text
stringlengths
344
278k
ಕೊಡಗು ಜಿಲ್ಲೆ ಗುಡ್ಡ ಗಾಡು ಪ್ರದೇಶ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ವಾರ್ಷಿಕ ಮಳೆಯ ಪ್ರಮಾಣವೂ ಜಾಸ್ತಿ. ತಂಪಾದ ಹವಾಗುಣ ಹೊಂದಿರುವ ಕೊಡಗು, ಇಲ್ಲಿನ ಮೈಕೊರೆಯುವ ಚಳಿಯಿಂದಲೇ ಹೆಸರುವಾಸಿ ಆಗಿದೆ. ಈ ಹವಾಗುಣದಿಂದಲೋ ಏನೋ ಇಲ್ಲಿ ಮದ್ಯದ ಬಳಕೆಯೂ ಸ್ವಲ್ಪ ಹೆಚ್ಚಾಗಿಯೇ ಇದೆ. ಇಲ್ಲಿನ ಮನೆಗಳಲ್ಲಿ ಸಾಮಾನ್ಯವಾಗಿ ಒಂದೋ ಎರಡೋ ಬಾಟಲ್‌ ಮದ್ಯ ಇಟುಕೊಳ್ಳುವುದು ಇಲ್ಲಿನ ಮೂಲನಿವಾಸಿಗಳ ಸಂಪ್ರದಾಯವೇ ಆಗಿದೆ. ಅಲ್ಲದೆ ಸಂಜೆ ನಂತರ ಯಾರ ಮನೆಗಾದರೂ ತೆರಳಿದರೆ ಕಾಫಿ ಟೀ ಬದಲು ಮದ್ಯವನ್ನೇ ಆಪರ್‌ ಮಾಡುವುದೂ ಇಲ್ಲಿನ ಸಂಸ್ಕ್ರತಿ. ಅಲ್ಲದೆ ನಾಮಕರಣ, ಮದುವೆ, ತಿಥಿ ಇಂತಹ ಕೌಟುಂಬಿಕ ಸಮಾರಂಭಗಳಲ್ಲಿ ಕೂಡ ಮದ್ಯವನ್ನು ಅತಿಥಿಗಳಿಗೆ ನೀಡಿ ಸತ್ಕರಿಸಲಾಗುತ್ತದೆ. ಇದು ಇಲ್ಲಿನ ಸಂಪ್ರದಾಯವೂ ಹೌದು. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು ವೀರರ ನಾಡಾದ ಕೊಡಗಿನಲ್ಲಿ ಸುಮಾರು 6 ರಿಂದ 8 ಸಾವಿರದಷ್ಟು ನಿವೃತ್ತ ಸೈನಿಕರು ಮತ್ತು ಅಧಿಕಾರಿಗಳಿದ್ದಾರೆ. ಇವರಿಗೆ ದಿನಬಳಕೆಯ ಅಗತ್ಯ ವಸ್ತುಗಳನ್ನು ತೆರಿಗೆ ರಹಿತವಾಗಿ ಸರಬರಾಜು ಮಾಡಲು ಆರ್ಮಿ ಕ್ಯಾಂಟೀನ್‌ ಕೂಡ ಇದೆ. ಇಲ್ಲಿ ತೆರಿಗೆ ರಹಿತ ಮದ್ಯವನ್ನೂ ನೀಡಲಾಗುತ್ತಿದೆ. ಒಂದು ಬಾಟಲ್‌ ಮೆಕ್‌ ಡುವೆಲ್‌ ಬ್ರಾಂಡಿಯ ದರ ಲಿಕ್ಕರ್‌ ಅಂಗಡಿಗಳಲ್ಲಿ 650 ರೂಪಾಯಿಗಳಾಗಿದ್ದರೆ ಆರ್ಮಿ ಕ್ಯಾಂಟೀನ್‌ ನಲ್ಲಿ ಇದನ್ನು ನೂರು ರೂಪಾಯಿಗಳಿಗೇ ವಿತರಿಸಲಾಗುತ್ತಿದೆ. ಹಾಗಾಗಿ ಈ ಮದ್ಯ ಮದ್ಯಪ್ರಿಯರ ಅಚ್ಚುಮೆಚ್ಚು. ತಿಂಗಳಿಗೆ ಒಬ್ಬ ಸೈನಿಕನಿಗೆ ಮೂರು ಬಾಟಲ್‌ ಗಳಷ್ಟು ಮದ್ಯ ನೀಡಲಾಗುತ್ತದೆ. ಇದನ್ನು ಸಂಗ್ರಹಿಸಿಟ್ಟುಕೊಳ್ಳ್ಳುವ ಮಾಜಿ ಸೈನಿಕ ತನ್ನ ಮನೆಯಲ್ಲಿ ನಡೆಯುವ ಮದುವೆ, ನಾಮಕರಣ, ತಿಥಿ ಮುಂತಾದ ಕೌಟುಂಬಿಕ ಸಮಾರಂಭಗಳಲ್ಲಿ ಇದನ್ನು ಅತಿಥಿ ಸತ್ಕಾರಕ್ಕೆ ಬಳಸಿಕೊಳ್ಳುವುದು ವಾಡಿಕೆ. ಆದರೆ ಕಳೆದ ಅಕ್ಟೋಬರ್‌ 23 ರಂದು ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿ ಅವರು ಸುತ್ತೋಲೆಯೊಂದನ್ನು ಹೊರಡಿಸಿದ್ದು ರಕ್ಷಣಾ ಇಲಾಖೆಯಿಂದ ಸರಬರಾಜಾಗುವ ಮದ್ಯವನ್ನು ಮತ್ತು ಗೋವಾ ದಿಂದ ತರಲಾದ ಮದ್ಯವನ್ನು ಸಮಾರಂಭಗಳಲ್ಲಿ ಬಳಸದಂತೆ ಮತ್ತು ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇದು ಜಿಲ್ಲೆಯ ಮದ್ಯ ಪ್ರಿಯರ ಕಣ್ಣು ಕೆಂಪಗಾಗಿಸಿದೆ. ಈ ಸುತ್ತೋಲೆಗೆ ಜಿಲ್ಲೆಯ ಹತ್ತಾರು ಮಾಜಿ ಸೈನಿಕರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪ್ರತಿಧ್ವನಿಯೊಂದಿಗೆ ಮಾತನಾಡಿದ ಜಿಲ್ಲಾ ಮಾಜಿ ಸೈನಿಕರ ಸಂಘದ ಅದ್ಯಕ್ಷ ಮೇಜರ್‌ ಜನರಲ್‌ ನಿವೃತ್ತ ಬಿ ಏ ಕಾರಿಯಪ್ಪ ಅವರು “ತಮ್ಮ ದೀರ್ಘ ಕಾಲದ ಸೇವೆಗೆ ಸರ್ಕಾರ ನೀಡಿರುವ ಸವಲತ್ತು ತೆರಿಗೆ ರಹಿತ ವಸ್ತುಗಳು. ಇದನ್ನು ನಿತ್ಯ ಮನೆಯಲ್ಲಿ ಬಳಸದೇ ತನ್ನ ಮಗಳ ಮದುವೆಗೆ ಬಂದ ಅತಿಥಿಗಳಿಗೆ ನೀಡುವುದು ಹೇಗೆ ಕಾನೂನಿನ ಉಲ್ಲಂಘನೆ ಆಗುತ್ತದೆ ಎಂದು ಪ್ರಶ್ನಿಸುತ್ತಾರೆ. ಸೋಮವಾರಪೇಟೆ ಮಾಜಿ ಸೈನಿಕರ ಸಂಘದ ಅದ್ಯಕ್ಷ ಈರಪ್ಪ ಅವರೂ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. “ಅಬಕಾರಿ ಇಲಾಖೆಯು ಮದ್ಯ ವರ್ತಕರಿಂದ ಬಂದಿರುವ ದೂರಿನ ಮೇರೆಗೆ ರಕ್ಷಣಾ ಮದ್ಯವನ್ನು ಸಭೆ ಸಮಾರಂಭಗಳಲ್ಲಿ ನಿರ್ಬಂಧಿಸುವುದಾದರೆ, ಮದ್ಯದ ಅಂಗಡಿಯವರೇ ಕಾನೂನು ಉಲ್ಲಂಘಿಸಿ ಚಿಲ್ಲರೆ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸುವುದು ಯಾವಾಗ” ಎಂದು ಪ್ರಶ್ನಿಸುತ್ತಾರೆ. ಕೊಡಗಿನ ಬಹುತೇಕ ಎಲ್ಲ ಮದ್ಯದ ಅಂಗಡಿಗಳಲ್ಲೂ ಚಿಲ್ಲರೆ ಮದ್ಯವನ್ನು ರಾಜಾ ರೋಷವಾಗೇ ಮಾರಾಟ ಮಾಡಲಾಗುತ್ತಿದೆ. ಹೀಗಿರುವಾಗ ಕೇವಲ ಮಾಜಿ ಸೈನಿಕರಿಗೆ ತೊಂದರೆ ಆಗುವಂತೆ ಸುತ್ತೋಲೆ ಹೊರಡಿಸುವುದು ಸರಿಯಲ್ಲ ಎಂದು ಅವರು ಹೇಳುತ್ತಾರೆ. ಇಂದು ಸರ್ಕಾರ ಮದ್ಯದ ಮೇಲೆ ಯದ್ವಾ ತದ್ವಾ ತೆರಿಗೆ ಹಾಕಿದ್ದು ಮದ್ಯ ವಿಪರೀತ ದುಬಾರಿ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮದ್ಯಮ ವರ್ಗದ ಮಾಜಿ ಸೈನಿಕರಿಗೆ ರಕ್ಷಣಾ ಇಲಾಖೆಯ ಮದ್ಯವೇ ಕೌಟುಂಬಿಕ ಸಮಾರಂಭಗಳಿಗೆ ಬಳಕೆ ಮಾಡುವುದು ಎಷ್ಟೋ ಅನುಕೂಲಕಾರಿ. ಇಂದಿನ ಕಾಲದಲ್ಲಿ ಮಾಜಿ ಸೈನಿಕನೊಬ್ಬ ದುಬಾರಿ ಬೆಲೆಯ ಮದ್ಯ ನೀಡಿ ಅತಿಥಿ ಸತ್ಕರ ಸಾದ್ಯವಿದೆಯೇ ಎಂದು ಪ್ರಶ್ನಿಸುತ್ತಾರೆ. ಈ ಕುರಿತು ಅಬಕಾರಿ ಜಿಲ್ಲಾಧಿಕಾರಿ ಬಿಂದು ಶ್ರೀ ಅವರನ್ನು ಪ್ರತಿಧ್ವನಿ ಮಾತಾಡಿಸಿದಾಗ ಜಿಲ್ಲೆಯ ಮದ್ಯ ವರ್ತಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಈ ರೀತಿ ಆದೇಶ ಹೊರಡಿಸಲಾಗಿದೆ ಎಂದು ಸ್ಪಷ್ಟ ಪಡಿಸಿದರು. ಅಲ್ಲದೆ ಕೌಟುಂಬಿಕ ಸಮಾರಂಭಗಳಲ್ಲಿ ಅಗ್ಗದ ದರದ ಗೋವಾದಲ್ಲಿ ಉತ್ಪಾದನೆ ಆಗಿರುವ ಮದ್ಯವನ್ನೂ ಬಳಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು ಇದರಿಂದಾಗಿ ಸರ್ಕಾರಿ ಬೊಕ್ಕಸಕ್ಕೆ ಅಪಾರ ಪ್ರಮಾಣದ ತೆರಿಗೆ ನಷ್ಟವಾಗುತ್ತಿದೆ. ಅಲ್ಲದೆ, ಹೊರ ರಾಜ್ಯದಿಂದ ನಕಲಿ ಮದ್ಯವೂ ಸರಬರಾಜಾಗುವ ಸಾಧ್ಯತೆ ಇದೆ. ಇಂತಹ ನಕಲಿ ಮದ್ಯ ಕುಡಿದು ಜನರು ಮೃತರಾದರೆ ಪುನಃ ದೂಷಿಸುವುದು ಅಬಕಾರಿ ಇಲಾಖೆಯನ್ನೇ ಅಲ್ಲವೇ ಹಾಗಾಗಿ ರಕ್ಷಣಾ ಮತ್ತು ಹೊರರಾಜ್ಯದ ಮದ್ಯ ವಿತರಿಸಲು ನಿರ್ಭಂದಿಸಲಾಗಿದ್ದು ತಮ್ಮ ಮನೆಗಳಲ್ಲಿ ಸೇವನೆ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದರು. ಅಲ್ಲದೆ ರಕ್ಷಣಾ ಮತ್ತು ಹೊರ ರಾಜ್ಯದ ಮದ್ಯ ವಿತರಣೆ ಮಾಡುವ ಸ್ಥಳದ ಮಾಲೀಕರ ವಿರುದ್ದ ಮೊಕದ್ದಮೆ ದಾಖಲಿಸಲಾಗುವುದು. ಅಲ್ಲದೆ, ಅಂತಹ ಕಲ್ಯಾಣ ಮಂಟಪದ ಲೈಸನ್ಸ್‌ ರದ್ದುಗೊಳಿಸಲೂ ಶಿಫಾರಸು ಮಾಲಾಗುವುದು ಎಂದು ಎಚ್ಚರಿಸಿದರು.
ಭಾರತೀಯ ಸೇನೆ ತನ್ನ ಹೊಸ ಸಮರ ಸಮವಸ್ತ್ರದ ವಿನ್ಯಾಸಕ್ಕೆ ಪೇಟೆಂಟ್ ಮಾಡಿಸಿದೆ. ಈ ಮೂಲಕ ಭಾರತೀಯ ಸೇನೆ ತನ್ನ ಹೊಸ ಸಮರ ಸಮವಸ್ತ್ರದ ವಿನ್ಯಾಸದ ಬಗ್ಗೆ ವಿಶೇಷ ಬೌದ್ಧಿಕ ಹಕ್ಕುಗಳನ್ನು ಹೊಂದಿದೆ. Anusha Kb First Published Nov 3, 2022, 9:02 PM IST ನವದೆಹಲಿ: ಭಾರತೀಯ ಸೇನೆ ತನ್ನ ಹೊಸ ಸಮರ ಸಮವಸ್ತ್ರದ ವಿನ್ಯಾಸಕ್ಕೆ ಪೇಟೆಂಟ್ ಮಾಡಿಸಿದೆ. ಈ ಮೂಲಕ ಭಾರತೀಯ ಸೇನೆ ತನ್ನ ಹೊಸ ಸಮರ ಸಮವಸ್ತ್ರದ ವಿನ್ಯಾಸದ ಬಗ್ಗೆ ವಿಶೇಷ ಬೌದ್ಧಿಕ ಹಕ್ಕುಗಳನ್ನು ಹೊಂದಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್‌ ಟೆಕ್ನಾಲಜಿ ಸೇನೆಯ ಈ ಹೊಸ ಸಮರ ಸಮವಸ್ತ್ರವನ್ನು ವಿನ್ಯಾಸಗೊಳಿಸಿದ್ದು, ಇದರ ಬೌದ್ಧಿಕ ಹಕ್ಕನ್ನು ಪೇಟೆಂಟ್ ಮೂಲಕ ನೋಂದಾಯಿಸಿದೆ. ತನ್ನ ಹೊಸ ಸಮರ ಸಮವಸ್ತ್ರವನ್ನು ಅನಾವರಣಗೊಳಿಸಿ ತಿಂಗಳುಗಳ ನಂತರ, ಭಾರತೀಯ ಸೇನೆಯು (Indian Army) ಅದಕ್ಕೆ ಮಾಲೀಕತ್ವವನ್ನು ಸ್ಥಾಪಿಸಲು ಕೋಲ್ಕತ್ತಾ ಮೂಲದ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್‌ನಲ್ಲಿ ಈ ಹೊಸ ವಿನ್ಯಾಸ ಹಾಗೂ ಟ್ರೇಡ್‌ಮಾರ್ಕ್‌ನ್ನು (Trademark) ನೊಂದಾಯಿಸಿತ್ತು.. ಆಕ್ಟೋಬರ್ 21 ರಂದು ಪೇಟೆಂಟ್ ನೀಡುವ ಕಚೇರಿಯ ಅಧಿಕೃತ ಜರ್ನಲ್‌ನಲ್ಲಿ ಈ ನೋಂದಣಿ ವಿಚಾರವನ್ನು ಪ್ರಕಟಿಸುವ ಮೂಲಕ ಖಚಿತಪಡಿಸಲಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಈ ವರ್ಷ ಜನವರಿ 15 ರಂದು ನಡೆದ ಸೇನಾ ದಿನದ ಮೆರವಣಿಗೆಯಲ್ಲಿ ಡಿಜಿಟಲ್ (Digital) ಮಾದರಿಯ ಸೇನೆಯ ಈ ಹೊಸ ಸಮರ ಸಮವಸ್ತ್ರವನ್ನು ಮೊದಲಿಗೆ ಪ್ರದರ್ಶಿಸಲಾಗಿತ್ತು. ಹೇಗಿದೆ ಹೊಸ ಸಮರ ಸಮವಸ್ತ್ರ ಈ ಸುಧಾರಿತ ಸಮವಸ್ತ್ರವು ಸಮಕಾಲೀನ ನೋಟ ಮತ್ತು ಕ್ರಿಯಾತ್ಮಕ ವಿನ್ಯಾಸವನ್ನು ಹೊಂದಿದೆ. ಫ್ಯಾಬ್ರಿಕ್ (Fabric) ಅನ್ನು ಹಗುರವಾದ, ಜೊತೆಗೆ ಬಲವಾದ, ಉಸಿರಾಡುವ, ತ್ವರಿತವಾಗಿ ಒಣಗಿಸಲು ಸಾಧ್ಯವಾಗುವ ರೀತಿ ವಿನ್ಯಾಸಗೊಳಿಸಲಾಗಿದ್ದು, ನಿರ್ವಹಿಸಲು ಸುಲಭವಾಗಿದೆ. ಮಹಿಳಾ ಯೋಧರ ಸಮವಸ್ತ್ರಕ್ಕೆ (Soldiers Uniform) ಲಿಂಗ ನಿರ್ದಿಷ್ಟ ಮಾರ್ಪಾಡುಗಳನ್ನು ಮಾಡುವುದರೊಂದಿಗೆ ಸಮವಸ್ತ್ರಕ್ಕೆ ವಿಶಿಷ್ಟತೆ ನೀಡಲಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪೇಟೆಂಟ್ ಏಕೆ ವಿನ್ಯಾಸದ ಪೇಟೆಂಟ್ (Patents) ಪಡೆಯುವುದರಿಂದ ಈ ವಿನ್ಯಾಸದ ಸಮವಸ್ತ್ರದ ಬೌದ್ಧಿಕ ಆಸ್ತಿಯ ಹಕ್ಕುಗಳು ಕೇವಲ ಭಾರತೀಯ ಸೇನೆಗೆ ಮಾತ್ರ ಸೇರಿರುತ್ತದೆ. ಯಾವುದೇ ಇತರ ಮಾರಾಟಗಾರರು ಈ ವಿನ್ಯಾಸದ ಸಮವಸ್ತ್ರ/ಬಟ್ಟೆ ಉತ್ಪಾದಿಸುವುದು ಕಾನೂನು ಬಾಹಿರವಾಗಿರುತ್ತದೆ. ಒಂದು ವೇಳೆ ಉತ್ಪಾದಿಸಿದಲ್ಲಿ ಕಾನೂನು ಹೋರಾಟದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಭಾರತೀಯ ಸೇನೆ ಅಂತಹ ಸಂಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದು. ಅಲ್ಲದೇ ಅದಕ್ಕೆ ಪ್ರತಿಯಾಗಿ ಪರಿಹಾರವನ್ನು ಪಡೆಯಬಹುದಾಗಿದೆ. ಹೊಸ ಮಾದರಿಯ ಸಮವಸ್ತ್ರವನ್ನು ಪರಿಚಯಿಸುವ ಭಾಗವಾಗಿ, ಈಗಾಗಲೇ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ ಮೂಲಕ ಒಟ್ಟು 50,000 ಸೆಟ್ ಸಮವಸ್ತ್ರಗಳನ್ನು ಖರೀದಿಸಲಾಗಿದೆ ಮತ್ತು ದೆಹಲಿ (Delhi), ಲೇಹ್, ಬಿಡಿ ಬಾರಿ (BD Bari), ಶ್ರೀನಗರ (Srinagar), ಉಧಮ್‌ಪುರ, ಅಂಡಮಾನ್ ಮತ್ತು ನಿಕೋಬಾರ್(Andaman and Nicobar), ಜಬಲ್ಪುರ, ಮಸಿಂಪುರ್, ನಾರಂಗಿ, ದಿಮಾಪುರ್, ಬಾಗ್ಡೋಗ್ರಾ, ಲಕ್ನೋ (Lucknow), ಅಂಬಾಲಾ, ಮುಂಬೈ ಮತ್ತು ಖಡ್ಕಿ ಸೇರಿದಂತೆ 15 ಸಿಎಸ್‌ಡಿ ಡಿಪೋಗಳಿಗೆ ತಲುಪಿಸಲಾಗಿದೆ. ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಯ ಬೋಧಕರ ಮೂಲಕ ಈ ನಿರ್ದಿಷ್ಟ ವಿನ್ಯಾಸದ ಹೊಸ ಸಮವಸ್ತ್ರವನ್ನು ಹೊಲಿಯಲು ನಾಗರಿಕ ಮತ್ತು ಮಿಲಿಟರಿ ಟೈಲರ್‌ಗಳಿಗೆ ತರಬೇತಿ ನೀಡಲು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
December 13, 2021 December 13, 2021 ram pargeLeave a Comment on ನಿಮ್ಮ ಬೆಡ್ರೂಮಿನಲ್ಲಿ ಈ ಒಂದು ವಸ್ತು ಇದ್ದರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ ನಿಮ್ಮ ಬೆಡ್ರೂಮಿನಲ್ಲಿ ಈ ಒಂದು ವಸ್ತು ಇದ್ದರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ ನಮಸ್ಕಾರ ಸ್ನೇಹಿತರೆ, ಮಿತ್ರರೇ ನೋಡಿ ಬೆಡ್ ರೂಮಿನಲ್ಲಿ ನೀವು ಮಲಗುವಂತಹ ರೂಮಿನಲ್ಲಿ ಈ ಒಂದು ವಸ್ತು ವಿದ್ದರೆ ನೀವು ಬರಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮತ್ತು ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಾವುದರಲ್ಲೂ ಏಳಿಗೆ ಎನ್ನುವುದು ಆಗುವುದಿಲ್ಲ ಹೌದು ಸ್ನೇಹಿತರೆ ಆಗಾದರೆ ಆ ವಸ್ತು ಯಾವುದು ಎಂದು ನೋಡೋಣ ಬನ್ನಿ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544 ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಮಾಡಬೇಕು ಮತ್ತೊಂದಷ್ಟು ಕೆಲವು ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ ಆದರೆ ನಾವು ಎಲ್ಲವನ್ನು ವಿರೋಧ ಮಾಡಿ ಅದಕ್ಕೆ ತದ್ವಿರುದ್ಧವೇ ನಡೆಯುತ್ತೇವೆ. ಆಗ ನಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ನಾವು ಒಳಗಾಗುವ ಸಾಧ್ಯತೆ ಇರುತ್ತದೆ. ಇನ್ನು ಜೀವನದಲ್ಲಿ ಏಳಿಗೆ ಕಾಣಲು ವಾಸ್ತುಶಾಸ್ತ್ರ ಸಹ ತುಂಬಾ ಪ್ರಾಮುಖ್ಯವಾಗಿರುತ್ತದೆ, ವಾಸ್ತು ಎಂದ ಮಾತ್ರಕ್ಕೆ ಇರೋ ಮನೆಯ ಗೋಡೆಯನ್ನು ಒಡೆದು ಏನೋ ಒಂದು ಬದಲಾವಣೆ ಮಾಡುವುದು ಅಲ್ಲ, ನಮಗೆ ತಿಳಿಯದೇ ಇರುವ ಕೆಲವೊಂದು ವಿಷಯ ಮತ್ತು ಇನ್ನಿತರ ಬದಲಾವಣೆ ಮಾಡುವುದರಿಂದ ಜೀವನದಲ್ಲಿ ನಾವು ಕಳೆದುಕೊಂಡ ಸುಖ ಶಾಂತಿ ಮತ್ತು ನೆಮ್ಮದಿಯನ್ನು ಮತ್ತೆ ಪಡೆಯಬಹುದು. ಸಾಮಾನ್ಯವಾಗಿ ಬೆಡ್ರೂಮಿನಲ್ಲಿ ಎಲ್ಲರೂ ಸಹ ದೇವರ ಸ್ತಿಕ್ಕರ್ ಅಥವಾ ದೇವರ ಫೋಟೋ ಹಾಕಿರುತ್ತಾರೆ, ಬೆಳಗ್ಗೆ ಎದ್ದ ಕೂಡಲೆ ದೇವರ ಮುಖವನ್ನು ನೋಡಬೇಕು ಎಂದು ಆದರೆ ಹೀಗೆ ಸಿಕ್ಕಸಿಕ್ಕ ಕಡೆ ಸ್ಟಿಕ್ಕರ್ ಅಂಟಿಸುವುದು ತುಂಬಾ ದೊಡ್ಡ ತಪ್ಪು ಆಗಿರುತ್ತದೆ. ಇನ್ನು ಮಂಚದ ಕೆಳಗೆ ಚಪ್ಪಲಿ ಬಿಡಬಾರದು ಇದು ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿಗೆ ಆಗುವಂತೆ ಮಾಡುತ್ತದೆ, ಇನ್ನು ಯಾವುದೇ ರೀತಿಯ ಕಬ್ಬಿಣದ ವಸ್ತುಗಳನ್ನು ಅಕ್ಕ-ಪಕ್ಕ ಇಟ್ಟುಕೊಂಡು ನಿದ್ರೆ ಮಾಡಬಾರದು ಇದು ರಾಹು ಸೂಚನೆಯಾಗಿರುತ್ತದೆ. ಹಾಗೆ ಬೆಡ್ರೂಮಿನಲ್ಲಿ ಯಾವಾಗಲೂ ಸಹ ಒಂದು ಗಾಜಿನ ಲೋಟದಲ್ಲಿ ನಿಂಬೆಹಣ್ಣು ಹಾಕಿ ಇಡುವುದರಿಂದ ಗಂಡ ಹೆಂಡತಿ ಕಲಹಗಳು ಕಡಿಮೆಯಾಗುತ್ತದೆ, ಜೀವನದಲ್ಲಿ ನೆಮ್ಮದಿ ಎಂಬುದು ಜಾಸ್ತಿ ಇರುತ್ತದೆ. ಹಾಗೇ ನಿಮಗೆ ಅಂಗಡಿಯಲ್ಲಿ ಕೆಲವು ರೂಪಾಯಿಗಳಿಗೆ ಪಿರಮಿಡ್ ದೊರೆಯುತ್ತದೆ ಇದನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ನಿಮಗೆ ಬಂದಿರುವ ಸಂಕಷ್ಟಗಳಿಗೆ ಸಂರಕ್ಷಣೆ ನೀಡುತ್ತದೆ, ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ನಟ್ಟಿರುಳ ಕರಿಮುಗಿಲ್ಲಿ ನೀರು - ತುಂಬಿಗಳ ನಡಿವೆ ಹುಣ್ಣಿಮೆಯು ತನ್ನ ಕಣ್ಣ ತೆರೆದಿದೆ. ತಾರೆಯು ಬಾನ ಬೀದೆಗೆ ಬಂದಿದೆ. ಅತ್ತ ಹಿಡಿದ ಸೋನೆಮಳೆಯ ಶೃತಿಗೆ ಗಾಳಿಯು ಜೊತೆಗೆ ಧನಿಗೂಡಿಸಿ ಹಾಡುತ್ತಿದೆ. + ನಟ್ಟಿರುಳ ಕರಿಮುಗಿಲ್ಲಿ ನೀರು - ತುಂಬಿಗಳ ನಡಿವೆ ಹುಣ್ಣಿಮೆಯು ತನ್ನ ಕಣ್ಣ ತೆರೆದಿದೆ. ತಾರೆಯು ಬಾನ ಬೀದಿಗೆ ಬಂದಿದೆ. ಅತ್ತ ಹಿಡಿದ ಸೋನೆಮಳೆಯ ಶೃತಿಗೆ ಗಾಳಿಯು ಜೊತೆಗೆ ಧನಿಗೂಡಿಸಿ ಹಾಡುತ್ತಿದೆ. ಇದೇ ಸಮಯದಲ್ಲಿ ಪುಟ್ಟ ಮಗು ಒಂದು ತೊಟ್ಟಿಲ್ಲಿ ಅರ್ಧಕಣ್ಣು ಮುಚ್ಚಿ ಮಲಗಿದೆ. ಅದೂ ಬರಿ ಮೈಯಲ್ಲಿ. ಅದನ್ನು ನೋಡಿದ ಅರ್ಧ ಕಣ್ಣು ಮುಚ್ಚಿದ ತಾಯಿ ತನ್ನ ನಿದ್ದೆಗಣ್ಣಿನಲ್ಲಿಯೇ ತಡವರಿಸಿ ಹೊದಿಕೆಯನ್ನು ತನ್ನ ಮಗುವಿಗೆ ಮುಚ್ಚುತ್ತಾಳೆ. ಇದೇ ಸಮಯದಲ್ಲಿ ಪುಟ್ಟ ಮಗು ಒಂದು ತೊಟ್ಟಿಲ್ಲಿ ಅರ್ಧಕಣ್ಣು ಮುಚ್ಚಿ ಮಲಗಿದೆ. ಅದೂ ಬರಿ ಮೈಯಲ್ಲಿ. ಅದನ್ನು ನೋಡಿದ ಅರ್ಧ ಕಣ್ಣು ಮುಚ್ಚಿದ ತಾಯಿ ತನ್ನ ನಿದ್ದೆಗಣ್ಣಿನಲ್ಲಿಯೇ ತಡವರಿಸಿ ಹೊದಿಕೆಯನ್ನು ತನ್ನ ಮಗುವಿಗೆ ಮುಚ್ಚುತ್ತಾಳೆ.
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ(usa counter attack on India) ಎರಡೂ ವಿಭಿನ್ನ ಅಂಶಗಳಿಗೆ ಒತ್ತು ನೀಡುವುದರೊಂದಿಗೆ ಅಮೇರಿಕಾದ ಪಾಲುದಾರರಾಗಿದ್ದು, ಈ ಇಬ್ಬರೂ ನಮ್ಮ ಪಾಲುದಾರರು ಮತ್ತು ಪ್ರತಿಯೊಂದರಲ್ಲೂ ವಿಭಿನ್ನ ಅಂಶಗಳಿಗೆ ಒತ್ತು ನೀಡುತ್ತಾರೆ ಎಂದು ಜೋ ಬಿಡೆನ್‌(usa counter attack on India) ಆಡಳಿತ ಹೇಳಿಕೆ ನೀಡಿದೆ. ಸದ್ಯ ಅಮೇರಿಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಭಯೋತ್ಪಾದನೆಯ ವಿರುದ್ಧ ಹೋರಾಡಲು ಎಫ್-16 ಯುದ್ದ ವಿಮಾನಗಳನ್ನು ಪಾಕಿಸ್ತಾನಕ್ಕೆ ನೀಡಲಾಗುತ್ತಿದೆ ಎಂಬ ಅಮೇರಿಕಾದ ವಾದವನ್ನು ತೀವ್ರವಾಗಿ ಟೀಕಿಸಿದ್ದರು. https://vijayatimes.com/raid-on-pfi/ ಎಫ್-16 ಫೈಟರ್ ಜೆಟ್‌ಗಳನ್ನು ಎಲ್ಲಿ ಮತ್ತು ಯಾರ ವಿರುದ್ಧ ಬಳಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ವಿಷಯಗಳನ್ನು ಹೇಳುವ ಮೂಲಕ ನೀವು ಯಾರನ್ನೂ ಮೂರ್ಖರನ್ನಾಗಿಸುತ್ತಿಲ್ಲ” ಎಂದು ಜೈಶಂಕರ್‌ಅಮೇರಿಕಾದ ನಡೆಯನ್ನು ಟೀಕಿಸಿದ್ದರು. ಜೈಶಂಕರ್‌ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕಾದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್, “ಭಾರತ ಮತ್ತು ಪಾಕಿಸ್ತಾನ ಈ ಇಬ್ಬರೂ ನಮ್ಮ ಪಾಲುದಾರರು ಮತ್ತು ಪ್ರತಿಯೊಂದರಲ್ಲೂ ವಿಭಿನ್ನ ಅಂಶಗಳಿಗೆ ಒತ್ತು ನೀಡುತ್ತಾರೆ. https://vijayatimes.com/no-bribe-campaign/ ನಾವು ಇಬ್ಬರನ್ನೂ ಪಾಲುದಾರರಾಗಿ ನೋಡುತ್ತೇವೆ, ಏಕೆಂದರೆ ನಾವು ಅನೇಕ ಸಂದರ್ಭಗಳಲ್ಲಿ ಮೌಲ್ಯಗಳನ್ನು ಹಂಚಿಕೊಂಡಿದ್ದೇವೆ. ನಾವು ಅನೇಕ ಸಂದರ್ಭಗಳಲ್ಲಿ ಸಮಾನ ಹಿತಾಸಕ್ತಿಗಳನ್ನು ಹೊಂದಿದ್ದೇವೆ ಮತ್ತು ಭಾರತದೊಂದಿಗೆ ನಾವು ಹೊಂದಿರುವ ಸಂಬಂಧವು ತನ್ನದೇ ಆದ ನೆಲೆಯ ಮೇಲೆ ನಿಂತಿದೆ. ಅದೇ ರೀತಿ ಪಾಕಿಸ್ತಾನದೊಂದಿಗೆ ನಾವು ಹೊಂದಿರುವ ಸಂಬಂಧವು ತನ್ನದೇ ಆದ ನೆಲೆಯ ಮೇಲೆ ನಿಂತಿದೆ ” ಎಂದು ನೆಡ್ ಪ್ರೈಸ್ ಅಭಿಪ್ರಾಯಪಟ್ಟಿದ್ದಾರೆ. https://youtu.be/qA8iySF16NI ಇನ್ನು ಈ ತಿಂಗಳ ಆರಂಭದಲ್ಲಿ, ಬಿಡೆನ್ ಆಡಳಿತವು ಪಾಕಿಸ್ತಾನಕ್ಕೆ 450 ಮಿಲಿಯನ್ ಡಾಲರ್ ಮೌಲ್ಯದ ಎಫ್-16 ಫೈಟರ್ ಜೆಟ್ಗಳನ್ನು ನೀಡಲು ಅನುಮೋದನೆ ನೀಡಿದೆ. ಈ ಹಿಂದಿನ ಟ್ರಂಫ್‌ ಸರ್ಕಾರವು ಪಾಕಿಸ್ತಾನದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಬಿಡೆನ್‌ಸರ್ಕಾರ ತೆರವುಗೊಳಿಸಿದ್ದು, ಪಾಕಿಸ್ತಾನಕ್ಕೆ ಮಿಲಿಟರಿ ನೆರವು ನೀಡಲು ಮುಂದಾಗಿದೆ. ಅಮೇರಿಕಾ ಸರ್ಕಾರದ ಈ ನಿರ್ಧಾರಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. -ಮಹೇಶ್.ಪಿ.ಎಚ್ Latest News ದೇಶ-ವಿದೇಶ RBI ರೆಪೊ ದರ 0.35% ರಿಂದ 6.25% ರಷ್ಟು ಏರಿಕೆ : RBI ವಿತ್ತೀಯ ನೀತಿ ಪ್ರಕಟ ರೆಪೊ ದರ ಹಾಗೂ ರಿಸರ್ವ್ ರೆಪೊ ದರವನ್ನು ಯಥಾಸ್ಥಿತಿ ಮುಂದುವರಿಸಲು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್(Shaktikanta das) ಪಕಟಣೆ ಹೊರಡಿಸಿದ್ದಾರೆ. ರಾಜಕೀಯ ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದೇಶ-ವಿದೇಶ ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ “ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ ರಾಜಕೀಯ “ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್ ಎಂಬುದು ಜನರೇ ನೀಡಿರುವ ಬಿರುದು,
ನಮಗೆ ಕಟ್ಟಿಗೆ ಕಡಿಯುವುದಕ್ಕಿಂತ ಹೆಚ್ಚಿನದೇನೋ ಬೇಕಾಗಿರುತ್ತದೆ. ಎಲ್ಲರ ದುಡಿಮೆಯೂ ಸಂತೃಪ್ತಿಯಿಂದ ಉಂಡು ಮಲಗುವುದಕ್ಕಾಗಿಯೇ ಆಗಿದ್ದರೂ ನಾವು ಅಷ್ಟಕ್ಕೆ ತೃಪ್ತರಾಗುವುದಿಲ್ಲ. ನಮ್ಮ ದುಡಿಮೆಯ ಹೆಚ್ಚುವರಿ ಲಾಭವಾಗಿ ನಮಗೆ ಕೀರ್ತಿ ಬರಬೇಕೆಂದು ಆಸೆಪಡುತ್ತೇವೆ. ಅಷ್ಟೇ ಅಲ್ಲ, ನಮಗೆ ಕಪ್ಪೆ ಅಥವಾ ಜೀರುಂಡೆ ಪಾಠವಾಗುವುದಿಲ್ಲ. ಅವು ನಮಗೆ ಸಂತಸವನ್ನೂ ಕೊಡುವುದಿಲ್ಲ. ಕಪ್ಪೆಯ ಕುಪ್ಪಳಿಕೆಯಿಂದ ಬೋಧೆ ಪಡೆಯುವಲ್ಲಿ, ಜೀರುಂಡೆಯ ಜೀಕಾರಕ್ಕೆ ಧ್ಯಾನಸ್ಥರಾಗುವಲ್ಲಿ ನಮಗೆ ನಮ್ಮ ಅಹಂಕಾರ ಅಡ್ಡವಾಗುತ್ತದೆ ~ ಅಲಾವಿಕಾ ಒಬ್ಬ ಝೆನ್ ಸಾಧಕ. ದಿನಾಲು ಕಟ್ಟಿಗೆ ಕಡಿಯುತ್ತಿದ್ದ, ಹೊರೆ ಕಟ್ಟಿ ಮಾರಾಟ ಮಾಡುತ್ತಿದ್ದ, ಉಣ್ಣುತ್ತಿದ್ದ, ಮತ್ತು ಮಲಗುತ್ತಿದ್ದ. ಇದು ಅವನ ಜೀವನ ಶೈಲಿಯಾಗಿತ್ತು. ಒಂದು ದಿನ ಅವನಿಗೆ ಜ್ಞಾನೋದಯವಾಯಿತು. ಅದರಿಂದೇನಾಯಿತು? ಅನಂತರವೂ ಆತ ದಿನಾಲು ಕಟ್ಟಿಗೆ ಕಡಿಯುತ್ತಿದ್ದ, ಹೊರೆ ಕಟ್ಟಿ ಮಾರಾಟ ಮಾಡುತ್ತಿದ್ದ, ಉಣ್ಣುತ್ತಿದ್ದ, ಮತ್ತು ಮಲಗುತ್ತಿದ್ದ! ಇದೇ ಅವನ ಜೀವನ ಶೈಲಿಯಾಗಿ ಮುಂದುವರೆದಿತ್ತು. ಅವನ ಬದುಕೇ ಒಂದು ಪಾಠದಂತಿತ್ತು. ಅವನ ಮೌನವೇ ಬೋಧನೆಯಾಗಿತ್ತು. ಅವನ ಬಳಿ ಝೆನ್ ಕಲಿಯಲು ದೂರದೂರದಿಂದ ಆಸಕ್ತರು ಅರಸಿಕೊಂಡು ಬಂದರು. ಆತನಿಗೆ ಝೆನ್ ಗುರುವೆಂಬ ಮಾನ್ಯತೆಯೂ ದಕ್ಕಿತು. ತನ್ನ ಪಾಡಿಗೆ ಕಟ್ಟಿಗೆ ಕಡಿದು, ಮಾರಿ, ಉಂಡು ಮಲಗುತ್ತಿದ್ದವನಲ್ಲಿ ಜನರು ಅದೇನು ಕಂಡಿದ್ದರು? ಅವನಲ್ಲಿ ಅಂಥ ಯಾವ ಆಕರ್ಷಣೆ ಇತ್ತು? ವಿಷಯ ಇಷ್ಟೇ. ಆತ ಅತ್ಯಂತ ಸಹಜವಾಗಿದ್ದ. ಅವನಲ್ಲಿ ಘಟಿಸಿದ ಜ್ಞಾನೋದಯ ಕೂಡ ಅವನಿಗೆ ಸಹಜ ವಿದ್ಯಮಾನವಾಗಿತ್ತು. ಆ ಮೊದಲು ಮಾಡುತ್ತಿದ್ದ ಕೆಲಸಗಳನ್ನೇ ಆತ ಈಗ ಪ್ರಜ್ಞಾಪೂರ್ವಕವಾಗಿ, ಸಹಾನುಭೂತಿಯಿಂದ ಮಾಡತೊಡಗಿದ್ದ. ಅಲ್ಲಿ ಯಾವುದೇ ಕೃತಕತೆ, ತೋರುಗಾಣಿಕೆ ಅಥವಾ ಅಹಮಿಕೆಗೆ ಜಾಗವಿರಲಿಲ್ಲ. ಆತನ ಸಹಜತೆಯೇ ಜನಕ್ಕೆ ಮುಖ್ಯ ಆಕರ್ಷಣೆಯಾಗಿತ್ತು. ಸಾಮಾನ್ಯರಿಗೆ ಯಾವುದು ಅತ್ಯಂತ ಕಠಿಣವೋ ಅದು ಆತನಿಗೆಬಹಳ ಸುಲಭದ್ದಾಗಿತ್ತು. ನಮಗೆಲ್ಲ ಸಹಜವಾಗಿರುವುದು ಅತ್ಯಂತ ಕಷ್ಟದ ಕೆಲಸ. ನಮಗೆ ಕಟ್ಟಿಗೆ ಕಡಿದು, ಮಾರಿ, ಉಂಡು ಮಲಗಿ ಜೀವನ ಕಳೆಯುವುದು ಕಷ್ಟದ ಕೆಲಸ. ಯಾವ ಗೊಣಗಾಟವೂ ಇಲ್ಲದೆ ಕೆಲಸ ಮಾಡುವುದು ನಮ್ಮ ಅಹಂಕಾರಕ್ಕೆ ಒಗ್ಗದ ವಿಚಾರ. ಆ ಝೆನ್ ಸಾಧಕ ತನ್ನ ಸರಳ ಜೀವನ ಶೈಲಿಯನ್ನು ಆನಂದಿಸುತ್ತಿದ್ದ. ತನ್ನ ಪಾಡಿಗೆ ಹಾಡಿಕೊಳ್ಳುತ್ತಿದ್ದ. ಹುಲ್ಲಿನ ಮೇಲೆ ಜೀಂಗುಡುವ ಜೀರುಂಡೆ, ಕೊಳದೊಳಕ್ಕೆ ಧುಮುಕುವ ಕಪ್ಪೆ – ಇವುಗಳು ಕೂಡ ಅವನ ತಿಳಿವನ್ನು ಉದ್ದೀಪಿಸಬಲ್ಲವಾಗಿದ್ದವು. ನಮಗೆ ಹಾಗಲ್ಲ. ನಮಗೆ ಕಟ್ಟಿಗೆ ಕಡಿಯುವುದಕ್ಕಿಂತ ಹೆಚ್ಚಿನದೇನೋ ಬೇಕಾಗಿರುತ್ತದೆ. ಎಲ್ಲರ ದುಡಿಮೆಯೂ ಸಂತೃಪ್ತಿಯಿಂದ ಉಂಡು ಮಲಗುವುದಕ್ಕಾಗಿಯೇ ಆಗಿದ್ದರೂ ನಾವು ಅಷ್ಟಕ್ಕೆ ತೃಪ್ತರಾಗುವುದಿಲ್ಲ. ನಮ್ಮ ದುಡಿಮೆಯ ಹೆಚ್ಚುವರಿ ಲಾಭವಾಗಿ ನಮಗೆ ಕೀರ್ತಿ ಬರಬೇಕೆಂದು ಆಸೆಪಡುತ್ತೇವೆ. ಅಷ್ಟೇ ಅಲ್ಲ, ನಮಗೆ ಕಪ್ಪೆ ಅಥವಾ ಜೀರುಂಡೆ ಪಾಠವಾಗುವುದಿಲ್ಲ. ಅವು ನಮಗೆ ಸಂತಸವನ್ನೂ ಕೊಡುವುದಿಲ್ಲ. ಕಪ್ಪೆಯ ಕುಪ್ಪಳಿಕೆಯಿಂದ ಬೋಧೆ ಪಡೆಯುವಲ್ಲಿ, ಜೀರುಂಡೆಯ ಜೀಕಾರಕ್ಕೆ ಧ್ಯಾನಸ್ಥರಾಗುವಲ್ಲಿ ನಮಗೆ ನಮ್ಮ ಅಹಂಕಾರ ಅಡ್ಡವಾಗುತ್ತದೆ. ನಮಗೆ ತಿಳಿವು ದಪ್ಪದಪ್ಪನೆಯ ಗ್ರಂಥಗಳಿಂದಲೋ ವಿಖ್ಯಾತ ಧರ್ಮಬೋಧಕರಿಂದಲೋ ಬರಬೇಕೆಂದು ನಿರೀಕ್ಷಿಸುತ್ತೇವೆ. ನಮ್ಮ ಸುತ್ತಲಲ್ಲೇ ಇರುವ ಅದೆಷ್ಟೋ ಸಹಜ ಪ್ರಕ್ರಿಯೆಗಳನ್ನು ಅವಗಣಿಸುತ್ತೇವೆ. ಅವಗಣಿಸುವ ಮಾತಿರಲಿ, ಅವನ್ನು ಗಮನಿಸುವ ಗೋಜಿಗೇ ಹೋಗುವುದಿಲ್ಲ. ಈ ಎಲ್ಲದರ ನಡುವೆ ನಮಗೆ ಅದು ಹೇಗೋ ಒಂದು ಮಹತ್ತರ ಬೋಧೆಯಾಯಿತು ಎಂದಿಟ್ಟುಕೊಳ್ಳಿ. ಆಗ ನಾವು ಮಾಡುವ ಮೊದಲ ಕೆಲಸ, ಅದನ್ನು ಪ್ರಚುರಪಡಿಸುವುದು. ನಾವು ತಿಳಿದುಕೊಂಡವರೆಂದು ತೋರ್ಪಡಿಸಿಕೊಳ್ಳಲು ಹರಸಾಹಸ ಮಾಡುತ್ತೇವೆ. ಅದೆಷ್ಟು ಮಾತಾಡುತ್ತೇವೆಂದರೆ, ನಮ್ಮ ಜ್ಞಾನವೆಲ್ಲ ಶಬ್ದ ಸಂತೆಯಲ್ಲೆ ಸೋರಿಹೋಗುವಷ್ಟು. ಕೊಂಚ ಓದಿಕೊಂಡರೆ, ಕೊಂಚ ಸಂಪತ್ತು ಹೆಚ್ಚಿದರೆ, ನಮ್ಮ ಚರ್ಯೆಗಳೇ ಬದಲಾಗುತ್ತವೆ. ನಮ್ಮ ನಡೆ ನುಡಿಗಳು ಮಾತ್ರವಲ್ಲ, ನಮ್ಮ ಆಪ್ತೇಷ್ಟರೊಂದಿಗೆ ಕೂಡ ಬೇರೆಯಾಗಿ ವರ್ತಿಸತೊಡಗುತ್ತೇವೆ. ಸಹಜತೆ ನಮ್ಮಿಂದ ದೂರವಾಗುತ್ತದೆ. ಹಾಗನ್ನುವುದಕ್ಕಿಂತ, ನಾವು ಸಹಜತೆಯನ್ನು ಮೆಟ್ಟಿ ನಿಂತು, ಅದರ ಮೇಲೆ ನಮ್ಮ ಎತ್ತರದ ಅಳತೆಯನ್ನು ನೋಡಿಕೊಳ್ಳತೊಡಗುತ್ತೇವೆ. ಸಹಜತೆಯನ್ನು ಹೂತು, ಅದರ ಮೇಲೆ ಕುಳಿತು ನಮ್ಮ ಸ್ಥಾನವನ್ನು ಸಾಬೀತುಪಡಿಸಲು ಹೆಣಗಾಡುತ್ತೇವೆ. ಈ ಎಲ್ಲದರಿಂದ ಪ್ರಯೋಜನವಾದರೂ ಏನು? ಮೇಲೆ ಹೇಳಿದ ಝೆನ್ ಸಾಧಕ ಅತ್ಯಂತ ಸರಳ ಜೀವನ ನಡೆಸುತ್ತಿದ್ದ. ಸಹಜವಾಗಿದ್ದ. ಅವನಿಗೆ ಜ್ಞಾನೋದಯವಾಯಿತು. ಅನಂತರದಲ್ಲೂ ಅವನು ಹಾಗೆಯೇ ಇದ್ದ. ಅವನು ಪ್ರಚಾರಕ್ಕೆ ಇಳಿಯಲಿಲ್ಲ. ಜ್ಞಾನ ಪ್ರದರ್ಶನ ಮಾಡಲಿಲ್ಲ. ತನಗೆ ಉಂಟಾದ ಜ್ಞಾನೋದಯದ ಸಾರ ದಕ್ಕಿಸಿಕೊಳ್ಳುವುದರಲ್ಲಿ, ಅದನ್ನು ನಡೆದುಕೊಳ್ಳುವುದರಲ್ಲಿ ಆತ ವ್ಯಸ್ತನಾಗಿದ್ದ. ಹಾಗಿದ್ದರೂ ಜನ ಅವನನ್ನು ಅರಸಿಕೊಂಡು ಬಂದರು. ಇದು ಹೇಗೆಂದರೆ, ಕೋಗಿಲೆ ಯಾವುದೇ ಮೆಚ್ಚುಗೆಯ ಅಪೇಕ್ಷೆಯಿಲ್ಲದೆ ತನ್ನ ಪಾಡಿಗೆ ತಾನು ಹಾಡುತ್ತದೆ. ಅದರ ದನಿ ಕಿವಿಗೆ ಬಿದ್ದ ಕೂಡಲೆ ಜನ ಕಿವಿ ಅಗಲಿಸುತ್ತಾರೆ. ಅದು ಕಾಣುತ್ತದೇನೋ ಎಂದು ಕಣ್ಣರಳಿಸುತ್ತಾರೆ. ಅದರ ಠಾವು ಹುಡುಕಾಡುತ್ತಾರೆ. ಹೂವು ತನ್ನ ಪಾಡಿಗೆ ಬಿರಿದು, ಘಮಿಸುತ್ತದೆ. ಸಹಜವಾಗಿ ಅದರ ಘಮ ಹರಡುತ್ತದೆ. ಜನ ಅದರ ಜಾಡು ಹಿಡಿದು ಬರುತ್ತಾರೆ. ಸೌಂದರ್ಯವನ್ನೂ ಸುಗಂಧವನ್ನೂ ಒಳಗಿಳಿಸಿಕೊಳ್ಳುತ್ತಾರೆ. ಹಾಗೆಯೇ ಆ ಸಾಧಕ ಕೋಗಿಲೆಯಂತೆ, ಹೂವಿನಂತೆ ತನ್ನ ಪಾಡಿಗಿದ್ದ. ಅವನ ಸಕಾರಾತ್ಮಕ ಕಂಪನಗಳು ವಿಶ್ವಪ್ರಜ್ಞೆಯನ್ನು ಸ್ಪಂದಿಸಿ, ಜನರನ್ನು ಅವನತ್ತ ಸೆಳೆದು ತಂದವು. ಅವನೇನೂ ವಿಶೇಷ ಪ್ರಯತ್ನ ಹಾಕಲಿಲ್ಲ. ತಾನೊಬ್ಬ ಗುರುವಿದ್ದೇನೆ ಎಂದು ಜಾಹೀರಾತು ನೀಡಲಿಲ್ಲ. ಜನ ತಮ್ಮ ಪಾಡಿಗೆ ಬಂದರು. ಅವನ ಶಿಷ್ಯತ್ವ ಬಯಸಿ ಗುರು ಸ್ಥಾನದಲ್ಲಿ ಕೂರಿಸಿದರು. ಹೀಗೆ ನಮ್ಮ ಪಾಡಿಗೆ ನಾವು ಇರುವುದನ್ನು ಕಲಿತರೆ, ಸಹಜವಾಗಿ ಅರಳುವುದು ಕೂಡಾ ಸಾಧ್ಯವಾಗುತ್ತದೆ. ಮತ್ತು, ಅರಳಿದ ನಂತರ ಸಹಜವಾಗಿ ಇರುವುದು ಕೂಡಾ.
ಬೆಂಗಳೂರು: ಫೆ.7 : Dr.B.R Ambedkar Photo: ರಾಯಚೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಗಣರಾಜ್ಯೋತ್ಸವದ ದಿನದಂದು ಬಾಬಾಸಾಹೇಬ ಅಂಬೇಡ್ಕರ ಭಾವಚಿತ್ರ ಇರಿಸಲು ಅವಕಾಶ ನೀಡದ ಹಿನ್ನೆಲೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಹಲವು ಪ್ರತಿಭಟನೆಗಳು ಕೂಡ ನಡೆದು ನ್ಯಾಯಾಂಗ ತಜ್ಞರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೋರ್ಟುಗಳಲ್ಲಿ ಅಧಿಕೃತ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಇರಿಸುವ ಕುರಿತಾಗಿ ಇದ್ದ ಗೊಂದಲಕ್ಕೆ ಪರಿಹಾರ ಸಿಕ್ಕಿದೆ. high court of Karnataka ಹೈಕೋರ್ಟಿನ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಗಣರಾಜ್ಯೋತ್ಸವ ದಿನದಂದು ತಪ್ಪು ಮಾಡಿದಾಗ ಅವರ ವಿರುದ್ಧ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಬಹುದಿತ್ತು. ಇಂತಹ ವಿಷಯಗಳನ್ನು ರಸ್ತೆಗಿಳಿದು ಚರ್ಚಿಸುತ್ತಾರೆ ಅದು ನ್ಯಾಯಾಂಗದ ಘನತೆಗೆ ಕುಗ್ಗಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ನ್ಯಾಯಾಂಗದ ಪಾರಮ್ಯ ಮತ್ತು ಅದು ಹೊಂದಿರುವ ಸ್ವತಂತ್ರ ಸಂವಿಧಾನಕ್ಕೆ ಅಧಿಕಾರಗಳನ್ನು ಪಡೆದಿರುತ್ತದೆ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಒಬ್ಬ ಅಧಿಕಾರ ವ್ಯಾಪ್ತಿಯಲ್ಲಿ ಇನ್ನೊಬ್ಬರು ತಲೆಹಾಕಲು ಬರುವುದಿಲ್ಲ ಎಂದು ಹೈಕೋರ್ಟಿನ ಸಿಬಿಐ ವಕೀಲ ಪಿ ಪ್ರಸನ್ನ ಕುಮಾರ್ ಅವರು ತಿಳಿಸಿದ್ದಾರೆ. ಮೂರು ಅಂಗಗಳು ಒಂದಕ್ಕೊಂದು ಪೂರಕವಾಗಿ ನಡೆದುಕೊಳ್ಳಬೇಕು. ಅಧಿಕಾರ ವಿಂಗಡನೆಯ ತತ್ವ 1973 ರ ಸುಪ್ರೀಂಕೋರ್ಟಿನ 13 ಜನ ಪೂರ್ಣಪೀಠದ ಕೇಶವಾನಂದಭಾರತೀ ಪ್ರಕರಣದಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿರ್ಧಾರಗಳನ್ನು ಕೋರ್ಟ್ ನೇರವಾಗಿ ಅಳವಡಿಸಿಕೊಳ್ಳಲು ಬರುವುದಿಲ್ಲ. ನ್ಯಾಯಾಂಗ ತನ್ನದೇ ಆದ ಕಾರ್ಯಶೈಲಿ ಹಾಗೂ ವೈಖರಿಯನ್ನು ಹೊಂದಿರುತ್ತದೆ ಕಾರ್ಯಕ್ರಮದಲ್ಲಿ ಯಾರ ಫೋಟೋ ಬಿಡಬಾರದು ಇಡಬೇಕು ಎಂಬ ಸುತ್ತೋಲೆಯನ್ನು ಹೈಕೋರ್ಟ್ ನಿರ್ಧರಿಸುತ್ತದೆ. ಅದರಂತೆಯೇ ರಾಜ್ಯದ ನಡೆಯುತ್ತದೆ. ಈ ವಿಷಯದಲ್ಲಿ ಪೂರ್ತಿ ಕೋರ್ಟಿನ ಮೀಟಿಂಗ್ ನಲ್ಲಿ ನಿರ್ಣಯ ಅಂತಿಮವಾಗಿರುತ್ತದೆ ಎನ್ನುತ್ತಾರೆ ಹೈಕೋರ್ಟ್ ಹಿರಿಯ ವಕೀಲ ಕೆ ದಿವಾಕರ್. ಹೈಕೋರ್ಟ್ ನ ಅಧಿಸೂಚನೆ ಏನು? ಆಗಸ್ಟ್ 15 ರಂದು ಆಚರಿಸುವ ಸ್ವಾತಂತ್ರ್ಯ ದಿನ, ನವೆಂಬರ್ 26ರ ಸಂವಿಧಾನ ದಿನ ಹಾಗೂ ಜನವರಿ 26 ರ ಗಣರಾಜ್ಯೋತ್ಸವ ದಿನಗಳಂದು ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ಸೇರಿದಂತೆ ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಲು ಹೈಕೋರ್ಟ್ ರಿಜಿಸ್ಟರ್ ಜನರಲ್ ಟಿ. ಜಿ ಶಿವ ಶಂಕರೇಗೌಡ ಅಧಿಸೂಚನೆ ಹೊರಡಿಸಿದ್ದಾರೆ. ಇನ್ನು ಮುಂದೆ ಎಲ್ಲಾ ಕೋರ್ಟುಗಳಲ್ಲಿ ನಡೆಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಲು ಕ್ರಮವಹಿಸುವಂತೆ ನಿರ್ದೇಶಿಸಲಾಗಿದೆ. ಇದನ್ನೂ ಓದಿ: Ambedkar Photo: ಡಾ. ಬಿ.ಆರ್.ಅಂಬೇಡ್ಕರ್ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ: ನ್ಯಾ.ಮಲ್ಲಿಕಾರ್ಜುನ ಗೌಡ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ
Working together seems to get the best out of director Yograj Bhat and actor Ganesh. They haven’t been prolific together but all their films together have been well-made and designed to transport audience to a world of emotions. Gaalipata 2 comes nearly a decade and half after the original and had much riding on it. The template of the original is followed; three college students meet three girls they fall in love with. How these relationships change the dandies is a script that Bhat has been writing all along. If the template is the same, how does Gaalipata 2 become special or watchable? To Bhat’s credit, he comes up with saying all the familiar things in a new way. The dialogues, which is usually the high-point of his films oozes with freshness. The usual wit and humour is present in a considerable dose. But he does not overdo it this time. Usually, his films seem to have more than the quantity of dialogues required. He has managed to hold his horses and deliver only what is required here. The songs, which are another highlights of Bhat’s films contain meaningful lyrics rather than pop philosophy. So unlike his regular songs which become instant hits, these songs grow up on you. After hearing it once, you are compelled to remember the lyrics and long to listen to them again. The youthful banter, jokes, fun, irreverence, tapori characters all combine to make Gaalipata 2 a perfect recipe for a new generation of audience who may not have watched Mungaru Male and Gaalipata in theatres in the first decade of the 21st Century. This is the third decade of the Century and the words, jokes and fun are updated. What remains the same are the emotions. Technically, this is a brilliant film. The camera work of Santhosh Rai Pathaje deserves an award or two. He is so flawless in executing brilliant shots that look so simple. The editing is another department that deserves special mention. The art work in some places is amazing and you are left wondering how they did it. The canvas is really colorful and Gaalipata is best enjoyed on the big screen, for all its vibrancy. On the acting front Ganesh nails it like a pro. He is king of emotions, a real golden performance. Among the other cast, Anant Nag is his usual best and you cannot even think of another actor in his place. Forget the story, forget the relevance and forget the past films. Go to Gaalipata 2 and soak in the wet emotions, cool breeze of fun and soft kisses of snowy fun. This may not be a landmark film, but has the right amount of everything to draw all kinds of audience. Ganesh And Diganth Back With Yogaraj Bhatt If everything had gone right, then Yogaraj Bhatt's new directorial 'Galipata' should have been launched by now. But there is a major change in the film and Ganesh and Diganth have replaced actors Sharan and Rishi in this film. Director Yogaraj Bhatt himself has confirmed that Ganesh and Diganth have come on board of 'Galipata 2' and have replaced Sharan and Rishi for various reasons. Ganesh and Diganth had played main roles in 'Galipata' along with Rajesh Krishnan and will be continuing in this film also. Though Rajesh Krishnan is acting in this film, he will be seen in a cameo role and 'Lucia' Pavan will be seen in the third lead. Apart from them, Ananth Nag and Rangayana Raghu who had acted in 'Galipata' will also continue to act in this film. While, 'Galipata' was produced by Suryaprakash Rao, this film is being produced by Mahesh Danannavar. The shooting for this film will start from August. More Dhamaka Awaits Sandalwood in 2020 Kannada film industry wrapped 2019 on a high with the blockbuster Avane Srimannarayana after a series of other films did their magic at the box office for the calendar year. As we welcome 2020, Sandalwood is all set to greet some of the most anticipated ventures, which are lined up for release including Roberrt, KGF Chapter 2, Yuvarathna, Pogaru, Bhajarangi 2, Popcorn Monkey Tiger, Kotigobba 3, Ek Love Ya, Raymo, Gaalipata 2, Buddhivantha 2, amongst others. While Santhosh Anandraam returns after Raajakumara with Yuvarathna, Pawan Wadeyar's Raymo is expected to hit the theatres in 2020 and according to sources, he could even take up sequel to his most successful film - Googly 2. Real Star Upendra will also be busy at the box office in 2020, one with R Chandru Kabza and another next is his other anticipated sequel - Buddhivantha 2. Prem too returns to direction in 'Ek Love Ya' which is produced by actress Rakshita under her home banner Rakshita Film Factory which marks the debut of her brother Raanna. Tharun Sudhir too returns, and this time with Challenging Star Darshan in the lead as Robbert. Even Rudra Prayag by Bell Bottom actor Rishabh Shetty has raised a lot of expectations. Next year will also mark the return of Kichcha Sudeepa as director after a sizeable gap since he last directed Maanikya. He has announced that he will soon reveal about his next directorial. Whereas, Shivanna will continue with his run at the box office. Whereas, next big pan-India release would be KGF Chapter 2, which marks the debut of Bollywood actor Sanjay Dutt. Along with starry projects, Sandalwood has umpteen number of experimental projects helmed by new breed of filmmakers, as there are more surprises to be unveiled in the coming year. Chitraloka wishes all its readers, the film industry, KFCC, the film body, actors, technicians and most of all the audience of Kannada movies, a very happy new year. ಉದಯೋನ್ಮುಖ ಪ್ರೇಮಿಗೆ ಮೇಡಮ್ ಮೇಲೇ ಪ್ರೀತಿ.. ಯೋಗರಾಜ್ ಭಟ್ಟರು ಪ್ರೀತಿ ಮಾಡಿಸೋಕೆ ಹೊರಟರೆ ಹಾಗೇ.. ಗಣೇಶ್, ದಿಗಂತ್, ರಾಜೇಶ್ ಕೃಷ್ಣ ಅವರಿಗೆಲ್ಲ ಪ್ರೇಮ ಪಾಠ ಕಲಿಸಿದ ಲವ್ ಮೇಷ್ಟ್ರು ಭಟ್ಟರು. ಈ ಬಾರಿ ಭಟ್ಟರ ಕೈಗೆ ಸಿಕ್ಕಿರುವ ಉದಯೋನ್ಮುಖ ಪ್ರೇಮಿ ಪವನ್ ಕುಮಾರ್. ಗಾಳಿಪಟ 2 ಚಿತ್ರದ ಉದಯೋನ್ಮುಖ ಪ್ರೇಮಿಯಾಗಿ ನಟಿಸಿರುವುದು ಲೂಸಿಯಾ ಪವನ್. ಹೀರೋ ಆಗಿ ಅವರಿಗಿದು ಮೊದಲ ಸಿನಿಮಾ. ಇಲ್ಲಿ ಅವರು ಕಾಲೇಜ್ ಸ್ಟೂಡೆಂಟ್ ಆಗಿ ಲೆಕ್ಚರರ್`ಗೇ ಲೈನ್ ಹಾಕ್ತಾರೆ. ಸ್ಟೂಡೆಂಟ್ ಲವ್ ಮಾಡೋಕೆ ಕಷ್ಟವಾಗಿ ಲೆಕ್ಚರರ್ ಶರ್ಮಿಳಾ ಮಾಂಡ್ರೆ ಮನೆಯ ಬಾಗಿಲು ಕ್ಲೋಸ್ ಮಾಡ್ತಾರೆ. ಮನಸ್ಸಿನ ಬಾಗಿಲೂ ಕ್ಲೋಸ್ ಆಗಿ ಹೋಯ್ತಾ.. ಆಗಸ್ಟ್ 12ಕ್ಕೆ ಥಿಯೇಟರಿಗೆ ಹೋದರೆ ಪೂರ್ತಾ ಕಥೆಯನ್ನ ಅಲ್ಲೇ ಹೇಳ್ತಾರೆ ಯೋಗರಾಜ್ ಭಟ್ರು. ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ , ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್ ಜೋಡಿ ಜೋಡಿಯಾಗಿ ನಟಿಸಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಅಂದಹಾಗೆ ನಾಳೆ ಅಂದ್ರೆ ಜುಲೈ 31ಕ್ಕೆ ಗಾಳಿಪಟ 2 ಚಿತ್ರದ ಟ್ರೇಲರ್ ಹಾರಿಸಲಿದ್ದಾರೆ. ಎಣ್ಣೆ ಪಾಲ್ಟಿ ಮಾಡ್ತಿಲಾ.. : ಗಾಲಿಪಟ 2ನ ಮೂಲನೇ ಸಾಂಗು ಇವತ್ತು ಲಿಲೀಸು..! ಇದು ಖಂಡಿತಾ ಟೈಪಿಂಗ್ ಮಿಸ್ಟೇಕ್ ಅಲ್ಲ. ತಡವರಿಸುವಿಕೆಗೆ ದಿವ್ಯೌಷಧಿ ಸಿಗದೇ ಹುಡುಕಾಡಿದಾಗ ಡಾಕ್ಟರ ಹಿಡಿತಕ್ಕೂ ಸಿಗದೆ ಆದ ದುಷ್ಟ್ಪರಿಣಾಮವಿದು. ಅಂದಹಾಗೆ ಇವತ್ತು.. ಅಂದ್ರೆ ಆಗಸ್ಟ್ 14ನೇ ತಾರೀಕು ಸಂಜೆ 5ಕ್ಕೆ ರಿಲೀಸು. ಬರೆದಿರೋದು ಯೋಗರಾಜ್ ಭಟ್ಟರು. ಹಾಡಿರೋದು ವಿಜಯ್ ಪ್ರಕಾಶ್. ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು. ಯೋಗರಾಜ್ ಭಟ್ ಎಣ್ಣೆ ಸಾಂಗು ಎಂದರೆ.. ಕುಡುಕರು ನಮ್ಮನ್ನೂ ಸೀರಿಯಸ್ ಆಗಿ ತಗೊಳ್ಳೋವ್ರು ಇದ್ದಾರಲ್ಲ ಎಂದು ಖುಷಿಯಾಗಿ ಎರಡು ಪೆಗ್ ಹೆಚ್ಚಿಗೇ ಹಾಕ್ತಾರೆ. ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು.. ನಾವ್ ಮನೆಗ್ ಹೋಗೋದಿಲ್ಲ.. ಬಾಯಾರಿದೆ ಬೈಬೇಡಿ.. ಒಂಚೂರೇ ನಾ ಕುಡಿದೆನು.. ಗ್ಲಾಸು ಗ್ಲಾಸಿಗೆ ತಾಗೋ ಟೈಮಲಿ.. ಹಾಲು ಕುಡ್ದ ಮಕ್ಳೆ ಬದುಕಲ್ಲ.. ಹೊಡಿ ಒಂಭತ್.. ಹೀಗೆ ಎಣ್ಣೆ ಹೊಡೆಯುವವರಿಗಾಗಿಯೇ ಹಲವು ಹಾಡುಗಳಿವೆ. ಆದರೆ.. ಭಟ್ಟರ ಹಾಡುಗಳ ಕಿಕ್ಕೇ ಬೇರೆ. ಈಗ ಗಾಳಿಪಟ 2 ಚಿತ್ರದ ದೇವ್ಲೇ ದೇವ್ಲೇ ಹಾಡು ರಿಲೀಸ್ ಆಗುತ್ತಿದೆ. ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು ನಟಿಸಿರೋ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು. ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿರೋ ಗಾಳಿಪಟ 2 ಚಿತ್ರ ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‍ನಿಂದಾಗಿಯೇ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಕುದುರೆಮುಖದಲ್ಲಿ ಭಟ್ಟರ 2ನೇ ಗಾಳಿಪಟ ಗಾಳಿಪಟ ಅನ್ನೊ ಸೂಪರ್ ಡ್ಯೂಪರ್ ಹಿಟ್ ಕೊಟ್ಟಿದ್ದ ಯೋಗರಾಜ್ ಭಟ್, ಈಗ ಗಾಳಿಪಟ 2 ಮಾಡುತ್ತಿದ್ದಾರೆ. ಹೆಸರು ಬಿಟ್ಟರೆ, ಮತ್ಯಾವುದೇ ಲಿಂಕ್ ಇಲ್ಲ ಎಂದಿರುವ ಭಟ್ಟರು, ಇಲ್ಲಿಯೂ ಮೂವರೂ ಹೀರೋಗಳನ್ನೇ ಹಾಕಿಕೊಂಡಿದ್ದಾರೆ. ಗಣೇಶ್ ಮತ್ತು ವೈಭವಿ ಅಭಿನಯದ ರೊಮ್ಯಾಂಟಿಕ್ ಹಾಡಿನ ಶೂಟಿಂಗಿಗಾಗಿ ಕುದುರೆಮುಖದಲ್ಲಿರೋ ಭಟ್ಟರ ಟೀಂ, ಹಾಡನ್ನು ರಿಚ್ ಆಗಿ ಶೂಟ್ ಮಾಡುತ್ತಿದೆ. ನಾತಿಚರಾಮಿ ಖ್ಯಾತಿಯ ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2ನಲ್ಲಿ ಗಣೇಶ್ ಜೊತೆಗೆ ಪವನ್ ಕುಮಾರ್, ದಿಗಂತ್, ಶರ್ಮಿಳಾ ಮಾಂಡ್ರೆ ಮೊದಲಾದವರು ನಟಿಸುತ್ತಿದ್ದಾರೆ. ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ. ಗಣೇಶ್ ಪರಿಚಯ ಆಯ್ತಾ..? ನಕ್ರಾ? ಅತ್ರಾ? ಕಲಾವಿದರಿಗೆ ಬಹಳ ಅಪರೂಪವಾಗಿ ಒಲಿಯುವ ಕಲೆ ಅದು. ನಗಿಸುತ್ತಲೇ ಅಳಿಸುವ ಕಲೆ. ನೋಡುಗರನ್ನು ನಗಿಸುತ್ತಲೇ ಭಾವುಕರನ್ನಾಗಿಸುವ ಕಲೆ. ಅದನ್ನು ಗಣೇಶ್ ಅದ್ಭುತವಾಗಿ ಮಾಡುತ್ತಾರೆ. ಗಾಳಿಪಟ 2 ಚಿತ್ರದ ಅವರ ಪಾತ್ರ ಪರಿಚಯ ನೋಡಿದವರಿಗೆ ಮತ್ತೊಮ್ಮೆ ಗಣೇಶ್ ದರ್ಶನವಾಗಿದೆ. ನಗುವಿನೊಂದಿಗೇ ಶುರುವಾಗುತ್ತೆ ಗಣಿಯ ಪರಿಚಯ. ಕನ್ನಡಿಗ.. ಆದರೆ ಕನ್ನಡ ಬರಲ್ಲ. ಕಾಪಿ ಹೊಡೆಯೋಕೆ ಕ್ವಶ್ಚನ್ ಯಾವ್ದು.. ಆನ್ಸರ್ ಯಾವ್ದು ಎನ್ನುವುದೂ ಗೊತ್ತಿಲ್ಲದ ಪ್ರತಿಭಾವಂತ. ಮಧ್ಯದಲ್ಲೊಂದು ಯುವ ಜನಾಂಗ ರೋಮಾಂಚಿತರಾಗುವ ವಿಚಿತ್ರ ಲವ್ ಸ್ಟೋರಿ.. ನಗು ನಗಿಸುತ್ತಲೇ ಸಾಗುವ ಟೀಸರ್.. ಸನ್ನಿವಶೇವೇನೆಂದು ಗೊತ್ತಾಗದೇ ಹೋದರೂ ಗಣಿ ಅವರ ಆ ದೃಶ್ಯ ನೋಡಿದರೆ ಭಾವುಕರಾಗುವುದು ಗ್ಯಾರಂಟಿ. ಗಾಳಿಪಟ 2 ಚಿತ್ರದ ಗಣಿ ಪಾತ್ರದ ಪರಿಚಯ ಇದು. ರಿಯಲ್ ಸ್ಟಾರ್ ಉಪೇಂದ್ರ ಗಣಿ ಪಾತ್ರದ ಪರಿಚಯದ ಟೀಸರ್ ರಿಲೀಸ್ ಮಾಡಿದ್ದಾರೆ. ಜುಲೈ 31ಕ್ಕೆ ಟ್ರೇಲರ್ ರಿಲೀಸ್ ಮಾಡಿ ಆಗಸ್ಟ್ 12ಕ್ಕೆಲ್ಲ ಸಿನಿಮಾ ತೆರೆ ಮೇಲೆ ತರೋದು ಗಾಳಿಪಟ 2 ಚಿತ್ರದ ಪ್ಲಾನ್. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಗಣೇಶ್`ಗೆ ಕನ್ನಡ ಹೇಳಿಕೊಡ್ತಾರಾ ಕನ್ನಡ ವಿದ್ಯಾರ್ಥಿನಿ ವೈಭವಿ..? ಗಾಳಿಪಟದಲ್ಲೂ ಅಷ್ಟೆ, ಗಣಿ ಪಾತ್ರಕ್ಕೆ ಕನ್ನಡ ಬರ್ತಾ ಇರಲ್ಲ. ಆದರೆ, ಟೀಚರ್ ಡೈಸಿ ಬೋಪಣ್ಣ ಮೇಲೆ ಪ್ರೀತಿ ಹುಟ್ಟುತ್ತೆ. ನನಗೆ ಕನ್ನಡ ಬರದೇ ಇರೋದಕ್ಕೆ ಕಾರಣ ನಾನಲ್ಲ, ನನ್ನ ಅಪ್ಪ ಎನ್ನುವ ನಾಯಕ ಕಷ್ಟಪಟ್ಟು ಕನ್ನಡ ಕಲಿತು ನಾಯಕಿಯ ಹೃದಯ ಗೆಲ್ತಾನೆ. ಇಲ್ಲಿಯೂ ಗಣಿ ಸ್ಟೂಡೆಂಟು. ಅಂದಹಾಗೆ ಗಣಿಯ ಎದುರು ಜೋಡಿಯಾಗಿರೋದು ವೈಭವಿ ಶಾಂಡಿಲ್ಯ. ಚಿತ್ರದಲ್ಲಿ ವೈಭವಿಯವರದ್ದು ಕನ್ನಡವನ್ನು ಪ್ರೀತಿಸುವ ವಿದ್ಯಾರ್ಥಿನಿಯ ಪಾತ್ರ. ಶ್ವೇತಾ ಅನ್ನೋದು ವೈಭವಿಯ ಹೆಸರು. ಭಾಷೆಯನ್ನು ಪ್ರೀತಿಸುವ, ಆರಾಧಿಸುವ ವ್ಯಕ್ತಿತ್ವ ಶ್ವೇತಾಳದ್ದು. ಸಿನಿಮಾದಲ್ಲಿ ಕನ್ನಡವನ್ನು ಪ್ರೀತಿಸುವ ಹುಡುಗಿಯ ಪಾತ್ರ ಮಾಡಿರುವ ವೈಭವಿಗೆ ರಿಯಲ್ ಲೈಫಲ್ಲಿ ಕನ್ನಡ ಬರಲ್ಲ. ಏಕೆಂದರೆ ಮೂಲ ಮುಂಬೈ. ನನಗೆ ಕನ್ನಡ ಬರಲ್ಲ. ಆದರೆ ನಾನು ಮಾಡುವ ಚಿತ್ರ ಮತ್ತು ಪಾತ್ರದ ಕುರಿತು ತಿಳಿದುಕೊಳ್ಳೋದು ನನ್ನ ಆದ್ಯತೆಯಾಗಿತ್ತು. ಅದಕ್ಕಾಗಿಯೇ ಗಾಳಿಪಟ ಚಿತ್ರವನ್ನು ನೋಡಿದೆ. ಒಂದ್ಸಲ ಸಬ್ ಟೈಟಲ್ ಜೊತೆ ನೋಡಿ, ಇನ್ನೊಂದ್ಸಲ ಸಬ್ ಟೈಟಲ್ ಇಲ್ಲದೆ ನೋಡಿದೆ. ಚಿತ್ರ ಇಷ್ಟವಾಯಿತು. ಯೋಗರಾಜ್ ಭಟ್ ಅವರ ವರ್ಕಿಂಗ್ ಸ್ಟೈಲ್ ಕೂಡಾ ಗೊತ್ತಾಯ್ತು ಎಂದಿದ್ದಾರೆ ವೈಭವಿ. ಯೋಗರಾಜ್ ಭಟ್ ಅವರ ಬಳಿ ಸೀನ್ ಮತ್ತು ಡೈಲಾಗ್ ಮೊದಲೇ ತೆಗೆದುಕೊಂಡು ಸಂಪೂರ್ಣ ಸಿದ್ಧವಾಗಿಯೇ ಸೆಟ್‍ಗೆ ಹೋಗುತ್ತಿದೆ. ಅವರು ಬರೆಯುವ ಒಂದೊಂದು ಸಾಲೂ ಮುತ್ತು ಪೋಣಿಸಿದಂತೆ. ಹೀಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ನನ್ನ ಬೆಸ್ಟ್ ಕೊಟ್ಟಿದ್ದೇನೆ ಎನ್ನುತ್ತಾರೆ ವೈಭವಿ. ಗಣೇಶ್ ಜೊತೆ ನಟಿಸಿದ್ದು ಒಂಥರಾ ಸುಂದರ ಅನುಭವ. ಈ ಚಿತ್ರ ನನಗೆ ಖಂಡಿತಾ ಬ್ರೇಕ್ ಕೊಡಲಿದೆ ಎನ್ನುವುದು ವೈಭವಿ ಅವರ ವಿಶ್ವಾಸ. ಗಾಳಿಪಟ 2ಗೆ ಕುಟುಂಬ ಸಮೇತ ಪ್ರಮಾಣ ಪತ್ರ ಯೋಗರಾಜ್ ಭಟ್ ನಿರ್ದೇಶನದ ಇನ್ನೇನು ರಿಲೀಸ್ ಆಗಬೇಕಿರುವ ಚಿತ್ರ ಗಾಳಿಪಟ 2. ಮತ್ತೊಮ್ಮೆ ಗಣೇಶ್, ದಿಗಂತ್ ಜೊತೆಗೂಡಿ ನಿರ್ದೇಶಿಸಿರುವ ಸಿನಿಮಾ. ಲೂಸಿಯಾ ಪವನ್‍ರನ್ನು ಈ ಚಿತ್ರದಿಂದ ಹೀರೋ ಮಾಡುತ್ತಿರೋ ಭಟ್ಟರ ಜೊತೆಗೆ ಗಾಳಿಪಟ ಹಾರಿಸೋಕೆ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಇದ್ದಾರೆ. ಇವರೆಲ್ಲರಿಗೂ ಸೀನಿಯರ್ ಗುರುವಾಗಿ ಅನಂತ್ ನಾಗ್ ಇದ್ದಾರೆ. ಈಗ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದ್ದು ಯು ಸರ್ಟಿಫಿಕೇಟ್ ಪಡೆದುಕೊಂಡಿದೆ. ಇದು ಹೊಸದೇನಲ್ಲ. ವಿಚಿತ್ರವೂ ಅಲ್ಲ. ಭಟ್ಟರ ಸಿನಿಮಾಗಳು ಸಕುಟುಂಬ ಸಮೇತರಾಗಿ ನೋಡುವಂತೆಯೇ ಇರುತ್ತವೆ. ದ್ವಂದ್ವಾರ್ಥ ಇರಲ್ಲ. ಅಶ್ಲೀಲತೆಯೂ ಇರಲ್ಲ. ಎಂದಿನಂತೆ ತಮಾಷೆಯಾಗಿಯೇ ಸೀರಿಯಸ್ ಕಥೆ ಹೇಳುವ ಭಟ್ಟರು ಸಿನಿಮಾ ಯಾವಾಗ ರಿಲೀಸ್ ಮಾಡ್ತಾರೆ? ಅದನ್ನು ನಿರ್ಮಾಪಕ ರಮೇಶ್ ರೆಡ್ಡಿ ಮಾತ್ರ ಹೇಳಬೇಕು. ಗಾಳಿಪಟ 2ಗೆ ಕುಂಭಳಕಾಯಿ ಯೋಗರಾಜ್ ಭಟ್, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ ಗಾಳಿಪಟ 2. ಕೊರೊನಾ ಕಾರಣದಿಂದಾಗಿ ಚಿತ್ರೀಕರಣಕ್ಕೇ ಸುದೀರ್ಘ ಸಮಯ ತೆಗೆದುಕೊಂಡಿದ್ದ ಚಿತ್ರವೀಗ ಶೂಟಿಂಗ್ ಮುಗಿಸಿ ಕುಂಭಳಕಾಯಿ ಒಡೆದಿದೆ. ಡೈರೆಕ್ಟರ್ ಲೂಸಿಯಾ ಪವನ್ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ,ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ನಾಯಕಿಯರು. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಗಾಳಿಪಟ 2 ಚಿತ್ರ 2022ರ ಆರಂಭದಲ್ಲಿ ಬಿಡುಗಡೆಯಾಗುವ ಎಲ್ಲ ಸೂಚನೆಗಳೂ ಇವೆ. ಗಾಳಿಪಟ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್ ಕನ್ನಡ ಸಿನಿಮಾಗಳಿಗೆ ಈಗ ಇಡೀ ವಿಶ್ವದಾದ್ಯಂತ ದೊಡ್ಡ ಮಾರ್ಕೆಟ್ ಸೃಷ್ಟಿಯಾಗಿದೆ. ಹೀಗಾಗಿಯೇ ಗಣೇರ್ಶ ಮತ್ತು ಯೋಗರಾಜ್ ಭಟ್ ಜೋಡಿಯ ಗಾಳಿಪಟ 2 ಚಿತ್ರ ಆಸ್ಟ್ರೇಲಿಯಾ, ಅಮೆಇರಕ ಸೇರಿದಂತೆ ವಿಶ್ವದ ಹಲವೆಡೆ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಬುಕ್ಮೈ ಶೋನಲ್ಲೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಅದೂ ಜೋರಾಗಿಯೇ ಇದೆ. ಭಟ್ಟರು ಮತ್ತು ಗಣಿ ಜೋಡಿ ಮತ್ತೊಮ್ಮೆ ದಾಖಲೆ ಬರೆಯೋಕೆ ಸಿದ್ಧವಾಗಿದೆ. ಹೀಗಾಗಿಯೇ ಚಿತ್ರಕ್ಕೆ ಮಾರ್ನಿಂಗ್ ಶೋ 6 ಗಂಟೆಗೇ ಶುರು ಮಾಡಲು ಸಿದ್ಧತೆಯಾಗುತ್ತಿದೆ. ಗಣೇಶ್ & ಭಟ್ಟರ ಕಾಂಬಿನೇಷನ್ ಜೊತೆ ಶರ್ಮಿಳಾ ಮಾಂಡ್ರೆ-ಪವನ್, ದಿಗಂತ್-ಸಂಯುಕ್ತಾ ಮೆನನ್ ಜೋಡಿಯೂ ಇದೆ. ಗಾಳಿಪಟ ಬಂದಾಗ ಗಣೇಶ್ ಅವರಿಗೆ ಒಂದು ಕೋಟಿ ಸಂಭಾವನೆ ಕೊಡಲಾಗಿತ್ತು.ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ದಾಖಲೆ ಇವತ್ತಿಗೂ ಗಣೇಶ್ ಹೆಸರಲ್ಲೆ ಇದೆ. ಆ ಗಾಳಿಪಟ 175 ದಿನ ಓಡಿತ್ತು. ಈಗ ಈ ಗಾಳಿಪಟ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆಯೋಕೆ ಸಿದ್ಧವಾಗಿ ನಿಂತಿದೆ. ಆಗಸ್ಟ್ 12ರಂದು ವಿಶ್ವದೆಲ್ಲೆಡೆ ಗಾಳಿಪಟ 2 ಹಾರಲಿದೆ. ಒಂದು ಕ್ಯೂಟ್ ಲವ್ ಸ್ಟೋರಿಯಂತೂ ಪಕ್ಕಾ. ಜೊತೆಗೆ ಸ್ನೇಹ ಸಂದೇಶವೂ ಇರಲಿದೆ. ಭಟ್ಟರ ಜೊತೆ ಈ ಬಾರಿ ಸಂಗೀತದ ಮೋಡಿ ಮಾಡಿರುವುದು ಅರ್ಜುನ್ ಜನ್ಯಾ. ಗಾಳಿಪಟ ಹಾರೋದು ನೋಡೋಕೆ ರೆಡಿಯಾಗಿ.. ಟೀಚರ್ ಸ್ಟೂಡೆಂಟ್ ಲವ್ ಸ್ಟೋರಿ ಮಿಸ್ಟರಿ ಏನು? ಗಾಳಿಪಟದಲ್ಲಿ ಡೈಸಿ ಬೋಪಣ್ಣ ಟೀಚರ್. ಗಣೇಶ್ ಸ್ಟೂಡೆಂಟ್ ಅಲ್ಲ. ಅಲ್ಲಿ ಅದೊಂಥ....ರಾ ಲವ್ ಸ್ಟೋರಿಯಿತ್ತು. ಇಲ್ಲಿ ಪವನ್ ಸ್ಟೂಡೆಂಟ್. ಶರ್ಮಿಳಾ ಮಾಂಡ್ರೆ ಟೀಚರ್. ಇದು ಇನ್ನೊಂದ್‍ತರಾ ಲವ್ ಸ್ಟೋರಿ... ಇದು ಭಟ್ಟರ ಗಾಳಿಪಟ 2. ಟೀಚರ್ ಹೌದು. ಹಾಗಂತ ತುಂಬಾ ವಯಸ್ಸಾದ ಟೀಚರ್ ಅಲ್ಲ. ಹಾಗಂತ ಇದು ಕಂಪ್ಲೀಟ್ ಸ್ಟೂಡೆಂಟ್ ಟೀಚರ್ ಲವ್ ಸ್ಟೋರಿಯೂ ಅಲ್ಲ. ಪವನ್ ಕುಮಾರ್ ಪಾಯಿಂಟ್ ಆಫ್ ವ್ಯೂನಿಂದ ಲವ್ ಶುರುವಾಗುತ್ತೆ. ಶಾಲೆ, ಕಾಲೇಜುಗಳಲ್ಲಿ ಪ್ರತಿಯೊಬ್ಬರಿಗೂ ಟೀಚರ್ ಮೇಲೆ ಕ್ರಷ್ ಇರುತ್ತದೆ. ಅದನ್ನೇ ಯೋಗರಾಜ್ ಭಟ್ರು ತೆರೆ ಮೇಲೆ ಲವಲವಿಕೆಯಿಂದ ತಂದಿದ್ದಾರೆ ಎಂದಿರೋದು ಶರ್ಮಿಳಾ ಮಾಂಡ್ರೆ. ಜೊತೆಗೆ ಗಾಳಿಪಟದಲ್ಲಿ ಶರ್ಮಿಳಾ ಮಾಡಿರೋ ಫಿಶ್ ಡೈ ಸಖತ್ತಾಗಿ ಕ್ಲಿಕ್ ಆಗಿದೆ. ಗಾಳಿಪಟಕ್ಕೂ ನಾನೇ ಹೀರೋಯಿನ್ ಆಗಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಮಿಸ್ ಆಗಿತ್ತು. ಈಗ ಮತ್ತೊಮ್ಮೆ ಗಾಳಿಪಟ 2ನಲ್ಲಿ ಹೀರೋಯಿನ್. ಅದೇ ಖುಷಿ. ನನಗೂ ತೆರೆ ಮೇಲೆ ಬಂದು ತುಂಬಾ ವರ್ಷಗಳಾಗಿವೆ. ಹೀಗಾಗಿ ನನಗೂ ಕ್ಯೂರಿಯಾಸಿಟಿ ಇದೆ ಎಂದಿದ್ದಾರೆ ಶರ್ಮಿಳಾ ಮಾಂಡ್ರೆ. ಗಾಳಿಪಟ 2 ಇದೇ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಬೇರೆಯದೇ ಕ್ರೇಜ್ ಸೃಷ್ಟಿಸಿದೆ. ದೇವ್ಲೇ ದೇವ್ಲೇ ಹಾಡಿಗೆ ಥ್ರಿಲ್ಲಾದ ಫ್ಯಾನ್ಸ್ ಹೊಲ್ಟೋಗಿರೋ ಹುಡ್ಗೀರೆಲ್ಲ ಹಂಗೇ ವಾಪಸ್ ಬಂದವ್ರಲ್ಲ.. ಪ್ರೀತಿಸ್ಬೇಕಾ... ಪ್ರೀತಿಸ್ಬಾರ್ದಾ ಕರೆಕ್ಟಾಗಿ ಹೇಳು ದೇವ್ಲೇ .. ಮಕಾಡೆ ಮಲ್ಲಿಕ್ಕಂಡ್ರೆ ತುಕಾಲಿ ಕನಸುಗಳು.. ಅಂಗಾತ ಮಲ್ಲಿಕ್ಕಂಡ್ರೆ ಫ್ಲಾಷ್ ಬ್ಯಾಕೆಲ್ಲ ಬೆಂಕಿ ದೇವ್ಲೇ.. ಗಟ ಗಟ ಬೀರು.. ಕುಡಿದರೆ ನೀರು.. ನಾವು ಎಣ್ಣೇ ಬಿಟ್ರೂ ಎಣ್ಣೆ ನಮ್ಮನ್ ಬಿಡ್ತಾ ಇಲ್ಲ.. ಭಟ್ಟರ ಫಿಲಾಸಫಿಯನ್ನು ಎಣ್ಣೆಯೊಂದಿಗೆ ಬೆರೆಸಿ ಕ್ಲಾಸಿಕ್ ಎಣ್ಣೆ ಸಾಂಗ್ ಕೊಟ್ಟಿದ್ದಾರೆ ಭಟ್ಟರು. ಭಟ್ಟರ ಸಾಹಿತ್ಯಕ್ಕೆ ಅಷ್ಟೇ ಖಡಕ್ಕಾಗಿ.. ಫುಲ್ ಟೈಟಾಗಿ ಹಾಡಿರೋದು ವಿಜಯ್ ಪ್ರಕಾಶ್. ಅರ್ಜುನ್ ಜನ್ಯ ಮ್ಯೂಸಿಕ್ಕಿಗೆ ಗಣೇಶ್-ದಿಗಂತ್-ಪವನ್ ಜೋಡಿ ಕುಣಿದಾಡಿದೆ. ಭಟ್ಟರ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ಇದ್ದರೆ ಸಾಕು. ಹಾಗೆಯೇ ಕಿಕ್ಕೇರಿಸುತ್ತೆ. ಎಣ್ಣೆ ಹೊಡೀಬೇಕಿಲ್ಲ ಅನ್ನೋದು ಗಣೇಶ್ ಕಾಂಪ್ಲಿಮೆಂಟು. ಈ ಮೊದಲಿನ ಎಣ್ಣೆ ಸಾಂಗುಗಳಿಗಿಂತ ಈ ಹಾಡು ಸ್ವಲ್ಪ ಡಿಫರೆಂಟ್ ಎನ್ನಿಸೋದು ರ ಜಾಗದಲ್ಲಿ ಲ ಸೇರಿಸಿರೋದು. ಅದನ್ನು ಸೇರಿಸಿದ ಮೇಲೆ ಹಾಡಿಗೆ ಬೇರೆಯದ್ದೇ ಖದರ್ ಬಂತು ಅಂತಾರೆ ಭಟ್ಟರು. ಪಾತ್ರಕ್ಕೊಂದು ಟೀಸರ್..? ಗಣಿ ಕಥೆ ನೋಡಿ.. ಮಿಕ್ಕಿದ್ದು ಆಮೇಲೆ.. ಯೋಗರಾಜ್ ಭಟ್ ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತನಗಳಿಗೆ ನಾಂದಿ ಹಾಡಿದವರು. ಭಟ್ಟರು ಮತ್ತು ಗಣೇಶ್ ಇಬ್ಬರದ್ದೂ ಸೂಪರ್ ಹಿಟ್ ಕಾಂಬಿನೇಷನ್. ಈ ಜೋಡಿ 4ನೇ ಬಾರಿಗೆ ಒಂದಾಗಿರುವ ಚಿತ್ರವೇ ಗಾಳಿಪಟ 2. ಈ ಚಿತ್ರದ ಹಾಡುಗಳು ಈಗಾಗಲೇ ಗುಂಗು ಹಿಡಿಸುತ್ತಿವೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಪ್ರಚಾರವನ್ನೂ ಜೋರಾಗಿಯೇ ಇಟ್ಟುಕೊಂಡಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಇವತ್ತು ಅಂದ್ರೆ ಜುಲೈ 26ನೇ ತಾರೀಕು ಸಂಜೆ 5 ಗಂಟೆ 2 ನಿಮಿಷಕ್ಕೆ ಗಾಳಿಪಟ 2 ಚಿತ್ರದ ಮೊದಲ ಟೀಸರ್ ಹೊರಬೀಳಲಿದೆ. ಅದರಲ್ಲಿ ಗಣೇಶ್ ಪಾತ್ರದ ಕಥೆ ಇರಲಿದೆಯಂತೆ. ಅದನ್ನ ರಿಲೀಸ್ ಮಾಡೋದು ಉಪ್ಪಿ. ನಾನಾಡದ ಮಾತೆಲ್ಲವ ಕದ್ದಾಲಿಸು.. ದೇವ್ಲೇ ದೇವ್ಲೇ.. ನೀನು ಬಗೆಹರಿಯದ ಹಾಡು.. ಹಾಗೂ ಎಕ್ಸಾಂ ಸಾಂಗ್‍ಗಳು ಹಿಟ್ ಆಗಿವೆ. ಈಗ ಮೊದಲ ಟೀಸರ್ ಬರಲಿದೆ. ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಸಂಯುಕ್ತಾ ಮೆನನ್, ಪವನ್, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್, ಬುಲೆಟ್ ಪ್ರಕಾಶ್ ಸೇರಿದಂತೆ ಬೃಹತ್ ತಾರಾಗಣದ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು. ಪ್ರಾಯಶಃ.. ಇಂತ ಹಾಡು ಬಂದು ವರ್ಷಗಳಾಗಿರಬಹುದು.. ನಾನು ಬದುಕಿರಬಹುದು.. ಪ್ರಾಯಶಃ ಇಲ್ಲ ಕನಸಿರಬಹುದಿದು.. ಪ್ರಾಯಶಃ ಇಲ್ಲ ಸರಿ ಇರಬಹುದು. ಭಾಗಶಃ ಇಲ್ಲ ಸೆರೆ ಇರಬಹುದಿದು. ಮೂಲತಃ ಜೀವ ವಿಲವಿಲ ಎನ್ನುತಲೇ ಒಲವನು ಹುಡುಕುತಿದೆ.. ಪ್ರಾಯಶಃ.. ಹಾಡಿನ ಸಾಹಿತ್ಯ ಕೇಳಿದವರಿಗೆ ಇದು ಜಯಂತ ಕಾಯ್ಕಿಣಿಯವರದ್ದೇನೋ ಅನ್ನಿಸಿದರೂ.. ಅದು ಸುಳ್ಳು. ಸಾಹಿತ್ಯ ಯೋಗರಾಜ್ ಭಟ್ಟರದು. ಇತ್ತೀಚೆಗೆ ಇಂತಹ ಮಾಧುರ್ಯದ ಗೀತೆಗಳನ್ನು ಬರೆಯದೆ ಸ್ವಲ್ಪ ದೂರವೇ ಉಳಿದಿದ್ದ ಕವಿ ಯೋಗರಾಜ್ ಭಟ್ ಮತ್ತೊಮ್ಮೆ ಬಂದಿದ್ದಾರೆ. ಪ್ರಾಯಶಃ.. ಗಾಳಿಪಟ 2 ಚಿತ್ರದ ಹಾಡು ರಿಲೀಸ್ ಮಾಡಿದ ಕಿಚ್ಚ ಸುದೀಪ್ ಇಂತಹ ಹಾಡನ್ನು ಕೇಳದೆ ಯಾವುದೋ ಕಾಲವಾಗಿತ್ತು ಎಂದ ಮಾತಿನಲ್ಲಿ ಪ್ರಾಯಶಃ ಅತಿಶಯೋಕ್ತಿ ಇರಲಿಲ್ಲ. ಭಟ್ಟರ ಭಾವತೀವ್ರತೆಯ ಪದಗಳಿಗೆ ಪ್ರಾಯಶಃ ಅದ್ಭುತ ಸಂಗೀತ ಕೊಟ್ಟಿರೋದು ಅರ್ಜುನ್ ಜನ್ಯ ಅವರಾದರೆ.. ಪ್ರಾಯಶಃ ಅಷ್ಟೇ ತೀವ್ರತೆಯಿಂದ ಹಾಡಿರೋದು ಸೋನು ನಿಗಮ್. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ ಗಾಳಿಪಟ 2, ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್-ಶರ್ಮಿಳಾ ಮಾಂಡ್ರೆ ಜೋಡಿಯಾಗಿರೋ ಚಿತ್ರದಲ್ಲಿ ಚೆಂದದ ಪ್ರೇಮಕಥೆಯೊಂದು ಕೈ ಬೀಸಿ ಕರೆಯುತ್ತಿದೆ. ಫಸ್ಟ್ ಡೇ : 20 ಕೋಟಿ ಗಾಳಿಪಟ ಹಾರಿಸಿದ ಭಟ್-ಗಣಿ ಜೋಡಿ ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿ ಎಂದ ಕೂಡಲೇ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಬಿಡುಗಡೆಯಾದ ಹಾಡುಗಳು, ಟ್ರೇಲರ್ ಹೊಸ ಲೆವೆಲ್ಲಿನಲ್ಲಿದ್ದವು. ಆ ನಿರೀಕ್ಷೆಗೆ ತಕ್ಕಂತೆಯೇ ಭಟ್ ಮತ್ತು ಗಣಿ ಜೋಡಿ ಗೆಲುವಿನ ನಗು ಬೀರಿದೆ. ಮೊದಲ ದಿನದ ಕಲೆಕ್ಷನ್ 20 ಕೋಟಿಯ ಗಡಿ ದಾಟಿದೆ. ಗಾಳಿಪಟ 2 ಮಲ್ಟಿಪ್ಲೆಕ್ಸ್‍ಗಳಲ್ಲಿ 250ಕ್ಕೂ ಹೆಚ್ಚು ಶೋ ಕಂಡರೆ, 150 ಸಿಂಗಲ್ ಸ್ಕ್ರೀನ್‍ಗಳಲ್ಲಿ 600+ ಶೋ ಪ್ರದರ್ಶನಗೊಂಡಿದೆ. ಎಲ್ಲ ಶೋಗಳೂ ಹೌಸ್‍ಫುಲ್ ಅನ್ನೋದು ರಮೇಶ್ ರೆಡ್ಡಿಯವರ ಖುಷಿಗೆ ಕಾರಣ. ಹೊರರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಶೋಗಳಿದ್ದವರು. ವಿದೇಶಗಳಲ್ಲಿ 50+ ಶೋಗಳಿದ್ದವು. ಎಲ್ಲೆಡೆ ಚಿತ್ರಮಂದಿರ ತುಂಬಿದೆ ಸಂದೇಶಗಳು ಬಂದಿವೆ. ಒಂದು ಲೆಕ್ಕಾಚಾರದ ಪ್ರಕಾರ ಮೊದಲ ದಿನದ ಕಲೆಕ್ಷನ್ ಹೆಚ್ಚೂ ಕಡಿಮೆ 20 ಕೋಟಿ ಎನ್ನಲಾಗಿದೆ. ಗಾಳಿಪಟದ ಜೊತೆ ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ.. ಆ ಎರಡೂ ಚಿತ್ರಗಳ ದೊಡ್ಡ ಮಾರುಕಟ್ಟೆಯನ್ನೂ ಮೀರಿ ಗಾಳಿಪಟ ಕಲೆಕ್ಷನ್ ಮಾಡಿದೆ. ಇದು ಇಡೀ ಗಾಳಿಪಟ 2 ತಂಡದ ಗೆಲುವು. ನನ್ನ ಮತ್ತು ಭಟ್ಟರ ಕಾಂಬಿನೇಷನ್ ಗೆಲ್ಲಬೇಕು ಎನ್ನುವ ಕನಸನ್ನು ಪ್ರೇಕ್ಷಕರು ಎತ್ತಿ ಹಿಡಿದಿದ್ದಾರೆ. ನಮ್ಮ ಶ್ರಮಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ ಗಣೇಶ್. ಫಾರಿನ್ನಲ್ಲೂ ಗಾಳಿಪಟ ಹವಾ ಭಲೇ ಜೋರು ಗೋಲ್ಡನ್ ಸ್ಟಾರ್ ಗಣೇಶ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ವಿದೇಶದಲ್ಲಿ ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡ ಮೊದಲ ಕನ್ನಡದ ನಟರೂ ಅವರೇ. ಈಗ ಗಾಳಿಪಟ 2 ಕೂಡಾ ಅದೇ ಹಾದಿಯಲ್ಲಿದೆ. ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗಿದ್ದ ಗಾಳಿಪಟ 2 ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಥಿಯೇಟರುಗಳು ತುಂಬಿ ತುಳುಕುತ್ತಿವೆ. ಪ್ರೇಕ್ಷಕರಿಗೆ ನಗು ಮತ್ತು ಅಳು ಎರಡನ್ನೂ ಕೈತುಂಬಾ ನೀಡಿ ಭಾವುಕರನ್ನಾಗಿಸಿ ಕಳಿಸುತ್ತಿದೆ ಗಾಳಿಪಟ. ಸ್ನೇಹ-ಪ್ರೀತಿಗಳ ನಡುವಿನ ಕಥೆಯಲ್ಲಿ ಕನ್ನಡದ ಕಥೆಯೂ ಇರುವುದು ಪ್ರೇಕ್ಷಕರಿಗೆ ಖುಷಿಯೋ ಖುಷಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಚಿತ್ರ ನೋಡಿದೆ ಎಂದು ಹೇಳಿಕೊಳ್ಳೋದು ಹೆಮ್ಮೆಯಾಗಿದೆ. ಇದೆಲ್ಲದರ ಜೊತೆ ಗಣೇಶ್ ಅವರ ವಿದೇಶಿ ಮಾರುಕಟ್ಟೆ ವಿಸ್ತರಿಸಿರೋದು. ವಿದೇಶಗಳಲ್ಲಿ 150ಕ್ಕೂ ಹೆಚ್ಚು ಕಡೆ ರಿಲೀಸ್ ಮಾಡಿದ್ದು ಈಗ ಮತ್ತಷ್ಟು ಶೋಗಳ ಸಂಖ್ಯೆ ಸೇರ್ಪಡೆಗೊಳ್ಳುತ್ತಿದೆ. ಕಲೆಕ್ಷನ್ ಕೂಡಾ ನಿರೀಕ್ಷೆಗಿಂತ ಹೆಚ್ಚಾಗಿದೆ. ಕಲೆಕ್ಷನ್ ಖುಷಿ ಕೊಟ್ಟಿದೆ. ಈ ಹಿಂದೆ ನನ್ನ ಚಿತ್ರಗಳು ಸೋತಿದ್ದವು. ಆದರೆ ಗಾಳಿಪಟ 2 ಆ ಎಲ್ಲ ಸೋಲುಗಳನ್ನೂ ಮರೆಯುವಂತಾ ಗೆಲುವು ಕೊಟ್ಟಿದೆ. ಗೆದ್ದಿದ್ದೇನೆ.ಲಾಭ ಎಷ್ಟು ಅನ್ನೋದನ್ನ ಮಾಕ್ರ್ಸ್‍ಕಾರ್ಡ್ ಬಂದ ಮೇಲೆ ಹೇಳುತ್ತೇನೆ ಎಂದಿದ್ದಾರೆ ರಮೇಶ್ ರೆಡ್ಡಿ. ಚಿತ್ರದ ಗೆಲುವನ್ನು ಯೋಗರಾಜ್ ಭಟ್ ಮತ್ತು ರಮೇಶ್ ರೆಡ್ಡಿಗೆ ನೀಡಿದ್ದಾರೆ ಗಣೇಶ್. ಗಣೇಶ್-ವೈಭವಿ ಶಾಂಡಿಲ್ಯ, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ, ದಿಗಂತ್-ಸಂಯುಕ್ತಾ ಮೆನನ್ ಜೋಡಿಯ ಜೊತೆ ಅನಂತನಾಗ್ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಗಾಳಿಪಟ 2. ಹೀರೋಯಿನ್ ಯಕ್ಷಗಾನದ ಗಾಳಿಪಟ 2 ಗಾಳಿಪಟ 2 ಚಿತ್ರದಲ್ಲಿ ಡಿಫರೆಂಟ್ ಡಿಫರೆಂಟ್ ಲವ್ ಸ್ಟೋರಿಗಳಿವೆ ಅನ್ನೊದನ್ನು ಭಟ್ಟರು ಹೇಳಿದ್ದರು. ಅಲ್ಲೊಂದು ಯಕ್ಷಗಾನ ಲವ್ ಸ್ಟೋರಿ ಇದೆ ಅನ್ನೋ ಸುಳಿವು ಈಗ ಬರ್ತಾ ಇದೆ. ಪಂಚತಂತ್ರದ ಶೃಂಗಾರದ ಹೊಂಗೆಮರದ ಹೂವು ಸೋನಲ್, ಈಗ ಯಕ್ಷಗಾನ ಕಲಿಯೋಕೆ ಹೊರಟಿದ್ದಾರೆ. ಗಾಳಿಪಟ 2 ಚಿತ್ರದ ನಾಯಕಿಯಾಗಿರೋ ಸೋನಲ್ ಅವರಿಗೆ ಗಾಳಿಪಟ 2ನದಲ್ಲಿರೋದು ಯಕ್ಷಗಾನ ಕಲಾವಿದೆಯ ಪಾತ್ರ. ಕರಾವಳಿಯವರಾದರೂ ಯಕ್ಷಗಾನ ನೋಡಿದ್ದರೂ.. ಯಕ್ಷಗಾನ ಕಲಿತಿಲ್ಲ. ಆದರೆ, ಈಗ ಪಾತ್ರಕ್ಕಾಗಿ 2 ವಾರ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಸೋನಲ್. ನಾಯಕಿಯೊಬ್ಬಳು ಯಕ್ಷಗಾನ ಕಲಾವಿದೆಯಾಗಿ ನಟಿಸುವುದು ಕನ್ನಡ ಚಿತ್ರರಂಗಕ್ಕೆ ಹೊಸದು. ಯಕ್ಷಗಾನದಲ್ಲಿ ಹಲವಾರು ಮಹಿಳಾ ಕಲಾವಿದೆಯರಿದ್ದರೂ, ಸಿನಿಮಾದಲ್ಲಿ ಯಕ್ಷಗಾನ ಮಾಡುವ ಸಾಹಸಕ್ಕೆ ಯಾವುದೇ ಕಲಾವಿದೆ ಪ್ರಯತ್ನ ಮಾಡಿಲ್ಲ. ಹೀಗಾಗಿ ನನಗೆ ಇದು ಚಾಲೆಂಜಿಂಗ್ ಎಂದಿದ್ದಾರೆ ಸೋನಲ್.
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ ರಾಶಿ.. ಇಂದು ಸ್ನೇಹಿತ ಅಥವಾ ಸಂಬಂಧಿಕರಿಗೆ ಸಣ್ಣ ಸಾಲವನ್ನು ನೀಡಬಹುದು. ಇಂದು ನೀವು ಇತರರಿಗೆ ಆರ್ಥಿಕವಾಗಿ ಸಹಾಯ ಮಾಡಲು ದಿನದ ಮೊದಲ ಭಾಗದಲ್ಲಿ ಸಮಯ ಕಳೆಯಬೇಕಾಗಬಹುದು. ಇಂದು, ನಿಮ್ಮ ಯಾವುದೇ ಕಷ್ಟಕರ ಸಮಸ್ಯೆಗಳಿಗೆ ಪರಿಹಾರವು ತುಂಬಾ ಸುಲಭವಾಗಿ ಹೊರಬರುತ್ತದೆ. ಪ್ರಮುಖ ಕಾರ್ಯಗಳಲ್ಲಿ ಹಿರಿಯರನ್ನು ಸಂಪರ್ಕಿಸುವುದು ನಿಮಗೆ ಉತ್ತಮ. ಆದಾಗ್ಯೂ, ಇಂದು ಒಬ್ಬರು ಅಲ್ಪಾವಧಿಗೆ ಇನ್ನೊಬ್ಬರಿಂದ ದೂರವಿರಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ ರಾಶಿ.. ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಇಂದಿನ ದಿನವನ್ನು ಪ್ರಾರಂಭಿಸಲಾಗುವುದು. ಬಹುಶಃ ಇಂದು ನೀವು ಪ್ರಚಾರಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ಸಹ ಹೊಂದಿರುತ್ತೀರಿ. ಇಂದು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ಸ್ಪರ್ಧೆಯಲ್ಲಿ ಯಶಸ್ಸಿನ ಸುದ್ದಿ ಸಿಗುತ್ತದೆ. ನೀವು ವ್ಯವಹಾರದಲ್ಲಿದ್ದರೆ, ಇಂದು ನೀವು ಯಶಸ್ಸನ್ನು ಪಡೆಯಬಹುದು, ಆದರೆ ನೀವು ಸ್ವಲ್ಪ ಶ್ರಮಿಸಬೇಕು. ಪ್ರೀತಿಯ ಜೀವನದ ಬಗ್ಗೆ ಮಾತನಾಡುತ್ತಾ, ಇಂದಿನ ದಿನವು ನಿಮಗೆ ಶುಭವಾಗಿದೆ. ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಬಗ್ಗೆ ನೀವು ಯೋಚಿಸಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ ರಾಶಿ.. ನೀವು ಇತರರ ಭಾವನೆಗಳನ್ನು ಗುರುತಿಸಿ ಅವರ ಪ್ರಕಾರ ನಡೆದರೆ, ನೀವು ಸಂತೃಪ್ತರಾಗುತ್ತೀರಿ. ಕೆಲವೊಮ್ಮೆ ಇತರರ ಮಾತುಗಳನ್ನು ತಪ್ಪಿಸುವುದು ಉತ್ತಮವಲ್ಲ ಎಂಬುದನ್ನು ನೆನಪಿನಲ್ಲಿಡಿ. ಕಾರ್ಯ ಕ್ಷೇತ್ರದಲ್ಲಿ ತಂಡದ ಕೆಲಸದಿಂದ ಮಾತ್ರ ನೀವು ಯಾವುದೇ ಕಷ್ಟಕರವಾದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಸಹಯೋಗಿಗಳನ್ನು ಕಡಿಮೆ ಅಂದಾಜು ಮಾಡುವ ತಪ್ಪನ್ನು ಮಾಡಬೇಡಿ. ಕುಟುಂಬದಲ್ಲಿ ಇಂದಿನ ದಿನವು ಮಕ್ಕಳ ಭವಿಷ್ಯದ ಬಗ್ಗೆ ಚರ್ಚಿಸುವ ದಿನವಾಗಿರುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ ರಾಶಿ.. ಇಂದು ನಿಮ್ಮನ್ನು ಸಾಬೀತುಪಡಿಸಲು ನಿಮಗೆ ಅನೇಕ ಅವಕಾಶಗಳು ಸಿಗುತ್ತದೆ. ಆ ಅವಕಾಶಗಳನ್ನು ಗುರುತಿಸಿ ಅವರಿಗೆ ಅನುಗುಣವಾಗಿ ಬದುಕುವುದು ನಿಮ್ಮ ಜವಾಬ್ದಾರಿಯಾಗಿದೆ. ಅವಕಾಶಗಳು ಮತ್ತೆ ಮತ್ತೆ ಬಾಗಿಲು ಬಡಿಯುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆದ್ದರಿಂದ, ಇಂದಿನ ದಿನಕ್ಕೆ ಬರುವ ಲಾಭದ ಸಾಧ್ಯತೆಗಳನ್ನು ನೀವು ಪರಿಶೀಲಿಸುವುದು ಬಹಳ ಮುಖ್ಯ – ಹೌದು ಅಥವಾ ಇಲ್ಲ ಎಂದು ಹೇಳುವುದನ್ನು ತಪ್ಪಿಸಿ. ಇಂದು ಕುಟುಂಬದಲ್ಲಿ ಆಹ್ಲಾದಕರ ದಿನವಾಗಿರುತ್ತದೆ. ಹಳೆಯ ಸ್ನೇಹಿತನನ್ನು ಭೇಟಿಯಾಗುವುದು ಹೃದಯಸ್ಪರ್ಶಿಯಾಗಿರುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ ರಾಶಿ.. ಇಂದು ನಿಮಗೆ ಸಂತೋಷ ತುಂಬಿದ ದಿನವಾಗಿರುತ್ತದೆ. ನೀವು ಯಾರೊಂದಿಗಾದರೂ ಚರ್ಚೆಯಲ್ಲಿ ಅಥವಾ ವಾದದಲ್ಲಿ ಗೆಲುವನ್ನು ಸಾಧಿಸಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾರನ್ನಾದರೂ ಸಂಪರ್ಕಿಸಬೇಕಾಗಬಹುದು. ಪ್ರತಿ ಹೊಸ ಕೆಲಸದ ಕಾನೂನು ಅಂಶಗಳನ್ನು ಸಂಪೂರ್ಣವಾಗಿ ಅನುಸರಿಸಿ. ಅಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ನಿಮಗೆ ಮಾತ್ರ ಪ್ರಯೋಜನವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಇಂದು, ಪ್ರತಿಯೊಂದು ಕಾರ್ಯದಲ್ಲೂ ನೀವು ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ. ಅಂದರೆ, ಇಂದಿನ ದಿನವು ನಿಮಗೆ ಒಳ್ಳೆಯದಾಗಿದೆ. ಅತ್ತೆಯ ಕಡೆಯಿಂದ ಉಡುಗೊರೆಗಳನ್ನು ಪಡೆದುಕೊಳ್ಳುವಿರಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ ರಾಶಿ.. ಇಂದು ಕಾರ್ಯ ಕ್ಷೇತ್ರದಲ್ಲಿ, ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಜವಾಬ್ದಾರಿ ನಿಮಗೆ ಇರುತ್ತದೆ. ಅಸಮಾಧಾನಗೊಳ್ಳುವ ಬದಲು ನೀವು ಒಂದೊಂದಾಗಿ ತೊಡೆದುಹಾಕಲು ಪ್ರಾರಂಭಿಸಿ. ಸಂಜೆಯ ವೇಳೆಗೆ ನಿಮ್ಮ ಎಲ್ಲಾ ಜವಾಬ್ದಾರಿಗಳು ಶಾಂತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಈ ಕೌಶಲ್ಯವನ್ನು ನೀವೆಲ್ಲರೂ ಪ್ರಶಂಸಿಸುತ್ತೀರಿ. ಇಂದು, ಮನೆಯ ಎಲ್ಲಾ ಹಳೆಯ ಸ್ಥಗಿತಗೊಂಡ ಕೆಲಸಗಳನ್ನು ಪೂರ್ಣಗೊಳಿಸುವ ಅವಕಾಶವೂ ಇರುತ್ತದೆ. ನೀವು ಅವುಗಳನ್ನು ಪೂರ್ಣಗೊಳಿಸಲು ಬಯಸಿದರೆ, ದಿನವು ನಿಮ್ಮ ಪರವಾಗಿದೆ, ಪ್ರಯತ್ನಗಳು ಯಶಸ್ಸಿನ ಮೊತ್ತವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಸಂಜೆ ಯಾರೊಂದಿಗಾದರೂ ಸುತ್ತಾಡಲು ಯೋಜಿಸಬಹುದು. ಇಂದು ವ್ಯವಹಾರದಲ್ಲಿ, ಅಪಾಯಗಳನ್ನು ತೆಗೆದುಕೊಳ್ಳುವುದು ಲಾಭದ ಮೊತ್ತವಾಗಿದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ ರಾಶಿ.. ಇಂದು ನೀವು ನಿಮ್ಮ ಹಳೆಯ ಬಾಕಿ ಪಾವತಿಸಲು ಸಾಧ್ಯವಾಗುತ್ತದೆ. ಇಂದು ನೀವು ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಬೇಕಾಗಬಹುದು. ಮಕ್ಕಳಿಗೆ ಹೆಚ್ಚಿನ ವೆಚ್ಚವೂ ಆಗಬಹುದು. ಆದರೆ ನಿಮ್ಮ ಜೇಬಿನ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅದಕ್ಕಾಗಿಯೇ ಈ ಸಮಯದಲ್ಲಿ ನಿಮ್ಮ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಬೇಡಿ. ಇಂದು ನಿಮ್ಮ ವ್ಯವಹಾರವು ವಿಸ್ತರಿಸಲ್ಪಡುತ್ತದೆ. ಇದಲ್ಲದೆ, ನೀವು ಕೆಲಸವನ್ನು ಸಹ ಬದಲಾಯಿಸಬಹುದು. ಪ್ರೀತಿಯ ಜೀವನದ ಬಗ್ಗೆ ಮಾತನಾಡುತ್ತಾ, ಇಂದಿನ ದಿನವು ನಿಮಗೆ ಶುಭವಲ್ಲ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ ರಾಶಿ.. ಇಂದು ಬಹಳ ಕಾರ್ಯನಿರತ ದಿನವಾಗಿರುತ್ತದೆ. ದಿನದ ಮೊದಲ ಭಾಗದಲ್ಲಿ ಕೆಲವು ಪ್ರಮುಖ ಫೋನ್ ಕರೆಗಳು ಮತ್ತು ಇ-ಮೇಲ್‌ಗಳಿಗೆ ಉತ್ತರಿಸುವುದು ಅಗತ್ಯವಾಗಿರುತ್ತದೆ. ನೀವು ವ್ಯಾಪಾರ ಮಾಡಿದರೆ ಇಂದು ಬಹಳ ಒಳ್ಳೆಯ ದಿನವಾಗಿರುತ್ತದೆ. ಇಂದು ನೀವು ಹೊಸ ಕೆಲಸಗಳನ್ನು ಪ್ರಾರಂಭಿಸುವ ಚರ್ಚೆಯಲ್ಲಿ ನಿರತರಾಗಿರುತ್ತೀರಿ. ಇಂದು, ನೀವು ಪ್ರತಿ ಕಾರ್ಯದಲ್ಲಿ ಪಾಲುದಾರರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಜಾಗರೂಕರಾಗಿರಿ. ಇಂದು ಯಾರಾದರೂ ನಿಮ್ಮನ್ನು ಸಾಲಕ್ಕಾಗಿ ಕೇಳಿದರೆ, ನಿಮ್ಮ ಸ್ಥಿತಿಗತಿಯನ್ನು ನೋಡಿಕೊಂಡು ನಂತರ ಸಾಲ ನೀಡಬೇಕು ಎಂಬುದನ್ನು ನೆನಪಿನಲ್ಲಿಡಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು ರಾಶಿ.. ಇಂದು ನಿಮ್ಮ ಕಚೇರಿಯಲ್ಲಿ ನಿಮಗೆ ಕೆಲವು ಹೊಸ ಹಕ್ಕುಗಳನ್ನು ನೀಡಬಹುದು. ಯಾವುದೇ ಸೃಜನಶೀಲ ಕೆಲಸದಲ್ಲಿ ನಿಮ್ಮ ಆಸಕ್ತಿಯೂ ಹೆಚ್ಚಾಗುತ್ತದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಸಂಜೆ ಸಮಯವನ್ನು ಕಳೆಯಲಾಗುತ್ತದೆ. ನೀವು ಮನೆಯಲ್ಲಿ ಹಿರಿಯರೊಂದಿಗೆ ವಾದಗಳಲ್ಲಿ ತೊಡಗದಿದ್ದರೆ ಒಳ್ಳೆಯದು. ಇದರಿಂದ ಮುಂದೊಂದು ದಿನ ನಿಮಗೆ ಪ್ರಯೋಜನವಾಗುವುದು. ಇಂದು, ಯಾರೊಂದಿಗಾದರೂ ಹೊಸ ಸಂಬಂಧವನ್ನು ಸ್ಥಾಪಿಸುವ ಮೊದಲು ಸರಿಯಾಗಿ ಯೋಚಿಸಿ. ಇದರಿಂದ ನೀವು ಭವಿಷ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ ರಾಶಿ.. ಇಂದು ನೀವು ತುಂಬಾ ಶಕ್ತಿಯುತವಾಗಿರುತ್ತೀರಿ. ಇದು ನಿಮ್ಮ ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ನೀವು ಕೆಲಸದ ಸ್ಥಳದಲ್ಲಿ ಉತ್ತಮ ಪ್ರದರ್ಶನ ನೀಡುತ್ತೀರಿ. ಕಚೇರಿಯಲ್ಲಿ ನಿಮ್ಮ ಬಡ್ತಿ ಅಥವಾ ಸಂಬಳವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತದೆ. ಈ ಸಮಯದಲ್ಲಿ, ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು, ಇಲ್ಲದಿದ್ದರೆ ಅದು ನಡೆಯುತ್ತಿರುವ ಕೆಲಸವನ್ನು ಹಾಳು ಮಾಡುತ್ತದೆ. ಇಂದು ನೀವು ನಿಮ್ಮ ಪ್ರೇಮ ವ್ಯವಹಾರಗಳ ಬಗ್ಗೆ ತುಂಬಾ ಉತ್ಸುಕರಾಗುತ್ತೀರಿ. ಆದರೆ ನಿಮ್ಮ ಹೃದಯದ ಬಗ್ಗೆ ನೀವು ಅವರಿಗೆ ಹೇಳಿದರೆ ಉತ್ತಮ. ಇಲ್ಲದಿದ್ದರೆ ಕಾಲ ಮಿಂಚಿ ಹೋಗಬಹುದು. ಭೂಮಿ, ಮನೆ ಮತ್ತು ವಾಹನವನ್ನು ಖರೀದಿಸುವ ಮೊದಲು, ಇಂದು ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ ರಾಶಿ.. ಇಂದು ದಿನದ ಮೊದಲ ಭಾಗದಲ್ಲಿ ನೀವು ಸ್ವಲ್ಪ ಹಣವನ್ನು ಪಡೆಯುವ ಸಾಧ್ಯತೆಯಿದೆ. ಹೇಗಾದರೂ, ಮಗುವಿಗೆ ದೈಹಿಕ ಸಮಸ್ಯೆ ಇರಬಹುದು ಅದು ನಿಮ್ಮ ಒತ್ತಡಕ್ಕೆ ಕಾರಣವಾಗುತ್ತದೆ. ಕುಟುಂಬದಲ್ಲಿ ಮಾತನಾಡುವಾಗ ನಿಮ್ಮ ಮಾತಿನಲ್ಲಿ ಸಂಯಮದಿಂದಿರಿ. ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಇರಬಹುದು. ವ್ಯವಹಾರದ ಕುರಿತು ಮಾತನಾಡುತ್ತಾ, ನೀವು ಇಂದು ಹೊಸ ರೀತಿಯ ಸವಾಲುಗಳನ್ನು ಎದುರಿಸಬಹುದು. ಇಂದು ನೀವು ವ್ಯಾಪಾರ ಪ್ರಯಾಣದ ಸಮಯದಲ್ಲಿ ನಿಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಬಹುದು. ಪ್ರಯಾಣದಲ್ಲಿ ದೇವರ ಮೇಲೆ ಗಮನ ಹರಿಸುವಿರಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನಾ ರಾಶಿ.. ಇಂದು ನೀವು ನಿಮ್ಮಲ್ಲಿ ತೃಪ್ತರಾಗಿರುತ್ತೀರಿ. ಎದುರಾಳಿಯ ಟೀಕೆಗೆ ಯಾವುದೇ ಗಮನ ಕೊಡಬೇಡಿ, ನಿಮ್ಮ ಕೆಲಸವನ್ನು ಮುಂದುವರಿಸಿ. ಯಶಸ್ಸು ಖಂಡಿತವಾಗಿಯೂ ಕಂಡುಬರುತ್ತದೆ. ಭೂಮಿ – ಆಸ್ತಿಗೆ ಸಂಬಂಧಿಸಿದ ಪ್ರದೇಶದಲ್ಲಿ ನೀವು ಲಾಭ ಪಡೆಯಬಹುದು. ನೀವು ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಆದರೆ ಇಂದು ನೀವು ಜೀವನದ ಪ್ರೀತಿಯಲ್ಲಿ ನಿರಾಶೆಯನ್ನು ಅನುಭವಿಸಬಹುದು. ಕುಟುಂಬದ ಸದಸ್ಯರ ಸಣ್ಣ ಕಾಯಿಲೆಯನ್ನು ಸಹ ನಿರ್ಲಕ್ಷಿಸಬೇಡಿ, ಆರೋಗ್ಯ ತಪಾಸಣೆ ಮಾಡಿ. ಇದರಿಂದ ನಾವು ದೊಡ್ಡ ಸಮಸ್ಯೆಯನ್ನು ತಪ್ಪಿಸಬಹುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 312 Post navigation ಮಹಾಶಿವ ಮಂಜುನಾಥಸ್ವಾಮಿ ನೆನೆದು ಇಂದಿನ‌ ರಾಶಿಫಲ ತಿಳಿಯಿರಿ.. ನರಸಿಂಹಸ್ವಾಮಿ ನೆನೆದು ಇಂದಿನ‌ ರಾಶಿಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಕನ್ನಡತಿ ಧಾರಾವಾಹಿಯಲ್ಲಿ ಸಧ್ಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು ರೋಚಕತೆಯಿಂದ ಕೂಡಿದ ಸಂಚಿಕೆಗಳು ಪ್ರಸಾರವಾಗುತ್ತಿದೆ ಎನ್ನಬಹುದು‌.‌. ಆದರೆ ಈ ನಡುವೆ ಹೊಸ ವಿಚಾರವೊಂದು ಕೇಳಿಬಂದಿದ್ದು ಕನ್ನಡ ಕಿರುತೆರೆಯ ಖ್ಯಾತ ಜೋಡಿ ಎನಿಸಿಕೊಂಡಿರುವ ಹರ್ಷ ಹಾಗೂ ಭುವಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇಬ್ಬರ ಮುದ್ದಾದ ಫೋಟೋಗಳು ವೈರಲ್ ಆಗಿವೆ.. ಹೌದು ಕಿರುತೆರೆಯಲ್ಲಿ ಧಾರಾವಾಹಿಯಲ್ಲಿನ ಜೋಡಿಗಳು ನಿಜ ಜೀವನದಲ್ಲಿಯೂ ಜೊತೆಯಾಗೋದು ಹೊಸ ವಿಚಾರವೇನೂ ಅಲ್ಲ.. ಅದೇ ರೀತಿ ಧಾರಾವಾಹಿಯಲ್ಲಿ ಹಿಟ್ ಆದ ಸಾಕಷ್ಟು ಜೋಡಿಗಳು ನಿಜ ಜೀವನದಲ್ಲಿಯೂ ಒಂದಾಗಿದ್ದಾರೆ.. ಇದರ ಜೊತೆಗೆ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ಜೋಡಿಯನ್ನು‌ ನಿಜ ಜೀವನದಲ್ಲಿಯೂ ಮದುವೆಯಾಗಿ ಎಂದು ಕೇಳಿಕೊಳ್ಳೋದು ಹೊಸ ವಿಚಾರವೇನೂ ಅಲ್ಲ.. ಅದೇ ರೀತಿ ಕನ್ನಡತಿ ಧಾರಾವಾಹಿಯ ಖ್ಯಾತ ಜೋಡಿ ಹರ್ಷ ಹಾಗೂ ಭುವಿಯನ್ನೂ ಸಹ ನಿಜ ಜೀವನದಲ್ಲಿಯೂ ಜೋಡಿಯಾಗಿ ಎಂದು ಸಾಕಷ್ಟು ಅಭಿಮಾನಿಗಳು ಕೇಳಿದ್ದುಂಟು.. ಈಗಲೂ ಧಾರಾವಾಹಿಯ ಪ್ರೋಮೋಗಳಲ್ಲಿ ಅವರ ಫೋಟೋಗಳ ಕೆಳಗೆ ಕೇಳಿಕೊಳ್ಳೋದುಂಟು.. ಆದರೆ ಅದಕ್ಕೂ ಮೀರಿ ಕಳೆದ ಎರಡು ವರ್ಷದಿಂದ ಧಾರಾವಾಹಿ ಪ್ರಸಾರ ಆಗ್ತಾ ಇದೆ ಕನಿಷ್ಟಪಕ್ಷ ಕನ್ನಡತಿ ಧಾರಾವಾಹಿಯಲ್ಲಾದರೂ ಆದಷ್ಟು ಬೇಗ ಮದುವೆಯಾಗಿ ಎಂದು ಕೇಳಿಕೊಂಡಿದ್ದರು.. ಇದೀಗ ಅಭಿಮಾನಿಗಳ ಆಸೆಯನ್ನು ಈಡೇರಿಸುತ್ತಿರುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಹೌದು ಸಧ್ಯದಲ್ಲಿಯೇ ನಡೆಯಲಿದೆ ಹರ್ಷ ಭುವಿಯ ಕಲ್ಯಾಣ.. ಆದರೆ ನಿಜ ಜೀವನದಲಲ್ಲ ಬದಲಿಗೆ ಅಭಿಮಾನಿಗಳ ಆಸೆಯಂತೆ ಧಾರಾವಾಹಿಯಲ್ಲಿ ಒಂದಾಗುತ್ತಿದೆ ಈ ಜೋಡಿ.. ಹೌದು ಧಾರಾವಾಹಿಯಲ್ಲಿ ಅದಾಗಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಭುವಿ ಮನೆ ಬಾಗಿಲಿಗೆ ಬಂದಿರುವ ಹರ್ಷ ಹಾಗೂ ಅಮ್ಮಮ್ಮನನ್ನು ಮಂಗಳಮ್ಮ ಮನೆಯಿಂದ ಹೊರ ಕಳುಹಿಸಿದ್ದು ಅಕ್ಕಿ ಮಿಲ್ ಸಾಹುಕಾರನಿಗೆ ಭುವಿ ಕೊಟ್ಟು ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ.. ಆದರೆ ಇನ್ನೂ ಸಹ ಸುಮ್ಮನಿರೋದು ಒಳ್ಳೆಯದಲ್ಲವೆಂದು ಭುವಿ ಮಂಗಳಮ್ಮನ ವಿರುದ್ಧ ತಿರುಗಿ ಬಿದ್ದಿದ್ದು ಹರ್ಷ ಹಾಗೂ ಅಮ್ಮಮ್ಮನನ್ನು ಮನೆಯೊಳಗೆ ಕರೆಸಿ ಕೂರಿಸಿದ್ದು.. ಇತ್ತ ಅಕ್ಕಿ‌ ಮಿಲ್ ಸಾಹುಕಾರನ ಮುಂದೆಯೇ ಹರ್ಷನನ್ನು ಮದುವೆಯಾಗುವ ನಿರ್ಧಾರವನ್ನು ತಿಳಿಸಬಹುದಾಗಿದೆ.. ಇತ್ತ ವರೂಧಿನಿಗೂ ಎಲ್ಲಾ ವಿಚಾರ ತಿಳಿದಿದ್ದು ಅದಕ್ಕೂ ಕಾಯಬೇಕಾಗಿಲ್ಲ ಎನ್ನುವಂತಾಗಿದೆ.. ಹರ್ಷ ಹಾಗೂ ಭುವಿಯ ಪ್ರೀತಿಯ ಸಂಚಿಕೆಗಳು ಪ್ರಸಾರವಾಗುತ್ತಿದ್ದ ಸಮಯದಲ್ಲಿಯೇ ಇದ್ದಕಿದ್ದ ಹಾಗೆ ಹರ್ಷ ಹಾಗೂ ಭುವಿಯ ಕಲ್ಯಾಣ ನಡೆಯುತ್ತಿರುವುದು ಧಾರಾವಾಹಿ ಪ್ರಿಯರಿಗೆ ರಸದೌತಣವೆನ್ನಬಹುದು.. ಇನ್ನು ಧಾರಾವಾಹಿಯಲ್ಲಿ ಅದಾಗಲೇ ಹರ್ಷ ಹಾಗೂ ಭುವಿಯ ಮದುವೆಯ ಚಿತ್ರೀಕರಣ ವಾಗಿದ್ದು ಹಸಿರುಪೇಟೆಯ ಮನೆಯ ಮುಂದೆಯೇ ಚಪ್ಪರದ ಮಂಟಪದಲ್ಲಿ‌ ಮದುವೆ ನೆರವೇರಿದ್ದು ಹರ್ಷ ಹಾಗೂ ಭುವಿಯ ವೀಡಿಯೋವೊಂದು ವೈರಲ್ ಆಗಿದೆ.. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ನೋಡಿರುವ ಅಭಿಮಾನಿಗಳು ಆ ಸಂಚಿಕೆಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ಎಂದಿನಂತೆ ಈ ಜೋಡಿಯನ್ನು ನಿಜ ಜೀವನದಲ್ಲಿಯೂ ಒಂದಾಗಿ ಎಂದು ಕಮೆಂಟ್ ಮೂಲಕ ಕೇಳಿಕೊಂಡಿದ್ದು ಹರ್ಷ ಹಾಗೂ ಭುವಿ ಜೋಡಿಗೆ ಜನರು ಫಿದಾ ಆಗಿದ್ದಾರೆನ್ನಬಹುದು‌. Post Views: 600 Post navigation ಶಂಕ್ರಣ್ಣನ ಸಾವಿಗೆ ತಿರುವು.. ಮೇಘನಾ ಈಗ ನಾಲ್ಕು ತಿಂಗಳ ಗರ್ಭಿಣಿ.. ಹೊರಬಿತ್ತು ಶಂಕ್ರಣ್ಣ ಸಾವಿನ ಅಸಲಿ ಕತೆ.. ಸಿಕ್ಕಿತು ಡೆತ್ ನೋಟ್.. ಇಂದಿನಿಂದ ಈ ರಾಶಿಗಳಿಗೆ ಅದೃಷ್ಟದ ದಿನಗಳು ಶುರು.. Latest from ಸುದ್ದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ.. ಕನ್ನಡ ಕಿರುತೆರೆ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷಟು ಕಲಾವಿದರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು…
ರಾಜ್ಯದ ಜನರ ಬೆವರಿನ ಫಲವನ್ನು ಲೂಟಿ ಮಾಡಿರುವ ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ಕಿತ್ತೊಗೆಯುವಂತೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಜನತೆಗೆ ಕರೆ ಕೊಟ್ಟಿದ್ದಾರೆ. ಬೀದರ್‌ ಜಿಲ್ಲೆಯ ಕಮಠಾಣದಲ್ಲಿ ಶುಕ್ರವಾರ ನಡೆದ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಿದ ಮಾತನಾಡಿದ ಅವರು, "ಸರ್ಕಾರ 40% ಕಮಿಷನ್ ದಂಧೆ, ಧರ್ಮ ರಾಜಕಾರಣ, ಹಿಂದೂ- ಮುಸ್ಲಿಮರ ನಡುವೆ ಶಾಂತಿ ಕದಡುತ್ತಿದೆ. ಪೆಟ್ರೋಲ್‌, ಡೀಸೆಲ್, ಅಡುಗೆ ಎಣ್ಣೆ, ಎಲ್‌ಪಿಜಿ ಗ್ಯಾಸ್‌ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿದೆ. ಜನಪರ ಯೋಜನೆಗಳ ಮಾತೇ ಇಲ್ಲದ ಭ್ರಷ್ಟ, ದರೋಡೆಕೋರ ಸರ್ಕಾರವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಿ" ಎಂದು ಹೇಳಿದರು. ಬೀದರ್‌ʼನ ಕಮಠಾಣದಲ್ಲಿ @JanataDal_S ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ʼಜನತಾ ಜಲಧಾರೆʼ ಬೃಹತ್‌ ಜಾಥಾದಲ್ಲಿ ಪಾಲ್ಗೊಂಡೆ. ಪಕ್ಷದ ಕೋರ್‌ ಕಮಿಟಿ ಅಧ್ಯಕ್ಷ ಶ್ರೀ @Bandeppakoffice ಸೇರಿ ಅನೇಕ ನಾಯಕರು ನನ್ನ ಜತೆಯಲ್ಲಿದ್ದರು.#ಜನತಾ_ಜಲಧಾರೆ pic.twitter.com/QzY5ptnvDa — H D Kumaraswamy (@hd_kumaraswamy) April 23, 2022 "ಜಾತ್ಯಾತೀತ ಜನತಾದಳ ಪಕ್ಷ ಅಧಿಕಾರದಲ್ಲಿದ್ದಾಗ ರೈತರ 25 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಆದರೆ ಯಾವುದೇ ಕಮಿಷನ್ ತೆಗೆದುಕೊಂಡಿಲ್ಲ. ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು, ಅಧಿಕಾರಾವಧಿಯ 10 ವರ್ಷದಲ್ಲಿ ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ. ಮಾತಿಗೆ ತಪ್ಪುವ ರಾಜಕಾರಣಿಗಳಿಗೆ ಮತ ನೀಡಿ ಅಧಿಕಾರಕ್ಕೆ ತರುತ್ತೀರಿ. ನಮ್ಮನ್ನು ತಿರಸ್ಕರಿಸುತ್ತೀರಿ. ನಾವು ಏನು ತಪ್ಪು ಮಾಡಿದ್ದೇವೆ ಹೇಳಿ" ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದನ್ನು ಓದಿದ್ದೀರಾ? 'ಸಪ್ತಪದಿ ಯೋಜನೆ'ಗೆ ಮರು ಚಾಲನೆ: ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ "ನಿಮಗೆಲ್ಲ ಜೀವನ ಬೇಕೋ ಅಥವಾ ಧರ್ಮರಾಜಕಾರಣ ಬೇಕೋ ನಿರ್ಧರಿಸಿ. ರಾಜ್ಯದ ಹಿತ ಮುಖ್ಯವಾದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಬಹುಮತ ನೀಡಿ. 5 ವರ್ಷದಲ್ಲಿ ನೀರಾವರಿ ಯೋಜನೆಗಳಲ್ಲಿ ಪರಿಹಾರ ತರುತ್ತೇವೆ. ಕೆರೆ, ನದಿ, ಕಾಲುವೆಗಳನ್ನು ಪುನಶ್ಚೇತನಗೊಳಿಸಿ ಹೊಲಗಳಿಗೆ ನೀರಾವರಿ ಹರಿಸುವುದೇ ನಮ್ಮ ಗುರಿ. ಈ ಉದ್ದೇಶದಿಂದಲೇ 'ಜನತಾ ಜಲಧಾರೆ ರಥಯಾತ್ರೆ' ಆರಂಭಿಸಲಾಗಿದೆ. ಮಾತು ತಪ್ಪಿದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ" ಎಂದು ಕುಮಾರಸ್ವಾಮಿ‌ ಹೇಳಿದರು.
ನಮಸ್ತೆ ಸ್ನೇಹಿತರೆ, ಇತ್ತಿಚೀನ ದಿನಗಳಲ್ಲಿ ಕಿರುತೆರೆಯ‌ ಧಾರಾವಾಹಿಗಳು‌ ಎಂದರೆ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲದೆ ಗಂಡು ಮಕ್ಕಳು ಕೂಡ ಟಿವಿ ಮುಂದೆ ಕುಳಿತುಬಿಡುತ್ತಾರೆ ಅಷ್ಟೊಂದು ಆಕರ್ಷಣೆ ಮಾಡುತ್ತಿದೆ ಈಗಿನ ಧಾರಾವಾಹಿಗಳು.. ಆದರೆ ಈ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ನಟಿಯರು ಒಂದು ಎಪಿಸೋಡ್ ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಇಲ್ಲಿ ನೋಡೋಣ ಬನ್ನಿ ಸ್ನೇಹಿತರೆ.. ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿಸುತ್ತಿರುವ ಮೇಘ ಶೆಟ್ಟಿ ಅವರು ಒಂದು ಎಪಿಸೋಡ್ ಗೆ ಸುಮಾರು‌ 40 ಸಾವಿರ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ.. Advertisements Advertisements ಇನ್ನೂ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ನಿಶಾ ಮಿಲನ್ ಅವರು ಒಂದು ಎಪಿಸೋಡ್ ಗೆ 35 ಸಾವಿರ ರೂಪಾಯಿ ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ.. ಸತ್ಯ ಧಾರಾವಾಹಿ ನಟಿ ಗೌತಮಿ ಜಾಧವ್ ಅವರು ಕೂಡ 35 ಸಾವಿರ ರೂಪಾಯಿ ಸಂಭಾವನೆಯನ್ನ ಒಂದು ಎಪಿಸೋಡ್ ಗೆ ಪಡೆಯುತ್ತಿದ್ದಾರೆ ಇನ್ನೂ ಪುಟ್ಟಗೌರಿ ಮದುವೆಯಾ ಖ್ಯಾತಿಯ ಈಗ ಕನ್ನಡತಿ ಧಾರಾವಾಹಿ ನಟಿಸುತ್ತಿರುವ ನಟಿ ರಂಜನಿ ರಾಘವನ್ ಅವರು ಒಂದು ಎಪಿಸೋಡ್ ಗೆ‌ 30 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.. ಕಮಲಿ ಧಾರಾವಾಹಿ ಅಮೂಲ್ಯ ಗೌಡ ಅವರು‌ ಒಂದು ಎಪಿಸೋಡ್ ಗೆ 25 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ.. ಮಂಗಳ ಗೌರಿ ಮದುವೆಯ ಧಾರಾವಾಹಿ ನಟಿ ಕಾವ್ಯ ಶ್ರೀ ಗೌಡ ಅವರು ಒಂದು ಎಪಿಸೋಡ್ ಗೆ 25 ಸಾವಿರ ರೂಪಾಯಿ ಹಣವನ್ನ ಸಂಭಾವನೆ ಹಾಗಿ ಪಡೆಯುತ್ತಿದ್ದಾರೆ. ಪಾರು ಧಾರಾವಾಹಿ ಖ್ಯಾತ ನಟಿ ಮೋಕ್ಷೀತಾ ಪೈ ಅವರು ಒಂದು ಎಪಿಸೋಡ್ ಗೆ 20 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ. ಮುದ್ದುಲಕ್ಷ್ಮೀ ಧಾರಾವಾಹಿ ಅಶ್ವಿನಿ ಅವರು ಒಂದು ಎಪಿಸೋಡ್ ಗೆ 20 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.. ಗೀತಾ ಧಾರಾವಾಹಿ ಜನಪ್ರಿಯತೆ ಪಡೆದುಕೊಂಡಿರುವ ಭವ್ಯ ಗೌಡ ಅವರು‌ ಒಂದು ಎಪಿಸೋಡ್ ಗೆ‌ 15 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ.. ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತ ಅಮರ್ ಅವರು ಸಹ 15 ಸಾವಿರ ರೂಪಾಯಿ ಹಣವನ್ನ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ.. ಗಣಿರಾಮ ಧಾರಾವಾಹಿ ಖ್ಯಾತ ನಟಿ ನಯನ ಅವರು ಒಂದು ಎಪಿಸೋಡ್ ಗೆ 15ರಿಂದ‌20‌ ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ. ನನ್ನರಸಿ ಖ್ಯಾತಿಯ ಕೌಸ್ತುಭ ಅವರು ಒಂದು ಎಪಿಸೋಡ್ ಗೆ 15 ಸಾವಿರ ರೂಪಾಯಿ ಹಣವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ನಮ್ಮ‌ ಧಾರಾವಾಹಿ ಖ್ಯಾತ ನಟಿಯರು ಒಂದು ಎಪಿಸೋಡ್ ಗೆ‌ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂದು.. ಇನ್ನೂ ಇವರಲ್ಲಿ ನಿಮಗೆ ಇಷ್ಟವಾದ ನಟಿ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ.. Post navigation ಕನ್ನಡದ ಖ್ಯಾತ ನಟಿ‌ ರಚಿತಾ ರಾಮ್ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಎಂದು ನೋಡಿದ್ದೀರಾ? ಹೇಗಿದೆ ಎಂದು ನೋಡಿ.. ಲಾಕ್ ಡೌನ್ ಸಮಯದಲ್ಲಿ ಶಿವಮೊಗ್ಗದ ರೈತ ಕಲ್ಲಂಗಡಿ ಹಣ್ಣಿಗೆ ಬಳಸಿದ ಐಡಿಯಾ ಈಗ ಇಡೀ ದೇಶವೇ ಸಕ್ಕತ್ ವೈರಸ್ ಆಗಿದೆ.! ಐಡಿಯಾ ಯಾವುದು ನೀವೇ ನೋಡಿ..
ಆನ್‌ಲೈನ್ ಗೇಮಿಂಗ್ ಮತ್ತು ಜೂಜಾಟ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಅರ್ಜಿದಾರರ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿರುವ ಸಂಸ್ಥೆಗಳು. Karnataka HC and Online games Bar & Bench Published on : 23 Oct, 2021, 8:50 am ರಾಜ್ಯದಲ್ಲಿ ಎಲ್ಲ ಬಗೆಯ ಆನ್‌ಲೈನ್ ಜೂಜಾಟ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಆಯುಕ್ತರಿಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ನೋಟಿಸ್‌ ಜಾರಿ ಮಾಡಿದೆ. ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಕರ್ನಾಟಕ ಪೊಲಿಸ್ (ತಿದ್ದುಪಡಿ) ಕಾಯಿದೆ-2021ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪೆನಿಗಳು ಸಲ್ಲಿಸಿರುವ ಮನವಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಆಯುಕ್ತರಿಗೆ ಆದೇಶಿಸಿರುವ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 27ಕ್ಕೆ ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರ ಕಂಪನಿಗಳ ಪರ ವಕೀಲರು “ಆನ್‌ಲೈನ್ ಗೇಮಿಂಗ್ ಮತ್ತು ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಅರ್ಜಿದಾರರ ಸಂಸ್ಥೆಗಳಿಗೆ ಬಹಳ ನಷ್ಟವಾಗುತ್ತಿದ್ದು, ಅನಗತ್ಯವಾಗಿ ದೂರುಗಳನ್ನು ಎದುರಿಸುವಂತಾಗಿದೆ. ತನಿಖೆಯ ನೆಪದಲ್ಲಿ ಪೊಲೀಸರಿಂದ ತೊಂದರೆಯಾಗಬಾರದು. ಆದ್ದರಿಂದ, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು” ಎಂದು ಕೋರಿದರು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಅರ್ಜಿಗಳಲ್ಲಿ ಸಾಂವಿಧಾನಿಕ ಅಂಶಗಳಿರುವುದರಿಂದ ವಿವರವಾದ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠ ವಿಚಾರಣೆ ಮುಂದೂಡಿತು. Also Read ಆನ್‌ಲೈನ್‌ ಜೂಜಾಟದ ಕುರಿತು ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್‌ ಆನ್‌ಲೈನ್ ಬೆಟ್ಟಿಂಗ್ ನಿರ್ಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಆ ಅರ್ಜಿಗಳನ್ನೂ ಪರಿಗಣಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಪೀಠವನ್ನು ಕೋರಿದರು. ಇದನ್ನು ಪರಿಗಣಿಸುವುದಾಗಿ ಪೀಠ ಹೇಳಿದೆ. ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ ಅಕ್ಟೋಬರ್ 5ರಿಂದ ಜಾರಿಗೆ ಬಂದಿದ್ದು, ಅದರ ಪ್ರಕಾರ ರಾಜ್ಯದಲ್ಲಿ ಎಲ್ಲ ಬಗೆಯ ಆನ್‌ಲೈನ್ ಜೂಜಾಟ ನಿಷೇಧಿಸಲಾಗಿದೆ. ನಿಯಮ ಉಲ್ಲಂಸಿದವರಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.
ದೇವಸ್ಥಾನಗಳ ಗರ್ಭಗುಡಿಯ ಸುತ್ತಲಿನ ಪ್ರಾಂಗಣದಲ್ಲಿ ಹಾಕುವ ಫಲಕಗಳ ಮೇಲೆ, ಮಂತ್ರಗಳ ತುಣುಕುಗಳನ್ನೋ, ಧರ್ಮಗ್ರಂಥಗಳ ಸಾರಗಳನ್ನೋ, ಹಿತವಚನಗಳ ಉಲ್ಲೇಖಗಳನ್ನೋ ನಾವೆಲ್ಲಾ ಗಮನಿಸಿರುತ್ತೇವೆ. ಹಾಗೆ ಎಲ್ಲೋ ಒಂದು ನೋಡಿದ ಸಾಲು: “ಬೆಂಕಿಗೆ ಬಿದ್ದ ಸೌದೆಯು, ಶಾಖದ ಉರಿಗೆ ತಾನೂ ಹೇಗೆ ಪವಿತ್ರ ಅಗ್ನಿಯ ರೂಪ ಪಡೆಯುವುದೋ ಹಾಗೆಯೇ ಧರ್ಮ, ನಿಷ್ಠೆ, ಭಕ್ತಿಯ ಮಾರ್ಗ ಹಿಡಿದ ಮಾನವನು ಕೂಡ ದೇವ ಸಮಾನನಾಗುತ್ತಾನೆ.” ಮೇಲ್ನೋಟಕ್ಕೆ ಇಂಥ ರೂಪಕಗಳನ್ನು ನೋಡಿ ಮೆಚ್ಚಬಹುದು. ಅದರಲ್ಲಿ ಹೇಳಿದಂತೆಯೇ ವೇದ, ಪುರಾಣಗಳನ್ನು ಓದಿ, ನೇಮ, ಭಕ್ತಿಗಳನ್ನು ತಿಳಿದಿರುವ ಮಾನವನಿಗೆ, ಸ್ವಾಮೀಜಿಯ ಪಟ್ಟ ಕಟ್ಟಿ ದೇವರ ಸ್ಥಾನಕ್ಕೇರಿಸುವ ಪದ್ಧತಿ ಹುಟ್ಟಿಕೊಂಡಿರಬಹುದು. ಆದರೆ ಈ ವಾಕ್ಯದಲ್ಲಿರುವ ವೈರುಧ್ಯಗಳನ್ನು ಗುರುತಿಸುವುದು ಕೂಡ ಮುಖ್ಯ. ಸೌದೆಯು ಸ್ವಇಚ್ಚೆಯಿಂದಂತೂ ಬೆಂಕಿಗೆ ಬಿದ್ದಿರಲಾರದು. ಸುತ್ತಲಿನ ಮಂದಿ ಚಳಿ ಕಾಯಿಸಲೋಸುಗ ಸೌದಿಯನ್ನು ಬೆಂಕಿಗೆ ನೂಕಿರುತ್ತಾರೆ. ಬೆಂಕಿಯ ಶಾಖದ ಸುಖದಲ್ಲಿ ಇಂಥ ಹಿತವಚನಗಳು ಹೊಳೆದಿರುತ್ತವೆ. ಮಠ ಸಂಸ್ಥಾನಗಳು ಮುಂದಿನ ಉತ್ತರಾಧಿಕಾರಿಯನ್ನು ಸಿದ್ಧಪಡಿಸಲು, ಆರಿಸಿದ ಒಬ್ಬ ಬಾಲಕನಿಗೆ ದೀಕ್ಷೆ ಕೊಡುವುದು ಸಾಮಾನ್ಯ. ಆ ಪೋರ ಸನ್ಯಾಸದ ದೀಕ್ಷೆಯನ್ನು ಸ್ವಇಚ್ಛೆಯಿಂದ ತೆಗೆದುಕೊಂಡಿರುತ್ತಾನೆಯೇ? ೬ ಅಥವಾ ೮ ವರ್ಷದ ಚೆಲ್ಲಾಟದ ಪ್ರಾಯದಲ್ಲೇ ಮಠ ಸೇರಿಕೊಂಡು ಮುಂದಿನ 80 ವರ್ಷಗಳ ತನಕ ನಿಭಾಯಿಸಬೇಕಿರುವ ಜವಾಬ್ದಾರಿ, ಕಠಿಣ ಕ್ರಮಗಳ ಬಗ್ಗೆ ಎಳಸು ಬಾಲಕನಿಗೆ ಎಷ್ಟು ಜ್ಞಾನವಿರುತ್ತದೆ? ಮಠಾಧಿಕಾರಿಗಳಿಗೆ, ಹೆತ್ತವರಿಗೆ, ಕುಟುಂಬಸ್ಥರಿಗೆ, ಸ್ವಾಮೀಜಿಗಳಿಗಂತೂ ಇವೆಲ್ಲವೂ ತಿಳಿದಿರುವ ವಿಚಾರಗಳೇ. ಹೆಣ್ಣನ್ನು, ಹಸುವನ್ನು ಸ್ವಾರ್ಥಕ್ಕಾಗಿ ಅಧಿಕೃತವಾಗಿ ದುರುಪಯೋಗಗೊಳಿಸಿಕೊಂಡು, ವಿಕೃತಿಯನ್ನು ಮುಚ್ಚುವ, ತಪ್ಪಿತಸ್ಥ ಭಾವನೆಯಿಂದ ಪರಾರಿಯಾಗುವ ಮಾರ್ಗವಾಗಿ, ದೇವಿಯಾಗಿ, ಕಾಮಧೇನುವಾಗಿ ಪೂಜಿಸುವ ಸಂಪ್ರದಾಯವೇನು ನಮಗೆ ಹೊಸದಲ್ಲ. ಧರ್ಮ, ನಿಷ್ಠೆಯ ಬೆಂಕಿಗೆ ಬಿದ್ದ ಬಾಲಕನಲ್ಲಿ ದೈವತ್ವದ ಅಗ್ನಿಯನ್ನು ಕಾಣುವ ಅದೇ ಮಂದಿ, ಸೌದಿ ಸುಟ್ಟಾಗ ಉಳಿಯುವ ಬೂದಿಯನ್ನು, ಕಪ್ಪು ಮರದ ಕೊರಡನ್ನು ಬೇಕಂತಲೇ ನಿರ್ಲಕ್ಷಿಸಿರುತ್ತಾರೆ. ಅಪರಿಮಿತ ಸಾಧ್ಯತೆಗಳಿಂದ ತುಂಬಿದ್ದ ಬಾಲಕನ ಭವಿಷ್ಯವನ್ನು ಸ್ವಾಮೀಜಿಯ ಪಟ್ಟಕ್ಕೆ ಸೀಮಿತಗೊಳಿಸಿದ ಇದೇ ಮಂದಿ ಆತನನ್ನು ದೇವರ ಸ್ಥಾನಕ್ಕೆ ಏರಿಸಿರುತ್ತಾರೆ. ಉರಿದು ಇಂಗಾಲದ ಅವಶೇಷವಾಗಿ ಉಳಿದ ಸೌದಿ ಮತ್ತೆಂದೂ ತನ್ನ ಮೊದಲಿನ ರೂಪವನ್ನು ಪಡೆಯದು. ದೇವರಾಗಲು, ದೈವತ್ವ ಪಡೆಯಲು ಹೊರಟ ಸತ್ಯವ್ರತನಿಗೆ ಕಡೆಗೂ ಸಿಕ್ಕಿದ್ದು ತ್ರಿಶಂಕು ಸ್ವರ್ಗವೇ. ವಿಶ್ವಾಮಿತ್ರ ಹಾಗೂ ದೇವತೆಗಳ ಪ್ರತಿಷ್ಠೆಯ ನಡುವಿನ ಕಾಳಗದಲ್ಲಿ, ಆತ ಇತ್ತಲೂ ಇಲ್ಲ, ಅತ್ತಲೂ ಸಲ್ಲ. ಭ್ರಮೆ, ಭ್ರಾಂತಿಯಲ್ಲಿ ಬೀಳುವುದು ಸುಲಭ, ಬೀಳಿಸುವವರು ಬಹಳ. ಬಿದ್ದ ಮೇಲೆ ಎದ್ದು ಬರುವುದು ಮಾತ್ರ ಅಸಾಧ್ಯ. ಯಾಕೆಂದರೆ Ralph Waldo Emerson ಹೇಳಿದಂತೆ
Kannada News » Lifestyle » Skin Care Tips: Do you want to have glowing skin during this festive season? Try these face packs! Skin Care Tips: ಹಬ್ಬದ ಈ ಸಂದರ್ಭದಲ್ಲಿ ಹೊಳೆಯುವ ತ್ವಚೆ ನಿಮ್ಮದಾಗಬೇಕಾ? ಈ ಫೇಸ್ ಪ್ಯಾಕ್​ಗಳನ್ನು ಟ್ರೈ ಮಾಡಿ! ಈ ಫೇಸ್ ಪ್ಯಾಕ್‌ಗಳನ್ನು ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಕಲೆಗಳು ಮತ್ತು ಮೊಡವೆಗಳಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಈ ವಸ್ತುಗಳು ಸಹಾಯ ಮಾಡುತ್ತವೆ. ಪ್ರಾತಿನಿಧಿಕ ಚಿತ್ರ TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Sep 27, 2022 | 8:00 AM ಹಬ್ಬ ಹರಿದಿನಗಳಲ್ಲಿ ಅನೇಕ ಮಹಿಳೆಯರಿಗೆ ಪಾರ್ಲರ್‌ಗೆ ಹೋಗಲು ಸಮಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಪಾರ್ಲರ್‌ಗೆ ಹೋಗದೆ ಮನೆಯಲ್ಲಿಯೇ ಹೊಳೆಯುವ ಚರ್ಮ ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ ನೀವು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್​ನ್ನು ಬಳಸಬಹುದು. ಈ ಫೇಸ್ ಪ್ಯಾಕ್‌ಗಳನ್ನು ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಕಲೆಗಳು ಮತ್ತು ಮೊಡವೆಗಳಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಈ ವಸ್ತುಗಳು ಸಹಾಯ ಮಾಡುತ್ತವೆ. ಗುಲಾಬಿ ಫೇಸ್ ಪ್ಯಾಕ್: ಈ ಫೇಸ್ ಪ್ಯಾಕ್ ಮಾಡಲು, ಮೊದಲು ಕೆಲವು ಗುಲಾಬಿ ದಳಗಳನ್ನು ಪುಡಿಮಾಡಿ. ಅದಕ್ಕೆ ಜೇನುತುಪ್ಪ ಸೇರಿಸಿ. ಈ ಎರಡು ವಸ್ತುಗಳನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪ್ಯಾಕ್​ನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ. ಈ ಫೇಸ್ ಪ್ಯಾಕ್ ಒಣಗುವವರೆಗೆ ಮುಖದ ಮೇಲೆ ಬಿಡಿ. ಅದರ ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ಮೊಸರು ಫೇಸ್ ಪ್ಯಾಕ್: ಈ ಫೇಸ್ ಪ್ಯಾಕ್ ಮಾಡಲು, ಒಂದು ಬಟ್ಟಲಿನಲ್ಲಿ 2 ರಿಂದ 3 ಚಮಚ ಮೊಸರು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ಈ ಎರಡು ವಸ್ತುಗಳನ್ನು ಮಿಶ್ರಣ ಮಾಡಿ, ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಮುಲ್ತಾನಿ ಮಿಟ್ಟಿ: ಒಂದು ಬಟ್ಟಲಿನಲ್ಲಿ ಒಂದು ಚಮಚ ಮುಲ್ತಾನಿ ಮಿಟ್ಟಿ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಅಲೋವೆರಾ ಜೆಲ್ ಮತ್ತು ಮೊಸರು ಸೇರಿಸಿ. ಈ ಪೇಸ್ಟ್​ನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಈ ಫೇಸ್ ಪ್ಯಾಕ್ ಒಣಗುವವರೆಗೆ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಬೇಸನ್ ಫೇಸ್ ಪ್ಯಾಕ್: ಈ ಫೇಸ್ ಪ್ಯಾಕ್ ಮಾಡಲು, ಒಂದು ಬಟ್ಟಲಿನಲ್ಲಿ ಒಂದು ಚಮಚ ಬೇಳೆ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಿಟಿಕೆ ಅರಿಶಿನ, ಹಸಿ ಹಾಲು ಸೇರಿಸಿ. ಈ ಎಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ, ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ. ಈ ಫೇಸ್ ಪ್ಯಾಕ್ ಒಣಗುವವರೆಗೆ ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಶ್ರೀಗಂಧದ ಫೇಸ್ ಪ್ಯಾಕ್: ಒಂದು ಬಟ್ಟಲಿನಲ್ಲಿ ಒಂದು ಚಮಚ ಶ್ರೀಗಂಧದ ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ ರೋಸ್ ವಾಟರ್ ಸೇರಿಸಿ. ಈ ಎರಡು ವಸ್ತುಗಳನ್ನು ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ. ಈ ಫೇಸ್ ಪ್ಯಾಕ್ ಒಣಗುವವರೆಗೆ ಹಾಗೆಯೇ ಬಿಡಿ. ನೀವು ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ 2 ರಿಂದ 3 ಬಾರಿ ಬಳಸಬಹುದು. ಈ ಫೇಸ್ ಪ್ಯಾಕ್ ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಶ್ರೀಗಂಧವು ಚರ್ಮವನ್ನು ತಂಪಾಗಿಸಲು ಕೆಲಸ ಮಾಡುತ್ತದೆ. (ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)
ಮೈಸೂರು: ಮೈಸೂರು ನಗರ ಹೃದಯ ಭಾಗದಲ್ಲಿರುವ ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಮಠದ ಎದುರು ಕೈಗೆತ್ತಿಕೊಂಡಿರುವ ಚರಂಡಿಯ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಭಾರಿ ಕಿರಿಕಿರಿಯಾಗಿ ಪರಿಣಮಿಸಿದೆ. ಇಲ್ಲಿ ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ರಸ್ತೆಯ ಅರ್ಧ ಭಾಗಗಿಂತಲೂ ಕಡಿಮೆ ಅಳತೆಯಲ್ಲಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಅದೇ ರೀತಿ ಉಳಿದ ಮುಕ್ಕಾಲು ಭಾಗದ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಮೊದಲೇ ವಾಹನ ದಟ್ಟಣೆ ಹೆಚ್ಚಾಗಿರುವ ಈ ರಸ್ತೆಯಲ್ಲಿ ಇದೀಗ ಸಂಚಾರ ಎಂಬುದು ಸವಾಲಾಗಿದೆ. ಈ ರಸ್ತೆ ಮೂಲಕ ಸಾಗುವ ವಾಹನ ಸವಾರರು ಸಂಚಾರಕ್ಕೆ ಮುಕ್ತವಾಗಿರುವ ಕಾಲುಭಾಗದಷ್ಟು ರಸ್ತೆಯ ಜಾಗದಲ್ಲಿ ಒಮ್ಮೆಲೇ ಮುನ್ನುಗ್ಗಲು ಪ್ರಯತ್ನಿಸುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಆಗಾಗ್ಗೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಚಾಮರಾಜ ಜೋಡಿ ರಸ್ತೆ ಮಾರ್ಗ ಹಾಗೂ ದೇವರಾಜ ಅರಸು ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳ ಮೂಲಕ ನಾರಾಯಣಶಾಸ್ತ್ರಿ ರಸ್ತೆಯ ಈ ಕಾಮಗಾರಿ ನಡೆಯುತ್ತಿರುವ ಸ್ಥಳದಿಂದ ಮುಂದೆ ಸಾಗಲು ಪರಿತಪಿಸುವಂತಾಗಿದೆ. ಹೀಗೆ ಎರಡೂ ಕಡೆಯಿಂದ ಎದುರು ಬದುರು ಬರುವ ವಾಹನ ಸವಾರರಲ್ಲಿ ಬಹುತೇಕರು ತಾವೇ ಮುಂದೆ ಸಾಗಬೇಕು ಎಂಬ ಹಠಕ್ಕೆ ಬಿದ್ದವರಂತೆ ವಾಹನ ಚಾಲನೆ ಮಾಡುವ ಹಿನ್ನೆಲೆಯಲ್ಲಿ ಯಾರೂ ಮುಂದೆ ಸಾಗಲಾರದೆ ಸಂಚಾರ ದಟ್ಟಣೆ ತಲೆದೋರುತ್ತಿದೆ. ಪರಿಣಾಮ ಸವಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಿಂದ ಬೇಸರಗೊಳ್ಳುವ ಕೆಲ ಸವಾರರು ಪರ್ಯಾಯ ರಸ್ತೆಗಳನ್ನು ಆಶ್ರಯಿಸುತ್ತಿದ್ದಾರೆ. ಪಾಲಿಕೆಯ ವಾರ್ಡ್ ನಂ. 36ರ ವ್ಯಾಪ್ತಿಯ ಪ್ರದೇಶ ಇದಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ವಹಿಸಬೇಕಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅರ್ಜಿದಾರನಿಗೆ ಆರು ತಿಂಗಳು ಶಿಕ್ಷೆ, ಒಂದು ಸಾವಿರ ರೂಪಾಯಿ ದಂಡ ವಿಧಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್. 45 ದಿನಗಳಲ್ಲಿ ಸಕಲೇಶಪುರದ ನ್ಯಾಯಾಲಯದ ಮುಂದೆ ಶರಣಾಗಿ, ಶಿಕ್ಷೆ ಅನುಭವಿಸಬೇಕು ಎಂದಿರುವ ಪೀಠ. Karnataka High Court Bar & Bench Published on : 15 Nov, 2022, 5:25 pm ಆಹಾರ ಪದಾರ್ಥಗಳ ಮೇಲೆ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ ಅಥವಾ ಸಸ್ಯಾಹಾರ, ಮಾಂಸಾಹಾರ ಚಿಹ್ನೆ ನಮೂದಿಸದೆ ಮಾರಾಟ ಮಾಡುವುದು ಆಹಾರ ಕಲಬೆರಕೆ ತಡೆ ಕಾಯಿದೆ ಅಡಿ ಶಿಕ್ಷಾರ್ಹ ಅಪರಾಧ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ. ಅಲ್ಲದೇ, ಕಲಬೆರಕೆ ಕಾಫಿ ಪುಡಿ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಎತ್ತಿ ಹಿಡಿದಿದೆ. ಪೊಟ್ಟಣದ ಮೇಲೆ ಬ್ಯಾಚ್ ಸಂಖ್ಯೆ ಹಾಗೂ ಎಕ್ಸ್‌ಪೈರಿ ದಿನಾಂಕ ನಮೂದಿಸದ ಕಾಫಿ ಪುಡಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದತಿ ಕೋರಿ ಸಕಲೇಶಪುರದ ಸೆಲೆಕ್ಟ್ ಕಾಫಿ ವರ್ಕ್ಸ್‌ನ ಮಾಲೀಕ ಸಯ್ಯದ್ ಅಹ್ಮದ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಡಾ. ಎಚ್ ಬಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ಅರ್ಜಿದಾರನಿಗೆ ಆರು ತಿಂಗಳು ಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್, ಅರ್ಜಿದಾರರು 45 ದಿನಗಳಲ್ಲಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಶರಣಾಗಿ, ಶಿಕ್ಷೆ ಅನುಭವಿಸಬೇಕು ಎಂದಿದೆ. ಪ್ರಕರಣದ ಸಾಕ್ಷಿಗಳು ಹಾಗೂ ವೈಜ್ಞಾನಿಕ ಅಧ್ಯಯನ ವರದಿಯನ್ನು ಪರಿಶೀಲಿಸಿದರೆ, ಕಾಫಿ ಪುಡಿಯಲ್ಲಿ ಕೆಫೀನ್‌ನ ಪ್ರಮಾಣ ಶೇ. 0.6ಕ್ಕಿಂತ ಕಡಿಮೆ ಇರಬಾರದು. ಆದರೆ, ಈ ಪ್ರಕರಣದಲ್ಲಿ ತಪಾಸಣೆಗೊಳಪಡಿಸಿರುವ ಮಾದರಿಯಲ್ಲಿ ಕೇವಲ ಶೇ.0.4 ಪ್ರಮಾಣದ ಕೆಫೀನ್ ಇದೆ. ಜಲೀಯ ಸಾರದ ಪ್ರಮಾಣ ಶೇ.50ಕ್ಕಿಂತ ಹೆಚ್ಚಿರಬಾರದು. ಆದರೆ, ತಪಾಸಣೆಗೊಳಪಡಿಸಿದ ಕಾಫಿ ಪುಡಿಯಲ್ಲಿ ಶೇ.55 ಇದೆ. ಮೇಲಾಗಿ, ಲೇಬಲ್ ಮೇಲೆ ಕಾಫಿ ಪುಡಿ ತಯಾರಾದ ಸಂಸ್ಥೆಯ ಹೆಸರು ಹೊರತುಪಡಿಸಿ, ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕ ಮತ್ತಿತರ ಮಾಹಿತಿ ನಮೂದಿಸಿಲ್ಲ. ಅರ್ಜಿದಾರರು ಮಾರಾಟ ಮಾಡಿರುವ ವಸ್ತುವಿನ ಮೇಲೆ ಆಹಾರ ಕಲಬೆರಕೆ ತಡೆ ಕಾಯಿದೆಯಲ್ಲಿ ಹೇಳಿರುವಂತೆ ಬ್ಯಾಚ್ ಸಂಖ್ಯೆ, ಎಷ್ಟು ದಿನಗಳ ವರೆಗೆ ಬಳಕೆಗೆ ಉತ್ತಮವಾಗಿರಲಿದೆ ಹಾಗೂ ಸಸ್ಯಾಹಾರ ಅಥವಾ ಮಾಂಸಾಹಾರದ ಚಿಹ್ನೆ ನಮೂದಿಸಿಲ್ಲ. ಇದು ಕಾಯಿದೆಯ ಸೆಕ್ಷನ್ 7(ಜಿ) ಮತ್ತು 7(ಜಿಜಿ) ಅಡಿಯಲ್ಲಿ ಅಪರಾಧವಾಗಲಿದ್ದು, ಸೆಕ್ಷನ್ 16(1)(ಎ) ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಹಿನ್ನೆಲೆ: ಸಕಲೇಶಪುರದ ಆಹಾರ ನಿರೀಕ್ಷಕರು 2008ರ ಜೂನ್‌ 20ರಂದು ಸಯ್ಯದ್ ಅಹ್ಮದ್ ಮಾಲೀಕತ್ವದ ಸೆಲೆಕ್ಟ್ ಕಾಫಿ ವರ್ಕ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೆ, 600 ಗ್ರಾಂ ಕಾಫಿ ಪುಡಿ ಖರೀದಿಸಿ ವೈಜ್ಞಾನಿಕ ಪರೀಕ್ಷೆಗೆ ರವಾನಿಸಿದ್ದರು. ತಪಾಸಣೆಯಲ್ಲಿ ಕಾಫಿ ಪುಡಿ ಕಲಬೆರಕೆಯಾಗಿರುವುದು, ಪುಡಿಯಲ್ಲಿ ಶೇ 0.4 ಕೆಫೀನ್ ಮತ್ತು ಶೇ.55 ಜಲೀಯ ಸಾರದ ಅಂಶ ಇರುವುದು ಖಚಿತವಾಗಿತ್ತು. ಜತೆಗೆ, ಮಾರಾಟದ ಸಂದರ್ಭದಲ್ಲಿ ಯಾವುದೇ ಬ್ಯಾಚ್ ಸಂಖ್ಯೆ, ಎಕ್ಸ್‌ಪೈರಿ ದಿನಾಂಕಗಳನ್ನು ಮುದ್ರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕಲಬೆರಕೆ ಆಹಾರ ಪದಾರ್ಥ ಮಾರಾಟ ಮಾಡಿದ ಆರೋಪದಲ್ಲಿ ಸಯ್ಯದ್ ಅಹ್ಮದ್‌ಗೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸತ್ರ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ, ಸಯ್ಯದ್ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ನೀವು ಅಥವಾ ನಿಮ್ಮ ಪಕ್ಕದ ಮನೆಯವರು ಅಥವಾ ಸಂಬಂಧಿಗಳು ಅಥವಾ ಹಿತೈಷಿಗಳು ಅಥವಾ ಗೆಳೆಯರು ಯಾರಾದರೂ ಇರಬಹುದು, ತಮ್ಮ ಮನೆಗೆ ಬಂದಿರುವ ನೀರಿನ ಬಿಲ್ ಬಗ್ಗೆ ಒಂದಾದರೂ ದೂರು ಅಥವಾ ಅಸಮಾಧಾನ ಇರದೇ ಇರಲು ಸಾಧ್ಯವಿಲ್ಲ. ಯಾಕೆಂದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್ ಬಗ್ಗೆ ಇದ್ದಷ್ಟು ಗೊಂದಲ ಬೇರೆಯದ್ದರಲ್ಲಿ ಇರಲಿಕ್ಕಿಲ್ಲ. ಕೆಲವು ನಾಗರಿಕರಿಗೆ ಬಂದ ಬಿಲ್ ನಲ್ಲಿ ಒಂದಕ್ಕೆ ನಾಲ್ಕು ಪಟ್ಟು ಮೊತ್ತ ಹಾಕಿರಬಹುದು. ಕೆಲವರಿಗೆ ಹಲವು ತಿಂಗಳುಗಳಿಂದ ಬಿಲ್ ಕೊಡುವವರೇ ಬರದಿರಬಹುದು. ಆದ್ದರಿಂದ ಬಿಲ್ ಬಗ್ಗೆ ಒಂದಲ್ಲ ಒಂದು ಅಸಮಾಧಾನ ಇದ್ದೇ ಇರುತ್ತದೆ. ಇದಕ್ಕೆಲ್ಲ ಏನು ಕಾರಣ ಇತ್ತು ಎಂದರೆ ನಿಮಗೆ ಬರುತ್ತಿದ್ದ ನೀರಿನ ಬಿಲ್ ಅನ್ನು ಕೊಡುವ ಜವಾಬ್ದಾರಿಯನ್ನು ಪಾಲಿಕೆ ಹೊರಗುತ್ತಿಗೆ ಆಧಾರದ ಮೇಲೆ ಹಿಂದೆ ಕೊಟ್ಟಿತ್ತು. ಹೊರಗುತ್ತಿಗೆಗೆ ತೆಗೆದುಕೊಂಡ ವ್ಯಕ್ತಿಗಳಾದರೂ ಅದನ್ನು ಸರಿಯಾಗಿ ನಿರ್ವಹಿಸಿದ್ದಾರಾ ಎಂದು ನೋಡಿದರೆ ಅದು ಇಲ್ಲ. ಅವರು ಏನು ಮಾಡುತ್ತಿದ್ದರು ಎಂದರೆ ಅನೇಕ ಏರಿಯಾಗಳಲ್ಲಿರುವ ಮನೆಗಳಿಗೆ ಹೋಗುತ್ತಲೇ ಇರಲಿಲ್ಲ. ಆಫೀಸಿನಲ್ಲಿ ಕುಳಿತು ಎನ್ ಎಲ್ (ನಾಟ್ ಲಿಜಿಬಲ್) ಎಂದೋ ಅಥವಾ ಮೀಟರ್ ನಾಟ್ ರೀಡಿಂಗ್ ಎಂದೋ ಬರೆದು ಬಿಲ್ ಹರಿದುಬಿಡುತ್ತಿದ್ದರು. ಇದು ಮೊದಲ ಮತ್ತು ದೊಡ್ಡ ಆಲಸ್ಯ ಮತ್ತು ಏನೂ ಆಗುವುದಿಲ್ಲ ಎನ್ನುವ ನಿರ್ಲಕ್ಷ್ಯ. ಗುತ್ತಿಗೆದಾರರ ಬಳಿ ಕೆಲಸ ಮಾಡುವವರಿಗೆ ನಾಗರಿಕರ ಮನೆಯ ತನಕ ಹೋಗಿ ಅಲ್ಲಿ ಬಿಲ್ ಕೊಡುವಷ್ಟು ಸೋಮಾರಿತನ ಇರುವುದರಿಂದ ಅವರು ಹೀಗೆ ಮಾಡುತ್ತಿದ್ದರು. ಇದರಿಂದ ಏನು ಆಗುತ್ತಿತ್ತು ಎಂದರೆ ತುಂಬಾ ಜನ ತಮ್ಮ ಮನೆಗೆ ನೀರಿನ ಬಿಲ್ ಬರುತ್ತಿಲ್ಲ ಎಂದೇ ಅಂದುಕೊಳ್ಳುತ್ತಿದ್ದರು. ಮೂರು ಸಾವಿರ ಬಂದರೆ ಒಂದು ಸಾವಿರ ಮಾಡಬಹುದಿತ್ತು… ಇವರು ಮಾಡುತ್ತಿರುವ ಇನ್ನೊಂದು ಗೋಲ್ ಮಾಲ್ ಎಂದರೆ ಒಂದು ಮನೆಯವರು ಸಿಕ್ಕಾಪಟ್ಟೆ ನೀರು ಖರ್ಚು ಮಾಡುತ್ತಿದ್ದಾರೆ ಎಂದುಕೊಳ್ಳೋಣ. ಉದಾಹರಣೆಗೆ ಹಲವು ಜನರು ಮನೆಯಲ್ಲಿಯೇ ಆಹಾರ, ತಿಂಡಿ ತಯಾರಿಸಿ ಕ್ಯಾಂಟೀನ್ ನಡೆಸುತ್ತಾರೆ, ಕೆಲವರು ಮನೆಯಲ್ಲಿ ಆಹಾರ ತಯಾರಿಸಿ ಹೋಟೆಲುಗಳಿಗೆ ಕೊಡುತ್ತಾರೆ, ಇನ್ನು ಕೆಲವರು ಮನೆಯಲ್ಲಿಯೇ ಸಣ್ಣಮಟ್ಟದಲ್ಲಿ ಕ್ಯಾಟರಿಂಗ್ ನಡೆಸುತ್ತಾರೆ. ಇನ್ನು ಕೆಲವರು ಮನೆಯಲ್ಲಿಯೇ ಪೇಯಿಂಗ್ ಗೆಸ್ಟ್ ನಡೆಸುತ್ತಾರೆ. ಇಂತಹ ಕಡೆ ನೀರಿನ ಬಿಲ್ ಸಹಜವಾಗಿ ಜಾಸ್ತಿ ಬಂದಿರುತ್ತದೆ. ಈ ಬಿಲ್ ಕಲೆಕ್ಟರ್ ಅಂತಹ ಮನೆಗಳಿಗೆ ಹೋಗಿ ನೋಡುವಾಗ ಬಿಲ್ ಮೂರ್ನಾಕು ಸಾವಿರ ಬಂದಿರುತ್ತದೆ ಎಂದು ಅಂದುಕೊಳ್ಳೋಣ. ಆಗ ಬಿಲ್ ಕೊಡುವವರ ಕಿಸೆಗೆ ಒಂದಿಷ್ಟು ಚಿಲ್ಲರೆ ಹಾಕಿದರೆ ಅವರು ಬಿಲ್ ಅನ್ನು ಎಷ್ಟು ಬೇಕಾದರೂ ಅಷ್ಟು ಕಡಿಮೆ ಹಾಕಿ ನಿಮ್ಮನ್ನು ಉಳಿಸುತ್ತಾರೆ. ನೀವು ಸಮ್ ಥಿಂಗ್ ಕೊಟ್ಟು ಮ್ಯಾನಿ ಥಿಂಗ್ ಉಳಿಸುತ್ತೀರಿ. ಕೊನೆ ಕೊನೆಗೆ ಇದೆಲ್ಲಾ ಪಾಲಿಕೆಯ ಗಮನಕ್ಕೆ ಬಂದಾಗ ಕೆಲವು ಕಡೆ ಅನ್ಯಾಯವಾಗಿ ಹೆಚ್ಚು ಬಿಲ್ ಬಂದಿರುವವರು ಪಾಲಿಕೆಗೆ ಬಂದು ನೋವು ತೋಡಿಗೊಂಡಾಗ ಪಾಲಿಕೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ನಿರ್ಧಾರ ಮಾಡಿದೆ. ಈಗ ಮೀಟರ್ ದುರಸ್ತಿಯ ನೆಪದಲ್ಲಿ ನೀರು ಪೋಲು… ಪಾಲಿಕೆಯಲ್ಲಿ ಮಲೇರಿಯಾ ನಿರ್ಮೂಲನ ಕಾರ್ಯಕರ್ತರು ಎಂದು ಇದ್ದಾರೆ. ಅವರು ಮನೆಮನೆಗಳಿಗೆ ಹೋಗಿ ಅಲ್ಲಿ ಮಲೇರಿಯಾ ಬಗ್ಗೆ ಸಮೀಕ್ಷೆ ಮಾಡುತ್ತಾರೆ. ಈಗ ಅವರ ಕೈಯಲ್ಲಿ ನೀರಿನ ಬಿಲ್ ಕೊಡುವ ಕೆಲಸ ಮಾಡಲಾಗಿದೆ. ಈ ಮೂಲಕ ಒಂದೇ ಖರ್ಚಿನಲ್ಲಿ ಪಾಲಿಕೆ ಎರಡು ಕೆಲಸಗಳನ್ನು ಮಾಡಿಸುವ ಮೂಲಕ ಉಳಿತಾಯದ ಯೋಜನೆಗೆ ಕೈ ಹಾಕಿದೆ. ಹಣವನ್ನು ಇದರಲ್ಲಿ ಉಳಿಸಬಹುದು. ಆದರೆ ವಿಷಯ ಇರುವುದು ಹೀಗೆ ಮಾಡಿರುವುದರಿಂದ ಸಮಸ್ಯೆ ಪರಿಹಾರವಾಗಿದೆಯಾ ಎಂದು ನೋಡಿದರೆ ಇಲ್ಲವೇ ಇಲ್ಲ. ಏಕೆಂದರೆ ಹಿಂದಿನ ಗುತ್ತಿಗೆದಾರರು ಮಾಡಿ ಹೋದ ಕರ್ಮಕಾಂಡ ಈಗ ಬೆಳಕಿಗೆ ಬರುತ್ತದೆ. ಈ ಮಲೇರಿಯಾ ನಿರ್ಮೂಲನ ಕಾರ್ಯಕರ್ತರಲ್ಲಿ ಹೆಚ್ಚಿನವರು ಮಹಿಳೆಯರು. ಇವರು ಬಿಲ್ ಕೊಡಲು ಶುರುವಾದ ಕೂಡಲೇ ಹೆಚ್ಚಿನ ಕಡೆ ಮೀಟರ್ ನಾಟ್ ರಿಚೇಬಲ್ ಬಿಲ್ ಬರತೊಡಗಿದೆ. ಇನ್ನು ಹಲವು ಕಡೆ ಹಿಂದಿನವರು ಹೋಗದೆ ಇದ್ದ ಕಾರಣ ಅಲ್ಲಿಂದ ಬಿಲ್ ಪಾಲಿಕೆಗೆ ಆದಾಯ ರೂಪದಲ್ಲಿ ಬರದೇ ನಷ್ಟವಾಗುತ್ತಿತ್ತು. ಈಗ ಅಂತಹ ಹಲವು ಕಡೆ ಈಗಿನವರು ಹೋಗುವುದರಿಂದ ಪಾಲಿಕೆಗೆ ನೀರಿನ ಬಿಲ್ ಆದಾಯ ಹೆಚ್ಚಾಗಿ ಹರಿದು ಬರುತ್ತಿದೆ. ಇದು ಒಂದು ರೀತಿಯಲ್ಲಿ ಲಾಭ ಎಂದು ಕಾಣಿಸುತ್ತಿದ್ದರೂ ಮತ್ತೊಂದು ಕಡೆ ಹಲವು ವಾರ್ಡುಗಳಲ್ಲಿ ಮೀಟರ್ ಸರಿ ಇಲ್ಲ ಎಂದು ಅದನ್ನು ದುರಸ್ತಿ ಮಾಡಲು ಅವರಿಗೆ ಚೀಟಿ ಕೊಡಲಾಗುತ್ತಿದೆ. ಸರಿಯಾಗಿ ನೋಡಿದರೆ ದುರಸ್ತಿ ಮಾಡಿಸುವ ಅಗತ್ಯ ಇದ್ದಿರಲಿಲ್ಲ. ಹಿಂದಿನವರು ಮೀಟರ್ ನಾಟ್ ರೀಡಿಂಗ್ ಎಂದು ಕೊಟ್ಟಿದ್ದು ಮತ್ತು ಹೆಚ್ಚು ಬಿಲ್ ಬರುವ ಕಡೆ ಲಂಚ ತೆಗೆದುಕೊಂಡು ಕಡಿಮೆ ಬಿಲ್ ಕೊಟ್ಟ ಕಾರಣ ಅದರಲ್ಲಿ ಆಗಿರುವ ಮೀಟರ್ ರೀಡಿಂಗ್ ವ್ಯತ್ಯಾಸ ಬಿಲ್ ನಲ್ಲಿ ತೋರಿಸಿದ ಕಾರಣ ಅದು ಕೂಡ ದುರಸ್ತಿ ಆಗಬೇಕು ಎಂದು ಚೀಟಿ ಪಡೆದುಕೊಂಡವರು ಇದ್ದಾರೆ. ಒಂದು ಹೊಸ ಮೀಟರಿಗೆ 900 ರೂಪಾಯಿ ಇದ್ದರೆ ರಿಪೇರಿಗೆ ನೂರೈವತ್ತು ರೂಪಾಯಿ ಇರುತ್ತದೆ. ಮಧ್ಯಮ ವರ್ಗದವರು 900 ರೂಪಾಯಿ ಖರ್ಚು ಮಾಡುವುದು ಕಷ್ಟವಾಗಿ ರಿಪೇರಿ ಮಾಡುವ ಅಂಗಡಿಯಲ್ಲಿ ಕೊಟ್ಟು ಬರುತ್ತಾರೆ. ಇದರಿಂದ ಏನಾಗುತ್ತಿದೆ ಎಂದರೆ ರಿಪೇರಿ ಮಾಡುವ ಅನೇಕ ಅಂಗಡಿಗಳಲ್ಲಿ ನೀರಿನ ಮೀಟರ್ ಗಳ ರಾಶಿ ಬಂದು ಬಿದ್ದಿದೆ. ಒಬ್ಬೊಬ್ಬರದ್ದು ಮೀಟರ್ ಸಿಗಬೇಕಾದರೆ 20 ರಿಂದ 25 ದಿನ ಆಗಬಹುದು. ಅಷ್ಟರಲ್ಲಿ ಆ ಮನೆಯವರು ಉಪಯೋಗಿಸುವ ನೀರಿಗೆ ಲೆಕ್ಕ ಇಡುವವರ್ಯಾರು? ಒಟ್ಟಿನಲ್ಲಿ ಹಿಂದಿನ ಗುತ್ತಿಗೆದಾರರು ಮಾಡಿರುವ ಅಷ್ಟೂ ಗೋಲ್ ಮಾಲ್ ನಿಂದ ಆಗಿರುವ ಮತ್ತು ಆಗುತ್ತಿರುವ ನಷ್ಟವನ್ನು ತುಂಬುವುದು ಎಲ್ಲಿಂದ? ನಮ್ಮ ನಿಮ್ಮ ತೆರಿಗೆಯ ಹಣದಿಂದ. ಹಾಗಂತ ಹಿಂದಿನ ಗುತ್ತಿಗೆದಾರರ ತಪ್ಪನ್ನು ಎತ್ತಿ ಹಿಡಿದು ಹೋರಾಡಬೇಕಾದ ಪಾಲಿಕೆ ಸದಸ್ಯರು ಮೌನಕ್ಕೆ ಶರಣಾಗಿದ್ದಾರೆ. ಏಕೆಂದರೆ ಗುತ್ತಿಗೆ ಕೊಟ್ಟು ತಪ್ಪು ಮಾಡಿದ್ದು ಇವರೆ ಅಲ್ವಾ? ತಮ್ಮ ತಪ್ಪನ್ನು ತಾವೇ ಎತ್ತಿ ತೋರಿಸಿದ ಹಾಗೆ ಆಗುತ್ತದೆ ಎಂದು ಮೇಲೆ ನೋಡಿ ಉಗಿಯಲು ಹೋಗುತ್ತಿಲ್ಲ!
ಭಯ ಹೆಚ್ಚಾದಂತೆಲ್ಲ ದೇವರು, ಮಾಸ್ಟರ್, ಗುರುವಿನ ಹುಡುಕಾಟ ಹೆಚ್ಚಾಗುತ್ತದೆ… | ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ : ಚಿದಂಬರ ನರೇಂದ್ರ ನಮ್ಮ ಸುತ್ತಮುತ್ತಲಿನ ಜನ ನಮ್ಮ ಬಗ್ಗೆ ಇಟ್ಟುಕೊಂಡಿರುವ ಅಭಿಪ್ರಾಯಗಳ ಬಗ್ಗೆ ನಮಗೆ ಭಯ, ಬದುಕಿನಲ್ಲಿ ಏನೂ ಸಾಧಿಸದೇ ಇರುವ ಬಗ್ಗೆ ಭಯ, ಜೀವನದಲ್ಲಿ ಯಾವುದನ್ನೂ ಪೂರ್ಣಮಾಡದಿರುವ ಬಗ್ಗೆ ಅಂಜಿಕೆ, ಅವಕಾಶಗಳು ಇರದಿರುವ ಬಗ್ಗೆ ಭಯ, ಇರುವ ಅವಕಾಶವನ್ನು ಕಳೆದುಕೊಳ್ಳುವ ಭಯ ; ಈ ಎಲ್ಲ ಮತ್ತು ಇನ್ನೂ ಮುಂತಾದ ಭಯಗಳು ಕಾರಣವಾಗಿ ನಮ್ಮೊಳಗೆ ತಪ್ಪಿತಸ್ಥ ಭಾವನೆ – ಏನೋ ಮಾಡಬಾರದ್ದನ್ನು ಮಾಡಿರುವ ಬಗ್ಗೆ ; ನಾವು ಮಾಡುವ ಪ್ರತಿ ಕೆಲಸದಲ್ಲೂ ತಪ್ಪಿತಸ್ಥ ಭಾವನೆ ; ನಾವು ಆರೋಗ್ಯದಿಂದ ಇರುವಾಗ ಇತರರು ಬಡವರು, ಅನಾರೋಗ್ಯದಿಂದ ನರಳುತ್ತಿದ್ದಾರೆ ; ನಮಗೆ ಉಣ್ಣಲು ತಿನ್ನಲು ಸಾಕಷ್ಟಿರುವಾಗ ಇತರರು ಹಸಿವೆಯಿಂದ ಬಳಲುತ್ತಿದ್ದಾರೆ. ಮನಸ್ಸು ಈ ಬಗ್ಗೆ ಹೆಚ್ಚೆಚ್ಚು ವಿಚಾರ ಮಾಡಿದಂತೆಲ್ಲ, ಪ್ರಶೆಗಳನ್ನು ಕೇಳಿಕೊಂಡಂತೆಲ್ಲ, ಆಳವಾಗಿ ಯೋಚಿಸತೊಡಗಿದಂತೆಲ್ಲ ನಮ್ಮೊಳಗೆ ಕಳವಳ, ತಪ್ಪಿತಸ್ಥ ಭಾವನೆ ಹೆಚ್ಚಾಗುತ್ತಲೇ ಹೋಗುತ್ತವೆ. ಭಯ ಹೆಚ್ಚಾದಂತೆಲ್ಲ ದೇವರು, ಮಾಸ್ಟರ್, ಗುರುವಿನ ಹುಡುಕಾಟ ಹೆಚ್ಚಾಗುತ್ತದೆ. ಎಲ್ಲರಿಗೂ ತಮ್ಮ ಮರ್ಯಾದೆಯ ಬಗ್ಗೆ ಅಪಾರ ಕಾಳಜಿ, ಭಯ ಈ ಮರ್ಯಾದೆಯನ್ನು ಆವರಿಸಿಕೊಂಡಿರುವ ಮುಸುಕು. ನಿಮ್ಮದು ಬದುಕಿನಲ್ಲಿ ಎದುರಾಗುವ ಅನೇಕ ಘಟನೆಗಳನ್ನು ನೇರಾನೇರ ಧೈರ್ಯದಿಂದ ಎದುರಿಸುವ ನಿರ್ಧಾರವೋ ಅಥವಾ ನಿಮ್ಮೊಳಗಿನ ಭಯಕ್ಕೊಂದು ಬಣ್ಣದ ಹೆಸರು ಕೊಟ್ಟು ಮರೆಮಾಚಿ ಬಿಡುವ ಜಾಣತನವೋ? ಅಥವಾ ನಿಮ್ಮ ಮನಸ್ಸಿಗೆ ಸಮಾಧನಕರವಾಗುವಂಥ ವಿವರಣೆಗಳನ್ನು ಹುಡುಕಿ ಭಯದಿಂದ ತತ್ತರಿಸುತ್ತಿರುವ ಮನಸ್ಸನ್ನು ತೃಪ್ತಿಗೊಳಿಸುವ ಚಾಲಾಕಿತನವೋ? ಹೇಗೆ ಎದುರಿಸುತ್ತಿದ್ದೀರಿ ನೀವು ಭಯವನ್ನ, ಬದುಕನ್ನ? ರೇಡಿಯೋ ಅಥವಾ ಟಿವೀ ಆನ್ ಮಾಡಿಕೊಂಡು, ಪುಸ್ತಕ ಓದುತ್ತ, ಗುಡಿ, ಚರ್ಚು, ಮಸೀದಿಗಳಿಗೆ ಭೇಟಿ ಇತ್ತು ಅಥವಾ ಯಾವುದೋ ನಂಬಿಕೆ, ಸಿದ್ಧಾಂತಕ್ಕೆ ಗಂಟುಬಿದ್ದು ? ಭಯ ಮನುಷ್ಯನೊಳಗಿನ ವಿಚ್ಛಿದ್ರಕಾರಿ ಶಕ್ತಿ ಅದು ಮನಸ್ಸನ್ನ ಬಾಡುವಂತೆ ಮಾಡುತ್ತದೆ, ನಿಮ್ಮ ಆಲೋಚನೆಗಳನ್ನ ತಿರುಚಿ ವಿಕೃತಗೊಳಿಸುತ್ತದೆ, ಎಲ್ಲ ಬಗೆಯ ಅಸಾಮಾನ್ಯ ಜಾಣ ಮತ್ತು ಸೂಕ್ಷ್ಮ ಸಿದ್ಧಾಂತಗಳತ್ತ, ಅಸಂಗತ ಮೂಢನಂಬಿಕೆಗಳತ್ತ ನಿಮ್ಮನ್ನು ಕೈ ಹಿಡಿದು ಕರೆದುಕೊಂಡು ಹೋಗುತ್ತದೆ. ಇಂಥ ಭಯ ವಿನಾಶಕಾರಿ ಎಂದು ನಿಮಗೆ ಮನವರಿಕೆಯಾದಾಗ ಹೇಗೆ ನೀವು ಈ ಭಯವನ್ನ ಒರೆಸಿಹಾಕಿ ಮನಸ್ಸನ್ನ ಶುದ್ಧವಾಗಿ ಇಟ್ಟುಕೊಳ್ಳುವಿರಿ? ಭಯದ ಮೂಲವನ್ನು ಶೋಧಿಸಿ ತೆಗೆದಾಗ ಭಯದಿಂದ ಮುಕ್ತರಾಗಬಹುದು ಎಂದು ಹೇಳುತ್ತೀರಿ, ಹೌದಾ ? ಭಯದ ಮೇಲಿನ ಮುಸುಕು ತೆಗೆದುಹಾಕಿ ಭಯದ ಕಾರಣವನ್ನು ಕಂಡುಕೊಂಡಾಕ್ಷಣಕ್ಕೆ ಭಯ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9036527301 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ 9036527301 ಮೇಷ(10 ಆಗಸ್ಟ್, 2020) ಗಾಯಗೊಳ್ಳುವುದನ್ನು ತಪ್ಪಿಸಲು ಕುಳಿತುಕೊಳ್ಳುವಾಗ ವಿಶೇಷ ಕಾಳಜಿ ವಹಿಸಿ. ಅಲ್ಲದೇ ಒಳ್ಳೆಯ ನಿಲುವು ಕೇವಲ ನಿಮ್ಮ ವ್ಯಕ್ತಿತ್ವವನ್ನು ವ್ರುದ್ಧಿಸುವುದಷ್ಟೇ ಅಲ್ಲದೇ ಆರೋಗ್ಯ ಮತ್ತು ವಿಶ್ವಾಸಾರ್ಹತೆಯನ್ನು ಅಭಿವೃದ್ಧಿಪಡಿಸುವಲ್ಲೂಪ್ರಮುಖ ಪಾತ್ರ ವಹಿಸುತ್ತದೆ. ನೀವು ಪ್ರಯಾಣ ಮಾಡುತ್ತಿದ್ದರೆ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ವಿಶೇಷ ಗಮನ ಹರಿಸಿ, ನೀವು ಇದನ್ನು ಮಾಡದಿದ್ದರೆ ಸರಕುಗಳು ಕದಿಯುವ ಸಾಧ್ಯತೆಯಿದೆ. ನಿಮ್ಮ ಜೊತೆಗಿರುವಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ತಪ್ಪು ಸಂವಹನೆ ಅಥವಾ ಒಂದು ಸಂದೇಶ ನಿಮ್ಮ ದಿನವನ್ನು ಅವರಿಸಬಹುದು. ನೀವೇನೇ ಮಾಡಿದರೂ ನೀವು ಅಧಿಕಾರಯುತ ಸ್ಥಾನದಲ್ಲಿರುತ್ತೀರಿ. ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 6 ವೃಷಭ(10 ಆಗಸ್ಟ್, 2020) ನಿಮ್ಮ ಆರೋಗ್ಯ ಸುಧಾರಿಸಲು ಸಹಕಾರಿಯಾಗುವ ಕೆಲಸಗಳನ್ನು ಮಾಡಬಹುದಾದ ಒಂದು ದಿನ. ಪ್ರಮುಖ ಜನರು ವಿಶೇಷ ವರ್ಗ ಹೊಂದಿರುವ ಯಾವುದಕ್ಕಾದರೂ ಹಣಕಾಸು ನೀಡಲು ಸಿದ್ಧವಾಗಿರುತ್ತಾರೆ. ಕುಟುಂಬದ ಸದಸ್ಯರ ಖುಷಿಯ ಸ್ವಭಾವ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸುತ್ತದೆ. ಇಂದು ನೀವು ನಿಮ್ಮ ಜೀವನದ ತೊಂದರೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಬಯಸುವಿರಿ ಆದರೆ ಅವರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ಇಂದು ಕೆಲಸದಲ್ಲಿ ನಿಮಗೆ ನಿಜಕ್ಕೂ ಒಳ್ಳೆಯದಾಗಬಹುದು, . ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 5 ಮಿಥುನ(10 ಆಗಸ್ಟ್, 2020) ಅನಂತ ಜೀವನದ ಉತ್ಕೃಷ್ಟ ವೈಭವವನ್ನು ಆನಂದಿಸಲು ನಿಮ್ಮ ಜೀವನವನ್ನು ಹೆಚ್ಚು ಭವ್ಯಗೊಳಿಸಿ. ಚಿಂತೆಯ ಅನುಪಸ್ಥಿತಿ ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ. ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೊಂದಿರುವ ಸಾಧ್ಯತೆ ಇದೆ ಆದರೆನಿಮ್ಮಬುದ್ಧಿವಂತಿಕೆಯಿಂದ ಈ ಹಾನಿಯನ್ನು ಲಾಭದಲ್ಲಿ ಪರಿವರ್ತಿಸಬಹುದು ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡುತ್ತಾರೆ. ನಿಮ್ಮ ಪ್ರಿಯತಮೆ ಇಡೀ ದಿನ ನಿಮಗಾಗಿ ಪರಿತಪಿಸುತ್ತಾಳೆ. ಒಂದು ಅಚ್ಚರಿಯನ್ನು ಯೋಜಿಸಿಮತ್ತು ಇದನ್ನು ನಿಮ್ಮ ಜೀವನದ ಅತ್ಯಂತ ಸುಂದರ ದಿನವನ್ನಾಗಿ ಮಾಡಿ. ಕೆಲಸದ ಪ್ರದೇಶದಲ್ಲಿ ಉತ್ತಮವಾಗಿ ಅನುಭವಿಸುವ ದಿನಗಳಲ್ಲಿ ಒಂದು ದಿನ ಇದು. ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 3 ಕರ್ಕ(10 ಆಗಸ್ಟ್, 2020) ನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು.ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಈ ರಾಶಿಚಕ್ರದ ವಿವಾಹಿತ ಜನರಿಗೆ ಇಂದುಅತ್ತೆಮನೆಯ ಕಡೆಯಿಂದ ಹಣದ ಪ್ರಯೋಜನವಾಗುವ ಸಾಧ್ಯತೆ ಇದೆ. ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ಇಂದು ಅರ್ಥಮಾಡಿಕೊಳ್ಳಿ. ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 7 ಸಿಂಹ(10 ಆಗಸ್ಟ್, 2020) ಇಂದು ನಿಮ್ಮನ್ನು ಆವರಿಸುವ ಭಾವನಾತ್ಮಕ ಮನಸ್ಥಿತಿಯಿಂದ ನೀವು ಹೊರಬರಲು ಬಯಸಿದರೆ ಹಿಂದಿನದ್ದೆಲ್ಲವನ್ನೂ ಮರೆತುಬಿಡಬೇಕು. ಹಣದ ಪ್ರಾಮುಖ್ಯತೆ ನಿಮಗೆ ಚೆನ್ನಾಗಿ ಗೊತ್ತಿದೆ, ಆದ್ದರಿಂದ ಇಂದು ನಿಮ್ಮಮೂಲಕ ಉಳಿಸಲಾಗಿರುವ ಹಣ ನಿಮ್ಮ ತುಂಬಾ ಕೆಲಸಕ್ಕೆ ಬರಬಹುದು ಮತ್ತು ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ಒಬ್ಬ ಹಿರಿಯ ವ್ಯಕ್ತಿಯ ಆರೋಗ್ಯ ಕೊಂಚ ಆತಂಕಕ್ಕೆಕಾರಣವಾಗುತ್ತದೆ. ಚಿಂತಿಸಬೇಡಿ, ನಿಮ್ಮ ದುಃಖ ಇಂದು ಮಂಜುಗಡ್ಡೆಯ ಹಾಗೆ ಕರಗುತ್ತದೆ. ನೀವು ಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕೋಲೇಟ್ ಅನ್ನು ಆಘ್ರಾಣಿಸಿದ್ದೀರೇ? ನಿಮ್ಮ ಪ್ರೇಮ ಜೀವನ ಇಂದು ಈ ರೀತಿಯಾಗಿರುತ್ತದೆ. ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 5 ಕನ್ಯಾ(10 ಆಗಸ್ಟ್, 2020) ಕುಟುಂಬದ ವೈದ್ಯಕೀಯ ವೆಚ್ಚದಲ್ಲಿ ಹೆಚ್ಚಳವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಿಮ್ಮ ತಾಯಿಯ ಬದಿಯಿಂದ ಇಂದು ಹಣಕಾಸಿನ ಲಾಭವನ್ನು ಪಡೆಯುವ ಪೂರ್ಣಸಾಧ್ಯತೆ ಇದೆ.ನಿಮ್ಮ ಮಾಮ ಅಥವಾ ತಾತ ನಿಮಗೆ ಆರ್ಥಿಕ ಬೆಂಬಲ ಮಾಡಬಹುದು. ಮಕ್ಕಳಿಂದಅನಿರೀಕ್ಷಿತ ಸುದ್ದಿ ಸಂತೋಷದ ಕ್ಷಣಗಳನ್ನು ತರುತ್ತದೆ. ಇಂದು ನೀವು ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ನೀವು ಕೆಲಸದಲ್ಲಿ ಅಭಿನಂದನೆಗಳನ್ನು ಪಡೆಯಬಹುದು. ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 3 ತುಲಾ(10 ಆಗಸ್ಟ್, 2020) ಪ್ರೀತಿ, ಭರವಸೆ, ನಂಬಿಕೆ, ಸಹಾನುಭೂತಿ, ಆಶಾವಾದ ಮತ್ತು ನಿಷ್ಠೆಗಳಂಥ ಧನಾತ್ಮಕ ಭಾವನೆಗಳನ್ನು ಗ್ರಹಿಸಲು ಮನಸ್ಸನ್ನು ಪ್ರೋತ್ಸಾಹಿಸಿ. ಒಮ್ಮೆ ಈ ಭಾವನೆಗಳು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡ ನಂತರ ಮನಸ್ಸು ತಾನಾಗಿಯೇ ಪ್ರತಿ ಪರಿಸ್ಥಿತಿಗೂಧನಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ನಿಮ್ಮ ಅವಾಸ್ತವಿಕ ಯೋಜನೆಹಣದ ಕೊರತೆಗೆ ಕಾರಣವಾಗುತ್ತದೆ. ನಿಮ್ಮನೆರವು ಅಗತ್ಯವಿರುವ ಒಬ್ಬ ಸ್ನೇಹಿತರನ್ನು ಭೇಟಿ ಮಾಡಿ. ಕೆಲವರಿಗೆ ಮದುವೆಯಾಗುವಸಾಧ್ಯತೆಗಳು ಹಾಗೂ ಇನ್ನೂ ಕೆಲವರಿಗೆ ಪ್ರಣಯ ಕಾಲ. ಇಡೀ ಬ್ರಹ್ಮಾಂಡದ ಭಾವಪರವಶತೆ ಪ್ರೀತಿಯಲ್ಲಿರುವವರ ನಡುವೆ ನಡೆಯುತ್ತದೆ. ಹೌದು, ನೀವು ಅದೃಷ್ಟವಂತರು. ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 6 ವೃಶ್ಚಿಕ(10 ಆಗಸ್ಟ್, 2020) ವಿಧಿಯನ್ನು ಆಧರಿಸದಿರಿ ಮತ್ತು ನಿಮ್ಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ ಏಕೆಂದರೆ ಅದೃಷ್ಟವು ಒಂದು ಸೋಮಾರಿ ದೇವತೆಯಾಗಿದ್ದು ಇದು ಎಂದಿಗೂ ತಾನಾಗಿಯೇ ನಿಮ್ಮ ಬಳಿ ಬರುವುದಿಲ್ಲ. ನಿಮ್ಮ ತೂಕವನ್ನುನಿಯಂತ್ರಿಸಲು ಮತ್ತು ನಿಮ್ಮ ಆರೋಗ್ಯವನ್ನು ಪುನಃ ಪಡೆಯಲು ವ್ಯಾಯಾಮ ಮಾಡಲು ಇದು ಒಳ್ಳೆಯ ಸಮಯ. ವಿವಾಹಿತ ಜನರು ಇಂದು ತಮ್ಮ ಮಕ್ಕಳ ಶಿಕ್ಷಣದ ಮೇಲೆ ಹೆಚ್ಚು ಹಣವನ್ನು ಖರ್ಚುಮಾಡಬೇಕಾಗುತ್ತದೆ. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಇಂದು ನೀವು ಕುರುಡು ಪ್ರೀತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 7 ಧನಸ್ಸು(10 ಆಗಸ್ಟ್, 2020) ನಿಮ್ಮ ಸಕಾರಾತ್ಮಕ ದೃಷ್ಟಿಕೋನ ನಿಮ್ಮ ಸುತ್ತಲಿನವರನ್ನು ಆಕರ್ಷಿಸಬಹುದು. ನೀವು ಇಂದು ಹಣ ಉಳಿಸುವುದು ಕಷ್ಟ – ನೀವು ಇಂದು ಅತಿಯಾಗಿ ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ -ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆಗಳು ಖಂಡಿತ. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡುತ್ತಾರೆ. ಯಾರಾದರೂ ನಿಮಗೆ ಪ್ರೇಮ ನಿವೇದನೆ ಮಾಡುವ ಸಾಧ್ಯತೆಗಳಿವೆ. ನೀವು ನಿರಾಸೆ ಅನುಭವಿಸುತ್ತೀರಿ – ಅದೇಕೆಂದರೆ ನೀವು ಬಯಸುತ್ತಿದ್ದ ಗುರುತಿಸುವಿಕೆ ಮತ್ತು ಪ್ರತಿಫಲಗಳು ಮುಂದೂಡಲ್ಪಡುತ್ತವೆ. ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 4 ಮಕರ(10 ಆಗಸ್ಟ್, 2020) ನಿಮ್ಮಲ್ಲಿ ಕೆಲವರು ಇದು ಇಂದು ಬಲವಂತವಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು ಹಾಗೂ ಇದು ನಿಮ್ಮನ್ನು ಉದ್ವೇಗಭರಿತರನ್ನಾಗಿಯೂ ಹಾಗೂಗಾಬರಿಯಿರುವವರನ್ನಾಗಿಯೂ ಮಾಡಬಹುದು. ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ. ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆಎಲ್ಲರನ್ನೂ ಆರಾಮವಾಗಿ ಮತ್ತು ಆಹ್ಲಾದಕರ ಮನಸ್ಥಿತಿಯಲ್ಲಿಡುತ್ತದೆ. ದೀರ್ಘಕಾಲದ ನಂತರ ನಿಮ್ಮ ಸ್ನೇಹಿತರಿಗೆ ಸಂಧಿಸುವ ವಿಚಾರ ನಿಮ್ಮ ಮನಸ್ಸಿನೆಲ್ಲೆಡೆ ತುಂಬಿರುತ್ತದೆ. ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ಅದೃಷ್ಟ ಸಂಖ್ಯೆ: 4 ಕುಂಭ(10 ಆಗಸ್ಟ್, 2020) ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ – ನೀವೇನೇ ಮಾಡಿದರೂ ಸಾಮಾನ್ಯವಾಗಿನೀವು ತೆಗೆದುಕೊಳ್ಳುವ ಅರ್ಧ ಸಮಯದಲ್ಲಿ ಅದನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ನೀವು ದೀರ್ಘಕಾಲದ ಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ಯುವಕರುಶಾಲಾ ಯೋಜನೆಗಳಲ್ಲಿ ಕೆಲವು ಸಲಹೆ ಪಡೆಯಬಹುದು. ಪ್ರಣಯ ಮತ್ತು ಸಾಮಾಜಿಕವಾಗಿ ಬೆರೆಯುವುದು ಬಾಕಿಯಿರುವ ಕೆಲಸಗಳ ಹೊರತಾಗಿಯೂ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ಅದೃಷ್ಟ ಸಂಖ್ಯೆ: 2 ಮೀನ(10 ಆಗಸ್ಟ್, 2020) ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಇಂದು ನೀವು ನಿಮ್ಮ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ, ಏಕೆಂದರೆ ಮನೆಯ ಯಾವುದೇಹಿರಿಯ ಸದಸ್ಯ ಇಂದು ನಿಮಗೆ ಹಣವನ್ನು ನೀಡಬಹುದು. ಎಲ್ಲರನ್ನೂ ನಿಮ್ಮ ದೊಡ್ಡ ಪಾರ್ಟಿಗೆ ಕರೆಯಿರಿ – ನೀವು ಇಂದು ಆ ಹೆಚ್ಚುವರಿ ಚೈತನ್ಯವನ್ನು ಹೊಂದಿರುತ್ತೀರಿ ಹಾಗೂ ಇದು ನಿಮ್ಮನ್ನು ನಿಮ್ಮ ಗುಂಪಿಗಾಗಿ ಸಮಾರಂಭವನ್ನು ಸಂಯೋಜಿಸುವಂತೆಮಾಡುತ್ತದೆ. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ- ನೀವು ಕಾಯ್ದುಕೊಳ್ಳಲು ಕಷ್ಟವಾಗುವ ಭರವಸೆಯನ್ನು ನೀಡಬೇಡಿ. ನಿಮ್ಮ ಮಾರ್ಗದಲ್ಲಿ ಸುಧಾರಣೆ ಮತ್ತು ಆಫೀಸಿನ ಕೆಲಸದಲ್ಲಿ ಗುಣಮಟ್ಟದ ಸುಧಾರಣೆಯನ್ನು ಅನುಭವಿಸುತ್ತೀರಿ. ನಿಮ್ಮಜೀವನದ ಸಮಸ್ಯೆಗಳಾದ ಪ್ರೀತಿ-ಪ್ರೇಮ ಮದುವೆ ದಾಂಪತ್ಯಉದ್ಯೋಗ ಶಿಕ್ಷಣ ಹಣಕಾಸು ವ್ಯವಹಾರ ಮಕ್ಕಳು ಆರೋಗ್ಯ ಸ್ರೀಪುರುಷ ವಶೀಕರಣಗಳಿಗೆ ಕೇರಳದ ರಕ್ತೆಶ್ವರಿ ಸಿಂಹಮುಖಿ ತ್ರಿಶೂಲ ತಪೋವಿದ್ಯಾ ಸರ್ವ ವಶ ಸಮ್ಹೋಹಿನಿ ಬ್ರಹ್ಮ ರಹಸ್ಯ ತಂತ್ರದಿಂದ 2 ದಿನದಲ್ಲಿ ಪರಿಹಾರ ಇಂದೇ ಕರೆ ಮಾಡಿ 9036527301 ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ಅದೃಷ್ಟ ಸಂಖ್ಯೆ: 9
ದಿನಾಂಕ 28-03-2021 ರಂದು ಫಿರ್ಯಾದಿ ಮಾರೂನ ಬೀ ಗಂಡ ಸೈಯದ ಯುಸುಫ್ ವಯ: 35 ವರ್ಷ, ಸಾ: ರಾಜೋಳಾ, ತಾ: ಜಹಿರಾಬಾದ ರವರ ಗಂಡನಾದ ಸೈಯದ ಯುಸುಫ ಇತನು ಕೂಲಿಕೆಲಸಕ್ಕೆಂದು ಬೀದರ ನಗರದ ಚಿದ್ರಿ ರೋಡಿಗೆ ಇರುವ ಅಹಿಮದಖಾನ ಇವರ ಅಂಗಡಿಯ ಹಿಂದೆ ಇರುವ ಬಾವಿಯಲ್ಲಿ ಹೂಳು ತೆಗೆದು ಹಗ್ಗದಿಂದ ಮೇಲೆ ಬರುತ್ತಿರುವಾಗ ಕಾಲು ಜಾರಿ ಬಾವಿಯಲ್ಲಿ ಬಿದ್ದು ಗಾಯಗೊಂಡಿದ್ದರಿಂದ ಆತನಿಗೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಆರೋಪಿ ಅಹಿಮದಖಾನ ದುರಾಣಿ ಸಾ: ಬೀದರ ಮಾಲೀಕ ಇತನು ಯಾವುದೇ ಸುರಕ್ಷತಾ ಕ್ರಮ ಕೈಕೊಳ್ಳದೇ ಇರುವದರಿಂದ ಈ ಘಟನೆ ನಡೆದಿರುತ್ತದೆ, ಫಿರ್ಯಾದಿಯವರ ಗಂಡ ಸೈಯದ ಯುಸುಫ್ ಇವರು ಬೀದರರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ತನಗಾದ ಗಾಯಗಳಿಗೆ ಗುಣಮುಖವಾಗದೆ ದಿನಾಂಕ 29-03-2021 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 35/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 29-03-2021 ರಂದು ಫಿರ್ಯಾದಿ ಸಂಜಯ ತಂದೆ ಮಲ್ಲಪ್ಪಾ ದರ್ಗಾ ವಯ: 40 ವರ್ಷ ಜಾತಿ: ಎಸ್.ಸಿ ಹೊಲಿಯ, ಸಾ: ಮಿಲಿಂದ ನಗರ ಚಿದ್ರಿ ರಸ್ತೆ ಬೀದರ ರವರ ತಾಯಿ ನರಸಮ್ಮಾ ಇವರು ಮಿಲಿಂದ ನಗರ ಕ್ರಾಸ್ ಹತ್ತಿರ ಚಿದ್ರಿ ರಸ್ತೆ ಬೀದರದಲ್ಲಿ ತನ್ನ ಮನೆಯ ಮುಂದೆ ರೋಡ್ ದಾಟುತ್ತಿರುವಾಗ ಚಿದ್ರಿ ಕಡೆಯಿಂದ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಾಯಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲ ನಿಲ್ಲಿಸದೇ ಗಾಂಧಿಗಂಜ ಕಡೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ತಾಯಿಗೆ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯ, ಎಡಗೈ ಮೊಳಕೈ ಹತ್ತಿರ ಭಾರಿ ಗುಪ್ತಗಾಯ, ಎಡಭಾಗದ ಹೊಟ್ಟೆಗೆ ತರಚಿದ ರಕ್ತಗಾಯವಾಗಿದ್ದರಿಂದ ತಾಯಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೇಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 13/2021, ಕಲಂ. 498(ಎ), 323, 504, ಜೊತೆ 34 ಐಪಿಸಿ :- ಫಿರ್ಯಾದಿ ಸುನೀಲಕುಮಾರ ತಂದೆ ಮಲ್ಲಯ್ಯಾ ಸಾ: ಸಾಯಿರಾಮ ನಗರ ಪಟಂಚೂರ ಹೈದ್ರಾಬಾದ ರವರ ತಂಗಿಯಾದ ತುಳಸಿ ಇವಳಿಗೆ ಬೀದರನ ಘಾಳೆಪ್ಪರವರ ಮಗನಾದ ಬಬ್ಲು ಈತನೊಂದಿಗೆ ತಮ್ಮ ಧರ್ಮದ ಪ್ರಕಾರ ದಿನಾಂಕ 23-11-2017 ರಂದು ಮದುವೆ ಮಾಡಕೊಟ್ಟಿದ್ದು, ತಂಗಿ ತುಳಸಿ ಇವಳು ಬೀದರದ ಹಳೆಯ ಆದರ್ಶ ಕಾಲೋನಿಯಲ್ಲಿ ತನ್ನ ಗಂಡನಾದ ಬಬ್ಲು, ಮಾವನಾದ ಘಾಳೆಪ್ಪ, ಅತ್ತೆಯಾದ ಕಮಳಾಬಾಯಿ, ನಾದನಿಯಾದ ಅನಿತಾ ಇವರೆಲ್ಲರೂ ಒಂದೇ ಕಡೆಗೆ ವಾಸವಾಗಿದ್ದು, ಅಲ್ಲದೇ ತುಳಸಿ ಇವಳಿಗೆ ಒಂದು ಗಂಡು, ಒಂದು ಹೆಣ್ಣು 2 ಜನ ಮಕ್ಕಳಿರುತ್ತಾರೆ, ಭಾವ ಬಬ್ಲು ಈತನು ಸಾರಾಯಿ ಕುಡಿದು ಬಂದು ತಂಗಿಯ ಜೊತೆ ಯಾವಾಗಲೂ ಜಗಳ ಮಾಡುವುದು ಅವಳಿಗೆ ಹೊಡೆ-ಬಡೆ ಮಾಡುವುದು ಮಾಡುತ್ತಿದ್ದನು, ಅಲ್ಲದೇ ಅತ್ತೆ, ಮಾವ, ನಾದನಿ ಇವರೂ ಸಹ ತಂಗಿಗೆ ನೀನು ಭಿಕಾರಿ ಇದ್ದಿ ನಿನಗೆ ಏನು ಮಾಡಿದರೂ ಯಾರು ಕೇಳುತ್ತಾರೆ ನಿನಗೆ ಹಿಂದೆ ಮುಂದೆ ಯಾರು ಇಲ್ಲ ಅಂತ ಅವಳಿಗೆ ಹೀಯಾಳಿಸಿ ಮಾತನಾಡುತ್ತಿದ್ದರು, ಸದರಿ ವಿಷಯವನ್ನು ತಂಗಿಯು ಫಿರ್ಯಾದಿಗೆ ಹೇಳಿದಾಗ ಫಿರ್ಯಾದಿಯವರು 3-4 ಸಾರಿ ಹೈದರಾಬಾದದಿಂದ ಬಂದು ಬುದ್ಧಿ ಹೇಳಲು ಹೋದಾಗ ಆರೋಪಿತರಾದ ಭಾವ ಹಾಗೂ ಭಾವನ ಮನೆಯವರೆಲ್ಲರೂ ಘರಕೆ ಬಾಹರ್ ಜಾಕೆ ಬಾತ್ ಕರೊ ಆಪ್ ಲೋಗ್ ಭಿಕಾರಿ ಹೈ ಅಂತ ಫಿರ್ಯಾದಿಯವರ ಜೊತೆಯಲ್ಲಿ ಜಗಳ ಮಾಡಿರುತ್ತಾರೆ, ಅಲ್ಲದೇ ಸುಮಾರು ಒಂದು ವರ್ಷದ ಹಿಂದೆ ತಂಗಿಯ ಜೊತೆ ಜಗಳ ಮಾಡಿ ಅವಳ ಕೊರಳಲಿದ್ದ ಮಂಗಳಸೂತ್ರ ತೆಗೆದು ಕುತ್ತಿಗೆ ಒತ್ತಲು ಹೋಗಿ ಅವಳಿಗೆ ನೀನು ಡೈವರ್ಸ್ ದೇಕೇ ಜಾವೋ ಅಂತ ಹೇಳಿರುತ್ತಾರೆ, ಹೀಗಿರುವಾಗ 29-03-2021 ರಂದು ಫಿರ್ಯಾದಿಯವರ ತಂಗಿಯು ತನಗೆ ಗಂಡ, ಅತ್ತೆ, ಮಾವ, ನಾದನಿಯಾದ ಅನೀತಾ ಇವರೆಲ್ಲರೂ ಕೊಡುವ ತ್ರಾಸಿನಿಂದ ತಾನೇ ನೇಣು ಹಾಕಿಕೊಂಡಿರುತ್ತಾಳೋ? ಅಥವಾ ಅವರೇ ಹಾಕಿರುತ್ತಾರೋ? ಎಂಬುವುದರ ಬಗ್ಗೆ ಗೊತ್ತಿಲ್ಲ, ಆದರೆ ಅವಳಿಗೆ ಅವಳ ಗಂಡ ಹಾಗೂ ಗಂಡನ ಮನೆಯವರು ತುಂಬಾ ತೊಂದರೆ ಕೊಟ್ಟಿರುತ್ತಾರೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ರಸ್ತೆಯಲ್ಲಿ ಹೋಗುವಾಗ ಹರತೆ ಹೊಡೆಯುತ್ತಿದ್ದ ರೈತರನ್ನು ಕಂಡು ತಾವೂ ಅವರ ಜೊತೆ ಹರತೆ ಹೊಡೆದು ರಾಜಕಾರಣಕ್ಕೂ ಸೈ, ಉಳುಮೆಗೂ ಸೈ ಎನ್ನುವ ಕಾಯಕವನ್ನು ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾಡಿದ್ದಾರೆ. Govindaraj S Bangalore, First Published Jul 27, 2022, 10:29 PM IST ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು ಚಿಕ್ಕಮಗಳೂರು (ಜು.27): ರಸ್ತೆಯಲ್ಲಿ ಹೋಗುವಾಗ ಹರತೆ ಹೊಡೆಯುತ್ತಿದ್ದ ರೈತರನ್ನು ಕಂಡು ತಾವೂ ಅವರ ಜೊತೆ ಹರತೆ ಹೊಡೆದು ರಾಜಕಾರಣಕ್ಕೂ ಸೈ, ಉಳುಮೆಗೂ ಸೈ ಎನ್ನುವ ಕಾಯಕವನ್ನು ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾಡಿದ್ದಾರೆ. ಶಾಸಕ ಸಿ.ಟಿ ರವಿ ರೈತರೊಂದಿಗೆ ಗದ್ದೆಯಲ್ಲಿ ಉಳುವೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿ.ಟಿ ರವಿ ರಾಜಕಾರಣಕ್ಕೂ ಸೈ, ಉಳುಮೆಗೂ ಸೈ: ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೇ ತಿಂಗಳು ಜುಲೈ 26ರಂದು ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಗ್ರಾಮಾಂತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಕ್ಷೇತ್ರದ ವಿವಿಧ ಅಭಿವೃಧ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ದೇವನೂರು ಕೆರೆಗೆ ನೀರು ಹರಿಯುವ ಕಾಲುವೆ ವೀಕ್ಷಣೆ ಮುಗಿಸಿ ಹಿಂದಿರುಗುವ ಮಾರ್ಗ ಮಧ್ಯದಲ್ಲಿ ನೀರುಗುಂಡಿ ಬಳಿ ಮೆಕ್ಕೆಜೋಳಕ್ಕೆ ಎಡೆಕುಂಟೆ ಹರತೆ ಹೊಡೆಯುತ್ತಿದ್ದ ರೈತರನ್ನು ಕಂಡು ತಾವೂ ಅವರ ಜೊತೆ ಉಳುಮೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅಪ್ಪನಾಣೆ ಸಿಎಂ ಆಗುವುದಿಲ್ಲ : ಸಿ.ಟಿ. ರವಿ ಶಾಸಕರು ಕಾರು ನಿಲ್ಲಿಸಿದ್ದನ್ನು ಕಂಡ ಕಾರ್ಯಕರ್ತರು ರೈತರನ್ನು ಮಾತನಾಡಿಸಲು ನಿಂತಿರಬಹುದು ಎಂದುಕೊಂಡಿದ್ದರು. ಆದರೆ ಹೊಲಕ್ಕೆ ಬಂದ ಶಾಸಕರು ರೈತನ ಕೈಯಿಂದ ಕುಂಟೆ ಕೇಳಿ ಪಡೆದು ನಾನೂ ಹರತೆ ಹೊಡೆಯುವುದಾಗಿ ತಿಳಿಸಿದರು. ಶಾಸಕ ಸಿ.ಟಿ ರವಿ ರೈತರೊಂದಿಗೆ ಗದ್ದೆಯಲ್ಲಿ ಉಳುವೆ ಮಾಡುವ ಮೂಲಕ ತಮ್ಮ ಹೇಳ ದಿನಗಳನ್ನು ರೈತರೊಂದಿಗೆ ಮೆಲುಕು ಹಾಕುವ ಪ್ರಯತ್ನವನ್ನು ಮಾಡಿದರು. 15 ನಿಮಿಷಗಳ ಕಾಲ ಮೆಕ್ಕಜೋಳದ ಹೊಲದಲ್ಲಿ ಉಳುವೆ ಮಾಡಿ ರಾಜಕಾರಣಕ್ಕೂ ಸೈ, ಉಳುಮೆಗೂ ಸೈ ಎನ್ನಿಸಿಕೊಂಡರು. ಚಿಕ್ಕಮಗಳೂರಿನಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯ್ ದಿವಸ್ ಅರ್ಥಪೂರ್ಣ ಆಚರಣೆ ಸಿ.ಟಿ ರವಿ ಹೊಲದಲ್ಲಿ ಉಳುವೆ ಮಾಡುವ ವಿಡಿಯೋ ಸಾಮಾಜಿಕ ಜಾಲದಲ್ಲಿ ಸಖತ್ ವೈರಲ್ ಆಗಿದೆ. ಮಣ್ಣಿನ ಮಕ್ಕಳು ಯಾವ ಕೆಲಸವನ್ನಾದರೂ ಮಾಡುತ್ತಾರೆನ್ನುವುದನ್ನು ಶಾಸಕ ಸಿ.ಟಿ ರವಿ ರೈತರಿಗೆ ತಿಳಿಸಿದರು. ಈ ವೇಳೆ ಕಾರ್ಯಕರ್ತರೂ ಸಹ ಶಾಸಕರ ಜೊತೆ ಹೆಜ್ಜೆ ಹಾಕಿದರು. ಮಣ್ಣಿನ ಮಕ್ಕಳಾದ ನಾವುಗಳು ಯಾವ ಕೆಲಸವಾದರೂ ಸರಿ ಅದನ್ನ ಮಾಡಲು ಸಿದ್ಧವಿರಬೇಕು ಎಂಬುದನ್ನು ಜೊತೆಗಿದ್ದ ಕಾರ್ಯಕರ್ತರಿಗೆ ತಿಳಿಸಿದರು. ಅಲ್ಲದೆ ಇತ್ತೀಚೆಗೆ ಚಿಕ್ಕಮಗಳೂರಿನ ಫಾರಂ ಹೌಸ್‌ನಲ್ಲಿ ಸಿ.ಟಿ ರವಿ ಟ್ರಾಕ್ಟರ್‌ನಲ್ಲಿ ಹೊಲವನ್ನು ಉಳುಮೆ ಮಾಡಿದ್ದರು.
ಸಾಮಾನ್ಯ ಕಾರ್ಯಾಚರಣೆಗಳಿಗೆ ಸೂಕ್ತವಾಗುವುದರ ಜೊತೆಗೆ, ಹೆವಿ ಡ್ಯೂಟಿ ರೋಟರಿ ಸುತ್ತಿಗೆಯನ್ನು ವೃತ್ತಿಪರ ಬಳಕೆದಾರರಿಗಾಗಿ ಸಹ ವಿನ್ಯಾಸಗೊಳಿಸಲಾಗಿದೆ. ಕಾಂಕ್ರೀಟ್, ಇಟ್ಟಿಗೆ, ಕಲ್ಲು, ಬಹು-ಕಾರ್ಯ ಹೆವಿ ಡ್ಯೂಟಿ ರೋಟರಿ ಸುತ್ತಿಗೆಯ ಮೇಲೆ ರಂಧ್ರವನ್ನು ತೆರೆಯುವುದು ಉತ್ತಮ ಆಯ್ಕೆಯಾಗಿದೆ! ಬೆನ್ಯು ಬ್ರಾಂಡ್‌ನ ಅಡಿಯಲ್ಲಿರುವ ಹೆವಿ ಡ್ಯೂಟಿ ರೋಟರಿ ಸುತ್ತಿಗೆಯನ್ನು ಕಾಂಕ್ರೀಟ್, ಸಿಮೆಂಟ್, ಇಟ್ಟಿಗೆ, ಕಲ್ಲಿನ ಸುತ್ತಿಗೆಯ ಕೊರೆಯುವಿಕೆ ಮತ್ತು ಹೆವಿ ಡ್ಯೂಟಿ ಚಿಸೆಲಿಂಗ್‌ನಲ್ಲಿ ರಂಧ್ರಗಳನ್ನು ಕೊರೆಯಲು ಬಳಸಬಹುದು. ಬೆನ್ಯು ಬ್ರಾಂಡ್‌ನ ಅಡಿಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಮೋಟರ್‌ಗಳು ಬಲವಾದ ಶಕ್ತಿಯನ್ನು ಉತ್ಪಾದಿಸಬಲ್ಲವು, ಇದು ಕಷ್ಟಕರವಾದ ಅಪ್ಲಿಕೇಶನ್ ಪರಿಸರದಲ್ಲಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಸ್ಥಿರ ಮತ್ತು ವಿಶ್ವಾಸಾರ್ಹ ಸುರಕ್ಷತಾ ಕ್ಲಚ್ ಡ್ರಿಲ್ ಬಿಟ್ ಅನ್ನು ಸಿಲುಕದಂತೆ ರಕ್ಷಿಸುತ್ತದೆ. ಡೀಪ್ ಗ್ರೂವ್ ಬಾಲ್ ಬೇರಿಂಗ್ ಮತ್ತು ಸೂಜಿ ರೋಲರ್ ಬೇರಿಂಗ್‌ನ ರಚನೆಯು ಯಂತ್ರದ ಸೇವಾ ಅವಧಿಯನ್ನು ಹೆಚ್ಚಿಸುತ್ತದೆ. ಯಾಂತ್ರಿಕ ರಚನೆಯನ್ನು ಬಡಿಯುವುದು ಬಲವಾದ ಪ್ರಭಾವದ ಶಕ್ತಿ, ಕ್ಷಿಪ್ರ ಕೊರೆಯುವಿಕೆ ಮತ್ತು ಬಲವಾದ ಬ್ರೇಕಿಂಗ್ ಫೋರ್ಸ್ ಅನ್ನು ಉತ್ಪಾದಿಸುತ್ತದೆ, ಕಷ್ಟಕರವಾದ ಕೆಲಸವನ್ನು ಪೂರ್ಣಗೊಳಿಸಲು ಸಾಕು. ಉತ್ಪನ್ನ ಲಕ್ಷಣಗಳು: ಎಸ್‌ಡಿಎಸ್-ಮ್ಯಾಕ್ಸ್, ಸ್ಥಿರ ವೇಗ, ಆಂಟಿ-ಕಂಪನ, ಹೆವಿ ಡ್ಯೂಟಿ, ಹ್ಯಾಮರ್ ಡ್ರಿಲ್, ಎಲೆಕ್ಟ್ರಿಕ್ ಪಿಕ್, ಹೈ ಪವರ್, ಇಂಡಸ್ಟ್ರಿಯಲ್, ಕಾಂಕ್ರೀಟ್, ಸೇಫ್ಟಿ ಕ್ಲಚ್ ಹೈ ಪವರ್ ತಾಮ್ರದ ಮೋಟಾರ್, ಸ್ಥಿರ ವೇಗ, ಬಲವಾದ ಶಕ್ತಿ, ಸ್ಥಿರ ಉತ್ಪಾದನೆ ಮತ್ತು ಬಾಳಿಕೆ ಬರುವ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಎರಡು-ಮೋಡ್ ಕಾರ್ಯಾಚರಣೆ: ರೋಟರಿ ಸುತ್ತಿಗೆ / ಉರುಳಿಸುವಿಕೆಯ ಸುತ್ತಿಗೆ, ವೃತ್ತಿಪರ ಮತ್ತು ಭಾರೀ ಕೆಲಸದ ಸ್ಥಳಕ್ಕೆ ಸೂಕ್ತವಾಗಿದೆ. ದೊಡ್ಡ-ಪ್ರಮಾಣದ ಸಿಲಿಂಡರ್ ಮತ್ತು ಏರ್ ಚೇಂಬರ್ನ ನಿಖರವಾದ ವಿನ್ಯಾಸಗಳು, ಸುತ್ತಿಗೆಯ ಬಲದ ಹೆಚ್ಚಿನ ದಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ವೇಗ-ನಿಯಂತ್ರಣ ಸ್ವಿಚ್‌ನಲ್ಲಿ 1 ~ 6 ಡಿಗ್ರಿ, ಪ್ರಭಾವದ ದರವನ್ನು ಹೊಂದಿಸಲು ಸುಲಭ ಮತ್ತು ಹೆಚ್ಚಿನ ಬಳಕೆದಾರರಿಗೆ ಸೂಕ್ತವಾಗಿದೆ.
ಟ್ರಾಲ್ ಪೇಜುಗಳ ವಿರುದ್ಧ ಪೊಲೀಸ್ ಇಲಾಖೆ ಗರಂ ಆಗಿದೆ. ಯಾವುದೋ ವಿಚಾರಕ್ಕೆ ಹೊತ್ತಿಕೊಂಡ ಕಾಳಗವನ್ನು ಕೆಲ ಟ್ರಾಲ್ ಪೇಜುಗಳು ಪೊಲೀಸರ ವಿರುದ್ಧದ ಅವಹೇಳನಕಾರಿ ಟ್ರಾಲಿಂಗ್‍ಗೆ ಬಳಸಿಕೊಂಡಿದ್ದೇ ಇಂಥಾದ್ದೊಂದು ವೈಮನಸ್ಯ ಹೊತ್ತಿಕೊಳ್ಳಲು ಕಾರಣ. ಈ ಮೂಲಕ ಕೆಲ ದಿನಗಳ ಹಿಂದೆ ಈ ಹಿಂದೆ ಪ್ರಕಾಶ್ ರೈ ಎತ್ತಿದ್ದ ಟ್ರಾಲ್ ಗೂಂಡಾಗಿರಿ ಎಂಬ ಟಾಪಿಕ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇದೀಗ ಎಲ್ಲವನ್ನೂ ಅತಿ ವೆಗವಾಗಿ ಆಕ್ರಮಿಸಿಕೊಂಡಿರೋ ಆನ್‍ಲೈನ್ ಜಗತ್ತಿನಲ್ಲಿ ಹುಟ್ಟಿಕೊಂಡಿದ್ದ ಅಚ್ಚರಿಯಂಥಾ ಟ್ರಾಲಿಂಗ್ ಇದೀಗ ವಿವಾದದ ಕೇಂದ್ರ ಬಿಂದು. ಆರಂಭದಲ್ಲಿ ಕೇವಲ ಹಾಸ್ಯಕ್ಕೆ ಸೀಮಿತವಾಗಿದ್ದ ಟ್ರಾಲಿಂಗ್ ಇತ್ತೀಚೆಗೆ ಸಿನಿಮಾ, ರಾಜಕೀಯ, ಪಂಥ, ಪಂಗಡಗಳನ್ನೂ ಆವರಿಸಿಕೊಂಡಿದೆ. ಇಂಥಾದ್ದೊಂದು ಪಲ್ಲಟವೇ ಸದರಿ ವಿವಾದದ ಉಗಮಕ್ಕೆ ಕಾರಣವಾಯಿತಾ ಎಂಬ ಪ್ರಶ್ನೆ ಎಲ್ಲರೊಳಗೂ ಹುಟ್ಟಿಕೊಂಡಿದೆ. ನಿಜ, ಕೆಲ ಟ್ರಾಲ್ ಪೇಜುಗಳು ಆರೋಗ್ಯವಂತ ವಿಚಾರಗಳನ್ನು ಮಜವಾದ ಶೈಲಿಯಲ್ಲಿ ಜನರೆದುರು ಇಡುತ್ತಿವೆ. ಸಿನಿಮಾ ವಿಚಾರಕ್ಕೆ ಬಂದರೆ ಚಿತ್ರಗಳಿಗೆ ಸಹಾಯವಾಗುವಂಥಾ ಟ್ರಾಲಿಂಗ್ ನಡೆಯುತ್ತಿರೋದೂ ಸತ್ಯ. ಆದರೆ ಇದರಾಚೆಗೆ ಟ್ರಾಲಿಂಗ್ ಜಗತ್ತು ಮತ್ತೊಂದು ಮುಖವನ್ನೂ ತಂತಾನೇ ಧರಿಸಿಕೊಂಡಿದೆ. ಸಾಮಾಜಿಕ ವಿಚಾರಗಳ ಬಗ್ಗೆ, ಹೀರೋಗಳ ಮನ ಬಂದಂತೆ ಟ್ರಾಲ್ ಮಾಡೋ ಪ್ರಕ್ರಿಯೆಯ ವಿರುದ್ಧ ಜನರಲ್ಲಿಯೂ ಒಂದು ಅಸಹನೆ ಇರೋದು ನಿಜ. ಅದಕ್ಕೆ ಇಂಬು ಕೊಡುವಂತೆ ಇದೀಗ ಟ್ರಾಲ್‍ಗಿರಿ ವಿರುದ್ಧ ಪೊಲೀಸರು ಸೆಟೆದು ನಿಂತಿದ್ದಾರೆ. ಸಾಮಾನ್ಯವಾಗಿ ಎಲ್ಲ ಹೀರೋಗಳೂ ಟ್ರಾಲಿಂಗ್‍ಗೆ ಆಹಾರವಾಗುತ್ತಾರೆ. ಅದಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಹೊರತಾಗಿಲ್ಲ. ಆದರೆ ಗಣೇಶ್ ಬಗ್ಗೆ ಟ್ರಾಲ್ ಮಾಡಿದ್ದರ ವಿರುದ್ಧ ಕೆರಳಿದ ಶಿಲ್ಪಾ ಗಣೇಶ್ ಪೊಲೀಸರ ಮೂಲಕ ಟ್ರಾಲ್‍ಪೇಜುಗಳಿಗೆ ಕಡಿವಾಣ ಹಾಕ ಹೊರಟಿದ್ದಾರೆಂಬುದು ಕೆಲ ಟ್ರಾಲಿಗರ ಆರೋಪ. ಆದರೆ ಶಿಲ್ಪಾ ಗಣೇಶ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ಟ್ರಾಲ್ ಮಂದಿಯ ಆರೋಪ ನಿಜವೇ ಆಗಿದ್ದರೂ ಅದರನ್ನು ವಿರೋಧಿಸಲು ಖಂಡಿತಾ ಸಭ್ಯ ಮಾರ್ಗಗಳಿವೆ. ಆದರೆ ಕೆಲ ಟ್ರಾಲ್ ಪೇಜುಗಳು ಅತಿರೇಕಕ್ಕೆ ಹೋಗಿ ಹೀನಾಯವಾಗಿ ನಿಂದಿಸೋ ರೂಟು ಹಿಡಿದಿದ್ದರ ವಿರುದ್ಧ ಪೊಲೀಸರು ಸೆಟೆದು ನಿಂತಿದ್ದಾರೆ. ಅಷ್ಟಕ್ಕೂ ಜನರನ್ನು ಸುರಕ್ಷಿತವಾಗಿಡೋ ಸಲುವಾಗಿ ಸತತವಾಗಿ ಶ್ರಮಿಸೋ ಪೊಲೀಸ್ ಇಲಾಖೆಯ ಮೇಲೆ ಖಂಡಿತಾ ಪ್ರತಿಯೊಬ್ಬರೂ ಗೌರವ ಹೊಂದಿರಬೇಕು. ಆದರೆ ಯಾವುದೋ ಒಂದು ವಿಚಾರವನ್ನಿಟ್ಟುಕೊಂಡು ಪೊಲೀಸ್ ಇಲಾಖೆಯನ್ನೇ ಅವಮಾನ ಮಾಡೊವಂಥಾ ಕೆಲಸ ನಡೆದಿದ್ದರೆ ಅದು ಶಿಕ್ಷಾರ್ಹ. ಇದು ಟ್ರಾಲಿಂಗ್ ಕಥೆಯಾದರೆ ಕೆಲ ಹೀರೋಗಳಾಗಲಿ, ಸಿನಿಮಾ ಮಂದಿಯಾಗಲಿ ವಿಮರ್ಶೆಗಳನ್ನೇ ಸ್ವೀಕರಿಸೋ ಮನಸ್ಥಿತಿ ಹೊಂದಿರೋದಿಲ್ಲ. ಇದೂ ಕೂಡಾ ದರ್ಪದ ನಡವಳಿಕೆಯೇ. ಯಾಕೆಂದರೆ ಇಲ್ಲಿ ಯಾರೂ ಪ್ರಶ್ನಾತೀತರಲ್ಲ. ಇನ್ನು ಹೀರೋಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆದಾಗ ವೀರಾಧಿ ವೀರರಂತೆ ಬಂದು ಕೆಟ್ಟ ಕೊಳಕ ಕಮೆಂಟ್ ಮಾಡೋರನ್ನೂ ಬುಡಕ್ಕೊದ್ದು ವರ್ಕೆತ್ತುವ ಕಠಿಣ ಕಾನೂನಿನ ಅವಶ್ಯಕತೆ ಖಂಡಿತಾ ಇದೆ. ಟ್ರಾಲಿಂಗ್ ವಿಚಾರಕ್ಕೆ ಬರೋದಾದರೆ ಟ್ರಾಲ್ ಪೇಜುಗಳನ್ನ ಮ್ಯಾನೇಜ್ ಮಾಡೋರ್ಯಾರೂ ಪತ್ರಕರ್ತರಲ್ಲ. ಅವೆರಲ್ಲಿ ಹೆಚ್ಚಿನವರು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವವರು. ಇನ್ನೂ ಕೆಲವರು ವಿದ್ಯಾರ್ಥಿಗಳು. ಇಂಥವರಲ್ಲಿ ಉತ್ತಮ ವಿಚಾರಗಳ ಬಗ್ಗೆ ಚೆಂದದ ಟ್ರಾಲ್ ಮಾಡುವವರು ಸಾಕಷ್ಟಿದ್ದಾರೆ. ಚಿತ್ರರಂಗದ ವಿಚಾರವಾಗಿಯೂ ಇವರಿಂದ ಒಂದಷ್ಟು ಉಪಯೋಗಗಳಾಗುತ್ತಿವೆ. ಆದರೆ ಇನ್ನೂ ಕೆಲ ಮಂದಿಗೆ ತಾವೇನು ಮಾಡಿದರೂ ನಡೆಯುತ್ತೆ ಎಂಬಂಥಾ ಪಿತ್ತ ನೆತ್ತಿಗೇರಿಕೊಂಡಿದೆ. ಆದರೆ ಅಂಥಾ ಪಿತ್ತವೆಲ್ಲ ಪೊಲೀಸ್ ಕಸ್ಟಡಿಯಲ್ಲಿ ಇಳಿದು ಹೋಗುತ್ತದೆ ಎಂಬ ಸಂದೇಶವನ್ನು ಖಾಕಿ ಪಡೆ ರವಾನಿಸಿದೆ. ಟ್ರಾಲ್ ಪೇಜುಗಳು ಸಂಯಮ, ವಿಧೇಯತೆಯಿಂದ ಕೆಲಸ ಮಾಡಿ, ಚಿತ್ರರಂಗದ ಮಂದಿ ವಿಮರ್ಶೆಗಳನ್ನು ಸಮಚಿತ್ತದಿಂದ ಸ್ವೀಕರಿಸೋ ಮನಸ್ಥಿತಿ ಬೆಳೆಸಿಕೊಂಡರೆ ವಿನಾ ಕಾರಣ ತಿಕ್ಕಾಟ ತಪ್ಪಿದಂತಾಗುತ್ತದೆ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ಕರೋನಾದಂತಹ ಭೀಕರ ಸೋಂಕು ದೇಶದಾದ್ಯಂತ ಸಾವಿನ ಭೀತಿ ಹುಟ್ಟಿಸಿರುವಾಗ, ಇಡೀ ಜಗತ್ತೇ ತತ್ತರಿಸಿಹೋಗಿರುವಾಗ, ಕೇರಳದ ಪಿಣರಾಯಿ ವಿಜಯನ್ ಅವರಂಥ ಮುಖ್ಯಮಂತ್ರಿಯಿಂದ ಕೆನಡಾ ಪ್ರಧಾನಿಯವರೆಗೆ ಹಲವು ನಾಯಕರು ತಮ್ಮ ವೈಯಕ್ತಿಕ ವರ್ಚಸ್ಸು, ಪ್ರತಿಷ್ಠೆ ಮತ್ತು ಸ್ವಾರ್ಥ ಬಿಟ್ಟು ಜನರ ನೋವಿಗೆ ಮಿಡಿಯತೊಡಗಿದ್ದಾರೆ. ಆ ಕಾರಣಕ್ಕೆ ಅವರು ಸಂಕಷ್ಟದ ಹೊತ್ತಲ್ಲಿ ಜನರ ಜೊತೆ ನಿಂತ ನಾಯಕ ಎಂಬ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ಆದರೆ, ಪ್ರಧಾನಿ ಮೋದಿಯವರು, ಕರೋನಾ ಮಹಾಮಾರಿಯಂತಹ ಜಾಗತಿಕ ವಿಪತ್ತಿನ ಹೊತ್ತಿನಲ್ಲಿ ತಮ್ಮ ವರ್ಚಸ್ಸು ವೃದ್ಧಿಯ ಹಪಾಹಪಿಗೆ ಬಿದ್ದಿದ್ದಾರೆ ಎಂಬ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಪ್ರಮುಖವಾಗಿ ಕರೋನಾ ತಡೆ ಹಿನ್ನೆಲೆಯಲ್ಲಿ ಘೋಷಿಸಿರುವ ಲಾಕ್ ಡೌನ್ ನಿಂದಾಗಿ ಸಂತ್ರಸ್ತರಾದವರ ನೆರವಿಗಾಗಿ ಸಾರ್ವಜನಿಕರಿಂದ ಹಣಕಾಸಿನ ದೇಣಿಗೆ ಸಂಗ್ರಹಕ್ಕಾಗಿ ಘೋಷಿಸಿರುವ ‘ಪಿಎಂ-ಕೇರ್’(ಪ್ರೈಮಿನಿಸ್ಟರ್ಸ್ ಸಿಟಿಜನ್ ಅಸಿಸ್ಟನ್ಸ್ ಅಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್ಸ್ ಫಂಡ್) ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಘೋಷಣೆ ನರೇಂದ್ರ ಮೋದಿಯವರ ಪ್ರಚಾರದ ಹುಚ್ಚಿಗೆ ಮತ್ತೊಂದು ನಿದರ್ಶನ ಎಂದು ಹಲವು ಗಣ್ಯರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಟೀಕಿಸಿದ್ದಾರೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗುವ ಯಾವುದೇ ವಿಪತ್ತಿನ ಸಂದರ್ಭದಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ನಿಧಿ ಕ್ರೋಡೀಕರಿಸುವ ಉದ್ದೇಶದಿಂದ ಸ್ಥಾಪಿತವಾಗಿರುವ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ ಆರ್ ಎಫ್) ಎಂಬುದು ದಶಕಗಳಿಂದ ಇದೆ. ಸಾಂಕ್ರಾಮಿಕ ರೋಗ, ಪ್ರವಾಹ, ಬರ, ಕ್ಷಾಮ, ಭೂಕಂಪದಂತಹ ಸಂದರ್ಭದಲ್ಲಿ ಸಾರ್ವಜನಿಕ ದೇಣಿಗೆಗಳನ್ನು ಆ ನಿಧಿಯ ಮೂಲಕವೇ ಸ್ವೀಕರಿಸಿ, ಸಂತ್ರಸ್ತರ ನೆರವಿಗೆ ಬಳಸಲಾಗುತ್ತಿದೆ. ಇದು ದೇಶ ದಶಕಗಳಿಂದ ರೂಢಿಸಿಕೊಂಡುಬಂದ ಕ್ರಮ ಮತ್ತು ವ್ಯವಸ್ಥಿತವಾಗಿ ರೂಪಿಸಲಾಗಿರುವ ಒಂದು ವ್ಯವಸ್ಥೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ಏಕಾಏಕಿಯಾಗಿ ಆ ನಿಧಿಗೆ ಪರ್ಯಾಯವಾಗಿ ಪಿಎಂ-ಕೇರ್ಸ್ ಎಂಬ ನಿಧಿ ಹುಟ್ಟುಹಾಕಿ ಅದರ ಮೂಲಕ ಕರೋನಾ ಲಾಕ್ ಡೌನ್ ಸಂತ್ರಸ್ತರ ನೆರವಿಗೆ ಸಾರ್ವಜನಿ ದೇಣಿಗೆ ಸ್ವೀಕರಿಸುತ್ತಿರುವುದರ ಹಿಂದಿನ ಲಾಜಿಕ್ ಏನು? ಈಗಾಗಲೇ ಇರುವ ಮತ್ತು ಜನರ ವಿಶ್ವಾಸಕ್ಕೆ ಪಾತ್ರವಾಗಿರುವ ವ್ಯವಸ್ಥೆಯನ್ನುಬದಿಗೊತ್ತಿ, ಪ್ರಧಾನಿ ಕೇರ್ಸ್ ಎಂಬ ವ್ಯವಸ್ಥೆ ಜಾರಿಯ ಹಿಂದೆ ಜನರ ಹಿತಾಸಕ್ತಿ ಇದೆಯೇ ಅಥವಾ ಮೋದಿಯವರ ವೈಯಕ್ತಿಕ ವರ್ಚಸ್ಸು ವೃದ್ಧಿಯ ಪಿಆರ್ ಸರ್ಕಸ್ ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿವೆ. ಪ್ರಧಾನಮಂತ್ರಿಗಳೇ ಸ್ವತಃ ಮುಖ್ಯಸ್ಥರಾಗಿರುವ ಪಿಎಂ ಕೇರ್ಸ್ ಫಂಡ್ ಟ್ರಸ್ಟಿನಲ್ಲಿ ಗೃಹ ಸಚಿವರು, ರಕ್ಷಣಾ ಸಚಿವರು ಮತ್ತು ಹಣಕಾಸು ಸಚಿವರು ಸದಸ್ಯರಾಗಿದ್ಧಾರೆ. ಪಿಎಂಎನ್ ಆರ್ ಎಫ್ ಸಕ್ರಿಯವಾಗಿರುವಾಗ ಮತ್ತು ಜನ ಅದರ ಮೇಲೆ ನಂಬಿಕೆ ಇಟ್ಟು ನೂರಾರು ಕೋಟಿ ರೂ. ದೇಣಿಗೆ ನೀಡುತ್ತಿರುವಾಗ, ತೀರಾ ಹಳೆಯ ಯೋಜನೆ, ಕಾರ್ಯಕ್ರಮ, ಸ್ಮಾರಕ- ಭವನಗಳಿಗೆಲ್ಲಾ ತಮ್ಮದೇ ಅಜೆಂಡಾದ ಹೊಸ ಹೆಸರುಗಳನ್ನು ಮರುನಾಮಕರಣ ಮಾಡುವ ಖಯಾಲಿ ಅಂಟಿಸಿಕೊಂಡಿರುವ ಮೋದಿಯವರು, ಇದರ ಹೆಸರನ್ನೂ ಬದಲಿಸಿ ಮುಂದುವರಿಸಿಕೊಂಡು ಹೋಗಬಹುದಿತ್ತು. ಆದರೆ, ಬದಲಾಗಿ ಪ್ರತ್ಯೇಕ ಸಾರ್ವಜನಿಕ ಟ್ರಸ್ಟ್ ರೂಪಿಸುವ ಜರೂರು ಏನಿತ್ತು ಎಂಬ ಪ್ರಶ್ನೆ ಎದ್ದಿದೆ. ಪ್ರಮುಖವಾಗಿ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಅವರು ಈ ಬಗ್ಗೆ ಟ್ವಿಟರ್ ಮೂಲಕ ಪ್ರಧಾನಿಗಳನ್ನು ನೇರವಾಗಿ ಪ್ರಶ್ನಿಸಿದ್ದು, ನಿಮ್ಮ ಹೊಸ ಪಿಎಂ ಕೇರ್ಸ್ ರೀತಿ-ರಿವಾಜುಗಳು ಮತ್ತು ಹಣಕಾಸಿನ ಬಗ್ಗೆ ಹಲವು ಗೊಂದಲಗಳಿವೆ. ಅದು ಪಾರದರ್ಶಕವಾಗಿಲ್ಲ. ಹಳೆಯ ಪಿಎಂಎನ್ ಆರ್ ಎಫ್ ವ್ಯವಸ್ಥೆ ಇರುವಾಗ ಹೊಸದಾಗಿ ಈ ವ್ಯವಸ್ಥೆ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಿಎಂಎನ್ ಆರ್ ಎಫ್ ನಲ್ಲಿ ಸದ್ಯ ಸುಮಾರು 2200 ಕೋಟಿಯಷ್ಟು ಹಣ ಬಳಕೆಯಾಗದೆ ಬಿದ್ದಿದೆ. ಹಾಗಿದ್ದರೂ ಈ ಹೊಸ ಟ್ರಸ್ಟ್ ಮೂಲಕ ಸಾರ್ವಜನಿಕ ದೇಣಿಗೆ ಸಂಗ್ರಹಿಸುವುದು ಏಕೆ ಎಂಬುದನ್ನು ದೇಶದ ಜನತೆಗೆ ತಾವು ವಿವರಿಸಬೇಕು ಎಂದೂ ಮೋದಿಯವರನ್ನು ಒತ್ತಾಯಿಸಿದ್ದಾರೆ. ಇದೇ ಅಭಿಪ್ರಾಯವನ್ನು ಅನುಮೋದಿಸಿರುವ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಕೂಡ, ದೇಶ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ಕೇರಳದ ಮಾದರಿಯಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಸರಿಯಾದ ಯೋಜನೆ ಮತ್ತು ಚಿಂತನೆ ಇಲ್ಲದೆ ಲಾಕ್ ಡೌನ್ ಘೋಷಣೆ ಮಾಡುವ ಮೂಲಕ ದೇಶದ ಕಾರ್ಮಿಕರು ಮತ್ತು ಬಡವರನ್ನು ಸಂಕಷ್ಟದ ಕೂಪಕ್ಕೆ ದೂಡಲಾಗಿದೆ. ಆ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ಸಾರ್ವಜನಿಕ ದೇಣಿಗೆ ಸಂಗ್ರಹದ ಉದ್ದೇಶದಿಂದ ಆರಂಭಿಸಿರುವ ‘ಪಿಎಂ ಕೇರ್ಸ್’ ನಿಧಿಯ ಹೆಸರನ್ನು ‘ಇಂಡಿಯಾ ಕೇರ್ಸ್’ ಎಂದು ಇಡಬೇಕಿತ್ತು. ಆಗ ನಿಜಕ್ಕೂ ಇಡೀ ದೇಶದ ಕಾಳಜಿಯನ್ನು ಅದು ಪ್ರತಿನಿಧಿಸುತ್ತಿತ್ತು. ಅದಕ್ಕೆ ಬದಲಾಗಿ ಪ್ರಧಾನಿಯವರು ತಮ್ಮ ವ್ಯಯಕ್ತಿಕ ಪ್ರತಿಷ್ಠೆಗಾಗಿ ಈ ನಿಧಿಗೆ ಪ್ರಧಾನಮಂತ್ರಿ ಕೇರ್ಸ್ ಎಂದು ಇಟ್ಟಿರುವುದು ವಿಪರ್ಯಾಸ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಡಾ ರಾಮಚಂದ್ರ ಗುಹಾ ಮತ್ತಿತರ ದೇಶದ ಬುದ್ಧಿಜೀವಿಗಳು, ಲೇಖಕರುಗಳು ಕೂಡ ಪ್ರಧಾನಮಂತ್ರಿಗಳ ಈ ಹೊಸ ಟ್ರಸ್ಟ್ ಮತ್ತು ನಿಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ ಆರ್ ಎಫ್) ಈಗಾಗಲೇ ಜಾರಿಯಲ್ಲಿರುವಾಗ ಅದೇ ಉದ್ದೇಶದ ಮತ್ತೊಂದು ಫಂಡ್ ಹುಟ್ಟುಹಾಕುವ ಅಗತ್ಯವೇನಿತ್ತು? ಅದೂ ಆ ನಿಧಿಗೆ ಸ್ವಪ್ರತಿಷ್ಠೆಯ, ಸ್ವ ಪ್ರಚಾರದ ಪಿಎಂ –ಕೇರ್ಸ್ ಎಂಬ ಹೆಸರನ್ನೇ ಏಕೆ ಇಡಲಾಗಿದೆ? ಒಂದು ಭೀಕರ ರಾಷ್ಟ್ರೀಯ ದುರಂತ ಕೂಡ ವ್ಯಕ್ತಿ ಆರಾಧನೆ ಮತ್ತು ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಬಳಕೆಯಾಗುತ್ತಿದೆಯೇ? ಎಂದು ಡಾ ರಾಮಚಂದ್ರ ಗುಹಾ ತಮ್ಮ ಟ್ವೀಟರ್ ಖಾತೆಯಲ್ಲಿ ಕಟು ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ, ಪಿಎಂ ಕೇರ್ಸ್ ಫಂಡ್ ಮೂಲಕ ಲಾಕ್ ಡೌನ್ ಸಂತ್ರಸ್ರರ ನೆರವಿಗೆ ಹಲವು ಉದ್ಯಮಿಗಳು, ಚಿತ್ರನಟರು, ಕ್ರೀಡಾಪಟುಗಳು, ವಿವಿಧ ಸಂಘಸಂಸ್ಥೆಗಳು ಮುಂದೆ ಬಂದಿವೆ. ಆದರೆ, ಜನಸಾಮಾನ್ಯರ ನಡುವೆ ಗೊಂದಲ ಮುಂದುವರಿದಿದ್ದು, ಪಿಎಂಎನ್ ಆರ್ ಎಫ್ ಅಥವಾ ಪಿಎಂ ಕೇರ್ಸ್ ನಡುವೆ ಯಾವುದರ ಮೂಲಕ ಸಂತ್ರಸ್ತರಿಗೆ ನೆರವಾಗುವುದು ಎಂಬ ವಿಷಯದಲ್ಲಿ ಸ್ಪಷ್ಟತೆ ಇಲ್ಲದಾಗಿದೆ. ಹಾಗೆ ನೋಡಿದರೆ, ದೇಶದ ಬಡವರು, ಕೂಲಿಕಾರ್ಮಿಕರು, ವಲಸೆ ಕೂಲಿಗಳು ದಿಢೀರ್ ಲಾಕ್ ಡೌನ್ನಿಂದಾಗಿ ಸಾವುಬದುಕಿನ ಅಂಚಿಗೆ ಬಂದು ನಿಂತಿದ್ದಾರೆ. ಮುಖ್ಯವಾಗಿ ಆ ವರ್ಗದ ಜನರ ಬಗ್ಗೆ ಯೋಚನೆಯನ್ನೇ ಮಾಡದೇ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಈಗಾಗಲೇ ಹಲವರು ಹಸಿವಿನಿಂದ, ಬರಿಗಾಲು ಪ್ರಯಾಣದ ದಣಿವಿನಿಂದ ಸಾವು ಕಂಡಿದ್ದಾರೆ. ಈ ನಡುವೆ ಪೊಲೀಸ್ ಲಾಠಿ ಏಟಿಗೂ ಜನ ಜೀವ ಬಿಡುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿಗಳು ಮಾತ್ರ ಅಂತಹ ಜನರ ಬಗ್ಗೆ ಸ್ಪಷ್ಟ ಯೋಜನೆ- ಕಾರ್ಯಕ್ರಮಗಳ ಮೂಲಕ ಜನರ ನೆರವಿಗೆ ಬರುವ ಬದಲಾಗಿ, ಕರೋನಾದಂತಹ ಪರಿಸ್ಥಿತಿಯಲ್ಲೂ ತಮ್ಮ ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಆದರೆ ಈಗಲೂ ಅಂತಹ ಜನಗಳಿಗೆ ಸೂಕ್ತ ವಸತಿ ಮತ್ತು ಊಟದ ವ್ಯವಸ್ಥೆ, ಲಾಕ್ ಡೌನ್ ಅವಧಿಯಿಡೀ ಸುರಕ್ಷಿತ ಬದುಕಿನ ವ್ಯವಸ್ಥೆ ಮಾಡುವಲ್ಲಿ ಕೇಂದ್ರ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸುತ್ತಿಲ್ಲ. ಹಾಗೆ ನೋಡಿದರೆ ಸರ್ಕಾರದ ಮುಂದೆ ಲಾಕ್ ಡೌನ್ ಘೋಷಣೆ ವೇಳೆಯಲ್ಲೂ ಇಂಥ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಸ್ಪಷ್ಟ ಯೋಜನೆ- ಮಾರ್ಗಸೂಚಿಗಳಿರಲಿಲ್ಲ; ಈಗಲೂ ಇಲ್ಲ. ಹಾಗಾಗಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣಗಳಲ್ಲಿ, ಮನ್ ಕಿ ಬಾತ್ ನಲ್ಲಿ ಮೋದಿಯವರ ಕಾಳಜಿಯ ಮಾತುಗಳು, ಕೇವಲ ಬಾಯುಪಚಾರದ ಮಾತುಗಳು, ದೇಶದ ಜನರ ಕಣ್ಣಲ್ಲಿ ತಮ್ಮನ್ನು ತಾವು ಮಹಾನ್ ನಾಯಕನಾಗಿ ಬಿಂಬಿಸಿಕೊಳ್ಳುವ ಯತ್ನಗಳಷ್ಟೇ ಎಂಬ ಟೀಕೆಗಳೂ ಕೇಳಿಬಂದಿವೆ.
ಈಗಿನ ಕಾಲದಲ್ಲಿ ಒಂದು ರೂಪಾಯಿಗೆ ಏನು ಸಿಗುತ್ತೆ ಹೇಳಿ. ಒಂದು ಪುಟ್ಟ ಚಾಕಲೇಟ್ ಸಿಗಬೋಹುದು ಅಷ್ಟೇ. ಒಂದು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಒಂದು ಊಟ ಸಿಕ್ಕರೆ.. ನಂಬಲು ಸಾಧ್ಯವಿಲ್ಲ ಅಲ್ಲವೇ ? ಒಂದು ಚಹ ಕುಡಿದರೂ ಕನಿಷ್ಠ ರೂ 5 ನೀಡಬೇಕು. ಅಂಥದ್ದರಲ್ಲಿ ಎರಡು ರೊಟ್ಟಿ, ಪಲ್ಯ, ಬೂಂದಿ ಕೇವಲ 1 ರೂಪಾಯಿಗೆ ನೀಡುತ್ತಿರುವುದು ವಿಜಯಪುರದ ಜೈನ ಸಂಘ. ಊಟ ಮಾಡುವವರಿಗೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ಒಂದು ರೂಪಾಯಿ ದರ ನಿಗದಿ ಮಾಡಲಾಗಿದೆ. ಸರದಿಯಲ್ಲಿ ನಿಂತರೆ ಸಾಕು. ತಟ್ಟೆಯಲ್ಲಿ ರೊಟ್ಟಿ, ಪಲ್ಯೆ, ಅನ್ನ ಸಾರು ಹಾಕಿಯೇ ಬಿಡುತ್ತಾರೆ. ಇಲ್ಲಿ ಮೂರು ಜನ ಕೆಲಸ ನಿರ್ವಹಿಸುತ್ತಿದ್ದು, ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ನೇಮಿಸಲಾಗಿದೆ. ಅವರು ಈರುಳ್ಳಿ, ಬೆಳ್ಳುಳ್ಳಿ ಹಾಕದೇ ಸಿದ್ಧ ಪಡಿಸುವ ಬಿಸಿಬಿಸಿ ರೊಟ್ಟಿ, ಪಲ್ಯ, ಅನ್ನ ಸಾರನ್ನು ಸರದಿಯಲ್ಲಿ ಬರುವ ಜನತೆಗೆ ವಿತರಿಸುತ್ತಾರೆ. ಸ್ವಲ್ಪ ತಡವಾಗಿ ಬಂದರೂ ಊಟ ಖಾಲಿಯಾಗಿದೆ ಎಂದು ಹೇಳದೇ ಸ್ವಲ್ಪ ಇದ್ದರೂ ಅವರಿಗೆ ಊಟ ಕೊಡುತ್ತೇವೆ. ಯಾರಿಗೂ ಭೇದಭಾವ ಮಾಡುವುದಿಲ್ಲ ಎಂದು ಉಸ್ತುವಾರಿ ಮ್ಯಾನೇಜರ್ ಬಸವರಾಜ ಮೆಣಸಿನಕಾಯಿ ಹೇಳುತ್ತಾರೆ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
azərbaycanAfrikaansBahasa IndonesiaMelayucatalàčeštinadanskDeutscheestiEnglishespañolfrançaisGaeilgehrvatskiitalianoKiswahililatviešulietuviųmagyarNederlandsnorsk bokmålo‘zbekFilipinopolskiPortuguês (Brasil)Português (Portugal)românăshqipslovenčinaslovenščinasuomisvenskaTiếng ViệtTürkçeΕλληνικάбългарскиқазақ тілімакедонскирусскийсрпскиукраїнськаעבריתالعربيةفارسیاردوবাংলাहिन्दीગુજરાતીಕನ್ನಡमराठीਪੰਜਾਬੀதமிழ்తెలుగుമലയാളംไทย简体中文繁體中文(台灣)繁體中文(香港)日本語한국어 WhatsAppಅನ್ನು ಸಂಪರ್ಕಿಸಿ WhatsApp Messenger Support To better assist you, contact us from your phone by opening WhatsApp > Settings > Help > Contact Us. You can also visit our ಸಹಾಯ ಕೇಂದ್ರ for additional information. Let us know how you use WhatsApp by providing the necessary information below. Then, tap or click "Send Question" to contact us. ಫೋನ್ ನಂಬರ್ ನೀವು ನಿಮ್ಮ WhatsApp ಖಾತೆಗಾಗಿ ಬಳಸುವ ಫೋನ್ ನಂಬರ್ ಅನ್ನು ದಯವಿಟ್ಟು ಒದಗಿಸಿ. ಅಂಗೋಲಾ (+244)ಅಜರ್ಬೈಜಾನ್ (+994)ಅಫ್ಘಾನಿಸ್ತಾನ್ (+93)ಅಮೇರಿಕನ್ ಸಮೋವ (+1)ಅರುಬಾ (+297)ಅರ್ಜೆಂಟಿನಾ (+54)ಅರ್ಮೇನಿಯಾ (+374)ಅಲ್ಜೀರಿಯಾ (+213)ಅಲ್ಬೇನಿಯಾ (+355)ಆಂಗ್ವಿಲಾ (+1)ಆಂಟಿಗುವಾ (+1)ಆಂಡೋರಾ (+376)ಆಸ್ಟ್ರೀಯ (+43)ಆಸ್ಟ್ರೇಲಿಯ (+61)ಇಂಡೋನೇಶಿಯಾ (+62)ಇಟಲಿ (+39)ಇಥಿಯೋಪಿಯ (+251)ಇರಾಕ್ (+964)ಇರಾನ್ (+98)ಇಸ್ರೇಲ್ (+972)ಈಕ್ವಟೋರಿಯಲ್ ಗಿನಿ (+240)ಈಕ್ವಡಾರ್ (+593)ಈಜಿಪ್ಟ್ (+20)ಉಕ್ರೇನ್ (+380)ಉಗಾಂಡಾ (+256)ಉಜ್ಬೇಕಿಸ್ತಾನ್ (+998)ಉತ್ತರ ಕೊರಿಯ (+850)ಉತ್ತರ ಮಾರಿಯಾನಾ ದ್ವೀಪಗಳು (+1)ಉರುಗ್ವೆ (+598)ಎರಿಟ್ರಿಯ (+291)ಎಲ್ ಸಾಲ್ವಡಾರ್ (+503)ಎಸ್ಟೊನಿಯ (+372)ಐರ್ಲ್ಯಾಂಡ್ (+353)ಐಲ್ ಆಫ್ ಮ್ಯಾನ್ (+44)ಐಸ್‍ಲ್ಯಾಂಡ್ (+354)ಓಮನ್ (+968)ಕಝಾಕಿಸ್ತಾನ್ (+7)ಕತಾರ್ (+974)ಕಾಂಗೋ ಪ್ರಜಾತಂತ್ರ ಗಣರಾಜ್ಯ (+243)ಕಾಂಬೋಡಿಯಾ (+855)ಕಿರಿಬಾತಿ (+686)ಕಿರ್ಗಿಸ್ಥಾನ್ (+996)ಕೀನ್ಯಾ (+254)ಕುರಾಚಾವೋ (+599)ಕುವೈತ್ (+965)ಕೂಕ್ ದ್ವೀಪಗಳು (+682)ಕೆನಡಾ (+1)ಕೇಪ್ ವೆರ್ದ್ (+238)ಕೇಮನ್ ದ್ವೀಪಗಳು (+1)ಕೊಮೊರೊಸ್ (+269)ಕೊಲಂಬಿಯ (+57)ಕೊಸೊವೊ (+383)ಕೋತ್ ದ್'ಇವಾರ್ (+225)ಕೋಸ್ಟ ರಿಕ (+506)ಕ್ಯಾಮರೂನ್ (+237)ಕ್ಯೂಬಾ (+53)ಕ್ರೊವೇಶಿಯಾ (+385)ಗಯಾನ (+592)ಗಿನಿ (+224)ಗಿನಿಯಾ-ಬಿಸ್ಸೌ (+245)ಗಿಬ್ರಾಲ್ಟರ್ (+350)ಗುರ್ನಸಿ (+44)ಗುವಾಮ್ (+1)ಗೆಬೊನ್ (+241)ಗ್ಯಾಂಬಿಯಾ (+220)ಗ್ರೀನ್‍ಲ್ಯಾಂಡ್ (+299)ಗ್ರೀಸ್ (+30)ಗ್ರೆನಾಡ (+1)ಗ್ವಾಟೆಮಾಲಾ (+502)ಗ್ವಾಡೆಲೋಪ್ (+590)ಘಾನಾ (+233)ಚಾಡ್ (+235)ಚಿಲಿ (+56)ಚೀನಾ (+86)ಜಪಾನ್ (+81)ಜಮೈಕಾ (+1)ಜರ್ಮನಿ (+49)ಜರ್ಸಿ (+44)ಜಾಂಬಿಯ (+260)ಜಾರ್ಜಿಯಾ (+995)ಜಿಂಬಾಬ್ವೆ (+263)ಜಿಬೂಟಿ (+253)ಜೆಕ್ ಗಣರಾಜ್ಯ (+420)ಜೋರ್ಡನ್ (+962)ಟರ್ಕಿ (+90)ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು (+1)ಟುನೀಶಿಯ (+216)ಟೊಂಗಾ (+676)ಟೋಗೋ (+228)ಟೌಕೆಲೌ (+690)ಟ್ರಿನಿಡಾಡ್ ಮತ್ತು ಟೊಬಾಗೊ (+1)ಡೆನ್ಮಾರ್ಕ್ (+45)ಡೊಮಿನಿಕನ್ ರಿಪಬ್ಲಿಕ್ (+1)ಡೊಮಿನಿಕಾ (+1)ತಜಿಕಿಸ್ತಾನ (+992)ತಾಂಜೇನಿಯ (+255)ತುರ್ಕ್ ಮೇನಿಸ್ಥಾನ (+993)ತುವಾಲು (+688)ತೈಮೂರ್-ಲೆಸ್ಟೆ (+670)ತೈವಾನ್ (+886)ಥಾಯ್‍ಲ್ಯಾಂಡ್ (+66)ದಕ್ಷಿಣ ಆಫ್ರಿಕಾ (+27)ದಕ್ಷಿಣ ಕೊರಿಯಾ (+82)ದಕ್ಷಿಣ ಸುಡಾನ್ (+211)ನಮೀಬಿಯಾ (+264)ನಾರ‍್ಫೋಲ್ಕ್ ದ್ವೀಪ (+672)ನಾರ್ವೆ (+47)ನಿಕರಾಗುವಾ (+505)ನಿಯು (+683)ನೆದರ್ಲ್ಯಾಂಡ್ಸ್ (+31)ನೇಪಾಳ (+977)ನೈಜರ್ (+227)ನೈಜೀರಿಯಾ (+234)ನೌರು (+674)ನ್ಯೂ ಕೆಲಡೋನಿಯ (+687)ನ್ಯೂಜಿಲೆಂಡ್ (+64)ಪನಾಮ (+507)ಪಪುವಾ ನ್ಯೂ ಗಿನಿಯಾ (+675)ಪರಾಗ್ವೆ (+595)ಪಲಾವ್ (+680)ಪಶ್ಚಿಮ ಸಹಾರಾ (+212)ಪಾಕಿಸ್ತಾನ (+92)ಪೆರು (+51)ಪೋರ್ಚುಗಲ್ (+351)ಪೋರ್ಟೊ ರಿಕೊ (+1)ಪೋಲೆಂಡ್ (+48)ಪ್ಯಾಲೆಸ್ಟೈನ್ (+970)ಫಾಕ್‍ಲ್ಯಾಂಡ್ ದ್ವೀಪಗಳು (+500)ಫಾರೋ ದ್ವೀಪಗಳು (+298)ಫಿಜಿ (+679)ಫಿನ್‍ಲ್ಯಾಂಡ್ (+358)ಫಿಲಿಫೈನ್ಸ್ (+63)ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಶಿಯಾ (+691)ಫ್ರಾನ್ಸ್ (+33)ಫ್ರೆಂಚ್ ಗಯಾನ (+594)ಫ್ರೆಂಚ್ ಪಾಲಿನೇಶಿಯ (+689)ಬರ್ಮುಡಾ (+1)ಬಲ್ಗೇರಿಯಾ (+359)ಬಹರೇನ್ (+973)ಬಹಾಮಾಸ್ (+1)ಬಾಂಗ್ಲಾದೇಶ (+880)ಬಾರ್ಬಡೋಸ್ (+1)ಬುರುಂಡಿ (+257)ಬುರ್ಕೀನ ಫಾಸೊ (+226)ಬೆನಿನ್ (+229)ಬೆಲಾರೂಸ್ (+375)ಬೆಲೀಜ್ (+501)ಬೆಲ್ಜಿಯಂ (+32)ಬೊಲಿವಿಯಾ (+591)ಬೊಸ್ನಿಯ ಮತ್ತು ಹರ್ಜೆಗೊವಿನಾ (+387)ಬೋಟ್ಸ್ವಾನಾ (+267)ಬೋನೇರ್, ಸಿಂಟ್ ಯೂಸ್ಟೇಶಿಯಸ್ ಆಂಡ್ ಸಾಬಾ (+599)ಬ್ರಿಟಿಷ್ ವರ್ಜಿನ್ ದ್ವೀಪಗಳು (+1)ಬ್ರಿಟಿಷ್ ಹಿಂದೂ ಮಹಾಸಾಗರದ ಭೂಭಾಗ (+246)ಬ್ರೂನಿ (+673)ಬ್ರೆಜಿಲ್ (+55)ಭಾರತ (+91)ಭೂತಾನ್ (+975)ಮಂಗೋಲಿಯ (+976)ಮಕಾವು (+853)ಮಡಗಾಸ್ಕರ್ (+261)ಮಧ್ಯ ಆಫ್ರಿಕಾ ಗಣರಾಜ್ಯ (+236)ಮಯನ್ಮಾರ್ (+95)ಮರುಒಟ್ಟುಗೂಡುವಿಕೆ (+262)ಮಲಾವಿ (+265)ಮಲೇಷ್ಯಾ (+60)ಮಾಂಟೆನೆಗ್ರೊ (+382)ಮಾಯೋಟ್ (+262)ಮಾರಿಷಸ್ (+230)ಮಾರ್ಟಿನಿಕ್ (+596)ಮಾರ್ಷಲ್ ದ್ವೀಪಗಳು (+692)ಮಾಲಿ (+223)ಮಾಲ್ಟ (+356)ಮಾಲ್ಡೀವ್ಸ್ (+960)ಮೆಕ್ಸಿಕೊ (+52)ಮೊಜಾಂಬಿಕ್ (+258)ಮೊನಾಕೊ (+377)ಮೊರಾಕೊ (+212)ಮೊಲ್ಡೋವಾ (+373)ಮೋಂಟ್‍ಸೆರ್ರಟ್ (+1)ಮೌರಿಟೇನಿಯ (+222)ಮ್ಯಾಸೆಡೊನಿಯ (+389)ಯುಎಸ್ ವರ್ಜಿನ್ ದ್ವೀಪಗಳು (+1)ಯುನೈಟೆಡ್ ಅರಬ್ ಎಮಿರೆಟ್ಸ್ (+971)ಯುನೈಟೆಡ್ ಕಿಂಗ್‌ಡಮ್ (+44)ಯುನೈಟೆಡ್ ಸ್ಟೇಟ್ಸ್ (+1)ಯೆಮೆನ್ (+967)ರಷ್ಯಾ (+7)ರಿಪಿಬ್ಲಕ್ ಆಫ್ ದಿ ಕಾಂಗೊ (+242)ರುವಾಂಡಾ (+250)ರೊಮೆನಿಯ (+40)ಲಕ್ಸೆಂಬರ್ಗ್ (+352)ಲಾಟ್ವಿಯ (+371)ಲಾವೋಸ್ (+856)ಲಿಚೆಸ್ಟೇನಿಸ್ಟಿನ್ (+423)ಲಿಥುವೇನಿಯ (+370)ಲಿಬಿಯಾ (+218)ಲೆಬನಾನ್ (+961)ಲೆಸೊಥೊ (+266)ಲೈಬೀರಿಯ (+231)ವನುಆಟು (+678)ವಾಲಿಸ್ ಆಂಡ್ ಫುಟುನ (+681)ವಿಯೆಟ್ನಾಂ (+84)ವೆನೆಜುವೆಲ (+58)ವ್ಯಾಟಿಕನ್ ಸಿಟಿ (+39)ಶ್ರೀಲಂಕಾ (+94)ಸಮೋವಾ (+685)ಸರ್ಬಿಯ (+381)ಸಾನ್ ಮರಿನೊ (+378)ಸಾಲೊಮನ್ ದ್ವೀಪಗಳು (+677)ಸಾವೊ ಟೋಮ್ ಮತ್ತು ಪ್ರಿನ್ಸಿಪಿ (+239)ಸಿಂಗಪುರ್ (+65)ಸಿಂಟ್ ಮಾರ್ಟೆನ್ (+1)ಸಿಯೆರಾ ಲೆಯೋನ್ (+232)ಸಿರಿಯ (+963)ಸುಡಾನ್ (+249)ಸುರಿನಾಮ್ (+597)ಸೆನೆಗಲ್ (+221)ಸೆಶೆಲ್ಸ್ (+248)ಸೇಂಟ್ ಪಿಯೆರ್ ಮತ್ತು ಮಿಕ್ವೆಲಾನ್ (+508)ಸೇಂಟ್ ಬಾರ್ತೆಲೆಮಿ (+590)ಸೇಂಟ್ ಮಾರ್ಟಿನ್ (+590)ಸೇಂಟ್ ಲೂಸಿಯಾ (+1)ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ (+1)ಸೇಂಟ್ ಹೆಲೆನಾ (+290)ಸೈಂಟ್ ಕಿಟ್ಸ್ ಮತ್ತು ನೆವಿಸ್ (+1)ಸೈಪ್ರಸ್ (+357)ಸೊಮಾಲಿಯ (+252)ಸೌದಿ ಅರೇಬಿಯಾ (+966)ಸ್ಪೇನ್ (+34)ಸ್ಲೊವೇನಿಯಾ (+386)ಸ್ಲೋವಾಕಿಯ (+421)ಸ್ವಾಜಿಲ್ಯಾಂಡ್ (+268)ಸ್ವಿಟ್ಜರ್‍ಲ್ಯಾಂಡ್ (+41)ಸ್ವೀಡನ್ (+46)ಹಂಗೇರಿ (+36)ಹಾಂಗ್ ಕಾಂಗ್ (+852)ಹೈತಿ (+509)ಹೊಂಡುರಾಸ್ (+504)
ಪೋಯ್ರ್ ಉಡುಪಿ ದಿಯೆಸೆಜಿಚ್ಯಾ ಶಿರ್ವಾಂ ಫಿರ್ಗಜೆಂತ್, ಇಗರ್ಜೆಚ್ಯಾ ಮಾಟ್ವಾಂತ್ ಆಸ್‍ಲ್ಲಿ ಸಾಂತ್ ಆಂತೊನಿಚಿ ಇಮಾಜ್ ದಿಸಾ ಉಜ್ವಾಡಾಕ್ ದೊನ್ಪಾರಾಂಚ್ಯಾ ವೆಳಾರ್ ಫುಟೊನ್ ಘಾಲ್ಲಿ. ಹಿ ಖಬರ್ ಸರ್ವ್ ಮಾಧ್ಯಮಾಂನಿ ಪ್ರಚಾರ್ ಜಾಲಿ ಆನಿ ಜಾಯಿತ್ತ್ಯಾಂನಿ ಹೆಂ ಕಾಮ್ ಹಿಂದೂ ಮೂಳ್‍ಭೂತ್‍ವಾದಿಂಚೆಂ ಮ್ಹಣ್ ತೀರ್ಪ್ ಸಯ್ತ್ ದಿಲೆಂ ಆನಿ ಸಾಮಾಜಿಕ್ ಜಾಳಿಜಾಗ್ಯಾಂನಿ, ವಾಟ್ಸಾಪಾರ್ ಅಸಲ್ಯೊ ಕಾಂಯ್ ಅಭಿಪ್ರಾಯೊ ವ್ಯಕ್ತ್ ಜಾಲ್ಯೊ. ಶಿರ್ವಾಂ ಇಗರ್ಜೆಕಡೆ ಆಯಿಲ್ಲೆ ರಾಜಕೀಯ್ ಫುಡಾರಿಯಿ ಸಾಧಾರ್ಣ್ ಹ್ಯಾಚ್ ಅರ್ಥಾರ್ ಉಲಯ್ಲೆ. ತೀನ್ ದಿಸಾಂ ಭಿತರ್ ಅಪ್ರಾಧ್ಯಾಕ್ ಧರಿನಾಂತ್ ತರ್ ಪ್ರತಿಭಟನ್ ಕರ್ತಾಂವ್ ಮ್ಹಣ್ ಪೊಲಿಸಾಂಕ್ ಚತ್ರಾಯ್ ದಿಲಿ – ತಕ್ಷಣ್ ಪ್ರತಿಭಟನ್ ಕರ್ನ್ ನಾಂವ್ ಪಾಡ್ ಕರ್ಚ್ಯಾ ಬದ್ಲಾಕ್ ಪೊಲಿಸಾಂಕ್ ಅವ್ಕಾಸ್ ದಿಲ್ಲೊ ಬರಿ ಗಜಾಲ್. ಮುಳಾಂತ್ ಶಿರ್ವಾಂಚೊಚ್ ಜಾವ್ನಾಸ್ಚ್ಯಾ ಡೊ. ಎಡ್ವರ್ಡ್ ನಜ್ರೆತಾನ್ ಬರಯಿಲ್ಲಿ ‘ರಾಕ್ಣೊ’ ಪತ್ರಾಚೆರ್ (2010) ಪ್ರಗಟ್ ಜಾಲ್ಲಿ ಇಮಾಜ್ ನಾಂವಾಚಿ ಹಿ ಮಟ್ವಿ ಕಥಾ ಚಡುಣೆಂ ಹ್ಯಾ ಘಡಿತಾಕ್ ತಾಳ್ ಪಡ್ತಾ. ಹುನ್ ಹುನ್ ಘಡಿತ್ ಆಮ್ಚ್ಯಾ ದೊಳ್ಯಾಂ ಮುಖಾರ್ ಆಸಾ. ಡೊ. ಎಡ್ವರ್ಡಾಚಿ ಹಿ ಕಾಣಿ ವಾಚಾ. ಆನಿ ಎಕಾ ದಾರ್ಶನಿಕ್ ಸಾಹಿತಿಚಿ ತಾಂಕ್ ಆನಿ ಬರೆಂ ಸಾಹಿತ್ಯ್ ಕಶೆಂ ಸಮಾಜೆಚೆಂಚ್ ಖರೆಂ ಚಿತ್ರಣ್ ದಾಕವ್ನ್ ದಿತಾ ಮ್ಹಳ್ಳೆಂ ಹ್ಯಾ ಕಾಣಿಯೆ ಮುಖಾಂತ್ರ್ ತುಮಿಂ ಚಾಕ್ತೆಲ್ಯಾತ್, ಜಾಣಾ ಜಾತೆಲ್ಯಾತ್. -ಸಂಪಾದಕ್ ಸಾಂದರ್ಭಿಕ್ ಪಿಂತುರ್ ಗೊಲಿಮಾರ್ ಫಿರ್ಗಜೆಚೊ ಪಾತ್ರೊನ್, ಸಾಂತ್ ಆಂತೊನಿಚಿ ಇಗರ್ಜೆಚ್ಯಾ ಮಾಟ್ವಾಂತ್ ದವರ್‌ಲ್ಲಿ ಸಾಧಾರ್ಣ್ ಮ್ಹನ್ಶ್ಯಾ ತಿತ್ಲ್ಯಾ ಉಭಾರಾಯೆಚಿ ಮಾತ್ಯೆಚಿ ಇಮಾಜ್ ಫುಟೊನ್ ಘಾಲ್ಲಿ! ತ್ಯಾ ಆಯ್ತಾರಾ ಸಕಾಳಿಂ ಸಾಡೆ ಸ ವೊರಾಂಚೆರ್ (ಸಾತ್ ವೊರಾಂಚ್ಯಾ) ಪಯ್ಲ್ಯಾ ಮಿಸಾಚಿ ಘಾಂಟ್ ಮ್ಹಾರುಂಕ್ ಆಯಿಲ್ಲ್ಯಾ ಮಿರೊಣ್ ಗಿರುನ್, ಘಾಂಟ್ ಮಾರ್ನ್ ಇಗರ್ಜೆ ಕುಶಿನ್ ವೆತಾನಾ, ಇಗರ್ಜೆಚ್ಯಾ ಮಾಟ್ವಾಂತ್ ಫುಟೊನ್ ಪಡ್‍ಲ್ಲಿ ಇಮಾಜ್ ಪಳೆಲ್ಲಿ. ಇಮಾಜೆಚೊ ಪೆಂಕ್ಟಾ ವ್ಹಯ್ಲೊ ಭಾಗ್ ಇಗರ್ಜೆಚ್ಯಾ ಮಾಟ್ವ್ಯಾಚ್ಯಾ ಭಾಯ್ರ್ ಉಡಯಿಲ್ಲೊ. ಮಿರ್ನ್ಯಾಮ್ ಘಡ್ಬಡೊನ್ ಗೆಲೊ. ತೀನ್ ಫುಟ್ ಉಬಾರಾಯೆಚ್ಯಾ ಸಿಮೆಟಿಚ್ಯಾ ಕಾಟ್ಯಾಚೆರ್ (ಫ್ಲ್ಯಾಟ್‍ಫೊರ್ಮಾಚೆರ್), ಉಗ್ತ್ಯಾನ್ ದವರ್‌ಲ್ಲ್ಯಾ ಇಮಾಜೆ ಮುಕ್ಲ್ಯಾನ್ ವಾತಿ ಪೆಟಂವ್ಕ್ ಜಾಯ್ ತಿತ್ಲ್ಯಾ ರುಂದಾಯೆಚೆಂ ತಗಡ್ ಧಾಂಪ್‍ಲ್ಲೆಂ ಲೊಂಕ್ಡಾಚೆಂ ಮೇಜ್ ಆಸ್‍ಲ್ಲೆಂ. ತೆಂ ಮೇಜ್ ದೋನ್ ಆಳ್ ತಿತ್ಲೆಂ ಪಯ್ಸ್ ಆಡ್ ಪಡ್‍ಲ್ಲೆಂ. ಇಮಾಜ್ ಆಧಾರ್ ಚುಕೊನ್ ಪಡೊನ್ ಫುಟ್‍ಲ್ಲಿ ತರ್ ಪಡ್‍ಲ್ಲೆಕಡೆಚ್ ಆಸ್ತಿ. ವಾತಿ ಪೆಟಂವ್ಕ್ ಮೇಜ್‍ಯಿ ತಿತ್ಲೆ ಪಯ್ಸ್ ಪಡ್ತೆಂ ನಾ. ಕೊಣೆಂಗೀ ಅನ್ನಾಡ್ಯಾಂನಿ ಸಾಂತಾಂತೊನಿಚೆರ್ ಹಲ್ಲೊ ಕೆಲ್ಲೊ ಮ್ಹಣ್ ಸಮ್ಜೊಂಕ್ ಮಿರ್ನಿಕ್ ವೇಳ್ ಗೆಲೊ ನಾ. ಹಿ ಖಬರ್ ಪಾದ್ರ್ಯಾಬಾಕ್ ಸಾಂಗ್ಚೆ ಖಾತಿರ್ ಧಾಂವಾಧಾಂವಿ ಪಾದ್ರ್ಯಾಬಾಚ್ಯಾ ಘರಾಕ್ ವಚೊನ್ ತಿತೀನ್ ಪಾವ್ಟಿಂ ಬೆಲ್ಲ್ ಕೆಲ್ಯಾರ್‌ಯೀ ಪಾದ್ರ್ಯಾಬಾನ್ ದಾರ್ ಕಾಡ್ಲೆಂ ನಾ. ಸಹಾಯಕ್ ವಿಗಾರ್ ಆದ್ಲ್ಯಾ ಸಾಂಜೆರ್ ಮೀಸ್ ಭೆಟವ್ನ್, ಆಸ್ಪತ್ರೆಕ್ ದಾಕಲ್ ಜಾಲ್ಲ್ಯಾ ಆಪ್ಲ್ಯಾ ಬಾಪಾಯ್ಕ್ ಪಳೆಂವ್ಕ್ ಕೊಡಿಯಾಳ್ ಗೆಲಾ ಮ್ಹಣ್ ಮಿರ್ನ್ಯಾಮ್ ಜಾಣಾಂ ಆಸ್‍ಲ್ಲೊ. ತ್ಯಾ ಆಯ್ತಾರಾಚಾ ಸಕಾಳಿಂಚಿಂ ದೋನ್‍ಯಿ ಮಿಸಾಂ ವಿಗಾರಾಕ್ ಆಸ್‍ಲ್ಲಿಂ. ಪಾದ್ರ್ಯಾಬ್ ಬೋವ್‍ಶ್ಯಾ ಉಟೊಂಕ್‍ಚ್ ನಾ ವಾ ನ್ಹಾಣ್ಯೆಕ್ ನ್ಹಾಂವ್ಕ್ ಗೆಲಾ ಆಸ್ತಲೊ ಮ್ಹಣ್ ಲೆಕ್‍ಲ್ಲ್ಯಾ ಮಿರ್ನಿನ್ ಆಪ್ಲ್ಯಾ ಮೊಬಾಯ್ಲ್ ಫೋನಾಚೆರ್ ಖಬರ್ ಫಿರ್ಗಜೆಚೊ ಉಪಾಧ್ಯಕ್ಷ್ ಫೆಲಿಸಾಬಾಕ್ ಕಳಯ್ಲಿ. “ಕಾಲ್ ಘಾಲ್ಲೆಂ ಫಿರ್ವಲಾಂಯೆ ತುಕಾ… ಸಮಾ ಪಳೆಲೆಂಯ್? ಸಾರ್ಕೆ ದೊಳೆ ಘಸ್ಟುನ್ ಪಳೆ” ಮ್ಹಣ್ ಮಿರ್ನಿಕ್‍ಚ್ ಜ್ಯೋರ್ ಕೆಲೆಂ ಫೆಲಿಸಾಬಾನ್. ಶೆರಾ ಥಾವ್ನ್ ಕಾಂಯ್ ವೀಸ್ ಮಯ್ಲಾಂ ಪಯ್ಸ್ ಆಸ್ಚ್ಯಾ ಗೊಲಿಮಾರ್ ಫಿರ್ಗಜೆಂತ್ ಸಾಂತಾಂತೊನಿಚಿ ಇಮಾಜ್ ಅನ್ನಾಡಿ ಫುಟೊವ್ನ್ ಘಾಲ್ತಿತ್ ಮ್ಹಣ್, ಪಾದ್ರ್ಯಾಬಾಚೆಂ ಫೊನ್ ಯೆತಾ ಮ್ಹಣಾಸರ್ ಫಿರ್ಗಜೆಚೊ ಉಪಾಧ್ಯಕ್ಷ್ ಫೆಲಿಕ್ಸ್ ಸಿಕೇರ್ ಪಾತ್ಯೆಲ್ಲೊಚ್ ನಾ. ಮಾನಾಧಿಕ್ ದೊಮಿನಿಕ್ ಲುದ್ರಿಗ್, ಗೊಲಿಮಾರ್ ಫಿರ್ಗಜೆಚೊ ವಿಗಾರ್ ಬಾಪ್ ಅಸಲ್ಯಾ ಎಕಾ ಪರಿಗತೆಕ್ ಕಶೆಂ ಫುಡ್ ಕರ್ಚೆಂ ಕಳಿತ್ ನಾಸ್ತಾಂ ಪುರ್ತೊ ಘಾಬ್ರೆವ್ನ್ ಗೆಲ್ಲೊ. ಥೊಡ್ಯಾ ವರ್ಸಾಂ ಪಯ್ಲೆಂ ತರ್ ಅಶೆಂ ಇಮಾಜ್ ಫುಟೊವ್ನ್ ಘಾಲ್ಲಿ ವ್ಹಡ್ ಗಜಾಲ್ ಜಾತಿ ನಾ. ಆಯ್ಚ್ಯಾ ದಿಸಾಂನಿ ಹಿ ಸಂಗತ್ ಗಲಾಟ್ಯಾಕ್ ಕಾರಣ್ ಜಾಯ್ತ್ ಮ್ಹಣ್ ಚಿಂತುನ್ ಪಾದ್ರ್ಯಾಬ್ ಕಾಲುಬುಲೊ ಜಾಲ್ಲೊ. ಪನ್ನಾಸ್ ಆನಿ ಪಾಂಚ್ ವರ್ಸಾಂಚಿ ಪ್ರಾಯ್, ಆದ್ಲ್ಯಾಚ್ ವರ್ಸಾ ಆಪ್ಲ್ಯಾ ಯಾಜಕ್ಪಣಾಚಿಂ ಪಂಚ್ವೀಸ್ ವರ್ಸಾಂ ಸಂಪಯಿಲ್ಲೊ ಮಾನಾಧಿಕ್ ದೊಮಿನಿಕ್ ಚಡ್ ಕಾರ್ಬಾರಿ ಮ್ಹನಿಸ್ ನ್ಹಯ್ ತರೀ ಶಿಸ್ತೆಚೊ. ಪಾದ್ರ್ಯಾಬಾಂಕ್ ಆಸ್ಚೆಪರಿಂ ಡಯಾಬೆಟಿಸ್, ಪ್ರೆಶ್ಶರ್ ಚಡ್ಚೆಂ ಭಲಾಯ್ಕೆಚ್ಯಾ ಸಮಸ್ಸ್ಯಾಂ ಸಾಂಗಾತಾ ತಾಕಾ ಚಡ್ತೀಕ್ ಡಿಪ್ರೆಶ್ಶನಾಚೊ ಸಮಸ್ಸೊಯ್ ಆಸ್‍ಲ್ಲೊ. ಹ್ಯಾ ಸಕ್ಕಡ್ ಪಿಡೆಂಕ್ ವಕ್ತಾಂ ಖಾವ್ನ್ ಆಸ್‍ಲ್ಲೊ ಮಾನಾಧೀಕ್ ದೊಮಿನಿಕ್ ಲುದ್ರಿಗ್ ಬಾಪ್, ಸದಾಂಯಿ ಭಿಜುಡೊಚ್ ದಿಸ್ತಾಲೊ. ಲ್ಹಾನ್ ಲ್ಹಾನ್ ಫಿರ್ಗಜಾಂನಿ ವಿಗಾರ್ ಜಾವ್ನ್ ಲೊಕಾಚ್ಯಾ ಆತ್ಮಿಕ್ ಗರ್ಜಾಂಕ್ ಪಾವೊನ್, ಪವಿತ್ರ್ ಸಭೆಚ್ಯಾ ರೆಗ್ರ್ಯಾಂ ಖಾಲ್ ಭಾವಾಡ್ತ್ ಸಾಂಬಾಳುಂಕ್ ಆಧಾರ್ ದಿಲ್ಲೆಂ ಸೊಡ್ಲ್ಯಾರ್, ಇಗರ್ಜೊ ಮೊಡುನ್ ನವ್ಯೊ ಉಬಾರ್ಚೆಂ ಜಾಂವ್, ಹೊಲಾಂ ಭಾಂದ್ಚೆಂ ಜಾಂವ್ ತಸಲ್ಯಾ ಖಂಚ್ಯಾಯ್ ಕಾಮಾಂಕ್ ಹಾತ್ ಘಾಲುಂಕ್ ನಾತ್‍ಲ್ಲೊ ಸಾದೊ ಪಾದ್ರ್ಯಾಬ್ ತೊ. “ಗಲಾಟೊ ಜಾಯ್ನಾಶೆಂ ಪಳಯ್ಜೆ ಫೆಲಿಸ್… ತುಂ ಪೊಲಿಸಾಂಕ್ ಫೊನ್ ಕರ್… ಹಾಂವ್ ಭಿಸ್ಪಾಚ್ಯಾ ಘರಾ ಕಳಯ್ತಾಂ” ಮ್ಹಣ್ ಉಪಾಧ್ಯಾಕ್ಷ್ ಫೆಲಿಕ್ಸ್ ಸಿಕೆರಿಕ್ ಮಿರ್ನಿಚ್ಯಾ ಮೊಬಯ್ಲಾಚೆರ್‌ಚ್ಚ್ ಸಾಂಗೊನ್, ಮಾ. ದೊಮಿನಿಕ್ ಬಾಪ್, ಇಗರ್ಜೆಚ್ಯಾ ಮಾಟ್ವಾ ಥಾವ್ನ್ ಆಮ್ಸೊರಾನ್ ಪಾಟಿಂ ಆಪ್ಲ್ಯಾ ಘರಾ ಗೆಲೊ. ಮಿರ್ನ್ಯಾಮಾನ್ ಆದ್ಲೊ ಉಪಾಧ್ಯಕ್ಷ್ ಮಾನೆಸ್ತ್ ಬೆಜ್ಮಿ ಪಿಂತಾಕ್ ಫೋನ್ ಕರ್ನ್ ಗಜಾಲ್ ಸಾಂಗ್ಲಿ. ಬೆಜ್ಮಿಯಾಬ್ ಗೊಲಿಮಾರ್ ಫಿರ್ಗಜೆಂತ್ ವ್ಹಡ್ಲೆಂ ಕುಳ್ವಾರ್. ಅಸಲ್ಯಾ ಸಂಗ್ತೆಂನಿ ಕಾಂಯ್ ಮುಕಾರ್ ಪಡಜೆ ತರ್ ಬೆಜ್ಮಿಯಾಬಾನ್, ಫೆಲಿಸಾಬಾನ್ ನ್ಹಯ್ ಮ್ಹಣ್ ಮಿರ್ನ್ಯಾಮ್ ಜಾಣಾಂ ಆಸ್‍ಲ್ಲೊ. ಕಕ್ಕೆಪದ್ವಾಚೆರ್ ಪಾತ್ರಾಂಚಿ ಕ್ವ್ಯಾರಿ ಆಸೊನ್, ಪಾಜೆ ಫಾತೊರ್ ಬೆತುನ್‍ಂಚ್ ಬೆಜ್ಮಿ ಪಿಂತಾನ್ ಲಾಖಾಂನಿ ಕಮಯಿಲ್ಲೆ. ಗೊಲಿಮಾರಾಚ್ಯಾ ತೆನ್ಕಾಕ್ ವ್ಹಾಳೊನ್ ವೆಚ್ಯಾ ನ್ಹಂಯ್ ಥಾವ್ನ್ ರೇಂವ್ ಕಾಡ್ನ್ ಸಾಗ್ಸುಂಚ್ಯೊ ತೀನ್ ವ್ಹಡ್ ಟಿಪ್ಪರ್ ಲೊರಿಯೊ ಆಸ್‍ಲ್ಲ್ಯೊ ತಾಕಾ. ಗೊಲಿಮಾರ್ ಬಸ್ಸ್ ಸ್ಟ್ಯಾಂಡಾಕ್ ಲಾಗೊನ್ ಟ್ರ್ಯಾವೆಲ್ ಏಜೆನ್ಸಿ ಚಲಯ್ತಾಲೊ. ಬಸ್ಸಾಚೆ, ವಿಮಾನಾಚೆ ಆನಿ ಆತಾಂ ಮಂಗ್ಳುರ್ ಥಾವ್ನ್ ಸುಟ್ಚ್ಯಾ ರಯ್ಲಾಂಚೆ ಟಿಕೆಟ್ಯೊಯ್ ಥಂಯ್ ಮೆಳ್ತಾಲೆ. ಬೆಜ್ಮಿ ಪೀಂತ್ ರಾಜಕೀಯಾಂತ್‍ಯಿ ನಾಂವ್ ವ್ಹೆಲ್ಲೊ, ಜಿಲ್ಲಾ ಪಂಚಾಯ್ತೆಚೊ ಗೊಲಿಮಾರ್ ಥಾವ್ನ್ ವಿಂಚೊನ್ ಆಯಿಲ್ಲೊ ಸಾಂದೊ. ಸ್ಥಳೀಯ್ ಎಮ್‍ಎಲ್‍ಎಚೊ ಉಜ್ವೊ ಹಾತ್. ಅಶೆಂ ಜಾಲ್ಲ್ಯಾನ್ ಗೊಲಿಮಾರ್ ಪೆಂಟೆಂತ್ ತಶೆಂ ಇಗರ್ಜೆಕಡೆ ಬೆಜ್ಮಿ ಪಿಂತಾಚೊ ಪ್ರಭಾವ್ ವಿಶೇಸ್. ದೊದೋನ್ ವರ್ಸಾಂ ಫಿರ್ಗಜೆಚೊ ಉಪಾಧ್ಯಕ್ಷ್ ಜಾಲ್ಲ್ಯಾ ಉಪ್ರಾಂತ್ ಮಧೆಂ ಎಕಾ ಆವ್ದೆಕ್ ತಾಣೆಂಚ್ ಖುಶೆನ್ ಆಪ್ಲೊ ಹುದ್ದೊ ಆಪ್ಲೊಚ್ ಕುಂಪಾದ್ರ್ ಫೆಲಿಸ್ ಸಿಕೇರಿಕ್ ಸೊಡ್ನ್ ದಿಂವ್ಚೊ ಆನಿ ಕುಂಪಾದ್ರಿಚಿ ಆವ್ದಿ ಮುಗ್ದಲ್ಲಿಚ್ ತಾಣೆಂ ಪರತ್ ದೋನ್ ಆವ್ದೆಂಕ್ ಉಪಾಧ್ಯಕ್ಷ್ ಜಾಂವ್ಚೆಂ ಅಶೆಂ ಏಕ್ ರೀತ್ ಗೊಲಿಮಾರಾಂತ್ ಚಲೊನ್ ಆಯಿಲ್ಲಿ. ಪ್ರಸ್ತುತ್ ಫೆಲಿಸ್ ಸಿಕೇರ್ ಉಪಾಧ್ಯಕ್ಷ್ ಆನಿ ಮುಕ್ಲ್ಯಾ ಆವ್ದೆಕ್ ಬೆಜ್ಮಿ ಪೀಂತ್ ಪರತ್ ಉಪಾಧ್ಯಕ್ಷ್ ಮ್ಹಣ್ ನಖ್ಖಿ ಜಾಲ್ಲೆಂ. ‘ಹಿಂ ಅನ್ನಾಡಿ ಖಾವಿಯೆಗಾರಾಂಚಿಂ ಕಾಮಾಂ ಕುಂಪಾದ್ರೆ… ಗಲಾಟೊ ಕರ್ಚ್ಯಾಕ್ ಕರಯ್ಲಾ ತಾಣಿಂ… ಆನಿ ಸ ಮಯ್ನ್ಯಾಂನಿ ಗೊಲಿಮಾರಾಂತ್ ಪಂಚೆತೆಕ್ ಇಲೆಕ್ಶನ್ ಆಸಾನೇ… ತ್ಯಾ ಖಾತಿರ್’ ಮ್ಹಣ್ ಮಿರ್ನಿನ್ ಖಬರ್ ದಿಲ್ಲೆ ತಕ್ಷಣ್ ಉಪಾಧ್ಯಕ್ಷಾಕ್ ಫೊನ್ ಕೆಲ್ಲೊ ಬೆಜ್ಮಿಯಾಬಾನ್. ‘ಫಾದರ್ ತುಮಿ ಲಾಂಬ್ ಘಾಂಟ್ ಮಾರಯಾ… ಆಮ್ಚ್ಯಾ ಲೊಕಾನ್ ಒಟ್ಟು ಜಾಯ್ಜೆ… ಹಿ ಚಿಲ್ಲರ್ ಗಜಾಲ್ ನ್ಹಯ್… ಹಿಂ ಅನ್ನಾಡಿ ಖಾವಿಯೆಗಾರಾಂಚಿಂ ಕಾಮಾಂ… ಮಿಲಾರಾಂತ್ ಜೆಜುಚೆ ಹಾತ್ ಪಾಂಯ್ ಮೊಡ್‍ಲ್ಲ್ಯಾಂಚೆ ಬಾಪುಯ್ ಆಮ್ಚ್ಯಾ ಗಾಂವಾಂತ್ ಆಸಾತ್… ತಾಂಚೆಂ ಪೆಂಕಾಟ್ ಮೊಡಿಜೆ’ ಬೆಜ್ಮಿಯಾಬಾನ್ ಪಾದ್ರ್ಯಾಬಾಚ್ಯಾ ಘರಾ ಫೊನ್ ಕರ್ನ್, ಪಾದ್ರ್ಯಾಬಾಕ್ ಒತ್ತಾಯ್ ಕೆಲಿ. ಫಾದರ್ ದೊಮಿನಿಕ್ ಲುದ್ರಿಗಾಕಡೆ ನಾತ್‍ಲ್ಲ್ಯಾ ಜಾಯಿತ್ತ್ಯಾ ಆಧುನಿಕ್ ವಸ್ತುಂ ಪಯ್ಕಿಂ ಮೊಬಯ್ಲ್ ಫೊನ್‍ಯಿ ಏಕ್. ‘ಸಮಧಾನೇನ್ ಪಳೆಯಾಂ ಬೆಜ್ಮಿಯಾಬಾ’ ಮ್ಹಣಾಲೊ ದೊಮಿನಿಕ್ ಲುದ್ರಿಗ್ ಬಾಪ್ ಫೊನಾಚೆರ್. ‘ವ್ಹಡ್ಲೊ ಗಲಾಟೊ ಕರ್ಚೊ ನಾಕಾ.’ ‘ಗಲಾಟೊ ಕೊಣಾಕ್ ಜಾಯ್ ಫಾದರ್… ಆಮಿ ವೊಗೆಚ್ ಬಸ್ಲ್ಯಾರ್ ಆಮ್ಕಾಂ ಪುಕ್ಕೆಲಾ ಮ್ಹಣ್ತಿತ್… ತುಮಿ ಆಮ್ಚ್ಯಾ ಲೊಕಾಕ್ ಕಳಯ್ಜೆ… ಮಿರ್ನಿಕಡೆ ಘಾಂಟ್ ಮಾರುಂಕ್ ಸಾಂಗಾ… ಹಿ ಗಜಾಲ್ ಚಿಲ್ಲರ್ ಮ್ಹಣ್ ಸೊಡುಂಕ್ ಜಾಯ್ನಾ.’ ಬೆಜ್ಮಿಯಾಬ್ ತಾಪ್‍ಲ್ಲೊ. ‘ಗಲಾಟೊ ನಾಕಾ ಬೆಜ್ಮಿಯಾಬಾ’ ಪರಾತ್ತಿಲೆಂ ಪಾದ್ರ್ಯಾಬಾನ್. ‘ಪೊಲಿಸಾಂಕ್ ಖಬರ್ ದಿಯಾ… ಪೊಲಿಸ್ ಯೆಂವ್ದಿ…’ ಪಾದ್ರ್ಯಾಬಾಚೊ ತಾಳೊ ಕಾಂಪ್ತಾಲೊ. ‘ಫಾದರ್ ಹಾಂವೆಂ ಸಾಂಗ್ಚೆಂ ಆಯ್ಕಾ’ ಬೆಜ್ಮಿಯಾಬ್ ಉತ್ರಾಂಚೆರ್ ಭೊರ್ ಘಾಲ್ನ್ ಮ್ಹಣಾಲೊ. ‘ತುಮಿ ಕಿತೆಂಯ್ ಭಿಂಯೆನಾಕಾತ್… ಆಮಿ ಆಸಾಂವ್… ಹಿ ಫಿರ್ಗಜ್ ಆಮ್ಚಿ… ತುಮಿ ಆಮ್ಚೆ… ಹಾಂವ್ ಆತ್ತಾಂ ಆಯ್ಲೊಂ. ಫೆಲಿಸ್‍ಯಿ ಯೆತಲೊ. ತುಮಿ ಘಾಂಟ್ ಮಾರ್ನ್ ಲೊಕಾಕ್ ಒಟ್ಟು ಕರಯಾ… ನಾ, ತುಮಿ ಪೊಲಿಸಾಂಕ್ ಪಯ್ಲೆಂ ಆಪಯ್ಲ್ಯಾರ್ ಫಾಲ್ಯಾಂ ತುಮ್ಕಾಂ ಚುಕಿದಾರ್ ಮ್ಹಣ್ತಿತ್… ಪಯ್ಲೆಂಚ್ ಆಮ್ಚೊ ಲೋಕ್ ತುಮ್ಚೆರ್ ಬೆಜಾರಾಯೆನ್ ಆಸಾ. ಗಲಾಟೊ ನಾಕಾ ಮ್ಹಣ್ ವೊಗೆಚ್ ಬಸ್ಲ್ಯಾರ್ ಫಾಲ್ಯಾಂ ಖಾವಿಯೆಗಾರ್ ತುಮ್ಚಿ ಗೊಮ್ಟಿ ಲುಂವೊಂಕ್ ಆಸಾತ್… ಆಜ್ ಮಾತ್ಯೆಚಿ ಇಮಾಜ್ ಫುಟಯಿಲ್ಲೆ ಫಾಲ್ಯಾಂ ಇಗರ್ಜೆಕ್ ಉಜೊ ದಿತಿತ್… ಆಮ್ಚೆ ಗೊಲಿಮಾರ್‍ಚೆ ಪೊಲಿಸ್ ಸಕ್ಕಡ್ ಖಾವಿಯೆಗಾರಾಂಚ್ಯಾ ಪಕ್ಷೆನ್ ಆಸಾತ್… ಪೊಲಿಸ್ ಮಾಗಿರ್ ಯೆತೆಲೆ… ಪಯ್ಲೆಂ ಆಮ್ಚೊ ಲೋಕ್ ಜಮೊ ಜಾಂವ್ದಿ’ ಬೆಜ್ಮಿಯಾಬಾನ್ ಕಡಕ್ಕ್ ಸಾಂಗ್ಲೆಂ. ಜಾಲ್ಲಿ ಗಜಾಲ್ ಕಿತೆಂ ಮ್ಹಣ್ ಸ್ವಷ್ಟ್ ಜಾಂವ್ಚೆ ಪಯ್ಲೆಂ, ಲೊಕಾಕ್ ಸಾಂಗಾತಾ ಹಾಡುಂಕ್ ಪಾದ್ರ್ಯಾಬಾಕ್ ಮನ್ ನಾತ್‍ಲ್ಲೆಂ. ಲೋಕ್, ತೆಂಯಿ ತರ್ನಾಟೆ ಉಚಾಂಬಳ್ ಜಾತಿತ್ ತರ್ ತಾಂಕಾಂ ಮಿತಿಚೆರ್ ದವರುಂಕ್ ಪೊಲಿಸಾಂಕ್ ಮಾತ್ರ್ ಸಾಧ್ಯ್ ಜಾಯ್ತ್ ಮ್ಹಣ್ ಲೆಕ್‍ಲ್ಲೊ ಲುದ್ರಿಗ್ ಪಾದ್ರ್ಯಾಬ್ ಪೊಲಿಸ್ ಪಯ್ಲೆಂ ಯೇಂವ್ ಮ್ಹಣ್ ಅಪೇಕ್ಷಿತಾಲೊ. ಬೆಜ್ಮಿ ಪೀಂತ್ ಬೊಲ್ತೆಂಚ್ ಉಲಯ್ತಾಲೊ. ಅಸಲಿ ಏಕ್ ಪರಿಗತ್ ತಾಣಿಂ ತಾಂಚ್ಯಾ ಯಾಜಕ್ಪಣಾಚ್ಯಾ ಸಗ್ಳ್ಯಾ ಆವ್ದೆಂತ್ ಫುಡ್ ಕೆಲ್ಲಿ ನಾ. ಅಸಲ್ಯಾ ಸಂದಿಗ್ದ್ ಪರಿಗತೆಂತ್ ಕಶೆಂ ಮುಕಾರಿಜೆ ಮ್ಹಣ್ ವಿಗಾರ್ ಜೆರಾಲಾ ಥಾವ್ನ್ ಸಲಹಾ ಮೆಳತ್ ಮ್ಹಣ್ ಆಶೆವ್ನ್ ಭಿಸ್ಪಾಚ್ಯಾ ಘರಾ ಪರತ್ ಪರತ್ ಫೊನ್ ಕರ್ನ್ ಆಸ್‍ಲ್ಲೊ ಮಾ. ದೊಮಿನಿಕ್ ಲುದ್ರಿಗ್. ಭಿಸ್ಪಾಚ್ಯಾ ಘರ್ಚೆಂ ಫೊನ್ ಆವಾಜ್ ಕರ್ತಾಲೆಂ, ಪುಣ್ ಕೊಣೀ ಉಕಲ್ನಾತ್‍ಲ್ಲೆ. ಭಿಸ್ಪ್ ಸಾಯ್ಬ್ ರೊಮಾಕ್ ಗೆಲ್ಲೊ. ಬೋವ್‍ಶ್ಯಾ ವಿಗಾರ್ ಜೆರಾಲ್, ಮೊಬಯ್ಲ್ ಫೋನ್ ಬಂಧ್ ದವರ್ನ್ ಸಕಾಳಿಂಚೆಂ ಪಯ್ಲೆಂ ಮೀಸ್ ಭೆಟಯ್ತಾಲೊ. ಮಾ. ದೊಮಿನಿಕ್ ಲುದ್ರಿಗ್ ಕಂಗಾಲ್ ಜಾಲೊ. ಫೆಲಿಸ್ ಸಿಕೇರ್ ಉಪಾಧ್ಯಕ್ಷ್ ತರ್‍ಯಿ, ಫಿರ್ಗಜೆಂತ್ ಚಲ್ಚೆಂ ಸಕ್ಕಡ್ ಬೆಜ್ಮಿ ಪಿಂತಾನ್ ಅಪೇಕ್ಷಿಲ್ಲೆಪರಿಂ. ಫೆಲಿಸ್ ಸಿಕೇರ್ ತರೀ ಬೆಜ್ಮಿಪಿಂತಾಕಡೆ ವಿಚಾರಿನಾಸ್ತಾಂ ಕಿತೆಂಯ್ ಕರಿನಾತ್ಲೊ ಜಾಲ್ಲ್ಯಾನ್ ತೊ ಫೊಲಿಸಾಂಕ್ ಖಬರ್ ದಿಂವ್ಚೊ ನಾ ಮ್ಹಣ್ ವಿಗಾರ್ ಬಾಪಾಂಕ್ ಸ್ವಶ್ಟ್ ಜಾಲ್ಲೆಂ. ಲೊಕಾನ್ ಯೆಂವ್ಚೆ ಪಯ್ಲೆಂ ಪೊಲಿಸ್ ಯೆತಿತ್ ತರ್ ಲೋಕ್ ಪಾದ್ರ್ಯಾಬಾಚೆರ್ ಉಪ್ರಾಟ್ತಿತ್ ಮ್ಹಣ್ ಬೆಜ್ಮಿಯಾಬಾಚಿ ದಮ್ಕಿ. ಪಾದ್ರ್ಯಾಬಾಕ್ ಕಿತೆಂ ಕರ್ಚೆಂ ಮ್ಹಣ್ ಸುಸ್ತನಾಸ್ತಾಂ ವಿಗಾರ್ ಜೆರಾಲಾಚೊ ಸಂಪರ್ಕ್ ಜೊಡುಂಕ್ ಇಗರ್ಜೆಚ್ಯಾ ಫೋನಾ ಥಾವ್ನ್ ಪ್ರಯತ್ನ್ ಕರಿತ್ತ್ ಆಸ್ಲೊ. ಸಾಂಕೇತಿಕ್ ಚಿತ್ರ್ ಆನಿ ತಿತ್ಲ್ಯಾರ್ ಮಿರ್ನಿ ಗಿರುನ್ ಆಂಗಾರ್ ಸಯ್ತಾನ್ ಆಯ್ಲಾ ಮ್ಹಳ್ಳೆಪರಿಂ ಘಾಂಟ್ ಮಾರುಂಕ್ ಸುರು ಕೆಲಿ. ಸುಟನಾಸ್ತಾಂ ಘಾಂಟಿಚೊ ಆವಾಜ್ ಆಯ್ಕಾಲ್ಲೊ ಇಗರ್ಜೆ ಹಿತ್ಲಾಂತ್ಲೊ ಆನಿ ಲಾಗ್ಶಿಲ್ಯಾ ವಾಡ್ಯಾಂತ್ಲೊ ಲೋಕ್ ಉಡೊನ್ ಪಡ್ಲೊ. ತಾಂಚೆ ಪಯ್ಕಿ ಜಾಯಿತ್ತ್ಯಾ ಜಣಾಂನಿ ಫಿರ್ಗಜೆಚೊ ವಿಗಾರ್‌ಚ್ ಮೋರ್ನ್ ಪಾವ್ಲಾ ಮ್ಹಣ್ ಲೆಕ್‍ಲ್ಲೆಂ! ಫಾದರ್ ದೊಮಿನಿಕಾಚ್ಯಾ ಪಯ್ಲೆಂ ಆಸ್‍ಲ್ಲೊ ಪಾದ್ರ್ಯಾಬ್ ರಾತಿಂ ನಿದೆಂತ್ ಕಾಳಿಜ್ ರಾವೊನ್ ಮೆಲ್ಲೊ ಸಕಾಳಿಂ ಕಳ್‍ಲ್ಲ್ಯಾ ತವಳ್ಚ್ಯಾ ಬೊಟ್ಲೆರಾನ್‍ಯಿ ಅಶೆಂಚ್ ಘಾಂಟ್ ಮಾರ್‌ಲ್ಲಿ. ತವಳ್ ಪರ್ಯಾಂತ್ ಲಾಂಬ್ ಘಾಂಟ್ ಕಿತ್ಯಾಕ್ ಮಾರ್ತಾತ್ ಮ್ಹಣ್ ಗೊಲಿಮಾರಾಂತ್ಲ್ಯಾ ಲೊಕಾಕ್ ಕಳಿತ್ ನಾತ್‍ಲ್ಲೆಂ. ಆಯ್ತಾರಾಚ್ಯಾ ಸಾತ್ ವೊರಾಂಚ್ಯಾ ಮಿಸಾಕ್ ಭಾಯ್ರ್ ಸರ್‌ಲ್ಲೆ ಆನಿ ಹೆರ್ ಥೊಡೆ ಘಾಂಟ್ ಆಯ್ಕೊನ್ ಉಟಾಉಟಿಂ ಇಗರ್ಜೆಕಡೆ ಪಾವ್ಲೆ. ಸಾಂತಾಂತೊನಿಚೆರ್ ಹಲ್ಲೊ ಜಾಲ್ಲೊ ಪಳೆವ್ನ್ ಆಕಾಂತ್ಲೆ. ಮುಕ್ಲ್ಯಾ ಅರ್ಧ್ಯಾ ವೊರಾ ಭಿತರ್ ಫುಟ್‍ಲ್ಲ್ಯಾ ಇಮಾಜೆಚ್ಯಾ ಭೊಂವ್ತಿಂ ಲೊಕಾಚಿ ಖೆಟ್‍ಚ್ ಜಾಲಿ. ಬೆಜ್ಮಿ ಪೀಂತ್ ಆನಿ ಫೆಲಿಸ್ ಸಿಕೆರ್ ಸಾಂಗಾತಾಚ್ ಬೆಜ್ಮಿಯಾಬಾಚ್ಯಾ ಜಿಪಾಚೆರ್ ಆಯಿಲ್ಲೆ. ಮಾಟ್ವಾಚ್ಯಾ ಭಾಯ್ರ್ ಉಡಯಿಲ್ಲೊ ಇಮಾಜೆಚೊ ಭಾಗ್ ಫೆಲಿಸ್ ಸಿಕೆರಿನ್, ಬೆಜ್ಮಿಯಾಬಾನ್ ಆನಿ ಹೆರ್ ಥೊಡ್ಯಾಂನಿ ಸಾಂಗಾತಾ ಉಕಲ್ನ್ ಹಾಡ್ನ್ ಮಾಟ್ವಾಂತ್ ಮೊಡೊನ್ ಪಡ್‍ಲ್ಲ್ಯಾ ಇಮಾಜೆ ಸರ್ಶಿಂ ದವರ್ಲೊ. ಇಮಾಜ್ ಖಾವಿಯೆಗಾರಾನಿಂಚ್ ಫುಟಯ್ಲ್ಯಾ ಮ್ಹಣ್ ಸಕ್ಕಡ್ ಲೋಕ್ ಉಲಯ್ತಾಲೊ. ಇಗರ್ಜಾಂಕ್ ಉಜೊ ದಿಂವ್ಚೊ, ಇಮಾಜೆಂಚೆರ್ ಹಲ್ಲೊ ಕರ್ಚಿಂ ತಾಂಚಿಂ ಕಾಮಾಂ ಮ್ಹಣ್ ಸಮ್ಜಲ್ಲ್ಯಾಂತ್ ಚೂಕ್ ನಾ. ಪೂಣ್ ಗೊಲಿಮಾರ್ ತಸಲ್ಯಾ ಸಮಧಾನಿ ಗಾಂವಾಂತ್ ಅಸಲೆಂ ಏಕ್ ಅನ್ನಾಡ್ಪಣ್ ಕಿತ್ಯಾಕ್ ಜಾಲೆಂ ಮ್ಹಣ್ ಲೋಕ್ ವಿಸ್ಮಿತ್ ಜಾಲ್ಲೊ. ಸಾಂತಾಂತೊನಿಚೆಂ ಮುಸ್ಕಾರ್ ಅರ್ಧೆಂ ಪಿಟೊ ಜಾಲ್ಲೆಂ ಆನಿ ತಾಚ್ಯಾ ಹಾತಾಂತ್ ಆಸ್ಚ್ಯಾ ಜೆಜು ಬಾಳ್ಕಾಚೊ ಗೊಮ್ಟೊ ಮೊಡೊನ್ ಉಮ್ಕಳ್ತಾಲೊ. ತೆಂ ಪಳೆಲ್ಲ್ಯಾ ಅಸ್ಕತ್ ಕಾಳ್ಜಾಚ್ಯಾ ಥೊಡ್ಯಾ ಸ್ತ್ರಿಯಾಂನಿ ರಡೊಂಕ್ ಸುರು ಕೆಲೆಂ! ಹೆರಾಂನಿ ತಾಂಕಾಂ ‘ವೊಗೆ ರಾವಾ… ತಿ ಇಮಾಜ್ ನ್ಹಯೇ… ತೊ ಕಿತೆಂ ನೀಜ್ ಜೆಜುಯೇ?’ ಮ್ಹಣ್ ಸಮಧಾನ್ ಕೆಲೆಂ. ಸಾಂತಾಂತೊನಿಕ್ ಫುಟವ್ನ್ ಘಾಲಾ ಮ್ಹಳ್ಳಿ ಖಬರ್ ಮೊಬಾಯ್ಲ್ ಆಸ್‍ಲ್ಲ್ಯಾಂನಿ ಉಟಾಉಟಿಂ ಹೆರಾಂಕ್ ಕಳಯ್ಲಿ. ಸಾತ್ ವೊರಾಂ ಭಿತರ್ ಚಡುಣೆಂ ಸಗ್ಳ್ಯಾ ಫಿರ್ಗಜೆಕ್ ಪಾತ್ರೊನ್ ಸಾಂತಾಚಿ ಇಮಾಜ್ ಭೆಸಾಂ ಕೆಲ್ಲಿ ಖಬರ್ ಪಾವ್ಲಿ. ಮೊಟಾರ್ ಬಾಯ್ಕಾಚೆರ್, ರಿಕ್ಶ್ಯಾಂಚೆರ್ ಜಾಯಿತ್ತೆ ತರ್ನಾಟೆ ಇಗರ್ಜೆಕಡೆ ಪಾವ್ಲೆ. ಥೊಡೆ ಮಸೀದೆಕಡ್ಚೆ, ಹೆರ್ ಥೊಡೆ ಪೆಂಟೆಂತ್ಲೆ, ಕ್ರಿಸ್ತಾಂವ್ ನ್ಹಯ್ ಆಸ್‍ಲ್ಲೆಯ್ ಥಂಯ್ ಜಮೊ ಜಾಲ್ಲೆ. ಪಾದ್ರ್ಯಾಬ್ ‘ಪೊಲಿಸಾಂಕ್ ಖಬರ್ ದಿಯಾ’ ಮ್ಹಣ್ ಫೆಲಿಸ್ ಸಿಕೇರಿಕಡೆ ಪರತ್ ಪರತ್ ಸಾಂಗೊನ್ ಆಸ್ಲೊ. ‘ಫೊಲಿಸಾಂಕ್ ಕಾಲೆಂ ಖಬರ್ ದಿಂವ್ಚಿ… ಸಾಂತಾಂತೊನಿಕ್ ಕಾಣ್ಘೆವ್ನ್ ಪೆಂಟೆಂತ್ ಪುರ್ಶಾಂವ್ ಕಾಡ್ಯಾಂ’ ಮ್ಹಣ್ ಥೊಡ್ಯಾ ತರ್ನಾಟ್ಯಾಂನಿ ಬೊಬಾಟುಂಕ್ ಸುರು ಕೆಲೆಂ. ‘ಸಮಧಾನ್ ಸಾಂಬಾಳಾ… ಪುರ್ಶಾಂವ್ ಕಾಡುಂಕ್ ಪೊಲಿಸಾಂಚೆಂ ಪರ್ಮಿಶನ್ ಜಾಯ್’ ಜಾಣ್ತ್ಯಾ ಥೊಡ್ಯಾಂನಿ ಸಮ್ಜಂವ್ಕ್ ಪಳೆಲೆಂ. ‘ತೆಂ ಸಾರ್ಕೆಂ… ಹಾಂವ್ ಡಿ.ವೈಸ್ಪಿ.ಕ್ ಫೊನ್ ಕರ್ತಾಂ… ತುಮಿ ತಯಾರ್ ಕರಾ’ ಮ್ಹಣಾಲೊ ಬೆಜ್ಮಿ ಪಿಂತ್. ‘ಆಮಿ ಪ್ರತಿಭಟನ್ ಕರಿಜೆಚ್ಚ್’ ಆಪ್ಲೆಂ ಮೊಬೈಲ್ ಘೆವ್ನ್ ತೊ ಕುಶಿಕ್ ಗೆಲೊ. ಥೊಡ್ಯೊ ಸ್ತ್ರೀಯೊ, ಸಕಾಳಿಂಚೆಂ ಸಾತ್ ವೊರಾಂಚ್ಯಾ ಮಿಸಾಕ್ ಮ್ಹಣ್ ಆಯಿಲ್ಲ್ಯೊ ‘ಮೀಸ್… ಮೀಸ್ ನಾಂಗಿ ಫಾದರ್?’ ಮ್ಹಣ್ ಪಾದ್ರ್ಯಾಬಾಕ್ ವಿಚಾರುಂಕ್ ಲಾಗ್ಲ್ಯೊ. ‘ಸಾಂತಾಂತೊನಿಕ್ ಮಾರ್ನ್ ಘಾಲಾ… ಕಾಲೆಂ ಮೀಸ್… ಮೀಸ್ ನಾಕಾ’ ಮ್ಹಣ್ ಥೊಡೆ ದಾದ್ಲೆ ಮ್ಹಣಾಲೆ. ‘ಮಟ್ವ್ಯಾನ್ ಮೀಸ್ ಭೆಟವ್ನ್… ಸಾಂತ್ ಆಂತೊನಿಚೆರ್ ಹಲ್ಲೊ ಕೆಲ್ಲ್ಯಾಂ ಪಾಸತ್ ಮಾಗಿಯಾಂ’ ಮ್ಹಳೆಂ ಫಾದರ್ ಲುದ್ರಿಗಾನ್. ‘ಪಾದ್ರಿಕ್ ತಕ್ಲಿ ಸಮಾ ನಾ’ ಪಾದ್ರ್ಯಾಬಾಕ್ ಆಯ್ಕಾನಾಶೆಂ ನಾಸಮಧಾನ್ ಉಚಾರ್ಲೆಂ ಥೊಡ್ಯಾ ತರ್ನಾಟ್ಯಾಂನಿ, ‘ಇಮಾಜ್ ಪಿಟೊ ಕೆಲ್ಲ್ಯಾಂ ಪಾಸತ್ ಮಾಗ್ತಾ ಖಂಯ್… ಆಮ್ಚೆ ಪಾಸತ್ ಮಾಗೊಂಕ್ ಪಯ್ಶೆ ದೀಜೆ.’ ‘ತುಮಿ ಬೊಬಾಟ್ ಮಾರಿನಾಕಾತ್… ಪುರ್ಶ್ಯಾಂವಾಕ್ ರೆಡಿ ಕರಾ… ಹಾಂವೆಂ ಸೌಂಡ್ ಸಿಸ್ಟಮ್ ಸಾಂಗ್ಲಾ… ಜೀಪ್ ಮ್ಹಜೆಂಚ್ ಆಸಾ… ಪಾದ್ರ್ಯಾಬ್ ಮೀಸ್ ಕರುಂದಿ… ಕೊಣಾಕ್ ಮಿಸಾಕ್ ವಚೊಂಕ್ ಆಸಾ ತಿಂ ವಚೊಂದಿತ್… ಮೀಸ್ ಜಾಲ್ಲೆಂಚ್ ಪುರ್ಶ್ಯಾಂವ್ ಕಾಡ್ಯಾಂ’ ಬೆಜ್ಮಿ ಪಿಂತಾನ್ ಸಕ್ಡಾಂಕ್ ಆಯ್ಕಶೆಂ ತಾಳೊ ಪಿಂಜುನ್ ಸಾಂಗ್ಲೆಂ. ಮೀಸ್ ಸುರು ಕೆಲ್ಲೆಂಚ್ ಚಡ್ತಾವ್ ಜಣ್ ಇಗರ್ಜೆ ಭಿತರ್ ರಿಗ್ಲೆ. ಗಲಾಟೊ ಥೊಡೊ ಉಣೊ ಜಾಲೊ. ಮೀಸ್ ಜಾಯ್ಜೆ ತರ್ ಪೊಲಿಸಾಂಚಿಂ ಏಕ್ ಜೀಪ್ ಆಯ್ಲೆಂಚ್. ಬೆಜ್ಮಿಯಾಬಾನ್ ಡಿವೈಎಸ್ಪಿಕ್ ಕಳಯಿಲ್ಲೆಂ, ಡಿವೈಎಸ್ಪಿನ್ ಗೊಲಿಮಾರ್‍ಚ್ಯಾ ಫೊಲಿಸಾಂಕ್ ಖಬರ್ ದಿಲ್ಲಿ ಜಾಯ್ಜೆ. ಗೊಲಿಮಾರ್ ಫೊಲಿಸ್ ಸ್ಟೇಶನಾಚೊ ಸಬ್‍ ಇನ್ಸ್‌ಪೆಕ್ಟರ್ ಪ್ರಕಾಶ್ ರೆಡ್ಡಿ ಆನಿ ಚಾರ್ ಫೊಲಿಸ್ ಎಕಾ ಜಿಪಾಚೆರ್ ಬಸೊನ್ ಆಯಿಲ್ಲೆ. ‘ಹೆ ಹಾಂಗಾ ಕಿತ್ಯಾಕ್ ಆಯ್ಲ್ಯಾತ್… ಹೊ ಆಮ್ಚೊ ಮಾಗ್ಣ್ಯಾಚೊ ಜಾಗೊ’ ಮ್ಹಳೆಂ ಬೆಜ್ಮಿ ಪಿಂತಾನ್ ಪೊಲಿಸಾಂಕ್ ಪಳೆಲ್ಲೆಂಚ್. ಡಿವೈಎಸ್ಪಿನ್‍ಂಚ್ ಫೊಲಿಸಾಂಕ್ ಧಾಡ್ಲಾಂ ಮ್ಹಣ್ ತಾಕಾ ಕಳಿತ್ ನಾತ್‍ಲ್ಲೆಂ. ಗೊಲಿಮಾರ್‍ಚ್ಯಾ ಫೊಲಿಸ್ ಸಬ್‍ ಇನ್ಸ್‌ಪೆಕ್ಟರಾಕಡೆ ಬೆಜ್ಮಿ ಪಿಂತಾಕ್ ನಾ ಸಮಧಾನ್ ಆಸ್‍ಲ್ಲೆಂ. ನ್ಹಂಯ್ಚಿ ರೇಂವ್ ಸಾಗ್ಸುಂಕ್ ಪರ್ವಣ್ಗಿ ನಾ ಮ್ಹಣ್ ಥೊಡ್ಯಾ ಮಯ್ನ್ಯಾಂ ಪಯ್ಲೆಂ ಬೆಜ್ಮಿ ಪಿಂತಾಚಿಂ ರೇಂವ್ ಭರ್‌ಲ್ಲಿಂ ಟಿಪ್ಪರಾಂ ತಾಣೆಂ ಜಪ್ತ್ ಕೆಲ್ಲಿಂ. ಬೆಜ್ಮಿ ಪಿಂತಾಕ್ ಡಿವೈಎಸ್ಪಿ ಆನಿ ಶೆರಾಂತ್ಲ್ಯಾ ವ್ಹಡ್ ಅಧಿಕಾರಿಂಕಡೆ ಬರಿ ವಶೀಲಾಯ್ ಆಸ್‍ಲ್ಲ್ಯಾನ್ ತಿಂ ಉಪ್ರಾಂತ್ ಸೊಡ್‍ಲ್ಲಿಂ. ಫೆಲಿಸಾಬಾನ್ ಘಡ್‍ಲ್ಲಿ ಗಜಾಲ್ ಮಟ್ವ್ಯಾನ್ ಸಬ್‍ ಇನ್ಸ್‌ಪೆಕ್ಟರಾಕ್ ಸಾಂಗ್ಲಿ. ‘ಪಳೆಲ್ಲೆ ತಕ್ಷಣ್ ಆಮ್ಕಾಂ ಖಬರ್ ದೀಜೆ ಆಸ್‍ಲ್ಲಿ’ ನಾಸಮಧಾನ್ ಉಚಾರ್ಲೆಂ ಸಬ್‍ ಇನ್ಸ್‌ಪೆಕ್ಟರಾನ್, ‘ತುಮಿ ಇಮಾಜ್ ಆಪೊಡ್ನ್ ಜಾಲ್ಯಾ… ನಾ ತರ್ ಅಪ್ರಾಧ್ಯಾಂಕ್ ಧರುಂಕ್ ಸಲೀಸ್ ಜಾತೆಂ’ ‘ಹೊ ಖಾವಿಯೆಗಾರಾಂಚೊ ಎಜೆಂಟ್’ ಫೆಲಿಸಾಬಾಕಡೆ ಹಳೂ ತಾಳ್ಯಾನ್ ಮ್ಹಣಾಲೊ ಬೆಜ್ಮಿ ಪೀಂತ್. ‘ಧರುಂಕ್ ಮನ್ ಆಸ್ಲ್ಯಾರ್ ಕಶೆಂಯ್ ಧರ್ಯೆತಾ… ಹೊ ಕಿತೆಂಯ್ ಕರಿನಾ… ತ್ಯಾಚ್ ಪಾಸತ್ ಹಾಂವೆಂ ಡಿವೈಸ್ಪಿಕ್ ಕಳಯ್ಲಾಂ… ಆತಾಂ ತೊ ಯೆತಲೊ.’ ‘ಜಣ್ ಜಾಯಿತ್ತೊ ಆಸಾ… ಲೋಕ್ ಶಾಂತ್ ಆಸಾ… ಕಂಟ್ರೋಲಾಚೆರ್ ಆಸಾ’ ಸಬ್‍ ಇನ್ಸ್‌ಪೆಕ್ಟರ್ ಶೆರಾಂತ್ಲ್ಯಾ ಆಪ್ಲ್ಯಾ ವ್ಹಯ್ಲ್ಯಾ ಅಧಿಕಾರಿಂಕ್ ಮೊಬಯ್ಲಾಚೆರ್ ಖಬರ್ ದೀತ್ತ್ ಆಸ್‍ಲ್ಲೊ. ಪೆಂಟೆಂತ್ ಪುರ್ಶ್ಯಾಂವ್ ಕಾಡುಂಕ್ ಸಬ್‍ ಇನ್ಸ್‌ಪೆಕ್ಟರ್ ಪ್ರಕಾಶ್ ರೆಡ್ಡಿನ್ ಪಯ್ಲೆಂ ಇನ್ಕಾರ್ ಕೆಲೆಂ. ಪುರ್ಶ್ಯಾಂವ್ ಕಾಡುಂಕ್ ಆಮ್ಕಾಂ ಹಕ್ಕ್ ಆಸಾ, ಆನಿಕ್‍ಯಿ ಸೆಕ್ಶನ್ ಘಾಲುಂಕ್ ನಾ ಜಾಲ್ಲ್ಯಾನ್ ಪುರ್ಶ್ಯಾಂವ್ ಕಾಡುಂಕ್ ಆಡ್ಕಳ್ ಕರಿನಾಯೆ ಮ್ಹಣ್ ಬೆಜ್ಮಿ ಪಿಂತಾನ್ ಒತ್ತಾಯ್ ಕೆಲಿ. ಫೊಲಿಸ್ ಸಬ್‍ ಇನ್ಸ್‌ಪೆಕ್ಟರ್ ಹಟಾರ್ ಪಡ್‍ಲ್ಲ್ಯಾನ್ ಡಿವೈಎಸ್ಪಿಕಡೆ ಪರತ್ ಉಲವ್ನ್ ಕಿತೆಂಚ್ ಗಲಾಟೊ ಜಾಯ್ನಾಶೆಂ ಪಳಯ್ತಾಂವ್, ಆಮ್ಚೊ ಲೋಕ್ ಉಚಾಂಬಳ್ ಆಸಾ… ಪುರ್ಶ್ಯಾಂವ್ ಕಾಡ್ನ್ ಸಮಧಾನ್ ಜಾತಲೊ ಮ್ಹಣ್ ಬೆಜ್ಮಿ ಪಿಂತಾನ್ ಭಾಸ್ ದಿಲ್ಲ್ಯಾನ್ ಮೌನ್‍ಪಣಿಂ ಪುರ್ಶ್ಯಾಂವ್ ಕಾಡುಂಕ್ ಡಿವೈಎಸ್ಪಿನ್, ಪ್ರಕಾಶ್ ರೆಡ್ಡಿಕಡೆ ಉಲವ್ನ್ ಪರ್ವಣ್ಗಿ ದಿಲಿ. ಜಿಪಾಚೆರ್ ಮೈಕ್ ಶಿರ್ಕಾಂವ್ಕ್ ಸೊಡ್ಲೊ ನಾ. ಫುಟ್‍ಲ್ಲಿ ಸಾಂತ್ ಆಂತೊನಿಚಿ ಇಮಾಜ್ ಪುರ್ಶಾಂವಾಚೆರ್ ವ್ಹರುಂಕ್ ಬೆಜ್ಮಿಪಿಂತಾಕ್ ಮ್ಹನ್ ಆಸ್‍ಲ್ಲೆಂ. ಅಪ್ರಾಧ್ಯಾಂಕ್ ಧರ್ಚೆ ಖಾತಿರ್ ತಿಚೆಂ ಮಹಜರ್ ಕರುಂಕ್ ಆಸಾ, ಇಮಾಜ್ ಆನಿ ಕೊಣೆಂಚ್ ಆಪಡ್ನಾಯೆ ಮ್ಹಣ್ ಪೊಲಿಸ್ ಸಬ್‍ ಇನ್ಸ್‌ಪೆಕ್ಟರಾನ್ ಆಡ್ಕಳ್ ಕೆಲಿ. ನಿಮಾಣೆಂ, ಆಲ್ತಾರೆ ಕುಶಿನ್ ಆಸ್‍ಲ್ಲೆಂ ಸಾಂತಾಂತೊನಿಚೆಂ ವ್ಹಡ್ ಏಕ್ ಫಾಯ್ನಲ್ ಪುರ್ಶಾಂವಾಚೆರ್ ವ್ಹರುಂಕ್ ನಿರ್ಧಾರ್ ಜಾಲೊ. ಪಾದ್ರ್ಯಾಬಾನ್ ಮಟ್ವ್ಯಾನ್ ಮೀಸ್ ಕೆಲ್ಲೆಂ. ಮೀಸ್ ಜಾಲ್ಲೆಂಚ್ ಪುರ್ಶಾಂವ್ ಭಾಯ್ರ್ ಸರ್ಲೊ. ಮೊರ್ನಾಕ್ ಆನಿ ಒಪಿಸ್ ಮಿಸಾಂ ವೆಳಾರ್ ಸಿಮೆಸ್ತ್ರಿಕ್ ವ್ಹರ್ಚೊ ಖುರಿಸ್ ಘೆವ್ನ್ ಮಿರ್ನ್ಯಾಮ್ ಪುರ್ಶಾಂವಾರ್ ಸಕ್ಡಾಂಚ್ಯಾ ಮುಕಾರ್ ಆಸ್‍ಲ್ಲೊ. ತಾಚ್ಯಾ ಪಾಟ್ಲ್ಯಾನ್ ಥೊಡ್ಯೊ ಸ್ತ್ರಿಯೊ, ಉಪ್ರಾಂತ್ ದೋನ್ ವಾಡ್ಯಾಂಚೆ ಗುರ್ಕಾರ್ ಸಾಂತಾಂತೊನಿಚೆಂ ಫಾಯ್ನಲ್ ಉಕಲ್ನ್ ಧರ್ನ್ ಆಸ್ಲೆ. ಅಶೆಂ ಪುರ್ಶಾಂವ್ ಭಾಯ್ರ್ ಸರ್ಲೊ. ಬಸ್ಟೇಂಡಾ ಮ್ಹಣಾಸರ್ ಪುರ್ಶಾಂವ್ ವ್ಹರ್ಚೊ, ಥಂಯ್ ಪ್ರತಿಭಟನ್ ಜಾವ್ನ್ ಥೊಡಿಂ ಭಾಷಣಾಂ ಆನಿ ಉಪ್ರಾಂತ್ ಗೆಲ್ಲೆಪರಿಂಚ್ ಇಗರ್ಜೆಕ್ ಪಾಟಿಂ ಯೆಂವ್ಚೆಂ ಅಶೆಂ ಸಬ್‍ ಇನ್ಸ್‌ಪೆಕ್ಟರಾಕಡೆ ಉಲವ್ನ್ ಮಾಂಡಾವಳ್ ಕೆಲ್ಲಿ. ಪಾದ್ರ್ಯಾಬಾನ್ ಪುರ್ಶ್ಯಾಂವಾಚೆಂ ಮುಕೇಲ್ಪಣ್ ಘೆಜೆ ಮ್ಹಣ್ ಥೊಡ್ಯಾ ತರ್ನಾಟ್ಯಾಂನಿ ಒತ್ತಾಯ್ ಕೆಲಿ; ಬೆಜ್ಮಿ ಪೀಂತ್ ಆನಿ ಹೆರ್ ಮಾಲ್ಘಡ್ಯಾಂನಿ ಪಾದ್ರ್ಯಾಬಾನ್ ಪ್ರತಿಭಟನಾಕ್ ಯೆಂವ್ಚೆಂ ನಾಕಾ ಮ್ಹಣ್ ಸಾಂಗ್ಲೆಂ. ಫಾದರ್ ಲುದ್ರಿಗಾಕ್‍ಯಿ ಪ್ರತಿಭಟನಾಂತ್ ಭಾಗ್ ಘೆಂವ್ಕ್ ಮನ್ ನಾತ್‍ಲ್ಲೆಂ. ಪುರ್ಶಾಂವ್ ಇಗರ್ಜೆಚ್ಯಾ ಕಂಪೌಂಡಾ ಥಾವ್ನ್ ಭಾಯ್ರ್ ಪಡಜೆ ತರ್ ದೋನ್ ಬಸ್ಸಾಂಚೆರ್ ಫೊಲಿಸಾಂಕ್ ಘೆವ್ನ್ ಡಿವೈಎಸ್ಪಿ ಯೇವ್ನ್ ಪಾವ್‍ಲ್ಲೊ. ಪುರ್ಶ್ಯಾಂವ್ ಶಾಂತ್‍ಪಣಿಂ ಕರಿಜೆ ಮ್ಹಣ್ ಡಿವೈಎಸ್ಪಿನ್ ಬೆಜ್ಮಿ ಪಿಂತಾಕ್ ಪರತ್ ಪರತ್ ಸಾಂಗ್ಲೆಂ. ಗೊಲಿಮಾರಾಂತ್ ಆಯ್ತಾರ್ ಸಾಂತೆಚೊ ದೀಸ್. ಬಸ್ಟೇಂಡಾಕ್ ಲಾಗೊನ್ ಆಸ್ಚ್ಯಾ ಮಾರ್ಕೆಟಿಂತ್ ಸಾಂತ್ ಜಮ್ತಾ. ಸಾಂತೆಚ್ಯಾ ದಿಸಾ ಪೆಂಟೆಂತ್ ಸಕಾಳಿಂಚ್ ಲೊಕಾಚಿ ಖೆಟ್ ಆಸ್ತಾ. ಗೊಲಿಮಾರ್ ಗ್ರಾಮ್ ಪಂಚಾಯ್ತ್ ತರೀ ವ್ಹಡ್ ಪೇಂಟ್‍ಚ್. ಭೊಂವ್ತಿಂಚ್ಯಾ ಚ್ಯಾರ್ ಪಾಂಚ್ ಹಳ್ಳೆಂಕ್ ವೆಚೆ ರಸ್ತೆ ಗೊಲಿಮಾರಾಂತ್ ಸಾಂಗಾತಾ ಮೆಳ್ತಾಲೆ. ಚಾರ್ ವ್ಹಡ್ ಬ್ಯಾಂಕಾಂ, ಪಾಂಚ್ ಸೊರ್‍ಯಾಚಿಂ ಬಾರಾಂ, ಏಕ್ ಸರ್ಕಾರಿ ಆಸ್ಪತ್ರ್, ದೋನ್ ಲ್ಹಾನ್ ನರ್ಸಿಂಗ್ ಹೊಮಾಂ, ಆನಿ ಪೊಲಿಸ್ ಸ್ಟೇಶನ್ ಅಶೆಂ ಗೊಲಿಮಾರ್ ನಾಂವ್ ವ್ಹೆಲ್ಲೊ ಜಾಗೊ. ಗೊಲಿಮಾರ್‍ಚಿ ಸಾಂತ್ ಮ್ಹಳ್ಯಾರ್ ಲಾಗ್ಶಿಲ್ಯಾ ಗಾಂವ್ಚ್ಯಾ ವ್ಯಾರ್ ಕರ್ತೆಲ್ಯಾಂಕ್, ರಾಂದಯ್ ವಿಕ್ತೆಲ್ಯಾಂಕ್, ಕೃಶೆಕ್ ಲಗ್ತಿ ವಸ್ತು ವ್ಹರ್ತೆಲ್ಯಾಂಕ್ ಭೆಟ್ ದೀಜೆಚ್ ಜಾಲ್ಲೊ ದೀಸ್. ಸಾಂತೆಚೊ ದೀಸ್ ಜಾಲ್ಲ್ಯಾನ್ ಜಿನ್ಸಾಚೆ ಆಂಗ್ಡಿ, ಹೆರ್ ದುಖಾನಾಂ, ಸೊರ್‍ಯಾಚಿಂ ಬಾರಾಂ ಸಯ್ತ್ ಸಕಾಳಿಂ ಸಾತ್ ವೊರಾಂ ಭಿತರ್ ಉಗ್ತಿಂ ಜಾತಾಲಿಂ. ಮಾಸ್ಳಿ ಘೆವ್ನ್ ಮೊಗ್ರಾಂ ಆನಿ ಮಾಪ್ಳಿ ಸಕಾಳಿಂಚ್ ಗೊಲಿಮಾರ್ ಸಾಂತೆಕ್ ಪಾವ್ತಾಲಿಂ. ಇಗರ್ಜೆಕಡೆ ದೆವಾಚಿ ಇಮಾಜ್ ಪಿಟೊ ಕೆಲ್ಯಾ ಆನಿ ತ್ಯಾ ಖಾತಿರ್ ಪೊರ್ಬುಂಗೆಲೆ ಪುರ್ಶ್ಯಾಂವ್ ಕಾಡ್ತಾತ್ ಮ್ಹಳ್ಳಿ ಗಜಾಲ್ ಗೊಲಿಮಾರ್ ಪೆಂಟೆಂತ್ಲ್ಯಾ ಹೆರಾಂನಿ ಜಡಾಯೆನ್ ಘೆತ್ಲಿ ನಾ. ಪಾಟ್ಲ್ಯಾ ವರ್ಸಾಂನಿ ಈದ್ ಫೆಸ್ತಾ ದೀಸ್ ಮಸಿದೆ ಥಾವ್ನ್ ಪುರ್ಶ್ಯಾಂವ್ ಯೆತಾನಾ ವಾ ಚವ್ತೆಚ್ಯಾ ತಿಸ್ರೆ ದಿಸಾ ಗಣೇಶಾಚಿ ಇಮಾಜ್ ನ್ಹಂಯ್ತ್ ಬುಡಂವ್ಕ್ ವೆಚೊ ಪುರ್ಶ್ಯಾಂವ್ ಭಾಯ್ರ್ ಸರ್ತಾನಾ ಗೊಲಿಮಾರ್ ಪೆಂಟೆಂತ್ ಚಡ್ತಾವ್ ಆಂಗ್ಡಿಚಿಂ ದಾರಾಂ ಬಂಧ್ ಜಾತಾಲಿಂ, ಪುಣ್ ಬೆಸ್ಪಾಚ್ಯಾ ರಾತಿಂ ಜಾಂವ್ ವಾ ಗ್ರೊಟ್ಟ್ಯಾಚ್ಯಾ ಫೆಸ್ತಾ ದೀಸ್ ಜಾಂವ್ ಕ್ರಿಸ್ತಾಂವಾಚೊ ಪುರ್ಶ್ಯಾಂವ್ ಗೊಲಿಮಾರ್ ಪೆಂಟೆಂತ್ಲ್ಯಾನ್ ವೆತಾನಾ ಚಡ್ತಾವ್ ಸರ್ವ್ ಆಂಗ್ಡಿಗಾರ್ ಆಪ್ಲಿಂ ದಾರಾಂ ಉಗ್ತಿಂ ದವರ್ನ್ ಮುಕಾರ್ ಡಜನ್‍ಭರ್ ವಾತಿ ಪೆಟಯ್ತಾಲೆ ಶಿವಾಯ್ ಆಂಗ್ಡಿಚಿಂ ದಾರಾಂ ಧಾಂಪಿನಾತ್‍ಲ್ಲೆ. ‘ಪೊರ್ಬುಂಚೆ ಖಂಚ್ಯಾಯ್ ಗಲಾಟ್ಯಾಂಕ್ ವಚನಾಸ್ಚೆ ಸಾದೆ’ ತಸಲೆಂ ಚಿಂತಪ್ ಗೊಲಿಮಾರಾಂತ್ ಘೊಳ್ತಾಲೆಂ. ಪುಣ್ ಆಯ್ಚೊ ಪುರ್ಶ್ಯಾಂವ್ ತಸೊ ಉರ್ಲೊ ನಾ. ಪುರ್ಶ್ಯಾಂವ್ ಮೌನ್‍ಪಣಿಂ ಮ್ಹಳ್ಳೆಂ ತರ್ನಾಟೆ ಆಯ್ಕಾಲೆಚ್ ನಾಂತ್. ಇಗರ್ಜೆಚೆಂ ಕಂಪೌಂಡ್ ಉತ್ರೊನ್ ಪುರ್ಶ್ಯಾಂವ್ ರಸ್ತ್ಯಾಕ್ ಪಾವ್‍ಲ್ಲೊಚ್ ತರ್ನಾಟೆ ‘ಆಮ್ಕಾಂ ನೀತ್ ಜಾಯ್’ ಮ್ಹಣ್ ಬೊಬಾಟುಂಕ್ ಲಾಗ್ಲೆ. ಆನಿ ಥೊಡೆ ರಾಜಕೀಯ್ ಪಾಡ್ತಿಚೆಂ ನಾಂವ್ ಕಾಡ್ನ್ ಖಾವಿಯೆಗಾರಾಂಕ್ ಮುರ್ದಾಬಾದ್ ಮ್ಹಣ್ ಬೊಬಾಟುಂಕ್ ಲಾಗ್ಲೆ. ಬೆಜ್ಮಿ ಪಿಂತಾನ್, ಫೆಲಿಸ್ ಸಿಕೇರಿನ್ ಆನಿ ವಾಡ್ಯಾಚ್ಯಾ ಥೊಡ್ಯಾ ಗುರ್ಕಾರಾಂನಿ ತರ್ನಾಟ್ಯಾಂಕ್ ಸೈರಾಣ್ ಸಾಂಬಾಳುಂಕ್ ಕೆಲ್ಲಿ ವಿನಂತಿಯಿ ಉಪ್ಕಾರಾಕ್ ಪಡ್ಲಿ ನಾ. ಪೊಲಿಸಾಂಚಿ ಫವ್ಜ್ ಪಳೆಲ್ಲಿಚ್ ತರ್ನಾಟ್ಯಾಂಚಿ ಬೊಬಾಟ್ ವಿಶೇಸ್ ಜಾಲ್ಲಿ. ಪುರ್ಶ್ಯಾಂವ್ ಬಸ್‍ಸ್ಟ್ಯಾಂಡಾಕ್ ಪಾವೊಂಕ್ ಕಾಂಯ್ ಧಾ ಫೀಟ್ ಆಸ್‍ಲ್ಲೆಂ, ತಿತ್ಲ್ಯಾರ್ ಉಕಲ್ನ್ ಧರ್‌ಲ್ಲ್ಯಾ ಸಾಂತ್ ಆಂತೊನಿಚ್ಯಾ ಫಾಯ್ನಾಲಾಚೆರ್ ಆಡೊಸಾ ಥಾವ್ನ್ ಪಾಟಾಪಾಟ್ ಫಾತೊರ್ ಪಡೊಂಕ್ ಸುರು ಜಾಲೆ. ಫಾತೊರ್ ಥೊಡೆ ಲೊಕಾಚೆರ್‌ಯೀ ಪಡ್ಲೆ. ಫಾಯ್ನಾಲಾಚೊ ಆರ್ಸೊ ಫುಟೊನ್ ಪಡ್ಲೊ. ಮಾತ್ಯಾಚೆರ್ ಫಾತೊರ್ ಪಡ್‍ಲ್ಲ್ಯಾಂಕ್ ಘಾಯ್ ಜಾವ್ನ್ ರಗತ್ ವ್ಹಾಳೊಂಕ್ ಲಾಗ್ಲೆಂ. ಪುರ್ಶ್ಯಾಂವಾರ್ ಆಸ್‍ಲ್ಲ್ಯಾ ತರ್ನಾಟ್ಯಾಂನಿ ರಸ್ತ್ಯಾ ದೆಗೆಚೆ ಜಲ್ಲಿ ಫಾತೊರ್ ವಿಂಚುನ್ ಫಾತೊರ್ ಆಯಿಲ್ಲ್ಯಾ ಕುಶಿಕ್ ಪಾಟಿಂ ಮಾರ್ಲೆ. ಥೊಡ್ಯಾಂನಿ ಕುಶಿಂಚ್ಯಾ ಆಂಗ್ಡಿಚ್ಯಾ ಗ್ಲಾಸಾಂಕ್ ಫಾತೊರ್ ಉಡಯ್ಲೆ. ಲೋಕ್ ಫಾಸ್ಳಾಲೊ. ಮಿರ್ನ್ಯಾಮ್ ಖುರಿಸ್ ಘೆವ್ನ್ ಬೆಜ್ಮಿ ಪಿಂತಾಚ್ಯಾ ಟ್ರಾವೆಲ್ ಎಜೆನ್ಸಿಕ್ ಧಾಂವ್ಲೊ. ದಾದ್ಲೆ ಮೆಳ್‍ಲ್ಲ್ಯಾ ಮೆಳ್‍ಲ್ಲ್ಯಾ ವಾಟೆರ್ ಪೇಂಟ್ ಸೊಡ್ನ್ ಧಾಂವೊನ್ ಗೆಲೆ. ಸ್ತ್ರಿಯೊ ಮಾತ್ಯಾಚೆರ್ ಹಾತ್ ದವರ್ನ್ ಲಾಗ್ಶಿಲ್ಯಾ ಆಂಗ್ಡಿಂಕ್ ವಾ ಹೊಟೆಲಾಂಕ್ ರಿಗ್ಲ್ಯೊ. ಬೆಜ್ಮಿ ಪೀಂತ್, ಫೆಲಿಸ್ ಸಿಕೇರ್ ಖಂಯ್ ಮಾಯಗ್ ಜಾಲೆ ಕೊಣಾಕೀ ಕಳ್ಳೆಂ ನಾ. ಸಾಂತೆಂತ್ ಆಸ್ಚೆ ವ್ಯಾರಾಗಾರ್ ಜಾತಾ ತಿತ್ಲೆಂ ಪಾಸ್ಳೆಂತ್ ಘೆವ್ನ್ ಲಿಪೊಂಕ್ ಗೆಲೆ. ಮೊಗ್ರಾಂ ಆನಿ ಮಾಪ್ಳಿ ವಿಕ್ರ್ಯಾಕ್ ಹಾಡ್‍ಲ್ಲಿ ಮಾಸ್ಳಿ ವೆಗಿಂ ವೆಗಿಂ ಕಾಂಟಿಯೆಂನಿ ಆನಿ ಗೊಣ್ಯೆಂನಿ ಭರ್ನ್ ಲಾಗ್ಶಿಲ್ಯಾ ಮಾಪ್ಳ್ಯಾಚ್ಯಾ ಹೊಟ್ಲಾ ಭಿತರ್ ಧಾಂವ್ಲಿಂ. ಥೊಡೆ ಜಣ್ ಮೆಳ್‍ಲ್ಲೆಂ ಮೆಳ್‍ಲ್ಲೆಂ ಆಪ್ಲ್ಯಾ ಪೊತ್ಯಾಂನಿ ಭರ್ನ್ ಲುಟುಂಕ್ ಲಾಗ್ಲೆ. ಪೆಂಟೆಂತ್ ಕೋಣ್ ಕಿತೆಂ ಮ್ಹಣ್ ಕಳಿತ್ ನಾಸ್ತಾಂ ಲೊಕಾಚೊ ಗಲಾಟೊ ಜಾಯಿತ್ತ್ ಆಸ್‍ಲ್ಲೊ. ಮಾರ್ಕೆಟಿ ಕುಶಿನ್ ರಾವಯಿಲ್ಲ್ಯಾ ಕೊಣಾ ಕೊಣಾಚ್ಯಾ ಕಾರಾಂಚೆ ಗ್ಲಾಸ್ ಫುಟವ್ನ್ ಘಾಲೆ. ಬಸ್ಟೇಂಡಾಂತ್ ರಾವ್‍ಲ್ಲ್ಯಾ ದೋನ್ ಬಸ್ಸಾಂಚೆ ಗ್ಲಾಸ್ ಪಿಟೊ ಪಿಟೊ ಕೆಲೆ. ಪೊಲಿಸಾಂನಿ ಲಾಠಿ ಭಿಜಾವ್ನ್ ಮೆಳ್‍ಲ್ಲ್ಯಾ ಮೆಳ್‍ಲ್ಲ್ಯಾಂಕ್ ಮಾರುಂಕ್ ಸುರು ಕೆಲೆಂ. ಪೊಲಿಸಾಂಚೊ ಸಂಕೊ ಉಣೊ ಆಸ್‍ಲ್ಲೊ. ಸಗ್ಳ್ಯಾ ಪೆಂಟೆಂತ್ ಉಬ್ಜಾಲ್ಲೊ ಗಲಾಟೊ ಮಿತಿ ಭಿತರ್ ಹಾಡುಂಕ್ ಪೊಲಿಸಾಂಕ್ ತ್ರಾಸ್ ಜಾಲೆ. ಪೊಲಿಸ್ ಮುಕಾರ್ ಗೆಲ್ಲೆಚ್ ಆಡೊಸಾ ಥಾವ್ನ್ ರಸ್ತ್ಯಾಚೆರ್ ಫಾತೊರ್, ಸೊಡಾಚ್ಯೊ ಬೊತ್ಲ್ಯೊ ಪಡೊಂಕ್ ಲಾಗ್ಲ್ಯೊ. ಗ್ಯಾರೆಜಿ ಕಡೆ ಆಸ್ಚ್ಯಾ ಥೊಡ್ಯಾ ಪರ್ನ್ಯಾ ಟಯರಾಂಕ್ ಉಜೊ ದೀವ್ನ್ ರಸ್ತ್ಯಾಚೆರ್ ಉಡಯ್ಲೆಂ. ಆಂಗ್ಡಿಂಚಿ, ಸೊರ್‍ಯಾಚ್ಯಾ ಬಾರಾಂಚಿಂ ದಾರಾಂ ಧಾಂಪ್ಲಿಂ. ಕ್ರಿಸ್ತಾಂವ್ ತರ್ನಾಟ್ಯಾಂ ಪ್ರಾಸ್ ಚಡ್ ಮಸಿದೆಕಡ್ಚೆ ಆನಿ ಹೆರ್ ಗಲಾಟ್ಯಾಂತ್ ಮೆಳ್‍ಲ್ಲೆಪರಿಂ ದಿಸ್ತಾಲೆಂ. ಪೊಲಿಸಾಂನಿ ತಕ್ಷಣ್ ಪೆಂಟೆಂತ್ ಸೆಕ್ಶನ್ ಘಾಲೆಂ. ಸರ್ವ್ ದುಖಾನಾಂ ಬಂದ್ ಕರಯ್ಲಿಂ. ರಿಕ್ಶಾ, ಬಸ್ಸಾಂ ಬಂದ್ ಜಾಲಿಂ. ಆಂಗ್ಡಿ ಭಿತರ್ ಲಿಪೊನ್ ರಾವ್‍ಲ್ಲ್ಯೊ ಸ್ತ್ರಿಯೊ ಹಳೂ ಭಾಯ್ರ್ ಯೇವ್ನ್ ಮೆಳ್‍ಲ್ಲ್ಯಾ ವಾಟೆಂತ್ಲ್ಯಾನ್ ಆಪಾಪ್ಲ್ಯಾ ಘರಾ ಧಾಂವ್ಲ್ಯೊ. ತರ್ನಾಟ್ಯಾಂಕ್ ಪಳೆಲ್ಲೆಂಚ್ ಪೊಲಿಸ್ ಧಾಂವ್ಡಾವ್ನ್ ಧಾಂವ್ಡಾವ್ನ್ ಮಾರ್ತಾಲೆ. ಥೊಡ್ಯಾಂಕ್ ಧರ್ನ್ ಪೊಲಿಸಾಂನಿ ಆಪ್ಲ್ಯಾ ಬಸ್ಸಾಂ ಭಿತರ್ ಚೆಪ್ಲೆಂ. ಮುಕ್ಲ್ಯಾ ಎಕಾ ವೊರಾ ಭಿತರ್ ಗೊಲಿಮಾರ್ ಶಾಂತ್ ಜಾಲೆಂ. ಸಾಂತ್ ಬಂದ್ ಜಾಲಿ. ರಸ್ತ್ಯಾಚೆರ್ ಪೊಲಿಸ್ ಸೊಡ್ನ್ ಹೆರ್ ಕೊಣೀ ಉರ್ಲೆ ನಾಂತ್. ಟೆಲೆವಿಶನ್ ಖಬ್ರೆಗಾರ್ ಗೊಲಿಮಾರ್ ಪಾವ್ತಾನಾ ಗಲಾಟೊ ಥಂಡ್ ಜಾಲ್ಲೊ. ಗೊಲಿಮಾರಾಂತ್ ಜಾಲ್ಲ್ಯಾ ಗಲಾಟ್ಯಾ ವರ್ವಿಂ ಸಾಂತಾಂತೊನಿಕ್ ಪಿಟೊ ಕೆಲ್ಲಿ ಗಜಾಲ್ ಪ್ರಮುಕ್ ಟೆಲೆವಿಶನ್ ಚ್ಯಾನೆಲಾಂಚೆರ್ ಪ್ರಸಾರ್ ಜಾಂವ್ಕ್ ಧರ್ಲಿ. ಗಲಾಟೊ ಕೆಲ್ಲ್ಯಾ ಚಾಳೀಸ್ ಜಣಾಂಕ್ ಕುಡಯ್ಲಾಂ, ಬಾರಾ ಜಣ್ ಘಾಯೆಲ್ಯಾತ್ ಮ್ಹಣ್ ಖಬರ್ ವಾಚ್ತೆಲ್ಯಾಂನಿ ಕಳಯ್ಲೆಂ. ಡಿವೈಎಸ್ಪಿ ಗೊಲಿಮಾರಾಂತ್ ಆಸೊನ್, ಪರಿಗತ್ ಸಾಂಬಾಳುನ್ ಆಸಾ, ಪೊಲಿಸ್ ಅಪ್ರಾಧ್ಯಾಂಚ್ಯಾ ಸೊಧ್ನೆರ್ ಆಸೊನ್ ಇಮಾಜ್ ಪಿಟೊ ಕೆಲ್ಲ್ಯಾಂಕ್ ವೆಗ್ಗಿಂಚ್ ಕಯ್ದ್ ಕರ್ಚೊ ಭರ್ವಸೊ ಶೆರಾಂತ್ಲ್ಯಾ ಪೊಲಿಸ್ ಮುಕೆಲ್ಯಾಂನಿ ಉಚಾರ್‌ಲ್ಲೊ. ಖಾವಿಯೆಗಾರ್ ಸೊಡ್ನ್ ಹೆರ್ ರಾಜಕೀಯ್ ಪಾಡ್ತಿಚ್ಯಾಂನಿ ಸಾಂತಾಂತೊನಿಚ್ಯಾ ಇಮಾಜೆಕ್ ಹಲ್ಲೊ ಕೆಲ್ಲೆಂ ಆನಿ ಮೌನ್‍ಪಣಿಂ ಪುರ್ಶ್ಯಾಂವ್ ಕಾಡ್ಚ್ಯಾ ಅಮಾಯಕ್ ಲೊಕಾಂಚೆರ್ ದಬಾವ್ ಕೆಲ್ಲೆಂ ಖಂಡನ್ ಕೆಲೆಂ. ಗೊಲಿಮಾರ್‍ಚ್ಯಾ ಪೊಲಿಸ್ ಸಬ್‍ ಇನ್ಸ್‌ಪೆಕ್ಟರಾಕ್ ತುರಂತ್ ವರ್ಗ್ ಕರಿಜೆ ಮ್ಹಣ್ ಬೆಜ್ಮಿ ಪಿಂತಾನ್ ಆನಿ ತಾಚ್ಯಾ ಪಾಡ್ತಿಚ್ಯಾ ಸ್ಥಳೀಯ್ ಮುಕೆಲ್ಯಾಂನಿ ಒತ್ತಾಯ್ ಕೆಲಿ. ಅಪ್ರಾಧ್ಯಾಂಕ್ ವೆಗ್ಗಿಂ ಕಯ್ದ್ ಕರಿಜೆ ಆನಿ ಲೊಕಾನ್ ಸಮಧಾನ್ ಸಾಂಬಾಳಿಜೆ ಮ್ಹಣ್ ವಿಗಾರ್ ಮಾನಾಧಿಕ್ ದೊಮಿನಿಕ್ ಲುದ್ರಿಗ್ ಬಾಪಾನ್ ವಿನತಿ ಕೆಲಿ. ಹ್ಯೊ ಸರ್ವ್ ಗಜಾಲ್ಯೊ ಟೆಲಿವಿಶನಾಚೆರ್ ಪ್ರಸಾರ್ ಜಾಯಿತ್ತ್ ಆಸ್ಲ್ಯೊ. ಹ್ಯಾ ರಾಜ್ಯಾಂತ್ ಅಲ್ಪಸಂಖ್ಯಾತ್ ಲೊಕಾಕ್ ಜಿಯೆಂವ್ಕ್ ಸೊಡಿನಾಂತ್, ಹಾಕಾ ಖಾವಿಯೆಗಾರ್‌ಚ್ ಕಾರಣ್ ಮ್ಹಣ್ ಟೆಲಿವಿಶನಾಚೆರ್ ಜಾಲ್ಲ್ಯಾ ಚರ್ಚ್ಯಾಂನಿ ಅಭಿಪ್ರಾಯ್ ವ್ಯಕ್ತ್ ಜಾತಾಲಿ. ಕ್ರಿಸ್ತಾಂವ್ ಮತಾಂತರ್ ಕರ್ತಾತ್ ಆನಿ ಮತಾಂತರ್ ರಾವಯಿಲ್ಲ್ಯಾ ಶಿವಾಯ್ ಅಸಲೆಂ ನಾ ಸಮಧಾನ್ ರಾಂವ್ಚೆಂ ನಾ ಮ್ಹಣ್ ಖಾವಿಯೆಗಾರ್ ಪಾಡ್ತಿಚ್ಯಾಂನಿ ಅಭಿಪ್ರಾಯ್ ದಿಲ್ಲಿ. ಗೊಲಿಮಾರಾಂತ್ ಎಕಾಚ್ ಎಕ್ಲ್ಯಾಕ್ ಮತಾಂತರ್ ಕೆಲ್ಲೆಂ ದಾಕಯ್ಲ್ಯಾರ್ ಆಪುಣ್ ರಾಜಕೀಯ್ ನಿವೃತ್ತ್ ಜಾತಾಂ ಮ್ಹಣ್ ಪೊರ್ಚ್ಯಾ ಎಲಿಸಾಂವಾಂತ್ ಸಲ್ವಲ್ಲ್ಯಾ ಸ್ಥಳೀಯ್ ಮಾಜಿ ಎಮ್‍ಎಲ್ಯೆನ್ ಪಂಥಾಹ್ವಾನ್ ದಿಲೆಂ. ತನ್ಖೆ ಖಾತಿರ್ ಜಿಲ್ಲ್ಯಾಚ್ಯಾ ಎಸ್ಪಿನ್ ಆಪ್ಲ್ಯಾ ಮುಕೇಲ್ಪಣಾಚೆರ್ ಪೊಲಿಸ್ಗಾರಾಂಚೊ ಏಕ್ ಪಂಗಡ್ ತಯಾರ್ ಕೆಲ್ಲೊ. ತಾಂಚೆ ಪಯ್ಕಿಂ ಇನ್ಸ್‌ಪೆಕ್ಟರ್ ವಿವಿಯನ್ ಕುತಿನ್ಹೊ ಪ್ರಮುಕ್. ಗೊಲಿಮಾರಾಂತ್ಲ್ಯಾ ಇಮಾಜ್ ಪಿಟೊ ಕೆಲ್ಲ್ಯಾ ಪ್ರಕರಣಾಚೆಂ ತನ್ಖೆಚೆಂ ವ್ಹೊಜೆಂ ತಾಚ್ಯಾ ಖಾಂದ್ಯಾರ್ ದಿಲ್ಲೆಂ. ಗೊಲಿಮಾರ್‍ಚೊ ಸಬ್‍ ಇನ್ಸ್‌ಪೆಕ್ಟರ್ ಪ್ರಕಾಶ್ ರೆಡ್ಡಿ, ಇನ್ಸ್‌ಪೆಕ್ಟರ್ ಕುತಿನ್ಹೊಕ್ ಸಹಾಯಕ್ ಅಶೆಂ ಎಸ್ಪಿನ್ ಸುಚಾಯಿಲ್ಲೆಂ. ಜಾಯಿತ್ತ್ಯಾ ಕ್ರಿಮಿನಲ್ ಪ್ರಕರಣಾಂನಿ ಅಪ್ರಾಧ್ಯಾಂಕ್ ಸೊಧುನ್ ಕಾಡ್‍ಲ್ಲ್ಯಾ ಜಿಲ್ಲ್ಯಾಚ್ಯಾ ಪೊಲಿಸ್ಗಾರಾಂ ಪಯ್ಕಿಂ ಇನ್ಸ್‌ಪೆಕ್ಟರ್ ಕುತಿನ್ಹೊಚೆಂ ನಾಂವ್ ಏಕ್. ಇನ್ಸ್‌ಪೆಕ್ಟರ್ ಕುತಿನ್ಹೊ ಆಸ್ಲ್ಯಾರ್ ಅಪ್ರಾಧಿ ಸಾಂಪಡ್ತಾಚ್ – ಅಸಲಿ ಏಕ್ ಗಜಾಲ್ ಅಪ್ರಾಧಾಂಚ್ಯಾ ಖಬ್ರೆಂನಿ ಘೊಳೊನ್ ಆಸ್‍ಲ್ಲಿ. ಪೊಲಿಸಾಂಚ್ಯಾ ಫವ್ಜೆಂತ್ ಆಪ್ಲೆಂ ಜಿವಿತ್ ಸುರು ಕೆಲ್ಲ್ಯಾ ಸುರ್ವಾತೆರ್, ಸುಮಾರ್ ವರ್ಸಾಂ ಪಯ್ಲೆಂ, ಗೊಲಿಮಾರ್ ಸ್ಟೇಶನಾಂತ್ ಸಬ್‍ ಇನ್ಸ್‌ಪೆಕ್ಟರ್ ಜಾವ್ನ್ ಆಸ್‍ಲ್ಲ್ಯಾನ್ ಗೊಲಿಮಾರ್ ಆನಿ ಭೊಂವ್ತಿಂಚ್ಯಾ ಜಾಗ್ಯಾಂಚಿ ತಾಕಾ ಬರಿ ವಳಕ್ ಆಸ್‍ಲ್ಲಿ. ಇಮಾಜ್ ಪಿಟೊ ಕೆಲ್ಲ್ಯಾ ಅಪ್ರಾಧ್ಯಾಂಕ್ ತೊ ಖಂಡಿತ್ ಕುಡಾಯ್ತಲೊ ಅಶೆಂ ಅಭಿಪ್ರಾಯ್ ವ್ಯಕ್ತ್ ಜಾಲ್ಲಿ ಗೊಲಿಮಾರಾಂತ್. ಆಯ್ತಾರಾ ಸಾಂಜೆರ್‌ಚ್ಚ್ ಗೊಲಿಮಾರ್ ಪಾವ್‍ಲ್ಲ್ಯಾ ಇನ್ಸ್‌ಪೆಕ್ಟರ್ ವಿವಿಯನ್ ಕುತಿನ್ಹೊನ್ ಸಬ್‍ ಇನ್ಸ್‌ಪೆಕ್ಟರಾಕಡೆ ಆನಿ ಗೊಲಿಮಾರಾಂತ್ಲ್ಯಾ ಹೆರ್ ಥೊಡ್ಯಾ ಪ್ರಮುಕ್ ಜಣಾಂಕಡೆ ಉಲವ್ನ್ ಸಗ್ಳ್ಯಾ ಪ್ರಕರಣಾಚಿ ವಯ್ಲ್ಯಾಬಾರ್ ಗಜಾಲ್ ಸಮ್ಜೊನ್ ಘೆತ್ಲಿ. ಇನ್ಸ್‌ಪೆಕ್ಟರ್ ಕುತಿನ್ಹೊ ಗೊಲಿಮಾರ್ ಇಗರ್ಜೆಕಡೆ ಪಾವ್ತಾನಾ ಕಾಳೊಕ್ ಜಾಲ್ಲೊ. ಇಗರ್ಜೆಚ್ಯಾ ಕಂಪೌಡಾಂತ್ ಪೊಲಿಸಾಂಚಿ ಫವ್ಜ್ ಆಸ್‍ಲ್ಲಿ. ತನ್ಖಿ ಜಾತಾ ಪರ್ಯಾಂತ್ ಇಗರ್ಜೆ ಭೊಂವ್ತಿಂ ಪೊಲಿಸಾಂಚೊ ಪಾರೊತ್ ಘಾಲ್ಲೊ. ಇನ್ಸ್‌ಪೆಕ್ಟರ್ ಕುತಿನ್ಹೊನ್ ಫುಟ್‍ಲ್ಲ್ಯಾ ಇಮಾಜೆಕಡೆ ತಜ್ವೀಜ್ ಕರ್ನ್ ಪಳಯ್ಲೆಂ. ಸಬ್‍ ಇನ್ಸ್‌ಪೆಕ್ಟರಾಕಡೆ ಥೊಡ್ಯೊ ಗಜಾಲಿ ವಿಚಾರ್ನ್ ಸಮ್ಜೊನ್ ಘೆತ್ಲ್ಯೊ. ಖಾವಿಯೆಗಾರಾಂಚ್ಯಾ ಪಾಡ್ತಿಂತ್ಲ್ಯಾ, ದುಬಾವ್ ಕರ್ಯೆತ್ ಜಾಲ್ಲ್ಯಾ ಥೊಡ್ಯಾ ತರ್ನಾಟ್ಯಾಂಕ್ ಸೊಮಾರಾ ಸ್ಟೇಶನಾಕ್ ಆಪವ್ನ್ ಹಾಡ್ನ್ ತನ್ಖಿ ಸುರು ಕೆಲಿ ಇನ್ಸ್‌ಪೆಕ್ಟರ್ ಕುತಿನ್ಹೊನ್. ರಾಜಕೀಯ್ ಪಾಡ್ತಿಚ್ಯಾ ಹೆರ್ ಥೊಡ್ಯಾ ಮಾನೆಸ್ತಾಂನಿ ತಾಚಿ ಭೆಟ್ ಕೆಲಿ. ಪುರ್ಶ್ಯಾಂವಾಚೆರ್ ಫಾತೊರ್ ಉಡಯಿಲ್ಲ್ಯಾ ಖಾತಿರ್ ಕಯ್ದ್ ಕೆಲ್ಲ್ಯಾ ಕೊಣೆಂಯ್ ಕೊಣಾಚ್ಯಾ ಹಿಕ್ಮತ್ಯಾಂನಿ ಆಪ್ಣೆಂ ಅಶೆಂ ಕೆಲ್ಲೆಂ ಮ್ಹಣ್ ಸಾಂಗ್ಲೆಂ ನಾ. ತಾಂಚೆ ಪಯ್ಕಿಂ ಹಿಂದು, ಮುಸ್ಲಿಮ್ ತಶೆಂ ಕ್ರಿಸ್ತಾಂವ್ ತರ್ನಾಟೆ ಆಸ್‍ಲ್ಲೆ. ಪೊಲಿಸಾಂನಿ ಮೆಳ್‍ಲ್ಲ್ಯಾ ಮೆಳ್‍ಲ್ಲ್ಯಾಂಕ್ ಸ್ಟೇಶನಾಂತ್ ಪಿಚಾರ್ ಕೆಲ್ಲೆಂ. ಆಪ್ಣೆಂ ಫಾತೊರ್ ಉಡಯಿಲ್ಲೆಚ್ ನಾಂತ್, ಪುರ್ಶ್ಯಾಂವ್ ಪಳೆಂವ್ಕ್ ಆಯಿಲ್ಲ್ಯಾ ಆಪ್ಣಾಕ್ ಪೊಲಿಸಾಂನಿ ಕಯ್ದ್ ಕೆಲಾಂ ಮ್ಹಣ್ ಚಡ್ತಾವ್ ಸಕ್ಡಾಂನಿ ಸಾಂಗ್ಲೆಂ. ಹ್ಯಾ ಪಯ್ಲೆಂ ಪೊಲಿಸ್ ಕೇಜ್ ಆಸ್‍ಲ್ಲ್ಯಾ ಥೊಡ್ಯಾಂಕ್ ಉಪ್ರಾಂತ್ ಬಂಧ್ ಕೆಲ್ಲೆಂ. ಸಾಂಜೇರ್ ತಾಂಕಾಂ ಸರ್ವಾಂಕ್ ದೋನ್ ಬಸ್ಸಾಂನಿ ಶೆರಾಂತ್ ನಿತಿದಾರಾ ಸಾಮ್ಕಾರ್ ಹಾಜಿರ್ ಕರುಂಕ್ ವ್ಹೆಲೆಂ. ನಿತಿದಾರಾನ್ ದೋನ್ ದಿಸಾಂಚ್ಯಾ ಮಟ್ಟಾಕ್ ಪೊಲಿಸಾಂಚ್ಯಾ ಕಸ್ಟಡಿಕ್ ದಿಲೆಂ ಜಾಲ್ಲ್ಯಾನ್, ಸರ್ವಾಂಕ್ ಶೆರಾಂತ್ಲ್ಯಾ ಜಯ್ಲಾಕ್ ವೆಲೆಂ. ಸೊಮಾರಾ ಸಾಂಜೆರ್, ಕಾಳೊಕ್ ಪಡೊಂಕ್ ಲಾಗ್ಗಿಂ ಜಾತಾನಾ ಇನ್ಸ್‌ಪೆಕ್ಟರ್ ಕುತಿನ್ಹೊ ಇಗರ್ಜೆಕ್ ಗೆಲೊ. ‘ತುಮ್ಚೆಕಡೆ ಥೊಡ್ಯೊ ಗಜಾಲಿ ಉಲಂವ್ಕ್ ಆಸ್‍ಲ್ಲೆಂ ಫಾದರ್’ ಮ್ಹಳೆಂ ಪಾದ್ರ್ಯಾಬಾಚ್ಯಾ ಘರ್ಚ್ಯಾ ಪಾರ್ಲರಾಂತ್ ಪಾದ್ರ್ಯಾಬಾಕ್ ಭೆಟೊನ್ ಆಪ್ಲಿ ವಳಕ್ ಸಾಂಗ್‍ಲ್ಲ್ಯಾ ಇನ್ಸ್‌ಪೆಕ್ಟರ್ ಕುತಿನ್ಹೊನ್, ‘ತುಮ್ಕಾಂ ಸ್ಟೇಶನಾಕ್ ಆಪಂವ್ಕ್ ಬರೆಂ ಜಾಯ್ನಾ…. ಆತಾಂ ತುಮ್ಕಾಂ ಸಾಧ್ಯ್ ಜಾಯ್ನಾ ತರ್ ಫಾಲ್ಯಾಂ ಸಕಾಳಿಂಯ್ ಜಾಯ್ತ್.’ ‘ಚಡ್ ವೇಳ್ ನಾ ತರ್ ಆತಾಂಯ್ ಉಲೊವ್ಯೆತಾ’ ಫಾದರ್ ದೊಮಿನಿಕ್ ಲುದ್ರಿಗ್ ನರ್ಗೊನ್ ಮ್ಹಣಾಲೊ. ‘ಇಮಾಜ್ ಫುಟಯಿಲ್ಲ್ಯಾ ವಿಶಯಾಚೆರ್ ತರ್ ಉಪಾಧ್ಯಕ್ಷಾಕ್ ಆಪಯ್ಲ್ಯಾರ್ ಬರೆಂ ಆಸ್‍ಲ್ಲೆಂ’. ‘ತಾಕಾ ಫಾಲ್ಯಾಂ ಸಕಾಳಿಂ ಸ್ಟೇಶನಾಕ್ ಆಪಯ್ಲಾಂ ಫಾದರ್… ತುಮ್ಚೆಕಡೆ ಉಲಯ್ತಾನಾ ದುಸ್ರೆ ನಾಕಾತ್’ ಇನ್ಸ್‌ಪೆಕ್ಟರ್ ಕುತಿನ್ಹೊ ಮೊವಾಳಾಯೆನ್ ಮ್ಹಣಾಲೊ. ‘ಹಾಂವ್ ಎಕ್ಸುರೊಚ್ ಆಯ್ಲಾಂ.’ ಪಾದ್ರ್ಯಾಬ್ ನಾಖುಶೆನ್ ಒಪ್ವಾಲೊ. ‘ಹಿಂದೂ ಮೂಳ್‍ಭೂತ್‍ವಾದಿಂನಿ ಇಮಾಜ್ ಫುಟಯಿಲ್ಲಿ ಏಕ್ ಕೂಸ್ ಆಸೊಂದಿ’ ಮ್ಹಳೆಂ ಇನ್ಸ್‌ಪೆಕ್ಟರ್ ಕುತಿನ್ಹೊನ್ ಮಿಲಾರ್ ಆನಿ ಹೆರ್ ಕಡೆ ಜಾಲ್ಲ್ಯಾ ಗಲಾಟ್ಯಾಂಚ್ಯಾ ಪಾಟ್‍ಥಳಾಚೆರ್ ಫಾದರ್ ದೊಮಿನಿಕ್ ಲುದ್ರಿಗಾಕಡೆ ಉಲವ್ನ್ ಆಸ್ತಾನಾ. ‘ಜಾತಿಚೊ ಗಲಾಟೊ ಕರ್ಚ್ಯಾಕ್ ತಾಣಿಂಚ್ ಇಮಾಜ್ ಫುಟಯಿಲ್ಲಿ ಆಸ್ಯೆತಾ. ಆಜ್ ಸಗ್ಳೊ ದೀಸ್ ಆಮಿ ತ್ಯಾ ದಿಶ್ಯಾರ್ ತನ್ಖಿ ಚಲಯ್ಲ್ಯಾ. ಆತಾಂ ಆಮಿ ದುಸ್ರಿ ಕೂಸ್‍ಯಿ ಪಳವ್ಯಾಂ… ತುಮ್ಕಾಂ ತುಮ್ಚ್ಯಾಚ್ ಫಿರ್ಗಜ್‍ಗಾರ್ ಕೊಣಾಯ್ಚೆರ್ ದುಬಾವ್ ಆಸಾಯೆ ಫಾದರ್?’ ಫಾದರ್ ದೊಮಿನಿಕ್ ಲುದ್ರಿಗಾಚ್ಯಾ ದಫ್ತರಾಂತ್ ಬಸ್ತಚ್ ವಿಚಾರ್ಲೆಂ ಇನ್ಸ್‌ಪೆಕ್ಟರ್ ಕುತಿನ್ಹೊನ್. ‘ಕಾಲೆಂ ಮ್ಹಣ್ತಾಯ್ ಇನ್ಸ್‌ಪೆಕ್ಟರ್?’ ಹಾಂಕ್ರೆಲೊ ಫಾದರ್ ಲುದ್ರಿಗ್ ‘ಆಮ್ಚೆ ಜಣ್… ಛೆ… ಸಾಧ್ಯ್‌ಚ್ ನಾ!’ ‘ದುಬಾವ್ ಕರುಂಕ್ ಪಡ್ತಾ ಫಾದರ್’ ವೊಂಟಾಂ ಭಿತರ್ ಹಾಸೊನ್ ಮ್ಹಣಾಲೊ ಇನ್ಸ್‌ಪೆಕ್ಟರ್ ಕುತಿನ್ಹೊ. ‘ತುಮಿ ಬೆಜಾರ್ ಕರಿನಾಯೆ. ಆಮಿ ಸಕ್ಕಡ್ ಕುಶಿಂನಿ ಪಳೆಂವ್ಕ್ ಪಡ್ತಾ. ದುಬಾವ್ ಕರ್ತಾಂವ್ ಮ್ಹಳ್ಯಾರ್ ಅಪ್ರಾಧ್ ಥಾಪ್ತಾಂವ್ ಮ್ಹಣ್ ನ್ಹಯ್… ಗೊಲಿಮಾರಾಂತ್ ಜಾತಿಚೊ ಗಲಾಟೊ ಕೆಲ್ಲ್ಯಾನ್ ಆಮ್ಚ್ಯಾಚ್ ಕ್ರಿಸ್ತಾಂವ್ ಕೊಣಾಯ್ಕಿ ಲಾಬ್ ಆಸಾ ತೆಂಯಿ ಆಮಿ ವ್ಹರಂವ್ಕ್ ಆಸಾ… ಸನ್ವಾರಾ ರಾತಿಂ ತುಮ್ಚ್ಯಾ ಘರಾಂತ್ ತುಮಿ ಎಕ್ಸುರೆ ಆಸ್‍ಲ್ಲ್ಯಾತ್. ತುಮ್ಚೊ ಎಸಿಸ್ಟೆಂಟ್ ಸನ್ವಾರಾ ಸಾಂಜೆಚೆಂ ಮೀಸ್ ಜಾವ್ನ್ ಕೊಡಿಯಾಳ್ ಗೆಲ್ಲೊ… ಹಿ ಗಜಾಲ್ ಫಿರ್ಗಜೆಂತ್ ಕಿತ್ಲ್ಯಾ ಜಣಾಂಕ್ ಕಳಿತ್ ಆಸ್ಲಿ?’ ‘ಸಾಂಜೆಚ್ಯಾ ಮಿಸಾಚೆರ್ ಕಾಜಿತೊರಾಚ್ಯಾ ಬಾಪಾಯ್ಚಿ ಭಲಾಯ್ಕಿ ಬರಿ ನಾ… ತೊ ಆಸ್ಪತ್ರೆಕ್ ದಾಕಲ್ ಜಾಲಾ… ತಾಚೆ ಪಾಸತ್ ಮಾಗಾ ಮ್ಹಣ್ ಸಾಂಗ್‍ಲ್ಲೆಂ ಜಾಲ್ಲ್ಯಾನ್ ಮಿಸಾ ಉಪ್ರಾಂತ್ ಕಾಂಯ್ ಜಣ್ ದಾಕ್ಟ್ಯಾ ಪಾದ್ರ್ಯಾಬಾಕ್ ಮೆಳೊಂಕ್ ಆಯಿಲ್ಲಿಂ ಆನಿ ತಾಂಚೆ ಪಯ್ಕಿಂ ಜಾಯಿತ್ತ್ಯಾಂಕ್ ತೊ ಸಾಂಜೆಚ್ಯಾ ಬಸ್ಸಾರ್ ಶೆರಾಕ್ ವೆತಾ ಮ್ಹಣ್ ಕಳಿತ್ ಆಸ್‍ಲ್ಲೆಂ.’ ಫಾದರ್ ಲುದ್ರಿಗಾನ್ ವಿವರ್ ದಿಲೊ. ‘ತಾಂಚೆ ಪಯ್ಕಿಂ ಬೆಜ್ಮಿ ಪಿಂತಾಚಿ ಯೆಜ್ಮಾನ್‍ಯಿ ಆಸ್‍ಲ್ಲಿ… ತುಮಿ ಜಾಣಾಂತ್ ಫಾದರ್?’ ‘ಹಾಂವೆ ತಾಚೊ ಜೋಪ್ ಕರುಂಕ್ ನಾ… ತಿ ಚಡ್ತಾವ್ ಸನ್ವಾರಾ ಮಿಸಾಕ್ ಯೆತಾ… ಆನಿ ಪೋಯ್ರ್ ಸನ್ವಾರಾಯಿ ಆಯಿಲ್ಲಿ ಆಸ್ಯೆತಾ’ ಮ್ಹಳೆಂ ಫಾದರ್ ದೊಮಿನಿಕ್ ಲುದ್ರಿಗಾನ್. ‘ಪುಣ್ ಹಾಕಾ ಆನಿ ಇಮಾಜ್ ಫುಟಯಿಲ್ಲ್ಯಾಕ್ ಕಿತೆಂ ಲಗ್ತಿ?’ ‘ಅಶೆಂಚ್ ವಿಚಾರ್ಲೆಂ ಫಾದರ್… ತುಮ್ಚಿ ಭಲಾಯ್ಕಿ ತಿತ್ಲಿ ಬರಿ ನಾ… ತುಮಿ ಮತಿಚ್ಯಾ ಭಲಾಯ್ಕೆ ಪಾಸತ್ ಒಕ್ತಾಂ ಸೆವ್ತಾತ್. ತುಮಿ ರಾತಿಂ ಘರಾ ಥಾವ್ನ್ ಭಾಯ್ರ್‌ಚ್ ಯೇನಾಂತ್… ಸಿಖ್ ಕೊಲ್ ಆಯ್ಲೆಂ ತರ್‌ಯೀ ತುಮಿ ವಚನಾಂತ್… ಹ್ಯೊ ಗಜಾಲಿ ಫಿರ್ಗಜೆಂತ್ ಜಾಯಿತ್ತ್ಯಾಂಕ್ ಕಳಿತ್ ಆಸಾತ್ ಫಾದರ್… ಕಾಜಿತೊರ್ ನಾ ತರ್ ಇಮಾಜ್ ಪಿಟೊ ಕರುಂಕ್ ಸಲೀಸ್ ಮ್ಹಣ್ ಅಪ್ರಾಧ್ಯಾಂನಿ ಲೆಕ್‍ಲ್ಲೆಂ’ ಇನ್ಸ್‌ಪೆಕ್ಟರ್ ಕುತಿನ್ಹೊನ್ ಹಾಳ್ವಾಯೇನ್ ಸಾಂಗ್ಲೆಂ. ‘ಹಾಂವ್ ನೆಣಾಂ… ಮ್ಹಜಿ ಭಲಾಯ್ಕಿ ಬರಿ ನಾ ತಿ ವ್ಹಯ್… ತ್ಯಾ ವಿಶಿಂ ತುಕಾ ಕಶೆಂ ಕಳ್ಳೆಂ?’ ಫಾದರ್ ಲುದ್ರಿಗಾಕ್ ಬೆಜಾರ್ ಜಾಲ್ಲೆಂ, ತಾಚ್ಯಾ ತಾಳ್ಯಾಂತ್ ಕಳ್ತಾಲೆಂ. ‘ಸೊರ್ರಿ ಫಾದರ್… ತನ್ಖೆ ಖಾತಿರ್ ಸಬಾರ್ ವಿಶಯ್ ಆಮಿ ಆರಾಂವ್ಕ್ ಪಡ್ತಾತ್ ಆನಿ ತೆ ಸತ್ ವಾ ನ್ಹಯ್ ತೆಂ ವ್ಹರಂವ್ಕ್‌ಯೀ ಪಡ್ತಾ… ಇಮಾಜ್ ಪಿಟೊ ಕೆಲ್ಲ್ಯಾ ವೆಳಾರ್ ತುಮ್ಕಾಂ ಜಾಗ್ ಜಾಂವ್ಚಿ ನಾ… ಹಾಂಗಾ ತ್ಯಾ ವೆಳಾರ್ ತುಮ್ಚೊ ಅಸಿಸ್ಟೆಂಟ್ ಆಸನಾ ಮ್ಹಣ್ ಅಪ್ರಾದ್ಯಾಂಕ್ ಕಳಿತ್ ಆಸ್‍ಲ್ಲೆಂ ಆನಿ ಹೆಂ ಹೆರಾಂಕ್ ಕಳ್ಚ್ಯಾಂತ್ ಆಮ್ಚ್ಯಾಚ್ ಕೊಣಾಚೊ ತರೀ ಹಾತ್ ಆಸ್ತಲೊಚ್… ತೆಂ ಜಾಲೆಂ… ಆಯ್ತಾರಾ ಸಕಾಳಿಂ ಇಮಾಜ್ ಫುಟಯಿಲ್ಲಿ ಪಯಿಲ್ಲೆಂ ತುಮಿ ಕೆದಾಳಾ ಪಳಯಿಲ್ಲಿ?’ ಕದೆಲಾಚೆರ್ ಪಾಟಿಂ ವಣ್ಕೊನ್ ವಿಚಾರ್ಲೆಂ ಇನ್ಸ್‌ಪೆಕ್ಟರ್ ಕುತಿನ್ಹೊನ್. ಮಿರ್ನ್ಯಾಮ್ ಗಿರುನ್ ಹಿ ಗಜಾಲ್ ಆಪ್ಣಾಕ್ ಕಳಯಿಲ್ಲಿ ಆನಿ ಆಪ್ಣೆಂ ವಚೊನ್ ಮಾಟ್ವಾಂತ್ ಇಮಾಜ್ ಫುಟ್‍ಲ್ಲಿ ಪಳಯಿಲ್ಲೆಂ ಪಾದ್ರ್ಯಾಬಾನ್ ಸೊಡವ್ನ್ ಸಾಂಗ್ಲೆಂ. ‘ತುಮಿ ತುರಂತ್ ಪೊಲಿಸಾಂಕ್ ಕಿತ್ಯಾಕ್ ಖಬರ್ ದಿಲಿ ನಾ ಫಾದರ್?’ ಇನ್ಸ್‌ಪೆಕ್ಟರ್ ಕುತಿನ್ಹೊನ್ ಆಪ್ಲಿ ಖಾಡ್ಕಿ ಪುಶಿತ್ತ್ ವಿಚಾರ್ಲೆಂ. ‘ಕೊಣೆಂ ಅನ್ನಾಡ್ಯಾಂನಿ ಹಿಂ ಕಾಮಾಂ ಕೆಲ್ಯಾಂತ್ ಮ್ಹಣ್ ಜಾಣಾಂ ಆಸೊನ್, ಹಿ ಏಕ್ ಪೊಲಿಸ್ ಕೇಜ್ ಮ್ಹಣ್ ಕಳಿತ್ ಆಸೊನ್‍ಯಿ ತುಮಿ ಪೊಲಿಸಾಂಕ್ ತುರಂತ್ ಖಬರ್ ಕಿತ್ಯಾಕ್ ದಿಲಿ ನಾ?’ತಾಣೆಂ ಮುಕಾರುನ್ ವಿಚಾರ್ಲೆಂ. ‘ಇಮಾಜ್ ಫುಟೊನ್ ಪಡ್‍ಲ್ಲಿ ಪಳಯಿಲ್ಲಿಚ್ ಹಾಂವೆಂ ಉಪಾಧ್ಯಕ್ಷ್ ಫೆಲಿಕ್ಸ್ ಸಿಕ್ವೇರಾಕ್ ಮಿರ್ನ್ಯಾಮಾಚ್ಯಾ ಮೊಬಾಯ್ಲಾ ಥಾವ್ನ್ ಖಬರ್ ದಿಲ್ಲಿ ಆನಿ ಪೊಲಿಸಾಂಕ್ ಖಬರ್ ದೀ ಮ್ಹಣ್ ತಾಚೆ ಕಡೆಚ್ ಸಾಂಗ್‍ಲ್ಲೆಂ… ಹಾಂವ್ ಬಿಸ್ಪಾಚ್ಯಾ ಘರಾ ಖಬರ್ ದೀಂವ್ಕ್ ಆಯಿಲ್ಲೊಂ’ ಪಾದ್ರ್ಯಾಬಾನ್ ನರ್ಗೊನ್ ಜಾಪ್ ದಿಲಿ. ‘ತೆಂ ಜಾಲೆಂ. ತಾಂಣಿಂ ಪೊಲಿಸಾಂಕ್ ಖಬರ್ ದಿಲಿ ನಾ… ಮಿರ್ನ್ಯಾಮಾಕ್ ಘಾಂಟ್ ಮ್ಹಾರುಂಕ್ ಕೊಣೆಂ ಸಾಂಗ್‍ಲ್ಲೆಂ ತುಮ್ಕಾಂ ಕಳಿತ್ ಆಸಾ ಫಾದರ್..? ತಾಕಾ ತುಮಿ ಪರ್ವಣ್ಗಿ ದಿಲ್ಲಿ?’ ಫಾದರ್ ಲುದ್ರಿಗಾಚ್ಯಾ ಮುಸ್ಕಾರಾರ್ ಜಾಂವ್ಚೆಂ ಬದ್ಲಾಪ್ ಇನ್ಸ್‌ಪೆಕ್ಟರ್ ಕುತಿನ್ಹೊ ಚೀತ್ ದೀವ್ನ್ ಪಳೆವ್ನ್ ಆಸ್‍ಲ್ಲೊ. ‘ತೊ ಘಾಂಟ್ ಮಾರಿತ್ ಮ್ಹಣ್ ಹಾಂವೆಂ ಚಿಂತುಂಕ್ ನಾ… ತಾಣೆಂ ವಿಚಾರ್ಲ್ಯಾರ್ ಹಾಂವ್ ನಾಕಾ ಮ್ಹಣ್ತೊಂ ನಾ ಕೊಣ್ಣಾಂ… ತಾಣೆಂ ಮ್ಹಜೆಕಡೆ ಘಾಂಟ್ ಮಾರುಂ ಮ್ಹಣ್ ವಿಚಾರ್‌ಲ್ಲೆಂ ನಾ’ ಮ್ಹಳೆಂ ಫಾದರ್ ದೊಮಿನಿಕ್ ಲುದ್ರಿಗಾನ್ ಬೆಜಾರಾಯೆನ್. ‘ಹಿ ಇಗರ್ಜೆಚಿ ಘಾಂಟ್ ಫಾದರ್… ತುಮಿ ಹಾಂಗಾಚೆ ಪಾದ್ರ್ಯಾಬ್. ತುಮ್ಚಿ ಪರ್ವಣ್ಗಿ ನಾಸ್ತಾಂ ತುಮ್ಚ್ಯಾಚ್ ಮಿರ್ನ್ಯಾಮಾನ್ ಕಶೆಂ ಘಾಂಟ್ ಮಾರ್ಚಿ? ಕೊಣಾಚೆ ಪರ್ವಣ್ಗೇನ್ ಘಾಂಟ್ ಮಾರ್ಲಿಯ್ ಮ್ಹಣ್ ತುಮಿ ಮಿರ್ನ್ಯಾಮಾಕಡೆ ವಿಚಾರ್ಲೆಂ ನಾ..? ಘಾಂಟ್ ಮಾರುಂಕ್ ಕೊಣೆಂ ಸಾಂಗ್‍ಲ್ಲೆಂ?’ ಇನ್ಸ್‌ಪೆಕ್ಟರ್ ಕುತಿನ್ಹೊನ್ ಪಾದ್ರ್ಯಾಬಾಕ್ ಜೊಕುನ್ ಪಳೆತ್ತ್ ವಿಚಾರ್ಲೆಂ. ‘ಹಾಂವೆಂ ವಿಚಾರುಂಕ್ ನಾ… ಹಾಂವೆಂ ವಿಚಾರಿಜೆ ಆಸ್‍ಲ್ಲೆಂ’ ಫಾದರ್ ದೊಮಿನಿಕ್ ಕಪಾಲ್ ಪುಶಿತ್ತ್ ಮ್ಹಣಾಲೊ. ‘ಬೆಜ್ಮಿ ಪಿಂತಾನ್ ತುಮ್ಚೆಕಡೆ ಪರತ್ ಪರತ್ ಒತ್ತಾಯೇನ್ ಘಾಂಟ್ ಮ್ಹಾರಂವ್ಕ್ ಸಾಂಗ್‍ಲ್ಲೆಂ ಆನಿ ತುಮಿ ಒಪ್ಪೊಂಕ್ ನಾತ್‍ಲ್ಲ್ಯಾ ಉಪ್ರಾಂತ್ ತಾಣೆಂ ಮಿರ್ನ್ಯಾಮಾಕ್ ಘಾಂಟ್ ಮ್ಹಾರುಂಕ್ ಒತ್ತಾಯ್ ಕೆಲ್ಲಿ’ ಮ್ಹಣಾಲೊ ಇನ್ಸ್‍ಪೆಕ್ಟರ್ ಕುತಿನ್ಹೊ ಹಾಳ್ವಾಯೆನ್. ‘ಆನಿ ತಾಣೆಂಚ್ ಮಿರ್ನ್ಯಾಮಾಕ್ ಘಾಂಟ್ ಮ್ಹಾರುಂಕ್ ಸಾಂಗ್‍ಲ್ಲಿ ಮ್ಹಣ್ ತುಮಿ ಜಾಣಾಂ ಆಸ್‍ಲ್ಲ್ಯಾತ್.’ ಬೆಜ್ಮಿ ಪಿಂತಾಚ್ಯಾ ಮೊಬೈಲಾಚೆರ್ ಜಾಲ್ಲ್ಯಾ ಸಗ್ಳ್ಯಾ ಸಂಭಾಶಾಣಾಚೆಂ ಪ್ರಿಂಟ್ ಇನ್ಸ್‌ಪೆಕ್ಟರ್ ಕುತಿನ್ಹೊ ಕಡೆ ಆಸಾ ಮ್ಹಣ್ ಪಾದ್ರ್ಯಾಬಾಕ್ ಕಳಿತ್ ನಾತ್‍ಲ್ಲೆಂ. ‘ವ್ಹಯ್… ತಾಣೆಂಚ್ ಮಿರ್ನಿಕ್ ಘಾಂಟ್ ಮ್ಹಾರುಂಕ್ ಒತ್ತಾಯ್ ಕೆಲ್ಲಿ ಮ್ಹಣ್ ಮ್ಹಜೊ ಅಂದಾಜ್’ ಸತ್ ಉಚಾರ್ಲೆಂ ಫಾದರ್ ಲುದ್ರಿಗಾನ್. ಹೊ ಇನ್ಸ್‌ಪೆಕ್ಟರ್ ಕುತಿನ್ಹೊ ಸಾಧಾರ್ಣಾಚೊ ನ್ಹಯ್ ಮ್ಹಣ್ ತಾಕಾ ಭೊಗ್ತಾಲೆಂ. ‘ಜಾಲೆಂ’ ಮ್ಹಣಾಲೊ ಇನ್ಸ್‌ಪೆಕ್ಟರ್ ಕುತಿನ್ಹೊ. ‘ಫುಟಯಿಲ್ಲಿ ಇಮಾಜ್ ಲೊಕಾಂನಿ ಆಪ್ಡಿನಾಯೆ… ಆಪಡ್ಲ್ಯಾರ್ ತಾಚೆರ್ ಆಸ್ಚೆ ಬೊಟಾಂಚೆ ಘುರ್ತ್ ವೆತಾತ್ ಮ್ಹಣ್ ತುಮಿ ಜಾಣಾಂ ಆಸೊನ್‍ಯಿ ಲೊಕಾಕ್ ಇಮಾಜ್ ಆಪ್ಡೊಂಕ್ ಕಿತ್ಯಾಕ್ ತುಮಿ ಸೊಡ್ಲೆಂ… ಆನಿ ಇಮಾಜೆಚೊ ಏಕ್ ಭಾಗ್ ಮಾಟ್ವಾ ಭಾಯ್ರ್ ಆಸ್‍ಲ್ಲೊ… ತೊ ಬೆಜ್ಮಿ ಪಿಂಟೊನ್ ಆನಿ ಫೆಲಿಕ್ಸ್ ಸಿಕ್ವೇರಾನ್ ಭಿತರ್ ಹಾಡ್ಲೊ… ಹ್ಯಾ ವರ್ವಿಂ ಪ್ರಮುಕ್ ರುಜ್ವಾತಿ ನಾಸ್ ಜಾಲ್ಯೊ… ತುಮಿ ತೆಂಯ್ ಆಡಾಯ್ಲೆಂ ನಾ’ ತೊ ದುರ್ಸೊಂಚ್ಯಾ ತಾಳ್ಯಾನ್ ಮ್ಹಣಾಲೊ. ‘ಲೋಕ್ ಉಚಾಂಬಳ್ ಆಸ್‍ಲ್ಲೊ… ಆನಿ ತಾಂಕಾಂ ಸಾಂಬಾಳ್ಚೆಂ ಮ್ಹಜ್ಯಾನ್ ಜಾಲೆಂ ನಾ’ ಫಾದರ್ ಲುದ್ರಿಗಾನ್ ಆಪ್ಲೆಂ ಅಸಹಾಯಕ್ಪಣ್ ಉಚಾರ್ಲೆಂ. ‘ಆನಿ ಹಾಂಗಾ ಥೊಡೆ ಲಾಯಿಕ್ ವಿಶೇಸ್ ಪ್ರಭಾವಿತ್ ಆಸಾತ್… ತೆ ಹಾಂವೆಂ ಸಾಂಗ್‍ಲ್ಲೆಂ ಆಯ್ಕೊಂಚೆಪರಿಂ ನಾಂತ್… ತುಕಾ ಹ್ಯಾ ವಿಶಿಂ ಬರಿ ಮಾಹೆತ್ ಆಸಾ… ಆದಿಂ ಥಾವ್ನ್ ಹಾಂಗಾ ಹೆಂ ಚಲೊನ್ ಆಯ್ಲಾಂ… ಮ್ಹಜ್ಯಾನ್ ತೆಂ ಬದ್ಲುಂಕ್ ಜಾಯ್ನಾ.’ ‘ಬೆಜ್ಮಿ ಪಿಂಟೊ ಆನಿ ಫೆಲಿಕ್ಸ್ ಸಿಕ್ವೇರಾ ದೋಗ್ ಮಾತ್ರ್ ತಶೆ ಆಸಾತ್ ಫಾದರ್. ಆನಿ ತ್ಯಾ ಪಯ್ಕಿಂಯ್ ಹಾಂಗಾ ಸಕ್ಕಡ್ ಚಲ್ಚೆಂ ಬೆಜ್ಮಿ ಪಿಂಟೊಚೆಂ… ಬೆಜ್ಮಿ ಪಿಂಟೊನ್ ಸಗ್ಳ್ಯಾ ಫಿರ್ಗಜೆಕ್ ಆಪ್ಲ್ಯಾ ಮಾತ್ಯಾರ್ ವ್ಹಾವೊಂವ್ಚೆಂ ಥೊಡೆ ಜಣ್ ಆಯ್ಲೆವಾರ್ ವಿರೋದ್ ಕರಿತ್ತ್ ಆಸಾತ್… ಫಿರ್ಗಜೆಕ್ ಲಗ್ತಿ ಗಜಾಲೆಂನಿ ತಾಕಾ ವಿರೋಧ್ ಕರ್ಚೊ ಏಕ್ ಪಂಗಡ್ ರಾಜಕೀಯ್ ಥರಾನ್ ತಾಚೆ ವಿರೋಧ್ ಆಸಾತ್… ತುಮಿ ಜಾಣಾಂತ್ ಆಮ್ಚೆಚ್ ಥೊಡೆ ಜಣ್ ಖಾವಿಯೆಗಾರಾಂಚ್ಯಾ ಪಾಡ್ತಿಂತ್ ಆಸಾತ್ ಆನಿ ತೆ ಬೆಜ್ಮಿ ಪಿಂಟೊಚೊ ವಿರೋಧ್ ಕರ್ತಾತ್. ಫಿರ್ಗಜೆಂತ್ ತಾಂಚೆಂ ಬಳ್ ಚಡತ್ತ್ ಯೆತಾ… ಆಪ್ಣಾ ವಿರೋಧ್ ಆಸ್ಚ್ಯಾಂಚೆಂ ಬಳ್ ಮೊಡುಂಕ್ ಬೆಜ್ಮಿ ಪಿಂಟೊನ್‍ಂಚ್ ಹೊ ಖೆಳ್ ಖೆಳ್‍ಲ್ಲೊ ಕಿತ್ಯಾಕ್ ಆಸೊಂಕ್ ನಜೊ?’ ವಿಚಾರ್ಲೆಂ ಇನ್ಸ್‌ಪೆಕ್ಟರ್ ಕುತಿನ್ಹೊನ್. ತೊ ಫಾದರ್ ದೊಮಿನಿಕ್ ಲುದ್ರಿಗಾ ಥಾವ್ನ್ ಕಸಲಿಗಿ ಜಾಪ್ ಅಪೇಕ್ಸುನ್ ಆಸ್‍ಲ್ಲೊ. ‘ಮ್ಹಳ್ಯಾರ್..?’ ಪಾದ್ರ್ಯಾಬಾನ್ ವಿರಾರಾಯೆನ್ ವಿಚಾರ್ಲೆಂ. ‘ಬೆಜ್ಮಿ ಪಿಂಟೊ ಆನಿ ಫೆಲಿಕ್ಸ್ ಸಿಕ್ವೇರಾ ದೋಗ್‍ಯಿ ಜವಾಬ್ದಾರಿ ಆಸ್‍ಲ್ಲೆ ಆನಿ ಅಸಲ್ಯಾ ಗಜಾಲೆಂನಿ ರುಜ್ವಾತ್ಯೊ ಕಶೆಂ ಸಾಂಬಾಳ್ಯೆತ್ ವಾ ವಿಭಾಡ್ಯೆತ್ ಮ್ಹಣ್ ಸಮ್ಜಣಿ ಆಸ್‍ಲ್ಲೆ ಫಾದರ್’ ಮ್ಹಣಾಲೊ ಇನ್ಸ್‌ಪೆಕ್ಟರ್ ಕುತಿನ್ಹೊ. ‘ನಿರ್ದಿಷ್ಟ್ ಶೆವಟ್ ಆಸೊನ್ ತಾಣಿಂ ರುಜ್ವಾತಿ ನಾಸ್ ಕೆಲ್ಯೊ ತಶೆಂ ಆಮ್ಕಾಂ ಭೊಗ್ತಾ… ಲೊಕಾಕ್ ಜಮಯಿಲ್ಲೆಂ, ಪುರ್ಶ್ಯಾಂವಾಕ್ ಒತ್ತಾಯ್ ಕೆಲ್ಲೆಂ ಹೆಂ ಸಕ್ಕಡ್ ತಾಂಚೆರ್ ಬೋಟ್ ಜೊಕುಂಕ್ ಕಾರಣ್ ಜಾತಾ…’ ‘ಲೋಕ್ ಜಮ್‍ಲ್ಲೊ, ಉಚಾಂಬಳ್ ಜಾಲ್ಲೊ… ಆನಿ ತ್ಯಾ ಗಲಾಟ್ಯಾಂತ್ ತಾಂಣಿಂ ಇಮಾಜೆಚೊ ಭಾಗ್ ಭಿತರ್ ಹಾಡ್ಲೊ ಮ್ಹಣ್ ಹಾಂವ್ ಸಮ್ಜಲ್ಲೊಂ… ತುಂ ಕಿತೆಂ ಸಾಂಗ್ತಾಯ್ ತೊ ದುಬಾವ್ ಮ್ಹಾಕಾ ನಾ’ ಫಾದರ್ ಲುದ್ರಿಗ್ ಸ್ಪಶ್ಟ್ ಮ್ಹಣಾಲೊ. ‘ಒ.ಕೆ. ಆತಾಂ ಆನ್ಯೇಕ್ ಗಜಾಲ್’ ಮ್ಹಣಾಲೊ ಇನ್ಸ್‌ಪೆಕ್ಟರ್. ‘ಇಗರ್ಜೆಕಡೆ ರಾತಿಂ ತುಮಿ ಏಕ್ ವಾಚ್‍ಮ್ಯಾನ್ ದವರ್‌ಲ್ಲೊ… ತಾಕಾ ಎಕಾ ಮಯ್ನ್ಯಾ ಪಯ್ಲೆಂ ಕಿತ್ಯಾಕ್ ಕಾಮಾಂತ್ಲೊ ಕಾಡ್ಲೊ?’ ‘ಮಿಲಾರ್ ಗಲಾಟೊ ಜಾಲ್ಲೆ ಉಪ್ರಾಂತ್ ರಾತಿಂ ಇಗರ್ಜೆಕ್ ರಾಕ್ವಲಿ ಜಾಯ್ ಮ್ಹಣ್ ಆಮ್ಕಾಂ ಭೊಗ್‍ಲ್ಲೆಂ. ಆಮ್ಚೊಚ್ ಚಾಮಾದೊರ್ ಆಸ್‍ಲ್ಲೊ… ಬೆನ್ನಾ ಮ್ಹಣ್. ಗರೀಬ್ ಆನಿ ಮಸ್ತು ಕಷ್ಟಾನ್ ಆಸ್‍ಲ್ಲೊ. ತಾಚೆ ಬಾಯ್ಲೆಕ್ ಕೆನ್ಸರಾಚಿ ಪಿಡಾ ಆಸೊನ್ ತಿ ವರ್ಸಾ ಪಯ್ಲೆಂ ಅಂತರ್‌ಲ್ಲಿ… ದೆಕುನ್ ಭಿರ್ಮತ್ ಪಾವೊನ್ ತಾಕಾಚ್ ಹಾಂಗಾ ರಾಕ್ವಲಿ ಮ್ಹಣ್ ದವರ್‌ಲ್ಲೊ… ಪುಣ್ ತೊ ವಿಶೇಸ್ ಪಿಯೆವ್ನ್ ಯೆತಾಲೊ… ರಾತಿಂ ರಾಕ್ಚ್ಯಾ ಬದ್ಲಾಕ್ ಪಿಯೆವ್ನ್ ಇಗರ್ಜೆಚ್ಯಾ ಬೊಲ್ಕಾಂವಾಂತ್ ನಿದೊನ್ ಪಡ್ತಾಲೊ.’ ‘ತೊ ಸುರ್ವೇರ್ ಥಾವ್ನ್ ಸೊರೊ ಪಿಯೆವ್ನ್ ಯೆತಾಲೊ’ ಮ್ಹಣಾಲೊ ಇನ್ಸ್‌ಪೆಕ್ಟರ್ ಕುತಿನ್ಹೊ. ‘ಪುಣ್ ತಾಕಾ ತುಮಿ ಕಾಮಾಂತ್ಲೊ ಕಾಡ್ಲೊ ನಾ… ಮ್ಹಯ್ನ್ಯಾ ಪಯ್ಲೆಂ ಸಿಮೆಸ್ತ್ರಿಂತ್ ಮೋರ್ನ್ ಮಾತ್ಯೆಕ್ ಪಾವಯ್ತಾನಾ ಬೆಜ್ಮಿ ಪಿಂಟೊಕ್ ಉಲ್ಟೆಂ ಉಲಯ್ಲೊ ಮ್ಹಣ್ ನೀಬ್ ದೀವ್ನ್, ಬೆಜ್ಮಿ ಪಿಂಟೊಚ್ಯಾ ಒತ್ತಾಯೇಕ್ ತಾಕಾ ಕಾಮಾಂತ್ಲೊ ಕಾಡ್ಲೊ’ ಮ್ಹಣಾಲೊ ಇನ್ಸ್‌ಪೆಕ್ಟರ್ ಕುತಿನ್ಹೊ. ‘ತಾಕಾ ಕಾಮಾಂತ್ಲೊ ಕಾಡಿಜೆ ಮ್ಹಣ್ ಸಲಹಾ ಮಂಡಳೆಚ್ಯಾ ಮಿಟಿಂಗಾಚೆರ್ ಸೂಚನ್ ದಿಲ್ಲೆಂ ಆನಿ ತೊ ನಿರ್ಧಾರ್ ಥಂಯ್ ಜಾಲ್ಲೊ’ ಪಾದ್ರ್ಯಾಬ್ ಆನಿ ಕಿತೆಂ ಸಾಂಗೊಂಕ್ ಆಸ್‍ಲ್ಲೊ. ‘ಸೂಚನ್ ದಿಲ್ಲೆಂ ಆನಿ ತೆಂ ಒಪ್ಪೊಂಕ್ ಒತ್ತಾಯ್ ಕೆಲ್ಲಿಚ್ ಬೆಜ್ಮಿ ಪಿಂಟೊನ್. ವ್ಹಯ್ ಫಾದರ್?’ ವಿಚಾರ್ಲೆಂ ಇನ್ಸ್‌ಪೆಕ್ಟರ್ ಕುತಿನ್ಹೊನ್ ಪಾದ್ರ್ಯಾಬಾಕ್ ಅರ್ಧ್ಯಾರ್ ರಾವವ್ನ್. ‘ಸೂಚನ್ ಕೊಣೆಂ ದಿಲ್ಲೆಂ ಮ್ಹಾಕಾ ಉಡಾಸ್ ನಾ. ತೊ ವಾಚ್‍ಮ್ಯಾನಾಚೆಂ ಕಾಮ್ ಕರಿನಾ, ಅನಾವಶ್ಯ್ ತಾಕಾ ಸಾಂಬಾಳ್ ದಿಂವ್ಚೊ ನಾಕಾ ಮ್ಹಣ್ ಸಲಹಾ ಮಂಡಳೆಂತ್ ನಿರ್ಧಾರ್ ಜಾಲ್ಲೊ… ಪುಣ್ ತುಕಾ ಬೆಜ್ಮಿ ಪಿಂಟೊಚೆರ್ ದುಬಾವ್ ತಶೆಂ ದಿಸ್ತಾ ಇನ್ಸ್‌ಪೆಕ್ಟರ್… ತಾಕಾ ಆನಿ ಹಾಂಗಾಚ್ಯಾ ಪೊಲಿಸಾಂಕ್ ಸಾರ್ಕೆಂ ನಾ ದೆಕುನ್ ತಾಣಿಂ ತುಮ್ಕಾಂ ಚೂಕ್ ಮಾಹೆತ್ ದಿಲ್ಯಾ. ತುಂ ಬೆಜ್ಮಿ ಪಿಂಟೊಚೆರ್ ಮ್ಹಾಕಾ ದುಬಾವ್ ಉಬ್ಜಶೆಂ ಉಲಯ್ತಾಯ್… ಮ್ಹಾಕಾ ತಾಚೆರ್ ಕಿತೆಂಚ್ ದುಬಾವ್ ನಾ. ತುಮ್ಕಾಂ ಕೊಣೆಂ ಚೂಕ್ ಮಾಹೆತ್ ದಿಲ್ಯಾ’ ಫಾದರ್ ಲುದ್ರಿಗ್ ಜಡಾಯೇನ್ ಮ್ಹಣಾಲೊ. ‘ಮಾಹೆತ್ ಆಮಿ ಜಾಯಿತ್ತ್ಯಾ ಕಡೆ ಥಾವ್ನ್ ಘೆತಾಂವ್ ಫಾದರ್… ಕೊಣಾಚೆರ್ ದುಬಾವ್ ಆಸಾ ತಾಚೆವಿಶಿಂ ಚಡ್ ಸಮ್ಜೊಂಕ್ ಪಡ್ತಾ…’ ಮ್ಹಣಾಲೊ ಇನ್ಸ್‌ಪೆಕ್ಟರ್ ಕುತಿನ್ಹೊ. ‘ಆಮ್ಚೊ ದುಬಾವ್ ತುಮ್ಚೊಯ್ ಜಾಯ್ಜೆ ಮ್ಹಣ್ ನಾ… ತುಮ್ಕಾಂ ತಶೆಂ ಭೊಗ್ತಾ ವಾ ನಾ ತೆಂ ಹಾಂವ್ ಸಮ್ಜೊಂಕ್ ಪಳೆತಾಂ.’ ‘ದುಬಾವೊಂಕ್ ಕಾರಣ್ ಜಾಯ್ಜೆ ನ್ಹಯ್ ಇನ್ಸ್‌ಪೆಕ್ಟರ್… ತುಮಿ ಆಮ್ಚೆಚ್ ಆಸೊನ್, ಆಮ್ಚ್ಯಾಚ್ ಮ್ಹನ್ಶ್ಯಾಂಚೆರ್ ಅಪ್ರಾಧ್ ಥಾಪುಂಕ್ ಪಳೆತಾತ್ ತಶೆಂ ದಿಸ್ತಾ’ ಪಾದ್ರ್ಯಾಬಾಕ್ ಇನ್ಸ್‌ಪೆಕ್ಟರ್ ಕುತಿನ್ಹೊಚ್ಯಾ ಇರಾದ್ಯಾಂಚೊ ಜೋಪ್ ಜಾಲ್ಲೊ. ‘ಕಾನುನಾಕ್ ತಶೆಂ ಅನ್ಯಾಯ್ ಕರ್ತೆಲ್ಯಾಂಕ್ ಆಮ್ಚೆ ಆನಿ ತುಮ್ಚೆ ಮ್ಹಣ್ ನಾಂತ್ ಫಾದರ್… ಬೆಂಜಮಿನ್ ಪಿಂಟೊಕ್ ರಾಜಕೀಯ್ ಆಶಾ ಮಿತಿ ಪ್ರಾಸ್ ಚಡ್ ಆಸಾ. ಪುಣ್ ಇಗರ್ಜೆ ಕಡೆ ತಶೆಂ ಭಾಯ್ರ್ ತಾಚೆಂ ನಾಂವ್ ಬರೆಂ ನಾ. ಫಿರ್ಗಜೆಂತ್‍ಚ್ ತಾಚೆ ವಿರೋಧ್ ಮುಕೆಲಿ ತಯಾರ್ ಜಾಯಿತ್ತ್ ಆಸಾತ್. ತಾಂಚೆ ಪಯ್ಕಿಂ ಥೊಡೆ ರಾಜಕೀಯ್ ಥರಾನ್ ವಿರೋಧ್ ಪಾಡ್ತಿಚೆ… ಹೆಂ ಕಳಿತ್ ಆಸೊನ್, ಆಪ್ಲೆಂ ಥಳ್ ಘಟ್ ಕರುಂಕ್ ತಾಣೆಂ ಇಮಾಜ್ ಫುಟವ್ನ್ ಘಾಲಯ್ಲ್ಯಾ ತಶೆಂ ದುಬಾವ್. ರಾಜಕೀಯ್ ಮ್ಹನಿಸ್ ಆಪ್ಲ್ಯಾ ವಿರೋಧ್ ಮ್ಹನ್ಶ್ಯಾಂಕ್ ಅಸ್ಕತ್ ಕರುಂಕ್ ಕಿತೆಂಯ್ ಕರ್ತಾತ್. ಆಪ್ಲೆಂ ಸ್ಥಾನ್ ಸಾಂಬಾಳ್ಚೆ ಖಾತಿರ್ ಹೊ ನಾಟಕ್ ತಾಣೆಂಚ್ ಕಿತ್ಯಾಕ್ ಕರುಂಕ್ ನಜೊ..? ಪುರ್ಶ್ಯಾಂವಾಚೆರ್ ಫಾತೊರ್ ಪಡ್‍ಲ್ಲೆ ಆಕಸ್ಮಿಕ್ ನ್ಹಯ್… ಸಕ್ಕಡ್ ಪಯ್ಲೆಂಚ್ ತಯಾರ್ ಕೆಲ್ಲೆಪರಿಂ ಆಸಾ… ಏಕ್ ದೋನ್ ದಿಸಾಂ ಭಿತರ್ ಅಪ್ರಾಧ್ಯಾಂಕ್ ಕುಡಾಯ್ತಾನಾ ಸತ್ ಸ್ಪಷ್ಟ್ ಜಾತೆಲೆಂ…’ ಇನ್ಸ್‌ಪೆಕ್ಟರ್ ಕುತಿನ್ಹೊನ್ ಶೀದಾ ಸಾಂಗ್ಲೆಂ. ‘ಬೆಜ್ಮಿ ಪಿಂತಾಕ್ ರಾಜಕೀಯ್ ಅತ್ರೆಗ್ ಆಸೊಂಕ್ ಪುರೊ… ಪುಣ್ ಆಮ್ಚ್ಯಾ ಪಾತ್ರೊನಾಚಿ ಇಮಾಜ್ ಫುಟಂವ್ಚೆ ತಿತ್ಲೊ ಅನ್ನಾಡಿ ತೊ ನ್ಹಯ್’ ಮ್ಹಣಾಲೊ ಪಾದ್ರ್ಯಾಬ್. ‘ಹಾಂವ್ ತಾಕಾ ಬರ್‍ಯಾನ್ ವಳ್ಕತಾಂ.’ ‘ಹಾಂವ್‍ಯಿ’ ಮ್ಹಣಾಲೊ ಇನ್ಸ್‌ಪೆಕ್ಟರ್ ವಿವಿಯನ್ ಕುತಿನ್ಹೊ. ‘ತುಮ್ಚೆ ಪ್ರಾಸ್ ಚಡ್ ಮ್ಹಾಕಾ ತಾಚೆ ವಿಶಿಂ ಕಳಿತ್ ಆಸಾ. ಆನಿ…’ ತಿತ್ಲ್ಯಾರ್ ಕಾಜಿತೊರ್ ಆಪ್ಲೆಂ ಮೊಬೈಲ್ ಘೆವ್ನ್ ಫಾದರ್ ಲುದ್ರಿಗಾ ಸರ್ಶಿಂ ಆಯ್ಲೊ. ‘ವಿಗಾರ್ ಜೆರಾಲಾಚೆಂ ಫೊನ್… ತುಮ್ಚೆ ಕಡೆ ಉಲಯ್ಜೆ ಮ್ಹಣ್ತಾ’ ಆಪ್ಲೆಂ ಮೊಬೈಲ್ ಪಾದ್ರ್ಯಾಬಾಚ್ಯಾ ಹಾತಿಂ ದೀವ್ನ್. ‘ಇನ್ಸ್‌ಪೆಕ್ಟರ್ ಆಸಾ… ಉಪ್ರಾಂತ್ ಹಾಂವ್ ಕೊಲ್ ಕರ್ತಾಂ’ ತಿತ್ಲೆಂಚ್ ಸಾಂಗೊನ್ ಕಾಜಿತೊರಾಚೆಂ ಮೊಬಯ್ಲ್ ತಾಕಾಚ್ ಪಾಟಿಂ ದಿಲೆಂ. ‘ಪೆಟೊ ಬಾಂಧ್‌ಲ್ಲೆ ಥಾವ್ನ್ ಸೊಡಿಜೆ ಮ್ಹಣ್ ಹಟ್ ಕರ್ತಾ ಫಾದರ್’ ಮ್ಹಣಾಲೊ ಕಾಜಿತೊರ್. ‘ಸೊಡ್ಲ್ಯಾರ್ ತ್ಯಾ ಪೊಲಿಸಾಂಕ್ ರಾವೊಂಕ್ ಸೊಡ್ಚೊ ನಾ… ರಾತ್‌ಭರ್ ಘೊಂಕಿತ್ತ್ ಆಸ್ತಾ ಕೊಣ್ಣಾ… ಆಮ್ಕಾಂ ನೀದ್ ಪಡ್ಚಿ ನಾ’. ‘ಹೊ ಇನ್ಸ್‌ಪೆಕ್ಟರ್ ಕುಟಿನ್ಹೊ… ಹೊ ಆಮ್ಚೊ ಅಸಿಸ್ಟಂಟ್’ ಫಾದರ್ ಲುದ್ರಿಗಾನ್ ಎಕಾಮೆಕಾಕ್ ವಳಕ್ ಕರ್ನ್ ದಿಲಿ. ದೊಗಾಂಯ್ನಿ ಹಾತ್ ಮೆಳಯ್ಲೆ. ‘ಪೆಟೊ ವಳಕ್ ನಾತ್‍ಲ್ಲ್ಯಾಂಕ್ ಭಿತರ್ ರಾವೊಂಕ್ ಸೊಡಿನಾ. ಪೊಲಿಸಾಂಕ್ ಉಪಾದ್ರ್ ಕರುಂಕ್ ಆಸಾ. ತಾಕಾ ಸೊಡ್ಚೊ ನಾಕಾ’ ಕಾಜಿತೊರಾಕ್ ಸಾಂಗೊನ್, ‘ಫಾಲ್ಯಾಂ ಪೊಲಿಸಾಂಕ್ ಹಾಂಗಾ ಥಾವ್ನ್ ಕಾಡ್ತೆಲ್ಯಾತ್?’ ಇನ್ಸ್‌ಪೆಕ್ಟರ್ ಕುತಿನ್ಹೊ ಕಡೆ ವಿಚಾರ್ಲೆಂ ಫಾದರ್ ಲುದ್ರಿಗಾನ್. ‘ಅಪ್ರಾಧಿ ಸಾಂಪಡ್ತಾ ಪರ್ಯಾಂತ್ ಪೊಲಿಸ್ ಹಾಂಗಾ ಆಸ್ತೆಲೆ ಫಾದರ್… ಫಾಲ್ಯಾಂ ಶೆರಾ ಥಾವ್ನ್ ಫೊರೆನ್ಸಿಕ್ ಎಕ್ಸ್‌ಪರ್ಟ್ ಯೆತಾತ್… ಆನಿ ಆತಾಂ ಪೊಲಿಟಿಶೀಯನಾಂಚಿ ಭೆಟ್ ಸುರು ಜಾತೆಲಿ… ಏಕ್ ದೋನ್ ದೀಸ್… ಉಪ್ರಾಂತ್ ಪಳವ್ಯಾಂ’ ಇನ್ಸ್‌ಪೆಕ್ಟರ್ ಕುತಿನ್ಹೊ ವಚೊಂಕ್ ಉಟ್ಲೊ. ‘ಆಮಿ ಉಲಯಿಲ್ಲ್ಯೊ ಗಜಾಲಿ ತುಮಿ ಘುಟಾನ್ ದವರ್ಚೆಂ ಫಾದರ್… ಅಪ್ರಾಧ್ಯಾಂಕ್ ಧರುಂಕ್ ಆಮ್ಕಾಂ ಧೊಶಿ ಜಾಂವ್ಕ್ ನಜೊ ಆನಿ ತಶೆಂ ಘುಟ್ ಸಾಂಬಾಳ್ಚೆಂ ತುಮ್ಕಾಂಯ್ ಬರೆಂ… ಗರ್ಜ್ ಆಸ್ಲ್ಯಾರ್ ಹಾಂವ್ ಪರತ್ ಭೆಟ್ತಾಂ’ ಇನ್ಸ್‌ಪೆಕ್ಟರ್ ಕುತಿನ್ಹೊ ಭಾಯ್ರ್ ಸರ್ಲೊ. ಹ್ಯೊ ಖಂಚ್ಯೊಯ್ ಧೊಶಿ ಆಪ್ಣಾಕ್ ನಾಕಾತ್ ಮ್ಹಣ್ ನಿರ್ಧಾರ್ ಕೆಲ್ಲ್ಯಾ ಫಾದರ್ ದೊಮಿನಿಕ್ ಲುದ್ರಿಗಾನ್, ರಾತಿಂ ವಿಗಾರ್ ಜೆರಾಲಾಕಡೆ ಉಲಯ್ತಾನಾಂಯಿ ಇನ್ಸ್‌ಪೆಕ್ಟರ್ ಕುತಿನ್ಹೊನ್ ಉಚಾರ್‌ಲ್ಲೆ ದುಬಾವ್ ವಾಂಟುನ್ ಘೆತ್ಲೆ ನಾಂತ್. ಸೊಮಾರ್ ವಚೊನ್ ಮಂಗ್ಳಾರ್ ಆಯ್ಲೊ. ತ್ಯಾ ಸಕಾಳಿಂ ಸಾಡೆ ನೋವ್ ವೊರಾರ್‌ಶೆಂ, ಗೊಲಿಮಾರ್ ಪೊಲಿಸ್ ಸ್ಟೇಶನಾಚೆ ದೋಗ್ ಕಾನ್ಸ್‌ಟೇಬಲ್ ‘ಗೊಲಿಮಾರ್ ಬಾರ್ ಆಂಡ್ ರೆಸ್ಟೋರೆಂಟ್’ಚ್ಯಾ ಭಿತರ್ ಸರ್ತಾನಾ ಚಾಮಾದೊರ್ ಬೆನ್ನಾ, ಪಯ್ಲೊ ಪೆಗ್ಗ್ ಮಾರ್ನ್, ಚಾಕ್ಲ್ಯೊ ಚಾಬೊನ್ ಆಸ್‍ಲ್ಲೊ. ಆನ್ಯೇಕ್ ಪೆಗ್ಗ್ ಘಾಲ್ನ್ ತಾಕಾ ಇಗರ್ಜೆಕಡೆ ವಚೊಂಕ್ ಆಸ್ಲೆಂ. ಸಾಂಜೆರ್ ಏಕ್ ಮೋರ್ನ್ ಆಸ್‍ಲ್ಲೆಂ. ‘ಹೇಯ್ ಬೆನ್ನಾ… ತುಕಾ ಸ್ಟೇಶನಾಕ್ ಆಪಯ್ಲಾಂ… ಉರ್‌ಲ್ಲೊ ಪೆಗ್ಗ್ ಉಪ್ರಾಂತ್ ಮಾರ್’ ಮ್ಹಣಾಲೊ ಕಾನ್ಸ್‌ಟೇಬಲ್ ರೊಕಿ, ತಾಕಾ ಬೆನ್ನಾಚಿ ಬರಿ ವಳಕ್ ಆಸ್ಲಿ. ‘ಹಾಂವ್..! ಹಾಂವ್ ಕಾಲ್ಯಾಕ್?’ ಬೆನ್ನಾ ಕಾವ್ಜೆಲೊ. ‘ಥಂಯ್ ಏಕ್ ಪೆಟೊ ಮೆಲಾ… ತಾಕಾ ಪುರುಂಕ್… ಯೇ… ಪಿಯೆಲ್ಲೆಂ ಪುರೊ’ ಮ್ಹಣಾಲೊ ಪೊಲಿಸ್ ಹಾಸೊನ್. ‘ತಿತ್ಲೆಂಚ್‍ಗೀ… ಹಾಂವ್ ಕಾಂಯ್ ತ್ಯಾ ಸಾಂತಾಂತೊನಿಚ್ಯಾ ಇಮಾಜೆಚ್ಯಾ…’ ಬೆನ್ನಾ ಪಾದ್ದೆಲೊ. ‘ತುಂ ಸ್ಟೇಶನಾಕ್ ಯೇ… ಸಾಂತಾಂತೊನಿಗಿ ಯಾ ತುಜ್ಯಾ ತಕ್ಲೆರ್ ಚಡ್‍ಲ್ಲೊ ಹೊ ವಾಯ್ಟ್ ಸ್ಪಿರಿತ್ ತೆಂ ಥಂಯ್ ಪಳವ್ಯಾಂ’ ಪೊಲಿಸಾಂ ಸಾಂಗಾತಾ ಬಾರಾ ಥಾವ್ನ್ ಭಾಯ್ರ್ ಯೆತಾನಾ ಮ್ಹಳೆಂ ಪೊಲಿಸ್ಗಾರ್ ರೊಕಿನ್. ಮಾತ್ಯೆ ರಂಗಾಕ್ ಬದ್ಲಲ್ಲೆಂ ಪರ್ನೆಂ ಖೊಮಿಸ್ ಆನಿ ತಿತ್ಲಿಚ್ ಮ್ಹೆಳಿ ಜಾಲ್ಲಿ ಲುಂಗಿ ನೆಸ್‍ಲ್ಲೊ ಬೆನ್ನಾ, ಪುರ್ತೊ ಅಮಾಲಿ ಮ್ಹಳ್ಳೆಂ ತಾಚಿ ಚಾಲ್ ಪಳೆತಾನಾಂಚ್ ಕಳ್ತಾಲೆಂ. ತಾಚೆ ಬಿಸ್ಳೊನ್ ಸುಕ್ಯಾ ಕರ್ಡಾಪರಿಂ ಜಾಲ್ಲೆ ಕೇಸ್, ಕಾಳ್ಬಾಣಾಚಿ ಕಾತ್, ತಾಂಬ್ಶೆಲ್ಲೆ ದೊಳೆ ತಾಚ್ಯಾ ಅಮಾಲ್ ಪಿಯೊಣ್ಯಾಕ್ ಸಾಕ್ಸ್ ತಶೆ ಆಸ್‍ಲ್ಲೆ. ಇನ್ಸ್‌ಪೆಕ್ಟರ್ ಕುತಿನ್ಹೊನ್ ಬೆನ್ನಾಕ್ ಭಿತರ್ ಆಪವ್ನ್ ವೆಲೆಂ. ಸಬ್‍ ಇನ್ಸ್‌ಪೆಕ್ಟರ್ ಪ್ರಕಾಶ್ ರೆಡ್ಡಿ ಥಂಯ್ ಆಸ್ಲೊ. ಬೆನ್ನಾಕ್ ಬಸೊಂಕ್ ಏಕ್ ಸ್ಟೂಲ್ ದಿಲೆಂ. ಬೆನ್ನಾಕಡೆ ತೊ ಗೊಲಿಮಾರ್ ಫಿರ್ಗಜೆಂತ್ ಚಾಮಾದೊರ್ ಜಾವ್ನಾಸ್‍ಲ್ಲೆಂ, ತಾಕಾ ರಾತಿಚೊ ರಾಕ್ವಲಿ ಜಾವ್ನ್ ಕಾಮ್ ದಿಲ್ಲೆಂ ಹೆಂ ಸರ್ವ್ ಸಮ್ಜುನ್ ಘೆತ್ಲೆಂ ಇನ್ಸ್‌ಪೆಕ್ಟರ್ ಕುತಿನ್ಹೊನ್. ‘ತುಂ ಕಿತ್ಯಾಕ್ ಭಿಂಯೆಲ್ಲೆಪರಿಂ ಕರ್ತಾಯ್?’ ಹಾಳ್ವಾಯೆನ್ ಮ್ಹಣಾಲೊ ಇನ್ಸ್‌ಪೆಕ್ಟರ್ ಕುತಿನ್ಹೊ. ‘ತುಕಾ ಕಿತ್ಯಾಕ್ ಕಾಮಾಂತ್ಲೊ ಕಾಡ್ಲೊ?’ ‘ಪಾದ್ರ್ಯಾಬ್ ಪಿಟ್ಟಾಶಿ… ಮ್ಹಾಕಾ ಸಾಂಬಾಳ್ ದೀಜೆ ಪಡ್ಟಾ ಮ್ಹಣ್ ತಾಣೆಂಚ್ ಮೀಟಿಂಗಾರ್ ಮ್ಹಾಕಾ ಕಾಮಾಂತ್ಲೊ ಕಾಡ್ಲೊ’ ಬೆನ್ನಾ ಸುರ್ವಾತೆರ್ ಥಾವ್ನ್ ಫಾದರ್ ದೊಮಿನಿಕ್ ಲುದ್ರಿಗಾಕ್ ದುರ್ಸೊನ್ ಆಸ್ಲೊ. ತಾಕಾ ಬೆಜ್ಮಿ ಪಿಂಟೊ ಜಾಂವ್, ಫೆಲಿಸ್ ಸಿಕೇರಿಚೆರ್ ಜಾಂವ್ ಕಿತೆಂಯ್ ಬೆಜಾರಾಯ್ ನಾ ತಶೆಂ ಭೊಗ್ಲೆಂ ಇನ್ಸ್‌ಪೆಕ್ಟರ್ ಕುತಿನ್ಹೊಕ್. ‘ಪಾದ್ರ್ಯಾಬಾಚ್ಯಾ ಘರಾ ಏಕ್ ಪೆಟೊ ಆಸಾ. ತ್ಯಾ ಪೆಟ್ಯಾಕ್ ಹರ್ಯೆಕ್ ರಾತಿಂ ಭಾಯ್ರ್ ಸೊಡ್ತಾತ್‍ಮೂ?’ ವಿಚಾರ್ಲೆಂ ಇನ್ಸ್‌ಪೆಕ್ಟರಾನ್. ‘ವ್ಹಯ್… ಹಾಂವ್ ಆಸ್ತಾನಾ ತೊ ಮ್ಹಜೆ ಸಾಂಗಾತಾಚ್ ಆಸ್ತಾಲೊ’ ಬೆನ್ನಾನ್ ಥಿಂಪಿ ಗಿಳ್ಳಿ. ‘ತೊ ಪೆಟೊ ಕೊಣಾಯ್ಕಿ ಭಿತರ್ ಸೊಡಿನಾ ಮ್ಹಣ್ತಾತ್… ತುಕಾ ಆನಿ ಪಾದ್ರ್ಯಾಬಾಕ್ ಸೊಡ್ನ್ ಹೆರ್ ಕೊಣಾಕ್ ಪೆಟೊ ಘೊಂಕಿನಾ?’ ವಿಚಾರ್ಲೆಂ ಪ್ರಕಾಶ್ ರೆಡ್ಡಿನ್. ‘ಘೊಂಕ್ಚೆಂ ಮಾತ್ರ್ ನ್ಹಯ್… ತೊ ವಳಕ್ ನಾತ್‍ಲ್ಲ್ಯಾಂಕ್ ಇಗರ್ಜೆಚ್ಯಾ ಸುತ್ತುರಾಕ್ ಯೇಂವ್ಕ್ ಸೊಡಿನಾ ಮ್ಹಣ್ ಸಾಂಗ್ತಾತ್… ಇಮಾಜ್ ಪಿಟೊ ಕರ್ತಾನಾ ಪೆಟೊ ವೊಗೆ ರಾವ್ಲಾ ಮ್ಹಳ್ಯಾರ್ ತಿ ವ್ಯಕ್ತಿ ಪೆಟ್ಯಾಕ್ ಬರಿ ವಳ್ಕಿಚಿ… ಕಿತೆಂ ಮ್ಹಣ್ತಾಯ್ ತುಂ?’ ವಿಚಾರ್ಲೆಂ ಇನ್ಸ್‌ಪೆಕ್ಟರ್ ಕುತಿನ್ಹೊನ್. ಬೆನ್ನಾ ಕಾಲುಬುಲೊ ಜಾಲೊ. ‘ಫಿರ್ಗಜ್ ಪಾದ್ರ್ಯಾಬಾಂಕ್, ಮಿರೊಣ್ ಗಿರುಕ್ ಆನಿ ತುಕಾ ಸೊಡ್ಲ್ಯಾರ್ ಹೆರ್ ಕೊಣಾಯ್ಕಿ ಪೆಟೊ ವಳ್ಕತಾ..?’ ಬೆನ್ನಾಚ್ಯಾ ಸಾಮ್ಕಾರ್ ಉಬೊ ರಾವೊನ್ ವಿಚಾರ್ಲೆಂ ಇನ್ಸ್‌ಪೆಕ್ಟರ್ ಕುತಿನ್ಹೊನ್. ಬೆನ್ನಾ ಹಳ್ತಾನ್ ಕಾಂಪೊಂಕ್ ಲಾಗ್ಲೊ. ‘ಪಿಯೆಲ್ಲೆಂ ಉಣೆಂ ಜಾಲಾಂ ವಾ ಚಡ್ ಜಾಲಾಂ..? ತುಂ ಕಿತ್ಯಾಕ್ ಅಸೊಯ್ ಕಂಗಾಲ್ ಜಾಲಾಯ್..? ಸಾಂತಾಚಿ ಇಮಾಜ್ ಫುಟವ್ನ್ ಘಾಲ್ಲಿ ಕೊಣೆಂ ಮ್ಹಳ್ಳೆಂ ಆಮ್ಕಾಂ ಕಳಿತ್ ಆಸಾ… ಥೊಡ್ಯೊ ಸಾಕ್ಶಿ ಮಾತ್ರ್ ಬಾಕಿ… ತುಜೆ ಥಾವ್ನ್…’ ಇನ್ಸ್‌ಪೆಕ್ಟರಾಕ್ ಆನಿ ಕಿತೆಂ ಸಾಂಗೊಂಕ್ ಆಸ್‍ಲ್ಲೆಂ ಜಾಯ್ಜೆ, ಬೆನ್ನಾನ್ ಮಧೆಂಚ್ ರಡೊಂಕ್ ಸುರು ಕೆಲೆಂ. ‘ಇಮಾಜ್ ಕೊಣೆಂ ಫುಟಯಿಲ್ಲಿ ಹಾಂವ್ ಸಾಂಗ್ತಾಂ… ಮ್ಹಾಕಾ ಕಾಂಯ್ ಕರುಂಕ್ ನಜೊ’ ಬೆನ್ನಾ ಹುಸ್ಕಾರಿತ್ತ್ ಮ್ಹಣಾಲೊ. ‘ಹಾಂವ್ ಪಾಟ್ಲ್ಯಾ ತೆವೀಸ್ ವರ್ಸಾಂ ಥಾವ್ನ್ ಚಾಮಾದೊರಾಚೆಂ ಕಾಮ್ ಕರ್ತಾಂ ಆನಿ ಮ್ಹಜ್ಯ್ಯಾ ಪಯ್ಲೆಂ ಚಾಳೀಸ್ ವರ್ಸಾಂ ಮ್ಹಜ್ಯಾ ಬಾಪಾಯ್ನ್ ಹ್ಯಾ ಇಗರ್ಜೆಂತ್ ಚಾಮಾದೊರ್ ಆನಿ ಬೊಟ್ಲೆರ್ ಜಾವ್ನ್ ಘಾಮ್ ಕಾಡ್ಲಾ. ಆಮ್ಕಾಂ ಕಶ್ಟ್ ಆನಿ ದುಬ್ಳಿಕಾಯ್ ಸೊಡ್ಲ್ಯಾರ್ ದುಸ್ರೆಂ ಕಿತೆಂಚ್ ಮೆಳ್ಳೆಂ ನಾ… ಕಶ್ಟಾಂ ವಯ್ರ್ ಕಶ್ಟ್ ಮಾತ್ರ್ ಆಮ್ಕಾಂ… ಕಾಲ್ ಮ್ಹಜಿ ಬಾಯ್ಲ್ ಮರೊನ್ ವರ್ಸ್ ಜಾಲೆಂ. ತಿಕಾ ಕೆನ್ಸರ್ ಜಾಲ್ಲೆಂ. ಆಮ್ಚೊ ಸಾಂತಾಂತೊನಿ ಕೊಣಾ ಕೊಣಾಚಿ ಪಿಡಾ ಗೂಣ್ ಕರ್ತಾ… ಪಯ್ಶೆ ಚಡ್ ಘಾಲ್ಯಾರ್, ತಾಚ್ಯಾ ಮಾನಾಕ್ ಮೀಸ್ ದಿಲ್ಯಾರ್ ತೊ ಕೆನ್ಸರ್‌ಯೀ ಗೂಣ್ ಕರ್ತಾ… ಹಾಂವ್ ದುಬ್ಳೊಂ. ಮಯ್ನ್ಯಾ ಮಯ್ನ್ಯಾಕ್ ಫೆಸ್ತ್ ಮೀಸ್ ದೀಂವ್ಕ್ ಮ್ಹಾಕಾ ತಾಂಕ್ ನಾ… ಹಾಂವೆಂ ಹಾಕ್ ಮಾರ್ನ್ ಮ್ಹಜಿ ಬಾಯ್ಲ್ ಸೆಲಿನಾಚೆಂ ಕೆನ್ಸರ್ ಗೂಣ್ ಕರ್ ಮ್ಹಣ್ ಮಾಗ್ಲೆಂ… ಹ್ಯಾ ಸಾಂತಾಂತೊನಿಕ್ ಆಯ್ಕೊಂಕ್ ನಾ… ತೊ ದುಬ್ಳ್ಯಾಂಚೆಂ ಆಯ್ಕನಾ… ಮ್ಹಜ್ಯಾ ಬಾಯ್ಲೆಕ್ ಕೆನ್ಸರಾಂತ್ ಮರೊಂಕ್ ಸೊಡ್ಲೆಂ’ ಬೆನ್ನಾ ಜ್ಯೊರಾನ್ ಹುಸ್ಕಾರೊಂಕ್ ಲಾಗ್ಲೊ. ‘ಜಾಲೆಂ… ಉಪ್ರಾಂತ್?’ ಇನ್ಸ್‌ಪೆಕ್ಟರ್ ಕುತಿನ್ಹೊನ್ ಬೆನ್ನಾಚ್ಯಾ ಭುಜಾಂಚೆರ್ ಹಾತ್ ದವರ್ನ್ ಸಾಂಗ್ಲೆಂ. ‘ಉಪ್ರಾಂತ್ ಕಿತೆಂ ಜಾಲೆಂ ಸಾಂಗ್.’ ‘ಮ್ಹಾಕಾ ಕಾಮಾಂತ್ಲೆಂ ಕಾಡಿನಾಶೆಂ ರಾಕ್ ಮ್ಹಣ್ ಮಾಗ್ಲೆಂ… ಸಾಂತ್ ಆಂತೊನಿ ತೆಂಯ್ ಆಯ್ಕಲೊನಾ… ತಾಕಾ ಮ್ಹಜೆರ್ ದಯಾಚ್ ನಾ… ಕಾಲ್ ಮ್ಹಜ್ಯಾ ಬಾಯ್ಲೆಚೆಂ ವರ್ಸಾಚೆಂ ಮೀಸ್ ದವರಿಜೆ ಆಸ್‍ಲ್ಲೆಂ…’ ದುಕಾಂ ಹಾತಾಂನಿ ಪುಸುನ್ ಮುಕಾರುನ್ ಮ್ಹಣಾಲೊ ಚಾಮಾದೊರ್ ಬೆನ್ನಾ. ‘ಪಾದ್ರ್ಯಾಬಾ ಕಡೆ ಮೀಸ್ ಸಾಂಗೊಂಕ್ ವಿಚಾರ್ಲೆಂ… ತೊ ಮಿಸಾಂ ಬುಕ್ಕ್ ಜಾಲ್ಯಾಂತ್… ಮೀಸ್ ಸಾಂಗೊಂಕ್ ಜಾಯ್ನಾ ಮ್ಹಣಾಲೊ… ಸಕ್ಕಡ್ ದುಡ್ವಾ ಪಾಟ್ಲ್ಯಾನ್. ಹೊ ಸಾಂತ್‍ಯಿ ದುಡ್ವಾ ಪಾಟ್ಲ್ಯಾನ್… ಪಾದ್ರ್ಯಾಬಾಕ್‍ಯಿ ಪಯ್ಶೆ ಮಾತ್ರ್ ಜಾಯ್ಜೆ… ಹಾಂವ್ ಕಾಲ್ ಮಸ್ತು ಬೆಜಾರಾಯೆನ್ ಆಸ್ಲೊಂ. ಮ್ಹಜ್ಯಾ ಬಾಯ್ಲೆಕ್ ಒಪಿಸ್ ಮೀಸ್ ದೀಂವ್ಕ್ ಜಾಲೆಂ ನಾ ಮ್ಹಣ್ ನಿರಾಶಿ ಜಾಲ್ಲೊಂ… ಬೆಜಾರಾಯ್ ವಚೊಂದಿ ಮ್ಹಣ್ ಇಲ್ಲೆಂ ಚಡ್ ಪಿಯೆಲ್ಲೊಂ… ಆಮಾಲಾಚೆರ್ ಘರಾ ವೆತಾನಾ ಮ್ಹಾಕಾ ರಾಗ್ ಚಡ್‍ಲ್ಲೊ. ಸೊಪ್ಣಾಂತ್ ಕೆಲ್ಲೆಪರಿಂ ಉಡಾಸ್ ಮ್ಹಾಕಾ… ಪಾದ್ರ್ಯಾಬಾಕ್ ಚ್ಯಾರ್ ಸೊವುನ್ ಯಾ ಮ್ಹಣ್ ಇಗರ್ಜೆ ಭಿತರ್ ಗೆಲೊಂ… ಪೆಟೊ ಮ್ಹಾಕಾ ಘೊಂಕಿನಾ… ಹಾಂವ್ ಭಿತರ್ ಗೆಲೊಂ… ಪಾದ್ರ್ಯಾಬಾಕ್ ಆಪಯ್ಲೆಂ… ತಾಣೆಂ ದಾರ್ ಕಾಡ್ಲೆಂ ನಾ. ತೊ ರಾತಿಂ ಉಟನಾ… ಪಿಯೆವ್ನ್ ಘಟ್ಟ್ ನಿದ್ತಾ… ಮಾಟ್ವಾಂತ್ ಸಾಂತಾಂತೊನಿಚಿ ಇಮಾಜ್ ಆಸ್‍ಲ್ಲಿ. ಪಾದ್ರಿ ಮೆಳ್ಳೊ ನಾ… ಸಾಂತಾಂತೊನಿಕ್ ಚಾರ್ ಗಾಳ್ ಸಾಂಗುನ್ ಹಾಂವ್ ವಾತಿ ಪೆಟಂವ್ಚ್ಯಾ ಮೆಜಾರ್ ಚಡ್ಲೊಂ. ಮೇಜ್ ಮಾಲ್ವಲೆಂ… ಇಮಾಜ್ ಧರ್ಲಿ… ತಿ ಮಾಲ್ವೊನ್ ಮ್ಹಜೆರ್ ಪಡ್ಲಿ, ಹಾಂವ್ ಆನಿ ಇಮಾಜ್ ಸಾಂಗಾತಾ ಪಡ್ಲ್ಯಾಂವ್. ಮಧ್ಯಾನೆ ಉಪ್ರಾಂತ್ ಜಾಗ್ ಜಾತಾನಾ ಹಾಂವ್ ಮೊಡೊನ್ ಪಡ್‍ಲ್ಲ್ಯಾ ಇಮಾಜೆಕಡೆಚ್ ಆಸ್ಲೊಂ. ಸೊಪ್ಣಾಂತ್ ಕೆಲಾಂ ತಶೆಂ ಜಾಲ್ಲೆಂ ಘಡೊನ್ ಜಾಲ್ಲೆಂ… ಹಾಂವ್ ಭಿಯೆಲೊಂ… ಫುಟ್‍ಲ್ಲ್ಯಾ ಇಮಾಜೆಚೊ ಭಾಗ್ ಮಾಟ್ವಾ ಭಾಯ್ರ್ ವೋಡ್ನ್ ಘಾಲೊ… ಹಾಂವೆಂಚ್ ಸಾಂತಾಂತೊನಿಕ್ ಫುಟವ್ನ್ ಘಾಲ್ಲೊ… ಸಾಂತಾಂತೊನಿ ಸಕ್ಲಾ ಪಡ್ತಾನಾ ಮ್ಹಜ್ಯಾ ಕುಸಾಳಾಕ್ ಲಾಗೊನ್ ಘಾಯ್ ಜಾಲಾ…’ ಚಾಮಾದೊರ್ ಬೆನ್ನಾ ಆಪ್ಲೆಂ ಖೊಮಿಸ್ ಉಕುಲ್ನ್, ಕುಸಾಳಾಂತ್ಲೊ ಘಾಯ್ ದಾಕವ್ನ್ ಕಸ್ಕಸೊನ್ ಮ್ಹಣಾಲೊ.
ಲಖನೌ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಮಸೂದೆ ಮಂಡಿಸಿದಾಗ ಅಸಾದುದ್ದೀನ್ ಓವೈಸಿಯಂಥ ಕೆಲ ನಾಯಕರು ಹಾಗೂ ಕೆಲ ಮುಸ್ಲಿಂ ಮುಖಂಡರು ಇದು ಷರಿಯಾ ವಿರುದ್ಧದ ಕಾನೂನು, ಮುಸ್ಲಿಮರ ಭಾವನೆಗಳ ವಿರುದ್ಧ ಜಾರಿಗೆ ತಂದ ಕಾನೂನು ಎಂದೆಲ್ಲ ಬೊಬ್ಬೆ ಹಾಕಿದರು. ಆದರೂ ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡಿ ಶೋಷಣೆ ಮಾಡುತ್ತಿರುವುದು ಮುಂದುವರಿದಿದ್ದು, ದುರದೃಷ್ಟವಶಾತ್ ಅವರ ಪರ ನಿಲ್ಲಲು ಯಾವ ಮುಸ್ಲಿಮರು, ಮಹಿಳಾ ಹೋರಾಟಗಾರರು, ಬುದ್ಧಿ ಜೀವಿಗಳು ಮುಂದೆ ಬರದಿರುವುದು ಬೇಸರದ ಸಂಗತಿಯಾಗಿದೆ. ಹೌದು, ಉತ್ತರ ಪ್ರದೇಶದ ಮೊರಾದಾಬದ್ ನಲ್ಲಿ ಮುಸ್ಲಿಂ ಗರ್ಭಿಣಿಯೊಬ್ಬರಿಗೆ ವರದಕ್ಷಿಣೆ ಕಾರಣಕ್ಕಾಗಿ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಇದರ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ. ಎಂಟು ತಿಂಗಳ ಹಿಂದೆ ಜೆಬಾ ಕಹ್ತುನ್ ಎಂಬ ಮಹಿಳೆ ಸೊಹೈಬ್ ಎಂಬಾತನನ್ನು ಮದುವೆಯಾಗಿದ್ದು, ಪ್ರಸ್ತುತ ಗರ್ಭಿಣಿಯಾಗಿದ್ದಾರೆ. ಆದರೆ ತಂದೆಯಾದೆ ಎನ್ನುವ ಖುಷಿ ಮರೆತ ಸೊಹೈಬ್ “ತವರು ಮನೆಯಿಂದ ಹೊಸ ಬೈಕ್ ತೆಗೆದುಕೊಂಡು ಬಾ ಎಂದು ಒತ್ತಾಯಿಸಿದ್ದಾನೆ. ತರಲು ಒಪ್ಪದ ಕಾರಣ ಕುಡಿದು ಮೊಬೈಲಿನಲ್ಲಿ ತ್ರಿವಳಿ ತಲಾಖ್ ನೀಡಿದ್ದಾನೆ” ಎಂದು ಮಹಿಳೆ ಆರೋಪಿಸಿದ್ದಾರೆ. ವರದಕ್ಷಿಣೆ ತರಲು ನಿರಾಕರಿಸಿದ್ದಕ್ಕಾಗಿ ತಲಾಖ್ ನೀಡಿದ್ದಾಗಿ ಮಹಿಳೆ ನೀಡಿದ ದೂರಿನ ಅನ್ವಯ ಸೊಹೈಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಎಸ್ಪಿ ರಾಯಿಸ್ ಅಖ್ತರ್ ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ಕಳೆದ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೊಳಿಸಲು ಲೋಕಸಭೆಯಲ್ಲಿ ಮಸೂದೆ ಮಂಡಿಸಿ, ಅಂಗೀಕಾರ ಪಡೆದಿದೆ. ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಯಾದರೆ, ತಲಾಖ್ ನೀಡುವ ಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಶ್ರೀಲ ಪ್ರಭುಪಾದರು ಭಾರತದ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಇಂಗ್ಲಿಷ್‌ನಲ್ಲಿ ಲಭ್ಯವಾಗುವಂತೆ ಮಾಡಿ ಲೋಕಕ್ಕೆ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ. ಧರ್ಮ ಗ್ರಂಥಗಳ ಮೂಲ ಸಂಸ್ಕ್ರತ ಮತ್ತು ಬಂಗಾಳಿ ಶ್ಲೋಕಗಳನ್ನು ಅವುಗಳ ಇಂಗ್ಲಿಷ್ ಲಿಪ್ಯಂತರ, ಸಮಾನಾರ್ಥಕ, ಭಾಷಾಂತರ ಮತ್ತು ವಿವರವಾದ ಭಾವಾರ್ಥಗಳೊಂದಿಗೆ ಓದುಗರ ಮುಂದಿರಿಸಿದ್ದಾರೆ. ಇದು ವಿಷಯದ ಬಗೆಗೆ ಅವರಿಗಿರುವ ಗಹನವಾದ ಜ್ಞಾನಕ್ಕೆ ಸಾಕ್ಷ್ಯಿಯಾಗಿದೆ. ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್.ಇ. ಅಶರ್ ಹೇಳಿದ್ದಾರೆ, “ಯಾವುದೇ ಪುಸ್ತಕವು ತನ್ನ ಎಲ್ಲ ಓದುಗರನ್ನು ಸಂಪೂರ್ಣವಾಗಿ ತೃಪ್ತಿಪಡಿಸುವುದು ಸಾಧ್ಯವಿಲ್ಲ ಎನ್ನುವುದು ಸರ್ವವೇದ್ಯ. ಆದರೆ ಆ ಆದರ್ಶಕ್ಕೆ ಅತ್ಯಂತ ಸಮೀಪಕ್ಕೆ ಬಂದಿದೆ ಎನ್ನಬಹುದಾದುದು ಇಲ್ಲಿದೆ . . . ಪಾಶ್ಚಿಮಾತ್ಯ ವಾಚಕರಿಗೆ ಸಂಸ್ಕೃತ ಪಠ್ಯವು ಹೇಗಿರಬೇಕು ಎನ್ನುವುದರ ಮಾದರಿ ಇಲ್ಲಿದೆ.” ಓಬರ್‌ಲಿನ್ ಕಾಲೇಜಿನಲ್ಲಿ ಧರ್ಮಶಾಸ್ತ್ರದ ಪ್ರಾಧ್ಯಾಪಕ ಡಾ. ಲಾರೆನ್ಸ್ ಶಿನ್ ಅವರು ಹೀಗೆ ಹೇಳಿದ್ದಾರೆ, “ಹರೇ ಕೃಷ್ಣ ಆಂದೋಲನದ ಉತ್ತಮ ಲಕ್ಷಣವೆಂದರೆ ಅದು ಕೃಷ್ಣಭಕ್ತಿ ಕುರಿತಂತೆ ಅಪರೂಪದ ಪುಸ್ತಕಗಳ ಅತ್ಯುತ್ತಮ ಭಾಷಾಂತರವನ್ನು ವಿದ್ವಾಂಸರಿಗೆ ಒದಗಿಸುತ್ತಿದೆ.” ಕೃಷ್ಣಪ್ರಜ್ಞಾ ಆಂದೋಲನದ ತಾತ್ತ್ವಿಕ ಮತ್ತು ಪ್ರಾಯೋಗಿಕ ಮೂಲಾಧಾರವೆಂದು ಪರಿಗಣಿತವಾಗಿರುವ ಈ ಪುಸ್ತಕಗಳು ತತ್ತ್ವಜ್ಞಾನಿಗಳನ್ನು, ಧರ್ಮಶಾಸ್ತ್ರ ವಿದ್ಯಾರ್ಥಿಗಳನ್ನು, ಇತಿಹಾಸಕಾರರನ್ನು, ಭಾಷಾ ತಜ್ಞರನ್ನು, ಸಮಾಜ ಶಾಸ್ತ್ರಜ್ಞರನ್ನು ಮತ್ತು ರಾಜಕೀಯ ವಿಜ್ಞಾನಿಗಳನ್ನು ಸಮಾನವಾಗಿ ಆಕರ್ಷಿಸಿವೆ. ಇಂದಿನ ಜಗತ್ತಿನ ಅಶಾಂತ ಮಾನವ ಸಮಾಜಕ್ಕೆ ಅದು ಶ್ರೇಷ್ಠವಾದ ಕೊಡುಗೆ ಎಂದು ಅವರು ಭಾವಿಸುತ್ತಾರೆ. “ಪ್ರಭುಪಾದರ ಭಾಷಾಂತರವು ಅಕ್ಷರಶಃ ನಿಖರತೆ ಮತ್ತು ಧಾರ್ಮಿಕ ಒಳನೋಟದ ಮಿಶ್ರಣ ಮಾದರಿಯಾಗಿದೆ” ಎಂದು ಪೆನ್ಸಿಲ್ವೇನಿಯಾದ ಫ್ರಾಂಕ್ಲಿನ್ ಮತ್ತು ಮಾರ್ಷಲ್ ಕಾಲೇಜಿನ ಧರ್ಮಶಾಸ್ತ್ರ ಪ್ರಾಧ್ಯಾಪಕ ಡಾ. ಥಾಮಸ್ ಜೆ. ಹಾಪ್ಕಿನ್ಸ್ ಹೇಳಿದ್ದಾರೆ. ಈ ಪುಸ್ತಕಗಳು “ಗಂಭೀರ ವಿದ್ಯಾರ್ಥಿಗಳಿಗೆ ಒಳನೋಟದ ಒಂದು ಮೂಲ” ಎಂದು ಕೆನಡಾದ ಓಂಟಾರಿಯೋದಲ್ಲಿರುವ ವಾಟರ್ಲೂ ವಿಶ್ವವಿದ್ಯಾಲಯದ ಮಾನವ ಸಂಬಂಧಗಳ ವಿಭಾಗದ ಡಾ. ರೋರಿ ಓ ಡೇ ಅವರು ಶಿಫಾರಸು ಮಾಡಿದ್ದಾರೆ. ಫ್ಲಾರಿಡಾ ಎ ಮತ್ತು ಎಂ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಮತ್ತು ಧರ್ಮ ವಿಭಾಗದ ಅಧ್ಯಕ್ಷ ಡಾ. ಜೆರ್ರಿ ಎಂ. ಚಾನ್ಸ್ ಈ ಪುಸ್ತಕಗಳನ್ನು ತುಂಬ ಮೆಚ್ಚಿಕೊಂಡಿದ್ದಾರೆ ಮತ್ತು ಈ ಪುಸ್ತಕಗಳು “ಭಾರತೀಯ ಧಾರ್ಮಿಕ ಸಾಹಿತ್ಯದ ಇಂಗ್ಲಿಷ್ ವಾಚಕನಿಗೆ ಶ್ರೇಷ್ಠ” ವಾಗುತ್ತವೆ ಎಂದು ಹೇಳಿದ್ದಾರೆ. ಯುಟಾ ರಾಜ್ಯ ವಿಶ್ವವಿದ್ಯಾಲಯದ ಇಂಗ್ಲಿಷ್ ಮತ್ತು ತತ್ತ್ವಶಾಸ್ತ್ರದ ಪ್ರಾಧ್ಯಾಪಕ ಡಾ. ಎಚ್. ಬಿ. ಕುಲಕರ್ಣಿ ಅವರು ಈ ಪುಸ್ತಕಗಳನ್ನು “ಅತ್ಯಂತ ಜಾಗರೂಕತೆಯಿಂದ, ಲಕ್ಷ್ಯಪೂರ್ವಕವಾಗಿ ಮತ್ತು ಆಳವಾದ ಆಸಕ್ತಿಯಿಂದ” ಓದಿದ್ದಾರೆ ಮತ್ತು ಹೀಗೆ ತೀರ್ಮಾನಿಸಿದ್ದಾರೆ : “ಈ ಪುಸ್ತಕಗಳು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಬಗೆಗೆ ಕುತೂಹಲ ಇರುವವರಿಗೆ ಅಮೂಲ್ಯ ಕೃತಿಗಳಾಗಿವೆ.” ಅವರು ಮತ್ತೂ ಹೇಳಿದ್ದಾರೆ, “ಈ ಗ್ರಂಥಗಳ ಲೇಖಕರು ತಾವು ನಿರೂಪಿಸಿದ ವಿಷಯಗಳ ಬಗೆಗೆ ಪ್ರತಿಪುಟದಲ್ಲೂ ವಿಸ್ಮಯಕರ ವಿದ್ವತ್ತನ್ನು ತೋರಿದ್ದಾರೆ. ಗಹನವಾದ ವಿಷಯಗಳನ್ನು ಅರ್ಥಮಾಡಿಕೊಂಡು ಲೀಲಾಜಾಲವಾಗಿ ನಿರೂಪಿಸಿದ್ದಾರೆ. ಇದು ಅಪೂರ್ವವಾದ ದೈವದತ್ತ ಪ್ರತಿಭೆ.” ಆಧುನಿಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜ್ಞಾನವನ್ನು ಕುರಿತ ಅನೇಕ ವಿಭಾಗಗಳಿದ್ದರೂ ಆತ್ಮ ಮತ್ತು ಭಗವಂತನನ್ನು ಕುರಿತು ವೈಜ್ಞಾನಿಕ ಬೋಧನೆ ಮಾಡುವ ವಿಭಾಗಗಳಿಲ್ಲ ಎಂದು ಶ್ರೀಲ ಪ್ರಭುಪಾದರು ಯಾವಾಗಲೂ ಹೇಳುತ್ತಿದ್ದರು. ದೈವ ಸಾಕ್ಷಾತ್ಕಾರದ ಮೂಲ ವೈದಿಕ ವಿಜ್ಞಾನವನ್ನು ತಮ್ಮ ಪುಸ್ತಕಗಳ ಮೂಲಕ ಪ್ರಸ್ತುತಪಡಿಸಿ ಶ್ರೀಲ ಪ್ರಭುಪಾದರು ಈ ಕಂದರವನ್ನು ತುಂಬಿದ್ದಾರೆ ಮತ್ತು ಈ ಮುಖ್ಯವಾದ ಶೈಕ್ಷಣಿಕ ಅಗತ್ಯವನ್ನು ಪೂರೈಸಿದ್ದಾರೆ. ಶ್ರೀಲ ಪ್ರಭುಪಾದರು ತಮ್ಮ ಪುಸ್ತಕಗಳ ಮೂಲಕ ಅಗಾಧ ವೈದಿಕ ಬೋಧನೆಗಳ ಪ್ರಾಯೋಗಿಕ ಅನುಷ್ಠಾನಕ್ಕೆ ಮಾರ್ಗದರ್ಶನಗಳನ್ನು ನೀಡಿದ್ದಾರೆ ಮತ್ತು ಪಶ್ಚಿಮದಲ್ಲಿ ನಿಜವಾದ ವೈದಿಕ ಸಂಸ್ಕೃತಿಯನ್ನು ಯಶಸ್ವಿಯಾಗಿ ಸ್ಥಾಪಿಸಿದ್ದಾರೆ. ಈ ಪುಸ್ತಕಗಳನ್ನು ಓದಿ ಜನರು ನಮ್ಮ ಕಾಲಕ್ಕೂ ಪ್ರಸ್ತುತವಾಗುವ ಈ ತತ್ತ್ವಗಳನ್ನು ಮೆಚ್ಚುತ್ತಾರೆ. “ಈ ಪುಸ್ತಕಗಳು ಸುಂದರವಾಗಿ ಮಾತ್ರವಲ್ಲ, ನಮ್ಮ ಕಾಲಕ್ಕೆ ಪ್ರಸ್ತುತವಾಗಿಯೂ ಇದೆ” ಎಂದು ಸ್ಟೀಫನ್ ಎಫ್. ಆಸ್ಟಿನ್ ಸ್ಟೇಟ್ ಯೂನಿವರ್ಸಿಟಿಯ ಸಮಾಜ ವಿಜ್ಞಾನ ಪ್ರಾಧ್ಯಾಪಕ ಡಾ. ಸಿ.ಎಲ್. ಸ್ಪ್ರೆಡ್‌ಬರಿ ಹೇಳಿದ್ದಾರೆ. ಅವುಗಳ ಪ್ರಾಮಾಣ್ಯ, ಗಹನತೆ ಮತ್ತು ಸ್ಪಷ್ಟತೆಗಳಿಂದಾಗಿ ಶೈಕ್ಷಣಿಕ ವಲಯಗಳಲ್ಲಿ ಅತ್ಯಂತ ಗೌರವಾನ್ವಿತವಾದ ಶ್ರೀಲ ಪ್ರಭುಪಾದರ ಪುಸ್ತಕಗಳನ್ನು ತತ್ತ್ವಶಾಸ್ತ್ರ, ಧರ್ಮ, ವಿಶ್ವ ಸಾಹಿತ್ಯ, ಇತಿಹಾಸ ಮತ್ತು ಸಮಾಜ ವಿಜ್ಞಾನಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಕಾಲೇಜಿನ ಕೋರ್ಸ್ ಮತ್ತು ಸೆಮಿನಾರ್‌ಗಳಲ್ಲಿ ಉತ್ತಮ ಗುಣಮಟ್ಟದ ಪಠ್ಯವಾಗಿ ಬಳಸಲಾಗುತ್ತಿದೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಧರ್ಮ (ಶಾಸ್ತ್ರ) ವಿಭಾಗದ ಪ್ರಾಧ್ಯಾಪಕ ಡಾ. ಫ್ರೆಡ್ರಿಕ್ ಬಿ. ಅಂಡರ್‌ವುಡ್ ಅವರು ಈ ಪುಸ್ತಕಗಳನ್ನು ಪರೀಶೀಲಿಸಿ ಉದ್ಗರಿಸಿದರು, “ಅವು ಅತ್ಯುನ್ನತ ಗುಣಮಟ್ಟದವು ಮತ್ತು ಭಾರತೀಯ ಧರ್ಮ ಕುರಿತ ತರಗತಿಗಳಲ್ಲಿ ಬೋಧಿಸಲು ಅಮೂಲ್ಯವಾದವು.” ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಡಾ. ಸ್ಯಾಮ್ಯುಯಲ್ ಡಿ. ಅಟ್ಕಿನ್ಸ್ ಹೇಳಿದ್ದಾರೆ, “ಇವು ವಿದ್ವಾಂಸರು ಮತ್ತು ಸಾಮಾನ್ಯರು – ಇಬ್ಬರಿಗೂ ಅಮೂಲ್ಯವಾದ ಪುಸ್ತಕಗಳು. ಇವು ಆಕರ ಮತ್ತು ಪಠ್ಯವಾಗಿಯೂ ಉಪಯೋಗಕರ. ಈ ಪ್ರಕಟಣೆಗಳನ್ನು ನಾನು ನನ್ನ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡುತ್ತೇನೆ.”
ಪವನ್ ಒಡೆಯರ್ ನಿರ್ಮಾಣದ `ಡೊಳ್ಳು` ಸಿನಿಮಾವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಜಕೀಯ ಜಂಜಾಟದ ನಡುವೆಯೇ ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಣೆ ಮಾಡಿ ವಿಶೇಷ ಕಥಾನಕದ ಈ ಚಿತ್ರಕ್ಕೆ ಶಹಬ್ಬಾಸ್ ಗಿರಿ ಕೊಟ್ಟಿದ್ದರು. ಇದೀಗ ಸಚಿವ ಮುರುಗೇಶ್‌ ನಿರಾಣಿ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ಸಹ ಸಿನಿಮಾ ನೋಡಿ ಜಾನಪದ ಕಲೆ ಡೊಳ್ಳು ಸಿನಿಮಾಕ್ಕೆ ಫಿದಾ ಆಗಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಚಿತ್ರತಂಡ ಸೆಲೆಬ್ರಿಟಿಗಳಿಗಾಗಿ ಸ್ಪೆಷಲ್ ಶೋ ಆಯೋಜಿಸಿತ್ತು. ಅದರಂತೆ ಸಿನಿಮಾ ವೀಕ್ಷಣೆ ಮಾಡಿದ ಸಚಿವರು ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ಸೂಚಿಸಿದರು. ಸಚಿವ ಮುರುಗೇಶ್ ನಿರಾಣಿ, ಡೊಳ್ಳು ಸಿನಿಮಾ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ. ಇದು ಇಡೀ ಕುಟುಂಬಸ್ಥರು ನೋಡುವಂತಹ ಸಿನಿಮಾ. ಚಿತ್ರ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಡೊಳ್ಳು ಸಿನಿಮಾ ರಾಜ್ಯಾದ್ಯಂತ ಎಲ್ಲರೂ ನೋಡಬೇಕಾದ ಸಿನಿಮಾ. ಸರ್ಕಾರ ಹಾಗೂ ಆರೂವರೆ ಕೋಟಿ ಜನರಪರವಾಗಿ ಇಡೀ ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಇದು ಇಲ್ಲಿಗೆ ನಿಲ್ಲಬಾರದು. ಈ ರೀತಿ ಸಿನಿಮಾಗಳು ಮತ್ತಷ್ಟು ಬರಲಿ ಎಂದು ತಿಳಿಸಿದರು. ಬಿ.ವೈ.ವಿಜಯೇಂದ್ರ ಮಾತನಾಡಿ, ಸಾಗರ್ ಪುರಾಣಿಕ್ ಹಾಗೂ ಪವನ್ ಒಡೆಯರ್ ನೇತೃತ್ವದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾ ಅದ್ಭುತ ಚಿತ್ರ. ಸಿನಿಮಾ ನೋಡುತ್ತಾ ಸಮಯ ಕಳೆದು ಹೋಗಿದ್ದು ಗೊತ್ತಾಗಲಿಲ್ಲ. ಈ ಚಿತ್ರಕ್ಕೆ 17 ಅಂತರಾಷ್ಟ್ರೀಯ ಪ್ರಶಸ್ತಿಗಳು ಬಂದಿರುವುದು. ಭಾರತದಲ್ಲಿ ಎರಡು ಪ್ರಶಸ್ತಿ ಸಿಕ್ಕಿರೋದು ನಮ್ಮ ಕನ್ನಡದ ಹೆಮ್ಮೆ. ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ವಲಸೆ ಹೋಗುವ ಸಂದರ್ಭದಲ್ಲಿ ಗ್ರಾಮೀಣ ಸೊಗಡನ್ನು ಮರೆಯುತ್ತಿದ್ದೇವೆ. ನಮ್ಮ ಕಲೆ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಈ ಚಿತ್ರದ ಮೂಲಕ ಅದರ ಮಹತ್ವವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ನಮ್ಮ ಸಂಸ್ಕೃತಿ, ಕಲೆ ಬಗ್ಗೆ ಮೆಲುಕು ಹಾಕುವಂತೆ ಈ ಸಿನಿಮಾ ಮಾಡುತ್ತದೆ. ಈ ಚಿತ್ರ ಯಶಸ್ವಿಯಾಗಲಿ. ಜೊತೆ ಜೊತೆಗೆ ಯುವ ಪೀಳಿಗೆಗೆ ಉತ್ತಮ ಸಂದೇಶ ದೊರೆಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಚಿತ್ರವನ್ನು ನಿರ್ದೆಶನ ಮಾಡಿದ್ದು, ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಜೊತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪವನದ ಒಡೆಯರ್ ಮೂವೀಸ್ ಬ್ಯಾನರ್ ನಡಿ ಪವನ್ ಒಡೆಯರ್ ಚಿತ್ರ ನಿರ್ಮಾಣ ಮಾಡಿದ್ದು, ಇದೇ 26ರಿಂದ ಚಿತ್ರ ತೆರೆಗೆ ಬರ್ತಿದೆ.
ಜಲವರ್ಣದಲ್ಲಿ ಆಸಕ್ತಿ ಬೆಳೆಯಲು ತಂದೆಯ ಪರಿಸರದೊಂದಿಗಿನ ಒಡನಾಟ, ತಾಯಿಯಲ್ಲಿದ್ದ ರಂಗೋಲಿ ಕಲೆಯೇ ಕಾರಣ ಎನ್ನುವ ಕಾಂತರಾಜ್‌ ಎನ್‌. ಕಳೆದ 18 ವರ್ಷಗಳಿಂದ ಕಲೋಪಾಸನೆಯಲ್ಲಿ ತೊಡಗಿದ್ದಾರೆ. ರಾಷ್ಟ್ರ, ಅಂತರಾಷ್ಟ್ರೀಯ ಚಿತ್ರ ಪ್ರದರ್ಶನಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿವೆ. ಚಿತ್ರಕಲೆಗಳಲ್ಲಿ ಎಷ್ಟೇ ಜನಪ್ರಿಯ ಬಗೆಗಳಿದ್ದರೂ ಜಲವರ್ಣ ಕಲೆಯು ಇಂದಿಗೂ ತನ್ನ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ. ಭಾರತದ ಪಾರಂಪರಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕಲೆ ಇದು. ಹದಿನೆಂಟು ವರ್ಷಗಳಿಂದ ಈ ಕಲೆಯ ಆರಾಧನೆಯಲ್ಲಿ ತೊಡಗಿದ್ದಾರೆ ಮಾರತ್ತಹಳ್ಳಿ ನಿವಾಸಿ ಕಾಂತರಾಜ್‌ ಎನ್‌. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ‘ಬಾಲ್ಯದಿಂದಲೇ ಕಲೆಯ ಬಗ್ಗೆ ಆಸಕ್ತಿ ಇತ್ತು. ಕ್ರೀಡಾ ಚಟವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದೆ. ವಾಲಿಬಾಲ್‌ನಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿದ್ದೆ ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೇ ತಲ್ಲೀನನಾಗಿದ್ದ ನಾನು ದ್ವಿತೀಯ ಪಿಯುಸಿಯಲ್ಲಿ ಅನುತೀರ್ಣನಾದೆ’ ಎನ್ನುವಾಗ ಅವರ ದನಿಯಲ್ಲಿ ಬೇಸರವಿರಲ್ಲಿಲ್ಲ. ಜೀವನದಲ್ಲಿ ಯಶಸ್ಸುಗಳಿಸಿರುವುದರಿಂದ ಈ ಅಂಕಗಳಿಗೆ ಹೆಚ್ಚು ಮಹತ್ವ ನೀಡಲಿಲ್ಲ ಎನ್ನುತ್ತಾರೆ ಅವರು ಹನುಮಂತನಗರದ ಕಲಾಮಂದಿರ ಕಲಾ ಶಾಲೆಯಲ್ಲಿ ಫೈನ್‌ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ಅವರು, ಚೇತನ ಲಲಿತ ಕಲಾ ಮಹಾವಿದ್ಯಾಲಯದಿಂದ ಆರ್ಟ್‌ ಮಾಸ್ಟರ್‌ ಪದವಿ ಪಡೆದಿದ್ದಾರೆ. ಹುಬ್ಬಳ್ಳಿಯ ವಿಜಯ ಮಹಾಂತೇಶ್ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ನಡೆದ ‘ಇಂಟರ್‌ನ್ಯಾಷನಲ್‌ ವಾಟರ್‌ಕಲರ್ ಬಿನಾಲೆ ಅವಾರ್ಡ್‌’ ಪ್ರದರ್ಶನದಲ್ಲಿ ಕಾಂತರಾಜ್ ಭಾಗವಹಿಸಿದ್ದರು. ವಿಶ್ವದ ಪ್ರಸಿದ್ಧ ಕಲಾವಿದರ 600 ಉತ್ತಮ ಕಲಾಕೃತಿಗಳನ್ನು ಈ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಅಲ್ಲಿ ‘ಬೆಸ್ಟ್‌ ಪೇಂಟಿಂಗ್‌ ಆಫ್ ಶೋ ಅವಾರ್ಡ್‌’ ಪಡೆದಿದ್ದು ಕಾಂತರಾಜು ಅವರ ಪ್ರತಿಭೆಗೆ ಸಂದ ಮತ್ತೊಂದು ಗರಿ. ಸದ್ಯ ಇಟಲಿಯಲ್ಲಿ ಇವರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ಐದು ಸಾವಿರಕ್ಕೂ ಹೆಚ್ಚು ಲ್ಯಾಂಡ್‌ ಸ್ಕೇಪ್‌ ಕಲಾಕೃತಿಗಳನ್ನು ರಚಿಸಿದ್ದಾರೆ. ಬಾದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ರಾಜ್ಯದ ವಿವಿಧ ಐತಿಹಾಸಿಕ ಸ್ಥಳಗಳು ಇವರ ಕುಂಚದಲ್ಲಿ ಸುಂದರವಾಗಿ ಅರಳಿವೆ. ಹಳ್ಳಿ ಜೀವನವನ್ನು ಪ್ರತಿಬಿಂಬಿಸುವ ಕಲಾಕೃತಿಗಳಿಗೆ ಅವರದ್ದೇ ಆದ ನವೀನ ವಿನ್ಯಾಸ ರೂಢಿಸಿಕೊಂಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಹಳ್ಳಿ ಸೊಗಡನ್ನು ಪರಿಚಯಿಸುತ್ತಿದ್ದಾರೆ. ಬಾದಾಮಿಯ ಬನಶಂಕರಿ ದೇವಾಲಯದ ಸಮೀಪದಲ್ಲಿರುವ ಕಲ್ಯಾಣಿಯೊಂದನ್ನು ಹಿನ್ನೆಲೆಯಾಗಿರಿಸಿಕೊಂಡು ಅವರು ರಚಿಸಿದ ಕಲಾಕೃತಿ ಬಾಂಗ್ಲಾದಲ್ಲಿ ನಡೆದ ಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸಿತ್ತು. ಕೆಂಪೇಗೌಡ ಉತ್ಸವ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ಕಲಾ ಪ್ರತಿಷ್ಠಾನದ ಕಲಾ ಸಂಸ್ಕಾರ್‌, ರಾಷ್ಟ್ರೀಯ ರಂಗೋತ್ಸವ ಪ್ರಶಸ್ತಿ, ವರ್ಲ್ಡ್‌ ವೈಡ್ ಆರ್ಟ್‌ ಮೂಮೆಂಟ್‌ ವತಿಯಿಂದ ‘ಇಂಟರ್‌ನ್ಯಾಷನಲ್‌ ಆರ್ಟ್ ಮಿಶ್ರೊ ಅವಾರ್ಡ್‌’ ಪ್ರಶಸ್ತಿ ಸೇರಿದಂತೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಖಾಸಗಿ ಕಂಪೆನಿಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಂತರಾಜ್ ಸಂಜೆ ಸಮಯವನ್ನು ಕಲೆಗಾಗಿ ಮೀಸಲಿಡುತ್ತಿದ್ದಾರೆ. ವಾರಾಂತ್ಯಗಳಲ್ಲಿ ವಿವಿಧ ಪ್ರದೇಶಗಳಿಗೆ ತೆರಳಿ ಲ್ಯಾಂಡ್‌ಸ್ಕೇಪ್ ಚಿತ್ರಿಸುತ್ತಾರೆ. ‘ಕಲಾವಿದನಾಗಿ ಕಲಾಕೃತಿ ರಚಿಸುವುದಷ್ಟೇ ನನ್ನ ವೃತ್ತಿ. ಮಾರಾಟಮಾಡುವುದು ನನ್ನ ಕೆಲಸವಲ್ಲ’ ಎನ್ನುವ ಕಾಂತರಾಜ್‌ ಮಾರಾಟದತ್ತ ಹೆಚ್ಚು ಒಲವು ತೋರಿಲ್ಲ. ಆದಾಗ್ಯೂ ಆಪ್ತವಲಯಕ್ಕೆ ಹಾಗೂ ಗ್ಯಾಲರಿಗಳಿಗೆ ಕಲಾಕೃತಿಗಳನ್ನು ಮಾರಾಟ ಮಾಡುತ್ತಾರೆ. ಒಂದು ಕಲಾಕೃತಿ ಕನಿಷ್ಠ ರೂ20,000 ದಿಂದ ರೂ1.25 ಲಕ್ಷದ ವರೆಗೂ ಮಾರಾಟವಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ. ‘ಸಾಂಪ್ರದಾಯಿಕ ಕಲೆಯಾದ ಜಲವರ್ಣ ಕರ್ನಾಟಕದಲ್ಲಿ ಕ್ರಮೇಣ ನಶಿಸುತ್ತಿದೆ. ಎಲ್ಲರೂ ಕ್ಯಾನ್ವಾಸ್‌ ಕಲೆಗಳತ್ತ ಮುಖಮಾಡುತ್ತಿದ್ದಾರೆ. ರಾಜ್ಯದಲ್ಲಿ ಅನೇಕರಿಗೆ ಜಲವರ್ಣ ಕಲಾಕೃತಿ ರಚನೆಯಲ್ಲಿ ಆಸಕ್ತಿ ಇದೆ. ಆದರೆ, ಅವರಿಗೆ ಸೂಕ್ತ ವೇದಿಕೆ ಹಾಗೂ ಮಾರ್ಗದರ್ಶನ ಇಲ್ಲ. ಅಂತಹವರಿಗೆ ಪ್ರೋತ್ಸಾಹಿಸುವ ಸಲುವಾಗಿ ‘ಪ್ಲೇನ್‌ ಏರ್ ಪೇಂಟರ್ಸ್‌ ಬೆಂಗಳೂರು’ ಎಂಬ ಫೇಸ್‌ಬುಕ್‌ ಸಮೂಹ ರಚಿಸಿಕೊಂಡು ಮಾರ್ಗದರ್ಶನ ನೀಡುತ್ತಿದ್ದೇನೆ. ‘ಆರ್ಟ್‌ಹೌಸ್‌’ ಹೆಸರಿನ ತಂಡ ಕಟ್ಟಿಕೊಂಡಿದ್ದು, ಅದರ ಮೂಲಕ 10 ವಾರಗಳ ವಾಟರ್ ಕಲರ್‌ ಪೇಂಟಿಂಗ್ ಶಿಬಿರ ನಡೆಸುತ್ತಿದ್ದೇವೆ. ಪ್ರತಿ ಭಾನುವಾರ ಆ ದಿನದ ವಿಷಯಕ್ಕೆ ಅನ್ವಯವಾಗಿ ನಗರದ ವಿವಿಧ ಪ್ರದೇಶಗಳಲ್ಲಿ ತರಬೇತಿ ನಡೆಯುತ್ತದೆ’ ಎನ್ನುತ್ತಾರೆ. ಅ‍ಪಾರ ತಾಳ್ಮೆ, ಅಮೂಲ್ಯ ಸಮಯ ಬೇಡುವ ಈ ಕಲೆಗೆ ಬ್ರಷ್‌, ಬಣ್ಣ, ಹಾಗೂ ಪೇಪರ್‌ ಅಷ್ಟೇ ಕಚ್ಚಾವಸ್ತುಗಳು. ‘ಅರ್ಚೀಸ್‌’ನಂತಹ ದುಬಾರಿ ಪೇಪರ್‌ಗಳ ಮೇಲೆ ಕ್ಯಾನ್ವಸ್‌ ಅನ್ನೂ ನಾಚಿಸುವಂತೆ ಚಿತ್ರ ಮೂಡಿಸಬಹುದು. ಕಾಂತರಾಜ್‌ ಸಾಮಾನ್ಯವಾಗಿ ಕ್ಯಾಮೆಲ್ ಪೇಯಿಂಟ್‌ ಹಾಗೂ ಮಿಷನ್‌ ಗೋಲ್ಡ್ ಪೇಂಟ್‌ ಬಳಸುತ್ತಾರೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ‘ಇಂಟರ್‌ನ್ಯಾಷನಲ್‌ ವಾಟರ್ ಕಲರ್ ಪೇಂಟಿಂಗ್ ಬಿನಾಲೆ’ ನಡೆಯುತ್ತದೆ. ಈ ವರ್ಷದ ಈ ಜಲವರ್ಣದ ಹಬ್ಬಕ್ಕೆ ಕಾಂತರಾಜ್‌ ಕರ್ನಾಟಕದ ಸಂಘಟಕರಾಗಿ ತೊಡಗಿಕೊಂಡಿದ್ದಾರೆ.
Pachuca de Soto ಚೆನ್ನೈ – ಬೆಂಗಳೂರು-ಮೈಸೂರು ನಡುವಿನ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲು ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿತು. ನವೆಂಬರ್ 11ಕ್ಕೆ ಪ್ರಧಾನಿಯವರು ಚಾಲನೆ ನೀಡಲಿದ್ದಾರೆ ಮುಖ್ಯಾಂಶಗಳು ಇದು ದಕ್ಷಿಣ ಭಾರತದಲ್ಲಿ ಮೊದಲ ಸ್ವದೇಶಿ ನಿರ್ಮಿತ ಅತಿ ವೇಗದ ರೈಲು ಆಗಿದ್ದು ದೇಶದಲ್ಲಿ 5ನೆಯದ್ದಾಗಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು,ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುವ ಕೇಂದ್ರ ಸರ್ಕಾರದ ಒಂದು ಭಾಗವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ 75 ವಾರಗಳ ಕಾಲ ದೇಶದ 75 ಭಾಗಗಳಿಗೆ 75 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಸಂಪರ್ಕಿಸುವ ಉದ್ದೇಶವನ್ನು ಹೊಂದಲಾಗಿದೆ.. ವಂದೇ ಭಾರತ್ ವಿಶೇಷತೆಯೇನು?: ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ಪ್ರಮುಖ ವಿಶೇಷತೆಯಾಗಿದೆ. ಚೆನ್ನೈಯ ಇಂಟಗ್ರಲ್ ಕೋಚ್ ಫ್ಯಾಕ್ಟರಿ, ರೈಲ್ವೆ ಉತ್ಪಾದನಾ ಘಟಕ ಕೇವಲ 18 ತಿಂಗಳಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಉತ್ಪಾದಿಸಿವೆ. ಈ ರೈಲು ಚೆನ್ನೈನ ಪೆರಂಬೂರಿನಲ್ಲಿರುವ ಐಸಿಎಫ್‌ನಲ್ಲಿ(ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ) ಸಿದ್ಧವಾಗಿದೆ. ಇಂಧನ ದಕ್ಷತೆ , ದೇಶದ ಮೊದಲ ಸ್ವಯಂ ಚಾಲಿತ ರೈಲು ಆಗಿದೆ. (ಪ್ರತಿಯೊಂದು ಬೋಗಿಯೂ ಸ್ವಯಂ ಚಾಲಿತವಾಗಿದೆ. ಅಂದರೆ ಪ್ರತಿಯೊಂದು ಬೋಗಿಯಲ್ಲಿ ಮೋಟಾರು ಇದೆ) ಮತ್ತು ಸಂಪೂರ್ಣ ಹವಾನಿಯಂತ್ರಿತವಾಗಿರುತ್ತದೆ. ಈ ರೈಲುಗಳು ಮೆಟ್ರೋ ರೈಲುಗಳಂತೆ ವಿದ್ಯುತ್ ಚಾಲಿತ ಹಳಿಗಳ ಮೇಲೆ ಚಲಿಸುತ್ತವೆ ವಂದೇ ಭಾರತ್ ಎಕ್ಸ್ ಪ್ರೆಸ್ ಗರಿಷ್ಠ 160 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು ಶತಾಬ್ರಿ ರೈಲಿನ ಮಾದರಿಯಲ್ಲಿರಲಿದ್ದು ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವ ನೀಡುತ್ತದೆ. ವೇಗ ಮತ್ತು ಅನುಕೂಲ ನಿಟ್ಟಿನಲ್ಲಿ ಭಾರತೀಯ ರೈಲ್ವೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಂದೆ ಭಾರತ ಎಕ್ಸ್ಪ್ರೆಸ್ ರೈಲುಗಳು ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ (2019): ದೆಹಲಿ-ಕಾನ್ಪುರ-ಅಲಹಾಬಾದ್-ವಾರಣಾಸಿ ಮಾರ್ಗವಾಗಿ ಸಂಚಾರಕ್ಕೆ ಮೊದಲ ಬಾರಿಗೆ ಚಾಲನೆ ನೀಡಲಾಗಿತ್ತು. ಎರಡನೆಯ ವಂದೇ ಭಾರತ್ ಎಕ್ಸ್ ಪ್ರೆಸ್ (2019): ದೆಹಲಿ-ಮಾತಾ ವೈಷ್ಣೋದೇವಿ ಕತ್ರಾ ನಡುವೆ ಸಂಚರಿಸುತ್ತದೆ. ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ (ಸೆಪ್ಟೆಂಬರ್ 2022): ಹೈದರಾಬಾದ್ ಅನ್ನು ಸಂಪರ್ಕಿಸುತ್ತದೆ ಎಂಬ ಘೋಷಣೆಯ ಹೊರತಾಗಿಯೂ ಭಾರತೀಯ ರೈಲ್ವೇ ಈ ರೈಲನ್ನು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಓಡಿಸುತ್ತದೆ. ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್:(ಅಕ್ಟೋಬರ್ 2022):ದೆಹಲಿ ಮತ್ತು ಹಿಮಾಚಲ ಪ್ರದೇಶದ ನಡುವೆ ಸಂಚಾರ ನಡುವೆ ಸಂಚರಿಸುತ್ತದೆ
ಕುಂದಾಪುರ: ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷರ ಕಚೇರಿಯಲ್ಲಿ ಬುಧವಾರ ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ ಹೊಸ ಮರಳು ನೀತಿಗೆ ಅನುಸರಿಸುತ್ತಾ ಕುಳಿತರೆ ಮತ್ತೆ ಮಳೆಗಾಲ ಆರಂಭವಾಗುತ್ತದೆ. ಬಡವರಿಗೆ ಮರಳು ಅವಶ್ಯವಿದ್ದು, ಮರಳು ಎಲ್ಲರಿಗೂ ಸುಲಭ ಬೆಲೆಯಲ್ಲಿ ಸಿಗಬೇಕು. ಮರಳು ದಿಬ್ಬ ತೆರವು ಮಾಡಲು ಹೊಸ ಮರಳು ನೀತಿಗೆ ಕಾಯಿದೆ ವಾರಾಹಿ ನದಿಯಲ್ಲಿ ಬಾಕಿಯಾದ ಮರಳು ದಿಬ್ಬ ನಿರ್ಧಿಷ್ಟ ಕಾಲಾವಕಾಶದಲ್ಲಿ ತೆರವು ಮಾಡಲು ನಿರ್ಧಿಷ್ಠ ಸಮಯದಲ್ಲಿ ತೆರೆವು ಮಾಡಲು ಟೆಂಡರ್ ಕರೆಯುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ರಾಮ್‌ಜಿ ನಾಯ್ಕ್, ವಾರಾಹಿ ಹಾಗೂ ಹಾಲಾಡಿ ನದಿಯಲ್ಲಿ ಮರಳು ತೆಗೆಯುವ ೯ ದಿಬ್ಬ ಗುರುತಿಸಿದ್ದು, ಜಿಲ್ಲಾಧಿಕಾರಿ ಜೊತೆ ಮಾತನಾಡಿ ಟೆಂಡರ್ ಪ್ರಕ್ರಿಯೆಗೆ ಚಾಲನ ನೀಡಲಾಗುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮರಳು ವಿತರಣೆ ಹಾಗೂ ಯುನಿಟ್ಟಿಗೆ ಬೆಲೆ ಫಿಕ್ಸ್ ಮಾಡಿದ್ದು, ಮರಳು ವಾಹನಕ್ಕೆ ಲೋಡ್ ಮಾಡುವುದು ಯಾರೂ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಮರಳು ಲೋಡ್ ಲಾರಿಯವರೇ ಮಾಡಿಕೊಳ್ಳಬೇಕಾ? ಮರಳು ಗುತ್ತ್ತಿಗೆ ಪಡೆದವರೇ ಲೋಡ್ ಮಾಡಬೇಕು. ಲಾರಿಗೆ ಲೋಡ್ ಮಾಡಿದರೆ ಅದಕ್ಕೆ ಎಷ್ಟು ಹಣ ಎನ್ನುವ ಗೊಂದಲವಿದ್ದು, ಮುಂದೆ ಟೆಂಡರ್ ಪ್ರಕ್ರಿಯೆಯಲ್ಲಿ ಮರಳು ಲೋಡ್ ಮಾಡುವುದ ಸೇರಿಸಿ ಟೆಂಡರ್ ಕರೆಯುವಂತೆ ಹಾಲಾಡಿ ಸಲಹೆ ಮಾಡಿದ್ದು, ಗಣಿಗಾರಿಕೆ ಅಧಿಕಾರಿಗಳು ಶಾಸಕರ ಸಲಹೆಗೆ ಸಮ್ಮಿತಿ ಸೂಚಿಸಿದರು. ಮರಳು ವಿತರಣೆ ಕೇಂದ್ರದಲ್ಲಿ ಸರತಿ ಸಾಲು ಹೆಚ್ಚಿದ್ದು, ಮರಳು ಸಾಗಾಟ ಲಾರಿಗಳು ಮರಳಿಗಾಗಿ ಎರಡು ಮೂರು ದಿನ ಕಾಯಬೇಕಾಗುತ್ತದೆ. ಮರಳು ಸರಾಗ ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಹಾಲಾಡಿ ಒತ್ತಾಯಿಸಿದರು. ಕುಂದಾಪುರ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾದ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕ ರಾಮ್‌ಜಿ ನಾಯ್ಕ್, ಹಿರಿಯ ಭೂ ವಿಜ್ಞಾನಿ ಮಹೇಶ್ ಮುಂತಾದವರು ಇದ್ದರು. ಇದನ್ನೂ ಓದಿ: ► ನೀರು, ಮರಳಿನ ಸಮಸ್ಯೆಗೆ ಪರಿಹಾರಕ್ಕೆ ಈಗಲೇ ಕ್ರಮ ಕೈಗೊಳ್ಳಿ: ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ – https://kundapraa.com/?p=33767 .
"ಹೈಕೋರ್ಟ್ ಆದೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಾವು ಹೇಳುವುದು ಒಂದು ಜನ ಅರ್ಥ ಮಾಡಿಕೊಳ್ಳುವುದು ಇನ್ನೊಂದು. ಇದು ಭಿನ್ನ ಪ್ರಕ್ರಿಯೆ” ಎಂದು ಹೇಳಿದ ಸಿಜೆಐ. Supreme Court, Amazon v Future Bar & Bench Published on : 23 Nov, 2021, 10:54 am ತನ್ನ ಮುಂದೆ ಬಾಕಿ ಇರುವ ಅಮೆಜಾನ್-ಫ್ಯೂಚರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿತಿಮೀರಿದ ದಾಖಲೆಗಳನ್ನು ಸಲ್ಲಿಸಿರುವ ಪಕ್ಷಕಾರರ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿತು (ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅಮೆಜಾನ್‌ ಡಾಟ್‌ ಕಾಮ್‌ ಎನ್‌ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ಸ್ ನಡುವಣ ಪ್ರಕರಣ). ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠ, "...ಇಷ್ಟೆಲ್ಲಾ (ದಾಖಲೆಗಳನ್ನು) ಸಲ್ಲಿಸುವುದರಿಂದ ಏನು ಪ್ರಯೋಜನ? ಇಷ್ಟು ಸಂಪುಟಗಳನ್ನು ಸಲ್ಲಿಸಿ ಏನು ಉಪಯೋಗ? ನ್ಯಾಯಮೂರ್ತಿಗಳಿಗೆ ಕಿರುಕುಳ ನೀಡಲೆಂದೇ? ಇಲ್ಲಿ ಅಂತಹ ವಿಷಯವೇನಿದೆ?” ಎಂದು ಪ್ರಶ್ನಿಸಿತು. Also Read ಸಿಸಿಐ ತನಿಖೆ ಪ್ರಶ್ನಿಸಿ ಅಮೆಜಾನ್ ಫ್ಲಿಪ್‌ಕಾರ್ಟ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ದೆಹಲಿ ಹೈಕೋರ್ಟ್‌ನಲ್ಲಿರುವ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟೀಕರಣ ಕೋರಿ ಅಮೆಜಾನ್ ಸಲ್ಲಿಸಿದ ಮಧ್ಯಸ್ಥಿಕೆ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಇದೇ ವೇಳೆ ಪ್ರತ್ಯೇಕ ವಿಶೇಷ ಅನುಮತಿ ಅರ್ಜಿ ಸಲ್ಲಿಸುವಂತೆ ಅಮೆಜಾನ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಗೋಪಾಲ್ ಸುಬ್ರಮಣಿಯಂ ಅವರಿಗೆ ಸೂಚಿಸಿದ ಸಿಜೆಐ "ಹೈಕೋರ್ಟ್ ಆದೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಾವು ಹೇಳುವುದು ಒಂದು, ಜನ ಅರ್ಥ ಮಾಡಿಕೊಳ್ಳುವುದು ಇನ್ನೊಂದು. ಇದು ಭಿನ್ನ ಪ್ರಕ್ರಿಯೆ” ಎಂದರು. ಒಂದು ಹಂತದಲ್ಲಿ ಅಮೆಜಾನ್ ಪರ ಹಾಜರಾದ ಮತ್ತೊಬ್ಬ ಹಿರಿಯ ನ್ಯಾಯವಾದಿ ನೀರಜ್ ಕಿಶನ್ ಕೌಲ್ ಅವರು ಅರ್ಜಿ ಹಿಂಪಡೆದು ಹೈಕೋರ್ಟ್‌ ಮೊರೆ ಹೋಗಲು ಒಪ್ಪಿದರು. ಕೊನೆಗೆ ನ್ಯಾಯಾಲಯ ಕನಿಷ್ಠ ಸಂಖ್ಯೆಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಿತು. ಡಿಸೆಂಬರ್ 8ರಂದು ಮತ್ತೆ ಪ್ರಕರಣ ಕೈಗೆತ್ತಿಕೊಳ್ಳಲು ಅದು ನಿರ್ಧರಿಸಿತು. ಫ್ಯೂಚರ್ ಗ್ರೂಪ್ ತನ್ನ ಬಿಡಿ ಮಾರಾಟದ ವ್ಯವಹಾರಕ್ಕೆ ಸಂಬಂಧಿಸಿದ ಆಸ್ತಿಗಳನ್ನು (ರೀಟೇಲ್‌ ಅಸೆಟ್ಸ್‌) ರಿಲಯನ್ಸ್ ರಿಟೇಲ್‌ಗೆ ಮಾರಾಟ ಮಾಡುವ ಒಪ್ಪಂದವನ್ನು ತಡೆಹಿಡಿದ ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದ ವಿರುದ್ಧ ಫ್ಯೂಚರ್ ಕೂಪನ್ಸ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
¦üAiÀiÁ𢠪ÉAPÀlgÉrØ vÀAzÉ ªÀiÁtÂPÀgÉrØ PÉÆÃ¥ÀVgÀ ªÀAiÀÄ: 54 ªÀµÀð, G: ºÀÄt¸À£Á¼À ¸À.».¥Áæ.±Á¯ÉAiÀÄ ªÀÄÄSÉÆåÃ¥ÀzsÁåAiÀÄ, ¸Á: WÁl¨ÉÆÃgÁ¼À, vÁ: ºÀĪÀÄ£Á¨ÁzÀ ºÀÄt¸À£Á¼À UÁæªÀÄzÀ ±Á¯ÉAiÀÄ ªÀÄPÀ̽UÉ ©¹ HlzÀ CqÀÄUÉ ªÀiÁqÀĪÀ PÉÆÃuÉ ±Á¯É CªÀgÀtzÀ°è ¥ÀævÉåÃPÀªÁV EzÀÄÝ, zÀªÀ¸À zsÁ£ÀåUÀ¼ÀÄ ªÀÄvÀÄÛ UÁå¸ï M¯É ºÁUÀÄ 6 EArAiÀÄ£ï UÁå¸ï ¹®AqÀgÀUÀ¼ÀÄ CqÀÄUÉ CzÀgÀ°è EgÀÄvÀÛªÉ, CqÀÄUÉ ªÀiÁqÀ®Ä ºÀÄt¸À£Á¼À UÁæªÀÄzÀ 4 ºÉtÄÚ ªÀÄPÀ̼ÀÄ EgÀÄvÁÛgÉ CªÀgÀÄ ¢£Á®Ä ªÀÄÄAeÁ£É 0930 UÀAmÉUÉ ±Á¯ÉUÉ §AzÀÄ ©¹ Hl ¹zÀݪÀiÁr ªÀÄPÀ̽UÉ §r¹ 1630 UÀAmÉUÉ CqÀÄUÉ PÉÆÃuÉUÉ ©ÃUÀzÀ Qð ºÁQ ±Á¯ÉAiÀÄ ªÀÄÄSÉÆåÃ¥ÁzsÁåAiÀÄgÀ PÁAiÀÄð®AiÀÄzÀ°èlÄÖ ºÉÆÃUÀÄvÁÛgÉ, ±Á¯ÉAiÀÄ ªÀÄÄSÉÆåÃ¥ÀzsÁåAiÀÄgÀ PÁAiÀÄð®AiÀÄzÀ Qð PÉÊUÀ¼ÀÄ 3 EzÀÄÝ MAzÀÄ Qð PÉÊ ¦üAiÀiÁð¢ PÀqÉ, E£ÉÆßAzÀÄ ²PÀëQAiÀiÁzÀ EAzÀĨÁ¬Ä gÀªÀgÀ PÀqÉ ªÀÄvÉÆÛAzÀÄ ²PÀëPÀgÁzÀ ¸ÀAUÁæªÀÄ ¥Ánî gÀªÀgÀ PÀqÉ EzÀÄÝ, ±Á¯ÉUÉ ¨ÉÃUÀ AiÀiÁgÀÄ §gÀÄvÁÛgÉÆà CªÀgÀÄ ±Á¯ÉAiÀÄ PÉÆÃuÉUÀ¼ÀÄ vÉgÉAiÀÄ®Ä ElÄÖPÉÆArgÀÄvÁÛgÉ, »ÃVgÀĪÁUÀ ¢£ÁAPÀ 19-07-2016 gÀAzÀÄ CqÀÄUÉ ªÀiÁqÀĪÀ ºÉtÄÚ ªÀÄPÀ̼ÀÄ ªÀÄÄAeÁ£É ±Á¯ÉUÉ §AzÀÄ ©¹ Hl ªÀiÁr ªÀÄPÀ̽UÉ §r¹ 1630 UÀAmÉUÉ ZÀA¥Á¨Á¬Ä PÉÆAUÀ¼É EªÀ¼ÀÄ CqÀÄUÉ PÉÆÃuÉUÉ Qð ºÁQ CzÀgÀ Qð PÉÊ PÁAiÀiÁð®AiÀÄzÀ°è ElÄÖ ºÉÆÃVzÀÄÝ, ¦üAiÀiÁ𢠺ÁUÀÄ J¯Áè ²PÀëPÀgÀÄ 1700 UÀAmÉUÉ ±Á¯ÉAiÀÄ J¯Áè PÉÆÃuÉUÀ¼ÀÄ ªÀÄvÀÄÛ ªÀÄÄSÉÆåÃ¥ÁzsÁåAiÀÄgÀ PÁAiÀiÁð®AiÀÄPÉÌ Qð ºÁQ ©ÃUÀ ElÄÖPÉÆAqÀÄ ªÀÄ£ÉUÀ½UÉ ºÉÆÃVgÀÄvÁÛgÉ, ¢£ÁAPÀ 20-07-2016 gÀAzÀÄ 0930 UÀAmÉUÉ ¦üAiÀiÁ¢AiÀÄÄ ±Á¯ÉUÉ §AzÁUÀ CqÀÄUÉ ªÀiÁqÀĪÀ ºÉtÄÚ ªÀÄPÀ̼ÀÄ PÀÆqÀ §A¢zÀÝgÀÄ CqÀÄUÉ ªÀiÁqÀĪÀ ºÉtÄÚ ªÀÄPÀ̼ÀÄ ¦üAiÀiÁð¢AiÀÄ PÁAiÀiÁð®AiÀÄPÉÌ §AzÀÄ w½¹zÉÝãÉAzÀgÉ CqÀÄUÉ PÉÆÃuÉ ¨ÁV®Ä vÉgÉ¢zÀÄÝ ªÀÄvÀÄÛ C°èzÀÝ 6 UÁå¸À ¹°AqÀgïUÀ¼ÀÄ PÁt¸ÀÄwÛ®è JAzÀÄ ºÉýzÀgÀÄ DUÀ ¦üAiÀiÁð¢AiÀÄÄ ºÉÆÃV £ÉÆÃrzÁUÀ ¨ÁV®Ä vÉgÉ¢zÀÄÝ C°èzÀÝ CqÀÄUÉ ¸ÁªÀiÁVæUÀ¼ÀÄ EzÀÄÝ PÉêÀ® 6 UÁå¸ï ¹°AqÀgï EgÀ°®è ¢£ÁAPÀ 19-07-2016 gÀAzÀÄ 2000 UÀAmɬÄAzÀ ¢£ÁAPÀ 20-07-2016 gÀAzÀÄ ªÀÄÄAeÁ£É 0930 UÀAmÉ ªÀÄzsÁåªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ CqÀÄUÉ PÉÆÃuÉAiÀÄ Qð vÉUÉzÀÄ C.Q. 12,000/-gÀÆ. ¨É¯É ¨Á¼ÀĪÀ 6 EArAiÀÄ£ï UÁå¸ï ¹°AqÀgÀUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. d£ÀªÁqÁ ¥Éưøï oÁuÉ UÀÄ£Éß £ÀA. 113/2016, PÀ®A 279, 338 L¦¹ eÉÆvÉ 187 LJA« PÁAiÉÄÝ :- ದಿನಾಂಕ 21-07-2016 ರಂದು ಫಿರ್ಯಾದಿ ಬಂಡಯ್ಯಾ ಸ್ವಾಮಿ ತಂದೆ ಶಂಕರಯ್ಯಾ ಸ್ವಾಮಿ ಸಾ: ಚೀಕಲಚಂದಾ ಗ್ರಾಮ ರವರಿಗೆ ಆರಾಮ ಇಲ್ಲದ ಕಾರಣ ಬೀದರಕ್ಕೆ ತನ್ನ ಗೆಳೆಯನಾದ ಅಜರೋದ್ದಿನ ತಂದೆ ನಜೀರಮಿಯ್ಯಾ ಮರ್ಜಾಪೂರೆ ಈತನ ಮೋಟಾರ ಸೈಕಲ ನಂ. ಎಪಿ-28/ಎಇ-9023 ನೇದರ ಮೇಲೆ ಬೀದರಕ್ಕೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ತಮ್ಮೂರಿಗೆ ಹೋಗುವಾಗ ಬೀದರ ಭಾಲ್ಕಿ ರೋಡಿನ ಮೇಲೆ ಅತಿವಾಳ ಕ್ರಾಸ ದಾಟಿದ ನಂತರ ನೀರು ಶುದ್ಧಿಕರಣ ಘಟಕವಾದ ಅಕ್ವಾಮಿನಾ ಹತ್ತಿರ ಬಂದಾಗ ಎದುರುಗಡೆ ಭಾಲ್ಕಿಯಿಂದ ಒಂದು ಕ್ರೂಜರ ನಂಬರ ಕೆಎ-29/ಎಮ್-2676 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಹಿಡಿತದಲ್ಲಿ ಇಟ್ಟಿಕೊಳ್ಳದೇ ಅತಿವೇಗ ಹಾಗೂ ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಅಜರೋದ್ದಿನ ಈತನು ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿಯ ಬಲಗೈ ಮೇಲೆ ಭಾರಿ ಗುಪ್ತಗಾಯವಾಗಿ ಕೈ ಮುರಿದ ಹಾಗೆ ಕಾಣಿಸಿರುತ್ತದೆ, ಅಜರೋದ್ದಿನ ಈತನಿಗೆ ನೋಡಲಾಗಿ ಬಲಗಡೆಯ ಕಿವಿಯು ಅರ್ಧಮರ್ಧ ಕಟ್ಟಾಗಿ ರಕ್ತ ಸ್ರಾವ ಆಗುತ್ತಿದ್ದು, ಬಲಗೈ ಭೂಜದ ಮೇಲೆ ಮತ್ತು ಮೊಳಕೈ ಭಾರಿ ರಕ್ತಗಾಯವಾಗಿ ಕೈ ಮುರಿದ ಹಾಗೆ ಕಾಣಿಸಿರುತ್ತದೆ, ಎಡಗೈ ಮುಂಗೈ ಮೇಲೆ ಭಾರಿ ರಕ್ತಗಾಯ ಮತ್ತು ಎಡಗಡೆ ಕಪಾಳದ ಮೇಲೆ ರಕ್ತಗಾಯವಾಗಿರುತ್ತದೆ, ಅಜರೋದ್ದಿನ ಈತನು ಮಾತನಾಡಲಾರದ ಸ್ಥಿತಿಯಲ್ಲಿ ಇದ್ದನ್ನು, ಡಿಕ್ಕಿ ಪಡಿಸಿದ ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ತಕ್ಷಣ 108 ತುರ್ತು ವಾಹನಕ್ಕೆ ಕರೆ ಮಾಡಿದ ನಂತರ ಅಜರೋದ್ದಿನ ಈತನ ಚಿಕ್ಕಪ್ಪನವರಾದ ಖಾಜಾಮಿಯ್ಯಾ ರವರಿಗೆ ಸ್ಥಳಕ್ಕೆ ಬರಲು ಹೇಳಿದಾಗ ಅವರು ಬಂದು ಫಿರ್ಯಾದಿಗೆ ಮತ್ತು ಅಜರೋದ್ದಿನ ಇಬ್ಬರುಗೆ 108 ತುರ್ತು ವಾಹನದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ ವೈದ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆ ಕುರಿತು ಅಜರೋದ್ದಿನ ಈತನಿಗೆ ಹೈದ್ರಾಬಾದಕ್ಕೆ ಕರೆದುಕೊಂಡು ಹೋಗಿರಿ ಅಂತಾ ಸಲಹೆ ನೀಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 6:56 PM No comments: Kalaburagi District Reported Crimes ಅಪಘಾತ ಪ್ರಕರಣಗಳು : ಹೆಚ್ಚುವರಿ ಸಂಚಾರಿ ಠಾಣೆ : ಡಾ ಚಂದ್ರಶೇಖರ ತಂದೆ ದುಂಡಪ್ಪ ಕಡಗಂಚಿ ಇವರು ದಿನಾಂಕ 30.05.16 ರಂದು ಬೆಳಿಗ್ಗೆ 8-45 ಗಂಟೆ ಸುಮಾರಿಗೆ ನಾನು ಕೆಲಸ ಮಾಡುವ ಬಸವೇಶ್ವರ ಆಸ್ಪತ್ರೆಗೆ ಮನೆಯಿಂದ ನನ್ನ ಮೋಟಾರ ಸೈಕಲ ನಂಬರ ಕೆಎ32/ಇಜಿ-0372 ನೇದ್ದನ್ನು ಚಲಾಯಿಸಿಕೊಂಡು ಐವಾನ ಇ ಶಾಹಿ ರೋಡದಿಂದ ಹೋಗುವಾಗ ಏಶಿಯನ ಮಾಲ ಎದುರು ರೋಡ ಮೇಲೆ ಎದುರುಗಡೆಯಿಂದ ಮೋಟಾರ ಸೈಕಲ ನಂಬರ ಕೆಎ32/ಎಲ-0032 ನೇದ್ದರ ಸವಾರನು ತನ್ನ ಮೋಟಾರ ಸೈಕಲ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಎಡಗೈ ರಿಸ್ಟ ಹತ್ತಿರ ಭಾರಿ ಗುಪ್ತ ಪೇಟ್ಟು , ಎಡ ಮತ್ತು ಬಲ ಪೇಕ್ಕೆಲುಬಿಗೆ ಭಾರಿ ಗುಪ್ತ ಪೇಟ್ಟು ಗುಪ್ತ ಅಂಗಳಿಗೆ ಭಾರಿ ಪೇಟ್ಟು ಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಂಕರ ತಂದ ರೇವಣಸಿದ್ದಪ್ಪಾ ನಂದೇಣಿ ಇವರು ದಿನಾಂಕ 20-07-2016 ರಂದು ರಾತ್ರಿ 11-25 ಗಂಟೆ ಸುಮಾರಿಗೆ ನಾನು ನಮ್ಮ ಮುತ್ತುತ ಪೀನ್ಕ್ರಾಪ ಪೈನಾನ್ಸ ಗಳಿಗೆ ನೇಮಿಸಿದ ಸಿಬ್ಬಂದಿ ಜನರಿಗೆ ಚೆಕ್ ಮಾಡುವ ಸಲುವಾಗಿ ನಾನು ಚಲಾಯಿಸುತ್ತಿರುವ ನಮ್ಮ ಪೈನಾನ್ಸ ಕಾರ ನಂಬರ ಕೆಎ03/ಎಮ.ಎಕ್ಷ 1747 ನೇದ್ದರಲ್ಲಿ ಸೆಕ್ಯೂರಿಟಿ ಸುಪರವೈಸರ್ ಸಿದ್ದರಾಮ ತಂದೆ ಮಹಾದೇವಪ್ಪ ಸಿರಗುಂಡೆ ಹಾಗೂ ರಾಜಶೇಖರ ತಂದೆ ಶಿವಶರಣಪ್ಪ ಹೂವಿನಬಾಯಿ ರವರನ್ನು ಕೂಡಿಸಿಕೊಂಡು ಪಸ್ತಾಪೂರ ಆಸ್ಪತ್ರೆ ಹತ್ತಿರ ಬರುವ ಹಾಗೂ ಆನಂದ ಹೋಟೆಲ ಹತ್ತಿರ ಬರುವ ಪೈನಾನ್ಸಗಳನ್ನು ಚೆಕ್ ಮಾಡಿಕೊಂಡು ಸುಪರ್ ಮಾರ್ಕೆಟನಲ್ಲಿರುವ ಪೈನಾನ್ಸ ಚೆಕ್ ಮಾಡುವ ಸಲುವಾಗಿ ಗೋವಾ ಹೋಟೆಲ ಮುಖಾಂತರ ನಾನು ಜಗತ್ ಸರ್ಕಲ್ ಕಡೆಗೆ ಕಾರ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಯಲ್ಲಮ್ಮಾ ಟೆಂಪಲ ಹತ್ತೀರ ರೋಡ ಮೇಲೆ ಶರಣಪ್ಪ ತಂದೆ ವಿಠ್ಠಲ ಪಾಟೀಲ ಸಾ: ಸಮತಾ ಕಾಲೋನಿ ಇತನು ಮೋಟಾರ ಸೈಕಲ ನಂಬರ ಕೆಎ32/ಅರ 1240 ನೇದ್ದನ್ನು ಜಗತ ಸರ್ಕಲ್ ಕಡೆಯಿಂದ ಅಡ್ಡದಿಡ್ಡಿಯಾಗಿ ಚಲಾಯಿಸುತ್ತಾ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನಮ್ಮ ಕಾರ ಬಲ್ಬ ಎದುರಿನ ಲ್ಯಾಂಪ ಅದರ ವ್ಹಿಲ್ವ ಕವರ, ಬಲಗಡೆ ಸೈಡಿನ ಲ್ಯಾಂಪ ಬಲ ಸೈಡಿನ ಹೆಡ್ ಲ್ಯಾಂಪ, ಬ್ರಾಕೇಟ್ ಕವರ, ವ್ಹಿಲ್ ಹೌಸ ಕವರ ಬಂಪರ ಬಾರ ಹಾಗೂ ಇತರ ಕಡೆಗೆ ಡ್ಯಾಮೇಜ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ. ಕಿರುಕಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದ ಪ್ರಕರಣ : ಕಮಲಾಪೂರ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಬಸಪ್ಪ ಪೂಜಾರಿ ಸಾ: ಘೊಗ್ಗಾ ತಾ: ಬಸವಕಲ್ಯಾಣ ಜಿ: ಬೀದರ ಇವರ 2ನೇ ಮಗಳಾದ ಮುನ್ನಾಬಾಯಿ ಇವಳಿಗೆ ಈಗ 5 ವರ್ಷಗಳ ಹಿಂದೆ ಡೊರಜಂಬಗಾ ಗ್ರಾಮದ ನಮ್ಮ ಸಂಬಂದಿಕರಾದ ಅಂಬಾರಾಯ ಪೂಜಾರಿ ಇವರ ದೊಡ್ಡ ಮಗನಾದ ಮಲ್ಲಿಕಾರ್ಜುನ ಇತನಿಗೆ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು ನನ್ನ ಮಗಳಾದ ಮುನ್ನಾಬಾಯಿ ಇವಳಿಗೆ ಅಂಬಿಕಾ ವಯ 4 ವರ್ಷ ಮತ್ತು ಅಂಜಲಿ ವಯ: 10 ತಿಂಗಳು ಅಂತ ಇಬ್ಬರು ಹೆಣ್ಣು ಮಕ್ಕಳಿದ್ದು. ನನ್ನ ಮಗಳು ಆಗಾಗ ಹಬ್ಬಕ್ಕೆ ನಮ್ಮಲ್ಲಿಗೆ ಬಂದಾಗ ನಮಗೆ ತಿಳಿಸಿದ್ದೆನೆಂದರೆ ತನ್ನ ಅತ್ತೆ ರಂಗಮ್ಮ, ಅಜ್ಜಿ ರ್ಯಾವಮ್ಮ ಮತ್ತು ಗಂಡನ ಮನೆಯವರು ತನಗೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ತನ್ನ ಗಂಡ ಆಗಾಗ ಕುಡಿದು ಬಂದು ತನ್ನೊಂದಿಗೆ ಜಗಳ ಮಾಡಿ ತನಗೆ ಹೊಡೆಬಡೆ ಮಾಡುತ್ತಾನೆ ಮತ್ತು ಮನೆಗೆ ಸಾಮಾನುಗಳನ್ನು ಹಾಗೂ ಮಕ್ಕಳಿಗೆ ಬಟ್ಟೆ ಇತರೆ ವಸ್ತುಗಳನ್ನು ತೆಗೆದುಕೊಂಡು ಬರಲು ಹೇಳಿದರೆ ಜಗಳ ಮಾಡಿ ಹೊಡೆಬಡೆ ಮಾಡುತ್ತಾನೆ ಅಂತ ತಿಳಿಸುತ್ತಾ ಬಂದಿದ್ದು ಇರುತ್ತದೆ. ನಾನು ನನ್ನ ಅಳಿಯನಿಗೆ ಮುನ್ನಾಬಾಯಿಯೊಂದಿಗೆ ಜಗಳ ಮಾಡಬೇಡ ಅವಳಿಗೆ ತೊಂದರೆ ಕುಡಬೇಡ ಅಂತ ತಿಳಿ ಹೇಳಿದ್ದು ಇರುತ್ತದೆ. ಮತ್ತು ಅವನ ಮನೆಯವರು ಕುಡಾ ಅವನಿಗೆ ತಿಳಿ ಹೇಳಿದ್ದು ಆದರು ಕೂಡಾ ಸದರಿಯವನು ಕುಡಿದು ಬಂದು ನನ್ನ ಮಗಳ ಸಂಗಡ ಜಗಳ ಮಾಡುತ್ತಾ ಬಂದಿದ್ದು ದಿನಾಂಕ 21.07.2016 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಡೊರ ಜಂಬಗಾ ಗ್ರಾಮದ ಅಂದಪ್ಪ ಇವರು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನನ್ನ ಮಗಳಾದ ಮುನ್ನಾಬಾಯಿ ಇವಳು ಮೈ ಮೇಲೆ ಸಿಮೇ ಎಣ್ಣಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಮೃತ ಪಟ್ಟಿದ್ದಾಳೆ ಮತ್ತು ಅವಳ ಇಬ್ಬರ ಮಕ್ಕಳಿಗೆ ಬೆಂಕಿ ಹತ್ತಿದ್ದು ಅವರಲ್ಲಿ ಅಂಬಿಕಾ ಇವಳು ಮೃತ ಪಟ್ಟಿದ್ದು ಅಂಜಲಿ ಇವಳಿಗೆ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿದ್ದಾರೆ ಅಂತ ತಿಳಿಸಿದ್ದು. ಆಗ ಗಾಬರಿಗೊಂಡು ನಾನು ನನ್ನ ಮೈದುನ, ಮಲ್ಲಿಕಾರ್ಜುನ, ನೇಗೆಣಿಯರಾದ ಗೌರಮ್ಮ ದೈವಿತಾ, ನನ್ನ ಮಕ್ಕಳಾದ ಬೀರಪ್ಪ, ಶಿವರಾಮ ಮತ್ತು ನಮ್ಮ ಸಂಬಂದಿಕರಾದ ಸಾಯಿಬಣ್ಣ, ಸಂಗೀತಾ, ಸಂಪತಬಾಯಿ ಕೂಡಿಕೊಂಡು ಡೊರಜಂಬಗಾ ಗ್ರಾಮಕ್ಕೆ ಬಂದು ನೋಡಲು ನನ್ನ ಮಗಳಾದ ಮುನ್ನಾಬಾಯಿ ಮತ್ತು ಮೊಮ್ಮಗಳಾದ ಅಂಬಿಕಾ ಇಬ್ಬರು ಮನೆಯಲ್ಲಿ ಸುಟ್ಟಗಾಯಗಳಿಂದ ಮೃತ ಪಟ್ಟಿದ್ದು ಆಗ ನಾನು ರಂಗಮ್ಮಳಿಗೆ ವಿಚಾರಿಸಲು ಅವಳು ತಿಳಿಸಿದ್ದೆನೆಂದರೆ, ಮುಂಜಾನೆ ಮನೆಯಲ್ಲಿ ಎಲ್ಲರು ಹೊಲಕ್ಕೆ ಮತ್ತು ಶಾಲೆಗೆ ಹೋಗಿದ್ದು ಮನೆಯಲ್ಲಿ ನಾನು ಮುನ್ನಾಬಾಯಿ ಮತ್ತು ಅವಳ ಮಕ್ಕಳು ಮಾತ್ರ ಇದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ಮಲ್ಲಿಕಾರ್ಜುನ ಇತನು ಕುಡಿದು ಮನೆಗೆ ಬಂದಿದ್ದು ಆಗ ಮುನ್ನಾಬಾಯಿ ಇವಳು ಮಲ್ಲಿಕಾರ್ಜುನನಿಗೆ ಕುಡಿದು ಮನೆಗೆ ಬರಬೇಡ ಕುಡಿಯಲ್ಲಿಕ್ಕೆ ಎಲ್ಲಿಂದ ಹಣ ಬರುತ್ತದೆ. ಮನೆಗೆ ಯಾವುದೆ ಸಾಮಾನುಗಳು ತರುವದಿಲ್ಲ ಮತ್ತು ಮಕ್ಕಳಿಗೆ ಬಟ್ಟೆ ಬರೆ ಎನು ತಂದು ಕುಡುವದಿಲ್ಲ ಹೀಗೆ ಆದರೆ ನಾವು ಹೇಗೆ ಬದುಕಬೇಕು ಅಂತ ಕೇಳಿದ್ದು ಆಗ ಮಲ್ಲಿಕಾರ್ಜುನ ಇತನು ಮುನ್ನಾಬಾಯಿಯೊಂದಿಗೆ ಜಗಳ ಮಾಡಿ ಅವಳಿಗೆ ಹೊಡೆಬಡೆ ಮಾಡಿದ್ದು ಆಗ ನಾನು ಹೋಗಿ ಮಲ್ಲಿಕಾರ್ಜುನನಿಗೆ ಬೈದು ಕಳುಹಿಸಿದ್ದು ಇರುತ್ತದೆ. ಅವನು ಹೋದ ನಂತರ ನಾನು ಮನೆಯ ಅಂಗಳದಲ್ಲಿ ಕೇಲಸ ಮಾಡಿಕೊಂಡಿದ್ದು ಮುನ್ನಾಬಾಯಿ ಮತ್ತು ಅವಳ ಮಕ್ಕಳು ಮನೆಯ ಒಳಗೆ ಇದ್ದು. ಮಧ್ಯಾನ 3 ಗಂಟೆಯ ಸುಮಾರಿಗೆ ಮನೆಯಿಂದ ಒಮ್ಮಲೆ ಚಿರಾಡುವ ಸಪ್ಪಳ ಕೇಳಿ ಬರುತ್ತಿದ್ದು ಗಾಬರಿಗೊಂಡು ನಾನು ಮನೆಯ ಒಳಗೆ ಬಂದು ನೋಡಲು ಮುನ್ನಾಬಾಯಿ ಇವಳು ತನ್ನ ಮೈ ಮೇಲೆ ಸಿಮೇ ಎಣ್ಣಿ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು. ಮುನ್ನಾಬಾಯಿ ಚಿರಾಡುತ್ತಿದ್ದಾಗ ಅಂಬಿಕಾ ಮತ್ತು ಅಂಜಲಿ ಇಬ್ಬರು ಮುನ್ನಾಬಾಯಿಗೆ ಹಿಡಿದುಕೊಂಡಿದ್ದರಿಂದ ಮಕ್ಕಳಿಗು ಬೆಂಕಿ ಹತ್ತಿದ್ದು ಇರುತ್ತದೆ. ಬೆಂಕಿ ಹತ್ತಿದ್ದನ್ನು ನೋಡಿ ನಾನು ಪಕ್ಕದ ಮನೆಯರನ್ನು ಕರೆದಿದ್ದು ಎಲ್ಲರು ಕೂಡಿ ನೀರು ಹಾಕಿ ಬೆಂಕಿಯನ್ನು ಆರಿಸಿದ್ದು ಮುನ್ನಾಬಾಯಿ, ಅಂಬಿಕಾ ಮತ್ತು ಅಂಜಲಿಗೆ ಮೈ ತುಂಬಾ ಸುಟ್ಟಗಾಯಗಳಾಗಿದ್ದು ಮುನ್ನಾಬಾಯಿ ಮತ್ತು ಅಂಬಿಕಾ ಇಬ್ಬರು ಸ್ವಲ್ಪ ಸಮಯ ನರಳಾಡುತ್ತಾ ಸ್ಥಳದಲ್ಲಿ ಮೃತ ಪಟ್ಟಿದ್ದು ಅದೆ ವೇಳೆಗೆ ರಂಗಮ್ಮ ಇವಳು ಮನೆಗೆ ಬಂದಿದ್ದು, ರಂಗಮ್ಮ ಇವಳು ಅಂಜಲಿ ಇವಳಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಕಲಬುರಗಿಗೆ ತೆಗೆದುಕೊಂಡು ಹೋಗಿದ್ದು. ಅಂಜಲಿ ಇವಳಿಗೆ ಕಲಬುರಗಿ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿದ ಸ್ವಲ್ಪ ಸಮಯದಲ್ಲಿ ಆಸ್ಪತ್ರೇಯಲ್ಲಿ ಮೃತ ಪಟ್ಟಿರುತ್ತಾಳೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣ : ಮಾಹಾಂಗಾವ ಠಾಣೆ : ಶ್ರೀ ಶಾಂತಕುಮಾರ ತಂದೆ ಗೌರಿಶಂಕರ ಚಕ್ಕಿ ಸಾ : ಸಿರಗಾಪೂರ ರವರ ಹೋಲವು ಸಿರಗಾಪೂರ ಗ್ರಾಮದಲ್ಲಿದ್ದು 1) ಜಗನ್ನಾಥ ತಂದೆ ಸಿದ್ರಾಮಪ್ಪಾ ಚಕ್ಕಿ 2) ಸಿದ್ರಾಮಪ್ಪಾ ತಂದೆ ಜಗನ್ನಾಥ ಚಕ್ಕಿ 3) ಪ್ರಭು ತಂದೆ ಸಿದ್ರಾಮಪ್ಪಾ ಚಕ್ಕಿ 4) ಮಹಾರುದ್ರಪ್ಪಾ ತಂದೆ ಸಿದ್ರಾಮಪ್ಪಾ ಚಕ್ಕಿ 5) ಸದಾಶಿವ ತಂದೆ ಸಿದ್ರಾಮಪ್ಪಾ ಚಕ್ಕಿ 6) ವಿರೇಶ ತಂದೆ ಸದಾಶಿವ ಚಕ್ಕಿ 7) ಶಿವಶಂಕರ ತಂದೆ ಸಿದ್ರಾಮಪ್ಪಾ ಚಕ್ಕಿ 8) ವಿಜಯಕುಮಾರ ತಂದೆ ಅಣ್ಣಾರಾವ ಚಕ್ಕಿ ಸಾ ಕಲಬುರಗಿ ರವರು ಹೋಲದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೋಲದಲ್ಲಿ ಬೆಳೆಯನ್ನು ಪೂರ್ಣವಾಗಿ ಕಿತ್ತು ಹಾಕಿದ್ದು ನಾಶಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ: ಚಾಮರಾಜನಗರ ನಗರಸಭೆಯಲ್ಲಿ ಪ್ರಭಾರ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸು ತ್ತಿರುವವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ ನಗರಸಭೆ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು ನಗರಸಭೆ ಕಚೇರಿ ಮುಂಭಾಗ ಗುರುವಾರದಿಂದ ಅನಿರ್ದಿಷ್ಠಾ ವಧಿ ಧರಣ ಆರಂಭಿಸಿದ್ದಾರೆ. ನಗರಸಭೆ ಕಾರ್ಯಾಲಯದ ಮುಂಭಾಗ ಹಾಕಲಾಗಿರುವ ಶಾಮಿಯಾನದಡಿ ಕುಳಿತು ಧರಣ ಆರಂಭಿಸಿರುವ ಜನಪ್ರತಿನಿಧಿಗಳು, ನಮ್ಮ ಬೇಡಿಕೆ ಈಡೇರುವ ತನಕವೂ ಸಹ ಧರಣ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ. ನಗರಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸದ ಕಾರಣ ಪ್ರಭಾರ ಪೌರಾ ಯುಕ್ತರಾಗಿ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫೌಜಿಯಾ ತರನುಂ ಅವರನ್ನು ನಿಯೋಜಿಸಲಾಗಿದೆ. ಕಳೆದ ಮೂರು-ನಾಲ್ಕು ತಿಂಗಳಿನಿಂದಲೂ ಸಹ ಫೌಜಿಯಾ ಅವರು ಪ್ರಭಾರ ಪೌರಾ ಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರತಿದಿನ ನಗರಸಭೆಗೆ ಬರುತ್ತಿಲ್ಲದ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬ ಆಗುತ್ತಿದೆ. ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಸಾರ್ವಜನಿಕರ ಕೆಲಸ ಗಳು ಸಮಯಕ್ಕೆ ಸರಿಯಾಗಿ ಆಗದ ಕಾರಣ ಸಾರ್ವಜನಿಕರು ಪ್ರತಿದಿನ ಪರದಾಡುತ್ತಿ ರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಪ್ರಭಾರ ಪೌರಾಯುಕ್ತರಾಗಿರುವ ಫೌಜಿಯಾ ತರನುಂ ಅವರನ್ನು ಬದಲಾ ಯಿಸಿ ಬೇರೊಬ್ಬರನ್ನು ಖಾಯಂ ಆಗಿ ನಿಯೋಜಿಸುವಂತೆ ಪ್ರತಿಭಟನಾ ನಿರತ ಜನಪ್ರತಿನಿಧಿಗಳು ಒತ್ತಾಯಿಸಿದರು. ನಗರಸಭೆಗೆ ಖಾಯಂ ಪೌರಾ ಯುಕ್ತರನ್ನು ನೇಮಕಗೊಳಿಸುವಂತೆ ಹಲ ವಾರು ಬಾರಿ ಒತ್ತಾಯಿಸಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ಪ್ರಭಾರ ಪೌರಾಯುಕ್ತರ ನೇಮಕದಿಂದ ನಗರ ಸಭೆಯಲ್ಲಿ ಆಗುವ ಕೆಲಸ-ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಇದರಿಂದ ಸಾರ್ವಜನಿಕರು, ನಗರಸಭೆ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸುವಂತೆ ಒತ್ತಾಯಿಸಿದರು. ನಗರಸಭೆ ಅಧ್ಯಕ್ಷೆ ಶೋಭಾ ಪುಟ್ಟ ಸ್ವಾಮಿ, ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಸ್.ನಂಜುಂಡಸ್ವಾಮಿ, ಸದಸ್ಯರಾದ ಚಿನ್ನ ಸ್ವಾಮಿ, ಮಹೇಶ್, ಚಂಗುಮಣ , ಗೋಪಾಲ ಕೃಷ್ಣ, ರೂಪಾ, ರಾಜೇಶ್, ಇಮ್ರಾನ್, ಕಲಾವತಿ, ಮಹೇಶ್ ಉಪ್ಪಾರ, ಗೋವಿಂದು, ಮುಖಂಡರಾದ ಶ್ರೀನಿವಾಸ್‍ಪ್ರಸಾದ್, ರವಿಕುಮಾರ್, ಭಾಗ್ಯಮ್ಮ, ಶಿವರಾಜು ಇತ ರರು ಧರಣ ಯಲ್ಲಿ ಭಾಗವಹಿಸಿದ್ದರು.
‘ಪಾಪಿ ಚಿರಾಯು’ ಅನ್ನೋ ಮಾತು ನೀವು ಆಗಾಗ ಕೇಳಿರಬಹುದು. ಮೇಲ್ನೋಟಕ್ಕೆ ಕಂಡುಬರುವಂತೆ ಇದರರ್ಥ ‘ಪಾಪಿಗಳಿಗೆ ಸಾವಿಲ್ಲ’ ಅಂತಾ. ಆದರೆ ನಿಜಕ್ಕೂ ಪಾಪಿಗೆ ಸಾವಿಲ್ಲವೇ!? ‘ಜೀವನ ಅತ್ಯಮೂಲ್ಯ’ ಅಂತಾ ಆದ ಮೇಲೆ, ಸಾವು ಸಿಗದವ ಪಾಪಿ ಹೇಗೆ? ಸಾವು ಹತ್ತಿರ ಸುಳಿಯದೇ ಬದುಕುಳಿದವ ಪುಣ್ಯವಂತನಲ್ಲವೇ!? ಹಾಲಿವುಡ್ಡಿನಲ್ಲಿ ‘ಫೈನಲ್ ಡೆಸ್ಟಿನೇಷನ್’ ಎಂಬುದೊಂದು ಚಿತ್ರಸರಣಿಯೇ ಇದೆ. ಅದನ್ನು ನೋಡಿ ಮನೆಯಿಂದ ಹೊರಬರಲೇ ಹೆದರಿರುವವರ ಪಟ್ಟಿ ಉದ್ದವಿದೆ. ಸಾವನ್ನು ವಂಚಿಸಲು ಸಾಧ್ಯವಿಲ್ಲ. ಒಂದುಬಾರಿಗೆ ವಂಚಿಸಿದರೂ ಅದು ಮತ್ತೆ ಹಿಂದೆಯೇ ಹಿಂಬಾಲಿಸಿಬರುತ್ತದೆ ಎಂಬ ಕಥೆಯ ಸರಣಿಯಿದು. ಅದನ್ನು ನೋಡಿದರೆ ಪಾಪಿ ಚಿರಾಯುವೋ, ಪುಣ್ಯವಂತ ಚಿರಾಯುವೋ ಎಂಬ ಅನುಮಾನ ಕಾಡಲಿಕ್ಕುಂಟು. ಅಮೇರಿಕಾದಲ್ಲೊಬ್ಬ ರಾಯ್ ಸಲ್ಲಿವಾನ್ ಎಂಬ ಪುಣ್ಯಾತ್ಮ ಏಳು ಬಾರಿ ಸಿಡಿಲು ಹೊಡೆಸಿಕೊಂಡೂ ಬದುಕಿದ್ದಾನಂತೆ. ಪಾಪ ಅದೆಷ್ಟು ಬಾರಿ ಮದುವೆಯಾಗಿದ್ದನೋ ಏಳು ಬಾರಿ ಸಿಡಿಲು ಹೊಡೆಸಿಕೊಂಡೂ ಬದುಕುಳಿದ ಸಿಡಿಲಮರಿ ರಾಯ್ ಸಲ್ಲಿವಾನ್! ಏನೋ! ಹಾಗಾಗಿ ಮತ್ತೆ ಮತ್ತೆ ಸಿಡಿಲುಬಡಿದರೂ, ಮತ್ತೆ ಮತ್ತೆ ಗಾಯಗೊಂಡರೂ ಕಮಕ್-ಕಿಮಕ್ ಎನ್ನದೇ ಬದುಕುಳಿದಿದ್ದಾನೆ. ಅವನ ಬಗ್ಗೆ ಓದಿದಾಗ ನಾನು ‘ಇವನಪ್ಪಾ ನಿಜವಾದ ಅದೃಷ್ಟಶಾಲಿ ಮತ್ತು ಧೈರ್ಯಶಾಲಿ’ ಅಂದ್ಕೊಂಡಿದ್ದೆ. ಕ್ಯಾನ್ಸರ್ ಗೆದ್ದು ಬರುವವರ ಮೇಲೆ ನನಗೆ ಬಹಳ ಗೌರವವಿದೆ. ಯಾಕೆಂದರೆ, ಕ್ಯಾನ್ಸರ್ ರೋಗ ಕೊಡುವುದಕ್ಕಿಂತಲೂ ಹೆಚ್ಚು ನೋವು ಕೊಡೋದು ಕ್ಯಾನ್ಸರಿಗೆ ಕೊಡಲಾಗುವ ಚಿಕಿತ್ಸೆ. ಅದು ನರಕಕ್ಕಿಂತಲೂ ಹೆಚ್ಚು ಯಾತನಾಮಯ. ಎಷ್ಟೋ ಜನ ಕ್ಯಾನ್ಸರಿಗೆ ತುತ್ತಾದವರು, ರೋಗಕ್ಕಿಂತ ಹೆಚ್ಚಾಗಿ, ಕೀಮೋಥೆರಪಿಯ ಜೀವಹಿಂಡುವ ನೋವಿನಿಂದಾಗಿಯೇ ಖಿನ್ನತೆಗೊಳಗಾಗಿ, ಬದುಕುವ ಆಸೆ ಬಿಟ್ಟು ಬಿಡುತ್ತಾರೆ. ಇಂತಹ ಸಮಯಕ್ಕೆ ಅಂತಲೇ ಕಾಯುತ್ತಿರುವ ಸಾವು ಹಾಗೇ ಹೆಗಲೇರಿ ಕುಳಿತುಬಿಡುತ್ತದೆ. ವಿಮಾನ ಅಪಘಾತವೊಂದರಲ್ಲಿ ಸರಿಸುಮಾರು 11,000 ಅಡಿಯಿಂದ ಕೆಳಗೆ ಬಿದ್ದ ಜೂಲಿಯನ್ ಕೊಯೆಪ್ಕೆ (Juliane Koepcke), ಎರಡನೇ ಮಹಾಯುದ್ಧದಲ್ಲಿ 18,000 ಅಡಿಯಿಂದ ಬಿದ್ದೂ ಬದುಕುಳಿದ ಗನ್ನರ್ ನಿಕೊಲಸ್ ಅಲ್ಕೆಮೇಡ್ (Nicholas Alkemade) ಹಾಗೂ 22,000 ಅಡಿಯಿಂದ ವಿಮಾನದಿಂದ ಹಾರಿ ಬದುಕಿದ ಅಲನ್ ಮ್ಯಾಗೀ (Alan Magee) ಎಂಬ ಏರ್ಮ್ಯಾನ್, 23,000 ಅಡಿತೆತ್ತರದಲ್ಲಿ ಹಾರುತ್ತಿದ್ದ ವಿಮಾನಕ್ಕೆ ಬೆಂಕಿಬಿದ್ದಾಗ ‘ಬೆಂಕಿಯಲ್ಲಿ ಉರಿದು ಸಾಯುವುದಕ್ಕಿಂತಾ ನೆಲಕ್ಕಪ್ಪಳಿಸಿ ಒಂದೇ ಬಾರಿಗೆ ಸಾಯುವುದೇ ಮೇಲು’ ಎಂದು ನಿರ್ಧರಿಸಿ ಹಾರು ಅಚ್ಚರಿಯ ರೀತಿಯಲ್ಲಿ ಬದುಕುಳಿದ ಇವಾನ್ ಮಿಖಾಯ್ಲೋವಿಚ್ ಚಿಸ್ಸೋವ್ (Ivan Mikhailovich Chisov)ನ ಕಥೆಗಳನ್ನೆಲ್ಲಾ ಓದಿದಾಗ ನನಗೆ ಇನ್ನೂ ಆಶ್ಚರ್ಯವುಂಟಾಗಿತ್ತು. “ಇವರೆಲ್ಲಾ ಮಿಲಿಟರಿಯವರು ಬಿಡ್ರೀ, ಗಟ್ಟಿಮುಟ್ಟಾಗಿದ್ದರು” ಅಂತೀರೇನು!? 1972ರಲ್ಲಿ ಪ್ಯಾರಾಚೂಟ್ ಕೂಡ ಇಲ್ಲದೇ 33,000 ಅಡಿಯಿಂದ ಬಿದ್ದರೂ ಬದುಕುಳಿದ ವೆಸ್ನಾ ವುಲೋವಿಕ್ (Vesna Vulović) ಎಂಬ ಗಗನಸಖಿಯ ಕಥೆಯನ್ನು ಕೇಳಿದರೆ ನೀವು ಕೂತಿರುವ ಕುರ್ಚಿಯಿಂದ ಹಾಗೆಯೇ ಕೆಳಗೇ ಬಿದ್ದುಬಿಟ್ಟೀರೇನೋ! ಸಿಡಿಲಾಯಿತು, ರೋಗಗಳಾಯಿತು, ವಿಮಾನದಿಂದ ಬಿದ್ದದ್ದಾಯಿತು. ಇನ್ಯಾವುದರಲ್ಲಿ ಸಾವನ್ನು ವಂಚಿಸುತ್ತೀರ!? ಅಣುಬಾಂಬಿನಿಂದ!? ಅದರಿಂದರೂ ಬದುಕುಳಿದವನೊಬ್ಬನ ಕಥೆಯಿದೆ ಎಂದರೆ ನಂಬುತ್ತೀರಾ!? ಇನ್ನೂ ಅಚ್ಚರಿಯ ವಿಷಯ ಕೇಳಿ. ಆತ ಒಂದಲ್ಲ ಎರಡು ಅಣುಬಾಂಬ್ ಸ್ಪೋಟಗಳಿಂದ ಬಚಾವಾಗಿದ್ದಾನೆ! ಅಣುಬಾಂಬಿನಿಂದ ಬಚಾವಾಗುವುದು ಕಷ್ಟ ಮಾತ್ರವಲ್ಲಅಸಾಧ್ಯವೆಂದು ಸಂಭವನೀಯತೆಯ ಸಿದ್ಧಾಂತಗಳು ಹೇಳುತ್ತವೆ. ಅಣುಬಾಂಬ್ ಬಿದ್ದ ಮರುಕ್ಷಣ ಉಂಟಾಗುವ ಶಾಕ್ ಅಲೆಯಿಂದಲೇ ಸ್ಪೋಟಕೇಂದ್ರದಿಂದ ಸುಮಾರು 2 ಕಿಮೀ ಸುತ್ತಳತೆಯಲ್ಲಿರುವ (ಅಂದರೆ Ground Zeroದಲ್ಲಿ) ಮನುಷ್ಯರೆಲ್ಲಾ ಛಿದ್ರವಿಚ್ಚಿದ್ರವಾಗುತ್ತಾರೆ. ಅಕಸ್ಮಾತ್ ಅಲ್ಲಿ ಬದುಕುಳಿದಿರಿ ಅಂತಲೇ ಇಟ್ಕೊಳ್ಳಿ. ಮರುಕ್ಷಣದಲ್ಲೇ ಬೀಸಿ ಬರುವ ಸ್ಪೋಟದ ಶಾಖಕ್ಕೆ, 3 ಕಿಲೋಮೀಟರ್ ಸುತ್ತಳತೆಯಲ್ಲಿರುವ ಎಲ್ಲಾ ವಸ್ತುಗಳು ಉರಿದು ಆವಿಯಾಗುತ್ತವೆ. ಆದರೆ ಈ ಮನುಷ್ಯ ಬದುಕುಳಿದ! ಇವನ ಹೆಸರು ತ್ಸುತೋಮು ಯಾಮಾಗುಚೀ (Tsutomu Yamaguchi). ಎರಡನೇ ಮಹಾಯುದ್ಧದಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ಎರಡೂ ನಗರಗಳ ಮೇಲೆ ಬಿದ್ದ ಎರಡೂ ಬಾಂಬುಗಳಿಂದ ಬಚಾವಾದ ಏಕೈಕ ವ್ಯಕ್ತಿ ಈತ. ಮೂಲತಃ ನಾಗಾಸಾಕಿಯ ಮಿತ್ಸುಬಿಷಿ ಕಚೇರಿಯಲ್ಲಿ ಕೆಲಸ ಮಾಡುತ್ತಾ ಜೀವನ ನಡೆ ಸುತ್ತಿದ್ದ ಯಾಮಾಗುಚಿ, ಮೂರು ತಿಂಗಳ ಕಾಲ ಕಂಪನಿಯ ಕೆಲಸಕ್ಕೆಂದು ಹಿರೋಶಿಮಾಕ್ಕೆ ಬಂದಿದ್ದ. ಆಗಸ್ಟ್ 6, 1945 ಹಿರೋಶಿಮಾದಲ್ಲಿ ಅವನ ಕೆಲಸದ ಕೊನೆಯ ದಿನ. ಅವತ್ತು ಕೆಲಸ ಮುಗಿಸಿ ನಾಗಾಸಾಕಿಗೆ ಹೊರಡಲನುವಾಗಿ ಬಂದರಿನ ಕಡೆ ಹೊರಟವನಿಗೆ, ತನ್ನ ‘ಹಾನ್ಕೋ'(ಪ್ರಯಾಣಕ್ಕೆ ಅಗತ್ಯವಾಗಿ ಬೇಕಾದ, ಕೆಲಸದ ಕಂಪನಿಯಿಂದ ಕೊಡಲಾಗುವ ಒಂದು ಸೀಲು ಮಾಡಿದ ಕಾಗದ)ವನ್ನು ಆಫೀಸಿನಲ್ಲೇ ಮರೆತುಬಿಟ್ಟು ಬಂದಿದ್ದು ಗೊತ್ತಾಯ್ತು. ಜೊತೆಗಿದ್ದ ಇಬ್ಬರು ಸ್ನೇಹಿತರಿಗೆ ಮುಂದೆ ನಡೆಯುತ್ತಿರಲು ಹೇಳಿ ತಾನು ಆಫೀಸಿಗೆ ಹೋಗಿ, ಕಾಗದಪತ್ರವನ್ನು ತೆಗೆದುಕೊಂಡು ಬಂದರಿನ ಕಡೆಗೆ ಒಂದು ಹತ್ತು ಹೆಜ್ಜೆ ಹಾಕಿದ್ದನಷ್ಟೇ. ದೂರದಲ್ಲಿ ಅವನಿಗೆ ‘ಎನೋಲಾ ಗೇ’ ಬಾಂಬರ್ ವಿಮಾನವೂ, ಅದರಿಂದ ಕೆಳಗಿಳಿಯುತ್ತಿದ್ದ ‘ಲಿಟ್ಲ್ ಬಾಯ್’ ಅಣುಬಾಂಬಿನ ಎರಡು ಪ್ಯಾರಾಚೂಟುಗಳೂ ಕಂಡವು. ಅದೇನೆಂದು ಕುತೂಹಲದಿಂದ ನೋಡುವಷ್ಟರಲ್ಲೇ ‘ಆಕಾಶದಲ್ಲಿ ಒಂದು ಕಣ್ಣು ಕೋರೈಸುವ ಬೆಳಕು ಕಂಡುಬಂತು, ಹಾಗೂ ತನ್ನನ್ನು ಎತ್ತಿ ಎಸೆದ ಅನುಭವವಾಯ್ತು’ ಅಂತಾ ಯಾಮಾಗುಚಿ ಹೇಳುತ್ತಾನೆ. ಆತ ಸ್ಪೋಟದ 3 ಕಿ.ಮೀ. ವ್ಯಾಪ್ತಿಯ ಹೊರಗಿದ್ದಿದ್ದರಿಂದ ಆಘಾತದ ಅಲೆಯಿಂದಲೂ, ಶಾಖದ ಅಲೆಯಿಂದಲೂ ಬಚಾವಾದ. ಹಾಗಂತ ಆತನ ಕೂದಲೇ ಕೊಂಕಲಿಲ್ಲವೆಂದೇನಲ್ಲ. ಸ್ಪೋಟದ ಸದ್ದಿಗೆ ಆತ ಸಂಪೂರ್ಣ ಕಿವುಡನಾದ, ಆ ಬೆಳಕಿನಿಂದಾಗಿ ತಾತ್ಕಾಲಿಕವಾಗಿ ಮೂರು ಘಂಟೆಗಳ ಕಾಲ ಕುರುಡನೂ ಆದ, ದೇಹದ ಮೇಲ್ಬಾಗದ ಎಡಬದಿಯೆಲ್ಲಾ ಗಂಭೀರವಾದ ಸುಟ್ಟಗಾಯಗಳಾದವು. ಇಷ್ಟಾದರೂ ಆತ ಮುಂದೆ ಓಡಿ ತನ್ನ ಸ್ನೇಹಿತರಿಗಾಗಿ ಹುಡುಕಿದ. ಅವರಲ್ಲಿ ಇಬ್ಬರು ಬದುಕಿದ್ದರೆಂಬ ವಿಷಯ ತಿಳಿದು ಅವರನ್ನು ಹುಡುಕಿ, ಆ ರಾತ್ರಿಯೆಲ್ಲಾ ಅವರೊಂದಿಗೇ ಕಳೆದ. ಹಿರೋಷಿಮಾದ ಆಸ್ಪತ್ರೆಗಳಲ್ಲಿ ಜಾಗವಿಲ್ಲದ್ದರಿಂದ, ಬದುಕುಳಿದವರಿಗೆಲ್ಲಾ ಪ್ರಥಮ ಚಿಕಿತ್ಸೆಕೊಟ್ಟು ಮರುದಿನ ಹಡಗು ಹತ್ತಿಸಿ ನಾಗಾಸಾಕಿಗೆ ಕಳಿಸಲಾಯ್ತು. ಅಲ್ಲಿ ಅವನಿಗೆ ಪೂರ್ಣಪ್ರಮಾಣದ ಚಿಕಿತ್ಸೆಯನ್ನೂ ಕೊಡಲಾಯ್ತು. ಅಷ್ಟು ಗಾಯಗಳ ನಡುವೆಯೂ, ಬ್ಯಾಂಡೇಜ್ ಸುತ್ತಿಕೊಂಡೇ, ಈ ಮಹಾರಾಯ ಆಗಸ್ಟ್ 9ರಂದು ಕೆಲಸಕ್ಕೆ ಹಾಜರಾದ! ಅವತ್ತು ಬೆಳಗ್ಗೆ ಸುಮಾರು ಹನ್ನೊಂದು ಘಂಟೆಗೆ, ತನ್ನ ಮೇಲಧಿಕಾರಿಗೆ ಹಿರೋಷಿಮಾದ ಘಟನೆ ವಿವರಿಸುತ್ತಿದ್ದಾಗಲೇ (ಇದು ತಮಾಷೆಯಾಗಿ ಕಂಡರೂ ಸಹ, ನಿಜ), ಅಮೇರಿಕಾದ ‘ಬಾಕ್ಸ್ಕಾರ್’ ಯುದ್ಧವಿಮಾನ, ಎರಡನೇ ಅಣುಬಾಂಬ್ ‘ಫ್ಯಾಟ್-ಮ್ಯಾನ್’ ಅನ್ನು ನಾಗಾಸಾಕಿಯ ಮೇಲೆ ಹಾಕಿತು. ಈ ಸಲವೂ ಸಲ ಬಾಂಬ್ ಸ್ಪೋಟದ ಕೇಂದ್ರದಿಂದ 3 ಕಿ.ಮೀ ಹೊರಗಿದ್ದ ಯಮಾಗುಚಿ ಬದುಕುಳಿದ. ಯಾವ ಹೊಸಗಾಯಗಳೂ ಆಗಲಿಲ್ಲ. ಆದರೆ ‘ಅವತ್ತಷ್ಟೇ ಹಾಕಿದ್ದ ನನ್ನ ಹೊಸಾ ಬ್ಯಾಂಡೇಜುಗಳೆಲ್ಲಾ ಹಾಳಾಗಿಹೋದವು. ನಾಗಾಸಾಕಿಯಲ್ಲಿಯೂ ಹಿರೋಷಿಮಾದಂತೆಯೇ ಆಸ್ಪತ್ರೆಗಳೆಲ್ಲಾ ಅವಿರತವಾಗಿ ಕೆಲಸಮಾಡುತ್ತಿದ್ದರಿಂದ, ಹೊಸ ಬ್ಯಾಂಡೇಜು ಸಿಗದೆ ನಾನು ಒಂದು ವಾರ ಅತೀವ ಜ್ವರದಿಂದ ಬಳಲುವಂತಾಯ್ತು’ ಎಂಬ ಅಳಲು ತೋಡಿಕೊಂಡ, ಅಷ್ಟೇ. ಹೀಗೆ ಯಮಾಗುಚಿ ಎರಡೂ ಅಣುಬಾಂಬುಗಳ ಸ್ಪೋಟದ ನಡುವೆಯೂ ಬದುಕುಳಿದ ಏಕೈಕ ವ್ಯಕ್ತಿಯಾದ. ಯಾಮಾಗುಚಿಯ ಮುಂದಿನ ಕೆಲವರ್ಷಗಳು ಅಷ್ಟೇನೂ ಸುಖಮಯವಾಗಿರಲಿಲ್ಲ. ಕಂಪನಿ ಬಹಳ ನಷ್ಟದಲ್ಲಿ ನಡೆಯತೊಡಗಿದರಿಂದ, ಆತನನ್ನು ಕೆಲಸದಿಂದ ತೆಗೆಯಲಾಯ್ತು. ತನ್ನ ಇಡೀ ಕುಟುಂಬವನ್ನೇ ನಿದ್ರೆಮಾತ್ರೆ ಕೊಟ್ಟು ಸಾಯಿಸುವ ಯೋಚನೆಯನ್ನೂ ಒಮ್ಮೆ ಮಾಡಿದ್ದನಂತೆ. ಆದರೆ ಸಧ್ಯ, ಅಂತಾ ಪ್ರಮೇಯ ಬಂದೊರಗಲಿಲ್ಲ. ಯುದ್ಧಾನಂತರ ಅಮೇರಿಕಾದ ಸೇನೆಗೆ ಭಾಷಾ ಅನುವಾದಕನಾಗಿ ಕೆಲಸ ಮಾಡಿದ. ನಂತರ ಸ್ವಲ್ಪಕಾಲ ಶಾಲೆಯಲ್ಲಿ ಶಿಕ್ಷಕನಾಗಿ ಕೂಡಾ ಕೆಲಸಮಾಡಿದ. ಕೊನೆಗೆ, ತನ್ನ ಹಳೆಯ ಕಂಪನಿ ಮಿತ್ಸುಬಿಷಿ ಪುನಃ ಕೆಲಸಕ್ಕೆ ಕರೆದಾಗ, ಅವರ ಆಯಿಲ್ ಟ್ಯಾಂಕರ್ ತಯಾರಿಕಾ ಘಟಕದಲ್ಲಿ ಕೆಲಸಕ್ಕೆ ಅಲ್ಲೇ ನಿವೃತ್ತಿ ಕೂಡಾ ಹೊಂದಿದ. ಸ್ಪೋಟಗಳು ನಡೆದಾಗ ಈತನಿಗೆ 29ವರ್ಷ ವಯಸ್ಸು. 1950ರಲ್ಲಿ ಅವನ ಹೆಂಡತಿ (ಆಕೆ ಕೂಡಾ ನಾಗಾಸಾಕಿ ಸ್ಪೋಟದಲ್ಲಿ ಬದುಕುಳಿದವಳು) ಎರಡು ಹೆಣ್ಣು ಮಕ್ಕಳಿಗೆ ಜನ್ಮಕೊಟ್ಟಳು. ಹುಟ್ಟಿದ ಮಕ್ಕಳೂ ಸಹ ಆರೋಗ್ಯವಾಗಿಯೇ ಇದ್ದವು. ಅವನಿಗೆ ಹಿರೋಶಿಮಾದ ಸ್ಪೋಟದಲ್ಲಿ ಎಡಕಿವಿ ಕಳೆದುಕೊಂಡದ್ದು ಹಾಗೂ ಕೂದಲು ಉದುರಲು ಪ್ರಾರಂಭಿಸಿದ್ದು ಬಿಟ್ಟರೆ ಅಂತದ್ದೇನೂ ಹೇಳುವಂತಾ ಅನಾರೋಗ್ಯ ಕಾಡಲಿಲ್ಲ. ಕೊನೆಗಾಲದಲ್ಲಿ ಮಾತ್ರ ಯಾಮಾಗುಚಿ ವಿಕಿರಣಸಂಬಂಧೀ ಕಾಯಿಲೆಗಳಾದ ಕ್ಯಾಟರಾಕ್ಟ್ ಹಾಗೂ ಲ್ಯುಕೇಮಿಯಾದಿಂದ ಹಾಸಿಗೆ ಹಿಡಿದ. ಜನವರಿ 4, 2010ರಂದು, ತನ್ನ 93ನೇ ವಯಸ್ಸಿನಲ್ಲಿ, ತನ್ನನ್ನು ಒಂದು ವರ್ಷ ಕಾಲ ಕಾಡಿದ ಹೊಟ್ಟೆಯ ಕ್ಯಾನ್ಸರಿಗೆ ಶರಣಾಗಿ ಮರಣಹೊಂದಿದ. ಆತನ ಹೆಂಡತಿ ಮಾತ್ರ ನಾಗಾಸಾಕಿಯ ಸ್ಪೋಟದ ನಂತರ ಉಂಟಾದ ಕಪ್ಪು ಮಳೆ(black rain)ಯಿಂದಾಗಿ ಜೀವನವಿಡೀ ನರಳಿ 88ನೇ ತನ್ನ ವಯಸ್ಸಿನಲ್ಲಿ, 2008ರಲ್ಲಿ ಕಿಡ್ನಿ ಹಾಗೂ ಯಕೃತ್ತಿನ ಕ್ಯಾನ್ಸರಿನಿಂದ ಮರಣಿಸಿದಳು. ಆತನ ಮಕ್ಕಳೂ ಸಹ ಜೀವನವಿಡೀ ಸಣ್ಣಪುಟ್ಟ ಖಾಯಿಲೆಯಿಂದ ನರಳುತ್ತಲೇ ಇದ್ದರು. ಈ ಅಣುಬಾಂಬ್ ಸ್ಪೋಟಗಳಿಂದ ಕಷ್ಟಗಳಿಗೊಳಗಾಗಿಯೂ ಬದುಕುಳಿದವರನ್ನು ಜಪಾನ್ ಸರ್ಕಾರ ‘ಹಿಬಾಕುಶಾ’ ಎಂದು ಕರೆಯುತ್ತದೆ. 1957ರಲ್ಲಿ ಹಿಬಾಕುಶಾಗಳನ್ನು ಗುರುತಿಸಿದಾಗ, ಯಾಮಾಗುಚಿಯ ಹೆಸರನ್ನು ಬರೇ ನಾಗಾಸಾಕಿಯ ಸ್ಪೋಟದ ಪಟ್ಟಿಯಲ್ಲಿ ಮಾತ್ರ ಸೇರಿಸಿದ್ದರು. ಆತ ಅದರಿಂಲೇ ಸಂತುಷ್ಟನಾಗಿದ್ದ. ಎರಡೂ ಬಾಂಬುಗಳಿಂದ ಬದುಕುಳಿದ ತನ್ನ ‘ಸಾಹಸ’ವನ್ನು ಹೇಳಿಕೊಳ್ಳಬೇಕೆಂದು ಅವನಿಗೇನೂ ಅನ್ನಿಸಲಿಲ್ಲ. ಆದರೆ ವಯಸ್ಸಾದಂತೆಲ್ಲಾ ಅವನಿಗೆ ಅಣುವಿಕಿರಣದ ಅಪಾಯಗಳ ಬಗ್ಗೆ ತನ್ನ ಮುಂದಿನ ಪೀಳಿಗೆಯನ್ನು ಎಚ್ಚರಿಸಬೇಕೆಂದೆನಿಸಲು ಪ್ರಾರಂಭಿಸಿತು. 2009ರ ಜನವರಿಯಲ್ಲಿ ಆತ ತನ್ನನ್ನು ಎರಡೂ ಸ್ಪೋಟಗಳಡಿಯಲ್ಲಿ ಗುರುತಿಸುವಂತೆ ಜಪಾನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ. 2009ರ ಮಾರ್ಚ್ ನಲ್ಲಿ ಆತನ ಮನವಿ ಪುರಸ್ಕರಿಸಿದ ಸರ್ಕಾರ ಆತನಿಗೆ Double Recognition ಕೊಟ್ಟು, ಅವನನ್ನು ಈ ಗುರುತಿಗೆ ಪಾತ್ರನಾದ ಏಕೈಕ ವ್ಯಕ್ತಿಯೆಂದೂ ಘೋಷಿಸಿತು. ಅದನ್ನು ಸ್ವೀಕರಿಸುತ್ತಾ ‘ಈಗ ನಾನು ಎರಡೆರಡು ಬಾರಿ ಅಣುವಿಕಿರಣಕ್ಕೆ ತುತ್ತಾಗಿರುವುದು ಸರ್ಕಾರೀ ದಾಖಲೆಯಾಗಿ ಗುರುತಿಸಲ್ಪಟ್ಟಿದೆ. ನನ್ನ ಮುಂದಿನ ಪೀಳಿಗೆಗಳು ಈಗ ಅಣುಬಾಂಬಿನ ಕೆಟ್ಟಪರಿಣಾಮಗಳ ಬಗ್ಗೆ ಖಂಡಿತಾ ತಿಳಿಯಬಹುದು. ಈ ದಿನಗಳು ನಮ್ಮ ಜೀವನದಲ್ಲಿ ಮತ್ತೆಂದೂ ಬರದಿರಲಿ’ ಎಂದ. ಈ ಆಗಸ್ಟ್ ತಿಂಗಳಿಗೆ, ಹಿರೋಷಿಮಾ ಮತ್ತು ನಾಗಾಸಾಕಿಯನ್ನು ಅಮೇರಿಕಾ ಧ್ವಂಸಮಾಡಿ 75ವರ್ಷ ತುಂಬಿತು. ಕಳೆದ 75ವರ್ಷಗಳಲ್ಲಿ ಸುಮಾರು ಏಳೆಂಟುಬಾರಿ ಇನ್ನೇನು ಪರಮಾಣುಯುದ್ಧ ಶುರುವಾಗಿಯೇಬಿಟ್ಟಿತು ಎನ್ನುವಷ್ಟರಮಟ್ಟಿಗೆ ತಲುಪಿದ್ದ ಪರಿಸ್ಥಿತಿಗಳು, ಜಗತ್ತಿನ ನಾಯಕರುಗಳ ಜ್ಞಾನದದೆಸೆಯಿಂದ ತಿಳಿಯಾಗಿ, ಮನುಕುಲವಿನ್ನೂ ಅಳಿದುಹೋಗದೇ ಉಳಿದಿದೆ. ಇಡೀ ಮಾನವಚರಿತ್ರೆಯಲ್ಲೇ ಅಣುಬಾಂಬನ್ನು ನಾವು ಮತ್ತೊಮ್ಮೆ ಯುದ್ಧಕಾಲದಲ್ಲಿ ಬಳಸುವ ಅವಕಾಶ ಬಂದಿಲ್ಲ. ಬರುವುದೂ ಬೇಡ. ಮನುಷ್ಯ ಸಾವನ್ನು ಒಂದೆರಡು ಬಾರಿ ವಂಚಿಸಬಹುದಷ್ಟೇ. ಆದರೆ ಅದರಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದಲ್ಲಾ ಒಂದು ದಿನ ನಮ್ಮ ಹತ್ತಿರಕ್ಕೆ ಅದು ಬಂದೇ ಬರುತ್ತದೆ. ಅದು ಬರುವ ಮುನ್ನ, ನಾಲ್ಕು ಜನಕ್ಕೆ ಒಳ್ಳೆಯದಾಗುವಂತಹ ಕೆಲಸ ಮಾಡೋಣ. ಒಬ್ಬ ಉಪವಾಸವಿದ್ದ ಮನುಷ್ಯನಿಗೆ ಊಟ ಕೊಡೋಣ. ವರ್ಷಕ್ಕೆರಡು ಬಾರಿ ರಕ್ತದಾನ ಮಾಡೋಣ. ಪರಿಚಯವೇ ಇಲ್ಲದ ಯಾವುದಾದರೂ ಮಗುವನ್ನು ಸಲಹಿ, ಅದಕ್ಕೊಂದು ಒಳ್ಳೆಯ ವಿದ್ಯಾಭ್ಯಾಸ ಸಿಗಲು ಸಹಾಯ ಮಾಡೋಣ. ಜಾತಿಗಳನ್ನು ಬದಿಗಿಟ್ಟು ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣೋಣ. ಇನ್ನೊಂದಷ್ಟು ಯಮಾಗುಚಿಗಳ ನೋವಿಗೆ ಕಾರಣವಾಗದಿರೋಣ.
ಮೇಷ ರಾಶಿ: ಇಂದು ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ವಿಷಯವನ್ನು ಚರ್ಚೆ ಮಾಡುವಿರಿ. ಆರ್ಥಿಕ ಅಭಿವೃದ್ಧಿಗೆ ತಂದೆಯವರೊಂದಿಗೆ ಸಲಹೆಯನ್ನು ಪಡೆದುಕೊಳ್ಳಿ. ವೃಷಭ ರಾಶಿ: ಉತ್ತಮ ಸಲಹೆಗಾರರಿಂದ ವೃತ್ತಿಯ ಸಲಹೆ ಪಡೆಯಿರಿ. ಸಂಗಾತಿಯೊಂದಿಗೆ ಮಾತನಾಡುವಾಗ ಯೋಚಿಸಿ ಮಾತನಾಡಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಮಿಥುನ ರಾಶಿ: ಇಂದಿನ ದಿನವೂ ಕೆಲಸದ ವಿಷಯದಲ್ಲಿ ಏರಿಳಿತಗಳಿಂದ ತುಂಬಿದೆ. ಆರಂಭವೂ ಸರಿಯಾಗಿ ಇರುವುದು. ಚರ್ಚೆಗಳಿಂದ ದೂರವಿರಿ. ಸಂಗಾತಿಯ ಜೊತೆಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದುವಿರಿ. ಕಟಕ ರಾಶಿ: ಆರ್ಥಿಕ ವಿಷಯದಲ್ಲಿ ನಿಮಗೆ ಉತ್ತಮ ದಿನವಾಗಿದೆ. ನಿಮ್ಮ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಇಂದು ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುವುದಿಲ್ಲ. ಸಿಂಹ ರಾಶಿ: ಹಣದ ದೃಷ್ಟಿಯಿಂದ ಇಂದಿನ ದಿನ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಸ್ವಭಾವದಿಂದಾಗಿ ದೊಡ್ಡ ಸಮಸ್ಯೆಗಳು ಉಂಟಾಗಬಹುದು. ವ್ಯವಹಾರವು ಬೆಳೆಯುತ್ತದೆ. ಪ್ರೀತಿಸಿ ಮದುವೆಯಾದ ದಂಪತಿಗಳಿಗೆ ಇಂದು ವಿಶೇಷ ದಿನವಾಗಿದೆ. ಕನ್ಯಾ ರಾಶಿ: ಹಣದ ದೃಷ್ಟಿಯಿಂದ ನಿಮಗೆ ಇಂದು ಶುಭವಾಗಲಿದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ. ಪ್ರೀತಿಯ ವಿಷಯದಲ್ಲಿ ಇಂದಿನ ದಿನ ಉತ್ತಮವಾಗಿದೆ. ಆರೋಗ್ಯದ ಕಡೆಗೆ ಗಮನ ನೀಡಿ. ತುಲಾ ರಾಶಿ: ಇಂದು ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಬೇರೆಯವರಿಂದ ಸಲಹೆ ಪಡೆಯಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ದೂರದ ಪ್ರಯಾಣ ಬೇಡ. ವೃಶ್ಚಿಕ ರಾಶಿ: ವೈವಾಹಿಕ ಜೀವನದಲ್ಲಿ ಕೋಪ ಕಂಡುಬರುತ್ತದೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಗಮನ ನೀಡಿ. ಯಾವುದೇ ಕೆಲಸ ಮಾಡುವಾಗ ಮೊದಲು ಸರಿಯಾದ ಯೋಜನೆ ತಯಾರಿಸಿಕೊಳ್ಳಿ. ಧನು ರಾಶಿ: ಇಂದು ನಿಮಗೆ ಗ್ರಹಗಳು ಉತ್ತಮ ಸಹಕಾರ ನೀಡಲಿದೆ. ಆದರೆ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಸಮಸ್ಯೆಗಳು ಕಂಡು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ. ಮನಸ್ಸಿಗೆ ಸಮಾಧಾನ ದೊರೆಯುತ್ತದೆ. ಮಕರ ರಾಶಿ: ಇಂದು ನೀವು ನಿರಾಳರಾಗಿ ಇರುತ್ತೀರಿ. ಆದರೆ ಜಾಗರೂಕತೆ ವಹಿಸುವುದು ಅವಶ್ಯಕ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಕಂಡುಬರಲಿದೆ. ಆಹಾರದ ಕಡೆಗೆ ಗಮನ ನೀಡುವುದು ಅವಶ್ಯಕ. ಕುಂಭ ರಾಶಿ: ಈ ದಿನವು ನಿಮಗೆ ಮುಖ್ಯವಾದ ದಿನವಾಗಿದೆ. ಕೆಲವು ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಿ. ಸಂಗಾತಿಯೊಂದಿಗೆ ಸಂತೋಷವಾಗಿ ಇರುವಿರಿ. ವಿದ್ಯಾರ್ಥಿಗಳಿಗೆ ಸಂತೋಷದ ಸಮಯವಾಗಿದೆ. ಮೀನ ರಾಶಿ: ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಹೆಚ್ಚಿನ ಗಮನಹರಿಸಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ನಿಮ್ಮ ಅನವಶ್ಯಕ ವೆಚ್ಚದ ಮೇಲೆ ಗಮನವಿರಲಿ. ವಿವಾಹಯೋಗ, ಉದ್ಯೋಗ, ಸಂತಾನ ಭಾಗ್ಯ, ವ್ಯಾಪಾರ, ಹಣಕಾಸಿನ ತೊಂದರೆ, ಪ್ರೇಮ, ವಶೀಕರಣ, ದಾಂಪತ್ಯ ತೊಂದರೆ, ಕೋರ್ಟ್ ಕೇಸುಗಳು, ಸಾಲಭಾದೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಕರೆಮಾಡಿ ಸಮಯ ನಿಗದಿ ಮಾಡಿಕೊಳ್ಳಿ. ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರದ ಮೂಲಕ ಶ್ರೀ ಲಕ್ಷ್ಮಿ ಪ್ರಸಾದ್ ಗುರೂಜಿಯವರು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಈಗಲೇ ಕರೆಮಾಡಿ 7022660774.
ಒಳ್ಳೆಯದು, ಅದೇ ಗಾತ್ರದ ಕಾಫಿಯ ಡಿಕಾಫಿನೇಟೆಡ್ ಕಪ್ ಕೆಫೀನ್ ಮಟ್ಟವನ್ನು 2mg ಮತ್ತು 15mg ಕೆಫೀನ್‌ನ ನಡುವೆ ಎಲ್ಲಿಯಾದರೂ ಕೆಫೀನ್ ಪ್ರಕ್ರಿಯೆ, ಬ್ರೂಯಿಂಗ್ ವಿಧಾನ, ಕಾಫಿ ವೈವಿಧ್ಯ ಮತ್ತು ಕಾಫಿ ಹುರಿಯುವ ಮಟ್ಟವನ್ನು ಅವಲಂಬಿಸಿರುತ್ತದೆ. ಮೂಲಭೂತವಾಗಿ, ಒಂದು ಕಪ್ ಕೆಫೀನ್ ಮಾಡಿದ ಕಾಫಿಯಲ್ಲಿ ಕೆಫೀನ್ ಅತ್ಯಲ್ಪವಾಗಿದೆ. ಆದಾಗ್ಯೂ, ಕೆಫೀನ್ ಮಟ್ಟವನ್ನು ಹೆಚ್ಚು ಪರಿಣಾಮ ಬೀರುವ ವೇರಿಯೇಬಲ್ ಎಂದರೆ ಕಾಫಿ ಬೀಜಗಳನ್ನು ಡಿಕಾಫೀನ್ ಮಾಡಲು ಡಿಕೆಫೀನೇಶನ್ ಪ್ರಕ್ರಿಯೆಯನ್ನು ಬಳಸಲಾಗುತ್ತದೆ. ಕೆಳಗಿನಂತೆ ಮೂರು ಪ್ರಮುಖ ಡಿಕಾಫಿನೇಷನ್ ಪ್ರಕ್ರಿಯೆಯ ಕೆಫೀನ್ ಮಟ್ಟವನ್ನು ವಿಶ್ಲೇಷಿಸೋಣ ಮೆಥಿಲೀನ್ ಕ್ಲೋರೈಡ್ ಡೆಕಾಫ್ ಕಾಫಿ ಪ್ರಕ್ರಿಯೆ CO2 “ಸ್ಪಾರ್ಕ್ಲಿಂಗ್ ವಾಟರ್” ಡೆಕಾಫ್ ಕಾಫಿ ಪ್ರಕ್ರಿಯೆ ಮತ್ತು ಸ್ವಿಸ್ ವಾಟರ್ ಡೆಕಾಫ್ ಕಾಫಿ ಪ್ರಕ್ರಿಯೆ ಹೆಚ್ಚಿನ ಕೆಫೀನ್‌ನಿಂದ ಕಡಿಮೆ ಕೆಫೀನ್ ಮಟ್ಟಗಳ ಕ್ರಮದಲ್ಲಿ, ಈ ಡಿಕೆಫೀನ್ ಪ್ರಕ್ರಿಯೆಗಳಲ್ಲಿ ಕೆಫೀನ್ ಮಟ್ಟಗಳು ಕೆಳಕಂಡಂತಿವೆ: ದಿ ಮೆಥಿಲೀನ್ ಕ್ಲೋರೈಡ್ ಡಿಕಾಫ್ ಪ್ರಕ್ರಿಯೆ 96-97% ಕೆಫೀನ್ ಮುಕ್ತ ಮಟ್ಟಕ್ಕೆ ಕೆಫೀನ್ ಮಾಡಲ್ಪಟ್ಟಿದೆ ಮತ್ತು ಕಾಫಿ ಬೀಜಗಳಿಂದ ಕೆಫೀನ್ ಅನ್ನು ತೆಗೆದುಹಾಕಲು ಮೀಥಿಲೀನ್ ಕ್ಲೋರೈಡ್ ಎಂಬ ರಾಸಾಯನಿಕ ದ್ರಾವಕವನ್ನು ಬಳಸಲಾಗುತ್ತದೆ, ಆದ್ದರಿಂದ 2-3% ರಷ್ಟು ಕೆಫೀನ್ ಮಟ್ಟವನ್ನು ಹೊಂದಿರುತ್ತದೆ. ಮೆಥಿಲೀನ್ ಕ್ಲೋರೈಡ್ ವಿಶ್ವದ ಅತ್ಯಂತ ಜನಪ್ರಿಯ ಡಿಕೆಫೀನೇಶನ್ ವಿಧಾನವಾಗಿದೆ. ಕಾಫಿ ಅಥವಾ ತ್ವರಿತ ಕಾಫಿಯ ಪ್ಯಾಕೆಟ್‌ನಲ್ಲಿ ಡಿಕಾಫಿನೇಷನ್ ಪ್ರಕ್ರಿಯೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೆ, ಬೀನ್ಸ್ ಅನ್ನು ಡಿಕಾಫೀನ್ ಮಾಡಲು ಮೀಥಿಲೀನ್ ಕ್ಲೋರೈಡ್ ಅನ್ನು ಬಳಸಲಾಗಿದೆ ಎಂದು ಊಹಿಸುವುದು ಸುರಕ್ಷಿತವಾಗಿದೆ. ದಿ CO2 ಡಿಕಾಫ್ ಪ್ರಕ್ರಿಯೆ ಕೆಫೀನ್ ಅಂಶವು ಸ್ಪಷ್ಟವಾಗಿಲ್ಲ – CO2 ನಲ್ಲಿ ಎಷ್ಟು ಕೆಫೀನ್ ಇದೆ ಎಂಬ ಮಾಹಿತಿಯನ್ನು ನಾವು ಕಂಡುಹಿಡಿಯಲಾಗುವುದಿಲ್ಲ ಕೆಫೀನ್ ಮಾಡಿದ ಕಾಫಿಯನ್ನು ಪ್ರಕ್ರಿಯೆಗೊಳಿಸಿ. ಸಾಮಾನ್ಯವಾಗಿ “ಸ್ಪಾರ್ಕ್ಲಿಂಗ್ ವಾಟರ್” ಪ್ರಕ್ರಿಯೆ ಎಂದು ಕರೆಯಲಾಗುತ್ತದೆ, ಇದು ರಾಸಾಯನಿಕ ದ್ರಾವಕದ ಬದಲಿಗೆ ಹಸಿರು ಕಾಫಿ ಬೀಜಗಳಿಂದ ಕೆಫೀನ್ ಅನ್ನು ತೆಗೆದುಹಾಕಲು CO2 ಅನ್ನು ಬಳಸುತ್ತದೆ. ಆದರೆ, CO2 ಪ್ರಕ್ರಿಯೆಯು ಸಾಮಾನ್ಯವಾಗಿ ಯಾವ ಕೆಫೀನ್ ಮಟ್ಟವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ದಿ ಸ್ವಿಸ್ ವಾಟರ್ ಡಿಕಾಫ್ ಪ್ರಕ್ರಿಯೆ 99.9% ಕೆಫೀನ್ ಮುಕ್ತವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ ಮತ್ತು ಬೀನ್ಸ್ ಅನ್ನು ಕೆಫೀನ್ ಮಾಡಲು ನೀರನ್ನು ಮಾತ್ರ ಬಳಸುತ್ತದೆ (ರಾಸಾಯನಿಕಗಳಿಲ್ಲ). ಸ್ವಿಸ್ ವಾಟರ್ ಪ್ರೊಸೆಸ್ ಆಫ್ ಡಿಕಾಫಿನೇಶನ್ ಮತ್ತು ಡಿಕಡೆಂಟ್ ಡೆಕಾಫ್ ಕಾಫಿ ಕಂಪನಿಯು ಮುಖ್ಯವಾಗಿ ಸ್ವಿಸ್ ವಾಟರ್ ಪ್ರೊಸೆಸ್ ಡಿಕಾಫಿನೇಟೆಡ್ ಕಾಫಿಯನ್ನು ಹುರಿಯುತ್ತದೆ ಎಂದು ನಾವು ಶಿಫಾರಸು ಮಾಡುತ್ತೇವೆ. Decadent Decaf ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು decadentdecaf ಗೆ ಭೇಟಿ ನೀಡಿ ಅಥವಾ decaf, ಕೆಫೀನ್ ಮತ್ತು ಕಾಫಿ ವಿಷಯಗಳ ಕುರಿತು ಹೆಚ್ಚಿನ ವೀಡಿಯೊಗಳಿಗಾಗಿ ನಮ್ಮ youtube ಚಾನಲ್ ಅನ್ನು ಪರಿಶೀಲಿಸಿ.
ನಮಸ್ತೆ ಸ್ನೇಹಿತರೆ, ಕುರಿ ಪ್ರತಾಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ. ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕುರಿಗಳು ಸಾರ್ ಕುರಿಗಳು ಎಂಬ ರಿಯಾಲಿಟಿ ಶೋ ಮುಖಾಂತರ ಪ್ರಸಿದ್ಧಿ ಪಡೆದರು.. ಕಿರುತೆರೆ ಹಾಗು ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರನ್ನು ಹಾಸ್ಯ ಮಾಯವಾಗಿ ಹಲವಾರು ವರ್ಷಗಳ ಕಾಲ ಮನರಂಜನೆ ಮಾಡುತ್ತಾ ಪ್ರೀತಿ ಗಳಿಸಿರುವ ಕುರಿ ಪ್ರತಾಪ್ ಹಲವು ವರ್ಷಗಳ ಕನಸು ನನಸಾಯಿತು.. ಕಿರುತೆರೆಯ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ಕುರಿ ಪ್ರತಾಪ್ ಅವರು ಕಳೆದ ವರ್ಷ ಕಲಸ್ಸ್ ಕನ್ನಡ ವಾಹಿನಿಯಲ್ಲಿ ನಡೆದ ರಿಯಾಲಿಟಿ Advertisements Advertisements ಶೋ ಬಿಗ್ ಬೆನ್ ಸೀಸನ್ 7ರಲ್ಲಿ ರಲ್ಲಿ ಸ್ಪರ್ಧಿಸಿ ಮೊದಲ ರನರ್ ಆಫ್ ಆಗಿದ್ದರು ರಿಯಾಲಿಟಿ ಶೋ ನಲ್ಲಿ ನಡೆದ ಟಾಸ್ಕ್ ಒಂದರಲ್ಲಿ ತಮ್ಮ ಕನಸಿನ ಮನೆಯ ಬಗ್ಗೆ ಮನ ಬಿಚ್ಚಿ ಮಾತನಾಡಿದ ಪ್ರತಾಪ್ ಅವರು ನಾನೊಂದು ಮನೆ ಕಟ್ಟಿಸುವ ಕನಸಿದೆ ಎಂದು ಹೇಳಿಕೊಂಡಿದ್ದರು ಅದರಂತೆ ಬಿಗ್ ಬೆನ್ ನಿಂದ ಹೊರಗೆ ಬಂದ ನಂತರ ಮನೆ‌ ಕಟ್ಟಿಸಿ ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ್ದರು ಇನ್ನೂ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಕೆಲಸ ಮಾಡಿದ್ದಾರೆ ನಟ ಕುರಿ ಪ್ರತಾಪ್ ಅವರು ತಮ್ಮ ಕನಸಿನ ಒಂದು ಸ್ವಂತ ಮನೆ ಇರಬೇಕು ಎನ್ನುವ ಹಲವು ವರ್ಷಗಳ ಆಸೆ ಇತ್ತಿಚೀನ ದಿನಗಳಲ್ಲಿ ನನಸಾಗಿದೆ.. ಇವರು ಬಿಗ್ ಬಾಸ್ ಗೆ ಹೋಗಿ ಬಂದ ಜನಪ್ರಿಯತೆ ದುಪ್ಪಟ್ಟು ಆಗಿದೆ ಈಗ ಹೊಸ ಮನೆಯನ್ನು ಕಟ್ಟಿಸಿದ ಕುರಿ ಪ್ರತಾಪ್ ಅವರು ಗೃಹ ಪ್ರವೇಶ ಮಾಡಿದ್ದಾರೆ ಇನ್ನೂ ಈ ಒಂದು ಸಮಾರಂಭದಲ್ಲಿ ಅವರ ಆಪ್ತ ಸ್ನೇಹಿತ ನಟ ನಿರ್ದೇಶಕ ಪ್ರಥಮ್ ಕೂಡ ಈ ಸಮಾರಂಭದಲ್ಲಿ ಭಾಗಿ ಆಗಿದ್ದರು.. ಇಷ್ಟು ವರ್ಷಗಳ ಕಾಲ ಪಟ್ಟ ಕಷ್ಟ ಮತ್ತು ಶ್ರಮದ ಫಲವಾಗಿ ಈ ಒಂದು ಐಶಾರಾಮಿ ಮನೆಯನ್ನ ಕಟ್ಟಿದ್ದಾರೆ..‌ ಗೃಹ ಪ್ರವೇಶ ಸಮಾರಂಭದ ಸುಂದರ ಕ್ಷಣದ ಫೋಟೋಗಳನ್ನ ಇಲ್ಲಿ ನೋಡಬಹುದು.. ಸ್ನೇಹಿತರೆ ಕುರಿ ಪ್ರತಾಪ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.. Post navigation ಲಾಕ್ ಡೌನ್ ನಿಂದಾಗಿ ಹಣ ಇಲ್ಲದೆ ಸಂಕಷ್ಟದಲ್ಲಿ‌ದ್ದ ಈ ಖ್ಯಾತ ನಟಿಗೆ ಮೇಕಪ್ ಮ್ಯಾನ್ ಮಾಡಿದೇನು ಗೊತ್ತಾ? ಮನಕಲಕುವ ಘ’ಟನೆ ಇದು..
ಎಲೆಕ್ಟ್ರಿಕ್ ಫ್ಯೂಷನ್ ವೆಲ್ಡಿಂಗ್ ಯಂತ್ರವು ಪಿಇ ಪೈಪ್ ಎಲೆಕ್ಟ್ರಿಕ್ ಫ್ಯೂಷನ್ ವೆಲ್ಡಿಂಗ್ಗಾಗಿ ವಿಶೇಷ ಸಾಧನವಾಗಿದೆ.ಇದು ಮುಖ್ಯವಾಗಿ ಸ್ಥಿರವಾದ ವೆಲ್ಡಿಂಗ್ ವೋಲ್ಟೇಜ್ ಅಥವಾ ವೆಲ್ಡಿಂಗ್ಗಾಗಿ ವೆಲ್ಡಿಂಗ್ ಪ್ರವಾಹವನ್ನು ಪೂರೈಸುತ್ತದೆ ಮತ್ತು ವೆಲ್ಡಿಂಗ್ ಫಲಿತಾಂಶವು ಆದರ್ಶ ಆಕಾರವನ್ನು ತಲುಪಲು ಬೆಸುಗೆ ಪ್ರಕ್ರಿಯೆಯನ್ನು ಪತ್ತೆಹಚ್ಚುತ್ತದೆ ಮತ್ತು ನಿಯಂತ್ರಿಸುತ್ತದೆ.ತಾಂತ್ರಿಕವಾಗಿ ಹೇಳುವುದಾದರೆ, ವಿದ್ಯುತ್ ವೆಲ್ಡಿಂಗ್ ಯಂತ್ರವು ವಿದ್ಯುತ್ ಸರಬರಾಜು ಶ್ರೇಣಿಗೆ ಸೇರಿದೆ.ಇದು ಪವರ್ ಎಲೆಕ್ಟ್ರಾನಿಕ್ಸ್ ಕೌಶಲ್ಯಗಳು, ಸಕ್ರಿಯ ನಿಯಂತ್ರಣ ಕೌಶಲ್ಯಗಳು, ಸಕ್ರಿಯ ಪತ್ತೆ ಮತ್ತು ಸಕ್ರಿಯ ಗುರುತಿನ ಕೌಶಲ್ಯಗಳು, ಕಂಪ್ಯೂಟರ್ ಹಾರ್ಡ್‌ವೇರ್ ಕೌಶಲ್ಯಗಳು, ಸಾಫ್ಟ್‌ವೇರ್ ಕೌಶಲ್ಯಗಳು, ಪ್ರದರ್ಶನ ಕೌಶಲ್ಯಗಳು, ಬಾರ್‌ಕೋಡ್ ಸ್ಕ್ಯಾನಿಂಗ್ ಕೌಶಲ್ಯಗಳು ಮತ್ತು ಡೇಟಾಬೇಸ್ ಕೌಶಲ್ಯಗಳನ್ನು ಸಂಯೋಜಿಸುತ್ತದೆ.ಒಂದು. ಪ್ರಸ್ತುತ, ಹೆಚ್ಚಿನ ಎಲೆಕ್ಟ್ರೋಫ್ಯೂಷನ್ ವೆಲ್ಡಿಂಗ್ ಯಂತ್ರಗಳನ್ನು ಉಕ್ಕಿನ ಜಾಲರಿಯ ಅಸ್ಥಿಪಂಜರ PE ಪೈಪ್‌ಗಳ ಬೆಸುಗೆಯಲ್ಲಿ ಬಳಸಲಾಗುತ್ತದೆ.ಇದರ ಸಂಪರ್ಕ ವಿಧಾನವೂ ಬಹಳ ಮುಖ್ಯ.ಉದಾಹರಣೆಗೆ, ವೆಲ್ಡಿಂಗ್ ವಿಧಾನ.ಅಲ್ಟ್ರಾಸಾನಿಕ್ ಕಂಪನವು ವೆಲ್ಡಿಂಗ್ ಹೆಡ್ ಜೊತೆಗೆ ಬೆಸುಗೆಗೆ ಹರಡುತ್ತದೆ.ಪ್ರತಿರೋಧವು ದೊಡ್ಡದಾಗಿದೆ, ಆದ್ದರಿಂದ ಸ್ಥಳೀಯ ಹೆಚ್ಚಿನ ಉಷ್ಣತೆಯು ಉತ್ಪತ್ತಿಯಾಗುತ್ತದೆ, ಇದು ಬೆಸುಗೆಯ ಇಂಟರ್ಫೇಸ್ ಅನ್ನು ಕರಗಿಸುತ್ತದೆ.ಒಂದು ನಿರ್ದಿಷ್ಟ ಒತ್ತಡದಲ್ಲಿ, ಎರಡು ಬೆಸುಗೆಗಳು ಸುಂದರವಾದ, ವೇಗವಾದ ಮತ್ತು ದೃಢವಾದ ಬೆಸುಗೆ ಪರಿಣಾಮವನ್ನು ಸಾಧಿಸಬಹುದು. ಇಂಪ್ಲಾಂಟೇಶನ್ (ಅಳವಡಿಕೆ) ವಿಧಾನದಲ್ಲಿ, ಬೀಜಗಳು ಅಥವಾ ಇತರ ಲೋಹಗಳನ್ನು ಪ್ಲಾಸ್ಟಿಕ್ ವರ್ಕ್‌ಪೀಸ್‌ಗೆ ಸೇರಿಸಬೇಕು.ಮೊದಲನೆಯದಾಗಿ, ಅಲ್ಟ್ರಾಸಾನಿಕ್ ತರಂಗವು ಲೋಹಕ್ಕೆ ಹರಡುತ್ತದೆ ಮತ್ತು ಹೆಚ್ಚಿನ ವೇಗದ ಕಂಪನದ ಮೂಲಕ ಲೋಹದ ವಸ್ತುವನ್ನು ನೇರವಾಗಿ ಅಚ್ಚೊತ್ತಿದ ಪ್ಲಾಸ್ಟಿಕ್‌ನಲ್ಲಿ ಹುದುಗಿಸಲಾಗುತ್ತದೆ.ಅದೇ ಸಮಯದಲ್ಲಿ, ಪ್ಲಾಸ್ಟಿಕ್ ಕರಗುತ್ತದೆ, ಮತ್ತು ಘನೀಕರಣದ ನಂತರ ಎಂಬೆಡಿಂಗ್ ಪೂರ್ಣಗೊಳ್ಳುತ್ತದೆ.ಮೋಲ್ಡಿಂಗ್ ವಿಧಾನವು ಪ್ಲಾಸ್ಟಿಕ್ ವರ್ಕ್‌ಪೀಸ್ ಅನ್ನು ತಕ್ಷಣವೇ ಕರಗಿಸಲು ಮತ್ತು ರೂಪಿಸಲು ಅಲ್ಟ್ರಾಸಾನಿಕ್ ತರಂಗಗಳನ್ನು ಬಳಸುತ್ತದೆ.ಪ್ಲಾಸ್ಟಿಕ್ ಘನೀಕರಿಸಿದಾಗ, ಲೋಹ ಅಥವಾ ಪ್ಲಾಸ್ಟಿಕ್ನ ಇತರ ವಸ್ತುಗಳು ದೃಢವಾಗಬಹುದು. ಕತ್ತರಿಸುವ ವಿಧಾನವು ವೆಲ್ಡಿಂಗ್ ಹೆಡ್ ಮತ್ತು ಬೇಸ್ನ ವಿಶೇಷ ವಿನ್ಯಾಸ ವಿಧಾನವನ್ನು ಬಳಸುತ್ತದೆ.ಪ್ಲಾಸ್ಟಿಕ್ ವರ್ಕ್‌ಪೀಸ್ ಅನ್ನು ಕೇವಲ ಚುಚ್ಚಿದಾಗ, ಅದನ್ನು ನೇರವಾಗಿ ಪ್ಲಾಸ್ಟಿಕ್ ಶಾಖೆಯ ಮೇಲೆ ಒತ್ತಲಾಗುತ್ತದೆ ಮತ್ತು ಅಲ್ಟ್ರಾಸಾನಿಕ್ ಪ್ರಸರಣದ ಮೂಲಕ ಕತ್ತರಿಸುವ ಪರಿಣಾಮವನ್ನು ಸಾಧಿಸಲಾಗುತ್ತದೆ.ವಿವಿಧ ಗುಣಲಕ್ಷಣಗಳೊಂದಿಗೆ ಲೋಹ ಮತ್ತು ಪ್ಲಾಸ್ಟಿಕ್ ಅಥವಾ ಎರಡು ಪ್ಲಾಸ್ಟಿಕ್ ತುಂಡುಗಳನ್ನು ಸೇರಿಕೊಳ್ಳುವುದು ರಿವರ್ಟಿಂಗ್ ವಿಧಾನವಾಗಿದೆ.ಅಲ್ಟ್ರಾಸಾನಿಕ್ ರಿವರ್ಟಿಂಗ್ ವಿಧಾನವನ್ನು ವೆಲ್ಮೆಂಟ್ ಸುಲಭವಾಗಿ, ಸುಲಭವಾಗಿ ಸುಂದರವಾಗಿ ಮತ್ತು ಬಲವಾಗಿರುವಂತೆ ಮಾಡಲು ಬಳಸಬಹುದು. ಹೆಚ್ಚುವರಿಯಾಗಿ, ಎಲೆಕ್ಟ್ರೋಫ್ಯೂಷನ್ ವೆಲ್ಡಿಂಗ್ ಯಂತ್ರವು ಸ್ಪಾಟ್ ವೆಲ್ಡಿಂಗ್ ವಿಧಾನವನ್ನು ಸಹ ಬಳಸಬಹುದು, ಸಣ್ಣ ವೆಲ್ಡಿಂಗ್ ಹೆಡ್‌ಗಳನ್ನು ಬಳಸಿಕೊಂಡು ಎರಡು ದೊಡ್ಡ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಿವಿಧ ಬಿಂದುಗಳಲ್ಲಿ ಬೆಸುಗೆ ಹಾಕಬಹುದು ಅಥವಾ ಹಲ್ಲಿನ ಆಕಾರದ ವೆಲ್ಡಿಂಗ್ ಹೆಡ್‌ಗಳ ಸಂಪೂರ್ಣ ಸಾಲನ್ನು ಎರಡು ಪ್ಲಾಸ್ಟಿಕ್ ವರ್ಕ್‌ಪೀಸ್‌ಗಳ ಮೇಲೆ ನೇರವಾಗಿ ಒತ್ತಬಹುದು. ಒಂದು ಬಿಂದು ವೆಲ್ಡಿಂಗ್ನ ಪರಿಣಾಮ. ಪೋಸ್ಟ್ ಸಮಯ: ನವೆಂಬರ್-29-2021 ನಮ್ಮನ್ನು ಸಂಪರ್ಕಿಸಿ ಶಾಂಡೋಂಗ್ ಲೆಚುವಾಂಗ್ ಮೆಷಿನರಿ ಸಲಕರಣೆ ಕಂ., ಲಿಮಿಟೆಡ್. +86-13256127444 [email protected] ವಿಚಾರಣೆ ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿಯ ಕುರಿತು ವಿಚಾರಣೆಗಾಗಿ, ದಯವಿಟ್ಟು ನಿಮ್ಮ ಇಮೇಲ್ ಅನ್ನು ನಮಗೆ ಕಳುಹಿಸಿ ಮತ್ತು ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರುತ್ತೇವೆ.
ಮೊನ್ನೆ ಇನ್ನೂ, ಮಂಗಳೂರು ಟ್ರಾಫಿಕ್ ಪೋಲಿಸರ ಬಗ್ಗೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಇದಕ್ಕೆ ಪೂರಕವಾದ ಬೆಂಗಳೂರಿನ ಯಲಹಂಕದ ಬಳಿಯ ಮತ್ತೊಂದು ಪ್ರಸಂಗಕ್ಕೆ ನೆನ್ನೆ ನಾನೇ ಸಾಕ್ಷಿಯಾಗಬೇಕಾಗಿದ್ದು ನಿಜಕ್ಕೂ ಅಸಹ್ಯಕರ ಎನಿಸಿತು. ಹಾಗಾಗಿ ಮಂಗಳೂರಿನ ಪ್ರಕರಣವನ್ನು ಯಥಾವತ್ ಹಾಗೆಯೇ ಪ್ರಕಟಿಸಿ ನಂತರ ನನಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಮಂಗಳೂರಿನ ಪ್ರಕರಣ ಇಂದು ಸ್ಟೇಟ್ ಬ್ಯಾಂಕ್ ನಲ್ಲಿ ನಾವು ರಾಂಗ್ ಸೈಡಲ್ಲಿ (one way) ಕಾರು ಚಲಾಯಿಸಿದ್ದಕ್ಕೆ ಈ ಪೋಲಿಸ್ ಅಡ್ಡಗಟ್ಟಿ ಫೈನ್ ಕಟ್ಟಲು ಹೇಳಿದ್ರು, ರಶೀದಿ ಬೇಕಾ? ಬೆಡ್ವಾ? ಅಂತ ಈ ಪೋಲಿಸ್ ಕೇಳಿದಾಗ, ನಾವು ಅವರಲ್ಲಿ ರಶೀದಿ ಕೊಟ್ರೆ ಎಷ್ಟು? ಇಲ್ಲದಿದ್ರೆ ಎಷ್ಟು ಚಾರ್ಜ್ ಮಾಡ್ತೀರಾ? ಅಂತ ಕೇಳಿದೆವು, ಅದಕ್ಕೆ ಈ ಪೋಲಿಸನ ಉತ್ತರ, ರಶೀದಿ ಬೇಕಾದಲ್ಲಿ 200, ಇಲ್ಲದಿದ್ದಲ್ಲಿ 100 ರೂಪಾಯಿ. ಅದಕ್ಕೆ ನಾನು ಕೇಳಿದೆ, ಹಾಗಾದ್ರೆ ಆ 100 ರೂಪಾಯಿ ನಿಮ್ಮ ಜೇಬಿಗಾ? ಅದಕ್ಕೆ ಪೊಲಿಸನ ಉತ್ತರ, ಎರಡರಲ್ಲೂ ಹಣ ನನಗೆನೇ ಅಂತ ಉತ್ತರಕೊಟ್ಟ….. ಹಾಗಾದ್ರೆ ಪೋಲಿಸರ ಕೈಯಲ್ಲಿರುವ ರಶೀದಿ ಪುಸ್ತಕ ಸರಕಾರದ್ದೋ ಅಥವಾ ಇವರು ಸ್ವತಃ ಪ್ರಿಂಟ್ ಮಾಡಿಸಿದ್ದೋ? ಅದರಲ್ಲಿ ಸರ್ಕಾರದ ಸೀಲ್ ಕೂಡ ಇರಲಿಲ್ಲ, ಫೈನ್ ಹಾಕುವ ನೆಪದಲ್ಲಿ ಸರಕಾರಕ್ಕೆ ಅದರ ಹಣವನ್ನು ನೀಡದೆ ಸ್ವಂತ ಜೇಬಿಗೆ ಹಾಕುವ ಪೋಲಿಸರ ಮೇಲೆ ಕ್ರಮ ಕೈಗೊಳ್ಳಬೇಕು…. ಬೆಂಗಳೂರಿನ ಯಲಹಂಕ ಪ್ರಕರಣ ನೆನ್ನೆೆ ಸುಮಾರು 11:30ರ ಆಸುಪಾಸಿನಲ್ಲಿ ಯಲಹಂಕದ ಕೋಗಿಲ್ ಕ್ರಾಸ್ ನಿಂದ ಹೆಬ್ಬಾಳದ ಕಡೆ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಸಂಧರ್ಭದಲ್ಲಿ ರೈತರ ಸಂತೆ ಸರ್ಕಲ್ಲಿಗಿಂತ ಸ್ವಲ್ಪ ಮುಂದೆ ಟ್ರಾಫಿಕ್ ಪೋಲಿಸ್ ನನ್ನನ್ನು ಅಡ್ಡಗಟ್ಟಿದರು. ಸಾಧಾರಣವಾಗಿ ಅಲ್ಲಿ ಪ್ರತೀ ದಿನವೂ ಟ್ರಾಫಿಕ್ ಪೋಲಿಸರು ಇದೇ ರೀತಿಯ ತಪಾಸಣೆ ಮಾಡುವ ಕಾರಣ ಅದು ಅಚ್ಚರಿ ಎನಿಸಲಿಲ್ಲ. ಆದರೆ ನಂತರ ನಡೆದ ಪ್ರಕ್ರಿಯೆ ನಿಜಕ್ಕೂ ದಂಗು ಬಡಿಸಿತು. ಗಾಡಿ ನಿಲ್ಲಿಸಿದ ತಕ್ಷಣ, ನನ್ನನ್ನು ಅಡಿಯಿಂದ ಮುಡಿಯವರೆಗೂ ಒಮ್ಮೆ ನೋಡಿ, ಹೆಲ್ಮೆಟ್ ಇದೆಯೇ, ಮುಖಕ್ಕೆ ಮಾಸ್ಕ್ ಧರಿಸಿದ್ದೇನೆಯೇ ಎಲ್ಲವನ್ನೂ ಒಮ್ಮೆ ಕೂಲಂಕುಶವಾಗಿ ಪರೀಕ್ಷಿಸಿದ ಪೋಲೀಸರೊಬ್ಬರು, ನನ್ನ ಗಾಡಿಯ ನಂಬರ್ ನೋಡಿದ ಕೂಡಲೇ ಅದನ್ನು ತಮ್ಮ ಬಳಿಯಿದ್ದ ಉಪಕರಣದಲ್ಲಿ ನಮೂದಿಸಿ, ಈ ಮೊದಲೇ ಯಾವುದಾದರೂ ದಂಡ ಬಾಕಿ ಇದೆಯೇ ಎಂದು ಕ್ಷಣಮಾತ್ರದಲ್ಲಿ ಪರೀಕ್ಷಿಸಿ ಎಲ್ಲವೂ ಸರಿ ಇದೆ ಎನಿಸಿದ ಮೇಲೆ, ಡ್ರೈವಿಂಗ್ ಲೈಸೆನ್ಸ್ ತೋರಿಸಿ ಎಂದು ಕೇಳಿದರು. ಕೂಡಲೇ ನನ್ನ ಪರ್ಸ್ ತೆಗೆದು ಡ್ರೈವಿಂಗ್ ಲೈಸೆನ್ಸ್ ತೋರಿಸಿದೆ. ಅದೂ ಕೂಡಾ ಸರಿ ಇದೆೆ ಎನಿಸಿದ ಮೇಲೆ ಪೋನ್ ಪೇ ಇಲ್ಲಾ ಗೂಗಲ್ ಪೇ ಇದೆಯೇ? ಎಂದು ಕೇಳಿದ್ದಕ್ಕೆ ಹೌದು ಇದೆ ಎಂದೆ. ಹಾಗೆಂದ ಕೂಡಲೇ ಅಲ್ಲೇ ಪಕ್ಕದಲ್ಲಿಯೇ ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬರನ್ನು ತೋರಿಸಿ, ಇವರು ನಿಮಗೆ 200 ರೂ online Transfer ಮಾಡ್ತಾರೆ. ನೀವು ನಮಗೆ Cash ಕೊಡಿ ಎಂದಾಗ, ಒಮ್ಮಿಂದೊಮ್ಮೆಲೆ ಮನಸ್ಸಿಗೆ ಕಸಿವಿಸಿಯಾಗಿ, ಆ ವ್ಯಕ್ತಿಯನ್ನು ನೋಡಿದರೆ ಅವರ್ಯಾರೋ ಕೂಲಿ ಕೆಲಸ ಮಾಡುವ ವ್ಯಕ್ತಿಯಂತಿದ್ದು ನೋಡಲು ಅಮಾಯಕ ಎಂದೆನಿಸುತು. ಸತ್ಯಂ ಬ್ರೂಯಾತ್ ಪ್ರಿಯಮ್ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ | ಪ್ರಿಯಂ ಚ ನಾನೃತಂ ಬ್ರೂಯಾದೇಷ ಧರ್ಮ: ಸನಾತನ: || ಸತ್ಯವಾದದ್ದನ್ನು ಹೇಳಬೇಕು, ಪ್ರಿಯವಾದದ್ದನ್ನು ಹೇಳಬೇಕು. ಕಹಿಯಾದ ಸತ್ಯವನ್ನು ಹೇಳಬಾರದು, ಹಾಗೆಯೇ ಪ್ರಿಯವಾದ ಅಸತ್ಯವನ್ನೂ ನುಡಿಯಬಾರದು. ಇದುವೇ ಸನಾತನ ಧರ್ಮ ಎನ್ನುವ ಸುಭಾಷಿತ ನೆನಪಾಗಿ ಕೂಡಲೇ ಇಲ್ಲಾ ಸರ್ ನನ್ನ ಬಳಿ ಚಿಲ್ಲರೆ ಇಲ್ಲಾ ಎನ್ನುತ್ತಾ, ಡ್ರೈವಿಂಗ್ ಲೈಸೆನ್ಸ್ ಪರ್ಸಿನಲ್ಲಿ ಇಟ್ಟು ಕೊಳ್ಳಲು ಮುಂದಾಗುತ್ತಿದ್ದಂತೆಯೇ, ಅರೇ ಅಲ್ಲೇ ಪರ್ಸಿನಲ್ಲಿ ಇದ್ಯಾಲ್ಲಾ ಅಂತ ಪೋಲೀಸರೇ ನೆನಪಿಸಿದರು. ಇವರು ತೆಗೆದುಕೊಳ್ಳುವ ಲಂಚಕ್ಕೆ ನಾನೇಕೇ ಪರೋಕ್ಷವಾಗಿ ಕಾರಣೀಭೂತನಾಗ ಬೇಕು ಎಂದು ನಿರ್ಧರಿಸಿ ಇಲ್ಲಾ ಸರ್ ಬರೀ ನೂರು ರೂಪಾಯಿ ಐದು ನೂರು ರೂಪಾಯಿ ನೋಟು ಇದೆ ಎಂದು ಸುಳ್ಳನ್ನು ಹೇಳಿ ಗಾಡಿ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಭರ್ ಎಂದು ಮನೆಯ ಕಡೆಗೆ ಬರುವಾಗ ನಾನು ಕೊಡದೇ ಹೋದರೆ ಏನಂತೆ ನನ್ನಂತಹ ಇನ್ನೊಬ್ಬರನ್ನು ಬಲೆಗೆ ಬೀಳಿಸಿಕೊಂಡು ಅವರ ಬಳಿ ಇದೇ ರೀತಿಯಲ್ಲಿ ಹಣ ತೆಗೆದುಕೊಂಡಿರುತ್ತಾರೆ ಎಂದೆನಿಸುತು. ನಿಜ ಹೇಳಬೇಕು ಎಂದರೆ, ತಪ್ಪು ಮಾಡಿದವರಿಗೆ ಸುಮ್ಮನೇ ಬುದ್ಧಿ ಮಾತು ಹೇಳಿ ಕಳುಹಿಸಿದರೆ ತಮ್ಮ ತಪ್ಪನ್ನು ಅರಿತುಕೊಳ್ಳುವುದಿಲ್ಲ ಹಾಗಾಗಿಯೇ ಅವರಿಗೆ ಅಲ್ಪ ಪ್ರಮಾಣದಲ್ಲಿ ದಂಡ ವಿಧಿಸಿದಾಗ, ಕೈಯಿಂದ ಹಣ ಖರ್ಚಾದಾಗಲಾದರೂ ಬುದ್ಧಿ ಬರಬಹುದು ಎನ್ನುವ ಕಾರಣಕ್ಕೆ ಸರ್ಕಾರ ದಂಡದ ಮೊತ್ತವನ್ನು ನಿಗಧಿತ ಪಡಿಸಿ ಅದನ್ನು ಸಂಗ್ರಹಿಸಲು ಪೋಲೀಸರಿಗೆ ಅನುಮತಿ ನೀಡಿರುತ್ತದೆ. ಹಾಗೆ ಸಂಗ್ರಹಿಸುವ ಹಣದ ಲೆಖ್ಖ ಸರಿಯಾಗಿ ಸಿಗಲಿ ಎನ್ನುವ ಕಾರಣದಿಂದಾಗಿಯೇ ಇತ್ತೀಚೆಗೆ ಎಲ್ಲರಿಗೂ ಡಿಜಿಟಲ್ ಮೂಲಕ ಸಂಗ್ರಹಿಸುವ ಸೌಲಭ್ಯವನ್ನೂ ಕೊಟ್ಟಿದೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ, ಸರ್ಕಾರದಿಂದ ತಿಂಗಳು ತಿಂಗಳೂ ಸರಿಯಾಗಿ ಸಂಬಳ ಎಣಿಸಿಕೊಳ್ಳುತ್ತಿದ್ದರೂ, ಮೇಲೆ ತಿಳಿಸಿದ ಎರಡೂ ಪ್ರಕರಣಗಳಲ್ಲಿ ರಕ್ಷಕರೇ ಈ ರೀತಿಯಲ್ಲಿ ಭಕ್ಷಕರಾಗಿ ಸರ್ಕಾರಕ್ಕೆ ಸಲ್ಲಬೇಕಾದ ದಂಡವನ್ನು ಹಾಡು ಹಗಲಲ್ಲೇ ನಟ್ಟ ನಡು ರಸ್ತೆಯಲ್ಲೇ ಈ ಪರಿಯಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಇಂತಹವರನ್ನು ಹಿಡಿದು, ಅವರಿಗೆ ದಂಡ ಹಾಕಿ ಬುದ್ಧಿ ಕಲಿಸುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು ‘A Plea for Intellectuals’ ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಜಗತ್ತನ್ನು ಬದಲಿಸಬೇಕೆಂಬ ಮಾತನ್ನು ಹೇಳುವವರು ತಮ್ಮಲ್ಲೂ ಆ ಬಗೆಯ ಬದಲಾವಣೆ ಸಂಭವಿಸಬೇಕಾಗಿದೆ ಎಂಬ ಅರಿವಿಗೆ ತೆರೆದುಕೊಳ್ಳುವ ಅಗತ್ಯವಿದೆ. ಹಾಗಾಗಿ ಬುದ್ಧಿಜೀವಿಗಳನ್ನು ನಾವು ಗ್ರಹಿಸುತ್ತಿರುವ ರೀತಿಯಲ್ಲೇ ಮೂಲಭೂತ ಬದಲಾವಣೆಯ ಅಗತ್ಯವಿದೆ. ಋತುಮಾನ ಪ್ರಕಟಿಸಿರುವ ಜೀನ್ ಪಾಲ್ ಸಾರ್ತೃ ಅವರ ಪ್ರಬಂಧದ ಕುರಿತು ಕೆ. ವಿ. ಎನ್ ಇಲ್ಲಿ ಮಾತಾಡಿದ್ದಾರೆ. ಆಸಕ್ತರು ಪುಸ್ತಕವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ. ಋತುಮಾನ ಆ್ಯಪ್ ನಲ್ಲಿ ಇ ಪುಸ್ತಕ, ಕೇಳು ಪುಸ್ತಕ ಕೂಡ ನಿಮಗೆ ಸಿಗುತ್ತದೆ. Paperback : https://bit.ly/3QMzh81 Hardbound : https://bit.ly/3zV4S0v  ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X
ಕುಂದಾಪುರ: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಖಂಬದಕೋಣೆ ನಾಗೂರಿನ ಸಂದೀಪನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುರಭಿ ಎಸ್.ಶೆಟ್ಟಿ 624 ಅಂಕ ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದು, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ. ಉಪ್ಪುಂದ ಚಮ್ಟೆಹರ್ಲು ನಿವಾಸಿ, ಉದ್ಯಮಿ ಸುರೇಶ ಎಚ್. ಶೆಟ್ಟಿ ಮತ್ತು ಸೀಮಾ ಎಸ್. ಶೆಟ್ಟಿ ದಂಪತಿ ಪುತ್ರಿ ಸುರಭಿ ಎಸ್. ಶೆಟ್ಟಿ ಎಲ್.ಕೆ.ಜಿ.ಯಿಂದಲೂ ಸಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ್ದಾಳೆ. ಪ್ರತಿದಿನ 6ರಿಂದ 8 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದುದಾಗಿ ಹೇಳಿದ ಸುರಭಿ,. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಹಾಗೂ ಸಹೋದರಿ, ಸ್ನೇಹಿತರು ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಕೊರೊನಾ ಭಯವಿದ್ದರೂ ನನಗೆ ಎಲ್ಲಾ ಪರೀಕ್ಷೆ ಸುಲಭವಾಗಿತ್ತು. 625 ಅಂಕ ನಿರೀಕ್ಷೆಯಲ್ಲಿದ್ದೆ. ಆದರೆ ಸಮಾಜ ವಿಜ್ಞಾನದಲ್ಲಿ 1 ಅಂಕ ಕಡಿಮೆಯಾಗಿದೆ. ಮರು ಮೌಲ್ಯಮಾಪನ ಮಾಡಿಸುವುದಾಗಿ ತಿಳಿಸಿದಳು. ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಶಿಕ್ಷಣ ಪಡೆದು, ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಳಾಗಿರುವುದಾಗಿ ಸುರಭಿ ತಿಳಿಸಿದ್ದಾಳೆ.
ಐಪಿಸಿ ಸೆಕ್ಷನ್ 124 ಎ ಮರುಪರಿಶೀಲನೆ ಮಾಡುವ ಕೇಂದ್ರ ಸರ್ಕಾರದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಾಕಿ ಉಳಿದಿರುವ ಎಲ್ಲಾ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಲು ಸರ್ಕಾರಗಳಿಗೆ ನಿರ್ದೇಶನ ನೀಡಬಹುದೇ ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. [ಎಸ್‌ ಜಿ ವೊಂಬತ್ಕೆರೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]. ಕೇಂದ್ರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ನಾಳೆಯೊಳಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಕೇಳಿದೆ. Also Read ವಿಸ್ತೃತ ಪೀಠಕ್ಕೆ ಉಲ್ಲೇಖಿಸುವುದಾದರೆ ದೇಶದ್ರೋಹ ಕಾನೂನಿಗೆ ತಡೆ ನೀಡಿ: ಸುಪ್ರೀಂ ಕೋರ್ಟ್‌ಗೆ ಅರ್ಜಿದಾರರು ದೇಶದ್ರೋಹವನ್ನು ಅಪರಾಧವಾಗಿ ಪರಿಗಣಿಸುವ ಐಪಿಸಿ ಸೆಕ್ಷನ್ 124 ಎ ಮರುಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ನಿನ್ನೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಿಳಿಸಿತ್ತು. "ನಾವು ಪ್ರತಿವಾದಿಯ (ಕೇಂದ್ರ ಸರ್ಕಾರ) ಅಫಿಡವಿಟ್ ಪರಿಶೀಲಿಸಿದ್ದೇವೆ. ಈ ಮಧ್ಯೆ, 124 ಎ ಅಡಿಯಲ್ಲಿ ಬಂಧಿಸಿದ ವ್ಯಕ್ತಿಗಳ ಹಿತಾಸಕ್ತಿ ಮತ್ತು ಈ ಕಾನೂನಿನ ಭವಿಷ್ಯ ರಕ್ಷಿಸಲು, ಮುಂದಿನ ಅವಧಿಯವರೆಗೆ ಪ್ರಕರಣಗಳನ್ನು ಸ್ಥಗಿತಗೊಳಿಸಬಹುದೇ ಎಂಬ ಕುರಿತಂತೆ ಎಸ್‌ ಜಿ ಅವರು ಕೇಂದ್ರ ಸರ್ಕಾರದ ಸೂಚನೆ ಪಡೆಯಲಿದ್ದಾರೆ,’’ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. Also Read ದೇಶದ್ರೋಹದ ಕುರಿತ ಕಾನೂನಿನ ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ನಾಳೆ ಪ್ರಕರಣದ ವಿಚಾರಣೆ ಮುಂದುವರೆಯಲಿದೆ. ಐಪಿಸಿ ಸೆಕ್ಷನ್ 124ಎ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ನಿವೃತ್ತ ಯೋಧ, ಕರ್ನಾಟಕ ಮೂಲದ ಎಸ್ ಜಿ ವೊಂಬತ್ಕೆರೆ ಹಾಗೂ ಮಾಧ್ಯಮ ಸಂಪಾದಕರ ಸಂಘಟನೆ 'ಎಡಿಟರ್ಸ್ ಗಿಲ್ಡ್' ಸಲ್ಲಿಸಿದ್ದ ಮನವಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣವನ್ನು ನ್ಯಾಯಾಲಯ ಇಂದು ಕೈಗೆತ್ತಿಕೊಂಡಾಗ ಕಾನೂನನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸುವುದರಿಂದ ವಿಚಾರಣೆ ಮುಂದೂಡುವಂತೆ ತುಷಾರ್‌ ಮೆಹ್ತಾ ಕೋರಿದರು. ಇದನ್ನು ವಿರೋಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸರ್ಕಾರ ನಿಬಂಧನೆಯನ್ನು ಪರಿಶೀಲಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ನ್ಯಾಯಾಲಯವು ಸಿಂಧುತ್ವವನ್ನು ನಿರ್ಧರಿಸಲು ಮುಂದಾಗಬೇಕು ಎಂದು ಕೋರಿದರು. “ನ್ಯಾಯಾಲಯ ಮತ್ತೊಂದು ಅಧಿಕಾರ‌ ವ್ಯಾಪ್ತಿಗಾಗಿ ಕಾಯಲು ಸಾಧ್ಯವಿಲ್ಲ. (ಕಾನೂನು) ಸಾಂವಿಧಾನಿಕವೇ ಅಲ್ಲವೇ ಎಂಬುದನ್ನು ನ್ಯಾಯಾಂಗ ಪರಿಗಣಿಸಬೇಕು” ಎಂದರು. Also Read [ಹನುಮಾನ್ ಚಾಲೀಸಾ ವಿವಾದ] ದೇಶದ್ರೋಹ ಪ್ರಕರಣದಲ್ಲಿ ರಾಣಾ ದಂಪತಿಗೆ ಮುಂಬೈ ನ್ಯಾಯಾಲಯ ಜಾಮೀನು ಕಾನೂನು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳಲು ಸರ್ಕಾರಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಎಂದು ಸಿಜೆಐ ಪ್ರಶ್ನಿಸಿದಾಗ ನಿಖರವಾದ ಸಮಯ ತಿಳಿಸಲು ಸಾಧ್ಯವಿಲ್ಲ. ಮರು ಪರಿಶೀಲನೆ ಪ್ರಕ್ರಿಯೆ ಆರಂಭವಾಗಿದೆ ಎಂದು ಎಸ್‌ ಜಿ ತಿಳಿಸಿದರು. ಹನುಮಾನ್‌ ಚಾಲೀಸಾದಂತಹ ಘಟನೆಗಳನ್ನು ಪ್ರಸ್ತಾಪಿಸಿ ಕಾನೂನು ದುರ್ಬಳಕೆಯಾಗುತ್ತಿರುವುದನ್ನು ನ್ಯಾಯಾಲಯ ವಿವರಿಸಿತು. ಆಗ ಎಸ್‌ ಜಿ ಅವರು, ಹಾಗೇನಾದರೂ ಕಾನೂನು ದುರ್ಬಳಕೆಯಾದರೆ ಅದಕ್ಕೆ ಸಾಂವಿಧಾನಿಕ ಪರಿಹಾರ ಇರುತ್ತದೆ ಎಂದು ಉದಾಹರಣೆಯೊಂದರ ಸಹಿತ ವಿವರಿಸಿದರು. ಈ ಹಂತದಲ್ಲಿ ನ್ಯಾ. ಸೂರ್ಯಕಾಂತ್‌, ಕೇಂದ್ರ ಸರ್ಕಾರ ಕಾನೂನು ಮರುಪರಿಶೀಲನೆ ಪೂರ್ಣಗೊಳ್ಳುವವರೆಗೆ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಬಹುದೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ ಜಿ ಅವರು “ಮುಂದೆ ಈ ದಂಡನೀಯ ಕಾನೂನನ್ನು ಬಳಸಬೇಡಿ ಎಂದು ಹೇಳುವುದು ಅಪಾಯಕಾರಿಯಾಗುತ್ತದೆ. ದೇಶದ ಚರಿತ್ರೆಯಲ್ಲಿ ದಂಡನೀಯ ಕಾನೂನನ್ನು ಬಳಸಲು ಅನುಮತಿ ಇಲ್ಲ ಎಂದು ನಾನು ಭಾವಿಸುವುದಿಲ್ಲ” ಎಂದು ಪ್ರತಿಕ್ರಿಯಿಸಿದರು. “ಕೇಂದ್ರ ಸರ್ಕಾರವಾಗಿ ನೀವು (ಕಾನೂನು ಮರುಪರಿಶೀಲನೆಗೆ) ಮನಸ್ಸು ಮಾಡುತ್ತಿರುವುದರಿಂದ ದೇಶದ್ರೋಹ ಕಾನೂನಿನಡಿ ಕ್ರಮ ಕೈಗೊಳ್ಳಬೇಡಿ ಎಂದು ರಾಜ್ಯಗಳಿಗೆ ಏಕೆ ಸೂಚಿಸುವುದಿಲ್ಲ?” ಎಂದು ನ್ಯಾ. ಹಿಮಾ ಕೊಹ್ಲಿ ಪ್ರಶ್ನಿಸಿದರು. “ನಾನು ಸರ್ಕಾರದೊಟ್ಟಿಗೆ ಚರ್ಚಿಸಬಲ್ಲೆ. ಈ ಬಗ್ಗೆ ಮಾರ್ಗಸೂಚಿಗಳು ಇರಬಹುದು” ಎಂದು ಎಸ್‌ ಜಿ ಹೇಳಿದರು. "ಗಂಭೀರವಾದುದು ಏನಾದರೂ ಘಟಿಸಿದರೆ ಇತರ ದಂಡನೀಯ ನಿಬಂಧನೆಗಳು ಆ ಬಗ್ಗೆ ಗಮನ ಹರಿಸುತ್ತವೆ. ಕಾನೂನು ಜಾರಿ ಸಂಸ್ಥೆಗಳು ಅಸಹಾಯಕರಾಗುವ ಹಾಗೆ ಇಲ್ಲ" ಎಂದು ನ್ಯಾ. ಕಾಂತ್ ಹೇಳಿದರು. "ವಿನೋದ್ ದುವಾ ತೀರ್ಪಿನಲ್ಲಿ, ಸೆಕ್ಷನ್ 124 ಎ ಅನ್ನು ಹೇಗೆ ಅರ್ಥಪೂರ್ಣವಾಗಿ ಬಳಸಬಹುದು ಎಂದು ಮಾರ್ಗಸೂಚಿಗಳನ್ನು ಹಾಕಲಾಗಿದೆ" ಎಂದು ಎಸ್‌ಜಿ ಪ್ರಸ್ತಾಪಿಸಿದರು. ಈ ಅಂಶದ ಬಗ್ಗೆ ಕೇಂದ್ರದಿಂದ ಸೂಚನೆಗಳನ್ನು ಪಡೆದು ನಾಳೆ ಪ್ರತಿಕ್ರಿಯಿಸುವಂತೆ ಪೀಠವು ಅಂತಿಮವಾಗಿ ಎಸ್‌ ಜಿ ಅವರಿಗೆ ಸೂಚಿಸಿತು.
ಪ್ರಕರಣವನ್ನು ಮುಂದೂಡುವಂತೆ ಹಿಂದೂ ಪಕ್ಷಕಾರರ ಮನವಿಗೆ ಸಮ್ಮತಿಸಿದ ಪೀಠ ಇಂದು ವಿಚಾರಣೆ ನಡೆಸದಂತೆ ಅಥವಾ ಆದೇಶ ನೀಡದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತು. Bar & Bench Published on : 19 May, 2022, 7:25 am ಹಿಂದೂ ಪಕ್ಷಕಾರರ ಕೋರಿಕೆ ಮೇರೆಗೆ ಜ್ಞಾನವಾಪಿ ಮಸೀದಿ- ಕಾಶಿ ವಿಶ್ವನಾಥ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆಗೆ ಮುಂದೂಡಿದ್ದು ವಿಚಾರಣಾ ನ್ಯಾಯಾಲಯ ಇಂದು ಪ್ರಕರಣದ ವಿಚಾರಣೆ ನಡೆಸದಂತೆ ಹಾಗೂ ಆದೇಶ ನೀಡದಂತೆ ಸೂಚಿಸಿದೆ. ವಕೀಲ ವಿಷ್ಣು ಜೈನ್‌ ಮನವಿಗೆ ಸ್ಪಂದಿಸಿದ ನ್ಯಾಯಾಲಯ “ವಿಚಾರಣಾ ನ್ಯಾಯಾಲಯದ ಮುಂದೆ ಪ್ರಕ್ರಿಯೆಗಳು ಮುಂದುವರೆಯಬಾರದು ಎಂದು ಅರ್ಜಿದಾರರು ಕೋರಿದ್ದು ಇದನ್ನು ಜೈನ್‌ ಒಪ್ಪಿದ್ದಾರೆ. ಇಲ್ಲಿನ ವ್ಯವಸ್ಥೆಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಲು ವಿಚಾರಣಾ ನ್ಯಾಯಾಲಯಕ್ಕೆ ನಾವು ಆದೇಶಿಸುತ್ತೇವೆ. ಅದು ಯಾವುದೇ ಆದೇಶಗಳನ್ನು ನೀಡಬಾರದು” ಎಂದು ಪೀಠ ಸೂಚಿಸಿತು. Also Read ಜ್ಞಾನವಾಪಿ ಮಸೀದಿ: ಶಿವಲಿಂಗ ರಕ್ಷಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ, ಮಸೀದಿ ಪ್ರವೇಶಿಸಲು ಮುಸ್ಲಿಮರಿಗೆ ಅನುಮತಿ ವಿಚಾರಣಾ ನ್ಯಾಯಾಲಯದ ಮುಂದೆ ವಿಚಾಣೆ ನಡೆಯುತ್ತಿದ್ದು ಮಸೀದಿಯ ವಝು ಖಾನಾ ಬಳಿ ಗೋಡೆಯನ್ನು ಕೆಡವಲು ಅರ್ಜಿ ಸಲ್ಲಿಸಲಾಗಿದೆ ಎಂಬುದನ್ನು ಮುಸ್ಲಿಂ ಪಕ್ಷಕಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಹುಝೆಫಾ ಅಹ್ಮದಿ ನ್ಯಾಯಾಲಯದ ಗಮನಕ್ಕೆ ತಂದರು. ಜೊತೆಗೆ ಇತರ ಮಸೀದಿಗಳನ್ನು ನಿರ್ಬಂಧಿಸುವಂತೆಯೂ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಆಗ ವಕೀಲ ಜೈನ್‌ ಅವರನ್ನು ಉದ್ದೇಶಿಸಿ “ನಿಮ್ಮ ಸ್ಥಳೀಯ ವಕೀಲರಿಗೆ ಮುಂದುವರೆಯದಂತೆ ತಿಳಿಸಿ. ವಿಚಾರಣಾ ನ್ಯಾಯಾಧೀಶರು ಟಿಕರ್‌ ಟೇಪ್‌ (ಮಾಹಿತಿಯನ್ನು ರವಾನಿಸುವ ಎಲೆಕ್ಟ್ರಾನಿಕ್‌ ಸಾಧನ) ಹೊಂದಿಲ್ಲ" ಎಂದು ನ್ಯಾ. ಚಂದ್ರಚೂಡ್‌ ನಗುತ್ತಾ ಪ್ರತಿಕ್ರಿಯಿಸಿದರು.
Home/Dina Bhavishya/ಶ್ರೀ ಮಹಾಗಣಪತಿಯನ್ನು ಭಕ್ತಿಯಿಂದ ಪ್ರಾರ್ಥಿಸುತ್ತ 16-01-2021ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ Dina BhavishyaRashi Bhavishyaಜ್ಯೋತಿಷ್ಯ ತರಗತಿಪರಿಹಾರಗಳು ಶ್ರೀ ಮಹಾಗಣಪತಿಯನ್ನು ಭಕ್ತಿಯಿಂದ ಪ್ರಾರ್ಥಿಸುತ್ತ 16-01-2021ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ admin January 15, 2021 0 458 1 minute read ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಮೇಷ ರಾಶಿ: ಈ ದಿನ ಬಹಳ ಅಡಚಣೆಗಳನ್ನು ಎದುರಿಸಬೇಕಾಗಬಹುದು. ತಂದೆಯ ಕಡೆಯಿಂದ ಆಥಿಕ ಬೆಂಬಲವನ್ನು ಪಡೆಯುತ್ತೀರಿ. ತಾಯಿಯ ಆಶೀರ್ವಾದ ನಿಮ್ಮ ಮೇಲೆ ಎಂದಿಗೂ ಇರುತ್ತದೆ. ವೃಷಭ ರಾಶಿ: ಸಹೋದ್ಯೋಗಿಗಳ ನಡುವೆ ವ್ಯತ್ಯಾಸಗಳು ಕೂಡ ಉಂಟಾಗಬಹುದು. ಸಿಲುಕಿಕೊಂಡಿರುವ ಯಾವುದಾದರು ಹಳೆಯ ಸರ್ಕಾರಿ ಕೆಲಸ ಈ ದಿನ ಪೂರ್ಣಗೊಳ್ಳುತ್ತವೆ. ತಂದೆ ತಾಯಿಯ ಸಂಪೂರ್ಣವಾಗಿ ಬೆಂಬಲ ಪಡೆಯುತ್ತೀರಿ. . ಮಿಥುನ ರಾಶಿ: ನಿಮ್ಮ ಹಣವನ್ನು ದುಬಾರಿ ಭೌತಿಕ ವಸ್ತುವಿಗೆ ಖರ್ಚು ಮಾಡಬಹುದು. ಈ ಕಾರಣದಿಂದಾಗಿ ನೀವು ಮಾನಸಿಕ ಒತ್ತಡವನ್ನು ಸಹ ಎದುರಿಸಬೇಕಾಗಬಹುದು. ಈ ದಿನ ಸಣ್ಣ ಸಣ್ಣ ಪ್ರವಾಸಗಳ ಯೋಗವು ಸಹ ಇದೆ. ಕಟಕ ರಾಶಿ: ಶನಿಯ ವಕ್ರತೆ ಆಗುವುದರ ಪರಿಣಾಮದಿಂದಾಗಿ ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಹಳೆಯ ಸ್ಥಗಿತಗೊಂಡಿರುವ ಶಿಕ್ಷಣ ಈ ದಿನಮತ್ತೆ ಆರಂಭವಾಗುತ್ತದೆ ಮತ್ತು ಪೂರ್ಣಗೊಳ್ಳುತ್ತದೆ. ಸಿಂಹ ರಾಶಿ: ದಿನದ ಮಧ್ಯದಲ್ಲಿ ಯಾವುದೇ ವಿಷಯದಿಂದ ತಾಯಿಯೊಂದಿಗೆ ಜಗಳವಾಗಬಹುದು.ಒಬ್ಬ ಸ್ನೇಹಿತನ ಸಹಾಯದಿಂದ ನಿಮ್ಮ ಕೆಲಸ ಸರಿಯಾಗಿ ಆಗುತ್ತದೆ. ಆದರೆ ಅದೇ ಸ್ನೇಹಿತನೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಕನ್ಯಾ ರಾಶಿ: ವಿದೇಶಕ್ಕೆ ಹೋಗುವ ಕನಸು ಕೂಡ ನಿಜವಾಗಬಹುದು. ಯಾವುದೇ ರೀತಿಯ ವಿವಾದ ಅಥವಾ ಗೊಂದಲಗಳಿಂದ ನಿಮ್ಮನ್ನು ತಪ್ಪ್ಪಿಸುವುದು ನಿಮಗೆ ಉತ್ತಮವಾಗಿರುತ್ತದೆ ತುಲಾ ರಾಶಿ: ವ್ಯಾಪಾರದಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಬಯಸುತ್ತಿದ್ದರೆ ಈ ಸಮಯ ಹೊಸ ಕೆಲಸಕ್ಕೆ ಉತ್ತಮವಾಗಿದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮತ್ತು ಕೆಲಸದಲ್ಲಿ ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಅಡಚಣೆಗಳು ಬರುವುದಿಲ್ಲ. ವೃಶ್ಚಿಕ ರಾಶಿ: ಈ ದಿನ ನೀವು ಸ್ವಲ್ಪ ಸೋಮಾರಿತನವನ್ನು ಅನುಭವಿಸುವಿರಿ. ನಿಮ್ಮ ಕೆಲಸವನ್ನು ನಾಳೆಯ ಮೇಲೆ ಮುಂದೂಡಲು ಬಯಸಿದರೆ, ನಷ್ಟವೂ ಸಹ ನಿಮ್ಮದೇ ಆಗಿರುತ್ತದೆ. ಧನುಸ್ಸು ರಾಶಿ: ವ್ಯಾಪಾರದಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಬಯಸುತ್ತಿದ್ದರೆ ಈ ಸಮಯ ಹೊಸ ಕೆಲಸಕ್ಕೆ ಉತ್ತಮವಾಗಿದೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮತ್ತು ಕೆಲಸದಲ್ಲಿ ಆರ್ಥಿಕ ಪರಿಸ್ಥಿತಿಯಿಂದ ಯಾವುದೇ ಅಡಚಣೆಗಳು ಬರುವುದಿಲ್ಲ. ಮಕರ ರಾಶಿ: ಸ್ನೇಹಿತನೊಂದಿಗೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ನಿಮ್ಮ ಹಳೆಯ ಸ್ಥಗಿತಗೊಂಡಿರುವ ಶಿಕ್ಷಣ ಈ ದಿನಮತ್ತೆ ಆರಂಭವಾಗುತ್ತದೆ ಮತ್ತು ಪೂರ್ಣಗೊಳ್ಳುತ್ತದೆ. ಕುಂಭ ರಾಶಿ: ಈ ಶನಿಯು ನಿಮ್ಮನ್ನು ಚಿನ್ನದಂತೆ ಸುಟ್ಟಿ ಪ್ರಕಾಶವಾಗಿ ಮಾಡುತ್ತಾನೆ. ವ್ಯವಹಾರಕ್ಕಾಗಿ ಈ ದಿನ ತುಂಬಾ ಪರಿಶ್ರಮ ಮತ್ತು ಸಂಘರ್ಷದಿಂದ ತುಂಬಿರುತ್ತದೆ ಮತ್ತು ಇದರ ಪರಿಣಾಮಗಳು ಉತ್ತಮವಾಗಿರುತ್ತವೆ. ಮಿನ ರಾಶಿ: ಆರ್ಥಿಕ ಪರಿಸ್ಥಿತಿಗಳಿಗೆ ಈ ಸಾಗಣೆ ಸ್ವಲ್ಪ ಒತ್ತಡವನ್ನು ತರುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯಗಳು ಇರುತ್ತವೆ ಆದರೆ ನಿಮ್ಮ ಯಾವುದೇ ಕೆಲಸವೂ ನಿಲ್ಲುವುದಿಲ್ಲ. ಈ ಶನಿ ನಿಮಗೆ ಭೂಮಿಗೆ ಸಂಬಂಧಿಸಿದ ಲಾಭವು ನೀಡಬಹುದು. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ Tags .my Acharya nithya bhavishya bavishya bhavishya daily bhavishya daily horoscope daily panchanga daily rashi bhavishya dina bhavishya horoscope my acharya nithya bhavishya Nithya Bhavishya nithya bhavishya in kannada nithya panchanga rashi bavishya rashi bhavishya rashi bhavishya 2020
4ನೇ ಮೈಲಿಗಲ್ಲು ವಿಡಿಯೋ ಪಾಠಗಳು 4 ನೇ ಮೈಲಿಗಲ್ಲು 2ನೇ ತರಗತಿ ಔತ್ವ ಸ್ವರ ಪರಿಚಯ ನಲಿಕಲಿ ಕನ್ನಡ 2ನೇ ತರಗತಿ 4ನೇ ಮೈಲಿಗಲ್ಲು – ಔತ್ವ (ಭಾಗ – 1/4) ನಲಿಕಲಿ ಕನ್ನಡ 2ನೇ ತರಗತಿ 4ನೇ ಮೈಲಿಗಲ್ಲು ಔತ್ವ – ಭಾಗ 2/4 ನಲಿಕಲಿ ಕನ್ನಡ 2ನೇ ತರಗತಿ 4ನೇ ಮೈಲಿಗಲ್ಲು ಔತ್ವ ( ಭಾಗ – 3/4 ) ನಲಿಕಲಿ... 3ನೇ ಮೈಲಿಗಲ್ಲು – 2ನೇ ತರಗತಿ ಕನ್ನಡ 3ನೇ ಮೈಲಿಗಲ್ಲು ವಿಡಿಯೋ ಪಾಠಗಳು ನಲಿಕಲಿ: ಕನ್ನಡ:2ನೇ ತರಗತಿ 3ಮೈಲಿಗಲ್ಲು 2ನೇ ತರಗತಿ ಕನ್ನಡ 3ನೇ ಮೈಲಿಗಲ್ಲು – ಓತ್ವದ ದೀರ್ಘ ಭಾಗ – 2/6 ನಲಿಕಲಿ , ಕನ್ನಡ – 2ನೇ ತರಗತಿ 3ನೇ ಮೈಲಿಗಲ್ಲು – ಓತ್ವದ ದೀರ್ಘ ಭಾಗ – 3/6 ನಲಿಕಲಿ 2ನೇ ತರಗತಿ ಕನ್ನಡ 3ನೇ ಮೈಲಿಗಲ್ಲು -ಓತ್ವದ ದೀರ್ಘ ಭಾಗ... Food – 2ನೇ ತರಗತಿ English Food – Unit-2 ವಿಡಿಯೋ ಪಾಠಗಳು Food | 2nd std English | The Elephant and The Dog | Unit 2 | Food meaning in Kannada | Unit-2 | Part1 | ಭಾಗ – 1 Food | Unit-2 Food | 2nd standard English | 2nd standard food | Food 2nd English summary in Kannada | ಭಾಗ –... My House – 2ನೇ ತರಗತಿ English Unit-1 My House ವಿಡಿಯೋ ಪಾಠಗಳು My House | 2nd standard English | My Home | My House summary in Kannada |My House meaning | part 1 My house| 2nd standard English summary in Kannada | 2nd standard English in Kannada | Part 2 My house| 2nd standard English summary in... ಹಬ್ಬ ಮತ್ತು ಸಮಾರಂಭ – 2ನೇ ತರಗತಿ ಪರಿಸರ ಅಧ್ಯಯನ ಹಬ್ಬ ಮತ್ತು ಸಮಾರಂಭ – 2ನೇ ಮೈಲಿಗಲ್ಲು ವಿಡಿಯೋ ಪಾಠಗಳು ನಲಿ ಕಲಿ, 2ನೇ ತರಗತಿ, ಪರಿಸರ ಅಧ್ಯಯನ, ಮೈಲಿಗಲ್ಲು ಸಂಖ್ಯೆ-2 ಮೆಟ್ಟಿಲು ಸಂಖ್ಯೆ 19, ಹಾಡು-ಹಬ್ಬ ನಲಿ ಕಲಿ, 2ನೇ ತರಗತಿ, ಪರಿಸರ ಅಧ್ಯಯನ, ಮೈಲುಗಲ್ಲು-2, ಮೆಟ್ಟಿಲು ಸಂಖ್ಯೆ 20,21 ಮತ್ತು 22 ನಲಿ ಕಲಿ, 2ನೇ ತರಗತಿ, ಪರಿಸರ ಅಧ್ಯಯನ, ಮೈಲಿಗಲ್ಲು ಸಂಖ್ಯೆ 2,...
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು ExtremeSexGames? ExtremeSexGames ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು ExtremeSexGames ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು ExtremeSexGames? ExtremeSexGames ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ ExtremeSexGames, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ ExtremeSexGames? ನೀವು ಪ್ಲೇ ಮಾಡಬಹುದು ExtremeSexGames ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, ExtremeSexGames ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ ExtremeSexGames ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, ExtremeSexGames ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ ExtremeSexGames ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು ExtremeSexGames? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play ExtremeSexGames ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
September 9, 2021 September 9, 2021 ram pargeLeave a Comment on Benefits of eating kiwi fruit in Kannada ಕಿವಿ ಹಣ್ಣು ತಿನ್ನುವುದರಿಂದ ಆಗುವ ಲಾಭಗಳು Benefits of eating kiwi fruit in Kannada ಕಿವಿ ಹಣ್ಣು ತಿನ್ನುವುದರಿಂದ ಆಗುವ ಲಾಭಗಳು ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಮಾರಾಟವಾಗುವ ಎಂದರೆ ಅದು ಕಿವಿ ಹಣ್ಣು ಏಕೆಂದರೆ ಹೆಚ್ಚಿನ ಆಂಟಿಆಕ್ಸಿಡೆಂಟ್ ಗಳು ಒಂದಿದೆ ಆದರೆ ಸಪೋರ್ಟ್ ಹಣ್ಣಿಗೆ ಹೋಲುವ ಈ ಕಿವಿ ಹಣ್ಣು ಆದರೆ ಸಪೋರ್ಟ್ ಹಣ್ಣಿಗಿಂತ ಹೆಚ್ಚಿನ ಲಾಭವನ್ನು ಹೊಂದಿದೆ ಈ ಕಿವಿ ಹಣ್ಣಿನಲ್ಲಿ ಸಾಕಷ್ಟು ಜೀವಸತ್ವಗಳು ಕೂಡ ಇದೆ ಅಂದರೆ ವಿಟಮಿನ್ ಎ ವಿಟಮಿನ್ ಸಿ ಮತ್ತು ವಿಟಮಿನ್ ಈ ಜೀವಸತ್ವಗಳಿವೆ ಈ ಕಿವಿ ಹಣ್ಣಿನಲ್ಲಿ ಇದ್ದವು ಇದರ ಮೇಲೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ ಇದರಿಂದ ಸಾಕಷ್ಟು ಆರೋಗ್ಯ ಲಭಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ ಕಿವಿ ಹಣ್ಣಿನಲ್ಲಿ ಹೇರಳವಾದ ಆಂಟಿ ಆಕ್ಸಿಡೆಂಟ್ ಗಳು ಇವೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಇದರಲ್ಲಿರುವ ಆಂಟಿಆಕ್ಸಿಡೆಂಟ್ ಪ್ರತಿರೋಧಕ ಶಕ್ತಿ ಮಾತ್ರವಲ್ಲ ಚರ್ಮದ ಕಾಂತಿಯನ್ನು ಕೂಡ ಹೆಚ್ಚು ಮಾಡುತ್ತದೆ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಕಿವಿ ಹಣ್ಣನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹದಲ್ಲಿ ಬಿಳಿ ರಕ್ತದ ಕಣಗಳನ್ನು ಸಮಪ್ರಮಾಣದಲ್ಲಿ ಕಾಪಾಡಿ ದೇಹದ ರೋಗನಿರೋಧಕ ಶಕ್ತಿಯನ್ನು ಕಾಪಾಡುತ್ತದೆ ಚಿಕ್ಕಪುಟ್ಟ ದೇಹದ ಸಮಸ್ಯೆಗಳನ್ನು ನಿವಾರಣೆ ಮಾಡಲು ದೇಹವನ್ನು ತಯಾರು ಮಾಡುತ್ತಿದ್ದೆ ಸಾಕಷ್ಟ್ ಅನಾರೋಗ್ಯ ಗಳಿಗೆ ಮನೆ ಮದ್ದಿನಂತೆ ಕೆಲಸ ಮಾಡುವ ಕಿವಿ ಹಣ್ಣು ನಿದ್ರಾಹೀನತೆಯನ್ನು ದೂರಮಾಡುತ್ತದೆ ನೀವೇನಾದರೂ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಇಂಗ್ಲಿಷ್ ಮೆಡಿಸನ್ ಮೊರೆಹೋದರೆ ಅದರಿಂದ ಮೆದುಳಿನ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಿರುತ್ತವೆ ಆದರೆ ಪ್ರತಿದಿನ ಕಿವಿ ಹಣ್ಣಿನ ಸೇವನೆ ಮಾಡುವುದರಿಂದ ನಿದ್ರಾಹೀನತೆಯನ್ನು ಕೂಡ ದೂರ ಮಾಡಿಕೊಳ್ಳಬಹುದು ಕಿವಿ ಹಣ್ಣಿನಲ್ಲಿರುವ ಉತ್ತಮ ಪೋಷಕಾಂಶಗಳು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ ಹೃದಯದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ಹಸಿವಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿವಾರಿಸುತ್ತದೆ ಹೊಟ್ಟೆಗೆ ಸಂಬಂಧಿಸಿದ ವ್ಯಾಧಿಗಳನ್ನು ನಿವಾರಿಸುತ್ತದೆ ಅಜೀರ್ಣತೆ ಯನ್ನು ದೂರಮಾಡುತ್ತದೆ ಇನ್ನು ಪ್ರತಿದಿನ ಈ ಕಿವಿ ಹಣ್ಣನ್ನು ಸೇವನೆ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನು ಕೂಡ ಹೆಚ್ಚು ಮಾಡಿಕೊಳ್ಳುವುದು ಇದರಲ್ಲಿ ವಿಟಮಿನ್ ಸಿ ವಿಟಮಿನ್ ಪೊಟ್ಯಾಷಿಯಂ ಕ್ಯಾಲರಿಗಳು ಪ್ರೋಟೀನ್ ಸಹ ಇದೆ ಆರೋಗ್ಯದ ವಿಚಾರದಲ್ಲಿ ಕಿವಿಯನ್ನು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ ಹೀಗಾಗಿ ಸಾಕಷ್ಟು ಆರೋಗ್ಯದ ಹಿತದೃಷ್ಟಿಗೆ ಆಗಿ ಇದನ್ನು ದೊಡ್ಡವರು ಚಿಕ್ಕವರು ಮಧ್ಯಮ ವಯಸ್ಕ ರವರು ಎಲ್ಲರೂ ಕೂಡ ದಿನಕ್ಕೆ ಒಂದು ಅಂತೆ ಕಿವಿ ಹಣ್ಣು ಸೇವನೆ ಮಾಡುತ್ತಾ ಬನ್ನಿ ಆರೋಗ್ಯದಲ್ಲಿ ವೃದ್ಧಿಸಿಕೊಳ್ಳಿ ಉತ್ತಮ ಆರೋಗ್ಯಕ್ಕಾಗಿ ದಿನದಲ್ಲಿ ಒಂದರಂತೆ ನನ್ನ ಯಾವ ಸಮಯದಲ್ಲಿ ಬೇಕಾದರೂ ಸೇವಿಸಬಹುದು ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ
ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಾಲೀಕರೊಬ್ಬರು ಕಳೆದ 80 ವರ್ಷಗಳಿಂದ ದಲಿತರು ಶವ ಸಂಸ್ಕಾರ ಮಾಡುತ್ತಿರುವ ಸ್ಮಶಾನ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ, ಮಲಸಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನ ಗುಡ್ಡ ಗ್ರಾಮಸ್ಥರು ಮಂಗಳವಾರ ಸ್ಮಶಾನ ಭೂಮಿಯಲ್ಲಿ ಪ್ರತಿಭಟನೆ ನಡೆಸಿದರು. “ದಾಸನ ಗುಡ್ಡ ಗ್ರಾಮದ ಸರ್ವೆ ನಂಬರ್ 138 ರಲ್ಲಿ ಇರುವ ಮೂರು ಎಕರೆ ಸರ್ಕಾರಿ ಭೂಮಿಯನ್ನು 80 ವರ್ಷಗಳಿಂದ ದಲಿತರು ಸ್ಮಶಾನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಲಸಾವರ ಗ್ರಾಮದ ಗುರುಬಸಪ್ಪ ಮತ್ತು ನಿತಿನ್ ಎಂಬುವರು ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಒತ್ತುವರಿ ಮಾಡಿ ತಂತಿ ಬೆಲಿ ನಿರ್ಮಿಸಿ ಭೂಮಿಯನ್ನು ಕಬಳಿಸಲು ಮುಂದಾಗಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದರು. ಮಲಸಾವರ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ಮತ್ತು ಪ್ರೇಮ ಸುದ್ದಿಗಾರರೊಂದಿಗೆ ಮಾತನಾಡಿ, “ದಾಸನ ಗುಡ್ಡ ಗ್ರಾಮದಲ್ಲಿ ನೂರುಕ್ಕೂ ಹೆಚ್ಚು ಮನೆಗಳಿವೆ, 350 ರಿಂದ 400 ಜನ ಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಭೂಮಿಯನ್ನು ಅಧಿಕೃತವಾಗಿ ಮಂಜೂರು ಮಾಡಿಕೊಡುವಂತೆ, ಕಳೆದ ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿ, ನಾಡ ಕಚೇರಿ ಮತ್ತು ಉಪ ತಹಶೀಲ್ದಾರ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಇಲ್ಲಿವರೆಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ” ಎಂದು ದೂರಿದರು. “ಬೇಲೂರು ತಹಶೀಲ್ದಾರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಸ್ಮಶಾನ ಜಾಗವನ್ನು ಸರ್ವೆ ಮಾಡಿಸಿ, ಒತ್ತುವರಿ ತೆರವು ಮಾಡಿಸಬೇಕು. ಇಲ್ಲವಾದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ದಾಸನ ಗುಡ್ಡ ಗ್ರಾಮಸ್ಥರಾದ ಶೇಖರ್, ಚಂದ್ರಯ್ಯ , ಭದ್ರೇಶ್, ಕಲಾವತಿ, ಇಂದ್ರಮ್ಮ, ಧರ್ಮೇಶ್, ಪುಟ್ಟಸ್ವಾಮಿ, ನಿಖಿತ್ ಕುಮಾರ್, ಹರೀಶ್ ಇತರರು ಭಾಗವಹಿಸಿದ್ದರು. ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನೆಲೆ ಇಲ್ಲದ ಸುಡುಗಾಡು ಸಿದ್ಧರ ಗುಡಿಸಲುಗಳನ್ನೂ ಕಿತ್ತುಕೊಂಡರು ಸಾರ್ವಜನಿಕ ಉದ್ದೇಶಕ್ಕೆ ಭೂಮಿ ನೀಡಿ: ದಲಿತ ಮುಖಂಡ “ನಕಲಿ ದಾಖಲೆಯನ್ನು ಸೃಷ್ಟಿ ಮಾಡಿ ಭೂಕಬಳಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸ್ಮಶಾನ ಭೂಮಿಯನ್ನು ಕಬಳಿಸಲು ಹೊರಟಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಗ್ರಾಮದ ಅಭಿವೃದ್ಧಿ ಮತ್ತು ಸಾರ್ವಜನಿಕ ಉದ್ದೇಶದ ಕಾಮಗಾರಿಗಳಿಗಾಗಿ ಅಧಿಕಾರಿಗಳು ಕೂಡಲೇ 3 ಎಕರೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿಕೊಡಬೇಕು” ಎಂದು ದಲಿತ ಮುಖಂಡ ಲೋಕೇಶ್ ಒತ್ತಾಯಿಸಿದರು. ಶೀಘ್ರವೇ ಗ್ರಾಮಕ್ಕೆ ಭೇಟಿ: ಅಧಿಕಾರಿ ಭರವಸೆ “ದಾಸನ ಗುಡ್ಡದ ಗ್ರಾಮಸ್ಥರು ಶವ ಸಂಸ್ಕಾರ ಮಾಡುತ್ತಿರುವ ಸರ್ಕಾರಿ ಜಮೀನು ಸ್ಮಶಾನ ಭೂಮಿಯಾಗಿ ಮತ್ತು ಉಳಿಕೆ ಜಾಗವನ್ನು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಿಸಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದಲ್ಲಿನ ಮೂಲ ಸೌಕರ್ಯ ಹಾಗೂ ವಾಸ್ತವ ತಿಳಿಯಲು ಶೀಘ್ರವೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಾಗುವುದು” ಎಂದು ಬೇಲೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ ಎಂ ಮೋಹನ್ ಕುಮಾರ್ ಭರವಸೆ ನೀಡಿದ್ದಾರೆ.
ದೇಶದಲ್ಲಿ ನೆಲದ ಕಾನೂನು ಅಂತ ಒಂದಿರುತ್ತದೆ. ಈ ಕಾನೂನಿಗೆ ಬಡವ-ಬಲ್ಲಿದ, ಅಕ್ಷರಸ್ಥ-ಅನಕ್ಷರಸ್ಥ, ಆ ಧರ್ಮ-ಈ ಧರ್ಮ ಎಂಬ ಬೇಧಭಾವ ಇರುವುದಿಲ್ಲ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಈ ಕಾನೂನಿಗೆ ಬದ್ಧರಾಗಿರಬೇಕು. ರಾಜ್ಯ ದೇಶವನ್ನಾಳುವ ರಾಜಕಾರಣಿಗಳೂ ಇದಕ್ಕೆ ಹೊರತಾಗಿಲ್ಲ. ಹೆಚ್ಚು ಓದಿದ ಸ್ಟೋರಿಗಳು ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳ ಗೋಡೆ ಬರಹ :ಬಿಜೆಪಿ ನಾಯಕರ ಖಂಡನೆ ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಸಂಭ್ರಮ:ಸಂಕೀರ್ತನಾ ಯಾತ್ರೆ ಆರಂಭ ಶಿವಮೊಗ್ಗ; CFI ಸೇರುವಂತೆ ಗೋಡೆ ಬರಹ ಅವರು ಎಷ್ಟೇ ಪ್ರಭಾವಿಯಾಗಿದ್ದರೂ, ತಮ್ಮ ಪ್ರಭಾವವನ್ನು ಬೀರಿ ಏನೇ ಅಕ್ರಮ ನಡೆದಿದ್ದರೂ ಒಂದಲ್ಲಾ ಒಂದು ದಿನ ಈ ಕಾನೂನಿಗೆ ತಲೆ ಬಾಗಲೇಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ. ಇದೇ ಕಾನೂನಿಗೆ ಮಣ್ಣೆರಚಿ ಜೀವನ ಸಾಗಿಸುವುದು ತಾತ್ಕಾಲಿಕವಾಗಿರುತ್ತದೆಯೇ ಹೊರತು ಅದು ಎಂದಿಗೂ ಸುಖದ ಸುಪ್ಪತ್ತಿಗೆಯನ್ನು ನೀಡುವುದಿಲ್ಲ. ನಮ್ಮ ರಾಜ್ಯದಲ್ಲಿ ಗಣಿಯನ್ನು ಲೂಟಿ ಹೊಡೆದು ಕೆಲ ವರ್ಷಗಳ ಕಾಲ ರಾಜರಂತೆ ಮೆರೆದಿದ್ದ ಜಿ.ಜನಾರ್ದನ ರೆಡ್ಡಿಯಂತಹ ಮಹಾನ್ ಕುಳವೇ ಈ ಕಾನೂನಿನ ಕುಣಿಕೆಯಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಕುಣಿಕೆಯಿಂದ ಹೊರಬರಲು ಮತ್ತದೇ ವಾಮಮಾರ್ಗವನ್ನು ತುಳಿದು ಅದರಿಂದಲೂ ಆರೋಪ ಹೊತ್ತ ಜನಾರ್ದನ ರೆಡ್ಡಿ ಇಂದು ಏನಾಗಿದ್ದಾರೆ ಎಂಬುದು ನಮ್ಮ ಕಣ್ಣೆದುರು ಕಾಣುತ್ತಿದೆ. ಹೀಗಾಗಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಇದೀಗ ಇಂತಹ ಕಾನೂನಿನ ಕುಣಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಲೆ ಕೊಡಲೇಬೇಕಾಗಿದೆ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 54 ಎಕರೆ ಗೋಮಾಳ ಮತ್ತು ಹಿಂದುಳಿದ ವರ್ಗದವರ ಭೂಮಿಯನ್ನು ಕುಮಾರಸ್ವಾಮಿ ಮತ್ತು ಅವರ ಸಂಬಂಧಿ ತಮ್ಮಣ್ಣನವರ ಸಂಬಂಧಿಗಳು ಕಬಳಿಕೆ ಮಾಡಿಕೊಂಡಿದ್ದರು. ಸಮಾಜದಲ್ಲಿ ತಮ್ಮದೇ ಆದ ಹೆಸರನ್ನು ಪಡೆದಿರುವ ಕುಮಾರಸ್ವಾಮಿ ಇದುವರೆಗೆ ತಾವು ಯಾವುದೇ ಒಂದಿಂಚೂ ಸರ್ಕಾರದ್ದಾಗಲೀ ಅಥವಾ ಹಿಂದುಳಿದ ವರ್ಗದವರಿಗೆ ಸೇರಿದ್ದ ಜಮೀನನ್ನು ಕಬಳಿಕೆ ಮಾಡಿಕೊಂಡಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಆದರೆ, ಮಂಡ್ಯದ ಸಂಸದ ಜಿ.ಮಾದೇಗೌಡ ಅವರು ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರು ಸೇರಿ ಹೇಗೆಲ್ಲಾ ಗೋಮಾಳ ಭೂಮಿಯನ್ನು ಲಪಟಾಯಿಸಿದ್ದಾರೆಂದು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರನ್ನು ನೀಡಿದ್ದರು. ಈ ದೂರಿನನ್ವಯ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಕೋರ್ಟ್ ಕಬಳಿಕೆ ಮಾಡಿಕೊಂಡಿರುವ 54 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ನೀಡುವಂತೆ 2014ರ ಆಗಸ್ಟ್. 5 ರಂದು ಆದೇಶ ಮಾಡಿತ್ತು. ಈ ಭೂಮಿಯನ್ನು ವಶಪಡಿಸಿಕೊಂಡ ಬಗ್ಗೆ ವರದಿಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೂ ಸೂಚನೆ ನೀಡಿತ್ತು. ಆದರೆ, ಇದುವರೆಗೆ ಸರ್ಕಾರವಾಗಲೀ ಅಥವಾ ಸಂಬಂಧಪಟ್ಟ ಕಂದಾಯ ಇಲಾಖೆಯಾಗಲೀ ಕುಮಾರಸ್ವಾಮಿ ಅವರಿಂದ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಮನಸ್ಸು ಮಾಡಲೇ ಇರಲಿಲ್ಲ. ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಅವರು ರಾಜ್ಯ ಹೈಕೋರ್ಟಿನಲ್ಲಿ ಸರ್ಕಾರದ ಈ ವಿಳಂಬ ಧೋರಣೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟವನ್ನು ಮುಂದುವರಿಸಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯ ಸನಿಹದಲ್ಲಿಯೇ ಇರುವ ಜಮೀನು ಪ್ರಸ್ತುತ ಪ್ರತಿ ಎಕರೆಗೆ 75 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿವರೆಗೆ ಬೆಲೆ ಬಾಳುತ್ತದೆ. ಇಷ್ಟೊಂದು ಬೆಲೆ ಬಾಳುವ ಜಮೀನನ್ನು ಕುಮಾರಸ್ವಾಮಿ ಮತ್ತಿತರರು ಸೇರಿ ಪ್ರತಿ ಎಕರೆಗೆ ಕೇವಲ 5 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದಾರೆ. ಇದು ಭೂ ಕಂದಾಯ ಕಾನೂನಿಗೆ ವಿರುದ್ಧವಾಗಿದೆಯಷ್ಟೇ ಅಲ್ಲ, ಸರ್ಕಾರದ ಬೊಕ್ಕಸಕ್ಕೆ ಅಪಾರವಾದ ನಷ್ಟವನ್ನುಂಟು ಮಾಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯಲ್ಲಿರುವ ಕೇತಗಾನಹಳ್ಳಿಯ ವಿವಿಧ ಸರ್ವೇ ನಂಬರ್ ಗಳಲ್ಲಿರುವ ಸರ್ಕಾರಕ್ಕೆ ಸೇರಿದ 110 ಗೋಮಾಳ ಸೇರಿದಂತೆ ಒಟ್ಟು 200 ಕ್ಕೂ ಹೆಚ್ಚು ಎಕರೆ ಜಮೀನು ಒತ್ತುವರಿಯಾಗಿದೆ. ಈ ಪೈಕಿ ಕುಮಾರಸ್ವಾಮಿ ಮತ್ತಿತರರು ತಮ್ಮ ಪ್ರಭಾವ ಬೀರಿ 54 ಎಕರೆ ಜಮೀನನ್ನು ಕಬಳಿಕೆ ಮಾಡಿದ್ದರು. ಈ ಬಗ್ಗೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದ ಜಿ.ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯವು 15 ದಿನದಲ್ಲಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಮತ್ತು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು 2014 ರ ಆಗಸ್ಟ್ 5 ರಂದು ಆದೇಶ ನೀಡಿತ್ತು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದ್ದ ಎಸ್.ಆರ್.ಹಿರೇಮಠ ಅವರು ಸಮಾಜ ಪರಿವರ್ತನ ಸಮುದಾಯದ ಹೆಸರಿನಲ್ಲಿ ರಾಜ್ಯ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಲೋಕಾಯುಕ್ತ ನ್ಯಾಯಾಲಯ ನೀಡಿದ ಆದೇಶವನ್ನು ಕಾರ್ಯರೂಪಕ್ಕೆ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇಲ್ಲಿ ಕುಮಾರಸ್ವಾಮಿ ಮತ್ತಿತರರು ಭೂಕಬಳಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಅಂತಹ ಜಮೀನನ್ನು ವಶಪಡಿಸಿಕೊಳ್ಳುವಂತೆ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ದೂರಿದ್ದರು. ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಏಕೆ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರದ ಪರ ವಕೀಲರು ಮುಂದಿನ ಮೂರು ತಿಂಗಳಲ್ಲಿ ಲೋಕಾಯುಕ್ತ ನ್ಯಾಯಾಲಯ ನೀಡಿರುವ ಆದೇಶವನ್ನು ಜಾರಿಗೆ ತರಲಾಗುತ್ತದೆ ಮತ್ತು ಕ್ರಮ ತೆಗೆದುಕೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದಾಗಿ ಭರವಸೆ ನೀಡಿದ್ದಾರೆ.
After seven years in the film industry and having acted in 13 Telugu, 4 Tamil and three in Malayalam films, the Bengaluru girl Dhanya Balakrishnan finally set to make her debut in Kannada with Anoop Ramaswamy Kashyap directed Sarvajanikarige Suvarnavakasha. The film is releasing tomorrow in theatres. The actress feels that it is not just her golden opportunity to act in Kannada film but also fulfils her father's dream to see her act in a Kannada film. On seven years to take up a Kannada film, Dhanya says that she wanted to do a project which had a prominent role for her to portray and Sarvajanikarige Suvarnavakasha provided her the perfect opportunity wherein her character has an equal importance to that of the male protagonist. Further, the actress reveals that she grabbed the golden opportunity once she realised that it was being made by the makers of Gultoo film. It's Another Golden Chance For Rishi After delivering back-to-back hits, the newly married actor Rishi is all set to return with another golden chance, and this time it is going to be from the makers of Gultoo. He plays the lead in Sarvajanikarige Suvarnavakaasha directed by Anoop Ramaswamy and produced by Devaraja R, Prashant Reddy S And Janardhan Chikkanna. His previous two ventures as actor - Operation Alamelamma and Kavaludaari has been successful at the box office. The trailer of Sarvajanikarige Suvarnavakaasha has crossed 300 k views in less than a week after it was released, making it one of the most anticipated movies of the season, which is scheduled for release on Dec 20. Power Star Puneeth Rajkumar has sung a number for the movie, which is already on the trend on various social media platforms. Rishi stars alongside Dhanya Balakrishna, Sid, Shalini, Rangayana Raghu and Dattanna. Sarvajanikarige Suvarnavakasha Review: Chitraloka Rating 3.5/ 5 From the makers of Gultoo, comes another entertainer and unlike the first venture this one is a rib tickling comedy which runs around a simple but an effective plot. Rishi, who started his run at the box office with Operation Alamelamma, a similar genre of this kind and then a serious suspense thriller with Kavaludaaruli, has grabbed onto this golden opportunity. A pretty impressive beginning it is for Rishi, as Sarvajanikarige Suvarnavakasha is going to be another feather in his cap. Insofar as the movie, director Anoop Ramaswamy Kashyap has kept it simple while adding value to it with a realistic and an effective script for the audience, who will laugh at the misadventurous of Vedanth, in short Vedu portrayed by Rishi, and his friend played by Siddu Moolimani. The emergence of new filmmakers in Kannada, who opt to experiment beyond the usual set of commercial mix-masala formulas, is really paying off Kannada film industry to a greater extent. Along with the number of films, the ratio of the quality films and the success rate of such films has certainly gone up exponentially in the last few years. This one which marks the debut of talented Bengaluru girl Dhanya Balakrishna, revolves around a missing golden chain followed by the escapades of Vedanth and his friends against the gang of single hand villain portrayed by Rangayana Raghu. It has few good songs including the one sung by power star. The protagonist is the only son of an elderly couple, which is interesting by itself to start off. Dattanna repeats his magical performance as a loving husband who takes of his bed ridden wife along with his son Vedanth. The couple's loving tale speaks volumes about faith and compatibility even in the extreme situations of life offers. When a golden chain belonging to Vedu's girlfriend goes missing on a day the two go on an outing on her birthday, a series of funny events u folds for two hours of fun filled comedy. On what could be the golden opportunity for the public, it is best experienced at a theatre near you. ಅದೊಂದು ಅವಕಾಶಕ್ಕಾಗಿ ಹಠ ಹಿಡಿದ ಕಾದ ನಟಿ ಧನ್ಯಾ ಬಾಲಕೃಷ್ಣ, ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ನಾಯಕಿ. ವಿಶೇಷ ಅಂದ್ರೆ, ಧನ್ಯಾ ನಟಿಸಿರುವ ಬೇರೆ ಭಾಷೆಯ ಚಿತ್ರಗಳ ಸಂಖ್ಯೆ 25ರ ಗಡಿ ದಾಟಿದೆ. ದೊಡ್ಡ ದೊಡ್ಡ ನಿರ್ದೇಶಕರ ಚಿತ್ರಗಳಲ್ಲಿ, ಸ್ಟಾರ್ ನಟರ ಹಿಟ್ ಚಿತ್ರಗಳಲ್ಲೇ ನಟಿಸಿರುವ ಧನ್ಯಾಗೆ ಸಿಕ್ಕಿದ್ದೆಲ್ಲ ಪೋಷಕ ನಟಿಯ ಪಾತ್ರಗಳೇ. ಒಂದು ಹಂತದವರೆಗೂ ಅದನ್ನು ಎಂಜಾಯ್ ಮಾಡಿದ ಧನ್ಯಾಗೆ, ಕ್ರಮೇಣ ಬೋರ್ ಹೊಡೆಯೋಕೆ ಶುರುವಾಯ್ತು. ಸ್ವತಃ ಒಂದು ಉದ್ಯೋಗ ಆರಂಭಿಸಿದ ಧನ್ಯಾ, ಪೋಷಕ ಪಾತ್ರಗಳನ್ನೆಲ್ಲ ತಿರಸ್ಕರಿಸುತ್ತಾ ಹೊರಟರು. ಒನ್ಸ್ ಎಗೇಯ್ನ್ ಸ್ಟಾರ್ ನಟರ ಚಿತ್ರಗಳೇ. ಒಳ್ಳೆಯ ಸಂಭಾವನೆಯನ್ನೂ ದೂರ ತಳ್ಳಿದ ಧನ್ಯಾ ಒಂದು ವರ್ಷ ಮನೆಯಲ್ಲೇ ಕುಳಿತುಬಿಟ್ಟರು. ಆಗ ಸಿಕ್ಕ ಅವಕಾಶವೇ `ಸಾರ್ವಜನಿಕರಿಗೆ ಸುವರ್ಣಾವಕಾಶ'. ಈ ಚಿತ್ರದಲ್ಲಿ ಧನ್ಯಾ ಆರೋಗ್ಯ ಮತ್ತು ಹಣಕಾಸು ಎರಡೂ ಸಮಸ್ಯೆಯಿಂದ ಬಳಲುವ ಯುವತಿಯಾಗಿ ನಟಿಸಿದ್ದಾರೆ. `ನಾವೇನೇ ನಟಿಸಿದ್ದರೂ ಸ್ಕಿçಪ್ಟ್ ಫೈನಲ್. ಅದು ಚೆನ್ನಾಗಿದ್ದರಷ್ಟೇ ನಮ್ಮ ನಟನೆ, ಪಾತ್ರಕ್ಕೆ ಮಹತ್ವ'' ಎನ್ನುವ ವಾಸ್ತವ ಗೊತ್ತಿರುವ ಕಲಾವಿದೆ ಧನ್ಯಾ. ರಿಷಿ ಎದುರು ನಾಯಕಿಯಾಗಿ ನಟಿಸಿರುವ ಧನ್ಯಾ, ಅನೂಪ್ ಅವರ ನಿರ್ದೇಶನದ ಮೇಲೆ ಭಾರಿ ಭರವಸೆ ಇಟ್ಟಿದ್ದಾರೆ. ಗುಳ್ಟು ಟೀಂ ಮತ್ತೊಮ್ಮೆ ಜೊತೆಯಾಗಿ ನಿರ್ಮಿಸಿರುವ ಚಿತ್ರವಿದು. ಹೀಗಾಗಿಯೇ ಇಡೀ ಚಿತ್ರರಂಗ ಈ ಚಿತ್ರದತ್ತ ಕುತೂಹಲದ ಕಣ್ಣು ನೆಟ್ಟಿದೆ. ಅಪ್ಪನ ಸಾಲ ತೀರಿಸಲೊಂದು ಸುವರ್ಣಾವಕಾಶ ಸಿಕ್ಕಾಗ. ಅಪ್ಪನಿಗೋ ಮೈತುಂಬಾ ಸಾಲ. ಎಂಬಿಎ ಪದವೀಧರನಾಗಿದ್ದರೂ, ಅಪ್ಪನ ಸಾಲ ಕಾಡುತ್ತಲೇ ಇದೆ. ಆಗ ಸಿಗುತ್ತೆ ಒಂದು ಬಂಪರ್ ಆಫರ್. ಆ ಆಫರ್ ಹಿಂದೆ ಹೊರಡುತ್ತಾರೆ ರಿಷಿ. ಅಲ್ಲಿಂದ ಶುರು.. ಕಾಮಿಡಿಯ ಮೆರವಣಿಗೆ. ಇದು ಸಾರ್ವಜನಿಕರಿಗೊಂದು ಸುವರ್ಣಾವಕಾಶ ಚಿತ್ರದ ಒನ್ ಲೈನ್ ಸ್ಟೋರಿ. ಕವಲುದಾರಿ ನಂತರ ರಿಷಿ ನಟಿಸಿರುವ ಚಿತ್ರವಿದು. ಮದುವೆಯಾದ ಮೇಲೆ ರಿಲೀಸ್ ಆಗುತ್ತಿರುವ ರಿಷಿಯ ಮೊದಲ ಚಿತ್ರವೂ ಇದೇ. ರಿಷಿ ಎದುರು ಧನ್ಯಾ ರಾಮಕೃಷ್ಣ ನಾಯಕಿಯಾಗಿ ನಟಿಸಿದ್ದರೆ, ದತ್ತಣ್ಣ, ರಂಗಾಯಣ ರಘು, ಶಾಲಿನಿ, ಮಿತ್ರ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಕಥೆ ಜನಾರ್ದನ್ ಚಿಕ್ಕಣ್ಣ ಮತ್ತು ಹರಿಕೃಷ್ಣ ಅವರದ್ದು. ಅದೇ ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ. ನೆನಪಿದೆ ತಾನೆ. ಅನೂಪ್ ನಿರ್ದೇಶನದ ಚಿತ್ರಕ್ಕೆ ಪ್ರಶಾಂತ್ ರೆಡ್ಡಿ, ದೇವರಾಜ್ ರಾಮಣ್ಣ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು. ಅರ್ಧಕ್ಕರ್ಧ ಗುಳ್ಟು ಟೀಂ ಚಿತ್ರದಲ್ಲಿದೆ. ಡಿಸೆಂಬರ್ 20ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಕನ್ನಡತಿಯ 25ನೇ ಸಿನಿಮಾ ಕನ್ನಡದಲ್ಲಿ ಪ್ರಥಮ ಏಳು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ತೆಲುಗಿನಲ್ಲಿ 13, ತಮಿಳಿನಲ್ಲಿ 4, ಮಲಯಾಳಂನಲ್ಲಿ 3, ಮೂರು ವೆಬ್‌ಸಿರೀಸ್‌ಗಳಲ್ಲಿ ನಟಿಸಿದ್ದೇನೆ. ನಟಿಸಿದ ಬಹುತೇಕ ಚಿತ್ರಗಳು ಹಿಟ್. ಆದರೂ, ಕನ್ನಡದಲ್ಲಿ ನಟಿಸಿಲ್ಲ ಎಂಬ ಕೊರಗಿತ್ತು. ಆ ಬೇಸರಕ್ಕೆ ಉತ್ತರ ಸಾರ್ವಜನಿಕ ಸುವರ್ಣಾವಕಾಶ ಚಿತ್ರದಲ್ಲಿ ಸಿಕ್ಕಿದೆ. ಇದು ಧನ್ಯಾ ಬಾಲಕೃಷ್ಣ ಅವರ ಮಾತು. ಆಕೆ ಮೂಲತಃ ಕನ್ನಡತಿ. ಮಿಂಚಿದ್ದು ಮಾತ್ರ ಬೇರೆ ಭಾಷೆಯಲ್ಲಿ. ಈ ಚಿತ್ರದಲ್ಲಿ ಕಥೆಯ ಕೇಂದ್ರ ಬಿಂದು ನಾನು. ಗುಳ್ಟು ಟೀಂನವರ ಸಿನಿಮಾ ಎಂದಾಗ ಮರುಮಾತನಾಡದೆ ಒಪ್ಪಿಕೊಂಡೆ ಎನ್ನುವ ಧನ್ಯಾಗೆ ರಿಷಿ ಜೊತೆಗೆ ನಟಿಸಿರುವುದು ಒಳ್ಳೆಯ ಅನುಭವ ಕೊಟ್ಟಿದೆ. ಅನೂಪ್ ರಾಮಸ್ವಾಮಿ ನಿರ್ದೇಶನದ ಸಾರ್ವಜನಿಕರಿಗೆ ಸುವರ್ಣಾಕಾಶ ಇದೇ 20ರಂದು ತೆರೆ ಕಾಣುತ್ತಿದೆ. ನಕ್ಕು ನಕ್ಕು ಸುಸ್ತಾಗಬೇಕಾ.. ಡಿ.20ಕ್ಕೆ ಸುವರ್ಣಾಕಾಶ.. ನಾಯಕನ ತಂದೆಯಾಗಿ ದತ್ತಣ್ಣ. ನಾಯಕಿಯ ತಾಯಿ ಶಾಲಿನಿ. ಪಕ್ಕಾ ಜಿಪುಣಿ. ಆಟೋ ಚಾಲಕನಾಗಿ ನಗಿಸೋಕೆ ಮಿತ್ರ. ರಂಗಯಣ ರಘು ಅವರು ಇನ್ನೊಂದು ಕಡೆ. ಅಪ್ಪನದ್ದೋ ಮೈತುಂಬಾ ಸಾಲ. ನಾಯಕನೋ ಎಂಬಿಎ ಪದವೀಧರ. ಇದರ ನಡುವೆ ನಾಯಕಿಯ ತಾಪತ್ರಯವೇ ಇನ್ನೊಂದು.. ಇವೆಲ್ಲವೂ ಒಟ್ಟಿಗೇ ಸೇರಿಕೊಂಡು ಕೊಲಾಜ್ ಆದಾಗ ಸೃಷ್ಟಿಯಾದ ನಗೆಬಾಂಬು ಸಾರ್ವಜನಿಕರಿಗೆ ಸುವರ್ಣಾವಕಾಶ. ನಾಯಕನಾಗಿ ರಿಷಿ ಇದ್ದಾರೆ. ಕವಲುದಾರಿಯಲ್ಲಿ ಸಿಕ್ಕಾಪಟ್ಟೆ ಸೀರಿಯಸ್ ಆಗಿ ಗೆದ್ದಿದ್ದ ರಿಷಿಗೆ, ಇಲ್ಲಿ ನಗಿಸುವ ಕಾಯಕ. ನಾಯಕಿಯಾಗಿ ನಟಿಸಿರುವುದು ಧನ್ಯಾ ರಾಮಕೃಷ್ಣ. ಕನ್ನಡತಿಯೇ ಆದರೂ, ಬೇರೆ ಭಾಷೆಗಳಲ್ಲಿ ನಟಿಸಿದ ಮೇಲೆ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಟ್ರೇಲರ್ ಮಜಾ ಕೊಡುತ್ತಿದೆ. ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಎಲ್ಲವೂ ಈ ಚಿತ್ರದಲ್ಲಿದೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣದ ಚಿತ್ರ ಡಿಸೆಂಬರ್ 20ಕ್ಕೆ ತೆರೆ ಮೇಲೆ ಬರುತ್ತಿದೆ. ನಗಬೇಕಾ.. ಡಿ.20ಕ್ಕೆ ರೆಡಿಯಾಗಿ. ಪರ್ಮಿ ತರಾ ಅಲ್ಲ.. ವೇದಾಂತ್ ರಿಯಲ್ ಬುದ್ದಿವಂತ..! ಅವನ ಹೆಸರು ವೇದಾಂತ್. ಎಂಬಿಎ ಪದವೀಧರ. ಸಮಸ್ಯೆ ಯಾವುದೆ ಇರಲಿ, ಫಟಾಫಟ್ ಪರಿಹಾರ ಕೊಡಬಲ್ಲ ಇಂಟೆಲಿಜೆAಟ್. ಪರಿಸ್ಥಿತಿ ಹೇಗಾದರೂ ಇರಲಿ, ತನ್ನ ಕಂಟ್ರೋಲಿಗೆ ತೆಗೆದುಕೊಳ್ಳಬಲ್ಲಷ್ಟು ಸಮರ್ಥ. ಈತ ಪರ್ಮಿ ತರಾ ಅಲ್ಲ.. ಅರೆ.. ಪರ್ಮಿ ಯಾರು..? ವೇದಾಂತ್ ಯಾರು..? ಎರಡೂ ಒಬ್ಬನೇ. ಆಪರೇಷನ್ ಅಲಮೇಲಮ್ಮನ ಪರ್ಮಿಗೆ ಈಗ ಸುವರ್ಣಾವಕಾಶವೊಂದು ಸಿಕ್ಕು ವೇದಾಂತ್ ಆಗಿದ್ದಾನೆ. ಯೆಸ್, ಇದು ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಹೀರೋ ರಿಷಿಯ ಕಥೆ. ಸಾಮಾನ್ಯವಾಗಿ ಎಲ್ಲರೂ ಕಥೆಯ ಒನ್‌ಲೈನ್ ಹೇಳುತ್ತಾರೆ. ಆದರೆ, ಸಾ.ಸು. ನಿರ್ದೇಶಕರು ಕಂಪ್ಲೀಟ್ ಸ್ಕಿçಪ್ಟ್ ಜೊತೆ ಬಂದಿದ್ದರು. ಅಷ್ಟೊಂದು ಪಕ್ಕಾ ಡೀಟೈಲ್ಸ್ ಅವರ ಬಳಿ ಇತ್ತು. ಕಥೆ ಕೇಳುವಾಗಲೇ ಸಿಕ್ಕಾಪಟ್ಟೆ ನಕ್ಕಿದ್ದೇನೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಚಿತ್ರದಲ್ಲಿ 100% ಎಂಟರ್‌ಟೈನ್‌ಮೆAಟ್ ಇದೆ ಎನ್ನುತ್ತಾರೆ ರಿಷಿ. ಸ್ವರೂಪ್ ನಿರ್ದೇಶನದ ಚಿತ್ರದಲ್ಲಿ ರಿಷಿ ಎದುರು ಧನ್ಯಾ ಬಾಲಕೃಷ್ಣ ನಾಯಕಿ. ಗುಳ್ಟು ಟೀಂ ಮತ್ತೊಮ್ಮೆ ಜೊತೆಯಾಗಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಶಿವಣ್ಣ, ಧ್ರುವ ಲಿಸ್ಟಿಗೆ ಸೇರ್ತಾರಾ ರಿಷಿ..? ಒಂದು.. ಮತ್ತೊಂದು.. ಮಗದೊಂದು.. ಆರಂಭದಲ್ಲೇ ಹೀಗೆ ಸತತ ಹಿಟ್ ಸಿಕ್ಕರೆ, ಅದು ಕೊಡೊ ಕಿಕ್ಕೇ ಬೇರೆ. ಆಪರೇಷನ್ ಅಲಮೇಲಮ್ಮ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾದ ರಿಷಿ, ಈಗ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಮತ್ತು ಪುನೀತ್ ನಿರ್ಮಾಣದ ಕವಲುದಾರಿ. ಎರಡೂ ಹಿಟ್ ಚಿತ್ರಗಳು. ಈ ವಾರ ಸಾರ್ವಜನಿಕರಿಗೆ ಸುವರ್ಣಾವಕಾಶ ರಿಲೀಸ್ ಆಗುತ್ತಿದೆ. ಈ ಬಾರಿಯೂ ಅವರಿಗೆ ಹಿಟ್ ಪ್ರೊಡ್ಯೂಸರ್, ಕಥೆಗಾರರು ಸಿಕ್ಕಿದ್ದಾರೆ. ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಬ್ಯಾನರಿಗೆ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಗುಳ್ಟುನಲ್ಲಿ ಸಾಫ್ಟ್ವೇರ್ ವಂಚಕರ ಕಥೆಯನ್ನು ಅಷ್ಟೇ ಸೀರಿಯಸ್ಸಾಗಿ ಹೇಳಿದ್ದವರು ಈಗ ಕಾಮಿಡಿ ಅಸ್ತ್ರ ಎತ್ತಿಕೊಂಡಿದ್ದಾರೆ. ಇದು 100% ವೊರಿಜಿಲನಲ್ ಕಥೆ ಎನ್ನುವುದು ನಿರ್ದೇಶಕ ಅನೂಪರ್ ಅವರ ಕಾನ್ಫಿಡೆನ್ಸು. ಚಿತ್ರ ನೋಡಿ ನೀವು ನಕ್ಕರೆ.. ನಿರ್ಮಾಪಕರೂ ನಗುತ್ತಾರೆ. ಗೆಟ್ ರೆಡಿ.. ಸಾರ್ವಜನಿಕರಿಗೆ ಸುವರ್ಣಾವಕಾಶ ಅಪ್ಪು ಹಾಡಿನ ಮಜಾನೇ ಬೇರೆ.. ಏನು ಸ್ವಾಮಿ ಮಾಡೋಣ.. ಆಗಿಹೋಯ್ತು ಅದ್ವಾನ.. ಹಾಕಿ ಬಿಟ್ಲು ಕಿಟಕಿ ಬಾಗ್ಲನ್ನ.. ಇಂಥಾದ್ದೊಂದು ಮಜವಾದ ಹಾಡು ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿದೆ. ಹಾಡಿರೋದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಮಿದುನ್ ಮುಕುಂದನ್ ಸಂಗೀತ ಸಂಯೋಜನೆಯ ಹಾಡಿಗೆ ಅಕ್ಷರ ಜೋಡಿಸಿರುವುದು ಡಾ.ವಿ.ನಾಗೇಂದ್ರ ಪ್ರಸಾದ್. ಪುನೀತ್ ಅವರಂತೂ ಪಡ್ಡೆಗಳ ಭಾವಾವೇಶದಲ್ಲಿಯೇ ಹಾಡು ಹಾಡಿದ್ದಾರೆ. ಹಾಡಿನ ಕಿಕ್ಕನ್ನೂ ಹೆಚ್ಚಿಸಿದ್ದಾರೆ. ರಿಷಿ ಌಕ್ಟಿಂಗ್ ಕೂಡಾ ವ್ಹಾವ್ ಎನ್ನುವಂತಿದೆ. ಪ್ರೀತಿಯಲ್ಲಿ ಏಟು ತಿಂದ ಯುವಕರ ತಲೆಯಲ್ಲಿ ಸೃಷ್ಟಿಯಾಗುವ ವೇದಾಂತವೇ ಈ ಹಾಡಿನ ಸಾಹಿತ್ಯ. ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಚಿತ್ರಕ್ಕೆ ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ, ದೇವರಾಜ್, ಪ್ರಶಾಂತ್ ರೆಡ್ಡಿ ನಿರ್ಮಾಪಕರು. ಜನಾರ್ದನ್ ಚಿಕ್ಕಣ್ಣ ಅವರದ್ದೇ ಕಥೆ. ರಿಷಿಗೆ ಜೋಡಿಯಾಗಿ ನಟಿಸಿರುವುದು ಧನ್ಯಾ ರಾಮಕೃಷ್ಣ. ಸಾರ್ವಜನಿಕರಿಗೆ ಸುವರ್ಣಾವಕಾಶ ಡಿಸೆಂಬರ್ ಲಕ್ಕಿ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ, ತನ್ನ ಟ್ರೇಲರ್, ವಿಭಿನ್ನವಾದ ಹಾಡುಗಳ ಮೂಲಕ ಗಮನ ಸೆಳೆದಿರುವ ಸಿನಿಮಾ. ಜೊತೆಗೆ ಗುಳ್ಟು ಟೀಂನ ಸಿನಿಮಾ ಎಂಬುದು ಬೇರೆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಸಿದೆ. ಹೀಗಿರುವಾಗ ಈ ಚಿತ್ರಕ್ಕೆ ಡಿಸೆಂಬರ್ ಅದೃಷ್ಟವೂ ಜೊತೆಗೂಡಿದೆ. ಏನು ಗೊತ್ತೇ.. ಈ ಚಿತ್ರವನ್ನು ವಿತರಣೆ ಮಾಡುತ್ತಿರುವುದು ಕನ್ನಡ ಚಿತ್ರರಂಗದ ಸೂಪರ್ ವಿತರಕ ಜೋಡಿ ಜಯಣ್ಣ-ಭೋಗೇಂದ್ರ. ಇವರು ಡಿಸೆಂಬರ್‌ನಲ್ಲಿ ವಿತರಣೆ ಮಾಡಿದ ಚಿತ್ರಗಳೆಲ್ಲ ಬೊಂಬಾಟ್ ಹಿಟ್ ಆಗಿವೆ. ಆ ಲಿಸ್ಟಿಗೆ ನಮ್ಮದೂ ಸೇರಲಿದೆ ಎಂಬ ನಿರೀಕ್ಷೆ ನಿರ್ದೇಶಕ ಅನೂಪ್ ಅವರದ್ದು. ರಿಷಿ, ಧನ್ಯಾ ಜೋಡಿಯ ಸಿನಿಮಾ, 100ಕ್ಕೂ ಹೆಚ್ಚು ಚಿತ್ರಮಂದಿರಗಳಳಲ್ಲಿ ರಿಲೀಸ್ ಆಗುತ್ತಿದೆ. ಆಪರೇಷನ್ ಅಲಮೇಲಮ್ಮ, ಕವಲುದಾರಿ ಚಿತ್ರಗಳ ಯಶಸ್ಸಿನ ನಂತರ ರಿಲೀಸ್ ಆಗುತ್ತಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ರಿಷಿಯ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ. ಅವರು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಹೀರೋ-ಹೀರೋಯಿನ್‌ಗೆ ಸಾಲ ಕೊಡುವ ಸುವರ್ಣಾವಕಾಶ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಕಣ್ಮನ ಸೆಳೆಯುತ್ತಿದೆ. ನೀಲಾಕಾಶವೇ ಕೇಳು.. ಪ್ರೀತಿ ಸಾಲ ಹೇಳು ಎಂಬ ಗೀತೆಯಿದು. ರಿಷಿ ಮತ್ತು ಧನ್ಯಾ ಬಾಲಕೃಷ್ಣ ನಟಿಸಿರುವ ಗೀತೆಯನ್ನು ಮುದ್ದು ಮುದ್ದಾಗಿ ಸೆರೆ ಹಿಡಿದಿರುವುದು ನಿರ್ದೇಶಕ ಅನೂಪ್ ಕಶ್ಯಪ್. ಪ್ರೇಮಿಗಳ ಭಾವನೆಗಳನ್ನು ಕಲರ್ ಫುಲ್ ಆಗಿ ತೋರಿಸುವ ಹಾಡಿದು ಎನ್ನುವ ಅನೂಪ್ ಅವರೇ ಹಾಡಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಹಾಡಿರುವುದು ಹರಿಚರಣ್ ಮತ್ತು ರಕ್ಷಿತಾ ರಾವ್. ಮಿದುನು ಮುಕುಂದನ್ ಸಂಗೀತ ಮೆಲೋಡಿಯಾಗಿದೆ. ಕಾಮಿಡಿ ಟ್ರಾö್ಯಕ್‌ನಲ್ಲಿಯೇ ಜೀವನದ ವಿವಿಧ ಮಜಲುಗಳನ್ನು ಸಮಸ್ಯೆಗಳನ್ನು ಹೋರಾಟದ ಬದುಕನ್ನು ಹೇಳುವ ಸಾರ್ವಜನಿಕರಿಗೆ ಸುವರ್ಣಾವಕಾಶ ಇದೇ ವಾರ ರಿಲೀಸ್ ಆಗುತ್ತಿದೆ.
ಪೆಟ್ರೋಲ್ ದರ ಏರುತ್ತಿದೆ, ದಿನಸಿ, ವಿದ್ಯುತ್ ದರ ಏರಿಬಿಟ್ಟಿದೆ ಅಂತ ಗೊಣಗುತ್ತಿದ್ದೀರಾ? ಈಗ ಮತ್ತೊಂದು ದರ ಏರಿಕೆಗೆ ಸಿದ್ದರಾಗಿ. ನಿಮ್ಮನ್ನು ಯಾವಾಗಲೂ ಬಿಟ್ಟಿರಲಾರದ ನಿಮ್ಮ ಮೊಬೈಲ್ ಸೇವೆಗಳ ದರ ಭಾರಿ ಪ್ರಮಾಣದ ಏರಿಕೆ ಆಗಲಿದೆ. ಈಗ ಪ್ರಕಟಿತ ಪರಿಷ್ಕೃತ ದರಗಳ ಪ್ರಕಾರ ಶೇ.50ರವರೆಗೆ ದರ ಏರಲಿದೆ. ಅಂದರೆ ನಿಮ್ಮ ತಿಂಗಳ ಮೊಬೈಲ್ ಖರ್ಚು ಇದುವರೆಗೆ 1000 ರುಪಾಯಿ ಇದ್ದರೆ ಅದು ಹೆಚ್ಚುಕಮ್ಮಿ 1500 ರುಪಾಯಿಗೆ ಏರಲಿದೆ. ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು ಮೂರು ವರ್ಷಗಳ ಹಿಂದೆ ರಿಲಯನ್ಸ್ ಜಿಯೋ ಮೊಬೈಲ್ ಮಾರುಕಟ್ಟೆಗೆ ಪ್ರವೇಶ ಮಾಡಿದ ನಂತರ ಪೈಪೋಟಿಯಲ್ಲಿ ಅತ್ಯಂತ ಕಡಮೆ ದರದಲ್ಲಿ ಸೇವೆ ಒದಗಿಸುತ್ತಿದ್ದ ಮೊಬೈಲ್ ಕಂಪನಿಗಳೀಗ ದರ ಏರಿಕೆಯಲ್ಲೂ ಪೈಪೋಟಿಗೆ ಬಿದ್ದಂತಿವೆ. ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಡಿಸೆಂಬರ್ 3ರಿಂದ ಪರಿಷ್ಕೃತ ದರ ಜಾರಿ ಮಾಡುತ್ತಿದ್ದರೆ, ರಿಲಯನ್ಸ್ ಜಿಯೋ ಡಿಸೆಂಬರ್ 6ರಿಂದ ಪರಿಷ್ಕೃತ ದರ ಜಾರಿ ಮಾಡುತ್ತಿದೆ. 2014ರ ನಂತರ ಇದೆ ಮೊದಲ ಬಾರಿಗೆ ಮೊಬೈಲ್ ಕಂಪನಿಗಳು ದರ ಏರಿಕೆ ಮಾಡುತ್ತಿವೆ. ಇದುವರೆಗೆ ಬಹುತೇಕ ಉಚಿತವಾಗಿದ್ದ ಎಲ್ಲಾ ಸೇವೆಗಳಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಶುಲ್ಕ ಪಾವತಿ ಮಾಡುತ್ತಿದ್ದ ಸೇವೆಗಳ ದರವೂ ಏರಿಕೆ ಆಗಲಿದೆ. ಈ ಐದು ವರ್ಷಗಳಲ್ಲಿ ಡೇಟಾ, ಮೆಸೆಜ್, ಕರೆದರ ಎಲ್ಲವೂ ಗಣನೀಯವಾಗಿ ಇಳಿಕೆಯಾಗಿದ್ದವು. 2104ರಲ್ಲಿ 269 ರುಪಾಯಿ ಇದ್ದ 1 ಜಿಬಿ ಡೇಟಾ ದರ ಈಗ 11.78 ರುಪಾಯಿಗೆ ಇಳಿದಿತ್ತು. ಈ ಉಚಿತ ಸೇವೆ ಮತ್ತು ಸುಲಭದ ದರ ಎಲ್ಲವೂ ಗ್ರಾಹಕರನ್ನು ಸೆಳೆಯುವ ದೀರ್ಘಾವಧಿಯ ತಂತ್ರವಾಗಿತ್ತು ಎಂಬುದು ಈಗ ಎಲ್ಲಾ ಕಂಪನಿಗಳು ದರ ಏರಿಕೆಗೆ ಮುಂದಾಗಿರುವುದರಿಂದ ಸಾಬೀತಾಗಿದೆ. ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಈಗ ಜಾರಿಯಲ್ಲಿರುವ ಅನ್ಲಿಮಿಡೆಟ್ ಕೆಟಗರಿಯ ದರವನ್ನು ಶೇ.50 ರಷ್ಟು ಏರಿಕೆ ಮಾಡಲಿವೆ. ಹಾಲಿ ಬಳಕೆದಾರರು ಶೇ.50ರಷ್ಟು ಹೆಚ್ಚಿನದರ ಪಾವತಿಸಬೇಕಾಗುತ್ತದೆ. ರಿಲಯನ್ಸ್ ಜಿಯೋ ತನ್ನ ಅನ್ಲಿಮಿಟೆಡ್ ಕೆಟಗರಿ ದರವನ್ನು ಶೇ.40ರಷ್ಟು ಏರಿಕೆ ಮಾಡಲಿದ್ದು, ಪರಿಷ್ಕೃತ ದರ ಡಿಸೆಂಬರ್ 6ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಿಸಿದೆ. ಈದರಗಳು ಬರುವ ದಿನಗಳಲ್ಲಿ ಮತ್ತಷ್ಟು ಪರಿಷ್ಕೃತಗೊಳ್ಳಲಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ಮಾಡುವ ಮುನ್ಸೂಚನೆಯನ್ನು ಕಂಪನಿಗಳು ನೀಡಿವೆ. ಇದುವರೆಗೆ ಕಂಪನಿಗಳು ಪ್ರಕಟಿಸಿರುವ ಪರಿಷ್ಕೃತ ದರದ ಸ್ಥೂಲ ರೂಪವು ಕೆಳಕಂಡಂತಿದೆ. ವೊಡಾಫೋನ್ ಐಡಿಯಾ ವೊಡಾಫೋನ್ ಐಡಿಯಾ ತನ್ನ ಪ್ರಿಪೇಯ್ಡ್ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಹೊಸ ಯೋಜನೆಗಳನ್ನು ಮೊದಲು ಘೋಷಿಸಿದೆ ಡಿಸೆಂಬರ್ 3 ರಿಂದ ಭಾರತದಾದ್ಯಂತ ತನ್ನ ಹೊಸ ಪ್ಲಾನ್ ಗಳು ಲಭ್ಯವಿರುತ್ತವೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ತನ್ನ ಆರಂಭಿಕ ಮಟ್ಟದ ಅನ್ಲಿಮಿಟೆಡ್ ಯೋಜನೆಯಲ್ಲಿನ ದರವನ್ನು ಗರಿಷ್ಠ 50 ಪ್ರತಿಶತದಷ್ಟು ಹೆಚ್ಚಳ ಮಾಡಿದೆ. ವರ್ಷಪೂರ್ತಿ ಬಳಕೆ ಮಾಡಲು ರೂಪಿಸಿದ್ದ 12 ಜಿಬಿಯೊಂದಿಗೆ ಬರುತ್ತಿದ್ದ 999 ರೂ.ಗಳ ಯೋಜನೆಯ ಬದಲಿಗೆ 24 ಜಿಬಿ ಡೇಟಾ ಬಳಕೆಯ ಮಿತಿಯೊಂದಿಗೆ ವರ್ಷಪೂರ್ತಿ ದರವನ್ನು 1,499 ರೂ.ಗಳಿಗೆ ಏರಿಕೆ ಮಾಡಿದೆ. ಡಿಸೆಂಬರ್ 3 ರಿಂದ, ವೊಡಾಫೋನ್ ಐಡಿಯಾದ ಗ್ರಾಹಕರು ಕರೆ ಮಾಡಲು, ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಸಲು ಮತ್ತು ಸಂಪರ್ಕದಲ್ಲಿರಲು ತಿಂಗಳಿಗೆ ಕನಿಷ್ಠ 49 ರೂ. ವ್ಯಾಲಿಡಿಟಿ ಶುಲ್ಕ ಪಾವತಿಸಬೇಕು. ಇತರ ಸಂಪರ್ಕಗಳಿಗೆ ಕರೆ ಮಾಡಲು ಇದ್ದ ಅನಿಯಮಿತ ಯೋಜನೆಯನ್ನು ರದ್ದು ಮಾಡಿದ್ದು ಕರೆಗೆ ಮಿತಿ ಹೇರಿದೆ. 28 ದಿನಿಗಳ ವ್ಯಾಲಿಟಿಡಿ ಪ್ಲಾನ್ ನಲ್ಲಿ 1000 ನಿಮಿಷ, 84 ದಿನಗಳ ವ್ಯಾಲಿಡಿಟಿ ಪ್ಲಾನ್ ನಲ್ಲಿ 3000 ನಿಮಿಷ ಮತ್ತು 365 ದಿನಗಳ ವ್ಯಾಲಿಡಿಟಿ ಪ್ಲಾನ್ ನಲ್ಲಿ 12000 ನಿಮಿಷಗಳ ಕರೆ ಮಿತಿ ಹೇರಿದೆ. ಇದರ ಹೊರತಾಗಿ ಕರೆ ಮಾಡುವ ಗ್ರಾಹಕರು ಹೊರ ಹೋಗುವ ಕರೆಗಳ ಪ್ರತಿ ನಿಮಿಷಕ್ಕೆ 6 ಪೈಸೆ ಪಾವತಿಸಬೇಕು. ಇದಲ್ಲದೇ ವೊಡಾಫೋನ್ ಐಡಿಯಾ 2 ದಿನಗಳು, 28 ದಿನಗಳು, 84 ದಿನಗಳು ಹಾಗೂ 365 ದಿನಗಳ ಪರಿಷ್ಕೃತ ದರದ ನೂತನ ಪ್ಯಾಕ್ ಗಳನ್ನು ಪ್ರಕಟಿಸಿದೆ. ಭಾರ್ತಿ ಏರ್ಟೆಲ್ ಮೊಬೈಲ್ ಪ್ರಿ-ಪೇಯ್ಡ್ ಸೇವಾ ದರವನ್ನು ಹೆಚ್ಚಿಸಲು ಭಾರತಿ ಏರ್ಟೆಲ್ ಇದೇ ರೀತಿಯ ಯೋಜನೆಗಳನ್ನು ಪ್ರಕಟಿಸಿದೆ. ಭಾರ್ತಿ ಏರ್‌ಟೆಲ್ ಕೂಡಾ ಬಹುತೇಕ ವೊಡಾಫೋನ್ ಐಡಿಯಾ ಮಾದರಿಯಲ್ಲೇ ದರ ಪರಿಷ್ಕರಣೆ ಮಾಡಿದ್ದು ಒಂದು ರುಪಾಯಿ ಕಡಮೆ ಇದೆಯಷ್ಟೇ. ಏರ್ಟೆಲ್ ಘೋಷಿಸಿರುವ ಪರಿಷ್ಕೃತ ಯೋಜನೆಗಳು ಮತ್ತು ದರ ಪ್ರಕಾರ ಅನ್ಲಿಮಿಟೆಡ್ ವಿಭಾಗದಲ್ಲಿನ ಯೋಜನೆಗಳಿಗಾಗಿ ಏರ್ಟೆಲ್ ಪ್ರಿಪೇಯ್ಡ್ ಗ್ರಾಹಕರು ಪ್ರಸ್ತುತ ಪಾವತಿಸುತ್ತಿದ್ದ ದರಕ್ಕೆ ಹೋಲಿಸಿದರೆ 42% ರಷ್ಟು ಹೆಚ್ಚಳವಾಗಲಿದೆ. 249 ರೂ (28 ದಿನಗಳ ವ್ಯಾಲಿಟಿಡಿ) ಮತ್ತು 448 ರೂ (82 ದಿನಗಳ ವ್ಯಾಲಿಡಿಟಿ) ದಲ್ಲಿ ಬಂದ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಸೇವೆಗಳನ್ನು ಒದಗಿಸುವ ಏರ್‌ಟೆಲ್‌ ಪ್ಲ್ಯಾನ್ ಗಳಿಗಾಗಿ ಗ್ರಾಹಕರು ಇನ್ನು ಮುಂದೆ ಕ್ರಮವಾಗಿ 298 ಮತ್ತು 598 ರುಪಾಯಿ ಪಾವತಿಸಬೇಕಾಗುತ್ತದೆ. ಏರ್ಟೆಲ್ ಇದುವರೆಗೆ ಇದ್ದ 169 ಮತ್ತು 199 ಪ್ಯಾಕ್ ಗಳನ್ನು ವಿಲೀನಗೊಳಿಸಿ 248 ರುಪಾಯಿಗಳ ಹೊಸ ಪ್ಯಾಕ್ ನೀಡಿದೆ. 28 ದಿನಗಳವರೆಗೆ ವ್ಯಾಲಿಡಿಟಿ ಇರು ಈ ಪ್ಯಾಕ್ ಪಡೆಯುವ ಗ್ರಾಹಕರು ನಿತ್ಯ 1.5 ಜಿಬಿ ಡೇಟಾ ಪಡೆಯಲಿದ್ದಾರೆ. ರಿಲಯನ್ಸ್ ಜಿಯೋ ಡಿಸೆಂಬರ್ 6 ರಿಂದ ಮೊಬೈಲ್ ಸೇವೆಗಳ ದರವನ್ನು ಹೆಚ್ಚಿಸುವುದಾಗಿ ರಿಲಯನ್ಸ್ ಜಿಯೋ ಹೇಳಿದೆ. ಕಂಪನಿಯು ತನ್ನ ಹೊಸ ಆಲ್ ಇನ್ ಒನ್ ಯೋಜನೆಗಳಿಗೆ ಶೇಕಡಾ 40 ರಷ್ಟು ಹೆಚ್ಚಿನ ದರ ವಿಧಿಸಲಿದೆ ಎಂದು ಪ್ರಕಟಿಸಿದೆ. ಆದರೆ ಶೇ.300 ರಷ್ಟು ಹೆಚ್ಚನ ಸೇವೆ ಒದಗಿಸುವುದಾಗಿ ಕಂಪನಿ ಹೇಳಿಕೊಂಡಿದೆ. “ಹೊಸ ಯೋಜನೆಗಳು ಡಿಸೆಂಬರ್ 6, 2019 ರಿಂದ ಜಾರಿಗೆ ಬರಲಿವೆ. ಹೊಸ ಆಲ್-ಇನ್-ಒನ್ ಯೋಜನೆಗಳಿಗೆ ಶೇಕಡಾ 40 ರಷ್ಟು ಹೆಚ್ಚಿನ ಬೆಲೆ ನೀಡಬೇಕಾಗುತ್ತದೆಯಾದರೂ ಗ್ರಾಹಕರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವ ಸಲುವಾಗಿ ಶೇ. 300 ಹೆಚ್ಚಿನ ಸೇವೆಯನ್ನು ನೀಡಲಿದ್ದೇವೆ ಎಂದು ಜಿಯೋ ಹೇಳಿದೆ. ಆದರೆ, ಅವು ಯಾವ ಸೇವೆಗಳು ಮತ್ತು ಪ್ರಯೋಜನಗಳು ಎಂಬುದನ್ನು ರಿಲಯನ್ಸ್ ಜಿಯೋ ಹೇಳಿಲ್ಲ. ದರ ಏರಿಕೆಗೆ ಕಾರಣ ಏನು? ಸತತ ನಷ್ಟದಲ್ಲಿ ಇದ್ದರೂ ಪೈಪೋಟಿ ಕಾರಣಕ್ಕಾಗಿ ಮೊಬೈಲ್ ಕಂಪನಿಗಳು ದರ ಏರಿಕೆ ಮಾಡಿರಲಿಲ್ಲ. ಪ್ರತಿಬಾರಿ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಹೊಸದಾಗಿ ಮಾರುಕಟ್ಟೆಗೆ ಬಂದಿದ್ದ ರಿಲಯನ್ಸ್ ಜಿಯೋ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿತ್ತು. ಆದರೆ, ದೂರಸಂಪರ್ಕ ಇಲಾಖೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ವ್ಯಾಜ್ಯವನ್ನು ಗೆದ್ದಿದ್ದು, ಬೃಹತ್ ಬಾಕಿ ಮೊತ್ತವನ್ನು ಈ ಕಂಪನಿಗಳು ಪಾವತಿಸಬೇಕಿದೆ. ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಬಾಕಿ ಪಾವತಿಸುವ ಸಲುವಾಗಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಎಡರನೇ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ಘೋಷಣೆ ಮಾಡಿವೆ. ವೊಡಾಫೋನ್ ಐಡಿಯಾ 50,921 ಕೋಟಿ ರುಪಾಯಿಗಳ ನಷ್ಟ ಘೋಷಣೆ ಮಾಡಿದ್ದರೆ, ಏರ್ಟೆಲ್ 23,045 ಕೋಟಿ ರುಪಾಯಿ ನಷ್ಟ ಘೋಷಣೆ ಮಾಡಿದೆ. ಘೋಷಣೆ ಮಾಡಲಾದ ನಷ್ಟದ ಅಷ್ಟೂ ಮೊತ್ತವನ್ನು ಈ ಕಂಪನಿಗಳು ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ತೆರಿಗೆ ಮತ್ತು ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಬಿಟ್ಟರೆ, ಸ್ಪರ್ಧೆಯಲ್ಲಿ ಉಳಿದಿರುವ ಮೂರು ಪ್ರಮುಖ ಕಂಪನಿಗಳಾದ ಏರ್ಟೆಲ್, ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳ ಮೇಲೆ ಬೃಹತ್ ಸಾಲದ ಹೊರೆಯೇ ಇದೆ. ಏರ್ಟೆಲ್ 1.17 ಲಕ್ಷ ಕೋಟಿ ಇದ್ದರೆ, ವೊಡಾಫೋನ್ 1.18 ಲಕ್ಷ ಕೋಟಿ ಮತ್ತು ರಿಲಯನ್ಸ್ ಜಿಯೋ 1.08 ಲಕ್ಷ ಕೋಟಿ ಸಾಲ ಹೊಂದಿವೆ. ಈ ಮೂರು ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ಸಾಲ ಹೊರೆ ಇದೆ. ಈ ಬೃಹತ್ ಸಾಲದ ಹೊರೆಯ ಜತೆಗೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ಬಾಕಿ ತೆರಿಗೆ ಮತ್ತು ಶುಲ್ಕ ಪಾವತಿಸಬೇಕಿರುವುದರಿಂದ ಕಂಪನಿಗಳಿಗೆ ದರ ಏರಿಕೆ ಮಾಡದೇ ಅನ್ಯ ಮಾರ್ಗವೇ ಇರಲಿಲ್ಲ. ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಜಿಯೋಯೇತರ ಮೊಬೈಲ್ ಗಳಿಗೆ ಮಾಡುವ ಕರೆಗಳಿಗೆ ಐಯುಸಿ (ಇಂಟರ್ಕನೆಕ್ಟಿವಿಟಿ ಯೂಸೆಜ್ ಚಾರ್ಚ್) ಶುಲ್ಕ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸಲಾರಂಭಿಸಿತು. ಅದು ದರ ಏರಿಕೆಗೆ ಪರೋಕ್ಷವಾಗಿ ಚಾಲನೆ ನೀಡಿತು.
ಅಂತಾರಾಷ್ಟ್ರೀಯ ಪ್ರಸಿದ್ಧಿಯ ಸಮಾಜ ವಿಜ್ಞಾನಿ ಹಾಗೂ ಲೇಖಕ ಡಾ. ಹಿರೇಮಲ್ಲೂರು ಈಶ್ವರನ್ ಅವರು ಬರೆದಿರುವ ಸಣ್ಣ ಕಥೆಗಳ ಸಂಕಲನ-ರಾಜಾ ರಾಣಿ ದೇಖೋ. ಪೋಸ್ಟ್ ಮನ್ ರಾಮಣ್ಣ, ರಾಜಾ ರಾಣಿ ದೇಖೋ, ನಿಂಗಪ್ಪ ಮಾಸ್ತರು, ಓಲೇಕಾರ ಬೋಲಾ, ಗುಳೇಕಾರ ಸತ್ಯಪ್ಪ, ವಿದ್ಯಾರ್ಥಿ ವೀರಣ್ಣ, ಜೀತಗಾರ ಮೂಕಾ ಹಾಗೂ ಕುಂಬಾರ ಮಲ್ಲಪ್ಪ ಹೀಗೆ 8 ಕಥೆಗಳಿವೆ. ಪ್ರೊ. ವಿ.ಕೃ. ಗೋಕಾಕ್ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಕಾರ್ಮಿಕರ ಗೋಳು, ಅವರನ್ನು ಸಂಜೀವಿನಿಯಾಗಿಸಬಲ್ಲ ಸಮತಾವಾದದ ಸಮರ್ಥನೆ ಕಥೆಗಳ ವಸ್ತುಗಳಾಗಿವೆ ಎಂದು ಪ್ರಶಂಸಿಸಿದ್ದಾರೆ. About the Author ಹಿರೇಮಲ್ಲೂರು ಈಶ್ವರನ್ (01 January 1922 - 23 June 1998) ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್, ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ. ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. 'ಹರಿಹರ ಕವಿಯ ಕೃತಿಗಳು - ಒಂದು ಸಂಖ್ಯಾನಿರ್ಣಯ' ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್‌ ನಲ್ಲಿ ನೆಲೆಸಿದರು. ಮನುಸ್ಕೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ...
ಕಳೆದ ಹಲವು ದಿನಗಳಿಂದ ಎಲ್ಲಿಗೂ ಪ್ರವಾಸಕ್ಕೆ ಹೋಗದೆ ಮನಸ್ಸು ಬೇಜಾರಿನಲ್ಲಿತ್ತು .ಅದಕ್ಕೆ ಸರಿಯಾಗಿ ಪ್ರವೀಣ "ಅಣ್ಣ ನಾಗಮಲೆಗೆ ಹೋಗಿ ಬರೋಣ ಬರ್ತೀಯ ?" ಅಂದ .ಸರಿ ಅಂತ ಹೊರಟೆ . ಶನಿವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ನಾನು , ಪ್ರವೀಣ್ ಹಾಗು ಅವನ 3 ಗೆಳೆಯರು (ಮಹೇಶ್ ,ಸುನಿಲ್ ,ಸಂತೋಷ್ ) ಸೇರಿ ಮಲೆಯ ಮಹದೇಶ್ವರ ಬೆಟ್ಟಕ್ಕೆ ಹೋಗಲು ಮೆಜೆಸ್ಟಿಕ್ ನಿಂದ ಮೈಸೂರು ಬಸ್ಸು ಏರಿದೆವು . ಬಸ್ಸಿನಲ್ಲಿ ಸೀಟುಗಳು ಖಾಲಿ ಇದ್ದವು . ಯಾವ ಕಡೆ ಬಿಸಿಲು ಬೀಳುತ್ತದೆ ಅಂತ ಲೆಕ್ಕಾಚಾರ ಹಾಕಿ, ಬಲಗಡೆ ಬೀಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ನಾನು ಪ್ರವೀಣ ಆ ಕಡೆಯ ಸೀಟಿನಲ್ಲಿ ಕುಳಿತೆವು .ಉಳಿದವರು ನಮ್ಮ ಮುಂದಿನ ಸೀಟಿನಲ್ಲಿ ಕುಳಿತರು . ಇನ್ನೊಂದೆಡೆ ಕಂಡಕ್ಟರ್ ಶನಿವಾರವೂ ಬಸ್ ಖಾಲಿ ಇದೆಯಲ್ಲ ಅಂತ ಬೈಕೊಳ್ತಾ ಇದ್ದ . ಇನ್ನು ಡ್ರೈವರ್ ಸಾಹೇಬರು ನಿಧಾನವೇ ಪ್ರಧಾನ ಅನ್ನೋದನ್ನ ಅಕ್ಷರಶಃ ಪಾಲಿಸುತ್ತಾ ಇದ್ರು . ಅಂತು ಇಂತೂ 1 ಗಂಟೆಯ ನಂತರ ಬಸ್ ಬೆಂಗಳೂರನ್ನು ದಾಟಿ ಮೈಸೂರ್ ರೋಡ್ ಗೆ ಬಂದು ಸೇರಿತು . ಆಗ ತಿಳೀತು ನಾವು ಕುಳಿತ ಕಡೆಯೇ ಬಿಸಿಲಿನ ಝಳ ಬೀಳುತ್ತಿದೆ ಅಂತ.ಇನ್ನೊಂದೆಡೆ ಕೂರೋಣವೆಂದರೆ ಅಷ್ಟರಲ್ಲಾಗಲೇ ಉಳಿದ ಸೀಟುಗಳು ತುಂಬಿತ್ತು ಹಾಗಾಗಿ ನಾವು ಬೇರೆ ಗತಿ ಇಲ್ಲದೆ ಅಲ್ಲೇ ಕುಳಿತೆವು. ಬಸ್ಸು ಚೆನ್ನರಾಯಪಟ್ಟಣದಲ್ಲಿ ಹತ್ತು ನಿಮಿಷ ಕಾಫಿಗಾಗಿ ನಿಂತಿತು. ನಾವೆಲ್ಲ ಟೀ ಕುಡಿಯಲು ಕೆಳಗಿಳಿದೆವು . ಟೀ ಕುಡಿದು ಮರಳಿ ಬಂದಾಗ ಪ್ರವೀಣನ ಗೆಳೆಯರು ಕುಳಿತಿದ್ದ ಸೀಟ್ನಲ್ಲಿ 3 ಜನ ಮಹಿಳೆಯರು ಕುಳಿತಿದ್ದರು . ಮಹೇಶ ಮೊದಲು ಗಲಿಬಿಲಿಗೊಂದರೂ ಧೈರ್ಯ ತಂದುಕೊಂಡು "ಇದು ನಮ್ಮ ಸೀಟು" ಅಂದ. ಅವರಿಂದ ನೋ ರೆಸ್ಪಾನ್ಸ್ . ಅವರೂ ಅವನಷ್ಟೇ ಗಾಬರಿಗೊಂಡವರಂತೆ ಕಂಡು ಬಂತು. ಅದಕ್ಕೆ ಸರಿಯಾಗಿ ಕಂಡಕ್ಟರ್ "ಬೇರೆ ಎಲ್ಲಾದರೂ ಕೂತ್ಕೋಳಿ ಸಾರ್" ಅಂದ.ಮಹೇಶ,ಸುನಿಲ,ಸಂತೋಷ ಮುಖ ಮುಖ ನೋಡ್ಕೊಂಡು ಒಂದೊಂದು ಕಡೆ ಕುಳಿತರು.ಬಸ್ಸು ಹೊರಟಿತು, ಸಡನ್ ಆಗಿ ಆ ಮೂರು ಮಹಿಳೆಯರು "ಬಸ್ಸು ನಿಲ್ಲಿಸಿ ,ನಾವು ಬೆಂಗಳೂರಿಗೆ ಹೋಗೋ ಬಸ್ಸು ಅಂದುಕೊಂಡು ಹತ್ತಿದ್ವಿ" ಅಂತ ಹೇಳಿ ಇಳಿದು ಹೋದರು.ಮರಳಿ ಸೀಟು ಸಿಕ್ಕಿದಕ್ಕೆ ಸಂತೋಷನಿಗೆ ಹಾಲು ಕುಡಿದಷ್ಟು ಸಂತೋಷ. ಕಂಡಕ್ಟರ್ ಮಾತ್ರ "ಒಬ್ಬರು ಟಿಕೆಟ್ ತೆಗೆದುಕೊಂಡಿಲ್ಲ ದಯವಿಟ್ಟು ತಗೊಳ್ಳಿ" ಅಂತ ಕೂಗ್ತಾ ಇದ್ದ . ಯಾರೂ ಬಗ್ಗದಿದ್ದಾಗ ಟಿಕೆಟ್ ಚೆಕ್ ಮಾಡಲು ಪ್ರಾರಂಬಿಸಿದ. ನಮ್ಮ ಹಿಂದಿನ ಸೀಟ್ ನಲ್ಲಿದ್ದ ಪ್ರಯಾಣಿಕ ಕೊಟ್ಟ ಟಿಕೆಟ್ ನೋಡಿ ಕಂಡಕ್ಟರ್ "ರೀ ಇದು ನಮ್ಮ ಬಸ್ ನ ಟಿಕೆಟ್ ಅಲ್ಲ" ಅಂದ. ಆ ಮನುಷ್ಯ ಪಕ್ಕದ ಬಸ್ ಏರುವುದರ ಬದಲು ನಮ್ಮ ಬಸ್ ಏರಿದ್ದ.ಆ ಬಸ್ ಆಗಲೇ ಹೊರಟು ಹೋಗಗಿತ್ತು.ಪ್ರಯಾಣಿಕ ಪಾಪ ಪಾಂಡುವಿನ ಗಾಬರಿ ಗೋಪಾಲಯ್ಯ ಆಗಿದ್ದ. ಕಂಡಕ್ಟರ್ "ಟಿಕೆಟ್ ತಗೊಳ್ಳಿ,ಟಿಕೆಟ್ ತಗೊಳ್ಳಿ" ಅಂದ.ಅದಕ್ಕೆ ಪ್ರಯಾಣಿಕ "ನನ್ನ ಹತ್ರ ಮೈಸೂರಿನ ಟಿಕೆಟ್ ಇದೆಯಲ್ಲ? ಎರಡೂ ಗೋರ್ಮೆಂಟ್ ಬಸ್ ತಾನೆ? ಬಯ್ ಮಿಸ್ಟೇಕ್ ಈ ಬಸ್ ಹತ್ತಿದೆ" ಅಂದ.ಅದಕ್ಕೆ ಕಂಡಕ್ಟರ್ "ಸ್ವಾಮಿ, ನಿಮ್ಮ ಮನೆ ಅಂತ ಬಯ್ ಮಿಸ್ಟೇಕ್ ನಿಮ್ಮ ಪಕ್ಕದ ಮನೆಗೆ ಹೋಗಕಾಗುತ್ತಾ? ಹಾಗೆ ಇದೂನು ಕೂಡ. ಮೈಸೂರ್ ಗೆ ಟಿಕೆಟ್ ನಿನ್ನೇದು ಸಿಗುತ್ತೆ, ಈ ಟಿಕೆಟ್ ನಡೆಯೋಲ್ಲ ಬೇರೆ ತಗೊಳ್ಳಿ" ಅಂದ.ಆದ್ರೆ ಪ್ರಯಾಣಿಕ ಮಾತ್ರ ಇನ್ನೂ ಟಿಕೆಟ್ ಕೈಲಿ ಹಿಡ್ಕೊಂಡು ಯೋಚನೆ ಮಾಡ್ತಾ ಇದ್ದ. ಅದನ್ನು ಕಂಡು ಕಂಡಕ್ಟರ್ "ಸ್ವಾಮಿ ಅ ಟಿಕೆಟ್ ಸತ್ತು ಹೋಗಿದೆ, ಜೀವ ಇಲ್ಲ, ಬೇರೆ ತಗೊಳ್ಳಿ" ಅಂದ.ಕೊನೆಗೂ ಪ್ರಯಾಣಿಕ ಗತಿ ಇಲ್ಲದೆ ಬೇರೆ ಟಿಕೆಟ್ ಖರೀದಿಸಿದ. ಸಂಜೆ ೬ ಗಂಟೆ ಸುಮಾರಿಗೆ ನಮ್ಮ ಬಸ್ ಮೈಸೂರ್ ತಲುಪಿತು. ಅಲ್ಲಿ ನಮ್ಮ ಜೊತೆ ಸುಬ್ಬು(ಸುಬ್ರಮಣ್ಯ) ಸೇರಿಕೊಂಡ. ಒಂದು ಕಪ್ ಟೀ ಕುಡಿದ ನಂತರ ಸುಬ್ಬುವಿನ ಜೀಪ್ ನಲ್ಲಿ ನಾವು ಬೆಟ್ಟದ ಕಡೆ ಹೊರಟೆವು. ಜೀಪ್ ನ ಸೌಂಡ್ ಸಿಸ್ಟಂ ಸೂಪರಾಗಿತ್ತು. ನಾವು ದೊಡ್ಡದಾಗಿ ಹಾಡನ್ನು ಹಾಕಿಕೊಂಡು ಮಲೆಯ ಮಹದೇಶ್ವರ ಬೆಟ್ಟದ ಕಡೆ ಗಾಡಿ ಚಲಾಯಿಸಿದೆವು. ಕೊಳ್ಳೆಗಾಲದ ರಸ್ತೆಯ ಗತಿ ಮಾತ್ರ ಬಹಳ ಕೇವಲವಾಗಿತ್ತು. ಹೊಸ ರಸ್ತೆ ಮಾಡುವ ಸಲುವಾಗಿ ಇದ್ದ ರಸ್ತೆಯನ್ನೂ ಅಗೆಡಿಟ್ಟಿದ್ದರು. ಅಂತು 8:30 ರ ಸುಮಾರಿಗೆ ನಾವು ಕೊಳ್ಳೇಗಾಲ ತಲುಪಿದೆವು.ಅಲ್ಲಿ ಅನ್ನಪೂರ್ಣ ಹೋಟೆಲ್ ನಲ್ಲಿ ಪೂರ್ಣ ಊಟ ಮಾಡಿ, ಬೆಟ್ಟ ಹತ್ತುವಾಗ ತಿನ್ನಲು ಬೇಕಾಗುವ ಹಣ್ಣು,ಬ್ರೆಡ್ ಗಳನ್ನು ತೆಗೆದುಕೊಂಡು ಮಲೆಯ ಮಹದೇಶ್ವರ ಬೆಟ್ಟದ ಕಡೆ ಹೊರಟೆವು .ಅಷ್ಟರಲ್ಲಾಗಲೇ ಸುಬ್ಬು ಮಲೆಯ ಮಹದೇಶ್ವರ ಬೆಟ್ಟದ ಒಂದು ಲಾಡ್ಜ್ ಕಾಲ್ ಮಾಡಿ ಒಂದು ಹಾಲ್ ಬುಕ್ ಮಾಡಿದ್ದ. ಕಾರ್ತಿಕ ಮಾಸದ ಸಮಯ ಆದ್ದರಿಂದ ಬಹಳ ಜನರಿರುತ್ತಾರೆ ಲಾಡ್ಜ್ ಗಳು ತುಂಬಿರುತ್ತವೆ ಉಳಿಯಲು ಜಾಗ ಇರುವುದಿಲ್ಲ ಎಂಬೆಲ್ಲ ಸುದ್ದಿಗಳು ನಮ್ಮನ್ನು ಚಾಪೆ ಹಾಗು ಬೆಡ್ ಶೀಟ್ ತರುವಂತೆ ಮಾಡಿತ್ತು. ಅಲ್ಲಿಯವರೆಗೂ ಜೀಪ್ ಓಡಿಸುತ್ತಿದ್ದ ಪ್ರವೀಣ್ ಕೊಳ್ಳೆಗಾಲದ ಸ್ವಲ್ಪ ದೂರದ ನಂತರ ಮಹೇಶನಿಗೆ ಡ್ರೈವಿಂಗ್ ಸೀಟ್ ಒಪ್ಪಿಸಿದ. ಮಹೇಶನ ಡ್ರೈವಿಂಗ್ ನ ಮಜಾ ಅನುಭವಿಸಿಯೇ ತೀರಬೇಕು. ಡ್ರೈವಿಂಗ್ ಸೀಟ್ನಲ್ಲಿ ಕುಳಿತ ಮಹೇಶ ಮೂರನೇ ಗೇರ್ ಗಾಗಿ ಹುಡುಕಾಟ ನಡೆಸಿದ್ದು , ಗೇರ್ ಚೇಂಜ್ ಮಾಡುವ ಸಮಯದಲ್ಲೆಲ್ಲ ಜೀಪ್ ಎಣ್ಣೆ ಹೊಡೆದವರಂತೆ ಒಲಾಡುತ್ತಿದ್ದುದು ನಮ್ಮೆಲ್ಲರಿಗೆ ನಗು ತಡೆಯದಂತೆ ಮಾಡಿತ್ತು.. ಸುಮಾರು 15 ಕಿ ಮೀ ಜೀಪ್ ಓಡಿಸಿದ ಮೇಲೆ ಸುಬ್ಬು ಡ್ರೈವಿಂಗ್ ಮಾಡಲು ಕುಳಿತ.ಅಲ್ಲಿಂದ ಸ್ವಲ್ಪ ದೂರದ ಹೋಗುವಷ್ಟರಲ್ಲಿ ಆಗ ತಾನೆ ಆದ ಒಂದು ಅಪಘಾತ ಕಣ್ಣಿಗೆ ಬಿತ್ತು.ಒಂದು ಇಂಡಿಕಾ ಕಾರು ದಾರಿಯ ಬದಿಯ ಮರಕ್ಕೆ ಬಡಿದು ತಲೆಕೆಳಗಾಗಿ ಬಿದ್ದಿತ್ತು.೪ ಜನ ರಸ್ತೆಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದರು. ಒಬ್ಬ ಕುಳಿತುಕೊಂಡಿದ್ದ. ಆ ದೃಶ್ಯವನ್ನು ನೋಡಿ ೩ ಜನ ಸ್ಪಾಟ್ ಡೆತ್ ಅಂದುಕೊಂಡು ಜೀಪ್ ನಿಲ್ಲಿಸಿ ಅವರ ಬಳಿ ಓಡಿದೆವು. ಅದೃಷ್ಟಕ್ಕೆ ಯಾರಿಗೂ ಪ್ರಾಣ ಹಾನಿ ಆಗಿರಲಿಲ್ಲ. ಅವರಿಗೆ ನೀರು ಕುಡಿಸಿ ಮಾತನಾಡಿಸತೊಡಗಿದೆವು.ಪ್ರವೀಣ ನಮ್ಮ ಯಡಿಯೂರಪ್ಪನವರ ಕೃಪಾ ಪೋಷಿತ ಆಂಬುಲೆನ್ಸ್ (೧೦೮) ಗೆ ಕಾಲ್ ಮಾಡಿದ.ನಮಗೆ ತಡವಾಗುತ್ತಿದ್ದುದರಿಂದ ಹೊರಡೋಣ ಅಂದುಕೊಂಡರೂ , ಅವರ ಪರಿಸ್ಥಿತಿಯನ್ನು ನೋಡಿ ನಮಗೆ ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ದುರಾದೃಷ್ಟಕರ ಸಂಗತಿ ಎಂದರೆ ಅವರು ಬಿದ್ದುದ್ದನ್ನು ನೋಡಿಯೂ ಕೆಲವು ವಾಹನದವರು ನಿಲ್ಲಿಸದೆಹೋಗಿದ್ದರು. ಕಾರಿನಲ್ಲಿದ್ದ ಐವರೂ ವಿಪರೀತ ಕುಡಿದಿದ್ದರು ಅದೇ ಅಮಲಿನಲ್ಲಿ ವಾಹನ ಚಲಾಯಿಸುವಾಗ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಯಮಪುರಿಯ ಬಾಗಿಲು ತಟ್ಟಿ ಬಂದಿದ್ದರು. ನಮ್ಮ ಕರೆಗೆ ತಕ್ಷಣ ಪ್ರತಿಕ್ರಯಿಸಿದ ಅಂಬುಲೆನ್ಸ್ ನವರು ಮುಂದಿನ ೧೫ ನಿಮಿಷದೊಳಗೆ ಅಪಘಾತವಾದ ಸ್ಥಳದಲ್ಲಿದ್ದರು .ಮೊದಲು ಅಪಘಾತವಾದ ಕಾರಿನ ಜಾಗದ ಹಾಗು ಜನರ ಯಥಾವತ್ ಫೋಟೋ ತೆಗೆದುಕೊಂಡು ನಂತರ ಎಲ್ಲರಿಗು ಪ್ರಥಮ ಚಿಕಿತ್ಸೆ ಕೊಟ್ಟರು. ನಾವೂ ಇತ್ತ ಕಡೆ ಹೊರಡಲು ಅನುವಾದೆವು ಆಗ ಅಪಘಾತಕ್ಕೊಳಗಾದ ಇಬ್ಬರು ನಮ್ಮ ಬಳಿ ಬಂದು ಕೃತಜ್ಞತಾ ಮನೋಭಾವದಿಂದ ಧನ್ಯವಾದ ಅರ್ಪಿಸಿದರು. ನಮ್ಮೆಲ್ಲರ ಮುಖದಲ್ಲಿ ಒಂದು ರೀತಿಯ ಧನ್ಯತಾ ಮನೋಭಾವ ಹೊಮ್ಮುತ್ತಿತ್ತು.ನಾವು ಹೊರಟಿದ್ದನ್ನು ಕಂಡು ಅಂಬುಲೆನ್ಸ್ ನ ಒಬ್ಬ ಸಿಬ್ಬಂದಿ "ಸಾರ್ ನಾನೇನು ಹೇಳುವುದಿಲ್ಲ , ಹ್ಯಾಪಿ ಜರ್ನಿ "ಅಂದ.ನಾವೆಲ್ಲರೂ ಆ ಗುಂಗಿನಿಂದ ಹೊರ ಬರುವಷ್ಟರಲ್ಲಿ ಎಂ ಎಂ ಹಿಲ್ಲ್ಸ್ ತಲುಪಿದ್ದೆವು.ನಾವು ಬುಕ್ ಮಾಡಿದ್ದ ಲಾಡ್ಜ್ ಹುಡುಕಿ ಮಲಗುವಾಗ ಬರೋಬ್ಬರಿ ೨ ಗಂಟೆ. ಬೆಳಿಗ್ಗೆ ೪ ಗಂಟೆಗೆ ಅಕ್ಕ ಪಕ್ಕದ ರೂಂ ನವರ ಗಲಾಟೆಯಿಂದ ನಮಗೂ ಬೆಳಗಾಯಿತು. ಬೆಳಗಿನ ಶೌಚ ಮುಗಿಸಿ ಒಬ್ಬ ಹುಡುಗನ ಬಳಿ ನಾಗಮಲೆಗೆ ಹೋಗುವ ದಾರಿ ವಿಚಾರಿಸಿದೆವು. ಆತ "ಸಾರ್ ೨ ಕಿ ಮೀ ರೋಡ್ ಚೆನ್ನಾಗಿದೆ ಆಮೇಲೆ ರೋಡ್ ಮೋಸ " ಅಂದ. "ಜೀಪ್ ಹೋಗ್ತದೆಯಾ ?" ಅನ್ನೋ ಪ್ರಶ್ನೆಗೆ "ಜೀಪ್ ಹೋಗ್ತದೆ ಆದ್ರೆ ನಿಮ್ಮ ಜೀಪ್ ಹೋಗಲ್ಲ, ರೋಡ್ ಫುಲ್ ಮೋಸ" ಅಂದ. ಆದರೂ ಧೈರ್ಯ ಮಾಡಿ ನಮ್ಮ ಜೀಪ್ನಲ್ಲೇ ಹೊರಟೆವು.ಮೂರ್ನಾಕು ಜನರ ಬಳಿ ಎಂ ಎಂ ಹಿಲ್ಲ್ಸ್ ನಿಂದ ನಾಗಮಲೆಯ ದೂರ ವಿಚಾರಿಸಿದೆವು. ಒಬ್ಬೊಬ್ಬರೂ ಅವರಿಗೆ ಮನಸ್ಸಿಗೆ ಬಂದಷ್ಟು ಕಿ ಮೀ ಇದೆ ಎಂದು ಹೇಳುತ್ತಿದ್ದರು. ನಾವು ಕೊನೆಗೆ ಬೇಸತ್ತು ಇನ್ನು ಕೇಳಬಾರದು ಎಂದು ತೀರ್ಮಾನಿಸಿ ಹೊರಟೆವು. ನಾಗಮಲೆ ಒಂದು ಬೆಟ್ಟದ ಹೆಸರು. ಆ ಬೆಟ್ಟದ ಮೇಲೆ ೨ ಬಂಡೆಗಳಿವೆ , ಒಂದು ಹಾವಿನ ಹೆಡೆ ಆಕಾರದಲ್ಲಿದ್ದು ಇನ್ನೊಂದು ಲಿಂಗದಾಕಾರದಲ್ಲಿದೆ.ಶೇಷ ಲಿಂಗವನ್ನು ರಕ್ಷಣೆ ಮಾಡುತ್ತಿದ್ದಾನೆ ಎನ್ನುವ ಪ್ರತೀತ. ನಾಗಮಲೆಗೆ ಹೋಗಬೇಕಾದರೆ ೭ ಬೆಟ್ಟಗಳನ್ನು ಹತ್ತಿ ಇಳಿಯಬೇಕು. ೩ ಬೆಟ್ಟಗಳನ್ನು ಜೀಪ್ನಲ್ಲಿ ಹತ್ತಿ ಇಳಿಯ ಬಹುದು. ಇನ್ನುಳಿದ ೪ ನ್ನು ನಾವೇ ಇರಬೇಕು. ಮಲೆಯ ಮಹದೇಶ್ವರ ಬೆಟ್ಟಕ್ಕೆ ಬಂದ ಜನರು ನಾಗಮಲೆಯವರೆಗೆ (ಸುಮಾರು ೧೨ ಕಿ ಮೀ ) ಬರಿಗಾಲಲ್ಲಿ ನಡೆದೇ ಬರುತ್ತಾರೆ. ನಾವು ೩ ಬೆಟ್ಟವನ್ನು ಜೀಪ್ನಲ್ಲಿ ಕ್ರಮಿಸಿದೆವು. ರೋಡ್ ನಾವು ಎಣಿಸಿದ್ದಕ್ಕಿಂತ ಚೆನ್ನಾಗಿತ್ತು ಹಾಗಾಗಿ ೬:೪೫ ರ ವೇಳೆಗೆ ನಾವು ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಜೀಪ್ನಿಂದ ಇಳಿಯುತ್ತಿರುವಾಗಲೇ ಒಬ್ಬ ಸಣ್ಣ ಹುಡುಗ ಬಂದು "ಅಣ್ಣ ಕಾಸು ಕೊಡಿ" ಅಂದ.ಅವನಿಗೆ ಬರುವಾಗ ಕೊಡ್ತೀವಿ ಅಂತ ಹೇಳಿ ನಡೆಯಲು ಪ್ರಾರಂಭಿಸಿದೆವು. ಬೆಟ್ಟದ ಬುಡದಲ್ಲಿ ಸಾಲಾಗಿ ಕೆಲವು ಮನೆಗಳಿದ್ದು , ಮನೆಯವರು ಸಣ್ಣ ಅಂಗಡಿ ಇಟ್ಟುಕೊಂಡಿದ್ದಾರೆ. ನಾವು ಅವರ ಮನೆ ಬಳಿಗೆ ಹೋಗುತ್ತಿದ್ದಂತೆ ಅವರ ಮಕ್ಕಳು "ಅಣ್ಣ ಕಾಸ್ ಕೊಡಿ " ಅಂತ ದುಂಬಾಲು ಬೀಳುತ್ತಾರೆ. ಇನ್ನು ಕೆಲವರು "ಅಣ್ಣ ಬಿಸ್ಕುಟು ತೆಗ್ಸ್ಕೊಡಿ " ಅಂತ ಹಿಂದೆ ಬೀಳುತ್ತಾರೆ. ನಾವು ಅವರ ಅಂಗಡಿಯಿಂದ ಖರೀದಿಸಿ ಕೊಟ್ಟರೆ ನಾವು ಹೋದ ಮೇಲೆ ಮತ್ತೆ ಅದನ್ನು ಅಂಗಡಿಗೆ ಮರಳಿಸುತ್ತಾರೆ.ಹೀಗೆ ಸುಮಾರು ನೂರು ಜನ ಹುಡುಗರು ಬೆನ್ನು ಬೀಳುತ್ತಾರೆ."ಅಣ್ಣ ಕಾಸ್ ಕೊಡಿ " ಎನ್ನುವುದು ಅವರ ಟ್ರೇಡ್ ಮಾರ್ಕ್. ಅದನ್ನು ಕಂಡು ನನಗೆ ತೆಲಗು ಪೋಕರಿ ಫಿಲಂ ನ ಭಿಕ್ಷುಕರು ನೆನಪಾಗ್ತಾ ಇದ್ರು. ಬೆಟ್ಟ ಸುಮಾರು ೫ ಕಿ ಮೀ ಇದ್ದು ಸುತ್ತಲೂ ಹಸಿರು ಬೆಟ್ಟಗಳಿಂದ ಕಂಗೊಳಿಸುತ್ತಿತ್ತು.ನಾವು ಅಲ್ಲಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತ ತಂದಿದ್ದ ಹಣ್ಣು ತಿನ್ನುತ್ತಾ ಮುಂದೆ ಹತ್ತಿದೆವು. ಸುಮಾರು ೨ ಗಂಟೆ ಹತ್ತಿದ ಬಳಿಕ ನಾವು ನಾಗಮಲೈ ನ ತುದಿ ತಲುಪಿದೆವು. ಅಲ್ಲಿ ಶಿವನಿಗೆ ನಮಸ್ಕರಿಸಿ ಸ್ವಲ್ಪ ದಣಿವಾರಿಸಿಕೊಂಡು ಕೆಳಗಿಳಿಯಲು ಪ್ರಾರಂಭಿಸಿದೆವು. ೧೧ ಗಂಟೆಯ ಒಳಗೆ ನಾವು ಜೀಪ್ ನ ಬಳಿ ಇದ್ದೆವು. ನಂತರ ಮಲೆಯ ಮಹದೇಶ್ವರ ಬೆಟ್ಟಕ್ಕೆ ಬಂದು ಮಹದೇಶ್ವರನ ದರ್ಶನ ಭಾಗ್ಯವನ್ನು ಪಡೆದೆವು. ಅಲ್ಲಿಂದ ಹೊರಟು ಮಲೆ ಮಹದೇಶ್ವರ ಬೆಟ್ಟದ ಗಿರಿದರ್ಶಿನಿ ಹೋಟೆಲ್ ನಲ್ಲಿ ತಿಂಡಿ ತಿಂದು ಮೈಸೂರ್ ಕಡೆ ಪ್ರಯಾಣ ಬೆಳೆಸಿದೆವು. ದಾರಿ ಮಧ್ಯದಲ್ಲಿ ಸ್ವಲ್ಪ ದೂರ ನಾನೂ ಜೀಪ್ ಚಲಾಯಿಸಿದೆ. ಜೀಪ್ ಓಡಿಸಿದ ಮೊದಲ ಅನುಭವ ಚೆನ್ನಾಗಿತ್ತು[ರಸ್ತೆ ಬದಿಯಲ್ಲಿ ಹೋಗುವವರ ಅದೃಷ್ಟವೂ ಚೆನ್ನಾಗಿತ್ತು]. ಎಲ್ಲಿಯೂ ಯಾರಿಗೂ ಹಾನಿ ಉಂಟು ಮಾಡದೆ ಜೀಪ್ ಚಲಾಯಿಸಿದೆ. ಮತ್ತೆ ಕೊಳ್ಳೆಗಾಲದ ಅನ್ನಪೂರ್ಣ ಹೋಟೆಲ್ ನಲ್ಲಿ ಮಧ್ಯಾಹ್ನದ ಊಟ. ಊಟ ಮುಗಿಸಿ ಹೊರಟ ಗಾಡಿ ನಿಂತಿದ್ದೆ ಮೈಸೂರಿನಲ್ಲಿ. ಸಂಜೆ ೬ ರ ಸುಮಾರಿಗೆ ಮೈಸೂರಿನಲ್ಲಿ ಇದ್ದೆವು. ಸುಬ್ಬು ನಮ್ಮನ್ನು ಬೆಂಗಳೂರಿನ ಬಸ್ ಹತ್ತಿಸಿ ಬೀಳ್ಕೊಟ್ಟ. ನಾನು ಬಸ್ಸು ಹತ್ತಿ ಮುಚ್ಚಿದ ಕಣ್ಣು ಬಿಟ್ಟಿದ್ದೇ ಬೆಂಗಳೂರಿನಲ್ಲಿ. ಒಂದೆಡೆ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಸಂತೋಷ ಇದ್ದರೆ , ಇನ್ನೊಂದೆಡೆ ನಾಳೆಯಿಂದ ಮತ್ತದೇ ಕೆಲಸಕ್ಕೆ ಹೋಗಬೇಕಲ್ಲಾ ಎನ್ನೋ ವ್ಯಥೆಯಿಂದ ಎಲ್ಲರೂ ಅವರವರ ಮನೆ ಕಡೆ ಹೆಜ್ಜೆ ಹಾಕಿದೆವು. Posted by Admin at 9:29 AM 8 comments: Tuesday, March 10, 2009 ನನ್ನ ಚಪ್ಪಲಿ ಅವಾಂತರ.. ಮೊನ್ನೆ ಏಕೋ ಇದ್ದಕ್ಕಿದ್ದಂತೆ ನಮ್ಮೂರಿಗೆ ಹೋಗೋ ಮನಸಾಯ್ತು. ಶುಭ ಕಾರ್ಯಕ್ಕೆ ತಡ ಏಕೆ ಹೊರಟೇ ಬಿಟ್ಟೆ.ರೈಲ್ನಲ್ಲಿ ಹೋಗುವುದೋ ಅಥವಾ ಬಸ್ಸಿನಲ್ಲೋ ಅನ್ನುವ ವಿಚಾರವಾಗಿ ಬಹಳ ಗಹನವಾಗಿ ಯೋಚಿಸಿದ ನಂತರ ರೈಲೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಮುಂಗಡ ಸ್ಥಳ ಇದೆಯಾ ಎಂದು ವಿಚಾರಿಸಿದೆ. ನನ್ನ ಅದೃಷ್ಟಕ್ಕೆ ಶಯನಾಸನಗಳು ಖಾಲಿ ಇದ್ದವು. ಒಂದು ಸ್ಥಳ ಕಾಯ್ದಿರಿಸಿದೆ. ರಾತ್ರಿ ೧೧:೪೫ ಕ್ಕೆ ರೈಲು. ಬಸ್ಸು ಸಿಗಲಾರದೆಂದು ೧೦:೧೫ ಕ್ಕೇ ಮನೆಯಿಂದ ಹೊರಟೆ. ಕೆಲವೊಮ್ಮೆ ಗಂಟೆಗಟ್ಟಲೆ ಕಾದರೂ ಬರದ ಬಸ್ಸು ಅಂದು ನಾನಿಂತ ಐದೇ ನಿಮಿಷಕ್ಕೆ ಬಂತು. ೧೦:೪೫ರ ಒಳಗಾಗಿ ನಾನು ರೈಲ್ವೇ ಸ್ಟೇಷನ್ನಲ್ಲಿದ್ದೆ. ೧೧ ಗಂಟೆಗೆ ಸರಿಯಾಗಿ ಟ್ರೈನ್ ಬಂತು. ರಾತ್ರಿ ಹನ್ನೊಂದಾದರೂ ತಂಪಾಗದ ವಾತವರಣ ಬೇಸಿಗೆ ಕಾಲದ ಮುನ್ಸೂಚನೆ ನೀಡುತ್ತಿತ್ತು. ನನ್ನದು ಅಪ್ಪರ್ ಬರ್ತ್ ಬೇರೆ , ಅಲ್ಲಿ ಗಾಳಿ ಕಡಿಮೆ ಹಾಗು ಸೆಖೆ ಜಾಸ್ತಿ. ಹೇಗಪ್ಪ ಮೇಲೆ ಮಲಗೋದು ಅಂತ ಯೋಚಿಸುತ್ತಿರುವಾಗಲೇ ನನ್ನ ಕೆಳಗಿನ ಆಸನದ ಜನ ಬಂದರು. (ಇಬ್ಬರು ಹೆಂಗಸರು ಮತ್ತು ಒಬ್ಬ ಹುಡುಗ ಪ್ರಾಯಶಃ ೧೦ನೆ ತರಗತಿ ಅನ್ಸುತ್ತೆ) . ನಾನು ನನ್ನ ಚಪ್ಪಲಿ ಕಳಚಿ ನನ್ನ ಆಸನದಲ್ಲಿ ಒರಗಿಕೊಂಡೆ. ನಿದ್ದೆ ಯಾವಾಗ ಬಂತೋ ಗೊತ್ತಿಲ್ಲ, ಮಧ್ಯೆ ಯಾಕೋ ಎಚ್ಚರ ಆಯ್ತು. ನನ್ನ ಚಪ್ಪಲಿ ಕೆಳಗಡೆ ಇದೆಯಾ ಅಂತ ಖಚಿತಪಡಿಸಿಕೊಂಡು ಮತ್ತೆ ಮಲಗಿದೆ. ಆಮೇಲೆ ಎಚ್ಚರವಾದಾಗ ರೈಲು ಶಿವಮೊಗ್ಗದಲ್ಲಿ ನಿಲ್ಲುತ್ತಿತ್ತು. ಕೆಳಗಡೆ ಆಸನದ ಮಹನೀಯರು ಮತ್ತು ಮಹಿಳೆಯರು ಹೋಗಲೆಂದು ನನ್ನ ಸೀಟ್ನಲ್ಲೆ ಕಾದೆ. ಅವರೆಲ್ಲ ಹೋದನಂತರ ಮೇಲಿಂದಲೇ ನನ್ನ ಚಪ್ಪಲಿಗಾಗಿ ಹುಡುಕಿದೆ, ಕಾಣಲಿಲ್ಲ . ಗಾಬರಿಯಾಗಿ ಕೆಳಗಡೆ ಇಳಿದು ನೋಡಿದೆ, ಒಂದು ಸೀಟ್ ನ ಮೂಲೆಯಲ್ಲಿ ಒಂದು ಚಪ್ಪಲಿ ಸಿಕ್ಕಿತು. ಕಳ್ಳತನವಾಗಿಲ್ಲ ಅನ್ನೋ ಧೈರ್ಯ ಬಂತು. ಇನ್ನೊಂದು ಚಪ್ಪಲಿಗಾಗಿ ಹುಡುಕಾಡಿದೆ, ಊಹೂಂ ಇರಲಿಲ್ಲ. ಇನ್ನೊಂದು ಸೀಟ್ ನ ಕೆಳಗಡೆ ನೋಡಿದರೆ ನನ್ನ ಚಪ್ಪಲಿಯ ರೀತಿಯದ್ದೇ ಇನ್ನೊಂದು ಚಪ್ಪಲಿ ಇತ್ತು. ಆಗ ನನಗೆ ಅರ್ಥ ಆಯಿತು . ಓಹೋ ಕೆಳಗಡೆ ಸೀಟ್ ನಲ್ಲಿ ಮಲಗಿದ್ದ ಆ ೧೦ನೆ ತರಗತಿಯ ಹುಡುಗ ನನ್ನ ಒಂದು ಚಪ್ಪಲಿ ಹಾಗೂ ಅವನ ಇನ್ನೊಂದು ಚಪ್ಪಲಿ ಹಾಕಿಕೊಂಡು ಹೋಗಿದ್ದಾನೆ ಅಂತ !. ಅವನನ್ನು ಮನಸ್ಸಿನಲ್ಲಿ ಒಂದಿಷ್ಟು ಬೈದುಕೊಂಡು ಅವನ ಚಪ್ಪಲಿಯನ್ನು ಸರಿಯಾಗಿ ನೋಡಿದೆ ಎರಡೂ ಎಡಗಾಲಿನ ಚಪ್ಪಲಿ !! .ಅವನು ಎರಡೂ ಬಲಗಾಲಿನ ಚಪ್ಪಲಿ ಹಾಕಿಕೊಂಡು ಹೋಗಿದ್ದ (ಬುದ್ದಿವಂತ ಮಹಾಶಯ).ಸುಮ್ಮನೆ ಅವನ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡು ನೋಡಿದೆ, ಅವನ ಚಪ್ಪಲಿ ತುಂಬಾ ಸಣ್ಣ !!!. ರೈಲ್ವೇ ನಿಲ್ದಾಣದ ಸ್ಥಿತಿ ನೋಡಿ ಬರಿಗಾಲಲ್ಲಿ ನನಗೆ ಹೋಗಲು ಮನಸಾಗಲಿಲ್ಲ. ಆಕಡೆ ಈಕಡೆ ನೋಡಿ ಯಾರೂ ನೋಡಿಲ್ಲ ಅನ್ನೋದನ್ನ ಖಾತ್ರಿ ಪಡಿಸಿಕೊಂಡು ಮನೆ ಕಡೆ ನಡೆದೆ. ನಂತರ ಮಾಡಿದ ಮೊದಲನೆ ಕೆಲಸ ಅಂದ್ರೆ ಹೊಸ ಚಪ್ಪಲಿ ಖರೀದಿಸಿದ್ದು.
ನಮ್ಮ ನಡುವಿನ ಈ ನವರಂಗಿ ವಿದ್ವಾಾಂಸರು ತಮ್ಮ ಸಿದ್ಧಾಂತವನ್ನು ಶತಾಯಗತಾಯ ಸಾಧಿಸಲು ಸತ್ಯವನ್ನಾದರೂ ಹೇಳಿ ಬಿಡಬಹುದು ಎಂಬ ಕಾಲ ಎಂದು ಬಂದೀತೆಂದು ಕಾಯುತ್ತಿದ್ದೇನೆ! ಪ್ರಜಾವಾಣಿಯ ವಿಜ್ಞಾಾನಾಂಕಣಕಾರ ನಾಗೇಶ ಹೆಗಡೆ ವಿಜ್ಞಾಾನದ ಹೆಸರಲ್ಲಿ ಅದೆಷ್ಟು ಸುಳ್ಳು ಪೊಳ್ಳು ಜೊಳ್ಳುಗಳನ್ನು ಓದುಗರ ಕಣ್ಣಿಿಗೆ ತೂರುತ್ತಾಾರೆಂಬುದನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ವಿವರಿಸುತ್ತ ಬಂದಿದ್ದೇನೆ. ಹಾಗೆ ವಿವರಿಸುವಾಗ ಅವರ ಸುಳ್ಳುಗಳನ್ನು ಬಿಚ್ಚಿಿಡುವುದಷ್ಟೇ ನನ್ನ ಉದ್ದೇಶವಾಗಿರಲಿಲ್ಲ. ಕಮ್ಯುನಿಸ್‌ಟ್‌ ಪಾಳೆಯದ ಪ್ರಳಯಾಂತಕ ಚಿಂತಕರು ಹೇಗೆ ನಾಜೂಕಾಗಿ ಸುಳ್ಳುಗಳನ್ನು ಪೋಣಿಸುತ್ತಾಾರೆಂಬ ಸೂಕ್ಷ್ಮವನ್ನು ಓದುಗರಿಗೆ ತಿಳಿಸುವುದೂ ಒಂದು ಉದ್ದೇಶವಾಗಿತ್ತು. ಸದ್ಯಕ್ಕಂತೂ ಅವರ ರೈಲುಬಂಡಿ ನಿಲ್ಲುವ ಸೂಚನೆಗಳಿಲ್ಲ. ಹಾಗಾಗಿ ಅವರ ಬರಹಗಳಲ್ಲಿರುವ ಸುಳ್ಳುಗಳನ್ನು ಪಟ್ಟಿ ಮಾಡುತ್ತ ಕೂರುವ ಬದಲು, ಅವರ ಬರವಣಿಗೆಯ ತಂತ್ರಗಳನ್ನೇ ಸ್ವಲ್ಪ ಓದುಗರಿಗೆ ಬಿಡಿಸಿಟ್ಟರೆ ಮುಂದೆ ಓದುಗರೇ ಸ್ವತಂತ್ರವಾಗಿ ಅವರ ಪ್ರತಿ ಲೇಖನದ ಅಸಲಿಯತ್ತನ್ನು ಅರ್ಥಮಾಡಿಕೊಳ್ಳಲು ಸುಲಭವಾದೀತೇನೋ. ಹಸಿದವನಿಗೆ ಮೀನು ಕೊಡುವ ಬದಲು ಮೀನು ಹಿಡಿವುದನ್ನು ಕಲಿಸುವ ಬಗೆ ಇದು. ಅದಕ್ಕಾಗಿ ಈ ಲೇಖನ. ಯಾವುದೇ ವಿಷಯವನ್ನು ಅರ್ಥ ಮಾಡಿಸಲು ಉದಾಹರಣೆಗಿಂತ ಉತ್ತಮ ವಿಧಾನವಿಲ್ಲ. ಹಾಗೆಯೇ ಈ ಬರಹದಲ್ಲೂ ಒಂದು ಉದಾಹರಣೆ ಎತ್ತಿಿಕೊಳ್ಳುವೆ. ನಾಗೇಶ ಹೆಗಡೆ ಅಕ್ಟೋೋಬರ್ 10 ರಂದು ಪ್ರಜಾವಾಣಿಯ ತನ್ನ ಅಂಕಣದಲ್ಲಿ ಒಂದು ಲೇಖನ ಬರೆದರು. ರಥಾಶ್ವದಿಂದ ರಾಫೇಲ್‌ವರೆಗೆ ಎಂದದರ ಶೀರ್ಷಿಕೆ. ಅದರಲ್ಲಿ, ಭಾರತದಲ್ಲಿ ನಾಲ್ಕೂವರೆ ಸಾವಿರ ವರ್ಷಗಳ ಹಿಂದೆ ಆರ್ಯರು ಬಂದಿರಲಿಲ್ಲ; ಅವರು ಭಾರತಕ್ಕೆೆ ಕಾಲಿಟ್ಟದ್ದು ಮೂರ್ನಾಲ್ಕು ಸಾವಿರ ವರ್ಷಗಳ ಈಚೆಗಷ್ಟೇ-ಎಂಬ ಹೊಸ ವಾದವನ್ನು ಮುಂದಿಟ್ಟರು. ಇದಕ್ಕೆೆ ಅವರು ಬಳಸಿಕೊಂಡದ್ದು ಸೆಲ್ ಮತ್ತು ಸೈನ್‌ಸ್‌ ಎಂಬ ಎರಡು ವಿಜ್ಞಾಾನ ಪತ್ರಿಿಕೆಗಳಲ್ಲಿ ಬಂದ ಸಂಶೋಧನಾ ಬರಹಗಳ ಬಗ್ಗೆೆ ಕಮ್ಯುನಿಸ್‌ಟ್‌ ಮುಖವಾಣಿಯಂಥ ಕೆಲವು ಪತ್ರಿಿಕೆಗಳಲ್ಲಿ ಪ್ರಕಟವಾದ ಅಭಿಪ್ರಾಾಯಗಳನ್ನು ಅರ್ಥಾತ್, ಹೆಗಡೆಯವರು ಮೂಲ ಸಂಶೋಧನಾ ಲೇಖನಗಳನ್ನು ಬಳಸಿಕೊಳ್ಳಲಿಲ್ಲ. ಅವಕ್ಕೆೆ ಪ್ರತಿಕ್ರಿಿಯೆ ಎಂಬಂತೆ ಬಂದ ಬರಹಗಳನ್ನು ಬಳಸಿಕೊಂಡರು. ಮತ್ತು ಆ ಪ್ರತಿಕ್ರಿಿಯೆ ಅಥವಾ ಅಭಿಪ್ರಾಾಯಗಳು ಹೆಗಡೆಯವರ ಕಮ್ಯುನಿಸ್‌ಟ್‌ ಮನೋಧರ್ಮಕ್ಕೆೆ ಅನುಗುಣವಾದ್ದರಿಂದ ಎತ್ತಿಿಕೊಂಡರು. ಹಾಗೆ ಒಂದೆರಡು ಮೂಲಗಳನ್ನಷ್ಟೇ ಎದುರಿಟ್ಟುಕೊಂಡು, ಮೂಳೆ ಇಟ್ಟುಕೊಂಡು ಆನೆಯನ್ನು ಸೃಷ್ಟಿಿಸುವ ಮಂತ್ರವಾದಿಯಂತೆ, ಹೆಗಡೆ ನಾಲ್ಕೈದು ಸಾವಿರ ವರ್ಷಗಳ ಹಿಂದೆ ಏನೇನಾಗಿತ್ತು ಎಂಬುದನ್ನು ರಮಾನಂದ ಸಾಗರರ ಧಾರಾವಾಹಿಯಂತೆ ನಮ್ಮ ಮುಂದೆ ಹೇಳಿದರು. ಅವರ ಪ್ರಕಾರ ಭಾರತಕ್ಕೆೆ ಆರ್ಯರು ಬಂದದ್ದು ಮಧ್ಯ-ಏಷ್ಯದಿಂದ. ಸಿರಿಯಾ ಕಡೆಯಿಂದ. ಆರ್ಯರು ಭಾರತಕ್ಕೆೆ ಬರುವವರೆಗೆ ಇಲ್ಲಿನವರಿಗೆ ರಥಗಳ, ರಥಚಕ್ರಗಳ, ಕುದುರೆಗಳ ಪರಿಚಯ ಇರಲಿಲ್ಲ. ರಥ ಮತ್ತು ಅಶ್ವಗಳನ್ನು ಭಾರತಕ್ಕೆೆ ಪರಿಚಯಿಸಿದವರು ಆರ್ಯರು. ಅವರು ಬಂದು ಭಾರತದ ಉಳಿದ ಜನಸಂಖ್ಯೆೆಯಲ್ಲಿ ಬೆರೆತುಹೋದರು. ಹಾಗಾಗಿ ಭಾರತದ ಅಷ್ಟೂ ಜನಸಂಖ್ಯೆೆ ಮುಂದೆ ಆರ್ಯನ್ ರಕ್ತವುಳ್ಳ ಬೆರಕೆ ಸಂಸ್ಕೃತಿಯಾಯಿತು. ಇದು ಹೆಗಡೆಯವರ ಲೇಖನದ ಸಾರಾಂಶ. ಈ ಫಲಿತಾಂಶಗಳ ಸಿಂಧುತ್ವವನ್ನು ಪ್ರಶ್ನಿಿಸಿ ನಾನು ಫೇಸ್‌ಬುಕ್ ಗೋಡೆಯಲ್ಲಿ ಒಂದಷ್ಟು ಪ್ರಶ್ನೆೆಗಳನ್ನು ಕೇಳಿದೆ. ನನ್ನಂತೆ ಹಲವಾರು ಮಂದಿ ಹೆಗಡೆಯವರ ಲೇಖನದ ವಿಶ್ವಾಾಸಾರ್ಹತೆಯನ್ನು ನೇರವಾಗಿ ಪ್ರಶ್ನಿಿಸಿದರು. ಮುಜುಗರಕ್ಕೊೊಳಗಾದವರಂತೆ ಕಂಡುಬಂದ ಹೆಗಡೆ ಲೇಖನಕ್ಕೆೆ ಸಮರ್ಥನೆ ಎಂದು ಮತ್ತೊೊಂದು ಫೇಸ್‌ಬುಕ್ ಬರಹವನ್ನು ತನ್ನ ಗೋಡೆಯಲ್ಲಿ ಬರೆದುಕೊಂಡರು. ನಾನು ಇಂದು ಪ್ರಯೋಗಕ್ಕಾಾಗಿ ಎತ್ತಿಿಕೊಂಡಿರುವುದು ಹೆಗಡೆಯವರ ಈ ಗೋಡೆಬರಹವನ್ನು ಅದರಲ್ಲೇನಿದೆ? ಬರಹದ ಮುಖ್ಯ ಭಾಗ ಇಲ್ಲಿದೆ: ಮೂರು ಸಾವಿರ ವರ್ಷಗಳ ಹಿಂದೆ (ಈಗಿನ) ಸಿರಿಯಾ ದೇಶವನ್ನು ಮಿತಾನ್ನಿಿ ವಂಶಸ್ಥರು ಆಳುತ್ತಿಿದ್ದರು. ಅವರ ಹಿಂದಿನ ತಲೆಮಾರಿನ ಎಲ್ಲ ರಾಜರ ಹೆಸರೂ ಸಂಸ್ಕೃತ ಮೂಲದ್ದೇ ಆಗಿತ್ತು. ಋಗ್ವೇದಿಕ್ ಸಂಸ್ಕೃತದ ಹೆಸರುಗಳು ಬಳಕೆಯಲ್ಲಿದ್ದವು (ಪುರುಷ, ತಶ್ರುತ (ದಶರಥ), ಸುವರ್ದತ, ಇಂದ್ರೋತ, ಸುಬಂಧು ಇತ್ಯಾಾದಿ). ಅವರು ರಥ ಕುದುರೆಗಳ ಬಳಕೆಯಲ್ಲಿ ನಿಷ್ಣಾಾತರಾಗಿದ್ದರು. ಐಕ (ಏಕ), ತಿರಾ (ಮೂರು), ಸತ್ತಾಾ, ಅಸುವ (ಅಶ್ವ) ಇತ್ಯಾಾದಿ ಪದಗಳು ಹಾಸುಹೊಕ್ಕಾಾಗಿದ್ದವು. ಋಗ್ವೇದದಲ್ಲಿ ಹೇಳಲಾದ ದೇವತೆಗಳನ್ನೂ ಆರಾಧಿಸುತ್ತಿಿದ್ದರು. ಕ್ರಿಿ.ಪೂ. 1380ರಲ್ಲಿ ಪಕ್ಕದ ರಾಜನೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಇದಕ್ಕೆೆ ಇಂದ್ರ ವರುಣ ಮಿತ್ರ ಮತ್ತು ನತಸ್ಯ (ಅಶ್ವಿಿನಿ) ಸಾಕ್ಷಿ ಎಂಬ ಮಾತೂ ಇದೆ. ಇದು ಹೇಗೆ ಸಾಧ್ಯ? ಒಂದು ಅಧ್ಯಯನದ ಪ್ರಕಾರ ಮಧ್ಯ ಏಷ್ಯದಲ್ಲಿ ಉರಲ್ ಪರ್ವತದ ತಪ್ಪಲಿನ ಹುಲ್ಲುಗಾವಲಿನಲ್ಲಿ (ಅದಕ್ಕೆೆ ಸ್ಟೆೆಪ್ ಎನ್ನುತ್ತಾಾರೆ) ಈಗಿನ ಕಜಕ್‌ಸ್ತಾಾನ್ ಆಸುಪಾಸು ವಿಕಾಸಗೊಂಡು ಒಂದು ಸಮುದಾಯ ವೇದಕಾಲದ ಸಂಸ್ಕೃತವನ್ನು ಹೋಲುವ ಭಾಷೆಯನ್ನೂ ಬಳಸುತ್ತಿಿತ್ತು. ಕ್ರಮೇಣ ಅವರಲ್ಲಿ ಎರಡು ಪಂಗಡಗಳು ಒಡೆದು ಯೋಧ+ರಥಾಶ್ವ ಪಡೆಯೊಂದು ಸಿರಿಯಾಕ್ಕೆೆ ಹೋಗಿ ಅಲ್ಲಿನ ರಾಜರ ಊಳಿಗದಲ್ಲಿದ್ದು ಕ್ರಮೇಣ ರಾಜ್ಯವನ್ನೇ ಕೈವಶ ಮಾಡಿಕೊಂಡಿತು. ವೇದಕಾಲದ ಸಂಸ್ಕೃತವೇ ಅವರ ಭಾಷೆಯಲ್ಲಿ ಶೇಷರೂಪದಲ್ಲಿ ಉಳಿದು ಬಂದಿದೆ. ಇತ್ತ ಇನ್ನೊೊಂದು ಪಡೆ ಹಿಂದೂಖುಷ್ ಪರ್ವತಗಳನ್ನು ದಾಟಿ ಪೇಶಾವರ ಪಂಜಾಬ್ ಕಡೆ ಬರಬರುತ್ತಾಾ ವೇದ ಇತ್ಯಾಾದಿಗಳನ್ನು ಉಳಿಸಿಕೊಂಡೋ ಬೆಳೆಸಿಕೊಂಡೋ ಬಂತು. ಮಾರ್ಗಮಧ್ಯೆೆಯ ಹೋರಾಟಗಳಲ್ಲಿ ಅಥವಾ ಕವಿಸಮಯದಲ್ಲಿ ರಾಮಾಯಣ ಮಹಾಭಾರತ ಎಲ್ಲ ಆಗಿರಬೇಕು. ಅವರು (ಆರ್ಯನ್ನರು) ಕುದುರೆ ರಥಗಳನ್ನು (ಅವರ ರಥಗಳ ಗಾಲಿಗಳು ಇಡಿಯಾಗಿರಲಿಲ್ಲ, ಕಡ್ಡಿಿ ಇದ್ದವು), ಸಂಸ್ಕೃತ ಸಂಬಂಧಿ ಭಾಷೆಗಳನ್ನೂ ಸಿಂಧೂ ಕಣಿವೆಗೆ ತಂದರು. ಅವರು ಬರುವುದಕ್ಕಿಿಂತ ಮೊದಲು ಅಲ್ಲಿ ಮತ್ತು ರಾಖಿಗಡಿಯಲ್ಲಿ ವಾಸಿಸುತ್ತಿಿದ್ದ ಜನರಿಗೆ ಆರ್ಯ ಸಂಸ್ಕೃತಿ ಗೊತ್ತಿಿರಲಿಲ್ಲ. ಅಲ್ಲಿ ಲಭಿಸಿದ ಅಸ್ಥಿಿಪಂಜರದಲ್ಲಿ ಆರ್ಯನ್ ವಂಶವಾಹಿಗಳು ಇಲ್ಲ. ಇದಿಷ್ಟು ಹೆಗಡೆಯವರು ಬರೆದಿರುವ ಕಥೆ. ಅವರದೇ ಶಬ್ದಗಳಲ್ಲಿ, ಒಂದನ್ನೂ ಅತ್ತಿಿತ್ತ ಮಾಡದೆ ಕೊಟ್ಟಿಿದ್ದೇನೆ. ಈಗ ಇದನ್ನು ಸ್ವಲ್ಪ ವಿಶ್ಲೇಷಿಸೋಣ. ಈ ಇಷ್ಟು ಕಥೆಯನ್ನು ನಾಗೇಶ ಹೆಗಡೆಯವರು ಸ್ಕ್ರೋೋಲ್ ಎಂಬ, ಎಡಪಂಥೀಯ ವಿಚಾರಗಳನ್ನು ಹರಡುವುದಕ್ಕೆೆಂದೇ (ಜತೆಗೆ, ಮೋದಿಯನ್ನು ಹಾಗೂ ಮೋದಿ ಸರಕಾರವನ್ನು ಟೀಕಿಸಲೆಂದೇ ಮೀಸಲಿರುವ) ಪತ್ರಿಿಕೆಯಲ್ಲಿ ಪ್ರಕಟವಾದ ಒಂದು ಲೇಖನದಿಂದ ಯಥಾವತ್ ಎತ್ತಿಿಕೊಂಡಿದ್ದಾಾರೆ (ಮೂಲ ಲೇಖನವನ್ನು ತನ್ನ ಫೇಸ್‌ಬುಕ್ ಪೋಸ್‌ಟ್‌‌ನಲ್ಲಿ ಉಲ್ಲೇಖಿಸಿದ್ದಾಾರೆ ಕೂಡ). ಸ್ಕ್ರೋೋಲ್ ಪತ್ರಿಿಕೆಯಲ್ಲಿ ಪ್ರಕಟವಾದ ಬರಹದ ಲೇಖಕ ಶೊಯೆಬ್ ದನಿಯಾಲ್ ಎಂಬಾತ. ಈತ ಸಂಶೋಧಕನಲ್ಲ, ಇತಿಹಾಸಜ್ಞನಲ್ಲ, ವಿಜ್ಞಾಾನಿಯಲ್ಲ, ಭಾಷಾಶಾಸ್ತ್ರಜ್ಞನಲ್ಲ. ಮತ್ಯಾಾರು? ರಾಜಕೀಯ ವಿಡಂಬನಕಾರ. ಮೋದಿ ಸರಕಾರವನ್ನು ಟೀಕಿಸಿ ಬರೆಯಲೆಂದೇ ಜೀವನ ಮುಡಿಪಿಟ್ಟಿಿರುವ ಓರ್ವ ಜರ್ನಲಿಸ್‌ಟ್‌ ಅಷ್ಟೆೆ! ಈತ ಇದುವರೆಗೆ ಏನೇನು ಬರೆದಿದ್ದಾಾನೆ ಎಂದು ಗೂಗಲ್ ಮಾಡಿದರೆ ಧಂಡಿಯಾಗಿ ಮೋದಿದ್ವೇಷೀ, ಹಿಂದೂದ್ವೇಷೀ ಬರಹಗಳು ಸಿಗುತ್ತವೆ. ನಾಲ್ಕಾಾರು ಲೇಖನಗಳ ಶೀರ್ಷಿಕೆ ಓದಿದರೇ ಸಾಕು, ಅವುಗಳಲ್ಲಿ ಆತ ಏನು ಹೇಳಿದ್ದಾಾನೆಂಬುದು ಸುಸ್ಪಷ್ಟವಾಗುತ್ತದೆ. ಈ ಮೇಲೆ ಹೆಗಡೆಯವರು ಉಲ್ಲೇಖಿಸಿರುವ ಲೇಖನವನ್ನು ಆತ ಬರೆದದ್ದು 2015ರ ಜುಲೈನಲ್ಲಿ. ಸಂದರ್ಭ: ಬ್ಯಾಾಂಕಾಕ್‌ನಲ್ಲಿ ನಡೆಯಲಿದ್ದ 16ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಭಾಗವಹಿಸಲು ಭಾರತವೂ ಉತ್ಸಾಾಹದಿಂದ ಮುಂದೆ ಬಂದದ್ದು. ಭಾರತವು ಅದೆಂದೋ ಮೃತವಾಗಿರುವ ಭಾಷೆಯ ವಾರಸುದಾರನೆಂದು ಹೇಳಿಕೊಳ್ಳುತ್ತ, ಸರಕಾರಿ ಖರ್ಚಿನಲ್ಲಿ ಸಂಸ್ಕೃತ ಪಂಡಿತರನ್ನು ಈ ಸಮ್ಮೇಳನಕ್ಕೆೆ ಕಳಿಸಲು ಉತ್ಸುಕವಾಗಿದೆ, ಇದು ಖಂಡನೀಯ-ಎಂದು ಪ್ರತಿಭಟನಾರ್ಥವಾಗಿ ಶೊಯೆಬ್ ಬರೆದಿದ್ದ ಲೇಖನ ಅದು. ಸಂಸ್ಕೃತ ಹುಟ್ಟಿಿದ್ದು ಭಾರತದಲ್ಲಿ ಅಲ್ಲ, ದೂರದ ಸಿರಿಯಾದಲ್ಲಿ; ಹಾಗಾಗಿ ಭಾರತವು ಸಂಸ್ಕೃತದ ವಿಷಯದಲ್ಲಿ ಹೆಮ್ಮೆೆಪಡಲು ಕಾರಣವೇನೂ ಇಲ್ಲ. ಇದು ಅವನ ಲೇಖನದ ವರಸೆ. ಇನ್ನು ಆ ಲೇಖನದಲ್ಲಿರಬಹುದಾದ ತಿರುಳು ಏನು ಎಂಬುದನ್ನು ಯಾರೂ ಊಹಿಸಬಹುದು. ಲೇಖನದಲ್ಲಿ ಆತ, ಸಂಸ್ಕೃತವೆಂಬುದು ಹಿಂದೂಗಳ ದೈವತ್ವದ ಭಾಷೆ. ಅದೆಷ್ಟು ಪವಿತ್ರವೆಂದರೆ ಹಿಂದೂಗಳಲ್ಲಿ ನೂರಕ್ಕೆೆ 75ರಷ್ಟಿಿರುವ ಕೆಳವರ್ಗದ ಜನರು ಅದನ್ನು ಕಿವಿಯಿಂದ ಕೇಳಲು ಅವಕಾಶವಿರಲಿಲ್ಲ. ಈಗ ಭಾರತೀಯ ಜನತಾ ಪಕ್ಷವು ತನ್ನ ಹೈಪರ್-ನ್ಯಾಾಷನಲಿಸಮ್ ಅನ್ನು ದೇಶಾದ್ಯಂತ ಉದ್ದೀಪಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಸಂಸ್ಕೃತವನ್ನು ವೈಭವೀಕರಿಸುತ್ತಿಿದೆ. ಎಂದು ಬರೆದಿದ್ದಾಾನೆ. ತಮಾಷೆ ಎಂದರೆ, ಸಂಸ್ಕೃತ ಒಂದು ಸತ್ತ ಭಾಷೆ, ಅದಕ್ಕೆೆ ಅಸ್ತಿಿತ್ವವೇ ಇಲ್ಲ ಎಂದು ಹೇಳುವ ಈತ, ಅದಾಗಿ ನಾಲ್ಕನೇ ಸಾಲಿಗೆ ಬರುವಾಗ ಸಂಸ್ಕೃತದ ಶಬ್ದಗಳೆಲ್ಲ ಇಂದೂ ಚಾಲ್ತಿಿಯಲ್ಲಿವೆ ಎನ್ನುತ್ತಾಾನೆ! ನಾಗೇಶ ಹೆಗಡೆಯವರು ತನ್ನ ಬರಹದಲ್ಲಿ ಒಂದು ಸಂಶೋಧನೆಯ ಪ್ರಕಾರ ಎಂದಿದ್ದಾಾರಲ್ಲ, ಅದು ಈತನ ಲೇಖನವನ್ನು ಉಲ್ಲೇಖಿಸಿಯೇ. ನಾಗೇಶ ಹೆಗಡೆ ಮತ್ತು ಶೊಯೆಬ್ ಪ್ರಕಾರ, ಕಜಕ್‌ಸ್ತಾಾನದ ಉರಲ್ ಪರ್ವತಗಳ ತಪ್ಪಲಿನಲ್ಲಿದ್ದ ಜನಾಂಗವೇ ಎರಡಾಗಿ ಒಡೆದು ಒಂದು ಭಾಗ ಸಿರಿಯಾಗೆ ಹೋಯಿತು, ಇನ್ನೊೊಂದು ತಂಡ ಹಿಂದೂಖುಷ್ ಮೂಲಕ ಭಾರತಕ್ಕೆೆ ಬಂತು. ಸಿರಿಯಾಗೆ ಹೋದವರು ಮೊದಲು ಅಲ್ಲಿನ ರಾಜನ ಊಳಿಗದಲ್ಲಿದ್ದುಕೊಂಡು ನಂತರ ತಾವೇ ರಾಜ್ಯಾಾಡಳಿತ ಮಾಡಿದರು. ತಮಾಷೆ ಎಂದರೆ, ಉರಲ್ ಬೆಟ್ಟಗಳ ತಪ್ಪಲಿಂದ ಹೋದವರ ಪೈಕಿ ಒಂದು ಕವಲಿನವರು ಮಾತ್ರ ವೇದಗಳನ್ನು ಉಳಿಸಿಕೊಂಡರು, ಇನ್ನೊೊಂದು ಕವಲು ಉಳಿಸಿಕೊಳ್ಳಲಿಲ್ಲ. ಯಾವುದೇ ವ್ಯಕ್ತಿಿ ಅಥವಾ ಸಮುದಾಯ ತಮ್ಮ ಕೈಗೆ ರಾಜ್ಯಾಾಧಿಕಾರ ಸಿಕ್ಕಾಾಗ ತಮ್ಮ ಸಿದ್ಧಾಾಂತಗಳನ್ನು, ತಮ್ಮ ಧರ್ಮವನ್ನು, ತಮ್ಮ ಅಜೆಂಡಾಗಳನ್ನು ಹರಡುವುದಕ್ಕೆೆ ಪ್ರಾಾಮುಖ್ಯ ಕೊಡುತ್ತಾಾರೆ. ಅದು ಅಂದಿನ ಮೌರ್ಯ ಸಾಮ್ರಾಾಜ್ಯದಿಂದ ಇಂದಿನ ಮೋದಿ ಸರಕಾರದವರೆಗೆ ಎಲ್ಲೆೆಲ್ಲೂ ನಡೆದಿರುವ ಸಹಜ ಪ್ರಕ್ರಿಿಯೆ. ಆದರೆ, ಸಿರಿಯಾದ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡ ಆರ್ಯರು ವೇದಗಳ ಪ್ರಚಾರಕ್ಕೆೆ ಮನಸ್ಸು ಮಾಡಲೇ ಇಲ್ಲ! ಯಾಕೋ! ವೇದವನ್ನು ಉಳಿಸಿಕೊಂಡವರು ಹಿಂದೂಖುಷ್ ಮೂಲಕ ಮರಳುಗಾಡು, ಗುಡ್ಡಗಾಡು, ಬೆಟ್ಟ-ಕಣಿವೆ ಎಲ್ಲವನ್ನೂ ಹತ್ತಿಿಳಿಯುತ್ತ ಬಸವಳಿಯುತ್ತಿಿದ್ದ ಅಲೆಮಾರಿ ಆರ್ಯರು ಮಾತ್ರವೇ. ಇದು ವಿಚಿತ್ರ ಅನ್ನಿಿಸುವುದಿಲ್ಲವೆ? ಬಹುಶಃ ಈ ಸಂದೇಹ ನಾಗೇಶರಿಗಾಗಲೀ ಶೊಯೆಬ್‌ಗಾಗಲೀ ಬಂದಿಲ್ಲ. ಬಂದರೆ ಅವರು ಅದಕ್ಕೂ ಒಂದು ಹೊಸ ಕತೆ ಕಟ್ಟುತ್ತಾಾರೆ. ಸಿರಿಯಾದ ಜನರೂ ವೇದಗಳನ್ನು ಕಾಪಿಟ್ಟಿಿದ್ದರು, ಅದರ ಒಂದು ಪ್ರತಿ ಇಂತಿಂಥ ಮ್ಯೂಸಿಯಮ್ಮಿಿಲ್ಲಿದೆ ಎಂದು ವಿಳಾಸವಿಲ್ಲದ ಹೆಸರೊಂದನ್ನು ತೇಲಿಬಿಡುತ್ತಾಾರೆ. ಹಿಂದೂಖುಷ್ ಮೂಲಕ ಭಾರತಕ್ಕೆೆ ಬರುತ್ತಿಿದ್ದ ಆರ್ಯರು ದಾರಿ ಮಧ್ಯದಲ್ಲಿ ರಾಮಾಯಣ, ಮಹಾಭಾರತಗಳನ್ನು ಸೃಷ್ಟಿಿಸಿದರು ಎಂಬುದು ನಾಗೇಶ ಹೆಗಡೆಯವರ ಅಭಿಪ್ರಾಾಯ (ಕವಿಸಮಯ ಎಂಬ ವ್ಯಂಗ್ಯವನ್ನೂ ಗಮನಿಸಿ). ಮಹಾಭಾರತದ ಕೇಂದ್ರಗಳು ಹಸ್ತಿಿನಾವತಿ, ಇಂದ್ರಪ್ರಸ್ಥ. ಯುದ್ಧ ನಡೆದದ್ದು ಕುರುಕ್ಷೇತ್ರದಲ್ಲಿ. ಮಹಾಕಾವ್ಯದ ಕತೆಯು ಅತ್ತ ಗಾಂಧಾರದಿಂದ ಇತ್ತ ಮಣಿಪುರದವರೆಗೆ ವಿಸ್ತರಿಸಿದೆ. ಆದರೆ ಆ ಕಾವ್ಯವನ್ನು ಭಾರತದ ಹೊರಗಿದ್ದ, ಇನ್ನೂ ಭಾರತಕ್ಕೆೆ ಬರುತ್ತಿಿದ್ದ, ಭಾರತವನ್ನು ಇದುವರೆಗೆ ನೋಡಿರದೇ ಇದ್ದ ಜನಾಂಗವೊಂದು ಸೃಷ್ಟಿಿಸಿತು ಎಂದರೆ ಯಾವ ಮಡೆಯನಾದರೂ ನಂಬಿಯಾನೆ? ಅದೇ ರೀತಿಯಲ್ಲಿ ಕೋಸಲದಿಂದ ಶ್ರೀಲಂಕೆಯವರೆಗೆ ಭಾರತದ ಉತ್ತರ-ದಕ್ಷಿಣಗಳಿಗೆ ಹಬ್ಬಿಿರುವ ರಾಮಾಯಣದ ಕತೆಯನ್ನು, ಭಾರತವನ್ನೇ ನೋಡದ, ನಡುದಾರಿಯಲ್ಲಿದ್ದ ಅಪರಿಚಿತನೊಬ್ಬ ಬರೆದ ಎಂದು ಹೇಳಿದರೆ ಈ ದೇಶದ ಕಟ್ಟಕಡೆಯ ಮೂರ್ಖನಾದರೂ ನಂಬಿಯಾನೆ? ಯಾವುದೇ ಜನಾಂಗ ತನ್ನ ತಾಯ್ನಾಾಡು ಬಿಟ್ಟು ಪರದೇಶಕ್ಕೆೆ ಅನಿವಾರ್ಯವಾಗಿಯಾದರೂ ಹೊರಟುನಿಂತರೆ ತನ್ನ ಮಾತೃಭೂಮಿಯನ್ನು ಸಾಹಿತ್ಯದಲ್ಲಿ ಶಾಶ್ವತವಾಗುಳಿಸುವ ಕೆಲಸವನ್ನು ಮಾಡುತ್ತದೆಯೇ ಹೊರತು ತಾನು ನೋಡದ, ಕೇಳದ, ಕಾಲೂರದ ಸ್ಥಳದ ಬಗ್ಗೆೆ ಮಹಾಕಾವ್ಯ ಬರೆಯುವುದಿಲ್ಲ. ಉರಲ್ ಬೆಟ್ಟಗಳ ತಪ್ಪಲಿನಿಂದ ಪಶ್ಚಿಿಮಕ್ಕೆೆ-ಸಿರಿಯಕ್ಕೆೆ ಹೋದವರ ಭಾಷೆ ವೇದಕಾಲೀನ ಸಂಸ್ಕೃತವನ್ನು ಹೋಲುತ್ತಿಿತ್ತು ಎನ್ನುವ ನಾಗೇಶರು, ಎರಡು ಸಾಲು ದಾಟಿ ಮೂರನೆಯದಕ್ಕೆೆ ಬರುವಷ್ಟರಲ್ಲಿ, ಆ ಜನರು ಆಡುತ್ತಿಿದ್ದದ್ದು ವೇದ ಸಂಸ್ಕೃತವೇ ಎಂಬ ಖಚಿತತೆಯತ್ತ ಬರುತ್ತಾಾರೆ! ವೇದಕಾಲದ ಸಂಸ್ಕೃತವನ್ನು ಹೋಲುವ ಭಾಷೆ ಎಂಬುದಕ್ಕೂ ವೇದಕಾಲದ್ದೇ ಸಂಸ್ಕೃತ ಎಂಬುದಕ್ಕೂ ವ್ಯತ್ಯಾಾಸ ಇಲ್ಲವೆ? ಸಿರಿಯಾ ಕಡೆ ಹೋದ ಈ ವೈದಿಕ ಜನ, ನಾಗೇಶರ ಪ್ರಕಾರ, ವೇದಗಳಲ್ಲಿ ಉಲ್ಲೇಖಿಸಿದ್ದ ದೇವತೆಗಳನ್ನು ಪೂಜಿಸುತ್ತಿಿದ್ದರು. ಅಂದರೆ ವೇದಗಳ ಬೆಳವಣಿಗೆ ಆ ಕಾಲಕ್ಕಾಾಗಲೇ ಆಗದ್ದಿರಬೇಕು. ಹಾಗಾದರೆ ಅಲ್ಲಿ ವೇದಪಾಠ, ವೇದಾಗಮಗಳ ಬೆಳವಣಿಗೆ ಯಾಕೆ ಆಗಲಿಲ್ಲ? ಸಿರಿಯಾದಲ್ಲಿ ರಾಜರಾಗಿ ಅಧಿಕಾರ ಗೆದ್ದಮೇಲೂ ವೈದಿಕರು ತಮ್ಮ ಸಂಸ್ಕೃತಿ-ಸಾಹಿತ್ಯಗಳಿಗೆ ರಾಜಮನ್ನಣೆ ಕೊಡುವ ಕೆಲಸವನ್ನು ಮಾಡಲಿಲ್ಲವೇಕೆ? ತಮಾಷೆಯೆಂದರೆ, ಇದಕ್ಕೆೆ ತದ್ವಿಿರುದ್ಧವೆನ್ನುವಂತೆ ವೇದದ ಸಮಸ್ತಜ್ಞಾಾನವನ್ನೂ ಕಾಪಿಟ್ಟವರು ಉರಲ್ ಬೆಟ್ಟಗಳ ತಪ್ಪಲಿಂದ ಪೂರ್ವಕ್ಕೆೆ ಬಂದವರು ಮಾತ್ರವೇ! ಉರಲ್‌ನಿಂದ ಪೂರ್ವಕ್ಕೆೆ, ಹಿಂದೂಖುಷ್ ಕಣಿವೆಗಳತ್ತ ನಡೆದುಬಂದ ಈ ಜನರಿಗೆ ಕೈಯಲ್ಲಿ ಅಧಿಕಾರವಿರಲಿಲ್ಲ. ಆದರೂ ಅವರು ವೇದಗಳನ್ನು ರಕ್ಷಿಸಿದರು, ಬೆಳೆಸಿದರು, ಹರಡಿದರು. ಮೂರ್ನಾಲ್ಕು ಸಾವಿರ ವರ್ಷಗಳೇ ಕಳೆದರೂ ಅದನ್ನು ಜತನದಿಂದ ಉಳಿಸಿಕೊಂಡರು. ಈ ಮ್ಯಾಾಜಿಕ್ ನಡೆಯಲು ಕಾರಣವೇನು? ಈ ವಾದವನ್ನೇ ಇನ್ನಷ್ಟು ಬೆಳೆಸುತ್ತೇನೆ. ವೇದಗಳನ್ನು ಅಪೌರುಷೇಯ ಎನ್ನುತ್ತೇವೆ. ಬಿಡಿ, ಮನುಷ್ಯಮಾತ್ರರೇ ಅವನ್ನು ಸೃಷ್ಟಿಿಮಾಡಿದರು ಎಂದೇ ಇಟ್ಟುಕೊಳ್ಳೋೋಣ. ಸೃಷ್ಟಿಿಯಾದ ಮೇಲೆ ಹಲವು ನೂರು ವರ್ಷಗಳ ಕಾಲ ಅದು ತಲೆಮಾರಿನಿಂದ ತಲೆಮಾರಿಗೆ ಹರಿದುಬಂದದ್ದು ಕೇವಲ ಶ್ರುತಿಯಾಗಿ. ಅಂದರೆ ಮೌಖಿಕ ರೂಪದಲ್ಲಿ. ವೇದಗಳನ್ನು ಭೂರ್ಜಪತ್ರಗಳಲ್ಲಾಾಗಲೀ ತಾಳೆಗರಿಯಲ್ಲಾಾಗಲೀ ಬರೆದಿಡುವ ಕ್ರಮವಿರಲಿಲ್ಲ. ಹಾಗೆ ಶ್ರುತಿಯಾಗಿ ಹರಿದುಬಂದದ್ದೇ ಅದೆಷ್ಟೋೋ ಶತಮಾನಗಳ ನಂತರ ಬರಹರೂಪಕ್ಕಿಿಳಿಯಿತು. ಭಾಷೆ ಹುಟ್ಟುವುದು ಮಾತಿನ ಮೂಲಕ, ನಂತರವಷ್ಟೇ ಲಿಪಿ ಜನ್ಮತಾಳುತ್ತದೆ ಎಂಬುದು ನಮಗೆ ಗೊತ್ತಿಿರುವ ವಿಚಾರ. ಲಿಪಿ ಹುಟ್ಟಿಿ, ಭಾಷೆ ಆಮೇಲೆ ಸೃಷ್ಟಿಿಯಾಗುತ್ತದೆ ಎಂದು ಹೇಳಿದ ಒಬ್ಬನೇ ಒಬ್ಬ ವಿಜ್ಞಾಾನಿ, ವಿದ್ವಾಾಂಸ ಜಗತ್ತಿಿನಲ್ಲಿ ಇಲ್ಲ. ನಾಗೇಶ ಹೆಗಡೆಯವರ ಪ್ರಕಾರ ಕ್ರಿಿ.ಪೂ. 1380ರಲ್ಲಿ ಮಿತಾನ್ನಿಿ ವಂಶಸ್ಥರು ಪಕ್ಕದ ರಾಜನ ಜತೆ ಒಂದು ಲಿಖಿತ ಒಪ್ಪಂದ ಮಾಡಿಕೊಂಡರು. ಅಂದರೆ ಆ ಕಾಲಕ್ಕಾಾಗಲೇ ಮಿತಾನ್ನಿಿ ಜನ ಲಿಪಿ ಬಳಸುತ್ತಿಿದ್ದರು ಎಂದಾಯಿತು. ನಾಗೇಶರ ಪ್ರಕಾರ, ವೈದಿಕರು ಭಾರತವನ್ನು ಪ್ರವೇಶಿಸಿದ್ದೂ ಅದೇ ಕಾಲದಲ್ಲಿ. ಲಿಪಿ ಬಳಸುತ್ತಿಿದ್ದ ಮಿತಾನ್ನಿಿಗಳು ವೇದಗಳನ್ನು ಬರೆದಿಡಲಿಲ್ಲ. ಭಾರತಕ್ಕೆೆ ಬಂದ ವೈದಿಕರು, ತಮ್ಮಲ್ಲಿ ಲಿಪಿಬಳಕೆ ಇಲ್ಲದಿದ್ದರೂ, ವೇದವನ್ನು ಕಷ್ಟಪಟ್ಟು ಶ್ರುತಿಪಾಠದ ರೂಪದಲ್ಲಿ ಉಳಿಸಿಕೊಂಡರು! ಇದು ವಿಚಿತ್ರ ಅನ್ನಿಿಸುವುದಿಲ್ಲವೆ? ಈ ಕಮ್ಯುನಿಸ್ಟರು ತಮ್ಮ ಥಿಯರಿಗಳನ್ನು ಹೇಗೆ ಕಟ್ಟುತ್ತಾಾರೆ ನೋಡೋಣ. ಮೊದಲಿಗೆ ಅವರಿಗೆ ಅವರದ್ದೇ ಆದ ಕೆಲವು ಸ್ಥಾಾಪಿತ ಸಿದ್ಧಾಾಂತಗಳಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆರ್ಯರು ಭಾರತಕ್ಕೆೆ ಹೊರಗಿನಿಂದ ಬಂದರು, ಹಿಂದೂಗಳು ಇಲ್ಲಿದ್ದ ಮೂಲನಿವಾಸಿಗಳನ್ನು ತುಳಿದರು, ಪುರೋಹಿತಶಾಹಿ ಇಡೀ ಸಮಾಜವನ್ನು ತನ್ನ ಕಪಿಮುಷ್ಟಿಿಯಲ್ಲಿ ಹಿಡಿದುಕೊಂಡಿತ್ತು, ಸಂಸ್ಕೃತ ಕೇವಲ ಸಮಾಜದ ಉನ್ನತಸ್ಥರದವರ ಸೊತ್ತಾಾಗಿತ್ತು, ಆರ್ಯರು ವರ್ಣಾಶ್ರಮ ಪದ್ಧತಿ ತಂದರು.. ಹೀಗೆ ಮುಂದುವರಿಯುತ್ತದೆ ಆ ಚರ್ವಿತಚರ್ವಣ. ಒಂದು ಕಾಲದಲ್ಲಿ ಬ್ರಿಿಟಿಷರಿಗೆ ತಾವು ವಸಾಹತುಗಳನ್ನು ಸ್ಥಾಾಪಿಸಿದ ಪ್ರದೇಶಗಳಲ್ಲಿ, ಎಲ್ಲವೂ ಹೊರಗಿನಿಂದ ಬಂತು ಎಂಬ ಥಿಯರಿಯನ್ನು ಸೃಷ್ಟಿಿಸಿ ಹರಡುವ ಅನಿವಾರ್ಯತೆ ಇತ್ತು. ಉದಾಹರಣೆಗೆ, ಭಾರತದಲ್ಲಿದ್ದ ಮೂಲ ನಿವಾಸಿಗಳು ಪೆದ್ದರು, ಅಯೋಗ್ಯರು. ಅವರನ್ನು ಹೊರಗಿನಿಂದ ಬಂದ ಆರ್ಯರು ಸಂಸ್ಕೃತಿ, ಶಿಷ್ಟಾಾಚಾರ ಕಲಿಸಿ ಉದ್ಧರಿಸಿದರು ಎಂಬ ಕತೆಯನ್ನು ಹರಡುವ ಅಗತ್ಯವಿತ್ತು. ಹೊರಗಿಂದ ಬಂದು ಈ ದೇಶದ ಜನರನ್ನು ಆಳುವುದು ಹೊಸತೇನೂ ಅಲ್ಲ; ಹಿಂದಿನವರು ಮಾಡಿದರು, ಹಾಗಾಗಿ ನಾವೂ ಮಾಡಿದ್ದೇವೆ. ಎಂಬುದನ್ನು ಆ ಮೂಲಕ ಸ್ಥಾಾಪಿಸಬೇಕಿತ್ತು. ತಮ್ಮ ಆಕ್ರಮಣಕ್ಕೆೆ, ವೈಟ್ ಮ್ಯಾಾನ್‌ಸ್‌ ಬರ್ಡನ್ ಎಂಬ ಅಸಂಬದ್ಧ ಪರಂಗಿ ಪರಿಕಲ್ಪನೆಗೆ ಒಂದು ಜಸ್ಟಿಿಫಿಕೇಶನ್ನನ್ನು ಈ ರೀತಿ ತೋರಿಸಬೇಕಿತ್ತು. ಹಾಗಾಗಿ ಆರ್ಯ ಸಿದ್ಧಾಾಂತವನ್ನು ಪುರಸ್ಕರಿಸಿದರು. ನಂತರದ ಎಡಪಂಥೀಯ ಚಿಂತಕರಿಗೆ ತಮ್ಮ ಎಡಚಿಂತನೆ (ಅರ್ಥಾತ್ ವಿದೇಶಿ ನೆಲದಲ್ಲಿ ಹುಟ್ಟಿಿದ ಮಾರ್ಕ್‌ಸ್‌‌ವಾದ) ಭಾರತವನ್ನು ಉದ್ಧರಿಸಲಿಕ್ಕೆೆಂದೇ ಇದೆ ಎಂದೂ ಸಾಧಿಸಬೇಕಿತ್ತು. ಅಲ್ಲದೆ ನೆಹರೂ ಯುಗದಲ್ಲಿ ಇತಿಹಾಸ ಪಠ್ಯಪುಸ್ತಕಗಳನ್ನು ಸೆಕ್ಯುಲರೀಕರಿಸುವ ಹೊಣೆಯನ್ನು ಅವರೇ ಹೊತ್ತಿಿದ್ದರಿಂದ ಮುಸ್ಲಿಿಂ ದಾಳಿಕೋರರ ಆಕ್ರಮಣ, ಹಿಂಸಾಚಾರಗಳಿಗೆಲ್ಲ ಒಂದು ತಾತ್ತ್ವಿಿಕ ಹಿನ್ನೆೆಲೆಯನ್ನೊೊದಗಿಸಲೆಂದು ಆರ್ಯರ ಆಕ್ರಮಣದ ಸಿದ್ಧಾಾಂತವನ್ನು ಮುಂದೆ ಮಾಡಿದರು. ಆಕ್ರಮಣದ ಸಿದ್ಧಾಾಂತಕ್ಕೆೆ ತಕ್ಕಷ್ಟು ವಿಜ್ಞಾಾನದ ಪುಷ್ಟಿಿ ಸಿಗದೇ ಹೋದಾಗ ಅದುವೇ ಆಗಮನ ಎಂದಾಯಿತು. ಆರ್ಯರು ಬಂದು ಜಗಳಪಗಳ ಮಾಡದೆ ಭಾರತದ ತುಂಬ ಹರಡಿದ್ದ ದ್ರಾಾವಿಡರನ್ನು ದಕ್ಷಿಣಕ್ಕೆೆ ಓಡಿಸಿದರು. ಎಂಬ ಸಿದ್ಧಾಾಂತ ಬಹಳ ಕಾಲ ಪ್ರಚಾರದಲ್ಲಿತ್ತು. ಡಿಎನ್‌ಎ ಟೆಸ್‌ಟ್‌ ಮಾಡಿಸಿ ಬಿಡೋಣಲ್ಲ ಎಂದು ವಿಜ್ಞಾಾನ ಹೇಳತೊಡಗಿದ ಮೇಲೆ ಈಗ ಆಗಮನದ ಸಿದ್ಧಾಾಂತವನ್ನೂ ಎಡ-ಬಿಡಂಗಿಗಳು ಬಹುಪಾಲು ಬದಲಾಯಿಸಿದ್ದಾಾರೆ. ಆರ್ಯರು ದ್ರಾಾವಿಡರ ಜತೆ ಬೆರಕೆಯಾದರು; ಹಾಗಾಗಿ ಭಾರತದಾದ್ಯಂತ ಇರುವುದು ಬೆರಕೆ ತಳಿಯೇ-ಎಂಬ ಹೊಸ ಸಿದ್ಧಾಾಂತ ಈಗ ಬಂದಿದೆ! ದೇಶದಲ್ಲಿರುವುದು ಆರ್ಯ ದ್ರಾಾವಿಡರ ಬೆರಕೆ ಎಂದಾದರೆ ಇದೇ ಎಡಪಂಥೀಯರು ಸೃಷ್ಟಿಿಸಿದ ವರ್ಣಾಶ್ರಮ ಪದ್ಧತಿ ಆಚರಿಸಲಾಗುತ್ತಿಿತ್ತು ಎಂಬ ವಾದವೇ ಮುರಿದು ಬೀಳುತ್ತದೆ! ಇಷ್ಟೆೆಲ್ಲ ಬಗೆ ಬಗೆಯ ಸಿದ್ಧಾಾಂತಗಳನ್ನು ಸೃಷ್ಟಿಿಸಲಾಯಿತಲ್ಲ? ಇವಾವುದಕ್ಕೂ ವೈಜ್ಞಾಾನಿಕ ಆಧಾರಗಳೊಂದೂ ಇರಲಿಲ್ಲ ಎಂಬುದು ವಿಸ್ಮಯ! ಅಲ್ಲದೆ ಇಂಥ ಥಿಯರಿಗಳಿಗೆ ವೈಜ್ಞಾಾನಿಕ ಆಧಾರಗಳನ್ನು ಕೇಳಬೇಕೆಂಬ ಎಚ್ಚರವೂ ಭಾರತೀಯರಲ್ಲಿರಲಿಲ್ಲ (ನಿಜಕ್ಕೂ ಮಡೆಯರೇ ಎನ್ನೋೋಣವೇ?) 90ರ ದಶಕದಲ್ಲಿ ಆರ್ಕಿಯಾಲಜಿಯಲ್ಲಿ ಒಂದಷ್ಟು ಸುಧಾರಣೆಯಾದವು. ರಾಖಿಗಡಿಯ ಉತ್ಖನನವಾಯಿತು. ಡಿಎನ್‌ಎ ಆಧಾರದಲ್ಲಿ ಜನಾಂಗಗಳ ವಲಸೆಯ ಕುರಿತು ಊಹಿಸುವ ಹೊಸ ವಿಧಾನಗಳು ಬಂದವು. ಈ ಹೊಸ ಬದಲಾವಣೆಗೆ ತಕ್ಕಂತೆ ಎಡಪಂಥೀಯರು ತಮ್ಮ ಬಣ್ಣ ಬದಲಿಸಿಕೊಂಡರು. ಯಾವ ಮೂಳೆಯಲ್ಲಿ, ವಿದೇಶಿಯರ ವರ್ಣತಂತುಗಳ ಛಾಯೆಯೇ ಇಲ್ಲ ಎಂದು ವಿಜ್ಞಾಾನಿಗಳು ಹೇಳುತ್ತಾಾರೋ ಆ ಮೂಳೆಯ ವಾರಸುದಾರರು (ಅರ್ಥಾತ್, ಆ ಮೂಳೆಯನ್ನು ತನ್ನ ದೇಹದಲ್ಲಿ ಹೊತ್ತಿಿದ್ದ ವ್ಯಕ್ತಿಿ) ತೀರಿಕೊಂಡ ಮೇಲೆಯೇ ಆರ್ಯರು ಭಾರತಕ್ಕೆೆ ಬಂದರು. ಎಂಬ ಥಿಯರಿಗಳನ್ನು ಈಗ ಕಟ್ಟಲಾಗುತ್ತಿಿದೆ. ಹೀಗೆ ಮಾಡಲು ಹೋಗಿ ಈ ಎಡ ಸಿದ್ಧಾಾಂತಿಗಳು ಆರ್ಯರ ಆಗಮನವನ್ನು ತಮಗೆ ಬೇಕಾದಂತೆ ಕ್ರಿಿಸ್ತಪೂರ್ವ, ಕ್ರಿಿಸ್ತಶಕ ಎನ್ನುತ್ತ ಹಿಂದುಮುಂದಕ್ಕೆೆ ಎಳೆದಾಡತೊಡಗಿದ್ದಾಾರೆ. ಉದಾಹರಣೆಗೆ ರಾಖಿಗಡಿಯಲ್ಲಿ ಸಿಕ್ಕಿಿದ ಮೂಳೆ ನಾಲ್ಕೂವರೆ ಸಾವಿರ ವರ್ಷಗಳಷ್ಟು ಹಿಂದಿನದೆಂದೂ, ಆ ಮೂಳೆಯಲ್ಲಿ ಪರದೇಶಿಗಳ ವರ್ಣತಂತು ಇರಲಿಲ್ಲವೆಂದೂ ವಿಜ್ಞಾಾನಿಗಳು ಹೇಳಿದರಲ್ಲ? ಆಗ ನಾಗೇಶ್ ಹೆಗಡೆ, ಆರ್ಯರು ಬಂದದ್ದು ಆ ರಾಖಿಗಡಿಯ ವ್ಯಕ್ತಿಿ ಸತ್ತ ಮೇಲೆಯೇ ಎಂಬ ನಿರ್ಣಯ ಹೊರಡಿಸಿದರು. ಆದರೆ, ಅವರಿಗೆ ತೊಡಕಾಗಿದ್ದೇನೆಂದರೆ ರಾಮಾಯಣ, ಮಹಾಭಾರತಗಳಂಥ ಮಹಾಕಾವ್ಯಗಳ ಕಾಲನಿರ್ಣಯ. ಅವನ್ನು ಆರ್ಯರು ಬರೆದದ್ದು ಎಂದು ಈ ಎಡವಾದಿಗಳೆಲ್ಲ ತೀರ್ಪು ಕೊಟ್ಟಾಾಗಿದೆ. ಆ ಕಾವ್ಯಗಳಲ್ಲಿರುವ ಘಟನೆಗಳ ಕಾಲ ನಾಲ್ಕೂವರೆ ಸಾವಿರ ವರ್ಷಗಳಿಗಿಂತ ಹಿಂದಕ್ಕೆೆ ಹೋಗುತ್ತದೆ. ಅಷ್ಟು ಹಿಂದೆಯೇ ವ್ಯಾಾಸ-ವಾಲ್ಮೀಕಿಗಳು ಕಾವ್ಯ ಬರೆದಿಟ್ಟಿಿದ್ದರೆಂದರೆ ಅವರು ಅದಾಗಲೇ ಭಾರತದಲ್ಲಿ ಇದ್ದರು ಎಂಬುದನ್ನು ಒಪ್ಪಿಿಕೊಂಡಂತಾಗುತ್ತದೆ! ಇದೆಲ್ಲ ಗೊಂದಲಕ್ಕೆೆ ಒಂದು ಮಧ್ಯಮಸೂತ್ರದಂತೆ ನಾಗೇಶರು, ಆರ್ಯರು ಮಧ್ಯ-ಏಷ್ಯದಿಂದ ಇಳಿದು ಹಿಂದೂಖುಷ್ ಒಳಗೆ ಬರುತ್ತಿಿರುವಾಗಲೇ ಮಹಾಕವಿಗಳು ಮಹಾಕಾವ್ಯಗಳನ್ನು ರಚಿಸಿ ಬಿಡುವಂತೆ ಮಾಡಿಬಿಟ್ಟರು! ಅಂದರೆ ಭಾರತಕ್ಕಿಿನ್ನೂ ಕಾಲಿಡದ ಕವಿಗಳು ಭಾರತದ ಎಲ್ಲವನ್ನೂ ಸ್ವತಃ ಕಣ್ಣಲ್ಲಿ ನೋಡಿದವರಂತೆ ದಿವ್ಯದೃಷ್ಟಿಿಯವರಾಗಿ ಭಾರತದ ಕತೆಗಳನ್ನು ಬರೆದಿಟ್ಟರು! ಒಮ್ಮೆೆ ಯೋಚಿಸಿ. ಕುಂತಿ ಜ್ಯೇಷ್ಠಪುತ್ರ ಕರ್ಣನನ್ನು ಗಂಗೆಯಲ್ಲಿ ತೇಲಿಬಿಟ್ಟಳು. ಮಗು ಬೆಸ್ತರಿಗೆ ಸಿಕ್ಕಿಿತು. ಬ್ರಾಾಹ್ಮಣರಿಗಷ್ಟೇ ಶಸ್ತ್ರಾಾಸ್ತ್ರವಿದ್ಯೆೆ ಕಲಿಸುತ್ತೇನೆಂದ ಪರಶುರಾಮರಲ್ಲಿ ಶೂದ್ರ ಕರ್ಣ ವಟುರೂಪದಲ್ಲಿ ಸೇರಿಕೊಂಡ. ಪರಶುರಾಮರೇ ಸ್ವತಃ ದ್ವಿಿಜೋತ್ತಮರು. ಕರ್ಣ ಮುಂದೆ ತನ್ನ ಕ್ಷತ್ರಿಿಯಪರಾಕ್ರಮವನ್ನು ಪ್ರದರ್ಶಿಸಿ ದುರ್ಯೋಧನನಿಗೆ ಮೆಚ್ಚಾಾಗಿ ಅಂಗ ರಾಜ್ಯದ ಅಧಿಪತಿಯಾದ. ಇವೆಲ್ಲ ನಡೆದದ್ದು ನಿಜ ಹೌದಾದರೆ ಇನ್ನೂ ಭಾರತವನ್ನು ಪ್ರವೇಶಿಸುತ್ತಿಿದ್ದ ವ್ಯಾಾಸರು ಭೌಗೋಳಿಕ ಖಚಿತತೆಯೊಂದಿಗೆ ಆ ಘಟನಾವಳಿಗಳನ್ನು ಬರೆದುಬಿಟ್ಟದ್ದು ಹೇಗೆ? ಅಥವಾ ವ್ಯಾಾಸರು ಇಲ್ಲಿ ನಡೆದ ಕತೆಯನ್ನು ಭಾರತ ಪ್ರವೇಶಿಸುವ ಮೊದಲೇ ಬರೆದರೆನ್ನಿಿ. ಆರ್ಯರ ಆಗಮನಕ್ಕೆೆ ಮುನ್ನವೇ ಇಲ್ಲಿ ಬ್ರಾಾಹ್ಮಣ, ಕ್ಷತ್ರಿಿಯ, ಶೂದ್ರ ಎಂಬೆಲ್ಲ ವರ್ಣ ವ್ಯವಸ್ಥೆೆ ಇತ್ತು ಎಂದಾಗುತ್ತದಲ್ಲ? ಊಹ್ಞೂ, ಹಾಗಲ್ಲ, ಇಡೀ ಮಹಾಭಾರತವೇ ಕಲ್ಪನೆಯ ಕತೆ ಎನ್ನುತ್ತೀರೋ? ಹಾಗಾದರೆ ಕರ್ಣನಿಗೆ ಮೋಸವಾಯಿತು ಎಂಬ ಕತೆಯೂ ಪೂರ್ತಿ ಸುಳ್ಳಾಾಗುತ್ತದೆ. ಅವನನ್ನು ಕಾನೀನನೆಂದು ಜರೆದರು ಎಂಬ ಕತೆಯಾಗಲೀ ಕುಲಂ ಕುಲಮಲ್ತು ಎಂದು ಕರ್ಣ ಭಾಷಣ ಬಿಗಿದನೆಂಬ ಪಂಪನ ಕಾವ್ಯವಾಗಲೀ ಎಲ್ಲವೂ ಕವಿ ಕಲ್ಪಿಿತ ಎಂಬ ನಿರ್ಣಯಕ್ಕೆೆ ಬರಬೇಕಾಗುತ್ತದೆ! ಮಹಾಭಾರತ-ರಾಮಾಯಣಗಳೇ ಈ ನೆಲದಲ್ಲಿ ನಡೆಯಲಿಲ್ಲವೆಂದ ಮೇಲೆ ವೇದಗಳ ಮಾತೇನು! ಮನುಸ್ಮತಿಯ ಮಾತೇನು! ಅವುಗಳ ಮೇಲೆ ಈ ಎಡಬುದ್ಧಿಿಜೀವಿಗಳು ಇನ್ನೂ ಇನ್ನೂ ಸುತ್ತಿಿಗೆ ಬಡಿಯುತ್ತಿಿರುವುದು ಅಸಂಗತವಾಗುವುದಿಲ್ಲವೆ? ಇದನ್ನು ಇನ್ನಷ್ಟು ಬೆಳೆಸಬಹುದು. ಆದರೆ ಓದುಗರಿಗೆ ಎಡಪಂಥೀಯರ ಹಗ್ಗದ ನಡಿಗೆಯಂಥ ಸರ್ಕಸ್ಸು ಅರ್ಥವಾಗಿದೆಯೆಂದು ಭಾವಿಸುತ್ತೇನೆ. ಇವರು ಮೊದಲು ಒಂದು ಥಿಯರಿಯನ್ನು ತಮ್ಮ ಮೂಗಿನ ನೇರಕ್ಕೆೆ ಕಟ್ಟುತ್ತಾಾರೆ. ಆ ಥಿಯರಿಗೆ ಅಪಾಯ ಒದಗುತ್ತದೆ ಎಂದಾಗ ಅದನ್ನು ಬೀಳದೆ ನಿಲ್ಲಿಸಲೆಂದು ಮತ್ತೊೊಂದು ಪೂರಕ ಥಿಯರಿಯನ್ನು ಸೃಷ್ಟಿಿಸುತ್ತಾಾರೆ. ಕಟ್ಟಿಿದ ಮನೆಯಲ್ಲಿ ಒಂದು ಗೋಡೆ ಕುಸಿಯುತ್ತದೆ ಎಂದಾಗ ಅದನ್ನು ತಡೆಯಲು ಮತ್ತೊೊಂದೆಡೆ ಗೋಡೆ ಕಟ್ಟುತ್ತ, ಬಾಗಿಲು ಒಡೆಯುತ್ತ, ಕಿಟಕಿ ಇಡುತ್ತ, ಇದ್ದ ಕಿಟಕಿ ತೆಗೆಯುತ್ತ ಹೀಗೆ ಕಟ್ಟುಕಟ್ಟುತ್ತ ಹೋಗುವ ಕಟ್ಟುಕತೆ ಇದು. ಕೊಟ್ಟಕೊನೆಗೆ ಆ ಮನೆಗೆ ಒಳಬರಲಿಕ್ಕೂ ಬಾಗಿಲಿಲ್ಲ, ಒಳಬಂದವರು ಹೊರಹೋಗಲೂ ಬಾಗಿಲಿಲ್ಲ, ಅಂಥ ಪರಿಸ್ಥಿಿತಿ ಏರ್ಪಡುತ್ತದೆ. ಇಂಥ ಉಸಿರು ಬಿಗಿಸುವಂಥ ಥಿಯರಿಗಳನ್ನು ಎಡಪಂಥೀಯರು ಕಟ್ಟುತ್ತ ಇರುವವರೆಗೂ ನಮ್ಮ ದೇಶಕ್ಕೆೆ ಮುಕ್ತಿಿಯೇ ಇಲ್ಲ! ಬೆಳಕು ಕಾಣದ ಈ ಹೊಗೆಗೂಡಿನೊಳಗೆ ಕಣ್ಣುಕತ್ತಲೆ ಬಂದು ಅಲೆದಾಡುತ್ತಿಿರುವ ನಾವು ಮೊದಲು ಕಿಟಕಿಯ ಬಾಗಿಲನ್ನಾಾದರೂ ತೆರೆದು ಬೆಳಕಿನ ಕೋಲು ಒಳಬರುವಂತೆ ಮಾಡಬೇಕಿದೆ. ರಾಮಾಯಣ, ಮಹಾಭಾರತಗಳಂಥ ಮಹಾಕಾವ್ಯಗಳ ಕಾಲನಿರ್ಣಯ. ಅವನ್ನು ಆರ್ಯರು ಬರೆದದ್ದು ಎಂದು ಈ ಎಡವಾದಿಗಳೆಲ್ಲ ತೀರ್ಪು ಕೊಟ್ಟಾಾಗಿದೆ.
ರೇಪ್‌ಗಳು ಕೊಲೆಗಳು ಊಹಿಸಲು ಸಾಧ್ಯವಾಗದ ಹಿಂಸೆಗಳು ಈ ಕ್ಷಣದಲ್ಲೂ ನಿರಂತರವಾಗಿ ನಡೆಯುತ್ತಿದೆ ಉಕ್ರೇನ್ ಎಂಬ ದೇಶದ ನೆಲದಲ್ಲಿ.... ನಮಗೆ ಬರುತ್ತಿರುವ ಯುದ್ಧ ಭೂಮಿಯ ಮಾಹಿತಿಗಳು ಸ್ವಲ್ಪವೇ ಇರಬೇಕು. ನಮ್ಮವರೆಗೂ ತಲುಪಲಾಗದ ಇ‌ನ್ನೆಷ್ಟು ಹಿಂಸಾತ್ಮಕ ಸುದ್ದಿಗಳಿವೆಯೋ...... ರಾಕ್ಷಸ ಪುಟಿನ್, ವಿವೇಚನೆ ಇಲ್ಲದ ಬಪೂನ್ ಝಲೆನ್ಸ್ಕಿ, ಕರುಣೆ ಇಲ್ಲದ ಶಕುನಿ ಬೈಡನ್ ಇವರಿಗೆ ಆ ಜೀಸಸ್ ಅಥವಾ ಅಲ್ಲಾ ಅಥವಾ ಬ್ರಹ್ಮ ಇತ್ಯಾದಿ ದೇವರುಗಳು ಕಪಾಳಮೋಕ್ಷ ಮಾಡಬಾರದೆ. ಈಗ ಪ್ರತ್ಯಕ್ಷವಾಗದ ಆ ದೇವರು ಮತ್ತೆ ಬರುವುದಾದರೂ ಯಾವಾಗ......... ಖುರಾನ್ ಹೇಳಿದ ಶಾಂತಿ ಸಂದೇಶ, ಭಗವದ್ಗೀತೆ ನೀಡಿದ ಶಾಂತಿ ಸಂದೇಶ, ಬೈಬಲ್ ನುಡಿದ ಶಾಂತಿ ಸಂದೇಶ ಇವುಗಳಿಂದ ಪ್ರೇರಿತರಾದ ಕೋಟ್ಯಂತರ ಜನ ಈ ಹಿಂಸೆಯನ್ನು ನೋಡಿಯೂ ತಮ್ಮ ಪಾಡಿಗೆ ತಾವು ಮೌನವಾಗಿ ನಪುಂಸಕರಾಗಿರುವುದಾದರೂ ಏಕೆ ? ಎರಡು ದೇಶಗಳ ನಡುವೆ ಯುದ್ಧ ನಿಲ್ಲಿಸಲಾಗದ ಈ ಜಗತ್ತಿನ ಎಲ್ಲಾ ಧರ್ಮ ಗುರುಗಳು, ನೊಬೆಲ್ ಶಾಂತಿ ವಿಜೇತರು, ಎಲ್ಲಾ ದೊಡ್ಡ ದೊಡ್ಡ ದೇಶಗಳ ಅಧ್ಯಕ್ಷರು - ಪ್ರಧಾನಿಗಳಿಗೆ ಒಂದು ದಿಕ್ಕಾರ ಹೇಳೋಣವೇ ? ಕಷ್ಟದಲ್ಲಿ ಇರುವಾಗ ಸಹಾಯ ಮಾಡದ ಯಾವುದೇ ದೇವರು ಧರ್ಮ ಸಂದೇಶ ವ್ಯಕ್ತಿಗಳು ಶಕ್ತಿಗಳು ಎಷ್ಟೇ ಪ್ರಭಾವಿಗಳು ಜನಪ್ರಿಯರು ಬುದ್ದಿವಂತರು ಆಗಿದ್ದರು ಪ್ರಯೋಜನವೇನು ? ಪ್ರತಿನಿತ್ಯ ಸೈನಿಕರು ಸೇರಿ ಎಷ್ಟೊಂದು ಅಮಾಯಕ ಜನರು ಬಾಂಬು ಬಂದೂಕುಗಳಿಗೆ ನೇರವಾಗಿ ಬಲಿಯಾಗುತ್ತಿದ್ದಾರೆ, ಎಷ್ಟೊಂದು ಜನ ಶಾಶ್ವತ ಅಂಗವಿಕಲರಾಗುತ್ತಿದ್ದಾರೆ, ಎಷ್ಟೊಂದು ಜನ ಮಹಿಳೆಯರು ವಿದುವೆಯರಾಗುತ್ತಿದ್ದಾರೆ, ಎಷ್ಟೊಂದು ಮಕ್ಕಳು ಅನಾಥರಾಗುತ್ತಿದ್ಸಾರೆ, ಎಷ್ಟೊಂದು ಜನ ರೋಗಿಗಳಾಗುತ್ತಿದ್ದಾರೆ‌. ಇದನ್ನು ನೋಡಿಯೂ ಕೇಳಿಯೂ ಯಾವುದೇ ಸ್ಪಂದನೆ ಇಲ್ಲದ ಆಧುನಿಕ ಮಾನವ ಜನಾಂಗದ ಬಗ್ಗೆ ಜಿಗುಪ್ಸೆ ಉಂಟಾಗುತ್ತಿದೆ. ಇನ್ನು ಮುಂದೆ ನಮ್ಮ ಕಾರ್ಯಾಚರಣೆ ಮತ್ತಷ್ಟು ಉಗ್ರವಾಗುತ್ತದೆ ಎಂದು ರಷ್ಯಾದವರು, ಎಷ್ಟೇ ಜನ ಸತ್ತರೂ ಏನೇ ಹಾನಿಯಾದರು ನಾವು ಶರಣಾಗುವುದಿಲ್ಲ ಎಂಬ ಉಕ್ರೇನಿಯನ್ನರು, ನೀವು ಧೈರ್ಯವಾಗಿ ಎದುರಿಸಿ ನಾವು ನಿಮಗೆ ಶಸ್ತ್ರಾಸ್ತ್ರ ನೀಡಿ ಸಹಾಯ ಮಾಡುತ್ತೇವೆ ಎನ್ನುವ ನ್ಯಾಟೋ ಒಕ್ಕೂಟ. ಏನು ಇವರೆಲ್ಲ ಸಾಯುವ ಸಾಯಿಸುವ ಆಟ ಆಡುತ್ತಿದ್ದಾರೆಯೇ ? ಜೀವ ಜೀವನದ ಬೆಲೆ ಇವರಿಗೆ ತಿಳಿದಿಲ್ಲವೇ ? ಏನನ್ನಾದರೂ ಪುನರ್ ಸೃಷ್ಟಿಸಬಹುದು. ಆದರೆ ಒಮ್ಮೆ ಹೋದ ಜೀವವನ್ನು ಮರಳಿ ಪಡೆಯಲಾಗುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಇವರಿಗೆ ಇಲ್ಲವಾಯಿತೇ ಅಥವಾ ಇದ್ದರು ಮನುಷ್ಯನ ರಾಕ್ಷಸ ಪ್ರವೃತ್ತಿಯೇ ಮೇಲುಗೈ ಪಡೆಯಿತೇ ? ವಿಶ್ವ ಜನಸಂಖ್ಯೆಯ ಕನಿಷ್ಠ 20% ಜನರಾದರೂ ಶಾಂತಿಯ ಪರವಾಗಿ ತಮ್ಮ ಧ್ವನಿ ಮೊಳಗಿಸಿದ್ದರೆ ಒಂದಷ್ಟು ಒತ್ತಡವಾದರೂ ನಿರ್ಮಾಣವಾಗುತ್ತಿತ್ತು. ಆದರೆ ಯಾಕೋ ಎಲ್ಲರೂ ನಮಗೆ ಸಂಬಂಧವೇ ಇಲ್ಲ ಎಂಬಂತೆ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ನಡುವೆ ರಷ್ಯಾದ ಅಧಿಕೃತ ವಾರ್ತಾ ಸಂಸ್ಥೆ ಮೂರನೆಯ ಮಹಾಯುದ್ಧ ಈಗಾಗಲೇ ಪ್ರಾರಂಭವಾಗಿದೆ ಎಂದು ಹೇಳಿದೆ. ಎರಡು ಮಹಾಯುದ್ಧಗಳು ಸಹ ಸುಮಾರು ‌4/5 ವರ್ಷಗಳು ನಡೆದು ಲಕ್ಷಾಂತರ ಜನರ ಸಾವಿನ ನಂತರ ಯುದ್ಧ ನಿಂತು ಆಮೇಲೆ ಒಂದು ಒಪ್ಪಂದಕ್ಕೆ ಬರಲಾಯಿತು. ಈಗಲೂ ಬಹುಶಃ ಅದು ಪುನರಾವರ್ತನೆ ಆಗಬಹುದು. ಅಂದರೆ ಯುದ್ಧ ಇನ್ನೂ ದೀರ್ಘಕಾಲ ನಡೆದು ಸಾಕಷ್ಟು ವಿನಾಶವಾದ ನಂತರ ಯಾರೋ ಸೋತು ಯಾರೋ ಗೆದ್ದು ಯುದ್ಧ ನಿಲ್ಲಬಹುದು. ಆದರೆ ‌ಆ ದೊಡ್ಡ ಅನಾಹುತಗಳನ್ನು ಮೊದಲೇ ಊಹಿಸಿ ಈಗಲೇ ಯುದ್ಧ ನಿಲ್ಲಿಸಿ ಒಂದು ಒಪ್ಪಂದಕ್ಕೆ ಬರಲಾಗದ ಮಾನಸಿಕ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆಯೇ ಈ ನರ ರಾಕ್ಷಸರು ? ಇದನ್ನೆಲ್ಲಾ ನೋಡುತ್ತಿದ್ದರೆ ದೇವರು ಧರ್ಮ ಒಳ್ಳೆಯತನ ಎಲ್ಲವೂ ಪುಸ್ತಕದ ಬದನೆಕಾಯಿ ಮಾತ್ರ. ಅಂತಿಮವಾಗಿ ಈ ಸೃಷ್ಟಿಯಲ್ಲಿ ‌ಚಾರ್ಲ್ಸ್ ಡಾರ್ವಿನ್‌ನ " ಬಲಿಷ್ಠವಾದದ್ದು ಮಾತ್ರ ಉಳಿಯುತ್ತದೆ " ( Survival of the fittest " ) ಎಂಬ ತತ್ವವೇ ವಾಸ್ತವ ಎನಿಸುತ್ತದೆ. ಆದರೂ ಏನೇ ಆಗಲಿ ನಾವುಗಳು ಕನಿಷ್ಠ ನಮ್ಮ ನೆಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಶಾಂತಿಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡೋಣ. ಮೂರನೆಯ ಮಹಾಯುದ್ಧ ನಮ್ಮನ್ನು ಸುಡುವ ಮೊದಲು ನಾವು ಯುದ್ದವನ್ನು ಸುಡಲು ಪ್ರಯತ್ನಿಸೋಣ.
ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಯುವ ಸಮುದಾಯದಲ್ಲಿ ಎಬ್ಬಿಸಿರುವ ಕಿಚ್ಚು ಪ್ರಧಾನಿ‌ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. 2014 ಮತ್ತು 2019ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಯುವ ಸಮುದಾಯವು ನರೇಂದ್ರ ಮೋದಿಯವರ ಪ್ರಭಾವಳಿಗೆ ಒಳಗಾಗಿ ಬಿಜೆಪಿಯನ್ನು ಬೆಂಬಲಿಸಿತ್ತು. ಇದರಿಂದ ಭಾರಿ ಬಹುಮತ ಗಳಿಸಿದ್ದ ಬಿಜೆಪಿಯು ತನ್ನ ವಿವಾದಾತ್ಮಕ ವಿಚಾರಧಾರೆಗಳ ಅನುಷ್ಠಾನಕ್ಕೆ ಮುಂದಾಗುವ ಮೂಲಕ ಅದೇ ವರ್ಗದ ಕೆಂಗಣ್ಣಿಗೆ ಗುರಿಯಾಗಲಾರಂಭಿಸಿರುವುದು ಇತಿಹಾಸದ ಚೋದ್ಯ. “ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವ ಮೂಲಕ ಬಿಜೆಪಿಯ ಅವನತಿ ಆರಂಭವಾಗಿದೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ರಾಹುಲ್ ಹೇಳಿಕೆ ಬೆನ್ನಲ್ಲೇ ಪೈಲಟ್ ಜತೆಗಿನ ಗುದ್ದಾಟಕ್ಕೆ ತೆರೆ ಎಳೆದ ಗೆಹ್ಲೋಟ್ ಉಡುಪಿ; ವಿದ್ಯಾರ್ಥಿಯನ್ನು ಕಸಬ್ ಎಂದು ಸಂಬೋಧಿಸಿದ ಶಿಕ್ಷಕ ಅಮಾನತು ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ರದ್ದು ಪಡಿಸಿದ ಕೇಂದ್ರ ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಕಾಲೇಜು ಕ್ಯಾಂಪಸ್ ಗಳಿಗೆ ಹಬ್ಬಿದ್ದು, ದೇಶದ ಪ್ರತಿಷ್ಠಿತ 18 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನವದೆಹಲಿಯ ಜಾಮಿಯಾ ಮಿಲಿಯಾ ಹಾಗೂ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರೌರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಪ್ರತಿಭಟನಾಕಾರರು ಧರಿಸಿರುವ ಬಟ್ಟೆಯಿಂದಲೇ ಅವರು ಯಾರು ಎಂಬುದನ್ನು ಪತ್ತೆ ಹಚ್ಚಬಹುದು” ಎಂಬ ಮೋದಿಯವರ ಹೇಳಿಕೆಯೂ ಬಿಜೆಪಿಗೆ ದುಬಾರಿಯಾಗಿ‌ ಪರಿಣಮಿಸಬಹುದು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಜಾಮಿಯಾ ವಿಶ್ವವಿದ್ಯಾಲಯದ ಹೊರಗೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಶರ್ಟ್ ತೆಗೆದು ಪ್ರತಿಭಟಿಸಿದ್ದೂ ಮೋದಿ ಹೇಳಿಕೆಗೆ ಸಾಂಕೇತಿಕ ಪ್ರತಿರೋಧವಾಗಿದೆ. ದೆಹಲಿ ಪೊಲೀಸ್ ಕೇಂದ್ರ‌ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಗೆ ಅದರ ಮೇಲೆ ಹಿಡಿತವಿಲ್ಲ. ಪೊಲೀಸ್ ವ್ಯವಸ್ಥೆಯು ಕೇಂದ್ರದ ಗೃಹ ಸಚಿವಾಲಯಕ್ಕೆ ಒಳಪಡುವುದರಿಂದ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಕ್ರೌರ್ಯದ ಪರಮಾವಧಿಯನ್ನು ಇಂದಿನ ಹೋರಾಟಗಳಿಗೆ ಕಾರಣರಾದ ಅಮಿತ್ ಶಾ ನೆಪಮಾತ್ರಕ್ಕೂ ಖಂಡಿಸಿಲ್ಲ. ಚುನಾವಣಾ ರ‌್ಯಾಲಿಗಳಲ್ಲಿ ದೇಶದ ಯುವ ಜನತೆ ಮೋದಿ‌ ಬೆನ್ನಿಗಿದೆ ಎಂದು ಅರಚುವ ಅಮಿತ್ ಶಾ, ತನ್ನ ಉಸ್ತುವಾರಿಯಲ್ಲಿ ಬರುವ ಪಡೆಯೊಂದು ತನ್ನದೇ ನಾಗರಿಕರ ಮೇಲಿನ ದೌರ್ಜನ್ಯವನ್ನು ಸಮರ್ಥಿಸುವರೇ? ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಟಿ‌ ಹಿಡಿದು ಎರಗಿರುವ ವಿಡಿಯೊಗಳು ಇಂದಿನ ಭಾರತದ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಸಹವರ್ತಿಯ ಮೇಲಿನ ದಾಳಿಯನ್ನು ತಡೆಯಲು ವಿದ್ಯಾರ್ಥಿನಿಯರು ಆತನನ್ನು ಸುತ್ತುವರಿದಿರುವಾಗಲು ಪೊಲೀಸರು ಅಟ್ಟಹಾಸ ಮೆರೆಯುತ್ತಿರುವ ಪೊಲೀಸರ ಫೋಟೊಗಳು ಎಂಥ ಸಂದೇಶ ರವಾನಿಸುತ್ತವೆ? ಪೊಲೀಸ್ ವ್ಯವಸ್ಥೆ ನಾಗರಿಕ ಸಮಾಜದಲ್ಲಿ ಎಂದೋ ವಿಶ್ವಾಸ ಕಳೆದುಕೊಂಡಾಗಿದೆ.‌ ಈಗ ತುಕ್ಕು ಹಿಡಿದ ಲಾಟಿಗಳ ಮೂಲಕ ಜನಪರ ಹೋರಾಟ ಹತ್ತಿಕ್ಕುವ ಮೂಲಕ ಪೊಲೀಸ್ ರಾಜ್ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧವಾದಂತಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದರು. ನಿಪುಣ ಮಾನವ ಸಂಪನ್ಮೂಲ ಸೃಷ್ಟಿಯ ಭರವಸೆ ನೀಡಿದ್ದರು. ಹೊಸತನಕ್ಕೆ ಹಾತೊರೆಯುತ್ತಿದ್ದ ಯುವ ಸಮುದಾಯವು ವಯಸ್ಸಿನಲ್ಲಿ ಮೋದಿಗಿಂತಲೂ ಕಿರಿಯರಾದ ರಾಹುಲ್ ಗಾಂಧಿಗೆ ಬದಲಾಗಿ ಮೋದಿಯವರನ್ನು ಯುವ ಸಮುದಾಯ ಆಯ್ಕೆ ಮಾಡಿಕೊಂಡಿತ್ತು. ಆದರೆ, ಇತ್ತೀಚೆಗೆ ಬಹಿರಂಗಗೊಂಡ NSSO ವರದಿ ಪ್ರಕಾರ ಭಾರತದಲ್ಲಿ ನಿರುದ್ಯೋಗ ಪ್ರಮಾಣವು 45 ವರ್ಷಗಳ ಹಿಂದೆ ಇದ್ದ ಮಟ್ಟಕ್ಕೆ ಇಳಿದಿದೆ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ. ಕನಸು ಕಂಗಳಿಂದ ಮೋದಿ ಆಡಳಿತದಲ್ಲಿ ಅಚ್ಚೇ ದಿನ ಎದುರು ನೋಡುತ್ತಿದ್ದ ಯುವಕ-ಯುವತಿಯರಿಗೆ ಲಾಟಿ‌ ಏಟು ಎದುರಾಗುತ್ತದೆ ಎನ್ನುವ ನಿರೀಕ್ಷೆ ಇದ್ದಿರಲಿಕ್ಕಿಲ್ಲ. ಈಗ ಯುವ ಸಮುದಾಯವು ನರೇಂದ್ರ ಮೋದಿಯೊಬ್ಬ ಮತ್ತೊಬ್ಬ “ಕಪಟ ರಾಜಕಾರಣಿ” ಎನ್ನಲಾರಂಭಿಸಿದೆ. ನರೇಂದ್ರ ಮೋದಿ ಸರ್ಕಾರವು ವಿಶ್ವವಿದ್ಯಾಲಯಗಳ ಮೇಲಿನ ಅಟ್ಟಹಾಸ ಮೆರೆಯುತ್ತಿರುವುದು ಮೊದಲೇನಲ್ಲ. ಹಿಂದೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿತ್ತು. ದೇಶ ವಿರೋಧಿ ಕೃತ್ಯ ಎಸಲಾಗುತ್ತಿದೆ ಎಂದು ಆರೋಪಿಸಿದ್ದ ಪೊಲೀಸರು ಆನಂತರ ತಮ್ಮ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಈಗ ಜಾಮಿಯಾ ವಿಶ್ವವಿದ್ಯಾಲಯದ ಮೇಲಿನ ದಾಳಿಯಲ್ಲಿಯೂ ಸರ್ಕಾರದ ಪಿತೂರಿ ಇರಬಹುದು ಎಂಬುದಕ್ಕೆ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ‌ ನಡೆದಿರುವ ದಾಂಧಲೆ ಸ್ಪಷ್ಟ ಉದಾಹರಣೆಯಾಗಿದೆ. ಚೀನಾ ಹಸ್ತಕ್ಷೇಪ ವಿರೋಧಿಸಿ ನೆರೆಯ ಹಾಂಕಾಂಗ್ ನಲ್ಲಿ ಆರು ತಿಂಗಳ ಹಿಂದೆ ಆರಂಭವಾದ ವಿದ್ಯಾರ್ಥಿ ಚಳವಳಿ ಇನ್ನೂ ನಿಂತಿಲ್ಲ. ಚಿಲಿ ದೇಶದಲ್ಲಿ ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆಯ ವಿರುದ್ಧ ಆರಂಭವಾಗಿರುವ ಹೋರಾಟ ಸಾಕಷ್ಟು ಸವಾಲು ತಂದೊಡ್ಡಿದೆ. ಇವೆಲ್ಲಾ ಹೋರಾಟಗಳಲ್ಲೂ ವಿದ್ಯಾರ್ಥಿ ಸಮುದಾಯದ ಪ್ರಭಾವ ಗಾಢವಾಗಿದೆ. ಈ ನೆಲೆಯಲ್ಲಿ ಭಾರತದಲ್ಲಿ ಆರಂಭವಾಗಿರುವ ವಿದ್ಯಾರ್ಥಿ ಹೋರಾಟವು ಮತ್ತಷ್ಟು ವ್ಯಾಪಕವಾದರೆ ಮೋದ ಸರ್ಕಾರಕ್ಕೆ ಉಳಿಗಾಲ ಇಲ್ಲ ಎಂಬುದು ಮಾತ್ರ ಸ್ಪಷ್ಟ.
ಭಾರತದಲ್ಲಿ ಈ ಪಟ್ಟಿಗೆ ತುಂಬ ಜನ ಇದ್ದಾರೆ. ಇವರೆಲ್ಲರ ನಿತ್ಯ ಹಾಗೂ ಒಂದೇ ಕಾಯಕ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳುವುದು. ಇವರು ಮೋದಿಯವರನ್ನು ತೆಗಳದಿದ್ದರೆ ಉಂಡ ಅನ್ನ ಕರಗುವುದಿಲ್ಲ, ನಿದ್ದೆ ಬರುವುದಿಲ್ಲ ಎಂಬುವಷ್ಟರ ಮಟ್ಟಿಗೆ ಸುಖಾಸುಮ್ಮನೆ ಟೀಕೆಗೆ ಒಗ್ಗಿಕೊಂಡಿದ್ದಾರೆ ಹಾಗೂ ಅದನ್ನೇ ಕೆಲಸ, ರಾಜಕಾರಣವನ್ನಾಗಿ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ ಮುಖ್ಯಸ್ಥರಂತಿರುವ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎಂದಿನ ನಿತ್ಯ ಕಾಯಕ ಮುಂದುವರಿಸಿದ್ದು, “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 56 ಇಂಚಿನ ಎದೆಯನ್ನು ಕೇವಲ ಮುಸ್ಲಿಮರ ಎದುರು ಮಾತ್ರ ಪ್ರದರ್ಶಿಸುತ್ತಾರೆ. ಸಂಸತ್ತಿನಲ್ಲಿ ಮುಸ್ಲಿಂ ಸಂಸದರ ಅಭಿಪ್ರಾಯ ಕೇಳದೆ ತ್ರಿವಳಿ ತಲಾಖ್ ಜಾರಿಗೊಳಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ರಜಪೂತರ ಕರ್ಣಿ ಸೇನಾ ಪ್ರತಿಭಟನೆ ಟೀಕಿಸುವ ಭರದಲ್ಲಿ ಮೋದಿ ಅವರನ್ನು ಟೀಕಿಸಿದ್ದಾರೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ ವಿರೋಧಿಯೇ? ಮುಸ್ಲಿಮರ ಎದುರು ಮಾತ್ರ ಮೋದಿ ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆಯೇ? ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಪಡೆದಿದ್ದು ಮುಸ್ಲಿಮರಿಗೆ ಮಾಡಿದ ಅನ್ಯಾಯವೇ? ಅಸಲಿಗೆ ಮೋದಿ ಅವರು ಯಾರ ವಿರುದ್ಧ ತಮ್ಮ 56 ಇಂಚಿನ ಎದೆ ತೋರಿದ್ದಾರೆ? ಏನಾಗಿದೆ ಈ ಅಸಾದುದ್ದೀನ್ ಓವೈಸಿಗೆ? ಹೌದು, ತ್ರಿವಳಿ ತಲಾಖ್ ವಿರುದ್ಧ ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಪಡೆಯುವಲ್ಲಿ ಪ್ರಧಾನಿ ಮೋದಿ ಅವರ ಪಾಲು ತುಂಬ ಇದೆ. ಹಾಗಂತ ಇದರಲ್ಲಿ ಮುಸ್ಲಿಮರ ವಿರೋಧ ಜಾರಿಗೊಳಿಸುವ ಕಾನೂನು ಹೇಗಾಗುತ್ತದೆ ಸ್ವಾಮಿ? ದೇಶಾದ್ಯಂತ ಲಕ್ಷಾಂತರ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಂದ ಬೇಸತ್ತು ಸಹಿ ಸಂಗ್ರಹಕ್ಕೆ ಮುಂದಾಗಿದ್ದರು. ಇದನ್ನು ಗಮನಿಸಿಯೇ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಮುಂದಾಗಿದೆ. ಇಷ್ಟಕ್ಕೂ ತ್ರಿವಳಿ ತಲಾಖ್ ಅನ್ನು ಇಡೀ ದೇಶದ ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದಾರೆ. ಹಾಗೊಂದು ವೇಳೆ ಮೋದಿ ಮುಸ್ಲಿಂ ವಿರೋಧಿಯಾಗಿದ್ದರೆ, ತಲಾಖ್ ನಿಷೇಧಿಸಲು ನಿರ್ದೇಶಿಸಿದ ಸುಪ್ರೀಂ ಕೋರ್ಟ್ ಸಹ ಮುಸ್ಲಿಮರ ವಿರೋಧಿಯಾಗುತ್ತದೆಯೇ? ಈ ಓವೈಸಿ ಮಾತಿನಲ್ಲಿ ಯಾವ ಅರ್ಥವಿದೆ? ಹಾಗೆ ನೋಡಿದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕವೇ ಮುಸ್ಲಿಮರಿಗೆ ಅನೇಕ ಅನುಕೂಲಗಳಾಗಿವೆ. ಪುರುಷರ ಸಹಾಯವಿಲ್ಲದೆ ಮುಸ್ಲಿಂ ಮಹಿಳೆಯರು ಮೆಕ್ಕಾ ಪ್ರವಾಸ ಕೈಗೊಳ್ಳಲು, ತ್ರಿವಳಿ ತಲಾಖ್ ಎಂಬ ಜ್ವಲಂತ ತೊಲಗಿಸಲು, ಹಜ್ ಯಾತ್ರೆ ಸಬ್ಸಿಸಿ ರದ್ದುಗೊಳಿಸಿ, ಆ ಹಣವನ್ನು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಮೀಸಲಿಡಲು ಮುಂದಾಗಿರುವುದು ಮುಸ್ಲಿಮರ ಸಬಲೀಕರಣ ತೋರಿಸುತ್ತದೆ. ಇಷ್ಟಿದ್ದರೂ ಓವೈಸಿ ಟೀಕಿಸುವುದೇಕೆ? ನಿಜವಾದ ಮುಸ್ಲಿಂ ವಿರೋಧಿಗಳು ಮಹಿಳೆಯರ ಪ್ರಗತಿ ತಡೆಯುವ ಓವೈಸಿಯೋ, ಮಹಿಳಾ ಸಬಲೀಕರಣಕ್ಕೆ ಪಣ ತೊಟ್ಟಿರುವ ನರೇಂದ್ರ ಮೋದಿಯವರೋ? ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂರುವರೆ ವರ್ಷದಲ್ಲಿ ತಮ್ಮ 56 ಇಂಚಿನ ಎದೆಯ ತಾಕತ್ತನ್ನು ತೋರಿಸಿದ್ದಾರೆ. ಆದರೆ ಅದು ಯಾವುದೇ ಸಮುದಾಯ ಅಥವಾ ಜಾತಿಯ ವಿರುದ್ಧ ಅಲ್ಲ ಎಂಬುದನ್ನು ಪ್ರತಿ ಭಾರತೀಯನೂ ಮನಗಾಣಬೇಕು. ಉಗ್ರರನ್ನು ಬಿಟ್ಟು ಉಪಟಳ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಮೋದಿ ಅವರು 56 ಇಂಚಿನ ಎದೆ ತೋರಿಸಿದ್ದಾರೆ. ಅಷ್ಟೇ ಅಲ್ಲ, ಕಾಳಧನಿಕರಿಗೆ ನೋಟು ನಿಷೇಧ, ತೆರಿಗೆ ಚೋರರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಚೀನಾ ವಿರುದ್ಧ, ಸುಮ್ಮನೆ ವಿರೋಧಿಸುವ ರಾಜಕಾರಣಿಗಳಿಗೆ ಮೋದಿ ಅವರು ತಮ್ಮ ಎದೆಯ ತಾಕತ್ತು ತೋರಿಸಿದ್ದಾರೆ. ಮೋದಿ ಅವರ ಈ ತಾಕತ್ತಿನ ಫಲವಾಗಿಯೇ ಇಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಆರ್ಥಿಕವಾಗಿ ಬಲಾಢ್ಯವಾಗುತ್ತಿದೆ. ಹೀಗಿರುವಾಗ ಸುಖಾಸುಮ್ಮನೆ ಓವೈಸಿಯಂಥವರು ಟೀಕಿಸುವ ಭರದಲ್ಲಿ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಆದರೇನು ಬಂತು, ಅದರಿಂದ ಯಾವ ಪ್ರಯೋಜನವೂ ಇಲ್ಲ. ದೇಶದ ಜನ ಮೋದಿ ಅವರ ಬೆಂಬಲಕ್ಕೆ ಇರುವಷ್ಟು ದಿನವೂ ಮೋದಿ ಅವರ 56 ಇಂಚಿನ ಎದೆಯ ಒಂದು ರೋಮವನ್ನೂ ಅಲ್ಲಾಡಿಸಲು ಆಗುವುದಿಲ್ಲ.
ಬೀಜಿಂಗ್ : ಕೆಂಪುಗ್ರಹ ಮಂಗಳಕ್ಕೆ ಚೀನಾದ ಸ್ಪೇಸ್ ಸಂಸ್ಥೆ ತಾನು ತಯಾರಿಸಿದ ರಿಮೋಟ್ ಕಂಟ್ರೋಲ್ ರೋಬೋಟ್ ಮತ್ತು ಕಕ್ಷೆಗೆ ಒಂದು ಪ್ರೊಬ್ ಅನ್ನು ಮುಂದಿನ ಜುಲೈ ತಿಂಗಳಿನಲ್ಲಿ ಕಳುಹಿಸಲು ತಯಾರಿ ನಡೆಸುತ್ತಿದೆ. **********"ಇಮಾಗಿನರಿ ಪಿಕ್ಚರ್*******all images are taken by google Tianwen-1ಎಂದು ಈ ಮಿಷನ್ ನ ಹೆಸರಾಗಿದ್ದು. ಮಂಗಳನ ಮೇಲೆ ಶೋಧಕಾರ್ಯ ನಡೆಸಲು ಒಂದು ರೋವರ್ ಮತ್ತು ಮಂಗಳನ ಕಕ್ಷೆಯಲ್ಲಿ ಸುತ್ತಲು ಒಂದು ಪ್ರೊಬ್. ರೋವರ್ ಮಂಗಳನ ನೆಲದಮೇಲೆ ಸುಮಾರು ಒಂದು ವರ್ಷ ಕೆಲಸ ಮಾಡುತ್ತದೆ ಎಂದು ರೋವರ್ ಟೆಚ್ನಲಜಿ ಟೀಂ ಹೇಳಿಕೊಂಡಿದ್ದಾರೆ ಈ ಹಿಂದೆ ಭಾರತದ ಹೆಮ್ಮೆ ಇಸ್ರೋ PSLV- XL C 25 MOM (ಮಾರ್ಸ್ ಆರ್ಬಿಟರ್ ಮಿಷನ್) ನ ಮುಖಾಂತರ ಮಂಗಳನ ಕಕ್ಷೆಗೆ ಕೇವಲ 450 ಕೋಟಿಯ ಬಜೆಟ್ ನಲ್ಲಿ ಸೆಟಲೈಟ್ ಕಳುಹಿಸಿ ಇತಿಹಾಸ ಸೃಷ್ಟಿಸಿತ್ತು.ಅಮೆರಿಕದ ಸಹ ನಾಸಾ ಕ್ಯೂರಿಯಾಸಿಟಿ ರೋವರ್ ಎಂಬ ರೋಬೋಟ್ ಮತ್ತು ಇತರೆ 3 ರೋವರ್ ಕಳುಹಿಸಿ ಸಾಧನೆ ಮಾಡಿತ್ತು. ಇದಲ್ಲದೆ ಚೀನಾದ ಸ್ಪೇಸ್ ಸಂಸ್ಥೆ CNSA ಮುಂದೆ ಚಂದ್ರನಲ್ಲಿ ಗಗನಯಾನಿಗಳನ್ನೂ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಈ Tianwen-1 ಮಿಷನ್ ನ ವಿಶೇಷತೆ ಏನೆಂದರೆ ಇದಕ್ಕೆ ಚೀನಾದವರು 2009 ರಿಂದ ಈ ಮಿಷನ್ ಗೆ ಶೋಧನೆ ನಡೆಸಲಾಗಿದ್ದು ಸುಮಾರು 11 ವರ್ಷ ಇದರಬಗ್ಗೆ ಸಂಶೋಧನೆ ನಡೆಸಿದ್ದಾರೆ.
Kannada News » National » Congress presidential candidate Shashi Tharoor Apologises After Manifesto Showed Distorted India Map ಚುನಾವಣಾ ಪ್ರಣಾಳಿಕೆಯಲ್ಲಿ ಭಾರತದ ತಪ್ಪು ಭೂಪಟ; ಉದ್ದೇಶಪೂರ್ವಕ ಮಾಡಿದ್ದಲ್ಲ, ಕ್ಷಮೆಯಾಚಿಸಿದ ಶಶಿ ತರೂರ್ ಶಶಿ ತರೂರ್ ಅವರ ಪ್ರಣಾಳಿಕೆಯಲ್ಲಿನ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಮತ್ತು ಲಡಾಖ್ ಅನ್ನು ಕೈಬಿಡಲಾಗಿದೆ. ಈ ಪ್ರಮಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದಾಗ ತರೂರ್ ಅವರ ಕಚೇರಿ ತಿದ್ದುಪಡಿ ಮಾಡಿ.. ಶಶಿ ತರೂರ್ TV9kannada Web Team | Edited By: Rashmi Kallakatta Sep 30, 2022 | 8:08 PM ಕಾಂಗ್ರೆಸ್ ಅಧ್ಯಕ್ಷ (Congress President Election) ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಶಶಿ ತರೂರ್ (Shashi Tharoor)ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತದ ತಪ್ಪಾದ ಭೂಪಟ ಮುದ್ರಿಸಲಾಗಿದೆ. ಈ ಬಗ್ಗೆ ಆಕ್ಷೇಪ ಕೇಳಿ ಬಂದ ಬೆನ್ನಲ್ಲೇ ತಪ್ಪಿನ ಅರಿವಾದ ಕೇರಳದ ಸಂಸದ ತರೂರ್, ಈ ರೀತಿಯ ತಪ್ಪುಗಳನ್ನು ಯಾರೂ ಉದ್ದೇಶಪೂರ್ವಕ ಮಾಡಿಲ್ಲ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ. ಶಶಿ ತರೂರ್ ಅವರು ಭಾರತದ ತಪ್ಪಾದ ಭೂಪಟವನ್ನು ಬಳಸಿದ್ದು ಇದೇ ಮೊದಲೇನೂ ಅಲ್ಲ. ತರೂರ್ ಅವರ ಪ್ರಣಾಳಿಕೆಯಲ್ಲಿನ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಮತ್ತು ಲಡಾಖ್ ಅನ್ನು ಕೈಬಿಡಲಾಗಿದೆ. ಈ ಪ್ರಮಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದಾಗ ತರೂರ್ ಅವರ ಕಚೇರಿ ತಿದ್ದುಪಡಿ ಮಾಡಿ ಸರ್ಕಾರದಿಂದ ಅನುಮೋದಿತ ನಕ್ಷೆಯನ್ನು ಬಳಸಿತು. ಕಾಂಗ್ರೆಸ್ ಮುಖಂಡ ತರೂರ್ ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. Congress presidential candidate Shashi Tharoor's manifesto for the election shows a distorted map of India, part of J&K omitted from Dr Tharoor’s manifesto. (Document source: Shashi Tharoor’s Office) pic.twitter.com/Xo47XUirlL — ANI (@ANI) September 30, 2022 ಬಿಜೆಪಿಯ ಅಮಿತ್ ಮಾಳವಿಯಾ ಅವರು ತರೂರ್ ಅವರನ್ನು “ಪುನರಾವರ್ತಿತ ಅಪರಾಧಿ” ಎಂದು ಕರೆದಿದ್ದು ಈ ಹಿಂದೆ ತರೂರ್ ಹಂಚಿಕೊಂಡಿದ್ದ ತಪ್ಪಾದ ಭೂಪಟದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ . Not the first time. Shashi Tharoor is a repeat offender. He wants India splintered and has expressed his mind on more than one occasion… https://t.co/SeirqhXzWZ — Amit Malviya (@amitmalviya) September 30, 2022 ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿರುವಾಗ, ಕಾಂಗ್ರೆಸ್ ಅಧ್ಯಕ್ಷ ಆಕಾಂಕ್ಷಿ ಭಾರತವನ್ನು ಛಿದ್ರಗೊಳಿಸಲು ಹೊರಟಿದ್ದಾರೆ. ಬಹುಶಃ ಇದು ಗಾಂಧಿಯವರ ಪರವಾಗಿರಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ ಎಂದು ಮಾಳವಿಯಾ ವಾಗ್ದಾಳಿ ನಡೆಸಿದ್ದಾರೆ. ಇದು ತಪ್ಪು ಅಥವಾ ಪ್ರಮಾದವಲ್ಲ, ಇದು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಕಾಂಗ್ರೆಸ್‌ನ ನೀತಿ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಆರ್‌ಪಿ ಸಿಂಗ್ ಹೇಳಿದ್ದಾರೆ. #ThinkTomorrowThinkTharoor ಎಂಬ ಅಡಿಬರಹದೊಂದಿಗೆ ಕಾಂಗ್ರೆಸ್ ಅನ್ನು “ಪುನರುಜ್ಜೀವನಗೊಳಿಸಲು” ತರೂರ್ ಅವರ ಹತ್ತು ತತ್ವಗಳ ಕುರಿತು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ಪ್ರಸ್ತುತಪಡಿಸಿದ ತತ್ವಗಳೆಂದರೆ: ಪುನಶ್ಚೇತನದ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಿ, ಸಂಸ್ಥೆಯನ್ನು ವಿಕೇಂದ್ರೀಕರಿಸಿ, ಎಐಸಿಸಿ ಪ್ರಧಾನ ಕಚೇರಿಯ ಪಾತ್ರವನ್ನು ಮರುರೂಪಿಸಿ; ಪಕ್ಷದ ಪ್ರಮುಖ ನಂಬಿಕೆಗಳನ್ನು ಪುನರುಚ್ಚರಿಸಬೇಕು, ಪಕ್ಷದಲ್ಲಿ ವ್ಯಾಪಕ ಭಾಗವಹಿಸುವಿಕೆ, ಚುನಾವಣಾ ನಿರ್ವಹಣೆಯನ್ನು ಪುನಶ್ಚೇತನಗೊಳಿಸುವುದು, ಯುವಜನತೆಯ ಮೇಲೆ ಹೆಚ್ಚಿನ ಗಮನ, ಮಹಿಳೆಯರಿಗೆ ದೊಡ್ಡ ಪಾತ್ರ; ಉದ್ಯಮ ಮತ್ತು ವೃತ್ತಿಪರರನ್ನು ತಲುಪುವುದು ಮತ್ತು ಸಾಮಾಜಿಕ ಕಾರ್ಯವಾಗಿ ರಾಜಕೀಯದ ನೀತಿಗೆ ಮರಳುವುದು. ಕಾಂಗ್ರೆಸ್ ಅಧ್ಯಕ್ಷೀಯ ರೇಸ್‌ನಲ್ಲಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಸ್ಪರ್ಧಿಗಳಾಗಿದ್ದು, ಇಬ್ಬರೂ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಆರ್ಥಿಕ ಕುಸಿತಕ್ಕೂ ಆರ್ಥಿಕ ಅಪರಾಧಗಳಿಗೂ ಸಂಬಂಧ ಇದೆಯೇ? ಆರ್ಥಿಕತೆ ಕುಸಿಯುತ್ತಿದ್ದಂತೆ ಆರ್ಥಿಕ ಅಪರಾಧಗಳು ಹೆಚ್ಚುತ್ತಿರುವುದು ಏಕೆ? ಮೇಲ್ನೋಟಕ್ಕೆ ಈ ಪ್ರಶ್ನೆಗಳಲ್ಲೇ ಉತ್ತರವೂ ಇದೆ. ಹೌದು. ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವಂತೆಯೇ ದೇಶದಲ್ಲಿ ವಿವಿಧ ರೀತಿಯ ಆರ್ಥಿಕ ಅಪರಾಧಗಳು ತ್ವರಿತವಾಗಿ ಏರುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದಾಗ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಆರ್ಥಿಕ ಅಪರಾಧಗಳು ತ್ವರಿತವಾಗಿ ಏರಿವೆ. ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು ಆರ್ಥಿಕ ಅಪರಾಧಗಳಿಂದಾಗಿ ಭಾರತದ ಬ್ಯಾಂಕುಗಳು ಅನುಭವಿಸಿರುವಷ್ಟು ಹಾನಿಯನ್ನು ಯಾವುದೇ ವಲಯವೂ ಅನುಭವಿಸಿಲ್ಲ. ಅಪನಗದೀಕರಣದ ವೇಳೆ ಭುಗಿಲೆದ್ದ ನಗದು ಕೊರತೆಯಿಂದಾಗಿ ನೂರಕ್ಕೂ ಹೆಚ್ಚಿನ ಸಾವುಗಳು ಸಂಭವಿಸಿದ್ದವು. ತೀರಾ ಇತ್ತೀಚೆಗೆ ಮುಂಬೈ ಮೂಲದ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ (ಪಿಎಮ್‌ಸಿ) ನಲ್ಲಿ ನಡೆದ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಒಂಬತ್ತು ಠೇವಣಿದಾರರು ಸಾವಿಗೆ ಶರಣಾದರು. ಇದನ್ನು ಪ್ರತ್ಯೇಕ ಪ್ರಕರಣ ಎಂದು ಪರಿಗಣಿಸುವಂತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂಕಿಅಂಶಗಳ ಪ್ರಕಾರ, ಕಳೆದ ಒಂದು ದಶಕದಲ್ಲಿ ಪಿಎಮ್‌ಸಿಯಂತಹ ಬ್ಯಾಂಕ್ ವಂಚನೆ ಪ್ರಕರಣಗಳು ಏರುಹಾದಿಯಲ್ಲಿ ಸಾಗಿವೆ. ಆರ್‌ಬಿಐ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ, ಭಾರತೀಯ ಬ್ಯಾಂಕುಗಳಲ್ಲಿನ ವಂಚನೆ ಪ್ರಕರಣಗಳು ತ್ವರಿತವಾಗಿ ಏರುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. 1 ಲಕ್ಷ ರುಪಾಯಿ ಮೀರಿದ ವಂಚನೆ ಪ್ರಕರಣಗಳಿಂದಾಗಿ ಭಾರತೀಯ ಬ್ಯಾಂಕುಗಳಿಗೆ 2018-19 ರಲ್ಲಿ ಆಗಿರುವ ನಷ್ಟವು 71,543 ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ. ಇದು 2017-18ನೇ ಸಾಲಿನಲ್ಲಿ ನಡೆದ ಒಟ್ಟು ವಂಚನೆ ಮೊತ್ತ 41,168 ಕೋಟಿಗಳಿಗೆ ಹೋಲಿಸಿದರೆ ಒಂದೇ ವರ್ಷದಲ್ಲಿ ಶೇ.74ರಷ್ಟು ವಂಚನೆ ಪ್ರಕರಣಗಳು ಹೆಚ್ಚಾದಂತಾಗಿದೆ. ನಾಲ್ಕು ವರ್ಷಗಳ ಹಿಂದಿನ ಪ್ರಮಾಣಕ್ಕೆ ಹೋಲಿಸಿದರೆ 2017-18ರಲ್ಲಿ ವಂಚನೆ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಆತಂಕದ ಸಂಗತಿ ಎಂದರೆ ವಂಚನೆ ಪ್ರಕರಣಗಳು ಹೆಚ್ಚಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಡೆದಿವೆ. ನಡೆದಿರುವ ವಂಚನೆ ಮೊತ್ತದ ಪೈಕಿ ಶೇ.90ರಷ್ಟು ಮತ್ತು ವಂಚನೆ ಪ್ರಕರಣಗಳ ಸಂಖ್ಯೆ ಪೈಕಿ 55ರಷ್ಟು ಈ ಬ್ಯಾಂಕುಗಳಲ್ಲೇ ನಡೆದಿರುವ ಬಗ್ಗೆಯೂ ಆರ್ಬಿಐ ಕಳವಳ ವ್ಯಕ್ತಪಡಿಸಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲೂ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ವಂಚನೆ ಪ್ರಕರಣಗಳು ತ್ವರಿತವಾಗಿ ಏರಿವೆ. ರಾಜ್ಯಸಭೆಯಲ್ಲಿ ಇತ್ತೀಚೆಗೆ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಹಣಕಾಸು ಸಚಿವರು, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕಳೆದ ವರ್ಷದಲ್ಲಿ ನಡೆದ 64,509 ಕೋಟಿಗೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ 95,760 ಕೋಟಿ ರುಪಾಯಿಗಳಷ್ಟು ವಂಚನೆ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು ಅಂದರೆ 25,417 ಕೋಟಿ ರುಪಾಯಿ ವಂಚನೆ ಪ್ರಕರಣಗಳಿಂದಾಗಿ ನಷ್ಟ ಅನುಭವಿಸಿದೆ. ಎರಡನೇ ಸ್ಥಾನದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ 10,822 ಕೋಟಿ ರುಪಾಯಿ ಮತ್ತು ಮೂರನೇ ಸ್ಥಾನದಲ್ಲಿರುವ ಬ್ಯಾಂಕ್ ಆಫ್ ಬರೋಡ 8,273 ಕೋಟಿ ರುಪಾಯಿ ನಷ್ಟ ಅನುಭವಿಸಿವೆ ಎಂದು ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಗಳಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಳವಳಕಾರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಂಚನೆ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಹೆಚ್ಚಿನ ಗಮನವನ್ನು ಬ್ಯಾಂಕುಗಳು ನೀಡುತ್ತಿವೆ. ಹಾಗೆ ತ್ವರಿತವಾಗಿ ವಂಚನೆ ಪ್ರಕರಣಗಳನ್ನು ವರದಿ ಮಾಡುತ್ತಿವೆ. 50 ಕೋಟಿ ಮೀರಿದ ಪ್ರತಿ ವಂಚನೆ ಪ್ರಕರಣಗಳನ್ನು ತ್ವರಿತವಾಗಿ ತನಿಖೆಗೆ ಒಳಪಡಿಸಬೇಕು ಎಂದು ಆರ್ಬಿಐ ಎಲ್ಲಾ ಬ್ಯಾಂಕುಗಳಿಗೂ ಆದೇಶಿಸಿದೆ. ಮತ್ತು ಇಂತಹ ವಂಚನೆ ಪ್ರಕರಣಗಳ ಮಾಹಿತಿ ದಾಖಲಿಸಲೂ ಸೂಚಿಸಿದ್ದು, ಕೇಂದ್ರೀಯ ವಂಚನೆ ಪ್ರಕರಣಗಳ ನೊಂದಣಿ ವ್ಯವಸ್ಥೆಯನ್ನು ರೂಪಿಸಲಾಗಿದೆ. ದೊಡ್ಡ ಮೊತ್ತವನ್ನೊಳಗೊಂಡ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚು ಗಮನ ಸೆಳೆಯುತ್ತಿವೆ. ಆದರೆ, ಆರ್ಥಿಕ ಅಪರಾಧಗಳ ಪೈಕಿ ಅವು ಒಂದು ಭಾಗ ಮಾತ್ರ. ಆದರೆ, ಒಟ್ಟಾರೆಯಾಗಿ ಆರ್ಥಿಕ ಅಪರಾಧಗಳು ಹೆಚ್ಚುತ್ತಲೇ ಇರುವುದನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್ಸಿಆರ್ಬಿ) ಅಂಕಿಅಂಶಗಳು ಸಾರಿ ಹೇಳುತ್ತಿವೆ. ಎನ್ಸಿಆರ್ಬಿ 2017ರ ಅಪರಾಧ ವರದಿಗಳ ಪ್ರಕಾರ, ಪ್ರತಿ ಹತ್ತು ಲಕ್ಷ ಜನಕ್ಕೆ 2014ರಲ್ಲಿ 110 ಆರ್ಥಿಕ ಅಪರಾಧಗಳು ನಡೆದಿದ್ದರೆ, 2017ರಲ್ಲಿ ಈ ಪ್ರಮಾಣವು 111.3ಕ್ಕೆ ಏರಿದೆ. ಇತ್ತೀಚೆಗೆ ಎಟಿಎಂ ವಂಚನೆಗಳು, ನಕಲಿ ನೋಟುಗಳ ಚಲಾವಣೆ ತ್ವರಿತವಾಗಿ ಏರುತ್ತಿವೆ. ಆರ್ಥಿಕ ಅಪರಾಧಗಳ ಪೈಕಿ ಫೋರ್ಜರಿ, ಮೋಸ ಮತ್ತು ವಂಚನೆಯು ಶೇ.84ರಷ್ಟಿದೆ. 2016ರಲ್ಲಿ ನರೇಂದ್ರ ಮೋದಿ ಸರ್ಕಾರ ಅಪನಗದೀಕರಣ ಜಾರಿಗೆ ತಂದಾಗ ಖೋಟಾ ನೋಟುಗಳನ್ನು ಚಲಾವಣೆ ಮಾಡಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ನಿಗ್ರಹಿಸಲು ಈ ಕ್ರಮ ಕೈಗೊಂಡಿರುವುದಾಗಿ ಘೋಷಿಸಿತ್ತು. ಆದರೆ, ಎನ್ಸಿರ್ಆಬಿ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಖೋಟಾ ನೋಟು ಚಲಾವಣೆ ಎಂದಿನಂತಿದೆ. ಅಪನಗದೀಕರಣ ಜಾರಿ ಮಾಡಿದ ಒಂದು ವರ್ಷದ ನಂತರವೂ ದೇಶದಲ್ಲಿ ಸುಮಾರು 28 ಕೋಟಿ ರುಪಾಯಿ ಮೌಲ್ಯದಷ್ಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 2000 ಮುಖಬೆಲೆಯ 15 ಕೋಟಿಯಷ್ಟು ನಕಲಿ ನೋಟು ಪತ್ತೆಯಾಗಿದೆ. ಮಿಂಟ್ ವರದಿ ಪ್ರಕಾರ, ಆರ್ಥಿಕ ಅಪರಾಧಗಳು ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚು. ದೇಶದ ರಾಜಧಾನಿ ದೆಹಲಿ ಮತ್ತು ಆರ್ಥಿಕ ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಆರ್ಥಿಕ ಅಪರಾಧಗಳು ನಡೆದಿವೆ. ಜನಸಂಖ್ಯೆ ಲೆಕ್ಕದಲ್ಲಿ ದೇಶದಲ್ಲಿ ನಡೆದಿರುವ ಆರ್ಥಿಕ ಅಪರಾಧಗಳನ್ನು ವಿಶ್ಲೇಷಿಸುವುದಾಗಿ ಕರ್ನಾಟಕದ ರಾಜಧಾನಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಪ್ರತಿ ಹತ್ತು ಲಕ್ಷ ಜನರಿಗೆ 407 ಆರ್ಥಿಕ ಅಪರಾಧಗಳು ಬೆಂಗಳೂರಿನಲ್ಲಿ ನಡೆದಿವೆ. ಪ್ರತಿ ಹತ್ತು ಲಕ್ಷ ಜನರಿಗೆ 1405 ಆರ್ಥಿಕ ಅಪರಾಧಗಳೊಂದಿಗೆ ಜೈಪುರ ಮೊದಲ ಸ್ಥಾನದಲ್ಲಿದೆ. 650 ಅಪರಾಧಗಳೊಂದಿಗೆ ಲಕ್ನೊ ಎರಡನೇ ಸ್ಥಾನದಲ್ಲಿದೆ. ಅತಿ ಕಡಮೆ ಎಂದರೆ ಚನ್ನೈನಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 76 ಆರ್ಥಿಕ ಅಪರಾಧಗಳು ನಡೆದಿವೆ. ಅಪನಗದೀಕರಣ ನಂತರದಲ್ಲಿ ರಿಯಲ್ ಎಸ್ಟೇಟ್ ವಲಯದ ಕುಸಿತ, ಚಿಟ್ ಫಂಡ್ ಗಳ ವಂಚನೆ ಮತ್ತು ಸಹಕಾರಿಗಳ ಬ್ಯಾಂಕುಗಳ ವಂಚನೆಗಳು ಜೈಪುರದಲ್ಲಿ ಭಾರಿ ಪ್ರಮಾಣದಲ್ಲಿ ನಡೆದಿವೆ. ಸಾಮಾನ್ಯವಾಗಿ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿದ್ದಾಗ ಆರ್ಥಿಕ ಅಪರಾಧಗಳು ಹೆಚ್ಚುತ್ತವೆ. ಅದು ಜಾಗತಿಕವಾಗಿ ಕಂಡುಬಂದಿರುವ ವಾಸ್ತವಿಕ ಸತ್ಯ. ಈ ಹಂತದಲ್ಲಿ ಆರ್ಥಿಕ ಅಪರಾಧಗಳನ್ನು ತಡೆಯುವ ಪ್ರಯತ್ನದ ಜತೆಗೆ ಆರ್ಥಿಕತೆಯ ಚೇತರಿಕೆಯನ್ನು ಉದ್ದೀಪಿಸುವ ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯ. ಆಗ ಮಾತ್ರವೇ ವ್ಯವಸ್ಥಿತವಾಗಿ ಆರ್ಥಿಕ ಅಪರಾಧಗಳನ್ನು ತಡೆಯಲು ಸಾಧ್ಯ.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಬೆಂಗಳೂರು: (ಏಪ್ರಿಲ್‌ 6): ಚಂದ್ರು ಕೊಲೆ ಪ್ರಕರಣಕ್ಕೆ ಸಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತೊಂದು ಹೇಳಿಕೆ ನೀಡುವ ಮೂಲಕ ಯೂಟರ್ನ್ ಹೊಡೆದಿದ್ದಾರೆ. ಹೌದು, ಉರ್ದು ಬರುವುದಿಲ್ಲ ಎಂದು ದಲಿತ ಸಮುದಾಯದ ಇವತ್ತು ಮಾಡಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: H.D Kumaraswamy: ಆರಗ ಜ್ಞಾನೇಂದ್ರ ವಿಲನ್ ರೋಲ್​ ಮಾಡೋಕೆ ಬಂದಿದ್ದಾರಾ?: ಎಚ್‌.ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಗೆ ಆಗಮಿಸಿದ ಅವರು, ಬೆಂಗಳೂರಿನ ಜೆಜೆ ನಗರದಲ್ಲಿ ಚಂದ್ರು ಹತ್ಯೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಆತ ಚಿಕನ್ ಖರೀದಿಸಲು ಹೋದಾಗ ಅಂಗಡಿಯವರು ಉರ್ದು ಮಾತಾಡಲು ಹೇಳಿದ್ದಾರೆ. ಆದರೆ ಚಂದ್ರುವಿಗೆ ಉರ್ದು ಮಾತಾಡಲು ಬರಲ್ಲ ಎಂದಿದ್ದಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು. ಚಂದ್ರುವಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚೂರಿಯಿಂದ ಚುಚ್ಚಿ-ಚುಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು. ಉಲ್ಟಾ ಹೊಡೆದ ಆರಗ ಜ್ಞಾನೇಂದ್ರ ಆರಗ ಜ್ಞಾನೇಂದ್ರ ಹೇಳಿಕೆಗೆ ಜೆಡಿಎಸ್‌ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಉಲ್ಟಾ ಹೊಡೆದ ಸಚಿವ ಆರಗ ಜ್ಞಾನೇಂದ್ರ, ಕೂಡಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಚಂದ್ರು ಕೊಲೆ ಬೈಕ್‌ ವಿಚಾರದಲ್ಲಿ ಆಗಿದೆ. ಉರ್ದು ಬರಲ್ಲ ಅಂತ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
GuangDong TianXuan Packaging Machinery Co., Ltd. ಅನ್ನು 2013 ರಲ್ಲಿ ಸ್ಥಾಪಿಸಲಾಯಿತು. ಇದು R & D, ಉತ್ಪಾದನೆ ಮತ್ತು ಸ್ವಯಂಚಾಲಿತ ಎಣಿಕೆಯ ಯಂತ್ರದ ಉತ್ಪಾದನೆ ಮತ್ತು ಮಾರಾಟವನ್ನು ಸಂಯೋಜಿಸುವ ಒಂದು ಹೈಟೆಕ್ ಉದ್ಯಮವಾಗಿದೆ, ಸ್ವಯಂಚಾಲಿತ ತೂಕದ ECT ಮತ್ತು ಕಸ್ಟಮೈಸ್ ಮಾಡಿದ ಎಣಿಕೆ ಅಥವಾ ತೂಕದ ಪರಿಹಾರವನ್ನು ಒದಗಿಸುತ್ತದೆ. ನಮ್ಮ ಉತ್ಪನ್ನಗಳು ನಮ್ಮ ಮುಖ್ಯ ಉತ್ಪನ್ನಗಳು ಸ್ವಯಂಚಾಲಿತ ತೂಕ ಮತ್ತು ಎಣಿಕೆಯ ಪರಿಹಾರವನ್ನು ಒಳಗೊಂಡಿವೆ ಮತ್ತು ಸಂಪೂರ್ಣ ಪ್ಯಾಕಿಂಗ್ ಲೈನ್‌ಗೆ ಸಂಬಂಧಿಸಿದ ಪ್ಯಾಕೇಜಿಂಗ್ ಯಂತ್ರಗಳನ್ನು ಪೂರೈಸುತ್ತದೆ, ಸ್ವಯಂಚಾಲಿತ ಎಣಿಕೆ ಯಂತ್ರ, ಸ್ವಯಂಚಾಲಿತ ತೂಕ, ಮಲ್ಟಿ-ಹೆಡ್ ಲೀನಿಯರ್ ವೇಗರ್, ಮೆಟೀರಿಯಲ್ ಕನ್ವೇಯರ್, ಚೆಕ್ ವೇಯರ್ ಮತ್ತು ಇತ್ಯಾದಿ. ಇದು ಆಹಾರ, ತೂಕ, ಪ್ಯಾಕೇಜಿಂಗ್, ದಿನಾಂಕ ಮುದ್ರಣ, ತೂಕದ ಪರಿಶೀಲನೆಯಿಂದ ಎಲ್ಲಾ ಪ್ರಕ್ರಿಯೆಯನ್ನು ಸ್ವಯಂಚಾಲಿತವಾಗಿ ಪೂರ್ಣಗೊಳಿಸುತ್ತದೆ, ಹೆಚ್ಚಿನ ನಿಖರತೆ, ವೇಗದ ವೇಗ, ಹೆಚ್ಚು ಸ್ವಯಂಚಾಲಿತ, ಪ್ಯಾಕೇಜಿಂಗ್ ಹಾರ್ಡ್‌ವೇರ್, ಆಹಾರ, ಪ್ಲಾಸ್ಟಿಕ್ ಉತ್ಪನ್ನಗಳು ಮತ್ತು ಇತರ ಯಾವುದೇ ಉದ್ಯಮಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಪ್ಯಾಕೇಜಿಂಗ್ ಉಪಕರಣಗಳೊಂದಿಗೆ ಸಂಯೋಜಿಸಲು ಸುಲಭವಾಗಿದೆ. ಎಲ್ಲಾ ಯಂತ್ರಗಳು CE ಅನುಮೋದನೆಯನ್ನು ಅಂಗೀಕರಿಸಿವೆ. ನಮ್ಮನ್ನು ಏಕೆ ಆರಿಸಬೇಕು? ನಮ್ಮ ಕಂಪನಿಯು ಚೀನಾದ ಡಾಂಗ್‌ಫೆಂಗ್ ಟೌನ್ ಝಾಂಗ್‌ಶಾನ್ ಸಿಟಿ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿದೆ. ನಾವು ಅನುಕೂಲಕರ ಭೂಮಿ ಮತ್ತು ವಾಯು ಸಾರಿಗೆಯನ್ನು ಆನಂದಿಸುತ್ತೇವೆ. ಗುವಾಂಗ್‌ಝೌ ಸೌತ್ ಲೈಟ್ ರೈಲು ನಿಲ್ದಾಣದಿಂದ ಕ್ಸಿಯೋಲನ್ ನಿಲ್ದಾಣಕ್ಕೆ 25 ನಿಮಿಷಗಳು. ನಮ್ಮ ಕಂಪನಿಯಿಂದ ಗುವಾಂಗ್‌ಝೌ ವಿಮಾನ ನಿಲ್ದಾಣಕ್ಕೆ 1.5 ಗಂಟೆಗಳು. ನಮ್ಮ ಕಂಪನಿಯು ಬಲವಾದ ತಾಂತ್ರಿಕ ಮತ್ತು R&D ಸಾಮರ್ಥ್ಯಗಳನ್ನು ಹೊಂದಿದೆ ಅವರು ಸಾಕಷ್ಟು ಪೇಟೆಂಟ್ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದಾರೆ ಮತ್ತು ಸರ್ಕಾರದಿಂದ "ಹೈಟೆಕ್ ಉದ್ಯಮ" ಎಂದು ಗುರುತಿಸಲ್ಪಟ್ಟಿದೆ. ಅಭ್ಯಾಸ ಮತ್ತು ಅಭಿವೃದ್ಧಿಯಲ್ಲಿ ಹಲವು ವರ್ಷಗಳ ಉದ್ಯಮದ ಅನುಭವದ ಅಡಿಪಾಯದೊಂದಿಗೆ ಮತ್ತು ಈಗ ನಾವು ಹೆಚ್ಚು ಹೆಚ್ಚು ದೇಶೀಯ ಮತ್ತು ಸಾಗರೋತ್ತರ ಏಜೆಂಟ್‌ಗಳು ಮತ್ತು ಅಂತಿಮ ಬಳಕೆದಾರರಿಂದ ಗೌರವ ಮತ್ತು ನಂಬಿಕೆಯನ್ನು ಗೆದ್ದಿದ್ದೇವೆ. TianXuan ಎಲ್ಲಾ ಗ್ರಾಹಕರನ್ನು ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ಉತ್ಪಾದಿಸುತ್ತದೆ ಮತ್ತು ಉತ್ತಮ ಮಾರಾಟದ ನಂತರದ ಸೇವೆಯನ್ನು ಒದಗಿಸುತ್ತದೆ.(ವೀಡಿಯೊ ಮಾರ್ಗದರ್ಶಿ ಮತ್ತು 24 ಗಂಟೆಗಳ ಆನ್‌ಲೈನ್ ತಾಂತ್ರಿಕ ಬೆಂಬಲ) ಪ್ರಪಂಚದಾದ್ಯಂತ ಹಳೆಯ ಮತ್ತು ಹೊಸ ಗ್ರಾಹಕರೊಂದಿಗೆ ಆಶಾದಾಯಕವಾಗಿ ಸಹಕರಿಸಿ ಮತ್ತು ಗೆಲುವು-ಗೆಲುವನ್ನು ಸಾಧಿಸುತ್ತದೆ.
ಇದು ಹನುಮಂತನ ಜನ್ಮಸ್ಥಳ ಎನ್ನುವ ನಂಬಿಕೆ ಇದೆ. ಅಂಜನಾ ದೇವಿ ಇಲ್ಲಿ ವಾಸವಾಗಿದ್ದಳು. ವಾಯುವಿನ ಸಂಗ ಬೆಳೆಸಿ, ಆಕೆಗೆ ಜನಿಸಿದವನೇ ಹನುಮಂತ. ಇದರ ಪ್ರತೀಕವಾಗಿ ಬಾಲ ಹನುಮ, ಅಂಜನಾದೇವಿಯ ಶಿಲ್ಪ ಇರುವ ದೇವಸ್ಥಾನ ಅಂಜನಾದ್ರಿ ಬೆಟ್ಟದ ಮೇಲಿದೆ. ಆನೆಗೊಂದಿಯಿಂದ ಮುನಿರಾಬಾದ್‌ಗೆ ತೆರಳುವ ರಸ್ತೆಯಲ್ಲಿ ಸಾಗುವಾಗ ಬಲಬದಿಯಲ್ಲಿ ಈ ಅದ್ಭುತವಾದ ಬೆಟ್ಟವಿದ್ದು ಹನುಮನ ದರ್ಶನಕ್ಕಾಗಿ ದೇಶ ವಿದೇಶಗಳ ಭಕ್ತರು ಈಗಲು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ. ಮತ್ತೊಂದು ಹತ್ತಿರದ ಆಕರ್ಷಣೆ ಕಿಷ್ಕಿಂದಾ ರೆಸಾರ್ಟ್. ಗಂಗಾವತಿ ಮೂಲಕ ಕಿಷ್ಕಿಂದಾ ರೆಸಾರ್ಟ್ ಮಾರ್ಗದಲ್ಲಿ ಅಂಜನಾದ್ರಿ ಪರ್ವತವಿದೆ. ಇಲ್ಲಿ ಬರುವವರ ಸಂಖ್ಯೆ ವಿರಳ. ಬೆಟ್ಟದ ಮೇಲೆ ದೇವಾಲಯ ಕಾಣುತ್ತದೆ. ಮೆಟ್ಟಿಲುಗಳನ್ನೇರಿದರೆ ಮಾತ್ರ ಅಂಜನಾ ಪರ್ವತ ನೋಡಲು ಸಾಧ್ಯ. ಅಂಜನಾದ್ರಿ ಪರ್ವತದ ಮೇಲೆ ಬರಲು ಕಡಿದಾದ ಬೆಟ್ಟದ ಮಧ್ಯದಲ್ಲಿ 575 ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳನ್ನೇರುವುದು ಒಂದು ಸಾಹಸವೇ ಸರಿ. ಕೆಲವೆಡೆ ಚಿಕ್ಕಪುಟ್ಟ ಮೆಟ್ಟಿಲುಗಳಿದ್ದರೆ ಇನ್ನು ಕೆಲವೆಡೆ ವಿಸ್ತಾರವಾದ ಮೆಟ್ಟಿಲುಗಳಿವೆ. ಮತ್ತೊಂದೆಡೆ ಬಂಡೆಗಲ್ಲುಗಳ ನಡುವೆ ಬಾಗುತ್ತ ಮೆಟ್ಟಿಲು ಏರುತ್ತ ಸಂದುಗಳಲ್ಲಿ ತೂರಿ ಮೇಲೆ ಬರುವಂತೆ ಮೆಟ್ಟಿಲುಗಳು ಅಲ್ಲಲ್ಲಿ ಬೆಟ್ಟದಲ್ಲಿ ಜಿನುಗುವ ನೀರಿನ ಝರಿಗಳು ಸುತ್ತಲೂ ಹಸಿರುಟ್ಟ ನಿಸರ್ಗ ಇವುಗಳನ್ನೆಲ್ಲ ನೋಡುತ್ತ ಸಾಗಿ ಬೆಟ್ಟ ಏರಿದರೆ ಪೂರ್ಣ ಮೇಲ್ತುದಿಗೆ ಬಂದರೆ ಸಾಕು ಮೆಟ್ಟಿಲು ಏರಿರುವ ಆಯಾಸವೆಲ್ಲ ಪ್ರಕೃತಿ ಮಡಿಲಲ್ಲಿ ಮರೆತು ಹೋಗುತ್ತದೆ. ಈ ಬೆಟ್ಟದಲ್ಲಿ ಸುಂದರ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದು. ಹಂಪಿಗೆ ಭೇಟಿ ನೀಡುವಿರಾದರೆ ಕಿಷ್ಕಿಂದಾ, ಅಂಜನಾದ್ರಿ, ವಿರುಪಾಪುರಗಡ್ಡೆ, ನವಬೃಂದಾವನ, ಆನೆಗೊಂದಿ ಇವೇ ಮೊದಲಾದ ಐತಿಹಾಸಿಕ ಸ್ಥಳಗಳನ್ನು 30ಕಿಮೀ ಅಂತರದಲ್ಲಿ ನೋಡಿ ಬರಬಹುದು. ಜೀವನದಲ್ಲಿ ಥ್ರಿಲ್ ಬಯಸುವ ಚಾರಣಿಗರು, ಸಾಹಸಿಗರು ದಿಲ್ ಖುಷ್ ಆಗಬೇಕೆಂದಿದ್ದರೆ ಒಮ್ಮೆಯಾದರೂ ಅಂಜನಾದ್ರಿ ಪರ್ವತಕ್ಕೆ ಬರಬೇಕು. ಈ ಪರ್ವತ ಕೇವಲ ಚಾರಣಕ್ಕಷ್ಟೇ ಸೀಮಿತವಾಗದೇ ಪುರಾಣದ ಐತಿಹ್ಯ ಹೊಂದಿದ್ದು, ರಾಮಾಯಣ ಕಾಲದ ಘಟನೆಗಳಿಗೆ ಸಾಕ್ಷಿಯಂತಿದೆ. ರಾಮಾಯಣ ಕಾಲಕ್ಕೆ ವಾನರ ಸಹನುಮ ತಾಣವಾಗಿದ್ದ ಕಿಷ್ಕಿಂದಾ,ಅಂಜನಾದ್ರಿ ವಿರುಪಾಪುರದಡ್ಡಿ, ಹನುಮಾಪುರ, ಸನಾಪುರ, ತಿರುಮಲಾಪುರ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡ ಅಂಜನಾದ್ರಿ ಪರ್ವತ ತಾಣವು ಆಂಜನೇಯನ ಜನ್ಮಸ್ಥಳವಾಗಿ ಪ್ರಸಿದ್ದ. ಇಲ್ಲಿ ಉದ್ಭವ ಆಂಜನೇಯ ವಿಗ್ರಹ ಪೂಜಿಸಲ್ಪಡುತ್ತಾನೆ. ರಾಮಾಯಣದಲ್ಲಿ ಬರುವ ವಾನರರಾಜ ಕೇಸರಿ ಮತ್ತು ಅವನ ಪತ್ನಿ ಅಂಜನಾದೇವಿಯರ ಪುತ್ರ ಆಂಜನೇಯನ ಜನ್ಮಸ್ಥಳ ಈ ಅಂಜನಾದ್ರಿ ಬೆಟ್ಟ ಎಂದು ನಂಬಲಾಗಿದೆ. ಬಹಳಷ್ಟು ಜನರು ಕಣ್ಣಿಗೆ ಕಂಡಂತೆ ಇಲ್ಲಿ ಹನುಮ ಈಗಲೂ ಇದ್ದಾನೆ ಎಂಬ ನಂಬಿಕೆಯಿದೆ, ಅಂಜನಾದ್ರಿ ಪರ್ವತದಲ್ಲಿ ಈಗಲೂ ಬೃಹದಾಕಾರದ ಒಂದು ಅತಿ ದೊಡ್ಡ ಕೋತಿ ವಾಸಿಸುತ್ತಿದ್ದು ಆಗಾಗ ಅಲ್ಲಿನ ಸ್ಥಳೀಯರ ಕಣ್ಣಿಗೆ ಹಾಗೂ ಪ್ರವಾಸಿಗರ ಕಣ್ಣಿಗೆ ಈ ಕೋತಿ ಕಾಣಿಸಿಕೊಳ್ಳುತ್ತದೆ. ಸಾಕ್ಷಾತ್ ಈ ಆಂಜನೇಯಸ್ವಾಮಿಯೇ ಆ ಕೋತಿ ಎಂಬುದು ಹಲವರ ಅಭಿಪ್ರಾಯ ಆಗಿದೆ. ಸೂರ್ಯಾಸ್ತದ ಸಮಯದಲ್ಲಿ ಮುಂಜಾನೆಯ ಸಮಯದಲ್ಲಿ ಬೆಟ್ಟದ ಮೇಲೆ ಹನುಮನ ರೀತಿಯಲ್ಲಿ ಆ ಕೋತಿ ನಿಂತಿರುತ್ತದೆ ಎಂಬುದು ಆ ದೃಶ್ಯಗಳನ್ನು ನೋಡಿದವರ ಮಾತಾಗಿದ್ದು ಹನುಮ ಜನಿಸಿದ ಈ ಸ್ಥಳ ಹಲವು ಪವಾಡಗಳ ಮತ್ತು ಭಕ್ತಿಯ ನೆಲೆಬೀಡಾಗಿದೆ.
ಕವಿ, ಕತೆಗಾರ ಡಿ.ಪದ್ಮನಾಭ ಅವರ ಮೊದಲ ಕಥಾ ಸಂಕಲನ ಭಾವಸರಿತೆ. ಸಮಾಜಮುಖಿ ವಸ್ತು ಇದೆ. ಹಾಸ್ಯದ ಹೊಳೆಯನ್ನೆ ಹರಿಸಿರುವ ಕರ್ಫ್ಯೂನಲ್ಲಿ ಮದುವೆ, ಮದುವೆಯ ನಂತರ ನಗರವಾಸಿಯು ಹಳ್ಳಿಗೆ ಹೋದಾಗ ಆಗುವ ಅನುಭವ ಹಾಸ್ಯಪ್ರಸಂಗಗಳು. ಅತಿಯಾದ ಮುದ್ದಿನಿಂದ ಮಗಳ ಬಾಳು ಹಾಳಾಗುವುದು, ದುರಂತಕ್ಕೆ ಈಡಾದ ಬಾಳಲ್ಲಿ ಆತ್ಮಹತ್ಯೆಗೆ ಯೋಚಿಸಿದೆ ಮತ್ತೆ ಛಲ, ಆತ್ಮವಿಶ್ವಾಸ ರೂಢಿಸಿ ಎಲ್ಲರ ಮನೆಮಗಳಾಗುವ ನಾಯಕಿಯ ಕಥೆ, ದೇಶವನ್ನು ರಕ್ಷಿಸುವ ಸೈನಿಕರು ತಮ್ಮ ತಾಯಿಯನ್ನು ರಕ್ಷಿಸಲಾಗದೇ ತೊಳಲಾಡುವುದು, ಮೂಲಾನಕ್ಷತ್ರ ಎಂಬ ಕಾರಣಕ್ಕೆ ಕನ್ಯೆಯನ್ನು ವಿರೋಧಿಸುವುದು ಅದನ್ನು ಪ್ರತಿಭಟಿಸುವ ನಾಯಕನ ಕಥೆ, ವಿಧವಾವಿವಾಹದ ಚಿಂತನೆ, ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾಭ್ಯಾಸ ಹಾಳಾಗುವುದು, ತಾನು ಮದುವೆಯಾದರೆ ತಾಯಿಯನ್ನು ನೋಡಿಕೊಳ್ಳುವವರ ಯಾರು ಎಂದು ಯೋಚಿಸಿ ಎಲ್ಲ ಪ್ರಪೋಸಲ್ ಗಳನ್ನೂ ಒಂದೊಂದು ನೃವ ಒಡ್ಡಿ ತಿರಸ್ಕರಿಸುವುದು ಹೀಗೆ ವೈವಿಧ್ಯಮಯ ಕಥಾವಸ್ತುಗಳು ರಮಣೀಯ ಭಾಷೆಯಲ್ಲಿ ಮೂಡಿಬಂದಿವೃ. ಈ ಕೃತಿಗೆ ರೋಣ ಗಜೇಂದ್ರಗಡ ಸಾಹಿತ್ಯ ಪರಿಷತ್ ನಿಂದ ಉತ್ತಮ ಕಥಾಸಂಕಲನ ಎಂಬ ಪ್ರಶಸ್ತಿ ಲಭಿಸಿದೆ. About the Author ಡಿ. ಪದ್ಮನಾಭ (06 February 1966) ಕವಿ ಡಿ. ಪದ್ಮನಾಭ ಅವರು ಮೈಸೂರಿನಲ್ಲಿ 1966 ಫೆಬ್ರುವರಿ 06 ರಂದು ಜನಿಸಿದರು. ಅವರ ‘ಹೂಬನ’ ಕವನ ಸಂಕಲನ ಇತ್ತಿಚೆಗೆ ಪ್ರಕಟವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಿಂದಿ ರತ್ನ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಆಸ್ಥೆ ಉಳ್ಳವರು. ‘ಸಂತೋಷ-ಸಂದೇಶ’, ‘ಭಾವಲಹರಿ’ ಕವನ ಸಂಕಲನಗಳು ಹಾಗೂ ‘ಭಾವಸರಿತೆ’ ಕಥಾಸಂಕಲನ ಪ್ರಕಟವಾಗಿವೆ. ...
ಕಿರುತೆರೆ ಮತ್ತು ಸಿನಿಮಾರಂಗದ ಹಿರಿಯ ನಟ, ನಿರ್ದೇಶಕ ರವಿಕಿರಣ್‌ ಪುತ್ರ ಪ್ರೇಮ್‌ ಕಿರಣ್‌ ಅಭಿನಯದ ‘ಟಾರ್ಗೆಟ್‌’ ಸಿನಿಮಾ ಸೆಟ್ಟೇರಿದೆ. ಡ್ರಗ್‌ ಮಾಫಿಯಾ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಸುತ್ತ ಹೆಣೆದ ಕಥಾವಸ್ತು. ರವಿವರ್ಮ ಚೊಚ್ಚಲ ನಿರ್ದೇಶನದ ಚಿತ್ರವಿದು. ರಾಮ್‌ ಗೋಪಾಲ್‌ ವರ್ಮಾ, ಪೂರಿ ಜಗನ್ನಾಥ್‌ ಅವರಂತಹ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ರವಿವರ್ಮ ಅವರ ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ ‘ಟಾರ್ಗೆಟ್‌’. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಸಿನಿಮಾ ಸೆಟ್ಟೇರಿದೆ. ಕನ್ನಡ ಕಿರುತೆರೆ, ಸಿನಿಮಾದ ಹಿರಿಯ ನಟ ಮತ್ತು ನಿರ್ದೇಶಕ ರವಿಕಿರಣ್ ಪುತ್ರ ಪ್ರೇಮ್‌ಕಿರಣ್, ವಿಜಯ ಕಾರ್ತೀಕ್ ಹಾಗೂ ಸಚಿನ್ ಪುರೋಹಿತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಾಕ್ಷಿ ರಾಜ್, ಮೇಘಶ್ರೀ ಹಾಗೂ ಸಹರ್ ಕೃಷ್ಣನ್ ಚಿತ್ರದ ನಾಯಕಿಯರು. ಡ್ರಗ್ ಮಾಫಿಯಾ, ಯುವತಿಯರ ಮೇಲೆ ನಿರಂತರ ನಡೆಯುತ್ತಿರುವ ಶೋಷಣೆಯಂಥ ಪ್ರಮುಖ ವಿಷಯಗಳನ್ನಿಟ್ಟುಕೊಂಡು ಸಿನಿಮಾದ ಚಿತ್ರಕಥೆ ಹೆಣೆಯಲಾಗಿದೆ. ನಿರ್ದೇಶಕ ರವಿವರ್ಮ ಮಾತನಾಡಿ, ” ಹಿಂದೆ ನಾನು ಕೆಲವು ವೆಬ್‌ ಸೀರೀಸ್‌ಗಳನ್ನು ಡೈರೆಕ್ಟ್‌ ಮಾಡಿದ್ದೇನೆ. ಮೊದಲ ಬಾರಿಗೆ ಸಿನಿಮಾ ನಿರ್ದೇಶಕನಾಗುತ್ತಿದ್ದೇನೆ. ಈ ಥರದ ಕಾನ್ಸೆಪ್ಟ್ ಇದುವರೆಗೆ ಬಂದಿಲ್ಲವೆಂದೇ ಹೇಳಬಹುದು. ಈಗಿನ ಜನರೇಷನ್ ಯಾವ ರೀತಿ ಸಾಗುತ್ತಿದೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಹೆಣ್ಣಿನ ಮೇಲೆ ಚಿಕ್ಕ ವಯಸ್ಸಿನಲ್ಲಿ ನಡೆದ ಶೋಷಣೆ ಮುಂದೆ ಯಾವ ರೀತಿ ಪ್ರಭಾವ ಬೀರುತ್ತದೆ? ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ. ಲವ್‌ ಸ್ಟೋರಿ, ಮರ್ಡರ್ ಮಿಸ್ಟರಿ ಕೂಡ ಚಿತ್ರದಲ್ಲಿದೆ” ಎಂದರು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವುದು ಚಿತ್ರತಂಡದ ಯೋಜನೆ. ಈ ಹಿಂದೆ ವಾಹಿನಿಯೊಂದರ ನಿರೂಪಕಿಯಾಗಿದ್ದ ಸಾಕ್ಷಿ ರಾಜ್ ಮಾತನಾಡಿ, “ಹುಡುಗಿಯರ ಮೇಲೆ ಚಿಕ್ಕ ವಯಸ್ಸಿಂದಲೂ ಒಂದಲ್ಲ ಒಂದು ರೀತಿ ಒತ್ತಡವಿದೆ. ಆಕೆ ಸದಾ ಶೋಷಣೆ ಎದುರಿಸುತ್ತಲೇ ಬಂದಿದ್ದಾಳೆ. ಇದರಿಂದ ಆಕೆಯ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ವಿವರಿಸಲಾಗುತ್ತಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ನಿರ್ದೇಶಕರ ಉದ್ದೇಶ” ಎಂದರು. ಹಿರಿಯ ನಟ, ನಿರ್ದೇಶಕ ರವಿಕಿರಣ್‌ ಪುತ್ರ ಪ್ರೇಮ್‌ ಕಿರಣ್‌ ಈಗಾಗಲೇ ‘ಪರಿವರ್ತನ’, ‘ಪ್ರೀತ್ಸೋಣ ಮತ್ತೊಮ್ಮೆ’ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಟಾರ್ಗೆಟ್‌’ ಅವರ ಮೂರನೇ ಸಿನಿಮಾ. “ಇಲ್ಲಿ ಕಥೆಯೇ ಹೀರೋ, ಚಿಕ್ಕ ವಯಸಿನಲ್ಲಿ ನಾವು ಹೇಗೆ ಬೆಳೆಯುತ್ತೇವೋ ಅದೇರೀತಿ ಮುಂದೆ ನಮ್ಮ ಮೈಂಡ್‌ಸೆಟ್ ಕೂಡ ಇರುತ್ತದೆ ಎಂದು ನಿರ್ದೇಶಕರು ಚಿತ್ರದಲ್ಲಿ ಹೇಳುತ್ತಿದ್ದಾರೆ. ಯುವ ಪೀಳಿಗೆಗೆ ಒಂದೊಳ್ಳೆ ಮೆಸೇಜ್‌ ಇದೆ” ಎಂದರು ಪ್ರೇಮ್‌ಕಿರಣ್‌. ವಿಜಯ್ ಕಾರ್ತೀಕ್‌ ಅವರು ಚಿತ್ರದಲ್ಲಿ ನೆಗೆಟಿವ್‌ ಶೇಡ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರಿಗಿದು ಐದನೇ ಸಿನಿಮಾ. ಆಂಧ್ರಪ್ರದೇಶ ಮೂಲದ ಸಹರ್‌ ಕೃಷ್ಣನ್‌ ಮೂಲತಃ ಮಾಡೆಲಿಂಗ್‌ ಕ್ಷೇತ್ರದವರು. ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಿಂಗಳ ಹಿಂದೆ ತೆರೆಕಂಡ ‘ಮುಗಿಲ್‌ ಪೇಟೆ’ ಚಿತ್ರದಲ್ಲಿ ನಟಿಸಿದ್ದ ಮೇಘಶ್ರೀ ಅವರು ಚಿತ್ರದ ಮೂವರು ನಾಯಕಿಯರಲ್ಲೊಬ್ಬರು. ವಿ.ನಾಗೇಂದ್ರಪ್ರಸಾದ್ ಚಿತ್ರಕ್ಕೆ ಗೀತೆಗಳನ್ನು ರಚಿಸಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿನೋದ್‌ ಬಾಲ ಛಾಯಾಗ್ರಹಣ ಮಾಡುತ್ತಿದ್ದಾರೆ. ತೆಲುಗು ಮೂಲದ ಮೋಹನ್‌ ರೆಡ್ಡಿ ಹಾಗೂ ಸುಬ್ಬಾರೆಡ್ಡಿ ಚಿತ್ರದ ನಿರ್ಮಾಪಕರು.
ಯಾರು ಸಂಗೀತ ವಾದ್ಯವನ್ನು ನುಡಿಸಬಲ್ಲರೋ, ವಾದ್ಯ ಅವರಿಗೇ ಸೇರಿದ್ದು. ಬದುಕು ಕೂಡ ಹೀಗೆಯೇ. ಯಾರು ಬದುಕಿನ ಆಳಕ್ಕಿಳಿದು ಬದುಕನ್ನ ಅನುಭವಿಸಬಲ್ಲರೋ, ಬದುಕು ಅವರಿಗೇ ಸೇರಿದ್ದು! ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ ಪ್ರಾಚೀನ ಕುಟುಂಬವೊಂದರ ಮನೆಯಲ್ಲಿ ಒಂದು ಸಂಗೀತ ವಾದ್ಯವಿತ್ತು. ಆದರೆ ಆ ಮನೆಯಲ್ಲಿ ಯಾರಿಗೂ ಆ ವಾದ್ಯವನ್ನು ಹೇಗೆ ಉಪಯೋಗಿಸಬೇಕೆನ್ನುವುದು ಗೊತ್ತಿರಲಿಲ್ಲ. ಕೆಲವು ಪಿಳಿಗೆಯ ನಂತರ ಅದು ಒಂದು ಸಂಗೀತ ವಾದ್ಯವೆನ್ನುವುದೂ ಆ ಮನೆಯವರಿಗೆ ಮರೆತು ಹೋಗಿತ್ತು. ಆ ವಾದ್ಯದ ಮೇಲೆ ಮಣಗಟ್ಟಲೇ ಧೂಳು ಕುಳಿತುತೊಂಡಿತ್ತು. ಅದೊಂದು ತುಂಬ ದೊಡ್ಡದಾದ ಸಂಗೀತ ವಾದ್ಯ, ಮವೆಯಲ್ಲಿ ಅದು ಹೆಚ್ಚಿನ ಜಾಗ ಆಕ್ರಮಿಸಿಕೊಂಡಿತ್ತು. ಇದರಿಂದಾಗಿ ಮನೆಯ ಸದಸ್ಯರಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿತ್ತು. ಕೊನೆಗೊಮ್ಮೆ ಆ ಮನೆಯವರು ಈ ಉಪದ್ರವವನ್ನು ಮನೆಯಿಂದ ಆಚೆ ಬಿಸಾಕಲು ನಿರ್ಧರಿಸಿದರು. ಒಂದು ದಿನ ಆ ವಾದ್ಯವನ್ನು ಮನೆಯ ಮುಂದಿನ ರಸ್ತೆಯ ಆಚೆಯಿದ್ದ ಖಾಲೀ ಜಾಗದಲ್ಲಿ ಇಟ್ಟು ಬಂದುಬಿಟ್ಟರು. ಸ್ವಲ್ಪ ಹೊತ್ತಿನ ನಂತರ ಮನೆಯವರಿಗೆ ರಸ್ತೆಯಾಚೆಯಿಂದ ಮಧುರ ಸಂಗೀತ ಕೇಳಿ ಬರತೊಡಗಿತು. ಮನೆಯವರು ಹೊರಗೆ ಹೋಗಿ ನೋಡಿದಾಗ ಭಿಕ್ಷುಕನಂತಿದ್ದ ಒಬ್ಬ ಫಕೀರ ಆ ಸಂಗೀತ ವಾದ್ಯವನ್ನು ನುಡಿಸುತ್ತಿದ್ದ. ಸುತ್ತ ಮುತ್ತ ಓಡಾಡುತ್ತಿದ್ದ ಜನ ಫಕೀರನ ಸುತ್ತ ಜಮಾಯಿಸತೊಡಗಿದರು. ಹತ್ತಿರದ ಮನೆಗಳಿಂದ ಜನ ಹೊರಗೆ ಬಂದು ಆ ಸಂಗೀತಕ್ಕೆ ಕಿವಿಯಾದರು. ಎಲ್ಲ ಜನರೂ ಆ ಸಂಗೀತಕ್ಕೆ ಮೈ ಮರೆತು ಬಿಟ್ಟಿದ್ದರು. ಕಾಲ ಅಲ್ಲಿ ನಿಂತು ಹೋಗಿಬಿಟ್ಟಿತ್ತು. ಫಕೀರ ತನ್ಮಯತೆಯಿಂದ ಸಂಗೀತ ನುಡಿಸುತ್ತಲೇ ಇದ್ದ. ಸುತ್ತ ನೆರೆದಿದ್ದ ಜನ ವಶೀಕರಣಕ್ಕೊಳಗಾದವರಂತೆ ಫಕೀರನ ಸುತ್ತ ಕಣ್ಣು ಮುಚ್ಚಿಕೊಂಡು ನಿಂತು ಬಿಟ್ಟಿದ್ದರು. ಸತತ ಎರಡು ಗಂಟೆ ನುಡಿಸಿದ ಮೇಲೆ ಫಕೀರ ಆ ವಾದ್ಯವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೊರಡಲು ಸಿದ್ಧನಾದ. ಆಗ ಆ ಸಂಗೀತವಾದ್ಯ ತಮ್ಮದೆಂದೂ ಅದನ್ನು ಫಕೀರ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದೂ ವಾದ್ಯದ ಮೂಲ ಮಾಲಿಕರು ತಗಾದೆ ತೆಗೆದರು. “ ಈ ವಾದ್ಯ ನಿಮ್ಮದಲ್ಲ, ಯಾರು ಆ ವಾದ್ಯವನ್ನು ನುಡಿಸಬಲ್ಲರೋ ಅವರೇ ಆ ವಾದ್ಯದ ನಿಜವಾದ ಮಾಲಿಕರು. ಇದರ ಹೊರತಾದ ಬೇರೆ ಯಾವ ಮಾಲಿಕತ್ವವೂ ಇಲ್ಲ. ಶತಮಾನಗಳಿಂದ ಈ ವಾದ್ಯ ನಿಮ್ಮ ಮನೆಯಲ್ಲಿರಬಹುದು ಆದರೆ ನೀವು ಇದರ ಮಾಲಿಕರಲ್ಲ, ಇದರ ಮಾಲಿಕರಾಗುವ ಅರ್ಹತೆಯೂ ನಿಮಗಿಲ್ಲ. ನನಗೆ ಈ ವಾದ್ಯ ನುಡಿಸುವುದು ಗೊತ್ತು ಹಾಗಾಗಿ ನಾನೇ ಇದರ ವಾರಸುದಾರ “ ಫಕೀರ ವಾದ್ಯವನ್ನು ಮಾಲಿಕರಿಗೆ ಹಿಂತಿರುಗಿಸಲು ನಿರಾಕರಿಸಿದ.
ಬೆಂಗಳೂರು: 2023ರ ಚುನಾವಣೆ (Election) ಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸಿದ್ಧರಾಗುತ್ತಿದ್ದಾರೆ. ಒಂದು ಕಡೆ ಕ್ಷೇತ್ರದ ಸಿದ್ಧತೆ, ಮತ್ತೊಂದು ಕಡೆ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ಶುರು ಮಾಡಿದ್ದಾರೆ. ಇವತ್ತು ಕ್ಷೇತ್ರದ ಅಖಾಡ ತಿಳಿಯಲು ಕೋಲಾರಕ್ಕೆ ಪ್ರಯಾಣ ಮಾಡಿದ್ದಾರೆ. ವಿಶೇಷ ಅಂದರೆ ಕಾರ್ ನಲ್ಲಿ ತೆರಳದೆ ವಿಶೇಷ ಬಸ್ (Bus) ನಲ್ಲಿ ಸಿದ್ದರಾಮಯ್ಯ ಆ್ಯಂಡ್ ಟೀಂ ಕೋಲಾರಕ್ಕೆ ತೆರಳಿದೆ. ಈ ವಿಶೇಷ ಬಸ್ ಸಿದ್ದರಾಮಯ್ಯಗಾಗಿಯೇ ಸಿದ್ಧವಾಗಿದೆ. ಹೌದು ಈ ಬಸನ್ನ 2023ರ ಚುನಾವಣೆ ವೇಳೆ ಸಿದ್ದರಾಮಯ್ಯ ಪ್ರಚಾರ ಮಾಡಲು ತೆರಳಲು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಇದೇ ಬಸ್ ನಲ್ಲಿ ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲಿ ಸಂಚಾರ ಮಾಡ್ತಾರೆ. Related Articles ರೂಪೇಶ್ ರಾಜಣ್ಣ – ಗುರೂಜಿ ಜಟಾಪಟಿ: ಸಂಬರ್ಗಿ ಗಪ್‌ಚುಪ್ 12/02/2022 ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ 12/02/2022 ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಹೈಫೈ ವ್ಯವಸ್ಥೆ ಇರೋ ಈ ಬಸ್ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಬಸ್ ನ ವಿಶೇಷತೆಗಳೇನು? ಈ ಬಸ್ ನಲ್ಲಿ ಏನೆಲ್ಲ ಇದೆ ಅಂತ ನಾವು ನಿಮಗೆ ಹೇಳ್ತೀವಿ ಬನ್ನಿ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಬಗ್ಗೆ ಮಾತಾಡಿದ್ರೆ ನುಗ್ಗಿ ಹೊಡಿತೀವಿ- ಯತ್ನಾಳ್‌ಗೆ ಬೆಂಬಲಿಗರು ಎಚ್ಚರಿಕೆ ಸಿದ್ದರಾಮಯ್ಯ ಬಸ್ ನ ವಿಶೇಷತೆಗಳು!: ಈ ವಿಶೇಷ ಬಸ್ ಡ್ರೈವರ್ ಹೊರತುಪಡಿಸಿ 6 ಜನ ಕೂತು ಪಯಣ ಮಾಡಲು ವಿಶೇಷ ಸೀಟ್ ವ್ಯವಸ್ಥೆ ಇದೆ. ಎಲ್ಲಾ ಫುಶಿಂಗ್ ಸೀಟುಗಳೇ ಆಗಿವೆ. ಇಡೀ ಬಸ್ ಗೆ ಸಂಪೂರ್ಣ ಎಸಿಯಿಂದ ಮಾಡಲ್ಪಟ್ಟಿದೆ. ಇಡೀ ಬಸ್‍ಗೆ ವಿಶೇ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಬಸ್ ವಿಂಡೋಗಳನ್ನ ಗಾಜಿನಲ್ಲಿ ಮಾಡಲಾಗಿದ್ದು, ಬಸ್‍ನಲ್ಲಿ ಕುಳಿತು ಜನರನ್ನ ನೋಡುವ ವ್ಯವಸ್ಥೆ ಇದೆ. ಬಸ್ಸಿನ ಒಳಗೆ ನಿಂತು ಭಾಷಣ ಮಾಡಲು ವಿಶೇಷ ತಂತ್ರಜ್ಞಾನದ ಲಿಫ್ಟ್ ಪೋಡಿಯಂ ವ್ಯವಸ್ಥೆ ಮಾಡಲಾಗಿದೆ. ಪ್ರಚಾರದ ವೇಳೆ ಆಯಾಸವಾದ್ರೆ ವಿಶ್ರಾಂತಿ ತೆಗೆದುಕೊಳ್ಳಲು ಬೆಡ್ ವ್ಯವಸ್ಥೆ. ಪ್ರತ್ಯೇಕ ಬಾತ್ ರೂಂ ವ್ಯವಸ್ಥೆ ಮಾಡಲಾಗಿದೆ. ಪ್ರಚಾರ ಸಮಯದಲ್ಲಿ ಟಿವಿ ವೀಕ್ಷಣೆಗೆ 3 LED TV ಗಳ ಅಳವಡಿಕೆ ಮಾಡಲಾಗಿದೆ. ಹ್ಯಾಂಡ್ ವಾಶ್ ಗೆ ಸಿಂಕ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇದೆ. ಇನ್ನು ಇಡೀ ಬಸ್ ಗೆ ವೈಫೈ ಕನೆಕ್ಷನ್ ವ್ಯವಸ್ಥೆ ಇದೆ. ನೀರು, ತಿಂಡಿ ಇಡಲು ವಿಶೇಷವಾಗಿ ಚಿಕ್ಕ ಫ್ರಿಜ್ ವ್ಯವಸ್ಥೆ ಕೂಡಾ ಈ ಬಸ್ ನಲ್ಲಿ ಇದೆ. ಸಿದ್ದರಾಮಯ್ಯರ ಆಪ್ತರು ಸಿದ್ದರಾಮಯ್ಯಗಾಗಿಯೇ ಈ ವಿಶೇಷ ಬಸ್ ಸಿದ್ದ ಮಾಡಿದ್ದಾರೆ.
ಲೇಹ್(ಜೂ.28)‌: 2 ಮಕ್ಕಳ ತಾಯಿಯಾಗಿರುವ ಪುಣೆಯ ಪ್ರೀತಿ ಮಾಸ್ಕೆ ಅಲ್ಟ್ರಾ ಸೈಕ್ಲಿಂಗ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಲೇಹ್‌ನಿಂದ ಮನಾಲಿವರೆಗೆ 55 ಗಂಟೆ 13 ನಿಮಿಷಗಳಲ್ಲಿ ಏಕಾಂಗಿ ಸೈಕಲ್‌ ರೈಡ್‌ ಮಾಡಿದ್ದು, ಈ ಸಾಧನೆ ಮಾಡಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. 45 ವರ್ಷದ ಪ್ರೀತಿ ಅವರು ಗಿನ್ನೆಸ್‌ ವಿಶ್ವ ದಾಖಲೆಗೆ ಬೇಕಾದ 430 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರೀತಿ 6,000 ಕಿ.ಮೀ. ದೂರವನ್ನು ಒಳಗೊಂಡಿರುವ ಸುವರ್ಣ ಚತುಷ್ಪಥ ಮಾರ್ಗದಲ್ಲಿ ಅತಿ ವೇಗದ ಮಹಿಳಾ ಸೈಕ್ಲಿಸ್ಟ್‌ ಎಂಬ ದಾಖಲೆ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪ್ರೀತಿ ಅವರು ಜೂನ್‌ 22ರಂದು ಬೆಳಗ್ಗೆ 6 ಗಂಟೆಗೆ ಲೇಹ್‌ನಲ್ಲಿ ಗಡಿ ರಸ್ತೆಗಳ ಸಂಸ್ಥೆ(ಬಿಆರ್‌ಒ)ಯ ಅಧಿಕಾರಿಗಳ ಸಮ್ಮುಖದಲ್ಲಿ ಸೈಕ್ಲಿಂಗ್‌ ಆರಂಭಿಸಿದ್ದರು. ಜೂನ್‌ 24ರಂದು ಮಧ್ಯಾಹ್ನ 1.13ಕ್ಕೆ ಅವರು ಮನಾಲಿಯಲ್ಲಿ ಕೊನೆಗೊಳಿಸಿದ್ದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೀತಿ ತಮ್ಮ ಪಯಣದ ಮಧ್ಯೆ ಅತೀ ಎತ್ತರದ ರಸ್ತೆ ಎನಿಸಿಕೊಂಡಿರುವ 17,582 ಫೀಟ್‌ ಎತ್ತರದಲ್ಲಿರುವ ತಗ್ಲಾಂಗಲಾವನ್ನು ದಾಟಿದ್ದಾರೆ. ‘ಮಾರ್ಗ ಮಧ್ಯೆ ಉಸಿರಾಟದ ಸಮಸ್ಯೆ ಕಂಡುಬಂದಿದ್ದರಿಂದ 2 ಬಾರಿ ಆಕ್ಸಿಜನ್‌ ನೆರವು ಪಡೆದಿದ್ದೆ. ಬೇರೆ ಯಾವುದೇ ಸಮಸ್ಯೆ ನನಗೆ ಎದುರಾಗಲಿಲ್ಲ. ಸಾಧಿಸುವ ಮನಸ್ಸು ಮಾಡಿದರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ’ ಎಂದು ಪ್ರೀತಿ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಕೈಗಳನ್ನು ಕಟ್ಟಿ ಪೆರಿಯರ್‌ ನದಿಯುದ್ದಕ್ಕೂ ಈಜಿ ಜೈಸಿದ 70ರ ಅಜ್ಜಿ 40ನೇ ವರ್ಷದಲ್ಲಿ ನನ್ನ ಅನಾರೋಗ್ಯವನ್ನು ಹೋಗಲಾಡಿಸಲು ಸೈಕ್ಲಿಂಗ್‌ ಆರಂಭಿಸಿದೆ. ನನ್ನೆಲ್ಲಾ ಭಯವನ್ನು ಹಿಮ್ಮೆಟ್ಟಿ ನಾನು ಈ ಸಾಧನೆ ಮಾಡಿದ್ದರೆ, ಖಂಡಿತಾ ಇದನ್ನು ಯಾವುದೇ ಮಹಿಳೆಗೂ ಸಾಧಿಸಬಹುದು -ಪ್ರೀತಿ ಮಾಸ್ಕೆ, ಸೈಕ್ಲಿಸ್ಟ್‌ ರಾಷ್ಟ್ರೀಯ ಈಜು: ರಾಜ್ಯಕ್ಕೆ 5 ಚಿನ್ನ ಸೇರಿ 23 ಪದಕಗಳು ರಾಜ್‌ಕೋಟ್‌: ಇತ್ತೀಚೆಗಷ್ಟೇ ಮುಕ್ತಾಯಗೊಂಡ ರಾಷ್ಟ್ರೀಯ ಸಬ್‌ ಜೂನಿಯರ್‌ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 5 ಚಿನ್ನ ಸೇರಿ 23 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನವಾದ ಭಾನುವಾರ ರಾಜ್ಯದ ಶರಣ್‌ ಶ್ರೀಧರ್‌ 400 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಪಡೆದರೆ, 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಂಚು ಗೆದ್ದರು. ರಿಯಾಂಶ್‌ ಕಾಂತಿ 50 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ, 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕಂಚು ಜಯಿಸಿದರು. ಬಾಲಕಿಯರ 50 ಮೀ. ಬಟರ್‌ಫ್ಲೈನಲ್ಲಿ ಅಲಿಸ್ಸಾ ಸ್ವೀಡಲ್‌ ರೆಗೊ ಬೆಳ್ಳಿ ಗೆದ್ದರು. ಕೂಟದಲ್ಲಿ ರಾಜ್ಯದ ಈಜುಪಟುಗಳು ಎಂಟು ಬೆಳ್ಳಿ, ಹತ್ತು ಕಂಚಿನ ಪದಕಗಳನ್ನೂ ಗೆದ್ದಿದ್ದು, ಪದಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿದರು. ಮಹಾರಾಷ್ಟ್ರ ಅಗ್ರಸ್ಥಾನ ಪಡೆಯಿತು.
ಅರುಣಾ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು, ವಿದ್ಯಾಭ್ಯಾಸದ ಮಧ್ಯೆ ತಾನು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಾಳೆ ಹಾಗೂ ತಾನು ಪ್ರೀತಿಸುತ್ತಿರುವುದಾಗಿ ತನ್ನ ತಾಯಿಯ ಬಳಿ ಹೇಳುವ ಮೂಲಕ ಒಪ್ಪಿಕೊಂಡಿದ್ದಾಳೆ. ಮದರಸಾಗಳಲ್ಲಿ ಡ್ರೆಸ್ ಕೋಡ್, NCERT ಪಠ್ಯಕ್ರಮವನ್ನು ಜಾರಿಗೆ ತರಲು ಸಜ್ಜಾದ ಉತ್ತರಾಖಂಡ ಎನ್‌ಸಿಇಆರ್‌ಟಿ ಪಠ್ಯಕ್ರಮ(NCERT Syllabus) ಮತ್ತು ಡ್ರೆಸ್ ಕೋಡ್ ಅನ್ನು ಮುಂದಿನ ಶಿಕ್ಷಣ ಅಧಿವೇಶನದಿಂದ ರಾಜ್ಯದ ವಕ್ಫ್ ಮಂಡಳಿಯ ಮದರಸಾಗಳಲ್ಲಿ ಜಾರಿಗೆ ತರಲಾಗುವುದು. ಕಾಂತಾರ ಪ್ರಭಾವ : ಬೆಂಗಳೂರು, ಮೈಸೂರು ಭಾಗದಲ್ಲಿ ಕೊರಗಜ್ಜ ಹೆಸರಿನಲ್ಲಿ ಹಣ ವಸೂಲಿ! ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ತುಳುನಾಡಿನ(Tulunadu) ದೈವಾರಾಧನೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಹಲವೆಡೆ ಗೋಹತ್ಯೆ ಸ್ಥಗಿತಗೊಂಡಿದೆ : ಪ್ರಭು ಬಿ.ಚವ್ಹಾಣ್ ಬೆಂಗಳೂರಿನ ಹೆಬ್ಬಾಳದ ಪಶುಪಾಲನ ಭವನದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು BBMP ಚುನಾವಣೆಗೆ ಹೈಕೋರ್ಟ್‌ನಿಂದ 3 ತಿಂಗಳ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ ಡಿಲಿಮಿಟೇಶನ್ ಕಸರತ್ತಿನ ವಿಳಂಬದ ನಂತರ, ಈಗ ಮೀಸಲಾತಿ ಕಸರತ್ತು ಚುನಾವಣೆ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸುತ್ತಿದೆ. ಕಾಂತಾರ OTT ಬೇಸರ : ನಿಮ್ಮ ಹಣದ ಆಸೆಗೆ ಚಿತ್ರದಲ್ಲಿ ‘ವರಾಹ ರೂಪಂ ಹಾಡು’ ಇಲ್ಲದ್ದಂತೆ ಮಾಡಿದ್ದೀರಿ! ಹೌದು, ಕಾಂತಾರ ಚಿತ್ರ ಈಗ ಅಮೆಜಾನ್ ಪ್ರೈಮ್‌ನಲ್ಲಿ(Amazon Prime) ಸ್ಟ್ರೀಮಿಂಗ್‌ಗೆ ಆಗುತ್ತಿದ್ದು, ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಬೇಸರ ಹೊರಹಾಕುತ್ತಿದ್ದಾರೆ. ಅಪಘಾತ, ಭೂಮಿ, ತೆರಿಗೆ, ಅಪರಾಧಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ಪೀಠಗಳನ್ನು ಸ್ಥಾಪಿಸಲಿದೆ : ಸಿಜೆಐ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನಂತರ ಉನ್ನತ ನ್ಯಾಯಾಲಯದ ಸುಧಾರಣೆಯನ್ನು ಘೋಷಿಸಿದ್ದು, ತೆರಿಗೆ ಪ್ರಕರಣಗಳನ್ನು ಪ್ರತ್ಯೇಕವಾಗಿ ವ್ಯವಹರಿಸಲು ವಿಶೇಷ ಪೀಠವನ್ನು ಉಲ್ಲೇಖಿಸಿದ್ದಾರೆ. ರೋಗಿಗೆ ತನ್ನ ರಕ್ತವನ್ನೇ ದಾನ ಮಾಡಿ ಜೀವ ಉಳಿಸಿದ ವೈದ್ಯ ಶಶಾಂಕ್ ; ನೆಟ್ಟಿಗರಿಂದ ಶ್ಲಾಘನೆ ರೋಗಿಯು ಆಳವಾದ ಗುಂಡಿಗೆ ಬಿದ್ದ ಕಾರಣ ಅವರ ಸ್ಥಿತಿ ಗಂಭೀರವಾಗಿತ್ತು. ರೋಗಿಯನ್ನು ಪಿಜಿ ವೈದ್ಯಕೀಯ ಕಾಲೇಜಿಗೆ ಸ್ಥಳೀಯರು ಶೀಘ್ರವೇ ದಾಖಲಿಸಲಾಗಿದೆ. ಹೆಚ್ಚುತ್ತಿರುವ ಮೇವಿನ ವೆಚ್ಚ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಾಲಿನ ದರ ಹೆಚ್ಚಳಕ್ಕೆ ಕಾರಣ : KMF ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮಧ್ಯಪ್ರವೇಶಿಸಿದ ನಂತರ ಹಾಲಿನ ದರವನ್ನು 2 ರೂ. ಹೆಚ್ಚಿಸಲು ನಿರ್ಧರಿಸಲಾಯಿತು. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ, ಆ ಮಾತನ್ನು ಹಿಂಪಡೆಯುತ್ತೇನೆ : ಹೆಚ್.ಡಿಕೆ ಈ ಕುರಿತು ಟ್ವೀಟ್ ಮಾಡಿರುವ ಅವರು, ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು.
ಕಾಠಿನ್ಯವು ಯಾಂತ್ರಿಕ ಕಚ್ಚುಮಾಡುವಿಕೆ ಅಥವಾ ಉಜ್ಜುವಿಕೆಯಿಂದ ಉಂಟುಮಾಡಲಾದ ಸ್ಥಳೀಕೃತ ನಮ್ಯ ವಿರೂಪಕ್ಕೆ ಒಡ್ಡಲಾದ ಪ್ರತಿರೋಧದ ಒಂದು ಅಳತೆ. ಕೆಲವು ವಸ್ತುಗಳು (ಉದಾ. ಲೋಹಗಳು) ಇತರ ವಸ್ತುಗಳಿಗಿಂತ (ಉದಾ. ಪ್ಲಾಸ್ಟಿಕ್‍ಗಳು) ಗಡಸಾಗಿರುತ್ತವೆ. ಕಣ್ಣಿಗೆ ಕಾಣುವ ಕಾಠಿನ್ಯವು ಸಾಮಾನ್ಯವಾಗಿ ಪ್ರಬಲ ಅಂತರಾಣು ಬಂಧಗಳ ಗುಣಲಕ್ಷಣಗಳಿಂದ ಆಗಿರುತ್ತದೆ, ಆದರೆ ಬಲಕ್ಕೆ ಒಳಪಡಿಸಲಾದ ಘನ ವಸ್ತುಗಳ ವರ್ತನೆ ಸಂಕೀರ್ಣವಾಗಿದೆ; ಹಾಗಾಗಿ, ಕಾಠಿನ್ಯದ ಭಿನ್ನ ಅಳತೆಗಳಿವೆ: ಕೆರೆ ಕಾಠಿನ್ಯ, ಕಚ್ಚು ಕಾಠಿನ್ಯ, ಮತ್ತು ಹಿನ್ನೆಗೆತ ಕಾಠಿನ್ಯ. ಕಾಠಿನ್ಯವು ಮಣಿಯುವಿಕೆ, ಸ್ಥಿತಿಸ್ಥಾಪಕ ಅನಮ್ಯತೆ, ನಮ್ಯತೆ, ಕೃಷ್ಟಿ, ಬಲ, ಸ್ನಿಗ್ಧ-ಸ್ಥಿತಿಸ್ಥಾಪಕತ್ವ, ಮತ್ತು ಸ್ನಿಗ್ಧತೆಯನ್ನು ಅವಲಂಬಿಸಿದೆ. ಗಟ್ಟಿ ಭೌತದ್ರವ್ಯದ ಸಾಮಾನ್ಯ ಉದಾಹರಣೆಗಳೆಂದರೆ ಪಿಂಗಾಣಿ ಸಾಮಾನು, ಕಾಂಕ್ರೀಟ್, ಕೆಲವು ಲೋಹಗಳು, ಮತ್ತು ಅತಿಗಟ್ಟಿ ವಸ್ತುಗಳು. ಇವನ್ನು ಮೃದು ಭೌತದ್ರವದಿಂದ ವ್ಯತ್ಯಾಸ ಮಾಡಬಹುದು. ಘನ ಯಂತ್ರಶಾಸ್ತ್ರದಲ್ಲಿ, ಘನವಸ್ತುಗಳು ಬಲಕ್ಕೆ ಪ್ರತಿಯಾಗಿ ಬಲದ ಪ್ರಮಾಣ ಮತ್ತು ವಸ್ತುವಿನ ಪ್ರಕಾರವನ್ನು ಆಧರಿಸಿ ಸಾಮಾನ್ಯವಾಗಿ ಮೂರು ಪ್ರತಿಕ್ರಿಯೆಗಳನ್ನು ಹೊಂದಿರುತ್ತವೆ: ಅವು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತವೆ—ತಾತ್ಕಾಲಿಕವಾಗಿ ಆಕಾರವನ್ನು ಬದಲಿಸುವ, ಆದರೆ ಒತ್ತಡವನ್ನು ತೆಗೆದಾಗ ಮೂಲ ಆಕಾರಕ್ಕೆ ಮರಳುವ ಸಾಮರ್ಥ್ಯ. ಸ್ಥಿತಿಸ್ಥಾಪಕ ವ್ಯಾಪ್ತಿಯಲ್ಲಿನ "ಕಾಠಿನ್ಯ"ವನ್ನು ಒಂದು ನಿರ್ದಿಷ್ಟ ವಸ್ತುವಿನ ವಿಷಯದಲ್ಲಿ ಅನಮ್ಯತೆ ಎಂದು ಕರೆಯಲಾಗುತ್ತದೆ, ಅಥವಾ ಸಾಮಗ್ರಿಯ ವಿಷಯದಲ್ಲಿ ಹೆಚ್ಚಿನ ಸ್ಥಿತಿಸ್ಥಾಪಕ ಮಾಡ್ಯುಲಸ್ ಎಂದು ಕರೆಯಲಾಗುತ್ತದೆ. ಅವು ನಮ್ಯತೆಯನ್ನು ಪ್ರದರ್ಶಿಸುತ್ತವೆ—ಬಲಕ್ಕೆ ಪ್ರತಿಕ್ರಿಯೆಯಾಗಿ ಆಕಾರವನ್ನು ಶಾಶ್ವತವಾಗಿ ಬದಲಾಯಿಸುವ, ಆದರೆ ಒಂದೇ ತುಂಡಾಗಿ ಉಳಿಯುವ ಸಾಮರ್ಥ್ಯ. ಬಾಗು ಬಲವೆಂದರೆ ಸ್ಥಿತಿಸ್ಥಾಪಕ ವಿಕಾರವು ನಮ್ಯ ವಿಕಾರಕ್ಕೆ ಬಿಟ್ಟುಕೊಡುವ ಬಿಂದು. ನಮ್ಯ ವ್ಯಾಪ್ತಿಯಲ್ಲಿ ವಿಕಾರವು ಅರೇಖೀಯವಾಗಿರುತ್ತದೆ, ಮತ್ತು ಇದನ್ನು ಒತ್ತಡ-ಕೃಷ್ಟಿ ಬಾಗಿನಿಂದ ವಿವರಿಸಲಾಗುತ್ತದೆ. ಈ ಪ್ರತಿಕ್ರಿಯೆಯು ಅವಲೋಕಿಸಲಾದ ಲಕ್ಷಣಗಳಾದ ಕೆರೆ ಮತ್ತು ಕಚ್ಚು ಕಾಠಿನ್ಯವನ್ನು ಉತ್ಪತ್ತಿ ಮಾಡುತ್ತದೆ, ವಸ್ತು ವಿಜ್ಞಾನದಲ್ಲಿ ವಿವರಿಸಿ ಅಳೆಯಲಾದಂತೆ. ಅವು ಮುರಿಯುತ್ತವೆ—ಎರಡು ಅಥವಾ ಹೆಚ್ಚು ತುಂಡುಗಳಾಗಿ. ಕಣದ ಗಾತ್ರ ಕಡಿಮೆಯಾದಂತೆ ಕಾಠಿನ್ಯ ಹೆಚ್ಚಾಗುತ್ತದೆ. ಇದನ್ನು ಹಾಲ್-ಪೆಚ್ ಸಂಬಂಧ ಎಂದು ಕರೆಯಲಾಗುತ್ತದೆ. ಆದರೆ, ಒಂದು ಮಹತ್ವದ ಕಣ ಗಾತ್ರದ ಕೆಳಗೆ, ಕಣದ ಗಾತ್ರ ಕಡಿಮೆಯಾದಂತೆ ಕಾಠಿನ್ಯ ಕಡಿಮೆಯಾಗುತ್ತದೆ. ಇದನ್ನು ವಿಲೋಮ ಹಾಲ್-ಪೆಚ್ ಪರಿಣಾಮ ಎಂದು ಕರೆಯಲಾಗುತ್ತದೆ.
Jul 1, 2022 Breaking news, India news, kannada news, Karnataka news, National news, Ravichandran, Sahana Murthy, Trivikrama., Vikram, ತ್ರಿವಿಕ್ರಮ್, ರವಿಚಂದ್ರನ್, ವಿಕ್ರಮ್, ಸಹನಾ ಮೂರ್ತಿ The New Indian Express ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಜೂನ್ 24ರಂದು ಬಿಡುಗಡೆಯಾಗಲಿದೆ. ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ವಿಕ್ರಮ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ರಮ್ ಅವರಿಗೆ ಸಿನಿಮಾ ನಿರ್ದೇಶನ ಮಾಡುವುದು ಬಹು ದೊಡ್ಡ ಜವಾಬ್ದಾರಿಯಾಗಿತ್ತು. ರವಿಚಂದ್ರನ್ ಅವರಂತ ಪ್ರಸಿದ್ದ ನಟನ ಮಗನಿಗೆ ನಿರ್ದೇಶನ ಮಾಡುವುದು ಹೆಮ್ಮೆಯ ವಿಷಯ ಎಂದು ಸಹನಾ ಮೂರ್ತಿ ವಿವರಿಸಿದ್ದಾರೆ. ತಾನೊಬ್ಬ ನಟನ ಮಗ ಎಂಬ ಗರ್ವ ವಿಕ್ರಮ್ ಗಿಲ್ಲ, ಅವರು ಪ್ರಾಮಾಣಿಕವಾಗಿ ಸೆಟ್ ಗೆ ಬಂದು ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಜೂನ್ 24 ರಂದು ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕೂ ಮುನ್ನ ಪ್ರಿ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ, ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮೂರ್ತಿ ಹೇಳಿದ್ದಾರೆ. ಈ ಹಿಂದೆ ರೋಸ್ ಮತ್ತು ಮಾಸ್ ಲೀಡರ್ ನಿರ್ದೇಶನ ಮಾಡಿದ್ದ ಸಹನಾ ಮೂರ್ತಿ, ತ್ರಿವಿಕ್ರಮ ಮಾಸ್ ಮತ್ತು ಕ್ಲಾಸ್ ಅಂಶಗಳ ಮಿಶ್ರಣವಿರುವ ರೋಮ್ಯಾಂಟಿಕ್ ಡ್ರಾಮಾ ಎಂದಿದ್ದಾರೆ. ಟಫ್ ಹೀರೋ ಮತ್ತು ಮುಗ್ಧ ಹುಡುಗಿಯ ಕಥೆ. ಈ ಎರಡು ವ್ಯತಿರಿಕ್ತ ಪಾತ್ರಗಳು ಹೇಗೆ ಪ್ರೀತಿಯಲ್ಲಿ ಬೀಳುತ್ತವೆ, ಮತ್ತು ಅವರು ತಮ್ಮ ಕುಟುಂಬದ ಒಪ್ಪಿಗೆಯನ್ನು ಹೇಗೆ ಪಡೆಯುತ್ತಾರೆ ಎಂಬುದು ತ್ರಿವಿಕ್ರಮನ ಪ್ರಯಾಣ. ನಾನು ಕಥೆಯನ್ನು ಅಪ್ಪು ಹಾಗೂ ಶಿವರಾಜಕುಮಾರ್ ಅವರಿಗೆ ಹೇಳಿದ್ದೆ, ರವಿ ಸರ್ ತ್ರಿವಿಕ್ರಮ ಸಿನಿಮಾವನ್ನು ಥಿಯೇಟರ್ ನಲ್ಲಿ ಮೊದಲ ದಿನ ಫಸ್ಟ್ ಶೋ ನೋಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ವಿಕ್ರಮ್ ಬಗ್ಗೆ ಮಾತನಾಡಿದ ಸಹನಾ ಮೂರ್ತಿ, ಸಿನಿಮಾದ ಕೆಲವು ಸನ್ನಿವೇಶಗಳಲ್ಲಿ ಪ್ರೇಕ್ಷಕರಿಗೆ ರವಿಚಂದ್ರನ್ ಅವರನ್ನು ನೋಡಿದಂತೆಯೇ ಅನಿಸುತ್ತದೆ. ವಿಕ್ರಮ್ ಉತ್ತಮ ಡ್ಯಾನ್ಸರ್, ಹಾಸ್ಯ ಪ್ರಜ್ಞೆ ಹೊಂದಿರುವ ಅವರು ಭಾವನೆಗಳ ಮೇಲೆ ಉತ್ತಮವಾಗಿ ಹಿಡಿತ ಹೊಂದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ನಾಯಕಿಗೆ ಇರುವ ಪ್ರಾಮುಖ್ಯತೆ ಹಾಗೂ ಗ್ಲಾಮರಸ್ ಅಂಶಗಳನ್ನು ನಾನು ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇನೆ. ವಿಕ್ರಮ್ ಗೆ ನಾಯಕಿಯಾಗ ಆಕಾಂಕ್ಷಾ ಶರ್ಮಾ ಉತ್ತಮವಾಗಿ ನಟಿಸಿದ್ದಾರೆ. ಗೌರಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಸೋಮಣ್ಣ ನಿರ್ಮಿಸಿರುವ ತ್ರಿವಿಕ್ರಮ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.
ನವದೆಹಲಿ: ಮಹಿಳಾ U-17 ಫುಟ್ಬಾಲ್ ತಂಡದ ತರಬೇತುದಾರ ಥಾಮಸ್ ಡೆನ್ನರ್ಬಿ ಅವರು ಅ.11ರಿಂದ ಪ್ರಾರಂಭವಾಗುವ FIFA U-17 ವಿಶ್ವಕಪ್‌ಗಾಗಿ 21 ಸದಸ್ಯರ ತಂಡವನ್ನ ಪ್ರಕಟಿಸಿದ್ದಾರೆ. ಟೂರ್ನಿಯಲ್ಲಿ ಭಾರತವು ‘ಎ’ ಗುಂಪಿನಲ್ಲಿದ್ದು, ಅಮೆರಿಕ, ಮೊರಾಕೊ ಮತ್ತು ಬ್ರೆಜಿಲ್ ತಂಡಗಳನ್ನು ಗುಂಪಿನಲ್ಲಿ ಸೇರಿಸಿಕೊಳ್ಳಲಾಗಿದೆ. ಭಾರತ ಮೊದಲ ಪಂದ್ಯವನ್ನು ಅ.11 ರಂದು ಯುಎಸ್‌ಎ ವಿರುದ್ಧ ಆಡಲಿದೆ. ನಂತರ 14 ಮತ್ತು 17 ರಂದು ಕ್ರಮವಾಗಿ ಮೊರಾಕೊ ಮತ್ತು ಬ್ರೆಜಿಲ್ ವಿರುದ್ಧ ಸೆಣಸಲಿದ್ದಾರೆ. ಭಾರತ ತಂಡದ ಎಲ್ಲಾ ಪಂದ್ಯಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯ ಲಿವೆ. ಥಾಮಸ್ ಡೆನ್ನರ್ಬಿ ಮಾತನಾಡಿ, ಭಾರತ ಇದುವರೆಗೆ ವಿಶ್ವಕಪ್ ಆಡಿಲ್ಲ. ಇದು ಸಂಪೂರ್ಣ ವಾಗಿ ವಿಭಿನ್ನ ಮಟ್ಟದ ಆಟವಾಗಿರುತ್ತದೆ. ಪಂದ್ಯಾವಳಿಯಲ್ಲಿ ಪಂದ್ಯಗಳು ನಡೆಯಲಿವೆ. ನೀವು ಮೈದಾನದಲ್ಲಿದ್ದಾಗ, ಎಲ್ಲವೂ ಹಿಂದಿನ ಸೀಟ್ ತೆಗೆದುಕೊಳ್ಳುತ್ತದೆ ಮತ್ತು ನೀವು ಕೇವಲ ಆಟದ ಮೇಲೆ ಕೇಂದ್ರೀಕರಿಸಬೇಕು. ಭಾರತ ತಂಡದಲ್ಲಿರುವ ಹುಡುಗಿಯರು ಅದೇ ರೀತಿ ಮಾಡಬೇಕು. ನಾವು ಗೆಲುವಿನ ಸ್ಪರ್ಧಿಯಾಗಿ ಪಂದ್ಯಾವಳಿಗೆ ಹೋಗುವುದಿಲ್ಲ. ಆದರೆ ಪ್ರತಿಪಕ್ಷಗಳು ಒತ್ತಡಕ್ಕೆ ಒಳಗಾಗು ತ್ತವೆ ಎಂದು ನಾನು ನಂಬುತ್ತೇನೆ’ ಎಂದರು. ಗೋಲ್‌ಕೀಪರ್‌ಗಳು : ಮೊನಾಲಿಸಾ ದೇವಿ ಮೊಯಿರಂಗತಮ್, ಮೆಲೊಡಿ ಚಾನು ಕೀಶಮ್, ಅಂಜಲಿ ಮುಂಡಾ. ಡಿಫೆಂಡರ್ಸ್ : ಅಸ್ತಮ್ ಉರಾನ್, ಕಾಜಲ್, ನಕೇತಾ, ಪೂರ್ಣಿಮಾ ಕುಮಾರಿ, ವರ್ಷಿಕಾ, ಶಿಲ್ಕಿ ದೇವಿ ಹೆಮ್ಮಮ್. ಮಿಡ್‌ಫೀಲ್ಡರ್‌ಗಳು : ಬಬಿನಾ ದೇವಿ ಲಿಶಮ್, ನೀತು ಲಿಂಡಾ, ಶೈಲಜಾ, ಶುಭಾಂಗಿ ಸಿಂಗ್. ಫಾರ್ವರ್ಡ್ : ಅನಿತಾ ಕುಮಾರಿ, ಲಿಂಡಾ ಕೋಮ್ ಸಾರ್ಟೊ, ನೇಹಾ, ರೆಜಿಯಾ ದೇವಿ ಲೈಶ್ರಾಮ್, ಶೆಲಿಯಾ ದೇವಿ ಲೋಕ್‌ ಥೋಂಗ್‌ಬಾಮ್, ಕಾಜೋಲ್ ಹುಬರ್ಟ್ ಡಿಸೋಜಾ, ಲಾವಣ್ಯ ಉಪಾಧ್ಯಾಯ, ಸುಧಾ ಅಂಕಿತಾ ಟಿರ್ಕಿ.
ಮೊದಲನೆಯದಾಗಿ ಮಕರ ರಾಶಿ ಮಕರ ರಾಶಿಯವರಿಗೆ ಸಹನೆ ವಿನಯ ಇದು ನಿಮ್ಮ ಜೀವನಕ್ಕೆ ಗುರಿಮುಟ್ಟಲು ಸಹಾಯವಾಗಿದೆ ಸ್ತ್ರೀಯರಲ್ಲಿ ಗೌರವ ಹೆಚ್ಚುತ್ತದೆ ಮಕ್ಕಳ ಓದಿನಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು ಎರಡನೆಯದಾಗಿ ತುಲಾ ರಾಶಿ ತುಲಾ ರಾಶಿಯ ಮಹಿಳೆಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ನೀವು ತಿನ್ನುವ ಆಹಾರದಲ್ಲಿ ಸ್ವಲ್ಪ ಹಿಡಿತ ಮತ್ತು ಎಚ್ಚರವನ್ನು ವಹಿಸಬೇಕು ಮಾಡುವ ಕೆಲಸದಲ್ಲಿ ನಿರೀಕ್ಷಿತ ಫಲ ಸಿಗುತ್ತದೆ ಮೂರನೆಯದಾಗಿ ಕುಂಭ ರಾಶಿ ಕುಂಭ ರಾಶಿಯವರಿಗೆ ಆತಂಕಪಡುವ ಅಗತ್ಯವಿರುವುದಿಲ್ಲ ನೀವು ಹೆಚ್ಚಿನ ಹಣಕ್ಕೆ ಆದ್ಯತೆ ನೀಡಿ ದೊಡ್ಡ ಕಾರ್ಯಗಳನ್ನು ಮಾಡುವ ಮುನ್ನ ಯೋಚಿಸಿ ಮಹಿಳೆಯರಿಗೆ ಆರ್ಥಿಕವಾಗಿ ಮುನ್ನಡೆ ಸಾಗಲಿದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588 ನಾಲ್ಕನೆಯದಾಗಿ ಮೀನಾ ರಾಶಿ ಮೀನ ರಾಶಿಯವರ ರೈತಾಪಿ ವರ್ಗಕ್ಕೆ ತುಸು ಸಂತೋಷ ಉಂಟಾಗುತ್ತದೆ ನಿಮ್ಮ ಎಲ್ಲಾ ಕೆಲಸವನ್ನು ಹೆಚ್ಚಿನ ಜನರು ಮೆಚ್ಚಿಕೊಳ್ಳುತ್ತಾರೆ ಉಳಿತಾಯದ ಹಣವು ಬಳಕೆಯಾಗುತ್ತದೆ ಕೊನೆಯ ರಾಶಿ ವೃಶ್ಚಿಕ ರಾಶಿ ಈ ರಾಶಿಯವರು ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಅತಿಯಾದ ಆಸೆ ಒಳ್ಳೆಯದಲ್ಲ ಮದುವೆಯಲ್ಲಿ ನಿಧಾನಿಸುವುದು ಉತ್ತಮ
ಯಲ್ಲಾಪುರ: ಯಲ್ಲಾಪುರ ಉಪ ವಿಭಾಗ ಅರಣ್ಯ ಸೇವೆಗೆ ಸಮರ್ಪಿತವಾದ ವಿಭಾಗವಾಗಿದೆ. ಇಲ್ಲಿಯ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದಾರೆ ಹೀಗಾಗಿ ಹಿರಿಯ ಅಧಿಕಾರಿಗಳಿಗೆ ಇಲ್ಲಿ ಕೆಲಸ ಮಾಡುವುದು ಇನ್ನಷ್ಟು ಸುಲಭವಾಗುತ್ತದೆ ಎಂದು ಎ.೩೦ರಂದು ನಿವೃತ್ತರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ ಹೆಗಡೆ ಹೇಳಿದರು. ಅವರು ಪಟ್ಟಣದ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ತಮಗೆ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಡಿಸಿಎಫ್ ಆಗಿ ಆಗಮಿಸಿದಾಗ ಯಲ್ಲಾಪುರ ಉಪ ವಿಭಾಗದಲ್ಲಿ ೧ ಲಕ್ಷ ೮೫ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಸಾರ್ವಜನಿಕರು, ಸಿಬ್ಬಂದಿಗಳ ಸಹಕಾರದಿಂದ ಇಲ್ಲಿಯವರೆಗೆ ಒಳ್ಳೆಯ ಹೆಸರಿನೊಂದಿಗೆ ನಿರ್ವಹಿಸಲು ಸಾಧ್ಯವಾಯಿತು. ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆಗಳು, ಇತ್ತೀಚೆಗೆ ಅರಣ್ಯ ಕಳ್ಳತನ ಕಡಿಮೆಯಾಗಿದೆ. ಆದರೆ ಅದೇ ವಿಶ್ವಾಸದಲ್ಲಿರುವುದು ಬೇಡ, ಸಿಬ್ಬಂದಿಗಳು ಸಧಾ ಜಾಗೃತರಾಗಿರಬೇಕು.ಇಲಾಖೆಯ ಮೇಲೆ ನಂಬಿಕೆಯಿಟ್ಟು ಕೆಲಸಮಾಡುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಹಶೀಲ್ದಾರ ಶ್ರೀಕೃಷ್ಣ ಕಾಮರ ಮಾತನಾಡಿ, ಕೆಳ ಹಂತದಿAದ ಮೇಲಾಧಿಕಾರಿಗಳಾದವರಿಗೆ ಸಿಬ್ಬಂದಿಗಳ ಹಾಗೂ ಸಾರ್ವಜನಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಗೋಪಾಲಕೃಷ್ಣ ಹೆಗಡೆ ಜನರ ಹಾಗೂ ಸಿಬ್ಬಂದಿಗಳ ಕಷ್ಟ ಅರ್ಥಮಾಡಿಕೊಂಡು ಬಗೆಹರಿಸಿದ್ದರು. ಅವರ ನಿವೃತ್ತಿ ಜೀವನ ಸುಖಃಕರವಾಗಿರಲಿ ಎಂದು ಹಾರೈಸಿದರು. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಮಾತನಾಡಿ, ಅರಣ್ಯ ಇಲಾಖೆಯ ಯಲ್ಲಾಪುರ ಉಪ ಅರಣ್ಯ ಅಧಿಕಾರಿಗಳಾಗಿ ಕೆಲಸಮಾಡುವುದು ಪ್ರತಿಷ್ಠೆಯ ಸಂಕೇತವಾಗಿದೆ. ಗೋಪಾಲಕೃಷ್ಣ ಹೆಗಡೆಯವರು ಈ ವಿಭಾಗದ ಗೌರವವನ್ನುಇನ್ನಷ್ಟು ಹೆಚ್ಚಿಸಿದರು ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಅಭಿಪ್ರಾಯವ್ಯಕ್ತಪಡಿಸಿ, ಗೋಪಾಲಕೃಷ್ಣ ಹೆಗಡೆಯವರೊಟ್ಟಿಗೆ ಕೆಲಸ ಮಾಡುವುದು ನನ್ನ ಭಾಗ್ಯ ಅವರು ತಾಳ್ಮೆ, ಕೆಳ ಹಂತದ ಅಧಿಕಾರಿಗಳು ಸಿಬ್ಬಂದಿಗಳನ್ನು ನೋಡಿಕೊಳ್ಳುವ ಪರಿ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು. ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯಂ ಅಭಿಪ್ರಾಯಪಟ್ಟು, ಯಲ್ಲಾಪುರಕ್ಕೆ ವಲಯ ಅರಣ್ಯ ಅಧಿಕಾರಿಯಾಗಿ ಆಗಮಿಸಿದಾಗ ಈ ಭಾಗದ ಎಲ್ಲ ವಿಷಯಗಳ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು. ಅರಣ್ಯ ಇಲಾಖೆಯ ಸೇವೆಯಲ್ಲಿ ನನಗೆ ಗುರುವಾಗಿ ಮಾರ್ಗದರ್ಶನ ನೀಡಿದರು ಎಂದರು. ಎಸಿಎಫ್ ಆನಂದ ಎಚ್ ಎ, ಡಿಸಿಎಫ್ ಕಚೇರಿಯ ವ್ಯವಸ್ಥಾಪಕ ಸಂತೋಷ ದೇಸಾಯಿ, ಡಿಆರ್.ಎಫ್.ಓ ಅಲ್ತಾಫ್ ಚೌಕಡಾಕ್, ಮಂಜುನಾಥ ಮರಿಬಸಗೋಳ ಮುಂತಾದವರು ಮಾತನಾಡಿದರು, ಗೋಪಾಲಕೃಷ್ಣ ಹೆಗಡೆಯವರ ಧರ್ಮಪತ್ನಿ ರೂಪಾ ಹೆಗಡೆ, ಮುಂಡಗೋಡ ಎಸಿಎಫ್ ಎಸ್.ಎಂ ವಾಲಿ, ಶಿಸ್ತುಮುಡಿ ವಿಎಫ್‌ಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ವೇದಿಕೆಯಲ್ಲಿದ್ದರು. ವಲಯ ಅರಣ್ಯಾಧಿಕಾರಿಗಳಾದ ನದಾಪ್ ಕಿರವತ್ತಿ, ಪ್ರಸಾದ ಪೆಡ್ನೇಕರ, ದಿನೇಶ ಮಿರ್ಜಾನಕರ, ಶೀಲ್ದಾ ನಾಯಕ, ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ಸಾಮಾಜಿಕ ಕಾರ್ಯಕರ್ತ ಮಹಮ್ಮದ ಗೌಸ್, ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಿಆರ್‌ಎಫ್.ಓ ಶಹನವಾಜ ಮುಲ್ತಾನ ಪ್ರಾರ್ಥಿಸಿದರು. ಎಸಿಎಫ್ ಅನಂದ ಎಚ್ ಎ ಸ್ವಾಗತಿಸಿದರು. ಅರಣ್ಯ ಸಿಬ್ಬಂದಿ ಶ್ರೀಶೈಲ ನಿರೂಪಿಸಿ ವಂದಿಸಿದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606 ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಮ್ಮ ಧರ್ಮದಲ್ಲಿ ಅಂದರೆ ಮುಖ್ಯವಾಗಿ ನಮ್ಮ ಸನಾತನ ಧರ್ಮದಲ್ಲಿ 33 ಕೋಟಿ ದೇವಾನು ದೇವತೆಗಳಿದ್ದಾರೆ ಎಂದು ಹೇಳುತ್ತಾರೆ ನಮ್ಮ ಹಿರಿಯರು ಅಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋಗಳನ್ನು ನಾವು ಹಾಕಿಕೊಳ್ಳುತ್ತೇವೆ ಆದರೆ ಕೆಲವೊಂದು ವಿಷಯಗಳ ಬಗ್ಗೆ ನಾವು ಗಮನಹರಿಸಬೇಕು ಅಂದರೆ ಈ ಫೋಟೋಗಳನ್ನು ಹಾಕೋಕಿಂತ ಮುಂಚೆ ಕೆಲವು ವಿಷಯಗಳನ್ನು ನಾವು ತಿಳಿದುಕೊಳ್ಳಬೇಕು ಮುಖ್ಯವಾಗಿ ಶಿವನ ಮೂರ್ತಿ ಅಥವಾ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವಾಗ ವಿಶೇಷ ಗಮನ ನೀಡಿ ಇಟ್ಟುಕೊಳ್ಳಬೇಕಾಗುತ್ತದೆ ಯಾವುದೇ ಹೊಸ ಫೋಟೋ ಅಥವಾ ಮೂರ್ತಿಯನ್ನು ಇಡುವಾಗ ನಾವು ದಿಕ್ಕು ಮತ್ತು ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳುತ್ತಾರೆ ಇಲ್ಲವಾದರೆ ಅದರಿಂದ ಲಾಭವಾಗುವ ಬದಲು ನಷ್ಟಗಳು ಸಂಭವಿಸುತ್ತವೆ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಶಿವನ ಮೂರ್ತಿಯನ್ನು ಇಡಬೇಕು ಇನ್ನು ಶಿವನ ಮೂರ್ತಿಯನ್ನು ಉತ್ತರ ದಿಕ್ಕಿಗೆ ಇಡಬೇಕು ಕೈಲಾಸ ಪರ್ವತ ಉತ್ತರ ದಿಕ್ಕಿಗೆ ಇರುವ ಕಾರಣ ಮನೆಯಲ್ಲಿ ಈಶ್ವರನ ಮೂರ್ತಿಯನ್ನು ಉತ್ತರ ದಿಕ್ಕಿಗೆ ಇಡಬೇಕು ಎಂದು ಹೇಳುತ್ತಾರೆ ಇನ್ನು ಖುಷಿಯಲ್ಲಿರುವ ಸಂತೋಷದಲ್ಲಿರುವ ಈಶ್ವರನ ಫೋಟೋ ಅಥವಾ ಮೂರ್ತಿಯನ್ನು ಮನೆಯಲ್ಲಿಟ್ಟುಕೊಳ್ಳಬೇಕು ಮುಖ್ಯವಾಗಿ ನಂದಿ ಮೇಲೆ ಕುಳಿತಿರುವ ಈಶ್ವರನ ಮೂರ್ತಿ ಒಳ್ಳೆಯದು ನಿಂತಿರುವ ಶಿವನ ಮೂರ್ತಿಯನ್ನು ಆದಷ್ಟು ತೆಗೆದುಕೊಳ್ಳಬೇಡಿ ಕುಟುಂಬ ಸಮೇತವಾಗಿರುವ ಶಿವನ ಮೂರ್ತಿಯನ್ನು ಕೂಡ ತೆಗೆದುಕೊಳ್ಳಬಹುದು ಹಾಗೂ ಅದು ಸಾಕಷ್ಟು ಒಳ್ಳೆಯದು ಯಾಕೆಂದರೆ ಕುಟುಂಬದ ಪರಿವಾರದೊಂದಿಗೆ ಪರಮೇಶ್ವರನು ಆ ಚಿತ್ರಪಟದಲ್ಲಿ ನೆಲೆಸಿರುತ್ತಾನೆ ಅದು ಕೂಡ ಪರಮಾನಂದ ಬರಿತನಾಗಿ ಹೀಗಾಗಿ ಅಂತಹ ಚಿತ್ರಪಟಗಳನ್ನು ನಾವು ಪ್ರತಿನಿತ್ಯ ನೋಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತಾ ಹೋಗುತ್ತವೆ ಆದ್ದರಿಂದ ಇಂತಹ ಚಿತ್ರಪಟಗಳನ್ನು ಮನೆಯಲ್ಲಿಟ್ಟುಕೊಂಡರೆ ಉತ್ತಮ ಎಂದು ಹೇಳುವುದುಂಟು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಈ ವುಹಾನ್ ವೈರಸ್ ಮಾಡಿರುವ ಅವಾಂತರ ಒಂದಲ್ಲ ಎರಡಲ್ಲ, ವಿಶ್ವದ ಬಹುತೇಕ ಬದುಕನ್ನು ಬರ್ಬಾದ್ ಮಾಡಿರುವ ಚೀನಾ ವೈರಸ್ ಇನ್ನೆಷ್ಟು ಜನರನ್ನು ಬಲಿ ಪಡೆಯಲಿದೆಯೋ ಗೊತ್ತಿಲ್ಲ. ಈಗಾಗಲೇ ಕೊರೋನಾ ಕಾರಣದಿಂದ ಅನೇಕ ಮಕ್ಕಳು ತಬ್ಬಲಿಗಳಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಕಂಗಲಾಗಿದ್ದಾರೆ. ಇದೇ ರೀತಿ ಬೆಂಗಳೂರಿನ ಹೊರವಲಯ ಆನೇಕಲ್​​​ನಲ್ಲಿ ಕುಟುಂಬವೊಂದು ವುಹಾನ್ ವೈರಸ್ ನಿಂದ ಸರ್ವನಾಶವಾಗಿದೆ. ಆನೇಕಲ್​​ ತಾಲೂಕಿನ ಅತ್ತಿಬೆಲೆಯ ಸತೀಶ್​ ರೆಡ್ಡಿ​​ ಅವರ ಪತ್ನಿ ಆಶಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆಯ ಬಳಿಕವೂ ಚೇತರಿಸಿಕೊಳ್ಳದ ಆಶಾ ಮೇ 6ರಂದು ಇಹಲೋಕ ತ್ಯಜಿಸಿದ್ದರು. ಪತ್ನಿ ಕೊರೋನಾಗೆ ಬಲಿಯಾದ ಬೆನ್ನಲ್ಲೇ....ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಪತಿ 1 ತಾಯಿಯನ್ನು ಕಳೆದುಕೊಂಡ ಮಕ್ಕಳು, ಪತ್ನಿಯನ್ನು ಕಳೆದುಕೊಂಡ ಪತಿ ಕಂಗಾಲಾಗಿ ಹೋದರು. ಸಾವಿನ ನೋವಿನಿಂದ ಇಡೀ ಮನೆ ಹೊರಬರಲೇ ಇಲ್ಲ. ಜೀವನ ನಡೆಸಬೇಕು ಎಂದು ಮನಸ್ಸು ಗಟ್ಟಿ ಮಾಡಿದರು ಸಾಧ್ಯವಾಗಲಿಲ್ಲ.
ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗುತ್ತಲೇ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗಳಿಗೆ ಮೇಲಿನ ಘಟಾನುಘಟಿಗಳ ಹೆಸರುಗಳು ಕೇಳಿಬಂದಿದ್ದವು. ಚುನಾವಣೆ ಹತ್ತಿರ ಬರುತ್ತಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಉತ್ತರ ಪ್ರದೇಶ ಚುನಾವಣೆಯಂತೆಯೇ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಯಾರನ್ನೋ ಒಬ್ಬರನ್ನು ಮುಖ್ಯಮಂತ್ರಿ ಗಾದಿಗೆ ಕೂರಿಸುತ್ತಾರೆ ಎಂಬ ಮಾತುಗಳೂ ಚಾಲ್ತಿಯಲ್ಲಿದ್ದವು. ಆದರೆ ನೂತನ ತಂತ್ರ ಹೊಸೆದಿರುವ ಬಿಜೆಪಿ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ? ಅಷ್ಟಕ್ಕೂ ಪ್ರೇಮ್ ಕುಮಾರ್ ಧುಮಾಲ್ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದೇಕೆ? ಇದರ ಹಿಂದೆ ಯಾವ ತಂತ್ರವಿದೆ? ಬೇರೆ ಘಟಾನುಘಟಿಗಳಿಗಿಂತ ಧುಮಾಲ್ ಹೇಗೆ ಪ್ರಬಲ? ಖಂಡಿತವಾಗಿಯೂ ಜೆ.ಪಿ.ನಡ್ಡಾ ಎಂಬ ಬ್ರಾಹ್ಮಣ ರಾಜಕಾರಣಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಎಲ್ಲ ಅರ್ಹತೆಯಿದ್ದವು. ಅಜಯ್ ಜಮ್ವಾಲ್ ಸಹ ರೇಸಿನಲ್ಲಿದ್ದರು. ಆದರೆ ಕಾಂಗ್ರೆಸ್ ವೀರಭದ್ರ ಸಿಂಗ್ ಎಂಬ ಠಾಕೂರ್ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಿಮಾಚಲ ಪ್ರದೇಶದಲ್ಲಿ ಠಾಕೂರರು ಶೇ.28ರಷ್ಟಿದ್ದಾರೆ. ಈ ಕಾರಣಕ್ಕೇ ಠಾಕೂರರಾದ ಬಿಜೆಪಿ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಆರಂಭದಲ್ಲೇ ಕಾಂಗ್ರೆಸ್ಸಿಗೆ ಟಾಂಗ್ ನೀಡಿದೆ. ಬರೀ ಜಾತಿಯೊಂದೇ ಅಲ್ಲ, ಪ್ರೇಮ್ ಕುಮಾರ್ ಧುಮಾಲ್ ಎರಡು ಬಾರಿ (1998-2003, 2008-12) ರಾಜ್ಯದ ಮುಖ್ಯಮಂತ್ರಿಯಾಗಿ ಅನುಭವವೂ ಇದೆ. ಧುಮಾಲ್ ಆಡಳಿತ ಹೇಗೆ ಎಂಬುದು ಜನರಿಗೆ ಗೊತ್ತು, ಅದಕ್ಕಾಗಿಯೇ ಬಿಜೆಪಿ ಧುಮಾಲ್ ಅವರನ್ನು ಆಯ್ಕೆ ಮಾಡಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಈ ಬಾರಿ ಬಿಜೆಪಿ ಹೊಸ ತಂತ್ರ ಮಾಡಿತ್ತು. ರಾಜ್ಯದಲ್ಲಿ ಯಾರ ಪ್ರಭಾವ ಹಾಗೂ ಖ್ಯಾತಿ ಇದೆ ಎಂದು ರಾಜ್ಯ ಬಿಜೆಪಿ ಘಟಕದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದೆ. ಸಮೀಕ್ಷೆ ನಡೆಸಿದೆ. ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಸಂಗ್ರಹಿಸಿದೆ. ಇದರಲ್ಲಿ ಜೆ.ಪಿ.ನಡ್ಡಾ ಅವರಿಗಿಂತಲೂ ಧುಮಾಲ್ ಅವರ ವ್ಯಕ್ತಿತ್ವವೇ ಸೆಳೆದ ಹಿನ್ನೆಲೆಯಲ್ಲೇ ಧುಮಾಲರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆದಾಗ್ಯೂ, ಉತ್ತರ ಪ್ರದೇಶ ಚುನಾವಣೆಯಂತೆಯೇ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಸಿಎಂ ಅಭ್ಯರ್ಥಿಯನ್ನು ಘೋಷಿಸಬೇಕಿತ್ತು. ಮೋದಿ ಅಲೆಯೂ ಇತ್ತು. ಆದರೆ ಕಾಂಗ್ರೆಸ್ ಠಾಕೂರ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಹಾಗೂ ಪ್ರಬಲ ಸ್ಪರ್ಧೆ ಇರುವ ಕಾರಣ ಮತ್ತು ಬಿಜೆಪಿ ಸಿಎಂ ಅಭ್ಯರ್ಥಿ ಘೋಷಿಸದೆ ಜನರನ್ನು ಗೊಂದಲಕ್ಕೀಡುಮಾಡುತ್ತದೆ ಎಂಬ ಮಾತು ಕೇಳಿಬಂದ ಕಾರಣ ಧುಮಾಲ್ ಅವರನ್ನು ನೇಮಿಸಿದೆ. ಈ ಎಲ್ಲ ಕಾರಣಗಳಿಂದ ಪ್ರೇಮ್ ಧುಮಾಲ್ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಇದು ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಠಾಕೂರರ ಆಯ್ಕೆಯಿಂದ ಕಾಂಗ್ರೆಸ್ಗೆ ನಡುಕ ಸಹ ಹುಟ್ಟಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Kannada News » Business » CPWD awarded the contract for construction of Executive Enclave of Central Vista Redevelopment to Larsen and Toubro Ltd latest Kannada news Central Vista: ಪ್ರಧಾನಿ ಕಾರ್ಯಾಲಯ ಸೇರಿ ಪ್ರಮುಖ ಕಚೇರಿಗಳ ನಿರ್ಮಾಣ ಹೊಣೆ ಎಲ್​&ಟಿಗೆ ಪ್ರಧಾನಿ ಕಾರ್ಯಾಲಯ ಸೇರಿ ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಗುತ್ತಿಗೆಯನ್ನು ಎಲ್​&ಟಿಗೆ ನೀಡಲಾಗಿದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ಗುರುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಸೆಂಟ್ರಲ್ ವಿಸ್ತಾ TV9kannada Web Team | Edited By: Ganapathi Sharma Nov 25, 2022 | 3:42 PM ನವದೆಹಲಿ: ನೂತನ ಸಂಸತ್ ಭವನ ನಿರ್ಮಾಣ ಯೋಜನೆ ಸೆಂಟ್ರಲ್ ವಿಸ್ತಾದಡಿ (Central Vista) ಪ್ರಧಾನಮಂತ್ರಿಗಳ ಕಾರ್ಯಾಲಯ (PMO), ಕ್ಯಾಬಿನೆಟ್ ಸೆಕ್ರೆಟರಿಯೇಟ್​ ಮತ್ತು ಇತರ ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಗುತ್ತಿಗೆಯನ್ನು ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿ ಎಲ್​&ಟಿಗೆ (Larsen & Toubro) ನೀಡಲಾಗಿದೆ. ಸಂಕೀರ್ಣವನ್ನು 1,189 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಲೋಕೋಪಯೋಗಿ ತಿಳಿಸಿದೆ. ನಿರ್ಮಾಣ ಗುತ್ತಿಗೆಯನ್ನು ಎಲ್​&ಟಿಗೆ ನೀಡಿರುವ ಬಗ್ಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಗುರುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಪ್ರಧಾನಿ ಕಾರ್ಯಾಲಯ ಸೇರಿ ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಗುತ್ತಿಗೆಯನ್ನು ಎಲ್​&ಟಿಗೆ ನೀಡಲಾಗಿದೆ. ಅಂದಾಜು ವೆಚ್ಚಕ್ಕಿಂತ ಶೇಕಡಾ 10.44ರಷ್ಟು ಕಡಿಮೆ ಮೊತ್ತಕ್ಕೆ, ಅಂದರೆ 1,189 ಕೋಟಿ ರೂ.ಗೆ ನವೆಂಬರ್ 15ರಂದು ಗುತ್ತಿಗೆ ನೀಡಲಾಗಿದೆ. ಎರಡು ವರ್ಷಗಳ ಒಳಗಾಗಿ ಕಾಮಗಾರಿ ಮುಕ್ತಾಯಗೊಳಿಸಬೇಕಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ. #CPWD awarded the contract for #construction of Executive Enclave, New Delhi to Larsen and Toubro Ltd., at 10.44% below the estimated cost put to tender, amounting to Rs. 1189 crore on November 15, 2022. The construction firm is required to complete the work within 24 months. pic.twitter.com/W1keg09OTm — CPWD (@CPWDGOV) November 24, 2022 ಕಚೇರಿಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಕಚೇರಿ ಮತ್ತು ‘ಇಂಡಿಯಾ ಹೌಸ್’ ಇರಲಿದೆ ಎನ್ನಲಾಗಿದೆ. ಹೈದರಾಬಾದ್ ಹೌಸ್ ಮಾದರಿಯಲ್ಲಿ ಉನ್ನತ ಮಟ್ಟದ ಮಾತುಕತೆಗಳಿಗೆ ‘ಇಂಡಿಯಾ ಹೌಸ್’ ಅನ್ನು ಬಳಸಲಾಗುವುದು. ವಿಶೇಷವಾಗಿ ಉನ್ನತ ಮಟ್ಟದ ವಿದೇಶಿ ನಾಯಕರ ಭೇಟಿ ವೇಳೆ ಮಾತುಕತೆಗೆ ಬಳಸಲಾಗುವುದು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ನೂತನ ಸಂಸತ್ ಭವನದ ನಿರ್ಮಾಣದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ ಈಗಾಗಲೇ ಪಡೆದುಕೊಂಡಿದೆ. 64,500 ಚದರ ಮೀಟರ್‌ ವಿಸ್ತೀಣರ್ಣದಲ್ಲಿ ಹೊಸ ಸಂಸತ್ ಭವನ ನಿರ್ಮಾಣವಾಗಲಿದ್ದು, 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ದೆಹಲಿಯ ವಿಜಯ್ ಚೌಕ್ ಮತ್ತು ಮಾನ್ಸಿಂಗ್ ರಸ್ತೆ ನಡುವಿನ ವಿಸ್ತರಿತ ರಾಜಪಥ ‘ದಿ ಸೆಂಟ್ರಲ್ ವಿಸ್ಟಾ ಅವೆನ್ಯೂ’ ಅನ್ನು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್​ನಲ್ಲಿ ಉದ್ಘಾಟಿಸಿದ್ದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಆರಂಭದಲ್ಲಿ ಪ್ರತಿಪಕ್ಷಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ‘ಸೆಂಟ್ರಲ್ ವಿಸ್ತಾ’ಕ್ಕೆ ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡುವ ಬಗ್ಗೆ ವಿರೋಧ ಪಕ್ಷಗಳು ತಗಾದೆ ತೆಗೆದಿದ್ದವು.
ಸುಳ್ಯ : ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿಯವರನ್ನು ಭೂನ್ಯಾಯ ಮಂಡಳಿಗೆ ಸದಸ್ಯರಾಗಿ ಸರ್ಕಾರ ಒಂದೂವರೆ ವರ್ಷದ ಹಿಂದೆ ನೇಮಕ ಮಾಡಿತ್ತು. ರಾಜಿನಾಮೆ ಪತ್ರವನ್ನು ಸರ್ಕಾರಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿರುವುದಾಗಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. News13 ಸಮಾಜದ ಉತ್ತಮ ಸುದ್ದಿಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪ್ರೋತ್ಸಾಹಿಸಿ, ಸ್ವೀಕರಿಸಿ. ನೀವು ಸ್ವೀಕರಿಸಿದಾಗ ನಾವು ಬೆಳೆಯಬಹುದು. ಒಳ್ಳೆಯ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ತಲುಪಿಸುವವರು ನಾವಾಗಬಾರದೇಕೆ? ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ. News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.
ಗ್ರೀನ್ ಟ್ರಿಬ್ಯೂನಲ್ ಎತ್ತಿನಹೊಳೆ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದೆ. ಈ ಮೂಲಕ ಎತ್ತಿನಹೊಳೆ ತಿರುವು ಯೋಜನೆ ಕಾಮಗಾರಿ ಇನ್ನು ಸಮರೋಪಾದಿಯಲ್ಲಿ ನಡೆಯಲಿದೆ. ಅಲ್ಲಿ ಪಶ್ಚಿಮ ಘಟ್ಟಗಳನ್ನು ಕೊರೆದು ಅದರ ಒಡಲಲ್ಲಿ ಹಾಕಲಾಗುತ್ತಿರುವ ಪೈಪುಗಳಲ್ಲಿ ನೀರು ಹೋಗುತ್ತಾ? ಆ ಗ್ಯಾರಂಟಿ ಯಾರಿಗೂ ಇಲ್ಲ. ಕೇವಲ ಕುಡಿಯುವ ನೀರಿನ ಯೋಜನೆ ಎನ್ನುವ ಒಂದೇ ಕಾರಣಕ್ಕೆ ಇದಕ್ಕೆ ಅನುಮತಿ ಸಿಕ್ಕಿದೆ. ಹದಿಮೂರು ಸಾವಿರ ಕೋಟಿ ರೂಪಾಯಿ ಯೋಜನೆ ಜಾರಿಯಾಗುವ ಹೊತ್ತಿನಲ್ಲಿ ಅದು ಎಷ್ಟು ಸಾವಿರ ಕೋಟಿಗೆ ಹೋಗುತ್ತದೆ ಎನ್ನುವುದು ದೇವರಿಗೆ ಗೊತ್ತು. ಆದರೆ ಕುಡಿಯುವ ನೀರು ನಿಜಕ್ಕೂ ಅಲ್ಲಿ ಹೋಗದೇ ಇದ್ದರೆ ನಮ್ಮ ತೆರಿಗೆಯ ಹಣ ವೇಸ್ಟ್ ಆಗಲ್ವಾ, ಅದು ಕೂಡ ಸಾವಿರಾರು ಕೋಟಿ. ಒಂದೆರಡು ಸಾವಿರ ಅಲ್ಲ. ವಾಸ್ತವ ಬೇರೆ ಇದೆ.. ಎರಡನೇಯದಾಗಿನ್ ಗ್ರೀನ್ ಟ್ರಿಬ್ಯೂನಲ್ ನ್ಯಾಯಾಧೀಶರು ಈ ಪ್ರಕರಣವನ್ನು ಇತ್ಯರ್ಥ ಪಡಿಸಲು ಐದು ವರ್ಷ ತೆಗೆದುಕೊಂಡರು. ಅದರೊಂದಿಗೆ ತಾವು ಕೊಟ್ಟ ತೀರ್ಪಿಗೆ ರಾಜ್ಯ ಸರಕಾರದ ವಿವಿಧ ಇಲಾಖೆಗಳು ಕೊಟ್ಟಿರುವ ದಾಖಲೆಗಳೇ ಆಧಾರ ಎಂದು ಹೇಳಿದ್ದಾರೆ ಅಂದರೆ ಅವರು ಕೊಟ್ಟ ತೀರ್ಪಿಗೆ ಯಾವುದೇ ವಾಸ್ತವಿಕ ಆಧಾರಗಳು ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಒಂದು ವೇಳೆ ಗ್ರೀನ್ ಟ್ರಿಬ್ಯೂನಲ್ ಗಳು ತೀರ್ಪು ಕೊಡುವುದೇ ಆದರೆ ನಾನು ವಿನಂತಿಸುವುದೇನೆಂದರೆ ಅದರ ನ್ಯಾಯಾಧೀಶರು ಗ್ರೌಂಡ್ ರಿಯಾಲಿಟಿ ನೋಡಿ ತೀರ್ಪು ಕೊಡಬೇಕು. ರಾಜ್ಯ ಸರಕಾರದ ಅಧಿಕಾರಿಗಳು ಕೊಡುವ ದಾಖಲೆಗಳನ್ನು ನಂಬಿಯೇ ತೀರ್ಪು ಕೊಡಬಾರದು. ಯಾಕೆಂದರೆ ಅಧಿಕಾರಿಗಳು ತಮಗೆ ಬೇಕಾದ ಹಾಗೆ, ತಮ್ಮನ್ನು ಆ ಸ್ಥಾನಕ್ಕೆ ನೇಮಿಸಿದವರಿಗೆ ಬೇಕಾದ ಹಾಗೆ ದಾಖಲೆ ಸೃಷ್ಟಿಸುತ್ತಾರೆ. ಅದನ್ನು ನಂಬಿ ತೀರ್ಪು ಕೊಟ್ಟರೆ ಅದು ಪರಿಸರದ ಮೇಲೆ ಅಪ್ಪಟ ಅನ್ಯಾಯವಾಗುತ್ತದೆ. ಒಂದು ವೇಳೆ ದಾಖಲೆಗಳನ್ನು ನೋಡಿಯೇ ತೀರ್ಪು ಕೊಡುವುದಾಗಿದ್ದರೆ ಅದಕ್ಕೆ ಐದು ವರ್ಷ ಬೇಕಾಗಿರಲಿಲ್ಲ. ಐದು ವಾರದೊಳಗೆ ಕೊಟ್ಟು ಬಿಡಬಹುದಿತ್ತು. ಈಗ ಎರಡೂ ಭಾಗಗಳಲ್ಲಿ ಬಿಜೆಪಿಯೇ… ಮೂರನೇಯದಾಗಿ ಎತ್ತಿನಹೊಳೆ ತಿರುವು ಯೋಜನೆ ವಿರೋಧಿ ಹೋರಾಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಷ್ಟರ ಮಟ್ಟಿಗೆ ದೊಡ್ಡದೇ ಎನ್ನುವಂತೆ ಪ್ರಾರಂಭವಾಗಿತ್ತು. ಅನೇಕ ಪರಿಸರ ಪ್ರೇಮಿ ಹೋರಾಟಗಾರರು ತನು, ಮನ, ಧನ ಸುರಿದು ಹೋರಾಟ ಮಾಡಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಹೂಡಬೇಕಾದರೆ ಅದಕ್ಕೆ ತುಂಬಾ ಹಣ ಬೇಕಾಗುತ್ತದೆ. ಸುಪ್ರೀಂಕೋರ್ಟ್ ಮತ್ತು ಗ್ರೀನ್ ಟ್ರಿಬ್ಯೂನಲ್ ನಲ್ಲಿ ಪ್ರಕರಣ ಇದ್ದರೆ ಅದಕ್ಕೆ ಎಷ್ಟು ಕೋಟಿ ಬೇಕಾಗುತ್ತದೆ ಎನ್ನುವುದು ಅದರಲ್ಲಿ ಹೋರಾಟ ಮಾಡಿದವರಿಗೆ ಮಾತ್ರ ಗೊತ್ತು. ಈಗ ಈ ಎಲ್ಲಾ ಹೋರಾಟದ ಮೇಲೆ ತಣ್ಣೀರು ಎರಚಿದಂತೆ ಆಗಿದೆ. ಈಗಲೇ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಾರಕಕ್ಕೆ ಏರಿದೆ. ಇನ್ನು ಎತ್ತಿನಹೊಳೆ ಕಾಮಗಾರಿ ಮುಂದುವರೆಯುತ್ತಿದ್ದಂತೆ ಈ ಸಮಸ್ಯೆ ಮುಂದಿನ ವರ್ಷ ಮತ್ತಷ್ಟು ಜಾಸ್ತಿ ಆಗಲಿದೆ. ಹೇಳುವುದಕ್ಕೆ ಜೂನ್ ನಿಂದ ಸೆಪ್ಟೆಂಬರ್ ತನಕ ಹೆಚ್ಚಾಗಿ ಉಳಿಯುವ ಮಳೆ ನೀರು ತೆಗೆದುಕೊಂಡು ಹೋಗುವ ಯೋಜನೆ ಎನ್ನಲಾಗುತ್ತದೆ. ಆದರೆ ಇಲ್ಲಿ ಈ ಬಾರಿಯೇ ಮಳೆ ಕಡಿಮೆಯಾಗಲಿದೆ. ಅದರೊಂದಿಗೆ ಮಳೆಯ ನೀರು ಹೆಚ್ಚಾಗಿ ಸಮುದ್ರಕ್ಕೆ ಹೋಗುತ್ತದೆ ಎನ್ನುವುದೇ ತಪ್ಪು ವಾದ. ಮಳೆಯ ನೀರು ಸಮುದ್ರಕ್ಕೆ ಹೋಗದಿದ್ದರೆ ಅದು ಪ್ರಕೃತಿಯ ಮೇಲೆ ಆಗುವ ಇನ್ನೊಂದು ಅತ್ಯಾಚಾರ. ನಾವು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದ ಜನರಿಗೆ ನೀರು ಕೊಡಲು ವಿರೋಧಿಯಲ್ಲ. ಆದರೆ ಅದಕ್ಕಾಗಿ ಕಳೆದುಹೋಗಲಿರುವ ನಮ್ಮ ಅಮೂಲ್ಯ ಕಾಡುಗಳನ್ನು ನಾವು ಮತ್ತೆ ಹಿಂದಕ್ಕೆ ತರಲು ಆಗುವುದಿಲ್ಲ. ನೀರಂತೂ ಅಲ್ಲಿಗೆ ಹೋಗಲ್ಲ. ಅದರೊಂದಿಗೆ ನಮ್ಮ ಅಮೂಲ್ಯ ಪ್ರಕೃತಿ ಸಂಪತ್ತು ನಮ್ಮನ್ನು ಬಿಟ್ಟು ಹೋಗಲಿದೆ. ಅಂತಿಮವಾಗಿ ನಾನು ಹೇಳುವುದು ಇಷ್ಟೇ. ಈಗ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಲೋಕಸಭಾ ಸದಸ್ಯರು ಬಿಜೆಪಿಯವರು. ಹಿಂದೆ ಈ ಮೂರು ಕಡೆ ಕಾಂಗ್ರೆಸ್ಸಿತ್ತು. ನಮ್ಮ ಕರಾವಳಿಯಲ್ಲಿ ಮೂರು ಸಂಸದರು ಬಿಜೆಪಿಯವರು. ಒಟ್ಟಿಗೆ ಕುಳಿತುಕೊಂಡು ಒಂದು ನಿರ್ಧಾರಕ್ಕೆ ಬರಲಿ. ನಾಗರಿಕರನ್ನು ಅಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ನಳಿನ್, ಶೋಭಾ, ಅನಂತ ಕುಮಾರ್ ಹೆಗ್ಡೆಯವರು ಜವಾಬ್ದಾರಿ ತೆಗೆದುಕೊಳ್ಳಿ!
ಪುನೀತ್ ರಾಜಕುಮಾರ್ ಅವರು ನಿ’ಧ’ನರಾಗಿ ಇಂದಿಗೆ ಹನ್ನೊಂದು ದಿನ ಕಳೆದಿದೆ. ಆದ್ರೆ ಫ್ಯಾನ್ಸ್ ಮನದಲ್ಲಿ ನೋವು ಕಿಂಚಿತ್ತು ಕಡಿಮೆಯಾಗಿಲ್ಲ. ಪ್ರತಿದಿನ ಅಪ್ಪು ಸಮಾಧಿ ದರ್ಶನಕ್ಕೆ ಸಾವಿರಾರು ಅಭಿಮಾನಿಗಳು ಬರುತ್ತನೆ ಇದ್ದಾರೆ. ಪುನೀತ್ ರವರ ಹನ್ನೊಂದನೇ ದಿನದಕಾರ್ಯವನ್ನು ನೆರವೇರಿಸಲಾಗಿದೆ. ಡಾ ರಾಜಕುಮಾರ್ ಕುಟುಂಬದವರು ಪುನೀತ್ ನಿವಾಸ ಮತ್ತು ಸಮಾಧಿ ಬಳಿಕ ಪೂಜೆ ಸಲ್ಲಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಮನೆ ಮತ್ತು ಸಮಾಧಿ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಧ್ಯಾಹ್ನ 1.45 ರ ಸುಮಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಪುನೀತ್ ಮನೆಗೆ ಭೇಟಿ ನೀಡಿದ್ದು.. Advertisements Advertisements ಒಂದು ಗಂಟೆಗೂ ಕೂಡ ಅಧಿಕಾ ಕಾಲ ಇದ್ದು ಅವರು ತೆರಳಿದ್ದಾರೆ. ಪುನೀತ್ ರಾಜಕುಮಾರ್ ಕುಟುಂಬದವರು ಹಾಲುತುಪ್ಪ ಕಾರ್ಯವನ್ನು ನೆರವೇರಿಸಿದ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಡಲಾಯಿತು. ಅಂದಿನಿಂದ ಇಂದಿನವರೆಗೂ ಈ ದಿನ 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಸ’ಮಾ’ಧಿ ಬಳಿ ಬಂದು ನಮನ ಸಲ್ಲಿಸುತ್ತಿದ್ದಾರೆ. ಗಂಟೆಗಟ್ಟಲೆ ಸರದಿಸಾಲಿನಲ್ಲಿ ನಿಂತು ಅಪ್ಪುಗೆ ನಮಿಸುತ್ತಿದ್ದಾರೆ Post navigation ಸುದೀಪ್ ಇಬ್ಬರ ಅಕ್ಕಂದಿರು ಅವರ ಮಕ್ಕಳು ಹೇಗಿದ್ದಾರೆ ನೋಡಿ.. ನಟ ರಮೇಶ್ ಅರವಿಂದ್ ಅವರ ಮದುವೆಯ ಅಪರೂಪದ ಕ್ಷಣ.. Search for: Recent Posts ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್.. ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ.. Recent Posts ಚಿಕ್ಕ ವಯಸ್ಸಿನಲ್ಲಿ ಎಷ್ಟು ಹುಡುಗರು ನನ್ನ ಹಿಂದೆ ಬಿದ್ದಿದ್ರು ಗೊತ್ತಾ? ಎಂದ ಅನುಶ್ರೀ!! ಅವರೆಲ್ಲಾ ಯಾರ್ಯಾರು ಎಂದು ಹೇಳಿದ ಅನುಶ್ರಿ!! ನೋಡಿ.. 250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!! ಪುನೀತ್ ರಸ್ತೆ ಉದ್ಘಾಟನೆಗೆ ಡಿಬಾಸ್ ಅವರನ್ನ ಕರೆಸೋಣ ಎಂದು ಹೇಳಿದಾಗ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ಅವರ ರಿಯಾಕ್ಷನ್ ಹೇಗಿತ್ತು ನೋಡಿ.. ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್.. ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ..
Categories Select Category Location ಆಫ್ರಿಕಾ ಆಸ್ಟ್ರೇಲಿಯಾ ಉತ್ತರ ಅಮೇರಿಕಾ ಏಷ್ಯಾ ಇಂಡೋನೇಶಿಯಾ ಚೀನಾ ನೇಪಾಲ ಪಾಕಿಸ್ತಾನ ಬಾಂಗ್ಲಾದೇಶ ಭಾರತ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಸ್ಸಾಂ ಉತ್ತರ ಪ್ರದೇಶ ಉತ್ತಾರಾಖಾಂಡ ಒಡಿಶಾ ಕರ್ನಾಟಕ ಕೇರಳ ಗುಜರಾತ ಗೋವಾ ಛತ್ತೀಸಗಡ ಜಮ್ಮು-ಕಾಶ್ಮೀರ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದೆಹಲಿ ನಾಗಾಲ್ಯಾಂಡ ಪಂಜಾಬ ಪಾಂಡಿಚೆರಿ ಬಂಗಾಲ ಬಿಹಾರ ಮಣಿಪುರ ಮಧ್ಯಪ್ರದೇಶ ಮಹಾರಾಷ್ಟ್ರ ಮೇಘಾಲಯ ರಾಜಸ್ಥಾನ ಲಡಾಖ ಹರಿಯಾಣಾ ಹಿಮಾಚಲ ಪ್ರದೇಶ ಮ್ಯಾನ್ಮಾರ್ ಶ್ರೀಲಂಕಾ ದಕ್ಷಿಣ ಅಮೇರಿಕಾ ಯುರೋಪ PDF Post Type ಚೌಕಟ್ಟು ಮನವಿ ರಾಷ್ಟ್ರ ಧರ್ಮದ ಚೌಕಟ್ಟು ಸಾಧನೆ ಚೌಕಟ್ಟು ಜಾಗೊ ಪ. ಪೂ. ಡಾ. ಆಠವಲೆ ಫಲಕ ಪ್ರಸಿದ್ಧಿ ರಾಷ್ಟ್ರ ಧರ್ಮದ ವಿಶೇಷ ಆಪತ್ಕಾಲ ರಾಷ್ಟ್ರ ಮತ್ತು ಧರ್ಮ ಸಂಪಾದಕೀಯ ವಾರ್ತೆಗಳು ಅಂತರರಾಷ್ಟ್ರೀಯ ರಾಜ್ಯದ ವಾರ್ತೆಗಳು ರಾಷ್ಟ್ರೀಯ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ವೃತ್ತ ವಿಶೇಷ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಾಧಕರಿಗಾಗಿ ಸೂಚನೆ ಅನುಭೂತಿ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ನವರಾತ್ರಿ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಿತೃಪಕ್ಷ ಮಹಾಶಿವರಾತ್ರಿ ವಿಶೇಷಾಂಕ ಯುಗಾದಿ ವಿಶೇಷಾಂಕ ಲೇಖನಗಳು ಹಬ್ಬ-ವ್ರತಗಳು ವಿಶೇಷ ಸ್ಮರಣಿಕೆ ಆಯುರ್ವೇದ ಆಹಾರ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಮರ್ಥ ಸಾಧನೆ ಸುವಚನ ಹಿಂದೂ ಧರ್ಮ ದೈವೀ ಬಾಲಕರು ಧರ್ಮಶಿಕ್ಷಣ ಸಂಶೋಧನೆ ಸೂಕ್ಷ್ಮ ಪರೀಕ್ಷಣೆ Tags Select Tag ೩೧ ಡಿಸೆಂಬರ ಅಕ್ಷಯ ತದಿಗೆ ವಿಶೇಷಾಂಕ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಂತರರಾಷ್ಟ್ರೀಯ ಅಂತರರಾಷ್ಟ್ರೀಯ ಗಡಿ ವಿವಾದ ಅತ್ಯಾಚಾರ ಅಧ್ಯಾತ್ಮ ಅಧ್ಯಾತ್ಮಿಕ ಸಂಶೋಧನೆ ಅನುಭೂತಿ ಅಪರಾಧ ಅಫ್ಘಾನಿಸ್ತಾನ ಅಭಯ ವರ್ತಕ ಅಮರನಾಥ ಅಮಿತ ಶಾಹ ಅಮೇರಿಕಾ ಅರವಿಂದ ಕೆಜರಿವಾಲ ಅಲ್ ಖೈದಾ ಅಲ್ಪಸಂಖ್ಯಾತ-ಹಿಂದೂ ಅಲ್ಪಸಂಖ್ಯಾತರ ಓಲೈಕೆ ಅಸುರಕ್ಷಿತ ಹಿಂದೂ ದೇವಸ್ಥಾನಗಳು ಆಡಳಿತ ಆಡಳಿತದ ದುರುಪಯೋಗ ಆತ್ಮಹತ್ಯೆ ಆಂದೋಲನ ಆಂಧ್ರ ಪ್ರದೇಶ ಆಪತ್ಕಾಲ ಆಮ್ ಆದ್ಮಿ ಪಕ್ಷ ಆಯುರ್ವೇದ ಆರೋಗ್ಯ ಆರೋಗ್ಯ ಸಹಾಯ ಸಮಿತಿ ಆಸ್ಪತ್ರೆ ಇಮ್ರಾನ್ ಖಾನ್ ಇಸ್ಲಾಂ ಉಚ್ಚ ನ್ಯಾಯಾಲಯ ಉತ್ತರ ಪ್ರದೇಶ ಎನ್.ಸಿ.ಇ.ಆರ್.ಟಿ ಐಸಿಸ್ ಔಷಧಿ ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 22 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 11 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 12 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 13 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 14 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 15 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 16 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 17 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 18 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 19 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 20 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 21 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 22 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 23 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 24 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 25 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 26 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 27 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 28 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 29 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 30 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 31 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 32 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 33 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 34 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 35 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 36 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 37 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 38 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 39 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 40 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 41 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 42 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 43 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 44 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 45 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 46 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 47 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 48 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 49 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 50 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 51 ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 52 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 01 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 02 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 03 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 04 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 05 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 06 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 07 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 08 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 09 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 10 ಕನ್ನಡ ಸಾಪ್ತಾಹಿಕ ವರ್ಷ 24 ಸಂಚಿಕೆ 11 ಕಲ್ಲುತೂರಾಟ ಕಳ್ಳತನ ಕಾಂಗ್ರೆಸ್ ಕಾನೂನು ಕಾಶ್ಮೀರ ಪ್ರಶ್ನೆ ಕಾಶ್ಮೀರೀ ಪಂಡಿತ ಕುಂಭಮೇಳಾ ಕೃತಜ್ಞತಾ ವಿಶೇಷಾಂಕ ಕೆ. ಚಂದ್ರಶೇಖರ ರಾವ್ ಕೇರಳ ಕೇರಳ ದೇವಸ್ಥಾನ ಕೊರೋನಾ ರೋಗಾಣು ಕ್ರಾಂತಿಕಾರಕ ಕ್ರೈಸ್ತ ಖಂಡನೆ ಗಣೆಶೋತ್ಸವ ಗಲಭೆ ಗುರುಪೂರ್ಣಿಮಾ ಮಹೋತ್ಸವ ೨೦೨೧ ಗುರುಪೂರ್ಣಿಮಾ ವಿಶೇಷಾಂಕ ಗೋ ಮಾತೆ ಗೋ ಸಾಗಾಟ ಗೋಮಾಂಸ ಚಲನಚಿತ್ರದ ಮೂಲಕ ವಿಡಂಬನೆ ಚೀನಾ ಚೀನಾದ ಪ್ರಶ್ನೆ ಚುನಾವಣೆ ಚೇತನ ರಾಜಹಂಸ ಚೌಕಟ್ಟು ಛತ್ರಪತಿ ಶಿವಾಜಿ ಮಹಾರಾಜ ಜಾಕಿರ ನಾಯಿಕ ಜಾಗೊ ಜಾತ್ಯತೀತ ಜಾರಿ ನಿರ್ದೇಶನಾಲಯ ಜಿಹಾದ್ ಜೆಎನ್‌ಯು ಜೈಶ್-ಎ-ಮೊಹಮ್ಮದ್ ಜೋ-ಬೈಡನ್ ಜ್ಞಾನವಾಪಿ ಟಿ. ರಾಜಾಸಿಂಗ್ ಡಿ.ಕೆ. ಶಿವಕುಮಾರ ತಸ್ಲೀಮಾ ತಾಲಿಬಾನ್‍ ತೃಣಮೂಲ ಕಾಂಗ್ರೆಸ್ ದ ಕಾಶ್ಮೀರ ಫೈಲ್ಸ್ ದತ್ತ ವಿಶೇಷಾಂಕ ದಾಳಿ ದಿನವಿಶೇಷ ದಿವ್ಯ ರಥೋತ್ಸವ ವಿಶೇಷಾಂಕ ದೀಪಾವಳಿ ೨೦೨೨ ದೀಪಾವಳಿ ವಿಶೇಷಾಂಕ ದುಷ್ಕೃತ್ಯ ದೇವಸ್ಥಾನ ದೇವಸ್ಥಾನದ ಸರಕಾರಿಕರಣ ದೇಶದ್ರೋಹಿ ದೈವೀ ಬಾಲಕರು ದ್ರೌಪದಿ ಮುರ್ಮು ಧರ್ಮಜಾಗೃತಿ ಸಭೆ ಧರ್ಮದ್ರೋಹಿ ಧರ್ಮಶಿಕ್ಷಣ ನಕ್ಸಲರು ನರಮೇಧ ನರೇಂದ್ರ ಮೋದಿ ನವರಾತ್ರಿ ವಿಶೇಷಾಂಕ ನವರಾತ್ರೋತ್ಸವ ನಿಧನ ನೇಪಾಳ ನೈಸರ್ಗಿಕ ಆಪತ್ತು ನೌಕಾದಳ ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ್ ನ್ಯಾಯಾಲಯ ಪ.ಪೂ. ಪಾಂಡೆ ಮಹಾರಾಜ ಪತಂಜಲಿ ಪತ್ರಿಕಾಗೋಷ್ಠೀ ಪನೂನ್ ಕಾಶ್ಮೀರ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೮೦ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಕಿಸ್ತಾನದ ಓಲೈಕೆ ಪಾದ್ರಿ ಪಿಎಫ್‌ಐ ಪಿಡಿಪಿ ಪಿಣರಾಯಿ ವಿಜಯನ್‌ ಪಿತೃಪಕ್ಷ ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ ಪೂ. ಸಂದೀಪ ಆಳಶಿ ಪೊಲೀಸ್ ಪೋಪ್ ಫ್ರಾನ್ಸಿಸ್ ಪ್ರತಿಭಟನೆ ಪ್ರತ್ತೇಕತವಾದಿ ಪ್ರಮೋದ ಮುತಾಲಿಕ ಪ್ರವಾಹ ಪ್ರಸಾರ ಮಾಧ್ಯಮ ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆ ಫಲಕ ಬಂಧನ ಬಸವರಾಜ ಬೊಮ್ಮಾಯಿ ಬಾಂಗ್ಲಾದೇಶ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಅಕ್ಟೋಬರ್ 2021 ಬಾಂಗ್ಲಾದೇಶಿ ನುಸುಳುಖೋರ ಬೆಂಬಲ ಬ್ರಿಗೇಡಿಯರ್ ಹೇಮಂತ ಮಹಾಜನ ಭಕ್ತಿ ಭಾವ ಭಜರಂಗ ದಳ ಭಯೋತ್ಪಾದನೆ ಭಾರತ ಭಾರತದ ಇತಿಹಾಸ ಭಾರತೀಯ ಜನತಾ ಪಕ್ಷ ಭ್ರಷ್ಟಾಚಾರ ಮಕರ ಸಂಕ್ರಾಂತಿ ಮತಾಂಧ ಮದರಸಾ ಮನವಿ ಮಮತಾ ಬ್ಯಾನರ್ಜಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಹಾಶಿವರಾತ್ರಿ ಮಹಿಳೆಯರ ಮೇಲೆ ದೌರ್ಜನ್ಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಮೀಸಲಾತಿ ಮುಸಲ್ಮಾನ ಮೆಹಬೂಬಾ ಮುಫ್ತಿ ಮೇಘಾಲಯ ಮೋಹನ ಭಾಗವತ ಮೌಲ್ವಿ ಯಜ್ಞ ಯುಗಾದಿ ಹಬ್ಬ ವಿಶೇಷಾಂಕ ಯುವ ಮತ್ತು ಭಾರತ ವಿಶೇಷಾಂಕ ಯೆಡಿಯೂರಪ್ಪ ಯೋಗ ಯೋಗಿ ಆದಿತ್ಯನಾಥ ರಮೇಶ ಶಿಂದೆ ರಷ್ಯಾ-ಯುಕ್ರೇನ್-ಸಂಘರ್ಷ ರಾ ರಾಜಕೀಯ ರಾಜನಾಥ ಸಿಂಗ್ ರಾಜ್ಯಸಭೆ ರಾಮ ಜನ್ಮಭೂಮಿ ರಾಮದೇವ ಬಾಬಾ ರಾಷ್ಟ್ರಪುರುಷ ರಾಷ್ಟ್ರೀಯ ರಾಷ್ಟ್ರೀಯ ಜನತಾದಳ ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಹುಲ ಗಾಂಧಿ ರೋಹಿಂಗ್ಯಾ ಪ್ರಶ್ನೆ ಲವ್ ಜಿಹಾದ್ ಲಷ್ಕರ್-ಎ-ತೋಯಿಬಾ ಲೇಖನ ಲೋಕಸಭೆ ಲ್ಯಾಂಡ್ ಜಿಹಾದ್ ವಾಯುದಳ ವಾರಕರಿ ವಿದೇಶಾಂಗ ನೀತಿ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಹಿಂದೂ ಪರಿಷತ್ತು ವೃತ್ತ ವಿಶೇಷ ವೈದ್ಯಕೀಯ ವ್ಲಾದಿಮೀರ ಪುತಿನ್ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಶಬರಿಮಲೈ ದೇವಸ್ಥಾನ ಶಿವರಾಜ ಸಿಂಹ ಚೌಹಾಣ ಶಿವಸೇನೆ ಶೀ-ಜಿನಪಿಂಗ್ ಶೈಕ್ಷಣಿಕ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗಿಳ ಶ್ರೀಕೃಷ್ಣ ಜನ್ಮಭೂಮಿ ಶ್ರೀರಾಮ ಸೇನೆ ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸಂತರ ಅವಮಾನ ಸಂತರ ಆಶಿರ್ವಾದ ಸಂತರ ಮಾರ್ಗದರ್ಶನ ಸದ್ಗುರು (ಡಾ.) ಮುಕುಲ ಗಾಡಗಿಳ ಸದ್ಗುರು ಚಾರುದತ್ತ ಪಿಂಗಳೆ ಸದ್ಗುರು ರಾಜೇಂದ್ರ ಶಿಂದೆ ಸನಾತನ ಆಶ್ರಮ ರಾಮನಾಥಿ ಸನಾತನ ಪ್ರಭಾತ ಸನಾತನ ಪ್ರಭಾತ ವರ್ಧ್ಯಂತೂತ್ಸವ ಸನಾತನ ಸಂಸ್ಥೆ ಸನಾತನ ಸಂಸ್ಥೆಗೆ ವಿರೋಧ ಸನಾತನದ ಸಂತರು ಸಂಪಾದಕೀಯ ಸಮರ್ಥ ಸಮಾಜವಾದಿ ಪಕ್ಷ ಸರ್ವೋಚ್ಛ ನ್ಯಾಯಾಲಯ ಸಂಶೋಧನೆ ಸಂಸ್ಕೃತ ಭಾಷೆ ಸಂಸ್ಥೆಗಳ ಹಿಂದೂದ್ವೇಷ ಸಾಧಕರಿಗೆ ಸೂಚನೆ ಸಾಧನೆ ಸಾಧ್ವಿ ಪ್ರಜ್ಞಾಸಿಂಗ್ ಸಾಪ್ತಾಹಿಕ ಸಾಮಾಜಿಕ ಸಾಮಾಜಿಕ ಜಾಲತಾಣ ಸಾಮಾಜಿಕ ಪ್ರಸಾರ ಮಾಧ್ಯಮ ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಸಿಬಿಐ ಸುನೀಲ ಘನವಟ ಸುಬ್ರಮಣ್ಯಮ್ ಸ್ವಾಮಿ ಸುರೇಶ ಚೌವಾಣಕೆ ಸುವಚನ ಸೂಕ್ಷ್ಮ ಪರೀಕ್ಷಣೆ ಸೂನಿಯಾ ಗಾಂಧಿ ಸೆನ್ಸಾರ್ ಬೋರ್ಡ್ ಸೆರೆಮನೆ ಸೈನಿಕರು ಸೈಬರ ಅಪರಾಧ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಸ್ವಾ. ಸಾವರಕರ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಹತ್ಯೆ ಹಬ್ಬ ಹಲಾಲ್ ಹಿಜಾಬ್ / ಬುರ್ಖಾ ವಿವಾದ ಹಿಜ್ಬುಲ್ ಮುಜಾಹಿದ್ದೀನ್ ಹಿಂದು ರಾಷ್ಟ್ರಜಾಗೃತಿ ಅಭಿಯಾನ ಹಿಂದುತ್ವನಿಷ್ಠ ಸಂಘಟನೆ ಹಿಂದೂ ಅಧಿವೇಶನ ಹಿಂದೂ ಜನಜಾಗೃತಿ ಸಮಿತಿ ಹಿಂದೂ ದೇವತೆಗಳ ವಿಡಂಬನೆ ಹಿಂದೂ ಧರ್ಮ ಹಿಂದೂ ಧರ್ಮ ಸಂಸ್ಕಾರ ಹಿಂದೂ ಧರ್ಮಜಾಗೃತಿ ಸಭೆ ಹಿಂದೂ ನಾಯಕ ಹಿಂದೂ ರಾಷ್ಟ್ರ ಹಿಂದೂ ವಿಧಿಜ್ಞ ಪರಿಷತ್ತು ಹಿಂದೂ ವಿರೋಧಿ ಹಿಂದೂ ವಿರೋಧಿ ಹೇಳಿಕೆ ಹಿಂದೂಗಳ ಇತಿಹಾಸ ಹಿಂದೂಗಳ ಮತಾಂತರ ಹಿಂದೂಗಳ ಮೇಲೆ ಆಘಾತ ಹಿಂದೂಗಳ ಮೇಲೆ ದಾಳಿ ಹಿಂದೂಗಳ ರಾಜ ಹಿಂದೂಗಳ ವಿರೋಧ ಹಿಂದೂಗಳಿಗೆ ಜಯ ಹಿಂದೂಗಳಿಗೆ ಸಕಾರಾತ್ಮಕ ಹಿಂದೂರಾಷ್ಟ್ರ ಸಂಕಲ್ಪ ಅಭಿಯಾನ Archives Archives Select Month December 2022 November 2022 October 2022 September 2022 August 2022 July 2022 June 2022 May 2022 April 2022 March 2022 February 2022 January 2022 December 2021 November 2021 October 2021 September 2021 August 2021 July 2021 June 2021 May 2021 April 2021 March 2021 February 2021 January 2021 December 2020 November 2020 October 2020 September 2020 August 2020 July 2020 June 2020 May 2020 April 2020 Categories Categories Select Category PDF ಅಂತರರಾಷ್ಟ್ರೀಯ ಅನುಭೂತಿ ಅರುಣಾಚಲ ಪ್ರದೇಶ ಆಂಧ್ರ ಪ್ರದೇಶ ಆಪತ್ಕಾಲ ಆಪತ್ಕಾಲ ಮತ್ತು ಆಯುರ್ವೇದ ವಿಶೇಷಾಂಕ ಆಪತ್ಕಾಲದ ಸಿದ್ಧತೆಯ ವಿಶೇಷಾಂಕ ಆಫ್ರಿಕಾ ಆಯುರ್ವೇದ ಆಸ್ಟ್ರೇಲಿಯಾ ಆಸ್ಸಾಂ ಆಹಾರ ಇಂಡೋನೇಶಿಯಾ ಉತ್ತರ ಅಮೇರಿಕಾ ಉತ್ತರ ಪ್ರದೇಶ ಉತ್ತಾರಾಖಾಂಡ ಏಷ್ಯಾ ಒಡಿಶಾ ಕರ್ನಾಟಕ ಕೇರಳ ಗುಜರಾತ ಗುರುಕುಲ ವಿಶೇಷಾಂಕ ಗುರುಪೂರ್ಣಿಮಾ ವಿಶೇಷಾಂಕ ಗೋವಾ ಚೀನಾ ಚೌಕಟ್ಟು ಛತ್ತೀಸಗಡ ಜಮ್ಮು-ಕಾಶ್ಮೀರ ಜಾಗೊ ಜಾರಖಂಡ ತಮಿಳುನಾಡು ತೆಲಂಗಾಣಾ ತ್ರಿಪುರಾ ದಕ್ಷಿಣ ಅಮೇರಿಕಾ ದತ್ತ ವಿಶೇಷಾಂಕ ದಿನವಿಶೇಷ ದೀಪಾವಳಿ ವಿಶೇಷಾಂಕ ದೆಹಲಿ ದೈವೀ ಬಾಲಕರು ಧರ್ಮಶಿಕ್ಷಣ ನವರಾತ್ರಿ ವಿಶೇಷಾಂಕ ನಾಗಾಲ್ಯಾಂಡ ನೇಪಾಲ ಪ. ಪೂ. ಡಾ. ಆಠವಲೆ ಪಂಜಾಬ ಪರಾತ್ಪರ ಗುರು ಡಾ. ಆಠವಲೆ ಇವರ ೭೮ ನೇ ಜನ್ಮದಿನ ವಿಶೇಷಾಂಕ ಪರಾತ್ಪರ ಗುರು ಡಾ. ಆಠವಲೆ ಇವರ ೭೯ ನೇ ಜನ್ಮದಿನ ವಿಶೇಷಾಂಕ ಪಾಕಿಸ್ತಾನ ಪಾಂಡಿಚೆರಿ ಪಿತೃಪಕ್ಷ ಫಲಕ ಪ್ರಸಿದ್ಧಿ ಬಂಗಾಲ ಬಾಂಗ್ಲಾದೇಶ ಬಿಹಾರ ಭಾರತ ಮಣಿಪುರ ಮಧ್ಯಪ್ರದೇಶ ಮನವಿ ಮಹಾರಾಷ್ಟ್ರ ಮಹಾಶಿವರಾತ್ರಿ ವಿಶೇಷಾಂಕ ಮೇಘಾಲಯ ಮ್ಯಾನ್ಮಾರ್ ಯುಗಾದಿ ವಿಶೇಷಾಂಕ ಯುರೋಪ ರಾಜಸ್ಥಾನ ರಾಜ್ಯದ ವಾರ್ತೆಗಳು ರಾಷ್ಟ್ರ ಧರ್ಮದ ಚೌಕಟ್ಟು ರಾಷ್ಟ್ರ ಮತ್ತು ಧರ್ಮ ರಾಷ್ಟ್ರೀಯ ಲಡಾಖ ವಾರ್ತೆಗಳು ವೃತ್ತ ವಿಶೇಷ ಶ್ರೀ ಗಣೇಶ ಚತುರ್ಥಿ ವಿಶೇಷಾಂಕ ಶ್ರೀಲಂಕಾ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಸನಾತನ ಪ್ರಭಾತ ವರ್ಧಂತ್ಯುತ್ಸವ ಸಂಪಾದಕೀಯ ಸಮರ್ಥ ಸಂಶೋಧನೆ ಸಾಧಕರಿಗಾಗಿ ಸೂಚನೆ ಸಾಧನೆ ಸಾಧನೆ ಚೌಕಟ್ಟು ಸುವಚನ ಸೂಕ್ಷ್ಮ ಪರೀಕ್ಷಣೆ ಹಬ್ಬ-ವ್ರತಗಳು ಹರಿಯಾಣಾ ಹಿಂದೂ ಧರ್ಮ ಹಿಂದೂ ರಾಷ್ಟ್ರಜಾಗೃತಿ ಅಭಿಯಾನ ಹಿಮಾಚಲ ಪ್ರದೇಶ
ಇದೊಂದು ಬಾರಿಗೆ ಶೇ.75:25 ಅನುಪಾತ ಮಾಡಿ. ಹಲವರ ದೃಷ್ಟಿಯಿಂದ ಇದು ನ್ಯಾಯಸಮ್ಮತವಲ್ಲ ಎಂಬುದು ಸತ್ಯ. ಆದರೆ, ಏನು ಮಾಡಲಾಗುತ್ತದೆ? ಯಾವುದೇ ರೀತಿ ಮುಂದುವರಿದರೂ ಒಬ್ಬರು ಪಕ್ಷಕಾರರಿಗೆ ಸಮಸ್ಯೆಯಾಗುತ್ತದೆ. Karnataka HC and Karnataka Examinations Authority Bar & Bench Published on : 18 Aug, 2022, 1:28 pm “ಕಳೆದ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವ ಪಿಯು ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದಿರುವ ಶೇ. 75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ. 25ರಷ್ಟು ಅಂಕಗಳನ್ನು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲು ಸಾಧ್ಯವೇ? ಎರಡೂ ಕಡೆಯ ವಾದದಲ್ಲಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಈ ಸೂತ್ರ ಕಾರ್ಯಸಾಧ್ಯವೇ?” ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಪ್ರಶ್ನಿಸಿತು. ಕಳೆದ 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕ್ರಮ ಪ್ರಶ್ನಿಸಿ ಚಿಕ್ಕಮಗಳೂರಿನ ಆರ್‌ ಈಶ್ವರ್‌ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಏಳು ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. “ಅರ್ಜಿದಾರರು ಪಿಯುಸಿಯಲ್ಲಿ ಪಡೆದಿರುವ ಶೇ.50 ಅಂಕಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ 2021ನೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವುದರಿಂದ ಸರ್ಕಾರವು ಅವರ ಮನವಿ ಪರಿಗಣಿಸುವುದಿಲ್ಲ ಎಂದು ಹೇಳುತ್ತಿದೆ. ಹೀಗಾಗಿ ಇದು 75:25 ಅನುಪಾತದಲ್ಲಿ ಸಾಧ್ಯವೇ?” ಎಂದು ಪೀಠವು ಸರ್ಕಾರವನ್ನು ಪ್ರಶ್ನಿಸಿತು. “ಅರ್ಜಿದಾರರು 25 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಪಿಯುಸಿ ಪರೀಕ್ಷೆ ಬರೆದು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸಮನಾಗಿ ಹಿಂದಿನ ವರ್ಷ ಯಾವುದೇ ಪರೀಕ್ಷೆ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಸಮಾನವಾಗಿ ಇಡುವುದು ನ್ಯಾಯಸಮ್ಮತವಲ್ಲ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ, ಉಭಯ ಪಕ್ಷಕಾರರ ನಡುವೆ ಸಮತೋಲನ ಸಾಧಿಸಲು ಶೇ. 75:25ರ ಅನುಪಾತದಲ್ಲಿ ಅಂಕಗಳನ್ನು ಪರಿಗಣಿಸಲು ಸಾಧ್ಯವೇ? ಪ್ರಸಕ್ತ ಇಬ್ಬರೂ ಜಯ ಸಾಧಿಸಲಾಗದು” ಎಂದು ಪೀಠವು ಹೇಳಿತು. Also Read ಮುಂದಿನ ವಿಚಾರಣೆವರೆಗೆ ಕೆಇಎ ವಾಸ್ತವಿಕ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರನ್ನು ಕುರಿತು ಪೀಠವು “ಇದೊಂದು ಬಾರಿಗೆ ಶೇ.75:25 ಅನುಪಾತ ಮಾಡಿ. ಹಲವರ ದೃಷ್ಟಿಯಿಂದ ಇದು ನ್ಯಾಯಸಮ್ಮತವಲ್ಲ ಎಂಬುದು ಸತ್ಯ. ಆದರೆ, ಏನು ಮಾಡಲಾಗುತ್ತದೆ? ಯಾವುದೇ ರೀತಿಯಿಂದ ಮುಂದುವರಿದರೂ ಒಬ್ಬರು ಪಕ್ಷಕಾರರಿಗೆ ಸಮಸ್ಯೆಯಾಗುತ್ತದೆ. ನಾನು ಅರ್ಜಿ ವಜಾ ಮಾಡಿದರೆ ಅವರಿಗೂ ಸಮಸ್ಯೆಯಾಗುತ್ತದೆ. ಸರ್ಕಾರವು ಶೇ.75:25 ಸೂತ್ರಕ್ಕೆ ಒಪ್ಪಿದರೆ ಇದೊಂದು ಮಾದರಿಯಾಗಲಿದ್ದು, ಸರ್ಕಾರದ ದೃಷ್ಟಿಯಿಂದ ಶೇ.90ರಷ್ಟು ದಾವೆಗಳು ಬಗೆಹರಿಯುತ್ತವೆ” ಎಂದರು. ಈ ಸಂಬಂಧ ಸರ್ಕಾರದ ನಿರ್ಧಾರ ತಿಳಿದುಕೊಳ್ಳುವುದಾಗಿ ಎಎಜಿ ಹೇಳಿದರು. ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು ಪ್ರಕರಣ ಮುಂದೂಡಲು ಕೋರಿದ್ದರಿಂದ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಸೋಮವಾರ (ಆಗಸ್ಟ್‌ 22) ಮಧ್ಯಾಹ್ನಕ್ಕೆ ನ್ಯಾಯಾಲಯ ಮುಂದೂಡಿತು.
Kannada News » Karnataka » Bengaluru » Health department plans to send contract based corona warriors ಕೊರೊನಾ ಸಂಕಷ್ಟ ಮುಗಿಯುತ್ತಿದ್ದಂತೆ ಕೊರೊನಾ ವಾರಿಯರ್ಸ್ಗೆ ಕರ್ತವ್ಯದಿಂದ ಮುಕ್ತಿಗೊಳಿಸಲು ಮುಂದಾದ ಆರೋಗ್ಯ ಇಲಾಖೆ ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್, ಡಿ.ಗ್ರೂಪ್ ನೌಕರರು ಎಲ್ಲರನ್ನೂ ಸೆಪ್ಟೆಂಬರ್ ಅಂತ್ಯಕ್ಕೆ ಕರ್ತವ್ಯದಿಂದ ಮುಕ್ತಿಗೊಳಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. TV9kannada Web Team | Edited By: Ayesha Banu Sep 15, 2021 | 3:27 PM ಬೆಂಗಳೂರು: ಮಹಾಮಾರಿ ಕೊರೊನಾ ಸಮಯದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಕೊರೊನಾ ವಾರಿಯರ್ಸ್ ಬದುಕು ಅತಂತ್ರವಾಗಿದೆ. ಅಂದು ಹಾರ ತುರಾಯಿ ಸನ್ಮಾನ ಮಾಡಿ ಇಂದು ಹೊರಟು ಹೋಗಿ ಎಂದು ಅವಮಾನ ಮಾಡಲಾಗುತ್ತಿದೆ. ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್, ಡಿ.ಗ್ರೂಪ್ ನೌಕರರು ಎಲ್ಲರನ್ನೂ ಸೆಪ್ಟೆಂಬರ್ ಅಂತ್ಯಕ್ಕೆ ಕರ್ತವ್ಯದಿಂದ ಮುಕ್ತಿಗೊಳಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ಕೊರೊನಾ ಆಸ್ಪತ್ರೆಗಳಲ್ಲಿ, ವಾರ್ಡ್ ಗಳಲ್ಲಿ ಕೆಲಸಕ್ಕೆಂದು ನೇಮಕ ಮಾಡಿಕೊಂಡು ಕೊರೊನಾ ಕಡಿಮೆ ಆಗುತ್ತಿದ್ದಂತೆ ಒಂದುವರೆ ವರ್ಷ ಕೊರೊನಾ ಸೇವೆ ಮಾಡಿದ ಕೊರೊನಾ ವಾರಿಯರ್ಸ್ ಬದುಕು ಬೀದಿಗೆ ಬಿದ್ದಿದೆ. ಸದ್ಯ ಗುತ್ತಿಗೆ ಆಧಾರಿತ ಕೊರೊನಾ ವಾರಿಯರ್ಸ್ ವಿಧಾನ ಸೌಧ ಬಳಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. 144 ಸೆಕ್ಷನ್ ಇದೆ ಯಾರ ಭೇಟಿಗೂ ಅವಕಾಶ ಇಲ್ಲ ಎಂದು ಪೊಲೀಸರು ತಡೆದಿದ್ದು ಪೊಲೀಸರ ಜೊತೆ ವಾರಿಯರ್ಸ್ ವಾಗ್ವಾದಕ್ಕಿಳಿದಿದ್ದಾರೆ. ನಮಗೆ ನ್ಯಾಯ ಕೊಡಿಸಿ ಒಳಗೆ ಬಿಡಿ ಎಂದು ವಾಗ್ವಾದ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಕೊರೊನಾ ಮೂರನೇ ಅಲೆ ಆತಂಕದ ನಡುವೆ ಆರೋಗ್ಯ ಇಲಾಖೆಯ ವರ್ತನೆ ಅಸಮಾಧಾನ ತಂದಿದೆ. ಏಕಾಏಕಿ ಎಲ್ಲ ಗುತ್ತಿಗೆ ಆದರಿತ ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ಷಿಷಿಯನ್ಸ್, ಡಿ ಗ್ರೂಪ್ ನೌಕರರನ್ನ ಕರ್ತವ್ಯದಿಂದ ಕೈಬಿಡಲು ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಆರ್​ಡಿಪಿಆರ್, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿದ ಸರ್ಕಾರ
ಬೆಂಗಳೂರು(ಅ.05): ದೇಶದಲ್ಲಿ ಸೈಬರ್ ಕ್ರೈಂ ಕೇಸ್‌ಗಳು ಹೆಚ್ಚಾದ ಹಿನ್ನಲೆಯಲ್ಲಿ ಸಿಬಿಐ ಕರ್ನಾಟಕ ರಾಜ್ಯ ಸೇರಿ ವಿವಿಧ ರಾಜ್ಯಗಳ 115ಕ್ಕೂ ಹೆಚ್ಚು ಕಡೆ ಇಂದು(ಬುಧವಾರ) ದಾಳಿ ನಡೆಸಲಾಗಿದೆ. ಇಂಟರ್‌ಪೋಲ್, ಎಫ್‌ಬಿಐ ಮತ್ತು ವಿವಿಧ ದೇಶಗಳ ಪೊಲೀಸ್ ಪಡೆಗಳ ಸಹಭಾಗಿತ್ವದಲ್ಲಿ ಈ ಶೋಧ ನಡೆಸಲಾಗಿದೆ. ದೇಶಾದ್ಯಂತ 87 ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ರೆ, 28 ಸ್ಥಳಗಳ ಮೇಲೆ ರಾಜ್ಯ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಇಂಟರ್ ನೆಟ್ ಮೂಲಕ ಹಣ ವಂಚನೆ ಮಾಡಿರುವ ಸೈಬರ್ ಆರೋಪಿಗಳು ವಿರುದ್ಧ 11 ಪ್ರಕರಣಗಳನ್ನು ದಾಖಲಿಸಲಾಗಿದೆ. ಡಿಕೆ​ಶಿಗೆ ಸಂಕಷ್ಟ ತಂದೊಡ್ಡಿದ ಕೃಷಿ ಆದಾ​ಯ ಮೂಲ..! ಸಿಬಿಐನ ಮಹತ್ವದ ದಾಳಿ ವೇಳೆ ಕರ್ನಾಟಕ, ದೆಹಲಿ, ಪಂಜಾಬ್, ರಾಜಸ್ಥಾನ, ಅಸ್ಸಾಂ, ಅಂಡಮಾನ್ ಮತ್ತು ನಿಕೋಬಾರ್, ಚಂಡೀಗಢ ಮತ್ತು ಹರಿಯಾಣ ರಾಜ್ಯಗಳ ಪೊಲೀಸರ ತಂಡ ಪಾಲ್ಗೊಂಡಿದ್ದವು. ದಾಳಿ ವೇಳೆ ಕರ್ನಾಟಕದಲ್ಲಿ ಸುಮಾರು 71.8 ಕೋಟಿ ನಗದು ಮತ್ತು 1.5 ಕೆ.ಜಿ ಚಿನ್ನ, ಅಂದಾಜು ‍1.89 ಕೋಟಿ ಮೌಲ್ಯ ಹಣ ಇರುವ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಅಂತ ತಿಳಿದು ಬಂದಿದೆ. ಮೊಬೈಲ್‌ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷಿಗಳನ್ನೂ ವಶಕ್ಕೆ ಪಡೆಯಲಾಗಿದೆ. ದೇಶದಾದ್ಯಂತ ನಿರಂತರವಾಗಿ ಅಂತಾರಾಷ್ಟ್ರೀಯ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಇದನ್ನು ತಡೆಗಟ್ಟಲು ಸಿಬಿಐ ತಂಡ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ.
ಕೈಗಡಿಯಾರ ಇಂದು ಒಂದು ಅಗತ್ಯವಸ್ತುವಾಗಿ ಉಳಿದಿಲ್ಲ, ಒಂದು ಸೌಂದರ್ಯವರ್ಧಕ ಸಾಧನ, ಪ್ರತಿಷ್ಠೆಯ ಸಂಕೇತವಾಗಿ ಬೆಳೆದಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ವಾಚುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಕೈಗಡಿಯಾರ ನಿರ್ಮಾಣ ಸಂಸ್ಥೆ ಟೈಮೆಕ್ಸ್ ಕೋರ್ 77 ಎಂಬ ಇನ್ನೊಂದು ಸಂಸ್ಥೆಯ ಸಹಯೋಗದೊಂದಿಗೆ ಬಲಗೈ ಹೆಬ್ಬೆರಳಿನ ಉಗುರಿನಲ್ಲಿ ಅಂಟಿಸಿಕೊಳ್ಳಬಹುದಾಗ ಹೊಸ ಗಡಿಯಾರವನ್ನು ಹೊರತಂದಿದೆ. ಇದಕ್ಕೆ ಉಗುರುಗಡಿಯಾರವೆಂದರೆ ಸರಿಹೋದೀತೇ? ಟಿ.ಎಕ್ಸ್.೫೪ ಎಂಭ ಹೆಸರಿನ ಈ ವಾಚು ಡಿಜಿಟಲ್ ಮಾದರಿಯದ್ದಾಗಿದ್ದು ಬಲಗೈ ಹೆಬ್ಬರಳಿನ ಉಗುರಿಗೆ ಸರಿಯಾಗಿ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ. ಅರೆಪಾರದರ್ಶಕ ಸಾಮಾಗ್ರಿಯಿಂದ ತಯಾರಿಸಲಾದ ಈ ಉಗುರುಗಡಿಯಾರದ ಅಂಚಿನಲ್ಲಿರುವ ಒಂದು ಬಿಳಿಯ ಗೆರೆಯೇ ಅದರ ನಿಯಂತ್ರಕ. ಅರೆಪಾರದರ್ಶಕ ಉರುಗುಗಡಿಯಾರದ ಸಮಯಸೂಚಕ ಪ್ರಭೆ ವಿವಿಧ ಬಣ್ಣಗಳಲ್ಲಿ ಲಭ್ಯ. ಉಗುರಿನ ಮೇಲೆ ಅಂಟಿಸಿಕೊಳ್ಳಬೇಕಾದುದರಿಂದ ಪ್ರತಿ ಬಾರಿಯೂ ಒಂದು ಹೊಸ ಅಂಟುಪಟ್ಟಿ ಅಂಟಿಸಿಕೊಳ್ಳುವುದೂ ಅಗತ್ಯ. ಇದರಲ್ಲಿ ಅಡಕವಾಗಿರುವ ಮೈಕ್ರೋ ಬ್ಯಾಟರಿ ಕಳೆಗುಂದಿದರೆ ಬದಲಿಸುವ ಯಾವುದೇ ಪರ್ಯಾಯ ವಯಸ್ಥೆಯಿಲ್ಲದಿರುವುದರಿಂದ ಇದರ ಆಯಸ್ಸು ಸೀಮಿತ. ಅದರ ಬಳಿಕ ನೇರವಾಗಿ ಕ.ಬು.ಗೆ. ಇದೊಂದೇ ಈ ಉಗುರುಗಡಿಯಾರದ ಋಣಾತ್ಮಕ ಅಂಶ. ಆದರೆ ಬೆಲೆ ಹೆಚ್ಚಿಲ್ಲದಿರುವುದರಿಂದ ಹೊಸ ಉಗುರುಗಡಿಯಾರ ಹಚ್ಚಿಕೊಳ್ಳಲು ಅನುಕೂಲಕರ. ವಿವಿಧ ಬಣ್ಣಗಳಲ್ಲಿ ಆಯ್ಕೆಯ ಅನುಕೂಲತೆಯಿರುವುದರಿಂದ ಸೀರೆಯ ಬಣ್ಣಕ್ಕೆ ಹೊಂದುವ ವಾಚು ಕಟ್ಟಿ?ಕೊಳ್ಳಲೂ ಹೆಚ್ಚಿನ ಸ್ವಾತಂತ್ರ್ಯ. ಕೃಪೆ: thedesignblog.org ಪೋಸ್ಟ್ ಮಾಡಿದವರು Arshad Hussain ರಲ್ಲಿ 09:04 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: vismaya ಶನಿವಾರ, ಡಿಸೆಂಬರ್ 20, 2008 ವಿಶ್ವದ ಪ್ರಥಮ ವಿದ್ಯುತ್ ವಿಮಾನ ಯಶಸ್ವಿ ಹಾರಾಟ ವಿಶ್ವದೆಲ್ಲೆಡೆ ಪರ್ಯಾಯ ಇಂಧನಕ್ಕೆ ಹೆಚ್ಚಿನ ಕಾಳಜಿ ವ್ಯಕ್ತವಾಗುತ್ತಿದೆ. ಸೂರ್ಯಶಕ್ತಿ, ಪವನಶಕ್ತಿ ಮೊದಲಾದ ಶಕ್ತಿಮೂಲಗಳ ಸಮರ್ಥ ಬಳಕೆಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಸೋಲಾರ್ ಪ್ಯಾನೆಲ್ ಅಳವಡಿಸಿದ ದಾರಿದೀಪಗಳು ಬಳಕೆಯಾಗುತ್ತಿವೆ. ಈ ನಿಟ್ಟಿನಲ್ಲಿ ಇನ್ನೊಂದು ಪ್ರಮುಖ ಹೆಜ್ಜೆ ವಿದ್ಯುತ್ ಚಾಲಿತ ವಿಮಾನ. ಇದು ಯಾವುದೇ ಸಂಸ್ಥೆ ನಿರ್ಮಿಸಿದ್ದಲ್ಲ, ಬದಲಿಗೆ ರಾಂಡೆಲ್ ಫಿಶರ್ ಮ್ಯಾನ್ ಎಂಬ ಸಾಮಾನ್ಯ ಹವ್ಯಾಸಿ ಹಾರಾಟಗಾರ ನಿರ್ಮಿಸಿದ್ದು. ಎಲೆಕ್ಟ್ರಾಫ್ಲೈಯರ್-ಸಿ ಎಂಬ ಹೆಸರಿನ ಈ ವಿಮಾನದ ನಿರ್ಮಾಣವೂ ಒಂದು ಆಕಸ್ಮಿಕ. ಸುಮಾರು ಹತ್ತು ವರ್ಷಗಳ ಹಿಂದೆ ಸ್ವತಃ ಜೋಡಿಸಬಹುದಾದ ಚಿಕ್ಕ ಒಬ್ಬರು ಕುಳಿತುಕೊಳ್ಳಬಹುದಾದ ವಿಮಾನವೊಂದನ್ನು ಫಿಶರ್ ಮ್ಯಾನ್ ಕೊಂಡು ತಂದಿದ್ದರು. ಆದರೆ ಅದರ ಇಂಜಿನ್ ವಿಪರೀತ ಸದ್ದು ಮಾಡುತ್ತಿದ್ದು ಹಾರಾಟವೂ ಅಷ್ಟೊಂದು ಆಹ್ಲಾದಕರವಾಗಿರಲಿಲ್ಲ. ಕಿಟ್ ಕೊಂಡು ತಂದಾಗಿದೆ, ಸುಮ್ಮನೇ ಬಿಟ್ಟರೆ ಹಾಕಿದ ಹಣ ದಂಡ, ಹಾರಾಡೋಣವೆಂದರೆ ಕರ್ಕಶ ಸದ್ದು. ಏನು ಮಾಡಬಹುದೆಂದು ಯೋಚಿಸಿದವರಿಗೆ ಸೂಕ್ತವಾಗಿ ಕಂಡದ್ದು ಇದರ ಪೆಟ್ರೋಲ್ ಇಂಜಿನ್ ತೆಗೆದು ವಿದ್ಯುತ್ ಆಧಾರಿತ ಇಂಜಿನ್ ಬಳಕೆ. ಆ ಬಳಿಕ ಮುಂದಿನ ಹತ್ತು ವರ್ಷಗಳ ಕಾಲ ಅವರು ತಮ್ಮ ವಿಮಾನಕ್ಕೆ ಬೇಕಾದ ಎಲೆಕ್ಟ್ರ್‍ಇಕ್ ಮೋಟಾರ್ ಹೊಂದಿಸುವಲ್ಲಿ ಕಳೆದರು. ಹದಿನೆಂಟು ಅಶ್ವಶಕ್ತಿಯ ಮೋಟಾರ್ ಒಂದನ್ನು ವಿಮಾನದಲ್ಲಿ ಸಹೋದ್ಯೋಗಿಯೊಬ್ಬರ ಸಹಯೋಗದೊಂಗಿದೆ ಅಳವಡಿಸಲಾಯ್ತು. ವಿದ್ಯುತ್ ಒದಗಿಸಲು ತಲಾ ಎಪ್ಪತ್ತೈದು ವೋಲ್ಟುಗಳ ಎರೆಡು ಲಿಥಿಯಂ ಐಯಾನ್ ಬ್ಯಾಟರಿಗಳ ವ್ಯವಸ್ಥೆಯೂ ಆಯಿತು. ಹೆಚ್ಚಿದ ವಿಮಾನದ ಭಾರವನ್ನು ಹೊರಲು ಸಾಧ್ಯವಾಗುವಂತೆ ವಿಮಾನದ ಪ್ರೊಪೆಲ್ಲರ್ ರೆಕ್ಕೆಗಳ ಉದ್ದವನ್ನು ನಲವತ್ತೈದು ಇಂಚುಗಳಿಗೆ ಹೆಚ್ಚಿಸಲಾಯಿತು. ಒಂದೂವರೆ ಪಟ್ಟು ಹೆಚ್ಚಿನ ಪ್ರೊಪೆಲ್ಲರ್ ಶಕ್ತಿಗೆ ಅನುಗುಣವಾಗಿ ವಿಮಾನದ ಎತ್ತರವನ್ನೂ ಎಂಟು ಇಂಚುಗಳಷ್ಟು ಹೆಚ್ಚಿಸಲಾಯಿತು. ಪೂರ್ಣವಾಗಿ ಚಾರ್ಜ್ ಆಗಿರುವ ಬ್ಯಾಟರಿಗಳ ಸಹಾಯದಿಂದ ಈ ವಿಮಾನ ಪ್ರತಿ ಘಂಟೆಗೆ ಎಪ್ಪತ್ತು ಕಿ.ಮೀ. ವೇಗದಲ್ಲಿ ಒಟ್ಟು ಒಂದೂವರೆ ಘಂಟೆ ಹಾರಾಟ ನಡೆಸಬಲ್ಲ ಕ್ಷಮತೆ ಹೊಂದಿದೆ. ಒಮ್ಮೆ ವಿಮಾನ ತನ್ನ ನಿರ್ಧರಿತ ಎತ್ತರವನ್ನು ತಲುಪಿದ ಬಳಿಕ ಮೋಟಾರನ್ನು ಸ್ಥಗಿತಗೊಳಿಸಿ ಗ್ಲೈಡರಿನಂತೆ ಚಲಿಸಬಹುದಾಗಿದೆ. ವಿಮಾನ ಮುಂದುವರೆಯುವಾಗ ಪ್ರೊಪೆಲ್ಲರ್ ವಿರುದ್ಧ ದಿಕ್ಕಿಗೆ ತಿರುಗುವ ಶಕ್ತಿಯನ್ನು ಬ್ಯಾಟರಿ ಚಾರ್ಚ್ ಮಾಡಲು ಬಳಸಬಹುದಾಗಿದೆ. ಪ್ರತಿ ಬ್ಯಾಟರಿಯನ್ನೂ ಸೆರಾಮಿಕ್ ಹಾಗೂ ಸ್ಟೇನ್ ಲೆಸ್ ಸ್ಟೀಲ್ ಕವಚದೊಳಗೆ ಭದ್ರವಾಗಿರಿಸಿ ಹೆಚ್ಚಿನ ಸುರಕ್ಷತೆ ಒದಗಿಸಲಾಗಿದೆ. ಸಾಮಾನ್ಯ ಅಂತರ್ದಹನ ಇಂಜಿನ್ ಕೇವಲ ೧೫% ಕಾರ್ಯಕ್ಷಮತೆ ನೀಡಿದರೆ ವಿದ್ಯುತ್ ಬ್ಯಾಟರಿ ಮೋಟಾರ್ ೮೮% ಕಾರ್ಯಕ್ಷಮತೆ ನೀಡುತ್ತದೆ ಎಂದು ಫಿಶರ್ ಮ್ಯಾನ್ ಹೆಮ್ಮೆಯಿಂದ ನುಡಿಯುತ್ತಾರೆ. ಹೆಚ್ಚಿನ ಬ್ಯಾಟರಿಗಳನ್ನು ಹೊಂದಿಸಿ ಪೂರ್ಣವಾಗಿ ಚಾರ್ಚ್ ಮಾಡಿ ಹೊರಟರೆ ಆರು ಘಂಟೆ ಸತತವಾದ ಹಾರಾಟ ನಡೆಸಬಹುದೆಂದು ಅವರು ತಿಳಿಸುತ್ತಾರೆ. ಸರಳವಾದ ವಿನ್ಯಾಸ ಸಾಮಾನ್ಯ ವಿಮಾನದಲ್ಲಿರುವ ಹೆಚ್ಚಿನ ಸಂಖ್ಯೆಯ ನಿಯಂತ್ರಣಗಳನ್ನು ಕಡಿತಗೊಳಿಸಿದೆ. ಕಾಕ್ ಪಿಟ್ ಒಳಗಿರುವುದು ಒಂದು ವೋಲ್ಟ್ ಮೀಟರ್. ಇದು ಬ್ಯಾಟರಿಗಳಲ್ಲಿರುವ ಚಾರ್ಜ್ ಅನ್ನು ತೋರಿಸುತ್ತದೆ. ಪರ್ಯಾಯವಾಗಿ ಇದೇ ವಿಮಾನದ ಇಂಧನ ಗೇಜ್ ಸಹಾ ಆಗಿದೆ. ಒಂದು ಆಂ ಮೀಟರ್ ಬ್ಯಾಟರಿಯಿಂದ ವ್ಯಯವಾಗುತ್ತಿರುವ ವಿದ್ಯುತ್ (ಕರೆಂಟ್) ಅನ್ನು ತೋರಿಸುತ್ತದೆ. ಇದು ಯಾವ ವೇಗದಲ್ಲಿ ವಿದ್ಯುತ್ ವ್ಯಯವಾಗಿರುತ್ತದೆ ಎಂದು ತೋಸಿಸುವುದಲ್ಲದೇ ವಿಮಾನ ಗ್ಲೈಡರಿನಂತೆ ಹಾರುತ್ತಿರುವಾಗ ಬ್ಯಾಟರಿ ಚಾರ್ಜ್ ಆಗುತ್ತಿರುವುದನ್ನೂ ತೋರಿಸುತ್ತದೆ. ಪ್ರತಿಬಾರಿ ಬ್ಯಾಟರಿ ಚಾರ್ಚ್ ಮಾಡಲು ಕೇವಲ ಎಪ್ಪತ್ತು ಸೆಂಟ್ (ಸುಮಾರು ಮೂವತ್ತು ರೂಪಾಯಿಗಳು) ಖರ್ಚಾಗುತ್ತದೆ. ಈ ವಿಮಾನ ಸುಲಭಬೆಲಯಲ್ಲಿ ಮಾರಾಟಕ್ಕಿದ್ದು 2010 ರ ಮಧ್ಯಭಾಗದಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಅವರ ಅಂತರ್ಜಾಲ ತಾಣಕ್ಕೆ www.ElectraFlyer.com ಭೇಟಿ ನೀಡಬಹುದಾಗಿದೆ. ಕೃಪೆ: ಇನ್ವೆಂಟರ್ ಸ್ಪಾಟ್ ಪೋಸ್ಟ್ ಮಾಡಿದವರು Arshad Hussain ರಲ್ಲಿ 06:54 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: vismaya ಶುಕ್ರವಾರ, ಡಿಸೆಂಬರ್ 19, 2008 ಸೇಬಿನ ಸಿಪ್ಪೆಯ ಬಣ್ಣದಲ್ಲಿಯೇ ಸಂಸ್ಥೆಯ ಲಾಂಛನ : ಜಪಾನ್ ಸಾಧನೆ ವಿದೇಶದಿಂದ ಆಮದಾಗುವ ಹಣ್ಣುಗಳ ಮೇಲೆ ಸಂಸ್ಥೆಯ ಹೆಸರಿನ ಚಿಕ್ಕ ಸ್ಟಿಕ್ಕರ್ ಇರುವುದನ್ನು ನೀವು ಗಮನಿಸಿರಬಹುದು. ಚಿಕ್ಕದೊಂದು ಕಾಗದದ ಸ್ಟಿಕ್ಕರ್ ಚೀಟಿಯಿಂದ ಆ ಫಲ ಯಾವ ದೇಶದಿಂದ ಬಂದಿದ್ದೆಂದು ಸ್ಥೂಲವಾಗಿ ಊಹಿಸಿಕೊಳ್ಳಬಹುದು. ಆದರೆ ಕಾಳಸಂತೆಯವರು ನಕಲಿ ಮಾಲನ್ನು ಅಸಲಿ ದರದಲ್ಲಿ ಮಾರಾಟಮಾಡಲು ಈ ಸ್ಟಿಕ್ಕರ್ ಚೀಟಿಯನ್ನು ನಕಲು ಮಾಡಿದರೆ ಸಾಕು. ಚಿಕ್ಕ ಸ್ಟಿಕ್ಕರ್ ಚೀಟಿಯನ್ನು ಕಡಿಮೆ ಬೆಲೆಯಲ್ಲಿ ಯಾವುದೇ ಪ್ರಿಂಟಿಂಗ್ ಪ್ರೆಸ್ ತಯಾರಿಸಿಕೊಡುತ್ತದೆ. ಜಪಾನಿನ ನೋಬಾನ್ ಎಂಬ ಸಂಸ್ಥೆ ಪ್ರಾರಂಭಿಸಿರುವ ಈ ವಿಧಾನ ಅತಿ ಕ್ಲಿಷ್ಟವಾದುದೇನೂ ಆಲ್ಲ. ಯಾವ ಸಂಸ್ಥೆಯ ಲಾಂಛನವನ್ನು ಮುದ್ರಿಸಬೇಕೋ ಅದರ ಅರೆಪಾರದರ್ಶಕ ಪ್ಲಾಸ್ಟಿಕ್ ಹಾಳೆಯನ್ನು ಆ ಆಕಾರದಲ್ಲಿ ಕತ್ತರಿಸಿ ಫಲ ಕಾಯಿಯಾಗಿರುವಾಗಲೇ ಅಂಟಿಸಿಬಿಟ್ಟರಾಯಿತು. ಫಲ ಹಣ್ಣಾದಾಗ ಲಾಂಛನವಿರುವ ಸ್ಥಳ ಕೊಂಚ ಕಡಿಮೆ ಸೂರ್ಯನ ಬೆಳಕನ್ನು ಪಡೆದು ಕೊಂಚ ಪೇಲವವಾಗಿರುತ್ತದೆ. ಉಳಿದ ಭಾಗಗಳು ತಮ್ಮ ಸಾಮಾನ್ಯ ಬಣ್ಣವನ್ನು ಹೊಂದಿರುತ್ತವೆ. ಪೂರ್ಣವಾಗಿ ಹಣ್ಣಾದ ಫಲ ಲಾಂಛನವನ್ನು ಸ್ವಾಭಾವಿಕವಾಗಿಯೇ ಹೊಂದಿದ್ದೋ ಎಂಬಂತೆ ತೋರುತ್ತದೆ. ಈಗಾಗಲೇ ಅಮೇರಿಕಾದ ಆಪಲ್ ಸಂಸ್ಥೆ ತನ್ನ ಲಾಂಛನವನ್ನು ಹೊತ್ತ ಹಣ್ಣುಗಳ ಬೇಡಿಕೆಯಿರಿಸಿದೆ. ನಾಳೆ ವಿಧಾನಸೌಧದ ಲಾಂಛನವುಳ್ಳ ಮಾವಿನಹಣ್ಣು ಮಾರುಕಟ್ಟೆಗೆ ಬಂದರೂ ಬರಬಹುದು. ಶುಭಾಶಯ ಹೇಳುವ ಹಣ್ಣನ್ನು ನಾವೇ ಆರ್ಡರ್ ಕೊಟ್ಟು ತರಿಸಲೂಬಹುದೇನೋ. ಕಾದು ನೋಡಬೇಕು. ಪೋಸ್ಟ್ ಮಾಡಿದವರು Arshad Hussain ರಲ್ಲಿ 12:10 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: vismaya ಭಾನುವಾರ, ಡಿಸೆಂಬರ್ 14, 2008 ಅರವತ್ತು ವರ್ಷ ಲೋಹದ ಕಪಾಟಿನಲ್ಲಿ ಜೀವನ ಸವೆಸಿದ ಡಿಯೇನ್ ಓಡೆಲ್ ತಮ್ಮ ಮಗು ಉತ್ತಮ ಜೀವನ ನಡೆಸಬೇಕೆಂದು ಬಯಸುವ ಪಾಲಕರು ಅದಕ್ಕೋಸ್ಕರ ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಅಮೇರಿಕಾದ ಟೆನೆಸ್ಸೀ ಪ್ರಾಂತದ ಮೆಂಫಿಸ್ ನಗರದ ಓಡೆಲ್ ದಂಪತಿಗಳಿಗೆ 1948 ರಲ್ಲಿ ಡಿಯೇನ್ ಓಡೆಲ್ ಎಂಬ ಸುಂದರ ಹೆಣ್ಣುಮಗು ಜನಿಸಿತ್ತು. ಆದರೆ ಮಗುವಿಗೆ ಕೇವಲ ಮೂರು ವರ್ಷವಾದಾಗ ಉಸಿರಾಟ ತೊಂದರೆ ಕಂಡುಬಂದಿತ್ತು. ವೈದ್ಯಕೀಯ ತಪಾಸಣೆಯ ಬಳಿಕ ಇದೊಂದು ಅತ್ಯಪರೂಪದ ಶ್ವಾಸಕೋಶದ ಬುಲ್ಬೋ ಸ್ಪೈನಲ್ (bulbo-spinal) ಪೋಲಿಯೋ ಎಂದು ತಿಳಿದುಬಂದಿತ್ತು. ಸ್ವಾಭಾವಿಕವಾಗಿ ಉಸಿರಾಡಲು ಕುಂಠಿತಗೊಂಡ ಶ್ವಾಸಕೋಶದ ಸಾಮರ್ಥ್ಯ ಮುಖ್ಯ ಲಕ್ಷಣ. ಆಗ ಲಭ್ಯವಿದ್ದ ಉಪಕರಣವೆಂದರೆ1920ರಲ್ಲಿ ಅಭಿವೃದ್ಧಿ ಪಡಿಸಿದ್ದ ಕೃತಕ ಶ್ವಾಸಕೋಣೆ (negative pressure ventilator). ಮಗುವನ್ನುಳಿಸಿಕೊಳ್ಳಬೇಕೆಂದರೆ ಕೃತಕ ಕೋಣೆಯ ವಿನಃ ಬೇರೆ ಮಾರ್ಗವಿಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ಆಕೆಯ ಪಾಲಕರು ಒಂದು ಲೋಹದ ಉಸಿರಾಟದ ಉಪಕರಣವನ್ನು ಕೊಂಡು ತಂದರು. ಚಿಕ್ಕವಳಿದ್ದಾಗ ಪ್ರತಿದಿನ ಕೆಲವು ಘಂಟೆಗಳಷ್ಟು ಕಾಲ ಕೃತಕ ಉಸಿರಾಟ ನೀಡಬೇಕಾದ ಅವಶ್ಯಕತೆ ದಿನಕಳೆದಂತೆ ಹೆಚ್ಚಿನ ಘಂಟೆಗಳಿಗೆ ಹೆಚ್ಚುತ್ತಾ ಬಂದಿತು. ಡಿಯೇನ್ ಅವರಿಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಾದಾಗ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಕೃತಕ ಉಸಿರಾಟದ ಕೋಣೆಯಲ್ಲಿರುವುದು ಅನಿವಾರ್ಯವಾಯಿತು. ಸುಮಾರು ಏಳು ಅಡಿ ಉದ್ದದ ಏಳುನೂರಾ ಐವತ್ತು ಪೌಂಟು ತೂಕದ ಲೋಹಕ ಕಪಾಟೊಂದನ್ನು ಅಡ್ಡ ಮಲಗಿಸಿದಂತೆ ಕಾಣುವ ಈ ಉಪಕರಣ ರೋಗಿಯ ತಲೆಯನ್ನು ಬಿಟ್ಟು ಇಡಿಯ ದೇಹವನ್ನು ತನ್ನೊಳಗಿರಿಸಿಕೊಳ್ಳುತ್ತದೆ. ಕೇವಲ ಹಸ್ತವನ್ನು ಮಾತ್ರ ಉಪಕರಣದಿಂದ ಹೊರಚಾಚಬಹುದು. ಈ ಸ್ಥಿತಿಯಲ್ಲಿಯೇ ಇಡಿಯ ಜೀವನ ಕಳೆಯುವುದು ಹೇಗೆಂಬ ಚಿಂತೆಯಿಂದ ಸಾಮಾನ್ಯದವರು ಕೊರಗಿಯೇ ಸಾಯಬೇಕಾಗಿತ್ತು. ಆದರೆ ಡಿಯೇನ್ ಅವರ ಮನೆಯವರು ತೋರಿದ ಪ್ರೀತಿ, ಸಹಕಾರ, ಬಾಳುವ ಹುಮ್ಮಸ್ಸು ಅವರಿಗೆ ಜೀವಿಸಲು ಪ್ರೇರಣೆ ನೀಡಿತು. ಲೋಹದ ಕಪಾಟು ಬಿಟ್ಟು ಕದಲಲೂ ಸಾಧ್ಯವಿಲ್ಲದ ಆಕೆ ಶಾಲೆಗೆ ಹೋಗುವುದಂತೂ ದೂರದ ಮಾತು. ಶಾಲೆಗೆ ಹೋಗದಿದ್ದರೇನಾಯಿತು? ಶಾಲೆಯನ್ನೇ ಮನೆಗೆ ಕರೆಸಬಹದಲ್ಲಾ, ಆಕೆಯ ಶಿಕ್ಷಕರು ಹಾಗೂ ಸಹಪಾಠಿಗಳು ಆಕೆಯ ಮನೆಗೇ ಬಂದು ಪಾಠ ಹೇಳಿಕೊಟ್ಟು ಹೋಗುತ್ತಿದ್ದರು. ಬರೆಯಲು ಅಸಾಧ್ಯವಾದ ಆಕೆ ಮಾತಿನಲ್ಲಿ ನೀಡಿದ ಉತ್ತರಗಳನ್ನು ಅವರ ಸಹಪಾಠಿಗಳು ಬರೆದುಕೊಳ್ಳುತ್ತಿದ್ದರು. 1965 ರಲ್ಲಿ ಆಕೆ ಹೈಸ್ಕೂಲ್ ಪಾಸಾದರು. ಆ ಬಳಿಕ ಫ್ರೀಡ್-ಹರ್ಡೆಮಾನ್ ವಿಶ್ವವಿದ್ಯಾಲಯದ ಅಂಚೆತೆರಪಿನ ಶಿಕ್ಷಣ ಮೂಲಕ ಪದವಿ ಪಡೆಯಲು ಯತ್ನಿಸಿದರು. ಆದರೆ ಪದವಿ ಪಡೆಯಲು ಅಸಮರ್ಥರಾದರು. ಆದರೆ ಅವರ ಪ್ರಯತ್ನವನ್ನು ಗಮನಿಸಿದ ವಿಶ್ವವಿದ್ಯಾಲಯ 1987 ರಲ್ಲಿ ಆಕೆಗೆ ಗೌರವ ಪದವಿಯನ್ನು ನೀಡಿ ಸನ್ಮಾನಿಸಿತು. ಆ ಪದವಿಯ ಬಳಿಕ ವಿಶ್ವದ ಹಲವು ಸಂಘಟನೆಗಳು ಅವರನ್ನು ಗುರುತಿಸಿದವು. 1992 ರಲ್ಲಿ ವಿಶ್ವ ಮಹಿಳಾ ಪತ್ರಿಕೆ (ವುಮನ್ಸ್ ವರ್ಲ್ಡ್ ಮ್ಯಾಗಜಿನ್) ಪತ್ರಿಕೆಯಲ್ಲಿ ಅವರ ಸವಿಸ್ತಾರ ವರದಿ ಪ್ರಕಟವಾಯಿತು. ಆ ಬಳಿಕ ನಗರದ ಜಾಕ್ಸನ್ ರ್‍ಓಟರಿ ಕ್ಲಬ್ ಸಂಘಟನೆಯ ಅತ್ಯುನ್ನತ ಗೌರವವಾದ ಪೌಲ್ ಹ್ಯಾರಿಸ್ ಫೆಲೋ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತು. 1991 ರಲ್ಲಿ ಧ್ವನಿ ಅನುಸರಿಸಿ ಸಂದೇಶಗಳನ್ನು ಸ್ವೀಕರಿಸುವ ಕಂಪ್ಯೂಟರ್ ಮುಖಾಂತರ ಆಕೆ ಪುಸ್ತಕವೊಂದನ್ನು ಬರೆಯಲು ಪ್ರಾರಂಭಿಸಿದರು.ಸುಮಾರು ಹತ್ತು ವರ್ಷಗಳ ಸತತ ಪರಿಶ್ರಮದ ಬಳಿಕ ಪ್ರಕಟವಾದ ಆಕೆಯ ಪುಸ್ತಕ - Blinky, Less Light ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳ ಮಾರಾಟ ಕಂಡು ದಾಖಲೆ ನಿರ್ಮಿಸಿತು. ಆಗಿನ ಅಮೇರಿಕಾದ ಉಪಾಧ್ಯಕ್ಷರಾಗಿದ್ದ ಅಲ್ ಗೋರೆಯವರು ಈ ಪುಸ್ತಕದಿಂದ ಪ್ರಭಾವಿತರಾಗಿ ಆಕೆಯನ್ನು 2001ರ ಕ್ರಿಸ್ಮಸ್ ಗಾಲಾ ಕೂಟದಲ್ಲಿ ವಿಶೇಷ ಅತಿಥಿಯಾಗಿ ಆಹ್ವಾನಿಸಿದರು. ಕೂಟದಲ್ಲಿ ಖ್ಯಾತ ಚಿತ್ರನಟಿ ಜೇನ್ ಸೇಮೂರ್ ಅವರು ಈ ಕೃತಿಯನ್ನು ಉದ್ದೇಶಿಸಿ ಜೀವನದ ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಿಸುವ ಕೃತಿ ಎಂದು ಬಣ್ಣಿಸಿದರು. ವರ್ಷಕ್ಕೆ ಸುಮಾರು ಅರವತ್ತು ಸಾವಿರ ಡಾಲರುಗಳ ದೊಡ್ಡ ಮೊತ್ತ ಆಕೆಯ ಚಿಕಿತ್ಸೆಗೆ ಖರ್ಚಾಗುತ್ತಿದ್ದರೂ ಆಕೆಯ ಮನೆಯವರು ಎಂದೂ ಹಣಕ್ಕಾಗಿ ಯಾರನ್ನೂ ಅವಲಂಬಿಸಿರಲಿಲ್ಲ, ಯಾವ ಸಂಘ-ಸಂಸ್ಥೆಗಳಿಗೂ ಕೇಳಿಕೊಂಡಿರಲಿಲ್ಲ. ಆದರೂ ಅವರ ಸ್ಥಿತಿಯನ್ನು ಗಮನಿಸಿದ ವೆಸ್ಟ್ ಟೆನೆಸ್ಸೀ ಹೆಲ್ತ್ ಕೇರ್ ಫೌಂಡೇಶನ್ ಸಂಸ್ಥೆ ಹಾಗೂ ಕ್ಯಾಂಪ್ ಬೆಲ್ ಸ್ಟ್ರೀಟ್ ಚರ್ಚ್ ಆಫ್ ಕ್ರೈಸ್ಟ್ ಸಂಘಟನೆಗಳು ಆಕೆಯ ನೆರವಿಗಾಗಿ ಡಿಯೇನ್ ಓಡೆಲ್ ಫಂಡ್ ಎಂಬ ದತ್ತಕನಿಧಿಯನ್ನು ಸ್ಥಾಪಿಸಿದವು. www.dianneodell.com ಎಂಬ ಅಂತರ್ಜಾಲ ತಾಣದ ಮೂಲಕ ಆಕೆಯ ವಿಸ್ತಾರವಾದ ಜೀವನಚರಿತ್ರೆಯನ್ನೂ ಪ್ರಕಟಿಸಿ ವಿಶ್ವದೆಲ್ಲೆಡೆಯಿಂದ ನೆರವನ್ನು ಕೋರಲಾಯ್ತು. ಆ ಬಳಿಕ ಖ್ಯಾತ ತಾರೆಯರೂ ಸೇರಿದಂತೆ ಸಹಸ್ರಾರು ಜನರು ಆಕೆಗೆ ಅವಶ್ಯವಾದ ನಿಧಿಯನ್ನು ಸಂಗ್ರಹಿಸಿ ನೀಡಿದರು. ಜಗತ್ತಿಗೇ ಮಾದರಿಯಾಗಿ ಸುಮಾರು ಅರವತ್ತೊಂದು ವರ್ಷ ಜೀವಿಸಿದ್ದ ಡಿಯೇನ್ ಕಳೆದ 28 ಮೇ 2008 ರಲ್ಲಿ ನಿಧನರಾದರು. ಮೇ ತಿಂಗಳ ಚಂಡಮಾರುತದಲ್ಲಿ ನಗರದ ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸರಬರಾಜು ನಿಂತ ಕಾರಣ ಅವರ ಚೇಂಬರ್ ಸಹಾ ಸ್ಥಗಿತಗೊಂಡಿತ್ತು. ಅವರ ಮನೆಯವರು ಯಾವುದೋ ಕಾರಣದಿಂದ ಮನೆಯ ಹೊರಗಿದ್ದು ಸುದ್ದಿ ತಿಳಿದು ಮನೆಗೆ ಕೂಡಲೇ ಬಂದು ಜನರೇಟರ್ ಪ್ರಾರಂಭಿಸಿ ಉಪಕರಣವನ್ನು ಮರುಪ್ರಾರಂಭಿಸಿದರಾದರೂ ಅಷ್ಟರಲ್ಲಾಗಲೇ ಡಿಯೇನ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. 1957 ಹಾಗೂ 1974 ರಲ್ಲಿ ಸಹಾ ವಿದ್ಯುತ್ ವೈಫಲ್ಯದಿಂದ ಅವರ ಉಪಕರಣ ಸ್ಥಗಿತಗೊಂಡಿದ್ದರೂ ಆಗ ಅವರ ಮನೆಯವರು ಜೊತೆಯಲ್ಲಿದ್ದು ಕೃತಕ ಉಸಿರಾಟ ನೀಡಿ ಅವರಿಗೆ ಪ್ರಾಣಾಪಾಯವಾಗದಂತೆ ರಕ್ಷಿಸಿದ್ದರು. ಆದರೆ ಈ ಬಾರಿ ಮಾತ್ರ ಮೂರಕ್ಕೆ ಮುಕ್ತಾಯವಾದ ಡಿಯೇನ್ ಅವರಿಗೆ ಇಡಿಯ ಅಮೇರಿಕಾವೇ ಅಶ್ರುತರ್ಪಣ ನೀಡಿತು. ಪೋಸ್ಟ್ ಮಾಡಿದವರು Arshad Hussain ರಲ್ಲಿ 07:21 ಪೂರ್ವಾಹ್ನ 1 ಕಾಮೆಂಟ್‌: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: vismaya ಶನಿವಾರ, ಡಿಸೆಂಬರ್ 13, 2008 ಮೈಲೇಜ್ ಹೆಚ್ಚಿಸಲು ಹೆಚ್ಚಿಸಲು ಹೊಸ ತಂತ್ರಜ್ಞಾನ - ಆಶಾಕಿರಣವಾಗಿ ಕಂಡುಬಂದಿರುವ ವಾಪ್ಸ್ಟರ್ ಇಂಧನರಹಿತ ಆಧುನಿಕ ಜಗತ್ತನ್ನು ಊಹಿಸಿಕೊಳ್ಳುವುದು ಕಷ್ಟ. ಇಂದು ಜಗತ್ತಿನಲ್ಲಿ ಲಭ್ಯವಿರುವ ತೈಲನಿಕ್ಷೇಪ ಅಕ್ಷಯಪಾತ್ರೆಯಲ್ಲ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ಅದರಂತೆ ಜಗತ್ತಿನಾದ್ಯಂತ ಇಂಧನಕ್ಕೆ ಪರ್ಯಾಯವಾದ ಇತರ ಶಕ್ತಿಮೂಲಗಳನ್ನು ಬಳಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆದಿವೆ. ಆದರೂ ತೈಲಕ್ಕೆ ಸಮನಾದ ಪರ್ಯಾಯ ಶಕ್ತಿಮೂಲ ಇದುವರೆಗೆ ದಕ್ಕಿಲ್ಲ. ಹಾಗಾಗಿ ಕಡಿಮೆ ಇಂಧನವನ್ನು ಬಳಸುವ ತಂತ್ರಜ್ಞಾನಗಳಿಗೂ ಹೆಚ್ಚಿನ ಮಹತ್ವವಿದೆ. ಹಿಂದಿನ ದಶಕಗಳಲ್ಲಿ ಸರ್ವವ್ಯಾಪಿಯಾಗಿದ್ದ 2-ಸ್ಟ್ರೋಕ್ ಇಂಜಿನ್ ಉಳ್ಳ ವಾಹಗಳು ಇಂದು ಮೂಲೆಗುಂಪಾಗಿ 4-ಸ್ಟ್ರೋಕ್ ಇಂಜಿನ್ ಉಳ್ಳ ವಾಹನಗಳು ಮುಂದೆ ಬಂದಿರುವುದು ಈ ನಿಟ್ಟಿನಲ್ಲಿ ಯಶಸ್ವಿಯಾದ ಒಂದು ಬೆಳವಣಿಗೆ. ಅಮೇರಿಕಾದ ಫ್ಲೋರಿಡಾದಲ್ಲಿರುವ ಜೆರಾಲ್ಡ್ ರೋವ್ಲೀಯವರು ಈ ನಿಟ್ಟಿನಲ್ಲಿ ಸಾಮಾನ್ಯ 4-ಸ್ಟ್ರೋಕ್ ಇಂಜಿನ್ನುಗಳಿಗೆ ಅಳವಡಿಸಬಹುದಾದ ವಾಪ್ಸ್ಟರ್ (V.A.P.S.T.E.R. -Vaporizing Accessory Producing Superior Tuned Engine Response) ಎಂಬ ಹೆಸರಿನ ಉಪಕರಣವನ್ನು ಸಿದ್ಧಪಡಿಸಿದ್ದಾರೆ. ಈ ಉಪಕರಣ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವ ಮುನ್ನ ಸಾಮಾನ್ಯ ಇಂಜಿನ್ ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಪೆಟ್ರೋಲ್ ಆಧಾರಿತ ಇಂಜಿನ್ನುಗಳಲ್ಲಿ ನಿಜವಾಗಿ ಹೊತ್ತಿ ಉರಿಯುವುದು ಪೆಟ್ರೋಲಿನ ಆವಿ. ಇಂಜಿನ್ನಿನಲ್ಲಿ ಉರಿಯುವ ಪೆಟ್ರೋಲ್ ಆವಿ ಹಾಗೂ ಗಾಳಿಯ ಮಿಶ್ರಣದ ಪ್ರಮಾಣ ಒಂದು ನಿರ್ದಿಷ್ಟ ಮಟ್ಟದಲ್ಲಿದ್ದಾಗ ಮಾತ್ರ ಸ್ಪಾರ್ಕ್ ಪ್ಲಗ್ ನಿಂದ ಹತ್ತಿದ ಕಿಡಿ ಈ ಮಿಶ್ರಣವನ್ನು ಹೊತ್ತಿಸಲು ಸಾಧ್ಯ. ಈ ಕೆಲಸವನ್ನು ಕಾರ್ಬೋರೇಟರ್ ಎಂಬ ಉಪಕರಣದಿಂದ ನಡೆಸಲಾಗುತ್ತದೆ. ಕಾರ್ಬೋರೇಟರ್ ಇಂಜಿನ್ನಿಗೆ ಅಗತ್ಯವಾದ ಪ್ರಮಾಣದ ಪೆಟ್ರೋಲ್ ಹಾಗೂ ಗಾಳಿಯ ಮಿಶ್ರಣವನ್ನು ನೀಡುತ್ತದೆ. ವೇಗ ಹೆಚ್ಚಿಸಬೇಕಾದಾಗ ಕಾರ್ಬೋರೇಟರ್‌ನ ಕವಾm (ವಾಲ್ವ್)ವನ್ನು ಹೆಚ್ಚಾಗಿ ತೆರೆಯುವುದರಿಂದ ಹೆಚ್ಚಿನ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣ ಇಂಜಿನ್ನಿಗೆ ತಲುಪಿ ಹೆಚ್ಚಿನ ಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ಈ ಕವಾಟದ ಗಾತ್ರವನ್ನು ಹೆಚ್ಚಿಸುವ ಮತ್ತು ಕಡಿಮೆಗೊಳಿಸುವ ಕಾರ್ಯವನ್ನು ವೇಗೋತ್ಕರ್ಷಕ (ಆಕ್ಸಲರೇಟರ್) ಮೂಲಕ ನಿರ್ವಹಿಸಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಕಾರ್ಬೋರೇಟರಿನಿಂದ ಹೊರಟ ಎಲ್ಲಾ ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣ ದಹನವಾಗುವುದಿಲ್ಲ. ಒಂದಿಷ್ಟು ಪ್ರಮಾಣ ದಹನವಾಗದೇ ಹಾಗೇ ಸೈಲೆನ್ಸರ್ ಮೂಲಕ ಹೊರಟು ಹೋಗುತ್ತದೆ. ಆಗ ಇಂಧನ ಕ್ಷಮತೆ ಕಡಿಮೆಯಾಗುತ್ತದೆ. ಕಾರ್ಬೋರೇಟರಿನಿಂದ ಹೊರಟ ಎಲ್ಲಾ ಮಿಶ್ರಣ ದಹನವಾದಾಗ ಮಾತ್ರ ಅತ್ಯಧಿಕ ಇಂಧನ ಕ್ಷಮತೆ ದೊರಕಲು ಸಾಧ್ಯ. ಸಾಮಾನ್ಯವಾಗಿ ಒಂದು ಮೋಟಾರ್ ಬೈಕ್ ನಲವತ್ತು ಕಿ.ಮೀ. ವೇಗದಲ್ಲಿ ಏರಿಳಿತಗಳಿಲ್ಲದೇ ಹೋಗುತ್ತಿದ್ದಾಗ ಮಾತ್ರ ಈ ಕ್ಷಮತೆ ದೊರಕಲು ಸಾಧ್ಯ. ಇದನ್ನೇ ವಾಹನ ಮಾರಾಟಗಾರರು ಲೀಟರಿಗೆ ನೂರು ಕಿ.ಮೀ. ಎಂದು ಪ್ರಚಾರ ಮಾಡಿ ಒಂದು ಮೂಲೆಯಲ್ಲಿ (under standard test conditions) ಎಂದು ಚಿಕ್ಕದಾಗಿ ಬರೆದಿರುತ್ತಾರೆ. ಸ್ಟ್ಯಾಂಡರ್ಡ್ ಟೆಸ್ಟ್ ಕಂಡೀಷನ್ಸ್ ಎಂದರೆ ಅತ್ಯಂತ ಹೆಚ್ಚಿನ ಇಂಧನ ಕ್ಷಮತೆ ಪಡೆಯಬಹುದಾದ ವೇಗ ಹಾಗೂ ಭಾರದ ಸ್ಥಿತಿ. ಆದರೆ ಇದೇ ಸ್ಥಿತಿಗತಿಗಳನ್ನು ಸಾಮಾನ್ಯವಾಗಿ ನಿಜಜೀವನದ ಉಪಯೋಗದಲ್ಲಿ ಪಡೆಯಲು ಸಾಧ್ಯವಿಲ್ಲ. ಆಗ ಇಂಧನ ವ್ಯರ್ಥವಾಗಿ ಹರಿದು ಮೈಲೇಜ್ ಮರೀಚಿಕೆಯಾಗಿಯೇ ಉಳಿಯುತ್ತದೆ. ಜೆರಾಲ್ಡ್ ರೋವ್ಲೀಯವರ ವಾಪ್ಸ್ಟರ್ ತಂತ್ರಜ್ಞಾನ ಅನಾವಶ್ಯಕವಾಗಿ ದಹಿಸದೇ ಹೊರಹೋಗುವ ಇಂಧನವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರೂಪಿತವಾಗಿದೆ. ಈ ತಂತ್ರಜ್ಞಾನದಲ್ಲಿ ಕಾರ್ಬೋರೇಟರಿನಿಂದ ಹೊರm ಇಂಧನ-ಗಾಳಿ ಮಿಶ್ರಣವನ್ನು ಇಂಜಿನ್ನಿಗೆ ತಲುಪುವ ಮೊದಲು ಪ್ರಿಹೀಟ್ (ಮೊದಲೇ ಬಿಸಿಮಾಡಲಾಗುವ) ಮಾಡಲಾಗುತ್ತದೆ. ಇದರಿಂದಾಗಿ ಮಿಶ್ರಣದಲ್ಲಿರುವ ಜಲಜನಕ ಮತ್ತು ಇಂಗಾಲದ ಅಣುಗಳು ಹೆಚ್ಚಿನ ಕೈನೆಟಿಕ್ ಶಕ್ತಿಯನ್ನು ಪಡೆದು ಇಂಜಿನ್ನಿನ ಒಳಗೆ ಶೀಘ್ರವಾಗಿ ದಹ್ಯಗೊಳ್ಳಲು ಅನುವಾಗುತ್ತವೆ. ಪ್ರಿಹೀಟ್ ಮಾಡುವುದರಿಂದ ಇಂಧನದ ಉದ್ದನೆಯ ಸರಪಳಿ (ಮೊಲಿಕ್ಯುಲಾರ್ ಚೈನ್) ತುಂಡಾಗಿ ಸುಲಭವಾಗಿ ದಹ್ಯಗೊಳ್ಳಲು ಸಹಕಾರಿಯಾಗುತ್ತದೆ. ಇದನ್ನೇ ವೇಪರೈಸಿಂಗ್ ಎಂದು ಕರೆಯುತ್ತಾರೆ. ಆದರೆ ಇಂಧನವನ್ನು ಪ್ರಿಹೀಟ್ ಮಾಡುವುದು ಹೇಗೆ? ಇದರಲ್ಲಿ ಎರೆಡು ವಿಧಾನಗಳಿವೆ. ಮೊದಲನೆಯದು ಇಲೆಕ್ಟ್ರಿಕ್ ಹೀಟರುಗಳನ್ನು ಬಳಸಿ ಬಿಸಿ ಮಾಡುವುದು, ಎರಡನೆಯದು ಇಂಧನ ದಹ್ಯವಾದಾಗ ಉತ್ಪನ್ನವಾಗುವ ಶಾಖವನ್ನು ಉಪಯೋಗಿಸಿಕೊಳ್ಳುವುದು. ಎರೆಡೂ ವಿಧಾನದಲ್ಲಿ ಕೆಲವು ತೊಡಕುಗಳಿವೆ. ಮೊದಲನೆಯದು ಎಲೆಕ್ಟ್ರಿಕ್ ಹೀಟರ್ ಹೆಚ್ಚಿನ ಶಕ್ತಿಯನ್ನು ಬಳಸುವುದರಿಂದ ದೊಡ್ಡ ಬ್ಯಾಟರಿ ಬೇಕಾಗುತ್ತದೆ. ಇದು ಬೇರೆ ರೀತಿಯ ತೊಡಕುಗಳಿಗೆ ಕಾರಣವಾಗುತ್ತದೆ. ಎರಡನೆಯ ವಿಧಾನದಲ್ಲಿ ಕೊಂಚ ಇಂಧನ ದಹ್ಯವಾದ ಬಳಿಕ ಮಾತ್ರ ಶಾಖ ಲಭ್ಯವಾಗುವುದರಿಂದ ವಾಹನದ ಸ್ಟಾರ್ಟಿಂಗ್ ವೇಳೆ ಈ ವಿಧಾನ ಸೂಕ್ತವಲ್ಲ. ಹಾಗಾಗಿ ಎರೆಡೂ ವಿಧಾನಗಳನ್ನು ಬಳಸಿ ಪ್ರಿಹೀಟ್ ಮಾಡಲಾಗುವ ವಿಧಾನ ಅತ್ಯಂತ ಸಮರ್ಪಕ. ವಾಪ್ಸ್ಟರ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಇಂಜಿನ್ನಿನಲ್ಲಿ ಉತ್ಪನ್ನವಾದ ಶಾಖದ ಮರುಬಳಕೆಯಾಗಿ ಹೆಚ್ಚಿನ ಕ್ಷಮತೆ ಪರೋಕ್ಷವಾಗಿ ದಕ್ಕುತ್ತದೆ. ವ್ಯರ್ಥವಾಗಿ ಹೋಗುತ್ತಿದ್ದ ಇಂಧನ ಸಂಪೂರ್ಣವಾಗಿ ದಹಿಸಿ ಹೆಚ್ಚಿನ ಮೈಲೇಜ್ ಪಡೆಯಲು ಸಾಧ್ಯವಾಗುತ್ತದೆ. ಇಂಧನ ಸಂಪೂರ್ಣವಾಗಿ ಉರಿದಿರುವುದರಿಂದ ವಾತಾವರಣಕ್ಕೂ ಅನುಕೂಲಕರ. ಕಳೆದ ಸುಮಾರು ಎರೆದು ವರ್ಷಗಳಿಂದ ಹಲವಾರು ಮಾದರಿಯ ಕಾರುಗಳಲ್ಲಿ ಈ ವಿಧಾನ ಅಳವಡಿಸಿ ರೋವ್ಲೀಯವರು 40 ರಿಂದ ೫೦ % ಇಂಧನ ಕ್ಷಮತೆ ಹೆಚ್ಚಿರುವುದನ್ನು ನಿರೂಪಿಸಿದ್ದಾರೆ. ಪ್ರಯೋಗಾಲಯದಲ್ಲಿ ನಡೆಸಿದ ಪ್ರಯೋಗಗಳಲ್ಲಿ ಈ ತಂತ್ರಜ್ಞಾನ ಕನಿಷ್ಟ ೨೮.೭೧ % ಇಂಧನ ಕ್ಷಮತೆಯನ್ನು ಹೆಚ್ಚಿಸಿರುವುದನ್ನು ಧೃಢೀಕರಿಸಿ ಪ್ರಮಾಣಪತ್ರ ನೀಡಿದೆ. ಆ ಬಳಿಕ ರೋವ್ಲೀಯವರು ಈ ತಂತ್ರಜ್ಞಾನದ ಪೇಟೆಂಟ್ ಸಹಾ ಪಡೆದುಕೊಂಡಿದ್ದಾರೆ. ಪೆಟ್ರೋಲ್ ಇಂಜಿನ್ನುಗಳಿಗೆ ಸಮರ್ಪಕವೆಂದು ಸಾಬೀತಾಗಿರುವ ಈ ತಂತ್ರಜ್ಞಾನ ಡೀಸೆಲ್ ಇಂಜಿನ್ನುಗಳಿಗೆ ಸಾಧ್ಯವೇ ಎಂದು ಈಗ ರೋವ್ಲೀಯವರು ಸಂಶೋಧನೆ ನಡೆಸುತ್ತಿದ್ದಾರೆ (ಡೀಸೆಲ್ ಇಂಜಿನ್ನುಗಳಲ್ಲಿ ಪೆಟ್ರೋಲ್ ಇಂಜಿನ್ನುಗಳಂತೆ ಸ್ಪಾರ್ಕ್ ಪ್ಲಗ್ ಇರುವುದಿಲ್ಲ, ಬದಲಿಗೆ ಫ್ಯೂಯೆಲ್ ಇಂಜೆಕ್ಟರ್ ಇರುತ್ತದೆ. ಇಲ್ಲಿ ಡೀಸೆಲ್ ಹಾಗೂ ಗಾಳಿಯಮಿಶ್ರಣ ಒತ್ತಡಕ್ಕೆ ಒಳಗಾದಾಗ ಹತ್ತಿ ಉರಿಯುತ್ತದೆ) ಅತ್ಯಂತ ಸುಲಭ ಹಾಗೂ ದಕ್ಷವಾಗಿ ಕಂಡು ಬರುವ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಮ್ಮ ತಂತ್ರಜ್ಞರು ಮನಸ್ಸು ಮಾಡುವರೇ? ಕಾದು ನೋಡಬೇಕು. ಪೋಸ್ಟ್ ಮಾಡಿದವರು Arshad Hussain ರಲ್ಲಿ 06:51 ಅಪರಾಹ್ನ 1 ಕಾಮೆಂಟ್‌: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಲೇಬಲ್‌ಗಳು: vismaya ನವೀನ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ನನ್ನ ಬ್ಲಾಗ್ ಪಟ್ಟಿ Dubai Time ಒಟ್ಟು ಪುಟವೀಕ್ಷಣೆಗಳು ಪ್ರಚಲಿತ ಪೋಸ್ಟ್‌ಗಳು ಚೀನಾದ ಬ್ರಾ ಕಳಚುವ ಸ್ಪರ್ಧೆ ಜಗತ್ತಿನಲ್ಲಿ ಹಲವು ಚಿತ್ರವಿಚಿತ್ರ ಸ್ಪರ್ಧೆಗಳು ನಡೆಯುತ್ತವೆ. ಇಂತಹ ಒಂದು ಎಡಬಿಡಂಗಿ ಸ್ಪರ್ಧೆ ಚೀನಾದಲ್ಲೂ ನಡೆಯುತ್ತಿದೆ. ಸುಂದರಿಯರ ಕಂಚುಕ ಬಿಚ್ಚುವ ಸ್ಪರ್ಧೆಯೊಂದು ಚ... ಮರುಬಿಸಿ ಮಾಡಲೇಬಾರದ, ಮಾಡಿದರೆ ವಿಷವಾಗುವ ಏಳು ಆಹಾರಗಳು -ಅರ್ಶದ್ ಹುಸೇನ್ ಎಂ.ಹೆಚ್, ದುಬೈ ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ https://goo.gl/9i7Q3M ಇಂದು ಮನೆಮನೆಯಲ್ಲಿರುವ ಫ್ರಿಜ್ ಗೆ ತಂಗಳುಪೆಟ್ಟಿಗೆ ... ಡೆಂಗ್ಯೂ ಜ್ವರ ಹತೋಟಿಗೊಂದು ವಿಭಿನ್ನ ಕ್ರಮ ವಿಶ್ವ ಆರೋಗ್ಯ ಸಂಸ್ಥೆ (World Health Organisation) ಪ್ರಕಟಿಸಿರುವ ಪ್ರಕಾರ ಇಂದು ವಿಶ್ವದಾದ್ಯಂತ ಡೆಂಗ್ಯೂ ಜ್ವರ ಸುಮಾರು ಇನ್ನೂರೈವತ್ತು ಕೋಟಿ ಜನರನ್ನು ಬಾಧಿಸುತ್ತ... ಚಾಣಕ್ಯನ ಹದಿನಾರು ಉಕ್ತಿಗಳು ಚಾಣಕ್ಯ ಕ್ರಿಸ್ತಪೂರ್ವ ೩೫೦ ರಲ್ಲಿ ಉತ್ತರಭಾರತದ (ಈಗಿನ ಬಿಹಾರ) ಪಾಟಲಿಪುತ್ರ ನಗರದಲ್ಲಿ ಜೀವಿಸಿದ್ದ ಮಹಾನ್ ಮೇಧಾವಿ. ಆ ಕಾಲದಲ್ಲಿಯೇ ಹಲವು ಉಕ್ತಿಗಳನ್ನು ಆತ ಪ್ರಸ್ತುತ... ದೇಹದ ರಕ್ತ ಶುದ್ಧೀಕರಿಸುವ ಇಂತಹ ಆಹಾರಗಳನ್ನು ದಿನಾ ಮಿಸ್ ಮಾಡದೇ ಸೇವಿಸಿ ಬೋಲ್ಡ್ ಸ್ಕೈ ಕನ್ನಡ ತಾಣದಲ್ಲಿ ಪ್ರಕಟವಾದ ಲೇಖನ https://kannada.boldsky.com/health/wellness/2019/consume-this-foods-daily-to-purify-blood-natural... ಬಾಸ್ಮತಿ ಅಕ್ಕಿ: ನೋಡಲಿಕ್ಕೇನೋ ಮಲ್ಲಿಗೆ ಹೂವು, ಆದರೆ ಆರೋಗ್ಯಕ್ಕೆ? ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ https://kannada.boldsky.com/health/wellness/2017/is-basmati-rice-healthy-013785.html ಕೆಲವೇ ವರ... ಉಬ್ಬರದಲ್ಲಿ ಅಂತರ್ಧಾನ ಇಳಿತದಲ್ಲಿ ಗೋಚರವಾಗುವ ಶಿವಲಿಂಗ ಉಬ್ಬರದಲ್ಲಿ ಅಂತರ್ಧಾನ ಇಳಿತದಲ್ಲಿ ಗೋಚರವಾಗುವ ಶಿವಲಿಂಗ ಭಾರತದಲ್ಲಿ ನೂರಾರು ಶಿವದೇವಾಲಯಗಳಿವೆ. ಆದರೆ ಸಮುದ್ರದ ಉಬ್ಬರ ಇಳಿತದ ಸಮಯವನ್ನು ಮೊದಲೇ ನೋಡಿಕೊಂಡು ದ... ಪ್ರೋಟೀನು ಬೇಕೆಂದಿದ್ದರೆ ಮೊಟ್ಟೆಯೇ ಆಗಬೇಕೆಂದೇನಿಲ್ಲ-ಈ ಹನ್ನೊಂದು ಆಹಾರಗಳಲ್ಲಿ ಇನ್ನೂ ಹೆಚ್ಚಿದೆ -ಅರ್ಶದ್ ಹುಸೇನ್ ಎಂ.ಹೆಚ್, ದುಬೈ ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ https://goo.gl/MUwC4C ಸಾಮಾನ್ಯವಾಗಿ ದೃಢಕಾಯರು ತಮ್ಮ ಸ್ನಾಯುಗಳನ್ನು ಹುರಿಗ... ಇಂಗಿನ ಆರೋಗ್ಯಕರ ಉಪಯೋಗಗಳು, ಪ್ರಯೋಜನಗಳು ಹಾಗೂ ನೈಸರ್ಗಿಕ ಗುಣಗಳು ಬೋಲ್ಡ್ ಸ್ಕೈ . ಕಾಮ್ ನಲ್ಲಿ ಪ್ರಕಟವಾದ ಲೇಖನ https://goo.gl/J8FZES ಯಾವುದೇ ಅಡುಗೆಗೆ ರುಚಿ ನೀಡುವ ಉಪ್ಪಿನಂತೆಯೇ ಇಂಗು ಸಹಾ ಇನ್ನೊಂದು ರುಚಿಕಾರಕವಾಗಿದೆ. ವಿಶ... ಬಕ್ಕತಲೆ: ಇದಕ್ಕೆ ಚಿಕಿತ್ಸೆ ಇದೆಯೇ? https://kannada.boldsky.com/health/wellness/2018/is-there-cure-baldness-017422.html ಬೋಲ್ಡ್ ಸ್ಕೈ.ಒನ್ ಇಂಡಿಯಾ ತಾಣದಲ್ಲಿ ಪ್ರಕಟವಾದ ಲೇಖನ ವಿಶ್ವದ...
Kannada News » Entertainment » Sandalwood » Sanchari Vijay: ಸಂಚಾರಿ ವಿಜಯ್ ಅಪಘಾತದ ಸುದ್ದಿ ತಿಳಿದ ತಕ್ಷಣ ಸಹಾಯ ಮಾಡಿದ ಸುದೀಪ್; ಕೂಡಲೇ ನಡೆಯಿತು ಸರ್ಜರಿ Sanchari Vijay: ಸಂಚಾರಿ ವಿಜಯ್ ಅಪಘಾತದ ಸುದ್ದಿ ತಿಳಿದ ತಕ್ಷಣ ಸಹಾಯ ಮಾಡಿದ ಸುದೀಪ್; ಕೂಡಲೇ ನಡೆಯಿತು ಸರ್ಜರಿ Kichcha Sudeep | Sanchari Vijay Health Update: ಸಂಚಾರಿ ವಿಜಯ್​ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವಿಜಯ್​ ಚಿಕಿತ್ಸೆಗೆ ಸುದೀಪ್​ ನೆರವಾಗಿದ್ದಾರೆ. ಸುದೀಪ್​- ಸಂಚಾರಿ ವಿಜಯ್​ Madan Kumar | Edited By: TV9 SEO Jun 14, 2021 | 9:46 AM ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಸಂಚಾರಿ ವಿಜಯ್​ ಅವರು ರಸ್ತೆ ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ (ಜೂ.12) ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಆಕ್ಸಿಡೆಂಟ್​ ಆಯಿತು. ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆಯೇ ಕಿಚ್ಚ ಸುದೀಪ್​ ಅವರು ಸಹಾಯಹಸ್ತ ಚಾಚಿದ್ದಾರೆ. ಅವರಿಂದಾಗಿ ವಿಜಯ್​ಗೆ ರಾತ್ರೋರಾತ್ರಿ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಯಿತು ಎಂಬ ಮಾಹಿತಿ ಸಿಕ್ಕಿದೆ. ಸಂಚಾರಿ ವಿಜಯ್​ ಅವರನ್ನು ಜೂ.12ರ ರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರಿಸ್ಥಿತಿ ತುಂಬ ಗಂಭೀರವಾಗಿತ್ತು. ಸುದೀಪ್​ ಅವರು ಕೂಡಲೇ ಅಪೋಲೋ ಆಸ್ಪತ್ರೆಯ ವೈದ್ಯರಿಗೆ ಕರೆಮಾಡಿ ಶಸ್ತ್ರ ಚಿಕಿತ್ಸೆ ಮಾಡುವಂತೆ ಮನವಿ ಮಾಡಿಕೊಂಡರು. ಆ ಕಾರಣ ತ್ವರಿತಗತಿಯಲ್ಲಿ ಚಿಕಿತ್ಸೆ ಸಿಗಲು ಸಾಧ್ಯವಾಯ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ವಿಜಯ್​ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಭಾನುವಾರ (ಜೂ.13) ರಾತ್ರಿ ವಿಜಯ್​ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆಯಿಂದ ಅಧಿಕೃತವಾಗಿ ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡಲಾಗಿದೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂಬುದು ಗೊತ್ತಾಗಿದೆ. ‘ಆಸ್ಪತ್ರೆಗೆ ಕರೆತಂದಾಗ ಮೆದುಳಿನ ಭಾಗದಲ್ಲಿ ಉಂಟಾದ ರಕ್ತಸ್ರಾವದಿಂದ ವಿಜಯ್​ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಮೆದುಳಿನಲ್ಲಿನ ರಕ್ತಸ್ರಾವ ತೆಗೆಯಲಾಗಿದೆ. ಅವರು​ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಎಲ್ಲಾ ಜೀವ ರಕ್ಷಕ ವಿಧಾನದ ಮೂಲಕ, ನ್ಯೂರೋ ಐಸಿಯುನಲ್ಲಿ ಇದ್ದಾರೆ. ನಾವು ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಲಾಗಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಚಾರಿ ವಿಜಯ್​ ಓರ್ವ ಪ್ರತಿಭಾನ್ವಿತ ನಟ. 2014ರಲ್ಲಿ ಅವರ ನಟಿಸಿದ ಹರಿವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ‘ನಾನು ಅವನಲ್ಲ.. ಅವಳು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಅವಕಾಶಗಳು ಹೆಚ್ಚಾಗಿದ್ದವು. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಅನೇಕರಿಗೆ ಸಹಾಯ ಮಾಡುತ್ತಿದ್ದರು. ಅಷ್ಟರಲ್ಲೇ ಈ ಅಪಘಾತ ಸಂಭವಿಸಿರುವುದು ನೋವಿನ ಸಂಗತಿ.
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು Interactive-Sex-Games? Interactive-Sex-Games ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು Interactive-Sex-Games ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು Interactive-Sex-Games? Interactive-Sex-Games ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ Interactive-Sex-Games, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ Interactive-Sex-Games? ನೀವು ಪ್ಲೇ ಮಾಡಬಹುದು Interactive-Sex-Games ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, Interactive-Sex-Games ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ Interactive-Sex-Games ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, Interactive-Sex-Games ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ Interactive-Sex-Games ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು Interactive-Sex-Games? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play Interactive-Sex-Games ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
ನಮಸ್ಕಾರ ಪ್ರಿಯ ಓದುಗರಿಗೆ.. ನಾನು ನಿಮ್ಮ ರವಿ ಕುಮಾರ್.. ಕಥೆಯನ್ನು ಓದಿ ಆನಂದಿಸಿ ಮತ್ತು ನಿಮ್ಮ ಅಭಿಪ್ರಾಯವನ್ನು ಹಾಗೂ ಬರವಣಿಗೆಯಲ್ಲಿ ಲೋಪ ಇದ್ದರೆ ದಯವಿಟ್ಟು ತಿಳಿಸಿ. ನಿಧಾನವಾಗಿ ಅವಳ ಮೊಲೆಯ ಹತ್ತಿರ ತರಲು…. blouse ನ ಮೇಲೆಯೆ ಕೈ ಆಡಿಸಿ ಮೊಲೆಯ ತೊಟ್ಟುಗಳ ತುದಿಯನ್ನು ತನ್ನ ಹೆಬ್ಬೆರಳಿನಿಂದ ಸವರಿದ ಆಗ ಅವಳು ಆಹ್ ಅಂತ ತಾನು ಬಿಗಿ ಹಿಡಿದಿದ್ದ ಉಸಿರನ್ನು ಬಿಟ್ಟು ಹ…. ಅಂದಳು… ಅವನು ಮುಂದುವರೆದೂ ಅವಳ ಕೈಗಳನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಮತ್ತೆ ಅವಳ ಮೊಲೆಯನ್ನು ಸವರಲು ಶುರು ಮಾಡಿದ…. ಹಾಗೆ ಸವರುತ್ತ ಅವಳ ಮೊಲೆಗಳನ್ನು ಒತ್ತಲು ಪ್ರಾರಂಭ ಮಡಿದ…. ಮೊದಲು ಅವಳ ಮೊಲೆಯನ್ನು ನಿಧಾನವಾಗಿ ಒತ್ತುತ್ತ ಆಮೇಲೆ ಜೋರಾಗಿ ಒತ್ತಲು ಶುರು ಮಾಡಿದ ಈ ಸುಖವನ್ನು ಅವಳು ತಡೆಯಲಾಗದೆ ಒಮ್ಮೆಲೇ ಮಾವನ ತುಟಿಗೆ ತನ್ನ ತುಟಿ ಸೇರಿಸಿ ಮುತ್ತು ಕೊಡಲು… ಅವನು ಒತ್ತುವುದನ್ನು ಇನ್ನೂ ಜೋರು ಮಾಡಿದ.. ಆಗ ಅವಳು ಮಾವನ ತಲೆಯನ್ನು ಹುಚ್ಚಿಯ ಹಾಗೆ ಸವರುತ್ತ ಇನ್ನೂ ಆಳವಾಗಿ kiss ಕೊಡುತ್ತ….. ತನ್ನ ಕಲ್ಪನಾ ಲೋಕದಲ್ಲಿ ಅಂದುಕೊಂಡಂತೆ ಮಾವನನ್ನು ತಬ್ಬಿ ಹಿಡಿದು kiss ಕೊಡಲು ಅವನು ಕೂಡ ಮೊಲೆಯನ್ನು ಬಿಟ್ಟು ಬಾಚಿ ತಬ್ಬಿ ಅವನ ಬಿಗಿ ಬಾಹುಗಳಲ್ಲಿ ಬಂಧಿಸಿದ…. ಹೀಗೆ 10 ನಿಮಿಷ ಇಬ್ಬರೂ kiss ಕೊಟ್ಟರೂ ತೃಪ್ತಿ ಆಗಿರಲಿಲ್ಲ…. ಆದರೆ ಇಲ್ಲದ ಮನಸ್ಸಿನಿಂದ kiss ಕೊಡುವುದನ್ನು ಬಿಟ್ಟು ಒಬ್ಬರ ಮುಖ ಒಬ್ಬರು ನೋಡಿದರು… ನಂತರ ಅವನ ಮಾವ.. ಮಾವ:ನಾನು ಸ್ವಲ್ಪ ಹೊರಗೆ ಹೋಗಿ ಬರ್ತಿನಿ…. ಅವಳ ಇಲ್ಲದ ಮನಸ್ಸಿನಿಂದ ಸೊಸೆ : ಯಾಕೆ ಮಾವ ಅಂತಹ ಮಹಾ ಕೆಲಸ ಏನು? ಮಾವ : ತುಂಬಾ ಮುಖ್ಯ ಕೆಲಸ… ಬರೀ 20 ನಿಮಿಷದಲ್ಲಿ ವಾಪಸ್ಸು ಬರ್ತಿನಿ… ಸೊಸೆ :ಸರಿ ಮಾವ ಬೇಗ ಬನ್ನಿ…. ಅಂದಳು…. ಆಗ ಅವಳ ಮಾವ ಸೀದಾ ಒಂದು ಮೆಡಿಕಲ್ ಶಾಪ್ ಗೆ ಹೋದ… ಅಲ್ಲಿ ಒಂದು ಬಾಕ್ಸ್ condom ತಗೊಂಡ ಜೊತೆಗೆ i pill ಟ್ಯಾಬ್ಲೆಟ್ ಕೂಡ ತಗೊಂಡು… ಯಾಕೆ ಅಂದರೆ ಅವನ ಸೊಸೆ ಗೆ ಮಕ್ಕಳಾಗಿರಲಿಲ್ಲ… ಅದಕ್ಕೆ ಇವನಿಂದ ಅವನ ಸೊಸೆ ತನ್ನ ಮಗ ಇರದ ಸಮಯದಲ್ಲಿ ಗರ್ಭದರಿಸಿದರೆ ಹೇಗೆ ಎಂದು ಯೋಚಿಸಿ i pill ಟ್ಯಾಬ್ಲೆಟ್‌ಗಳ ಪ್ಯಾಕೆಟ್ ತಗೊಂಡು ಮನೆಕಡೆಗೆ ಮುಖ ಮಾಡಿದ…. ಇತ್ತ ಮನೆಯಲ್ಲಿ ಅವನ ಸೊಸೆ… ತನ್ನ ಮಾವ ಬರುವಷ್ಟರಲ್ಲಿ ಅವನಿಗೆ ಇಷ್ಟ ಆಗುವ ಹಾಗೆ ರೇಡಿ ಆಗ ಬೇಕು ಅಂತ ಹೇಳಿ… ತನ್ನ ಸೀರೆಯನ್ನು ಹೊಕ್ಕಳು ಕಾಣಿಸುವ ಹಾಗೆ ಜೊತೆಗೆ ತನ್ನ ಅರ್ಧ ಮೊಲೆಗಳು ಕಾಣುವ ಹಾಗೆ blouse ಸರಿ ಮಾಡಿಕೊಂಡಳು…… ಮಾವ ಮನೆಗೆ ಬಂದು… calling ಬೆಲ್ ಒತ್ತಿದ… ಆಗ ಅವಳು ಒಳಗಿನಿಂದ ತನ್ನ ಮಾವ ಬಂದ ಎಂದು ಖುಷಿಯಿಂದ ತನ್ನ ಬಟ್ಟೆಯನ್ನು ತಾನು ಅಂದುಕೊಂಡಂತೆ sari ಮಾಡಿಕೊಂಡು… ಬಾಗಿಲು ತಗೆದು ಅವನ ಮಾವನ ಮುಂದೆ ನಿಂತಾಗ… ಸೊಸೆಯನ್ನು ಒಂದು ಸಲ ಮೇಲಿಂದ ಕೆಳಗೆ ನೋಡಿ… ಅಲ್ಲೇ ಒಂದು ತುಟಿಗೆ kiss ಮಾಡಿದ… ನಂತರ ಒಳಗೆ ಬಂದು… ಅವಳ ಕೈಗೆ ತಾನು ತಂದ ಸಮಾನು ಕೊಟ್ಟು bathroomige ಹೋದ…. ನಂತರ 10 ನಿಮಿಷ ಬಿಟ್ಟು fresh ಆಗಿ ಬಂದ… ಸೊಸೆ ತನ್ನ ಮಾವ ಬರುವ ದಾರಿಯನ್ನೇ ಕಾಯುತ್ತಿದ್ದಳು….. ಅವನು ಬಂದವನೇ…. ಅವಳ ಕೈ ಹಿಡಿದು ತನ್ನ ರೂಮಿಗೆ ಕರೆದುಕೊಂಡು ಹೋದ…. ಆಗ…. ಅವಳನ್ನು ಬೆಡ್ಮೇಲೆ ನಿಧಾನಕ್ಕೆ ಮಲಗಿಸಿ ತನ್ನ ಪ್ಯಾಂಟ್ ಬಿಚ್ಚಿ…. ಅವಳ ಮೇಲೆ ಬಂದ…. ಅವಳ ಕೈ ಯಲ್ಲಿ ತನ್ನ ಕೈ ಬೆಸೆದು ಹೊರಕ್ಕೆ ಚಾಚಿ ನಿಧಾನವಾಗಿ ಅವಳ ಕೆನ್ನೆಗೆ kiss ಕೊಡುತ್ತಾ ಅವಳ ಕತ್ತಿಗೆ ಮುದ್ದಾಡಲು ಶುರು ಮಾಡಿದ…. ಹಾಗೆ ಮಾಡುತ್ತಾ ಅವಳ ಕಾಮವನ್ನು ಇನ್ನಷ್ಟು ಹೆಚ್ಚಿಸಿದ….. ಹಾಗೆ ಮುದ್ದಿಸುತ್ತ ನಿಧಾನವಾಗಿ ಕೆಳಗೆ ಜಾರುತ್ತಾ ಅವಳ ಮೂಲೆಯನ್ನು ಅವಳ blouse ಮೇಲೆಯೆ ಮುದ್ದಿಸಿ… ತನ್ನ ಮುಖವನ್ನು ಅವಳ ಮೊಲೆಯ ಮೇಲೆಲ್ಲಾ ಆಡಿಸಿ…. ತೊಟ್ಟುನ್ನು ಬಟ್ಟೆಯ ಮೇಲೆಯೇ ಕಚ್ಚಿದ ಆಗ ಅವಳು ahhh ammaaaa… ahhh…. ಎನ್ನುತ್ತಾ ಆ ಸುಖವನ್ನು ಅನುಭವಿಸಿದಳು…. ಈ ಅವನು ತನ್ನ ಕೈ ಯನ್ನು ಅವಳ ಕೈಯಿಂದ ಬಿಡಿಸಿ ಮೊಲೆಯನ್ನು ಒತ್ತಲು ಪ್ರಾರಂಭಿಸಿ…. ಅವನ ಮುಖವನ್ನು ಅವಳ ಹೊಟ್ಟೆಯ ಮೇಲೆ ತಂದನು…. ಆಗ ಅವಳ ಹೊಕ್ಕಳಿಗೆ ಒಂದು ಮೃದು kiss ಕೊಟ್ಟನು… ಆಗ ಅವಳು ಕಣ್ಣು ಮುಚ್ಚಿ ahhh ಅಂದಳು….. ನಂತರ ತನ್ನ ನಾಲಿಗೆ ಯನ್ನು ಆ ಹೊಕ್ಕಳಿನ ಒಳಗೆ ಬಿಟ್ಟು ಅಲ್ಲಾಡಿಸದ ಆಗ ಅವಳು ತನ್ನ ಪಕ್ಕದಲ್ಲಿ ಇದ್ದ ಬೆಡಶೀಟ್ ಅನ್ನು ಜೋರಾಗಿ ಒತ್ತಿ ಹಿಡಿದಳು…. ಅವನು ಅಲ್ಲೇ ಎರಡು ನಿಮಿಷ ಮುದ್ದಾಡಿದ…. ಈ ಸುಖಕ್ಕೆ ಅವಳ ಸೊಂಟ ಒಳಗೆ ಹೋಗಿ… ಕೆಂಪಾಗಿ…. ಒಳ್ಳೆ ಹೂವಿನ ಹಾಗೆ ಆಯಿತು….. ಈಗ ಅವನು ಸ್ವಲ್ಪ ಮೇಲೆ ಬಂದು ಅವಳ ಸೀರೆಗೆ ಕೈ ಹಾಕಿ… ಒಂದೊಂದೇ ಸೀರೆಯ ನೀರಿಗೆಯನ್ನು…. ಎಳೆದನು…. ಪೂರ್ತಿ ಸೀರೆಯನ್ನು ಬಿಚ್ಚಿ…. ಒಟ್ಟು ಗೂಡಿಸಿ ಒಂದು ಸಲ ಮೂಸಿ…. ahhh ಅಂದು ಕಾಮದ ಕಣ್ಣಿನಿಂದ ಅವಳನ್ನು ನೋಡುತ್ತಾ…. ಅವಳ ಸೊಂಟವನ್ನ ಸವರುತ್ತ ಅವಳ ಲಂಗದ ಲಾಡಿಗೆ ಕೈ ಹಾಕಿ ನಿಧಾನವಾಗಿ ಎಳೆದು.. ಅದನ್ನು ಕಳಿಸಿ… ಅದನ್ನು ಒಂದು ಸಲ ಮೂಸಿ ಪಕ್ಕಕ್ಕೆ ಬಿಸಾಕಿದ…… ega ಅವು blouse ಮತ್ತೆ panty ಮೇಲೆ ಮಾತ್ರ ಇದ್ದಳು…. ಈಗ ಅವನು ನೇರವಾಗಿ ಅವಳು panty ಮೇಲೆಯೆ tullina ನೇರಕ್ಕೆ ತನ್ನ ಮುಖ ಓದು….. ಒಂದು ಸಲ ಅಲ್ಲಿ ಬರುತ್ತಿದ್ದ tullina ವಾಸನೆಯನ್ನು ಜೋರಾಗಿ ಏಳೆದು ಮೇಲಕ್ಕೆ ಎದ್ದು… ಅವಳ ಮೊಲೆಯ ಹತ್ತಿರ ಬಂದು… ಬೇಗನೇ ಅವಳ blouse ಬೆಚ್ಚಿದ… ನಂತರ bra ಮೇಲೆ ಅವಳ ಮೊಲೇ ನೋಡಿ ಅವನಿಗೆ ತಡೆಯಲಾಗದೆ ಬ್ರಾ ಅನ್ನು ಬಿಚ್ಚಿದ ಆಗ ಅವನು ತನ್ನ ಸೊಸೆಯ ಮೊಲೆ ನೋಡಿ… ahhh ಎಂಥ ಮೊಲೆ ಎನ್ನುತ್ತಾ ನಿಧಾನವಾಗಿ…. ಮೊಲೆ ಮೇಲೆ ಕೈ ಆಡಿಸಿದ….. ಅವಳ ಮೊಲೆ ಹೇಗಿತ್ತು ಅಂದರೆ…. ಕಥೆ ಮುಂದುವರಿಯುವುದು…. ಪ್ರಿಯ ಓದುಗರೆ ನನ್ನ ಬರವನಿಗೆಯಲ್ಲಿ ಏನಾದರು ಲೋಪ ಇದ್ದರೆ ದಯವಿಟ್ಟು ಹೇಳಿ.. ಹಾಗೂ ನಿಮ್ಮ ಅಭಿಪ್ರಾಯ ತಿಳಿಸಿ. ಯಾಕೆಂದರೆ ನನ್ನ ಲೋಪಗಳನ್ನು ಸರಿ ಪಡಿಸಿಕೊಳ್ಳಲು ನಿಮ್ಮ ಅಭಿಪ್ರಾಯ ನನಗೆ ತುಂಬಾ ಮುಖ್ಯ.. ಇಮೇಲ್ ವಿಳಾಸ
ಪುಣೆಯಲ್ಲಿರುವ ಬಂಡಾಯ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಗುವಾಹಟಿಯಲ್ಲಿ ಏಕನಾಥ್ ಶಿಂಧೆ ಅವರೊಂದಿಗೆ ಇರುವ ಬಂಡಾಯ ಶಾಸಕ ತಾನಾಜಿ ಸಾವಂತ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಶಿವಸೇನಾ ಕಾರ್ಯಕರ್ತರು ಕಿಟಕಿಯ ಗಾಜುಗಳನ್ನು ಒಡೆಯುತ್ತಿರುವ ದೃಶ್ಯಗಳು ಎಎನ್‌ಐ ವರದಿ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿವೆ. #WATCH | Shiv Sena workers vandalise office of the party's MLA Tanaji Sawant in Balaji area of Katraj, Pune. Sawant is one of the rebel MLAs from the state and is currently camping in Guwahati, Assam. #MaharashtraPoliticalCrisis pic.twitter.com/LXRSLPxYJC — ANI (@ANI) June 25, 2022 “ನಮ್ಮ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ತೊಂದರೆ ನೀಡಿದ ಎಲ್ಲಾ ದೇಶದ್ರೋಹಿಗಳು ಮತ್ತು ಬಂಡಾಯ ಶಾಸಕರು ಈ ರೀತಿಯ ಪರಿಣಾಮ ಎದುರಿಸುತ್ತಾರೆ. ಅವರ ಕಚೇರಿಯ ಮೇಲೂ ದಾಳಿ ನಡೆಸುತ್ತೇವೆ. ಯಾರನ್ನೂ ಬಿಡುವುದಿಲ್ಲ” ಎಂದು ಶಿವಸೇನೆಯ ಪುಣೆ ನಗರ ಮುಖ್ಯಸ್ಥ ಸಂಜಯ್ ಮೋರೆ ಎಎನ್‌ಐಗೆ ತಿಳಿಸಿದ್ದಾರೆ. ಶಿವಸೇನೆಯ ಬಂಡಾಯ ಶಾಸಕರ ಕಚೇರಿಗಳ ಮೇಲೆ ದಾಳಿ ನಡೆದಿರುವುದು ಇದೇ ಮೊದಲಲ್ಲ. ಶಿವಸೇನೆಯ ಕಾರ್ಯಕರ್ತರು ಕುರ್ಲಾ ಪ್ರದೇಶದಲ್ಲಿ ಮಂಗೇಶ್‌ ಕುಡಾಳ್ಕರ್‌ ಅವರ ಕೆಲವು ಸಂಗ್ರಹಗಳನ್ನು ಶುಕ್ರವಾರ ನಾಶಮಾಡಿದ್ದರು. ಮತ್ತೊಂದು ಕಡೆ ಶಾಸಕ ದಿಲೀಪ್ ಲಾಂಡೆ ಅವರ ಪೋಸ್ಟರ್‌ಗೆ ಮಸಿ ಬಳಿದಿದ್ದರು. ಈ ಸುದ್ದಿ ಓದಿದ್ದೀರಾ ? ಆಪರೇಷನ್ ಕಮಲ ಅಭಾದಿತ: ಶಿವಸೇನೆ ಹುಲಿಯನ್ನು ಬೋನಿಗೆ ಕಡೆವಿದ ಬಿಜೆಪಿ ತಾನಾಜಿ ಸಾವಂತ್ ಅವರ ಕಚೇರಿ ಧ್ವಂಸಗೊಳಿಸಿರುವ ಘಟನೆಯನ್ನು "ಸೇಡಿನ ಪ್ರತಿಕ್ರಿಯೆ" ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ಕಾರ್ಯಕರ್ತರಿಗೆ ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ 38 ಶಾಸಕರು ಮೊಕ್ಕಾಂ ಹೂಡಿದ ನಂತರ ಮಹಾ ವಿಕಾಸ್ ಅಘಾಡಿ ಸರ್ಕಾರವು ಸಂಖ್ಯಾಬಲದೊಂದಿಗೆ ಹೋರಾಡುತ್ತಿದೆ. ಶಿವಸೇನಾ ಕಾರ್ಯಕರ್ತರು ಬೀದಿಗಿಳಿದ ವರದಿಗಳ ನಡುವೆ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ವಹಿಸುತ್ತಿದ್ದಾರೆ. “ಬಂಡಾಯ ಬಣದ 16 ಶಾಸಕರಿಗೆ ಪಕ್ಷವು ನೋಟಿಸ್ ಜಾರಿ ಮಾಡಲಿದ್ದು, ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಳಲಾಗಿದೆ” ಎಂದು ಶಿವಸೇನಾ ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ.
http://southernnamibia.com/item/elec-wik-services-cc/ ಸುದ್ಧಿಯಲ್ಲಿ ಏಕಿದೆ ? ಪೆಸಿಫಿಕ್ ದ್ವೀಪ ರಾಷ್ಟ್ರ ಟೊಂಗಾದಲ್ಲಿ ನೀರಿನಡಿಯ ಹಂಗಾ ಟೊಂಗಾ-ಹಂಗಾ ಹಾಪೈ ಅಗ್ನಿಪರ್ವತ ಸ್ಫೋಟಗೊಂಡ ಪರಿಣಾಮ ಉಂಟಾಗಿರುವ ಸುನಾಮಿ ಭೀತಿ ಉಂಟಾಗಿದೆ. ಅಮೆರಿಕ, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. http://annedickson.co.uk/talking-points/the-price-women-pay/?unapproved=350 ಮುಖ್ಯಾಂಶಗಳು ಅಗ್ನಿಪರ್ವತದಿಂದ ದಟ್ಟವಾದ ಹೊಗೆ ಆಕಾಶಕ್ಕೆ ಚಿಮ್ಮಿದ್ದು, ಅದರ ರಭಸಕ್ಕೆ ಶಕ್ತಿಶಾಲಿ ಅಲೆಗಳು ಸುತ್ತಮುತ್ತಲಿನ ಭೂ ಪ್ರದೇಶಗಳಿಗೆ ನುಗ್ಗುತ್ತಿವೆ. ಜ್ವಾಲಾಮುಖಿಯ ಬಗ್ಗೆ ಕೆಲವು ದಿನಗಳಿಂದ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದೆ. ಕೆಲವು ಪ್ರದೇಶಗಳಲ್ಲಿ ಅಮೋನಿಯಾ ಮತ್ತು ಸಲ್ಫರ್ ವಾಸನೆಯ ಮೂಲಕ ಇದನ್ನು ಗುರುತಿಸಲಾಗಿದೆ. ಜ್ವಾಲಾಮುಖಿ ಭೂಕಂಪನ ಸಕ್ರಿಯ ಪ್ರದೇಶದಲ್ಲಿದೆ. ಮೆಟಿಯೋ-ಸುನಾಮಿ ಅಲೆಗಳು ಜ್ವಾಲಾಮುಖಿ ಸ್ಫೋಟವು ಹತ್ತಿರದ ಕಡಲತೀರಗಳಲ್ಲಿ ಮತ್ತು ಪೆಸಿಫಿಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಈ ರೀತಿಯ ಜ್ವಾಲಾಮುಖಿಯಿಂದ ಉಂಟಾಗುವ ಸುನಾಮಿ ಅಲೆಗಳನ್ನು ಮೆಟಿಯೊ ಸುನಾಮಿ ಅಲೆಗಳು ಎಂದು ಕರೆಯಲಾಗುತ್ತದೆ. ಜ್ವಾಲಾಮುಖಿಯ ಒಂದು ಭಾಗದ ಕುಸಿತದಿಂದಾಗಿ ಇದು ಸಂಭವಿಸುತ್ತದೆ. ಮೆಟಿಯೊ – ಸುನಾಮಿ ಅಲೆಗಳು ಒತ್ತಡದಲ್ಲಿನ ತ್ವರಿತ ಬದಲಾವಣೆಗಳಿಂದ ಉಂಟಾಗುತ್ತವೆ, ಇದು ಹೆಚ್ಚಿನ ಪ್ರಮಾಣದ ನೀರಿನ ಸ್ಥಳಾಂತರಕ್ಕೆ ಕಾರಣವಾಗುತ್ತದೆ. ಹಂಗ ಟಾಂಗಾ ಇದು ಜ್ವಾಲಾಮುಖಿ ದ್ವೀಪವಾಗಿದೆ. ಇದು ಟೊಂಗಾದಲ್ಲಿದೆ. ಟಾಂಗಾ ಪಾಲಿನೇಷ್ಯನ್ ದೇಶ. ಇದು ದ್ವೀಪಸಮೂಹ. ಇದು 169 ದ್ವೀಪಗಳನ್ನು ಒಳಗೊಂಡಿದೆ. ಇದು ಪಶ್ಚಿಮದಲ್ಲಿ ನ್ಯೂ ಕ್ಯಾಲೆಡೋನಿಯಾ ಮತ್ತು ವನವಾಟು, ವಾಯುವ್ಯದಲ್ಲಿ ಫಿಜಿ, ಫುಟುನಾ ಮತ್ತು ವಾಲಿಸ್, ಪೂರ್ವದಲ್ಲಿ ನಿಯು ಮತ್ತು ನೈಋತ್ಯದಲ್ಲಿ ಕೆರ್ಮಾಡೆಕ್ (ನ್ಯೂಜಿಲೆಂಡ್) ಸುತ್ತುವರಿದಿದೆ.
ಮಾಂಟೆನೆಗ್ರೊ (ಮಾಂಟೆನೆಗ್ರಿನ್/ಸೆರ್ಬಿಯನ್: Црна Гора, ಟ್ಚೆರ್ನ ಘೊರ ಉಚ್ಛಾರ (help·info)), ಆಲ್ಬೇನಿಯನ್: Mali i Zi ಮಳಿ ಇ ಜಿ) ದಕ್ಷಿಣ ಯುರೋಪ್ನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ದಕ್ಷಿಣಕ್ಕೆ ಏಡ್ರಿಯಾಟಿಕ್ ಸಮುದ್ರ, ಪಶ್ಚಿಮಕ್ಕೆ ಕ್ರೊಯೇಶಿಯ, ವಾಯುವ್ಯಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಈಶಾನ್ಯಕ್ಕೆ ಸೆರ್ಬಿಯ ಮತ್ತು ಆಗ್ನೇಯಕ್ಕೆ ಆಲ್ಬೇನಿಯಗಳಿವೆ. ಈ ದೇಶ ಮಧ್ಯ ಯುಗಗಳಿಂದ ಸೆರ್ಬಿಯದ ಭಾಗವಾಗಿದ್ದು ಆಟ್ಟೊಮಾನ್ ಸಾಮ್ರಾಜ್ಯದಿಂದ ೧೮೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ೧೯೧೮ರಿಂದ ಯುಗೊಸ್ಲಾವಿಯದ ಭಾಗವಾಗಿ, ಮುಂದೆ ಸೆರ್ಬಿಯ ಮತ್ತು ಮಾಂಟೆನೆಗ್ರೊದ ಒಕ್ಕೂಟದಲ್ಲಿ ಇತ್ತು. ೨೦೦೬ರಲ್ಲಿ ನಡೆದ ಜನಾಭಿಮತದಲ್ಲಿ ಸ್ವಾತಂತ್ರ್ಯಕ್ಕೆ ಬಹುಮತ ಸಿಕ್ಕಿ ಅದೇ ವರ್ಷದ ಜೂನ್ ೩ರಂದ ಅಧಿಕೃತವಾಗಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೀಗಾಗಿ ಇದು ಪ್ರಪಂಚದ ಅತ್ಯಂತ ಹೊಸ ಸಂಪೂರ್ಣವಾಗಿ ಮನ್ನಿತ ದೇಶ ಹಾಗು ಸಂಯುಕ್ತ ರಾಷ್ಟ್ರ ಸಂಸ್ಥೆಯ ೧೯೨ನೇ ಸದಸ್ಯ ರಾಷ್ಟ್ರವಾಯಿತು.[೩] ಉಲ್ಲೇಖಗಳುಸಂಪಾದಿಸಿ ↑ "CIA World Factbook: Montenegro". Archived from the original on 2009-09-12. Retrieved 2008-01-21. ↑ "HDI 2004, source: Government of Montenegro" (PDF). Archived from the original (PDF) on 2007-11-30. Retrieved 2008-01-21. ↑ "List of members to the United Nations by joining date". Archived from the original on 2016-01-17. Retrieved 2021-07-21.
ಹಿಂದೂ ತೀರ್ಥಕ್ಷೇತ್ರ ತಿರುಪತಿಯ ಗೋವಿಂದರಾಜ ಸ್ವಾಮಿ ದೇಗುಲದ ಆವರಣದಲ್ಲಿರುವ ಖಾಸಗಿ ಲಾಡ್ಜೊಂದರಲ್ಲಿ ಯುವಜೋಡಿಯೊಂದು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. Suvarna News First Published Nov 10, 2022, 12:49 PM IST ತಿರುಪತಿ: ಹಿಂದೂ ತೀರ್ಥಕ್ಷೇತ್ರ ತಿರುಪತಿಯ ಗೋವಿಂದರಾಜ ಸ್ವಾಮಿ ದೇಗುಲದ ಆವರಣದಲ್ಲಿರುವ ಖಾಸಗಿ ಲಾಡ್ಜೊಂದರಲ್ಲಿ ಯುವಜೋಡಿಯೊಂದು ಸಾವಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಪೂರ್ವ ಗೋದಾವರಿಯ ಕೊವ್ವುರು ನಿವಾಸಿ ಅನುಷಾ ಹಾಗೂ ಹೈದರಾಬಾದ್ ನಿವಾಸಿ ಕೃಷ್ಣರಾವ್ ಎಂದು ಗುರುತಿಸಲಾಗಿದೆ. ಈ ಜೋಡಿ ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಗೋವಿಂದರಾಜ ಸ್ವಾಮಿ ದೇಗುಲದ ಆವರಣದಲ್ಲಿರುವ ಖಾಸಗಿ ಲಾಡ್ಜೊಂದರಲ್ಲಿ ರೂಮ್ ಪಡೆದಿದ್ದರು. ಆದರೆ ಲಾಡ್ಜ್‌ನಲ್ಲಿ(Lodge) ಕೆಲಸ ಮಾಡುವ ಸಿಬ್ಬಂದಿ ಹಲವು ಬಾರಿ ಬಾಗಿಲು (Door) ಬಡಿದರು ಒಳಗಿನಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆ ಲಾಡ್ಜ್ ಮಾಲೀಕ ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ನಂತರ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು(Police) ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಇಬ್ಬರ ಶವ ಕೊಠಡಿಯೊಳಗಿನ ಸೀಲಿಂಗ್ ಫ್ಯಾನ್‌ನಲ್ಲಿ (ceiling Fan) ನೇತಾಡುತ್ತಿರುವುದು ಕಂಡುಬಂದಿದೆ. ಮೈಸೂರು: ಶಿಕ್ಷಕನ ಮನೆಯಲ್ಲಿ ನೋವಿನ ಮೇಲೆ ನೋವು, ಈಗ ಮತ್ತೊಂದು ಆತ್ಮಹತ್ಯೆ..! ಅನುಷಾಗೆ ನಾಲ್ಕು ತಿಂಗಳ ಹಿಂದಷ್ಟೇ ಬೇರೆ ವ್ಯಕ್ತಿಯ ಜೊತೆ ವಿವಾಹವಾಗಿದ್ದು, ಆಕೆಯ ಸಮ್ಮತಿ ಇಲ್ಲದೇ ಪೋಷಕರು (Parents) ಒತ್ತಾಯಪೂರ್ವಕವಾಗಿ ಈ ವಿವಾಹ ಮಾಡಿದ್ದರು ಆದರೆ ಈಗ ಮತ್ತೊರ್ವ ಪುರುಷನೊಂದಿಗೆ ಹೊಟೇಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಷಾ ಪೋಷಕರು ಈ ಬಗ್ಗೆ ಕೊವ್ವುರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತಿರುಪತಿ ಪೊಲೀಸ್ ಠಾಣೆಯಲ್ಲಿ (Tirupati Police station) ಪ್ರಕರಣ ದಾಖಲಾಗಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಭಾರತದ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ದೇಶಕ್ಕೆ ಎರಡು ವಿಶ್ವಕಪ್ ಗಳನ್ನ ಗೆದ್ದು ಕೊಟ್ಟ ಮಹೇಂದ್ರ ಸಿಂಗ್ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿಧಾಯ ಘೋಷಿಸಿದ್ದಾರೆ. ಇನ್ನು ಧೋನಿಯವರು ಇದ್ದಕಿದ್ದಂತೆ ತೆಗೆದುಕೊಂಡ ಈ ನಿರ್ಧಾರ ವಿಶ್ವದಲ್ಲಿರುವ ಕೋಟ್ಯಾಂತರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇನ್ನು ಧೋನಿಯವರ ಈ ನಿರ್ಧಾರದಿಂದಾಗಿ ಪಾಕಿಸ್ತಾನದ ಅಭಿಮಾನಿಯೊಬ್ಬ ತುಂಬಾ ಬೇಸರಗೊಂಡಿದ್ದು ದೊಡ್ಡ ನಿರ್ಧಾರವೊಂದನ್ನೇ ಮಾಡಿದ್ದಾನೆ. ಧೋನಿಗೆ ಭಾರತದಲ್ಲಿ ಅಭಿಮಾನಿಗಳಿರುವಂತೆ ಪಾಕಿಸ್ಥಾನದಲ್ಲಿಯೂ ಕೂಡ ಅಭಿಮಾನಿಯೊಬ್ಬ ಇದ್ದಾರೆ. ಅವರೇ ಕ್ರಿಕೆಟ್ ಜಗತ್ತಿನಲ್ಲಿ ಚಾಚಾ ಚಿಕಾಗೋ ಎಂದು ಕರೆಸಿಕೊಂಡಿರುವ ಕ್ರಿಕೆಟ್ ಆಟದ ಕಟ್ಟಾ ಅಭಿಮಾನಿ ಮೊಹಮದ್ ಬಶೀರ್ ಬೊಜೈ. ಇನ್ನು ವಿಶ್ವ ಕ್ರಿಕೆಟ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡದ ನಡುವಿನ ಪಂದ್ಯಗಳೆಂದರೆ ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ವೀಕ್ಷಣೆ ಮಾಡುತ್ತಾರೆ. ಇನ್ನು ಮೊಹಮದ್ ಬಶೀರ್ ಅವರೂ ಕೂಡ ಜಗತ್ತಿನ ಯಾವ ದೇಶದಲ್ಲೇ ಆಗಲು ಭಾರತ ಪಾಕ್ ನಡುವಿನ ಪಂದ್ಯ ನಡೆದರೆ ಅಲ್ಲಿ ಹಾಜರಿರುತ್ತಾರೆ. Advertisements ವಿಶೇಷ ಎಂದರೆ ಹೆಚ್ಚಾಗಿ ಧೋನಿಯನ್ನ ಬೆಂಬಲಿಸಿದ ಇವರು ಪಾಕ್ ಅಭಿಮಾನಿಗಳಿಂದ ನಿಂದನೆಗೂ ಒಳಗಾಗಿದ್ದಾರೆ. ಮೊಹಾಲಿಯಲ್ಲಿ ನಡೆದ ಭಾರತ ಪಾಕ್ ನ ಪಂದ್ಯವೊಂದರ ವೇಳೆ ಟಿಕೆಟ್ ಸಿಗದೇ ಬಶೀರ್ ಪರದಾಡುತ್ತಿದ್ದರು. ಆಗ ಇವರಿಗೆ ಟಿಕೆಟ್ ವ್ಯವಸ್ಥೆ ಮಾಡಿದ್ದರು ಧೋನಿ. ಇಷ್ಟೇ ಅಲ್ಲದೆ ೨೦೧೮ರ ಏಷ್ಯಾಕಪ್ ಕ್ರಿಕೆಟ್ ಪಂದ್ಯದ ವೇಳೆಯೂ ಸಹ ತಾನು ವಾಸವಾಗಿದ್ದ ಹೋಟೆಲ್ ರೂಮ್ ಗೆ ಬಷೀರ್ ಅವರನ್ನ ಕರೆಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಮ್ಮ ಜೆರ್ಸಿ ನೀಡಿದ್ದರು. ಇನ್ನು ಈಗ ಧೋನಿ ವಿಧಾಯ ಘೋಷಣೆ ಮಾಡಿರುವುದನ್ನ ತಿಳಿದ ಬಷೀರ್ ಅವರು ಇದು ನನಗೆ ತುಂಬಾ ಬೇಸರದ ವಿಚಾರ. ಧೋನಿಗೆ ವಿಧಾಯದ ವೇಳೆ ಭರ್ಜರಿ ಬೀಳ್ಕೊಡುಗೆ ಸಿಗಬೇಕಿತ್ತು ಎಂದು ಬಶೀರ್ ಅವರು ಹೇಳಿದ್ದಾರೆ. ಇನ್ನು ಅಮೇರಿಕಾದ ಚಿಕೋಗೋದಲ್ಲಿ ರೆಸ್ಟೋರೆಂಟ್ ನ್ನ ಹೊಂದಿದ್ದಾರೆ. ಇನ್ನು ಧೋನಿ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ಕಾರಣ ನಾನು ಇನ್ನು ಮುಂದೆ ಕ್ರಿಕೆಟ್ ನೋಡುವ ಸಲುವಾಗಿ ಎಲ್ಲಿಗೂ ಪ್ರಯಾಣ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ೨೦೧೫ರ ವಿಶ್ವಕಪ್ ವೇಳೆ ನಾನು ಬಿಸಿಲಿನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದಾಗ ಧೋನಿ ಕೊಟ್ಟರೆಂದು ಸುರೇಶ್ ರೈನಾ ಸನ್ ಗ್ಲಾಸ್ ತಂದು ಕೊಟ್ಟಿದ್ದರು ಎಂದು ಧೋನಿಯ ಅಭಿಮಾನಿಯಾಗಿರುವ ಬಶೀರ್ ಹೇಳಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244
ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದು ಇಂದು 1,564 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಮಹಾಮಾರಿಗೆ 59 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ 4,775 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 44,846 ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು 1,53,083 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,564 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 1.02ಕ್ಕೆ ಇಳಿದಿದೆ. ಜಿಲ್ಲಾವಾರು ಪ್ರಕರಣಗಳು ಈ ರೀತಿ ಇದೆ ಸೂಚನೆ- ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌'ಈಗಿನ ಸುದ್ದಿ'ಯ ಕಳಕಳಿ