಇದು ಬ್ರ್ಯಾಂಡ್‌ನ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ;ಲಾಜಿಸ್ಟಿಕ್ಸ್ ಪೂರೈಕೆ ಸರಪಳಿಯಾಗಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಹೇಗೆ ಎಂದು ನಾವು ಪರಿಗಣಿಸಬೇಕು.ಉದಾಹರಣೆಗೆ, ಮರುಬಳಕೆ ಮಾಡಲು ಸುಲಭವಲ್ಲದ ಎಕ್ಸ್‌ಪ್ರೆಸ್ ಪ್ಯಾಕೇಜಿಂಗ್ ಮತ್ತು ಟೇಪ್‌ಗಾಗಿ ನಾವು ವಿಘಟನೀಯ ವಸ್ತುಗಳನ್ನು ಬಳಸಬೇಕು.ಗ್ರಾಹಕರಂತೆ, ಬಳಕೆಯ ನಡವಳಿಕೆ ಮತ್ತು ಜೀವನ ಅಭ್ಯಾಸಗಳು ಸಹ ನಿರ್ಣಾಯಕವಾಗಿವೆ.ಕಡಿಮೆ ರಿಯಾಯಿತಿಗಳು ಮತ್ತು ಹೆಚ್ಚಿನ ಪ್ರಚಾರದೊಂದಿಗೆ "ಡಬಲ್ 11" ಮುಖಾಂತರ, ನಾವು ತರ್ಕಬದ್ಧ ಬಳಕೆಯನ್ನು ಇಟ್ಟುಕೊಳ್ಳಬೇಕು ಮತ್ತು ಸಂಪನ್ಮೂಲ ವ್ಯರ್ಥವನ್ನು ತಪ್ಪಿಸಬೇಕು.ಅದೇ ಸಮಯದಲ್ಲಿ, ಪರಿಸರ ಸಂರಕ್ಷಣೆಯ ಅರಿವನ್ನು ಸುಧಾರಿಸಿ, ಕಸ ವಿಂಗಡಣೆಯ ಉತ್ತಮ ಕೆಲಸವನ್ನು ಮಾಡಿ, ಎಕ್ಸ್‌ಪ್ರೆಸ್ ಪ್ಯಾಕೇಜಿಂಗ್ ನಂತರ ಭಾಗವಹಿಸಲು ಉಪಕ್ರಮವನ್ನು ತೆಗೆದುಕೊಳ್ಳಿ.ಕಡಿಮೆ ಇಂಗಾಲದ ಪರಿಸರ ಸಂರಕ್ಷಣೆಯ ಜವಾಬ್ದಾರಿ ಮತ್ತು ಬಾಧ್ಯತೆಯನ್ನು ಸ್ವಲ್ಪಮಟ್ಟಿಗೆ ಪೂರೈಸಿ.
ಈ ಹಿಂದೆ ಆಗಸ್ಟ್‌ನಲ್ಲಿ ನಡೆದ ಡಿಜಿಟಲ್ ಲೋಕ ಅದಾಲತ್ ₹83,35,13,857ಯಷ್ಟು ಮೊತ್ತದ ವ್ಯಾಜ್ಯ ಪರಿಹರಿಸಲು ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಿತ್ತು. ಈ ಬಾರಿ ಈ ಮೊತ್ತ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. A1 Bar & Bench Published on : 9 Nov, 2022, 8:33 am ನವೆಂಬರ್ 12 ರಂದು ನಡೆಯಲಿರುವ ಎರಡನೇ ರಾಷ್ಟ್ರೀಯ ಡಿಜಿಟಲ್ ಲೋಕ ಅದಾಲತ್ ಒಂದು ಕೋಟಿಗೂ ಹೆಚ್ಚು ಪ್ರಕರಣಗಳ ವಿಚಾರಣೆಗೆ ಸಜ್ಜಾಗಿದೆ. ಪತ್ರಿಕಾ ಪ್ರಕಟಣೆಯ ಪ್ರಕಾರ, ಇದುವರೆಗೆ ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳು ಮತ್ತು ಚಲನ್‌ಗಳು ಸೇರಿದಂತೆ 80 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇತರ ನೋಂದಾಯಿತ ಪ್ರಕರಣಗಳಲ್ಲಿ ಹಣ ವಸೂಲಾತಿ, ವಿದ್ಯುತ್ ಬಿಲ್‌ಗಳು ಮತ್ತು ಇತರ ಬಿಲ್ ಪಾವತಿ, ದೂರಸಂಪರ್ಕ ವಿವಾದ ಹಾಗೂ ಬ್ಯಾಂಕ್‌ಗಳಿಗೆ ಸಂಬಂಧಿಸಿದ ವ್ಯಾಜ್ಯಗಳಿವೆ. ಈ ಹಿಂದೆ ಆಗಸ್ಟ್‌ನಲ್ಲಿ ನಡೆದ ಡಿಜಿಟಲ್ ಲೋಕ ಅದಾಲತ್‌ ₹833,513,857ಯಷ್ಟು ಮೊತ್ತದ ವ್ಯಾಜ್ಯ ಪರಿಹರಿಸಲು ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಿತ್ತು. ಈ ಬಾರಿ ಈ ಮೊತ್ತ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. Also Read ನ್ಯಾಯಾಲಯ ಸಂಕೀರ್ಣಗಳಲ್ಲಿ ನವೆಂಬರ್‌ 12ಕ್ಕೆ ರಾಷ್ಟ್ರೀಯ ಲೋಕ ಅದಾಲತ್‌ ರಾಜಸ್ಥಾನ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಗುಪ್ತಾ ಮಾತನಾಡಿ, ಇಂತಹ ಡಿಜಿಟಲ್ ಅದಾಲತ್‌ಗಳ ಮೂಲಕ ಮಿತವ್ಯಯದ ಮತ್ತು ಸಕಾಲಿಕ ವ್ಯಾಜ್ಯ ಪರಿಹಾರ ವಿಧಾನ ಒದಗಿಸುವ ತನ್ನ ಉದ್ದೇಶವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಜಾರಿಗೆ ತಂದ ಬಗೆಯನ್ನು ವಿವರಿಸಿದರು. ಪ್ರಥಮ ಡಿಜಿಟಲ್ ಲೋಕ ಅದಾಲತ್‌ನಲ್ಲಿ ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 568 ಪೀಠಗಳನ್ನು ಸ್ಥಾಪಿಸಿ 13,54,432 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಅವುಗಳಲ್ಲಿ 11,16,193 ಅರ್ಜಿಗಳನ್ನು ವ್ಯಾಜ್ಯ ಪೂರ್ವ ಹಂತದಲ್ಲಿಯೇ ಬಗೆಹರಿಸಲಾಗಿತ್ತು. ಮಹಾರಾಷ್ಟ್ರವೊಂದರಲ್ಲೇ 63, 99,983 ಟ್ರಾಫಿಕ್ ಚಲನ್ ಪ್ರಕರಣಗಳಲ್ಲಿ 58,10,712 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಭಾರತೀಯ ಕಂಪನಿ ಜುಪಿಟೈಸ್ ಡಿಜಿಟಲ್ ಲೋಕ ಅದಾಲತ್‌ಗಳನ್ನು ನಡೆಸುವ ನ್ಯಾಯ ತಂತ್ರಜ್ಞಾನ ವೇದಿಕೆಯನ್ನು ರೂಪಿಸಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮಣ್ ಅಗರ್ವಾಲ್ ಹೇಳಿದರು.
ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ಸಂಜೆ 4 ರಿಂದ ಜನವರಿ 1ರವರೆಗೆ ನಂದಿ ಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಂದಿ ಗಿರಿಧಾಮಕ್ಕೆ ಬರಲು ಇಚ್ಛಿಸುತ್ತಾರೆ. ಅಲ್ಲಲ್ಲಿ ಗುಂಪು ಗುಂಪಾಗಿ ತಿರುಗಾ ಡುತ್ತಾರೆ. ಮದ್ಯಸೇವನೆ ಮಾಡುವುದು, ಪರಿಸರಕ್ಕೆ ಹಾನಿ ಉಂಟು ಮಾಡುವುದು ಸೇರಿದಂತೆ ಇತರೆ ಅಹಿತಕರ ಘಟನೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುತ್ತದೆ. ಹೊಸ ವರ್ಷಾಚರಣೆ ಹಿನ್ನಲೆ ಡಿ.31 ಸಂಜೆ 4ರಿಂದ ಜ.1 ರವರೆಗೆ ನಂದಿ ಗಿರಿಧಾಮಕ್ಕೆ ಪ್ರವೇಶ ನಿಷೇಧ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ ಜಿಲ್ಲಾ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅಕ್ರಮವಾಗಿ ಗಿರಿಧಾಮ ಪ್ರವೇಶಿಸಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ. ಡಿ.31ರ ರಾತ್ರಿಗೆ ಗಿರಿಧಾಮದ ಹೋಟೆಲ್ ಗಳಲ್ಲಿ ರೂಮುಗಳನ್ನು ಕಾಯ್ದಿರಿಸಿರುವವರು ಅಂದು 6 ಗಂಟೆಯೋಳಗೆ ಬೆಟ್ಟದ ಮೇಲಿರಬೇಕು. ನಮತರ ಪ್ರವೇಶ ನಿರ್ಬಂಧಿಸಲಾಗುತ್ತದೆ. ರೆವೆನ್ಯೂ ಇಲಾಖೆ, ತೋಟಗಾರಿಕೆ ಇಲಾಖೆಯವರು ವಿಶೇಷ ಅಧಿಕಾರಿಯನ್ನು ನೇಮಿಸಿದ್ದು ಈ ಬಾರಿಯ ಹೊಸ ವರ್ಷಾಚರಣೆಯಂದು ಪೊಲೀಸ್ ಹದ್ದಿನ ಕಣ್ಣು ಎಲ್ಲೆಡೆ ಇರುತ್ತದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಟ್ರಾಫಿಕ್ ನಿಯಂತ್ರಿಸಲು ಪೊಲೀಸರನ್ನು ನೇಮಿಸಲಾಗಿದೆ ಹಾಗೂ ಯಾವುದೇ ಅವಗಢಕ್ಕೆ ನೀಡುವುದಿಲ್ಲ ಎಂದರು. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ ಕರೆದಿದ್ದ ಜಿಪಿಟಿ ಹುದ್ದೆಗೆ ಅರ್ಜಿ ಸಲಿಸಿದ್ದ ಮಹಿಳಾ ಅಭ್ಯರ್ಥಿಗಳು ಮೀಸಲಾತಿ ವಿಷಯವಾಗಿ ಗೊಂದಲಕ್ಕೀಡಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ( ಜಿಪಿಟಿ) ಗ್ರ್ಯಾಜುವೆಟ್ ಪ್ರೈಮರಿ ಟೀಚರ್ ಗುದ್ದುಗೆ ರಾಜ್ಯಾದ್ಯಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. Govindaraj S First Published Nov 15, 2022, 12:15 PM IST ಗಿರೀಶ್ ಕಮ್ಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ ಗದಗ (ನ.15): ಇತ್ತೀಚೆಗೆ ಶಿಕ್ಷಣ ಇಲಾಖೆಯಿಂದ ಕರೆದಿದ್ದ ಜಿಪಿಟಿ ಹುದ್ದೆಗೆ ಅರ್ಜಿ ಸಲಿಸಿದ್ದ ಮಹಿಳಾ ಅಭ್ಯರ್ಥಿಗಳು ಮೀಸಲಾತಿ ವಿಷಯವಾಗಿ ಗೊಂದಲಕ್ಕೀಡಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ( ಜಿಪಿಟಿ) ಗ್ರ್ಯಾಜುವೆಟ್ ಪ್ರೈಮರಿ ಟೀಚರ್ ಗುದ್ದುಗೆ ರಾಜ್ಯಾದ್ಯಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಲ್ಲಿಯೂ ಪರೀಕ್ಷೆಯನ್ನೂ ಬರೆದಿದ್ದರು. ಅರ್ಹ ಅಭ್ಯರ್ಥಿಗಳಿಗೆ ಅಕ್ಟೋಬರ್, 6, 19 ತಾರೀಕು ದಾಖಲೆಗಳ ಪರಿಶೀಲನೆ ಮಾಡಲಾಯ್ತು. ದಾಖಲೆಗಳ ಪರಿಶೀಲನೆ ವೇಳೆ ಕೆಲ ಮಹಿಳಾ ಅಭ್ಯರ್ಥಿಗಳಿಗೆ ಗಂಡನ ಮನೆಯ ದಾಖಲೆಗಳನ್ನ ಕೊಡುವಂತೆ ಕೇಳಿದ್ದಾರೆ. ಸದ್ಯ ಈ ವಿಷಯ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ನೋಟಿಫಿಕೇಷನ್‌ನಲ್ಲಿ ಅಭ್ಯರ್ಥಿಗಳು ಗಂಡನ ಮನೆಯ ದಾಖಲೆ ಕೊಡಬೇಕು ಅನ್ನೋ ಉಲ್ಲೇಖ ಇಲ್ಲ. ಹೀಗಾಗಿ ತಂದೆ ಮನೆಯಿಂದಲೇ ಇರುವ ದಾಖಲೆಗಳನ್ನ ಮಹಿಳಾ ಅಭ್ಯರ್ಥಿಗಳು ನೀಡಿದ್ದಾರೆ. ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ತಂದೆ ಹೆಸರಲ್ಲೇ ಇರೋದ್ರಿಂದ ಅದೇ ದಾಖಲೆಗಳನ್ನ ಇಲಾಖೆಗೆ ನೀಡಲಾಗಿತ್ತು. ದಾಖಲೆ ಪರಿಶೀಲನೆ ವೇಳೆಯೂ ಅದೇ ದಾಖಲೆಗಳನ್ನ ಪರಿಗಣಿಸಲಾಗಿದೆ. ಆದ್ರೀಗ ಏಕಾಏಕಿ ಗಂಡನ ಮನೆಯ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೇಳ್ತಿದಾರೆ. ಕುತೂಹಲ ಹುಟ್ಟಿಸಿದ 'ಹಿಟ್ಲರ್ ಕೀಟ': ಮನುಷ್ಯನ ಮುಖದ ಹೋಲಿಕೆ ಇಂಟರ್ ಕಾಸ್ಟ್ ಮದ್ವೆಯಾಗಿರೋ ಅಭ್ಯರ್ಥಿಗಳಲ್ಲದೇ ಒಂದೇ ಜಾತಿಯಲ್ಲಿ ಮದ್ವೆಯಾಗಿರೋ ಮಹಿಳಾ ಅಭ್ಯರ್ಥಿಗಳಿಗೂ ಈಗ ಗೊಂದಲ ಮೂಡಿದೆ. 3B ಜಾತಿ ಪ್ರಮಾಣ ಪತ್ರ ನೀಡಿರುವ ಗದಗನ ಮಹಿಳಾ ಅಭ್ಯರ್ಥಿ, ತಂದೆಯ ಆದಾಯ ಪ್ರಮಾಣ ಪತ್ರ ನೀಡಿದ್ದಾರೆ.. ದ್ಯ ಈಗ ಗಂಡನ ಆದಾಯ ಪ್ರಮಾಣ ಪತ್ರ ಕೇಳ್ತಿರೋದ್ರಿಂದ ಅಭ್ಯರ್ಥಿಗಳಿಗೆ ಮೀಸಲಾತಿ ಸೌಲಭ್ಯ ವಂಚನೆಯಾಗುವ ಭಯ ಶುರುವಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ ಗೊಂದಲ: ಎಸ್‌ಸಿ/ಎಸ್‌ಟಿ ಹಾಗೂ ಕ್ಯಾಟಗರಿ 1 ಅಭ್ಯರ್ಥಿಗಳಿಗೆ ದಾಖಲೆ ಸ್ವೀಕರಿಸಲಾಗಿದೆ. ಆದಾಯ ಪ್ರಮಾಣ ಪತ್ರ ಅಗತ್ಯ ಇಲ್ಲ ಅಂತಾ ಪರಿಗಣಿಸಲಾಗಿದೆ. ಆದ್ರೆ, 2A, 2B, 3A, 3B ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗಂಡನ ಮನೆಯ ಆದಾಯ ದಾಖಲೆ ತರುವಂತೆ ಕೇಳಿದ್ದಾರೆ. ಒಬಿಸಿ ಮೀಸಲಾತಿ‌ ಬಯಸಿ ಅರ್ಜಿಸಲ್ಲಿಸಿದ 2,300 ಮಹಿಳಾ ಅಭ್ಯರ್ಥಿಗಳು ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ನೋಟಿಫಿಕೇಷನ್‌ನಲ್ಲೇ ಸ್ಪಷ್ಟವಾಗಿ ನಮೂದಿಸಿದ್ರೆ ಗಂಡನ ಮನೆಯ ದಾಖಲೆಗಳನ್ನೇ ನೀಡುತ್ತಿದ್ದೇವು. ಟಿಪ್ಪು ದೇಶ ಕಂಡ ಶ್ರೇಷ್ಠ ವ್ಯಕ್ತಿಯೆಂದು ಓದಿದ್ದೇವೆ.! - ಶಿಕ್ಷಣ ಸಚಿವ ನಾಗೇಶ್‌ ನೋಟಿಫಿಕೇಷನ್ ಗೊಂದಲದಿಂದಾಗಿ ನೀಡಿರುವ ದಾಖಲೆಗಳನ್ನ ಪರಿಗಣಿಸ್ಬೇಕು ಅಂತಾ ಅಧ್ಯರ್ಥಿಗಳು ಆಗ್ರಹಿಸ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವರನ್ನ ಕೇಳಿದ್ರೆ, ಮೀಸಲಾತಿ ಬೇಕೆಂದ್ರೆ ದಾಖಲಾತಿ ಕೊಡಬೇಕು. ಮೊದಲಿನಿಂದಲೂ ಇದೇ ರೀತಿನಡೆದುಕೊಂಡು ವಂದಿದೆ. ನೋಟಿಫಿಕೇಷನ್‌ನಲ್ಲಿ ಗಂಡನ ಮನೆ ಪ್ರಮಾಣದ ಬಗ್ಗೆ ಉಲ್ಲೇಖ ಇರುವುದಿಲ್ಲ. ಆದರೆ ಅದೇ ದಾಖಲಾತಿಗಳನ್ನ ಕೊಡಬೇಕಾಗುತ್ತೆ ಅಂತಾ ಉತ್ತರಿಸಿದ್ದಾರೆ. ಗೊಂದಲದಲ್ಲಿರುವ ಅಭ್ಯರ್ಥಿಗಳ ಪರವಾಗಿ ಕನ್ನಡಪರ ಸಂಘಟನೆಗಳು ನಿಂತಿವೆ..ಗೊಂದಲ ಬಗೆಹರಿಸದಿದ್ದಲ್ಲಿ ಹೋರಾಟ ಮಾಡ್ತೀವಿ ಅಂತಾ ಹೇಳ್ತಿದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಗೊಂದಲ ಪರಿಹರಿಸ್ಬೇಕಿದೆ.
ಬಿಜೆಪಿಯ ನಿಷ್ಠಾವಂತ ಮುಖಂಡ ಸಂಗಯ್ಯಸ್ವಾಮಿ ಸಂಶೀಮಠ ಅವರಿಗೆ ಗಂಗಾವತಿ ನಗರಸಭೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸುವಂತೆ ಒತ್ತಾಯಿಸಿ ವೀರಶೈವ ಲಿಂಗಾಯತ ಯುವ ವೇದಿಕೆಯ ಪದಾಧಿಕಾರಿಗಳು ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮನವಿ ಸಲ್ಲಿಸಿದರು. ನಗರದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಶರಣಯ್ಯಸ್ವಾಮಿ ಮರಳಿಮಠ ನೇತೃತ್ವದಲ್ಲಿ ಶಾಸಕರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಶರಣಯ್ಯಸ್ವಾಮಿ ಮರಳಿಮಠ ಮಾತನಾಡಿ, ಸಂಗಯ್ಯಸ್ವಾಮಿ ಅವರು ಸುಮಾರು ೨೦ ವರ್ಷಗಳಿಂದಲೂ ಭಾರತೀಯ ಜನತಾ ಪಾರ್ಟಿಯಲ್ಲಿ ಹಗಲಿರುಳು ಶ್ರಮಿಸುತ್ತಾ ಬಂದಿದ್ದಾರೆ. ಅಲ್ಲದೇ ಹಿಂದೆಯೂ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಪಕ್ಷವನ್ನು ಕಟ್ಟಿದ್ದಾರೆ. ಅಲ್ಲದೆ, ಎರಡು ಬಾರಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡೂ ಬಾರಿಯ ಸೋತರೂ ಎದೆಗುಂದದೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ ಎಂದರು. ಸಂಗಯ್ಯಸ್ವಾಮಿ ಸದ್ಯ ವೀರಶೈವ ಲಿಂಗಾಯತ ಯುವ ವೇದಿಕೆಯ ನಗರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ನಾಮನಿರ್ದೇಶನ ಮಾಡುವುದರ ಜೊತೆಗೆ ಜಂಗಮ ಸಮಾಜಕ್ಕೆ ಸ್ಥಾನಮಾನ ನೀಡಬೇಕೆಂದು ಅವರು ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಲಿಂಗಯ್ಯಸ್ವಾಮಿ ಹಿರೇಮಠ, ತಾಲೂಕು ಅಧ್ಯಕ್ಷ ಡಾ.ಮಹೇಶ ಹೊಸಮನಿ, ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರಾದ ವೀರಭದ್ರಯ್ಯ ಮೈಲಾಪೂರು ಹಿರೇಮಠ, ವಿ.ಜಿ.ಹಿರೇಮಠ, ವೀರಯ್ಯಸ್ವಾಮಿ ಸಂಶಿಮಠ, ಸೋಮನಾಥ ಸೇರಿದಂತೆ ಇತರರು ಇದ್ದರು.
ಭಾರತ ತಂಡದ ಮಾಜಿ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವಾದಲ್ಲಿ ತಾವು ವಾಸಮಾಡುತ್ತಿದ್ದ ಮನೆಯನ್ನು ಗೋವಾ ಸರ್ಕಾರದ ಅನುಮತಿಯಿಲ್ಲದೆ ಮನೆ ಬಾಡಿಗೆಗೆ ಇದೆ ಎಂದು ಆನ್ಲೈನ್ ನಲ್ಲಿ ಜಾಹಿರಾತು ನೀಡಿದ್ದಾರೆ. ಇದೀಗ ಗೋವಾ ಅಧಿಕಾರಿಗಳು ಯುವರಾಜ್ ಸಿಂಗ್ ಅವರಿಗೆ ನೋಟೀಸ್ ನೀಡಿದ್ದಾರೆ. ಯುವರಾಜ್ ಸಿಂಗ್ ಗೋವಾದ ಮೊರ್ಜಿಮ್​ನಲ್ಲಿ ಐಷಾರಾಮಿ ಕಟ್ಟಡ ಹೊಂದಿದ್ದಾರೆ. ಕಾಸಾ ಸಿಂಗ್ ಹೆಸರಿನ ಈ ಐಷಾರಾಮಿ ವಿಲ್ಲಾವನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡುವುದಾಗಿ ಯುವರಾಜ್ ಸಿಂಗ್ ಆನ್‌ಲೈನ್‌ನಲ್ಲಿ ಜಾಹಿರಾತು ನೀಡಿದ್ದರು. ಆದರೆ ಗೋವಾ ಕಾನೂನಿನ ಪ್ರಕಾರ, ಮನೆಯನ್ನು ಬಾಡಿಗೆಗೆ ನೀಡುವುದಕ್ಕೂ ಮೊದಲು ಗೋವಾ ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳಬೇಕು. ಇಷ್ಟೇಅಲ್ಲದೆ ಟೂರಿಸ್ಟ್ ಟ್ರೇಡ್ ಆಕ್ಟ್-1982 ರ ಗೋವಾ ನೋಂದಣಿ ಪ್ರಕಾರ ನೋಂದಣಿ ಮಾಡಬೇಕು. Goa Tourism Department issued notice to former cricketer Yuvraj Singh yesterday and initiated proceedings under the Registration of Tourist Trade Act for failure to register his villa, situated in Varchawada, Morjim, with the department: Department of Tourism, Goa (File pic) pic.twitter.com/nppvoWp2Hr — ANI (@ANI) November 23, 2022 ಆದರೆ ಇಷ್ಟೆಲ್ಲಾ ಕ್ರಮಗಳನ್ನು ಅನುಸರಿಸದೆ ಯುವಿ ಮನೆ ಬಾಡಿಗೆಗೆ ನೀಡಲಾಗುವುದು ಎಂದು ಜಾಹಿರಾತಿನಲ್ಲಿ ತಿಳಿಸಿದ್ದರು. ಇದೀಗ ಯುವಿ ಅವರ ಜಾಹಿರಾತಿಗೆ ಗೋವಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪ್ರವಾಸೋದ್ಯಮ ಇಲಾಖೆಯ ನಿಯಮಗಳ ಪ್ರಕಾರ ನೋಂದಣಿ ಮಾಡದೆ ಬಾಡಿಗೆಗೆ ಜಾಹೀರಾತು ನೀಡುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ. ಇದಲ್ಲದೆ ಇದೀಗ ಯುವಿ ಅವರಿಗೆ ಗೋವಾ ಸರ್ಕಾರದ ಅನುಮತಿ ಪಡೆಯದೆ ಜಾಹಿರಾತು ನೀಡಿದ್ದಕ್ಕಾಗಿ 1 ಲಕ್ಷ ರೂ. ದಂಡ ವಿಧಿಸಲಾಗಿದೆ ಮತ್ತು ವಿಚಾರಣೆಗೆ ಡಿ.8ರಂದು ಮುಂಜಾನೆ 11 ಗಂಟೆಗೆ ಹಾಜರಾಗುವಂತೆ ತಿಳಿಸಿದೆ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಕರ್ನಾಟ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಮವು ಯುಜಿಸಿಯ ಪರಿಷ್ಕೃತ ನಿಯಮಾವಳಿಗಳಿಗೆ ವಿರುದ್ಧ ಎಂದಿದ್ದ ಅರ್ಜಿ. Bar & Bench Published on : 21 Aug, 2020, 6:15 am ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪ್ರಸಕ್ತ ವರ್ಷದ ಅಕ್ಟೋಬರ್ 5ರಿಂದ ನಡೆಸಲಿರುವ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆಗಳು ಯುಜಿಸಿ ನಿಯಮಾವಳಿಗಳಿಗೆ ವಿರುದ್ಧವಾಗಿವೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಹಿಂಪಡೆದ ಕಾರಣಕ್ಕೆ ಹೈಕೋರ್ಟ್‌ ಗುರುವಾರ ಅರ್ಜಿ ವಜಾಗೊಳಿಸಿದೆ. ಇದೇ ವೇಳೆ ನ್ಯಾಯಾಲಯವು ಅರ್ಜಿದಾರರಾದ ಪೂರ್ಬಯಾನ್‌ ಚಕ್ರವರ್ತಿ ಅವರಿಗೆ ವೈಯಕ್ತಿಕ ಅರ್ಜಿ ಸಲ್ಲಿಕೆಗೆ ಅವಕಾಶವಿರುವುದಾಗಿ ತಿಳಿಸಿತು. ಪ್ರಕರಣದ ವಿಚಾರಣೆಯು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ರವಿ ಹೊಸಮನಿ ಅವರಿದ್ದ ಪೀಠದ ಮುಂದೆ ಬಂದಾಗ ಅರ್ಜಿಯ ಊರ್ಜಿತತೆಯ ಬಗ್ಗೆ ಪ್ರಶ್ನಿಸಲಾಯಿತು. “ನೀವು ಪಿಐಎಲ್‌ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಲು ಹೇಗೆ ಸಾಧ್ಯ?”, ಎಂದು ಪೀಠವು ಕೇಳಿತು. ಇದಕ್ಕೆ ಅರ್ಜಿದಾರರು, “ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ” ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ವಿದ್ಯಾರ್ಥಿ ಸಮುದಾಯವನ್ನು ಪ್ರತಿನಿಧಿಸಲು ಅನ್ಯ ಮಾರ್ಗವಿಲ್ಲ ಎಂದರು. ಇದಕ್ಕೆ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದ ಪೀಠವು ಅಂತಿಮವಾಗಿ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿತು. ಕೆಎಸ್‌ಎಲ್‌ ಯು ವಿದ್ಯಾರ್ಥಿಯಾಗಿರುವ ಅರ್ಜಿದಾರ ಚಕ್ರವರ್ತಿ ಅವರು‌ ಮಧ್ಯಂತರ ಪರೀಕ್ಷೆಗಳನ್ನು ಈಗಲೇ ನಡೆಸಲು ಸಾಧ್ಯವೇ ಇಲ್ಲ. ಹಾಗೆ ಮಾಡುವುದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ನೀಡಿರುವ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಅಕ್ಟೋಬರ್ 5ರಿಂದ ನಡೆಸಲಿರುವ ಪರೀಕ್ಷೆಗಳು ವಿದ್ಯಾರ್ಥಿಗಳ ಮೂಲಭೂತ ಹಕ್ಕಿಗೆ ವಿರುದ್ಧ ಎಂದು ವಾದಿಸಿದ್ದರು.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಸಂಬಂಧಗಳು ಬೆಸೆದುಕೊಳ್ಳೋಕೆ ಹೆಸರೇನೂ ಮುಖ್ಯವಲ್ಲ ಅನ್ನುವ ಪಾಸಿಟಿವ್ ಚಿಂತನೆಯನ್ನಿದು ಕಟ್ಟಿಕೊಡುತ್ತೆ. ನಾವೂ ಹೀಗೆ ‘ಹೆಸರು ಏನಿದ್ದರೇನು? ಒಳಗಿನ ಮನುಷ್ಯತ್ವ ಮುಖ್ಯ’ ಎಂದು ಬಗೆದು ಬಾಳಿದರೆಷ್ಟು ಚೆಂದ ಅಲ್ಲವೆ? ~ ಅಲಾವಿಕಾ ಒಬ್ಬ ಝೆನ್ ಗುರು ಮತ್ತು ಶಿಷ್ಯ ಹೋಗ್ತಾ ಇರುತ್ತಾರೆ. ದಾರಿಯಲ್ಲಿ ಮತ್ತೊಬ್ಬ ಎದುರಾಗ್ತಾನೆ. “ನಮಸ್ಕಾರ ಇಕೊಯಿ” ಎದುರಾದವನು ಹೇಳ್ತಾನೆ. “ನಮಸ್ಕಾರ ಟೊಬೊಕು” ಝೆನ್ ಗುರು ಸ್ಪಂದಿಸ್ತಾನೆ. ಅವನು ಆಚೆಗೆ ಇವನು ಈಚೆಗೆ ಹೊರಡ್ತಾರೆ. ಒಂದು ಕ್ಷಣ ಸುಮ್ಮನಿದ್ದ ಶಿಷ್ಯ ಕೇಳ್ತಾನೆ, “ಗುರುವೇ, ನಿನ್ನ ಹೆಸರು ಇಕೊಯಿ ಅಲ್ಲವಲ್ಲ!” ಗುರು ನಗುತ್ತಾ ಉತ್ತರಿಸ್ತಾನೆ, “ಬಹುಶಃ ಅವನ ಹೆಸರೂ ಟೊಬೊಕು ಇರಲಿಕ್ಕಿಲ್ಲ!!” ~ ಗಣಿತದ ಲೆಕ್ಕಪಾಠಗಳು ನೆನಪಾಗ್ತವೆ. ಬಹುತೇಕ ಅಲ್ಲಿ ‘ಎಕ್ಸ್’ನ ಬಳಿ ನಾಲ್ಕು ಗೋಲಿ, ‘ವೈ’ಳ ಬಳಿ ಐದು ಗೋಲಿ ಹೀಗೆ ಇರುತ್ತಿದ್ದವು. ಆ ಎಕ್ಸ್ ಮತ್ತು ವೈ ಯಾರು ಬೇಕಾದರೂ ಆಗಿರಬಹುದಿತ್ತು. ಜೀವನಕ್ಕೆ ಹಲವು ಹಂತಗಳಲ್ಲಿ ಹಲವು ಬಗೆಯ ಲೆಕ್ಕಾಚಾರಗಳು ಮುಖ್ಯವಾಗ್ತವೆ. ಈ ಲೆಕ್ಕಾಚಾರಗಳ ಮುಂದೆ ಯಾವ ಇತರ ಮಾಪಕಗಳೂ ಗೌಣ. ಹೆಸರು, ದೇಶ, ಭಾಷೆ, ಜಾತಿಗೀತಿಗಳೆಲ್ಲವೂ ಕೂಡ. ಆದರೂ ದೈನಂದಿನ ವ್ಯವಹಾರಕ್ಕೆ ಹೆಸರು ಬೇಕಾಗ್ತದೆ. ಗುರುತು ಹಿಡಿಯಲಿಕ್ಕೆ, ವ್ಯವಹಾರ ಸುಲಭವಾಗಲಿಕ್ಕೆ ಹೆಸರಿನ ಅಗತ್ಯ ಕಂಡುಕೊಂಡ ಮಾನವಜೀವಿ ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಈ ಪರಿಪಾಠ ರೂಢಿಸಿಕೊಂಡ. ಈ ರೂಢಿಯ ಜೊತೆಗೇ ಹಾಗೆ ಇಟ್ಟ – ಇಟ್ಟುಕೊಂಡ ಹೆಸರು ಹರಡುವ, ಉಳಿಸಿ ಬೆಳೆಸಿಕೊಳ್ಳುವ ಹಂಬಲವೂ ಹುಟ್ಟಿಕೊಂಡಿತ್ತೇನೋ. ತಾನಿರುವ ನೆಲೆಗೂ ಒಂದು ಹೆಸರು ಹಚ್ಚಿ ಅದರ ‘ರಕ್ಷಣೆ’ಯ ಠೇಕೇದಾರಿಕೆ ತನಗೆ ತಾನೆ ವಹಿಸಿಕೊಂಡ ಮನುಕುಲ, ಸೃಷ್ಟಿಯನ್ನು ಒಡೆಯುತ್ತ ಹೋಯ್ತು. ಇವತ್ತು ನಾವು ಮನುಷ್ಯ ಜೀವಿಗಳು ಉಳಿದೆಲ್ಲ ಜೀವ ಸಂಕುಲದಿಂದ ಬೇರಾಗಿ, ಚೂರುಚೂರಾಗಿ ಹೋಗ್ತಿರುವುದು ಈ ಹೆಸರುಳಿಕೆಯ ದರ್ದುಗಳಿಂದಲೇ. ದೇಶದ ಹೆಸರು, ಮನೆತನದ ಹೆಸರು, ಸಂಸ್ಥೆಯ ಹೆಸರು, ಸ್ವಂತದ ಹೆಸರು…! ಭೂಮಿ ಅರೆಕ್ಷಣ ಆಯತಪ್ಪಿದರೂ ನಿರ್ನಾಮವಾಗಿ ಹೋಗುವ ನಮಗೆ ಎಷ್ಟೆಲ್ಲ ಬಗೆಯಲ್ಲಿ ಹೆಸರುಗಳ ಹಳಹಳಿಕೆ ನೋಡಿ!! ಗುರುತಿಗೆಂದು ಹೆಸರಿಟ್ಟುಕೊಂಡರೆ, ಹೆಸರೇ ನಮ್ಮ ಗುರುತಾಗಿಬಿಡುವ ಅವಸ್ಥೆ ನಮಗೆ ನಾವೆ ತಂದುಕೊಂಡಿದ್ದೇವೆ. ಇದನ್ನು ಕಂಡೇ ಪುರಂದರ ದಾಸರು “ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ”ದ ಚೆನ್ನಿಗನು ಸತ್ತುಹೋದ ಕೂಡಲೇ ಎಲ್ಲವೂ ಮುಗಿದುಹೋಗುವುದು ಎಂದು ವ್ಯಂಗ್ಯವಾಡಿರುವುದು. ~ ಹೆಸರು ಮತ್ತು ಮನುಷ್ಯ ಸಂಬಂಧಗಳ ಕುರಿತು ಯೋಚಿಸುವ ಈ ಹೊತ್ತು ಒಂದೆರಡು ಸಿನೆಮಾಗಳು ನೆನಪಾಗ್ತಿವೆ. ‘ಮುರಾರಿ ಲಾಲ್ – ಜಯಚಂದ್’ ಸೀನ್ ‘ಆನಂದ್’ ಸಿನೆಮಾ ನೋಡಿದ ಯಾರೂ ಮರೆತಿರಲಾರರು. ಕ್ಯಾನ್ಸರ್ ಪೀಡಿತ ಆನಂದ್’ಗೆ ಕಂಡವರನ್ನೆಲ್ಲ “ಮುರಾರಿ ಲಾಲ್!” ಎಂದು ಕರೆದು ಮಾತಾಡಿಸೋದೊಂದು ಹುಕಿ. ಆದರೆ ಯಾವಾಗಲೂ ಅವನಿಗೆ ನಕಾರಾತ್ಮಕ ಪ್ರತಿಕ್ರಿಯೆಯೇ ಸಿಗುತ್ತದೆ. ಯಾರೂ ಅವನಿಗೆ ಸ್ಪಂದಿಸೋದಿಲ್ಲ. ಆದರೆ ಒಂದು ದಿನ ನಾಟಕಕಾರನೊಬ್ಬ ಆತನಿಗೆ ಸ್ಪಂದಿಸುತ್ತಾನೆ. ಅವನು ಮುರಾರಿ ಲಾಲ್ ಎಂದು ಕರೆದರೆ, ಇವನು “ಅರೆ ಜಯ್ ಚಂದ್!” ಎಂದು ಪ್ರತಿಕ್ರಿಯಿಸುತ್ತಾನೆ! ಅಸಲಿಗೆ ಆತ ಮುರಾರಿ ಲಾಲನೂ ಅಲ್ಲ, ಈತ ಜಯ್ ಚಂದನೂ ಅಲ್ಲ!! ಈ ಸನ್ನಿವೇಶ ಶುರುವಲ್ಲಿ ಹೇಳಿದ ಝೆನ್ ಕತೆಯಂತೆಯೇ ಇದೆ. ಸಂಬಂಧಗಳು ಬೆಸೆದುಕೊಳ್ಳೋಕೆ ಹೆಸರೇನೂ ಮುಖ್ಯವಲ್ಲ ಅನ್ನುವ ಪಾಸಿಟಿವ್ ಚಿಂತನೆಯನ್ನಿದು ಕಟ್ಟಿಕೊಡುತ್ತೆ. ನಾವೂ ಹೀಗೆ ‘ಹೆಸರು ಏನಿದ್ದರೇನು? ಒಳಗಿನ ಮನುಷ್ಯತ್ವ ಮುಖ್ಯ’ ಎಂದು ಬಗೆದು ಬಾಳಿದರೆಷ್ಟು ಚೆಂದ ಅಲ್ಲವೆ? ~ “ವಾಟ್ ಇಸ್ ಇನ್ ಎ ನೇಮ್?” ಕೇಳ್ತಾನೆ ಷೇಕ್ಸ್ ಪಿಯರ್. ಹೇಳಬೇಕು ಅವನಿಗೆ, “ಇನ್ಸಾನ್ ನಾಮ್ ಮೆ ಮಜ್ಹಬ್ ಡೂಂಡ್ ಲೇತಾ ಹೈ” ಅಂತ. (ಈ ಡಯಲಾಗ್ ಎ ವೆಡ್ನೆಸ್ ಡೇ ಮೂವಿಯಲ್ಲಿ ನಾಸಿರುದ್ದಿನ್ ಷಾ ಹೇಳೋದು. ಸಂಭಾಷಣೆಕಾರ: ನೀರಜ್ ಪಾಂಡೆ) ಹುಹ್! ಹೆಸರಲ್ಲೇ ಗೋಡೆಗಳನ್ನ ಕಟ್ಟಿಕೊಳ್ತಾನೆ ಮನುಷ್ಯ. ಇವತ್ತಿಗೆ, ಇದಕ್ಕಿಂತ ಹೆಚ್ಚಿನ ದುರಂತ ಮತ್ತೇನು ಬೇಕಿದೆ? ಈ ದುರಂತದಿಂದ ಪಾರುಗಾಣಲಿಕ್ಕಾಗಿಯೇ ರಸಋಷಿ ಕುವೆಂಪು “ಚೇತನವು ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ ಅನಂವಾಗಿರಲಿ” ಎಂದು ಹಾರೈಸಿರುವುದು. ಹಾಗೆ ದಾಟುವುದು, ಮೀಟುವುದು ನಮ್ಮಿಂದ ಸಾಧ್ಯವೇ?
ನಾನು ಹಂಚಿಕೊಳ್ಳುತ್ತಿದ್ದೇನೆ 24 ಅತ್ಯುತ್ತಮ ಥ್ಯಾಂಕ್ಸ್ಗಿವಿಂಗ್ ಡೆಸರ್ಟ್ ಪಾಕವಿಧಾನಗಳು ಈ ವರ್ಷ ನಿಮ್ಮ ಟೇಬಲ್ ಅನ್ನು ಆಶೀರ್ವದಿಸಲು! ಕ್ಲಾಸಿಕ್ ಥ್ಯಾಂಕ್ಸ್‌ಗಿವಿಂಗ್ ಪೈಗಳಿಂದ ಸೃಜನಾತ್ಮಕ ಮತ್ತು ಸುಲಭವಾದ ಕೇಕ್‌ಗಳು, ಚಮ್ಮಾರರು, ಕುಕೀಗಳು ಮತ್ತು ಹೆಚ್ಚಿನವುಗಳವರೆಗೆ. ಈ ಸುಲಭವಾದ, ರಜೆಗೆ ಯೋಗ್ಯವಾದ ಸಿಹಿತಿಂಡಿಗಳು ಹೊಸ ಕುಟುಂಬದ ಮೆಚ್ಚಿನವುಗಳಾಗಲು ಉದ್ದೇಶಿಸಲಾಗಿದೆ. ಕೃತಜ್ಞರಾಗಿರಲು ಸುಲಭವಾದ ಥ್ಯಾಂಕ್ಸ್ಗಿವಿಂಗ್ ಸಿಹಿತಿಂಡಿಗಳು! ಹ್ಯಾಪಿ (ಬಹುತೇಕ) ಥ್ಯಾಂಕ್ಸ್ಗಿವಿಂಗ್, ಸ್ನೇಹಿತರೇ! ನನ್ನ ಅಡುಗೆಮನೆಯು ಅಧಿಕೃತವಾಗಿ ಪೆಕನ್ ಪೈ ಮಫಿನ್‌ಗಳು ಮತ್ತು ಕುಂಬಳಕಾಯಿ-ವಿಷಯದ ಎಲ್ಲವನ್ನೂ (ನನ್ನ ಚೆವಿ ಕುಂಬಳಕಾಯಿ ಕುಕೀಸ್‌ನಂತೆ) ತುಂಬಿದೆ. ದೊಡ್ಡ ದಿನ ಸಮೀಪಿಸುತ್ತಿದ್ದಂತೆ, ನನ್ನ ಮೆಚ್ಚಿನ ಥ್ಯಾಂಕ್ಸ್ಗಿವಿಂಗ್ ಡೆಸರ್ಟ್ ರೆಸಿಪಿಗಳ ಮೂಲಕ ನಾನು ಸೂಕ್ಷ್ಮವಾಗಿ ಹೋಗುತ್ತಿದ್ದೇನೆ. ನಾನು ಈಗಾಗಲೇ ಪ್ರಸ್ತಾಪಿಸಿರುವಂತಹವುಗಳ ಜೊತೆಗೆ, ನಾನು ಇಂದು ನಿಮ್ಮೊಂದಿಗೆ ಅತ್ಯುತ್ತಮವಾದ ಸಿಹಿತಿಂಡಿಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದೇನೆ. ಮತ್ತು ನಾನು ಅದನ್ನು ನಿರ್ವಹಿಸಬಹುದಾದ 24 ಕ್ಕೆ ಸಂಕುಚಿತಗೊಳಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ! ನೀವು ಆತ್ಮೀಯ ಥ್ಯಾಂಕ್ಸ್ಗಿವಿಂಗ್ ಕೂಟವನ್ನು ಆಯೋಜಿಸುತ್ತಿರಲಿ ಅಥವಾ ನಿಮ್ಮ ಇಡೀ ಕುಟುಂಬವನ್ನು ಆಯೋಜಿಸುತ್ತಿರಲಿ, ಪ್ರತಿಯೊಬ್ಬರೂ ಯಾವಾಗಲೂ ಸಿಹಿತಿಂಡಿಗಾಗಿ ಎದುರು ನೋಡುತ್ತಾರೆ. ಮತ್ತು ಈ ಥ್ಯಾಂಕ್ಸ್ಗಿವಿಂಗ್ ಗುಡಿಗಳು ಎಂದಿಗೂ ನಿರಾಶೆಗೊಳ್ಳುವುದಿಲ್ಲ. ಈ ಪಾಕವಿಧಾನಗಳನ್ನು ಯಾವುದು ಅತ್ಯುತ್ತಮವಾಗಿಸುತ್ತದೆ? ಸುಲಭವಾದ ಸಿಹಿತಿಂಡಿಗಳು, ಆದರೆ ಅವುಗಳನ್ನು ಹಬ್ಬದಂತೆ ಮಾಡಿ. ಥ್ಯಾಂಕ್ಸ್‌ಗಿವಿಂಗ್‌ನಲ್ಲಿ ಅನೇಕ ವಿಷಯಗಳ ಜೊತೆಗೆ, ಅದನ್ನು ಸರಳವಾಗಿ ಇಟ್ಟುಕೊಳ್ಳುವುದು ಆಟದ ಹೆಸರು. ಈ ಸಿಹಿತಿಂಡಿಗಳು ಅದೇ ಸಮಯದಲ್ಲಿ ಹಬ್ಬದಂತೆ ಇರುತ್ತವೆ! ಕಾಲೋಚಿತ ಪದಾರ್ಥಗಳು. ನಾನು ಕುಂಬಳಕಾಯಿ, ಮಸಾಲೆ, ಸೇಬುಗಳು ಮತ್ತು ಹೆಚ್ಚು ಕಾಲೋಚಿತ ಮೆಚ್ಚಿನವುಗಳೊಂದಿಗೆ ಸಿಡಿಯುವ ಪಾಕವಿಧಾನಗಳ ಬಗ್ಗೆ. ನಿಮ್ಮ ರಜಾ ಟೇಬಲ್ ಕಡಿಮೆ ಏನೂ ಅರ್ಹವಾಗಿದೆ! ಜನಸಂದಣಿಗೆ ಪರಿಪೂರ್ಣ. ನನ್ನ ಅತ್ಯುತ್ತಮ ಥ್ಯಾಂಕ್ಸ್‌ಗಿವಿಂಗ್ ಡೆಸರ್ಟ್ ರೆಸಿಪಿಗಳು ಕುಟುಂಬ-ಸ್ನೇಹಿ, ಅಳೆಯಲು ಸುಲಭ, ಮತ್ತು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಪ್ರೇಕ್ಷಕರನ್ನು ಮೆಚ್ಚಿಸುವವುಗಳಾಗಿವೆ. ಪ್ರಯತ್ನಿಸಲು 24 ಥ್ಯಾಂಕ್ಸ್ಗಿವಿಂಗ್ ಡೆಸರ್ಟ್ ಐಡಿಯಾಗಳು ಹಾಲಿಡೇ ಪೈಗಳಿಂದ ಹಿಡಿದು ಹಬ್ಬದ ಪತನದ ಟ್ರೀಟ್‌ಗಳವರೆಗೆ ನನ್ನ ಮೆಚ್ಚಿನ ಪಾಕವಿಧಾನಗಳನ್ನು ನಾನು ಕೆಳಗೆ ಪಟ್ಟಿ ಮಾಡಿದ್ದೇನೆ. ಥ್ಯಾಂಕ್ಸ್ಗಿವಿಂಗ್ ಅನ್ನು ಆಚರಿಸಲು ಇವುಗಳು ನನ್ನ ಕುಟುಂಬದಿಂದ ನಿಮ್ಮದಕ್ಕೆ ಅತ್ಯುತ್ತಮವಾದ ಸಿಹಿತಿಂಡಿಗಳಾಗಿವೆ! ಕುಂಬಳಕಾಯಿ ಚಮ್ಮಾರ ಈ ಸುಲಭವಾದ ಕುಂಬಳಕಾಯಿ ಚಮ್ಮಾರ ರೆಸಿಪಿಯೊಂದಿಗೆ ನಿಮ್ಮ ಥ್ಯಾಂಕ್ಸ್‌ಗಿವಿಂಗ್ ಅತಿಥಿಗಳನ್ನು ವಿಸ್ಮಯಗೊಳಿಸು, ಅದು ಹೆಚ್ಚುವರಿ ಆನಂದದಾಯಕವಾಗಿ ಕಾಣುತ್ತದೆ, ಆದರೆ ಕೆಲವೇ ಪದಾರ್ಥಗಳೊಂದಿಗೆ ಬರುತ್ತದೆ! ಕುರುಕುಲಾದ ಪೆಕನ್ ಟಾಪಿಂಗ್‌ನೊಂದಿಗೆ ರೇಷ್ಮೆಯಂತಹ ಕ್ಯಾರಮೆಲ್ ಸಾಸ್‌ನಲ್ಲಿ ಬೇಯಿಸಿದ ಕೋಮಲ ಕುಂಬಳಕಾಯಿ ಕೇಕ್‌ನಿಂದ ತಯಾರಿಸಲಾಗುತ್ತದೆ. ಮನೆಯಲ್ಲಿ ಕುಂಬಳಕಾಯಿ ಪೈ ಇದು ಥ್ಯಾಂಕ್ಸ್ಗಿವಿಂಗ್ನಲ್ಲಿ ಮನೆಯಲ್ಲಿ ತಯಾರಿಸಿದ ಕುಂಬಳಕಾಯಿ ಪೈಗಿಂತ ಹೆಚ್ಚು ಶ್ರೇಷ್ಠತೆಯನ್ನು ಪಡೆಯುವುದಿಲ್ಲ. ನನ್ನ ಪಾಕವಿಧಾನವು ತುಂಬಾ ಸುಲಭವಾಗಿದೆ, ಮೊದಲಿನಿಂದ ಮಾಡಿದ ಶ್ರೀಮಂತ ಮತ್ತು ಸುವಾಸನೆಯ ಕುಂಬಳಕಾಯಿ ತುಂಬುವಿಕೆಯೊಂದಿಗೆ. ಅಂಗಡಿಯಲ್ಲಿ ಖರೀದಿಸಿದ ಅಥವಾ ಮನೆಯಲ್ಲಿ ತಯಾರಿಸಿದ ಪೈ ಕ್ರಸ್ಟ್‌ನ ನಿಮ್ಮ ಆಯ್ಕೆಯೊಂದಿಗೆ ಇದನ್ನು ಮಾಡಿ! ಪೆಕನ್ ಪೈ ಚೀಸ್ ಕಡುಬಯಕೆ ಪೆಕನ್ ಪೈ, ಆದರೆ ಚೀಸ್ ಅನ್ನು ಪ್ರೀತಿಸುತ್ತೀರಾ? ನೀವು ಎರಡನ್ನೂ ಹೊಂದಿರುವಾಗ ಒಂದು ಅಥವಾ ಇನ್ನೊಂದಕ್ಕೆ ಏಕೆ ನೆಲೆಗೊಳ್ಳಬೇಕು? ಈ ಪೆಕನ್ ಪೈ ಚೀಸ್‌ಕೇಕ್ ಒಂದರಲ್ಲಿ ಎರಡು ಥ್ಯಾಂಕ್ಸ್‌ಗಿವಿಂಗ್ ಸಿಹಿತಿಂಡಿಗಳು, ಕೆನೆ ವಿನ್ಯಾಸ ಮತ್ತು ರುಚಿಕರವಾದ ಪೆಕನ್ ಕ್ರಂಚ್‌ನಿಂದ ತುಂಬಿದೆ! ಡಚ್ ಆಪಲ್ ಪೈ ರೆಸಿಪಿ ಮನೆಯಲ್ಲಿ ತಯಾರಿಸಿದ ಆಪಲ್ ಪೈ ಥ್ಯಾಂಕ್ಸ್ಗಿವಿಂಗ್ನಲ್ಲಿ ಅತ್ಯಗತ್ಯವಾಗಿರುತ್ತದೆ. ಅವಳು ಒಲೆಯಿಂದ ಹೊರಬರುತ್ತಿದ್ದಂತೆ ಈ ಮಸಾಲೆಯುಕ್ತ ಸೌಂದರ್ಯದ ಒಂದು ವಿಫ್, ಮತ್ತು ಈ ಡಚ್ ಆಪಲ್ ಪೈ ನಿಮ್ಮ ಅತಿಥಿಗಳು ತಮ್ಮ ಫೋರ್ಕ್‌ಗಳಿಗಾಗಿ ಕೂಗುತ್ತಾರೆ ಎಂದು ನಾನು ಬಹುತೇಕ ಖಾತರಿಪಡಿಸುತ್ತೇನೆ. ಮಿನಿ ಕುಂಬಳಕಾಯಿ ಚೀಸ್ ಈ ಆರಾಧ್ಯ ಮಿನಿ ಚೀಸ್‌ಕೇಕ್‌ಗಳು ಕುಂಬಳಕಾಯಿ ಸುವಾಸನೆಯಿಂದ ತುಂಬಿರುತ್ತವೆ ಮತ್ತು ಶರತ್ಕಾಲದಂತೆ ಮಸಾಲೆಯುಕ್ತವಾಗಿವೆ! ಇದು ಪರಿಪೂರ್ಣವಾದ ಬೈಟ್-ಗಾತ್ರದ ಥ್ಯಾಂಕ್ಸ್ಗಿವಿಂಗ್ ಸಿಹಿಭಕ್ಷ್ಯವಾಗಿದ್ದು ಅದು ನಿಮ್ಮ ರಜಾದಿನದ ಪ್ರೇಕ್ಷಕರನ್ನು ಮೆಚ್ಚಿಸಲು ಖಚಿತವಾಗಿದೆ. ಸುಲಭ ಪೆಕನ್ ಪೈ ರೆಸಿಪಿ ಕ್ಲಾಸಿಕ್ ಪೈ ಪಾಕವಿಧಾನದೊಂದಿಗೆ ನೀವು ನಿಜವಾಗಿಯೂ ಎಂದಿಗೂ ತಪ್ಪಾಗುವುದಿಲ್ಲ. ನನ್ನ ಪ್ರಕಾರ, ವಯಸ್ಸಾದವರು ಸಮಯದ ಪರೀಕ್ಷೆಗೆ ನಿಂತಿದ್ದಾರೆ ಎಂಬುದಕ್ಕೆ ಒಂದು ಕಾರಣವಿದೆ! ಇದು ನನ್ನ ಗೋ-ಟು, ಎಂದಿಗೂ ವಿಫಲವಾಗದ ಮನೆಯಲ್ಲಿ ತಯಾರಿಸಿದ ಪೆಕನ್ ಪೈ. ಇದು ಪ್ರಮುಖ ಡೆಸರ್ಟ್ ಸ್ಟ್ರೀಟ್ ಕ್ರೆಡ್ ಅನ್ನು ಹೊಂದಿದೆ, ನಮ್ಮ ರಜಾದಿನದ ಮೇಜಿನ ಮೇಲೆ ಅನೇಕ ಪ್ರದರ್ಶನಗಳಿಗೆ ಧನ್ಯವಾದಗಳು! ಮನೆಯಲ್ಲಿ ತಯಾರಿಸಿದ ಸಿಹಿ ಆಲೂಗಡ್ಡೆ ಪೈ ದಕ್ಷಿಣದ ಅಡುಗೆಮನೆಯಿಂದ ನೇರವಾಗಿ ಮತ್ತೊಂದು ಕ್ಲಾಸಿಕ್, ಈ ಕೆನೆ ಸಿಹಿ ಆಲೂಗಡ್ಡೆ ಪೈ ಸಂಪೂರ್ಣವಾಗಿ ಥ್ಯಾಂಕ್ಸ್ಗಿವಿಂಗ್ ಶ್ರೇಷ್ಠತೆಗಾಗಿ ಉದ್ದೇಶಿಸಲಾಗಿದೆ. ಭರ್ತಿ ಸರಳವಾಗಿದೆ ಆದರೆ ತುಂಬಾ ಐಷಾರಾಮಿಯಾಗಿದೆ! ಪೆಕನ್ ಪೈ ಬ್ರೌನಿಗಳು ನಿಮ್ಮ ಥ್ಯಾಂಕ್ಸ್‌ಗಿವಿಂಗ್ ಡೆಸರ್ಟ್ ಟೇಬಲ್‌ನಲ್ಲಿರುವ ಎಲ್ಲಾ (ಪ್ರೀತಿಯ) ಕುಂಬಳಕಾಯಿ ಮಸಾಲೆಗಳ ನಡುವೆ, ಈ ಫಡ್ಜಿ ಪೆಕನ್ ಪೈ ಬ್ರೌನಿಗಳು ಜನಸಂದಣಿಯಿಂದ ಎದ್ದು ಕಾಣಲಿ! ಇವುಗಳು ಅಸಾಧಾರಣವಾದ ಓಯಿ-ಗೂಯಿ, ಮತ್ತು ಕ್ಷೀಣಿಸಿದ ಚಾಕೊಲೇಟ್ ಬ್ರೌನಿ ಮತ್ತು ಕ್ಲಾಸಿಕ್ ಪೆಕನ್ ಪೈ ಬಗ್ಗೆ ನಾವು ಇಷ್ಟಪಡುವ ಎಲ್ಲವೂ. ಕ್ಯಾಂಡಿ ಕಾರ್ನ್ ಸ್ಕಾಚೆರೂಸ್ ಸ್ನೇಹಿತರು ಮತ್ತು ಕುಟುಂಬದವರು ಕ್ಯಾಂಡಿ ಕಾರ್ನ್ ಆಕಾರದಲ್ಲಿ ವಿನ್ಯಾಸಗೊಳಿಸಲಾದ ರೈಸ್ ಕ್ರಿಸ್ಪಿ ಸ್ಕಾಚೆರೂಸ್‌ಗಾಗಿ ಈ ಹಳೆಯ-ಸಮಯದ ಪಾಕವಿಧಾನವನ್ನು ಇಷ್ಟಪಡುತ್ತಾರೆ! ಇವುಗಳನ್ನು ವರ್ಣರಂಜಿತ ಕರಗಿದ ಚಾಕೊಲೇಟ್ನೊಂದಿಗೆ ಕುರುಕುಲಾದ ಕಡಲೆಕಾಯಿ ಬೆಣ್ಣೆಯ ಸಿಹಿ ಬಾರ್ನೊಂದಿಗೆ ತಯಾರಿಸಲಾಗುತ್ತದೆ. ಸುಲಭ ಕುಂಬಳಕಾಯಿ ಬ್ಲಾಂಡೀಸ್ ನೀವು ಈ ಥ್ಯಾಂಕ್ಸ್ಗಿವಿಂಗ್ (100% ಸಂಬಂಧಿಸಬಹುದಾದ) ಕುಂಬಳಕಾಯಿಯ ಬಗ್ಗೆ ಇದ್ದರೆ, ನೀವು ಇದನ್ನು ಮಾಡಲು ಬಯಸುತ್ತೀರಿ! ನನ್ನ ಕುಂಬಳಕಾಯಿ ಬ್ಲಾಂಡಿಗಳು ಕುಂಬಳಕಾಯಿ ಪೀತ ವರ್ಣದ್ರವ್ಯ ಮತ್ತು ಕುಂಬಳಕಾಯಿ ಮಸಾಲೆಗಳೊಂದಿಗೆ ಜಾಮ್-ಪ್ಯಾಕ್ ಮಾಡಲ್ಪಟ್ಟಿವೆ. ಮೂಲಭೂತವಾಗಿ, ಪತನದ ಪರಿಮಳದ ಸ್ಫೋಟ. ತುಪ್ಪುಳಿನಂತಿರುವ ಕುಂಬಳಕಾಯಿ ಮೌಸ್ಸ್ ಪೈ ಇದು ಜಿಂಜರ್ನ್ಯಾಪ್ ಕ್ರಸ್ಟ್, ನನಗೆ. ಈ ಅತ್ಯಂತ ತುಪ್ಪುಳಿನಂತಿರುವ, ಗಾಳಿಯಾಡುವ ಮತ್ತು ನಿಮ್ಮ ಬಾಯಿಯಲ್ಲಿ ಕರಗುವ ಕುಂಬಳಕಾಯಿ ಮೌಸ್ಸ್ ಪೈ ನನ್ನ ಕನಸುಗಳ (ಬಹುತೇಕ) ಬೇಯಿಸದ ಸಿಹಿಯಾಗಿದೆ. ಚಾಕೊಲೇಟ್ ಪೆಕನ್ ಪೈ ಥ್ಯಾಂಕ್ಸ್‌ಗಿವಿಂಗ್‌ನ ಅತ್ಯುತ್ತಮವಾದ, ನನ್ನ ಚಾಕೊಲೇಟ್ ಪೆಕನ್ ಪೈ ಪ್ರತಿಯೊಬ್ಬರ ನೆಚ್ಚಿನ ಕುರುಕುಲಾದ, ಸಕ್ಕರೆಯ ಪೈನ ಆಟವನ್ನು ಬದಲಾಯಿಸುವ ಆವೃತ್ತಿಯಾಗಿದೆ. ಚಾಕೊಲೇಟ್ ಸುವಾಸನೆಯು ನಿಮ್ಮ ಸಾಕ್ಸ್ ಅನ್ನು ನಾಕ್ ಮಾಡಲು ಬದ್ಧವಾಗಿದೆ! ಸುಲಭವಾದ ಮನೆಯಲ್ಲಿ ತಯಾರಿಸಿದ ಆಪಲ್ ಪೈ ರೆಸಿಪಿ ನೀವು ಟೈಮ್ಲೆಸ್ ಏನನ್ನಾದರೂ ಅನುಸರಿಸುತ್ತಿದ್ದರೆ, ಈ ಸುಲಭವಾದ ಆಪಲ್ ಪೈ ಪಾಕವಿಧಾನವು ಹೋಗಲು ದಾರಿಯಾಗಿದೆ. ನಾನು ಸರಿಯಾಗಿ ಹೊರಗೆ ಬಂದು ಹೇಳುತ್ತೇನೆ: ಇದು ಅತ್ಯುತ್ತಮ ಮನೆಯಲ್ಲಿ ತಯಾರಿಸಿದ ಆಪಲ್ ಪೈ ಭರ್ತಿಯಾಗಿದೆ. ಸಂಪೂರ್ಣವಾಗಿ ಮಸಾಲೆಯುಕ್ತ ಮತ್ತು ಕ್ಯಾರಮೆಲೈಸ್ಡ್ ಸುವಾಸನೆಯಿಂದ ತುಂಬಿದೆ. ಇದನ್ನು ಪ್ರಯತ್ನಿಸಿ, ನೀವು ನೋಡುತ್ತೀರಿ! ಮ್ಯಾಪಲ್ ಫ್ರಾಸ್ಟಿಂಗ್ನೊಂದಿಗೆ ಪರಿಪೂರ್ಣ ಕುಂಬಳಕಾಯಿ ಕೇಕ್ ಈ ಹಗುರವಾದ ಮತ್ತು ತುಪ್ಪುಳಿನಂತಿರುವ ಕುಂಬಳಕಾಯಿ ಪದರದ ಕೇಕ್ ಪರಿಪೂರ್ಣತೆಗೆ ಕಡಿಮೆಯಿಲ್ಲ, ಹಬ್ಬದ ಮೇಪಲ್ ಬೆಣ್ಣೆ ಕ್ರೀಮ್‌ನೊಂದಿಗೆ ಫ್ರಾಸ್ಟೆಡ್ ಮತ್ತು ಮೇಪಲ್ ಸಿರಪ್‌ನೊಂದಿಗೆ ಚಿಮುಕಿಸಲು ಸಿದ್ಧವಾಗಿದೆ. ಪತನದ ಸಿಹಿತಿಂಡಿಗಳು ಪ್ರಾಮಾಣಿಕವಾಗಿ ಇದಕ್ಕಿಂತ ಉತ್ತಮವಾಗುವುದಿಲ್ಲ. ಕುಂಬಳಕಾಯಿ S’mores ಕೇಕ್ ಈ ಕುಂಬಳಕಾಯಿ s’mores ಕೇಕ್ ಲೋಡ್ ಪಡೆಯಿರಿ! ಪ್ರತಿಯೊಬ್ಬರ ಮೆಚ್ಚಿನ ಕ್ಯಾಂಪ್‌ಫೈರ್ ಟ್ರೀಟ್ ಅನ್ನು ಕ್ಷೀಣಿಸುವ ಪತನದ ಸಿಹಿತಿಂಡಿಯಾಗಿ ಪರಿವರ್ತಿಸುವ ಈ ಓವರ್-ದಿ-ಟಾಪ್ ಲೇಯರ್ ಕೇಕ್‌ನೊಂದಿಗೆ ನಿಮ್ಮ ಥ್ಯಾಂಕ್ಸ್‌ಗಿವಿಂಗ್ ಡೇಗೆ ಸ್ವಲ್ಪ ಬೇಸಿಗೆಯನ್ನು ತನ್ನಿ! ಕುಂಬಳಕಾಯಿ ಮಸಾಲೆ ಒತ್ತಿದ ಸಕ್ಕರೆ ಕುಕೀಸ್ ಪ್ರೆಸ್ಡ್ ಶುಗರ್ ಕುಕೀಗಳಿಗಾಗಿ ಇದು ನನ್ನ ಸುಲಭವಾದ ಪಾಕವಿಧಾನಗಳಲ್ಲಿ ಒಂದಾಗಿದೆ, ಶರತ್ಕಾಲದಲ್ಲಿ ಸ್ನೇಹಶೀಲ ಕುಂಬಳಕಾಯಿ ಮಸಾಲೆಯೊಂದಿಗೆ ಸುವಾಸನೆಯಾಗುತ್ತದೆ! ಕುಕೀಸ್ ಮೃದು, ಬೆಣ್ಣೆ ಮತ್ತು ಕಂದು ಬೆಣ್ಣೆಯ ಫ್ರಾಸ್ಟಿಂಗ್‌ನಿಂದ ಹೊಗೆಯಾಗಿರುತ್ತದೆ. ಹಾಲಿಡೇ ಬೇಕಿಂಗ್ ಬಗ್ಗೆ ನಾನು ಇಷ್ಟಪಡುವ ಎಲ್ಲವೂ! ಕುಂಬಳಕಾಯಿ ಬನಾನಾ ಬ್ರೆಡ್ ಬನಾನಾ ಬ್ರೆಡ್ ಕೇವಲ ಅಂತಿಮ ಪತನದ ಸಿಹಿಯಾಗಿದೆ. ವಿಶೇಷವಾಗಿ ಇದು ಕುಂಬಳಕಾಯಿಯೊಂದಿಗೆ ಸಂಪೂರ್ಣವಾಗಿ ಲೋಡ್ ಆಗಿರುವಾಗ! ನನ್ನ ಕುಂಬಳಕಾಯಿ ಬಾಳೆಹಣ್ಣಿನ ಬ್ರೆಡ್ ನಿಮ್ಮನ್ನು ಎಲ್ಲಾ ರೀತಿಯ ಬೆಚ್ಚಗಿನ ಅಸ್ಪಷ್ಟತೆಯಲ್ಲಿ ಸುತ್ತುತ್ತದೆ ಈ ಥ್ಯಾಂಕ್ಸ್‌ಗಿವಿಂಗ್. ಕುಂಬಳಕಾಯಿ ಡಂಪ್ ಕೇಕ್ ಈ ಕುಂಬಳಕಾಯಿ ಡಂಪ್ ಕೇಕ್ ರೆಸಿಪಿ ಹಳದಿ ಬಾಕ್ಸ್ ಕೇಕ್ ಮಿಶ್ರಣದಿಂದ ಪ್ರಾರಂಭವಾಗುತ್ತದೆ ಮತ್ತು ತೃಪ್ತಿಕರ ಹೊಟ್ಟೆಯಲ್ಲಿ ಕೊನೆಗೊಳ್ಳುತ್ತದೆ! ಈ ಪಾಕವಿಧಾನದ ಬಗ್ಗೆ ಎಲ್ಲವೂ ಥ್ಯಾಂಕ್ಸ್ಗಿವಿಂಗ್ ಸಿಹಿತಿಂಡಿಯಾಗಿ ಸೂಕ್ತವಾಗಿದೆ: ಶ್ರೀಮಂತಿಕೆ, ಕುಂಬಳಕಾಯಿ, ಸುಲಭ. ನಾನು ಹೋಗಬಹುದಿತ್ತು. ಕ್ರೀಮ್ ಚೀಸ್ ಕುಂಬಳಕಾಯಿ ಪ್ರಲೈನ್ ಬಾರ್ಗಳು ಈ ಎದುರಿಸಲಾಗದ ಕ್ರೀಮ್ ಚೀಸ್ ಕುಂಬಳಕಾಯಿ ಪ್ರಲೈನ್ ಬಾರ್‌ಗಳು ಪತನ-ಪ್ರೇರಿತ YUM ನ ಪದರದ ಮೇಲೆ ಪದರಗಳಾಗಿವೆ. ತೇವಾಂಶವುಳ್ಳ ಕುಂಬಳಕಾಯಿ ಕೇಕ್ ನಡುವೆ ಕ್ಷೀಣಗೊಳ್ಳುವ ಕ್ರೀಮ್ ಚೀಸ್ ತುಂಬುವುದು ದೈವಿಕವಾಗಿದೆ, ಮತ್ತು ಆ ಬೆಣ್ಣೆಯ ಪ್ರಲೈನ್ ಟಾಪಿಂಗ್ ಅನ್ನು ಸಹ ಪ್ರಾರಂಭಿಸಬೇಡಿ! ಚೆವಿ ಆಪಲ್ ಸೈಡರ್ ಕುಕೀಸ್ ಈ ಮನೆಯಲ್ಲಿ ತಯಾರಿಸಿದ ಆಪಲ್ ಸೈಡರ್ ಕುಕೀಗಳನ್ನು ನಿಮ್ಮ ಥ್ಯಾಂಕ್ಸ್ಗಿವಿಂಗ್ ಡೆಸರ್ಟ್ ಮೆನುವಿಗಾಗಿ ಮಾಡಲಾಗಿದೆ! ಸುವಾಸನೆಯು ತುಂಬಾ ಬೆಚ್ಚಗಿರುತ್ತದೆ, ಸೂಕ್ಷ್ಮವಾಗಿ ಮಸಾಲೆಯುಕ್ತವಾಗಿದೆ ಮತ್ತು ಬೀಳಲು ಪರಿಪೂರ್ಣ ಓಡ್. ಅಗಿಯುವ ಸಕ್ಕರೆ ಕುಕೀ ರೂಪದಲ್ಲಿ ಆಪಲ್ ಸೈಡರ್ ಡೋನಟ್‌ನಂತೆ! ಕುಂಬಳಕಾಯಿ ಕುಕೀಸ್ ಈ ಅಗಿಯುವ ಮನೆಯಲ್ಲಿ ತಯಾರಿಸಿದ ಕುಂಬಳಕಾಯಿ ಕುಕೀಗಳ ಬಗ್ಗೆ ಎಲ್ಲವೂ ನಿಮ್ಮ ಬಾಯಿಯಲ್ಲಿ ಕರಗುತ್ತದೆ, ಶ್ರೀಮಂತ ಕುಂಬಳಕಾಯಿ ತುಂಡುಗಳಿಂದ ಬೆಣ್ಣೆಯಂತಹ ಬ್ರೌನ್ ಶುಗರ್ ಫ್ರಾಸ್ಟಿಂಗ್‌ವರೆಗೆ. ಥ್ಯಾಂಕ್ಸ್‌ಗಿವಿಂಗ್ ಕುಕೀ ಎಂದಾದರೂ ಇದ್ದರೆ! ಕ್ಯಾರಮೆಲ್ ಆಪಲ್ ಚೀಸ್ ಬಾರ್ಗಳು ರೇಷ್ಮೆಯಂತಹ ಆಪಲ್ ಕ್ಯಾರಮೆಲ್ ಚೀಸ್‌ಗಾಗಿ ಈ ಪಾಕವಿಧಾನವನ್ನು ನೀವು ಇಷ್ಟಪಡುತ್ತೀರಿ, ಅದು ಪ್ರೇಕ್ಷಕರನ್ನು ಮೆಚ್ಚಿಸುವ ಬಾರ್‌ಗಳಲ್ಲಿ ಬಡಿಸಲಾಗುತ್ತದೆ! ಸುವಾಸನೆಯು ಸಾಟಿಯಿಲ್ಲ, ಬೆಣ್ಣೆಯಂತಹ ಓಟ್ ಸ್ಟ್ರೂಸೆಲ್ ಮತ್ತು ಕ್ಷೀಣಿಸಿದ ಕ್ಯಾರಮೆಲ್‌ನ ಉದ್ಧಟತನದಿಂದ ತುಂಬಿದ ಕೆನೆ ಸೇಬು ಚೀಸ್‌ನೊಂದಿಗೆ. ಕುಂಬಳಕಾಯಿ ಚೀಸ್ ತುಂಬಾನಯವಾದ ಕುಂಬಳಕಾಯಿ ಚೀಸ್‌ನ ಸ್ಲೈಸ್‌ಗೆ ಯಾರು ಇಲ್ಲ ಎಂದು ಹೇಳಬಹುದು? ಈ ಪಾಕವಿಧಾನವು ಅದನ್ನು ಸರಳವಾಗಿ ಇರಿಸುತ್ತದೆ ಆದರೆ ಕುಂಬಳಕಾಯಿ ಪರಿಮಳದ ಸರಿಯಾದ ಪಾಪ್ ಅನ್ನು ಪ್ಯಾಕ್ ಮಾಡುತ್ತದೆ. ಪೆಕನ್ ಪೈ ಬಾರ್ಗಳು ಹ್ಯಾಂಡ್ಹೆಲ್ಡ್ ಸಿಹಿತಿಂಡಿಗಳು ಮತ್ತು ಥ್ಯಾಂಕ್ಸ್ಗಿವಿಂಗ್ ಜನಸಮೂಹವು ರಜಾದಿನದ ಸ್ವರ್ಗದಲ್ಲಿ ಮಾಡಿದ ಪಂದ್ಯವಾಗಿದೆ! ಪೆಕನ್ ಪೈ ಬಗ್ಗೆ ನೀವು ಇಷ್ಟಪಡುವ ಎಲ್ಲಾ ರುಚಿಗಳು ಮತ್ತು ಲೇಯರ್‌ಗಳನ್ನು ಆನಂದಿಸಿ – ಸಕ್ಕರೆಯ ಪೆಕನ್ ಫಿಲ್ಲಿಂಗ್, ಬೆಣ್ಣೆಯಂತಹ ಫ್ಲಾಕಿ ಪೈ ಕ್ರಸ್ಟ್ – ಹೋಗಲು ಅನುಕೂಲಕರವಾದ ಡೆಸರ್ಟ್ ಬಾರ್‌ನಲ್ಲಿ!
ಬೆಂಗಳೂರು,ನ.20- ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಕುರಿತಂತೆ ಕೇಂದ್ರ ವಿಭಾಗ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು ಡಿಜಿಟಲ್ ಆ್ಯಪ್ ಸೃಷ್ಟಿಸಿದ್ದ ಪ್ರಮುಖ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಮೀಕ್ಷಾ ಆ್ಯಪ್ ಸೃಷ್ಟಿಸಿದ್ದ ಈತ ಪ್ರಮುಖ ಸಾಫ್ಟ್‍ವೇರ್ ಡೆವಲಪರ್ ಎಂದು ಪೊಲೀಸರು ತಿಳಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಈತ ಯಾವ ಯಾವ ಕ್ಷೇತ್ರಗಳಲ್ಲಿ ಬದಲಾವಣೆ ಮಾಡಿದ್ದಾರೆ ಮತ್ತು ಈ ಆ್ಯಪ್‍ನ ಉದ್ದೇಶ ಮತ್ತು ಅಕ್ರಮಗಳ ಕುರಿತಂತೆ ವ್ಯಾಪಕ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ […] ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿ ದಾಖಲಾತಿ ಆನ್‍ಲೈನ್‍ನಲ್ಲಿ ಪರಿಶೀಲನೆ ಬೆಂಗಳೂರು,ಜು.15- ವಿದ್ಯಾರ್ಥಿಗಳಿಗೆ ಉಂಟಾಗುತ್ತಿದ್ದ ಕಿರಿಕಿರಿಯನ್ನು ತಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಯ ದಾಖಲಾತಿಗಳನ್ನು ಆನ್‍ಲೈನ್ ಮೂಲಕವೇ ಪರಿಶೀಲನೆ ನಡೆಸುವ ವಿನೂತನ ಸಾಫ್ಟ್‍ವೇರ್‍ನ್ನು ಅಭಿವೃದ್ಧಿಪಡಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದ್ದು, ಇನ್ನು ಮುಂದೆ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‍ಗಳಾದ ಎಂಬಿಬಿಎಸ್, ಇಂಜಿನಿಯರಿಂಗ್, ದಂತ ವೈದ್ಯಕೀಯ, ಕೃಷಿ ಸೇರಿದಂತೆ ಮತ್ತಿತರ ಕೋರ್ಸ್‍ಗಳಿಗೆ ಆನ್‍ಲೈನ್ ಮೂಲಕವೇ ದಾಖಲೆಗಳನ್ನು ಭರ್ತಿ ಮಾಡಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದಕ್ಕಾಗಿಯೇ ಪ್ರತ್ಯೇಕವಾದ ಸಾಫ್ಟ್‍ವೇರ್‍ವೊಂದನ್ನು ಅಭಿವೃದ್ಧಿಪಡಿಸಿದ್ದು, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸಿಇಟಿ […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಮುಂಬಯಿ (ಆರ್‍ಬಿಐ), ಅ.14: ತುಳು ಭಾಷೆಯ ಲಿಪಿ ಸಂಶೋಧಕ ಸಾಹಿತಿ ತುಳುರತ್ನ ಡಾ| ವೆಂಕಟರಾಜ ಪುಣಿಂಚತ್ತಾಯ ಅವರು ಕನ್ನಡಕ್ಕೆ ಮಾಸ್ತಿ ಇದ್ದಹಾಗೆ ತುಳುವಿನ ಆಸ್ತಿ. ಅನಂತಪುರದಲ್ಲಿ ಮೊದಲ ತುಳು ಲಿಪಿ ಶಾಸನ ಲಭಿಸಿದ್ದರಿಂದ ಇಲ್ಲಿಯೇ ಅವರ ಹುಟ್ಟುಹಬ್ಬ ಆಚರಣೆ ಅರ್ಥಪೂರ್ಣ. ಐಲೇಸಾ-ದಿ ವಾಯ್ಸ್ ಆಫ್ ಓಷನ್ ಡಿಜಿಟಲ್ ಸಂಸ್ಥೆ ಇತ್ತೀಚೆಗೆ ಐಲೇಸಾ `ಪುವೆಂಪು ನೂತ್ತೊಂಜಿ ನೆಂಪು' ಎನ್ನುವ ತುಳು ಭಾವಗೀತೆಗಳ ಪುಸ್ತಕ ಬಿಡುಗಡೆಮಾಡುವ ಸಂದರ್ಭದಲ್ಲಿ ನಾನು ಅವರ ಸಾಧನೆಗಳ ಬಗ್ಗೆ ಹೆಚ್ಚಿಗೆ ತಿಳಿದು ಕೊಂಡಾಗ ಪುಣಿಂಚತ್ತಾಯ ಅವರ ವ್ಯಕ್ತಿತ್ವ, ತ್ಯಾಗ ಮತ್ತು ಭಾಷಾಭಿಮಾನದ ವಿಷಯದಲ್ಲಿ ಹೆಮ್ಮೆ ಮೂಡಿತು. ಅವರು ತುಳುವರ ಮನದಲ್ಲಿ ಸದಾ ಸ್ಥಾಯಿಯಾಗಿ ನಿಲ್ಲುವರು ಎಂದು ಸರ್ವೋತ್ತಮ ಶೆಟ್ಟಿ ಅಬುದಾಭಿ ತಿಳಿಸಿದರು. ಡಾ| ಪುಣಿಂಚತ್ತಾಯ ಅವರ ಹುಟ್ಟು ಹಬ್ಬದ ನೆನಪಲ್ಲಿ ತುಳುವರ್ಲ್ಡ್ ಮಂಗಳೂರು ಮತ್ತು ಪುವೆಂಪು ನೆಂಪು ಸಮಿತಿ ಕಳೆದ ಭಾನುವಾರ ಕಾಸರಗೋಡು ಅನಂತಪುರದಲ್ಲಿ ಆಯೋಜಿಸಿದ್ದ ತುಳು ಲಿಪಿ ದಿನ ಮತ್ತು ಪುವೆಂಪು ನೆಂಪು 2022 ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಐಲೇಸಾದ ಸಾರಥಿü ಡಾ| ರಮೇಶ್ಚಂದ್ರ (ಬೆಂಗಳೂರು) ಅವರಿಗೆ ಪುವೆಂಪು ಸಮ್ಮಾನ್ ಪ್ರದಾನಿಸಿ ಸರ್ವೋತ್ತಮ ಶೆಟ್ಟಿ ಮಾತನಾಡಿ ಪುವೆಂಪು ನೆನಪಲ್ಲಿ ನೂರಒಂದು ತುಳು ಹಾಡುಗಳನ್ನು ರಾಗ ಸಂಯೋಜಿಸುವ ಪ್ರಯತ್ನಕ್ಕೆ ಮತ್ತು ಅವರ ಹೆಸರಲ್ಲಿ ಪುಸ್ತಕ ಪ್ರಕಟಿಸಿ ಬಿಡುಗಡೆ ಗೊಳಿಸಿದ್ದಕ್ಕಾಗಿ ಡಾ| ರಮೇಶ್ಚಂದ್ರ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಭಿನಂದನೀಯ ಮತ್ತು ಅರ್ಹ ಗೌರವವಾಗಿದೆ ಎಂದೂ ಸರ್ವೋತ್ತಮ ಶೆಟ್ಟಿ ತಿಳಿಸಿದರು . ಸಮಿತಿಯ ಗೌರವಾಧ್ಯಕ್ಷ, ಸಾಹಿತಿ ಕೃಷ್ಣಯ್ಯ ಅನಂತಪುರ ಮಾತನಾಡಿ ಡಾ| ಪುಣಿಂಚತ್ತಾಯರು ಬಹುಭಾಷಾ ಪಂಡಿತ ಅವರ ಸಾಹಿತ್ಯ ಕಾರ್ಯಗಳನ್ನು ಕಾಪಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕುಪ್ಪಳ್ಳಿಗೆ ಒಬ್ಬ ಕುವೆಂಪು ಹಾಗೆಯೇ ಪುಂಡೂರಿಗೊಬ್ಬ ಪುವೆಂಪು ಎಂದು ಶ್ಲಾಘಿಸಿದರು. ಪುವೆಂಪು ಅವರಂತೆ ತುಳುನಾಡಿನಲ್ಲಿ ಹಲವಾರು ಮುತ್ತು ರತ್ನಗಳಿವೆ. ತುಳು ಭಾಷೆಗೆ ನಿರಂತರವಾಗಿ ದುಡಿಯುವವರನ್ನು ಮುಂದಿನ ದಿನಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅರ್ಹವಾಗಿ ಗುರುತಿಸುವ ಮೂಲಕ ತನ್ನ ಕರ್ತವ್ಯ ಮೆರೆಯಲಿದೆ' ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಪಿ. ಸುಬ್ರಮಣ್ಯ ಯಡಪಡಿತ್ತಾಯ ಹೇಳಿದರು . ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ.ಕತಲ್‍ಸಾರ್ ಮಾತನಾಡಿ ನನಗೆ ತುಳುವಿನಲ್ಲಿ ಸಹಿ ಹಾಕುವುದನ್ನು ಕಲಿಸಿಕೊಟ್ಟವರೇ ಡಾ| ಪುಣಿಂಚತ್ತಾಯರು. ಅವರ ಹೆಸರಲ್ಲಿ ನಡೆಯುವ ತುಳು ಲಿಪಿದಿನ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ್‍ನ ದ.ಕ ಜಿಲ್ಲಾಧ್ಯಕ್ಷ, ಕೇರಳ ತುಳು ಅಕಾಡಮಿ ಅಧ್ಯಕ್ಷ ಜಯಾನಂದ, ತುಳುವರ್ಲ್ಡ್ ಅಧ್ಯಕ್ಷ ಡಾ| ರಾಜೇಶ್ ಆಳ್ವ , ಪೆÇ್ರ| ಎಂ.ಪಿ ಶ್ರೀನಾಥ್, ನಿಟ್ಟೆ ವಿಶ್ವವಿದ್ಯಾಲಯದ ಡಾ| ಸಾಯಿಗೀತ, ಫೆÇ್ಲೀರಿಡಾ ತುಳು ಕೂಟದ ಶ್ರೀವಲ್ಲಿ ರೈ ಮಾರ್ಟೆಲ್, ಭಾಸ್ಕರ್ ಕಾಸರಗೋಡು, ಮಾಧವ ಭಂಡಾರಿ, ನ್ಯಾಯವಾದಿ ಉದಯ ಗಟ್ಟಿ, ನ್ಯಾಯವಾದಿ ಥಾಮಸ್ ಡಿಸೋಜಾ, ಅರವಿಂದ ಅಲೆವೂರಾಯ, ಬಿ.ಪಿ ಶೇಣಿ , ಪ್ರಭಾವತಿ ಕೆದಿಲಾಯ, ವಿಜಯರಾಜ ಪುಣಿಂಚತ್ತಾಯ, ಐಲೇಸಾದ ಗೋಪಾಲ್ ಪಟ್ಟೆ ಮತ್ತಿತರರು ಉಪಸ್ಥಿತರಿದ್ದು ಅಂತಃಪುರದ ದೇವ ಮೊಸಳೆ ಬಬಿಯಾ ಕಾಲವಶಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಗೂ ಬಬಿಯ ಗೌರವಾರ್ಥ ಮನರಂಜನೆ ರದ್ದುಗೊಳಿಸಿ ಕಾರ್ಯಕ್ರಮ ಸೀಮಿತಗೊಳಿಸಿ ಗೌರವ ಸಲ್ಲಿಸಲಾಯಿತು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ರವಿ ನಾಯ್ಕಾಪು ವಂದಿಸಿದರು.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯಾಲಯ..‌ ಇಷ್ಟಪಟ್ಟ ಸ್ಥ್ರೀ ಪುರುಷ ವಶೀಕರಣ ಪಾಂಡಿತ್ಯರು.. ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಮೀನ: ತಂಪು ಪಾನೀಯಗಳಿಂದ ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಹಿತ ಶತ್ರುಗಳ ಬಾಧೆ, ಸ್ತ್ರೀಯರಿಗೆ ಲಾಭ, ಹೊಗಳಿಕೆ ಮಾತಿಗೆ ಮರುಳಾಗಬೇಡಿ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಕುಂಭ: ವಾದ-ವಿವಾದದಲ್ಲಿ ತೊಡಗುವಿರಿ, ಅತಿಯಾದ ಆತ್ಮ ವಿಶ್ವಾಸದಿಂದ ತೊಂದರೆ, ವೈರಿಗಳಿಂದ ದೂರವಿರಿ, ಪರಿಶ್ರಮಕ್ಕೆ ತಕ್ಕ ಆದಾಯ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಮಕರ: ಕೆಲಸ ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಉದರ ಬಾಧೆ, ವ್ಯರ್ಥ ಧನಹಾನಿ, ಪುತ್ರರಲ್ಲಿ ದ್ವೇಷ, ಯಾರನ್ನೂ ಹೆಚ್ಚು ನಂಬಬೇಡಿ, ಆಲಸ್ಯ ಮನೋಭಾವ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ತುಲಾ: ಅನಗತ್ಯ ಕಲಹವಾಗುವುದು, ಚಂಚಲ ಮನಸ್ಸು, ವಿದ್ಯಾರ್ಥಿಗಳಲ್ಲಿ ಗೊಂದಲ, ಹಣಕಾಸು ವಿಚಾರದಲ್ಲಿ ಮೋಸ, ವ್ಯವಹಾರಗಳನ್ನು ಮುಂದೂಡುವುದು ಉತ್ತಮ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಧನಸ್ಸು: ಮಾತೃವಿನಿಂದ ಲಾಭ, ಸ್ನೇಹಿತರಿಂದ ನೆರವು, ಸುಖ ಭೋಜನ, ಪ್ರೀತಿ ಸಮಾಗಮ, ಶರೀರದಲ್ಲಿ ತಳಮಳ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ವೃಶ್ಚಿಕ: ಅತಿಯಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಗಳಲ್ಲಿ ದೃಷ್ಟಿ ದೋಷ, ಆಕಸ್ಮಿಕ ತೊಂದರೆ, ಮಾನಸಿಕ ವ್ಯಥೆ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಕಟಕ: ಮಾತಿನ ಮೇಲೆ ಹಿಡಿತ ಅಗತ್ಯ, ತಾಳ್ಮೆಯಿಂದ ವರ್ತಿಸುವುದು ಉತ್ತಮ, ಮಕ್ಕಳಿಗೆ ಅನಾರೋಗ್ಯ, ವಿಪರೀತ ಹಣ ಖರ್ಚು, ವಿದ್ಯಾಭ್ಯಾಸದಲ್ಲಿ ಆಸಕ್ತಿ. ಈ ದಿನ ಮಿಶ್ರಫಲ ಯೋಗ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಕನ್ಯಾ: ಖಾಸಗಿ ಕಂಪನಿಗಳಿಗೆ ನಷ್ಟ, ಗುರು ಹಿರಿಯಲ್ಲಿ ಭಕ್ತಿ, ಶತ್ರುಗಳ ನಾಶ, ಮಾನಸಿಕ ಒತ್ತಡ, ನೆಮ್ಮದಿಯಾಗಿರಲು ಬಯಸುವಿರಿ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಲ್ಪ ಆದಾಯ, ಅಧಿಕ ಖರ್ಚು, ಅಭಿವೃದ್ಧಿ ಕುಂಠಿತ, ಹೇಳಿಕೆ ಮಾತಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಬಂಧು ಮಿತ್ರರ ವಿಚಾರದಲ್ಲಿ ಎಚ್ಚರ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಮೇಷ: ಹಣ ಸಮಸ್ಯೆ, ಸಾಲ ಬಾಧೆ, ಪಾಪ ಬುದ್ಧಿ, ಚರ್ಮರೋಗ, ಕುಟುಂಬದಲ್ಲಿ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ವ್ಯಾಪಾರದಲ್ಲಿ ಚೇತರಿಕೆ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ಮಿಥುನ: ಹಣಕಾಸು ವಿಚಾರದಲ್ಲಿ ಎಚ್ಚರ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಾನಸಿಕ ಚಿಂತೆ, ಅಕಾಲ ಭೋಜನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 ವೃಷಭ: ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಭಯ, ಶತ್ರುಗಳ ಬಾಧೆ, ಅನಗತ್ಯ ಸುತ್ತಾಟ ಮಾಡಬೇಡಿ, ವೈಯುಕ್ತಿಕ ವಿಚಾರದ ಬಗ್ಗೆ ಗಮನಹರಿಸಿ. ನಿಮ್ಮ ಏನೇ ಸಮಸ್ಯೆಗಳಿದ್ದರೂ 5 ನಿಮಿಷದಲ್ಲಿ ಶಾಶ್ವತ ಪರಿಹಾರ.. ಡಾ.ಪವನ ಶರ್ಮ ಗುರೂಜಿ..‌ ಸಂಪರ್ಕಿಸಿ 95352 42057 Post Views: 123 Post navigation ಆದಿಶಕ್ತಿ ಜಗನ್ಮಾತೆಯ ಕೃಪೆ ಇಂದಿನಿಂದ ಈ ರಾಶಿಗಳ ಮೇಲೆ.. ಇಂದಿನಿಂದ ಗುರು ರಾಘವೇಂದ್ರ ಸ್ವಾಮಿಗಳ ಕೃಪೆಯಿಂದ ಈ 3 ರಾಶಿಗೆ ಮುಟ್ಟಿದ್ದೆಲ್ಲಾ ಬಂಗಾರ, ಅಪಾರ ಸಿರಿಸಂಪತ್ತು ಸಿದ್ದಯೋಗ ಆರಂಭವಾಗಲಿದೆ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
2022ನೇ ಸಾಲಿನ ಬಿಎಸ್ಸಿ ನರ್ಸಿಂಗ್‌ , ಆರೋಗ್ಯ ಕೋರ್ಸ್‌ಗೆ ಸೆ.28ರಿಂದ 30 ರವರೆಗೂ ದಾಖಲೆ ಪರಿಶೀಲನೆ. -ಆಯಾ ಜಿಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಪರಿಶೀಲನೆ. Kannadaprabha News First Published Sep 25, 2022, 11:18 PM IST ಬೆಂಗಳೂರು (ಸೆ.25): ಪ್ರಸಕ್ತ 2022ನೇ ಸಾಲಿನ ಬಿಎಸ್ಸಿ ನರ್ಸಿಂಗ್‌ ಸೇರಿದಂತೆ ಇತರೆ ಆನ್ವಯಿಕ ಆರೋಗ್ಯ ವಿಜ್ಞಾನ ಕೋರ್ಸ್‌ಗಳ ಪ್ರವೇಶ ಬಯಸುವ ಆಕಾಂಕ್ಷಿಗಳ ದಾಖಲಾತಿ ಪರಿಶೀಲನೆಯನ್ನು ಸೆ.28ರಿಂದ 30 ರವರೆಗೂ ನಡೆಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಬಿಎಸ್‌ಸಿ ನರ್ಸಿಂಗ್‌, ಬಿಪಿಒ, ಬಿಪಿಟಿ, ಬಿಎಸ್ಸಿ ಅಲೈಡ್‌ ಹೆಲ್ತ್‌ ಸೈನ್ಸ್‌ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಹರಿರುವ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯು ಆಯಾ ಜಿಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯಲಿದೆ. ಯುಜಿ ಸಿಇಟಿ 2022ರ ಇಂಜನಿಯರಿಂಗ್‌, ಕೃಷಿ ವಿಜ್ಞಾನ ಮುಂತಾದ ಕೋರ್ಸ್‌ಗಳ ಪ್ರವೇಶಾತಿಗೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ವ್ಯಾಸಂಗ ಪ್ರಮಾಣ ಪತ್ರಗಳನ್ನು ಪರಿಶೀಲಿಸಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ದಾಖಲಾತಿ ಪರಿಶೀಲನೆ ಮಾಡಿಸುವ ಅಗತ್ಯವಿರುವುದಿಲ್ಲ. ಸೆ.28ರಂದು 4 ಸಾವಿರ ರ‍್ಯಾಂಕ್‌ವರೆಗೆ, 29ರಿಂದ 4001ರಿಂದ 9 ಸಾವಿರ, ಸೆ.30ರಂದು 9001ರಿಂದ ಕೊನೆಯ ರ‍್ಯಾಂಕ್‌ವರೆಗೂ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತು ದೃಢೀಕರಿಸಿದ ಒಂದು ಸೆಟ್‌ ಝೆರಾಕ್ಸ್‌ ಪ್ರತಿಯೊಂದಿಗೆ ಹಾಜರಾಗುವಂತೆ ಕೆಇಎ ಪ್ರಕಟಣೆ ತಿಳಿಸಿದೆ. ಅರ್ಜಿ ಆಹ್ವಾನ: ಕೆಇಎ ನಡೆಸುವ 2022ರ ಸಿಇಟಿ ಬರೆದಿರುವ, ವಾಸ್ತುಶಿಲ್ಪ ಪ್ರವೇಶಕ್ಕೆ ಕೌನ್ಸೆಲ್‌ ಅರ್ಕಿಟೆಕ್ಚರ್‌ ನಡೆಸುವ ನಾಟಾ ಪರೀಕ್ಷೆಗೆ ಹಾಜರಾಗಿ ನಾಟಾ ಸ್ಕೋರ್‌ ಪಡೆದಿರುವ ಅಭ್ಯರ್ಥಿಗಳಿಂದ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸೆ.27ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ನೋಂದಣಿ ಶುಲ್ಕ ಪಾವತಿಸಲು ಅ.7ರವರೆಗೆ ಅವಕಾಶವಿದೆ. ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ. ಸಿಇಟಿ ಕೌನ್ಸೆಲಿಂಗ್‌ ಬಿಕ್ಕಟ್ಟಿಗೆ ಕಡೆಗೂ ತೆರೆ: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪುನರಾವರ್ತಿತ ವಿದ್ಯಾರ್ಥಿಗಳ 2021ನೇ ಸಾಲಿನ ಪಿಯು ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟಿಗೆ ಅಂತಿಮ ತೆರೆ ಎಳೆದಿರುವಹೈಕೋರ್ಟ್‌, ತಜ್ಞರ ಸಮಿತಿ ಶಿಫಾರಸು ಮಾಡಿರುವ ರೂಟ್‌ ಮೀನ್‌ ಸ್ವೇರ್ (ಆರ್‌ಎಂಎಸ್‌) ವಿಧಾನ ಅಳವಡಿಸಿ ಹೊಸದಾಗಿ ಸಿಇಟಿ ರ‍್ಯಾಂಕ್‌ ಪಟ್ಟಿಪ್ರಕಟಿಸಲು ಸರ್ಕಾರಕ್ಕೆ ಅನುಮತಿ ನೀಡಿ ಆದೇಶಿಸಿದೆ. ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅಧ್ಯಕ್ಷತೆಯ ತಜ್ಞರ ಸಮಿತಿ ಸೂಚಿಸಿರುವ ಆರ್‌ಎಂಎಸ್‌ ವಿಧಾನದಂತೆ ಸಿಇಟಿ ಪುನರಾವರ್ತಿತ (ರಿಪೀಟರ್ಸ್‌) ವಿದ್ಯಾರ್ಥಿಗಳು 2021ನೇ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಪಡೆದಿರುವ ಅಂಕಗಳಲ್ಲಿ ಸರಾಸರಿ ಐದರಿಂದ ಏಳು ಅಂಕಗಳನ್ನು ಕಡಿತಗೊಳಿಸಬೇಕು. ಆಗ 100 ಅರ್ಹತಾ ಅಂಕಗಳಿಗೆ 6 ಅಂಕ ಕಡಿಮೆಯಾಗುತ್ತದೆ. ಈ ಕಡಿತಗೊಂಡ ಪಿಯು ಅಂಕಗಳ ಶೇ.50 ಹಾಗೂ 2022ನೇ ಸಾಲಿನ ಸಿಇಟಿಯಲ್ಲಿ ಪಡೆದ ಶೇ. 50 ಅಂಕಗಳನ್ನು ರ‍್ಯಾಂಕಿಂಗ್‌ಗೆ ಪರಿಗಣಿಸಬೇಕು ಎಂದುಹೈಕೋರ್ಟ್‌ ಆದೇಶಿಸಿದೆ. ಇದರೊಂದಿಗೆ ಹೊಸ ವಿದ್ಯಾರ್ಥಿಗಳ ರ‍್ಯಾಂಕ್‌ ಪ್ರಕಟಿಸಲು ಅವರ ದ್ವಿತೀಯ ಪಿಯು ಪರೀಕ್ಷೆಯ ಶೇ.50 ಮತ್ತು ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಲಾಗುತ್ತದೆ. ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ದ್ವಿತೀಯ ಪಿಯು ಪರೀಕ್ಷೆಯ ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ‍್ಯಾಂಕ್‌ ಪಟ್ಟಿಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಿ ಸೆ.3 ರಂದು ಹೈಕೋರ್ಟ್‌ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿಚಾರಣೆ ವೇಳೆ ಆರ್‌ಎಂಎಸ್‌ ವಿಧಾನವನ್ನು ಸರ್ಕಾರ ಮತ್ತು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರು ಸಮ್ಮತಿಸಿದರು. ಅದನ್ನು ಪರಿಗಣಿಸಿದ ಪೀಠ, ಸಮಿತಿ ಸೂಚಿಸಿರುವ ಆರ್‌ಎಂಎಸ್‌ ವಿಧಾನ ಅಳವಡಿಸಿಕೊಂಡು ಹೊಸದಾಗಿ ಸಿಇಟಿ ರ‍್ಯಾಂಕಿಂಗ್‌ ಪಟ್ಟಿಪ್ರಕಟಿಸಲು ಸರ್ಕಾರಕ್ಕೆ ಸೂಚಿಸಿದೆ. CET: ಪೂರ್ಣ ಇಲ್ಲ, ಶೇ.60ರಷ್ಟು ಮಾತ್ರ ಪರಿಹಾರ: ತಜ್ಞರು ಐಟಿ ಸೀಟು ಶೇ.10 ಹೆಚ್ಚಳಕ್ಕೆ ಶಿಫಾರಸು: ಅಲ್ಲದೆ, ಸಮಿತಿ ಶಿಫಾರಸಿನಂತೆ ಹೊಸದಾಗಿ ರ‍್ಯಾಂಕ್‌ ಪ್ರಕಟಿಸುವುದರಿಂದ ಪುನರಾವರ್ತಿತ ವಿದ್ಯಾರ್ಥಿಗಳ ಶ್ರೇಣಿ ಸುಧಾರಿಸಿ, ರ‍್ಯಾಂಕಿಂಗ್‌ ಮಟ್ಟಮೇಲೇರುತ್ತದೆ. ಅದೇ ರೀತಿ 2022ನೇ ಸಾಲಿನ ವಿದ್ಯಾರ್ಥಿಗಳ (ಮಧ್ಯಮ ಕ್ರಮಾಂಕದಲ್ಲಿರುವ) ರ‍್ಯಾಂಕ್‌ ಮಟ್ಟಕುಸಿಯುತ್ತದೆ. ಈ ವ್ಯತ್ಯಯ ಸಾಧ್ಯವಾದಷ್ಟು ಸರಿದೂಗಿಸಿ ಹೊಸ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅತಿಹೆಚ್ಚು ಬೇಡಿಕೆಯಿರುವ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಸೀಟುಗಳ ಪ್ರಮಾಣವನ್ನು ಶೇ.10ರಷ್ಟು ಹೆಚ್ಚಿಸಬಹುದು ಸಹ ಸಮಿತಿ ಶಿಫಾರಸು ಮಾಡಿದೆ. ಸಿಇಟಿ ರ‍್ಯಾಂಕ್‌ ಸೂತ್ರ: ರಿಪೀಟರ್ಸ್‌ಗೆ 6% ಕಡಿತ, ರ‍್ಯಾಂಕಿಂಗ್‌ ಪಟ್ಟಿ ಪ್ರಕಟಕ್ಕೆ ಆ ಶಿಫಾರಸನ್ನು ಪರಿಗಣಿಸುವಂತೆಯೂ ಸರ್ಕಾರಕ್ಕೆ ನಿರ್ದೇಶಿಸಿರುವ ವಿಭಾಗೀಯ ಪೀಠ, ಹೊಸದಾಗಿ ಸಿಇಟಿ ರ‍್ಯಾಂಕ್‌ ಲಿಸ್ಟ್‌ ಪ್ರಕಟಿಸುವುದು ಸೀಮಿತ ಉದ್ದೇಶಕ್ಕೆ ಮಾತ್ರ. 2020-21ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅರ್ಹತಾ ಅಂಕಗಳು ಮತ್ತು 2022-23ನೇ ಸಾಲಿನ ಸಿಇಟಿಯ ಅಂಕಗಳನ್ನು ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿ ಮೇಲ್ಮನವಿ ಇತ್ಯರ್ಥಪಡಿಸಿದೆ.
ಮದುವೆಯಾಗಿಯೂ ಅದನ್ನು ನೊಂದಾವಣಿ ಮಾಡಿಸಿಲ್ವಾ? ಹಾಗಾದರೆ ಅದನ್ನು ಬೇಗ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಸರಕಾರ ಕಾನೂನು ತಂದ ಬಳಿಕ ಅದು ಕಷ್ಟವಾಗಬಹುದು. ಯಾಕೆಂದರೆ ವಿವಾಹ ನೊಂದಣೆ ಕೇಂದ್ರದಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗಬಹುದು. ಆಶ್ಚರ್ಯವಾಯಿತಾ, ಹೌದು, ಕೇಂದ್ರ ಸರಕಾರ ವಿವಾಹವನ್ನು ನೊಂದಾವಣೆ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುವ ಚಿಂತನೆಗೆ ಮುಂದಾಗಿದೆ. ಈ ಬಗ್ಗೆ ಕೇಂದ್ರ ಕಾನೂನು ಆಯೋಗ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಮದುವೆಯಾದ ಒಂದು ತಿಂಗಳೊಳಗೆ ನಿಮ್ಮ ವಿವಾಹವನ್ನು ಕಡ್ಡಾಯಗೊಳಿಸದಿದ್ದರೆ ನಂತರ ಪ್ರತಿ ದಿನಕ್ಕೆ ಐದು ರೂಪಾಯಿಯಂತೆ ದಂಡ ಬೀಳಲಿದೆ. ಒಂದು ವೇಳೆ ನೀವು ಮದುವೆಯಾಗಿ ಏಳೆಂಟು ವರ್ಷಗಳು ಆಗಿದ್ದು, ನೊಂದಾವಣೆ ಮಾಡಿಸಿಕೊಳ್ಳದಿದ್ದರೆ ಆಗ ಏನಾಗುತ್ತದೆ ಎನ್ನುವುದಕ್ಕೆ ಇನ್ನೂ ಸ್ಪಷ್ಟತೆ ಬಂದಿಲ್ಲ. ಬಹುಶ: ಆಯೋಗ ಕೊಟ್ಟ ಶಿಫಾರಸ್ಸನ್ನು ಕೇಂದ್ರ ಒಪ್ಪಿಗೆ ಕೊಟ್ಟ ನಂತರ ಒಂದಿಷ್ಟು ಕಾಲಾವಕಾಶ ಕೊಟ್ಟು ಆದಷ್ಟು ಬೇಗ ನೊಂದಾವಣೆ ಮಾಡಿಸಿಕೊಳ್ಳಿ ಎಂದು ಹೇಳಬಹುದು. ಅದರ ನಂತರವೂ ನೊಂದಾವಣೆ ಮಾಡಿಸಿಕೊಳ್ಳದಿದ್ದರೆ ಮಾತ್ರ ದಂಡ ಹಾಕುವಂತಹ ಪ್ರಕ್ರಿಯೆಗೆ ಮುಂದಾಗಬಹುದು. ಸಾಮಾನ್ಯವಾಗಿ ಮದುವೆಯಾದ ತಕ್ಷಣ ನವದಂಪತಿಗಳು ಈ ಬಗ್ಗೆ ಚಿಂತಿಸುವುದು ಕಡಿಮೆ. ಮಾಡೋಣ ಅದಕ್ಕೆನಂತೆ, ಯಾವತ್ತಾದರೂ ಮಾಡಿಸಿದರೆ ಆಯಿತು ಎನ್ನುವ ನಿಧರ್ಾರಕ್ಕೆ ಬರುತ್ತಾರೆ. ಈ ಯಾವತ್ತಿದ್ದರೂ ಎನ್ನುವ ಶಬ್ದ ಯಾವತ್ತೂ ಬರುವುದೇ ಇಲ್ಲ. ಇದರಿಂದ ಭವಿಷ್ಯದಲ್ಲಿ ಒಂದೊಮ್ಮೆ ಹೆಣ್ಣು ಅಥವಾ ಗಂಡಿಗೆ ವೈವಾಹಿಕ ಸಮಸ್ಯೆಯಾದಾಗ ಯಾವುದೇ ಆಧಾರ ಇರುವುದಿಲ್ಲ ಎನ್ನುವುದು ಆಯೋಗದ ಕಳಕಳಿ. ಇನ್ನು ನೊಂದಾವಣೆ ಆದ ನಂತರ ಅದನ್ನು ಆಧಾರ ಕಾಡರ್ಿನೊಂದಿಗೆ ಜೋಡಿಸಿದರೆ ಆ ವ್ಯಕ್ತಿಗೆ ಇದು ಎಷ್ಟನೇ ಮದುವೆ ಎಂದು ಗೊತ್ತಾಗುತ್ತದೆ. ಅನೇಕ ಕಡೆ ಮೊದಲ ಹೆಂಡ್ತಿಗೆ ಮೋಸ ಮಾಡಿ ಎರಡನೇ ಮದುವೆಯಾಗುವ ಪುರುಷರಿದ್ದಾರೆ. ಅವರು ತಮ್ಮ ಎರಡನೇ ಮದುವೆಯನ್ನು ಕಡ್ಡಾಯ ನೋಂದಾವಣೆಯ ಅಡಿಯಲ್ಲಿ ನೋಂದಾವಣೆ ಮಾಡದೆ ಬೇರೆ ವಿಧಿಯಿಲ್ಲ. ಒಂದು ವೇಳೆ ಮಾಡಿಸದಿದ್ದರೆ ಆತನ ಪತ್ನಿಯೇ ಕೇಳುವ ಸಾಧ್ಯತೆ ಇರುತ್ತದೆ. ಆಗ ಪುರುಷ ಸಿಕ್ಕಿಬೀಳುತ್ತಾನೆ. ಇದರಿಂದ ಬಹುಪತ್ನಿತ್ವವನ್ನು ನಿಷೇಧಿಸಿದಂತೆ ಆಗುತ್ತದೆ ಎನ್ನುವುದು ಆಯೋಗದ ನಂಬಿಕೆ. ಇದು ಯಾವುದೇ ಧರ್ಮದ ವಿರುದ್ಧದ ನಡೆಯಂತೂ ಖಂಡಿತ ಆಗಲಾರದು. ಯಾಕೆಂದರೆ ಇಸ್ಲಾಂಯೇತರ ಧರ್ಮದಲ್ಲಿ ಮಾತ್ರ ಬಹುಪತ್ನಿತ್ವಕ್ಕೆ ನಿಷೇಧವಿದೆ. ಒಂದು ವೇಳೆ ಇಸ್ಲಾಂ ಧರ್ಮದಲ್ಲಿ ಒಬ್ಬ ವ್ಯಕ್ತಿ ತನ್ನ ಎರಡನೇ ಮದುವೆಯನ್ನು ನೋಂದಾವಣೆ ಮಾಡಿಸಲು ಹೋದರೆ ಅದು ಅಲ್ಲಿ ಅಧಿಕಾರಿಗೆ ಗೊತ್ತಾದರೂ ಅದು ತಪ್ಪಾಗುವುದಿಲ್ಲ. ಹೆಣ್ಣು ಮಕ್ಕಳ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರಕಾರ ತರುತ್ತಿರುವ ಈ ಯೋಜನೆಯಿಂದ ನಿಜಕ್ಕೂ ಪ್ರತಿಯೊರ್ವ ಹೆಣ್ಣುಮಗಳಿಗೂ ಸಹಾಯವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಸುಲಭವಾಗಿ ದುರುಳರ ಸಂಚಿಗೆ ಬಲಿಯಾಗುವ ಪ್ರಕರಣಗಳು ಜಾಸ್ತಿಯಾಗುತ್ತಿರುವುದರಿಂದ ಅದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಕಾನೂನು ಆಯೋಗಕ್ಕೆ ಸಾಕಷ್ಟು ದೂರುಗಳು ಹರಿದು ಬಂದಿದ್ದವು. ಅದಕ್ಕಾಗಿ ಈ ಬಗ್ಗೆ ಏನಾದರೂ ಮಾಡುವ ಬಗ್ಗೆ ಆಯೋಗ ಸಾಕಷ್ಟು ಸುತ್ತಿನ ಸಭೆ ನಡೆದ ಬಳಿಕ ಈ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಪ್ರತಿಯೊಂದಕ್ಕೂ ಆಧಾರ್ ಜೋಡಿಸುವ ಪ್ರಕ್ರಿಯೆ ಮುಂದುವರೆದಿದ್ದು ಗ್ಯಾಸ್, ಬ್ಯಾಂಕ್, ಪಾನ್ ಕಾರ್ಡ ಬಳಿಕ ಈಗ ಮದುವೆ ನೊಂದಾವಣಿಗೂ ಇದು ಜಾರಿಗೆ ಬರಲಿದೆ.
ಬೆಂಗಳೂರು: ಸಣ್ಣ ವಯಸ್ಸಿನ ಯುವತಿಯರೊಂದಿಗೆ ಕಾಮತೃಷೆ ತೀರಿಸಿಕೊಳ್ಳಲು ಕಳ್ಳತನಕ್ಕೆ ಇಳಿದಿರುವ ವೃದ್ಧನೀಗ ಪೊಲೀಸ್ ಅತಿಥಿಯಾಗಿದ್ದಾನೆ. ಚಿಕ್ಕಮಗಳೂರು ಮೂಲದ ವೃದ್ಧ ರಮೇಶ್ (70) ಬಂಧಿತ ಆರೋಪಿ. ಇದೀಗ ಈತ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾನೆ. ಸಣ್ಣ ವಯಸ್ಸಿನ ಯುವತಿಯರೊಂದಿಗೆ, ಮಹಿಳೆಯರೊಂದಿಗೆ ಚಕ್ಕಂದ ಆಡುವುದಕ್ಕೆಂದು ಈ ವೃದ್ಧ ಕಳ್ಳತನಕ್ಕಿಳಿದಿದ್ದ. ಕಳವು ಕೃತ್ಯದಿಂದ ಬಂದ ಹಣದಿಂದ ಹುಡುಗಿಯರೊಂದಿಗೆ ಮಜಾ ಮಾಡುತ್ತಿದ್ದ. ಇದೀಗ ಈತ ಪೊಲೀಸ್ ಅತಿಥಿಯಾಗಿದ್ದಾನೆ. ಇವನಿಂದ ಸುಮಾರು 8 ಲಕ್ಷ ರೂ. ಮೌಲ್ಯದ 162 ಗ್ರಾಂ ತೂಕದ ಚಿನ್ನಾಭರಣ, 5 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿತ್ತು. ಮನೆಯ ಮಾಲಕರು ನೀಡಿರುವ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಈ ಖದೀಮ ಸಿಕ್ಕಿಬಿದ್ದಿದ್ದಾನೆ. ಎರಡು ಮದುವೆಯಾಗಿರುವ ಈತ ಮೂವರು ಮಕ್ಕಳ ತಂದೆಯಾಗಿದ್ದಾನೆ‌. ಇದೀಗ ಈತ ಮೂರನೆಯ ಮದುವೆಗೆ ಯತ್ನಿಸುತ್ತಿದ್ದ ಎಂಬ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈತ ಕಳವುಗೈದಿರುವ ಹಣ, ಚಿನ್ನಾಭರಣಗಳನ್ನು ಸಣ್ಣ ವಯಸ್ಸಿನ ಹುಡುಗಿಯರಿಗೆ ಆಮಿಷವೊಡ್ಡಿ ಅವರಿಂದ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. 12 ವರ್ಷಗಳ ಹಿಂದೆ ಮನೆ ತೊರೆದು ಇಬ್ಬರು ಪತ್ನಿಯರು ಹಾಗೂ ಮಕ್ಕಳನ್ನು ಬಿಟ್ಟಿದ್ದ ಈತ ಕಳವು ಕೃತ್ಯಕ್ಕೆ ಇಳಿದಿದ್ದ. ವೇಶ್ಯಾಗೃಹಕ್ಕೆ ಹೋಗಿ ಇಲ್ಲವೇ ಎಳೆಯ ವಯಸ್ಸಿನ ಹುಡುಗಿಯರನ್ನೇ ಟಾರ್ಗೆಟ್​ ಮಾಡಿಕೊಂಡು ಚಪಲ ತೀರಿಸಿಕೊಳ್ಳುತ್ತಿದ್ದ. ಸದ್ಯ ಈತನ ಮೊಬೈಲ್‌ ಸಂಪರ್ಕದಲ್ಲಿದ್ದ ಕೆಲವು ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ. ಮೊಬೈಲ್​ನಿಂದಲೇ ಈತನ ಕೆಲವು ಕಾಮ ಕೃತ್ಯಗಳೂ ಬಯಲಾಗಿವೆ.
ಅಂಕಿತ್ ಫಿಲಂಸ್ ಲಾಂಛನದಲ್ಲಿ ಭಾರತಿ ಜಗ್ಗಿ ನಿರ್ಮಾಣ ಮಾಡಿರುವ, ಕಿರಣ್ ಕುಮಾರ್ ವಿ ನಿರ್ದೇಶಿಸಿರುವ ``ಮರ್ದಿನಿ`` ಚಿತ್ರದ ಟ್ರೇಲರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ``ಮರ್ದಿನಿ``ಇದೊಂದು ಮಹಿಳಾ ಪ್ರಧಾನ ಚಿತ್ರ. ರಿತನ್ಯ ಹೂವಣ್ಣ ``ಮರ್ದಿನಿ`` ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಡುಗೆಮನೆಯಿಂದ ಆರ್ಮಿ ತನಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯಾರಿಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಕೊರೋನ ಸಮಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣಪಣಕ್ಕಿಟ್ಟು ಸೇವೆ ಸಲ್ಲಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಎಲ್ಲಾ ಅಂಶಗಳನಿಟ್ಟುಕೊಂಡು, ಇದರ ಜೊತೆಗೆ ಉತ್ತಮ ಮನೋರಂಜನೆ ಸಹಯಿರುವ ಸಿನಿಮಾ ಮಾಡಿದ್ದೀನಿ. ಚಿತ್ರ ಸೆಪ್ಟೆಂಬರ್ 16 ರಂದು ಬಿಡುಗಡೆಯಾಗುತ್ತಿದೆ. ಸಹಕಾರ ನೀಡಿದ್ದ ನಿರ್ಮಾಪಕರಿಗೆ ಹಾಗೂ ತಮ್ಮ ತಂಡಕ್ಕೆ ನಿರ್ದೇಶಕ ಕಿರಣ್ ಕುಮಾರ್ ಧನ್ಯವಾದ ತಿಳಿಸಿದರು. ನಾನು ಸುದೀಪ್ ಅವರ ಅಭಿಮಾನಿ. ಕಳೆದ ಹದಿನೆಂಟು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿದೆ. ಸಾವಿರಾರು ಚಿತ್ರಗಳಿಗೆ ಸ್ಟ್ಯಾಂಡಿಸ್‌ ಹಾಗೂ ಬ್ಯಾನರ್ ಗಳನ್ನು ಮಾಡಿದ್ದೀನಿ. ಸಿನಿಮಾ ನಿರ್ಮಾಣ ಮಾಡಿ, ಹೊಸ ಕಲಾವಿದರಿಗೆ ಅವಕಾಶ ನೀಡಬೇಕೆಂದು ನನ್ನ ಆಸೆಯಿತ್ತು. "ಮರ್ದಿನಿ" ಚಿತ್ರದ ಮೂಲಕ ಈಡೇರಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾಯಿರಲಿ ಎನ್ನುತ್ತಾರೆ ನಿರ್ಮಾಪಕ ಜಗ್ಗಿ. ಆಡಿಷನ್ ಮೂಲಕ ಆಯ್ಕೆಯಾದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ‌ ಕಾಣಿಸಿಕೊಂಡಿದ್ದೀನಿ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದೀನಿ‌ ಎಂದರು ನಾಯಕಿ ರಿತನ್ಯ ಹೂವಣ್ಣ. ಚಿತ್ರಕ್ಕೆ ನಾನು ಕಥೆ ಬರೆದಿದ್ದೀನಿ ಹಾಗೂ ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದೇನೆ ಎಂದು ಅಕ್ಷಯ್ ತಿಳಿಸಿದರು. ನಟಿ ಇಂಚರ ಹಾಗೂ ಸುಷ್ಮಿತ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಸಂಗೀತ ನೀಡಿರುವ ಹಿತನ್ ಹಾಸನ್, ಸಂಕಲನಕಾರ ವಿಶ್ವ, ಸಂಭಾಷಣೆ ಬರೆದಿರುವ ಕರಣ್ ಗಜ , ವಿತರಕ ವೆಂಕಟ್ ಗೌಡ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.
ಬದುಕಿನಲ್ಲಿ ಮೌಲ್ಯಗಳ ಅಸಮತೋಲನವನ್ನು ತಡೆಯಲು ಮತ್ತು ಜಗತ್ತಿನಲ್ಲಿ ನಿಜವಾದ ಏಕತೆ ಮತ್ತು ಶಾಂತಿಯನ್ನು ಪಡೆಯಲು ಎಲ್ಲರಿಗೂ ಆಧ್ಯಾತ್ಮಿಕ ಜೀವನದ ತಾಂತ್ರಿಕತೆಯ ಬಗೆಗೆ ಅರಿವು ಮೂಡಿಸುವುದು. ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆಗಳಲ್ಲಿ ಪ್ರಕಟಗೊಂಡಿರುವ ಸಂಕೀರ್ತನ ಆಂದೋಲನವನ್ನು (ಭಗವಂತನ ಪವಿತ್ರ ನಾಮಗಳ ಸಾಮೂಹಿಕ ಜಪ) ಬೋಧಿಸುವುದು ಮತ್ತು ಪ್ರೋತ್ಸಾಹಿಸುವುದು. ಭಗವದ್ಗೀತೆ ಮತ್ತು ಭಾಗವತಗಳಲ್ಲಿ ನಿರೂಪಿಸಿರುವ ಕೃಷ್ಣ ಪ್ರಜ್ಞೆಯನ್ನು ಪ್ರಚುರಪಡಿಸುವುದು. ಕೃಷ್ಣಾಶ್ರಯ ಕಾರ್ಯಕ್ರಮದಲ್ಲಿ ನಾವು ಏನು ಮಾಡುತ್ತೇವೆ? ಈ ಕಾರ್ಯಕ್ರಮದಲ್ಲಿ ಕೃಷ್ಣನನ್ನು ಕೊಂಡಾಡುವ ಕೀರ್ತನೆಗಳು, ಕೃಷ್ಣ ತತ್ತ್ವಜ್ಞಾನ ಕುರಿತ ಸಂವಾದ ಮತ್ತು ಸಮೃದ್ಧ ಪ್ರಸಾದ ವಿತರಣೆ ಇರುತ್ತದೆ. ಸಭೆಗಳನ್ನು ನಡೆಸಲು ಕಾರ್ಯಕ್ರಮ ಸಮನ್ವಯಕರಿಗೆ ಬಲ ನೀಡುವ ತರಬೇತಿ ವ್ಯವಸ್ಥೆಯಿಂದ ಕೃಷ್ಣಾಶ್ರಯ ಕಾರ್ಯಕ್ರಮವು ಶಕ್ತಿಯುತವಾಗಿದೆ. ಕೃಷ್ಣಾಶ್ರಯದ ಸದಸ್ಯರು ಆಧ್ಯಾತ್ಮಿಕವಾಗಿ ಬೆಳೆಯುತ್ತಾರೆ ಮತ್ತು ತಮ್ಮ ಆಧ್ಯಾತ್ಮಿಕ ಜೀವನದ ಸುಧಾರಣೆಗೆ ಕ್ರಮೇಣ ವಿವಿಧ ಹಂತದ ಬದ್ಧತೆಗಳನ್ನು ಸ್ವೀಕರಿಸುತ್ತಾರೆ. ಭವ್ಯ ಜೀವನ ಇಸ್ಕಾನ್ ಬೆಂಗಳೂರು ಆರಂಭಿಸಿರುವ ಭವ್ಯ ಜೀವನ (ಲೈಫ್ ಸಬ್ಲೈಮ್) ಕೂಟವು ಭಗವದ್ಗೀತೆಯನ್ನು ನಗರದ ವಿವಿಧ ಭಾಗಗಳ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳಿಗೆ ತೆಗೆದುಕೊಂಡು ಹೋಗುತ್ತದೆ. ಸದಾ ಗಡಿಬಿಡಿಯಲ್ಲಿರುವ ವೃತ್ತಿಪರ ಜನರಿಗೆ ಗೀತೆಯ ಸಾರವನ್ನು ತಿಳಿಸುವುದೇ ಇದರ ಉದ್ದೇಶ. ಈ ಕಟ್ಟಡಗಳ ಕ್ಲಬ್‌ಹೌಸ್ ಮತ್ತು ಸಂಘಗಳು ವಾರಾಂತ್ಯಗಳಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಿಂದ ಸಂತೋಷಭರಿತವಾಗಿರುತ್ತವೆ. ಇಸ್ಕಾನ್ ಸ್ವಯಂಸೇವಕರು ಅಲ್ಲಿನ ನಿವಾಸಿಗಳಿಗೆ ಗೀತೆ ಅರಹುತ್ತಾರೆ. ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷರಾದ ಶ್ರೀ ಚಂಚಲಾಪತಿ ದಾಸ ಅವರು ಹೇಳುತ್ತಾರೆ, “ಭಗವದ್ಗೀತೆಯ ಸಂದೇಶವು ಜ್ಞಾನೋದಯ, ಮತ್ತು ವಿಮೋಚನೆ ಮಾಡುವುದಾಗಿದೆ. ಒತ್ತಡ, ವೃತ್ತಿ ಬದುಕಿನ ಸವಾಲುಗಳು, ಸ್ಪರ್ಧಾತ್ಮಕ ಪರಿಸರದಲ್ಲಿ ಬದುಕಿರುವುದು, ನಿರೀಕ್ಷಿತ ನಿರ್ವಹಣೆಯನ್ನು ಪೂರೈಸುವುದು, ಕೌಟುಂಬಿಕ ಅಗತ್ಯವನ್ನು ಪೂರೈಸುವುದು – ಇವುಗಳಿಂದಾಗಿ ಆಧುನಿಕ ಸಮಾಜಕ್ಕೆ ಗೀತೆಯ ಸಂದೇಶ ತುಂಬ ಅಗತ್ಯವಾಗಿದೆ. ಭಗವದ್ಗೀತೆಯ ಸಂದೇಶ ಮತ್ತು ಕೃಷ್ಣಪ್ರಜ್ಞೆಯ ಸರಳ ಆಚರಣೆಯು ಜನರಿಗೆ ಇವುಗಳನ್ನು ಸಕಾರಾತ್ಮಕವಾಗಿ ನಿರ್ವಹಿಸಲು ನೆರವಾಗುತ್ತದೆ.” ಈ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಿಕೊಡಲಾಗುವುದು. ಇಸ್ಕಾನ್ ಭಕ್ತರಿಂದ ಚಿಂತನಶೀಲ ಉಪನ್ಯಾಸ, ಧ್ಯಾನ ಮತ್ತು ಭಜನೆ, ಕೀರ್ತನೆಗಳು ಈ ಕಾರ್ಯಕ್ರಮದಲ್ಲಿ ಇರುತ್ತವೆ. ಧರ್ಮ ಗ್ರಂಥಗಳ ನಿಯಂತ್ರಣಗಳಿಗೆ ಲಕ್ಷ್ಯ ನೀಡದೆ ಇಂದ್ರಿಯ ಸುಖದತ್ತ ಮುಖಮಾಡಿರುವ ಆಧುನಿಕ ಶಿಕ್ಷಣದ ದೋಷಗಳ ಬಗೆಗೆ ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಆತಂಕಗೊಂಡಿದ್ದರು. ಅವರು ಹೇಳುತ್ತಾರೆ, “ನಿಜವಾದ ಶಿಕ್ಷಣದ ಗುರಿಯು ಆತ್ಮ ಸಾಕ್ಷಾತ್ಕಾರ. ಆತ್ಮದ ಆಧ್ಯಾತ್ಮಿಕ ಮೌಲ್ಯಗಳ ಸಾಕ್ಞಾತ್ಕಾರ. ಅಂತಹ ಸಾಕ್ಷಾತ್ಕಾರಕ್ಕೆ ಹಾದಿ ಹಾಕದ ಯಾವುದೇ ಶಿಕ್ಷಣವು ಅವಿದ್ಯಾ ಅಥವಾ ಅಜ್ಞಾನ. ಅಂತಹ ಅಜ್ಞಾನವನ್ನು ಬೆಳೆಸಿಕೊಳ್ಳುವುದೆಂದರೆ, ಅಜ್ಞಾನದ ಅತ್ಯಂತ ಕತ್ತಲ ಪ್ರದೇಶಕ್ಕೆ ಹೋದಂತೆ.” ನಗರದ ಮಕ್ಕಳ ರೋಗ ತಜ್ಞರೊಬ್ಬರು ಹೇಳುತ್ತಾರೆ, “ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಾವು ಇತ್ತಲೂ ಇಲ್ಲ, ಅತ್ತಲೂ ಇಲ್ಲ. ನಮ್ಮ ಮಕ್ಕಳಿಗೆ ವೈದಿಕ ಜ್ಞಾನವನ್ನು ನೀಡುವ ಅಗತ್ಯವಿದೆ. ಗೀತೆ ಉಪನ್ಯಾಸಗಳು ನನಗೆ ನನ್ನ ಒತ್ತಡ ನಿವಾರಣೆಗೆ ಮತ್ತು ನಮ್ಮ ಸಂಸ್ಕೃತಿಯೊಂದಿಗೆ ನನ್ನ ಸಂಪರ್ಕಕ್ಕೆ ಅತ್ಯುತ್ತಮ ಸಾಧನವಾಯಿತು.” ಉನ್ನತ ಶಿಕ್ಷಣ ಪಡೆದಿರುವ ಮತ್ತು ಉನ್ನತ ಹುದ್ದೆಯಲ್ಲಿರುವ ಮತ್ತೊಬ್ಬ ಭಾಗಿಯು ಭಗವದ್ಗೀತೆಯ ವೈಜ್ಞಾನಿಕ ಲಕ್ಷಣವನ್ನು ಅಪಾರವಾಗಿ ಮೆಚ್ಚಿಕೊಂಡರು. ಆಧ್ಯಾತ್ಮಿಕ ಆಚರಣೆಯು ಕೇವಲ ಶ್ರದ್ಧೆ ಅಥವಾ ನಂಬಿಕೆ ಆಧಾರಿತ ಎಂಬ ತಪ್ಪು ತಿಳಿವಳಿಕೆಗೆ ಪ್ರತಿಯಾಗಿ ಭಗವದ್ಗೀತೆಯು ವೈಜ್ಞಾನಿಕವಾಗಿದೆ ಎನ್ನುವುದು ಅವರ ಅಭಿಪ್ರಾಯ.
ಇವರ ಹೆಸರು ನಾಗಮ್ಮ ವಯಸ್ಸು 45 ವರ್ಷ.ಬ್ರೈನ್ ಟ್ಯುಮೌರ್ ನಿಂದ ಬಳಲುತ್ತಿದ್ದ ಇವರು ತನ್ನ ಪ್ರಾಣ ಉಳಿಸಿಕೊಳ್ಳದೇ ಅಂಗಾಂಗ ದಾನ ಮಾಡಿ 5 ಜನರ ಜೀವಕ್ಕೆ ಉಸಿರಾಗಿದ್ದಾರೆ. ಹೌದು ಮೈಸೂರು ಜಿಲ್ಲೆ ಮಳವಳ್ಳಿ ಕೋರೇಗಾಲ ನಿವಾಸಿ ನಾಗಮ್ಮಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆಗಗಿ ಜನವರಿ 13 ರ ಮಧ್ಯರಾತ್ರಿ 2.15 am ಕ್ಕೆ ಗಂಭೀರ ಸ್ಥಿತಿಯಲ್ಲಿ ಅಪೋಲೊ ಬಿ.ಜಿ. ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಾಗಮ್ಮ ‘ಬ್ರೈನ್ ಟ್ಯುಮೌರ್’ ನಿಂದ ಬಳಲುತ್ತಿದ್ದರು ಮತ್ತು ಜೀವ ಬೆಂಬಲ ಮತ್ತು ತೀವ್ರ ನಿಗಾಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ನಾಗಮ್ಮ ಅವರ ಆರೋಗ್ಯವು ಬಹಳ ಗಂಭೀರ ಸ್ಥಿತಿಯಲ್ಲಿದ್ದಾಗ ಎರಡು ದಿನಗಳ ಕಾಲ ಲೈಫ್ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು. ಮೂರನೇ ದಿನ ಜನವರಿ 15 ರಂದು ಬೆಳಗ್ಗೆ 11.45 ಗೆ, ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಮೆದುಳಿನ ನಿಷ್ಕ್ರಿಯೆ “ಬ್ರೆನ್ ಡೆಡ್” ಯಂದು ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯ ಪ್ಯಾನೆಲ್ಲಿಸ್ಟ್ ನಲ್ಲಿರುವ ವೈದ್ಯರು ಘೋಷಿಸಿದರು. ಅಪೋಲೊ ಬಿ.ಜಿ.ಎಸ್ ಆಸ್ಪತ್ರೆಯು,ಈಗ ಮಲ್ಟಿ‌ಆರ್ಗನ್‌ ಟ್ರಾನ್ಸ್ ಪ್ಲಾಂಟ್ ಪರವಾನಗಿ ಪಡೆದ ಕೇಂದ್ರವಾಗಿದೆ. ಈ ಘಟನೆಯ ಮೊದಲು ಶ್ರೀಮತಿ ನಾಗಮ್ಮರವರು ಆರೋಗ್ಯವಾಗಿದ್ದರು ಮತ್ತು ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತ ಪಡಿಸಲಾಯಿತು. ನಿಗದಿತ ಪ್ರೋಟೋಕಾಲ್ಗಳ ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು, ಈ ಸಂದರ್ಭದಲ್ಲಿ ನಾಗಮ್ಮರವರ ಗಂಡ ಮತ್ತು ಮಕ್ಕಳು ಅವರ ಅಂಗಾಂಗ ದಾನ ಮಾಡಲು ಮುಂದೆ ಬಂದರು. ಅಂಗ ದಾನ ಪ್ರೋಟೋಕಾಲ್‌ಗಳ ಪ್ರಕಾರ, ಮೊದಲು ZCCK ಎಂದು ಕರೆಯಲ್ಪಡುತ್ತಿದ್ದ ಜೀವ ಸಾರ್ಥಕಥೆಯ ಅಧಿಕಾರಿಗಳು ಅಂಗ ಸ್ವೀಕರಿಸುವವರ ಕಾಯುವ ಪಟ್ಟಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ನಿನ್ನೆ, ಜನವರಿ 15 ರಂದು ಸಂಜೆ 4.30 ಕ್ಕೆ ನಾಗಮ್ಮ ರವರ ಅಂಗಾಗಗಳನ್ನು (2 ಮೂತ್ರಪಿಂಡಗಳು, 1 ಯಕೃತ್ತು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು) ಮೈಸೂರಿನ ಅಪೋಲೋ ಬಿಜಿ‌ಎಸ್ ಆಸ್ಪತ್ರೆಯಿಂದ ಕೆಳಗಿನ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಕ್ರಮ ಸಂಖ್ಯೆ ದಾನ ಮಾಡಿದ ಅಂಗ ಅಂಗ ದಾನ ಪಡೆದ ಆಸ್ಪತ್ರೆ 1. 2 ಮೂತ್ರಪಿಂಡಗಳು ಅಪೋಲೊ ಬಿಜ಼ಿಎಸ್ ಆಸ್ಪತ್ರೆ, ಮೈಸೂರು 2. 1 ಯಕೃತ್ತು ಲಿವರ್ ಅನ್ನು ಮಣಿಪಾಲ್ ಆಸ್ಪತ್ರೆ, ಹೆಚ್ ಎ ಎಲ್, ಬೆಂಗಳೂರಿಗೆ ಕಳುಹಿಸಲಾಯಿತು. ಇದನ್ನು ಲಿವರ್ ವೈಫಲ್ಯ ಪ್ರಕರಣದ ‘ಸುಪ್ರ ಅರ್ಜೆಂಟ್ ವರ್ಗ’ ದಲ್ಲಿ ಜೀವ ಉಳಿಸುವ ಶಸ್ತ್ರಚಿಕಿತ್ಸೆಗೆ ಬಳಸಿಕೊಳ್ಳಲಾಯಿತು 3. ಹೃದಯ ಕವಾಟಗಳು ಮಣಿಪಾಲ್ ಆಸ್ಪತ್ರೆ, ಎಚ್ಎಎಲ್ ಬೆಂಗಳೂರು 4. ಕಾರ್ನಿಯಾ ಮೈಸೂರು ಐ ಬ್ಯಾಂಕ್ ಅಪೋಲೋ ಬಿಜಿ‌ಎಸ್ ಆಸ್ಪತ್ರೆ, ಮೈಸೂರು ಈಗ ಬಹು ಅಂಗಾಂಗ ಕಸಿಗಳಿಗೆ ಪರವಾನಗಿ ಪಡೆದ ಕೇಂದ್ರವಾಗಿದೆ. ಅಂಗಾಂಗ ದಾನವನ್ನು ಉತ್ತೇಜಿಸುವಲ್ಲಿ ಮತ್ತು ಈ ಉದಾತ್ತ ಉದ್ದೇಶಕ್ಕಾಗಿ ಮುಂದೆ ಬಂದ ಮೃತ ಕುಟುಂಬಕ್ಕೆ ಅಪೋಲೋ ಬಿಜಿ‌ಎಸ್ ಆಸ್ಪತ್ರೆಯು ಧನ್ಯವಾದಗಳನ್ನು ಅರ್ಪಿಸುತ್ತದೆ ಹಾಗು, ಮೈಸೂರು ನಗರ ಮತ್ತು ಸಂಚಾರ ಪೊಲೀಸ್ ವಿಭಾಗಕ್ಕೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಯಿಂದ ಮಣಿಪಾಲ್ ಆಸ್ಪತ್ರೆಯವರೆಗೆ ತುರ್ತು ಅಂಗ ವರ್ಗಾವಣೆಗಾಗಿ ‘ಗ್ರೀನ್ ಕಾರಿಡಾರ್’ ನ್ನು ರಚಿಸಲು ತಮ್ಮ ಬೆಂಬಲವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಆಡಳಿತ ವಿಭಾಗ ಮತ್ತು ವಿಭಾಗದ ಮುಖ್ಯಸ್ಥ್ಥರಾದ ಎನ್. ಜಿ. ಭರತೀಶ ರೆಡ್ಡಿ ತಿಳಿಸಿದ್ದಾರೆ. Related Post navigation ತಾಲೂಕಿನ ಜನರಿಗೆ ಕಬ್ಬು, ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದ ಶಾಸಕರ ಪತ್ನಿ ಹಾಗೂ ಪುತ್ರಿ ಮಹಿಳೆಗೆ ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಲ್ಲಹಳ್ಳಿ ಪೋಲಿಸರು ಯಶಸ್ವಿ
ನಾಪೋಕ್ಲು, ನ. ೩೦: ದೇಶದ ಮೊದಲ ಅಂತರರಾಷ್ಟಿçÃಯ ಮಹಿಳಾ ಹಾಕಿ ತೀರ್ಪುಗಾರ್ತಿಯಾಗಿ ಆಯ್ಕೆಯಾಗುವ ಮೂಲಕ ಅನುಪಮ ದೇಶಕ್ಕೆ, ಕೊಡಗಿಗೆ ಕೀರ್ತಿ ತಂದಿದ್ದಾರೆ ಎಂದು ನಾಪೋಕ್ಲು ಕೊಡವ ಸಮಾಜದ ನೇಣು ಬಿಗಿದುಕೊಂಡು ವಿವಾಹಿತ ಆತ್ಮಹತ್ಯೆ ಸೋಮವಾರಪೇಟೆ, ನ. ೩೦: ಮನೆಯಲ್ಲಿ ನೇಣು ಬಿಗಿದುಕೊಂಡು ವಿವಾಹಿತ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಕಾರೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಾರೆಕೊಪ್ಪ ಗ್ರಾಮ ನಿವಾಸಿ ಜನಾರ್ಧನ್ ಅವರ ಪುತ್ರ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ನೇಮಕ ಮಡಿಕೇರಿ, ನ. ೩೦: ಜಿಲ್ಲೆಯ ಪವಿತ್ರ ಕ್ಷೇತ್ರಗಳಾದ ಭಗಂಡೇಶ್ವರ- ತಲಕಾವೇರಿ ದೇವಾಲಯ ಹಾಗೂ ಶ್ರೀ ಓಂಕಾರೇಶ್ವರ ದೇವಾಲಯಗಳಿಗೆ ಪ್ರಬಾರ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ದೇವಾಲಯಗಳ ಸಮಿತಿ ಇಂದು ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಮಡಿಕೇರಿ, ನ. ೩೦: ನಗರದ ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ವಾ಼ರ್ಷಿಕೋತ್ಸವ ಸಮಾರಂಭವು ತಾ. ೧ ರಂದು (ಇಂದು) ಸಂಜೆ ೫ ಗಂಟೆಗೆ ಸಂತ ಮೈಕಲರ ಶಿಕ್ಷಣ ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಸುಬ್ರಹ್ಮಣ್ಯ ಷಷ್ಠಿ ಆಚರಣೆ ಮಡಿಕೇರಿ: ನಗರದ ಓಂಕಾರೇಶ್ವರ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ಸುಬ್ರಹ್ಮಣ್ಯ ದೇವರಿಗೆ ಇಂದು ವಿಶೇಷ ಪೂಜೆ ಸೇರಿದಂತೆ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನೆರವೇರಿ
ಸುದ್ಧಿಯಲ್ಲಿ ಏಕಿದೆ? ಸಾಮೂಹಿಕ ನಾಶ ಶಸ್ತ್ರಾಸ್ತ್ರಗಳು ಹಾಗೂ ಅವುಗಳ ವಿತರಣಾ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆ’ ತಿದ್ದುಪಡಿಗೆ ಸಂಬಂಧಿಸಿದ ಮಸೂದೆಯನ್ನು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಲೋಕಸಭೆಯಲ್ಲಿ ಮಂಡಿಸಿದರು. ಮಸೂದೆ ಬಗ್ಗೆ ಉಗ್ರರಿಗೆ ಹಣ ಪೂರೈಸುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಕಾರ್ಯಪಡೆ (ಎಫ್‌ಎಟಿಎಫ್‌) ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಿಫಾರಸುಗಳಿಗೆ ಅನುಗುಣವಾಗಿ ಈ ಮಸೂದೆಯನ್ನು ಮಂಡಿಸಲಾಗಿದೆ. 2005ರಲ್ಲಿಯೇ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಸಾಮೂಹಿಕ ನಾಶ ಶಸ್ತ್ರಾಸ್ತ್ರಗಳ ಪ್ರಸರಣಕ್ಕೆ ಹಣಕಾಸು ನೆರವು ನೀಡುವುದನ್ನು ನಿಷೇಧಿಸಲು ಈ ಕಾಯ್ದೆಯಡಿ ಅವಕಾಶ ಇರಲಿಲ್ಲ. ತಿದ್ದುಪಡಿ ಮಸೂದೆಯು ಈ ಅಂಶಗಳನ್ನು ಒಳಗೊಂಡಿದೆ. ಈ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬಳಸಲಾಗುವ ಸಾಮಗ್ರಿಗಳನ್ನು ಭಾರತದಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ಪಶ್ಚಿಮ ಏಷ್ಯಾ ಹಾಗೂ ಆಫ್ರಿಕಾದಲ್ಲಿರುವ ಕೆಲ ಸಂಸ್ಥೆಗಳು ನಿರತವಾಗಿವೆ. ಇಂತಹ ಸಂಸ್ಥೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
ಮೈಸೂರು: ಜಂಬೂ ಸವಾರಿಯ ಮಾರನೇ ದಿನವಾದ ಶನಿವಾರ ಮೈಸೂರು ನಗರದ ಹೃದಯಭಾಗ ದಲ್ಲಿ ಹೆಚ್ಚಿನ ಜನದಟ್ಟಣೆ ಹಾಗೂ ವಾಹನ ಸಂಚಾರ ಕಂಡುಬಂದಿತು. ಅ.10ರಂದು ದಸರಾ ಮಹೋತ್ಸವ ಉದ್ಘಾಟನೆಗೊಂಡ ಬಳಿಕ ವಿಜಯದಶಮಿ ಮೆರವಣಿಗೆ ದಿನವಾದ ಶುಕ್ರವಾರದವರೆಗೂ ಮೈಸೂರು ನಗರಕ್ಕೆ ಜನಸಾಗರವೇ ಹರಿದು ಬಂದಿತ್ತು. ಜಂಬೂಸವಾರಿ ಮೆರವಣಿಗೆ ಮುಗಿ ಯುತ್ತಿದ್ದಂತೆ ಸಂಬಂಧಿಕರ ಮನೆಗಳಿಗೆ ಆಗಮಿಸಿದ್ದ ನೆಂಟರಿಷ್ಟರು, ಪ್ರವಾಸಿಗರು ಶನಿವಾರ ತಮ್ಮ ಊರುಗಳಿಗೆ ಮರಳು ತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ ಹಾಗೂ ಸಬ್ ಅರ್ಬನ್ ಬಸ್ ನಿಲ್ದಾಣಗಳ ಸಂಪರ್ಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಾಬು ಜಗಜೀವನರಾಂ ವೃತ್ತ, ಜೆಎಲ್‍ಬಿ ರಸ್ತೆ, ಇರ್ವಿನ್ ರಸ್ತೆಗಳಲ್ಲಿ ಜನ ಹಾಗೂ ವಾಹನ ದಟ್ಟಣೆ ಇತ್ತು. ರೈಲ್ವೆ ನಿಲ್ದಾಣದಲ್ಲಿ ನಿತ್ಯ ಇರುತ್ತಿದ್ದಕ್ಕಿಂತ ತುಸು ಹೆಚ್ಚು ಜನ ದಟ್ಟಣೆ ಕಂಡುಬಂದಿತು. ನಾಳೆ ಭಾನುವಾರ ರೈಲ್ವೆ ನಿಲ್ದಾಣದಲ್ಲಿ ಇನ್ನೂ ಹೆಚ್ಚಿನ ಜನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಅದೇ ರೀತಿ ತಮ್ಮ ಊರುಗಳಿಗೆ ಮರಳು ತ್ತಿದ್ದವರಿಂದ ಮೈಸೂರಿನ ಸಬ್‍ಅರ್ಬನ್ ಬಸ್ ನಿಲ್ದಾಣದಲ್ಲೂ ಶನಿವಾರ ಜನದಟ್ಟಣೆ ಉಂಟಾಗಿತ್ತು. ಇಲ್ಲಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ನೀಲಗಿರಿ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಸೇರಿದಂತೆ ಅನೇಕ ರಸ್ತೆ ಗಳಲ್ಲಿ ಜನ-ವಾಹನ ಸಂಚಾರ ಹೆಚ್ಚಿನ ಪ್ರಮಾಣದಲ್ಲಿತ್ತು. ವಿಜಯದಶಮಿ ಮೆರವಣಿಗೆ ಕರ್ತವ್ಯದಲ್ಲಿ ಬಸವಳಿದಿದ್ದ ಸಂಚಾರ ಪೊಲೀಸರು ಇಂದು ಸಹ ಕಾರ್ಯದೊತ್ತಡದಲ್ಲಿ ಸಿಲುಕಿದರು. ಜನದಟ್ಟಣೆ ಹಾಗೂ ವಾಹನ ಸಂಚಾರ ದಟ್ಟಣೆ ನಿಯಂತ್ರಿಸು ವಲ್ಲಿ ಹೈರಾಣಾದರು.
ಲೇಖಕ ಡಾ. ಮಲ್ಲಿಕಾರ್ಜುನ ಹಿರೇಮಠ ಅವರ ಕಥೆಗಳ ಸಂಕಲನ-ಮೊಲೆವಾಲು ನಂಜಾಗಿ. ಒಂದು ಎರಡು ಬಾಳೆಲೆ ಹರಡು, ತಯಾರಿ, ಮೊಲೆವಾಲು ನಂಜಾಗಿ, ಅವನತಿ, ಬೆಕ್ಕು ಹಾರುತಿದೆ ನೋಡಿದಿರಾ..., ಒಂದು ಊರಿನ ವೃತ್ತಾಂತ, ಶಬ್ದ ನಿಶ್ಯಬ್ದ, ಮಾಗಿ ಹಾಗೂ ಅನುಬಂಧ ಹೀಗೆ ಒಟ್ಟು 9 ಕಥೆಗಳಿರುವ ಸಂಕಲನವಿದು. ಸಾಹಿತಿ ಮಾಧವ ಕುಲಕರ್ಣಿ ಅವರು ಕೃತಿಗೆ ಮುನ್ನುಡಿ ಬರೆದು ‘ಕಥೆ ಹೇಳಬೇಕೆಂಬ ಬಯಕೆಯೊಡನೆ ಸೃಜನಶೀಲತೆಗೆ ಧಕ್ಕೆ ಬರಬಾರದೆಂಬ ಪ್ರಜ್ಞೆ ಇದೆ. ಕಥಾ ವವಸ್ತುವಿಗೆ ಹೊಂದಿಕೊಳ್ಳಬಹುದಾದ ಭಾಷೆಯನ್ನು ಬರೆಯಲು ಆರಂಭಿಸಿದ್ದು ಮಾತ್ರವಲ್ಲ; ಸಂಭಾಷಣೆ, ನಿರೂಪಣೆ ಹಾಗೂ ವಿವರಣೆಗಳಲ್ಲಿ ಸಂಯಮವಿದೆ. ಮಾನವತಾವಾದ ಎಲ್ಲಿಯೂ ವಾಚ್ಯವಾಗದಿರುವುದೇ ಇಲ್ಲಿಯ ಕಥೆಗಳ ಹೆಗ್ಗಳಿಕೆ’ ಎಂದು ಪ್ರಶಂಸಿಸಿದ್ದಾರೆ. ಕೃತಿಗೆ ಬೆನ್ನುಡಿ ಬರೆದ ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ‘ಉತ್ತಮ ಕಥೆಗಳು ಮಾತ್ರವಲ್ಲ; ಕಥೆಗಳನ್ನು ಚೆನ್ನಾಗಿ ಹೇಳಬಲ್ಲ ಕಲೆಯನ್ನು ಸಾಧಿಸಿವೆ. ಮಾನವೀಯ ಸಂಬಂಧಗಳ ಆಳ ಹಾಗೂ ಆವರಣ ಸೃಷ್ಟಿಯ ಕೌಶಲ ಕಥೆಗಳ ಮೂಲ ಅಂಶಗಳಾಗಿವೆ’ ಎಂದು ಶ್ಲಾಘಿಸಿದ್ದರೆ, ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ‘ಮನುಷ್ಯ ಸಂಬಂಧಗಳ ತೊಡಕುಗಳನ್ನು ಚಿತ್ರಿಸುವುದರಲ್ಲಿ ಹೆಚ್ಚು ಪ್ರಬುದ್ಧತನ ತೋರಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. About the Author ಮಲ್ಲಿಕಾರ್ಜುನ ಹಿರೇಮಠ (06 June 1946) ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
Kannada News » World » UFO Over America: ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಅಮೇರಿಕನ್ನರು ಅತೀ ಹೆಚ್ಚು ಹಾರುವ ತಟ್ಟೆಗಳನ್ನು ನೋಡಿದ್ದಾರೆ ! UFO Over America: ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಅಮೇರಿಕನ್ನರು ಅತೀ ಹೆಚ್ಚು ಹಾರುವ ತಟ್ಟೆಗಳನ್ನು ನೋಡಿದ್ದಾರೆ ! ಅಮೇರಿಕದ ರಾಷ್ಟ್ರೀಯ ಯೂಎಫ್ಓ ವರದಿ ಕೇಂದ್ರ (National UFO Reporting Centre-NUFORC) ಬಿಡುಗಡೆ ಮಾಡಿದ ವರದಿ ಪ್ರಕಾರ, ಅಮೇರಿಕದ ಮೇಲೆ ಸಾವಿರಾರು ಯೂಎಫ್​ಓಗಳು ಅಂದರೆ ಇನ್ನೂ ಗುರುತಿಸಿರದ ಹಾರುತ್ತಿರುವ ವಸ್ತು ಹಾರಾಡಿವೆ ಎಂದು ಹೇಳಿದೆ. UFO Reporting Centre-NUFORCE bhaskar hegde | Edited By: TV9 SEO Apr 13, 2021 | 3:42 PM ಹಾರುವ ತಟ್ಟೆಗಳು, ಬೇರೆ ಲೋಕದ ಜೀವಿಗಳನ್ನು ಹೊತ್ತೊಯ್ಯುವ ವಾಹಕಗಳು.. ಇತ್ಯಾದಿ, ಇತ್ಯಾದಿ. ಇವೆಲ್ಲ ಹಾಲಿವುಡ್ ವೈಜ್ಞಾನಿಕ ಕಾದಂಬರಿಯಾಧಾರಿತ ಸಿನಿಮಾದಲ್ಲಿ ಬರುವ ಕಥಾ ವಸ್ತುಗಳು. ನಮಗೆ ಮೊದಲಿನಿಂದಲೂ ಕುತೂಹಲ ಏನೆಂದರೆ, ಬೇರೆ ಗೃಹದ ಮೇಲೆ ನಮ್ಮಂತೆ ಜೀವಿಗಳಿವೆಯಾ? ಇದ್ದರೆ ಅವುಗಳಿಗೆ ನಮಗಿಂತ ಬುದ್ದಿಮತ್ತೆ ಜಾಸ್ತಿ ಇದೆಯಾ? ಅಥವಾ ನಮಗಿಂತ ತುಂಬಾ ಹಿಂದೆ ಇವೆಯೋ? ಈ ಕುತೂಹಲ ಇಂದು ನಿನ್ನೆಯದಲ್ಲ. ಈಗ ಅಮೇರಿಕದ ರಕ್ಷಣಾ ಸಂಸ್ಥೆ ಪೆಂಟಗಾನ್ ಪ್ರಕಾರ ಇನ್ನೂ ಗುರುತಿಸಿರದ ಹಾರುತ್ತಿರುವ ವಸ್ತು (unidentified flying object) ಇವೆ. ಅವನ್ನು ಅಮೇರಿಕದ ಸೇನೆಯಲ್ಲಿ ಕೆಲಸ ಮಾಡುವವರು ನೋಡಿದ್ದಾರೆ. ಹಾಗಂತ ಅವರು ಇನ್ನೂ ಗುರುತಿಸಿರದ ಹಾರುತ್ತಿರುವ ವಸ್ತು (unidentified flying object) ಗಳನ್ನು ಬೇರೆ ಲೋಕದಿಂದ ಜೀವಿಗಳನ್ನು ಹೊತ್ತು ತಂದಿರುವ ವಾಹಕಗಳು ಎಂದೇನು ಹೇಳಿಲ್ಲ. ಆ ರೀತಿ ಹೇಳಲು ಯಾವ ಸಾಕ್ಷ್ಯಗಳು ಇನ್ನೂ ಸಿಕ್ಕಿಲ್ಲ. ಪೆಂಟಗಾನ್ ವರದಿ ಪ್ರಕಾರ, 2019 ರಲ್ಲಿ ಮೊದಲ ಬಾರಿಗೆ ಗುರುತಿಸಿರದ ಹಾರುತ್ತಿರುವ ವಸ್ತು (unidentified flying object) ಗಳನ್ನು ಕಂಡಿದ್ದು ನಿಜ ಮತ್ತು ಇದನ್ನು ನೋಡಿದವರು ಅಮೇರಿಕದ ಜಲ ಸೇನೆಯ ಅಧಿಕಾರಿಗಳು. ಆ ಯೂಎಫ್ಓಗಳ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಇವೇನು ಒಂದು ದಿನ ಕಂಡು ಅಮೇಲೆ ಮರೆಯಾಗಿಲ್ಲ. ಹಲವಾರು ದಿನ ಇವನ್ನು ಬಹಳ ಜನ ನೋಡಿದ್ದಾರೆ ಎಂದು ಆ ವರದಿ ಹೇಳಿದೆ. ಒಂದು ಪಿರಾಮಿಡ್ ಆಕಾರದಲ್ಲಿ ಇದ್ದರೆ, ಇನ್ನುಳಿದ ಎರಡರಲ್ಲಿ ಒಂದು ಬಲೂನಿನಾಕಾರದಲ್ಲಿಯೂ ಮತ್ತೊಂದು ದ್ರೋಣ್ ಆಕಾರದಲ್ಲಿಯೂ ಇದೆ ಎಂದು ಪೆಂಟಗಾನ್ ಹೇಳಿದೆ. ಯೂಎಫ್​ಓ ಕುರಿತಾಗಿನ ವಿವರಗಳನ್ನು (declassified) ಪೆಂಟ್​ಗಾನ್​ ಹೊರ ಹಾಕಿರುವುದರಿಂದ ಈ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಅಧ್ಯಯನಕ್ಕೆ ಬೇರೆ ವಿಭಾಗ ಅಮೇರಿಕದಲ್ಲಿ ಈ ರೀತಿಯ ಇನ್ನೂ ಗುರುತಿಸಿರದ ಹಾರುತ್ತಿರುವ ವಸ್ತು (unidentified flying object) ಗಳ ಅಧ್ಯಯನಕ್ಕಾಗಿ ಒಂದು ಅಧ್ಯಯನ ಕೇಂದ್ರವೇ ಇದೆ. ಇದನ್ನು ರಾಷ್ಟ್ರೀಯ ಯೂಎಫ್ಓ ವರದಿ ಕೇಂದ್ರ (National UFO Reporting Centre-NUFORC). ಈ ಕೇಂದ್ರದ ಪ್ರಕಾರ 2019 ಕ್ಕೆ ಹೋಲಿಸಿದಾಗ 202 ರಲ್ಲಿ 1000 ಕ್ಕೂ ಹೆಚ್ಚು ಬಾರಿ ಈ ಯೂ ಎಫ್ಓಗಳು ಕಾಣಿಸಿವೆ. 2020 ರಲ್ಲಿ 7200 ಬಾರಿ ಈ ಯೂಎಫ್ಓಗಳು ಕಾಣಿಸಿಕೊಂಡಿವೆ. ಅದರಲ್ಲಿಯೂ ನ್ಯೂಯಾರ್ಕ್ ಪಟ್ಟಣದಲ್ಲಿಯೇ ಜಾಸ್ತಿ ಕಾಣಿಸಿಕೊಂಡಿದೆ. ಇನ್ನೊಂದು ವಿಚಿತ್ರವಾದ ಸುದ್ದಿ ಇದೆ. ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಯಾವಾಗ ದೇಶಾದ್ಯಂತ ಲಾಕ್ಡೌನ್ ಹಾಕಲಾಗಿತ್ತೋ ಆಗ ಈ ಯೂಎಫ್ಓಗಳು ಜಾಸ್ತಿ ಕಂಡಿವೆ. ಇಷ್ಟಾಗಿ, ಪೆಂಟಗಾನ್ ಯಾವುದೇ ಯೂಎಫ್ಓನ್ನೂ ವೈಜ್ಞಾನಿಕ ಕಾದಂಬರಿಗಳಲ್ಲಿ ಹೇಳುವಂತೆ ಜೀವಿಗಳು ನಮ್ಮ ಮೇಲೆ ಹೊಡೆದಾಡಲು ಬರುವ ವಾಹನ ಅಂತ ಹೇಳುತ್ತಿಲ್ಲ. ಆದರೆ 202 ರಲ್ಲಿ ಪೆಂಟಗಾನ್ ತನ್ನ ಸಂಸ್ಥೆಯೊಳಗೆ ಒಂದು ಟಾಸ್ಕ್ ಫೋರ್ಸ್ನ್ನು ಮಾಡಿಕೊಂಡಿತು. ಅದಕ್ಕೆ, ಇನ್ನೂ ಗುರುತಿಸಲಾಗದ ವಾಯುವಾಹಕ ವಿದ್ಯಮಾನಗಳ ತಾಸ್ಕ್ ಫೋರ್ಸ್ (Unidentified Aerial Phenomena Task Force) ಎಂದು ಹೆಸರಿಸಲಾಗಿದೆ. ಈ ಟಾಸ್ಕ್ ಫೋರ್ಸ್ನ ಕೆಲಸವೇನೆಂದರೆ, ಈ ರೀತಿ ಕಂಡ ಯೂಎಫ್ಓವನ್ನು ಗುರುತಿಸುವುದು, ಅವುಗಳ ಗುಣ ಲಕ್ಷಣಗಳ ವರದಿಯನ್ನು ತಯಾರಿಸುವುದು ಆಗಿದೆ. ಇದನ್ನು ಕಂಡ ಈ ಹಿಂದಿನ ಅಮೇರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊರೋನಾ ವೈರಸ್ ಪ್ಯಾಕೇಜಿನಡಿ ಹಣ ಬಿಡುಗಡೆ ಮಾಡಿ ಇದರ ಅಧ್ಯಯನಕ್ಕೆ ಹಾದಿ ಮಾಡಿದ್ದಾರೆ ಎಂದು ವಿಯಾನ್ ಟಿವಿ ಸಂಸ್ಥೆ ವರದಿ ಮಾಡಿದೆ.
ಕುಂದಾಪುರ: ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್ ಹೊರತಾಗಿಯು ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿ-ಮಾರುಕಟ್ಟೆಗೆ ಜನರು ತೆರಳುತ್ತಿರುವುದನ್ನು ತಡೆಯುವ ಸಲುವಾಗಿ ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಕೋವಿಡ್ ಟಾಸ್ಕ್ ಪೋರ್ಸ್ ಮೂಲಕ ಮನೆ ಬಾಗಿಲಿಗೇ ದಿನಬಳಕೆಯ ಸಾಮಾಗ್ರಿಗಳನ್ನು ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ಎಪ್ರಿಲ್ 13ರ ಸೋಮವಾರದಿಂದಲೇ ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೋಟ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಇಓ, ಗ್ರಾಮ ಪಂಚಾಯತಿಗಳ ಪಿಡಿಓ ಹಾಗೂ ಪ್ರತಿ ವಾರ್ಡಿನ ಒಬ್ಬರು ಸದಸ್ಯರನ್ನೊಳಗೊಂಡ ಕೋವಿಡ್ -19 ಟಾಸ್ಕ್ ಪೋರ್ಸ್ ಮೂಲಕ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು (ತರಕಾರಿ & ದಿನಸಿ) ತಲುಪಿಸಲಾಗುತ್ತದೆ. ಹೋಮ್ ಡೆಲಿವರಿ ಹೇಗೆ? ಎಲ್ಲಾ 65 ಗ್ರಾಮ ಪಂಚಾಯತ್‌ನ ಎಲ್ಲಾ ವಾರ್ಡ್‌ಗಳಲ್ಲಿ ಕೋವಿಡ್ -19 ಟಾಸ್ಕ್ ಪೋರ್ಸ್‌ನ ಇಬ್ಬರು ಸದಸ್ಯರು ಕಾರ್ಯನಿರ್ವಹಿಸಿಲಿದ್ದಾರೆ. ಅವರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಒಂದು ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾರ್ವಜನಿಕರು ತರಕಾರಿ ಹಾಗೂ ದಿನಸಿ ವಸ್ತುಗಳ ಅಗತ್ಯವಿದ್ದರೆ ವಾರ್ಡ್ ಸದಸ್ಯರಿಗೆ ಕರೆ ಮಾಡಿದರೆ (ಮೊಬೈಲ್ ನಂಬರ್ ಪಟ್ಟಿ ಕೆಳಗಿದೆ) ಅವರೇ ನಿಮ್ಮ ಮನೆಗೆ ಅವುಗಳನ್ನು ತಲುಪಿಸಿ, ಹಣ ತೆಗೆದುಕೊಳ್ಳಲಿದ್ದಾರೆ. ಕನಿಷ್ಠ ಒಂದು ವಾರಕ್ಕೆ ಆಗುವಷ್ಟು ದಿನಬಳಕೆಯ ವಸ್ತುಗಳನ್ನು ಒಂದೇ ಭಾರಿಗೆ ತರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಕುಂದಾಪುರ ಪೊಲೀಸ್ ಉಪವಿಭಾಗದ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಅಮಾಸೆಬೈಲು, ಗಂಗೊಳ್ಳಿ, ಕುಂದಾಪುರ, ಕುಂದಾಪುರ ಗ್ರಾಮಾಂತರ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಕುಂದಾಪುರ ಪುರಸಭೆ ಹೊರತುಪಡಿಸಿ ಉಳಿದೆಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಎಪ್ರಿಲ್ 13ರಿಂದಲೇ ಆರಂಭಗೊಳ್ಳಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಮನೆಯಿಂದ ಹೊರಬಾರದಂತೆ ಜನರಿಗೆ ಅರಿವು: ದಿನಬಳಕೆಯ ವಸ್ತುಗಳನ್ನು ಖರೀದಿಸುವ ಕಾರಣ ನೀಡಿ ಜನರು ಮನೆಯಿಂದ ಹೊರಬರುತ್ತಿದ್ದು, ಹೋಮ್ ಡೆಲಿವರಿ ಯೋಜನೆ ಮೂಲಕ ಅವರ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಿದರೆ ಜನದಟ್ಟಣೆ ತಗ್ಗಿಸಬಹುದೆಂಬ ಯೋಜನೆಯೊಂದಿಗೆ ಕೋವಿಡ್ ಟಾಸ್ಕ್ ಪೋರ್ಸ್ ಕಾರ್ಯನಿರ್ವಹಿಸಲಿದೆ. ಮನೆಗಳಿಗೆ ದಿನಸಿ ವಿತರಿಸುವ ಹೊರತಾಗಿಯೂ ಎಂದಿನಂತೆ ಬೆಳಿಗ್ಗೆ 7 ರಿಂದ 11ರ ತನಕವೂ ದಿನಸಿ, ತರಕಾರಿ ಅಂಗಡಿ, ಬೇಕರಿಗಳು ತೆರೆದಿರಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಎಎಸ್ಪಿ ಹರಿರಾಂ ಶಂಕರ್ ಎಎಸ್ಪಿ ಹರಿರಾಂ ಶಂಕರ್ ಅವರ ನೇತೃತ್ವದ ಪೊಲೀಸ್ ಪಡೆ ಮೊದಲು ಮೂರು ದಿನಗಳ ಕಾಲ ಮನೆಯಿಂದ ಹೊರಬರುವ ಜನರಿಗೆ ಅಗತ್ಯ ವಸ್ತುಗಳನ್ನು ಮನೆಗೇ ವಿತರಿಸುವ ಬಗ್ಗೆ ಅರಿವು ಮೂಡಿಸಿ, ಆ ಬಳಿಕ ಕಟ್ಟುನಿಟ್ಟಾಗಿ ಜಾರಿಗೆ ತರಲು ನೆರವಾಗಲಿದೆ. ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಈಗಾಗಲೇ ಸೀಜ್ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಮುಂದುವರಿಯಲಿದೆ. ಆಸ್ಪತ್ರೆ ಹಾಗೂ ಮೆಡಿಕಲ್‌ಗಳಿಗೆ ತೆರಳುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಕುಂದಾಪುರ ಪುರಸಭೆಗೆ ಅನ್ವಯವಾಗುವುದಿಲ್ಲ: ಈ ಯೋಜನೆ ಮೊದಲು ಗ್ರಾಮೀಣ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಆ ಬಳಿಕ ಅಗತ್ಯವಿದ್ದರೇ ಮಾತ್ರ ಪುರಸಭಾ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ. ಪುರಸಭಾ ವ್ಯಾಪ್ತಿಯ ನಾಗರಿಕರು ಎಂದಿನಂತೆ ಬೆಳಿಗ್ಗೆ 7ರಿಂದ 11 ಗಂಟೆಯ ತನಕ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ/