text
stringlengths
344
278k
ಅಸಮಾನತೆಯನ್ನು ಅರ್ಥಶಾಸ್ತ್ರ ಅಧ್ಯಯನದ ಮುನ್ನೆಲೆಗೆ ತಂದ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ. ಅವರದೇ ಬ್ಲಾಗ್‌ನ ಇತ್ತೀಚಿನ ಲೇಖನವೊಂದರ ಭಾವಾನುವಾದ ಇಲ್ಲುಂಟು. ಅಸಮಾನತೆಯ ಅಂತರ ಕಡಿಮೆ ಮಾಡದಿದ್ದರೆ ಪರಿಸರ ರಕ್ಷಣೆಯ ಹೆಸರಿನಲ್ಲಿ ನಡೆಯುವ ಕ್ರಮಗಳು ಸಹ ಬಡವರಿಗೆ ಅಪಾಯಕಾರಿ ಆಗಬಹುದು ಎಂಬುದು ಅವರ ಪ್ರತಿಪಾದನೆ ನೇರವಾಗಿ ಹೇಳುವುದಾದರೆ, ಸಂಪತ್ತಿನ ಸರಿಯಾದ ಮರುಹಂಚಿಕೆ ಆಗದೆ ಜಾಗತಿಕ ತಾಪಮಾನದ ವಿರುದ್ಧ ಗಂಭೀರವಾದ ಹೋರಾಟ ಸಾಧ್ಯವಿಲ್ಲ. ಮರುಹಂಚಿಕೆ ಅನ್ನುವುದು ದೇಶದೊಳಗೆ ಆಗಬೇಕು ಮತ್ತು ಅಂತಾರಾಷ್ಟ್ರೀಯವಾಗಿಯೂ ಆಗಬೇಕು. ಇಲ್ಲ ಅನ್ನುವವರು ಸುಳ್ಳು ಹೇಳುತ್ತಿದ್ದಾರೆ. ಹಾಗೆಯೇ, ಸಂಪತ್ತಿನ ಮರುಹಂಚಿಕೆ ಅವಶ್ಯ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ನಿಜ. ಆದರೆ, ಅದು ತಾಂತ್ರಿಕ, ರಾಜಕೀಯ ಕಾರಣದಿಂದಾಗಿ ಸಾಧ್ಯವಾಗೋದಿಲ್ಲ ಅಂತ ಹೇಳ್ತಾ ಇರೋರು ಸುಳ್ಳು ಹೇಳುತ್ತಿದ್ದಾರೆ, ಅಷ್ಟೆ. ಬ್ರೆಜಿಲ್‌ನಲ್ಲಿ ಇತ್ತೀಚೆಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಲ ಕೃಷಿ ಉದ್ದಿಮೆಗಳ ಮೇಲೆ ಸಾಧಿಸಿದ ಗೆಲುವು ಖಂಡಿತ ಒಂದಿಷ್ಟು ಭರವಸೆಯನ್ನು ಮೂಡಿಸುತ್ತದೆ. ಆದರೆ, ಬಹುತೇಕ ಮತದಾರರಿಗೆ ಸಾಮಾಜಿಕ-ಪರಿಸರ ಕಾಳಜಿ ಹೊಂದಿರುವ ಎಡಪಂಥೀಯರ ಬಗ್ಗೆ ಅಂತಹ ವಿಶ್ವಾಸವಿಲ್ಲ ಅನ್ನುವುದು ವಾಸ್ತವ. ಅವರು ರಾಷ್ಟ್ರೀಯವಾದಿ, ವಲಸೆ ವಿರೋಧಿ ಬಲಪಂಥೀಯರನ್ನು ನಂಬುತ್ತಾರೆ. ಸ್ವೀಡನ್ ಮತ್ತು ಇಟಲಿಯ ಚುನಾವಣೆ ಇದನ್ನು ಸಾಬೀತು ಮಾಡಿ ತೋರಿಸಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ಆಗಬೇಕು. ಹಾಗೆಯೇ, ಸಂಪತ್ತಿನ ವಿತರಣೆಯೂ ಪರಿಣಾಮಕಾರಿಯಾಗಿ ಆಗಬೇಕು. ಇಲ್ಲದೆಹೋದರೆ ಸಾಮಾಜಿಕ-ಪರಿಸರಾತ್ಮಕ ಕಾರ್ಯಕ್ರಮಗಳಿಂದ ಮಧ್ಯಮ ವರ್ಗದವರಿಗೆ, ಕಾರ್ಮಿಕರಿಗೆ ತೊಂದರೆಯಾಗುವ ಅಪಾಯ ಹೆಚ್ಚು. Image ಥಾಮಸ್ ಪಿಕೆಟ್ಟಿ ಒಳ್ಳೆಯ ಸುದ್ದಿಯೆಂದರೆ, ಕೆಲವೇ ಕೆಲವು ಅತಿ ಶ್ರೀಮಂತರ ಬಳಿ ಎಷ್ಟೊಂದು ಸಂಪತ್ತು ಸೇರಿಕೊಂಡಿದೆಯೆಂದರೆ, ಹವಾಮಾನ ವೈಪರೀತ್ಯವನ್ನು ಸರಿಪಡಿಸುತ್ತಲೇ ಬಹುಸಂಖ್ಯಾತ ಸಾಮಾನ್ಯರ ಜೀವನಸ್ಥಿತಿಯನ್ನು ಸುಧಾರಿಸುವುದಕ್ಕೆ ಅವಕಾಶವಿದೆ. ಸಂಪತ್ತನ್ನು ಸರಿಯಾಗಿ ಮರುಹಂಚಿಕೆ ಮಾಡುವುದಕ್ಕೆ ಬೇಕಾದ ಸರಿಯಾದ ಮಾರ್ಗವನ್ನು ಕಂಡುಕೊಳ್ಳಬೇಕು ಅಷ್ಟೆ. ಅದಕ್ಕೆ ಪ್ರತಿಯೊಬ್ಬರೂ ತಮ್ಮ ಜೀವನಶೈಲಿಯನ್ನು ಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ ಹಣಕಾಸಿನ ನೆರವನ್ನು ನೀಡುವುದಕ್ಕೆ ಸಾಧ್ಯವಿದೆ. ಅಷ್ಟಾಗಿ ಇಂಧನವನ್ನು ಬೇಡದ, ಈ ಭೂಮಿಯ ಉಳಿವಿಗೆ ಪೂರಕವಾದ ಸರಕು ಮತ್ತು ಸೇವೆಗಳನ್ನು (ಶಿಕ್ಷಣ, ಆರೋಗ್ಯ, ಮನೆ, ಸಾರಿಗೆ ಇತ್ಯಾದಿ) ಒದಗಿಸುವುದಕ್ಕೆ ಸಾಧ್ಯ. ಆದರೆ, ಇದಕ್ಕೆ ಅತಿ ಶ್ರೀಮಂತರ ಸಂಪತ್ತು ಮತ್ತು ವರಮಾನದ ಮಟ್ಟದಲ್ಲಿ ತೀವ್ರವಾದ ಕಡಿತ ಆಗಬೇಕು. ಈ ಗ್ರಹವನ್ನು ಉಳಿಸುವುದಕ್ಕೆ ಬೇಕಾದ ರಾಜಕೀಯ ಬಹುಮತವನ್ನು ಕಟ್ಟುವುದಕ್ಕೆ ಇದೊಂದೇ ದಾರಿ. Image ಅಂಕಿ-ಅಂಶಗಳು ಸ್ಪಷ್ಟವಾಗಿವೆ; ಜಗತ್ತಿನ ಕೋಟ್ಯಾಧಿಪತಿಗಳು 2008ರ ಬಿಕ್ಕಟ್ಟಿನಲ್ಲಿ ಮತ್ತು ಕೋವಿಡ್ ಸಂದರ್ಭದಲ್ಲಿ ಹಿಂದೆಂದೂ ಕಾಣದಷ್ಟು ಸಂಪತ್ತನ್ನು ಗೋರಿಕೊಂಡರು. 'ಜಾಗತಿಕ ಅಸಮಾನತೆಯ ವರದಿ-2022' ಹೇಳುವಂತೆ, ಜಗತ್ತಿನ ಅತ್ಯಂತ ಶ್ರೀಮಂತ ಶೇಕಡ 0.1ರಷ್ಟು ಜನ ಈಗ 80 ಟ್ರಿಲಿಯನ್ ಯೂರೋ (66,95,03,990 ಕೋಟಿ ರೂಪಾಯಿ) ಮೌಲ್ಯದ ಸಂಪತ್ತು ಹೊಂದಿದ್ದಾರೆ. ಅವೆಲ್ಲ ಹಣಕಾಸು ಮತ್ತು ರಿಯಲ್ ಎಸ್ಟೇಟ್ ಸ್ವತ್ತಿನ ರೂಪದಲ್ಲಿದೆ. ಅದು ಜಗತ್ತಿನ ಒಟ್ಟು ಸಂಪತ್ತಿನ ಶೇಕಡ 19ಕ್ಕಿಂತ ಹೆಚ್ಚು. ಒಂದು ವರ್ಷದ ಜಾಗತಿಕ ಜಿಡಿಪಿಗೆ ಸಮ. ಜಗತ್ತಿನ ಅತ್ಯಂತ ಶ್ರೀಮಂತ ಶೇಕಡ 10 ಜನರನ್ನು ತೆಗೆದುಕೊಂಡರೆ, ಅವರ ಬಳಿ ಜಗತ್ತಿನ ಒಟ್ಟು ಸಂಪತ್ತಿನ ಶೇಕಡ 77ರಷ್ಟಿದೆ. ಆದರೆ, ಕೆಳಸ್ತರದಲ್ಲಿರುವ ಶೇಕಡ 50ರಷ್ಟು ಜನರನ್ನು ತೆಗೆದುಕೊಂಡರೆ, ಅವರ ಬಳಿ ಇರುವುದು ಕೇವಲ ಶೇಕಡ 2ರಷ್ಟು ಸಂಪತ್ತು. ಆರ್ಥಿಕ ಎಲೈಟುಗಳು (ಶ್ರೀಮಂತ ಮೇಲ್ವರ್ಗ) ಯುರೋಪನ್ನು 'ಸಮಾನತೆಯ ಸ್ವರ್ಗ' ಎಂದು ಬಣ್ಣಿಸುತ್ತಾರೆ. ಅಲ್ಲಿನ ಒಟ್ಟಾರೆ ಶೇಕಡ 61ರಷ್ಟು ಸಂಪತ್ತು ಅತ್ಯಂತ ಶ್ರೀಮಂತ ಎನಿಸಿಕೊಂಡ ಶೇಕಡ 10ರಷ್ಟು ಜನರ ಕೈಯಲ್ಲಿದೆ. ಶೇಕಡ 50ರಷ್ಟು ಬಡಜನರ ಬಳಿ ಇರುವುದು ಕೇವಲ ಶೇಕಡ 4ರಷ್ಟು ಸಂಪತ್ತು ಮಾತ್ರ. ಫ್ರಾನ್ಸಿನಲ್ಲಿ ಅತ್ಯಂತ ಶ್ರೀಮಂತ 500 ಜನರ ಸಂಪತ್ತು 2010ರಲ್ಲಿ 200 ಶತಕೋಟಿ ಇದ್ದುದು, 2022ರ ವೇಳೆಗೆ 1,000 ಶತಕೋಟಿ ಆಗಿದೆ. ಅಂದರೆ, ಜಿಡಿಪಿಯ ಶೇಕಡ 10ರಷ್ಟು ಇದ್ದುದು ಶೇಕಡ 50ರಷ್ಟಾಗಿದೆ. ಅಂದರೆ, 800 ದಶಕೋಟಿಯಷ್ಟು ಜಾಸ್ತಿಯಾಗಿದೆ. ಆದರೆ, ಅವರು ಕಟ್ಟಿರುವ ಒಟ್ಟು ಆದಾಯ ತೆರಿಗೆ ಅದರ ಶೇಕಡ 5ರಷ್ಟೂ ಆಗುವುದಿಲ್ಲ. ಅಮೆರಿಕದಲ್ಲೂ ಈ ಸಂಖ್ಯೆ ಹೆಚ್ಚೂಕಡಿಮೆ ಅಷ್ಟೇ ಇದೆ. 'ಪ್ರೊ ಪಬ್ಲಿಕ್' ವರದಿ ಇದನ್ನು ಸ್ಪಷ್ಟಪಡಿಸಿದೆ. ಈ ಲೇಖನ ಓದಿದ್ದೀರಾ?: ಕಾಲದಾರಿ | ಧಾರವಾಡ-ದಾಂಡೇಲಿ ರಸ್ತೆ ಕತೆ ಕೇಳಿಸಿಕೊಂಡಿದ್ದರೆ ಆ ಸೀತೆಗೆ ಮಂಡೂಕದ ಮಾತು ನೆನಪಾಗಿರುತ್ತಿತ್ತು! ಈ ಹೆಚ್ಚುವರಿ ಸಂಪತ್ತಿನ ಮೇಲೆ ಒಮ್ಮೆ ಶೇಕಡ 50ರಷ್ಟು ತೆರಿಗೆ ಹಾಕಿದರೆ ಫ್ರೆಂಚ್ ಸರ್ಕಾರ 400 ಶತಕೋಟಿ ಯುರೋ ಸಂಗ್ರಹಿಸಬಹುದು. ಸಾಮಾನ್ಯ ಜನ ಕಷ್ಟಪಟ್ಟು ಉಳಿಸಿದ ಹಣದ ಮೇಲೆ ಪ್ರತಿವರ್ಷ ಬೀಳುತ್ತಿರುವ ಶೇಕಡ 10ರಷ್ಟು ಹಣದುಬ್ಬರದ ತೆರಿಗೆಗೆ ಹೋಲಿಸಿದರೆ ಇದು ಹೆಚ್ಚಲ್ಲ. ಆದರೆ, ಈ ಹಣದಿಂದ ಹೆಚ್ಚೇನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ ಅನ್ನುವವರನ್ನು ಬಿಟ್ಟುಬಿಡೋಣ. ಯಾಕೆಂದರೆ, ಇತ್ತೀಚೆಗಷ್ಟೇ ಎರಡು ಯೋಜನೆಗಳನ್ನು ಅಷ್ಟೊಂದು ದುಡ್ಡು ಭರಿಸುವುದಕ್ಕೆ ಸಾಧ್ಯವಿಲ್ಲ ಅನ್ನುವ ಕಾರಣಕ್ಕೆ ಫ್ರೆಂಚ್ ಸರ್ಕಾರ ಸಂಸತ್ತಿನಲ್ಲಿ ತಿರಸ್ಕರಿಸಿತು. ಮೊದಲನೆಯದು, ಕಟ್ಟಡಗಳಲ್ಲಿ ತಾಪಮಾನವನ್ನು ಕಾಪಾಡಿಕೊಳ್ಳುವ ಮೂಲಕ ಇಂಧನ ಉಳಿಸುವ ಯೋಜನೆ (12 ಶತಕೋಟಿ ಯುರೊ) ಮತ್ತು ಎರಡನೆಯದು, ರೈಲು ದಾರಿಗಳ ನಿರ್ಮಾಣ (3 ಶತಕೋಟಿ ಯುರೊ). ಈ ಯೋಜನೆಗಳಿಗೆ ಖರ್ಚು ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿತು ಸರ್ಕಾರ. ಈ ಭೂಮಿ ಮತ್ತು ಜನತೆಯ ಹಿತಾಸಕ್ತಿಗಿಂತ ಕೆಲವೇ ಜನರ ಹಿತಾಸಕ್ತಿಗೆ ಸರ್ಕಾರ ಆದ್ಯತೆ ನೀಡುತ್ತಿದೆಯೇ ಎನ್ನುವ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಏಕೆಂದರೆ, ಇಂದು ಮರುವಿನ್ಯಾಸಗೊಂಡ ಮನೆಗಳು ಮತ್ತು ಸಮಯಕ್ಕೆ ಸರಿಯಾಗಿ ಬರುವ ರೈಲು ಜನರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. Image 500 ಬೃಹತ್ ಉದ್ದಿಮೆಗಳ ಮೇಲೆ ವಿಶೇಷವಾದ ತೆರಿಗೆ ಹಾಕುವುದರ ಜೊತೆಗೆ, ಇಡೀ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಬೇಕಾಗಿದೆ. ಜಗತ್ತಿನ ಎಲ್ಲ ದೇಶಗಳಂತೆ ಫ್ರಾನ್ಸಿನಲ್ಲಿಯೂ ಇದು ಆಗಬೇಕಾಗಿದೆ. 20ನೇ ಶತಮಾನದಲ್ಲಿ ಪ್ರಗತಿಪರ ತೆರಿಗೆ ಅಂದರೆ, ಆದಾಯ ಹೆಚ್ಚಿದಂತೆ ಹೆಚ್ಚಿನ ತೆರಿಗೆಯನ್ನು ವಿಧಿಸುವ ಕ್ರಮವು ತೀರಾ ಯಶಸ್ವಿಯಾದ ಕಾರ್ಯಕ್ರಮವಾಗಿತ್ತು. ರೂಸ್‍ವೆಲ್ಟ್ ಕಾಲದಲ್ಲಿ ಶೇಕಡ 80ರಿಂದ 90ರವರೆಗೆ ತೆರಿಗೆ ಹಾಕಲಾಗಿತ್ತು. 1930ರಿಂದ 1980ರವರಗಿನ 50 ವರ್ಷಗಳ ಅವಧಿಯಲ್ಲಿ ಅಮೆರಿಕದಲ್ಲಿ ಗರಿಷ್ಠ ಮಟ್ಟದ ಅಭಿವೃದ್ಧಿ, ಆವಿಷ್ಕಾರ ಸಾಧ್ಯವಾಗಿತ್ತು. ಅದಕ್ಕೆ ಕಾರಣ ಸರಳ - ಸಮೃದ್ಧಿ ಅನ್ನುವುದು ಮುಖ್ಯವಾಗಿ ಶಿಕ್ಷಣವನ್ನು ಅವಲಂಬಿಸಿರುತ್ತದೆ. ಆಗ ಶಿಕ್ಷಣದ ವಿಷಯದಲ್ಲಿ ಅಮೆರಿಕ ಜಗತ್ತಿನಲ್ಲಿ ತುಂಬಾ ಮುಂದಿತ್ತು. ಪ್ರಗತಿ ಬೇಕೆಂದರೆ ಅಸಮಾನತೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದೆ ಅನ್ನುವುದು ಸರಿಯಾದ ವಾದವಲ್ಲ. ಈ ಲೇಖನ ಓದಿದ್ದೀರಾ?: ಅರ್ಥ ಪಥ | ಮಧ್ಯಂತರ ಚುನಾವಣೆಯ ದೊಣ್ಣೆ ಏಟು ತಪ್ಪಿಸಿಕೊಂಡ ಬಿಡೆನ್, ಟ್ರಂಪ್‌ಗೆ ಹೆಚ್ಚಿದ ತಲೆನೋವು ಈಗ 21ನೇ ಶತಮಾನದಲ್ಲಿ ಕೇವಲ ಆದಾಯಕ್ಕೆ ಮಾತ್ರವಲ್ಲ, ಸಂಪತ್ತಿಗೂ ಪ್ರಗತಿಪರ ತೆರಿಗೆಯನ್ನು ವಿಧಿಸಬೇಕಾಗುತ್ತದೆ. ಶತಕೋಟಿ ಶ್ರೀಮಂತರುಗಳ ಮೇಲೆ ಶೇಕಡ 80ರಿಂದ 90ರವರೆಗೆ ತೆರಿಗೆ ಹಾಕಬೇಕು. ಅತ್ಯಂತ ಶ್ರೀಮಂತ ಶೇಕಡ 10ರಷ್ಟು ಜನರನ್ನು ತೆರಿಗೆ ಪಟ್ಟಿಯಲ್ಲಿ ಸೇರಿಸಬೇಕು. ಹಾಗೆ ಸಂಗ್ರಹಿಸಿದ ಹಣದಲ್ಲಿ ಗಣನೀಯ ಭಾಗವನ್ನು ಬಡದೇಶಗಳಿಗೆ ನೇರವಾಗಿ ಕೊಡಬಹುದು. ಅದನ್ನು ನಿರ್ಧರಿಸುವಾಗ ಅವರ ಜನಸಂಖ್ಯೆಯನ್ನು, ಹವಾಮಾನ ವೈಪರೀತ್ಯದಿಂದ ಅವರಿಗಾದ ತೊಂದರೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ದಕ್ಷಿಣದ ದೇಶಗಳು ತಾವು ನೀಡಿದ ಭರವಸೆಗಳನ್ನು ಪೂರೈಸಲೆಂದು ಪ್ರತಿವರ್ಷ ಕಾಯುತ್ತ ಕೂರುವ ಅವಶ್ಯಕತೆ ಇಲ್ಲ. ನಮ್ಮ ಭವಿಷ್ಯದ ಜಗತ್ತಿನ ಬಗ್ಗೆ ಈಗಲಾದರೂ ಯೋಚಿಸಬೇಕಾಗಿದೆ. ಇಲ್ಲದೆಹೋದರೆ ಮುಂಬರುವ ದಿನಗಳು ಕೆಟ್ಟ ಸ್ವಪ್ನದಂತಿರುತ್ತವೆ.
ಪಾವಗಡ ಪಟ್ಟಣದ ಏಡಿ ಕಾಲೋನಿಯಲ್ಲಿ ಇರುವಂತಹ ವನಜ ಎನ್ನುವಂತಹ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿಯಲ್ಲಿ ಮೊದಲನೇ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಇಂದು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ಇಂದು ಅವರಿಗೆ ಹೆಲ್ಪ್ ಸೋಸೈಟಿ, ರೋಟರಿ ಸಂಸ್ಥೆ, ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗಿದೆ. ಇಂದು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ನಡೆದಂತಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷರಾದ ಕಮಲ್ ಬಾಬು ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಉತ್ತಮವಾದಂತಹ ಗುರಿಯನ್ನು ಸಾಧಿಸುವಂತಾಗಬೇಕೆಂದು ಮತ್ತು ನೆರೆದಿದ್ದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ದಾಯಕ ಮಾತುಗಳನ್ನಾಡಿದ್ದಾರೆ . ಇನ್ನು ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಶನಿಮಹಾತ್ಮ ಕಾರ್ಯನಿರ್ವಾಹಕ ಸಂಘದ ಅಧ್ಯಕ್ಷರಾದ ಕೆ ವಿ ಶ್ರೀನಿವಾಸ್ ಅವರು ಭಾಗವಹಿಸಿ ಮಾತನಾಡಿದರು ಪಾವಗಡ ತಾಲೂಕಿಗೆ ಚಿನ್ನದ ಪದಕವನ್ನು ತಂದುಕೊಟ್ಟಂತಹ ವನಜ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಎಸ್ ಎಸ್ ಕೆ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ನಮ್ಮ ಕಾಲೇಜಿನ ಸಿಬ್ಬಂದಿ ವನಜ ಅವರಿಗೆ ಅತ್ಯುತ್ತಮ ಸಹಕಾರ ನೀಡಿದ್ದರು ಜೊತೆಗೆ ಅವರಿಗೆ ಬೇಕಿಇರುವಂತಹ ಸೌಲಭ್ಯಗಳನ್ನು ಸಹ ಒದಗಿಸಿ ಕೊಟ್ಟಿದ್ದರು ಇದು ನಮ್ಮ ಕಾಲೇಜು ಹಾಗೂ ನಮ್ಮ ಪಾವಗಡದ ಪಾಲಿಕೆಗೂ ಒಂದು ರೀತಿಯಾದಂತಹ ಖುಷಿ ತಂದುಕೊಟ್ಟಿದೆ ಎಂದು ಅವರು ಇದೇ ವೇಳೆ ಕೊಂಡಾಡಿದರು ಇನ್ನು ಇದೇ ವೇಳೆ ಮಾತನಾಡಿದ ರೋಟರಿ ಸಂಸ್ಥೆಯಅಧ್ಯಕ್ಷರು ಮತ್ತು ಬ್ರೈಟ್ ಫ್ಯೂಚರ್ ನ ವ್ಯವಸ್ಥಾಪಕರಾದ ಶ್ರೀಧರ್ ಗುಪ್ತಾ ಅವರು ನಕ್ಷತ್ರದಲ್ಲಿ ಹಲವು ನಕ್ಷತ್ರಗಳು ಇರುತ್ತವೆ ಅದರಲ್ಲಿ ಮಿನುಗುವ ನಕ್ಷತ್ರ ಮಾತ್ರ ಧ್ರುವತಾರೆ ಎಂದು ಅವರು ಬಣ್ಣಿಸಿದ್ದಾರೆ ಜೊತೆಗೆ ಅವರಿಗೆ ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಉಚಿತವಾಗಿ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ . ಇನ್ನು ಇವನು ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ್ ಗುಪ್ತ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಾರಪ್ಪ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಅನಿಲ್ ಕುಮಾರ್ ರೋಷ್ನಿ ಚಂದ್ರಕಲಾ ಶಿವಣ್ಣ ಸಂದ್ಯಾ ಹಾಗೂ ಇದೇ ವೇಳೆ ಬ್ರೈಟ್ ಫ್ಯೂಚರ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು .
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
1 ಬಾಗಲಕೋಟೆ ಬಾದಾಮಿ ಬಾದಾಮಿ ಮಿನಿವಿಧಾನಸೌದ, ತಹಶೀಲ್ದಾರ್‌ ಕಛೇರಿ, ಕುಳಗೇರಿ ರಸ್ತೆ ಬಾದಾಮಿ ೫೮೭೨೦೧ 8357220102 9449817560 2 ಬಾಗಲಕೋಟೆ ಬಾದಾಮಿ ಕೆರೂರು ಉಪ ತಹಶೀಲ್ದಾರ್‌, ಅಂಬೇಡ್ಕರ್ ವೃತ, ಕೆರೂರು ನಾಡಕಛೇರಿ ಬಾದಾಮಿ, ಬಾಗಲಕೋಟೆ -೫೮೭೨೦೬ 8357230010 9449817560 3 ಬಾಗಲಕೋಟೆ ಬಾದಾಮಿ ಕುಳಗೇರಿ ತಹಶೀಲ್ದಾರ್‌,1 ಕುಳಗೇರಿ ಕ್ರಾಸ್, ನಾಡಕಛೇರಿ, MLBC QTRS., ಬಾದಾಮಿ, ಬಾಗಲಕೋಟೆ - ೫೮೭೧೫೫ 8357236102 9743503489 4 ಬಾಗಲಕೋಟೆ ಬಾಗಲಕೋಟೆ ಬಾಗಲಕೋಟೆ ತಹಶೀಲ್ದಾರ್‌ ಕಛೇರಿ, ಮಿನಿವಿಧಾನಸೌದ, ಅಕ್ಷಯ್ ಇಂಟರ್ನ್ಯಾಷನಲ್ ಹೋಟೆಲ್, ನವನಗರ ಬಾಗಲಕೋಟೆ -೫೮೬೧೦೭ 8354235373 9480415340 5 ಬಾಗಲಕೋಟೆ ಬಾಗಲಕೋಟೆ ಕಲಾದಗಿ ಉಪ ತಹಶೀಲ್ದಾರ್‌, ನಾಡ ಕಛೇರಿ, ಕಲಾದಗಿ, ಸರ್ಕಾರಿ ಆಸ್ಪತ್ರೆ ಹತ್ತಿರ, ಬಾಗಲಕೋಟೆ-೫೮೭೨೦೪ 8354240122 9480415340 6 ಬಾಗಲಕೋಟೆ ಬಾಗಲಕೋಟೆ ಸೀತಿಮನಿ ಉಪ ತಹಶೀಲ್ದಾರ್‌, ಗ್ರಾಮ ಪಂಚಾಯತ್ ಹತ್ತಿರ, ಹೈ ಸ್ಕೂಲ್, ಸೀತಿಮನಿ, ಬಾಗಲಕೋಟೆ-೫೮೭೨೦೭ 8354250225 9611032139 7 ಬಾಗಲಕೋಟೆ ಬೀಳಗಿ ಅನಗವಾಡಿ ಉಪ ತಹಶೀಲ್ದಾರ್‌, ನಾಡಕಛೇರಿ ಅನಗವಾಡಿ ಬೀಳಗಿ-TQ, ಬಾಗಲಕೋಟೆ -೫೮೭೧೧೬ 8425279931 8296250280 8 ಬಾಗಲಕೋಟೆ ಬೀಳಗಿ ಬೀಳಗಿ ತಹಶೀಲ್ದಾರ್‌ ಕಛೇರಿ, ಮಿನಿ ವಿಧಾನ ಸೌಧ, ಬಸ್ ನಿಲ್ದಾಣ ರಸ್ತೆ, ಬೀಳಗಿ 8425276045 8296250280 9 ಬಾಗಲಕೋಟೆ ಗುಳೇದಗುಡ್ಡ ಗುಳೇದಗುಡ್ಡ ವಿಶೇಷ ತಹಶೀಲ್ದಾರ್‌ ಕಛೇರಿ, ಗುಳೇದಗುಡ್ಡ ನಾಡಕಛೇರಿ ಬಾದಾಮಿ, ಬಾಗಲಕೋಟೆ-೫೮೭೨೦೩ 8357250140 9448641004 10 ಬಾಗಲಕೋಟೆ ಹುನಗುಂದ ಅಮೀನ ಗಡ ಉಪ ತಹಶೀಲ್ದಾರ್‌, ನಾಡ ಕಛೇರಿ, ಅಮೀನ ಗಡ, ಬಾಗಲಕೋಟೆ- ೫೮೭೧೧೨ 8351280020 9449772732 11 ಬಾಗಲಕೋಟೆ ಹುನಗುಂದ ಹುನಗುಂದ ತಹಶೀಲ್ದಾರ್‌ ಆಫೀಸ್, ಮಿನಿ ವಿಧಾನ ಸೌಧ, ಇಳಕಲ್ ರಸ್ತೆ, ಹುನಗುಂದ ಬಾಗಲಕೋಟೆ ೫೮೭೧೧೮ 8351260037 7975489398 12 ಬಾಗಲಕೋಟೆ ಹುನಗುಂದ ಕರಡಿ ಉಪ ತಹಶೀಲ್ದಾರ್‌ ನಾಡ ಕಛೇರಿ, ಕರಡಿ, ಹುನಗುಂದ, ಬಾಗಲಕೋಟೆ-೫೮೭೧೨೫ 8351265048 7975489398 13 ಬಾಗಲಕೋಟೆ ಇಳಕಲ್ ಇಳಕಲ್ ಸ್ಪೆಷಲ್ ತಹಶೀಲ್ದಾರ್‌ ಕಛೇರಿ, ಚಾವಡಿ ಹತ್ತಿರ, ಇಳಕಲ್, ಬಾಗಲಕೋಟೆ -೫೮೭೧೨೫ 8351270063 7019277280 14 ಬಾಗಲಕೋಟೆ ಜಮಖಂಡಿ ಜಮಖಂಡಿ ಜಮಖಂಡಿ ನಾಡಕಛೇರಿ ಕೋರ್ಟ್ ರಸ್ತೆ, ತಹಶೀಲ್ದಾರ್‌ ಕಛೇರಿ ಕಟ್ಟಡ ಜಮಖಂಡಿ ಬಾಗಲಕೋಟೆ-೫೮೭೩೦೧ 8353222723 9902402887 15 ಬಾಗಲಕೋಟೆ ಜಮಖಂಡಿ ಸಾವಳಗಿ ನಾಡಕಛೇರಿ ಅಟ್ .ಪೋಸ್ಟ್, ಸಾವಳಗಿ, ಜಮಖಂಡಿ, ಬಾಗಲಕೋಟೆ - ೫೮೬೧೨೬ 8353250045 9880006326 16 ಬಾಗಲಕೋಟೆ ಜಮಖಂಡಿ ತೇರದಾಳ ನಾಡ ಕಛೇರಿ, ಅಟ್ .ಪೋಸ್ಟ್, ತೇರದಾಳ, ಬಾಗಲಕೋಟೆ-೫೮೭೩೧೫ 8353255095 9731624262 17 ಬಾಗಲಕೋಟೆ ಮುಧೋಳ ಲೋಕಾಪುರ ಉಪ ತಹಶೀಲ್ದಾರ್‌ ಕಛೇರಿ, ನಾಡಕಛೇರಿ ಲೋಕಾಪುರ, ಪೋಸ್ಟ್ ಆಫೀಸ್ ಹತ್ತಿರ, ಬಸ್ ನಿಲ್ದಾಣ, ಮುಖ್ಯ ರಸ್ತೆ, ಲೋಕಾಪುರ, ಬಾಗಲಕೋಟೆ-೫೮೭೧೨೨ 8350243051 9880507036 18 ಬಾಗಲಕೋಟೆ ಮುಧೋಳ್ ಮುಧೋಳ್ ತಹಶೀಲ್ದಾರ್‌ ಕಛೇರಿ, ಮಿನಿವಿಧಾನಸೌದ ಲೋಕಾಪುರ್ ಮುಖ್ಯ ರಸ್ತೆ, ಮುಧೋಳ್ - ೫೮೭೩೧೩ 8350283051 9880507036 19 ಬಳ್ಳಾರಿ ಬಳ್ಳಾರಿ ಬಳ್ಳಾರಿ ತಹಶೀಲ್ದಾರ್‌, ಬಳ್ಳಾರಿ ಕಸಬಾ ನಾಡಕಛೇರಿ ತಾಲ್ಲೂಕು ಆಫೀಸ್, ಸ್ಟೇಷನ್ ರಸ್ತೆ, ಬಳ್ಳಾರಿ-೫೮೩೧೦೧ 8392270020 8951166999 20 ಬಳ್ಳಾರಿ ಬಳ್ಳಾರಿ ಕೋಳೂರು ಉಪ ತಹಶೀಲ್ದಾರ್‌, ನಾಡಕಛೇರಿ ಕೋಳೂರು, ಬಳ್ಳಾರಿ(T)(D)-೫೮೩೧೧೬ 8393286199 9480729540 21 ಬಳ್ಳಾರಿ ಬಳ್ಳಾರಿ ಮೋಕಾ ಉಪ ತಹಶೀಲ್ದಾರ್‌, ನಾಡಕಛೇರಿ ಹೊಸ ಮೋಕಾ, ಮುಖ್ಯ ರಸ್ತೆ ಬಳ್ಳಾರಿ 8392293294 8951166999 22 ಬಳ್ಳಾರಿ ಬಳ್ಳಾರಿ ರೂಪನಗುಡಿ ಉಪ ತಹಶೀಲ್ದಾರ್‌, ನಾಡಕಛೇರಿ ವಾರ್ಡ್ ನಂ.೧, ತೇರು ಬೀದಿ, ರಾಯಪುರ ರಸ್ತೆ, ರೂಪನಗುಡಿ, ಬಳ್ಳಾರಿ-೫೮೩೧೦೨ 8392289728 8951166999 23 ಬಳ್ಳಾರಿ ಹಡಗಲಿ ಹಿರೇಹಡಗಲಿ ಉಪ ತಹಶೀಲ್ದಾರ್‌, ನಾಡಕಛೇರಿ ಸರ್ಕಾರಿ ಆಸ್ಪತ್ರೆ ಎದುರು, ಹಾವೇರಿ ರಸ್ತೆ, ಹಿರೇಹಡಗಲಿ (P),ಹೂವಿನಹಡಗಲಿ(T), ಬಳ್ಳಾರಿ (D)-೫೮೩೨೧೬ 8399250277 9449738127 24 ಬಳ್ಳಾರಿ ಹಡಗಲಿ ಇಟಗಿ ಉಪ ತಹಶೀಲ್ದಾರ್‌, ನಾಡಕಛೇರಿ ಹರಪ್ಪನಹಳ್ಳಿ ರಸ್ತೆ, ಇಟಗಿ(P), ಹೂವಿನಹಡಗಲಿ (T), ಬಳ್ಳಾರಿ (D)-೫೮೩೨೨೦ 8399256400 7337745722 25 ಬಳ್ಳಾರಿ ಹಡಗಲಿ ಕಸಬಾ ಹಡಗಲಿ ತಹಶೀಲ್ದಾರ್‌, ನಾಡಕಛೇರಿ ನಾಡಕಛೇರಿಬಳ್ಳಾರಿ ರಸ್ತೇ, ಹೂವಿನಹಡಗಲಿ (T),ಬಳ್ಳಾರಿ(D)-೫೮೩೨೧೯ 8399240148 9972609043 26 ಬಳ್ಳಾರಿ ಹಗರಿಬೊಮ್ಮನಹಳ್ಳಿ ಹಗರಿಬೊಮ್ಮನಹಳ್ಳಿ ತಹಶೀಲ್ದಾರ್‌, ಹೆಚ್.ಬಿ ಹಳ್ಳಿ ಕಸಬಾ ನಾಡಕಛೇರಿ ತಾಲ್ಲೂಕು ಕಛೇರಿ, ಬಸವೇಶ್ವರ ಬಜಾರ್, ಹಗರಿ ಆಂಜನೇಯ ದೇವಸ್ಥಾನದ ಹತ್ತಿರ, ಹಗರಿಬೊಮ್ಮನಗಹಳ್ಳಿ, ಬಳಾರಿ, 8397238232 9845819926 27 ಬಳ್ಳಾರಿ ಹಗರಿಬೊಮ್ಮನಹಳ್ಳಿ ಹಂಪಸಾಗರ ಉಪ ತಹಶೀಲ್ದಾರ್, ನಾಡ ಕಛೇರಿ, ಪೋಲಿಸ್ ಸ್ಟೇಷನ್ ಹತ್ತಿರ, ಹಡಗಲಿ ರಸ್ತೆ, ಹಂಪಸಾಗರ, ಹಗರಿಬೊಮ್ಮನಹಳ್ಳಿ (T), ಬಳ್ಳಾರಿ-583212 8397233423 9480942439 28 ಬಳ್ಳಾರಿ ಹಗರಿಬೊಮ್ಮನಹಳ್ಳಿ ಕೋಗಲಿ ಉಪ ತಹಶೀಲ್ದಾರ್, ನಾಡ ಕಛೇರಿ, GHPS ಪಕ್ಕದಲ್ಲಿ, ಕೋಗಲಿ(P), ಹಗರಿಬೊಮ್ಮನಹಳ್ಳಿ TQ, ಬಳ್ಳಾರಿ(D)- 583220 8397247677 9480942439 29 ಬಳ್ಳಾರಿ ಹಗರಿಬೊಮ್ಮನಹಳ್ಳಿ ತಂಬ್ರಹಳ್ಳಿ ಉಪ ತಹಶೀಲ್ದಾರ್, ನಾಡ ಕಛೇರಿ, ಬಸ್ ನಿಲ್ದಾಣದ ಹತ್ತಿರ, ತಂಬ್ರಹಳ್ಳಿ(P), ಹಗರಿಬೊಮ್ಮನಹಳ್ಳಿ(T), ಬಳ್ಳಾರಿ - 583224 8397249055 9986595203 30 ಬಳ್ಳಾರಿ ಹೊಸಪೇಟೆ ಹೊಸಪೇಟೆ ತಹಶೀಲ್ದಾರ್, ಹೊಸಪೇಟೆ ಕಸಬಾ ನಾಡ ಕಛೇರಿ, ಹೊಸಪೇಟೆ ತಾಲೂಕ ಕಛೇರಿ ಕಾಂಪೌಂಡ್, ಹೊಸಪೇಟೆ, ಬಳ್ಳಾರಿ - 583201 8394224207 9686878838 31 ಬಳ್ಳಾರಿ ಹೊಸಪೇಟೆ ಕಮಲಾಪುರ ಉಪ ತಹಶೀಲ್ದಾರ್, ನಾಡ ಕಛೇರಿ, ಹಳೆ ಬಸ್ ನಿಲ್ದಾಣದ ಹತ್ತಿರ, ಕಮಲಾಪುರ(P), ಹೊಸಪೇಟೆ(T), ಬಳ್ಳಾರಿ(D)-583221 8394241005 8123415543 32 ಬಳ್ಳಾರಿ ಹೊಸಪೇಟೆ ಕಂಪ್ಲಿ ಉಪ ತಹಶೀಲ್ದಾರ್, ನಾಡ ಕಛೇರಿ, APMC ಯಾರ್ಡ್ ಹತ್ತಿರ, ಕಂಪ್ಲಿ ತಾಲೂಕು, ಬಳ್ಳಾರಿ - 583132 8394250005 9448029181 33 ಬಳ್ಳಾರಿ ಹೊಸಪೇಟೆ ಮರಿಯಮ್ಮನ ಹಳ್ಳಿ ನಾಡ ಕಛೇರಿ, APMC ಯಾರ್ಡ್ ಹತ್ತಿರ, ಹಗರಿಬೊಮ್ಮನಹಳ್ಳಿ ರಸ್ತೆ, ಮರಿಯಮ್ಮನಹಳ್ಳಿ, ಬಳ್ಳಾರಿ - 583222 8394244008 7795394893 34 ಬಳ್ಳಾರಿ ಕೂಡ್ಲಿಗಿ ಗುಡೇಕೋಟೆ ನಾಡ ಕಛೇರಿ, ಪಂಚಾಯತ್ ಕಚೇರಿ, ಬಳ್ಳಾರಿ ರಸ್ತೆ, ಗುಡೇಕೋಟೆ, ಕೂಡ್ಲಿಗಿ, ಬಳ್ಳಾರಿ - 583130 8391227941 9663846181 35 ಬಳ್ಳಾರಿ ಕೂಡ್ಲಿಗಿ ಹೊಸಹಳ್ಳಿ ಉಪ ತಹಶೀಲ್ದಾರ್‌, ನಾಡ ಕಛೇರಿ ಖಾನಹೊಸಳ್ಳಿ, ಉರು ಬಾಗಿಲು, ಮರ್ಮಾ ದೇವಿ, ಕಾರ್ ಸ್ಟ್ರೀಟ್ ಕೂಡ್ಲಿಗಿ (ಟಿ) ಬಳ್ಳಾರಿ (ಡಿ) -583218 8391229733 8618526899 36 ಬಳ್ಳಾರಿ ಕೂಡ್ಲಿಗಿ ಕೊಟ್ಟೂರು ಉಪ ತಹಶೀಲ್ದಾರ್‌, ನಾಡಕಛೇರಿ ಚೌಡಿ ಹತ್ತಿರ, ಕೂಡ್ಲಿಗಿ ರಸ್ತೆ, ಕೊಟ್ಟೂರು, ಕೂಡ್ಲಿಗಿ (ಟಿ), ಬಳ್ಳಾರಿ (ಡಿ) -583134 8391225416 9611770203 37 ಬಳ್ಳಾರಿ ಕೂಡ್ಲಿಗಿ ಕೂಡ್ಲಿಗಿ ತಹಶೀಲ್ದಾರ್‌, ಕೂಡ್ಲಿಗಿ ಕಸಬಾ ನಾಡ ಕಛೇರಿ ತಾಲ್ಲೂಕು ಆಫಿಸ್ ಕಾಂಪೌಂಡ್ ಕೂಡ್ಲಿಗಿ, ಬಳ್ಳಾರಿ - 583135 8391220226 9449234822 38 ಬಳ್ಳಾರಿ ಕುರುಗೋಡು ಕುರುಗೋಡು ಉಪ ತಹಶೀಲ್ದಾರ್, ಕುರುಗೋಡು ಕಸ್ಬಾ ನಾಡ ಕಛೇರಿ, ಸಬ್ ರೆಜಿಸ್ಟರ್ ಆಫೀಸ್ ಹತ್ತಿರ, ಬಳ್ಳಾರಿ ರಸ್ತೆ, ಕುರುಗೋಡು, ಬಳ್ಳಾರಿ -583116 8393263899 9480729540 39 ಬಳ್ಳಾರಿ ಸಂಡೂರು ಚೋರನೂರು ಉಪ ತಹಶೀಲ್ದಾರ್‌, ನಾಡ ಕಛೇರಿ ಎಇಇ ಪಿಡಬ್ಲ್ಯೂಡಿ ಬಿಲ್ಡಿಂಗ್, ಸರ್ಕಾರಿ ಆಸ್ಪತ್ರೆ ಎದುರು, ಚೋರನೂರು(ಪಿ), ಸಂಡೂರು (ಟಿ), ಬಳ್ಳಾರಿ (ಡಿ) -583128 8395272448 7676069693 40 ಬಳ್ಳಾರಿ ಸಂಡೂರು ಕಸಬಾ ತಹಶೀಲ್ದಾರ್‌ ಸಂಡೂರು ಕಸಬಾ ನಾಡಕಛೇರಿ, ತಾಲ್ಲೂಕು ಆಫೀಸ್, ಹೊಸಪೇಟೆ ರಸ್ತೆ, ಸಂಡೂರು, ಬಳ್ಳಾರಿ -583119 8395260218 7892440656 41 ಬಳ್ಳಾರಿ ಸಂಡೂರು ತೋರಣಗಲ್ಲು ಉಪ ತಹಶೀಲ್ದಾರ್‌ ನಾಡ ಕಛೇರಿ ತೋರಣಗಲ್ಲು, ಬಳ್ಳಾರಿ -583123 8395250199 9900937323 42 ಬಳ್ಳಾರಿ ಸಿರಗುಪ್ಪ ಹಾಚೋಳ್ಳಿ ಉಪ ತಹಶೀಲ್ದಾರ್‌, ನಾಡಕಛೇರಿ ಗ್ರ್ಯಾಂಪಾಂಚಾಯತ್ ಹತ್ತಿರ, ಹ್ಯಾಚೋಳ್ಳಿ ಪೋಸ್ಟ್, ಸಿರಗುಪ್ಪ, ಬಳ್ಳಾರಿ -583114 8396241659 8951981369 43 ಬಳ್ಳಾರಿ ಸಿರಗುಪ್ಪ ಕರೂರು ಉಪ ತಹಶೀಲ್ದಾರ್‌, ನಾಡಕಛೇರಿ, ಸರ್ಕಾರಿ ಆಸ್ಪತ್ರೆ ಎದುರು, ಕರೂರು ಪೋಸ್ಟ್, ಸಿರಗುಪ್ಪ (ಟಿ), ಬಳ್ಳಾರಿ -583120 8396255744 8951981369 44 ಬಳ್ಳಾರಿ ಸಿರಗುಪ್ಪ ಸಿರಗುಪ್ಪ ಉಪ ತಹಶೀಲ್ದಾರ್‌, ಸಿರಗುಪ್ಪ ಕಸಬಾ ನಾಡ ಕಛೇರಿ, ಮಿನಿ ವಿಧಾನ ಸೌಧ, ತಾಲ್ಲೂಕು ಆಫೀಸ್ ಕಾಂಪೌಂಡ್, ಅಧೋನಿ ರಸ್ತೆ, ಸಿರಗುಪ್ಪ ಟಿ.ಕ್ಯೂ ಬಳ್ಳಾರಿ - 583121 8396220235 9611400140 45 ಬಳ್ಳಾರಿ ಸಿರಗುಪ್ಪ ತೆಕ್ಕಲಕೋಟೆ ಉಪ ತಹಶೀಲ್ದಾರ್‌, ನಾಡ ಕಛೇರಿ ಓಲ್ಡ್ ಪೋಲಿಸ್ ಠಾಣೆ, ತೆಕ್ಕಲಕೋಟೆ ಪೋಸ್ಟ್, ಬಳ್ಳಾರಿ -583122 8396248018 9008227118 46 ಬೆಳಗಾವಿ ಅಥಣಿ ಅನಂತಪುರ ತಹಶೀಲ್ದಾರ್ ‌-ಅಥಣಿ, ಅನಂತಪುರ, ನಾಡ ಕಛೇರಿ ಅಥಣಿ, ಬೆಳಗಾವಿ - 591212 8289237008 9611588296 47 ಬೆಳಗಾವಿ ಅಥಣಿ ಅಥಣಿ ನಾಡ ಕಛೇರಿ ತಹಶೀಲ್ದಾರ್‌ ಆಫೀಸ್ ಕಾಂಪೌಂಡ್, ಅಥಣಿ, ಬೆಳಗಾವಿ -591304 8289251375 9620069241 48 ಬೆಳಗಾವಿ ಕಾಗವಾಡ ಕಾಗವಾಡ ತಹಶೀಲ್ದಾರ್‌ ಅಥಣಿ, ನಾಡಕಛೇರಿ, ಕಾಗವಾಡ ಅಥಣಿ, ಬೆಳಗಾವಿ -591223 8339264000 9686705101 49 ಬೆಳಗಾವಿ ಅಥಣಿ ತೇಲ್ಸಂಗ್ ತಹಶೀಲ್ದಾರ್‌, ನಾಡಕಛೇರಿ ತೇಲ್ಸಂಗ್, ಅಥಣಿ, ಬೆಳಗಾವಿ -591265 8289276216 7795264220 50 ಬೆಳಗಾವಿ ಬೈಲಹೊಂಗಲ್ ಬೈಲಹೊಂಗಲ ತಹಶೀಲ್ದಾರ್‌ ನಾಡ ಕಛೇರಿ, ಬೈಲಹೊಂಗಲ, ತಹಶೀಲ್ದಾರ್‌ ಕಾಂಪೌಂಡ್, ಬೈಲಹೊಂಗಲ, ಬೆಳಗಾವಿ -591102 8288234152 8660825427 51 ಬೆಳಗಾವಿ ಬೈಲಹೊಂಗಲ್ ನೇಸರ್ಗಿ ಉಪ ತಹಶೀಲ್ದಾರ್, ನಾಡ ಕಛೇರಿ. ನೇಸರ್ಗಿ 1220 ನೇಸರ್ಗಿ ದೇಶನೂರು ರಸ್ತೆ, ನೇಸರ್ಗಿ ಬೆಳಗಾವಿ 8288275001 8123622456 52 ಬೆಳಗಾವಿ ಬೆಳಗಾವಿ ಬೆಳಗಾವಿ ಉಪ ತಹಶೀಲ್ದಾರ್‌, ಸಿಟಿ ನಾಡ ಕಛೇರಿ, C/O ತಹಶೀಲ್ದಾರ್, ಓಲ್ಡ್ ಬಿಲ್ಡಿಂಗ್, ಕಛೇರಿ ಗಲ್ಲಿ, ಬೆಳಗಾವಿ -590003 8312469622 9844998268 53 ಬೆಳಗಾವಿ ಬೆಳಗಾವಿ ಹಿರೇ ಬಾಗೇವಾಡಿ ಉಪ ತಹಶೀಲ್ದಾರ್‌, ನಾಡ ಕಛೇರಿ ಹಿರೇ ಬಾಗೇವಾಡಿ, ನಾಡ ಕಛೇರಿ, ಹಿರೇ ಬಾಗೇವಾಡಿ, ಬೆಳಗಾವಿ - 591109 8312564011 9483471119 54 ಬೆಳಗಾವಿ ಬೆಳಗಾವಿ ಕಾಕತಿ ಉಪ ತಹಶೀಲ್ದಾರ್ ಕಛೇರಿ, ನಾಡ ಕಛೇರಿ ಕಾಕತಿ. ಬೆಳಗಾವಿ -591113 8312414059 9945588130 55 ಬೆಳಗಾವಿ ಬೆಳಗಾವಿ ಉಚಗಾಂವ್ ಉಪ ತಹಶೀಲ್ದಾರ್‌, ನಾಡ ಕಛೇರಿ, ಹುಚಾಗಾಂವ್ ನಾಡ ಕಛೇರಿ, ಹುಚಾಗಾಂವ್. ಬೆಳಗಾವಿ 8312492118 9449976487 56 ಬೆಳಗಾವಿ ಚಿಕ್ಕೋಡಿ ಚಿಕ್ಕೋಡಿ ತಹಶೀಲ್ದಾರ್‌, ನಾಡಕಛೇರಿ ಕಾರ್ಯಾಲಯ, ಸಮುದಾಯ ಭವನ, ಚಿಕ್ಕೋಡಿ ಟಿಎಂಸಿ, ಚಿಕೊಡಿ, ಬೆಳಗಾವಿ -591201 8338272049 8951612701 57 ಬೆಳಗಾವಿ ಚಿಕ್ಕೋಡಿ ನಾಗರಮುನ್ನೋಳ್ಳಿ ಉಪ ತಹಶೀಲ್ದಾರ್‌ 568 ನಗರಮುನ್ನೋಳಿ ತಹಶೀಲ್ದಾರ್‌ ಆಫೀಸ್ ಚಿಕ್ಕೋಡಿ, ಬೆಳಗಾವಿ 8338284040 9448636762 58 ಬೆಳಗಾವಿ ಚಿಕ್ಕೋಡಿ ಸದಲಗಾ ಉಪ ತಹಶೀಲ್ದಾರ್‌, ನಾಡಕಛೇರಿ ಸದಲಗಾ, ಪೊಲೀಸ್ ಸ್ಟೇಷನ್ ಹತ್ತಿರ, ಚಿಕ್ಕೋಡಿ ಬೆಳಗಾವಿ -591239 8338251888 9449558582 59 ಬೆಳಗಾವಿ ಗೋಕಾಕ್ ಅರಭಾವಿ ನಾಡ ಕಛೇರಿ-ಅರಭವಿ, ಉಪ ತಹಶೀಲ್ದಾರ್ ಆಫೀಸ್, ಅರಭಾವಿ, ಗೋಕಾಕ್, ಬೆಳಗಾವಿ -591307 8332226091 9448864074 60 ಬೆಳಗಾವಿ ಗೋಕಾಕ್ ಗೋಕಾಕ್ ನಾಡಕಛೇರಿ-ಗೋಕಾಕ್, ತಾಲ್ಲೂಕುು ಪಂಚಾಯತ್, ಬಸ್ ಸ್ಟ್ಯಾಂಡ್ ರಸ್ತೆ, ಗೋಕಾಕ್, ಬೆಳಗಾವಿ -591307 8332224581 9880372480 61 ಬೆಳಗಾವಿ ಗೋಕಾಕ್ ಕೌಜಲಗಿ ಉಪ ತಹಶೀಲ್ದಾರ್‌-ಕೌಜಲಗಿ, ನಾಡ ಕಾರ್ಯಾಲಯ. ಕೌಜಲಗಿ, ಬೆಳಗಾವಿ -591227 8334273220 9916978743 62 ಬೆಳಗಾವಿ ಹುಕ್ಕೇರಿ ಹುಕ್ಕೇರಿ ನಾಡ ಕಛೇರಿ, ಉಪ ತಹಶೀಲ್ದಾರ್‌ ಕಛೇರಿ, ಮಿನಿ ವಿಧಾನ ಸೌಧ, ಹುಕ್ಕೇರಿ, ಬೆಳಗಾವಿ -591309 8333266035 9448421056 63 ಬೆಳಗಾವಿ ಹುಕ್ಕೇರಿ ಸಂಕೇಶ್ವರ 2731/1, ಸಮುದಾಯ ಭವನ, ಟಿಎಂಸಿ ಕಛೇರಿಯ ಪಕ್ಕದಲ್ಲಿ, ಗೊಕಾಕ್ ರಸ್ತೆ, ಸಂಕೇಶ್ವರ 8333272036 9449095384 64 ಬೆಳಗಾವಿ ಹುಕ್ಕೇರಿ ಯಮಕನಮರ್ಡಿ ಉಪ ತಹಶೀಲ್ದಾರ್‌ - ಜೈನ್ ಬಸ್ತಿ, ಯಮಕನಮರ್ಡಿ ತಾಲ್ಲೂಕು-ಹುಕ್ಕೇರಿ, ಬೆಳಗಾವಿ -591245 8333276237 9986937863 65 ಬೆಳಗಾವಿ ಖಾನಾಪುರ ಬಿಡಿ ಪ್ರತಿನಿಧಿ ತಹಶೀಲ್ದಾರ್‌, 1091, ಬಿಡಿಐ, ಸಿ / ಓ ಬಿ.ಪಿ.ಬೆಕನೆ, ಖಾನಾಪುರ, ಬೆಳಗಾವಿ -591106 8336256754 9449004216 66 ಬೆಳಗಾವಿ ಖಾನಾಪುರ ಗುಂಜಿ ಉಪ ತಹಶೀಲ್ದಾರ್‌, 219/1, ಗುಂಜಿ, ಸುತಾರ ಗಲ್ಲಿ, ಖಾನಾಪುರ, ಬೆಳಗಾವಿ -591302 8336252952 9449004216 67 ಬೆಳಗಾವಿ ಖಾನಾಪುರ ಜಾಂಬೋಟಿ ಉಪ ತಹಶೀಲ್ದಾರ್‌, 684, ಜಾಂಬೋಟಿ, ರಾಮಾಪುರ ಪೇಟೆ, C/O ಎನ್.ಡಿ.ನಾಯಕ್ ಕಟ್ಟಡ, ಖಾನಾಪುರ, ಬೆಳಗಾವಿ -591302 8336266215 8336266215 68 ಬೆಳಗಾವಿ ಖಾನಾಪುರ ಖಾನಾಪುರ ಉಪ ತಹಶೀಲ್ದಾರ್‌, 413, ತೆಕಡಿ ಕಾರ್ನರ್, ವಿಟೋಬಾ ಗಲ್ಲಿ, ಖಾನಾಪುರ, ಬೆಳಗಾವಿ -591302 8336222450 9448164842 69 ಬೆಳಗಾವಿ ಕಿತ್ತೂರು ಕಿತ್ತೂರು ಎ.ಜೆ.ಎಸ್.ಕೆ, ವಿಶೇಷ ತಹಶೀಲ್ದಾರ್‌ ಕಛೇರಿ, ಸೋಮವಾರರ್ಪೇಟೆ, ಕಿತ್ತೂರು -591115 8288286109 9972010714 70 ಬೆಳಗಾವಿ ನಿಪ್ಪಾಣಿ ನಿಪ್ಪಾಣಿ ಎ.ಜೆ.ಎಸ್.ಕೆ, ವಿಶೇಷ ತಹಶೀಲ್ದಾರ್‌ ಕಛೇರಿ, ಐಬಿ ಸಮೀಪ, ನಿಪ್ಪಾಣಿ -591237 8338220395 9591476742 71 ಬೆಳಗಾವಿ ರಾಯಬಾಗ ಕುಡಚಿ ಉಪ ತಹಶೀಲ್ದಾರ್‌ ನಾಡಕಛೇರಿ ಆಫೀಸ್ ಕುಡಚಿ ಕಟ್ಟಡ ಸಂಖ್ಯೆ .1700 / 2 ಜಿ.ಎಲ್.ಬಿ.ಸಿ ಕಾಲೋನಿ ಕುಡಚಿ ರಾಯಬಾಗ ತಾಲ್ಲೂಕು ಬೆಳಗಾವಿ 591311 8331235260 9945961048 72 ಬೆಳಗಾವಿ ರಾಯಬಾಗ ರಾಯಬಾಗ ಎ.ಜೆ.ಎಸ್.ಕೆ, ಮಿನಿ ವಿಧಾನಸೌಧ, ರಾಯಬಾಗ- 591317 8331224332 9945961048 73 ಬೆಳಗಾವಿ ರಾಮದುರ್ಗ ಕೆ ಚಂದರಗಿ ಉಪ ತಹಶೀಲ್ದಾರ್‌, ನಾಡಕಛೇರಿ-ಕೆ-ಚಂದರಗಿ, ಪಿ.ಕೆ.ಪಿ.ಸಹಕಾರಿ ಸಂಘ, ಕೆ ಚಂದರಗಿ, ಬೆಳಗಾವಿ -591114 8335237505 9449808010 74 ಬೆಳಗಾವಿ ರಾಮದುರ್ಗ ಕಟಕೋಳ ಉಪ ತಹಶೀಲ್ದಾರ್‌, ನಾಡಕಛೇರಿ-ಕಟಕೋಳ , ಎನ್.ಆರ್ ಬಸ್ ಸ್ಟಾಂಡ್, ಕಟಕೋಳ , ಬೆಳಗಾವಿ -591114 8335262177 9449808010 75 ಬೆಳಗಾವಿ ರಾಮದುರ್ಗ ಮುದಕವಿ ತಹಶೀಲ್ದಾರ್‌, ನಾಡಕಛೇರಿ ಮುದಕವಿ, ಗ್ರಾಮ ಪಂಚಾಯತ್ ಬಿಲ್ಡಿಂಗ್, ಮುದಕವಿ, ಬೆಳಗಾವಿ -591123 8335255505 8277231497 76 ಬೆಳಗಾವಿ ರಾಮದುರ್ಗ ಸುರೇಬಾನ್ ಉಪ ತಹಶೀಲ್ದಾರ್‌, ನಾಡಕಛೇರಿ-ಸುರೇಬಾನ್, ವಿಪಿಸಿ ಸಂಖ್ಯೆ 874 ಸುರೇಬಾನ್ ಗ್ರಾಮ ಪಂಚಾಯತ್, ಹಳೆಯ ಬಿಲ್ಡಿಂಗ್, ಮಣಿಹಾಲ್, ಸುರೇಬಾನ್, ಬೆಳಗಾವಿ -591127 8335233703 8277231497 77 ಬೆಳಗಾವಿ ಸವದತ್ತಿ ಮುನೊಳ್ಳಿ ನಾಡಕಛೇರಿ ಮುನೋಳ್ಳಿ, ಎಪಿಎಂಸಿ ಕಟ್ಟಡ, ಅಟ್ ಪೊ: ಮುನೋಳ್ಳಿ, ಸಂದುಟಿ, ಬೆಳಗಾವಿ -591117 8330277223 9964202114 78 ಬೆಳಗಾವಿ ಸವದತ್ತಿ ಮುರಗೋಡ್ ಉಪ ತಹಶೀಲ್ದಾರ್‌, ನಾಡಕಛೇರಿ, ಮುರಗೋಡ್, ಬೆಳಗಾವಿ- 591119 8337265515 9008227763 79 ಬೆಳಗಾವಿ ಸವದತ್ತಿ ಸವದತ್ತಿ ನಾಡಕಛೇರಿ ಮಿನಿ ವಿಧಾನ ಸೌಧ-ಸವದತ್ತಿ, ಸೌಗಂಧಿಪುರ, ಸವದತ್ತಿ, ಬೆಳಗಾವಿ -591126 8330222023 9448859226 80 ಬೆಳಗಾವಿ ಸವದತ್ತಿ ಯರಗಟ್ಟಿ ಉಪ ತಹಶೀಲ್ದಾರ್‌ ನಾಡಕಛೇರಿ, ಯರಗಟ್ಟಿ, ಓಲ್ಡ್ ಎಪಿಎಂಸಿ ಬಿಲ್ಡಿಂಗ್, ಯರಗಟ್ಟಿ, ಬೆಳಗಾವಿ -591129 8337254255 9008227763 81 ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಚನ್ನರಾಯ ಪಟ್ಟಣ ಉಪ ತಹಶೀಲ್ದಾರ್‌, ನಾಡ ಕಛೇರಿ, ಚನ್ನರಾಯ ಪಟ್ಟಣ, ದೇವನಹಳ್ಳಿ, ಬೆಂಗಳೂರು - 562135 8027644044 8277857614 82 ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಕಸಬಾ ಉಪ ತಹಶೀಲ್ದಾರ್‌, ನಾಡಕಛೇರಿ ತಾಲ್ಲೂಕು ಕಛೇರಿ, ದೇವನಹಳ್ಳಿ ತಾಲ್ಲೂಕು. 8027680050 9448663066 83 ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಕುಂದಾಣ ನಾಡಕಛೇರಿ, ಜಿಲ್ಲ ಪಂಚಾಯತ್ ಪಶುವೈದ್ಯ ಆಸ್ಪತ್ರೆ ಕಟ್ಟಡ, ಮುಖ್ಯರಸ್ತೆ, ಕುಂದಾಣ ಗ್ರಾಮ, ದೇವನಹಳ್ಳಿ ತಾಲ್ಲೂಕು. 9986908109 9986908109 84 ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ವಿಜಯಪುರ ಉಪ ತಹಶೀಲ್ದಾರ್‌, ನಾಡಕಛೇರಿ ವಿಜಯಪುರ, ಓಲ್ಡ್ ಸರ್ಕಾರಿ ಆಸ್ಪತ್ರೆ, ದೇವನಹಳ್ಳಿ, ಬೆಂಗಳೂರು -562135 8027668001 9844994999 85 ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ದೊಡ್ಡಬೆಳವೆಂಗಳ ಉಪ ತಹಶೀಲ್ದಾರ್‌ -ಡಿ ಬಿ ಲ್, ೦೧, ದೊಡ್ಡಬೆಳವೆಂಗಳ, ಪಿ ಡಬ್ಲ್ಯೂ ಡಿ ಕಟ್ಟಡ, ದೊಡ್ಡಬಳ್ಳಾಪುರ, ಬೆಂಗಳೂರು -561204 8027655129 9449501925 86 ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಕಸಬಾ ನಾಡಕಾಚೇರಿ ಉಪ ತಹಶೀಲ್ದಾರ್‌ ಆಫೀಸ್ ದೊಡ್ಡಬಳ್ಳಾಪುರ ಬೆಂಗಳೂರು -561203 8027622258 9448663066 87 ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಮಧುರೆ ಉಪ ತಹಶೀಲ್ದಾರ್‌, 2, ಕಸವಾಡಿ, ಪಿ ಡಿ ಓ, ಕಸವಾಡಿ ಗ್ರಾಮ ಪಂಚಾಯತಿ, ಬೆಂಗಳೂರು 561203 8027653129 8277075760 88 ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಸಾಸಲು ಉಪ ತಹಶೀಲ್ದಾರ್‌ - ಸಾಸುಲು, ಪಿ ಡಿ ಓ ಸಾಸುಲು, ಗ್ರಾಮಪಂಚಾಯತ್ ಹತ್ತಿರ , ದೊಡ್ಡಬಳ್ಳಾಪುರ, ಬೆಂಗಳೂರು -561204 8027658129 9449501925 89 ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತೂಬಗೆರೆ ಉಪ ತಹಸೀಲ್ದಾರ್ ತೂಬಗೆರೆ, ಬಸ್ ನಿಲ್ದಾಣದ ಬಳಿ ತೂಬಗೆರೆ, ದೊಡ್ಡಬಳ್ಳಾಪುರ, ಬೆಂಗಳೂರು -561204 8027652029 9945628175 90 ಬೆಂಗಳೂರು ಗ್ರಾಮಾಂತರ ಹೊಸಕೋಟೆ ಅನುಗೊಂಡನಹಳ್ಳಿ ಉಪ ತಹಶೀಲ್ದಾರ್‌, ನಾಡಕಛೇರಿ ಅನುಗೊಂಡನಹಳ್ಳಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು -560067 8027945009 7348913671 91 ಬೆಂಗಳೂರು ಗ್ರಾಮಾಂತರ ಹೊಸಕೋಟೆ ಜಡಿಗೇನಹಳ್ಳಿ ಉಪ ತಹಶೀಲ್ದಾರ್‌ ನಾಡಕಛೇರಿ ಜಡಿಗೇನಹಳ್ಳಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ -562114 8027921008 9164300708 92 ಬೆಂಗಳೂರು ಗ್ರಾಮಾಂತರ ಹೊಸಕೋಟೆ ಕಸಬಾ ಹೊಸಕೋಟೆ ಮುನಿಸಿಪಲ್ ಆಫೀಸ್, ಹೊಸಕೋಟೆ, ಬೆಂಗಳೂರು ಗ್ರಾಮೀಣ, ಬೆಂಗಳೂರು -562114 8027931184 9880128491 93 ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಂದಗುಡಿ ಉಪ ತಹಶೀಲ್ದಾರ್‌, ನಾಡಕಛೇರಿ ಆಫೀಸ್, ನಂದಗುಡಿ, ಹೊಸಕೋಟೆ ತಾಲ್ಲೂಕು, ಬೆಂಗಳೂರು -562122 8027961035 9620029730 94 ಬೆಂಗಳೂರು ಗ್ರಾಮಾಂತರ ಹೊಸಕೋಟೆ ಸೂಲಿಬೆಲೆ ತಹಶೀಲ್ದಾರ್‌ ಕಛೇರಿ -ಸೂಲಿಬೆಲೆ, ನಾಡ ಕಛೇರಿ, ಸೂಲಿಬೆಲೆ, ಹೊಸಕೋಟೆ ಬೆಂಗಳೂರು ಗ್ರಾಮೀಣ ಜಿಲ್ಲೆ, ಬೆಂಗಳೂರು-562129 8027951008 9620029730 95 ಬೆಂಗಳೂರು ಗ್ರಾಮಾಂತರ ನೆಲಮಂಗಲ ಕಸಬಾ ತಹಶೀಲ್ದಾರ್‌ ನೆಲಮಂಗಲ ತಹಶೀಲ್ದಾರ್‌ ಕಛೇರಿ, ಪಿಡಬ್ಲ್ಯೂಡಿ ಕ್ವಾರ್ಟರ್ಸ್, ಸರ್ಕಾರಿ ಆಸ್ಪತ್ರೆ ಹಿಂಭಾಗ, ನೆಲಮಂಗಲ ಬೆಂಗಳೂರು 8027722085 9686613720 96 ಬೆಂಗಳೂರು ಗ್ರಾಮಾಂತರ ನೆಲಮಂಗಲ ಸೋಂಪುರ ತಹಶೀಲ್ದಾರ್‌, ನಾಡಕಛೇರಿ ಸೋಂಪುರ, ದಾಬಸ್ಪೇಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ, ಬೆಂಗಳೂರು 562111 8027735118 8050236523 97 ಬೆಂಗಳೂರು ಗ್ರಾಮಾಂತರ ನೆಲಮಂಗಲ ತ್ಯಾಮಗೊಂಡ್ಲು ತಹಶೀಲ್ದಾರ್‌, ನಾಡ ಕಛೇರಿ ತ್ಯಾಮಗೊಂಡ್ಲು, ನೆಲಮಂಗಲ, ಬೆಂಗಳೂರು ಗ್ರಾಮೀಣ, ಬೆಂಗಳೂರು -562132 8027731118 9741723655 98 ಬೆಂಗಳೂರು ನಗರ ಆನೇಕಲ್ ಅತ್ತಿಬೆಲೆ 1 ಉಪ ತಹಶೀಲ್ದಾರ್‌, ನಾಡಕಛೇರಿ ಅತ್ತಿಬೆಲೆ, ಆನೇಕಲ್, ತಾಲ್ಲೂಕು,, ಬೆಂಗಳೂರು-562107 8027844000 8660569812 99 ಬೆಂಗಳೂರು ನಗರ ಆನೇಕಲ್ ಜಿಗಣಿ ಉಪ ತಹಶೀಲ್ದಾರ್‌ ನಾಡಕಛೇರಿ ಸೊಸೈಟಿ ಎದುರಿ, ಜಿಗಣಿ ಮುಖ್ಯ ರಸ್ತೆ, ಜಿಗಣಿ, ಬೆಂಗಳೂರು -560105 8027826122 7349077706 100 ಬೆಂಗಳೂರು ನಗರ ಆನೇಕಲ್ ಕಸಬಾ ಉಪ ತಹಶೀಲ್ದಾರ್‌, ತಾಲ್ಲೂಕು ಕಛೇರಿ, ಅನೆಕಲ್, ಬೆಂಗಳೂರು 562106 8027859060 9008830636 101 ಬೆಂಗಳೂರು ನಗರ ಆನೇಕಲ್ ಸರ್ಜಾಪುರ 1 ಉಪ ತಹಶೀಲ್ದಾರ್‌, ನಾಡಕಛೇರಿ ಸರ್ಜಾಪುರ, ಆನೆಕಲ್, ಬೆಂಗಳೂರು-562125 8027823050 9164446622 102 ಬೆಂಗಳೂರು ನಗರ ಬೆಂಗಳೂರು ಈಸ್ಟ್ ಬಿದರಹಳ್ಳಿ ಉಪ ತಹಶೀಲ್ದಾರ್‌, ಬಿದರಹಳ್ಳಿ ನಾಡಕಛೇರಿ, ಬೆಂಗಳೂರು ಪೂರ್ವ, ಬೆಂಗಳೂರು -560049 8028471039 9632173444 103 ಬೆಂಗಳೂರು ನಗರ ಬೆಂಗಳೂರು ಈಸ್ಟ್ ಕೃಷ್ಣರಾಜಪುರಂ ಉಪ ತಹಶೀಲ್ದಾರ್‌, ನಾಡಕಛೇರಿ, ಕೆ ರ್ ಪುರಂ, ಹೊರಮಾವು, ಬೆಂಗಳೂರು ಈಸ್ಟ್ ಬೆಂಗಳೂರು 560016 8025315535 9743039218 104 ಬೆಂಗಳೂರು ನಗರ ಬೆಂಗಳೂರು ಈಸ್ಟ್ ಪಣತೂರು ನಾಡಕಛೇರಿ ಪಣತೂರು, ಉಪ ತಹಶೀಲ್ದಾರ್‌ ೧ನೇ ಮಹಡಿ, ಬಿಬಿಎಂಪಿ ಕಛೇರಿ, ಬೆಳ್ಳಂದೂರು ಎಂ.ಎನ್. ಮುಖ್ಯ ರಸ್ತೆ, ಬೆಳಂದೂರು, ಬೆಂಗಳೂರು 560103 8028439044 9916496797 105 ಬೆಂಗಳೂರು ನಗರ ಬೆಂಗಳೂರು ಈಸ್ಟ್ ವರ್ತುರ್ ನಾಡಕಛೇರಿ ವರ್ತುರ್ ಉಪ ತಹಶೀಲ್ದಾರ್ ಹೋಬಳಿ ಬೆಂಗಳೂರು ಪೂರ್ವ ತಾಲ್ಲೂಕುು ಬೆಂಗಳೂರು 560087 8028538058 9663812202 106 ಬೆಂಗಳೂರು ನಗರ ಬೆಂಗಳೂರು ಈಸ್ಟ್ ವೈಟ್ ಫೀಲ್ಡ್ ತಹಶೀಲ್ದಾರ್‌ ನಾಡಕಛೇರಿ ವೈಟ್ ಫೀಲ್ಡ್, ಹೂಡಿ ಮುಖ್ಯ ರಸ್ತೆ, ಬೆಂಗಳೂರು 560048 8028459047 9481240612 107 ಬೆಂಗಳೂರು ನಗರ ಬೆಂಗಳೂರು ನಾರ್ತ್ ಸಿಟಿ ಸರ್ಕಲ್ ಉಪ ತಹಶೀಲ್ದಾರ್‌, ನಾಡಕಛೇರಿ ಬೆಂಗಳೂರು ಉತ್ತರ, ಆರ್.ಟಿ.ಓ. ಕಾಂಪ್ಲೆಕ್ಸ್, ರಾಜಾಜಿನಗರ 2ನೇ ಬ್ಲಾಕ್, ಬಿಬಿಎಂಪಿ ಕಛೇರಿ, ಬೆಂಗಳೂರು 560010 8023324030 9945258219 108 ಬೆಂಗಳೂರು ನಗರ ಬೆಂಗಳೂರು ನಾರ್ತ್ ದಾಸನಪುರ -1 ಉಪ ತಹಶೀಲ್ದಾರ್‌ ನಾಡಕಛೇರಿ ಮಾದನಾಯಕನಹಳ್ಳಿ, ದಾಸನಪುರ, ತುಮಕೂರು ರಸ್ತೆ, ಉತ್ತರ ಬೆಂಗಳೂರು, ಬೆಂಗಳೂರು 562123 8023710049 7892555169 109 ಬೆಂಗಳೂರು ನಗರ ಬೆಂಗಳೂರು ನಾರ್ತ್ ಕಸಬಾ -1 ತಹಶೀಲ್ದಾರ್‌, ಬೆಂಗಳೂರು ಉತ್ತರ ತಾಲ್ಲೂಕು, ಅಂಗಡಿ # 16 & 17, ಹೆಚ್.ಬಿ.ಆರ್ ಬಿಡಿಎ ಕಾಂಪ್ಲೆಕ್ಸ್, ಹೆಚ್.ಬಿ.ಆರ್ ಲೇಔಟ್, ಬೆಂಗಳೂರು -560043 8025440552 9448375909 110 ಬೆಂಗಳೂರು ನಗರ ಬೆಂಗಳೂರು ನಾರ್ತ್ ಕಸಬಾ -2 ಉಪ ತಹಶೀಲ್ದಾರ್‌-ಹೆಬ್ಬಾಳ, ಉಪ ತಹಶೀಲ್ದಾರ್‌ ಕಛೇರಿ, ಬಿಬಿಎಂಪಿ ಕಛೇರಿ, ಹೆಬ್ಬಾಳ, ಬೆಂಗಳೂರು-560024 8023333101 9980511107 111 ಬೆಂಗಳೂರು ನಗರ ಬೆಂಗಳೂರು ನಾರ್ತ್ ಯಶವಂತಪುರ -1 ತಹಶೀಲ್ದಾರ್‌ ಬೆಂಗಳೂರು ಉತ್ತರ, ಬಿಬಿಎಂಪಿ ಸಂಕೀರ್ಣ, ಹೆಸರಘಟ್ಟ ಬಾಗಲಗುಂಟೆ ಮೇನ್ ರಸ್ತೆ ದಾಸರಹಳ್ಳಿ ಜೋನ್, ಬೆಂಗಳೂರು 560057 8028391011 9886168081 112 ಬೆಂಗಳೂರು ನಗರ ಬೆಂಗಳೂರು ನಾರ್ತ್ ಯಶವಂತಪುರ -2 ಉಪ ತಹಶೀಲ್ದಾರ್‌ ನಾಡಕಛೇರಿ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಹತ್ತಿರ, ಬುದ್ಧ ಪಾರ್ಕ್ ಹತ್ತಿರ, ಬೆಂಗಳೂರು 560091 8023182205 8023182205 113 ಬೆಂಗಳೂರು ನಗರ ಬೆಂಗಳೂರು ನಾರ್ತ್ ಸಿಟಿ ಸರ್ಕಲ್ ಉಪ ತಹಶೀಲ್ದಾರ್‌ ನಾಡಕಛೇರಿ ಹಜರತ್ ಮುಸ್ಲಿಂ ಕಟ್ಟಡ, ಬೆಂಗಳೂರು, ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ, ಬೆಂಗಳೂರು 8022119919 9844032999 114 ಬೆಂಗಳೂರು ನಗರ ಬೆಂಗಳೂರು ನಾರ್ತ್ ಹೆಸರುಘಟ್ಟ ಉಪ ತಹಶೀಲ್ದಾರ್‌, ನಾಡಕಛೇರಿ ಸಬ್ ರಿಜಿಸ್ಟ್ರಾರ್ ಆಫೀಸ್ ಹತ್ತಿರ, ಹೆಸರುಘಟ್ಟ ಬೆಂಗಳೂರು -560088 8028466051 9449162419 115 ಬೆಂಗಳೂರು ನಗರ ಬೆಂಗಳೂರು ನಾರ್ತ್ ಚಿಕ್ಕಜಾಲ-1 ಉಪ ತಹಶೀಲ್ದಾರ್‌, ಗ್ರಾಪಂ ಕಟ್ಟಡ, ಬಾಗಲೂರು ನಾಡಕಛೇರಿ -1 ಬಾಗಲೂರು ಬೆಂಗಳೂರು ಕಟ್ಟಡ 8028469019 7829787998 116 ಬೆಂಗಳೂರು ನಗರ ಬೆಂಗಳೂರು ನಾರ್ತ್ ಚಿಕ್ಕಜಾಲ-2 ತಹಶೀಲ್ದಾರ್‌, ಕಛೇರಿ ನಾಡ, ಚಿಕ್ಕಜಾಲ-2, ಉತ್ತರ ಬೆಂಗಳೂರು (ಹೆಚ್ಚುವರಿ), ತಾಲ್ಲೂಕು ಬೆಂಗಳೂರಿನ ಯಲಹಂಕ-562157 8028467060 7760933190 117 ಬೆಂಗಳೂರು ನಗರ ಬೆಂಗಳೂರು ನಾರ್ತ್ ಯಲಹಂಕ 1 ಉಪ ತಹಶೀಲ್ದಾರ್‌, ನಾಡಕಛೇರಿ ಸರ್ಕಾರಿ ಪ್ರೈಮರಿ ಸ್ಕೂಲ್ ಬಿಲ್ಡಿಂಗ್, ಸಿಂಗನಾಯಕನಹಳ್ಳಿ, ಬೆಂಗಳೂರು -560064 8028565655 9844609722 118 ಬೆಂಗಳೂರು ನಗರ ಬೆಂಗಳೂರು ನಾರ್ತ್ ಯಲಹಂಕ 2 ಉಪ ತಹಶೀಲ್ದಾರ್‌ ಯಲಹಂಕ -2, ನಾಡಕಛೇರಿ ಬಿಬಿಎಂಪಿ ಕಟ್ಟಡ, ಜಕ್ಕೂರು ಸರ್ಕಲ್, ಜಕ್ಕೂರು, ಬೆಂಗಳೂರು 560064 8028462123 9972882515 119 ಬೆಂಗಳೂರು ನಗರ ಬೆಂಗಳೂರು ನಾರ್ತ್ ಯಲಹಂಕ 3 ಉಪ ತಹಶೀಲ್ದಾರ್‌ ಕಛೇರಿ (ನಾಡಕಛೇರಿ), ದೊಡ್ಡಬೆಟ್ಟಹಳ್ಳಿ, ಸಮುಧಾಯ ಭವನ, ಬಿಬಿಎಂಪಿ ಕಛೇರಿ ಬಳಿ, ಬೆಂಗಳೂರು ನಾರ್ತ್, ಬೆಂಗಳೂರು 560097 8023640039 9611444610 120 ಬೆಂಗಳೂರು ನಗರ ಬೆಂಗಳೂರು ಸೌತ್ ಬೇಗೂರು ನಾಡಕಛೇರಿ ನಂ.31, ಗೋವಿಂದಪ್ಪ ಕಟ್ಟಡ, ಕೆನರಾ ಬ್ಯಾಂಕ್ ಹತ್ತಿರ, ಬೆಗೂರು ಮುಖ್ಯ ರಸ್ತೆ, ಬೆಂಗಳೂರು -560068 8025743399 9448247288 121 ಬೆಂಗಳೂರು ನಗರ ಬೆಂಗಳೂರು ಸೌತ್ ಸಿಟಿ ಸರ್ಕಲ್ ಉಪ ತಹಶೀಲ್ದಾರ್ ಆಫೀಸ್ ಜಯನಗರ ಬಿ ಡಿ ಎ ಕಾಂಪ್ಲೆಕ್ಸ್, ಮೂರನೇ ಮಹಡಿ, 4 ನೇ ಬ್ಲಾಕ್ - ಬೆಂಗಳೂರು 8026630604 9448736403 122 ಬೆಂಗಳೂರು ನಗರ ಬೆಂಗಳೂರು ಸೌತ್ ಕೆಂಗೇರಿ ಉಪ ತಹಶೀಲ್ದಾರ್‌, ನಾಡಕಛೇರಿ ಬಿ.ಎಂ.ಟಿ.ಸಿ ಬಿಲ್ಡಿಂಗ್, ಕೆಂಗೇರಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು -560060 8028486971 9845637542 123 ಬೆಂಗಳೂರು ನಗರ ಬೆಂಗಳೂರು ಸೌತ್ ತಾವರೆಕೆರೆ ಉಪ ತಹಶೀಲ್ದಾರ್‌, ನಾಡಕಛೇರಿ ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ, ಬೆಂಗಳೂರು -562130 8028430005 9844374453 124 ಬೆಂಗಳೂರು ನಗರ ಬೆಂಗಳೂರು ಸೌತ್ ಉತ್ತರಹಳ್ಳಿ ಉಪ ತಹಶೀಲ್ದಾರ್‌ ನಾಡಕಛೇರಿ, ಉತ್ತರಹಳ್ಳಿ ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಪಂಚಾಯತ್ ಕಛೇರಿ ಕಂಪೌಂಡ್, ಬನಶಂಕರಿ ದೇವಸ್ಥಾನದ ಪಕ್ಕ, ಕೆ.ಆರ್.ರಸ್ತೆ, ಬೆಂಗಳೂರು 560070 ಗೆ 8026710705 9448247288 125 ಬೀದರ್ ಔರಾದ್ ಔರಾದ್.ಬಿ ಉಪ ತಹಶೀಲ್ದಾರ್‌ ಔರಾದ್ ನಾಡಕಛೇರಿ ವಿಧಾನ ಸೌಧ ಮಿನಿ, ಔರಾದ್ - ಮುಂಗಳ್ ರಸ್ತೆ, ತಹಶೀಲ್ದಾರ್‌ ಕಛೇರಿ ಆವರಣದಲ್ಲಿ, ಔರಾದ್, ಬೀದರ್ - 585326 8485280101 9632787832 126 ಬೀದರ್ ಔರಾದ್ ಚಿಂತಕಿ ಉಪ ತಹಶೀಲ್ದಾರ್‌, ನಾಡಕಛೇರಿ, ಸರ್ಕಾರಿ ಆಸ್ಪತ್ರೆ ಹತ್ತಿರ, ಚಿಂತಕಿ, ಔರಾದ್, ಬೀದರ್ -585326 8485284011 9663967830 127 ಬೀದರ್ ಔರಾದ್ ದಬಕ ಉಪ ತಹಶೀಲ್ದಾರ್‌, 601, ನಾಡಕಛೇರಿ, ಉಡ್ಗಿರ್ ರಸ್ತೆ, ದಬಕ, ಔರಾದ್ (ಬಿ), ಬೀದರ್ -585326 8485284401 8792140701 128 ಬೀದರ್ ಔರಾದ್ ಕಮಲಾನಗರ ಉಪ ತಹಶೀಲ್ದಾರ್‌, ನಾಡಕಛೇರಿ I.B ಸಮೀಪ, ಕಮಲಾನಗರ, ಔರಾದ್, ಬಿದರ್-585417 8485285101 9740280001 129 ಬೀದರ್ ಔರಾದ್ ಸಂತಪುರ ಉಪ ತಹಸೀಲ್ದಾರ್, 391, ನಾಡಕಛೇರಿ ಸಂತಪುರ ಗ್ರಾಮ ಪಂಚಾಯತ್ ಕಟ್ಟಡ. ಸಂತಪುರ, ಔರಾದ್, ಬೀದರ್ -585421 8485287601 9663150422 130 ಬೀದರ್ ಔರಾದ್ ತಾಕುಶನೂರ್ ಉಪ ತಹಶೀಲ್ದಾರ್‌, 803, ನಾಡಕಛೇರಿ ತಾಕುಶನೂರ್, ಬಾಸವೇಶ್ವರ ಚೌಕ್, ಐ.ಬಿ. ರಸ್ತೆ, ಔರಾದ್, ಬಿದರ್ - 585443 8485288701 9008562636 131 ಬೀದರ್ ಬಸವಕಲ್ಯಾಣ ಬಸವಕಲ್ಯಾಣ ನಾಡಕಛೇರಿ ತಹಶೀಲ್ದಾರ್‌ ಆಫೀಸ್ ಪ್ರಿಮಿಸೆಸ್, ತ್ರಿಪುರಾಂತ ರಸ್ತೆ, ಬಸವಕಲ್ಯಾಣ, ಬಿದರ್ : 585327 8481251001 9741175824 132 ಬೀದರ್ ಬಸವಕಲ್ಯಾಣ ಹುಲಸೂರು ಉಪ ತಹಶೀಲ್ದಾರ್‌, ನಾಡಕಛೇರಿ ಗ್ರಾಮ ಪಂಚಾಯತ್ ಸಮೀಪ, ಹುಲ್ಸೂರು, ಬಸವಕಲ್ಯಾಣ ಬಿದರ್: 585416 8481253006 9008948716 133 ಬೀದರ್ ಬಸವಕಲ್ಯಾಣ ಕೋಹಿನೂರು ಉಪ ತಹಶೀಲ್ದಾರ್‌, ನಾಡಕಛೇರಿ ಕೋಹಿನೂರ್ ಟಿ.ಕೆ: ಬಸವಕಲಿಯಾನ್ ಜಿಲ್ಲೆ: ಬಿದರ್: 585419 8481256055 9900103729 134 ಬೀದರ್ ಬಸವಕಲ್ಯಾಣ ಮಂಥಲ್ ಉಪ ತಹಶೀಲ್ದಾರ್‌, ನಾಡಕಛೇರಿ, ಮಹಾದೇವ್ ದೇವಸ್ಥಾನದ ಹತ್ತಿರ ಮಂತಲ್, ಲೈಬ್ರರಿ ಬಿಲ್ಡಿಂಗ್. ಟಿ.ಕೆ: ಬಸವಕಲ್ಯಾಣ ಜಿಲ್ಲೆ: ಬೀದರ್ : 585419 8481257505 9886589675 135 ಬೀದರ್ ಬಸವಕಲ್ಯಾಣ ಮುಡುಬಿ ನಾಡಕಛೇರಿ, ಮುಡುಬಿ ಗ್ರಾಮ ಪಂಚಾಯತ್ ಬಿಲ್ಡಿಂಗ್. ಟಿ.ಕೆ: ಬಸವಕಲ್ಯಾಣ ಜಿಲ್ಲೆ: ಬಿದರ್: 585437 8481254004 9008963739 136 ಬೀದರ್ ಬಸವಕಲ್ಯಾಣ ರಾಜೇಶ್ವರ್ ಉಪ ತಹಶೀಲ್ದಾರ್‌, ನಾಡಕಛೇರಿ, ರಾಜೇಶ್ವರ್ ಹಳೆಯ ಸರ್ಕಾರಿ ಆಸ್ಪತ್ರೆ ಸಮೀಪ, NH9 ಟಿಕ್: ಬಸವಕಲ್ಯಾಣ ಜಿಲ್ಲೆ: ಬಿದರ್: 585331 8481258005 9449437000 137 ಬೀದರ್ ಭಾಲ್ಕಿ ಭಾಲ್ಕಿ ಉಪ ತಹಶೀಲ್ದಾರ್‌, ನಾಡಕಛೇರಿ ಅಂಬೇಡ್ಕರ್ ಸರ್ಕಲ್, ತಹಶೀಲ್ದಾರ್ ಕಛೇರಿ ಆವರಣ, ಬಾಲ್ಕಿ, ಬೀದರ್ -585328 8484262001 9448349353 138 ಬೀದರ್ ಭಾಲ್ಕಿ ಹಲಬರ್ಗಾ ಉಪ ತಹಶೀಲ್ದಾರ್‌, ನಾಡಕಛೇರಿ ಕಟ್ಟಡ., ಹಲಬರ್ಗಾ, ಜೆ.ಇ ಕ್ವಾಟರ್ಸ್, ಭಾಲ್ಕಿ, ಬೀದರ್ -585413 8484263701 9632239506 139 ಬೀದರ್ ಭಾಲ್ಕಿ ಖಟಕ್ ಚಿಂಚೋಳಿ ಉಪ ತಹಶೀಲ್ದಾರ್‌, ನಾಡಕಛೇರಿ ಬಿಲ್ಡಿಂಗ್, ಖಟಕ್ ಚಿಂಚೋಳಿ, ಗೆಸ್ಕೊಮ್ ಸಿಬ್ಬಂದಿ ಕ್ವಾಟರ್ಸ್, ಭಾಲ್ಕಿ, ಬಿದರ್ -585327 8484265031 9448523568 140 ಬೀದರ್ ಭಾಲ್ಕಿ ಲಖನ್ ಗಾವ್ ಉಪ ತಹಶೀಲ್ದಾರ್‌, ನಾಡಕಛೇರಿ ಬಿಲ್ಡಿಂಗ್, ಲಖನ್ ಗಾವ್, ಭಾಲ್ಕಿ, ಬೀದರ್ -585411 8484267855 9449358574 141 ಬೀದರ್ ಭಾಲ್ಕಿ ನಿಟ್ಟೂರು ಬಿ ಉಪ ತಹಶೀಲ್ದಾರ್‌, ನಾಡಕಛೇರಿ ಬಿಲ್ಡಿಂಗ್, ನಿಟ್ಟೂರು (ಬಿ), ಭಾಲ್ಕಿ ಬೀದರ್ -585428 8484264405 7760199835 142 ಬೀದರ್ ಭಾಲ್ಕಿ ಸಾಯಿ ಗಾವ್ ಉಪ ತಹಶೀಲ್ದಾರ್‌, ನಾಡಕಛೇರಿ ಬಿಲ್ಡಿಂಗ್, ಸಾಹಿ ಗಾವ್ ಬಾಲ್ಕಿ, ಬೀದರ್ -585416 8484267011 9972894247 143 ಬೀದರ್ ಬೀದರ್ ಬಗ್ದಲ್ ಉಪ ತಹಶೀಲ್ದಾರ್‌, ನಾಡಕಛೇರಿ ಬಿಲ್ಡಿಂಗ್, ಬಗ್ದಲ್, ಹಳೆಯ ಪೋಲಿಸ್ ಸ್ಟೇಷನ್ ಬಿಲ್ಡಿಂಗ್, ಬೀದರ್ -585226 8482242601 9972111725 144 ಬೀದರ್ ಬೀದರ್ ಬೀದರ್ ಸೌತ್ ಉಪ ತಹಶೀಲ್ದಾರ್‌, ಜಿ ಹ್ ಪಿ ಸ್ಕೂಲ್ ಪ್ರೇಮಿಸೆಸ್, ಫೋರ್ಟ್ ರಸ್ತೆ, ಹೊಸ ವಾಟರ್ ಟ್ಯಾಂಕ್ ಹತ್ತಿರ, ಬೀದರ್ -585401 8482224001 9663150422 145 ಬೀದರ್ ಬೀದರ್ ಜನ್ವಾಡ್ ಉಪ ತಹಶೀಲ್ದಾರ್‌, ನಾಡಕಛೇರಿ ಬಿಲ್ಡಿಂಗ್, ಜನ್ವಾಡಾ, ಬೀದರ್ -585402 8482244001 9972608009 146 ಬೀದರ್ ಬೀದರ್ ಕಂತಾನ ಉಪ ತಹಶೀಲ್ದಾರ್‌, ನಾಡಕಛೇರಿ ಬಿಲ್ಡಿಂಗ್, ಕಂತಾನ, ಗ್ರಾಮ ಪಂಚಾಯತಿ ಹತ್ತಿರ, ಬೀದರ್ -585226 8482245001 9611221848 147 ಬೀದರ್ ಬೀದರ್ ಮನಹಳ್ಳಿ ಉಪ ತಹಶೀಲ್ದಾರ್‌, ನಾಡಕಛೇರಿ ಬಿಲ್ಡಿಂಗ್, ಮನಹಳ್ಳಿ, ಬೀದರ್ -585403 8482246001 9972608009 148 ಬೀದರ್ ಚಿಟಗುಪ್ಪ ಚಿಟಗುಪ್ಪ ಉಪ ತಹಶೀಲ್ದಾರ್‌, ಚಿಟಗುಪ್ಪ, ನಾಡಕಛೇರಿ ಬಸ್ ನಿಲ್ದಾಣ, ಭೂಮಿ ಕಛೇರಿ ಪ್ರಾಮಿಸ್, ಚಿಟಗುಪ್ಪ, ಬಿದರ್ -585412 8483277004 9886217868 149 ಬೀದರ್ ಹುಮ್ನಾಬಾದ್ ಬೆಮಲ್ಖೇಡಾ ಉಪ ತಹಶೀಲ್ದಾರ್‌, ನಾಡಕಛೇರಿ ಬೆಮಲ್ಖೇಡಾ, ಗ್ರಾಮ ಪಂಚಾಯತಿ ಕಟ್ಟಡ., ಹುಮ್ನಾಬಾದ್, ಬೀದರ್ -585227 8483298933 9880211640 150 ಬೀದರ್ ಹುಮ್ನಾಬಾದ್ ದುಬಲಗುಂದಿ ಉಪ ತಹಶೀಲ್ದಾರ್‌, ನಾಡಕಛೇರಿ ದುಬಲಗುಂದಿ, ಗ್ರಾಮ ಪಂಚಾಯತ್ ಕಟ್ಟಡ., ಹುಮ್ನಾಬಾದ್, ಬೀದರ್ -585418 8483273401 9741089037 151 ಬೀದರ್ ಹುಮ್ನಾಬಾದ್ ಹಳ್ಳಿಖೇಡ್ (ಬಿ) ಉಪ ತಹಶೀಲ್ದಾರ್‌, ನಾಡಕಛೇರಿ ಹಳ್ಳಿಖೇಡ್(ಬಿ), ಹಳೆಯ ಪೋಲೀಸ್ ಸ್ಟೇಷನ್ ಹತ್ತಿರ, ಹುಮ್ನಾಬಾದ್, ಬೀದರ್ -585414 8483274001 9741089037 152 ಬೀದರ್ ಹುಮ್ನಾಬಾದ್ ಹುಮ್ನಾಬಾದ್ ಉಪ ತಹಶೀಲ್ದಾರ್‌ ನಾಡಕಛೇರಿ ಎಪಿಎಂಸಿ ಯಾರ್ಡ್, ಓಲ್ಡ್ ತಹಶೀಲ್ ಆಫೀಸ್, ಹುಮ್ನಾಬಾದ್ -585330 8483270006 9886217868 153 ಬೀದರ್ ಹುಮ್ನಾಬಾದ್ ನಿರ್ಣ ಉಪ ತಹಶೀಲ್ದಾರ್‌, ನಾಡಕಛೇರಿ ನಿರ್ಣ, ಲಕ್ಷ್ಮೀ ಚೌಕ್, ಹಳೆಯ ಶಾಲಾ ಕಟ್ಟಡ., ಹುಮ್ನಾಬಾದ್, ಬೀದರ್ -585227 8483278001 9448572210 154 ಚಾಮರಾಜನಗರ ಚಾಮರಾಜನಗರ ಚಂದಕವಾಡಿ ಉಪ ತಹಶೀಲ್ದಾರ್‌ ಚಂದಕವಾಡಿ ರೆವೆನ್ಯೂ ಇನ್ಸ್ಪೆಕ್ಟರ್ ಆಫೀಸ್ ಚಂದಕವಾಡಿ, ಮಿಲ್ಕ್ ಡೈರಿ ಹಿಂಬಾಗ, ಚಾಮರಾಜನಗರ 571152 8226233318 9449041203 155 ಚಾಮರಾಜನಗರ ಚಾಮರಾಜನಗರ ಹರದನಹಳ್ಳಿ ಉಪ ತಹಶೀಲ್ದಾರ್‌ ಹರದನಹಳ್ಳಿ ರೆವೆನ್ಯೂ ಇನ್ಸ್ಪೆಕ್ಟೊರ್ ಆಫೀಸ್, ವೆಂಕಟಯ್ಯನ ಛತ್ರ, ಚಾಮರಾಜನಗರ 571127 8226238011 9916151464 156 ಚಾಮರಾಜನಗರ ಚಾಮರಾಜನಗರ ಹರವೆ ಉಪ ತಹಶೀಲ್ದಾರ್‌ ಹರವೆ ರೆವೆನ್ಯೂ ಇನ್ಸ್ಪೆಕ್ಟರ್ ಆಫೀಸ್, ಐಟಿಐ ಕಾಲೇಜ್ ರಸ್ತೆ, ಹರವೆ, ಚಾಮರಾಜನಗರ 571107 8226235033 9591049397 157 ಚಾಮರಾಜನಗರ ಚಾಮರಾಜನಗರ ಕಸಬಾ ತಹಶೀಲ್ದಾರ್, ತಹಶೀಲ್ದಾರ್ ಆಫೀಸ್, ತಾಲ್ಲೂಕು ಆಫೀಸ್ ಬಿಲ್ಡಿಂಗ್, ಬಿ. ರಾಚಾಯ್ಯ ಡಬಲ್ ರಸ್ತೆ, ಚಾಮರಾಜನಗರ - 571313 8226222114 9916151464 158 ಚಾಮರಾಜನಗರ ಚಾಮರಾಜನಗರ ಸಂತೇಮರಹಳ್ಳಿ ಉಪ ತಹಶೀಲ್ದಾರ್‌ ನಾಡಕಛೇರಿ ಸಂತೇಮರಹಳ್ಳಿ ರೆವೆನ್ಯೂ ಇನ್ಸ್ಪೆಕ್ಟರ್ ಸಂತೇಮರಹಳ್ಳಿ ಚಾಮರಾಜನಗರ 571441 8226240015 9741930125 159 ಚಾಮರಾಜನಗರ ಗುಂಡ್ಲುಪೇಟೆ ಬೇಗೂರು ಉಪ ತಹಶೀಲ್ದಾರ್‌ ನಾಡಕಛೇರಿ ಮೈಸೂರು-ಊಟಿ ರಸ್ತೆ ಬೇಗೂರು ಗುಂಡ್ಲುಪೇಟೆ ತಾಲ್ಲೂಕು ಚಾಮರಾಜನಗರ 571109 8229231017 9886388901 160 ಚಾಮರಾಜನಗರ ಗುಂಡ್ಲುಪೇಟೆ ಹಂಗಲಾ ಉಪ ತಹಶೀಲ್ದಾರ್‌, ನಾಡಕಛೇರಿ, ಪ್ರೈಮರಿ ಹೆಲ್ತ್ ಸೆಂಟರ್ ಹತ್ತಿರ, ಊಟಿ ಮುಖ್ಯ ರಸ್ತೆ, ಹಂಗಲಾ ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ 571126 8229233112 9148493499 161 ಚಾಮರಾಜನಗರ ಗುಂಡ್ಲುಪೇಟೆ ಕಸಬಾ ಉಪ ತಹಶೀಲ್ದಾರ್‌, ನಾಡಕಛೇರಿ, ಗುಂಡ್ಲುಪೇಟೆ, ಚಾಮರಾಜನಗರ 8229222232 8884788727 162 ಚಾಮರಾಜನಗರ ಗುಂಡ್ಲುಪೇಟೆ ತೆರಕನಂಬಿ ಉಪತಹಸೀಲ್ದಾರ್ ನಾಡಕಛೇರಿ ಚಾಮರಾಜನಗರ ರಸ್ತೆ, ಪೊಲೀಸ್ ಠಾಣೆ ಹತ್ತಿರ ಗುಂಡ್ಲುಪೇಟೆ, ಚಮರಾಜನಗರ 8229232327 9448536861 163 ಚಾಮರಾಜನಗರ ಹನೂರು ಹನೂರು ಉಪ ತಹಶೀಲ್ದಾರ್‌ ನಾಡಕಛೇರಿ ತಾಲ್ಲೂಕು ಕಛೇರಿ, ಹನೂರು ತಾಲ್ಲೂಕು, ಚಾಮರಾಜನಗರ 571123 8224268034 7899884369 164 ಚಾಮರಾಜನಗರ ಹನೂರು ಲೊಕ್ಕನಹಳ್ಳಿ ಉಪ ತಹಶೀಲ್ದಾರ್‌, ಹನೂರು ನಾಡಕಛೇರಿ ತಾಲ್ಲೂಕು ಆಫೀಸ್, ಹನುರು ತಾಲ್ಲೂಕು, ಚಾಮರಾಜನಗರ 571439 8224266199 7899884369 165 ಚಾಮರಾಜನಗರ ಹನೂರು ರಾಮಪುರ ಉಪ ತಹಶೀಲ್ದಾರ್, ಆರ್.ಪಿ ಘಾಟ್ ನಾಡಕಛೇರಿ, ಮಾರತಹಳ್ಳಿ ರಸ್ತೆ, ಆರ್. ಪಿ. ಘಟ್, ಹನೂರು, ಚಾಮರಾಜನಗರ ನಗರ 571444 8225274408 7899884369 166 ಚಾಮರಾಜನಗರ ಕೊಳ್ಳೇಗಾಲ ಕಸಬಾ ನಾಡಕಛೇರಿ, ಎಂ.ಎಂ. ಬೆಟ್ಟ ರಸ್ತೆ, ಕೊಳ್ಳೇಗಾಲ, ಚಾಮರಾಜನಗರ - 571440 8224252642 9611508555 167 ಚಾಮರಾಜನಗರ ಕೊಳ್ಳೇಗಾಲ ಪಾಳ್ಯ ಉಪ ತಶೀಲ್ದಾರ್, ನಾಡಕಛೇರಿ, ಪಾಳ್ಯ ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ - 571440 8224267053 9632891116 168 ಚಾಮರಾಜನಗರ ಎಳಂದೂರು ಅಗರ ಉಪ ತಹಶೀಲ್ದಾರ್, ನಾಡಕಛೇರಿ ಅಗರ, ಎಳಂದೂರು ತಾಲ್ಲೂಕು ಕೊಳ್ಳೇಗಾಲ, ಚಾಮರಾಜನಗರ - 571442 8224264055 9731203696 169 ಚಾಮರಾಜನಗರ ಎಳಂದೂರು ಕಸಬಾ ನಾಡಕಛೇರಿ, ತಹಶೀಲ್ದಾರ್ ಕಛೇರಿ, ಎಳಂದೂರು, ತಾಲ್ಲೂಕು ಕಛೇರಿ, ಎಳಂದೂರು, ಚಾಮರಾಜನಗರ - 571441 8226240015 9480447229 170 ಚಿಕ್ಕಬಳ್ಳಾಪುರ ಬಾಗೇಪಲ್ಲಿ ಚೇಳೂರು ಉಪ ತಹಶೀಲ್ದಾರ್, ಚೇಳೂರು, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ - 561207 8150280077 9483379488 171 ಚಿಕ್ಕಬಳ್ಳಾಪುರ ಬಾಗೇಪಲ್ಲಿ ಗೂಳೂರು ಉಪ ತಹಶೀಲ್ದಾರ್, ನಾಡಕಛೇರಿ, ಗೂಳೂರು (ಹೆಚ್)&(ಪಿ)&(ವಿ) ಬಾಗೇಪಲ್ಲಿ ತಾಲ್ಲೂಕು - 561207 8150288422 9449147029 172 ಚಿಕ್ಕಬಳ್ಳಾಪುರ ಬಾಗೇಪಲ್ಲಿ ಕಸಬಾ ತಹಶೀಲ್ದಾರ್ ತಾಲ್ಲೂಕು ಅಧಿಕಾರಿ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ - 561207 8150282121 9480447229 173 ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮಿಟ್ಟೆಮರಿ ಉಪ ತಹಶೀಲ್ದಾರ್, ನಾಡಕಛೇರಿ, ಟೆಲಿಫೋನ್ ವಿನಿಮಯ ಆಫೀಸ್ ಹತ್ತಿರ, ಮಿಟ್ಟೆಮರಿ (ಹೆಚ್)&(ವಿ)&(ಪಿ) ಬಾಗೇಪಲ್ಲಿ, ತಾಲ್ಲೂಕು - 561207 8150287011 9448894493 174 ಚಿಕ್ಕಬಳ್ಳಾಪುರ ಬಾಗೇಪಲ್ಲಿ ಪಾತಪಾಳ್ಯ ಉಪ ತಹಶೀಲ್ದಾರ್, ನಾಡಕಛೇರಿ, ಪಾತಪಾಳ್ಯ (ಪಿ)&(ವಿ) ಬಾಗೇಪಲ್ಲಿ, ತಾಲ್ಲೂಕು - 561212 8150285011 9740750467 175 ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ಕಸಬಾ ತಹಶೀಲ್ದಾರ್, ತಾಲ್ಲೂಕು ಆಫೀಸ್, ಹಳೆ ಬಸ್ ನಿಲ್ದಾಣದ ಪಕ್ಕ, ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ - 562101 8156270382 9538205759 176 ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ಮಂಡಿಕಲ್ ಉಪ ತಹಶೀಲ್ದಾರ್‌, ನಾಡಕಛೇರಿ, ಮಂಡಿಕಲ್, ಮಂಡಿಕಲ್ (ಹೋಬಳಿ) ಚಿಕ್ಕಬಳ್ಳಾಪುರ 562104 8156276448 9113541729 177 ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ನಂದಿ ಉಪ ತಹಶೀಲ್ದಾರ್‌, ನಾಡಕಛೇರಿ (ಆಫೀಸ್) ನಂದಿ ಹಳ್ಳಿ, ಚಿಕ್ಕಬಳ್ಳಾಪುರ-562104 8156262121 9448268779 178 ಚಿಕ್ಕಬಳ್ಳಾಪುರ ಚಿಂತಾಮಣಿ ಅಂಬಾಜಿದುರ್ಗ ಉಪ ತಹಶೀಲ್ದಾರ್, ನಾಡಕಛೇರಿ, ಅಂಬಾಜಿದುರ್ಗ ರೆವೆನ್ಯೂ ಡಿಪಾರ್ಟ್ಮೆಂಟ್, ಅಂಬಾಜಿದುರ್ಗ ಹೋಬಳಿ, ಶಿಡ್ಲಘಟ್ಟ ರಸ್ತೆ, ಚಿಂತಾಮಣಿ,- 563125 8154256433 179 ಚಿಕ್ಕಬಳ್ಳಾಪುರ ಚಿಂತಾಮಣಿ ಚಿಲಕಾಲನೇರ್ಪು ಉಪ ತಹಶೀಲ್ದಾರ್, ನಾಡಕಛೇರಿ, ಚಿಲಕಾಲನೇರ್ಪು, ಚಿಂತಾಮಣಿ, - 563125 8154256033 180 ಚಿಕ್ಕಬಳ್ಳಾಪುರ ಚಿಂತಾಮಣಿ ಕೈವಾರ ಉಪ ತಹಶೀಲ್ದಾರ್‌, ನಾಡಕಛೇರಿ, ಕೈವಾರ ಚಿಂತಾಮಣಿ - 563125 8154255100 8197119396 181 ಚಿಕ್ಕಬಳ್ಳಾಪುರ ಚಿಂತಾಮಣಿ ಕಸಬಾ ಉಪ ತಹಶೀಲ್ದಾರ್‌, ನಾಡಕಛೇರಿ ಕೈವಾರ ಚಿಂತಾಮಣಿ 8154237377 9611117519 182 ಚಿಕ್ಕಬಳ್ಳಾಪುರ ಚಿಂತಾಮಣಿ ಮುಂಗನಹಳ್ಳಿ ಉಪ ತಹಶೀಲ್ದಾರ್‌, ನಾಡಕಛೇರಿ, ಮುಂಗನಹಳ್ಳಿ, ರೆವೆನ್ಯೂ ಡಿಪಾರ್ಟ್ಮೆಂಟ್, ಮುಂಗನಹಳ್ಳಿ. ಚಿಂತಾಮಣಿ - 563125 8154246077 9449095085 183 ಚಿಕ್ಕಬಳ್ಳಾಪುರ ಚಿಂತಾಮಣಿ ಮುರುಗಮಲ್ಲ ಸಹಾಯಕ ತಹಶೀಲ್ದಾರ್‌ ನಾಡಕಛೇರಿ, ಮುರುಗಮಲ್ಲ ರೆವೆನ್ಯೂ ಡಿಪಾರ್ಟ್ಮೆಂಟ್ ಮುರುಗಮಲ್ಲ. ಚಿಂತಾಮಣಿ - 563125 8154239300 184 ಚಿಕ್ಕಬಳ್ಳಾಪುರ ಗೌರೀಬಿದನೂರು ಡಿ.ಪಾಳ್ಯ ಪ್ರತಿನಿಧಿ ತಹಶೀಲ್ದಾರ್‌ ನಾಡಕಛೇರಿ ಆಫೀಸ್, ಡಿ.ಪಾಳ್ಯ (ವಿ&ಪಿ). ಗೌರೀಬಿದನೂರು ಚಿಕ್ಕಬಳ್ಳಾಪುರ 561206 8155290010 9449804820 185 ಚಿಕ್ಕಬಳ್ಳಾಪುರ ಗೌರೀಬಿದನೂರು ಹೊಸೂರು ಉಪ ತಹಶೀಲ್ದಾರ್‌ ನಾಡಕಛೇರಿ ಆಫೀಸ್ ಹೊಸೂರು (ವಿ & ಪಿ). ಗೌರೀಬಿದನೂರು ಚಿಕ್ಕಬಳ್ಳಾಪುರ - 561210 8155282065 9740529169 186 ಚಿಕ್ಕಬಳ್ಳಾಪುರ ಗೌರೀಬಿದನೂರು ಕಸಬಾ ತಹಶೀಲ್ದಾರ್‌, ತಾಲ್ಲೂಕು ಆಫೀಸ್, ಸರ್ಕಾರಿ ಬಸ್ ನಿಲ್ದಾಣದ ಹತ್ತಿರ ಗೌರೀಬಿದನೂರು, ಚಿಕ್ಕಬಳ್ಳಾಪುರ -561208 8155283121 9449264103 187 ಚಿಕ್ಕಬಳ್ಳಾಪುರ ಗೌರೀಬಿದನೂರು ಮಂಚೇನಹಳ್ಳಿ ತಹಶೀಲ್ದಾರ್‌ ನಾಡಕಛೇರಿ ಕಛೇರಿ, ಮಂಚೇನಹಳ್ಳಿ (ಪಿ) ಮತ್ತು (ವಿ) ಗೌರಿಬಿದಾನೂರು ತಾಲ್ಲೂಕು ಚಿಕ್ಕಬಳ್ಳಾಪುರ -561211 8155280042 9845617992 188 ಚಿಕ್ಕಬಳ್ಳಾಪುರ ಗೌರೀಬಿದನೂರು ನಗರಗೆರೆ ಉಪ ತಹಶೀಲ್ದಾರ್‌ ನಾಡಕಛೇರಿ, ನಗರಗೆರೆ (ವಿ&ಪಿ) ಗೌರೀಬಿದನೂರು ಚಿಕ್ಕಬಳ್ಳಾಪುರ - 561228 8155288363 8904821364 189 ಚಿಕ್ಕಬಳ್ಳಾಪುರ ಗೌರೀಬಿದನೂರು ತೊಂಡೇಭಾವಿ ತಹಶೀಲ್ದಾರ್‌ ನಾಡಕಛೇರಿ ಆಫೀಸ್ ತೋಂಡೇಭಾವಿ-ಗೌರೀಬಿದನೂರು ಚಿಕ್ಕಬಳ್ಳಾಪುರ 561213 8155288529 8496999067 190 ಚಿಕ್ಕಬಳ್ಳಾಪುರ ಗುಡಿಬಂಡ ಕಸಬಾ ತಹಶೀಲ್ದಾರ್‌ ಕಛೇರಿ ಹೊಸ ತಾಲ್ಲೂಕು ಕಛೇರಿ, ಸರ್ಕಾರಿ ಬಸ್ ನಿಲ್ದಾಣದ ಬಳಿ, ಗುಡಿಬಂಡ ಚಿಕ್ಕಬಳ್ಳಾಪುರ 561209 8156261054 9449264103 191 ಚಿಕ್ಕಬಳ್ಳಾಪುರ ಗುಡಿಬಂಡ ಸೋಮೇನಹಳ್ಳಿ ತಹಶೀಲ್ದಾರ್‌, ನಾಡಕಛೇರಿ ಆಫೀಸ್, ಸೋಮೇನಹಳ್ಳಿ (ವಿ) ಮತ್ತು (ಪಿ) ಗುಡಿಬಂಡ, ಚಿಕ್ಕಬಳ್ಳಾಪುರ -561209 8156279744 9008447003 192 ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಬಾಶೆಟ್ಟಿಹಳ್ಳಿ ಸರ್ಕಾರದ ಮಧ್ಯಮ ಶಾಖೆ ಪಕ್ಕದಲ್ಲಿ ಉಪ ತಹಶೀಲ್ದಾರ್‌ ನಾಡಕಛೇರಿ ಕಛೇರಿ ಬಾಶೆಟ್ಟಿಹಳ್ಳಿ ಶಿಡ್ಲಘಟ್ಟ ಟಿ.ಕೆ. ಚಿಕ್ಕಬಳ್ಳಾಪುರ 563105 8158250601 9686593315 193 ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಜಂಗಮಕೋಟೆ ಉಪ ತಹಶೀಲ್ದಾರ್‌, ನಾಡಕಛೇರಿ ಜಂಗಮಕೋಟೆ ಮುಖ್ಯ ರಸ್ತೆ, ಜಂಗಮಕೋಟೆ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ 562102 8158252221 9964728100 194 ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಕಸಬಾ ತಹಶೀಲ್ದಾರ್‌, ಕಸಬಾ, ಮಿನಿ ವಿಧಾನಾ ಸೌಧ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ -562105 8158255221 9449095070 195 ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಸಡಲಿ ಉಪ ತಹಶೀಲ್ದಾರ್‌ ನಾಡಕಛೇರಿ 134/1, ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪ, ಸಡಲಿ, ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ 562104 8158259789 9901767597 196 ಚಿಕ್ಕಮಗಳೂರು ಚಿಕ್ಕಮಗಳೂರು ಅಲ್ದುರು ಉಪ ತಹಶೀಲ್ದಾರ್‌, ನಾಡಕಛೇರಿ ಅಲ್ದುರು ಪೋಸ್ಟ್, ಅಲ್ದುರು ಹೋಬಳಿ, ಅಲ್ದುರು, ಚಿಕ್ಕಮಗಳೂರು -577111 8262250416 9449804850 197 ಚಿಕ್ಕಮಗಳೂರು ಚಿಕ್ಕಮಗಳೂರು ಆಂಬ್ಳೆ ಉಪ ತಹಶೀಲ್ದಾರ್, ನಾಡಕಛೇರಿ, ಆಂಬ್ಳೆ ಪೋಸ್ಟ್ ಚಿಕ್ಕಮಗಳೂರು ತಾಲ್ಲೂಕು - 577101 8262228025 9448201156 198 ಚಿಕ್ಕಮಗಳೂರು ಚಿಕ್ಕಮಗಳೂರು ಅವತೀ ಉಪ ತಹಶೀಲ್ದಾರ್‌, ನಾಡಕಛೇರಿ ಗ್ರಾಮ ಪಂಚಾಯತ್, ಅವತೀ, ಚಿಕ್ಕಮಗಳೂರು -577149 8262249058 8217441484 199 ಚಿಕ್ಕಮಗಳೂರು ಚಿಕ್ಕಮಗಳೂರು ಜಾಗ್ರ ಉಪ ತಹಶೀಲ್ದಾರ್‌, ನಾಡಕಛೇರಿ ಗ್ರಾಮ ಪಂಚಾಯತ್ ಬಿಲ್ಡಿಂಗ್, ಜಾಗ್ರ, ಚಿಕ್ಕಮಗಳೂರು -577130 8262272026 9449898827 200 ಚಿಕ್ಕಮಗಳೂರು ಚಿಕ್ಕಮಗಳೂರು ಕಸಬಾ ತಹಶೀಲ್ದಾರ್‌, ಹೊಸ ತಾಲ್ಲೂಕು ಕಛೇರಿ ಕಟ್ಟಡ, ಬಸವನಹಳ್ಳಿ ರಸ್ತೆ, ಚಿಕ್ಕಮಗಳೂರು -577101 8262230055 9738072886 201 ಚಿಕ್ಕಮಗಳೂರು ಚಿಕ್ಕಮಗಳೂರು ಖಾಂಡ್ಯ ಉಪ ತಹಶೀಲ್ದಾರ್‌, ನಾಡಕಛೇರಿ, ವಿ.ಎಸ್.ಎಸ್.ಎನ್.ಬಿಲ್ಡಿಂಗ್, ಖಾಂಡ್ಯ ಹೋಬಳಿ ಸಂಗಮೇಶ್ವರಪೇಟೆ -577136 8262252416 9448422057 202 ಚಿಕ್ಕಮಗಳೂರು ಚಿಕ್ಕಮಗಳೂರು ಲಕ್ಯ ಉಪ ತಹಶೀಲ್ದಾರ್, ನಾಡಕಛೇರಿ ಬಿಲ್ಡಿಂಗ್, ಲಕ್ಯ ಹೋಬಳಿ, ಕಳಸಾಪುರ, ಚಿಕ್ಕಮಗಳೂರು - 577146 8262226139 9986000570 203 ಚಿಕ್ಕಮಗಳೂರು ಚಿಕ್ಕಮಗಳೂರು ವಸ್ತಾರೆ ಉಪ ತಹಶೀಲ್ದಾರ್‌, ನಾಡಕಛೇರಿ ವಸ್ತಾರೆ ಹೋಬಳಿ ಚಿಕ್ಕಮಗಳೂರು -577133 8262265139 9449896571 204 ಚಿಕ್ಕಮಗಳೂರು ಕಡೂರು ಬೀರೂರು ಉಪ ತಹಶೀಲ್ದಾರ್‌, ನಾಡಕಛೇರಿ, ಓಲ್ಡ್ ಬಿ.ಇ.ಓ. ಆಫೀಸ್ ಬಿಲ್ಡಿಂಗ್, ಬೀರೂರು, ಚಿಕ್ಕಮಗಳೂರು -577116 8267255077 9964291688 205 ಚಿಕ್ಕಮಗಳೂರು ಕಡೂರು ಚೌಲಹಿರಿಯೂರು ಉಪ ತಹಶೀಲ್ದಾರ್‌, ಹಳೆಯ ಆಸ್ಪತ್ರೆ ಕಟ್ಟಡ, ಚೌಲಹಿರಿಯೂರು - 577180 8267249077 9108456224 206 ಚಿಕ್ಕಮಗಳೂರು ಕಡೂರು ಹಿರೇನಲ್ಲೂರು ಉಪ ತಹಶೀಲ್ದಾರ್, ನಾಡಕಛೇರಿ, ಐ.ಬಿ. ಬಿಲ್ಡಿಂಗ್, ಹಿರೇನಲ್ಲೂರು 8267230622 9108456224 207 ಚಿಕ್ಕಮಗಳೂರು ಕಡೂರು ಕಸಬಾ ನಾಡಕಛೇರಿ, ತಾಲ್ಲೂಕು ಕಛೇರಿ. ಟಿ.ಬಿ. ರಸ್ತೆ ಕಡೂರು ಟೌನ್. 8267223077 9449014103 208 ಚಿಕ್ಕಮಗಳೂರು ಕಡೂರು ಪಂಚನಹಳ್ಳಿ ಉಪ ತಹಶೀಲ್ದಾರ್, ನಾಡಕಛೇರಿ, ಕಡೂರು, ಪಂಚನಹಳ್ಳಿ -577182 8267259606 9901234919 209 ಚಿಕ್ಕಮಗಳೂರು ಕಡೂರು ಸಖರಾಯಪಟ್ಟಣ ಉಪ ತಹಶೀಲ್ದಾರ್‌, ನಾಡಕಛೇರಿ, ನಾಡಕಛೇರಿ ಕಟ್ಟಡ ಸಖರಾಯಪಟ್ಟಣ - 8267244606 9632953882 210 ಚಿಕ್ಕಮಗಳೂರು ಕಡೂರು ಸಿಂಗಟಗೆರೆ ಉಪ ತಹಶೀಲ್ದಾರ್‌ ನಾಡಕಛೇರಿ, ನಾಡಕಛೇರಿ ಕಟ್ಟಡ ಸಿಂಗಟಗೆರೆ -577138 8267235606 9448407789 211 ಚಿಕ್ಕಮಗಳೂರು ಕಡೂರು ಯಗತಿ ಉಪ ತಹಶೀಲ್ದಾರ್‌, ನಾಡಕಛೇರಿ, ಓಲ್ಡ್ ಐ.ಬಿ. ಬಿಲ್ಡಿಂಗ್ ಯಗತಿ, ಚಿಕ್ಕಮಗಳೂರು -577140 8267240077 8073385729 212 ಚಿಕ್ಕಮಗಳೂರು ಕೊಪ್ಪ ಹರಿಹರಪುರ ಪ್ರತಿನಿಧಿ ತಹಶೀಲ್ದಾರ್‌, ನಾಡಕಛೇರಿ ಹರಿಹರಪುರ ಚಿಕ್ಕಮಗಳೂರು -577120 8265274030 9448245089 213 ಚಿಕ್ಕಮಗಳೂರು ಕೊಪ್ಪ ಕಸಬಾ ತಹಶೀಲ್ದಾರ್‌, ಕೊಪ್ಪಾ ತಾಲ್ಲೂಕು, ಬಾಳಗಿಡಿ, ಕೊಪ್ಪ -577126 8265221056 9448245089 214 ಚಿಕ್ಕಮಗಳೂರು ಕೊಪ್ಪ ಮೆಗುಂಡಾ ಉಪ ತಹಶೀಲ್ದಾರ್, ನಾಡಕಛೇರಿ, ಜಯಪುರ, ಕೊಪ್ಪ, ಚಿಕ್ಕಮಗಳೂರು 577123. 8265245101 9448531163 215 ಚಿಕ್ಕಮಗಳೂರು ಮೂಡಿಗೆರೆ ಬಲೂರು ನಾಡಕಛೇರಿ ಬಲೂರು ಹೋಬಳಿ, ಜವಳಿ ಪೋಸ್ಟ್, ಚಿಕ್ಕಮಗಳೂರು -577122 8263245134 9482773860 216 ಚಿಕ್ಕಮಗಳೂರು ಮೂಡಿಗೆರೆ ಬಂಕಲ್ ನಾಡಕಛೇರಿ ಬಂಕಲ್, ಮೂಡಿಗೆರೆ, ಚಿಕ್ಕಮಗಳೂರು -577113 8263232011 9482773860 217 ಚಿಕ್ಕಮಗಳೂರು ಮೂಡಿಗೆರೆ ಗೋನಿಬೀಡು ನಾಡಕಛೇರಿ ಗೋನಿಬೀಡು, ಮೂಡಿಗೆರೆ, ಚಿಕ್ಕಮಗಳೂರು -577151 8263240022 9480143730 218 ಚಿಕ್ಕಮಗಳೂರು ಮೂಡಿಗೆರೆ ಕಳಸ ನಾಡಕಛೇರಿ ಕಳಸ, ಚಿಕ್ಕಮಗಳೂರು -577142 8263220013 9449497584 219 ಚಿಕ್ಕಮಗಳೂರು ಮೂಡಿಗೆರೆ ಕಸಬಾ ನಾಡಕಛೇರಿ ತಾಲ್ಲೂಕು ಆಫೀಸ್, ಮೂಡಿಗೆರೆ, ಚಿಕ್ಕಮಗಳೂರು -577132 8263274070 9448530406 220 ಚಿಕ್ಕಮಗಳೂರು ನರಸಿಂಹರಾಜಪುರ ಬಾಳೆಹೊನ್ನೂರು ಉಪ ತಹಶೀಲ್ದಾರ್‌, ನಾಡಕಛೇರಿ ಕಟ್ಟಡ, ಬಾಳೆಹೊನ್ನೂರ್, ಎನ್ ಆರ್ ಪುರಾ ತಾಲ್ಲೂಕು, ಚಿಕ್ಕಮಗಳೂರು -577112 8266250105 9480758310 221 ಚಿಕ್ಕಮಗಳೂರು ನರಸಿಂಹರಾಜಪುರ ಕಸಬಾ ತಹಶೀಲ್ದಾರ್‌, ನಾಡಕಛೇರಿ ನರಸಿಂಹರಾಜಪುರ- 577134 8266220228 9449204732 222 ಚಿಕ್ಕಮಗಳೂರು ಶೃಂಗೇರಿ ಕಸಬಾ ತಹಶೀಲ್ದಾರ್, ಮಿನಿ ವಿಧಾನ ಸೌಧ ತಾಲ್ಲೂಕು ಕಛೇರಿ, ಶೃಂಗೇರಿ 8265250134 9448406774 223 ಚಿಕ್ಕಮಗಳೂರು ಶೃಂಗೇರಿ ಕಿಗ್ಗ ಉಪ ತಹಶೀಲ್ದಾರ್ ನಾಡಕಛೇರಿ ಕಿಗ್ಗ ಹೋಬಳಿ, ಶೃಂಗೇರಿ -577139 8265258647 9448406774 224 ಚಿಕ್ಕಮಗಳೂರು ತರೀಕೆರೆ ಅಜ್ಜಂಪುರ ಉಪ ತಹಶೀಲ್ದಾರ್‌, ನಾಡಕಛೇರಿ ತಾಲ್ಲೂಕು ಕಛೇರಿ ಕಟ್ಟಡ, ಅಜ್ಜಂಪುರ, ಚಿಕ್ಮಮಗಳೂರು- 577547 8261245090 9513088262 225 ಚಿಕ್ಕಮಗಳೂರು ತರೀಕೆರೆ ಅಮೃತಾಪುರ ಉಪ ತಹಶೀಲ್ದಾರ್‌, ನಾಡಕಛೇರಿ ಹುನಸೆಘಟ್ಟ, ಅಮೃತಪುರ ಹೋಬಳಿ, ತರೀಕೆರೆ, ಚಿಕ್ಕಮಗಳೂರು -577547 8261242333 8749014530 226 ಚಿಕ್ಕಮಗಳೂರು ತರೀಕೆರೆ ಕಸಬಾ ತಹಶೀಲ್ದಾರ್‌, ತರಿಕೇರೆ ತಾಲ್ಲೂಕು, ಚಿಕ್ಕಮಗಳೂರು 8261222370 9916220378 227 ಚಿಕ್ಕಮಗಳೂರು ತರೀಕೆರೆ ಲಕ್ಕವಳ್ಳಿ ಉಪ ತಹಶೀಲ್ದಾರ್‌, ಹಳೆಯ ಆರೋಗ್ಯ ಇಲಾಖೆ. ಬಿಲ್ಡಿಂಗ್, ನಾಡಕಛೇರಿ ಲಕ್ಕವಳ್ಳಿ, ತರೀಕೆರೆ, ಚಿಕ್ಕಮಗಳೂರು -577128 8261239345 9916220378 228 ಚಿಕ್ಕಮಗಳೂರು ತರೀಕೆರೆ ಲಿಂಗದಹಳ್ಳಿ ಉಪ ತಹಶೀಲ್ದಾರ್‌, ನಾಡಕಛೇರಿ ಲಿಂಗದಹಳ್ಳಿ, ಹೋಬಳಿ ತರೀಕೆರೆ, ಚಿಕ್ಕಮಗಳೂರು -577129 8261254544 9482341948 229 ಚಿಕ್ಕಮಗಳೂರು ತರೀಕೆರೆ ಶಿವನಿ ಉಪ ತಹಶೀಲ್ದಾರ್‌, ನಾಡಕಛೇರಿ ಗ್ರಾಮ ಪಂಚಾಯತ್ ಕಟ್ಟಡ, ಶಿವನಿ, ಅಜ್ಜಂಪುರ ತಾಲ್ಲೂಕು ಚಿಕ್ಕಮಗಳೂರು -577549 8261246070 9448914819 230 ಚಿತ್ರದುರ್ಗ ಚಳ್ಳಕೆರೆ ಕಸಬಾ ತಹಶೀಲ್ದಾರ್ ಮಿನಿ ವಿಧಾನಾ ಸೌಧ, ಚಿತ್ರದುರ್ಗ ರಸ್ತೆ, ಓಲ್ಡ್ ತಾಲ್ಲೂಕು ಆಫೀಸ್, ಚಳ್ಳಕೆರೆ, ಚಿತ್ರದುರ್ಗ -577522 8195250066 9747949644 231 ಚಿತ್ರದುರ್ಗ ಚಳ್ಳಕೆರೆ ನಾಯಕನಹಟ್ಟಿ ಉಪ ತಹಶೀಲ್ದಾರ್‌ #123 ನಾಡಕಛೇರಿ ಬಿಲ್ಡಿಂಗ್, ನಾಯಕನಹಟ್ಟಿ, ಚಿತ್ರದುರ್ಗ 577536 8190207055 9591655223 232 ಚಿತ್ರದುರ್ಗ ಚಳ್ಳಕೆರೆ ಪರಶುರಾಂಪುರ ಉಪ ತಹಶೀಲ್ದಾರ್‌ # 56 ನಾಡಕಛೇರಿ ಪರಶುರಾಂಪುರ ಕಟ್ಟಡ ಚಿತ್ರದುರ್ಗ 577538 8195254545 9663496966 233 ಚಿತ್ರದುರ್ಗ ಚಳ್ಳಕೆರೆ ಥಳಕು ಉಪ ತಹಶೀಲ್ದಾರ್‌ ನಾಡಕಛೇರಿ 123, ನಾಡಕಛೇರಿ ತಾಲ್ಲೂಕು ಪೋಸ್ಟ್, ಚಿತ್ರದುರ್ಗ -577543 8190206686 9164197653 234 ಚಿತ್ರದುರ್ಗ ಚಿತ್ರದುರ್ಗ ಭರಮಸಾಗರ ಉಪ ತಹಶೀಲ್ದಾರ್‌ ಭರಮಸಾಗರ, ಭರಮಸಾಗರ, ಚಿತ್ರದುರ್ಗ -577519 8194258670 9740147980 235 ಚಿತ್ರದುರ್ಗ ಚಿತ್ರದುರ್ಗ ಹಿರೇಗುಂಟನೂರು ಉಪ ತಹಶೀಲ್ದಾರ್‌, ರೈತ ಸಂಪರ್ಕ ಕೇಂದ್ರ, ನಾಡಕಛೇರಿ ಹಿರೇಗುಂಟನೂರು, ಚಿತ್ರದುರ್ಗ -577520 8194262112 9739552883 236 ಚಿತ್ರದುರ್ಗ ಚಿತ್ರದುರ್ಗ ಕಸಬಾ ತಹಶೀಲ್ದಾರ್‌ / ತಾಲ್ಲೂಕು ಆಫೀಸ್, ಚಿತ್ರದುರ್ಗ -577501 8194222069 9448582343 237 ಚಿತ್ರದುರ್ಗ ಚಿತ್ರದುರ್ಗ ತುರುವನೂರು ಉಪ ತಹಶೀಲ್ದಾರ್‌, ಕಡಬಕಟ್ಟೆ ರಸ್ತೆ, ತುರುವನೂರು ಚಿತ್ರದುರ್ಗ -577517 8194267122 9980362318 238 ಚಿತ್ರದುರ್ಗ ಹಿರಿಯೂರು ಐಮಂಗಳ ಉಪ ತಹಶೀಲ್ದಾರ್‌, ನಾಡಕಛೇರಿ ಆಫೀಸ್, ಐಮಂಗಳ ಚಿತ್ರದುರ್ಗ -577532 8193273233 9480177727 239 ಚಿತ್ರದುರ್ಗ ಹಿರಿಯೂರು ಧರ್ಮಪುರ ಉಪ ತಹಶೀಲ್ದಾರ್‌, ನಾಡಕಛೇರಿ ಆಫೀಸ್, ಧರ್ಮಪುರ, ಚಿತ್ರದುರ್ಗ -577546 8193278181 9902121413 240 ಚಿತ್ರದುರ್ಗ ಹಿರಿಯೂರು ಜವನಗೊಂಡನಹಳ್ಳಿ ಉಪ ತಹಶೀಲ್ದಾರ್‌, ನಾಡಕಛೇರಿ ಜವನಗೊಂಡನಹಳ್ಳಿ ಚಿತ್ರದುರ್ಗ -577511 8193276277 9448166221 241 ಚಿತ್ರದುರ್ಗ ಹಿರಿಯೂರು ಕಸಬಾ ತಹಶೀಲ್ದಾರ್‌, ತಾಲ್ಲೂಕು ಆಫೀಸ್, ಮುಖ್ಯ ರಸ್ತೆ, ಹಿರಿಯೂರು, ಚಿತ್ರದುರ್ಗ -572143 8193263022 9916275921 242 ಚಿತ್ರದುರ್ಗ ಹೊಳಲ್ಕೆರೆ ಬಿ.ಎನ್.ದುರ್ಗಾ ಉಪ ತಹಶೀಲ್ದಾರ್, ನಾಡಕಛೇರಿ ಬಿ.ಎನ್. ದುರ್ಗಾ ವಿಲೆಜ್, ಬಿ.ಎನ್. ದುರ್ಗಾ ಪೋಸ್ಟ್, ಬಿ.ನ್. ದುರ್ಗಾ, ಚಿತ್ರದುರ್ಗ 8191284032 9900302732 243 ಚಿತ್ರದುರ್ಗ ಹೊಳಲ್ಕೆರೆ ಕಸಬಾ ತಹಶೀಲ್ದಾರ್‌, ತಾಲ್ಲೂಕು ಆಫೀಸ್, ಸಿ.ಬಿ. ರಸ್ತೆ, ಹೊಳಲ್ಕೆರೆ, ಚಿತ್ರದುರ್ಗ -577526 8191275119 9448727790 244 ಚಿತ್ರದುರ್ಗ ಹೊಳಲ್ಕೆರೆ ರಾಮಗಿರಿ ಉಪ ತಹಶೀಲ್ದಾರ್‌ ನಾಡಕಛೇರಿ ರಾಮಗಿರಿ ವಿಲೆಜ್, ರಾಮಗಿರಿ ಪೋಸ್ಟ್, ರಾಮಗಿರಿ, ಚಿತ್ರದುರ್ಗ -577539 8191286455 9900302732 245 ಚಿತ್ರದುರ್ಗ ಹೊಳಲ್ಕೆರೆ ತಾಲ್ಯ ಉಪ ತಹಶೀಲ್ದಾರ್‌, ನಾಡಕಛೇರಿ. ತಾಲ್ಯ, ಚಿತ್ರದುರ್ಗ -577527 8191283055 9482240977 246 ಚಿತ್ರದುರ್ಗ ಹೊಸದುರ್ಗ ಕಸಬಾ ತಹಶೀಲ್ದಾರ್‌, ತಾಲ್ಲೂಕು ಆಫೀಸ್, ಟಿ.ಬಿ.ಸರ್ಕಲ್, ಹೋಸದುರ್ಗ, ಚಿತ್ರದುರ್ಗ -577527 8199230181 9886607784 247 ಚಿತ್ರದುರ್ಗ ಹೊಸದುರ್ಗ ಮಾಡದಕೆರೆ ಉಪ ತಹಶೀಲ್ದಾರ್‌, ನಾಡಕಛೇರಿ ಮಾಡದಕೆರೆ, ಚಿತ್ರದುರ್ಗ -577527 8199241330 9886607784 248 ಚಿತ್ರದುರ್ಗ ಹೊಸದುರ್ಗ ಮಾಥೋಡು ಉಪ ತಹಶೀಲ್ದಾರ್ ನಾಡಕಛೇರಿ ಮಾಥೋಡು, ಚಿತ್ರದುರ್ಗ -577533 8199240058 9483462288 249 ಚಿತ್ರದುರ್ಗ ಹೊಸದುರ್ಗ ಶ್ರೀರಾಂಪುರ ಉಪ ತಹಶೀಲ್ದಾರ್ ನಾಡಕಛೇರಿ, ಶ್ರೀರಾಂಪುರ ಚಿತ್ರದುರ್ಗ -577542 8199242480 9611828088 250 ಚಿತ್ರದುರ್ಗ ಹೊಸದುರ್ಗ ದೇವಸಮುದ್ರ ಗ್ರಾಮ ಪಂಚ್ಯತ್ (ನಾಡಕಛೇರಿ), ದೇವಸಮುದ್ರ, ಮೊಲಕಲ್ಮುರು ತಾಲ್ಲೂಕು, ಚಿತ್ರದುರ್ಗ -577540 8198267001 9986954212 251 ಚಿತ್ರದುರ್ಗ ಮೊಳಕಾಲ್ಮೂರು ಕಸಬಾ ತಹಶೀಲ್ದಾರ್‌, ತಾಲ್ಲೂಕು ಆಫೀಸ್ ಹತ್ತಿರ, ಮೊಳಕಾಲ್ಮೂರು, ಚಿತ್ರದುರ್ಗ 8198229008 9902781989 252 ದಕ್ಷಿಣ ಕನ್ನಡ ಬಂಟ್ವಾಳ ಬಂಟ್ವಾಳ ತಹಶೀಲ್ಧಾರ್, ತಾಲ್ಲೂಕು ಕಛೇರಿ ಬಂಟ್ವಾಳ, ಬಿ.ಸಿ ರಸ್ತೆ - 574219 8255231220 7019199797 253 ದಕ್ಷಿಣ ಕನ್ನಡ ಬಂಟ್ವಾಳ ಪಾಣೆಮಂಗಳೂರು ಉಪ ತಹಶೀಲ್ದಾರ್‌ ನಾಡಕಛೇರಿ ಪಾಣೆಮಂಗಳೂರು ಪಂಚಾಯತ್ ಕಟ್ಟಡ ಬಿ.ಸಿ. ರಸ್ತೆ - 574219 8255234121 9880406425 254 ದಕ್ಷಿಣ ಕನ್ನಡ ಬಂಟ್ವಾಳ ವಿಟ್ಲ ಉಪ ತಹಶೀಲ್ದಾರ್‌, ನಾಡಕಛೇರಿ ವಿಟ್ಲ, ವಿಟ್ಲ ಪೋಸ್ಟ್, ಬಂಟ್ವಾಳ ತಾಲ್ಲೂಕು - 574243 8255238395 9448909569 255 ದಕ್ಷಿಣ ಕನ್ನಡ ಬೆಳ್ತಂಗಡಿ ಬೆಳ್ತಂಗಡಿ ತಹಶೀಲ್ದಾರ್‌, ತಾಲ್ಲೂಕು ಆಫೀಸ್ ಬೆಳ್ತಂಗಡಿ, ಬೆಳ್ತಂಗಡಿ - 574214 8256234047 8105796349 256 ದಕ್ಷಿಣ ಕನ್ನಡ ಬೆಳ್ತಂಗಡಿ ಕೊಕ್ಕಡ ಉಪ ತಹಶೀಲ್ದಾರ್‌, ನಾಡಕಛೇರಿ ಕೊಕ್ಕಡ, ಕೊಕ್ಕಡ ಪೋಸ್ಟ್, ಬೆಳ್ತಂಗಡಿ ತಾಲ್ಲೂಕು - 574198 8251254066 9449103376 257 ದಕ್ಷಿಣ ಕನ್ನಡ ಬೆಳ್ತಂಗಡಿ ವೆನೂರು ಉಪ ತಹಶೀಲ್ದಾರ್‌, ನಾಡಕಛೇರಿ ವೆನೂರು, ಬೆಳ್ತಂಗಡಿ ತಾಲ್ಲೂಕು - 574242 8256286007 9449244401 258 ದಕ್ಷಿಣ ಕನ್ನಡ ಕಡಬ ಕಡಬ ವಿಶೇಷ ತಹಶೀಲ್ದಾರ್‌ ಕಛೇರಿ, ಕಡಬ - 574221 8251260154 9481057847 259 ದಕ್ಷಿಣ ಕನ್ನಡ ಮಂಗಳೂರು ಗುರುಪುರ ಉಪ ತಹಶೀಲ್ದಾರ್‌, ಕಂದಾವರ ಪಂಚಾಯತ್ ಕಛೇರಿ ಗುರುಪುರ ಕೈಕಂಬಳ ಪೋಸ್ಟ್ ಮಂಗಳೂರು -574151 8242258487 9740897949 260 ದಕ್ಷಿಣ ಕನ್ನಡ ಮಂಗಳೂರು ಮಂಗಳೂರು-ಎ ತಹಶೀಲ್ದಾರ್‌, ತಾಲ್ಲೂಕು ಕಛೇರಿ ಮಂಗಳೂರು, ಮಂಗಳೂರು - 575001 8242412131 9448255175 261 ದಕ್ಷಿಣ ಕನ್ನಡ ಮಂಗಳೂರು ಮಂಗಳೂರು-ಬಿ ಉಪ ತಹಶೀಲ್ದಾರ್‌, ನಾಡಕಛೇರಿ ಮಂಗಳೂರು-ಬಿ, ಬಸ್ ನಿಲ್ದಾಣದ ಹತಿರ, ತೋಕೋಟ್ಟು - 575017 8242460039 9449149785 262 ದಕ್ಷಿಣ ಕನ್ನಡ ಮಂಗಳೂರು ಮುಲ್ಕಿ ಉಪ ತಹಶೀಲ್ದಾರ್‌, ನಾಡಕಛೇರಿ ಮುಲ್ಕಿ, ಮುಲ್ಕಿ, ಮಂಗಳೂರು ತಾಲ್ಲೂಕು - 574154 8242294486 9449615591 263 ದಕ್ಷಿಣ ಕನ್ನಡ ಮಂಗಳೂರು ಸುರತ್ಕಲ್ ಉಪ ತಹಶೀಲ್ದಾರ್‌ (ಎ.ಜೆ.ಎಸ್.ಕೆ) ನಾಡಕಛೇರಿ ಸುರತ್ಕಲ್, ಮಾರ್ಕೆಟ್ ಹತ್ತಿರ, ಸುರತ್ಕಲ್ - 575014 8242477887 9945857329 264 ದಕ್ಷಿಣ ಕನ್ನಡ ಮೂಡಬಿದ್ರೆ ಮೂಡಬಿದ್ರೆ ವಿಶೇಷ ತಹಶೀಲ್ದಾರ್‌ ಕಛೇರಿ, ಮೂಡಬಿದ್ರೆ - 574227 8258261100 9845172778 265 ದಕ್ಷಿಣ ಕನ್ನಡ ಪುತ್ತೂರು ಪುತ್ತೂರು ತಹಶೀಲ್ದಾರ್‌, ತಾಲ್ಲೂಕು ಆಫೀಸ್ ಪುತ್ತೂರು, ಪುತ್ತೂರು - 574201 8251233749 9449998967 266 ದಕ್ಷಿಣ ಕನ್ನಡ ಪುತ್ತೂರು ಉಪ್ಪಿನಂಗಡಿ ಉಪ ತಹಶೀಲ್ದಾರ್‌, ನಾಡಕಛೇರಿ ಉಪ್ಪಿನಂಗಡಿ, ಸಮೀಪದ ಪೊಲೀಸ್ ಠಾಣೆ, ಉಪ್ಪಿನಂಗಡಿ - 574241 8251250155 9591727094 267 ದಕ್ಷಿಣ ಕನ್ನಡ ಸುಳ್ಯ ಪಂಜ ಉಪ ತಹಶೀಲ್ದಾರ್‌, ನಾಡಕಛೇರಿ ಪಂಜ, ಪಂಜ - 574239 8257278575 268 ದಕ್ಷಿಣ ಕನ್ನಡ ಸುಳ್ಯ ಸುಳ್ಯ ತಹಶೀಲ್ದಾರ್‌, ತಾಲ್ಲೂಕು ಕಛೇರಿ ಸುಳ್ಯ, ಸುಳ್ಯ - 574239 8257230061 269 ದಾವಣಗೆರೆ ಚನ್ನಗಿರಿ ಬಸವಪಟ್ಟಣ-೧ ಉಪ ತಹಶೀಲ್ದಾರ್; ನಾಡಕಛೇರಿ ಬಸವಪಟ್ಟಣ, ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ - 577551 8180272172 9008859981 270 ದಾವಣಗೆರೆ ಚನ್ನಗಿರಿ ಬಸವಪಟ್ಟಣ-೨ ಬಸವಪಟ್ಟಣ-೨ ನಾಡಕಛೇರಿ, ತ್ಯಾವಣಗಿ ಹೋಬಳಿ, ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ - 577213 8180276276 9741639843 271 ದಾವಣಗೆರೆ ಚನ್ನಗಿರಿ ಕಸಬಾ ಚನ್ನಗಿರಿ ತಾಲ್ಲೂಕು ಕಛೇರಿ, ಮಿನಿ ವಿಧಾನಸೌಧ ಶಿವಮೊಗ್ಗ ರಸ್ತೆ, ದಾವಣಗೆರೆ. 8189227227 7349411445 272 ದಾವಣಗೆರೆ ಚನ್ನಗಿರಿ ಸಂತೇಬೆನ್ನೊರು - 1 ಉಪ ತಹಶೀಲ್ದಾರ್‌, ನಾಡಕಛೇರಿ ಸಂತೇಬೆನ್ನೊರು ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ - 577552 8180256456 7259977807 273 ದಾವಣಗೆರೆ ಚನ್ನಗಿರಿ ಸಂತೇಬೆನ್ನೊರು - ೨ ಸಂತೇಬೆನ್ನೂರು ೨ ನಾಡಕಛೇರಿ, ದೇವರಹಳ್ಳಿ ಹೋಬಳಿ. ಚನ್ನಗಿರಿ ತಾಲ್ಲೂಕು ದಾವಣಗೆರೆ ಜಿಲ್ಲೆ -577213 8189239239 9741639843 274 ದಾವಣಗೆರೆ ಚನ್ನಗಿರಿ ಉಬ್ರಾಣಿ ಉಬ್ರಾಣಿ ನಾಡಕಛೇರಿ, ತಾವರೆಕೆರೆ ಗ್ರಾಮ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ -577213 8189233530 9008859981 275 ದಾವಣಗೆರೆ ದಾವಣಗೆರೆ ಅನಗೋಡು ಉಪ ತಹಶೀಲ್ದಾರ್‌ ಅನಗೋಡು, ಗ್ರಾಮ ಪಂಚಾಯತ್ ಕಟ್ಟಡ, ದಾವಣಗೆರೆ ತಾಲ್ಲೂಕು, ದಾವಣಗೆರೆ-577556 8192212755 9886910886 276 ದಾವಣಗೆರೆ ದಾವಣಗೆರೆ ಕಸಬಾ ತಹಶೀಲ್ದಾರ್, ತಹಶೀಲ್ದಾರ್ ಕಛೇರಿ, ಕ್ಲಾಕ್ ಟವರ್ ಹತ್ತಿರ, ದಾವಣಗೆರೆ -577001 8192257020 9482527435 277 ದಾವಣಗೆರೆ ದಾವಣಗೆರೆ ಮಾಯಕೊಂಡ ಉಪ ತಹಶೀಲ್ದಾರ್‌, ಮಾಯಕೊಂಡ, 183, ಶ್ರೀನಿವಾಸ ಕಾಂಪ್ಲೆಕ್ಸ್, ಶ್ರೀ ಆಂಜನೇಯಸ್ವಾಮಿ, ದೇವಸ್ಥಾನ ರಸ್ತೆ, ದಾವಣಗೆರೆ ತಾಲ್ಲೂಕು, ದಾವಣಗೆರೆ-577534 8192215755 9964489513 278 ದಾವಣಗೆರೆ ಹರಿಹರ ಕಸಬಾ ತಾಲ್ಲೂಕು ಆಫೀಸ್, ಮಿನಿ ವಿಧಾನಸೌಧ, ಶಿವಮೊಗ್ಗ ರಸ್ತೆ, ನ್ಯಾಯಾಲಯದ ಹತ್ತಿರ ಹರಿಹರ, ದಾವಣಗೆರೆ -577601 8192243044 9972398440 279 ದಾವಣಗೆರೆ ಹರಿಹರ ಮಲೇಬೆನ್ನೂರು ಸಹಾಯಕ ತಹಶೀಲ್ದಾರ್‌ ಆಫೀಸ್, ನಾಡಕಛೇರಿ, ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿ, ಎಸ್.ಹೆಚ್.ರಸ್ತೆ, ಮಲೇಬೆನ್ನೂರು, ಹರಿಹರ ಟಿಕ್ಯೂ., ದಾವಣಗೆರೆ -577530 8192299299 9164687171 280 ಬಳ್ಳಾರಿ ಹರಪನಹಳ್ಳಿ ಅರಸೀಕೆರೆ ನಾಡಕಛೇರಿ, ಅರಸಿಕೆರೆ, ಹರಪನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ-583213 8398270029 8105070897 281 ಬಳ್ಳಾರಿ ಹರಪನಹಳ್ಳಿ ಚಿಗಟೇರಿ ನಾಡಕಛೇರಿ ಆಫೀಸ್, ಚಿಗಟೆರಿ, ಹರಪನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ -583213 8398274615 9972590962 282 ಬಳ್ಳಾರಿ ಹರಪ್ಪನಹಳ್ಳಿ ಕಸಬಾ ಮಿನಿ ವಿಧಾನಸೌಧ, ತಾಲ್ಲೂಕು ಆಫೀಸ್, ಹೊಸ್ಪೇಟೆ ರಸ್ತೆ ಹತ್ತಿರ, ಹರಪನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ - 583213 8398280059 9449667901 283 ಬಳ್ಳಾರಿ ಹರಪ್ಪನಹಳ್ಳಿ ತೆಲಗಿ ಉಪ ತಹಶೀಲ್ದಾರ್‌, ನಾಡಕಛೇರಿ ಕೆ.ಈ.ಬಿ, ಆಫೀಸ್ ಹತ್ತಿರ, ಹರಪ್ಪನಹಳ್ಳಿ, ಬಳ್ಳಾರಿ-583213 8398276015 9902993999 284 ದಾವಣಗೆರೆ ನ್ಯಾಮತಿ ಬೆಳಗುತ್ತಿ ಬೆಳಗುತ್ತಿ, ನಾಡಕಛೇರಿ, ಶಿವಮೊಗ್ಗ ರಸ್ತೆ, ಹೊನ್ನಳ್ಳಿ ತಾಲ್ಲೂಕು -577223 8188265165 9449105283 285 ದಾವಣಗೆರೆ ನ್ಯಾಮತಿ ಗೋವಿನಕೋವಿ - ೧ ಉಪ ತಹಶೀಲ್ದಾರ್‌, ನಾಡಕಛೇರಿ ಗೋವಿನಕೋವಿ ೧ ಹೊನ್ನಳ್ಳಿ ತಾಲ್ಲೂಕು, ದಾವಣಗೆರೆ. 8188264225 9845148460 286 ದಾವಣಗೆರೆ ಹೊನ್ನಾಳಿ ಗೋವಿನಕೋವಿ - ೨ ಮಿನಿ ವಿಧಾನಸೌಧ ತಹಶೀಲ್ದಾರ್ ಕಛೇರಿ, ಟಿ.ಎಮ್ ರಸ್ತೆ, ಹೊನ್ನಳ್ಳಿ ತಾಲ್ಲೂಕು ದಾವಣಗೆರೆ - 577213 8188252225 9449831659 287 ದಾವಣಗೆರೆ ಹೊನ್ನಾಳಿ ಕಸಬಾ ಅಟಲ್ ಜಿ ಜನಸ್ನೇಹಿ ಕೇಂದ್ರ, ತಾಲ್ಲೂಕು ಕಛೇರಿ, ಮಿನಿ ವಿಧಾನಸೌಧ, ತಹಶೀಲ್ದಾರ್ ಕಛೇರಿ ಟಿ.ಮ್.ರಸ್ತೆ, ಹೊನ್ನಾಳಿ, ದಾವಣಗೆರೆ -577217 008188 251166 9632259486 288 ದಾವಣಗೆರೆ ಹೊನ್ನಾಳಿ ಸಾಸ್ವೇಹಳ್ಳಿ - ೧ ಉಪ ತಹಶೀಲ್ದಾರ್‌, ನಾಡಕಛೇರಿ ಸಾಸಿವೆ ಹಳ್ಳಿ ಪೋಸ್ಟ್- 577224 8188263377 7353446276 289 ದಾವಣಗೆರೆ ಹೊನ್ನಾಳಿ ಸಾಸ್ವೇಹಳ್ಳಿ - ೨ ಉಪ ತಹಶೀಲ್ದಾರ್‌, ನಾಡಕಛೇರಿ ಸಾಸಿವೆ ಹಳ್ಳಿ ಕುಂದೂರು ಗ್ರಾಮ ಮತ್ತು ಪೋಸ್ಟ್ 577219 8188262265 8197859998 290 ದಾವಣಗೆರೆ ಜಗಳೂರು ಬಿಳಿಚೋಡು ನಾಡಕಛೇರಿ ಕಂದಾಯ ಇಲಾಖೆ, ಬಿಳಿಚೋಡು, ಜಗಳೂರು, ದಾವಣಗೆರೆ-577553 8196248227 8618656978 291 ದಾವಣಗೆರೆ ಜಗಳೂರು ಕಸಬಾ ತಹಶೀಲ್ದಾರ್‌ ಮಿನಿ ವಿಧಾನಸೌಧ, ಬಿಡಾರಕೇರೆ ರಸ್ತೆ, ಜಗಳೂರು, ದಾವಣಗೆರೆ-577528 8196227188 9972558196 292 ದಾವಣಗೆರೆ ಜಗಳೂರು ಸೊಕ್ಕೆ ಉಪ ತಹಶೀಲ್ದಾರ್‌ ನಾಡಕಛೇರಿ, ಕಂದಾಯ ಇಲಾಖೆ, ಸೊಕ್ಕೆ, ಜಗದೂರು, ದಾವಣಗೆರೆ -577528 8196283319 8073125311 293 ಧಾರವಾಡ ಅಳ್ನಾವರ ಅಳ್ನಾವರ ನಾಡಕಛೇರಿ ಅಳ್ನಾವರ, ಪಟ್ಟಣ ಪಂಚಾಯತಿ ಹಳೆಯ ಕಟ್ಟಡ, ಧಾರವಾಡ, ಅಳ್ನಾವರ-581103 8362385601 9739822075 294 ಧಾರವಾಡ ಧಾರವಾಡ ಅಮ್ಮಿನಭಾವಿ ನಾಡಕಛೇರಿ ಅಮ್ಮಿನಭಾವಿ, ಶಾಂತೇಶ್ವರ್ ನಗರ ಜಿಲ್ಲೆ, ಧಾರವಾಡ ಅಮ್ಮಿನಭವಿ -581201 8362782850 8553847133 295 ಧಾರವಾಡ ಧಾರವಾಡ ಧಾರವಾಡ ತಹಶೀಲ್ದಾರ್‌, ನಾಡಕಛೇರಿ, ತಹಶೀಲ್ದಾರ್ ಆಫೀಸ್, ಡಿ.ಸಿ.ಕಾಂಪೌಂಡ್, ಧಾರವಾಡ -580001 8362430065 8722959773 296 ಧಾರವಾಡ ಧಾರವಾಡ ಗರಗ ನಾಡಕಛೇರಿ, ಗರಗ ರೈತ ಸಂಪರ್ಕ್ ಕೇಂದ್ರ ಹತ್ತೀರ, ಧಾರವಾಡ, ಗರಗ - 581105 8362787602 9620660604 297 ಧಾರವಾಡ ಹುಬ್ಬಳ್ಳಿ ಛಬ್ಬಿ ಉಪ ತಹಶೀಲ್ದಾರ್‌ ಛಬ್ಬಿ ನಾಡಕಛೇರಿ ಹುಬ್ಬಳ್ಳಿ ಧಾರವಾಡ, ಛಬ್ಬಿ - 581207 8362312008 9880091108 298 ಧಾರವಾಡ ಹುಬ್ಬಳ್ಳಿ ಹುಬ್ಬಳ್ಳಿ ಮಿನಿ ವಿಧಾನಸೌಧ, ತಹಶೀಲ್ದಾರ್‌, ನಾಡಕಛೇರಿ ಆಫೀಸ್, ಲ್ಯಾಮಿಂಗ್ಟನ್ ರಸ್ತೆ, ಹುಬ್ಬಳ್ಳಿ, ಧಾರವಾಡ , ಹುಬ್ಬಳ್ಳಿ - 580020 8362250164 9880146295 299 ಧಾರವಾಡ ಹುಬ್ಬಳ್ಳಿ ಸಿರಗುಪ್ಪಿ ಉಪ ತಹಶೀಲ್ದಾರ್‌ ನಾಡ ಕಛೇರಿ ಸಿರಗುಪ್ಪಿ, ಹುಬ್ಬಳ್ಳಿ, ಧಾರವಾಡ, ಸಿರಗುಪ್ಪಿ - 581158 8362314040 9448822598 300 ಧಾರವಾಡ ಕಲಘಟಗಿ ಧುಮ್ಮವಾಡ ಉಪ ತಹಶೀಲ್ದಾರ್‌ ನಾಡಕಛೇರಿ ಪಂಚಾಯತ್ ಕಟ್ಟಡ, ಧುಮ್ಮವಾಡ, ಕಲಘಟಗಿ, ಧಾರವಾಡ - 580114 8370282444 9481010466 301 ಧಾರವಾಡ ಕಲಘಟಗಿ ಕಲಘಟಗಿ ತಹಶೀಲ್ದಾರ್‌, ನಾಡಕಛೇರಿ, ತಹಶೀಲ್ದಾರ್ ಆಫೀಸ್, ಕಲಘಟಗಿ, ಧಾರವಾಡ, ಕಲಘಟಗಿ-581204 8370284024 9620026446 302 ಧಾರವಾಡ ಕಲಘಟಗಿ ತಬಕದಹೊನ್ನಿಹಳ್ಳಿ ಉಪ ತಹಶೀಲ್ದಾರ್‌, ನಾಡಕಛೇರಿ ಪಂಚಾಯತ್ ಕಟ್ಟಡ, ತಬಕದಹೊನ್ನಿಹಳ್ಳಿ, ಕಲಘಟಗಿ ಧಾರವಾಡ - 581.212 8370281444 9620026446 303 ಧಾರವಾಡ ಕುಂದಗೋಳ ಕುಂದಗೋಳ ತಹಶೀಲ್ದಾರ್‌, ನಾಡಕಛೇರಿ, ತಹಶೀಲ್ದಾರ್ ಆಫೀಸ್, ಕುಂದಗೋಳ, ಧಾರವಾಡ, ಕುಂದಗೋಳ -581113 8304290005 9481870178 304 ಧಾರವಾಡ ಕುಂದಗೋಳ ಸಂಶಿ ಉಪ ತಹಶೀಲ್ದಾರ್‌ ನಾಡಕಛೇರಿ, ಸಂಶಿ, ಧಾರವಾಡ, ಸಂಶಿ - 581117 8304296126 8277863906 305 ಧಾರವಾಡ ಅಣ್ಣಿಗೇರಿ ಅಣ್ಣಿಗೇರಿ ಉಪ ತಹಶೀಲ್ದಾರ್‌, ನಾಡಕಛೇರಿ, ರೈಲ್ವೆ ಸ್ಟೇಷನ್ ಹತ್ತಿರ, ಅಣ್ಣಿಗೇರಿ, ಧಾರವಾಡ, ಅಣ್ಣಿಗೇರಿ-582201 8380222095 9742212207 306 ಧಾರವಾಡ ನವಲಗುಂದ್ ಮೊರಬ ಉಪ ತಹಶೀಲ್ದಾರ್‌, ನಾಡಕಛೇರಿ, ಪಿ.ಹೆಚ್.ಸಿ ಹತ್ತಿರ, ಮೊರಬ, ಧಾರವಾಡ -580112 8380227228 9342005435 307 ಗದಗ ಗದಗ ಬೆಟಗೇರಿ ಉಪ ತಹಶೀಲ್ದಾರ್‌ ಬೆಟಗೆರಿ, ಕುರಹಟ್ಟಿಪೇಟ್ ನಾಡ ಕಾರ್ಯಾಲಯ, ಗದಗ - 582102 8372245131 9742819720 308 ಗದಗ ಗದಗ ಗದಗ ತಹಶೀಲ್ದಾರ್‌, ನಾಡಕಛೇರಿ - ಗದಗ, ಕೋರ್ಟ್ ರಸ್ತೆ, ತಹಸೀಲ್ದಾರ್ ಕಛೇರಿ, ಹಳೆಯ ಬಸ್ ನಿಲ್ದಾಣ, ಗದಗ -582101 8372250196 9742819720 309 ಗದಗ ಗಜೇಂದ್ರಗಡ ನರೇಗಲ್ ಉಪ ತಹಶೀಲ್ದಾರ್ (ನಾಡಕಛೇರಿ), 222, ನಾಡಕಛೇರಿ, ನೆಮ್ಮದಿ ಕೇಂದ್ರ, ನರೇಗಲ್, ಗದಗ - 582119 8381268238 9164908236 310 ಗದಗ ಲಕ್ಷ್ಮೀಶ್ವರ ಲಕ್ಷ್ಮೀಶ್ವರ ಉಪ ತಹಶೀಲ್ದಾರ್‌, ನಾಡಕಛೇರಿ, ತಹಶೀಲ್ದಾರ್‌ ಕಛೇರಿ, ಲಕ್ಷ್ಮೀಶ್ವರ, ಗದಗ- 582116 8487272080 9945145662 311 ಗದಗ ಮುಂದರಗಿ ಡಂಬಳ ಉಪ ತಹಶೀಲ್ದಾರ್‌, ನಾಡ ಕಾರ್ಯಾಲಯ, ಡಂಬಳ, ಮುಂಡರಗಿ, ಗದಗ 582113 8371266206 9591498026 312 ಗದಗ ಮುಂಡರಗಿ ಮುಂಡರಗಿ ತಹಶೀಲ್ದಾರ್‌, ನಾಡಕಛೇರಿ, ನೆಮ್ಮದಿ ಕೇಂದ್ರ, ಮಿನಿ ವಿಧಾನಸೌಧ, ಮುಂಡರಗಿ, ಗದಗ -582118 8371262296 9448789631 313 ಗದಗ ನರಗುಂದ ಕೊಣ್ಣೂರ್ ಉಪ ತಹಶೀಲ್ದಾರ್‌, ಕೊಣ್ಣೂರ್ ಕೊಣ್ಣೂರ್ ನೆಮ್ಮದಿ ಕೇಂದ್ರ, ಎಸ್.ಸಿ. ಶೇಬಣ್ಣವರ್ ಬಿಲ್ಡಿಂಗ್, ಹೂಸ ಬಸ್ ನಿಲ್ದಾಣದ ಹತ್ತಿರ, ನರಗುಂದ, ನರಗುಂದ್ ಗದಗ 582206 8377246343 9448630747 314 ಗದಗ ನರಗುಂದ ನರಗುಂದ ಮಿನಿ ವಿಧಾನ ಸೌದ ಹುಬ್ಬಳ್ಳಿ ರೋಡ ನರಗುಂದ. 582207 08386-224054 9448630747 315 ಗದಗ ನರಗುಂದ ಹೊಳೆಆಲೂರು ಉಪ ತಹಶೀಲ್ದಾರ್‌, 222, ಹೊಳೆಆಲೂರ್, ನೆಮ್ಮದಿ ಕೇಂದ್ರ, ಗದಗ -582203 8381266239 8970152541 316 ಗದಗ ರೋಣ ರೋಣ ಉಪ ತಹಶೀಲ್ದಾರ್‌ ನಾಡಕಛೇರಿ, 222 ರೋಣ ಓಲ್ಡ್ ತಹಸೀಲ್ದಾರ್ ಆಫೀಸ್, ಹುಬ್ಬಳ‍್ಳಿ ರಸ್ತೆ, ರೋಣ. 8381267238 9480554659 317 ಗದಗ ರೋಣ ಶಿರಹಟ್ಟಿ ತಹಶೀಲ್ದಾರ್‌, ನಾಡಕಛೇರಿ, ತಹಸೀಲ್ದಾರ್ ಆಫೀಸ್, ಶಿರಹಟ್ಟಿ - 582120 8487242180 8970874571 318 ಹಾಸನ ಆಲೂರು ಕೆ.ಹೊಸಕೋಟೆ ಉಪ ತಹಶೀಲ್ದಾರ್‌ ಕೆಂಚಮನ್ನಹೊಸಕೋಟೆ, ನಾಡಕಛೇರಿ/ಪೋಸ್ಟ್/ಹೋಬಳಿ ಆಲೂರು, ಹಾಸನ -573219 8170217555 8453470236 319 ಹಾಸನ ಆಲೂರು ಕಸಬಾ ಉಪ ತಹಶೀಲ್ದಾರ್‌, ನಾಡಕಛೇರಿ, ಆಲೂರು ಟೌನ್, ಆಲೂರು, ಹಾಸನ -573213 8170218055 9964935796 320 ಹಾಸನ ಆಲೂರು ಕುಂದೂರ್ ಉಪ ತಹಶೀಲ್ದಾರ್ ಚೆನ್ನಾಪುರ ನಾಡಕಛೇರಿ/ ಪೋಸ್ಟ್/ಹೋಬಳಿ, ಆಲೂರು, ಹಾಸನ 573213 8170219255 9902509457 321 ಹಾಸನ ಆಲೂರು ಪಾಳ್ಯ ಉಪ ತಹಶೀಲ್ದಾರ್‌, ಪಾಳ್ಯ ನಾಡಕಛೇರಿ/ಪೋಸ್ಟ್/ ಹೋಬಳಿ ಆಲೂರು, ಹಾಸನ 573218 8170210255 7760391853 322 ಹಾಸನ ಆಲೂರು ದೊಡ್ಡಮಗ್ಗೆ ಉಪ ತಹಶೀಲ್ದಾರ್‌ , ನಾಡಕಛೇರಿ ಕಟ್ಟಡ, ಮುಖ್ಯ ರಸ್ತೆ, ದೊಡ್ಡಮಗ್ಗೆ, ಹಾಸನ -573102 8175252016 323 ಹಾಸನ ಅರಕಲಗೂಡು ಕಸಬಾ ಉಪ ತಹಶೀಲ್ದಾರ್‌, ನಾಡಕಛೇರಿ, ಅರಕಲಗೂಡು, ಹಾಸನ - 573202 8175220044 8073837141 324 ಹಾಸನ ಅರಕಲಗೂಡು ಕೋಣನೂರು ಉಪ ತಹಶೀಲ್ದಾರ್‌, ನಾಡಕಛೇರಿ ಐ.ಬಿ ಹತ್ತಿರ, ಕೋಣನೂರು -573130 8175226017 325 ಹಾಸನ ಅರಕಲಗೂಡು ಮಲ್ಲಿಪಟ್ಟಣ ಕಂದಯ ತನಿಖಾಧಿಕಾರಿ ಕಛೇರಿ, ಮಲ್ಲಿಪಟ್ಟಣ, ನಾಡಕಛೇರಿ, ಕೊಡ್ಲಿಪೇಟೆ ರಸ್ತೆ, ಮಲ್ಲಿಪಟ್ಟಣ, ಹಾಸನ - 573102 8175246016 326 ಹಾಸನ ಅರಕಲಗೂಡು ರಾಮನಾಥಪುರ ನಾಡಕಛೇರಿ, ಮೇನ್ ರಸ್ತೆ, ರಾಮನಾಥಪುರ, ಹಾಸನ - 573133 8175225016 327 ಹಾಸನ ಅರಸೀಕೆರೆ ಬಾಣಾವರ ಉಪ ತಹಶೀಲ್ದಾರ್‌, ಬಾಣಾವರ, ನಾಡಕಛೇರಿ, ಹೋಬಳಿ, ಅರಸೀಕೆರೆ, ಹಾಸನ -573112 8174235333 9448927470 328 ಹಾಸನ ಅರಸೀಕೆರೆ ಗಂಡಸಿ ಉಪ ತಹಶೀಲ್ದಾರ್‌, ಗಂಡಸಿ, ನಾಡಕಛೇರಿ, ಹೋಬಳಿ, ಅರಸೀಕೆರೆ, ಹಾಸನ - 573119 8174220333 9448220943 329 ಹಾಸನ ಅರಸೀಕೆರೆ ಜಾವಗಲ್ ಉಪ ತಹಶೀಲ್ದಾರ್‌, ಜಾವಗಲ್, ನಾಡಕಛೇರಿ, ಹೋಬಳಿ, ಅರಸೀಕೆರೆ, ಹಾಸನ -573125 8174271633 9449095691 330 ಹಾಸನ ಅರಸೀಕೆರೆ ಕನಕಟ್ಟೆ ಉಪ ತಹಶೀಲ್ದಾರ್‌, ಕನಕಟ್ಟೆ, ನಾಡಕಛೇರಿ, ಪೋಸ್ಟ್, ಅರಸಿಕೆರೆ, ಹಾಸನ -573144 8174265800 331 ಹಾಸನ ಅರಸೀಕೆರೆ ಕಸಬಾ ರೆವೆನ್ಯೂ ಇನ್ಸ್ಪೆಕ್ಟರ್ ಆಫೀಸ್, ಪೊಲೀಸ್ ಠಾಣೆ ಹಿಂಬದಿ, ಹಾಸನ ಸರ್ಕಲ್ ಹತ್ತಿರ, ಅರಸೀಕೆರೆ ಟೌನ್ - 573103 8174230068 9964252321 332 ಹಾಸನ ಬೇಲೂರು ಅರೇಹಳ್ಳಿ ಉಪ ತಹಶೀಲ್ದಾರ್‌, ಅರಸೀಕೆರೆ ನಾಡಕಛೇರಿ, ಹೋಬಳಿ, ಬೇಲೂರು, ಹಾಸನ -573101 8177221533 333 ಹಾಸನ ಬೇಲೂರು ಬಿಕ್ಕೋಡು ಉಪ ತಹಶೀಲ್ದಾರ್‌, ಬಿಕ್ಕೋಡು, ನಾಡಕಛೇರಿ, ಹೋಬಳಿ, ಬೇಲೂರು ಹಾಸನ - 573115 8177241333 9972844747 334 ಹಾಸನ ಬೇಲೂರು ಹಳೇಬೀಡು ಉಪ ತಹಶೀಲ್ದಾರ್‌, ನಾಡಕಛೇರಿ, ಹಳೇಬೀಡು, ಹಾಸನ -573115 8177273433 9480392893 335 ಹಾಸನ ಬೇಲೂರು ಕಸಬಾ ಉಪ ತಹಶೀಲ್ದಾರ್‌, ನಾಡಕಛೇರಿ, ಬೆಲ್ಲೂರು, ಹಾಸನ - 573115 8177222199 9972844747 336 ಹಾಸನ ಬೇಲೂರು ಮಾಡಿಹಳ್ಳಿ ಉಪ ತಹಶೀಲ್ದಾರ್, ಹಗರೆ, ನಾಡಕಛೇರಿ, ಪೋಸ್ಟ್/ಹೋಬಳಿ, ಬೇಲೂರು, ಹಾಸನ - 573216 8177258133 9481626185 337 ಹಾಸನ ಚನ್ನರಾಯಪಟ್ಟಣ ಬಾಗುರು ಉಪ ತಹಶೀಲ್ದಾರ್‌, ಬಾಗುರು ನಾಡಕಛೇರಿ, ಹೋಬಳಿ, ಚನ್ನರಾಯಪಟ್ಟಣ, ಹಾಸನ - 573116 8176251333 9945134454 338 ಹಾಸನ ಚನ್ನರಾಯಪಟ್ಟಣ ದಂಡಿಗನಹಳ್ಳಿ ಉಪ ತಹಶೀಲ್ದಾರ್‌, ದಂಡಿಗನಹಳ್ಳಿ, ನಾಡಕಛೇರಿ, ಪೋಸ್ಟ್/ಹೋಬಳಿ, ಮುಖ್ಯ ರಸ್ತೆ, ಹಾಸನ - 573116 8176272133 339 ಹಾಸನ ಚನ್ನರಾಯಪಟ್ಟಣ ಹಿರಿಸಾವೆ ಉಪ ತಹಶೀಲ್ದಾರ್‌, ಹಿರಿಸಾವೆ, ನಾಡಕಛೇರಿ , ಹೋಬಳಿ, ಚನ್ನರಾಯಪಟ್ಟಣ, ಹಾಸನ -573116 8176226333 9535007617 340 ಹಾಸನ ಚನ್ನರಾಯಪಟ್ಟಣ ಕಸಬಾ ನೆಲ ಮಹಡಿ, ತಾಲ್ಲೂಕು ಕಛೇರಿ, ಚನ್ನಾರಪಪಟ್ಟಣ, ಹಾಸನ. 8176252466 9535007617 341 ಹಾಸನ ಚನ್ನರಾಯಪಟ್ಟಣ ನುಗ್ಗೇಹಳ್ಳಿ ಉಪ ತಹಶೀಲ್ದಾರ್‌ ನುಗ್ಗೇಹಳ್ಳಿ, ನಾಡಕಛೇರಿ, ಹಾಸನ - 573116 8176233533 7022349943 342 ಹಾಸನ ಚನ್ನರಾಯಪಟ್ಟಣ ಶ್ರವಣಬೆಳಗೊಳ ಉಪ ತಹಶೀಲ್ದಾರ್‌, ಶ್ರವಣಬೆಳಗೊಳ, ನಾಡಕಛೇರಿ ಹಾಸನ - 573135 8176257733 9740721661 343 ಹಾಸನ ಹಾಸನ ದುದ್ದ ಉಪ ತಹಶೀಲ್ದಾರ್‌, ದುದ್ದ ನಾಡಕಛೇರಿ, ಹೋಬಳಿ, ಮುಖ್ಯ ರಸ್ತೆ, ಹಾಸನ - 573118 8172223122 9448106373 344 ಹಾಸನ ಹಾಸನ ಕಸಬಾ ರೆವೆನ್ಯೂ ಇನ್ಸ್ಪೆಕ್ಟರ್ ಕಛೇರಿ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ಪಕ್ಕದಲ್ಲಿ, ಹೋಸ್ ಲೈನ್ ರಸ್ತೆ, ಹಾಸನ - 573201 8172231005 9448106373 345 ಹಾಸನ ಹಾಸನ ಕಟ್ಟಯ ಉಪ ತಹಶೀಲ್ದಾರ್, ಕಟ್ಟಯ ನಾಡಕಛೇರಿ- ಪೋಸ್ಟ್ ಹೋಬಳಿ, ಮುಖ್ಯ ರಸ್ತೆ, ಹಾಸನ - 573201 8172220122 9448996301 346 ಹಾಸನ ಹಾಸನ ಸಾಲಗಾಮೆ ಉಪ ತಹಶೀಲ್ದಾರ್‌, ಸಾಲಗಾಮೆ ಪೋಸ್ಟ್, ಹೋಬಳಿ, ನಾಡಕಛೇರಿ, ಮುಖ್ಯ ರಸ್ತೆ, ಹಾಸನ 573219 8172255122 9986026012 347 ಹಾಸನ ಹಾಸನ ಶಾಂತಿಗ್ರಾಮ ಉಪ ತಹಶೀಲ್ದಾರ್ ಶಾಂತಿಗ್ರಾಮ, ನಾಡಕಛೇರಿ, ಹೋಬಳಿ, ಮುಖ್ಯ ರಸ್ತೆ, ಹಾಸನ 573220 8172258222 9448652898 348 ಹಾಸನ ಹೊಳೆನರಸೀಪುರ ಹಳೇಕೋಟೆ ಉಪ ತಹಶೀಲ್ದಾರ್ ಹಳೇಕೋಟೆ ನಾಡಕಛೇರಿ, ಹೊಳೆನರಸೀಪುರ, ಹಾಸನ - 573211 8175265444 9480625256 349 ಹಾಸನ ಹೊಳೆನರಸೀಪುರ ಹಳೆ ಮೈಸೂರು ಉಪ ತಹಶೀಲ್ದಾರ್, ಹಳೆ ಮೈಸೂರು, ನಾಡಕಛೇರಿ/ಪೋಸ್ಟ್/ಹೊಳೆನರಸೀಪುರ, ಹಾಸನ -573211 8175260144 9480625256 350 ಹಾಸನ ಹೊಳೆನರಸೀಪುರ ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ, ಹೊಳೆನರಸೀಪುರ, ಹಾಸನ-573211 8175272014 351 ಹಾಸನ ಸಕಲೇಶಪುರ ಬೆಳಗೋಡು ಹಳೆಯ ಗ್ರಾಮಪಂಚಾಯತ್ ಕಛೇರಿ, ಕಂದಯ ಇನ್ಸ್ಪೆಕ್ಟರ್ ಕಛೇರಿ ಎದಿರು, ಬೆಳಗೋಡು ವೃತ್ತ, ಬೆಳಗೋಡು 8173247966 9448652765 352 ಹಾಸನ ಸಕಲೇಶಪುರ ಹಾನ್ಬಲ್ ಉಪ ತಹಶೀಲ್ದಾರ್, ಹಾನ್ಬಲ್ ನಾಡಕಛೇರಿ, ಸಕಲೇಶಪುರ, ಹಾಸನ -573134 8173240555 8861868237 353 ಹಾಸನ ಸಕಲೇಶಪುರ ಹೆತ್ತೂರು ಉಪ ತಹಶೀಲ್ದಾರ್, ಹೆತ್ತೂರು ನಾಡಕಛೇರಿ, ಸಕಲೇಶಪುರ, ಹಾಸನ -573123 8173266555 9986937863 354 ಹಾಸನ ಸಕಲೇಶಪುರ ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ, ಸಕಲೇಶಪುರ, ಹಾಸನ -573134 8173243083 8861868237 355 ಹಾಸನ ಸಕಲೇಶಪುರ ಯಸಲೂರು ಉಪ ತಹಶೀಲ್ದಾರ್ ಯಸಲೂರು ನಾಡಕಛೇರಿ, ಸಕಲೇಶಪುರ ಹಾಸನ 573134 8173278555 9482118220 356 ಹಾವೇರಿ ಬ್ಯಾಡಗಿ ಬ್ಯಾಡಗಿ ತಹಶೀಲ್ದಾರ್ ಆಫೀಸ್, ನೆಮ್ಮದಿ ಕೇಂದ್ರ, ಕಾಕೋಳ ರಸ್ತೆ, ಬ್ಯಾಡಗಿ, ಹಾವೇರಿ-581106 8375226343 9964828898 357 ಹಾವೇರಿ ಬ್ಯಾಡಗಿ ಕಾಗಿನೆಲೆ ಉಪ ತಹಶೀಲ್ದಾರ್, ಕಾಗಿನೆಲೆ ಬ್ಯಾಡಗಿ ಪ್ರಾಧಿಕಾರ, ಹಾವೇರಿ.-581110 8375289400 9964828898 358 ಹಾವೇರಿ ಬ್ಯಾಡಗಿ ಅಕ್ಕಿ ಆಲೂರು ಉಪ ತಹಶೀಲ್ದಾರ್, ಅಕ್ಕಿ ಆಲೂರು ನಾಡಕಛೇರಿ, ಹಾವೇರಿ - 581102 8379261054 9620325301 359 ಹಾವೇರಿ ಹಾನಗಲ್ ಬೋಮ್ಮನಹಳ್ಳಿ ಉಪ ತಹಶೀಲ್ದಾರ್, ಬೋಮ್ಮನಹಳ್ಳಿ ನಾಡಕಛೇರಿ, ಬೋಮ್ಮನಹಳ್ಳಿ, ಹಾವೇರಿ - 581203 8379260248 9986998208 360 ಹಾವೇರಿ ಹಾನಗಲ್ ಹಾನಗಲ್ ತಹಶೀಲ್ದಾರ್ ಹಾನಗಲ್, ಮಿನಿ ವಿಧಾನ ಸೌಧ ,ನೆಮ್ಮದಿ ಕೇಂದ್ರ, ಹಾನಗಲ್, ಹಾವೇರಿ 581104 8379262039 9620325301 361 ಹಾವೇರಿ ಹಾನಗಲ್ ಗುತ್ತಲ ಉಪ ತಹಶೀಲ್ದಾರ್ ನಾಡಕಛೇರಿ ಗುತ್ತಲ ಪುರುಷೋತ್ತಮ ಕಟ್ಟಡ, ಐಬಿ ಹತ್ತಿರ, ನೆಗಳೂರು ರಸ್ತೆ, ಹಾವೇರಿ - 581108 8375224160 9886298335 362 ಹಾವೇರಿ ಹಾವೇರಿ ಹಾವೇರಿ ತಹಶೀಲ್ದಾರ್, ರೈಲ್ ವೇ ಸ್ಟೇಷನ ಎದುರು, ನೆಮ್ಮದಿ ಬ್ಲಾಕ್, ಹಾವೇರಿ - 581110 8375233232 9886298335 363 ಹಾವೇರಿ ಹಾವೇರಿ ಕರ್ಜಗಿ ಉಪ ತಹಶೀಲ್ದಾರ್ ನಾಡಕಛೇರಿ, ಕರ್ಜಗಿ ಹೊನ್ನಪ್ಪನವರ್ ಕಟ್ಟಡ, KEB ಎದುರು, ಪೋಸ್ಟ್ ಕರ್ಜಗಿ, ಹಾವೇರಿ - 581112 8375239220 9449740304 364 ಹಾವೇರಿ ಹಿರೇಕೆರೂರು ಹಂಸಭಾವಿ ಉಪ ತಹಶೀಲ್ದಾರ್, ಹಂಸಭಾವಿ, ನಾಡ ಕಛೇರಿ, ಮುಖ್ಯ ರಸ್ತೆ, ಹಂಸಭಾವಿ, ಹಾವೇರಿ - 581109 8376289003 9448759971 365 ಹಾವೇರಿ ಹಿರೇಕೆರೂರು ಹಿರೇಕೆರೂರು ಉಪ ತಹಶೀಲ್ದಾರ್, ನೆಮ್ಮದಿ ಕೇಂದ್ರ (ನಾಡ ಕಛೇರಿ) ತಾಲ್ಲೂಕು ಕಛೇರಿ, ಮಿನಿ ವಿಧಾನಸೌಧ, ನೆಲ ಮಹಡಿ, ಹಿರೇಕೆರೂರು, ಹಾವೇರಿ - 581111 8376282177 9740870429 366 ಹಾವೇರಿ ರಟ್ಟೀಹಳ್ಳಿ ರಟ್ಟೀಹಳ್ಳಿ ತಹಶೀಲ್ದಾರ್ ತಾಲ್ಲೂಕು ಕಛೇರಿ, ನಾಡಕಛೇರಿ, ರಟ್ಟೀಹಳ್ಳಿ, ಪ್ರಾಥಮಿಕ ಶಾಲೆ ಹತ್ತಿರ, ರಟ್ಟೀಹಳ್ಳಿ, ಹಾವೇರಿ - 581116 8376286070 9886877756 367 ಹಾವೇರಿ ರಾಣೆಬೆನ್ನೂರು ಕುಪ್ಪೇಲೂರು ಉಪ ತಹಶೀಲ್ದಾರ್, ನಾಡಕಛೇರಿ, ಕುಪ್ಪೇಲೂರು ಕೋಟಿಹಾಳ್ ರಸ್ತೆ, ಕುಪ್ಪೇಲೂರು, ರಾಣೆಬೆನ್ನೂರು, ಹಾವೇರಿ -581144 8373249150 8762750076 368 ಹಾವೇರಿ ರಾಣೆಬೆನ್ನೂರು ಮೆಡ್ಲೇರಿ ಉಪ ತಹಶೀಲ್ದಾರ್ ಕಛೇರಿ, ಮೆಡ್ಲೇರಿ ತಾಲ್ಲೂಕು, ರಾಣೆಬೆನ್ನೂರು. 8373245444 9449095498 369 ಹಾವೇರಿ ರಾಣೆಬೆನ್ನೂರು ರಾಣೆಬೆನ್ನೂರು ತಹಶೀಲ್ದಾರ್, ನಾಡಕಛೇರಿ, ನೆಮ್ಮದಿ ಕೇಂದ್ರ, ಬ್ಲಾಕ್ -2, ಸರ್ವಜ್ಜ್ನೆಯ್ಯ ಕಾಂಪ್ಲೆಕ್ಸ್, ಜೋಯ್ಸರಹರಳ ಹಳ್ಳಿ ರಸ್ತೆ, ಮಾರುತಿ ನಾಗರ, ರಾಣೆಬೆನ್ನೂರು, ಹಾವೇರಿ -581115 8373262450 9844271166 370 ಹಾವೇರಿ ಸವಣೂರು ಹತ್ತಿಮತ್ತೂರು ಉಪ ತಹಶೀಲ್ದಾರ್, ಹತ್ತಿಮತ್ತೂರು, ನಾಡಕಛೇರಿ, ಹಾವೇರಿ, ಸವಣೂರು - 581118 8378240650 9449805891 371 ಹಾವೇರಿ ಸವಣೂರು ಸವಣೂರು ತಹಶೀಲ್ದಾರ್, ನಾಡಕಛೇರಿ, ಕೋರ್ಟ್ ರಸ್ತೆ, ತಹಶೀಲ್ದಾರ್ ಆಫೀಸ್, ಸವಣೂರು, ಹಾವೇರಿ - 581118 8378241527 8095920613 372 ಹಾವೇರಿ ಶಿಗ್ಗಾಂವ ಬಂಕಾಪುರ ಉಪ ತಹಶೀಲ್ದಾರ್, ನಾಡಕಛೇರಿ, ಬಂಕಾಪುರ, ಶಿಗ್ಗಾಂವ, ಹಾವೇರಿ - 581202 8378254001 9620897135 373 ಹಾವೇರಿ ಶಿಗ್ಗಾಂವ ದುಂಡಶಿ ಉಪ ತಹಶೀಲ್ದಾರ್, ದುಂಡಶಿ, ಟಿಕ್ಯೂ ಶಿಗ್ಗಾಂವ, ದುಂಡಶಿ, ಹಾವೇರಿ - 581193 8378251025 9449549986 374 ಹಾವೇರಿ ಶಿಗ್ಗಾಂವ ಶಿಗ್ಗಾಂವ ತಹಶೀಲ್ದಾರ್, ತಹಶೀಲ್ದಾರ್ ಕಛೇರಿ, ಮಿನಿ ವಿಧಾನ ಸೌಧ, ಶಿಗ್ಗಾಂವ, ಹಾವೇರಿ -581205 8378255043 9738184101 375 ಕಲಬುರಗಿ ಅಫ್ಜಲ್ ಪುರ ಅಫ್ಜಲ್ ಪುರ ತಹಶೀಲ್ದಾರ್ ಕಚೇರಿ, ಬಿಜಾಪುರ ರಸ್ತೆ ಅಫ್ಜಲ್ ಪುರ,ಕಲಬುರಗಿ-585625 8470282056 9845844832 376 ಕಲಬುರಗಿ ಅಫ್ಜಲ್ ಪುರ ಆತನೂರು ಉಪ ತಹಶೀಲ್ದಾರ್ ಆತನೂರು ಅಫ್ಜಲ್ ಪುರ ಕಲಬುರಗಿ- 585301 8470260022 9481912716 377 ಕಲಬುರಗಿ ಅಫ್ಜಲ್ ಪುರ ಕರ್ಜಗಿ ಉಪ ತಹಶೀಲ್ದಾರ್, ಕಚೇರಿ,ಕರ್ಜಗಿ, ಅಫ್ಜಲ್ ಪುರ, ಕಲಬುರಗಿ-585217 8471235616 9449693708 378 ಕಲಬುರಗಿ ಆಳಂದ ಆಳಂದ ಉಪ ತಹಶೀಲ್ದಾರ್, ಆಳಂದ ನಾಡಕಛೇರಿ, ಕಂದಾಯ ಇಲಾಖೆಯ ತಹಶೀಲ್ದಾರ ಕಛೇರಿ, ಆಳಂದ, ಕಲಬುರಗಿ-585302 8477202040 9986725607 379 ಕಲಬುರಗಿ ಆಳಂದ ಖಜೂರಿ ಉಪ ತಹಶೀಲ್ದಾರ್, 910, ಜಿ / ಒ ಭಾರತ್ ಬಿ ಆ ಈ ಶಿರೋರ್ಕರ್, ಆಳಂದ, ಕಲಬುರಗಿ-585314 8477227474 9480160473 380 ಕಲಬುರಗಿ ಆಳಂದ ಮದನ್-ಹಿಪ್ಪರ್ಗಾ ಉಪ ತಹಶೀಲ್ದಾರ್, ಮದನ್-ಹಿಪ್ಪರ್ಗಾ, ಆದಾಯದ ಕಟ್ಟಡ, ಆಳಂದ, ಕಲಬುರಗಿ -585282 8440216300 9480160473 381 ಕಲಬುರಗಿ ಆಳಂದ ನರೋಣಾ ಉಪ ತಹಶೀಲ್ದಾರ್, ನರೋಣಾ, ಪಿ ಎಚ್ ಸಿ, ಆಳಂದ, ಕಲಬುರಗಿ ಸಮುದಾಯ ಅರೋಗ್ಯ ಕೇಂದ್ರದವರು ನರೋಣಾ -585311 8477228284 9008285022 382 ಕಲಬುರಗಿ ಆಳಂದ ನಿಂಬರ್ಗಾ ಉಪ ತಹಶೀಲ್ದಾರ್ ನಿಂಬರ್ಗಾ, ನಿಂಬೇಹರಿಗ, ಆದಾಯ ಮಂಟಪ, ಆಳಂದ, ಕಲಬುರಗಿ-585244 8440286662 9902839399 383 ಕಲಬುರಗಿ ಚಿಂಚೋಳಿ ಐನಾಪುರ ಉಪ ತಹಶೀಲ್ದಾರ, ನಾಡ ಕಛೇರಿ, ಐನಾಪುರ, ಚಿಂಚೋಳಿ, ಕಲಬುರಗಿ -585414 8483275201 7406620777 384 ಕಲಬುರಗಿ ಚಿಂಚೋಳಿ ಚಿಂಚೋಳಿ ತಹಶೀಲ್ದಾರ್ ಕಛೇರಿ ತಾಂಡೂರು ರಾಕ್ ಚಂದಾಪುರ ಚಿಂಚೋಳಿ -5858305 8475273037 9449309308 385 ಕಲಬುರಗಿ ಚಿಂಚೋಳಿ ಕೊಡ್ಲಿ ಉಪ ತಹಶೀಲ್ದಾರ ಕಛೇರಿ ಕೊಡ್ಲಿ ಟೆಲಿಫೋನ್ ಕೇಂದ್ರದ ಹತ್ತಿರ, ಕೊಡ್ಲಿ, ಚಿಂಚೋಳಿ ಕಲಬುರಗಿ-585312 8475292003 9880887879 386 ಕಲಬುರಗಿ ಚಿಂಚೋಳಿ ಸುಳೇಪೇಟೆ ಉಪ ತಹಶೀಲ್ದಾರ್ ಕಛೇರಿ, ಬಸ್ ನಿಲ್ದಾಣದ ಹತ್ತಿರದ, ಸುಳೇಪೇಟೆ, ಚಿಂಚೋಳಿ ಕಲಬುರಗಿ-585324 8475295016 7406620777 387 ಕಲಬುರಗಿ ಚಿತ್ತಾಪುರ ಚಿತ್ತಾಪುರ ತಹಶೀಲ್ದಾರ ಕಛೇರಿ, ಚಿತ್ತಾಪುರ, ಕಲಬುರಗಿ -585211 8474236147 9449309308 388 ಕಲಬುರಗಿ ಚಿತ್ತಾಪುರ ನಾಲ್ವಾರ ಉಪ ತಹಶೀಲ್ದಾರ್, 8-64, ಶಾಂತಪ್ಪ ಗೌಡ ಕಟ್ಟಡ, ಕುಂಬಾರ ಹಳ್ಳಿ ಬಸ್ ನಿಲ್ದಾಣದ ಎದುರು, ಚಿತ್ತಾಪುರ, ನಾಲ್ವಾರ, ಕಲಬುರಗಿ-585218 8476247333 9164431102 389 ಕಲಬುರಗಿ ಚಿತ್ತಾಪುರ ಶಹಬಾದ್ ಉಪ ತಹಶೀಲ್ದಾರ್ ಕಛೇರಿ, ಹಳೆಯ ಡಿಎಸ್ಪಿ ಕಛೇರಿ ಎದುರು, ಹುನುಗುಂಟ ರಸ್ತೆ, ಶಹಬಾದ್, ಕಲಬುರಗಿ-585228 8474205577 9164431102 390 ಕಲಬುರಗಿ ಜೇವರ್ಗಿ ಆಂದೋಲಾ ಉಪ ತಹಶೀಲ್ದಾರ್ ಕಛೇರಿ,, ರೈತ ಸಂಪರ್ಕ ಕೇಂದ್ರ, ಆಂದೋಲಾ, ಜೇವರ್ಗಿ, ಕಲಬುರಗಿ -585303 8442221747 9740480139 391 ಕಲಬುರಗಿ ಜೇವರ್ಗಿ ಜೇವರ್ಗಿ ತಹಶೀಲ್ದಾರ ಕಛೇರಿ, ಬಿಬಿ ರಸ್ತೆ, ಜೇವರ್ಗಿ, ಕಲಬುರಗಿ -585310 8442236026 9845897307 392 ಕಲಬುರಗಿ ಜೇವರ್ಗಿ ನೆಲೋಗಿ ಉಪ ತಹಶೀಲ್ದಾರ ಕಛೇರಿ, ಎಪಿಎಂಸಿ ಕಟ್ಟಡ, ನೆಲೋಗಿ, ಜೇವರ್ಗಿ, ಕಲಬುರಗಿ-585310 8442225106 9731492033 393 ಕಲಬುರಗಿ ಕಲಬುರಗಿ ಔರಾದ್ ಬಿ ಉಪ ತಹಶೀಲ್ದಾರ್ ಕಛೇರಿ, ಔರಾದ್ (ಬಿ) ಕಲಬುರಗಿ -585316 8472211876 8722122000 394 ಕಲಬುರಗಿ ಕಲಬುರಗಿ ಫರಹತಾಬಾದ್ ಉಪ ತಹಶೀಲ್ದಾರ್ ಕಛೇರಿ, ಫರಹತಾಬಾದ್, ಕಲಬುರಗಿ -585308 8472213002 9448646044 395 ಕಲಬುರಗಿ ಕಲಬುರಗಿ ಕಲಬುರಗಿ ಕಂದಾಯ ಭವನ ಸೂಪರ್ ಮಾರ್ಕೆಟ್, ಕಲಬುರಗಿ -585102 8472246089 9739978811 396 ಕಲಬುರಗಿ ಕಲಬುರಗಿ ಪಟ್ಟಣ್ ಉಪ ತಹಶೀಲ್ದಾರ್ ಕಛೇರಿ, ಪಟ್ಟಣ್, ಕಲಬುರಗಿ -585311 8472210564 9448646044 397 ಕಲಬುರಗಿ ಕಮಲಾಪುರ ಕಮಲಾಪುರ ವಿಶೇಷ ತಹಶೀಲ್ದಾರ್ ಕಛೇರಿ ಕಮಲಾಪುರ ಮುಖ್ಯ ರಸ್ತೆ, ಕಮಲಾಪುರ, ಕಲಬುರಗಿ -585313 8478221101 9901403639 398 ಕಲಬುರಗಿ ಕಮಲಾಪುರ ಮಹಾಗಾವ್ ಉಪ ತಹಶೀಲ್ದಾರ್ ಕಛೇರಿ ಮಹಾಗಾವ್, ಕಲಬುರಗಿ- ೫೮೫೩೧೬ 8478220250 9901403639 399 ಕಲಬುರಗಿ ಕಾಳಗಿ ಗುಂಡಗುರ್ತಿ ಹಳೆ ಗ್ರಾಮ ಪಂಚಾಯತ್ ಕಟ್ಟಡ, ಗುಂಡಗುರ್ತಿ, ಕಾಳಗಿ ತಾಲ್ಲೂಕು -585317 8474221090 9972687622 400 ಕಲಬುರಗಿ ಕಾಳಗಿ ಕಾಳಗಿ ವಿಶೇಷ ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ ಹಿಂಬಾಗ- ಕಾಳಗಿ -585312 8474227666 9972687622 401 ಕಲಬುರಗಿ ಸೇಡಂ ಆಡಕಿ ಉಪ ತಹಶೀಲ್ದಾರ್, ಜಿಪಿ -೧, ಆಡಕಿ, ಗ್ರಾಮಪಂಚಾಯತ್ ಕಟ್ಟಡ ಪ್ರದೇಶ, ಸೇಡಂ, ಕಲಬುರಗಿ -585 222 8441282600 9945178739 402 ಕಲಬುರಗಿ ಸೇಡಂ ಕೊಡ್ಲಾ ಉಪ ತಹಶೀಲ್ದಾರ್ ಕಛೇರಿ, ಜಿಪಿ-1, ಕೋಡ್ಲಾ, ಬಿಎಸ್ಎನ್ಎಲ್ ಕಛೇರಿ ಹತ್ತಿರ, ಸೇಡಂ, ಕಲಬುರಗಿ -585222 8441283700 9449638833 403 ಕಲಬುರಗಿ ಸೇಡಂ ಮುಧೋಳ್ ಸಮುದಾಯ ಭವನ, ಗ್ರಾಮ ಪಂಚಾಯತಿ ಕಚೇರಿ, ಮುಧೋಲ್,ಸೇಡಂ, ಕಲಬುರಗಿ 8441220838 9945178739 404 ಕಲಬುರಗಿ ಸೇಡಂ ಸೇಡಂ ತಹಶೀಲ್ದಾರ್ ಕಛೇರಿ, ಮಿನಿ ವಿಧಾನಾ ಸೌಧ ಬಿಲ್ಡಿಂಗ್ ಕೆ.ಇ.ಬಿ ಕಾಲೊನಿ, ಸೇಡಂ, ಕಲಬುರಗಿ -585222 8441276148 9480103801 405 ಕಲಬುರಗಿ ಯಡ್ರಾಮಿ ಇಜೇರಿ ಉಪ ತಹಶೀಲ್ದಾರ್, ಕುಲ್ಚರ್ ಕಟ್ಟಡ ಸೇವೆ, ಇಜೇರಿ, ಯಡ್ರಾಮಿ, ಕಲಬುರಗಿ -585310 8442223886 9448896890 406 ಕಲಬುರಗಿ ಯಡ್ರಾಮಿ ಯಡ್ರಾಮಿ ವಿಶೇಷ ತಹಶೀಲ್ದಾರ್ ರವರ ಕಛೇರಿ, ಸುಮಬಾದ್ ರಸ್ತೆ, ಯಡ್ರಾಮಿ, ಕಲಬುರಗಿ -585 325 8442226129 9743682346 407 ಕೊಡಗು ಮಡಿಕೇರಿ ಭಾಗಮಂಡಲ ಉಪ ತಹಶೀಲ್ದಾರ್. ಭಗಮಂಡಲ ನಾಡಕಛೇರಿ,ಕೊಡಗು - 571247 8272243030 9845782397 408 ಕೊಡಗು ಮಡಿಕೇರಿ ಮಡಿಕೇರಿ ಉಪ ತಹಶೀಲ್ದಾರ್ ಕಛೇರಿ, ಕೋಟೆ ಹತ್ತಿರ, ಮಡಿಕೇರಿ, ಕೊಡಗು -571201 8272223396 9944887081 409 ಕೊಡಗು ಮಡಿಕೇರಿ ನಾಪೋಕ್ಲು ಉಪ ತಹಶೀಲ್ದಾರ್, ನಾಡಕಛೇರಿ, ನಪೋಕ್ಲು, ಕೊಡಗು -571214 8272237022 9449086475 410 ಕೊಡಗು ಮಡಿಕೇರಿ ಸಂಪಾಜೆ ಉಪ ತಹಶೀಲ್ದಾರ್,ಮುಖ್ಯ ರಸ್ತೆ, ಹೋಬಳಿ, RI. ಕಛೇರಿ, ಸಂಪಾಜೆ, ಕೊಯಿನಾಡ್, ಕೊಡಗು -571201 8272239596 8272239596 411 ಕೊಡಗು ಸೋಮವಾರಪೇಟೆ ಕೊಡ್ಲಿಪೇಟ್ ಕಂದಾಯ ಇನ್ಸ್ಪೆಕ್ಟರ್, 1, ಕೊಡ್ಲಿಪೇಟ್ ರೆವಿನ್ಯೂ ಕಛೇರಿ, ಪಚಾಯತ್ ಸಮೀಪ, ಸೋಮವಾರರ್ಪೇಟೆ, ಕೊಡಗು -571231 8276280222 9449480554 412 ಕೊಡಗು ಸೋಮವಾರಪೇಟೆ ಕುಶಾಲನಗರ ಉಪ ತಹಶೀಲ್ದಾರ್, ನಾಡ ಕಛೇರಿ, ಕುಶಾಲನಗರ, ಕೊಡಗು -571234 8276274058 9448588060 413 ಕೊಡಗು ಸೋಮವಾರಪೇಟೆ ಶನಿವಾರಸಂತೆ ಉಪ ತಹಶೀಲ್ದಾರ್, 107 (1), ನಾಡ ಕಛೇರಿ, ಶನಿವಾರಸಂತೆ, ಸೋಮವಾರಪೇಟೆ, ಕೊಡಗು -571235 8276283355 9449480554 414 ಕೊಡಗು ಸೋಮವಾರಪೇಟೆ ಶಾಂತಳ್ಳಿ ಉಪ ತಹಶೀಲ್ದಾರ್ ಕಛೇರಿ, ಶಾಂತಳ್ಳಿ ಹೋಬಳಿ, ಶಾಂತಳ್ಳಿ, ಸೋಮವಾರಪೇಟೆ, ಕೊಡಗು -571236 8276288088 9448976674 415 ಕೊಡಗು ಸೋಮವಾರಪೇಟೆ ಸೋಮವಾರಪೇಟೆ ತಹಶೀಲ್ದಾರ್, ನಾಡ ಕಛೇರಿ, ತಾಲ್ಲೂಕ ಕಛೇರಿ, ಸೋಮವಾರಪೇಟೆ, ಕೊಡಗು -571236 8276282055 9886788802 416 ಕೊಡಗು ಸೋಮವಾರಪೇಟೆ ಸುಂಟಿಕೊಪ್ಪ ಕಂದಾಯ ನಿರೀಕ್ಷಕರ ಕಛೇರಿ, ಸುಂಟಿಕೊಪ್ಪ, ಕೊಡಗು -571237 8276262624 9482944414 417 ಕೊಡಗು ವಿರಾಜಪೇಟೆ ಅಮ್ಮತಿ ಕಂದಾಯ ನಿರೀಕ್ಷಕರ ಕಛೇರಿ, ಕೆ ಡಿ ಸಿ ಸಿ ಬ್ಯಾಂಕ್ ಮುಂಬಾಗ, ಸಿದ್ದಾಪುರ ರಸ್ತೆ, ಅಮ್ಮತಿ, ವಿರಾಜಪೇಟೆ, ಕೊಡಗು -571211 8274252111 9448720118 418 ಕೊಡಗು ವಿರಾಜಪೇಟೆ ಬಾಳಲೆ ಕಂದಾಯ ನಿರೀಕ್ಷಕರ ಕಛೇರಿ 82/3, ಬಾಳಲೆ ಟೌನ್, ಕೊಡಗು -571219 8274272800 9448000417 419 ಕೊಡಗು ವಿರಾಜಪೇಟೆ ಹೂಡಿಕೇರಿ ಕಂದಾಯ ನಿರೀಕ್ಷಕರ ಕಛೇರಿ, ಹುಡಿಕೇರಿ ಗ್ರಾಮ, ಪೋಸ್ಟ್-ವಿರಾಜಪೇಟ್ ರಸ್ತೆ, ಕೊಡಗು -571249 8274253101 9448000417 420 ಕೊಡಗು ವಿರಾಜಪೇಟೆ ಪೊನ್ನಂಪೇಟೆ ಉಪ ತಹಶೀಲ್ದಾರ್, ನಾಡಕಛೇರಿ, ಪೊನ್ನಂಪೇಟೆ, ಕೊಡಗು -571216 8274249213 9448217313 421 ಕೊಡಗು ವಿರಾಜಪೇಟೆ ಶ್ರೀಮಂಗಲ ಉಪ ತಹಶೀಲ್ದಾರ್, ನಾಡಕಛೇರಿ, ಶ್ರೀಮಂಗಲ, ಕೊಡಗು -571217 8274246328 9448000417 422 ಕೊಡಗು ವಿರಾಜಪೇಟೆ ವಿರಾಜಪೇಟೆ ತಹಶೀಲ್ದಾರ್ ಕೀರ್ತಿ ಹೋಟೆಲ್ ಕಟ್ಟಡ, ಮಲಬಾರ್ ರಸ್ತೆ, ವಿರಾಜಪೇಟೆ, ಕೊಡಗು 571218 8274255270 9945425128 423 ಕೋಲಾರ ಕೋಲಾರ ಗೋಲ್ಡ್ ಫಿಲ್ಡ್ ಬೇತಮಂಗಲ ಉಪ ತಹಶೀಲ್ದಾರ್ ನಾಡಕಛೇರಿ,, ವಾಟರ್ ವರ್ಕ್ಸ್ ಕಾಲೋನಿ, ಬೇತಮಂಗಲ -563116,ಕೋಲಾರ 8153277642 9986937863 424 ಕೋಲಾರ ಬಂಗಾರಪೇಟೆ ಬೂದಿಕೋಟೆ ಉಪ ತಹಶೀಲ್ದಾರ್ ನಾಡಕಛೇರಿ, ಸಂತೇ ಬೀದಿ, ಊದಿಕೊಟೆ, ಬೂದಿಕೋಟೆ -563 114, ಬಂಗಾರಪೇಟೆ, ಕೋಲಾರ 8153256869 9008035352 425 ಕೋಲಾರ ಕೋಲಾರ ಗೋಲ್ಡ್ ಫಿಲ್ಡ್ ಕಾಮಸಮುದ್ರ ಉಪ ತಹಶೀಲ್ದಾರ್ ನಾಡಕಛೇರಿ, ಕಾಮಸಮುದ್ರ -563 129, ಕೋಲಾರ ಗೋಲ್ಡ್ ಫಿಲ್ಡ್, ಕೋಲಾರ 8153259250 9449313385 426 ಕೋಲಾರ ಬಂಗಾರಪೇಟೆ ಕಸಬಾ ಉಪ ತಹಶೀಲ್ದಾರ್ ಕಸಬಾ ನಾಡಕಛೇರಿ ಎಪಿಎಂಸಿ ಯಾರ್ಡ್ ಹತ್ತಿರ, ಕೋಲಾರ ಮುಖ್ಯರಸ್ತೆ ಬಂಗಾರಪೇಟೆ -563 114, 8153255530 9591002290 427 ಕೋಲಾರ ಬಂಗಾರಪೇಟೆ ಕ್ಯಾಸಂಬಳ್ಳಿ ಉಪ ತಹಶೀಲ್ದಾರ್ ನಾಡಕಛೇರಿ, ಕೋ-ಆಪರೇಟಿವ್ ಸೊಸೈಟಿ ಕಟ್ಟಡದ ಹತ್ತಿರ, ಕ್ಯಾಸಂಬಳ್ಳಿ-563 121, 8153267347 9611951954 428 ಕೋಲಾರ ಕೆ.ಜಿ.ಎಫ್ ರಾಬರ್ಟ್ ಸನ್ ಪೇಟೆ ವಿಶೇಷ ತಹಶೀಲ್ದಾರ್ ನಾಡಕಛೇರಿ, ೩ನೆ ಕ್ರಾಸ್ ರಸ್ತೆ, ರಾಬರ್ಟ್ ಸನ್ ಪೇಟೆ -563 122, 8153260187 7676767691 429 ಕೋಲಾರ ಕೋಲಾರ ಹೋಳೂರು ಉಪ ತಹಶೀಲ್ದಾರ್, ನಾಡಕಛೇರಿ, ಹೋಳೂರು -563126, ಕೋಲಾರ. 8152233022 9964253174 430 ಕೋಲಾರ ಕೋಲಾರ ಹುಟ್ಟೂರು ಉಪ ತಹಶೀಲ್ದಾರ್, ನಾಡಕಛೇರಿ, ಹುಟ್ಟೂರು -563101, ಕೋಲಾರ 8152232622 9036292602 431 ಕೋಲಾರ ಕೋಲಾರ ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ, ಜಿಲ್ಲಧಿಕಾರಿಗಳ ಕಛೇರಿ ಕಾಂಪೌಂಡ್, ಕೋಲಾರ -563101 8152220362 7795136371 432 ಕೋಲಾರ ಕೋಲಾರ ನರಸಾಪುರ ಉಪ ತಹಶೀಲ್ದಾರ್, ನಾಡಚಚೇರಿ, ನರಸಾಪುರ - 563133 ಕೋಲಾರ. 8152244011 9916699454 433 ಕೋಲಾರ ಕೋಲಾರ ಸುಗಟೂರ್ ಸಹಾಯಕ ತಹಶೀಲ್ದಾರ್, ನಾಡಕಛೇರಿ, ವೇಮಗಲ್ -563101, ಕೋಲಾರ. 8152248066 9448011872 434 ಕೋಲಾರ ಕೋಲಾರ ವೇಮಗಲ್ ಉಪ ತಹಶೀಲ್ದಾರ್, ವೆಮಗಲ್ ನಾಡಕಛೇರಿ ಕಛೇರಿ, ವೆಂಬಲ್ -563101 ಕೋಲಾರ (ಟಿ), ಕೋಲಾರ (ಡಿ) 8152246011 9036292602 435 ಕೋಲಾರ ಕೋಲಾರ ಒಕ್ಕಲೇರಿ ಉಪ ತಹಶೀಲ್ದಾರ್ ನಾಡಕಛೇರಿ, ಒಕ್ಕಲ್ಲೇರಿ -563130, ಕೋಲಾರ 8152237022 7795136371 436 ಕೋಲಾರ ಮಾಲೂರು ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ ,ತಾಲ್ಲೂಕ ಆಫೀಸ್ ಕಂಪೌಂಡ್, ಮಾಲೂರು-563130, ಕೋಲಾರ 8151232269 9591772133 437 ಕೋಲಾರ ಮಾಲೂರು ಲಕ್ಕೂರು ಉಪ ತಹಶೀಲ್ದಾರ್, ಲಕ್ಕೂರು ನಾಡಕಛೇರಿ ಕಛೇರಿ, ಲಕ್ಕೂರು -563160, ಮಾಲುರು, ಕೋಲಾರ 8151239161 9886542358 438 ಕೋಲಾರ ಮಾಲೂರು ಮಾಸ್ತಿ ಉಪ ತಹಶೀಲ್ದಾರ್, ನಾಡಕಛೇರಿ, ಮಾಸ್ತಿ -563139, ಮಾಲೂರ್ (ಟಿ), ಕೋಲಾರ (ಡಿ) 8151236160 9591772133 439 ಕೋಲಾರ ಮಾಲೂರು ಟೇಕಲ್ ಉಪ ತಹಶೀಲ್ದಾರ್, ನಾಡಚೇರಿ, ಕೆ ಜಿ ಹಳ್ಳಿ, ಟೇಕಲ್-563137, ಮಲೂರು (ಟಿ), ಕೋಲಾರ (ಡಿ) 8151237040 9902732959 440 ಕೋಲಾರ ಮುಳಬಾಗಿಲು ಅವನಿ ಉಪ ತಹಶೀಲ್ದಾರ್, ಅವನಿ ನಾಡಕಛೇರಿ, ಅವನಿ -563127, ಮುಳಬಾಗಿಲು (ಟಿ), ಕೋಲಾರ (ಡಿ) 8159230049 8762630300 441 ಕೋಲಾರ ಮುಳಬಾಗಿಲು ಬೈರಾಕೂರು ಉಪ ತಹಶೀಲ್ದಾರ್, ಕಾಸಾಬಾ ನಾಡಕಛೇರಿ ಕಛೇರಿ,ಬೈರಾಕೂರು, ಕೋಲಾರ -563131 8159231749 8618252449 441 ಕೋಲಾರ ಮುಳಬಾಗಿಲು ದುಗ್ಗಸಂದ್ರ ಉಪ ತಹಶೀಲ್ದಾರ್, ನಾಡಕಛೇರಿ, ಅಂಗನವಾಡಿ ಕೇಂದ್ರದ ಹತ್ತಿರ, ದುಗ್ಗಸಂದ್ರ, ಕೋಲಾರ -563101 8159233749 9901161345 441 ಕೋಲಾರ ಮುಳಬಾಗಿಲು ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ, ತಾಲ್ಲೂಕು ಕಛೇರಿ ಕಾಂಪೌಂಡ್, ಮುಳಬಾಗಿಲು, ಕೋಲಾರ -563132 8159243049 8618252449 442 ಕೋಲಾರ ಮುಳಬಾಗಿಲು ತಾಯಲೂರು ಉಪ ತಹಶೀಲ್ದಾರ್, ನಾಡಕಛೇರಿ, ರಾಮದೇವಾಲಯ ರಸ್ತೆ, ತಾಯಲೂರು - 563136 ಕೋಲಾರ 8159249649 8618252449 443 ಕೋಲಾರ ಶ್ರೀನಿವಾಸಪುರ ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ, ತಾಲ್ಲೂಕು ಕಛೇರಿ ಕಾಂಪೌಂಡ್ ಶ್ರೀನಿವಾಸಪುರ -563135, ಕೋಲಾರ 8157245452 9449472735 444 ಕೋಲಾರ ಶ್ರೀನಿವಾಸಪುರ ನೆಲವಂಕಿ ಉಪ ತಹಶೀಲ್ದಾರ್, ನಾಡಕಛೇರಿ, ತಾಲ್ಲೂಕು ಕಛೇರಿ ಕಾಂಪೌಂಡ್ ಶ್ರೀನಿವಾಸಪುರ -563135, ಕೋಲಾರ 8157245452 9008035352 445 ಕೋಲಾರ ಶ್ರೀನಿವಾಸಪುರ ರಾಯಲಪಾಡು ಉಪ ತಹಶೀಲ್ದಾರ್, ನಾಡಕಛೇರಿ, ಗೌನಿಪಲ್ಲಿ, ಶ್ರೀನಿವಾಸಪುರ -563161, ಕೋಲಾರ 8157248100 9164328952 446 ಕೋಲಾರ ಶ್ರೀನಿವಾಸಪುರ ರೋಣೂರು ಉಪ ತಹಶೀಲ್ದಾರ್, ನಾಡಕಛೇರಿ ರೋಣೂರು-563135, ಕೋಲಾರ 8157242190 8861430882 447 ಕೋಲಾರ ಶ್ರೀನಿವಾಸಪುರ ಯೆಳದೂರು ಉಪ ತಹಶೀಲ್ದಾರ್, ನಾಡಕಛೇರಿ ಯೆಳದೂರು-563138, ಕೋಲಾರ 8157241120 9449472735 451 ಕೊಪ್ಪಳ ಗಂಗಾವತಿ ಗಂಗಾವತಿ ಉಪ ತಹಶೀಲ್ದಾರ್, ನಾಡಕಛೇರಿ, ಬಸವಣ್ಣ ವೃತ್ತ, ಗಂಗಾವತಿ, ಕೊಪ್ಪಳ 8533230325 9900683620 451 ಕೊಪ್ಪಳ ಗಂಗಾವತಿ ಹುಲಿಹೈದರ್ ಉಪ ತಹಶೀಲ್ದಾರ್, ನಾಡಕಛೇರಿ, ಪಶುವೈದ್ಯ ಆಸ್ಪತ್ರೆ ಹತ್ತಿರ, ಹುಲಿಹೈದರ್, ಗಂಗಾವತಿ, ಕೊಪ್ಪಳ 8533269233 9880877683 452 ಕೊಪ್ಪಳ ಗಂಗಾವತಿ ಕನಕಗಿರಿ ಉಪ ತಹಶೀಲ್ದಾರ್, ನಾಡಕಛೇರಿ, ಕನಕಾಚಲ ದೇವಸ್ಥಾನದ ಹತ್ತಿರ, ಕನಕಗಿರಿ, ಗಂಗಾವತಿ 8533240044 9986056244 453 ಕೊಪ್ಪಳ ಗಂಗಾವತಿ ಮರಳಿ ಉಪ ತಹಶೀಲ್ದಾರ್, ನಾಡಕಛೇರಿ, ಗ್ರಾಮ ಪಂಚಾಯತಿ ಕಟ್ಟಡದ ಹತ್ತಿರ, ಮರಳಿ, ಗಂಗಾವತಿ. 8533276133 9449393400 454 ಕೊಪ್ಪಳ ಗಂಗಾವತಿ ನವಲಿ ಉಪ ತಹಶೀಲ್ದಾರ್, ನಾಡಕಛೇರಿ, ಅದಾಪುರ ರಸ್ತೆ, ನವಲಿ, ಗಂಗಾವತಿ. 8533279488 8197787999 455 ಕೊಪ್ಪಳ ಗಂಗಾವತಿ ಸಿದ್ದಾಪುರ ಉಪ ತಹಶೀಲ್ದಾರ್, ನಾಡಕಛೇರಿ, ರಾಯಚೂರು-ಗಂಗಾವತಿ ರಸ್ತೆ, ಸಿದ್ದಪುರ, ಗಂಗಾವತಿ. 8533280033 8197787999 456 ಕೊಪ್ಪಳ ಗಂಗಾವತಿ ವೆಂಕಟಗಿರಿ ಉಪ ತಹಶೀಲ್ದಾರ್, ನಾಡಕಛೇರಿ, ವೆಂಕಟಗಿರಿ, ಗಂಗಾವತಿ. 9449393400 457 ಕೊಪ್ಪಳ ಗಂಗಾವತಿ ಕಾರಟಗಿ ವಿಶೇಷ ತಹಶೀಲ್ದಾರ್, ತಹಶೀಲ್ದಾರ್ ಕಛೇರಿ, ಕಾರಟಗಿ, ಗಂಗವತಿ. 8533275600 9449622639 458 ಕೊಪ್ಪಳ ಕಾರಟಗಿ ಅಳವಂಡಿ ಉಪ ತಹಶೀಲ್ದಾರ್, ನಾಡ ಕಛೇರಿ, ಪರಿವೀಕ್ಷಣಾ ಮಂದಿರ, ಅಳವಂಡಿ, ಕೊಪ್ಪಳ -583231 8539285022 9902014848 459 ಕೊಪ್ಪಳ ಕೊಪ್ಪಳ ಹಿಟ್ನಾಳ್ ಉಪ ತಹಶೀಲ್ದಾರ್ ನಾಡ ಕಛೇರಿ, ರೆಡ್ಡೇರ ಓಣಿ ಸಮದಾಯ ಭವನ, ಹಿಟ್ನಾಳ್ ಕೊಪ್ಪಳ 583231 8539274300 9481393022 460 ಕೊಪ್ಪಳ ಕೊಪ್ಪಳ ಇರಕಲ್ ಗಡಾ ಉಪ ತಹಶೀಲ್ದಾರ್ ನಾಡ ಕಛೇರಿ ಇರಕಲ್ ಗಡ, ಕೊಪ್ಪಳ ರಸ್ತೆ, ಯಲಮಗೇರಿ ಕ್ರಾಸ್ ಇರಕಲ್ ಗಡಾ ಕೊಪ್ಪಳ 583231 8539244424 9902488347 461 ಕೊಪ್ಪಳ ಕೊಪ್ಪಳ ಕೊಪ್ಪಳ ತಹಶೀಲ್ದಾರ್ ಕಛೇರಿ, ನಾಡಕಛೇರಿ, ಕೊಪ್ಪಳ -583228 8539220343 8277590352 462 ಕೊಪ್ಪಳ ಕೊಪ್ಪಳ ಹಣಮನಾಳ್ ಉಪ ತಹಶೀಲ್ದಾರ್, ನಾಡಕಛೇರಿ ಕಛೇರಿ ಹನುಮನಾಳ್, ಕೊಪ್ಪಳ 584166 8536289344 9845791349 463 ಕೊಪ್ಪಳ ಕುಷ್ಟಗಿ ಹನುಮಸಾಗರ ಉಪ ತಹಶೀಲ್ದಾರ್, ನಾಡಕಛೇರಿ, ಹನುಮಸಾಗರ, ಕೊಪ್ಪಳ 584114 8536270044 7022633116 464 ಕೊಪ್ಪಳ ಕುಷ್ಟಗಿ ಕುಷ್ಟಗಿ ತಹಶೀಲ್ದಾರ್ ಕಛೇರಿ, ನಾಡಕಛೇರಿ, ಕುಷ್ಟಗಿ, ಕೊಪ್ಪಳ -584121 8536267179 9845791349 465 ಕೊಪ್ಪಳ ಕುಷ್ಟಗಿ ತಾವರೆಗೆರೆ ಉಪ ತಹಶೀಲ್ದಾರ್ ನಾಡಕಛೇರಿ ತಾವರೆಗೆರೆ, ಕೊಪ್ಪಳ 584131 8536275044 9481547300 466 ಕೊಪ್ಪಳ ಯೆಲಬುರ್ಗಾ ಹಿರೇವಂಕಲಕುಂಟ ಉಪ ತಹಶೀಲ್ದಾರ್ ನಾಡಕಛೇರಿ, ಹಿರೇವಂಕಲಕುಂಟ, ಕೊಪ್ಪಳ 8534247273 9449689289 467 ಕೊಪ್ಪಳ ಯೆಲಬುರ್ಗಾ ಕುಕನೂರು ಉಪ ತಹಶೀಲ್ದಾರ್ ಕಛೇರಿ ಕುಕನೂರ್ ಮುಖ್ಯ ರಸ್ತೆ, ಯೆಲಬುರ್ಗಾ, ಕೊಪ್ಪಳ-583232 8534230038 9972705502 468 ಕೊಪ್ಪಳ ಯೆಲಬುರ್ಗಾ ಮಂಗಳೂರು ಉಪ ತಹಶೀಲ್ದಾರ್, ನಾಡ ಕಛೇರಿ, ಮಂಗಳೂರು ಮುಖ್ಯರಸ್ತೆ ಯೆಲಬುರ್ಗಾ, ಕೊಪ್ಪಳ 583237 8534259001 8792613069 469 ಕೊಪ್ಪಳ ಯೆಲಬುರ್ಗಾ ಯೆಲಬುರ್ಗಾ ತಹಶೀಲ್ದಾರ್ ಕಛೇರಿ, ನಾಡಕಛೇರಿ, ಯೆಲಬುರ್ಗಾ, ಕೊಪ್ಪಳ -583236 8534220158 9916302025 470 ಮಂಡ್ಯ ಕೃಷ್ಣರಾಜಪೇಟೆ ಅಕ್ಕಿಹೆಬ್ಬಾಳು ಉಪ ತಹಶೀಲ್ದಾರ್ ನಾಡಕಛೇರಿ, ಕೃಷಿ ಕಟ್ಟಡ, ಅಕ್ಕಿಹೆಬ್ಬಾಳು ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ 8230264010 9916637765 471 ಮಂಡ್ಯ ಕೃಷ್ಣರಾಜಪೇಟೆ ಬೂಕನಕೆರೆ ಉಪ ತಹಶೀಲ್ದಾರ್, ನಾಡಕಛೇರಿ, ಸಮುದಾಯ ಅರೋಗ್ಯ ಕೇಂದ್ರದ ಎದುರು, ಬೂಕನಕೆರೆ, ಕೆ.ಆರ್.ಪೇಟೆ, ತಾಲ್ಲೂಕು, ಮಂಡ್ಯ-571812 8230266070 9731822928 472 ಮಂಡ್ಯ ಕೃಷ್ಣರಾಜಪೇಟೆ ಕಸಬಾ ತಹಶೀಲ್ದಾರ್ ಕಸಬಾ, ಮಿನಿ ವಿಧಾನಸೌಧ , ಕೆ.ಆರ್. ಪೇಟೆ -571426 8230261040 9141521602 473 ಮಂಡ್ಯ ಕೃಷ್ಣರಾಜಪೇಟೆ ಕಿಕ್ಕೇರಿ ಉಪ ತಹಶೀಲ್ದಾರ್, ನಾಡಕಛೇರಿ, ಪಶುವೈದ್ಯ ಆಸ್ಪತ್ರೆ, ಗ್ರಾ.ಪಂ. ಕಟ್ಟಡ ಕಿಕ್ಕೇರಿ ಮಂಡ್ಯ 571423 8230265150 9448424240 474 ಮಂಡ್ಯ ಕೃಷ್ಣರಾಜಪೇಟೆ ಸಂತೇಬಾಚಹಳ್ಳಿ ಉಪ ತಹಶೀಲ್ದಾರ್, ನಾಡಕಛೇರಿ ಸಂತೇಬಾಚಹಳ್ಳಿ, ಗ್ರಾಮಪಂಚಾಯತಿ ರಸ್ತೆ, ಮಂಡ್ಯ 571436 8230266710 9008708234 475 ಮಂಡ್ಯ ಕೃಷ್ಣರಾಜಪೇಟೆ ಶೀಲನೆರೆ ಉಪ ತಹಶೀಲ್ದಾರ್ ನಾಡಕಛೇರಿ, ಶೀಲನೆರೆ, ಕೆಆರ್ ಪೆಟ್ ತಾಲ್ಲೂಕು 8230260580 8050823906 476 ಮಂಡ್ಯ ಮದ್ದೂರು ಆತಗೂರ್ ಉಪ ತಹಸೀಲ್ದಾರ್, ನಾಡಕಛೇರಿ, ಆತಗೂರ್, ಮದ್ದೂರು 8232279050 9844997448 477 ಮಂಡ್ಯ ಮದ್ದೂರು C.A. ಕೆರೆ 1 ಉಪ ತಹಶೀಲ್ದಾರ್, ನಾಡಕಛೇರಿ, ಬೆಂಗಳೂರು -ಕೊಳ್ಳೇಗಾಲ ಹೆದ್ದಾರಿ, ಕೆ.ಎನ್.ದೊಡ್ಡಿ, ಮದ್ದೂರು ತಾಲ್ಲೂಕಿನ 571404 8232235250 9448665991 478 ಮಂಡ್ಯ ಮದ್ದೂರು ಕಸಬಾ 1 ತಹಶೀಲ್ದಾರ್ (ಕಾಸಬಾ) ನಾಡಕಛೇರಿ, ಮಿನಿ ವಿಧಾನಸೌಧ, ಮದ್ದೂರು 8232232008 9880337882 479 ಮಂಡ್ಯ ಮದ್ದೂರು ಕಸಬಾ 2 ಉಪ ತಹಶೀಲ್ದಾರ್, ನಾಡಕಛೇರಿ ಕೆ.ಹೊನ್ನಳಗೆರೆ, ಕಸಬಾ 2, ಗ್ರಾಮಪಂಚಾಯತಿ ಕಟ್ಟಡ, ಮದ್ದೂರು ಮಂಡ್ಯ 571428 8232271050 9844997448 480 ಮಂಡ್ಯ ಮದ್ದೂರು ಕೊಪ್ಪ ೧ ಉಪ ತಹಶೀಲ್ದಾರ್, ನಾಡಕಛೇರಿ ಕುಮಾರಸ್ವಾಮಿ ಬಿಲ್ಡಿಂಗ್, ಕೌಡ್ಲೆ, ಮದ್ದೂರು ತಾಲ್ಲೂಕಿನ (ಕೊಪ್ಪ 1) -571425 8232270680 9480666158 481 ಮಂಡ್ಯ ಮದ್ದೂರು ಕೊಪ್ಪ೨ ಉಪ ತಹಶೀಲ್ದಾರ್, ನಾಡಕಛೇರಿ, ರಾಜಾಚಾರಿ ಕಟ್ಟಡ, ಮದ್ದೂರು ತಾಲ್ಲೂಕಿನ (ಕೊಪ್ಪ 2) -571425 8232248150 9480666158 482 ಮಂಡ್ಯ ಮದ್ದೂರು ಕೊಪ್ಪ೩ ಉಪ ತಹಶೀಲ್ದಾರ್, ನಾಡಕಛೇರಿ, ಲೋಕೋಪಯೋಗಿ ವಸತಿ QTRS, ಬೆಸಗಾರಹಳ್ಳಿ, ಮದ್ದೂರು (ಕೊಪ್ಪ 3) -571419 8232278020 9480666158 483 ಮಂಡ್ಯ ಮಳವಳ್ಳಿ ಬಿ .ಜಿ ಪುರಾ ೧ ಉಪ ತಹಶೀಲ್ದಾರ್, ನಾಡಕಛೇರಿ ಬಿಜಿಪುರ ಕಸಬಾ -1, ಪ್ರಕಾಶ್ ಕಟ್ಟಡ, ಮಳವಳ್ಳಿ ಮಂಡ್ಯ 571417 8231240200 9844473048 484 ಮಂಡ್ಯ ಮಳವಳ್ಳಿ ಬಿ .ಜಿ .ಪುರಾ೨ ಉಪ ತಹಶೀಲ್ದಾರ್, ನಾಡಕಛೇರಿ, ಪಂಡಿತಹಳ್ಳಿ (ಬಿಜಿಪುರ -2), ಮಳವಳ್ಳಿ ತಾಲೂಕಿನ ಮಳವಳ್ಳಿ 571430 ಮಂಡ್ಯ 8231247555 9844473048 485 ಮಂಡ್ಯ ಮಳವಳ್ಳಿ ಹಲಗೂರು ಉಪ ತಹಶೀಲ್ದಾರ್, ನಾಡಕಛೇರಿ, ರಾವಿಗೌಡ ಕಟ್ಟಡ, ಹಲಗೂರು, ಮಳವಳ್ಳಿ -571421 8231295599 9980028823 486 ಮಂಡ್ಯ ಮಳವಳ್ಳಿ ಕಸಬಾ ೧ ಉಪ ತಹಶೀಲ್ದಾರ್, ನಾಡಕಛೇರಿ, ಕಸಬಾ ೧,ಮಾಳವಳ್ಳಿ, 571430 8231244577 9886672868 487 ಮಂಡ್ಯ ಮಳವಳ್ಳಿ ಕಸಬ೨ ಉಪ ತಹಶೀಲ್ದಾರ್, ನಾಡಕಛೇರಿ ಕಾಸಾಬಾ 2, ನಡಕಲಾಪುರ ಹಡ್ಲಿ, ಮಳವಳ್ಳಿ, ಮಂಡ್ಯ 571430 8231246999 9980028823 488 ಮಂಡ್ಯ ಮಳವಳ್ಳಿ ಕಸಬ೩ ಉಪ ತಹಶೀಲ್ದಾರ್ ನಾಡಕಛೇರಿ, ಸಮುದಾಯ ಭವನ, ಹುಸ್ಕೂರು, ಮಳವಳ್ಳಿ ತಾಲ್ಲೂಕು (ಕಸಬಾ 3) -571430 8232237090 9880518954 489 ಮಂಡ್ಯ ಮಳವಳ್ಳಿ ಕಿರುಗಾವಲು೧ ಉಪ ತಹಶೀಲ್ದಾರ್, ನಾಡಕಛೇರಿ, ಎಪಿಎಂಸಿ ಕಟ್ಟಡ, ಕಿರುಗಾವಲು, ಮಳವಳ್ಳಿ (ಕಿರುಗಾವಲು 1) -571424 8231249999 9731636186 490 ಮಂಡ್ಯ ಮಳವಳ್ಳಿ ಕಿರುಗಾವಲು೨ ಉಪ ತಹಶೀಲ್ದಾರ್, ನಾಡಕಛೇರಿ, ಬಂಡೂರು, ಮಳವಳ್ಳಿ ತಾಲ್ಲೂಕು -571430 8231244177 9538582007 491 ಮಂಡ್ಯ ಮಳವಳ್ಳಿ ಕಿರುಗಾವಲು೩ ಉಪ ತಹಶೀಲ್ದಾರ್, ನಾಡಕಛೇರಿ, ಸುಜ್ಜಲೂರು, ಮಾಳವಳ್ಳಿ ತಾಲ್ಲೂಕು -571424 8231249055 9449473944 492 ಮಂಡ್ಯ ಮಂಡ್ಯ ಬಸರಳು೧ ಉಪ ತಹಶೀಲ್ದಾರ್, ನಾಡಕಛೇರಿ, ಬಸರಳು 1-571416 8232276744 9611015350 493 ಮಂಡ್ಯ ಮಂಡ್ಯ ಬಸರಳು೨ ಉಪ ತಹಶೀಲ್ದಾರ್, ಎನ್.ಕೆ. ಕಚೇರಿ ಹಳ್ಳಿಗೆರೆ, ಬಸರಳು ಹೋಬಳಿ ಮಂಡ್ಯ -571446 8232273273 9964569616 494 ಮಂಡ್ಯ ಮಂಡ್ಯ ದುದ್ದ ೧ ಉಪ ತಹಶೀಲ್ದಾರ್, ನಾಡಕಛೇರಿ, ದುದ್ದ 1-571405 8232277152 9448414619 495 ಮಂಡ್ಯ ಮಂಡ್ಯ ದುದ್ದ ೨ ಉಪ ತಹಶೀಲ್ದಾರ್, ನಾಡಕಛೇರಿ, ಹೊಳಲು (ದುದ್ದ 2) -571405 8232297277 9448414619 496 ಮಂಡ್ಯ ಮಂಡ್ಯ ಕಸಬ೧ ತಹಶೀಲ್ದಾರ್, ಮಿನಿ ವಿಧಾನಸೌಧ ಪಿಇಎಸ್ ಇಂಜನೀಯರಿಂಗ್ ಕಾಲೇಜ್ ರಸ್ತೆ, ಜಿಲ್ಲಾಪಂಚಾಯತಿ ಎದುರು, ಮಂಡ್ಯ -571401 8232239985 7338680993 497 ಮಂಡ್ಯ ಮಂಡ್ಯ ಕಸಬ೨ ಉಪ ತಹಶೀಲ್ದಾರ್, ನಾಡಕಛೇರಿ, ಹನಕೆರ್ (ಕಾಸಾಬಾ 2) -571404 8232274279 9019235240 498 ಮಂಡ್ಯ ಮಂಡ್ಯ ಕೆರಗೋಡು೧ ಉಪ ತಹಶೀಲ್ದಾರ್, ನಾಡಕಛೇರಿ ಕೆರಗೋಡು, ಮಂಡ್ಯ 571446 8232272155 9964569616 499 ಮಂಡ್ಯ ಮಂಡ್ಯ ಕೆರಗೋಡು೨ ತಹಶೀಲ್ದಾರ್, ನಾಡಕಛೇರಿ, ಕೀಲಾರಾ (ಕೆರಗಡು 2) -571450 8232270270 9449095755 500 ಮಂಡ್ಯ ಮಂಡ್ಯ ಕೊತಥಿ೧ ಉಪ ತಹಶೀಲ್ದಾರ್ ಕಛೇರಿ, ಕೊತಥಿ 1, ಮಂಡ್ಯ 8232297088 9448740861 501 ಮಂಡ್ಯ ಮಂಡ್ಯ ಕೊತಥಿ೨ ತಹಶೀಲ್ದಾರ್, ನಾಡಕಛೇರಿ, ತಗ್ಗಹಳ್ಳಿ, ಕೊಥಾತಿ 2 -571402 8232234295 9964400135 502 ಮಂಡ್ಯ ನಾಗಮಂಗಲ ಬೆಳ್ಳೂರು ಉಪ ತಹಶೀಲ್ದಾರ್ ನಾಡಕಛೇರಿ, ಬೆಲ್ಲೂರು ನಾಗಮಂಗಲ, ಮಂಡ್ಯ 571418 8234287122 9480135538 503 ಮಂಡ್ಯ ನಾಗಮಂಗಲ ಬಿಂದಿಗೆನವಿಲೆ ಉಪ ತಹಶೀಲ್ದಾರ್ ನಾಡಕಛೇರಿ, ಬಿಂದಿಗೆನವಿಲೆ, ನಾಗಮಂಗಲ, ಮಂಡ್ಯ 571802 8234284004 9945218569 504 ಮಂಡ್ಯ ನಾಗಮಂಗಲ ದೇವಲಾಪುರ ತಹಶೀಲ್ದಾರ್, ನಾಡಕಛೇರಿ, ದೇವವಾಪುರ, ನಗಮಂಗಲ ತಾಲ್ಲೂಕು-571432 8234281002 9845187501 505 ಮಂಡ್ಯ ನಾಗಮಂಗಲ ಹೊಣಕೆರೆ ಉಪ ತಹಶೀಲ್ದಾರ್, ಹೊಣಕೆರೆ ಹೋಬಳಿ, ಚಿನ್ನಿಯ ಮಂಡ್ಯ 571432 8234280440 9964334646 506 ಮಂಡ್ಯ ನಾಗಮಂಗಲ ಕಸಬಾ ತಹಶೀಲ್ದಾರ್ (ಕಾಸಾಬಾ), ಮಿನಿ ವಿಧಾನ ಸೌದ, ನಾಗಮಂಗಲ -571432 8234285124 9845320064 507 ಮಂಡ್ಯ ಪಾಂಡವಪುರ ಚಿನಕುರುಳಿ ಉಪ ತಹಶೀಲ್ದಾರ್, ನಾಡಕಛೇರಿ, ಗ್ರಾಮಪಂಚಾಯತ್ ಕಟ್ಟಡ, ಚಿನಕುರುಳಿ, ಪಾಂಡವಪುರ ತಾಲ್ಲೂಕು-571434 8236268007 9448323216 508 ಮಂಡ್ಯ ಪಾಂಡವಪುರ ಕಸಬಾ ತಹಶೀಲ್ದಾರ್, ತಾಲ್ಲೂಕು ಕಛೇರಿ, ಮನಿ ವಿಧಾನಸೌಧ, ಪಾಂಡವಪುರ -571434 8236255003 9481750851 509 ಮಂಡ್ಯ ಪಾಂಡವಪುರ ಮೇಲುಕೋಟೆ ಉಪ ತಹಶೀಲ್ದಾರ್, ನಾಡಕಛೇರಿ, ಹೇಮಾವತಿ ಅತಿಥಿ ಗೃಹ, ಮೇಲುಕೋಟೆ, ಪಾಂಡವಪುರ ತಾಲ್ಲೂಕು-571431 8236299860 9900565459 510 ಮಂಡ್ಯ ಶ್ರೀರಂಗಪಟ್ಟಣ ಅರಕೆರೆ ಉಪ ತಹಶೀಲ್ದಾರ್ ನಾಡಕಛೇರಿ, ಗ್ರಾಮಪಂಚಾಯತಿ ಕಟ್ಟಡ, ಅರಕೆರೆ, ಶ್ರೀರಂಗಪಟ್ಟಣ ತಾಲೂಕ ಮಂಡ್ಯ -571438 8236259018 8236259018 511 ಮಂಡ್ಯ ಶ್ರೀರಂಗಪಟ್ಟಣ ಬೆಳಗೊಳ ಉಪ ತಹಶೀಲ್ದಾರ್, ನಾಡಕಛೇರಿ, ಇಂಡಸ್ಟ್ರಿಯಲ್ ಕಛೇರಿ ಕಟ್ಟಡ, ಬೆಳಗೊಳ, ಶ್ರೀರಂಗಪಟ್ಟಣ ತಾಲೂಕ -571606 8236257053 9611199912 512 ಮಂಡ್ಯ ಶ್ರೀರಂಗಪಟ್ಟಣ K . ಶೆಟ್ಟಿಹಳ್ಳಿ -2 ಉಪ ತಹಶೀಲ್ದಾರ್, ನಾಡಕಛೇರಿ, ಬನ್ನಿಮಂಟಪ ಮುಖ್ಯ ರಸ್ತೆ, ಕಿರಗೂರು, ಶ್ರೀರಂಗಪಟ್ಟಣ ,-571807 08236-252066 9008228637 513 ಮಂಡ್ಯ ಶ್ರೀರಂಗಪಟ್ಟಣ K.ಶೆಟ್ಟಿಹಳ್ಳಿ -೧ ಉಪ ತಹಶೀಲ್ದಾರ್, ನಾಡಕಛೇರಿ, ಗೌರಿಪುರ, ಶ್ರೀರಂಗಪಟ್ಟಣ ತಾಲೂಕು -571807 8236252066 8867088854 514 ಮಂಡ್ಯ ಶ್ರೀರಂಗಪಟ್ಟಣ ಕಸಬಾ ತಹಶೀಲ್ದಾರ್ (ಕಸಬಾ), ಮಿನಿ ವಿಧಾನಸೌಧ, ಶ್ರೀರಂಗಪಟ್ಟಣ-571438 8236252048 9844544603 515 ಮೈಸೂರು ಹೆಗ್ಗಡದೇವನಕೋಟೆ ಅಂತರಸಂತೆ ಉಪ ತಹಶೀಲ್ದಾರ್ ನಾಡಕಛೇರಿ ಅಂತರಸಂತೆ ನಾಡಕಛೇರಿ ತಾರಕ ಇರಿಗೇಷನ್ ಬಿಲ್ಡಿಂಗ್, ಅಂತರಸಂತೆ, H.D. ಕೋಟೆ, ಮೈಸೂರು 571114 8228264253 9980612755 516 ಮೈಸೂರು ಹೆಗ್ಗಡದೇವನಕೋಟೆ ಹಂಪಾಪುರ ತಹಶೀಲ್ದಾರ್ ನಾಡಕಛೇರಿ ಹಂಪಾಪುರ ನಾಡಕಛೇರಿ PWD ಕ್ವಾಟರ್ಸ್, H D ಕೋಟೆ ಮೈಸೂರು 571125 8228267753 9986993575 517 ಮೈಸೂರು ಹೆಗ್ಗಡದೇವನಕೋಟೆ ಕಂದಲಿಕೆ ಉಪ ತಹಶೀಲ್ದಾರ್ ನಾಡಕಛೇರಿ, ಕಂದಲಿಕೆ, H.D. ಕೋಟೆ,ಮೈಸೂರು 8228266853 8105285849 518 ಮೈಸೂರು ಹೆಗ್ಗಡದೇವನಕೋಟೆ ಕಸಬಾ ತಹಶೀಲ್ದಾರ್-H D ಕೋಟೆ, ತಾಲೂಕ ಕಛೇರಿ, H D ಕೋಟೆ, ಮೈಸೂರು -571114 8228255330 9980612755 519 ಮೈಸೂರು ಹೆಗ್ಗಡದೇವನಕೋಟೆ ಸರಗೂರ್ ಉಪ ತಹಶೀಲ್ದಾರ್, ನಾಡಕಛೇರಿ ಕಛೇರಿ, ಸರಗೂರ್, H D ಕೋಟೆ, ಮೈಸೂರು -571114 8228265553 9900734094 520 ಮೈಸೂರು ಹುಣಸೂರು ಬಿಳಿಕೆರೆ ಉಪ ತಹಶೀಲ್ದಾರ್ ನಾಡಕಛೇರಿ ಬಿಳಿಕೆರೆ-ಹುಣಸೂರು ಮೈಸೂರು 571103 8222240060 9448977940 521 ಮೈಸೂರು ಹುಣಸೂರು ಗಾವಡಗೆರೆ ಉಪ ತಹಶೀಲ್ದಾರ್, ನಾಡಕಛೇರಿ, ಗಾವಡಗೆರೆ, ಹುಣಸೂರು, ಮೈಸೂರು -571610 8222248900 9449095812 522 ಮೈಸೂರು ಹುಣಸೂರು ಹನಗೂಡು ಉಪ ತಹಶೀಲ್ದಾರ್ ನಾಡಕಛೇರಿ ಹನಗೂಡು, ಹುಣಸೂರು, ಮೈಸೂರು 571105 8222243080 9741122798 523 ಮೈಸೂರು ಹುಣಸೂರು ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ ತಾಲೂಕ ಕಛೇರಿ - ಹುಣಸೂರು, ಮೈಸೂರು 571105 8222251900 9449095812 524 ಮೈಸೂರು ಕೃಷ್ಣರಾಜನಗರ ಚುಂಚನಕಟ್ಟೆ ಉಪ ತಹಶೀಲ್ದಾರ್, ಚುಂಚನಕಟ್ಟೆ ಹೋಬಳಿ, ಬಸ್ ಸ್ಟಾಪ್ ಹತ್ತಿರ, K R ನಗರ ಮೈಸೂರು 8223281114 9900664439 525 ಮೈಸೂರು ಕೃಷ್ಣರಾಜನಗರ ಹೆಬ್ಬಾಳ ಉಪ ತಹಶೀಲ್ದಾರ್ ನಾಡಕಛೇರಿ, ಹೆಬ್ಬಾಳ, ಸಾಲಿಗ್ರಾಮ ಮುಖ್ಯ ರಸ್ತೆ, K R ನಗರ ತಾಲೂಕು, ಮೈಸೂರು ಜಿಲ್ಲೆ 8223263252 7337765995 526 ಮೈಸೂರು ಕೃಷ್ಣರಾಜನಗರ ಹೊಸ ಅಗ್ರಹಾರ ಉಪ ತಹಶೀಲ್ದಾರ್ ನಾಡಕಛೇರಿ, ಹೊಸ ಅಗ್ರಹಾರ್, K.R.ನಗರ,ಮೈಸೂರು 8223280100 9480165567 527 ಮೈಸೂರು ಕೃಷ್ಣರಾಜನಗರ ಕಸಬಾ ತಹಶೀಲ್ದಾರ್ ಕಸಬಾ, ನಾಡಕಛೇರಿ K R ನಗರ ತಾಲೂಕ ಮೈಸೂರು ಜಿಲ್ಲೆ 8223263242 8762789161 528 ಮೈಸೂರು ಕೃಷ್ಣರಾಜನಗರ ಮಿರ್ಲೆ ತಹಶೀಲ್ದಾರ್ ಕಛೇರಿ, ನಾಡಕಛೇರಿ, ಮಿರ್ಲೆ, K.R.ನಗರ, ಮೈಸೂರು 571603 8223282200 7337765995 529 ಮೈಸೂರು ಕೃಷ್ಣರಾಜನಗರ ಸಾಲಿಗ್ರಾಮ ತಹಶೀಲ್ದಾರ್ ಕಛೇರಿ, ನಾಡಕಛೇರಿ, ಸಾಲಿಗ್ರಾಮ, K.R.,ನಗರ ಮೈಸೂರು 571604 8223283050 9480950853 530 ಮೈಸೂರು ಮೈಸೂರು ಜಯಪುರ ಉಪ ತಹಶೀಲ್ದಾರ್ ನಾಡಕಛೇರಿ ಜಯಪುರ, ಮೈಸೂರು 570008 8212595282 9448590187 531 ಮೈಸೂರು ಮೈಸೂರು ಕಸಬಾ ತಹಶೀಲ್ದಾರ್, ನಾಡಕಛೇರಿ ತಾಲೂಕ ಕಛೇರಿ ಮೈಸೂರು 8212442240 9448590187 532 ಮೈಸೂರು ಮೈಸೂರು ವರುಣ ಉಪ ತಹಶೀಲ್ದಾರ್ ನಾಡಕಛೇರಿ ವರುಣ ಹೋಬಳಿ, ಮೈಸೂರು 570010 8212599567 99900820816 533 ಮೈಸೂರು ಮೈಸೂರು ಯಲವಲಾ ನಾಡಕಛೇರಿ, KSRTC ಬಸ್ ಸ್ಟಾಂಡ್ ಎದುರು, ನಾಡಕಛೇರಿ ಬೀಧಿ, ಯಲವಲಾ, ಮೈಸೂರು -571130 8212408834 9900820816 534 ಮೈಸೂರು ನಂಜನಗೂಡು ಬಿಳಿಗೆರೆ ಉಪ ತಹಶೀಲ್ದಾರ್, ನಾಡಕಛೇರಿ, ಬಿಳಿಗೆರೆ, ನಂಜನಗೂಡು, ಮೈಸೂರು -571129 8221232266 9880280742 535 ಮೈಸೂರು ನಂಜನಗೂಡು ಚಿಕ್ಕಯ್ಯನಛತ್ರ ತಹಶೀಲ್ದಾರ್, ನಾಡಕಛೇರಿ, ಚಿಕ್ಕಯ್ಯನಛತ್ರ, ನಂಜನಗೂಡು, ಮೈಸೂರು -571301 8221228208 9741089455 536 ಮೈಸೂರು ನಂಜನಗೂಡು ದೊಡ್ಡಕವಲಂದೆ ಉಪ ತಹಶೀಲ್ದಾರ್ ನಾಡಕಛೇರಿ ದೊಡ್ಡಕವಲಂದೆ, ನಂಜನಗೂಡು, ಮೈಸೂರು 571312 8221221268 9008558840 537 ಮೈಸೂರು ನಂಜನಗೂಡು ಹುಲ್ಲಹಳ್ಳಿ ಉಪ ತಹಶೀಲ್ದಾರ್ ಹುಲ್ಲಹಳ್ಳಿ ನಾಡಕಛೇರಿ ನಂಜನಗೂಡು, ಮೈಸೂರು,ಮೈಸೂರು 571314 8221220222 9611664058 538 ಮೈಸೂರು ನಂಜನಗೂಡು ಕಸಬಾ ಕಸಬಾ ನಾಡಕಛೇರಿ, ನಂಜನಗೂಡು ಮೈಸೂರು -571301 8221226152 9481494215 539 ಮೈಸೂರು ಪಿರಿಯಾಪಟ್ಟಣ ಬೆಟ್ಟದಪುರ ಉಪ ತಹಶೀಲ್ದಾರ್ ನಾಡಕಛೇರಿ ಬೆಟ್ಟದಪುರ ಪಿರಿಯಾಪಟ್ಣಣ ಮೈಸೂರು 571102 8223276122 9901313464 540 ಮೈಸೂರು ಪಿರಿಯಾಪಟ್ಟಣ ಹಾರನಹಳ್ಳಿ ಉಪ ತಹಶೀಲ್ದಾರ್ ನಾಡಕಛೇರಿ ಹಾರನಹಳ್ಳಿ ಪಿರಿಯಾಪಟ್ಣ ಮೈಸೂರು 571107 8223255022 9901313464 541 ಮೈಸೂರು ಪಿರಿಯಾಪಟ್ಟಣ ಕಸಬಾ ತಹಶೀಲ್ದಾರ್, ನಾಡಕಛೇರಿ ತಾಲೂಕ ಕಛೇರಿ, , ಪಿರಿಯಾಪಟ್ಟಣ, ಮೈಸೂರು-571107 8223274176 7259646356 542 ಮೈಸೂರು ಪಿರಿಯಾಪಟ್ಟಣ ರಾವಂದೂರು ಉಪ ತಹಶೀಲ್ದಾರ್ ನಾಡಕಛೇರಿ ರಾವಂದೂರು ಪಿರಿಯಾಪಟ್ಟಣ, ಮೈಸೂರು 571108 8223277122 9902632958 543 ಮೈಸೂರು ತಿರುಮಕೂಡಲ್ -ನರಸೀಪುರ ಬನ್ನೂರು ಉಪ ತಹಶೀಲ್ದಾರ್ ನಾಡಕಛೇರಿ, ಬನ್ನೂರು, T.ನರಸೀಪುರ, ಮೈಸೂರು 8227275344 9632308222 544 ಮೈಸೂರು ತಿರುಮಕೂಡಲ್ -ನರಸೀಪುರ ಕಸಬಾ ತಾಲೂಕ ಕಛೇರಿ, ನಂಜನಗೂಡು ಮುಖ್ಯ ರಸ್ತೆ, T.ನರಸೀಪುರ, ಮೈಸೂರು -571124 8227262131 9740200250 545 ಮೈಸೂರು ತಿರುಮಕೂಡಲ್ -ನರಸೀಪುರ ಮೂಗೂರು ಉಪ ತಹಶೀಲ್ದಾರ್ ಮೂಗೂರು, ಪಂಚಾಯತಿ ಸೆಕ್ರೆಟರಿ QRTS, ಮೂಗೂರು ನಾಡಕಛೇರಿ T ನರಸೀಪುರ ಮೈಸೂರು 571124 8227272013 9900353237 546 ಮೈಸೂರು ತಿರುಮಕೂಡಲ್ -ನರಸೀಪುರ ಸೋಸಲೆ ಉಪ ತಹಶೀಲ್ದಾರ್, ನಾಡಕಛೇರಿ ಸೋಸಲೆ ಗ್ರಾಮ ಪಂಚಾಯತಿ ಕಟ್ಟಡ, ಸೋಸಲೆ. 8227260636 9972337660 547 ಮೈಸೂರು ತಿರುಮಕೂಡಲ್ -ನರಸೀಪುರ ತಲಕಾಡು ಉಪ ತಹಶೀಲ್ದಾರ್ ನಾಡಕಛೇರಿ ಹೊಸ ರಸ್ತೆ, ತಲಕಾಡು, T.ನರಸೀಪುರ ಮೈಸೂರು 571124 8227273223 9900353237 548 ರಾಯಚೂರು ದೇವದುರ್ಗ ಅರಕೇರಾ ನೆಮ್ಮದಿ ಕೇಂದ್ರ P.W.D ಬಿಲ್ಡಿಂಗ್, ಗಾಂಧಿ ಚೌಕ್ ಹತ್ತಿರ, ಅರೆಕೇರಾ ದೇವದುರ್ಗ, ರಾಯಚೂರು 8531269037 9880996528 549 ರಾಯಚೂರು ದೇವದುರ್ಗ ದೇವದುರ್ಗ ತಹಶೀಲ್ದಾರ್ ಕಛೇರಿ, ನಾಡಕಛೇರಿ, ದೇವದುರ್ಗ, ರಾಯಚೂರು -584111 8531260095 9449733123 550 ರಾಯಚೂರು ದೇವದುರ್ಗ ಗಬ್ಬೂರು ನೆಮ್ಮದಿ ಕೇಂದ್ರ ಗ್ರಾಂ ಪಂಚಾಯತ್ ಬಿಲ್ಡಿಂಗ್ ಬಸ್ ನಿಲ್ದಾಣದ ಪಕ್ಕ, ಗಬ್ಬೂರು, ದೇವದುರ್ಗ, ರಾಯಚೂರು 584113 8531275034 9449733123 551 ರಾಯಚೂರು ದೇವದುರ್ಗ ಜಾಲಹಳ್ಳಿ ನೆಮ್ಮದಿ ಕೇಂದ್ರ, ರಂಗನಾಥ ದೇವಸ್ಥಾನದ ಹತ್ತಿರ, ಜಾಲಹಳ್ಳಿ-584116 8531265037 8277549548 552 ರಾಯಚೂರು ಲಿಂಗಸಗೂರು ಗುರಗುಂಟ ನೆಮ್ಮದಿ ಕೇಂದ್ರ ಹಳೆ ರೈತ ಸಂಪರ್ಕ ಕೇಂದ್ರ, ಗುರಗುಂಟ ಲಿಂಗಸಗೂರು, ರಾಯಚೂರು 584127 8537285046 9880961236 553 ರಾಯಚೂರು ಲಿಂಗಸಗೂರು ಲಿಂಗಸಗೂರು ತಹಶೀಲ್ದಾರ್ ಕಛೇರಿ, ಲಿಂಗಸಗೂರು, ರಾಯಚೂರು -584122 8537257164 9148052529 554 ರಾಯಚೂರು ಲಿಂಗಸಗೂರು ಮುದಗಲ್ ನೆಮ್ಮದಿ ಕೇಂದ್ರ ಹಳೆ ತಾಲ್ಲೂಕು ಪಂಚಾಯತಿ ಕಟ್ಟಡ, ಪೊಲೀಸ್ ಸ್ಟೇಷನ್ ಎದುರು, ಮುದುಗಲ್ ಲಿಂಗಸಗೂರು, ರಾಯಚೂರು 584125 8537280060 9972110227 555 ರಾಯಚೂರು ಮಾನ್ವಿ ಹಾಲಾಪುರ A.P.M.C , ಬಿಲ್ಡಿಂಗ್, ಹಾಲಾಪುರ -584120, ಮಾನ್ವಿ, ರಾಯಚೂರು 9448649115 8971929828 556 ರಾಯಚೂರು ಮಾನ್ವಿ ಹಿರೇಕೊಟ್ನೆಕಲ್ ಹಿರೇಕೊಟ್ನೆಕಲ್ ಆರೋಗ್ಯ ಇಲಾಖೆ ಹಳೆ ಕಟ್ಟಡ, ಬಸ್ ನಿಲ್ದಾಣದ ಹತ್ತಿರ, ಮಾನ್ವಿ ರಾಯಚೂರು 584123 8538260058 9986364694 557 ರಾಯಚೂರು ಮಾನ್ವಿ ಕಲ್ಲೂರ್ ಕಲ್ಲೂರು ಇರ್ರೀಗೇಷನ್ ಇಲಾಕೆಯ ಕ್ವಾರ್ಟರ್ಸ್, ಮಾನ್ವಿ ರಾಯಚೂರು 584118 8538262038 9886017212 558 ರಾಯಚೂರು ಮಾನ್ವಿ ಕವಿತಾಳ ಕವಿತಾಳ APMC ಬಿಲ್ಡಿಂಗ್, ಮಾನ್ವಿ ರಾಯಚೂರು ೫೮೪೧೨೦ 8538252043 8971929828 559 ರಾಯಚೂರು ಮಾನ್ವಿ ಕುರ್ಡಿ ಕುರ್ಡಿ ಆಯಿಲ್ ಕೋ-ಆಪರೇಟಿವ್ ಸೊಸೈಟಿ, ಮಾನ್ವಿ, ರಾಯಚೂರು-584203. 8538232048 9845097938 560 ರಾಯಚೂರು ಮಾನ್ವಿ ಮಲ್ಲತ್ ಮಲ್ಲತ್ ಓಲ್ಡ್ ಪ್ರೈಮರಿ ಸ್ಕೂಲ್, ಬಸ್ ನಿಲ್ದಾನದ ಹತ್ತಿರ, ಮಾನ್ವಿ, ರಾಯಚೂರು-584129 8538251043 9972094861 561 ರಾಯಚೂರು ಮಾನ್ವಿ ಮಾನ್ವಿ ತಹಶೀಲ್ದಾರ್ ಕಛೇರಿ, ನಾಡಕಛೇರಿ, ಮಾನ್ವಿ, ರಾಯಚೂರು -584123 8538220085 9972094861 562 ರಾಯಚೂರು ಮಾನ್ವಿ ಪಾಮನಕಲ್ಲೂರು ನೆಮ್ಮದಿ ಕೆಂದ್ರ, ಬಸ್ ನಿಲ್ದಾಣದ ಹತ್ತಿರ, ಪಾಮನಕಲ್ಲೂರು -584120 8538252087 9448649115 563 ರಾಯಚೂರು ಮಾನ್ವಿ ಸಿರವಾರ ಸಿರವಾರ ಇರ್ರೀಗೇಷನ್ ಇಲಾಖಾ ಕ್ವಾರ್ಟರ್ಸ್ ಮುಖ್ಯ ರಸ್ತೆ, ಮಾನ್ವಿ ರಾಯಚೂರು- 584129 8538270048 9986364694 564 ರಾಯಚೂರು ಮಸ್ಕಿ ಮಸ್ಕಿ ವಿಶೇಷ ತಹಶೀಲ್ದಾರ್ ಕಚೇರಿ, ಸಾಮರ್ಥ್ಯ ಸೌಧ ಹೊಸ ಕಟ್ಟಡ, ಮಸ್ಕಿ -584124 8537270010 9731433595 565 ರಾಯಚೂರು ರಾಯಚೂರು ಚಂದ್ರಬಂಡ ಪಿ.ಡಬ್ಲ್ಯೂಡಿ ಓಲ್ಡ್ ಐ.ಬಿ., ಬಸ್ ಸ್ಟಾಪ್ ಹತ್ತಿರ, ಚಂದ್ರಬ್ರಂಡ, ರಾಯಚೂರು. 8532225102 9481292835 566 ರಾಯಚೂರು ರಾಯಚೂರು ದೇವಸೂಗೂರ ನಾಡಕಛೇರಿ, NO: ಟೈಪ್ -07, ಆರ್.ಟಿ.ಪಿ.ಎಸ್ ಕಾಲೋನಿ, ಶಕ್ತಿನಗರ, ರಾಯಚೂರು -584170 8532246038 9980778729 567 ರಾಯಚೂರು ರಾಯಚೂರು ಗಿಲ್ಲೇಸೂಗುರ ನಾಡಕಛೇರಿ AEE ಕ್ವಾರ್ಟರ್ಸ್ ಇರಿಗೇಶನ್ ಇಲಾಖೆ, ಬಸ್ ನಿಲ್ದಾಣದ ಹತ್ತಿರ, ಗಿಲ್ಲೇಸೂಗುರು-ರಾಯಚೂರು-584140 8532281046 9901025948 568 ರಾಯಚೂರು ರಾಯಚೂರು ಕಲ್ಮಲಾ ನಾಡಕಛೇರಿ ಕರ್ಮಲಾ ಇರಿಗೇಶನ್ ಡಿಪಾರ್ಟ್ ಕ್ವಾರ್ಟರ್ಸ್, ಕಲ್ಮಾಲಾ -584136 8532245348 9986749904 569 ರಾಯಚೂರು ರಾಯಚೂರು ರಾಯಚೂರು ತಹಶೀಲ್ದಾರ್ ಕಛೇರಿ, OPP ಹೆಡ್ ಪೋಸ್ಟ್ ಆಫೀಸ್, ಬಸ್ ನಿಲ್ದಾಣ ರಸ್ತೆ, ರಾಯಚೂರು -584101 8532225030 9739901515 570 ರಾಯಚೂರು ರಾಯಚೂರು ಯರಗೇರಾ ನಾಡಕಛೇರಿ, ಪಿ.ಕೆ.ಪಿ.ಎಸ್.ಎಸ್.ಎನ್. ಪೋಸ್ಟ್ ಆಫೀಸ್, ಎದುರು, ಯಾರಗೇರಾ-584133 ರಾಯಚೂರು 8532297014 8095250853 571 ರಾಯಚೂರು ಸಿಂಧನೂರು ಬಾದರ್ಲಿ ನರಾಯಣಗೌಡ ಮನೆ, ತಾಯಿ ಶಾಲೆಯ ಹಿಂಬಾಗ, ಬಾದರ್ಲಿ, -584128 ಸಿಂಧನೂರು 8535280595 9448777506 572 ರಾಯಚೂರು ಸಿಂಧನೂರು ಬಳಗಾನೂರ ವೆಂಕಟೇಶ್ವರ ಏಜೆನ್ಸಿ, ಆಸ್ಪತ್ರೆ ಹತ್ತಿರ, ಬಾಲಗನೂರು-584138, ಸಿಂಧನೂರು 8535258549 9886343799 573 ರಾಯಚೂರು ಸಿಂಧನೂರು ಗೋರೆಬಾಳ ನಾಡಕಛೇರಿ , ಬಸ್ ನಿಲ್ದಾಣ ಎದುರ, ಅಂಬೆಮತ್ತಿ ಕ್ರಾಸ್ ಮುಖ್ಯ ರಸ್ತೆ ಹತ್ತಿರ, ಗೋರೆಬಾಳ-584128 ಸಿಂಧನೂರು 8535274058 8971716467 574 ರಾಯಚೂರು ಸಿಂಧನೂರು ಗುಡದೂರು ಕೆರೆ ಬಸವೇಶ್ವರ ದೇವಸ್ಥಾನದ ಸಮೀಪ, ಗುಡದೂರು-584124, ಸಿಂಧನೂರು 8535280593 9449495257 575 ರಾಯಚೂರು ಸಿಂಧನೂರು ಗುಂಜಳ್ಳಿ ನಾಡಕಛೇರಿ ಗುಂಜಲ್ಲಿ ಮಲ್ಲ್ಲೇಶಪ್ಪ, ತಂದೆ: ನಾಗಪ್ಪ ಮನೆ, ಸಿಂಧನೂರು ರಾಯಚೂರ್ 584128 8535265053 9448777506 576 ರಾಯಚೂರು ಸಿಂಧನೂರು ಹೆಡಗಿನಾಲ ನಾರಾಯಣರೆಡ್ಡಿ ಮನೆ, ರೈತ ಸಂಪರ್ಕ ಕೇಂದ್ರ ಎದುರು, ಹೆಡಗಿನಾಲ-584128, ಸಿಂಧನೂರು 9902910512 9902910512 577 ರಾಯಚೂರು ಸಿಂಧನೂರು ಹುಡಾ ತೈಲ ಬೀಜಗಳ ಸಹಕಾರ ಸಂಘದ ಕಟ್ಟಡ, ಹುಡಾ -584167, ಸಿಂಧನೂರು 9916466809 7259995531 578 ರಾಯಚೂರು ಸಿಂಧನೂರು ಜಾಲಿಹಾಳ ನಾಡಕಛೇರಿ, ಬಸ್ ನಿಲ್ದಾಣದ ಸಮೀಪ, ಜಾಲಿಹಾಳ -584128, ಸಿಂಧುನೂರು 8535280590 9844549142 579 ರಾಯಚೂರು ಸಿಂಧನೂರು ಜವಳಗೇರಾ ನಾಡಕಛೇರಿ, ರೈತ ಪತ್ತಿನ ಸೇವಾ ಬ್ಯಾಂಕ್, ಪಿ.ಹೆಚ್.ಸಿ ಮುಂಬಾಗ ಸಿಂಧನೂರು ರಾಯಚೂರು 584143 8535264058 9448777506 580 ರಾಯಚೂರು ಸಿಂಧನೂರು ಕುನ್ನಟಗಿ ನಾಡಕಛೇರಿ ಕುನ್ನಟಗಿ, ಬಸ್ ನಿಲ್ದಾಣದ ಪಕ್ಕ, ಸಿಂಧನೂರು ರಾಯಚೂರು 584128 8535254049 9449495257 581 ರಾಯಚೂರು ಸಿಂಧನೂರು ಸಾಲಗುಂದ ನಾಡಕಛೇರಿ, ಸಲಾಗುಂದ, ಹಳೇ ಆಸ್ಪತ್ರೆ ಹತ್ತಿರ, ಸಾಲಗುಂದ- 584167 8535256862 9448777506 582 ರಾಯಚೂರು ಸಿಂಧನೂರು ಸಿಂಧನೂರು ತಹಶೀಲ್ದಾರ್ ಕಛೇರಿ, ನಾಡಕಛೇರಿ, ಸಿಂಧನೂರು, ರಾಯಚೂರು -584128 8535220054 8971716467 583 ರಾಯಚೂರು ಸಿಂಧನೂರು ತುರವಿಹಾಳ ಉಪ ತಹಶೀಲ್ದಾರ್, ಪೊಲೀಸ್ ಸ್ಟೇಷನ್ ಹಿಂದೆ, ಸಿಂಧನೂರು, ರಾಯಚೂರು 584128 8535244344 9632601492 584 ರಾಯಚೂರು ಸಿಂಧನೂರು ವಲ್ಕಮದಿನ್ನಿ ನಾಡ ಕಛೇರಿ, ಬಸ್ ನಿಲ್ದಾಣದ ಹತ್ತಿರ, ವಲ್ಕಮದಿನ್ನಿ-584143, ಸಿಂಧನೂರೂ 8535280592 9448777506 585 ರಾಮನಗರ ಚನ್ನಪಟ್ಟಣ ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ, ತಾಲ್ಲೂಕು ಕಚೇರಿ, ಚನ್ನಪಟ್ಟಣ, ರಾಮನಗರ-562160 9916893471 9880944491 586 ರಾಮನಗರ ಚನ್ನಪಟ್ಟಣ ಮಾಲೂರು ನಾಡಕಛೇರಿ ಮಾಲೂರು ಹೋಬಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ -562160 8029783011 9880944491 587 ರಾಮನಗರ ಚನ್ನಪಟ್ಟಣ ವಿರೂಪಾಕ್ಷಿಪುರ ನಾಡಕಛೇರಿ ವಿರೂಪಾಕ್ಷಿಪುರ ಹೋಬಳಿ, ಚೆಣ್ಣಪಟ್ಟಣ ತಾಲ್ಲೂಕು, ರಾಮನಗರ -562138 8027261515 9880121326 588 ರಾಮನಗರ ಕನಕಪುರ ಹಾರೋಹಳ್ಳಿ ನಾಡಕಾಚೇರಿ, ನಾಗಸಂದ್ರ ಟೆಂಟ್ ರಸ್ತೆ, ಹರೋಹಲ್ಲಿ ಹೊಬಳಿ, ಕನಕಪುರ ತಾಲೂಕು, ರಾಮನಗರ -562112 8027562224 9980829568 589 ರಾಮನಗರ ಕನಕಪುರ ಕಸಬಾ ಉಪ ತಹಶೀಲ್ದಾರ್, ನಾಡಕಛೇರಿ ಕಸಾಬಾ, ತಾಲ್ಲೂಕು ಕಛೇರಿ, ಕನಕಪುರ ತಾಲೂಕು, ರಾಮನಗರ -562117 8027522430 7760543030 590 ರಾಮನಗರ ಕನಕಪುರ ಕೋಡಿಹಳ್ಳಿ ಉಪ ತಹಶೀಲ್ದಾರ್, ನಾಡಕಛೇರಿ, ಕೊಡಿಹಳ್ಳಿ ಹೊಬಳಿ, ಕನಕಪುರ ರಾಮನಗರ-562119 8027541123 9742128148 591 ರಾಮನಗರ ಕನಕಪುರ ಮರಳವಾಡಿ ತಹಶೀಲ್ದಾರ್ ನಾಡಕಛೇರಿ, ಮರಾಲವಾಡಿ ಗ್ರಾಮ ಮತ್ತು ಪೋಸ್ಟ್ ಯೂಕೋ ಬ್ಯಾಂಕ್ ರಸ್ತೆ ಕನಕಪುರ ತಾಲ್ಲೂಕು, ರಾಮನಗರ-562121 8027571229 9901229925 592 ರಾಮನಗರ ಕನಕಪುರ ಸಾತನೂರು ತಹಶೀಲ್ದಾರ್ ನಾಡಕಛೇರಿ, ಸಾಥಾನೂರು ಗ್ರಾಮ ಪೊಲೀಸ್ ಠಾಣೆ, ಕನಕಪುರ ತಾಲ್ಲೂಕು ರಾಮನಗರ 562120 8027551133 9980829568 593 ರಾಮನಗರ ಕನಕಪುರ ಉಯ್ಯಂಬಳ್ಳಿ ಉಪ ತಹಶೀಲ್ದಾರ್, ಉಯ್ಯಂಬಳ್ಳಿ ನಾಡಕಾಚೇರಿ, ದೊಡ್ಡಾಲಹಳ್ಳಿ ಕನಕಪುರ ತಾಲ್ಲೂಕು ರಾಮನಗರ 562117 8027532228 9945645411 594 ರಾಮನಗರ ಮಾಗಡಿ ಕಸಬಾ ತಹಶೀಲ್ದಾರ್ ಕಛೇರಿ, ಕಾಸಬಾ ಹೋಬಳಿ ಮಾಗಡಿ ತಾಲ್ಲೂಕು, ರಾಮನಗರ-562120 8867496715 7338155509 595 ರಾಮನಗರ ಮಾಗಡಿ ಕುಡೂರು ಉಪ ತಹಶೀಲ್ದಾರ್, ನಾಡ ಕಚೇರಿ, ಕೆನರಾ ಬ್ಯಾಂಕ್ ಹತ್ತಿರ, ಕುಡೂರು, ಮಾಗಡಿ ತಾಲ್ಲೂಕು ರಾಮಗಾಗಾರ 561101 8027762036 8867496715 596 ರಾಮನಗರ ಮಾಗಡಿ ಮಾಡಬಲೆ ಉಪ ತಹಶೀಲ್ದಾರ್ ಕಛೇರಿ, ಮಾಡಬಲೆ ನಾಡಕಛೇರಿ, ಮಾಡಬಲೆ ಹಳ್ಳಿ, ಮಾಗಡಿ ತಾಲ್ಲೂಕು ರಾಮನಗರ 561201 8867496715 9035253167 597 ರಾಮನಗರ ಮಾಗಡಿ ಸೋಲೂರು ಉಪ ತಹಶೀಲ್ದಾರ್, ನಾಡಕಛೇರಿ, ಸೋಲೂರು ಮುಖ್ಯ ರಸ್ತೆ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ 562127 8027757027 7338155095 598 ರಾಮನಗರ ಮಾಗಡಿ ತಿಪ್ಪಸಂದ್ರ ಉಪ ತಹಶೀಲ್ದಾರ್ ಕಛೇರಿ, ತಿಪ್ಪಸಂದ್ರ ನಾಡಕಾಚೇರಿ, ಮಾಗಡಿ ತಾಲ್ಲೂಕು, ರಾಮನಗರ 562131 8027765011 8867496715 599 ರಾಮನಗರ ರಾಮನಗರ ಬಿಡದಿ ಉಪ ತಹಶೀಲ್ದಾರ್, ಬಿಡದಿ ನಾಡಕಛೇರಿ, ರಾಮನಗರ ತಾಲ್ಲೂಕು, ರಾಮನಗರ -562109 8027282030 9986770225 600 ರಾಮನಗರ ರಾಮನಗರ ಕಸಬಾ ಮಿನಿ ವಿಧಾನಸೌಧ, ಕಸಬಾ ಹೋಬಳಿ, ರಾಮನಗರ ತಾಲ್ಲೂಕು, ರಾಮನಗರ 562159 9901922617 9901922617 601 ರಾಮನಗರ ರಾಮನಗರ ಕುಟಗಲ್ ಉಪ ತಹಶೀಲ್ದಾರ್ ಕಚೇರಿ, ನಾಡಕಛೇರಿ , ಕುಟಗಲ್ ಹೋಬಳಿ, ರಾಮನಗರ-562159 8027284009 9945551319 602 ರಾಮನಗರ ರಾಮನಗರ ಕೈಲಾಂಚ ಉಪ ತಹಶೀಲ್ದಾರ್ ಕಚೇರಿ, ನಾಡಕಛೇರಿ, ಕೈಲಾಂಚ ಹೋಬಳಿ, ರಾಮನಗರ-562159 9901922617 9901922617 603 ಶಿವಮೊಗ್ಗ ಭದ್ರಾವತಿ ಹೊಳೆಹೊನ್ನೂರು೧ ಉಪ ತಹಶೀಲ್ದಾರ್ ನಾಡಕಾಛೇರಿ ಮಹಾತ್ಮ ಗಾಂಧಿ ವೃತ್ತ, ಹೋಳೆಹೊನ್ನೂರು, ಶಿವಮೊಗ್ಗ 577227 8282235028 9449283668 604 ಶಿವಮೊಗ್ಗ ಭದ್ರಾವತಿ ಹೊಳೆಹೊನ್ನೂರು೨ ಉಪ ತಹಶೀಲ್ದಾರ್ ನಾಡಕಛೇರಿ, ಅನವೇರಿ, ಭದ್ರಾವತಿ ತಾಲ್ಲೂಕು ಶಿವಮೊಗ್ಗ 577243 8282244045 9845078426 605 ಶಿವಮೊಗ್ಗ ಭದ್ರಾವತಿ ಹೊಳೆಹೊನ್ನೂರು೩ ಉಪ ತಹಶೀಲ್ದಾರ್ ನಾಡಕಛೇರಿ, ಕಲ್ಲಿಹಾಳ, ಅರೆಬಿಲಿಚಿ, ಭದ್ರಾವತಿ, ಶಿವಮೊಗ್ಗ -577233 8282236085 7892952366 606 ಶಿವಮೊಗ್ಗ ಭದ್ರಾವತಿ ಕಸಬಾ ಉಪ ತಹಶೀಲ್ದಾರ್ ಅಟಲ್ ಜೀ ಜನಸ್ನೇಹಿ ಕೇಂದ್ರ, ಕಸಾಬಾ ಹೋಬಳಿ, ಭದ್ರಾವತಿ, ಶಿವಮೊಗ್ಗ 577301 8282036085 9945377462 607 ಶಿವಮೊಗ್ಗ ಭದ್ರಾವತಿ ಕೂಡ್ಲಿಗೆರೆ ಉಪ ತಹಶೀಲ್ದಾರ್ ನಾಡಕಛೇರಿ, ಕುಡ್ಲಿಗೆರೆ, ಭದ್ರಾವತಿ, ಶಿವಮೊಗ್ಗ 577233 8282236086 9945377462 608 ಶಿವಮೊಗ್ಗ ಹೊಸನಗರ ಹಂಚ ಉಪ ತಹಶೀಲ್ದಾರ್ ನಾಡಕಛೇರಿ , ಹಂಚ, ಹೊಸನಗರ, ಶಿವಮೊಗ್ಗ -577436 8185262218 9611692401 609 ಶಿವಮೊಗ್ಗ ಹೊಸನಗರ ಕಸಬಾ ಉಪ ತಹಶೀಲ್ದಾರ್ ಅಟಾಲ್ ಜೀ ಜನಸ್ನೇಹಿ ಕೇಂದ್ರ, ತಾಲ್ಲೂಕು ಕಛೇರಿ, ಹೊಸನಗರ 57418 8185221151 8431903085 610 ಶಿವಮೊಗ್ಗ ಹೊಸನಗರ ಕೆರೆಹಳ್ಳಿ ಉಪ ತಹಶೀಲ್ದಾರ್ ನಾಡಕಛೇರಿ, ಕೆರೆಹಳ್ಳಿ-ರಿಪ್ಪೊನ್ ಪೇಟೆ, ಹೊಸನಗರ, ಶಿವಮೊಗ್ಗ -577426 8185242094 9844812299 611 ಶಿವಮೊಗ್ಗ ಹೊಸನಗರ ನಗರ ಉಪ ತಹಶೀಲ್ದಾರ್ ನಾಡಕಛೇರಿ ನಗರ, ಹೊಸನಗರ, ಶಿವಮೊಗ್ಗ 577425 8185243466 9611692401 612 ಶಿವಮೊಗ್ಗ ಸಾಗರ ಆನಂದಪುರಂ ಉಪ ತಹಶೀಲ್ದಾರ್ ನಾಡಕಛೇರಿ, ಬಸವನ ಬೀದಿ, ಆನಂದಪುರಂ, ಸಾಗರ ತಾಲೂಕು, ಶಿವಮೊಗ್ಗ 577412 8183262074 9449773955 613 ಶಿವಮೊಗ್ಗ ಸಾಗರ ಅವಿನಹಳ್ಳಿ ಉಪ ತಹಶೀಲ್ದಾರ್ ನಾಡಕಛೇರಿ ವೀರಭದ್ರ ದೇವಸ್ತಾನ ಪಕ್ಕ, ಸಿಗಂಧೂರು ಮುಖ್ಯ ರಸ್ತೆ, ಸಾಗರ, ಶಿವಮೊಗ್ಗ 577453 8183237674 9480073617 614 ಶಿವಮೊಗ್ಗ ಸಾಗರ ಬರಂಗಿ ಉಪ ತಹಶೀಲ್ದಾರ್ ನಾಡಕಛೇರಿ, ಭರಂಗಿ, I D S M T ಪಟ್ಟಣ ಪಂಚಾಯತ್ ಕಟ್ಟಡ, ಕರ್ಗಲ್, ಅಯ್ಯಪ್ಪಸ್ವಾಮಿ ದೇವಸ್ತಾನ ಪಕ್ಕ, ಸಾಗರ ತಾಲೂಕು, ಶಿವಮೊಗ್ಗ -577421 8186240174 9449773955 615 ಶಿವಮೊಗ್ಗ ಸಾಗರ ಕರೂರು ಉಪ ತಹಶೀಲ್ದಾರ್ ನಾಡಕಛೇರಿ, ಚೂಡಾರತ್ನ, ಸುಳ್ಳಳ್ಳಿ ಪೋಸ್ಟ್, ಸಾಗರ ತಾಲ್ಲೂಕು, ಶಿವಮೊಗ್ಗ 577453 8186241074 9480073617 616 ಶಿವಮೊಗ್ಗ ಸಾಗರ ಕಸಬಾ ಉಪ ತಹಶೀಲ್ದಾರ್, ಅಟಲ್ ಜೀ ಜನಸ್ನೇಹಿ ಕೇಂದ್ರ ತಾಲ್ಲೂಕು ಕಛೇರಿ, ಸಾಗರ 577401 8183220070 8431903085 617 ಶಿವಮೊಗ್ಗ ಸಾಗರ ತಾಳಗುಪ್ಪ ಉಪ ತಹಶೀಲ್ದಾರ್, ಡಿಸಿಸಿ ಬ್ಯಾಂಕ್, ನೆಲ ಮಹಡಿ, ವೀರಭದ್ರ ದೇವಸ್ತಾನ ಮುಖ್ಯ ರಸ್ತೆ, ತಾಳಗುಪ್ಪ 577430 8183254274 9449773955 618 ಶಿವಮೊಗ್ಗ ಶಿಕಾರಿಪುರ ಅಂಜನಾಪುರ ಉಪ ತಹಶೀಲ್ದಾರ್, ನಾಡಕಛೇರಿ, ಅಂಜನಾಪುರ ಹಳೆ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ, ಶಿವಮೊಗ್ಗ -577214 8187243067 9591351078 619 ಶಿವಮೊಗ್ಗ ಶಿಕಾರಿಪುರ ಹೊಸ್ಸೂರು ಉಪ ತಹಶೀಲ್ದಾರ್, ನಡಕಾವೇರಿ,ಹೊಸೂರ್,ಶಿಕಾರಿಪುರತಾಲೂಕ,,ಶಿವಮೊಗ್ಗ -577427 8187236755 9986937863 620 ಶಿವಮೊಗ್ಗ ಶಿಕಾರಿಪುರ ಕಸಬಾ ಉಪ ತಹಶೀಲ್ದಾರ್ ನಾಡಕಛೇರಿ ಕಸಬಾ ಹೋಬಳಿ, ತಹಶೀಲ್ದಾರ್ ಕಛೇರಿ, ಮಿನಿ ವಿಧಾನಸೌಧ, ಶಿಕಾರಿಪುರ ಶಿವಮೊಗ್ಗ -577427 8187222089 9900599306 621 ಶಿವಮೊಗ್ಗ ಶಿಕಾರಿಪುರ ತಾಳಗುಂದ ಉಪ ತಹಶೀಲ್ದಾರ್ ನಾಡಕಛೇರಿ ತಾಳಗುಂದ, ಹಳೆ ಗ್ರಾಮ ಪಂಚಾಯತ್ ಕಟ್ಟಡ, ತಾಳಗುಂದ ಹೋಬಳಿ 577450 8187233004 9900599306 622 ಶಿವಮೊಗ್ಗ ಶಿಕಾರಿಪುರ ಉಡಗಣಿ ಉಪ ತಹಶೀಲ್ದಾರ್ ನಾಡಕಛೇರಿ ಉಡಗಣಿ ಶಿರಾಳಕೊಪ್ಪತಾಲೂಕ, ಶಿವಮೊಗ್ಗ 577428 8187233045 9886467006 623 ಶಿವಮೊಗ್ಗ ಶಿವಮೊಗ್ಗ ಆಯನೂರು ಉಪ ತಹಶೀಲ್ದಾರ್ ನಾಡಕಛೇರಿ, ಆಯನೂರು ಬಸ್ ನಿಲ್ದಾಣ ಹತ್ತಿರ, ಶಿವಮೊಗ್ಗ 577211 8182235077 8073497852 624 ಶಿವಮೊಗ್ಗ ಶಿವಮೊಗ್ಗ ಹಾರನಹಳ್ಳಿ ತಹಶೀಲ್ದಾರ್ ನಾಡಕಛೇರಿ, ಹಾರನಹಳ್ಳಿ, ಶಿವಮೊಗ್ಗ 57741 8182230004 9945521008 625 ಶಿವಮೊಗ್ಗ ಶಿವಮೊಗ್ಗ ಹೊಳಲೂರು ಉಪ ತಹಶೀಲ್ದಾರ್ ನಾಡಕಛೇರಿ, ಉಪ ಅಭ್ಯಂತಕರು ಕಛೇರಿ ಅಪ್ಪರ್ ತುಂಗಾ ಪ್ರಾಜೆಕ್ಟ್ ಕ್ಯಾಂಪ್ ಕಾಂಪೌಂಡ್ ಹೊಳಲೂರು 577216 8182245324 8867672828 626 ಶಿವಮೊಗ್ಗ ಶಿವಮೊಗ್ಗ ಕಸಬಾ ತಹಶೀಲ್ದಾರ್ ಶಿವಮೊಗ್ಗ -ತಾಲೂಕ, ಹಳೆ ಜಿಲ್ಲಾಧಿಕಾರಿ ಕಛೇರಿ ಕಾಂಪೌಂಡ್ ಶಿವಮೊಗ್ಗ -577201 8182220004 7892574533 627 ಶಿವಮೊಗ್ಗ ಶಿವಮೊಗ್ಗ ಕುಂಸಿ ಉಪ ತಹಶೀಲ್ದಾರ್ ನಾಡಕಛೇರಿ ತೇರು ಬೀದಿ ಕುಂಸಿ, ಶಿವಮೊಗ್ಗ 577423 8182262340 8073497852 628 ಶಿವಮೊಗ್ಗ ಶಿವಮೊಗ್ಗ ನಿದಿಗೆ ಉಪ ತಹಶೀಲ್ದಾರ್ ನಾಡಕಛೇರಿ ನಿದಿಗೆ, ಶ್ರೀಗಂಧ ಕಾಲೋನಿ, ಭದ್ರಾವತಿ ಮುಖ್ಯ ರಸ್ತೆ ಶಿವಮೊಗ್ಗ 8182240080 9916201135 629 ಶಿವಮೊಗ್ಗ ಸೊರಬ ಆನವಟ್ಟಿ ಉಪ ತಹಶೀಲ್ದಾರ್ ನಾಡಕಛೇರಿ ಆನವಟ್ಟಿ, ಸೊರಬ ತಾಲೂಕು ಶಿವಮೊಗ್ಗ 577413 8184267525 9483660320 630 ಶಿವಮೊಗ್ಗ ಸೊರಬ ಚಂದ್ರಗುತ್ತಿ ಉಪ ತಹಶೀಲ್ದಾರ್ ನಾಡಕಛೇರಿ ಚಂದ್ರಗುತ್ತಿ ಸೊರಬ, ಶಿವಮೊಗ್ಗ 577429 8184262544 8105463118 631 ಶಿವಮೊಗ್ಗ ಸೊರಬ ಜಡೆ ಉಪ ತಹಶೀಲ್ದಾರ್ ನಾಡಕಛೇರಿ ಜಡೆ ಸೊರಬ ತಾಲೂಕು,ಶಿವಮೊಗ್ಗ 577419 8184268599 9902191680 632 ಶಿವಮೊಗ್ಗ ಸೊರಬ ಕಸಬಾ ಉಪ ತಹಶೀಲ್ದಾರ್ ನಾಡಕಛೇರಿ ತಾಲೂಕ ಕಛೇರಿ, ಸೊರಬ 577429 8184270060 8880275891 633 ಶಿವಮೊಗ್ಗ ಸೊರಬ ಕುಪ್ಪಗದ್ದೆ ಉಪ ತಹಶೀಲ್ದಾರ್ ನಾಡಕಛೇರಿ ಕುಪ್ಪಗದ್ದೆ 577429 8184269799 8880275891 634 ಶಿವಮೊಗ್ಗ ಸೊರಬ ಉಳವಿ ಉಪ ತಹಶೀಲ್ದಾರ್ ನಾಡಕಛೇರಿ ಉಳವಿ ಸೊರಬ ತಾಲೂಕು ಶಿವಮೊಗ್ಗ 577434 8184252626 9902191680 635 ಶಿವಮೊಗ್ಗ ತೀರ್ಥಹಳ್ಳಿ ಅಗ್ರಹಾರ ಉಪ ತಹಶೀಲ್ದಾರ್ ನಾಡಕಛೇರಿ ಅಗ್ರಹಾರ ಕೋನನೂರು ತೀರ್ಥಹಳ್ಳಿ ತಾಲೂಕು ಶಿವಮೊಗ್ಗ 8181276045 8095337083 636 ಶಿವಮೊಗ್ಗ ತೀರ್ಥಹಳ್ಳಿ ಆಗುಂಬೆ ಉಪ ತಹಶೀಲ್ದಾರ್ ನಾಡಕಛೇರಿ, ಮೇಗರವಳ್ಳಿ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಶಿವಮೊಗ್ಗ -577424 8181277455 9449686474 637 ಶಿವಮೊಗ್ಗ ತೀರ್ಥಹಳ್ಳಿ ಕಸಬಾ ಉಪ ತಹಶೀಲ್ದಾರ್ ತಾಲೂಕ ಕಛೇರಿ ತೀರ್ಥಹಳ್ಳಿ, ಶಿವಮೊಗ್ಗ 8181220224 9449686474 638 ಶಿವಮೊಗ್ಗ ತೀರ್ಥಹಳ್ಳಿ ಮಂಡಗದ್ದೆ ಉಪ ತಹಶೀಲ್ದಾರ್ ಅಟಲ್ ಜೀ ಜನಸ್ನೇಹಿ ಕೇಂದ್ರ ಬೆಜ್ಜವಳ್ಳಿ ಮಂಡಗದ್ದೆ ಹೋಬಳಿ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ 577232 8181235040 9902357511 639 ಶಿವಮೊಗ್ಗ ತೀರ್ಥಹಳ್ಳಿ ಮುತ್ತೂರು ಉಪ ತಹಶೀಲ್ದಾರ್ ಅಟಲ್ ಜೀ ಜನಸ್ನೇಹಿ ಕೇಂದ್ರ ದೇವನಗಿ ಪೋಸ್ಟ್ ಮುತ್ತೂರು ಹೋಬಳಿ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ 577415 8181274099 8095337083 640 ತುಮಕೂರು ಚಿಕ್ಕನಾಯಕನಹಳ್ಳಿ ಹಂದನಕೆರೆ ಉಪ ತಹಶೀಲ್ದಾರ್ ನಾಡಕಛೇರಿ. ಹಂದನಕೆರೆ ಚಿಕ್ಕನಾಯಕನಹಳ್ಳಿ 572119 8133257597 8453320767 641 ತುಮಕೂರು ಚಿಕ್ಕನಾಯಕನಹಳ್ಳಿ ಹುಳಿಯಾರು ಉಪ ತಹಶೀಲ್ದಾರ್ ನಾಡಕಛೇರಿ. ಹುಳಿಯಾರು ಚಿಕ್ಕನಾಯಕನಹಳ್ಳಿ 572218 8133256242 9164645453 642 ತುಮಕೂರು ಚಿಕ್ಕನಾಯಕನಹಳ್ಳಿ ಕಂದಿಕೆರೆ ಉಪ ತಹಶೀಲ್ದಾರ್ ನಾಡಕಛೇರಿ, ಕಛೇರಿ ಕಂದಿಕೆರೆ ಚಿಕ್ಕನಾಯಕನಹಳ್ಳಿ ತುಮಕೂರು 572228 8133266742 9964418268 643 ತುಮಕೂರು ಚಿಕ್ಕನಾಯಕನಹಳ್ಳಿ ಕಸಬಾ ತಾಲೂಕ, ಕಛೇರಿ ಚಿಕ್ಕನಾಯಕನಹಳ್ಳಿ 572214. 8133741999 9164645453 644 ತುಮಕೂರು ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆ ನಾಡಕಛೇರಿ, ಶೆಟ್ಟಿಕೆರೆ ಚಿಕ್ಕನಾಯಕನಹಳ್ಳಿ 572226 8133269642 9845965759 645 ತುಮಕೂರು ಗುಬ್ಬಿ C S ಪುರ ಉಪ ತಹಶೀಲ್ದಾರ್ ನಾಡಕಛೇರಿ, C.S.ಪುರ ಗುಬ್ಬಿ ತಾಲೂಕು 572213 8131246560 9880698253 646 ತುಮಕೂರು ಗುಬ್ಬಿ ಚೇಳೂರು ಉಪ ತಹಶೀಲ್ದಾರ್ ನಾಡಕಛೇರಿ ಚೇಳೂರು ಗುಬ್ಬಿ ತಾಲೂಕು 572117 8131242090 8494945927 647 ತುಮಕೂರು ಗುಬ್ಬಿ ಹಗಲವಾಡಿ ಉಪ ತಹಶೀಲ್ದಾರ್ ನಾಡಕಛೇರಿ ಹಲಗಳವಾಡಿ ತುಮಕೂರು 572222 8131241024 9844046613 648 ತುಮಕೂರು ಗುಬ್ಬಿ ಕಡಬ ಉಪ ತಹಶೀಲ್ದಾರ್ ನಾಡಕಛೇರಿ, ಕಡಬ ಗುಬ್ಬಿ ತಾಲೂಕು 572219 8131231077 9535784984 649 ತುಮಕೂರು ಗುಬ್ಬಿ ಕಸಬಾ ನಾಡಕಛೇರಿ, ಗುಬ್ಬಿ ಟೌನ್, ತಾಲೂಕ ಕಛೇರಿ ಬಿಲ್ಡ್ಗ್, M.G.ರಸ್ತೆ, ಗುಬ್ಬಿ, ತುಮಕೂರು -572216 8131222110 8296516215 650 ತುಮಕೂರು ಗುಬ್ಬಿ ನಿಟ್ಟೂರು ನಾಡಕಛೇರಿ ನಿಟ್ಟೂರು ಗುಬ್ಬಿ ತಾಲೂಕು 572223 8131230095 9448443332 651 ತುಮಕೂರು ಕೊರಟಗೆರೆ ಚನ್ನರಾಯನದುರ್ಗ(C N ದುರ್ಗಾ) ನಾಡಕಛೇರಿ. ಚನ್ನರಾಯಣದುರ್ಗ ಕೊರಟಗೆರೆ ತಾಲೂಕು 572138 8138239050 9880429963 652 ತುಮಕೂರು ಕೊರಟಗೆರೆ ಹೊಲವನಹಳ್ಳಿ ನಾಡಕಛೇರಿ. ಹೊಲವನಹಳ್ಳಿ ಕೊರಟಗೆರೆ ತಾಲೂಕು 572121 8138234010 9164499805 653 ತುಮಕೂರು ಕೊರಟಗೆರೆ ಕಸಬಾ ಉಪ ತಹಶೀಲ್ದಾರ್ ನಾಡಕಛೇರಿ ಕಛೇರಿ, ತಹಶೀಲ್ದಾರ್ ಕಛೇರಿ, ಮುಖ್ಯ ರಸ್ತೆ, ಕೊರಟಗೆರೆ, ತುಮಕೂರು -572129 8138232015 9535524129 654 ತುಮಕೂರು ಕೊರಟಗೆರೆ ಕೊಳಲ ಉಪ ತಹಶೀಲ್ದಾರ್ ನಾಡಕಛೇರಿ ಕೊಳಲ ಕೊರಟಗೆರೆ ತಾಲೂಕ -572140 8138236610 9980224292 655 ತುಮಕೂರು ಕುಣಿಗಲ್ ಅಮೃತೂರ್ ನಾಡಕಛೇರಿ, ಅಮೃತೂರು, ಕುಣಿಗಲ್ ತಾಲೂಕು 572111 8132225008 9886298914 656 ತುಮಕೂರು ಕುಣಿಗಲ್ ಹುಲಿಯೂರುದುರ್ಗ ನಾಡಕಛೇರಿ. ಹುಲಿಯೂರುದುರ್ಗ ಕುಣಿಗಲ್ 572123 8132223008 8050676261 657 ತುಮಕೂರು ಕುಣಿಗಲ್ ಹುತ್ರಿದುರ್ಗ ನಾಡಕಛೇರಿ, ಹುತ್ರಿದುರ್ಗ ಕುಣಿಗಲ್ 572126 8132227018 9480001333 658 ತುಮಕೂರು ಕುಣಿಗಲ್ ಕಸಬಾ ತಹಶೀಲ್ದಾರ್, ನಾಡಕಛೇರಿ ಕಛೇರಿ, ಕುಣಿಗಲ್ 572130 81832744999 9341214518 659 ತುಮಕೂರು ಕುಣಿಗಲ್ ಕೋತಗೇರಿ ಸಮರ್ಥ ಸೌದ ಬಿಲ್ಡಿಂಗ್,ತಾಲೂಕ ಪಂಚಾಯತ್ ಕುಣಿಗಲ್ -572130 9449095316 9449095316 660 ತುಮಕೂರು ಕುಣಿಗಲ್ ಯಡಿಯೂರು ನಾಡಕಛೇರಿ, ಯಡಿಯೂರು, ಕುಣಿಗಲ್ ತಾಲ್ಲೂಕು 572142 8132228288 9731477350 661 ತುಮಕೂರು ಮಧುಗಿರಿ ದೊಡ್ಡೇರಿ ನಾಡಕಛೇರಿ ದೊಡ್ಡೇರಿ ಮಧಿಗಿರಿ, ತಾಲೂಕ 572112 8137284510 8277862369 662 ತುಮಕೂರು ಮಧುಗಿರಿ ಇಟಕಾದಿಬ್ಬನಹಳ್ಳಿ ನಾಡಕಛೇರಿ, I.D.ಹಳ್ಳಿ, ಮಧುಗಿರಿ,ತಾಲೂಕು 572124 8137281810 9449882450 663 ತುಮಕೂರು ಮಧುಗಿರಿ ಕಸಬಾ ತಾಲೂಕ ಕಛೇರಿ ಮಧುಗಿರಿ, ತಾಲೂಕ 572132 8137745999 9972602544 664 ತುಮಕೂರು ಮಧುಗಿರಿ ಕೊಡಿಗೇನಹಳ್ಳಿ ನಾಡಕಛೇರಿ. ಕೊಡಿಗೇನಹಳ್ಳಿ, ಮಧುಗಿರಿ, ತಾಲೂಕು 572127 8137279330 9972602544 665 ತುಮಕೂರು ಮಧುಗಿರಿ ಮಿಡಿಗೇಶಿ ನಾಡಕಛೇರಿ ಮಿಡಿಗೇಶಿ ಮಧುಗಿರಿ ತಾಲೂಕು 572133 8137278611 9901891513 666 ತುಮಕೂರು ಮಧುಗಿರಿ ಪುರವರ ನಾಡಕಛೇರಿ. ಪುರುವರ ಮಧುಗಿರಿ ತಾಲೂಕು 572175 8137279000 9449882450 667 ತುಮಕೂರು ಪಾವಗಡ ಕಸಬಾ ನಾಡಕಛೇರಿ ತಹಶೀಲ್ದಾರ್ ಕಛೇರಿ ಪಾವಗಡ, ತುಮಕೂರು -561202 8136746999 9448747834 668 ತುಮಕೂರು ಪಾವಗಡ ನಾಗಲಮಡಿಕೆ ಉಪ ತಹಶೀಲ್ದಾರ್ ನಾಡಕಛೇರಿ ಕಛೇರಿ ನಾಗಲಮಡಿಕೆ, ಪಾವಗಡ, ತುಮಕೂರು -572136 8136240833 9483170230 669 ತುಮಕೂರು ಪಾವಗಡ ನಿಡಗಲ್ ನಾಡಕಛೇರಿ ನಿಡಗಲ್ ಮಂಗಲವಾದ ಪಾವಗಡ, ತಾಲೂಕು 572116 8136248440 9972674514 670 ತುಮಕೂರು ಪಾವಗಡ Y N ಹೊಸಕೋಟೆ ನಾಡಕಛೇರಿ. Y.N.ಹೊಸಕೋಟೆ ಪಾವಗಡ ತಾಲೂಕು 572141 8136247222 9972674514 671 ತುಮಕೂರು ಸಿರಾ ಬುಕ್ಕಪಟ್ನ ಉಪ ತಹಶೀಲ್ದಾರ್, ನಾಡಕಛೇರಿ, ಬುಕ್ಕಪಟ್ನ, ಸಿರಾ ತಾಲೂಕ, ತುಮಕೂರು -572115 8135271778 8095115417 672 ತುಮಕೂರು ಸಿರಾ ಗೌಡಗೆರೆ ಉಪ ತಹಶೀಲ್ದಾರ್ ನಾಡಕಛೇರಿ ಗೌಡಗೆರೆ 572139 8135298910 8095115417 673 ತುಮಕೂರು ಸಿರಾ ಹುಲಿಕುಂಟೆ ನಾಡಕಛೇರಿ ಹುಲಿಕುಂಟೆ ಸಿರಾ ತಾಲೂಕು 572113 8135270078 9901163978 674 ತುಮಕೂರು ಸಿರಾ ಕಳ್ಳಂಬೆಳ್ಳ ನಾಡಕಛೇರಿ, ಕಳ್ಳಂಬೆಳ್ಳ, ಸಿರಾ ತಾಲೂಕು 572125 8135274878 9901649340 675 ತುಮಕೂರು ಸಿರಾ ಕಸಬಾ ತಾಲೂಕ ಕಛೇರಿ ಬಿಲ್ಡಿಂಗ್ ಸಿರಾ 572137 8135277878 7892641749 676 ತುಮಕೂರು ತಿಪಟೂರು ಹೊನ್ನವಳ್ಳಿ ನಾಡಕಛೇರಿ, ಹೊನ್ನವಳ್ಳಿ, ತಿಪಟೂರು ತಾಲೂಕು 572 217 8134264430 9008632602 677 ತುಮಕೂರು ತಿಪಟೂರು ಕಸಬಾ ತಾಲೂಕ ಕಛೇರಿ ಬಿಲ್ಡಿಂಗ್, ತಿಪಟೂರು 572216 8134250129 9731832419 678 ತುಮಕೂರು ತಿಪಟೂರು ಕಿಬ್ಬನಹಳ್ಳಿ ನಾಡಕಛೇರಿ, ಕಿಬ್ಬನಹಳ್ಳಿ, ತಿಪಟೂರು 572114 8134262122 9449440526 679 ತುಮಕೂರು ತಿಪಟೂರು ನೊಣವಿನಕೆರೆ ನಾಡಕಛೇರಿ, ನೊಣವಿನಕೆರೆ, ತಿಪಟೂರು ತಾಲೂಕು 572224 8134258188 9731832419 680 ತುಮಕೂರು ತುಮಕೂರು ಬೆಳ್ಳಾವಿ ತಹಶೀಲ್ದಾರ್ ನಾಡಕಛೇರಿ ನಾಡಕಛೇರಿ ಕಛೇರಿ ಬೆಳ್ಳಾವಿ ಬೆಳ್ಳಾವಿ ಪೋಸ್ಟ್ ಬೆಳ್ಳಾವಿ ಹೋಬಳಿ, ತುಮಕೂರು 572153 8162240233 7975490812 681 ತುಮಕೂರು ತುಮಕೂರು ಗೂಳೂರು ನಾಡಕಛೇರಿ ಕಛೇರಿ ಗೂಳೂರು, ತುಮಕೂರು 572118 8162246533 8861417266 682 ತುಮಕೂರು ತುಮಕೂರು ಹೆಬ್ಬುರು ನಾಡಕಛೇರಿ, ಹೆಬ್ಬುರು, ತುಮಕೂರು ತಾಲೂಕು 572120 8162241533 8861417266 683 ತುಮಕೂರು ತುಮಕೂರು ಕಸಬಾ ಉಪ ತಹಶೀಲ್ದಾರ್ ನಾಡಕಛೇರಿ ತುಮಕೂರು ತಹಶೀಲ್ದಾರ್ ಕಛೇರಿ ತುಮಕೂರು ಮಿನಿ ವಿಧಾನ ಸೌಧ ತುಮಕೂರು 572106 8162251190 9110899416 684 ತುಮಕೂರು ತುಮಕೂರು ಕೋರ ನಾಡಕಛೇರಿ, ಕೋರ, ತುಮಕೂರು ತಾಲೂಕು 572128 8162242233 9845354027 685 ತುಮಕೂರು ತುಮಕೂರು ಉರಡಿಗೆರೆ ನಾಡಕಛೇರಿ, ಉರಡಿಗೆರೆ, ತುಮಕೂರು ತಾಲೂಕು 572140 8162265533 9986945477 686 ತುಮಕೂರು ತುರುವೇಕೆರೆ ದಬ್ಬೇಘಟ್ಟ ನಾಡಕಛೇರಿ, ದಬ್ಬೇಘಟ್ಟ, ತುರುವೇಕೆರೆ ತಾಲೂಕು 572112 8139289243 9449440526 687 ತುಮಕೂರು ತುರುವೇಕೆರೆ ದಂಡಿನಶಿವರ ನಾಡಕಛೇರಿ, ದಂಡಿನಶಿವರ, ತುರುವೇಕೆರೆ ತಾಲೂಕು 572227 8139298982 9483763875 688 ತುಮಕೂರು ತುರುವೇಕೆರೆ ಕಸಬಾ ತಾಲೂಕ ಕಛೇರಿ ಬಿಲ್ಡಿಂಗ್, ಕಸಬಾ, ತುರುವೇಕೆರೆ 572227 8139740999 9229531126 689 ತುಮಕೂರು ತುರುವೇಕೆರೆ ಮಾಯಸಂದ್ರ ನಾಡಕಛೇರಿ, ಮಾಯಸಂದ್ರ, ತುರುವೇಕೆರೆ ತಾಲೂಕು 572221 8139277433 9483763875 690 ಉಡುಪಿ ಬ್ರಹ್ಮಾವರ ಬ್ರಹ್ಮಾವರ ತಹಶೀಲ್ದಾರ್ ನಾಡಕಛೇರಿ, 2-155(3), ತಾಲೂಕ ಕಛೇರಿ ಬ್ರಹ್ಮಾವರ ಉಡುಪಿ 576213 8202560492 9845283922 691 ಉಡುಪಿ ಬ್ರಹ್ಮಾವರ ಕೋಟ ಉಪ ತಹಶೀಲ್ದಾರ್ ನಾಡಕಛೇರಿ ಕೋಟ ಉಡುಪಿ 576221 8202565282 9845430651 692 ಉಡುಪಿ ಬೈಂದೂರು ಬೈಂದೂರು ಉಪ ತಹಶೀಲ್ದಾರ್ ನಾಡಕಛೇರಿ, ವಿಶೇಷ ತಾಲೂಕು ಕಛೇರಿ, ಬೈಂದೂರು -576214 8254251757 7795622417 693 ಉಡುಪಿ ಕಾರ್ಕಳ ಅಜೆಕರ್ ಉಪ ತಹಶೀಲ್ದಾರ್ ನಾಡಕಛೇರಿ ಅಜೆಕರ್ ಮರ್ನೆ ವಿಲೇಜ್ ಕಾರ್ಕಳ 574101 8253271512 9880019100 694 ಉಡುಪಿ ಕಾರ್ಕಳ ಕಾರ್ಕಳ ತಹಶೀಲ್ದಾರ್ ನಾಡಕಛೇರಿ, ತಹಶೀಲ್ದಾರ್ ಕಛೇರಿ ಕಾರ್ಕಳ 576117 8258232121 9448624978 695 ಉಡುಪಿ ಕುಂದಾಪುರ ಕುಂದಾಪುರ ತಹಶೀಲ್ದಾರ್ ನಾಡಕಛೇರಿ, ತಹಶೀಲ್ದಾರ್ ಕಛೇರಿ, ಕುಂದಾಪುರ 576201 8254235557 8277862505 696 ಉಡುಪಿ ಕುಂದಾಪುರ ವಂಡ್ಸೆ ಉಪ ತಹಶೀಲ್ದಾರ್ 36-5B, C A ಬ್ಯಾಂಕ್ ಕಟ್ಟಡ, ನಾಡಕಛೇರಿ, ವಂಡ್ಸೆ 576233 8254239228 7975104955 697 ಉಡುಪಿ ಉಡುಪಿ ಕಾಪು ಪ್ರವಾಸಿ ಮಂದಿರ, ಬಂಗ್ಲೆ ಮೈದಾನ, ಪೋಸ್ಟ್ ಆಫೀಸ್ ಹತ್ತಿರ, ಪಾಡುವಿಲ್ಲೇಜ್ ಕಾಪು -574106 8202591444 9448780521 698 ಉಡುಪಿ ಉಡುಪಿ ಉಡುಪಿ ತಹಶೀಲ್ದಾರ್ ನೆಮ್ಮದಿ ಕೇಂದ್ರ ಓಲ್ಡ್ D.C. ಕಛೇರಿ ಕಟ್ಟಡ, ಬನ್ನಂಜೆ, ಉಡುಪಿ -576101 8202525417 9986776344 699 ಉತ್ತರ ಕನ್ನಡ ಅಂಕೋಲಾ ಅಂಕೋಲಾ ತಹಶೀಲ್ದಾರ್ ಕಛೇರಿ ಅಂಕೋಲಾ, ಅಂಕೋಲಾ ಮುಖ್ಯ ರಸ್ತೆ 581314 8388230163 700 ಉತ್ತರ ಕನ್ನಡ ಅಂಕೋಲಾ ಬಳಲೆ ನಾಡಕಛೇರಿ ಕುಂತ-ಗೋಕರ್ಣ ಮುಖ್ಯ ರಸ್ತೆ V.R ನಾಯಕ್ ಬಿಲ್ಡಿಂಗ್ ಬಾಳಲೆ ಅಂಕೋಲಾ ಕಾರವಾರ 581333 8386279380 8095338285 701 ಉತ್ತರ ಕನ್ನಡ ಅಂಕೋಲಾ ಬಾಸ್ಗೋಡ್ ಅಂಕೋಲಾ ಬಾಸ್ಗೋಡ್ ನಾಡಕಛೇರಿ, C/O V.R.ನಾಯಕ್ ಬಿಲ್ಡಿಂಗ್ ಅಂಕೋಲಾ ಕಾರವಾರ 581314 8388230283 9945885757 702 ಉತ್ತರ ಕನ್ನಡ ಅಂಕೋಲಾ ಬೇಲೆಕೇರೆ ಉಪ ತಹಶೀಲ್ದಾರ್ ಬೇಲೆಕೇರಿ ನಾಡಕಛೇರಿ ಅಂಕೋಲಾ ಕಾರವಾರ 581321 8388282293 9945885757 703 ಉತ್ತರ ಕನ್ನಡ ಭಟ್ಕಳ್ ಮಾವಳ್ಳಿ ಕಛೇರಿ of ಉಪ ತಹಶೀಲ್ದಾರ್ ಮಾವಳ್ಳಿ ಮುರ್ಡೇಶ್ವರ ಭಟ್ಕಳ ಕಾರವಾರ 581350 8385260245 9481953508 704 ಉತ್ತರ ಕನ್ನಡ ಭಟ್ಕಳ್ ಸುಸಗಡಿ ತಹಶೀಲ್ದಾರ್ ಕಛೇರಿ, ನಾಡಕಛೇರಿ, ಸುಸಗದಿ,ಮುಖ್ಯ ರಸ್ತೆ, ಭಟ್ಕಳ, ಕಾರವಾರ -581320 8385222332 9449050902 705 ಉತ್ತರ ಕನ್ನಡ ಹಳಿಯಾಳ ದಾಂಡೇಲಿ ಉಪ ತಹಶೀಲ್ದಾರ್ ದಾಂಡೇಲಿ ನಾಡಕಛೇರಿ ದಾಂಡೇಲಿ ಓಲ್ಡ್ ಸಿ.ಎಂ.ಸಿ ಕಾಂಪ್ಲೆಕ್ಸ್, ಟೌನ್ ಷಿಪ್ ದಾಂಡೇಲಿ ಕಾರವಾರ 581325 8284230188 9880984591 706 ಉತ್ತರ ಕನ್ನಡ ಹಳಿಯಾಳ ಹಳಿಯಾಳ ತಹಶೀಲ್ದಾರ್ ಕಛೇರಿ ಹಳಿಯಾಳ ಮಿನಿ ವಿಧಾನ ಸೌಧ ಹಳಿಯಾಳ ಕಾರವಾರ 8284221334 9901763837 707 ಉತ್ತರ ಕನ್ನಡ ಹಳಿಯಾಳ ಮುರ್ಕ್ವಾಡ್ ಉಪ ತಹಶೀಲ್ದಾರ್ ನಾಡಕಛೇರಿ ಮುರ್ಕ್ವಡ್, ಮುರ್ಕ್ವಾಡ್, ಹಳಿಯಾಳ ಕಾರವಾರ 581329 8284271134 9964228827 708 ಉತ್ತರ ಕನ್ನಡ ಹಳಿಯಾಳ ಸಾಂಬ್ರಾಣಿ ಉಪ ತಹಶೀಲ್ದಾರ್ ನಾಡಕಛೇರಿ ಸಾಂಬ್ರಾಣಿ ಗ್ರಾಮ ಪಂಚಾಯತ್ ಹತ್ತಿರ, ಸಾಂಬ್ರಾಣಿ ಯೆಲ್ಲಾಪುರ ಮುಖ್ಯ ರಸ್ತೆ ಹಳಿಯಾಳ, ಕಾರವಾರ 581329 8284267234 8861053372 709 ಉತ್ತರ ಕನ್ನಡ ಹೊನ್ನಾವರ ಹೊನ್ನಾವರ ತಹಶೀಲ್ದಾರ್ ನಾಡಕಛೇರಿ, ಹೊನ್ನಾವರ, NH17, ಹೊನ್ನಾವರ, ಕಾರವಾರ -581334 8387220372 9480312675 710 ಉತ್ತರ ಕನ್ನಡ ಹೊನ್ನಾವರ ಮಂಕಿ ತಹಶೀಲ್ದಾರ್ ನಾಡಕಛೇರಿ ಮಂಕಿ ಪೋಸ್ಟ್ ಕಛೇರಿ ಹತ್ತಿರ ಹೊನ್ನಾವರ ಕಾರವಾರ 581348 8387257466 711 ಉತ್ತರ ಕನ್ನಡ ಹೊನ್ನಾವರ ಮಾವಿನಕುರ್ವಾ ತಹಶೀಲ್ದಾರ್ ನಾಡಕಛೇರಿ ಹಡಿಂಬಲ್ ಹೊನವರ್ ಕಾರವಾರ 581361 8387279401 9480312675 712 ಉತ್ತರ ಕನ್ನಡ ಕಾರವಾರ ಬಾಡ ತಹಶೀಲ್ದಾರ್ ಕಾರವಾರ ರೂಮ್ NO-2 ಓಲ್ಡ್ ZP ಕಛೇರಿ ಎಂ.ಜಿ ರಸ್ತೆ 581301 8382226388 9740099576 713 ಉತ್ತರ ಕನ್ನಡ ಕಾರವಾರ ಘಡ್ಸಾಯಿ ಉಪ ತಹಶೀಲ್ದಾರ್ ನಾಡಕಛೇರಿ ಘಡ್ಸಾಯಿ, ಕಾರವಾರ 581328 8382257146 9448737637 714 ಉತ್ತರ ಕನ್ನಡ ಕಾರವಾರ ಕಿನ್ನರ ಉಪ ತಹಶೀಲ್ದಾರ್ ನಾಡಕಛೇರಿ ಕಿನ್ನರ, ಗ್ರಾಮಚಾವಡಿ ಬಿಲ್ಡಿಂಗ್, ಕಾರವಾರ -581339 8382241542 9740099576 715 ಉತ್ತರ ಕನ್ನಡ ಕಾರವಾರ ಸಾವಂತವಾಡ ಉಪ ತಹಶೀಲ್ದಾರ್ ನಾಡಕಛೇರಿ ಗ್ರಾಮಚಾವಡಿ ಕಟ್ಟಡ, ಸಾವಂತವಾಡ, ಚಿತ್ತಾಕುಲ ಕಾರವಾರ ಕಾರವಾರ 581352 8382265060 9740099576 716 ಉತ್ತರ ಕನ್ನಡ ಕುಂತ ಗೋಕರ್ಣ ನಾಡಕಛೇರಿ, 106,ಮುಖ್ಯ ರಸ್ತೆ, ಮಾರುತಿ ದೇವಸ್ಥಾನ ಹತ್ತಿರ, ಗೋಕರ್ಣ, ಕಾರವಾರ -581326 8386256266 717 ಉತ್ತರ ಕನ್ನಡ ಕುಮಟಾ ಕುಜಲ್ಲಿ ಉಪ ತಹಶೀಲ್ದಾರ್ ನಾಡಕಛೇರಿ ಕುಜಲ್ಲಿ 98/1 ಗ್ರಾಮ ಪಂಚಾಯತ್ ಬಿಲ್ಡಿಂಗ್ ಕುಜಲ್ಲಿ PO: ಕುಜಲ್ಲಿ ಕುಂತ ಕಾರವಾರ 581323 8387287411 8880068022 718 ಉತ್ತರ ಕನ್ನಡ ಕುಮಟಾ ಕುಮಟಾ ತಹಶೀಲ್ದಾರ್ ಕಛೇರಿ, ಕುಮಟಾ, ನಾಡಕಛೇರಿ, ಗಿಬ್ಬ ಸರ್ಕಲ್, ಕುಮಟಾ, ಕಾರವಾರ -581343 8386224054 9448894842 719 ಉತ್ತರ ಕನ್ನಡ ಕುಮಟಾ ಮಿರ್ಜಾನ್ ನಾಡಕಛೇರಿ 607/1ಮುಖ್ಯ ರಸ್ತೆ ಮಿರ್ಜಾನ್, ಗ್ರಾಮ ಪಂಚಾಯತ್ ಕಛೇರಿ ಎದುರು ಮಿರ್ಜಾನ್ ಕಾರವಾರ 581440 8386269026 9886984501 720 ಉತ್ತರ ಕನ್ನಡ ಮುಂಡಗೋಡ ಮುಂಡಗೋಡ ಉಪ ತಹಶೀಲ್ದಾರ್ ಮುಂಡಗೋಡ ಹುಬ್ಬಳ್ಳಿ-ಸಿರ್ಸಿ ಮುಖ್ಯ ರಸ್ತೆ ಮುಂಡಗೋಡ 581349 8301222120 8123608367 721 ಉತ್ತರ ಕನ್ನಡ ಮುಂಡಗೋಡ ಪಳ ಉಪ ತಹಶೀಲ್ದಾರ್ ಮುಂಡಗೋಡ ನಾಡಕಛೇರಿ ಪಳ, ಮುಂಡಗೋಡ ಕಾರವಾರ 581346 8301278122 9481279551 722 ಉತ್ತರ ಕನ್ನಡ ಸಿದ್ದಾಪುರ ಕೊಡಕಣಿ ಉಪ ತಹಶೀಲ್ದಾರ್ ಕಛೇರಿ ಕೊಡಕಣಿ ಉಪ ತಹಶೀಲ್ದಾರ್ ಗ್ರಾಮ ಚಾವಡಿ ಹಲಗೇರಿ ಸಿದ್ದಾಪುರ ಕಾರವಾರ 581355 8389275540 9481279170 723 ಉತ್ತರ ಕನ್ನಡ ಸಿದ್ದಾಪುರ ಕೊಂಡ್ಲಿ ನಾಡಕಛೇರಿ, ತಹಶೀಲ್ದಾರ್ ರಾಜ ಮಾರ್ಗ್ ಕೊಂಡ್ಲಿ ಸಿದ್ದಾಪುರ, ಕಾರವಾರ 581355 8389230027 9449454147 724 ಉತ್ತರ ಕನ್ನಡ ಸಿದ್ದಾಪುರ ಉಂಬಳಮನೆ ಉಪ ತಹಶೀಲ್ದಾರ್ ಉಂಬಳಮನೆ 76 ನೆಲಮಾವ್ ಸ್ಕೂಲ್ ಮುಖ್ಯ ರಸ್ತೆ ಹೆರೂರು ಸಿದ್ದಾಪುರ ಕಾರವಾರ 581450 8389254649 9611631593 725 ಉತ್ತರ ಕನ್ನಡ ಶಿರಸಿ ಬನವಾಸಿ ಉಪ ತಹಶೀಲ್ದಾರ್ ಬನವಾಸಿ ನಾಡಕಛೇರಿ ಬನವಾಸಿ ಸಿರ್ಸಿ ಕಾರವಾರ 581318 8384264044 9901140551 726 ಉತ್ತರ ಕನ್ನಡ ಶಿರಸಿ ಹುಲೇಕಲ್ ಉಪ ತಹಶೀಲ್ದಾರ್ ಹುಲೇಕಲ್ ನಾಡಕಛೇರಿ ಹುಲೇಕಲ್ಸಿ, ಶಿರಸಿ ಕಾರವಾರ 581316 8283240045 9448818508 727 ಉತ್ತರ ಕನ್ನಡ ಶಿರಸಿ ಸಂಪಖಂಡ ಉಪ ತಹಶೀಲ್ದಾರ್ ಸಂಪಖಂಡ ಗ್ರಾಮ ಪಂಚಾಯತ್ ಬಿಲ್ಡಿಂಗ್ ಸಂಪಖಂಡ ಜನಮನೆ ಶಿರಸಿ, ಕಾರವಾರ 581315 8384263663 9449176409 728 ಉತ್ತರ ಕನ್ನಡ ಶಿರಸಿ ಶಿರಸಿ(ಕಸಬಾ) ಮಿನಿ ವಿಧಾನ ಸೌಧ, ಕೋರ್ಟ್ ಮುಖ್ಯ ರಸ್ತೆ, ಶಿರಸಿ, ಕಾರವಾರ -581401 8384225145 9916874982 729 ಉತ್ತರ ಕನ್ನಡ ಸೂಪಾ ಕ್ಯಾಸಲ್ ರಾಕ್ ಉಪ ತಹಶೀಲ್ದಾರ್ ಕಛೇರಿ, ನಾಡಕಛೇರಿ ಸುಪಾ ತಾಲೂಕು, ರಾಮನಗರ, ಕಾರವಾರ 581453 8383248282 9741370945 730 ಉತ್ತರ ಕನ್ನಡ ಸುಪಾ ಕುಂಬರವಾಡ ಉಪ ತಹಶೀಲ್ದಾರ್ ಕಛೇರಿ, ಕುಂಬಾರವಾಡ ಜೋಯಿಡಾ ತಾಲೂಕು ಕಾರವಾರ 581187 8383250110 8383250110 731 ಉತ್ತರ ಕನ್ನಡ ಸುಪಾ ಸುಪಾ ನಾಡಕಛೇರಿ, ತಹಶೀಲ್ದಾರ್ ಕಛೇರಿ, ಜೋಯಿಡಾ ಮುಖ್ಯ ರಸ್ತೆ, ಜೋಯಿಡಾ ತಾಲೂಕು, ಕಾರವಾರ -581186 8383282722 8383282722 732 ಉತ್ತರ ಕನ್ನಡ ಯಲ್ಲಾಪುರ ಮಂಚಿಕೇರಿ ಉಪ ತಹಶೀಲ್ದಾರ್ ಮಂಚಿಕೇರಿ ಮಂಚಿಕೇರಿ ನಾಡಕಛೇರಿ ಯಲ್ಲಾಪುರ ಕಾರವಾರ 581347 8419254328 9900429717 733 ಉತ್ತರ ಕನ್ನಡ ಯಲ್ಲಾಪುರ ಯಲ್ಲಾಪುರ ನಾಡಕಛೇರಿ,ಮಿನಿ ವಿಧಾನ ಸೌಧ, ತಹಶೀಲ್ದಾರ್ ಕಛೇರಿ ಯಲ್ಲಾಪುರ 581359 8419261109 9900429717 734 ವಿಜಯಪುರ ಬಬಲೇಶ್ವರ ಬಬಲೇಶ್ವರ ನಾಡಕಛೇರಿ, ವಿಶೇಷ ತಹಶೀಲ್ದಾರ್ ಕಛೇರಿ, ಬಬಲೇಶ್ವರ,ಮುಖ್ಯ ರಸ್ತೆ, ವಿಜಯಪುರ -586113 8355283066 9448139184 735 ವಿಜಯಪುರ ಬಸವನ ಬಾಗೇವಾಡಿ ಬಸವನ ಬಾಗೇವಾಡಿ ನಾಡಕಛೇರಿ, ಮಿನಿ ವಿಧಾನ ಸೌಧ, ಬಿ. ಬಾಗೇವಾಡಿ, ವಿಜಯಪುರ -586203 8358244084 9972214914 736 ವಿಜಯಪುರ ಬಸವನ ಬಾಗೇವಾಡಿ ಹೂವಿನ ಹಿಪ್ಪರಗಿ ಉಪ ತಹಶೀಲ್ದಾರ್ ಕಛೇರಿ, ಹೂವಿನ ಹಿಪ್ಪರಗಿ, ತಾಲೂಕು ಬಿ. ಬಾಗೇವಾಡಿ 8358236226 9972214914 737 ವಿಜಯಪುರ ಬಸವನ ಬಾಗೇವಾಡಿ ಮನಗೂಳಿ ಉಪ ತಹಶೀಲ್ದಾರ್ ಕಛೇರಿ, ಪಂಚಾಯತ್ ಬಿಲ್ಡಿಂಗ್, ತಾಲೂಕು ಬಿ. ಬಾಗೇವಾಡಿ 8358240226 9972214914 738 ವಿಜಯಪುರ ಚಡಚಣ ಚಡಚಣ ವಿಶೇಷ ತಹಶೀಲ್ದಾರ್ ಕಛೇರಿ, ಪಂಢರಪುರ ಮುಖ್ಯ ರಸ್ತೆ, ಚಡಚಣ 8422278110 9480431659 739 ವಿಜಯಪುರ ಇಂಡಿ ಬಳ್ಳೊಳ್ಳಿ ಉಪ ತಹಶೀಲ್ದಾರ್ ಕಛೇರಿ, ಜಳಕಿ ಪೆಟ್ರೋಲ್ ಪಂಪ್ ಹತ್ತಿರ, ಬಳ್ಳೊಳ್ಳಿ, ಇಂಡಿ. 8422282222 9686522902 740 ವಿಜಯಪುರ ಇಂಡಿ ಇಂಡಿ ತಹಶೀಲ್ದಾರ್ ಕಛೇರಿ, ಪೊಲೀಸ್ ಸ್ಟೇಷನ್ ಹತ್ತಿರ, ಕಚೇರಿ ಮುಖ್ಯ ರಸ್ತೆ, ಇಂಡಿ (ವೆಸ್ಟ್) ಇಂಡಿ. 8359222210 9740047129 741 ವಿಜಯಪುರ ಮುದ್ದೇಬಿಹಾಳ ಢವಳಗಿ ಉಪ ತಹಶೀಲ್ದಾರ್ (ನಾಡಕಛೇರಿ) ಢವಳಗಿ, ತಾಲೂಕ ಮುದ್ದೇಬಿಹಾಳ ವಿಜಯಪುರ 586116 8356237037 9731323918 742 ವಿಜಯಪುರ ಮುದ್ದೇಬಿಹಾಳ ಮುದ್ದೇಬಿಹಾಳ ಉಪ ತಹಶೀಲ್ದಾರ್ (ನಾಡಕಛೇರಿ)ಮಿನಿ ವಿಧಾನ ಸೌಧ, ಮುದ್ದೇಬಿಹಾಳ, ವಿಜಯಪುರ -586212 8356221173 9611715237 743 ವಿಜಯಪುರ ಮುದ್ದೇಬಿಹಾಳ್ ನಾಲತವಾಡ ಉಪ ತಹಶೀಲ್ದಾರ್ (ನಾಡಕಛೇರಿ) ನಾಲತವಾಡ, ತಾಲೂಕ ಮುದ್ದೇಬಿಹಾಳ 8356240101 8861080789 744 ವಿಜಯಪುರ ನಿಡಗುಂದಿ ಕೋಲ್ಹರ ಉಪ ತಹಶೀಲ್ದಾರ್ ಕಛೇರಿ, ಕೋಲ್ಹರ ತಾಲೂಕು ಬಿ. ಬಾಗೇವಾಡಿ 8426283478 9663462181 745 ವಿಜಯಪುರ ನಿಡಗುಂದಿ ನಿಡಗುಂದಿ ವಿಶೇಷ ತಹಶೀಲ್ದಾರ್ ಕಛೇರಿ ನಿಡಗುಂದಿ, ತಾಲೂಕು : ಬಿ. ಬಾಗೇವಾಡಿ 8426281070 9663462181 746 ವಿಜಯಪುರ ಸಿಂದಗಿ ಆಲಮೇಲ ಉಪ ತಹಶೀಲ್ದಾರ್ ಕಛೇರಿ(ನಾಡಕಛೇರಿ), ಇಂಡಿಮುಖ್ಯ ರಸ್ತೆ ಆಲಮೇಲ ತಾಲೂಕು : ಸಿಂದಗಿ 8488232732 8296371591 747 ವಿಜಯಪುರ ಸಿಂದಗಿ ದೇವರಹಿಪ್ಪರಗಿ ಉಪ ತಹಶೀಲ್ದಾರ್ ಕಛೇರಿ (ನಾಡಕಛೇರಿ), ಬಸ್ ಸ್ಟಾಪ್ ಹತ್ತಿರ, ದೇವರಹಿಪ್ಪರಗಿ, ತಾಲೂಕು ಸಿಂದಗಿ -586115 8424282126 8296371591 748 ವಿಜಯಪುರ ಸಿಂದಗಿ ಸಿಂದಗಿ ತಹಶೀಲ್ದಾರ್ ಕಛೇರಿ, ಕೆ.ಇ. ಬಿ ಎದುರು, ವಿಜಯಪುರ ಮುಖ್ಯ ರಸ್ತೆ ಸಿಂದಗಿ 8488221233 9945954405 749 ವಿಜಯಪುರ ತಾಳಿಕೋಟಿ ತಾಳಿಕೋಟಿ ವಿಶೇಷ ತಹಶೀಲ್ದಾರ್ ಕಛೇರಿ, ಟೌನ್ ಮುನಿಸಿಪಲ್ ಕೌನ್ಸಿಲ್ ಕಛೇರಿ ಹತ್ತಿರ, ತಾಳಿಕೋಟಿ -586214 8356266084 9620579247 750 ವಿಜಯಪುರ ವಿಜಯಪುರ ಮಮದಾಪುರ ಉಪ ತಹಶೀಲ್ದಾರ್ ಕಛೇರಿ (ನಾಡಕಹೆರಿ), ಮಮದಾಪುರ, ವಿಜಯಪುರ -586102 8355285344 9036269878 751 ವಿಜಯಪುರ ವಿಜಯಪುರ ನಾಗಠಾಣ ಉಪ ತಹಶೀಲ್ದಾರ್ (ನಾಡಕಛೇರಿ), ನಾಗಠಾಣ, ವಿಜಯಪುರ -586112 8352232161 7026998139 752 ವಿಜಯಪುರ ವಿಜಯಪುರ ತಿಕೋಟಾ ಉಪ ತಹಶೀಲ್ದಾರ್ ನಾಡಕಛೇರಿ) ಮೇನ್ ಬಜಾರ್, ತಿಕೋಟಾ, ವಿಜಯಪುರ -586130 8352231618 9880038111 753 ವಿಜಯಪುರ ವಿಜಯಪುರ ವಿಜಯಪುರ ಮಿನಿ ವಿಧಾನ ಸೌಧ ತಹಶೀಲ್ದಾರ್ ಕಛೇರಿ), ಜಲನಗರ ವಿಜಯಪುರ 8255238395 9449369980 754 ಯಾದಗಿರಿ ಗುರಮಿಠ್ಕಲ್ ಗುರಮಿಠ್ಕಲ್ ವಿಶೇಷ ತಹಶೀಲ್ದಾರ್ ಕಛೇರಿ, ಹೈದೆರಾಬಾದ್ ಮುಖ್ಯ ರಸ್ತೆ, ಗುರುಮಿಠ್ಕಲ್ ತಾಲೂಕ ಯಾದಗಿರಿ 585214 8473225280 7259860620 755 ಯಾದಗಿರಿ ಗುರಮಿಠ್ಕಲ್ ಕೊಂಕಲ್ ಉಪ ತಹಶೀಲ್ದಾರ್ ಗುರಮಿಠ್ಕಲ್ ತಾಲೂಕ ಯಾದಗಿರಿ -585321 8473213725 9886280867 756 ಯಾದಗಿರಿ ಹುಣಸಗಿ ಹುಣಸಗಿ ವಿಶೇಷ ತಹಶೀಲ್ದಾರ್ ಕಛೇರಿ ಹುಣಸಗಿ ತಾಲೂಕ ಸುರಪೂರ -585215 8444200622 9902401856 757 ಯಾದಗಿರಿ ಹುಣಸಗಿ ಕೊಡೇಕಲ್ ನಾಡಕಛೇರಿ ಉಪ ತಹಶೀಲ್ದಾರ್ ಕಛೇರಿ, PWD ಕಛೇರಿ ಹತ್ತಿರ, UKP ಕ್ಯಾಂಪ್, ಕೊಡೇಕಲ್ ಸುರಪೂರ ತಾಲೂಕ ಯಾದಗಿರಿ 8444222887 9902401856 758 ಯಾದಗಿರಿ ಶಹಪೂರ ದೋರನಹಳ್ಳಿ ತಹಶೀಲ್ದಾರ್ ನಾಡಕಛೇರಿ, ಪಂಚಾಯತ್ ಕಟ್ಟಡ, ಸರ್ಕಾರಿ ಆಸ್ಪತ್ರೆ ಹತ್ತಿರ ದೋರನಹಳ್ಳಿ ಶಹಪೂರ್ 8479225544 8951086209 759 ಯಾದಗಿರಿ ಶಹಪೂರ ಗೋಗಿ.ಕೆ ಉಪ ತಹಶೀಲ್ದಾರ್ ನಾಡಕಛೇರಿ, ಬಸ್ ಸ್ಟಾಂಡ್ ಹತ್ತಿರ , ಗೋಗಿ ಕೆ, ಶಹಪೂರ -585309 8479225544 9448886910 760 ಯಾದಗಿರಿ ಶಹಪೂರ ಶಹಪೂರ ಉಪ ತಹಶೀಲ್ದಾರ್ ( ನಾಡಕಛೇರಿ), ತಹಶೀಲ್ದಾರ್ ಕಛೇರಿ, ಬಿ.ಬಿ ಮುಖ್ಯ ರಸ್ತೆ, ಶಹಪೂರ, ಯಾದಗಿರಿ -585223 8479240033 9986091567 761 ಯಾದಗಿರಿ ಸುರಪೂರ ಕಕ್ಕೇರಾ ಉಪ ತಹಶೀಲ್ದಾರ್ ಕಛೇರಿ, ಕಕ್ಕೇರಾ ತಾಲೂಕು ಯಾದಗಿರಿ 8444221844 8762980950 762 ಯಾದಗಿರಿ ಸುರಪೂರ ಕೆಂಭಾವಿ ಉಪ ತಹಶೀಲ್ದಾರ್ ಕಛೇರಿ, ನಾಡಕಛೇರಿ, ಕೆಂಭಾವಿ ಡಿವಿಷನ್ - 1, SBC ಕ್ಯಾಂಪ್, ಕೆಂಭಾವಿ, ಸುರಪೂರ, ಯಾದಗಿರಿ -585216 8443278110 8762980950 763 ಯಾದಗಿರಿ ಸುರಪೂರ ಸುರಪೂರ ಕಛೇರಿ, ಮಿನಿ ವಿಧಾನ ಸೌಧ ಶೊರಾಪುರ್ -585224, ಯಾದಗಿರಿ 8443257073 7899166980 764 ಯಾದಗಿರಿ ವಡಗೇರಾ ಹಯಲ ಬಿ ತಹಶೀಲ್ದಾರ್ ಕಛೇರಿ, ಹಯಲ ಬಿ ತಾಲೂಕು ಶಹಾಪುರ 8479219001 8951086209 765 ಯಾದಗಿರಿ ವಡಗೇರಾ ವಡಗೇರಾ ವಿಶೇಷ ತಹಶೀಲ್ದಾರ್ ಕಛೇರಿ, UKP ಕ್ಯಾಂಪ್, ವಡಗೆರೆ ತಾಲೂಕು ಶಹಾಪುರ ಯಾದಗಿರಿ 8479219001 7353225315 766 ಯಾದಗಿರಿ ಯಾದಗಿರಿ ಬಲಿಚಕ್ರ ತಹಶೀಲ್ದಾರ್ ಕಛೇರಿ, IB, ರಾಯಚೂರು ಮುಖ್ಯ ರಸ್ತೆ, ಬಲಿಚಕ್ರ ತಾಲೂಕು ಯಾದಗಿರಿ 8473211555 9739478018 767 ಯಾದಗಿರಿ ಯಾದಗಿರಿ ಹತ್ತಿಕುಣಿ ಉಪ ತಹಶೀಲ್ದಾರ್ ನಾಡಕಛೇರಿ, ಹತ್ತಿಕುಣಿ, ಯಾದಗಿರಿ, ತಾಲೂಕು, ಯಾದಗಿರಿ -585202 8473212653 9986996632 768 ಯಾದಗಿರಿ ಯಾದಗಿರಿ ಸೈದಾಪುರ ತಹಶೀಲ್ದಾರ್ ಕಛೇರಿ, IB ಬಿಲ್ಡಿಂಗ್ ಹತ್ತಿರ, ಸೈದಾಪುರ ತಾಲೂಕು, ಯಾದಗಿರಿ 8473224033 9739478018 769 ಯಾದಗಿರಿ ಯಾದಗಿರಿ ಯಾದಗಿರಿ ತಹಶೀಲ್ದಾರ್ ಕಛೇರಿ, ರೈಲ್ವೆ ಸ್ಟೇಷನ್ ಹತ್ತಿರ, ಯಾದಗಿರಿ - 585201 8473252372 7022574846 ಇತ್ತೀಚಿನ ನವೀಕರಣ​ : 24-03-2020 04:27 PM ಅನುಮೋದಕರು: Admin ಹಕ್ಕುತ್ಯಾಗ ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು ಜಾಲತಾಣ ನೀತಿಗಳು ಹಕ್ಕುಸ್ವಾಮ್ಯ ನೀತಿ ಬಾಹ್ಯಜಾಲತಾಣ ಸಂಪರ್ಕ ನೀತಿ ಭದ್ರತಾ ನೀತಿ ಕರಾರುಗಳು ಮತ್ತು ಷರತ್ತುಗಳು ಗೌಪ್ಯತಾ ನೀತಿ ಸಹಾಯ ಪರದೆ ವಾಚಕ ಮಾರ್ಗಸೂಚಿಗಳು ಸಂದರ್ಶಕರು ಇತ್ತೀಚಿನ ನವೀಕರಣ​ : 25-11-2022 03:32 PM ಸಂದರ್ಶಕರು : 71966 ಆವೃತ್ತಿ : CeG/KRN 1.3 × ನಮ್ಮ ಬಗ್ಗೆ ಉತ್ತಮ ಆಡಳಿತಕ್ಕಾಗಿ ಕರ್ನಾಟಕ ಸರ್ಕಾರ (ಗೋಕೆ) ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದುಪಯೋಗಪಡಿಸಿಕೊಳ್ಳುವಲ್ಲಿ ಪ್ರವರ್ತಕವಾಗಿದೆ ಮತ್ತು ದೇಶದಲ್ಲಿ ಎಲೆಕ್ಟ್ರಾನಿಕ್-ಆಡಳಿತ (ಇ-ಆಡಳಿತ) ಉಪಕ್ರಮಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ಸೆಂಟರ್ ಫಾರ್ ಇ-ಗವರ್ನೆನ್ಸ್ (ಸಿಇಜಿ) ರಾಜ್ಯದಲ್ಲಿ ಇ-ಆಡಳಿತ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಮುನ್ನಡೆಸಲು ಸಂಘಗಳ ನೋಂದಣಿ ಕಾಯ್ದೆಯಡಿ 2006 ರಲ್ಲಿ ಸ್ಥಾಪಿಸಲಾದ ನೋಡಲ್ ಏಜೆನ್ಸಿಯಾಗಿದೆ. ಇದು ರಾಜ್ಯದಲ್ಲಿ ರಚಿಸಲಾದ ಇ-ಗವರ್ನೆನ್ಸ್ ಕೋರ್ ಮೂಲಸೌಕರ್ಯ ಮತ್ತು ಮೂಲ ಆಡಳಿತ ಸುಧಾರಣಾ ಆಧಾರಿತ ಅನ್ವಯಗಳ ಉಸ್ತುವಾರಿ. ವಾಸ್ತವವಾಗಿ, ಇದು ವಿಶಿಷ್ಟವಾಗಿದೆ ರಾಜ್ಯ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯಲ್ಲಿ (ಡಿಪಿಎಆರ್) ಇರಿಸಲಾಗಿರುವ ರಾಜ್ಯವು ರಾಜ್ಯದ ಮುಖ್ಯಮಂತ್ರಿಗೆ ನೇರವಾಗಿ ಜವಾಬ್ದಾರವಾಗಿರುತ್ತದೆ. ವರ್ಷಗಳಲ್ಲಿ ಸಿಇಜಿಯ ಸೇವೆಗಳು ಸಾಮಾನ್ಯ ಜನರಿಗೆ ಐಟಿ ಪ್ರಯೋಜನಗಳನ್ನು ಅರಿತುಕೊಳ್ಳುವಲ್ಲಿ ಅಪಾರ ಕೊಡುಗೆ ನೀಡುತ್ತವೆ.ಸ್ವಾಯತ್ತ ಕ್ರಿಯಾತ್ಮಕತೆಯನ್ನು ಕೋರುವ ಐಟಿ ಕ್ಷೇತ್ರದ ನೀತಿಗೆ ಅನುಗುಣವಾಗಿ, ಸಿಇಜಿ ಇ-ಆಡಳಿತದ ಬೆಂಬಲದ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ವಿವಿಧ ನವೀನ ಯೋಜನೆಗಳಿಗೆ ತನ್ನ ರೆಕ್ಕೆಗಳನ್ನು ತೆರೆಯುತ್ತದೆ. ಇಂದು, ರಾಜ್ಯವು ಅತ್ಯಾಧುನಿಕ ಎರಡು ದತ್ತಾಂಶ ಕೇಂದ್ರಗಳು, ಎಂಪಿಎಲ್ಎಸ್ ತಂತ್ರಜ್ಞಾನ ಆಧಾರಿತ ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್ ಮತ್ತು ಇಇ-ಪ್ರೊಕ್ಯೂರ್‌ಮೆಂಟ್ ಮತ್ತು ಎಚ್‌ಆರ್‌ಎಂಎಸ್ ನಂತಹ ಪ್ರಮುಖ ಅಪ್ಲಿಕೇಶನ್‌ಗಳ ಬಗ್ಗೆ ಹೆಗ್ಗಳಿಕೆಗೆ ಪಾತ್ರವಾಗಬಹುದು. ಮಾನದಂಡಗಳು Close × ಹೈಪರ್ಲಿಂಕಿಂಗ್ ನೀತಿ (ಆಯಾ ಇಲಾಖೆಗೆ ತಮ್ಮ ವೆಬ್‌ಸೈಟ್‌ನಲ್ಲಿ ಹೈಪರ್ಲಿಂಕ್ ಮಾಡಲು ಯಾವುದೇ ಅನುಮತಿ ಅಗತ್ಯವಿಲ್ಲದಿದ್ದರೆ) 1)ನಮ್ಮ ಸೈಟ್‌ನಲ್ಲಿ ಹೋಸ್ಟ್ ಮಾಡಲಾದ ಮಾಹಿತಿಯೊಂದಿಗೆ ನೇರವಾಗಿ ಲಿಂಕ್ ಮಾಡುವುದನ್ನು ನಾವು ಆಕ್ಷೇಪಿಸುವುದಿಲ್ಲ ಮತ್ತು ಅದಕ್ಕಾಗಿ ಯಾವುದೇ ಪೂರ್ವ ಅನುಮತಿ ಅಗತ್ಯವಿಲ್ಲ. 2)ನಮ್ಮ ಪುಟಗಳನ್ನು ಇತರ ಸೈಟ್‌ಗಳಲ್ಲಿ ಫ್ರೇಮ್‌ಗಳಲ್ಲಿ ಲೋಡ್ ಮಾಡಲು ನಾವು ಅನುಮತಿಸುವುದಿಲ್ಲ. ನಮ್ಮ ಇಲಾಖೆಯ ಪುಟಗಳು ಬಳಕೆದಾರರ ಹೊಸದಾಗಿ ತೆರೆದ ಬ್ರೌಸರ್ ವಿಂಡೋಗೆ ಲೋಡ್ ಆಗಬೇಕು. (ವೆಬ್‌ಸೈಟ್‌ಗೆ ಹೈಪರ್ಲಿಂಕ್ ಅನುಮತಿ ಅಗತ್ಯವಿದ್ದರೆ) 1)ಈ ವೆಬ್‌ಸೈಟ್‌ನಲ್ಲಿ ಯಾವುದೇ ಲಿಂಕ್ ಅಥವಾ ಅದರ ಫಾರ್ಮ್ ಅನ್ನು ಒದಗಿಸಲು, ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. 2)ಈ ಇಮೇಲ್‌ಗೆ ವಿನಂತಿಸುವ ಮೂಲಕ ಇ-ಆಡಳಿತಕ್ಕಾಗಿ ಕೇಂದ್ರದಿಂದ ಅನುಮತಿಯನ್ನು ಪಡೆಯಬಹುದು. pd.webportal@karnataka.gov.in 3)ಈ ಸರ್ಕಾರಿ ವೆಬ್‌ಸೈಟ್ ಟಿಪ್ಪಣಿಯನ್ನು ಬಿಡುವ ಮೊದಲು: ಈ ಸಂಪರ್ಕ ಬಟನ್ ಮತ್ತೊಂದು ವೆಬ್‌ಸೈಟ್‌ಗೆ ಕಾರಣವಾಗುತ್ತದೆ, ಅಂತಹ ಹೊಸ ತೆರೆದ ಸೈಟ್‌ನ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಆ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾದ ಸಂಬಂಧಪಟ್ಟ ಸಂಪರ್ಕಗಳನ್ನು ಸಂಪರ್ಕಿಸಬೇಕು. Close × ಭದ್ರತಾ ನೀತಿ 1) ಸೈಟ್ ಭದ್ರತಾ ಉದ್ದೇಶಗಳಿಗಾಗಿ ಮತ್ತು ಈ ಸೇವೆಯು ಎಲ್ಲಾ ಬಳಕೆದಾರರಿಗೆ ಲಭ್ಯವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ಈ ಸರ್ಕಾರಿ ಕಂಪ್ಯೂಟರ್ ವ್ಯವಸ್ಥೆಯು ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅಥವಾ ಬದಲಾಯಿಸಲು ಅಥವಾ ಹಾನಿಯನ್ನುಂಟುಮಾಡುವ ಅನಧಿಕೃತ ಪ್ರಯತ್ನಗಳನ್ನು ಗುರುತಿಸಲು ನೆಟ್‌ವರ್ಕ್ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡಲು ವಾಣಿಜ್ಯ ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ಬಳಸಿಕೊಳ್ಳುತ್ತದೆ. 2) ಅಧಿಕೃತ ಕಾನೂನು ಜಾರಿ ತನಿಖೆಗಳನ್ನು ಹೊರತುಪಡಿಸಿ, ವೈಯಕ್ತಿಕ ಬಳಕೆದಾರರನ್ನು ಅಥವಾ ಅವರ ಬಳಕೆಯ ಅಭ್ಯಾಸವನ್ನು ಗುರುತಿಸಲು ಬೇರೆ ಯಾವುದೇ ಪ್ರಯತ್ನಗಳನ್ನು ಮಾಡಲಾಗುವುದಿಲ್ಲ. ಕಚ್ಚಾ ಡೇಟಾ ಲಾಗ್‌ಗಳನ್ನು ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಮತ್ತು ನಿಯಮಿತವಾಗಿ ಅಳಿಸಲು ನಿಗದಿಪಡಿಸಲಾಗಿದೆ. 3) ಈ ಸೇವೆಯಲ್ಲಿ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅಥವಾ ಮಾಹಿತಿಯನ್ನು ಬದಲಾಯಿಸಲು ಅನಧಿಕೃತ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಭಾರತೀಯ ಐಟಿ ಕಾಯ್ದೆ (2000) ಅಡಿಯಲ್ಲಿ ಶಿಕ್ಷಾರ್ಹವಾಗಬಹುದು. Close × ನಿಯಮ ಮತ್ತು ಶರತ್ತುಗಳು 1)ಈ ವೆಬ್‌ಸೈಟ್ ಅನ್ನು ಇ-ಆಡಳಿತಕ್ಕಾಗಿ ಕೇಂದ್ರವು ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. 2)ಈ ವೆಬ್‌ಸೈಟ್‌ನಲ್ಲಿನ ವಿಷಯದ ನಿಖರತೆ ಮತ್ತು ಕರೆನ್ಸಿಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಸಂದೇಹಗಳಿದ್ದಲ್ಲಿ, ಬಳಕೆದಾರರು ಇಲಾಖೆ (ಗಳು) ಮತ್ತು / ಅಥವಾ ಇತರ ಮೂಲ (ಗಳನ್ನು) ಯೊಂದಿಗೆ ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. 3)ಯಾವುದೇ ಸಂದರ್ಭದಲ್ಲೂ ಈ ಇಲಾಖೆಯು ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶದಿಂದ ಉಂಟಾಗುತ್ತದೆ. ಅಥವಾ ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆ 4)ಈ ನಿಯಮಗಳು ಮತ್ತು ಷರತ್ತುಗಳನ್ನು ನಿಯಂತ್ರಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿರ್ಣಯಿಸಲಾಗುತ್ತದೆ ಭಾರತೀಯ ಕಾನೂನುಗಳೊಂದಿಗೆ. ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವಿವಾದ ಭಾರತದ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ. 5)ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಹೈಪರ್ಟೆಕ್ಸ್ಟ್ ಲಿಂಕ್‌ಗಳನ್ನು ಒಳಗೊಂಡಿರಬಹುದು ಅಥವಾ ಸರ್ಕಾರೇತರ / ಖಾಸಗಿ ರಚಿಸಿದ ಮತ್ತು ನಿರ್ವಹಿಸುವ ಮಾಹಿತಿಯ ಪಾಯಿಂಟರ್‌ಗಳು ಸಂಸ್ಥೆಗಳು. (ಇಲಾಖೆಯ ಹೆಸರು) ಈ ಲಿಂಕ್‌ಗಳು ಮತ್ತು ಪಾಯಿಂಟರ್‌ಗಳನ್ನು ಮಾತ್ರ ಒದಗಿಸುತ್ತಿದೆ ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ. ನೀವು ಹೊರಗಿನ ಲಿಂಕ್ ಅನ್ನು ಆಯ್ಕೆ ಮಾಡಿದಾಗ ವೆಬ್‌ಸೈಟ್, ನೀವು ವೆಬ್‌ಸೈಟ್‌ನಿಂದ ಹೊರಬರುತ್ತಿದ್ದೀರಿ ಮತ್ತು ಒಳಪಟ್ಟಿರುತ್ತೀರಿ ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಭದ್ರತಾ ನೀತಿಗಳು. 6)ಅಂತಹ ಲಿಂಕ್ ಮಾಡಲಾದ ಪುಟಗಳ ಲಭ್ಯತೆಯನ್ನು ಸಂಬಂಧಪಟ್ಟ ಇಲಾಖೆ ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. 7)ಸಂಬಂಧಿತ ಇಲಾಖೆಯು, ಲಿಂಕ್ ಮಾಡಲಾದ ವೆಬ್‌ಸೈಟ್‌ಗಳಲ್ಲಿರುವ ಹಕ್ಕುಸ್ವಾಮ್ಯದ ವಸ್ತುಗಳ ಬಳಕೆಯನ್ನು ಅಧಿಕೃತಗೊಳಿಸಲು ಸಾಧ್ಯವಿಲ್ಲ. ಲಿಂಕ್ ಮಾಡಿದ ವೆಬ್‌ಸೈಟ್‌ನ ಮಾಲೀಕರಿಂದ ಅಂತಹ ಅಧಿಕಾರವನ್ನು ಕೋರಲು ಬಳಕೆದಾರರಿಗೆ ಸೂಚಿಸಲಾಗಿದೆ. 8)ಲಿಂಕ್ ಮಾಡಲಾದ ವೆಬ್‌ಸೈಟ್‌ಗಳು ಭಾರತೀಯ ಸರ್ಕಾರಿ ವೆಬ್ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ ಎಂದು ಸಂಬಂಧಪಟ್ಟ ಇಲಾಖೆ ಖಾತರಿ ನೀಡುವುದಿಲ್ಲ ಬಳಕೆದಾರರು ಮಾಹಿತಿಯನ್ನು ಭೇಟಿ ಮಾಡಿದರೆ ಮತ್ತು ಮಾಹಿತಿಯನ್ನು ಸಂಗ್ರಹಿಸಿದರೆ ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿದರೆ, ಈ ಕೆಳಗಿನ ಅಂಶಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಬಹುದು - ನಿಮ್ಮ ಸೇವಾ ಡೊಮೇನ್, ಐಪಿ ಸಂಖ್ಯೆ, ಸಂದರ್ಶಕರು ನಮ್ಮ ವೆಬ್‌ಸೈಟ್‌ಗೆ ಹೇಗೆ ಪ್ರವೇಶಿಸಿದ್ದಾರೆ. - ಬ್ರೌಸರ್‌ಗಳು ಮತ್ತು ಆಪರೇಟಿಂಗ್ ಸಿಸ್ಟಂಗಳು. - ಬಳಕೆದಾರರ ಭೇಟಿಗಳ ದಿನಾಂಕ ಮತ್ತು ಸಮಯ. - ಸಂದರ್ಶಕರು ಮಾಹಿತಿಯನ್ನು ಪ್ರವೇಶಿಸಿದ URL ಗಳು. - ಬಳಕೆದಾರರು ಇತರ ವೆಬ್‌ಸೈಟ್‌ಗಳಿಂದ ವೆಬ್‌ಸೈಟ್‌ಗೆ ಭೇಟಿ ನೀಡಿದ್ದರೆ, ಆ ವೆಬ್‌ಸೈಟ್‌ನ ವಿವರಗಳು ಕುಕೀಸ್ ನೀವು ಕೆಲವು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ, ಅವರು ನಿಮ್ಮ ಕಂಪ್ಯೂಟರ್ / ಕುಕೀಸ್ ಎಂದು ಕರೆಯಲ್ಪಡುವ ಬ್ರೌಸಿಂಗ್ ಸಾಧನದಲ್ಲಿ ಸಣ್ಣ ಪ್ರಮಾಣದ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಬಹುದು. ಭವಿಷ್ಯದಲ್ಲಿ ನಿಮ್ಮ ಕಂಪ್ಯೂಟರ್ ಅನ್ನು ಗುರುತಿಸಲು ಕೆಲವು ಕುಕೀಗಳು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತವೆ. ನಾವು ನಿರಂತರವಾದ ಕುಕೀಗಳನ್ನು ಅಥವಾ “ಪ್ರತಿ ಸೆಷನ್ ಕುಕೀಗಳನ್ನು” ಮಾತ್ರ ಬಳಸುತ್ತೇವೆ. ಈ ವೆಬ್‌ಸೈಟ್ ಮೂಲಕ ತಡೆರಹಿತ ಸಂಚರಣೆ ಒದಗಿಸುವಂತಹ ತಾಂತ್ರಿಕ ಉದ್ದೇಶಗಳಿಗಾಗಿ ಪ್ರತಿ ಸೆಷನ್ ಕುಕೀಗಳು ಕಾರ್ಯನಿರ್ವಹಿಸುತ್ತವೆ. ಈ ಕುಕೀಗಳು ಬಳಕೆದಾರರಲ್ಲಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ನೀವು ನಮ್ಮ ವೆಬ್‌ಸೈಟ್‌ನಿಂದ ಹೊರಬಂದ ತಕ್ಷಣ ಅವುಗಳನ್ನು ಅಳಿಸಲಾಗುತ್ತದೆ. ಕುಕೀಸ್ ಡೇಟಾವನ್ನು ಶಾಶ್ವತವಾಗಿ ರೆಕಾರ್ಡ್ ಮಾಡುವುದಿಲ್ಲ ಮತ್ತು ಅವುಗಳನ್ನು ನಿಮ್ಮ ಕಂಪ್ಯೂಟರ್‌ನ ಹಾರ್ಡ್ ಡ್ರೈವ್‌ನಲ್ಲಿ ಸಂಗ್ರಹಿಸಲಾಗುವುದಿಲ್ಲ. ಕುಕೀಗಳನ್ನು ಮೆಮೊರಿಯಲ್ಲಿ ಸಂಗ್ರಹಿಸಲಾಗಿದೆ ಮತ್ತು ಸಕ್ರಿಯ ಬ್ರೌಸರ್ ಅಧಿವೇಶನದಲ್ಲಿ ಮಾತ್ರ ಲಭ್ಯವಿದೆ. ಮತ್ತೆ, ನಿಮ್ಮ ಬ್ರೌಸರ್ ಅನ್ನು ಒಮ್ಮೆ ಮುಚ್ಚಿದ ನಂತರ, ಕುಕೀ ಕಣ್ಮರೆಯಾಗುತ್ತದೆ. Close × ಗೌಪ್ಯತೆ ನೀತಿಗಳು ಗೌಪ್ಯತೆ ನೀತಿ: (ವೆಬ್‌ಸೈಟ್ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿದ್ದಾಗ) ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ಆ ಮಾಹಿತಿಯನ್ನು ನಮಗೆ ಒದಗಿಸಲು ನೀವು ಆರಿಸಿದರೆ, ಮಾಹಿತಿಗಾಗಿ ನಿಮ್ಮ ವಿನಂತಿಯನ್ನು ಪೂರೈಸಲು ಮಾತ್ರ ಇದನ್ನು ಬಳಸಲಾಗುತ್ತದೆ ಬಳಕೆದಾರ ಮಾಹಿತಿ: ಬಳಕೆದಾರರು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ನಾವು ತಾಂತ್ರಿಕ ಬಳಕೆದಾರರ ವಿವರಗಳನ್ನು ಸಂಗ್ರಹಿಸುತ್ತೇವೆ ಮತ್ತು ಬ್ರೌಸರ್ ಪ್ರಕಾರ, ಸರ್ವರ್ ಮತ್ತು ಡೊಮೇನ್, ದಿನಾಂಕ ಮತ್ತು ಸಮಯ, ಡೌನ್‌ಲೋಡ್ ಮಾಡಿದ ದಾಖಲೆಗಳ ವಿವರಗಳನ್ನು ದಾಖಲಿಸಲಾಗಿದೆ, ಈ ಮಾಹಿತಿಯನ್ನು ಸೈಟ್ ಅನ್ನು ಹೆಚ್ಚು ಮಾಡಲು ನಮಗೆ ಸಹಾಯ ಮಾಡಲು ಮಾತ್ರ ಬಳಸಲಾಗುತ್ತದೆ ನಿಮಗೆ ಉಪಯುಕ್ತವಾಗಿದೆ. ಈ ಡೇಟಾದೊಂದಿಗೆ, ನಮ್ಮ ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಮತ್ತು ನಮ್ಮ ಸಂದರ್ಶಕರು ಬಳಸುವ ತಂತ್ರಜ್ಞಾನದ ಬಗೆಗೆ ನಾವು ಕಲಿಯುತ್ತೇವೆ. ವ್ಯಕ್ತಿಗಳು ಮತ್ತು ಅವರ ಭೇಟಿಗಳ ಮಾಹಿತಿಯನ್ನು ನಾವು ಎಂದಿಗೂ ಟ್ರ್ಯಾಕ್ ಮಾಡುವುದಿಲ್ಲ ಅಥವಾ ದಾಖಲಿಸುವುದಿಲ್ಲ. (ನ್ಯಾಯಾಲಯವು ವಾರಂಟ್ ಮೂಲಕ ನಿರ್ದೇಶಿಸಿದಾಗ ಹೊರತುಪಡಿಸಿ) ಕುಕೀಸ್: ವೆಬ್‌ಸೈಟ್‌ನಲ್ಲಿ ಸಂದರ್ಶಕರು ಮಾಹಿತಿಯನ್ನು ಪಡೆದಾಗ ವೆಬ್‌ಸೈಟ್‌ಗಳು ಸಾಫ್ಟ್‌ವೇರ್ ಅನ್ನು ಒದಗಿಸುತ್ತವೆ ಮತ್ತು ಅವುಗಳನ್ನು ಕುಕೀಸ್ ಎಂದು ಕರೆಯಲಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಕುಕೀಗಳನ್ನು ಬಳಸಲಾಗುವುದಿಲ್ಲ. ಇಮೇಲ್ ನಿರ್ವಹಣೆ: ಬಳಕೆದಾರರು ಯಾವುದೇ ಮಾಹಿತಿಯನ್ನು ಆ ಕ್ಷಣಕ್ಕೆ ಮಾತ್ರ ಕಳುಹಿಸಿದಾಗ ಇಮೇಲ್‌ಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅವರಿಗೆ ಮಾಹಿತಿಯನ್ನು ನೀಡಲು ಮಾತ್ರ ಬಳಸಲಾಗುತ್ತದೆ. ಇವುಗಳನ್ನು ಯಾವುದೇ ಉದ್ದೇಶಗಳಿಗಾಗಿ ಅಥವಾ ಸಂಪರ್ಕ ಪಟ್ಟಿಯಲ್ಲಿ ಸೇರಿಸಲು ಬಳಸಲಾಗುವುದಿಲ್ಲ. ಬಳಕೆದಾರರಿಗೆ ತಿಳಿಸದೆ, ಅದನ್ನು ಬಹಿರಂಗಪಡಿಸಲಾಗುವುದಿಲ್ಲ. ವೈಯಕ್ತಿಕ ವಿವರಗಳ ಸಂಗ್ರಹ: ಬಳಕೆದಾರರು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅಥವಾ ಒದಗಿಸಿದರೆ, ಅದರ ಬಳಕೆಯ ವಿವರಗಳನ್ನು ಉಲ್ಲೇಖಿಸಲಾಗುತ್ತದೆ. ವಿವರಗಳ ಬಗ್ಗೆ ನಿಮಗೆ ತೃಪ್ತಿ ಇಲ್ಲದಿದ್ದರೆ ಅಥವಾ ಅನುಮಾನವಿದ್ದರೆ ಅಥವಾ ಅದರ ಬಗ್ಗೆ ಅಭಿಪ್ರಾಯವನ್ನು ನೀಡಲು ಬಯಸಿದರೆ, ನಿಯೋಜಿತ ವೆಬ್‌ಮಾಸ್ಟರ್‌ಗಳನ್ನು ‘ನಮ್ಮನ್ನು ಸಂಪರ್ಕಿಸಿ’ ವಿಭಾಗದ ಅಡಿಯಲ್ಲಿ ಸಂಪರ್ಕಿಸುವುದು ನಿಮಗೆ ಅಗತ್ಯವಾಗಿರುತ್ತದೆ ಗಮನಿಸಿ: ‘ವೈಯಕ್ತಿಕ ವಿವರಗಳು’ ಅಡಿಯಲ್ಲಿ ಪಡೆದ ಖಾಸಗಿ ಮಾಹಿತಿಯ ತುಣುಕುಗಳನ್ನು ಸುಲಭವಾಗಿ ಗುರುತಿಸಲು ಗುರುತು ಅಥವಾ ಅಂಶಗಳನ್ನು ಸಂಗ್ರಹಿಸಲು ಮಾತ್ರ ಬಳಸಲಾಗುತ್ತದೆ. ಕುಕೀಸ್: ವೆಬ್‌ಸೈಟ್‌ನಲ್ಲಿ ಸಂದರ್ಶಕರು ಮಾಹಿತಿಯನ್ನು ಪಡೆದಾಗ ವೆಬ್‌ಸೈಟ್‌ಗಳು ಸಾಫ್ಟ್‌ವೇರ್ ಅನ್ನು ಒದಗಿಸುತ್ತವೆ ಮತ್ತು ಅವುಗಳನ್ನು ಕುಕೀಸ್ ಎಂದು ಕರೆಯಲಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಕುಕೀಗಳನ್ನು ಬಳಸಲಾಗುವುದಿಲ್ಲ. ಬಳಕೆದಾರರು ವೈಯಕ್ತಿಕ ಮಾಹಿತಿಯನ್ನು ಒದಗಿಸಿದರೆ. 1.ನಿಮಗೆ ಪ್ರತಿಕ್ರಿಯಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ನಾವು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ (ಉದಾಹರಣೆಗೆ, ನಿಮ್ಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಅಥವಾ ನೀವು ಆಯ್ಕೆ ಮಾಡಿದ ಚಂದಾದಾರಿಕೆಗಳನ್ನು ಒದಗಿಸಲು). ಇ-ಮೇಲ್ ವಿಳಾಸ ಅಥವಾ ಅಂಚೆ ವಿಳಾಸದೊಂದಿಗೆ ನಮ್ಮನ್ನು ಸಂಪರ್ಕಿಸುವ ಫಾರ್ಮ್ ಅನ್ನು ಭರ್ತಿ ಮಾಡುವುದು ಮತ್ತು ಅದನ್ನು ವೆಬ್‌ಸೈಟ್ ಮೂಲಕ ನಮಗೆ ಸಲ್ಲಿಸುವುದು ಮುಂತಾದ ವೈಯಕ್ತಿಕ ಮಾಹಿತಿಯನ್ನು ನಮಗೆ ಒದಗಿಸಲು ನೀವು ಆರಿಸಿದರೆ-ನಿಮ್ಮ ಸಂದೇಶಕ್ಕೆ ಪ್ರತಿಕ್ರಿಯಿಸಲು ಮತ್ತು ನಿಮಗೆ ಸಹಾಯ ಮಾಡಲು ನಾವು ಆ ಮಾಹಿತಿಯನ್ನು ಬಳಸುತ್ತೇವೆ ನೀವು ವಿನಂತಿಸಿದ ಮಾಹಿತಿ. ನಿಮ್ಮ ಪ್ರಶ್ನೆಯು ಆ ಏಜೆನ್ಸಿಗೆ ಸಂಬಂಧಪಟ್ಟಿದ್ದರೆ ಅಥವಾ ಕಾನೂನಿನ ಪ್ರಕಾರ ಅಗತ್ಯವಿದ್ದರೆ ಮಾತ್ರ ನೀವು ನಮಗೆ ನೀಡುವ ಮಾಹಿತಿಯನ್ನು ನಾವು ಬೇರೆ ಸರ್ಕಾರಿ ಏಜೆನ್ಸಿಯೊಂದಿಗೆ ಹಂಚಿಕೊಳ್ಳುತ್ತೇವೆ. 2. ನಮ್ಮ ವೆಬ್‌ಸೈಟ್ ಎಂದಿಗೂ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಅಥವಾ ವಾಣಿಜ್ಯ ಮಾರುಕಟ್ಟೆಗಾಗಿ ವೈಯಕ್ತಿಕ ಪ್ರೊಫೈಲ್‌ಗಳನ್ನು ರಚಿಸುವುದಿಲ್ಲ. ಯಾವುದೇ ಒಳಬರುವ ಪ್ರಶ್ನೆಗಳು ಅಥವಾ ಕಾಮೆಂಟ್‌ಗಳಿಗೆ ಸ್ಥಳೀಯ ಪ್ರತಿಕ್ರಿಯೆಗಾಗಿ ನೀವು ಇಮೇಲ್ ವಿಳಾಸವನ್ನು ಒದಗಿಸಬೇಕಾದರೂ, ನೀವು ಯಾವುದೇ ವೈಯಕ್ತಿಕ ಮಾಹಿತಿಯನ್ನು ಸೇರಿಸಬೇಡಿ ಎಂದು ನಾವು ಶಿಫಾರಸು ಮಾಡುತ್ತೇವೆ. ವೆಬ್‌ಸೈಟ್ ಭದ್ರತೆ 1)ಎಲ್ಲರಿಗೂ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಲು, ಅನಧಿಕೃತ ಬಳಕೆದಾರರ ಪ್ರವೇಶವನ್ನು ತಡೆಯಲು, ಮಾಹಿತಿಗೆ ಹಾನಿಯಾಗದಂತೆ ಅಥವಾ ವಿರೂಪಗೊಳಿಸುವುದನ್ನು ನಿಲ್ಲಿಸಲು ಮತ್ತು ವೆಬ್‌ಸೈಟ್‌ನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲು, ಬಳಕೆದಾರರ ದಟ್ಟಣೆಯನ್ನು ನಿರ್ವಹಿಸಲು, ವಾಣಿಜ್ಯ ಸಾಫ್ಟ್‌ವೇರ್ ಪ್ರೋಗ್ರಾಮ್‌ಗಳನ್ನು ಬಳಸಲಾಗುತ್ತದೆ. 2)ಅಧಿಕೃತ ಕಾನೂನು ಸಂಸ್ಥೆಗಳನ್ನು ಹೊರತುಪಡಿಸಿ, ಸಂದರ್ಶಕ ಅಥವಾ ಬಳಕೆದಾರರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳು ನಡೆಯುವುದಿಲ್ಲ. 3)ಸಂದರ್ಶಕರ ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ 4)ಅನಧಿಕೃತ ಬಳಕೆದಾರರು ಲಭ್ಯವಿರುವ ಮಾಹಿತಿಯನ್ನು ಸೇರಿಸುವುದಿಲ್ಲ ಅಥವಾ ಬದಲಾಯಿಸಬಾರದು ಅದು ಕಾನೂನು ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಐಟಿ ಆಕ್ಟ್ (2000) ಅಡಿಯಲ್ಲಿ ದಂಡಕ್ಕೆ ಒಳಗಾಗಬಹುದು.. Close × ಸಹಾಯ ಮಾಹಿತಿ ಹುಡುಕಾಟ: ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪ್ರವೇಶಿಸಲು ಬಳಕೆದಾರರಿಗೆ ಸಹಾಯ ಮಾಡಲು, “ಇಲ್ಲಿ ಹುಡುಕಿ” ಆಯ್ಕೆಯನ್ನು ಒದಗಿಸಲಾಗಿದೆ. ಇಲ್ಲಿ, ಕನ್ನಡವನ್ನು ಟೈಪ್ ಮಾಡುವ ಆಯ್ಕೆಯನ್ನು ಲಭ್ಯಗೊಳಿಸಲಾಗಿದೆ. ಹುಡುಕುವಾಗ, ಯೂನಿಕೋಡ್ ಫಾಂಟ್ ಬಳಕೆ ಕಡ್ಡಾಯವಾಗಿದೆ. ಇಂಗ್ಲಿಷ್ನಲ್ಲಿ ಹುಡುಕುವ ಆಯ್ಕೆಯನ್ನು ಸಹ ಒದಗಿಸಲಾಗಿದೆ. ಇಂಟರ್ನೆಟ್ ಪ್ರವೇಶ ಇಂಟರ್ನೆಟ್ ನಿಧಾನವಾಗಿದ್ದರೆ ಅಥವಾ ಲಭ್ಯವಿಲ್ಲದಿದ್ದರೆ, ವೆಬ್‌ಸೈಟ್ ವಿನ್ಯಾಸದಲ್ಲಿ ಮಾರ್ಪಾಡು ಇರಬಹುದು ಅಥವಾ ಕೆಲವು ಉಪಪುಟಗಳು ತೆರೆಯದಿರಬಹುದು. Help of Various File formats : Document Type Download PDF content Adobe Acrobat Reader (External website that opens in a new window) Word files Word Viewer (in any version till 2003) - External website that opens in a new window Microsoft Office Compatibility Pack for Word (for 2007 version) - External website that opens in a new window Excel files Excel Viewer 2003 (in any version till 2003) - External website that opens in a new window Microsoft Office Compatibility Pack for Excel (for 2007 version) - External website that opens in a new window PowerPoint presentations PowerPoint Viewer 2003 (in any version till 2003) - External website that opens in a new window Microsoft Office Compatibility Pack for PowerPoint (for 2007 version) - External website that opens in a new window Flash content Adobe Flash Player (External website that opens in a new window) Audio Files Windows Media Player (External website that opens in a new window) Close × ಸ್ಕ್ರೀನ್ ರೀಡರ್ ಪ್ರವೇಶ ಈ ಜಾಲತಾಣವು “ಜಗತ್ತಿನಾದ್ಯಂತ ಜಾಲ(World Wide Web Consortium -W3C)” ಮತ್ತು ವೆಬ್ ಕಂಟೆಂಟ್ ಅಕ್ಸೆಸಿಬಿಲಿಟಿ ಗೈಡ್‌ಲೈನ್(WCAG) ಹಂತ 2.0 ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ದೃಷ್ಟಿದೌರ್ಬಲ್ಯ ಹೊಂದಿದವರು JAWS, NVDA, SAFA, Supernova and Window-Eyes ನಂತಹ ಮುಂತಾದ ಪರದೆ ವಾಚಕ ತಂತ್ರಾಂಶಗಳನ್ನು ಬಳಸಿಕೊಂಡು ಜಾಲತಾಣದ ಮಾಹಿತಿಯನ್ನು ಧ್ವನಿ ರೂಪದಲ್ಲಿ ಪಡೆದುಕೊಳ್ಳಬಹುದು. ಈ ಕೆಳಗೆ ಸೂಚಿಸಲಾದ ಪಟ್ಟಿಯಲ್ಲಿ ಪರದೆ ವಾಚಕ ತಂತ್ರಾಂಶಗಳನ್ನು ಹೆಸರಿಸಲಾಗಿದೆ.
ಎಂದಿನಂತೆ ಇವತ್ತು ಟಿವಿಯಲ್ಲಿ ಕಾರ್ಯಕ್ರಮ ನಡೆಸಿಕೊಡೋಕೆ ಯಾಕೋ ಮನಸ್ಸೇ ಇರಲಿಲ್ಲ, ಆದರೂ ಯಾಂತ್ರಿಕವಾಗೇ ಸ್ಟುಡಿಯೋಗೆ ಹೊರಟೆ. ಕಳೆದ ಸಲ ನನ್ನ ಹುಟ್ಟುಹಬ್ಬಕ್ಕೆ ಅವನು ನನ್ನ ಜೊತೆಲಿದ್ದ, ಇವತ್ತು ಅವನಿಲ್ಲದೆ ಒಂತರಾ ಬೇಜಾರಾಗ್ತಿತ್ತು. ಏನೋ ಸಣ್ಣ ಕಾರಣಕ್ಕೆ ನಾನೇ ಅವನ ಹತ್ರ ಜಗಳ ಆಡಿದ್ದೆ. ಸ್ಟುಡಿಯೋಗೆ ಹೋದಾಗ, "ಇವತ್ತು ಈ ಐದು ಜನಕ್ಕೆ ಫೋನ್ ಮಾಡಿ ಹುಟ್ಟುಹಬ್ಬಕ್ಕೆ ವಿಷ್ ಮಾಡ್ಬೇಕಮ್ಮಾ" ಅಂದರು. ಸರಿ ಅಂತ ಅಂದು ಅವರು ಕೊಟ್ಟಿದ್ದ ಎಲ್ಲಾ ಗ್ರೀಟಿಂಗ್ಸ್‍ನ ತಗೊಂಡು ಒಳಗೆ ಹೋದೆ. ಅದ್ರಲ್ಲಿ ಕೆಲವೊಂದು ಚೆನಾಗಿತ್ತು, ಅದ್ರಲ್ಲೂ ಒಂದು ತುಂಬಾ ಇಷ್ಟ ಆಗಿತ್ತು. ಆಮೇಲೆ ಕಾರ್ಯಕ್ರಮ ಮುಗಿದ್ಮೇಲೆ ನಾನೇ ಅದನ್ನ ತಗೊಂಡು ಹೋಗ್ಬೇಕು ಅಂತ ಅಂದ್ಕೊಂಡೆ. ಕಾರ್ಯಕ್ರಮ ಶುರು ಮಾಡಿದೆ, ಒಂದೊಂದೇ ನಂಬರ್‍ಗೆ ಕಾಲ್ ಮಾಡಿ ಕೊಡ್ತಾ ಇದ್ರು ನಾನು ಮಾತಾಡಿ ವಿಷ್ ಮಾಡ್ತಾ ಇದ್ದೆ. ಆ ಐದು ಜನದಲ್ಲಿ ಒಬ್ಬರಿಗೆ ಕಾಲ್ ಮಾಡಿದ್ದು ರಿಂಗಾಯ್ತು ಆದ್ರೆ ರಿಸೀವ್ ಮಾಡ್ಲೇ ಇಲ್ಲ. ಅದರ ಬದಲಿಗೆ ಅವರಿಗೋಸ್ಕರ ಅಂತ ಒಂದೊಳ್ಳೆ ಹಾಡು ಹಾಕಿದ್ದಾಯ್ತು. ಮದ್ಯಾನ ಮತ್ತೊಂದು ಪ್ರೋಗ್ರಾಮ್ ನಡೆಸಿಕೊಡೋಕೆ ಆಗಲ್ಲ ಅನ್ನಿಸ್ತು, ಹುಷಾರಿಲ್ಲ ಅಂತ ಅರ್ಧ ದಿನ ರಜೆ ಹಾಕಿ ಮನೆಗೆ ಹೊರಟೆ. ಮನೆಗೆ ಬಂದು ಮೊಬೈಲ್ ತೆಗೆದಿಡುವಾಗ ಒಂದು ಮಿಸ್ ಕಾಲ್ ಅಂತ ತೋರಿಸ್ತು, ಅವನೇ ಇರಬಹುದಾ? ಅಂತ ಮನಸಲ್ಲಿ ಅಂದುಕೊಂಡೆ. ನಂಬರ್ ನೋಡಿದೆ, ಸ್ಟುಡಿಯೋದ ನಂಬರ್. ಸ್ಟುಡಿಯೋದಲ್ಲಿ ಯಾರಿಗೂ ನನ್ನ ಈ ನಂಬರ್ ಗೊತ್ತಿಲ್ವಲ್ಲ, ಹೆಂಗೆ ಸಿಕ್ಕಿತು ಅವ್ರಿಗೆ, ಏನಕ್ಕೆ ಫೋನ್ ಮಾಡಿರ್ಬೋದು ಅಂತ ಯೋಚನೆ ಮಾಡ್ತಾ ಇದ್ದೆ. ವಾಪಸ್ ಫೋನ್ ಮಾಡಿ ಕೇಳೋಣಾ ಅಂತ ಡಯಲ್ ಮಾಡಕ್ಕೆ ನೋಡುವಾಗ ಮಿಸ್ ಕಾಲ್‍ನ ಟೈಮ್ ಗಮನಿಸಿದೆ, ನಾನು ಪ್ರೋಗ್ರಾಮ್ ಕೊಡುತ್ತಿದ್ದಾಗ ಬಂದ ಕರೆ ಅದು. ತಕ್ಷಣ ಸ್ಟುಡಿಯೋದಿಂದ ತಂದಿದ್ದ ಆ ಗ್ರೀಟಿಂಗ್ಸ್ ತೆಗೆದು ನೋಡಿದೆ, ಅದರಲ್ಲಿ ಯಾರಿಗೆ ಕಾಲ್ ಮಾಡ್ಬೇಕು ಅಂತ ಬರೆದಿದ್ದ ನಂಬರ್ ನೋಡಿದೆ. ನನ್ನ ನಂಬರ್ ಕನ್ನಡದಲ್ಲಿ ಬರೆದಿತ್ತು. About Aravinda Vishwanathapura Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
ಬ್ರಿಟನ್‌ ಪ್ರಧಾನಿಯಾಗಿ ಭಾರತೀಯ ಸಂಜಾತ ಹಾಗೂ ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ ಪದಗ್ರಹಣ ಮಾಡಿದ್ದಾರೆ. ರಿಷಿ ಸುನಕ್‌ ಹಾಗೂ ಟೀಮ್‌ ಇಂಡಿಯಾ ಮಾಜಿ ವೇಗಿ ಆಶಿಶ್‌ ನೆಹ್ರಾ ನೋಡೋಕೆ ಒಂದೇ ರೀತಿಯಲ್ಲಿ ಕಾಣ್ತಾರೆ ಅನ್ನೋದು ನಿಜ. ಆದರೆ, ಬಿಜೆಪಿಯ ನಾಯಕರೊಬ್ಬರು ರಿಷಿ ಸುನಕ್‌ಗೆ ಅಭಿನಂದಿಸುವ ಭರದಲ್ಲಿ ಆಶಿಶ್‌ ನೆಹ್ರಾ ಅವರ ಫೋಟೋ ಹಾಕಿದ್ದಾರೆ. Santosh Naik First Published Oct 25, 2022, 6:13 PM IST ಬೆಂಗಳೂರು (ಅ. 25): ಭಾರತೀಯ ಮೂಲದ ರಿಷಿ ಸುನಕ್‌ ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬ್ರಿಟನ್‌ನ ಜನತೆಯೊಂದಿಗೆ ಭಾರತೀಯರು ಕೂಡ ಅವರಿಗೆ ಅಭಿನಂದನೆಗಳನ್ನು ಹೇಳುತ್ತಿದ್ದಾರೆ. ಇನ್ನು ಟ್ವಟರ್‌ನಲ್ಲಿ ರಿಷಿ ಸುನಕ್‌ ಜೊತೆ ಟೀಮ್‌ ಇಂಡಿಯಾ ಮಾಜಿ ವೇಗಿ ಆಶಿಶ್‌ ನೆಹ್ರಾ ಕೂಡ ಟ್ರೆಂಡ್‌ ಆಗುತ್ತಿದ್ದರು. ಅದಕ್ಕೆ ಕಾರಣವೂ ಇದೆ. ರಿಷಿ ಸುನಕ್‌ ಹಾಗೂ ಆಶಿಶ್‌ ನೆಹ್ರಾ ಬಹುತೇಕ ಒಂದೇ ರೀತಿಯಲ್ಲಿ ಕಾಣುತ್ತಾರೆ. ಅದೇ ಅರ್ಥದಲ್ಲಿ ಸಾಕಷ್ಟು ತಮಾಷೆಯ ಟ್ವೀಟ್‌ಗಳು ಬರುತ್ತಿದ್ದವು. ಬ್ರಿಟನ್‌ ಮಾಜಿ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಹಾಗೂ ಪ್ರಧಾನಿ ಮೋದಿ ಚರ್ಚೆ ಮಾಡುತ್ತಿದ್ದ ಚಿತ್ರವನ್ನು ಎಡಿಟ್‌ ಮಾಡಿರುವ ವ್ಯಕ್ತಿಗಳು, ಕ್ಯಾಮರೂನ್‌ ಮುಖ ಇದ್ದಲ್ಲಿ ಆಶಿಶ್‌ ನೆಹ್ರಾ ಮುಖವಿಟ್ಟು, ಈಗಾಗಲೇ ರಿಷಿ ಸುನಕ್‌ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದಾರೆ ಎಂದೆಲ್ಲಾ ತಮಾಷೆ ಮಾಡಿದ್ದರು. ಜನರು ಕೂಡ ಈ ತಮಾಷೆಯನ್ನು ಎಂಜಾಯ್‌ ಮಾಡಿದ್ದರು. ರೋಜರ್‌ ಫೆಡರರ್‌-ಅರ್ಬಾಜ್‌ ಖಾನ್‌, ಟ್ವಿಂಕಲ್‌ ಖನ್ನಾ-ರವೀನಾ ಟಂಡನ್‌ ಕೂಡ ನೋಡೋಕೆ ಒಂದೇ ರೀತಿ ಇದ್ದಾರೆ. ಅದೇ ರೀತಿಯಲ್ಲಿ ಇದು ಹೊಸ ತರದ ಟ್ರೆಂಡ್‌ಅನ್ನು ಎಂಜಾಯ್‌ ಮಾಡಿದ್ದರು. ಆದರೆ, ಬಿಜೆಪಿಯ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ರಿಷಿ ಸುನಕ್‌ ಬದಲು ಎಡಿಟ್‌ ಆಗಿರುವ ಆಶಿಶ್‌ ನೆಹ್ರಾ ಚಿತ್ರವನ್ನೇ ಪ್ರಕಟಿಸಿ ಶುಭ ಕೋರಿದ್ದು ಪಕ್ಷಕ್ಕೆ ಮುಜುಗರ ತಂದಿದೆ. ಇನ್ನೂ ತಮಾಷೆಯ ವಿಚಾರವೆಂದರೆ, ಅವರು ಒಂದಲ್ಲ ಎರಡು ಬಾರಿ ಇದೇ ರೀತಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಿರ್ದೇಶಕ ಡಾ. ಪಾರ್ಥಸಾರಥಿ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅವರನ್ನು ಟ್ವೀಟ್‌ನಲ್ಲಿ ಅಭಿನಂದಿಸಿದ್ದಾರೆ. ಒಟ್ಟಿಗೆ ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ 4ನೇ ಚಿತ್ರವು ಆಶಿಶ್ ನೆಹ್ರಾ ಎಡಿಟೆಡ್‌ ಚಿತ್ರವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಡಾ.ಪಾರ್ಥಸಾರಥಿ, 'ಈ ದೀಪಾವಳಿ ನಿಜಕ್ಕೂ ವಿಶೇಷವಾಗಿದೆ. ಅಯೋಧ್ಯೆಯಲ್ಲಿ ದೀಪೋತ್ಸವದ ಇತಿಹಾಸ ಮಾತ್ರವಲ್ಲದೆ ಇಂಗ್ಲೆಂಡಿನಲ್ಲೂ ಭಾರತೀಯ ರಿಷಿ ಸುನಕ್ ಇತಿಹಾಸ ನಿರ್ಮಿಸಿದ್ದಾರೆ. ರಿಷಿ ಸುನಕ್ ಇಂಗ್ಲೆಂಡ್‌ನ ಮುಂದಿನ ಪ್ರಧಾನಿಯಾಗಲಿದ್ದಾರೆ. ಶುಭಾಶಯಗಳು ಮತ್ತು ಅಭಿನಂದನೆಗಳು' ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಡಾ.ಪಾರ್ಥಸಾರಥಿ ಅವರ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಜನರು ಇದನ್ನೂ ಆನಂದಿಸುತ್ತಿದ್ದಾರೆ. ನೆಹ್ರಾ ಅವರ ಚಿತ್ರವನ್ನು ಸಾಮಾನ್ಯ ಜನರು ತಮಾಷೆಗಾಗಿ ಹಾಕುತ್ತಿದ್ದರು, ನೇತಾಜಿ ಅದನ್ನೇ ಹೆಕ್ಕಿ ಪೋಸ್ಟ್‌ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಟ್ವೀಟ್ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಪಾರ್ಥಸಾರಥಿಯವರು ನಿಜವಾಗಿಯೂ ಇದನ್ನು ಮಾಡಿದ್ದಾರೆ ಎಂದು ನಂಬೋಕು ಸಾಧ್ಯವಿಲ್ಲ ಎಂದು ಕೆಲವರು ಬರೆದಿದ್ದಾರೆ. ಬ್ರಿಟನ್ ಮುಂದಿನ ಪ್ರಧಾನಿ ರಿಷಿ ಸುನಕ್ ಜೊತೆ ಟ್ರೆಂಡ್ ಆದ ಕ್ರಿಕೆಟಿಗ ಆಶಿಶ್ ನೆಹ್ರಾ! ಇನ್ನೊಂದು ವಿಷಯ ಏನೆಂದರೆ, ಪಾರ್ಥಸಾರಥಿ ಅವರು ಪ್ರಧಾನಿ ಮೋದಿಯವರೊಂದಿಗೆ ಹಂಚಿಕೊಂಡ ನೆಹ್ರಾ ಅವರ ಚಿತ್ರವೂ ಫೋಟೋಶಾಪ್ ಆಗಿದೆ. ಈ ಫೋಟೋದಲ್ಲಿ ಪ್ರಧಾನಿ ಮೋದಿ ಜೊತೆ ನೆಹ್ರಾ ಅಲ್ಲ, ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಇದ್ದಿದ್ದಾಗಿದೆ. ಚಿತ್ರವು 12 ನವೆಂಬರ್ 2015 ರದ್ದಾಗಿದೆ. ಆ ಸಮಯದಲ್ಲಿ ಮೋದಿ 3 ದಿನಗಳ ಕಾಲ ಬ್ರಿಟನ್‌ ಪ್ರವಾಸಕ್ಕೆ ಹೋಗಿದ್ದರು. ಕ್ಯಾಮರೂನ್‌ ಮುಖಕ್ಕೆ ನೆಹ್ರಾ ಮುಖವನ್ನು ಅಂಟಿಸಿ ಯಾರೋ ಅದ್ಭುತವಾಗಿ ಫೋಟೋಶಾಪ್‌ ಮಾಡಿದ್ದಾರೆ. ರಾಜ ಚಾರ್ಲ್ಸ್ ಭೇಟಿಯಾದ ರಿಷಿ ಸುನಕ್, ಬ್ರಿಟನ್ ಪ್ರಧಾನಿಯಾಗಿ ಪದಗ್ರಹಣ! ಪಾರ್ಥಸಾರಥಿ ಅವರ ಟ್ವೀಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಹಾಗೂ ಲೈಕ್‌ಗಳು ಬಂದಿದ್ದು, 'ಅವರು ತಮಾಷೆಗಾಗಗಿ ಮಾಡಿದ್ದಾರೋ ಇಲ್ಲವೇ ಗಂಭೀರವಾಗಿಯೇ ಇದನ್ನು ಪೋಸ್ಟ್‌ ಮಾಡಿದ್ದಾರೋ ಎನ್ನುವುದು ತಿಳಿಯುತ್ತಿಲ್ಲವಲ್ಲ' ಎಂದು ಬರೆದಿದ್ದಾರೆ. ಇನ್ನೂ ಅಚ್ಚರಿ ಎಂದರೆ, ಈ ಟ್ವೀಟ್‌ ಮಾಡಿ ಅಂದಾಜು ಒಂದು ದಿನವಾಗಿದ್ದರೂ ಅವರು ಡಿಲೀಟ್‌ ಮಾಡುವ ಗೋಜಿಗೆ ಹೋಗಿಲ್ಲ.
Cinema : ಸೆ.30 ರಂದು ನವದೆಹಲಿಯಲ್ಲಿ(New Delhi) ಹಿರಿಯ ನಟಿ ಆಶಾ ಪರೇಖ್ಅವರಿಗೆ 2020ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ(Dadasaheb phalke award for Asha Parekh) ನೀಡಿ ಗೌರವಿಸಲಾಗುವುದು. ಶುಕ್ರವಾರ ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ(Dadasaheb phalke award for Asha Parekh) ಅವರಿಗೆ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಿ, ಗೌರವಿಸಲಾಗುವುದು. ನಿರ್ಧಾರವನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ದಾದಾಸಾಹೇಬ್ ಫಾಲ್ಕೆ ಆಯ್ಕೆ ತೀರ್ಪುಗಾರರ ಸಮಿತಿಯು ಪರೇಖ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಆದರ್ಶಪ್ರಾಯ ಜೀವಮಾನದ ಕೊಡುಗೆಗಾಗಿ ಪ್ರಶಸ್ತಿ ನೀಡಲು ನಿರ್ಧರಿಸಿದೆ ಎಂದು ಹೇಳಿದರು. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಸೆ.30ರಂದು ನಡೆಯಲಿದ್ದು, ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಘೋಷಿಸಿದರು. ಶ್ರೀಮತಿ ಆಶಾ ಪರೇಖ್ ಒಬ್ಬ ಪ್ರಖ್ಯಾತ ಚಲನಚಿತ್ರ ನಟಿ, ನಿರ್ದೇಶಕಿ, ನಿರ್ಮಾಪಕಿ ಮತ್ತು ಒಬ್ಬ ನಿಪುಣ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ಇದನ್ನೂ ಓದಿ : https://vijayatimes.com/turkish-singer-cuts-off-her-hair/ ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಅವರು ದಿಲ್ ದೇಕೆ ದೇಖೋದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು ಮತ್ತು 95 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕಟಿ ಪತಂಗ್, ತೀಸ್ರಿ ಮಂಜಿಲ್, ಲವ್ ಇನ್ ಟೋಕಿಯೋ, ಆಯಾ ಸಾವನ್ ಝೂಮ್ ಕೆ, ಆನ್ ಮಿಲೋ ಸಜ್ನಾ, ಮೇರಾ ಗಾಂವ್ ಮೇರಾ ದೇಶ್ ಮುಂತಾದ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ. https://youtu.be/eFR5dmKxeuE ಶ್ರೀಮತಿ ಪಾರೇಖ್ ಅವರು ಪದ್ಮಶ್ರೀ ಪ್ರಶಸ್ತಿ ವಿಜೇತರು ಕೂಡ ಹೌದು. ಈ ಪ್ರಶಸ್ತಿಯನ್ನು ಅವರಿಗೆ 1992 ರಲ್ಲಿ ನೀಡಲಾಯಿತು. ಅವರು 1998-2001 ರವರೆಗೆ ಚಲನಚಿತ್ರ ಪ್ರಮಾಣೀಕರಣಕ್ಕಾಗಿ ಕೇಂದ್ರೀಯ ಮಂಡಳಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂಬುದು ಮತ್ತಷ್ಟು ವಿಶೇಷ. ಆಶಾ ಅವರು ಅಂದು ಕೊಟ್ಟಂತ ಬ್ಲಾಕ್ ಬಸ್ಟರ್ ಸಿನಿಮಾಗಳ ಪೈಕಿ, ಕೆಲವು ಸಿನಿಮಾಗಳ ಹೆಸರು ಇಲ್ಲಿದೆ ನೋಡಿ. ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ (1961), ಫಿರ್ ವೋಹಿ ದಿಲ್ ಲಯಾ ಹೂನ್ (1963), ತೀಸ್ರಿ ಮಂಜಿಲ್ (1966), ಬಹರೋನ್ ಕೆ ಸಪ್ನೆ (1967), ಪ್ಯಾರ್ ಕಾ ಮೌಸಮ್ (1969), ಮತ್ತು ಕಾರವಾನ್ (1971). ರಾಜ್ ಖೋಸ್ಲಾ ಅವರ ದೋ ಬದನ್ (1966), ಚಿರಾಗ್ (1969) ಮತ್ತು ಮೈನ್ ತುಳಸಿ ತೇರೆ ಅಂಗನ್ ಕಿ (1978) ಮತ್ತು ಶಕ್ತಿ ಸಮಂತಾ ಅವರ ಕತಿ ಪತಂಗ್‌ನೊಂದಿಗೆ, ಅವರ ಪರದೆಯ ಚಿತ್ರಣವು ಬದಲಾವಣೆಗೆ ಒಳಗಾಯಿತು ಮತ್ತು ಅವರು ಗಂಭೀರ, ದುರಂತ ಪಾತ್ರಗಳಲ್ಲಿನ ಅಭಿನಯಕ್ಕಾಗಿ ಹೆಚ್ಚು ಖ್ಯಾತಿಯನ್ನು ಗಳಿಸಿದ್ದರು. ಇದನ್ನೂ ಓದಿ : https://vijayatimes.com/actor-chethan-ahimsa-allegation/ ಆಶಾ ಪರೇಖ್ ಗುಜರಾತಿ, ಪಂಜಾಬಿ ಮತ್ತು ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ. ನಟಿಯಾಗಿ ಮಾತ್ರವಲ್ಲದೇ ಗುಜರಾತಿ ಭಾಷೆಯಲ್ಲಿ ಜ್ಯೋತಿ (1990) ಎಂಬ ಧಾರವಾಹಿಯನ್ನು ಕೂಡ ನಿರ್ದೇಶಿಸಿದರು. ಪಲಾಶ್ ಕೆ ಫೂಲ್, ಬಾಜೆ ಪಾಯಲ್, ಕೋರಾ ಕಾಗಜ್ ಮತ್ತು ದಾಲ್ ಮೇ ಕಾಲಾ ಮುಂತಾದ ಕಾರ್ಯಕ್ರಮಗಳನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. Latest News ರಾಜ್ಯ ಬೆಳಗಾವಿ ಗಡಿ ವಿವಾದ : ಭದ್ರತೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದ ಮಹಾರಾಷ್ಟ್ರ! ಬೆಳಗಾವಿ ಗಡಿ ವಿವಾದದ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಿರುಕು ಶೀಘ್ರದಲ್ಲೇ ಶಮನಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದೆ. ಮನರಂಜನೆ ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು. ಪ್ರಮುಖ ಸುದ್ದಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ ಪ್ರಮುಖ ಸುದ್ದಿ ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ! ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು
Jul 1, 2022 America, Breaking news, car accident, India news, kannada news, Karnataka news, National news, Police, retail store, ಅಮೆರಿಕಾ, ಕಾರು ಅಪಘಾತ, ಚಿಲ್ಲರೆ ಅಂಗಡಿ, ಪೊಲೀಸರು Online Desk ಟೆಂಪೆ(ಅಮೆರಿಕಾ): ಅಮೆರಿಕಾ ಟೆಂಪೆಯಲ್ಲಿನ ಚಿಲ್ಲರೆ ಅಂಗಡಿಯೊಂದಕ್ಕೆ ಕಾರೊಂದು ಆಕಸ್ಮಿಕವಾಗಿ ನುಗ್ಗಿದ ನಂತರ ಅಂಗಡಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳ ವರದಿಯಾಗಿವೆ. ಅಂಗಡಿಯ ಸಿಸಿಕ್ಯಾಮೆರಾ ದೃಶ್ಯದಲ್ಲಿ ಶಾಪಿಂಗ್ ಮಾರ್ಟ್‌ನೊಳಗೆ ಇಬ್ಬರು ವ್ಯಕ್ತಿಗಳು ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಿಳಿ ಬಣ್ಣದ ಸೆಡಾನ್ ಅಂಗಡಿಯ ಮುಂಭಾಗದ ಮೂಲಕ ನುಗ್ಗಿ ನಿಂತಿದ್ದವರಿಗೆ ಅಪ್ಪಳಿಸುತ್ತೆ. Wow check out this close call!! The driver accidentally left the car in drive and tries to put it in park and unintentionally hit the accelerator. Thankfully only minor injuries! pic.twitter.com/03OWUN9o6c — Tempe Police (@TempePolice) May 26, 2022 ಅಂಗಡಿಯಲ್ಲಿ ನಿಂತಿದ್ದ ಇಬ್ಬರನ್ನು ಕಾರ್ ಸುಮಾರು 25 ಅಡಿಗಳಷ್ಟು ದೂರ ನೂಕಿದೆ. ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರೇಕ್ ಪೆಡಲ್ ಬದಲಿಗೆ ಚಾಲಕ ಅಚಾತುರ್ಯದಿಂದ ಆಕ್ಸಿಲೇಟರ್ ತುಳಿದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಟೆಂಪೆ ಪೊಲೀಸರು ತಿಳಿಸಿದ್ದಾರೆ. ಅಚಾನಕ್ಕಾಗಿ ನಡೆದ ಘಟನೆಯಿಂದ ಚಾಲಕನು ಯಾವುದೇ ಕ್ರಿಮಿನಲ್ ಆರೋಪಗಳನ್ನು ಎದುರಿಸುವುದಿಲ್ಲ. ಆದಾಗ್ಯೂಅವರನ್ನು ಬಂಧಿಸಲಾಗಿದೆ.
ವಸಂತ ವಲ್ಲಭರಾಯ ಸ್ವಾಮಿ ದೇವಾಲಯ ತಿರುಪತಿ ಕ್ಷೇತ್ರದಲ್ಲಿ ಮದುವೆಯಾದ ನಂತರ ಸಾಕ್ಷಾತ್ ಶ್ರೀಮನ್ನಾರಾಯಣನು ಈ ದೇವಾಲಯದಲ್ಲಿರುವ 5 ಸರೋವರದ ಸ್ನಾನವನ್ನು ಮಾಡಿದ್ದರಂತೆ ಆದುದರಿಂದ ಈ ದೇವಾಲಯ ತಿರುಪತಿ ಆಷ್ಟೇ ಮಹತ್ವವನ್ನು ಪಡೆದಿದೆ ಯಾರು ತಿರುಪತಿಗೆ ಹೋಗಿ ಬರಲು ಸಾಧ್ಯವಾಗದೆ ಇರುತ್ತಾರೋ ಅಂತವರು ಸನ್ನಿಧಾನಕ್ಕೆ ದರ್ಶನವನ್ನು ಮಾಡಿದರೆ ಅವರ ಪಾಪಗಳನ್ನು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಈ ಪುರಾಣಪ್ರಸಿದ್ಧ ದೇವರ ಸ್ಥಾನವೇ ಬೆಂಗಳೂರಿನ ಪ್ರಸಿದ್ಧ ಕೋಣನಕುಂಟೆ ರೋಡಿನಲ್ಲಿ ಇರುವ ವಸಂತಪುರ ಎಂಬ ಗ್ರಾಮ ದಲ್ಲಿರುವ ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯ ಪಾಂಡವ ಮಹಾಋಷಿಗಳು ಇಂದ ಸ್ಥಾಪಿಸಲ್ಪಟ್ಟ ಒಂದು ದಿವ್ಯ ದೇವಾಲಯ ಇದಾಗಿದೆ ಒಮ್ಮೆ ಮಾಂಡವ್ಯ ಮಹಾಮುನಿಗಳು ಹಿಮಾಲಯದಿಂದ ತೀರ್ಥಯಾತ್ರೆಯನ್ನು ಆಗಮಿಸಿ ನಂತರ ಬದರೀನಾಥ ಕ್ಷೇತ್ರದ ಶ್ರೀ ನಾರಾಯಣ ದರ್ಶನ ಪಡೆದು ದಕ್ಷಿಣದ ಬದರಿನಾಥ ಎಂದು ಪ್ರಸಿದ್ಧವಾದ ಮೇಲುಕೋಟೆ ದೇವಾಲಯಕ್ಕೆ ಆಗಮಿಸುತ್ತಾರೆ ಅಲ್ಲಿ ಚಲುವನಾರಾಯಣಸ್ವಾಮಿ ದೇವರ ದರ್ಶನದ ನಂತರ ಮರಳಿ ಹಿಂದಿರುಗುತ್ತಿರುವಾಗ ತಮ್ಮ ಕನಸಿನಲ್ಲಿ ಆಗಮಿಸಿದ ಶ್ರೀಮನ್ನಾರಾಯಣ ರು ಕಲ್ಯಾಣಿ ಪುರಿಯಲ್ಲಿ ನೆಲೆಸಿರುವುದಾಗಿ ತಿಳಿಸಿ ಭಕ್ತಾದಿಗಳಿಗೆ ನನ್ನನ್ನು ಸ್ಥಾಪಿಸಿ ದರ್ಶನ ಪಡೆಯುವಂತೆ ಮಾಡಬೇಕು ಎಂದು ಅದನ್ನು ಮಾಡುತ್ತಾರೆ ಶ್ರೀಹರಿಯ ಆದೇಶದಂತೆ ಕಲ್ಯಾಣಪುರ ದಕ್ಷಿಣಕ್ಕೆ ಆಗಮಿಸಿ ಶಂಕ್ರ ಚಕ್ರಧಾರಿಯಾಗಿ ಅಭಯಹಸ್ತ ಮತ್ತು ಭೂದೇವಿ ಮತ್ತು ಶ್ರೀದೇವಿ ಜೊತೆ ಇರುವ ವಸಂತ ವಲ್ಲಭರಾಯ ಸ್ವಾಮಿ ಯನ್ನೂ ಪ್ರತಿಷ್ಠಾಪಿಸಿದ್ದಾರೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ನಂತರ ದೇವರ ಆದೇಶದಂತೆ ವಿಧಿವಿಧಾನದ ಪ್ರಕಾರ ದೇವರನ್ನು ಪ್ರತಿಷ್ಠಾಪಿಸುತ್ತಾರೆ ನಂತರ ಪ್ರತಿ ನಿತ್ಯವೂ ಈ ದೇವರನ್ನು ಪೂಜಿಸುತ್ತಾ ಬರುತ್ತಾರೆ ಈಗಲೂ ದೇವಾಲಯದ ಅರ್ಧ ಕಿಲೋಮೀಟರ್ ದೂರದಿಂದ ಮಾಂಡವಿ ಋಷಿಗಳು ತಪಸ್ಸನ್ನು ಆಚರಿಸಿದ ಗುಹೆ ಇದೆ ಋಷಿಗಳು ತಪಸ್ಸನ್ನು ಮಾಡುವಾಗ ತಿರುಪತಿಯಲ್ಲಿ ಶ್ರೀನಿವಾಸರ ಕಲ್ಯಾಣವು ಜರಗುತ್ತಿರುತ್ತದೆ ಆಗ ಕೃಷಿಗಳು ಅದನ್ನು ವೀಕ್ಷಿಸಲು ಸಾಧ್ಯವಾಗದೇ ಇರುವುದಕ್ಕೆ ಬೇಸರಗೊಳ್ಳುತ್ತಾರೆ ಇದನ್ನು ಅರಿತ ವೆಂಕಟೇಶ್ವರ ತನ್ನ ಪತ್ನಿಯ ಸಮೇತವಾಗಿ ಭೂದೇವಿ ನೀಳಾದೇವಿ ಮತ್ತು ವಸಂತ ನಾಯಕಿಯ ಜೊತೆಗೆ ವಸಂತಪುರ ಕ್ಕೆ ಆಗಮಿಸಿ ಋಷಿಮುನಿಗಳಿಗೆ ದರ್ಶನವನ್ನು ನೀಡುತ್ತಾರೆ ನಂತರ ಅಲ್ಲಿನ ಸೌಂದರ್ಯಕ್ಕೆ ಬೆರಗಾಗಿ ಅಲ್ಲೇ ಇದ್ದ ಶಂಕರತೀರ್ಥ ಚಕ್ರತೀರ್ಥ ಲವ ತೀರ್ಥ ದೇವತೀರ್ಥ ಹಾಗು ವಸಂತ ತೀರ್ಥ ಎಂಬ ಕಲ್ಯಾಣಿಯಲ್ಲಿ ಸ್ನಾನವನ್ನು ಮಾಡುತ್ತಾರೆ ಇಂತಹ ಅತ್ಯದ್ಭುತ ಪೌರಾಣಿಕ ಕಥೆಯುಳ್ಳ ವಸಂತ ವಲ್ಲಭರಾಯ ಸ್ವಾಮಿ ದೇವಾಲಯ ಸುಮಾರು ಸಾವಿರ ವರ್ಷಗಳಷ್ಟು ಪುರಾತನವಾಗಿದ್ದು ಚೋಳರ ಆಳ್ವಿಕೆಯ ಸಮಯದಲ್ಲಿ ನಿರ್ಮಾಣಗೊಂಡಿದೆ ದೇವರು ಸ್ನಾನ ಮಾಡಿದರೆ ಇದು ತೀರ್ಥಗಳಲ್ಲಿ ಈಗ ಕೇವಲ ವಸಂತ ತೀರ್ಥ ಮತ್ತು ಎರಡನ್ನು ಮಾತ್ರ ಈಗ ನಾವು ಕಾಣಬಹುದಾಗಿದೆ ಈ ದೇವಾಲಯವು ಇವಾಗ ಕರ್ನಾಟಕ ಮುಜರಾಯಿ ಇಲಾಖೆಯ ವಶದಲ್ಲಿದೆ ಶ್ರಾವಣಮಾಸದಲ್ಲಿ ಹೆಚ್ಚು ಜನರು ಈ ದೇವಾಲಯಕ್ಕೆ ಆಗಮಿಸುವುದು ವಿಶೇಷ ಬೆಂಗಳೂರಿನ ಶಿವಾಜಿನಗರ ಕೆಆರ್ ಮಾರ್ಕೆಟ್ ಮೆಜೆಸ್ಟಿಕ್ ನಿಂದ ವಸಂತಪುರ ಕ್ಕೆ ತಲುಪಲು ಸಾಕಷ್ಟು ಬಸ್ಸುಗಳ ಸೌಲಭ್ಯವಿದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಗ್ರಾಮೀಣ ಭಾಗದ ಜನ ಜೀವನದ ಸ್ಥಿತಿ ಗತಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಅನುಕೂಲವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯ, ಹೆಬ್ಬಾಳ ಸಮೀಪದ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್)ಯ ಆಶ್ರಯದಲ್ಲಿ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ದೇಶದ ನಿಜವಾದ ಬದುಕು ಗ್ರಾಮೀಣ ಭಾಗದಿಂದಲೆ ಆರಂಭವಾಗುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಯ ಆಧಾರದ ಮೇಲೆ ನಗರ ಹಾಗೂ ಇಡೀ ದೇಶದ ಅಭಿವೃದ್ಧಿ ಅವಲಂಬಿತವಾಗಿದೆ. ಹಾಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದ ಜತೆಗೆ ಗ್ರಾಮೀಣ ಭಾಗದ ಜನ ಜೀವನ ಕುರಿತು ತಿಳುವಳಿಕೆಯನ್ನು ಅನುಭವದ ಮೂಲಕವೇ ಕಟ್ಟಿಕೊಡಲು ಈ ಎನ್ಎಸ್ಎಸ್ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಎನ್ಎಸ್ಎಸ್ ಶಿಬಿರಾಧಿಕಾರಿ ಪಚಯಪ್ಪನ್ ಶಿಬಿರದ ಕಾರ್ಯಯೋಜನೆಗಳನ್ನು ಕುರಿತು ವಿವರಿಸಿದರು. ಶಿಬಿರದ ಸಂಘಟಕರಾದ ಪ್ರಭುದೇವ್, ಪ್ರಾಧ್ಯಾಪಕರಾದ ಪ್ರೊ.ಪ್ರದೀಪ್ಕುಮಾರ್ ಶಿಂಧೆ, ಪ್ರೊ.ಬಬಿತ ಜೋಸೆಫ್, ಪ್ರೊ.ನಾರಾಯಣಸ್ವಾಮಿ, ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್)ದ ನಿರ್ದೇಶಕ ಬಂಕ್ಮುನಿಯಪ್ಪ, ಕೋಚಿಮುಲ್ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ, ಆರ್.ಶ್ರೀನಿವಾಸ್, ಲಕ್ಷ್ಮೀಪತಿರೆಡ್ಡಿ, ಸೂರ್ಯನಾರಾಯಣಗೌಡ, ವಿಶ್ವನಾಥ್, ಸುರೇಂದ್ರಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ಸಂಘ ಸಂಸ್ಥೆಗಳ ನೆರವಿನಿಂದ ನವೀಕರಣಗೊಂಡ ತಿಪ್ಪೇನಹಳ್ಳಿ ಸರ್ಕಾರಿ ಶಾಲೆ ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ ರೈತಸಂಘದ ಸದಸ್ಯರಿಂದ ಮನವಿ ಸಂಗೀತ ಕಛೇರಿ ಓದಿನ ಅಭಿರುಚಿಯನ್ನು ಪ್ರೇರೇಪಿಸುವುದು ಕ.ಸಾ.ಪ ಉದ್ದೇಶ ಕಂಬದಿಂದ ಬಿದ್ದ ಲೈನ್ಮನ್ ರೈತ ಸಂಘದಿಂದ ಪ್ರತಿಭಟನೆ ಚೀಮಂಗಲ ಶಾಲೆಯಲ್ಲಿ ಒಲಂಪಿಕ್ ಹಬ್ಬ
ಪ್ರಸ್ತುತ ಸಾಮಾಜಿಕಮಾಧ್ಯಮಗಳಲ್ಲಿ ಭಾಷೆಯ ಕುರಿತು ಎರಡು ಬಗೆಯಲ್ಲಿ ಚರ್ಚೆಗಳಾಗುತ್ತಿವೆ. ಕನ್ನಡದಲ್ಲಿ ಮಹಾಪ್ರಾಣಗಳನ್ನು ಬಳಸಬಾರದು, ಸಂಸ್ಕೃತ ಶಬ್ದಗಳನ್ನು ತೆಗೆದು ಹಾಕಬೇಕು ಎಂಬ "ಎಲ್ಲರ ಕನ್ನಡ" ಎಂಬುದು ಒಂದು ವಾದ. ಇನ್ನೊಂದು- ಕನ್ನಡದಲ್ಲಿ ಬಳಸುವ ಎಷ್ಟೋ ಶಬ್ದಗಳು ತಪ್ಪಾಗಿ ಬಳಸಲ್ಪಡುತ್ತಿವೆ, ಅವುಗಳ ಸರಿಯಾದ ರೂಪ ಹೇಗೆ ಎಂಬುದನ್ನು ವಿವರಿಸುವ ಚರ್ಚೆ. ಇದರಲ್ಲಿ ಮೊದಲನೆಯ ಎಲ್ಲರ ಕನ್ನಡ ಎಂಬ ವಾದ- ಅಥವಾ ಎಲ್ಲರ ಕನ್ನಡ ಎಂದು ಕನ್ನಡವನ್ನು ಸಂಕೋಚಿಸುತ್ತಿರುವ ಅವರ ಆಂದೋಲನ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಹಾನಿಕಾರಕ ಎಂಬುದಂತೂ ಸುವಿದಿತ. ಯಾವ ದುರುದ್ದೇಶದಿಂದ ಅದನ್ನು ಅವರು ಸ್ವೀಕರಿಸಿದ್ದಾರೋ ಗೊತ್ತಿಲ್ಲ. ಕನ್ನಡವನ್ನು ಕಲಿಯಲಾಗದ ಅಜ್ಞಾನವೋ ಅಥವಾ ಸಂಸ್ಕೃತದ್ವೇಷಿಮನಃಸ್ಥಿತಿಯೋ ಈ ಎಲ್ಲರ ಕನ್ನಡವೆಂಬ ಮೂರ್ಖರ ಗುಂಪಿಗೆ ಬೆನ್ನೆಲುಬಾಗಿರಬಹುದು. (ಮೂರ್ಖ ಎಂದು ಏಕೆ ಹೇಳಿದೆನೆಂದರೆ- ತಾವು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬ ವಾದವನ್ನು ಮಾಡುವವರಿಗೆ, ಕಣ್ಣುಗಳನ್ನು ಮುಚ್ಚಿಕೊಂಡು ಸೂರ್ಯನೇ ಇಲ್ಲ ಎಂದು ಹಗಲಿಡೀ ಪರಿತಪಿಸುವವರಿಗೆ ಇನ್ನೇನು ಹೇಳಬೇಕೋ ಗೊತ್ತಿಲ್ಲ. ಇವರನ್ನು ಬದಲಾಯಿಸಲು ಸಾಧ್ಯವಿಲ್ಲ. ಭರ್ತೃಹರಿ ಕೂಡ ಹೇಳಿದ್ದಾನಲ್ಲ- ಸರ್ವಸ್ಯೌಷಧಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಂ ಎಂದು. ಹಾಗಾಗಿ ಇದೇ ಸೂಕ್ತ ಪದವೆನಿಸಿತು. ಅಥವಾ ಧೂರ್ತರು ಎಂದು ಬೇಕಾದರೂ ಇಟ್ಟುಕೊಳ್ಳಿ.) ಎಲ್ಲರ ಕನ್ನಡದ ದೋಷಗಳನ್ನೇ ಮತ್ತೆ ಚರ್ಚಿಸುವುದಾಗಲೀ ವಿರೋಧಿಸುವುದಾಗಲೀ ನನ್ನ ಮೂರ್ಖತೆಯಾದೀತು. ಅಲ್ಲದೇ ಈ ವಿಷಯದಲ್ಲಿ ಸರಿ ಮತ್ತು ತಪ್ಪುಗಳ ನಡುವೆ ತುಂಬಾ ಅಂತರ ಇರುವುದರಿಂದ ಎಲ್ಲ ಜನರಿಗೂ ವಿವೇಚಿಸುವುದು ಕಷ್ಟವಿಲ್ಲ -ಎಂದು ಅದರ ಕಡೆ ಹೋಗದೇ ಇನ್ನೊಂದು ವಿಷಯದ ಕಡೆ ಬರುತ್ತಿದ್ದೇನೆ. ಹುಲಿಯ ಚರ್ಮ ಹೊದೆದುಕೊಂಡ ಇಲಿಯನ್ನು ಇಲಿ ಎಂದು ಗುರುತಿಸಬಹುದು. ಆದರೆ ಬೇರೆ ಪ್ರಾಣಿಯೊಂದು ಹುಲಿಯ ಚರ್ಮ ಧರಿಸಿಕೊಂಡ ಕಥೆ ನಮಗೆಲ್ಲ ಗೊತ್ತೇ ಇದೆ. ಈ ಇನ್ನೊಂದು ಸಂಗತಿಗೆ ಪ್ರವೇಶಿಸುವ ಮುನ್ನ- ಅಪಶಬ್ದ‌ಪ್ರಯೋಗದಿಂದ ಏನಾಗುತ್ತದೆ ಎಂಬುದನ್ನು ನೋಡೋಣ. ಅಪಶಬ್ದ ಎಂದರೆ ತಪ್ಪಾದ ಶಬ್ದ. ಅಪಶಬ್ದದ ಪ್ರಯೋಗದಿಂದ ಯಾವ ಅರ್ಥವನ್ನು ಪ್ರಕಟಿಸುವುದಕ್ಕೆ ನಾವು ಆ ಶಬ್ದವನ್ನು ಪ್ರಯೋಗಿಸುತ್ತೇವೆಯೋ ಆ ಅರ್ಥವು ಅದರಿಂದ ಸ್ಫುರಿಸದೇ ಹೋಗಬಹುದು. ಉದಾಹರಣೆಗೆ ಹೇಳಬೇಕೆಂದರೆ ಒಂದು ಕಡೆ ರಸ್ತೆಯಲ್ಲಿ ಇರುವ ಸೂಚನಾ ಫಲಕದಲ್ಲಿ ಹೀಗೆ ಇತ್ತು- "ರಸ್ತೆಯಲ್ಲಿ ಹುಬ್ಬು ಇದೆ". ವಸ್ತುತಃ ರಸ್ತೆಯಲ್ಲಿ ಹುಬ್ಬು ಹೇಗೆ ಇರಲು ಸಾಧ್ಯ. ಮನುಷ್ಯರ ಕಣ್ಣಿನ ಮೇಲೆ ಇರುವ ರೋಮಾವಳಿಗೆ ಹುಬ್ಬು ಎನ್ನುತ್ತಾರಲ್ಲವೇ! ಆ ಸೂಚನಾಫಲಕದಲ್ಲಿ ಹುಬ್ಬು ಎಂಬ ಶಬ್ದದ ಬದಲಿಗೆ " ಉಬ್ಬು" ಎಂಬ ಶಬ್ದ ಇರಬೇಕಾಗಿತ್ತು. ಈ ಅ-ಕಾರ ಮತ್ತು ಹ-ಕಾರಗಳ ನಡುವೆ ಬಹಳಷ್ಟು ಜನರಿಗೆ ಗೊಂದಲವುಂಟಾಗುತ್ತಿದೆ. "ಅಕುಹವಿಸರ್ಜನೀಯಾನಾಂ ಕಂಠಃ" ಅ-ಹ-ಕವರ್ಗ- ವಿಸರ್ಗಗಳನ್ನು ಉಚ್ಚರಿಸುವುದು ಕಂಠದಿಂದ. ಹಾಗಾಗಿಯೇ ಈ ಅಕ್ಷರಗಳಲ್ಲಿ ಉಚ್ಚಾರಣೆಯಲ್ಲಿ ಸಾಮ್ಯವಿದೆ. ತಮಿಳಿನಲ್ಲಿ ಮಹೇಶ- ಮಗೇಶ ಆಗುವುದೂ ಇದೇ ಕಾರಣಕ್ಕೆ. ಹೀಗಾಗಿ ಅ ಮತ್ತು ಹ ಅಕ್ಷರಗಳನ್ನು ಎಲ್ಲಿ ಬಳಸಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದಿರುವ ಅನೇಕ ಬರೆಹಗಾರರ ಲೇಖನದಲ್ಲಿ, ಪುಸ್ತಕಗಳಲ್ಲಿ ಅಯಾಚಿತವಾಗಿ ಈ ತಪ್ಪು ನುಸುಳುತ್ತದೆ. ಹೊಸತಲೆಮಾರಿನ ಬರೆಹಗಾರರ ಬಗ್ಗೆ ಹಿಂದೊಮ್ಮೆ ಲೇಖನವನ್ನು ಬರೆದಾಗ- ಇಂತಹ ತಪ್ಪುಗಳನ್ನು ಮಾಡಿದ ಹಲವು ಲೇಖಕರು- ಹಳ್ಳಿಯ ಜನರು ಆಡುಮಾತಿನಲ್ಲಿ ಇಷ್ಟೆಲ್ಲ ಶಾಸ್ತ್ರಶುದ್ಧವಾಗಿ ಮಾತನಾಡುವುದಿಲ್ಲ. ಅವರೆಲ್ಲ ಹೇಳುವುದು ರಸ್ಯವಾಗಿರುವುದಿಲ್ಲವೇ? ಕೇವಲ ಹಳಗನ್ನಡದ ಪಂಡಿತರು ಮಾತ್ರ ಬರೆಯಬೇಕೆ? ಎಂದೆಲ್ಲ ಪ್ರಶ್ನಿಸಿದ್ದರು. ದಿಟವೇ! ಕೆಲವು ವಿಷಯಗಳಲ್ಲಿ ನಮ್ಮ ಅಜ್ಞಾನವನ್ನು ಒಪ್ಪಿಕೊಳ್ಳಲೂ ಪ್ರಾಮಾಣಿಕತೆ ಬೇಕಾಗುತ್ತದೆ‌. ಹಳಗನ್ನಡ ಪಂಡಿತರು ಮಾತ್ರ ಬರೆಯಬೇಕು ಅಂತೇನೂ ಅಲ್ಲ. ಆದರೆ ಅವರು ಹೇಳಿದ್ದನ್ನು ಒಪ್ಪಿಕೊಂಡರೆ ಇವರಿಗೇನು ನಷ್ಟ? "ನಡೆವರೆಡಹದೆ ಕುಳಿತರೆಡಹುವರೆ" ಎಂದಂತೆ ನಡೆಯುವರು ಎಡಹುವುದು ಸಹಜ. ಆದರೆ ಎಡಹಿದಾಗ ತಿದ್ದಿ ಹೇಳಿದವರ ಮಾತು ಕೇಳದೇ ನಾನು ಎಡವಿಕೊಂಡೇ ನಡೆಯುತ್ತೇನೆ/ ಬೀಳುತ್ತೇನೆ ಎಂದರೆ ಏನು ಹೇಳುವುದು! ಅಂತಲ್ಲದೇ ಭಾಷೆಗೆ ಎರಡು ರೂಪಗಳಿವೆ. ಒಂದು ಮೌಖಿಕ ಇನ್ನೊಂದು ಗ್ರಾಂಥಿಕ. ಮೌಖಿಕರೂಪವನ್ನು ಗ್ರಾಂಥಿಕವಾಗಿ ಬಳಸಬಾರದು ಎಂದೇನೂ ಇಲ್ಲ. ಆದರೆ ನಿರೂಪಣೆಯಲ್ಲಿ ಔಚಿತ್ಯವನ್ನು ಗಮನಿಸಬೇಕು. ಕಥೆಯೊಂದರಲ್ಲಿ ಒಬ್ಬ ಅನಕ್ಷರಸ್ಥ ಹಳ್ಳಿಯ ಮನುಷ್ಯ- ಗ್ರಾಂಥಿಕವಾದ ರೂಪಗಳಲ್ಲಿ ದಪ್ಪ ದಪ್ಪ ಸಂಸ್ಕೃತ ಶಬ್ದಗಳನ್ನು ಬಳಸಿ ಸಮಾಸಭೂಯಿಷ್ಠವಾಗಿ ಮಾತನಾಡಿದರೆ ಎಷ್ಟು ಅನೌಚಿತ್ಯ ಎನಿಸುತ್ತದೆಯೋ ಅಷ್ಟೇ ಅನೌಚಿತ್ಯವು ಕವಿಪ್ರೌಢೋಕ್ತಿಯಲ್ಲಿ ಅಪಶಬ್ದಪ್ರಯೋಗವಾದಾಗ/ಅಗ್ರಾಂಥಿಕರೂಪಗಳು ಬಂದಾಗ ಅನಿಸುತ್ತದೆ. ಅಂದರೆ ಕವಿಯು ಅಥವಾ ಕತೆಗಾರನು ಕತೆಯನ್ನು ನಿರೂಪಿಸುವ ಮಾತಿನಲ್ಲಿ ಸಂಪೂರ್ಣವಾಗಿ ಆಡುಮಾತಿನ ಶೈಲಿಯಲ್ಲಿರದೇ ಎಲ್ಲೋ ಕೆಲವೊಂದಿಷ್ಟು ಶಬ್ದಗಳು ಆಡುಮಾತಿನವೂ ಅಪಶಬ್ದಗಳೂ ಬಂದರೆ ಅನೌಚಿತ್ಯವಾಗುತ್ತದೆಯಲ್ಲದೇ ಬರೆಹಗಾರನ ಅಜ್ಞಾನ ಎದ್ದು ತೋರುತ್ತದೆ. ಒಬ್ಬ ಸಾಮಾನ್ಯ ಓದುಗನಿಗೆ ಇದೆಲ್ಲ ಅಷ್ಟು ಗಂಭೀರವೇ ಎಂದೆನಿಸಬಹುದು. ಖಂಡಿತವಾಗಿಯೂ ಅಲ್ಲ. ಭಾಷೆ ಎನ್ನುವುದೇ ಒಂದು ಪ್ರದೇಶದ ಜನರೆಲ್ಲರೂ ಒಟ್ಟಾಗಿ ಒಪ್ಪಿಕೊಂಡಿರುವ ಮಾಧ್ಯಮ. ಅಲ್ಲದೇ ಕನ್ನಡದಂತಹ ಭಾಷೆಗಳೆಲ್ಲ ಪ್ರತಿದಿನವೂ ಬೆಳೆಯುತ್ತಿವೆ. ಆದರೆ ಅದರ ಗ್ರಾಂಥಿಕರೂಪಕ್ಕೆ ಒಂದಿಷ್ಟು ನಿರ್ದಿಷ್ಟವಾದ ನಿಯಮಗಳಿರಬೇಕು. ಹಾಗೂ ಅದನ್ನು ಎಲ್ಲರೂ ಒಪ್ಪಿರಬೇಕು. ಅಂದರೆ ಎರಡು ಸಾವಿರ ವರ್ಷದ ಇತಿಹಾಸ ಇರುವ ಭಾಷೆಯಲ್ಲಿ ನಾವು ಈಗ ಹೊಸ ನಿಯಮ ಮಾಡಿ ರೂಢಿಸಲು ಸಾಧ್ಯವಿಲ್ಲ. ಹಿಂದಿನಿಂದ ಒಪ್ಪಿಕೊಂಡು ಬಂದ ನಿಯಮಗಳನ್ನು ನಾವೂ ಒಪ್ಪಿ ಅದರಂತೆಯೇ ಬಳಸಬೇಕಷ್ಟೇ! ನಾವು ಹಾಗೆ ಬಳಸದೇ ನಮ್ಮದೇ ಬೇರೆ ರೀತಿ ಬಳಸುವುದರಿಂದ ಯಾರಿಗೂ ಅರ್ಥವಾಗುವುದಿಲ್ಲ- ಎಂಬುದು ಒಂದಾದರೆ, ಎರಡನೆಯದು ನಮಗೆ ಶುದ್ಧವಾದ ಭಾಷೆ ಬರುವುದಿಲ್ಲ ಎಂದೂ ಅರ್ಥ ಆಗುತ್ತದೆ. ಎಲ್ಲರ ಕನ್ನಡ ಎಂದು ಹೇಳುತ್ತಿರುವವರದ್ದು ಇದೇ ಪಾಡಾಗಿದೆ. ಕುವೆಂಪು ಅವರು "ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ" ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾಷೆ ಎಂಬುದು ಶಿಲೆಯಿದ್ದಂತೆ. ಅದನ್ನು ನಾವು ಯುಕ್ತವಾದ ರೀತಿಯಲ್ಲಿ ಬಳಸಿ ಗದ್ಯಪದ್ಯಗಳೆಂಬ ಸುಂದರ ಶಿಲ್ಪಗಳನ್ನು ರಚಿಸಬಹುದೇ ಹೊರತು ನಾವೇ ಭಾಷೆಯನ್ನು ಸೃಷ್ಟಿಸುತ್ತೇವೆ, ಅದನ್ನು ತಿದ್ದುತ್ತೇವೆ ಎಂಬುದು ಕಲ್ಲನ್ನು ಸೃಷ್ಟಿಸುತ್ತೇವೆ ಎನ್ನುವಷ್ಟೇ ಹಾಸ್ಯಾಸ್ಪದವಾಗುತ್ತದೆ. ಹಾಗಾಗಿ ಬರವಣಿಗೆ ಮಾಡುವವರಿಗೆ ಆ ಭಾಷೆಯ ಶುದ್ಧಪದಗಳ ಅರಿವಿರಬೇಕಾದದ್ದು ಹಾಗೂ ಸರಿಯಾದ ಪದವನ್ನು ಬಳಸಬೇಕಾದದ್ದು ಕರ್ತವ್ಯವಾಗುತ್ತದೆ. ಎಲ್ಲರೂ ಸರ್ವಜ್ಞರೇನೂ ಅಲ್ಲವಲ್ಲ! ತಪ್ಪು ಮಾಡುವುದು ಸಹಜ. ಆದರೆ ತಿದ್ದಿಕೊಳ್ಳುವ ಪ್ರಾಮಾಣಿಕತೆ ಇರಬೇಕಾದದ್ದು ಮುಖ್ಯ. ಹಿಂದೆಲ್ಲ ಮಹಾಕವಿಗಳೇ ತಮ್ಮ ಕಾವ್ಯಗಳನ್ನು ಬಲ್ಲವರೊಬ್ಬರ ಬಳಿ ತಿದ್ದಿಸಿಕೊಳ್ಳುತ್ತಿದ್ದರು ಎಂಬುದನ್ನು ನಮಗೆ ಕವಿಚಕ್ರವರ್ತಿ ರನ್ನ ದುರ್ಗಸಿಂಹ ಮೊದಲಾದವರ ಕಾವ್ಯಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ. ಭಾಷೆಗೆ ವೈಜ್ಞಾನಿಕವಾಗಿ ಚರ್ಚೆ ಮಾಡುವಾಗ ಶುದ್ಧ ರೂಪವಿರಬೇಕಾಗುತ್ತದೆ. ಗಣಿತದಂತೆ ಭಾಷೆಗೂ ಒಂದು ಮಟ್ಟದ ನಿಖರತೆ ಇರಬೇಕು ಎನ್ನುತ್ತಾರೆ. ಗಣಿತದಷ್ಟು ಕರ್ಕಶವಲ್ಲದಿದ್ದರೂ, ಕಠೋರವಾದ ತರ್ಕದಿಂದ ಕೂಡಿರದಿದ್ದರೂ ಭಾಷೆ ಬೆಳೆಯಲು ಈ ಆಯಾಮ ಅವಶ್ಯಕ. ಇಂಗ್ಲಿಷಿನಂತಹ ವಿಶ್ವವ್ಯಾಪಿ ಭಾಷೆಗೂ ಕೂಡ ತುಂಬಾ ವ್ಯವಸ್ಥಿತವಾದ ಚೌಕಟ್ಟಿದೆ. ಗಣ್ಯರಾದ ಪ್ರಕಾಶಕರ ಮೂಲಕ ಒಂದು ಪುಸ್ತಕ ಪ್ರಕಟವಾಗಬೇಕೆಂದರೆ ಪುಸ್ತಕದ ಭಾಷೆಯನ್ನು ಹಾಗೂ ಬಳಕೆಯನ್ನು ಸಂಪಾದಕರು ಹಲವು ಹಂತಗಳಲ್ಲಿ ತಿದ್ದುತ್ತಾರಂತೆ. ಹಲವು ಖಂಡಗಳಲ್ಲಿ ದೇಶಗಳಲ್ಲಿ ಹಲವು ರೂಪಗಳಲ್ಲಿ ಪಸರಿಸಿರುವ ಭಾಷೆಯಲ್ಲಿಯೇ- ಪುಸ್ತಕದ ಪ್ರಕಟಣೆಯಲ್ಲಿ ಭಾಷೆಯ ದೃಷ್ಟಿಯಿಂದ ಲೋಪದೋಷಗಳನ್ನು ಪರೀಕ್ಷಿಸುವುದಕ್ಕೆಂದೇ ಇರುತ್ತಾರಂತೆ. ಸಾಮಾಜಿಕವಾಗಿ ಶ್ರೇಣೀಕೃತವಾಗಿ ದೇಶಕಾಲಗಳಲ್ಲಿ ವೈವಿಧ್ಯವನ್ನು ತಳೆದ ಈ ಭಾಷೆಯನ್ನು ಅಭಿವೃದ್ಧಿ ಪಡಿಸಲು ಹೀಗೆ ಅವರು ಸಾಕಷ್ಟು ಬಾರಿ ನಿಘಂಟುಗಳನ್ನು ಪರಿಷ್ಕರಿಸುತ್ತಾರೆ, ಹೊಸ ಶಬ್ದಗಳನ್ನು ಸೇರಿಸುತ್ತಾರೆ. ಇಷ್ಟೆಲ್ಲ ಹೆಣಗಾಟಗಳನ್ನು ಮಾಡುತ್ತಾರೆ. ಇದೆಲ್ಲವೂ ಭಾಷೆಯಲ್ಲಿ ಒಂದು ಅಧಿಕಾರ ಸ್ಥಾಪಿಸಿಕೊಳ್ಳಬೇಕಾದವರು, ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ವ್ಯಾವಹಾರಿಕವಾಗಿ ಬೆಳೆಯಬೇಕು ಎಂದು ಮಾಡಿಕೊಂಡಿರುವುದು. ಬಲಿಷ್ಠವಾದ ಅಥವಾ ಶಕ್ತವಾದ ಭಾಷೆ ಎನ್ನುವುದು ಸಮರ್ಥವಾದ ಬೊಕ್ಕಸವಿದ್ದಂತೆ. ಮಸೆದಿಟ್ಟ ಆಯುಧವಿದ್ದಂತೆ. ಬಳಕೆಯನ್ನು ಬಲ್ಲ ಅವರು ಹೀಗೆ ಅವರ ಭಾಷೆಯನ್ನು ಉಳಿಸಿಕೊಳ್ಳುತ್ತಿದ್ದಾರೆ. ಕನ್ನಡಕ್ಕೂ ಈ ಪ್ರಮೇಯದ ಅವಶ್ಯಕತೆ ಇದ್ದೇ ಇದೆ. ಕನ್ನಡಕ್ಕೆ (ಎಲ್ಲರ ಕನ್ನಡದಂತಹ) ಕೃತಕ ಭಾಷೆಯ ಸೃಷ್ಟಿ ಎಷ್ಟು ಅನರ್ಥಕಾರಿಯೋ ಅಷ್ಟೇ ಅನರ್ಥ‌- ಔಚಿತ್ಯವಿಲ್ಲದೇ ಯಾವ ಯಾವ ಸಂದರ್ಭದಲ್ಲಿ ಹೇಗೆ ಪದಗಳನ್ನು ಬಳಸಬೇಕು ಎಂದು ತಿಳಿದುಕೊಳ್ಳದೇ ಬಳಕೆ ಮಾಡುವುದೂ ಆಗುತ್ತದೆ. ಹಾಗಾಗಿ ಸಾವಿರಾರು ವರ್ಷಗಳ ಪರಂಪರೆಯನ್ನು ಅವಲೋಕಿಸದೇ ಇರುವುದೂ ಕೂಡ ಸಾಧುವಲ್ಲ. ಹೀಗಿರುವಾಗ ಭಾಷಾಶುದ್ಧಿಯನ್ನು ಕುರಿತು ಹಲವು ರೀತಿಯಲ್ಲಿ ಜಾಗೃತಿ ಮೂಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹವಾಗಿದೆ. ಇಂತಹ ಸ್ವಚ್ಛಭಾಷೆಯ ಅಭಿಯಾನದಲ್ಲಿ ಒಬ್ಬರು ಲೇಖಕರು ಇಂತಿಂತಹ ಶಬ್ದಗಳು ತಪ್ಪು ಬಳಕೆ ಆಗುತ್ತಿವೆ. ಇಂತಿಂತಹ ಶಬ್ದಗಳ ಶುದ್ಧರೂಪ ಹೀಗಾಗಬೇಕು ಎಂದು ವಿವರವಾಗಿ ಹೇಳುತ್ತಿದ್ದಾರೆ. ಸಾಮಾನ್ಯ ಓದುಗನಿಗೆ ಅವರು ಹೇಳಿದ್ದು ಸತ್ಯ ಎಂಬಂತೆ ಅನಿಸುತ್ತದೆ. ಆದರೆ ಅಲ್ಲಿ ಕೆಲವೊಂದು ಸಣ್ಣ ದೋಷಗಳೂ ಇದ್ದವು. ಸಾಕಷ್ಟು ಪ್ರಮಾಣದಲ್ಲಿ ಕನ್ನಡ-ಸಂಸ್ಕೃತಗಳೆರಡರಲ್ಲೂ ಸಂಶೋಧನೆಯನ್ನು ಮಾಡಿದ, ಗದ್ಯಪದ್ಯಗಳನ್ನು ಬರೆದ ಒಬ್ಬ ವಿದ್ವಾಂಸರು ಈ ಸ್ವಚ್ಛಭಾಷೆಯ ಲೇಖಕರಿಗೆ ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಈ ದೋಷಗಳಿವೆ ಎಂದು ಹೇಳಿದಾಗ ಅವರಿಗೆ ಇವರು ಸೌಜನ್ಯಪೂರಕವಾಗಿ ಉತ್ತರಿಸಿ ತಮ್ಮ ದೋಷಗಳನ್ನು ತಿದ್ದಿಕೊಳ್ಳಬೇಕಲ್ಲವೇ! ಉದಾಹರಣೆಗೆ- ಮೂಷಕ ಎಂಬ ಶಬ್ದವೇ ಸರಿ. ಮೂಷಿಕ ಎಂಬ ಶಬ್ದ ತಪ್ಪು- ಎಂಬುದು ಲೇಖಕರ ವಾದ. ಅದಕ್ಕೆ ಪ್ರತಿಕ್ರಿಯೆಯಲ್ಲಿ ಬಂದ ಉತ್ತರ- ಮೂಷಕ ಮತ್ತು ಮೂಷಿಕ ಎರಡೂ ಶಬ್ದಗಳು ಸರಿಯಾಗೇ ಇವೆ. ಸ್ತೇಯ ಎಂಬ ಅರ್ಥದ ಮುಷ್ ಧಾತುವಿಗೆ ಮುಷೇರ್ದೀರ್ಘಶ್ಚ ಎಂಬ ಸೂತ್ರದ ಪ್ರಕಾರ "ಕಿಕನ್" ಪ್ರತ್ಯಯ ಬಂದಾಗ "ಮೂಷಿಕ" ಶಬ್ದವಾಗುತ್ತದೆ. ಅದೇ "ಮೂಷ್" ಧಾತುವಿಗೆ "ಣ್ವುಲ್ ತೃಚೌ" ಎಂಬ ಸೂತ್ರದಿಂದ ಣ್ವುಲ್ ಪ್ರತ್ಯಯ ಬಂದಾಗ "ಮೂಷಕ" ಎಂಬ ಶಬ್ದವಾಗುತ್ತದೆ. ಈ ಉತ್ತರ ಗಮನಿಸಿದ ಮೇಲೆ ಲೇಖಕರು ಮೂಲದಲ್ಲೇ ತಿದ್ದಿದ್ದರೆ ಉಳಿದ ಓದುಗರಿಗೆ ಅನುಕೂಲವಾಗಿರುತ್ತಿತ್ತು. ಅಥವಾ ಮೂಲಲೇಖನದ ಕೊನೆಗೇ ಇನ್ನೊಂದು ಟಿಪ್ಪಣಿ ಸೇರಿಸಿದ್ದರೂ ಸಾಧುವಾಗುತ್ತಿತ್ತು. ಅವರೇ ಹೇಳಿದಂತೆ ಇದು ಅವರ‌ ಲೇಖನಕ್ಕೆ ಪೂರಕ ಮಾಹಿತಿಯಂತೆ. ಹಾಗಿದ್ದರೆ ಲೇಖನದಲ್ಲೇ ಸೇರಿಸಬಹುದಿತ್ತು. ಲೇಖನದ ದೋಷವನ್ನು ತೋರಿಸಿದ್ದಕ್ಕೆ ಅದು ಅವರ ಅಭಿಪ್ರಾಯವನ್ನು ವಿರೋಧಿಸಿದಂತೆ ಎಂದಾದ ಕಾರಣ ಅದನ್ನು ಸೇರಿಸಿಕೊಳ್ಳಲಿಲ್ಲವೇ! ಇನ್ನೊಂದು ಲೇಖನದಲ್ಲಿ "ದಂಪತಿಗಳು" ಎಂಬ ಶಬ್ದವನ್ನು ಒಂದಕ್ಕಿಂತ ಹೆಚ್ಚು ಜೋಡಿಗಳಿರುವಾಗ ಬಳಸಬೇಕು. ಒಂದೇ ಜೋಡಿ ಇದ್ದರೆ "ದಂಪತಿ" ಎಂದಷ್ಟೇ ಏಕವಚನದಲ್ಲಿ ಬಳಸಬೇಕು ಎಂಬುದು ಲೇಖಕರ ವಾದ. ಆದರೆ ವಸ್ತುತಃ ದಂಪತಿ ಎನ್ನುವುದನ್ನು ಏಕವಚನದಲ್ಲಿ ಬಳಸುವುದು ಹೇಗೆ ಸಾಧ್ಯ ಎಂದು ಒಬ್ಬರು ಓದುಗರು - " ದಂಪತಿ ಬರುತ್ತಿದ್ದಾನೆ/ಬರುತ್ತಿದ್ದಾಳೆ/ಬರುತ್ತಿದೆ" ಹೇಗೆ ಹೇಳಬಹುದು?" ಎಂದು ಪ್ರಶ್ನಿಸಿದರು. ಅದಕ್ಕೆ "ಬರುತ್ತಿದ್ದಾರೆ" ಎಂದು ಹೇಳಬಹುದು ಎಂದು ಉತ್ತರಿಸಿದರು. ಓದುಗರು- "ದಂಪತಿ ಏಕವಚನವಾಗಿರುವಾಗ ಕ್ರಿಯಾಪದ ಬಹುವಚನವಾಗುತ್ತದೆಯೇ" ಎಂದರೆ, ಅದಕ್ಕೆ ಲೇಖಕರು- "ನೀವು ನಿಮಗೆ ಬೇಕಾದ ಹಾಗೆ ಬರೆಯಿರಿ" ಅಂತ ಉತ್ತರಿಸಿದರು. ಇದರ ಅರ್ಥವೇನು? ದಂಪತಿ ಶಬ್ದದ ಬಗ್ಗೆ ಸಂಸ್ಕೃತದಲ್ಲಿ ನೀಲಕಂಠದೀಕ್ಷಿತನ ಒಂದು ಪ್ರಸಿದ್ಧ ಪದ್ಯವೇ ಇದೆ. ಅರ್ಧನಾರೀಶ್ವರಸ್ತುತಿಯಾಗಿ. "ವಂದೇ ವಾಂಛಿತಲಾಭಾಯ ಕರ್ಮ ಕಿಂ ತನ್ನ ಕಥ್ಯತೇ| ಕಿಂ ದಂಪತಿಮಿತಿ ಬ್ರೂಯಾಮುತಾಹೋ ದಂಪತೀ ಇತಿ||" (ತಾತ್ಪರ್ಯತಃ ಹೇಳುವುದಾದರೆ- ಇಷ್ಟಾರ್ಥ ಸಿದ್ಧಿಗಾಗಿ ನಮಸ್ಕರಿಸುತ್ತೇನೆ. ಯಾರಿಗೆ ಎಂದು ಹೇಳುವುದಿಲ್ಲ. ಯಾಕೆಂದರೆ ಒಂದೇ ದೇಹವಿರುವ ಅರ್ಧನಾರೀಶ್ವರನಿಗೆ "ದಂಪತಿ" ಎಂದು ಏಕವಚನದಲ್ಲಿ ಹೇಳಬೇಕೋ ಅಥವಾ ನಿತ್ಯದ್ವಿವಚನದಲ್ಲಿ "ದಂಪತಿಗಳು" ಎಂದು ಹೇಳಬೇಕೋ ಗೊತ್ತಿಲ್ಲ) ಇಂತಹ ಪ್ರಸಿದ್ಧ ಶ್ಲೋಕಗಳ ಬಗ್ಗೆ ಪ್ರಸ್ತುತ ಲೇಖಕರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅದೇ ಪೋಸ್ಟಿಗೆ ಇನ್ನೊಂದು ಉತ್ತರದಲ್ಲಿ ವಿದ್ವಾಂಸರೊಬ್ಬರು - "ದಂಪತಿ ಎನ್ನುವುದು ಸಂಸ್ಕೃತದಲ್ಲಿ ನಿತ್ಯದ್ವಿವಚನ. ಕನ್ನಡದಲ್ಲಿ ದ್ವಿವಚನ‌ವಿಲ್ಲದ ಕಾರಣ ಬಹುವಚನ ಬಳಸುವುದು ರೂಢಿ. ಹಾಗಾಗಿ ದಂಪತಿಗಳು ಎನ್ನುವುದೇ ಸೂಕ್ತ." ಎಂದು ಉತ್ತರಿಸಿದ್ದರು. ಅಷ್ಟೇ ಅಲ್ಲದೇ ಹಳಗನ್ನಡದ ಕವಿಗಳಾದ ಲಕ್ಷ್ಮೀಶನ ಜೈಮಿನಿಭಾರತದಿಂದ, ರುದ್ರಭಟ್ಟನ ಜಗನ್ನಾಥವಿಜಯದಿಂದ "ದಂಪತಿಗಳು" ಎಂಬ ಬಹುವಚನದ ಶಬ್ದಗಳಿರುವ ಪದ್ಯಗಳನ್ನೂ ಉದಾಹರಣೆಯಾಗಿ ಕೊಟ್ಟಿದ್ದರು. ಮೂಲ ಪೋಸ್ಟ್ ಅಲ್ಲಿ ಬದಲಾಯಿಸಿದರೆ ಮಾತ್ರ ಅದನ್ನು ಓದುವವರಿಗೆ ಅನುಕೂಲ ಎಂದೂ ಹೇಳಿದ್ದರು. ಅದಕ್ಕೆ ಲೇಖಕರು ಉತ್ತರಿಸಿದ್ದು- " ನಿಮ್ಮ ಪ್ರತಿಕ್ರಿಯೆಗೆ like click ಮಾಡಿದ್ದು ನಾನು ನಿಮ್ಮ ಅಭಿಪ್ರಾಯ ಓದಿದ್ದೇನೆ ಎಂದು ನಿಮಗೆ ತಿಳಿಸಲಿಕ್ಕೆ. ಅದಕ್ಕಿಂತ ಹೆಚ್ಚಿನದು ನಿಮಗೆ ತಿಳಿಸುವ ವಿಚಾರ ನನ್ನದೇನಿಲ್ಲ. ನಿಮಗೆ ಧನ್ಯವಾದಗಳು" ಎಂದು. ಅಂದರೆ ಈ ಲೇಖಕರಿಗೆ ವಿದ್ವಾಂಸರ ಮಾತುಗಳು ಸಹ್ಯವಾಗುವುದಿಲ್ಲವೇ? ಕನ್ನಡದ ಪೂರ್ವಕವಿಗಳ ಪ್ರಯೋಗ ಕೂಡ ಗ್ರಾಹ್ಯವಾಗುವುದಿಲ್ಲವೇ? ಲೇಖಕರು ತಾರ್ಕಿಕವಾಗಿ ಉತ್ತರಿಸಲು ಸಮರ್ಥರಲ್ಲದೇ ಹೋದಾಗ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ? ಹಿಂದಿನ ಮಹಾಕವಿಗಳ ಪ್ರಯೋಗವನ್ನು ತೋರಿಸಿದ ಬಳಿಕವೂ ತಮ್ಮ ತಪ್ಪನ್ನು ತಿದ್ದಿಕೊಳ್ಳುವವರಲ್ಲ ಎಂದಾದರೆ ಇವರು ಆ ಮಹಾಕವಿಗಳಿಗಿಂತ ಹಿರಿಯರೇ! ಪ್ರಸ್ತುತ ಲೇಖಕರು ಭಾಷೆಯ ವಿಷಯದಲ್ಲಿ ಏನು ಸಂಶೋಧನೆ ಮಾಡಿದ್ದಾರೆ? ವಿದೇಶದಲ್ಲಿದ್ದುಕೊಂಡೂ ಕನ್ನಡದಲ್ಲಿ ಒಂದಿಷ್ಟು ಕೃಷಿ ಮಾಡುತ್ತಿದ್ದಾರೆ ಎಂಬುದನ್ನು ಬಿಟ್ಟರೆ ಎಷ್ಟು ಹಳಗನ್ನಡ/ಸಂಸ್ಕೃತಕಾವ್ಯಗಳನ್ನು ಆಮೂಲಾಗ್ರವಾಗಿ ಓದಿದ್ದಾರೆ? ಅಥವಾ ಅವರು 'ಇದು ಶುದ್ಧ- ಇದು ಅಶುದ್ಧರೂಪ' ಎಂದು ಹೇಳಲು ಯಾವ ವ್ಯಾಕರಣದ ನಿಯಮಗಳ ಆಧಾರವನ್ನು ಕೊಡಬಲ್ಲರು? ಇದು ಕೇವಲ ಮೇಲೆ ಉಲ್ಲೇಖಿಸಿದ ಎರಡು ಶಬ್ದಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂತಹ ಸುಮಾರು ಇಪ್ಪತ್ತು ಕಂತುಗಳಲ್ಲಿ ವಿಸ್ತೃತವಾದ ಅಭಿಯಾನದಲ್ಲಿ ಹಲವಾರು ದೋಷಗಳಿವೆ. ಹಾಗೂ ಆ ದೋಷಗಳನ್ನೆಲ್ಲ ಸಂಗ್ರಹಿಸಿ ಬೇರೆಯವರೂ ಲೇಖನ ಬರೆಯುತ್ತಿದ್ದಾರೆ. ಅವರ ಲೇಖನದ ಓದುಗರೊಬ್ಬರು "ಸಂಸ್ಕೃತ ವಿದ್ವಾಂಸರಿಗೆ ಹಳೆಯ ಗ್ರಂಥಗಳಲ್ಲೂ ಕಾಗುಣಿತ ವ್ಯಾಕರಣ ದೋಷಗಳು ನುಸುಳಿರಬಹುದು ಎಂಬ ಜ್ಞಾನವಿರಬೇಕಾದದ್ದು ಬಹುಮುಖ್ಯ" ಎಂದು ಹಾಕಿದ್ದಾರೆ. ಅಂದರೆ ಅವರಿಗೆ 'ವ್ಯಾಕರಣನಿಯಮಗಳಿಂದ ಹೇಳಿದ ಶುದ್ಧತೆಗಿಂತ ತಮ್ಮ ಲೇಖಕರೇ ಹೆಚ್ಚು ಮಾನ್ಯ' ಎಂದೇ ಅರ್ಥವಾಯಿತಲ್ಲ. ಇಂತಹ ಓದುಗರು ಇವರ ಲೇಖನದಿಂದ ಏನು ಸ್ವಚ್ಛಭಾಷೆಯನ್ನು ಕಲಿಯುತ್ತಾರೆ. ಇವರಂತೆಯೇ ಬೇರೆಯವರ ಮಾತನ್ನು ಕೇಳದಿರುವ ಸ್ವಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ ಅಷ್ಟೆ. ಅದೆಲ್ಲ ಬದಿಗಿರಲಿ. ಪ್ರಸ್ತುತಲೇಖಕರ ಅಂಕಣದ ಹೆಸರಿನಲ್ಲಿರುವ ಶಬ್ದಕ್ಕೆ ಯಾವ ರೀತಿ ಅವರು ಅರ್ಥವನ್ನು ಕೊಡಬಲ್ಲರು? ಆ ಶಬ್ದವನ್ನು ಇವರೂ ಇವರ ಪತ್ರಿಕೆಯ ಸಂಪಾದಕರೂ ಒಂದಿಷ್ಟು ಅಭಿಮಾನಿಗಳೂ ಮೆಚ್ಚಿಕೊಳ್ಳಬಲ್ಲರಷ್ಟೇ! ವಾಸ್ತವವಾಗಿ ಈ ಕುರಿತು ಅಂಕಣ ಪ್ರಾರಂಭವಾಗುವಾಗ, ಇವರು ಹೆಸರನ್ನು ಹೀಗಿದೆ ಎಂದು ಹೇಳಿದಾಗಳೇ ಸಾಕಷ್ಟು ಚರ್ಚೆ ಆಯಿತು. ತಮ್ಮ ಅಂಕಣದ ಹೆಸರಿನಲ್ಲೇ ದೋಷ ಇರುವವರು ಭಾಷಾಶುದ್ಧಿ ಮಾಡುತ್ತಾರೆ ಎಂದರೆ ಹಾಸ್ಯಾಸ್ಪದವೇ ಅಲ್ಲವೇ! ಬೇರೆಯವರ ತಟ್ಟೆಯಲ್ಲಿದ್ದ ನೊಣವನ್ನು ತೋರಿಸುವ ಮೊದಲು ತಮ್ಮ ತಟ್ಟೆಯಲ್ಲಿ ಸತ್ತು ಬಿದ್ದ ಪ್ರಾಣಿಯನ್ನು ನೋಡಿಕೊಳ್ಳುವುದು ಉತ್ತಮ ಅಲ್ಲವೇ! ಹಿಂದೊಮ್ಮೆ "ದಿನಪತ್ರಿಕೆಯಲ್ಲಿ ಒಂದಿಷ್ಟು ಅಂಕಣ ಬರೆದ ಬಹಳಷ್ಟು ಲೇಖಕರು ಬರುತ್ತಾ ಬರುತ್ತಾ ತಮ್ಮನ್ನು ತಾವೇ ಉಳಿದವರಿಗೆ ಉಪದೇಶ ಮಾಡುವ ಸ್ಥಾನದಲ್ಲಿ ನಿಲ್ಲಿಸಿಕೊಂಡುಬಿಡುತ್ತಾರೆ. ಆ ಬಳಿಕ ಅವರ ಲೇಖನದಲ್ಲಿ ಇಂತಹ ಉಪದೇಶಗಳೇ ತುಂಬಿಕೊಂಡು ಏನೂ ಸ್ವಾರಸ್ಯ ಇರುವುದಿಲ್ಲ. ಆದರೆ ಈ ಲೇಖಕರ ಅಂಕಣಗಳು ಹಾಗಲ್ಲ." ಎಂದು ಇವರದ್ದೇ ಒಂದು ಪುಸ್ತಕಬಿಡುಗಡೆಗೆ ಬಂದ ಮುಖ್ಯ- ಅತಿಥಿಗಳು ಹೇಳಿದಂತೆ ನೆನಪು. (ಬಹುಶಃ ೨೦೧೦ರ ಸುಮಾರಿನಲ್ಲಿ ಎಂದೆನಿಸುತ್ತದೆ) ಅಲ್ಲಿ ಹೇಳಿದ್ದರೋ ಇಲ್ಲವೋ- ಒಟ್ಟಾರೆ ಆ ವಾಕ್ಯ ಒಂದು ರೀತಿಯಲ್ಲಿ ಎಚ್ಚರಿಕೆಯ ಮಾತೆಂಬುದಂತೂ ನಿಜ. ಲೇಖಕರೇ ಹೇಳಿದಂತೆ ಹಲವಾರು ಜನ ಓದುಗರು, ಸೆಲೆಬ್ರಿಟಿಗಳೂ ಇವರ ಲೇಖನವನ್ನು ಓದುತ್ತಿರುತ್ತಾರೆ. ಅವರಲ್ಲಿ ಎಷ್ಟೋ ಜನರಿಗೆ ಉಳಿದ ಕಮೆಂಟುಗಳಲ್ಲಿ ಆದ ಚರ್ಚೆಯನ್ನು ಗಮನಿಸುವ ವ್ಯವಧಾನವಿರುವುದಿಲ್ಲ. ಹಾಗಿರುವ ಪರಿಸ್ಥಿತಿಯಲ್ಲಿ ಸ್ವಚ್ಛಭಾಷೆಯನ್ನು ಕಲಿಯಬೇಕಾದವರಿಗೆ ಇವರು ಹೇಗೆ ಅನುಕೂಲವನ್ನು ಮಾಡುತ್ತಿದ್ದಾರೆ? ಯಾವಾಗ ಲೇಖಕನಿಗೆ ಲೇಖನಕ್ಕಿಂತ ಸ್ವಪ್ರತಿಷ್ಠೆಯ ಕಡೆ ಹೆಚ್ಚು ಒಲವು ಬರುತ್ತದೆಯೋ, ಅಥವಾ ಲೇಖಕರು "ಸೆಲೆಬ್ರಿಟಿ" ಆಗಿ ತನ್ನನ್ನು ಅನುಸರಿಸುವ ಅಭಿಮಾನಿಗಳ ಬಳಗದ ಎದುರು ತಾನು ತಪ್ಪೊಪ್ಪಿಕೊಂಡಾಗ ಸಣ್ಣವನಾಗಿಬಿಡುತ್ತೇನೆ ಎಂಬ ಭಾವನೆ ಬರುತ್ತದೆಯೋ, ಅಥವಾ ತಾನು ಹೇಳಿದ್ದನ್ನು ಉಳಿದವರು ಒಪ್ಪಿಕೊಳ್ಳಲೇಬೇಕು ಎಂಬ ಅಹಂಕಾರತೃಪ್ತಿಯ ಆಸೆ ಹೆಚ್ಚಾಗುತ್ತದೆಯೋ ಆಗ ಇವೆಲ್ಲ ಅನರ್ಥಗಳು ಸಂಭವಿಸುತ್ತವೆ. ಡಿವಿಜಿ ಅವರ ಕಗ್ಗದ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು- "ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಹೆಣ್ಣುಗಂಡೊಲವು| ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ತಿನ್ನುವುದದಾತ್ಮವನೆ ಮಂಕುತಿಮ್ಮ||" ಹೇಳಿ ಕಲಿಸುವ ಕಾಲ ಹಳೆಯದಾಯ್ತು. ಈಗೇನಿದ್ದರೂ ಕಲಿತುಕೊಳ್ಳುವ ಕಾಲ. ನಾವು ನಮ್ಮ ಯೋಗ್ಯತೆಯನ್ನೂ ಶಕ್ತಿಯನ್ನೂ ತಿಳಿದುಕೊಳ್ಳದೇ ಹೋದರೆ, ಆಳ ಗೊತ್ತಿಲ್ಲದ ನದಿಯಲ್ಲಿ ಈಜು ಕಲಿಯಲು ಹೋದಂತಾಗುವುದು ನಿಸ್ಸಂಶಯ. ನಮಗಿಂತ ಆ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನ ಇರುವವರು ಹೇಳಿದಾಗ ಒಪ್ಪಿಕೊಳ್ಳುವುದು ಜಾಣತನ. ಅಷ್ಟಲ್ಲದೇ ಹಿರಿಯರು ಸುಮ್ಮನೇ ಹೇಳಿದ್ದಾರೆಯೇ "ವಿದ್ಯೆಗೆ ವಿನಯವೇ ಭೂಷಣ" ಎಂದು. ಹುಲಿಯ ಚರ್ಮವನ್ನು ಹೊದೆದ ಕಾರಣ ಈ ಪ್ರಾಣಿಯನ್ನೂ ನಾವು ಹುಲಿಯೆಂದೇ ಭಾವಿಸುತ್ತಿರುವಂತೆ ಪರಿಸ್ಥಿತಿ ಉಂಟಾಗಿದೆ. ಮಿತ್ರರೊಬ್ಬರು ಹೇಳಿದಂತೆ ಬಾಯಿ ಬಿಟ್ಟರೆ ಬಣ್ಣಗೇಡಾಗುವ ಮೊದಲು ತನ್ನ ಹುಲಿಯ ರೂಪವನ್ನು ತ್ಯಜಿಸುವುದು ಒಳ್ಳೆಯದು ಎಂದು ನನ್ನ ಭಾವನೆ. ~~~~~~~~ -ಗಣೇಶ ಭಟ್ಟ ಕೊಪ್ಪಲತೋಟ ಪೋಸ್ಟ್ ಮಾಡಿದವರು ಗಣೇಶ ಭಟ್ಟ ಕೊಪ್ಪಲತೋಟ ರಲ್ಲಿ 08:45 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ಶನಿವಾರ, ಸೆಪ್ಟೆಂಬರ್ 29, 2018 ಹೊಸತಲೆಮಾರಿನ ಬರಹಗಳು (೨೦೧೭ರಲ್ಲಿ ಹಾಕಿದ ಫೇಸ್ಬುಕ್ ಪೋಸ್ಟ) ಅಭಿವ್ಯಕ್ತಿಮಾಧ್ಯಮವಾಗಿ ಸಾಹಿತ್ಯ ಬಹುಬೇಗ ಎಲ್ಲರಿಗೂ ಒಗ್ಗಿಬರುತ್ತದೆ ಎಂಬ ಕಾರಣಕ್ಕೇ ಇರಬಹುದೇನೋ ಇತ್ತೀಚೆಗೆ ಬಹಳಷ್ಟು ಜನ ಬರಹಗಾರರು ರೂಪುಗೊಳ್ಳುತ್ತಿದ್ದಾರೆ. ಇಂದಿನ ಸುಲಭಸಾಧ್ಯಸಂವಹನಮಾಧ್ಯಮಗಳಿಂದ ಲೇಖಕರು ಬಹಳಷ್ಟು ಜನರನ್ನು ಬೇಗ ತಲುಪಲು ಸಾಧ್ಯವಾಗುತ್ತದೆ ಎಂಬ ಸಂತಸದ ಜೊತೆಗೆ, ಪ್ರಬುದ್ಧತೆಯನ್ನು ಕಾಣುವ ಮೊದಲೇ ಅಪಕ್ವಕೃತಿಗಳು ಲೋಕಾರ್ಪಣೆಗೊಳ್ಳುತ್ತಲಿವೆ ಎಂಬುದು ಖೇದಕರ. ಗದ್ಯಪದ್ಯಗಳಲ್ಲಿ ಮೊದಲು ಗದ್ಯವನ್ನು ಅವಲೋಕಿಸಿದರೆ- ಗದ್ಯಕ್ಕೆ ಪದ್ಯಕ್ಕೆ ಬೇಕಾದ ಕಲಾತ್ಮಕತೆಯ ಆವಶ್ಯಕತೆ ಇಲ್ಲದಿದ್ದರೂ ಒಂದು ಹದ ಬೇಕು. ವಾಕ್ಯಗಳು ಸುಲಭವಾಗಿ ಅರ್ಥವಾಗುವಂತಿರಬೇಕು. ವ್ಯರ್ಥವಾದ ಅಸ್ಪಷ್ಟವಾದ ನಿರೂಪಣೆಗೆ ಪೂರಕವಲ್ಲದ ಪದಪುಂಜಗಳನ್ನು ತೆಗೆದು ಹಾಕಬೇಕು. ಇದೆಲ್ಲವನ್ನೂ ಸಾಮಾನ್ಯವಾಗಿ ಎಲ್ಲರೂ ಅನುಸರಿಸುವುದೇ ಹೌದು. ಆದರೆ ಹಲವು ದೋಷಗಳು ಲೇಖಕರ ಕಣ್ಣಿಗೆ ಬೀಳದೇ ಉಳಿದುಬಿಡುತ್ತದೆ. ಆ ಕಾರಣಕ್ಕಾಗಿಯೇ ಬಲ್ಲವರ ಬಳಿ ಮೊದಲು ಓದಿ ತಿದ್ದಿಸಿಕೊಳ್ಳಬೇಕು ಎಂದು ಹಿಂದಿನವರು ಹೇಳಿದ್ದಾರೆ. ಎಲ್ಲರಿಗೂ ಎಲ್ಲದೂ ತಿಳಿದಿರುವುದಿಲ್ಲ ಎಂಬ ಕಾರಣಕ್ಕೇ ತಿಳಿಸಿ ಹೇಳುವವರ ಮಾತಿಗೆ ಬೆಲೆ ಕೊಡಬೇಕಲ್ಲವೇ! ಕವಿಚಕ್ರವರ್ತಿ ರನ್ನನೂ ತನ್ನ ಕಾವ್ಯವನ್ನು ತಿದ್ದಿಸಿಕೊಂಡಿದ್ದನ್ನು ಉಲ್ಲೇಖಿಸುತ್ತಾನೆ. ಎಂದರೆ ಅದರಲ್ಲಿ ಮುಜುಗರ- ನಾಚಿಕೆಗಳನ್ನು ಹೊಂದುವಂತಹ ಅವಶ್ಯಕತೆ ಇಲ್ಲವೆಂದೇ ಅರ್ಥ. *ಅಳವಿನ ಅರಿವು- ಎಲ್ಲಕ್ಕಿಂತ ಮುಖ್ಯವಾಗಿ ಲೇಖಕನಿಗೆ ತನ್ನ ಪರಿಮಿತಿಯ ಅರಿವಿರಬೇಕು. ಆದರೆ ಅರಿವಿಲ್ಲದುದನ್ನು ಬರೆಯುವಾಗ ಸೂಕ್ಷ್ಮವಾಗಿ ಅವಲೋಕಿಸಿ ತಿಳಿದುಕೊಳ್ಳುವ ಸ್ವಭಾವ ಇರಬೇಕು. ಆದರೆ ತಿಳಿದುಕೊಂಡದ್ದೇ ಪರಿಪೂರ್ಣ ಎಂಬ ಮನಸ್ಸ್ಥಿತಿ ಇರಬಾರದು. ಗದ್ಯವೊಂದರಲ್ಲಿ ತಾನೆಲ್ಲೋ ಕೇಳಿದ ಸಂಸ್ಕೃತದ ಯಾವುದೋ ಶ್ಲೋಕವನ್ನು ಉದ್ಧರಿಸಬೇಕು ಎಂತಾದರೆ ಸಂಸ್ಕೃತವನ್ನು ಕಲಿಯದ ಲೇಖಕ ಅದನ್ನು ಬಳಸಿದ್ದರೂ ಅದರ ಬಗ್ಗೆ ತಿಳಿದವರಿಂದ ಖಚಿತ ಪಡಿಸಿಕೊಳ್ಳಬೇಕು. ಇಲ್ಲವೆಂದರೆ ಅರ್ಥಕ್ಕೆ ಚ್ಯುತಿಯೋ ಅಪಾರ್ಥವೋ ಆಗುವ ಸಾಧ್ಯತೆ ಇರುತ್ತದೆ. ಉದಾ- "ಮನಃಕಂಪನ" ಎನ್ನುವುದಕ್ಕೂ "ಮನೋಕಂಪನ" ಎನ್ನುವುದಕ್ಕೂ ತದ್ವಿರುದ್ಧವಾದ ಅರ್ಥಗಳೇ ಇವೆ. * ಪುನರುಕ್ತಿಯ ದೋಷ- ಒಂದೇ ಶಬ್ದವನ್ನು ಎರಡೆರಡು ಬಾರಿ ಬಳಸುವುದು. ಉದಾ- ಅಜ್ಜಿಮುದುಕಿ, ದೊಣ್ಣೆಕೋಲು, ವನಕಾನನ, ನೀರವಮೌನ ಇತ್ಯಾದಿ. ಇಲ್ಲಿ ಅಜ್ಜಿಯೂ ಮುದುಕಿಯೂ ಒಬ್ಬಳೇ, ದೊಣ್ಣೆಯೂ ಕೋಲೂ ಒಂದೇ ಅರ್ಥ, ವನವೂ ಕಾನನವೂ ಒಂದೇ ಅರ್ಥ, ನೀರವವೂ ಮೌನವೂ ಒಂದೇ ಅರ್ಥ. ಹೀಗಾದಾಗ ಪುನರುಕ್ತಿಯೆಂಬ ದೋಷವಾಗುತ್ತದೆ. ಇದು ಕೇವಲ ಶಬ್ದಗಳಿಗಷ್ಟೇ ಅಲ್ಲ. ಘಟನೆಗಳಿಗೂ ಅನ್ವಯಿಸುತ್ತದೆ. ಮತ್ತೆ ಮತ್ತೆ ಓದುಗರನ್ನು ಎಚ್ಚರಿಸಲೋ ಎಂಬಂತೆ ಬಂದ ಘಟನೆಗಳನ್ನೇ ಪುನರಪಿ ಹೇಳುವುದು ತರವಲ್ಲ. ಅಥವಾ ಪ್ರಜ್ಞಾಪ್ರವಾಹವೊಂದರ ಮಧ್ಯೆ ಮಧ್ಯೆ ವ್ಯಕ್ತಿಯ ಆಂಗಿಕವಿನ್ಯಾಸವನ್ನೋ ಅಥವಾ ಲೌಕಿಕಕಾರ್ಯವನ್ನೋ ಒಂದೆರಡು ಬಾರಿಗಿಂತ ಹೆಚ್ಚು ಹೇಳಿದರೆ ಅಷ್ಟಾಗಿ ರುಚಿಸದು. ಒಂದು ಆಳಕ್ಕೆ ಹೋಗುತ್ತಿರುವವರನ್ನು ಉಸಿರು ಕಟ್ಟಿಸಿ ಮೇಲೆಳೆದು ತಂದಂತೆ ಭಾಸವಾಗುತ್ತದೆ. *ಕಥೆಗೆ ಪೂರಕವಲ್ಲದ ಚಿತ್ರಣ- ಮುಖ್ಯ ಕಥಾಸೂತ್ರಕ್ಕೆ ಪೂರಕವಾಗಿರದಂತೆ ಬೇರೆಯದೇನೋ ಅಸಂಬದ್ಧವನ್ನು ತಂದು ತುರುಕುವುದು ಓದುಗನಿಗೆ ರಸಾಭಾಸವನ್ನು ಉಂಟುಮಾಡುತ್ತದೆ. ಕಥೆಗೆ ಪೂರಕವಿದ್ದರೂ ನೀರಸವಾಗಿ ವಿಸ್ತರಿಸುವುದೂ ಕೂಡ ರಸಕ್ಕೆ ಮಾರಕ. *ಶಾಸ್ತ್ರಪಾಂಡಿತ್ಯಪ್ರದರ್ಶನ- ಲೇಖಕನಿಗೆ ಯಾವುದೋ ಶಾಸ್ತ್ರದಲ್ಲಿ ಪಾಂಡಿತ್ಯವಿದೆ ಎಂದು ತನ್ನ ಕಥೆಯಲ್ಲಿಯೋ ಕಾವ್ಯದಲ್ಲಿಯೋ ಕಾದಂಬರಿಯಲ್ಲಿಯೋ ಆ ಶಾಸ್ತ್ರವನ್ನೇ ಚರ್ಚಿಸಿದರೆ ಅದು ಓದುಗರಿಗೆ ಕಬ್ಬಿಣದ ಕಡಲೆಯಾಗುತ್ತದೆ. ಸರಳವಾಗಿ ಜನರಿಗೂ ತಲುಪುವಂತೆ ಶಾಸ್ತ್ರವನ್ನು ವಿಸ್ತರಿಸಬಹುದಾದರೂ ಅದೂ ಅಷ್ಟು ಸೊಗಸೆನಿಸದು. ಕಥಾನಾಯಕ ವ್ಯಾಕರಣಪಂಡಿತನೆಂದು ಇನ್ನೊರ್ವನ ಜೊತೆ ಚರ್ಚೆ ನಡೆಸುವುದನ್ನೇ ಅರ್ಧ ಕಥೆ ತುಂಬಿಸಿಬಿಟ್ಟರೆ ಓದುಗರಿಗೆ ಕಥೆ ಎಂಬ ಇಲಿ ಹಿಡಿಯಲು ಶಾಸ್ತ್ರದ ಗುಡ್ಡವನ್ನು ಅಗೆಯೇಕಾಗುತ್ತದೆ. *ಅಶ್ಲೀಲವರ್ಣನೆ- ಕಥೆಯಲ್ಲಿ ಶೃಂಗಾರಾದಿರಸಗಳೂ ಅದಕ್ಕೆ ಪೂರಕವಾದ ವಿಭಾವಾನುಭಾವಗಳೂ ಬರುಬೇಕು. ದಿಟವೇ. ಆದರೆ ಶೃಂಗಾರದಲ್ಲಿ ಅದರಲ್ಲೂ ಸಂಭೋಗಶೃಂಗಾರದ ವರ್ಣನೆಯಲ್ಲಿ ಅಶ್ಲೀಲತೆ ಬರುವ ಸಂಭವ ಹೆಚ್ಚು. ಆ ಒಂದು ಮರ್ಯಾದೆಯ ಸೂಕ್ಷ್ಮಸೀಮಾರೇಖೆಯನ್ನು ಅರಿಯದಿದ್ದರೆ ರಸ ಶೃಂಗಾರದಿಂದ ಬೀಭತ್ಸದ ಕಡೆಗೆ ಹೊರಳುತ್ತದೆಯಷ್ಟೆ! *ಪ್ರದರ್ಶನತೃಷೆ- ಲೇಖಕ ತನ್ನ ಜ್ಞಾನವನ್ನು ಹಾಗೇ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೆ ಕಾವ್ಯ-ಕಥೆ-ಕಾದಂಬರಿಗಳು ಸೂಕ್ತವಲ್ಲ. ಅದಕ್ಕೆ ಸಂಶೋಧನಾಲೇಖನವನ್ನೋ ಇನ್ನಾವುದೋ ಪ್ರಬಂಧವನ್ನೋ ಮಂಡಿಸಬಹುದು. ರಸೈಕದೃಷ್ಟಿಯಿಂದ ಯಾವುದು ಸೂಕ್ತವಲ್ಲವೋ ಅದೆಲ್ಲವೂ ಹಾನಿಕಾರಕವೇ ಹೌದು. ಪ್ರದರ್ಶನತೃಷೆ- ತನಗೆ ಗೊತ್ತು ಎಂದು ತೋರಿಸಿಕೊಳ್ಳುವುದು. ಎಷ್ಟೋ ವಿಷಯಗಳಲ್ಲಿ ಜ್ಞಾನವಿಲ್ಲದಿದ್ದರೂ ತನಗೆ ಗೊತ್ತು ಎಂಬಂತೆ ತೋರಿಸಿಕೊಳ್ಳುವ ತೃಷೆ ಹಲವರಲ್ಲಿ ಕಾಣುತ್ತದೆ. ಆದರೆ ಕಥೆಯಲ್ಲಿ ಅದರ ಜೊಳ್ಳು ಗೊತ್ತಾದಾಗ ಓದುಗನಿಗೆ ಲೇಖಕನ ಬಗ್ಗೆ ಹಗುರವಾದ ಭಾವನೆ ಬರುತ್ತದೆಯಷ್ಟೇ! *ಪ್ರಬಂಧಧ್ವನಿ- ಒಟ್ಟಾರೆಯಾಗಿ ಕೃತಿಯೊಂದು ಓದುಗನ ಮನಸ್ಸಿನ ಮೇಲೆ ಬೀರುವ ಪರಿಣಾಮ ಏನು! ಓದಿ ಎಷ್ಟು ಕಾಲ‌ದ ವರೆಗೆ ಓದುಗ ಅದನ್ನು ಆಲೋಡನೆ ಮಾಡುತ್ತಾನೆ! ಅದರಿಂದಲೇ ಕೃತಿಯ ಗುರುತ್ವ ತಿಳಿಯುತ್ತದೆ. ಪುನಃ ಪುನಃ ಓದಬೇಕೆಂದೆನಿಸುವುದು, ಓದಿದ ಬಳಿಕ ಅವ್ಯಕ್ತವಾದ ಆನಂದವನ್ನು ಕೊಡುವುದು ಸತ್ಕೃತಿಗಳ ಲಕ್ಷಣ ಎನ್ನಬಹುದು. ಇನ್ನು ಪದ್ಯವನ್ನು ಅವಲೋಕಿಸಿದರೆ- ಪದ್ಯಕ್ಕೆ ಬೇಕಾದ ಪ್ರಾಸಾದಿಕಗುಣಗಳು ಕಾಣೆಯಾಗುತ್ತಿವೆ. ಕಲಾತ್ಮಕತೆ ಇಲ್ಲವಾಗುತ್ತಿದೆ. ಛಂದಸ್ಸು ಅಲಂಕಾರಗಳೆಂಬುದನ್ನು ಎಂದಿಗೋ ಬಿಟ್ಟರೂ ಕನಿಷ್ಠ- ಅವಶ್ಯಕತೆಗಳಾದ ಔಚಿತ್ಯವೂ ಭಾವವೂ ಇಲ್ಲದೆ ಶುಷ್ಕವಾಗಿ ಕಾಣುತ್ತವೆ. ಇವುಗಳಲ್ಲಿಯೇ ಹಲವು ಪ್ರಭೇದಗಳನ್ನು ಹೇಳುತ್ತಾರಾದರೂ ಎಲ್ಲವನ್ನೂ ಸ್ಥೂಲವಾಗಿ ಅವಲೋಕಿಸಿದಾಗ ಎಲ್ಲವುಗಳಲ್ಲೂ ಇದೇ ಕೊರತೆ ಎದ್ದು ಕಾಣುತ್ತದೆ. ಹಳೆಯ ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಹೊಸದಾದ ಪಂಥವನ್ನು ಕಂಡುಕೊಂಡ ಈ ನವ್ಯ-ಬಂಡಾಯ- ಇತ್ಯಾದಿ ಕವಿತೆಗಳು ಎಷ್ಟು ಕಾಲ ನಮಗೆ‌ ಸಂತಸವನ್ನು ಕೊಡಬಲ್ಲವು? ಎಷ್ಟು ಕಾಲ ಒಂದು ಕವಿತೆಯನ್ನು ಓದಿದಾಗ ಉಂಟಾದ ಭಾವ ಸ್ಥಿರವಾಗಿ ಇರುತ್ತದೆ? ಹಾಗಾದರೆ ಈ ಭಾವವನ್ನು ಹಿಡಿದಿಡಲು ಇಂತಹ ಕವಿತೆಗಳು ಏಕೆ ಅಸಮರ್ಥವಾಗುತ್ತಿವೆ? ಇಲ್ಲಿ ಕಾಣುವುದು ಕವಿಯ ಅಸಾಮರ್ಥ್ಯವೇ? ಇದನ್ನು ದಾಟಲು ಹೇಗೆ ಸಾಧ್ಯ ಎಂದರೆ- ಹೇಳಬೇಕಾದದ್ದನ್ನು ಸ್ಪಷ್ಟವಾಗಿ ಒಂದು ವಾಕ್ಯವನ್ನಾಗಿಸಿ ಅದನ್ನು ಸರಿಯಾದ ಹದದಲ್ಲಿ ಪದಗಳಲ್ಲಿ ಓದುವಾಗ ಕರ್ಕಶವಾಗದಂತೆ ಗತಿಸುಭಗವಾಗಿ ಇಡುವುದು. ಮಾರ್ಗಕಾವ್ಯದಲ್ಲಿ ಛಂದಸ್ಸು ಈ ಪದಗಳನ್ನು ಹದವಾಗಿ ಹಿಡಿದಿಡುವ ಕೆಲಸ ಮಾಡುತ್ತಿತ್ತು. ಆ ಭಾಷೆಗೆ ಆ ಛಂದಸ್ಸು ಎಂಬಂತೆ ಹೊಸಗನ್ನಡಕ್ಕೆ ತಕ್ಕ ಛಂದಸ್ಸೂ ರೂಪುಗೊಂಡಿತ್ತು. ಉದಾಹರಣೆಗಳನ್ನು ನಾವು ಕುವೆಂಪು, ಡಿವಿಜಿ, ಗೋವಿಂದ ಪೈ, ಸೇಡಿಯಾಪು, ಮಾಸ್ತಿ, ಬೇಂದ್ರೆ, ಬಿ.ಎಂ.ಶ್ರೀ, ಕೆ.ಎಸ್.ನ ಮೊದಲಾದವರ ಕವಿತೆಗಳಲ್ಲಿ ಕಾಣಬಹುದು. ಆ ಕಾರಣಕ್ಕೇ ಇವರೆಲ್ಲರ ಕವಿತೆಗಳು ಚಿರಯೌವನದಲ್ಲಿವೆ. ಇಂದಿನ ಕವಿತೆಗಳೆಂದರೆ ಅರ್ಥಹೀನವಾದ ವ್ಯರ್ಥವಾದ ಪದಗಳ ಗುಂಪಿನ ಅನಿಯಂತ್ರಿತವಿನ್ಯಾಸವಾಗಿದೆ. ಹಿಂದಿನ ಕವಿಗಳ ಅಧ್ಯಯನದಿಂದ ಮಾತ್ರ ಆ ಹದವನ್ನು ಕಂಡುಕೊಳ್ಳಲಾಗುತ್ತದೆ. ಹಿಂದಿನ ಯೋಗ್ಯಕವಿಗಳ ಸಾವಿರ ಪದ್ಯಗಳನ್ನು ಓದಿ ಕನಿಷ್ಠ ಐವತ್ತು ಪದ್ಯಗಳನ್ನು ಕಂಠಪಾಠ ಮಾಡಿದ್ದರೆ ಹೊಸದಾಗಿ ಪದ್ಯ ಬರೆಯುವಾಗ ಅದರಲ್ಲಿ ಕಿಂಚಿತ್ ಸೌಂದರ್ಯವನ್ನು ಕಾಣಬಹುದು. ಏವಂ ಚ ಪ್ರತಿಭೆ ಕಲ್ಪನೆ ಕವಿತ್ವಶಕ್ತಿಗಳನ್ನು ಕಲಿಸಲು ಸಾಧ್ಯವಿಲ್ಲ. ಒಂದು ಲಯದಲ್ಲಿ ಹಾಡಿಕೊಳ್ಳಬಹುದಾದ ಪದ್ಯಗಳು ಕೊಡುವ ಭಾವವನ್ನು ಈ ತರಹದ ನವ್ಯಾದಿಕವಿತೆಗಳು ಕೊಡಲು ಅಸಮರ್ಥವಾಗುವುದೇ ಅದಕ್ಕೆ. ಆ ಕಾರಣಕ್ಕೇ ಸಿನಿಮಾ ಹಾಡುಗಳು ಕೂಡ ಈ ಕವಿತೆಗಳಿಗಿಂತ ಜನರ ಮನಸ್ಸಿಗೆ ಹೆಚ್ಚು ಹತ್ತಿರವಾಗುತ್ತವೆ. ನಾವು ಆಡಿದ ಮಾತು ಇನ್ನೊಬ್ಬರಿಗೆ ಅರ್ಥವಾಗದಿದ್ದಲ್ಲಿ ನಾವು ಮಾತನಾಡುವುದೇ ವ್ಯರ್ಥವಲ್ಲವೇ! ಈ ಕವಿತೆಯ ಉದ್ದೇಶವಾದರೂ ಸಂತಸವನ್ನು ಕೊಡುವುದೇ ಅಲ್ಲವೇ? ಅಲ್ಲದೇ ಹೇಳುವುದನ್ನು ನೇರವಾಗಿ ಹೇಳದೇ ಪರ್ಯಾಯವಾಗಿ ಹೇಳಿದಾಗ ಆಗುವ ಪರಿಣಾಮ ಹೆಚ್ಚು ಆಸ್ವಾದ್ಯ. ಇದೆಲ್ಲವನ್ನೂ ನಮ್ಮ ಆಲಂಕಾರಿಕರು ಅದೆಷ್ಟೋ ಹಿಂದಿನಿಂದಲೇ ಹೇಳಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಅವರನ್ನು ಗೌರವಿಸುವ ಸ್ವಭಾವವೇ ಇಲ್ಲವಾಗುತ್ತಿರುವ ಕಾರಣ ಅವರ ಬರಹಗಳನ್ನು ಓದುತ್ತಾರೆ ಎಂದು ನಿರೀಕ್ಷಿಸುವುದೂ ಹಾಸ್ಯಾಸ್ಪದವಾಗುತ್ತದೆ. 6 March 2017 21:52 ಪೋಸ್ಟ್ ಮಾಡಿದವರು ಗಣೇಶ ಭಟ್ಟ ಕೊಪ್ಪಲತೋಟ ರಲ್ಲಿ 12:05 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಆವೊತ್ತು ಮುಸ್ಸಂಜೆ ನಸುಗತ್ತಲಲ್ಲಿ ಹಾಗೆ ಹಿಂದಿನಿಂದ ಬಂದು ಪ್ರಾಣಾಂತಿಕವಾಗಿ ಕೊರಳನ್ನು ಅಮುಕಿ ಹಿಡಿದು ಚೂರಿಯಿಂದ ತೊಡೆಯಿರಿದು ಓಡಿದ ಅವನಿಗೆ ನಾನಾರೆಂದು ಗೊತ್ತಿತ್ತೇ? ಇರಲಿಕ್ಕಿಲ್ಲ. ಇವತ್ತು ಪೋಲೀಸರೆದುರಿಗೆ ನನಗೆ ಅವನನ್ನು ಹೇಗೆ ಗುರುತಿಸಲು ಆಗುತ್ತಿಲ್ಲವೋ ಹಾಗೆ ಅವನಿಗೂ ನನ್ನನ್ನು ಗುರುತಿಸಲು ಆಗಿರಲಿಕ್ಕಿಲ್ಲ. ವ್ಯಾವಹಾರಿಕವಾಗಿ ನಾವು "ಶತ್ರು"ಗಳು, ಒಬ್ಬರನ್ನೊಬ್ಬರು ಕಾಣದ ಅಜ್ಞಾತ ಶತ್ರುಗಳು. ಆ ದೃಷ್ಟಿಯಿಂದ ಗುರುತಿಸಲಾಗದಿರುವುದು ಪರಸ್ಪರರಿಗೆ ಒಳ್ಳೆಯದೇ ಸೈ. ಅವತ್ತು ಅವನಿಗೆ ನನ್ನಿಂದ ಬೇಕಾಗಿದ್ದೆಲ್ಲ ಹಣವೊಂದೇ; ನಾನು ಕಳೆದುಕೊಂಡೂ ಅವನಿಗೆ ಉಪಯೋಗವಾಗಬಹುದಾದದ್ದು ಅದೊಂದೇ ನನ್ನ ಬಳಿಯಿದ್ದದ್ದು, ಜುಜುಬಿ ಹಣ. ಬಹುಶಃ ಸುಮ್ಮನೆ ಕೇಳಿದ್ದರೆ ಕೊಟ್ಟುಬಿಡುತ್ತಿದ್ದೆನೇನೋ (?!). ಅಷ್ಟಕ್ಕೋಸ್ಕರ ಆತ ಅಮುಕಿ ಬಿಸಾಕಿದ್ದು ನನ್ನ ದನಿ, ಅದರಲ್ಲಿದ್ದ ಬನಿ! ಮತ್ತೆಂದೂ ಮೊದಲಿನಂತೆ ಹಾಡಲು ಸಾಧ್ಯವಿಲ್ಲವೇನೋ ಅನ್ನುವ ಭಯ ಬಿತ್ತಿ ಓಡಿಹೋದವನಿಗೆ ಅದರ ಬೆಲೆ ಗೊತ್ತಿತ್ತೇ? ಬೆಂಗಳೂರಿನಲ್ಲಿ ನೂರು ಇನ್ನೂರು ರುಪಾಯಿಗೆಲ್ಲಾ ಕೊಲೆ ನೆಡೆಯುವ ಬಗ್ಗೆ ಕೇಳಿದ್ದೇವೆ; ಜೀವದ ಬೆಲೆ ಹೋಗಲಿ, ಕೊಲೆಗಾರ ತೆಗೆದುಕೊಳ್ಳುವ riskನ ಬೆಲೆ ಇಷ್ಟೇನೇ? ಬೇರೆಲ್ಲೆಡೆ ಕಾಣುವಂತೆ ಇಲ್ಲೂ ಮೌಲ್ಯಗಳು ತಳಕಂಡಿದೆ ಅನ್ನಲೇಬೇಕು. ತೀರ ನೆನ್ನೆ ಮೊನ್ನಿನ ಕಳ್ಳ/ಕೊಲೆಗಾರ ಕೂಡ ಕೊನೆಯ ಪಕ್ಷ ಆ ಸ್ಥೂಲ cost & benefit ಲೆಕ್ಕಾಚಾರವಾದರೂ ಹಾಕುತ್ತಿದ್ದನೆಂದು ಕಾಣುತ್ತದೆ. ಇವತ್ತು ಅದಿಲ್ಲ. ಜುಜುಬಿ ಇನ್ನೂರು ರುಪಾಯಿಗೆ ಒಬ್ಬನ ತಲೆ ಒಡೆಯವಷ್ಟು ದೊಡ್ಡ ಸಾಹಸ ಮಾಡಬೇಕೆಂದರೆ, ತಲೆಯೊಡೆಯುವ ಜೀವನವೂ ಅದೆಷ್ಟು ದುರ್ಭರವಲ್ಲವೇ? ಯಾವುದೇ ಒಂದು ಕಾಯಕ ದಂಧೆಯಾಗಿ ಬೆಳೆಯಬೇಕೆಂದರೆ ಅದಕ್ಕೆ ವಿಶೇಷ ಪರಿಣತಿ, ತರಬೇತಿ ಬೇಕು! ಇವತ್ತು ಕ್ರೈಂ ಡೈರಿ, ಕ್ರೈಂ ಸ್ಟೋರಿ ಗಳಂಥ ತಲೆ ಮಾಸಿದ ಬೇಜವಾಬ್ದಾರಿ ಸೀರಿಯಲ್ಲುಗಳಾಗಲಿ ಓಂ ನಿಂದ ಹಿಡಿದು ಮಾದೇಶನ ವರೆಗೆ ಸಾಲು ಸಾಲಾಗಿ ಬರುತ್ತಿರುವ ರೌಡಿ ಪೂಜಕ ಸಿನಿಮಾಗಳಾಗಲಿ, ಅದನ್ನು ಕ್ಯೂ ಕಾದು ಬಾಯಿ ಚಪ್ಪರಿಸಿಕೊಂಡು ಸಾವಿರಗಟ್ಟಲೆ ಜನ ನೋಡುವುದು ನೋಡಿದರೆ ನಾವೆಲ್ಲಿ ಸಾಗುತ್ತಿದ್ದೇವೆ ಎಂದು ಭಯವಾಗುತ್ತದೆ. ಕೊಲೆ ಮಾಡಲು ಬೇಕಾದ್ದು ಬಹುಶಃ ಎರಡೇ: ಒಂದು, ರಕ್ತ ಮಾಂಸ ಚೆಲ್ಲಾಡಿದರೂ ಏನೂ ಅನ್ನಿಸದ insensitivity; ಎರಡು, ಕೊಲೆ ಮಾಡುವ urge (ಅದು ಅಗತ್ಯಕ್ಕಿರಬಹುದು, ಶೋಕಿಗಿರಬಹುದು!). ಇದೆರಡನ್ನೂ ದಂಡಿಯಾಗಿ ದಯಪಾಲಿಸುತ್ತವೆ, ಮೇಲೆ ಹೇಳಿದ "ಮನರಂಜನೆ"ಗಳು. ಒಬ್ಬಿಬ್ಬರು ರೌಡಿತನ ಮಾಡಿದರೆ ನಿಭಾಯಿಸಬಹುದು, ಆದರೆ ಅದೇ ಸರ್ವ ಮಾನ್ಯ ಮೌಲ್ಯವಾಗಿಬಿಟ್ಟರೆ? ಒಂದುಕಡೆ ಇದನ್ನೇ ದಿನದಿನವೂ ಸಿನಿಮಾ ಟಿವಿಗಳಲ್ಲಿ ನೋಡಿ ಸ್ಪಂದಿಸುವುದನ್ನೇ ನಿಲ್ಲಿಸಿದ ನಾವು, ಇನ್ನೊಂದುಕಡೆ ಅದನ್ನು ದಿನದಿನವೂ ನೋಡಿ ಸ್ಪೂರ್ತಿಗೊಳ್ಳುವ ಪುಂಡ ಹುಡುಗರ ಪಡೆ! ಎಲ್ಲೋ ನಡೆದ ಭೀಕರ ಕೊಲೆ ಕೂಡ ಪತ್ರಿಕೆಯ "ಅಪರಾಧ ಸುದ್ದಿಯ" ಒಂದು ಮೂಲೆ ಬರಹವಾಗುತ್ತದೆ, ಅದೇ ತೆರೆಯಮೇಲಿನ ದೃಶ್ಯವೈಭವವಾಗುತ್ತದೆ ಕೂಡ. ತೆರೆಯ ಮೇಲೆ ನಾಯಕ ನಾಯಕಿಯ ತುಟಿ ಹಿಡಿದು ಮುತ್ತಿಟ್ಟೊಡನೆ ತಲೆಯೇ ಬಿದ್ದುಹೋದಂತೆ ಬೊಬ್ಬಿಡುವ so called ಸಮಾಜ ಸುಧಾರಕರು, ದೃಶ್ಯದ ಹಿಂದು-ಮುಂದಿನ ಹತ್ತು frameಗಳ ಮೇಲೆ ಕತ್ತರಿಯಾಡಿಸಿ ಕೈ ತೊಳೆದುಕೊಳ್ಳುವ censor ಮಂಡಲಿ, ಸಮಾಜದ ಸ್ವಾಸ್ಥ್ಯ ಕಾಯಬೇಕಾದ ಇಂಥ ಹತ್ತು ಹಲವು agencyಗಳು ಈ ತೆರೆಯ ಮೇಲಿನ ಹಿಂಸೆ-ಅತಿರಂಜಕತೆಯ ವಿಷಯದಲ್ಲಿ ಮಾತ್ರ ಅದಾವ ಕತ್ತೆಯನ್ನು ಕಾಯುತ್ತಿವೆಯೋ ಕಾಣೆ! ****** ಮತ್ತೊಂದು ಚಿತ್ರ. ಕುತ್ತಿಗೆಯಲ್ಲಿ ಉಸಿರು ಸಿಕ್ಕಿಸುವ ಊತ, ತೊಡೆ ಇಷ್ಟುದ್ದ ಹಿಸಿದು ಧಾರಾಳ ರಕ್ತ ಸುರಿಸುತ್ತ ಪೋಲೀಸು ಠಾಣೆಗೆ ಬಂದವನಿಗೆ ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸುವ ಕ್ರಮ ಕಾನೂನು ಕಟ್ಟಳೆಗಳಲ್ಲಿಲ್ಲವೇನೋ! ಬದಲಿಗೆ ಕಂಪ್ಲೇಂಟು, ಸ್ಪಾಟ್ ಇನ್ಸ್ಪೆಕ್ಷನ್ (ಎರಡೆರಡು ಬಾರಿ) ಇತ್ಯಾದಿ ಉಪದ್ವ್ಯಾಪಗಳಲ್ಲಿ ಈಡುಪಟ್ಟು ಕರ್ತವ್ಯ ತತ್ಪರತೆ ಮೆರೆವ ಪೋಲೀಸರು, procedure ಪ್ರಕಾರ ಅಳೆದೂ ಸುರಿದೂ, (ಸುರಿವ ಗಾಯವನ್ನು ಅಳೆದು ಆರಿಂಚು ಉದ್ದ ಅರ್ಧ ಇಂಚು ಆಳ ಎಂದು FIR ಬರೆದು), ಪ್ರಥಮ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ರಾತ್ರೆ ಹನ್ನೊಂದು. ಇಡೀ ಆರಿಂಚಿನ ಗಾಯ ಹೆಪ್ಪುಗಟ್ಟಿ ಪ್ರಕೃತಿಸಹಜವಾದ healing process ಆಗಲೇ ಶುರುವಾಗಿತ್ತು! ****** ಇನ್ನೊಂದು. ವಿಕ್ಟೋರಿಯಾ ಆಸ್ಪತ್ರೆ "ತುರ್ತು" ಚಿಕಿತ್ಸಾ ವಿಭಾಗ. ನಾವು ಹೋಗುವ ಹೊತ್ತಿಗೆ ಇನ್ನೂ ಹತ್ತು ನಿಜಕ್ಕೂ ತುರ್ತು ಕೇಸುಗಳು ಕ್ಯೂ ನಲ್ಲಿ ಕಾಯುತ್ತಿದ್ದವು, ಸಾಲಾಗಿ ನಿಂತ ಸ್ಟ್ರೆಚರುಗಳಲ್ಲಿ ಮಲಗಿ ನರಳುತ್ತಾ. ಒಬ್ಬನಿಗೆ ಲಾಂಗಿನಲ್ಲಿ ಸೊಂಟವನ್ನು ಕೊಚ್ಚಲಾಗಿತ್ತು; ಮತ್ತೊಬ್ಬನ ತಲೆ ಒಡೆದು ಒಳಗಿನ ಹೂರಣ ಹೊರಗಿಣುಕುತ್ತಿತ್ತು; ಮತ್ತೊಬ್ಬನ ಕಿವಿಯಿಂದ ಧಾರಾಕಾರ ರಕ್ತ ಹರಿಯುತ್ತಿತ್ತು. "ಬನ್ನಿ ಸಾರ್, ಇವತ್ತು week-end ಅಲ್ವಾ, assault ಕೇಸುಗಳು ಸ್ವಲ್ಪ ಜಾಸ್ತಿ ರಿಪೋರ್ಟ್ ಆಗವೆ, ನೀವು ಸ್ವಲ್ಪ ಕಾಯಬೇಕಾತದೆ" ಎಂದು ಸ್ವಾಗತಿಸಿದ ಪೋಲೀಸಪ್ಪನಿಗೆ ಪ್ರತಿ ನಮಿಸಿ ಹೋಗಿ ಅಲ್ಲೇ ಬೆಂಚಿನ ಮೇಲೆ ಕುಂತೆ. ಅಲ್ಲಿದ್ದ emergency ಕೇಸುಗಳಲ್ಲೆಲ್ಲಾ ಆರಾಮವಾಗಿ ನಡೆದುಕೊಂಡು ಬಂದಿದ್ದ ಕೇಸು ಇದೊಂದೇ, ಆತ್ಮ. ಕಾಯುತ್ತಾ ಕೂತಿದ್ದಂತೆಯೇ ಅಲ್ಲಿ ಸ್ಟ್ರೆಚರುಗಳ ಮೇಲೆ ಮಲಗಿದ್ದ ಎರಡು ಕೇಸುಗಳ ಹೆಂಡಿರ ನಡುವೆ ಮಾತು ಹತ್ತಿತು. ನಂತರ ಕೈ ಕೈ ಹತ್ತಿತು. ಹೀಗೆ ಹತ್ತಿದ ಒಂದು ಕೈ ಮೇಲಾಗಿ ಇನ್ನೊಂದರ ತಲೆ ಜುಟ್ಟು ಹಿಡಿದದ್ದೇ ಆ ಕಲ್ಲಾಸ್ಪತ್ರೆಯ ಗೋಡೆಗೆ, ಕ್ಷಮಿಸಿ, ಆಸ್ಪತ್ರೆಯ ಕಲ್ಲು ಗೋಡೆಗೆ ಜಪ್ಪಿಸಿತು. ಹನ್ನೊಂದನೇ ಕೇಸು ತನಗಾಗಿ ರೆಡಿಯಾಗಿದ್ದ ಸ್ಟ್ರೆಚ್ಚರ್ ಮೇಲೆ ಮಲಗಿ ನರಳುತ್ತಾ ಕಾಯತೊಡಗಿತು. ನಾವು ಕಾಯುತ್ತಲೇ ಹೋದೆವು. ಹತ್ತಾರು ಪೋಲೀಸರು ಅವರವರ "ಕೇಸು"ಗಳನ್ನು ಹಿಡಿದುಕೊಂಡು ಬಂದಿದ್ದರು; ಕೆಲವು ಕೇಸುಗಳಿಗೆ ಚೈನು, ಕೆಲವಕ್ಕೆ ಬೇಡಿ, ಖೈದಿಯಲ್ಲದೆ ಕೇವಲ ಫಿರ್ಯಾದಿಯಾಗಿದ್ದ ಕೇಸುಗಳಿಗೆ ಮಾತ್ರ ಈ ಮರ್ಯಾದೆಯಿಲ್ಲ. ಸುಮಾರು ಒಂದು ಗಂಟೆ ಕಾದು ಸುಸ್ತಾದ ಮೇಲೆ "ಸಾರ್, ಇಲ್ಲಿ ವ್ಯವಸ್ಥೆಯೇ ಹೀಗೆ, ಹೀಗೆ ಕೂತರೆ ಮುಗಿಯೊಲ್ಲ. ನಾವು O.T. ಒಳಗೇ ಹೋಗಿ ಕಾಯುವುದು ವಾಸಿ" ಎಂದ ನನ್ನ ಪೋಲಿಸು ಪೇದೆಯ ಸಲಹೆಯ ಮೇರೆಗೆ ಒಳಗೆ ಹೋದದ್ದಾಯಿತು. ಸಾಕ್ಷಾತ್ ಧರ್ಮರಾಯನಿಗೆ ಅವನು ತಪ್ಪಿ ಒಂದು ಸುಳ್ಳು ಹೇಳಿದ್ದಕ್ಕಾಗಿ ಕ್ಷಣಮಾತ್ರದ ನರಕದರ್ಶನವಾಯಿತಂತೆ. ದಿನದಿನವೂ ಸುಳ್ಳನ್ನೇ ತಿಂದು ಸುಳ್ಳನ್ನೇ ಕುಡಿದು ಸುಳ್ಳನ್ನೇ ಉಸಿರಾಡಿ ಬದುಕುವ ನಮಗೆ ಕೆಲವು ಗಂಟೆಗಳಾದರೂ ನರಕದರ್ಶನವಾದರೆ ಅಚ್ಚರಿಯೇನಿಲ್ಲ. ಆದರೆ ಆ ದರ್ಶನಭಾಗ್ಯಕ್ಕೆ ಸಾಯುವವರೆಗೂ ಕಾಯಬೇಕಿಲ್ಲ ಎನ್ನುವುದೊಂದೇ ವ್ಯತ್ಯಾಸ. ಒಳಗೆ ಹೋದರೆ ಅಲ್ಲಿ ಸಾಲಾಗಿರಿಸಿದ್ದ ನಾಲ್ಕೈದು ಆಪರೇಶನ್ ಟೇಬಲ್ಲುಗಳ ಮೇಲೆ ಕೇಸುಗಳನ್ನು "ಹ್ಯಾಂಡಲ್" ಮಾಡುತ್ತಿತ್ತು ಡಾಕ್ಟರು/ಹೌಸ್ ಸರ್ಜನುಗಳ ಮಂದೆ. ಅರ್ಧ ಕತ್ತರಿಸಿದ್ದ ಸೊಂಟವನ್ನು ಹೊಲೆಯುತ್ತಿದ್ದ ದಬ್ಬಳವನ್ನು ತಡೆಯಲಾರದೇ ಬಡುಕೊಳ್ಳುವನೊಬ್ಬ; ಕಿವಿಯೊಳಗೆ ಮುಲಾಜಿಲ್ಲದೆ ಓಡಾಡುವ ಶಸ್ತ್ರದ ದಾಳಿಯನ್ನು ಭರಿಸಲಾಗದೆ ಚೀರಿಡುವನೊಬ್ಬ; ದನ ತಿವಿದು ಹೊಟ್ಟೆಯಿಂದ ಬೆನ್ನಿನವರೆಗೂ ತೂತಾದ ಮುದುಕಿಯೊಬ್ಬಳ ಕರುಳುಪಚ್ಚಿಯನ್ನು ಏನಾದರೂ damage ಇದೆಯೇ ಎಂದು ಬೆಳಕಿಗೆ ಹಿಡಿದು ಪರೀಕ್ಷಿಸಿ ನೋಡಿ ಮತ್ತೆ ಹೊಟ್ಟೆಗೆ ತುರುಕುತ್ತಿದ್ದರೆ ಆ ಕರುಳ ಬಳ್ಳಿಯ ನೋವನ್ನು ತಾಳಲಾರದೇ ಭೋರಿಡುತ್ತಿದ್ದ ಮುದುಕಿ; ಈ ಚಿಕಿತ್ಸೆಯ ಪರಿಯನ್ನು ನೋಡಿಯೇ ಮೂರ್ಛೆ ಹೋದವನೊಬ್ಬ (local anesthesia ಇಲ್ಲದಿದ್ದರೂ ನೋವಿಲ್ಲದೆಯೇ ಚಿಕಿತ್ಸೆ ಪಡೆದ ಪುಣ್ಯವಂತ!). ನೋವೂ ಕೂಡ ತೀರ ಖಾಸಗಿ ವಿಷಯ, ಪರಸ್ಪರ ಅನುಮತಿಯಿಲ್ಲದೆ, ಅಥವ ಉಪಯೋಗವಿಲ್ಲದೆ ಅದರಲ್ಲಿ ತಲೆ ಹಾಕುವುದು ಸಲ್ಲ ಎಂದು ನಂಬಿಕೊಂಡು ಬದುಕುವವನು ನಾನು. ಆ ದೃಷ್ಟಿಯಿಂದ ರೋಗಿ-ವೈದ್ಯರ ಸಂಬಂಧ ಒಂದು ರೀತಿ confidential ಆದುದು ಎಂದು ನನ್ನ ನಿಲುವು. ಆದರೆ ಇಲ್ಲಿ ಆ "ಖಾಸಗಿ"ತನಕ್ಕೆ ಅರ್ಥವೇ ಇರಲಿಲ್ಲ. ಕೇಸುಗಳು ಒಂದಾದ ಮೇಲೊಂದು ಬರುತ್ತಿದ್ದುವು, ಸ್ವಲ್ಪ ಹೊತ್ತು ಕಿರುಚಿ-ಅರಚಿ ನಂತರ ಬಟ್ಟೆ ಕಟ್ಟಿಸಿಕೊಂಡು ಎದ್ದು ಹೋಗುತ್ತಿದ್ದುವು. ಆಪರೇಶನ್ ಟೇಬಲ್ ಮೇಲಿನ ರಕ್ತವನ್ನು ಬಟ್ಟೆಯೊಂದು ಒರೆಸುತ್ತಿತ್ತು (ರಸ್ತೆ ಬದಿಯ ಕಾಕಾ ಹೋಟೆಲಿನ ಊಟದ ಟೇಬಲ್ ಒರೆಸುವಂತೆ), ಟೇಬಲು ಮತ್ತೊಂದು ಕೇಸಿಗೆ ರೆಡಿ. ಆಪರೇಶನ್ನು, ಇಲಾಜು, ಟೇಬಲ್ ಒರೆಸುವುದು, ಮತ್ತೊಂದು ಕೇಸನ್ನು ಮುಟ್ಟುವುದು, prescription ಬರೆಯುವುದು ಎಲ್ಲಕ್ಕೂ ಒಂದೇ ಕೈ, ಶುದ್ಧ ಅನಾಚಾರ! Sterilization, clinical-cleansing ಇತ್ಯಾದಿ ಕ್ರಮಗಳೇನಾದರೂ ನಡೆಯುತ್ತಿದ್ದರೆ ನನ್ನ ಮಂದ ದೃಷ್ಟಿಗಂತೂ ಬೀಳಲಿಲ್ಲ. ಹೀಗೆಯೇ ಆತಂಕ ಪಡುತ್ತಿರುವಾಗ ನನ್ನ ಸರದಿ ಬಂತು. ನನ್ನ ಗಾಯವನ್ನು ಮುಟ್ಟಿ, ಎಳೆದು, ಹಿಸಿದು (of course, ನನ್ನ ಬೇಡಿಕೆಯಂತೆ ಕೈ ತೊಳೆದುಕೊಂಡು, ಗ್ಲೌಸ್ ಧರಿಸಿ) ಪರೀಕ್ಷಿಸಿ ನೋಡಿದ house surgeon ಎಂಬ ಹೆಸರಿನ ಪ್ರಾಣಿ "deep-cut ಆಗಿದೆ, ಹೊಲಿಗೆ ಹಾಕಬೇಕು" ಎಂದಾಗ ಎದೆ ಹಾರಿತು. ಆತ್ಮಹತ್ಯೆಯನ್ನು ಒಪ್ಪುತ್ತೇನೆ, ನನ್ನ ಪ್ರಯತ್ನವನ್ನು ಮೀರಿ ಯಾರಾದರೂ ನನ್ನ ಕೊಲೆ ಮಾಡುವರೆಂದರೆ ಅದನ್ನು ಸೈದ್ಧಾಂತಿಕವಾಗಿಯಾದರೂ ಒಪ್ಪಬಹುದು. ಆದರೆ ಸುಮ್ಮಸುಮ್ಮನೆ ಸೋಂಕಿನ ದಬ್ಬಳದಲ್ಲಿ ಹೊಲಿಸಿಕೊಂಡು ಯಾವುದೋ ಮರಣಾಂತಿಕ ಸೋಂಕು ಹತ್ತಿಸಿಕೊಂಡು ನಿಧಾನವಾಗಿ ಸಾಯುವುದರಲ್ಲಿ ನನಗಂತೂ ನಂಬಿಕೆಯಿಲ್ಲ. ಇಷ್ಟೆಲ್ಲಾ ಹೇಳಿ ದಬಾಯಿಸಿದ ಮೇಲೆ, ನನ್ನ ಸಹಿ ತೆಗೆದುಕೊಂಡು ನನ್ನೇನೂ ಮಾಡದೇ ಸುಮ್ಮನೇ ಬಿಡಲು ಒಪ್ಪಿತು ಪ್ರಾಣಿ. ಆಗಲೇ ಸುರಿದು ಮರಗಟ್ಟಿದ್ದ ಗಾಯವನ್ನು ಅಯೋಡಿನ್-ಟಿಂಕ್ಚರ್ ಹಾಕಿ ತೊಳೆದು ಒಂದು ಬಿಗಿ ಕಟ್ಟು ಹಾಕಿಸಿಕೊಂಡು ಹೊರಬೀಳುವ ಹೊತ್ತಿಗೆ ರಾತ್ರೆ ಒಂದು. ಪೋಲೀಸು ಠಾಣೆಗೆ ವಾಪಸು ಬಂದಾಗ, ಠಾಣೆಯ ಸೂಚನಾ ಫಲಕದಲ್ಲಿ ರಾರಾಜಿಸುತ್ತಿದ್ದ ಅಪರಾಧಗಳ ಅಂಕಿ-ಅಂಶಗಳಲ್ಲಿ "ಹಲ್ಲೆ-ಡಕಾಯಿತಿ" ಕಲಮಿನಲ್ಲಿ ಒಂದು ಅಂಕಿ ಹೆಚ್ಚಾಗಿತ್ತು; ಮರುದಿನ ದಿನಪತ್ರಿಕೆಯ "ಅಪರಾಧ ಸುದ್ದಿ" ಭಾಗದ ಅಡಿ ಮೂಲೆಯಲ್ಲಿ ಸುದ್ದಿಯೊಂದು ವರದಿಯಾಗಿತ್ತು "ನಗರದ ಸಂಕಟಪುರ ಠಾಣೆ ವ್ಯಾಪ್ತಿಯಲ್ಲಿ ಐಟಿ ಉದ್ಯೋಗಿಯನ್ನು ಅಡ್ಡಗಟ್ಟಿ ಪರ್ಸ್ ಅಪಹರಣ" ಟಿಪ್ಪಣಿ - 17/05/2020ರಂದು ಸೇರಿಸಿದ್ದು: ಈ ಲೇಖನ ಬರೆದದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ, ಬಹುಶಃ ಆ ಘಟನೆಯಾಗಿ ಒಂದೆರಡು ತಿಂಗಳಲ್ಲಿ - ಘಟನೆಯ ಆಘಾತ, ದಿಗ್ಭ್ರಮೆಗಳಿನ್ನೂ ಮನಸ್ಸಿನಲ್ಲಿ ಹಸಿಯಾಗಿದ್ದಾಗ. ಗಂಟಲನ್ನು ಬಲವಾಗಿ ಅದುಮಿ ಹಿಡಿದುದರಿಂದ ಗಂಟಲು ಯಾವ ಪರಿ ಇರುಕಿ ಹೋಗಿತ್ತೆಂದರೆ ಒಂದುವಾರ-ಹತ್ತು ದಿನ ಮಾತು ಹೊರಡುವುದಿರಲಿ, ಉಸಿರಾಡುವುದೂ ಪ್ರಯಾಸಕರವಾಗಿತ್ತು. ಕಷ್ಟಪಟ್ಟು ಗುಟ್ಟಾಗಿ ಮಾತಾಡಿದಂತೆ ಆಡುವುದಾಗುತ್ತಿತ್ತು. ಹಾಡುವುದಂತೂ ದೂರವೇ ಉಳಿಯಿತು. ಬದುಕಿನಲ್ಲಿ ಇನ್ನೊಮ್ಮೆ ಹಾಡುತ್ತೇನೋ ಇಲ್ಲವೋ ಎನ್ನುವ ಚಿಂತೆಗೆ ವಾರಗಟ್ಟಲೆ ನಿದ್ದೆಯೇ ಬರುತ್ತಿರಲಿಲ್ಲ. ಈ ಲೇಖನ ಬರೆಯುವ ಹೊತ್ತಿಗೆ ಇನ್ನೂ ಉಡುಗಿದ ದನಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿತ್ತು, ಮಾತಾಡುವುದು ಸರಾಗವಾಗಿತ್ತು ಆದರೆ ಕರ್ಕಶವಾಗಿತ್ತು. ಆ ಮನಸ್ಥಿತಿಯಲ್ಲಿ ಬರೆದದ್ದು ಈ ಲೇಖನ. ಇಡೀ ಘಟನೆಯನ್ನು ಇವತ್ತು ಅವಲೋಕಿಸಿದರೆ, ಈ ದೂರಕ್ಕೆ, ಮೇಲೆ ನಾನು ವ್ಯಕ್ತಪಡಿಸಿದ ಅನಿಸಿಕೆಗಳು ಅಲ್ಲಲ್ಲಲ್ಲಿ ಸ್ವಲ್ಪ ಕಟುವಾಯಿತೇನೋ ಎನಿಸುತ್ತದೆ - ಅಥವಾ ಅದೇ ಸರಿಯಿರಬಹುದು, ಪೋಲೀಸು ಕೋರ್ಟು ಆಸ್ಪತ್ರೆಗಳ ನನ್ನ ಒಟ್ಟಾರೆ ಅನುಭವ ನನಗಂತೂ ಹಿತಕರವಾಗೇನು ಇರಲಿಲ್ಲ (ಕೆಲವಂಶಗಳನ್ನು ಬಿಟ್ಟರೆ). ಇನ್ನೂ ಹಲವರ ಅನುಭವವೂ ಇದೇ ಆಗಿದ್ದೀತು. ಆದರೂ ಅಲ್ಲಿ ಗಮನಿಸದೇ ಬಿಟ್ಟ ಕೆಲವು ಅಂಶಗಳನ್ನು ಹೇಳದಿದ್ದರೆ ಪ್ರಸ್ತುತ ಸಂದರ್ಭಕ್ಕೆ ಅನ್ಯಾಯವಾದೀತು. ಬರವಣಿಗೆಯ ಹಳಮೆಗೆ ಊನವಾಗದಿರಲೆಂದು ಈಗಿನ ಅನಿಸಿಕೆಯನ್ನು ಈ ಅಡಿಟಿಪ್ಪಣಿಯ ಮೂಲಕ ಪ್ರತ್ಯೇಕವಾಗಿಯೇ ದಾಖಲಿಸಿದ್ದೇನೆ. ರಕ್ತ ಸುರಿಸುತ್ತಿದ್ದವನನ್ನು ಕರೆದುಕೊಂಡು ಹೋಗಿ ಪ್ರಥಮಚಿಕಿತ್ಸೆ ಕೊಡಿಸದೇ ಪೋಲೀಸರು ಪ್ರೊಸೀಜರುಗಳ ಬಗೆಗೇ ಹೆಚ್ಚಿನ ಗಮನ ಕೊಟ್ಟು ಎರಡೆರಡು ಬಾರಿ ಸ್ಪಾಟ್ ಇನ್ಸ್ಪೆಕ್ಷನ್ನಿಗೆ ಕರೆದುಕೊಂಡು ಹೋದರೆಂದು ಹೇಳಿದೆ. ಈಗ ಹಿಂದಿರುಗಿ ನೋಡಿದರೆ ಅದು ಅಷ್ಟು ದೊಡ್ಡ ವಿಷಯವಲ್ಲವೆನಿಸುತ್ತದೆ. ನಮ್ಮ ನೋವು, ಆಘಾತ, ಗಾಬರಿ ನಮಗೆ ಹೆಚ್ಚು, ಆದರೆ ದಿನರಾತ್ರಿಯಾದರೆ ಎಷ್ಟೆಷ್ಟೋ ಘೋರವಾದ ಅಪರಾಧಗಳನ್ನು ನೋಡುವ ಪೋಲೀಸರಿಗೆ ಇದು ನಿಜಕ್ಕೂ ಏನೇನೂ ಅಲ್ಲ. ಕಣ್ಣಿನಲ್ಲಿ ಹೊಕ್ಕ ದೂಳಿನ ಕಣ ಕಣ್ಣಿಗೆ ದೊಡ್ಡ ಬಂಡೆಯಂತೆಯೇ ಅನ್ನಿಸಬಹುದು, ಆದರೆ ವಾಸ್ತವದಲ್ಲಿ ಅದು ಕೇವಲ ದೂಳಿನ ಕಣವಷ್ಟೇ. ವಾಸ್ತವದಲ್ಲಿ ಅದು ತುರ್ತುಚಿಕಿತ್ಸೆ ಒದಗಿಸಬೇಕಾದ ಮಾರಣಾಂತಿಕವಾದ ಗಾಯವೇನಾಗಿರಲಿಲ್ಲ, ಮೇಲೇ ವಿವರಿಸಿದಂತೆ ಕೇವಲ ಅರ್ಧ ಇಂಚು ಆಳದ ಕಾಟಾಗಿತ್ತಷ್ಟೇ. ಹೀಗಿರುವಾಗ, ಪಿರ್ಯಾದಿ ಮಾತಾಡುವ, ಓಡಾಡುವ, ತೋರಿಸಿ ವಿವರಿಸುವ ಸ್ಥಿತಿಯಲ್ಲಿದ್ದರೆ ಕೂಡಲೇ ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯುವುದು ದುಷ್ಕರ್ಮಿಗಳನ್ನು ಹಿಡಿಯಲು ಸಹಾಯಕವಾಗಬಹುದು. ಅಕಸ್ಮಾತ್ (ಅಂತಹ ಸಂದರ್ಭಗಳೂ ಇರುತ್ತವೆ) ದುಷ್ಕರ್ಮಿಗಳು ಅಲ್ಲೇ ಎಲ್ಲಾದರೂ ಅಡ್ಡಾಡುತ್ತಿದ್ದರೆ ಹಿಡಿಯುವ ಸಾಧ್ಯತೆಯೂ ಇರುತ್ತದೆ. ನನ್ನನ್ನು ಸ್ಥಳಕ್ಕೆ ಕರೆದೊಯ್ದ ಪೋಲೀಸರು ಸುಮಾರು ಒಂದು ಗಂಟೆಯ ಕಾಲ ಅಲ್ಲಿಲ್ಲಿ ಪತ್ತೆ ತರದೂದು ಮಾಡಿದರು ಕೂಡ. ಅದನ್ನು ಇಲ್ಲಿ ಕಾಣಿಸದಿದ್ದರೆ ಅನ್ಯಾಯವಾದೀತು. ಇನ್ನು ಆಸ್ಪತ್ರೆಯ ವಿಷಯಕ್ಕೆ ಬಂದರೆ, ಕೆಲವು ಕೇಸುಗಳನ್ನು (ಉದಾಹರಣೆಗೆ ಕರುಳುಪಚ್ಚಿಯಲ್ಲಿ ಏನಾದರೂ ಡ್ಯಾಮೇಜ್ ಇದೆಯೇ ಎಂದು ನೋಡುತ್ತಿದ್ದ ವಿಷಯ) ನಿರ್ವಹಿಸಬೇಕಾದ್ದೇ ಹಾಗೆ ಎಂದು ಅದಾಗಿ ಕೆಲದಿನಗಳನಂತರ ವೈದ್ಯಮಿತ್ರರೊಬ್ಬರು ಹೇಳಿದರು. ಆಮೇಲೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಿರಬಹುದು, ನಾನರಿಯೆ. ಆಕೆಯನ್ನೂ ಸೇರಿದಂತೆ ಹಲವರಿಗೆ ಅರಿವಳಿಕೆ ಕೊಟ್ಟಿದ್ದಿರಬಹುದು, (ವಿಪರೀತ ಕಾಯುವಿಕೆಯಿಂದ) ಅದರ ಪ್ರಭಾವ ತಗ್ಗಿದ್ದಿರಬಹುದು (ಅರಿವಳಿಕೆಯ ಪ್ರಭಾವ ತಗ್ಗುವ ಯಾತನೆಯ ಅನುಭವ ಬೇರೆ ಒಂದೆರಡು ಸಂದರ್ಭದಲ್ಲಿ ನನಗೇ ಆಗಿದೆ). ಆದ್ದರಿಂದ ಅರಿವಳಿಕೆಯನ್ನೇ ಕೊಟ್ಟಿರಲಿಲ್ಲವೆಂದು ಹೇಳಲಾರೆ. ಹಾಗೆಯೇ ಸ್ವಚ್ಛತೆಯ ವಿಷಯ. ಅದರ ಕೊರತೆಯೇನೋ ಢಾಳಾಗಿಯೇ ಇತ್ತೆಂಬುದು ಸತ್ಯ, ಆದರೆ ಅದನ್ನು ವೈದ್ಯರು ನಿರ್ಲಕ್ಷ್ಯದಿಂದ ರೋಗಿಗಳ ದೇಹಕ್ಕೆ ರವಾನಿಸುತ್ತಿದ್ದರೆಂದು ಹೇಳುವುದು ಕಷ್ಟ. ಯಾವುದೋ ಮಟ್ಟದ sterilization ಇದ್ದಿರಬೇಕು, ನನ್ನ ಗಮನಕ್ಕೆ ಬಂದಿರಲಾರದು. ಆದರೆ ಆ ವೈದ್ಯವಿದ್ಯಾರ್ಥಿ ನನಗೆ ಹೊಲಿಗೆ ಹಾಕಲು ಬಂದಾಗ ನಾನದನ್ನು ನಿರಾಕರಿಸಿದ್ದು ನೋವಿನ ಭಯಕ್ಕಲ್ಲ, ಸ್ವಚ್ಛತೆಯ ಕಾರಣಕ್ಕೇ ಎಂಬುದನ್ನು ನಾನು ಅವರಿಗೇ ನೇರ ಹೇಳಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ, ಮತ್ತು ನನ್ನ ಮಾತನ್ನು ಆತ ಅಲ್ಲಗಳೆಯಲೂ ಇಲ್ಲ. ಸುಮ್ಮನೇ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟರು (ಮತ್ತು ಮುಚ್ಚಳಿಕೆಯಲ್ಲಿ ನಾನು ಅದೇ ಕಾರಣವನ್ನೇ ಬರೆದನೆಂದೂ ನೆನಪು). ಒಟ್ಟಿನಲ್ಲಿ ಹೇಳುವುದಾದರೆ, ಮೇಲಿನ ವಿವರಗಳನ್ನು 'ಕಂಡದ್ದು' ಆಗಷ್ಟೇ ಆಘಾತವನ್ನನುಭವಿಸಿ ಚೇತರಿಸಿಕೊಳ್ಳುತ್ತಿದ್ದ ಕಣ್ಣುಗಳೆಂಬುದನ್ನು ನೆನಪಿನಲ್ಲಿಡಬೇಕು, ಆದ್ದರಿಂದ ಅದರಲ್ಲಿ ಒಂದಿಷ್ಟೇ ಇಷ್ಟು ಉತ್ಪ್ರೇಕ್ಷೆಯೂ ಇದ್ದೀತು. ಆದರೆ ನನಗೆ ಈಗಲೂ ನೆನಪಿನಲ್ಲಿರುವಂತೆ ಮೇಲಿನ ವಿವರಗಳು ಕೂಡಿದ ಮಟ್ಟಿಗೂ ವಾಸ್ತವಕ್ಕೆ ಹತ್ತಿರವಾಗಿವೆಯೆಂದಷ್ಟು ಹೇಳಬಲ್ಲೆ. ಈ ಸಂಸ್ಥೆಗಳೊಡನೆ ನನ್ನ ಆಮೇಲಿನ ಹಲವು ಅನುಭವಗಳೂ ಈ ಭಾವನೆಯನ್ನೇ ದೃಢಪಡಿಸುತ್ತವೆ. ಬರೆದವರು Manjunatha Kollegala ಸಮಯ 7:46 PM 3 comments: ಶೀರ್ಷಿಕೆ ೧೦. ಚುಚ್ಚಿದ್ದು - ಕಚ್ಚಿದ್ದು Newer Posts Older Posts Home Subscribe to: Posts (Atom) About Me Manjunatha Kollegala View my complete profile ಹುಡುಕಿ ಓದುಗರ ಬಳಗ ಹೆಚ್ಚು ಓದಲ್ಪಟ್ಟದ್ದು ಕನ್ನಡ ರಾಜ್ಯೋತ್ಸವ - ಒಂದು ಹರಟೆ [ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಿಂದಲೂ ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಇದೆ. 1947ರಲ್ಲಿ ಭಾರತಕ್ಕೆ ಮಾನ್ಯತೆ ಕೊಟ್ಟ ಮೊದಲ ದೇಶಗಳಲ್ಲಿ ಸೋವಿಯತ್‌ ಒಕ್ಕೂಟ ಕೂಡ ಒಂದು. 1950ರ ದಶಕದ ಮಧ್ಯ ಭಾಗದಿಂದ ಸಂಬಂಧ ಇನ್ನಷ್ಟು ನಿಕಟಗೊಂಡಿತು. buy prednisone online for dogs ಭಾರತ ರಷ್ಯಾ ವ್ಯಾಪಾರ ಸಂಬಂಧ ಭಾರತದ ಆರ್ಥಿಕ ಅಭಿವೃದ್ಧಿಗಾಗಿ ಇಲ್ಲಿ ಬಂಡವಾಳ ಹೂಡಿಕೆಗೂ ಸೋವಿಯತ್‌ ಒಕ್ಕೂಟ ಸಿದ್ಧವಾಯಿತು. ರಕ್ಷಣಾ–ತಾಂತ್ರಿಕ ಸಹಕಾರಕ್ಕೆ 1962ರಲ್ಲಿ ಒಪ್ಪಿಕೊಳ್ಳಲಾಯಿತು. 1971ರಲ್ಲಿ ಶಾಂತಿ ಮತ್ತು ಗೆಳೆತನ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು, ಪರಮಾಣು ಪೂರೈಕೆದಾರರ ಗುಂಪಿಗೆ ಭಾರತವನ್ನು ಸೇರಿಸಿಕೊಳ್ಳಬೇಕು ಎಂಬುದಕ್ಕೆ ರಷ್ಯಾದ ದೃಢ ಬೆಂಬಲ ಇದೆ. 1991ರಲ್ಲಿ ಸೋವಿಯತ್‌ ಒಕ್ಕೂಟ ಪತನಗೊಂಡು ರಷ್ಯಾ ಸೇರಿ 15 ಸ್ವತಂತ್ರ ದೇಶಗಳು ರೂಪುಗೊಂಡವು. 1990ರ ದಶಕದಲ್ಲಿ ಭಾರತವು ಆರ್ಥಿಕ ಉದಾರೀಕರಣ ನೀತಿ ಅನುಸರಿಸಿತು. ಆರ್ಥಿಕ ನೀತಿಯು ಬದಲಾದಂತೆ, ರಕ್ಷಣೆ, ವ್ಯಾಪಾರ– ವಹಿವಾಟು ಮುಂತಾದ ವಿಷಯಗಳಲ್ಲಿ ಭಾರತವು ವಿವಿಧ ದೇಶಗಳ ಜತೆಗೆ ಸಂಬಂಧವನ್ನು ವಿಸ್ತರಿಸಿಕೊಂಡಿತು. ಅಮೆರಿಕ, ಫ್ರಾನ್ಸ್‌, ಇಸ್ರೇಲ್‌ ಮುಂತಾದ ದೇಶಗಳು ಭಾರತಕ್ಕೆ ಈಗ ರಕ್ಷಣಾ ಸಾಮಗ್ರಿಗಳನ್ನು ಪೂರೈಸುತ್ತಿವೆ. 2009–13ರ ಅವಧಿಗೆ ಹೋಲಿಸಿದರೆ 2014–18ರ ಅವಧಿಯಲ್ಲಿ ಭಾರತಕ್ಕೆ ರಷ್ಯಾದ ರಕ್ಷಣಾ ಸಾಮಗ್ರಿ ಪೂರೈಕೆಯು ಸುಮಾರು ಶೇ 40ಕ್ಕಿಂತಲೂ ಹೆಚ್ಚು ಕುಸಿದಿದೆ ಎಂಬ ವರದಿಗಳಿವೆ. ಹಾಗಿದ್ದರೂ, ಭಾರತದಲ್ಲಿ ಈಗ ಬಳಕೆಯಲ್ಲಿರುವ ರಕ್ಷಣಾ ಸಾಮಗ್ರಿಗಳಲ್ಲಿ ಶೇ 86ರಷ್ಟು ರಷ್ಯಾದಿಂದ ಆಮದಾದವು ಎಂದು ಇನ್ನೊಂದು ವರದಿ ಹೇಳಿದೆ. individually ಭಾರತ–ರಷ್ಯಾ ನಡುವಣ ರಕ್ಷಣಾ ಸಂಬಂಧದ ಪುನಶ್ಚೇತನದ ಹಾದಿ ವಾಯು ‍ಪ್ರದೇಶ ರಕ್ಷಣೆಯ ಕ್ಷಿಪಣಿ ನಿರೋಧಕ ವ್ಯವಸ್ಥೆ–ಟ್ರಯಂಫ್‌ ಅನ್ನು ರಷ್ಯಾ ಈ ವರ್ಷದ ಕೊನೆಯ ಹೊತ್ತಿಗೆ ಪೂರೈಸಲಿದೆ. ಇದು ₹39 ಸಾವಿರ ಕೋಟಿಯ ಒಪ್ಪಂದ. ಆರು ಲಕ್ಷಕ್ಕೂ ಹೆಚ್ಚು ಎ.ಕೆ–203 ರೈಫಲ್‌ಗಳನ್ನು ‘ಭಾರತದಲ್ಲಿ ತಯಾರಿಸಿ’ ಯೋಜನೆ ಅಡಿಯಲ್ಲಿ ಅಮೇಠಿಯಲ್ಲಿ ತಯಾರಿಸುವ ಒಪ್ಪಂದಕ್ಕೂ ಉಭಯ ದೇಶಗಳು ಸಹಿ ಹಾಕಿವೆ. ಇದು ₹5 ಸಾವಿರ ಕೋಟಿಯ ಒಪ್ಪಂದ. ರೂಪಾಯಿ ವ್ಯವಹಾರ ಅಮೆರಿಕದ ‘ಎದುರಾಳಿ’ ದೇಶಗಳ ಜತೆಗೆ, ಬೇರೆ ದೇಶಗಳು ಡಾಲರ್ ಮತ್ತು ಯೂರೊ ಮೂಲಕ ಹಣಕಾಸು ವ್ಯವಹಾರ ಮಾಡಿದಾಗ ಮಾತ್ರ ನಿರ್ಬಂಧವು ಅನ್ವಯವಾಗುತ್ತದೆ. ಹೀಗಾಗಿ ಎಸ್‌–400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿಯ ಹಣವನ್ನು ರೂಪಾಯಿಯಲ್ಲೇ ವರ್ಗಾಯಿಸಲು ಭಾರತ ಮತ್ತು ರಷ್ಯಾ ಒಪ್ಪಿಕೊಂಡಿವೆ. ಇದರಿಂದ ಅಮೆರಿಕವು ನಿರ್ಬಂಧ ಹೇರಲು ಅವಕಾಶವೇ ಇಲ್ಲದಂತಾಗುತ್ತದೆ ಶಸ್ತ್ರಾಗಾರ ನಿರ್ವಹಣೆಗೆ ರಷ್ಯಾ ಸಂಬಂಧ ಅನಿವಾರ್ಯ ರಷ್ಯಾ ಮತ್ತು ಚೀನಾ ಸಂಬಂಧ ಉತ್ತಮವಾಗಿದೆ. ಈಗ ಚೀನಾ ಜತೆಗೆ ಗಡಿ ಸಂಘರ್ಷದ ಕಾರಣ, ಭಾರತ ಮತ್ತು ಚೀನಾ ಸಂಬಂಧ ಹಳಿತಪ್ಪಿದೆ. ಆದರೆ ಚೀನಾದ ಆಪ್ತ ರಾಷ್ಟ್ರವಾಗಿರುವ ರಷ್ಯಾದ ಜತೆಗೆ ರಕ್ಷಣಾ ಸಹಕಾರ ಒಪ್ಪಂದವನ್ನು ಹತ್ತು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಭಾರತೀಯ ಭೂಸೇನೆಯಲ್ಲಿರುವ ಟ್ಯಾಂಕ್‌ಗಳು, ಟ್ರಕ್‌ಗಳು, ಫಿರಂಗಿಗಳಲ್ಲಿ ರಷ್ಯಾದ್ದೇ ಸಿಂಹಪಾಲು. ಇನ್ನು ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಇರುವ ಹೆಲಿಕಾಪ್ಟರ್‌ಗಳು, ಯುದ್ಧ ವಿಮಾನಗಳಲ್ಲಿ ಬಹುತೇಕವು ರಷ್ಯಾ ನಿರ್ಮಿತವೇ ಆಗಿವೆ. ಐದಾರು ದಶಕಗಳ ಹಿಂದೆ ಖರೀದಿಸಲಾದ ಇವುಗಳನ್ನು ಈಗಲೂ ಬಳಸಲಾಗುತ್ತಿದೆ. ಇವುಗಳಿಗೆ ಅಗತ್ಯವಿರುವ ಬಿಡಿಭಾಗಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದು–ಗುಂಡುಗಳಿಗಾಗಿ, ರಷ್ಯಾ ಜತೆಗೆ ಭಾರತವು ರಕ್ಷಣಾ ವಾಣಿಜ್ಯ ಸಂಬಂಧವನ್ನು ಮುಂದುವರಿಸುವುದು ಅನಿವಾರ್ಯವಾಗಿದೆ. ಜತೆಗೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ರಷ್ಯಾ ಜತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ಅಗತ್ಯವೂ ಇದೆ. ಭಾರತಕ್ಕೆ ಈಗ ತೀವ್ರತರವಾದ ಗಡಿತಂಟೆ ಇರುವುದು ಪಾಕಿಸ್ತಾನ ಮತ್ತು ಚೀನಾ ಜತೆಗೆ ಮಾತ್ರ. ಭಾರತದ ಜತೆಗಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾ ತಂಟೆ ಮಾಡುತ್ತಲೇ ಇದೆ. ಎಲ್‌ಎಸಿಯ ಉದ್ದಕ್ಕೂ ಚೀನಾ ತನ್ನ ಸೇನಾ ಇರುವಿಕೆಯನ್ನು ಹೆಚ್ಚಿಸುತ್ತಿದೆ. ಜತೆಗೆ ತನ್ನ ನೆಲದ ಯಾವುದೇ ಪ್ರದೇಶದಿಂದಲಾದರೂ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಬಹುದಾದ ಪ್ರಬಲ ಕ್ಷಿಪಣಿಗಳನ್ನು ಹೊಂದಿದೆ. ಹೀಗಾಗಿ ಅಂತಹ ಕ್ಷಿಪಣಿಗಳ ದಾಳಿಯನ್ನು ತಡೆಯಬಹುದಾದ ಕ್ಷಿಪಣಿ ನಿರೋಧಕ ವ್ಯವಸ್ಥೆ ಭಾರತಕ್ಕೆ ಅನಿವಾರ್ಯವಾಗಿದೆ. ರಷ್ಯಾದ ಎಸ್‌–400 ಟ್ರಯಂಫ್ ಮಾತ್ರವೇ ಜಗತ್ತಿನ ಅತ್ಯಂತ ಪ್ರಬಲ ಕ್ಷಿಪಣಿ ನಿರೋಧಕ ವ್ಯವಸ್ಥೆ ಎನಿಸಿದೆ. ಹೀಗಾಗಿ ಅನಿವಾರ್ಯವಾಗಿ ಈ ಕ್ಷಿಪಣಿ ವ್ಯವಸ್ಥೆಯನ್ನು ಭಾರತವು ಖರೀದಿಸಿದೆ. ಭಾರತವು ಅಮೆರಿಕದ ಜತೆಗೆ ಶಸ್ತ್ರಾಸ್ತ್ರ ಮತ್ತು ಸೇನಾ ಸಲಕರಣೆಗಳ ಖರೀದಿಯ ವಿಫಲತೆ ಭಾರತವು ಅಮೆರಿಕದ ಜತೆಗೆ ಶಸ್ತ್ರಾಸ್ತ್ರ ಮತ್ತು ಸೇನಾ ಸಲಕರಣೆಗಳ ಖರೀದಿಗೆ ಹಲವು ಬಾರಿ ಯತ್ನಿಸಿದೆ. ಆದರೆ ಅಮೆರಿಕವೇ ಇದಕ್ಕೆ ಸರಿಯಾಗಿ ಸ್ಪಂದಿಸಿಲ್ಲ. ರಷ್ಯಾದ ಎಸ್‌–400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆಯಂತಹ, ಥಾಡ್ ಎಂಬ ವ್ಯವಸ್ಥೆಯನ್ನು ಅಮೆರಿಕ ಹೊಂದಿದೆ. ಆದರೆ ಭಾರತಕ್ಕೆ ಅದನ್ನು ಮಾರಾಟ ಮಾಡಲು ಅಮೆರಿಕ ಯಾವುದೇ ಆಸಕ್ತಿ ತೋರಲಿಲ್ಲ. ಯುದ್ಧವಿಮಾನಗಳ ಖರೀದಿಗೆ ಭಾರತ ಟೆಂಡರ್‌ ಕರೆದಾಗಲೂ ಅಮೆರಿಕದ ಕಂಪನಿಗಳು ಅದರಲ್ಲಿ ಭಾಗಿಯಾಗಲಿಲ್ಲ. ಈಗ ಬಾಂಬರ್ ಡ್ರೋನ್‌ ಖರೀದಿಗೆ ಭಾರತ ಆಸಕ್ತಿ ತೋರುತ್ತಿದ್ದರೂ, ಒಪ್ಪಂದಕ್ಕೆ ಸಹಿ ಹಾಕುವುದುನ್ನು ಅಮೆರಿಕ ಮುಂದೂಡುತ್ತಲೇ ಇದೆ. ಈ ಎಲ್ಲಾ ಕಾರಣಗಳಿಂದಾಗಿ, ಭಾರತವು ತನ್ನ ಶಸ್ತ್ರಾಗಾರವನ್ನು ಸಜ್ಜಾಗಿ ಇರಿಸಿಕೊಳ್ಳಲು ರಷ್ಯಾವನ್ನು ಅವಲಂಬಿಸುವುದು ಅನಿವಾರ್ಯವೇ ಆಗಿದೆ. ರಷ್ಯಾ ಈಗಲೂ ಪ್ರಭಾವಿ ರಾಷ್ಟ್ರವೇ? ಶೀತಲ ಸಮರದ ವೇಳೆಯಲ್ಲಿ ಅಮೆರಿಕಕ್ಕೆ ಪರ್ಯಾಯ ಶಕ್ತಿಯಂತಿದ್ದ ರಷ್ಯಾ, ಸೋವಿಯತ್ ಒಕ್ಕೂಟದ ಪತನದ ನಂತರ ಆ ಶಕ್ತಿಯನ್ನು ಕಳೆದುಕೊಂಡಿತ್ತು. ಆದರೆ ವಿಶ್ವದ ಹಲವು ರಾಷ್ಟ್ರಗಳನ್ನು ನಿಯಂತ್ರಿಸುವ ಸೂತ್ರವನ್ನು ರಷ್ಯಾ ಈಗಲೂ ಹೊಂದಿದೆ. ವಿಶ್ವದ 97 ದೇಶಗಳಿಗೆ ರಷ್ಯಾ ಈಗಲೂ ಶಸ್ತ್ರಾಸ್ತ್ರ ಮತ್ತು ಮದ್ದು–ಗುಂಡನ್ನು ಪೂರೈಸುವ ಪ್ರಮುಖ ರಾಷ್ಟ್ರವಾಗಿದೆ. ಆದರೆ ಸೇನಾ ನಿರ್ವಹಣೆಗಾಗಿ ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಭಾರತ, ಈಜಿಪ್ಟ್, ಚೀನಾ, ಕಜಕಿಸ್ತಾನ್, ಇಂಡೊನೇಷ್ಯಾ, ಇರಾನ್, ವಿಯೆಟ್ನಾಂ ಮತ್ತಿತರ ದೇಶಗಳು. 19ನೇ ಶತಮಾನದಲ್ಲಿ ಅಮೆರಿಕದ ಜತೆಗೆ ವೈರತ್ವ ಇಲ್ಲವೇ ಸೇನಾ ಸಂಘರ್ಷ ಹೊಂದಿದ್ದ ಬಹುತೇಕ ರಾಷ್ಟ್ರಗಳು ತಮ್ಮ ಸೇನೆಗಳ ಶಸ್ತ್ರಾಗಾರಗಳ ನಿರ್ವಹಣೆಗಾಗಿ ರಷ್ಯಾವನ್ನು ಅವಲಂಬಿಸಿವೆ. ಹೀಗಾಗಿ ಅಮೆರಿಕದಷ್ಟು ಭಾರಿ ಪ್ರಾಬಲ್ಯ ಹೊಂದಿಲ್ಲದಿದ್ದರೂ, ರಷ್ಯಾ ಜಾಗತಿಕವಾಗಿ ಪ್ರಭಾವ ಹೊಂದಿದೆ. ಇಡೀ ಜಗತ್ತಿನ ತೈಲ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿರುವ ಒಪೆಕ್‌+ ದೇಶಗಳಲ್ಲಿ (ತೈಲ ಉತ್ಪಾದನೆ ಮತ್ತು ರಫ್ತು ದೇಶಗಳು) ರಷ್ಯಾ ಸಹ ಒಂದು. ಯೂರೋಪ್‌ನ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ರಷ್ಯಾ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ. ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಲ್ಯಾಟಿನ್ ಅಮೆರಿಕದ ದೇಶಗಳು ಮತ್ತು ಪಶ್ಚಿಮ ಆಫ್ರಿಕಾದ ಹಲವು ದೇಶಗಳಿಗೆ ರಷ್ಯಾವು ಕಚ್ಚಾತೈಲವನ್ನು ಪೂರೈಸುತ್ತದೆ. ಈ ದಿಸೆಯಲ್ಲಿ ರಷ್ಯಾ ಇಂದಿಗೂ ಒಂದು ಪ್ರಬಲ ಶಕ್ತಿಯಾಗಿ ಉಳಿದುಕೊಂಡಿದೆ. ಅಫ್ಗಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೊ ಪಡೆಗಳು ನಿರ್ಗಮಿಸಿದ ನಂತರ ಮಧ್ಯಏಷ್ಯಾದಲ್ಲಿ ಶಾಂತಿ ಕಾಪಾಡುವ ಹೊಣೆ ನೆರೆಯ ದೇಶಗಳ ಹೆಗಲಿಗೆ ಬಿದ್ದಿದೆ. ಅಫ್ಗಾನಿಸ್ತಾನವು ಉಗ್ರರ ನೆಲೆಯಾಗುವುದನ್ನು ತಪ್ಪಿಸುವುದು ಹೇಗೆ ಎಂಬುದನ್ನು ರಷ್ಯಾ, ಭಾರತ ಮತ್ತು ಚೀನಾ ಕೂತು ಚರ್ಚಿಸಿವೆ. ರಷ್ಯಾವೇ ಈ ಮಾತುಕತೆಯ ಮುಂದಾಳತ್ವ ವಹಿಸಿತ್ತು. ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ರಷ್ಯಾ ಈ ಮೂಲಕ ಯತ್ನಿಸಿದೆ. ಆದರೆ ಇದಕ್ಕಾಗಿ, ಏಷ್ಯಾದಲ್ಲಿ ದೊಡ್ಡ ಶಕ್ತಿಗಳಲ್ಲಿ ಒಂದಾಗಿರುವ ಭಾರತವನ್ನು ಪ್ರಾದೇಶಿಕ ಶಾಂತಿ ಪಾಲನೆಯಲ್ಲಿ ಒಳಗೊಳ್ಳುವುದು ರಷ್ಯಾಕ್ಕೆ ಅನಿವಾರ್ಯ.
ನಂಜನಗೂಡಿನ ಮೂಲ ನಿವಾಸೀಯಾಯಾದ ಶ್ರೀಮತಿ ನಾಗರತ್ನಮ್ಮ ಅವರು ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.. ಅದು ಕೇವಲ ಬೆರಳೆಣಿಕಯಷ್ಟು ಜನರಿಗೆ ಮಾತ್ರ ತಿಳಿದಿರುವುದು. ಆಕೆ ಮಹಾನ್ ನೃತ್ಯಗಾರ್ತಿ,ವಿದುಷಿ.ಓರ್ವ ದೇವದಾಸಿಗೆ ಜನಿಸಿದ್ದು ಜೀವನದಲ್ಲಿ ದೊಡ್ಡ ದೊಡ್ಡ ಸುಂಟರಗಾಳಿಗಳನ್ನು ಎದುರಿಸಿದ್ದು,ಎಂದಿಗೂ ಕುಗ್ಗದೆ ದಿಟ್ಟಿವಾಗಿ ಸಾಧನೆ ಹಾದಿಯಲ್ಲಿ ಉತ್ತುಂಗವನ್ನು ತಲುಪಿದ ಮಾನಿನಿ ಈಕೆ. ಕರ್ನಾಟಕ ಸಂಗೀತ ಜನಕರಾದ “ತ್ಯಾಗರಾಜ”ರಿಗಾಗಿ ತಮಿಳುನಾಡಿನಲ್ಲಿ ಗುಡಿಯೊಂದನ್ನು ಕಟ್ಟಿಸುವ ಸಲುವಾಗಿ ತಮ್ಮ ಇಡೀ ಆಸ್ತಿಯನ್ನೆ ಮುಡಿಪಾಗಿಟ್ಟ ಮಾಹನ್ ಚೇತನ, “ತನು ಮನ ಧನ” ವನ್ನೂ ಅರ್ಪಿಸಿ ಅಮರರಾಗಿದ್ದರೆ..” ಬೆಂಗಳೂರಿನನಾಗರತ್ನಮ್ಮ”. ನಟಿ ಅನುಷ್ಕಾ ಶೆಟ್ಟಿ ಪರಿಪೂರ್ಣವಾದ ಕನ್ನಡ ಸೊಗಡು ಮತ್ತು ಕನ್ನಡಿಗರಿಗೆ ಹೆಮ್ಮೆ ತರುವ ಕಥೆಯಲ್ಲಿ ನಟಿಸುತ್ತಿದ್ದಾರೆ.”ಅನುಷ್ಕಾ ಈಗ ನಾಗರತ್ನಮ್ಮ”. ಬೆಂಗಳೂರು ನಾಗರತ್ನಮ್ಮ ಅವರ ಜೀವನದ ಕಥೆ ಸಿನಿಮಾ ರೂಪದಲ್ಲಿ ಬರಲಿದೆ.. ಅರುಂಧತಿ, ಭಾಗಮತಿ, ರುದ್ರಮ್ಮದೇವಿ ಅಂತಹ ನಾಯಕಿಪ್ರಧಾನ ಸಿನಿಮಾದಲ್ಲಿ ನಟಿಸಿ,ಜನರ ಚಪ್ಪಾಳೆ ಗಿಟ್ಟಿಸಿಕೊಂಡು,ಗಲ್ಲ ಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸು ಕಂಡು ಬಂದಿದೆ.ಈಗ ಕಲಾ ಸಂಸ್ಕೃತಿಯ ಬೀಜ ಬಿತ್ತಿ ಅದನ್ನು ಹೆಮ್ಮರವಾಗಿ ಬೆಳಸಿrದ ವನಿತೆಯ ಕಥೆಯಲ್ಲಿ ಯಾವ ರೀತಿಯಾದ ಜಾದು ಮಾಡ್ತಾರೋ. ಕನ್ನಡತಿಯೇ ಆದ ಅನುಷ್ಕಾ ಸೌತ್ ಇಂಡಿಯನ್ ಸಿನಿಮಾದ ಬಹು ಬೇಡಿಕೆಯ ನಟಿ.ಒಳ್ಳೆ ಕಥೆ ಸಿಕ್ಕಿದರೆ ಖಂಡಿತ ಕನ್ನಡಲ್ಲಿ ನಟಿಸುವುದಾಗಿ ಹಲವು ಬಾರಿ ಸಂದರ್ಶನಗಳಲ್ಲಿ ಅನುಷ್ಕಾ ಹೇಳಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.ಚಿತ್ರಕ್ಕೆ ಸಂಬಂಧ ಪಟ್ಟ ಹಾಗೆ ಇನ್ನಷ್ಟು ಮಾಹಿತಿಗಳು ಸದ್ಯದಲ್ಲೇ ಹೊರಬರಲಿದೆ..
==ವಿಧಾನ: ==ಸ್ಥಳೀಯವಾಗಿ ಲಭ್ಯವಿರುವ ಗಿಡ, ಎಲೆ,ಟೊಂಗೆಗಳನ್ನು ಸಂಗ್ರಹಿಸಿ, ತರಗತಿಯಲ್ಲಿ ಅವುಗಳನ್ನು ಪರಿಚಯಿಸಿ ನಂತರ ಅವುಗಳನ್ನು ಕುರಿತು ಚರ್ಚಿಸುವುದು. ==ವಿಧಾನ: ==ಸ್ಥಳೀಯವಾಗಿ ಲಭ್ಯವಿರುವ ಗಿಡ, ಎಲೆ,ಟೊಂಗೆಗಳನ್ನು ಸಂಗ್ರಹಿಸಿ, ತರಗತಿಯಲ್ಲಿ ಅವುಗಳನ್ನು ಪರಿಚಯಿಸಿ ನಂತರ ಅವುಗಳನ್ನು ಕುರಿತು ಚರ್ಚಿಸುವುದು. − [http://www.who.int/kobe_centre/publications/hiddencities_media/ch2_who_un_habitat_hidden_cities.pdf] + [ http://www.who.int/kobe_centre/publications/hiddencities_media/ch2_who_un_habitat_hidden_cities.pdf ]
9 ಡಿಸೆಂಬರ್ 2022 ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 9 ಡಿಸೆಂಬರ್ 2022 ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ 7 ಡಿಸೆಂಬರ್ 2022 ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 6 ಡಿಸೆಂಬರ್ 2022 ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 4500 ಹುದ್ದೆಗಳ ಭರ್ಜರಿ ನೇಮಕಾತಿ | PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 7 ಡಿಸೆಂಬರ್ 2022 ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ 2 ಡಿಸೆಂಬರ್ 2022 ವಿದ್ಯುತ್ ಹಾಗೂ ನೀರಾವರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ l ಕೂಡಲೇ ಅರ್ಜಿ ಸಲ್ಲಿಸಿ 6 ಡಿಸೆಂಬರ್ 2022 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 6 ಡಿಸೆಂಬರ್ 2022 SSLC ಪಾಸಾದ ಅಭ್ಯರ್ಥಿಗಳಿಂದ ನೇವಲ್ ಡಾಕ್ ಯಾರ್ಡನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ 5 ಡಿಸೆಂಬರ್ 2022 ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ 5 ಡಿಸೆಂಬರ್ 2022 ಭಾರತೀಯ ನೌಕಾಪಡೆಯಲ್ಲಿ ಅಗ್ನಿ ವೀರರ ಹುದ್ದೆಗಳ ನೇಮಕಾತಿಗಾಗಿ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ 5 ಡಿಸೆಂಬರ್ 2022 ಕರ್ನಾಟಕದ ಕೇಂದ್ರೀಯ ವಿದ್ಯಾಲಯದ ಖಾಲಿ ಇರುವ ಭೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ 3 ಡಿಸೆಂಬರ್ 2022 ಸೈನಿಕ ಸ್ಕೂಲ್ ವಿಜಯಪುರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ 3 ಡಿಸೆಂಬರ್ 2022 ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ 26 ನವೆಂಬರ್ 2022 ಅಪೆಕ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2 ಡಿಸೆಂಬರ್ 2022 ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 1 ಡಿಸೆಂಬರ್ 2022 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 4 ನವೆಂಬರ್ 2022 ಗಡಿ ಭದ್ರತಾ ಪಡೆಯ(BSF)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ l ಕೂಡಲೇ ಅರ್ಜಿ ಸಲ್ಲಿಸಿ 21 ನವೆಂಬರ್ 2022 ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ | ಈ ಕುರಿತ ವಿವರ ನಿಮಗಾಗಿ 24 ನವೆಂಬರ್ 2022 ರಾಯಚೂರು ಗ್ರಾಮಾಂತರ ಜಿಲ್ಲಾ ಪಾಂಚಾಯಿತಿ ಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ 28 ನವೆಂಬರ್ 2022 ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ l ಕೂಡಲೇ ಅರ್ಜಿ ಸಲ್ಲಿಸಿ 1 ಡಿಸೆಂಬರ್ 2022 ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ 26 ನವೆಂಬರ್ 2022 ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 8 ಡಿಸೆಂಬರ್ 2022 ಭಾರತೀಯ ನೌಕಾಪಡೆಯಲ್ಲಿ 1500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ 23 ನವೆಂಬರ್ 2022 ಇಂಡೋ ಟಿಬೆಟಿಯನ್ ಗಡಿ ಪೋಲೀಸ್ ಪಡೆ ಇಲ್ಲಿ ಖಾಲಿ ಇರುವ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ರಾಮ​ನ​ಗರ (ನ.3) : ಕಂಚು​ಗಲ್‌ ಬಂಡೇ​ಮ​ಠದ ಶ್ರೀ ಬಸ​ವ​ಲಿಂಗ ​ಸ್ವಾ​ಮೀಜಿ ಆತ್ಮ​ಹತ್ಯೆ ಪ್ರಕ​ರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಮತ್ತು ಮಹದೇವಯ್ಯ ಅವರು ಸಾಕ್ಷ್ಯನಾಶಕ್ಕೆ ಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ವೇಳೆ ಸುಮಾರು 6 ತಿಂಗಳ ವಾಟ್ಸ್‌ಆಪ್‌ ಚಾಟ್‌ ಅನ್ನು ಸಂಪೂರ್ಣವಾಗಿ ಡಿಲೀಟ್‌ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮೊಬೈಲ…ಗಳನ್ನು ಪೊಲೀಸರು ವಿಧಿ​ವಿ​ಜ್ಞಾನ ಪ್ರಯೋ​ಗಾ​ಲ​ಯಕ್ಕೆ ಕಳು​ಹಿಸಿದ್ದಾರೆ. ಹನಿ ಲೇಡಿಯ ವಿಡಿಯೋ ಕಹಾನಿ! ಮತ್ತಷ್ಟು ಸ್ವಾಮೀಜಿಗಳು, ಮತ್ತಷ್ಟು ವಿಡಿಯೋ! ಪೊಲೀಸರೇ ದಂಗು! ನೀಲಾಂಬಿಕೆ ಮೊದಲೇ ಪ್ಲಾನ್‌ ಮಾಡಿ ಹನಿಟ್ರ್ಯಾಪ್‌ಗೆ ಬಳಸಿದ್ದ ಮೊಬೈಲ… ನಾಶಪಡಿಸಿ ನಂತರ ಹೊಸ ಮೊಬೈಲ್‌ ಖರೀ​ದಿ​ಸಿ​ದ್ದಾಳೆ. ಆ ಹೊಸ ಮೊಬೈಲ… ನಲ್ಲಿರುವ ಮಾಹಿತಿಗಳನ್ನೂ ಡಿಲೀಚ್‌ ಮಾಡಿದ್ದಾಳೆ. ಈಗ ಮೂವರ ಮೊಬೈಲ…ನಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ವಶಪಡಿಸಿಕೊಂಡಿರುವ ಮೊಬೈಲ…ನಲ್ಲಿನ ಕಾಲ…ಹಿಸ್ಟರಿ, ವಾಟ್ಸ… ಆಪ್‌ ​ಮೆ​ಸೇಜ್‌ ರಿಕವರಿಗಾಗಿ ಬೆಂಗಳೂರಿನ ಎಫ್‌ಎಸ್‌ಎಲ…ಗೆ ಕಳುಹಿಸಲಾಗಿದೆ. ಸದ್ಯ ವೈರಲ… ಆಗಿರುವ ವಿಡಿಯೋಗಳನ್ನೇ ಆಧಾರವಾಗಿರಿಸಿಕೊಂಡು ಅದನ್ನು ರೆಕಾರ್ಡ್‌ ಮಾಡಿರುವ ಮೂಲ ಮೊಬೈಲ…ಗಾಗಿ ಹುಡುಕಾಟ ನಡೆ​ಸು​ತ್ತಿ​ದ್ದಾ​ರೆ. ಆ ಮೊಬೈಲ್‌ ಪತ್ತೆ​ಯಾ​ದರೆ ಪ್ರಕ​ರ​ಣಕ್ಕೆ ಪ್ರಮುಖ ಸಾಕ್ಷ್ಯ ಸಿಕ್ಕಂತಾಗಲಿದೆ. ಮೂವರು ಆರೋ​ಪಿ​ಗಳು ಹನಿಟ್ರ್ಯಾಪ್‌ ಮಾಡಿದ್ದ ಸಿಡಿಗಳನ್ನು ಸಚ್ಚಿದಾನಂದಗೆ ತಲುಪಿಸಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಸಚ್ಚಿದಾನಂದಮೂರ್ತಿ ಸ್ವಾಮೀಜಿ ಬಳಿ ಮಾತನಾಡಿದ್ದರು. ಹಾ​ಗಾಗಿ ಪೋಲಿಸರು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುವಂತೆ ಪೋಲಿಸರು ಸೂಚನೆ ಕೊಟ್ಟಿದ್ದಾರೆ ಎನ್ನ​ಲಾ​ಗಿ​ದೆ. ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್, ಮೂವರ ಬಂಧನ ವೀರಶೈವ ಸಮಾಜದ ಮುಖಂಡ ಸಚ್ಚಿದಾನಂದ ವಿಚಾರಣೆ ಮಾಗಡಿ ಪೊಲೀ​ಸರು ವೀರ​ಶೈವ ಸಮಾ​ಜದ ಮುಖಂಡ ಸಚ್ಚಿ​ದಾ​ನಂದ ​ಮೂರ್ತಿ ಅವ​ರನ್ನು ವಿಚಾ​ರಣೆ ನಡೆಸಿ ಹೇಳಿಕೆ ಪಡೆ​ದು​ಕೊಂಡಿ​ದ್ದಾರೆ. ಆತ್ಮ​ಹ​ತ್ಯೆಗೂ ಮುನ್ನ ಶ್ರೀ ಬಸ​ವ​ಲಿಂಗ​ ಸ್ವಾ​ಮೀಜಿ ಬರೆ​ದಿದ್ದ ಡೆತ್‌ನೋಟ್‌ನಲ್ಲಿ ಸಚ್ಚಿ​ದಾ​ನಂದ ಮೂರ್ತಿ ಹೆಸರು ಉಲ್ಲೇಖಿ​ಸಿ​ದ್ದರು. ಅದರಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀ​ಸರು ನೋಟಿಸ್‌ ನೀಡಿ ಬೆಂಗ​ಳೂರು ಬಸ​ವೇ​ಶ್ವರ ನಗರ ವಾಸಿ​ಯಾದ ಸಚ್ಚಿ​ದಾ​ನಂದ​ಮೂರ್ತಿಯನ್ನು ವಿಚಾ​ರಣೆಗೆ ಒಳಪಡಿ​ಸಿ​ದರು. ಪ್ರಕರಣದಲ್ಲಿ ಈಗಾಗಲೇ ಬಂಧಿತ ಮೂವರು ಆರೋಪಿಗಳು ಸ್ವಾಮೀಜಿಯನ್ನು ಹನಿಟ್ರ್ಯಾಪ್‌ ಮಾಡಿದ್ದ ಸಿಡಿಗಳನ್ನು ಸಚ್ಚಿದಾನಂದನಿಗೆ ತಲುಪಿಸಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಸಚ್ಚಿದಾನಂದಮೂರ್ತಿ ಸ್ವಾಮೀಜಿ ಬಳಿ ಮಾತನಾಡಿದ್ದರು. ಹಾ​ಗಾಗಿ ಪೋಲಿಸರು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುವಂತೆ ಪೋಲಿಸರು ಸೂಚನೆ ಕೊಟ್ಟಿದ್ದಾರೆ ಎನ್ನ​ಲಾ​ಗಿ​ದೆ.
ಗುರು -ಶಿಷ್ಯ ಸಂಪ್ರದಾಯವು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಪವಿತ್ರ ಹಾಗೂ ಪ್ರಮುಖ ಭಾಗವಾಗಿದೆ. ಇತಿಹಾಸದುದ್ದಕ್ಕೂ ಗುರುವಿನ ಗುರುತರವಾದ ಹೆಜ್ಜೆಗಳು ಪ್ರತಿಯೊಬ್ಬರ ಬದುಕಿನಲ್ಲೂ ಮೂಡಿರುತ್ತದೆ. ಶಿಕ್ಷಕನು ಸಮಾಜದ ನೀತಿ ನಿಯಮಗಳು ಹಾಗೂ ಸಂಸ್ಕೃತಿಯನ್ನಾಧರಿಸಿ ಕಿರಿಯ ಪೀಳಿಗೆಯವರ ವ್ಯಕ್ತಿತ್ವವನ್ನು ಸದೃಢವಾಗಿ ರೂಪಿಸಿ ಸಾಮಾಜೀಕರಣಗೊಳಿಸಬೇಕಾಗುತ್ತದೆ . ಈ ನಿಟ್ಟಿನಲ್ಲಿ “ಶಿಕ್ಷಕನು ತೋಟವನ್ನು ವಿವಿಧ ಬಣ್ಣಗಳ ಹೂವುಗಳಿಂದ ಅಲಂಕರಿಸುವ ಮಾಲಿಯಂತೆ ”. “ಹಾದಿಯ ತೊಡಕಿದು ಇಷ್ಟೆ ”, ಶಿಷ್ಯನನ್ನು ಸಹಜವಾಗಿ ಬೆಳಸುವವನೇ ಗುರು. ಇಂಥ ಗುರು ಮತ್ತು ಗ್ರಂಥರಾಶಿಗಳೆರಡೂ ವಿದ್ಯೆಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ . ಇಂದು ಶಿಕ್ಷಣ ಎಲ್ಲರ ಕಡ್ಡಾಯ ಹಕ್ಕಾಗಿದೆ.ಶಿಕ್ಷಣ ಕ್ಷೇತ್ರವೆಂದರೆ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಮಾರ್ಪಡಿಸುವ ತಾಣ. ಇಲ್ಲಿ ತರಬೇತಿ ಪಡೆದ ಯುವ ಪೀಳಿಗೆ ಸತ್ಪçಜೆಯಾಗಿ ರಾಷ್ಟçನಿರ್ಮಾಣದಲ್ಲಿ ಪಾಲ್ಗೊಳ್ಳುತ್ತದೆ. ಭಾರತ ಕಂಡ ಗುರು ಪರಂಪರೆಯ ಸತ್ವವನ್ನು ನಮ್ಮ ಶಿಕ್ಷಣ ಕ್ಷೇತ್ರ ಮೈಗೂಡಿಸಿಕೊಂಡರೆ “ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ” ಎಂಬ ಕವಿಯ ಕನಸು ನನಸಾಗುತ್ತದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಬದಲಾವಣೆಯೊಂದಿಗೆ ತಾಂತ್ರಿಕವಾಗಿ ಹೊಸ ಕಲಿಕಾ ಹಾದಿಗೆ ನಾಂದಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಗಾಗಿ ಶಿಕ್ಷಕರನ್ನು ಅವಲಂಬಿಸದೇ, ಕಂಪ್ಯೂಟರ್, ಆನ್ಲೆöನ್ ಕ್ಲಾಸ್, ವಾಟ್ಸಾಪ್ ಶಿಕ್ಷಣ, ಡಿಜಿಟಲ್ ಗ್ರಂಥಾಲಯವನ್ನು ಅವಲಂಬಿಸಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಶಿಕ್ಷಕರ ಜವಾಬ್ದಾರಿಗಳು ಹೆಚ್ಚಿವೆ. ಶ್ರೇಷ್ಠ ಮಟ್ಟದ ಬದುಕಿಗಾಗಿ ಎಲ್ಲಿಲ್ಲದ ಪೈಪೋಟಿ ನಡೆಯುತ್ತಿರುವ ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ತಳಹದಿಯಾಗಿ ನೈತಿಕ ಮತ್ತು ವೈಚಾರಿಕ ಶಿಕ್ಷಣ ನೀಡಿ ಅವರನ್ನು ಸತ್ಪçಜೆಯನ್ನಾಗಿ ಮಾಡುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಸಮುದಾಯದ ಮೇಲಿದೆ . ಈ ನಿಟ್ಟಿನಲ್ಲಿ ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ಸಜ್ಜಾಗಬೇಕಾಗಿದೆ . ಶ್ರೀಮಂತ ಗುರುಪರಂಪರೆಯ ಹಿನ್ನೆಲೆಯುಳ್ಳ ನಮ್ಮ ಶಿಕ್ಷಣ ಪದ್ದತಿಯು ಯಾವ ಸ್ಥಿತಿಯಲ್ಲಿದೆ? ಎತ್ತ ಸಾಗುತ್ತಿದೆ? ಎಂದು ಯೋಚಿಸಿದರೆ ವಿಷಾದವಾಗದಿರದು. ಭಾರತೀಯ ಸಂಸ್ಕೃತಿಯ ವೈಶಿಷ್ಟö್ಯ ಪರಂಪರಾನುಗತವಾಗಿ ಮುಂದುವರಿಯಲು ಕಾರಣ ಭಾರತದ “ಗುರುಕುಲಶಿಕ್ಷಣಪಧ್ದತಿ” ಎಂಬುದನ್ನು ಚೆನ್ನಾಗಿ ಮನಗಂಡಿದ್ದ ಬ್ರಿಟೀಷ್ ಅಧಿಕಾರಿ ಮೆಕಾಲೆ ಭಾರತದ ಸಂಸ್ಕೃತಿಯನ್ನು ಹಾಳುಗೆಡವಬೇಕಿದ್ದರೆ… ಮೊದಲು ಗುರುಕುಲ ಶಿಕ್ಷಣ ಪದ್ದತಿಯಲ್ಲಿರುವ ಅದರ ಬೇರನ್ನು ತುಂಡರಿಸಬೇಕು ಎಂಬ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಿದ್ದ ಎನ್ನಲಾಗಿದೆ ಅವನ ಸಲಹೆಯಂತೆ ಆಡಳಿತದ ಪ್ರತಿಯೊಂದು ಹಂತದಲ್ಲೂ ಆಂಗ್ಲಭಾಷೆಯನ್ನು ಸೇರಿಸಿ ಉದ್ಯೋಗ ಪಡೆಯಲು ಆಂಗ್ಲರ ವಿದ್ಯಾಭ್ಯಾಸ ಪದ್ದತಿ ಅನಿವರ‍್ಯ ಎಂಬ ವಾತಾವರಣ ಸೃಷ್ಟಿಸಿರುವುದು ಇಂದಿಗೂ ಜೀವಂತ. ಇದರ ಫಲಶೃತಿಯೇ ಸಂಪೂರ್ಣ ಹಾಳಾದ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ . ಕೇವಲ ಅಂಕ ಮತ್ತು ಹಣಗಳಿಕೆಗಾಗಿಯೇ ಶಿಕ್ಷಣವು ಮಾರುಕಟ್ಟೆಯಾಗಿ ಅದರ ಮೂಲ ಆಶಯ ಹುಸಿಯಾಗಿದ್ದು; ಜ್ಞಾನಕ್ಕಾಗಿ, ಉತ್ತಮ ಜೀವನಕ್ರಮಕ್ಕಾಗಿ, ನೈತಿಕತೆಗಾಗಿ ಶಿಕ್ಷಣ ಎಂಬರ್ಥಕ್ಕೆ ಧಕ್ಕೆಯಾದಂತಿದೆ. ಭವಿಷ್ಯದ ದೃಷ್ಟಿಯಿಂದ ಮತ್ತು ಮುಂದಿನ ತಲೆಮಾರಿನ ಸವಾಲನ್ನು ಎದುರಿಸಲು ವಿಶ್ವದಾದ್ಯಂತ ಅನೇಕ ಶಿಕ್ಷಕರಿಗೆ, ಶಿಕ್ಷಕರ-ಶಿಕ್ಷಣಕ್ಕೆ ಸಂಬAಧಿಸಿದ ಅನೇಕ ಆಯೋಗಗಳು, ಸಮಿತಿಗಳು ಶಿಕ್ಷಕರಿಗೆ ಅವಶ್ಯಕವಾದ ಸಾಮರ್ಥ್ಯಗಳನ್ನು ಗುರ್ತಿಸಿದ್ದಾರೆ. ಕಾಲ ಬದಲಾದಂತೆ ಶಿಕ್ಷಕರ ಜವಾಬ್ಧಾರಿಗಳು, ಸಾಮರ್ಥ್ಯಗಳು ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆಯೆಂಬ ಹಿನ್ನೆಲೆಯಲ್ಲಿ ಇಂದಿನ ಶಿಕ್ಷಕರುಗಳ ಸಾಮರ್ಥ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಟ್ಟಾಗ ಮಾತ್ರ ನೈಜ ಶಿಕ್ಷಕ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ೨೧ನೇ ಶತಮಾನದಲ್ಲಿ ಪ್ರಬುದ್ಧ ಪ್ರಜಾಪ್ರಭುತ್ವದ ನೆಲೆಯಲ್ಲಿ ಆದರ್ಶ ನಾಗರಿಕರನ್ನಾಗಿ ರೂಪಿಸುವ ಧ್ಯೇಯದೊಂದಿಗೆ ಸ್ವಾರ್ಥ ಸಮಾಜವನ್ನು ನಿರ್ಮಿಸುವ ಶಿಕ್ಷಕರ ಸಮುದಾಯಕ್ಕೆ ಡಾ// ಸರ್ವಪಲ್ಲಿ ರಾಧಾಕೃಷ್ಣನ್ ಅವರ ವಿಚಾರಧಾರೆಗಳು ಇಂದಿಗೂ ದಾರಿದೀಪ.
ಕೊರೋನಾ ವೈರಸ್ ಜಗತ್ತಿನಲ್ಲಿ ತನ್ನ ವೇಷವನ್ನು ಬದಲಿಸಿಕೊಂಡು ಪದೇ ಪದೆ ದಾಳಿಗೆ ಇಳಿಯುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಲಸಿಕೆಯನ್ನು ಪಡೆದುಕೊಳ್ಳುವುದು ಬಿಟ್ಟರೆ ಬೇರೆ ಪರಿಹಾರ ಸದ್ಯಕ್ಕೆ ಲಭ್ಯವಿಲ್ಲ. ಆದರೆ ಲಸಿಕೆಯನ್ನು ಚುಚ್ಚುವ ದೃಶ್ಯಗಳನ್ನು ನೋಡಿದ ಹಲವಾರು ಇದಕ್ಕೆ ಭಯಗೊಂಡಿದ್ದಾರೆ. ಇದಲ್ಲದೆ ಲಸಿಕೆ ತೆಗೆದುಕೊಂಡವರ ಅನುಭವವನ್ನು ಕೇಳಿ ತೋಳುಗಳು ತುಂಬಾ ನೋವಿನಿಂದ ಕೂಡಿರುತ್ತವೆ ಎಂದು ಆತಂಕಗೊಂಡಿದ್ದಾರೆ. ಹಾಗಾದರೆ ಲಸಿಕೆ ತೆಗೆದುಕೊಂಡ ಬಳಿಕ ತೋಳು ನೋವು ಬರಲು ಕಾರಣವೇನು? ಆ ನೋವನ್ನು ಕಡಿಮೆ ಮಾಡುವುದು ಹೇಗೆ? ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ನಾವಿಂದು ಬಂದಿದ್ದೇವೆ. ಸಾಮಾನ್ಯವಾಗಿ ಲಸಿಕೆಯನ್ನು ತೆಗೆದುಕೊಂಡವರಲ್ಲಿ ಹಲವರಿಗೆ ಜ್ವರ, ಆಯಾಸ, ಮೈಕೈ ನೋವು ಮತ್ತು ಲಸಿಕೆ ಪಡೆದ ಸ್ಥಳದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇವುಗಳನ್ನು ಹಲವಾರು ಅಡ್ಡಪರಿಣಾಮಗಳು ಎಂದು ತಿಳಿAದುಕೊಂಡಿದ್ದಾರೆ. ನಮ್ಮ ದೇಹದಲ್ಲಿ ಲಸಿಕೆ ಸೇರ್ಪಡೆಗೊಂಡ ಬಳಿಕ ಈ ರೀತಿಯ ಲಕ್ಷಣಗಳು ಕಂಡುಬರುತ್ತಿವೆ ಎಂದರೆ ನಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯು ಲಸಿಕೆಯೊಡನೆ ಸ್ಪಂದಿಸುತ್ತಿದೆ ಎಂದರ್ಥ. ಇದಲ್ಲದೇ ಲಸಿಕೆಯನ್ನು ನೇರವಾಗಿ ತೋಳಿನ ಸ್ನಾಯುಗಳಿಗೆ ನೀಡುವುದರಿಂದ ಅಲ್ಲಿನ ಪ್ರದೇಶ ಮೂರ್ನಾಲ್ಕು ದಿನ ನೋವಿನಿಂದ ಕೂಡಿರುತ್ತದೆ. ಕೊರೋನಾ ಲಸಿಕೆಯನ್ನು ಜನರ ತೋಳಿಗೇ ಏಕೆ ಕೊಡುತ್ತಾರೆ ? ಹಲವರಲ್ಲಿ ಈ ಪ್ರಶ್ನೆಯು ಕಾದಿರುವುದಂತೂ ಸುಳ್ಳಲ್ಲ, ನಾವಿಂದು ಈ ಕುರಿತು ತಜ್ಞರು ನೀಡಿರುವ ಮಾಹಿತಿಯನ್ನು ನಿಮ್ಮ ಮುಂದಿಡಲಿದ್ದೇವೆ. ಮುಂದೆ ಓದಿ.. ಅಮೇರಿಕದ ಪ್ರಾಧ್ಯಾಪಕ ಲಿಬ್ಬಿ ರಿಚರ್ಡ್ಸ್ ಎಂಬುವವರು ಈ ಕುರಿತು ಮಾಹಿತಿ ನೀಡಿದ್ದು, ಬಹುತೇಕ ಲಸಿಕೆಗಳನ್ನು ತೋಳಿಗೆ ನೀಡಲಾಗುತ್ತದೆ. ಏಕೆಂದರೆ ತೋಳಿನ ಮಾಂಸಖಂಡದಲ್ಲಿನ ಅಂಗಾಂಶದಲ್ಲಿ ರೋಗನಿರೋಧಕ ಜೀವಕೋಶಗಳು ಇರುತ್ತವೆ. ಈ ಜೀವಕೋಶಗಳು ರೋಗನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಲು ನೀಡುವ ಲಸಿಕೆಯಲ್ಲಿನ ಪ್ರತಿಜನಕಗಳನ್ನು ಗುರುತಿಸುವ ಕೆಲಸ ಮಾಡುತ್ತವೆ. ಸದ್ಯ ನೀಡಲಾಗುತ್ತಿರುವ ಕೊರೋನಾ ಲಸಿಕೆಯಲ್ಲಿ ಆಂಟಿಜೆನ್ ಗಳನ್ನು ನೀಡಲಾಗುತ್ತಿಲ್ಲ. ಬದಲಿಗೆ ಅದನ್ನು ದೇಹದಲ್ಲಿಯೇ ಉತ್ಪಾದನೆ ಮಾಡುವ ಯೋಜನೆಯನ್ನು ರವಾನಿಸಲಾಗುತ್ತಿದೆ. ತೋಳಿನಲ್ಲಿರುವ ಜೀವಕೋಶಗಳು ಇದರಲ್ಲಿರುವ ಸಂದೇಶವನ್ನು ಸ್ವೀಕರಿಸಿ ದುಗ್ಧರಸ ಗ್ರಂಥಿಗಳಿಗೆ ಕಳುಹಿಸುತ್ತವೆ. ಆ ನಂತರದಲ್ಲಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಅಭಿವೃದ್ಧಿಹೊಂದುತ್ತದೆ. ತೋಳಿಗೇ ಏಕೆ ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ, ದುಗ್ಧರಸ ಗ್ರಂಥಿಯ ಗುಚ್ಛ ತೋಳಿನಲ್ಲಿ ಇರುತ್ತದೆ. ಅದೇ ತೊಡೆಗೆ ಲಸಿಕೆಯನ್ನು ನೀಡಿದರೆ ಇಂತಹ ಗುಚ್ಛವು ಸ್ವಲ್ಪ ದೂರದಲ್ಲಿದೆ. ಈ ಎಲ್ಲ ಕಾರಣಗಳಿಂದ ಕೊರೋನಾ ಲಸಿಕೆಯನ್ನು ನೇರವಾಗಿ ತೋಳಿಗೆ ನೀಡುತ್ತಾರೆ. ಇದನ್ನೂ ಓದಿರಿ: ಆಯುರ್ವೇದ ಈ ಕಷಾಯ ಶೀತ ಕೆಮ್ಮು ಜ್ವರಕ್ಕೆ ರಾಮಬಾಣ..! ಲಸಿಕೆ ಪಡೆದ ಬಳಿಕ ತೋಳಿನಲ್ಲಿ ನೋವು ಕಾಣಿಸಿಕೊಳ್ಳುವುದು ಏಕೆ ? ಸಾಮಾನ್ಯವಾಗಿ ನಮ್ಮ ದೇಹಕ್ಕೆ ಪರಕೀಯ ವಸ್ತುವು ಪ್ರವೇಶಿಸಿದ ನಂತರ ನಮ್ಮ ರೋಗನಿರೋಧ ವ್ಯವಸ್ಥೆ, ಅದು ಪ್ರವೇಶಿಸಿದ ಜಾಗವನ್ನು ಮತ್ತು ನರಗಳನ್ನು ಹೆಚ್ಚಿನ ಸಂವೇದನೆಗೆ ಒಳಪಡಿಸುತ್ತದೆ. ಆ ಮೂಲಕ ಪರಕೀಯ ವಸ್ತುವು/ ವೈರಸ್ ಇತರೆಡೆಗೆ ಹರಡದಂತೆ ತಡೆಯುತ್ತದೆ. ನಂತರ ಅದಕ್ಕೆ ಪ್ರತಿಕಾಯಗಳನ್ನು ತಯಾರಿಸಲು ಆರಂಭಿಸುತ್ತದೆ. ನಮ್ಮ ದೇಹದಲ್ಲಿ ಪ್ರತಿಕಾಯಗಳು ಎರಡನೆಯ ದಿನದಿಂದ ಉತ್ಪತ್ತಿಯಾಗಲು ಆರಂಭಿಸುತ್ತದೆ. ಅಲ್ಲಿಯವರೆಗೆ ರೋಗಾಣುವನ್ನು ತಡೆಗಟ್ಟಲು ಇತರ ಕ್ರಮಗಳಾದ ಜ್ವರ, ಮೈಕೈ ನೋವು, ವಾಕರಿಕೆಯಂತಹ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಇದಲ್ಲದೇ ಲಸಿಕೆ ನೀಡುವಾಗ ತೋಳಿನ ಸ್ನಾಯುಗಳಿಗೆ ಸೂಜಿಯು ಗಾಯವನ್ನು ಮಾಡಿರುತ್ತದೆ. ಆ ಭಾಗದ ಸ್ನಾಯುವೂ ಘಾಸಿಗೊಂಡಿರುವುದರಿಂದ ನೋವಿರುವುದು ಸಹಜ. ಈ ಎಲ್ಲ ಕಾರಣಗಳಿಂದಾಗಿ ನಮ್ಮ ದೇಹದಲ್ಲಿ ಲಸಿಕೆ ಪಡೆದ ನಂತರ ತೋಳಿನಲ್ಲಿ ನೋವು, ಜ್ವರ ಮತ್ತು ಮೈಕೈ ನೋವು ಕಾಣಿಸಿಕೊಳ್ಳುವುದು. ಇದನ್ನೂ ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅದ್ಭುತ ಆಹಾರಗಳು ನಿಮಗಾಗಿ…! ತೋಳು ನೋವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ? ಲಸಿಕೆಯನ್ನು ಪಡೆದ ಒಂದೆರಡು ದಿನದಲ್ಲಿ ಸಾಮಾನ್ಯವಾಗಿ ನೋವು ಕಡಿಮೆಯಾಗುತ್ತದೆ. ಈ ಕಾರಣಕ್ಕಾಗಿ ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಆದರೂ ನೋವು ನಿವಾರಣೆಗಾಗಿ ಹೆಚ್ಚು ಒತ್ತಡ ನೀಡದ ವ್ಯಾಯಾಮಗಳನ್ನು ಮಾಡಬಹುದು. ಇದರಿಂದಾಗಿ ಉತ್ತಮ ರಕ್ತಪರಿಚನೆ ಉಂಟಾಗಿ ನೋವು ಬೇಗನೆ ಕಡಿಮೆಯಾಗುತ್ತದೆ. ಆದರೆ ಲಸಿಕೆ ಹಾಕಿಸಿಕೊಂಡ ನಂತರ ಹೆಚ್ಚಿನ ಭಾರ ಎತ್ತುವುದು, ಹೆಚ್ಚು ಒತ್ತಡದ ವ್ಯಾಯಾಮ ಮಾಡಬೇಡಿ. ಇದಲ್ಲದೇ ತೋಳಿಗೆ ಮಂಜುಗಡ್ಡೆಯನ್ನು ಇಟ್ಟು ನೋವನ್ನು ನಿವಾರಿಸಿಕೊಳ್ಳಬಹುದು. ಆದರೆ ಬಿಸಿಯ ಶಾಖವನ್ನು ಕೊಡಲು ಹೋಗಬಾರದು. ಇದು ಇನ್ನಷ್ಟು ತೊಂದರೆಯನ್ನು ಉಂಟುಮಾಡುತ್ತದೆ ಎಚ್ಚರವಿರಲಿ. ತೋಳಿನಲ್ಲಿನ ನೋವಿನ ಅರ್ಥ ಲಸಿಕೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬಹುದೇ ಆಗಿದೆ. ಕೊರೋನಾದಂತಹ ಭಯಾನಕ ವೈರಸ್ ನಿಂದ ರಕ್ಷಣೆ ಪಡೆದುಕೊಳ್ಳಲು ನಮಗೆ ಈಗಿರುವುದು ಲಸಿಕೆಯೊಂದೇ ಮಹಾ ಅಸ್ತ್ರವಾಗಿದೆ. ಆದ್ದರಿಂದ ನಾವೆಲ್ಲರೂ ಲಸಿಕೆಯನ್ನು ಪಡೆಯುವ ಮೂಲಕ ನಮ್ಮ ಹಾಗೂ ಕುಟುಂಬದ ರಕ್ಷಣೆಗೆ ಮುಂದಾಗಬೇಕಿದೆ. ನಾವಿಂದು ಭಯದಿಂದ ಲಸಿಕೆ ಪಡೆಯದಿರುವ ಹಲವರಿಗೆ, ಈ ಮಾಹಿತಿಯನ್ನು ತಲುಪಿಸುವ ಮೂಲಕ ಪ್ರತಿಯೊಬ್ಬರೂ ಲಸಿಕೆ ಪಡೆದು ಈ ಕ್ಲಿಷ್ಟಕರ ಪರಿಸ್ಥಿತಿಯಿಂದ ಹೊರಬರಲು ಶ್ರಮಿಸಬೇಕಿದೆ. ಲಸಿಕೆಯಿಂದ ತೋಳಿನಲ್ಲಿ ಉಂಟಾಗುವ ಈ ಚಿಕ್ಕ ನೋವು ಮುಂದೊಂದು ದಿನ ಉಂಟಾಗಬಹುದಾದ ದೊಡ್ಡ ನೋವನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ ಎಂಬುದನ್ನು ನಾವು ಸದಾ ನೆನಪಿಟ್ಟುಕೊಳ್ಳುವುದು ಅವಶ್ಯವೆನಿಸುತ್ತದೆ.
ನನ್ನ 2ನೇ ಭಾಗವನ್ನ ಓದಿದ ಎಲ್ಲಾ ರಸಿಕ ಹಾಗೂ ಕಾಮ ಪ್ರಿಯ/ಪ್ರಿಯೆಯರಿಗೆಲ್ಲಾ ನನ್ನ ಹಾಗೂ ಚಿಕ್ಕಮ್ಮ ಶಶಿಕಲಾ ಕಡೆಯಿಂದ ಪ್ರೀತಿಯ ಧನ್ಯವಾದಗಳು, ಬರೆಯಲು ಸ್ವಲ್ಪ ತಡವಾಯಿತು ಕ್ಷಮೆಯಿರಲಿ ಹಾಗೂ ಪ್ರೋತ್ಸಾಹ ಹೀಗೆ ಇರಲಿ ಕತೆಗೆ ಬರೋಣ. ಆ ದಿನ ಬೆಳಗ್ಗೆ ಚಿಕ್ಕಮ್ಮನ ಮಗಳು ರೆಡಿಯಾಗಿ ಸ್ಕೂಲಿಗೆ ಹೋದಳು ನನಗೆ ನಿದ್ದೆಯಿಲ್ಲದ ಕಾರಣ ಬೆಳಗ್ಗೇನೆ ಆ೦ಟಿ ಇವತ್ತು ಕಾಲೇಜಿಗೆ ಹೋಗಬೇಡ ಅ೦ತ ಹೇಳಿದ್ದರು, ಸ್ಕೂಲಿಗೆ ನನ್ನ ತ೦ಗಿ ಹೋದ ಮೇಲೆ ಏನಾಯಿತು ಅನ್ನೋದನ್ನ ಯಾವ ರೀತಿಯಲ್ಲಿ ನನಗೂ ಆ೦ಟಿಯ ಜೊತೆ ಮಾತುಕತೆ ನಡೆಯಿತು ಅನ್ನೋದನ್ನ ಯತವತ್ತಾಗಿ ವಿವರಿಸುತ್ತಾ ಹೋಗುತ್ತೇನೆ ನಿಮ್ಮ ತುಲ್ಲು ತುನ್ನೆಗಳು ರಸ ಬಿಡಲು ರೆಡಿಯಾಗಿ. ಚಿಕ್ಕಮ್ಮ: (ಸಮಯ 8:15am ನಾನು ಪುಲ್ ಡಲ್ ಹಾಗಿ ಸೋಪಾ ಮೇಲೆ ಕೂತಿದ್ದೆ) ಲೋ ರವಿ ಇವಾಗ ನಿನಗೆ ಮೊದಲ ಕೆಲಸ ಕೊಡುತೀನಿ ಅದು ಮುಗಿಸಿದ ಮೇಲೆ ನಿನ್ನ ಜೊತೆ ಸ್ವಲ್ಪ ಮಾತಾಡೋದಿದೆ. ಇವಾಗ ನಾನು ಟಾಯ್ಲೆಟ್ ಹೋಗ್ತೀನಿ ನೀನು ಬಾಗಿಲ ಹತ್ತಿರ ನಿ೦ತಕೋ. ನಾನು: ಸರಿ ಚಿಕ್ಕಮ್ಮ ಅ೦ತ ಹೇಳಿ ನಿ೦ತುಕೊoಡೆ, (ರಾತ್ರಿ ಹಾಕಿದ್ದ ವೆಲ್ವೆಟ್ ನೈಟಿಯನ್ನ ಮ೦ಡಿವರೆಗೆ ಎತ್ತಿಕೊoಡು ವೆಸ್ಟರ್ನ್ ಟಾಯ್ಲೆಟ ಅಲ್ಲಿ ಕೂತಳು) ಅವಳು ಮೇಲೆತ್ತಿದಾಗ ಮ೦ಡಿಯನ್ನ ನೋಡಿ ತುಣ್ಣೆ ನಿಗುರಿ ಹೊರಗೆ ಬರಲು ರೆಡಿಯಾಗಿತ್ತು, ಅದನ್ನ ಆ೦ಟಿ ನೋಡಿ ನಕ್ಕಳು. ಚಿಕ್ಕಮ್ಮ: ಲೇ ಬಾರೋ ಆಯ್ತು ನನ್ನ ತಿಕ ತೊಳಿ ಸರಿಯಾಗಿ ನಿ೦ದು ಯಾವಾಗಲೂ ತುಣ್ಣೆ ನಿಗುರಿಸಿಕೊಳ್ಳೋದೆ ಆಯ್ತು. ನಾನು: ತಿಕ ತೊಳೆಯಲು ಒಳಗೆ ಹೋಗಿ ನೀಟಾಗಿ ತೊಳೆದೆ ಇಬ್ಬರು ಹೊರಗಡೆ ಬ೦ದೊ. ಚಿಕ್ಕಮ್ಮ: ನಿ೦ತುಕೊಳ್ಳೋ ಉಚ್ಚೇನ ನಿಮ್ಮ ಅಪ್ಪ ಕ್ಲೀನ್ ಮಾಡ್ತಾನ ಅ೦ತ ಹೇಳಿ ನನ್ನ ಕೆಳಗೆ ಮಲಗಿಸಿ ನೈಟಿ ಎತ್ತಿ ಮುಖದ ಮೇಲೆ ತುಲ್ಲು ಇಟ್ಟಿ ಕೂತಳು (ನನಗೆ ಉಸಿರಾಡಲು ಆಗಲಿಲ್ಲ ಅದನ್ನ ಗಮನಿಸಿ) ನನ್ನ ತಲೆಗೆ ಒಂದು ಕೊಟ್ಟು ಸರಿಯಾಗಿ ನೆಕ್ಕಿ ಕ್ಲೀನ್ ಮಾಡೋ ಅ೦ತ ಹೇಳಿ ಸ್ವಲ್ಪ ಮೇಲೆ ಎತ್ತಿದಳು ನಾನು ತುಲ್ಲಿನ ಅಕ್ಕ ಪಕ್ಕದಲ್ಲಿ ನೀಟಾಗಿ ನೆಕ್ಕಿದೆ, ಸರಿ ಬಾ ಕಾಪಿ ಮಾಡ್ತೀನಿ ಕುಡಿಯೋಣ. ನಾನು: (ಆ೦ಟಿ ಅಡುಗೆ ಮನೆಯಿಂದ ಕಾಪಿ ತಗೋಬ೦ದು ಸೋಪಾ ಮೇಲೆ ಕೂತು ಇಬ್ಬರು ಕುಡಿಯಲು ಸ್ಟಾಟ್ ಮಾಡಿದೋ ಅವಳು ತೊಡೆಗಳು ಕಾಣೋ ಹಾಗೇ ಕಾಲು ಮೆಲೆ ಕಾಲು ಹಾಕೊoಡು ಕೂತು.. ಏನೋ ಜೊಲ್ಲು ನನ್ಮಗನೇ ನನ್ನ ಮುಂದೆನೇ ಕುತ್ಕೋತೀಯಾ ಮುಚ್ಚಿಕೊಂಡು ನನ್ನ ಕಾಲು ಹತ್ತಿರ ಕೂತು ಕುಡಿಯೋ. ನಾನು: ತಪ್ಪಾಯಿತು ಚಿಕ್ಕಮ್ಮ ಅ೦ತ ಹೇಳಿ ಕಾಲಿನ ಹತ್ತಿರ ಕೂತು ಕುಡಿತಿದ್ದೆ, ಹಾಗೇ ಕದ್ದು ಅವಳ ಹಾಲಿನ೦ತ ತೊಡೆಗಳನ್ನ ನೋಡುತ್ತಿದ್ದೆ ಆ೦ಟಿ ಅದನ್ನ ಗಮನಿಸಿದಳು. ಚಿಕ್ಕಮ್ಮ: ಲೇ ಜೊಲ್ಲು ಯಾಕೋ ತುಲ್ಲ ಹತ್ತಿರ ತೇವ ಹಾಗ್ತಿದೆಯಲ್ಲಾ ಸರಿಯಾಗಿ ನೆಕ್ಕಿಲ್ಲ ಅನ್ಸುತ್ತೆ ಅ೦ತ ಹೇಳಿ ತುಲ್ಲಿನ ಒಳಗೆ ಬೆರಳು ಹಾಕಿ ತೆಗೆದಳು ಸ್ವಲ್ಪ ರಸ ಇತ್ತು, ಏನೋ ಕತ್ತೆ ಇದನ್ನ ಯಾಕೆ ಬಿಟ್ಟೆ ತಗೋ ಅ೦ತ ಹೇಳಿ ಕಾಪಿ ಲೋಟಕ್ಕೆ ಬೆರಳು ಅಜ್ಜಿದಳು ಇವಾಗ ಕುಡಿ ಟೇಸ್ಟ ಹೇಗಿದೆ ಹೇಳು. ನಾನು: ನನ್ನ ಚಿಕ್ಕಮ್ಮನ ತುಲ್ಲಿನ ರಸವನ್ನ ಕಾಪಿಯಲ್ಲಿ ಹಾಕಿದ ಖುಷಿಗೆ ಬೇಗ ಕುಡಿದು, ತುಂಬಾ ಸಿಹಿಯಾಗಿದೆ ಆ೦ಟಿ ಅ೦ದೆ. ಚಿಕ್ಕಮ್ಮ: ಸರಿ ನೀನು ಹೋಗಿ ಪ್ರೆಸ್ ಹಾಗಿ ಬಾ, ನಾನು ಅಮೇಲೆ ಬ೦ದು ಮಾತಾಡ್ತೀನಿ. ನಾನು ಸರಿ ಆ೦ಟಿ ಅ೦ದು ವಾಷ್ ರೂಮಿಗೆ ಹೋದೆ ಅವರು ಅವರ ರೂಮಿಗೆ ಹೋದರು, ನಾನು ವಾಷ್ ರೂಮಿ೦ದ ಎಲ್ಲಾ ಮುಗಿಸಿ ಹೊರ ಬ೦ದೆ ಆ೦ಟಿ ಇನ್ನು ರೂಮಲ್ಲೇ ಯಾರದೋ ಹತ್ತಿರ ಮಾತಾಡುತ್ತಿದ್ದರು, ನಾನು ನಿಧಾನವಾಗಿ ಬಾಗಿಲ ಹತ್ತಿರ ಹೋದೆ ಅಷ್ಟರಲ್ಲಿ ಸರಿ ಸಾಯ೦ಕಾಲ ಬೇಗ ಎಲ್ಲಾ ತೆಗೆದುಕೊಂಡು ಬೇಗ ಬಾರೆ ಅಕ್ಕ ಅ೦ತೇಳಿ ಕಾಲ್ ಕಟ್ ಮಾಡಿದರು ನಾನು ಓಡಿ ಹೋಗಿ ಸೋಪಾ ಮೇಲೆ ಕೂತುಕೊoಡೆ. ಸ್ವಲ್ಪದರಲ್ಲೇ ಆ೦ಟಿಯೂ ಬ೦ದರೂ. ಶಶಿ ಚಿಕ್ಕಮ್ಮ: ಲೋ ರವಿ ನಿನಗೆ ಕೆಲವೊಂದು ವಿಷಯಗಳ ಬಗ್ಗೇ ಹೇಳಬೇಕು ಹಾಗೇ ಕೇಳಬೇಕು ನೀನು ನನಗೆ ಪ್ರಾಮಾಣಿಕವಾಗಿ ಉತ್ತರ ಕೊಡು. ನಾನು: ನನ್ನ ಮೇಲೆ ಪ್ರಾಮಿಸ್ ಆ೦ಟಿ ನಿಜವನ್ನೇ ಹೇಳ್ತೀನಿ. ಚಿಕ್ಕಮ್ಮ: ನೀನು 10ನೇ ತರಗತಿಗೆ ಬ೦ದ ಮೇಲಿನಿಂದ ನೀನು ಕದ್ದು ಕದ್ದು ನನ್ನ ಸ್ವ೦ಟ, ತಿಕ, ಮೊಲೆಗಳು, ಹೊಟ್ಟೆ, ಅದರಲ್ಲೂ ಬಟ್ಟೆ ಹೊಗೆಯುವಾಗ ನಾನು ಸೀರೆ ಮೇಲಿ ಎತ್ತಿ ಕೂತಾಗ ನನ್ನ ತೊಡೆಗಳನ್ನ ನೋಡಿಕೊoಡು ನಿನ್ನ ತುಣ್ಣೆ ನಿಗುರಿಸೋದು ಅಮೇಲೆ ಬಾತುರೂಮಿಗೆ ಹೋಗಿ ಜಟಕಾ ಹೊಡೆದುಕೊಳ್ಳೋದು, ನನ್ನ ಪೋಟೋ ತೆಗೆಯೋದು ಎಲ್ಲಾ ನನಗೆ ಗೊತ್ತು ಸರಿನಾ ನಾ ಹೇಳಿದ್ದು. ನಾನು: ಆ ಮಾತುಗಳನ್ನ ಕೇಳುತ್ತಿದ್ದ ಹಾಗೆ ನನಗೆ ತುಣ್ಣೆ ಪುಲ್ ಟೈಟ್ ಆಯ್ತು ಹಾಗೇ ನಾಚಿಕೆ ಹಾಗಿ ತಲೆ ಬಗ್ಗಿಸಿ ನಿಜ ಚಿಕ್ಕಮ್ಮ. ಚಿಕ್ಕಮ್ಮ: ನಿನ್ನ ಮೊಬೈಲ್‌ ಕೊಡು ಅನ್ ಲಾಕ್ ಮಾಡಿ. ನಾನು: ಆ೦ಟಿ S ಪ್ಯಾಟ್ರನ್ ಹಾಕಿ ತಗೊಳಿ. ಚಿಕ್ಕಮ್ಮ: ನೀನು ಭಯ೦ಕರ ದೊಡ್ಡವನಾಗಿದ್ದೀಯ (ಲಾಕ್ ಓಪನ್ ಮಾಡಿ ಗ್ಯಾಲರಿಗೆ ಹೋಗಿ ಮೈ ಲವ್ ಪೋಲ್ಡರ್ ಓಪನ್ ಮಾಡಿ ನನ್ನ ನೋಡುತ್ತಾ) ವ್ಹಾ ಏನೋ ನನ್ನವು ಇಷ್ಟೊಂದು ಪೋಟೋ ಇದಾವೆ. ನಿಜ ಹೇಳು ನಾನು ಅ೦ದರೆ ನಿನಗೆ ಬರೀ ಕೆಯ್ಯೋದಕ್ಕ ಅಥವಾ ಲವ್ ಕೂಡಾನ. ನಾನು: ಆ೦ಟಿ ನಿಮ್ಮ ಮೇಲೆ ನನಗೆ ಪ್ರೀತಿ ತುಂಬಾ ಇದೆ ನಿಮ್ಮನ್ ಲವ್ ಮಾಡಬೇಕು, ನಿಮ್ಮನ್ನ ತುಂಬಾ ಚೆನ್ನಾಗಿ ನೋಡಿಕೋಬೇಕು ಅ೦ತ ಆಸೆ. ಚಿಕ್ಕಮ್ಮ: ಹೌದೇನೊ ಕೋತಿ, ಮತ್ತೇಕೆ ಬಾಡಿ ಮೇಲೆಲ್ಲಾ ಕಣ್ಣು ಜಟಕಾ, ನನ್ನ ಕಾಚಾದ ಮೇಲೆ ತುಣ್ಣೆ ರಸ. ನಾನು: ಆ೦ಟಿ ನಾನು 10ನೇ ತರಗತಿಯಲ್ಲಿ ಇದ್ದಾಗ ನನ್ನ ಪ್ರೆ೦ಡ್ ಮೊಬೈಲ್ ಅಲ್ಲಿ ಮೊದಲ ಬಾರಿಗೆ ಒಂದು ಆ೦ಟಿದು ಬ್ಲೂ ಪಿಲ೦ ನೋಡಿದೆ ಅವಾಗಿ೦ದ ಆದರೆ ಚಿಕ್ಕಪ್ಪ ಹೋದ ಮೇಲೆ ಪ್ರೀತಿ ಇನ್ನೂ ಜಾಸ್ತಿ ಆಯ್ತು. ಚಿಕ್ಕಮ್ಮ: ಓಹೋ ನೀನೇನು ಇವಾಗ ನನ್ನ ಮದುವೆ ಹಾಗಿ ಸ೦ಸಾರ ಕೊಡುತ್ತೀಯಾ ಹಾಗಾದರೆ. ನಾನು: ಖುಶಿಯಿ೦ದ ನೀವು ಒಪ್ಪಿದರೆ ಸ೦ಸಾರ ಅಲ್ಲ ನನ್ನ ಜೀವ ಬೇಕಾದರೂ ಕೊಡುತ್ತೀನಿ ಆ೦ಟಿ. ಚಿಕ್ಕಮ್ಮ: ನಾನು ನಿನ್ನ ಅಮ್ಮನ ಸಮಾನ ಕಣೋ ಆದರೂ ನೀನೇನು ನನ್ನ ತುಲ್ಲಿ೦ದ ಬ೦ದಿಲ್ಲ, ಏನಾದರು ಹೊರಗೆ ನಿನ್ನಿ೦ದ ಗೊತ್ತಾದರೆ ಏನಾಗುತ್ತೆ ಗೊತ್ತ. ನಾನು: ಆ೦ಟಿ ನನ್ನ ತುಣ್ಣೆ ಮೇಲೆ ಹಾಣೆ ಯಾರಿಗೂ ಹೇಳಲ್ಲ ನೀವು ನನ್ನ ಜೊತೆ ಇದ್ದರೆ ಸಾಕು. ನನಗೆ ಡೌಟ್ ನೀವು ಗೊತ್ತಿದ್ದರೂ ನಾನು ನೋಡೋದು ಯಾಕೆ ಅವಾಗ ಚಿಕ್ಕಪ್ಪನಿಗೆ ಹೇಳಲಿಲ್ಲಾ, ನನಗೆ ಬೈಯ್ಯಲಿಲ್ಲ. ಚಿಕ್ಕಮ್ಮ: ನೀನು ಒಂದು ಸಲ ಜಟಕಾ ಹೊಡೆದುಕೊಳ್ಳುವಾಗ ಬಾಗಿಲ ತೂತಿ೦ದ ನೋಡಿದ್ದೆ ಹ್ಹಾ 16ವರ್ಷಕ್ಕೆ 7 ಇ೦ಚು ತುನ್ನೆ ನೋಡಿ ನನಗೆ ಶಾಕ್ ಹಾಗಿತ್ತು ಅದೂ ಅಲ್ಲದೇ ನಿಮ್ಮ ಚಿಕ್ಕಪ್ಪ ತಿಂಗಳಿಗೆ ಒಂದೇ ಸಲ ನನ್ನ ಕೆಯ್ಯುತ್ತಿದ್ದು ತುಣ್ಣೆ ಕೂಡ ನಿನಗಿ೦ತ ಸಣ್ಣದು ನಿನ್ನ ತುಣ್ಣೆ ನೋಡಿದ ಮೇಲೆ ಆಸೆ ಹಾಗ್ತಿತ್ತು ಆದರೆ ನಾನೇ ತಡೆದುಕೊಳ್ಳುತ್ತಿದ್ದೆ, ಬಟ್ಟೆ ಹೊಗೆಯುವಾಗ ನೀನು ನೋಡಲಿ ಅ೦ತಾನೆ ನಾನು ಸೀರೇನ ತೊಡೆ ಕಾಣಿಸೋ ತರ ಮಾಡ್ಕೋತಿದ್ದೇ ನೀನು ನೋಡಿ ಜಟಕಾ ಹೊಡಿಯೋಕೋದಾಗ ನನ್ನ ತುಲ್ಲಿಗೆ ಒ೦ತರಾ ಮಜ ಸಿಗುತ್ತಿತ್ತು. ನಾನು: ಮತ್ತೇಕೆ ನೀವು ಯಾವತ್ತೂ ಹೇಳಿಲ್ಲ ನೀವು ಮಜಾ ತಗೋಳಕೆ ನನಗೆ ತೊಂದರೆ ಕೊಡುತ್ತೀದ್ರಲ್ಲಾ ಸರೀನಾ. ಚಿಕ್ಕಮ್ಮ: ಹ್ಹೂ ಬ೦ದು ಬಿಡು.. ನಿಮ್ಮ ಚಿಕ್ಕಪ್ಪಗೆ ಮೋಸ ಮಾಡಬೇಕು ಅನ್ನಿಸಲಿಲ್ಲಾ, ಆದರೆ ಇವಾಗ ಅವರೇ ಇಲ್ಲ ನನ್ನ ಕಷ್ಟ ನನಗೆ, ನಿನ್ನ ಹೇಗೆ ಕೇಳೊದು ಅ೦ತ ಅದಕ್ಕೆ ಪ್ಲಾನ್ ಮಾಡಿ ನಮ್ಮನೆಯಲ್ಲೇ ಇರೋ ತರ ಮಾಡಿ ಬೇಕ೦ತಲೇ ಒಕ್ಕಳು ಕಾಣಿಸೋ ಹಾಗೆ ತೆಳುವಾದ ಸೀರೆ ಹಾಕೋತಿದ್ದೆ ನಿನ್ನ ತಪ್ಪಿಗೆ ಸಿಗಿಸಲು ನನ್ನ ಕಾಚ ಬೇಕ೦ತಲೇ ಕಾಮನ್ ಬಾತುರೂಮಿನಲ್ಲಿ ಇಟ್ಟಿದ್ದೆ ನನಗೆ ಗೊತ್ತಿತ್ತು ನೀನು ಕಾಚ ಮೇಲೆ ಸುರಿಸುತ್ತೀಯ ಅ೦ತ, ಮೊದಲ ದಿನ ನೀನು ಸುರಿಸಿ ಹೋದ ತಕ್ಷಣ ನನ್ನ ಕಾಚ ನೋಡಿ ಅದರಲ್ಲಿದ್ದ ನಿನ್ನ ತುಣ್ಣೆಯ ತುಪ್ಪವನ್ನ ನಾನು ನೆಕ್ಕಿದೆ ಚೆನ್ನಾಗಿತು. ನಾನು: ಮತ್ತೆ ಯಾಕೆ ರಾತ್ರಿಯೆಲ್ಲಾ ಬರೀ ತುಲ್ಲು ನೆಕ್ಕಿಸಿಕೊoಡ್ರಿ ನಿಮಗೂ ತುಣ್ಣೇ ಬೇಕಾಗಿತ್ತಲ್ಲ. ಚಿಕ್ಕಮ್ಮ: ನೀನೆಗೆ ನೀನೆ ಧೈರ್ಯ ಮಾಡಿ ಹೇಳಿಲ್ಲ ಅಲ್ಲವಾ ಕದ್ದು ನೋಡಿ ನನ್ನ ಕಾಚಾ ಜೋತೆ ಆಟ ಆಡಿ ನನಗೆ ಸತಾಯಿಸಿದೋ ಅದರ ನೋವು ನಿನಗೆ ಗೊತ್ತಾಗಲಿ ಅ೦ತ ಆ ರೀತಿ ಮಾಡಿದೆ ಹಾಗೇ ನಿಮ್ಮ ಚಿಕ್ಕಪ್ಪ ಯಾವತ್ತೂ ತುಲ್ಲಿಗೆ ಬಯಿ ಹಾಕಿರಲಿಲ್ಲ ನನಗೆ ಮದುವೆಯಾಗದಿನಿ೦ದ ಈ ರೀತಿ ತುಲ್ಲು ತಿಕ ನೆಕ್ಕಿಸೋಬೇಕು ಉಚ್ಚೆ ಊದ ಮೇಲೆ ತುಲ್ಲ ಕ್ಲೀನ್ ಮಾಡಿಸ್ಕೋಬೇಕು ಅ೦ತ ಆಸೆ ಇತ್ತು ತೀರಿಸಿಕೊ೦ಡೆ. ನಾನು: ಚಿಕ್ಕಮ್ಮ ಐ ಲವ್ ಯೂ ಸೋ ಮಚ್, ನೀವೆ ನನ್ನ ಜೀವನ ನಿಮ್ಮನ್ನ ಒOದೇ ಒಂದು ಸಲ ಕೆಯ್ಯುತ್ತೇನೆ ಪ್ಲೀಸ್ ಹಾಗ್ತಿಲ್ಲ. ಚಿಕ್ಕಮ್ಮ: ಸಮಾಧಾನ ಮಾಡಿಕೋ, ಇನ್ನು ಮುಂದೆ ಯಾವತ್ತೂ ಆ೦ಟಿ ಅಥವಾ ಚಿಕ್ಕಮ್ಮ ಅನ್ನಬೇಡ ಶಶಿ ಅ೦ತ ಕರೀಬೇಕು… ಆದರೆ ನನ್ನ ತುಲ್ಲಿಗೆ ಬೇರೊಂದು ತುಣ್ಣೆ ಒಳಗೆ ಹೋಗಬೇಕಾದರೆ ಅದರ ಯಜಮಾನನ ಜೊತೆ ಮದುವೆಯಾಗಬೇಕು ಆದರೆ ನಮಿಬ್ಬರ ಸ೦ಭ೦ದ ಅದೂ ಅಲ್ಲದೇ ಇಬ್ಬರಿಗೂ 17ವರುಷದ ಅ೦ತರ ಏನು ಮಡೋದು ನನ್ನ ತುಲ್ಲಿನ ನವೆ ಒ೦ದು ಕಡೆ ಇನ್ನೊಂದು ಕಡೆ ಮದುವೆಯಾಗದೇ ಬೇರೊಂದು ತುಣ್ಣೆಯನ್ನ ಅನುಭವಿಸಲಾರೇ. ಇವಾಗೇನೋ ಇರುತ್ತೀಯಾ ಅಮೇಲೆ ನಿನಗೆ ನಿಮ್ಮಪ್ಪ ಮದುವೆ ಮಾಡಿದ ಮೇಲೆ ನನ್ನ ಗತಿ… ನಾನು: ಶಶಿ ಪ್ರಮಾಣ ಮಾಡಿ ಹೇಳುತ್ತೇನೆ ನಾನು ನಿನ್ನ ಬಿಟ್ಟು ಬೇರೆ ಯಾರನ್ನು ಮದುವೆಯಾಗಲ್ಲ. ಅಷ್ಟೇ ತಾನೇ ನಾನು ನಿನ್ನ ಮದುವೆಯಾಗಲೂ ರೆಡಿ ನನ್ನ ಜೀವ ಇರೋವರೆಗೂ ನಿನೇ ನನ್ನ ಹೆ೦ಡತಿ ಹೇಳು ಯಾವಾಗ ಮದುವೆಯಾಗೋಣ. ಚಿಕ್ಕಮ್ಮ: (ಒಲಗೊಲಗೆ ನಗುತ್ತಾ ನ೦ತರ ಜೋರಾಗಿ ನಗುತ್ತಾ) ನನಗೆ ಗೊತ್ತಿತ್ತು ನನ್ನನ್ನು ನೀನು ಎಷ್ಟು ಪ್ರೀತಿಸುತ್ತೀಯಾ ಅ೦ತ ಆದರೆ ನಿನ್ನ ಬಾಯಲ್ಲಿ ಕೇಳುವ ಆಸೆಯಾಗಿತ್ತು. ನಾನು ನನ್ನ ಅಕ್ಕ ಮಮತ ತುಂಬಾ ಕ್ಲೋಸ್ ಎಷ್ಟರ ಮಟ್ಟಿಗೆ ಅ೦ದರೆ ಅವಳು ಗ೦ಡನ ಜೊತೆ ಕೇದದ್ದು, ನಾನು ನಿಮ್ಮ ಚಿಕ್ಕಪ್ಪ ಜೊತೆ ಕೇಯಿಸಿಕೊಳ್ಳೋದು ಅವರು ತೀರಿದ ಮೇಲೆ ನಿನ್ನ ಆಟಗಳು ಎಲ್ಲಾ ಅವಳಿಗೆ ಹೇಳಿದ್ದೀನಿ. ಅವಳೇ ಈ ಐಡಿಯಾ ಕೊಟ್ಟಿದ್ದು. ಇವತ್ತು ಅವಳೇ ಬರ್ತಾಳೆ ಅವಳೇ ನಮ್ಮಿಬ್ಬರ ಮದುವೆಗೆ ಬೇಕಾದ ಎಲ್ಲಾ ಸಾಮನುಗಳನ್ನ ತೆಗೆದುಕೊಂಡು ಬ೦ದು ಮದುವೆ ಮಾಡ್ತಾಳೇ. ರಾತ್ರಿವರೆಗೆ ಕಾಯಿರಿ ನನ್ನ ಪ್ರೀತಿಯ ಭಾವಿ ಪತಿ, ಹಾಗಲೇ 10am ಹಾಗಿತ್ತು ಸರಿ ಬಾ ತಿ೦ಡಿ ತಿ೦ದು ಸಲೂನ್ ಹೋಗಿ ಹೇರ್ ಕಟ್ ಸೇವ್ ಮಾಡಿಸಿಕೊoಡು ಬ೦ದು ನೀನು ನಿನ್ನ ರೂಮಲ್ಲಿ ಚೆನ್ನಾಗಿ ನಿದ್ದೆ ಮಾಡು ನಾನೇ ಎದ್ದೇಳಿಸುತ್ತೇನೆ ಸರಿನಾ ಭಾವಿ ಯಜಮಾನರೇ ಅ೦ದು ಹತ್ತಿರ ಬ೦ದು ನನ್ನ ತುಣ್ಣೆಯನ್ನ ಕೈಯಲ್ಲಿ ಇಡಿದು ಅಮುಕಿ ಓಡಿ ಹೋದಳು. ನಾನು ಅತೀವ ಖುಷಿಯ೦ದ ನನ್ನ ಮದುವೆಯನ್ನು ಕನಸು ಕಾಣುತ್ತ ಸಲೂನ್ ಹೋಗಿ ಪುಲ್ ಪೇಸ್ ವಾಷ್ ಹೇರ್ ಕಟ್ ಶೇವ್ ಮಾಡಿಸಿಕೊoಡು ಮನೆಗೆ ಬ೦ದು ಸ್ನಾನ ಮಾಡಿ ಮಲಗಿದೆ. Categories Kannada Hot stories, Kannada Kama Kathegalu Post navigation Previous Previous post: Thika Kaidu Sullu Helidakke Sikshe Kotte – ತಿಕ ಕೈದು ಸುಳ್ಳು ಹೇಳಿ ದಕ್ಕೆ ಶಿಕ್ಷೆ ಕೊಟ್ಟೆ – Kannada Story
ಲಖನೌ: ದೇಶದ ಹಿಂದೂ ದೇವಾಲಯಗಳನ್ನು ನಾಶ ಮಾಡಿದ, ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ಮೆರೆದ, ದೇಶದ ಹಲವು ನಗರಗಳ ಹೆಸರುಗಳನ್ನುಇಸ್ಲಾಮೀಕರಣಗೊಳಿಸಿ ಸ್ವಾಭಿಮಾನಕ್ಕೆ ಧಕ್ಕೆ ತಂದ, ದೇಶದ ಸಂಪತ್ತು ಕೊಳ್ಳೆ ಹೊಡೆದ ಮುಸ್ಲಿಂ ಆಡಳಿತಗಾರರು ದೇಶದಲ್ಲಿ ಶ್ರೇಷ್ಠ ಎನ್ನುವ ಬುದ್ಧಿಗೇಡಿಗಳು ನಮ್ಮಲ್ಲಿದ್ದಾರೆ. ಆದರೆ ಇವರಿಗೆಲ್ಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಛಾಟಿಯೇಟು ನೀಡಿದ್ದು, ದೇಶದಲ್ಲಿ ಮೊಘಲ್ ದೊರೆ ಅಕ್ಬರನಿಗಿಂತ ರಜಪೂತ ಅರಸ ಮಹಾರಾಣಾ ಪ್ರತಾಪರೇ ಶ್ರೇಷ್ಠ ಎಂದು ಹೇಳಿಕೆ ನೀಡಿದ್ದಾರೆ. ಲಖನೌನಲ್ಲಿ ಆಯೋಜಿಸಿದ್ದ ಮಹಾರಾಣ ಪ್ರತಾಪ್ ಜಯಂತಿಯಲ್ಲಿ ಮಾತನಾಡಿದ ಆದಿತ್ಯನಾಥರು, ಮುಘಲ್ ಅರಸ ಅಕ್ಬರ್ ಶ್ರೇಷ್ಠನಲ್ಲ. ಆದರೆ ಮೊಘಲರ ಸೈನ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿ ಶೌರ್ಯ ಮೆರೆದ ಮಹಾರಾಣಾ ಪ್ರತಾಪರು ಶ್ರೇಷ್ಠ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಲ್ದಿಘಾಟಿ ಯುದ್ಧದಲ್ಲಿ ಯಾರು ಗೆಲುವು ಸಾಧಿಸಿದರು ಎಂಬುದು ಪ್ರಮುಖ ಅಲ್ಲ. ಹಲವು ವರ್ಷಗಳವರೆಗೆ ಹೋರಾಡಿ ಅರವಳ್ಳಿ ಬೆಟ್ಟ ಹಾಗೂ ಕೋಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಮಹಾರಾಣಾ ಪ್ರತಾಪರು ಶೌರ್ಯತನ ಮೆರೆದರು. ನಿಜವಾಗಿಯೂ ಯುದ್ಧದ ಗೆಲುವು ಅಂದರೆ ಇದು. ಇತಿಹಾಸದಲ್ಲಿ ಇಂತಹ ಉದಾಹರಣೆ ವಿರಳವಾಗಿರುವುದರಿಂದ ಪ್ರತಾಪರು ಶ್ರೇಷ್ಠ ಎಂದು ಮಾಹಿತಿ ನೀಡಿದ್ದಾರೆ. ಮಹಾರಾಣಾ ಪ್ರತಾಪರು ಹೋರಾಡಿದ ಪ್ರತಿ ಯುದ್ಧದಲ್ಲೂ ಶೌರ್ಯತನ ಮೆರೆದಿದ್ದಾರೆ. ಸ್ವಾಭಿಮಾನಕ್ಕೂ ಅವರೂ ಪ್ರತಿರೂಪವಾಗಿದ್ದಾರೆ. ಹಾಗಾಗಿ ಇಂತಹ ಮಹಾರಾಣಾ ಪ್ರತಾಪರ ಆದರ್ಶ ರೂಢಿಸಿಕೊಳ್ಳುವುದು ಇಂದಿಗೂ ಪ್ರಸ್ತುತ ಎಂದು ಯೋಗಿ ಆದಿತ್ಯನಾಥರು ತಿಳಿಸಿದ್ದಾರೆ.
We have best collection of happy birthday wishes fro friend in kannada with images. You can download and share this images with your friend. ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮಂತಹ ಸ್ನೇಹಿತರು ಜೀವನವನ್ನು ಆಚರಿಸಲು ಯೋಗ್ಯವಾಗಿಸುತ್ತಾರೆ. ನಿಮ್ಮ ದಿನವು ನಿಮ್ಮಂತೆ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂದು ನಾನು ಭಾವಿಸುತ್ತೇನೆ! ನೀವು ನನ್ನ ಉತ್ತಮ ಸ್ನೇಹಿತ, ಆದ್ದರಿಂದ ಈ ರಾತ್ರಿ ನಿಮಗೆ ದೊಡ್ಡ ಹುಟ್ಟುಹಬ್ಬದ ಆಚರಣೆಯಿದೆ ಎಂದು ನಾನು ಭಾವಿಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು. Happy Birthday Wishes for Mother in Kannada Happy Birthday Wishes for Husband in Kannada ನನ್ನ ಜೀವನದ ಎಲ್ಲಾ ರೀತಿಯಲ್ಲಿ ನೀವು ನನಗೆ ಮಾರ್ಗದರ್ಶನ ನೀಡಿದ್ದೀರಿ ಮತ್ತು ನನ್ನ ಪ್ರತಿಯೊಂದು ಯಶಸ್ಸನ್ನು ಮೆಚ್ಚಿದ್ದೀರಿ. ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ. ನನಗೆ ಅನೇಕ ಸ್ನೇಹಿತರು ಇದ್ದರು ಆದರೆ ನನಗೆ ಬೇಕಾಗಿರುವುದು ನಿಮ್ಮಂತಹ ನಿಜವಾದ ಸ್ನೇಹಿತನನ್ನು ಹುಡುಕುವುದು. ನಿಮ್ಮ ಜನ್ಮದಿನವನ್ನು ಆಚರಿಸೋಣ. ನನ್ನ ವಿಶೇಷ ಸ್ನೇಹಿತನಿಗೆ, ಜನ್ಮದಿನದ ಶುಭಾಶಯಗಳು. ಇಂದು ನೀವು ಸ್ವೀಕರಿಸುವ ಅತ್ಯುತ್ತಮ ಉಡುಗೊರೆ ನೀವು ನನಗೆ ಎಷ್ಟು ಅರ್ಥವಾಗಿದ್ದೀರಿ ಎಂದು ತಿಳಿದುಕೊಳ್ಳುವುದು ಎಂದು ನಾನು ಭಾವಿಸುತ್ತೇನೆ! ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ! ನೀವು ನನ್ನ ಜೀವನವನ್ನು ವಿಶೇಷವಾಗಿಸುವ ವಿಧಾನವನ್ನು ನಾನು ಪ್ರೀತಿಸುತ್ತೇನೆ; ನಿಮ್ಮ ಜೀವನದ ಪ್ರತಿದಿನವೂ ಸೂಪರ್ ಸ್ಪೆಷಲ್ ಆಗಿರಲಿ. ನನ್ನ ಸ್ನೇಹಿತರಿಗೆ ಜನ್ಮದಿನದ ಶುಭಾಶಯಗಳು! ನನ್ನ ಜೀವನದಲ್ಲಿ ನಿಮ್ಮಂತಹ ಉತ್ತಮ ಸ್ನೇಹಿತನನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿ. ಜನ್ಮದಿನದ ಶುಭಾಶಯಗಳು! ನಿಮಗೆ ಅದ್ಭುತ ಜನ್ಮದಿನ ಮತ್ತು ಅದ್ಭುತ ವರ್ಷವನ್ನು ಹಾರೈಸುತ್ತೇನೆ! ಅಂತಹ ಉತ್ತಮ ಸ್ನೇಹಿತನಾಗಿದ್ದಕ್ಕಾಗಿ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು. ಉಡುಗೊರೆಗಳು, ನಗೆ ಮತ್ತು ವಿನೋದದಿಂದ ತುಂಬಿದ ದಿನವನ್ನು ನನ್ನ ವಿಶೇಷ ಸ್ನೇಹಿತನಿಗೆ ಹಾರೈಸುತ್ತೇನೆ! ನನ್ನ ಪ್ರೀತಿಯ ಉತ್ತಮ ಸ್ನೇಹಿತ, ನೀವು ನನಗೆ ತುಂಬಾ ಅರ್ಥವಾಗಿದ್ದೀರಿ ಮತ್ತು ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ನೀವು ತಿಳಿಯಬೇಕೆಂದು ನಾನು ಬಯಸುತ್ತೇನೆ. ಪ್ರಪಂಚದ ಎಲ್ಲ ಪ್ರೀತಿ ಮತ್ತು ಸಂತೋಷವನ್ನು ನಾನು ಬಯಸುತ್ತೇನೆ, ಇವೆಲ್ಲವೂ ನಿಮಗೆ ಅರ್ಹವಾಗಿದೆ. ಹುಟ್ಟು ಹಬ್ಬದ ಶುಭಾಯಗಳು ನನ್ನ ಗೆಳೆಯ! ನಿಮಗೆ ತುಂಬಾ ಜನ್ಮದಿನದ ಶುಭಾಶಯಗಳು ಮತ್ತು ಮುಂಬರುವ ವರ್ಷಕ್ಕೆ ಎಲ್ಲಾ ಶುಭಾಶಯಗಳು. ಅಂತಹ ಉತ್ತಮ ಸ್ನೇಹಿತನಾಗಿದ್ದಕ್ಕಾಗಿ ಧನ್ಯವಾದಗಳು! ಒಳ್ಳೆಯ ಸ್ನೇಹಿತರು ವಯಸ್ಸಾಗುವುದಿಲ್ಲ. ಉತ್ತಮವಾದ ವೈನ್‌ನಂತೆ ವಯಸ್ಸಾದಂತೆ ಅವು ಉತ್ತಮಗೊಳ್ಳುತ್ತವೆ. ನಿಮಗೆ ಸಂತೋಷದ ಹುಟ್ಟುಹಬ್ಬದ ಶುಭಾಶಯಗಳು. ಹುಟ್ಟುಹಬ್ಬದ ಶುಭಾಶಯಗಳು. ಹೇ ಸ್ನೇಹಿತ, ನಿಮ್ಮನ್ನು ಆಚರಿಸಲು ಮತ್ತು ನಿಮ್ಮನ್ನು ತುಂಬಾ ಆಕರ್ಷಕವಾಗಿ ಮಾಡುವ ಸಮಯ! ಸೂಪರ್ ಮೋಜಿನ ದಿನ. ಹುಟ್ಟುಹಬ್ಬದ ಶುಭಾಶಯಗಳು. ನೀವು ಹಳೆಯ ನಾಯಿಗೆ ಹೊಸ ತಂತ್ರಗಳನ್ನು ಕಲಿಸಲು ಸಾಧ್ಯವಿಲ್ಲ ಎಂದು ಯಾರು ಹೇಳುತ್ತಾರೆ? ಶಾಶ್ವತವಾಗಿ ಸ್ನೇಹಿತನೊಂದಿಗೆ ಹೆಚ್ಚು ಮೋಜಿನ ಸಮಯಗಳು ಇಲ್ಲಿವೆ! ಹುಟ್ಟುಹಬ್ಬದ ಶುಭಾಶಯಗಳು! ನಿಮ್ಮ ಸ್ನೇಹಕ್ಕಾಗಿ ಮತ್ತು ಈ ವರ್ಷ ನಾವು ಒಟ್ಟಿಗೆ ಹೊಂದಿದ್ದ ಎಲ್ಲಾ ಮೋಜಿನ ಸಮಯಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇನ್ನೂ ಅನೇಕರಿಗೆ ಇಲ್ಲಿದೆ! ನನ್ನ ಜೀವನದಲ್ಲಿ ನಿಮ್ಮ ಉಪಸ್ಥಿತಿಯು ಬಹಳಷ್ಟು ಅರ್ಥವನ್ನು ನೀಡುತ್ತದೆ. ನೀವು ಇನ್ನೂ ನನ್ನ ಜೀವನದಲ್ಲಿ ಇರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಜನ್ಮದಿನದ ಶುಭಾಶಯಗಳು ಪ್ರಿಯೆ. ಹುಟ್ಟುಹಬ್ಬದ ಶುಭಾಶಯಗಳು. ಪ್ರತಿವರ್ಷ ಜನ್ಮದಿನಗಳು ಬರುತ್ತವೆ, ಆದರೆ ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ. ನಿಮ್ಮ ವಿಶೇಷ ದಿನದ ಶುಭಾಶಯಗಳು. ಆತ್ಮೀಯ ಗೆಳೆಯನಿಗೆ ಜನ್ಮದಿನದ ಶುಭಾಶಯಗಳು! ನಿಮಗೆ ಬಹಳ ವಿಶೇಷ ದಿನ ಮತ್ತು ಅದ್ಭುತ ವರ್ಷವಿದೆ ಎಂದು ನಾನು ಭಾವಿಸುತ್ತೇನೆ! ಜನ್ಮದಿನದ ಶುಭಾಶಯಗಳು ಪ್ರಿಯೆ! ಯಾವಾಗಲೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನನ್ನು ಪ್ರೋತ್ಸಾಹಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಅಂತಹ ಉತ್ತಮ ಸ್ನೇಹಿತನಾಗಿದ್ದಕ್ಕಾಗಿ ಧನ್ಯವಾದಗಳು.
where to order accutane online ಹೊನ್ನಾವರದ ಕಾಸರಕೋಡು ಇಕೊ ಬೀಚ್ಗೆ, ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಮನ್ನಣೆಯನ್ನು ಸತತ ಮೂರನೇ ವರ್ಷ ಪಡೆದುಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ಮೂಲಕ ಕಡಲತೀರವು ಅಂತರರಾಷ್ಟ್ರೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ಮತ್ತೊಮ್ಮೆ ಗುರುತಿಸಿಕೊಂಡಿದೆ. where to buy provigil in singapore ಡೆನ್ಮಾರ್ಕ್ನ ಕೋಪನ್ ಹೆಗನ್ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಜಾಗತಿಕ ಮಟ್ಟದಲ್ಲಿ ಈ ಮನ್ನಣೆಯನ್ನು ನೀಡುತ್ತದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ (ಯುಎನ್ಎಚ್ಆರ್ಸಿ) ಸ್ವತಂತ್ರ ತಜ್ಞೆಯಾಗಿ (Special Rapporteur–SR) ಕೋಲಾರ ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ದಲಿತ ಯುವತಿ ಡಾ.ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು. ಮತ್ತು ಇದೆ ಸಮಯದಲ್ಲಿ ಪಿಎಂ ಕಿಸಾ ನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ಮೂಲಕ ದೇಶದ ಅನ್ನದಾತರಿಗೆ ಭಾರತ್ ಬ್ರ್ಯಾಂಡ್ನಡಿ ಸಬ್ಸಿಡಿ ದರದ ಯೂರಿಯಾ ದೊರೆಯಲಿದೆ. ಹೈದರಾಬಾದ್ ಇತ್ತೀಚೆಗೆ ಪ್ರತಿಷ್ಠಿತ ವರ್ಲ್ಡ್ ಗ್ರೀನ್ ಸಿಟಿ ಪ್ರಶಸ್ತಿ 2022 ಅನ್ನು ಸ್ವೀಕರಿಸಿದೆ. ಹಿಂದಿ ವಿರೋಧಿ ಗೊತ್ತುವಳಿ: ತಮಿಳುನಾಡು ವಿಧಾನಸಭೆಯಲ್ಲಿ ಹಿಂದಿ ಹೇರಿಕೆ ವಿರೋಧಿ ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನೂ ಕೈಗೊಳ್ಳಲಾಯಿತು. ‘ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳು ದ್ವಿಭಾಷಾ ನೀತಿಗೆ ವಿರುದ್ಧವಾಗಿದೆ ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಹಿಂದಿ ಭಾಷೆಯನ್ನು ಜಾಗತಿಕ ಭಾಷೆಯನ್ನಾಗಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಫಿಜಿ ದೇಶದಲ್ಲಿ ಮುಂದಿನ ವರ್ಷ ಪ್ರಥಮ ವಿಶ್ವ ಹಿಂದಿ ಸಮ್ಮೇಳನವನ್ನು ಆಯೋಜಿಸಲಾಗಿದೆ’ ಎಂದು ದಕ್ಷಿಣ ಫೆಸಿಫಿಕ್ ರಾಷ್ಟ್ರಗಳ ಭಾರತೀಯ ಹೈಕಮಿಷನರ್ ಹೇಳಿದ್ದಾರೆ. ಪ್ರತಿ ವರ್ಷ ಅಕ್ಟೋಬರ್ 17 ರಂದು ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ 2022, 30 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಥೀಮ್ :ಆಚರಣೆಯಲ್ಲಿ ಎಲ್ಲರಿಗೂ ಘನತೆಎಂಬುದು ಈ ವರ್ಷದ ದಿನದ ವಿಷಯವಾಗಿದೆ. ಶ್ರೀಲಂಕಾದ ಲೇಖಕ ಶೆಹಾನ್ ಕರುಣಾತಿಲಕ ಅವರ ಎರಡನೇ ಕಾದಂಬರಿ ‘ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ’ ಕೃತಿಗೆ 2022ನೇ ಸಾಲಿನ ಪ್ರತಿಷ್ಠಿತ ಬುಕರ್ ಪ್ರಶಸ್ತಿ ದೊರೆತಿದೆ. ಬಿಸಿಸಿಐ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ನೇಮಕ: ಕರ್ನಾಟಕದ ರೋಜರ್‌ ಬಿನ್ನಿ ಅವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) 36ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಭಾರತ ಪರ 27 ಟೆಸ್ಟ್‌, 72 ಏಕದಿನ ಪಂದ್ಯಗಳಲ್ಲಿ ಆಡಿರುವ ಬಿನ್ನಿ, 1983ರಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ ಆಡಿದ್ದ ಎಂಟು ಪಂದ್ಯಗಳಲ್ಲಿ 18 ವಿಕೆಟ್‌ ಉರುಳಿಸಿ, ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿದ್ದರು.
ಸುದ್ಧಿಯಲ್ಲಿ ಏಕಿದೆ ? ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್, ಟ್ರಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಪರೀಕ್ಷೆ(ಟೆಸ್ಟಿಂಗ್ ): ಕನಿಷ್ಠ 70% RT-PCR ಪರೀಕ್ಷೆಗಳೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಮತ್ತು ತಾಜಾ ಸಮೂಹಗಳು ಹೊರಹೊಮ್ಮುತ್ತಿರುವ ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಪರೀಕ್ಷೆಗಳಾಗಿ ಕ್ಷಿಪ್ರ ಪ್ರತಿಜನಕ ಪರೀಕ್ಷೆಗಳ ಬಳಕೆ. ಟ್ರೇಸಿಂಗ್: ಪ್ರಸರಣದ ಸರಪಳಿಯನ್ನು ಮುರಿಯುವ ಪ್ರಯತ್ನದಲ್ಲಿ, ಪರಿಣಾಮಕಾರಿ ಮತ್ತು ಸಮಯೋಚಿತ ಪತ್ತೆಹಚ್ಚುವಿಕೆ, ಧಾರಕ ಮತ್ತು ಕಣ್ಗಾವಲು ಚಟುವಟಿಕೆಗಳನ್ನು ವೇಗವಾಗಿ ಮಾಡಲು ಒತ್ತು ನೀಡಲಾಗುತ್ತದೆ. ಟ್ರಯಾಜಿಂಗ್:ಯುದ್ಧ, ವಿಪತ್ತುಗಳು ಮತ್ತು ಇತರ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ, ಗಾಯಗಳಿಗೆ ಪ್ರೋಟೋಕಾಲ್ ಅನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಚಿಕಿತ್ಸೆಯ ಸರದಿ ನಿರ್ಧಾರ ವಿಧಾನವನ್ನು ಟ್ರಯಾಜಿಂಗ್ ಎಂದು ಕರೆಯಲಾಗುತ್ತದೆ. ಟ್ರಯಾಜಿಂಗ್ ಎನ್ನುವುದು ರೋಗಿಗಳು ಮನೆಯ ಪ್ರತ್ಯೇಕತೆ, ಸ್ಥಿರೀಕರಣ ಕೇಂದ್ರಗಳು ಅಥವಾ ಆಸ್ಪತ್ರೆಯಲ್ಲಿ ಇರಬೇಕೇ ಮತ್ತು ಅವರಿಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳೊಂದಿಗೆ ಅಥವಾ ಇಲ್ಲದೆ ಆಸ್ಪತ್ರೆಯ ಹಾಸಿಗೆಗಳ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆಯಾಗಿದೆ. ಟೆಕ್ನಾಲಜಿ :ಕರ್ನಾಟಕ ಸರ್ಕಾರವು ದಕ್ಷಿಣ ಕೊರಿಯಾದ ಅನುಭವದಿಂದ ಕಲಿತಿದೆ, ಇದು ಸೋಂಕಿಗೆ ಒಳಗಾದ ವ್ಯಕ್ತಿಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಮತ್ತು ವೈರಸ್ ಅನ್ನು ವೇಗವಾಗಿ ಹರಡುವುದನ್ನು ತಡೆಯಲು ಕಣ್ಗಾವಲು ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತದೆ. ಕರೋನಾ ವಾಚ್ ಅಪ್ಲಿಕೇಶನ್ ಅಂತಹ ಮೊದಲ ಪ್ರಯತ್ನವಾಗಿದೆ.
ಕುಂದಾಪುರ: ನಗರದ ನಾಲ್ಕೈದು ಕುಟುಂಬಗಳು ಕಳೆದ ಕೆಲವಾರು ವರ್ಷದಿಂದ ತ್ಯಾಜ್ಯದ ಕೊಂಪೆ, ವಿಪರೀತ ವಾಸನೆಯಿಂದ ಬಾಯಿಗೆ ತುತ್ತು ಇಡೋದಕ್ಕೆ ಆಗದ ಸ್ಥಿತಿಯಲ್ಲಿ ಬದುಕುತ್ತಿತ್ತು. ಮನೆಯ ಪಕ್ಕದ ರಜಾಕಾಲುವೆ ಮೇಲೊಂದು ಸ್ಲ್ಯಾಬ್ ಹಾಕಿಸಿ, ಮನೆಯ ಮುಂದೆ ನಿಲ್ಲುವ ಕೊಳಚೆ ನೀರಿಗೆ ಶಾಶ್ವತ ಪರಿಹಾರ ನೀಡಿ ಎಂಬ ಅಹವಾಲಿಗೆ ಕ್ಯಾರೆ ಎನ್ನದ ಆಡಳಿತದ ವಿರುದ್ಧ ಆಕ್ರೋಶಗೊಂಡ ಕುಟುಂಬಗಳು ತಮ್ಮ ಬೇಡಿಕೆಗೆ ಆಗ್ರಹಿಸಿ ಚುನವಾಣೆ ಬಹಿಷ್ಕಾರಕ್ಕೆ ಮುಂದಾದ ಘಟನೆ ನಡೆದಿದೆ. ಕೊನೆಗೂ ಕುಂದಾಪುರ ಪುರಸಭೆಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸದ್ಯದ ಮಟ್ಟಿಗೆ ಸುಖಾಂತ್ಯ ಕಂಡಿದೆ. ಕುಂದಾಪುರ ಮದ್ದುಗುಡ್ಡೆ ನಾಲ್ಕೇ ವಾರ್ಡ್‌ನಲ್ಲಿ ಐದು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬ ಒಂದಕ್ಕೊಂದು ತಾಗಿಕೊಂಡು ಮನೆಗಳಿವೆ. ಜೊತೆಗೆ ಒಂದು ದೈವಸ್ಥಾನವಿದೆ. ಇದರ ಹಿಂಭಾಗವೇ ರಾಜ ಕಾಲುವೆ ಹಾದು ಹೋಗಿದೆ. ಈ ಕಾಲುವೆಯಲ್ಲಿ ತ್ಯಾಜ್ಯಗಳು ನಿಂತು ಗಬ್ಬುವಾಸನೆ ಬೀರುತ್ತಿದೆ. ಸಾಕಷ್ಟು ವರ್ಷಗಳಿಂದ ಈ ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ ಈ ಕುಟುಂಬಗಳ ಬದುಕುತ್ತಿತ್ತು. ಕಾಲುವೆಯಲ್ಲಿ ಸತ್ತ ಪ್ರಾಣಿಗಳ ಕಳೇಬರ, ಮಾನವ ತ್ಯಾಜ್ಯಗಳು, ಕೊಳಚೆ ನೀರು ನಿಂತು ವಾಸನೆ ಬೀರುತ್ತಿದೆ. ಕೊಳಚೆ ನೀರಿನಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿದ್ದರಿಂದ ಪರಿಸರದೆಲ್ಲೆಡ್ಡ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ವಾಸನೆಯಿಂದ ಮನೆಯಲ್ಲಿ ಕೂತು ಊಟ ಮಾಡಲು ಅಸಹ್ಯ ಪಡುತ್ತಿದ್ದಾರೆ ಎಂದು ಸ್ಥಳಿಯರು ಅಳಲು ತೋಡಿಕೊಂಡರು. ಚುನಾವಣಾ ಬಹಿಷ್ಕಾರದ ಬ್ಯಾನರ್: ರಾಜಕಾಲುವೆಯಲ್ಲಿ ನಡೆಯುತ್ತಿರುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಕುಟುಂಬಗಳು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದು, ಕಾಲುವೆಯ ಮೇಲ್ಬಾಗಕ್ಕೆ ಸ್ಲ್ಯಾಬ್ ಅಳವಡಿಸಿ ಎಂದು ದಲಿತರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಮುಖ್ಯಾಧಿಕಾರಿ ಭೇಟಿ: ಶುಕ್ರವಾರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹಾಗೂ ಪುರಸಭೆಯ ಇಂಜಿನಿಯರ್ ನಯನತಾರಾ ಸ್ಥಳಕ್ಕೆ ತೆರಳಿ ದಲಿತರ ಮನವೊಲಿಸಿಸಲು ಯಶಸ್ವಿಯಾಗಿದ್ದರಿಂದ ದಲಿತರು ಚನಾವಣಾ ಬಹಿಷ್ಕಾರದ ಬ್ಯಾನರ್ ಅನ್ನು ತೆರವುಗೊಳಿಸಿದ್ದಾರೆ. ನಿಂತ ನೀರು ಸರಾಗವಾಗಿ ಹೋಗುವಂತೆ ಹಾಗೂ ರಾಜಕಾಲುವೆ ಮೇಲೆ ಸ್ಲ್ಯಾಬ್ ಅಳವಿಡಿಸುವ ಬಗ್ಗೆ ಚುನಾವಣೆ ನಂತರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಬಳಿಕ ಕಾಮಗಾರಿ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಜೆಸಿಬಿ ಸಹಾಯದಿಂದ ಕೂಡಲೇ ಕೊಳಚೆ ತೆರವುಗೊಳಿಸಿಲು ಸೂಚನೆ ನೀಡಿದ್ದಾರೆ. ಆಗಿದ್ದೇನಲ್ಲಿ? ದುರ್ನಾತ ಬೀರುತ್ತಿರುವ ಸಾರ್ವಜನಿಕ ಕಾಲುವೆ ಮುಚ್ಚಲು ಇಲ್ಲಿನ ದಲಿತರು ಕಳೆದ ಕೆಲ ವರ್ಷಗಳಿಂದ ಹೋರಾಟ ಮಾಡುತ್ತಲೇ ಸಂಬಂಧಪಟ್ಟ ಅಧಿಕಾರ ಗಮನ ಸೆಳೆದಿದ್ದಾರೆ. ಇದೀಗ ಈ ಕಾಲುವೆಗೆ ತಡೆಗೋಡೆ ನಿರ್ಮಿಸಲು ಪುರಸಭೆ ಮುಂದಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಿದೆ. ತಡೆಗೋಡೆ ನಿರ್ಮಾಣ ಕಾಮಗಾರಿಗಾಗಿ ರಾಜಕಾಲುವೆ ಹಾಗೂ ನದಿ ಸಂಪರ್ಕ ಕಡಿತಗೊಳಿಸಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ. ಇದೀಗ ಮೊದಲ ಹಂತದ ಕಾಮಗಾರಿ ಮುಗಿದು ಮೂರು ದಿನ ಕಳೆದಿದ್ದು, ನದಿ ನೀರು ರಾಜಕಾಲುವೆ ಸೇರದ ಹಾಗೆ ನಿರ್ಮಿಸಿದ ತಾತ್ಕಾಲಿಕ ತಡೆಗೋಡೆ ತೆರವುಗೊಳಿಸಲಾಗಿದೆ. ನೀರು ಸರಾಗ ಬಂದು ಹೋಗಲು ಅವಕಾಶ ಮಾಡಿದ್ದರಿಂದ ನೀರಿನ ಇಳಿತ ಹಾಗೂ ಭರತ ಕಾಲದಲ್ಲಿ ಕಾಲುವೆ ಸ್ವಚ್ಛವಾಗಲಿದೆ. ಕಾರ್ಯನಿತರ ಪತ್ರಕರ್ತರ ಸಂಘದ ಪದಾಧಿಕಾರಿಗಳು ಭೇಟಿ: ಮದ್ದುಗುಡ್ಡೆ ದಲಿತ ಕೇರಿಗೆ ಶುಕ್ರವಾರ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ನಿಯೋಗ ಭೇಟಿ ನೀಡಿದೆ. ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಪುರಸಭಾ ಮುಖ್ಯಾಧಿಕಾರಿಯವರೊಂದಿಗೆ ಸಮಾಲೋಚನೆ ನಡೆಸಿ ಕೊಳಚೆ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿದ್ದಾರೆ.
ಈ ಸಿನಿಮಾ ನಟ-ನಟಿಯರಿಗೆಲ್ಲ ಏನಾಗಿದೆ? ಒಂದು ಕಡೆ ನೋಡಿದರೆ ಕರ್ನಾಟಕದಲ್ಲಿ ಜನಿಸಿ, ಇಲ್ಲಿಯ ಸಿನಿಮಾದಲ್ಲಿ ನಟಿಸಿ, ಇಲ್ಲಿಯ ಅನ್ನ ತಿಂದು, ಗಾಳಿ ಸೇವಿಸಿ ತಮಿಳುನಾಡಿನಲ್ಲಿ ಹೆಸರು ಮಾಡಿದರು ಎಂಬ ಮಾತ್ರಕ್ಕೆ ಕಾವೇರಿ ವಿಷಯದಲ್ಲಿ ತಮಿಳುನಾಡು ಪರ ಮಾತನಾಡುವ ಮೂಲಕ ಕನ್ನಡ ನಾಡಿನ ಋಣವನ್ನು ಸಾರಾಸಗಟವಾಗಿ ತಿರಸ್ಕರಿಸಿದ್ದಾರೆ. ಇನ್ನು ಭಾರತದಲ್ಲೇ ಇದ್ದು, ಜಗತ್ತಿನ ವಿದ್ಯಮಾನಗಲೆಲ್ಲವನ್ನೂ ತಿಳಿದುಕೊಂಡು, ಇಲ್ಲಿಯ ಜನರ ಪ್ರೀತಿ-ಬೆಂಬಲ ಗಳಿಸಿದ ಬಾಲಿವುಡ್ ನಟಿ, ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನ ಕ್ವಾಂಟಿಕೋ ಧಾರಾವಾಹಿಯಲ್ಲಿ ವ್ಯಕ್ತಿಯೊಬ್ಬ ಭಯೋತ್ಪಾದಕ ಎಂದು ಆತನ ಕೊರಳಲ್ಲಿದ್ದ ರುದ್ರಾಕ್ಷಿಯಿಂದ ಪತ್ತೆ ಹಚ್ಚುವ ಕುರಿತ ದೃಶ್ಯದಲ್ಲಿ ನಟಿಸಿದ್ದಾರೆ. ಆ ಮೂಲಕ ಯಾವುದೇ ಕಾರಣವಿಲ್ಲದೆ ರುದ್ರಾಕ್ಷಿ ಹಾಕಿಕೊಂಡವರೆಲ್ಲ ಭಯೋತ್ಪಾಕದರು ಹಾಗೂ ಅವರೆಲ್ಲರೂ ಹಿಂದೂಗಳು ಎಂಬರ್ಥ ಇರುವ ಸನ್ನಿವೇಶದಲ್ಲಿ ನಟಿಸಿದ್ದಾರೆ. ಹಾಗಾದರೆ ರುದ್ರಾಕ್ಷಿ ಹಾಕಿಕೊಂಡವರೆಲ್ಲ ಭಯೋತ್ಪಾದಕರೇ? ಇಷ್ಟೆಲ್ಲ ತಿಳಿದುಕೊಂಡಿರುವ, ಓದಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಅವರಿಗೆ ಭಯೋತ್ಪಾಕದರ ಸಂಕೇತ ಯಾವುದು ಎಂಬ ಕುರಿತು ಅರಿವಿಲ್ಲವೇ? ಈ ಪ್ರಿಯಾಂಕಾ ಚೋಪ್ರಾ ಅಷ್ಟೊಂದು ಮುಗ್ಧರೇ? ಏಕೆ ಇವರು ಭಾರತದ ಮರ್ಯಾದೆ ತೆಗೆಯಲು ಯತ್ನಿಸುತ್ತಿದ್ದಾರೆ? ಏಕೆ ಇವರಿಗೆ ಹುಟ್ಟಿದ ನೆಲ, ಜಲದ ಬಗ್ಗೆ ಇವರಿಗೆ ಗೌರವವಿಲ್ಲ? ನೀವೇ ಯೋಚಿಸಿ ನೋಡಿ, ಇಡೀ ವಿಶ್ವದಲ್ಲೇ ಭಯೋತ್ಪಾದನೆ ಎಂದರೆ ಒಂದೇ ಧರ್ಮೀಯರೇ ಮುನ್ನೆಲೆಗೆ ಬರುತ್ತಾರೆ. ಖಂಡಿತ ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ ಎಂಬುದು ಕಟುವಾಸ್ತವವೇ ಆಗಿದೆ. ಅದಕ್ಕೆ ತವರೂರು ಪಾಕಿಸ್ತಾನ ಎಂದು ಎಲ್ಲರಿಗೂ ಗೊತ್ತಿದೆ. ಪರಿಸ್ಥಿತಿ ಹೀಗಿರುವಾಗ, ಪ್ರಿಯಾಂಕಾ ಚೋಪ್ರಾ ಅವರು ಯಾವ ಆಧಾರದ ಮೇಲೆ ವ್ಯಕ್ತಿಯ ಕೊರಳಲ್ಲಿದ್ದ ರುದ್ರಾಕ್ಷಿಯನ್ನು ಗುರುತಿಸಿ, ಆತ ಭಯೋತ್ಪಾದಕ ಎಂದು ಗುರುತಿಸಿದರು? ಅಂತಹ ಸನ್ನಿವೇಶದ ಚಿತ್ರೀಕರಣಕ್ಕೆ ಯಾಕೆ ಒಪ್ಪಿಕೊಂಡರು? ಈಗ ಎಲ್ಲ ಮುಗಿದ ಮೇಲೆ ಜನರ ಕ್ಷಮೆ ಕೇಳಿದರೆ ಏನು ಪ್ರಯೋಜನ? ಭಯೋತ್ಪಾದನೆಯಲ್ಲಿ ಯಾರು ತೊಡಗಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಪ್ರಿಯಾಂಕಾ ಚೋಪ್ರಾ ಈಗ ಕ್ಷಮೆ ಕೇಳಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಅವರು ಮೊದಲೇ ಬುದ್ಧಿಗೆ ಸ್ವಲ್ಪ ಕೆಲಸ ಕೊಡಬೇಕಿತ್ತು. ಅಷ್ಟೇ ಅಲ್ಲ, ಈ ಹಿಂದೆ ಟಿವಿ ಆ್ಯಂಕರ್ ಎದುರು ಹಲ್ಲು ಗೀಂಜುತ್ತ ಮಾತನಾಡಿದ್ದ ಪ್ರಿಯಾಂಕಾ ಚೋಪ್ರಾ, ಭಾರತೀಯ ಸಿನಿಮಾ ಎಂದರೆ ಸೊಂಟ ಹಾಗೂ ಎದೆ ತೋರಿಸುವ ಅನ್ವರ್ಥಕ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಭಾರತೀಯ ಸಿನಿಮಾದಲ್ಲಿ ಸೊಂಟ, ಎದೆ ಹೊರತಾಗಿ ಎಂತಹ ಸಾಂಸ್ಕೃತಿಕ, ದೇಶ ಪ್ರೇಮದ ಸಿನಿಮಾಗಳು ಬಂದಿವೆ ಎಂಬುದನ್ನೂ ಗಮನಿಸಿದ ಪ್ರಿಯಾಂಕಾ ಚೋಪ್ರಾ, ದೇಶದ ಸಿನಿಮಾ ರಂಗವನ್ನು ಹರಾಜು ಹಾಕಿದ್ದರು. ಇಂತಹ ಹಿನ್ನೆಲೆಯಿರುವ ಪ್ರಿಯಾಂಕಾ ಚೋಪ್ರಾ ಈಗ ಭಾರತೀಯರ ಕ್ಷಮೆ ಕೇಳಿರುವುದು ಬಾಲಿಷವೆನಿಸಿದೆ. ಎಲ್ಲ ಮಾಡಿದ ಮೇಲೆ ಕ್ಷಮೆ ಕೇಳುವುದಕ್ಕಿಂತ, ಮೊದಲೇ ವಿವೇಚನೆಗೆ ತುಸು ಮಸಾಜು ಮಾಡಿದ್ದರೆ ಪ್ರಿಯಾಂಕಾ ಚೋಪ್ರಾ ತಾವೂ ಮುಜಗರ ಅನುಭವಿಸುತ್ತಿರಲಿಲ್ಲ, ಭಾರತೀಯರಿಗೂ ಮುಜುಗರವಾಗುತ್ತಿರಲಿಲ್ಲ. ಇನ್ನಾದರೂ ಬುದ್ಧಿ ಕಲಿಯಿರಿ ಪ್ರಿಯಾಂಕಾ ಚೋಪ್ರಾ.
ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು. ತೆರೆಕಂಡ ಕೆಲ ದಿನಕ್ಕೆ ಅಮೆಝಾನ್‌ ಪ್ರೈಂನಲ್ಲೂ ಬಿಡುಗಡೆಯಾಗಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಈ ಸಿನಿಮಾ ಇದೀಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದ ಡಿಜಿಟಲ್‌ ಹಕ್ಕು ಅಮೆಝಾನ್‌ ಪ್ರೈಂ ಪಾಲಾದರೆ, ಸ್ಯಾಟಲೈಟ್‌ ಹಕ್ಕನ್ನು ಕನ್ನಡ ಕಿರುತೆರೆಯ ಜನಪ್ರಿಯ ಮನರಂಜನಾ ವಾಹಿನಿ ʼಝೀ ಕನ್ನಡʼ ಖರೀದಿ ಮಾಡಿತ್ತು. ಇದೀಗ ಟ್ವಿಟರ್‌ ಮೂಲಕ ಕೆಜಿಎಫ್‌ ಚಾಪ್ಟರ್‌ 2 ಪ್ರೋಮೋ ವಿಡಿಯೋವನ್ನು ಹಂಚಿಕೊಂಡಿರುವ ಝೀ ಕನ್ನಡ ವಾಹಿನಿ ಚಿತ್ರದ ಪ್ರಸಾರಗೊಳ್ಳುತ್ತಿರುವ ದಿನವನ್ನು ಬಹಿರಂಗ ಪಡಿಸಿದೆ. ಪ್ರೋಮೋ ವಿಡಿಯೋ ಹಂಚಿಕೊಂಡು ಟ್ವೀಟ್‌ ಮಾಡಿರುವ ಝೀ ಕನ್ನಡ ವಾಹಿನಿ, "ಸ್ವಾರ್ಥಿ, ವಿಲನ್ನು, ಕ್ರಿಮಿನಲ್.. ಆದರೆ ಅಮ್ಮನ ಕನಸಿನ ಗುರಿ ಮುಟ್ಟೋದೇ ಈ ಹೀರೋ ಟಾರ್ಗೆಟ್! ಆಗಸ್ಟ್‌ 20ರಂದು ಸಂಜೆ 7 ಗಂಟೆಗೆ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಪ್ರಸಾರವಾಗಲಿದೆ" ಎಂದು ಮಾಹಿತಿ ಹಂಚಿಕೊಂಡಿದೆ. #WorldTelevisionPremiere ಸ್ವಾರ್ಥಿ, ವಿಲನ್ನು, ಕ್ರಿಮಿನಲ್.. ಆದ್ರೆ ಅಮ್ಮನ ಕನಸಿನ ಗುರಿ ಮುಟ್ಟೋದೇ ಈ ಹೀರೋ ಟಾರ್ಗೆಟ್! ಕೆಜಿಎಫ್ ಚಾಪ್ಟರ್-2 | ಆಗಸ್ಟ್ ‌20ರಂದು ಸಂಜೆ 7ಕ್ಕೆ.#KGFChapter2 #KGF2 #WTP #August20th #Yash #ZeeKannada #BayasidaBaagilutegeyona @TheNameIsYash @prashanth_neel @hombalefilms pic.twitter.com/wOFkz49zyn — Zee Kannada (@ZeeKannada) August 15, 2022 ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕೆಜಿಎಫ್‌ ಚಾಪ್ಟರ್‌ 2 ವಿಶ್ವಾದ್ಯಂತ ಬರೋಬ್ಬರಿ ₹1250 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿತ್ತು.
ನಮಗೆ ಮನೆ ಕೊಡದಿದ್ದರೆ ಗ್ರಾಮ ಪಂಚಾಯತ್​ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ವೃದ್ಧ ದಂಪತಿ ಅಳಲು ತೋಡಿಕೊಂಡ ಘಟನೆ ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದಲ್ಲಿ ನಡೆದಿದೆ. ಮೈಸೂರು: ನಮಗೆ ಮನೆ ಕೊಡಿ, ಇಲ್ಲದಿದ್ದರೆ ಇಲ್ಲಿಯೇ ಜೀವ ಬಿಡುತ್ತೇವೆಂದು ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ವೃದ್ಧ ದಂಪತಿ ಗ್ರಾಮ ಪಂಚಾಯತ್​ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದಲ್ಲಿ ನಡೆದಿದೆ. ಕಳೆದ ಬಾರಿ ಸುರಿದ ಧಾರಾಕಾರ ಮಳೆಗೆ ಕುರಿಹುಂಡಿ ಗ್ರಾಮದ ಕೃಷ್ಣಯ್ಯ, ಸಣ್ಣತಾಯಮ್ಮ ಎನ್ನುವ ದಂಪತಿಯ ಮನೆ ಕುಸಿದು ಬಿದ್ದಿದ್ದು, ವೃದ್ಧರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ದಂಪತಿಗೆ ಗಂಡು ಮಕ್ಕಳಿಲ್ಲ, ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ್ದಾರೆ. ಇದೀಗ ಇದ್ದ ಮನೆಯೊಂದನ್ನು ಕಳೆದುಕೊಂಡು, ನಮ್ಮನ್ನು ನೋಡಿಕೊಳ್ಳಲು ಯಾರು ಇಲ್ಲವೆಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಮನೆಕಳೆದುಕೊಂಡ ವೃದ್ಧ ದಂಪತಿ ಅಳಲು ಮನೆ ಗೋಡೆ ಕುಸಿದ ವೇಳೆ ಗ್ರಾಮ ಪಂಚಾಯತ್, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಳೆ ಮನೆ ತೆರವುಗೊಳಿಸಿ ಹೊಸ ಮನೆ ನಿರ್ಮಿಸಿ ಕೊಡುತ್ತೇವೆಂದು ಭರವಸೆ ನೀಡಿದ್ದರು. 8 ತಿಂಗಳ ಹಿಂದೆ ಮನೆ ಕೊಡುತ್ತೇವೆಂದು ಹೇಳಿ ಹೋದವರು ಇತ್ತ ತಿರುಗಿ ನೋಡಿಲ್ಲ. ನಾವು ಬೇರೆಯವರ ಮನೆಯಲ್ಲಿ ವಾಸ ಮಾಡುತ್ತಿದ್ದು, ಆ ಮನೆಯ ಮಾಲೀಕರು ಕೂಡ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ ಅಂತ ದಂಪತಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಹನೂರಲ್ಲಿ ಸಿಡಿಲು ಬಡಿದು ಮನೆ ಕುಸಿತ: ಇಬ್ಬರಿಗೆ ಗಾಯ ಮನೆ ನಿರ್ಮಾಣದ ಬಗ್ಗೆ ಗ್ರಾಮ ಪಂಚಾಯತ್​ಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ನಮ್ಮ ಹೆಸರು ಕೈ ಬಿಟ್ಟಿದ್ದಾರೆ. ಅರ್ಹ ಫಲಾನುಭವಿಗಳಿಗೆ ಮನೆ ನೀಡಿಲ್ಲವೆಂದು ಗಂಭೀರ ಆರೋಪ ಮಾಡಿದ ಅವರು, ನಮಗೆ ಮನೆ ಕೊಡದಿದ್ದರೆ ಗ್ರಾಮ ಪಂಚಾಯತ್​ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹರ್ಯಾಣದಲ್ಲೊಬ್ಬ ಹೊಣೆಗೇಡಿ ಬಿಜೆಪಿ MLA ಸಿಎಎ ಮತ್ತು ಎನ್ಆರ್ ಸಿಯನ್ನು ವಿರೋಧಿಸುವವರನ್ನು ಒಂದೇ ಗಂಟೆಯಲ್ಲಿ ಹೊಡೆದೋಡಿಸುತ್ತಾನಂತೆ! ಇಂತಹದ್ದೊಂದು ಪ್ರಚೋದನಾತ್ಮಕ ಹೇಳಿಕೆ ಕೊಟ್ಟು ಹೊಸ ವಿವಾದ ಸೃಷ್ಟಿಸಿದ್ದಾನೆ ಈ ಜನಪ್ರತಿನಿಧಿ. ಇದಿಷ್ಟೇ ಅಲ್ಲ. ಭಾರತ ದೇಶ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರದ್ದಲ್ಲ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರದ್ದೂ ಅಲ್ಲ. ಈ ದೇಶ ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದು ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾನೆ. ಬಿಜೆಪಿ ಶಾಸಕ ಲೀಲಾರಾಮ್ ಗುಜ್ರಾರ್ ಪ್ರತಿನಿಧಿಸುವ ಹರ್ಯಾಣದ ತನ್ನ ವಿಧಾನಸಭಾ ಕ್ಷೇತ್ರ ಕೈಥಾಲ್ ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾನೂನನ್ನು ಬೆಂಬಲಿಸಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಾತನಾಡಿದ ಲೀಲಾರಾಮ್ ಗುಜ್ರಾರ್, ನನಗೆ ಹಸಿರು ನಿಶಾನೆ ದೊರೆತ ಒಂದು ಗಂಟೆಯಲ್ಲೇ ಈ ಕಾಯ್ದೆಯನ್ನು ವಿರೋಧಿಸುವವರನ್ನು (ಮುಸ್ಲಿಮರನ್ನು ಗುರಿಯಾಗಿರಿಸಿ) ಹೊಡೆದೋಡಿಸುತ್ತೇನೆ ಎನ್ನುವ ಮೂಲಕ ತಿಳಿಯಾಗಿದ್ದ ಕೋಮುಭಾವನೆಯನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ. ಈ ತಿದ್ದುಪಡಿ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಇದನ್ನು ಜಾರಿಗೆ ತರಲು ಕ್ರಮವನ್ನೂ ಕೈಗೊಂಡಿದ್ದಾರೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ. ಆದರೆ, ಇದರ ಹಿಂದೆ ಪಿತೂರಿ ಇದೆ ಎಂದು ಭಾವಿಸುವ ಮುಸ್ಲಿಂರು ಭಾರತವನ್ನು ಬಿಟ್ಟು ಹೋಗಬಹುದು. ಅಲ್ಲದೇ, ಅಕ್ರಮವಾಗಿ ದೇಶವನ್ನು ಪ್ರವೇಶಿಸಿರುವವರು ದೇಶವನ್ನು ತೊರೆಯಲೇಬೇಕು ಎಂದು ಹೇಳಿದ್ದಾರೆ. ತಮ್ಮ ಇಡೀ ಭಾಷಣದುದ್ದಕ್ಕೂ ಮುಸ್ಲಿಂರನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ಲೀಲಾರಾಮ್, ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದ ನಂತರ ಒಂದೇ ಗಂಟೆಯಲ್ಲಿ ಅವರೆಲ್ಲರನ್ನೂ (ಕಾನೂನು ವಿರೋಧಿಸುವವರು) ದೇಶದಿಂದ ಹೊರ ಹಾಕುತ್ತೇವೆ ಎಂದಿದ್ದಾರೆ. ಅವರ ಈ ವಿವಾದಾತ್ಮಕ ಹೇಳಿಕೆಯ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ಭಾರೀ ಟೀಕೆಗೆ ಒಳಗಾಗಿದೆ. “This is not the India of Gandhi, Nehru & Manmohan Singh. It is the India of @narendramodi & @AmitShah. Through news & WhatsApp u have heard of people coming and threatening. Miya ji this is Modi's India and we will wip€ out within an hour if asked to,” BJP MLA Leela Ram Gurjar pic.twitter.com/on21bhwLt2
ಹ್ಯಾ ಸಂಸಾರಾಂತ್ ಮೊಸ್ತು ಬೆಜಾರಾಯೆಚಿ ಗಜಾಲ್ ಕಿತೆಂಗಿ ಮುಳ್ಯಾರ್ ಏಕ್ ದುಬ್ಳೊ ವಾ ಭಿಕಾರಿ ತೊ ಎಕ್ಸೊರೊ ಜಾವ್ನ್ ಜಿಯೆತಾ ವಾ ತಾಂಕಾ ಎಕ್ಸುರ್ಪೊಣಾಂತ್ ಜಿಯೆಂವ್ಕ್ ಸೊಡ್ಲಾ. ಎಕ್ಸುರ್ಪೊಣಾಂತ್ ಜಿಯೆಂವ್ಕ್ ಮಾತ್ರ್ ನ್ಹಂಯ್ ತೆ ಮೊರ್ತಾನಾ ಸಯ್ತ್ ತಾಂಚೆ ಸಾಂಗಾತಾ ಕೊಣಿಂ ಅಸಾನಾಂತ್ ಮಾತ್ರ್ ನ್ಹಂಯ್ ಮೆಲ್ಯಾ ಉಪ್ರಾಂತ್ ತಾಂಚೊ ಸಂಸ್ಕಾರ್ ಕರುಂಕ್ ಮುನ್ಸಿಪಾಲಿಟಿಚೆ ಥೊಡೆ ಸಾಂದೆ ಸೊಡ್ಲ್ಯಾರ್ ದುಸ್ರೆ ಕೊಣಿ ನಾಂತ್! ತೆಂಯ್ ತಾಂಕಾ ವರುನ್ ಪುರ್ತಾತ್ ಮುನ್ಸಿಪಾಲಿಟಿನ್ ನಮಿಯಾರ್ಲ್ಯಾ ಜಾಗ್ಯಾನಿಂ. ಮೊಗಾಚ್ಯಾ ವಾಚ್ಪ್ಯಾ ಕಿತ್ಯಾಕ್ ಅಶೆಂ? ಏಕ್ ಸವಾಲ್ ಉದೆನಾಂಗಿ ಅತಾಂ ತುಕಾ? ಖಂಡಿತ್ ಉದೆತಾ!!. ತೆ ತಾಂಚೆ ಹಣೆಬರಪ್ ಗೀ? ತೆ ದೆವಾನ್ ತಾಂಚೆರ್ ಕೆಲ್ಲೆಂ ಯೋಜನ್ ಗೀ? ತೆಂ ಅಮ್ಕಾಂ ಕಳಿತ್ ನಾ! ಪೂಣ್ ಜಿವಂತ್ ಅಸ್ಲೆಲ್ಯಾನ್ ವಾ ತಾಂಚ್ಯಾಕೀ ತಿಕ್ಕೆ ತಾಂಕ್ ಅಸ್ಲೆಲ್ಯಾನ್ ದೆವಾಕ್ ಖಂಡಿತ್ ಲೇಕ್ ದೀಂವ್ಕ್ ಅಸಾ! ಚಾಳಿಸ್ ವರ್ಸಾಂ ಅದಿಂ, ದೋಹಾ ಖತರಾಂತ್ ಏಕ್ ಗೊಂಯ್ಕಾರ್ ಸ್ತ್ರಿ ಅಸ್ಲಿ, ನಿರ್ಜೀವ್ ಕುಡಿ ನಾಣೊಂವ್ಚೆ, ಅಸ್ಪತ್ರೆಂತ್ ನಿರ್ಜೀವ್ ಕೂಡ್ ದವರ್ಚ್ಯಾ ಜಾಗ್ಯಾಂಕ್ ತಕ್ಶಾನ್ ಭೆಟ್ ದೀವ್ನ್ ಥಂಯ್ಸಾರ್ ಸೆವಾ ದಿಂವ್ಚೆ ಕಾಮ್ ಪಾಟ್ಲ್ಯಾ ಚಾಳಿಸ್ ವರ್ಸಾಂ ಥಾಂವ್ನ್ ತಿ ಕರ್ನ್ ಅಯ್ಲ್ಯಾ. ಅವ್ಘಾಡಾಂತ್ ಮರಣ್ ಪಾವ್ಲೆಲ್ಯಾ, ಹಾತ್-ಪಾಂಯ್ ವಿಂಗಡ್ ಜಾಲ್ಲ್ಯೊ ಕುಡಿ, ಮಾತಿಂ ಪಿಟೊ ಪಿಟೊ ಜಾಲ್ಲ್ಯೊ ನಿರ್ಜೀವ್ ಕುಡಿ ನಿತಳ್ ಕರ್ಚ್ಯಾಂತ್ ಮೆತೆರ್ ಜಾಲ್ಲ್ಯಾ ಹ್ಯಾ ಸ್ತ್ರಿಯೆಚ್ಯಾ ವಾವ್ರಾ ವಿಶ್ಯಾಂತ್ ಕೊಣಾಂಕ್ - ಚ್ ಕಳಿತ್ ನಾತ್ಲೆ. ಜಾತ್-ಕಾತ್ ಮುಳ್ಳೊ ಭೇದ್-ಭಾವ್ ತಿಕಾ ನಾತ್ಲೊ . ಭೋವ್ ಖಾಲ್ತಿ ಜಾವ್ನಾಸ್ಲ್ಯಾ ಹ್ಯಾ ಸ್ತ್ರಿಯೆನ್ ನಿರ್ಜೀವ್ ಕುಡಿ ನಾಣೊವ್ನ್ ಮೊರ್ನಾಂಚ್ಯಾ ಲಿತುರ್ಜೆಕ್ ತಯರಾಯ್ ಕರ್ಚ್ಯಾ ಅಪ್ಲ್ಯಾ ನಿಸ್ವಾರ್ಥಿ ಸೆವೆಕ್ ಶುಲ್ಕ್ ಅಶೆನಾಶೆಂ ನೊವೊದ್ ಪ್ರತಿಶತ್ ಅಪ್ಲಿ ಸೆವಾ ತಿಣೆಂ ಪುಂಕ್ಯಾಕ್ ದಿಲ್ಯಾ. ತಿ ಸ್ತ್ರಿ ಗ್ರೆಸ್ತಾಂಚಿ ನ್ಹಂಯ್ ಅಸ್ಲಿ. ಪರ್ಗಾಂವಾಂತ್ ಪುಂಕ್ಯಾಂಚಿ ಸೆವಾ ದಿಂವ್ಚೆ ಚಿಂತ್ಲೆ ತಿತ್ಲೆ ಸುಲಭ್ ನ್ಹಂಯ್. ಸಕಾಳಿಂಚೆ ವ್ಹಡಿಲಾಂ ಕಾಮಾಂಕ್ ವೆಚ್ಯಾ ಭುರ್ಗ್ಯಾಂಚಿ ಜತನ್ ಘೆವ್ನ್ ನಾಂವಾ ತೆಕಿದ್ ವಾ ಮೊಸ್ತು ಉಣ್ಯಾ ದರಿಚ್ಯಾ ಶುಲ್ಕಾ ವರ್ವಿಂ ಅಪ್ಲೆ ಜೀವನ್ ಸರ್ನ್ ಉರುಲ್ಲೊ ಜಾಯ್ತೊ ವೇಳ್ ತಿಣೆಂ ಅಂಜಾಳ್ ಜಿಣಿಂ ಜಾವ್ನ್ ಖರ್ಚಿಲಿ. ತಿಚ್ಯಾಚ್ ಉತ್ರಾನಿಂ ಸಾಂಗ್ಚೆ ತರ್ "ತೆ ಮೊಜ್ಯಾ ದೆವಾ ಥಾವ್ನ್ ಅಪೊವ್ಣೆ ಜಾವ್ನಾಸ್ಲೆ, ಅನಿಂ ತಾಕಾ ಹಾಂವೆ ಪಾಲೊ ದಿಲೊ" ಕೆದ್ನಾ ತಿ ಖತಾರ್ ಸೊಡುನ್ ವೆತಾನಾ ತಿಚೆ ವಿಶ್ಯಾಂತ್ ಲೋಕಾಕ್ ಕಳಿತ್ ಜಾಲೆಂ ಅನಿಂ "ಖತಾರ್ಚಿ ಮದರ್ ತೆರೆಜಾ" ಮುಳ್ಳೊ ಭಿರುದ್ ತಿಕಾ ಫಾವೊ ಜಾಲ್ಲೊ. ಹ್ಯಾ ವಿಶ್ಯಾಂತ್ ತೆದಾಳ್ಚ್ಯಾ ಪಾಪಾ ಜುವಾಂವ್ ಪಾವ್ಲ್ ದುಸ್ರ್ಯಾನ್ ಸಯ್ತ್ ತಿಚ್ಯಾ ವಾವ್ರಾ ವಿಶ್ಯಾಂತ್ ಬೊರೆಂ ಚಿಂತುನ್ ತಿಚ್ಯಾ ಮೌನ್-ಪಣಿ ಪೆಲ್ಯಾಚಾ ಸೆವೆಕ್ ಸ್ಮಾರಕ್ ಪತ್ರ್ ದೀವ್ನ್ ಅಸಲ್ಯಾ ಕಾಮಾ ಥಾಂವ್ನ್ ದೆವಾಚೆಂ ಭೆಸಾಂವ್ ಅಸಾ ಮ್ಹುಣೊನ್ ದಾಕಯ್ಲಾ. ಅಪೊವ್ಣೆ ಜಾಂವ್ಕ್ ಪುರೊ ಎಕಾ ಪಿಡೆಸ್ತಾಕ್ ಅಸ್ಪೊತ್ರೆಕ್ ದಾಕಲ್ ಕರುಂಕ್, ಭಿಕಾರ್ಯಾಂಕ್ ಇಲ್ಲೆ ಖಾಂವ್ಕ್ ದೀಂವ್ಕ್ ಅನಿಂ ಜಾಯ್ತ್ಯಾ ರಿತಿಂಚೆ. ಹಾಂ! ಅತಾಂ ಭಿಕಾರ್ಯಾಕ್ ಖಾಂವ್ಕ್ ದಿ ಮ್ಹುಣ್ತಾನಾ ದೆಂವ್ಚಾರ್ ತಕ್ಶಾನ್ ಅಮ್ಚ್ಯಾ ಮತಿಕ್ ಆಡ್ ಯೆತಾ ಅನಿಂ ಮ್ಹುಣೊಂಕ್ ಪುರೊ, ನಾ ... ನಾ ತಾಕಾ ಖಾಂವ್ಕ್ ದೀಂವ್ನ್ ವಾ ಏಕ್ ರುಪೊಯ್ ದೀಂವ್ನ್, ಹೆರಾಂಕಿ ಹಾಚೆ ಪರಿಂ ಮಾಗೊಂಕ್ ಅವ್ಕಾಸ್ ದಿನಾಕ. ಅತಾಂ ಮೊಜೆ ಸವಾಲ್. ಹಾಂಗಾಸಾರ್ ದೋನ್ ಅಪೊವ್ಣಿ ತುಕಾ ಅಯ್ಲಿಂ, ಪಯ್ಲೆಂ "ಭಿಕಾರ್ಯಾಕ್ ಕಾಂಯ್ ಪುಣಿ ದಿ" ದುಸ್ರೆಂ "ತಾಕಾ ದೀಂವ್ನ್ ಪಾತಾಕ್ ಕರಿನಾಕಾ" ಹಾಂಗಾಸಾರ್ ಅಮಿಂ ದೆವಾನ್ ದಿಲ್ಲಿ ಜಾಣ್ವಾಯ್ ಉಪೊಯೋಗ್ ಕರಿಜೆ ಪಡ್ತಾ. ದೆವಾಚಿ ಜಾಣ್ವಾಯ್ ಪೆಲ್ಯಾಚಿ ಗರ್ಜ್ ಸಮ್ಜೊಂಕ್ ಅಮ್ಕಾಂ ಶಿಕಯ್ತಾ. ಜರ್ ತರ್ ತೊ ನಿಜಾಯ್ಕಿ ಭಿಕಾರಿ, ದುಬ್ಲೊ ತಾಕಾ ದುಸ್ರಿ ವಾಟ್-ಚ್ ನಾ ತೆದಾಳಾ ತೆ ತುಕಾ ಲಾಭ್ಲೆಲೆ ಅಪೊವ್ಣೆ ದೆವಾಚೆ ಜಾವ್ನಾಸಾ ತಾಕಾ ಕಾಂಯ್ ಪುಣಿ ಕುಮೊಕ್ ಕರ್. ಅಪೊವ್ಣೆ ಹೆಂಚ್ ಅಸಾಜೆ ಮ್ಹುಣೊನ್ ನಾ. ಅಸ್ಪೊತ್ರ್ಯಾಂಕ್ ಭೆಟ್ ದೀಂವ್ಕ್ ಜಾಂವ್ಕ್ ಪುರೊ. ಕೊಣಿ ಏಕ್ಲೊ ಪೆಲ್ಯಾಚಿ ಸೆವಾ ಕರುಂಕ್ ಪೆಚಾಡ್ತಾ ತಾಕಾ ಇಲ್ಲೊ ಅಧಾರ್ ದೀಂವ್ಕ್ ಜಾಂವ್ಕ್ ಪುರೊ. ಅಮ್ಚೆಂ ಜಾಯ್ತೆ ಸಂಘ್ ಸಂಸ್ತೆ ಅಪ್ಲೊ ಮೂಳ್ ಉದ್ದೇಶ್ ದುಬ್ಲ್ಯಾಂಚಿ ಸೆವಾ ಕರ್ಚೆ ವಿಶ್ಯಾಂತ್ ಅಸ್ತಾತ್, ತಾಂಕಾ ಪ್ರೊಸ್ತಾಹ್ ಕರ್ಚೆಯ್ ಎಕಾ ರಿತಿಚೆ ದೆವಾಚೆ ಅಪೊವ್ಣೆ ಜಾತಾ. ಆಜ್ ಅಮ್ಕಾಂ ಹರ್ಯೆಕ್ಲ್ಯಾನ್ ದೇವ್ ಏಕ್ ನಾ ಅನ್ಯೇಕ್ ರಿತಿರ್ ಅಪೊವ್ಣೆ ದಿತಾಂ. ಅಮ್ಚ್ಯಾ ಮಧೆಂ ಕಿತ್ಲ್ಯಾ ಜಣಾಂನಿಂ ತೆಂ ಅಪೊವ್ಣೆ ಪಾರ್ಕುನ್ ಪಾಲೊ ದಿಲಾ? ಅಪ್ಣಾಂಚಾ ರಚ್ಣೆಂಚಿ ಸೆವಾ ಕರಿಜೆ ಮ್ಹುಣೊನ್ ದೇವ್ ಅಶೆತಾಂ ಅನಿಂ ತೊ ಹರ್ಯೇಕ್ ದೀಸ್ ಹಾತೆರಾ ಸೊಧುನ್ ವೆತೆಂ ಅಸಾ. ಸಬರ್ ಪಾವ್ಟಿ ದೇವ್ ಅಮ್ಚೇಂ ಲಾಗಿಂ ಅಯ್ಲಾ, ಅಮ್ಕಾಂ ಏಕ್ ಹಾತೆರ್ ಜಾಂವ್ಕ್ ಉಲೊ ದಿಲಾ, ಅಮಿಂ ತೆಂ ಅಯ್ಕೊಂಕ್ ನಾ ? ಅಮ್ಚೇಂ ಲಾಗಿಂ ಪಯ್ಶೆಂ ಅಸಾನಾಂತ್, ಹೆರಾಂಕ್ ಕುಮೊಕ್ ಕರುಂಕ್ ಅಮ್ಕಾಂ ತಾಂಕ್ ಅಸಾನಾ. ಪೂಣ್ ಕೆದ್ನಾ ಅಮ್ಚಿಂ ಖಾಸ್ ಮೊನ್ಶ್ಯಾ ಮರಣ್ ಪಾವ್ತಾನಾ ಅಮಿಂ ಹಜಾರಾನಿಂ ರುಪ್ಯಾಂಚೆ ವಸ್ತುಂ ತ್ಯಾ ನಿರ್ಜೀವ್ ಕುಡಿಕ್ ವೊತ್ತಾಂವ್. ಪೂಣ್ ದೆವಾಚ್ಯಾ ದ್ರಶ್ಟೆಂತ್ ತಿ ಪುರ್ತಿ ವಿಭಾಡ್ಣಿ. ಕಿತ್ಯಾಕ್ ಮುಳ್ಯಾರ್ ತೆ ಪಯ್ಶೆಂ ಮರಣ್ ಪಾವ್ಲೆಲ್ಯಾ ವ್ಯಕ್ತಿಕ್ ಸರ್ಗ್ ದೀಂವ್ಕ್ ಸಕನಾ, ಬದ್ಲಕ್ ಜೀವ್ ಅಸ್ತಾನಾ ತೆಚ್ಚ್ ಪಯ್ಶೆ ಕಾಂಯ್ ಪುಣಿ ಗರ್ಜೆಕ್ ಕರ್ಚಿಲ್ಯಾರ್ ಪೂನ್ ಖಂಡಿತ್ ಮೆಳ್ತಾ. ಅಮ್ಚ್ಯಾ ಬರ್ಯಾ ಕರ್ನೆ ದ್ವಾರಿ ದುಬ್ಲ್ಯಾಂಕ್ ಅನಿಂ ಗರ್ಜೆವಂತಾಂಕ್ ದೆವಾಚ್ಯಾ ದಯೆನ್ ಕುಮೊಕ್ ಕರ್ಚಾಂತ್ ಅಮಿಂ ಸರ್ಗಾರ್ ದಿರ್ವೆಂ ಪುಂಜಾಯ್ತಾಂವ್. "ಘೆಂವ್ಚೆ ಪ್ರಾಸ್ ದಿಂವ್ಚಾಂತ್ ಚಡ್ ದಾದೊಸ್ಕಾಯ್ ಅಸಾ" (ದ.ಕ್ರ 20:35) ಅಪ್ಲೆ ಜಿವಿತ್-ಚ್ ಹೆರಾಂಕ್ ಏಕ್ ಮಾರ್ಗದರ್ಶನ್ ಜಾವ್ನ್ ದಿಲ್ಲೊ ಕೊಂಕ್ಣಿ ಮಾತಿಯೆಚೊ ಸುಪುತ್ರ್, ಕೊಂಕಣ್ ಮಾತೆಕ್ ಮೊರಾ ಪರ್ಯಾಂತ್ ಅಪ್ಲ್ಯಾ ಶ್ವಾಸಂತ್ ದರುಲ್ಲೊ ತಶೆಂ ಅಪ್ಲ್ಯಾ ಜಿವಿತಾಚ್ಯಾ ನಿಮಾಣ್ಯಾ ಘಡಿಯೆ (ಮೊರ್ನಾಂಚಾ ತಡಿರ್ ಅಸ್ತಾನಾ) ಪರ್ಯಾಂತ್ ದುಬ್ಲ್ಯಾ ಭುರ್ಗ್ಯಾಂಕ್ ಕುಮೊಕ್ ಜಾವ್ನ್ ಚೆಕ್ಕಾಂಕ್ ಕಾಂಪ್ತಾಲ್ಯಾ ಹಾತಾನಿಂ ದಸ್ಕತ್ ದಿಲ್ಲೊ, ದೆ! ವಿಲ್ಫಿ ರೆಬಿಂಬಸ್ ಅಪ್ಲ್ಯಾ "ಯೆ ಪಯ್ಣರ್ಯಾ" ಮುಳ್ಳ್ಯಾ ಪದಾಂತ್ ಅಶೆಂ ಮ್ಹುಣ್ತಾ, "ಬರೆಂಚ್ ಕರ್ಶಿ, ಹೆರಾಂಕ್ ಪಾವ್ಶಿ, ಲೊಕಾಂಚಾ ಕಾಳ್ಜಾನಿ ಸದಾಂಚ್ ಉರ್ಶಿ. ಅಡೇಕ್ ಬುರ್ಶಿಂ, ಕಾಮಾ ತುಂ ಕರ್ಶಿ ಕಡೇಕ್ ಚಲ್ತಾನಾ ಕಿತೆಂ ತುಂ ವರ್ಶಿ?" ಬರ್ಯಾ ಕಾಮಾ ವಿಶಿಂ ಅನಿಂ ದಿಂವ್ಚ್ಯಾ ವಿಶಿಂ ಪವಿತ್ರ್ ಪುಸ್ತಾಕ್ ಕಿತೆಂ ಮ್ಹುಣ್ತಾ? ತುಜೊ ವೇಳ್, ದಿರ್ವೆಂ, ತಾಲೆಂತ್ ಹೆರಾಂಚಾ ಬರ್ಯಪಣಾಕ್ ಉಪೊಯೋಗ್ ಕರ್. ಸಕ್ಡಾಂ ಕಡೆನ್ ವೇಳ್ ಅಸಾ, ಸಕ್ಡಾಂಕ್ ತಾಲೆಂತ್ ಅಸಾ, ದೆಕುನ್ ದೆವಾಚ್ಯಾ ರಾಜಾ ಖಾತಿರ್ ವಾವ್ರುಂಕ್ ದೆವಾನ್ ಅಮ್ಕಾಂ ಉಲೊ ದಿಲಾ. ಸಕ್ಡಾಂ ಕಡೆನ್ ಪಯ್ಶೆ ದಿರ್ವೇಂ ಅಸಾ, ಎಕ್ಲ್ಯಾಚಾಕಿ ಚಡ್ ಅನ್ಯೇಕ್ಲ್ಯಾ ಕಡೆನ್. ಪಯ್ಸ್ಯಾ ವಿಶ್ಯಾಂತ್ ಏಕ್ ಪ್ರಮುಖ್ ವಿಶಯ್ ಅಮಿಂ ಮತಿಂತ್ ದವರುಂಕ್ ಜಾಯ್!!! ಏಕ್ ಲಾಕ್ ರುಪೊಯ್ ಧಾನ್ ದಿಂವ್ಚೆ ಬಿಲಿಯನಾರಾಕ್ ವ್ಹಡ್ಲಿ ವಿಶಯ್ ನ್ಹಂಯ್, ಪೂಣ್ ಶೆಂಬೊರ್ ರುಪೊಯ್ ಧಾನ್ ದಿಂವ್ಚೆ ಏಕ್ ಹಜಾರ್ ರುಪೊಯ್ ಸಾಂಬಳ್ ಅಸ್ಚ್ಯಾ ಏಕಾ ಮೊನ್ಶ್ಯಾಕ್ ಮೊಸ್ತು ಕಸ್ಟಾಂಚೆ ಪೂಣ್ ದೆವಾಚೆ ದ್ರಶ್ಟೆನ್ ತೆ ಶೆಂಬೊರ್ ರುಪೊಯ್ ಧಾನ್ ಎಕಾ ಲಾಕಚ್ಯಾಕೀ ವ್ಹರ್ತೆಂ. (ಪವಿತ್ರ್ ಪುಸ್ತಕಾಂತ್ ದೋನ್ ಪಯ್ಶೆ ಧಾನ್ ದಿಲ್ಲ್ಯಾ ತ್ಯಾ ದುರ್ಬೊಳಿ ವಿಧೇವ್ ಸ್ತ್ರಿಯೆ ವಿಶ್ಯಾಂತ್ ಧ್ಯಾನ್ ಕರ್ಯಾಂ, (ಮಾರ್ಕ್ 12:41-44)). ಪವಿತ್ರ್ ಪುಸ್ತಕ್ ಅಮ್ಕಾಂ ಶಿಕಯ್ತಾ ಕೀ ಅಮ್ಚಿಂ ಹರ್ಯೇಕ್ ಬೊರಿಂ ಕಾಮಾ ಅಮ್ಕಾಂ ಪ್ರತಿಫಳ್ ದಿತಾತ್, "ಸಾ. ಪಾವ್ಲ್ ಕೊರಿಂಥ್ ಗಾರಾಂಕ್ ದುಸ್ರೆ ಪತ್ರ್ ಬರವ್ನ್ ನೊವ್ಯಾ ಅವಸ್ವರ್ ಸವ್ಯಾ ವೊಳಿಂತ್ ಅಶೆಂ ಸಾಂಗ್ತಾ, "ಇತ್ಲೆ ತುಮಿ ಉಡಾಸ್ ದವರಾ; ಜೊ ಕೋಣ್ ಥೊಡೆಂಚ್ ವೊಂಪ್ತಾ, ತೊ ಥೊಡೆಂಚ್ ಲುಂವ್ತಾ. ಜೊ ಕೋಣ್ ಧಾರಳ್ ವೊಂಪ್ತಾ ತೊ ಧಾರಳ್ ಲುಂವ್ತಾ" (II ಕೊರಿಂಥ್ 9:6) ಹ್ಯಾ ವೆಳಿ ಜೆಜುಚಿ ಶಿಕೊವ್ನ್ ಮ್ಹಕಾ ಅಶೆ ಜಾಗಯ್ತಾ, "ಹೆರಾಂಕ್ ದಿಯಾ ತುಮ್ಕಾಂಯ್ ದಿತಲೆ. ಭರ್ತ್ಯಾ ಮಾಪಾನ್ ದಾಂಬೂನ್, ಹಾಲೊನ್ ವೊಮ್ತಾಶೆಂ ಮೆಜುನ್ ತುಮ್ಚ್ಯಾ ಲೆಸಾಂತ್ ಘಾಲ್ತಾಲೆ. ಜ್ಯಾ ಮಾಫಾನ್ ತುಮಿಂ ದಿತಾತ್, ತ್ಯಾಚ್ ಮಾಪನ್ ತುಮ್ಕಾಂಯ್ ಮೆಜುನ್ ಪಾಟಿ ದಿತಲೆ" (ಲೂಕ್ 6:38) ಪೂಣ್ ಜಾಲ್ತ್ಯಾ ಅಮ್ಚ್ಯಾ ಜಿವಿತಾಂತ್ ಅಶೆಂ ಕರುಂಕ್ ಅಮ್ಕಾಂ ಕಸ್ಟ್ ಮರ್ತಾ ಕಿತ್ಯಾಕ್ ಮುಳ್ಯಾರ್ ಅಮ್ಚೇಂ ಥಂಯ್ ಸ್ವಾರ್ಥ್, ಅಪ್ಲೆಪಣ್, ಅಪುಣ್ ಪಯ್ಲೆ ಹೆಂ ಚಿಂತಾಪ್ ಅಮ್ಕಾಂ ಕುರ್ಡೊ ಕರ್ತಾ, ಕೆದ್ನಾ ಅಮ್ಚೆಂ ದೊಳೆ ಹ್ಯಾ ಚಿಂತ್ಪಾ ಥಾಂವ್ನ್ ಉಗ್ತೆ ಜಾತಾತ್ ತೆದ್ನಾ ಸಂಸಾರ್ ಸರ್ಗ್ ಜಾತಾ. "ತುಜಿ ಖುಶಿ ಸರ್ಗಾರ್ ಜಾತಾ ತಶಿ ಹ್ಯಾ ಸಂಸಾರಾಂತ್ ಜಾಂವ್" (ಮಾತೆವ್:6:10). ಸಾಂ. ಪಾವ್ಲ್ ಅಮ್ಕಾಂ ಜಾಗಯ್ತಾ, "ತರ್ ಕಿತೆಂ ಮ್ಹುಣೊನ್ ತುಜ್ಯಾ ಭಾವಾಚಿ ಝಡ್ತಿ ಕರುಂಕ್ ತುಂ ಫುಡೆ ಸರ್ತಾಯ್?, ವಾ ಕಿತೆಂ ಮ್ಹುಣೊನ್ ತಾಚಿ ತುಂ ಬೆಪಾರ್ವಾ ಕರ್ತಾಯ್? ಅಮ್ಕಾಂ ಸಮೆಸ್ತಾಂಕ್ ದೆವಾಚ್ಯಾ ನಿತಿ ಸದ್ರೆ ಹುಜಿರ್ ಝಡ್ತೆಕ್ ರಾವೊಂಕ್ ಅಸ್ತೆಲೆಂ., ತರ್ ಅಮಿಂ ಹರ್ಯೆಕ್ಲ್ಯಾನ್ ದೆವಾಕ್ ಅಪಾಪ್ಲೆ ಲೇಕ್ ದಿಂವ್ಚೆ ಪಡ್ತಲೆಂ" (ರೊಮಗಾರಂಕ್ 14:10,12, 2 ಕೊರಿಂಥ್ 5:10) ಅಮಿಂ ಚಿಂತ್ಚೆ ಅಸಾ ದೆವಾಚೆ ಅಪೊವ್ಣೆ ಕೇವಲ್ ಪಾದ್ರಿ, ಮಾದ್ರಿಂಕ್ ಮಾತ್ರ್ ಅಮ್ಕಾಂ ಲಾಹಿಕಾಂಕ್ ನ್ಹಂಯ್ ವಾ ಅಪೊವ್ಣೆ ಯೇಂವ್ಕ್ ಪುರೊ ಮಿರ್ನ್ಯಾಮಾಕ್ ವಾ ವಿಶೆಂತ್ ಪಾವ್ಲುಚಾ ಸಾಂದ್ಯಾಂಕ್....!ಅಶೆಂ ಚಿಂತಾವ್ ತರ್ ಅಮ್ಚೆಂ ಚಿಂತಾಪ್ ಚೂಕ್ ಮ್ಹುಣೊನ್ ಜಾಲೆಂ. ದೆವಾಚೆ ಅಪೊವ್ಣೆ ಹ್ಯಾ ಸಂಸಾರಾಂತ್ ಅಮ್ಕಾಂ ಹರ್ಯೆಕ್ಲ್ಯಾಕ್ ಯೆತಾ. ಜರ್ ತರ್ ಅಮಿಂ ದೆವಾಚೊ ತಾಳೊ ಸಮ್ಜೊಂಕ್ ಸಕನಾಂವ್ ಜಾಲ್ಯಾರ್ ಅಮ್ಚೇ ಅನಿಂ ದೆವಾ ಮದ್ಲೊ ಸಂಬಂದ್ ತಿತ್ಲೊ ಕ್ಲಿಯರ್ ನಾ ಮ್ಹುಣ್ ಅರ್ಥ್. ದೆವಾಚೆ ಅಪೊವ್ಣೆ ಅಮಾಂ ಸರ್ವಾಂಕ್ ಯೆತಾಂ, ತಾಕಾ ಅಮಿಂ ಪಾಳೊ ದಿವ್ಯಾಂ HTML Comment Box is loading comments... Tags: Antony Cony Antony Cony ವಾರ್ಡ್ ಕಮಿಟಿ desable KonkaniLove ಚಡ್ ವಾಚ್ಲೆಲೆಂ. ದೆವಾಕ್ ಉಲೊ ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
ತುಮಕೂರಿನ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ. 2021-2022ನೇ ಸಾಲಿನ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ದಿನಾಂಕ 13/03/2022 ರಂದು ಭಾನುವಾರ ಕಾಲೇಜಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ರಾಜ್ಯಮಟ್ಟದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪರೀಕ್ಷೆಗಾಗಿ ವಿಷೇಶ ತರಗತಿಗಳು ಇರಲಿವೆ. MATHS &SCIENCE ವಿಷಯಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಗಳನ್ನು ನೀಡಲಾಗುವುದು. ಈ ಕಾರ್ಯಾಗಾರಕ್ಕೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಲು ವಿನಂತಿಸಲಾಗಿದೆ. ಈ ಕಾರ್ಯಾಗಾರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ವಾಹನ ಸೌಲಭ್ಯವನ್ನು ಒದಗಿಸಲಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತ ವಿದ್ಯಾರ್ಥಿಗಳು/ ಪೋಷಕರು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಸಲು 99721 75689, 95900 35894 ಪ್ರಕಟಣೆ‌ ತಿಳಿಸಿದೆ.
ಸೂರ್ಯಚಂದ್ರರು ಸಮಯದ ನಿಯಾಮಕರು. ಅವರ ಗತಿಯಿಂದಲೇ ಹಗಲಿರುಳು, ಪಕ್ಷ-ಮಾಸ-ಸಂವತ್ಸರಗಳು ಉರುಳುತ್ತವೆ. ಕಾಲ ಉರುಳುತ್ತಿರಲು ಮಹರ್ಷಿಗಳು ಗುರುತಿಸಿದ ವಿಶೇಷ ಪರ್ವಕಾಲಗಳಲ್ಲಿ ರಥಸಪ್ತಮಿಯೂ ಒಂದು ಅತ್ಯುತ್ತಮವಾದ ದಿನವಾಗಿದೆ. ಮಕರ ಸಂಕ್ರಾಂತಿ ದಿನದಿಂದ ವರ್ಷದ ಉತ್ತರಾಯಣ ಭಾಗ ಪ್ರಾರಂಭಿಸುತ್ತದೆ. ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಾನೆ. ಮುಂದುವರಿದು ಮಾಘಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಸೂರ್ಯನು ವಿಶೇಷವಾಗಿ ಬೆಳಗುತ್ತಾನೆ. ಅಂದು ”ರಥವರ” ಎಂದು ಕರೆಯಲ್ಪಡುವ ರಥಸಮೇತನಾದ ಸೂರ್ಯನನ್ನು ಪೂಜಿಸುವುದರಿಂದ ರಥಸಪ್ತಮಿ ಎಂದು ಪ್ರಸಿದ್ಧವಾಗಿದೆ. ಸೂರ್ಯನನ್ನೂ ಹಾಗೆಯೇ ಆ ಸೂರ್ಯಮಂಡಲವರ್ತಿಯಾಗಿ ವಿರಾಜಿಸುವ ನಾರಾಯಣನಿಗೂ, ಪರಶಿವನಿಗೂ ವೈಭವೋಪೇತವಾಗಿ ಪೂಜಾರ್ಚನೆಗಳು ನಡೆಯುತ್ತವೆ. ವೈಷ್ಣವ, ಶೈವ ಎಂಬ ಭೇದವಿಲ್ಲದೆ ಎಲ್ಲರೂ ಮಾಡುವ ಹಬ್ಬ ಇದಾಗಿದೆ. “ಸೂರ್ಯನಾರಾಯಣ” ಎಂದು ಕರೆಯಲ್ಪಡುವ ಸೂರ್ಯನ ಸಪ್ತಾಶ್ವಯುತವಾದ ರಥವನ್ನು ಧ್ಯಾನಿಸಿ, ಎಲ್ಲ ದೇವಸ್ಥಾನಗಳಲ್ಲೂ ರಥೋತ್ಸವಗಳು ಆರಂಭಗೊಳ್ಳುತ್ತದೆ ಆದ್ದರಿಂದಲೂ ಈ ದಿನಕ್ಕೆ ರಥಸಪ್ತಮೀ ಎಂಬ ಹೆಸರು ಉಚಿತವಾಗಿದೆ ಎಂದು ಶ್ರೀರಂಗ ಮಹಾಗುರುಗಳು ತಿಳಿಸುತ್ತಿದ್ದರು. ಸೂರ್ಯನಿಗೂ ಏಳು ಎಂಬ ಸಂಖ್ಯೆಗೂ ಒಂದು ನಂಟು ಇದೆ. ಸೂರ್ಯನ ರಥಕ್ಕೆ ಏಳು ಕುದುರೆಗಳು, ಪೂಜೆಗೆ ಪ್ರಶಸ್ತ ದಿನ ಸಪ್ತಮಿ, ಸೂರ್ಯನಿಗೆ ಏಳು ಬಗೆ ನೈವೇದ್ಯಗಳು ಅರ್ಪಿಸಬೇಕು, ಏಳು ಪ್ರದಕ್ಷಿಣೆ ಮಾಡಬೇಕು, ಸೂರ್ಯನಿಗೆ ಏಳು ಪತ್ರೆಗಳನ್ನು ಅರ್ಪಿಸುತ್ತಾರೆ. ನಮ್ಮೊಳಗೇ ಭೂರಾದಿ ಸಪ್ತಲೋಕಗಳನು ವ್ಯಾಪಿಸಿ ತುತ್ತ-ತುದಿಯಲ್ಲ ಬೆಳಗುವುದು ಸೂರ್ಯನಾರಾಯಣನ ಅನುಭವ. ಈ ಸಪ್ತಮಿ ತಿಥಿಯಂದು ಅರುಣೋದಯದ ಸಮಯದಲ್ಲಿ ಪುಣ್ಯತೀರ್ಥದಲ್ಲಿ ಸ್ನಾನಮಾಡಿ ಮಂತ್ರಜಪ ಮತ್ತು ದೇವತಾರಾಧನೆಗಳನ್ನು ಮಾಡುವುದು ರೂಢಿಯಲ್ಲಿದೆ. ಸ್ನಾನಮಾಡುವಾಗ ಏಳು ಎಕ್ಕದ ಎಲೆಯನ್ನು ತಲೆ, ತೋಳುಗಳಮೇಲೆ ಇರಿಸಿಕೊಂಡು ಅಥವಾ ತಲೆಯಮೇಲೆ ಚಿನ್ನ, ಬೆಳ್ಳಿ ಅಥವ ಸೋರುಬುರುಡೆಯ ಪಾತ್ರೆಯಲ್ಲಿ ಎಳ್ಳೆಣ್ಣೆ ದೀಪ ಒಂದನ್ನು ಇರಿಸಿಕೊಂಡು ಸ್ನಾನಮಾಡಬೇಕು. ನಂತರ ಆ ದೀಪವನ್ನು ಅದೇ ನದಿ ಅಥವ ಸಮುದ್ರದಲ್ಲಿ ತೇಲಿಬಿಡಬೇಕು. ಸ್ನಾನ ಸಮಯದಲ್ಲಿ ಸಮಾಧಾನ ಚಿತ್ತದಿಂದ ಈ ಸ್ತೋತ್ರವನ್ನು ಮನನ ಮಾಡುತ್ತಾ ಸೂರ್ಯನಾರಯಣನನ್ನು ಧ್ಯಾನಿಸಬೇಕು:- “ಸಪ್ತಾಶ್ವ ಸಪ್ತಲೋಕಾಶ್ಚ ಸಪ್ತದ್ವೀಪಾ ವಸುಂಧರಾ | ಸಪ್ತಾರ್ಕಪರ್ಣಾನ್ಯಾದಾಯ ಸಪ್ತಮ್ಯಾಂ ಸ್ನಾನಮಾಚರೇತ್ || ಸ್ನಾನದ ಅನಂತರ ಯಥಾಶಕ್ತಿ ಸೂರ್ಯನನ್ನು ಶೋಡಷೋಪಚಾರಗಳಿಂದ ಪೂಜೆ ಮಾಡಿ ನಮ್ಮೊಳಗೆ ಬೆಳಗುವ ಆತ್ಮಸೂರ್ಯನನ್ನು ಕಂಡು ಧನ್ಯರಾಗಬೇಕು. ಆತ್ಮಸಾಧನೆಗೆ ಅತ್ಯಂತ ಅನುಕೂಲವಾದ ದಿನವಾದ್ದರಿಂದ ಸಮಯ ವ್ಯರ್ಥಮಾಡದಿರಿ, ಬಲವಂತದ ಮಾಘಸ್ನಾನದಿಂದ ಫಲವಿಲ್ಲ, ಕರ್ಮವನ್ನು ಮರ್ಮವರಿತು ಆಚರಿಸಿ ಎಂದು ಶ್ರೀರಂಗ ಮಹಾಗುರುಗಳು ಎಚ್ಚರಿಸುತ್ತಿದ್ದರು. ಮಾಘಮಾಸದಲ್ಲಿ ನಿತ್ಯವೂ ಅರುಣೋದಯ ಸಮಯದಲ್ಲಿ ಸ್ನಾನ ಮಾಡಬೇಕು, ಆಗದಿದ್ದಲ್ಲಿ ಮೂರುದಿನ ಸಂಕ್ರಾಂತಿ, ರಥಸಪ್ತಮಿ ಹಾಗು ಮಾಘೀ ದಿನಗಳಲ್ಲಾದರೂ ಮಾಡಲೇಬೇಕು. ಅದರಲ್ಲೂ ರಥಸಪ್ತಮಿಯು ಸೂರ್ಯಗ್ರಹಣಕ್ಕೆ ಸಮಾನವಾದುದು ಹಾಗು ಪ್ರಯಾಗತೀರ್ಥದಲ್ಲಿ ಸ್ನಾನಮಾಡಿದರಂತೂ ಕೋಟಿಸೂರ್ಯಗ್ರಹಣದ ಆಚರಣೆಯ ಸಮಾನ. ರಥಸಪ್ತಮಿಯಂದು ಸತ್ಯಚಿತ್ತದಿಂದ ಸ್ನಾನ ಮಾಡಿದ್ದಲ್ಲಿ ಸಪ್ತಜನ್ಮಗಳ ಪಾಪ ನಾಶವಾಗುತ್ತದೆ ಹಾಗೂ ಶುದ್ಧಾತ್ಮರನ್ನಾಗಿಸುತ್ತದೆ ಎಂದು ಜ್ಞಾನಿಗಳು ಸಾರುತ್ತಾರೆ.. ವಿಶೇಷವಾಗಿ ಪರಮಾತ್ಮ ಸಾಕ್ಷಾತ್ಕಾರಕ್ಕೆ ಪ್ರಕೃತಿಯೇ ಸಹಜವಾಗಿ ಒದಗಿಸಿಕೊಟ್ಟ ಕಾಲ ರಥಸಪ್ತಮೀ.ಅದನ್ನು ಸದುಪಯೋಗಪಡಿಸಿಕೊಳ್ಳೋಣ.
ಬಸೆಲ್, ಮಾ.೨೭(ಸ್ವಿಜರ್ಲೆಂಡ್)- ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಬಿಡಬ್ಲು÷್ಯಎಫ್ ಸ್ವಿಸ್ ಓಪನ್ ೩೦೦ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯ ದಲ್ಲಿ ಅಧಿಕಾರಯುತ ಆಟವಾಡಿದ ಸಿಂಧೂ, ಎದುರಾಳಿ ಥಾಯ್ಲೆಂಡ್‌ನ ಅನುಭವಿ ಆಟಗಾರ್ತಿ ಬುಸಾನನ್ ಆಂಗ್‌ಬಮ್ರುAಗ್ಫನ್ ಅವರನ್ನು ೨೧-೧೬, ೨೧-೮ ಅಂತರದ ನೇರ ಗೇಮ್‌ಗಳ ಅಂತರದಲ್ಲಿ ಬಗ್ಗು ಬಡಿದರು. ಪ್ರಸಕ್ತ ಸಾಲಿ ನಲ್ಲಿ ಸತತ ೨ನೇ ಟೂರ್ನಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ ಸಿಂಧೂ, ಬುಸಾನನ್ ಎದುರಿನ ತಮ್ಮ ಗೆಲುವಿನ ದಾಖಲೆ ಯನ್ನು ೧೭-೧ಕ್ಕೆ ವಿಸ್ತರಿಸಿಕೊಂಡಿದ್ದಾರೆ. ೪ನೇ ಶ್ರೇಯಾಂಕಿತ ಆಟಗಾರ್ತಿ ಬುಸಾನನ್ ಎದುರು ಸಿಂಧೂ, ೨೦೧೯ ರಲ್ಲಿ ಸೇಂಟ್ ಯಾಕೊಬ್ ಶಾಲ್‌ನಲ್ಲಿ ನಡೆದ ಪಂದ್ಯದಲ್ಲಿ ಏಕೈಕ ಸೋಲನುಭವಿಸಿದ್ದರು. ಇನ್ನು ಇದೇ ಟೂರ್ನಿಯಲ್ಲಿ ಸಿಂಧೂ ಕಳೆದ ವರ್ಷ ರನ್ನರ್ಸ್ ಅಪ್ ಸ್ಥಾನ ಪಡೆದ್ದರು. ಅಂದು ವಿಶ್ವದ ಮಾಜಿ ನಂ.೧ ಆಟಗಾರ್ತಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಎದುರು ಸಿಂಧೂ ನಿರಾಶೆ ಅನುಭವಿಸಿದ್ದರು. ಇನ್ನು ೨೦೧೯ರಲ್ಲಿ ಸಿಂಧೂ, ಇದೇ ಅಂಗಣದಲ್ಲಿ ಬಿಡಬ್ಲು÷್ಯಎಫ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಈ ವರ್ಷ ಸಿಂಧೂ ಗೆದ್ದ ಎರಡನೇ ಟೂರ್ನಿ ಇದಾಗಿದೆ. ಕಳೆದ ಜನವರಿಯಲ್ಲಿ ಆಡಿದ ಸೈಯದ್ ಮೋದಿ ಇಂಟರ್‌ನ್ಯಾಷನಲ್ಸ್ ಸೂಪರ್ ೩೦೦ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಟ್ರೋಫಿ ಗೆದ್ದಿದ್ದರು. ಸೂಪರ್ ೩೦೦ ಟೂರ್ನಿಗಳು ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ (ಬಿಡಬ್ಲು÷್ಯಎಫ್) ಆಯೋಜಿಸುವ ಎರಡನೇ ಮಹತ್ವದ ಟೂರ್ನಿ ಆಗಿದೆ. ೨೬ ವರ್ಷದ ಆಟಗಾರ್ತಿ ತಮ್ಮ ವೃತ್ತಿ ಬದುಕಿನಲ್ಲಿ ಈವರೆಗೆ ೧೧ ಬಿಡಬ್ಲು÷್ಯಎಫ್ ಮಹಿಳಾ ಸಿಂಗಲ್ಸ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಅಲ್ಲದೆ ರಿಯೋ ಲಿಂಪಿಕ್ಸ್ನಲ್ಲಿ ಬೆಳ್ಳಿ ಮತ್ತು ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಮೈಸೂರು, ಮಾ.೧೦ (ಆರ್‌ಕೆ, ಎಸ್‌ಬಿಡಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತ ಡಿ.ಬಿ.ನಟೇಶ್ ಮೇಲೆ ಅವರ ಕಚೇರಿ ಯಲ್ಲೇ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಮೈಸೂರಿನ ಬೋಗಾದಿ ನಿವಾಸಿ ಶ್ರೀನಿವಾಸ್ ಹಲ್ಲೆ ನಡೆಸಿದವನಾಗಿದ್ದು, ಈತ ಆರ್‌ಟಿಐ ಕಾರ್ಯ ಕರ್ತ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಡಿ.ಬಿ.ನಟೇಶ್ ಅವರ ಎಡಗೈ ಹೆಬ್ಬೆರಳಿಗೆ ತರಚಿದ ಗಾಯವಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ(ಎಂಎಲ್‌ಸಿ) ಮಾಡಿಸಿದ ನಂತರ ಲಕ್ಷಿö್ಮÃ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಡಾ ಆಯುಕ್ತ ಡಿ.ಬಿ.ನಟೇಶ್ ನೀಡಿದ ದೂರಿ ನನ್ವಯ ಬೋಗಾದಿ ಬ್ಯಾಂಕ್ ಎಂಪ್ಲಾಯೀಸ್ ಲೇಔಟ್ ನಿವಾಸಿ ಶ್ರೀನಿವಾಸ್ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿರುವ ಕಾರಣಕ್ಕೆ ಐಪಿಸಿ ೩೫೩ ಹಾಗೂ ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಐಪಿಸಿ ೫೦೪ರಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದ್ದು, ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತನೆಂದು ಹೇಳಿಕೊಂಡು ಕಚೇರಿಗೆ ಬಂದ ಶ್ರೀನಿವಾಸ್, ತಮಗೆ ಸಂಬAಧಿಸದ ಮಾಹಿತಿ ಕೇಳಿದರು. ಅಲ್ಲದೆ ಈ ವೇಳೆ ಮೊಬೈಲ್ ನಿಂದ ವಿಡಿಯೋ ಚಿತ್ರೀಕರಿಸುತ್ತಿದ್ದರು. ಇದನ್ನು ಕಚೇರಿಯಲ್ಲಿದ್ದ ದಫೇದಾರ್ ಗಮನಿಸಿ, ವಿಡಿಯೋ ಮಾಡಬಾರದು ಎಂದು ಶ್ರೀನಿವಾಸ್‌ಗೆ ತಿಳಿ ಹೇಳಿ ದರು. ಈ ವೇಳೆ ಮಾತಿಗೆ ಮಾತು ಬೆಳೆದು, ಗಲಾಟೆ ಉಂಟಾಯಿತು. ನನ್ನ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದ ಲ್ಲದೆ, ಕುತ್ತಿಗೆಪಟ್ಟಿ ಹಿಡಿದು, ಹಲ್ಲೆಗೆ ಮುಂದಾಗಿದ್ದು ನನ್ನ ಹೆಬ್ಬೆರಳಿಗೆ ತರಚಿದ ಗಾಯವಾಗಿದೆ ಎಂದು ಡಿ.ಬಿ.ನಟೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಡಿ.ಬಿ.ನಟೇಶ್ ಪ್ರತಿಕ್ರಿಯಿಸಿ, ಶ್ರೀನಿವಾಸ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ತನಗೆ ಸಂಬAಧಿಸದ ಮಾಹಿತಿ ಕೇಳಿದ್ದಲ್ಲದೆ, ಮೊಬೈಲ್‌ನಿಂದ ವಿಡಿಯೋ ಮಾಡಿಕೊಳ್ಳು ತ್ತಿದ್ದ. ನಮ್ಮ ಕಚೇರಿಯಲ್ಲಿದ್ದವರು ವಿಡಿಯೋ ಮಾಡಬಾರದು ಎಂದು ಆತನಿಗೆ ಸೂಚಿಸಿ ದರು. ಆಗ ಇದ್ದಕ್ಕಿದ್ದಂತೆ ಗಲಾಟೆ ಮಾಡಿ, ದಫೇದಾರ್‌ನನ್ನು ನನ್ನ ಮೇಲೆ ತಳ್ಳಿದ. ನಮ್ಮ ಸಿಬ್ಬಂದಿ ಹಿಡಿಯಲು ಪ್ರಯತ್ನಿ ಸಿದರಾದರೂ ಆತ ತಪ್ಪಿಸಿಕೊಂಡ. ಈ ಹಿಂದೆಯೂ ಮುಡಾದ ಕೆಲ ಸಿಬ್ಬಂದಿಯನ್ನು ಬೆದರಿಸಲು ಯತ್ನಿಸಿರುವುದಾಗಿ ತಿಳಿದುಬಂದಿದ್ದು, ಈ ಸಂಬAಧ ಪೊಲೀ ಸರಿಗೆ ದೂರು ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಕಚೇರಿಯಲ್ಲಿ ದಾಂಧಲೆ: ಶ್ರೀನಿವಾಸ್, ಮುಡಾಕ್ಕೆ ಸಂಬAಧಿಸಿದ ಕೆಲ ಮಾಹಿತಿಗಾಗಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ ಸಮರ್ಪಕ ಮಾಹಿತಿಯನ್ನು ಸಕಾಲದಲ್ಲಿ ಒದಗಿಸಿರಲಿಲ್ಲ ಎಂದು ವಿಚಾರಿಸುವುದಕ್ಕಾಗಿ ಗುರುವಾರ ಸಂಜೆ ೫.೪೦ರ ವೇಳೆಯಲ್ಲಿ ಮುಡಾಗೆ ಬಂದಿದ್ದಾರೆ. ಆಯುಕ್ತರಿಂದ ಮಾಹಿತಿ ಪಡೆಯಲೆಂದು ಬಂದ ಶ್ರೀನಿವಾಸ್, ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಲೇ ಕಚೇರಿ ಒಳಗೆ ಹೋಗಿದ್ದಾರೆ. ಇದಕ್ಕೆ ಅಲ್ಲಿದ್ದ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿ, ಮೊಬೈಲ್ ಆಫ್ ಮಾಡುವಂತೆ ತಿಳಿಸಿದ್ದಾರೆ. ಮುಡಾ ಆಯುಕ್ತರೂ ವಿಡಿಯೋ ಮಾಡದಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಜಗ್ಗದ ಶ್ರೀನಿವಾಸ್, ಇಲ್ಲಿನ ಭ್ರಷ್ಟಾಚಾರ, ಅವ್ಯವಹಾರವನ್ನು ಬಯಲಿಗೆಳೆಯುತ್ತೇನೆ. ಅದಕ್ಕಾಗಿಯೇ ವಿಡಿಯೋ ಮಾಡುತ್ತಿರುವೆ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿ, ಶ್ರೀನಿವಾಸ್ ಹಲ್ಲೆ ನಡೆಸಿದ್ದಾನೆ. ಕಚೇರಿಯಲ್ಲಿ ಕೂಗಾಟ ಕೇಳಿ ಓಡಿಬಂದ ಸಿಬ್ಬಂದಿ, ಸಾರ್ವಜನಿಕರು ಇಬ್ಬರ ಜಗಳ ಬಿಡಿಸಿ, ಆಯುಕ್ತರನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮತ್ತೊಂದು ಮೂಲದಿಂದ ತಿಳಿದುಬಂದಿದೆ.
ಈ ಹಿಂದೆ ಬಿಜನೂರ್, ಬರ್ವಾನಿ, ಅಮೃತಸರ ಮತ್ತು ಹಿಸ್ಸಾರ್‌ಗಳ ನ್ಯಾಯಾಲಯಗಳ ಆವರಣಗಳಲ್ಲಿಯೂ ಹಿಂಸಾ ಘಟನೆಗಳು ನಡೆದಿರುವ ಉದಾಹರಣೆಯನ್ನು ಅರ್ಜಿದಾರರು ನೀಡಿದ್ದಾರೆ. Supreme Court Bar & Bench Published on : 25 Sep, 2021, 7:15 am ರೋಹಿಣಿ ಕೋರ್ಟ್‌ನಲ್ಲಿ ಶುಕ್ರವಾರ ಪಾತಕಿಗಳ ನಡುವೆ ಘಾತಕ ಶೂಟೌಟ್‌ ನಡೆದ ಬೆನ್ನಿಗೇ ನ್ಯಾಯಾಂಗದ ಅಧಿಕಾರಿಗಳು, ವಕೀಲರು ಹಾಗೂ ಕಾನೂನು ಸಮುದಾಯದ ರಕ್ಷಣೆಗೆ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನ್ಯಾಯಾಧೀಶರೊಬ್ಬರನ್ನು ಮುಂಜಾನೆಯ ವಾಯುವಿಹಾರದ ವೇಳೆ ಕೊಲೆಗೈದ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಣಾ ಅರ್ಜಿ ವಿಚಾರಣೆಯಲ್ಲಿ ಮದ್ಯಪ್ರವೇಶ ಕೋರಿ ವಕೀಲ ವಿಶಾಲ್‌ ತಿವಾರಿ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ. ತಿವಾರಿಯವರು ತಮ್ಮ ಅರ್ಜಿಯಲ್ಲಿ, ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಳ್ಳುವ ಕಠಿಣ ಅಪರಾಧಿಗಳನ್ನು ಭೌತಿಕವಾಗಿ ನ್ಯಾಯಾಲಯಗಳಿಗೆ ವಿಚಾರಣೆಗಾಗಿ ಕರೆತರದೆ ವರ್ಚುವಲ್‌ ಹಾಜರಿಗೆ ಅನುಮತಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಕೆಳ ಹಂತದ ನ್ಯಾಯಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ವ್ಯಾಪಕ ಅಳವಡಿಕೆಗೆ ಮತ್ತಷ್ಟು ವೇಗ ನೀಡುವಂತೆ ಕೋರಿದ್ದಾರೆ. ಮುಂದುವರೆದು, ವಿವಿಧ ಪ್ರಕರಣಗಳಲ್ಲಿ ವ್ಯಾಜ್ಯಕಾರರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕೋರ್ಟ್‌ ಆವರಣದಲ್ಲಿ ಜನರು ಗುಂಪು ಗುಂಪಾಗಿ ನೆರೆಯುವುದಕ್ಕೂ ಸಹ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ. Also Read ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಶೂಟೌಟ್‌: ಗ್ಯಾಂಗ್‌ಸ್ಟರ್‌ ಜಿತೇಂದ್ರ ಗೋಗಿ, ಇನ್ನಿಬ್ಬರು ಗುಂಡಿಗೆ ಬಲಿ ತಮ್ಮ ಮನವಿಯಲ್ಲಿ ರೋಹಿಣಿ ಕೋರ್ಟ್‌ನಲ್ಲಿ ನಡೆದಿರುವ ಘಟನೆಯನ್ನು ಉಲ್ಲೇಖಿಸಿರುವ ಅರ್ಜಿದಾರರು ದೇಶಾದ್ಯಂತ ಕೆಳಹಂತದ ನ್ಯಾಯಾಲಯಗಳಲ್ಲಿ ಅಂತಹ ಘಟನೆಗಳು ನಡೆದಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಬಿಜನೂರ್, ಬರ್ವಾನಿ, ಅಮೃತಸರ ಮತ್ತು ಹಿಸ್ಸಾರ್‌ಗಳ ನ್ಯಾಯಾಲಯದ ಆವರಣಗಳಲ್ಲಿ ಹಿಂಸಾ ಸ್ವರೂಪಿ ಘಟನೆಗಳು ನಡೆದಿರುವ ಉದಾಹರಣೆಯನ್ನು ನೀಡಿದ್ದಾರೆ. “ಅಂತಹ ಘಟನೆಗಳು ನ್ಯಾಯಾಂಗದ ಅಧಿಕಾರಿಗಳು, ವಕೀಲರು ಮತ್ತು ನ್ಯಾಯಾಲಯದ ಆವರಣದಲ್ಲಿ ನೆರೆದಿರುವ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುವುದು ಮಾತ್ರವೇ ಅಲ್ಲದೆ ನ್ಯಾಯಾಂಗ ವ್ಯವಸ್ಥೆಗೂ ಬೆದರಿಕೆಯಾಗಿವೆ. ನ್ಯಾಯಾಲಯವೆನ್ನುವುದು ಜನರು ಕಾನೂನಿನ ರಕ್ಷಣೆಯಲ್ಲಿ ಇರುವ ತಾಣವಾಗಿದೆ. ಅದರೆ, ಇಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಜನತೆಯು ಬಲಿಯಾಗುವಂತಾಗಿದೆ,” ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
Eyl 15 ವಾರಗಳ ಬಳಿಕ ಗರ್ಭಪಾತ ಮಾಡಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡುತ್ತಿದ್ದಂತೆಯೇ ಅಮೆರಿಕದಲ್ಲಿ ಪ್ರತಿಭಟನೆಗಳು ತೀವ್ರವಾಗವೆ. ಪ್ರತಿಭಟನೆಗಳು ಇದು ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲಿದೆ. ಅವರನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡಲಿವೆ. ಅವರ ಆರೋಗ್ಯಕ್ಕೂ ಇದು ಸಮಸ್ಯೆ ಉಂಟು ಮಾಡಲಿದೆ. ಕೋರ್ಟ್‌ ತೀರ್ಪಿನಿಂದಾಗಿ ಮಹಿಳೆಯ ಸಾಂವಿಧಾನಿಕ ಹಕ್ಕಿನ ಮೇಲೆ ದಾಳಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮುಖ್ಯಾಂಶಗಳು ಗರ್ಭ ಧರಿಸಿದ 15 ವಾರಗಳ ಬಳಿಕ ಗರ್ಭಪಾತ ಮಾಡಕೂಡದು ಎಂದು ಅಮೆರಿಕದ ಸುಪ್ರಿಂಕೋರ್ಟ್‌ ಮಹತ್ತರ ತೀರ್ಪು ನೀಡಿದೆ. ಆ ಮೂಲಕ 50 ವರ್ಷಗಳ ಹಿಂದೆ ತಾನೇ ಅನುಮತಿ ನೀಡಿದ ತೀರ್ಪನ್ನು ಈಗ ಸುಪ್ರೀಂ ಕೋರ್ಟ್‌ ಅನೂರ್ಜಿತಗೊಳಿಸಿದೆ. 15 ವಾರಗಳ ಬಳಿಕ ಗರ್ಭಪಾತ ಮಾಡಕೂಡದು ಎಂದು ಅಮೆರಿಕ ಮಿಸ್ಸಿಸ್ಸಿಪ್ಪಿ ರಾಜ್ಯವು ಕಾನೂನು ಜಾರಿಗೆ ತಂದಿತ್ತು. ಇದು ಭಾರೀ ವಿವಾದ ಹಾಗೂ ಪ್ರತಿಭಟನೆಗೆ ಕಾರಣವಾಗಿತ್ತು. ಸರ್ಕಾರದ ಈ ಕಾನೂನನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಾಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 15 ವಾರಗಳ ಬಳಿಕ ಗರ್ಭಪಾತ ಸಲ್ಲದು ಎನ್ನುವ ಮಿಸ್ಸಿಸ್ಸಿಪ್ಪಿಯ ಕಾನೂನನ್ನು ಎತ್ತಿ ಹಿಡಿದಿದೆ ಭಾರತದಲ್ಲಿ ಗರ್ಭಪಾತದ ಕಾನೂನು ಸ್ಥಿತಿ: ಹಿನ್ನೆಲೆ ಭಾರತದಲ್ಲೂ ಗರ್ಭಪಾತ ಅಪರಾಧವಾಗಿತ್ತು. 1971ರ ಕಾಯಿದೆ ಬರುವ ಮುಂಚೆ, ಅಂದರೆ 1860 ರ ಭಾರತೀಯ ದಂಡ ಸಂಹಿತೆ ಪ್ರಕಾರ, ಭಾರತದಲ್ಲಿ ಗರ್ಭಪಾತ ಅಪರಾಧ ಎನಿಸಿಕೊಂಡಿತ್ತು. ಕೆಲವು ವಿಶೇಷ ಸಂದರ್ಭಗಳಲ್ಲಿ ಗರ್ಭಪಾತಕ್ಕೆ ಅವಕಾಶವಿತ್ತು. ಗರ್ಭಿಣಿಯ ಜೀವಕ್ಕೆ ಅಪಾಯದ ಸನ್ನಿವೇಶ ಎದುರಾದಾಗ ಮಾತ್ರ ಗರ್ಭಪಾತ ಮಾಡಿಸಬಹುದಿತ್ತು. ಒಂದು ವೇಳೆ ಮುಕ್ತವಾಗಿ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿದರೆ ಉದ್ದೇಶಪೂರ್ವಕವಾಗಿಯೇ ಗರ್ಭಪಾತ ಮಾಡಿಸಿಕೊಳ್ಳುತ್ತಾರೆಂಬ ಕಾರಣಕ್ಕೆ ಅದನ್ನು ಅಪರಾಧಿಕಾರಣ ಮಾಡಲಾಗಿತ್ತು. ಮುಂದೆ ಭಾರತ ಸ್ವತಂತ್ರಗೊಂಡ ನಂತರ ಈ ಬಗ್ಗೆ ಅನೇಕ ಸಮಿತಿಗಳು ಅಧ್ಯಯನ ನಡೆಸಿ ತಮ್ಮ ವರದಿಗಳನ್ನು ಸರಕಾರಕ್ಕೆ ಸಲ್ಲಿಸಿದವು, ಆ ಬಳಿಕ 1971 ರಲ್ಲಿ ವೈದ್ಯಕೀಯ ಗರ್ಭಪಾತ ಕಾಯಿದೆ ಜರ್ರಿಗೆ ಬಂತು. ಭಾರತೀಯ ದಂಡ ಸಂಹಿತೆ: ಸ್ವಯಂಪ್ರೇರಣೆಯಿಂದ ಮಗುವನ್ನು ಹೊಂದಿರುವ ಮಹಿಳೆಗೆ ಗರ್ಭಪಾತಕ್ಕೆ ಮಾಡಿಸಿಕೊಂಡರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ಹೊಂದುವ ಅಪರಾಧವಾಗಿದೆ, ಆದರೆ ಗರ್ಭಿಣಿ ಮಹಿಳೆಯ ಜೀವವನ್ನು ಉಳಿಸುವ ಉದ್ದೇಶದಿಂದ ಗರ್ಭಪಾತ ಮಾಡಿಸಿದ್ದಲ್ಲಿ ಇದು ಅಪರಾಧವಲ್ಲ. ವೈದ್ಯಕೀಯ ಗರ್ಭಪಾತ ಕಾಯಿದೆ (ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ )(MTP) ಕಾಯಿದೆ, 1971: ಈ ಕಾನೂನು ಮೇಲಿನ IPC ನಿಬಂಧನೆಗಳಿಗೆ ಒಂದು ಅಪವಾದವಾಗಿದೆ ಮತ್ತು MTP ಅನ್ನು ಕೆಲವು ನಿಯಮಗಳಿವೆ .ಈ ಕಾನೂನನ್ನು ಎರಡು ಬಾರಿ ತಿದ್ದುಪಡಿ ಮಾಡಲಾಗಿದೆ, ಇತ್ತೀಚಿನ ತಿದ್ದುಪಡಿಗಳು 2021 ರಲ್ಲಿವೆ. MTP ಕಾಯಿದೆ 1971 ರ ಪ್ರಕಾರ, MTP ಅನ್ನು ಯಾವಾಗ ಹೊಂದಬಹುದು? ಗರ್ಭಾವಸ್ಥೆಯ ಮುಂದುವರಿಕೆಯು ಗರ್ಭಿಣಿ ಮಹಿಳೆಯ ಜೀವಕ್ಕೆ ಅಪಾಯವಿದ್ದರೆ ಅಥವಾ ಆಕೆಯ ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಗಾಯವನ್ನು ಉಂಟುಮಾಡುವಂತತಿದ್ದರೆ. ಗರ್ಭಿಣಿ ಮಹಿಳೆ ಅಥವಾ ಆಕೆಯ ಸಂಗಾತಿಯು ಮಕ್ಕಳ ಸಂಖ್ಯೆಯನ್ನು ಮಿತಿಗೊಳಿಸಲು ಅಥವಾ ಗರ್ಭಧಾರಣೆಯನ್ನು ತಡೆಯಲು ಬಳಸುವ ಗರ್ಭನಿರೋಧಕ ವಿಫಲತೆಯ ಪರಿಣಾಮವಾಗಿ ಗರ್ಭಾವಸ್ಥೆಯು ಸಂಭವಿಸಿದಲ್ಲಿ. ಅಂತಹ ಗರ್ಭಧಾರಣೆಯ ಮುಂದುವರಿಕೆಯಿಂದ ಉಂಟಾಗುವ ವೇದನೆಯನ್ನು ಗರ್ಭಿಣಿ ಮಹಿಳೆಯ ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಗಾಯವೆಂದು ಪರಿಗಣಿಸಲಾಗುತ್ತದೆ. MTP ಯನ್ನು ಹುಡುಕುವ ಇನ್ನೊಂದು ಕಾರಣವೆಂದರೆ ಮಗು ಜನಿಸಿದರೆ, ಅದು ಯಾವುದೇ ಗಂಭೀರ ದೈಹಿಕ ಅಥವಾ ಮಾನಸಿಕ ಅಸಹಜತೆಯಿಂದ ಬಳಲುತ್ತಿರುವ ಗಣನೀಯ ಅಪಾಯವನ್ನು ಹೊಂದಿದೆಯಾ ಎಂದು ನೋಡಲು. ವಿಧಾನ: ಗರ್ಭಾವಸ್ಥೆಯ ವಯಸ್ಸಿನ 20 ವಾರಗಳವರೆಗೆ ಒಬ್ಬ ನೋಂದಾಯಿತ ವೈದ್ಯಕೀಯ ವೈದ್ಯರ ಅಭಿಪ್ರಾಯದ ಮೇರೆಗೆ ಮೇಲಿನ ಯಾವುದೇ ಕಾರಣಗಳಿಗಾಗಿ ಗರ್ಭಧಾರಣೆಯನ್ನು ಕೊನೆಗೊಳಿಸಬಹುದು. 20 ವಾರಗಳಿಂದ 24 ವಾರಗಳವರೆಗೆ, ಇಬ್ಬರು ನೋಂದಾಯಿತ ವೈದ್ಯಕೀಯ ವೈದ್ಯರ ಅಭಿಪ್ರಾಯದ ಅಗತ್ಯವಿದೆ. 24 ವಾರಗಳ ಗರ್ಭಾವಸ್ಥೆಯ ವಯಸ್ಸನ್ನು ಮೀರಿದ ಯಾವುದೇ ನಿರ್ಧಾರವನ್ನು ಭ್ರೂಣದ ವೈಪರೀತ್ಯಗಳ ಆಧಾರದ ಮೇಲೆ ಮಾತ್ರ ಪ್ರತಿ ರಾಜ್ಯದಲ್ಲಿ ಸ್ಥಾಪಿಸಲಾದ ವೈದ್ಯಕೀಯ ಮಂಡಳಿಯು ಕಾನೂನಿನ ಪ್ರಕಾರ ತೆಗೆದುಕೊಳ್ಳಬಹುದು. ವಯಸ್ಸು ಮತ್ತು/ಅಥವಾ ಮಾನಸಿಕ ಆರೋಗ್ಯವನ್ನು ಲೆಕ್ಕಿಸದೆ, ಗರ್ಭಿಣಿಯ ಒಪ್ಪಿಗೆಯ ಅನುಪಸ್ಥಿತಿಯಲ್ಲಿ ಯಾವುದೇ ಗರ್ಭಧಾರಣೆಯ ಮುಕ್ತಾಯವನ್ನು ಮಾಡಲಾಗುವುದಿಲ್ಲ. ಆರೋಗ್ಯದ ಹಕ್ಕು: ವಿವಿಧ ಪ್ರಕರಣಗಳಲ್ಲಿ, ಗರ್ಭಿಣಿ ಮಹಿಳೆ ತನ್ನ ಗರ್ಭಧಾರಣೆಯ ಮುಂದುವರಿಕೆಯನ್ನು ನಿರ್ಧರಿಸುವ ಹಕ್ಕು ಆಕೆಯ ಆರೋಗ್ಯ ಮತ್ತು ಬದುಕುವ ಹಕ್ಕಿನ ಒಂದು ಭಾಗವಾಗಿದೆ ಎಂದು ನ್ಯಾಯಾಲಯಗಳು ತೀರ್ಪು ನೀಡಿದ್ದವು. ಆದ್ದರಿಂದ, ಹಕ್ಕು ಸಮಾಲೋಚಿಸಲು ಸಾಧ್ಯವಿಲ್ಲ. ಸವಿತಾ ಹಾಲಪ್ಪನವರ ಪ್ರಕರಣ ಇದು ಐರ್ಲೆಂಡನಲ್ಲಿ ೨೦೧೨ ರಲ್ಲಿ ನಡೆದ ಘಟನೆ. ಬೆಳಗಾವಿ ಮೂಲದ ೩೧ ವರ್ಷದ ದಂತ ವೈದ್ಯ ಸವಿತಾ ಹಾಲಪ್ಪನವರ ವೈದ್ಯಕೀಯ ಕಾರಣಕ್ಕಾಗಿ ಗರ್ಭಪಾತ ಮಾಡುವಂತೆ ಚಿಕಿತ್ಸೆ ನೀಡುತ್ತಿದ್ದ ಗಾಲ್ವೆ ಆಸ್ಪತ್ರೆ ವೈದ್ಯರಲ್ಲಿ ಮನವಿ ಮಾಡಿಕೊಂಡರು. ಒಂದು ವೇಳೆ ಗರ್ಭಪಾತ ಮಾಡದಿದ್ದರೆ ಜೀವಕ್ಕೆ ಅಪಾಯವಿದೆ ಎಂದು ಹೇಳಿದರು ಅಲ್ಲಿನ ವೈದ್ಯರು ಕೇಳಲಿಲ್ಲ. ಯಾಕೆಂದರೆ ಅಲ್ಲಿನ ಕಾನೂನು ಗರ್ಭಪಾತಕ್ಕೆ ಅವಕಾಶ ನೀಡುತ್ತಿರಲಿಲ್ಲ. ಕೊನೆಗೆ ರಕ್ತದಲ್ಲಿ ವಿಷ ಸೇರಿಕೊಂಡು ಗರ್ಭಿಣಿ ಸವಿತಾ ಮೃತಪಟ್ಟರು. ಈ ಘಟನೆ ಬಳಿಕ ಐರ್ಲೆಂಡ್ ನಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಬೇಕೆಂದು ಆಗ್ರಹ ತೀವ್ರಗೊಂಡು ಪ್ರತಿಭಟನೆ ಜನಾಂದೋಲನ ರೂಪ ಪಡೆಯಿತು. ಅದರ ಪರಿಣಾಮ ಐರ್ಲೆಂಡ್ ಸಂಸತ್ತು ಗರ್ಭಪಾತಕ್ಕೆ ಅವಕಾಶ ಒದಗಿಸುವ ದಿ ರೆಜುಲೇಷನ್ ಆಫ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಶಿ ಕಾಯಿದೆಯನ್ನು ಜಾರಿ ತಂದಿತು. ಶತಮಾನಗಳಿಂದ ನಿಷಿದ್ಧವಾಗಿದ್ದ ಗರ್ಭಪಾತಕ್ಕೆ ಕ್ಯಾಥೋಲಿಕ್ ಕ್ರಿಶ್ನಿಯನ್ನರುಹೆಚ್ಚಿರುವ ಐರ್ಲೆಂಡ್ ನಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಯಿತು.
ಶ್ರೀನಗರ: ಭಾರತದ ವಿರುದ್ಧ ಪಾಕ್ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಾಚರಣೆ(ಟಿ20 ವಿಶ್ವಕಪ್ ಸರಣಿಯ ಕ್ರಿಕೆಟ್ ಪಂದ್ಯ) ಯಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಯುಎಪಿಎ ಜಾರಿಗೊಳಿಸಲಾಗಿದೆ. ಪ್ರಕರಣಗಳು ಶ್ರೀನಗರದಲ್ಲಿ ಯುಎಪಿಎ ಅಡಿ ದಾಖಲಾಗಿದ್ದು, ಕರಣ್ ನಗರ ಹಾಗೂ ಎಸ್ ಕೆಐಎಂಎಸ್ ಸೌರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ. ಕಣಿವೆಯಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿವೆ. ಪಾಕಿಸ್ತಾನ ಗೆಲ್ಲುತ್ತಿದ್ದಂತೆಯೇ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಲಾಗಿತ್ತು. ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾಗಿರುವ ಯುಎಪಿಎ ಪ್ರಕರಣಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ವಾಪಸ್ ಪಡೆಯು ವಂತೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾಗೆ ಜಮ್ಮು-ಕಾಶ್ಮೀರ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ. ವಿದ್ಯಾರ್ಥಿಗಳ ವಿರುದ್ಧ ಯುಎಪಿಎ ಜಾರಿಗೊಳಿಸುವುದು ಅತ್ಯಂತ ಕಠಿಣ ಶಿಕ್ಷೆಯಾಗಿದ್ದು, ಅವರ ಭವಿಷ್ಯಕ್ಕೇ ಮುಳುವಾಗಲಿದೆ. ಅವರ ವಿರುದ್ಧದ ಈ ಕ್ರಮ ಅವರ ಭವಿಷ್ಯವನ್ನೇ ಹಾಳುಮಾಡಲಿದೆ” ಎಂದು ಹೇಳಿದ್ದಾರೆ.
Kannada News » Business » Coal Supply To Power Plants Increased 25 Percent Between 2021 April To December Coal supply: 2021ರ ಏಪ್ರಿಲ್​ನಿಂದ ಡಿಸೆಂಬರ್​ ಮಧ್ಯೆ ಶೇ 25ರಷ್ಟು ಕಲ್ಲಿದ್ದಲು ಪೂರೈಕೆ ಹೆಚ್ಚಳ 2021ನೇ ಇಸವಿಯ ಏಪ್ರಿಲ್​ನಿಂದ ಡಿಸೆಂಬರ್​ ಮಧ್ಯೆ ಭಾರತದಲ್ಲಿ ವಿದ್ಯುತ್​ ಸ್ಥಾವರಗಳಿಗೆ ಕಲ್ಲಿದ್ದಲಿನ ಪೂರೈಕೆ ಶೇ 25ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಸಾಂದರ್ಭಿಕ ಚಿತ್ರ TV9kannada Web Team | Edited By: Srinivas Mata Feb 04, 2022 | 8:32 AM ಕೇಂದ್ರ ಸರ್ಕಾರವು ಗುರುವಾರ ಹೇಳಿರುವ ಪ್ರಕಾರ, ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಯಾವುದೇ ಕೊರತೆ ಇಲ್ಲ. ಮತ್ತು ಈ ಘಟಕಗಳಲ್ಲಿ 430.6 ಮಿಲಿಯನ್ ಟನ್​ಗಳ ಕಲ್ಲಿದ್ದಲು ಪೂರೈಕೆ 2021ರ ಏಪ್ರಿಲ್​ನಿಂದ ಡಿಸೆಂಬರ್​ ಮಧ್ಯೆ ಆಗಿದೆ. ಅಂದರೆ ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಶೇ 25ರಷ್ಟು ಹೆಚ್ಚಿನ ಕಲ್ಲಿದ್ದಲಿನ ಪೂರೈಕೆ (Coal Supply) ಇದೆ. “ಸದ್ಯಕ್ಕೆ ದೇಶದ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಇಲ್ಲ,” ಎಂದು ಗುರುವಾರದಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ಆರ್​.ಕೆ. ಸಿಂಗ್ ಹೇಳಿದ್ದಾರೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮತ್ತು ಸಿಂಗರೇಣಿ ಕಾಲೀಯರೀಸ್ ಕಂಪೆನಿ ಲಿಮಿಟೆಡ್ (ಎಸ್‌ಸಿಸಿಎಲ್)ನಿಂದ 2021ರ ಏಪ್ರಿಲ್​ನಿಂದ ಡಿಸೆಂಬರ್ ಅವಧಿಯಲ್ಲಿ ವಿದ್ಯುತ್ ವಲಯಕ್ಕೆ ರವಾನೆ ಆದ ಕಲ್ಲಿದ್ದಲಿನ ಒಟ್ಟು ಪ್ರಮಾಣವು ಸುಮಾರು 430.6 ಮಿಲಿಯನ್ ಟನ್‌ಗಳಷ್ಟಿದೆ (ಎಂಟಿ). ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಸುಮಾರು 344.2 ಎಂಟಿ ಆಗಿತ್ತು. ರವಾನೆಯ ವಿಚಾರಕ್ಕೆ ಬಂದರೆ ಹಿಂದಿನ ವರ್ಷಕ್ಕೆ ಸಂಬಂಧಿಸಿದಂತೆ ಸುಮಾರು ಶೇ 25ರಷ್ಟು ಮತ್ತು 2019-20ಕ್ಕೆ ಸುಮಾರು ಶೇ 15ರಷ್ಟು ಬೆಳವಣಿಗೆಯನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ. ಕಲ್ಲಿದ್ದಲು ಆಮದು 2021-22ರ (ಏಪ್ರಿಲ್-ಡಿಸೆಂಬರ್) ಅವಧಿಯಲ್ಲಿ 21.4 ಎಂಟಿಗೆ ಕಡಿಮೆಯಾಗಿದೆ. 2020-21ರ ಇದೇ ಅವಧಿಯಲ್ಲಿ 35.1 ಎಂಟಿ ಮತ್ತು 2019-20 ರ ಇದೇ ಅವಧಿಯಲ್ಲಿ 52.5 ಎಂಟಿ ಇತ್ತು. ಆಮದು ಮಾಡಿಕೊಂಡ ಕಲ್ಲಿದ್ದಲಿನ ಕೊರತೆಯನ್ನು ದೇಶೀಯ ಕಲ್ಲಿದ್ದಲಿನ ಪೂರೈಕೆಯಿಂದ ಸರಿದೂಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮೇಲಿನ ಕ್ರಮಗಳ ಪರಿಣಾಮವಾಗಿ ವಿದ್ಯುತ್ ಸ್ಥಾವರಗಳಲ್ಲಿ ಲಭ್ಯ ಇರುವ ಕಲ್ಲಿದ್ದಲು ದಾಸ್ತಾನು ಅಕ್ಟೋಬರ್ 8, 2021ಕ್ಕೆ 7.2 ಎಂಟಿಯಿಂದ ಜನವರಿ 26, 2022ಕ್ಕೆ ಸುಮಾರು 25 ಎಂಟಿಗೆ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ವಿದ್ಯುತ್ ವಲಯದಲ್ಲಿನ ಕಲ್ಲಿದ್ದಲು ಪೂರೈಕೆ ಸಮಸ್ಯೆಗಳನ್ನು ಪರಿಹರಿಸಲು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಲು ಮತ್ತು ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅನಿಶ್ಚಿತ ಸಂದರ್ಭಗಳನ್ನು ಪೂರೈಸುವುದಕ್ಕೆ ವಿದ್ಯುತ್ ಸ್ಥಾವರಗಳಲ್ಲಿನ ನಿರ್ಣಾಯಕ ಕಲ್ಲಿದ್ದಲು ದಾಸ್ತಾನು ಸ್ಥಿತಿಯನ್ನು ನಿವಾರಿಸುವುದು ಸೇರಿದಂತೆ ವಿವಿಧ ಕಾರ್ಯಾಚರಣೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಂತರ-ಸಚಿವಾಲಯದ ಉಪ-ಗುಂಪು ನಿಯಮಿತವಾಗಿ ಸಭೆ ಸೇರುತ್ತದೆ.
"ಮುಂದಿನ ವಾರ ದೀಪಾವಳಿ ಗೆ ಫ್ಯಾಕ್ಟರಿ ಪೂಜೆ ಇರುತ್ತೆ, ಪೂಜೆ ಮಾರನೇ ದಿನ ರಜ ಕೊಡ್ತಾರೆ, ಜೊತೆಗೆ ಐನೂರೋ ಸಾವಿರನೊ ಕಾಸು ಕೂಡ ಕೊಡಬಹುದು" ಅಂತ ಜೊತೆಯಲ್ಲಿದ್ದವನು ಹೇಳಿದಾಗ ಇವನಿಗೆ ಸ್ವಲ್ಪ ಖುಷಿಯಾಗಿರಬಹುದು. ಕಳೆದ ಆರು ತಿಂಗಳಿಂದ ರಜ ತೆಗೆದುಕೊಂಡಿರಲಿಲ್ಲ , ಓನರ್ ಕೂಡ ಕೊಟ್ಟಿರಲಿಲ್ಲ. ಶನಿವಾರ ಭಾನುವಾರ ಅನ್ನದೆ ಕೆಲಸ ಮಾಡುತ್ತಿದ್ದ. ಆರು ತಿಂಗಳ ಮೊದಲು ಹೀಗೆ ಇರಲಿಲ್ಲ. ಅಪ್ಪ ಸಾಯುವ ವರೆಗೂ ಅಪ್ಪ ಮಾಡಿದ್ದ ಸಾಲದ ಬಗ್ಗೆ ಮನೆಯವರಿಗೆ ಗೊತ್ತೇ ಇರಲಿಲ್ಲ. ಅಪ್ಪ ಅಮ್ಮ ಹೇಗೋ ಮನೆ ನಡಿಸುತ್ತಿದ್ದರು. ಇವನು ಅಪರೂಪಕ್ಕೆ ಏನೋ ಕೆಲಸಕ್ಕೆ ಹೋದರೂ, ಮನೆಗೆ ಬಿಡಿ ಕಾಸು ಕೊಡುತ್ತಿರಲಿಲ್ಲ. ವಾರಕ್ಕೆ ಮೂರ್ನಾಲ್ಕು ದಿನ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಆಗ್ತಾ ಇತ್ತು. ಸ್ನೇಹಿತರ ಜೊತೆಗೆ ಮೋಜು , ಸುತ್ತಾಟ, ಊರಿನ ಮಂದಿ ಜೊತೆ ಜಗಳ ಎಲ್ಲ ಸರಿಯಾಗೇ ಇದ್ದವು. ತನ್ನ ನೆಚ್ಚಿನ ಹೀರೊವಿನ ಸಿನೆಮಾ ನೋಡಲು ನಲವತ್ತು ಐವತ್ತು ಕಿಲೋಮೀಟರ್ ದೂರ ಇದ್ದ ತಾಲೂಕಿಗೆ ಸಿನೆಮಾ ಬಿಡುಗಡೆಯ ಹಿಂದಿನ ದಿನದ ಮಧ್ಯ ರಾತ್ರಿಯೇ ಹೋಗುತ್ತಿದ್ದ. ಕಟೌಟ್ ನಿಲ್ಲಿಸೋದು, ಹೂ ಹಾರ, ಹಾಲಿನ ಅಭಿಷೇಕ, ಡೋಲು, ನ್ರತ್ಯ ಎಲ್ಲಾ ಇವನು ಮತ್ತೆ ಇವನ ಸ್ನೇಹಿತರೆ ಮುಂದೆ ನಿಂತು ಮಾಡಿಸುತ್ತಿದ್ದರು. ಅದಕ್ಕೆಲ್ಲ ಇವರಿಗೆ ದುಡ್ಡು ಎಲ್ಲಿಂದ ಬರುತ್ತಿತ್ತು ಎನ್ನುವುದೇ ಇವರ ಊರಿನ ಜನರಿಗೆ ಗೊತ್ತಾಗ್ತಾ ಇರಲಿಲ್ಲ. ದೀಪಾವಳಿಯ ಫ್ಯಾಕ್ಟರಿ ಪೂಜೆ ಜೋರಾಗೆ ನಡೆದಿತ್ತು. ಎಲ್ಲರಿಗೂ ಒಂದೊಂದು ಸ್ವೀಟ್ ಬಾಕ್ಸ್, ಮೇಲೊಂದು ಸಾವಿರ ರೂಪಾಯಿ ಭಕ್ಷಿಸು, ಮಾರನೇ ದಿನ ರಜೆ. ಪೂಜೆ ಮುಗಿಸಿ ಮನೆಗೆ ಬರುವಾಗಲೇ ಇವನಿಗೆ ಇನ್ನೊಂದು ವಿಷಯ ಗೊತ್ತಾಗಿದ್ದು. ಅದು ನಾಳೆ ತನ್ನ ನೆಚ್ಚಿನ ಹೀರೊವಿನ ಸಿನೆಮಾ ಬಿಡುಗಡೆ!. ಹೇಗೋ ರಜ, ಭಕ್ಷೀಸು ಬೇರೆ ಸಿಕ್ಕಿದೆ, ನಾಳೆ ಸಿನೆಮಾ ನೋಡೇ ಬಿಡೋಣ ಅಂತ ನಿರ್ಧಾರ ಮಾಡಿ ಮನೆಗೆ ಹೋದ. ಮಾರನೇ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ರೆಡಿಯಾಗಿ ಹೊರಟ. ಬೆಳಿಗ್ಗಿನ ತಿಂಡಿ ಮರೆತು ಆರು ತಿಂಗಳಾಗಿತ್ತು. ಇಂದು ಹೋಟೆಲ್ ನಲ್ಲಿ ತಿನ್ನೋಣ ಎಂದು ಹೋಟೆಲ್ ಕಡೆ ಹೊರಟ. ಮನಸ್ಥಿತಿ, ಪರಿಸ್ಥಿತಿ ಎರಡೂ ಮುಂಚಿನ ತರಹ ಇರಲಿಲ್ಲ. ಖರ್ಚು ಮಾಡಲು ಮನಸ್ಸು ಅಂಕುಶ ಹಾಕುತ್ತಿತ್ತು. ಎರಡು ಇಡ್ಲಿ ತಿನ್ನಲಾ? ಜೊತೆಗೆ ಒಂದು ವಡೆ ಕೂಡ ಹೇಳಲಾ? ಟೀ ಕುಡಿಲೊ ಬೇಡವೋ ಎನ್ನುವ ಪ್ರಶ್ನೆಗಳೇ ಹಸಿವಿಗಿಂತ ಜಾಸ್ತಿ ಕಾಡುತ್ತಿದ್ದವು. ಸಿನೆಮಾ ಥಿಯೇಟರ್ ಮುಂದೆ ಜನ ಸಾಕಷ್ಟಾಗೆ ಇದ್ದರು. ಇವನು ಒಂದು ಟಿಕೆಟ್ ತೆಗೆದುಕೊಂಡು ಹೋಗಿ ಒಂದು ಮೂಲೆಯಲ್ಲಿ ನಿಂತ. ಇವೆಲ್ಲ ನೋಡಿ ಅವನಿಗೆ ತಾನು ಊರಿನಲ್ಲಿ ಸಿನೆಮಾ ಬಿಡುಗಡೆ ದಿನ ಮಾಡುತ್ತಿದ್ದ ಸಂಭ್ರಮ ನೆನಪಾಗುತ್ತಿತ್ತು. ಅಷ್ಟರಲ್ಲಿ ಫೋನ್ ರಿಂಗಾಯಿತು. ನೋಡಿದರೆ ತನ್ನ ಮಾಲೀಕ. "ನಾಳೆ ಬರಬೇಕಿದ್ದ ಗೂಡ್ಸ್ ಈಗಲೇ ಬರುತ್ತಿದೆ. ನೀನೊಂದು ಅರ್ಧ ಗಂಟೆಯಲ್ಲಿ ಫ್ಯಾಕ್ಟರಿ ಕಡೆ ಹೋಗು. ಗೂಡ್ಸ್ ಎಲ್ಲಾ ಇಳಿಸ್ಕೊಬೇಕು" ಎಂದ. ಇವನು ಅದಕ್ಕೆ" ಅದು .. ಅದು.." ಎಂದ ತಡವಿಸರಿದ. " ಏನ್ ಅದು ಅದು" ಎಂದು ಮಾಲೀಕ ಗಟ್ಟಿ ಧ್ವನಿಯಲ್ಲಿ ಕೇಳಿದಾಗ, "ಏನಿಲ್ಲ, ನಾನು ಸಿನೆಮಾಗೆ ಬಂದಿದ್ದೇನೆ, ಸಿನೆಮಾ ನೋಡಿ ಫ್ಯಾಕ್ಟರಿ ಕಡೆ ಹೋಗುತ್ತೇನೆ" ಎಂದ. "ಆಯ್ತು.. ಸಿನೆಮಾ ನೋಡೇ ಹೋಗು.. ಆದರೆ ಫ್ಯಾಕ್ಟರಿ ಗೆ ಬರಬೇಡ.. ಸೀದಾ ಊರಿಗೆ ಹೋಗಿಬಿಡು, ನಾಳೆಯಿಂದ ಕೆಲಸಕ್ಕೆ ಬರಬೇಡ" ಎಂದು ಫೋನ್ ಕಟ್ ಮಾಡಿದ ಮಾಲಿಕ. ಇವನಿಗೆ ನಖಶಿಕಾಂತ ಉರಿದು ಹೋಯಿತು. ಕಳೆದ ಆರು ತಿಂಗಳಿಂದ ಒಂದೂ ರಜ ತೆಗೆದುಕೊಳ್ಳದೆ ಕೆಲಸ ಮಾಡಿದ್ದೀನಿ.. ಈಗ ಒಂದು ಸಿನೆಮಾ ನೋಡಿ ಹೋಗುತ್ತೇನೆ ಎಂದರೆ ಇಷ್ಟೆಲ್ಲ ಮಾತಾಡ್ತಾನೆ.. ನಾನೇನು ಇವರ ಮನೆ ನಾಯಿಯ? ಕನಿಷ್ಠ ಮರ್ಯಾದೆ ಕೂಡ ಕೊಡೋದು ಬೇಡ್ವಾ? ಆಗಿದ್ದು ಆಗ್ಲಿ, ನಾನು ಸಿನೆಮಾ ನೋಡೇ ಹೋಗ್ತೀನಿ. ಕೆಲಸಕ್ಕೆ ಸೇರಿಸಿಕೊಂಡ್ರೆ ಆಯ್ತು, ಇಲ್ಲ ಅವನ ಮುಖಕ್ಕೆ ಉಗಿದು ಬೇರೆ ಕಡೆ ಕೆಲ್ಸ ನೋಡ್ತೀನಿ.. ಬೆಂಗಳೂರು ಈಗ ನನಗೆ ಚೆನ್ನಾಗೇ ತಿಳಿದಿದೆ. ಈ ಕೆಲಸ ಎಲ್ಲಿ ಬೇಕಾದ್ರು ಮಾಡಿ ಬದುಕ್ತಿನಿ ಎಂದು ಸಿಡಿದಿದ್ದ. ಅಷ್ಟರಲ್ಲಿ ಎಲ್ಲರನ್ನೂ ಸಿನೆಮಾ ಥೀಯೇಟರ್ ಒಳಗೆ ಬಿಡಲು ಶುರು ಮಾಡಿದ್ದರು. ಜನ ಮೊದಲು ಹೋಗಲಿ, ನಾನು ಕೊನೆಗೆ ಹೋದರೆ ಆಯ್ತು ಎಂದು ಕಾಯುತ್ತ ನಿಂತ. ಎಲ್ಲಾ ಜನ ಒಳಗೆ ಹೋದ ಮೇಲೆ ನಿಧಾನಕ್ಕೆ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಥೀಯೇಟರ್ ಬಾಗಿಲ ಬಳಿ ಹೋದ. ಟಿಕೆಟ್ ಚೆಕ್ ಮಾಡುತ್ತಿದ್ದವನು ಟಿಕೆಟ್ ಕೇಳಿದಾಗ ಜೋಬಿನಲ್ಲಿದ್ದ ಟಿಕೆಟ್ ಹುಡುಕಿ ಕೊಟ್ಟ. ಕೊಡುತ್ತಿದ್ದಾಗ ಇವನ ಕೈ ನಡುಗುತ್ತಿತ್ತು. ಟಿಕೆಟ್ ಚೆಕ್ ಮಾಡುವವನು ಟಿಕೆಟನ್ನು ಒಮ್ಮೆ ನೋಡಿ, ಇವನನೊಮ್ಮೆ ನೋಡಿ ಟಿಕೆಟ್ ಹರಿದು ಅರ್ಧ ಟಿಕೆಟ್ ಇವನ ಕೈಗೆ ಕೊಟ್ಟ.
ಅದೆಷ್ಟೋ ಆಸೆಗಳನ್ನ ಹೊತ್ತು ಐಟಿ ಮೆಟ್ಟಿಲೇರಿದ ಕಾಲವದು. ಏರಿದ ಕೆಲವೇ ತಿಂಗಳುಗಳಿಗೆ ಅದರ ಸಪ್ಪೆತನವು ಮನದಟ್ಟಾಗಿತ್ತು. ಎಲ್ಲರೂ ತಮ್ಮ ಆಸೆ ಆಕಾಂಕ್ಷೆಗಳ ಪರಾಮರ್ಶೆ ಮಾಡೋದಕ್ಕೆ ಶುರುಮಾಡಿದ್ದು ಆಗಲೇ. ನಾನು event management ಮಾಡಲು ಕೈ ಹಾಕಿ, ಅದನ್ನ ಮುನ್ನಡೆಸೋ ಧೈರ್ಯವಾಗದೆ ಅದರ ಆಲೋಚನೆಯನ್ನೆ ಸಂಪೂರ್ಣ ಕೈಬಿಟ್ಟಿದ್ದೂ ಹೌದು. ಅದೇ ಸಮಯದಲ್ಲಿ ನಡೆದ ಘಟನೇ ಇದು. ಆದರ್ಶ್, ಮೇಲೆ ಹೇಳಿದ ಹಾಗೆಯೇ ಅವನು ತನ್ನದೇ ಆದ ಆಸೆಯೊಂದನ್ನು ಹೊತ್ತಿದ್ದ, ವ್ಯವಸಾಯ ಮಾಡಬೇಕು ಅಂತ. ಅದಕ್ಕಾಗಿ ಏನೇನೋ ಸಾಧ್ಯತೆಗಳ ಕುರಿತು, ಸಾಕಾಷ್ಟು ಸಲ ನಮ್ಮೆಲ್ಲರ ಜೊತೆ ಅದರ ವಿಷಯವಾಗಿ ಚರ್ಚಿಸಿದ್ದು ಇದೆ. ಆ ಚರ್ಚೆಗಳನ್ನೆಲ್ಲ ಈಗ ನೆನೆಸಿಕೊಂಡಾಗ ಅನಿಸುತ್ತೆ, ಅವನನ್ನ ಪ್ರೋತ್ಸಾಹಿಸೋದಕ್ಕಿಂದ ನಾವು, ಅದರ ಕಷ್ಟಗಳನ್ನ ಹೇಳಿ ಅವನನ್ನ ಹೆದರಿಸಿದ್ದೆ ಹೆಚ್ಚು. ಆ ರೀತಿ ಹಾಗೆಲ್ಲ ನಾವು ಮಾಡದೆ ಹೋಗಿದ್ರೆ, ಅವನು ಅಂದುಕೊಂಡಿದ್ದನ್ನ ಮಾಡಿ ಬಿಡ್ತಾ ಇದ್ನೋ ಇಲ್ವೋ, ಖಂಡಿತವಾಗ್ಲು ಹೇಳೋದಕ್ಕೆ ಸಾದ್ಯವಿಲ್ಲ. ಇದೆಲ್ಲ ನಡೆಯೋವಾಗ ಕೆಲವೊಮ್ಮೆ ಅವನ ಜೊತೆ, ವ್ಯವಸಾಯದಲ್ಲಿ ತೊಡಗಿಸಿ ಒಳ್ಳೆಯ ಲಾಭ ಮಾಡ್ತಾ ಇದ್ದಾರೆ ಅಂತ ಅನ್ನಿಸಿಕೊಂಡ ಕೆಲವು ಯುವಕರನ್ನ ಹುಡುಕಿಕೊಂಡು, ಊರುಗಳನ್ನ ಸುತ್ತಿದ್ದು ಇದೆ. ಆಗಲೇ ನಮ್ಮ ಈ ಒಂದು ಸುಂದರ ಹಾಸ್ಯಾಸ್ಪದ ಘಟನೆ ನಡೆದದ್ದು. ಭುವನ್ ಮೇ ತಿಂಗಳ ಕೊನೆಯಿರಬಹುದು, ಮಲೆನಾಡಿನ ಕಡೆಯಲ್ಲೆಲ್ಲ ಮಳೆ ಆಗ್ಲೆ ಸ್ವಲ್ಪ ಶುರುವಾಗಿತ್ತು. ಆಗಷ್ಟೆ ಸ್ವಲ್ಪ ದಿನದ ಹಿಂದೆ ಸುದ್ದಿವಾಹಿನಿಯೊಂದ್ರಲ್ಲಿ, ಚಿಕ್ಕಮಗಳೂರಿನ ಯುವಕನೊಬ್ಬ ಹೈನುಗಾರಿಕೆಯಲ್ಲಿ ತನ್ನನ್ನ ತೊಡಗಿಸಿಕೊಂಡು, ಒಳ್ಳೆ ಲಾಭ ಮಾಡ್ತಾ ಇದ್ದಾನೆ ಅಂತ ಒಂದು ಉದ್ದುದ್ದ ಕಾರ್ಯಕ್ರಮವನ್ನ ನೋಡಿದ್ದ ನಮ್ಮ ಆದರ್ಶ. ಅವನನ್ನ ಮಾತಾಡಿಸಿ ತನ್ನ ಕೆಲಸ ಶುರು ಮಾಡೋದಕ್ಕೆ ಬೇಕಾಗಬಹುದಾದ ಹಣ, ಮತ್ತದರ ರೂಪುರೇಶೆಯ ಬಗೆಗೆ ಸಲಹೆ ಕೇಳಬಹುದು ಅನ್ನೋ ಒಂದು ಆಸಕ್ತಿಯಿಂದ, ನಮ್ಮಲ್ಲಿ ಚರ್ಚಿಸಿದ್ದ. ನಮಗೂ ಸುತ್ತೋದಕ್ಕೆ ಒಂದು ಕಾರಣ ಅಂತ ಹೇಳಿ, ಚಿಕ್ಕಮಗಳೂರಿನ ಕಡೆಗೆ ಹೋಗೋದು ಅಂತ ಎಲ್ಲ ನಿಶ್ಚಯ ಮಾಡಿ ಹೊರಟಿದ್ವಿ. ಬೆಳಗ್ಗೆ ಬೆಳಗ್ಗೆ ಚಿಕ್ಕಮಗಳೂರಿನ ಕಡೆಗೆ ಹೊರಟ ನಾನು ಆದರ್ಶ್, ಮತ್ತೆ ಪ್ರಶಾಂತ್, ಮಧ್ಯಾಹ್ನದ ಉರಿಬಿಸಿಲ ಹೊತ್ತಿಗೆ ಚಿಕ್ಕಮಗಳೂರಿನ ಪಟ್ಟಣ ತಲುಪಿದ್ವಿ‌, ಹೋದವರೆ ಭುವನ್ ಗೆ ನಾವು ಬಂದಿರುವುದನ್ನ ತಿಳಿಸಿ, ಅವನ ವಿಳಾಸ ಕೇಳಿದಾಗ, ಚಿಕ್ಕೊಳಲೇ ಅಂತ ತಿಳಿಸಿದ್ದ. ಅಲ್ಲಿಂದ ಇನ್ಯಾವುದೇ ರೀತಿಯ ತಡ ಮಾಡದೆ, ಆ ದಿಕ್ಕಿನಲ್ಲಿ ಹೋಗೋ ಆಟೊ ಒಂದರಲ್ಲಿ ಹತ್ತಿ, ಚಿಕ್ಕಕೊಳಲೇ ಕ್ರಾಸ್ ಗೆ ಬಂದು ಇಳಿದಿದ್ವಿ‌. ಆಗ್ಲೆ ನಂಗೆ ಆ ಸುಂದರ ದಾರಿಯ ಪರಿಚಯ ಆದದ್ದು. ಆ ದಾರಿಯ ನೆನಪು ನನ್ನಲ್ಲಿ ಅದೆಷ್ಟು ಸುಂದರವಾಗಿ ಅಚ್ಚು ಹೊಡೆದು ನಿಂತಿದೆ ಅಂದ್ರೆ ಹೇಳತೀರದು. ನೆಲಕ್ಕೆ ಬಿಸಿಲು ಬೀಳದ ಹಾಗೆ, ಎರಡು ಬದಿಯ ಮರಗಳು ಕೆಳಗಿನ ಹಾದಿಗೆ ಕೊಂಬೆಗಳನ್ನ ಚಾವಣಿಯಂತೆ ಹೊದಿಸಿದ್ದಂತೆ ಅನಿಸಿತ್ತು. ನಾವು ಆ ಕಡೆಗೆ ನಡೆಯೋ ಸರಿಯಾದ ಹೊತ್ತಿಗೆ ತುಂತುರು ಮಳೆ ಶುರುವಾಗಿ, ಆ ಮಧ್ಯಾಹ್ನವೂ ಸಹ ತಂಪಾದ ಸಂಜೆಯಂತೆ ಅನ್ನಿಸಿಬಿಟ್ಟಿತ್ತು. ಅದೆಷ್ಟು ನಡೆದಿದ್ವೋ, ಮೂರು ಜನರ ಮಾತಿಗೆ, ನಡೆದ ದಾರಿ ಸವೆಯುತ್ತಾ ಹೋದದ್ದು ಯಾರೊಬ್ಬರ ಪರಿವೆಗೂ ಬರಲೇ ಇಲ್ಲ‌. ಮೊಬೈಲ್ ನೆಟ್ ವರ್ಕ್ ಇರದ ಕಾರಣ, ಅಲ್ಲೊಮ್ಮೆ ಇಲ್ಲೊಮ್ಮೆ ಸಿಗ್ತಾ ಇದ್ದ ಮನೆಯವರಲ್ಲಿ, ಭುವನ್ ನ ಮನೆ ಎಲ್ಲಿ ಅಂತ ಕೇಳ್ತಾ ಕೇಳ್ತಾ ಮುಂದೆ ಸಾಗಿದ್ವು. ಹಾಗೆ ನಡೆಯುತ್ತಾ ಹೊದಂತೆ ಕಂಡಿದ್ದು, ಅವನ ಮನೆ. ಬಹಳ ವಿಸ್ತಾರವಾದ ಜಾಗದಲ್ಲಿ ಬೃಹದಾಕರದ ಮನೆ. ಬಂಗಲೆಯ ರೀತಿಯಲ್ಲಿ ಅಲ್ಲದೆ ಹೋದ್ರು, ಬಡವರ ಮನೆ ಅಂತ ಹೇಳಲಿಕ್ಕೆ ಸಾಧ್ಯವೇ ಇರದ ಮನೆ. ಮನೆಯ ವಿಸ್ತಾರಕ್ಕಿಂತ ಸುಮಾರು ೪ ಪಾಲು ವಿಸ್ತಾರದ ಮನೆಯ ಅಂಗಳ. ಮನೆಯ ಮುಂದೆಯೇ ಹೂದೋಟ, ಅಲ್ಲಲ್ಲಿ ಬಾತುಕೋಳಿ, ಒಂದು ನವಿಲು. ಒಂದೆರಡು ವಾಹನಗಳು‌. ಒಮ್ಮೆ ನನ್ನ ಮನಸ್ಸಲ್ಲಿ ಇವನ ಯಶಸ್ಸನ್ನ ಕೊಂಡಾಡಿ, ನಮ್ಮ ಆದರ್ಶನ ಉಜ್ವಲ ಭವಿಷ್ಯದ ಚಿತ್ರಣ ಕಣ್ಣ ಮುಂದೆ ಬಂದು ಹೋಗಿತ್ತು. ಅಲ್ಲಿ ಆದ ಚರ್ಚೆಯ ವಿವರಣೆ ಈ ಲೇಖನಕ್ಕೆ ಅನಾವಶ್ಯಕವಾದ್ರು, ಅದರ ಒಂದು ಸಂಕ್ಷಿಪ್ತ ವರದಿ ಕೊಡದೆ ಹೋದ್ರೆ, ಆ ಸಂಪೂರ್ಣ ಪ್ರವಾಸದ ಚಿತ್ರಣ ಪರಿಪೂರ್ಣ ಆಗೋದಿಲ್ಲ. ಅವನು ಹಸುಗಳನ್ನ ಕಟ್ಟುವ ಕೊಟ್ಟಿಗೆ, ಅವುಗಳನ್ನ ನೋಡಿಕೊಳ್ಳುವ ರೀತಿಗಳನ್ನೆಲ್ಲ ನಮಗೆ ತಿಳಿಸಿ, ಅವನು ಅದಕ್ಕೆಲ್ಲ ಹಾಕಿರುವ ಹೂಡಿಕೆ, ಪ್ರತಿ ತಿಂಗಳು ಅದಕ್ಕೆ ಮಾಡುವ ಕರ್ಚುಗಳನ್ನೆಲ್ಲ ಹೇಳಿದನ್ನು ಕೇಳಿ, ನನಗೆ ತಲೆ ತಿರುಗಿದ ಹಾಗೆ ಆಗಿತ್ತು. ಅವನನ್ನ ಪಬ್ಲಿಕ್ ಹೀರೋ ಅಂತ ಬಿತ್ತರಿಸಿದ ಆ ಸುದ್ದಿವಾಹಿನಿಯವರಿಗೆ ಹೊಡೆಯಬೇಕು ಅನ್ನಿಸಿಬಿಟ್ಟಿತ್ತು. ಚರ್ಚೆ ಸಾಗಿದಂತೆಲ್ಲ, ಅವನ ಬಗ್ಗೆ ಹೆಚ್ಚು ತಿಳಿಯುತ್ತಾ ಹೋಗಿತ್ತು, ಹಾಗೆ ತಿಳಿದಂತೆಲ್ಲ, ಅವನಿಗೆ ಅದು ಜೀವನಾಧಾರ ಅಂತ ಅನ್ನಿಸೋ ಬದಲು, ಅದು ಅವನಿಗೆ ಕೇವಲ ಹವ್ಯಾಸದ ರೀತಿ ನಮಗೆ ಅನ್ನಿಸೋದಕ್ಕೆ ಶುರುವಾಗಿತ್ತು. ಒಂದು ಕ್ಷಣಕ್ಕೆ ನಮ್ಮ ಅಂದಾಜು ಹೂಡಿಕೆ ಮೊತ್ತ ಎಷ್ಟು ಅಂತ ಕೇಳಿದ ಅವನು, ಅಷ್ಟರಲ್ಲಿ ಈ ಕೆಲಸ ಮಾಡೋದು ಬಹಳ ಕಷ್ಟ ಅನ್ನೋದನ್ನೂ ಹೇಳಿ, ನಮ್ಮ ಆಸೆಗೆ ತಣ್ಣಿರನ್ನೂ ಎರಚಿದ್ದ. ಆದ್ರೆ ಅವನು ಅಲ್ಲಿ ಕಂಡಿದ್ದ ಕಷ್ಟಗಳನ್ನ ಹೇಳಿ ಅದು ಯಾಕೆ ಅಂತ ಸಮರ್ಥಿಸಿಯೂ ಇದ್ದ. ಕೊನೆಗೆ ಎಲ್ಲ ಮುಗಿಯೋ ಹೊತ್ತಿಗೆ, ಅವನೇ ನಮ್ಮನ್ನ ಚಿಕ್ಕಮಗಳೂರಿನ ಹತ್ರಕ್ಕೆ ತನ್ನದೆ ಜೀಪಿನಲ್ಲಿ ತಂದು ಬಿಟ್ಟಿದ್ದ. ಆಗ್ಲೆ ಒಂದು ರಣ ಮಳೆಯ ದರ್ಶನವಾದದ್ದು. ಜೀಪಿಂದ ಇಳಿದವರೆ, ಓಡಿ ಅಂಗಡಿ ಮುಂಗಟ್ಟಿಗೆ ಒರಗಿ ಮೂರು ಜನ ನಿಂತಿದ್ವು. ಸ್ವಲ್ಪ ಹೊತ್ತಿನಲ್ಲೆ ಆ ಮಳೆ ಅದೆಷ್ಟು ಬಡಿದು ಹೋಗಿತ್ತು ಅಂತ ಹೇಳಿದ್ರೆ, ಬೀದಿಯಲ್ಲಿ ಜನರ ಸುಳಿವೇ ಇರದಂತೆ ಎಲ್ಲ ಒಳ ಹೊಕ್ಕಿಬಿಟ್ಟಿದ್ರು. ಆ ಮಳೆಯ ಆರ್ಭಟ ಕಡಿಮೆ ಆದದ್ದೆ ನಾವು ರಸ್ತೆ ಮೇಲೆ ಅಲ್ಲಲ್ಲಿ ನಿಂತಿದ್ದ ನೀರಿನ ಹೊಂಡಗಳ ಮೇಲೆ ಕುಣಿಯುತ್ತ ಕುಣಿಯುತ್ತ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ವಿ. ಮುಳ್ಳಯ್ಯನಗಿರಿ ಆ ಭುವನ್ ನ ಭೇಟಿ ಆದರ್ಶನಿಗೆ ಮುಖ್ಯವಾದದ್ದಾಗಿದ್ರೆ, ನಮ್ಮಿಬ್ಬರಿಗೂ ಅದು ನೆಪ ಮಾತ್ರವಾಗಿತ್ತು, ಹೊರಡೋ‌ ಮುಂಚೆಯೇ, ನಮ್ಮ ಆ ದಿನದ ರಾತ್ರಿಯನ್ನ ಮುಳ್ಳಯ್ಯನಗಿರಿಯ ನೆತ್ತಿಯಲ್ಲಿರುವ ದೇವಸ್ತಾನದಲ್ಲಿ ಕಳೆಯೋ ಯೋಜನೆಯಾಗಿತ್ತು. ಅಲ್ಲಿ ಉಳಿದ್ರೆ ಹೆಚ್ಚು ಚಳಿ ಆಗಬಹುದು ಅಂತ ತಿಳಿದು, ಆ ಚಳಿಗೆ ಸ್ವಲ್ಪ ಎಣ್ಣೆ ಬಿಟ್ಟರೆ ಚೆನ್ನಾಗಿರಬಹುದು ಅಂತ ತಿಳಿದು, ಬಾರ್ ಮುಂದೆ ಹೋಗಿ ನಿಂತ್ವಿ. ಅಲ್ಲೆ ನಮ್ಗೆ ಶುರುವಾದದ್ದು ಪೀಕಲಾಟ‌. ಎಂದೂ ಕುಡಿಯದ ಮೂರು ಮಂಕುದಿಣ್ಣೆಗಳು ಆ ಬಾರಿನ ವರೆಗು ಹೋದದ್ದೆನೋ ಆಗಿತ್ತು, ಆದ್ರೆ ಅಲ್ಲಿ ಅದೇನು ಕೇಳಬೇಕು ಅನ್ನೋ ತಿಳುವಳಿಕೆ ಖಂಡಿತ ಇರಲಿಲ್ಲ, ನಮ್ಗೆ. ಮುಂಚೆ ಒಂದೆರಡು ಬಾರಿ ಕುಡಿದಿದ್ರೂ, ಅದನ್ನೆಲ್ಲ ಮತ್ತಾರೋ ತಂದಿದ್ದಾಗಿತ್ತು, ನಾವು ಜೊತೆಯಲ್ಲಿ ಕೂತು ಕುಡಿದದ್ದು ಅಷ್ಟೆ. ಆದ್ರೆ ಆ ದಿನ ಅಲ್ಲಿ ಹೋಗಿ ನಿಂತಾಗ ನಮ್ಗೆ ಅಗ್ನಿ ಪರೀಕ್ಷೆಯೇ ಎದುರಾಗಿತ್ತು. ವಿಸ್ಕಿ, ಬ್ರಾಂಡಿ, ವೋಡ್ಕಾ ಅಂತ ಮೊದಲೇ ಅರಿತಿದ್ದ ಹೆಸರುಗಳಿಗೇನು ಕಡಿಮೆ ಇರಲಿಲ್ಲವಾದ್ರು, ಯಾವುದರಲ್ಲಿ ಯಾವ ಬ್ರಾಂಡು ಚೆನ್ನ, ಯಾವುದು ಎಷ್ಟು ತೆಗೆದುಕೋಬೇಕು, ಇಬ್ಬರಿಗೆ ಎಷ್ಟು ಸಾಕಾಗಬಹುದು ಅಂತ ಹುಟ್ಟಿದ ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗಿರಲಿಲ್ಲ, ಬಿಡಿಸಲಾಗದ ಒಗಟುಗಳಾಗಿದ್ವು ನಮಗೆ (ಶೋಕಿಲಾಲ ಆದರ್ಶ್, ಕುಡಿಯೋದಿಲ್ಲ ಅಂತ ಹೇಳಿದ್ದ). ಇದೆಲ್ಲದರ ಜೊತೆಗೆ 30, 60, 90 ಅನ್ನೋ ಅಳತೆಯ ಪರಿಚಯವಂತು ದೂರದ ಮಾತು. ಕೊನೆಗೆ ಬಾರಿನವನ ಬಳಿಯೇ ಹೋಗಿ, ಬೇರೆ ಬೇರೆ ಸೈಜುಗಳ ಬಾಟಲಿ ತೋರಿಸಿ, ಇದು ಬೇಡ ಅದು ಕೊಡಿ, ಇದಕಿಂತ ಸ್ವಲ್ಪ ಸಣ್ಣದ್ದು ಕೊಡಿ, ಅದಕ್ಕಿಂತ ಸ್ವಲ್ಪ ದೊಡ್ಡದ್ದು. ಹೂ!! ಅದು ಸಾಕು ಅಂತೆಲ್ಲ ತೋರಿಸಿ, ಕೊನೆಗೆ ಒಂದು ಸಣ್ಣ ಬಾಟ್ಲಿ ತೆಗೆದುಕೊಂಡು, ಕಾಲು ಕಿತ್ತಿದ್ವಿ. ಅದಕ್ಕೂ ಮುಂಚೆ, ಅಲ್ಲಿ ಇದ್ದವರ, "ಯಾರೋ ಚೈಲ್ಡ್ ಗಳಿರಬೇಕು" ಅನ್ನೋ ಲುಕ್ಕುಗಳಿಗೆ ಗುರಿಯಾಗಿದ್ವಿ. ಸಂಜೆ ಸೂರ್ಯ ಆಗಲೆ ಕಾಣದೆ ಮಾಯವಾಗಿದ್ದ, ತಂಪು ಮಲೆನಾಡಿನ ತಂಗಾಳಿ ಹಾಯಾದ ಭಾವನೆ ತಂದುಕೊಡುವಂತಿತ್ತು. ಆ ಹೊತ್ತಿಗೆ ಮುಳ್ಳಯ್ಯನಗಿರಿ ಕಡೆಗೆ ಯಾವುದು ಬಸ್ಸಿಲ್ಲ ಅಂತ ತಿಳಿದು, ತರಿಕೆರೆಯ ಕಡೆಗೆ ಹೋಗೋ ಬಸ್ಸೊಂದನ್ನ ಹತ್ತಿ ಕೈಮರಕ್ಕೆ ಬಂದು ಇಳಿದಿದ್ವಿ. ಮುಂದೆ ಮುಳ್ಳಯ್ಯನಗಿರಿಯ ದಿಕ್ಕಿನಲ್ಲಿ ಹೋಗಬಹುದಾದ ಯಾವುದಾದ್ರು ಲಾರಿಯೋ, ಪಿಕ್ ಅಪ್ ಗಾಡಿಯೋ ಸಿಗಬಹುದು ಅನ್ನೋ ಮಹತ್ವಾಕಾಂಕ್ಷೆಯಲ್ಲಿ ರಸ್ತೆ ಬದಿ ಮಾತಾಡ್ತಾ ನಿಂತಿದ್ವಿ. ಆಗ್ಲೆ, ಅದೇ ದಾರಿಯಲ್ಲಿ ಹೋಗಲು ಅಲ್ಲೆ ಕಾಯುತ್ತಿದ್ದವರ ಗುರುತು ನನಗೆ ಮೂಡಿತು. ಸೀತಾಳಯ್ಯನಗಿರಿಯ ಅರ್ಚಕರು. ನಾ ಮೊದಲೊಮ್ಮೆ ಇದೆ ರೀತಿ ಸೂರ್ಯ ಮುಳುಗುವ ಹೊತ್ತಿಗೆ ನಡೆದು ಮುಳ್ಳಯ್ಯನಗಿರಿ ಹತ್ತಿ, ಸೂರ್ಯಸ್ತವನ್ನ ಕಂಡು, ರಾತ್ರಿ ಇವರನ್ನ ಕೇಳಿಕೊಂಡು ಸೀತಾಳಯ್ಯನಗಿರಿಯಲ್ಲಿ ಉಳಿದುಕೊಂಡಿದ್ವಿ. ಈಗ ಗುರುತು ಸಿಕ್ಕಿದ್ದೇ ತಡ, ಅವರ ಬಳಿ ಹೋಗಿ ಅದರ ವಿಷಯವನ್ನೂ ಹೇಳಿಕೊಂಡೆ. ನಮ್ಮಂತಹ ಅದೆಷ್ಟು ಸಾವಿರ ಜನರನ್ನ‌ ನೋಡಿರುತ್ತಾರೋ, ಅವರಿಗೆ ಗುರುತು ಸಿಗಲಿಲ್ಲ, ಆದ್ರೆ ಅವರ ಮಾತಿನಲ್ಲಿ ಇದ್ದ ಆತ್ಮಿಯತೆ ಮಾತ್ರ ಅದರಿಂದೇನು ಬದಲಾಗಿರಲಿಲ್ಲ, ಹಿಂದಿನ ಸಲದಂತೆಯೇ ಬಹಳ ಮಾತಾಡ್ತಾ ಹೋದ್ರು. ಮಾತು ಹೆಚ್ಚಾಗಿ, ಮತ್ತೊಮ್ಮೆ ಸೀತಾಳಯ್ಯನಗಿರಿಯಲ್ಲೇ ಉಳಿಯಲು ಆಮಂತ್ರಣವನ್ನೂ ಕೊಟ್ಟರು. ಹಾಗೆ ಮಾತಾಡ್ತಾ ನಿಂತವರಿಗೆ ದತ್ತ ಪೀಠದ ಕಡೆಗೆ ಹೊರಟಿದ್ದ ಇಟ್ಟಿಗೆ ಹೊತ್ತ ಟ್ರಾಕ್ಟರ್ ಒಂದು ಸಿಕ್ಕಿತು, ನಾವು ನಾಲ್ಕು ಜನ (ಅರ್ಚಕರನ್ನು ಸೇರಿ) ಕೂರಬಹುದಾದ ಜಾಗಗಳನ್ನ ಹುಡುಕಿ, ಹೇಗೋ ಕೂತು ಮುಂದೆ ಸಾಗಿದ್ವು. ಆ ದಿನ ಆ ಟ್ರಾಕ್ಟರ್ ಸಿಕ್ಕಿದ್ದು ಎಷ್ಟು ಒಳ್ಳೆಯದಾಗಿತ್ತೆಂದರೆ, ಹೇಳತೀರದು. ದಾರಿ ಮುಳ್ಳಯ್ಯನಗಿರಿಯ ಕಡೆಗೆ ಹೋದಂತೆಲ್ಲ, ಮರಗಳ ಸಾಲು, ಕಾಡಿನಂತಿರುವ, ಕಾಡಲ್ಲದ ಎಸ್ಟೇಟ್ ಗಳು, ಅವುಗಳ ಹಿಂದೆ ನಿಂತು, ಕಣ್ಣಾ ಮುಚ್ಚಾಲೆಯಾಡುತಿದ್ದ ಬೆಟ್ಟದ ಸಾಲುಗಳು, ಸುತ್ತಣದ ನೋಟವನ್ನ ಅದೆಷ್ಟು ಆಹ್ಲಾದಕರವನ್ನಾಗಿಸಿತ್ತು. ನಾವು ಆ ಟ್ರಾಕ್ಟರ್ ಹೊರತಾಗಿ, ಇನ್ನಾವುದೆ ಗಾಡಿಯಲ್ಲಿ ಹೋಗಿದ್ರು ಆ ಸೌಂದರ್ಯವನ್ನು ಅಷ್ಟು ಚೆನ್ನಾಗಿ ಕಾಣಲಾಗ್ತಾ ಇರಲಿಲ್ಲ, ಆ ಏರಿದ ದಾರಿಗು, ಆ ಟ್ರಾಕ್ಟರ್ ನಿಧಾನವಾಗಿ ಚಲಿಸುತ್ತಾ ಇದ್ದದ್ದಕ್ಕು, ನಮಗೆ ಆ ನೋಟವನ್ನ ಸಾಕೆನ್ನುವಷ್ಟು ಸವೆಯೋ ಅವಕಾಶ ಸಿಕ್ಕಿತ್ತು. ಮುಳ್ಳಯ್ಯನಗಿರಿಯ ಕವಲು ದಾರಿಯ ಬಳಿ ಇಳಿದು, ಆ ಟ್ರಾಕ್ಟರ್ ಓಡಿಸುಗನಿಗೆ ಹಣ ನೀಡಲು ಹೋದಾಗ, ಅವನು ಬೇಡ ಅಂತ ಹೇಳಿದ್ದ‌. ಬಲವಂತ ಮಾಡಿದ್ದಕ್ಕೆ, "ನಿಮ್ಮನ್ನ, ನಾನು ಹೆಗಲ ಮೇಲೇನಾದ್ರು ಹೊತ್ಕೊಂಡು ಬಂದ್ನ ಸರ್. ಬರೋ ದಾರಿಯಲ್ಲಿ ಹಾಗೆ ಕರೆದು ತಂದಿದ್ದೀನಿ. ದೇವರು, ನನ್ನನ್ನ ಸಾಕೆನ್ನುವಷ್ಟು ಚೆನ್ನಾಗಿಯೇ ಇಟ್ಟಿದ್ದಾನೆ", ಅಂತ ಹೇಳಿದ್ದು ನನ್ನ ಕಣ್ಣಿನಲ್ಲಿ, ಇದನ್ನ ಬರೆಯೋ ಹೊತ್ತಿಗೂ ಹಾಗೆ ಇದೆ. ಆ ರೀತಿ ಅವನು ಹೇಳಿದ್ದು ನಮ್ಮಲ್ಲಿ ಅದೇನೋ ಒಂದು ಚೆಂದದ ಕುಶಿಯನ್ನ ಕೊಟ್ಟಿತ್ತು. ಮುಂದೆ, ನಡೆದೇ ಬೆಟ್ಟ ಹತ್ತುತಾ ನಮ್ಮ ಮಾತುಕತೆಗಳನ್ನ ನಡೆಸಿಕೊಂಡು ಹೋಗ್ತಾ ಇದ್ದವರಿಗೆ, ಮತ್ತೊಂದು ತೆರೆದ ಜೀಪು ಸಿಕ್ಕು, ಹೆಚ್ಚು ಕಡಿಮೆ ಸೀತಾಳಯ್ಯನಗಿರಿಗೆ ಬಂದು ತಲುಪಿದ್ವಿ. ಅಷ್ಟರಲ್ಲಾಗಲೆ, ಸೂರ್ಯ ಆ ದಿನ ಕೆಲಸಗಳನ್ನ ಮುಗಿಸಿ, ಸುಂದರ ರಾತ್ರಿಯ ಆಗಮನಕ್ಕೆ ದಾರಿ ಮಾಡಿ‌ಕೊಟ್ಟಿದ್ದ. ಆಕಾಶ ಬೆಳಗೋ ತಮ್ಮ ಪಾಳಿ ಶುರುಮಾಡಲು ಮುಂಚಿತವಾಗಿ ಬಂದ ಕೆಲವು ನಕ್ಷತ್ರಗಳು ಸಂಪೂರ್ಣ ಕತ್ತಲಾಗದ ಬಾನಿನಲ್ಲಿ ಮಬ್ಬು ಬೆಳಕನ್ನ ಚೆಲ್ಲಿ ಮಿನುಗುತಿದ್ದವು. ಸೀತಾಳಯ್ಯನಗಿರಿಯ ಸ್ವಲ್ಪ ಕೆಳಗೆ ಒಂದು ಕವಲು ಹೊಡೆದ ದಾರಿಯ ಬಳಿ ಇರೋ ಅಂಗಡಿಗಳ ಬಳಿ ಜೇಪಿನಿಂದ ಇಳಿದ ನಾವು ಅರ್ಚಕರನ್ನ ಮುಂದೆ ಬಿಟ್ಟು, ನಾವು ಅಲ್ಲೆ ಸ್ವಲ್ಪ ನಿಂತು ಮಾತಾಕತೆ ಶುರುಮಾಡಿದ್ವಿ. "ಎಣ್ಣೆ ಏನೋ ಮಾಡೋದು?". " ಇವಾಗ ಇಲ್ಲಿ, ಅದೆಲ್ಲ ಕುಡಿಯೋದಕ್ಕಾಲ್ಲ, ಸುಮ್ಮನೆ ಇರೋ". "ಬಿಸಾಕ್ತ್ಯ?" "ಮಗನೆ, ಆ ದೇವಸ್ತಾನಕ್ಕೆ, ಕುಡ್ಕೊಂಡು ಹೋಗ್ತ್ಯ?" "ಮತ್ತೇನ್ ಮಾಡೋದು?". "ಗೊತ್ತಿಲ್ಲ, ಆದ್ರೆ ಈಗ ಕುಡಿಯೋದು ಬೇಡ". "ಈ ಚಳಿಗೆ, ಕುಡಿದಿದ್ರೆ, ಬೆಚ್ಚಗೆ ಇರೋದು ಅನಿಸುತ್ತೆ, ಜೊತೆಗೆ ಆ ಶೆಂಗಾ ಬೀಜಾ, ಚೌಚೌ ಬೇರೆ ಇತ್ತು". ಹೀಗೆ ಏನೇನೋ ಮಾತುಗಳ ಸರಣಿ ನಮ್ಮ ನಡುವೆ ಬಂದು ಹೋಗ್ತಾ ಇದ್ದಂತೆ, ಸ್ವಲ್ಪ ಹೊತ್ತು ತಡಮಾಡಿ ಸೀತಾಳಯ್ಯನಗಿರಿ ಕಡೆಗೆ ನಿಧಾನ ಹೆಜ್ಜೆ ಹಾಕಿದ್ವಿ. ಆ ಮಠದಲ್ಲಿದ್ದ ಅಂಗಳದಲ್ಲಿ ಬ್ಯಾಗ್ ಗಳನ್ನ ಬಿಸುಟಿ, ಮತ್ತೆ ಒಂದು ಪುಟ್ಟ ವಾಯುವಿಹಾರ ಮಾಡಿಕೊಂಡು ಬಂದು, ಮಠದಲ್ಲೆ ಊಟ ಮಾಡಿದ್ವಿ. ಆಯಾಸ ಆಗಿದ್ದಾಗ ತಿನ್ನೋ ಊಟದ ರುಚಿ ಅವರ್ಣನೀಯ, ಅದು ಕೊಡೋ ಸಮಾಧಾನಕ್ಕೆ ಮಿತಿಯೂ ಇಲ್ಲ. ಅಂಥಾ ಒಂದು ಚೆಂದದ ಊಟ ಮುಗಿಸಿ, ಅವರಿಂದ ಹಾಸಿಕೊಳ್ಳಲು ಜಮಾಕಾನೆಯೊಂದನ್ನು ಪಡೆದು, ಎಂಟು ಎಂಟುವರೆಗಾಗಲೆ ನಿದ್ದೆಗೆ ಜಾರಿಯು ಬಿಟ್ವಿ. ಬೆಳಗ್ಗೆ ಸೂರ್ಯ ಹುಟ್ಟೋ ಮುಂಚೆ ಎಚ್ಚರಿಕೆಯಾಗಿ, ಗಡಿಬಿಡಿಯಲ್ಲಿ ದೂರದ ಬೆಟ್ಟದ ಸಾಲೊಂದರ ಹಿಂದೋಗಿ ನಿತ್ಯ ಶೌಚ ಮುಗಿಸಿ, ಬರೋ ದಾರಿಯಲ್ಲಿದ್ದ ನಲ್ಲಿಯಲ್ಲಿ ಮುಖ ತೊಳೆದು, ಅರ್ಚಕರಿಗೆ ಮುಳ್ಳಯ್ಯನಗಿರಿಯ ಕಡೆಗೆ ಹೋಗೊ ವಿಷಯ ತಿಳಿಸಿ, ಸೀತಾಳಯ್ಯನಗಿರಿಯನ್ನ ಬೆನ್ನ ಹಿಂದೆ ಬಿಟ್ಟು ಮುಳ್ಳಯ್ಯನಗಿರಿಯ ಕಡೆಗೆ ನಡೆದಿದ್ವು. ಸೂರ್ಯೋದಯ ನೋಡೋ ಸಲುವಾಗಿ. ನೀವು ಮುಳ್ಳಯ್ಯನಗಿರಿ ಹೋಗಿದ್ರೆ, ಸಿತಾಳಯ್ಯನಗಿರಿಯ ನಂತರದ ದಾರಿಯ ನೆನಪಿದ್ರೆ, ಇದು ತಿಳಿಯಬಹುದು. ಒಂದ್ಹತ್ತು ಮೀಟರ್ ಬೆಟ್ಟ ಏರಲು, ಒಂದು ಅರ್ಧ ಕಿಮೀ, ಬೆಟ್ಟದ ಮೂಲೆಯೊಂದಕ್ಕೆ ಧಾವಿಸಿ, ಮತ್ತೆ ಯೂ ಟರ್ನ್ ತೆಗೆದುಕೊಂಡು,‌ಇನ್ನೊಂದು ಮೂಲೆಗೆ ಧಾವಿಸಿ, ಮತ್ತೊಂದು ಯು ಟರ್ನ್. ಹೀಗೆ, ಹೆಚ್ಚು ಕಡಿಮೆ ಬೆಟ್ಟದ ನೆತ್ತಿ ತಲುಪೋವರೆಗು ನಡೆಯತ್ತೆ. ಕಾಲು ನಡಿಗೆಗೆ ಇದರ ಗೋಜಿಲ್ಲ, ಹಾಗೆ ನಡೆದೆ ಆ ಕಡಿದಾದ ಹತ್ತು ಮೀಟರ್ ನ, ಸ್ವಲ್ಲ ಕಷ್ಟವಾದ್ರು ಬೇಗ ಕ್ರಮಿಸಬಹುದು. ಅಷ್ಟು ಬೇಗ ಬೇಗ ನಡೆದಿದ್ರೂ, ಸೂರ್ಯ ಹುಟ್ಟೋ ಮುಂಚೆ ಬೆಟ್ಟದ ನತ್ತಿ ತಲುಪಲಾಗಲಿಲ್ಲ‌. ಅಲ್ಲಲ್ಲಿ ಕೂತು, ನಮ್ಮ ಛಾಯಾಗ್ರಯಕ ಆದರ್ಶನ ಕೆಲಸ ಮುಂದುವರೆದಿತ್ತು. ಅವನ ಅದೆಷ್ಟೋ ಚಿತ್ರಗಳ ಮುಕ್ಯ ವಸ್ತುವೂ ನಾವಾಗಿದ್ದಿದ್ರಿಂದ, ಅಷ್ಟೇನು ಬೇಸರವು ಆಗಿರಲಿಲ್ಲ. ಮುನ್ನಡೆದು ಮುಳ್ಳಯ್ಯನಗಿರಿ ತಲುಪಿ, ಬಂದೋಗೋ ಜನರನ್ನ, ಆ ಸುಂದರ ಬೆಟ್ಟದ ಸಾಲುಗಳನ್ನ ಕೂತು ನೋಡಿ, ಸಾಕಪ್ಪ ಅನ್ನಿಸೋ ಹೊತ್ತಿಗೆ, ಚಾರಣ ಮಾಡೋ ದಾರಿಯಲ್ಲಿ ಬೆಟ್ಟ ಇಳಿಯಲು ಶುರು ಮಾಡಿದ್ವಿ. "ಲೋ,‌ಇವಾಗ ಎಣ್ಣೇನಾ ಹೊಡೆಯೋಣ?". "ಲೋ ಇಷ್ಟು ಬೆಳಗ್ಗೆನಾ?". "ಇಲ್ಲಾಂದ್ರೆ, ವೇಸ್ಟಾಗತ್ತೆ. ಮನೆಗಂತು ತಗೊಂಡು ಹೋಗೋದಕ್ಕೆ ಅಗಲ್ಲ, ಬಿಸಾಕ್ತಿಯಾ?". " ಇನ್ನು ಏನು ತಿಂದೆ ಇಲ್ವಲ್ಲೋ". "ಏನಾಗಲ್ಲ ಅನಿಸುತ್ತೋ, ಹೆಚ್ಚಿಗೆ ಏನಿಲ್ವಲ್ಲೋ". "ಅಕಸ್ಮಾತ್ ಟೈಟಾಗಿ ಹೋದ್ರೆ?". "ಲೋ, ಇಷ್ಟಕ್ಕೆಲ್ಲ ಯಾವೋನಾದ್ರು ಟೈಟ್ ಆಗ್ತಾನ?". " ಕುಡಿರೋ, ಏನಾಗಲ್ಲ!". "ಲೋ, ನೀ ಸ್ವಲ್ಪ, ಮುಚ್ಕೊಂಡು ನಿಲ್ಲಪ್ಪ, ಕುಡಿಯಲ್ಲ ಅಂದ್ಮೇಲೆ, ಸುಮ್ನೆ ಬಾಯಿ ಹಾಕಬೇಡ". " ಏನಾಗಲ್ಲ ಕುಡಿಯೋಣ್ವೋ". ಅಂತೆಲ್ಲ ಚರ್ಚೆ ಆಗಿ ಕೊನೆಗೆ ಬಾಟ್ಲಿ ತೆಗೆದೆ ಬಿಟ್ವಿ. ಎರಡು ಪ್ಲಾಸ್ಟಿಕ್ ಗ್ಲಾಸ್ ನಲ್ಲಿ ಇಷ್ಟಿಷ್ಟೆ ಬಿಟ್ಟು, ರುಚಿಯಿಲ್ಲದ ಅದನ್ನ ಕಾಲಿ ಮಾಡೋ ಹೊತ್ತಿಗೆ, ಸಾಕು ಸಾಕಾಗಿ ಹೋಗಿತ್ತು ನನಗೆ. ಪ್ರತಿ ಗುಟುಕಿಗೂ, ಅದರ ರುಚಿಯಿಲ್ಲದ ರುಚಿಯನ್ನ ತಡೆಯಲಾಗದೆ, ಶೆಂಗಾಬೀಜವನ್ನ ಬಾಯಿಯೋಳಗೆ ತುರುಕಿದಾಗ್ಲೆ ಅಲ್ಪ ಸಮಾಧಾನ. ಅಂತೂ, ಕಣ್ಣು ಮುಚ್ಚಿ, ಅದರ ರುಚಿಗೊಂದಿಷ್ಟು ಶಪಿಸಿ, ಮುಖ ಕಿವುಚಿಕೊಂಡು, ಅದನ್ನ ಮುಗಿಸಿದ್ವಿ. ಆ 90 ml ಎಣ್ಣೆಯನ್ನ, ಇಬ್ಬರೂ ಕುಡಿಯೋ ಹೊತ್ತಿಗೆ, ಸಾಕಾಗಿತ್ತು. ಇದೇ ಕಾರಣಕ್ಕೆ, ಈಗಲು ಎಣ್ಣೆ ಅಂದ್ರೆ ಆಗೋದಿಲ್ಲ. ಕುಡಿದ ಒಂದೆರಡು ಬಾರಿಯು, ಕುಶಿಯಿಂದ ಅದರ ರುಚಿಯನ್ನನುಭವಿಸಿ ಕುಡಿದದ್ದೇ ಇಲ್ಲ. ಯಾರಾದ್ರು ಆಮಂತ್ರಣ ಇಟ್ಟಾಗ್ಲು, ಇದೇ ಕಾರಣ ಹೇಳಿ ಜಾರಿಕೊಂಡುಬಿಡ್ತೀನಿ. ಅಂತು ಆ ದಿನ, ಅಷ್ಟು ಹೊತ್ತಿಗೆ ಎಣ್ಣೆಯೇನೊ ಹೊಡೆದಿದ್ವಿ, ಪುಣ್ಯಕ್ಕೋ, ಅಥವಾ ನಮ್ಮ ಸಾಮರ್ಥ್ಯಕ್ಕೋ (ಅಂದ್ರೆ ಕೆಲವೊಮ್ಮೆ ಒಂದು ಗ್ಲಾಸ್ ಬಿಯರ್ ಗೆ ಟೈಟ್ ಆಗಿದ್ದವರ ನೋಡಿ, ಹೋಲಿಕೆ ಮಾಡಿರೋದು) ನೆತ್ತಿಗೆ ಏರಲಿಲ್ಲ. ಏರಿದ್ರೆ ಆ ಬೆಟ್ಟ ಇಳಿಯೋದು ಕಷ್ಟವಾಗ್ತಾ ಇತ್ತೇನೋ. ಗೊತ್ತಿಲ್ಲ. ಮುಂದೆ, ಬೆಟ್ಟವನ್ನ ಇಳಿದ ನಂತರವೂ, ಸುಮಾರು ದೂರ ನಡೆದೇ ಸಾಗಿದ್ವಿ. ಸುಮಾರು ೯ ಗಂಟೆಯಾದ್ರು, ಮಂಜು ತುಂಬಿದ ದಾರಿ, ಕೆಲವೊಮ್ಮೆ ಚಳಿ ಅನ್ನಿಸೋದು. ಕೊನೆಗೆ ಮತ್ತ್ಯಾವುದೋ ಲಾರಿ ಹತ್ತಿ, ಚಿಕ್ಕಮಗಳೂರು ತಲುಪಿದ್ವಿ.
ಕನ್ನಡದಲ್ಲಿಯೇ 150 ಕೋಟಿ ದಾಟಿರುವ ಕೆಜಿಎಫ್ ಚಾಪ್ಟರ್ 2, ರಿಲೀಸ್ ಆದ ಪ್ರತೀ ರಾಜ್ಯದಲ್ಲೂ.. ಪ್ರತೀ ಭಾಷೆಯಲ್ಲೂ ದಾಖಲೆ ಬರೆಯುತ್ತಿದೆ. ತೆಲುಗಿನ ಆಂಧ್ರ ಮತ್ತು ತೆಲಂಗಾಣದಲ್ಲಿ ಕೆಜಿಎಫ್ ಗಳಿಕೆ 125 ಕೋಟಿಗೂ ಹೆಚ್ಚು. ಅಲ್ಲಿ ಟಿಕೆಟ್ ಬೆಲೆ 250 ರೂ. ಮೀರುವಂತಿಲ್ಲ ಎನ್ನುವುದೂ ನೆನಪಲ್ಲಿರಬೇಕು. ಹಿಂದಿಯಲ್ಲಿ ಈಗಾಗಲೇ 400 ಕೋಟಿ ಗಡಿಯಲ್ಲಿದೆ ಕೆಜಿಎಫ್. ಇನ್ನೂ ವಿಶೇಷವೆಂದರೆ ಹಿಂದಿ ಮತ್ತು ತೆಲುಗಿನಲ್ಲಿ ಕೆಜಿಎಫ್ ನೋಡಿದವರ ಸಂಖ್ಯೆ ಕನ್ನಡದಲ್ಲಿ ನೋಡಿದವರ ಸಂಖ್ಯೆಗಿಂತ ಹೆಚ್ಚು. ತಮಿಳುನಾಡಿನಲ್ಲಿ 100 ಕೋಟಿ ಗಡಿಯಲ್ಲಿರೋ ಕೆಜಿಎಫ್ ಈ ವಾರಾಂತ್ಯಕ್ಕೆ 100 ಕೋಟಿ ಗಡಿ ದಾಟಬಹುದು. ತಮಿಳಿನ ವಿಜಯ್ ಚಿತ್ರವನ್ನೂ ಮೀರಿಸಿ ಮುನ್ನುಗ್ಗುತ್ತಿರೋ ಕೆಜಿಎಫ್, ತಮಿಳುನಾಡಿನಲ್ಲಿ 100 ಕೋಟಿ ದಾಟುವ ಮೊದಲ ಕರ್ನಾಟಕ ಸಿನಿಮಾ ಎಂಬ ದಾಖಲೆ ಬರೆಯುತ್ತಿದೆ. ಕೇರಳದಲ್ಲಿ ಕಲೆಕ್ಷನ್ ಈಗಾಗಲೇ 50 ಕೋಟಿ ದಾಟಿದೆ. ಅದೂ ದಾಖಲೆಯೇ. ದೇಶದ ಇತರೆಡೆ ಕಲೆಕ್ಷನ್ 400 ಕೋಟಿಗೂ ಹೆಚ್ಚು. ವಿದೇಶದಲ್ಲಿಯೂ 160 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. ಕೆಜಿಎಫ್ ಚಾಪ್ಟರ್ 2.. ಅಧಿಕೃತವಾಗಿಯೇ ಸಾವಿರ ಕೋಟಿ ಬಾರ್ಡರ್‍ನಲ್ಲಿದೆ. ಈ ವಾರಾಂತ್ಯದ ಹೊತ್ತಿಗೆ ಅದು ದಾಟುವ ಎಲ್ಲ ಸಾಧ್ಯತೆಗಳೂ ಇವೆ.
ಕ್ರಿ.ಪೂ 8000ರ ಹೊತ್ತಿಗೆ ಭಾರತದ ಕಾಡು ಕುದುರೆಗಳು ಕಣ್ಮರೆಯಾದವು . ಆದರೆ ಋಗ್ವೇದದಲ್ಲಿ ಹಸುವಿಗಿಂತ ಹೆಚ್ಚಿಗೆ ಅವುಗಳ ಉಲ್ಲೇಖವಿದೆ . ಇತ್ತೀಚೆಗೆ ಬಿಡುಗಡೆಯಾದ ಯಶಸ್ವಿನಿ ಚಂದ್ರ ಅವರ ‘ದಿ ಟೇಲ್ ಆಫ್ ದಿ ಹಾರ್ಸ್’ ಕೃತಿಯ ಆಯ್ದ ಭಾಗ ಇಲ್ಲಿದೆ . ಈ ಪುಸ್ತಕದಲ್ಲಿ ವೇದಗಳಿಂದ ಕ್ರಿಸ್ತ ಶಕದ ಯುದ್ಧಗಳವರೆಗೆ ಭಾರತದಲ್ಲಿನ ಕುದುರೆಗಳ ಕಥೆಯನ್ನು ಲೇಖಕರು ದಾಖಲಿಸಿದ್ದಾರೆ. ಭಾರತದ ಪ್ರಾಚೀನ ಮಹಾಕಾವ್ಯಗಳಾದ “ರಾಮಾಯಣ” ಮತ್ತು “ಮಹಾಭಾರತ”, ಕುದುರೆಗಳು ಸಾಗರದಿಂದ ಉದ್ಭವಿಸಿವೆ ಎಂದು ಸ್ಪಷ್ಟಿಕರಿಸುತ್ತವೆಯಾದರೂ, ಕುದುರೆಗಳು ಸ್ವರ್ಗದಿಂದ ಧರೆಗಿಳಿದವು ಎಂಬುದು ಅನೇಕ ದಾಖಲೆಗಳು ವರ್ಷಾಂತರಗಳ ಕಾಲ ರೂಪಿಸುತ್ತ ಬಂದಬಂದ ಮತ್ತೊಂದು ಉಧ್ಭವ ಕಥೆ. ಹಾಗೆಯೆ ಶಾಲಿಹೋತ್ರ ಅಥವಾ ಅಶ್ವಶಾಸ್ತ್ರ ಸಾಹಿತ್ಯದ ಪ್ರಕಾರ ಇವುಗಳು ರೆಕ್ಕೆಯುಳ್ಳ ಆಕಾಶಜೀವಿಗಳು. ಬಹಳಷ್ಟು ಪೌರಾಣಿಕ ಕಥೆಗಳಲ್ಲಿ, ಕುದುರೆಗಳ ಪೂರ್ವಜರು ತಮ್ಮ ರೆಕ್ಕೆಗಳನ್ನ ಶಾಲಿಹೋತ್ರನಿಂದಾಗಿ ಕಳೆದುಕೊಂಡವು. ನಂತರ ದೇವತೆಗಳ ರಾಜನಾದ ಇಂದ್ರನು ತನ್ನ ರಥವನ್ನ ನೆಡೆಸಲು ಸಹಾಯವಾಗಬಹುದೆಂದು ಅವುಗಳಿಗೆ ಮತ್ತೆ ರೆಕ್ಕೆಗಳನ್ನ ಜೋಡಿಸಿದನು. ಇನ್ನೂ ಕೆಲವು ಪೌರಾಣಿಕ ಆವೃತ್ತಿಗಳ ಪ್ರಕಾರ, ಈ ರೆಕ್ಕೆಗಳಿದ್ದ ಕುದುರೆಗಳ ಚೇಷ್ಟೆ ಅನಿಯಂತ್ರಿತವಾಗಿ, ಇಂದ್ರನಿಗೆ ತೊಂದರೆಯಾದದ್ದರಿಂದ ಆತ ಅವುಗಳ ರೆಕ್ಕೆಗಳನ್ನು ಕಿತ್ತು ಶಾಶ್ವತವಾಗಿ ಭೂಮಿಗೆ ಅಟ್ಟಿದನು. ಹೀಗೆ ಕುದುರೆಗಳು ಸ್ವರ್ಗ ಹಾಗು ಸಾಗರದಿಂದ ಬಂದಿರಬಹುದೆಂದು ನಮ್ಮ ಬೇರೆ ಬೇರೆ ಪುರಾಣ ಕಥೆಗಳಿಂದ ತಿಳಿಯಬಹುದು. ಆಶ್ಚರ್ಯಕರ ಸಂಗತಿಯೆಂದರೆ, ಭಾರತಕ್ಕೆ ನಿಜವಾಗಿಯೂ ಕುದುರೆಗಳು ಆಗಮಿಸಿದ ಮುಖ್ಯ ಮಾರ್ಗಗಳು ಈ ಎರಡೂ ಕಥೆಗಳನ್ನ ಸೇರಿಸಿದಂತಿದೆ. ಇತಿಹಾಸದ ಹಲವಾರು ಆವೃತ್ತಿಗಳಲ್ಲಿ, ಕುದುರೆಗಳು ಮಧ್ಯಪ್ರಾಚ್ಯದೇಶಗಳಿಂದ ಅರಬ್ಬೀ ಸಮುದ್ರವನ್ನ ದಾಟಿ ಬಂದಿವೆಯೆಂದು ಹೇಳಲಾದರೂ, ಅವುಗಳು ಭೂಮಿ ದಿಗಂತವನ್ನ ಸೇರುವ ಮಧ್ಯ ಏಷ್ಯಾಖಂಡದಿಂದ ಭೂಮಾರ್ಗವಾಗಿ ಬಂದಿರುವ ಸಾಧ್ಯತೆಗಳೂ ಇವೆ. ಆದರೆ, ಭಾರತಕ್ಕೆ ಕುದುರೆಗಳು ಹೀಗೆ ಬೇರೆಬೇರೆ ದೇಶಗಳಿಂದ ಆಮದು ಬರುವ ಮೊದಲು ಇಲ್ಲಿ ಅವುಗಳ ಜಾತಿ ಇರಲಿಲ್ಲ. ಯಾಕೆಂದರೆ ಇಲ್ಲಿನ ಮೂಲ ಕಾಡು ಕುದುರೆಗಳ ಸಂತಾನ ಸುಮಾರು ಕ್ರಿ.ಪೂರ್ವ ೮೦೦೦ವರ್ಷಗಳ ಹೊತ್ತಿಗೆ ಅಳಿದುಹೋಗಿತ್ತು. ಇದ್ದದ್ದು ಏನಿದ್ದರೂ ಈ ವಾಯುವ್ಯ ಹಾಗು ಪಶ್ಚಿಮ ಭಾಗಗಳಲ್ಲಿ ಭಾರತದ ಕಾಡುಕತ್ತೆಗಳು (ghor khar – Indian wild ass ) ಮಾತ್ರ. ಆದ್ದರಿಂದ ನಂತರ ಕಾಲದಲ್ಲಾದ ಕುದುರೆಗಳ ಆಗಮನವನ್ನು, ಸುಮಾರು ಕ್ರಿ.ಪೂರ್ವ ೧೫೦೦ರ ಸಮಯದಲ್ಲಿ ವಲಸೆಬಂದ, ಸಂಸ್ಕೃತ ಭಾಷೆಗೆ ಮೂಲವೆನ್ನುವ ಇಂಡೋ ಯುರೋಪಿಯನ್ಭಾಷೆಯನ್ನಾಡುತ್ತಿದ್ದ ಇಂಡೋ ಆರ್ಯನ್ನರಿಗೆ ಹೊಂದಿಸಬಹುದು. ಕಂಚಿನ ಯುಗ, ಹರಪ್ಪ ಅಥವಾ ಸಿಂಧು ನದಿ ನಾಗರೀಕತೆ ನೆಲೆಸಿದ್ದ ಕಾಲದಲ್ಲಿ ಕುದುರೆಗಳು ಇದ್ದವು ಎಂಬುದಕ್ಕೆ ಇರುವ ಪುರಾವೆಗಳು ತುಂಬಾ ವಿರಳ. ಈ ನಾಗರೀಕತೆಗಳ ಮೂಲ ಜಾಗದಲ್ಲಿ ದೊರಕಿರುವ ಮಣ್ಣಿನ ವಸ್ತುಗಳು ಅಥವಾ ಬೇರೆ ಚಿತ್ರಗಳು ಹಲವಾರು ಇತರ ಪ್ರಾಣಿಗಳ ಬಗೆಗೆ ಮಾಹಿತಿ ನೀಡುತ್ತವೆಯೇ ಹೊರತು ಕುದುರೆಗಳ ಇರುವಿಕೆಯನ್ನ ಉಲ್ಲೇಖಿಸುವುದಿಲ್ಲ. ಅವುಗಳಲ್ಲಿ ಕೆಲವೇ ಕೆಲವು ಈ ಮಣ್ಣಿನ ಮೂರ್ತಿ, ಆಟಿಕೆಗಳು ಹಾಗು ಹಲ್ಲು ಮತ್ತು ಮೂಳೆಯ ಪಳೆಯುಳಿಕೆಗಳು ಕುದುರೆಯನ್ನ ಹೋಲಿವೆ. ಆದರೂ ಕನಿಷ್ಠ ಹರಪ್ಪ ನಾಗರೀಕತೆಯ ಕೊನೆಯ ಕಾಲದವರೆಗಂತೂ , ಅವುಗಳನ್ನ ಸಾಕಾಣಿಕೆಗೆ ಒಗ್ಗಿಸಲಾಗಿತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯ ದೊರೆತಿಲ್ಲ. ನಂತರದ ಕಾಲದಲ್ಲಿ ಕುದುರೆಗಳ ಬಗ್ಗೆ ಯಾವುದೇ ಉಲ್ಲೇಖವಿದ್ದರೂ, ಅದು ಮಧ್ಯ ಏಷ್ಯಾ ಖಂಡ ಅಥವಾ ಇರಾನ್, ಪರ್ಷಿಯಾದಿಂದ ವಲಸೆ ಬಂದವರು ಹರಪ್ಪಾದ ಜನರ ಜೊತೆ ಮಿಳಿತವಾಗಿರುವುದರ ಕಾರಣ ಇರಬಹುದು. ಇತ್ತೀಚಿಗೆ ಉತ್ತರ ಪ್ರದೇಶದ ಸನೌಲಿ(Sanauli) ಯಲ್ಲಿ ನೆಡೆದ ಉತ್ಖನನದಲ್ಲಿ, ಕ್ರಿ ಪು. ೨೦೦೦- ೧೮೦೦ ರ ಕಾಲದ, ಮೂರು ಬಲವಾದ ಚಕ್ರವುಳ್ಳ ರಥಗಳು ದೊರೆತಿವೆ. ಇವುಗಳು ಕುದುರೆಗಳನ್ನ ಬಳಸಿ ಓಡಿಸಬಹುದಾದ ರಥಗಳಂತಿವೆ. ಇಂತಹ ಪುರಾವೆಗಳು ಕುದುರೆಯ ವಿಷ್ಯದ ಬಗ್ಗೆ ಬೆಳಕು ಚೆಲ್ಲಿದರೂ, ಭಾರತೀಯ ಕಂಚಿನ ಯುಗದಲ್ಲಿ ಅವುಗಳಿದ್ದ ಸ್ಪಷ್ಟತೆಯ ಬಗ್ಗೆ ಇನ್ನೂ ಹಲವಾರು ಚರ್ಚೆ ಸಂಶೋಧನೆಗಳು ಆಗುತ್ತಲೇ ಇವೆ. ಕುದುರೆಗಳು ಹಾಗು ಅವುಗಳು ಓಡಿಸುತ್ತಿದ್ದ ರಥಗಳು ಇಂಡೋ ಆರ್ಯನ್ನರ ಜೀವನ ಶೈಲಿಯ ಮುಖ್ಯ ಅಂಗವಾಗಿತ್ತು. ಇಂಡೋ ಆರ್ಯನ್ನರು ಭಾರತಕ್ಕೆ ವಲಸೆ ಬರುವ ಕಾಲಕ್ಕೆ, ಇಲ್ಲಿನ ಹರಪ್ಪ ನಾಗರಿಕತೆಯು ನಿಧಾನವಾಗಿ ತನ್ನ ವೈಭವವನ್ನು ಕಳೆದುಕೊಂಡು ಅವನತಿಯ ಅಂಚಿನಲ್ಲಿತ್ತು. ಆಗ ಇಂಡೋ ಆರ್ಯನ್ನರು ತಮ್ಮ ಕುದುರೆಗಳನ್ನು ಮತ್ತು ರಥಗಳನ್ನು ಸಾಗಾಟದ, ಯುದ್ಧದ ಸಾಧನವಾಗಿಸಿಕೊಂಡು, ಬಹುಪಾಲು ಉತ್ತರ ಭಾರತದ ಭಾಗದಲ್ಲಿ ನೆಲೆಯೂರಿದರು. ಈ ಕುದುರೆಗಳ ಕೊಡುಗೆಯನ್ನ ಹೊರತುಪಡಿಸಿ, ಆರ್ಯನ್ನರ ಸಾಧನೆಯೆಂದರೆ ವೇದಗಳ ರಚನೆ. ಶ್ಲೋಕ ಹಾಗು ಮಂತ್ರಗಳಿಂದಕೂಡಿದ ೪ ವೇದಗಳು ಹಿಂದೂ ಧರ್ಮದ ಪುರಾತನ ಪಠ್ಯ ಎನಿಸಿಕೊಂಡಿವೆ. ಇದು ಬಾಯಿಂದ ಬಾಯಿಗೆ ಹರಡಿ, ಆಮೇಲೆ ಅವುಗಳನ್ನು ಬರವಣಿಗೆಯ ರೂಪಕ್ಕೆ ತಂದರು. ಇದು ವೈದಿಕ ಧರ್ಮಕ್ಕೆ ಆಧಾರವಾಯಿತು ಮತ್ತು ತರುವಾಯ ಹಿಂದೂ ಧರ್ಮವಾಗಿದೆ. ವೇದಗಳಲ್ಲಿಯೇ ಹಳೆಯದಾದ್ದು ಋಗ್ವೇದ. ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಕುದುರೆಗೆ ಇರುವ ಮಹತ್ವವನ್ನ ಈ ಋಗ್ವೇದವೇ ಒತ್ತಿ ಹೇಳಿದೆ. ಇದರಲ್ಲಿ ನಮಗೆ ಆಶ್ಚರ್ಯವೆನಿಸುವ ಅಂಶವೆಂದರೆ, ಋಗ್ವೇದದಲ್ಲಿ ಕುದುರೆಗಳ ಬಗೆಗೆ ೨೧೫ ಬಾರಿ ಉಲ್ಲೇಖವಾಗಿದೆ. ಇದು ಗೋವಿನ ಉಲ್ಲೇಖಗಿಂತ ೩೯ ಪಟ್ಟು ಜಾಸ್ತಿ. ಇದರಲ್ಲಿನ ಶ್ಲೋಕಗಳು, ಕುದುರೆಗಳು ವೇದಕಾಲದ ಸಮರಗಳಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿತ್ತು ಎಂದು ನಿರೂಪಿಸುತ್ತವೆ. ಹಾಗೆಯೇ, ವೀರ ಶೂರರಾದ ಸೈನಿಕರು ಈ ಕುದುರೆಗಳಿಂದ ಓಡಿಸಲ್ಪಟ್ಟ ರಥಗಳ ಮೇಲೆ ವಿಜೃಂಭಿಸುವುದನ್ನ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ. ಆ ಬರಹಗಳು ಸೈನಿಕ ನಾಯಕ ಯುದ್ಧಕ್ಕೆ ತೆರಳುವಾಗ ಅವನ “ಮುಖವು ಗುಡುಗುವ ಮೋಡದಂತೆ ಇವೆ” ಎಂದು ವರ್ಣಿಸುತ್ತವೆ. ಕುದುರೆಯು ಒಂಟಿಗಾಲಿನ ಮೇಲೆ ಬಾಗುವುದುದನ್ನು ಸ್ತ್ರೀಯೊಬ್ಬಳು ತನ್ನ ಪ್ರೀತಿಯ ಸ್ನೇಹಿತೆಯನ್ನು ಆಲಂಗಿಸಿ ಬಗ್ಗಿ ಕಿವಿಯಲ್ಲಿ ಏನೋ ಹೇಳುವಂತಿದೆ” ಎಂದು ವರ್ಣಿಸುವ ಮೂಲಕ ಕುದುರೆಯನ್ನು ಶೃಂಗಾರಮಯ ಪ್ರತಿಮೆಯನ್ನಾಗಿಸುತ್ತದೆ. ಕುದುರೆಯ ಬೆನ್ನಿಗೆ ಬಿಗಿದಿರುವ ಜೀನು ಹಗ್ಗ ಹೆಣ್ಣಿನ ಧ್ವನಿಯಂತೆ ಮಧುರ ಸದ್ದು ಮಾಡುತ್ತ ನಿನ್ನನ್ನು ಸುರಕ್ಷಿತವಾಗಿ ರಣಾಂಗಣಕ್ಕೆ ಕೊಂಡೊಯ್ಯುತ್ತದೆ” ಎನ್ನುವ ಮಾತುಗಳೂ ಅಲ್ಲಿವೆ. ಹಾಗೆಯೇ ಶ್ಲೋಕಗಳು ತನ್ನ ರಥದಲ್ಲಿ ಕುದುರೆಯ ನಾಗಾಲೋಟವನ್ನ ಪ್ರಶಂಸಿಸುತ್ತದೆ : “ತನ್ನ ಶಕ್ತಿಯುತ ಗೊರಸುಗಳಿಂದ ಅತಿ ವೇಗವಾಗಿ ರಥವನ್ನ ಓಡಿಸುತ್ತಾ, ಎಲ್ಲರನ್ನ ಹಿಂದಿಕ್ಕುತ್ತವೆ. ಹಾಗೆಯೆ ತನ್ನ ಹರಿತವಾದ ಗೊರಸುಗಳ ತುದಿಯಿಂದ ವೈರಿಗಳನ್ನ ಮೆಟ್ಟಿ ಹೀನಾಯವಾಗಿ ಸೋಲಿಸುತ್ತವೆ. ಯುದ್ಧಕಾಲದಲ್ಲಿ ಅಥವಾ ಅಷ್ಟೇ ಭಯಾನಕವಾದ, ಕುದುರೆಗಳ ಸಾಂಪ್ರದಾಯಕ ಮಹತ್ವವನ್ನ ತಿಳಿಸುವ, ಅಶ್ವಮೇಧ ಯಜ್ಞದ ಸಮಯದಲ್ಲಿ, ಶ್ರೇಷ್ಠ ರಾಜರಿಗೆ ಆಶೀರ್ವದಿಸಲು ರಾಜಪುರೋಹಿತರು ಈ ಶ್ಲೋಕಗಳನ್ನ ಉಚ್ಚರಿಸುತ್ತಿದ್ದರು. ಬಹುಪಾಲು ರಾಜ್ಯಗಳನ್ನ ಗೆದ್ದು ಚಕ್ರವರ್ತಿಯಾದ ಮೇಲೆ ಅದನ್ನ ನಿರೂಪಿಸಲು ರಾಜರು ಮಾಡುವ ಕಟ್ಟಕಡೆಯ ಸಮಾರಂಭ ಈ ಅಶ್ವಮೇಧ ಯಜ್ಞ. ಈ ಯಾಗ, ಅವರ ಆಡಳಿತವನ್ನ ಪವಿತ್ರ ಹಾಗು ಅಮರವಾಗಿಸುತ್ತದೆ ಎಂಬ ನಂಬಿಕೆ. ಇದನ್ನ ರಾಮಾಯಣ ಹಾಗು ಮಹಾಭಾರತ ಎರಡರಲ್ಲೂ ಉಲ್ಲೇಖಿಸಲಾಗಿದೆ. ಧರ್ಮಶಾಸ್ತ್ರದಲ್ಲಿ ಹೇಳುವ ಹಾಗೆ ಇದರ ಕಷ್ಟಕರವಾದ ನಿಯಮಗಳು, ಸಂಪ್ರದಾಯಗಳನ್ನ ನೋಡಿದರೆ, ಆ ಕಾಲದಲ್ಲಿಯೂ ಈ ಯಾಗ ಅತಿ ವಿರಳವಾಗಿತ್ತು ಎನ್ನುವುದು ಆಶ್ಚರ್ಯಕರವಾಗೇನು ಕಾಣುವುದಿಲ್ಲ. ಬಹಳ ವಿಸ್ತಾರವಾಗಿರುವ ಈ ಯಜ್ಞ , ಅದಕ್ಕಾಗಿಯೇ ಮೀಸಲಿಟ್ಟ ಆ ಒಂದು ಕುದುರೆಯ ಬಲಿಯಲ್ಲಿ ಕೊನೆಗೊಳ್ಳುತ್ತದೆ. ಈ ಬಲಿಯ ಕುದುರೆ, ಪೌರಾಣಿಕ ಕಥೆಗಳಲ್ಲಿ ಬರುವ “ಉಚ್ಚೈಶ್ರವಸ್ಸು” (ದೇವಾಸುರರು ಅಮೃತ ಪ್ರಾಪ್ತಿಗಾಗಿ ಕ್ಷೀರ ಸಮುದ್ರವನ್ನು ಕಡೆದಾಗ ಉದ್ಭವಿಸಿದ ಕುದುರೆ) ನ ಹಾಗೆ ಬಿಳಿಯಾಗಿ ಮತ್ತು ಅತಿ ವೇಗವನ್ನು ಹೊಂದಿರಬೇಕು . ಕೆಲವೊಂದು ಉಲ್ಲೇಖದ ಪ್ರಕಾರ ಕಪ್ಪು ಬಿಳಿ ಅಥವಾ ಕಂದು ಬಿಳಿ ಇರುವ ಕುದುರೆಗಳನ್ನೂ, ಗಮನಾರ್ಹ ನೋಟವಿರುವುದರಿಂದ, ಬಳಸಬಹುದು. ಜೊತೆಗೆ , ತುಂಬಾ ಅಂದದ ರಾತ್ರಿನೀಲಿ ಬಣ್ಣದ ಕೆಸರವುಳ್ಳ ಕುದುರೆಯೂ ಇದಕ್ಕೆ , ಅರ್ಹ. ಹೀಗೆ, ಈ ಗುಣಗಳುಳ್ಳ ಕುದುರೆಯನ್ನ ನೂರಾರು ರಾಜಕುಮಾರರು ಮತ್ತು ಸೈನಿಕರೊಡಗೂಡಿ, ಒಂದು ವರ್ಷದ ಕಾಲ, ಅದಕ್ಕೆ ಬೇಕಾದಂತೆ ಅಲೆಯಲು ಬಿಡಲಾಗುತ್ತದೆ. ಇವರು ಆ ಪವಿತ್ರ ಕುದುರೆಯನ್ನ ಕಾಪಾಡಬೇಕು ಹಾಗು ಅದು ಓಡಾಡಿದ ರಾಜ್ಯದ ರಾಜರು ಅದನ್ನ ಬಂಧಿಸದರೆ ಅವರೊಂದಿಗೆ ಯುದ್ಧ ಮಾಡಿ ಗೆದ್ದು ಆ ಕುದುರೆಯನ್ನ ಮರಳಿ ಪಡೆಯಬೇಕು. ಹೀಗೆ ಸೋತ ರಾಜರು ಮುಂದೆ ಈ ಅಶ್ವಮೇಧ ನೆಡೆಸುತ್ತಿರುವ ರಾಜನ ಅಧೀನದಲ್ಲಿರಬೇಕಾಗುತ್ತದೆ. ಅಂತಿಮವಾಗಿ, ಆ ಕುದುರೆಯನ್ನ ಅದರ ಮೂಲ ರಾಜ್ಯದಲ್ಲಿ, ಮೊದಲೇ ಹಲವಾರು ಇತರ ಸಾಕುಪ್ರಾಣಿಗಳನ್ನ ಬಲಿ ಕೊಟ್ಟು ರಕ್ತಸಿಕ್ತವಾಗಿರುವ ಜಾಗದಲ್ಲಿ, ಬಲಿ ಕೊಡಲಾಗುತ್ತದೆ. ಕುದುರೆಯನ್ನ ಬಲಿ ಕೊಡಲು ಹಲವಾರು ವಿಧದ ಕ್ರಮಗಳನ್ನ ಬಳಸುತ್ತಿದ್ದರು. ಬಲಿ ಮುಗಿಯುವವರೆಗೂ ಬಲಿ ಕೊಡುವವನ ಜೊತೆ ಇನ್ನಿಬ್ಬರು ಆ ಕುದುರೆಯು ಶಾಂತಿಯಿಂದ ಇರುವಂತೆ ನೋಡಿಕೊಳ್ಳಬೇಕಾಗಿತ್ತು. ಹೆಚ್ಚು ನೋವಿಲ್ಲದೆ ಬೇಗ ಸಾಯಿಸಲು, ಅದರ ಕತ್ತನ್ನು ಹಿಸುಕುತ್ತಿದ್ದರು. ಈ ಬಲಿಯ ಪ್ರಕ್ರಿಯೆಯಲ್ಲಿ ರಾಜ್ಯದ ಮಹಾರಾಣಿಯ ಮುಖ್ಯ ಪಾತ್ರವಿತ್ತು. ಆಕೆ, ಸತ್ತ ಕುದುರೆಯೊಂದಿಗೆ ಲೀನವಾಗಲೋ ಎಂಬಂತೆ ಸಾಂಕೇತಿಕವಾಗಿ ಅದರ ಪಕ್ಕ ಸೆರಗು ಮುಚ್ಚಿ ಕೂರಬೇಕಾಗಿತ್ತು. ಆದರೆ ಇಷ್ಟೂ ಪ್ರಕ್ರಿಯೆಗಳು ನೆಡೆದು ಕುದುರೆ ಸಾಯುವಾಗ, ತಾನು ತನ್ನ ಯಜಮಾನನ ಎಲ್ಲ ಪಾಪಗಳನ್ನ ಮನ್ನಿಸಿ, ಒಳ್ಳೆಯದನ್ನ ಆಶೀರ್ವದಿಸು ಎಂದು ಬೇಡಲು ಸ್ವರ್ಗಕ್ಕೆ ಹೋಗುತ್ತೇನೆ ಎಂದು ಅದಕ್ಕೇನೂ ಗೊತ್ತಿರಲಿಕ್ಕಿಲ್ಲ- “ನೀನು ಇದರಿಂದ ಕಷ್ಟಕ್ಕೊಳಗಾಗುವುದಿಲ್ಲ ಅಥವಾ ಸಾಯುವುದೂ ಇಲ್ಲ . ನೀನು ನೇರವಾಗಿ, ಸುಲಭ ದಾರಿಯಿಂದ ದೇವರ ಬಳಿಗೆ ಹೋಗುತ್ತೀಯಾ……. ಈ ಕುದುರೆ ನಮಗೆ ಒಳ್ಳೆಯ ಜಾನುವಾರುಗಳನ್ನು, ಇದರಂಥ ಕುದುರೆಗಳನ್ನು, ಗಂಡು ಸಂತಾನವನ್ನೂ, ಆಯುರಾರೋಗ್ಯವನ್ನೂ ಕರುಣಿಸಲಿ. ಅದಿತಿ ನಮ್ಮನ್ನ ಎಲ್ಲಾ ಪಾಪಗಳಿಂದ(ಈ ಕುದುರೆಯನ್ನ ಕೊಂಡ ಪಾಪದಿಂದಲೂ) ಮುಕ್ತಿ ಕೊಡಲಿ. ಈ ಕುದುರೆ ಬಲಿ ನಮಗೆ ಸಾರ್ವಭೌಮತ್ವನ್ನ ನೀಡಲಿ”. ಕುದುರೆಯು ಒಂದು ಪ್ರತಿಮೆಯಾಗಿ ಪುನರುಕ್ತಗೊಳ್ಳುತ್ತಲೇ ಬಂದು, ಅದು ಅನೇಕ ಸ್ಥಳೀಯ ಸಂಪ್ರದಾಯಗಳಲ್ಲಿ ಬಹುರೂಪಿಯಾದ ಅರ್ಥ, ಸ್ವರೂಪಗಳನ್ನು ಪಡೆದುಕೊಂಡಿದೆ. ಈ ಪ್ರಕ್ರಿಯೆಯ ಜೊತೆಗೇ ಕುದುರೆಯು ಯುದ್ಧಕಾಲದ ಒಂದು ಮುಖ್ಯ ಆಯುಧವಾಗಿ ರೂಪುಗೊಳ್ಳುತ್ತ ಬಂದದ್ದೂ ತಿಳಿಯುತ್ತದೆ. ಕ್ರಿಸ್ತಶಕದ ಆರಂಭದವರೆಗೂ, ಭಾರತದ ಯುದ್ಧಭೂಮಿಯಲ್ಲಿ ರಥಗಳನ್ನು ನಿಲ್ಲಿಸುತ್ತಿದರೇ ಹೊರತು, ಓಡಿಸುವ ಕ್ರಮ ಇರಲಿಲ್ಲ. ಏಳನೇ ಶತಮಾನದ ನಂತರವಷ್ಟೇ ಈ ರಥಗಳು ಕುದುರೆಗಳಿಂದ ಓಡಿಸಲ್ಪಡುತ್ತಿದ್ದವು. ಭಾರತದ ಮೊದಲ ದೊಡ್ಡ ಸಾಮ್ರಾಜ್ಯವಾಗಿದ್ದ ಮೌರ್ಯವಂಶದಲ್ಲಿ ಅಶ್ವದಳ ಅವರ ಸೈನ್ಯದ ಬಹುಮುಖ್ಯ ಅಂಗವಾಗಿತ್ತು. ಈ ಮೌರ್ಯವಂಶ ಕ್ರಿ.ಪೂರ್ವ ಸುಮಾರು ೪ ರಿಂದ ೨ನೇ ಶತಮಾನದವರೆಗೂ ಭಾರತವನ್ನು ಆಳಿತು. ಈ ಕಾಲದಲ್ಲಿಯೇನಮ್ಮಲ್ಲಿ ಕುದುರೆಗಳ ತಳಿ ಉತ್ಪನ್ನ ಸಂಸ್ಥೆಗಳು ಹಾಗು ದೂರದ ದೇಶಗಳಿಂದ ಅವುಗಳ ಆಮದು ಎಲ್ಲ ಪ್ರಾರಂಭವಾಯಿತೆಂದು ಹೇಳಬಹುದು.
ಈ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರಾಗಿರುತ್ತಾರೆ ನೋಡಲು ಸಾಧಾರಣ ರೂಪವಂತರಾಗಿದ್ದರು ಸಹ ವಿಚಾರವಂತರು ಆಗಿರುತ್ತಾರೆ ಬಹುಭಾಷಾ ಪ್ರವೀಣರಾಗಿದ್ದ ಕಲಾ ಪ್ರತಿಮೆಯು ತುಂಬಾ ಒಳ್ಳೆಯದಾಗಿರುತ್ತದೆ ಹೆಚ್ಚೂ ಚಂಚಲ ಮನಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ಇವರು ಭಾವನಾತ್ಮಕ ಜೀವಿಗಳು ಇವರು ಹಗಲುಗನಸನ್ನು ಹೆಚ್ಚಾಗಿ ಕಾಣುತ್ತಾರೆ ಇವರು ಗೊಂದಲಮಯವಾಗಿದ್ದು ಯಾವಾಗಲೂ ಕಲ್ಪನಾಲೋಕದಲ್ಲಿ ವಿವರಿಸುತ್ತಾರೆ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಕಲ್ಪನೆಯನ್ನು ನೀಡುತ್ತಾರೆ ಇವರು ಏಕಾಂತ ಪ್ರಿಯರಾಗಿದ್ದು ಮೂಗಿನ ತುದಿಯಲ್ಲಿ ಇವರಿಗೆ ಹೆಚ್ಚಿನ ಕೋಪ ಇರುತ್ತದೆ ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606 ಕೋಪವನ್ನು ನಿಯಂತ್ರಿಸಿಕೊಂಡು ಶಾಂತಚಿತ್ತರಾಗಿ ಶಕ್ತಿಯ ಸಹಾಯ ಇವರಲ್ಲಿರುತ್ತದೆ ಇವರು ತುಂಬಾ ಗಂಭೀರದ ಸ್ವಭಾವದವರಾಗಿರುತ್ತಾರೆ ಯಾವುದೇ ಕೆಲಸ ಮಾಡಿದರೂ ಅದರಿಂದ ಪ್ರತಿಫಲವನ್ನು ಬಯಸುತ್ತಾರೆ ಇವರಿಗೆ ಯಾರೋ ಕೇಳುವ ಯಸ್ ಇದ್ದರು ಯಾರು ಕೆಟ್ಟದ ಮಾಡಿದರೂ ಅದರಿಂದ ಇವರಿಗೆ ಒಳ್ಳೆಯದೇ ಆಗುತ್ತದೆ ದೈವಭಕ್ತಿ ಹೆಚ್ಚಾಗಿದ್ದು ಇವರಿಗೆ ಹಣದ ಸಮಸ್ಯೆಯು ಕಡಿಮೆ ಗೊಂದಲದ ಮನಸ್ಥಿತಿ ಇರುವುದರಿಂದ ಬೇಗ ಎಲ್ಲರೊಡನೆ ಮಿತ್ರರಾಗುವ ದಿಲ್ಲ ಆದರ್ಶ ಇವರಿಗೆ ಸ್ನೇಹಿತರು ಹೆಚ್ಚಾಗಿರುತ್ತಾರೆ ಊಟದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಈ ರಾಶಿಯ ಅಧಿಪತಿಯೂ ಚಂದ್ರಗ್ರಹ ಇವರಿಗೆ ಹೋಟೆಲ್ ಉದ್ಯಮ ರತ್ನ ವ್ಯಾಪಾರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಯಶಸ್ವಿ ಇದೆ ಈ ರಾಶಿಯ ಅದೃಷ್ಟ ರತ್ನ ಮುತ್ತು ಅದೃಷ್ಟದ ಬಣ್ಣಗಳು ಬಿಳಿ ಮತ್ತು ಹಸಿರು ಕೆಂಪು ಬಣ್ಣವು ಅಶುದ್ಧವಾಗಿದೆ ಸೋಮವಾರ ಮತ್ತು ರವಿವಾರ ಇವರಿಗೆ ಶುಭ ದಿನಗಳು ಇವರಿಗೆ ಅದೃಷ್ಟ ದೇವತೆ ಮಹಾಶಿವ ಇವರಿಗೆ ತುಂಬಾ ಅದೃಷ್ಟದ ಸಂಖ್ಯೆಗಳು 1 5 ಮತ್ತು ಆರು ಈ ರಾಶಿಯವರ ಮಿತ್ರ ರಾಶಿಗಳು ವೃಶ್ಚಿಕ ರಾಶಿ ಮತ್ತು ಮೀನ ರಾಶಿ ಮತ್ತು ಈ ರಾಶಿಯ ಶತ್ರು ರಾಶಿ ಗಳು ಸಿಂಹ ರಾಶಿ ಮಿಥುನ ರಾಶಿ ಮತ್ತು ತುಲಾ ರಾಶಿ ವಿಶೇಷಗುಣಗಳು ಎಂದರೆ ಇವರು ತುಂಬಾ ಭಾವಜೀವಿಗಳು ಪ್ರತಿಯೊಂದು ಮಿಯ ದಿನ ತಪ್ಪದೆ ಚಂದ್ರನ ದರ್ಶನ ಮಾಡುವುದು ಲಾಭಕರವಾಗಿ ಇದೆ ಚಿನ್ನಕ್ಕಿಂತ ಬೆಳೆಯನ್ನು ಹೆಚ್ಚಾಗಿ ಉಪಯೋಗಿಸುವುದು ಮತ್ತು ಧರಿಸುವುದು ಉತ್ತಮ ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606
ಸಾಯಿಬಾಬಾ ದೇವರ ಸಂಪೂರ್ಣ ಕೃಪಾಕಟಾಕ್ಷ ಈ 4 ರಾಶಿಯವರಿಗೆ ಸಿಗುತ್ತದೆ. ಹಾಗಾಗಿ ಈ ನಾಲ್ಕು ರಾಶಿಯವರು ಸಾಯಿಬಾಬಾ ಸಂಪೂರ್ಣ ಕೃಪೆಯನ್ನು ಪಡೆಯಲಿದ್ದಾರೆ. ಸಾಯಿಬಾಬಾ ದೇವರ ನೇರ ದೃಷ್ಟಿಯಿಂದ ಇವರ ಕಷ್ಟ ಕಾರ್ಪಣ್ಯಗಳಿಂದ ಹೊರ ಬರಲಿದ್ದಾರೆ. ಸಾಯಿಬಾಬನ ದಿವ್ಯದೃಷ್ಟಿ ಇದ್ದ ಮೇಲೆ ವ್ಯಕ್ತಿಗಳು ತಮ್ಮ ಜೀವನದಲ್ಲಿರುವಂತಹ ಎಲ್ಲಾ ರೀತಿಯ ಸಮಸ್ಯೆಗಳಿಂದಾಗಿ ಮುಕ್ತಿಯನ್ನು ಪಡೆಯುತ್ತಾರೆ. ಹಾಗಾಗಿ ಮುಂದಿನ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ. ಮಾಡುವಂತಹ ಕೆಲಸ ಕಾರ್ಯಗಳಲ್ಲೂ ಕೂಡ ಯಾವುದೇ ಅಡೆತಡೆ ಇಲ್ಲದೆ ಯಶಸ್ವಿ ಆಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡರೆ ಉತ್ತಮವಾದ ಹೆಸರು ಮತ್ತು ಘನತೆ ಗೌರವ ಲಾಭಗಳು ದೊರೆಯುವುದರ ಜೊತೆಯಲ್ಲಿ ವೃತ್ತಿಯಲ್ಲಿ ಉತ್ತಮ ಮಟ್ಟಕ್ಕೆ ಕರೆದೊಯ್ಯುತ್ತದೆ. ಇನ್ನು ಆರ್ಥಿಕವಾಗಿ ಇರುವಂತಹ ಎಲ್ಲ ರೀತಿಯ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.ಸಾಲದ ಸಮಸ್ಯೆಗಳು ದೂರವಾಗುತ್ತದೆ. ಯಾರಿಗಾದರೂ ಹಣವನ್ನು ಕೊಟ್ಟು ಮೋಸ ಹೋಗಿದ್ದಾರೆ ಅಂತಹ ಹಣವು ಕೂಡ ಹಿಂದಿರುಗಿ ನಿಮ್ಮ ಕೈ ಸೇರುತ್ತದೆ. ಇನ್ನೂ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ನಾಳೆಯ ಗುರುವಾರದಂದು ನಿರ್ಗತಿಕರಿಗೆ ದಾನವನ್ನು ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಇನ್ನು ನಿಮ್ಮ ಮೇಲೆ ಇರುವಂತಹ ಅಪವಾದಗಳು ಕೂಡಾ ದೂರವಾಗುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಉತ್ತಮ ಗೌರವ ಸ್ಥಾನಮಾನ ಲಭಿಸುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 ವ್ಯಾಪಾರ ವ್ಯವಹಾರ ಮಾಡುವವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭ ಲಭಿಸುತ್ತದೆ. ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳಿಗೂ ಕೂಡ ಮುಂದಿನ ದಿನಗಳಲ್ಲಿ ಹಣಕಾಸಿನ ಅನುಕೂಲತೆಗಳು ಕಂಡು ಬರುತ್ತದೆ. ವಿಶೇಷವಾಗಿ ಈ 4 ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ನಾಳೆ ಗುರುವಾರದ ದಿನ ಸಾಯಿಬಾಬನ ದರ್ಶನವನ್ನು ಮಾಡುವುದು ಸಾಯಿಬಾಬಾಗೆ ಬಣ್ಣ ಬಣ್ಣದ ಹೂಗಳನ್ನು ಮತ್ತು ತೃಪ್ತಿಯಿಂದ ಪೂಜೆಯನ್ನು ಅರ್ಪಿಸಬೇಕು. ಇದರಿಂದ ಸಾಯಿಬಾಬನ ದಿವ್ಯದೃಷ್ಟಿ ಅನುಗ್ರಹ ಮತ್ತು ಫಲಗಳು ಹೆಚ್ಚಾಗುತ್ತದೆ. ಇಷ್ಟೆಲ್ಲ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ಸಿಂಹ ರಾಶಿ ಮೇಷ ರಾಶಿ ಕಟಕ ರಾಶಿ ಮತ್ತು ಧನಸ್ಸು ರಾಶಿ. Post navigation ಅಡವಿಟ್ಟ ಬಂಗಾರ /ಮನೆ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಬಂಗಾರ/ಮನೆ ಆಡುವು /ಮಾರುವ ಸಂದರ್ಭ ಬಂದರೆ ಈ ಪರಿಹಾರ! ಬೆಳಗಿನ ಜಾವ 3:00 ಯಿಂದ 4:00 ಗೆ ಗಂಟೆಗಳ ಎದ್ದೇಳುವುದರ ಲಾಭಗಳು! Related Posts 19ನೇ ನವೆಂಬರ್ ಕಾರ್ತಿಕ ಹುಣ್ಣಿಮೆ ಚಂದ್ರ ಗ್ರಹಣ ದಿನ ತುಳಸಿಗೆ ಅರ್ಪಿಸಿ ಈ ಒಂದು ವಸ್ತು ಶ್ರೀಮಂತರಾಗುವಿರಿ ಬಡತನ ದೂರವಾಗುತ್ತದೆ.!
ಪಿಸಿಓಎಸ್ ಹೊಂದಿರುವ ಕೆಲವು ಮಹಿಳೆಯರು ತೀವ್ರವಾದ ಮತ್ತು ತುರ್ತು ಕ್ರೇವಿಂಗ್ಸ್ ಅನುಭವಿಸಬಹುದು. ಈ ಕಡು ಬಯಕೆಗಳು ಈಡೇರದಿದ್ದರೆ, ಇದು ಹೆಚ್ಚಿದ ಕ್ಯಾಲೋರಿ ಬಳಕೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಪಿಸಿಓಎಸ್ ರೋಗಗಳಿಂದ ಬಳಲುತ್ತಿರುವ ಅರ್ಧಕ್ಕಿಂತ ಹೆಚ್ಚು ರೋಗಿಗಳೊಂದಿಗೆ ಅಧಿಕ ತೂಕವು ಒಂದು ಪ್ರಮುಖ ಸಮಸ್ಯೆಯಾಗಿದೆ. ಪಿಸಿಓಎಸ್ ಹೊಂದಿರುವ ಮಹಿಳೆಯರಿಗೆ ತೂಕ ಇಳಿಸುವುದು ಏಕೆ ಕಷ್ಟ? ಇಲ್ಲಿ ಕೆಲವು ಕಾರಣಗಳಿವೆ: ಹಸಿವು-ನಿಯಂತ್ರಿಸುವ ಹಾರ್ಮೋನುಗಳ ಅಸ್ವಸ್ಥತೆ ಹಸಿವು ಮತ್ತು ತೃಪ್ತಿಯನ್ನು ನಿಯಂತ್ರಿಸುವ ಅಸಹಜ ಹಾರ್ಮೋನ್ ಪ್ರಭಾವಗಳ ಹೊರತಾಗಿ, ಪಿಸಿಓಎಸ್ ಹೊಂದಿರುವ ಜನರಿಗೆ ತೂಕ ನಷ್ಟ ಮತ್ತು ತೂಕ ನಿರ್ವಹಣೆಯನ್ನು ಕಷ್ಟಕರವಾಗಿಸುವ ಇನ್ನೊಂದು ಅಂಶವೆಂದರೆ ಬೊಜ್ಜು. ಪಿಸಿಓಎಸ್ ಹೊಂದಿರುವ ಮಹಿಳೆಯರು ಕಡಿಮೆ ಮಟ್ಟದ ಹಸಿವನ್ನು ನಿಯಂತ್ರಿಸುವ ಹಾರ್ಮೋನ್ ಗಳಾದ ಗ್ರೆಲಿನ್, ಕೊಲೆಸಿಸ್ಟೊಕಿನಿನ್ ಮತ್ತು ಲೆಪ್ಟಿನ್ ಹೊಂದಿರುತ್ತಾರೆ. ಪಿಸಿಓಎಸ್ ಹೊಂದಿರುವ ಜನರಲ್ಲಿ, ಈ ಹಾರ್ಮೋನುಗಳ ಅಸಮರ್ಪಕ ಮಟ್ಟಗಳು ಹಸಿವನ್ನು ಪ್ರಚೋದಿಸಬಹುದು, ಇದರ ಪರಿಣಾಮವಾಗಿ ಆಹಾರ ಸೇವನೆ ಹೆಚ್ಚಾಗುತ್ತದೆ ಮತ್ತು ತೂಕವನ್ನು ನಿರ್ವಹಿಸುವಲ್ಲಿ ತೊಂದರೆ ಉಂಟಾಗುತ್ತದೆ. ದೇಹ ಕೊಬ್ಬನ್ನು ಸಂಗ್ರಹಿಸುತ್ತೆ ಇನ್ಸುಲಿನ್ (insulin) ಒಂದು ಹಾರ್ಮೋನ್ (hormone) ಆಗಿದ್ದು ಅದು ಗ್ಲೂಕೋಸ್ (Glucose) ಅನ್ನು ರಕ್ತಪ್ರವಾಹದಿಂದ ಜೀವಕೋಶಗಳಿಗೆ ವರ್ಗಾಯಿಸುತ್ತದೆ ಮತ್ತು ಅದನ್ನು ಶಕ್ತಿಯಾಗಿ ಬಳಸಬಹುದು. ಪಿಸಿಓಎಸ್ ದೇಹದ ಇನ್ಸುಲಿನ್ ಸ್ರವಿಸುವಿಕೆ ಮತ್ತು ಬಳಕೆಯ ಮೇಲೆ ಪ್ರಭಾವ ಬೀರುತ್ತದೆ. ಜೀವಕೋಶಗಳು ಇನ್ಸುಲಿನ್ ಸಂಕೇತಗಳಿಗೆ ನಿರೋಧಕವಾಗಿರುವುದರಿಂದ, ಮೇದೋಜೀರಕ ಗ್ರಂಥಿಯು ಇನ್ನಷ್ಟು ಇನ್ಸುಲಿನ್ ಉತ್ಪಾದಿಸುತ್ತದೆ. ಸಾಮಾನ್ಯಕ್ಕಿಂತ ಹೆಚ್ಚು ಹಸಿವು ಕೊಬ್ಬು (cholesterol) ಶೇಖರಣೆಯನ್ನು ಉತ್ತೇಜಿಸುವ ಪ್ರಕ್ರಿಯೆಯ ಭಾಗವಾಗಿ ಇನ್ಸುಲಿನ್ ಹಸಿವು ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಇನ್ಸುಲಿನ್ ಮಟ್ಟಗಳು ಪಿಸಿಓಎಸ್ ಹೊಂದಿರುವ ಕೆಲವರು ಏಕೆ ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದನ್ನು ವಿವರಿಸಬಹುದು. ಇನ್ಸುಲಿನ್ ನಿರೋಧಕತೆಯಿರುವ ಮಹಿಳೆಯರು ಬಲವಾದ, ತೀವ್ರವಾದ ಮತ್ತು ತುರ್ತು ಕ್ರೇವಿಂಗ್ಸ್ ಹೊಂದಿರುತ್ತಾರೆ. ಈ ಕಡುಬಯಕೆಗಳನ್ನು ಈಡೇರಿಸದಿದ್ದರೆ, ಇದು ಉತ್ತಮ ಆಹಾರ ಪದ್ಧತಿಗಳನ್ನು ಸಹ ಹಾಳುಮಾಡುತ್ತದೆ, ಇದು ಹೆಚ್ಚಿದ ಕ್ಯಾಲೋರಿ ಬಳಕೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆಗಾಗ ತಿನ್ನುವುದು, ಊಟದೊಂದಿಗೆ ಸಾಕಷ್ಟು ಪ್ರೋಟೀನ್ (Proteins) ಹೊಂದಿರುವುದು, ಮತ್ತು ಸಕ್ಕರೆ ಇರುವ ಆಹಾರವನ್ನು ಸೇವಿಸದಿರುವುದು ಹಸಿವನ್ನು ಕಡಿಮೆ ಮಾಡಲು ಕೆಲವು ಪರಿಣಾಮಕಾರಿ ಮಾರ್ಗಗಳಾಗಿವೆ. ಆಹಾರ ಪದ್ಧತಿಯಲ್ಲಿ ಅಸಮತೋಲನ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದರೂ ತೂಕವನ್ನು ಕಳೆದುಕೊಳ್ಳದಿದ್ದರೆ, ತಿನ್ನುವ ಆಹಾರಗಳು ಇದಕ್ಕೆ ಕಾರಣವಾಗಿರಬಹುದು. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಡಯಟ್ ಅನುಸರಿಸುವ ಪಿಸಿಓಎಸ್ ಹೊಂದಿರುವ ಮಹಿಳೆಯರು ತಮ್ಮ ಇನ್ಸುಲಿನ್ ಮಟ್ಟವನ್ನು ಮೂರು ಪಟ್ಟು ಸುಧಾರಿಸಿದ್ದಾರೆ ಮತ್ತು ಪಿರಿಯಡ್ಸ್ (Periods) ಸರಿಯಾಗಿ ಆಗುತ್ತೆ. ತುಂಬಾ ಕಡಿಮೆ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಕೂಡ ತೂಕ ಇಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಸ್ಲೀಪ್ ಅಪ್ನಿಯಾ ಇದೆ ಪಿಸಿಓಎಸ್ ಹೊಂದಿರುವ ಮಹಿಳೆಯರಿಗೆ ಸ್ಲೀಪ್ ಅಪ್ನಿಯದ ಹೆಚ್ಚಿನ ಅಪಾಯವಿದೆ. ಮೇಲ್ಭಾಗದ ಶ್ವಾಸನಾಳವು ನಿರ್ಬಂಧಿತವಾದಾಗ ನಿದ್ರೆ ಮಾಡುವಾಗ ಉಸಿರುಕಟ್ಟುತ್ತದೆ. ಇದರ ಪರಿಣಾಮವಾಗಿ ನಿದ್ರೆಯ ಸಮಯದಲ್ಲಿ ಆಮ್ಲಜನಕದ ಕೊರತೆಯುಂಟಾಗುತ್ತದೆ. ಪರಿಣಾಮವಾಗಿ, ನೀವು ಹಗಲಿನಲ್ಲಿ ನಿದ್ದೆ ಮಾಡುತ್ತೀರಿ ನಿದ್ರಾಹೀನತೆಯು ಇನ್ಸುಲಿನ್ ಪ್ರತಿರೋಧ ಮತ್ತು ತೂಕ ಹೆಚ್ಚಳಕ್ಕೆ ಸಂಬಂಧಿಸಿದೆ. ಸ್ಲೀಪ್ ಅಪ್ನಿಯದ ತೀವ್ರತೆಯು ಹೆಚ್ಚಾದಂತೆ, ಇತರ ಸಮಸ್ಯೆಗಳು ಕಾಡುತ್ತವೆ. ಹೆಚ್ಚಿದ ಆಂಡ್ರೋಜೆನ್ಗಳಿಂದ ಉಂಟಾಗುವ ತೂಕ ಹೆಚ್ಚಳ ಉನ್ನತ ಮಟ್ಟದ ಪುರುಷ ಹಾರ್ಮೋನುಗಳು ಹೊಟ್ಟೆಯ ಕೊಬ್ಬಿನ ಶೇಖರಣೆಯನ್ನು ಉತ್ತೇಜಿಸುತ್ತವೆ. ಇದರ ಪರಿಣಾಮವಾಗಿ, ಪಿಸಿಓಎಸ್ ಹೊಂದಿರುವ ಮಹಿಳೆಯರು ತೂಕ ಹೆಚ್ಚಿಸಿಕೊಂಡಾಗ, ಇದು ಸಾಮಾನ್ಯವಾಗಿ ಹೊಟ್ಟೆಯ ಪ್ರದೇಶದಲ್ಲಿರುತ್ತದೆ. ಹೆಚ್ಚುವರಿ ಹೊಟ್ಟೆಯ ಕೊಬ್ಬು ಇನ್ಸುಲಿನ್ ಮತ್ತು ಆಂಡ್ರೊಜೆನ್ ಮಟ್ಟವನ್ನು ಹೆಚ್ಚಿಸಬಹುದು, ಇದು ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ,ಇದರಿಂದ ಪಿರಿಯಡ್ಸ್ ಮೇಲೆ ಪರಿಣಾಮ ಬೀರುತ್ತದೆ. ಥೈರಾಯ್ಡ್‌ನಿಂದ ಉಂಟಾಗುವ ತೂಕ ಹೆಚ್ಚಳ ಪಿಸಿಓಎಸ್ ಹೊಂದಿರುವ ಮಹಿಳೆಯರಲ್ಲಿ ಹೈಪೋಥೈರಾಯ್ಡಿಸಂಗೆ ಕಾರಣವಾಗುವ ಆಟೋಇಮ್ಯೂನ್ ಥೈರಾಯ್ಡ್ (Thyroid) ಸ್ಥಿತಿಯಾದ ಹಶಿಮೊಟೊ ಥೈರಾಯ್ಡೈಟಿಸ್ ಇರುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚು. ಅಡ್ರಿನಾಲಿನ್ ಒತ್ತಡವು ಹೈಪೋಥೈರಾಯ್ಡಿಸಮ್‌ಗೆ ಕಾರಣವಾಗಬಹುದು, ಏಕೆಂದರೆ ಅಡ್ರಿನಲ್‌ಗಳು ಥೈರಾಯ್ಡ್ ಅನ್ನು ನಿಧಾನಗೊಳಿಸುವಂತೆ ಸೂಚಿಸುತ್ತವೆ. ನಿಧಾನ ಥೈರಾಯ್ಡ್ ಚಯಾಪಚಯವನ್ನು ನಿಧಾನಗೊಳಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದರ ಪರಿಣಾಮವಾಗಿ ತೂಕ ಹೆಚ್ಚಾಗುತ್ತದೆ.
ಈ ವರ್ಷ ಸ್ಯಾಂಡಲ್ವುಡ್ ನಲ್ಲಿ ಬಿಡುಗಡೆಯಾದ ಸಿನಿಮಾಗಳು ಬಹಳ ಕಡಿಮೆ.. ಲಾಕ್ ಡೌನ್ ನಂತರ ಯಾವುದೇ ಸಿನಿಮಾ ಬಿಡುಗಡೆಯಾಗಲಿಲ್ಲ..‌ ಆದರೆ ಈ ವರ್ಷದ ಶುರುವಿನಲ್ಲಿ ಬಿಡಿಗಡೆಯಾದ ದಿಯಾ ಹಾಗೂ ಲವ್ ಮಾಕ್ಟೈಲ್ ಸಿನಿಮಾ ಈ ವರ್ಷದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆಯುತ್ತವೆ.. ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ಇರದಿದ್ದರೂ ಸಹ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದಾಗ ನಿರೀಕ್ಷೆಗೂ ಮೀರಿ ಜನಮನ್ನಣೆ ಪಡೆದುಕೊಂಡಿತ್ತು.. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ರೀರಿಲೀಸ್ ಮಾಡಿಸುವಂತೆಯೂ ಮನವಿ‌ ಮಾಡಿದ್ದರು.. ಆದರೆ ಅಷ್ಟರಲ್ಲಿ ಲಾಕ್ ಡೌನ್ ಆದ್ದರಿಂದ ಆ ವಿಚಾರ ಅಲ್ಲಿಗೆ ನಿಂತಿತ್ತು.. ಇನ್ನು ಲವ್ ಮಾಕ್ಟೈಲ್ ಸಿನಿಮಾದ ಮುಂದುವರೆದ ಭಾಗದ ಕತೆಯನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸಿದ್ಧಪಡಿಸಿದ್ದು, ಕೊರೊನಾ ಕಳೆದ ಬಳಿಕ ಲವ್ ಮಾಕ್ಟೈಲ್ 2 ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂದಿದ್ದಾರೆ.. ಇನ್ನು ದುರಂತ ಅಂತ್ಯ ಕಂಡ ದಿಯಾ ಸಿನಿಮಾವನ್ನು‌ ನೋಡಿದ ನಂತರ ಒಂದೆರೆಡು ದಿನಗಳು ಅದೇ ಗುಂಗು ಕಾಡುತಿದ್ದದ್ದು ಸತ್ಯ.. ಅಮೇಜಾನ್ ಪ್ರೈಮ್ ನಲ್ಲಿ ಹೆಚ್ಚಿನ ವೀವ್ಸ್ ಪಡೆದುಕೊಂಡ ದಿಯಾ ಸಿನಿಮಾವನ್ನು ಜ಼ೀ ಕನ್ನಡ ವಾಹಿನಿಯವರು ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದ್ದರು.. ಅದರಂತೆ ಕಳೆದ ವಾರ ಸಿನಿಮಾವನ್ನು ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು.. ಎಂದಿನಂತೆ ಜ಼ೀ ವಾಹಿನಿ ಸಾಕಷ್ಟು ಜಾಹಿರಾತು ಪ್ರಕಟಿಸಿ ನಂತರ ಸಿನಿಮಾವನ್ನು‌ ಪ್ರಸಾರ ಮಾಡಿದ್ದರು.. ಅದರಂತೆ ಹೊಸಬರ ಸಿನಿಮಾ ಆದರೂ ಸಹ ಒಳ್ಳೆಯ ರೇಟಿಂಗ್ ಅನ್ನು ಪಡೆದುಕೊಂಡಿದ್ದು 4 ಟಿವಿಆರ್ ಪಡೆದುಕೊಂಡಿದೆ.. ಆದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ನೋಡಿ ಇನ್ನೂ ಹೆಚ್ಚಿನ ರೇಟಿಂಗ್ ನಿರೀಕ್ಷೆ ಇತ್ತು.. ಆದರೆ ಅದಾಗಲೇ ಸಿನಿಮಾವನ್ನು ಅಮೇಜಾನ್ ಪ್ರೈಮ್ ನಲ್ಲಿ ಸಾಕಷ್ಟು ಬಾರಿ ನೋಡಿದ್ದರಿಂದ ಟಿವಿಯಲ್ಲಿ ನೋಡುವ ವೀಕ್ಷಕರ ಸಂಖ್ಯೆ ಕಡಿಮೆ ಯಾಯಿತೆನ್ನಬಹುದು.. ಇನ್ನು ಕಳೆದ ವಾರದ ರೇಟಿಂಗ್ ಪ್ರಕಾರ ಧಾರಾವಾಹಿಗಳಲ್ಲಿ ಗಟ್ಟಿಮೇಳ ಮೊದಲ ಸ್ಥಾನದಲ್ಲಿದ್ದರೆ ಜೊತೆಜೊತೆಯಲಿ ಎರಡನೇ ಸ್ಥಾನ.. ಪಾರು ಮೂರನೇ ಸ್ಥಾನ.. ನಾಗಿಣಿ ನಾಲ್ಕನೇ ಸ್ಥಾನ ಪಡೆದರೆ.. ಕಲರ್ಸ್ ಕನ್ನಡ ವಾಹಿನಿಯ ಮಂಗಳ ಗೌರಿ‌ ಮದುವೆ 5 ನೇ ಸ್ಥಾನ ಪಡೆದಿದೆ.. ಇನ್ನು ವಾಹಿನಿಗಳ ವಿಚಾರಕ್ಕೆ ಬಂದರೆ ಜ಼ೀ ಕನ್ನಡ ವಾಹಿನಿ‌ ಮೊದಲ ಸ್ಥಾನದಲ್ಲಿದ್ದು, ಉದಯ ಟಿವಿ ಎರಡನೇ ಸ್ಥಾನದಲ್ಲಿದೆ.. ಸ್ಟಾರ್ ಸುವರ್ಣ ಮೂರನೇ, ಕಲರ್ಸ್ ಕನ್ನಡ ನಾಲ್ಕನೇ ಹಾಗೂ ಉದಯ ಮೂವೀಸ್ ಐದನೇ ಸ್ಥಾನದಲ್ಲಿದೆ.. ಸುದ್ದಿ ವಾಹಿನಿಗಳ ರೇಟಿಂಗ್ ಪ್ರಕಾರ ಎಂದಿನಂತೆ ಟಿವಿ 9 ಮೊದಲ ಸ್ಥಾನ, ಪಬ್ಲಿಕ್ ಟಿವಿ ಎರಡನೇ ಸ್ಥಾನ.. ಸುವರ್ಣ ನ್ಯೂಸ್ ಮೂರನೇ ಸ್ಥಾನ.. ನ್ಯೂಸ್ 18 ನಾಲ್ಕನೇ ಸ್ಥಾನ.. ದಿಗ್ವಿಜಯ ನ್ಯೂಸ್ ಐದನೇ ಸ್ಥಾನದಲ್ಲಿದೆ..
ಬೆಳಗಾವಿ ಮಹಾನಗರ ಪಾಲಿಕೆಯ 2021–22ನೇ ಸಾಲಿನ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬುಧವಾರ ಮಂಡಿಸಿದರು. 1. ಮಹಾನಗರ ಪಾಲಿಕೆಯ 2022-23 ಸಾಲಿನಲ್ಲಿ ರೂ. 6.31 ಲಕ್ಷಗಳಷ್ಟು ಉಳಿತಾಯ ಆಯವ್ಯಯವನ್ನು ಮಂಡಿಸಲಾಗಿದೆ 2. ಮಹಾನಗರ ಪಾಲಿಕೆಯ 2022-23 ಸಾಲಿನಲ್ಲಿ ರೂ. ರೂ.44,765.22 ಲಕ್ಷಗಳಷ್ಟು ಅಂದಾಜು ಆದಾಯ ನಿರೀಕ್ಷಿಸಲಾಗಿದೆ. 3. ಮಹಾನಗರ ಪಾಅಕೆಯ 2022-23 ಸಾಲಿನಲ್ಲಿ ರೂ.44,758.91 ಲಕ್ಷಗಳಷ್ಟು ಅಂದಾಜು ವೆಚ್ಚ ಭರಿಸಲು ನಿರೀಕ್ಷಿಸಲಾಗಿದೆ. 4. ಬೀದಿ ದೀಪಗಳ ನಿರ್ವಹಣೆಗಾಗಿ ರೂ.550.00 ಲಕ್ಷಗಳನ್ನು ವ್ಯಯಿಸಲು ನಿರ್ಧರಿಸಲಾಗಿದೆ. ಹಾಗೂ ನಗರದಾದ್ಯಂತ ಸ್ಕಾರ್ಟ ಸಿಟಿ ಸಹಯೋಗದೊಂದಿಗೆ ಎಲ್.ಇ.ಡಿ. ಯೋಜನೆ ಕೈಗೆತ್ತಿಕೊಳ್ಳಾಗಿದೆ. 5. ರಸ್ತೆ, ಚರಂಡಿ, ಪಾದಾಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಸಲು ರೂ.550.00 ಲಕ್ಷಗಳನ್ನು ನಿಗಧಿಪಡಿಸಿದೆ. 6. ತುರ್ತು ಪರಿಸ್ಥಿತಿಯಲ್ಲಿ ನಗರದ ವಿವಿಧ ಅವಶ್ಯಕ ಮೂಲಭೂತ ಸೌಕರ್ಯಕ್ಕಾಗಿ ರೂ.500.00 ಲಕ್ಷಗಳಷ್ಟು ನಿಗಧಿಪಡಿಸಿದೆ. 7. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ಧಿಗಾಗಿ ರೂ.509.00 ಲಕ್ಷಗಳನ್ನು ಮೀಸಅಡಲಾಗಿದೆ. 8. ಹಿಂದುಆದ ವರ್ಗಗಳ ಕಲ್ಯಾಣ ಅಭಿವೃದ್ಧಿಗಾಗಿ ರೂ.169.37 ಲಕ್ಷಗಳನ್ನು ಮೀಸಅಡಲಾಗಿದೆ. 9. ವಿಕಲಚೇತನರ ಕಲ್ಯಾಣ ಅಭಿವೃದ್ಧಿಗಾಗಿ ರೂ. ರೂ.116.81 ಲಕ್ಷಗಳನ್ನು ಮೀಸಅಡಲಾಗಿದೆ. 10. ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಸರಬರಾಜು, ಚೀದಿ ದೀಪಗಳನ್ನು ಅಳವಡಿಸುವದು, ಶೌಚಾಲಯಗಳ ನಿರ್ಮಾಣಕ್ಕಾಗಿ ಆಯವ್ಯಯದಲ್ಲಿ ರೂ.200.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. 11. ಡೇ-ನಲ್ಮ ಯೋಜನೆಯಡಿಯಲ್ಲಿ ನಗರದ ಆರು ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕಾಗಿ ವೆಂಡಿಂಗ ರೋನ್ ಹಾಗೂ ಬೀದಿ ಬದಿ ವ್ಯಾಪಾರ ಮಾಡುವ ಮಹಿಳೆಯರಿಗಾಗಿ ವಿಶ್ರಾಂತಿ ಗೃಹ ನಿರ್ಮಾಣಕ್ಕಾಗಿ ರೂ.500.00 ಲಕ್ಷಗಳ ಅವಕಾಶ ಕಲ್ಪಿಸಲಾಗುವುದು 12. ಮನೆ ಮನೆಗಳಿಗೆ ಒಣ ಮತ್ತು ಹಸಿಕಸ ವಿಂಗಡಣಿಗಾಗಿ ಡಸ್ಟ್ ಬಿನ್ ಪೂರೈಸಲು ರೂ.200.00 ಲಕ್ಷಗಳನ್ನು ಮೀಸಲಿರಿಸಲಾಗಿದೆ. 13. ಉದ್ಯಾನವನ ಅಭಿವೃದ್ಧಿಗಾಗಿ ಪಾಲಕೆ ವ್ಯಾಪ್ತಿಯಲ್ಲಿ ಬರುವ ಚಿನ್ನರ ಉದ್ಯಾನ, ನಾನಾ ನಾನಿ ಪಾರ್ಕ ಅಭಿವೃದ್ಧಿಗೆ ರೂ.100.00 ಲಕ್ಷಗಳನ್ನು ನಿಗಧಿಪಡಿಸಿದೆ. 14. ಮಹಿಳೆಯರಿಗಾಗಿ ಪಿಂಕ್ ಶೌಚಾಲಯಗಳಿಗೆ ರೂ.100.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಮಹಿಳೆಯರಿಗೆ ಉತ್ತೇಜನಕ್ಕಾಗಿ ವಿಶೇಷ ನಿಧಿ ರೂ.50,00 ಲಕ್ಷ ನಿಗಧಿಪಡಿಸಲಾಗಿದೆ. 15. ಮಹಿಳೆಯರಿಗೆ ಉತ್ತೇಜನಕ್ಕಾಗಿ ವಿಶೇಷ ನಿಧಿ ರೂ.50,00 ಲಕ್ಷ ನಿಗಧಿಪಡಿಸಲಾಗಿದೆ. 16. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಡೇ-ನಲ್ಮ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಮಹಿಳಾ ನಿರಾಶ್ರಿತ ಕೇಂದ್ರ ನಿರ್ಮಿಸಲು ರೂ.50.00 ಲಕ್ಷಗಳನ್ನು ಮೀಸಲರಿಸಲಾಗುವುದು. 17. ಪ್ರಮುಖ ವೃತ್ತಗಳಲ್ಲಿ ಪ್ರತಿಮೆ ಸ್ಥಾಪನೆಗಾಗಿ ರೂ.100.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. 18. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿರ್ವಹಣೆಗಾಗಿ ರೂ.60,00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. 19. ಜಿಲ್ಲಾಡಳಿತ ಕಚೇರಿಯ ಆವರಣದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ರೂ.50.00 ಲಕ್ಷಗಳನ್ನು ಮೀಸಲಿರಿಸಲಾಗಿದೆ. 19. ಪತ್ರಕರ್ತರ ಕ್ಷೇಮನಿಧಿ ಸಲುವಾಗಿ ರೂ.30.00 ಲಕ್ಷಗಳನ್ನು ಮರು ನಿಗಧಿಪಡಿಸಲಾಗಿದೆ. 20. ವಿವಿಧ ಸ್ಮಶಾನಗಳ ನಿರ್ವಹಣೆಗಾಗಿ ಶಾಸಕರುಗಳ ಹಾಗೂ ಸಾರ್ವಜನಿಕರ ಸಲಹೆಯಂತೆ ಪರಿಸರ ಸ್ನೇಹಿ (ಕುಳ್ಳು) ಗಳಿಂದ ದಹನ ಕ್ರಿಯೆ ನಡೆಸಲು ರೂ.50.00 ಲಕ್ಷಗಳಷ್ಟು ನಿಗಧಿಪಡಿಸಲಾಗಿದೆ. 21. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ರೂ.50.00 ಲಕ್ಷಗಳನ್ನು ಮೀಸಅರಿಸಲಾಗಿದೆ. 22. ಪಾಲಿಕೆಯ ಆದಾಯದಲ್ಲಿ ಶೇ 1% ರಷ್ಟು ಮೊತ್ತದಲ್ಲಿ ರೂ.13.61 ಲಕ್ಷಗಳನ್ನು ಕ್ರೀಡೆಗಳಗಾಗಿ ಮೀಸರಿಸಲಾಗಿದೆ. 23. ಮಹಾನಗರ ಪಾಲಕೆಯ ಒಡೆತನದ ಕ್ರೀಡಾ ಚಟುವಟಿಕೆಗಳಿಗಾಗಿ ನಿರ್ಮಿಸಲಾದ ಈಜುಕೊಳ, ಬ್ಯಾಡ್ಮಿಂಟನ್ ಹಾಲ್ ಹಾಗೂ ಹೈಟೆಕ್ ಜಿಮ್ ನಿರ್ವಹಣೆಗಾಗಿ ರೂ.50.00 ಲಕ್ಷಗಳನ್ನು ಮೀಸಲಿಡಲಾಗಿದೆ. 24. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದೇಸಲ ಉಪಯೋಗಿಸುವಂತಹ ಪ್ಲಾಸ್ಟಿಕ ಮುಕ್ತ ನಗರವನ್ನಾಗಿಸಲು ಸ್ವಸಹಾಯ ಸಂಘಗಳ ಮೂಲಕ ಪರ್ಯಾಯ ವಸ್ತುಗಳಾದ ಪೇಪರ ಬ್ಯಾಗ್, ಬಟ್ಟೆ ಬ್ಯಾಗ್‌ಗಳು ಹಾಗೂ ಇತರೆ ಬ್ಯಾಗಗಳ ತಯಾರಿಕೆಗೆ ರೂ.10.00 ಲಕ್ಷಗಳನ್ನು ಮೀಸಲಿರಿಸಿದೆ. 25. ಮಹಾನಗರ ಪಾಲಕೆಯ ನಾಲ್ಕು ಉಪ ವಿಭಾಗ ಕೇಂದ್ರಗಳನ್ನು ಬಲಪಡಿಸಲು ಉದ್ದೇಶಿಸಿದ್ದು, ಹಾಗೂ ಆಡಳಿತ ವಿಕೇಂದ್ರಿಕರಣಗೊಳಸಿ, ಸಾರ್ವಜನಿಕ ಸೇವೆಗಳಾದ ಪಹಣಿ ವಿತರಣಿ, ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ, ಜನನ-ಮರಣ ಪ್ರಮಾಣ ಪತ್ರ ವಿತರಣಿ, ಖಾತೆ ಬದಲಾವಣಿ (ಇ-ಆಸ್ತಿ), ಉದ್ಯಮ ಪರವಾನಿಗೆ ಹಾಗೂ ನವೀಕರಣ, ಇತ್ಯಾದಿ ಮೂಲಭೂತ ಸೇವೆಗಳನ್ನು ಒದಗಿಸಲು ರೂ.20.00 ಲಕ್ಷಗಳನ್ನು ಮೀಸಲಿರಿಸಲಾಗಿದೆ. 26. ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿ ತೆರಿಗೆ, ನೀರಿನ ಕರ ಬಾಕಿ ಇರುವ ಕುರಿತು ತಂತ್ರಜ್ಞಾನವನ್ನು ಬಳಸಿ ಎಸ್.ಎಂ.ಎಸ್. ಮೂಲಕ ತೆರಿಗೆ ವಿವರದ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. 27. ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ 58 ವಾರ್ಡುಗಳ ಸರ್ವತೋಮುಖ ಅಭಿವೃದ್ಧಿ ಸೃಜಿಸಿ ಕಾಪಾಡುವದು ಹಾಗೂ ಸಮಸ್ತ ನಾಗರೀಕರಿಗೆ ಉತ್ಕೃಷ್ಟವಾದ ಸೇವೆ ಒದಗಿಸಲು ಮಹಾನಗರ ಪಾಲಿಕೆ ಸದಾ ಶ್ರಮಿಸುತ್ತಿದೆ. ಆಯವ್ಯಯದಲ್ಲಿ ಅಳವಡಿಸಿದ ಎಲ್ಲ ಕಾರ್ಯಕ್ರಮಗಳು ನಿಗಧಿತ ವೇಳೆಯಲ್ಲಿ ಅನುಷ್ಠಾನಗೊಳಿಸಲಾಗುವುದೆಂಬ ಆಶಾಭಾವನೆ ಹೊಂದಿದ್ದು, 2022-23 ನೇ ಸಾಲಿನಲ್ಲಿ ಬೆಳಗಾವಿ ನಗರದ ಸಮಗ್ರ ಮೂಲಭೂತ ಸೌಕರ್ಯಗಳನ್ನು ಹಾಗೂ ನಾಗರೀಕರ ನಿರೀಕ್ಷೆಯನ್ನು ತಲುಪಲು ಮತ್ತು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
ಆರ್​​​ಎಸ್ಎಸ್ ಕುರಿತು ಟೀಕೆ ಮಾಡುವ ನೈತಿಕ ಹಕ್ಕು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​​​ಗೆ ಇಲ್ಲ. ಆರ್​ಎಸ್​ಎಸ್ ನಮಗೆ ತಾಯಿ ಸ್ಥಾನದಲ್ಲಿದೆ. ಆರ್​​​ ಎಸ್ ಎಸ್​ನ್ನು ಟೀಕಿಸಿದರೆ ನನ್ನನ್ನು ಟೀಕಿಸಿದಂತೆ, ನನ್ನ ಅಸ್ತಿತ್ವವನ್ನು ಪ್ರಶ್ನಿಸಿದಂತೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೀದರ್ :RSS ಕುರಿತು ಟೀಕೆ ಮಾಡುವ ನೈತಿಕ ಹಕ್ಕು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​​​​​ಗೆ ಇಲ್ಲ ಎಂದು ಕಂದಾಯ ಸಚಿವರು ಆರ್.ಅಶೋಕ್ ಹೇಳಿದ್ದಾರೆ. ಜಿಲ್ಲೆಯ ಔರಾದ ತಾಲೂಕಿನ ವಡಗಾಂವ ಗ್ರಾಮದಲ್ಲಿ ’ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್​​ಎಸ್​ಎಸ್​​ ನಮಗೆ ತಾಯಿ ಸ್ಥಾನದಲ್ಲಿದೆ. ಆರ್​​ಎಸ್​ಎಸ್​ ಟೀಕಿಸಿದರೆ ನನ್ನನ್ನು ಟೀಕಿಸಿದಂತೆ, ನನ್ನ ಅಸ್ತಿತ್ವವನ್ನು ಪ್ರಶ್ನಿಸಿದಂತೆ ಎಂದು ಹೇಳಿದ್ದಾರೆ. ಆರ್​ಎಸ್​ಎಸ್ ಮೂಲ ಪ್ರಶ್ನಿಸಿದರೆ, ಈಗಿನ ಕಾಂಗ್ರೆಸ್ ಅಧ್ಯಕ್ಷರ ಮೂಲ ಯಾವುದು ಎಂದು ಕೇಳಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ರೀತಿ ಟೀಕೆ ಮಾಡಿದರೆ ಸಿದ್ದರಾಮಯ್ಯ ಅಸ್ಥಿತ್ವವನ್ನು ಪ್ರಶ್ನಿಸುವ ಸ್ಥಿತಿ ಬರುತ್ತದೆ. ಇದು ಹೀಗೆ ಮುಂದುವರೆದರೆ ಕಾಂಗ್ರೆಸ್ ಮೂಲ ಕೆಣಕಬೇಕಾಗುತ್ತದೆ. ಕಾಂಗ್ರೆಸ್​ನ ಮೊದಲ ಅಧ್ಯಕ್ಷರ ಮೂಲ ಯಾವುದು, ಈಗಿನ ಕಾಂಗ್ರೆಸ್ ಅಧ್ಯಕ್ಷರ ಮೂಲ ಯಾವುದು ಎಂದು ಕೇಳಬೇಕಾಗುತ್ತದೆ. ಕಾಂಗ್ರೆಸ್ ಮೂಲ ಇಟಲಿಯಲ್ಲಿದೆ, ಇಂಗ್ಲೆಂಡಿನಲ್ಲಿದೆ. ನಮ್ಮ ಅಸ್ಥಿತ್ವವನ್ನು ಪ್ರಶ್ನಿಸೋಕೆ ಬರಬೇಡಿ. ಕಾಂಗ್ರೆಸ್ ನ ಮೂಲವನ್ನು ಕೆದಕಿದರೆ ಒಂದು ವೋಟೂ ಸಿಗಲ್ಲ. ಈ ಕೂಡಲೇ ಸಿದ್ದರಾಮಯ್ಯ ರಾಜ್ಯದ ಕ್ಷಮೆ ಕೇಳಬೇಕು, ಆರ್​​ಎಸ್​ಎಸ್​ ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಓದಿ : ಗಾಂಧೀಜಿ ಅಹಿಂಸಾ ಚಳವಳಿ ನಿಂತಾಗ ಬೇಸರಗೊಂಡು ಕಾಂಗ್ರೆಸ್ ತ್ಯಜಿಸಿದ್ರಂತೆ ಹೆಡ್ಗೇವಾರ್.. ರೋಹಿತ್ ಚಕ್ರತೀರ್ಥ ಹೇಳಿಕೆ..
ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ ‘ಚುನಾವಣೆಯ ಸಂಧರ್ಭದಲ್ಲಿ ತಮ್ಮ ಬಗ್ಗೆ ಮೃದು ಧೋರಣೆ ತಾಳುವಂತೆ ಮಾಧ್ಯಮದವರನ್ನು ಓಲೈಸಲು’ ತಮ್ಮ ನೆಚ್ಚಿನ ಬಂಟ ಈರೇಶ ಅಂಚಟಗೇರಿ ಮೂಲಕ ಪತ್ರಕರ್ತರಿಗೆ ಸುಮಾರು 2000 ರೂಪಾಯಿ ಮೌಲ್ಯದ ಒಂದು ಟೈಟಾನ್ ಕಂಪನಿಯ ವಾಚ್ ಹಾಗೂ ಅಂದಾಜು 2000 ಬೆಲೆ ಬಾಳುವ ಸಿಯಾ ರಾಮ್ಸ್ ಮಿನಿಯೇಚರ್ ಕಂಪೆನಿಯ ಶರ್ಟ್ ಮತ್ತು ಪ್ಯಾಂಟ್ ಪೀಸ್ ಇರುವ ಬ್ಯಾಗ್ ನ್ನು ಧಾರವಾಡದ ಮಾಧ್ಯಮ ಕಚೇರಿಗಳಿಗೆ ತಲುಪಿಸಿರುವ ಕುರಿತು ಪ್ರಜಾವಾಣಿ (25 ಮಾರ್ಚ್ 2014 ) ಯಲ್ಲಿ ವರದಿ ಪ್ರಕಟವಾಗಿದೆ. ಆದರೆ ಪ್ರಜಾವಾಣಿಯ ಪ್ರತಿನಿಧಿ ಮನೋಜ್ ಕುಮಾರ್ ಗುದ್ದಿ ಅವುಗಳನ್ನು ಪಡೆಯದೇ ವಾಪಾಸು ಕಳುಹಿಸಿ ವ್ರತ್ತಿ ಧರ್ಮ ಮೆರೆದಿದ್ದಾರೆ. ಅದೇ ದಿನದ ಪ್ರಜಾವಾಣಿ ಪತ್ರಿಕೆಯಲ್ಲಿ ಅಂತಹದ್ದೇ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಔತಣ ಕೂಟ ಆಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದಾಗ ಔತಣ ಕೂಟಕ್ಕೆ ಆಗಮಿಸಿದ್ದ ಪತ್ರಕರ್ತರು ಹಾಗೂ ಆಯೋಜಕರು ಎದ್ದೂ ಬಿದ್ದು ಪರಾರಿಯಾಗಿದ್ದರು. ಕೆಲ ಪತ್ರಕರ್ತರು ಅರ್ಧಕ್ಕೇ ಊಟ ನಿಲ್ಲಿಸಿ ಕೈಯನ್ನೂ ತೊಳೆಯದೆ ಓಡಿಹೋಗಿದ್ದರಂತೆ! ಈ ಎರಡೂ ಸುದ್ದಿಗಳು ಇಂದಿನ ಪತ್ರಿಕೋದ್ಯಮದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ರಾಜಕಾರಣಿಗಳ ಆಮಿಷಗಳಿಗೆ ಬಲಿಯಾಗದೆ ತನ್ನ ವೃತ್ತಿ ಧರ್ಮವನ್ನುಪಾಲಿಸುವ ಪತ್ರಕರ್ತರು ಒಂದೆಡೆಯಾದರೆ, ಪ್ರೆಸ್ ಮೀಟ್ ಹೆಸರಿನಲ್ಲಿ ಗುಂಡು ತುಂಡು ಪಾರ್ಟಿಗಳಿಗೆ ಹೋಗಿ ರಾಜಕಾರಣಿಗಳು ಕೊಡುವ ಉಡುಗೊರೆಗಳನ್ನು ಅಥವಾ ನೋಟಿನ ಕಂತೆಗಳನ್ನು ಸ್ವೀಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಪತ್ರಕರ್ತರು ಅನೇಕರಿದ್ದಾರೆ. ಪ್ರತಿ ನಿತ್ಯ ದಿನ ಪತ್ರಿಕೆಗಳ ಪುಟ ತಿರುಗಿಸಿದಾಗ, ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ಗಳನ್ನು ಗಮನಿಸಿದಾಗ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಸುದ್ದಿಗಳು ರಾರಾಜಿಸುತ್ತಲೇ ಇರುತ್ತವೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರು ಮತದಾರರನ್ನು ಓಲೈಕೆ ಮಾಡಲು ಹಂಚುವ ನೂರು, ಸಾವಿರ ರೂಪಾಯಿಗಳು ಕ್ಯಾಮರಾ ಕಣ್ಣಿನಲ್ಲಿ ಸೆರಯಾಗುತ್ತಿವೆ. ಅಕ್ರಮ ಹಣ ಸಾಗಾಟ, ಮತದಾರರಿಗೆ ಸೀರೆ ಹಂಚುವುದು, ಬಾಡೂಟ ನೀಡುವ ಸುದ್ದಿಗಳು ನಿರಂತರವಾಗಿ ಬರುತ್ತಲೇ ಇವೆ. ವಿಪರ್ಯಾಸವೆಂದರೆ ಇವುಗಳನೆಲ್ಲಾ ಸುದ್ದಿ ಮಾಡುವ ಪತ್ರಕರ್ತರಿಗೇ ರಾಜಕಾರಣಿಗಳು ಅಮಿಷವೊಡ್ಡುವ ಸುದ್ದಿಗಳು ಒಂದೆರಡು ಮಾಧ್ಯಮಗಳಲ್ಲಿ ಮಾತ್ರ ಸುದ್ದಿಯಾಗುತ್ತವೆ. ಇತರ ಮಾಧ್ಯಮಗಳಿಗೆ ಇದು ಸುದ್ದಿ ಎಂದು ಅನ್ನಿಸುವುದಿಲ್ಲ. ಹಿರಿಯ ಪತ್ರಕರ್ತರೊಬ್ಬರು ಹೀಗನ್ನುತ್ತಿದ್ದರು “ ಚುನಾವಣೆ ಬಂತ್ತೆಂದರೆ ಸಾಕು, ಕೆಲ ಪತ್ರಕರ್ತರಿಗಂತೂ ಇದು ಸುಗ್ಗಿಯ ಕಾಲ. ಚುನಾವಣೆಯ ಸಂದರ್ಭದಲ್ಲಿ ಅವರ ಪಾಲಿಗೆ ಉತ್ತಮ ಮಳೆ ಬೆಳೆ ಎರಡೂ ಆಗುತ್ತದೆ”. ಪತ್ರಕರ್ತರಿಗೆ ಅಮಿಷಗಳನ್ನೊಡ್ಡಿ ತಮ್ಮ ಪರ ಸುದ್ದಿ ಮಾಡುವಂತೆ ನೋಡಿಕೊಳ್ಳುವುದು, ಅದಕ್ಕಾಗಿ ಅವರನ್ನು ಓಲೈಸಲು ದುಬಾರಿ ಗಿಫ್ಟ್ ಗಳನ್ನು ಕೊಡುವುದು, ಗುಂಡು ತುಂಡು ಪಾರ್ಟಿಗಳನ್ನು ಏರ್ಪಡಿಸುವುದು, ಪ್ಯಾಕೇಜ್ ಗಳನ್ನು ನೀಡಿ ತಮ್ಮ ಪರ ಸುದ್ದಿ ಪ್ರಸಾರವಾಗುವಂತೆ ನೋಡಿಕೊಳ್ಳುವುದು, ಅದು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಪಕ್ಷ ತನ್ನ ವಿರೋಧವಾಗಿ ಸುದ್ದಿ ಪ್ರಸಾರ ಆಗದಂತೆ ಪತ್ರಕರರ್ತರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಇಂದು ನಿನ್ನೆಯದಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸತೀಶ್ ಸೈಲ್ ನೀಡಿದ ದುಡ್ಡನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವ್ಯತ್ಯಾಸ ಉಂಟಾಗಿ ಮಾತಿಗೆ ಮಾತು ಬೆಳೆದು ದೃಶ್ಯ ಮಾಧ್ಯಮದ ಕೆಲ ವರದಿಗಾರರು ಪರಸ್ಪರ ಹೊಡೆದಾಟ ನಡೆಸಿದ ಘಟನೆ ಕೂಡಾ ನಡೆದಿತ್ತು. ಹಾಸನದಲ್ಲಿ ಪತ್ರಕರ್ತರ ಸಂಘ ಪಕ್ಷವೊಂದರಿಂದ ಸುದ್ದಿ ಮಾಡಲು ಪ್ಯಾಕೇಜ್ ಪಡೆದ ಆರೋಪದ ಸುದ್ದಿ ಬಯಲಾಗಿ ಅದನ್ನು ಪ್ರಶ್ಮಿಸಿದ ದಿ ಹಿಂದೂ ಪತ್ರಿಕೆಯ ವರದಿಗಾರ ಸತೀಶ್ ಶಿಲೆ ಅವರನ್ನು ಸಂಘದಿಂದ ಹೊರಗಿಟ್ಟ ಪ್ರಕರಣ ಪತ್ರಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇವಿಷ್ಟೇ ಅಲ್ಲದೆ ಪತ್ರಕರ್ತರು ತಮ್ಮ ವೃತ್ತಿಗೆ ಅವಮಾನಕಾರಿಯಾಗಿ ನಡೆದ ಇಂಥಹ ಸಾಕಷ್ಟು ನಿದರ್ಶನಗಳಿವೆ. ಚುನಾವಣಾ ಸಂದರ್ಭಗಳಲ್ಲಿ ರಾಜಕಾರಣಿಗಳ ಆಪ್ತ ಸಹಾಯಕರ ಬಳಿ ಒಂದು ಲಿಸ್ಟೇ ಇರುತ್ತದೆ. ಯಾವ ಪತ್ರಿಕೆಯ ಪತ್ರಕರ್ತನಿಗೆ ಎಷ್ಟು ಹಣ ನೀಡಿದ್ದೇವೆ, ಯಾವ ಟಿ.ವಿಯ ವರದಿಗಾರನಿಗೆ ಎಷ್ಟು ನೀಡಬೇಕು ಎಂಬುವುದನ್ನು ಆ ಪಟ್ಟಿಯಲ್ಲಿ ಬರೆದಿಡುತ್ತಾರೆ. ಕೆಲವರು ಇವರ ಅಮಿಷಕ್ಕೆ ಬಲಿಯಾದರೆ ಇನ್ನು ಕೆಲವರು ಅದನ್ನು ತಿರಸ್ಕರಿಸಿ ತಮ್ಮತನವನ್ನು ಉಳಿಸಿಕೊಳ್ಳುತ್ತಾರೆ. ಚುನಾವಣೆಗೆ ಸಂಬಂಧಿಸಿದಂತೆ ಸಂದರ್ಶನಗಳನ್ನು ಮಾಡಲು ರಾಜಕಾರಣಿಗಳ ಬಳಿ ಹೋದಾಗ ಕಾಫಿ ಕುಡಿಯೋದಕ್ಕೆ ಇರಲಿ ಎಂದು ಕಿಸೆಗೆ ಕೈಹಾಕಿ ಒಂದಿಷ್ಟು ಹಣವನ್ನು ನೀಡುವಂತಹ ಸಾಕಷ್ಟು ಮುಜುಗರದ ಪರಿಸ್ಥಿತಿ ಅನೇಕ ಪತ್ರಕರ್ತ ಮಿತ್ರರಿಗೆ ಎದುರಾಗಿದ್ದಿರಬಹುದು. ಇದಕ್ಕೆ ರಾಜಕಾರಣಿಗಳನ್ನು ಟೀಕಿಸುವುದಕ್ಕಿಂತ ಹೆಚ್ಚಾಗಿ ಅವರ ಈ ರೀತಿಯ ನಡವಳಿಕೆಗೆ ಕೆಲ ಪತ್ರಕರ್ತರೂ ಕಾರಣರಾಗಿರುತ್ತಾರೆ. ಪತ್ರಕರ್ತರು ಮಾಡುತ್ತಿರುವ ಭ್ರಷ್ಟಾಚಾರವನ್ನು ಬಹಿರಂಗವಾಗಿ ಖಂಡಿಸಿದ ಸಾಕಷ್ಟು ಪತ್ರಕರ್ತರು ನಮ್ಮಲ್ಲಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯ ಸಂಧರ್ಭದಲ್ಲಿ ನೀಡುತ್ತಿದ್ದ ಉಡುಗೊರೆಯನ್ನು ತಿರಸ್ಕರಿಸುವುದರ ಜೊತೆಗೆ ಬಹಿರಂಗವಾಗಿ ಗಿಫ್ಟ್ ಕೊಡುವ ಸಂಸ್ಕೃತಿಯನ್ನು ವಿರೋಧಿಸಿದ ಪತ್ರಕರ್ತರಾದ ನವೀನ್ ಸೂರಿಂಜೆ, ಅನೀಶಾ ಸೇಟ್ ಹಾಗೂ ಅವರ ಸಂಗಡಿಗರು, ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ವೇಳೆಯಲ್ಲಿ ಪತ್ರಕರ್ತರಿಗೆ ಔತಣ ಕೂಟ ಏರ್ಪಡಿಸಿದಕ್ಕೆ ಹೋಗದೇ ಇದ್ದದ್ದು ಮಾತ್ರವಲ್ಲದೆ ಔತಣ ಕೂಟದ ಮೇಲೆ ನಡೆದ ಚುನಾವಣಾಧಿಕಾರಿಗಳ ದಾಳಿಯನ್ನು ಸುದ್ದಿಯನ್ನಾಗಿ ಜನರ ಮುಂದಿಟ್ಟ ಪತ್ರಕರ್ತ ರಾಹುಲ್ ಬೆಳಗಲಿ (ಇತರ ಮಾಧ್ಯಮಗಳಲ್ಲಿ ಈ ಸುದ್ದಿ, ಸುದ್ದಿಯಾಗಿ ಪ್ರಕಟಗೊಂಡಿರುವುದು ನನ್ನ ಗಮನಕ್ಕಂತೂ ಬಂದಿಲ್ಲ), ಧಾರವಾಡದಲ್ಲಿ ಪ್ರಹ್ಲಾದ್ ಜೋಷಿ ಕೊಟ್ಟ ಉಡುಗೊರೆಯನ್ನು ವಾಪಾಸ್ ಮಾಡಿದ್ದಲ್ಲದೆ ಅದನ್ನು ಸುದ್ದಿ ಮಾಡುವುದರ ಮೂಲಕ ತನ್ನ ವಿರೋಧವನ್ನು ವ್ಯಕ್ತಪಡಿಸಿದ ಮನೋಜ್ ಕುಮಾರ್ ಗುದ್ದಿ ಮೊದಲಾದ ಅನೇಕ ಹಿರಿಯ ಹಾಗೂ ಯುವ ಪತ್ರಕರ್ತರು ನಮ್ಮ ಜೊತೆಗಿದ್ದಾರೆ. ಇಂಥಹ ಪತ್ರಕರ್ತರ ಅಗತ್ಯ ಹಾಗೂ ಅನಿವಾರ್ಯತೆ ಈ ಕ್ಷೇತ್ರಕ್ಕಿದೆ. ಕೆಲ ತಿಂಗಳ ಹಿಂದೆ ಹಿರಿಯ ಪತ್ರಕರ್ತರಾದ ಕೃಷ್ಣ ರಾಜ ಎಮ್. ಮಂಜುನಾಥ್ ಅವರು ಮಾಧ್ಯಮ ವಲಯದ ಭ್ರಷ್ಟರ ಬೆತ್ತಲು ಅಭಿಯಾನಯನ್ನು ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಆ ಸಂಧರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು ನಡೆಸುತ್ತಿರುವ ಭ್ರಷ್ಟಾಚಾರಗಳ ಕುರಿತಾಗಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಇದೀಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ಮತದಾರರನ್ನು ಓಲೈಸುವ ರೀತಿಯಲ್ಲಿಯೇ ಪತ್ರಕರ್ತರನ್ನು ಓಲೈಸುವ ಪ್ರಯತ್ನ ನಡೆಯುತ್ತಿದೆ. ಮತದಾರರ ಖರೀದಿಯನ್ನು ತಡೆಗಟ್ಟಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿದೆ. ಆದರೆ ಪತ್ರಕರ್ತರ ಖರೀದಿಯು ಚುನಾವಣಾ ಅಧಿಕಾರಿಗಳ ಹದ್ದಿನ ಕಣ್ಣಿಗೆ ಬೀಳೋದೇ ಇಲ್ಲ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೆಳಕಂಡಂತೆ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ನಮ್ಮ ಆಗ್ರಹವೂ ಆಗಿದೆ. ರಾಜಕೀಯ ಸಭೆ ಸಮಾರಂಭಗಳ ಮೇಲೆ ತನ್ನ ಹದ್ದಿನ ಕಣ್ಣಿಟ್ಟ ರೀತಿಯಲ್ಲೇ ರಾಜಕಾರಣಿಗಳು ನಡೆಸುವ ಪತ್ರಿಕಾಗೋಷ್ಠಿಗಳ ಮೇಲೂ ನಿಗಾ ವಹಿಸಬೇಕಾಗಿದೆ. ಅದರ ಸಂಪೂರ್ಣ ಚಿತ್ರೀಕರಣ ನಡೆಸಬೇಕಾಗಿದೆ. ಪತ್ರಿಕಾಗೋಷ್ಠಿಗೆ ವ್ಯಯಿಸುವ ಮೊತ್ತಕ್ಕೆ ಕಡಿವಾಣ ಹಾಕಬೇಕಾಗಿದೆ. ಪತ್ರಿಕಾಗೋಷ್ಠಿಯ ಹೆಸರಲ್ಲಿ ರಾತ್ರಿ ವೇಳೆಯಲ್ಲಿ ನಡೆಯುವ ಗುಂಡು ತುಂಡು ಪಾರ್ಟಿಯ ಮೇಲೆ ನಿಗಾ ಇಡಬೇಕಾಗಿದೆ. ಪತ್ರಕರ್ತರಿಗೆ ಹಣದ ಹಾಗೂ ಉಡುಗೊರೆಗಳ ಆಮಿಷ ನೀಡುವ ಜನಪ್ರತಿನಿಧಿಗಳು, ಅದನ್ನು ಪಡೆಯುವ ಪತ್ರಕರ್ತರ ವಿರುದ್ಧ ನೀತಿ ಸಂಹಿತೆಯ ಉಲ್ಲಂಘನೆಯ ಅಡಿಯಲ್ಲಿ ದೂರು ದಾಖಲಿಸಬೇಕು. ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ಮೌಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹಳ ಪ್ರಮುಖವಾದುದು. ಆಯೋಗದ ನೀತಿ ಸಂಹಿತೆಗಿಂತ ಪತ್ರಕರ್ತರು ತಮಗೆ ತಾವೇ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಬೇಕು. ದೆಹಲಿ ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರೀವಾಲ್ ಮಾಧ್ಯಮಗಳ ಕುರಿತಾಗಿ ಇತ್ತೀಚೆಗೆ ನೀಡಿದ ಹೇಳಿಕೆ ಎಲ್ಲಾ ಮಾಧ್ಯಮಗಳಲ್ಲಿ ಅತಿರೇಕ ಹಾಗೂ ಬೇಜಾವಾಬ್ದಾರಿಯುತ ಹೇಳಿಕೆ ಎಂದು ಟೀಕೆಗೆ ಕಾರಣವಾಗಿತ್ತು. ವಾಸ್ತವವಾಗಿ ಇಂದಿನ ಪತ್ರಿಕಾ ರಂಗದ ಹಾಗೂ ಕೆಲ ಪತ್ರಕರ್ತರ ಪರಿಸ್ಥಿತಿಯನ್ನು ಗಮನಿಸಿದಾಗ ಅವರ ಮಾತಿನ ಗಂಭೀರತೆಯನ್ನು ಸಾರಾಸಗಟವಾಗಿ ತಿರಸ್ಕರಿಸುವ ಹಾಗಿಲ್ಲ ಎಂಬುವುದು ನನ್ನ ಅಭಿಪ್ರಾಯ. This entry was posted in ಇರ್ಷಾದ್, ನವೀನ್ ಸೂರಿಂಜೆ, ಮಾಧ್ಯಮ, ರಾಜಕೀಯ, ಸಾಮಾಜಿಕ on March 26, 2014 by Aniketana. Post navigation ← ಗಲಬೆಯಲ್ಲಿ ಹೆಣ ನೋಡೋ ಸಂಭ್ರಮದಲ್ಲಿ ತಂದೆಯ ಹೆಣ ಮರೆತ ಮುತಾಲಿಕ್ ಜಾಗತೀಕರಣ ಮತ್ತು ಭಾರತದ ಸಿನಿಮಾ ಜಗತ್ತು → 3 thoughts on “ಚುನಾವಣೆ ಪತ್ರಕರ್ತರಿಗೆ ಸುಗ್ಗಿಯ ಕಾಲವೇ?” Ananda Prasad March 27, 2014 at 3:32 pm ಮಾಧ್ಯಮ ರಂಗದಲ್ಲಿ ಇಂದು ದೇಶಭಕ್ತಿಯ ಕೊರತೆ ಎದ್ದು ಕಾಣುತ್ತದೆ. ದೇಶದ ಹಿತ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಧನಬಲವಿಲ್ಲದೆ ಸಾತ್ವಿಕ ರಾಜಕೀಯ ವ್ಯವಸ್ಥೆಯನ್ನು ದೇಶದಲ್ಲಿ ಬೆಳೆಸಲು ಹೆಣಗುತ್ತಿರುವ ಆಮ್ ಆದ್ಮಿ ಪಕ್ಷದ ಪರವಾಗಿ ದೇಶಾದ್ಯಂತ ಪ್ರಬಲ ಅಲೆಯೊಂದನ್ನು ಹುಟ್ಟುಹಾಕುವ ಸಾಮರ್ಥ್ಯ ಮಾಧ್ಯಮ ರಂಗಕ್ಕೆ ಇದ್ದರೂ ಈ ನಿಟ್ಟಿನಲ್ಲಿ ನಮ್ಮ ದೇಶದ ಮಾಧ್ಯಮ ರಂಗ ಶ್ರಮಿಸುತ್ತಿಲ್ಲ. ಮಾಧ್ಯಮ ರಂಗದ ಈ ಉದಾಸೀನ ಪ್ರವೃತ್ತಿಯ ಹೊರತಾಗಿಯೂ ದೇಶದಲ್ಲಿ ಆಮ್ ಆದ್ಮಿ ಪಕ್ಷವು ಬೆಳೆಯುತ್ತಿದ್ದು ಒಂದು ರಾಷ್ಟ್ರೀಯ ಪಕ್ಷವಾಗಿ ಬೆಳೆಯುವತ್ತ ದಾಪುಗಾಲು ಇಡುತ್ತಿದೆ. ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಕೆಲವರು ಆಮ್ ಆದ್ಮಿ ಪಕ್ಷದ ವಿರುದ್ಧ ಮಾಧ್ಯಮಗಳಲ್ಲಿ ವಿವಿಧ ಅವಹೇಳನಗಳಲ್ಲಿ, ಅಪಪ್ರಚಾರದಲ್ಲಿ ತೊಡಗಿದ್ದರೂ ಜನಸಾಮಾನ್ಯರಲ್ಲಿ ಆಮ್ ಆದ್ಮಿ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯ ಇದೆ ಎಂಬುದು ಅದು ಬೆಳೆಯುತ್ತಿರುವ ರೀತಿಯನ್ನು ನೋಡಿದರೆ ಕಂಡುಬರುತ್ತದೆ. ಆಮ್ ಆದ್ಮಿ ಪಕ್ಷವು ಲೋಕಸಭಾ ಚುನಾವಣೆಗೆ ಧನಬಲವಿಲ್ಲದ ಆದರೆ ಉತ್ತಮ ಸಮಾಜಸೇವೆಯಲ್ಲಿ ಹಾಗೂ ಪತ್ರಿಕಾರಂಗದಲ್ಲಿ ತೊಡಗಿದ್ದ ಪ್ರಬುದ್ಧ ನಿಲುವಿನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು ಇವರು ಗೆದ್ದು ಬಂದರೆ ಲೋಕಸಭೆಯ ಸ್ವರೂಪವೇ ಧನಾತ್ಮಕವಾಗಿ ಬದಲಾಗಬಲ್ಲದು. ಇದನ್ನು ನಮ್ಮ ಮಾಧ್ಯಮ ರಂಗದವರು ಗಮನಿಸಿ ಆಮ್ ಆದ್ಮಿ ಪಕ್ಷದ ಪರವಾಗಿ ಒಂದು ದೇಶವ್ಯಾಪಿ ಅಲೆಯನ್ನು ಎಬ್ಬಿಸಲು ಮುಂದಾಗಬೇಕಾಗಿತ್ತು. ದುರದೃಷ್ಟವಶಾತ್ ನಮ್ಮ ದೇಶದ ಮಾಧ್ಯಮ ರಂಗ ತನ್ನ ಜವಾಬ್ದಾರಿಯನ್ನು ಈ ನಿಟ್ಟಿನಲ್ಲಿ ಸರಿಯಾಗಿ ನಿಭಾಯಿಸುತ್ತಿಲ್ಲ. ಇದಕ್ಕೆ ಏನು ಕಾರಣ ಎಂದು ಕೇಜ್ರಿವಾಲರು ದೇಶದ ಮುಂದೆ ಹೇಳಿದ್ದಾರೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಬೆಳವಣಿಗೆ ನಿಧಾನವಾಗಿ ನಡೆಯಲಿದೆ. Reply ↓ sanjay March 28, 2014 at 4:20 pm its true……. there is a lot of difference in earlier media and the present media. but some of journalists are very honest & non-corrupt . if we took the survey of public, most of journalists killed(forgot) the journalism ethics. but now the media is controlled under businessman. Reply ↓ SUMA MUDDAPUR March 30, 2014 at 1:54 am ಮಾದ್ಯಮ ಅನ್ನೋದು ರಾಜಕಾರಣಿಗಳನ್ನ ಎಚ್ಚರಿಸೋ ಕೆಲಸ ಮಾಡಬೇಕೆ ಹೊರತು, ಆವರ ಪರ ಪ್ರಚಾರವನ್ನ ಮಾಡೊ ಕಾಯಾ೵ಕತ೵ನಾಗಿ ಕೆಲಸ ಮಾಡಬಾರದು. ಪತ್ರಕತ೵ ನಾದವನು ಯಾವತ್ತು ಯಾರ ಪರವಾಗಿಯೂ ನಿಲ್ಲಬಾರದು. ಆವನು ಯಾವಾಗಲೂ ವಿಮಶ೵ಕನಾಗಿ ಕೆಲಸ ಮಾಡಬೇಕು. ಈ ರೀತಿ ಅವರು ಕೊಡೊ ಎಂಜ ಕಾಸಿಗೆ ಬಾಯಿ ತೆರೆದು ನಿಲ್ಲೋದಲ್ಲ. it ll sham on of us …!
ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಅಮೆರಿಕ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಕೂಡ ಸಿಂಗಲ್‌ ಎಂಜಿನ್‌ ಹೊಂದಿರುವ ಯುದ್ಧ ವಿಮಾನವನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ 83 ತೇಜಸ್‌ ವಿಮಾನ ನಿರ್ಮಾಣ ಸಂಬಂಧ 6 ಶತಕೋಟಿ ಡಾಲರ್‌ ಮೌಲ್ಯದ ಗುತ್ತಿಗೆಯನ್ನು ನೀಡಿತ್ತು. 2023ಕ್ಕೆ ಎಚ್‌ಎಎಲ್‌ ವಿಮಾನವನ್ನು ವಿತರಿಸಲಿದೆ. Advertisements 1983ರಲ್ಲಿ ಅನುಮೋದನೆಗೊಂಡ ನಾಲ್ಕು ದಶಕಗಳ ನಂತರ ಈಗ ಎಚ್‌ಎಎಲ್‌ ಎಲ್‌ಸಿಎ ತೇಜಸ್‌ ವಿಮಾನವನ್ನು ಮಾರಾಟ ಮಾಡುತ್ತಿದೆ. ವಿದೇಶಿ ರಕ್ಷಣಾ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಜೆಟ್‌ ವಿಮಾನಗಳನ್ನು ರಫ್ತು ಮಾಡಲು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿಂದೆ ವಿನ್ಯಾಸ ಮತ್ತು ತೂಕದ ಕಾರಣ ನೀಡಿ ಭಾರತೀಯ ನೌಕಾಪಡೆ ತೇಜಸ್‌ ವಿಮಾನವನ್ನು ತಿರಸ್ಕರಿಸಿತ್ತು. ಬಳಿಕ ತಾಂತ್ರಿಕತೆ, ಏವಿಯಾನಿಕ್ಸ್‌ಗಳಲ್ಲಿ ಬದಲಾವಣೆ ಮಾಡಿದ್ದು ಈಗ ವಿದೇಶಕ್ಕೆ ಮಾರಾಟ ಮಾಡಲು ಮುಂದಾಗುತ್ತಿರುವುದು ವಿಶೇಷ. Advertisements ಕಳೆದ ವರ್ಷ ಅಕ್ಟೋಬರ್‌ನಲ್ಲಿ 18 ಜೆಟ್‌ ಖರೀದಿ ಸಂಬಂಧ ರಾಯಲ್ ಮಲೇಷಿಯನ್ ಏರ್ ಪ್ರಸ್ತಾವನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ರಕ್ಷಣ ಇಲಾಖೆ ಪ್ರತಿಕ್ರಿಯಿಸಿದ್ದು, ತೇಜಸ್‌ನ ವಿಮಾನಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್ ಯಾಕೆ? ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್‌ ಭಟ್‌, ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಯುಎಸ್‌ಎ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಎಲ್‌ಸಿಎ ಖರೀದಿಸಲು ಆಸಕ್ತಿ ತೋರಿಸಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ದೇಶವು ಫೈಟರ್ ಜೆಟ್ ತಯಾರಿಸುವ ಕೆಲಸ ಮಾಡುತ್ತಿದೆ ಎಂದ ಅವರು ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಉಲ್ಲೇಖಿಸಿ ಟೈಮ್‌ಲೈನ್ ನೀಡಲು ನಿರಾಕರಿಸಿದರು. ತನ್ನದೇ ಆದ ಯುದ್ಧ ವಿಮಾನಗಳನ್ನು ನಿರ್ಮಿಸುವ ಭಾರತದ ನಡೆಯನ್ನು ಬೆಂಬಲಿಸುವುದಾಗಿ ಬ್ರಿಟನ್ ಏಪ್ರಿಲ್‌ನಲ್ಲಿ ಹೇಳಿತ್ತು. ಭಾರತದ ವಾಯುಸೇನೆಯಲ್ಲಿ ಪ್ರಸ್ತುತ ರಷ್ಯಾ, ಬ್ರಿಟಿಷ್ ಮತ್ತು ಫ್ರೆಂಚ್ ಯುದ್ಧ ವಿಮಾನಗಳಿವೆ. ಕಾರ್ಯನಿರ್ವಹಿಸುತ್ತಿರುವಾಗಲೇ ಪತನ ಹೊಂದುತ್ತಿರುವ ಕಾರಣ ʼಹಾರುವ ಶವಪೆಟ್ಟಿಗೆʼ ಎಂದೇ ಕುಖ್ಯಾತಿ ಪಡೆದಿರುವ ರಷ್ಯಾದಿಂದ ಖರೀದಿಸಲಾಗಿರುವ ಎಲ್ಲ ಮಿಗ್‌ ವಿಮಾನಗಳಿಗೆ 2025ರ ವೇಳೆಗೆ ನಿವೃತ್ತಿ ಹೇಳಲು ವಾಯುಸೇನೆ ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ See more #WATCH Defence Minister Rajnath Singh flies in Light Combat Aircraft (LCA) Tejas, in Bengaluru. #Karnataka pic.twitter.com/LTyJvP61bH — ANI (@ANI) September 19, 2019 ಭಾರತದ ಸಿಂಗಲ್ ಎಂಜಿನ್ ಫೈಟರ್ ಜೆಟ್ ತೇಜಸ್ ಮಲೇಷ್ಯಾದ ಮೊದಲ ಆದ್ಯತೆಯಾಗಿದ್ದು, ಅದು ತನ್ನ ಹಳೆಯ ಮಿಗ್-29 ಅನ್ನು ಬದಲಿಸಲು ಯೋಜಿಸುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಅಧ್ಯಕ್ಷ ಆರ್. ಮಾಧವನ್ ಕಳೆದ ತಿಂಗಳು ತಿಳಿಸಿದ್ದರು.
ಮೇಷ ರಾಶಿ.. ಈ ರಾಶಿಯವರಿಗೆ.. ಈ ದಿನ, ಈ ರಾಶಿಚಕ್ರದ ಜನರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಯಾರನ್ನಾದರೂ ಭೇಟಿಯಾಗುವ ಸಾಧ್ಯತೆಯಿದೆ. ಅವರನ್ನು ಭೇಟಿಯಾಗಿ ಮಾತನಾಡುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಹಲವು ಗೊಂದಲಗಳನ್ನು ಇಂದು ದೂರ ಮಾಡಬಹುದು. ಹೊರ ದೇಶಗಳಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದ ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಿರುತ್ತದೆ, ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಇಂದು ಅನಗತ್ಯ ಖರ್ಚುಗಳನ್ನು ತಪ್ಪಿಸಿ. ವೃಷಭ ರಾಶಿ.. ಈ ರಾಶಿಯವರಿಗೆ.. ಈ ದಿನ ನೀವು ವೃತ್ತಿ ಕ್ಷೇತ್ರದಲ್ಲಿ ಸಾಧನೆಗಳನ್ನು ಪಡೆಯಬಹುದು ಏಕೆಂದರೆ ಈ ದಿನ ಚಂದ್ರ ದೇವರು ನಿಮ್ಮ ಹನ್ನೊಂದನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ. ಈ ರಾಶಿಚಕ್ರದ ಹಿರಿಯ ಜನರು ಇಂದು ತಮ್ಮ ಮಕ್ಕಳು ಅಥವಾ ಸೊಸೆಯಿಂದ ಕೆಲವು ಆಹ್ಲಾದಕರ ಸುದ್ದಿಗಳನ್ನು ಪಡೆಯಬಹುದು. ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿಯೂ ಸಹ ವೃಷಭ ರಾಶಿಯ ಜನರು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಮಿಥುನ ರಾಶಿ.. ಈ ರಾಶಿಯವರಿಗೆ..ನಿಮ್ಮ ತಂದೆ ವ್ಯಾಪಾರ ಮಾಡುತ್ತಿದ್ದರೆ, ಇಂದು ಅವರೊಂದಿಗೆ ಮಾತನಾಡುವ ಮೂಲಕ, ನೀವು ವ್ಯವಹಾರದಲ್ಲಿ ಅವರ ಕೈಯನ್ನು ಚಾಚಲು ಮುಂದೆ ಬರಬಹುದು. ಇಂದು, ಚಂದ್ರನು ನಿಮ್ಮ ಹತ್ತನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ, ಆದ್ದರಿಂದ ಈ ರಾಶಿಚಕ್ರದ ಜನರು ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇಂದು ಉದ್ಯೋಗಿಗಳ ಅಧಿಕಾರ ವ್ಯಾಪ್ತಿಯಲ್ಲಿ ಹೆಚ್ಚಾಗಬಹುದು. ಕಟಕ ರಾಶಿ.. ಈ ರಾಶಿಯವರಿಗೆ.. ಕರ್ಕಾಟಕ ರಾಶಿಯ ಜನರು ಈ ದಿನ ಖ್ಯಾತಿ ಮತ್ತು ಗೌರವವನ್ನು ಪಡೆಯಬಹುದು. ನಿಮ್ಮ ಡೆಸ್ಟಿನಿ ಮನೆಯಲ್ಲಿ ಕುಳಿತಿರುವ ಚಂದ್ರನು ನಿಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತಾನೆ, ಇದರಿಂದ ನೀವು ಸಾಮಾಜಿಕ ಮಟ್ಟದಲ್ಲಿ ನಿಮ್ಮ ಮಾತುಗಳಿಂದ ಜನರ ಹೃದಯದಲ್ಲಿ ನಿಮ್ಮ ಸ್ಥಾನವನ್ನು ಪಡೆಯಬಹುದು. ಈ ರಾಶಿಯವರಿಗೆ ಗುರುಗಳ ಬೆಂಬಲವೂ ದೊರೆಯಲಿದ್ದು, ಇದರಿಂದ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಸಿಂಹ ರಾಶಿ.. ಈ ರಾಶಿಯವರಿಗೆ.. ಈ ದಿನ, ಸಿಂಹ ರಾಶಿಯವರಿಗೆ ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. ನೀವು ಚೆನ್ನಾಗಿ ಓಡಿಸಬಹುದು ಆದರೆ ಇತರರು ಚೆನ್ನಾಗಿ ಓಡಿಸುತ್ತಾರೆ ಎಂದು ಭಾವಿಸಬೇಡಿ. ಇಂದು ನೀವು ಕೆಲವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು, ಆದ್ದರಿಂದ ನೀವು ಇಂದು ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕನ್ಯಾ ರಾಶಿ.. ಈ ರಾಶಿಯವರಿಗೆ.. ಈ ದಿನ, ಕನ್ಯಾ ರಾಶಿಯ ಜನರು ತಮ್ಮ ಸಂಗಾತಿಯೊಂದಿಗೆ ಪ್ರಣಯ ಕ್ಷಣಗಳನ್ನು ಕಳೆಯುವ ಅವಕಾಶವನ್ನು ಪಡೆಯಬಹುದು. ನೀವು ಸಂಜೆ ಕಚೇರಿಯಿಂದ ಹಿಂತಿರುಗಿದಾಗ, ನಿಮ್ಮ ಸಂಗಾತಿಯು ನಿಮ್ಮ ಆಯ್ಕೆಯ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸಿರಬಹುದು, ಅದು ನಿಮ್ಮ ಹೃದಯವನ್ನು ಸಂತೋಷಪಡಿಸುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಈ ರಾಶಿಯ ಜನರು ಈ ದಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ತುಲಾ ರಾಶಿ.. ಈ ರಾಶಿಯವರಿಗೆ.. ತುಲಾ ರಾಶಿಯ ಜನರು ಕೋರ್ಟ್ ಕೇಸ್‌ಗಳಲ್ಲಿ ಸಿಕ್ಕಿಬೀಳುವವರ ಬಗ್ಗೆ ಜಾಗರೂಕರಾಗಿರಬೇಕು. ನಿಮ್ಮ ಅಂಕಗಳನ್ನು ಇತರರ ಮುಂದೆ ಇಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಈ ರಾಶಿಚಕ್ರದ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ, ಈ ದಿನ ನೀವು ಗಂಟಲು ಮತ್ತು ಎದೆಗೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು. ಅನಗತ್ಯ ಚಿಂತೆಗಳನ್ನು ಹೋಗಲಾಡಿಸಲು ಯೋಗ-ಧ್ಯಾನದ ಸಹಾಯವನ್ನು ತೆಗೆದುಕೊಳ್ಳುವುದು ನಿಮಗೆ ಪ್ರಯೋಜನಕಾರಿಯಾಗಿದೆ. ವೃಶ್ಚಿಕ ರಾಶಿ.. ಈ ರಾಶಿಯವರಿಗೆ.. ವೃಶ್ಚಿಕ ರಾಶಿಯ ಕೆಲವು ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ದಿನದಂದು ಸರಿಯಾದ ವೇಳಾಪಟ್ಟಿಯನ್ನು ಮಾಡುವುದನ್ನು ಕಾಣಬಹುದು, ಇದು ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಈ ದಿನ ನೀವು ತಾಯಿಯ ಕಡೆಯಿಂದ ಯಾರನ್ನಾದರೂ ಭೇಟಿ ಮಾಡಬಹುದು, ಇದರಿಂದಾಗಿ ಅನೇಕ ಹಳೆಯ ನೆನಪುಗಳನ್ನು ರಿಫ್ರೆಶ್ ಮಾಡಬಹುದು. ಕೆಲವು ಸ್ಥಳೀಯರ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿದ್ದು, ಅವರ ಮಾಹಿತಿಯನ್ನು ಈ ರಾಶಿಯ ಜನರು ಈ ದಿನ ಪಡೆಯಬಹುದು. ಧನಸ್ಸು ರಾಶಿ.. ಈ ರಾಶಿಯವರಿಗೆ.. ಚಂದ್ರನ ನಾಲ್ಕನೇ ಮನೆಯಲ್ಲಿರುವುದರಿಂದ ನಿಮ್ಮ ಕುಟುಂಬ ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ. ಈ ರಾಶಿಯ ಕೆಲವರಿಗೆ ಇಂದು ಸ್ಥಿರಾಸ್ತಿಯಿಂದ ಲಾಭವಾಗುವ ಸಾಧ್ಯತೆ ಇದೆ. ನೀವು ಮನೆಯಿಂದ ದೂರ ವಾಸಿಸುತ್ತಿದ್ದರೆ, ಈ ದಿನ ನೀವು ನಿಮ್ಮ ತಾಯಿಯೊಂದಿಗೆ ದೀರ್ಘಕಾಲ ಮಾತನಾಡಬಹುದು. ನೀವು ಏನಾದರೂ ಚಿಂತೆ ಮಾಡುತ್ತಿದ್ದರೆ, ನಿಮ್ಮ ತಾಯಿಯೊಂದಿಗೆ ಮಾತನಾಡಿ ಪರಿಹಾರವನ್ನು ಪಡೆಯಬಹುದು. ಮಕರ ರಾಶಿ.. ಈ ರಾಶಿಯವರಿಗೆ.. ಈ ದಿನ ಚಂದ್ರನು ನಿಮ್ಮ ಮೂರನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ, ಆದ್ದರಿಂದ ನೀವು ನಿಮ್ಮ ಗಂಟಲಿನ ಬಗ್ಗೆ ವಿಶೇಷ ಗಮನ ಹರಿಸಬೇಕು, ಇಂದು ಹೆಚ್ಚು ತಣ್ಣನೆಯ ಆಹಾರವನ್ನು ಸೇವಿಸಬೇಡಿ, ಇಲ್ಲದಿದ್ದರೆ ನಿಮಗೆ ಹೊಟ್ಟೆ ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ಮಕರ ರಾಶಿಯವರು ಯಾರೊಂದಿಗೂ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ, ಆದರೆ ಇಂದು ನೀವು ಇತರರೊಂದಿಗೆ ಮಾತನಾಡುವುದನ್ನು ಆನಂದಿಸುವಿರಿ. ಕುಂಭ ರಾಶಿ.. ಈ ರಾಶಿಯವರಿಗೆ.. ಈ ದಿನ, ಚಂದ್ರ ದೇವರು ನಿಮ್ಮ ಕುಟುಂಬದ ಮನೆಯಲ್ಲಿ ಅಂದರೆ ಎರಡನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ, ಆದ್ದರಿಂದ ನೀವು ದೀರ್ಘಕಾಲ ಮಾತನಾಡದ ಸಂಬಂಧಿಕರೊಂದಿಗೆ ಮಾತನಾಡಬಹುದು. ಸಾಮಾಜಿಕ ಕಾರ್ಯದಲ್ಲಿ ನೀವು ಸಂಬಂಧಿಕರನ್ನು ಭೇಟಿಯಾಗುವ ಸಾಧ್ಯತೆಯಿದೆ. ಈ ರಾಶಿಚಕ್ರದ ಜನರು ತಮ್ಮ ಮಾತಿನ ಮೂಲಕ ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಮೀನಾ ರಾಶಿ.. ಈ ರಾಶಿಯವರಿಗೆ.. ನಿಮ್ಮ ವಿನಮ್ರ ಸ್ವಭಾವವು ಇಂದು ಅನೇಕ ಜನರ ಆಲೋಚನೆಗಳನ್ನು ಬದಲಾಯಿಸಬಹುದು. ನೀವು ನಿಜವಾಗಿಯೂ ಏನೆಂದು ಜನರು ಅರ್ಥಮಾಡಿಕೊಳ್ಳಬಹುದು. ನಿಮ್ಮ ಲಗ್ನ ಮನೆಯಲ್ಲಿ ಚಂದ್ರನು ಇರುತ್ತಾನೆ, ಆದ್ದರಿಂದ ನೀವು ಈ ದಿನ ಮಾನಸಿಕ ತೊಂದರೆಗಳನ್ನು ಸಹ ತೊಡೆದುಹಾಕಬಹುದು. ನಿಮ್ಮ ಸಂಗಾತಿಯು ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಈ ದಿನ ಅವರು ಕ್ಷೇತ್ರದಲ್ಲಿ ಕೆಲವು ಸಾಧನೆಗಳನ್ನು ಪಡೆಯಬಹುದಾಗಿದೆ.. Post Views: 13 Post navigation ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ.. ಕಾರ್ತಿಕ ಮಾಸದ ಶುಭ ಸೋಮವಾರ.. ಈ ರಾಶಿಗಳಿಗೆ ಅದೃಷ್ಟ.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
ನಮ್ಮ ಇಡೀ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ, ಪ್ರತಿಯೊಬ್ಬರೂ ತಮ್ಮ ಲಾಭವನ್ನು ಮಾತ್ರ ಬಯಸುವ ತತ್ವದ ಮೇಲೆ ಅವಲಂಬಿತವಾಗಿದ್ದರೆ, ಮತ್ತು ಅಹಂ ಪೋಷಿತವಾದ ನ್ಯಾಯ ನೀತಿಯ ಸಿದ್ಧಾಂತದಿಂದ ಮಾತ್ರ ನಿರ್ದೇಶಿತವಾಗುವುದಾದರೆ, ವ್ಯಾಪಾರ ವ್ಯವಹಾರವನ್ನ ನಡೆಸುವುದಾದರೂ ಹೇಗೆ? ಇಂಥ ಸಮಾಜ ವ್ಯವಸ್ಥೆಯ ಚೌಕಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತ ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವುದಾದರೂ ಹೇಗೆ? ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವುದೆಂದರೆ, ತಮ್ಮ ಲೌಕಿಕ ಬದುಕಿನ ಎಲ್ಲ ಕಾಳಜಿಗಳನ್ನ ತೊರೆದು ಬಡತನದ ಜೊತೆ ಬದುಕನ್ನ ಹಂಚಿಕೊಳ್ಳುವುದಲ್ಲವೆ? । ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/10/16/love-66/ ಈ ನ್ಯಾಯದ ನೀತಿಯನ್ನ (fairness ethics), ನೀತಿಶಾಸ್ತ್ರದ ಬಂಗಾರದ ನಿಯಮದ ಜೊತೆ ಹೋಲಿಕೆ ಮಾಡಿ ಗೊಂದಲ ಮಾಡಿಕೊಳ್ಳಲಾಗುತ್ತದೆ. “ ನಿನ್ನನ್ನ ಬೇರೆಯವರು ಹೇಗೆ ನೋಡಬೇಕೆಂದು ಬಯಸುವೆಯೋ, ನೀನು ಕೂಡ ಅವರನ್ನು ಹಾಗೆಯೇ ನೋಡಬೇಕು” ಎನ್ನುವ ನೀತಿಯ ಮಾತನ್ನ “ ಇನ್ನೊಬ್ಬರ ಜೊತೆಗಿನ ನಿನ್ನ ವ್ಯವಹಾರದಲ್ಲಿ ನ್ಯಾಯವನ್ನು ಪಾಲಿಸು” ಎಂದು ಅರ್ಥೈಸಿಕೊಳ್ಳಬಹುದು. ಆದರೆ ವಾಸ್ತವದಲ್ಲಿ ಈ ಮಾತು ಮೊದಲು ರೂಪಗೊಂಡಿದ್ದು, “ನಿನ್ನ ನೆರೆಯವರನ್ನ ನಿನ್ನಂತೆಯೇ ಪ್ರೀತಿಸು” ಎನ್ನುವ ಬೈಬಲ್ ನ ಪ್ರಸಿದ್ಧ ಮಾತಿನ ಜನಪ್ರಿಯ ಆವೃತ್ತಿಯಾಗಿ. ಜ್ಯೂಯಿಶ್-ಕ್ರಿಶ್ಚಿಯನ್ ಧಾರ್ಮಿಕತೆಯಲ್ಲಿ ಕಂಡುಬರುವ ಭ್ರಾತೃತ್ವದ ಕಲ್ಪನೆಯು ಖಂಡಿತವಾಗಿ ಈ ನ್ಯಾಯದ ನೀತಿ ಮಾತಿಗಿಂತ ಪೂರ್ಣವಾಗಿ ವಿಭಿನ್ನವಾಗಿದೆ. ನಿಮ್ಮ ನೆರೆಯವರನ್ನು ಪ್ರೀತಿಸುವುದೆಂದರೆ ಅವರ ಸುಖ-ದುಃಖಗಳಲ್ಲಿ ಒಂದಾಗುವುದು ಮತ್ತು ಆ ಕುರಿತು ಜವಾಬ್ದಾರಿಯನ್ನ ಹೊತ್ತುಕೊಳ್ಳುವುದು, ಆದರೆ ನ್ಯಾಯದ ನೀತಿಯ (fairness ethics) ಪ್ರಕಾರ ನಾವು ಹೀಗೆ ನೆರೆಯವರ ಸುಖ-ದುಃಖಗಳಲ್ಲಿ ಒಂದಾಗಬೇಕಿಲ್ಲ, ಆ ಕುರಿತಾದ ಜವಾಬ್ದಾರಿಯನ್ನೂ ಹೊರಬೇಕಿಲ್ಲ, ಅವರನ್ನ ಪ್ರೀತಿಸ ಬೇಕಿಲ್ಲ, ಅವರ ಹಕ್ಕುಗಳನ್ನ ಗೌರವಿಸಿದರೆ ಸಾಕು, ಅವರಿಂದ ಸೂಕ್ತ ಅಂತರ ಕಾಯ್ದುಕೊಳ್ಳುತ್ತ ಅವರಿಗೆ ನಮ್ಮಿಂದ ತೊಂದರೆ ಆಗದಂತೆ ನೋಡಿಕೊಂಡರೆ ಸಾಕು. ಹಾಗಾಗಿಯೇ ಈಗ ನೀತಿಶಾಸ್ತ್ರದ ಬಂಗಾರದ ನಿಯಮ, ಧಾರ್ಮಿಕ ನಿಯಮವಾಗಿಯೂ ಅತ್ಯಂತ ಜನಪ್ರಿಯವಾಗಿರುವುದು ಆಕಸ್ಮಿಕವೇನಲ್ಲ ಏಕೆಂದರೆ, ಈ ಬಂಗಾರದ ನಿಯಮವನ್ನ ನ್ಯಾಯದ ನೀತಿಯನ್ನಾಗಿ ಬಹು ಸುಲಭವಾಗಿ ವ್ಯಾಖ್ಯಾನ ಮಾಡಬಹುದು ಮತ್ತು ಈ ಧಾರ್ಮಿಕ ನೀತಿಯನ್ನ ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಹಾಗು ಪ್ರ್ಯಾಕ್ಟೀಸ್ ಮಾಡಲು ಒಪ್ಪುತ್ತಾರೆ. ಆದರೆ ಪ್ರೀತಿಯ ಅನುಷ್ಠಾನ ಸಾಧ್ಯವಾಗಬೇಕಿರುವುದು, ನ್ಯಾಯ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವನ್ನು ಗುರುತಿಸುವುದರ ಮೂಲಕ. ಆದರೆ ಈಗ ಇಲ್ಲಿ ಒಂದು ಮುಖ್ಯ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಮ್ಮ ಇಡೀ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ, ಪ್ರತಿಯೊಬ್ಬರೂ ತಮ್ಮ ಲಾಭವನ್ನು ಮಾತ್ರ ಬಯಸುವ ತತ್ವದ ಮೇಲೆ ಅವಲಂಬಿತವಾಗಿದ್ದರೆ, ಮತ್ತು ಅಹಂ ಪೋಷಿತವಾದ ನ್ಯಾಯ ನೀತಿಯ ಸಿದ್ಧಾಂತದಿಂದ ಮಾತ್ರ ನಿರ್ದೇಶಿತವಾಗುವುದಾದರೆ, ವ್ಯಾಪಾರ ವ್ಯವಹಾರವನ್ನ ನಡೆಸುವುದಾದರೂ ಹೇಗೆ? ಇಂಥ ಸಮಾಜ ವ್ಯವಸ್ಥೆಯ ಚೌಕಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತ ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವುದಾದರೂ ಹೇಗೆ? ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವುದೆಂದರೆ, ತಮ್ಮ ಲೌಕಿಕ ಬದುಕಿನ ಎಲ್ಲ ಕಾಳಜಿಗಳನ್ನ ತೊರೆದು ಬಡತನದ ಜೊತೆ ಬದುಕನ್ನ ಹಂಚಿಕೊಳ್ಳುವುದಲ್ಲವೆ? ಈ ಪ್ರಶ್ನೆಯನ್ನ ಎತ್ತುತ್ತಲೇ ಇದಕ್ಕೆ ಕ್ರಾಂತಿಕಾರಕ ಉತ್ತರಗಳನ್ನೂ ಕೊಡುವ ಪ್ರಯತ್ನವನ್ನೂ ಮಾಡಿದ್ದಾರೆ ಕ್ರಿಶ್ಚಿಯನ್ ಸಂತರು ಮತ್ತು ಟಾಲ್ಸ್ಟೊಯ್, ಆಲ್ಬರ್ಟ್ ಷ್ವೆಟ್ಝರ್ ಹಾಗು ಸಿಮೋನ್ ವೇಲ್ ರಂಥ ವ್ಯಕ್ತಿಗಳು. ಇನ್ನೂ ಕೆಲವರು ನಮ್ಮ ಸಮಾಜದಲ್ಲಿ, ಪ್ರೀತಿ ಮತ್ತು ಸಾಮಾನ್ಯ ಲೌಕಿಕ ಬದುಕಿನ ನಡುವೆ ಇರಬಹುದಾದ ಮೂಲಭೂತ ಸಾಮರಸ್ಯದ ಕೊರತೆಯನ್ನ (incompatibility) ಒಪ್ಪಿಕೊಳ್ಳುತ್ತಾರೆ ಮತ್ತು ಇವತ್ತು ಪ್ರೀತಿಯ ಬಗ್ಗೆ ಮಾತನಾಡುವುದೆಂದರೆ ಒಂದು ಜನರಲ್ ಫ್ರಾಡ್ ನ ಭಾಗವಾಗುವುದು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅವರ ಪ್ರಕಾರ ಒಬ್ಬ ಹುತಾತ್ಮ ಅಥವಾ ಹುಚ್ಚು ಮನುಷ್ಯ ಮಾತ್ರ ಈವತ್ತಿನ ಬದುಕಿನಲ್ಲಿ ಪ್ರೀತಿ ಮಾಡಬಲ್ಲ, ಹಾಗಾಗಿ ಪ್ರೀತಿಯ ಕುರಿತಾದ ಎಲ್ಲ ಚರ್ಚೆಗಳು ಕೇವಲ ಒಣ ಉಪದೇಶಗಳು. ಇಂಥ ಒಂದು ಮನೋಭಾವನೆ, ಬಹುಬೇಗ ಸಿನಿಕತೆಯನ್ನ ತರ್ಕಬದ್ಧಗೊಳಿಸಲು ಸಹಾಯ ಮಾಡುತ್ತದೆ. “ ನಾನು ಒಬ್ಬ ಒಳ್ಳೆಯ ಕ್ರಿಶ್ಚಿಯನ್ ಆಗಲು ಬಯಸುತ್ತೇನೆ, ಆದರೆ ಈ ಬಯಕೆಯನ್ನ ನಾನು ಗಂಭೀರವಾಗಿ ಪರಿಗಣಿಸುವೆನಾದರೆ, ಹಸಿವೆಯಿಂದ ಬಳಲಬೇಕಾಗುತ್ತದೆ” ಎಂದು ಒಬ್ಬ ಸಾಮಾನ್ಯ ಮನುಷ್ಯ ಹೇಳುವಾಗ, ಅವನು ಇಂಥ ಸಿನಿಕತೆಯನ್ನೇ ವ್ಯಕ್ತ ಮಾಡುತ್ತಿರುತ್ತಾನೆ. ಇಂಥದೊಂದು ತರ್ಕಬದ್ಧಗೊಳಿಸುವಿಕೆಯ ಫಲಿತಾಂಶವೇ ನೈತಿಕ ಮೌಲ್ಯಗಳ ನಿರಾಕರಣೆ. “ಕ್ರಾಂತಿಕಾರಿ ಚಿಂತಕ” ಮತ್ತು “ಸಾಮಾನ್ಯ ಮನುಷ್ಯ” ಇಬ್ಬರು ಕೂಡ ಪ್ರೀತಿ ರಹಿತವಾದ ಸ್ವಯಂಚಾಲಿತ ಯಂತ್ರಗಳು, ಮತ್ತು ಇವರ ನಡುವಿನ ವ್ಯತ್ಯಾಸವೆಂದರೆ, ಸಾಮಾನ್ಯ ಮನುಷ್ಯನಿಗೆ ಈ ಬಗ್ಗೆ ಅರಿವಿಲ್ಲ ಹಾಗು ಕ್ರಾಂತಿಕಾರಿ ಚಿಂತಕನಿಗೆ ಈ ಕುರಿತು ಗೊತ್ತಿದ್ದರೂ, ಅವನು ಅದನ್ನ “ಐತಿಹಾಸಿಕ ಅವಶ್ಯಕತೆ” ಎಂದು ಗುರುತಿಸುತ್ತಾನೆ. ಪ್ರೀತಿ ಮತ್ತು ಸಾಮಾನ್ಯ ಬದುಕುಗಳ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎನ್ನುವುದಕ್ಕೆ ಕಾರಣಗಳು ಅಮೂರ್ತ ರೀತಿಯಲ್ಲಿ ಮಾತ್ರ ನಿಜ ಎನ್ನುವುದರಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ. ಬಂಡವಾಳಶಾಹಿ ಸಮಾಜದ ತಳಹದಿಯಾಗಿರುವ ತತ್ವ ಸಿದ್ಧಾಂತ ಮತ್ತು ಪ್ರೀತಿಯ ತತ್ವ ಸಿದ್ಧಾಂತಗಳ ನಡುವೆ ಯಾವುದೇ ಸಾಮರಸ್ಯ (compatibility) ಇಲ್ಲ. ಆದರೆ ಈಗ ನಮ್ಮೆದುರಿಗೆ ಇರುವ ಆಧುನಿಕ ಸಮಾಜ, ಒಂದು ಸಂಕೀರ್ಣ ವಿದ್ಯಮಾನ. ಉದಾಹರಣೆಗೆ, ಉಪಯೋಗಕ್ಕೆ ಬಾರದ ಸರಕನ್ನ ಮಾರಾಟ ಮಾಡುವ ಸೇಲ್ಸಮನ್, ಸುಳ್ಳು ಹೇಳದೆ ಆರ್ಥಿಕವಾಗಿ ಬದುಕುವುದು ಸಾಧ್ಯವೇ ಇಲ್ಲ; ಆದರೆ ಒಬ್ಬ ಸಮರ್ಥ ಕುಶಲಕರ್ಮಿ, ಒಬ್ಬ ಕೆಮಿಸ್ಟ್ ಅಥವಾ ಒಬ್ಬ ಡಾಕ್ಟರ್ ಗೆ ಇದು ಸಾಧ್ಯ. ಇದೇ ರೀತಿ, ಒಬ್ಬ ರೈತ, ಒಬ್ಬ ಶಿಕ್ಷಕ, ಒಬ್ಬ ಕಾರ್ಮಿಕ, ಮತ್ತು ಇಂಥ ಅನೇಕ ವೃತ್ತಿಯವರು ತಮ್ಮ ಆರ್ಥಿಕ ಬದುಕಿಗೆ ಧಕ್ಕೆ ಬಾರದಂತೆ ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡಬಹುದು. ಬಂಡವಾಳಶಾಹಿಯ ಹಿಂದಿರುವ ತತ್ವ ಸಿದ್ಧಾಂತ ಮತ್ತು ಪ್ರೀತಿಯ ಹಿಂದಿರುವ ತತ್ವ ಸಿದ್ಧಾಂತಗಳ ನಡುವೆ ಸಾಮರಸ್ಯ ಸಾಧ್ಯವಿಲ್ಲ ಎನ್ನುವುದನ್ನ ನಾವು ಗುರುತಿಸುವಾಗ, “ಬಂಡವಾಳಶಾಹಿ” ಎನ್ನುವುದು ಒಂದು ಸಂಕೀರ್ಣ ಹಾಗು ಸದಾ ಬದಲಾಗುತ್ತಲೇ ಇರುವ ವ್ಯವಸ್ಥೆ ಹಾಗು ಇಲ್ಲಿ ವೈಯಕ್ತಿಕ ಶುದ್ಧತೆ ಮತ್ತು ಅಭಿಪ್ರಾಯ ಭೇದಕ್ಕೆ ಸಾಕಷ್ಟು ಅವಕಾಶ ಇದೆ ಎನ್ನುವುದನ್ನೂ ಗಮನಿಸಬೇಕು.
'ಅಗ್ನಿಪಥ್' ಯೋಜನೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ. Santosh Naik Bengaluru, First Published Jul 19, 2022, 2:12 PM IST ನವದೆಹಲಿ (ಜುಲೈ 19): ಸಶಸ್ತ್ರ ಪಡೆಗಳ ಕೇಂದ್ರದ ಹೊಸ ನೇಮಕಾತಿ ಯೋಜನೆಯಾದ 'ಅಗ್ನಿಪಥ್' ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಲಘುಧಾಟಿಯ ಹೇಳಿಕೆಯುತೀವ್ರ ವಾದಗಳ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ನಗು ತಂದಿದೆ. ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿರುವ ವಕೀಲ ಶರ್ಮಾ ಅವರ ವಾದಗಳಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಲಘು ಧಾಟಿಯಲ್ಲಿ, "ನೀವು 'ವೀರ್' ಆಗಿರಬಹುದು. ಆದರೆ ನೀವು 'ಅಗ್ನಿವೀರ್' ಅಲ್ಲ. " ಶರ್ಮಾ ಅವರ ರೋಷಾವೇಷದ ವಾದಗಳ ನಂತರ ಮಾತನಾಡಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹಾಸ್ಯದ ಧಾಟಿಯ ಹೇಳಿಕೆಯ ಬಳಿಕ, ಈ ವಿಚಾರದಲ್ಲಿ ವಕೀಲರು ಬಾಧಿತ ಪಕ್ಷವಲ್ಲ, ಅವರು ಸಲ್ಲಿಸಿರುವುದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಾತ್ರ ಎಂದು ಹೇಳಿದರು. ಶರ್ಮಾ ಅವರು ವ್ಯಾಪಕ ಶ್ರೇಣಿಯ ಸಮಸ್ಯೆಗಳ ಮೇಲೆ ಆಗಾಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸುತ್ತಲೇ ಇರುತ್ತಾರೆ. ನಂತರ ಮಾತನಾಡಿದ ಶರ್ಮಾ, ನ್ಯಾಯಮೂರ್ತಿ ಚಂದ್ರಚೂಡ್ ಅವರು "ನನ್ನ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ ಎಂದು ಹೇಳಿದರು. 'ಅಗ್ನಿಪಥ' ಯೋಜನೆ ವಿರುದ್ಧ ಮೊಟ್ಟಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದು ನಾನೇ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ ಎಂದರು. ಮೂರು ಪ್ರತ್ಯೇಕ ಅರ್ಜಿಯ ವಿಚಾರಣೆ: ಶರ್ಮಾ, ಹರ್ಷ್ ಅಜಯ್ ಸಿಂಗ್ ಮತ್ತು ರವೀಂದ್ರ ಸಿಂಗ್ ಶೇಖಾವತ್ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಸರ್ಕಾರದ ‘ಅಗ್ನಿಪಥ’ ಘೋಷಣೆಯ (Agnipath Scheme) ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಯೋಜನೆಯಡಿಯಲ್ಲಿ, 17.5 ಮತ್ತು 21 ವರ್ಷಗಳ ನಡುವಿನ ಯುವ ಸಮೂಹವನ್ನು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ, ನಂತರ ಹೆಚ್ಚಿನವರಿಗೆ ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಲ್ಲದೆ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ. ನಾಲ್ಕು ವರ್ಷಗಳ ನಂತರ 75% ಯೋಧರು ನಿವೃತ್ತರಾಗುತ್ತಾರೆ. 25% ಸೈನಿಕರಿಗೆ ಇನ್ನೂ ಹೆಚ್ಚಿನ ಅವಕಾಶ ನೀಡಲಾಗುವುದು. ನಿವೃತ್ತಿಯಾಗುವ ಸೈನಿಕರಿಗೆ ಬೇರೆಡೆ ಕೆಲಸ ಮಾಡಲು ಸರ್ಕಾರ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದನ್ನೂ ಓದಿ: ಜಾತಿ, ಧರ್ಮದ ಪ್ರಮಾಣಪತ್ರ ಹಿಂದೆಯೂ ಕೇಳಿದ್ದೆವು, ಅಗ್ನಿಪಥ್‌ ಬಗ್ಗೆ ಸೇನೆಯ ಸ್ಪಷ್ಟನೆ! ದೆಹಲಿ ಹೈ ಕೋರ್ಟ್‌ಗೆ ವರ್ಗಾವಣೆ: ಎರಡು ವರ್ಷಗಳಿಂದ ವಾಯುಪಡೆಯಲ್ಲಿ ನೇಮಕಾತಿಗಾಗಿ ಕಾಯುತ್ತಿರುವ ಜನರು ತಮ್ಮ 20 ವರ್ಷಗಳ ವೃತ್ತಿಜೀವನವನ್ನು ಈಗ ನಾಲ್ಕು ವರ್ಷಕ್ಕೆ ಇಳಿಯುವ ಭಯದಲ್ಲಿದ್ದಾರೆ ಎಂದು ಉನ್ನತ ನ್ಯಾಯಾಲಯದಲ್ಲಿ ಯೋಜನೆಯನ್ನು ವಿರೋಧಿಸುವ ಅರ್ಜಿಗಳು ವಾದಿಸಿವೆ. ಸುಪ್ರೀಂ ಕೋರ್ಟ್ (Supreme Court) ಇಂದು ಬಾಕಿ ಉಳಿದಿರುವ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದೆಹಲಿ ಹೈಕೋರ್ಟ್‌ಗೆ (Delhi High Court) ವರ್ಗಾಯಿಸಿದೆ. ನ್ಯಾಯಮೂರ್ತಿಗಳಾದ ಚಂದ್ರಚೂಡ್ (DY Chandrachud), ಸೂರ್ಯಕಾಂತ್ ಮತ್ತು ಎಎಸ್ ಬೋಪಣ್ಣ ಅವರ ಪೀಠವು ಕೇರಳ, ಪಂಜಾಬ್ ಮತ್ತು ಹರಿಯಾಣ, ಪಾಟ್ನಾ ಮತ್ತು ಉತ್ತರಾಖಂಡದ ಹೈಕೋರ್ಟ್‌ಗಳಿಗೆ ಯೋಜನೆಯ ವಿರುದ್ಧ ಬಾಕಿ ಇರುವ ಪಿಐಎಲ್‌ಗಳನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲು ಅಥವಾ ಅರ್ಜಿದಾರರು ಬಯಸಿದರೆ ದೆಹಲಿ ಹೈಕೋರ್ಟ್ ಈ ಕುರಿತಾಗಿ ನಿರ್ಧಾರ ಮಾಡುವವರೆಗೆ ಅವುಗಳನ್ನು ಬಾಕಿ ಇರಿಸುವಂತೆ ಕೇಳಿದೆ. ನಾಲ್ಕು ಹೈಕೋರ್ಟ್‌ಗಳ ಮುಂದೆ ಅರ್ಜಿದಾರರು ದೆಹಲಿ ಹೈಕೋರ್ಟ್‌ನ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಆಯ್ಕೆ ಮಾಡಬಹುದು ಎಂದು ಪೀಠ ಹೇಳಿದೆ. ಇದನ್ನೂ ಓದಿ: IAF Recruitment; ಅಗ್ನಿವೀರರಾಗಲು ವಾಯುಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ ತುಷಾರ್‌ ಮೆಹ್ತಾ ವಾದ: ದೆಹಲಿ ಹೈಕೋರ್ಟ್‌ನ ಪರಿಗಣಿತ ದೃಷ್ಟಿಕೋನದ ಪ್ರಯೋಜನವನ್ನು ಹೊಂದಿದ್ದಲ್ಲಿ ಅದು ಸೂಕ್ತವಾಗಿರುವುದರಿಂದ ಅರ್ಜಿಗಳನ್ನು ವರ್ಗಾಯಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಅಗ್ನಿಪಥ್ ಯೋಜನೆ ವಿರುದ್ಧ ವಿವಿಧ ಹೈಕೋರ್ಟ್‌ಗಳಲ್ಲಿ 6 ಅರ್ಜಿಗಳನ್ನು ಸಲ್ಲಿಸಲಾಗಿದೆ. ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಒಂದೇ ಸ್ಥಳದಲ್ಲಿ ನಡೆಸುವುದು ಉತ್ತಮ. ಈ ಕುರಿತು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ನೀವು ವರ್ಗಾವಣೆ ಅರ್ಜಿ ಸಲ್ಲಿಸಿ, ನಾವು ಎಲ್ಲಾ ಅರ್ಜಿಗಳನ್ನು ಹೈಕೋರ್ಟ್‌ಗೆ ವಿಚಾರಣೆಗೆ ಕಳುಹಿಸುತ್ತೇವೆ ಎಂದರು.
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1240 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ ಹಾಗೂ 22 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.02)ಸಂಜೆ ಬಿಡುಗಡೆ ಮಾಡಿದೆ. ವರದಿಗಳು ನೀಡಿರುವ ಅಂಕಿ-ಅಂಶಗಳ ಪ್ರಕಾರ 1252 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2896079 ತಲುಪಿದೆ. ಇನ್ನೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18378 ಇದೆ.ಪಾಸಿಟಿವಿಟಿ ದರ 0.74% ಹಾಗೂ ಡೆತ್‌ ರೇಟ್‌1.77% ಇದೆ. ಜಿಲ್ಲಾವಾರು ಪ್ರಕರಣಗಳ ಸಂಖ್ಯೆ ಬೆಂಗಳೂರು ನಗರ 319, ದಕ್ಷಿಣ ಕನ್ನಡ 264, ಉಡುಪಿ 111, ಮೈಸೂರು 88, ಹಾಸನ 76, ಬೆಳಗಾವಿ49, ತುಮಕೂರು35, ಶಿವಮೊಗ್ಗ 32, ಉತ್ತರ ಕನ್ನಡ 42, ಮಂಡ್ಯ 29, ಕೋಲಾರ 32, ಕೊಡಗು 52, ಧಾರವಾಡ 17, ಚಿತ್ರದುರ್ಗ 11, ಚಿಕ್ಕಮಗಳೂರು26, ಚಾಮರಾಜನಗರ 13, ಬೆಂಗಳೂರು ಗ್ರಾಮಾಂತರ 15, ಬಳ್ಳಾರಿ7, ಬಾಗಲಕೋಟೆ 1, ಬೀದರ್‌ 0, ಚಿಕ್ಕಬಳ್ಳಾಪುರ 0, ದಾವಣಗೆರೆ 6, ಗದಗ 1, ಹಾವೇರಿ 0, ಕಲಬುರಗಿ 3, ಕೊಪ್ಪಳ 5, ರಾಯಚೂರು2, ರಾಮನಗರ1, ವಿಜಯಪುರ 2' ಯಾದಗಿರಿ 1. ಕೇರಳದಲ್ಲಿ ಇಂದು 32,097 ಪಾಸಿಟಿವ್, ಟಿಪಿಆರ್ 18.41% ಕೇರಳದಲ್ಲಿ ಇಂದು 32,097 ಪಾಸಿಟಿವ್ ದೃಡಪಟ್ಟಿದೆ. ಕಳೆದ 24 ಗಂಟೆಯಲ್ಲಿ 1,74,307 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು ಟೆಸ್ಟ್ ಪಾಸಿಟಿವಿಟಿ 18.41% ಇದೆ. ಚಿಕಿತ್ಸೆಯಲ್ಲಿದ್ದ 21,634 ಮಂದಿ ಇಂದು ರೋಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇನ್ನು ರಾಜ್ಯದಲ್ಲಿ 2,40,186 ಸಕ್ರಿಯ ಪ್ರಕರಣಗಳು ಇವೆ.
KIOCL 2022 ರ ನೇಮಕಾತಿಗಾಗಿ ಇತ್ತೀಚಿನ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಸಲಾಗಿದೆ |KIOCL Recruitment | November 21, 2022 by topmahithi.com Categories LATEST NEWS, AUTOMOBILE ENGINEERING, BE/B.TECH, CIVIL ENGINEERING, DEGREE JOBS, DIPLOMA PASS JOBS, E&E, KARNATAKA JOBS, MASTER DEGREE, MBA, MBBS, ME/M.TECH, MECHANICAL IOCL ಅಧಿಸೂಚನೆ 2022 – 465 ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | Indian Oil Corporation Limited Recruitment | Apply Online November 13, 2022 by topmahithi.com Categories LATEST NEWS, ALL OVER INDIA JOBS, AUTOMOBILE ENGINEERING, B.COM, B.Sc, BA, CENTRAL JOBS, CIVIL ENGINEERING, DEGREE JOBS, DIPLOMA PASS JOBS, E&E, MECHANICAL, PUC JOBS IOCL ನೇಮಕಾತಿ 2022 – 1535 ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | Indian Oil Corporation Limited Recruitment | Apply Online September 29, 2022 by topmahithi.com Categories LATEST NEWS, 10TH PASS JOBS, ALL OVER INDIA JOBS, AUTOMOBILE ENGINEERING, B.COM, BA, CENTRAL JOBS, CIVIL ENGINEERING, DEGREE JOBS, DIPLOMA PASS JOBS, E&E, ITI PASS JOBS, MECHANICAL, PUC JOBS IOCL ನೇಮಕಾತಿ 2022 – 56 ಇಂಜಿನಿಯರಿಂಗ್ ಸಹಾಯಕ, ತಾಂತ್ರಿಕ ಅಟೆಂಡೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ |ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | Indian Oil Corporation Limited | Apply Online September 13, 2022 September 13, 2022 by topmahithi.com Categories LATEST NEWS, 10TH PASS JOBS, ALL OVER INDIA JOBS, AUTOMOBILE ENGINEERING, CENTRAL JOBS, CIVIL ENGINEERING, DIPLOMA PASS JOBS, E&E, ITI PASS JOBS, MECHANICAL ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ 2022 – 300 ನಾವಿಕ್ ಮತ್ತು ಯಾಂತ್ರಿಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | Indian Coast Guard Recruitment | Apply Online September 12, 2022 September 12, 2022 by topmahithi.com Categories LATEST NEWS, 10TH PASS JOBS, ALL OVER INDIA JOBS, AUTOMOBILE ENGINEERING, CENTRAL JOBS, CIVIL ENGINEERING, DEFENCE JOBS, DIPLOMA PASS JOBS, E&E, MECHANICAL, PUC JOBS FCI ನೇಮಕಾತಿ 2022 – ವರ್ಗ-III ಹುದ್ದೆ 5043 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | Food Corporation of India Recruitment | Apply Online September 11, 2022 September 11, 2022 by topmahithi.com Categories LATEST NEWS, ALL OVER INDIA JOBS, AUTOMOBILE ENGINEERING, B.COM, B.Sc, BA, BE/B.TECH, CENTRAL JOBS, CIVIL ENGINEERING, DEGREE JOBS, DIPLOMA PASS JOBS, E&E, MECHANICAL DRDO-CEPTAM ನೇಮಕಾತಿ 2022 – 1901 ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | Defence Research and Development Organization – Centre for Personnel Talent Management Recruitment | Apply Online September 8, 2022 September 8, 2022 by topmahithi.com Categories LATEST NEWS, 10TH PASS JOBS, ALL OVER INDIA JOBS, AUTOMOBILE ENGINEERING, B.COM, B.Sc, BA, BE/B.TECH, CENTRAL JOBS, CIVIL ENGINEERING, DEGREE JOBS, DIPLOMA PASS JOBS, E&E, MECHANICAL ಭಾರತೀಯ ಕೋಸ್ಟ್ ಗಾರ್ಡ್ ಅಧಿಸೂಚನೆ 2022 – 71 ಸಹಾಯಕ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ | Indian Coast Guard | Apply Online | Only Few days left | Apply Now | September 3, 2022 by topmahithi.com Categories LATEST NEWS, AUTOMOBILE ENGINEERING, B.COM, B.Sc, BA, BE/B.TECH, CENTRAL JOBS, CIVIL ENGINEERING, DEFENCE JOBS, DEGREE JOBS, DIPLOMA PASS JOBS, E&E, MECHANICAL, PUC JOBS HURL Recruitment 2022 – 390 ಕಾರ್ಯನಿರ್ವಾಹಕರಲ್ಲದ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ | Hindustan Urvarak & Rasayan Limited | Apply Online | Only 4 days left | Apply Now | May 21, 2022 by topmahithi.com Categories LATEST NEWS, B.COM, B.Sc, BA, BE/B.TECH, CENTRAL JOBS, DEGREE JOBS, DIPLOMA PASS JOBS, E&E, MECHANICAL Search for: Top ಮಾಹಿತಿ Top ಮಾಹಿತಿ Recent Posts KIOCL 2022 ರ ನೇಮಕಾತಿಗಾಗಿ ಇತ್ತೀಚಿನ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಸಲಾಗಿದೆ |KIOCL Recruitment | DHFWS ಹಾವೇರಿ ನೇಮಕಾತಿ 2022 – 119 ದಾದಿಯರಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ |Apply Now SSC ಕಾನ್ಸ್ಟೇಬಲ್ ಅಧಿಸೂಚನೆ 2022 – 24369 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ | SSC Staff Selection Commission (SSC) Recruitment | Apply Online IOCL ಅಧಿಸೂಚನೆ 2022 – 465 ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ | Indian Oil Corporation Limited Recruitment | Apply Online RRC ಸೆಂಟ್ರಲ್ ರೈಲ್ವೇ ಅಧಿಸೂಚನೆ 2022 – 596 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ | RRC Central Railway Recruitment | Apply Online
ಸುಕುಮಾರ್ ಸಾರಥ್ಯದಲ್ಲಿ ಬಂದ ಪುಷ್ಪ ಸಿನಿಮಾ ಹಿಟ್ ಅಲ್ಲ, ಅಟ್ಟರ್ ಫ್ಲಾಪ್ ಎಂದು ಖ್ಯಾತ ನಿರ್ದೇಶಕ ರೊಬ್ಬರು ಬಹಿರಂಗ ಪಡಿಸಿದ್ದಾರೆ. ತೆಲುಗು ನಿರ್ದೇಶಕ ತೇಜ ಪುಷ್ಪ ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ್ದು ಸಿನಿಮಾ ಹಿಟ್ ಆಗಿಲ್ಲ, ಹೇಳಿಕೊಳ್ಳುವಷ್ಟು ಕಲೆಕ್ಷನ್ ಕೂಡ ಮಾಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. Suvarna News First Published Oct 2, 2022, 2:59 PM IST ಪುಷ್ಪ, ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಪುಷ್ಪ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಲ್ಲಾ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಪುಷ್ಪ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಬಾಲಿವುಡ್‌ನಲ್ಲಿ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಸುಕುಮಾರ್ ಸಾರಥ್ಯದಲ್ಲಿ ಬಂದ ಪುಷ್ಪ ಸಿನಿಮಾ ಹಿಟ್ ಅಲ್ಲ, ಅಟ್ಟರ್ ಫ್ಲಾಪ್ ಎಂದು ಖ್ಯಾತ ನಿರ್ದೇಶಕ ರೊಬ್ಬರು ಬಹಿರಂಗ ಪಡಿಸಿದ್ದಾರೆ. ತೆಲುಗು ನಿರ್ದೇಶಕ ತೇಜ ಪುಷ್ಪ ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ್ದು ಸಿನಿಮಾ ಹಿಟ್ ಆಗಿಲ್ಲ, ಹೇಳಿಕೊಳ್ಳುವಷ್ಟು ಕಲೆಕ್ಷನ್ ಕೂಡ ಮಾಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ನೇರ ನುಡಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ತೇಜ ಅವರು ಪುಷ್ಪ ಸಿನಿಮಾ ಸಂಪೂರ್ಣ ಹಣವನ್ನು ಹಿಂಪಡೆದಿಲ್ಲ. ಆಂಧ್ರ ಪ್ರದೇಶದ ಅನೇಕ ಪ್ರದರ್ಶಕರು ನಷ್ಟ ಅನುಭವಿಸಿದ್ದಾರೆ. ಪುಷ್ಪ ಸಿನಿಮಾದಿಂದ ಹಣಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪುಷ್ಪ ಸಿನಿಮಾ ಹಿಂದಿಯಲ್ಲಿ ಚೆನ್ನಾಗಿ ಓಡಿದೆ ಹಾಗಾಗಿ ಇದನ್ನು ಬ್ಲಾಕ್ ಬಸ್ಟರ್ ಎಂದು ಕರೆಯಲಾಗಿದೆ. ಆದರೆ ತೆಲುಗಿನಲ್ಲಿ ನಷ್ಟ ಅನುಭವಿಸಿದೆ ಎಂದು ಹೇಳಿದರು. Pushpa 2; ಸಮಂತಾ ಅಲ್ಲ, ಅಲ್ಲು ಅರ್ಜುನ್ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ ಈ ಖ್ಯಾತ ನಟಿ ಮಲ್ಟಿಫ್ಲೆಕ್ಸ್ ಗಳ ಬಗ್ಗೆ ಮಾತನಾಡಿದ ತೇಜ ಅವರು, ಮಲ್ಟಿಫ್ಲೆಕ್ಸ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿರುವುದರಿಂದ ಕುಟುಂಬದ ಪ್ರೇಕ್ಷಕರು ಮಲ್ಟಿಫ್ಲೆಕ್ಸ್ ಗಳಿಂದ ದೂರ ಉಳಿಯಲು ಪ್ರಮುಖ ಕಾರಣ ಎಂದು ಆರೋಪ ಮಾಡಿದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ತೇಜ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ತೇಜ ಅವರು ಅಭಿರಾಮ್ ದಗ್ಗುಬಾಟಿ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಹಿಂಸ ಎಂದು ಟೈಟಲ್ ಇಡಲಾಗಿದ್ದು ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಲಾಗಿದೆ. ಅಭಿರಾಮ್ ದಗ್ಗುಬಾಟಿ ರಾಣ ದಗ್ಗುಬಾಟಿ ಅವರ ಸಹೋದರ. ಅಲ್ಲು ಅರ್ಜುನ್ 'ಪುಷ್ಪ-2'ನಲ್ಲಿ ಸಾಯಿ ಪಲ್ಲವಿ: ನಿರ್ಮಾಪಕ ಹೇಳಿದ್ದೇನು? ಇನ್ನು ಪುಷ್ಪ ಸಿನಿಮಾದ ಬಗ್ಗೆ ಹೇಳುವುದಾರೆ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ ಸಿನಿಮಾ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಪುಷ್ಪರಾಜ್ ಅನ್ನುವ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರು. ಡಿ ಗ್ಲಾಮ್ ಆಗಿ ಮಿಂಚಿದ್ದರು. ಇದೀಗ ಪುಷ್ಪ-2 ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ಮಾಡಿಕೊಂಡಿದೆ. ಪುಷ್ಪ ಸಿನಿಮಾದಲ್ಲಿ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಸಮಂತಾ ಡಾನ್ಸ್ ಮತ್ತು ಹಾಗೂ ಹಾಗು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆದರೀಗ ಪುಷ್ಪ-2ಗೆ ಮತ್ತೋರ್ವ ಖ್ಯಾತ ನಟಿಯ ಹೆಸರು ಕೇಳಿಬರುತ್ತಿದೆ. ಹೌದು ಪುಷ್ಪ-2ನಲ್ಲಿ ಸೌತ್ ಸುಂದರಿ ಕಾಜಲ್ ಅಗರ್ವಾಲ್ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್ ಜೊತೆ ಕಾಜಲ್ ಡಾನ್ಸ್ ಮಾಡ್ತಾರಾ ಎಂದು ಕಾದುನೇಡಬೇಕು. ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ಪುಷ್ಪ-2 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷ ಪುಷ್ಪ-2 ತೆರೆಗೆ ಬರುತ್ತಿದೆ.
ಬೆಂಗಳೂರು(ಸೆ.25): ಕರ್ತವ್ಯದಲ್ಲಿರುವಾಗ ವಾಹನ ನಿಲುಗಡೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದರೆ, ಅದನ್ನು ಉದ್ಯೋಗ ನಿರ್ವಹಣೆ ವೇಳೆ ಸಂಭವಿಸಿದ ಸಾವು ಎಂಬುದಾಗಿ ಪರಿಗಣಿಸಿ, ಮೃತ ಚಾಲಕನ ಕುಟುಂಬಕ್ಕೆ ವಿಮಾ ಪರಿಹಾರ ನೀಡಬೇಕೆಂದು ಹೈಕೋರ್ಟ್‌ ಆದೇಶಿಸಿದೆ. ಲಾರಿಯನ್ನು ನಿಲುಗಡೆ ಮಾಡಿ ನಿದ್ರಿಸುವಾಗ ಹೃದಯಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದ ಪ್ರಕರಣದಲ್ಲಿ ಪರಿಹಾರ ನೀಡುವಂತೆ ಕಾರ್ಮಿಕ ಆಯುಕ್ತರ ಆದೇಶ ರದ್ದು ಕೋರಿ ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ನ್ಯಾಯಪೀಠ ಆದೇಶ ಮಾಡಿದೆ. ವಾಹನ ನಿಲುಗಡೆ ಮಾಡಿ ನಿದ್ದೆ ಮಾಡುತ್ತಿದ್ದ ವೇಳೆ ಚಾಲಕನ ಸಾವು ಸಂಭವಿಸಿದೆ. ಆದರೆ, ವಾಹನ ಬಳಕೆ ಅಂದರೆ ಲಾರಿ ಓಡಿಸುವಾಗ ಅಪಘಾತ ಉಂಟಾಗಿ ಚಾಲಕ ಮೃತಪಟ್ಟಿಲ್ಲ. ಹಾಗಾಗಿ, ಪರಿಹಾರ ನೀಡುವಂತೆ ಕಾರ್ಮಿಕ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದೆ ಎಂಬ ವಿಮಾ ಕಂಪನಿಯ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್‌, ವಾಹನ ಬಳಕೆ ಎಂದರೆ ವಾಹನ ಚಾಲನೆ ಮಾಡುವಾಗಲೇ ಚಾಲಕ ಸಾವು ಸಂಭವಿಸಬೇಕು ಎಂದರ್ಥವಲ್ಲ ಎಂದು ಹೇಳಿದೆ. ಸಿಇಟಿ ರ‍್ಯಾಂಕ್‌ ಸೂತ್ರ: ರಿಪೀಟರ್ಸ್‌ಗೆ 6% ಕಡಿತ, ರ‍್ಯಾಂಕಿಂಗ್‌ ಪಟ್ಟಿ ಪ್ರಕಟಕ್ಕೆ ಹೈಕೋರ್ಟ್‌ ಆದೇಶ ಕರ್ತವ್ಯದ ಸಮಯದಲ್ಲಿ ಚಾಲಕ ಸಾವನ್ನಪ್ಪಿದ್ದಾನೆ ಎಂದು ಲಾರಿ ಮಾಲಿಕ ಹೇಳಿರುವುದನ್ನು ವಿಮಾ ಕಂಪನಿಯೂ ಒಪ್ಪುತ್ತದೆ. ವಾಹನ ಚಾಲನೆ ಒತ್ತಡದ ಕೆಲಸ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ವಿಮಾ ಕಂಪನಿಯ ವಾದ ಪುರಸ್ಕರಿಸಲಾಗದು. ವಾಹನ ನಿಲುಗಡೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದರೆ, ಅದನ್ನು ಉದ್ಯೋಗ ಮಾಡುವ ವೇಳೆ ಸಂಭವಿಸಿದ ಸಾವು ಎಂದೇ ಪರಿಗಣಿಸಿ ಮೃತ ಚಾಲಕನ ಕುಟುಂಬಕ್ಕೆ ವಿಮಾ ಕಂಪನಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. ಪ್ರಕರಣದ ಹಿನ್ನೆಲೆ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ನಿವಾಸಿ ಈರಣ್ಣ, ಮಂಗಳೂರಿನ ಸುರೇಶ್‌ ಎಂಬುವರ ಲಾರಿಯ ಚಾಲಕರಾಗಿದ್ದರು. 2008ರಲ್ಲಿ ಸುರತ್ಕಲ್‌ನ ಇಡ್ಯಾ ಗ್ರಾಮದ ಪೆಟ್ರೋಲ್‌ ಬಂಕ್‌ ಸಮೀಪ ಲಾರಿ ನಿಲುಗಡೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಘಾತವಾಗಿ ಈರಣ್ಣ ಮೃತಪಟ್ಟಿದ್ದರು. ಕಾರ್ಮಿಕರ ಆಯುಕ್ತರು, ಮೃತ ಈರಣ್ಣನ ಕುಟುಂಬಕ್ಕೆ ವಾರ್ಷಿಕ ಶೇ.12ರಷ್ಟು ಬಡ್ಡಿ ದರಲ್ಲಿ ಒಟ್ಟು 3,03,620 ರು. ಪರಿಹಾರ ಪಾವತಿಸಬೇಕು ಎಂದು 2009ರ ಆ.20ರಂದು ಆದೇಶಿಸಿದ್ದರು. ಆದೇಶ ರದ್ದುಪಡಿಸುವಂತೆ ಕೋರಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. Bengaluru: ಬಿಬಿಎಂಪಿ ವಾರ್ಡ್‌ ಮೀಸಲಾತಿಗೆ ಹೈಕೋರ್ಟ್‌ ಆಕ್ಷೇಪ ವಿಮಾ ಕಂಪನಿ ಆಕ್ಷೇಪ: ವಿಚಾರಣೆ ವೇಳೆ ವಿಮಾ ಕಂಪನಿ ಪರ ವಕೀಲರು, ಲಾರಿ ಚಲಾಯಿಸುವಾಗ ಅಪಘಾತ ಉಂಟಾಗಿ ಮೃತಪಟ್ಟಿಲ್ಲ. ಹಾಗಾಗಿ, ಪರಿಹಾರ ನೀಡಬೇಕೆಂಬ ಕಾರ್ಮಿಕ ಆಯುಕ್ತರ ಆದೇಶ ಸರಿಯಲ್ಲ. ಚಾಲಕ ನಿತ್ಯ ಮದ್ಯಪಾನ ಮಾಡುತ್ತಾನೆಂದು ಲಾರಿ ಮಾಲಿಕರೇ ತಮ್ಮ ದೂರಿನಲ್ಲಿ ಹೇಳಿದ್ದಾರೆ. ಇನ್ನು ವಾಹನ ಬಳಕೆ ಮತ್ತು ಸಾವಿನ ನಡುವೆ ಅನಿರೀಕ್ಷಿತ ಸಂಬಂಧ ಇರಬೇಕಾಗುತ್ತದೆ. ಹಾಗಾಗಿ ಈರಣ್ಣನ ಸಾವನ್ನು ಲಾರಿ ಚಾಲನೆಯಿಂದ ಅಥವಾ ಉದ್ಯೋಗ ಮಾಡುವ ಸಮಯದಲ್ಲಿ ಉಂಟಾದ ಸಾವು ಎಂದು ಪರಿಗಣಿಸಲಾಗದು ಎಂದು ಹೇಳಿದ್ದರು. ಮೃತನ ಪತ್ನಿ ಪರ ವಕೀಲರು, ಈರಣ್ಣ ಮೃತಪಟ್ಟ ವೇಳೆ ಮದ್ಯಪಾನ ಮಾಡಿದ್ದರು ಎಂಬುದನ್ನು ಸಾಬೀತುಪಡಿಸುವ ಯಾವೊಂದು ದಾಖಲೆಯನ್ನು ಕೋರ್ಟ್‌ಗೆ ಸಲ್ಲಿಸಿಲ್ಲ. ಈರಣ್ಣ ಅವರು ಭಾರೀ ವಾಹನವಾಗಿರುವ ಟಿಪ್ಪರ್‌ ಲಾರಿ ಚಾಲನೆ ಮಾಡುತ್ತಿದ್ದರು. ಅದರ ಚಾಲನೆಯಿಂದ ಒತ್ತಡ ಏರ್ಪಡುತ್ತದೆ. ಆ ಒತ್ತಡದಿಂದಲೇ ಹೃದಯಾಘಾತ ಉಂಟಾಗಿ ಈರಣ್ಣ ಸಾವನ್ನಪ್ಪಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ವಾದ ಪುರಸ್ಕರಿಸಿದ ನ್ಯಾಯಪೀಠ ಕಾರ್ಮಿಕ ಆಯುಕ್ತರ ಆದೇಶವನ್ನು ಎತ್ತಿಹಿಡಿದಿದೆ.
ಸರ್ವಸಂಗ ತೊರೆದು ಬಂದ ಝೆನ್ ಸನ್ಯಾಸಿ ಕನ್ನಡಿಯಂಥ ಅಲಂಕಾರಿಕ ವಸ್ತು ಇಟ್ಟುಕೊಂಡಿದ್ಯಾಕೆ? ಓದಿ ಈ ಝೆನ್ ಕಥೆ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ ಒಬ್ಬ ಝೆನ್ ಸಾಧಕನಿದ್ಧ, ಅವನು ಬಹಳ ನಿಷ್ಠುರ ಸತ್ಯಗಳನ್ನು ಹೇಳುವವನೂ, ಖಚಿತ ಮತಿಯೂ ಆಗಿದ್ದ. ಮತ್ತು ಈ ಕಾರಣಗಳಿಂದಾಗಿಯೇ ಸುತ್ತಮುತ್ತಲಿನ ಪ್ರದೇಶದಲ್ಲಿ ಬಹಳ ಹೆಸರುವಾಸಿಯಾಗಿದ್ದ. ಅವನ ಈ ಜನಪ್ರಿಯತೆ ಕೆಲವರಿಗೆ ಮಗ್ಗಲ ಮುಳ್ಳಾಗಿತ್ತು. ಆ ಪ್ರದೇಶದ ಪುರೋಹಿತಶಾಹಿ ಅವನನ್ನು ದ್ವೇಷಿಸುತ್ತಿತ್ತು. ಅದು ಹೇಗೋ ಝೆನ್ ಸಾಧಕ ತನ್ನ ಜೋಳಿಗೆಯಲ್ಲಿ ಸದಾ ಒಂದು ಕನ್ನಡಿಯನ್ನಿಟ್ಟುಕೊಳ್ಳುವುದು ಒಬ್ಬ ಪುರೋಹಿತನಿಗೆ ಗೊತ್ತಾಗಿಹೋಯಿತು. ತನ್ನ ರೂಪ ಸೌಂದರ್ಯಗಳನ್ನು ಪ್ರೇಮಿಸುವುದು ಮತ್ತು ಇವುಗಳ ಸಲುವಾಗಿ ಸಮಯ ವ್ಯರ್ಥ ಮಾಡುವುದನ್ನ ಝೆನ್ ಒಪ್ಪುವುದಿಲ್ಲ, ಝೆನ್ ನಲ್ಲಿ ಅಂತರಂಗದ ಚೆಲುವಿಗೆ ಮಾತ್ರ ಪ್ರಾಧಾನ್ಯ ಮತ್ತು ಸಾಧಕ ವರ್ಷಗಟ್ಟಲೇ ತನ್ನ ಸಹಜ ಸೌಂದರ್ಯವನ್ನು ಕಂಡುಕೊಳ್ಳಲು ಸಾಧನೆ ಮಾಡುತ್ತಾನೆ. ಇಂಥದರಲ್ಲಿ ಈ ಝೆನ್ ಸಾಧಕ ಕನ್ನಡಿಯಂಥ ಅಲಂಕಾರದ ವಸ್ತುವನ್ನು ಸದಾ ಬಳಸುವುದನ್ನ ಜನರಿಗೆ ಎತ್ತಿ ತೋರಿಸಿ ಸಾಧಕನಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿ ಆ ಪುರೋಹಿತ, ಝೆನ್ ಸಾಧಕ ಉಪನ್ಯಾಸ ಮಾಡುತ್ತಿದ್ದ ಜಾಗಕ್ಕೆ ಬಂದು ಅವನಿಗೆ ಸವಾಲು ಹಾಕಿದ. “ ಕನ್ನಡಿಯಂಥ ಅಲಂಕಾರಿಕ ಸಾಮಗ್ರಿಯನ್ನ ನೀನು ಸದಾ ನಿನ್ನ ಜೊತೆಯಲ್ಲಿಟ್ಟುಕೊಳ್ಳುವುದು ಝೆನ್ ಗೆ ಮತ್ತು ನೀನು ಉಪದೇಶ ಹೇಳುತ್ತಿರುವ ಮಾತುಗಳಿಗೆ ವಿರುದ್ಧ ಅಲ್ಲವೆ? ಈ ಸಂಗತಿಯಿಂದ ನೀನು ಎಂಥ ಸುಳ್ಳು ಮನುಷ್ಯ ಎನ್ನುವುದು ಗೊತ್ತಾಗುತ್ತದೆ. “ ಝೆನ್ ಸಾಧಕ ತನ್ನ ಜೋಳಿಗೆಯಿಂದ ಕನ್ನಡಿಯನ್ನು ಹೊರತೆಗೆದು ಪುರೋಹಿತನ ಎದುರು ಹಿಡಿದು ಹೇಳಿದ. “ ಈ ಕನ್ನಡಿ ನನ್ನ ಅಲಂಕಾರದ ಸಲುವಾಗಿ ಅಲ್ಲ. ನಾನು ಈ ಕನ್ನಡಿಯನ್ನ ನನಗೆ ತುಂಬ ಗಂಭೀರ ಸಮಸ್ಯೆ ಎದುರಾದಾಗ ಬಳಸುತ್ತೇನೆ. ಸಮಸ್ಯೆ ಎದುರಾದಾಗ ನಾನು ಈ ಕನ್ನಡಿಯಲ್ಲಿ ದಿಟ್ಟಿಸುತ್ತೇನೆ, ಆಗ ನನಗೆ ಕನ್ನಡಿಯಲ್ಲಿ ನನ್ನ ಸಮಸ್ಯೆಯ ಮೂಲ ಕಾರಣ ಮತ್ತು ನನ್ನ ಸಮಸ್ಯೆಯ ಪರಿಹಾರ ಎರಡೂ ಸ್ಪಷ್ಟವಾಗಿ ಕಾಣಿಸುತ್ತವೆ. ಹಾಗಾಗಿ ಇದೊಂದು ಜಾದು ಕನ್ನಡಿ. “
ಕನ್ನಡ ಚಿತ್ರರಂಗ ಮೇರುನಟ ಸಹಾಸಸಿಂಹ, ಅಭಿನವ ಭಾರ್ಗವ ವಿಷ್ಣುವರ್ಧನ್ ಅವರು. ಕನ್ನಡ ಚಿತ್ರರಂಗಕ್ಕೆ ಇವರು ನೀಡಿರುವ ಕೊಡುಗೆ ಅಪಾರ. 200 ಸಿನಿಮಾಗಳಲ್ಲಿ ನಟಿಸಿ, ಅಭಿಮಾನಿಗಳ ಮನಸ್ಸಿನಲ್ಲಿ ಅಮರವಾಗಿ ಉಳಿದಿದ್ದಾರೆ ವಿಷ್ಣುದಾದ. ಆದರೆ ಕನ್ನಡ ಚಿತ್ರರಂಗವೇ ಇವರಿಗೆ, ಇವರಿಗಿದ್ದ ಘನತೆಗೆ ತಕ್ಕ ಹಾಗೆ ಮರಿಯಾದೆ ಕೊಡಲಿಲ್ಲ. ವಿಷ್ಣುವರ್ಧನ್ ಅವರಿಗೆ ಕನ್ನಡ ಚಿತ್ರರಂಗದ ಮೂಲಕ ಹೆಚ್ಚಾಗಿ ಸಿಕ್ಕಿದ್ದು ನೋವು. ಆದರೂ ಸದಾ ನಗು ನಗುತ್ತಲೇ ಇದ್ದವರು ವಿಷ್ಣು ದಾದ. ಅಭಿಮಾನಿಗಳ ಆರಾಧ್ಯ ದೈವ ವಿಷ್ಣುವರ್ಧನ್ ಅವರು ತಮ್ಮ ಕೊನೆಯ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ? ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಎಂದೇ ಹೆಸರು ಪಡೆದುಕೊಂಡಿದ್ದ ಪುಟ್ಟಣ್ಣ ಕಣಗಾಲ್ ಅವರೊಡನೆ ಕೆಲಸ ಮಾಡಿ, ಪುಟ್ಟಣ್ಣ ಅವರು ನಿರ್ದೇಶನ ಮಾಡಿದ, ನಾಗರಹಾವು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಟ ವಿಷ್ಣುವರ್ಧನ್. ಮೊದಲ ಸಿನಿಮಾದಲ್ಲೇ ಅದ್ಭುತವಾದ ಯಶಸ್ಸು ಗಳಿಸಿ, ಆಂಗ್ರಿ ಯಂಗ್ ಮ್ಯಾನ್ ಪಾತ್ರಗಳಿಗೆ ಹೇಳಿ ಮಾಡಿಸಿದ ಹಾಗಿದ್ದರು, ನೋಡಲು ಎಷ್ಟು ಹ್ಯಾಂಡ್ಸಮ್ ಆಗಿದ್ದರೋ ಅವರ ಅಭಿನಯವು ಅಷ್ಟೇ. ಪ್ರಬುದ್ಧವಾಗಿತ್ತು. ಹೀಗೆ ನಾಗರಹಾವು ಸಿನಿಮಾದಿಂದ ಶುರುವಾದ ಪಯಣ, ಕನ್ನಡದಲ್ಲಿ ಕನ್ನಡದಲ್ಲಿ ಸಾಕಷ್ಟು ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸುವ ಅವಕಾಶವನ್ನು ವಿಷ್ಣುವರ್ಧನ್ ಅವರಿಗೆ ನೀಡಿತು. ಯಾವುದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಕಲಾವಿದ ವಿಷ್ಣುವರ್ಧನ್ ಅವರು. ಅವರ ನಟನೆಯ ಬಗ್ಗೆ ಎರಡನೇ ಮಾತೆ ಇಲ್ಲ. ಅಣ್ಣಾವ್ರನ್ನು ಬಿಟ್ಟರೆ, ಅವರಷ್ಟು ಎತ್ತರಕ್ಕೆ ಬೆಳೆದಿದ್ದು ವಿಷ್ಣುವರ್ಧನ್ ಅವರು. ಕನ್ನಡದಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಹ ನಟನೆ ಮಾಡಿ, ಎಲ್ಲೆಡೆ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ವಿಷ್ಣುದಾದ ಅವರು ನಟನೆಯಿಂದ ಎಷ್ಟು ಜನಪ್ರಿಯತೆ ಪಡೆದುಕೊಂಡಿದ್ದರೋ, ಅಷ್ಟೇ ಜನಪ್ರಿಯತೆಯನ್ನು ಒಳ್ಳೆಯತನದಿಂದ ಗಳಿಸಿಕೊಂಡಿದ್ದರು. ಇವರ ಸರಳ ಸ್ವಭಾವ, ಸಹಾಯ ಮನೋಭಾವ, ಒಂದು ಮಗುವಿಗೂ ಕೂಡ ಮರಿಯಾದೆ ಕೊಟ್ಟು ನಡೆದುಕೊಳ್ಳುವ ವ್ಯಕ್ತಿತ್ವ, ಇದೆಲ್ಲವೂ ಸಹ ಅಭಿಮಾನಿಗಳಿಗೆ ಆದರ್ಶವಾಗಿತ್ತು. ಕಷ್ಟದಲ್ಲಿರುವ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದರು ವಿಷ್ಣುದಾದ, ಆದರೆ ತಾವು ಮಾಡಿದ ಸಹಾಯದ ಬಗ್ಗೆ ಗೊತ್ತಾಗದ ಹಾಗೆ ಮಾಡುತ್ತಿದ್ದರು, ಅಂತಹ ವ್ಯಕ್ತಿತ್ವ ಅವರದ್ದು.. ಸಿ.ಎನ್.ಎನ್ ಐಬಿಎನ್ ಮಾಡಿದ ವರದಿಯ ಪ್ರಕಾರ, ಕರ್ನಾಟಕದಲ್ಲಿ ಎಲ್ಲರಿಗಿಂತ ಹೆಚ್ಚು ಜನಪ್ರಿಯತೆ ಮತ್ತು ಗೌರವ ಪಡೆದುಕೊಂಡಿರುವವರ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡವವರು ವಿಷ್ಣುದಾದ. ಇವರು ನಟಿಸಿದ ಕೊನೆಯ ಸಿನಿಮಾ ಆಪ್ತರಕ್ಷಕ, ಆಗಿನ ಟಾಪ್ ನಟರಾಗಿದ್ದ ವಿಷ್ಣುವರ್ಧನ್ ಅವರು ಆಗಿನ ಸಮಯಕ್ಕೆ ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿರಬಹುದು ಎಂದು ನಿಮಗೆ ಎನ್ನಿಸಿದರೆ, ಅದು ಸುಳ್ಳಾಗಿದೆ. ಕೊನೆಯ ಸಿನಿಮಾಗೆ ವಿಷ್ಣುವರ್ಧನ್ ಅವರು 65 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ನಿರ್ಮಾಪಕರು ಮೊದಲು ಲಾಭ ಮಾಡಲಿ ಎನ್ನುತ್ತಿದ್ದರಂತೆ ವಿಷ್ಣುದಾದ. ಈ ವಿಚಾರವನ್ನು ಅವರ ಆಪ್ತರೊಬ್ಬರು ತಿಳಿಸಿದ್ದಾರೆ. Post Views: 74 Post navigation ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕೃಪೆ ಈ ರಾಶಿಗಳಿಗೆ ಇಂದಿನಿಂದ ಯೋಗ.. ಸಾಯಿ ಬಾಬಾ ಕೃಪೆ ಈ ರಾಶಿಗಳಿಗೆ ಇಂದಿನಿಂದ ಅದೃಷ್ಟದ ದಿನಗಳು.. Latest from ಸುದ್ದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ.. ಕನ್ನಡ ಕಿರುತೆರೆ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷಟು ಕಲಾವಿದರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು…
ನವರಾತ್ರಿ ಆಚರಣೆ ಎನ್ನುವುದು ಇದು ಒಂಭತ್ತು ದಿನಗಳ ವಿಶೇಷತೆಯನ್ನು ಹೊತ್ತ ಸಂಭ್ರಮಾಚರಣೆ. ದಸರಾ ಉತ್ಸವದ ಆಚರಣೆಯ ಒಂದು ಅಂಗವೇ ನವರಾತ್ರಿ. ಇದನ್ನು ಶರನ್ನವರಾತ್ರಿ ಎಂದೂ ಕರೆಯುವರು. ಪಂಚಾಂಗದ ಪ್ರಕಾರ ಅಶ್ವಯುಜ ಶುದ್ಧಪ್ರತಿಪದೆಯ ದಿನ ನವರಾತ್ರಿ ಪ್ರಾರಂಭವಾಗುತ್ತದೆ. ನವರಾತ್ರಿಯ ಸಮಯದಲ್ಲಿ ಜಗಜ್ಜನನಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ. ದುರ್ಗಾಮಾತೆಯ ಒಂಭತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ನವರಾತ್ರಿಯ ಮೊದಲನೆಯ ದಿನ ಶಕ್ತಿದೇವತೆಯಾದ ದುರ್ಗಾಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪ ಹಚ್ಚಿ ಪೂಜೆ ಮಾಡಿ ದೇವಿಯ ಪ್ರತಿಷ್ಟಾಪನೆ ಇರುತ್ತದೆ. ಎರಡನೆಯ ದಿನ ಲಕ್ಷ್ಮಿದೇವಿಗೆ ಇಷ್ಟವಾದ ನೈವೇದ್ಯ ನೀಡಿ ಅಷ್ಟೋತ್ತರಗಳಿಂದ ಆರಾಧಿಸಲಾಗುತ್ತದೆ. ಮೂರನೆಯ ದಿನ ಮಹಿಶಾಸುರ ಮರ್ದಿನಿ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ನಾಲ್ಕನೆಯ ದಿನ ಸಿಂಹವನ್ನು ವಾಹನವಾಗಿಸಿಕೊಂಡ ಚಾಮುಂಡೇಶ್ವರಿ ದೇವಿಗೆ ವಿಶೇಷಪೂಜೆ, ಹೋಮಗಳನ್ನು ಮಾಡಲಾಗುತ್ತದೆ. ಐದನೆಯ ದಿನ ಧೂಮ್ರಾಹ ಎಂಬ ಹೆಸರಲ್ಲಿ ದೇವಿಯನ್ನು ಪೂಜಿಸಿ ಪಂಚರಾತ್ರೋತ್ಸವ ಆಚರಿಸುವರು. ಆರನೆಯ ದಿನ ಧನಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಏಳನೆಯ ದಿನ ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸುವರು. ಈ ದಿನದಲ್ಲಿ ಶಾರದಾ ಪೂಜೆಯನ್ನು ಮಾಡುವ ಮೂಲಕ ಶಾರದೆಯ ಕೃಪೆಗೆ ಜನರು ಪಾತ್ರರಾಗುತ್ತಾರೆ. ಎಂಟನೆಯ ದಿನವನ್ನು ದುರ್ಗಾಷ್ಟಮಿ ಎಂದು ಕರೆಯುತ್ತಾರೆ. ಅಂದರೆ, ದುರ್ಗಾದೇವಿಯನ್ನು ಪೂಜಿಸುವ ಎಂಟನೆಯ ದಿನ ಇದಾಗಿದೆ. ದೇವಿಯಪೂಜೆ, ಉಪವಾಸವ್ರತ, ಕುಂಕುಮಾರ್ಚನೆಗಳನ್ನು ಈ ದಿನ ಮಾಡುತ್ತಾರೆ. ದೇವಿ ಒಂಭತ್ತನೆಯ ದಿನದಂದು ಮಹಿಷಾಸುರನ ಮರ್ಧನಮಾಡಿ ಲೋಕಕ್ಕೆ ಶಾಂತಿ ತಂದುಕೊಟ್ಟ ದಿನವಾದ್ದರಿಂದ ಆ ನಂಬಿಕೆಯ ದ್ಯೋತಕವಾಗಿ ಆಯುಧ ಪೂಜೆ ಮಾಡಲಾಗುತ್ತದೆ. ನವರಾತ್ರಿ ಕಳೆದು ಹತ್ತನೆಯ ದಿನ ಅಂದರೆ, ವಿಜಯದಶಮಿಯಂದು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ಶಮೀವೃಕ್ಷವನ್ನು ಪೂಜಿಸಿದರೆ ಶತ್ರುಜಯ, ಪಾಪಪರಿಹಾರ, ಮುಖ್ಯ ಕೆಲಸಕಾರ್ಯಗಳಲ್ಲಿ ವಿಜಯ ದೊರೆವುದೆಂಬುದು ನಂಬಿಕೆ. ಪುರಾಣಗಳ ಪ್ರಕಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯನ್ನು, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮಿಯನ್ನು ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರಗೊಳಿಸಲು ಸತ್ತ್ವಗುಣಿ ಮಹಾಸರಸ್ವತಿಯನ್ನು ಪೂಜೆಮಾಡುವರು. ರಾತ್ರಿ ಎನ್ನುವುದು ಆಗುತ್ತಿರುವ ಬದಲಾವಣೆ.ಭೂಮಿಯ ಸಹಜ ಗುಣವೇ ಬದಲಾವಾಣೆ. ಅಂದರೆ, ಹಗಲು ರಾತ್ರಿಯಾಗಿ ತಿರುಗುತ್ತಿರುವುದು. ಇಂತಹಾ ಬದಲಾವಣೆ ಸಹಿಸುವ ಶಕ್ತಿವೃದ್ಧಿಗೆ ವ್ರತಾಚರಣೆ ಮಾಡುತ್ತಾರೆ. ಜಗತ್ತಿನಲ್ಲಿ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ವಿಕ ಮತ್ತು ಸಜ್ಜನರನ್ನು ಪೀಡಿಸುತ್ತಿರುವುದು ನಿರ್ಮೂಲನೆಗೊಂಡು ಶಾಂತಿ, ಸಹಬಾಳ್ವೆಯು ರೂಪುಗೊಳ್ಳಬೇಕೆಂಬುದನ್ನು ಈ ಹಬ್ಬಸಾರುತ್ತದೆ.
ಕಲಾವಿದರು ಸಂಕಷ್ಟದಲ್ಲಿದ್ದಾಗ ಅನೇಕರಿಗೆ ದರ್ಶನ್ ಸಹಾಯಕ್ಕಾಗಿ ನಿಂತಿರುವುದು ಎಲ್ಲರಿಗೂ ತಿಳಿದೇ ಇದೆ.. ಅದೇ ರೀತಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಲ್ಲರ್ ವೆಂಕಟೇಶ್ ಅವರು ಲಿವರ್ ಸಂಬಂಧಪಟ್ಟ ಖಾಯಿಲೆಯಿಂದ ಬಳಲುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.. ಇತ್ತ ಅವರ ಕುಟುಂಬದವರು ಆಸ್ಪತ್ರೆಯ ಬಿಲ್ ಕಟ್ಟೋದಕ್ಕೆ ಒದ್ದಾಡುತ್ತಿದ್ದ ವಿಷಯ ತಿಳಿದ ಜಗ್ಗೇಶ್ ಅವರು ಖುದ್ದು ಆಸ್ಪತ್ರೆಗೆ ಭೇಟಿ ಕೊಟ್ಟು ಸ್ನೇಹಿತನಿಗೆ ತಮ್ಮ ಕೈಲಾದ ಸಹಾಯ ಮಾಡಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.. ಮರುದಿನ ದರ್ಶನ್ ಅವರಿಗೆ ಈ ಕುರಿತು ಜಗ್ಗೇಶ್ ಅವರು ಫೋನ್ ಮಾಡಿ ವಿಷಯ ತಿಳಿಸಿದ್ದರು.. ವಿಷಯ ತಿಳಿಸಿದ ಒಂದು ಗಂಟೆಯೊಳಗೆ ದರ್ಶನ್ ಅವರು ವೆಂಕಟೇಶ್ ಅವರ ಚಿಕಿತ್ಸೆಗಾಗಿ ಒಂದು ಲಕ್ಷ ಹಣವನ್ನು ಕಳುಹಿಸಿಕೊಟ್ಟಿದ್ದರು.. ಈ ವಿಷಯವನ್ನು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಫೋನ್ ಮಾಡಿದ ಒಂದು ಗಂಟೆಯಲ್ಲಿ ದರ್ಶನ್ ಒಂದು ಲಕ್ಷ ಕಳುಹಿಸಿಕೊಟ್ಟಿದ್ದಾರೆ.. ನಾನು ವಿಷಯ ತಿಳಿಸಿದ ತಕ್ಷಣ ವೆಂಕಟೇಶ್ ಅವರಿಗೆ ಸಹಾಯ ಮಾಡಿದ ಮೊದಲ ಕಲಾಬಂಧು.. ದರ್ಶನ್ ಗೆ ಶುಭವಾಗಲಿ ಎಂದಿದ್ದರು.. ಇದೀಗ ದರ್ಶನ್ ಬಳಿಕ ಮತ್ತೊಬ್ಬ ನಟ ವೆಂಕಟೇಶ್ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.. ಹೌದು ಸೃಜನ್ ಲೋಕೇಶ್ ಅವರು ವೆಂಕಟೇಶ್ ಅವರ ನೆರವಿಗೆ ನಿಂತಿದ್ದಾರೆ.. ಹೌದು ನಿನ್ನೆ ಜಗ್ಗೇಶ್ ಅವರು ನೀಡಿದ್ದ ಅಕೌಂಟ್ ನಂಬರ್ ಗೆ ಸೃಜನ್ ಲೋಕೇಶ್ ಅವರ ಲೋಕೇಶ್ ಪ್ರೊಡಕ್ಷನ್ ಸಂಸ್ಥೆಯ ಮೂಲಕ 50 ಸಾವಿರ ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದಾರೆ.. ಯಾರಿಗೇ ಆಗಲಿ ಒಬ್ಬ ಮನುಷ್ಯನ ಕಷ್ಟಕ್ಕೆ ಮತ್ತೊಂಬರು ಸ್ಪಂದಿಸುವುದೇ ನಿಜವಾದ ಮನುಷ್ಯತ್ವ.. ಅದೇ ಮಾನವೀಯತೆ.. ದರ್ಶನ್, ಸೃಜನ್ ಹಾಗೂ ವೆಂಕಟೇಶ್ ಅವರ ಚಿಕಿತ್ಸೆಗೆ ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದಗಳು.. Post Views: 11,022 Tags: darshanJaggesh You might be interested in Posted on April 7, 2020 ಬುಲೆಟ್ ಪ್ರಕಾಶ್ ಅಗಲಿದ ಸುದ್ದಿ ತಿಳಿದಂತೆ ದರ್ಶನ್ ಮಾಡಿರುವ ಕೆಲಸ ನೋಡಿ.. ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ.. ಬಹು ಅಂಗಾಂಗ ವೈಫಲ್ಯದಿಂದ ನಿನ್ನೆ ಇಹಲೋಕ ತ್ಯಜಿಸಿದ್ದಾರೆ..… Posted on April 7, 2020 ಕುಟುಂಬಕ್ಕೆ ತಿಳಿಯದಂತೆ ಬುಲೆಟ್ ಪ್ರಕಾಶ್ ಅವರ ಆಸ್ಪತ್ರೆ ಬಿಲ್ ಕಟ್ಟಿ ಹೋದ ವ್ಯಕ್ತಿ ಯಾರು ಗೊತ್ತಾ? ಸ್ಯಾಂಡಲ್ವುಡ್ ನ ಪ್ರತಿಭಾವಂತ ಕಲಾವಿದ ಬುಲೆಟ್ ಪ್ರಕಾಶ್ ಬಹು ಅಂಗಾಂಗ ವೈಫಲ್ಯದಿಂದ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.. ಇದ್ದಷ್ಟು ದಿನ ಮತ್ತೊಬ್ಬರನ್ನು ನಗಿಸುವ… Posted on February 22, 2020 ಕುರುಕ್ಷೇತ್ರ 100 ದಿನದ ಸಂಭ್ರಮದಲ್ಲಿ ಒಂದೇ ವೇದಿಕೆಯಲ್ಲಿ ನಿಖಿಲ್ ಹಾಗೂ ದರ್ಶನ್.. ಯಾರಿಗೂ ನೋವಾಗದಂತೆ ಸಂಬಾಳಿಸಿದ ಮುನಿರತ್ನ ಅವರು.. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸದೊಂದು ಪ್ರಯೋಗಕ್ಕೆ ಮುಂದಾಗಿ ಕುರುಕ್ಷೇತ್ರ ಎಂಬ ದೊಡ್ಡ ಸಿನಿಮಾ ಮಾಡಿ ದಾಖಲೆ ಬರೆದು ಗೆದ್ದ ಮುನಿರತ್ನ ಅವರು…
ಕನ್ನಡ ಕಿರುತೆರೆಯಲ್ಲಿ ಸಧ್ಯ ಒಬ್ಬರಿಗಿಂತ ಮತ್ತೊಬ್ಬರು ಎನ್ನುವಂತೆ ಪೈಪೋಟಿಯ ಮೇಲೆ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡಲಾಗುತ್ತಿದೆ‌.. ಅದರಲ್ಲೊಂದು ಶೋ ರಾಜಾ ರಾಣಿ.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ‌ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದ ರಾಜಾರಾಣಿ ಶೋ ಇದೀಗ ಮುಕ್ತಾಯ ಗೊಂಡಿದೆ.. ಹೌದು ಕಿರುತೆರೆಯ ನಿಜ ಜೀವನದ ಜೋಡಿಗಳನ್ನು ಕರೆತಂದು ರಿಯಾಲಿಟಿ ಶೋ ಮೂಲಕ ಮನರಂಜನೆ ನೀಡಿದ ರಾಜಾ ರಾಣಿ ಸಾಕಷ್ಟು ಯಶಸ್ವಿಯಾಗಿತ್ತು.. ಹಿರಿಯ ನಟಿ ತಾರಾ ಹಾಗೂ ಸೃಜನ್ ಅವರು ತೀರ್ಪುಗಾರರಾಗಿದ್ದು ಶೋ ಉದ್ದಕ್ಕೂ ಇಬ್ಬರಿಂದಲೂ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ದೊರೆತಿತ್ತು.. ಇದೀಗ ಶೋ ಮುಕ್ತಾಯ ಗೊಂಡಿದ್ದು ಚಂದನ್ ಹಾಗೂ ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಜೋಡಿ ವಿಜೇತರಾಗಿದ್ದಾರೆ.. ಹೌದು ಕಳೆದ ಮೂರು ತಿಂಗಳ ಹಿಂದೆ ಹನ್ನೆರೆಡು ಜೋಡಿಗಳಿಂದ ಶುರುವಾದ ರಾಜ ರಾಣಿ ಶೋ ವಾರಾಂತ್ಯದಲ್ಲಿ ಒಬ್ಬೊಬ್ಬರಾಗಿಯೇ ಎಲಿಮಿನೇಟ್ ಆಗಿ ಕೊನೆಗೆ ಆರು ಜೋಡಿಗಳು ಫಿನಾಲೆ ಹಂತಕ್ಕೆ ಬಂದು ತಲುಪಿದ್ದವು.. ಬಿಗ್ ಬಾಸ್ ಐದರ ವಿಜೇಟ ಚಂದನ್ ಹಾಗೂ ನಿವೇದಿತಾ ಗೌಡ ಜೋಡಿ, ಅಯ್ಯಪ್ಪ ಅನು ಜೋಡಿ, ದೀಪಿಕಾ ಆಕರ್ಶ್, ಹಿಶಿತಾ ಮುರುಗಾ ಜೋಡಿ.. ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಹಾಗೂ ಚಂದನ್ ಜೋಡಿ, ಸಮೀರ್ ಆಚಾರ್ಯ ಶ್ರಾವಣಿ ಜೋಡಿ ಹಾಗೂ ರಾಜು ತಾಳಿಕೋಟೆ ಕುಟುಂಬ ಹೀಗೆ ಒಟ್ಟು ಹನ್ನೆರೆಡು ಜೋಡಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕೊನೆಗೆ ಫಿನಾಲೆಚಾರು ಜೋಡಿಗಳಷ್ಟೇ ಉಳಿದುಕೊಂಡಿದ್ದರು.. ಪ್ರತಿ ಸಂಚಿಕೆಯಲ್ಲಿಯೂ ಒಂದಲ್ಲಾ ಒಂದು ವಿಶೇಷತೆಗಳನ್ನು ಹೊತ್ತು ಬರುತ್ತಿದ್ದ ಕಾರ್ಯಕ್ರಮ ಪ್ರೇಕ್ಷಕರಲ್ಲಿ ಅದರಲ್ಲೂ ದಾಂಪತ್ಯದಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಗೌರವ ಹೆಚ್ಚಾಗಲೂ ಸಹ ಕಾರಣವಾಗಿತ್ತು.. ತಮ್ಮ ನಿಜ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದ ಸಾಕಷ್ಟು ಜೋಡಿಗಳು ಜೀವನದಲ್ಲಿ ಸೋತ ಹಲವರಿಗೆ ಸ್ಪೂರ್ತಿಯೂ ಸಹ ಆದರು.. ಇನ್ನು ಸೃಜನ್ ಹಾಗೂ ತಾರಮ್ಮ ಅವರ ಜೋಡಿ ತಮ್ಮ ಆನ್ ಸ್ಪಾಟ್ ಮಾತುಗಳ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.. ಇನ್ನು ಕೊನೆಯದಾಗಿ ನಿನ್ನೆ ರಾಜ ರಾಣಿ ಶೋನ ಫಿನಾಲೆ ಪ್ರಸಾರವಾಗಿದ್ದು ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.. ಒಟ್ಟು ಆರು ಜೋಡಿಗಳಿಗೂ ನಗದು ಬಹುಮಾನ ದೊರೆತಿದ್ದು ಚಂದನ್ ಹಾಗೂ ನೇಹಾ ಗೌಡ ಶೋ ನ ವಿಜೇತರಾಗಿದ್ದಾರೆ.. ಹೌದು ಆರನೇ ಸ್ಥಾನ ಪಡೆದ ಪವನ್ ವೇಣುಗೋಪಾಲ್ ಹಾಗೂ ಸುಮನ್ ಜೋಡಿಗೆ ಎಪ್ಪತ್ತೈದು ಸಾವಿರ ರೂಪಾಯಿ ಬಹುಮಾನ ದೊರೆತಿದೆ.. ಇನ್ನು ಐದನೇ ಸ್ಥಾನ ಪಡೆದ ಜೋಡಿ ರೂಪಾ ಪ್ರಭಾಕರ್ ಜೋಡಿಗೂ ಸಹ ಎಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ.. ಇನ್ನು ಕಾರ್ಯಕ್ರಮದ ಟಾಪ್ ನಾಲ್ಕನೇ ಜೋಡಿಯಾಗಿದ್ದು ಶೋ ಉದ್ದಕ್ಕೂ ಸಿಕ್ಕಾಪಟ್ಟೆ ಮನರಂಜನೆ ಕೊಟ್ಟ ಹರಿಣಿ ಹಾಗೂ ಶ್ರೀಕಾಂತ್ ಜೋಡಿ.. ಇವರಿಗೂ ಸಹ ಎಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ.. ಇನ್ನು ಮೂರನೇ ಸ್ಥಾನ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿಗೆ ಒಂದೂವರೆ ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ.. ಇಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಂದು ಜೋಡಿಗಳಿಗೂ ಸಹ ವ್ಯಯಕ್ತಿಕವಾಗಿ ವಾರದ ಸಂಭಾವನೆಯನ್ನು ನೀಡಲಾಗಿದೆ.. ಹೌದು ಬಹುಮಾನದ ಮೊತ್ತ ಮಾತ್ರವಲ್ಲ ಪ್ರತಿಯೊಂದು ಸಂಚಿಕೆಗಳಿಗೂ ಸಹ ಸ್ಪರ್ಧಿಗಳಿಗೆ ಸಂಭಾವನೆ ನೀಡಲಾಗಿದೆ.. ಇನ್ನು ಟಾಪ್ ಎರಡನೇ ಸ್ಥಾನ ಪಡೆದು ರನ್ನರ್ ಅಪ್ ಆದ ಜೋಡಿ ಕಿರುತೆರೆ ನಟಿ ಇಶಿತಾ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫರ್ ಮುರುಗಾನಂದ.. ಹೌದು ಈ ಜೋಡಿ ಎರಡನೇ ಸ್ಥಾನ ಪಡೆದು ರನ್ನರ್ ಅಪ್ ಆಗಿದ್ದು ಅವರಿಗೆ ಎರಡೂವರೆ ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ.. ಇನ್ನುಳಿದಂತೆ ಟಾಪ್ ಒಂದರ ಸ್ಥಾನ ಅಂದರೆ ಶೋ ನ ವಿಜೇತರಾಗಿ ರಾಜಾ ರಾಣಿಯಾಗಿ ಹೊರ ಬಂದ ಜೋಡಿ ಚಂದನ್ ಹಾಗೂ ನೇಹಾ ಗೌಡ ಜೋಡಿ.. ಈ ಜೋಡಿಗೆ ಬರೋಬ್ಬರಿ ಐದು ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ.. ಫಿನಾಲೆಗೆ ಆಗಮಿಸಿದ ಆರೂ ಜೋಡಿಗಳಿಗೂ ಸಹ ನಗದು ಬಹುಮಾನಗಳನ್ನು ಕೊಟ್ಟು ವಾಹಿನಿ ಗೌರವಿಸಿದೆ.. ಇನ್ನು ಇಪ್ಪತ್ತೈದು ವರ್ಷ ಪ್ರೀತಿಸಿ ಜೀವನದಲ್ಲಿ ಸೆಟಲ್ ಆಗಿ ನಂತರ ಮದುವೆಯಾದ ಬೊಂಬೆ ಹಾಗೂ ಚಂದನ್ ವಿಜೇತರಾಗಿದ್ದು ಅಭಿಮಾನಿಗಳಿಗೆ ಸಂತೋಷ ತಂದಿದೆ..
ಒದಗಿಸಲಾದ ಸಾಗರೋತ್ತರ ಶಿಪ್ಪಿಂಗ್ (ಸಾಗರೋತ್ತರ ವರ್ಗಾವಣೆ) ಸೇವೆಯು ಸಾಗರೋತ್ತರ ಶಿಪ್ಪಿಂಗ್ ಅನ್ನು ನಿರ್ವಹಿಸದ ಶಾಪಿಂಗ್ ಸೈಟ್‌ಗಳು ಮತ್ತು ಹರಾಜು ಸೈಟ್‌ಗಳಲ್ಲಿ ಖರೀದಿಸಿದ ವಸ್ತುಗಳನ್ನು ಸಾಗಿಸುವ ಸೇವೆಯಾಗಿದೆ. ನಮಗೆ ಇಮೇಲ್ ಕಳುಹಿಸಿ ಉತ್ಪನ್ನದ ವಿವರ ಉತ್ಪನ್ನ ಟ್ಯಾಗ್ಗಳು "ಪ್ರಧಾನ ಸಿಬ್ಬಂದಿ" ಜಪಾನೀಸ್ ಮೇಲ್-ಆರ್ಡರ್ ಉತ್ಪನ್ನಗಳು ಮತ್ತು ಗ್ರಾಹಕರ ಪರವಾಗಿ "ಗ್ರಾಹಕರು ಖರೀದಿಸಿದ" ಸಾಮಾನುಗಳನ್ನು ಪಡೆಯುತ್ತಾರೆ, ಹಾನಿ ಅಥವಾ ತಪ್ಪುಗಳಿಗಾಗಿ ಉತ್ಪನ್ನವನ್ನು "ಪರಿಶೀಲಿಸುತ್ತಾರೆ" ಮತ್ತು ಜಪಾನ್‌ನಿಂದ ಸಾಗರೋತ್ತರ "ಅಗ್ಗದ ಕಾರ್ಪೊರೇಟ್ ಒಪ್ಪಂದ ಶುಲ್ಕ".ನಾವು ಅದನ್ನು "ಸುರಕ್ಷಿತ ವಿತರಣಾ ವಿಮೆ" ಯೊಂದಿಗೆ ಅಂತರಾಷ್ಟ್ರೀಯ ಕೊರಿಯರ್ ಸೇವೆ ಅಥವಾ EMS ಮೂಲಕ ತಲುಪಿಸುತ್ತೇವೆ.ನೀವು ಅದನ್ನು ಸರಳ ಸದಸ್ಯತ್ವ ನೋಂದಣಿ (ಉಚಿತವಾಗಿ) ಮತ್ತು ವಿತರಣಾ ಅಪ್ಲಿಕೇಶನ್ ಮೂಲಕ ಬಳಸಬಹುದು.ಸಹಜವಾಗಿ, ನೀವು ವಿದೇಶದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಸಾಗರೋತ್ತರ ಸಾಮಾನುಗಳನ್ನು ಸಾಗಿಸುವಾಗ ನೀವು ಅದನ್ನು ಬಳಸಬಹುದು. ಖರೀದಿ ಏಜೆನ್ಸಿ ಸೇವೆಗಿಂತ ಭಿನ್ನವಾಗಿ, ಉತ್ಪನ್ನದ ಬೆಲೆಗೆ ನೀವು ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಏಕೆಂದರೆ ನೀವು ಉತ್ಪನ್ನವನ್ನು ನೀವೇ ಖರೀದಿಸುತ್ತೀರಿ ಮತ್ತು ನೀವು ಅದನ್ನು ಸಾಗರೋತ್ತರ ಶಿಪ್ಪಿಂಗ್‌ಗಾಗಿ ಕಡಿಮೆ ಬೆಲೆಗೆ ಮಾತ್ರ ಬಳಸಬಹುದು. ವರ್ಗಾವಣೆ ಸೇವೆಯು ಜಪಾನ್, ಯುನೈಟೆಡ್ ಸ್ಟೇಟ್ಸ್, ಯುರೋಪ್ ಮತ್ತು ಇತರ ದೇಶಗಳಲ್ಲಿ ಸಾಗರೋತ್ತರ ವಿದ್ಯಾರ್ಥಿಗಳು ಮತ್ತು ಸಾಗರೋತ್ತರ ಉದ್ಯಮಿಗಳಿಗೆ ಅನುಕೂಲಕರ ಮತ್ತು ಪರಿಣಾಮಕಾರಿ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಒದಗಿಸುವುದು.ಆದ್ದರಿಂದ ಸಾಗರೋತ್ತರ ವಿದ್ಯಾರ್ಥಿಗಳು, ಉದ್ಯಮಿಗಳು, ಗುಣಮಟ್ಟದ ಲಾಜಿಸ್ಟಿಕ್ಸ್ ಸೇವೆಗಳ ಅನುಕೂಲಕರ ಅನುಭವ.ವರ್ಗಾವಣೆಯ ಸಮಯದಲ್ಲಿ ಹಾನಿ ಮತ್ತು ನಷ್ಟದ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಲಾಜಿಸ್ಟಿಕ್ಸ್ ವಿಮಾ ಸೇವೆಗಳನ್ನು ಒದಗಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ.ನಿಮ್ಮ ಸಾಗರೋತ್ತರ ಶಾಪಿಂಗ್ ಅನ್ನು ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರವಾಗಿಸಿ.ಗ್ರಾಹಕರು Taobao, Alibaba, ಅಥವಾ ಇತರ EC ಪ್ಲಾಟ್‌ಫಾರ್ಮ್‌ಗಳಲ್ಲಿ ಆದೇಶಗಳನ್ನು ನೀಡುತ್ತಾರೆ, ನಮ್ಮ ಕಂಪನಿಯ ಸ್ವೀಕರಿಸುವ ವಿಳಾಸವನ್ನು ಭರ್ತಿ ಮಾಡಿ, ಸರಕುಗಳು ನಮ್ಮ ಕಂಪನಿಗೆ ಬರುತ್ತವೆ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ, ಪರಿಶೀಲಿಸಿ ಮತ್ತು ಪ್ಯಾಕ್ ಮಾಡಿ.\n ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ, ನಾವು ನಿಮ್ಮ ಗೊತ್ತುಪಡಿಸಿದ ವಿತರಣಾ ವಿಳಾಸಕ್ಕೆ ಕಡಿಮೆ ಬೆಲೆಯಲ್ಲಿ ವಿತರಣೆಯನ್ನು ವ್ಯವಸ್ಥೆಗೊಳಿಸಿದ್ದೇವೆ.
ಭತ್ತ ಕೃಷಿ, ಕಾಫಿ ಬೆಳೆಗೆ ಅತ್ಯಮೂಲ್ಯವಾಗಿರುವ ಯೂರಿಯಾ ರಸಗೊಬ್ಬರವನ್ನು ದ್ರವ ರೂಪದಲ್ಲಿ ಆವಿಷ್ಕರಿಸಿರುವ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (IFFCO) ರಾಜ್ಯದ ವಿವಿಧ ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ 11 ಸಾವಿರ ರೈತರ ತಾಕುಗಳಲ್ಲಿ 94 ವಿವಿಧ ಬೆಳೆಗಳ ಮೇಲೆ ಪ್ರಯೋಗಗಳನ್ನು ಮಾಡಿ ಪರಿಣಾಮ ಬೀರುವುದರಲ್ಲಿ ಯಶಸ್ವಿಯಾಗಿದೆ. 2021ರ ಜೂನ್‌ನಲ್ಲಿಯೇ ಈ ಪರಿಣಾಮಕಾರಿ ನ್ಯಾನೋ ಯೂರಿಯಾ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, IFFCOಇ-ಕಾಮರ್ಸ್ ವೇದಿಕೆ (www.iffcobazar.in) ಸೇರಿದಂತೆ ಸಹಕಾರ ಮಾರುಕಟ್ಟೆ ಮತ್ತು ಮಾರುಕಟ್ಟೆಗಳ ಮೂಲಕ ರೈತರಿಗೆ ಲಭ್ಯವಿದೆ. ಕೇಂದ್ರ ಕಾಫಿ ಸಂಶೋಧನಾ ಕೇಂದ್ರವು ಈ ನೂತನ ದ್ರವ ರೂಪದ ಯೂರಿಯಾ(ನ್ಯಾನೋ ಯೂರಿಯಾ)ವನ್ನು ಕಾಫಿ ಬೆಳೆಯ ಮೇಲೂ ಪ್ರಯೋಗಿಸಿ ಯಶಸ್ವಿ ಕಂಡಿದ್ದು, ಬಳಕೆಗೆ ಸೂಚನೆ ನೀಡಿದೆ. 1 ಲೀಟರ್ ನೀರಿನಲ್ಲಿ 2 ಮಿಲಿ ಲೀಟರ್ ನ್ಯಾನೋ ಯೂರಿಯಾ ಬಳಸಿ ಕಾಫಿ ಎಲೆಗಳ ಮೇಲೆ ಸಿಂಪಡಿಸಿದರೆ ಉತ್ತಮ ಎಂದು ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಸೂಚಿಸಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ ಕೂಡ ನ್ಯಾನೋ ಯೂರಿಯಾ ಬಳಕೆಗೆ ರೈತರಲ್ಲಿ ಪ್ರೋತ್ಸಾಹಿಸಿದ್ದು ಈ ಕುರಿತು ಮಾಹಿತಿ ನೀಡಿದೆ. ಏನಿದು ನ್ಯಾನೋ ಯೂರಿಯಾ ದ್ರಾವಣ? ನ್ಯಾನೋ ಯೂರಿಯಾದ 500 ಮಿಲಿಲೀಟರ್ ಬಾಟಲಿಯು 40,000 ಪಿ.ಪಿ.ಎಂ(parts per million) ಸಾರಜನಕ (Nitrogen) ಹೊಂದಿರುತ್ತದೆ. ಇದು ಸಾಂಪ್ರದಾಯಿಕ ಯೂರಿಯಾದ ಒಂದು ಚೀಲದಿಂದ ಒದಗಿಸುವ ಸಾರಜನಕ ಪೋಷಕಾಂಶಕ್ಕೆ ಸಮವಾಗಿರುತ್ತದೆ. ಈ ಗೊಬ್ಬರವನ್ನು ಗಿಡಗಳ ಮೇಲ್ಭಾಗದಲ್ಲಿ ಸಿಂಪಡಿಸಿದರೆ ಬೇರು ಮಟ್ಟದವರೆಗೆ ತಲುಪಿ ಪರಿಣಾಮ ಬೀರುತ್ತದೆ. ನ್ಯಾನೋ ಯೂರಿಯಾ ಒಂದು ವಿಶಿಷ್ಟ ಸಾರಜನಕವನ್ನು ಒದಗಿಸುವ ಗೊಬ್ಬರ. ಸಾರಜನಕವು ಸಸ್ಯದ ಪತ್ರ ಹರಿತ್ತಿನ, ಪ್ರೋಟೋ ಪ್ಲಾಸಂ, ಪ್ರೋಟಿನ್ ಹಾಗೂ ನ್ಯೂಕ್ಲಿಕ್ ಆಮ್ಲದ ಒಂದು ಭಾಗವಾಗಿದೆ. ಇದು ಗಿಡದ ಹಸಿರು ಬಣ್ಣಕ್ಕೆ, ಒಳ್ಳೆಯ ಬೆಳವಣಿಗೆಗೆ ಹಾಗೂ ಸಸ್ಯದ ಅಭಿವೃದ್ಧಿಗೆ ಕಾರಣವಾಗುತ್ತದೆ. ಭಾರತದ ಬಹುತೇಕ ಕಡೆಗಳಲ್ಲಿ ದೊರಕುವ ಮಣ್ಣುಗಳಲ್ಲಿ ಸಾರಜನಕದ ಕೊರತೆ ಇದೆ. ನ್ಯಾನೋ ಯೂರಿಯಾ ಬಳಕೆಯಿಂದ ಈ ಕೊರತೆ ನೀಗಿಸಬಹುದಾಗಿದೆ. ಶೇಕಡ 80ರಷ್ಟು ಉಪಯೋಗಕಾರಿ ರೈತರು ಸಾಂಪ್ರದಾಯಿಕ ಗೊಬ್ಬರವನ್ನು ಸಾಮಾನ್ಯಾಗಿ 2-3 ಪಾಲು ಮಾಡಿ, ಭೂಮಿ ಸಿದ್ಧಪಡಿಸುವ ಹಂತದಲ್ಲಿ ಮತ್ತು ಒಂದು ತಿಂಗಳ ನಂತರ ಮೇಲ್ಗೊಬ್ಬರವಾಗಿ ಒದಗಿಸುತ್ತಾರೆ. ಆದರೆ ಬೆಳೆಯು ಈ ಗೊಬ್ಬರವನ್ನು ಕೇವಲ ಶೇ.30-50 ರಷ್ಟು ಮಾತ್ರ ಬಳಸಿಕೊಳುತ್ತದೆ. ಉಳಿದ ಗೊಬ್ಬರ ಅಮೋನಿಯಾ ಅಥವಾ ನೈಟ್ರಸ್ ಆಕ್ಸೆöÊಡ್ ಅಥವಾ ನೈಟ್ರೇಟ್ ರೂಪದಲ್ಲಿ ನಷ್ಟವಾಗುತ್ತದೆ. ಇದರಿಂದ ಮಣ್ಣು, ನೀರು ಮತ್ತು ವಾಯುವಿನ ಮಾಲಿನ್ಯವಾಗುತ್ತದೆ. ಆದರೆ ಚಿಕ್ಕ ಗಾತ್ರದ ಕಣಗಳನ್ನು ಹೊಂದಿರುವ ನ್ಯಾನೋ ಯೂರಿಯಾ ಬಳಸಿದಲ್ಲಿ ಶೇಕಡ ೮೦ ರಷ್ಟು ಉಪಯೋಗವಾಗುತ್ತದೆ. ಇದು ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇದರಿಂದ ಉತ್ತಮ ಗಿಡದ ಬೆಳವಣಿಗೆ ಜೊತೆಗೆ ಬೇರು ಬೆಳವಣಿಗೆಯಾಗುತ್ತವೆ. ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ ಹಾಗೂ ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ. ಗುಣಲಕ್ಷಣಗಳು ನ್ಯಾನೋ ಯೂರಿಯಾ ನೀರಿನಲ್ಲಿ ಸಮವಾಗಿ ಹರಡಿದ ಶೇಕಡ 4 ರಷ್ಟು ಒಟ್ಟು ಸಾರಜನಕವನ್ನು ಹೊಂದಿರುತ್ತದೆ. ನ್ಯಾನೋ ಸಾರಜನಕ ಕಣದ ಗಾತ್ರವು 20 ರಿಂದ 50 ನ್ಯಾನೋ ಮೀಟರ್ ವರೆಗೆ ಇರುತ್ತದೆ. ನ್ಯಾನೋ ಯೂರಿಯಾದಲ್ಲಿನ ಸಾರಜನಕ ಸಸ್ಯದೊಳಗೆ ಹೈಡ್ರೋಲಿಸಿಸ್ ಆಗಿ ಅಮೋನಿಯಾಕಲ್ ಮತ್ತು ನೈಟ್ರೇಟ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ. ಬಳಸುವ ವಿಧಾನ ರೈತರು ತಮ್ಮ ಬೆಳೆಗೆ ಕೊಡುವ ಮೂಲ ಗೊಬ್ಬರ ಅಥವಾ ತಳ ಗೊಬ್ಬರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಮೇಲು ಗೊಬ್ಬರವಾಗಿ 2 ರಿಂದ 4ಮಿ.ಲೀ ನ್ಯಾನೋ ಯೂರಿಯಾವನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಉತ್ತಮ ಫಲಿತಾಂಶಗಳಿಗಾಗಿ ಎರಡು ಬಾರಿ ಸಿಂಪಡಣೆ ಮಾಡಬೇಕು. ಮೊದಲ ಸಿಂಪಡಣೆ: ಮೊಳಕೆ ಹೊಡೆದ 30-35 ದಿನಗಳ ನಂತರ ಅಥವಾ ನಾಟಿ ಮಾಡಿದ 20-25ದಿನಗಳ ನಂತರ. ಎರಡನೆ ಸಿಂಪಡಣೆ: ಹೂ ಬರುವ ಮುಂಚಿತವಾಗಿ ಅಥವಾ 20-25 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಬೆಳೆ ಮತ್ತು ಅದರ ಸಾರಜನಕದ ಅಗತ್ಯವನ್ನು ಅವಲಂಬಿಸಿ ಸಿಂಪಡಿಸುವ ಸಂಖ್ಯೆಯನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಕಾರ್ಯ ವಿಧಾನ ಎಲೆಗಳ ಮೇಲೆ ಸಿಂಪಡಿಸಿದಾಗ, ನ್ಯಾನೋ ಯೂರಿಯಾ ಸುಲಭವಾಗಿ ಸ್ಟೊಮ್ಯಾಟೋ ಮತ್ತು ಇತರ ರಂಧ್ರಗಳ ಮೂಲಕ ಪ್ರವೇಶಿಸಿ ಸಸ್ಯಕೋಶಗಳಲ್ಲಿ ಸೇರಿಕೊಳ್ಳುತ್ತದೆ. ತದನಂತರ, ಆಹಾರ ಸಾಗಿಸುವ ನಾಳವಾದ ಫ್ಲೋಯಂ ಮುಖಾಂತರ ಎಲೆಯಿಂದ ಕಾಯಿ, ಕಾಳುಗಳು ಮತ್ತು ಹೂಗಳಿಗೆ ತಲುಪುತ್ತದೆ. ಸೂಚನೆ ಸಿಂಪಡಣೆಗೂ ಮುನ್ನ ನ್ಯಾನೋ ಯೂರಿಯಾ ಬಾಟಲ್‌ನಗನ್ನು ಚೆನ್ನಾಗಿ ಅಲ್ಲಾಡಿಸಬೇಕು. ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪಡಣೆ ಮಾಡಬೇಕು. ಸಿಂಪಡಣೆ ಮಾಡಿದ 12 ಗಂಟೆಯ ಒಳಗಾಗಿ ಮಳೆಯಾದಲ್ಲಿ ಪುನಃ ಸಿಂಪಡಣೆ ಮಾಡಬೇಕು. ನ್ಯಾನೋ ಯೂರಿಯಾವನ್ನು ಜೈವಿಕ ಸಸ್ಯ ಪ್ರಚೋದಕಗಳ ಜೊತೆಗೆ ಸಂಪೂರ್ಣ ನೀರಿನಲ್ಲಿ ಕರಗುವ ಗೊಬ್ಬರ ಮತ್ತು ಕೃಷಿ ರಸಾಯನಗಳೊಂದಿಗೆ ಮಿಶ್ರಣ ಮಾಡಿ ಬಳಸಬಹುದು. ಸಾಗಾಟದ ಖರ್ಚಿಲ್ಲ 500 ಮಿಲಿ (ಅರ್ಧ ಲೀಟರ್) ಬಾಟಲಿಗೆ ರೂ.240 ರಂತೆ ನಿಗಧಿಪಡಿಸಲಾಗಿದ್ದು, ಇದು ಒಂದು ಬ್ಯಾಗ್ ಯೂರಿಯಾದಷ್ಟು ಸಾಮರ್ಥ್ಯ ಹೊಂದಿದ್ದು, ಸಾಂಪ್ರದಾಯಿಕ ಯೂರಿಯಾಗೆ ಅಗತ್ಯವಿರುವ ಸಾಗಾಟ ವಾಹನಗಳು, ಅದರಿಂದ ಸೃಷ್ಟಿಯಾಗುವ ಖರ್ಚು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. 500 ಮಿಲಿ ಲೀಟರ್ ನ್ಯಾನೋ ಯೂರಿಯಾ 1 ಚೀಲ ಘನ ಯೂರಿಯಾ ರಸಗೊಬ್ಬರ ಬಳಸಿದಷ್ಟು ಸಮವಾಗಿರುತ್ತದೆ. ಘನ ರಸಗೊಬ್ಬರವು ಚೀಲಕ್ಕೆ ರೂ.266 ಇದ್ದು, ಸಬ್ಸಿಡಿ ಆಧಾರದಲ್ಲಿ ರೈತರಿಗೆ ದೊರಕುತ್ತದೆ. ನ್ಯಾನೋ ಯೂರಿಯಾಗೆ ಸರಕಾರದಿಂದ ಸಬ್ಸಿಡಿ ದೊರಕದಿದ್ದರೂ 500 ಮಿಲಿ ಲೀಟರ್ ನ್ಯಾನೋ ಯೂರಿಯಾವು ರೂ.240 ಕ್ಕೆ ಅಗ್ಗವಾಗಿ ದೊರಕುತ್ತದೆ. ಅತ್ಯಂತ ಪರಿಣಾಮಕಾರಿಯಾಗಿರುವ ಈ ನೂತನ ಗೊಬ್ಬರವನ್ನು ತರಕಾರಿ, ಕೃಷಿ ಬೆಳೆಗಳಿಗೆ, ಕಾಫಿ, ಕರಿಮೆಣಸಿನ ಮೇಲೂ ಬಳಕೆಮಾಡಬಹುದಾಗಿದೆ. -ಶಬಾನ ಶೇಖ್, ಕೃಷಿ ಇಲಾಖೆ, ಜಿಲ್ಲಾ ಜಂಟಿ ನಿರ್ದೇಶಕಿ ನ್ಯಾನೋ ಯೂರಿಯಾವನ್ನು ಗಿಡಗಳು ಅತ್ಯಂತ ವೇಗವಾಗಿ ಹೀರಿಕೊಳ್ಳುವುದರಿಂದ ತಕ್ಷಣವೇ ಅದರ ಪರಣಾಮವನ್ನು ಗಿಡಗಳ ಮೇಲೆ ಬೀರುತ್ತದೆ. ಸಾಂಪ್ರದಾಯಿಕ ಯೂರಿಯಾದಿಂದ ಮಣ್ಣಿನ ಗುಣಲಕ್ಷಣಗಳು ಕಾಲ-ಕ್ರಮೇಣ ಕುಗ್ಗುತ್ತವೆ. ಆದರೆ ನ್ಯಾನೋ ಯೂರಿಯಾದಿಂದ ಈ ರೀತಿ ಆಗುವುದಿಲ್ಲ . ಫಸಲಿಗೆ ಕೀಟ ಭಾದೆ, ರೋಗದ ಯಾವುದೇ ತೊಂದರೆಗಳು ಬರುವುದಿಲ್ಲ. ನ್ಯಾನೋ ಯೂರಿಯಾ ಬಳಕೆ ಹೆಚ್ಚಾದೊಡನೆ, ಘನ ರೂಪದ ಸಾಂಪ್ರದಾಯಿಕ ಯೂರಿಯಾ ಬಳಕೆ, ಸರಬರಾಜು ಕೂಡ ಕಾಲ-ಕ್ರಮೇಣ ನಿಲ್ಲಬಹುದು
ನ್ಯೂಯಾರ್ಕ್: ಮಾನವನ ಅಭಿವೃದ್ಧಿಯಲ್ಲಿ ಈ ದಿನ ಒಂದು ಮೈಲಿಗಲ್ಲೆಂದು ಪರಿಗಣಿಸಲಾಗುತ್ತಿದೆ. ಮಂಗಳವಾರ ವಿಶ್ವದ ಜನಸಂಖ್ಯೆ (World population) 8 ಶತಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆ (United Nations) ತಿಳಿಸಿದ್ದು, ಇಂದು ಎಲ್ಲೋ ಹುಟ್ಟಿದ ಮಗು ವಿಶ್ವದ 8 ಶತಕೋಟಿಯ ವ್ಯಕ್ತಿಯಾಗಲಿದೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಜಾಗತಿಕ ಜನಸಂಖ್ಯೆ 2030ರಲ್ಲಿ ಸುಮಾರು 8.5 ಶತಕೋಟಿ ತಲುಪಲಿದೆ. 2050ರಲ್ಲಿ 9.7 ಶತಕೋಟಿ ಹಾಗೂ 2100 ರಲ್ಲಿ 10.4 ಶತಕೋಟಿಯಷ್ಟು ಬೆಳೆಯಬಹುದು ಎಂದು ತಿಳಿಸಿದೆ. ವಿಶ್ವ ಜನಸಂಖ್ಯಾ ದಿನ ಸೋಮವಾರ ಬಿಡುಗಡೆಯಾದ ವಾರ್ಷಿಕ ವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟ್ ವರದಿಯಲ್ಲಿ ಜಾಗತಿಕ ಜನಸಂಖ್ಯೆ 1950 ರಿಂದ ನಿಧಾನಗತಿಯಲ್ಲಿ ಬೆಳೆಯುತ್ತಿದೆ ಎಂದು ತಿಳಿಸಲಾಗಿದೆ. Related Articles ರಾಜ್ಯದ ಹವಾಮಾನ ವರದಿ: 29-11-2022 11/29/2022 ದಿನ ಭವಿಷ್ಯ: 29-11-2022 11/29/2022 ಜಾಗತಿಕ ಜನಸಂಖ್ಯೆಯು 7 ರಿಂದ 8 ಶತಕೋಟಿಗೆ ಬೆಳೆಯಲು 12 ವರ್ಷಗಳನ್ನು ತೆಗೆದುಕೊಂಡರೆ, ಇದು 9 ಶತಕೋಟಿಯನ್ನು ತಲುಪಲು ಸುಮಾರು 15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದರ ಪ್ರಕಾರ ಜಾಗತಿಕ ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆಯ ದರ ನಿಧಾನವಾಗುತ್ತಿದೆ ಎಂಬುದರ ಸಂಕೇತವಾಗಿದೆ. ಇದನ್ನೂ ಓದಿ: ಏರ್ ಇಂಡಿಯಾಗೆ 1,000 ಕೋಟಿ ಮರುಪಾವತಿ, ದಂಡ ಪಾವತಿಸಲು ಅಮೆರಿಕ ಆದೇಶ 2022 ರಲ್ಲಿ, 2 ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳು ಏಷ್ಯಾದಲ್ಲಿವೆ. ಪೂರ್ವ ಮತ್ತು ಆಗ್ನೇಯ ಏಷ್ಯಾ ದಲ್ಲಿ 2.3 ಶತಕೋಟಿ ಜನರಿದ್ದರೆ, ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ 2.1 ಶತಕೋಟಿ ಜನರಿದ್ದಾರೆ. ಚೀನಾ ಮತ್ತು ಭಾರತದಲ್ಲಿಯೇ ವಿಶ್ವದಲ್ಲಿ ಅತ್ಯಂತ ಅಧಿಕ ಜನಸಂಖ್ಯೆಯಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2023ರಲ್ಲಿ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಮೀರಿಸಲಿದೆ. ಜನಸಂಖ್ಯೆಯ ಬೆಳವಣಿಗೆ ಮರಣದ ಮಟ್ಟ ಕಡಿಮೆಯಾಗುವುದರಿಂದ ಉಂಟಾಗುತ್ತಿದೆ. ಇದು ಜನರಲ್ಲಿನ ಜೀವಿತಾವಧಿ ಹೆಚ್ಚಳವಾಗುತ್ತಿರುವುದನ್ನು ಪ್ರತಿಫಲಿಸುತ್ತದೆ. ಜಾಗತಿಕವಾಗಿ ಜೀವಿತಾವಧಿ 2019ರಲ್ಲಿ 72.8 ವರ್ಷಗಳನ್ನು ತಲುಪಿದೆ. ಇದು 1990ರಿಂದ ಸುಮಾರು 9 ವರ್ಷಗಳಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಕದನ ವಿರಾಮ, ರಾಜತಾಂತ್ರಿಕತೆ ಮಾರ್ಗ ಕಂಡುಕೊಳ್ಳಬೇಕಿದೆ – ಜಿ20 ಶೃಂಗಸಭೆಯಲ್ಲಿ ಮೋದಿ ಮಾತು
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 170/2017 ಕಲಂ 279 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ದಿನಾಂಕಃ 21/05/2017 ರಂದು ಫಿಯರ್ಾದಿಯ ತಮ್ಮನಾದ ಸಂತೋಷಕುಮಾರ ತಂದೆ ರಾಜಶೇಖರ ಯಕ್ಷಿಂತಿ ಇತನು ಬಜಾಜ ಡಿಸ್ಕವರ ಮೋಟರ ಸೈಕಲ್ ನಂಬರ ಕೆ.ಎ 32 ಇ.ಎ 3480 ನೇದ್ದರ ಮೇಲೆ ಶಹಾಪೂರದಿಂದ ಹಾಲಬಾವಿ ಭೋಜಲಿಂಗೇಶ್ವರ ಮಠಕ್ಕೆ ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ, ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಶಹಾಪೂರ ಸಿಮಾಂತರದ ಪರವತರೆಡ್ಡಿಗೌಡ ಹಳಿಸಗರ ಇವರ ಹೊಲದ ಹತ್ತಿರ ಬರುವ ರಸ್ತೆಯ ತಿರುವಿನಲ್ಲಿ ಹಾಲಬಾವಿ ಕಡೆಯಿಂದ ಶಿಪ್ಟ ಕಾರ ನಂಬರ ಕೆ.ಎ 36 ಎಮ್ 8826 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿ, ಸಾದಾ ಹಾಗು ತೀವೃ ಸ್ವರೂಪದ ಗಾಯಪಡಿಸಿ ಕಾರ ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 170/2017 ಕಲಂ 279 338 ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 171/2017.ಕಲಂಃ 279 338.ಐ.ಪಿ.ಸಿ. &ನ 187 ಐ.ಎಮ್.;- ದಿನಾಂಕ 22/05/2017 ರಂದು 00-20 ಗಂಟೆಗೆ ವಾತ್ಸಲ್ಯ ಆಸ್ಪತ್ರೆ ಕಲ್ಬುಗರ್ಿ ಯಿಂದ ನರಸಿಂಗಪ್ಪ ಎಚ್.ಸಿ 39 ರವರು ಆಸ್ಪತ್ರೆಯಲ್ಲಿ ಉಪಚಾರ ಪಡೆಡಯುತ್ತಿದ್ದ ಗಾಯಾಳು ಶಿವಣ್ಣ ತಂದೆ ಗುರಪ್ಪ ವ|| 59 ಸಾ|| ಸಗರ(ಬಿ) ಇವರ ಹೇಳಿಕೆಯನ್ನು ಪಡೆದು ಕೊಂಡು ಬಂದು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ಹೀಗಿದ್ದು ದಿನಾಂಕ 21/05/2017 ರಂದು ಬೆಳಿಗ್ಗೆ ಚರಬಸವೆಶ್ವರ ಗದ್ದಿಗೆಗೆ ಹೋಗಿ ಧರ್ಶನ ಮಾಡಿ ಮರಳಿ ಬಸವೇಶ್ವರ ಸರ್ಕಲ್ ಕಡೆಗೆ ಬರಲು ಚರಬಸವೇಶ್ವರ ಕಮಾನ ದಾಟಿ ಬರುವಾಗ ಭೀ.ಗುಡಿ ಕಡೆಯಿಂದ ನಮ್ಮ ಹಿಂದಿನಿಂದ ಒಂದು ಮೋಟರ್ ಸೈಕಲ್ ನಂ ಮೋಟರ್ ಸೈಕಲ್ ನಂ ಏಂ-33 ಗ-2315 ನ್ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನನಗೆೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ನೆಲಕ್ಕೆ ಬಿದ್ದೆನು ಆಗ ನನ್ನ ಮಗ ಲಕ್ಷ್ಮಣ್ಣನು ಎಬ್ಬಿಸಿ ಕೂಡಿಸಿದನು. ಸದರಿ ಅಫಗಾತದಲ್ಲಿ ನನಗೆ ಎಡಗಾಲ ಚೆಪ್ಪಿ ಗುಡಿಗಿಗೆ ಭಾರಿ ಗುಪ್ತಪೆಟ್ಟಾಗಿ ಮುರಿದಂತಾಗಿರುತ್ತದೆ. ನಂತರ ನನಗೆ ಅಪಘಾತಮಾಡಿದ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ರಿಯಾಜ್ ತಂದೆ ಎಂ, ಹನೀಫ್ ಸಾ|| ಶಹಾಪೂರ ಅಂತಾ ತಿಳಿಸಿದ್ದು ಸ್ವಲ್ಪ ನಿಂತಹಾಗೆ ಮಾಡಿ ಓಡಿಹೊದನು ಸದರಿ ಅಪಘಾತ ವಾದಾಗ ಸಮಯ ಬೆಳಿಗ್ಗೆ ಸುಮಾರು 10-00 ಗಂಟೆ ಯಾಗಿತ್ತು ನಂತರ ನನ್ನ ಮಗ ಲಕ್ಷ್ಮಣ್ಣ ನನ್ನ ಸೋಸಿ ಲಕ್ಷ್ಮೀ ಇಬ್ಬರು ನನಗೆ ಹೆಚ್ಚಿನ ಉಪಚಾರಕ್ಕಾಗಿ ವಾತ್ಸಲ್ಯ ಆಸ್ಪತ್ರೆ ಕಲ್ಬುಗರ್ಿಗೆ ತಂದು ಸೆರಿಕೆ ಮಾಡಿದ್ದು ಇರುತ್ತದೆ. ಕಾರಣ ನನಗೆ ಅಪಘಾತ ಮಾಡಿ ಭಾರಿ ಸ್ವರೂಪದ ಗುಪ್ತಗಾಯಪಡಿಸಿ ಓಡಿ ಹೊಗಿರುವ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೆಕೆಂದು ಹೇಳಿಕೆ ಕೊಟ್ಟಿದ್ದು ನಿಜವಿದೆ. ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 171/2017 ಕಲಂ 279.338.ಐ.ಪಿ.ಸಿ.187 ಐ.ಎಂ.ವಿ ಆ್ಯಕ್ಟ ಪ್ರಕಾರ ಗುನ್ನೆ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 117/2017 ಕಲಂ: 376(2)(?) ಕಲಂ 4, 6 ಪೋಕ್ಸೊ ಆಕ್ಟ್ -2012;- ದಿನಾಂಕ 20-05-2017 ರಂದು ಸಮಯ ರಾತ್ರಿ 7.35 ಗಂಟೆಗೆ ವಿ.ಆರ್ ಜಾದವ ಪಿ.ಸಿ-148 ಗುರುಮಠಕಲ ರವರು ಠಾಣೆಗೆ ಹಾಜರಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀ ಮಂಜೂಳಾ ಮ.ಪಿ.ಎಸ್.ಐ ಯಾದಗಿರಿ ನಗರ ಠಾಣೆ (ಸಿ) ರವರಿಂದ ಹೇಳಿಕೆ ಪಿರ್ಯಾಧಿ ಪಡೆದುಕೊಂಡು ಹಾಜರುಪಡಿಸಿದ್ದು ಸದರಿ ಪಿರ್ಯಾಧಿ ಹೇಳಿಕೆಯ ಸಾರಾಂಶೆನೆಂದರೆ ನಾನು ಶ್ರೀಮತಿ ಜಾನಕಮ್ಮ ಗಂಡ ನಾಗಪ್ಪ ಪೂಜಾರಿ ವಃ 38 ಜಾಃ ಕುರಬರು ಉಃ ಮನೆಕೆಲಸ ಸಾಃ ಚಿಂತಕುಂಟಾ ತಾಃಜಿಃ ಯಾದಗಿರಿ ಹಾಃವಃ ಅಜೀಜ ಕಾಲೋನಿ ಯಾದಗಿರಿ ಅಂತಾ ಇದ್ದು ನಾನು ಮನೆ ಕೆಲಸ ಮಾಡಿಕೊಂಡು ಯಾದಗಿರಿದ ಅಜೀಜ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತೇವೆ. ನಮ್ಮ ಸ್ವಂತ ಊರು ಚಿಂತಕುಂಟ ಗ್ರಾಮವಿದ್ದು ನನ್ನ ಗಂಡ ನಾಗಪ್ಪ ಪೂಜಾರಿ ಈತನು ಸಹ ಶಿಕ್ಷಕ ಅಂತಾ ವಂಕಸಂಬ್ರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ನಮಗೆ ಮೂರು ಜನ ಮಕ್ಕಳಿದ್ದು 1) ನವೀನ ಕುಮಾರ 15 ವರ್ಷ 9 ನೇ ತರಗತಿ, 2) ದೇವಿಕಾ ವಃ 13 ವರ್ಷ 5ನೇ ತರಗತಿ, 3) ಭೂಮಿಕಾ ವಃ 7 ವರ್ಷ 2 ನೇ ತರಗತಿ ಈಗ್ಗೆ ಮೂರ ಜನ ಮಕ್ಕಳಿರುತ್ತಾರೆ. ಈಗ ಬೇಸಿಗೆ ರಜೆ ಇದ್ದುದ್ದರಿಂದ ಈ ಒಂದು ತಿಂಗಳ ಹಿಂದೆ ನಾನು ಮತ್ತು ನನ್ನ ಗಂಡ ನಾಗಪ್ಪ ಹಾಗೂ ನಮ್ಮ ಮಕ್ಕಳು ಕೂಡಿಕೊಂಡು ನಮ್ಮ ಊರಾದ ಚಿಂತಕುಂಟಾ ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದೆವು. ಹೀಗಿದ್ದು ಇಂದು ದಿನಾಂಕ 20/05/2017 ರಂದು ಬೆಳಿಗ್ಗೆ ನನ್ನ ಮಗಳಾದ ಭೂಮಿಕ ಇವಳು ಮನೆಯಿಂದ ಹೊರಗೆ ಆಟ ಆಡಲು ಹೋದಳು. ನಂತರ ಸುಮಾರು ಸಮಯ ಬೆಳಿಗ್ಗೆ 11.15 ಗಂಟೆ ಸುಮಾರಿಗೆ ನನ್ನ ಮಗಳು ಭೂಮಿಕಾ ಇವಳು ತನ್ನ ಹೊಟ್ಟೆ ಹಿಡಿದುಕೊಂಡು ಅಳುತ್ತಾ ಮನೆಗೆ ಓಡಿ ಬಂದಳು ಆಗ ನಾನು ಅತ್ತೆ ಮಲ್ಲಮ್ಮ ಹಾಗೂ ನನ್ನ ಮಗಳು ದೇವಿಕಾ ಕೂಡಿಕೊಂಡು ಭೂಮಿಕಾ ಇವಳಿಗೆ ಏನಾಯ್ತು ಅಂತಾ ಕೇಳಿದಾಗ ಅವಳು ನಮ್ಮ ಮುಂದೆ ತಿಳಿಸಿದ್ದೆನೆಂದರೆ. ನಾನು ಅಂಗಳದಲ್ಲಿ ಆಟ ಆಡುತ್ತಿರುವಾಗ ಮಾವನಾದ ಮಾಳಪ್ಪ ತಂದೆ ರಾಮಣ್ಣ ಪೂಜಾರಿ ಸಾಃ ಚಿಂತಕುಂಟಾ ಈತನು ನನಗೆ ಬಾ ಭೂಮಿಕಾ ಅಂತಾ ಕರೆದಾಗ ನಾನು ಆಟ ಆಡಿಕೊಂಡು ಅವನ ಹತ್ತಿರ ಹೋದಾಗ ಅವನು ತಮ್ಮ ಮನೆಗೆ ಹೊಂದಿಕೊಂಡಿರುವ ಆಡುಗಳು ಕೂಡಿ ಹಾಕುವ ಕೋಠಡಿಯಲ್ಲಿ ನನಗೆ ಕರೆದುಕೊಂಡು ಹೋದನು. ನಂತರ ಮಾಳಪ್ಪ ಈತನು ನನ್ನ ಚಡ್ಡಿಯನ್ನು ಬಿಚ್ಚಿ ಅವನ ಚೆಡ್ಡಿಯನ್ನು ಬಿಚ್ಚಿ ನನ್ನ ಮೇಲೆ ಬಿದ್ದು ತಿಕ್ಕಾಡ ತೋಡಗಿದನು. ಅವನಲ್ಲಿಂದ ಹಾಲಿನಂತಹದ್ದು ನನ್ನ ಮೇಲೆ ಬಿತು ನಾನು ಹೊಟ್ಟೆ ಬಿಸಿಯಾಗಿ ಊರಿತಿತ್ತು ಹಾಲಿನಂತಹದ್ದು ನನ್ನ ಬಟ್ಟೆಗೆ ವರಿಸಿಕೊಂಡನು ಅವನು ಎದ್ದು ಹೋದನು. ನನಗೆ ಹೊಟ್ಟೆ ಬೇನೆ ಆಗಿ ಕೆಳಗೆ ಉರಿತಿದೆ ಅಂತಾ ತಿಳಿಸಿದ್ದು ಸದರಿ ಘಟನೆ 11 ಎ.ಎಂ ಸುಮಾರಿಗೆ ಜರುಗಿದ್ದು ಇರುತ್ತದೆ. ನನ್ನ ಗಂಡ ನಾಗಪ್ಪ ಈತನಿಗೆ ಮನೆಯಿಂದ ಹೊರಗೆ ಹೋಗಿದ್ದು ನನ್ನ ಗಂಡನಿಗೆ ಮನೆಗೆ ಬರಮಾಡಿಕೊಂಡು ವಿಷಯ ತಿಳಿಸಿ ನನ್ನ ಮಗಳಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಕಾರಣ ಅಪ್ರಾಪ್ತ ಬಾಲಕಿಯಾದ ನನ್ನ ಮಗಳು ಭೂಮಿಕಾ ತಂದೆ ನಾಗಪ್ಪ ಪೂಜಾರಿ ವಃ 7 ವರ್ಷ ಇವಳಿಗೆ ಏನು ಅರಿಯದ ವಯಸ್ಸಿನಲ್ಲಿ ಮಾಳಪ್ಪ ಈತನು ತನ್ನ ಮನೆಯ ಆಡುಗಳು ಕೂಡಿ ಹಾಕುವ ಕೋಠಡಿಯಲ್ಲಿ ಕರೆದುಕೊಂಡು ಹೋಗಿ ಸಂಭೋಗ ಮಾಡಿರುತ್ತಾನೆ. ಕಾರಣ ಸದರಿಯವನ ವಿರುದ್ಧ ಕಾನೂನು ಪ್ರಕಾರ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 117/2017 ಕಲಂ 376(2)(ಐ)ಐಪಿಸಿ ಮತ್ತು ಕಲಂ 4, 6 ಪೊಕ್ಸೋ ಕಾಯ್ದೆ -2012ರ ಅಡಿಯಲ್ಲಿ ಕ್ರಮ ಕೈಕೊಂಡಿದ್ದು ಇರುತ್ತದೆ. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ: 379 ಐಪಿಸಿ ಮತ್ತು ಕಲಂ: 4(1), 4(1ಎ), 21 ಎಮ್.ಎಮ್. ಆರ್.ಡಿ ಆಕ್ಟ್ ಹಾಗೂ ನಿಯಮ 3, 42, 43, 44 ಕೆ.ಎಮ್.ಎಮ್.ಸಿ ರೂಲ್ -1994;- ದಿನಾಂಕ 20.05.2017 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಸರಕಾರಿ ತಫರ್ೆ ಶ್ರೀ ಕಿರಣ ಡಿ.ಆರ್. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ದಿನಾಂಕ 19.05.2017 ರಂದು ರಾತ್ರಿ 8-50 ಗಂಟೆಗೆ ಪ್ರಾಧೇಶಿಕ ಸಾರಿಗೆ ಅಧಿಕಾರಿಗಳು, ಯಾದಗಿರಿ ರವರು ಠಾಣೆಗೆ ಒಂದು ಮರಳಿ ತುಂಬಿದ ಟ್ರ್ಯಾಕ್ಟರನ್ನು ಠಾಣೆಯ ಆವರಣದಲ್ಲಿ ನಿಲ್ಲಿಸಿ ಮುಂದಿನ ಆದೇಶ ಹೊರಡಿಸುವವರೆಗೆ ಸದರಿ ಮರಳು ತುಂಬಿದ ಟ್ರ್ಯಾಕ್ಟರ್ನ್ನು ಸುರಕ್ಷಿತ ಅಭಿರಕ್ಷೆಯಲ್ಲಿ ತಡೆಹಿಡಿಯಲು ನಮೂನೆ ಸಂಖ್ಯೆ 27 ನೇದ್ದರ ಪ್ರತಿಯನ್ನು ನೀಡಿ ಠಾಣೆಯ ಆವರಣದಲ್ಲಿ ನಿಲ್ಲಿಸಿದ ಮರಳು ತುಂಬಿದ ಟ್ರ್ಯಾಕ್ಟರ್ನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಃ 118/2017 ಕಲಂ: 379 ಐಪಿಸಿ ಮತ್ತು ಕಲಂ: 4(1), 4(1ಎ), 21 ಎಮ್.ಎಮ್. ಆರ್.ಡಿ ಆಕ್ಟ್ ಹಾಗೂ ನಿಯಮ 3, 42, 43, 44 ಕೆ.ಎಮ್.ಎಮ್.ಸಿ ರೂಲ್ -1994 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. Posted by Inspector General Of Police North Eastern Range Kalaburagi. at 6:25 PM No comments: BIDAR DISTRICT DAILY CRIME UPDATE 22-05-2017 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-05-2017 ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 49/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 21-05-2017 ರಂದು ಫಿರ್ಯಾದಿ ಶಿವರಾಜ ತಂದೆ ಸಂಗಪ್ಪಾ ಬೀರಾದಾರ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಕಟ್ಟಿ ತುಗಾಂವ, ಸದ್ಯ: ಮಾಧವ ನಗರ ಬೀದರ ರವರು ಪ್ರತಾಪ ನಗರದ ಸೋನಾಲೀಕಾ ಟ್ರಾಕ್ಟರ ಶೋರೂಮ ಎದುರುಗಡೆ ಮಾಧವ ನಗರ ಕಡೆ ಹೋಗಲು ಬೀದರ ನೌಬಾದ ರೋಡ ದಾಟುತ್ತಿರುವಾಗ ಬೀದರ ಕಡೆಯಿಂದ ನೌಬಾದ ಕಡೆಗೆ ಒಂದು ಸ್ಕೂಟಿ ಮೊಟಾರ ಸೈಕಲ ನಂ. ಕೆಎ-38/ಜೆ-8379 ನೇದ್ದರ ಸವಾರನಾದ ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತೀವೇಗ ಮತ್ತು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ಮೋಟಾರ್ ಸೈಕಲ ಸಮೇತ ನೌಬಾದ ಕಡೆ ಓಡಿಸಿಕೊಂಡು ಹೊದನು, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಭಕಾಳಿಯಲ್ಲಿ ಭಾರಿ ಗುಪ್ತಗಾಯ, ಎಡಗಾಲಿನ ಮೋಳಕಾಲು ಕೆಳಗೆ ರಕ್ತಗಾಯ, ಎರಡು ಕಾಲಿನ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ, ಅಲ್ಲೆ ಇದ್ದ ಫಿರ್ಯಾದಿಗೆ ಪರಿಚಯ ಇರುವ ಶ್ಯಾಮ ತಂದೆ ಶಿವರಾಜ ಬಿರಾದಾರ ಸಾ: ಬಸನಾಳ, ಸದ್ಯ: ಬೀದರ ಇವರು ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 57/2017, ಕಲಂ. 279, 338 ಐಪಿಸಿ :- ದಿನಾಂಕ 21-05-2017 ರಂದು ರವಿವಾರ ಅಂಗಡಿ ಪ್ರಯುಕ್ತ ಫಿರ್ಯಾದಿ ರಾಮಣ್ಣಾ @ ಶರಣಪ್ಪಾ ತಂದೆ ನರಸಪ್ಪಾ ಜವಳಗಿ, ವಯ: 50 ವರ್ಷ, ಜಾತಿ: ಕಬ್ಬಲಿಗ, ಸಾ: ಮಲಕಾಪೂರವಾಡಿ, ತಾ: ಹುಮನಾಬಾದ ರವರು ಹುಮನಾಬಾದಕ್ಕೆ ತಮ್ಮ ಮೋಟಾರ್ ಸೈಕಲ ನಂ. ಕೆಎ-39/ಎ-8634 ನೇದ್ದರ ಮೇಲೆ ಬಂದಾಗ ಫಿರ್ಯಾದಿಯ ಅಣ್ಣನ ಮಗ ರಾಜಕುಮಾರ ಹಾಗು ಅವನ ಗೆಳೆಯ ರವಿ ಪ್ರಭಾನೋರ ರವರು ಸಿಕ್ಕಿದ್ದು ಎಲ್ಲರು ಚಹಾ ಕುಡಿದು ಹೋಗುವಾಗ ಹುಮನಾಬಾದ ಪಟ್ಟಣದ ಮೇನ ರೋಡ ಮೇಲೆ ಎ.ಪಿ.ಎಮ್.ಸಿ.ಯಿಂದ ಐ.ಬಿ. ಕ್ರಾಸ್ ಕಡೆಗೆ ಹೋಗುವಾಗ ಎ.ಪಿ.ಎಮ್.ಸಿ. ಗೇಟ ಎದುರು ಬಂದಾಗ ಬಸ ನಿಲ್ದಾಣ ಕಡೆಯಿಂದ ಬಂದ ಒಂದು ಕಾರ ನಂ. ಎಮ್.ಹೆಚ್-01/ಎ.ಇ-1812 ನೇದ್ದರ ಚಾಲಕನಾದ ಆರೋಪಿ ಮಾಣಿಕರಡ್ಡಿ ಮಂಡಾ ಸಾ: ಶಿವಪೂರ ಹುಮನಾಬಾದ ಈತನು ತನ್ನ ಕಾರನ್ನು ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಿಂದ ಫಿರ್ಯಾದಿಯ ಹಣೆ, ಬಲಗಲ್ಲಕ್ಕೆ, ಬಲಭುಜಕ್ಕೆ, ಬಲಮುಂಗೈಗೆ ತರಚಿದಗಾಯ ಹಾಗು ಬಲಗಾಲ ಮೋಳಕಾಲ ಕೆಳಗೆ ಮೂಳೆ ಮುದಿರು ಭಾರಿ ಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 5:10 PM No comments: KALABURAGI DISTRICT REPORTED CRIMES ಮಟಕಾ ಜೂಜು ಕೋರರ ಬಂಧನ: ರಾಘವೇಂಧ್ರ ನಗರ ಠಾಣೆ: ದಿನಾಂಕ:20/05/2017 ರಂದು ಶ್ರೀ ಕಪಿಲದೇವ ಪಿಐ ಡಿಸಿಬಿ ಘಟಕ ಕಲಬುರಗಿ ಇವರು ನಗರದ ಗಸ್ತಿನಲ್ಲಿದ್ದಾಗ ಶೇಟ್ಟಿ ಕಾಂಪ್ಲೆಕ್ಸ ಆಳಂದ ರೋಡ ಹತ್ತಿರ ಇಬ್ಬರು ವ್ಯಕ್ತಿಗಳು ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಡಿ.ಸಿಬಿ ಘಟಟಕ ಸಿಬ್ಬಂದಿ ಮತ್ತು ಪಂಚರೊಂದಿಗೆ ಶೆಟ್ಟಿ ಕಾಂಪ್ಲೆಕ್ಸ ಹತ್ತಿರದ ಶೆಟ್ಟಿ ಟಾಕಿಸ್‌ನ ಮೇನ್‌ ಗೇಟ್‌ ಹತ್ತಿರ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಅಯ್ಯಾಂಗಾರ ಬೆಕರಿ ಮುಂದಗಡೆಯ ಸಾರ್ವಜನಿಕ ಸ್ಥಳದ ಬೇವಿನ ಗೀಡ ನೆರಳಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಕೊಡುತ್ತಾ ಮೋಸ ಮಾಡುತ್ತಿರುವದನ್ನು ನೋಡಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ2 ಜನರನ್ನು ವಶಕ್ಕೆ ಪಡೆದು ಅವರಲ್ಲಿ 1) ಚಂದ್ರಕಾಂತ ತಂದೆ ಹಣಮಂತಪ್ಪಾ ಪಾಟೀಲ್‌ ಸಾ:ಕೈಲಾಸ ನಗರ ಕಲಬುರಗಿ ಈತನಿಂದ ಆತನಿಂದ ಮಟಕಾ ಚೀಟಿ ಬರೆಯಲು ಉಪಯೋಗಿಸುತ್ತಿದ್ದ ಒಂದು ಬಾಲ್‌ ಪೆನ್‌, 6 ಮಟಕಾ ಚೀಟಿಗಳು, ನಗದು ಹಣ ರೂ 2090/- ಮತ್ತು ಒಂದು ಸ್ಯಾಮಸಂಗ್‌ ಮೋಬೈಲ್‌ ಫೊನ್‌ ಮತ್ತು 2) ಸಂಗಣ್ಣಾ ತಂದೆ ಬಸವಂತಪ್ಪಾ ಸಾಲಿ ಸಾ:ಶಿವಾಜಿ ನಗರ ಕಲಬುರಗಿ ಇತನಿಂದ ನಗದು ರೂ 1800/- ಹಣ ಮತ್ತು 3 ಮಟಕಾ ಚೀಟಿಗಳು ವಶಪಡಿಸಿಕೊಂಡು ಸದರಿಯವರ ವಿರುದ್ದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಕೊಲೆ ಯತ್ನ ಪ್ರಕರಣ: ಅಫಜಲಪೂರ ಪೊಲೀಸ್ ಠಾಣೆ:- ದಿನಾಂಕ: 18-05-2017 ರಂದು ಶ್ರೀ ಗುರುಲಿಂಗಪ್ಪ ಆತನೂರ ಸಾ: ಬಡದಾಳ ಇವರು ಠಾಣೆಗೆ ಹಾಜರಾಗಿ ತಾನು ಗ್ರಾಮದ ಶರಣಬಸಪ್ಪ ತಂದೆ ಮಲಕಾಜಪ್ಪ ಮೇತ್ರೆ ರವರ ಬಡದಾಳ ಸಿಮಾಂತರದ ಹೊಲ ಸರ್ವೇ ನಂ 268 ನೇದ್ದರಲ್ಲಿ 4 ಎಕರೆ ಹೊಲ ಎರಡು ವರ್ಷಕ್ಕೆ 1,15,000/-ರೂಪಾಯಿಗೆ ಕಂಡಿಷನ ನಂತೆ ಉಳುಮೆ ಮಾಡುತ್ತಿದ್ದು. ಅದರಲ್ಲಿ ನಾನು ಶರಣಬಸಪ್ಪ ರವರಿಗೆ 5,000/-ರೂ ಮುಂಗಡವಾಗಿ ಕೊಟ್ಟಿದ್ದು ಉಳಿದ ಹಣ ಕೆಲವು ದಿನಗಳಲ್ಲಿ ಕೊಡುವ ಮಾತಾಗಿದ್ದು, ಶರಣಬಸಪ್ಪರವರ ತಂದೆ ಮಲಕಾಜಪ್ಪ ಮೇತ್ರೆ ಇವರು ನನಗೆ ಹೊಲದ ಉಳಿದ ಬಾಕಿ ಹಣ ನನಗೆ ಕೊಡು ನನ್ನ ಮಗನಿಗೆ ಕೊಡಬೇಡ ಎಂದು ಹೇಳಿದಾಗ ನಾನು ಹೊಲ ನಿಮ್ಮ ಮಗನ ಹೆಸರಿಗೆ ಇರುತ್ತದೆ ಅವರು ನನಗೆ ಹೊಲ ಕಂಡಿಷನಗೆ ಹಾಕಿರುತ್ತಾರೆ ನಾನು ಹಣ ನಿಮ್ಮ ಮಗನಿಗೆ ಕೊಡುತ್ತೇನೆ ನೀವು ನಿಮ್ಮ ಮಗನ ಕಡೆಯಿಂದ ತಗೆದುಕೊಳ್ಳಿ ಅಂತ ಹೇಳಿದ್ದು. ಈ ವಿಷಯಕ್ಕೆ ಮಲಕಾಜಪ್ಪ ರವರು ನನ್ನ ಮೇಲೆ ದ್ವೇಷ ಮಾಡಿಕೊಂಡಿದ್ದು ಇರುತ್ತದೆ. ದಿನಾಂಕ 16/05/2017 ರಂದು ಹೊಲದಲ್ಲಿನ ಹುಲ್ಲು ತಗೆಯಲು ನನ್ನ ಹೆಂಡತಿಯಾದ ಶಿವಲಿಲಾ ನಾನು ಹಾಗು ನಮ್ಮ ಗ್ರಾಮದ ಕಲಾವತಿ, ಚನ್ನಬಸವ್ವ ಸವಳಿ ಹಾಗು ಮಲ್ಲಮ್ಮಾ ಮಠಪತಿ ರವರನ್ನು ಕೂಲಿಕೆಲಸಕ್ಕಾಗಿ ಕರೆದುಕೊಂಡು ಹೊಲಕ್ಕೆ ಹೋದಾಗ ಹೊಲದಲ್ಲಿ ಮಲಕಾಜಪ್ಪ ರವರು ಸಹ ಉಳಿದ ತಮ್ಮ ಎರಡು ಏಕರೆ ಹೊಲದಲ್ಲಿ ಕೂಲಿ ಕೆಲಸಕ್ಕೆ ನಮ್ಮ ಗ್ರಾಮದ ಶಾಮಬಾಯಿ ರುದ್ದೆವಾಡಿ, ಸಿದ್ದಮ್ಮ ತೋಟನಾಕ, ಗುಂಡಮ್ಮಾ ತೋಟನಾಕ ರವರಿಗೆ ಕರೆದುಕೊಂಡು ಬಂದಿದ್ದು. ನಾವು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಕಬ್ಬಿನ ಬೆಳೆಯಲ್ಲಿ ಕಸ ತಗೆಯುತಿದ್ದಾಗ ಮಲಕಾಜಪ್ಪ ರವರು ನಾನು ಪಾಲಿಗೆ ಮಾಡಿದ ಹೊಲಕ್ಕೆ ಬಂದು ನಾವು ತುಂಬಿ ಇಟ್ಟಿದ ನೀರಿನ ಕೊಡದಿಂದ ನೀರು ಕುಡಿದು ಬಹಳ ಸಮಯ ಅಲ್ಲಿಯೇ ಕುಳಿತುಕೊಂಡಿದ್ದು. ನಂತರ ಹೊಲದಲ್ಲಿ ಕೆಲಸ ಮಾಡುತಿದ್ದ ನನ್ನ ಹೆಂಡತಿ ಹಾಗು ಕಲಾವತಿ, ಚನ್ನಬಸವ್ವ, ಮಲ್ಲಮ್ಮ ಇವರು ಬಂದು ನಾವು ತುಂಬಿ ಇಟ್ಟಿದ್ದ ಕೊಡದಿಂದ ನೀರು ಕುಡಿದ ಸ್ವಲ್ಪ ಸಮಯದಲ್ಲೆ ಹೊಟ್ಟೆ ನೋಯಿತ್ತಿದೆ ಅಂತ ಚಿರಾಡುತ್ತಾ ನಾಲ್ಕು ಜನರೊ ನೆಲಕ್ಕೆ ಬಿದ್ದು ಒದ್ದಾಡುತಿದ್ದರು ಆಗ ನಾನು ಗಾಬರಿಯಾಗಿ ಹಾಗು ಅಲ್ಲೆ ಕೆಲಸ ಮಾಡುತಿದ್ದ ಶಾಮಬಾಯಿ, ಸಿದ್ದಮ್ಮ, ಗುಂಡಮ್ಮ ಇವರು ಬಂದಿದ್ದು ಎಲ್ಲರೊ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಕ್ರಿಮಿನಾಷಕ ಔಷದಿಯ ವಾಸನೆ ಬರುತಿದ್ದು, ತುಂಬಿಟ್ಟ ಕೊಡದಲ್ಲಿ ನೋಡಲಾಗಿ ಕ್ರಿಮಿನಾಷಕ ಔಷಧಿಯ ವಾಸನೆ ಬರುತಿತ್ತು. ನಂತರ ಅಲ್ಲಿಯವರೆ ಅಲ್ಲೆ ಇದ್ದ ಮಲಕಾಜಪ್ಪ ತನ್ನ ಮನೆಯ ಕಡೆಗೆ ಹೋಗಿದ್ದು ನಾನು ಮತ್ತು ನಮ್ಮ ಗ್ರಾಮದ ಅಮೋಘಿ ವಸ್ಥಾಳ, ಈರಣ್ಣ ಬಿರಾದಾರ ರವರಿಗೆ ಪೋನ ಮಾಡಿ ವಿಷಯ ತಿಳಿಸಿ ಖಾಸಗಿ ವಾಹನ ತಗೆದುಕೊಂಡು ನಾಲ್ಕು ಜನರಿಗೆ ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಬಂದು ಅಲಿಂದ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರ್ಪಡೆ ಮಾಡಿದ್ದು . ಮಲಕಾಜಪ್ಪ ತಂದೆ ಪರಮೇಶ್ವರ ಮೇತ್ರೆ ಇವರು ತನ್ನ ಮಗ ನನಗೆ ಪಾಲಿಹೆ ಹಚ್ಚಿದ್ದ ಹೊಲದ ಬಾಕಿ ಹಣ ಮಲಕಾಜಪ್ಪನಿಗೆ ಕೊಡದ ಕಾರಣ ಸದರಿಯವನು ನನ್ನ ಮೇಲೆ ದ್ವೇಷ ಕಟ್ಟಿಕೊಂಡು ನನಗೆ ನನ್ನ ಹೆಂಡತಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಲದಲ್ಲಿ ನಾವು ಕೂಡಿಯುವ ನೀರಿನ ಕೊಡದಲ್ಲಿ ಕ್ರಮೀನಾಷಕ ಔಷದಿ ಬೇರೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಸದರಿಯವನ ಮೇಲೆ ಕಾನೂನಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಅಪಘಾತ ಪ್ರಕಣ: ಫರಹತಾಬಾದ ಪೊಲೀಸ್ ಠಾಣೆ : ದಿನಾಂಕ 20/05/2017 ರಂದು ಶ್ರೀಮತಿ ತಾರಮ್ಮಾ ಗಂಡ ಭೀಮನಗೌಡ ಮಾಲಿ ಪಾಟೀಲ ಸಾ: ರಬನಳ್ಳಿ ತಾ:ಶಹಾಪೂರ ಇವರು ಠಾಣೆಗೆ ಹಾಜರಾಗಿ ದಿನಾಂಕ 19/05/2017 ರಂದು ಕೆ.ಎಸ್.ಆರ್.ಟಿ.ಸಿ ಬಸ್ಸ ನಂ ಕೆ-38 ಎಫ್ 830 ನ್ಭೆದ್ದರ ಚಾಲಕ ಸಾ: ಬೀದರ ದಿಪೋ ಚಾಲಕ ಸುಭಾಶ ಖಾಶೆಂಪೂರ ಈತನು ತಾನು ಚಲಾಯಿಸುತ್ತಿದ್ದ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಫರಹತಾಬಾದ ಗ್ರಾಮದ ಹತ್ತೀರ ಎನ್.ಹೆಚ್ 218 ರೋಡಿನ ಮೇಲೆ ನಿಯಂತ್ರಣ ಕಳೆದುಕೊಂಡು ಎದುರಿಗೆ ಹೋಗುತ್ತೀರುವ ಒಂದು ಲಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸಿನ ಒಳಗಿದ್ದ ಒಳಗಿದ್ದ ಫಿರ್ಯಾದಿ ಶ್ರೀಮತಿ ತಾರಮ್ಮಾ ಮತ್ತು ಇತರ ಪ್ರಯಾಣಿಕರಿಗೆ ಭಾರಿ ಮತ್ತು ಚಿಕ್ಕಪುಟ್ಟ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಸದರಿ ಬಸ್ ಚಾಲಕನ ವಿರುದ್ದ ಕ್ರಮ ಕಯಕೊಳ್ಳುವಂಥೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ. ಅಪಘಾತ ಪ್ರಕರಣ: ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 20-05-2017 ರಂದು ಶ್ರೀ ವಿಜಯಕುಮಾರ ತಂದೆ ನಾಗಪ್ಪ ಲಾಳಸಂಗಿ ಸಾ|| ಅಫಜಲಪೂರ ರವರು ಠಾಣೆಗೆ ಹಾಜರಾಗಿ ದಿನಾಂಕ 16-05-2017 ರಂದು ತನ್ನ ಮಾರುತಿ ಸಿಫ್ಟ ಕಾರ್ ನಂ ಕೆಎ32-ಎನ್ 5318 ನೇದ್ದನ್ನು ಪ್ರತಿ ದಿನದಂತೆ ತನ್ನ ಮನೆಯ ಮುಂದಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು,. ತಾನು ಹಾಗು ನನ್ನ ಹೆಂಡತಿಯಾದ ಚಂದ್ರಕಲಾ ಇಬ್ಬರು ತಮ್ಮ ಮನೆಯ ಬಾಗಿಲಲ್ಲಿ ನಿಂತುಕೊಂಡಿದ್ದಾಗ ಅದೇ ಸಮಯಕ್ಕೆ ಲಾರಿ ನಂ ಕೆಎ32-ಎ 3590 ನೇದ್ದರ ಚಾಲಕ ತನ್ನ ಲಾರಿಯನ್ನು ಅತಿವೇಗವಾಗಿ ನಿಸ್ಕಾಳಜಿತನದಿಂದ ಚಲಾಯಿಸುತ್ತಾ ರಿವರ್ಸ್ ಆಗಿ ಬರುತಿರುವಾಗ ನಾನು ನನ್ನ ಹೆಂಡತಿ ಹಾಗು ಸ್ವಲ್ಪ ದೂರ ನಿಂತಿದ್ದ ಮಲ್ಲಯ್ಯ ಮಠ, ಚಿದಾನಂದ ಮಠ, ಬಾಳುಗೌಡ ಪಾಟೀಲ, ವಿಶ್ವನಾಥ ಕರಜಗಿ ಎಲ್ಲರೊ ಸದರಿ ಚಾಲಕನಿಗೆ ಚಿರುತ್ತಾ ಹಿಂದೆ ಕಾರು ಇದೆ ನಿಧಾನವಾಗಿ ಚಲಾಯಿಸು ಅಂತ ಹೇಳಿದರು ಕೇಳದೆ ಹಾಗೆ ರಿವರ್ಸ ಗೇರನಲ್ಲಿ ಹಿಂದಕ್ಕೆ ಬಂದು ನಮ್ಮ ಕಾರಿನ ಹಿಂದಿನ ಭಾಗಕ್ಕೆ ಜೋರಾಗಿ ಅಪಘಾತಪಡಿಸಿದ್ದರಿಂದ ನಮ್ಮ ಕಾರು ಮುಂದಕ್ಕೆ ಹೋಗಿ ಗೋಡೆಗೆ ಡಿಕ್ಕಿಯಾಗಿ ಮುಂದಿನ ಭಾಗ ಹಾಗು ಹಿಂದಿನ ಸಂಪೂರ್ಣ ಜಕಂ ಆಗಿದ್ದು. ನಂತರ ಲಾರಿ ಚಾಲಕ ಲಾರಿಯನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು. ನಂತರ ಲಾರಿ ಚಾಲಕನ ಹೆಸರು ವಿಚಾರಿಸಿದಾಗ ಮಹ್ಮದ್ ಹಜರತ್ ಸಾಬ ಸಾ||ಬಸವಕಲ್ಯಾಣ ಎಂದು ತಿಳಿದು ಬಂದಿರುತ್ತದೆ. ಕಾರಣ ಮೇಲೆ ಲಾರಿ ನಂ ಕೆಎ32-ಎ 3590 ನೇದ್ದರ ಚಾಲಕ ಲಾರಿಯನ್ನು ಅತಿವೇಗವಾಗಿ ಹಾಗು ನಿಸ್ಕಾಳಜಿತನದಿಂದ ರಿವರ್ಸ ಗೇರನಲ್ಲಿ ಚಲಾಯಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ನಮ್ಮ ಮಾರುತಿ ಸಿಫ್ಟ ಕಾರ್ ನಂ ಕೆಎ32-ಎನ್ 5318 ನೇದ್ದಕ್ಕೆ ಅಪಘಾತಪಡಿಸಿ ಕಾರಿನ ಹಿಂದಿನ ಭಾಗ ಸಂಪೂರ್ಣವಾಗಿ ಹಾಗು ಮುಂದಿನ ಭಾಗ ಜಖಂ ಮಾಡಿದ್ದು ಸದರಿಯವನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಅಪಘಾತ ಪ್ರಕರಣ: ಶಹಾಬಾದ ನಗರ ಪೊಲೀಸ್ ಠಾಣೆ:ದಿನಾಂಕ: 20/05/2017 ರಂದು ಮುಂಜಾನೆ ಶ್ರೀ ವಸೀಮ ತಂದೆ ಅಬ್ದುಲ ರಹಿಮಾನಸಾಬ ಮಲ್ಲೆವಾಲೆ ಸಾ: ಹೊನಗುಂಟಾ ಇಇವರು ಫಿರ್ಯಾದಿ ಸಲ್ಲಿಸಿದ್ದೇನೆನೆಂದರೆ ದಿನಾಂಕ: 19/05/2017 ರಂದು ತಮ್ಮ ಗ್ರಾಮದ ಯೂನುಸ ತಂದೆ ಮಹ್ಮದ ಖಾಜಾ ಹುಸೇನ ನೋಂದೆ ಆತನ ಮೋಟಾರ ಸೈಕಲ ನಂ ಕ.ಎ.ಎ. 32 ಇ ಎನ್ 7935 ನೇದ್ದು ತೆಗೆದುಕೊಂಡು ತಮ್ಮ ಸಂಬಂಧಿಕರ ಮದುವೆಯ ಏಂಗೇಜಮೆಂಟ ಕಾರ್ಯಕ್ರಮಕ್ಕೆ ಕಲಬುರಗಿಗೆ ಹೋಗಿ ಅಲ್ಲಿಂದ ರಾತ್ರಿ ಮರಳಿ ಹೊನಗುಂಟಾಕ್ಕೆ ಬರುತ್ತಿರುವಾಗ ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಯೂನುಸನು ಮೋಟಾರ ಸೈಕಲ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಮರತೂರ ಕ್ರಾಸ ದಾಟಿ ದೇವನ ತೆಗನೂರ ಗ್ರಾಮದ ಹತ್ತಿರ ಇರುವ ರೋಡಿನ ಸೇತುವೆಯ ಕಲ್ಲಿಗೆ ಅಫಘಾತ ಮಾಡಿಸಿದ್ದರಿಂದ ತನಗೆ ತಲೆಯ ಹಿಂಬಾಗಕ್ಕೆ ಪೆಟ್ಟಾಗಿತನ್ನ ಎಡಗೈ ಮುರಿದಂತಾಗಿದ್ದು ಮತ್ತು ಯೂನುಸನಿಗೆ ಸಹ ತಲೆಗೆ ಭಾರಿ ನಮಗೆ ಉಪಚಾರ ಕುರಿತು 108 ಅಂಬುಲೇನ್ಸನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯ ಮದ್ಯದಲ್ಲಿ ಯೂನುಸನು ಮೃತ ಪಟ್ಟಿರುತ್ತಾನೆ.. ಕಾರಣ ಮೋಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರೋಡಿನ ಸೇತುವೆಯ ಕಲ್ಲಿಗೆ ಅಫಘಾತ ಸದರಿ ಯೂನುಸ ಇತನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. ಅಪಘಾತ ಪ್ರಕರಣ: ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ 20/05/2017 ರಂದು ಶ್ರೀಮತಿ ಜಾಹಿದಾ ಗಂಡ ಮೆಹೆಬೂಬ್ ಅಂದೋಲ ಸಾ: ರಾವೂರು ಇವರು ಠಾಣೆಗೆ ಹಾಜರಾಗಿ ದಿನಾಂಕ 18/05/2017 ರಂದು ತನ್ನ ಗಂಡ ಮೆಹೆಬೂಬ್ ಈತನು ನಂದೂರ ಗ್ರಾಮದ ಸಂಬಂದಿಕರ ದೇವರ ಕಾರ್ಯಕ್ರಮಕ್ಕೆ ಮೋಟಾರ ಸೈಕಲ್ ನಂಬರ್ ಕೆ ಎ 34 ಎಸ್ 0543 ನೇದ್ದನ್ನು ತೆಗೆದುಕೊಂಡು ನಂದೂರಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ರಾವೂರಕ್ಕೆ ಮೊಟಾರ ಸೈಕಲ್ ಮೇಲೆ ಬರುತ್ತಿರುವಾಗ ಭಂಕೂರು ಕ್ರಾಸ್ ಹತ್ತಿರ ಶಹಾಬಾದ ಕಡೆಯಿಂದ ಬರುತ್ತಿದ್ದ ಗೂಡ್ಸ ವಾಹನದ ಚಾಲಕ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ತನ್ನ ಗಂಡ ನಡೆಸಸುತ್ತಿದ್ದ ಮೊಟಾರು ಸೈಕಲ್ ಅಪಘಾತಪಡಿಸಿದ್ದರಿಂಧ ತನ್ನ ಗಂಡನಿಗೆ ತೆಲೆಗೆ ಮತ್ತು ಕಾಲಿಗೆ ಭಾರಿ ಗಾಯವಾಗಿದ್ದು ಸದರಿ ಗೂಡ್ಸ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು. ತನ್ನ ಗಂಡನಿಗೆ ಅಪಘಾತಪಡಿಸಿದ ಗೂಡ್ಸ ಚಾಲಕನವಿರುದ್ದ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೀನ್ ವಿಲಿಯಮ್ಸ್ ನಮ್ಮ ಆಫಿಸ್ ನಲ್ಲಿ ಎಚ್ ಆರ್ ಮ್ಯಾನೇಜರ್. ಬಿಳಿ ಅಮೆರಿಕನ್. ಆಕೆಗೆ ೫೦-೫೫ ವರ್ಷ ಇರಬಹುದು. ಬರೀ ಮಾತಿನಮಲ್ಲಿ. ಕಂಡಾಗಲೆಲ್ಲಾ ಏನಾದರೂ ಮಾತಿಗೆಳೆಯುತ್ತಿದ್ದರು. ಆಕೆಯ ಮೊಮ್ಮಗ ಪಿಗ್ಗಿ ಯ ಮೇಲೆ ಕೂರಲು ಹೋಗಿ ಬಿದ್ದದ್ದು, ಮಗಳಿಗೆ ಸೀಜ಼ರ್ ಆಗಿ ಆಸ್ಪತ್ರೆಗೆ ಸೇರಿಸಿದ್ದು, ತಾನು ಪರ್ಸ್ ಕಳೆದುಕೊಂಡಿದ್ದು, ಕಳೆದು ಹೋದ ಸೋಷಿಯಲ್ ಸೆಕ್ಯುರಿಟಿ ಕಾರ್ಡ್ ಮತ್ತೆ ಮಾಡಿಸಲು ಹೋದಾಗ ಅಲ್ಲಿ ಆಫಿಸ್ ನಲ್ಲಿ ಒಂದು ಗಂಟೆ ಕಾಯಬೇಕಾಗಿ ಬಂದಿದ್ದು ಎಲ್ಲವನ್ನೂ ಬ್ರೇಕಿಲ್ಲದೆ ತಮ್ಮ ಒಂಥರಾ ಕೀರಲು ವಾಯ್ಸ್ ನಲ್ಲಿ ಹೇಳಿ ತಲೆಚಿಟ್ಟು ಹಿಡಿಸುತ್ತಿದ್ದರು. ಅವರು ಎಚ್ ಆರ್ ಮ್ಯಾನೇಜರ್ ಆದ್ದರಿಂದ ಅವರನ್ನು ಇಗ್ನೋರ್ ಮಾಡುವಂತೆಯೂ ಇರಲಿಲ್ಲ. ಈ ವಿಷಯ ಈ ವ್ಯಕ್ತಿಗೆ ಆಸಕ್ತಿ ತರಬಹುದು ಅಥವಾ ಸಂಬಂಧವೇ ಇಲ್ಲದಿರಬಹುದು ಅಂತ ಆಕೆ ತನ್ನ ಲೈಫ್ ನಲ್ಲೇ ಯೋಚನೆ ಮಾಡಿಲ್ಲ ಅನ್ನಿಸುತ್ತೆ. ನನ್ನ ಕ್ಯೂಬಿಕಲ್ ನಿಂದ ಬ್ರೇಕ್ ರೂಮ್ ಗೆ ಹೋಗುವಾಗೆಲ್ಲಾ ನಾನು ಜೀನ್ ಮುಂದೆಯೇ ಹೋಗಬೇಕಾಗುತ್ತಿತ್ತು. ನಾನು ಇಂಡಿಯನ್ ಆದ್ದರಿಂದ ತನ್ನ ಪಶ್ಮೀನಾ ಶಾಲ್ ಗಳ ಆಸಕ್ತಿ ಬಗ್ಗೆ ಮಾತಾಡಲು ನಾನೇ ಬೆಸ್ಟ್ ವ್ಯಕ್ತಿ ಅಂತ ಆಕೆ ಡಿಸೈಡ್ ಮಾಡಿಬಿಟ್ಟಿದ್ದರು. ನನಗೆ ಅವರು ಹೇಳಿದ ಯಾವ ವಿಷಯವೂ ಗೊತ್ತಿರಲಿಲ್ಲ. ನಾನು ಪಶ್ಮೀನಾ ಬಗ್ಗೆ ಕೇಳಿದ್ದೇ ಆಕೆಯ ಬಾಯಿಂದ! ನಾನು ಆಕೆಯ ವಾಯ್ಸ್ ಕೇಳಿಸದ ಟೈಮ್ ನೋಡಿಕೊಂಡು ಬ್ರೇಕ್ ರೂಮ್ ಗೆ ಹೋಗುತ್ತಿದ್ದೆ. ನನ್ನ ದುರಾದೄಷ್ಟ! ಆದರೆ ಆಕೆಯ ಕೈಯ್ಯಿಂದ ತಪ್ಪಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವತ್ತು ಆಗಷ್ಟೇ ಆಫಿಸ್ ಒಳಗೆ ಬಂದಿದ್ದೆ. "ಹೇ ಟಿಕ್...ವಾಟ್ ಆರ್ ಯೂ ಅಪ್ ಟು ದಿಸ್ ಸ್ಯಾಟರ್ಡೇ?’ ಅಂದರು. ’ನಾನು ವಾರದ ಗ್ರೋಸರಿ ಮಾಡೋದೆಲ್ಲಾ ಸ್ಯಾಟರ್ಡೇ ನೇ’ ಅಂದೆ. ’ಓಕೆ. ಗುಡ್. ಹಾಗಾದ್ರೆ ಈ ಸಾರಿ ಗ್ರೋಸರಿ ಮಾಡೊದನ್ನು ಸಂಡೇ ಗೆ ಇಟ್ಕೊ..ಸ್ಯಾಟರ್ಡೇ ಫ್ರೀ ಮಾಡಿಕೊಂಡು ನಮ್ಮ ಊರಿಗೆ ಬಾ’ ಅಂತ ಕೈಗೆ ಒಂದು ಸಣ್ಣ ಕಾರ್ಡ್ ಕೊಟ್ಟರು. ಅವರ ಹಳ್ಳಿಯ ಆಪಲ್ ಫೆಸ್ಟಿವಲ್ ನ ಇನ್ವಿಟೇಷನ್ ಅದು. ಜೀನ್ ನಾನಿದ್ದ ಸಿಟಿಯ ಉತ್ತರದಲ್ಲಿದ್ದ ಎಲಿಜೇ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ಫಾರ್ಮ್ ಹೌಸ್ ಕಟ್ಟಿಕೊಂಡು ಫಾರ್ಮ್ ಮಧ್ಯದಲ್ಲಿ ಇದ್ದರು. ದಿನಾ ೮೦ ಮೈಲಿ ಡ್ರೈವ್ ಮಾಡಿಕೊಂಡು ಆಫೀಸ್ ಗೆ ಬರುತ್ತಿದ್ದರು. ಬೆಳಿಗ್ಗೆ ಐದುಗಂಟೆಗೆ ತಮ್ಮ ಊರು ಬಿಟ್ಟರೆ ೭ ಗಂಟೆಗೆ ಆಫೀಸ್ ನಲ್ಲಿರುತ್ತಿದ್ದರು. ನಾನು ಕಾರ್ಡ್ ಕೈಯ್ಯಲಿ ಹಿಡಿದು ಓದುತ್ತಿದ್ದೆ. "ತಪ್ಪಿಸಿಕೊಳ್ಳಬೇಡ. ಯೂ ವಿಲ್ ಎಂಜಾಯ್ ಇಟ್. ನಾನು ಕಾಯ್ತಾ ಇರ್ತಿನಿ ಬಾ, ನಿನ್ನ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಕೂಡಾ ವೆಲ್ಕಂ’ ಅಂದರು. ಒಕೆ ಅಂದೆ. ಎಚ್ ಆರ್ ಮ್ಯಾನೇಜರ್ ಜೊತೆಯ ಫ್ರೆಂಡ್ಶಿಪ್ ಕೆಡಿಸಿಕೊಳ್ಳಲು ನಾನು ರೆಡಿ ಇರಲಿಲ್ಲ. ಶನಿವಾರ ನನ್ನ ಒಂದಿಬ್ಬರು ಫ್ರೆಂಡ್ಸ್ ನ ಜೊತೆಗೆ ಬರಲು ಒಪ್ಪಿಸಿದ್ದೆ. ಒಂದುವರೆ ಗಂಟೆಯ ಡ್ರೈವ್. ಸಿಟಿ ಬಿಡುತ್ತಲೇ ಪುಟ್ಟ ಪುಟ್ಟ ಹಸಿರು ಬೆಟ್ಟಗಳ ಮಧ್ಯೆ ಡ್ರೈವ್ ಮಾಡಿಕೊಂಡು ಹೊರಟೆವು. ಎಲಿಜೇ ಸಣ್ಣ ಅಮೆರಿಕನ್ ಹಳ್ಳಿ. ೧೫೦೦ ಜನರಿರುವ ಹಳ್ಳಿ. ಹಳ್ಳಿ ಅಂತ ಹೆಸರಿಗೆ. ಇಂಡಿಯಾದವರಿಗೆ ಅದೂ ಒಂದು ಒಳ್ಳೆ ಟೂರಿಸ್ಟ್ ಜಾಗದ ಥರ ಇತ್ತು. ಲೋಕಲ್ ಫಾರ್ಮರ್ಸ್ ಮಾರ್ಕೆಟ್, ಹೂವಿನ ಅಂಗಡಿ, ಒಂದು ಫಾರ್ಮಸಿ, ನಾಲ್ಕೈದು ಬೇರೆ ಬೇರೆ ಥರದ ಚಾಪೆಲ್ ಗಳು, ಫಾರ್ಮ್ ಮಧ್ಯ ಮಧ್ಯಗಳಲ್ಲಿ ದೊಡ್ಡ ದೊಡ್ಡ ಮನೆಗಳು, ಮನೆಯ ಪಕ್ಕದಲ್ಲಿ ಸಣ್ಣ ಕೊಳಗಳು, ಅಲ್ಲಲ್ಲಿ ಹಲ್ಲು ಜೋಳದ, ಕಡಲೆಬೀಜದ ಫಾರ್ಮ್ಗಳು ಎಲ್ಲವನ್ನೂ ದಾಟಿಕೊಂಡು ನಮ್ಮ ಜಿಪಿಎಸ್ ಸರಿಯಾಗಿ ಆಪಲ್ ಫ಼ೆಸ್ಟಿವಲ್ ಇದ್ದ ಜಾಗಕ್ಕೆ ಕರೆದುಕೊಂಡು ಬಂದಿತ್ತು. ಹಳ್ಳಿಯ ಟೌನ್ ಹಾಲ್ ಹಿಂದಿನ ಬಯಲಲ್ಲಿ ಜನ ಸೇರಿದ್ದರು. ಆಗಲೇ ತುಂಬಾ ಜನ. ನಾವು ಹೋದಾಗ ಎಲ್ಲರೂ ನಮ್ಮನ್ನು ನೋಡುವವರೇ. ನಾವು ಮಾತ್ರ ಕಂದು ಬಣ್ಣದವರು. ಒಬ್ಬರೋ ಇಬ್ಬರೋ ಆಫ್ರೋ ಅಮೆರಿಕನ್ ಕುಟುಂಬಗಳು ಕಂಡವು. ಇದ್ಯಾಕೆ ಇಲ್ಲಿಗೆ ಬಂದೆನಪ್ಪಾ ಅಂತ ಮುಜುಗರ ಆಯಿತು. ಅಲ್ಲಿ ನಮ್ಮಲ್ಲಿ ನಡೆಯುವ ಎಗ್ಸಿಬಿಷನ್ ಥರದಲ್ಲೇ ಪುಟ್ಟದಾಗಿ ಟೆಂಟ್, ಅಂಗಡಿಗಳನ್ನು ಇಟ್ಟುಕೊಂಡಿದ್ದರು. ಜೋರಾಗಿ ಮ್ಯೂಸಿಕ್ ಚಾಲೂ ಇತ್ತು. ಎಲ್ಲ ಕಡೆಗಳಲ್ಲೂ ಸೇಬಿನ ಹಣ್ಣಿನ ಚಿತ್ರವೇ. ಜನ ಸೇಬಿನ ಹಣ್ಣಿನ ಆಕಾರದ ಹ್ಯಾಟ್ ಹಾಕಿ, ಸೇಬಿನ ಚಿತ್ರದ ಷರ್ಟ್ ಹಾಕಿ ನಡೆಯುತ್ತಿದ್ದರು. ಅಂಗಡಿಗಳಲ್ಲಿ ಕೆಂಪು ಸೇಬು, ಹಸಿರು ಸೇಬುಗಳ ಮತ್ತು ಸೇಬಿನ ಪೈ, ಜ್ಯಾಮ್, ಜೂಸ್, ಕ್ಯಾಂಡಿಗಳ ಮಾರಾಟ ನಡೆಯುತ್ತಿತ್ತು. ನಾನು ಮತ್ತು ನನ್ನ ಫ್ರೆಂಡ್ಸ್ ಸೇಬಿನ ಜೂಸ್ ಕುಡಿಯುತ್ತಾ ಎಲ್ಲಾಕಡೆ ನೋಡಿಕೊಂಡು ಸುತ್ತಾಡುತ್ತಿದ್ದೆವು. ಆ ಫೀಲ್ಡ್ ನ ಮಧ್ಯದಲ್ಲಿ ಒಂದು ಸಣ್ಣ ಶಾಮಿಯಾನ ಹಾಕಿ ಅಲ್ಲಿ ಒಂದು ಪುಟ್ಟ ಸ್ಟೇಜ್ ಮಾಡಿದ್ದರು. ದೊಡ್ಡ ದೊಡ್ಡ ಹೆಂಗಸರು ಗಂಡಸರು ಆ ಮ್ಯೂಸಿಕ್ಕಿಗೆ ಡ್ಯಾನ್ಸ್ ಮಾಡುತ್ತಿದ್ದರು. ಆ ಶಾಮಿಯಾನಾದ ಒಳಗೆ ಹೋಗಿ ನಿಂತೆವು. ಇಲ್ಲಿ ಜೀನ್ ರನ್ನು ಹೇಗೆ ಹುಡುಕುವುದು ಯೋಚಿಸುತ್ತಿದ್ದೆ. "ಹೇ ಬಡ್ಸ್...ಹಿಯರ್ ಹಿಯರ್" ಜೋರಾಗಿ ಕರೆದಂತಾಯಿತು. ಜೀನ್ ವಾಯ್ಸ್. ಎಲ್ಲ ಕಡೆ ಹುಡುಕಾಡಿದೆ. ಆಹ್! ಜೀನ್ ಅಲ್ಲಿದ್ದ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದರು. ಪುಟ್ಟ ಸ್ಕರ್ಟ್ ಹಾಕಿ ಆಪಲ್ ಡ್ಯಾನ್ಸ್ ಮಾಡುತ್ತಿದ್ದ ಆ ಸೆಮಿ ಅಜ್ಜಿಯನ್ನು ನನಗೆ ಗುರುತಿಸಲೂ ಕಷ್ಟವಾಯಿತು. ಅವರು ನಾನು ಅವರ ಕಡೆ ನೋಡಿದಾಗ ಕೈ ಬೀಸಿ ಕರೆಯುತ್ತಿದ್ದರು. ಸ್ಟೇಜಿನ ಹತ್ತಿರಕ್ಕೆ ಹೋದೆ. ’ಗುಡ್ ಟೈಮಿಂಗ್! ನಮ್ಮ ಡ್ಯಾನ್ಸ್ ನೋಡು. ನೀನೂ ನಿನ್ನ ಫ್ರೆಂಡ್ಸ್ ಇಲ್ಲಿಟ್ಟಿರುವ ಚೀಟಿಯಲ್ಲಿ ಇದೇ ಬೆಸ್ಟ್ ಡ್ಯಾನ್ಸ್ ಅಂತ ನಂಬರ್ ಫೈವ್ ಅನ್ನು ನಾಮಿನೇಟ್ ಮಾಡಿ...ನಾನು ಡ್ಯಾನ್ಸ್ ಮುಗಿಸಿ ಬರುತ್ತೇನೆ" ಎಂದು ಕೂಗಿದರು. ಅವರು ಕೂಗಿದ್ದಕ್ಕೆ ಅಲ್ಲಿ ಕೂತು ಡ್ಯಾನ್ಸ್ ನೋಡುತ್ತಿದ್ದ ಕೆಲವು ಜನ ನಮ್ಮ ಕಡೆ ತಿರುಗಿ ಓಹ್ ಈ ಇಂಟರ್ ನ್ಯಾಷನಲ್ ಗೆಸ್ಟ್ ಗಳು ಜೀನ್ ಕಡೆಯವರಾ ಎಂಬಂತೆ ನಮ್ಮತ್ತ ವೇವ್ ಮಾಡಿದರು. ’ಇವರೇ ನಮ್ಮ ಎಚ್ ಆರ್ ಮ್ಯಾನೇಜರ್’ ಅಂತ ನನ್ನ ಫ್ರೆಂಡ್ಸ್ ಗೆ ತೋರಿಸಿದೆ. ಚೋಟುದ್ದದ ಸ್ಕರ್ಟ್ ಹಾಕಿ ಮಕ್ಕಳ ಥರ ಹುಚ್ಚಾಪಟ್ಟೆ ಆಪಲ್ ಡ್ಯಾನ್ಸ್ ಮಾಡುತ್ತಿದ್ದ ಡುಮ್ಮಿ ಅಜ್ಜಿ ನನ್ನ ಫ್ರೆಂಡ್ಸ್ ಗೆ ಕೂಲ್ ಅನಿಸಿದ್ದರು. ಜೀನ್ ರ ಡ್ಯಾನ್ಸ್ ಆದ ಮೇಲೆ ಅವರ ಡ್ಯಾನ್ಸೇ ಸೂಪರ್ ಅಂತ ಬರೆದಿಟ್ಟು ಬಂದೆ. ಅಲ್ಲಿ ಯಾವ ಯಂಗ್ ಡ್ಯಾನ್ಸ್ ಟೀಮ್ ಕಾಣಲಿಲ್ಲ. ಇನ್ಯಾವ ಅಜ್ಜಿ ಅಜ್ಜಂದಿರ ಡ್ಯಾನ್ಸ್ ನೋಡಲೂ ಮೂಡ್ ಇರಲಿಲ್ಲ. ಅಲ್ಲೇ ತಿರುಗಾಡುತ್ತಿದ್ದ ನಮ್ಮನ್ನು ಹುಡುಕಿಕೊಂಡು ಜೀನ್ ಬಂದರು. ಆ ಅವತಾರದಲ್ಲಿ ನಾನು ಅವರನ್ನು ಯಾವತ್ತೂ ನೋಡಿರಲಿಲ್ಲ. ನನಗೇ ನಾಚಿಕೆಯಾಯಿತು. ಬಂದು ಅವರು-ಅವರ ಗಂಡ ಇಟ್ಟಿದ್ದ ಪುಟ್ಟ ಸ್ಟಾಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಗೇಲಾ ಸೇಬುಗಳನ್ನು, ಪೈ ಮತ್ತು ಫಾರ್ಮ್ ನಲ್ಲಿ ಬೆಳೆದ ಕೆಲವು ತರಕಾರಿಗಳನ್ನು ಮಾರಾಟಕ್ಕಿಟ್ಟಿದ್ದರು. ನಮ್ಮೆಲ್ಲರಿಗೂ ತಮ್ಮ ತೋಟದ ಸೇಬು, ಪೈ ತಿನ್ನಿಸಿದರು. ತಮ್ಮ ಗಂಡನ ಪರಿಚಯ ಮಾಡಿಸಿದರು. ಅರ್ಧ ಬಿಳಿಯಾಗಿದ್ದ ಗಡ್ದ ಬಿಟ್ಟುಕೊಂಡು ಕಾರ್ಪೆಂಟರ್ ಜೀನ್ಸ್ ಹಾಕಿಕೊಂಡು ಸುಮ್ಮನೆ ಈಜ಼ಿ ಚೇರ್ ನಲ್ಲಿ ಕೂತು ಕಂಟ್ರಿ ಹಾಡು ಕೇಳುತ್ತಿದ್ದ ಆ ಸಾಧು ಚಿತ್ತದ ಮನುಷ್ಯ ನಮ್ಮನ್ನು ನೋಡಿ ನಸುನಕ್ಕರು. ಅವರು ಮಾತಾಡುವುದೇ ಕಮ್ಮಿಯಂತೆ, ಜೀನ್ ಪರಿಚಯಿಸಿದರು. ಈಕೆ ಬಿಟ್ಟರೆ ತಾನೆ! ಅಲ್ಲೇ ಸ್ವಲ್ಪ ಹೊತ್ತು ತಿರುಗಾಡಿಕೊಂಡು ಅಲ್ಲಿ ಮಾರುತ್ತಿದ್ದ ಸ್ಥಳೀಯ ತಿನಿಸುಗಳ ರುಚಿ ನೋಡಿ ಜೀನ್ ತುಂಬಿಸಿಕೊಟ್ಟಿದ್ದ ಸೇಬು ಬ್ಯಾಗುಗಳನ್ನು ತೆಗೆದುಕೊಂಡು ವಾಪಸ್ ಊರಿಗೆ ಹೊರತೆವು. ನೀವು ಕರೆಯುತ್ತಿರಲಿಲ್ಲದಿದ್ದರೆ ಅಮೆರಿಕಾದ ಈ ಪುಟ್ಟ ಹಳ್ಳಿಯ ಸೇಬಿನ ಹಬ್ಬವನ್ನು ನಾನು ಯಾವತ್ತೂ ಇಷ್ಟು ಹತ್ತಿರದಿಂದ ನೊಡಲಾಗುತ್ತಿರಲ್ಲ...ಅಂತ ಜೀನ್ ಅವರಿಗೆ ಥ್ಯಾಂಕ್ಸ್ ಹೇಳಿದೆ. ’ಯೂ ಬೆಟ್’ ಅಂತ ಕಣ್ಣು ಮಿಟುಕಿಸಿದರು. ಅಲ್ಲಿಂದ ಹೊರಟೆವು. ಒಂದು ಮುಂಜಾವಿನ ಪುಟ್ಟ ಪಯಣ!!! ಪ್ರಿಯದರ್ಶಿನಿ ಭಟ್, ಬೆಂಗಳೂರು ಸಣ್ಣನೆ ಬಿಸಿಲ ರಶ್ಮಿ ಕಿಟಕಿಯ ಪರದೆಯನ್ನು ಸರಿಸುತ್ತ ಮುಖಾರವಿಂದದ ಮೇಲೆ ಬೀಳುತ್ತಿರಲು, ಪುಟ್ಟ ಹಕ್ಕಿಗಳ ಚಿಲಿಪಿಲಿಯಿಂದ ಸಕ್ಕರೆ ನಿದ್ದೆ ಹಾರಿ ಹೋಗಿ, ಥಟ್ಟನೆ ಎಚ್ಚರವಾಯಿತು. ಅಷ್ಟು ಹೊತ್ತು ಕೇಳಿದ್ದು ಹಕ್ಕಿಯ ಗಾನವಲ್ಲ...ನನ್ನ ಮೊಬೈಲಿನಿಂದ ಬಂದಂಥ 'ಎಚ್ಚರಿಕೆಯ ಗಂಟೆ' ಎಂದು ಗೊತ್ತಾಗಿದ್ದೆ, ಇಹಕ್ಕಿಳಿದು ಬಂದೆ. ಅಬ್ಬ ಐದು ಗಂಟೆ ಆಯ್ತೂಂತ ಎದ್ದೆ. ಬೆಳಗಿನ ಕೆಲಸಗಳನ್ನು ಮುಗಿಸಿ ತಡಬಡಾಯಿಸಿ ಕಛೇರಿಗೆ ಹೊರಡಬೇಕಲ್ಲ. ಎಲ್ಲ ಕೆಲಸಗಳನ್ನು ಮುಗಿಸಿ ನನ್ನ 'ಲ್ಯಾಪ್ ಟಾಪ್' ನೊಂದಿಗೆ ಹೊರಟೆ. ಯಾವುದೊ ಆವೇಶದಲ್ಲಿದ್ದಂತೆ ಮಹಡಿಯ ಮೇಲಿಂದ ಡಬಡಬನೆ ಇಳಿದೆ...ಆಟೋ ನಿಲ್ದಾಣಕ್ಕೆ ಓಡೋಡುತ್ತ ಹೋಗಬೇಕಲ್ಲ! ಆಟೋ ನಿಲ್ದಾಣದಲ್ಲಿ ೨-೩ ಆಟೊ ನಿಂತಿದ್ದುವು. ಗಡಿಬಿಡಿಯ ಸಂದರ್ಭದಲ್ಲಿ ಈ ವಾಹನವು ಪುಷ್ಪಕ ವಿಮಾನದಂತೆಯು, ಆ ಚಾಲಕ ಸುರಲೊಕದ ಸಾರಥಿಯಾಗಿಯು ಕಾಣುವುದರಲ್ಲಿ ಆಶ್ಚರ್ಯವಿಲ್ಲ!! ಇಂದೂ ಅಷ್ಟೇ. ಆ ಕಪ್ಪು-ಹಳದಿ ಬಣ್ಣಗಳ ತೇರನ್ನು ನೋಡಿ ರೋಮಾಂಚನವಾಯಿತು. ಇಲ್ಲಾಂದರೆ ಅಷ್ಟು ಹೊತ್ತಿನಲ್ಲಿ ಆಟೋ ಸಿಗುವುದಕ್ಕೆ ಹರ ಸಾಹಸ ಮಾಡಬೇಕಾಗುತ್ತದೆ. ನನ್ನ ಅದೃಷ್ಟಕ್ಕೆ ಖುಷಿಪಡುತ್ತ, ನನ್ನ ಸ್ವರದಲ್ಲಿ ಆದಷ್ಟು ಮಾಧುರ್ಯವನ್ನು ತುಂಬುತ್ತ ಉಲಿದೆ. "ಕೋರಮಂಗಲಕ್ಕೆ ಬರುತ್ತೀರಾ?". ಅವನು ನನ್ನೆಡೆಗೆ ವಿಚಿತ್ರವಾಗಿ ನೋಡಿ ಏನೂ ಹೇಳದೆ ಆ ಕಡೆಗೆ ತಿರುಗಿದ. ಬೇರೆ ಸಮಯವಾಗಿದ್ದು ಇನ್ನೊಬ್ಬರು ಹೀಗೆ ಮಾಡಿದ್ದರೆ ನನ್ನ ಆತ್ಮಸಮ್ಮಾನಕ್ಕೆ ಧಕ್ಕೆಯುಂಟಾಗಿ ನನ್ನ ಕಾಲ್ಪನಿಕ ಮೂರನೆ ಕಣ್ಣಿನಿಂದ ಅವನನ್ನು ಅಲ್ಲೆ ಭಸ್ಮ ಮಾಡುತಿದ್ದೆ. ಆದರೆ ಸುರಲೋಕದವನಿಗೆ ಏನೂ ಹೇಳದೆ ಮುಂದುವರಿದೆ... ಓಹ್!! ನನ್ನ ಮುಂದಿದ್ದಿದ್ದು ಹಸಿರು-ಹಳದಿ ಬಣ್ಣದ ಹೊಸ ತೇರು. ಬಿಸಿಲಿಗೆ ಆ ಸುಂದರವಾದ ಬಣ್ಣ ಲಕಲಕನೆ ಹೊಳೆಯುತ್ತಿತ್ತು. ಅದರ ಮುಂದಿನ ಆಸನದಲ್ಲಿ ಕುಳಿತಿದ್ದ ಚಾಲಕ ಮಹಾರಾಜನಲ್ಲಿ, ನನ್ನಲ್ಲಿನ ಎಲ್ಲ ವಿನಯವಂತಿಕೆಯನ್ನು ಒಟ್ಟುಗೂಡಿಸಿ ಅದೇ ಪ್ರಶ್ನೆಯನ್ನು ಕೇಳಿದೆ. ಆವನು ನನ್ನ ತಳಮಳಕ್ಕೆ ಕನಿಕರ ಪಡುತ್ತ. "ಇಲ್ಲ" ಅಂದ. "ಮತ್ತೆಲ್ಲಿ ಹೋಗ್ತೀರ?" ಅಂತ ಕೇಳೋಣಾಂತ ಅನಿಸಿದರೂ ಸಂಯಮದಿಂದ ಆ ಪ್ರಶ್ನೆಯನ್ನು ತಡೆಹಿಡಿದೆ! ಕೊನೆಯ ಪ್ರಯತ್ನವೆಂದುಕೊಳ್ಳುತ್ತ ಏನೇನೂ ಉತ್ಸಾಹವಿಲ್ಲದೆ ಮತ್ತೊಬ್ಬನಲ್ಲಿ ಕೇಳಿದೆ. ಕೊನೇಯಲ್ಲಿ ನಿಂತಿತ್ತು ಆ 'ಓಬಿರಾಯನ' ಕಾಲದ ವಾಹನ. ಕಪ್ಪು ಹಳದಿ ಬಣ್ಣದ ಭೇದವೇ ಇಲ್ಲದಂತಾದ ಸ್ಥಿತಿಯಲ್ಲಿತ್ತು. ಆ ವಾಹನದ ಆಸನಗಳೋ ದೇವರಿಗೇ ಪ್ರೀತಿ-ಇಲಿಗಳ ರೌದ್ರಾವತಾರಕ್ಕೆ ಬಸವಳಿದಿದ್ದುವು. 'ಸರಿ ಬನ್ನಿ' ಅನ್ನುವುದು ಕೇಳಿ ನನಗೆ ಸ್ವರ್ಗಕ್ಕೆ ಮೂರೇ ಗೇಣು! ಇಷ್ಟು ಹೊತ್ತು ಕೇವಲವಾಗಿ ಯೋಚಿಸಿದ ವಾಹನದ ಬಗ್ಗೆ ನನಗೀಗ ಪ್ರೀತಿ ಉಕ್ಕಿತು. ಅದರ ಕೋಮಲತೆಗೆ ಧಕ್ಕೆಯಾಗದಂತೆ ನಿಧಾನವಾಗಿ ಏರಿ ಕುಳಿತೆ. ಅಬ್ಬಾ ಹೊರಟಿತು ಸವಾರಿ...ಆ ಪುಟ್ಟದಾದ ಕಿಂಡಿಯಿಂದ ಹೊರಗಿನ ಪ್ರಪಂಚ ವೀಕ್ಷಿಸತೊಡಗಿದೆ. ರಸ್ತೆಗಳ ಅಂಕುಡೊಂಕುಗಳನ್ನು ಆಟೋನಲ್ಲಿ ಅನುಭವಿಸುವಷ್ಟು ಚೆನ್ನಾಗಿ ಇನ್ಯಾವುದರಲ್ಲು ಸಾಧ್ಯವಿಲ್ಲ. ನೇರವಾಗಿ ಹೋಗುತ್ತ ಥಟ್ಟನೆ ಬರುವ ತಿರುವಿನಲ್ಲಿ ತಿರುಗಿದರೆ, ಬಾಲ್ಯದಲ್ಲಿ ಜಾತ್ರೆಯ 'ತಿರುಗು ಬಂಡಿ' ಮೇಲೆ ಕುಳಿತ ಅನುಭವ. ಮತ್ತೆ ನೇರವಾಗಿ ಪಾತಾಳಕ್ಕಿಳಿಯುತಿದ್ದೇವೋ ಅನ್ನುವಂತಹ ರಸ್ತೆ. ನನ್ನ ಮನಸ್ಸು ಹುಚ್ಚೆದ್ದು ಕುಣಿದು ಆಟೋಗಿಂತ ಮುಂದೆ ಓಡುತ್ತಿದೆಯೇನೋ ಅನಿಸಿತು. ಅಕ್ಕಪಕ್ಕದಲ್ಲಿ ರೊಂಯ್ಯನೆ ಬೀಸುವ ಗಾಳಿಗೆ ಮುಖವೊಡ್ಡಿ ಕುಳಿತುಕೊಳ್ಳಬೇಕೆನ್ನುವ ಒಳಗಿನ ಪುಟ್ಟ ಧ್ವನಿಗೆ ವಯಸ್ಸಿನ ಬುಧ್ಧಿಮಾತು ಸುಮ್ಮನಿರುವಂತೆ ಗದರಿಸಿತು. ಬೆಳಗು, ಒಂದು ರೀತಿಯ ಹೊಸತನವನ್ನು ತರುತ್ತದೆ. ನಮ್ಮ ಆಟೋ ಮುಂದುವರಿದಂತೆ ಬದಿಗೆ ಸುಂದರ ಹೂದೋಟ...ಕಲ್ಲು ಬೆಂಚಿನ ಮೇಲೆ ಕುಳಿತು ತಮ್ಮ ಜೀವನದ ಸಂಧ್ಯಾ ಕಾಲದಲ್ಲಿ ಇನ್ನಷ್ಟು ಜೀವಂತಿಕೆ, ಉಲ್ಲಾಸ, ಪ್ರೀತಿ, ವಿಶ್ವಾಸವನ್ನು ತುಂಬುತ್ತ ನಿರಾಳವಾಗಿ ಹರಟೆಯಲ್ಲಿ ತೊಡಗಿರುವ ನಮ್ಮ ಹಿರಿಯರು ಅದೇನೋ ಕೇಳಿದಂತಾಗುತ್ತದೆ....ಇಷ್ಟೆಲ್ಲ ತರಾತುರಿಯಲ್ಲಿ ಓಡಾಡುತ್ತಾ..ಈ 'ಸ್ಟ್ರೆಸ್', 'ಷೇರ್ ಮಾರ್ಕೆಟ್’ ಗಳ ಸುಳಿಯಲ್ಲಿ ಬಳಲುತ್ತ ಏನು ಸಾಧಿಸುತ್ತೀರಿ? ಯಾರಿಗಾಗಿ? ಸ್ವಲ್ಪ ನಿಧಾನವಾಗಿ ಚಲಿಸಿಸುತ್ತ ಜೀವನವನ್ನು ಸವಿಯಿರಿ ಮಕ್ಕಳೆ...ಯಾಕೆಂದರೆ ಕ್ಷಣಗಳು ಕೈಜಾರುತ್ತವೆ...ಮತ್ತೆಂದೂ ಬಾರದೆಡೆಗೆ...ಈ ಮಾತುಗಳನ್ನು ಮೆಲುಕು ಹಾಕುತ್ತಿದ್ದಂತೆಯೆ ಮೆಟ್ರೋ ಕೆಲಸ ನಡೆಯುವ ಸ್ಥಳವನ್ನು ದಾಟುತ್ತಿದ್ದೆವು. ಮನುಷ್ಯನ ಜಾಣ್ಮೆಗೆ ತಲೆದೂಗಲೇ ಬೇಕು. ನಾವು ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ...ನಮ್ಮೆರಡೂ ಬದಿಯಿಂದ ಮಾತ್ರವಲ್ಲದೆ ನಾವು ಚಲಿಸುವ ರಸ್ತೆಯಡಿಯಲ್ಲಿ, ನಮ್ಮ ತಲೆ ಮೇಲಿಂದಾನೂ ವಾಹನಗಳು ಓಡಾಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ...ಇನ್ನು ನಮ್ಮ ಯೋಚನೆಗಳ ವೇಗದಲ್ಲಿ ಓಡುವ ಯಂತ್ರಗಳು ಬರುವಲ್ಲಿ ತಡವಿಲ್ಲ ಅನಿಸಿತು...ನಮ್ಮ ಓಟದ ಗತಿಯಲ್ಲಿ ಜೀವಿಸುವುದನ್ನು ಮರೆತಿದ್ದೇವೆಯೆ? ಯೋಚಿಸಬೇಕು...ನಿಧಾನವಾಗಿ ಮತ್ತೆ ಹೊರಗೆ ನೋಡಿದೆ. ಈಗ ನನಗೆ ಈ ಆಟೋ ಒಂದು ಬಯೋಸ್ಕೊಪ್ನಂತೆ ಭಾಸವಾಯಿತು...ಎಷ್ಟೊಂದು ಕಥೆಗಳು ನಡೆಯುತ್ತಿವೆ ನಮ್ಮ ಸುತ್ತ ಮುತ್ತ... ಸ್ಕೂಟರನ್ನು ಓಡಿಸುತ್ತ ತನ್ನ ಚೀಲವನ್ನು ಇನ್ನಷ್ಟು ಗಟ್ಟಿಯಾಗಿ ತನ್ನೆಡೆಗೆ ಎಳೆಯುವ ಯುವಕ ತನ್ನ ಹೊಸ ಜೀವನ ಸಂಗಾತಿ ಪ್ರೀತಿಯಿಂದ ಕಟ್ಟಿ ಕೊಟ್ಟಿರುವ ಬುತ್ತಿಯನ್ನು ಇನ್ನೂ ಜೋಪಾನ ಮಾಡುವಂತೆನಿಸಿತು...ಕಾರಿನ ಒಳಗೊಂದು ಪ್ರಪಂಚವನ್ನೆ ಮಾಡಿ ತಮ್ಮಷ್ಟಕ್ಕೆ ಗುಸುಗುಟ್ಟುವ ಕುಟುಂಬ ಹೊರಗಿನ ಪ್ರಪಂಚವನ್ನೇ ಮರೆತಂತಿತ್ತು... ಬೈಕ್ ಮೇಲೆ ಸವಾರಿ ಮಾಡುತ್ತ ತನ್ನಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡಿರುವ ಮುಗ್ಧ ಪುಟಾಣಿಯ ಕಂಗಳಲ್ಲಿ ಸಾವಿರಾರು ಕನಸುಗಳು. ಆ ಕಂಗಳ ಸ್ನಿಗ್ಧತೆ ಮಾಸುವ ಮುನ್ನ ಅವಳಿಗೆ ಅಥವ ಅವಳಂಥ ಅನೇಕ ಮಕ್ಕಳಿಗೆ ನಾವು ಕಲಿಸಬೇಕಾಗಿರುವುದು ಬಹಳಷ್ಟಿದೆ. 'ಸೌಂದರ್ಯವಿರುವುದು ನೋಡುವ ಕಂಗಳಲ್ಲೇ ಹೊರತು ವಸ್ತುವಿನಲ್ಲಲ್ಲ'. ಈ ಜಗತ್ತನ್ನು ನಾವು ಹೇಗೆ ನೋಡುತ್ತೇವೋ ಹಾಗೆಯೇ ಅದು ಸ್ಪಂದಿಸುತ್ತದೆ. ನಮ್ಮ ಓಟದ ಗತಿಯನ್ನು ನಾವು ನಿಧಾನಿಸುವ ಕ್ಷಣ ಬಂದಿದೆ...ಈ ಗತಿಯಲ್ಲಿ ನಾವೂ ನಮ್ಮ ಪೀಳಿಗೆಯೂ ಯಂತ್ರಗಳಾಗಿ ಮಾರ್ಪಡುವ ಮುನ್ನ, ಸ್ವಲ್ಪ ಜೀವಿಸೋಣ. 'ಜೀವನ ಅತೀ ಸುಂದರ' ನಾವು ಅದನ್ನು ನೋಡಲು ಕಲಿಯಬೇಕಷ್ಟೆ... ನಾವು ಕಲಿತು ನಮ್ಮ ಮುಂದಿನ ಪೀಳಿಗೆಗೆ ಈ ಸರಳವಾದ ಮಾತನ್ನು ಕಲಿಸಿದ ದಿನ ಎಲ್ಲರೂ ಜೀವಿಸಲು ಪ್ರಾರಂಭಿಸಬಹುದು... ಈ ಮುಂಜಾವಿನ ಗಡಿಬಿಡಿಯಲ್ಲಿ, ಎಲ್ಲರಿಗೂ (ಆಟೋ ಚಾಲಕನನ್ನು ಹಿಡಿದು...ಟ್ರಾಫಿಕ್ ನಿಂದ ಸರಕಾರದ ಆಡಳಿತದವರೆಗು) ಹಿಡಿ ಶಾಪ ಹಾಕುತ್ತಾ, ಸುಂದರ ಕ್ಷಣಗಳಿಗೆ ತಿಲೋದಕ ನೀಡಬಹುದು ಅಥವ, ನನ್ನೊಂದಿಗೆ ನಾನು ಕಾಣಲು ಪ್ರಯತ್ನಿಸುವ ಜಗತ್ತಿನಲ್ಲಿ ನೀವೂ ಸೇರಿಕೊಳ್ಳಬಹುದು. ಬೆಳಗು ಮಂಜುಮುಸುಕಿದ ಸ್ವರ್ಗವನ್ನು ಸೃಷ್ಟಿಸದೇ ಇರಬಹುದು, ನಮ್ಮನ್ನು ಪ್ರೀತಿಯಿಂದ ಎಬ್ಬಿಸುವ ಹಕ್ಕಿಗಳ ಮಧುರ ಇಂಚರವೂ ಕೇಳದಿರಬಹುದು, ಕಲಕಲನೇ ಹರಿಯುವ ಕಣಿವೆಯ ನೀರು, ಸಂಜೆಯರಳಿದ ಮಲ್ಲಿಗೆಯ ಮಧುರ ಕಂಪು ಊರ ತುಂಬ ಹರಡುವಷ್ಟು ಇಲ್ಲದಿರಬಹುದು...ಆದರೆ ಸ್ವರ್ಗವೇ ಧರೆಗಿಳಿದಂತನಿಸುವುದಕ್ಕೆ ಬೇಕಾಗುವುದು ನಿಧಾನವಾಗಿ ಸುತ್ತಮುತ್ತ ನೋಡುವ ನೋಟವಷ್ಟೇ.
ಬೆಂಗಳೂರು,ಆ.4-ಕೊನೆ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಇಂದು 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿ ಬೋಧಿಸಿದರು. ಮಹತ್ವದ ಬೆಳವಣಿಗೆಯಲ್ಲಿ ಗಟ್ಟಿ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಕೈ ಬಿಟ್ಟಿದ್ದಾರೆ.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದ 7 ಮಂದಿಗೆ ಕೋಕ್ ನೀಡಲಾಗಿದೆ. ಬಹುನಿರೀಕ್ಷಿತ ಬಿ.ವೈ.ವಿಜಯೇಂದ್ರ ಮತ್ತು ರೇಣುಕಾಚಾರ್ಯ ಅವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಸಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ದಕ್ಕಿಲ್ಲ. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರೂ ಕೂಡ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮೇಲುಗೈ ಸಾಸಿದ್ದು, ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಸುರೇಶ್‍ಕುಮಾರ್, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ್, ಆರ್.ಶಂಕರ್, ಶ್ರೀಮಂತಪಾಟೀಲ್ ಅವರುಗಳನ್ನು ಕೈ ಬಿಡಲಾಗಿದೆ. ಲೈಂಗಿಕ ಹಗರಣದ ಆರೋಪಕ್ಕೆ ಸಿಕ್ಕಿರುವ ರಮೇಶ್ ಜಾರಕಿಹೊಳಿ ಅವರಿಗೆ ಅವಕಾಶ ನೀಡಿಲ್ಲ. ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬ ಹೊರಗುಳಿದಿರುವುದು ಅಚ್ಚರಿಗೆ ಕಾರಣವಾಗಿದೆ. ಬಾಲಚಂದ್ರ ಜಾರಕಿಹೊಳಿ ಅವರು ಸಂಪುಟಕ್ಕೆ ಸೇರುತ್ತಾರೆ ಎಂದು ಹೇಳಲಾಗಿತ್ತಾದರೂ ಅವಕಾಶ ನಿರಾಕರಿಸಲಾಗಿದೆ. ಕಾರ್ಯಕರ್ತರ ಹರ್ಷೋದ್ಘಾರ, ಜೈಕಾರಗಳ ನಡುವೆ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದರು. ಪ್ರಾದೇಶಿಕತೆ, ಸಾಮಾಜಿಕ ನ್ಯಾಯ, ಹಳಬರು ಹಾಗೂ ಹಿರಿಯರನ್ನು ಒಳಗೊಂಡ ಸಮತೋಲನದ ಸಂಪುಟ ರಚನೆಯಾಗಿದೆ. ಈ ಬಾರಿಯ ಸಂಪುಟದಲ್ಲಿ 8 ಲಿಂಗಾಯಿತ, 7 ಒಕ್ಕಲಿಗ, ಹಿಂದುಳಿದ ವರ್ಗ 7, ಪರಿಶಿಷ್ಟ ಜಾತಿ 3 , ಪರಿಶಿಷ್ಟ ಪಂಗಡ 1, ಬ್ರಾಹ್ಮಣ 1, ರೆಡ್ಡಿ 1, ಮಹಿಳಾ ಕೋಟಾದಲ್ಲಿ 1 ಸ್ಥಾನ ನೀಡಲಾಗಿದೆ. ಎಂದಿನಂತೆ ಈ ಬಾರಿಯ ಸಂಪುಟದಲ್ಲಿ ರಾಜಧಾನಿ ಬೆಂಗಳೂರಿಗೆ ಸಿಂಹಪಾಲು ಸಿಕ್ಕಿದ್ದರೆ, ಶಿವಮೊಗ್ಗ, ಹಾವೇರಿ , ಬೆಳಗಾವಿಗೆ ತಲಾ ಎರಡೆರಡು, ರಾಯಚೂರು, ಯಾದಗಿರಿ, ವಿಜಯಪುರ, ಮೈಸೂರು, ಹಾಸನ, ಮಡಿಕೇರಿ, ರಾಮನಗರ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ.
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ನಾಯಕಿಯ ಜೊತೆಗೆ ಸಾಮಾಜಿಕ ಕಾರ್ಯದ ಮೂಲಕ ಹೆಸರು ಮಾಡಿದ್ದಾರೆ. ಭುವನಂ ಸಂಸ್ಥೆಯ ಮೂಲಕ ನಟ ಭುವನ್‌ಗೆ ಸಾಥ್ ನೀಡುತ್ತಿರುವ ಹರ್ಷಿಕಾ ಕೋವಿಡ್ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇದೀಗ ಹರ್ಷಿಕಾ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ.ಬೆಳ್ಳಿಪರದೆಯಲ್ಲಿ ಸ್ಟಾರ್ ಆಗಿ ಮಿಂಚುವ ಅದೆಷ್ಟು ಕಲಾವಿದರು ನಿಜ ಜೀವನದಲ್ಲೂ ಸ್ಟಾರ್ ಆಗಿ ಇನ್ನೊಬ್ಬರ ಕಷ್ಟಕ್ಕೆ ಸಾಥ್ ನೀಡುವುದು ತುಂಬಾ ಕಮ್ಮಿ. ಆದರೆ ರಿಯಲ್ ಲೈಫ್‌ನಲ್ಲೂ ತಾವು ಹೀರೋನೇ ಅಂತಾ ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ತೋರಿಸಿ ಕೊಟ್ಟಿದ್ದರು. ಭುವನಂ ಸಂಸ್ಥೆಯ ಮೂಲಕ ಅದೆಷ್ಟೋ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಭುವನ್ ಜೊತೆ ಹರ್ಷಿಕಾ ಸಾಥ್ ನೀಡಿದ್ದರು. ಇದೀಗ ಇವರ ಸಮಾಜಮುಖಿ ಕಾರ್ಯ ಗುರುತಿಸಿ ಭುವನಂ ಸಂಸ್ಥೆಯ ಪರವಾಗಿ ನಟಿ ಹರ್ಷಿಕಾ, ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅನ್ನು ಸ್ವೀಕರಿಸಿದ್ದಾರೆ. ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್‌ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ಈ ಪ್ರಶಸ್ತಿಯಿಂದ ಭುವನಂ ಸಂಸ್ಥೆಯ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ನಟಿಗೆ ಪ್ರೇರಣೆ ಸಿಕ್ಕಂತಾಗಿದೆ. ಪ್ರಶಸ್ತಿಯ ಕುರಿತು ಹರ್ಷಿಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟಿಗೆ ಶುಭಹಾರೈಸಿದ್ದಾರೆ.
ಮೈಸೂರು: ಅಳಿವಿನಂಚಿನಲ್ಲಿರುವ ಹುಲಿ ಸಂತತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದಕ್ಕೆ ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅರಣ್ಯ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಪಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಮೃಗಾಲಯದ ಆವರಣದಲ್ಲಿರುವ ಆ್ಯಂಪಿಥೇಟರ್‍ನಲ್ಲಿ ಭಾನುವಾರ ಆಯೋಜಿಸಲಾಗಿದ್ದ `ವಿಶ್ವ ಹುಲಿ ದಿನ’ದ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶೇಷ ಉಪನ್ಯಾಸ ನೀಡಿದ ಅವರು, ಪರಿಸರ ವ್ಯವಸ್ಥೆಯಲ್ಲಿ ಹುಲಿಗಳು ಅಪರೂಪದ ಪ್ರಾಣಿಗಳಾಗಿದ್ದು, ಮುಂಜೂಣಿ ಸ್ಥಾನದಲ್ಲಿವೆ. ಆದರೆ ಬೇಟೆಗಾರರ ಹಾವಳಿ ಸೇರಿದಂತೆ ವಿವಿಧ ಕಾರಣಗಳಿಂದ ಹುಲಿಗಳ ಸಂತತಿ ಅವನತಿಯತ್ತ ಸಾಗುತ್ತಿದೆ. ದೇಶದಲ್ಲಿ ಪ್ರಸ್ತುತವಿರುವ 16 ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ ಹುಲಿ ದೊಡ್ಡ ಪ್ರಾಣಿಯಾಗಿದೆ. ಈ ಹಿನ್ನೆಲೆಯಲ್ಲಿ ಹುಲಿ ಸಂತತಿಯನ್ನು ರಕ್ಷಿಸಿದರೆ ಇಡೀ ಪರಿಸರವನ್ನು ಕಾಪಾಡಿದಂತಾಗುತ್ತದೆ ಎಂದು ಹೇಳಿದರು. ಸರಿ ಸುಮಾರು ಒಂದು ಶತಮಾನದ ಹಿಂದೆ ಅರಣ್ಯ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹುಲಿಗಳಿದ್ದವು. ಆದರೆ ಪ್ರಸ್ತುತ ಸಂದರ್ಭದಲ್ಲಿ 3500 ಹುಲಿಗಳಿವೆ. ಗಣನೀಯ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸಿದೆ. ಈ ಹಿಂದೆ ರಾಜರು ಕ್ರೀಡೆಗಾಗಿ ಹುಲಿಗಳನ್ನು ಬೇಟೆಯಾಡುತ್ತಿದ್ದರು. ಬ್ರಿಟಿಷರ ಆಡಳಿತದ ಅವಧಿಯಲ್ಲಿ ದೇಶದ ಅರಣ್ಯ ವ್ಯಾಪ್ತಿ ಕ್ಷೀಣಿಸಿತು. ಇದೇ ಅವಧಿಯಲ್ಲಿ ಹುಲಿಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಯಿತು. ಹುಲಿಗಳ ಸಂತತಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದನ್ನು ಮನಗಂಡು 1970ರ ದಶಕದಲ್ಲಿ ಹುಲಿಗಳ ರಕ್ಷಣೆಗೆ ಆದ್ಯತೆ ನೀಡಲಾಯಿತು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಗಮನಕ್ಕೆ ತಂದು ಹುಲಿಗಳ ಸಂರಕ್ಷಣೆಗಾಗಿಯೇ ಕಾರ್ಯಕ್ರಮ ರೂಪಿಸಲಾಯಿತು. ಆ ಮೂಲಕ ಒಂಬತ್ತು ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ಇದೀಗ ದೇಶದಲ್ಲಿ 50 ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು. ದೇಶದಲ್ಲಿ ಅಕ್ರಮ ವ್ಯಾಪಾರಕ್ಕಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹುಲಿ ಬೇಟೆಯಾಡುವವರ ಸಂಖ್ಯೆಯೂ ಹೆಚ್ಚಾಗತೊಡಗಿತು. ಇದರಿಂದಾಗಿ ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದ ಮೇಲೆ ದುಷ್ಪರಿಣಾಮ ಬೀರಿತು. ಇದರಿಂದ ಬೇಟೆಗಾರರ ಹಾವಳಿ ತಡೆಗಟ್ಟಿ, ಹುಲಿಗಳನ್ನು ರಕ್ಷಿಸುವುದಕ್ಕಾಗಿ ಟೈಗರ್ ಟಾಸ್ಕ್ ಫೋರ್ಸ್ ರಚಿಸಲಾಯಿತು ಎಂದು ಅವರು ತಿಳಿಸಿದರು. ಕಳೆದ ಕೆಲ ವರ್ಷಗಳಿಂದ ಅರಣ್ಯ ಪ್ರದೇಶ ಸಮೀಪದ ಗ್ರಾಮ ಹಾಗೂ ಹಾಡಿಗಳ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹುಲಿ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ದೇಶದ ವಿವಿಧ ಅರಣ್ಯ ಪ್ರದೇಶದಲ್ಲಿ ಎರಡು ವಿಧದಲ್ಲಿ ಹುಲಿ ಗಣತಿ ನಡೆಸಲಾಗುತ್ತದೆ. ಪ್ರತಿ ವರ್ಷ ನಮ್ಮ ಕರ್ನಾಟಕದಲ್ಲಿ ಗಣತಿ ನಡೆಸಿದರೆ, ಪ್ರತಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರ ಮಟ್ಟದಲ್ಲಿ ಗಣತಿ ನಡೆಸಲಾಗುತ್ತದೆ. 2006ರಲ್ಲಿ ನಡೆಸಿದ ಗಣತಿಯಲ್ಲಿ ನಮ್ಮ ದೇಶದಲ್ಲಿ 1411 ಹುಲಿಗಳಿರುವುದು ಕಂಡು ಬಂದಿತ್ತು. 2010 ರಲ್ಲಿ 1706 ಹಾಗೂ 2014 ರಲ್ಲಿ 2226 ಹುಲಿಗಳಿರುವುದು ತಿಳಿದುಬಂದಿತ್ತು. ದುರದೃಷ್ಟವಶಾತ್ ಹುಲಿ ಸಂಖ್ಯೆಯು ಹೆಚ್ಚಾದರೂ ಅವುಗಳ ಆವಾಸ ಸ್ಥಾನವು ಪ್ರಮಾಣಾನುಗುಣವಾಗಿ ಅರಣ್ಯ ಪ್ರದೇಶದ ಲಭ್ಯಯಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಣೆ ಮಾಡಿ ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಇದುವರೆಗೆ ಹುಲಿ ಸಂರಕ್ಷಿತ ಪ್ರದೇಶದಿಂದ 11,188 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ 40,000 ಕುಟುಂಬಗಳು ದೇಶದಾದ್ಯಂತ ಹುಲಿ ಮೀಸಲು ಪ್ರದೇಶದಲ್ಲಿವೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಹುಲಿ ಸಂರಕ್ಷಿಸಿದರೆ ಅರಣ್ಯ ಸಂಪತ್ತನ್ನು ಸಂರಕ್ಷಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಿ ವನ್ಯ ಸಂಪತ್ತಿನ ರಕ್ಷಣೆಗೆ ಶ್ರಮಿಸಬೇಕು ಎಂದರು. ಕಾರ್ಯಕ್ರಮದ ಅಂಗವಾಗಿ ಅನಾಮಾರ್ಫಿಟ್ ಕಲಾವಿದ ಅನಿಲ್‍ಕುಮಾರ್ ಭೋಗಶೆಟ್ಟಿ ಅವರು ಮೃಗಾಲಯದ ಮುಂಭಾಗದ ತ್ರಿಡಿ ಚಿತ್ರ ರಚಿಸಿದ್ದರು. ಇದು ಆಕರ್ಷಕವಾಗಿತ್ತು. ಇದೇ ವೇಳೆ ಮೃಗಾಲಯದಲ್ಲಿರುವ 8 ಹುಲಿಗಳ ಪಾಲಕರಾದ ಮಹೇಶ್, ಸಂಜೀವ, ಮಹದೇವ, ಪ್ರಕಾಶ್, ಸಂದೀಪ್ ಮತ್ತು ಭಾಸ್ಕರ್ ಅವರನ್ನು ಮೃಗಾಲಯದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಪಿಸಿಸಿಎಫ್ ವಿಜಯ್ ಕುಮಾರ್ ಗೋಗಿ, ಎಪಿಸಿಸಿಎಫ್ ಮತ್ತು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ಕಾರ್ಯದರ್ಶಿ ಅಜಿತ್ ಎಂ.ಕುಲಕರ್ಣಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮೇಷ ರಾಶಿ: ಈಯಾವುದೇ ಪ್ರಕಾರದ ಅಪಘಾತದ ಯೋಗವು ಉಂಟಾಗುತ್ತಿದೆ ಆದ್ದರಿಂದ ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ.http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ವೃಷಭ ರಾಶಿ:ಜೀವನ ಸಂಗಾತಿಯೊಂದಿಗೆ ಕೆಲವು ವಿವಾದಗಳು ಉಳಿದಿರುತ್ತವೆ ಆದರೆ ನೀವು ನಿಮ್ಮ ತಿಳುವಳಿಕೆಗಳಿಂದಾಗಿ ಈ ತೊಂದರೆಯನ್ನು ಪರಿಹರಿಸುತ್ತೀರಿ ದಿನದ ಕೊನೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. . ಮಿಥುನ ರಾಶಿ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಮೂಲಕ ವಿದೇಶಕ್ಕೆ ಹೋಗುವ ನಿಮ್ಮ ಕನಸನ್ನು ಸಹ ಪೂರೈಸಬಹುದು ಮತ್ತು ನೀವು ತಮ್ಮ ಸ್ವತಃ ಮನೆಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಕನಸ್ಸು ಸಹ ಖಂಡಿತವಾಗಿಯೂ ಸಂಪೂರ್ಣವಾಗುತ್ತದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ ಕಟಕ ರಾಶಿ: ಈ ಸಾಗಣೆಯಿಂದಾಗಿ ನಿಮ್ಮ ನಿರ್ಧಾರದ ಬಲದಲ್ಲಿ ಸಮತೋಲನ ಮತ್ತು ಆಳ ಬರುತ್ತದೆ ಮತ್ತು ನಿಮಗೆ ಹೊಸ ಗಮ್ಯಸ್ಥಾನ ಸಿಗುತ್ತದೆ. ವ್ಯವಹಾರಕ್ಕೆ ಈ ಸಾಗಣೆ ಹೊಸ ಅವಕಾಶಗಳನ್ನು ತರುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಲಾಭ ಉಳಿದಿರುತ್ತದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಸಿಂಹ ರಾಶಿ: ಮಾನಸಿಕ ಒತ್ತಡ ಇರುತ್ತದೆ ಆದರೆ ಶನಿಯ ತನ್ನ ಸ್ವತಃ ರಾಶಿಚಕ್ರದಲ್ಲಿ ಸಾಗಣೆಯಿಂದಾಗಿ ಈ ಮಾನಸಿಕ ಒತ್ತಡದಿಂದ ಹೋರಾಡಲು ಪ್ರೇರಣೆ ಸಹ ಶನಿಯೇ ನೀಡುತ್ತಾನೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕನ್ಯಾ ರಾಶಿ: ನೀವು ತಮ್ಮ ಸ್ವತಃ ಮನೆಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಕನಸ್ಸು ಸಹ ಖಂಡಿತವಾಗಿಯೂ ಸಂಪೂರ್ಣವಾಗುತ್ತದೆ. ಜೀವನ ಸಂಗಾತಿಯೊಂದಿಗೆ ಕೆಲವು ವಿವಾದಗಳು ಉಳಿದಿರುತ್ತವೆ ಆದರೆ ನೀವು ನಿಮ್ಮ ತಿಳುವಳಿಕೆಗಳಿಂದಾಗಿ ಈ ತೊಂದರೆಯನ್ನು ಪರಿಹರಿಸುತ್ತೀರಿ ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ತುಲಾ ರಾಶಿ: ದಿನದ ಕೊನೆಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾವುದೇ ಪ್ರಕಾರದ ಅಪಘಾತದ ಯೋಗವು ಉಂಟಾಗುತ್ತಿದೆ ಆದ್ದರಿಂದ ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ವೃಶ್ಚಿಕ ರಾಶಿ:ನಿಮ್ಮ ರಾಶಿಚಕ್ರದಲ್ಲಿ ಸಂಘರ್ಷ ಮತ್ತು ಪರಿಶ್ರಮ ಇನ್ನು ಹೆಚ್ಚಾಗುತ್ತದೆ ಮತ್ತು ನಿಮಗೆ ನಿಮ್ಮ ಜೀವನದ ನಿಜಾಯಿತಿ ತಿಳಿಯುತ್ತದೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಧನುಸ್ಸು ರಾಶಿ: ನಿಮ್ಮವರೇ ನಿಮ್ಮಿಂದ ದೂರ ಹೋಗುತ್ತಾರೆ ಮತ್ತು ಎಂದಿಗೂ ಯೋಚಿಸದೆ ಇರುವಂತಹ ಸಂಬಂಧಗಳು ನಿಮ್ಮ ಹತ್ತಿರ ಬರುತ್ತವೆ. ಜೀವನ ಸಂಗಾತಿಯೊಂದಿಗೆ ಯಾವುದೇ ವಿಷಯದಿಂದ ದೂರ ಹೋಗಬಹುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮಕರ ರಾಶಿ: ವ್ಯವಹಾರದಲ್ಲಿ ಯಾವುದೇ ದೊಡ್ಡ ಹೂಡಿಕೆಗಾಗಿ ಯೋಚಿಸಿ, ಅರ್ಥಮಾಡಿಕೊಂಡು ಮುಂದುವರಿಸಿ. ಉದ್ಯೋಗದ ಬದಲಾವಣೆಗಾಗಿ ಸಮಯ ಉತ್ತಮವಾಗಿಲ್ಲ ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಕುಂಭ ರಾಶಿ: ಮನೆಯ ಅಲಂಕಾರದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಬಹುದು ಮತ್ತು ನಿಮ್ಮ ಹೊಸ ವಾಹನದ ಕನಸು ಸಹ ನಿಜವಾಗಬಹುದು. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಮಿನ ರಾಶಿ: ನೀವು ಬಹಳ ಮುಖ್ಯವಾದ ಅವಕಾಶಗಳಿಂದ ವಂಚಿತರಾಗುತ್ತೀರಿ. ವ್ಯವಹಾರಕ್ಕೆ ಸಂಬಂಧಿಸಿದ ಬಹಳಷ್ಟು ಹೊಸ ಅವಕಾಶಗಳು ಬರುತ್ತವೆ ಮತ್ತು ನೀವು ಮುಂದುವರಿಯುವ ಅವಕಾಶಗಳು ದೊರೆಯುತ್ತವೆ. ಕೇವಲ 30 ಗಂಟೆಗಳಲ್ಲಿ ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ವಿಡಿಯೋ ಕಾಲಿಂಗ್ ಮುಖಾಂತರ ಜ್ಯೋತಿಷ್ಯ ಕಲಿಯುವ ಸುವರ್ಣಾವಕಾಶ ತಿಳಿಯಲು ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ. http://www.myacharya.com/step/astrology-class/ ಜ್ಯೋತಿಷ್ಯ ತರಗತಿಗೆ ಸೇರುವವರಿಗೆ ಪಂಚಾಂಗ ಹಾಗೂ ಮುಹೂರ್ತಗಳನ್ನು ನೋಡುವ ತರಗತಿಗಳು ಉಚಿತ ಹಾಗಾಗಿ ಈ ಸಂದೇಶವನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags daily bhavishya daily horoscope daily panchanga daily rashi bhavishya my acharya nithya bhavishya Nithya Bhavishya nithya bhavishya in kannada nithya panchanga rashi bavishya rashi bhavishya rashi bhavishya 2020 ದಿನ ಭವಿಷ್ಯ ದಿನ ರಾಶಿ ಭವಿಷ್ಯ ನಿತ್ಯ ಭವಿಷ್ಯ ನಿತ್ಯ ರಾಶಿ ಭವಿಷ್ಯ ಮೈ ಆಚಾರ್ಯ ನಿತ್ಯ ಭವಿಷ್ಯ ಮೈ ಆಚಾರ್ಯ ರಾಶಿ ಭವಿಷ್ಯ ರಾಶಿ ದಿನ ಭವಿಷ್ಯ ರಾಶಿ ಭವಿಷ್ಯ
¢£ÁAPÀ 18-08-2017 gÀAzÀÄ ¦üAiÀiÁð¢ gÉÃSÁ UÀAqÀ C¤Ã® ¨Á§uÁÚ ªÀAiÀÄ: 32 ªÀµÀð, eÁw: PÉÆý, ¸Á: ¸ÉÆãÁ¼À ªÁr gÀªÀgÀ ªÉÆzÀ®£É ªÀÄUÀ¼ÁzÀ gÀAd£Á EªÀ½UÉ FUÀ ¸ÀĪÀiÁgÀÄ 2 ªÀµÀðUÀ¼À »AzÉ ¨sÁ°Ì vÁ®ÆQ£À PÁ¸ÀgÀvÀÄUÁAªÀ ªÁr UÁæªÀÄzÀ ¨Á§ÄgÁªÀ vÀAzÉ UÀÄAqÀ¥Áà EªÀgÀ ªÀÄUÀ£ÁzÀ ±ÁåªÀįÁ® EªÀjUÉ PÉÆlÄÖ ®UÀß ªÀiÁrPÉÆnÖzÀÄÝ, CªÀ½UÉ ªÀÄPÀ̼ÁVgÀĪÀÅ¢¯Áè, C½AiÀÄ ±ÁåªÀįÁ® EªÀ£ÀÄ ºÉÊzÁæ¨Á¢£À°è PÀÆ° PÉ®¸À ªÀiÁrPÉÆArzÀÄÝ, C½AiÀÄ ªÀÄUÀ½UÉ ºÉÊzÀæ¨ÁzÀUÉ PÀgÉzÀÄPÉÆAqÀÄ ºÉÆÃV gÁT ºÀ§âPÉÌ vÀAzÀÄ ©nÖgÀÄvÁÛgÉ, C°èAzÀ ¦üAiÀiÁð¢AiÀÄÄ vÀªÀÄä ªÀÄUÀ½UÉ vÀªÀÄÆäjUÉ PÀgÉvÀAzÀÄ ºÀ§âªÁzÀ ªÉÄÃ¯É 8 ¢ªÀ¸ÀUÀ¼À »AzÉ DPÉAiÀÄ UÀAqÀ£À ªÀÄ£ÉUÉ vÀAzÀÄ ©nÖgÀÄvÁÛgÉ, E°èAiÀĪÀgÀUÉ ªÀÄUÀ¼ÀÄ vÀ£Àß UÀAqÀ£À CxÀªÁ ªÀiÁªÀ, CvÉÛAiÀÄ AiÀiÁªÀÅzÉà vÁæ¸ÀÄ PÉÆnÖgÀĪÀ §UÉÎ ¦üAiÀiÁð¢UÉ ºÉ½¯Áè, DzÀgÉ DPÉAiÀÄ ªÀÄ£À¸ÀÄì vÀ£Àß UÀAqÀ£À eÉÆvÉ ºÉÆUÀĪÀÅzÀÄ EvÀÄÛ, ¢£ÁAPÀ 18-08-2017 gÀAzÀÄ 2200 UÀAmÉUÉ ªÀÄUÀ¼ÀÄ ¦üAiÀiÁð¢AiÀÄ eÉÆvÉ ªÉÆèÉÊ®£À°è ªÀiÁvÀ£ÁrzÀÄÝ, ªÀÄ£ÉAiÀĪÀgÀ J®ègÀ ¸ÀªÀiÁZÁgÀzÀ §UÉÎ ªÀiÁvÀ£ÁrgÀÄvÁÛ¼É, ¦üAiÀiÁð¢AiÀÄÄ CªÀ½UÉ ¸ÀªÀiÁzÁ£À¢AzÀ ªÀiÁvÁrzÀÄÝ CªÀ¼ÀÄ AiÀiÁªÀÅzÉà vÁæ¹£À §UÉÎ ºÉýgÀĪÀÅ¢¯Áè, DPÉ vÀ£Àß UÀAqÀ vÀ£ÀUÉ ºÉÊzÁæ¨Á¢UÉ PÀgÉzÀÄPÉÆAqÀÄ ºÉÆÃV¯Áè JAzÀÄ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ vÀ£Àß UÀAqÀ£À ªÀÄ£ÉAiÀÄ°è 2300 UÀAlAiÀÄ ¸ÀĪÀiÁjUÉ «µÀ ¸ÉêÀ£É ªÀiÁrzÀÄÝ, gÀAd£Á EªÀ½UÉ DPÉAiÀÄ CvÉÛ, ªÀiªÀ PÀÆrPÉÆAqÀÄ ¨sÁ°Ì zÀªÁSÁ£ÉUÉ vÀA¢zÀÄÝ, C°èAzÀ ©ÃzÀgÀPÉÌ vÀgÀĪÁUÀ ¢£ÁAPÀ 19-08-2017 gÀAzÀÄ 0200 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖgÀÄvÁÛ¼É, DPÉAiÀÄ ¸Á«£À°è £ÀªÀÄUÉ AiÀiÁgÀ ªÉÄÃ®Æ AiÀiÁªÀÅzÉà jÃwAiÀÄ ¸ÀA±ÀAiÀÄ CxÀªÁ zÀÆgÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ Cfð ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 90/2017, PÀ®A. 279, 337, 338, 304(J) L¦¹ :- ದಿನಾಂಕ 19-08-2017 ರಂದು ಫಿರ್ಯಾದಿ ನಾಜೀಯಾ ಫರೀನ್ ಗಂಡ ಎಂ.ಡಿ ಮುಖೀಮೋದ್ದೀನ್,ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ದುಲ್ಹನ್ ದರ್ವಾಜಾ ಗೋಯೇಲ್ ಕಾಲೋನಿ ಬೀದರ ರವರು ತನ್ನ ಗಂಡನಾದ ಎಂ.ಡಿ ಮುಖೀಮೋದ್ದಿನ್ ತಂದೆ ಎಮ್.ಡಿ ನಸೀರೋದ್ದಿನ್ ವಯ: 35 ವರ್ಷ ಇಬ್ಬರೂ ದುಲ್ಹನ ದರ್ವಾಜಾ ಗೋಯಲ್ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ ಗೋಲೇಖಾನದಲ್ಲಿ ತಮ್ಮ ಸಂಬಂಧಿಕರ ಕಾರ್ಯಕ್ರಮ ಇರುವುದರಿಂದ ತಮ್ಮ ಮೋಟಾರ ಸೈಕಲ ನಂ. ಕೆಎ-38/ಎಲ್-6686 ನೇದ್ದರ ಮೇಲೆ ಹೋಗಿ ಊಟ ಮುಗಿಸಿಕೊಂಡು ಮುಲ್ತಾನಿ ಕಾಲೋನಿಯಲ್ಲಿರುವ ತಮ್ಮ ತಂದೆಯವರ ಮನೆಗೆ ಬರುತ್ತಿರುವಾಗ ಗಂಡ ಮೋಟಾರ ಸೈಕಲ ಚಲಾಯಿಸುತ್ತಿದ್ದು ಫಿರ್ಯಾದಿಯು ಹಿಂಭಾಗ ಕುಳಿತು ಜಿಲ್ಲಾ ಪಂಚಾಯತ ಕಛೇರಿಯ ಮುಂದೆ ಬಂದಾಗ ಎದುರುಗಡೆಯಿಂದ ಅಂದರೆ ಬೀದರ ಕೋಟೆ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಕೆ-2696 ನೇದ್ದರ ಸವಾರನಾದ ಆರೋಪಿ ಸೈಯದ ಅಮೇರ ತಂದೆ ಸೈಯದ ಹಮೀದ ವಯ: 18 ವರ್ಷ ಸಾ: ನೂರ ಖಾನ ತಾಲಿಂ ಬೀದರ ಇತನು ತನ್ನ ಹಿಂಭಾಗ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯವರ ಗಂಡ ಮುಖೀಮೋದ್ದಿನ ರವರ ತಲೆಗೆ ಭಾರಿ ರಕ್ತ ಗುಪ್ತಗಾಯವಾಗಿ ಕಿವಿಯಿಂದ, ಮೂಗಿನಿಂದ ರಕ್ತ ಬಂದಿರುತ್ತದೆ, ಎಡಗಣ್ಣಿಗೆ ಕಂದುಗಟ್ಟಿದ ಗುಪ್ತಗಾಯ, ಬಲಗಣ್ಣಿನ ಹುಬ್ಬಿಗೆ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಯ ತಲೆಗೆ ರಕ್ತ ಮತ್ತು ಗುಪ್ತಗಾಯ, ಮೂಗಿಗೆ ಹಾಗೂ ಎಡಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿಯ ಹಿಂದೆ ಕುಳಿತವನ ಹೆಸರು ನೌಶಾದ ಈತನ ಮುಖಕ್ಕೆ ಭಾರಿ ರಕ್ತಗುಪ್ತಗಾಯ, ತಲೆಗೆ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೇ ಮೋಟಾರ ಸೈಕಲ ಮೇಲೆ ಹೋಗುತ್ತಿದ್ದ ಮಹ್ಮದ ಫೀರೋಜ್ ತಂದೆ ಮಹ್ಮದ ಬಶೀರೋದ್ದೇನ್ ಸಾ: ದರ್ಗಾಪುರ ಹಾಗೂ ಮಹ್ಮದ ಜವಾದ ಅಹೇಮದ ತಂದೆ ಮಹ್ಮದ ನಿಸಾರ ಅಹ್ಮದ ಸಾ: ಮುಲ್ತಾನಿ ಕಾಲೋನಿ ಬೀದರ ಇವರಿಬ್ಬರು ಕೂಡಿ ಗಾಯಗೊಂಡ ಎಲ್ಲರಿಗೂ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಫಿರ್ಯಾದಿಗೆ ಸಣ್ಣ ಪುಟ್ಟ ಗಾಯಗಳು ಆಗಿರುವದರಿಂದ ಆಸ್ಪತ್ರೆಯಲ್ಲಿ ತೊರಿಸಿಕೊಂಡಿರುವದಿಲ್ಲ, ಫಿರ್ಯಾದಿಯವರ ಗಂಡನಾದ ಎಂ.ಡಿ ಮುಖಿಮೋದ್ದೀನ್ ಇವರು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 20-08-2017 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA. 74/2017, PÀ®A. 457, 380 L¦¹ :- AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 19-08-2017 gÀAzÀÄ gÁwæ 0300 UÀAmɬÄAzÀ 0430 UÀAmÉ ªÀÄzÀå CªÀ¢üAiÀÄ°è ¦üAiÀiÁ𢠪ÀĺÀäzÀ U˸ÀÄ¯ï ºÀPÀÌ vÀAzÉ ªÀĺÀäzÀ dºÀÄgÀÄ¯ï ºÀPÀÌ ªÀAiÀÄ: 58 ªÀµÀð, eÁw: ªÀÄĹèA, ¸Á: ªÀÄ£É £ÀA. 5-2-218 SÁ¢æAiÀiÁ ¥ÀÆgÁ UÉÆïÉSÁ£Á ©ÃzÀgÀ gÀªÀgÀÄ ªÀÄ®VPÉÆAqÀ ªÉüÉAiÀÄ°è ªÀÄ£ÉAiÀÄ ¨ÁV®Ä vÉUÉzÀÄ ªÀÄ£ÉAiÀÄ°è §AzÀÄ ªÀÄ®VzÀ PÉÆÃuÉUÉ PÉÆAr ºÁQ ªÀÄ£ÉAiÀÄ C¯Áäj vÉUÉzÀÄ C¯ÁäjAiÀÄ°ènÖzÀ 1) 35 UÁæA §AUÁgÀzÀ £ÉÃPÉèõï C.Q 1,01,500/- gÀÆ., 2) 30 UÁæA. §AUÁgÀzÀ ZÀAzÀ£À ¸Àgï C.Q 87,000/- gÀÆ., 3) 10 UÁæA §AUÁgÀzÀ MAzÀÄ eÉÆvÉ gÀhÄĪÀÄPÁ, MAzÀÄ eÉÆvÉ Q« N¯É, MAzÀÄ eÉÆvÉ Q«AiÀÄ jAUÀ C.Q 29,000/- gÀÆ., 4) 8 UÁæA §AUÁgÀzÀ Q«AiÀÄ M¯É C.Q 20,000/- gÀÆ., 5) 8 UÁæA §AUÁgÀzÀ ªÀÄÆgÀÄ eÉÆvÉ Q«AiÀÄ jAUï C.Q 20,000/- gÀÆ., 6) 10 UÁæA §AUÁgÀzÀ ¸ÀÄvÀÄÛAUÀgÀ C.Q 29, 000/- gÀÆ., 7) 3 UÁæA §AUÁgÀzÀ GAUÀÄgÀÄ C.Q 6000/- gÀÆ £ÉÃzÀªÀÅUÀ¼ÀÄ ºÁUÀÆ CPÀ̼À ªÀÄUÀ¼ÀÄ ¸ÉÊAiÀÄzÁ D¦üæ£ï EªÀ¼À ¨ÁåAV£À°ènÖzÀ 1) 20 UÁæA §AUÁgÀzÀ £ÉÃPÉèõï C.Q 58,000/- gÀÆ., 2) 5 UÁæA §AUÁgÀzÀ JgÀqÀÄ GAUÀÄgÀÄUÀ¼ÀÄ C.Q 15,000/- gÀÆ., 3) MAzÀÄ ªÁ¯Éãï mÉÊA UÀrAiÀiÁgÀ C.Q 5,000/-gÀÆ., 4) £ÀUÀzÀÄ gÀÆ. 3500/- ªÀÄvÀÄÛ PÉÆÃuÉAiÀÄ°è eÉÆÃvÁQzÀ ¦üAiÀiÁð¢AiÀÄ ¥ÁåAmï ±ÀlðzÀ°èzÀÝ £ÀUÀzÀÄ gÀÆ. 7700/- gÀÆ. »ÃUÉ MlÄÖ CAzÁdÄ gÀÆ 3,81,700/- ¨É¯ÉAiÀÄ §AUÁgÀzÀ D¨sÀgÀtUÀ¼ÀÄ ªÀÄvÀÄÛ £ÀUÀzÀÄ ºÀt ºÁUÀÆ JgÀqÀÄ JnJA PÁqÀð, MAzÀÄ ZÁ®£Á ¯ÉʸÀ£Àì, MAzÀÄ DzsÁgÀ PÁqÀð, PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 131/2017, PÀ®A. 78(3) PÉ.E PÁAiÉÄÝ :- ¢£ÁAPÀ 19-08-2017 gÀAzÀÄ ªÀÄÄUÀ£ÀÆgÀ UÁæªÀÄzÀ ºÀ£ÀƪÀiÁ£À ªÀÄA¢gÀzÀ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è M§â ªÀåQÛ ªÀÄlPÁ dÆeÁl £Àqɹ ¸ÁªÀðd¤PÀjUÉ ªÉÆøÀ ªÀiÁqÀÄwÛzÁÝ£É CAvÁ §¸ÀªÀgÁd zsÀgÀuÉ ¦J¸ïL ºÀ½îSÉÃqÀ(©) ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨ÁwäAiÀÄAvÉ ªÀÄÄUÀ£ÀÆgÀ UÁæªÀÄzÀ ºÀ£ÀĪÀiÁ£À ªÀÄA¢gÀzÀ ºÀwÛgÀ ºÉÆÃV ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä C°è DgÉÆæ ºÀįÉè¥Áà vÀAzÉ ¹zÀÀ°AUÀ¥Áà £ÁUÀ±ÉnÖ ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ªÀÄÄUÀ£ÀÆgÀ EvÀ£ÀÄ 1 gÀÆ¥Á¬ÄUÉ 80 gÀÆ. PÉÆqÀÄvÉÛÃ£É ªÀÄlPÁ Drj CAvÀ aÃgÀÄvÁÛ d£ÀgÀ UÀªÀÄ£À vÀªÀÄä PÀqÉ ¸É¼ÉAiÀÄÄvÁÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆlÄÖ ªÉÆøÀ ªÀiÁqÀÄwÛgÀĪÀÅzÀ£ÀÄß £ÉÆÃr SÁwæ ¥Àr¹PÉÆAqÀÄ ¦J¸ïL gÀªÀgÀÄ ¹§âA¢AiÀĪÀgÀ eÉÆvÉAiÀÄ°è ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀ£À ªÉÄÃ¯É zÁ½ ªÀiÁqÀ®Ä ªÀÄlPÁ §gɬĹPÉƼÀÄîwÛzÀÝ ¸ÁªÀðd¤PÀgÀÄ Nr ºÉÆÃVzÀÄÝ, DgÉÆæUÉ »rzÁUÀ C°èAiÉÄ ¦J¸ïL gÀªÀgÀ ºÀwÛgÀ M§â ªÀåQÛAiÀiÁzÀ ¸ÀÄgÉñÀ FvÀ£ÀÄ §AzÀÄ w½¹zÉÝãÉAzÀgÉ £ÀªÀÄUÉ ªÀÄlPÁ £ÀA§gÀ ºÀwÛzÀgÀÄ CzÀgÀ ºÀt PÉÆqÀzÉ ªÉÆøÀ ªÀiÁqÀÄwÛzÁÝ£É CAvÀ w½¹zÀ£ÀÄ, £ÀAvÀgÀ ¥ÀAZÀgÀ ¸ÀªÀÄPÀëªÀÄ DgÉÆævÀ£À CAUÀ drÛ ªÀiÁqÀ¯ÁV CªÀ£À ºÀwÛgÀ MlÄÖ 2500/- gÀÆ £ÀUÀzÀÄ ºÀt, 2 ªÀÄlPÁ aÃn, 1 ¥É£ï ªÀÄvÀÄÛ MAzÀÄ «ªÉÇ PÀA¥À¤AiÀÄ ºÁUÀÄ MAzÀÄ ¸ÁªÀĸÀAUï PÀA¥À¤AiÀÄ »ÃUÉ JgÀqÀÄ ªÉƨÉÊ® £ÉÃzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆæUÉ vÁ¨ÉUÉ vÉUÉzÀÄPÉÆAqÀÄ, DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 145/2017, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 19-08-2017 ರಂದು ಫಾತ್ಮಾಪೂರ ಗ್ರಾಮದ ಜಗನ್ನಾಥ ತಂದೆ ಮಾಣಿಕಪ್ಪಾ ಗೋಣಗಿ ಅವನು ತನ್ನ ಕಿರಾಣಿ ಅಂಗಡಿಯಲ್ಲಿ ಅನಧಿಕ್ರತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತ ಮಾಹಾಂತೇಶ ಪಿ.ಎಸ್.ಐ. ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಸಿಬ್ಬಂದಿಯವರು ತಿಳಿಸಿದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಫಾತ್ಮಾಪೂರ ಗ್ರಾಮದ ಜಗನ್ನಾಥ ತಂದೆ ಮಾಣಿಕಪ್ಪಾ ಗೋಣಗಿ ರವರ ಕಿರಾಣಿ ಅಂಗಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಕೆಲವು ಜನರು ಕಿರಾಣಿ ಅಂಗಡಿಯಲ್ಲಿಂದ ಸರಾಯಿ ತೆಗೆದುಕೊಳ್ಳುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಕಿರಾಣಿ ಅಂಗಡಿಯ ಮೇಲೆ ಪಂಚರ ಸಮಕ್ಷಮ ಎಲ್ಲರೂ ದಾಳಿ ಮಾಡಲು ಸರಾಯಿ ತೆಗೆದುಕೊಳ್ಳುವವರು ಓಡಿ ಹೋಗಿದ್ದು, ಕಿರಾಣಿ ಅಂಗಡಿಯಲ್ಲಿ ಕುಳಿತುಕೊಂಡು ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಜಗನ್ನಾಥ ತಂದೆ ಮಾಣಿಕಪ್ಪಾ ಗೋಣಗಿ ವಯ: 27 ವರ್ಷ, ಜಾತಿ: ಕಬ್ಬಲಿಗ, ಸಾ: ಫಾತ್ಮಾಪೂರ ಇತನಿಗೆ ಹಿಡಿದು ಒಂದು ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿ 1) 180 ಎಮ್.ಎಲ್ ವುಳ್ಳ 21 ಓ.ಟಿ ವಿಸ್ಕಿ ಸರಾಯಿ ತುಂಬಿದ ಪೌಚಗಳು ಅ.ಕಿ 1428/- ರೂ., 2) 180 ಎಮ್.ಎಲ್ ವುಳ್ಳ 16 ಬಾಗ್ ಪೇಪರ ವಿಸ್ಕಿ ಸರಾಯಿ ತುಂಬಿದ ಪೌಚಗಳು ಅ.ಕಿ 1312/- ರೂ., 3) 180 ಎಮ್.ಎಲ್ ವುಳ್ಳ 10 ಯು.ಎಸ್ ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಅ.ಕಿ 560/- ರೂ. ಹಾಗೂ ಒಂದು ಕಾಟನದಲ್ಲಿ ನೋಡಲು ಅದರಲ್ಲಿ 4) 180 ಎಮ್.ಎಲ್ ವುಳ್ಳ 48 ಓರಿಜನಲ್ ಚೋಯಿಸ್ ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಅ.ಕಿ 2688/- ರೂ. ಹೀಗೆ ಎಲ್ಲವುಗಳ ಒಟ್ಟು 5988/- ರೂ. ಬೆಲೆ ಬಾಳುವ ಸರಾಯಿ ಮತ್ತು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ 2330/- ರೂ. ನಗದು ಹಣ ನೇದವುಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿಯವನಿಗೆ ತನ್ನ ಕಿರಾಣಿ ಅಂಗಡಿಯಲ್ಲಿ ಸರಾಯಿ ಬಾಟಲಗಳು ಮಾರಾಟ ಮಾಡಲು ಸರಕಾರದಿಂದ ಪಡೆದ ಲೈಸನ್ಸ ವಗೈರೆ ಇದೆಯಾ ಅಂತ ಕೇಳಿದಾಗ ಅವನು ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದನು, ನಂತರ ಅಪಾದಿತನಿಗೆ ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 89/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :- ದಿನಾಂಕ 19-08-2017 ರಂದು ಫಿರ್ಯಾದಿ ಲಕ್ಷ್ಮಣ ತಂದೆ ಮಾರುತಿ ಬಲೆಬಾಯಿ, ವಯ: 38 ವರ್ಷ, ಜಾತಿ: ಕಬ್ಬಲಿಗ, ಸಾ: ಸಿ.ಎಮ್.ಸಿ ಕಾಲೋನಿ ಮೈಲೂರ ಬೀದರ ರವರು ತನ್ನ ಮಗಳಾದ ಪವಿತ್ರಾ ವಯ: 12 ವರ್ಷ ಇಬ್ಬರೂ ಕೂಡಿ ಸಿ.ಎಮ್.ಸಿ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ ಮಹೇಶ ನಗರ ರೋಡ ಮುಖಾಂತರ ಗುಂಪಾ ಕಡೆಗೆ ನಡೆದುಕೊಂಡು ವಿರುಪಾಕ್ಷಯ್ಯ ಶಾಲೆ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಸಿ.ಎಮ್.ಸಿ ಕಾಲೋನಿ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಕ್ಯೂ-6823 ನೇದರ ಸವಾರನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪವಿತ್ರಾ ಇವಳಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಪವಿತ್ರಾ ಇವಳ ತಲೆಯ ಬಲಭಾಗ ಭಾರಿ ಗುಪ್ತಗಾಯ ಹಾಗೂ ಬೆನ್ನಿನಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಪವಿತ್ರಾ ಇವಳಿಗೆ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ವಾಸು ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 225/2017, ಕಲಂ. 279, 338 ಐಪಿಸಿ :- ದಿನಾಂಕ 18-08-2017 ರಂದು ಫಿರ್ಯಾದಿ ಜೈಸಿಂಗ ತಂದೆ ಜಮಲು ಜಾಧವ ವಯ: 47 ವರ್ಷ, ಸಾ: ರೂದನೂರ ಥಾಂಡಾ ರವರು ತಮ್ಮ ಸಂಬಂಧಿ ವಿನೋದ ತಂದೆ ನಾಮದೆವ ಕೂಡಿಕೊಂಡು ರೂದನೂರ ತಾಂಡದಿಂದ ತಮ್ಮ ಮೋಟಾರ ಸೈಕಲ ಮೆಲೆ ರೂದನೂರ ಗ್ರಾಮಕ್ಕೆ ಹೋಗುವಾಗ ರೂದನೂರ ಗ್ರಾಮ ಶಿವಾರದ ಸಿದ್ರಾಮಪ್ಪಾ ಕಾರಬಾರಿ ಇವರ ಹೋಲದ ಹತ್ತಿರ ಹೋಗುತ್ತಿದ್ದಾಗ ಟಿ.ವಿ.ಎಸ್ ಮೋಪೆಡ ನಂ. ಕೆಎ-39/ಜೆ-6687 ನೇದರ ಚಾಲಕನಾದ ಆರೋಪಿ ಸುರೇಶ ತಂದೆ ಚಂದ್ರು ಜಾಧವ ಸಾ: ರೂದನೂರ ತಾಂಡಾ ಈತನು ತನ್ನ ವಾಹನವನ್ನು ಅತಿ ಜೋರಾಗಿ ಮತ್ತು ನಿಸ್ಕಾಳಜಿತನದಿಂದ ರೂದನೂರ ತಾಂಡಾದ ಕಡೆಯಿಂದ ರೂದನೂರ ಕಡೆಗೆ ಫಿರ್ಯಾದಿಯ ವಾಹನಕ್ಕೆ ಓವರಟೆಕ ಮಾಡಿ ತಿರುವಿನಲ್ಲಿ ನಾಲಿಯಲ್ಲಿ ಬಿದ್ದಿರುತ್ತಾನೆ, ಫಿರ್ಯಾದಿಯು ಹೋಗಿ ನೋಡಲಾಗಿ ಸುರೇಶ ಈತನಿಗೆ ತಲೆಯಲ್ಲಿ ಭಾರಿ ಸ್ವರೂಪದ ರಕ್ತಗಾಯ, ತಲೆಯ ಮದ್ಯಭಾಗದಲ್ಲಿ ರಕ್ತಗಾಯ, ಬಲಗೈ ಮೋಳಕೈ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಎದೆಯಲ್ಲಿ, ಸೊಂಟದಲ್ಲಿ ಹಾಗು ಇನ್ನಿತರ ಕಡೆ ಗುಪ್ತಗಾಯವಾಗಿರುತ್ತದೆ, ಕೂಡಲೆ ಫಿರ್ಯಾದಿ ಮತ್ತು ವಿನೋದ ಕೂಡಿಕೋಂಡು 108 ಅಂಬುಲೆನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದಿದ್ದು ಮತ್ತು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಪ್ರಯಾವಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 4:58 PM No comments: Kalaburagi District Reported Crimes ಹಲ್ಲೆ ಮಾಡಿ ಸಾಯುವಂತೆ ಪ್ರಚೋದನೆ ಮಾಡಿದ ಪ್ರಕರಣ : ಅಫಜಲಪೂರ ಠಾಣೆ : ದಯಾನಂದ ತಂದೆ ಮಹಾದೇವಪ್ಪ ಬಾಲ್ದಿ ಸಾ|| ನಂದರ್ಗಾ ಇವರು ತಂದೆಯ ಅಣ್ಣ ತಮ್ಮರ ಮದ್ಯ ಸರ್ವೆ ನಂ 31 ರಲ್ಲಿ ಒಟ್ಟು 8 ಎಕರೆ 27 ಗುಂಟೆ ಜಮೀನು ಇದ್ದು, ಎಲ್ಲರೂ ಹೊಲವನ್ನು ಹಂಚಿಕೆ ಮಾಡಿಕೊಂಡಿದ್ದು, ನಮ್ಮ ಪಾಲಿಗೆ 2 ಎಕರೆ 13 ಗುಂಟೆ ಜಮೀನು ಬಂದಿರುತ್ತದೆ. ನಮ್ಮೆಲ್ಲರ ಹೊಲಗಳು ಒಂದೆ ಕಡೆ ಇದ್ದು ಊರಿಗೆ ಹೊಂದಿಕೊಂಡಿರುತ್ತವೆ. ನಾವು ನಮ್ಮ ಪಾಲಿಗೆ ಬಂದ ಹೊಲಕ್ಕೆ ಹೋಗಲು ನಮ್ಮ ದೊಡ್ಡಪ್ಪಂದಿರಾದ ಯಲ್ಲಪ್ಪ ಬಾಲ್ದಿ ಹಾಗೂ ವಿಠ್ಠಲ ಬಾಲ್ದಿ ಇವರ ಹೊಲದಲ್ಲಿ ದಾರಿ ಇರುತ್ತದೆ. ಈಗ ನಮ್ಮ ದೊಡ್ಡಪ್ಪನಾದ ಯಲ್ಲಪ್ಪ ಇವನು ತನ್ನ ಹೊಲದಲ್ಲಿ ಪ್ಲಾಟಗಳನ್ನು ಹಾಕಿ, ಕೆಲವೊಂದು ಪ್ಲಾಟಗಳನ್ನು ಮಾರಾಟ ಮಾಡಿ, ನಾವು ನಮ್ಮ ಹೊಲಕ್ಕೆ ಹೋಗುವ ಹಾದಿಯಲ್ಲಿಯೂ ಸಹ ಪ್ಲಾಟಗಳನ್ನು ಹಾಕಿರುತ್ತಾನೆ. ಅದಕ್ಕೆ ನಮ್ಮ ತಂದೆ ನಮ್ಮ ದೊಡ್ಡಪ್ಪನಾದ ಯಲ್ಲಪ್ಪನಿಗೆ ನೂನು ಹೊಲಕ್ಕೆ ಹೊಗುವ ಹಾದಿಯಲ್ಲಿ ಪ್ಲಾಟಗಳನ್ನು ಹಾಕಿದರೆ ನಾವು ನಮ್ಮ ಹೊಲಕ್ಕೆ ಹೇಗೆ ಹೋಗಬೇಕು, ಹೊಲಕ್ಕೆ ಹೋಗುವ ದಾರಿಯನ್ನು ಬಿಟ್ಟು ಪ್ಲಾಟ ಹಾಕು ಅಂತಾ ಹೇಳಿದಕ್ಕೆ, ನಮ್ಮ ದೊಡ್ಡಪ್ಪಂದಿರಾದ ಯಲ್ಲಪ್ಪ ಹಾಗೂ ವಿಠ್ಠಲ ಹಾಗೂ ಅವನ ಕಡೆಯವರು ನಮ್ಮ ಮೇಲೆ ದ್ವೇಷ ಮಾಡಿಕೊಂಡು ನಮ್ಮ ಜೋತೆಗೆ ಆಗಾಗ ಜಗಳ ತಗೆಯುವುದು ಮಾಡುತ್ತಿದ್ದರು. ದಿನಾಂಕ 30-07-2017 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಹಾಗೂ ನಮ್ಮ ಅಣ್ಣನಾದ ಬಸವರಾಜ ಮೂರು ಜನರು ಕೂಡಿ ನಮ್ಮ ಹೊಲದಲ್ಲಿದ್ದಾಗ 1) ಯಲ್ಲಪ್ಪ ತಂದೆ ಬಾಳಪ್ಪ ಬಾಲ್ದಿ 2) ಕಲ್ಲಪ್ಪ ತಂದೆ ಯಲ್ಲಪ್ಪ ಬಾಲ್ದಿ 3) ಶಿವಾನಂದ ತಂದೆ ಯಲ್ಲಪ್ಪ ಬಾಲ್ದಿ 4) ಶರಣಪ್ಪ ತಂದೆ ಹಣಮಂತ ಬಾಲ್ದಿ 5) ನಾಗೇಶ ತಂದೆ ಶರಣಪ್ಪ ಬಾಲ್ದಿ 6) ವಿಠ್ಠಲ ತಂದೆ ಬಾಳಪ್ಪ ಬಾಲ್ದಿ 7) ಸಿದ್ದಪ್ಪ ತಂದೆ ಹಣಮಂತ ಬಾಲ್ದಿ 8) ಅಮೃತ ತಂದೆ ಸಂಗಪ್ಪ ರೇವೂರ ಸಾ|| ಎಲ್ಲರೂ ನಂದರ್ಗಾ 9) ಕಾಂತಪ್ಪ ತಂದೆ ಹಣಮಂತ ಸಂಗೋಳಗಿ ಸಾ|| ಜೇವರ್ಗಿ (ಬಿ) ಇವರೆಲ್ಲರೂ ತಮ್ಮ ಕೈಯಲ್ಲಿ ಬಡಿಗೆ ಕೊಡಲಿಯನ್ನು ಹಿಡಿದುಕೊಂಡು ನಮ್ಮ ಹೊಲದಲ್ಲಿ ಬಂದು, ಅವರಲ್ಲಿ ನಮ್ಮ ದೊಡ್ಡಪ್ಪನಾದ ಯಲ್ಲಪ್ಪ ಇವನು ಏನೋ ಸೂಳೆ ಮಗನೆ ನನ್ನ ಹೊಲದಲ್ಲೆ ದಾರಿ ಕೇಳುತ್ತಿ ಅಂತಾ ಅಂದವರೆ ಎಲ್ಲರೂ ಕೂಡಿ ನಮ್ಮ ತಂದೆಗೆ ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಿದ್ದರು, ಆಗ ನಮ್ಮ ತಂದೆ ನಿಮ್ಮ ಕೀರಿ ಕೀರಿ ಸಾಕಾಗಿ ಹೋಗಿದೆ ನಿಮ್ಮಿಂದ ನಾನು ಜೀವನ ಮಾಡುವುದು ಹೇಗೆ ನಾನೆ ಸಾಯುತ್ತೇನೆ ಅಂತಾ ಹೇಳಿದನು. ಅದಕ್ಕೆ ಎಲ್ಲರೂ ಕೂಡಿ ನಮ್ಮ ತಂದೆಗೆ ಸುತ್ತು ಹಾಕಿ ಮಗನೆ ಸಾಯುತ್ತೇನೆ ಅಂತಾ ಹೇಳ್ತಿ ಸಾಯಿ ಅಂತಾ ಹೇಳುತ್ತಾ ಎಲ್ಲರೂ ಪದೆ ಪದೆ ಸಾಯಿ ಸಾಯಿ ಅಂತಾ ಹೇಳಿದರು. ಅದಕ್ಕೆ ನಮ್ಮ ತಂದೆ ಸದರಿಯವರ ಕೀರಿ ಕೀರಿಯಿಂದ ಹಾಗೂ ಪ್ರಚೋದನೆಯಿಂದ ನಮ್ಮ ಹೊಲದಲ್ಲಿ ಇಟ್ಟಿದ್ದ ದ್ರಾಕ್ಷೀಗೆ ಹೊಡೆಯುವ ಕ್ರೀಮಿನಾಶಕ ಔಷದ ಬಾಟಲಿಯನ್ನು ತಗೆದುಕೊಂಡು ಬಂದು ಕುಡಿಯಲು ಹೋದಾಗ, ನಾನು ಮತ್ತು ನನ್ನ ಅಣ್ಣ ಬಸವರಾಜ ಇಬ್ಬರು ನನ್ನ ತಂದೆ ಕ್ರೀಮಿನಾಶಕ ಕುಡಿಯದಂತೆ ಬಿಡಿಸಲು ಹೋಗುತ್ತಿದ್ದಾಗ, ನಮ್ಮನ್ನು ಎಲ್ಲರೂ ಕೂಡಿ ಬಿಡಿಸದಂತೆ ಹಿಡಿದುಕೊಂಡು ನಮ್ಮ ತಂದೆಗೆ ಕುಡಿ ಮಗನೆ ಕುಡಿದು ಸಾಯಿ ಅಂತಾ ಹೇಳೀದರೂ. ಆಗ ನಮ್ಮ ತಂದೆ ಎಲ್ಲರೆದುರೆ ಅವರ ಕಿರುಕುಳವನ್ನು ತಾಳದೆ ಪ್ರಚೋದನೆಯಿಂದ ಕ್ರೀಮಿನಾಶಕ ಔಷದಿಯನ್ನು ಕುಡಿದನು. ನಮ್ಮ ತಂಧೆ ಕ್ರೀಮಿನಾಶಕ ಕುಡಿದ ಮೇಲೆ ಸದರಿ ಮೇಲೆ ತಿಳಿಸಿದವರೆಲ್ಲರೂ ಅಲ್ಲಿಂದ ಹೊಗಿರುತ್ತಾರೆ. ಅಷ್ಟೊತ್ತಿಗೆ ನಮ್ಮ ತಾಯಿಯಾದ ಚನ್ನಮ್ಮ ಇವರು ಬಂದಿದ್ದು, ನಾನು ಮತ್ತು ನನ್ನ ತಾಯಿ ಹಾಗೂ ನನ್ನ ಅಣ್ಣ ಬಸವರಾಜ ಮೂರು ಜನರು ಕೂಡಿ ನಮ್ಮ ತಂದೆಯನ್ನು ಅಲ್ಲಿಂದ ರೋಡಿಗೆ ಬರುತ್ತಿದ್ದ ಯಾವುದೋ ಒಂದು ಅಪರಿಚಿತ ಜೀಪಿನಲ್ಲಿ ಸೋಲ್ಲಾಪೂರದ ರುಗ್ಣಾಲಯ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಸುಮಾರು 4-5 ದಿನಗಳ ಒರೆಗೆ ಚಿಕಿತ್ಸೆ ಕೊಡಿಸಿ ಅಲ್ಲಿಂದ ಸೋಲ್ಲಾಪೂರದ ಸೀವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಂದೆ ಚಿಕತ್ಸೆ ಪಲಕಾರಿ ಆಗದೆ ಇಂದು ದಿನಾಂಕ 19-08-2017 ರಂದು ಬೆಳಿಗ್ಗೆ 06:00 ಗಂಟೆಗೆ ಸೋಲ್ಲಾಪೂರದ ಸಿವಿಲ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ನಮ್ಮ ತಂದೆ ಮೃತ ಪಟ್ಟ ಬಗ್ಗೆ ಸೋಲ್ಲಾಪೂರದ ಪೊಲೀಸರು ಬಂದು ಹೇಳಿಕೆ ಪಡೆದುಕೊಂಡು ಕಾನೂನು ಕ್ರಮ ಕೈಕೊಂಡಿರುತ್ತಾರೆ. ಈ ಮೇಲೆ ತಿಳಿಸಿದವರು ನಮ್ಮ ತಂದೆಗೆ ಕಿರುಕುಳ ನೀಡಿ ವಿಷ ಕುಡಿಯಲು ಪ್ರಚೋದನೆ ನೀಡಿದ್ದರಿಂದ ನಮ್ಮ ತಂದೆ ಕ್ರೀಮಿನಾಶಕ ಔಷದಿ ಕುಡಿದು ಮೃತ ಪಟ್ಟಿರುತ್ತಾನೆ. ಕಳವು ಪ್ರಕರಣಗಳು : ರಾಘವೇಂದ್ರ ನಗರ ಠಾಣೆ : ಶ್ರೀ ಶರಣಪ್ಪ ತಂದೆ ಶಿವರಾಯ ಹವಾಣಿ ಸಾ:ಮನೆ.ನಂ.10-20/1 ದತ್ತ ಮಂದಿರ ಹತ್ತಿರ ಸಂಗಮೇಶ್ವರ ಕಾಲೋನಿ ಬ್ರಹ್ಮಪೂರ ಕಲಬುರಗಿ ಇವರು ಎರಡು ಆಕಳು ಸಾಕಿದ್ದು ಒಂದು ಕಪ್ಪು ಬಣ್ಣದ್ದು ಅಂದಾಜು ನಾಲ್ಕು ವರ್ಷ ಇನ್ನೊಂದು ಕೆಂಪು ಬಣ್ಣದ್ದು ಅಂದಾಜು ನಾಲ್ಕು ವರ್ಷಗಳಾಗಿದ್ದು ಎರಡು ಆಕಳು ಕರುಗಳು ಹಾಕಿರುವದಿಲ್ಲಾ ಎರಡು ಆಕಳ ಬೆಲೆ ಸುಮಾರು 40000 ರೂ ಆಗಿದ್ದು ದಿನಾಂಕ:16/08/2017 ರಂದು ರಾತ್ರಿ ಸಮಯದಲ್ಲಿ ಅಂದರೆ 12.00 ಗಂಟೆಯಿಂದ ಬೆಳಗಿನ 6.00 ಗಂಟೆ ಅವದಿಯಲ್ಲಿ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಆಕಳ ಕರುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಬೆಳಗಿನ ವೇಳೆಯಲ್ಲಿ ಎದ್ದು ನೋಡಲು ಆಕಳು ಕರುಗಳು ಕೊಟ್ಟಿಗೆಯಲ್ಲಿ ಇರುವದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಆಕಳ ಕರು ಪತ್ತೆಯಾಗಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳಖೇಡ ಠಾಣೆ : ಶ್ರೀ ನೀಲಕಂಠ ತಂದೆ ಶಿವರಾಯ ಪಿಲ್ಲಿ, , ಸಾ: ಹೂಡಾ(ಕೆ), ತಾ: ಸೇಡಂ, ಇವರು ಒಂದು ವರೆ ವರ್ಷಗಳಿಂದ ಮಳಖೇಡ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (ಸೊಸೈಟಿ) ಕಾರ್ಯದರ್ಶಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ನಮ್ಮ ಸಹಕಾರ ಸಂಘದಲ್ಲಿ ರೈತರು ಸದಸ್ಯರಿರುತ್ತಾರೆ. ಹೀಗಿದ್ದು ನಮ್ಮ (ಸೊಸೈಟಿ) ಸಂಘದಲ್ಲಿ ಚೌಡಯ್ಯ ತಂದೆ ತಿಪ್ಪಣ್ಣ ಹೊಕ್ಕಳ, ಸಾ: ಮಳಖೇಡ ಗ್ರಾಮ ಇತನು ಸಿಪಾಯಿ ಅಂತಾ ಕೆಲಸ ಮಾಡುತ್ತಿರುತ್ತಾನೆ, ಮತ್ತು ಮಳಖೇಡ ಗ್ರಾಮದ ಹಾಗು ಇತರೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 36 ಮಹಿಳಾ ಸ್ವ –ಸಹಾಯ ಸಂಘಗಳು ನೊಂದಣಿ ಆಗಿದ್ದು, ಅವರ ತಮ್ಮ ಸಂಘದ ಹಣಕಾಸಿನ ವ್ಯವಹಾರವನ್ನು ನಮ್ಮ (ಸೊಸೈಟಿ) ಸಂಘದೊಂದಿಗೆ ಮಾಡುತ್ತಿರುತ್ತಾರೆ, ಅಲ್ಲದೆ ಯಶಸ್ವಿನಿ ಆರೋಗ್ಯ ವಿಮೆಯ ಹಣ ಕೂಡ ನಮ್ಮ ಹತ್ತಿರ ಜಮಾ ಇದ್ದು, ಎಲ್ಲಾ ಸಂಘಗಳ ಹಣಕಾಸಿನ ವ್ಯವಹಾರ ನಾನೇ ನಿರ್ವಹಿಸುತ್ತಿರುತ್ತೆನೆ. ಹೀಗಿದ್ದು ಸ್ವ-ಸಹಾಯ ಸಂಘಗಳು ನಮ್ಮ ಸಂಘದಲ್ಲಿ ಹಣ ತುಂಬಿ ಜಮಾ ಮಾಡಿದ ನಗದು ಹಣ 70,000=00 ರೂಪಾಯಿ ಇದ್ದವು, ಮತ್ತು ನಾನು ಯಾವುದಾದರೂ ಸಂಘಗಳು ಸಾಲ ಪಡೆಯಲು ಬರಬಹುದು ಅಂತಾ ಭಾವಿಸಿ ನಾನು ದಿ: 26-07-2017 ರಂದು ಸೇಡಂ ಡಿಸಿಸಿ ಬ್ಯಾಂಕ ಶಾಖೆಯಿಂದ 90,000=00 ರೂಪಾಯಿ ಹಣ ಡ್ರಾ ಮಾಡಿಕೊಂಡು ಬಂದಿದ್ದು ಇತ್ತು, ಹೀಗೆ ಒಟ್ಟು ನಮ್ಮ ಸಂಘದಲ್ಲಿ 1,60,000=00 ರೂಪಾಯಿಗಳು ನಗದು ಹಣ ನಮ್ಮ ಸಂಘದಲ್ಲಿ ಇದ್ದವು. ಆದರೆ, ಯಾವುದೇ ಸಂಘಗಳು ಸಾಲ ಪಡೆಯಲು ಬಂದಿರುವುದಿಲ್ಲ, ಹೀಗಿದ್ದು ಪ್ರತಿನಿತ್ಯದಂತೆ ನಿನ್ನೆ ದಿನಾಂಕ 16-08-2017 ರಂದು ನಾನು ನಮ್ಮ ಸಹಕಾರ ಸಂಘದಲ್ಲಿ ಬೆಳಿಗ್ಗೆ ಯಿಂದ ಸಾಯಂಕಾಲ 03-00 ಗಂಟೆಯ ವರೆಗೆ ಕೆಲಸ ನಿರ್ವಹಿಸಿ ಒಟ್ಟು 1,60,000=00 ರೂಪಾಯಿ ನಗದು ಹಣ ನಾನು ಕೂಡುವ ಟೇಬಲ್ ಡ್ರಾದಲ್ಲಿ ಇಟ್ಟು ಚಾವಿ ಹಾಕಿ ನಾನು ಮತ್ತು ನಮ್ಮ ಸಿಪಾಯಿ ಚೌಡಯ್ಯ ಇಬ್ಬರು ಕೂಡಿ ನಮ್ಮ ಸಂಘದ ಶೆಟರ್ ಮುಚ್ಚಿ ಕೀಲಿ ಹಾಕಿ ಮನೆಗೆ ಹೋಗಿದ್ದು ದಿನಾಂಕ 17-08-2017 ರಂದು ಬೆಳಿಗ್ಗೆ ನಮ್ಮ ತಮ್ಮ ಮಂಜುನಾಥ ಈತನಿಗೆ ನಮ್ಮ ಸಿಪಾಯಿ ಆದ ಚೌಡಯ್ಯ ಈತನ ಹತ್ತಿರ ಹೋಗಿ ನಮ್ಮ ಸಹಕಾರ ಸಂಘದಲ್ಲಿ ಇದ್ದ ತಾಡಪತ್ರಿ ತೆಗೆದುಕೊಂಡು ಬಾ ಅಂತಾ ಹೇಳಿ ಕಳಿಸಿದ್ದೆನು, ನಮ್ಮ ತಮ್ಮ ಮಂಜುನಾಥ ಈತನು ಚೌಡಯ್ಯ ಈತನ ಮನೆಗೆ ಹೋಗಿ ಆತನಿಗೆ ಕರೆದುಕೊಂಡು ನಮ್ಮ ಸಹಕಾರ ಸಂಘಕ್ಕೆ ಹೋಗಿ ಇಂದು ಬೆಳಿಗ್ಗೆ 09-05 ಗಂಟೆಯ ಸುಮಾರಿಗೆ ಚೌಡಯ್ಯ ಈತನು ನನಗೆ ಫೋನ ಮಾಡಿ ತಿಳಿಸಿದ್ದೆನಂದದರೆ, ನಾನು ಮತ್ತು ನಿಮ್ಮ ತಮ್ಮ ಮಂಜುನಾಥ ಇಬ್ಬರು ಕೂಡಿ ಇಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನನ್ನ ಹತ್ತಿರ ಇದ್ದ ಕೀಲಿಕೈ ಇಂದ ನಮ್ಮ ಪ್ರಾಥಮಿಕ ಸಹಕಾರ ಸಂಘ ಕಾರ್ಯಾಲಯದ ಶೆಟರ್ ತರೆದು ನೋಡಲಾಗಿ ನೀವು ಕುಳಿತು ಕೆಲಸ ಮಾಡುವ ಟೇಬಲ್ ಹಿಂದೆ ಇರುವ ಸಂಘದ ಕಿಟಕಿಯ ರಾಡುಗಳು ಕಿತ್ತಿ ಹಾಕಿರುತ್ತಾರೆ, ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ ನೀವು ಬೇಗ ಬರ್ರಿ ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ನಮ್ಮೂರಿಂದ ಮಳಖೇಡ ಗ್ರಾಮದ ಪತ್ತಿನ ಸಹಕಾರ ಸಂಘಕ್ಕೆ ಇಂದು ಬೆಳಿಗ್ಗೆ 09-50 ಕ್ಕೆ ಬಂದು ನೋಡಲಾಗಿ ನಾನು ಕುಳಿತು ಕೆಲಸ ಮಾಡುವ ಟೇಬಲನ ಡ್ರಾ ಮುರಿದಿದ್ದು ಅದರಲ್ಲಿ ನೋಡಲಾಗಿ ನಿನ್ನೆ ನಾನು ಇಟ್ಟಿದ್ದ 1,60,000=00 ರೂಪಾಯಿ ಕಾಣಲಿಲ್ಲ, ಮತ್ತು ತಿಜೋರಿಯ ಬಾಗಿಲು ತೆರೆದಿರುತ್ತಾರೆ, ಹಾಗು ಇಟ್ಟಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ, ಕಾರಣ ದಿನಾಂಕ: 16-08-2017 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ 17-08-2017 ರಂದು ಬೆಳಿಗ್ಗೆ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಸಹಕಾರ ಸಂಘದ ಕಿಟಕಿಯ ರಾಡುಗಳನ್ನು ಕಿತ್ತು ಹಾಕಿ, ಮುರಿದು ಒಳಗೆ ಪ್ರವೇಶ ಮಾಡಿ ನಾನು ಕೂಡುವ ಟೇಬಲನ ಡ್ರಾ ದಲ್ಲಿ ಇಟ್ಟಿದ್ದ 1,60,000=00 ರೂಪಾಯಿ ನಗದು ಹಣ ನೆದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿ ಕ್ರಿಮಿನಾಶಕ ಔಷಧಿ ಕುಡಿಸಿದ ಪ್ರಕರಣ : ಗ್ರಾಮೀಣ ಠಾಣೆ : ಶ್ರೀಮತಿ ರೇಖಾ ಗಂಡ ಆನಂದ ಹರಳಯ್ಯ ಸಾ:ಕೆರಿಭೋಸಗಾ ಗ್ರಾಮ ತಾ:ಜಿ:ಕಲಬುರಗಿ ರವರ ತಂದೆ ಸಿದ್ಧಪ್ಪ ತಂದೆ ಚನ್ನಪ್ಪಾ ಜವಳಿ ಮತ್ತು ತಾಯಿ ಸುಶೀಲಾಬಾಯಿ ಗಂಡ ಸಿದ್ಧಪ್ಪ ಜವಳಿ ಇವರು ಈಗ 09 ವರ್ಷದ ಹಿಂದೆ ಕೆರಿಭೋಸಗಾ ಗ್ರಾಮದ ಆನಂದ ತಂದೆ ಮೈಲಾರಿ ಹರಳಯ್ಯ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಸಧ್ಯ ರಾಜಶ್ರೀ 7 ವರ್ಷದ ಹೆಣ್ಣುಮಗಳು, ಅಕ್ಷರಾ ವ:4 ವರ್ಷದ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರೆಲ್ಲರೂ ಈಗ 06 ತಿಂಗಳಿಂದ ನಾನು ಹೊಲಕ್ಕೆ ಹೋದಾಗ ದಾರಿಗೆ ಹೋಗು-ಬರುವ ಗಂಡು ಮಕ್ಕಳೊಂದಿಗೆ ಮಾತಾಡಿದ್ದಕ್ಕೆ ಅವರಿಗೆ ಜೊತೆ ಯಾಕೇ ಮಾತಾಡುತ್ತೀ ಅವರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವಿ ಅಂತಾ ನನ್ನ ಶೀಲದ ಸಂಶಯ ಪಟ್ಟು ಹೊಡೆ ಬಡಿ ಮಾಡುತ್ತಾ ಬಂದಿದ್ದರು ಅದನ್ನು ಸಹಿಸಿಕೊಂಡು ಗಂಡನೊಂದಿಗೆ ಸಂಸಾರ ಮಾಡಿಕೊಂಡು ಬಂದಿದ್ದು ಈಗ ಒಂದು ತಿಂಗಳ ಹಿಂದೆ ನಾನು ಹೊಲಕ್ಕೆ ಹೋದಾಗ ನಮ್ಮ ಪಕ್ಕದ ಹೊಲದವನ ಜೊತೆ ಮಾತಾಡುತ್ತಿದ್ದಾಗ, ನನ್ನ ಗಂಡ ಆನಂದ ಇತನು ಅಲ್ಲಿಗೆ ಬಂದು ಅವನೊಂದಿಗೆ ಯಾಕೇ ಮಾತಾಡುತ್ತೀದ್ದಿ ಅವನ ಜೊತೆ ನಿನಗೆ ಎನು ಸಂಬಂಧವಿದೆ ಎಂದು ಜಗಳಾ ತೆಗೆದು ಮನೆಗೆ ಕರೆದುಕೊಂಡು ಹೋಗಿ ನನಗೆ ನನ್ನ ಗಂಡ, ಅತ್ತೆ, ಮಾವ, ನಾದಿನಿ ಎಲ್ಲರೂ ರಂಡಿ, ಭೋಸಡಿ ನಮ್ಮ ಮನೆಯ ಮಾನ ಮಾರ್ಯಾದೆ ಕಳಿಯುತ್ತೀದ್ದೀ ರಂಡಿ ಅಂತಾ ಬೈಯ್ಯುತ್ತಾ ಎಲ್ಲರೂ ಕೈಯಿಂದ ಬೆನ್ನ ಮೇಲೆ ಮತ್ತು ಮೈ ಮೇಲೆ ಹೊಡೆ ಬಡಿ ಮಾಡಿದರು. ಮರುದಿನ ನಮ್ಮ ತಂದೆ ಸಿದ್ಧಪ್ಪ ಮತ್ತು ಅಣ್ಣ ಶರಣಪ್ಪ ಇವರಿಗೆ ಕೆರಿಭೋಸಗಾ ಗ್ರಾಮಕ್ಕೆ ಕರೆಯಿಸಿ ನಿಮ್ಮ ಮಗಳು ಬೇರೆಯವರ ಜೊತೆ ಮಾತಾಡುತ್ತಾಳೆ ಅಂತಾ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ನನಗೆ ತವರು ಮನೆಗೆ ಕಳುಹಿಸಿಕೊಟ್ಟರು. ನನ್ನ ತಂದೆ, ತಾಯಿಯವರು ನನಗೆ ಒಂದು ತಿಂಗಳ ಕಾಲ ತವರು ಮನೆಯಲ್ಲಿ ಇಟ್ಟುಕೊಂಡರು. ನನ್ನ ಗಂಡನ ಮನೆಯವರು ಒಂದು ತಿಂಗಳಾದರೂ ಕರೆಯಲಿಕ್ಕೆ ಬರಲಿಲ್ಲಾ. ದಿನಾಂಕ 11/08/17 ರಂದು ಬೆಳಿಗ್ಗೆ ನಮ್ಮೂರಿನಿಂದ ನಮ್ಮ ತಂದೆ ಸಿದ್ಧಪ್ಪ, ಮತ್ತು ಅಣ್ಣ ಶರಣಪ್ಪ, ನಮ್ಮೂರಿನ ಪ್ರಮುಖರಾದ ಶ್ರೀ ಮಲ್ಲಿನಾಥ ತಂದೆ ಶ್ರೀಮಂತರಾವ ಪಾಟೀಲ್, ಶ್ರೀ ದೇವಿಂದ್ರಪ್ಪ ತಂದೆ ಪೀರಪ್ಪ ಬೋಲ್ಡೆ, ಶ್ರೀ ಚಂದ್ರಕಾಂತ ತಂದೆ ಶಿವಪ್ಪ ಧನ್ನಿ ಎಲ್ಲರೂ ಕೂಡಿಕೊಂಡು ನನಗೆ ಕೆರಿಭೋಸಗಾ ಸೀಮಾಂತರದಲ್ಲಿ ಇರುವ ನನ್ನ ಗಂಡನಿಗೆ ಸಂಬಂಧಿಸಿದ ಸಮಗಾರ ನಾಲಾದ ಹೊಲದಲ್ಲಿ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರಿಗೆ ಬರಮಾಡಿಕೊಂಡು ಪಂಚಾಯಿತಿ ಮಾಡಲು ನಾನು ಯಾರೊಂದಿಗೆ ಅನೈತಿಕ ಸಂಬಂಧವಿಲ್ಲಾ ಎಂದು ಹೇಳಿದರೂ ನನ್ನ ಮಾತಿಗೆ ಒಪ್ಪದೇ ನನ್ನ ಗಂಡ, ಅತ್ತೆ, ಮಾವ, ನಾದಿನಿ ಇವರೆಲ್ಲರೂ ನನಗೆ ನೀನು ಬೇರೆಯವರ ಜೊತೆಯಲ್ಲಿ ಅನೈತಿಕ ಸಂಬಂಧ ಇಲ್ಲಾ ಎಂದು ನೀರು ಮೈಮೇಲೆ ಸುರಿದುಕೊಂಡು ಅಲ್ಲೇ ಹತ್ತಿರದಲ್ಲಿ ಇರುವ ಬೆಳ್ಳೆಯಪ್ಪ ಹೊಲದಲ್ಲಿ ಇರುವ ಲಕ್ಷ್ಮೀ ದೇವರಿಗೆ ಮುಟ್ಟಿ ಆಣೆ ಮಾಡಿದರೆ ಮಾತ್ರ ತಮ್ಮ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರಿಂದ ಅವರು ಹೇಳಿದ ಪ್ರಕಾರ ಮೈಮೇಲೆ ಸುರಿದುಕೊಂಡು ನಾನು ಯಾರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಿಲ್ಲಾವೆಂದು ಹಸಿ ಮೈಯಿಂದ ಬೆಳ್ಳೆಯಪ್ಪ ಹೊಲದಲ್ಲಿ ಇರುವ ಲಕ್ಷ್ಮೀ ದೇವರಿಗೆ ಮುಟ್ಟಿ ಆಣೆ ಮಾಡಿದಾಗ ನನ್ನ ಗಂಡ ಮತ್ತು ಅವನ ಮನೆಯವರು ನನಗೆ ಕೆರಿಭೋಸಗಾದ ಮನೆಗೆ ಕರೆದುಕೊಂಡು ಹೋದರು. ದಿನಾಂಕ 12/08/2017 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದರು. ನಾನು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಹೊಲದಲ್ಲಿ ಇರುವ ಗುಡಿಸಲಿನಲ್ಲಿ ಇದ್ದಾಗ ಅಲ್ಲಿಗೆ ನನ್ನ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ರಂಡಿ ಹಾದರತನ ಮಾಡಿ ನಮ್ಮ ಮನೆಯ ಮಾನ ಮಾರ್ಯಾದೆ ಕಳಿದು ಮತ್ತೆ ನಮ್ಮ ಮನೆಗೆ ಪಂಚಾಯತಿ ಮಾಡಿ ವಾಪಸ್ಸು ಬಂದಿದ್ದೀ ರಂಡಿ ಇವತ್ತು ನಿನಗೆ ಎಣ್ಣೆ ಕುಡಿಸಿ ಖಲಾಷ ಮಾಡುತ್ತೇವೆ ಅಂತಾ ಅನ್ನುತ್ತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಅತ್ತೆ, ಗಂಡ, ಮಾವ, ನಾದಿನಿ ಎಲ್ಲರೂ ಗುಡಿಸಲಿನಲ್ಲಿದ್ದ ತೊಗರಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಎರಡು ಕಲಿಸಿ ನನಗೆ ಅತ್ತೆ, ನಾದಿನಿ, ಮಾವ ಮೂವರು ಒತ್ತಿಯಾಗಿ ಹಿಡಿದಾಗ ನನ್ನ ಗಂಡ ಆನಂದ ಇತನು ಜಬರದಸ್ತಿಯಿಂದ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಕುಡಿಸಿದನು. ಸ್ವಲ್ಪ ಸಮಯದ ನಂತರ ಚಕ್ರ ಬಂದಂತಾಗಿ ನೆಲಕ್ಕೆ ಬೀಳಲು ನನ್ನ ಗಂಡ ನಮ್ಮ ಅಣ್ಣನಿಗೆ ಪೋನ ಮಾಡಿ ನಿಮ್ಮ ತಂಗಿ ಕ್ರೀಮಿನಾಷಕ ಔಷಧಿ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಎರಡು ಕಲಿಸಿ ಹೊಲದಲ್ಲಿ ಕುಡಿದ್ದಾಳೆ ಅವಳಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದರು. ನಮ್ಮ ತಂದೆ, ಅಣ್ಣ ಮತ್ತು ತಾಯಿ ಸುಶೀಲಾಬಾಯಿ ಎಲ್ಲರೂ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದಿದ್ದು, ಆಗ ಬೇಹುಷ ಸ್ಥಿತಿಯಲ್ಲಿ ಇರುವುದರಿಂದ ನನ್ನ ತವರು ಮನೆಯವರು ನನಗೆ ಹೆಚ್ಚಿನ ಉಪಚಾರ ಕುರಿತು ಗಂಗಾ ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದರು. ನನಗೆ ದಿನಾಂಕ 14/08/17 ರಂದು ಪ್ರಜ್ಞೆ ಬಂದಾಗ ಈ ಮೇಲಿನ ಕ್ರೀಮಿನಾಷಕ ಔಷಧಿ ಕುಡಿಸಿದ ವಿಷಯ ನಮ್ಮ ತಂದೆ, ತಾಯಿ, ಅಣ್ಣ ಇವರಿಗೆ ತಿಳಿಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣ : ಕಮಲಾಪೂರ ಠಾಣೆ : ಶ್ರೀಮತಿ ಸಂಗೀತ ಗಂಡ ರವಿ ರಾಠೋಡ ಸಾ: ದಿನಸಿ (ಕೆ) ತಾಂಡಾ ತಾ:ಜಿ:ಕಲಬುರಗಿ ಇವರು ಗಂಡನಾದ ರವಿ ರಾಠೋಡ ಇವರು ಆರ.ಸಿ.ಸಿ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದು. ಅವರು ಪ್ರತಿ ದಿನ ಬೆಳಗ್ಗೆ ಕಮಲಾಪೂರಕ್ಕೆ ಹೋಗಿ ಕೂಲಿಗಾಗಿ ಜನರನ್ನು ಜಮಾ ಮಾಡಿ ಕೆಲಸಕ್ಕೆ ಕಳುಹಿಸುತ್ತಿದ್ದರು. ದಿನಾಂಕ 18-08-2017 ರಂದು ಮುಂಜಾನೆ 08.00 ಗಂಟೆಯ ಸುಮಾರಿಗೆ ನನ್ನ ಗಂಡನಾದ ರವಿ ರಾಠೋಡ ಇವರು ಕಮಲಾಪೂರಕ್ಕೆ ಲೆಬರಗಳಿಗೆ ಜಮಾ ಮಾಡಿ ಕೆಲಸಕ್ಕೆ ಕಳಿಸುವುದಕ್ಕಾಗಿ ನನಗೆ ಹೇಳಿ ಮನೆಯಿಂದ ಹಿರೊಹೊಂಡಾ ಸ್ಪ್ಲೆಂಡರ ಪ್ಲಸ್ ಮೋ.ಸೈಕಲ ನಂ.ಕೆಎ.32 ಎಕ್ಷ.5560 ನೇದ್ದನ್ನು ಚಲಾಯಿಸಿಕೊಂಡು ಕಮಲಾಪೂರಕ್ಕೆ ಹೋಗಿದ್ದು ಇರುತ್ತದೆ. ಇಂದು ಮದ್ಯಾಹ್ನ 12.15 ಗಂಟೆಯ ಸೂಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಂಡಾದ ದೇವಿದಾಸ ಚಿನ್ನಿ ರಾಠೋಡ ಇವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ಕಮಲಾಪೂರ ಗ್ರಾಮ ದಾಟಿ ದಿನಸಿ ರೋಡಿನ ಬಾಬು ಟಪ್ಪಾ ಇವರ ಹೋಲದ ಹತ್ತೀರ ರೋಡಿನ ಮೇಲೆ ನಿನ್ನ ಗಂಡ ರವಿ ರಾಠೋಡ ಇವರಿಗೆ ರಸ್ತೆ ಅಪಘಾತವಾಗಿ ಭಾರಿ ರಕ್ತ ಗಾಯಹೊಂದಿ ನನ್ನ ಗಂಡ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನನ್ನ ಗಂಡ ಸತ್ತ ಸುದ್ದಿ ನನ್ನ ಮಾವ ಲಕ್ಷ್ಮಣ ರಾಠೋಡ ಅತ್ತೆ ನಾಜಾಬಾಯಿ ರಾಠೋಡ ಹಾಗೂ ಭಾವನಾದ ರಾಜು ರಾಠೋಡ ಇವರಿಗೆ ವಿಷಯ ತಿಳಿಸಿ ನಾವೇಲ್ಲರೂ ಘಟನಾ ಸ್ಥಳಕ್ಕೆ ಬಂದು ನೋಡಲು ದೇವಿದಾಸ ಇವರು ಹೇಳಿದಂತೆ ನನ್ನ ಗಂಡ ರವಿ ರಾಠೋಡ ಈತನು ಸ್ಥಳದಲ್ಲೆ ಸತ್ತು ಬಿದ್ದಿದ್ದು. ನನ್ನ ಗಂಡ ಹತ್ತೀರ ಹೋಗಿ ನೋಡಲಾಗಿ ಅವರ ಹಣೆಯ ಮಧ್ಯ ತಲೆ ಒಡೆದು ಭಾರಿ ರಕ್ತಗಾಯ ಬಲ ಮತ್ತು ಎಡ ಹುಬ್ಬುಗಳ ಮೇಲೆ ರಕ್ತಗಾಯವಾಗಿದ್ದು. ಬಲಗಡೆ ಹುಬ್ಬಿನ ಕೆಳಭಾಗದಲ್ಲಿ ಭಾರಿ ರಕ್ತಗಾಯ ಬಲಗಡೆ ಗದ್ದದ ಕೆಳಗೆ ರಕ್ತಗಾಯ ಎಡಕಣ್ಣಿನ ರೆಪ್ಪೆ ಕಟ್ಟಾಗಿ ರಕ್ತಗಾಯವಾಗಿ ಮುಗಿನಿಂದ ರಕ್ತ ಸೋರುತ್ತಿದ್ದು. ಅಲ್ಲದೆ ಎಡಕೈ ಮುಂಗೈ ಹತ್ತೀರ ಸ್ವಲ್ಪ ಕಟ್ಟಾಗಿ ಕೈ ಚಪ್ಪಟೆ ಆಗಿದ್ದು. ಎರಡು ಮೋಣಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ನಂತರ ದೇವಿದಾಸ ಇವರಿಗೆ ವಿಚಾರ ಮಾಡಲಾಗಿ ಅವರು ತಿಳಿಸಿದ್ದೆನಂದರೆ. ಇಂದು ನಾನು ಹಾಗೂ ಇತರರು ಕೂಡಿ ಕ್ರೂಜರ ಜೀಪ ನಂ.ಎಪಿ.21 ಟಿಟಿ.2262 ನೇದ್ದರಲ್ಲಿ ಕುಳಿತು ದಿನಸಿ ಕೆ ತಾಂಡಾದಿಂದ ಕಮಲಾಪೂರಕ್ಕೆ ಹೋಗುತ್ತಿದೆವು ಸದರಿ ಕ್ರೋಜರ ಜೀಪನ್ನು ದಿನೇಶ ತಂದೆ ಖುಬಾ ರಾಠೋಡ ಸಾ: ದಿನಸಿ(ಕೆ) ತಾಂಡಾ ಈತನು ಚಲಾಯಿಸುತ್ತಿದ್ದು ಕಮಲಾಪೂರ ಸಮೀಪ ಬರುತ್ತಿರುವಾಗ ಸದರಿ ಜೀಪ ಚಾಲಕನು ತನ್ನ ಅಧೀನದಲ್ಲಿದ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದು ಆತನಿಗೆ ನಾವು ಜೀಪನ್ನು ನಿಧಾನವಾಗಿ ನಡೆಸಲು ಹೇಳಿದರು ಕೂಡ ಹಾಗೆ ತನ್ನ ಜೀಪನ್ನು ಅತಿವೇಗದಿಂದ ನಡೆಸುತ್ತಾ ಹೊರಟ್ಟಿದ್ದು ಕ್ರೋಜರ ಜೀಪ ಚಾಲಕನು ತನ್ನ ಜೀಪನ್ನು ಬಾಬು ಟಪ್ಪಾ ಇವರ ಹೋಲದ ಹತ್ತೀರ ತಿರುವಿನಲ್ಲಿ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಅಲ್ಲೆ ಬದಿಯಲ್ಲಿ ಮೋಟರ ಸೈಕಲ ನಿಲ್ಲಿಸಿ ಮಾತನಾಡುತ್ತಿದ್ದ ರವಿ ರಾಠೋಡ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು ನಂತರ ನಾವು ಜೀಪನಿಂದ ಕೆಳಗೆ ಇಳಿದು ನೋಡಲು ನಿನ್ನ ಗಂಡ ರವಿ ರಾಠೋಡ ಈತನು ಸ್ಥಳದಲ್ಲೆ ಮೃತಪಟ್ಟಿದ್ದನು ಅಪಘಾತ ಪಡಿಸಿದ ಕ್ರೋಜರ ಜೀಪ್ ಚಾಲಕ ಜೀಪ ಬಿಟ್ಟು ಓಡಿ ಹೋಗಿರುತ್ತಾನೆ ಮತ್ತು ಜೀಪಿನಲ್ಲಿ ಕುಳಿತ ಇತರರಿಗೂ ಅಲಲ್ಲಿ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
ತುಮಕೂರು: ಸ್ವಸ್ಥ ಸಮಾಜದಲ್ಲಿ ವೇಶ್ಯಾವಾಟಿಕೆ ಇನ್ನೂ ಮುಂದುವರಿಯಲು ಮಾನವ ಸಾಗಾಣಿಕೆ ಮುಖ್ಯ ಪಾತ್ರ ವಹಿಸಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಸಹ ಸಂಸ್ಥಾಪಕರಾದ ಕೆ.ವಿ. ಸ್ಟ್ಯಾನ್ಲಿ ಅಭಿಪ್ರಾಯಪಟ್ಟರು. ತುಮಕೂರು ವಿವಿಯ ವಿಶ್ವೇಶ್ವರಯ್ಯ ಸಭಾಂಹಣದಲ್ಲಿ ಇತ್ತೀಚೆಗೆ ನಡೆದ ‘ಅಂತರಾಷ್ಟ್ರೀಯ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ’ ಮತ್ತು ‘ಮಾನವ ಕಳ್ಳ ಸಾಗಣೆ ತಡೆ ಕ್ಲಬ್’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದು ಹೆಣ್ಣು ಕೇವಲ ಹಣವನ್ನು ಸಂಪಾದಿಸುವ ಸಾಧನವಾಗಿದ್ದಾಳೆ. ದುರಂತವೆಂದರೆ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಕೆಲವರು ಇಂತಹ ಹೀನಾಯ ದಂಧೆಗಳಿಗೆ ತೆರೆಮರೆಯಲ್ಲಿ ಕೈ ಜೋಡಿಸುವ ಮೂಲಕ ಅನಾರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಿದ್ದಾರೆ. ಇಂತಹ ಗಂಭೀರ ಸಾಮಾಜಿಕ ಸಮಸ್ಯೆಗಳ ಪರಿಹಾರದತ್ತ ಯುವಜನತೆಯು ಚಿತ್ತ ಹರಿಸಬೇಕು. ಮನುಷ್ಯತ್ವದ ನೆಲೆಯಲ್ಲಿ ಎಲ್ಲರೂ ಸಮಾನವಾಗಿ ಬಾಳುವಂತಹ ಸಮಾಜಕ್ಕೆ ಕೈ ಜೋಡಿಸಬೇಕು ಎಂದರು. ಮಹಿಳಾ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಎಂ ಬಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರು ಈ ದಂಧೆಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಹಾಗಾಗಿ, ಇಂತಹ ಅಶಕ್ತ ಜನರ ಸುಗಮ ಜೀವನಕ್ಕೆ ಉಪಯುಕ್ತವಾದ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಅಮಾನವೀಯವಾದ ಮಾನವ ಕಳ್ಳ ಸಾಗಾಣಿಕೆ ಒಳಗೊಂಡಂತೆ ಅನೇಕ ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ಅಂತ್ಯಹಾಡಬಹುದು’ ಎಂದರು. ಬೆಂಗಳೂರಿನ ಐ.ಜೆ.ಎಂ( ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್) ನ ಕಾರ್ಯತಂತ್ರದ ನಿರ್ವಹಣೆ ವಿಭಾಗದ ಮುಖ್ಯಸ್ಥೆ ಪ್ರತಿಮಾ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಮಾಡುವುದು ಘೋರ ಅಪರಾಧ. ಹಾಗಾಗಿ, ಇದರ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಪಿಡುಗನ್ನು ಹೋಗಲಾಡಿಸುವಲ್ಲಿ ಇಂದಿನ ಯುವಜನತೆಯ ಪಾತ್ರ ಅವಶ್ಯಕ ಎಂದು ತಿಳಿಸಿದರು. ತುಮಕೂರು ವಿವಿಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಪರಶುರಾಮ ಕೆ.ಜಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು, ಮಾನವ ಕಳ್ಳ ಸಾಗಣೆಯಂತಹ ಅಮಾನುಷ ಸಾಮಾಜಿಕ ಪ್ರಕ್ರಿಯೆಗಳ ವಿರುದ್ಧ ಅರಿವು ಪಡೆದುಕೊಂಡು ಜನಜಾಗೃತಿ ಹಬ್ಬಿಸಬೇಕಾಗಿದೆ. ಈ ದೆಸೆಯಲ್ಲಿ, ವಿದ್ಯಾರ್ಥಿಗಳು ಉತ್ತಮ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಕೈಜೋಡಿಸುವುದಲ್ಲದೆ, ತಾವೇ ನಾಯಕತ್ವ ವಹಿಸಿ ಸಾಮಾಜಿಕ ಪಿಡುಗುಗಳ ವಿರುದ್ಧ ಅರಿವು ಮೂಡಿಸುವ ಜವಾಬ್ದಾರಿ ಹೊರಬೇಕು. ನಮ್ಮ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಾಕಷ್ಟು ಕ್ಷೇತ್ರ ಕಾರ್ಯ ಸಂಶೋಧನೆ ಮಾಡುವುದರೊಂದಿಗೆ, ಜನಜಾಗೃತಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಒಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ, ಪ್ರತಿ ವಿದ್ಯಾರ್ಥಿಯು ತನ್ನ ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ಸಕ್ರಿಯವಾಗಿ ಕೆಲಸಮಾಡುವ ಅಗತ್ಯವಿದೆ.’ ಎಂದರು. ಕಾರ್ಯಕ್ರಮದಲ್ಲಿ ಒಡನಾಡಿ ಸೇವಾ ಸಂಸ್ಥೆಯ ಸಹ ಸಂಸ್ಥಾಪಕ ಪರಶುರಾಮ್ ಎಂ ಎಲ್, ಪ್ರದೀಪ್, ಬೆಂಗಳೂರಿನ ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ ನ ಶಬಿನ್, ತುಮಕೂರು ವಿವಿಯ ‘ಮಾನವ ಕಳ್ಳ ಸಾಗಣೆ ತಡೆ ಕ್ಲಬ್’ ನ ನೋಡಲ್ ಅಧಿಕಾರಿ ಡಾ. ಜ್ಯೋತಿ ಉಪಸ್ಥಿತರಿದ್ದರು.
ಮಂಗಳೂರು ದಕ್ಷಿಣದಲ್ಲಿ ಫ್ಲೆಕ್ಸ್ ಹಾಕುವುದರಲ್ಲಿ ಶಾಸಕ ಜೆ ಆರ್ ಲೋಬೋ ಅವರ ನೆಕ್ಟ್ ಇರುವವರು ಅವರದ್ದೇ ಪಕ್ಷದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಎಸಿ ವಿನಯರಾಜ್. ಈಗ ಪಿವಿಎಸ್ ಬಳಿ ವಿನಯರಾಜ್ ಅವರು ತಕ್ಷಣ ಫ್ಲೆಕ್ಸ್ ಹಾಕಬೇಕಾಗಿದೆ. ಅದರಲ್ಲಿ ಅವರು ಹೀಗೆ ಬರೆಯಬೇಕು- ” ನನ್ನ ವಾರ್ಡ್ ಆಗಿರುವ ಕೋರ್ಟ್ ವಾಡರ್ಿನಲ್ಲಿ ನಾನು ಮಾಡಬೇಕಾಗಿರುವ ಕೆಲಸವನ್ನು ಸಾರ್ವಜನಿಕರು ತಮ್ಮದೇ ಖರ್ಚಿನಲ್ಲಿ ಪೊಲೀಸ್ ಅಧಿಕಾರಿಗಳ ಸಹಕಾರದಿಂದ ಮಾಡಿದ್ದಾರೆ. ನಿಜವಾಗಿ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಗೆ ನನ್ನ ಅಭಿನಂದನೆಗಳು. ಈ ಮೂಲಕ ಈ ವಾರ್ಡ್ ನ ಕಾರ್ಪೋರೇಟರ್ ಆಗಿರುವ ನಾನು ನಿಷ್ಟ್ರಯೋಜಕ ಎಂದು ನೀವೆ ಸಾಬೀತುಪಡಿಸಿದ್ದೀರಿ. ನನ್ನ ವಾರ್ಡಿನಲ್ಲಿ ಎಲ್ಲಿಯಾದರೂ ಸಣ್ಣ ಕಾಮಗಾರಿ ನಡೆದಾಗಲೂ ಅಲ್ಲಿ ನಿಂತು ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಹಾಕಿ ಮಿಂಚುತ್ತಿದ್ದವನು ನಾನು. ಈ ಬಾರಿ ಅಲ್ಲಿ ಹೋಗಿ ನಿಂತು ಫೋಟೋ ತೆಗೆಯೋಣವೆಂದರೆ ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ಅದು ಸಾರ್ವಜನಿಕರ ಹಣದಲ್ಲಿ ಆದ ಕಾಮಗಾರಿ ಎಂದು ಪೊಲೀಸ್ ಕಮೀಷನರ್ ಅವರೇ ಹೇಳಿದ್ದಾರೆ. ಜನ ಅಲ್ಲಿ ಬಸ್ ಸ್ಟಾಪಿನಲ್ಲಿ ನಿಲ್ಲಲು ಆಗದೇ ತೊಂದರೆ ಅನುಭವಿಸುತ್ತಿದ್ದರೂ ನಾನು ಅದನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಯಾಕೆಂದರೆ ನಾನು ಸರಕಾರಿ ಕಚೇರಿಗಳಿಗೆ ಕಲ್ಲು ಹೊಡೆದರೆ ಸಿಕ್ಕಿದಷ್ಟು ಪ್ರಚಾರ ಇದರಲ್ಲಿ ಸಿಗುವುದಿಲ್ಲ ಎಂದು ಅಂದುಕೊಂಡಿದ್ದೆ. ನಾನು ಮಾಡಬೇಕಾಗಿರುವ ಕೆಲಸವನ್ನು ಜನರೇ ಮುಂದೆ ನಿಂತು ಮಾಡಿರುವುದರಿಂದ ಮುಂದಿನ ಬಾರಿ ನಾನು ಅಲ್ಲಿ ಚುನಾವಣೆಗೆ ನಿಂತಾಗ ನನ್ನ ಸಾಧನೆಯ ಪಟ್ಟಿಯಲ್ಲಿ ನೀವು ಮಾಡಿದ ಕೆಲಸವನ್ನು ಹಾಕಲು ಆಗುವುದಿಲ್ಲ. ಇನ್ನು ಕುದ್ಮುಲ್ ರಂಗ್ ರಾವ್ ರಸ್ತೆಯಲ್ಲಿ ನಾನು ಹೋಗುವಾಗ ಪಿವಿಎಸ್ ಬಸ್ ಸ್ಟಾಪಿನತ್ತ ತಲೆ ತಿರುಗಿಸಿ ನೋಡುವಷ್ಟು ನೈತಿಕತೆ ನನಗೆ ಉಳಿಯುವುದಿಲ್ಲ. ಬಹುಶ: ಒಬ್ಬ ಕಾರ್ಪೋರೇಟರ್ ಗೆ ಇದಕ್ಕಿಂತ ಅವಮಾನ ಬೇರೆ ಇಲ್ಲ. ನಾನು ಕೇವಲ ಸುದ್ದಿಗೋಷ್ಟಿ ಮಾಡಿ ಸುಳ್ಳು ಸುಳ್ಳು ಹೇಳುವುದಕ್ಕೆ ಮಾತ್ರ ಸೀಮಿತ ಎಂದು ಜನರೇ ತೋರಿಸಿಕೊಟ್ಟಿದ್ದಾರೆ. ಇದರೊಂದಿಗೆ ಜನ ನನ್ನನ್ನು ಮಾತ್ರ ದೂರಿದರೆ ಅದು ತಪ್ಪಾಗುತ್ತದೆ. ಇದಕ್ಕೆ ನನ್ನ ಕ್ಷೇತ್ರದ ಶಾಸಕರಾದ ಜೆ ಆರ್ ಲೋಬೋ ಅವರು ಕೂಡ ಸಮಾನವಾಗಿ ದೋಷಿಗಳು. ಅವರು ಮಂಗಳೂರಿನಲ್ಲಿ ಸಿಕ್ಕಿದ ಕಡೆಗಳಲ್ಲಿ ಹೋರ್ಡಿಂಗ್ ನಿಲ್ಲಿಸಿ ಅಭಿವೃದ್ಧಿಯ ಹರಿಕಾರ ಎಂದು ಬರೆಸಿಕೊಂಡಿದ್ದಾರೆ. ಇಲ್ಲಿ ನೋಡಿದರೆ ನಗರದ ಹೃದಯಭಾಗದಲ್ಲಿ ಜನರೇ ತಾವು ಹಣ ಹಾಕಿ ಕಾಂಕ್ರೀಟ್ ಹಾಕಿದ್ದಾರೆ. ಶಾಸಕರಿಗೆ ಮತ್ತು ಕಾರ್ಪೋರೇಟರ್ ಗೆ ಹೇಳಿ ಪ್ರಯೋಜನವಿಲ್ಲ ಎಂದು ಜನ ಹೇಳುತ್ತಿದ್ದಾರೆ. ಅಲ್ಲಿ ನೋಡಿದರೆ ಪ್ಯಾಚ್ ಅಪ್ ಕಾಮಗಾರಿಗೆ ಪಾಲಿಕೆಯಲ್ಲಿ ಬಿಲ್ ಪಾಸ್ ಆಗುತ್ತಿದೆ. ಸುಮಾರು ನಾಲ್ಕು ಕೋಟಿ ರೂಪಾಯಿ ಹಣ ಇಲ್ಲಿಯ ತನಕ ಇದಕ್ಕೆ ತೆಗೆದಿಡಲಾಗಿದೆ ಎಂದು ಶಾಸಕರು ಹೇಳುತ್ತಾರೆ. ಆದರೆ ನನ್ನ ವಾರ್ಡಿನ ಈ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ. ಇದಕ್ಕಾಗಿ ಜನ ನನ್ನನ್ನು ಮಾತ್ರ ದೋಷಿಸಬಾರದು ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ, ಇಂತಿ ನಿಮ್ಮ ಎಸಿ ವಿನಯರಾಜ್” ಎಂದು ಬರೆದು ಫ್ಲೆಕ್ಸ್ ಹಾಕಿದರೆ ಒಳ್ಳೆಯದು. ಎಲ್ಲರಿಗೂ ವಿಷಯ ಗೊತ್ತಾಗುತ್ತದೆ. ಕೇವಲ ಗುದ್ದಲಿ ಪೂಜೆಯಲ್ಲಿ ಬ್ಯುಸಿ.. ಕಳೆದ ಮೂರು ತಿಂಗಳುಗಳಿಂದ ಶಾಸಕ ಜೆ ಆರ್ ಲೋಬೋ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಬಹುಶ: ಅವರು ಗುದ್ದಲಿ ಪೂಜೆ ಮಾಡದ ಜಾಗವೇ ಇಲ್ಲವೇನೋ ಎಂದು ಅನಿಸುತ್ತದೆ. ಅವರು ಶಿಲಾನ್ಯಾಸ ಮಾಡಿದ, ಕೈಯಲ್ಲಿ ಗುದ್ದಲಿ ಹಿಡಿದು ಬಗ್ಗಿ ಕ್ಯಾಮೆರಾಕ್ಕೆ ನೋಡುವ ಫೋಟೊ ಇಲ್ಲದ ದಿನಗಳೇ ಇಲ್ಲ. ಮಾಧ್ಯಮದವರು ಡೈಲಿ ಬೆಳಿಗ್ಗೆ ಅವರ ಕಚೇರಿಗೆ ಫೋನ್ ಮಾಡಿ ಇವತ್ತು ಎಲ್ಲಿ ಗುದ್ದಲಿ ಪೂಜೆ ಎಂದು ಕೇಳುವಷ್ಟು ಅದು ಕಾಮನ್ ಆಗಿದೆ. ಕಳೆದ ಐದು ವರ್ಷಗಳಲ್ಲಿ ಅವರು ಗುದ್ದಲಿ ಪೂಜೆ ಮಾಡಿದ್ದು ಮತ್ತು ಕಳೆದ ಮೂರು ತಿಂಗಳಲ್ಲಿ ಮಾಡಿದ ಗುದ್ದಲಿ ಪೂಜೆ ಒಟ್ಟು ಲೆಕ್ಕ ಹಾಕಿದಾಗ ನೋಡಿದರೆ ಕಳೆದ ಮೂರು ತಿಂಗಳಲ್ಲಿ ಮಾಡಿದ ಗುದ್ದಲಿ ಪೂಜೆಯೇ ಜಾಸ್ತಿ ಇದೆ. ಶಕ್ತಿನಗರದ ಕಾಮಗಾರಿಗೆ ಕುಲಶೇಖರ್ ದಲ್ಲಿ ಶಿಲಾನ್ಯಾಸ ಮಾಡುವುದರಿಂದ ಹಿಡಿದು ಎಲ್ಲಿಯೋ ಕೆಲಸ ಆಗಬೇಕಾಗಿರುವುದಕ್ಕೆ ಎಲ್ಲಿಯೋ ಗುದ್ದಲಿ ಪೂಜೆ ಮಾಡಿ ಅಲ್ಲಿನ ಜನರನ್ನು ಮಂಗ ಮಾಡುವಷ್ಟರ ಮಟ್ಟಿಗೆ ಅವರು ಬ್ಯುಸಿ ಆಗಿದ್ದಾರೆ. ಬಹುಶ: ನಿದ್ರೆಯಲ್ಲಿಯೂ ಗುದ್ದಲಿ ಪೂಜೆಯ ಕನಸು ಬೀಳುತ್ತಿದೆಯೇನೋ. ತಮ್ಮ ಕ್ಷೇತ್ರದಲ್ಲಿ ಅಷ್ಟು ಕೆಲಸ ಮಾಡಿದೆ, ಇಷ್ಟು ಮಾಡಿದೆ ಎಂದು ಎಲ್ಲಾ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವ ಶಾಸಕರ ಕೆಲಸವನ್ನು ಪಿವಿಎಸ್ ಬಳಿ ಹೋದರೆ ಗೊತ್ತಾಗುತ್ತದೆ. ಅಂತಹ ಫೋಟೋಗಳನ್ನು ಇವತ್ತು ಪೋಸ್ಟ್ ಮಾಡಿದ್ದೇನೆ. ಜನಪ್ರತಿನಿಧಿಗಳು ಮಾಡಲಿಲ್ಲ ಎಂದು ಸ್ಥಳೀಯ ನಾಗರಿಕರು ಶ್ರಮದಾನದ ಮೂಲಕ ಮಾಡಿಸಿದ ಕೆಲಸವನ್ನು ಗ್ರಾಮೀಣ ಪ್ರದೇಶದಲ್ಲಿ ನೋಡಿದ್ದೇವೆ. ಅದರೆ ನಗರ ಪ್ರದೇಶ ಅದರಲ್ಲಿಯೂ ಪಿವಿಎಸ್ ವೃತ್ತದ ಎದುರು ಜನ ತಾವೇ ಕೆಲಸ ಮಾಡಿ ಮಾದರಿ ಎನಿಸಿಕೊಂಡಿದ್ದಾರೆ ಎಂದರೆ ನೀವೆ ಅರ್ಥ ಮಾಡಿ. ಇಲ್ಲಿ ಇಲ್ಲ, ಖೈಬರ್ ಪಾಸ್ ನಲ್ಲಿ ಎಲ್ಲ.. ಬೇಕಾದರೆ ನೀವು ಒಮ್ಮೆ ಪಿವಿಎಸ್ ಬಿಲ್ಡಿಂಗ್ ಮುಂದೆ ಇರುವ ಕುದ್ಮುಲ್ ರಂಗರಾವ್ ಹೆಣ್ಮಕ್ಕಳ ಹಾಸ್ಟೆಲ್ ಹೊರಗಿನ ಬಸ್ ಸ್ಟಾಪ್ ನೋಡಿ. ಅಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಲ್ಲಿ. ಆಗ ಪರಿಸ್ಥಿತಿ ಅರಿವಾಗುತ್ತದೆ. ಜನರಿಗೆ ಅಲ್ಲಿ ಹೋಗಲು ಸರಿಯಾದ ಫುಟ್ ಪಾತ್ ಇಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ. ಫುಟ್ ಪಾತ್ ಗಳ ಫೋಟೋ ನೋಡಿ. ಒಬ್ಬರು ಕೆಎಎಸ್ ಅಧಿಕಾರಿಯಾಗಿ ಇದ್ದವರು ಶಾಸಕರಾದರೆ ಇಂತಹುದ್ದೆಲ್ಲ ಸೂಕ್ಷ್ಮ ಎಲ್ಲಾ ಗೊತ್ತಿರುತ್ತೆ ಎಂದು ಜನ ಅಂದುಕೊಂಡಿದ್ದರು. ಕಾಂಕ್ರೀಟ್ ರಸ್ತೆಯ ಅಂಚುಗಳನ್ನು ಹಾಗೆ ಬಿಟ್ಟರೆ ಜನರಿಗೆ ಎಷ್ಟು ತೊಂದರೆಯಾಗುತ್ತದೆ ಎಂದು ಗೊತ್ತಿಲ್ಲದಷ್ಟು ದಡ್ಡರು ನಮ್ಮನ್ನು ಆಳುತ್ತಾರಲ್ಲ ಎನ್ನುವುದೇ ಜನರಿಗೆ ಬೇಸರವಾಗಿದೆ. ಇಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಬಸ್ಸುಗಳು ಬಂದು ನಿಲ್ಲುತ್ತವೆ. ಹಾಗಿರುವಾಗ ಈ ಪ್ರದೇಶ ಹೇಗಿರಬೇಕಿತ್ತು. ಅದು ಬಿಟ್ಟು ಜನರೇ ತಮಗೆ ಅನುಕೂಲವಾಗುವ ಹಾಗೆ ಕೆಲಸ ಮಾಡುವುದಾದರೆ ಕಾರ್ಪೋರೇಟರ್ ಯಾಕೆ, ಶಾಸಕರು ಯಾಕೆ, ಫ್ಲೆಕ್ಸ್ ಹಾಕುವುದಕ್ಕಾ? ಇಲ್ಲಿ ಒಳಚರಂಡಿ, ಫುಟ್ ಪಾತ್ ಮಾಡಲಾಗದ ಕಾರ್ಪೋರೇಟರ್ ವಿನಯರಾಜ್ ಹಾಗೂ ಶಾಸಕ ಜೆಆರ್ ಲೋಬೋ ಅವರು ಅಲ್ಲಿ ಪಕ್ಕದಲ್ಲಿಯೇ ವಾಹನಗಳು ಓಡಾಡದ ಖೈಬರ್ ಪಾಸ್ ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ಹಾಕಿ ಡ್ರೈನೇಜ್ ಮಾಡುತ್ತಿದ್ದಾರೆ. ಬಹುಶ: ಅಲ್ಲಿ ಕೆಲಸ ಮಾಡಿಸಿದರೆ “ಅನುಕೂಲ” ಜಾಸ್ತಿ ಇರಬೇಕು!
September 29, 2021 September 29, 2021 ram pargeLeave a Comment on 900 ವರ್ಷಗಳ ನಂತರ ಈ ಏಳು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಗುರುಬಲ ರಾಜಯೋಗ ಶುಕ್ರದೇಶೆ ಆರಂಭ 900 ವರ್ಷಗಳ ನಂತರ ಈ ಏಳು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಗುರುಬಲ ರಾಜಯೋಗ ಶುಕ್ರದೇಶೆ ಆರಂಭ ಈ 7 ರಾಶಿಯವರು ತಮ್ಮ ಸ್ವಂತ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ ಇವರು ಬೇರೆಯವರ ಮಾತನ್ನು ಎಂದಿಗೂ ಸಹ ತೆಗೆದುಕೊಳ್ಳುವುದಿಲ್ಲ ಯಾವುದೇ ಕೆಲಸವನ್ನು ಬಾಕಿ ಉಳಿಸುವುದಿಲ್ಲ ಹೇಳಿದ ಕೆಲಸವನ್ನು ಸರಿಯಾಗಿ ಮಾಡುತ್ತಾರೆ ಈ ರಾಶಿಯವರು ತುಂಬಾ ಅದೃಷ್ಟವಂತರು ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606 ನಿಮ್ಮ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ ಉತ್ತಮ ಉದ್ಯೋಗವು ಇರುತ್ತದೆ ಹೆಚ್ಚಿನ ಲಾಭವನ್ನು ಇವರು ಹೊಂದುತ್ತಾರೆ 7 ರಾಶಿಯವರಿಗೆ ಉತ್ತಮವಾದಂತಹ ದಿನಗಳು ಬರುತ್ತದೆ ನಾಳೆಯಿಂದ 900 ವರ್ಷಗಳ ನಂತರ ಬಜರಂಗಿ ಆಂಜನೇಯನ ಅನುಗ್ರಹ ನಿಮಗೆ ಸಿಗುತ್ತದೆ ನೀವು ಅಂದುಕೊಂಡ ಎಲ್ಲಾ ಕೆಲಸಗಳು ನೆರವೇರುತ್ತದೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ವ್ಯಾಪಾರ-ವ್ಯವಹಾರದಲ್ಲಿ ಒಳ್ಳೆಯ ಲಾಭ ನಿಮಗೆ ಸಿಗುತ್ತದೆ ಹನುಮ ದೇವರು ಈ ರಾಶಿಯವರಿಗೆ ಅದೃಷ್ಟದ ಫಲವನ್ನು ಎಲ್ಲಾ ರೀತಿಯ ಸಮಸ್ಯೆಗಳಿಗೂ ಸಂಪೂರ್ಣ ಪರಿಹಾರವನ್ನು ಆಂಜನೇಯರು ಕೊಡುತ್ತಾರೆ ಹನುಮನ ಆಶೀರ್ವಾದದಿಂದ ಹೊಸ ಆಸ್ತಿ ಮತ್ತು ವಾಹನವನ್ನು ಖರೀದಿಸಬಹುದಾಗಿದೆ ನೀವು ಚಿನ್ನಾಭರಣವನ್ನು ಈ ಸಮಯದಲ್ಲಿ ಖರೀದಿಸಬಹುದಾಗಿದೆ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿಯ ನೆಲೆಸುತ್ತಾಳೆ ಮನೆಯಲ್ಲಿ ಮಂಗಳ ಕಾರ್ಯಗಳು ತುಂಬಾ ವೈಭವದಿಂದ ನಡೆಯುತ್ತದೆ ಎಲ್ಲವೂ ಸಹ ಸುಸೂತ್ರವಾಗಿ ನಡೆಯುತ್ತದೆ ಯಾವುದೇ ಕೆಲಸಕ್ಕೆ ಕೈಹಾಕಿದರು ಅದರಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುತ್ತೀರಿ ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ಕುಂಭ ರಾಶಿ ಮೀನ ರಾಶಿಯ ವೃಶ್ಚಿಕ ರಾಶಿ ಧನು ರಾಶಿ ಮಿಥುನ ರಾಶಿ ಮೇಷ ರಾಶಿ ವೃಷಭ ರಾಶಿ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606 Post navigation ಶ್ರೀ ಕುಬೇರ ದೇವರನ್ನು ನೆನೆಯುತ್ತಾ ಇಂದಿನ ನಿಖರವಾದ ದಿನ ಭವಿಷ್ಯ ತಿಳಿದುಕೊಳ್ಳೊಣ ಬನ್ನಿ ಎಕ್ಕದ ಗಿಡದ ಎಲೆ ಹೂವು ಬೇರು ಔಷಧೀಯ ಗುಣಗಳನ್ನು ಹೊಂದಿವೆ Related Posts आकाश चोपड़ा ने दस क्रिकेटरों के नाम बताए जिन्हें आईपीएल 2022 में दो नई फ्रेंचाइजी के जुड़ने से फायदा हो सकता है
ತೌಲನಿಕ ಸಾಹಿತ್ಯ ಮತ್ತು ಇತರ ಲೇಖನಗಳು (1998) ಎಂಬ ನನ್ನ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿತ್ತು. ಆಗ ಪ್ರಸಾರಾಂಗದ ನಿರ್ದೇಶಕರಾಗಿದ್ದವರು ಪ್ರಸಿದ್ಧ ಪ್ರಾಧ್ಯಾಪಕ-ಕವಿ-ಚಿಂತಕ ಡಾ. ಅರವಿಂದ ಮಾಲಗತ್ತಿಯವರು. ಆ ಸಂಕಲನಕ್ಕೆ ಕನ್ನಡದ ಪ್ರಸಿದ್ಧ ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ. ಎಲ್. ಎಸ್. ಶೇಷಗಿರಿ ರಾವ್ ಅವರು ದೀರ್ಘ ಮುನ್ನುಡಿಯನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದ್ದರು. ಡಾ. ಅರವಿಂದ ಮಾಲಗತ್ತಿ ಮತ್ತು ಡಾ. ಎಲ್. ಎಸ್. ಶೇಷರಿಗಿರಾವ್ ಅವರಿಗೆ ಆಭಾರಿಯಾಗಿದ್ದೇನೆ. ಆ ಸಂಕಲನದ ಮೊದಲ ಭಾಗದಲ್ಲಿ `ತೌಲನಿಕ ಅಧ್ಯಯನ’ ಕುರಿತ ಎರಡೋ ಮೂರೋ ಲೇಖನಗಳಿದ್ದವು. ಉಳಿದವು ಕೆಲವು ಪ್ರಸಿದ್ಧ ಲೇಖಕರ ಸಾಹಿತ್ಯಕ ಸಾಧನೆಯನ್ನು ಕುರಿತವು. ಈ ಪುಸ್ತಕದ ಶೀರ್ಷಿಕೆ ಗಮನಿಸಿದ ಹಲವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತೌಲನಿಕ ಸಾಹಿತ್ಯಕ್ಕೆ ಮೀಸಲಾದ ಪುಸ್ತಕವಿದೆಂದು ಭಾವಿಸಿದರು. ಯಾಕೋ ಹಲವು ವರ್ಷಗಳ ನಂತರವೂ ಈ ಪುಸ್ತಕ ಪುನರ್ ಮುದ್ರಣವಾಗಿರಲಿಲ್ಲ. ತೌಲನಿಕ ಅಧ್ಯಯನ ಕ್ಷೇತ್ರದಲ್ಲಿ ಪಠ್ಯಪೂರಕ ಕೃತಿಗಳ ಅಭಾವವಿದ್ದುದರಿಂದ ಅಭಿನವದ ರವಿಕುಮಾರ್ ಈ ಕೃತಿಯನ್ನು ಪರಿಷ್ಕರಿಸಿಕೊಡಲು ಕೋರಿದರು. ಅದರಂತೆ ನಾನು ಹಿಂದೆ ಬರೆದಿದ್ದ `ತೌಲನಿಕ ಅಧ್ಯಯನ’ದ ಮೊದಲನೆಯ ಮುದ್ರಣದಲ್ಲಿದ್ದ ಕೆಲವು ಲೇಖನಗಳನ್ನು ಉಳಿಸಿಕೊಂಡು, ಇತರೆಡೆಗಳಲ್ಲಿ ಪ್ರಕಟವಾಗಿದ್ದ `ತೌಲನಿಕ ಸಾಹಿತ್ಯ ಅಧ್ಯಯನ’ ಕುರಿತ ಆನ್ವಯಿಕ ಲೇಖನಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇನೆ. -ಸಿ.ಎನ್. ರಾಮಚಂದ್ರನ್ (ಅರಿಕೆಯಿಂದ) – See more at: https://abhinavabook.myinstamojo.com/product/3016581/comparative-literature/#sthash.MiiYU7MH.dpuf
ಇಂಡಿಯಾ ದೇಶ ಜಾಗತೀಕರಣಕ್ಕೆ ತುತ್ತಾಗಿ 20 ವರ್ಷಗಳು ತುಂಬಿದ ಗಳಿಗೆಯಲ್ಲಿ, ಇಲ್ಲಿನ ಹತಾಶ ವ್ಯವಸ್ಥೆ ಭ್ರಷ್ಟ ಮಂತ್ರಿ ಶರದ್ ಪವಾರ್ ಗೆ ಕಪಾಳ ಮೋಕ್ಷ ಮಾಡುವುದರ ಮೂಲಕ ಜಾಗತೀಕರಣದ ಹೆಮ್ಮಾರಿ ತನ್ನ 20ನೇ ವಾರ್ಷಿಕೋತ್ಸವವನ್ನು ಸಾಂಕೇತಿಕವಾಗಿ ಆರಂಬಿಸಿದೆ. ಇನ್ನೂ ಮುಂದೆ ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ. ದೃಶ್ಯ 1 : ಕುಪಿತ ಸಿಖ್ ವ್ಯಕ್ತಿಯೊಬ್ಬನಿಂದ ಕಪಾಳ ಮೋಕ್ಷಕ್ಕೆ ಒಳಗಾದ ಕೇಂದ್ರದ ವ್ಯವಸಾಯ ಮಂತ್ರಿ ಶರದ್ ಪವಾರ್ ಅವರ ಮಗಳಾದ ಸುಪ್ರಿಯಾ ಹೇಳಿದ್ದು ” ನನ್ನ ತಂದೆಯವರ ಆಪರೇಶನ್ ಮಾಡಿಸಿಕೊಂಡ ಕಪಾಳಕ್ಕೆ ಏಟು ಬಿದ್ದಿದೆ. ಅದು ಇನ್ನು ಯಾವ ಸ್ವರೂಪ ಪಡೆಯುತ್ತದೆಯೋ ಹೇಳಲಿಕ್ಕಾಗದು” ಇಷ್ಟು ಹೇಳುವಷ್ಟರಲ್ಲಾಗಲೆ ಅವರ ಕಣ್ಣು ತುಂಬಿ ಬಂದಿದ್ದವು. ಇದು ಸಹಜ.ಆದರೆ ಮಾನ್ಯ ಶರದ ಪವಾರ್ ಮತ್ತು ಸುಪ್ರಿಯಾರವರೆ ಅಷ್ಟೇ ಸಹಜವಾದದ್ದು ಈ ಕೆಳಗಿನ ಅಂಶಗಳು: 1997 ರಿಂದ ಇಲ್ಲಿಯವರೆಗೂ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗಿದ್ದು ಸರ್ಕಾರಗಳು ಇವರ ನೆರವಿಗೆ ಬಾರದೆ ಇದ್ದದ್ದಕ್ಕೆ. ಜಾಗತೀಕರಣದ ಅಮಲಿನಲ್ಲಿ ದೇಶದ ಬೆನ್ನೆಲೆಬು ಎನಿಸಿಕೊಂಡ ವ್ಯವಸಾಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದಕ್ಕೆ. ಈ ಸರ್ಕಾರ ಕುರುಡಾಗಿ, ಯಾವ ಪೂರ್ವಭಾವಿ ಸಿದ್ಧತೆಗಳು, ಮುಂದಾಲೋಚನೆಗಳು, ತರ್ಕಬದ್ಧವಾದ ಚಿಂತನೆಗಳು ಇಲ್ಲದೆ, ಈ ದೇಶದ ಶೇಕಡ 70 ರಷ್ಟಿರುವ ಬಡಜನತೆಯ, ರೈತರ, ತಳಸಮುದಾಯಗಳ ಹಿತಾಸಕ್ತಿಗಳು, ಎಲ್ಲವನ್ನೂ ಕಡೆಗಣಿಸಿ ಒಂದು ರೀತಿಯಲ್ಲಿ ಗೊತ್ತು ಗುರಿಯಿಲ್ಲದೆ ರೂಪಿಸಿದ ಮುಕ್ತ ಮಾರುಕಟ್ಟೆಯ ನೀತಿಯ ಫಲವಾಗಿ ಕಳೆದ 20 ವರ್ಷಗಳಲ್ಲಿ ಮೇಲಿನ ಎಲ್ಲ ಸಮುದಾಯಗಳು ನೆಲ ಕಚ್ಚಿದವು. ಈ ಸಂಧರ್ಭದಲ್ಲಿ ಸಂಪೂರ್ಣ ಸೋತುಹೋದ ರೈತ ಏನು ಮಾಡಬಹುದಿತ್ತು? ಹೋರಾಡಬಹುದಿತ್ತೇ? ಯಾರ ಬಲದಿಂದ? ಪ್ರಭುತ್ವದ ಎದುರು ಏಕಾಂಗಿಯಾಗಿ ಎಷ್ಟು ದೀರ್ಘ ಕಾಲ? ಶಾಸಕರತ್ತ, ಮಂತ್ರಿಗಳತ್ತ ಚಪ್ಪಲಿ ತೂರಬಹುದಾಗಿತ್ತೇ? ಅವರ ಕಪಾಳ ಮೋಕ್ಷ ಮಾಡಬಹುದಾಗಿತ್ತೇ? ಆದರೆ ಪ್ರಜಾಪ್ರಭುತ್ವದ ಎಲ್ಲಾ ದಾರಿಗಳು ಮುಚ್ಚಿಕೊಂಡಂತಹ ಸಂಧರ್ಭದಲ್ಲಿ ಇದಾವುದನ್ನು ಮಾಡದ ನಮ್ಮ ನೆಲದ ಸಂಪನ್ನ ರೈತ ಸ್ವತಃ ತನ್ನ ಜೀವವನ್ನೇ ಬಲಿ ಕೊಟ್ಟು ವ್ಯವಸ್ಥೆಗೆ, ಸರ್ಕಾರಕ್ಕೆ, ಅವರ ಆತ್ಮಸಾಕ್ಷಿಗೆ, ನೈತಿಕತೆಗೆ, ಸವಾಲು ಎಸೆದಿದ್ದಾನೆ. ಆದರೆ ಭ್ರಷ್ಟಚಾರದ ಹಿನ್ನೆಲೆಯುಳ್ಳ ಶರದ ಪವಾರ್ ರಂತಹ ರಾಜಕಾರಣಿಗಳು ನಿರ್ಲಜ್ಜೆಯಿಂದ ತನ್ನ ಇಲಾಖೆಗೆ ಸೇರಿದ, ಈ ದೇಶದ ಬೆನ್ನೆಲುಬಾದ ವ್ಯವಸಾಯರಂಗವನ್ನು ಸಂಪೂರ್ಣವಾಗಿ ತುಳಿದು ನಾಚಿಕೆಯಿಲ್ಲದೆ ಅದೇ ಖಾತೆಯಲ್ಲಿ ಮುಂದುವರೆದಿರುವುದಕ್ಕೆ ನಾವೆಲ್ಲ ಹತಾಶೆಯಿಂದ, ಸೋಲಿನಿಂದ ತಲೆತಗ್ಗಿಸಬೇಕಷ್ಟೆ. ಯಾವುದೇ ಕೆಚ್ಚೆದೆಯುಳ್ಳ, ಮಾನವಂತ ಸಮಾಜ ಈ ಶರದ ಪವಾರ್ ರಂತಹವರನ್ನು ಎಂದೋ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತಿತ್ತು. ಈ ಪವಾರ್ ಎಂದೋ ನ್ಯಾಯದೇವತೆಯ ಕಪಾಳ ಮೋಕ್ಷಕ್ಕೆ ತುತ್ತಾಗಬಹುದಾದಿತ್ತು. ಆದರೆ ನಮ್ಮದು ಅನುಕೂಲಸಿಂಧು, ಸೋತ, ದಣಿದ ಸಮಾಜವಲ್ಲವೇ? ದೃಶ್ಯ 2 : ನಮ್ಮ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ರವರನ್ನು ಆರ್ಥ ಮಾಡಿಕೊಳ್ಳದೆ ಈ ಯುಪಿಎ -2 ಸರ್ಕಾರದ ಕರ್ಮಕಾಂಡಗಳಾಗಲಿ, ಆತ್ಮಹತ್ಯಾತ್ಮಕ ನಿಲುವುಗಳಾಗಲಿ, ಭ್ರಷ್ಟಾಚಾರಗಳಾಗಲಿ ಅರ್ಥವಾಗುವ ಸಾಧ್ಯತೆಗಳು ಕೇವಲ ಅಪೂರ್ಣ ಅಥವಾ ಅರ್ಧ ಸತ್ಯ ಅಥವಾ ಅರ್ಧ ಸುಳ್ಳು. ಸರಿಯಾಗಿ 20 ವರ್ಷಗಳ ಹಿಂದೆ ಇಂಡಿಯಾದ ರಾಜಕಾರಣದಲ್ಲಿ, ಅದರಲ್ಲೂ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಹತ್ತಿರದ ರಾಜಕಾರಣದಲ್ಲಿ ಕಂಡೂ ಕಾಣದಂತೆ ಗೋಚರಿಸಿದ ಮನಮೋಹನ್ ಸಿಂಗ್ ಬಗ್ಗೆ ಆಗೆಲ್ಲ ಒಬ್ಬ ಹಣಕಾಸು ತಜ್ಞರು ಎನ್ನುವ ಭಾವನೆ ಇತ್ತು. 5 ವರ್ಷಗಳ ನಂತರ ಮನಮೋಹನ್ ಸಿಂಗ್ ರವರ ಮುಕ್ತ ಮಾರುಕಟ್ಟೆ ನೀತಿಯ ಫಲವಾಗಿ ಜಾಗತೀಕರಣವೆನ್ನುವ ಡೈನೋಸಾರ್ ತನ್ನ ದಾಪುಗಾಲನ್ನಿಡಲಾರಂಬಿಸಿತು. ಅದರ ಹರಿಕಾರರಾದ ಮನಮೋಹನ್ ಸಿಂಗ್ ತಮ್ಮ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವ ದಿಂದಾಗಿ ನಿಧಾನವಾಗಿ ಆದರೆ ಗಟ್ಟಿಯಾಗಿ ಮಧ್ಯಮ, ಮೇಲ್ವರ್ಗಗಳ ಕಣ್ಮಣಿಯಾಗಿ ಮಿಂಚತೊಡಗಿದರು. ಈ ಮಧ್ಯಮ ವರ್ಗಗಳು ಯಾವಾಗಲೂ ಬಯಸುವ ಸಂತೃಪ್ತಿ ಬದುಕಿನ ಕನಸಿಗೆ, ತಮ್ಮ ಕೊಳ್ಳುಬಾಕತನ ಸಂಸ್ಕೃತಿಗೆ ಈ ಮನಮೋಹನ ಸಿಂಗ್ ಸಾಕ್ಷಾತ್ಕಾರಗೊಳಿಸುವ ದೂತರಂತೆಯೇ ಕಂಡರು. ಆಮೇಲೆ ನಡೆದಿದ್ದು ಇತಿಹಾಸ ಅಥವಾ ಅಧಃಪತನಗಳ ಸರಣಿ. ಅದು ಮೌಲ್ಯಗಳ ಅಧಃಪತನ, ಸ್ವಂತಿಕೆಯ ಅಧಃಪತನ, ಈ ನೆಲದ, ಮಣ್ಣಿನ ಸಂಸ್ಕೃತಿಯ ,ಜನಪದ ಲೋಕದ, ಹಳ್ಳಿಗಳ ಅವಸಾನದ ಪ್ರಕ್ರಿಯೆ, ಸರ್ಕಾರ ಉದ್ದಿಮೆಗಳು ಈ ದೇಶವನ್ನು ದಿವಾಳಿ ಎಬ್ಬಿಸಿವೆ ಎನ್ನುವ ಖಳನ ಪಟ್ಟ ಹೊತ್ತುಕೊಂಡಿತು ( ಇದೂ ಕೂಡ ಅರ್ಧ ಸತ್ಯ ಹಾಗೂ ಅರ್ಧ ಸುಳ್ಳು). ಉತ್ತಮ ಖಾಸಗೀಕರಣವೆನ್ನುವುದೇ ಒಂದು ಲೊಳಲೊಟ್ಟೆ ಎನ್ನುವ ನಿಜದ ಮಾತನ್ನು ಸಂಪೂರ್ಣವಾಗಿ ಮರೆತರು. ನಮ್ಮ ರಾಜ್ಯದ ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು. ಸರ್ಕಾರಿ ಒಡೆತನದ ಗೃಹ ನಿರ್ಮಾಣ ಮಂಡಳಿಗಳು ನಿರ್ಮಿಸಿ ನಂತರ ಜನತೆಗೆ ಮಾರುವ L.I.G., M.I.G., H.I.G., ಬಡಾವಣೆಗಳನ್ನುನಾವು ಅವಲೋಕಿಸಬಹುದು. ಹೌದು ಸರ್ಕಾರದ ಆರ್ಥಿಕತೆಯ ಭ್ರಷ್ಟಾಚಾರದಿಂದ ಆ ಮನೆಗಳ ಗುಣಮಟ್ಟ ಯಾವತ್ತೂ ಕಳಪೆಯಾಗಿರುತ್ತದೆ. ಈ ಮನೆಗಳನ್ನು ಕೊಂಡವರು ಮತ್ತೆ ಅದನ್ನು ಪುನರ್ ನಿರ್ಮಾಣ ಮಾಡಿಸಿಕೊಳ್ಳುತ್ತಾರೆ. ಆದರೆ ಅಲ್ಲಿರುವ ಜ್ಯಾತ್ಯಾತೀತ ವ್ಯವಸ್ಥೆ ಮಾತ್ರ ಅಪೂರ್ವವಾದದ್ದು. ಅಲ್ಲಿ ಬ್ರಾಹ್ಮಣರ ಮನೆ ಪಕ್ಕ ಮುಸ್ಲಿಂರ ಮನೆ ಇರುತ್ತದೆ, ಅಥವಾ ಲಿಂಗಾಯತರ ಮನೆ ಪಕ್ಕ ದಲಿತರ ಮನೆ ಇರುತ್ತದೆ. ಒಟ್ಟಿನಲ್ಲಿ ಅಲ್ಲಿ ಎಲ್ಲಾ ಜಾತಿಯ ಸಂಸಾರಗಳು ಒಂದು ಕಾಲನಿಯಲ್ಲಿ ಬಾಳುತ್ತಿರುತ್ತವೆ. ಇದು ಯಾವುದೇ ಉದ್ದೇಶಪೂರ್ವಕ ಒತ್ತಡಗಳಿಲ್ಲದೆ ತಂತಾನೆ ಆದದ್ದು. ಇದು ಸಾಧ್ಯವಾದದ್ದು ಸರ್ಕಾರದ ಸಂಸ್ಥೆಗಳು ಸಹಜವಾಗಿಯೇ, ಅನಿರ್ವಾಯವಾಗಿಯೇ ಸಂವಿಧಾನದ ಜಾತ್ಯಾತೀತ, ಸಾಮಾಜಿಕ ನ್ಯಾಯದ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅದರ ಫಲವೇ ಮೇಲಿನ ಒಂದು ಉದಾಹರಣೆ. ಇದೇ ರಾಜ್ಯದ ಅನೇಕ ಖಾಸಗಿ ಒಡೆತನದ ಕೆಲವು ಲೇಔಟ್ ಗಳನ್ನು ನೋಡಿದರೆ ಅಲ್ಲಿನ ಜಾತೀಯತೆಯ ದುರ್ನಾತ ಕಣ್ಣಿಗೆ ರಾಚುತ್ತದೆ. ಏಕೆಂದರೆ ಖಾಸಗಿಯವರಿಗೆ ಸಂವಿಧಾನ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕೂಡ ಅನ್ವಯಿಸಬಹುದು. ಇವರು ಕೇವಲ ಗುಣಮಟ್ಟದ ಹೆಸರಿನಲ್ಲಿ ಈ ದೇಶದ ಸಂವಿಧಾನದ ಚೌಕಟ್ಟಿಗೇ ಕೊಡಲಿ ಪೆಟ್ಟು ಕೊಟ್ಟಿರುವುದು, ಈಗಲೂ ಕೊಡುತ್ತಿರುವುದು ಸರ್ವರಿಗೂ ವಿದಿತವಾಗಿದೆ. ಇಷ್ಟೆಲ್ಲ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೆಯೆ, ತನ್ನ ಒಡೆತನದ ಉದ್ದಿಮೆಗಳನ್ನು, ಸಂಸ್ಥೆಗಳನ್ನು ಭ್ರಷ್ಟತೆಯಿಂದ, ಜಾತೀಯತೆಯಿಂದ ಮುಕ್ತಗೊಳಿಸುವ ನಿರ್ದಿಷ್ಟ ಕಾರ್ಯ ಸೂಚಿಗಳು, ಯೋಜನೆಗಳಿಲ್ಲದೆಯೆ, ನೆಗಡಿ ಬಂದರೆ ಮೂಗನ್ನು ಕೊಯ್ಯುವ ನೀತಿಯನ್ನು ಅನುಸರಿಸಿ ಈ ಸರ್ಕಾರಗಳು ಸರ್ವರೋಗಕ್ಕೂ ಖಾಸಗೀಕರಣವೇ ಮದ್ದು ಎನ್ನುವ ಒಂದು ಸರ್ಕಾರೀ ದೋರಣೆ, ಹಾಗೂ ನಮಗೆ ಬೇಕು ಖಾಸಗೀಕರಣ ಎನ್ನುವ ಮಧ್ಯಮ, ಮೇಲ್ವರ್ಗಗಳ, ಖಾಸಗೀ ಉದ್ದಿಮೆದಾರರ ಹಪಾಹಪಿತನ ಎಲ್ಲವೂ ಒಂದಂಕ್ಕೊಂದು ಪೂರಕವಾಗಿ ಸಮಾನರೂಪಿಯಾಗಿ ಹೊಂದಿಕೊಂಡು ಇದು ಕಳೆದ 20 ವರ್ಷಗಳಿಂದ ಈ ದೇಶವನ್ನು ಬೆಳವಣಿಗೆಯ ಹೆಸರಿನಲ್ಲಿ ದುರಂತದ ಅಂಚಿಗೆ ತಂದು ನಿಲ್ಲಿಸಿವೆ. ಖಾಸಗೀಕರಣದ ಇನ್ನೂ ಬೇಕು, ಇನ್ನೂ ಬೇಕೆನ್ನುವ ಅಸಹ್ಯಕರ, ಸ್ವಾರ್ಥ ಸಂಸ್ಕೃತಿ ಇಲ್ಲಿ ಸಂಪೂರ್ಣವಾಗಿ ನೆಲೆಗೊಂಡಿತು. ಇಂದಿಗೂ ಕೂಡ ಇದೇ ಪರಿಸ್ಥಿತಿ. ನಮ್ಮ ಮಾತೃಭಾಷೆಯ ಅಕ್ಷರ ಸಂಸ್ಕೃತಿ ತನ್ನ ಕವಲು ದಾರಿಯಲ್ಲಿ ಎತ್ತಲೂ ಹೊರಳಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿ ನಿಂತಿತ್ತು. ಈ ಗೊಂದಲಮಯ ಪರಿಸ್ಥಿಯ ಲಾಭ ಪಡೆದುಕೊಂಡ ಮೇಲ್ಜಾತಿ, ಮೇಲ್ವರ್ಗಗಳು ತಮ್ಮ ಜೀವನದ ಅತ್ಯಂತ ಮೇಲ್ಮಟ್ಟವನ್ನು ತಲುಪತೊಡಗಿದ್ದವು. ಸಾವಿರಾರು ವರ್ಷಗಳಂತೆ ಈ ಕಾಲಘಟ್ಟದಲ್ಲೂ ಕೂಡ ತಳ ಸಮುದಾಯಗಳು, ಅಲ್ಪ ಸಂಖ್ಯಾತರು, ಆದಿವಾಸಿಗಳು ಎಲ್ಲಿಯೂ ಸಲ್ಲದೆ ಇದರ ಅಟ್ಟಹಾಸದಲ್ಲಿ ಸಂಪೂರ್ಣವಾಗಿ ದಿಕ್ಕೆಟ್ಟರು. ಅವರು ಅಕ್ಷರಶಹ ತಬ್ಬಲಿಗಳಾಗಿ ಬೀದಿಗೆ ಬಿದ್ದದ್ದು ಇನ್ನೂ ನಮ್ಮ ಕಣ್ಮುಂದೆ ಇದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಸಮತಾವಾದದ ನೀತಿಗಳೇ ಬುಡಮೇಲುಗೊಂಡು ಶೇಕಡ 7 ರಿಂದ 10 ರ ವ್ಯವಸ್ಥೆಯ ಭಾಗದ ಜನಜೀವನದ ಶೈಲಿ ಉತ್ತಮಗೊಳ್ಳುವಿಕೆಯೇ ಈ ದೇಶದ ಭವಿಷ್ಯದ ದಿಕ್ಸೂಚಿ ಎನ್ನುವಂತೆ ಬಿಂಬಿಸಲಾಯಿತು. ಸೆನ್ಸೆಕ್ಸ್ ಗಳಲ್ಲಿ ಮೂಡುವ ಆ ಮಾಯಾವಿ ಅಂಕೆಸಂಖ್ಯೆಗಳೇ ನಮ್ಮ ದೇಶದ ಅಭಿವ್ರುದ್ದಿಯ ಮಾನದಂಡಗಳು ಎನ್ನುವ ಸರ್ಕಾರ, ಖಾಸಗಿ ಉದ್ದಿಮೆದಾರರು, ಮಧ್ಯಮ ,ಮೇಲ್ವರ್ಗ, ಹಾಗೂ ದೃಶ್ಯ ಮಾಧ್ಯಮ ಗಳು ಇವರೆಲ್ಲರ ಅಜ್ಞಾನದ, ಗೊತ್ತು ಗುರಿಯಿಲ್ಲದ, ಅಮಾನವೀಯ ಭಾಷ್ಯೆಗಳೇ ಕಳೆದ 20 ವರ್ಷಗಳಿಂದ ಚಾಲ್ತಿಯಲ್ಲಿತ್ತು. ಅಲ್ಲದೇ ಇದೇ ಈ ದೇಶವನ್ನು ಪೊರೆದಿತ್ತು. ಇದರ ದುರಂತ ಈಗ ನೋಡುತ್ತಿದ್ದೇವೆ. ಈ ದೇಶದ ಶೇಕಡ 70 ರಷ್ಟು ಜನಸಂಖ್ಯೆ ಇಂದು ಅತಂತ್ರ ಸ್ಥಿತಿಯಲ್ಲಿ ನರಳುತ್ತಿವೆ. ವರ್ತಮಾನ ಭೀಕರವಾಗಿಯೂ, ಭವಿಷ್ಯವೇ ಇಲ್ಲದ ಅವರ ದಿನದ ಅದಾಯದ ಮೇಲೆ ಅಸಹ್ಯಕರ ಲೆಕ್ಕಾಚಾರಗಳು ನಡೆಯುತ್ತಿವೆ. ಇನ್ನೊಂದು ನೆಲೆಯಲ್ಲಿ ಈ ಜಾಗತೀಕರಣವೆಂಬ ಪೆಡಂಭೂತ ಸಕಲ ಸರ್ಕಾರೀ ಮರ್ಯಾದೆಗಳೊಂದಿಗೆ ತನ್ನ ದಾಪುಗಾಲನ್ನು ಇಡುತ್ತ ಮನೆಯ ಅಂಗಳವನ್ನು ದಾಟಿ, ವರಾಂಡವನ್ನು ದಾಟಿ, ನಡುಮನೆಗೆ ಬಂದು ಕೂತಾಗಿದೆ. ಈ ಕಾಲಘಟ್ಟದುದ್ದಕ್ಕೂ ಈ ಪೆಡಂಭೂತದ ವಿರುದ್ಧ ಹೋರಾಡಲು ಅಪಾರ ತಿಳುವಳಿಕೆ, ಸಿದ್ಧತೆಗಳು, ಪೂರ್ವ ಯೋಜನೆಗಳು, ನಿರಂತರವಾಗಿ ಸಂಘರ್ಷವನ್ನು ನಡೆಸುವ ಮಾನಸಿಕ ಸಿದ್ದತೆಗಳು ಇರಬೇಕಾದ ಜಾಗದಲ್ಲಿ ಪ್ರಗತಿಪರ ಸಂಘಟನೆಗಳು, ಚಿಂತಕರು, ಎಡಪಂಥೀಯ ಶಕ್ತಿಗಳು ಬಳಸಿದ್ದು ಉಳ್ಳಾಗಡ್ಡಿಯನ್ನು ಹೆಚ್ಚಲು ಬಳಸುವ ಮೊಂಡು ಚಾಕುವನ್ನು. ಇದರ ಫಲವಾಗಿ ನಾವೆಲ್ಲ ಅನೇಕ, ಸುದೀರ್ಘ ಪ್ರತಿರೋಧಗಳ ಮಧ್ಯೆಯೂ ಸೋಲೊಪ್ಪಿಕ್ಕೊಳ್ಳಬೇಕಾಯಿತು. ಅಪಹಾಸ್ಯಕ್ಕೀಡಾಗಬೇಕಾಯಿತು. ಇಲ್ಲಿ ಕುತೂಹಲಕರ ಸಂಗತಿಯೆಂದರೆ ಇದೇ ಕಾಲ ಘಟ್ಟದಲ್ಲಿ ಘಟಿಸಿದ ಸಂಘ ಪರಿವಾರದ ವ್ಯವಸ್ಥಿತ, ಅಪಾರ ಸಿದ್ಧತೆಗಳನ್ನೊಳಗೊಂಡ, ಪೂರ್ವ ನಿಯೋಜಿತ ಕೋಮುವಾದದ ಸರಣಿ ಹತ್ಯೆಗಳ ವಿರುದ್ಧ ತಮ್ಮ ಎಲ್ಲ ಮಿತಿಗಳ ನಡುವೆಯೂ, ಈ ಪ್ರಗತಿಪರ ಸಂಘಟನೆಗಳು, ಚಿಂತಕರು, ಜಾತ್ಯಾತೀತ ಶಕ್ತಿಗಳು 20 ವರ್ಷಗಳ ಕಾಲ ಬಿಡಿ, ಬಿಡಿಯಾಗಿ, ಸದರಿ ಸಂಘಟಿತ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ನಿರಂತರವಾಗಿ ತಮ್ಮ ಮಿತಿಯಲ್ಲೇ ನಡೆಸಿದ ತಮ್ಮ ಅಸಂಘಟಿತ ಹೋರಾಟದಲ್ಲಿ ತಮ್ಮೆಲ್ಲ ಶಕ್ತಿಯನ್ನು ಪೋಲು ಮಾಡಿಕೊಳ್ಳಬೇಕಾಗಿ ಬಂದಿರುವುದೂ ಕೂಡ ಈ ಜಾಗತೀಕರಣದ ಯಶಸ್ಸಿಗೆ ಒಂದು ಕಾರಣ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಇಂದಿನ ಅಡ್ಡಾದಿಡ್ಡಿಯಾಗಿಯೇ, ಗೊತ್ತು ಗುರಿಯಿಲ್ಲದೆಯೇ ,ಯೋಜನೆಗಳು, ಮುಖ್ಯವಾಗಿ ಕನಸುಗಳು ಇಲ್ಲದ ಕೇವಲ ಸಿನಿಕತನದ ಮನಸ್ಥಿತಿ ಕೂಡ ಮತ್ತೊಂದು ದುರಂತಕ್ಕೆ ನಾಂದಿ ಹಾಡಲಿದೆ. ಅನಗತ್ಯವಾಗಿ ಇಷ್ಟೆಲ್ಲ ಚರ್ವಿತ ಚರ್ವಣ ಪೀಠಿಕೆ ಯಾತಕ್ಕೆ ಹೇಳಬೇಕಾಯಿತು ಎಂದರೆ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವದ ನಮ್ಮ ಪ್ರಧಾನ ಮಂತ್ರಿ ಮನಮೋಹ ಸಿಂಗ್ ರವರಿಗೆ ಇಷ್ಟೆಲ್ಲಾ ಸಂಕೀರ್ಣತೆ, ಗೋಜಲುಗಳು, ಸಾಮಾಜಿಕ ನ್ಯಾಯದ ವಿವಿಧ ಮಜಲುಗಳು 1992 ರಲ್ಲೂ ಅರ್ಥವಾಗಿರಲಿಲ್ಲ, 2001 ರಲ್ಲೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ, 2012ರ ವೇಳೆಗೂ ಏನೂ ತೋಚದೆ ಸಂಪೂರ್ಣ ಕಂಗೆಟ್ಟ ಸ್ಥಿತಿಯಲ್ಲಿ, ಒಬ್ಬಂಟಿತನದ, ಗೊಂದಲದ, ತಬ್ಬಲಿತನದ ಮನಸ್ಥಿಯಿಂದ ಈ ದೇಶವನ್ನು ಒಂದಲ್ಲ ಒಂದು ರೀತಿ ತಳಮಳಗಳ ಗೂಡಾಗಿಸಿರಿದ್ದಾರೆ ಈ ನಮ್ಮೆಲ್ಲರ ಪ್ರೀತಿಯ ಮನಮೋಹನ ಸಿಂಗ್. ಇದಕ್ಕೆ ಮೂಲಭೂತ ಕಾರಣ ಇವರು ರಾಜಕೀಯ ನಾಯಕರಲ್ಲದಿರುವುದು. ಇದಕ್ಕೆ ಮೂಲಭೂತ ಕಾರಣ ಇವರ ನಾಯಕಿ ಸೋನಿಯಾ ಗಾಂಧಿ ರಾಜಕೀಯ ನಾಯಕಿಯಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ ವಿಶ್ವವಲಯದಲ್ಲಿ ಭಾರತದ ಅತ್ಯಂತ ಪ್ರಭಾವಿ ರಾಜಕಾರಣಿಗಳು ಎಂದು ಗುರುತಿಸಿಕೊಳ್ಳುವ ಇವರಿಬ್ಬರೂ ರಾಜಕಾರಣದ ಮೂಲಭೂತ ಕರ್ತವ್ಯಗಳಾದ ನಿರಂತರ ಜನಸಂಪರ್ಕ ಹಾಗೂ ಅವರೊಂದಿಗೆ ನಿರಂತರ ಸಂವಾದದ ನೀತಿಗಳನ್ನು ಕಳೆದ 20 ವರ್ಷಗಳಿಂದ ಮಾಡದೇ ಇರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಇವರಿಬ್ಬರೂ ಸದನದಲ್ಲಿ ಆತ್ಮಸಾಕ್ಷಿಯಿಂದ, ಅಧಿಕೃತ ಅಂಕಿಅಂಶಗಳಿಂದ ಸುಧೀರ್ಘವಾಗಿ ಮಾತನಾಡುವ ಮೂಲಭೂತ ಅಗತ್ಯವನ್ನೇ ಮರೆತಂತಿರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಈ ದೇಶದ ಸಂಕೀರ್ಣತೆಯನ್ನು, ಅದರ ಗೊಂದಲಗಳು, ಇಲ್ಲಿನ ಪ್ರಛ್ಛನ್ನ ಜಾತೀಯತೆ, ಅಂಕೆಗೆ ಸಿಗದ ಕೋಮುವಾದ, ಅದರ ಗುಪ್ತ ಕಾರ್ಯಸೂಚಿಗಳು, ಜಾತಿ ಮೀರಿದ ಭ್ರಷ್ಟತೆ. ಇವೆಲ್ಲವನ್ನೂ ಸರಳವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ದೇಶದ ಪ್ರಭಾವಿ ವ್ಯಕ್ತಿಗಳೆನಿಸಿಕೊಂಡ ಇವರಿಬ್ಬರಿಗೂ ಇಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳು, ಆಂತರಿಕ ಬಿಕ್ಕಟ್ಟು ಇಂದಿಗೂ ನಮ್ಮ ಪ್ರೀತಿಯ ಮನಮೋಹನ ಸಿಂಗ್ ರವರಿಗೆ ಅರ್ಥವಾಗಿಲ್ಲ, ಗೊತ್ತಿಲ್ಲ, ಇನ್ನು ಪಳಗಿಸಿಕೊಳ್ಳುವ ಮಾತಂತೂ ಈ ಶತಮಾನದಲ್ಲಿ ಸಾಧ್ಯವಿಲ್ಲದ್ದು ಬಿಡಿ. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳನ್ನು, ಆಂತರಿಕ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ದೇಶದ ಅತ್ಯಂತ ಪ್ರಭಾವಿ ನಾಯಕಿ ಸೋನಿಯಾ ಗಾಂಧಿಯವರಿಗೆ ಅದನ್ನು ಪಳಗಿಸುವ ಮಂತ್ರದಂಡ ಕಾಲ ಕಾಲಕ್ಕೆ ಕೈಕೊಡುತ್ತಿರುವುದು. ಅಲ್ಲದೆ ಇದಕ್ಕೆ ಸೂಕ್ತ ರಾಜಕಾರಣಿಗಳನ್ನು ತನ್ನ ಅಪ್ತವಲಯದಲ್ಲಿ ಬಿಟ್ಟುಕೊಳ್ಳದಿರುವುದು, ಇದೆಲ್ಲದರ ಫಲವೇ ಇಂದಿನ ಗೋಜಲು ಸ್ಥಿತಿ. ಇದೆಲ್ಲದರ ಫಲವೇ ಇಂದು ಇನ್ನೇನು ದಿಲ್ಲಿ ಮಾಯಾವಿಯ ಗದ್ದುಗೆ ತಮ್ಮ ಕೈಯಳತಲ್ಲಿದೆ, ಕೊಂಚ ಶ್ರಮ ಪಟ್ಟರೆ ಸಾಕು ಅದನ್ನು ನಾವು ಹತ್ತಿ ಕೂಡಬಹುದು ಎನ್ನುವ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಅಡ್ವಾನಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನರೇಂದ್ರ ಮೋದಿ ತರಹದ ಕೋಮುವಾದಿಗಳ ಗುಂಪು. ಇದೇನಾದರು ಸಾಧ್ಯವಾದರೆ ನಮ್ಮೆಲ್ಲರ ಪ್ರೀತಿಯ ಅಪಾರ ಪ್ರತಿಭೆಯ, ಪ್ರಾಮಾಣಿಕತೆಯ, ಸರಳ ವ್ಯಕ್ತಿತ್ವದ ಮನಮೋಹನ ಸಿಂಗ್ ಹಾಗೂ ಪ್ರಭಾವಿ ನಾಯಕಿ ಎನಿಕೊಂಡ ಸೋನಿಯ ಗಾಂಧಿ ಹಾಗೂ ದಿವಾಳಿ ಎದ್ದ ಕಾಂಗ್ರೆಸ್ ಪಕ್ಷ ಈ ದುರಂತದ ಅಪವಾದವನ್ನು ನೇರವಾಗಿ ಹೊರಬೇಕಾಗುತ್ತದೆ. ಜೊತೆಗೆ ಪ್ರಜ್ಞಾವಂತರೆನಿಸಿಕೊಂಡ, ಪ್ರಗತಿಪರರೆನಿಸಿಕೊಂಡವರೆಲ್ಲ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ. ದೃಶ್ಯ 3 : ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೇ ಕಾಂಗ್ರೆಸ್ ನವರ ಸೋಮಾರಿತನ ,ಜಡತ್ವ, ಕಂಗಾಲುತನ, ದಿಕ್ಕು ತಪ್ಪಿದ ಸ್ಥಿತಿ, ಕುಮಾರಸ್ವಾಮಿಯವರು ತಮ್ಮ ಆತ್ಮಹತ್ಯಾತ್ಮಕ, ಸ್ವಯಂಕೃತ ಅಪರಾಧಗಳನ್ನು ಕಾಲ ಕಾಲಕ್ಕೆ ತಿದ್ದಿಕೊಳ್ಳದೆ ಮತ್ತೆ ಮತ್ತೆ ಅದಕ್ಕೆ ಕೈ ಹಾಕುತ್ತಿರುವ, ನಿಗೂಢ, ಅನೈತಿಕ ನಡೆಗಳು, ಇನ್ನು ಶ್ರೀರಾಮುಲು ತನ್ನ ಅಸಹ್ಯಕರ, ಭ್ರಷ್ಟ ಗೆಲುವನ್ನೇ ಮುಂದಿಟ್ಟುಕೊಂಡು, ಅಮಾಯಕ ಹಿಂದುಳಿದವರನ್ನು ಮುಂದಿಟ್ಟುಕೊಂಡು ಹುಟ್ಟು ಹಾಕಲಿರುವ ಅನಾಹುತಕಾರಿ, ಪ್ರಜಾಪ್ರ್ಭತ್ವ ವಿರೋಧಿ ನಿರ್ಧಾರಗಳು, ಈ ಕರ್ನಾಟಕ ರಾಜ್ಯವೆನ್ನುವುದು ಆ ದೇವರು ನನಗೆ ಬರೆದುಕೊಟ್ಟ ಜಹಗೀರು, ಇದರ ಒಡೆತನ ನನ್ನ ಆಜನ್ಮಸಿದ್ಧ ಹಕ್ಕು ಎನ್ನುವಂತೆ ಅತ್ಯಂತ ಕುತಂತ್ರ, ಮೂಢಮಯ, ಭ್ರಷ್ಟ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ, ಇವರೆಲ್ಲರ ಈ ಸ್ವಾರ್ಥ ನಡೆಗಳು ಮುಂಬರಲಿರುವ ದಿನಗಳಲ್ಲಿ ನಮ್ಮ ರಾಜ್ಯದ ದಿಕ್ಸೂಚಿಯನ್ನು ಸೂಚಿಸುತ್ತವೆ. ದೃಶ್ಯ 4 : ಇಷ್ಟೆಲ್ಲ ಹತಾಶೆಯ, ಆತಂಕದ ಮಾತುಗಳೇಕೆಂದರೆ, ಜನ ಸಾಮಾನ್ಯನಾದ ನನ್ನಂತವನ ಆತಂಕವೇನೆಂದರೆ ಇಂದಿಗೆ 5 ಅಥವಾ 10 ವರ್ಷಗಳ ನಂತರ ಜನತೆ “ಆ ಯಡಿಯೂರಪ್ಪನವರ ಸರ್ಕಾರವೇ ಪರವಾಗಿಲ್ಲ ಮಾರಾಯ್ರೆ ಕಡೇ ಪಕ್ಷ ಸ್ಕೂಲ್ ಮಕ್ಕಳಿಗೆ ಸೈಕಲ್ ಕೊಡಿಸಿದರು ,ಸಾರಾಯಿ ಬಂದು ಮಾಡಿಸಿದರು,” ಎನ್ನುವ ಸ್ಥಿತಿಗೆ ನಮ್ಮ ರಾಜ್ಯ ಬಂದು ತಲುಪಿದರೆ ನಾವೆಲ್ಲ ಅವಮಾನದಿಂದ, ಈ ಸ್ಥಿತಿಗೆ ಸಾಕ್ಷಿಗಳಾಗಿ, ಅಸಹಾಯಕ ಪ್ರೇಕ್ಷಕರಾಗಿದ್ದ ಅಪವಾದಗಳನ್ನು ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಎಲ್ಲಿಗೆ ಹೋಗಬೇಕಾಗುತ್ತದೆ ಎನ್ನುವುದು. This entry was posted in ರಾಜಕೀಯ, ಶ್ರೀಪಾದ್ ಭಟ್, ಸಾಮಾಜಿಕ and tagged ಕುಮಾರಸ್ವಾಮಿ, ಮನಮೋಹನ್ ಸಿಂಗ್, ಯಡಿಯೂರಪ್ಪ, ಶರದ್ ಪವಾರ್, ಶ್ರೀರಾಮುಲು, ಸೋನಿಯಾ ಗಾಂಧಿ on December 12, 2011 by admin.
ಅಹಮದಾಬಾದ್,ಅ. 8 (ಪಿಟಿಐ) – ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕ್ ಮೂಲದ ದೋಣಿಯನ್ನು ವಶಕ್ಕೆ ಪಡೆದಿರುವ ಕರಾವಳಿ ಭದ್ರತಾ ಪಡೆ ಹಾಗೂ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು 360 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಪಾಕ್ ಮೂಲಕ ಭಾರತಕ್ಕೆ ಮಾದಕ ದ್ರವ್ಯ ಸರಬರಾಜು ಮಾಡಲಾಗುತ್ತಿದೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಕರಾವಳಿ ಭದ್ರತಾ ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಅರಬ್ಬಿ ಸಮುದ್ರ ಮಾರ್ಗದ ಮೇಲೆ ಹದ್ದಿನಕಣ್ಣಿಟ್ಟು ಕಾಯುತ್ತಿದ್ದರು. […] ಬರೋಬ್ಬರಿ 350 ಕೋಟಿ ಮೌಲ್ಯದ ಹೆರಾಯಿನ್ ವಶ..! ಅಹಮದಾಬಾದ್,ಜು.12- ಗುಜರಾತ್‍ನ ಭಯೋತ್ಪಾದಕ ನಿಗ್ರಹ ದಳ 350 ಕೋಟಿ ರೂ.ಗೂ ಹೆಚ್ಚು ಮೌಲ್ಯದ 70 ಕೆಜಿ ಹೆರಾಯಿನ್‍ನನ್ನು ಜಪ್ತಿಮಾಡಿದೆ. ಕುಚ್ ಜಿಲ್ಲೆಯ ಮುಂಡ್ರಾ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿರುವ ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಭಾರೀ ಪ್ರಮಾಣದ ಈ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದು, ಶೋಧ ಕಾರ್ಯವನ್ನು ಮುಂದುವರೆಸಿದೆ. ಹೀಗಾಗಿ ಜಪ್ತಿ ಮಾಡಲಾದ ಮಾದಕ ವಸ್ತುವಿನ ಪ್ರಮಾಣ ಮತ್ತು ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೇರೆ ದೇಶದಿಂದ ಆಗಮಿಸಿದ ಕಂಟೈನರ್‍ನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ಮುಂದುವರಿಸಲು ಆದೇಶ ಮಾಡಿದ್ದು, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. Google, Karnataka High Court Bar & Bench Published on : 15 Jul, 2022, 8:32 am ಗೂಗಲ್‌ ಸಂಸ್ಥೆಯು ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ ಹೂಡಿರುವುದನ್ನು ಪ್ರಶ್ನಿಸಿ ಪ್ರತಿವಾದಿ ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ ಸಲ್ಲಿಸಿದ್ದ ಮಧ್ಯಕಾಲೀನ ಅರ್ಜಿಯನ್ನು (ಇಂಟರ್‌ಲೊಕ್ಯುಟರಿ ಅಪ್ಲಿಕೇಶನ್‌) ಶುಕ್ರವಾರ ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿದೆ. ಗೂಗಲ್‌ ಕರ್ನಾಟಕದ ಬದಲಿಗೆ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಬೇಕಿತ್ತು ಎಂಬುದು ಎಡಿಐಎಫ್‌ ವಾದವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ಮುಂದುವರಿಸಲು ಆದೇಶ ಮಾಡಿದ್ದು, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ. ಕಳೆದ ವಿಚಾರಣೆಯಲ್ಲಿ ಎಡಿಎಫ್‌ಐ ಪ್ರತಿನಿಧಿಸಿದ್ದ ವಕೀಲ ಅಭೀರ್‌ ರಾಯ್ ಅವರು “ಮೊದಲಿಗೆ ಮನವಿಯ ವ್ಯಾಪ್ತಿ ನಿರ್ಧರಿಸಬೇಕು” ಎಂದು ಕೋರಿದ್ದರು. ಗೌಪ್ಯತಾ ವಲಯದೊಳಗೆ ಪ್ರತಿವಾದಿಗಳಾದ ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ ಅನ್ನು (ಎಡಿಐಎಫ್‌) ಸೇರಿಸಿಕೊಂಡು ಅವರ ಜೊತೆ ಗೌಪ್ಯ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶಕ್ಕೆ ಮೇ 10ರಂದು ಹೈಕೋರ್ಟ್‌ ತಡೆ ವಿಧಿಸಿತ್ತು. ಗೌಪ್ಯ ಮಾಹಿತಿಯನ್ನು ಎಡಿಐಎಫ್‌ ಪಡೆಯಲು ಈಗ ಅನುಮತಿಸಲಾಗದು. ಸಿಸಿಐ ಮುಂದಿರುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೂಗಲ್‌ ಸಂಸ್ಥೆಯು ಕಾಲಾನುಕ್ರಮ (ಟೈಮ್‌ಲೈನ್‌) ಪಾಲಿಸಬೇಕು. ಇಲ್ಲಿನ ಯಾವುದೇ ಅಭಿಪ್ರಾಯವು ಅಂತಿಮ ಎಂದು ಪರಿಗಣಿಸಬೇಕಿಲ್ಲ. ಇದು ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಪೀಠವು ಆದೇಶದಲ್ಲಿ ಹೇಳಿತ್ತು. Also Read [ಗೂಗಲ್ ಗೌಪ್ಯ ಮಾಹಿತಿ ಪ್ರಕರಣ] ಜುಲೈ 8ರಂದು ಪ್ರಕರಣದ ವ್ಯಾಪ್ತಿ ನಿರ್ಧರಿಸಲಿರುವ ಹೈಕೋರ್ಟ್‌; ತಡೆಯಾಜ್ಞೆ ವಿಸ್ತರಣೆ 2022ರ ಏಪ್ರಿಲ್‌ 18ರಂದು ಎಡಿಐಎಫ್‌ಗೆ ಗೌಪ್ಯ ಮಾಹಿತಿ ನೀಡಲು ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ. ಇದಕ್ಕೆ ಕಾಯಿದೆಯಲ್ಲಿ ಅವಕಾಶವಿಲ್ಲ ಎಂದು ಅರ್ಜಿದಾರ ಗೂಗಲ್‌ ಹೇಳಿದೆ. ಆದೇಶ ಮಾಡುವಾಗ ಸಿಸಿಐ ನಿಯಮಗಳನ್ನು ಪಾಲಿಸಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದೂ ಪೀಠವು ಆದೇಶದಲ್ಲಿ ಉಲ್ಲೇಖಿಸಲಾಸಿತ್ತು. ಅರ್ಜಿಯ ನಿರ್ವಹಣೆ ಕುರಿತು ವಾದ ಆಲಿಸಿ, ನಿರ್ಧಾರ ಮಾಡುವುದು ಸೂಕ್ತ ಎಂದು ಹಿರಿಯ ವಕೀಲರಾದ ಸಜ್ಜನ್‌ ಪೂವಯ್ಯ ಮತ್ತು ಹರೀಶ್‌ ನರಸಪ್ಪ ಅವರು ಕಳೆದ ವಿಚಾರಣೆಯಲ್ಲಿ ಪೀಠವನ್ನು ಕೋರಿದ್ದರು.
ಮೈಸೂರು: ಹಿರಿಯರು, ಅನುಭವಸ್ಥರ ಮಾರ್ಗದರ್ಶನ ಹಾಗೂ ಅಭಿವೃದ್ಧಿ ಕೆಲಸಗಳ ಪ್ರಸ್ತಾವನೆಗಳನ್ನು ಪ್ರಾಮಾಣ ಕವಾಗಿ ಅನುಷ್ಠಾನಗೊಳಿಸುವ ಮೂಲಕ ಬಿಜೆಪಿಗೆ ಗೌರವ ತರುವಂತೆ ಚಾಮರಾಜ ಕ್ಷೇತ್ರದ ನೂತನ ಶಾಸಕ ಎಲ್.ನಾಗೇಂದ್ರ ಅವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡರು ಕಿವಿಮಾತು ಹೇಳಿದ್ದಾರೆ. ಭಾರತೀಯ ಜನತಾ ಪಾರ್ಟಿ ವತಿಯಿಂದ ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಸಪ್ತಪಧಿ ಕಲ್ಯಾಣ ಮಂಟಪದಲ್ಲಿ ಇಂದು ಏರ್ಪಡಿಸಿದ್ಧ ಚಾಮರಾಜ ಕ್ಷೇತ್ರದ ನೂತನ ಶಾಸಕ ಎಲ್.ನಾಗೇಂದ್ರ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಸಮರ್ಪಣಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಚಾಮರಾಜ ಕ್ಷೇತ್ರದ ಜನರು ಅಪಾರ ನಿರೀಕ್ಷೆಯೊಂದಿಗೆ ಪಕ್ಷದ ಸಾವಿರಾರು ಕಾರ್ಯಕರ್ತರ ಸಹಕಾರದಿಂದ ಆಯ್ಕೆಯಾಗಿರುವ ನಾಗೇಂದ್ರ ಅವರು ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸಿ ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿ ಬಿಜೆಪಿಗೆ ಗೌರವ ತರಬೇಕೆಂದು ಸಲಹೆ ನೀಡಿದರು. ಮಾಜಿ ಮೇಯರ್ ಸಂದೇಶಸ್ವಾಮಿ ಮಾತನಾಡಿ, ನಾನೂ ಸಹ ಎನ್‍ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ನಿಂತು ಸೋತಿದ್ದೇನೆ. ಗೆದ್ದಿದ್ದರೆ ನೀವು ನನಗೂ ಅಭಿನಂದನೆ ಮಾಡುತ್ತಿದ್ದಿರೇನೋ ಎಂದು ಹೇಳುವ ಮೂಲಕ ಸಭಿಕರು ಜೈಕಾರ ಹಾಕುವಂತೆ ಮಾಡಿದರು. ಇದೇ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂತನ ಶಾಸಕ ಎಲ್.ನಾಗೇಂದ್ರ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ 25 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇದು ಅತ್ಯಂತ ಸಂತಸದ ದಿನ. ಕಾರ್ಪೋರೇಟರ್ ಆಗಿ, ಮೂಡಾ ಅಧ್ಯಕ್ಷರಾಗಿ ಮಾಡಿದ ಕೆಲಸವನ್ನು ಪರಿಗಣ ಸಿ ನನ್ನನ್ನು ಆಶೀರ್ವದಿಸಿದ ಕ್ಷೇತ್ರದ ಜನರು, ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಾನು ಚಿರಋಣ ಯಾಗಿದ್ದೇನೆ ಎಂದರು. ಈಗ ಕೆಲ ಕಾರಣಗಳಿಂದ ಪಕ್ಷ ಅಧಿಕಾರಕ್ಕೆ ಬರದೇ ಇರಬಹುದು. ಆದರೆ ಇನ್ನು ಆರೇ ತಿಂಗಳಲ್ಲಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರು ಸತ್ಯ. ಕಾರ್ಯಕರ್ತರು ಮುಂಬರುವ ಎಂಎಲ್‍ಸಿ, ಕಾರ್ಪೊರೇಷನ್ ಹಾಗೂ ಎಂಪಿ ಚುನಾವಣೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿಸಬೇಕೆಂದು ನಾಗೇಂದ್ರ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಪಾಸ್‍ಪೋರ್ಟ್ ಸೇವಾ ಕೇಂದ್ರ, ಅಮೃತ ಯೋಜನೆಗಳು, ಬೆಂಗಳೂರು-ಮೈಸೂರು ಹೆದ್ದಾರಿ ಉನ್ನತೀಕರಣ, ರೈಲ್ವೆ ಜೋಡಿಹಳಿ ಮಾರ್ಗ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷವನ್ನು ಮತ್ತಷ್ಟು ಸಂಘಟಿಸಬೇಕೆಂದು ಕರೆ ನೀಡಿದ ನಾಗೇಂದ್ರ, ಕ್ಷೇತ್ರದ ಜನರ ಆಶೋತ್ತರಗಳಿಗನುಸಾರ ಕೆಲಸ ಮಾಡುವ ಮೂಲಕ ಮತದಾರರ ಋಣ ತೀರಿಸುತ್ತೇನೆ ಎಂದರು.
ಪಂಡಿತ್ ಶ್ರೀರಾಮ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9535503456 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 call/ whatsapp/ Advertisements ಮೇಷ : ಇಂದು ನಿಮಗಿರುವ ಆತ್ಮವಿಶ್ವಾಸವನ್ನ ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡಿ. ಇಂದು ನಿಮಗೆ ಒತ್ತಡದ ದಿನವಾಗಿದ್ದರೂ, ನಿಮ್ಮ ಚೈತನ್ಯವನ್ನ ಮತ್ತೆ ಮರಳಿಪಡೆಯಬಹುದು.ಸಾಲಗಾರ ಮನೆ ಅಂಬಲಿ ಬರುವ ಸಾಧ್ಯತೆ ಇದೆ. ಸಾಲವನ್ನ ಹಿಂದಿರುಗಿಸುವುದರಿಂದ ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕುಬಹುದು. ವೃಷಭ : ಇಂದು ನೀವು ನಿಮ್ಮ ಅಗತ್ಯತೆಗಳ ಕಡೆ ಗಮನ ಹರಿಸಿ, ಆದರೆ ಮಕ್ಕಳಿಗೆ ಅತೀ ಉದಾರತೆ ತೋರಿದಲ್ಲಿ ತೊಂದಯೆಯಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಹಣ ಬರುವ ಸಾಧ್ಯತೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ ಮಿಥುನ : ಧೀರ್ಘಕಾಲದ ದೃಷ್ಟಿಕೋನ ಇಟ್ಟುಕೊಂಡು ಹೂಡಿಕೆ ಮಾಡುವುದು ಉತ್ತಮ. ಇನ್ನು ನಿಮ್ಮ ಮಗುವಿನ ಸಾಧನೆಯಿಂದ ನಿಮಗೆ ಅಪಾರ ಸಂತೋಷ ಸಿಗುವ ಸಾಧ್ಯತೆ ಇದೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ ಕರ್ಕಾಟಕ : ಇಂದು ನಿಮ್ಮ ಆರೋಗ್ಯದ ಬಗ್ಗೆ ಗಮನ ಇರಲಿ.ಆರ್ಥಿಕವಾಗಿ ಹಣ ಬರುವ ಸಾಧ್ಯತೆಗಳಿವೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ, ವ್ಯಕ್ತಿಯೊಬ್ಬರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ ಸಿಂಹ : ಇಂದು ಅನಾವಶ್ಯಕವಾಗಿ ಹಣದ ಖರ್ಚು ಮಾಡಬೇಡಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಹಣದ ಅಗತ್ಯ ಬಿದ್ದ ಸಮಯದಲ್ಲಿ ಕೊರತೆಯಾಗುವ ಸಾಧ್ಯತೆಗಳಿವೆ. ವ್ಯಾಯಾಮ ಮಾಡಿ ನಿಮ್ಮ ದೇಹವನ್ನ ಫಿಟ್ ಆಗಿ ಇಟ್ಟುಕೊಳ್ಳಿ. ನೀವು ಸೇವಿಸುವ ಆಹಾರ ನಿಯಂತ್ರಣದಲ್ಲಿರಲಿ. ಕನ್ಯಾ : ನೀವು ಕಳೆದ ದಿನಗಳಲ್ಲಿ ಉಡಿಕೆ ಮಾಡಿದ್ದಲ್ಲಿ, ಅದರ ಪ್ರಯೋಜನವನ್ನ ಇಂದು ನೀವು ಪಡೆದು, ಇಂದಿನ ನಿಮ್ಮ ದಿನವನ್ನ ಉತ್ತಮವಾಗಿಸಿಕೊಳ್ಳಬಹುದು. ನಿಮ್ಮ ಬೇಡದ ವರ್ತನೆಯಿಂದ ನಿಮ್ಮ ಆಪ್ತರಿಗೆಮ್, ಸ್ನೇಹಿತರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ತುಲಾ : ಇಂದು ಹಣಕ್ಕೆ ಸಂಬಂದಿಸಿದ ವಿಷಯದಲ್ಲಿ ನಿಮ್ಮ ಪ್ರೀತಿಯ ಜೀವಂದ ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ ಇದೆ.ನೀವು ಅನಾವಶ್ಯಕವಾಗಿ ಖರ್ಚು ಮಾಡುವುದರ ಬಗ್ಗೆ ನಿಮ್ಮ ಸಂಗತಿ ನಿಮ್ಮ ಜೊತೆ ಮಾತನಾಡುತ್ತಾಳೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ವೃಶ್ಚಿಕ : ಇಂದು ನೀವು ಹಣ ಉಳಿಸುವ ಪ್ರಯತ್ನದಲ್ಲಿ ತೊಂದರೆಗಳನ್ನ ಅನುಭವಿಸುವ ಸಾಧ್ಯತೆಗಳಲಿವೆ. ಹಳೆಯ ಮಿತ್ರರಿಂದ ನಿಮಗೆ ಬೆಂಬಲ ಸಿಗಲಿದ್ದು ಇದರಿಂದ ಅನುಕೂಲವಾಗುತ್ತದೆ. ನಿಮ್ಮ ಆಪ್ತರೊಡನೆ ಸಿಹಿ ತಿಂಡಿ ಹಂಚಿಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಧನಸ್ಸು : ನಿಮ್ಮ ಮನೆಗೆ ಸಂಬಂದಿಸಿದ ಅನಗತ್ಯವದ ವಸ್ತುಗಳ ಮೇಲೆ ಅನಾವಶ್ಯಕವಾಗಿ ಖರ್ಚು ಮಾಡುವುದರಿಂದ ನೀವು ಆರ್ಥಿಕ ಸಂಕಷ್ಟವನ್ನ ಎದುರಿಸಬೇಕಾಗುತ್ತೆ. ಇದರಿಂದ ನೀವು ಬರುವ ದಿನಗಳಲ್ಲಿ ಅನೇಕ ತೊಂದರೆಗಳನ್ನ ಎದುರಿಸುವ ಸಾಧ್ಯತೆಗಳಿವೆ. ಇಂದು ನಿಮ್ಮ ಪೋಷಕರನ್ನ ಸಂತೋಷ ಪಡಿಸುವುದು ನಿಮಗೆ ಕಷ್ಟವಾಗಬಹುದು. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಮಕರ : ನೀವು ಇನ್ನು ನಿಮ್ಮ ಸಂಬಳ ಪಡೆಯದಿದ್ದಲ್ಲಿ ಅದಕ್ಕಾಗಿ ಯೋಚನೆ ಮಾಡಬೇಕಾಗುತ್ತೆ. ನಿಮ್ಮ ಮಿತ್ರರಿಂದ ಸಾಲ ಕೇಳುವ ಸಾಧ್ಯತೆಗಳಿವೆ. ನೀವುತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ನಿಮಗೆ ಮಾನಸಿಕವಾಗಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಕುಂಭ : ಇಂದು ನಿಮ್ಮ ಹತ್ತಿರದವರಿಂದ ನಿಮ್ಮಲ್ಲಿ ಹಣದ ಸಾಲ ಕೇಳುವ ಸಾಧ್ಯತೆಗಳಿವೆ. ಆದರೆ ಸಲ ಕೊಡುವುದಕ್ಕೆ ಮುಂಚೆ ಅವರೂ ನಂಬಿಕಸ್ಥರೇ ಎಂಬುವುದನ್ನ ಪರೀಕ್ಷೆ ಮಾಡಿ ಸಾಲ ಕೊಡಿ. ಇಲ್ಲದಿದ್ದಲ್ಲಿ ಇದರಿಂದ ನಿಮಗೆ ನಷ್ಟಉಂಟಾಗುವ ಸಾಧ್ಯತೆ ಇದೆ. ಮಾನಸಿಕವಾಗಿ ದುರ್ಬಲರಾದರೂ, ಅದರ ನೋವಿನಿಂದ ದೂರ ಉಳಿಯಲು ಪ್ರಯತ್ನ ಮಾಡಿ. ಮೀನಾ : ಇಂದು ನಿಮ್ಮಪ್ರೀತಿಯ ಸಂಗಾತಿಯೊಡನೆ ಊಟ ಮಾಡುವುದರಿಂದಲೋ, ಸಿನಿಮಾ ನೋಡುವುದರಿಂದಲೋ ನಿಮ್ಮ ಮನಸ್ಸಿಗೆ ಆನಂದವಾಗುತ್ತದೆ. ಮತ್ತೊಬ್ಬರಿಗೆ ನಿಮ್ಮ ಹಣವನ್ನ ಕೊಡಲು ಇಷ್ಟವಿಲ್ಲದಿದ್ದರು, ಇಂದು ನೀವು ಅಗತ್ಯ ಇರುವವರಿಗೆ ನಿಮ್ಮ ಹಣ ಕೊಟ್ಟು ಮನಸ್ಸಿಗೆ ನೆಮ್ಮದಿ ಕಾಣುವಿರಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದಿದ್ದರಿಂದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯ ಸರ್ವಾನ್ ಬಳಿ ನಡೆದಿದೆ. ರಸ್ತೆ ಬದಿಯಲ್ಲಿಯೇ ಹೆರಿಗೆ ಆದ ಬಳಿಕ ಸ್ಥಳೀಯರೊಬ್ಬರು ಘಟನೆಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದು ವೈರಲ್ ಆಗುತ್ತಿದ್ದಂತೆಯೇ ಮಾಹಿತಿ ಪಡೆದು ಆಂಬ್ಯುಲೆನ್ಸ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಮೂರು ನಾಲ್ಕು ಜನ ಮಹಿಳೆಯರು ರಸ್ತೆ ಬದಿಯಲ್ಲಿ ಹೆರಿಗೆ ಮಾಡಿಸುತ್ತಿರುವುದು ದಾಖಲಾಗಿದೆ. ತಾಯಿ ಮತ್ತು ಮಗು ಇಬ್ಬರೂ ರಸ್ತೆ ಬದಿಯ ಬಯಲಿನಲ್ಲಿ ನೆಲದ ಮೇಲೆ ಮಲಗಿಕೊಂಡಿದ್ದಾರೆ. ಈ ವಿಡಿಯೊ ಮತ್ತು ಫೋಟೊ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. MP: रतलाम जिले में सैलाना के बयाटोंक गांव में समय पर एंबुलेंस नहीं पहुंचने के कारण बाइक पर आदिवासी गर्भवती महिला को ले जाते समय रास्ते में प्रसव कराना पड़ा, वीडियो वायरल pic.twitter.com/7F0Hd4JY0n — The Mooknayak (@The_Mooknayak) September 27, 2022 ಮೆಡಿಕಲ್ ಆಫೀಸರ್ ಜಿತೇಂದ್ರ ರೈಕ್ವಾರ್, ಮೊದಲು 108 ಜಿಲ್ಲಾ ಸಂಯೋಜಕರಿಗೆ ಕರೆ ಮಾಡಿದರು. ಆದರೆ, ತಾಯಿ ಮಗು ಬಹಳ ಸಮಯದವರೆಗೂ ಆರೋಗ್ಯ ಕೇಂದ್ರಕ್ಕೆ ಬಾರದಿದ್ದಾಗ, ಅವರೇ ಆರೋಗ್ಯ ಕಾರ್ಯಕರ್ತರು ಮತ್ತು ಆಂಬ್ಯುಲೆನ್ಸ್ ಜತೆಗೆ ಸ್ಥಳಕ್ಕೆ ಆಗಮಿಸಿ ಮಗು ಮತ್ತು ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಈ ಸುದ್ದಿ ಓದಿದ್ದೀರಾ? ಲೈಂಗಿಕ ದೌರ್ಜನ್ಯ | ದೂರು ದಾಖಲಿಸದ ಪೊಲೀಸರು; ಮನನೊಂದು ಸಾವಿಗೆ ಶರಣಾದ ತಾಯಿ- ಮಗಳು ವೈದ್ಯಕೀಯ ಅಧಿಕಾರಿ ಜಿತೇಂದ್ರ ರೈಕ್ವಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ತಾಯಿ ಮಗು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸುರಕ್ಷಿತವಾಗಿದ್ದು, ವೈದ್ಯರು ನಿಗಾ ಇರಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಿ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಸದ್ಯದಲ್ಲೇ ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಸುಳಿವು ನೀಡಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಇಷ್ಟರಲ್ಲೇ ಸ್ವಲ್ಪ ಮಟ್ಟಿನ ನಿರಾಳತೆ ಸಿಗಲಿದೆ. ಲೀಟರ್​ಗೆ 15 ರೂ.ನಷ್ಟು ಇಳಿಕೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕೇಂದ್ರ ಚಿಂತನೆ ನಡೆಸಿದ್ದು, ಜುಲೈ 6 ರಂದು ತೈಲ ಸಂಘಗಳಿಗೆ ಬೆಲೆ ಇಳಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಡುಗೆ ಎಣ್ಣೆಯಲ್ಲಿ 15 ರೂ. ಇಳಿಕೆ ಮಾಡಲು ಹೇಳಲಾಗಿದ್ದು, ಸದ್ಯದಲ್ಲೇ ಇದನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ಸಚಿವಾಲಯ ಹೇಳಿದೆ. ಖಾದ್ಯ ತೈಲಗಳ ಬೆಲೆಗಳನ್ನು ತಕ್ಷಣವೇ ಕಡಿಮೆ ಮಾಡಬೇಕು, ತಯಾರಕರು ಮತ್ತು ಸಂಸ್ಕರಣಾಗಾರರಿಂದ ವಿತರಕರಿಗೆ ಕಡಿಮೆ ಬೆಲೆಯಲ್ಲಿ ನೀಡಿದಾಗ ಮಾತ್ರ ಸಗಟು ಮಾರಾಟದಲ್ಲೂ ಸಹ ಇಳಿಕೆ ಮಾಡಬಹುದು. ಈ ಕುರಿತು ಇಲಾಖೆಗೆ ಮಾಹಿತಿಯನ್ನು ನೀಡಬೇಕೆಂದೂ ಸಚಿವಾಲಯ ತಿಳಿಸಿದೆ. ಈ ಹಿಂದೆ ಬೆಲೆಯನ್ನು ಕಡಿಮೆ ಮಾಡದ ಪ್ರಮುಖ ತೈಲ ಉತ್ಪಾದಕರೂ ಕೂಡ ತಮ್ಮ ಬೆಲೆಗಳನ್ನು ಕಡಿತಗೊಳಿಸಲೇಬೇಕೆಂದು ಎಚ್ಚರಿಕೆಯನ್ನೂ ನೀಡಿದೆ.
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಉಡುಪಿ ಪ್ರಭು ಮೊಬೈಲ್ಸ್ “ರೈಡರ್‌ ಶೋಪಿ” ವಿದ್ಯುಕ್ತವಾಗಿ ಉದ್ಘಾಟನೆ ಉಡುಪಿ:ಸೆ.21: ನಗರದ ಕೆ ಎ೦ ಮಾರ್ಗದ ತ್ರಿವೇಣಿ ಸರ್ಕಲ್‌ನಲ್ಲಿ ‘ಪ್ರಭು ಮೊಬೈಲ್ಸ್ “ರೈಡರ್ ಶೋಪಿ” ನೂತನ 4ನೇ ಮಳಿಗೆಯ ಉದ್ಘಾಟನೆ ಕಾರ್ಯಕ್ರಮವು ಸೆಷ್ಟ೦ಬರ್ 13ನೇ ತಾರೀಕಿನ ಸೋಮವಾರ ನಡೆಯಿತು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಗೋಪಾಲಕೃಷ್ಣ ಪ್ರಭು ಉದ್ಘಾಟಿಸಿ ಶುಭ ಹಾರೈಸಿದರು. ಈ ಮಳಿಗೆಯಲ್ಲಿ ಆಕರ್ಷಕ ಮೊಬೈಲ್ ಸೆಟ್‌ಗಳು, ಹೆಲೆಟ್, ರೈನ್‌ಕೋಟ್‌ಗಳ ಅಪಾರ ಸಂಗ್ರಹವಿದ್ದು, ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ. ಉದ್ಘಾಟನೆ ಪ್ರಯುಕ್ತ ಮುಂದಿನ 5 ದಿನಗಳ ವರೆಗೆ ಫುಲ್ ಸ್ಪೇಸ್ ಹೆಲೇಟ್ 399 ರೂ.ಗೆ ದೊರೆಯಲಿದೆ. ಬ್ರಾಂಡೆಡ್ ಹೆಲೈಟ್‌ಗಳಿಗೆ ಶೇ. 30ರ ತನಕ ರಿಯಾಯಿತಿ, ಎಲ್ಲ ಕಂಪೆನಿಗಳ ಮೊಬೈಲ್‌ಗಳು ಆನ್ ಲೈನ್ ದರದಕ್ಕಿಂತ ಕಡಿಮೆ ದರದಲ್ಲಿ ಸಿಗಲಿವೆ. ಕ್ಲಪ್ತ ಸಮಯದಲ್ಲಿ ರಿಪೇರಿ ಮಾಡಿಕೊಡುವುದಲ್ಲದೆ, ಬಿಡಿ ಭಾಗಗಳು ದೊರೆಯಲಿವೆ. ಎಕ್ಸ್‌ಚೇಂಜ್ ಆಫರ್ ಲಭ್ಯವಿರಲಿದೆ ಎಂದು ಮಾಲಕ ಗೌತಮ್ ಪ್ರಭು ತಿಳಿಸಿದರು.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿಚ 'ಜೈಲರ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದೀಗ ಶಿವಣ್ಣನ ಮೊದಲ ಲುಕ್ ರಿವೀಲ್ ಆಗಿದೆ. sowmya malnad ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿಚ 'ಜೈಲರ್' ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇದೀಗ 'ಜೈಲರ್' ಸಿನಿಮಾದಲ್ಲಿನ ಶಿವಣ್ಣನ ಲುಕ್ ರಿವೀಲ್ ಆಗಿದೆ. ಈ ಚಿತ್ರವನ್ನು ನಿರ್ಮಿಸುತ್ತಿರುವ ಸನ್ ಪಿಕ್ಚರ್ಸ್ ಸಂಸ್ಥೆ ಶಿವಣ್ಣನ ಮೊದಲ ಸೆಟ್‍ನ ಫೋಟೋವೊಂದನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ನೆಲ್ಸನ್ ದೀಲಿಪ್ ಕುಮಾರ್ ನಿರ್ದೇಶನದ 'ಜೈಲರ್' ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಗೌತಮಿ ಪುತ್ರ ಶಾತಕರ್ಣಿ ಎಂಬ ತೆಲುಗು ಚಿತ್ರದಲ್ಲಿ ಕಾಳಹಸ್ತೇಶ್ವರ ಪಾತ್ರವನ್ನು ಮಾಡಿ ಟಾಲಿವುಡ್ ಪ್ರವೇಶಿಸಿದ್ದ ಶಿವಣ್ಣ ಈಗ ಕಾಲಿವುಡ್‌ಗೂ ಪ್ರವೇಶಿಸಿದ್ದಾರೆ.
ಇದು ಜನವರಿ ೨೦೧೧ ರ ಬಿಸಿಬಿಸಿ ಕುಲಾಂತರಿ ಸುದ್ದಿ. ಅಮೆರಿಕಾದ ೨೫,೦೦೦ ಎಕರೆಗಳಷ್ಟು ಸಾವಯವ (organic) ಭೂಮಿ, ಲಕ್ಷಾಂತರ ಸಾವಯವ ಕೃಷಿ ಉತ್ಪನ್ನಗಳ ಬಳಕೆದಾರರ ಕತ್ತಿಗೆ ಬಿದ್ದಿರುವ ಕೊಡಲಿ ಏಟು! ಅಮೆರಿಕಾ ನೆಲದಲ್ಲಿ ಸಾವಯವ ಕೃಷಿ ಮಾಡುವ ಎಲ್ಲ ರೈತರ, ಭೂಮಿಯ, ಮಾರಾಟಗಾರರ ಪರವಾಗಿ ಆರ್ಗ್ಯಾನಿಕ್ ವ್ಯಾಲಿ, ಹೋಲ್ ಫುಡ್ಸ್ ಮಾರ್ಕೆಟ್ ಮತ್ತು ಸ್ಟೋನಿ ಫೀಲ್ಡ್ ಫಾರ್ಮ್ ಎಂಬ ಸಾವಯವ ಉತ್ಪನ್ನ ತಯಾರಿಕಾ ಕಂಪನಿಗಳು/ಫಾರ್ಮ್ ಗಳು, ಸಾವಯವ ಕೃಷಿ ಉತ್ಪನ್ನಗಳಿಗೆ ಸುಲಭ ಮಾರುಕಟ್ಟೆ ದೊರೆಯುವಂತೆ ಮಾಡಲು, ಸಾವಯವ ಉತ್ಪನ್ನಗಳಿಗೆ ಹೆಚ್ಚು ಗ್ರಾಹಕರು ಮತ್ತು ಇರುವ ಗ್ರಾಹಕರಿಗೆ ಸುಲಭವಾಗಿ ಸಾವಯವ ಉತ್ಪನ್ನಗಳು ಸಿಗುವಂತೆ ಮಾಡಲು, ಅಮೆರಿಕಾ ಸರ್ಕಾರಕ್ಕೆ ಸಾವಯವ ಕೃಷಿಯ ಕುರಿತಾಗಿ ಲಾಬಿ ಮಾಡಲು ಅನುಕೂಲವಾಗುವಂತೆ ’ಆರ್ಗ್ಯಾನಿಕ್ ಎಲೀಟ್’ ಎಂಬ ಒಕ್ಕೂಟ ಮಾಡಿಕೊಂಡು ಸುಮಾರು ಹನ್ನೆರಡು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದವು. ಮೋನ್ಸಾಂಟೋ ಕಂಪನಿ ಹೊಸದಾಗಿ ಜೆನೆಟಿಕಲಿ ಮಾಡಿಫೈಡ್ ಮಾಡಿರುವ ಇನ್ನು ಕೆಲವು ತಳಿಗಳು ಅಮೆರಿಕಾದ ಸಾವಯವ ಕೃಷಿ ಭೂಮಿಯನ್ನು ಅತಿಕ್ರಮಿಸಿಕೊಳ್ಳದಿರುವಂತೆ ಹೋರಾಡಿದ್ದವು. ಆದರೆ ಮೊನ್ನೆ ಜನವರಿ ೨೧ ರಂದು ಈ ಆರ್ಗ್ಯಾನಿಕ್ ಎಲೀಟ್, ಮೋನ್ಸಾಂಟೋ ನ ಅಟ್ಟಹಾಸಕ್ಕೆ ಮಣಿದು ಇನ್ನು ಮುಂದೆ ಯಾವತ್ತೂ ಜೆನೆಟಿಕಲಿ ಮಾಡಿಫೈಡ್, ಜೆನೆಟಿಕಲಿ ಇಂಜಿನೀಯರ್ಡ್ ತಳಿಗಳ ಸಾರಾ ಸಗಟು ವ್ಯವಸಾಯವನ್ನು ವಿರೋಧಿಸುವುದಿಲ್ಲ ಎಂದು ಹೇಳಿಕೆ ಕೊಟ್ಟು ತಾವು ಇಷ್ಟೂ ದಿನ ಹೊತ್ತಿದ್ದ ಸಾಮಾಜಿಕ ಜವಾಬ್ದಾರಿಯಿಂದ ಕೈ ಕೊಡಹಿಕೊಂಡಿವೆ. ಮೋನ್ಸಾಂಟೋ ಈಗ ಆಲ್ಫಾಲ್ಫಾದ (ಹಸು ಕರುಗಳಿಗೆ ಹಾಕುವ ಮೇವು. ನೇರಳೇ ಬಣ್ಣದ ಹೂ ಬಿಡುವ ಈ ಗಿಡ ಬಟಾಣಿ ಕಾಳುಗಳಂತಹ ಧಾನ್ಯವನ್ನು ಕೊಡುತ್ತದೆ. ಇದು ಹಸುಗಳಿಗೆ ಉತ್ತಮ ಮೇವು. ಈ ಕಾಳುಗಳನ್ನು ಮೊಳಕೆ ಬರಿಸಿ ಆ ಮೊಳಕೆಯನ್ನು ತಿನ್ನಲೂ ಉಪಯೋಗಿಸುತ್ತಾರೆ) ಹೊಸ ಕುಲಾಂತರಿ ತಳಿಯೊಂದನ್ನು ಮಾಡಿ ಅದನ್ನು ಮಾರುಕಟ್ಟೆಗೆ ಬಿಡಲು ರೆಡಿಯಾಗಿ ಕೂತಿದೆ. ಈ ತಳಿ ರೌಂಡ್ ಅಪ್ ನಂತಹ ಅತ್ಯಂತ ವಿಷಮಯ ಕೀಟನಾಶಕವನ್ನೂ ಉಂಡು ಸಲೀಸಾಗಿ ಬೆಳೆಯುವ ಶಕ್ತಿ ಹೊಂದಿದೆ. ಈ ತಳಿಯೇನಾದರೂ ಅಮೆರಿಕಾದ ಭೂಮಿಗೆ ಬಂದರೆ ಈ ತಳಿಯ ಮ್ಯೂಟೆಂಟ್ ಜೀನ್ ಗಳನ್ನು ಬೇರೆಲ್ಲಾ ನಾಟಿ ತಳಿಗಳಿಗೂ ತಳುಕುಹಾಕಿ ಅವುಗಳ ರೂಪವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಈ ಹೊಸ ಕುಲಾಂತರಿ ತಳಿ ಈಗಾಗಲೇ ಭೂಮಿಗೆ ಮತ್ತು ಕೃಷಿ ಉತ್ಪನ್ನಗಳಿಗೆ ಮಾರಕ ಎಂದು ಸಿದ್ಧವಾಗಿರುವ ರೌಂಡ್ ಅಪ್ ಕೀಟನಾಶಕಕ್ಕೂ ಬಗ್ಗದೆ ಬೆಳೆಯುವ ಸಾಮರ್ಥ್ಯ ಹೊಡಿರುವುದರಿಂದ ಈ ತಳಿಯ ಸಾಕಣೆಗಾಗಿ ಮೋನ್ಸಾಂಟೋ ಇನ್ನಷ್ಟು ಶಕ್ತಿಯುತ ಕೀಟನಾಶಕಗಳನ್ನು ಮಾರುಕಟ್ಟೆಗೆ ಬಿಡಲಿದೆ. ಈಗಾಗಲೇ ರೌಂಡ್ ಅಪ್ ಬಗ್ಗೆ ಸಂಶೋಧನೆ ನಡೆದು, ಈ ಕೀಟನಾಶಕದ ನಿಯಮಿತ ಬಳಕೆಯಿಂದ ಅವನ್ನು ಬಳಸುವ ರೈತರಿಗೆ, ಅವರ ಕುಟುಂಬದವರಿಗೆ, ಹೊಲ ಜಮೀನುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಸಿದ್ಧಪಡಿಸಲಾಗಿತ್ತು. ಹಾಗೇ ರೌಂಡ್ ಅಪ್ ನ ಬಳಕೆಯಿಂದ ಭೂಮಿ ಬೆಳೆಯಿಂದ ಬೆಳೆಗೆ ಸುಧಾರಿಕೊಳ್ಳಲು ಸಹಾಯ ಮಾಡುವ, ಮಣ್ಣ ಕಣಗಳಲ್ಲಿರುವ ನೈಸರ್ಗಿಕ ಮೈಕ್ರೋ ಆರ್ಗಾನಿಸಮ್ ಗಳು ಸುಧಾರಿಸಿಕೊಳ್ಳಲಾಗದ ರೀತಿಯಲ್ಲಿ ನಾಶ ಹೊಂದುತ್ತವೆ ಎಂದೂ ಸಾಬೀತು ಮಾಡಲಾಗಿತ್ತು. ಆದರೆ ಮೋನ್ಸಾಂಟೋ ನ ಹಣ, ಅಧಿಕಾರ, ಹಿಡಿತದ ಮುಂದೆ ಇವತ್ತು ಎಲ್ಲವೂ ಮತ್ತೆ ಮುಗ್ಗರಿಸಿವೆ. ಇನ್ನು ಭೂಮಿ, ಬೀಜ, ತಳಿ, ತರಕಾರಿಗಳ ಗತಿ?! ಅವನ್ನು ಹಿಂದೆ ಮುಂದೆ ಯೋಚಿಸದೆ ತಿನ್ನುವ ದೇಹಗಳ ಗತಿ?! (ಮುಂದುವರಿಯುವುದು) ತಿಂಗಳುಗಳ ಹಿಂದೆ ಪಾಕಿಸ್ತಾನ, ಮೊನ್ನೆ ಆಸ್ಟ್ರೇಲಿಯಾ... ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್-ಬ್ರಿಸ್ಬೇನ್ ಪ್ರಾಂತ್ಯದಲ್ಲಿ ತೀವ್ರ ಮಾನ್ಸೂನ್ ಮತ್ತು ಅತೀವ ಪ್ರವಾಹದಿಂದಾಗಿ ಬಿಲಿಯನ್ ಗಟ್ಟಲೆ ಆಸ್ತಿ ಹಾನಿ ಮತ್ತು ಪ್ರಾಣಹಾನಿಯೂ ಸಂಭವಿಸಿತ್ತು. ಮೊನ್ನಿನ ಪ್ರವಾಹದಿಂದ ಮನೆ ಕಳೆದುಕೊಂಡಿರುವವರು ಇನ್ನೂ ಸರ್ಕಾರದ ಶೆಲ್ಟರ್ ಗಳಲ್ಲಿ ಇದ್ದಾರೆ. ಪ್ರವಾಹದಿಂದಾಗಿ ಅಲ್ಲಿನ ಸ್ವಾಂಪ್ (ಜೌಗು ಪ್ರದೇಶ) ಗಳಿಂದ ರಸ್ತೆಗೆ, ಜನವಸತಿಯ ಜಾಗಗಳಿಗೆ ಕೊಚ್ಚಿಕೊಂಡು ಬಂದಿದ್ದ ಮೊಸಳೆ ಇನ್ನಿತರ ಜಲಚರಗಳಿಗೆ ಇನ್ನೂ ನೆಲೆಯಾಗಿಲ್ಲ. ಈಗ ಅದೇ ಪ್ರಾಂತ್ಯಕ್ಕೆ ಚಂಡಮಾರುತದ ಹೊದೆತ ಆಗುವ ಸಾಧ್ಯತೆ ಇದೆಯೆಂದು ಹವಾಮಾನ ವಿಜ್ನಾನಿಗಳು ಮುನ್ಸೂಚನೆ ನೀಡಿದ್ದಾರೆ. ಆಸ್ಟ್ರ‍ೇಲಿಯಾದ ಮಾನ್ಸೂನ್ ಕಾಲ ಈಗಷ್ಟೇ ಆರಂಭವಾಗಿದೆ. ಶುರುವಿಗೇ ಹೀಗಾದರೆ ಇನ್ನು ಇಡೀ ಮಾನ್ಸೂನ್ ಹೇಗಿರಬಹುದೆಂಬ ಆತಂಕ ಶುರುವಾಗಿದೆ ಅಲ್ಲಿನ ಜನರಿಗೆ. ಈ ಅತಿ ವೃಷ್ಟಿ ಅನಾವೃಷ್ಟಿ ಗೆ ಗ್ಲೋಬಲ್ ವಾರ್ಮಿಂಗ್ , ವಾತಾವರಣದಲ್ಲಾಗುತ್ತಿರುವ ಬದಲಾವಣೆಗಳೇ ಸಂಪೂರ್ಣ ಕಾರಣವೆಂದು ವಿಜ್ನಾನಿಗಳು ಅಭಿಪ್ರಾಯಪಡುತ್ತಿದ್ದಾರೆ.
http://eaa25.org/alfacgiapi ಜಾಗತಿಕ ಲಿಂಗ ಸಮಾನತೆಯ ಅಂತರದ ರ‍್ಯಾಂಕಿಂಗ್ನಲ್ಲಿ ಭಾರತವು 135ನೇ ಸ್ಥಾನದಲ್ಲಿದೆ. ಉದ್ಯೋ ಗ, ಶಿಕ್ಷಣ, ರಾಜಕೀಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು, ಪುರುಷರಿಗೆ ಇರುವ ಅವಕಾಶಗಳಿಗಿಂತ ತೀರಾ ಕಡಿಮೆ ಇದೆ. ಆರ್ಥಿಕ ಕ್ಷೇತ್ರ ದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದರಿಂದ ಶ್ರೇಯಾಂಕ ಏರಿಕೆಯಾಗಿದೆ. ಜಾಗತಿಕ ಆರ್ಥಿಕ ವೇದಿಕೆಯು (ಡಬ್ಲ್ಯು ಇಎಫ್) ಲಿಂಗ ಸಮಾನತೆ ಕುರಿತ ವರದಿಯನ್ನು ಜಿನಿವಾದಲ್ಲಿ ಬಿಡುಗಡೆ ಮಾಡಿದೆ. ಏನಿದು ಲಿಂಗ ಸಮಾನತೆ? ಉದ್ಯೋಗ, ಶಿಕ್ಷಣ, ರಾಜಕೀಯಕ್ಷೇತ್ರಗಳಲ್ಲಿ ಪುರುಷರಿಗೆ ದೊರೆಯುತ್ತಿರುವ ಅವಕಾಶಗಳು ಮತ್ತು ಮಹಿಳೆಯರಿಗೆ ಲಭ್ಯವಿರುವ ಅವಕಾಶಗಳ ನಡುವಣ ವ್ಯತ್ಯಾಸವನ್ನೇ ‘ಲಿಂಗ ಸಮಾನತೆಯ ಅಂತರ’ ಎನ್ನಲಾಗುತ್ತದೆ. ವಿಶ್ವದ 146 ದೇಶಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ರ‍್ಯಾಂಕಿಂಗ್ ಅನ್ನು ಸಿದ್ಧಪಡಿಸಲಾಗಿದೆ. ಯಾವ ಆಧಾರದ ಮೇಲೆ ನೀಡಲಾಗಿದೆ? ನಾಯಕತ್ವ: ತಯಾರಿಕೆ, ಮೂಲಸೌಕರ್ಯ ವಲಯದಲ್ಲಿ ಮಹಿಳೆಯರು ಹಿಂದೆ ಜಾಗತಿಕವಾಗಿ ಪ್ರಮುಖ ಉದ್ಯಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಎಷ್ಟಿದೆ ಎಂಬುದನ್ನು ವರದಿ ವಿಶ್ಲೇ ಷಿಸಿದೆ. ಯಾವ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ 50ರನ್ನು ದಾಟಿಲ್ಲ ಎಂಬುದರ ಮೇಲೆ ವರದಿ ಬೆಳಕು ಚೆಲ್ಲಿದೆ. ಸರ್ಕಾರೇತರ ಸಂಸ್ಥೆ, ಶಿಕ್ಷಣ, ವೈಯಕ್ತಿಕ ಸೇವೆ ಮತ್ತು ಆರೈಕೆ ಕ್ಷೇತ್ರಗಳಲ್ಲಿ ಗಮನಾರ್ಹ ಮಟ್ಟದಲ್ಲಿದೆ. ಮುಖ್ಯಾಂಶಗಳು ಪಟ್ಟಿಯಲ್ಲಿ ಒಟ್ಟು 146 ದೇಶಗಳಿವೆ. ಐಸ್ಲ್ಯಾಂ ಡ್ ಅಗ್ರಸ್ಥಾನ ಕಾಯ್ದುಕೊಂಡಿದೆ. ನಂತರದ ಸ್ಥಾನದಲ್ಲಿ ಫಿನ್ಲೆಂಡ್, ನಾರ್ವೆ, ನ್ಯೂಜಿಲೆಂಡ್ ಮತ್ತು ಸ್ವೀ ಡನ್ ಇವೆ. ಅಫ್ಗಾನಿಸ್ತಾನ, ಪಾಕಿಸ್ತಾನ, ಕಾಂಗೊ, ಇರಾನ್, ಛಾಡ್ ದೇಶಗಳು ಕೊನೆಯ 5 ಸ್ಥಾನಗಳಲ್ಲಿವೆ. ಈ ಪಟ್ಟಿಯಲ್ಲಿ ಭಾರತವು ಕೊನೆಯಿಂದ 12ನೇ ಸ್ಥಾನದಲ್ಲಿದೆ. ಮಹಿಳೆಯರಿಗೆ ಹೆಚ್ಚು ಅವಕಾಶಗಳು ಇಲ್ಲದೇ ಇರುವ ಕಾರಣ ಭಾರತವು, ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅತಿ ಕೆಳಗತಿಯಲ್ಲಿದೆ. ಕಡೆಯ ಸ್ಥಾನದಲ್ಲಿ ದಕ್ಷಿಣ ಏಷ್ಯಾ ಜಾಗತಿಕವಾಗಿ ಎಂಟು ಪ್ರಾದೇಶಿಕ ವಲಯಗಳ ಪೈಕಿ ದಕ್ಷಿಣ ಏಷ್ಯಾ ವಿಭಾಗವು ಲಿಂಗ ಸಮಾನತೆ ಸಾಧಿಸುವ ಪ್ರಯತ್ನದಲ್ಲಿ ಕೊನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಉತ್ತರ ಅಮೆರಿಕ ವಿಭಾಗ ಶೇ 76.9ರಷ್ಟು ಪ್ರಗತಿ ದಾಖಲಿಸಿದ್ದರೆ, ದಕ್ಷಿಣ ಏಷ್ಯಾದ ಪ್ರಗತಿ ಶೇ 62.4ರಷ್ಟು ಮಾತ್ರ. ಶಿಕ್ಷಣ, ಆರೋಗ್ಯ, ರಾಜಕೀಯ ಸಬಲೀಕರಣ ಹಾಗೂ ಆರ್ಥಿಕ ಪಾಲ್ಗೊಳ್ಳುವಿಕೆ ವಿಭಾಗಗಳಲ್ಲಿ ದಕ್ಷಿಣ ಏಷ್ಯಾ ಶೇಕಡ ನೂರರಷ್ಟು ಸುಧಾರಣೆ ಕಾಣಲು ಇನ್ನೂ 197 ವರ್ಷ ಸಮಯ ಹಿಡಿಯುತ್ತದೆ ಎಂದು ವರದಿ ವಿಶ್ಲೇ ಷಿಸಿದೆ. ಈ ನಾಲ್ಕೂ ವಲಯಗಳ ಪ್ರಗತಿಯ ನಡುವೆ ಬಹಳ ಅಂತರವಿದೆ. ಶಿಕ್ಷಣ ಮತ್ತು ಆರೋಗ್ಯದ ಅಂಶಗಳಲ್ಲಿ ಶೇ 90ಕ್ಕಿಂತ ಹೆಚ್ಚು ಶ್ರೇಯಾಂಕ ಸಿಕ್ಕಿದೆ. ಆದರೆ, ಆರ್ಥಿಕ ಪಾಲ್ಗೊಳ್ಳುವಿಕೆಯಲ್ಲಿ (ಶೇ 35.7) ರಾಜಕೀಯ ಸಬಲೀಕರಣದಲ್ಲಿ (ಶೇ 26.2) ಕ್ರಾಂತಿಕಾರಕ ಸುಧಾರಣೆ ಆಗಬೇಕಿದೆ. ಲಿಂಗ ಸಮಾನತೆಯಲ್ಲಿದಕ್ಷಿಣ ಏಷ್ಯಾ ವಲಯದ ದೇಶಗಳು ಸುಧಾರಿಸದ ಭಾರತ ಸ್ಥಿತಿಗತಿ ದಕ್ಷಿಣ ಏಷ್ಯಾ ವಲಯದಲ್ಲಿ ಒಂಬತ್ತು ದೇಶಗಳಿದ್ದು, ಇವುಗಳಲ್ಲಿ ಭಾರತದ ರ್‍ಯಾಂಕ್ 6ನೇಯದ್ದು. ಭಾರತದ ನಂತರದ ಸ್ಥಾನಗಳಲ್ಲಿ ಇರಾನ್, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ದೇಶಗಳಿವೆ. ಬಾಂಗ್ಲಾದೇಶ ಹಾಗೂ ನೇಪಾಳ ಮೊದಲ ಎರಡು ಶ್ರೇ ಯಾಂಕ ಪಡೆದಿವೆ. ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾವು ಲಿಂಗ ಸಮಾನತೆ ವಿಚಾರದಲ್ಲಿ ಭಾರತಕ್ಕಿಂ ತ ಉತ್ತಮ ಸ್ಥಿತಿಯಲ್ಲಿದ್ದು ಮೂರನೇ ರ್‍ಯಾಂಕ್ ಗಳಿಸಿದೆ. ಭೂತಾನ್ ಹಾಗೂ ಮಾಲ್ದೀ ವ್ಸ್ ಸಹ ಭಾರತಕ್ಕಿಂ ತ ಉತ್ತಮ ಸ್ಥಿತಿಯಲ್ಲಿವೆ ಎಂದು ವರದಿ ಹೇಳಿದೆ. ಬಾಂಗ್ಲಾ ಹಾಗೂ ನೇಪಾಳ ಶೇ 69ರಷ್ಟು ಲಿಂಗ ಸಮಾನತೆ ಸಾಧಿಸಿವೆ. ಪ್ರಾದೇಶಿಕವಾಗಿ ಹಾಗೂ ಜಾಗತಿಕವಾಗಿ ಕೊನೆಯ ಸ್ಥಾನದಲ್ಲಿರುವ ಅಫ್ಗಾನಿಸ್ತಾನದಲ್ಲಿ ಶೇ 43.5ರಷ್ಟು ಲಿಂಗ ಸಮಾನತೆಯಷ್ಟೇ ಸಾಧ್ಯವಾಗಿದೆ.
July 18, 2020 July 18, 2020 Kannada BigNewsLeave a Comment on ಡ್ರೋನ್ ಪ್ರತಾಪ್ ವಿರುದ್ಧ ದಾಖಲಾಯ್ತು ಕಂಪ್ಲೇಂಟ್ ! ಕೇಸ್ ಹಾಕಿದವರು ಯಾರು ಗೊತ್ತಾ ? Advertisements ನಾನು ಅಂತರಾಷ್ತ್ರೀಯ ಮಟ್ಟದಲ್ಲಿ ಗುರುರ್ತಿಸಿಕೊಂಡಿರುವ ಯುವ ವಿಜ್ಞಾನಿ ಎಂದು ಕರ್ನಾಟಕದ ದೊಡ್ಡ ದೊಡ್ಡ ವೇದಿಕೆಗಳಲ್ಲಿ, ಟಿವಿ ಷೋಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಾ ಮೈನವಿರೇಳಿಸುವಂತೆ ಸ್ಪೀಚ್ ಕೊಡುತ್ತಾ ಬಂದಿದ್ದ ಡ್ರೋಣ್ ಪ್ರತಾಪ್ ಅವರ ಅಸಲಿ ಸತ್ಯ ಈಗ ರಾಜ್ಯದ ಜನರ ಮುಂದೆ ಬಯಲಾಗಿದೆ. ಇನ್ನು ಇವನ ಭಾಷಣ ಹಾಗೂ ಸಾಧನೆಯನ್ನ ಕೇಳಿದ ಎಷ್ಟೋ ಜನ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಬೈದಿದ್ದು ಉಂಟು..ಪ್ರತಾಪ್ ನನ್ನ ನೋಡಿ ಕಲಿಯಿರಿ ಅಂತ..ನೋವು ಅನುಭವಿಸಿದ್ದು ಉಂಟು ಪ್ರತಾಪ್ ನಂತಹ ಮಕ್ಕಳು ನಮಗೆ ಹುಟ್ಟಲಿಲ್ಲ ಎಂದು. ಆದರೆ ಇಷ್ಟೆಲ್ಲಾ ಸುಳ್ಳುಗಳನ್ನ ಹೇಳಿರುವ ಪ್ರತಾಪ್ ಬಿಟಿವಿಯ ಲೈವ್ ಕಾರ್ಯಕ್ರಮದಲ್ಲಿ ಕುಳಿತು ತೋರಿಸಿದ ಡ್ರೋನ್ ಫೋಟೋ ಕೂಡ ಯಾರದ್ದೋ..ಇದನ್ನ ಸ್ವತಃ BTV ನಿರೂಪಕ ಕಿರಿಕ್ ಕೀರ್ತಿಯವರೇ ತಮ್ಮ ಫೇಸ್ಬುಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಕೇಳಿದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡದೆ I CANT DISCLOSE IT ಅಂತ ಹೇಳಿ ಮತ್ತೊಮ್ಮೆ ಕಾಗೆ ಆರಿಸಿದ್ದಾನೆ. Advertisements ತಾನು ಯುವ ವಿಜ್ನ್ಯಾನಿ ಎಂದು 82 ದೇಶಗಳನ್ನ ಸುತ್ತಿ ಬೇರೆ ಬೇರೆ ದೇಶಗಳ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಲಚ್ಚರ್ ಕೊಟ್ಟಿರುವುದಾಗಿ ಹೇಳಿಕೊಂಡು ನಟ ಜಗ್ಗೇಶ್ ಸೇರಿದಂತೆ ಮಠಾಧೀಶರುಗಳು ಧರ್ಮಸ್ಥಳ ಧರ್ಮಾಧಿಕಾರಿಗಳು ನಟ ಉಪೇಂದ್ರ, ರಾಜಕಾರಣಿಗಳು ಸೇರಿದಂತೆ ಇನ್ನು ಅನೇಕ ದೊಡ್ಡ ದೊಡ್ಡವರ ಜೊತೆ ಸುಳ್ಳು ಹೇಳಿಕೊಂಡು ತಿರುಗಾಡಿದ್ದಾನೆ. ಇನ್ನು ಈಗ ಡ್ರೋನ್ ಪ್ರತಾಪ್ ಮೇಲೆ ಕೇಸ್ ದಾಖಾಲಾಗಿದೆ. ಹೌದು ನಾನು ಡ್ರೋನ್ ಕಂಡುಹಿಡಿದಿದ್ದೇನೆ ಎಂದು ಹೇಳಿಕೊಂಡು ಅನೇಕರನ್ನ ವಂಚಿಸಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್ಎಂಬುವವರು ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾರೆ. ಜೇಕಬ್ ಜಾರ್ಜ್ ತಮ್ಮ ದೂರಿನಲ್ಲಿ ಹೇಳಿರುವುದು ಹೀಗೆ: ಡ್ರೋನ್ ಕಂಡುಹಿಡಿದಿದ್ದು ಅದರಲ್ಲಿ ಸಾಧನೆ ಮಾಡಿದ್ದೇನೆ ಎಂದು ಡ್ರೋನ್ ಪ್ರತಾಪ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೋಟ್ಯಂತರ ರೂಪಾಯಿಗಳನ್ನ ಪಡೆಯುವುದಿದ್ದು ಈ ಮೂಲಕ ಜನರ ಹಣವನ್ನ ವಂಚಿಸಿದ್ದಾನೆ..ಇಷ್ಟೇ ಅಲ್ಲದೆ ರಾಜ್ಯ ಸೇರಿದಂತೆ ಇಡೀ ದೇಶಕ್ಕೆ ನಾನೊಬ್ಬ ಯುವ ವಿಜ್ನ್ಯಾನಿ ಅಂತ ಹೇಳಿಕೊಂಡು ಸುಳ್ಳು ಹೇಳಿ ಮೋಸ ಮಾಡಿದ್ದಾನೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಾಗಿರುವ ಭಾಸ್ಕರ್ ರಾವ್ ಅವರಿಗೆ ಮನವಿ ಮಾಡಿದ್ದಾರೆ. ಇನ್ನು ಪ್ರತಾಪ್ ಹೇಳುವ ಹಾಗೆ ವಿದೇಶಗಳಲ್ಲಿ ಗೋಲ್ಡ್ ಮೇಡಲ್ಸ್ ಪಡೆದಿರುವುದಾಗಿ ಹೇಳಿದ್ದು ಅದೆಲ್ಲಾ ಸುಳ್ಳು..ಇದಲ್ಲದೆ ಹಲವಾರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೀಚ್ ಕೊಟ್ಟಿದ್ದು ತಪ್ಪು ಸಂದೇಶ ರವಾನೆ ಮಾಡಿದಂತಾಗಿದೆ ಎಂದು ಪ್ರತಾಪ್ ವಿರುದ್ಧ ಪ್ರಕರಣ ದಾಖಲಿಸಿ ಸತ್ಯವನ್ನ ಹೊರಗೆಳೆಯಬೇಕು..ಅವನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಣವನ್ನ..ರಾಜ್ಯದಲ್ಲಿ ಹಗಲಿರುಳು ಶ್ರಮಿಸುತ್ತಿರುವ ವಿಜ್ನ್ಯಾನಿಗಳು ಅನೇಕರಿದ್ದು ಅವರಿಗೆ ಆ ಹಣವನ್ನ ಕೊಡಿಸಬೇಕೆಂದು ಜೇಕಬ್ ಜಾರ್ಜ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. Post navigation ಶ್ರೀ ಶಕ್ತಿ ಆಂಜನೇಯ ಸ್ವಾಮಿಯ ಅನುಗ್ರಹದಿಂದ ಈ ದಿನ ದ್ವಾದಶ ರಾಶಿಗಳಿಗೆ ಮುಟ್ಟಿದೆಲ್ಲವು ಚಿನ್ನ.. ತನ್ನ ಮಗ ಪರೀಕ್ಷೆಯಲ್ಲಿ ತೆಗೆದ ಅಂಕಗಳ ಬಗ್ಗೆ ನಟ ಅನಿರುದ್ಧ ಹೇಳಿದ್ದೇನು ಗೊತ್ತಾ?ಜೇಷ್ಠ ವರ್ಧನ್ ತೆಗೆದ ಮಾರ್ಕ್ಸ್ ಎಷ್ಟು?
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ತೊಕ್ಕೊಟ್ಟು: ರಸ್ತೆ ಬದಿ ನಿಲ್ಲಿಸಿದ್ದ ಕಾರಿನಡಿಯಲ್ಲಿ ನವಜಾತ ಶಿಶು ಪತ್ತೆ ಉಳ್ಳಾಲ, ಅ 07. ರಸ್ತೆ ಬದಿಯಲ್ಲಿ ಒಂದು ದಿನದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾರೋಡಿನ ಗೇರು ಅಭಿವೃದ್ದಿ ಕೇಂದ್ರದ ಬಳಿ ನಡೆದಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಎಂಬವರ ಮನೆಯ ಎದುರುಗಡೆ ಗೇಟಿನ ಹೊರಗಡೆ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಮನೆಮಂದಿ ಬೆಳಿಗ್ಗೆ ಏಳುವಾಗ ಮಗು ಕೂಗುತ್ತಿರುವುದನ್ನು ಗಮನಿಸಿ ಹೊರಹೋದಾಗ ಕಾರಿನ ಕೆಳಗಡೆ ಬಿಳಿ ಬಟ್ಟೆ ಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಒಂದು ದಿನದ ಮಗು ಪತ್ತೆಯಾಗಿದೆ. ಕೂಡಲೇ ಮನೆಮಂದಿ ಉಪಚರಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಸಂದರ್ಭ ಒಂದು ದಿನದ ಮಗು ಎಂಬುದು ಗೊತ್ತಾಗಿದೆ. ಉಳ್ಳಾಲ ಪೊಲೀಸರು ವಿವಿಧ ಆಸ್ಪತ್ರೆಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಮಗುವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿರುತ್ತದೆ. ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ‌ ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿದ ನಂತರ ಹೆತ್ತವರು ಅಥವಾ ಸಂಬಂಧಿಕರು ಬಂದು ಎರಡು ತಿಂಗಳ ಒಳಗೆ ವಿಚಾರಿಸಿದಲ್ಲಿ ಅವರ ಸುಪರ್ದಿಗೆ ನೀಡಲಾಗುವುದು ಎಂದು ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶಕರು ತಿಳಿಸಿದ್ದಾರೆ.
ಗಾಂಧಿನಗರ: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪಿದಕ್ಕೆ, ಆ ಪಕ್ಷವನ್ನು ಬೆಂಬಲಿಸಿರುವ ಪಾಟೀದಾರ್ ಅನಾಮನ್ ಆಂದೋಲನ್ ಸಮಿತಿ (ಪಿಎಎಎಸ್) ಮುಖ್ಯಸ್ಥ ಹಾರ್ದಿಕ್ ಪಟೇಲ್ ನಡೆಯನ್ನು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಟೀಕಿಸಿದ್ದಾರೆ. ಇದು ಒಬ್ಬ ಮೂರ್ಖನ ಸೂತ್ರಕ್ಕೆ ಮತ್ತೊಬ್ಬ ಮೂರ್ಖ ಒಪ್ಪಿದ ಹಾಗೆ ಎಂದು ಪಟೇಲ್ ವ್ಯಂಗ್ಯವಾಡಿದ್ದು, ಒಂದೇ ಹೇಳಿಕೆಯಿಂದ ಇಬ್ಬರಿಗೂ ಟಾಂಗ್ ನೀಡಿದಂತಾಗಿದೆ. ನಾನು ಹಾರ್ದಿಕ್ ಪಟೇಲ್ ಅವರಂಥ ಮೂರ್ಖರನ್ನು ನೋಡಿಲ್ಲ. ಈ ಯುವಕ ಪಟೇಲ್ ಸಮುದಾಯದವರಿಂದ ಪ್ರೀತಿ, ಮಮಕಾರ ಪಡೆಯಬಹುದಿತ್ತು. ಆದರೆ ತನ್ನ ನಡೆಯಿಂದ ಶೀಘ್ರದಲ್ಲೇ ಸಮುದಾಯದವರಿಂದಲೇ ನಾಶವಾಗುತ್ತಾರೆ ಎಂದಿದ್ದಾರೆ. ಪಟೇಲ್ ಸಮುದಾಯಕ್ಕೆ ಕಾಂಗ್ರೆಸ್ ಶೇ.50ರಷ್ಟು ಮೀಸಲಾತಿ ನೀಡುತ್ತೇನೆ ಎಂದು ನೀಡಿದ ಭರವಸೆಯೇ ದೊಡ್ಡ ಜೋಕ್. ವಾಸ್ತವದಲ್ಲಿ, ಪಟೇಲ್ ಸಮುದಾಯಕ್ಕೆ ಶೇ.50ರಷ್ಟು ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಕಾಂಗ್ರೆಸ್ ಹಾರ್ದಿಕ್ ಪಟೇಲ್ ಗೆ ಮೀಸಲಾತಿ ಬದಲು ಲಾಲಿಪಾಪ್ ಕೊಡಿಸುತ್ತದೆ ಅಷ್ಟೇ ಎಂದು ವ್ಯಂಗವಾಡಿದ್ದಾರೆ. ಪಟೇಲ್ ಸಮುದಾಯಕ್ಕೆ ಶೇ.50ರಷ್ಟು ಮೀಸಲಾತಿ ನೀಡಿದರೆ ಮಾತ್ರ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸುವೆ ಎಂದು ಹಾರ್ದಿಕ್ ಪಟೇಲ್ ಇಟ್ಟಿದ್ದ ಬೇಡಿಕೆಗೆ ಕಾಂಗ್ರೆಸ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ನಿತಿನ್ ಪಟೇಲ್ ಟೀಕೆ ಮಾಡಿದ್ದಾರೆ. ಅಲ್ಲದೆ, ಈಗಾಗಲೇ ಟಿಕೆಟ್ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಪಿಎಎಎಸ್ ಕಾರ್ಯಕರ್ತರ ನಡುವೆ ಒಂದು ಸುತ್ತಿನ ಜಗಳವಾಗಿದ್ದು, ಈ ಮೈತ್ರಿ ಬಹಳ ದಿನ ಬದುಕುವುದಿಲ್ಲ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.
ಇರಾನ್ ಮತ್ತು ಅದರ ಸೀಮಾವರ್ತಿ ರಾಷ್ಟ್ರಗಳಲ್ಲಿ ಬಳಕೆಯಲ್ಲಿರುವ ಭಾಷೆಗಳು. ಇಂಡೋ-ಇರಾನೀ ಭಾಷಾಪರಿವಾರದ ಇರಾನೀ ಉಪಶಾಖೆಯಿಂದ ಅಥವಾ ಇಂಡೋ-ಯೂರೋಪಿಯನ್ ಭಾಷಾಪರಿವಾರದ ಆರ್ಯ ಶಾಖೆಯಿಂದ ಇವು ಕವಲೊಡೆದವು. ಭಾರತ ಮತ್ತು ಪಾಕಿಸ್ತಾನಗಳಲ್ಲಿ ಬಳಕೆಯಲ್ಲಿರುವ ಇಂಡೋ-ಆರ್ಯನ್ ಭಾಷೆಗಳೇ ಇರಾನೀ ಭಾಷೆಗಳಿಗೆ ತೀರ ಹತ್ತಿರದ ಸಂಬಂಧಿಗಳು. ಇರಾನೀ ಭಾಷೆಗಳ ಇತಿಹಾಸಸಂಪಾದಿಸಿ ಇರಾನೀ ಭಾಷೆಗಳ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂಬ ಮೂರು ವಿಭಾಗಗಳಲ್ಲಿ ವರ್ಗೀಕರಿಸಬಹುದು. ಪ್ರಾಚೀನ ಇರಾನಿನಲ್ಲಿ (ಕ್ರಿ.ಪೂ.೧೦೦೦-೪೦೦) ಹಲವು ಸ್ಥಳೀಯ ರೂಪಗಳು ಅಥವಾ ಉಪಭಾಷೆಗಳಿದ್ದುವು. ಅವುಗಳಲ್ಲಿ ಎರಡರ ವಿಚಾರದಲ್ಲಿ ವಿವರಗಳು ದೊರೆತಿವೆ. ಕೆಲವು ಶಬ್ದರೂಪಗಳಿಂದ ಮೂರನೆಯ ಉಪಭಾಷೆಯೊಂದರ ಅಸ್ತಿತ್ವ ತಿಳಿದು ಬಂದಿದೆ. ಇದನ್ನು ಮೀಡೀಯದೇಶದ್ದೆಂದು ಕರೆಯಲಾಗಿದೆ. ಇದು ಮೂಲತಃ ಪಶ್ಚಿಮ ಇರಾನಿನಲ್ಲಿ ಬಳಕೆಯಲ್ಲಿತ್ತು. ನಮಗೆ ಗೊತ್ತಿರುವ ಎರಡು ಪ್ರಾಚೀನ ಇರಾನೀ ಭಾಷೆಗಳಲ್ಲಿ ಒಂದು ಪ್ರಾಚೀನ ಮತ್ತು ಆಧುನಿಕ ಪಾರ್ಸಿ ಭಾಷೆಗಳ ಮೂಲಭಾಷೆಯಾಗಿದೆ. ನೈಋತ್ಯ ಇರಾನಿನಲ್ಲಿ ಬಳಕೆಯಲ್ಲಿದ್ದ ಈ ಭಾಷೆ ಅಕಮೇನಿಯನ್ ಚಕ್ರವರ್ತಿಗಳ (ಕ್ರಿ. ಪೂ. ೫೫೮ರಿಂದ ೩೩೧ರ ವರೆಗೆ) ತಾಯ್ನುಡಿಯಾಗಿತ್ತು. ಅಕೇಮೆನಿಡೇವಂಶದ ಶಾಸನಗಳಿಂದಲೇ ಪ್ರಾಚೀನ ಪಾರ್ಸಿ ಭಾಷೆಯ ಸ್ವರೂಪ ನಮಗೆ ತಿಳಿದುಬಂದಿದೆ. ಈ ಶಾಸನಗಳು ಸರಳರೂಪದ ಕೋಣಾಕಾರದ ಅಕ್ಷರಗಳಲ್ಲಿ ಇವೆ. ಮತ್ತೊಂದು ಪ್ರಾಚೀನ ಇರಾನೀ ಭಾಷೆಯೆಂದರೆ ಅವೆಸ್ತ (ನೋಡಿ- ಅವೆಸ್ತ). ಜರತುಷ್ಟ್ರ ಧರ್ಮದ ಧಾರ್ಮಿಕ ಸಾಹಿತ್ಯದಿಂದ ಈ ಭಾಷೆಯ ಸ್ವರೂಪ ತಿಳಿದುಬಂದಿದೆ. ಭಾರತದಲ್ಲಿ ಕಾಣಬರುವ ಪಾರ್ಸಿ ಜನಾಂಗಕ್ಕೆ ಇಲ್ಲಿಯವರೇ ಮೂಲಪುರುಷರು, ಜರತುಷ್ಟ್ರನದು ಪ್ರಾಚೀನ ಇರಾನಿನ ಧರ್ಮವಾಗಿತ್ತು. ವೇದಕಾಲದ ಭಾರತೀಯರ ಧರ್ಮ ಈ ಧರ್ಮಕ್ಕೆ ಹತ್ತಿರದ ಸಂಬಂಧಿಯಾಗಿದ್ದ ಪ್ರಾಚೀನ ಆರ್ಯ ಧರ್ಮದ ಮೇಲೆ ಪ್ರಭಾವವನ್ನು ಬೀರಿತು. ಅವೆಸ್ತಭಾಷೆ ಮೀಡೀಯದ ಭಾಷೆಗೆ ಹತ್ತಿರದ ಸಂಬಂಧಿಯಾಗಿರುವ ಭಾಷೆ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ಅದು ಪೂರ್ವ ಅಥವಾ ಈಶಾನ್ಯ ಇರಾನ್ ಪ್ರದೇಶಕ್ಕೆ ಸೇರಿದ್ದ ಭಾಷೆ ಎಂಬುದು ಇತರರ ಅಭಿಪ್ರಾಯ.ಮಧ್ಯಕಾಲೀನ ಇರಾನಿನಲ್ಲಿ (ಕ್ರಿ. ಪೂ. ೪೦೦-ಕ್ರಿ. ಶ. ೮೦೦) ಪಹ್ಲವಿ, ಸೊಗ್ಡಿಯನ್ ಮತ್ತು ಶಕ ಭಾಷೆಗಳು ಸೇರಿವೆ. ಪ್ರಾಚೀನ ಪಾರ್ಸಿ ಭಾಷೆಯಿಂದ ಹುಟ್ಟಿರುವುದಾದರೂ ಪಹ್ಲವಿಯ ಮೇಲೆ ಇತರ ಉಪಭಾಷೆಗಳ ಮತ್ತು ಸಿಮಿಟಿಕ್ ಭಾಷೆಗಳ ಪ್ರಭಾವ ಬಿದ್ದಿರುವುದು ಕಂಡುಬರುತ್ತದೆ. ಇದು ಇರಾನಿನ ಸಸ್ಸೇನಿಯನ್ ರಾಜರ ಕಾಲದಲ್ಲಿ (ಕ್ರಿ. ಶ.೨೨೬ -೬೫೨) ಅಧಿಕೃತ ಭಾಷೆಯಾಗಿತ್ತು. ಅರಾಮೇಯಿಕ್ ಲಿಪಿಯಿಂದ ಹುಟ್ಟಿದ ಒಂದು ಲಿಪಿಯಲ್ಲಿ ಇದನ್ನು ಬರೆಯಲಾಗುತ್ತಿತ್ತು. ಸಿಮಿಟಿಕ್ ಪ್ರಭಾವಕ್ಕೆ ಒಳಗಾಗದಿದ್ದ ಪಹ್ಲವಿಯ ಒಂದು ರೂಪ ಪೂರ್ವ ಇರಾನಿನಲ್ಲಿ ಬಳಕೆಯಲ್ಲಿತ್ತು. ಇದೇ ಮುಂದೆ ಭಾರತಕ್ಕೆ ವಲಸೆಬಂದ ಜರತುಷ್ಟ್ರಾನುಯಾಯಿಗಳ ಭಾಷೆಯಾಯಿತು. ಇದನ್ನು ಪಾರ್ಸಿ (ಅಥವಾ ಪಜೆóಂಡ್) ಎಂದು ಕರೆಯುತ್ತಾರೆ.೨೦ನೆಯ ಶತಮಾನದಲ್ಲಿ ಬೆಳಕಿಗೆ ಬಂದ ಹಸ್ತಪ್ರತಿ ಅವಶೇಷಗಳಿಂದ ಸೊಗ್ಡಿಯನ್ ಮತ್ತು ಶಕ ಭಾಷೆಗಳ ವಿಚಾರ ತಿಳಿದುಬಂದಿದೆ. ಆಧುನಿಕ ಇರಾನೀ ಭಾಷೆಗಳುಸಂಪಾದಿಸಿ ಆಧುನಿಕ ಇರಾನೀ ಭಾಷೆಗಳಲ್ಲಿ ಪಾರ್ಸಿ ಭಾಷೆಯೇ (ಅಥವಾ ಆಧುನಿಕ ಪಾರ್ಸಿಯೇ) ಅತ್ಯಂತ ಪ್ರಮುಖವಾದುದು. ಆನುವಂಶಿಕವಾದ ಪ್ರತ್ಯಯ ಸಂಬಂಧಿಗಳಾದ ಎಲ್ಲ ಕುರುಹುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿರುವ ದೃಷ್ಟಿಯಿಂದ ಬೇರಾವುದೇ ಇಂಡೋ-ಯೂರೋಪಿಯನ್ ಭಾಷೆಯೂ ಮುಟ್ಟದಿರುವಂಥ ಪರಿಷ್ಕøತಾವಸ್ಥೆಯನ್ನು (ಕೊಂಚಮಟ್ಟಿಗೆ ಇಂಗ್ಲಿಷ್ ಇದನ್ನು ಸಾಧಿಸಿದೆ) ತೋರುವ ಇದು ಅತ್ಯಂತ ಸಮೃದ್ಧವಾದ ಭಾಷೆ.ಕುರ್ದಿಶ್ (ಮತ್ತು ಅದರ ಉಪಭಾಷೆಗಳು) ಮಜóಂದ್ರಾನಿ (ಕ್ಯಾಸ್ಪಿಯನ್ ಪ್ರದೇಶದಲ್ಲಿ) ಓಸ್ಸೆಟಿಕ್ (ಪೂರ್ವಇರಾನ್ ಪ್ರದೇಶಕ್ಕೆ ಸೇರಿರುವುದಾದರೂ ಇಂದು ಕಕೇಸಿಯನ್ ವಲಯದಲ್ಲಿ ಬಳಕೆಯಲ್ಲಿದೆ), ಪಷ್ಟೊ (ಆಫ್ಘಾನಿಸ್ತಾನದಲ್ಲಿ ಬಳಕೆಯಲ್ಲಿದೆ.), ಬಲೋಚಿ (ಬಲೋಚಿಸ್ತಾನದಲ್ಲಿ ಬಳಕೆಯಲ್ಲಿದೆ), ಮತ್ತು ಘೆಲ್ ಛಾಹ್ (ಅಥವಾ ಪಾಮಿರ್ ಉಪಭಾಷೆಗಳು)- ಇವು ಇತರ ಆಧುನಿಕ ಇರಾನೀ ಭಾಷೆಗಳು.
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು Sex-Game-Videos? Sex-Game-Videos ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು Sex-Game-Videos ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು Sex-Game-Videos? Sex-Game-Videos ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ Sex-Game-Videos, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ Sex-Game-Videos? ನೀವು ಪ್ಲೇ ಮಾಡಬಹುದು Sex-Game-Videos ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, Sex-Game-Videos ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ Sex-Game-Videos ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, Sex-Game-Videos ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ Sex-Game-Videos ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು Sex-Game-Videos? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play Sex-Game-Videos ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಜಲ ವಿವಾದ ನ್ಯಾಯಾಧಿಕರಣ ನೀಡಿದ ಐ-ತೀರ್ಪಿನ ಕುರಿತು ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ನ್ಯಾಯಾಧಿಕರಣದಲ್ಲಿ ಮಹದಾಯಿ ನದಿಯಿಂದ ರಾಜ್ಯಕ್ಕೆ ಲಭ್ಯವಾಗಿರುವ ನೀರನ್ನು ಬಳಸಿಕೊಳ್ಳಲು ಅವಕಾಶವಾದಂತಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ಗೋವಾ ಸರ್ಕಾರ ಅವಗತ್ಯ ತಕರಾರು ತೆಗೆಯುವಂತೆಯೂ ಇಲ್ಲ. ಕೇಂದ್ರದ ಮೇಲೆ ನಾನಾ ಮೂಲಗಳಿಂದ ಒತ್ತಡ ತರುವಂತೆಯೂ ಇಲ್ಲ. ಅಷ್ಟರ ಮಟ್ಟಿಗೆ ಕೇಂದ್ರ ಸರ್ಕಾರದ ಅಧಿಸೂಚನೆ ಕರ್ನಾಟಕದ ಪರವಾಗಿ ನಿಂತಿದೆ. ಹೆಚ್ಚು ಓದಿದ ಸ್ಟೋರಿಗಳು ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ : ಹೆಚ್‌.ಡಿ.ಕುಮಾರಸ್ವಾಮಿ ಶಿವಮೊಗ್ಗ; ಕರೂರು ಹೋಬಳಿಯಲ್ಲಿ ಸರಣಿ ಮನೆಗಳ್ಳತನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಈಗ ಇರುವ ಪ್ರಶ್ನೆ ಏನೆಂದರೆ, ಅಧಿಸೂಚನೆ ಹೊರಬಿದ್ದಿದೆಯೇನೋ ನಿಜ. ಅದರ ಅನುಕೂಲ ಪಡೆದುಕೊಳ್ಳಲು ರಾಜ್ಯ ಸರ್ಕಾರವೂ ಪ್ರಯತ್ನ ಮಾಡಬಹುದು. ಇನ್ನಷ್ಟೇ ಬಜೆಟ್ ಮಂಡನೆಯಾಗಬೇಕಾಗಿರುವುದರಿಂದ ಕಳಸಾ-ಬಂಡೂರಿ ಯೋಜನೆ ಆರಂಭಕ್ಕೆ ಒಂದಷ್ಟು ಅನುದಾನ ನಿಗದಿಪಡಿಸಬಹುದು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆದು ಕಾಲಮಿತಿಯೊಳಗೆ ಕಾಮಗಾರಿಗಳು ಪೂರ್ಣಗೊಂಡು ಜನರಿಗೆ ಅದರ ಅನುಕೂಲವಾಗುವುದೇ ಅಥವಾ ಈ ಹಿಂದಿನ ನೀರಾವರಿ ಯೋಜನೆಗಳಂತೆ ಕುಂಟುತ್ತಾ ಸಾಗಿ, ಯೋಜನಾ ವೆಚ್ಚ ಹೆಚ್ಚಾಗುವುದು ಮಾತ್ರವಲ್ಲದೆ, ಕಾಮಗಾರಿ ಮುಗಿಯದೆ ಜನರಿಗೂ ಅನುಕೂಲವಿಲ್ಲದಂತಾಗುವುದೇ ಎಂಬುದು. ಏಕೆಂದರೆ, ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳು ಸೇರಿದಂತೆ ಬೃಹತ್ ನೀರಾವರಿ ಯೋಜನೆಗಳಾವುವೂ ತ್ವರಿತಗತಿಯಲ್ಲಿ ನಡೆದಿಲ್ಲ. ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆಯಂತೂ ದೇಶದಲ್ಲೇ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವ ಯೋಜನೆ ಎಂಬಷ್ಟರ ಮಟ್ಟಿಗೆ ಕೆಟ್ಟ ಹೆಸರು ಪಡೆದಿತ್ತು. ಆಡಳಿತ ನಡೆಸುವವರ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ನೀರು ಹಂಚಿಕೆಯಾದರೂ ಎರಡನೇ ಹಂತದಲ್ಲಿ ರಾಜ್ಯಕ್ಕೆ ಲಭ್ಯವಾದ ನೀರು ಬಳಸಿಕೊಳ್ಳುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಅದೇ ರೀತಿ ಎತ್ತಿನ ಹೊಳೆ ಯೋಜನೆಯ ಪರಿಸ್ಥಿತಿಯೂ ಆಗಿದೆ. ನಿಧಾನಗತಿಯ ಕಾಮಗಾರಿ, ಯೋಜನೆ ಅನುಷ್ಠಾನಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವಲ್ಲಿ ಸರ್ಕಾರ ಹೆಚ್ಚು ಆಸಕ್ತಿ ತೋರದೇ ಇರುವುದರಿಂದ ಇನ್ನೂ ಕಾಮಗಾರಿ ಆರಂಭಿಕ ಹಂತದಲ್ಲೇ ಇದೆ. ಇದರಿಂದ ಯೋಜನಾ ಗಾತ್ರ ಹೆಚ್ಚಾಗಿ ಸರ್ಕಾರದ ಮೇಲೆ ಹೊರೆಯಾಗುವುದು, ರಾಜಕಾರಣಿಗಳು ಒಂದಷ್ಟು ಅನುಕೂಲ ಮಾಡಿಕೊಳ್ಳುವುದಷ್ಟೇ ಬಂತು ಹೊರತು ಜನರಿಗೆ ನೀರು ಮಾತ್ರ ಸಿಕ್ಕಿಲ್ಲ. ಅದರಲ್ಲೂ ಅಂತಾರಾಜ್ಯ ನೀರು ಹಂಚಿಕೆ ಪ್ರಕರಣಗಳಲ್ಲಂತೂ ಕರ್ನಾಟಕದ ಪರಿಸ್ಥಿತಿ ಶೋಚನೀಯ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ನೆರೆ ರಾಜ್ಯಗಳು ಕಳ್ಳದಾರಿಯ ಮೂಲಕ ರಾಜ್ಯದ ನೀರನ್ನು ಕಬಳಿಸುತ್ತಿದ್ದರೆ ಅದನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ರಾಜ್ಯ ಸರ್ಕಾರ, ತನ್ನ ಪಾಲಿನ ನೀರನ್ನೂ ನಿಗದಿತ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಆಲಮಟ್ಟಿ ಅಣೆಕಟ್ಟೆ ಗಾತ್ರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ವಿಚಾರ. ಈ ಬಗ್ಗೆ ಕೃಷ್ಣಾ ನ್ಯಾಯಾಧಿಕರಣ ಹಸಿರು ನಿಶಾನೆ ತೋರಿದರೂ ಭೂಸ್ವಾಧೀನ ಪ್ರಕ್ರಿಯೆ, ನೆರೆ ರಾಜ್ಯದ ಆಕ್ಷೇಪಣೆಗಳನ್ನು ಸಮರ್ಥವಾಗಿ ಎದುರಿಸದೇ ಇರುವ ಕಾರಣದಿಂದ ಇದುವರೆಗೂ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಕಾನೂನಿನಲ್ಲಿ ಅವಕಾಶವಿದ್ದರೂ ಅನಗತ್ಯವಾಗಿ ತೊಡರುಗಾಲು ಹಾಕುತ್ತಿರುವ ಗೋವಾ ರಾಜ್ಯದ ಎದುರು ಗಟ್ಟಿಯಾಗಿ ನಿಂತು ಕಳಸಾ-ಬಂಡೂರಿ ಯೋಜನೆಯನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ಸರ್ಕಾರ ತೋರುವುದೇ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ. ಕಳಸಾ-ಬಂಡೂರಿ ಯೋಜನೆ ವಿವಾದ ಹೊಸದೇನೂ ಅಲ್ಲ. 2002ರಲ್ಲೇ ಕಾಮಗಾರಿ ಆರಂಭಿಸಲು ನಿರ್ಧರಿಸಲಾಯಿತಾದರೂ ಕೇಂದ್ರ ಸರ್ಕಾರ ಒಮ್ಮೆ ಅನುಮತಿ ನೀಡಿ ನಂತರ ಹಿಂಪಡೆದಿತ್ತು. 2006-07ನೇ ಸಾಲಿನಲ್ಲಿ ಇಚ್ಛಾಶಕ್ತಿ ತೋರಿದ ಆಗಿನ ಜೆಡಿಎಸ್-ಬಿಜೆಪಿ ಸರ್ಕಾರ, ಅದರಲ್ಲೂ ಮುಖ್ಯವಾಗಿ ಜಲಸಂಪನ್ಮೂಲ ಸಚಿವರು ಮತ್ತು ಇಲಾಖೆ ಕಾಮಗಾರಿಗೆ ಚಾಲನೆ ನೀಡಿಯೇ ಬಿಟ್ಟಿತ್ತು. ಆದರೆ, ಗೋವಾ ತಕರಾರಿನ ಕಾರಣ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿ ಕಾಮಗಾರಿ ಸ್ಥಗಿತಗೊಳಿಸಬೇಕಾಯಿತು. ಈಗ ಬೇಕಿರುವುದು ಇಚ್ಛಾಶಕ್ತಿ ಮತ್ತು ಹಣ ಮಾತ್ರ ಕಳಸಾ-ಬಂಡೂರಿ ಯೋಜನೆಯನ್ನು ತ್ವರಿತವಾಗಿ ಆರಂಭಿಸಿ ಜನರಿಗೆ ನೀರು ಒದಗಿಸಲು ಈಗ ಬೇಕಿರುವುದು ಇಚ್ಛಾಶಕ್ತಿ ಮತ್ತು ಹಣಕಾಸಿನ ನೆರವು ಮಾತ್ರ. ಏಕೆಂದರೆ, ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿಗಂತೆ 841 ಕೋಟಿ ರೂ. ಮೊತ್ತದ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೂ ಆಗಿದೆ. ಇದಕ್ಕೆ 2019ರ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಷರತ್ತುಬದ್ಧ ಅನುಮೋದನೆ ನೀಡಿತ್ತು. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಕಾಮಗಾರಿ ಕೈಗೊಳ್ಳಲು ಅಭ್ಯಂತರವಿಲ್ಲ. ಆದರೆ, ಜಲ ವಿದ್ಯುತ್‌, ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ. ನಾಶವಾಗುವ ಅರಣ್ಯಕ್ಕೆ ಪ್ರತಿಯಾಗಿ ಬೇರೆಡೆ ಅರಣ್ಯ ಬೆಳೆಸಲು ಜಾಗ ಗೊತ್ತು ಪಡಿಸಬೇಕು, ಭೂಸ್ವಾಧೀನ ಸಂಬಂಧದಲ್ಲಿ 2013ರ ಕಾಯಿದೆ ಅನುಸಾರ ಪರಿಹಾರ ನೀಡಬೇಕು ಎಂದು ಹೇಳಿತ್ತು. ನಂತರದಲ್ಲಿ ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣವು (ಎಂಡಬ್ಲ್ಯುಡಿಟಿ) 2018ರ ಆಗಸ್ಟ್‌ನಲ್ಲಿ ನೀಡಿರುವ ತೀರ್ಪಿನ ಮೇಲಿನ ಸ್ಪಷ್ಟೀಕರಣವಿನ್ನೂ ಬಾಕಿಯಿದೆ. ಜತೆಗೆ ಇದರ ವಿರುದ್ಧ ಗೋವಾ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ ಕರ್ನಾಟಕ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಈ ವಿಚಾರಣೆ ಪೂರ್ಣಗೊಳ್ಳುವವರೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹಿಂದೆ ನೀಡಿದ್ದ ಅನುಮತಿಯನ್ನು ಹಿಂಪಡೆದಿತ್ತು. ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ಅಧಿಸೂಚನೆ ಹೊರಡಿಸಿರುವುದರಿಂದ ಕಳಸಾ-ಬಂಡೂರಿ ಯೋಜನೆ ಕುರಿತಂತೆ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿಗೆ ಅನುಮತಿ ನೀಡಲು ನ್ಯಾಯಾಧಿಕರಣದ ತೀರ್ಪಿನ ಬಗ್ಗೆ ಸ್ಪಷ್ಟೀಕರಣವಿನ್ನೂ ಬಾಕಿಯಿದೆ. ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಬಾಕಿ ಇದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ನೆಪಗಳನ್ನು ಹೇಳಲು ಅರಣ್ಯ ಮತ್ತು ಪರಿಸರ ಇಲಾಖೆಗೆ ಸಾಧ್ಯವಿಲ್ಲ. ಏಕೆಂದರೆ, ಇದು ಸುಪ್ರೀಂ ಕೋರ್ಟ್ ಆದೇಶದನ್ವಯ ಮತ್ತು ಕುಡಿಯುವ ನೀರಿಗಾಗಿ ನಡೆಸುವ ಯೋಜನೆ. ಆದರೆ, ರಾಜ್ಯ ಸರ್ಕಾರವೇ ಸಿದ್ಧಪಡಿಸಿದ ಸಮಗ್ರ ಯೋಜನಾ ವರದಿಯಂತೆ ಕಾಮಗಾರಿ ಕೈಗೊಳ್ಳಲು ಸುಮಾರು 814 ಕೋಟಿ ರೂ. ಬೇಕು. ವರ್ಷ ಕಳೆದಂತೆ ಯೋಜನಾ ಗಾತ್ರ ಹೆಚ್ಚಾಗುತ್ತದೆಯಾದ್ದರಿಂದ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂ ತ್ವರಿತವಾಗಿ ಕಾಮಗಾರಿ ಮುಗಿಸಬೇಕಾಗುತ್ತದೆ. ಆದ್ದರಿಂದ ಯೋಜನೆಗೆ ಬೇಕಾದ ಹಣಕಾಸು ನೆರವನ್ನು ಸರ್ಕಾರ ತಕ್ಷಣದಲ್ಲಿ ಒದಗಿಸಬೇಕು. ಆರಂಭದಲ್ಲೇ ಸುಮಾರು 300ರಿಂದ 400 ಕೋಟಿ ರೂ. ನೀಡಿದರೆ ಮಾತ್ರ ಯೋಜನೆಯನ್ನು ತ್ವರಿತವಾಗಿ ಮುಂದುವರಿಸಲು ಸಾಧ್ಯ. ಆದರೆ, ಪ್ರಸ್ತುತ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಸರ್ಕಾರ ಏಕಕಾಲದಲ್ಲಿ ಇಷ್ಟೊಂದು ಮೊತ್ತ ನೀಡಲು ಸಾಧ್ಯವೇ? ಹಣ ಒದಗಿಸಿದರೂ ಕಾಲಮಿತಿಯಲ್ಲಿ ಕಾಮಗಾರಿ ನಡೆಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುವುದೇ? ಸದ್ಯ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದರಿಂದ ಇಚ್ಛಾಶಕ್ತಿ ಪ್ರದರ್ಶಿಸಬಹುದು ಎಂಬ ನಿರೀಕ್ಷೆಯಿದೆ. ಏಕೆಂದರೆ, 1970ರ ದಶಕದಿಂದ ಕುಂಟುತ್ತಾ ಸಾಗುತ್ತಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕುಗೊಂಡಿದ್ದೇ ಯಡಿಯೂರಪ್ಪ ಅವರು 2008ರಲ್ಲಿ ಮುಖ್ಯಮಂತ್ರಿಯಾದ ಬಳಿಕ. ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಆದ್ಯತೆ ನೀಡುವ ಅವರು ಅದಕ್ಕೆ ಹೆಚ್ಚಿನ ಅನುದಾನವನ್ನೂ ಒದಗಿಸಿದ್ದರು. ನಂತರದ ಸರ್ಕಾರ ಅದನ್ನು ಮುಂದುವರಿಸಿತ್ತು. ಈಗ ಕಳಸಾ-ಬಂಡೂರಿ ಯೋಜನೆ ಆರಂಭಿಸುವಾಗಲೂ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಅಗತ್ಯ ಹಣಕಾಸು ನೆರವು ಒದಗಿಸಿ ಯೋಜನೆಯನ್ನು ಒಂದು ಹಂತಕ್ಕೆ ಮೇಲೆತ್ತಬಹುದು ಎಂಬ ನಂಬಿಕೆ ಆ ಭಾಗದ ಜನರಲ್ಲಿದೆ.
ಪುತ್ತೂರು: ಗೇರು ಫಸಲಿನಲ್ಲಿ ಈ ಬಾರಿ ಬಾರೀ ಕುಸಿತ ಕಂಡು ಬಂದಿದ್ದು, ಹವಾಮಾನದ ವೈಪರೀತ್ಯ ಹಾಗೂ ಕೀಟ ಭಾದೆ ಇಳುವರಿ ಕೊರತೆ ಕಾರಣ ಎನ್ನಲಾಗುತ್ತಿದೆ. ಆದರೂ ಕೆಲವು ಕಡೆಗಳಲ್ಲಿ ಗೇರು ಮರದ ತುಂಬ ಹೂವು ಕಾಣಿಸಿಕೊಂಡಿದ್ದು, ಗೇರು ಕೃಷಿಕರು ಅಲ್ಪ ತೃಪ್ತಿಯನ್ನು ಕಂಡು ಕೊಂಡಿದ್ದಾರೆ. ಒಟ್ಟಿನಲ್ಲಿ ಗೇರು ಬೆಳೆ ಕುಸಿತಗೊಳ್ಳುವ ಸೂಚನೆ ದಟ್ಟವಾಗಿದೆ. ಸಾಮಾನ್ಯವಾಗಿ ದ.ಕ. ಜಿಲ್ಲೆಯಲ್ಲಿ ನವಂಬರ್ ತಿಂಗಳಲ್ಲಿ ಹೂ ಬಿಡುತ್ತಿದ್ದ ಗೇರು ಮರಗಳು ಈ ಬಾರಿ ಬಹಳ ತಡವಾಗಿ ಹೂ ಬಿಡುತ್ತಿದೆ. ಅದೂ ಕೆಲವು ಕಡೆಗಳಲ್ಲಿ ಮಾತ್ರ ಮರಗಳಲ್ಲಿ ಹೂ ಬಿಟ್ಟಿಲ್ಲ. ನವಂಬರ್, ದಶಂಬರ್ ತಿಂಗಳಲ್ಲಿ ವಿಪರೀತ ಮಳೆ ಬಂದ ಕಾರಣ ಒಂದು ತಿಂಗಳು ತಡವಾಗಿ ಜನವರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮರಗಳು ಹೂ ಬಿಡಲಾರಂಬಿಸಿದೆ. ಈಗಾಗಲೇ ಕೊಯ್ಲು ಆರಂಭವಾಗಬೇಕಿದ್ದ ಸಮಯದಲ್ಲಿ ಮರಗಳು ಹೂ ಬಿಡುತ್ತಿರುವುದು ಕೃಷಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಹವಾಮಾನ ವೈಪರೀತ್ಯ ಹಾಗೂ ಇನ್ನೂ ಹಲವು ಕಾರಣಗಳಿಂದಾಗಿ ಕರ್ನಾಟಕ ರಾಜ್ಯದಾದ್ಯಂತ ಗೇರು ಬೀಜ ಫಸಲಿನಲ್ಲಿ ಭಾರೀ ಕುಸಿತವಾಗುವ ಸಂಭವವಿದ್ದು . ಉತ್ಪಾದನೆಯ ಕೊರತೆಯ ಕಾರಣದಿಂದ ಗೇರು ಬೀಜದ ಮಾರುಕಟ್ಟೆಯ ದರದಲ್ಲಿ ಏರಿಕೆ ಕಂಡಿದೆ. ರಾಜ್ಯದಲ್ಲಿ ಅತೀ ಹೆಚ್ಚು ಗೇರು ಬೆಳೆಯುವ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಈ ಸಮಸ್ಯೆ ಗಣನೀಯವಾಗಿ ಭಾದಿಸಿದೆ. ಕಾರಣ ಏನು? *ಗಿಡಗಳಲ್ಲಿನ ಪೋಷಕಾಂಶದ ಕೊರತೆ. *ತಳಿಗಳ ಗುಣಮಟ್ಟ ತಿಳಿಯದೆ ನಾಟ ಮಾಡಿರುವುದು, *ಹವಾಮಾನದಲ್ಲಿ ಆಗಿರುವ ಬದಲಾವಣೆ, *ಕೀಟ ಬಾದೆ ಸಾಧಾರಣವಾಗಿ ಹೆಚ್ಚು ತೇವಾಂಶವಿದ್ದರೆ ಅಂಥಹ ಸ್ಥಳದಲ್ಲಿ ನಾಟಿ ಮಾಡಿರುವ ಗಿಡಗಳು ಹೂ ಬಿಡುವ ಬದಲು ಗಿಡಗಳಲ್ಲಿ ಚಿಗುರು ಬಂದು ಗಿಡಗಳು ಸೊಂಪಾಗಿ ಬೆಳಯುತ್ತದೆ. ಈ ಬಾರಿ ಡಿಸೆಂಬರ್ ತಿಂಗಳಿನಲ್ಲಿ ಮಳೆ ಬಂದಿರುವ ಕಾರಣ ಮಣ್ಣಿನಲ್ಲಿ ತೇವಾಂಶ ಅಧಿಕವಾಗಿರುವ ಕಾರಣ ಬಹುತೇಕ ಕಡೆಗಳಲ್ಲಿ ಒಂದು ತಿಂಗಳು ತಡವಾಗಿ ಗಿಡಗಳು ಹೂ ಬಿಡಲು ಆರಂಭಿಸಿದೆ. ಗಿಡಗಳಿಗೆ ಬಲವಾದ ಬಿಸಿಲು ಮತ್ತು ಚಳಿಯ ಅವಶ್ಯಕತೆಯೂ ಇರುವುದರಿಂದ ಈ ಬಾರಿ ಗಿಡಗಳಿಗೆ ಪೃಕೃತಿದತ್ತವಾಗಿ ಸಿಗಬೇಕಾದ ಪೋಷಣೆಗಳು ಲಭ್ಯವಾಗಿಲ್ಲ. ಸರಕಾರಿ ಗೇರು ಬೀಜ ತೋಪಿನಲ್ಲಿರುವ ಬಹುತೇಕ ಗಿಡಗಳು ಇನ್ನೂ ಹೂ ಬಿಟ್ಟಿಲ್ಲ. ಇಲಾಖೆಯ ವತಿಯಿಂದ ನಾಟಿ ಮಾಡಿರುವ ತಳಿಗಳು ಯಾವುದು. ಗಿಡಗಳ ಗುಣಮಟ್ಟ, ಬೀಜದಿಂದ ಉತ್ಪತ್ತಿ ಮಾಡಿರುವ ಗಿಡಗಳೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲದ ಕಾರಣ ಸಕಾಲಕ್ಕೆ ಅವುಗಳಿಗೆ ಬೇಕಾದ ಪೋಷಕಾಂಶ ಮತ್ತು ಔಷಯನ್ನು ಸಿಂಪಡಿಸಲು ಸಾಧ್ಯವಾಗದೇ ಇರುವುದೇ ಸರಕಾರಿ ಗೇರು ತೋಪಿನಲ್ಲಿರುವ ಶೇ. 90 ಗಿಡಗಳ ಪಲಿತಾಂಶ ಏನು ಎಂಬುದನ್ನು ನಿರ್ಧರಿಸಲು ಕಷ್ಟ ಸಾಧ್ಯವಾಗಲಿದೆ. ಹೂ ಬಿಟ್ಟರೂ ಬೀಜೋತ್ಪಾಧನೆ ಇಲ್ಲ: ಕೆಲವು ಮರಗಳಲ್ಲಿ ಚೆನ್ನಾಗಿ ಹೂ ಬಿಟ್ಟಿದ್ದರೂ ಅವುಗಳಲ್ಲಿ ಬೀಜ ಉತ್ಪಾದನೆಯಾಗುವುದಿಲ್ಲ ಇದಕ್ಕೆ ಮಣ್ಣಿನಲ್ಲಿರುವ ಪೋಷಕಾಂಶದ ಕೊರತೆಯ ಕಾರಣವಾಗಿದೆ. ಕಾಡುಗಳ ನಾಶ ಮತ್ತು ಬೇಕಾ ಬಿಟ್ಟಿ ಗಿಡಗಳನ್ನು ನಾಟಿ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ ಎಂಬುದು ವಿಜ್ಞಾನಿಗಳ ಅಭಿಮತ. ಹಿಂದಿನ ಕಾಲದಲ್ಲಿ ಎಲ್ಲಿಯಾದರೂ ಗುಡ್ಡದಲ್ಲಿ ಗಿಡ ನಾಟಿ ಮಾಡಿದರೆ ಅದರಲ್ಲಿಯೇ ಬೀಜಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಪೃಕೃತಿಯ ಗುಣಮಟ್ಟವೇ ಬದಲಾಗಿರುವುದರಿಂದ ಮಣ್ಣಿನಲ್ಲಿ ಕೊರತೆಯಿರುವ ಪೋಷಕಾಂಶವನ್ನು ನೀಡಲೇ ಬೇಕಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ ಎಲ್ಲೆಲ್ಲಿ ಬೆಳೆಯುತ್ತಾರೆ. ದ.ಕ, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅತ್ಯಕ ಬೀಜ ಉತ್ಪಾದಿಸಲಾಗುತ್ತಿದೆ. ಉಳಿದಂತೆ ರಾಜ್ಯದ ಕೋಲಾರ, ಶಿವಮೊಗ್ಗ, ಬೆಳಗಾಂ, ತುಮಕೂರು, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೊಡಗು, ಹೊನ್ನಾಳಿ ಮುಂತಾದ ಕಡೆಗಳಲ್ಲಿಯೂ ಗೇರು ಬೀಜ ಬೆಳೆಯಲಾಗುತ್ತಿದೆ. ಎಲ್ಲೆಲ್ಲಿ ಎಷ್ಟು? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35, 000 ಹೆಕ್ಟೇರ್ ಪ್ರದೇಶ ಒಟ್ಟು ಉತ್ಪನ್ನ: 38, 300 ಟನ್ ( ವಾರ್ಷಿಕ)(2014-15 ಮಾಹಿತಿ) ಕರ್ನಾಟಕದಲ್ಲಿ ಒಟ್ಟು: 1,25,000 ಹೆಕ್ಟೆರ್ ಪ್ರದೇಶ ಒಂದು ಹೆಕ್ಟೇರ್‌ನಲ್ಲಿ ಎಷ್ಟು ಟನ್ ನಾಟಿ: ಉತ್ತಮ ತಳಿಯ ಗಿಡವನ್ನು ನಾಟಿ ಮಾಡಿದರೆ ಗಿಡ ನಾಟಿ ಮಾಡಿದ 3 ನೇ ವರ್ಷದಲ್ಲಿ ಒಂದು ಹಕ್ಟೇರ್‌ಗೆ 3 ರಿಂದ 4 ಟನ್ ಗೇರು ಬೀಜವನ್ನು ಪಡೆಯಬಹುದಾಗಿದೆ. ಇದು ಗಿಡವನ್ನು ಆಧರಿಸಿ ಮೌಲ್ಯ ಮಾಡಲಾಗಿದೆ. ಭಾರತಕ್ಕೆ ಎಲ್ಲಿಂದ ಆಮದು ಮಾಡುತ್ತಾರೆ ನಮ್ಮ ದೇಶಕ್ಕೆ ಹೊರ ದೇಶಗಳಿಂದಲೂ ಬೀಜ ಆಮದು ಮಾಡಿಕೊಳ್ಳಲಾಗುತ್ತಿದೆ. ಆಫ್ರಿಕನ್ ದೇಶಗಳು, ಇಂಡೋನೇಷಿಯಾ, ಡೆನಿನ್, ತಾಂಜೇನಿಯಾ, ನೈಜೀರಿಯಾ, ದೇಶಗಳಿಂದ ಗೇರು ಬೀಜಗಳು ಆಮದಾಗುತ್ತಿದೆ. ಎಲ್ಲಿ ಗೇರು ಕೃಷಿ ಮಾಡುವುದಾದರೂ ಅದಕ್ಕೆ ಮುನ್ನ ಅಲ್ಲಿನ ಮಣ್ಣು ಪರಿಕ್ಷೆ ಮಾಡುವ ಮೂಲಕ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವ ಗಿಡಗಳನ್ನೇ ನಾಟಿ ಮಾಡಬೇಕು. ಬೀಜದಿಂದ ತಯಾರಿಸಲಾದ ಗಿಡಗಳನ್ನು ನಾಟಿ ಮಾಡುವುದು ಸಮಂಜಸವಲ್ಲ. ಬೇರೆ ಬೇರೆ ತಳಿಯ ಗಿಡಗಳು ಈಗ ಲಭ್ಯವಿರುವುದರಿಂದ ಕೃಷಿಕರು ಮೊದಲು ಗೇರು ಬೀಜದ ಕುರಿತು ತಿಳುವಳಿಕೆ ಪಡೆದುಕೊಳ್ಳಬೇಕು. ಈ ಬಾರಿ ಒಂದು ತಿಂಗಳು ತಡವಾಗಿ ಗೇರು ಮರ ಹೂ ಬಿಟ್ಟಿದ್ದು ಇದಕ್ಕೆ ಪೃಕೃತಿಯ ವೈಪರೀತ್ಯ ಒಂದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಉತ್ತಮ ತಳಿಯ ಗಿಡಗಳು ತಡವಾಗಿಯಾದರೂ ಚೆನ್ನಾಗಿಯೇ ಹೂ ಬಿಡುತ್ತಿದ್ದು ಎನ್‌ಆರ್‌ಸಿಸಿ ಯಲ್ಲಿ ಬಹುತೇಕ ಗಿಡಗಳು ಹೂಬಿಟ್ಟಿದೆ. ಮಣ್ಣಿನ ಗುಣ, ಗಿಡಗಳ ಆರೈಕೆ, ಗೊಬ್ಬರಗಳ ಬಳಕೆ ಇವೆಲ್ಲವನ್ನೂ ಆದರಿಸಿಕೊಂಡೇ ಗಿಡಗಳು ಬೆಳೆಯುವುದರಿಂದ ಕಾಲ ಕಾಲಕ್ಕೆ ಅವುಗಳಿಗೆ ತಕ್ಕ ಪೋಷಣೆಯನ್ನು ಮಾಡಬೇಕಾಗಿದೆ. ಗಂಗಾಧರ್ ನಾಯಕ್, ಪ್ರಧಾನ ವಿಜ್ಞಾನಿ ಡಿಸಿಆರ್( ಎನ್‌ಆರ್‌ಸಿಸಿ) ಪುತ್ತೂರು ಈ ಬಾರಿ ಜಿಲ್ಲೆಯಲ್ಲಿ ಮಳೆ ವಿಪರೀತವಾಗಿರುವ ಕಾರಣ ಗೇರು ಬೀಜ ಉತ್ಪಾದನೆಯಲ್ಲಿ ಇಳುವರಿ ಕಡಿಮೆಯಾಗಿದೆ. ದಕ , ಉಡುಪಿ , ಕಾಸರಗೋಡು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ಗೇರುಮರಗಳು ಹೂ ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಹೂ ಬಿಟ್ಟರೂ ಎಪ್ರಿಲ್ , ಕೊನೇ ಅಥವಾ ಮೇ ತಿಂಗಳಲ್ಲಿ ಕೊಯ್ಲು ಆಗುವ ಕಾರಣ ಆ ಸಮಯದಲ್ಲಿ ಮಳೆ ಪ್ರಾರಂಭವಾಗುವ ಕಾರಣ ಬೀಜಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಮತ್ತು ಅದಕ್ಕೆ ಸೂಕ್ತ ದರವೂ ಸಿಗುವುದಿಲ್ಲ.
ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ ಕಳೆದ ವಾರ ಭಾರತದ ಕ್ರೆಡಿಟ್ ರೇಟಿಂಗ್ ತಗ್ಗಿಸಿದಾಗ ಷೇರುಪೇಟೆಯಲ್ಲಾಗಲೀ, ಹಣಕಾಸು ಮಾರುಕಟ್ಟೆಯಲ್ಲಾಗಲೀ ಯಾರಿಗೂ ಅಚ್ಚರಿ ಆಗಲಿಲ್ಲ. ಆದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತ್ರ ರೇಟಿಂಗ್ ಏಜೆನ್ಸಿ ನಿಲವಿನ ಪಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿ, ಭಾರತದ ಆರ್ಥಿಕಸ್ಥಿತಿ ದೃಢವಾಗಿದೆ ಎಂದು ಸಮರ್ಥಿಸಿಕೊಂಡಿದ್ದರು. ಅಷ್ಟಕ್ಕೂ ಮೂಡಿ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ‘Baa2’ ಇಂದ (ಅಂದರೆ ಹೂಡಿಕೆಗೆ ಸ್ಥಿರವಾದ) ‘Baa3’ಗೆ (ಅಂದರೆ ಹೂಡಿಕೆಗೆ ಅಷ್ಟೇನೂ ಸ್ಥಿರವಲ್ಲದ) ಕಡಿತ ಮಾಡಿದಾಗ ಷೇರುಪೇಟೆಯಲ್ಲಿ ಒಂದು ದಿನದ ಮಟ್ಟಿಗೆ ಸಣ್ಣ ಏರಿಳಿತ ಹೊರತಾಗಿ ಹಣಕಾಸು ಮಾರುಕಟ್ಟೆ ಕೂಡಾ ಸ್ಪಂದಿಸಲಿಲ್ಲ. ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು ಅದಕ್ಕೇನು ಕಾರಣ ಗೊತ್ತೇ? ಎರಡು ವರ್ಷಗಳ ಹಿಂದೆ ಇದೇ ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ ಭಾರತದ ಸಾವರಿನ್ ರೇಟಿಂಗ್ ಅನ್ನು ‘Baa3’ಯಿಂದ ‘Baa2’ಗೆ ಏರಿಸಿತ್ತು. ಆಗ ತಾನೆ ಉಪನಗದೀಕರಣದ ಆಘಾತದಿಂದ ಇಡೀ ದೇಶದ ಆರ್ಥಿಕತೆ ತತ್ತರಿಸುತ್ತಿರುವಾಗ ಮತ್ತು ತರಾತುರಿಯಲ್ಲಿ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಿಂದ ಇಡೀ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುವ ಹಂತದಲ್ಲಿರುವಾಗ ಮೂಡಿ ತನ್ನ ರೇಟಿಂಗ್ ಏರಿಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಬಹುತೇಕ ಆರ್ಥಿಕತಜ್ಞರು ರೇಟಿಂಗ್ ಏರಿಕೆಯ ಹಿಂದೆ ಮೋದಿ ಸರ್ಕಾರದ ‘ಸಾರ್ವಜನಿಕ ಸಂಪರ್ಕದ ಲಾಬಿ’ ಇರಬಹುದೆಂದು ಶಂಕಿಸಿದ್ದರು. ರೇಟಿಂಗ್ ಬಗ್ಗೆ ಸಾರ್ವಜನಿಕವಾಗಿ ತೀವ್ರವಾಗಿ ಟೀಕೆ ವ್ಯಕ್ತವಾಗಿತ್ತು. ನಿಜವಾದ ಅರ್ಥದಲ್ಲಿ ರೇಟಿಂಗ್ ಏಜೆನ್ಸಿ ಮೂಡಿ ಆಗ ನಗೆಪಾಟಲೀಗೆ ಈಡಾಗಿತ್ತು. ಸತತ ಟೀಕೆ ಎದುರಿಸುತ್ತಿದ್ದ ಮೋದಿ ಸರ್ಕಾರ ಮಾತ್ರ ಮೂಡಿ ರೇಟಿಂಗ್ ಏರಿಕೆಯನ್ನು ತನ್ನ ಸುರಕ್ಷ ಕವಚವಾಗಿ ಬಳಸಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸಲು ವಿಫಲಯ ಯತ್ನ ನಡೆಸಿತ್ತು. ಆದರೆ, ನಂತರದಲ್ಲಿ ನಿಯತಕಾಲಿಕವಾಗಿ ಬಂದ ಅಂಕಿಅಂಶಗಳೆಲ್ಲವೂ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವುದನ್ನು ದೃಢಪಡಿಸುತ್ತಲೇ ಬಂದವು. ಅದರ ಕ್ಲೈಮ್ಯಾಕ್ಸ್ ಏನಪ್ಪಾ ಅಂದರೆ, ಇದುವರೆಗೂ ಭಾರತದ ಆರ್ಥಿಕತೆ ಚೇತೋಹಾರಿಯಾಗಿದೆ ಎಂದೇ ವಾದಿಸುತ್ತಾ ಬಂದಿದ್ದ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮತ್ತು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರಿಬ್ಬರೂ ಸಹ ದೇಶದ ಆರ್ಥಿಕತೆ ಕುಂಟುತ್ತಾಸಾಗಿದೆ ಎಂದು ಹೇಳಿದ್ದಾರೆ. ಆ ಮೂಲಕ ನರೇಂದ್ರಮೋದಿ ನೇತೃತ್ವದ ಎನ್ ಡಿಎ-2 ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಕುಸಿಯುತ್ತಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ. ಎರಡು ವರ್ಷಗಳ ಹಿಂದೆ ಮೂಡಿ ರೇಟಿಂಗ್ ಏರಿಕೆ ಮಾಡಿದ್ದಾಗ ನೀಡಿದ್ದ ಕಾರಣಗಳೆಂದರೆ- ಸರಕು ಮತ್ತು ಸೇವಾ ತೆರಿಗೆಯಂತಹ ಸುಧಾರಣೆಗಳು, ಅಪನಗದೀಕರಣ, ಹಣದುಬ್ಬರ ಮಿತಿ ಗುರಿಯಾಧಾರಿತ ಆರ್ಥಿಕ ನೀತಿ, ದಿವಾಳಿ ಸಂಹಿತೆ, ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ, ಆಧಾರ್ ಮೂಲಕ ನೇರವಾಗಿ ಫಲಾನುಭವಿಗಳಿಗೆ ಸಹಾಯಧನ ಪಾವತಿ ಇತ್ಯಾದಿಗಳನ್ನು ಪಟ್ಟಿ ಮಾಡಿತ್ತು. ಮೂಡಿ ರೇಟಿಂಗ್ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ಆಗ ಕೇಳಿ ಬರಲು ಇದ್ದ ಪ್ರಮುಖ ಕಾರಣ ಎಂದರೆ, ಅಪನಗದೀಕರಣವನ್ನು ಮೂಡಿ ರೇಟಿಂಗ್ ಏಜೆನ್ಸಿ ಅತಿದೊಡ್ಡ ಆರ್ಥಿಕ ಸುಧಾರಣೆ ಎಂದೂ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಅತಿದೊಡ್ಡ ತೆರಿಗೆ ಸುಧಾರಣಾ ನೀತಿ ಎಂದು ಉಲ್ಲೇಖಿಸಿತ್ತು. ಆದರೆ, ಮೂಡಿ ರೇಟಿಂಗ್ ಏರಿಸುವ ಹೊತ್ತಿಗೆ ಇಡೀ ದೇಶದ ಆರ್ಥಿಕತೆ ಈ ಉಭಯ ‘ಆರ್ಥಿಕ ಸುಧಾರಣೆ’ಗಳಿಂದಾಗಿಯೇ ಸಂಕಷ್ಟವನ್ನು ಎದುರಿಸಲಾರಂಭಿಸಿತ್ತು. ಅಂದರೆ ಮೂಡಿ ವಾಸ್ತವಿಕ ಸ್ಥಿತಿಯನ್ನು ಅರಿಯವಲ್ಲಿ ವಿಫಲವಾಗಿತ್ತು. ದುರಾದೃಷ್ಟವಶಾತ್ ಮೂಡಿ ರೇಟಿಂಗ್ ಏರಿಸಿದ ನಂತರ ಹಲವು ರೇಟಿಂಗ್ ಏಜೆನ್ಸಿಗಳು ವಿವಿಧ ಕಾರಣಗಳಿಗಾಗಿ ವ್ಯಾಪಕ ಟೀಕೆಗೆ ಒಳಗಾದವು. ದೇಶೀಯ ಕ್ರಿಸಿಲ್, ಕೇರ್ ಮತ್ತು ಇಕ್ರಾ ರೇಟಿಂಗ್ ಏಜೆನ್ಸಿಗಳು ಐಎಲ್ಅಂಡ್ಎಫ್ಎಸ್ ನೀಡಿದ ಸಾಲಗಳ ಕ್ರೆಡಿಟ್ ರೇಟಿಂಗ್ ನೀಡುವಲ್ಲಿ ಎಡವಿದ್ದರಿಂದ ತೀವ್ರ ಟೀಕೆಗೆ ಒಳಗಾದವು. ಈ ಏಜೆನ್ಸಿಗಳ ಮುಖ್ಯಸ್ಥರನ್ನು ಕಿತ್ತುಹಾಕಲಾಯಿತು ಇಲ್ಲವೇ ಕಡ್ಡಾಯ ರಜೆ ಮೇಲೆ ಕಳುಹಿಸಲಾಯಿತು. ದೇಶ ಕಂಡ ಅತಿ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಹಣಗರಣಕ್ಕೆ ಕಾರಣವಾದ ಐಎಲ್ಅಂಡ್ ಎಫ್ಎಸ್ ಪ್ರಕರಣದಲ್ಲಿ ರೇಟಿಂಗ್ ಏಜೆನ್ಸಿಗಳು ಕ್ರೆಡಿಟ್ ರೇಟಿಂಗ್ ನೀಡುವಲ್ಲಿ ಪ್ರಮಾದ ಎಸಗಿದ್ದೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಕ್ರೆಡಿಟ್ ರೇಟಿಂಗ್ ನೀಡುವಾಗ ಮುನ್ನೆಚ್ಚರಿಕೆ ವಹಿಸಿದ್ದರೆ, ಭಾರಿ ಹಗರಣವನ್ನು ಆರಂಭದ ಹಂತದಲ್ಲೇ ತಡೆಯಬಹುದಾಗಿತ್ತು. ರೇಟಿಂಗ್ ಏಜೆನ್ಸಿಗಳ ಈ ಪ್ರಮಾಣ ಬಹಿರಂಗಗೊಂಡ ನಂತರ ಷೇರುಪೇಟೆಯಲ್ಲಿ ಈ ಏಜೆನ್ಸಿ ಷೇರುಗಳ ಶೇ.50-60ರಷ್ಟು ಕುಸಿತ ಕಂಡವು. ಮೂಡಿ ಸಹ ರೇಟಿಂಗ್ ಏರಿಕೆ ಮಾಡುವಾಗ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ನೀಡಿದ ವಿವರಣೆಗಳನ್ನೇ ಆಧಾರವಾಗಿಟ್ಟುಕೊಂಡಿತ್ತು. ಹೀಗಾಗಿ ಆರ್ಥಿಕ ಸುಧಾರಣೆಗಳು ತ್ವರಿತವಾಗಿ ಫಲ ನೀಡುತ್ತದೆಂದು ಅಂದಾಜಿಸಿತ್ತು. ಅಪನಗದೀಕರಣದಿಂದ ಸರ್ಕಾರಕ್ಕೆ ಭಾರಿಪ್ರಮಾಣದಲ್ಲಿ ಕಪ್ಪು ವಾಪಾಸಾಗುತ್ತದೆ ಮತ್ತು ಜಿ ಎಸ್ ಟಿ ಜಾರಿ ಆದ ನಂತರ ತಿಂಗಳುಗಳಲ್ಲಿ ತೆರಿಗೆ ಪ್ರಮಾಣವು ಮಾಸಿಕ ಒಂದು ಲಕ್ಷ ಕೋಟಿ ರುಪಾಯಿ ದಾಟುತ್ತದೆ ಮತ್ತು ವಾರ್ಷಿಕ ಸರಾಸರಿ ಶೇ.10ರಷ್ಟು ಏರಿಕೆ ದಾಖಲಿಸುತ್ತದೆ ಎಂಬ ಸರ್ಕಾರಿ ಲೆಕ್ಕಾಚಾರವನ್ನೇ ನಂಬಿತ್ತು. ವಸ್ತುಸ್ಥಿತಿ ಎಂದರೆ- ಅಪನಗದೀಕರಣ ಜಾರಿಯಾಗಿ ಮೂರು ವರ್ಷ ಮತ್ತು ಜಿ ಎಸ್ ಟಿ ಜಾರಿಯಾಗಿ ಎರಡು ವರ್ಷ ಕಳೆದ ನಂತರ ಉಭಯ ಸುಧಾರಣೆಗಳು ಆರ್ಥಿಕತೆಗೆ ಚೇತರಿಕೆ ನೀಡುವ ಬದಲು ಆರ್ಥಿಕತೆ ಕುಸಿತಕ್ಕೆ ಕಾರಣವಾಗಿವೆ. ಅಪನಗದೀಕರಣದ ನಂತರ ಅಸಂಘಟಿತ ವಲಯದ ಕೋಟ್ಯಂತರ ಉದ್ಯೋಗ ನಷ್ಟವನ್ನು ಇದುವರೆಗೆ ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಈಗಲೂ ದೇಶದಲ್ಲಿನ ನಿರುದ್ಯೋಗ ಸರ್ವಕಾಲಿಕ ಗರಿಷ್ಠಮಟ್ಟದಲ್ಲೇ ಇದೆ. ಸರಕು ಮತ್ತು ಸೇವಾ ತೆರಿಗೆ ಒಂದು ಲಕ್ಷ ಕೋಟಿ ದಾಟುವ ಗುರಿಯನ್ನು ಮುಟ್ಟಲು ಸಾಧ್ಯವಾಗೇ ಇಲ್ಲ. ಎರಡು ವರ್ಷಗಳ ಹಿಂದೆ ತಾನು ಹಾಕಿದ್ದ ಲೆಕ್ಕಾಚಾರ ತಪ್ಪಾಗಿದೆ ಎಂಬುದು ಮೂಡಿಗೆ ಮನವರಿಕೆಯಾಗಿರಬಹುದು. ಹೀಗಾಗಿ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ತಗ್ಗಿಸಿದೆ. ಈಗ ಕ್ರೆಡಿಟ್ ರೇಟಿಂಗ್ ತಗ್ಗಿಸಲು ನೀಡಿರುವ ಕಾರಣಗಳನ್ನು ಯಾರೂ ಅಲ್ಲಗಳೆಯಲಾರರು. ಇದೇ ಕಾರಣಗಳಿಂದಾಗಿ ಪ್ರತಿ ತ್ರೈಮಾಸಿಕದಲ್ಲೂ ಭಾರತದ ಆರ್ಥಿಕ ಅಭಿವೃದ್ಧಿ ದರವು ಸತತ ಕುಸಿಯುತ್ತಲೇ ಇದೆ. ಸಮಾಧಾನದ ಅಂಶ ಎಂದರೆ ಮೂಡಿ ಎರಡು ವರ್ಷಗಳ ಹಿಂದೆ ಮಾಡಿದ್ದ ತಪ್ಪನ್ನು ಈಗ ತಿದ್ದಿಕೊಂಡಿದೆ.
Home/Nithya Bhavishya/ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸುತ್ತ 14-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ Nithya BhavishyaNithya PanchangaRashi Bhavishya ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸುತ್ತ 14-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ admin July 13, 2020 0 464 2 minutes read ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಮೇಷ ರಾಶಿ: ನಿಮ್ಮ ಭಾವನೆಗಳನ್ನು ನೀವು ಆದಷ್ಟು ಬೇಗ ನಿಯಂತ್ರಿಸಬೇಕು ಮತ್ತು ಸ್ವಾತಂತ್ರ್ಯವನ್ನು ಪಡೆಯಬೇಕು, ಏಕೆಂದರೆ ಅವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ಉತ್ತಮ ಆರೋಗ್ಯವನ್ನು ಅನುಭವಿಸುವುದನ್ನು ಕಳೆದುಕೊಳ್ಳುತ್ತವೆ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ವೃಷಭ ರಾಶಿ: ಇಂದು ನೀವು ನಿಮ್ಮ ಪ್ರೀತಿಯ ವಿಭಿನ್ನ ಶೈಲಿಯನ್ನು ನೋಡಬಹುದು. ಇಂದು, ನಿಮ್ಮ ಪ್ರೇಮಿಯೊಂದಿಗೆ ಸಮಯ ಕಳೆಯಲು ಮತ್ತು ನಿಮ್ಮ ಭಾವನೆಗಳನ್ನು ಅವನ ಮುಂದೆ ಇಡಲು ನಿಮಗೆ ಸಾಧ್ಯವಾಗುತ್ತದೆ. ನೀವು ಮಾಡಬೇಕಾಗಿರುವುದು ಅವಳ ವೈವಾಹಿಕ ಯೋಜನೆಗಳಿಗೆ ಸಹಾಯ ಮಾಡುವುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಿಥುನ ರಾಶಿ: ಇಂದು ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿಯ ಮಟ್ಟ ಹೆಚ್ಚಾಗುತ್ತದೆ. ವಿವಾಹಿತ ದಂಪತಿಗಳು ಇಂದು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಮೊಮ್ಮಕ್ಕಳು ಇಂದು ತುಂಬಾ ಸಂತೋಷವಾಗಬಹುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕಟಕ ರಾಶಿ: ಇಂದು ನೀವು ಸೂಕ್ತವಾಗಿ ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯು ನಿಮಗೆ ಸಹಾಯ ಮಾಡುತ್ತದೆ ಮತ್ತು ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ. ಪ್ರೀತಿ ನಿಮ್ಮ ಜೀವನದಿಂದ ಹೊರಬರಬಹುದು; ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಗಣಪತಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಸಿಂಹ ರಾಶಿ: ನಿಮ್ಮ ಮನೋಧರ್ಮ ಮತ್ತು ಮೊಂಡುತನದ ಸ್ವಭಾವವನ್ನು, ಕಡಿಮೆ ಮಾಡಿ. ಏಕೆಂದರೆ ಹಾಗೆ ಮಾಡದಿದ್ದರೆ ಅಲ್ಲಿನ ವಾತಾವರಣ ಉದ್ವಿಗ್ನವಾಗಬಹುದು. ನಿಮಗಾಗಿ ಹಣವನ್ನು ಉಳಿಸುವ ನಿಮ್ಮ ಆಲೋಚನೆಯನ್ನು ಇಂದು ಪೂರ್ಣಗೊಳಿಸಬಹುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕನ್ಯಾ ರಾಶಿ: ನಿಮ್ಮ ಸಹಕಾರದಿಂದಾಗಿ ಯಾರಾದರೂ ಬಹುಮಾನ ಅಥವಾ ಮೆಚ್ಚುಗೆ ಪಡೆದಾಗ ಇಂದು ನೀವು ಜನರ ಗಮನದ ಕೇಂದ್ರದಲ್ಲಿ ಕಾಣುವಿರಿ. ನೀವು ಸ್ವಲ್ಪ ಪ್ರಯತ್ನಿಸಿದರೆ, ಈ ದಿನವು ನಿಮ್ಮ ವೈವಾಹಿಕ ಜೀವನದ ಅತ್ಯಂತ ವಿಶೇಷ ದಿನಗಳಲ್ಲಿ ಒಂದಾಗಬಹುದು. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ತುಲಾ ರಾಶಿ: ಬಿಡುವಿಲ್ಲದ ದಿನಚರಿಯ ಹೊರತಾಗಿಯೂ ಆರೋಗ್ಯವು ಉತ್ತಮವಾಗಿರುತ್ತದೆ. ಇಂದು, ಮನೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳ ಕ್ಷೀಣತೆಯಿಂದಾಗಿ, ನಿಮ್ಮ ಹಣವನ್ನು ಖರ್ಚು ಮಾಡಬಹುದು. ಮಕ್ಕಳು ನಿಮ್ಮ ಗಮನವನ್ನು ಸೆಳೆಯಲು ಬಯಸಬಹುದು, ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ವೃಶ್ಚಿಕ ರಾಶಿ: ಇಂದು ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುವಂತೆ ನಿಮ್ಮ ಮಕ್ಕಳಿಗೆ ಸಲಹೆ ನೀಡಬಹುದು. ಆರಂಭದಲ್ಲಿ ನಿಮ್ಮ ಸಂಗಾತಿಯಿಂದ ನೀವು ಕಡಿಮೆ ಗಮನವನ್ನು ಪಡೆಯುವ ಸಾಧ್ಯತೆಯಿದೆ; ಒಂಟಿತನವನ್ನು ಹೋಗಲಾಡಿಸಲು ಸ್ನೇಹಿತರು ಒಂದು ಉತ್ತಮ ಮಾರ್ಗವಾಗಿದೆ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಧನುಸ್ಸು ರಾಶಿ: ಇಂದು ಕೆಲಸದ ಹೊರೆ ನಿಮ್ಮಲ್ಲಿ ಕೋಪವನ್ನು ಉಂಟುಮಾಡುತ್ತದೆ. ಇಂದು ಹಣ ಪಡೆಯುವ ಸಾಧ್ಯತೆಯಿದೆ, ಆದರೆ ನಿಮ್ಮ ಕೋಪದ ಸ್ವಭಾವದಿಂದಾಗಿ ನೀವು ಹಣವನ್ನು ಸಂಪಾದಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ನಡವಳಿಕೆಯು ಮನೆಯ ವಾತಾವರಣವನ್ನು ಸಂತೋಷಪಡಿಸುತ್ತದೆ. ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಕರ ರಾಶಿ: ಈ ದಿನ ಹತ್ತಿರವಿರುವ ಯಾರನ್ನಾದರೂ ಭೇಟಿಯಾಗುವ ಮೂಲಕ ನೀವು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಬಹುದು. ನಿಮ್ಮ ಸಂಗಾತಿಯ ಜಡತೆಯು ನಿಮ್ಮ ಅನೇಕ ಕಾರ್ಯಗಳನ್ನು ಹಾಳು ಮಾಡುತ್ತದೆ. ಸೂರ್ಯ ನಮಸ್ಕಾರ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕುಂಭ ರಾಶಿ: ಈ ದಿನದ ಆರಂಭವು ಸ್ವಲ್ಪ ದಣಿದಿರಬಹುದು ಆದರೆ ದಿನ ಮುಂದುವರೆದಂತೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ದಿನದ ಕೊನೆಯಲ್ಲಿ ನೀವು ನಿಮಗಾಗಿ ಸಮಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ತಾಯಿ ಶಾರದಾ ಮಾತೆಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಿನ ರಾಶಿ: ಇಂದು ಶಾಂತ ಮತ್ತು ಒತ್ತಡರಹಿತರಾಗಿರಿ. ನೀವು ದೀರ್ಘಕಾಲದವರೆಗೆ ಸಿಲುಕಿರುವ ಪರಿಹಾರ ಮತ್ತು ಸಾಲ ಇತ್ಯಾದಿಗಳನ್ನು ಪಡೆಯುತ್ತೀರಿ. ಮಕ್ಕಳು ಮನಸ್ಸು ಮುರಿಯುವ ಕೆಲವು ಸುದ್ದಿಗಳನ್ನು ತರಬಹುದು. ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags daily bhavishya daily horoscope daily panchanga daily rashi bhavishya dina bhavishya my acharya nithya bhavishya Nithya Bhavishya nithya bhavishya in kannada nithya panchanga rashi bavishya rashi bhavishya
ಎರಡು ವಾರಗಳಲ್ಲಿ ಅಧಿಕೃತ ಆದೇಶ ಹೊರಡಿಸಬೇಕು. ನಂತರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವ ನ್ಯಾಯಾಲಯ. Bar & Bench Published on : 26 Jul, 2022, 6:57 am ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಹೊಸ ಸಂಕೀರ್ಣ ನಿರ್ಮಾಣ ಯೋಜನೆಗೆ 25 ಕೋಟಿ ರೂಪಾಯಿ ಹಣ ಮಂಜೂರಾತಿಗೆ ಅನುಮೋದನೆ ನೀಡಿ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಅಧಿಕೃತ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಶಿಥಿಲಗೊಂಡಿರುವ ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಟ್ಟಡಗಳನ್ನು ತೆರವುಗೊಳಿಸಿ ಹೊಸದಾಗಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲು ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ವಿ ವೆಂಕಟಾಚಲ ಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ನಡೆಸಿತು. “ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಹೊಸ ಸಂಕೀರ್ಣ ನಿರ್ಮಾಣ ಮತ್ತು ಮೂಲಸೌಕರ್ಯ ಒದಗಿಸುವ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ (ಮೂಲಸೌಕರ್ಯ) ಅವರ ವರದಿ ಆಧರಿಸಿ 25 ಕೋಟಿ ರೂಪಾಯಿಗಳ ಮಂಜೂರಾತಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಲಾಗಿಲ್ಲ. ಆದ್ದರಿಂದ, ಎರಡು ವಾರಗಳಲ್ಲಿ ಅಧಿಕೃತ ಆದೇಶ ಹೊರಡಿಸಬೇಕು. ನಂತರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು” ಎಂದು ನಿರ್ದೇಶನ ನೀಡಿದ ಹೈಕೋರ್ಟ್ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.
ಕೋಟ: ‘ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ, ಹಾಗು ಶ್ರೇಷ್ಠವಾದ ವೃತ್ತಿಯಾಗಿದೆ. ರಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹಾನ್ ವ್ಯಕ್ತಿಗಳೇ ಆಗಿರುತ್ತಾರೆ. ಶಿಕ್ಷಕರು ತಾಯಿಯ ತಾಳ್ಮೆಯನ್ನು ಬೆಳೆಸಿಕೊಂಡು, ನೈತಿಕ ಬಲದೊಂದಿಗೆ ಪಾಠ-ಪ್ರವಚನದಲ್ಲೇ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಎಂದು ನಿವೃತ್ತ ಉಪನ್ಯಾಸಕ, ಲೇಖಕ, ಚಿಂತಕ, ವಾಗ್ಮಿ ಶ್ರೀ ಕೋ. ಶಿವಾನಂದ ಕಾರಂತರು ತಿಳಿಸಿದರು. ಅವರು ಕೋಟ ವಿದ್ಯಾಸಂಘ ಹಾಗು ವಿವೇಕ ವಿದ್ಯಾಸಂಸ್ಥೆಗಳು ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ನಡೆಸುವ ಪರಿಸರದ ಪೆÇೀಷಕ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಶಿಕ್ಷಕರನ್ನು ಗುರುತಿಸಿ ಸಂಮ್ಮಾನಿಸುವ ‘ಗುರುವಂದನೆ-ಅಭಿವಂದನೆ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ನೀಡುತ್ತಾ ಮಾತನಾಡಿದರು. ಶಿಕ್ಷಕರು ಸ್ವ-ಅಧ್ಯಯನ ಪ್ರವೃತ್ತಿಯುಳ್ಳವರಾಗಿರಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳ ಕುರಿತಾಗಿ ಸಹನೆ, ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕ ತಾನು ಮೊದಲು ನೈತಿಕ ಬಲವುಳ್ಳರಾಗಿರಬೇಕು. ಒಂದು ವಿಷಯದ ಕುರಿತಾಗಿ ನಿಖರ, ಸ್ಪಷ್ಟ ಮಾಹಿತಿಯನ್ನು ಹೊಂದಿರಬೇಕು. ಹಾಗೇ ಅಧ್ಯಾಪಕ ತಾನೇ ಸರ್ವಜ್ಞ ಎಂಬ ಭಾವನೆ ಹೊಂದಲೇ ಬಾರದು. ಏಕೆಂದರೆ ಕೆಲವು ಬಾರಿ ವಿದ್ಯಾರ್ಥಿಗಳಿಂದಲೂ ನಾವು ಪಾಠ ಕಲಿಯಬೇಕಾದ ಪ್ರಸಂಗ ಬರುತ್ತದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕರ ಮೈಯ್ಯರು ವಹಿಸಿ, ಶಿಕ್ಷಕ ದಿನಾಚರಣೆಯ ಮಹತ್ವವನ್ನು ವಿವರಿಸಿ, ಶಿಕ್ಷಕರು ಶ್ರೇಷ್ಠ ವೃತ್ತಿಯ ಪವಿತ್ರತೆಯನ್ನು ಕಾಪಾಡಿಕೊಂಡು ಬರುವಲ್ಲಿ ಪರಿಶ್ರಮವಹಿಸಬೇಕೆಂದು ತಿಳಿಸಿದರು. ಸಮಾರಂಭದ ಅಭ್ಯಾಗತರಾಗಿ ಕೋಟ ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯ ಮತ್ತು ಸರಕಾರಿ ಪ.ಪೂ. ಕಾಲೇಜು, ಬ್ರಹ್ಮಾವರ ಇಲ್ಲಿನ ಉಪಪ್ರಾಂಶುಪಾಲರಾದ ಶ್ರೀ ಬಿ.ಟಿ. ನಾಯಕ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪರಿಸರದ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಶಂಕರನಾರಾಯಣ ಶೆಟ್ಟಿಗಾರ್, ನಿವೃತ್ತ ಮುಖ್ಯೋಪಾಧ್ಯಾಯ, ಸ.ಹಿ.ಪ್ರಾ.ಶಾಲೆ, ಮೂಡುಗಿಳಿಯಾರು, ಶ್ರೀ ಸುರೇಂದ್ರ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ, ವಿವೇಕಾನಂದ ಹಿ. ಪ್ರಾ.ಶಾಲೆ, ಅಚ್ಲಾಡಿ, ಶ್ರೀಮತಿ ಎಲ್. ಸಾವಿತ್ರಮ್ಮ, ನಿವೃತ್ತ ಮುಖ್ಯೋಪಾಧ್ಯಾಯರು, ಸ.ಹಿ.ಪ್ರಾ.ಶಾಲೆ, ಮಣೂರು, ಶ್ರೀಮತಿ ಶಾರದಾ ಎಸ್. ನಾೈರಿ, ಸ.ಹಿ.ಪ್ರಾ.ಶಾಲೆ, ಗುಂಡ್ಮಿ, ಶ್ರೀಮತಿ ಅಕ್ಕಯ್ಯ ಹೊಸಾಳ, ಸ.ಹಿ.ಪ್ರಾ.ಶಾಲೆ,ಗುಂಡ್ಮಿ, ಶ್ರೀ ಸಂಜೀವ ಶೆಟ್ಟಿ, ಆರ್.ಪಿ.ಹಿ.ಪ್ರಾ.ಶಾಲೆ, ಮಣೂರು ಈ ಆರು ಮಂದಿ ನಿವೃತ್ತ ಶಿಕ್ಷಕರನ್ನು ಸಂಮ್ಮಾನಿಸಲಾಯಿತು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಪ್ರಸ್ತಾವನೆಯೊಂದಿಗೆ ಅತಿಥಿ ಅಭ್ಯಾಗತರನ್ನು ಪರಿಚಯಿಸಿ ಸ್ವಾಗತಿಸಿದರು. ಸಂಮ್ಮಾನಿತರ ಪರವಾಗಿ ಶ್ರೀ ಶಂಕರನಾರಾಯಣ ಶೆಟ್ಟಿಗಾರ್, ಶ್ರೀ ಸುರೇಂದ್ರ ಶೆಟ್ಟಿ, ಶ್ರೀಮತಿ ಎಲ್. ಸಾವಿತ್ರಮ್ಮ ಇವರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಶ್ರೀಪತಿ ಹೇರ್ಳೆ, ಹಿರಿಯ ಶಿಕ್ಷಕ ಶ್ರೀ ಎ. ವೆಂಕಟೇಶ ಉಡುಪ ಉಪಸ್ಥಿತರಿದ್ದರು. ಶ್ರೀಮತಿ ಚಂದ್ರಕಲಾ ಕಾರ್ಯಕ್ರಮ ನಿರ್ವಹಿಸಿದರು. ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಕೆ. ಜಗದೀಶ ಹೊಳ್ಳ ಧನ್ಯವಾದವನ್ನಿತ್ತರು.
ಮೊದಲು ಕನಸು ಕಾಣದೆ ನಾವು ಯಾವುದನ್ನೂ ಗಳಿಸಲು ಸಾಧ್ಯವಿಲ್ಲ. ಎಂತಹ ಒದ್ದಾಟದ ಪರಿಸ್ಥಿತಿಗಳಿದ್ದರೂ ಮನುಷ್ಯನಲ್ಲಿ ಕನಸು ಕಾಣುವ ಶಕ್ತಿಯೊಂದಿದ್ದರೆ ಅವುಗಳನ್ನು ಒದ್ದೋಡಿಸುವ ತಾಕತ್ತು ತಾನಾಗಿಯೇ ಬರುತ್ತದೆ. ಕಳೆದ ಶತಮಾನದ ೫೦ರ ದಶಕದಲ್ಲಿ ನಾವು ಡಾಕ್ಟರು ಇಂಜಿನಿಯರರ ಕನಸು ಕಾಣಲು ಸಾಧ್ಯವಿರಲಿಲ್ಲ. ನಮಗಿದ್ದ ಕನಸುಗಳೆಂದರೆ ಪದವಿ ಗಳಿಸುವುದು. ಮುಂದೆ ಎಂ.ಎ. ಮಾಡುವುದು. ಆಗ ನಮ್ಮ ಸಮುದಾಯದಲ್ಲಿ ಕಾಲೇಜಿಗೆ ಹೋಗುವ ಕನಸು ಕಾಣುವವರ ಸಂಖ್ಯೆಯೂ ತೀರಾ ಕಡಿಮೆಯಿತ್ತು. ನನಗಂತೂ ಆ ಯೋಗವಿಲ್ಲ. ಆದರೆ ನನ್ನ ತಮ್ಮನನ್ನು ಸ್ನಾತಕೋತ್ತರ ಪದವಿಯವರೆಗೆ ಓದಿಸಬೇಕೆಂಬ ಕನಸು ಕುಡಿಯೊಡೆದಿತ್ತು. ಮೇಜರ್ ಗಣಿತ ಆಯ್ಕೆ ಮಾಡಿಕೊಂಡ ಅವನು ಕಾಲೇಜು ಪ್ರವೇಶ ಮಾಡಿದ್ದು ನಮ್ಮ ಕುಟುಂಬದಲ್ಲೇ ಒಂದು ದೊಡ್ಡ ಸುದ್ದಿಯಾಗಿತ್ತು ಆ ಕಾಲದಲ್ಲಿ. ನಾನು ಎಸ್.ಎಸ್.ಎಲ್.ಸಿ. ಮಾಡಿದ್ದೇ ಒಂದು ಪವಾಡವಾಗಿ ಕಂಡರೆ ಈಗ ತಮ್ಮ ಕಾಲೇಜು ಪ್ರವೇಶಿಸಿದ್ದೇ ಒಂದು ಪವಾಡವಾಗಿ ನನ್ನ ಅಪ್ಪ ಅಮ್ಮನಿಗೆ ಕಂಡಿತು. [ಚಿತ್ರದ ನವದಾಂಪತ್ಯ ರೋಹೀಣಿಯವರ ತಮ್ಮನದು. ಎದುರು ಕುಳಿತ ಹಿರಿಯ ಮಹಿಳೆಯರಲ್ಲಿ ಎಡ:ದೇವಕಿ – ವಧುವಿನ ತಾಯಿ, ಬಲ: ದೇವಕಿ – ವರನ ತಾಯಿ] ಯಾವ ನಾಳೆಗಳೂ ನಾವು ಬಯಸಿದಂತೆ ಇರುವುದಿಲ್ಲ. ಕನಸು ಕಾಣುವುದಷ್ಟೇ ನಮಗೆ ಇರುವ ಹಕ್ಕು. ಅದನ್ನು ಯಾರೂ ಕಿತ್ತುಕೊಳ್ಳಲಾರರು. ಅದು ನನಸಾಗಲೇ ಬೇಕೆಂಬ ನಿಯಮವೇನೂ ಇಲ್ಲವಲ್ಲಾ. ಪದವಿಯ ಕೊನೆಯ ವರ್ಷದಲ್ಲಿ ಅನಾರೋಗ್ಯಕ್ಕೀಡಾದುದರಿಂದ ತಮ್ಮನು ಗಳಿಸುವ ಪದವಿಗಿಂತ ಆರೋಗ್ಯದ ಕಾಳಜಿಯೇ ನಮಗೆ ಹಿರಿದಾಯಿತು. ಕುಟುಂಬಕ್ಕೆ ತಾನು ಆಸರೆಯಾಗಬೇಕಾದರೆ ತಾನು ದುಡಿಮೆಗೆ ಸಿದ್ಧವಾಗಬೇಕೆಂಬ ಅವನ ಹಂಬಲವೇನೋ ಹಿರಿದಾಗಿತ್ತು. ಆರಂಭದಲ್ಲೇ ಉಂಟಾದ ಈ ಸೋಲು ಅವನನ್ನು ಮಾತ್ರವಲ್ಲ ನಮ್ಮನ್ನೂ ಕಂಗೆಡಿಸಿತು. ದೊಡ್ಡ ಗುರಿ ಇರಿಸಿಕೊಂಡು ಸೋಲುವುದು ಸಣ್ಣ ಗುರಿ ಇಟ್ಟುಕೊಂಡು ಗೆಲ್ಲುವುದಕ್ಕಿಂತ ಉತ್ತಮವಲ್ಲವೇ? ಅನೇಕರು ಗೆದ್ದಾಗ ಸೋಲುತ್ತಾರಂತೆ. ಕೆಲವರು ಸೋತಾಗ ಗೆಲ್ಲುತ್ತಾರಂತೆ. ಈ ಸೋಲನ್ನೇ ಮೆಟ್ಟಿಲಾಗಿಸಿಕೊಂಡು ದುಡಿಮೆಯ ದಾರಿ ಹುಡುಕಿದನು. ಹಾಗಾಗಿ ತಮ್ಮನು ಮುಂಬಯಿಯ ಇಂಟಕ್ ಆಫೀಸಿನ ಕೆಲಸಕ್ಕೆ ಸೇರಿಕೊಂಡ. ಮೊತ್ತಮೊದಲ ಬಾರಿಗೆ ಮನೆ ಬಿಟ್ಟು ತನ್ನ ಕೆಲಸ ತಾನೇ ಮಾಡಿಕೊಳ್ಳುವ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅವನಿಗೆ ಕಷ್ಟವೆನಿಸಿದರೂ ತಾನು ಸೋಲಬಾರದು ಎಂಬ ಛಲವೊಂದಿದ್ದುದರಿಂದ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡ. ಅವನು ಎಂಟನೇ ತರಗತಿಯ ಎಪ್ರಿಲ್, ಮೇಯ ರಜೆಯಲ್ಲಿ ಒಮ್ಮೆ ತಾನು ದುಡಿದು ಗಳಿಸುತ್ತೇನೆಂದು ಮಾಡಿದ ಪ್ರಯತ್ನ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಹಂಪನಕಟ್ಟೆಯ ಲಕ್ಷ್ಮೀ ಕ್ಲೋತ್ ಸ್ಟೋರ್ ಆಗ ತಾನೇ ಪ್ರಾರಂಭವಾಗಿತ್ತು. ನನ್ನ ಸಹೋದ್ಯೋಗಿ ಕುಸುಮ ಟೀಚರಿಗೆ ಲಕ್ಷ್ಮೀ ಕ್ಲೋತ್ ಸ್ಟೋರಿನ ಮಾಲಕರೊಂದಿಗೆ ತುಂಬಾ ಪರಿಚಯವಿದ್ದುದರಿಂದ ಅವರ ವಶೀಲಿಯಿಂದಾಗಿ ಆ ಅಂಗಡಿಯಲ್ಲಿ ಈ ಹುಡುಗನನ್ನು ಕೆಲಸಕ್ಕೆ ನೇಮಿಸಿದರು. ಬಹಳ ಹುರುಪಿನಿಂದಲೇ ಕೆಲಸಕ್ಕೆ ಸೇರಿದ. ಬೆಳಗ್ಗೆ ಎಂಟರಿಂದ ಸಂಜೆ ಐದರವರೆಗೆ ಎಂದು ಹೇಳಲಾಗಿತ್ತು. ಅಂಗಡಿಯಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸವೆಂದೂ ತಿಳಿಸಿದ್ದರು. ಆದರೆ ಸಂಜೆಗೆ ಏಳು ಗಂಟೆಯವರೆಗೂ ಅಲ್ಲಿರಬೇಕಿತ್ತು. ಇವನು ಚಿಕ್ಕ ಹುಡುಗನಂತೆ ಕಂಡುದರಿಂದ ಅಂಗಡಿ ಗುಡಿಸುವ, ಚಾ ಕಾಫಿ ಕುಡಿದರೆ ಪಾತ್ರೆ ತೊಳೆದಿಡುವ ಮುಂತಾದ ಕೆಲಸಗಳನ್ನೆಲ್ಲಾ ಮಾಡಿಸಿದಾಗ ತಮ್ಮನಿಗೆ ಸ್ವಾಭಿಮಾನಕ್ಕೆ ಪೆಟ್ಟಾಯಿತು. ತಿಂಗಳಿಗೆ ಅವರು ಕೊಡುವ ನೂರು ರೂಪಾಯಿಗಾಗಿ ಅಷ್ಟು ಮಾಡಬೇಕಾದುದು ಅನಿವಾರ್ಯವಾಗಿತ್ತು. ವಾರ ಕಳೆಯಿತು. ಎರಡನೇ ವಾರದಲ್ಲಿ ಅವನ ಉತ್ಸಾಹವೆಲ್ಲಾ ಕರಗಿತು. ಸಂಜೆ ಮನೆಗೆ ಬರುವಾಗ ಮಣ್ಣು ಅಗೆಯುವ ಶ್ರಮದ ಕೆಲಸ ಮಾಡಿ ಬಂದವರಂತೆ ಸೋತು ಕಂಗಾಲಾಗಿದ್ದ. ಮಗನ ನಾಡಿಮಿಡಿತ ಅಮ್ಮನಿಗೆ ಕೇಳಿತು. ವಿಚಾರಿಸಿದಾಗ ಕಣ್ಣು ತುಂಬಿಕೊಂಡು ವಿಷಯ ತಿಳಿಸಿದ. ಹೆತ್ತ ಕರುಳಿಗೆ ಬೇನೆ ನಾಟಿತು. ನಾಳೆಯಿಂದ ಹೋಗಬೇಡ ಎಂದು ಆಜ್ಞೆ ಮಾಡಿದರು. ಶಾಲೆಗೆ ಹೋಗುವಾಗಲೇ ಹೊರಗೆ ಹೋಗಿ ದುಡಿದು ಗಳಿಸುತ್ತೇನೆ ಎಂಬ ಹಟವನ್ನು ಸ್ವಲ್ಪ ಸಡಿಲಗೊಳಿಸಿದ. ಬೀಡಿ ಕಟ್ಟುವುದೂ ಅವನಿಂದ ಸಾಧ್ಯವಾಗಲಿಲ್ಲ. ಆದುದರಿಂದ ಪದವಿ ಪಡೆದ ಮೇಲೆಯೇ ತಾನು ದುಡಿದು ಗಳಿಸಿ ಕುಟುಂಬಕ್ಕೆ ಆಧಾರವಾಗಬೇಕೆಂಬ ನಿರ್ಧಾರ ಮಾಡಿದ. ಹಾಗಾಗಿ ಮುಂಬಯಿಯ ಕಡೆಗೆ ಅವನ ಮನ ಸೆಳೆಯಿತು. ಯಾವುದಾದರೂ ಸಣ್ಣ ಕೆಲಸವನ್ನಾದರೂ ದೂರದೂರಲ್ಲಿ ಮಾಡುತ್ತಾ ಕುಟುಂಬಕ್ಕೆ ನೆರವಾಗುತ್ತಾ ಖಾಸಗಿಯಾಗಿ ಪರೀಕ್ಷೆಗಳನ್ನು ಕಟ್ಟಿ ಶಿಕ್ಷಣ ಮುಂದುವರಿಸಬೇಕೆಂದು ಮನಸ್ಸಿನಲ್ಲಿ ಯೋಚಿಸಿ ಮುಂಬಯಿ ಬಸ್ಸು ಹತ್ತಿದ. ನಮ್ಮ ಬದುಕಿನ ರಹಸ್ಯವಿರುವುದು ಇಲ್ಲೇ. ಮುಂದೆ ಎಂದಾದರೂ ಸುಖ ನೆಮ್ಮದಿ ಸಿಗಬಹುದು ಎಂಬ ನಂಬಿಕೆಯಿಂದಲೇ ನಮ್ಮ ನೋವು, ಕಷ್ಟಗಳೆಲ್ಲಾ ಸ್ವಲ್ಪ ಶಮನವಾಗುತ್ತವೆ. ನಾಳೆಯ ಬಗ್ಗೆ ನಮಗಿರುವ ನಿರೀಕ್ಷೆಯೇ ಇಂದಿನ ಕೆಲವು ಕೊರತೆಗಳಿಗೆ ಪರಿಹಾರ ನೀಡುತ್ತದೆ. ಹೀಗೆ ಮುಂಬೈ ಸೇರಿ ಒಂದೆರಡು ತಿಂಗಳು ಕಳೆದಿರಬಹುದು. ಇಲ್ಲಿ ಅಪ್ಪನ ಅಸ್ತಮಾ ರೋಗ ದಿನೇ ದಿನೇ ಉಲ್ಭಣಗೊಳ್ಳುತ್ತಾ ಹೋಯಿತು. ೧೫-೮-೧೯೭೭ರ ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ಅವರನ್ನು ನಾನೂ ಅಮ್ಮ ಇಬ್ಬರೂ ಸೇರಿ ಸ್ನಾನ ಮಾಡಿಸಿ ಮಲಗಿಸಿದ್ದೆವು. ನಾನು ಶಾಲೆಗೆ ಸ್ವಾತಂತ್ರ್ಯ ದಿನಾಚರಣೆಗೆ ಹೋಗಿದ್ದೆ. ೧೧ ಗಂಟೆಯ ಹೊತ್ತಿಗೆ ಮನೆಗೆ ಬಂದಾಗ ಅಮ್ಮ ಅಪ್ಪನ ಬಳಿ ಗಾಬರಿಗೊಂಡು ಕೂತು ನನ್ನನ್ನೇ ಕಾಯುತ್ತಿದ್ದರು. ಸ್ನಾನ ಮಾಡಿದ ಬಳಿಕ ಸ್ವಲ್ಪ ಗಂಜಿ ತಿಳಿ ಕುಡಿದು ಮಲಗಿದವರು ಕಣ್ಣೇ ತೆರೆಯುತ್ತಿಲ್ಲವೆಂದೂ, ಮಾತೂ ಆಡುವುದಿಲ್ಲವೆಂದೂ ಕೈಕಾಲು ತಣ್ಣಗಾಗಿದೆ. “ನೀನು ಹೋಗಿ ಡಾಕ್ಟರನ್ನು ಒಮ್ಮೆ ಕರೆದು ತಾ” ಎಂದರು. ನಾನು ಕೂಡಲೇ ಓಡಿಹೋಗಿ ಡಾ| ಬಾಳ್ತಿಲ್ಲಾಯರನ್ನು ಕರೆತಂದೆ. ಅವರು ಪರೀಕ್ಷೆ ಮಾಡಿ ತೀರಿಹೋಗಿದ್ದಾರೆಂದು ತಿಳಿಸಿದಾಗ ನಮಗೆ ನಂಬುವುದೇ ಕಷ್ಟವಾಯಿತು. ೩೦ – ೪೦ ವರ್ಷಗಳಿಂದ ಅಪ್ಪನ ಪ್ರಾಣ ಹಿಂಡಿದ ಅಸ್ತಮಾ ಕಾಯಿಲೆ ಹೀಗೆ ಕೊನೆಗೂ ಅವರಿಗೆ ಮುಕ್ತಿ ನೀಡಿತು. ಸರಿ, ಇನ್ನು ಮುಂದಿನ ಕೆಲಸಗಳು ಆಗಬೇಕಲ್ಲಾ. ನಾನು ಕೂಡಲೇ ಗೋಪಾಲಣ್ಣನ ಮನೆಗೆ ಓಡಿದೆ. ಮದುವೆಯಾಗಿ ಬೇರೆ ಹೋದ ಮೇಲೆ ಗೋಪಾಲಣ್ಣ ಅಪ್ಪನನ್ನು ಮರೆತರೂ ಅಪ್ಪ ಮರೆತಿರಲಿಲ್ಲ. ಗಂಡು ಮಗ ಊರಲ್ಲಿಲ್ಲ. ಹಿರಿಮಗನಂತೆ ಈಗ ಎಲ್ಲಾ ಕೆಲಸ ಮಾಡಬೇಕಾದವರು ಗೋಪಾಲಣ್ಣನೇ. ಗೋಪಾಲಣ್ಣನಿಗೆ ತಾನು ಇಷ್ಟು ವರ್ಷ ಅಪ್ಪನನ್ನು ನಿರ್ಲಕ್ಷಿಸಿದೆ ಎಂಬ ಪಾಪಪ್ರಜ್ಞೆ ಕಾಡಿ ಗೋಳೋ ಎಂದು ಅತ್ತಾಗ ಅಪ್ಪನೂ ಕ್ಷಮಿಸಿರಬಹುದು ಎಂದು ನಾನು ಭಾವಿಸಿದೆ. ಅಪ್ಪ ತಾನು ಸತ್ತರೆ ಯಾವುದೇ ರೀತಿಯಲ್ಲಿ ಹಣ ಖರ್ಚು ಮಾಡಿ ಅಂತ್ಯ ಸಂಸ್ಕಾರ ಮಾಡುವ ಅಗತ್ಯವಿಲ್ಲ. ಸತ್ತ ಮೇಲೆ ಮಾಡಿದ ಯಾವ ಸಂಸ್ಕಾರವೂ ಅದು ನನಗೆ ಪ್ರಯೋಜನವಿಲ್ಲ. ಬದುಕಿರುವಾಗ ತೋರಿದ ಪ್ರೀತಿಯಷ್ಟೇ ಮುಖ್ಯ ಎಂದು ಹೇಳುತ್ತಿದ್ದರು. ಆದರೆ ಅಪ್ಪನ ಸೋದರಳಿಯನೊಬ್ಬ ಮಾವನ ಎಲ್ಲಾ ಕ್ರಿಯಾಕರ್ಮಗಳನ್ನು ಮಾಡುವ ಹಕ್ಕು ನಮಗೆ ಮಾತ್ರ. ನೀನು ಈ ಬಗ್ಗೆ ಯಾವ ಚಿಂತೆಯನ್ನು ಮಾಡುವ ಅಗತ್ಯವಿಲ್ಲ. ಬೊಜ್ಜ ಮಾಡುವುದು ನಿನ್ನ ಅಪ್ಪನಿಗಾಗಿಯಲ್ಲ. ನಮ್ಮ ಕುಟುಂಬದ ಶಾಂತಿಗಾಗಿ ಎಂದೆಲ್ಲಾ ಮಾತಾಡಿ ನನ್ನ ಬಾಯಿ ಮುಚ್ಚಿಸಿದರು. ನಮ್ಮ ಮಾತೃಪ್ರಧಾನ ಸಂಸ್ಕೃತಿಯಲ್ಲಿ ಸಾವಿನ ಸೂತಕ ಕ್ರಿಯಾಕರ್ಮಗಳನ್ನೆಲ್ಲಾ ಮಾಡುವ ಅಧಿಕಾರ ಸೋದರಮಾವಂದಿರಿಗೆ ಮಾತ್ರ. ಹೆಂಡತಿ ಮಕ್ಕಳು ಆ ಕ್ರಿಯೆಗಳಿಗೆಲ್ಲಾ ಸಾಕ್ಷಿಯಾಗಿರುವುದಷ್ಟೇ ಕೆಲಸ. ಕುಟುಂಬದ ತರವಾಡು ಮನೆಯಲ್ಲಿ ವರ್ಷದ ಪರ್ವದ ಸಮಯದಲ್ಲಿ ಆ ವರ್ಷ ಆ ಕುಟುಂಬದಲ್ಲಿ ಯಾರೆಲ್ಲಾ ನಿಧನ ಹೊಂದಿದ್ದಾರೋ ಅವರನ್ನು ಒಳಗೆ ಕರೆಯುವ ಒಂದು ಕಾರ್ಯಕ್ರಮವಿರುತ್ತದೆ. ೧೬ ಎಲೆಗಳಲ್ಲಿ ಸತ್ತವರಿಗೆ ಎಡೆ ಬಡಿಸಿಡುತ್ತಾರೆ. ಒಂದು ಎಲೆಯನ್ನು ತೆಗೆದು ಅಪ್ಪನ ಹೆಸರಿನಲ್ಲಿ ಎಡೆ ಇಟ್ಟು ಮಣೆಯ ಮೇಲೆ ಹೊಸ ಬಟ್ಟೆ ಇರಿಸಿ ಕುಟುಂಬ ಹಿರಿಯರೆಲ್ಲಾ ಒಟ್ಟು ಸೇರಿ ಪ್ರಾರ್ಥಿಸಿ ಅಪ್ಪನ ಆತ್ಮವನ್ನು ಒಳಗೆ ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಾರೆ. ನಮ್ಮ ಸಮುದಾಯದ ಸಂಸ್ಕೃತಿಯಲ್ಲಿ ಮನುಷ್ಯ ಮತ್ತೆ ಹುಟ್ಟಿ ಬರುತ್ತಾನೆಂಬ ನಂಬಿಕೆಯೂ ಇಲ್ಲ. ಸ್ವರ್ಗ ನರಕಗಳ ಕಲ್ಪನೆಯೂ ಇಲ್ಲ. ಸತ್ತವರನ್ನು ಹಿಂದಿನ ಹಿರಿಯರ ಆತ್ಮದೊಂದಿಗೆ ವಿಲೀನಗೊಳಿಸಿದರೆ ಮನುಷ್ಯ ಜೀವನದ ಸಕಲ ಸಂಕಷ್ಟಗಳಿಗೂ ಮುಕ್ತಿ ಸಿಕ್ಕಿದಂತೆ ಎಂಬ ಭಾವನೆ ಇದೆ. ಇತ್ತೀಚಿನ ಹೊಸ ಪೀಳಿಗೆಯವರು ದೇವಸ್ಥಾನಗಳಲ್ಲಿ ಪಿಂಡ ಬಿಡುವ ಕಾರ್ಯಕ್ರಮವನ್ನು ಅನುಸರಿಸುತ್ತಾರೆ. ವೈದಿಕ ಬ್ರಾಹ್ಮಣರನ್ನು ಆಶ್ರಯಿಸದ ಹಿಂದಿನ ಕಾಲದಲ್ಲಿ ಯಾವುದೇ ಶುಭ ಅಶುಭ ಸಮಾರಂಭಗಳೂ ಹೆಚ್ಚು ಆರ್ಥಿಕ ಹೊರೆ ಹೊರಿಸದೆ ಬಹಳ ಸರಳವಾಗಿರುತ್ತಿತ್ತು. ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡು ಅಪ್ಪ ತುಂಬೆಯ ಕಾಣೆಮಾರಿನಿಂದ ಬಿಕರ್ನಕಟ್ಟೆಗೆ ಬಂದಿದ್ದರು. ನನ್ನನ್ನು ಆರ್ಥಿಕ ಸ್ವಾವಲಂಬಿಯಾಗಿಸುವುದರ ಜೊತೆಯಲ್ಲಿ ಸಾಹಿತ್ಯ, ಸಂಗೀತಗಳಲ್ಲಿ ಆಸಕ್ತಿ ಬೆಳೆಸುವುದಕ್ಕೂ ಪ್ರೋತ್ಸಾಹ ನೀಡಿದ್ದರು. ಅಪ್ಪನ ಬದುಕೆಂಬ ರಂಗೋಲಿಯಲ್ಲಿ ಚುಕ್ಕೆಗಳು ತಪ್ಪಿದರೂ ನನ್ನ ಬದುಕಿನ ರಂಗೋಲಿಯಲ್ಲಿ ಸುಂದರವಾದ ರಂಗು ತುಂಬಲು ಪ್ರಯತ್ನಿಸಿದರು. ನನ್ನ ಮಗಳಿಗೆ ಯಾವಾಗ ಮದುವೆ ಮಾಡುವುದು ಎಂದು ಯೋಚಿಸುವ ಬದಲು ಅವಳು ಯಾವ್ಯಾವ ಪರೀಕ್ಷೆಗಳನ್ನು ಕಟ್ಟಿ ಅವಳ ಜ್ಞಾನವನ್ನು ವರ್ಧಿಸುವಂತಾಗುತ್ತದೆ ಎಂದೇ ಯೋಚಿಸುತ್ತಿದ್ದರು. ಅಪ್ಪನಿಗೆ ನನ್ನ ಭವಿಷ್ಯ ಸುಭದ್ರವಾಗಲಿ ಎಂಬ ಆಶೆಯವಿತ್ತೇ ವಿನಃ ಯಾರಾದರೊಬ್ಬನ ಪತ್ನಿಯಾಗಿ ಅಭದ್ರತೆಯನ್ನು ಅನುಭವಿಸುವಂತೆ ಆಗದಿರಲಿ ಎಂದು ಬಯಸಿದ್ದರು. ಹಾಗೆಂದು ನನ್ನನ್ನು ಮದುವೆಯಾಗಲು ಸಾಲಾಗಿ ನಿಂತ ವರಗಳೇನೂ ಇರಲಿಲ್ಲ. ಹಣ, ರೂಪ, ಅಂತಸ್ತುಗಳಿಲ್ಲದ ಹುಡುಗಿ ಉದ್ಯೋಗಸ್ಥೆಯಾದರೂ ಅವಳಿಗೆ ಡಿಮ್ಯಾಂಡ್ ಇರಲಿಲ್ಲ. ಮದುವೆಯಾದರೆ ನನ್ನ ಸಂಸಾರವನ್ನು ಜೊತೆಯಲ್ಲಿ ಸಾಕುವ ಹೊಣೆ ಹೊರಲು ಯಾರೂ ಸಿದ್ಧರಿರಲಿಲ್ಲ. ಯಾರೋ ಒಂದಿಬ್ಬರು ಈ ಪ್ರಸ್ತಾಪವನ್ನು ಇಟ್ಟಾಗ ಅಪ್ಪ ಅದೇ ಮಾತನ್ನು ಹೇಳಿದರಂತೆ. ಅಪ್ಪ ತೀರಿದ ಮೇಲೆ ವಾರದೊಳಗೆ ತಮ್ಮ ಮುಂಬೈಯಿಂದ ಮರಳಿದ. ಅಜ್ಜನ ಕೊನೆಗಾಲದಲ್ಲಿ ಅಪ್ಪ ಹತ್ತಿರವಿರಲಿಲ್ಲ. ಹಾಗಾಗಿ ನನ್ನ ಕೊನೆಗಾಲದಲ್ಲೂ ಮಗನಿರಲಾರ ಎಂದು ಅವರು ಬದುಕಿರುವಾಗ ಹೇಳುತ್ತಿದ್ದರು. ಅದು ಸತ್ಯವಾಯಿತು. ಮುಂಬೈಯಿಂದ ಮರಳಿದ ಮೇಲೆ ಕೆಲವು ವಾರಗಳವರೆಗೆ ತನ್ನ ಕನಸುಗಳು ಉರುಳಿ ಬಿದ್ದ ದುಃಖದಲ್ಲಿ ತಮ್ಮ ಖಿನ್ನತೆಗೊಳಗಾಗಿದ್ದ. ಕ್ರಮೇಣ ಅದರಿಂದ ಹೊರಬಂದ. ಮಂಗಳೂರಿನ ಇಂಟೆಕ್ ಕಚೇರಿಯಲ್ಲಿ ಗುಮಾಸ್ತನಾಗಿ ತಮ್ಮ ಕೆಲಸಕ್ಕೆ ಸೇರಿಕೊಂಡ. ಅಪ್ಪನ ಸಾವು ಅವನ ಬದುಕಿನಲ್ಲಿ ಹೊಸ ಅನ್ವೇಷಣೆಯ, ಹೊಸ ಹೊಣೆಗಾರಿಕೆಯ ಕರ್ತವ್ಯವನ್ನು ಹೊರಿಸಿತು. ನಮ್ಮಿಬ್ಬರ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಪ್ಪನ ಕಣ್ಣುಗಳು ಸದಾ ನಮ್ಮ ಹಿತವನ್ನೇ ಬಯಸುತ್ತಿತ್ತು. ಸದಾ ಬಿಡಿಸಿಟ್ಟ ಹಾಸಿಗೆ, ಪಕ್ಕದಲ್ಲಿ ಪೀಕದಾನಿ, ಅವರ ಔಷಧಿಗಳಾದ ಉನ್ಮತ್ತದ ಹೂವಿನ ಸಿಗರೇಟುಗಳನ್ನಿರಿಸಿದ ಸಣ್ಣ ಸ್ಟೂಲು, ತಲೆಗೆ ಸುತ್ತುತ್ತಿದ್ದ ಮಫ್ಲರ್, ಅಂಗಿ ಮತ್ತು ಬೈರಾಸು, ಮುಂಡುಗಳು ವರ್ಷಗಳ ಕಾಲ ಅಪ್ಪನ ಇರವನ್ನು ನೆನಪಿಸುತ್ತಿದ್ದವು. ಸಾವು ಬೇಕೆಂದು ತೀವ್ರವಾಗಿ ಆಶಿಸಿದವರು ಅಪ್ಪ. ಅದು ಸಿಗದಾಗ ಪಟ್ಟ ದುಃಖವನ್ನು ಕಣ್ಣಾರೆ ಕಂಡವರು ನಾವು. ಹಾಗಾಗಿ ಅವರಿಗೆ ನಿಶ್ಚಿಂತೆಯ ಸುಖ ಮರಣ ಲಭಿಸಿದ್ದು ಒಂದು ದೀರ್ಘ ಹೋರಾಟದ ಬಿಡುಗಡೆಯಂತೆಯೇ ಕಂಡಿತು. `ಮೃತ್ಯುವೆನ್ನುವುದೊಂದು ತೆರೆಯಿಳಿತ, ತೆರೆಯೇರು, ಮತ್ತೆ ತೋರ್‍ಪದು ನಾಳೆ’ ಎಂಬ ಕವಿ ಮಾತಿನಂತೆ ಸಾವಿನ ಮೆರವಣಿಗೆ ಪ್ರಪಂಚದಲ್ಲಿ ನಡೆಯುತ್ತಲೇ ಇರುತ್ತದೆ. ಎಲ್ಲಾ ಪ್ರಾಪಂಚಿಕ ಕಷ್ಟಗಳಿಗೂ ಸಾವು ಕೊನೆಯಾಗುತ್ತದೆ. ಅಪ್ಪನ ನಿಧನದ ಬಳಿಕ ಅಮ್ಮ ಗೇರುಬೀಜ ಕಾರ್ಖಾನೆಯ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಸುಮಾರು ೪೫ ವರ್ಷಗಳ ಅವರ ದಾಂಪತ್ಯದಲ್ಲಿ ಸುಖದ ಮಂದಮಾರುತಗಳು ಆಗೊಮ್ಮೆ ಈಗೊಮ್ಮೆ ಬೀಸಿ ಹೋಗಿರಬಹುದು. ಉಳಿದ ಆಯಸ್ಸೆಲ್ಲವನ್ನೂ ಅಪ್ಪನೊಂದಿಗೆ ದಾರಿದ್ರ್ಯದ, ಅವಮಾನದ ದಗೆಯೊಳಗೇ ಬೆಂದು ಬದುಕಿದವಳು ಆಕೆ. ಒಂದು ದಿನ ಅಮ್ಮ ಅಡಿಗೆಮನೆಯಲ್ಲಿ ಹಾಡು ಗುಣುಗುಣಿಸುವುದನ್ನು ಕೇಳಿ ನನ್ನ ಕಿವಿಗಳನ್ನೇ ನಾನು ನಂಬದಾದೆ. ಇಷ್ಟು ವರ್ಷ ಅಮ್ಮನ ಎದೆಗೂಡಿನಲ್ಲಿ ಅವಿತಿದ್ದ ಹಾಡು ಅಪ್ಪನ ನಿಧನದ ಬಳಿಕ ಹೊರಬಂದುದು ಹೇಗೆ? ಅವರು ಬಂಧಮುಕ್ತರಾದುದರ ಸೂಚನೆಯಾಗಿತ್ತೇ? ವೃತ್ತಪತ್ರಿಕೆ, ಪುಸ್ತಕಗಳತ್ತ ಕಣ್ಣೆತ್ತಿಯೂ ನೋಡದ ನನ್ನಮ್ಮ ಈಗ ಅವುಗಳತ್ತ ಪ್ರೀತಿ ಬೆಳೆಸಿಕೊಂಡಳು. ಗೇರುಬೀಜ ಕಂಪೆನಿಯ ಕೆಲಸಕ್ಕೆ ರಾಜೀನಾಮೆ ಕೊಟ್ಟ ಮೇಲೆ ಕಂಪೆನಿ ನೌಕರರಿಗೆ ನೀಡುವ ಹಣದ ಸಿಕ್ಕನ್ನು ಸ್ವೀಕರಿಸುವಾಗ ಅಮ್ಮ ಹೆಬ್ಬೆಟ್ಟು ಒತ್ತಿದದನ್ನು ಕಂಡು ನನಗೆ ಆಶ್ಚರ್ಯವಾಯಿತು. ಐದನೆಯ ತರಗತಿಯವರೆಗೆ ಓದಿದ ಅಮ್ಮ ಕಾರ್ಖಾನೆಯಲ್ಲಿ ಅನಕ್ಷರಸ್ಥೆಯಾಗಿ ಗುರುತಿಸಿಕೊಂಡಿದ್ದಳು. ಯಾಕೆ ಹೀಗೆ ಮಾಡಿದಿರಿ? ಎಂಬ ನನ್ನ ಜಬರ್ದಸ್ತಿನ ಪ್ರಶ್ನೆಗೆ ಅಮ್ಮ ಅಷ್ಟೇ ಶಾಂತವಾಗಿ, “ಕಂಪೆನಿ ಕೆಲಸಕ್ಕೆ ಬರುವವರೆಲ್ಲರೂ ವಿದ್ಯೆ ಇಲ್ಲದವರು. ಅಲ್ಲಿ ಸಂಬಳ ಕೊಡುವಾಗ ಹೆಬ್ಬೆಟ್ಟೊತ್ತಿಯೇ ಎಲ್ಲರೂ ಸಂಬಳ ತೆಗೆದುಕೊಳ್ಳುತ್ತಿದ್ದರು. ನಾನೊಬ್ಬಳು ಅಕ್ಷರಸ್ಥೆ ಎಂದು ಜಂಭ ತೋರಿಸಲು ಸಾಧ್ಯವೇ? ಇಷ್ಟಾಗಿಯೂ ಅಲ್ಲಿ ಪೆನ್ನು, ಪೆನ್ಸಿಲುಗಳು ಇರಲೇ ಇಲ್ಲ. ಹಾಗಿರುವಾಗ ನಾನೂ ಹೆಬ್ಬೆಟ್ಟು ಒತ್ತುವುದನ್ನೇ ರೂಢಿ ಮಾಡಿಕೊಂಡೆ. ನಾನು ಅನ್ನ ಗಳಿಸಿದ್ದು ಕಲಿತ ವಿದ್ಯೆಯಿಂದಲ್ಲ. ಶ್ರಮ ಶಕ್ತಿಯನ್ನು ಗೌರವಿಸಿದ್ದರಿಂದ” ಎಂದರು. ಹೌದು, ಅವರು ಗೇರುಬೀಜ ಕಾರ್ಖಾನೆಯ ಮಹಿಳಾ ಕಾರ್ಮಿಕರ ಹೋರಾಟ ಮತ್ತು ಚಳುವಳಿಗಳಲ್ಲಿ ಸೇರಿಕೊಂಡು ಮುಷ್ಕರ ನಡೆಸಿದ್ದರು. ಮೆರವಣಿಗೆಗಳಲ್ಲಿ ಹೆಚ್ಚು ಭಾಗವಹಿಸದಿದ್ದರೂ ಹಲವು ಮುಷ್ಕರಗಳಲ್ಲಿ ಭಾಗವಹಿಸಿದ್ದರು. ಹಾಗೆ ಮುಷ್ಕರ ಮಾಡಿದ್ದರಿಂದಲೇ ನಾವೀಗ ಶ್ರಮಕ್ಕೆ ತಕ್ಕ ಸಂಬಳ ಪಡೆಯುತ್ತೇವೆ ಎಂಬ ನಂಬಿಕೆ ಅವರಿಗಿತ್ತು. ಅಮ್ಮನ ಬದುಕಿನ ಹೋರಾಟದ ಒಂದು ಅಧ್ಯಾಯ ಮುಕ್ತಾಯವಾಯಿತು. ಹೊಸ ಅಧ್ಯಾಯವನ್ನು ಪ್ರಾರಂಭ ಮಾಡುವುದೇನಿದ್ದರೂ ನನ್ನ ಮಕ್ಕಳು ಬಯಸಿದಂತೆ ಎಂದು ನಿರಾಳವಾದಳು. “ಯಾವ ಮನುಷ್ಯನೂ ಪೂರ್ಣವಾಗಿ ಸಾಯುವುದಿಲ್ಲ. ಅವನು ಮಾಡಿದ ಒಳ್ಳೆಯ ಕಾರ್ಯಗಳು ಗೋರಿಯೊಳಗಿನಿಂದ ತಪ್ಪಿಸಿಕೊಂಡು ಬರುತ್ತವೆಯಂತೆ. ಹಾಗೆ ನಿನ್ನ ಅಪ್ಪನ ಕೆಟ್ಟ ಹವ್ಯಾಸಗಳು ಮಾತ್ರ ಸುಟ್ಟು ಭಸ್ಮವಾಗಿವೆಯೇ ಹೊರತು ಅವರು ಮಾಡಿದ ಸತ್ಕಾರ್ಯಗಳು ನಮ್ಮ ಹಿಂದೆ ಮುಂದೆ ಸುತ್ತುತ್ತಾ ನಮ್ಮನ್ನು ಪ್ರಚೋದಿಸುತ್ತವೆ. ಆಜೀವ ಪರ್ಯಂತ ಅವರ ನೆನಪುಗಳನ್ನು ಉಳಿಸಿಕೊಳ್ಳುತ್ತೇವಲ್ಲ. ಅದೇ ನಮ್ಮ ಆಸ್ತಿ. ಬೇರಾವುದರಲ್ಲಿ ನಾವು ಶ್ರೀಮಂತರಾಗದಿದ್ದರೂ ತೊಂದರೆಯಿಲ್ಲ. ಆದರೆ ನೆನಪಿನ ಶಕ್ತಿ ಕುಂಠಿತವಾಗಿ ಬಡವರಾಗಬಾರದು. ಆ ನೆನಪುಗಳು ದುಃಖವನ್ನು ಕೊಡುತ್ತವೆಂದು ತಿಳಿಯಬಾರದು. ಆ ನೆನಪುಗಳು ನಮ್ಮನ್ನು ಕಾಯುವ ಕಣ್ಣಾಗಿ, ಕೇಳುವ ಕಿವಿಯಾಗಿ, ಹರಸುವ ಮಾತಾಗಿ ಅಗೋಚರ ಶಕ್ತಿಯಾಗಿ ನಮ್ಮ ಬಾಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತದೆ. ಈ ಮಾತನ್ನು ಎಂದೂ ಮರೆಯಬೇಡ” ಎಂದು ಹೇಳಿದ ಅಮ್ಮನ ಮಾತುಗಳು ಯಾವ ಅಧ್ಯಾತ್ಮ ಗ್ರಂಥಗಳಲ್ಲಿದೆಯೋ ಗೊತ್ತಿಲ್ಲ. ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ತನ್ನದೇ ಆದ ಧಾರ್ಮಿಕ ನಂಬಿಕೆಗಳಿಗೆ ಬದ್ಧರಾಗಿ ನಡೆಯುತ್ತಾರೆ. ಪೂಜೆ, ಹರಕೆ, ಉತ್ಸವಗಳಲ್ಲಿ ಮೈಮರೆಯುತ್ತಾರೆ. ಆದರೆ ನನ್ನಮ್ಮನಂತಹ ಸಾಮಾನ್ಯ ಕೆಳವರ್ಗದ ಹೆಂಗಸಿಗೆ ತನ್ನ ಪತಿ, ಮನೆ, ಮಕ್ಕಳು ಇದೇ ದೇವರು. ಅದೇ ಪೂಜೆ, ಅದೇ ಉತ್ಸವ. ಅದರಾಚೆ ಇರುವ ದೇವರನ್ನು ಕಾಣಲು ಬಯಸಿದವಳಲ್ಲ ನನ್ನಮ್ಮ. ಮನೆಯೇ ಅವಳಿಗೆ ದೇವಾಲಯ. ಮನೆಯನ್ನೇ ದೇವಾಲಯ ಮಾಡಿಕೊಂಡ ಅಸಂಖ್ಯಾತ ಹೆಂಗಸರಲ್ಲಿ ನನ್ನಮ್ಮ ಒಬ್ಬಳು. ಆ ದೇವಾಲಯದ ಗರ್ಭಗುಡಿಯಲ್ಲಿ ಗಂಡನ ಬಳಿಕ ಮಕ್ಕಳನ್ನು ಪ್ರತಿಷ್ಠಾಪನೆ ಮಾಡಿ ಪ್ರತಿದಿನವೂ ತನ್ನ ಮನದ ನೋವುಗಳನ್ನು ಮೌನವಾಗಿ ನಿವೇದಿಸುವುದು ಅವಳ ಸಹಜ ಧರ್ಮವೇ ಆಗಿತ್ತು. (ಮುಂದುವರಿಯಲಿದೆ) 3 Comments Umavallish on February 23, 2016 at 4:54 am ಅಬ್ಬಾ ಅದೆಂತಹ ಉದಾತ್ತ ಚಿಂತನೆ ರೋಹಿಣಿ ಟೀಚರ್ ತಂದೆ ತಾಯಿಯರಿಗೆ. ಅವರಿಗೊಂದು ಗೌರವಪೂರ್ವಕ ನಮನಗಳು.ವಿಶ್ವವಿದ್ಯಾನಿಲಯದ ಪದವಿಗಳು ಹೆಸರಿಗಷ್ಟೇ. ನಿಮ್ಮ ಮಾತು ನಿಜ ವೈಜ್ಞಾನಿಕ, ವೈಚಾರಿಕತೆ ಇರಬಹುದು. ಆದರೆ ನಿಜ ಜೀವನಾನುಭವ,ನುಡಿದಂತೆ ನಡೆಯುವ ವ್ಯಕ್ತಿಗಳು ವಿರಳ. ಬದುಕಿನ ಪಾಠ ವಾಸ್ತವಕ್ಕೆ ಪ್ರತಿರೂಪದಂತೆ ಇರುವ ಹಿರಿಯ ಚೀತನಗಳು. ”ಆದರ್ಶ ಜೀವಿಗಳು” . ಮಾದರಿ ಎನ್ನುವ ಮಾತಿನ ”ಅನ್ವರ್ತಕರು” Reply Umavallish on February 23, 2016 at 4:54 am ಕ್ಷಮಿಸಿ ಅದು ”ಅನ್ವರ್ಥಕ” ಅನ್ವರ್ತಕ ಅಲ್ಲ Reply William Robert Da Silva on February 23, 2016 at 4:55 am That is religion in the flesh, Ashok. That is what environmentalist David Suzuki repeats all the time.
40ಕೋಟಿ ವರ್ಷಗಳು. ಇಲ್ಲಿಂದ ಮುಂದಿನ 10 ಕೋಟಿ ವರ್ಷಗಳ ಅವಧಿಯಲ್ಲಿ ಬಂಡೆಗಳು ಒಂದೆಡೆ ಸರಿಯಲು ಆರಂಭಿಸಿದವು. ಇದೇ ಸಂದರ್ಭದಲ್ಲಿ ಸಾಗರಜೀವಿಗಳು ಭೂಮಿಯ ಮೇಲೆ ಕಾಲಿಟ್ಟವು. ಓಜೋನ್ ಪದರ ಭೂಮಿಯನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತಿದ್ದರಿಂದಾಗಿ ಜೀವಿಗಳು ಸಾಗರ ತೊರೆದು ಭೂಮಿಯತ್ತ ಹೆಜ್ಜೆ ಇಟ್ಟವು. 30 ಕೋಟಿ ವರ್ಷಗಳ ಹೊತ್ತಿಗೆ ಭೂಮಿ ಜೌಗು ಪ್ರದೇಶಗಳಿಂದ ಕೂಡಿತ್ತು. 16 ದಶಲಕ್ಷ ವರ್ಷಗಳ ಕಾಲ ಇದೇ ಸ್ಥಿತಿ ಇತ್ತು. ಈ ಪರಿಸರದಿಂದಾಗಿ ಕೊಳೆತ ಸಸ್ಯಕಾಶಿ ಕಲ್ಲಿದ್ದಿಲಾಗಿ, ಸತ್ತ ಸಾಗರ ಜೀವಿಗಳು ತೈಲವಾಗಿ ಪರಿವರ್ತನೆಗೊಂಡವು. ಈ ಹೊತ್ತಿಗೆ ಭೂಮಿಯ ಮೇಲೆ ಸಹಸ್ರಪದಿ, ಏರೋಪ್ಲೇನ್ ಚಿಟ್ಟೆ, ಸರೀಸೃಪಗಳು ಕಾಣಿಸಿಕೊಂಡಿದ್ದವು. ಜೀವಗೋಳ ರೂಪುಗೊಂಡಿತು ಎನ್ನುವ ಹೊತ್ತಿಗೆ ದೊಡ್ಡದೊಂದು ಸವಾಲು ಎದುರಾಗಿತ್ತು. ಭೂಮಿ ತನ್ನ ಒಡಲಲ್ಲಿ ಅದೆಷ್ಟು ಬೆಂಕಿಯನ್ನಿಟ್ಟುಕೊಂಡಿತ್ತೊ ಅದು ತನ್ನ ಹುಟ್ಟಿನಿಂದಲೂ ಜ್ವಾಲಾಮುಖಿಗಳನ್ನು ಸಿಡಿಸುತ್ತಲೇ ಬಂದಿತ್ತು. ಭೂಮಿಯ ಮೇಲೆ ಇನ್ನೇನು ಜೀವವಿಕಾಸವಾಗುತ್ತಿದೆ ಎಂಬ ಕಾಲಕ್ಕೆ ಬೆಂಕಿಯುಗುಳಿ ಭೂಮಿಯನ್ನು ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು. ಇದು ಕೂಡ ವಿಕಾಸದ ಒಂದು ಹಂತವೇ ಆಗಿತ್ತು. 10 ಕೋಟಿ ವರ್ಷಗಳ ಕಾಲ ನಿರಾತಂಕವಾಗಿ ಜ್ವಾಲಾಮುಖಿಗಳಿಂದ ಲಾವಾರಸ ಹೊರಬೀಳುತ್ತಲೇ ಇತ್ತು. ಒಂದೆಡೆ ಶಾಖ ಮತ್ತೊಂದೆಡೆ ವಿಷಾನಿಲ ಹರಡಿ ಭೂಮಿಯ ಮೇಲಿದ್ದ ಶೇ.95ರಷ್ಟು ಜೀವಿಗಳು ನಾಶವಾದವು. ಭೂಮಿಯ ಅಲ್ಲಿಯವರೆಗಿನ ಇತಿಹಾಸದಲ್ಲಿ ಇಂಥ ವಿದ್ಯಮಾನ ಜರುಗೇ ಇರಲಿಲ್ಲ. ಈ ವಿಚಿತ್ರ ಬೆಳವಣಿಗೆ ನಂತರ ಒಂದು ಮಹಾಖಂಡ ಸೃಷ್ಟಿ ಆಯಿತು. ಅದೇ ಪೆನ್‍ಜಿಯಾ. 24 ಕೋಟಿ ವರ್ಷಗಳು. ಭೂಮಿಯ ವಾತಾವರಣದಲ್ಲಿ ಹಲವು ಮಹತ್ವದ ಬದಲಾವಣೆ ಆಗಲಾರಂಭಿಸಿದ್ದವು. ಆಮ್ಲಜನಕ ಮತ್ತುಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಿತು. ಇತ್ತ ಲಾವಾರಸ, ವಿಷಾನಿಲದ ಪರಿಸರದಲ್ಲೂ ಬದುಕುಳಿದ ಕೆಲ ಜೀವಿಗಳು ಭಯಾನಕವಾಗಿ ಬೆಳೆದು ನಿಂತಿದ್ದವು. ಅವೇ ಡೈನೊಸಾರ್‌ಗಳು. ಇಂತಹ ಜೀವಿಗಳು ಭೂಮಿಯ ಮೇಲಿದ್ದವು ಎಂಬುದು ತಿಳಿದು ಬಂದಿದ್ದು ಇಂಗ್ಲೆಂಡಿನಲ್ಲಿ ಪತ್ತೆಯಾದ ಪಳೆಯುಳಿಕೆಯಿಂದ. 1822 ರಲ್ಲಿ ಮೇರಿ ಮತ್ತು ಮ್ಯಾಂಟಲ್ ಎಂಬುವವರಿಗೆ ಮೂಳೆಯೊಂದು ಸಿಕ್ಕಿತ್ತು. ಮೊದಮೊದಲು ಅದೇನು? ಯಾವ ಪ್ರಾಣಿಯ ಮೂಳೆ ಎಂಬುದು ಸ್ಪಷ್ಟವಾಗಿರಲಿಲ್ಲ. ಅಧ್ಯಯನ ಮಾಡುತ್ತ ಹೋದಂತೆ ಅದು ದೈತ್ಯ ಹಲ್ಲಿಯ ಹಲ್ಲು ಎಂದು ಕಂಡುಕೊಂಡರು. ನಂತರದ ದಿನಗಳಲ್ಲಿ ಯೂರೋಪ್ ಮತ್ತು ಅಮೆರಿಕಾಗಳಲ್ಲಿ ದೈತ್ಯಜೀವಿಗಳ ಪಳೆಯುಳಿಕೆಗಳು ಪತ್ತೆಯಾದವು. ನಮ್ಮ ಕಾಲದ ಹಲ್ಲಿಗಳಿಗೆ ಹೋಲಿಸಿ ಇವುಗಳಿಗೆ ಡೈನೊಸಾರ್, ಅಂದರೆ ದೈತ್ಯ ಹಲ್ಲಿಗಳೆಂದು ಕರೆದರು. 18 ಕೋಟಿ ವರ್ಷಗಳಿಂದ – 10 ಕೋಟಿ ವರ್ಷಗಳ ಅವಧಿಯಲ್ಲಿ ಜ್ವಾಲಾಮುಖಿಗಳ ಚಟುವಟಿಕೆಯಿಂದ ಪೆನ್‍ಜಿಯಾ ಮಹಾಖಂಡ ಒಡೆದು ಏಳು ಖಂಡಗಳಾಗಿ ಬೇರ್ಪಟ್ಟು ಭೂಮಿಯ ಬೇರೆಬೇರೆ ಭಾಗಗಳತ್ತ ಚಲಿಸಿದವು. ಪ್ರತಿಖಂಡದಲ್ಲೂ ಡೈನೊಸಾರ್‌ಗಳು ಹಂಚಿಹೋದವು. ಜ್ವಾಲಾಮುಖಿಗಳು ಇನ್ನೂ ಕ್ರಿಯಾಶೀಲವಾಗಿದ್ದವು. ಜಾಗತಿಕ ತಾಪಮಾನ ಹೆಚ್ಚಿತು. ಇಂಗಾಲದ ಪ್ರಮಾಣ ಶೇ.500 ರಷ್ಟು ಹೆಚ್ಚಾಗಿ ಹಸಿರುಮನೆ ಪರಿಣಾಮ ಉಂಟಾಯಿತು.ಡೈನೊಸಾರ್‌ಗಳು ಅಷ್ಟು ದೈತ್ಯಾಕಾರವಾಗಿ ಬೆಳೆಯಲು ಕಾರಣ ಅವು ಈಗಿನ ಹಲ್ಲಿಗಳಂತೆ ತಂಪು ರಕ್ತದ ಜೀವಿಗಳಾಗಿರಲಿಲ್ಲ. ಬಿಸಿರಕ್ತದ ಪ್ರಾಣಿಗಳಾಗಿದ್ದವು. ಜೊತೆಗೆ ಯಥೇಚ್ಚವಾಗಿದ್ದ ಆಹಾರ, ಆಮ್ಲಜನಕದಿಂದ ಕೂಡಿದ ವಾತಾವರಣ ಡೈನೊಸಾರ್‌ಗಳು ಗಾತ್ರದಲ್ಲಿ ಅಗಾಧವಾಗಿ ಬೆಳೆಯುವಂತೆ ಮಾಡಿದವು ಎಂಬುದು ಜೀವವಿಜ್ಞಾನಿಗಳ ಅಭಿಪ್ರಾಯ. ಇದರ ಫಲವಾಗಿ ಎಲ್ಲ ಭೂಖಂಡಗಳಲ್ಲಿ ಕಾಡು ಬೆಳೆದು ನಿಂತಿತು. ಈ ಹಸಿರಿನ ಪೋಷಣೆಯಲ್ಲಿ ಡೈನೊಸಾರ್‌ಗಳ ದೇಹ ಮತ್ತಷ್ಟು ಹಿಗ್ಗಿತು. ಆದರೆ ಈ ಸುಖದ ದಿನಗಳು ಡೈನೊಸಾರ್‌ಗಳ ಪಾಲಿಗೆ ತುಂಬಾ ದಿನಗಳ ಕಾಲ ಇರಲಿಲ್ಲ. ಅಂಥದ್ದೊಂದು ದುರಂತವೊಂದನ್ನು ಡೈನೊಸಾರ್‌ಗಳು ಎದುರಿಸಬೇಕಾಗುವ ಕಾಲ ಸನ್ನಿಹಿತವಾಗಿತ್ತು. ಜ್ವಾಲಾಮುಖಿ ಕೊಟ್ಟ ಸಂಪತ್ತು 10ಕೋಟಿ ವರ್ಷಗಳಾದಾಗಲೂ ಭೂಮಿಯ ಬಹುತೇಕ ಎಲ್ಲಾ ಬದಲಾವಣೆಗಳಿಗೆ ಪ್ರಮುಖ ಕಾರಣವಾದ ಜ್ವಾಲಾಮುಖಿಗಳು ತಮ್ಮ ಕಾವು ಕಳೆದುಕೊಳ್ಳದೆ ಇನ್ನೂ ಜೀವಂತವಾಗಿದ್ದವು. ಶಿಲೆಗಳ ರಚನೆಗೆ, ಖಂಡಗಳ ರಚನೆಗೆ ಮತ್ತು ಅವುಗಳ ಅಲೆತಕ್ಕೆ ಕಾರಣವಾದ ಈ ಜ್ವಾಲಾಮುಖಿಗಳೇ ಅಮೂಲ್ಯವಾದ ಖನಿಜಗಳನ್ನು ಭೂಮಿಗೆ ನೀಡಿದವು. ಆ ಪೈಕಿ ಅತ್ಯಮೂಲ್ಯ ಹರಳು ವಜ್ರವೂ ಒಂದು. ಮನುಷ್ಯ ಬಹಳ ವರ್ಷಗಳ ಕಾಲ ನದಿತಟಗಳಲ್ಲಿ ಸಿಗುತ್ತಿದ್ದ ಬೆಲೆಬಾಳುವ ಕಲ್ಲುಗಳನ್ನು ಸಂಗ್ರಹಿಸಿ ಬಳಸಿಕೊಂಡ. ಆದರೆ ಈ ಕಲ್ಲುಗಳ ಮೂಲವೆಲ್ಲಿ ಎಂಬುದು ತಿಳಿದಿರಲಿಲ್ಲ. 1869ರಲ್ಲಿ ದಕ್ಷಿಣ ಆಫ್ರಿಕಾ ಕಿಂಬರ್ಲಿಯಲ್ಲಿ ಬೃಹತ್ ಗಾತ್ರದ ವಜ್ರದ ಕಲ್ಲು ಸಿಕ್ಕಿತು. ಉದ್ದುದ್ದವಾಗಿದ್ದು ಹಳದಿ ಬಣ್ಣದಿಂದ ಕೂಡಿದ್ದ ಈ ಕಲ್ಲನ್ನು ಹೆನ್ರಿ ಕಾರ್ವಿಲ್ ಲೀವಿಸ್ ಅಧ್ಯಯನ ಮಾಡಿದರು. ಈ ವಿಶಿಷ್ಟ ಬೆಲೆಬಾಳುವ ಕಲ್ಲು ಜ್ವಾಲಾಮುಖಿಯ ಕೊಡುಗೆ ಎಂಬುದು ಆ ಅಧ್ಯಯನದಿಂದ ಸ್ಪಷ್ಟವಾಯಿತು. ಈಗ ವಜ್ರದ ಗಣಿಗಳು ಎಂದು ಕರೆಸಿಕೊಳ್ಳುತ್ತಿರುವ ಜಾಗಗಳು ಕೋಟಿ ವರ್ಷಗಳ ಹಿಂದಿದ್ದ ಪರ್ವತಗಳು ಎಂಬುದು ತಿಳಿಯಿತು. ಆದರೆ ಇವು ಸಾಮಾನ್ಯ ಜ್ವಾಲಾಮುಖಿಗಳಾಗಿರಲಿಲ್ಲ. 100 ಮೈಲು ಆಳದ ವಿಶಿಷ್ಟ ಪರ್ವತಗಳು. ಇಲ್ಲಿ ಲಾವಾರಸ ಗಂಟೆಗೆ 3000 ಮೈಲಿ ವೇಗದಲ್ಲಿ ಹೊರಚಿಮ್ಮುತ್ತಿತ್ತು. ಅತಿಯಾದ ಶಾಖ, ವೇಗ, ಒತ್ತಡದಲ್ಲಿ ಲಾವ ವಜ್ರವಾಗಿ ರೂಪಾಂತರವಾಗಿತ್ತು. ಡೈನೊಸಾರ್‌ಗಳ ಕಾಲದಲ್ಲಿ ಸೃಷ್ಟಿಯಾದ ಈ ವಜ್ರಗಳು ಇಂದಿಗೂ ನಮ್ಮೊಂದಿಗೆ ಇವೆ. ಆದರೆ ಡೈನೊಸಾರ್‌ಗಳಿಗೆ ಅಷ್ಟು ಅದೃಷ್ಟವಿರಲಿಲ್ಲ. 65 ದಶಲಕ್ಷ ವರ್ಷಗಳು. ಹಸಿರು ಹೆಚ್ಚಿದ ಕಾಲ, ಜೀವಿಗಳು ಹಿಂದೆಂದಿಗಿಂತ ಹೆಚ್ಚು ವಿಕಾಸ ಕಂಡ ಕಾಲ. ಆದರೆ ಡೈನೊಸಾರ್‌ಗಳ ಪಾಲಿಗೆ ಕೆಟ್ಟಕಾಲ. ಕೇವಲ ಈ ದೈತ್ಯಜೀವಿಗಳಿಗಷ್ಟೇ ಅಲ್ಲ ಭೂಮಿಯ ಮೇಲಿದ್ದ ಶೇ. 70 ರಷ್ಟು ಜೀವಿಗಳೆಲ್ಲ ಕಣ್ಮರೆಯಾದಂಥ ಕಾಲ. ಇದು ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರ ಬಹಳ ಕಾಲ ನಿಗೂಢವಾಗಿಯೇ ಇತ್ತು. ಭೂಮಿ ಎಷ್ಟೊಂದು ವೈಪರೀತ್ಯಗಳ ನಡುವೆ ಒಂದು ಚೆಂದದ ಗ್ರಹವಾಗುತ್ತಿದ್ದ ಕಾಲದಲ್ಲಿ ಭಾರೀ ಅನಾಹುತವೊಂದು ಸಂಭವಿಸಿತು. ಅದೇ ಭೂಮಿಯ ಮೇಲಿದ್ದ ಅಸಂಖ್ಯ ಜೀವರಾಶಿಯನ್ನು ನಾಶಮಾಡಿಬಿಟ್ಟಿತು. ಆದರೆ ಆಪತ್ತು ಹೇಗೆ ಬಂತು? ಎಲ್ಲಿಂದ ಬಂತು? ವಾಸ್ತವವಾಗಿ ಅದು ಏನಾಗಿತ್ತು? ಬಂದೆರಗಿದ ಆಪತ್ತು ಈ ಪ್ರಶ್ನೆ ಹಲವಾರು ವರ್ಷಗಳ ಕಾಲ ವಿಜ್ಞಾನಿಗಳನ್ನು ಕಾಡಿತ್ತು. ಆದರೆ ಉತ್ತರ ಅಮೆರಿಕದ ಕೊಲರ‍್ಯಾಡೋದಲ್ಲಿ ಪತ್ತೆಯಾಯಿತು. ಲೂಯಿಸ್ ಮತ್ತು ವಾಲ್ಟರ್ ಅಲ್ವಾರೆಜ್ ಎಂಬ ತಂದೆ ಮಗನ ಜೋಡಿ 1980ರಲ್ಲಿ ಒಂದು ವಸ್ತುವನ್ನು ಪತ್ತೆ ಮಾಡಿದರು. ಅದರ ಹೆಸರು ಇರಿಡಿಯಂ. ಈ ಅಪೂರ್ವ ವಸ್ತು ಸಾಮಾನ್ಯವಾಗಿ ಕಂಡುಬರುವುದು ಉಲ್ಕೆಗಳಲ್ಲಿ. ಲೂಯಿಸ್ ವಾಲ್ಟರ್ ಅವರ ಅಧ್ಯಯನ ಆಧರಿಸಿ ಡೈನೊಸಾರ್‌ಗಳಿಂದ ತುಂಬಿದ್ದ ಈ ಗ್ರಹಕ್ಕೆ ಸಾವಾಗಿ ಬಂದಿದ್ದು ಉಲ್ಕೆಗಳು ಎಂದು ಪ್ರತಿಪಾದಿಸಿದರು. ಒಂದು ಸೆಕೆಂಡಿಗೆ ಸುಮಾರು 30 ಮೈಲಿ ವೇಗದಲ್ಲಿ ಬಂದಪ್ಪಳಿಸಿದ ಉಲ್ಕೆಗಳು ಭೂಮಿಯನ್ನು ದೊಡ್ಡದೊಡ್ಡ ಕುಳಿಗಳಿಂದ ಅಗಾಧ ಧೂಳಿನಿಂದ ತುಂಬಿದವು ಎಂದು ಹೇಳಿದರು. ಹತ್ತು ವರ್ಷಗಳ ಕಾಲ ಈ ಬಗ್ಗೆ ವಾದವಿವಾದಗಳು ನಡೆದವು. 1990ರಲ್ಲಿ 100 ಮೈಲಿ ವಿಶಾಲವಾದ ಕ್ರೇಟರ್ ಪತ್ತೆಯಾಗಿ ಲೂಯಿಸ್-ವಾಲ್ಟರ್ ಸಿದ್ಧಾಂತಕ್ಕೆ ಬಲ ಸಿಕ್ಕಿತು. ಒಟ್ಟಾರೆ ಉಲ್ಕೆಗಳು, ಜೊತೆಜೊತೆಗೆ ಲಾವಾರಸ ಹಲವು ಸಾವಿರ ಜೀವಿಗಳನ್ನು ಕೊಂದವು. ಲಾವಾರಸ ಮತ್ತು ಧೂಳಿನ ರಾಶಿಯಿಂದ ಶಿಲಾಪದರಗಳ ರಚನೆಯೂ ಆಯಿತು. ಭಾರತದ ಅಜಂತಾ ಎಲ್ಲೋರ ಸೇರಿದಂತೆ ಇನ್ನು ಕೆಲ ದೇವಸ್ಥಾನಗಳು ಇಂಥ ಶಿಲಾಪದರುಗಳಿರುವಲ್ಲೇ ನಿರ್ಮಾಣವಾಗಿವೆ. ಹೀಗೆ ಭೂಮಿಯ ಮೇಲಿನ ಲಾವಾರಸ, ಮೇಲಿಂದ ಬಿದ್ದ ಉಲ್ಕೆಗಳು ದೈತ್ಯಜೀವಿಗಳನ್ನು, ಸೂಕ್ಷ್ಮಜೀವಿಗಳನ್ನು ಇಲ್ಲವಾಗಿಸಿದವು. ಆದರೆ ಹೊಸಜಗತ್ತು ಹುಟ್ಟಿಕೊಳ್ಳುತ್ತಿತ್ತು. ಅದೇ ಸಸ್ತನಿಗಳ ಮನುಷ್ಯನ ಜಗತ್ತು… 50 ದಶಲಕ್ಷ ವರ್ಷಗಳು. ಭೂಮಿ ಭಾರೀ ದುರಂತದಿಂದ ಚೇತರಿಸಿಕೊಳ್ಳುತ್ತಿತ್ತು. 4.4 ಶತಕೋಟಿ ವರ್ಷಗಳ ಬಳಿಕ ಸಸ್ತನಿಗಳು, ಮನುಷ್ಯನ ಪೂರ್ವಜರು ವಿಕಾಸ ಹೊಂದುತ್ತಿದ್ದರು. (ಮುಂದುರೆಯುವುದು…) ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ: This entry was posted in Earth, ಭೂಮಿ ಹುಟ್ಟಿದ್ದು ಹೇಗೆ? - ಬರಹ, ಸಿನೆಮಾ and tagged ಅಲೆತ, ಆಲ್ಫ್ಸ್ ಪರ್ವತ, ಕನ್ನಡ ಸಾಕ್ಷ್ಯಚಿತ್ರ, ಜೀವವಿಕಾಸ, ಜ್ವಾಲಾಮುಖಿ, ಭೂಖಂಡ, ಮಾನವ on September 9, 2012 by editor. ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 4 Leave a reply Follow Share ಕಮಲಾಕರ © ಹಕ್ಕು: ಮೌಲ್ಯಾಗ್ರಹ ಪ್ರಕಾಶನ 150 ಕೋಟಿ ವರ್ಷಗಳ ಹಿಂದೆ – ಭೂಮಿಯಲ್ಲಿ ಖಂಡಗಳು ವ್ಯಾಪಿಸಿಕೊಂಡವು. ಅಷ್ಟೇ ಅಲ್ಲದೆ ಈ ಭೂಪ್ರದೇಶಗಳು ಚಲಿಸುವುದಕ್ಕೂ ಆರಂಭಿಸಿದ್ದವು. 1912ರಲ್ಲಿ ಆಲ್ಫ್ರೆಡ್ ವ್ಯಾಗ್ನರ್ ಎಂಬ ವಿಜ್ಞಾನಿ ಖಂಡಗಳ ಅಲೆತದ ಸಿದ್ಧಾಂತವನ್ನು ಮಂಡಿಸಿದರು. ಒಮ್ಮೆ ಖಂಡಗಳು ಒಂದೇ ಆಗಿದ್ದು ಕಾಲಾನಂತರ ಭಿನ್ನವಾಗಿ ಹರಡಿಕೊಂಡವು ಎಂದು ವ್ಯಾಗ್ನರ್ ಪ್ರತಿಪಾದಿಸಿದರು. ವಿಜ್ಞಾನಿಗಳು ಅವರ ವಾದವನ್ನು ಒಪ್ಪಿಕೊಳ್ಳಲಿಲ್ಲ. ತಮ್ಮ ಪ್ರತಿಪಾದನೆಗೆ ತಕ್ಕ ಪುರಾವೆ ಹುಡುಕಾಟದಲ್ಲಿ ವ್ಯಾಗ್ನರ್ ವಿಧಿವಶವಾದರು. ಆದರೆ ಅವರು ಪ್ರತಿಪಾದಿಸಿದ ವಿಚಾರ ನಿಜವಾಯಿತು. ಸಾಗರದ ತಳದಲ್ಲಿ ಶಿಲಾರಸ ಸದಾ ಚಲಿಸುತ್ತಲೇ ಇತ್ತು. ತೀವ್ರವಾದ ಶಾಖದಿಂದ ಭೂಮಿಯ ಮೇಲ್ಪದರ ಬಿರುಕು ಕಾಣಿಸಿಕೊಂಡು ಶಿಲಾರಸ ಹೊಸ ಭೂಮಿ ಪ್ರದೇಶವನ್ನು ಸೃಷ್ಟಿ ಮಾಡುತ್ತಿತ್ತು. ಜೊತೆಗೆ ನಿರಂತರವಾಗಿ ಚಲಿಸುತ್ತಲೆ ಇರುತ್ತಿದ್ದ ಲಾವಾರಸ ಬಿರುಕುಬಿಟ್ಟ ಭೂತೊಗಟೆಯನ್ನು ತನ್ನೊಂದಿಗೆ ಸೆಳೆದೊಯ್ಯುತ್ತಿತ್ತು. ಈ ಪ್ರಕ್ರಿಯೆ ಭೂಭಾಗಗಳನ್ನು ಚಲಿಸುವಂತೆ ಮಾಡಿತ್ತು. ಉದಾಹರಣೆ, ಫಿಷರ್ ಎನ್ನುವ ಜ್ವಾಲಾಮುಖಿ ಒಂದೇ ಆಗಿದ್ದ ಯೂರೋಪ್ ಮತ್ತು ಅಮೆರಿಕ ಖಂಡಗಳನ್ನು ಬೇರ್ಪಡಿಸಿತು. ಹೀಗೆ ಖಂಡಗಳ ಅಲೆತ ಕೂಡ ಬಹಳ ವರ್ಷಗಳ ಕಾಲ ನಡೆಯಿತು. ವರ್ಷಕ್ಕೆ ಮೂರು ಸೆಂಟಿ ಮೀಟರ್ ನಂತೆ ಖಂಡಗಳು ಚಲಿಸಿದವು. ಮಹಾಖಂಡ ಚಲಿಸುತ್ತಿದ್ದ ಖಂಡಗಳ ನಡುವೆ ಮಹಾಘರ್ಷಣೆಯೊಂದು ಸಂಭವಿಸಿತು. ಆಗ ಹುಟ್ಟಿದ್ದು ಒಂದು ಮಹಾಖಂಡ. 100 ಕೋಟಿ ವರ್ಷಗಳ ಹಿಂದೆ ಭೂಖಂಡಗಳ ನಿರಂತರ ಚಲನೆಯ ಪರಿಣಾಮ ಕೆನಡ ಮತ್ತು ಅಮೆರಿಕಗಳ ನಡುವೆ ಬೇರೆಬೇರೆ ಭೂಖಂಡಗಳು ಡಿಕ್ಕಿ ಹೊಡೆದವು. ಹೀಗೆ ಸೇರಿದ ಭೂಖಂಡ ಒಂದು ಮಹಾಖಂಡವನ್ನೇ ನಿರ್ಮಿಸಿದವು. ಇದನ್ನು ವಿಜ್ಞಾನಿಗಳು ರೊಡೀನಿಯಾ, ಅಂದರೆ ತಾಯಿನಾಡು ಅಂತ ಕರೆದರು. ರೊಡೀನಿಯಾ ಬಂಜರು ಖಂಡವಾಗಿತ್ತು. ಅಲ್ಲಿ ಯಾವ ರೀತಿಯ ಜೀವಿಗಳೂ ಇರಲಿಲ್ಲ. ಆದರೆ ಸಾಗರದೊಳಗಿನ ಜೀವಿಗಳಿಗೆ ದೊಡ್ಡ ಆಘಾತವನ್ನು ನೀಡಿತು. ಈ ಮಹಾಖಂಡ ಭೂಮಿಯ ಮೇಲೆ ಹರಿಯುತ್ತಿದ್ದ ಬೆಚ್ಚನೆಯ ನೀರಿನ ಪ್ರವಾಹಕ್ಕೆ ಅಡ್ಡವಾಯಿತು. ಇದರಿಂದ ಧ್ರುವಪ್ರದೇಶದ ಹಿಮ ತನ್ನ ವ್ಯಾಪ್ತಿ ವಿಸ್ತರಿಸಿತು. ನಿಧಾನವಾಗಿ ಇಡೀ ಸಾಗರಗಳುಹಿಮದ ಪದರಗಳಿಂದ ಮುಚ್ಚಲ್ಪಟ್ಟವು. ಉಷ್ಣಾಂಶ -40 ಡಿಗ್ರಿ ಸೆಲ್ಷಿಯಸ್ ಗೆ ಇಳಿಯಿತು. ಒಂದು ಮೈಲಿಗೂ ಹೆಚ್ಚು ಆಳಕ್ಕೆ ಹಿಮ ವ್ಯಾಪಿಸಿಕೊಂಡಿತು. ಭೂಮಿ ಹಿಮದ ಗೋಳವಾಯಿತು. ಬೆಂಕಿಯುಂಡೆ, ಜಲಪ್ರಳಯವನ್ನು ನೋಡಿದ ಭೂಮಿ ಈಗ ಸಂಪೂರ್ಣ ಹಿಮಗಡ್ಡೆಯಾಗಿ ಹೋಗಿತ್ತು. ರೊಡೀನಿಯಾ ಖಂಡ ಸೃಷ್ಟಿಸಿದ ಈ ಹವಾಮಾನ ವೈಪರೀತ್ಯದಿಂದಾಗಿ ಈ ಗ್ರಹದ ಮೇಲಿದ್ದ ಸಾಗರ ಜೀವಿಗಳು ನಾಶವಾದವು. ಆದರೆ ಹಿಮನದಿಯ ಅಡಿಯಲ್ಲೂ ಜ್ವಾಲಾಮುಖಿ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದವು. ಇದರಿಂದಾಗಿ ಬಿಡುಗಡೆಯಾದ ಶಾಖ ಮತ್ತು ಇಂಗಾಲದ ಡೈಆಕ್ಸೈಡ್ ಹಿಮಗಡ್ಡೆಯ ದಟ್ಟಪದರದಲ್ಲಿ ಬಿರುಕು ಮೂಡಿಸಿತು. ರೊಡೇನಿಯಾ ಮಹಾಖಂಡ ಒಡೆಯಿತು. ಭೂಮಿಯನ್ನು ಆವರಿಸಿಕೊಂಡಿದ್ದ ಮಂಜಿನ ಪದರ ಕರಗಿತು. ಆಮ್ಲಜನಕದ ಪ್ರಮಾಣ ಹೆಚ್ಚಿತು. ಸಾಗರದೊಳಗೆ ಬದುಕುಳಿದ ಜೀವಿಗಳು ವಿಕಾಸಗೊಂಡವು. ವಿಚಿತ್ರವಾದ ಮತ್ತು ಅಪಾಯಕಾರಿ ಜೀವಿಗಳು ಬೆಳೆದವು. ಭೂಮಿಯ ವಾತಾವರಣದಲ್ಲಿ ಈಗ ಹಿಂದೆಂದಿಗಿಂತ ಅಪಾರ ಪ್ರಮಾಣದಲ್ಲಿ ಆಮ್ಲಜನಕವಿತ್ತು. ಜೀವವಿಕಾಸಕ್ಕೆ ಇದು ಪ್ರಮುಖ ಕಾರಣವಾಯಿತು. ಕೆನಡಾದ ಬರ್ಬಸ್ ಶೆಲ್ ಕ್ವಾರಿ ಪಳೆಯುಳಿಕೆ ಜಗತ್ತಿನ ಕಿಟಕಿ ಎನಿಸಿಕೊಂಡಿರುವ ಸ್ಥಳ. ಅತ್ಯಲ್ಪಕಾಲದಲ್ಲಿ ಜೀವಿಗಳು ವಿಕಾಸ ಹೊಂದಿದ್ದಕ್ಕೆ ಮತ್ತು ವಿಕಾಸ ಹೊಂದಿದ ಜೀವಿಗಳ ವೈವಿಧ್ಯತೆಗೆ ಪುರಾವೆ ಸಿಕ್ಕಿದ್ದು ಇಲ್ಲಿಂದಲೆ. ಅಮೆರಿಕದ ವಿಜ್ಞಾನಿ ಚಾರ್ಲ್ಸ್ ಡ್ಯುಲಮ್ ಈ ಕ್ವಾರ್ರಿಯನ್ನು ಪತ್ತೆ ಮಾಡಿದ್ದು. ಸ್ವತಃ ವಾಲ್ಕರ್ ಈ ಕ್ವಾರ್ರಿಯಲ್ಲಿ 60 ಸಾವಿರ ಪಳೆಯುಳಿಕೆಗಳನ್ನು ಸಂಗ್ರಹಿಸಿದರು. ನಂತರದ ದಿನಗಳಲ್ಲಿ ಒಂದು ಲಕ್ಷಕೂ ಹೆಚ್ಚು ಪಳೆಯುಳಿಕೆಗಳನ್ನು ವಿವಿಧ ವಿಜ್ಞಾನಿಗಳು ಸಂಗ್ರಹಿಸಿದರು. 50 ಕೋಟಿ ವರ್ಷಗಳ ಹಿಂದೆ ಜೀವಿಗಳು ಸ್ಫೋಟಕ ವೇಗದಲ್ಲಿ ವಿಕಾಸ ಹೊಂದಿದ್ದು ಈ ಪಳೆಯುಳಿಕೆಗಳಿಂದ ತಿಳಿದು ಬಂತು. ಇದನ್ನೇ ಕ್ಯಾಂಬ್ರಿಯನ್ ಸ್ಫೋಟವೆಂದು ಕರೆಯಲಾಯಿತು. ಈ ಕಾಲದ ಸಾಗರ ಜೀವಿಗಳು ಕೇವಲ ಸಸ್ಯಗಳನ್ನಷ್ಟೇ ತಿಂದು ಬದುಕುತ್ತಿರಲಿಲ್ಲ. ಅವು ಮತ್ತೊಂದು ಸಹ-ಜೀವಿಯನೇ ತಿಂದು ಬದುಕಲು ಆರಂಭಿಸಿದ್ದವು. ಇದೇ ಸಮಯದಲು ಅವುಗಳ ದೇಹ ಹಲವು ಮಾರ್ಪಾಟುಗಳನ್ನು ಕಾಣಲು ಆರಂಭಿಸಿದವು. ಕಣು, ಅಸ್ಥಿಪಂಜರ, ಹಲ್ಲು ಮುಂತಾದವು ಹಲವು ಜೀವಿಗಳಲ್ಲು ವಿಕಾಸವಾಗಿದ್ದವು. ಆಧುನಿಕ ಜೀವಿಗಳು ಭೂಮಿಗೆ ಬಂದವು. ನಂತರದ 10 ಕೋಟಿ ವರ್ಷಗಳಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಮತ್ತಷ್ಟು ಹೆಚ್ಚಿತು. ಈ ಹೆಚ್ಚಳದಿಂದ ಓಜೋನ್ ಪದರ ರಚನೆಯಾಗಿ ಭೂಮಿಯನ್ನು ಸುತ್ತುವರೆಯಿತು. ಇದು ಸೂಕ್ಷ್ಮ ಅತಿನೇರಳೆ ಕಿರಣಗಳಿಂದ ಭೂಮಿಯ ಮೇಲಿದ್ದ ಸೂಕ್ಷ್ಮ ಜೀವಿಗಳನ್ನು ಉಳಿಸಿತು. (ಮುಂದುವರೆಯುವುದು…) ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ: This entry was posted in Earth, ಭೂಮಿ ಹುಟ್ಟಿದ್ದು ಹೇಗೆ? - ಬರಹ and tagged ಅಲೆತ, ಕನ್ನಡ, ಭೂಖಂಡ, ಭೂಮಿ ಹುಟ್ಟಿದ್ದು ಹೇಗೆ, ರೊಡೇನಿಯಾ, ಲಾವಾರಸ, ವಿಜ್ಞಾನ, ಸಾಕ್ಷ್ಯಚಿತ್ರ on September 2, 2012 by editor.