text
stringlengths
344
278k
where can i buy priligy in india ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ)ನಾಲ್ಕನೇ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ 2021-22ರ ವರದಿ ಬಿಡುಗಡೆಯಾಗಿದ್ದು, ಗುಜರಾತ್ ರಾಜ್ಯವನ್ನು ಹಿಂದಿಕ್ಕಿ ತಮಿಳುನಾಡು ಅಗ್ರ ಸ್ಥಾನಕ್ಕೇರಿದೆ. ಮುಖ್ಯಾಂಶಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಾಲ್ಕನೇ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ 2021-22ರಲ್ಲಿ ತಮಿಳುನಾಡು ಅಗ್ರಸ್ಥಾನ ಪಡೆದಿದ್ದು, ದೇಶದ 17 ದೊಡ್ಡ ರಾಜ್ಯಗಳ ಪೈಕಿ ಎರಡನೇ ಸ್ಥಾನಕ್ಕೆ ಗುಜರಾತ್ ಕುಸಿದಿದ್ದು, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. 2020-21 ಸೂಚ್ಯಂಕದಲ್ಲಿ ತಮಿಳುನಾಡು ದೊಡ್ಡ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಕೇರಳ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಚಿಕ್ಕ ರಾಜ್ಯಗಳಲ್ಲಿ ಗೋವಾ ತನ್ನ ಅಗ್ರ ಶ್ರೇಯಾಂಕವನ್ನು ಉಳಿಸಿಕೊಂಡರೆ ಮಣಿಪುರ ಮತ್ತು ಸಿಕ್ಕಿಂ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ, ಜಮ್ಮು ಮತ್ತು ಕಾಶ್ಮೀರ, ದೆಹಲಿ ಮತ್ತು ಚಂಡೀಗಢ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ವಿಶ್ವ ಆಹಾರ ದಿನದಂದು ಸೂಚ್ಯಂಕವನ್ನು ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಪ್ರತಿಯೊಬ್ಬ ನಾಗರಿಕನ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬದ್ಧವಾಗಿದೆ ಮತ್ತು ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯಗಳ ಪಾತ್ರವನ್ನು ಒತ್ತಿ ಹೇಳಿದರು. ರಾಜ್ಯಗಳನ್ನು ಐದು ನಿಯತಾಂಕಗಳ ಮೇಲೆ ನಿರ್ಣಯಿಸಲಾಗಿದ್ದು, ಮಾನವ ಸಂಪನ್ಮೂಲಗಳು ಮತ್ತು ಸಾಂಸ್ಥಿಕ ಡೇಟಾ, ಅನುಸರಣೆ, ಆಹಾರ ಪರೀಕ್ಷಾ ಸೌಲಭ್ಯ, ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಮತ್ತು ಗ್ರಾಹಕರ ಸಬಲೀಕರಣ ಅಂಶಗಳ ಮೇಲೆ ವರ್ಗೀಕರಿಸಲಾಗಿದೆ. ಉದ್ದೇಶ “ಆರೋಗ್ಯಕರ ರಾಷ್ಟ್ರವನ್ನು ಖಚಿತಪಡಿಸಿಕೊಳ್ಳಲು ನಾವು ಒಗ್ಗೂಡುವುದು ಈ ಸಮಯದ ಅಗತ್ಯವಾಗಿದೆ”. 2018-19 ರಲ್ಲಿ ಪ್ರಾರಂಭವಾದ ಸೂಚ್ಯಂಕವು ದೇಶದಲ್ಲಿನ ಆಹಾರ ಸುರಕ್ಷತೆ ಪರಿಸರ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕ ಮತ್ತು ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಮತ್ತು ನಾಗರಿಕರಿಗೆ ಸುರಕ್ಷಿತ ಆಹಾರವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006 ರ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾದ ಎಫ್‌ಎಸ್‌ಎಸ್‌ಎಐ, ಜನರಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ‘ಈಟ್ ರೈಟ್’ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ, ಸುರಕ್ಷಿತ ಮತ್ತು ಸುಸ್ಥಿರ ಆಹಾರ ಪರಿಸರವನ್ನು ಬೆಂಬಲಿಸುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಸ್ಮಾರ್ಟ್ ಸಿಟಿಗಳನ್ನು ಪ್ರೇರೇಪಿಸಲು ಕಳೆದ ವರ್ಷ FSSAI ಪ್ರಾರಂಭಿಸಿದ ಈಟ್‌ಸ್ಮಾರ್ಟ್ ಸಿಟೀಸ್ ಚಾಲೆಂಜ್‌ನ 11 ವಿಜೇತರನ್ನು ಸನ್ಮಾನಿಸಿದರು.
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಹಾಗೂ ಕೋಲ್ಹಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ವಿಷಯಕ್ಕೆ ಸಂಭಂದಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕನ್ನಡ ಪರ ಸಂಘಟನೆಗಳು MES ಹಾಗು ಶಿವಸೇನೆಯ ಪುಂಡಾಟಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವು. ಚಿಕ್ಕಬಳ್ಳಾಪುರ ನಗರದ ಬಲಮುರಿ ಗಣಪತಿ ವೃತ್ತದ ಸಂತೆ ಮಾರ್ಕೆಟ್ ಸರ್ಕಲ್ ನಿಂದ ಬಿ.ಬಿ ರಸ್ತೆ ಮಾರ್ಗವಾಗಿ ಶಿಡ್ಲಘಟ್ಟ ವೃತ್ತದಲ್ಲಿ ರೈತಪರ ಹಾಗೂ ‌ಕನ್ನಡಪರ ಸಂಘಟನೆ ಪದಾಧಿಕಾರಿಗಳು ಮೆರವಣಿಗೆ ನಡೆಸಿ ಎಂ.ಇ.ಎಸ್ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದರು. ಹಾನಿಗೊಳಗಾದ ಸರ್ಕಾರದ ಆಸ್ತಿ ಪಾಸ್ತಿ ಕಿಡಿಕೇಡಿಗಳಿಂದಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಬಾಗೇಪಲ್ಲಿ Bagepalli : MES ಸಂಘಟನೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಬಾಗೇಪಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು. ಎಂಇಎಸ್, ಶಿವಸೇನಾ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಪಟ್ಟಣದ ಪುರಸಭೆ ಮುಂಭಾಗ ದಿಂದ ತಾಲ್ಲೂಕು ಕಚೇರಿಯ ವರೆಗೆ ಮೆರವಣಿಗೆ ನಡೆಸಿ ಗ್ರೇಡ್-2 ತಹಶೀಲ್ದಾರ್ ಸುಬ್ರಮಣ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸೋಮವಾರ ತಾಲ್ಲೂಕು ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ಎಂಇಎಸ್ ಮತ್ತು ಶಿವಸೇನಾ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಎಂದು ಆಗ್ರಹಿಸಿ ತಹಶೀಲ್ದಾರ್ ಡಿ.ಎ.ದಿವಾಕರ್ ರವರಿಗೆ ಮನವಿ ಪತ್ರ ನೀಡಿದರು.
Kannada News » Politics » Bihar Political Crisis: Nitish Kumar breaks up with BJP yet again what Happens Next Kannada News Bihar Political Crisis: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಅಂತ್ಯ; ಹೊಸ ಮಿತ್ರಪಕ್ಷದೊಂದಿಗೆ ಹೊಂದಾಣಿಕೆಯ ಮುನ್ಸೂಚನೆ ಬಿಜೆಪಿಗೆ ಕೈಕೊಟ್ಟು ನಿತೀಶ್ ಕುಮಾರ್ ಸರ್ಕಾರ ಉರುಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2015ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯಿಂದ ಬೇರ್ಪಟ್ಟಿತ್ತು. ನಿತೀಶ್ ಕುಮಾರ್- ನರೇಂದ್ರ ಮೋದಿ Image Credit source: India Today TV9kannada Web Team | Edited By: Sushma Chakre Aug 09, 2022 | 3:19 PM ಪಾಟ್ನಾ: ಬಿಹಾರದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟು ಇದೀಗ ರಾಜಭವನದ (Raj Bhavan) ಹೊಸ್ತಿಲಿಗೆ ಹೋಗಿ ನಿಂತಿದೆ. ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳಲು ನಿರ್ಧರಿಸಿರುವ ಜೆಡಿಯು ಅಧ್ಯಕ್ಷ ಹಾಗೂ ಸಿಎಂ ನಿತೀಶ್ ಕುಮಾರ್ (Nitish Kumar) ತೇಜಸ್ವಿ ಯಾದವ್ ಅವರೊಂದಿಗೆ ಇಂದು ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಇಂದು ನಿತೀಶ್ ಕುಮಾರ್ ತಮ್ಮ ಪಕ್ಷದ ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿದ್ದಾರೆ. ಇಂದು ಸಂಜೆ ರಾಜ್ಯಪಾಲರ ಭೇಟಿಯ ಬಳಿಕ ಅವರು ಬಿಜೆಪಿ ಸಚಿವರ ಹೆಸರುಗಳನ್ನು ಕೈಬಿಡುವ ಸಾಧ್ಯತೆಯಿದೆ. ಹಾಗೇನಾದರೂ ಆದರೆ, ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರ ಪತನವಾಗಲಿದೆ. ಬಳಿಕ ವಿಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಜೆಡಿಯು ಸರ್ಕಾರ ರಚಿಸಲು ನಿರ್ಧರಿಸಿದೆ. ಬಿಜೆಪಿಗೆ ಕೈಕೊಟ್ಟು ನಿತೀಶ್ ಕುಮಾರ್ ಸರ್ಕಾರ ಉರುಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2015ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯಿಂದ ಬೇರ್ಪಟ್ಟಿತ್ತು. ಬಳಿಕ ಆರ್​ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈ ಜೋಡಿಸಿತ್ತು. ಜೆಡಿ(ಯು)-ಆರ್‌ಜೆಡಿ-ಕಾಂಗ್ರೆಸ್ ‘ಮಹಾಘಟಬಂಧನ್’ 2015ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿತ್ತು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಉಪಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು. ಇದನ್ನೂ ಓದಿ: Bihar Political Crisis: ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಅಂತ್ಯ; ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ನಿತೀಶ್ ಕುಮಾರ್ ಆದರೆ, ನಿತೀಶ್ ಕುಮಾರ್ ಅವರು 2017ರಲ್ಲಿ ಮಹಾಘಟಬಂಧನ್ ಸರ್ಕಾರವನ್ನು ಉರುಳಿಸಿ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಆ ಮೈತ್ರಿ ಕೂಡ ಹೆಚ್ಚು ದಿನ ಉಳಿಯಲಿಲ್ಲ. ಮೊದಲು ಬಿಹಾರದಲ್ಲಿ ಬಿಜೆಪಿಯೊಂದಿಗೆ ಆಡಳಿತ ನಡೆಸುತ್ತಿದ್ದಾಗ ಅವರು ಎನ್‌ಡಿಎ ತೊರೆದು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡರು. ನಂತರ ಅವರು ಆರ್‌ಜೆಡಿ ತೊರೆದು ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಮರಳಿದರು. नये स्वरूप में नये गठबंधन के नेतृत्व की जवाबदेही के लिए श्री नीतीश कुमार जी को बधाई। नीतीश जी आगे बढ़िए। देश आपका इंतजार कर कर रहा है। — Upendra Kushwaha (@UpendraKushJDU) August 9, 2022 ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಜಗಳವು ಅವರ ಮೈತ್ರಿಯ ನಡುವೆ ವಿಭಜನೆಗೆ ಕಾರಣವಾಗಬಹುದು ಎಂದು ಹಿರಿಯ ಜೆಡಿಯು ನಾಯಕ ಉಪೇಂದ್ರ ಕುಶ್ವಾಹಾ ಅವರ ಆಪ್ತರು ಹೇಳಿದ್ದಾರೆ. ಬಿಹಾರದಲ್ಲಿ ಹೊಸ ಸರ್ಕಾರವನ್ನು ರಚಿಸಲು ಆರ್‌ಜೆಡಿ ನಿತೀಶ್ ಕುಮಾರ್‌ಗೆ ಬೆಂಬಲ ಸೂಚಿಸಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರಿಸಬೇಕೆ? ಎಂದು ಚರ್ಚಿಸಿದ್ದಾರೆ. ಈ ಸಭೆಯ ನಂತರ ಮಾತನಾಡಿರುವ ಜೆಡಿಯು ಹಿರಿಯ ನಾಯಕರೊಬ್ಬರು “ಸ್ಫೋಟಕ ಸುದ್ದಿಯನ್ನು ನಿರೀಕ್ಷಿಸಿ” ಎಂದು ಹೇಳಿದ್ದರು. ಕೇಂದ್ರ ಸಚಿವ ಅಮಿತ್ ಶಾ ಅವರು ಜೆಡಿಯು ಒಡೆಯಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಎಂಬ ನಿತೀಶ್ ಕುಮಾರ್ ಅವರ ಕಳವಳವೇ ಈ ನಿರ್ಧಾರಕ್ಕೆ ಬಲವಾದ ಕಾರಣ ಎನ್ನಲಾಗಿದೆ.
ಮೊನ್ನೆ ಹೀಗೆ ಒಂದು ಸಣ್ಣ ಮಟ್ಟದ ಕಂಪನಿಯ ಅದಕ್ಕಿಂತ ದೊಡ್ಡ ಮಟ್ಟದ ಕಂಪನಿಯು ಸಾಕಷ್ಟು ಹಣ ನೀಡಿ ಕೊಂಡಿತ್ತು, ಕೊಂಡದ್ದಕ್ಕೆ ದೊಡ್ಡ ಕಂಪನಿಯು ಸುಮ್ಮನಿರಲಾದೀತೆ? ತನ್ನ ಶಕ್ತಿ ಪ್ರದರ್ಶನವನ್ನು ತನ್ನ ಅಂತಸ್ತಿನ ಮಟ್ಟಕ್ಕೆ ನಡೆಸಿತು! ಸಣ್ಣ ಕಂಪನಿಯ ಹೆಸರನ್ನ ಇತಿಹಾಸದ ಪುಟಗಳಿಂದ ಅಳಿಸೋಕೆ ಬೇಕಾದ ಎಲ್ಲ ಭರ್ಜರಿ ತಯಾರಿಯನ್ನು ನಡೆಸಿ, ಸಣ್ಣ ಕಂಪನಿಯ ಹೊಸಕಿದ ಸಂತಸಕ್ಕೆ ತನ್ನ ಕಂಪನಿ ಹಾಗು ತನ್ನ ಹೊಸದಾಗಿ ಕೊಂಡ ಸಣ್ಣ ಕಂಪನಿ, ಎಲ್ಲ ಜನರ ಕರೆದು ಒಂದು ಸಮಾರಂಭ ನಡೆಸಿ ಭರ್ಜರಿ ಊಟದ ಏರ್ಪಾಡು ಸಹ ಮಾಡಿತು! ಬಹಳ ಓದಿದ ಜನ ಸಮಾಜದ ದೃಷ್ಟಿಯಲ್ಲಿ ಪ್ರತಿಷ್ಠಿತ ವರ್ಗದ ಉದ್ಯೋಗಸ್ತರು ಎಲ್ಲರೂ ಬಹಳ ದೊಡ್ಡ ಸಂಖ್ಯೆಯಲ್ಲೆ ಸೇರಿದ್ದರು! ತಾವು ಕೆಲಸ ಮಾಡುವ ಸ್ಥಳದಲ್ಲಿ ನಿಯಮಗಳ ಪಾಲಿಸುವುದರಲ್ಲಿ ನಿಸ್ಸೀಮರು, ಆ ಸಮಾರಂಭದ ಆರಂಭದಲ್ಲಿ ಸಾಲಾಗಿ ಬಂದು ತಣ್ಣಗೆ ಕುಳಿತರು,! ಸ್ವಲ್ಪ ಸಮಯದ ನಂತರ ಎಲ್ಲರಿಗಾಗಿ ಊಟದ ಏರ್ಪಾಟು ಆಗಿದೆ ಎಂದು ಆಕಾಶವಾಣಿಯಂತೆ ಧ್ವನಿ ಬಂದಾಗ ಅಷ್ಟು ಹೊತ್ತು ತಣ್ಣಗೆ ಇದ್ದ ಜನ ಒಮ್ಮೆಗೆ ರೊಚ್ಚಿಗೆದ್ದರು! ನಿಯಮಗಳ ಪಾಲನೆ ಕಲಿಸೋಕೆ ಮೂರು ತಿಂಗಳು ಕೋಣೆಯಲ್ಲಿ ಕೂಡಿಹಾಕಿ, ಕುತ್ತಿಗೆಗೆ ಪಟ್ಟಿ ಕೊಟ್ಟು ಹೀಗೆ ಇರಬೇಕು ಎಂದ ಅಭ್ಯಾಸದಿಂದ ಬದುಕುತ್ತಿದ್ದ ಜನ ಒಮ್ಮೆಗೆ ತಾವು ತೊಟ್ಟ ಮೂಗುದಾರವ ಕಿತ್ತೊಗೆದು ದಂಡೆತ್ತಿ ಹೋಗುವ ಸೈನ್ಯದ ಹಾಗೆ ನುಗ್ಗಿದರು! ಒಬ್ಬೊಬ್ಬರು ಮತ್ತೊಬ್ಬರ ಮೇಲೆ ಎರಗಿದರು, ಇಟ್ಟಿದ್ದ ತಟ್ಟೆಗಾಗೆ ಪೈಪೋಟೊಗೆ ಬಿದ್ದು, ತಮಗೆ ಬೇಕಾದ, ಕೈಗೆ ಸಿಕ್ಕ ಅಡಿಗೆಗಳಿಂದ ತುಂಬಿಸಿಕೊಂಡರು. ಕ್ಷಣ ಕಾಲ ತಾವು ಈ ಸಮಾಜದ ಸಭ್ಯಸ್ಥ ವರ್ಗಕ್ಕೆ ಸೇರಿದವರು ಎಂಬುದ ಮರೆತು ತಮ್ಮ ಹಸಿವನ್ನು ತೀರಿಸಿಕೊಂಡರು! ಇದೇ ದೃಶ್ಯ ಕೆಲ ವರುಷಗಳ ಹಿಂದೆ ನಾನು ಓದುತ್ತಿದ್ದ ಕಾಲೇಜಿನಲ್ಲಿ ಸಹ ಕಂಡಿತ್ತು, ಅಲ್ಲೂ ಸಹ ನೂಕಾಟ ಇತ್ತು, ಆದರೆ ಕಿತ್ತಾಟವಿರಲಿಲ್ಲ! ನೂಕಾಟದಲ್ಲಿ ಖುಷಿ ಇತ್ತು, ನೂಕಾಟದ ನಡುವೆ ಸಿಕ್ಕ ಊಟದ ಪ್ರತಿ ತುತ್ತಿನಲ್ಲೂ ಹುಡುಗರು ಸ್ವರ್ಗವನ್ನ ಸವಿದಿದ್ದರು! ಆ ನೂಕಾಟದಲ್ಲೆ ತಮ್ಮ ಗೆಳೆತನವನ್ನು ಗಟ್ಟಿಗೊಳಿಸಿಕೊಂಡಿದ್ದರು. ಆದರೆ ಈಗ ಇದ್ದ ನೂಕಾಟದಲ್ಲಿ ಒಡನಾಟವಿರಲಿಲ್ಲ, ಹಸಿದ ಹೊಟ್ಟೆಗೆ ಅನ್ನ ಹಾಕಿಕೊಳ್ಳುವ ಭಾವ ಮಾತ್ರ ಇತ್ತು! ಅಂತೂ ಎಲ್ಲರು ಸೇರಿ ಎಲ್ಲರಿಗಾಗಿ ಇಟ್ಟಿದ್ದ ಅಡುಗೆಗಳ ಮುಗಿಸಿ ತಮ್ಮ ಜೈತಯಾತ್ರೆ ನಡೆಸ ಹೊರಟರು! ಆ ಊಟ ತೆಗೆದುಕೊಳ್ಳುವ ಕ್ಷಣದಲ್ಲಿ ನಿಯಮಗಳ ಪಾಲಿಸೊ ಅತೀ ಬುದ್ಧಿವಂತರು ತಮ್ಮೆಲ್ಲ ಹಿಡಿತಗಳ ತೊರೆದು ತಮ್ಮ ಅಂತರಾಳದಲ್ಲಿದ್ದ ಮೃಗರೂಪ ತಳೆದು ಉಂಡಿದ್ದರು! ಶಾಂತವಾಗಿ ಆರಂಭವಾಗಿದ್ದ ಸಮಾರಂಭವು ಚೆಲ್ಲಾಪಿಲ್ಲಿಯಾಗಿ ಮುಗಿದಿತ್ತು. ಮತ್ತೆ ಈಗ ಆ ಕಂಪನಿಯ ಜನರು ಎಂದಿನಂತೆ ಅತೀ ಶಾಂತ ರೀತಿಯಿಂದ ವರ್ತಿಸುತ್ತ, ಪ್ರತಿ ನಿಯಮವ ಪಾಲಿಸುತ್ತ, ಸಭ್ಯತೆಯಿಂದ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ!
ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 21,826,769ಕ್ಕೆ ಬಂದು ನಿಂತಿದ್ದು, 773,075 ಮಂದಿ ಸಾವನ್ನಪ್ಪಿದ್ದಾರೆ. 6,489,249 ಸಕ್ರಿಯ ಪ್ರಕರಣಗಳಿವೆ. ಒಟ್ಟು 14,564,445 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿಶ್ವಮಾಪಕ ವೆಬ್​ಸೈಟ್​‌ ಮಾಹಿತಿ ನೀಡಿದೆ. ಅಮೆರಿಕಾ 5,566,632 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. 2,470,780 ಸಕ್ರಿಯ ಪ್ರಕರಣಗಳಿವೆ. ಅಲ್ಲಿ 173,128ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 2,922,724 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 3,340,197 ಪ್ರಕರಣಗಳು ಪತ್ತೆಯಾಗಿವೆ. 2,432,456 ಸೋಂಕಿತರು ಗುಣಮುಖರಾಗಿದ್ದು, 799,862 ಸಕ್ರಿಯ ಪ್ರಕರಣಗಳಿವೆ. 107,879 ಮಂದಿ ಮೃತಪಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 2,647,663 ಪ್ರಕರಣಗಳು ದೃಢಪಟ್ಟಿದ್ದು, 1,919,842 ಮಂದಿ ಗುಣಮುಖರಾಗಿದ್ದಾರೆ. 676,776 ಸಕ್ರಿಯ ಪ್ರಕರಣಗಳಿವೆ. ಈವರೆಗೂ 51,045 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ಸೋಂಕಿತರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 922,853 ಪ್ರಕರಣಗಳು ದೃಢಪಟ್ಟಿದ್ದು, 732,968 ಮಂದಿ ಗುಣಮುಖರಾಗಿದ್ದಾರೆ. 174,200 ಸಕ್ರಿಯ ಪ್ರಕರಣಗಳಿವೆ. ಈವರೆಗೂ 15,685 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಐದನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 587,345 ಪ್ರಕರಣಗಳು ದೃಢಪಟ್ಟಿದ್ದು, 472,377 ಮಂದಿ ಗುಣಮುಖರಾಗಿದ್ದಾರೆ. 103,129 ಸಕ್ರಿಯ ಪ್ರಕರಣಗಳಿವೆ. ಈವರೆಗೂ 11,839 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.
Homagama ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದ್ದು, ಮೋದಿಯವರು ಓಂಕಾರ ಉಚ್ಛಾರಣೆ ಮತ್ತು ಸಂಸ್ಕತ ಶ್ಲೋಕದೊಂದಿಗೆ ಯೋಗಭ್ಯಾಸ ನಡೆಸಿದರು. ಮುಖ್ಯಾಂಶಗಳು ಮಾನವೀಯತೆಗಾಗಿ ಯೋಗ: ಪ್ರತಿ ಬಾರಿಯ ಯೋಗ ದಿನಾಚರಣೆಗೆ ಪೂರಕವಾಗಿ ವಿಶ್ವಸಂಸ್ಥೆ ಘೋಷವಾಕ್ಯವೊಂದನ್ನು ನೀಡುತ್ತದೆ. ಅದರಂತೆ, ಈ ಬಾರಿ ‘ಮಾನವೀಯತೆಗಾಗಿ ಯೋಗ‘ ಎಂಬ ಥೀಮ್ ಅನ್ನು ನೀಡಲಾಗಿದೆ. 2022, ಜೂನ್ 21 ರಂದು ಎಂಟನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಾಗಿದೆ. ಈ ಬಾರಿ ಮೈಸೂರಿನಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಿತು, ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಜತೆಗೆ 15,000ಕ್ಕೂ ಅಧಿಕ ಮಂದಿ ಯೋಗ ಪ್ರದರ್ಶನ ನೀಡಿದರು. ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥ ಕರ್ನಾಟಕ ಪೋಸ್ಟಲ್ ವಿಶೇಷ ಕವರ್ ಅನ್ನು ಮಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.ದೇಶದ 23 ಅಂಚೆ ವಲಯಗಳಲ್ಲಿ ಪ್ರತಿಯೊಂದೂ ಅಂತಾರಾಷ್ಟ್ರೀಯ ಯೋಗ ದಿನದ ನೆನಪಿಗಾಗಿ ವಿಶೇಷ ಅಂಚೆ ಕವರ್ ಅನ್ನು ಬಿಡುಗಡೆ ಮಾಡುತ್ತಿದೆ. ಉದ್ದೇಶ ಯೋಗದ ಮಹತ್ವವನ್ನು ಜಗತ್ತಿಗೆ ಸಾರಲು, ಜೂನ್ 21 ರಂದು ಪ್ರತಿವರ್ಷ ‘ವಿಶ್ವ ಯೋಗ ದಿನಾಚರಣೆ‘ ಮಾಡಲಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ನೆರವಾಗುತ್ತದೆ. ಹೀಗಾಗಿ, ಯೋಗವನ್ನು ಎಲ್ಲರೂ ಅಭ್ಯಸಿಸಿ, ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದು ಯೋಗ ದಿನಾಚರಣೆಯ ಆಶಯವಾಗಿದೆ. ಹಿನ್ನೆಲೆ ಯೋಗದ ಮೂಲ ಭಾರತ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಸುಯೋಗ ನಮ್ಮದು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯನ್ನು ಸುಲಭದಲ್ಲಿ ಯೋಗದ ಮೂಲಕ ಎಲ್ಲರೂ ಪಡೆಯಬಹುದಾಗಿದೆ. 2014ರ ಡಿಸೆಂಬರ್ 11ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ವಿಶ್ವ ಯೋಗ ದಿನಾಚರಣೆ‘ ಮಾಡುವ ಕುರಿತ ಕರಡು ಪ್ರಸ್ತಾವನೆಗೆ ಅನುಮೋದನೆ ದೊರೆಯಿತು. ಅದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ, ಯೋಗಕ್ಕೆ ಒಂದು ದಿನ ಸೀಮಿತವಾಗಿರಿಸಬೇಕು ಮತ್ತು ಜಾಗತಿಕವಾಗಿ ಆಚರಿಸಲು ಅನುವು ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ, ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಅನುಮೋದನೆ ನೀಡಿತು. ಇದು ಭಾರತೀಯರಿಗೆ ಹೆಮ್ಮೆಯ ಕ್ಷಣವೆಂದು ಬಣ್ಣಿಸಲಾಗಿದೆ. ಆಚರಣೆ 2015ರ ಜೂನ್ 21ರಂದು ಜಾಗತಿಕವಾಗಿ ಮೊದಲ, ವಿಶ್ವ ಯೋಗ ದಿನ ಆಚರಿಸಲಾಯಿತು. ಕೇಂದ್ರ ಸರ್ಕಾರ, ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ರಾಜಪಥದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಯೋಗ ಏಕೆ ಬೇಕು? ಯೋಗವನ್ನು ನಿಯಮಿತವಾಗಿ ಮಾಡುವುದರಿಂದ, ರಕ್ತಪರಿಚಲನೆ, ಜೀರ್ಣಕ್ರಿಯೆ ಸರಾಗವಾಗಿ ಉಂಟಾಗಿ, ದೈಹಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಅಲ್ಲದೆ, ಒತ್ತಡದ ಜೀವನಶೈಲಿಯಿಂದ ಪಾರಾಗಿ, ಮಾನಸಿಕ ನೆಮ್ಮದಿ ಪಡೆಯಲು, ಉತ್ತಮ ನಿದ್ರೆಗಾಗಿ ಯೋಗವು ಸಹಕರಿಸುತ್ತದೆ. ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ, ಅದರಿಂದ ವಿವಿಧ ರೀತಿಯ ಪ್ರಯೋಜನಗಳಿವೆ ಎಂದು ಈಗಾಗಲೇ ದೃಢಪಟ್ಟಿದೆ.
ಈ ದಿನದ ವಿಶೇಷ ರಾಶಿ ಫಲ.. ಚಾಮುಂಡೇಶ್ವರಿ ತಾಯಿಯನ್ನು ನೆನೆದು ಇಂದಿನ ವಿಶೇಷ ರಾಶಿಫಲ ತಿಳಿಯಿರಿ.. ಓಂ ಶ್ರೀ ಕೇರಳ ಶಕ್ತಿಪೀಠ ಜ್ಯೋತಿಷ್ಯರು.. ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್.. ಪಂಡಿತ್ ಶ್ರೀ ಶಂಕರ್ ಗುರೂಜಿ.. (ಕೇರಳ).. ಕೇವಲ ಮೂರು ಗಂಟೆಗಳಲ್ಲಿ ನಿಮ್ಮ ಮನದ ಆಸೆಗೆ ಶಾಶ್ವತ ಪರಿಹಾರ‌‌.. ಹಣಕಾಸು, ವಿದ್ಯೆ, ಉದ್ಯೋಗ ಪ್ರೀತಿ ಪ್ರೇಮ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ.. 74111 27219 ಮೇಷ ರಾಶಿ.. ಇಂದಿನ ದಿನ ಸಣ್ಣ ಭಿನ್ನಾಭಿಪ್ರಾಯ ಜೀವನ ಸಂಗಾತಿಯೊಂದಿಗೆ ಮುಂದುವರಿಯುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಹೆಚ್ಚಿನ ಖರ್ಚನ್ನು ಉಳಿಸಲು ಪ್ರಯತ್ನಿಸಿ. ಶುಭ ಸಂಖ್ಯೆ: 9 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ವೃಷಭ ರಾಶಿ.. ಇಂದಿನ ದಿನ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಜಂಕ್ ಫುಡ್ ತಿನ್ನುವುದರಿಂದ ನೀವು ಪರಿಣಾಮಗಳನ್ನು ಅನುಭವಿಸಬಹುದು ಮತ್ತು ನಿಮ್ಮ ಕಾಲುಗಳಲ್ಲಿ ನೋವು ಮತ್ತು ಸ್ನಾಯುಗಳ ಅಸ್ವಸ್ಥತೆ ಇರುತ್ತದೆ. ಶುಭ ಸಂಖ್ಯೆ: 1 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮಿಥುನ ರಾಶಿ.. ಇಂದಿನ ದಿನ ಇದು ಬರಹಗಾರರು, ಶಿಕ್ಷಕರು ಮತ್ತು ವಿಮಾ ಕ್ಷೇತ್ರದ ಜನರಿಗೆ ಅಸಾಧಾರಣ ಪ್ರಯೋಜನಕಾರಿ ದಿನ ಎಂದು ಸಾಬೀತುಪಡಿಸುತ್ತದೆ. ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ. ಶುಭ ಸಂಖ್ಯೆ: 8 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕಟಕ‌ ರಾಶಿ.. ಇಂದಿನ ದಿನ ಈ ದಿನ ಉತ್ತಮ ಆದಾಯವನ್ನು ಗಳಿಸುವಿರಿ. ನಿಮ್ಮ ಮಾತು ಮತ್ತು ಪದಗಳನ್ನು ಚಾತುರ್ಯದಿಂದ ಬಳಸುವುದರಿಂದ ನೀವು ಹಣವನ್ನು ಸಂಪಾದಿಸಬಹುದು. ಶುಭ ಸಂಖ್ಯೆ: 2 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಸಿಂಹ ರಾಶಿ.. ಇಂದಿನ ದಿನ ಜನರಿಗೆ ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ಅಥವಾ ವೃತ್ತಿಪರ ಆಯ್ಕೆಗಳು ಸಿಗುತ್ತವೆ. ಸಂಬಳ ಪಡೆಯುವ ಜನರು ಯಾವುದೋ ವಿಷಯದಲ್ಲಿ ಸಂದಿಗ್ಧ ಸ್ಥಿತಿಯಲ್ಲಿ ಉಳಿಯುವ ಸಾಧ್ಯತೆಯಿದೆ. ಶುಭ ಸಂಖ್ಯೆ: 7 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕನ್ಯಾ ರಾಶಿ.. ಇಂದಿನ ದಿನ ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ. ನಿಮ್ಮಲ್ಲಿ ಕೆಲವರು ನಿಮ್ಮ ಮಕ್ಕಳಿಂದಾಗಿ ನೋವನ್ನು ಎದುರಿಸಬೇಕಾಗಬಹುದು. ಶುಭ ಸಂಖ್ಯೆ: 3 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ತುಲಾ ರಾಶಿ.. ಇಂದಿನ ದಿನ ಆರೋಗ್ಯದ ವಿಷಯದಲ್ಲಿ ಕೆಲವು ಏರಿಳಿತಗಳು ಕಂಡುಬರುತ್ತವೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯು ನಿಮ್ಮನ್ನು ಕಾಡುವ ಸಾಧ್ಯತೆಯಿದೆ ಆದ್ದರಿಂದ ನೀವು ಮನಃಪೂರ್ವಕವಾಗಿ ತಿನ್ನಬೇಕು ಮತ್ತು ವೈದ್ಯರನ್ನು ಸಂಪರ್ಕಿಸಬೇಕು. ಶುಭ ಸಂಖ್ಯೆ: 6 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ವೃಶ್ಚಿಕ ರಾಶಿ.. ಇಂದಿನ ದಿನ ಆರ್ಥಿಕ ಲಾಭವನ್ನು ತರುತ್ತದೆ. ಸಂಬಳ ಪಡೆಯುವ ಜನರು ಕೆಲವು ಲಾಭಗಳನ್ನು ಗಳಿಸುವ ಸಾಧ್ಯತೆಯಿದೆ. ಆದಾಯದ ಮೂಲಗಳು ಗಮನಾರ್ಹವಾಗಿ ಹೆಚ್ಚಾಗಬಹುದು. ಶುಭ ಸಂಖ್ಯೆ: 5 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಧನಸ್ಸು ರಾಶಿ.. ಇಂದಿನ ದಿನ ಆರಂಭದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೆಲಸವನ್ನು ಮಾಡಲು ನೀವು ಕೆಲಸದ ಸ್ಥಳದಲ್ಲಿ ಸಾಕಷ್ಟು ಓಡಬೇಕಾಗುತ್ತದೆ. ದಿನ ಮಧ್ಯವನ್ನು ದಾಟಿದ ನಂತರ ಪರಿಸ್ಥಿತಿಗಳು ಅನುಕೂಲಕರವಾಗಲು ಪ್ರಾರಂಭವಾಗುತ್ತದೆ. ಶುಭ ಸಂಖ್ಯೆ: 1 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮಕರ ರಾಶಿ.. ಇಂದಿನ ದಿನ ನೀವು ದೊಡ್ಡ ಮೊತ್ತವನ್ನು ಖರ್ಚು ಮಾಡಬಹುದು. ಇದು ವಿದ್ಯಾರ್ಥಿಗಳಿಗೆ ಸರಾಸರಿ ದಿನ. ನೀವು ಸಂಪೂರ್ಣವಾಗಿ ಹೊಸ ಮೂಲಗಳಿಂದ ಹಣವನ್ನು ಸ್ವೀಕರಿಸುತ್ತೀರಿ. ಶುಭ ಸಂಖ್ಯೆ: 9 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕುಂಭ ರಾಶಿ.. ಇಂದಿನ ದಿನ ನೀವು ಈ ದಿನ ಹೊಸ ಸಂಬಂಧವನ್ನು ಪ್ರಾರಂಭಿಸಬಹುದು. ಮತ್ತು ಮದುವೆಯಾಗಲು ಉತ್ಸುಕರಾಗಿರುವವರು ಹೊಸ ಪ್ರಸ್ತಾಪಗಳನ್ನು ಸ್ವೀಕರಿಸಬಹುದು. ಶುಭ ಸಂಖ್ಯೆ: 8 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮೀನಾ ರಾಶಿ.. ಇಂದಿನ ದಿನ ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುತ್ತೀರಿ ಮತ್ತು ನಿಮ್ಮ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ಶುಭ ಸಂಖ್ಯೆ: 7. ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 Post Views: 51 Post navigation ಇವನ ಜನ್ಮಕ್ಕಿಷ್ಟು.. ಮದುವೆಯಾಗಿ ಇನ್ನೂ ಎಂಟು ತಿಂಗಳು.. ಸ್ವಂತ ಹೆಂಡತಿಯನ್ನೇ ಗಂಡ ಏನು ಮಾಡಿದ್ದಾನೆ ನೋಡಿ‌.. ನಂಜನಗೂಡು ಮಹಾರಥೋತ್ಸವ ಶ್ರೀಕಂಠೇಶ್ವರ ಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ಇಂದಿನಿಂದ ಯೋಗ.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
Cergy-Pontoise ಭಾರತೀಯ ಕಪ್ಪು ಜೇನುಹುಳು (ಅಪಿಸ್ ಕರಿಂಜೋಡಿಯನ್) ಎಂದು ನಾಮಕರಣಗೊಂಡ ಜೇನುನೊಣದ ಹೊಸ ಸ್ಥಳೀಯ ಪ್ರಭೇದವು ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾಗಿದೆ. ಭಾರತೀಯ ಕಪ್ಪು ಜೇನುಹುಳುಗಳ ಬಗ್ಗೆ ಇದರ ಆವಾಸಸ್ಥಾನವು ಮಧ್ಯ ಪಶ್ಚಿಮ ಘಟ್ಟಗಳು ಮತ್ತು ನೀಲಗಿರಿಯಿಂದ ದಕ್ಷಿಣದ ಪಶ್ಚಿಮ ಘಟ್ಟಗಳವರೆಗೆ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳನ್ನು ವ್ಯಾಪಿಸಿದೆ. IUCN ಈ ಜಾತಿಯನ್ನು ಸಮೀಪ ಬೆದರಿಕೆ ಒಳಗಾಗಿವೆ ಎಂದು ಕೆಂಪು ಪಟ್ಟಿಯಲ್ಲಿ ವರ್ಗೀಕರಿಸಲಾಗಿದೆ. ಹೊಸ ಜಾತಿಗಳು ಭಾರತದ ಜೇನುಸಾಕಣೆ ಉದ್ಯಮಕ್ಕೆ ಹೇಗೆ ಸಹಾಯ ಮಾಡುತ್ತದೆ? ಹೊಸ ಜಾತಿಗಳು ಭಾರತದ ಜೇನುಸಾಕಣೆ ಉದ್ಯಮಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಜೇನುತುಪ್ಪವನ್ನು ಉತ್ಪಾದಿಸುತ್ತದೆ, ಅದು ಸ್ಥಿರತೆಯಲ್ಲಿ ದಪ್ಪವಾಗಿರುತ್ತದೆ. ಪ್ರಸ್ತುತ, ಭಾರತೀಯ ಜೇನುಸಾಕಣೆ ಉದ್ಯಮವು ಶೇಕಡಾ 25 ಕ್ಕಿಂತ ಹೆಚ್ಚು ತೇವಾಂಶವನ್ನು ಹೊಂದಿರುವ ಆಪಿಸ್ ಇಂಡಿಕಾದಿಂದ ಪಡೆದ ಜೇನುತುಪ್ಪವನ್ನು ಅವಲಂಬಿಸಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಜೇನುತುಪ್ಪದಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ತೇವಾಂಶವನ್ನು ಅನುಮತಿಸುವುದಿಲ್ಲ. ತೇವಾಂಶವನ್ನು ಕಡಿಮೆ ಮಾಡಲು, ಜೇನುತುಪ್ಪವನ್ನು ಬಿಸಿಮಾಡಲಾಗುತ್ತದೆ, ಇದು ಬಣ್ಣ, ರಚನೆ ಮತ್ತು ಪೋಷಕಾಂಶಗಳ ನಷ್ಟದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಅಪಿಸ್ ಕರಿಂಜೋಡಿಯನ್ ನಿಂದ ಜೇನುತುಪ್ಪವು ದಪ್ಪವಾಗಿರುವುದರಿಂದ, ಈ ಪ್ರಕ್ರಿಯೆಯು ಅಗತ್ಯವಿಲ್ಲ. ಆದ್ದರಿಂದ, ನೈಸರ್ಗಿಕ ಗುಣಮಟ್ಟವನ್ನು ಉಳಿಸಿಕೊಳ್ಳಲಾಗಿದೆ. ಭಾರತ ಮತ್ತು ಪ್ರಪಂಚದಲ್ಲಿ ಜೇನುನೊಣ ಜಾತಿಗಳು. 200 ವರ್ಷಗಳ ನಂತರ ಭಾರತದಲ್ಲಿ ಹೊಸ ಜಾತಿಯ ಜೇನುಹುಳುಗಳನ್ನು ಕಂಡುಹಿಡಿಯಲಾಯಿತು. 1798 ರಲ್ಲಿ ಫ್ಯಾಬ್ರಿಸಿಯಸ್ ಗುರುತಿಸಿದ ಅಪಿಸ್ ಇಂಡಿಕಾ ಜೇನುಹುಳು ಪ್ರಭೇದವನ್ನು ಭಾರತದಲ್ಲಿ ಕೊನೆಯ ಬಾರಿಗೆ ಪತ್ತೆಯಾದ ಪ್ರಭೇದ ಎಂದು ಹೇಳಲಾಗಿದೆ. ಅಪಿಸ್ ಕರಿಂಜೋಡಿಯನ್ ಅನ್ನು ಕಂಡುಹಿಡಿದ ಸಂಶೋಧನಾ ತಂಡವು ರೇಡಿಯೋ-ಮೀಡಿಯಲ್ ಇಂಡೆಕ್ಸ್ ಎಂದು ಕರೆಯಲ್ಪಡುವ ಜೇನುನೊಣಗಳಲ್ಲಿನ ಜಾತಿಯ ಆಧಾರದ ಮೇಲೆ ಅದರ ಸ್ಥಿತಿಯನ್ನು ಮರುಸ್ಥಾಪಿಸುವವರೆಗೆ ಅದನ್ನು ಮಾನ್ಯ ಜೇನುನೊಣ ಪ್ರಭೇದವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.. ಅಪಿಸ್ ಕರಿಂಜೋಡಿಯನ್ ಎಂಬ ಹೊಸ ಜಾತಿಯ ಆವಿಷ್ಕಾರ ಮತ್ತು ಅಪಿಸ್ ಇಂಡಿಕಾ ಅಂಗೀಕಾರದೊಂದಿಗೆ, ಪ್ರಪಂಚದಲ್ಲಿ ಜೇನುಹುಳುಗಳ ಸಂಖ್ಯೆ 11 ಕ್ಕೆ ಏರಿದೆ. ಹೊಸ ಅಧ್ಯಯನವು ಮೊದಲ ವಿತರಣಾ ನಕ್ಷೆ ಮತ್ತು ಭಾರತೀಯ ಉಪಖಂಡದಲ್ಲಿ ಇರುವ ಮೂರು ಕುಹರದ ಗೂಡುಕಟ್ಟುವ ಜೇನುಹುಳು ಜಾತಿಗಳನ್ನು ಪ್ರತ್ಯೇಕಿಸುವ ಒಂದು ಸೂಚಿಯನ್ನು ಒದಗಿಸಿದೆ. ಈ ಜಾತಿಗಳೆಂದರೆ ಅಪಿಸ್ ಇಂಡಿಕಾ, ಆಪಿಸ್ ಸೆರಾನಾ ಮತ್ತು ಆಪಿಸ್ ಕರಿಂಜೋಡಿಯನ್. ಕುಹರದ ಗೂಡುಕಟ್ಟುವ ಜೇನುಹುಳುಗಳು ಜೇನುತುಪ್ಪದ ವಾಣಿಜ್ಯ ಉತ್ಪಾದನೆಗೆ ಬಳಸಲ್ಪಡುತ್ತವೆ. ಇಲ್ಲಿಯವರೆಗೆ, ಅಪಿಸ್ ಸೆರಾನಾವನ್ನು ಮಾತ್ರ ಭಾರತೀಯ ಉಪಖಂಡದಲ್ಲಿ ಗೂಡುಕಟ್ಟುವ ಜೇನುಹುಳುಗಳ ಒಂದೆ ಪ್ರಭೇದವೆಂದು ಗುರುತಿಸಲಾಗಿದೆ. ಇದು ಮಧ್ಯ ಮತ್ತು ದಕ್ಷಿಣ ಭಾರತ ಮತ್ತು ಶ್ರೀಲಂಕಾದಬಯಲು ಪ್ರದೇಶಗಳಲ್ಲಿ ಕಂಡುಬರುತ್ತದೆ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...
ತನ್ನ 'ನವರಸಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದ್ದು ಹಾಡಿಗೆ ತಡೆ ನೀಡುವಂತೆ ಕೋರಿ ʼತೈಕ್ಕುಡಂ ಬ್ರಿಜ್‌ʼಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರಿಕ್ಕೋಡ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಈ ಆದೇಶ ನೀಡಿದರು. Kantara Bar & Bench Published on : 29 Oct, 2022, 7:41 am ಕೇರಳದ ಜನಪ್ರಿಯ ಸಂಗೀತ ತಂಡ ʼತೈಕ್ಕುಡಂ ಬ್ರಿಜ್‌ʼನ ಅನುಮತಿ ಪಡೆಯದೆ ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಸೂಪರ್‌ಹಿಟ್‌ ಚಲನಚಿತ್ರ 'ಕಾಂತಾರ'ದ 'ವರಾಹ ರೂಪಂ' ಹಾಡನ್ನು ಪ್ರದರ್ಶಿಸದಂತೆ ಕೇರಳದ ನ್ಯಾಯಾಲಯವೊಂದು ಶುಕ್ರವಾರ ತಡೆ ನೀಡಿದೆ. ತಂಡ ಇನ್‌ಸ್ಟಾಗ್ರಾಮ್‌ನಲ್ಲಿ ನೀಡಿರುವ ಹೇಳಿಕೆ ಪ್ರಕಾರ ತನ್ನ 'ನವರಸಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದ್ದು ಹಾಡಿಗೆ ತಡೆ ನೀಡುವಂತೆ ಕೋರಿ ʼತೈಕ್ಕುಡಂ ಬ್ರಿಜ್‌ʼ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರಿಕ್ಕೋಡ್‌ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಈ ಆದೇಶ ನೀಡಿದರು. ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರು ಮಾತ್ರವಲ್ಲದೆ ಆನ್‌ಲೈನ್‌ ಸಿನಿಮಾ ವೇದಿಕೆಗಳಾದ ಅಮೆಜಾನ್‌, ಸ್ಪಾಟಿಫೈ, ಯೂಟ್ಯೂಬ್‌, ವಿಂಕ್‌ ಮ್ಯೂಸಿಕ್‌, ಜಿಯೋಸಾವನ್‌ ಮತ್ತಿತರರು ತಂಡದ ಅನುಮತಿ ಇಲ್ಲದೆ ʼವರಾಹ ರೂಪಂʼ ಹಾಡನ್ನು ಪ್ರದರ್ಶಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಸಂಗೀತ ತಂಡದ ಇನ್‌ಸ್ಟಾಗ್ರಾಂ ಪೋಸ್ಟ್‌ ತಿಳಿಸಿದೆ. Also Read ಧೂಮಪಾನ ವಿಜೃಂಭಣೆ: ಕೆಜಿಎಫ್-2 ಸಿನಿಮಾ ಬಿಡುಗಡೆಗೆ ತಡೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಜಾ ಮಾಡಿದ ಹೈಕೋರ್ಟ್‌ ಸೆಪ್ಟೆಂಬರ್ 30, 2022ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ ಬ್ಲಾಕ್‌ಬಸ್ಟರ್ ಕನ್ನಡ ಚಲನಚಿತ್ರ ಕಾಂತಾರ ಮತ್ತು ಅದರ ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್ ಅನತಿ ಕಾಲದಲ್ಲಿಯೇ 'ವರಾಹ ರೂಪಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪ ಎದುರಿಸಿದರು. ಐದು ವರ್ಷಗಳ ಹಿಂದೆ ಬಿಡುಗಡೆಯಾದ 'ನವರಸಂ' ಎಂಬ ಹಾಡನ್ನು ʼವರಾಹ ರೂಪಂʼ ಗೀತೆ ಹೋಲುತ್ತದೆ ಎಂದು ಆರೋಪಿಸಿದ ʼತೈಕ್ಕುಡಂ ಬ್ರಿಜ್‌ʼ ಕೂಡಲೇ ಸಾಮಾಜಿಕ ಜಾಲತಾಣಗಳ ಮೂಲಕ ತನಗೂ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿತು. ನಮ್ಮ ನವರಸಂ ಮತ್ತು ವರಾಹ ರೂಪಂ ಆಡಿಯೋ ವಿಚಾರದಲ್ಲಿ ಅನೇಕ ಅನಿವಾರ್ಯ ಹೋಲಿಕೆಗಳು ಇದ್ದುದರಿಂದ ಹಕ್ಕುಸ್ವಾಮ್ಯ ಕಾಯಿದೆಯ ಘೋರ ಉಲ್ಲಂಘನೆಯಾಗಿದೆ. ನಮ್ಮ ದೃಷ್ಟಿಯಲ್ಲಿ ಸ್ಫೂರ್ತಿ ಮತ್ತು ಕೃತಿಚೌರ್ಯಕ್ಕೂ ನಡುವಿನ ಗೆರೆ ಭಿನ್ನ ಮತ್ತು ನಿರ್ವಿವಾದಿತವಾಗಿದ್ದು ಇದಕ್ಕೆ ಕಾರಣರಾದ ಸಿನಿಮಾ ತಂಡದ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರುತ್ತೇವೆ. ಹಾಡನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಜೊತೆಗೆೆ ಸಿನಿಮಾದ ಸೃಜನಶೀಲ ತಂಡ ತನ್ನದೇ ಮೂಲ ಕೃತಿ ಎಂಬಂತೆ ಹಾಡನ್ನು ಬಿಡುಗಡೆ ಮಾಡಿದೆ ಎಂದು ಬ್ರಿಜ್‌ನ ಇನ್‌ಸ್ಟಾಗ್ರಾಂ ಪೋಸ್ಟ್‌ ವಿವರಿಸಿತ್ತು. ಐದು ವರ್ಷಗಳ ಹಿಂದೆ ಮಾತೃಭೂಮಿ ಕಪ್ಪಾ ಟಿವಿಯ ಯುಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾದ ʼನವರಸಂʼ ಗೀತೆಯನ್ನು ಈವರೆಗೆ ಸುಮಾರು 53 ಲಕ್ಷ ಬಾರಿ ವೀಕ್ಷಿಸಲಾಗಿದೆ. ಕಳೆದ 9 ದಿನಗಳ ಹಿಂದೆ ʼಹೊಂಬಾಳೆ ಫಿಲಂಸ್‌ʼನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ʼವರಾಹ ರೂಪಂʼ ಈಗಾಗಲೇ 1.7 ಕೋಟಿ ವೀಕ್ಷಣೆ ಪಡೆದಿದೆ. ʼತೈಕ್ಕುಡಂ ಬ್ರಿಜ್‌ʼ ಪರ ವಕೀಲ ಸತೀಶ್ ಮೂರ್ತಿ ವಾದ ಮಂಡಿಸಿದ್ದರು.
ಬೆಂಗಳೂರು, ನ. 24: ‘ನಮ್ಮದು ಬಹುಭಾಷಾ ರಾಷ್ಟ್ರವಾಗಿದ್ದು, ಯಾವುದೇ ಕಾರಣಕ್ಕೂ ನಮ್ಮಲ್ಲಿ ಏಕಭಾಷಾ ಯಜಮಾನಿಕೆ ನಡೆಯುವುದಿಲ್ಲ’ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅಭಿಪ್ರಾಯಪಟ್ಟರು. ಗುರುವಾರ ‘ಹಿಂದಿ ಹೇರಿಕೆಗೆ ಖಂಡನೆ ಹಾಗೂ ಸಂವಿಧಾನ ಬದ್ಧ ಎಲ್ಲ ಭಾಷೆಗಳಲ್ಲಿ ಶಿಕ್ಷಣ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ ನಗರದ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‍ಎಫ್‍ಐ) ಆಯೋಜಿಸಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಸರಕಾರ ಶಿಕ್ಷಣ ಪದ್ಧತಿಯಲ್ಲಿ ಗೊಂದಲಗಳನ್ನು ಸೃಷ್ಟಿಸಿದೆ. ಹಿಂದಿ ಹೇರಿಕೆಯ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿದೆ.ಅದರಲ್ಲೂ ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ತರಾತುರಿ ನಿರ್ಧಾರ ಸರಿಯಲ್ಲ ಎಂದರು. ಪಠ್ಯಕ್ರಮ ಚೌಕಟ್ಟಿಲ್ಲದೆ ಪಠ್ಯ ಪರಿಷ್ಕರಣೆ, ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿಯುವ ಹಿಜಾಬ್ ನಿಷೇಧ, ವೈಜ್ಞಾನಿಕ ಶಿಕ್ಷಣವನ್ನು ಅಣಿಕಿಸುವ ರೀತಿಯಲ್ಲಿ ಧ್ಯಾನ, ವೇದಗಣಿತ, ಸನಾತನ ಶಿಕ್ಷಣ ಪದ್ಧತಿ, ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಇತ್ಯಾದಿ ಗೊಂದಲಗಳನ್ನು ಸರಕಾರವೇ ಸೃಷ್ಟಿಸಿದೆ ಎಂದು ಆಪಾದಿಸಿದರು. ಅದು ಅಲ್ಲದೆ, ಕೋವಿಡ್ ಸೋಂಕಿನ ನಂತರ ಶಾಲೆಗಳು ಪ್ರಾರಂಭವಾದಾಗ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯುಂಟಾಗಿದೆ. ಅದನ್ನು ತುಂಬಿಕೊಡುವ ಮೂಲಕ ಮಕ್ಕಳ ಕಲಿಕೆಯನ್ನು ಮುಖ್ಯ ವಾಹಿನಿಗೆ ತರಬೇಕೆಂದು ಹಲವು ಸಾಮಾಜಿಕ ಸಂಘಟನೆಗಳು ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸರಕಾರ ನಿರ್ಲಕ್ಷ್ಯವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಸ್‍ಎಫ್‍ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ್ ಮಾತನಾಡಿ, ಸರಕಾರ ಆನ್‍ಲೈನ್ ಶಿಕ್ಷಣದ ಹೆಸರಲ್ಲಿ ಡಿಜಿಟಲ್ ಡಿವೈಡ್ ಮಾಡುತ್ತಿದೆ. ಇಂತಹ ಕ್ರಮಗಳಿಂದ ಹಲವು ಮಕ್ಕಳು ಶಿಕ್ಷಣದಿಂದ ನೇರವಾಗಿ ದೂರವಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. ಎಸ್‍ಎಫ್‍ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗಡ್, ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ರಮೇಶ ವೀರಾಪೂರು ಭೀಮನಗೌಡ, ಶಿವಕುಮಾರ್ ಮ್ಯಾಗಳಮನಿ, ಗಾಯತ್ರಿ ಸೇರಿದಂತೆ ಪ್ರಮುಖರಿದ್ದರು.
ಜಾಕ್ವೆಲಿನ್ ಫರ್ನಾಂಡಿಸ್. ಈ ಬಾಲಿವುಡ್ ಚೆಲುವೆ ಕನ್ನಡಿಗರಿಗೆ ಪರಿಚಿತರಾಗಿದ್ದು... ಮನೆ ಮಾತಾಗಿದ್ದು.. ಥಿಯೇಟರಿನಲ್ಲಿ ಹವಾ ಎಬ್ಬಿಸಿರುವ ವಿಕ್ರಾಂತ್ ರೋಣ ಚಿತ್ರದಿಂದ. ಸುದೀಪ್ ಜೊತೆ ರಾರಾ ರಕ್ಕಮ್ಮ ಹಾಡು ಹಿಟ್ ಆಗಿದ್ದೇ ತಡ, ಜಾಕ್ವೆಲಿನ್ ಫರ್ನಾಂಡಿಸ್ ದೊಡ್ಡ ಸ್ಟಾರ್ ಆಗಿಬಿಟ್ಟರು. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ಮೊದಲಾದವರ ಜೊತೆ ನಟಿಸಿದಾಗಲೂ ಸಿಗದ ಸ್ಟಾರ್`ಡಮ್ ರಕ್ಕಮ್ಮ ಹಾಡಿನಿಂದ ಸಿಕ್ಕಿತ್ತು. ಆದರೆ ಈಗ ಅದೇ ಜಾಕ್ವೆಲಿನ್ ಫರ್ನಾಂಡಿಸ್ ಜೈಲಿಗೆ ಹೋಗುತ್ತಾರೇನೋ ಎಂಬ ಆತಂಕ ಸೃಷ್ಟಿಯಾಗಿದೆ. ಅದಕ್ಕೆ ಕಾರಣ ಜಾರಿ ನಿರ್ದೇಶನಾಲಯದಲ್ಲಿರೋ ಉದ್ಯಮಿಯೊಬ್ಬರ ವಂಚನೆ ಕೇಸ್. ಉದ್ಯಮಿ ಸುಖೇಶ್ ಎಂಬುವವರು ಮನಿ ಲಾಂಡ್ರಿಂಗ್ ಹಾಗೂ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಅವರಿಂದ ಜಾಕ್ವೆಲಿನ್ 5.71 ಕೋಟಿ ಮೌಲ್ಯದ ಉಡುಗೊರೆ ಪಡೆದಿದ್ದರು ಹಾಗೂ ಅದು ಅಕ್ರಮ ಎಂದು ಅವರಿಗೆ ಗೊತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಆ ಕೇಸ್‍ನಲ್ಲಿ ಜಾಕ್ವೆಲಿನ್ ಅವರನ್ನು ಸಾಕ್ಷಿಯನ್ನಾಗಿ ವಿಚಾರಣೆ ನಡೆಸಲಾಗಿತ್ತು. ಆದರೆ ಈಗ ಜಾಕ್ವೆಲಿನ್ ಅವರನ್ನು ಆರೋಪಿ ಮಾಡಿ ಇಡಿ ಚಾರ್ಜ್‍ಶೀಟ್ ಸಲ್ಲಿಸಿದೆ. 52 ಲಕ್ಷ ಮೌಲ್ಯದ ಮನೆ, 9 ಲಕ್ಷ ರೂ.ಗಳ ಪರ್ಷಿಯನ್ ಬೆಕ್ಕು ಸೇರಿದಂತೆ 5.71 ಕೋಟಿ ರೂ. ಮೊತ್ತದ ಗಿಫ್ಟ್ ಪಡೆದಿದ್ದಾರೆ. ಅಲ್ಲದೆ ಅವರ ಮನೆಯವರು 1 ಕೋಟಿ ಮೌಲ್ಯದ ಗಿಫ್ಟ್ ಪಡೆದಿದ್ದಾರೆ. ಪಡೆದ ಉಡುಗೊರೆಗಳ ಪಟ್ಟಿಯಲ್ಲಿ ಲಕ್ಷ ಲಕ್ಷ ಮೌಲ್ಯದ ಜಾಕೆಟ್ಸ್, ಡ್ರೆಸ್, ಕೂಪರ್ ಕಾರುಗಳೂ ಇವೆ. ಇದೆಲ್ಲವನ್ನೂ ಜಾಕ್ವೆಲಿನ್, ಸುಖೇಶ್ ಅವರ ಮನಿಲಾಂಡ್ರಿಮಗ್‍ಗೆ ಸಹಾಯ ಮಾಡಿದ್ದಕ್ಕಾಗಿ ಪಡೆದ ಹಣ ಎನ್ನುವ ಆರೋಪವಿದ್ದು, ವಿಚಾರಣೆ ನಡೆಯಬೇಕಿದೆ. ಕೇಸಿನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿಯಾಗಿದ್ದಾರೆ. ದಿ.ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವರಿಗೂ ಈತ ಗಿಫ್ಟ್ ಕೊಟ್ಟಿದ್ದ ಎನ್ನಲಾಗಿತ್ತು. ಅವರೂ ಆರೋಪಿಯಗ್ತಾರಾ ಅಥವಾ ಸಾಕ್ಷಿಯಾಗಿಯೇ ಉಳಿದುಕೊಳ್ತಾರಾ..? ಕಾದು ನೋಡಬೇಕು. ಇಂಡಿಯಾದಲ್ಲೇ ವಿಕ್ರಾಂತ್ ರೋಣನ ಹೊಸ ದಾಖಲೆ : ನಿಮ್ ನಿಮ್ ಭಾಷೆಯಲ್ಲೇ ನೋಡಬಹುದು..! ವಿಕ್ರಾಂತ್ ರೋಣ. ಕನ್ನಡದ ಸಿನಿಮಾ. ಹಲವು ಭಾಷೆಗಳಲ್ಲಿ ಡಬ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ. ಸುದೀಪ್, ನೀತಾ ಜೋಸೆಫ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಸಿನಿಮಾ ರಿಲೀಸ್ ಆಗುವುದು ಜುಲೈ ಕೊನೆ ವಾರ. ವಿಕ್ರಾಂತ್ ರೋಣ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್‍ನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದರ ಜೊತೆಯಲ್ಲೇ ನೀವು ನಿಮ್ಮದೇ ಭಾಷೆಯಲ್ಲಿ ಸಿನಿಮಾ ನೋಡುವ ಹೊಸ ಟೆಕ್ನಾಲಜಿಯೂ ಈ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ. ಸಿನಿ ಡಬ್ ಆ್ಯಪ್. ಇದರ ಮೂಲಕ ನೀವು ನಿಮಗಿಷ್ಟವಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ನೀವು ಹಿಂದಿ ವಿಕ್ರಾಂತ್ ರೋಣ ಥಿಯೇಟರಿನಲ್ಲಿ ಕುಳಿತಿದ್ದೀರಿ ಎಂದುಕೊಳ್ಳಿ. ಆದರೆ ನಿಮಗೆ ಹಿಂದಿ ಗೊತ್ತಿಲ್ಲ. ಕನ್ನಡದಲ್ಲಿಯೇ ನೋಡಬೇಕು ಎಂದುಕೊಳ್ಳುತ್ತೀರಿ. ಆಗ ಈ ಸಿನಿ ಡಬ್ ಆ್ಯಪ್ ಮೂಲಕ ನೀವು ಸಿನಿಮಾವನ್ನು ಕನ್ನಡದಲ್ಲಿಯೇ ಕೇಳಬಹುದು. ಈ ಆ್ಯಪ್ ಇದ್ದರೆ ಅದು ನೀವು ಥಿಯೇಟರಿನಲ್ಲಿ ಇರುವ ಟೈಂ ನೋಡಿಕೊಂಡು ಆಪರೇಟ್ ಆಗುತ್ತೆ. ಪೈರಸಿಯಲ್ಲಿ ಆಗಲ್ಲ. ಇದು ನಮ್ಮ ತಂಡದ ಕೆಲಸ ಎಂದು ಇಡೀ ತಂಡದ ಬೆನ್ನು ತಟ್ಟಿದ್ದಾರೆ ಕಿಚ್ಚ ಸುದೀಪ್. ಅಂದಹಾಗೆ ಇಂಥಾದ್ದೊಂದು ವ್ಯವಸ್ಥೆ ವಿಶ್ವಸಂಸ್ಥೆಯಲ್ಲಿದೆ. ಅಲ್ಲಿ ಬೇರೆ ಬೇರೆ ದೇಶಗಳ ಪ್ರತಿನಿಧಿಗಳು ತಮ್ಮ ತಮ್ಮ ಭಾಷೆಯಲ್ಲಿ ಮಾತನಾಡಿದರೂ, ಅಲ್ಲಿರೋ ಟೆಕ್ನಾಲಜಿ ಬಳಸಿಕೊಂಡು ತಕ್ಷಣವೇ ಅದು ಅನುವಾದಗೊಂಡು.. ನಿಮಗಿಷ್ಟವಾದ ಭಾಷೆಯಲ್ಲಿ ಕೇಳುವಂತ ವ್ಯವಸ್ಥೆ ಇದೆ. ಕೆಲವು ಕಾರ್ಪೊರೇಟ್ ಕಂಪೆನಿಗಳು ಇದನ್ನು ಈಗಾಗಲೇ ಅಳವಡಿಸಿಕೊಂಡಿವೆ. ಇದನ್ನು ಸಿನಿಮಾದಲ್ಲೂ ಬಳಸಬಹುದು ಅನ್ನೋದು ಕಲ್ಪನೆಯ ರೂಪದಲ್ಲಿತ್ತು. ಈ ಕಲ್ಪನೆಗೆ ಈಗ ಮೂರ್ತ ಸ್ವರೂಪ ನೀಡುತ್ತಿದೆ ಜಾಕ್ ಮಂಜು ಟೀಂ. ಇದು ಯಶಸ್ವಿಯಾದರೆ ಇದು ಕನ್ನಡ ಚಿತ್ರರಂಗದ ದಾಖಲೆಯಾಗಿ ಉಳಿಯಲಿದೆ. ಇಡೀ ದೇಶದ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗ ಕೊಡುವ ಕಾಣಿಕೆಯಾಗಲಿದೆ. ಗಡಂಗ್ ರಕ್ಕಮ್ಮ.. ತೆಲುಗಿನಲ್ಲೂ ಸೂಪರ್ ಹಿಟ್ಟಮ್ಮಾ.. ವಿಕ್ರಾಂತ್ ರೋಣನ ಹವಾ ಬೀಸೋಕೆ ಶುರುವಾಗಿದೆ. ಅದರ ಮೊದಲ ಹಂತವಾಗಿ ಬಂದಿದ್ದೇ ಗಡಂಗ್ ರಕ್ಕಮ್ಮಾ ಹಾಡು. ಕನ್ನಡದಲ್ಲಿ ಮೊದಲು ರಿಲೀಸ್ ಮಾಡಿದ ನಂತರ ದಿನಕ್ಕೊಂದು ಭಾಷೆಯಲ್ಲಿ ರಿಲೀಸ್ ಮಾಡುತ್ತಿದೆ ವಿಕ್ರಾಂತ್ ರೋಣ ಟೀಮು. ಈಗ ತೆಲುಗಿನಲ್ಲೂ ರಿಲೀಸ್ ಆಗಿದೆ ಗಡಂಗ್ ರಕ್ಕಮ್ಮ ಸಾಂಗು. ತೆಲುಗಿನಲ್ಲಿ ಈ ಹಾಡಿಗೆ ಧ್ವನಿ ನೀಡಿರೋದು ಮಂಗ್ಲಿ. ರಾಮಜೋಗಯ್ಯ ಶಾಸ್ತ್ರಿ ಕನ್ನಡದ ಹಾಡನ್ನು ತೆಲುಗಿಗೆ ಅನುವಾದಿಸಿದ್ದಾರೆ. ಮಂಗ್ಲಿಯ ವಾಯ್ಸು ಹಾಡಿನ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತ ಕನ್ನಡದಲ್ಲಿ ಹಾಡನ್ನು ನೋಡಿ ಮೆಚ್ಚಿದವರ ಸಂಖ್ಯೆ ಆಗಲೇ 50 ಲಕ್ಷ ದಾಟಿದೆ.
ಷ. ಶಟ್ಟರ್ 'ತಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಕೃತಿಯಿಂದ ಪ್ರಸಿದ್ಧರಾದವರು. ಬಹುಷಃ ಕನ್ನಡ ನೆಲದ ವಾಸ್ತು ಮತ್ತು ಶಿಲ್ಪ ಕ್ಷೇತ್ರದ ಅತ್ಯುತ್ತಮ ಸಂಶೋಧಕರಲ್ಲಿ ಒಬ್ಬರು. ಅವರ ಇತ್ತೀಚಿನ ಪುಸ್ತಕ 'ಸೋಮನಾಥಪುರ'. ಅಭಿನವ ಪ್ರಕಾಶನದಿಂದ ಹೊರಬಂದಿದೆ. ಇದು ಕನ್ನಡದ ಮಹತ್ವಪೂರ್ಣ ಸಂಶೋಧನಾ ಪುಸ್ತಕ ಎಂದರೆ ತಪ್ಪಾಗಲಾರದು. ಷ. ಶಟ್ಟರ್ ಈಗ ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಲ್ಲಿ ಸಂದರ್ಶಕ ಪ್ರಾಧ್ಯಾಪಕರು ಮತ್ತು ಇಂಧಿರಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದ ಆರ್ಟ್ಸ್, ದಕ್ಷಿಣ ವಲಯದ ಗೌರವ ನಿರ್ದೇಶಕರಾಗಿದ್ದಾರೆ. ಶಟ್ಟರ್ ಅವರೇ ಹೇಳುವಂತೆ 'ಸೋಮನಾಥಪುರ' ಗ್ರಂಥದ ಉದ್ದೇಶ ಪ್ರೌಢ ಓದುಗ ಅಥವಾ ಸಂದರ್ಶಕ ಸೋಮನಾಥಪುರದ ಬಗ್ಗೆ ತಿಳಿದುಕೊಳ್ಳಲು ಬೇಕಾದ ಮಾಹಿತಿ ಒದಗಿಸುವುದು. ಹೊಯ್ಸಳರ ಮತ್ತು ಅವರ ದೇವಾಲಯಗಳ ಪ್ರಸ್ತಾವನೆಯಿಂದ ಪ್ರಾರಂಭವಾಗಿ, ಇಲ್ಲಿಯ ದೇವಾಲಯಗಳ ಇತಿಹಾಸ, ಐತಿಹ್ಯ, ಪೋಷಕ, ವಾಸ್ತು-ಶಿಲ್ಪಿ ಮುಂತಾದವನ್ನು ಚರ್ಚಿಸುತ್ತದೆ. ಶಿಲ್ಪ, ಅರ್ಚನೆ, ಆರ್ಥಿಕ ವ್ಯವಸ್ಥೆಗಳ ಬಗೆಗಿನ ಚಿತ್ರವನ್ನು ಒದಗಿಸುತ್ತದೆ. ಅಲ್ಲದೆ, ಪ್ರಧಾನ ದೇವತೆಗಳ ಪಾಕಶಾಲೆ, ವಸ್ತ್ರಾಭರಣ ಭಂಡಾರ ಮತ್ತು ಮನರಂಜಕ ಬಳಗ ('ನಾಗವಾಸ' ಅಥವಾ ನಾಟ್ಯಗಾರ್ತಿಯರ ಮತ್ತು 'ಮೊಖರಿಗ' ಅಥವ ವಾದ್ಯ ಸಂಗೀತಗಾರ) ಬಗ್ಗೆ ಒಳನೋಟ ನೀಡುತ್ತದೆ. ಹೊಯ್ಸಳರ ಆಳ್ವಿಕೆಯ ಕಾಲ ( ಸು. ಕ್ರಿ.ಶ. 1000-1336)ದಲ್ಲಿ ಕಟ್ಟಿದ ಅತ್ಯಂತ ಸುಂದರ ದೇವಾಲಯಗಳಲ್ಲಿ ಕೊನೆಯದೂ, ಅಳಿದುಳಿದ ಈ ಶೈಲಿಯ ವಿಷ್ಣು ತ್ರಿಕೂಟಗಳಲ್ಲಿ ಅದ್ಭುತವಾದುದೂ ಎಂಬ ಹಿರಿಮೆ ಸೋಮನಾಥಪುರದ ಕೇಶವ ದೇವಾಲಯದ್ದು. ಏಕಕೂಟ ದೇವಾಲಯಗಳಲ್ಲಿ ಬೇಲುರಿನ ಚನ್ನಕೇಶವ, ದ್ವಿಕೂಟಗಳಲ್ಲಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಅತ್ಯುತ್ತಮ ಮಾದರಿಗಳು. ವಾಸ್ತು-ಶಿಲ್ಪಿಗಳ ಬಗ್ಗೆ ಸೋಮನಾಥಪುರ ದೇವಾಲಯ ಒದಗಿಸುವ ವಿವರಗಳನ್ನು ಸರಿಗಟ್ಟುವ ಮಾಹಿತಿ ನಮ್ಮ ದೇಶದ ಮಧ್ಯಕಾಲೀನ ದೇವಾಲಯಗಳಲ್ಲೆಲ್ಲೂ ಕಾಣಸಿಗುವುದಿಲ್ಲ. ಐದು ಬಗೆಯಲ್ಲಿ ಅಕ್ಷರ ಸಂಯೋಜನೆ ಮಾಡಿ, ಅರವತ್ತಕ್ಕಿಂತ ಹೆಚ್ಚು ಬಾರಿ ಸಹಿ ಮಾಡಿರುವ ಕೇಶವ ದೇವಾಲಯದ ಶಿಲ್ಪಿಯೊಬ್ಬ ಭಾರತೀಯ ಕಲಾ ಇತಿಹಾಸದಲ್ಲಿ ದಾಖಲೆಯೊಂದನ್ನು ನಿರ್ಮಿಸಿ, ಆಮೂಲಕ ತನ್ನ ಹೆಸರನ್ನು ಚಿರಸ್ಥಾಯಿ ಮಾಡಿಕೊಂಡಿರುವನು. ಇದರ ಪರಿಣಾಮ ಅಲ್ಪಮಟ್ಟಿನದಲ್ಲ, ಏಕೆಂದರೆ 'ಭಾರತೀಯ ಕಲೆ ಅನಾಮಧೇಯ' ಮತ್ತು 'ಭಾರತೀಯ ಶಿಲ್ಪಿಗಳಿಗೆ ವೈಯಕ್ತಿಕತೆಯನ್ನು ಪ್ರತಿಪಾದಿಸಿಕೊಳ್ಳುವುದರ ಬಗ್ಗೆ ಅನಾಸಕ್ತಿ' ಎಂಬ ವ್ಯಾಪಕ ನಂಬಿಕೆಯನ್ನು ಇದು ಅಲ್ಲಗಳೆಯುತ್ತದೆ. ಇಷ್ಟೇ ಕುತೂಹಲಕರವಾದ ಮತ್ತೊಂದು ವಿಶೇಷತೆ ಈ ಅಗ್ರಹಾರದ ಸಂಸ್ಥಾಪಕನು ತಾನು ಶೂದ್ರನೆಂದು ಸ್ಪಷ್ಟವಾಗಿ ಸಾರಿಕೊಂಡಿರುವುದು. ಸಂಸ್ಕೃತ ಶಬ್ದ ಸಂಪದವನ್ನು ಸಮರ್ಥವಾಗಿ ಬಳಸಿಕೊಂಡು ಸೂಕ್ಷ್ಮ ತೆರೆಯನ್ನೆಳೆಯಲು ಈ ಶೂದ್ರನನ್ನು 'ಬ್ರಹ್ಮಪಾದಪುತ್ರ'ನೆಂದು ಚತುರ ಕವಿಯೊಬ್ಬ ಬಣ್ಣಿಸಿರುವುದು ಮತ್ತೊಂದು ಮಾತು! ಚಿದಾನಂದ ಮೂರ್ತಿಯವರು ಸಂಶೋಧನೆಯ ಹೆಸರಿನಲ್ಲಿ ಅಪಹಾಸ್ಯಕೀಡಾಗಿರುವ ಹೊತ್ತಿನಲ್ಲಿ ಷ. ಶಟ್ಟರು ಮುಖ್ಯರಾಗುತ್ತಾರೆ. ಇವರ ಅಮೂಲ್ಯ ಪರಿಶ್ರಮದಿಂದ ಹೊರಬಂದಿರುವ, ಸಾಕಷ್ಟು ವಿಶೇಷ ಮಾಹಿತಿ ಬಂಡಾರವನ್ನೇ ಹೊಂದಿರುವ, ಸುಂದರ ಚಿತ್ರಗಳೋಂದಿಗೆ ಮೂಡಿಬಂದಿರು 'ಸೋಮನಾಥಪುರ' ಇತಿಹಾಸ, ವಾಸ್ತು-ಶಿಲ್ಪ, ಕಲೆಯ ಆಸಕ್ತಿ ಇರುವ ಪ್ರತಿಯೊಬ್ಬರೂ ಓದಲೇ ಬೇಕಾದ ಗ್ರಂಥ ಇದು. ಬೆಲೆ - 100 ರುಪಾಯಿ. ಪ್ರಕಾಶಕರು - ಅಭಿವನ, 17/18-2, 1ನೇ ಮೇನ್, ಮರೇನಹಳ್ಳಿ, ವಿಜಯನಗರ, ಬೆಂಗಳೂರು-560040. ದೂ.-080-23505825. Posted by ಹಳ್ಳಿಕನ್ನಡ at 12:41 PM 2 comments: Anonymous said... ಪುಸ್ತಕ ವಿಮರ್ಶಕನ ಹೊಸ ವೇಷ ಸ್ವಾಮಿಗೆ ಒಪ್ಪುತ್ತದೆ. ಕೃತಿಯ ಕುರಿತಾದ ವಸ್ತುನಿಷ್ಠ ಅನಿಸಿಕೆಗಳಿಗೆ ಅಭಿನಂದನೆಗಳು. ಪ್ರಕಾಶಕರು ಇಂತಹ ಸಂಶೋಧಕರನ್ನು ದುಡಿಸಿಕೊಂಡು ಕೊನೆಗೆ ಅವರ ಕೈಗಳಿಗೆ ಚೆಂಬುಕೊಡುವ ಪರಿಪಾಠ ವ್ಯಾಪಕವಾಗಿರುವ ಈ ದಿನಗಳಲ್ಲಿ ಷ.ಶಟ್ಟರ್ ಅವರಿಗೆ ನಾಮ ತಿದ್ದದಂತೆ ನೋಡಿಕೊಳ್ಳೂವ ಜವಾಬ್ದಾರಿ ವಿಮರ್ಶಕರದ್ದು. ಏನೋ ಪ್ರಕಟಿಸಿ ಪ್ರೋತ್ಸಾಹಿಸಿದ್ದೇ ದೊಡ್ಡ ಸಾಧನೆ, ಲೇಖಕರಿಗೆ ಹಣ ಕಾಸಿನ ವಾಸನೆಯೂ ತೋರಿಸಬೇಕಿಲ್ಲ ಎಂಬಂತೆ ವರ್ತಿಸುತ್ತಿರುವ ಹಲವು ಪ್ರಕಾಶಕರಿಂದ ಷ.ಶಟ್ಟರ್ ಅಂಥವರಿಗೆ ರಕ್ಷಣೆ ಬೇಕಿದೆ.
ಹನೂರು: ಮಲೆಮಹ ದೇಶ್ವರಬೆಟ್ಟದಲ್ಲಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೌಕರರಿಗೆ ತರಬೇತಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಲೆಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿ ಕಾರದ ವತಿಯಿಂದ ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕಛೇರಿಯ ಕಾರ್ಯ ವಿಧಾನ, ವಿಷಯ ನಿರ್ವಾಹಕರ ಜವಾಬ್ದಾರಿ, ಟಿಪ್ಪಣಿ ತಯಾರಿಕೆ, ಆಡಳಿತ ಭಾಷೆ ಕನ್ನಡ, ದಾಖಲೆಗಳ ನಿರ್ವಾಹಣೆ, ಕೆಸಿಎಸ್ 1966ರ ನಿಯಾಮಾವಳಿಗಳು, ಮಾಹಿತಿಹಕ್ಕು ಅಧಿನಿಯಮ, ಅರ್ಜಿಗ ಳನ್ನು ದಾಖಲಿಸುವ ವಿಧಾನ, ಟೆಂಡರ್, ಇ ಸೇವಾ ಪಕ್ಷಿನೋಟ ಮುಂತಾದ ವಿಷಯ ಗಳ ಕುರಿತು ತರಬೇತಿ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ ಮಲೆಮಹದೇಶ್ವರಸ್ವಾಮಿ ಅಭಿ ವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ. ಗಾಯತ್ರಿ ನಾನು ಪ್ರಾಧಿಕಾರದ ಅಧಿಕಾರ ವಹಿಸಿಕೊಂಡ ಮೇಲೆ ನೀಡುತ್ತಿರುವ ಎರ ಡನೇ ತರಬೇತಿ ಇದಾಗಿದೆ. ನಮ್ಮ ನೌಕ ರುಗಳಿಗೆ ತರಬೇತಿ ನೀಡಬೇಕಾದರೆ ಶ್ರಾವಣ ಮಾಸ ಮಾತ್ರ ಸೂಕ್ತ. ಏಕೆಂದರೆ ಶ್ರಾವಣ ಮಾಸದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇರುವುದರಿಂದ ಈ ಸಮಯವನ್ನು ಆರಿ ಸಿಕೊಳ್ಳಲಾಗಿದೆ ಎಂದರು. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಶಿಸ್ತುಬದ್ಧ ಆಡಳಿತ ವ್ಯವಸ್ಥೆಯನ್ನು ಅಳವಡಿಸಿ ಕೊಂಡರೆ ಉತ್ತಮ. ನೀವು ಮುಜರಾಯಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತಿದ್ದ ಪದ್ಧತಿಗಿಂತಲೂ ಪ್ರಾಧಿಕಾರದಲ್ಲಿ ವಿಭಿನ್ನ ವಾದ ಪದ್ಧತಿಗಳಿವೆ. ಆದುದರಿಂದ ತರ ಬೇತಿ ಕಾರ್ಯಕ್ರಮ ನಿಮಗೆ ಅತ್ಯವಶ್ಯಕ ವಾಗಿದೆ. ತರಬೇತಿಯನ್ನು ಪಡೆದರೆ ದೇವಾ ಲಯಕ್ಕೆ ಬರುವಂತಹ ಮಹಿಳಾ ಭಕ್ತರಲ್ಲಿ ನಡೆದುಕೊಳ್ಳುವ ನಡವಳಿಕೆ, ಭಕ್ತರ ಮೂಲ ಭೂತ ಸೌಲಭ್ಯಗಳ ಸೇವೆಗಳನ್ನು ತಿಳಿದು ಕೊಳ್ಳಬಹುದು ಎಂದು ತಿಳಿಸಿದರು. ನಂತರ ಮಾತನಾಡಿದ ನಿವೃತ್ತ ಪ್ರಾಚಾರ್ಯ ಕೆ.ಎಲ್.ಪ್ರಕಾಶ್ ಸರ್ಕಾರಿ ಅಧಿಕಾರಿಗಳಿಗೆ ಬೇಕಾಗುವಂತಹ ತರಬೇತಿಯನ್ನು ನೀಡುವುದು ಸಂಸ್ಥೆಯ ನಿಯಮವಾಗಿರುತ್ತದೆ. ಅಧಿಕಾರಿಗಳು ಖುದ್ದು ಭೇಟಿಯಾಗಿ ತರಬೇತಿಯನ್ನು ನೀಡಿದರೆ ತಮ್ಮ ಕ್ಷೇತ್ರದ ಕುಂದು ಕೊರ ತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ತಮ್ಮ ತಪ್ಪಿನ ಬಗ್ಗೆ ಅರಿವು ಮೂಡಿಸಲು ಸಹಾಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಗಳಾದ ನಿವೃತ್ತ ಸಹಾಯಕ ಖಜಾನಾ ಧಿಕಾರಿ ರವೀಂದ್ರನಾಥ್, ರಾಮನ್ ಏಟಿ ಸಲ್ಯೂಷನ್ಸ್ನ ಸೀನಿಯರ್ ಮ್ಯಾನೇಜರ್ ಜತೇಶ್ ಪವಾರ್, ನಿವೃತ್ತ ತಹಶೀಲ್ದಾರ್ ರವೀಂದ್ರ ನಾಥ್, ಕುಮಾರಸ್ವಾಮಿ, ಪ್ರಾಧಿ ಕಾರದ ಉಪ ಕಾರ್ಯದರ್ಶಿ ರಾಜ ಶೇಖರ್ ಮೂರ್ತಿ, ಅಧೀಕ್ಷಕ ಬಸವ ರಾಜು, ಮಹಾದೇವಸ್ವಾಮಿ, ದೇವಸ್ಥಾ ನದ ಸಿಬ್ಬಂದಿ ವರ್ಗ ಹಾಜರಿದ್ದರು.
ನಾನು, ಈ ಸಂಸ್ಥೆಯ ಪ್ರಾಚಾರ್ಯ ನಿಮ್ಮನ್ನು ಸರ್ಕಾರಿ ಪಾಲಿಟೆಕ್ನಿಕ್, ಹರಪನಹಳ್ಳಿಗೆ, ಹೆಮ್ಮೆಯಿಂದ ಸ್ವಾಗತಿಸುತ್ತೇನೆ. ಈ ಪೋರ್ಟಲ್ ಅನ್ನು ಪ್ರಸ್ತುತಪಡಿಸುವುದು ಒಂದು ಸವಲತ್ತು ಮತ್ತು ಗೌರವ. ಈ ವೆಬ್ ಪೋರ್ಟಲ್ ಹೆಮ್ಮೆಯಿಂದ ಈ ಸಂಸ್ಥೆಯ ಅದ್ಭುತವನ್ನು ಕುರಿತು ಹೇಳುತ್ತದೆ. ಸರ್ಕಾರಿ ಪಾಲಿಟೆಕ್ನಿಕ್, ಹರಪನಹಳ್ಳಿಯು 2009 ನೇ ಇಸವಿಯಲ್ಲಿ ಆರಂಭಗೊಂಡ ಕರ್ನಾಟಕದ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಪಟ್ಟಣದಲ್ಲಿ ಇದೆ. ಈ ಸಂಸ್ಥೆಯು ಎಐಸಿಟಿಇ, ನವದೆಹಲಿ ಇಂದ ಅನುಮೋದಿಸಲಾಗಿದ್ದು, ತಾಂತ್ರಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೂರು ವರ್ಷದ ಡಿಪ್ಲೋಮಾ ಪ್ರೋಗ್ರಾಮ್ಗಳನ್ನು ಈ ಕೆಳಗಿನ ವಿಷಯಗಳಲ್ಲಿ ನೀಡುತ್ತಿದೆ. ಕಾಮಗಾರಿ ವಿಭಾಗ ಗಣಕಯಂತ್ರ ವಿಭಾಗ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ ಯಾಂತ್ರಿಕ ವಿಭಾಗ ಸಮಾಜದ ಗ್ರಾಮೀಣ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಸುಲಭವಾಗಿ ತಲುಪಲು ಪ್ರಯತ್ನಗಳನ್ನು ಮಾಡಲಾಗಿದೆ. ಸಂಸ್ಥೆಯನ್ನು ಅತ್ಯುತ್ತಮ ಕಲಿಕೆ ಮತ್ತು ಅಭಿವೃದ್ಧಿ ಕೇಂದ್ರವಾಗಿ ಮಾಡುವುದು ನಮ್ಮ ಅತ್ಯಂತ ಮಹತ್ವಪೂರ್ಣ ಅಂಶವಾಗಿದೆ. ಇದು ಸಮುದಾಯ ಮತ್ತು ಆರ್ಥಿಕತೆಗೆ ಸಾಂಸ್ಥಿಕ ಆಡಳಿತ ಮತ್ತು ಸೇವೆಗಳನ್ನು ಸುಧಾರಿಸಲು ನಮ್ಮ ಪ್ರಯತ್ನವನ್ನು ಸುಗಮಗೊಳಿಸಿದೆ. ಸರ್ಕಾರಿ ಪಾಲಿಟೆಕ್ನಿಕ್, ಹರಪಹಳ್ಳಿ ಜಿಲ್ಲೆಯ ಮತ್ತು ಅದರ ಸುತ್ತಲಿನ ಇತರ ಶೈಕ್ಷಣಿಕ ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ನೆಟ್ವರ್ಕ್ ಕಾರ್ಯಕ್ರಮಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಥೆಯು ಅವರ ಯೋಜನೆಗಳ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸಹಾಯ ಮಾಡುವುದರ ಮೂಲಕ ಸಾಮಾಜಿಕ ಹಸ್ತಕ್ಷೇಪದ ಚಟುವಟಿಕೆಗಳಲ್ಲಿ ತೊಡಗಿದೆ. ಶೈಕ್ಷಣಿಕ ಕೌಶಲ್ಯವನ್ನು ಗ್ರಹಿಸುವ ಮತ್ತು ನಿರ್ವಹಿಸಲು ಈ ಪಾಲಿಟೆಕ್ನಿಕ್ ಪಟ್ಟುಬಿಡದೆ ಪ್ರಯತ್ನಿಸುತ್ತಿದೆ ಎಂದು ನಾನು ಹೆಮ್ಮೆಪಡುತ್ತೇನೆ. ಅದೇ ಸಮಯದಲ್ಲಿ ವಿದ್ಯಾರ್ಥಿಗಳು ವಿವಿಧ ಪಠ್ಯೇತರ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ಉದ್ಯೋಗ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ನೈತಿಕವಾಗಿ ಬೆಂಬಲ ನೀಡಲು ಮತ್ತು ಉದ್ಯೋಗವನ್ನು ಸುಧಾರಿಸಲು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ನಿಮಗೆ ಸರ್ಕಾರಕ್ಕೆ ಸ್ವಾಗತಿಸಲು ನಾನು ಸಂತಸಪಡುತ್ತೇನೆ. ಪಾಲಿಟೆಕ್ನಿಕ್, ಹರಾಣಹಳ್ಳಿ, ಯಾವುದೇ ಸಮಯದಲ್ಲಿ. ಗುಣಮಟ್ಟ ಮಾತ್ರ ಯಶಸ್ಸನ್ನು ಖಾತರಿಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಇದು ಯಾವಾಗಲೂ ಹೆಚ್ಚಿನ ಉದ್ದೇಶ, ಬುದ್ಧಿವಂತ ಯೋಜನೆ, ಪ್ರಾಮಾಣಿಕ ಪ್ರಯತ್ನ, ಸೂಕ್ತ ನಿರ್ದೇಶನ ಮತ್ತು ನಮ್ಮ ಎಲ್ಲಾ ಸಿಬ್ಬಂದಿ ಸದಸ್ಯರಿಂದ ಕೌಶಲ್ಯಪೂರ್ಣ ಮರಣದಂಡನೆಯ ಫಲಿತಾಂಶವಾಗಿದೆ. ಸಂಸ್ಥೆಯು ಹೆಚ್ಚಿನ ಎತ್ತರಗಳನ್ನು ಅಳೆಯಬಹುದು ಮತ್ತು ದೇಶಕ್ಕೆ ಸಮರ್ಥ ಮತ್ತು ಜವಾಬ್ದಾರಿಯುತ ನಾಗರಿಕರಿಗೆ ಸಹಾಯ ಮಾಡಬಹುದೆಂದು ನನಗೆ ಖಾತ್ರಿಯಿದೆ.
http://gentlemantraveller.com/tag/rosewood/ ಪಶ್ಚಿಮ ಘಟ್ಟವನ್ನು ಸಮೃದ್ಧವಾಗಿಡುವ ಪ್ರಮುಖ ನದಿಗಳು ಬೇಡ್ತಿ ಹಾಗೂ ವರದಾ. ಈ ನದಿಗಳ ನೀರನ್ನು ಬಿಸಿಲನಾಡಿನ ತುಂಗಭದ್ರಾ ಎಡದಂಡೆ ಕಾಲುವೆಗೆ ಹರಿಸುವ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ‘ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜೆನ್ಸಿ’ (ಎನ್.ಡಬ್ಲ್ಯು.ಡಿ.ಎ.) ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ ಮುಖ್ಯಾಂಶಗಳು 2021ರ ಬಜೆಟ್‍ನಲ್ಲಿ ಡಿ.ಪಿ.ಆರ್.ಸಿದ್ಧಪಡಿಸಲು ಅನುದಾನ ಮೀಸಲಿಡಲಾಗಿತ್ತು.ಈಚೆಗೆ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆಯಾಗಿದೆ. ಇದನ್ನು ಆಧರಿಸಿ ಸರ್ಕಾರ ಶೀಘ್ರವೇ ಯೋಜನೆ ಜಾರಿಗೆ ತರಬಹುದು ಎಂಬ ಆತಂಕ ಜಿಲ್ಲೆಯಲ್ಲಿ ಮನೆಮಾಡಿದೆ. ಉದ್ದೇಶ ‘ತುಂಗಭದ್ರಾ ಎಡದಂಡೆ ಯೋಜನಾ ಪ್ರದೇಶವಾದ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ನೀರನ್ನು ಒಯ್ಯುವುದು ಯೋಜನೆಯ ಉದ್ದೇಶ. ಏನಿದು ಯೋಜನೆ? ಕೇಂದ್ರ ಸರ್ಕಾರದ ಜಲ ನೀತಿ ಅನ್ವಯ ಗಂಗಾ ಕಾವೇರಿ ನದಿ ಜೋಡಣೆಯ ಭಾಗವಾಗಿ ಬೇಡ್ತಿ – ವರದ ನದಿ ಜೋಡಣೆಯ ಪ್ರಸ್ತಾಪವಾಗಿದೆ. ಮಲೆನಾಡಿನ ದಟ್ಟ ಕಾಡಿನ ನಡುವೆ ಹರಿಯುವ ಬೇಡ್ತಿ ಮತ್ತು ಉಪನದಿಗಳಿಗೆ ಆಣೆಕಟ್ಟು ಕಟ್ಟಿ ವರದ ನದಿ ಮೂಲಕ ಬಯಲುಸೀಮೆ ಜಿಲ್ಲೆಗಳಿಗೆ ನೀರು ಸಾಗಿಸುವ ಬ್ರಹುತ್ ಯೋಜನೆ ಇದಾಗಿದೆ.ಆ ಭಾಗದ ಕುಡಿಯುವ ನೀರು ಮತ್ತು ಕೃಷಿ ಬೆಳೆಗಳಿಗೆ ನೀರಾವರಿ ಸೌಲಭ್ಯ ತಲುಪಿಸುವ ಗುರಿಯಾಗಿದೆ. ಎಲ್ಲಿದೆ ಬೇಡ್ತಿ ನದಿ? ಧಾರವಾಡ ಜಿಲ್ಲೆಯಲ್ಲಿ ಹುಟ್ಟಿ ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಯಲ್ಲಾಪುರ ಮತ್ತು ಶಿರಸಿ ಭಾಗದಲ್ಲಿ ಉಪನದಿಗಳನ್ನು ಕೂಡಿಕೊಂಡು ಅಂಕೋಲಾ ತಾಲೂಕು ಪ್ರವೇಶಿಸಿ ಗಂಗಾವಳಿ ನದಿಯಾಗಿ ಆರಭಿ ಸಮುದ್ರವನ್ನು ಸೇರುತ್ತದೆ. ಬೇಡ್ತಿ ನದಿ ತಾಣಗಳು: ಮಾಗೋಡು ಜಲಪಾತ, ಶಾಲ್ಮಲಾ ಉಪನದಿಯ ಸಹಸ್ರಲಿಂಗ ಸೇರಿ ವಿಶಿಷ್ಟ ತಾಣಗಳನ್ನು ಬೇಡ್ತಿ ಕಣಿವೆ ಹೊಂದಿದೆ. ಪರಿಸರ ತಜ್ಞರ ಅಭಿಪ್ರಾಯ ‘ನದಿ ನೀರನ್ನು ತಿರುಗಿಸಿ ಒಯ್ಯುವ ಯೋಜನೆ ನಿಷ್ಪ್ರಯೋಜಕ ಎಂಬುದು ಎತ್ತಿನ ಹೊಳೆ ಯೋಜನೆಯಿಂದ ಮನದಟ್ಟಾಗಿದೆ. ಆದರೂ ಸರ್ಕಾರ ಸಾವಿರಾರು ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಂಡು ಸೂಕ್ಷ್ಮ ಪರಿಸರಕ್ಕೆ ಕುತ್ತು ತರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ. ಸ್ಥಳ ಸಮೀಕ್ಷೆ ನಡೆಸದೆ ಕೇವಲ ನಕ್ಷೆ, ಮಳೆಯ ಅಂಕಿ–ಅಂಶ ಆಧರಿಸಿ ಸಿದ್ಧಪಡಿಸಿದ ಡಿ.ಪಿ.ಆರ್. ಅವೈಜ್ಞಾನಿಕವಾಗಿದೆ. ಅರಣ್ಯ ಭೂಮಿ, ಕೃಷಿಭೂಮಿ ನಾಶದ ಕುರಿತು ನಿಖರ ಮಾಹಿತಿಯನ್ನೂ ಒಳಗೊಂಡಿಲ್ಲ’ ಎಂದು ಪರಿಸರ ತಜ್ಞರು ದೂರಿದ್ದಾರೆ. ಆ ಭಾಗದಲ್ಲಿ ಅತಿ ನೀರಾವರಿಯಿಂದಾಗಿ ಹೊಲಗಳು ಜವುಳಾಗಿದೆ. ಕ್ಷಾರತೆ ಹೆಚ್ಚಿ, ಫಲವತ್ತತೆ ಕಳೆದುಕೊಂಡು ನಿಷ್ಪ್ರಯೋಜಕವಾಗುತ್ತಿದೆ. ‘ನದಿ ಜೋಡಣೆ ಯೋಜನೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.ನದಿ ನೀರನ್ನು ಸಾಗಿಸಲು ಪಶ್ಚಿಮಘಟ್ಟದ ಪರ್ವತಗಳಿಗೆ ಕೊರೆಯುವ ಸುರಂಗದಿಂದ ಭೂಕುಸಿತ ಹೆಚ್ಚಲಿದೆ. ಸೂಕ್ಷ್ಮ ಅರಣ್ಯನಾಶ, ವನ್ಯಜೀವಿಗಳಿಗೆ ನೆಲೆ ಇಲ್ಲದಂತಾಗಲಿದೆ.
ಬೆಂಗಳೂರು(ನ.10): ಪುನೀತ್‌ ರಾಜ್‌ಕುಮಾರ್ ಅವರ ಬಗ್ಗೆ ಬಾಲಿವುಡ್‌ ಬಿಗ್‌ಬಿ ಅಮಿತಾಭ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಅಮಿತಾಭ್ ಬಚ್ಚನ್ ಅವರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಅಂತ ತಿಳಿಸಿದ್ದಾರೆ. Puneeth Parva ಅಪ್ಪು ನಗುವಿನ ಮುಖ ಕಣ್ಣಮುಂದಿದೆ, ಗಂಧದ ಗುಡಿಗೆ ಶುಭೋರಿದ ಅಮಿತಾಬ್! ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು, ಅಪ್ಪು ಇಲ್ಲ ಎಂಬುದನ್ನು ಅಂದುಕೊಂಡು ಮಾತನಾಡಲು ಕಷ್ಟ ಆಗುತ್ತದೆ. ಅಪ್ಪು ಮಗುವಾಗಿದ್ದಾಗಲೇ ನಾನು ಅವರನ್ನು ಮೊದಲು ನೋಡಿದ್ದು. ಅಪ್ಪುವಿನಲ್ಲಿ ಸದಾ ಸೆಳೆಯುವ ಸಂಗತಿ ಅಂದ್ರೆ ಅವರ ನಗು. ಎಲ್ಲಾ ಕಡೆ, ಎಲ್ಲಾ ಸಂದರ್ಭದಲ್ಲೂ, ಯಾವಾಗಲೂ ಅವರ ಮುಖದಲ್ಲಿ ನಗು ಇರುತ್ತದೆ. ಅಪ್ಪು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಅವರು ಅಭಿನಯಿಸಿಲ್ಲ. ಅವರು ಅವರಾಗಿಯೇ ಕಾಣಿಸಿಕೊಂಡಿದ್ದಾರೆ ಅಂತ ಬರೆದುಕೊಂಡಿದ್ದರು. ಇತ್ತೀಚೆಗೆ ತೆರೆಕಂಡ ಗಂಧದ ಗುಡಿ ಚಿತ್ರದ ಬಗ್ಗೆಯೂ ಬಗ್ಗೆ ಮಾತನಾಡಿರುವ ಅಮಿತಾಭ್ ಬಚ್ಚನ್ ಅವರು ‘ಗಂಧದ ಗುಡಿಯಲ್ಲಿ ಕರ್ನಾಟಕ ವೈಭವದ ವನ್ಯ ಸಂಪತ್ತನ್ನು ತೆರೆದಿಟ್ಟಿದ್ದಾರೆ. ಅಪ್ಪು ಜೊತೆಗಿನ ಗಂಧದ ಗುಡಿ ಪಯಣ ಮಿಸ್ ಮಾಡಕೋಬೇ. ಕಡ್ಡಾಯವಾಗಿ ಮಕ್ಕಳು ನೋಡಲೇಬೇಕಾದ ಚಿತ್ರ. ವನ್ಯ ಸಂಪತ್ತಿನ ಕುರಿತು ಅರಿಯ ಬೇಕಾದ ಚಿತ್ರ. ಅಪ್ಪು ನಮ್ಮ ಜೊತೆ ನಮ ನೆನಪಿನಲ್ಲಿ ಸದಾ ಜೀವಂತ’ ಎಂದು ಬರೆದುಕೊಂಡಿದ್ದರು. ಇದಕ್ಕೂ ಮುನ್ನ ಪುನೀರ್‌ ಪರ್ವ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದ ಬಿಗ್‌ ಬಿ, ಅಪ್ಪು ಅಂದರೆ ಅವರ ನಗುವಿನ ಮುಖ. ಯಾವುದೇ ಸಂದರ್ಭ ಆಗಿರಲಿ, ಯಾವುದೇ ಪರಿಸ್ಥಿತಿ ಇರಲಿ ಪುನೀತ್ ರಾಜ್‌ಕುಮಾರ್ ಮುಖದಲ್ಲಿ ನಗು ಯಾವತ್ತೂ ಮಾಸುತ್ತಿರಲಿಲ್ಲ. ಇದೀಗ ಅಪ್ಪು ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ ಬಂದಾಗ ನಂಬಲು ಸಾಧ್ಯವಾಗಲಿಲ್ಲ. ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಾ. ರಾಜ್‌ಕುಮಾರ್ ಕುಟುಂಬ ನನಗೆ ಆತ್ಮೀಯ. ಹಲವು ಬಾರಿ ಡಾ. ರಾಜ್ ಕುಮಾರ್ ನನ್ನನ್ನು ಹೊಗಳಿದ್ದಾರೆ. ಅಪ್ಪು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಅಮಿತಾಬ್ ಬಚ್ಚನ್ ಹೇಳಿದ್ದರು. ಗಂಧದ ಗುಡಿ ಚಿತ್ರಕ್ಕೆ ಬಿಗ್ ಬಿ ಶುಭಕೋರಿದ್ದರು.
ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಹಾಗೂ ಪಿಎಫ್‌ಐ, ಎಸ್‌ಡಿಪಿಐ, ಕೆಎಫ್‌ಡಿ ಸಂಘಟನೆ ನಿಷೇಧಿಸಲು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ನಡೆಸಲು ಉದ್ದೇಶಿಸಿರುವ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ರಾಜ್ಯಸರಕಾರ ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ಪ್ರಯತ್ನ ಪಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಅದಕ್ಕೆ ಪೂರಕವಾಗಿ ನಿನ್ನೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಪತ್ರಿಿಕಾ ಘೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಸರಕಾರ ಜಾಥಾಗೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದೆ, ಅನುಮತಿ ನೀಡಲಾಗಿದೆ ಎಂದೂ ಹೇಳಿಲ್ಲ ನಿರಾಕರಣೆಯನ್ನೂ ಮಾಡಿಲ್ಲ, ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಿದರೂ ಕೂಡ ಪ್ರತಿಭಟನೆ ಹಾಗೂ ರ್ಯಾಲಿ ನಡೆಸಿಯೇ ಸಿದ್ಧ ಎಂದು ಹೇಳಿದ್ದಾರೆ. ಯಾರಿಗೆ ಲಾಭ ಯಾರಿಗೆ ನಷ್ಟ? ಪ್ರತಿಭಟನೆ ಒತ್ತಾಯಪೂರ್ವಕವಾಗಿ ನಿಲ್ಲಿಸಲು ಪ್ರಯತ್ನಿಸಿದರೆ ಬಿಜೆಪಿ ಕಾರ್ಯಕರ್ತರ ವಾಹನಗಳ ಪೆಟ್ರೋಲೂ ಉಳಿಯುತ್ತದೆ, ರಾಜಕೀಯವಾಗಿ ಮೈಲೇಜೂ ಸಿಗುತ್ತದೆ. ರಾಜ್ಯ ಸರಕಾರ ಪ್ರತಿಭಟನೆ ಹತ್ತಿಕ್ಕಲು ಯಶಸ್ವಿಯಾದರೂ ರಾಜಕೀಯವಾಗಿ ನಷ್ಟವಾಗುವುದಂತೂ ಖಂಡಿತ. ಸಂಸದರಾದ ಪ್ರತಾಪ್ ಸಿಂಹ ಹಾಗೂ ನಳಿನ್ ಕುಮಾರ್ ಕಟೀಲ್ ನಿಲುವು ನೋಡಿದಾಗ ಕೊನೆಕ್ಷಣದಲ್ಲಿ ಸಿದ್ದರಾಮಯ್ಯ ಸರಕಾರ ಪ್ರತಿಭಟನೆ ತಡೆಯುವ ಕಾರ್ಯತಂತ್ರ ರೂಪಿಸಿದರೆ ಅದಕ್ಕೆ ಪ್ರತಿಯಾಗಿ ತಂತ್ರಗಾರಿಕೆ ಮೂಲಕ ಪ್ರತಿಭಟನೆ ರೂಪುರೇಷೆಗಳನ್ನು ಮೊದಲೇ ತಯಾರು ಮಾಡಿದಂತಿದೆ. ಆ ಮೂಲಕ ಯಾವ ಸನ್ನಿವೇಶ ಎದುರಾದರೂ ಪ್ರತಿಭಟನೆ ನಡೆಸಿಯೇ ತೀರುತ್ತೇವೆ ಎಂಬ ಪಣ ತೊಟ್ಟಂತಿದೆ. ರಾಜ್ಯಸರಕಾರ ಏನು ಮಾಡಬಹುದು? ರಾಜ್ಯ ಸರಕಾರವು ಅನುಮತಿ ನೀಡದೇ ಇರುವ ನೆಪ ಒಡ್ಡಿ ರ್ಯಾಲಿ ಮಂಗಳೂರು ತಲುಪುವ ಮೊದಲೇ ದಾರಿಯಲ್ಲಿ ತಡೆಯಲು ಯತ್ನಿಸಬಹುದು. ಗ್ರಹ ಮಂತ್ರಿಗಳ ಮೂಲಕ ಹೇಳಿಕೆ, ಎಚ್ಚರಿಕೆ ನೀಡಿ ಪ್ರತಿಭಟನೆ ಯಶಸ್ವಿಯಾಗದಂತೆ ನೋಡಿಕೊಳ್ಳಬಹುದು. ಹಿಂದಿನ ದಿನವೇ ರಾಜ್ಯದ ಮೂಲೆಗಳಿಂದ ಮಂಗಳೂರು ತಲುಪುವ ದಾರಿಯಲ್ಲಿ ಅಲ್ಲಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್‌ ಏರ್ಪಡಿಸಿ ಕಾರ್ಯಕರ್ತರಲ್ಲಿ ಭಯದ ವಾತಾವಾರಣ ನಿರ್ಮಾಣ ಮಾಡಬಹುದು. ಅಥವಾ ಪ್ರತಿರೋಧ ವ್ಯಕ್ತಪಡಿಸದೇ ಪ್ರತಿಭಟನೆಗೆ ಅವಕಾಶವನ್ನೂ ನೀಡಬಹುದು. ಅವಕಾಶ ನೀಡದೇ ಇದ್ದ ಪಕ್ಷ ಬಿಜೆಪಿ ಏನು ಮಾಡಬಹುದು? ರಾಜ್ಯ ಮೂಲೆ ಮೂಲೆಗಳಿಂದಲೂ ಕಾರ್ಯಕರ್ತರು ಮಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಮಂಗಳೂರು ಹೊರವಲಯದಲ್ಲಿಯೇ ರ್ಯಾಲಿ ತಡೆದರೆ ಅದೇ ಸ್ಥಳದಲ್ಲಿ ಧ್ವನಿವರ್ಧಕ ಇಟ್ಟು ಸಭೆ ಮಾಡಬಹುದು. ಬಂಧನ ವಿರೋಧಿಸಿ ಪ್ರತಿರೋಧ ಮಾಡಬಹುದು. ಮಂಗಳೂರು ಹೊರಗೆ ಪ್ರತಿಭಟನೆ ತಡೆದರೂ ನಗರದಲ್ಲಿ ಬ್ರಹತ್ ಪ್ರತಿಭಟನೆ ಮೂಲಕ ರಾಜ್ಯಸರಕಾರದ ದಮನ ನೀತಿ ಖಂಡಿಸಿ ಉಗ್ರ ಹೋರಾಟ ಮಾಡಬಹುದು. ಪ್ರತಿಭಟನೆ ಹತ್ತಿಕ್ಕಿದ್ದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿ ಮೈಲೇಜ್ ಗಳಿಸಬಹುದು. ಒಟ್ಟಿನಲ್ಲಿ ಮಂಗಳೂರು ಚಲೋ ಬೈಕ್ ರ್ಯಾಲಿ ಬಿಜೆಪಿಗಂತೂ ಲಾಭ. ಕಾಂಗ್ರೆಸ್ಸಿಗೆ ಪ್ರತಿಭಟನೆ ನಿಲ್ಲಿಸಿದರೂ ಕಷ್ಟ, ಅನುಮತಿ ನೀಡಿದರೂ ಕಷ್ಟ ಎಂಬ ಧರ್ಮ ಸಂಕಟ. ಮಂಗಳೂರು ಚಲೋ ಕಾಂಗ್ರೆಸ್ಸನ್ನು ಕರ್ನಾಟಕ್ ಸೇ ಚಲೋ ಮಡುತ್ತದೆಯೋ ಎಂದು ಕಾದುನೋಡಬೇಕಾಗಿದೆ.
ನಾನು ನಮ್ಮ ಬೀದಿ ಕೊನೆಯಲ್ಲಿರುವ ಟೈಲರ್ ಅಂಗಡಿ ಹಾಸಿ ಹೋಗುವುದನ್ನು ಬಿಟ್ಟು ಐದಾರು ವರ್ಷಗಳೇ ಆಯಿತು. ಕಾರಣವೇನೋ ಬಲು ದೊಡ್ಡದೇ - ಆ ಅಂಗಡಿಯ ಎದುರಿಗೆ ಯಾವಾಗಲೂ ಒಂದು ಕರೀ ನಾಯಿ ಕುಳಿತಿರುತ್ತದೆ. ನೀವೇನಾದರೂ ಆ ದಾರಿಯಾಗಿ ಬೈಕಿನಲ್ಲಿ ಹೋದರೆ ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ. ಸುಮಾರು ಒಂದು ಮುನ್ನೂರು ಅಡಿ ದೂರದಿಂದಲೇ ಗಮನಿಸತೊಡಗುವ ಅದು, ನೀವು ಒಂದು ಸರಿಯಾದ ಅಳವಿಗೆ ಬರುವವರೆಗೆ ಕಾದಿದ್ದು, ಅಳವಿಗೆ ಬಂದ ಕೂಡಲೇ ಎದ್ದು ಅಟ್ಟಿಸಿಕೊಂಡು ಬರುತ್ತದೆ. ಎಷ್ಟೋ ವೇಳೆ ಅವಿತು ಕುಳಿತಿದ್ದು ಅನಿರೀಕ್ಷಿತ ದಾಳಿ ಮಾಡುತ್ತದೆ. ಅರರೇ ಇದೇನಿದು ಎಂದು ನೀವು ಸಾವರಿಸಿಕೊಂಡು ಏಯ್ಯೇಯ್ಯೇಯ್ಯೇಯ್ ಎನ್ನುತ್ತಾ ಕಾಲುಗಳನ್ನು ಮೇಲೆತ್ತಿಕೊಂಡು ಥಕಥೈ ಮಾಡುತ್ತಾ ವೇಗವಾಗಿ ಬೀದಿ ಕೊನೆ ಸೇರುವವರೆಗೂ ಅಟ್ಟಿಯೇ ಅಟ್ಟುತ್ತದೆ. ಎಷ್ಟೋ ಬಾರಿ ಇನ್ನೇನು ನಿಮ್ಮ ಕಾಲಿಗೆ ಬಾಯಿ ಹಾಕಿಯೇ ಬಿಟ್ಟಿತು ಎನಿಸಿ ಜೀವ ಬಾಯಿಗೆ ಬರುತ್ತದೆ. ಅದು ವಾಸ್ತವದಲ್ಲಿ ಒಂದು ನಾಯಿಯಲ್ಲ, ನಾಯಿಪರಂಪರೆ. ಮೊದಲು ಅಟ್ಟಾಡಿಸುತ್ತಿದ್ದ ಕರೀ ನಾಯಿ ಈಗಿಲ್ಲ, ಹೀಗೇ ಯಾವುದೋ ಕಾರನ್ನು ಅಟ್ಟಿಸಿಕೊಂಡು ಹೋಗಿ ಅದರ ಚಕ್ರಕ್ಕೆ ಸಿಕ್ಕಿ ಸತ್ತಿತು. ಈಗ ಅದರ ಮಗನೋ ಮಗಳೋ ಆ ಕೆಲಸವನ್ನು ವಂಶಪಾರಂಪರ್ಯವಾಗಿ ಮುಂದುವರೆಸುತ್ತಿದೆ. ಇದು ಆ ಹಿಂದಿನ ನಾಯಿಯದೇ ಪಡಿಯಚ್ಚು, ತಕ್ಷಣಕ್ಕೆ ನೋಡಿದರೆ ಅದೇ ನಾಯಿ ಅನಾದಿಕಾಲದಿಂದ ಇದೆ ಎನ್ನಿಸುವುದು ಸಹಜ. ಓಡುವ ವಸ್ತುಗಳನ್ನು ಅಟ್ಟಿಸಿಕೊಂಡು ಬರುವ ಸ್ವಭಾವ ಕೆಲವು ಪ್ರಾಣಿಗಳಲ್ಲಿ ಸಹಜವಾಗಿಯೇ ಬಂದಿರುತ್ತದೆ, it is an instinct. ಹಾಗೆಯೇ ಯಾವುದಾದರೂ ಅಟ್ಟಿಸಿಕೊಂಡು ಬಂದಾಗ ಎದ್ದುಬಿದ್ದು ಓಡುವುದೂ ಎಲ್ಲ ಪ್ರಾಣಿಗಳಿಗೆ ಸಹಜವಾಗಿ ಬರುವ instinctಏ. ನೀವು ಅನಿಮಲ್ ಪ್ಲಾನೆಟ್ಟಿನಲ್ಲಿ ನೋಡಿರಬಹುದು - ಎಷ್ಟೋ ಬಾರಿ ಅದು ಅಟ್ಟಿದ್ದಕ್ಕೆ ಇದು ಓಡುತ್ತಿದೆಯೋ ಇದು ಓಡಿದ್ದಕ್ಕೆ ಅದು ಅಟ್ಟುತ್ತಿದೆಯೋ ಗೊತ್ತಾಗುವುದೇ ಇಲ್ಲ. ನಾಯಿಗಳ ವಿಷಯದಲ್ಲಂತೂ ಇದು ಕುರಿತೇಟು. ನೀವು ಎಷ್ಟೇ ಶಿಸ್ತಾಗಿ, ಡೀಸೆಂಟಾಗಿ, ಟ್ರಿಮ್ಮಾಗಿ ಅಲಂಕರಿಸಿಕೊಂಡು ಎಷ್ಟೇ ಘನವಾಗಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದರೂ ಒಂದು ನಾಯಿ ಭೌಗುಟ್ಟಿ ಅಟ್ಟಿಸಿಕೊಂಡು ಬಂದಿತೆನ್ನಿ, ಹತ್ತು ನಾಯಿಗಳು ಅನುಸರಿಸುತ್ತವೆ. ನಿಮ್ಮ ಘನಗಂಭೀರಗಳು ಹಾರಿಹೋಗಿ, ನಿಮ್ಮ ಬಾಯಿಂದ "ಏಯ್ ಏಯ್ ಏಯ್" ಎಂಬ ಗಾಬರಿಯ ಉದ್ಗಾರ ಹೊಮ್ಮತೊಡಗುತ್ತದೆ, ಬೈಕಿನ ವೇಗ ನಿಮಗರಿಯದಂತೆಯೇ ವಿಪರೀತ ಹೆಚ್ಚುತ್ತದೆ, ನಿಮ್ಮ ಕಾಲುಗಳು ತಾವಾಗೇ ಮೇಲೆದ್ದು, ಬೈಕ್ ಓಡಿಸುತ್ತಿದ್ದಂತೆಯೇ ಥಕಥೈ ಮಾಡತೊಡಗುತ್ತೀರಿ. ಹಾಗೂ ಹೀಗೂ ಒಂದು ವೇಗದಲ್ಲಿ ಅದರ ಏರಿಯಾದಿಂದ ಪಾರಾಗಿಬಿಟ್ಟರೆ ಅದು ಇನ್ನು ಅಟ್ಟುವುದಿಲ್ಲ, ನೀವು ಬಚಾವ್. ಆದರೆ ಒಂದು ಸಲ ಅದರಿಂದ ಪಾರಾದ ಮೇಲೆ ಕ್ಷಣಕಾಲ ನಿಮ್ಮ ಮೇಲೆ ನಿಮಗೇ ಅಸಹ್ಯ ಹುಟ್ಟಿಬಿಡುತ್ತದೆ - ನಿಮಗಿಲ್ಲಿ ಪ್ರಾಣಸಂಕಟವಾದರೆ ಅಲ್ಲೆಲ್ಲೋ ದೂರದಿಂದ ನಿಮ್ಮ ಪಜೀತಿಯನ್ನು ನೋಡಿದವರು ನಗುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ. (ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಜೊತೆಗಾರ ರಘುವನ್ನು ಬೀದಿ ನಾಯಿಯೊಂದು ಹೀಗೇ ಅಟ್ಟಾಡಿಸುತ್ತಾ ಬರಲು ಅವನು ಥೇಟ್ ನಾಟಕಶೈಲಿಯಲ್ಲಿ "ಕಾಪಾಡೀ, ಯಾರಾದ್ರೂ ಕಾಪಾಡೀ" ಎಂದು ಕೂಗುತ್ತಾ ಓಡುತ್ತಿದ್ದುದನ್ನು ನೋಡಿ ಸಿಕ್ಕಾಪಟ್ಟೆ ನಕ್ಕು ಮಜಾ ತೆಗೆದುಕೊಂಡಿದ್ದೇವೆ; ಮುಂದೊಮ್ಮೆ ನಮ್ಮ ನೆಂಟರ ಮನೆಯ ನಾಯಿಯೊಂದು, ಪಾಪ, ಸ್ನೇಹದಿಂದ ಹತ್ತಿರ ಬಂದದ್ದಕ್ಕೆ ನಾನು ಹೆದರಿ ಓಡಿ, ಅದು ನನ್ನನ್ನು ಕಳ್ಳನೆಂದೇ ತಿಳಿದು, ಅವರ ಮೂರೂ ಮಹಡಿಯ ಮೂಲೋಕದಲ್ಲೂ ನನ್ನನ್ನು ಅಟ್ಟಾಡಿಸಿ ಕೊನೆಗೆ ನಾನು ಅಡುಗೆಮನೆಯ ವೈಕುಂಠದ ಮರೆಹೊಕ್ಕು ಬಚಾಯಿಸಿಕೊಂಡಾಗಲೇ ಆ ಪ್ರಾಣಸಂಕಟ ಹೇಗಿರುತ್ತೆ ಎಂಬುದು ಅರಿವಿಗೆ ಬಂದದ್ದು). ಇರಲಿ, ನಿಮ್ಮನ್ನು ಬೈಕಿನಲ್ಲಿ ಅಟ್ಟಿಸಿಕೊಂಡು ಬಂದ (ಅಲ್ಲಲ್ಲ, ಬೈಕಿನಲ್ಲಿದ್ದ ನಿಮ್ಮನ್ನು ಅಟ್ಟಿಸಿಕೊಂಡು ಬಂದ) ಆ ನಾಯಿಯಿಂದ ಪಾರಾದ ಮೇಲೆ ನಿಮ್ಮಲ್ಲಿ ಬರುವ ಮೊದಲ ಯೋಚನೆ - ಥತ್ ದರಿದ್ರದ್ದು ನನ್ನನ್ನೇ ಹೀಗೆ ಅಟ್ಟಾಡಿಸಿಬಿಟ್ಟಿತಲ್ಲ, ಎಷ್ಟು ಘನವಾಗಿ ನನ್ನಷ್ಟಕ್ಕೆ ನಾನು ಹೋಗುತ್ತಿದ್ದೆ, ನನ್ನನ್ನೇ ಬೆದರಿಸಿಬಿಟ್ಟಿತಲ್ಲ, ಹೀಗೆ ತಕಥೈ ಮಾಡಿಸಿ ನನ್ನ ಮರ್ಯಾದೆ ತೆಗೀತಲ್ಲ - ಎಷ್ಟೋ ಸಲ ಆ ಸಮಯದಲ್ಲಿ ಕೈಯಲ್ಲೊಂದು ಕವಣೆ ಕಲ್ಲಿರಬಾರದಿತ್ತೇ ಎನಿಸಿದ್ದಿದೆ. ತೆಗೆದು ಒಂದು ಬೀರಿದರೆ ಬಡ್ಡಿಮಗಂದು ಇನ್ನೊಂದ್ ಸಲ ಇನ್ನೊಬ್ಬರನ್ನ ಅಟ್ಟಬಾರದು; ಅಥವಾ ಹಾಗೆ ಅಟ್ಟಿಸಿಕೊಂಡು ಬಂದ ತಕ್ಷಣ ಬೈಕ್ ನಿಲ್ಲಿಸಿ ಅದರ ಮೇಲೇ ತಳ್ಳಿಬಿಡಬೇಕು, ಸಿಕ್ಕಿ ಸಾಯಲಿ - ಹೀಗೆಲ್ಲಾ ಕ್ರೂರ ಯೋಚನೆಗಳು ಹರಿಯುತ್ತವೆ. ಆದರೆ ಏನೇ ಆಗಲಿ ಅವೆಲ್ಲಾ ಆ ಕ್ಷಣದಲ್ಲಿ ಉಕ್ಕುವ ಯೋಚನೆಗಳಷ್ಟೇ. ಹಾಗೆಲ್ಲ ನಾಯಿಗಳಿಗೆ ಹೊಡೆಯಲು ಮನಸ್ಸೂ ಬರುವುದಿಲ್ಲ - ಅವು ಎಷ್ಟೇ ಅಟ್ಟಾಡಿಸಲಿ ಅವು ಬೀದಿಯಲ್ಲಿದ್ದರೆ ಒಂದು ಬಗೆಯ ಧೈರ್ಯ. ಕಳ್ಳರನ್ನು ಹಿಡಿಯುತ್ತವೋ ಅವರ ಬಿಸ್ಕೆಟ್ಟಿಗೆ ಬಾಲ ಅಲ್ಲಾಡಿಸುತ್ತವೋ ಒಟ್ಟಿನಲ್ಲಿ ಬೊಗಳುತ್ತವೆ, ಎಚ್ಚರ ಕೊಡುತ್ತವೆ, ಅದೇ ಒಂದು ಭರವಸೆ ಮನಸ್ಸಿಗೆ. ಅಲ್ಲದೇ ನಿಮ್ಮ ಕ್ರೂರ ಆಲೋಚನೆಗಳೆಲ್ಲಾ ಪ್ರಾಯೋಗಿಕವಾಗಿ ಸಾಧ್ಯವಾಗುವಂಥವೂ ಅಲ್ಲ. ಹಾಗೊಂದು ವೇಳೆ ನೀವೇನಾದರೂ ಮಾಡಿದರೆ ಕ್ರುಯೆಲ್ಟಿ ಫಾರ್ ಅನಿಮಲ್ಸ್ ಎಂದು ನಿಮ್ಮನ್ನು ಒಳತಳ್ಳಿದರೂ ಅಚ್ಚರಿಯಿಲ್ಲ. ನಿಮ್ಮ ಚಿಂತನೆಯೇನೇ ಇರಲಿ, ಹೀಗೆ ಅಟ್ಟಿಸಿಕೊಂಡು ಬಂದಾಗ ಗಾಬರಿಯಾಗಿ ಬೈಕಿನ ಮೇಲೇ ತಕಥೈ ಮಾಡುವುದಿದೆಯಲ್ಲ, ಅದು ಬಹಳ ಅಪಾಯ - ನಿಮ್ಮ ತಕ್ಷಣದ instinctನಿಂದಾಗಿ ನಿಮ್ಮ ಗಮನವೆಲ್ಲಾ ನಾಯಿಯಿಂದ ತಪ್ಪಿಸಿಕೊಳ್ಳುವುದರ ಕಡೆಯೇ ಇರುವುದರಿಂದ ಹಿಂದೆ ಮುಂದೆ ಏನು ಬರುತ್ತಿದೆ ಎಂಬುದರ ಅರಿವು ತಪ್ಪಿ ಹೋಗಿರುತ್ತದೆ, ಬೈಕಿನ ಆಯ ತಪ್ಪಿ ಬೀಳಬಹುದು, ಹಿಂದಿನಿಂದ ಟಿಪ್ಪರೊಂದು ನಿಮ್ಮ ಮೈಮೇಲೆ ಹರಿದು ಸಾವೇ ಸಂಭವಿಸಬಹುದು. ಅಟ್ಟುತ್ತಿದ್ದ ನಾಯಿಗಳೇನೋ ಓಡಿಹೋಗಿಬಿಡುತ್ತವೆ, ಅಥವಾ ಸುತ್ತಲ ಜನ ಸೇರಿ ಕಲ್ಲು ಹೊಡೆದು ಓಡಿಸಲೂ ಬಹುದು. ಆದರೆ ಹೋದ ಜೀವವಂತೂ ಮರಳಿ ಬರುವುದಿಲ್ಲವಷ್ಟೇ? ತಾವು ಹೀಗೆ ಮಾಡುವುದರಿಂದ ನಿಮ್ಮ ಜೀವ ಹೋಗಬಹುದೆಂದು ಅವಕ್ಕೆ ತಿಳಿದಿರುವುದಿಲ್ಲ ಕೂಡ. ಮೊದಲೇ ಹೇಳಿದಂತೆ ಅಟ್ಟುವುದು ಅವುಗಳ ಸ್ವಭಾವ - ಅಪಾಯದ ಅರಿವಿರಬೇಕಾದ್ದು ನಿಮಗೆ, ನಿಮ್ಮ ಜೀವ ನಿಮ್ಮ ಕೈಯಲ್ಲಿ, ಅಲ್ಲವೇ? ಈಗಂತೂ ಕಾರ್ಪೊರೇಷನ್ನಿನವರ ಬೇಜವಾಬ್ದಾರಿಯಿಂದಾಗಿ ಎಲ್ಲೆಂದರಲ್ಲಿ ಹಿಂಡುಗಟ್ಟಿ ಅಟ್ಟಾಡಿಸಿ ದಾಳಿಮಾಡುವ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಆದ್ದರಿಂದ ಈ ಕೆಳಗಿನ ಕೆಲವು ಅಭ್ಯಾಸಗಳನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳಿ: 1) ನೀವು ಹೋಗುವುದು ನಿಮ್ಮ ಮಾಮೂಲು ರಸ್ತೆಯಾಗಿದ್ದರೆ ಎಲ್ಲಿ ನಾಯಿಯಿರುತ್ತದೆ ಅನ್ನೋದು ನಿಮಗೆ ಗೊತ್ತಿರಲೇ ಬೇಕು. ಆ ರಸ್ತೆ ಬಿಟ್ಟು ಪಕ್ಕದ ರಸ್ತೆಯಲ್ಲಿ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ. 2) ಸಾಮಾನ್ಯವಾಗಿ ನೀವು ಆಕಡೆ ಈಕಡೆ ಹೊರಳಿ ತಪ್ಪಿಸಿಕೊಳ್ಳಬಾರದು, ಅಂತಹ ಆಯಕಟ್ಟಿನ ಜಾಗದಲ್ಲೇ ಅವು ಹೊಂಚಿ ನಿಲ್ಲುತ್ತವೆಂಬುದನ್ನು ಗಮನದಲ್ಲಿಡಿ. ಅಂತಹ ದಾರಿಗಳನ್ನು ಅವಾಯ್ಡ್ ಮಾಡಿ (ನಮ್ಮ ಬೀದಿಯ ಟೈಲರಂಗಡಿಯಿಂದ ರಸ್ತೆಯ ಕೊನೆ ಸುಮಾರು ಇನ್ನೂರು ಅಡಿ; ಆ ಅಂಗಡಿಗೆ ಇನ್ನೂರು ಅಡಿ ಮೊದಲು ಪಕ್ಕದ ರಸ್ತೆಗೆ ತಿರುಗುವ ದಾರಿ. ಇಲ್ಲಿಂದ ಅಲ್ಲಿಗೆ ಸುಮಾರು ನಾನೂರು ಅಡಿ ಎಲ್ಲಿಯೂ ಹೊರಳಲು ದಾರಿಯಿಲ್ಲ. ಈ ನಾನೂರು ಅಡಿಯಲ್ಲೇನಾದರೂ ಸಿಕ್ಕಿದಿರೋ, ದಾಳಿ ಗ್ಯಾರಂಟಿ) 3) ನೀವು ಆ ರಸ್ತೆಯಲ್ಲೇ ಹೋಗಬೇಕೆಂದಿಟ್ಟುಕೊಳ್ಳಿ, ಅಥವಾ ಅದು ಅಪರಿಚಿತ ರಸ್ತೆ. ಅಲ್ಲೆಲ್ಲಾದರೂ ನಾಯಿಯಿದೆಯೇ, ಒಂದು 300-350 ಅಡಿ ದೂರದಿಂದಲೇ ಗುರುತಿಸಲು ಪ್ರಯತ್ನಿಸಿ. ಇದ್ದರೆ, ಉಪಾಯವಾಗಿ ಪಕ್ಕದ ರಸ್ತೆಗೆ ಜಾರಿಕೊಳ್ಳಿ. 4) ಪಕ್ಕದಲ್ಲೆಲ್ಲೂ ರಸ್ತೆಯಿಲ್ಲವೇ? ಏಕಾಯೇಕಿ ಅದರ ಕಣ್ಣಿಗೆ ಕಾಣುವಂತೆ ನುಗ್ಗಬೇಡಿ. ಬೇರೊಂದು ದೊಡ್ಡ ವಾಹನ ಬರುತ್ತಿದ್ದರೆ ಅದರ ಮರೆಯಲ್ಲೇ ಸಾಗಿ, ಬಚಾವಾಗಿ. 5) ಅದರ ಮುಂದೆಯೇ ಹೋಗಬೇಕೇ? ಉದ್ವೇಗಕ್ಕೊಳಗಾಗಬೇಡಿ. ದೂರದಿಂದಲೇ ನಿಮ್ಮ ವಾಹನವನ್ನು ನಿಧಾನಗೊಳಿಸಿ, ಹಗೂರವಾಗಿ ಎಡಬದಿಗೆ ತೆಗೆದುಕೊಳ್ಳಿ. ನೀವು ಹೆದರಿಲ್ಲ, ಓಡುತ್ತಿಲ್ಲ ಎಂದು ಅದಕ್ಕೆ ಮನದಟ್ಟಾಗುವುದು ಮುಖ್ಯ. ಅದರ ಗಮನಸೆಳೆಯುವ ಯಾವ ಚಲನೆಯನ್ನೂ ಮಾಡದೇ ಆತ್ಮವಿಶ್ವಾಸದಿಂದ ನಿಮ್ಮಷ್ಟಕ್ಕೆ ನೀವು ಮುಂದುವರೆಯಿರಿ, ಅನೇಕ ಬಾರಿ ಅದು ನಿಮ್ಮನ್ನು ಅಟ್ಟದೇ ಸುಮ್ಮನಿದ್ದುಬಿಡುತ್ತದೆ. ನೀವು ಬಚಾವು. 6) ಹಾಗೂ ಒಂದು ವೇಳೆ ಅಟ್ಟಲು ತಯಾರಾಗುತ್ತಿದೆಯೇ? ಗಾಡಿಯನ್ನು ನಿಧಾನಗೊಳಿಸಿ ಅದರ ಮುಂದೆ ನಿಲ್ಲಿಸಿಬಿಡಿ. ಎಷ್ಟೋ ಬಾರಿ "ಏಯ್, ರಾಮೂ, ಚುಚ್ಚುಚ್ಚುಚ್ಚೂ..." ಎಂಬ ಪರಿಚಯದ ಉದ್ಗಾರವೋ, ಒಂದೆರಡು ಬಿಸ್ಕಿಟೋ ನಿಮಗದರ ವಿಶ್ವಾಸವನ್ನು ಸಂಪಾದಿಸಿಕೊಡಬಲ್ಲುದು. ಅದಕ್ಕೆ ಸಲ್ಲಬೇಕಾದ್ದನ್ನು ಸಲ್ಲಿಸಿ ನಿರಾಳವಾಗಿ ಮುಂದುವರೆಯಿರಿ. ಇವಿಷ್ಟು, ನಾಯಿಗಳ ವಿಷಯದಲ್ಲಂತೂ ಸತ್ಯಸ್ಯಸತ್ಯ. ಬೇರೆ ಪ್ರಾಣಿಗಳಿಗೂ ಇದೇ ಅನ್ವಯಿಸುತ್ತದೋ ಏನೋ. ಸಿಂಹಗಳ ವಿಷಯ ಗೊತ್ತಿಲ್ಲ. ಕೊನೆಯದಾಗಿ ಒಂದು ಮಾತು - ಹೆಲ್ಮೆಟ್ಟಿಲ್ಲದೇ ರಸ್ತೆಗಿಳಿಯಲೇ ಬೇಡಿ. ಮೇಲಿನಂತಹ ಸಂದರ್ಭದಲ್ಲಿ ಹೆಲ್ಮೆಟ್ಟಿಲ್ಲದೇ ನೀವೇನಾದರೂ ಕೆಳಕ್ಕೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾನೂನಿಗಾಗಿ ಅಲ್ಲ, ಹಿಡಿದು ದಂಡ ಹಾಕುವ ಪೋಲೀಸರಿಗಾಗಿ ಅಲ್ಲ, ನಿಮಗಾಗಿ, ನಿಮ್ಮ ರಕ್ಷಣೆಗಾಗಿ ಯಾವಾಗಲೂ ಹೆಲ್ಮೆಟ್ ಧರಿಸಿ. ಬರೆದವರು Manjunatha Kollegala ಸಮಯ 11:15 AM 1 comment: ಶೀರ್ಷಿಕೆ ೧೦. ಚುಚ್ಚಿದ್ದು - ಕಚ್ಚಿದ್ದು Newer Posts Older Posts Home Subscribe to: Posts (Atom) About Me Manjunatha Kollegala View my complete profile ಹುಡುಕಿ ಓದುಗರ ಬಳಗ ಹೆಚ್ಚು ಓದಲ್ಪಟ್ಟದ್ದು ಕನ್ನಡ ರಾಜ್ಯೋತ್ಸವ - ಒಂದು ಹರಟೆ [ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ªÀÄ£ÁßJSÉýîî ¥Éưøï oÁuÉ C¥ÀgÁzsÀ ¸ÀA. 07/2019, PÀ®A. 279, 337, 304(J) L¦¹ eÉÆvÉ 187 LJA« PÁAiÉÄÝ :- ದಿನಾಂಕ 07-01-2019 ರಂದು ಫಿರ್ಯಾದಿ ಪ್ರತಾಪಸಿಂಗ್ ತಂದೆ ರತನಸಿಂಗ್ ಪವಾರ ವಯ: 50 ವರ್ಷ, ಜಾತಿ: ಲಂಬಾಣಿ, ಸಾ: ಗುಡಿ ತಾಂಡಾ ಮದರಗಿ ರವರ ಹೆಂಡತಿಯ ಅಕ್ಕಳಾದ ಕಮಲಾಬಾಯಿ ಇವರಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಅವರಿಗೆ ತಮ್ಮ ತಾಂಡಾದಿಂದ ತನ್ನ ದ್ವಿಚಕ್ರ ವಾಹನ ನಂ. ಕೆಎ-39/ಜೆ-3237 ನೇದರ ಮೇಲೆ ಕೂಡಿಸಿಕೊಂಡು ನಿರ್ಣಾ ಗ್ರಾಮದ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಗುಡಿ ತಾಂಡಾ ಕಡೆಗೆ ಹೋಗುವಾಗ ಮುತ್ತಂಗಿ ಶಿವಾರದ ಗುರುಪಾದಲಿಂಗೇಶ್ವರ ಗುಡಿಯ ಹತ್ತಿರ ಹಿಂದಿನಿಂದ ಬರುತ್ತಿದ್ದ ಗೂಡ್ಸ ಆಟೋ ವಾಹನ ನಂ. ಕೆಎ-32/ಬಿ-6768 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ಫಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಗೆ ಎಡಗಾಲಿನ ಮೊಳಕಾಲಿಗೆ, ಬಲಮೊಳಕೈಗೆ ರಕ್ತಗಾಯ, ಎಡ ಸೊಂಟಕ್ಕೆ ಗುಪ್ತಗಾಯವಾಗಿದ್ದು ಇರುತ್ತದೆ ಮತ್ತು ಕಮಲಾಬಾಯಿ ಇವರಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ, ಎರಡು ಕೈಗಳಿಗೆ ರಕ್ತಗಾಯ, ಮುಖಕ್ಕೆ ರಕ್ತಗಾಯ, ಬಲಗಡೆ ಸೊಂಟಕ್ಕೆ ರಕ್ತಗಾಯವಾಗಿದ್ದು ಇರುತ್ತದೆ ಮತ್ತು ಆರೋಒಪಿಯು ತನ್ನ ವಾಹನದೊಂದಿಗೆ ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದಾಗ ಕಮಲಾಬಾಯಿ ಇವರು ಚಿಕಿತ್ಸೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 09/2019, PÀ®A. 454, 380 L¦¹ :- ¢£ÁAPÀ 07-01-2019 gÀAzÀÄ 0930 UÀAmɬÄAzÀ 1500 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ¦üAiÀiÁ𢠸ÀÄgÉñÀ vÀAzÉ PÀ®è¥Àà UÉʨÁ, ªÀAiÀÄ: 44 ªÀµÀð, eÁw: ¥Àj²µÀÖ eÁw, ¸Á: gÁAiÀÄ¯ï ¥sÀAPÀë£ï ºÁ® ºÀwÛgÀ, ºÀ¼ÀîzÀPÉÃj, ©ÃzÀgÀ gÀªÀgÀ ªÀÄ£ÉAiÀÄ ªÉÄãÀ qÉÆÃj£À PÉÆAr ªÀÄvÀÄÛ Qð ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr C¯ÁªÀiÁgÁzÀ ©ÃUÀ ªÀÄÄjzÀÄ 5 ®PÀë gÀÆ¥Á¬Ä PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 02/2019, PÀ®A. 379 L¦¹:- ¦üAiÀiÁð¢ CqÉ¥Áà vÀAzÉ ªÀiÁgÀÄw OAlUÉ ªÀAiÀÄ: 40 ªÀµÀð, eÁw: PÀÄgÀħ, eÁw: PÀ§â°UÀ, ¸Á: PÀÄvÁÛ¨ÁzÀ gÀªÀgÀÄ vÀªÀÄß ªÀÄ£ÉAiÀÄ ªÀÄÄAzÉ vÀUÀqÀzÀ ±ÉÃrØ£À°è PÀnÖgÀĪÀ C.Q 30,000/- gÀÆ. ¨É¯É ¨Á¼ÀĪÀ JªÉÄäAiÀÄ£ÀÄß ¢£ÁAPÀ 01-12-2018 gÀAzÀÄ 2330 UÀAmɬÄAzÀ ¢£ÁAPÀ 02-12-2018 gÀAzÀÄ 0500 UÀAmÉAiÀÄ ªÀÄzÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 07-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 01/2019, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 07-01-2019 ರಂದು ಕರಂಜಿ(ಬಿ) ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಜೂಜಾಟ ಆಡುತ್ತಿದ್ದ ಬಗ್ಗೆ ಬಾಷುಮಿಯಾ ಪಿಎಸ್ಐ ಚಿಂತಾಕಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕರಂಜಿ(ಬಿ) ಗ್ರಾಮಕ್ಕೆ ಹೋಗಿ ಗ್ರಾಮದ ಲಕ್ಷ್ಮೀ ಮಂದಿರದ ಗೊಡೆಗೆ ಮರೆಯಾಗಿ ನೋಡಲು ಅಲ್ಲಿ ಲಕ್ಷ್ಮೀ ಮಂದಿರದ ಕಟ್ಟೆಯ ಮೇಲೆ ಆರೋಪಿತರಾದ 1) ಭೋಜರೆಡ್ಡಿ ತಂದೆ ಈರಾರೆಡ್ಡಿ ಮಂದಾಡೆ ವಯ: 60 ವರ್ಷ, ಜಾತಿ: ರೆಡ್ಡಿ, 2) ಶ್ರೀನಿವಾಸರೆಡ್ಡಿ ತಂದೆ ಗಂಗಾರೆಡ್ಡಿ ಧನ್ನೂರೆ ವಯ: 30 ವರ್ಷ, ಜಾತಿ: ರೆಡ್ಡಿ, 3) ಅಂಬ್ರುತ ತಂದೆ ಮಹಾರುದ್ರಪ್ಪಾ ಕಾಟೆಪಳ್ಳೆ ವಯ: 50 ವರ್ಷ, ಜಾತಿ: ಲಿಂಗಾಯತ ಹಾಗೂ 4) ವಿಠಲರೆಡ್ಡಿ ತಂಧೆ ಗೋವಿಂದರೆಡ್ಡಿ ಸಂದಲೆ ವಯ: 25 ವರ್ಷ, ಜಾತಿ: ರೆಡ್ಡಿ, ಎಲ್ಲರೂ ಸಾ: ಕರಂಜಿ(ಬಿ) ಇವರೆಲ್ಲರೂ ಗೊಲಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಹಾರ ಎಂಬ ನಸೀಬಿನ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ಒಮ್ಮೇಲೆ ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 9000/- ರೂ. ಗಳು ಹಾಗೂ 52 ಇಸ್ಪೀಟ್ ಎಲೆಗಳು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 02/2019, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 07-02-2019 ರಂದು ಹಾರಕೂಡ ಗ್ರಾಮದಲ್ಲಿನ ಬಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ವಾಸೀಂ ಪಟೇಲ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾರಕೂಡ ಗ್ರಾಮಕ್ಕೆ ಹೋಗಿ ಗ್ರಾಮದ ಸರಕಾರಿ ಆಸ್ಪತ್ರೆ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿ ಗೌಸೋದ್ದಿನ ತಂದೆ ಮೊದ್ದಿನಸಾಬ ಲದಾಫ್ ವಯ: 42 ವರ್ಷ, ಜಾತಿ: ಮುಸ್ಲಿಂ, ಸಾ: ಹಾರಕೂಡ ಇತನು ಸಿದ್ರಾಮ ಗುದಗೆರವರ ಹಾಲಿನ ಡೈರಿಯ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಮಟಕಾ ಆಡಿರಿ 01/- ರೂಪಾಯಿಗೆ 90/- ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಜನರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದನು, ಸದರಿ ಆರೋಪಿತನ ಮೇಲೆ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನ ಹತ್ತಿರ ಇದ್ದ ಎರಡು ಮಟಕಾ ಚೀಟಿಗಳು ಮತ್ತು ನಗದು ಹಣ 2400/- ರೂಪಾಯಿಗಳು ಮತ್ತು ಒಂದು ಬಾಲ ಪೆನ್ನ ಇವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 03/2019, ಕಲಂ. ಮನುಷ್ಯ ಕಾಣೆ :- ಫಿರ್ಯಾದಿ ನಾರಾಯಣರಾವ ತಂದೆ ಶಂಕರೆಪ್ಪಾ ಕಡಪೆ ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: 6-3-143 ರಾಮ ಮಂದಿರ ಗಲ್ಲಿ ಬೀದರ ರವರ ಮಗನಾದ ರಾಜಕುಮಾರ ಇವನು ಸರಾಯಿ ಕುಡಿಯುವ ಚಟವುಳ್ಳವನಾಗಿದ್ದು, ಸುಮಾರು ಸಲ ಸರಾಯಿ ಕುಡಿಯುವುದು ಬೇಡಾ ಅಂತಾ ಬುದ್ದಿ ಹೇಳಿದರೂ ಸಹ ಕುಡಿಯುವುದು ಬಿಟ್ಟಿರುವುದಿಲ್ಲ, ಹೀಗಿರುವಾಗ ದಿನಾಂಕ 06-01-2019 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ರಾಜಕುಮಾರ ಇವನು ಸರಾಯಿ ಕುಡಿದ ನಶೆಯಲ್ಲಿ ಮನೆಗೆ ಬಂದಾಗ ಅವನಿಗೆ ನೀನು ಸರಾಯಿ ಕುಡಿದು ಸಂಸಾರ ಹಾಳು ಮಾಡಿಕೊಳ್ಳಬೇಡಾ ಅಂತಾ ಬುದ್ದಿವಾದ ಹೇಳಿದಕ್ಕೆ ಮನೆಯಿಂದ ಹೊರಗಡೆ ಹೊದವನು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾನೆ, ಆತನಿಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಸಹ ಇಲ್ಲಿಯವರೆಗೆ ಮಗನ ಪತ್ತೆಯಾಗಿರುವುದಿಲ್ಲಾ, ಮಗ ಮನೆಯಿಂದ ಹೋಗುವಾಗ ಅವನ ಮೈ ಮೇಲೆ ಒಂದು ಹಾಫ್ ಬೂದಿ ಮತ್ತು ಕೆಂಪು ಬಣ್ಣದ ಪಟ್ಟಾಪಟ್ಟಿ ಟಿ-ಶರ್ಟ ಮತ್ತು ಒಂದು ಬೂದಿ ಬಣ್ಣದ ಫುಲ್ ಟೋಪಿವುಳ್ಳ ಸ್ವೇಟರ್ ತೊಟ್ಟಿದ್ದು ಮತ್ತು ಒಂದು ಬ್ರೌನ್ ಕಲರ್ ಫ್ಯಾಂಟ್ ಧರಿಸಿರುತ್ತಾನೆ, ಸದರಿಯವನ ಚಹರೆ ಪಟ್ಟಿ ಅಂದಾಜು 5'5 ಉದ್ದ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಬಣ್ಣ, ತಲೆಯಲ್ಲಿ ಅಂದಾಜು 2 ಇಂಚು ಕಪ್ಪು ಬಿಳಿ ಕೂದಲು ಇರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 07-01-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 1:35 PM No comments: KALABURAGI DISTRICT REPORTED CRIMES ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ : ಅಫಜಲಪೂರ ಠಾಣೆ : ದಿನಾಂಕ 07-01-2019 ರಂದು ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ಖಾಸಗಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 08 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಜಾಜಾಡುತಿದ್ದ 05 ಜನರನ್ನು ಹಿಡಿದಿದ್ದು 3 ಜನ ಓಡಿ ಹೋಗಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಗೋಪಾಲ ತಂದೆ ಹೂವಣ್ಣ ಪೂಜಾರಿ ಸಾ||ಹೈದ್ರಾ 2) ಮಚೆಂದ್ರ@ಪಿಂಟು ತಂದೆ ಮಲ್ಲಪ್ಪ ಕಟ್ಟಿಮನಿ ಸಾ||ತಡಲಗಾ ತಾ||ಇಂಡಿ 3) ರಮೇಶ ತಂದೆ ತುಕಾರಾಮ ರಾಠೋಡ ಸಾ||ಮಾಶಾಳ ತಾಂಡ 4) ಶ್ರೀಶೈಲ ತಂದೆ ಶಿವಲಿಂಗಪ್ಪ ರೂಡಗೆ ಸಾ||ಹೈದ್ರಾ 5) ಪ್ರಶಾಂತ ತಂದೆ ಅಮೃತರಾವ ಅಳ್ಳಗಿ ಸಾ||ಹೈದ್ರಾ ಅಂತ ತಿಳಿಸಿದ್ದು ಸದರಿಯವರಿಗೆ ಓಡಿ ಹೋಗಿದ್ದ 3 ಜನರ ಹೆಸರು ವಿಳಾಸ ವಿಚಾರಿಸಲಾಗಿ 6) ಸಂತೋಷ ತಂದೆ ಗುಂಡಪ್ಪ ಕಟ್ಟಿಮನಿ ಸಾ||ರಾಮನಗರ ಮಾಶಾಳ 7) ಬಾಷಾಸಾಬ ತಂದೆ ಹೈದರಸಾಬ ಸಾ||ರಾಮನಗರ ಮಾಶಾಳ 8) ಮಹಾದೇವ ತಂದೆ ಭೀಮಶ್ಯಾ ಮುಲಗೆ ಸಾ||ರಾಮನಗರ ಮಾಶಾಳ ಅಂತ ತಿಳಿಸಿರುತ್ತಾರೆ ಜೂಜಾಟಕ್ಕೆ ಬಳಸಿದ 4260/- ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸ್ರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಅಪಘಾತ ಪ್ರಕರಣ : ಯಡ್ರಾಮಿ ಠಾಣೆ : ದಿನಾಂಕ: 06-01-2019 ರಂದು ಸಾಯಂಕಾಲ ನನ್ನ ಮಗ ಯಡ್ರಾಮಿ – ಜೇವರಗಿ ಮೇನ ರೋಡ ದಾಟಿ ಸಂಡಾಸಕ್ಕೆ ಹೋಗಿದ್ದನು ನಾನು ಅಲ್ಲಿಯೇ ರೋಡಿನ ಸೈಡಿಗೆ ನಮ್ಮ ತಾಂಡಾದ ಕಮಲಾಬಾಯಿ ಗಂಡ ದಾರಾಸಿಂಗ ಇವಳ ಜೊತೆ ಮಾತನಾಡುತ್ತಾ ನಿಂತಿದ್ದೆ ನನ್ನ ಮಗ ಸಂಡಾಸದಿಂದ ವಾಪಸ ಮನೆಗೆ ಬರಬೇಕೆಂದು ತಾಜ್ ಕಟ್ಟಿಂಗ್ ಅಂಗಡಿಯ ಮುಂದೆ ರೋಡಿನ ಜಂಪಿನ ಹತ್ತಿರ ನಿಂತಿದ್ದನ್ನು ಆಗ ಸೈದಾಪುರ ರೋಡಿನ ಕಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತೀ ವೇಗವಾಗಿ ಟ್ರಾಕ್ಟರನ್ನು ಚಲಾಯಿಸಿಕೊಂಡು ಬಂದು ರೋಡಿನ ಸೈಡಿಗೆ ನಿಂತಿದ್ದ ನನ್ನ ಮಗ ದೀಪಕನಿಗೆ ಡಿಕ್ಕಿ ಹೊಡೆಸಿದನು ಅದರ ಪರಿಣಾಮವಾಗಿ ಅವನಿಗೆ ಬಲಗಾಲಿನ ಮೊಳಕಾಲ ಮೇಲೆ ಮೊಳಕಾಲ ಕೆಳಗೆ, ಹಿಮ್ಮಡಿಯ ಮೇಲೆ ಪಾದದ ಮೇಲೆ, ರಕ್ತ ಗಾಯಗಳು ಆಗಿತ್ತವೆ ಮತ್ತು ಎಡಗಾಲ ಮೊಲಕಾಳದ ಹತ್ತಿರ, ಪಾದದ ಹತ್ತಿರ, ಎಡಕಣ್ಣಿನ ಮೇಲೆ, ತರಚಿದ ಗಾಯದ ಮತ್ತು ಕಪಾಳ ಮೇಲಕಿನ ಹತ್ತಿರ ಗುಪ್ತ ಗಾಯವಾಗಿರುತ್ತದೆ, ಮತ್ತು ಬಲ ಗದ್ದದ ಕೆಳಗೆ ತರಚಿದ ಗಾಯಗಳು ಆಗಿದ್ದವು, ಮತ್ತು ತಲೆಯ ಮೇಲೆ ಭಾರಿ ಗುಪ್ತ ಗಾಯವಾಗಿರುತ್ತದೆ ಆಗ ಟ್ರಾಕ್ಟರ ಚಾಲಕನು ಮುಂದೆ ಹೋಗಿ ತನ್ನ ಟ್ರಾಕ್ಟರನ್ನು ನಿಲ್ಲಿಸಿ ನಮ್ಮ ಹತ್ತಿರ ಬಂದನು ಅವರ ಹೆಸರು ಕೇಳಲಾಗಿ ದವಲತರಾಯ ತಂದೆ ಮಲ್ಲಿಕಾರ್ಜುನ ಸಾ: ವಸ್ತಾರಿ ಅಂತ ಹೇಳಿದನು ನನ್ನ ಮಗನಿಗೆ ಆದ ಗಾಯಗಳನ್ನು ನೋಡಿ ತನ್ನ ಟ್ರಾಕ್ಟರ ಸಮೇತ ಓಡಿ ಹೋದನು ಆಗ ನಾನು ಟ್ರಾಕ್ಟರ ನಂಬರ ನೋಡಲಾಗಿ ಕೆಎ. 32-ಟಿಬಿ/2403 ಅಂತ ಇರುತ್ತದೆ , ಅಲ್ಲಿಯೇ ತಾಜ ಕಟ್ಟಿಗ್ ಅಂಗಡಿಯ ಮುಂದೆ ನಿಂತಿದ್ದ ನಮ್ಮ ತಾಂಡಾದ ಪ್ರಭಾಕರ ತಂದೆ ಶಂಕ್ರು ಪವಾರ, ರವರು ಕೂಡಿ ನನ್ನ ಮಗನಿಗೆ ನೋಡಿ ನಮ್ಮ ತಾಂಡಾದಲ್ಲಿ ಖಾಸಗಿ ಇಲಾಜಿ ಮಾಡಿದೇವು ನಂತರ ರಾತ್ರಿ 10-45 ಗಂಟೆಯ ಸುಮಾರಿಗೆ ನನ್ನ ಮಗ ತ್ರಾಸ ಬಹಳ ಆಗುತ್ತಿದ್ದೆ ಅಂತ ಒದ್ದಾಡತೊಡಗಿದನು ಆಗ ನಾನು ಮತ್ತು ವಿನೋದ ತಂದೆ ವಿಠಲ್ ರಾಠೋಡ, ಶ್ರೀಶೈಲ ತಂದೆ ಖೀರು ರಾಠೋಡ ಎಲ್ಲರೂ ಕೂಡಿ ಒಂದು ಖಾಸಗಿ ವಾಹದಲ್ಲಿ ಉಪಚಾರ ಕುರಿತು ಜೇವರಗಿಗೆ ತಗೆದುಕೊಂಡು ಹೋಗುತ್ತಿದ್ದಾಗ ಹರನಾಳ ಕ್ರಾಸ ಹತ್ತಿರ ರಾತ್ರಿ 11-00 ಗಂಟೆಗೆ ನನ್ನ ಮಗ ದೀಪಕ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀಮತಿ ಸವಿತಾ ಗಂಡ ದೇವಿದಾಸ ರಾಠೋಡ ಸಾ: ಯಡ್ರಾಮಿ ತಾಂಡಾ ತಾ: ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಿತಪ್ರಜ್ಞನೆನಿಸಿದವನು ಇಂದ್ರಿಯ ಜಯ ಹಾಗೂ ರಾಗದ್ವೇಷಗಳ ನಿಗ್ರಹದ ಮೂಲಕ ಪ್ರಸಾದ ಗುಣವನ್ನು ಸಿದ್ಧಿಸಿಕೊಂಡಿರುತ್ತಾನೆ; ಅಂತಹವನ ಬುದ್ಧಿ (ಯೋಗದಲ್ಲಿ) ನೆಲೆನಿಲ್ಲುತ್ತದೆ – ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ- ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ I ನ ಚಾಭಾವಯತಃ ಶಾಂತಿರಶಾಂತಸ್ಯ ಕುತಸ್ಸುಖಮ್ II ಅಯುಕ್ತನಾದವನ ಬುದ್ಧಿಯು ಧ್ಯಾನಸ್ಥವಾಗಲಾರದು (ಭಾವನಾ ಎಂದರೆ ಧ್ಯಾನವೆಂದರ್ಥ) ಧ್ಯಾನಿಸಲಾಗದವನಿಗೆ ಶಾಂತಿಯಿರದು, ಶಾಂತಿಯಿರದವನಿಗೆ ಸುಖವೆಲ್ಲಿಯದು? ಬಾಹ್ಯ ಪ್ರಪಂಚದಲ್ಲಾಗುವ ಸಹಜ ವಿಕಾರಗಳಿಗೆಲ್ಲ ಅತಿಯಾಗಿ ಹಿಗ್ಗುತ್ತ-ಕುಗ್ಗುತ್ತ ವಿಚ್ಛಿದ್ರವಾಗುವ ನಮ್ಮ ಬುದ್ಧಿ-ಮನಗಳು(ತತ್ವದಲ್ಲಿ) ಯುಕ್ತವಾಗಲಾಗದು(ಸೇರಲಾಗದು). ಯುಕ್ತನಾಗಲಾಗದವನಿಗೆ ‘ಧ್ಯಾನ’ ಸಾಧ್ಯವಾಗದು. ಕಣ್ಣುಮುಚ್ಚಿ ಸ್ಥಿರಾಸನದಲ್ಲಿ ಕುಳಿತ ಮಾತ್ರಕ್ಕೆ ‘ಧ್ಯಾನ’ವು ಸಿದ್ಧಿಸದು. ಅದಕ್ಕೆ ಪೂರ್ವತಯ್ಯಾರಿಯಾಗಿ ಇಂದ್ರಿಯ-ನಿಗ್ರಹ, ರಾಗದ್ವೇಷಗಳ ನಿಯಂತ್ರಣ ಹಾಗೂ ಆತ್ಮಾಭಿಮುಖವಾದ ಚಿಂತನೆಯೂ ಪ್ರಾರಂಭವಾಗಿರಬೇಕು. ಆಗ ಮಾತ್ರವೇ ’ಧ್ಯಾನ’ವೆನ್ನುವುದು ಅವಿಚ್ಛಿನ್ನಧಾರೆಯಾಗಿ ಅತ್ಮಾಭಿಮುಖವಾಗಿ ಸಾಗುವುದು ಸಾಧ್ಯ. ಅಲುಗಾಡುತ್ತಲೇ ಇರುವ ಪಾತ್ರೆಯಲ್ಲಿ ನೀರು ಅಚಲವಾಗಿ ನಿಲ್ಲಲಾಗದಷ್ಟೆ? ಅಂತೆಯೇ ಇಂದ್ರಿಯಗಳ ಮೂಲಕ ಚಲಿಸುತ್ತಲೇ ಇರುವ ಅಂತಃಕರಣವು ನಿಶ್ಚಲತತ್ವದ ಧ್ಯಾನದಲ್ಲಿ ನಿಲ್ಲಲಾಗದು. ‘ಧ್ಯಾನಿಸ’ಲಾಗದವನಿಗೆ ಶಾಂತಿಯು ಲಭಿಸದು. ಶಾಂತಿಯೆಂದರೆ, ಹೆಸರೇ ಸೂಚಿಸುವಂತೆ, ’ಶಮ’ದ ಭಾವ. ಅರ್ಥಾತ್ ಅಂತರಿಂದ್ರಿಯ-ನಿಗ್ರಹದಿಂದ(ಮನೋನಿಗ್ರಹದಿಂದ) ಬರುವುವಂತಹದ್ದು. ‘ಶಾಂತಿ ಎಂಬ ಶಬ್ದವೇ ಸಾರುತ್ತಿದೆ- ’ತಾನು ಮನೋನಿಗ್ರಹಕ್ಕೆ ಸಂಬಂಧಿಸಿದ ಸ್ಥಿತಿಯೇ ಹೊರತು, ಹೊರಗಡೆಯ ವಸ್ತುಲಾಭಕ್ಕೆ ಸಂಬಂಧಿಸಿದ್ದಲ್ಲ” ಎಂದು! ನಮಗದು ಗಮನಕ್ಕೇ ಬರುತ್ತಿಲ್ಲ ಅಷ್ಟೆ! ಅಶಾಂತಸ್ಯ ಕುತಃ ಸುಖಮ್? (ಶಾಂತಿಯಿಲ್ಲದವನಿಗೆ ಸುಖವೆಲ್ಲಿಯದು?) ’ಖ’ ಎಂದರೆ ’ಇಂದ್ರಿಯ’. ಇಂದ್ರಿಯಗಳು ನಮ್ಮ ಶಮಗುಣಕ್ಕಧೀನವಾಗಿದ್ದರೆ ಸುಮುಖವಾಗಿರುತ್ತವೆ, ಅದೇ’ಸು-ಖ’! ಇಂದ್ರಿಯಗಳು ಶಮವನ್ನು ಕಳೆದುಕೊಂಡು ಅಲೆದರೆ, ಗಾಳಿಗೆ ಸಿಕ್ಕ ಎಂಜಲೆಲೆಯಂತೆ ಅವು ಅನಿಶ್ಚಿತತೆಯ ದುಃಸ್ಥಿತಿಗಿಳಿಯುತ್ತವೆ- ಅದೇ’ದುಃ-ಖ’! ‘ಶಮದಲ್ಲೇ ಸುಖ’ ಎನ್ನುವುದನ್ನು ಒತ್ತಿ ಹೇಳುತ್ತಿದ್ದಾನೆ ಕೃಷ್ಣ! “ಅಯ್ಯೋ! ಶಾಂತಿಯೇ ಇಲ್ಲದಂತಾಗಿದೆ!” ಎಂದು ನಾವು ಗೊಣಗುವಾಗಲೆಲ್ಲ, ನಮ್ಮೊಳಗೇ ಅನಿಯಂತ್ರಿತವಾಗಿ ಓಡುತ್ತ ಬಗ್ಗಡವೆಬ್ಬಿಸುತ್ತಿರುವ ಇಂದ್ರಿಯ-ಮನಸ್ಸುಗಳ ವ್ಯಾಪಾರವನ್ನು ಸ್ವಲ್ಪ ಗಮನಿಸಬೇಕು- ಆಗ ನಮ್ಮ ಅಶಾಂತಿಗೆ ಕಾರಣ ನಮ್ಮೊಳಗೇ ಕಾಣಬರುತ್ತದೆ! ಇಂದ್ರಿಯಾಣಾಂ ಹಿ ಚರತಾಂ ಯನ್ಮನೋನುವಿಧೀಯತೇ I ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿಭಾಂಭಸಿ II ಯಾರ ಮನಸ್ಸು ಚರಿಸುತ್ತಿರುವ ಇಂದ್ರಿಯಗಳನ್ನೇ ಅನುಸರಿಸುತ್ತದೋ, ಅಂತಹವನ ಪ್ರಜ್ಞೆಯನ್ನು (ಆಯಾ ಇಂದ್ರಿಯವು) ಸಮುದ್ರದಲ್ಲಿನ ದೋಣಿಯನ್ನು ಬಿರುಗಾಳಿಯು ಹೊಯ್ದಾಡಿಸುವಂತೆ, (ಸಿಕ್ಕಸಿಕ್ಕೆಡೆಗೆ) ಹೊಯ್ದಾಡಿಸಿಬಿಡುತ್ತದೆ. ಇಂದ್ರಿಯಗಳೆಂಬ ಬಿರುಗಾಳಿಗೆ ಸಿಗುವುದು ಎಂದರೆ ಹೊರಗಡೆಯ ಸನ್ನಿವೇಶಗಳ ಬಗ್ಗೆ ರಾಗದ್ವೇಷಗಳನ್ನು ಬೆಳೆಸಿಕೊಂಡು ಅಂತರಂಗದಲ್ಲಿ ಭಾವಕಲ್ಲೋಲದಲ್ಲಿ ಸದಾ ಹೊಯ್ದಾಡುವುದು ನರಳಾಡುವುದು ಎಂದರ್ಥ! ಬಿರುಗಾಳಿಯು ದಿಕ್ಕುತಪ್ಪಿಸಿ ಅದೆಲ್ಲೋ ಒಯ್ದುಬಿಸುಡಬಹುದು! ಅಥವಾ ಯಾವ ಕಡೆಗೂ ಚಲಿಸಲಾಗದೇ ಇದ್ದಲ್ಲೇ ಹೊಯ್ದಾಡುತ್ತಿರುವಂತೆಯೂ ಮಾಡಬಹುದು. ಅಥವಾ ದೋಣಿಯನ್ನೇ ಅಪ್ಪಳಿಸಿ ಮುಳುಗಿಸಿಬಿಡಬಹುದು! ಅನಿಯಂತ್ರಿತ ಇಂದ್ರಿಯಗಳ ಬಿರುಗಾಳಿಯೂ ಹಾಗೇ- ನಮ್ಮ ಜೀವನವೆಂಬ ದೋಣಿಯನ್ನು ಭಾವಕಲ್ಲೋಲಗಳಲ್ಲಿ ಹೊಯ್ದಾಡಿಸಿಬಿಡುತ್ತದೆ. ನಮ್ಮ ಭಾವನೆಗಳು, ನಿರ್ಣಯಗಳು, ವರ್ತನೆಗಳನ್ನೆಲ್ಲ ಏರುಪೇರಾಗಿಸಿ, ನಮ್ಮ ಜೀವನವು ನಮ್ಮ ಪಾಲಿಗೇ ಅನಿಶ್ಚಿತವೂ ಅಶಾಂತವೂ ಅಪಾಯಕಾರಿಯೂ ಆಗುವಂತೆ ಮಾಡಿಬಿಡುತ್ತದೆ! ಖಿನ್ನತೆ-ಆತ್ಮಹತ್ಯೆಯಂತಹ ವಿಪರೀತಗಳ ಕೂಪದಲ್ಲಿ ಮುಳುಗಿಸಿಯೂ ಬಿಟ್ಟೀತು ಕೂಡ! ಪರಸ್ತ್ರೀಯಾದ ಸೀತೆಯನ್ನು ಕಂಡಾಗ ರಾವಣನಿಗಾದದ್ದು ಇಂತಹದೇ ದುಃಸ್ಥಿತಿ. ಕಾಮಾವೇಶದಲ್ಲಿ ಆತ ತನ್ನ ನೂರಾರು ಪತಿವ್ರತಾ-ಪತ್ನಿಯರನ್ನು ಮರೆತ! ಲಂಕಾಧೀಶನಾಗಿ ತನಗಿದ್ದ ಸ್ಥಾನ-ಮಾನ-ಮರ್ಯಾದೆ-ಜವಾಬ್ದಾರಿಗಳನ್ನೂ ಮರೆತ! ‘ತನ್ನ ನಡೆನುಡಿಗಳನ್ನು ಲೋಕಗಳು ಗಮನಿಸುತ್ತಿವೆ, ಎಚ್ಚರವಾಗಿರಬೇಕು’ ಎನ್ನುವ ಸಾಮಾನ್ಯ ಶಿಷ್ಟಾಚಾರವನ್ನೂ ಮರೆತ! “ಥೂ! ಛೀ! ತೊಲಗು! ಒಲ್ಲೆ?” ಎಂದು ಸಾಧ್ವೀ ಸೀತೆಯು ತಿರಸ್ಕರಿಸಿ ಛೀಮಾರಿಹಾಕಿದರೂ, ನಾಚಿಕೆಯಿಲ್ಲದೆ ಆಕೆಯಲ್ಲಿ ಕಾಮಭಿಕ್ಷೆಯನ್ನು ಯಾಚಿಸುವಷ್ಟು ದೈನ್ಯಕ್ಕೆ ಜಾರಿಬಿಟ್ಟ! ‘ಕಾಮಾತುರಾಣಾಂ ನ ಲಜ್ಜಾ’ ಎನ್ನುವುದನ್ನು ಸಾಬೀತುಪಡಿಸಿದ! ‘ತಾನು ಮಾಡುತ್ತಿರುವುದು ತಪ್ಪು’ ಎಂದು ಗೊತ್ತಾದರೂ, ಕಾಮದರ್ಪಗಳ ಬಿರುಗಾಳಿಗೆ ಸಿಕ್ಕ ತನ್ನ ಮನೋಬುದ್ಧಿಗಳೆಂಬ ನಾವೆಯನ್ನು ನಿಯಂತ್ರಿಸಲಾಗದೇ ಸೋತ! ಪರಾಕ್ರಮಿಗಳಾದ ಪುತ್ರರನ್ನೂ ಸೋದರರನ್ನೂ ಬಲಿಗೊಟ್ಟ. ನಿಷ್ಠಾವಂತರಾದ ಅಮಾತ್ಯರನ್ನೂ ಸೈನಿಕರನ್ನೂ ಅಮಾಯಕರನ್ನೂ ಪ್ರಜೆಗಳನ್ನೂ ಕಳೆದುಕೊಂಡ! ಕೊನೆಗೆ ತನ್ನ ಪ್ರಾಣವನ್ನೂ ಸತ್ಕೀರ್ತಿಯನ್ನೂ ಕಳೆದುಕೊಂಡು ಇತಿಹಾಸದಲ್ಲಿ ಶಾಶ್ವತ ಖಲನಾಯಕನೆನಿಸಿಬಿಟ್ಟ! ಅನಿಯಂತ್ರಿತ ಭಾವನೆಗಳ ಬಿರುಗಾಳಿಗೆ ಸಿಲುಕಿ ಧರ್ಮಕರ್ಮಗಳನ್ನು ಮರೆತು ದಾರಿ ತಪ್ಪಿದ ದುರ್ಯೋಧನ, ಕರ್ಣ, ಬಾಣ, ಶೂರ್ಪಣಖಾ, ಕೈಕೇಯಿಯರ ಪೌರಾಣಿಕ ಉದಾಹರಣೆಗಳನ್ನೂ, ಜೈಚಾಂದ್, ಔರಂಗಜೇಬ್ ಮುಂತಾದ ಶಠರ ಐತಿಹಾಸಿಕ ಉದಾಹರಣೆಗಳನ್ನೂ ಕಾಣಬಹುದಾಗಿದೆ. ಇವೆಲ್ಲ ದೊಡ್ದ ’ದುರಂತ’ಗಳ ಉದಾಹರಣೆಗಳಾದರೆ, ನಾವು, ಅದೇ ಶ್ರಮರಹಿತ ನಡವಳಿಕೆಯ ಬಿರುಗಾಳಿಗೆ ಸಿಲುಕಿ, ನಮ್ಮ ನಮ್ಮ ಜೀವನದ ಮಟ್ಟದಲ್ಲಿ ಹೊಯ್ದಾಡುತ್ತ ಮಗುಚಿಬೀಳುತ್ತೇವೆ! ತಸ್ಮಾದ್ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ I ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ II ಹಾಗಾಗಿ ಯಾವನು ಇಂದ್ರಿಯಾರ್ಥಗಳಿಂದ (ವಿಷಯ ವಸ್ತುಗಳಿಂದ) ಇಂದ್ರಿಯಗಳನ್ನು ನಿಗ್ರಹಿಸಿರುತ್ತಾನೋ, ಅವನ ಪ್ರಜ್ಞೆಯು ಮಾತ್ರವೇ ‘ಪ್ರತಿಷ್ಠಿತ’ವಾಗಿರುತ್ತದೆ. ಅರ್ಥಾತ್, ತತ್ವದಲ್ಲಿ ನೆಲೆಗೊಂಡಿರುತ್ತದೆ. ಸ್ಥಿತಪ್ರಜ್ಞತ್ವದಲ್ಲಿ ಮಾತ್ರವೇ ಶಾಂತಿ-ಸ್ಥೈರ್ಯಗಳು ಸಿದ್ಧಿಸುತ್ತವೆಯೇ ಹೊರತು ಅನಿಯಂತ್ರಿತ ಭೋಗಾತುರದಲ್ಲಲ್ಲ ಎನ್ನುವುದು ತಾತ್ಪರ್ಯ.
ರಬ್ಬರ್ ಕೃಷಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ‘ರಬ್ಬರ್ ಮರುನಾಟಿ ಹಾಗೂ ಹೊಸ ನಾಟಿ ಸಹಾಯ ಧನಕ್ಕಾಗಿ ರಬ್ಬರ್ ಮಂಡಳಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2018, 2019, 2020 ಮತ್ತು 2021 ರಲ್ಲಿ ಕೃಷಿ ಮಾಡಿರುವ ರಬ್ಬರ್ ಕೃಷಿಕರು ಸಹಾಯಧನ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸಲು 31.10.2022 ಕೊನೆಯ ದಿನವಾಗಿರುತ್ತದೆ. ಅರ್ಜಿಯನ್ನು ಸಲ್ಲಿಸುವ ವಿಧಾನ: ಅರ್ಜಿಗಳನ್ನು ರಬ್ಬರ್ ಮಂಡಳಿಯ website:www.rubberboard.orm in ನ ಸರ್ವಿಸ್ ಪ್ಲಸ್ ಪೋರ್ಟಲ್ ನಲ್ಲಿ ಆನೈನ್ ಮೂಲಕ, ಜಾಗದ ಬೌಂಡರಿಯ ವಿವರಗಳನ್ನು ಒಳಗೊಂಡ ಅಂದಾಜು ನಕ್ಷೆ ಕೃಷಿಕರ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್ಕಿನ ಜೆರಾಕ್ಸ್ ಪ್ರತಿ, ಆಧಾರ್ ಪ್ರತಿ ಹಿಡುವಳಿ ಪತ್ರ (ownership document /RTC )ಮತ್ತು ನಾಮಿನೇಷನ್ ಪ್ರತಿ (ಅಗತ್ಯವಿದ್ದಲ್ಲಿ ದಾಖಲೆಗಳನ್ನು ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು, ಅಪ್ಲೋಡ್ ಮಾಡಿದ ನಂತರ ಸ್ಥಳೀಯ ಪ್ರಾದೇಶಿಕ ಕಚೇರಿಗಳಿಗೆ ಸಲ್ಲಿಸಬೇಕು . ಸಹಾಯಧನ ಪಡೆಯಲು ಅರ್ಹತೆ : ೦1೦ ಹೇಕ್ಟೇರ್ (25 ಸೆಂಟ್ಸ್ ಅಥವಾ 10 ಗುಂಟೆ ) ಯಿಂದ 5 ಹೇಕ್ರರ್ (12.5ಎಕರೆ) ಪ್ರದೇಶದವರೆಗೆ ಕೃಷಿ ಮಾಡಿರುವ ಕೃಷಿಕರು ಸಹಾಯ ಪಡೆಯಲು ಅರ್ಹರಾಗಿರುತ್ತಾರೆ, ಕರ್ನಾಟಕ ರಾಜ್ಯವು ಸೇರಿದಂತೆ ಅಸಾಂಪ್ರದಾಯಕ ರಬ್ಬರ್ ಪ್ರದೇಶ |Nannadtamid aaa) ಮತ್ತು ಈಶಾನ್ಯ ರಾಜ್ಯಗಳಲ್ಲಿ ಒಟ್ಟಾರೆಯಾಗಿ 5 ಹೇಕ್ಟರ್ ವರೆಗೆ ಹೊಸ ನಾಟಿ ಅಥವಾ ಮರುನಾಟಿ ಮಾಡಿರುವ ಕೃಷಿಕರು ಗರಿಷ್ಠ 2 ಹೇಕ್ಟರ್ ರಬ್ಬರ್ ಕೃಷಿಗೆ , ಪ್ರತಿ ಹೇಕ್ಟರಿಗೆ ರೂ.40000/ ದಂತ ಸಹಾಯಧನವನ್ನು ಪಡೆಯಲು ಅಹ್ರರಾಗಿರುತ್ತಾರೆ ಈ ಸಹಾಯಧನವನ್ನು ಒಂದೇ ಕಂತಿನಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೃಷಿಕರು ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿಗಳಾದ ಪುತ್ತೂರು (08251-295021).ಮಂಗಳೂರು (0824 2951329), ಶಿವಮೊಗ್ಗ (08182-296118) ಮತ್ತು ಕುಂದಾಪುರ (08254-200254) ಕಛೇರಿಗಳಿಗೆ ಸಂಪರ್ಕಿಸಬಹುದು Facebook Twitter WhatsApp Previous articleನವ ರಾತ್ರಿಗೆ ನವ ಬಣ್ಣಗಳ ಮೆರುಗು: ಇಂದಿನ ಬಣ್ಣ ನೀಲಿ Next articleಸುಳ್ಯ ನಗರದ ಕಸ ವಿಲೇವಾರಿಯಲ್ಲಿ ಮಹತ್ವದ ಹೆಜ್ಜೆ : ಕಲ್ಚರ್ಪೆಯ ತ್ಯಾಜ್ಯ ನಿರ್ವಹಣಾ ಘಟಕದ ಜಾಗದ ವಿವಾದ ಇತ್ಯರ್ಥ, ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ
ಮೇಷ ರಾಶಿಯ ಮಹಿಳೆಯರ ಸ್ವಭಾವ ಇವರು ಯಾವಾಗಲೂ ಸತ್ಯವನ್ನು ಹೇಳುತ್ತಾರೆ ಸತ್ಯವನ್ನು ಬಿಟ್ಟು ಬೇರೆ ಹೇಳುವುದಿಲ್ಲ ಸುಳ್ಳು ಹಾಗೂ ಮೋಸ ಮಾಡುವುದು ಇವರಿಗೆ ಇಷ್ಟವಾಗುವುದಿಲ್ಲ ಈ ಕಾರಣದಿಂದ ಇವರಿಗೆ ನಿಜವಾದ ಪ್ರೀತಿ ಸಿಗುವುದು ತುಂಬಾ ಕಷ್ಟ ವಾಗಿರುತ್ತದೆ ಒಂದು ವೇಳೆ ನಿಜವಾದ ಪ್ರೇಮಿ ಸಿಕ್ಕರೆ ಅವರನ್ನು ಯಾವುದೇ ಕಾರಣಕ್ಕೂ ಇವರು ಕೈಬಿಡುವುದಿಲ್ಲ ಇವರು ಯಾವುದೇ ಕಾರ್ಯವನ್ನು ತಮ್ಮತ್ತ ಒಲಿಸಿಕೊಳ್ಳುವ ಸಾಕ್ಷ್ಯವನ್ನು ಹೊಂದಿರುತ್ತಾರೆ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606 ಇವರಿಗೆ ಹೊರಗಡೆಯಿಂದ ಆಕರ್ಷಕರಾಗಿ ಕಾಣಿಸಿಕೊಳ್ಳುತ್ತಾರೆ ಆಸೆಯು ಇವರಿಗೆ ಹೆಚ್ಚಾಗಿರುತ್ತದೆ ಮತ್ತು ಹೊಸ ಹೊಸ ವಸ್ತುಗಳನ್ನು ಕೊಳ್ಳುವ ಸಾಮರ್ಥ್ಯ ಮತ್ತು ಇಚ್ಛೆಯನ್ನು ಇವರು ಹೆಚ್ಚಾಗಿ ಹೊಂದಿರುತ್ತಾರೆ ಸಾಮಾನ್ಯವಾಗಿ ಇವರನು ಅಗಲಿ ಪ್ರೇಮಿ ಅಥವಾ ಸಂಗಾತಿಯ ತುಂಬಾ ಸಮಯ ಇರಲಾರರು ಏಕೆಂದರೆ ಇವರು ಅವರನ್ನು ಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಇವರನ್ನು ಕೆಲವರು ಸ್ವಾರ್ಥಿ ಎಂದು ಕರೆಯುತ್ತಾರೆ ಇದಕ್ಕೆ ಇವರ ಸ್ವಾಭಿಮಾನವೇ ಕಾರಣ ಇವರ ಮನಸ್ಸು ತುಂಬಾ ಚೆನ್ನ ಕೋಪ ಬಂದರೆ ನಿಯಂತ್ರಣಕ್ಕೆ ಸಿಗುವುದಿಲ್ಲ ಸಾರ್ಥಕತೆಯೂ ಇವರಿಗೆ ಇಷ್ಟ ಹಣವನ್ನು ಹೆಚ್ಚಾಗಿ ಉಳಿಕೆ ಮಾಡುತ್ತಾರೆ ಖರ್ಚಿನ ಕಡೆ ಹೆಚ್ಚಿನ ಗಮನವನ್ನು ಕೊಡುತ್ತಾರೆ ಬುದ್ಧಿಶಾಲಿ ಉತ್ಸಾಹಿ ಸಂಗಾತಿಯ ಮಾತಿಗೆ ಯಾವಾಗಲೂ ಬೆಲೆ ಕೊಡುತ್ತಾರೆ ಪರಿಸ್ಥಿತಿಗೆ ತಕ್ಕಹಾಗೆ ಇರುತ್ತಾರೆ ಕೋಪ ಬರುತ್ತದೆ ಆದರೆ ಕೋಪ ಬಂದರೆ ಹೆಚ್ಚು ಸಮಯ ಇರುವುದಿಲ್ಲ ಕೂಡಲೇ ಶಾಂತರಾಗಿ ಬಿಡುತ್ತಾರೆ ತಮ್ಮ ಪ್ರೀತಿಪಾತ್ರರ ಇಂದ ಇವರು ಸುಳ್ಳನ್ನು ಇಷ್ಟಪಡುವುದಿಲ್ಲ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606
ಮೈಸೂರು, ನ.2(ಆರ್‍ಕೆ)-2022ರ ಮೈಸೂರು ದಸರಾ ಮಹೋ ತ್ಸವಕ್ಕೆ 28,74,49,058 ರೂ. ಖರ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮಂಗಳವಾರ ಮೈಸೂರಿನ ಅರಮನೆ ಮಂಡಳಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ನಾಡಹಬ್ಬದ ಖರ್ಚು-ವೆಚ್ಚಗಳ ಬಾಬ್ತಿನ ಲೆಕ್ಕ ಪ್ರಕಟಿಸಿದ ಅವರು, ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ 10 ಕೋಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 15 ಕೋಟಿ, ಪ್ರಾಯೋಜಕತ್ವದಿಂದ 32.5 ಲಕ್ಷ, ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76.39 ಲಕ್ಷ ಹಾಗೂ ಮೈಸೂರು ಅರಮನೆ ಮಂಡಳಿಯಿಂದ ಭರಿಸಲಾದ 5 ಕೋಟಿ ಸೇರಿ ದಸರಾ ಮಹೋತ್ಸವಕ್ಕೆ ಒಟ್ಟು 31,08,88,819 ಕೋಟಿ ರೂ. ಸ್ವೀಕೃತಿಯಾಗಿತ್ತು ಎಂದರು. ಆ ಪೈಕಿ ವಿವಿಧ ದಸರಾ ಉಪ ಸಮಿತಿಗಳಿಂದ 26,54,49,058 ರೂ.ಗಳನ್ನು ಖರ್ಚು ಮಾಡಲಾಗಿದ್ದು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ 2,20,00,000 ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 2022ರ ಅದ್ಧೂರಿ ದಸರಾ ಮಹೋತ್ಸವಕ್ಕೆ ಒಟ್ಟು 28,74,49,058 ರೂ. ಖರ್ಚಾಗಿದೆ ಎಂದು ವಿವರಿಸಿದರು. ರಾಜವಂಶಸ್ಥರಿಗೆ 47.20 ಲಕ್ಷ ರೂ. ಗೌರವ ಧನ ನೀಡಲಾಗಿದ್ದು, ಇನ್ನು 1.26 ಕೋಟಿ ರೂ. ಉಳಿದಿದೆ. ಉಳಿದಂತೆ 21 ಉಪ ಸಮಿತಿ ಗಳು 26,54,49,058 ರೂ. ಅನುದಾನ ಖರ್ಚು ಮಾಡಿವೆ. ಸ್ವಾಗತ, ಆಮಂತ್ರಣ ಸಮಿತಿಗೆ 78,57,630 ರೂ., ಗಣ್ಯರು, ಕಲಾವಿದರ ಸ್ಥಳಾವಕಾಶ, ಸಾರಿಗೆ ವ್ಯವಸ್ಥೆಗೆ 3,77,25,604 ರೂ., ಮೆರವಣಿಗೆ ಉಪಸಮಿತಿಗೆ 2,22,75,198 ರೂ., ಪಂಜಿನ ಕವಾಯತು ಪ್ರದ ರ್ಶನಕ್ಕೆ 1,17,85,588 ರೂ., ಸ್ತಬ್ಧ ಚಿತ್ರಗಳಿಗೆ 29,88,497 ರೂ., ರೈತ ದಸರಾಗೆ 51,66,015 ರೂ., ಕ್ರೀಡಾ ಕೂಟಕ್ಕೆ 22,02,975 ರೂ., ಸಾಂಸ್ಕøತಿಕ ಕಾರ್ಯಕ್ರಮಗಳಿಗೆ 1,61,51,652 ರೂ., ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿಗೆ 17,90,131 ರೂ., ಕವಿಗೋಷ್ಠಿಗೆ 41,69,623 ರೂ., ಯೋಗ ದಸರಾಗೆ 18,94,460 ರೂ., ಯುವ ಸಂಭ್ರಮ, ಯುವ ದಸರಾ ಕಾರ್ಯಕ್ರಮಗಳಿಗೆ 6,36,00,000 ರೂ., ಮಹಿಳಾ ಮತ್ತು ಮಕ್ಕಳ ದಸರೆಗೆ 31,07,364 ರೂ., ಸ್ವಚ್ಛತೆಗೆ 29,08,759 ರೂ., ಚಲನಚಿತ್ರ ಉಪ ಸಮಿತಿಗೆ 25,50,000 ರೂ., ಕುಸ್ತಿಗೆ 34,47,863 ರೂ., ಪ್ರಚಾರಕ್ಕೆ 7,40,699 ರೂ., ದಸರಾ ದರ್ಶನಕ್ಕೆ 18,50,000 ರೂ., ಅರಣ್ಯ ಇಲಾಖೆಗೆ 1,46,00,000 ರೂ., ರಂಗಾಯಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು. ಅಲ್ಲದೆ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳಿಗಾಗಿ ಮುಡಾಗೆ 1,88,50,000 ರೂ., ಲೋಕೋಪಯೋಗಿ ಇಲಾಖೆಗೆ 1,86,87, 000 ರೂ. ಹಾಗೂ ಮೈಸೂರು ಮಹಾನಗರ ಪಾಲಿಕೆಗೆ 2,01,00, 000 ರೂ. ಹಣ ನೀಡಲಾಗಿದೆ ಎಂದು ಹೇಳಿದರು. ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ವಸ್ತುಪ್ರದರ್ಶನ ಪ್ರಾಧಿ ಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೆಂದ್ರ, ನಗರ ಪೊಲೀಸ್ ಕಮೀಷ್ನರ್ ಡಾ. ಚಂದ್ರಗುಪ್ತ, ಎಸ್ಪಿ ಆರ್.ಚೇತನ್, ಜಿಪಂ ಸಿಇಓ ಬಿ.ಆರ್.ಪೂರ್ಣಿಮಾ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಡಿಷನಲ್ ಡಿಸಿ ಡಾ. ಬಿ.ಎಸ್.ಮಂಜುನಾಥಸ್ವಾಮಿ ಉಪವಿಭಾಗಾಧಿಕಾರಿ ಕಮಲಾಬಾಯಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಮಿಳುನಾಡು : ಐದು ವರ್ಷಗಳ ಹಿಂದೆ ಮಂಡ್ಯದ ದೇಗುಲವೊಂದರ ಅರ್ಚಕನೇ ತಾನೇ ಪೂಜೆ ಮಾಡುತ್ತಿದ್ದ ವಿಗ್ರಹವನ್ನು ಕದ್ದು ಮಾರಾಟ ಮಾಡಿದ್ದ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ. ಮಂಡ್ಯದ ದೇಗುಲದಿಂದ ಕಳುವಾಗಿದ್ದ ವಿಗ್ರಹವನ್ನು ತಮಿಳುನಾಡು ಪೊಲೀಸರು 5 ವರ್ಷಗಳ ಬಳಿಕ ವಶಪಡಿಸಿಕೊಂಡಿದ್ದಾರೆ.( mandya balaji idol) ಮಂಡ್ಯದ ದೇಗುಲದ ಅರ್ಚಕರೊಬ್ಬರು ತಮಗೆ ಹಣಕಾಸಿನ ಮುಗ್ಗಟ್ಟು ಇದೆ ಅನ್ನುವ ಕಾರಣದಿಂದ 2017ರಲ್ಲಿ ವಿಗ್ರಹವನ್ನು ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂ ನಟರಾಜ್ ಅನ್ನುವ ವಕೀಲರಿಗೆ ಮಾರಾಟ ಮಾಡಿದ್ದರು. ನಟರಾಜ್ ಈ ವಿಗ್ರಹವನ್ನು ತಮಿಳುನಾಡಿಗೆ ಒಯ್ಯುವ ವೇಳೆ ಕರ್ನಾಟಕ ಗಡಿಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಈ ಸಂಬಂಧ ಪ್ರಕರಣ ಕೂಡಾ ದಾಖಲಾಗಿತ್ತು. ( mandya balaji idol) ಆದರೆ ವಕೀಲ ನಕಲಿ ದಾಖಲೆ ಸೃಷ್ಟಿಸಿ ಪ್ರಕರಣದಿಂದ ಪಾರಾಗಿದ್ದು ಮಾತ್ರವಲ್ಲದೆ, ವಿಗ್ರಹವನ್ನು ತಮ್ಮ ವಶಕ್ಕೆ ಪಡೆದಿದ್ದರು. ಇದಾದ ಬಳಿಕ ತಮಿಳುನಾಡಿನಲ್ಲಿ 50 ಕೋಟಿ ರೂಪಾಯಿಗೆ ವಿಗ್ರಹ ಮಾರಾಟ ಮಾಡಲು ಪ್ರಯತ್ನಿಸಿದ್ದರು. ದುಬಾರಿ ದರ ಎಂದು ಯಾರೊಬ್ಬರೂ ಮುಂದೆ ಬರಲಿಲ್ಲ. ಖರೀದಿದಾರರ ಹುಡುಕಾಟ ಸಲುವಾಗಿ ತನ್ನ ಜೊತೆಯ ಕಿರಿಯ ವಕೀಲ ಪಳನಿಸ್ವಾಮಿ ನೆರವು ಕೋರಿದ ನಟರಾಜ್ ವಿಗ್ರಹ ಮಾರಿದರೆ ನಿಮಗೂ ಲಾಭ ಕೊಡುತ್ತೇನೆ ಅಂದಿದ್ದರು. ಈ ನಡುವೆ 2018ರಲ್ಲಿ ನಟರಾಜ್ ದಿಢೀರ್ ಎಂದು ಮೃತಪಟ್ಟರು. ಕಿರಿಯ ವಕೀಲ ಪಳನಿಸ್ವಾಮಿ ವಿಗ್ರಹ ದರವನ್ನು 33 ಕೋಟಿಗೆ ಇಳಿಸಿ ಮಾರಾಟಕ್ಕೆ ಯತ್ನಿಸಿದರು. ಇದನ್ನೂ ಓದಿ : facebook meta : ಫೇಸ್ ಬುಕ್ ನಲ್ಲೂ 11000 ಸಿಬ್ಬಂದಿ ವಜಾ : ಅಸಲಿಗೆ ಕಾರಣವೇನು ಗೊತ್ತಾ…? ಇತ್ತೀಚೆಗೆ ಈ ಬಗ್ಗೆ ವಿಷಯ ತಿಳಿದ ತಮಿಳುನಾಡು ಸಿಐಡಿ ಪೊಲೀಸರು ಮಾರುವೇಷದಲ್ಲಿ ವಿಗ್ರಹ ಖರೀದಿಗೆ ಮುಂದಾದ್ರು. ಪಳನಿಸ್ವಾಮಿ ಮನೆಗೆ ತೆರಳಿ ವಿಗ್ರಹ ಪರಿಶೀಲನೆ ನಡೆಸಿ ಬಂದಿದ್ದರು. ಈ ವೇಳೆ ಹಲವು ಸುತ್ತಿನ ಚರ್ಚೆಯ ಬಳಿಕ ಕೊನೆಗೆ 15 ಕೋಟಿಗೆ ವಿಗ್ರಹ ಖರೀದಿಗೆ ತೀರ್ಮಾನವಾಗಿತ್ತು. ಅದರಂತೆ ಮಾರನೇ ದಿನ ದುಡ್ಡಿನೊಂದಿಗೆ ಬರೋದಾಗಿ ಹೇಳಿದ ಪೊಲೀಸರು ಮರು ದಿನ ಬಂದು ಪಳನಿಸ್ವಾಮಿ ಮತ್ತು ಮಧ್ಯವರ್ತಿಯನ್ನು ಬಂಧಿಸಿದ್ದಾರೆ.
ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೌಡದಲ್ಲಿ ಶಾಲಾ ವಾರ್ಷಿಕೋತ್ಸವ ಬಿದಿಗೆ ಸಂಭ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಸುಪ್ರೀತಾ ಉದಯ್ ಕುಲಾಲ್ ಇವರು ನೆರವೇರಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ತಾಲೂಕು ಪಂಚಾಯತ್‌ ಸದಸ್ಯರಾದ ಸವಿತಾ ಮೊಗವೀರ ಇವರು ವಹಿಸಿ ಶಾಲೆಯ ಬೇಡಿಕೆಗಳಿಗೆ ಕೂಡಲೆ ಸ್ಪಂದಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ ಆರ್‌ ಅಡಿಗ ಇವರು ಮಖ್ಯ ಅತಿಥಿಯಾಗಿ ಶಾಲೆಯನ್ನು ಉತ್ತಮವಾಗಿ ಪ್ರಗತಿ ಪಥದತ್ತ ಸಾಗಲು ಅಧ್ಯಾಪಕರ ಜೊತೆ ವಿಧ್ಯಾಭಿಮಾನಿಗಳ ಸಹಕಾರ ಅತ್ಯಗತ್ಯ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರ ವಲಯ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರು ಹಾಗು ಪ್ರಭಾರ ಶಿಕ್ಷಣ ಸಂಯೋಜಕರಾಗಿರುವ ಸೂರಪ್ಪ ಹೆಗ್ಡೆ, ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾರಾಮ್‌ ಶೆಟ್ಟಿ, ಕೆನೆರಾ ಬ್ಯಾಂಕ್‌ ನಿವೃತ್ತ ಚೀಫ್‌ ಮ್ಯಾನೇಜರ್‌ ಚಂದ್ರಶೇಖರ ಅಡಿಗ ಹೆಗ್ದೆಜೆಡ್ಡು, ಶಾಲಾ ಎಸ್‌ ಡಿ ಎಂ ಸಿ ಅಧ್ಯಕ್ಷರಾಗಿರುವ ಗೋಪಾಲ ಸೌಡ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಜಗನ್ನಾಥ ಶೆಟ್ಟಿ ಇವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಿವೃತ್ತ ಅಂಚೆಪಾಲಕ ಲಕ್ಷ್ಮೀ ನಾರಾಯಣ್‌ ಭಟ್‌ ಸೌಡ, ವಿಶಿಷ್ಟ ಸೇವಾ ಪದಕ ಪುರಸ್ಕೃತ ನಿವೃತ್ತ ಸೈನಿಕ ಭಾಸ್ಕ ಶೆಟ್ಟಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯೋಪಾದ್ಯಾಯ ಬಿ. ಚಂದ್ರಶೇಖರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ದಿವಾಕರ ಶೆಟ್ಟಿ ಇವರು ಸ್ವಸ್ತಿ ವಾಚನಗೈದರು, ಶಾಲಾ ವರದಿಯನ್ನು ಮುಖ್ಯೋಪಾದ್ಯಾಯರಾದ ಚಂದ್ರಶೇಖರ ಶೆಟಿಯವರು ವಾಚಿಸಿ, ವಾರ್ಷಿಕೋತ್ಸವಕ್ಕೆ ಧನಸಹಾಯ ನೀಡಿದ ವಿದ್ಯಾಭಿಮಾನಿಗಳನ್ನು,ಜನಪ್ರತಿನಿಧಿಗಳನ್ನು, ಶಾಲಾ ಆಡಳಿತ ಮಂಡಳಿಯವರನ್ನು, ಪೋಷಕರನ್ನು, ಶಾಲಾ ಅಧ್ಯಾಪಕ ವೃಂದದವರನ್ನು ಅಭಿನಂದಿಸಿದರು. ವಿವಿದ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಶಾಲಾ ಅಧ್ಯಾಪಕ ಕರುಣಾಕರ ಶೆಟ್ಟಿ ವಾಚಿಸಿದರು. ಶಾಲಾ ಶಿಕ್ಷಕಿ ಪ್ರತಿಮಾ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಕಂಪ್ಯೂಟರ್‌ ಶಿಕ್ಷಕಿ ಸುಮಿತ್ರಾ ಸಹಕರಿಸಿದರು. ಪ್ರಕಾಶ್‌ ಶೆಟ್ಟಿ ಇವರು ನಿರೂಪಿಸಿದರು. ಕಾರ್ಯಕ್ರಮದ ಮೊದಲಿಗೆ ಅಂಗನವಾಡಿ ಮತ್ತು ನಲಿಕಲಿ ಪುಟಾಣಿಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ, ಸಭಾ ಕಾರ್ಯಕ್ರಮದ ನಂತರ ಶಾಲಾವಿದೈಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಮತ್ತು ಊರ ವಿದ್ಯಾಭಿಮಾನಿಗಳಿಂದ ವಿವಿದ ಮನೋರಂಜನಾ ಕಾರ್ಯಕ್ರಮ, ಶಾಲಾ ವಿದ್ಯಾರ್ಥಿಗಳಿಂದ ಐತಿಹಾಸಿಕ ನಾಟಕ “ದೇವಿ ಅಬ್ಬಕ್ಕ ರಾಣಿ”, ಮತ್ತು ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ “ ಶಾಪ ಸಂಯೋಗ- ಕಂಸ ದಿಗ್ವಿಜಯ” ವನ್ನು ಪ್ರದರ್ಶಿಸಲಾಯಿತು. ಬೆಳಿಗ್ಗೆ ಧ್ವಜಾರೋಹಣವನ್ನು ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸವಿತಾರವರು ನೇರವೇರಿಸಿದರು. ಶಾಲಾ ಎಸ್‌ ಡಿ ಎಂ ಸಿ ಅಧ್ಯಕ್ಷರಾಗಿರುವ ಗೋಪಾಲ ಸೌಡ ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ಸದಸ್ಯರಾದ ಚಂದ್ರಶೇಖರ ಶೆಟ್ಟಿ ಪರ್ವತಬೆಟ್ಟು, ಜ್ಯೋತಿ, ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ ಶೆಟ್ಟಿ, ಮತ್ತು ನಿವೃತ್ತ ಮುಖ್ಯೋಪಾದ್ಯಾಯ ಸುಧಾಕರ ಶೆಟ್ಟಿ ಇವರು ಭಾಗವಹಿಸಿದ್ದರು. ನಂತರ ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್‌ ಇಂಡಿಯಾವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಪ್ರಕಟಿಸಿದೆ. ಬ್ಯಾಟ್ಸ್‌ಮನ್‌ ರಜತ್‌ ಪಾಟಿದಾರ್‌ ಹಾಗೂ ವೇಗಿ ಮುಖೇಶ್‌ ಕುಮಾರ್‌ ತಂಡದಲ್ಲಿ ಸ್ಥಾನ ಪಡೆದಿರುವ ಹೊಸಮುಖಗಳಾಗಿವೆ. Santosh Naik First Published Oct 2, 2022, 6:41 PM IST ಮುಂಬೈ (ಅ. 2): ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಭಾನುವಾರ ಪ್ರಕಟಿಸಿದೆ. ಶಿಖರ್‌ ಧವನ್‌ ತಂಡಕ್ಕೆ ನಾಯಕರಾಗಿದ್ದರೆ, ಶ್ರೇಯಸ್‌ ಅಯ್ಯರ್‌ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ಬ್ಯಾಟ್ಸ್‌ಮನ್‌ ರಜತ್‌ ಪಾಟಿದಾರ್‌ ಹಾಗೂ ವೇಗಿ ಮುಖೇಶ್‌ ಕುಮಾರ್‌ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ.ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಅಕ್ಟೋಬರ್‌ 6 ರಂದು ಆರಂಭವಾಗಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತದ ಮೀಸಲು ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರಾದ ಶ್ರೇಯಸ್‌ ಅಯ್ಯರ್‌, ರವಿ ಬಿಷ್ಣೋಯ್‌ ಹಾಗೂ ದೀಪಕ್‌ ಚಹರ್ ಕೂಡ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಶಹಬಾಜ್‌ ಅಹ್ಮದ್‌ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಜಿಂಬಾಬ್ವೆ ಪ್ರವಾಸದಲ್ಲಿ ವಾಷಿಂಗ್ಟನ್‌ ಸುಂದರ್‌ ಸ್ಥಾನವನ್ನು ತುಂಬಿದ್ದ ಶಹಬಾಜ್‌ ಅಹ್ಮದ್‌, ಇಡೀ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಪ್ರವಾಸಿ ನ್ಯೂಜಿಲೆಂಡ್‌ ಎ ತಂಡದ ವಿರುದ್ಧ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿಯಲ್ಲಿ ರಜತ್‌ ಪಾಟಿದಾರ್‌ ತೋರಿದ ಅದ್ಭುತ ಪ್ರದರ್ಶನಕ್ಕೆ ಉಡುಗೊರೆಯಾಗಿ ಅವರಿಗೆ ಟೀಮ್‌ ಇಂಡಿಯಾದ ಕರೆ ಸಿಕ್ಕಿದೆ. ನ್ಯೂಜಿಲೆಂಡ್‌ ಎ ವಿರುದ್ಧದ ಮೊದಲ ಪಂದ್ಯದಲ್ಲಿ 176 ರನ್‌ ಸಿಡಿಸಿದ್ದ ರಜತ್‌ ಪಾಟಿದಾರ್‌ (Rajath Patidar), ಮೂರನೇ ಪಂದ್ಯದಲ್ಲಿ ಅಝೇಯ 109 ರನ್ ಬಾರಿಸಿದ್ದರು. ಅದಲ್ಲದೆ, ಮಧ್ಯಪ್ರದೇಶ ತಂಡದ ರಣಜಿ ಟ್ರೋಫಿ ಗೆಲುವಿನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ 122 ರನ್‌ ಬಾರಿಸುವ ಮೂಲಕ ರಜತ್‌ ಗಮನಸೆಳೆದಿದ್ದರು.ವೇಗಿ ಆವೇಶ್‌ ಖಾನ್‌ (Avesh Khan) ಕೂಡ ತಂಡಕ್ಕೆ ಮರಳಿದ್ದಾರೆ. ಅನಾರೋಗ್ಯದ ಕಾರಣಕ್ಕಾಗಿ ಟೀಮ್‌ ಇಂಡಿಯಾದ (Team India) ಏಷ್ಯಾ ಕಪ್‌ (Asia Cup) ಅಭಿಯಾನವನ್ನು ಇವರು ಅರ್ಧದಲ್ಲಿಯೇ ತೊರೆದಿದ್ದರು. ಇನ್ನು ಮಧ್ಯಪ್ರದೇಶದ (Madhya Pradesh) ವೇಗಿ ಮುಖೇಶ್‌ ಕುಮಾರ್‌ (Mukesh Kumar) ಕೂಡ, ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿ ಮಿಂಚಿದ್ದರು. ಅಲ್ಲದೆ, ಮೂರು ಪಂದ್ಯಗಳ ಸರಣಿಯಲ್ಲಿ 21.78ರ ಸರಾಸರಿಯಲ್ಲಿ 9 ವಿಕೆಟ್‌ ಉರುಳಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ವಿಕೆಟ್‌ ಉರುಳಿಸಿದ ಬೌಲರ್‌ ಎನಿಸಿಕೊಂಡಿದ್ದರು. ಅದಲ್ಲದೆ, ರಣಜಿ ಟ್ರೋಫಿ ಸೆಮಿಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್‌ಗೆ 4 ವಿಕೆಟ್‌ ವಿಕೆಟ್‌ ಉರುಳಿಸಿದ್ದಲ್ಲದೆ, ಹಾಲಿ ನಡೆಯುತ್ತಿರುವ ಇರಾನಿ ಕಪ್‌ ಟೂರ್ನಿಯಲ್ಲಿ 4 ವಿಕೆಟ್‌ ಉರುಳಿಸಿದ್ದಾರೆ. ಗುಜರಾತ್ ಜೈಂಟ್ಸ್ ತಂಡದ ಜತೆ ಗರ್ಬಾ ಡ್ಯಾನ್ಸ್‌ ಮಾಡಿದ ವಿರೇಂದ್ರ ಸೆಹ್ವಾಗ್, ಕ್ರಿಸ್‌ ಗೇಲ್..! ವಿಡಿಯೋ ವೈರಲ್‌ ಈ ವರ್ಷದ ಆರಂಭದಲ್ಲಿ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ಪ್ರವಾಸದ ಸೀಮಿತ ಓವರ್‌ಗಳ ಸರಣಿಯ ತಂಡದಲ್ಲಿ ರಾಹುಲ್‌ ತ್ರಿಪಾಠಿ (Rahul Tripati) ಸ್ಥಾನ ಪಡೆದಿದ್ದರು. ಆದರೆ, ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ನ್ಯೂಜಿಲೆಂಡ್‌ ಎ ತಂಡದ ವಿರುದ್ಧ ಚೆನ್ನೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ನೀರಸ ನಿರ್ವಹಣೆ ತೋರಿಯೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗುರುವಾರ ಲಕ್ನೋದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದರೆ, 2ನೇ ಪಂದ್ಯ ಅಕ್ಟೋಬರ್‌ 9 ರ ಭಾನುವಾರದಂದು ಚೆನ್ನೈನಲ್ಲಿ ನಡೆಯಲಿದೆ. ಆ ಬಳಿಕ ಅಂತಿಮ ಪಂದ್ಯಕ್ಕಾಗಿ ಎರಡೂ ತಂಡಗಳು ಅಕ್ಟೋಬರ್‌ 11 ರಂದು ನವದೆಹಲಿಗೆ ಪ್ರಯಾಣಿಸಲಿವೆ. Road Safety World Series: ದಿಗ್ಗಜರ ರೀತಿಯಲ್ಲೇ ಆಡಿ ರೋಡ್ ಸೇಫ್ಟಿ ಟ್ರೋಫಿ ಗೆದ್ದ ಇಂಡಿಯಾ ಲೆಜೆಂಡ್ಸ್‌..! ಭಾರತ ತಂಡ: ಶಿಖರ್ ಧವನ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್ , ಅವೇಶ್ ಖಾನ್, ಮೊಹಮ್ಮದ್. ಸಿರಾಜ್, ದೀಪಕ್ ಚಹಾರ್.
ತಾನು ಜೈಲಿನಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿರುವುದಾಗಿ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಅತಿರಂಜನೀಯವಾಗಿ ಬಿತ್ತರಿಸಲಾಗಿದೆ ಎಂದು ನ್ಯಾಯಾಲಯದ ಮುಂದೆ ಪ್ರತಿಪಾದನೆ. AAP minister satyendar jain and enforcement directorate Facebook Bar & Bench Published on : 22 Nov, 2022, 3:05 pm ತಾನಿರುವ ಜೈಲು ಕೋಣೆಯ ದೃಶ್ಯಗಳನ್ನು ಜಾರಿ ನಿರ್ದೇಶನಾಲಯ (ಇ ಡಿ) ಸೋರಿಕೆ ಮಾಡಿದೆ ಎಂದು ಆರೋಪಿಸಿರುವ ದೆಹಲಿ ಸಚಿವ, ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರು ತಮ್ಮ ನ್ಯಾಯಯುತ ವಿಚಾರಣೆಗೆ ಒತ್ತಾಯಿಸಿದ್ದಾರೆ. ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ನ್ಯಾಯಯುತ ವಿಚಾರಣೆಯನ್ನು ನಡೆಸುವಂತೆ ಒತ್ತಾಯಿಸಿದರು. ಜಾರಿ ನಿರ್ದೇಶನಾಲಯ (ಇ ಡಿ) ತನ್ನ ಜೈಲು ಕೋಣೆಯ ದೃಶ್ಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ ಎಂದು ಆರೋಪಿಸಿದರು. ಇ ಡಿ ವಿರುದ್ಧ ಜೈನ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರ ಮುಂದೆ ಬಿರುಸಿನ ವಾದಗಳನ್ನು ಮಂಡಿಸಲಾಯಿತು. “ನನಗೆ ನ್ಯಾಯಯುತ ವಿಚಾರಣೆಯ ಅವಕಾಶ ಒದಗಿಸಿ. (ಮುಂಬೈ ದಾಳಿಯಲ್ಲಿ ಭಾಗಿಯಾಗಿ ಮರಣದಂಡನೆಗೊಳಗಾದ ಉಗ್ರ) ಅಜ್ಮಲ್‌ ಕಸಾಬ್‌ಗೆ ಕೂಡ ಅದು ದೊರೆತಿತ್ತು. ನಾನು ಆತನಿಗಿಂತ ಕೆಟ್ಟವನಂತೂ ಅಲ್ಲ” ಎಂದು ಜೈನ್‌ ಪರವಾಗಿ ಹಿರಿಯ ನ್ಯಾಯವಾದಿ ರಾಹುಲ್‌ ಮೆಹ್ತಾ ವಾದಿಸಿದರು. Also Read ಜಾಮೀನು ಅರ್ಜಿ ವರ್ಗಾವಣೆ: ಸತ್ಯೇಂದರ್‌ ಜೈನ್ ಮನವಿ ಕುರಿತಂತೆ ಇ ಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ “ಇ ಡಿ ತಮಗೆ ಪ್ರತಿಕ್ರಿಯೆ ನೀಡುವ ಮುನ್ನವೇ ಮಾಧ್ಯಮಗಳಿಗೆ ಒದಗಿಸಿದೆ. ಸಚಿವರು ಐಷಾರಾಮಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ರಾಷ್ಟ್ರೀಯ ಚಾನೆಲ್‌ಗಳಲ್ಲಿ ಅತಿರಂಜನೀಯವಾಗಿ ಚಿತ್ರಿಸಲಾಗಿದೆ. ಎಲ್ಲವೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಕೇವಲ ಊಹೆಯಲ್ಲ. ಖಚಿತವಾಗಿ ಹೇಳುತ್ತೇನೆ ಅರ್ಜಿಗೆ ದೊರೆಯಬೇಕಾದ ಉತ್ತರ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ನಾವು ನ್ಯಾಯಾಲಯಕ್ಕೆ ಬರುವ ಮುನ್ನವೇ ಮಾಧ್ಯಮಗಳಲ್ಲಿ ಅದು ಬಿತ್ತರಗೊಳ್ಳುತ್ತಿದೆ. ಮಾಧ್ಯಮ ವಿಚಾರಣೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಹೇಳಿದೆ. ಆದರೆ ಇದರಿಂದ ತೊಂದರೆಗೊಳಗಾದ ಏಕೈಕ ವ್ಯಕ್ತಿ ಸಚಿವ ಜೈನ್‌ ಆಗಿದ್ದಾರೆ. ತಿಹಾರ್‌ ಜೈಲಿನ ಅಧಿಕಾರಿಗಳು ದೃಶ್ಯವನ್ನು ಸೋರಿಕೆ ಮಾಡಿದ್ದು ಅವರ ಕೃತ್ಯ ನ್ಯಾಯಾಂಗ ತನಿಖೆಗೆ ಒಳಪಡಬೇಕು. ಮಾಧ್ಯಮಗಳಿಗೆ ದೃಶ್ಯಗಳನ್ನು ಸೋರಿಕೆ ಮಾಡಿದವರು ಯಾರು ಎಂಬುದನ್ನು ತನಿಖೆ ಮಾಡಲು ನ್ಯಾಯಾಧೀಶರನ್ನು ನೇಮಿಸಿ. ಒಂದು ವೇಳೆ ಸತ್ಯೇಂದ್ರ ಜೈನ್ ಅವರು ಸೋರಿಕೆಯ ಮೂಲವಾಗಿದ್ದರೆ, ಅವರನ್ನು ಸಹ ಬಿಡಬಾರದು” ಎಂದು ಅವರು ವಿವರಿಸಿದರು. ಇದೇ ವೇಳೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ವಕೀಲ ಜೊಹೆಬ್ ಹೊಸೈನ್ “ಇ ಡಿ ಯಾವುದೇ ಸೋರಿಕೆ ಮಾಡಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ನ್ಯಾಯಾಲಯಕ್ಕೆ ತರಲಾಗುವುದು. ಇ ಡಿ ಸೋರಿಕೆ ಮಾಡಿದೆ ಎಂಬುದನ್ನು ಊಹಿಸುವುದು ಕೂಡ ಅಸಂಬದ್ಧ” ಎಂದು ವಾದಿಸಿದರು. ನ್ಯಾಯಾಲಯ ನವೆಂಬರ್ 28ಕ್ಕೆ ಪ್ರಕರಣ ಮುಂದೂಡಿತು. ಇದೇ ವೇಳೆ ತಾನು ಪಾಲಿಸುತ್ತಿರುವ ಧರ್ಮಾನುಸಾರ ತನಗೆ ಆಹಾರ ಪದಾರ್ಥ ನೀಡುತ್ತಿಲ್ಲ, ವೈದ್ಯಕೀಯ ಚಿಕಿತ್ಸೆಗೆ ಅವಕಾಶ ನೀಡುತ್ತಿಲ್ಲ ಎಂದು ಜೈನ್‌ ಅವರು ಆರೋಪಿಸಿದ್ದ ಮತ್ತೊಂದು ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ತಿಹಾರ್‌ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಕೇಳಿತು.
ಮತದಾರರ ಮಾಹಿತಿ ಸೋರಿಕೆಯ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯನ್ನು ನಾನು ಬಳಕೆ ಮಾಡಿಲ್ಲ, ನನಗೆ ಅದರ ಅಗತ್ಯವೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್‌ ಸ್ಪಷ್ಟಪಡಿಸಿದ್ದಾರೆ. Govindaraj S First Published Nov 20, 2022, 8:22 AM IST ಮಂಗಳೂರು (ನ.20): ಮತದಾರರ ಮಾಹಿತಿ ಸೋರಿಕೆಯ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯನ್ನು ನಾನು ಬಳಕೆ ಮಾಡಿಲ್ಲ, ನನಗೆ ಅದರ ಅಗತ್ಯವೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್‌ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮತದಾರರ ಮಾಹಿತಿ ಸೋರಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಚಿಲುಮೆ ಸಂಸ್ಥೆಯವರು ಯಾರೆಂದು ಗೊತ್ತಿಲ್ಲ ಎಂದು ಹೇಳುವುದಿಲ್ಲ, ಅವರು ನನ್ನ ಪರಿಚಯಸ್ಥರೇ. ಅವರನ್ನು ನಾನು ಯಾರಿಗೂ ಶಿಫಾರಸು ಮಾಡಿಲ್ಲ, ನಾನು ಅವರನ್ನು ಯಾವುದಕ್ಕೂ ಬಳಕೆಯೂ ಮಾಡಿಲ್ಲ ಎಂದರು. ಚಿಲುಮೆ ಸಂಸ್ಥೆ ಕಚೇರಿಯಲ್ಲಿ ತಮ್ಮ ಚೆಕ್‌ ಸಿಕ್ಕಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ್‌, ನನ್ನ ಹೆಸರಿನ ಪ್ರತಿಷ್ಠಾನ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಕೊಡುತ್ತದೆ. ಇದಕ್ಕಾಗಿ ಮೊದಲು ನಾವು ಚೆಕ್‌ ನೀಡುತ್ತಿದ್ದೆವು. ಈಗ ಎಲ್ಲವೂ ಅನ್‌ಲೈನ್‌ನಲ್ಲೇ ನಡೆಯುತ್ತದೆ ಎಂದು ಹೇಳಿದರು. ಬಾಡಿಗೆಗೆ ಜನ ಬೇಕಾಗುವುದು ಕಾಂಗ್ರೆಸ್‌ ಪಕ್ಷಕ್ಕೆ. ಅದು ಕಾರ್ಯಕರ್ತರಿಲ್ಲದ ಪಕ್ಷ. ಚುನಾವಣಾ ಅಕ್ರಮಗಳನ್ನು ಹಿಂದಿನಿಂದಲೂ ನಡೆಸುತ್ತಾ ಬಂದಿರುವ ಪಕ್ಷವದು. ಮತ ಪಟ್ಟಿ ಪರಿಷ್ಕರಣೆ ಚಿಲುಮೆಗೆ ಸರ್ಕಾರ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ ನನ್ನ ಕ್ಷೇತ್ರದ ಸಂಬಂಧ ಯಾವುದಾದರೂ ಆರೋಪ ಬಂದಿದೆಯಾ ಎಂದು ಪ್ರಶ್ನಿಸಿದ ಅವರು, ಯಾವುದನ್ನೂ ಮುಚ್ಚಿಡುವ ಉದ್ದೇಶ ಸರ್ಕಾರಕ್ಕಿಲ್ಲ. ಚುನಾವಣಾ ಅಕ್ರಮಗಳು ಕಾಂಗ್ರೆಸ್‌ಗೆ ಬೇಕು. ಅದು ಅಸ್ತಿತ್ವ, ಸಿದ್ಧಾಂತ, ಕಾರ್ಯಕರ್ತರು ಇಲ್ಲದ ಪಕ್ಷ ಎಂದು ಕಿಡಿಕಾರಿದರು. ಬಿಬಿಎಂಪಿ ತನಿಖೆಗೆ ದೂರು ದಾಖಲಿಸಿದೆ. ಚಿಲುಮೆ ಸಂಸ್ಥೆಯಿಂದ ಬಿಬಿಎಂಪಿ ಏನು ಬಯಸಿದೆ ಎಂಬುದು ಗೊತ್ತಿಲ್ಲ. ಚುನಾವಣಾ ಆಯೋಗದ ಅವಶ್ಯಕ ಪ್ರಕ್ರಿಯೆಯನ್ನು ಸಂಸ್ಥೆ ಮಾಡುತ್ತಿದೆ. ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳಿಗೆ ಬಿಎಲ್‌ಒ ನೇಮಕಕ್ಕೆ ಅವಕಾಶ ಇದೆ. ಮತದಾರರನ್ನು ಸೇರಿಸಲು, ಡಿಲೀಟ್‌ ಮಾಡಲು ನಮಗೆ ಅವಕಾಶ ಇಲ್ಲ. ಈಗ ನಡೆಯುತ್ತಿರುವ ಪ್ರಕ್ರಿಯೆ ಆಧಾರ್‌ ಅಪ್‌ಡೇಟ್‌ಗೆ ಸಂಬಂಧಿಸಿದ್ದು. ಹಾಗಾಗಿ ಅಂಥ ಅಕ್ರಮ ಮಾಡುವ ಉದ್ದೇಶ ಇದ್ದಿದ್ದರೆ ತನಿಖೆಗೆ ಆದೇಶ ಯಾಕೆ ಮಾಡುತ್ತಿದ್ದೆವು ಎಂದು ಅಶ್ವತ್ಥ ನಾರಾಯಣ್‌ ಪ್ರಶ್ನಿಸಿದರು. ಇದೇ ವೇಳೆ, ನನ್ನ ಕ್ಷೇತ್ರದಲ್ಲೂ ಕಾಂಗ್ರೆಸ್‌ನಿಂದ ಮನೆ ಮನೆ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದು, ಇದರ ಬಗ್ಗೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು. ಚಿಲುಮೆಗೆ ಗುತ್ತಿಗೆ ನೀಡಿದ್ದು ಕಾಂಗ್ರೆಸ್‌: ಮತದಾರರ ಪಟ್ಟಿಪರಿಷ್ಕರಣೆ ಹೆಸರಲ್ಲಿ ಮತದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಲು ಸ್ವತಂತ್ರರಿದ್ದಾರೆ. ಆದರೆ, ಇದೇ ಚಿಲುಮೆ ಸಂಸ್ಥೆಗೆ 2013ರಿಂದ 18ರವರೆಗೂ ಪರಿಷ್ಕರಣೆ ಗುತ್ತಿಗೆ ನೀಡಲಾಗಿದೆ. ಆಗ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿದ್ದು, ಯಾಕೆ ವಿರೋಧ ಮಾಡಲಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಪ್ರಶ್ನಿಸಿದರು. ವಾಟರ್‌ಗೇಟ್‌ ರೀತಿ ವೋಟರ್‌ಗೇಟ್‌ ಹಗರಣ: ಸಿದ್ದರಾಮಯ್ಯ ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬಿಬಿಎಂಪಿಯವರು ನಿರ್ದಿಷ್ಟಕಾರಣಗಳಿಗೆ ಗುತ್ತಿಗೆ ನೀಡಿರುತ್ತಾರೆ. ಅದನ್ನು ಮೀರಿ ವರ್ತಿಸಿದ್ದರೆ ಸಂಸ್ಥೆ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಚುನಾವಣೆ ಆಯೋಗ ಕಳುಹಿಸಿದ್ದ ಪತ್ರದಂತೆ ಬಿಬಿಎಂಪಿಯವರು ಗುತ್ತಿಗೆ ಸಂಸ್ಥೆಗೆ ಆದೇಶ ನೀಡಿದ್ದಾರೆ. ಇದನ್ನು ಮೀರಿ ಗುತ್ತಿಗೆ ಸಂಸ್ಥೆ ವರ್ತಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು. ಇಡೀ ಪ್ರಕರಣದಲ್ಲಿ ಬಿಬಿಎಂಪಿ ಆಯುಕ್ತರ ಪಾತ್ರ ಇಲ್ಲದಿರುವಾಗ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಪ್ರಭಾಸ್. ನ್ಯಾಷನಲ್ ಸ್ಟಾರ್. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ಇವರ ಜೊತೆ ಕೈಜೋಡಿಸಿರುವುದು ಸ್ಯಾಂಡಲ್‍ವುಡ್ ಸೆನ್ಸೇಷನ್ ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರು. ಕೆಜಿಎಫ್ ಚಾಪ್ಟರ್ 2 ಮುಗಿಸಿದ ಬೆನ್ನಲ್ಲೇ ಸಲಾರ್ ಕೈಗೆತ್ತಿಕೊಂಡಿರೋ ಪ್ರಶಾಂತ್ ನೀಲ್, ಸಲಾರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಒಂದು ವರ್ಷ ಮೊದಲೇ.. ಪಕ್ಕಾ ಲೆಕ್ಕ ಹಾಕಿದರೆ 13 ತಿಂಗಳು 14 ದಿನ ಮೊದಲೇ ರಿಲೀಸ್ ಡೇಟ್ ಘೋಷಿಸಿದೆ ಹೊಂಬಾಲೆ ಫಿಲಂಸ್. ಪ್ರಭಾಸ್, ಶ್ರುತಿ ಹಾಸನ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಸಲಾರ್, 2022ರ ಸೆನ್ಸೇಷನಲ್ ಮೂವಿ ಆಗೋದಂತೂ ಪಕ್ಕಾ. Another PAN Indian Film From Hombale Films Launched Prashanth Neel's PAN India film 'Salaar' being produced by Vijay Kiragandur of Hombale Films was launched in Hyderabad on Friday. Deputy Chief Minister Ashhwathnaryan, Yash, Prabhas and others were present during the occasion. 'Salaar' is a Telugu and will be released in other Indian languages including Kannada. The film is said to be a remake of Prashanth Neel's debut film 'Ugram'. Prashanth and Prabhas were supposed to collaborate for the film five years ago. However, the film got delayed as both of them got busy with their prior commitments. Now, the film has finally been launched with Vijay Kiragandur bankrolling the project. The regular shooting for the film will commence from February as Prabhas is busy with the final leg of 'Radhe Shyam'. The shooting for the film will be held in specially erected sets in Bangalore and Hyderabad. Bhuvan Gowda is the cinematographer, while Ravi Basrur is in charge of the music. Baahubali Destroys Tamil and English in Bengaluru - Exclusive The Telugu film Baahubali is being blamed for creating a huge crisis for Kannada films in Bengaluru and rest of Karnataka. But a closer look reveals that it is Tamil and English films that have borne the maximum burnt. The Telugu film has taken over all the screens that were screening Tamil films in Bengaluru. And surprisingly it is not the Tamil version that is being screened here. Though the film is being released in four languages most of the theatres are screening only the Telugu version. Only a small number of theatres Kannada films have been occupied. The Tamil, Malayalam and Hindi versions have been released only in a handful of theatres in Bengaluru. The Telugu version has been released in 51 theatres including multiplexes. In multiplexes alone there are 301 shows of the Telugu version of the film on Friday. The statistics show that Tamil films are losing. While Kannada films are also losing some shows it is not as dramatic as what is being felt by Tamil. Kannada films Ranna and Vajrakaya have completed 25 days. On Thursday they had 20 and 7 shows in multiplexes respectively. They are down to 6 and 2 respectively on Friday. Rangi Taranga which was getting a good response is down to 6 shows on Friday from 18 on Thursday in multiplexes. Two Tamil films that were doing well in Bengaluru multiplexes were Kaaka Muttai and Papanasham. Kaaka Muttai has lost all eight shows going from Thursday to Friday. Paapanasham starring Kamal Hassan is the biggest loser though it was hailed as a very good film. From 101 shows on Thursday, it is down to 11 shows on Friday and only 8 shows on Saturday and Sunday! Even English films are facing a problem. Terminator Genisys is down from 130 shows on Thursday to just 13 shows on Friday. Another English film Jurassic World has fared a little better. From 60 shows in multiplexes on Thursday it has maintained 30 shows on Friday. Baahubali thus has taken over most of the Tamil and English screens and to a lesser extent Kannada films. But since there is no big Kannada film released this week, there is no competition to Baabhubali in Karnataka. But how it will affect collections of already released Kannada films this week has to be seen. Also See Bahubali Prabhakar Acts in Lakshmana - Exclusive RX Soori Trailer with Bahubali - Exclusive RS Productions to Distribute Bahubali - Exclusive Lahari bags the Audio Rights of Bahubali Rajamouli Releases the First Look of Sudeep in Bahubali Notice Against Telugu Bahubali From Karnataka Prabhas To Star in Hombale Productions Next Film 'Salaar' PAN India actor Prabhas is all set to act in Hombale Productions next film called 'Salaar' to be directed by Prashanth Neel. The film is all set to go on floors in the month of January and the first poster of the film has been released. Hombale Productions had said that the new film will be announced on Wednesday afternoon and according to that, the first poster of 'Salaar' was released on 02:09 PM through social media. The film is said to be a remake of the Kannada hit 'Ugram' which was released in 2014. 'Ugram' is said to be a PAN India film which will be released in mulitple languages across India. The shooting for the film will commence once Prabhas completes his work in 'Radhe Shyam' which is currently on floors. ಆರ್.ಆರ್.ಆರ್. ಭಯ ಬಿದ್ದರೂ ರಾಧೇ ಶ್ಯಾಂ ಹೆದರಲಿಲ್ಲ..! ಜನವರಿ ಮೊದಲ ವಾರ ರಿಲೀಸ್ ಆಗಬೇಕಿದ್ದ ಸಿನಿಮಾ ಆರ್.ಆರ್.ಆರ್. ಯಾವಾಗ ಸರ್ಕಾರಗಳು ಒಮಿಕ್ರಾನ್ ಭೂತವನ್ನು ಮುಂದಿಟ್ಟವೋ ತಕ್ಷಣ ಹಿಂದೆ ಸರಿದುಬಿಟ್ಟಿತು. ಹಲವು ಚಿತ್ರಗಳು ಈಗ ರಿಲೀಸ್ ಮಾಡಬೇಕಾ ಬೇಡವಾ ಎಂಬ ಗೊಂದಲದಲ್ಲಿವೆ. ಕಾರಣ ಇಷ್ಟೆ.. ದೆಹಲಿ, ಕೋಲ್ಕತಾ, ತಮಿಳುನಾಡು, ಮುಂಬೈಗಳಲ್ಲಿ ಆಗಲೇ 50:50 ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಇಲ್ಲಿನ ರಾಜ್ಯ ಸರ್ಕಾರದವರ ಮಾತುಗಳಲ್ಲಿ ನಂಬಿಕೆ ಇಡೋದು ಕಷ್ಟ. 50:50 ನಿರ್ಬಂಧ ಕೂಡಾ ಇಲ್ಲ ಎನ್ನುತ್ತಲೇ ಲಾಕ್ ಡೌನ್ ಹೇರಿದ 2ನೇ ಅಲೆಯ ದೃಷ್ಟಾಂತ ಕಣ್ಣೆದುರೇ ಇದೆ. ಇಂತದ್ದರ ನಡುವೆಯೂ ರಾಧೇ ಶ್ಯಾಂ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ. ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ರಾಧೇ ಶ್ಯಾಂ. ಈಗಾಗಲೇ ಚಿತ್ರವನ್ನು ಪ್ರಚಾರ ಮಾಡಿದ್ದೇವೆ. ಈಗ ಹಿಂದೆ ಸರಿಯಲ್ಲ. ಸರ್ಕಾರವೇನಾದರೂ ಲಾಕ್ ಡೌನ್ ಘೋಷಿಸಿದರೆ ಮಾತ್ರ ಸಿನಿಮಾ ರಿಲೀಸ್ ಎನ್ನಬಹುದು ಎಂದಿದೆ ರಾಧೇ ಶ್ಯಾಂ ಟೀಂ. ಕನ್ನಡಕ್ಕೆ ಪ್ರಭಾಸ್.. ತೆಲುಗಿಗೆ ಪುನೀತ್.. ಸ್ವಾಗತ.. ಸುಸ್ವಾಗತಂ.. ಸಲಾರ್.. ಉರ್ದು ಭಾಷೆಯಲ್ಲಿ ಈ ಪದಕ್ಕೆ ಸೈನ್ಯಾಧಿಕಾರಿ, ಕಮಾಂಡರ್, ಲೀಡರ್, ನಾಯಕ ಅನ್ನೋ ಅರ್ಥವಿದೆ. ಆ ಹೆಸರಿನಲ್ಲೀಗ ಸಿನಿಮಾ ಶುರುವಾಗಿದೆ. ಹೀರೋ ಬಾಹುಬಲಿ ಪ್ರಭಾಸ್. ಕರ್ನಾಟಕದ ಹೆಮ್ಮೆಯ ಚಿತ್ರಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಪಕ. ಡೈರೆಕ್ಟರ್ ಪ್ರಶಾಂತ್ ನೀಲ್. ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿರೋ ಸಿನಿಮಾ ಕನ್ನಡಕ್ಕೂ ಬರುತ್ತಿದೆ. ಈ ಮೂಲಕ ಪ್ರಭಾಸ್ ಕನ್ನಡಕ್ಕೆ ಬರುತ್ತಿದ್ದಾರೆ. ಪ್ರಭಾಸ್‍ಗೆ ಸ್ವಾಗತ ಕೋರಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಇನ್ನು ಪುನೀತ್ ಅಭಿನಯದ ಯುವರತ್ನ, ತೆಲುಗಿಗೆ ಹೊರಟಿದೆ. ಡೈರೆಕ್ಟರ್ ಸಂತೋಷ್ ಆನಂದರಾಮ್. ಒನ್ಸ್ ಎಗೇಯ್ನ್ ರಾಜಕುಮಾರ ಕಾಂಬಿನೇಷನ್. ಪವರ್ ಆಫ್ ಯೂತ್ ಅನ್ನೋ ಹಾಡು ತೆಲುಗಿನಲ್ಲೂ ಟ್ರೆಂಡ್ ಆಗಿದೆ. ಪುನೀತ್‍ಗೆ ಅತ್ತ ತೆಲುಗಿನಲ್ಲಿ ಸುಸ್ವಾಗತಂ ಎಂದಿರುವುದು ಪ್ರಭಾಸ್. ಎರಡು ಭಿನ್ನ ಭಾಷೆಗಳ ಚಿತ್ರರಂಗದ ಸೂಪರ್ ಸ್ಟಾರ್ ನಟರು ಪರಸ್ಪರ ಭಾಷೆಗಳ ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವುದು ಚಿತ್ರರಂಗದ ಹೊಸ ಮನ್ವಂತರಕ್ಕೆ ಸಾಕ್ಷಿಯಾಗುತ್ತಿದೆ. ಕಾಂತಾರ ಮೆಚ್ಚಿದ ಅರುಂಧತಿ : 2ನೇ ಬಾರಿ ನೋಡಿದ ಪ್ರಭಾಸ್ ಕಾಂತಾರ ಚಿತ್ರವನ್ನು ಕರಾವಳಿ ಸಂಸ್ಕøತಿ ಗೊತ್ತಿಲ್ಲದವರೂ ನೋಡಿ ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಅಂತಹುದರಲ್ಲಿ ಕರಾವಳಿಯವರೇ ಆದ ಕನ್ನಡದ ಹುಡುಗಿ ತೆಲುಗು ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿಯವರೂ ಮೆಚ್ಚಿರೋದ್ರಲ್ಲಿ ಸಂಶಯವಿಲ್ಲ. ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಅರುಂಧತಿ, ಬಾಹುಬಲಿ, ರುದ್ರಮದೇವಿಯಂತ ಸಿನಿಮಾಗಳ ಮೂಲಕ ತೆಲುಗರ ಹೃದಯದಲ್ಲಿ ನೆಲೆ ನಿಂತಿದ್ದಾರೆ. ಪ್ರತಿ ವರ್ಷ ತಮ್ಮ ಊರಿಗೆ ಬಂದು ದೈವಾರಾಧನೆ ಮಾಡುವುದನ್ನು ತಪ್ಪಿಸುವುದೇ ಇಲ್ಲ. ಏಕೆಂದರೆ ಅದು ಅವರ ನಂಬಿಕೆ. ಈಗ ತೆಲುಗಿನಲ್ಲಿ ರಿಲೀಸ್ ಆದ ಸಿನಿಮಾವನ್ನು ಅನುಷ್ಕಾ ಶೆಟ್ಟಿ ನೋಡಿ ಮೆಚ್ಚಿಕೊಂಡಿದ್ದಾರೆ. ಕಾಂತಾರ ನೋಡಿದ ಬಳಿಕ ಪೋಸ್ಟ್ ಹಾಕಿರುವ ನಟಿ ಅನುಷ್ಕಾ ಶೆಟ್ಟಿ, ಕಾಂತಾರ ಸಿನಿಮಾ ವೀಕ್ಷಿಸಿದೆ. ನನಗೆ ಈ ಸಿನಿಮಾ ತುಂಬಾ ತುಂಬಾ ಇಷ್ಟವಾಯಿತು. ಈ ಸಿನಿಮಾದ ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. `ಕಾಂತಾರ’ ಇಡೀ ತಂಡ ಅದ್ಭುತವಾಗಿದೆ. ನಮಗೆ ಈ ಅದ್ಭುತ ಅನುಭವ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅದ್ಭುತ. ದಯವಿಟ್ಟು ಥಿಯೇಟರ್ನಲ್ಲಿ ಈ ಚಿತ್ರವನ್ನು ನೋಡಿ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ಕಾಂತಾರ ನೋಡಿ ಮೆಚ್ಚಿದ ಬೇರೆ ಚಿತ್ರರಂಗದವರಲ್ಲಿ ಅನುಷ್ಕಾ ಶೆಟ್ಟಿ ಮೊದಲಿಗರೇನಲ್ಲ. ತೆಲುಗಿನಲ್ಲೇ ನಾನಿ ಫಿಲ್ಮ್‍ಫೇರ್ ಅವಾರ್ಡ್ ಸಮಾರಂಭದಲ್ಲಿಯೇ ಹಾಡಿ ಹೊಗಳಿದ್ದರು. ಇನ್ನು ಪ್ರಭಾಸ್ ಕನ್ನಡದಲ್ಲಿಯೇ ನೋಡಿ ಚಿತ್ರ ರಿಲೀಸ್ ಆದ ದಿನವೇ ಚಿತ್ರದ ಬಗ್ಗೆ ಪೋಸ್ಟ್ ಹಾಕಿದ್ದರು. ಇದಾದ ಮೇಲೆ ತೆಲುಗಿನಲ್ಲಿ ಬಂದ ಮೇಲೆ ಮತ್ತೊಮ್ಮೆ ಕಾಂತಾರ ನೋಡಿ ತೆಲುಗಿನಲ್ಲಿ ಇನ್ನೂ ಚೆನ್ನಾಗಿ ಅರ್ಥವಾಗುತ್ತದೆ. ಸಖತ್ತಾಗಿದೆ ಎಂದಿದ್ದಾರೆ. ನಮ್ಮ ಪ್ರಶಾಂತ್ ನೀಲ್ ಕೂಡಾ ತಮ್ಮ ಕೆಜಿಎಫ್‍ಗಿಂತ ಇದು ನನ್ನ ಆಲ್‍ಟೈಂ ಫೇವರಿಟ್ ಸಿನಿಮಾಗಳ ಲಿಸ್ಟಿಗೆ ಹೊಸ ಸೇರ್ಪಡೆ ಎಂದಿದ್ದಾರೆ. ತೆಲುಗಿನ ಮತ್ತೊಬ್ಬ ಸ್ಟಾರ್ ನಟ ವಿಷ್ಣು ಮಂಚು ಚಿತ್ರವನ್ನು ಬೆಂಗಳೂರಿಗೇ ಬಂದು ನೋಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಹಿಂದಿ, ತೆಲುಗು, ತಮಿಳಿನಲ್ಲೂ ಆರ್ಭಟ ಮುಂದವರೆಸಿರುವ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೊಸ ಇತಿಹಾಸ ಬರೆಯುತ್ತಿದೆ. ಪ್ರಭಾಸ್ ಅಂದ್ರೆ ರಶ್ಮಿಕಾಗೆ ಕ್ರಶ್ ಅಂತೆ..! ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಕ್ರಶ್ ಆಗಿರೋದು ಗೊತ್ತಿರೋ ವಿಷಯಾನೇ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ತಮಿಳುನಾಡಿನ ಸೊಸೆಯಾಗುವ ಆಸೆ ಹೇಳಿಕೊಂಡಿದ್ದರು. ಈಗ ಪ್ರಭಾಸ್ ಮೇಲಿರೋ ಕ್ರಶ್ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ನೀವು ಯಾರ ಜೊತೆ ಡೇಟಿಂಗ್ ಹೋಗೋಕೆ ಇಷ್ಟಪಡ್ತೀರಿ ಎಂಬ ಪ್ರಶ್ನೆಗೆ ರಶ್ಮಿಕಾ ಥಟ್ ಅಂತಾ ಹೇಳಿದ ಉತ್ತರ ಬಾಹುಬಲಿ ಪ್ರಭಾಸ್. ನನಗೆ ಪ್ರಭಾಸ್ ಅಂದ್ರೆ ತುಂಬಾ ಇಷ್ಟ. ಆಕ್ಚಯಲಿ ನನಗೆ ಅವರ ಮೇಲೆ ಕ್ರಶ್ ಆಗಿದೆ. ಚಾನ್ಸ್ ಸಿಕ್ಕರೆ ಅವರ ಜೊತೆ ಡೇಟಿಂಗ್‍ಗೂ ಹೋಗುತ್ತೇನೆ. ಅವರ ಜೊತೆ ನಟಿಸೋಕೆ ಕಾಯುತ್ತಿದ್ದೇನೆ ಎಂದಿದ್ದಾರೆ ರಶ್ಮಿಕಾ. ಪ್ರಭಾಸ್ ಚಿತ್ರ ಮಾಡ್ತಾರಾ ಕೆಜಿಎಫ್ ಪ್ರಶಾಂತ್ ನೀಲ್..? ಕೆಜಿಎಫ್ ಚಿತ್ರ ಇಡೀ ದೇಶವನ್ನು ಸಮ್ಮೋಹನಗೊಳಿಸಿದೆ. ಸಹಜವಾಗಿಯೇ ಕೆಜಿಎಫ್, ತೆಲುಗು ಸ್ಟಾರ್ ನಟ ಪ್ರಭಾಸ್‍ರನ್ನೂ ಆಕರ್ಷಿಸಿದೆ. ಚಿತ್ರ ನೋಡಿದ ಪ್ರಭಾಸ್‍ಗೆ ಇಷ್ಟವಾಗಿರೋದು ನಿರ್ದೇಶಕ ಪ್ರಶಾಂತ್ ನೀಲ್. ಹೀಗಾಗಿ ತಮಗೊಂದು ಸಿನಿಮಾ ಮಾಡಿಕೊಡಿ ಎಂದು ಪ್ರಭಾಸ್, ಪ್ರಶಾಂತ್ ನೀಲ್‍ರನ್ನು ಕೇಳಿಕೊಂಡಿದ್ದಾರಂತೆ. ಪ್ರಭಾಸ್ ಅವರ ಯುವಿ ಕ್ರಿಯೇಷನ್ಸ್‍ನಲ್ಲೇ ಪ್ರಭಾಸ್‍ರ ಮುಂದಿನ ಸಿನಿಮಾ ನಿರ್ಮಾಣವಾಗಲಿದೆ. ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಪ್ರಶಾಂತ್ ನೀಲ್ ಅವರ ಬಗ್ಗೆ ಪ್ರಭಾಸ್ ಬಳಿ ಸ್ವತಃ ರಾಜಮೌಳಿ ಶಿಫಾರಸು ಮಾಡಿದ್ದಾರೆ ಎನ್ನುವುದು ತೆಲುಗು ಚಿತ್ರರಂಗದಿಂದ ತೇಲಿ ಬರುತ್ತಿರುವ ಸುದ್ದಿ. ಸುದ್ದಿಯನ್ನು ಇದುವರೆಗೆ ಪ್ರಶಾಂತ್ ನೀಲ್ ಕನ್‍ಫರ್ಮ್ ಮಾಡಿಲ್ಲ.
ಭಕ್ತ ಪರಾಧೀನಳೂ, ದಯಾಸಾಗರಿಯೂ, ಲೋಕಪರಿಪಾಲಕಳೂ ಆದ ನಮ್ಮ ಶ್ರೀ ಮಂಗಳಾದೇವಿ ಅಮ್ಮನ ಸನ್ನಿಧಾನದಲ್ಲಿ ನಾಳಿನ ಶ್ರಾವಣ ಶುಕ್ರವಾರ ಶ್ರೀ ವರ ಮಹಾಲಕ್ಷ್ಮೀ ವೃತ ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಾಂ ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾಂ ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್ । ಮಂಗಳೂರನ್ನು ನೆನೆದಾಗ ಮೊದಲು ನೆನಪಾಗುವುದೇ ಶ್ರೀ ಮಂಗಳಾದೇವಿ ಅಮ್ಮನ ಸನ್ನಿಧಾನ. ಯಾವುದೇ ಕಷ್ಟವಿದ್ದರು ದೇವಿಯನ್ನು ಸ್ಮರಿಸಿದರೆ, ಅವಳ ದರ್ಶನ ಮಾಡಿದರೆ ಸಂಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ. ಹೀಗೆ ಪ್ರಾರ್ಥಿಸಿದನ್ನು ಅನುಗ್ರಹಿಸಿ ಸದಾ ವಾತ್ಸಲ್ಯಪೂರ್ಣ ದೃಷ್ಟಿಯಿಂದ ನೋಡುವ ಮಹಾದೇವಿಯ ಸನ್ನಿಧಾನದಲ್ಲಿ ನಾಳಿನ ಶ್ರಾವಣ ಶುಕ್ರವಾರದಂದು ವರ ಮಹಾಲಕ್ಷ್ಮೀ ವೃತವು ವರ್ಷಂಪ್ರತಿಯಂತೆ ಸಂಪ್ರದಾಯಬದ್ಧವಾಗಿ ವಿಜೃಂಭಣೆಯಿಂದ ನಡೆಯಲಿದೆ. ಇದೀಗ ಶ್ರಾವಣ ಮಾಸ. ಹಬ್ಬಗಳ ಸರಮಾಲೆಯೇ ಪ್ರಾರಂಭ. ಶ್ರಾವಣ ಮಾಸ ನಿಸರ್ಗವೇ ನಲಿವಿನ ಸಂಭ್ರಮದ ಸಿರಿಯನ್ನು, ಸಂತೋಷವನ್ನು ನೀಡುವ ಸುಂದರ ಸಮಯ. ಇದು ಶ್ರಾವಣಮಯ; ಆನಂದಮಯ. ಶುಭಕಾರ್ಯ, ದೇವತಾರಾಧನೆಗಳು ತಮ್ಮ ಅಸ್ತಿತ್ವವನ್ನು ಮೆರೆಸುತ್ತವೆ. ಹೀಗೆ ವೃತ, ಪೂಜೆ, ಅರ್ಚನೆ, ಆರಾಧನೆ ಶ್ರಾವಣದಲ್ಲಿ ನಿತ್ಯ ನಿರಂತರವಾಗಿರುತ್ತದೆ. ಆರ್ಭಟಿಸಿದ ಆಶ್ಲೇಷ ನಕ್ಷತ್ರದ ಮಳೆಗೆ ಭೋರ್ಗರೆವ ಶರಧಿ ಬರುವ ಮುಂದಿನ ಶ್ರಾವಣ ಹುಣ್ಣಿಮೆಯ ದಿನ ಶಾಂತವಾಗುತ್ತಾ ಇದೀಗ ವರಲಕ್ಷ್ಮೀ ಹಬ್ಬದ ಸಾತ್ವಿಕ ಪುಣ್ಯ ಕ್ಷಣಗಳನ್ನು ಕಂಡು ಸಂಭ್ರಮಿಸಲು ಎದುರಾಗಿದೆ. ‘ _ಶ್ರಾವಣ_’ ಎಂದರೆ ಒಳ್ಳೆಯ ಸಾತ್ವಿಕ ದಿನಗಳು ಪರಿಭಾವಿಸುವ ದಿನಗಳ ಮಾಸವೆಂದೇ ಬಿಂಬಿತ. ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿರುವ ಮಾಸವೇ ಶ್ರಾವಣ ಮಾಸ. ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿರುವ ಈ ಶ್ರಾವಣ ಮಾಸದಲ್ಲಿ ಪೌರ್ಣಮಿಗೆ ಪೂರ್ವಭಾವಿಯಾಗಿ ಬರುವ, ನಾಳಿನ ಶುಕ್ರವಾರದಂದು ನಾಡಿನಾದ್ಯಂತ ಸುಮಂಗಲೆಯರು ಶೃದ್ಧಾ ಭಕ್ತಿ ಭಾವದಿಂದ ಆಚರಿಸುವ ‘ಶ್ರೀ ವರ ಮಹಾಲಕ್ಷ್ಮಿ ವೃತ’ವು ಸಕಲ ಸೌಭಾಗ್ಯಗಳನ್ನು ಕರುಣಿಸುವ ದೇವಿ ಮಹಾಲಕ್ಷ್ಮಿಯ ವೃತವಾಗಿದೆ. ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪರಮಾನುಗ್ರಹದಿಂದ ಆಗರ್ಭ ಶ್ರೀಮಂತಿಕೆ ಭೋಗಭಾಗ್ಯಗಳನ್ನು ಅನುಭವಿಸುವರು. _ಶ್ರೀ ಮಹಾಲಕ್ಷ್ಮೀ_. _ಅಚಿಂತ್ಯಮಹಿಮನಾದ ವಿಷ್ಣುವಿನ ವಕ್ಷಸ್ಥಳವಾಸಿನಿ. ವೈಭವೆಯೂ, ಐಶ್ವರ್ಯಪ್ರದಳೂ, ಚಂಚಲೆ ಗರ್ವಿಷ್ಟೆಯೂ ಸರ್ವದಾ ಸುಖ ಸಂಪನ್ಮೂಲ ನಿರತಳು. ವೈಕುಂಠದಲ್ಲಿ ಛತ್ರ, ಚಾಮರ, ವ್ಯಜನ ಪರ್ಯಂಕ ಹೀಗೆ ಎಲ್ಲವೂ ದೇವಿಯ ರೂಪಗಳೇ._ ಈ ಬಾರಿಯ ಪಂಚಾಂಗದನ್ವಯ ‘ಸ್ವಸ್ತೀ ಶ್ರೀ ಶುಭಕೃತ ನಾಮ ಸಂವತ್ಸರದ ದಕ್ಷಿಣಾಯನ ಶುಕ್ಲ ಪಕ್ಷದ ಪೂರ್ಣಿಮೆಯ ಹಿಂದಿನ ದಿನವಾದ ನಾಳಿನ ದ್ವಿತೀಯ ಶ್ರಾವಣ ಶುಕ್ರವಾರದಂದು ವರ್ಷಂಪ್ರತಿ ನಡೆದುಕೊಂಡು ಬಂದಿರುವಂತೆ ಶ್ರೀ ವರ ಮಹಾಲಕ್ಷ್ಮಿ ವೃತವು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ. _ಅದರಲ್ಲೂ ವಿಶೇಷವಾಗಿ ಭಕ್ತ ಪರಾಧೀನಳೂ, ದಯಾಸಾಗರಿಯೂ,ಲೋಕಪರಿಪಾಲಕಳೂ ಆದ ನಮ್ಮ ಸರ್ವಮಂಗಳೆಯನ್ನು ವಿಶೇಷವಾಗಿ ನಾಳಿನ ಪುಣ್ಯದಿನದ ಅಲಂಕಾರದಲ್ಲಿ *ಅಭಯ ವರದ- ಪದ್ಮಹಸ್ತಳಾಗಿ, ಕಮಲ ಪುಷ್ಪವನ್ನು ಪಿಡಿದು ಸ್ವರ್ಣ-ಧನ ಅಮೃತದಿಂದ ತುಂಬಿದ ಬಿಂದಿಗೆಯನ್ನು ಧರಿಸಿದ ರಾಜ್ಯಭೋಗ ಭಾಗ್ಯಗಳನ್ನು ಕರುಣಿಸುವ ಐಶ್ವರ್ಯಶಾಲಿನಿ ಶ್ರೀ ಮಹಾಲಕ್ಷ್ಮೀ ದೇವಿಯ* ಸ್ವರೂಪಳಾಗಿ ಕಾಣಬಹುದು._ ಸಂಪತ್ಸ್ವರೂಪಿಣಿಯಾದ ಶ್ರೀ ಮಹಾಲಕ್ಷ್ಮಿಯು ಸಮುದ್ರಮಂಥನ ಕಾಲದಲ್ಲಿ ಆವಿರ್ಭವಿಸಿ, ದೇವತೆಗಳಿಗೆ ವರವನ್ನು ಅನುಗ್ರಹಿಸಿ ಶ್ರೀ ಮನ್ನಾರಾಯಣನ ವರಿಸಿಕೊಂಡು ಪಾಣಿಗ್ರಹಣ ಮಾಡಿದಳು. ಆ ದಿನ ಶ್ರಾವಣ ಶುಕ್ರವಾರವಾಗಿತ್ತು. ” *ಶುಕ್ಲೇ ಶ್ರಾವಣಿಕೇ ಮಾಸೆ ಪೂರ್ಣಿಮೋವಾಂತ್ಯ ಭಾಗವೇ ವರ ಲಕ್ಷ್ಮಾವೃತಂ ಕಾರ್ಯಂ ಸರ್ವ ಸಿದ್ಧಿ ಪ್ರದಾಯಕಮ್*” ಎಂಬ ಶ್ಲೋಕದ ತಾತ್ಪರ್ಯದಂತೆ ಪಾಲಾಬ್ಧಿ ಸಂಜಾತೆಯಾದ ಶ್ರೀ ಮಹಾಲಕ್ಷ್ಮಿ ದೇವಿಯನ್ನು ವೃತದ ಮೂಲಕ ಆರಾಧಿಸಿದಲ್ಲಿ ದಟ್ಟ ದಾರಿದ್ರ್ಯಗಳು ದೂರವಾಗಿ ಸಂಪತ್ಪ್ರದವಾದ -ಪುತ್ರ ಪೌತ್ರದಾಯಕವಾದ ಸನ್ಮಂಗಳವು ಆಕೆಯ ಪೂರ್ಣಾನುಗ್ರಹದಿಂದ ಲಭಿಸುವುದು. ಅಲ್ಲದೆ ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಎಲ್ಲಾ ಕೆಲಸ ಕಾರ್ಯಗಳಲ್ಲಿ ಏಳಿಗೆ ಆಗುತ್ತದೆ ಎಂಬ ನಂಬಿಕೆ. _ದೇವಳದ ಒಳ ಪ್ರಾಂಗಣದ ಎಡಭಾಗದ ಪ್ರಾಕಾರದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ವೃತವು ನಡೆಯಲಿದ್ದು ಸುವಾಸಿನಿ(ಸುಮಂಗಲೆ)ಯರು ಅತ್ಯುತ್ಸಾಹದಿಂದ ಸಂಕಲ್ಪ ಮನಸ್ಕರಾಗಿ ವೃತವನ್ನು ಕೈಗೊಂಡು ಆಚರಿಸಲಿರುವರು. ರಂಗವಲ್ಯಾದಿಗಳಿಂದ ಅಲಂಕೃತವಾದ ದೇವಳದ ಎಡ ಪ್ರಾಕಾರದ ಸ್ಥಳದಲ್ಲಿ ಕದಲೀದಿಂಡು ತಳಿರುತೋರಣ ಪುಷ್ಪಾಲಂಕಾರದಿಂದ ಶೃಂಗರಿತ ಮನೋಹರವಾದ ಮಂಟಪದ ಮಧ್ಯದಲ್ಲಿ ಮಹಾಲಕ್ಷ್ಮಿಯ ಚಿತ್ರಪಟವನ್ನಿಟ್ಟು, ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಕಲಶವನ್ನು ಸ್ಥಾಪಿಸಿ, ರಜತ ಮುಖವಾಡವನ್ನಿಟ್ಟು ದೇವಿಯ ಸಾನಿಧ್ಯವನ್ನು ಆಹ್ವಾನಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಕಲಶವು ಲಕ್ಷ್ಮಿ ದೇವಿಯನ್ನು ಸಾಂಕೇತಿವಾಗಿ ಪ್ರತಿನಿಧಿಸುತ್ತದೆ. ನಂತರ ಗೆಜ್ಜೆ ವಸ್ತ್ರ , ಗಂಧ, ಅಕ್ಷತೆ, ಅರಿಶಿನ ಕುಂಕುಮ, ಸಿಂಧೂರ, ಏರಿಸಿ ನಾನಾ ತರಹದ ಪತ್ರ ಪುಷ್ಪಾದಿಗಳಿಂದ ಅಲಂಕರಿಸಿ ನಂತರ ಲಕ್ಷ್ಮಿ ಅಷ್ಟೋತ್ತರ, ಮಂತ್ರಾದಿಯನ್ನು ಪಠಿಸುತ್ತಾ… ಹೀಗೆ ಹೂವು ಹರಿದ್ರಾ-ಕುಂಕುಮಾದಿ ಆಭರಣಗಳಿಂದ ಅಲಂಕೃತಳಾದ ಹರಿವಲ್ಲಭೆಗೆ ವೇದೋಕ್ತ ಸೂಕ್ತ ಮಂತ್ರಗಳಿಂದ ಅರ್ಚಿಸಿ ಹಾಡು-ಹಸೆಗಳಿಂದ ಭಜಿಸಿ, ಭಕ್ತಿಭಾವದಿಂದ ಲಕ್ಷ್ಮೀ ದೇವಿಯ ಆರಾಧನೆ ಸುವಾಸಿನಿಯರಿಂದ ನಡೆಯಲ್ಪಡುತ್ತದೆ._ _ಶ್ರೀ ವರಮಹಾಲಕ್ಷ್ಮಿ ವ್ರತ ಕಥಾ ಶ್ರವಣ ಮಾಡಿದವರಿಗೆ ದಾರಿದ್ರ್ಯ ಕಳೆದು ಆರ್ಯುರಾರೋಗ್ಯ, ಪುತ್ರಪೌತ್ರ ಪರಿವೃತರಾಗಿ ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ವಿಶ್ವಾಸದಿಂದ ದೇವಳದಲ್ಲಿ ಸುಖ ಸಮೃದ್ಧಿಯನ್ನು ಕರುಣಿಸುವ ಸೌಭಾಗ್ಯದಾತೆಯ ಆರಾಧನೆ ನಡೆಯುತ್ತದೆ._ ಯಾರು ನಾಳಿನ ವರಮಹಾಲಕ್ಷ್ಮಿ ವೃತದ ಕಥಾ ಶ್ರವಣವನ್ನು ಶ್ರದ್ಧೆಯಿಂದ ಕೇಳುವರೋ, ಹೇಳುವರೋ ಅಂಥವರು ಸಕಲ ದಾರಿದ್ರ್ಯದಿಂದ ವಿಮುಕ್ತರಾಗಿ ಸಕಲೈಶ್ವರ್ಯವನ್ನು ಅನುಭವಿಸಿ ಅಂತ್ಯದಲ್ಲಿ ಮಹಾದೇವಿಯ ಸಾಯುಜ್ಯವನ್ನು ಹೊಂದುವರು ಎಂದು ಭವಿಷ್ಯೋತ್ತರ ಪುರಾಣೋಕ್ತ ದಲ್ಲಿ ತಿಳಿಸಿದೆ, ಅಂತೆಯೇ _”ಸರ್ವ ಪಾಪ ಹರೇ ದೇವಿ..ಮಹಾ ಪಾಪ ಹರೇ ದೇವಿ..ಸರ್ವ ದುಃಖ ಹರೇ ದೇವಿ”_ ಎಂದು ಸಾಕ್ಷಾತ್ ಲಕ್ಷ್ಮಿಯಾಗಿ ಮೆರೆಯಲ್ಪಡುವ ಒಡತಿ ಮಂಗಳೆಯಲ್ಲಿ ಪ್ರೀತಿಯಿಂದ ಇಷ್ಟಾರ್ಥಗಳನ್ನು ಪ್ರಾರ್ಥಿಸಿ ದೋಷವರ್ಜಿಸಿ ಕಾಮಿತಾರ್ಥಗಳನ್ನು ನೆರವೇರಿಸಿಕೊಳ್ಳೋಣ. _ಬನ್ನಿ. ನಾಳಿನ ಶ್ರಾವಣ ಶುಕ್ರವಾರ ಸಾಕ್ಷಾತ್ ಶ್ರೀ ವರಮಹಾಲಕ್ಷ್ಮಿ ಸ್ವರೂಪಳಾಗಿ ಮೆರೆಯಲ್ಪಡಲಿರುವ ಶ್ರೀ ಮಂಗಳಾದೇವಿಯ ಚರಣ ಕಮಲಗಳಲ್ಲಿ ಶಿರಬಾಗಿ ನಮಿಸಿ ಕೃತಾರ್ಥರಾಗೋಣ._
ಕವಿ ನ. ಗುರುಮೂರ್ತಿ ಜಯಮಂಗಲ ಅವರು ಬರೆದ ಕವನ ಸಂಕಲನ-ಹೆಬ್ಬೆರಳ ಬೆವರು. 39 ಕವಿತೆಗಳಿವೆ. ಸಾಹಿತಿ ಗಜಲ್ ಕವಿ ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ ಮುನ್ನುಡಿ ಬರೆದು ‘ವ್ಯಕ್ತಿಗತ ಹಾಗೂ ಸಾಮಾಜಿಕ ಒತ್ತಡಗಳನ್ನೇ ಕಾವ್ಯವಾಗಿಸಿದ ಕವಿಯ ಕಲೆಗಾರಿಕೆ ಎದ್ದು ಕಾಣುತ್ತದೆ. ಅತ್ಯುತ್ತಮ ರೂಪಕ-ಪ್ರತಿಮೆಗಳಿರುವ ಭಾವಗೀತೆಗಳೂ ಇವೆ. ಮಾನವೀಯ ನೆಲೆಗಳನ್ನು ಬೇರಾಗಿಸಿಕೊಂಡು, ವೈಚಾರಿಕತೆಯ ವಂಕಿಧರಿಸಿ, ಸಾಮಾಜಿಕ ಮೌಢ್ಯಗಳನ್ನು ಕೊನೆಗಾಣಿಸುವ ಆಕ್ರೋಶ ಇಲ್ಲಿಯ ಕವಿತೆಗಳಲ್ಲಿದೆ. ಜನರಲ್ಲಿಯ ಮೃಗತ್ವವನ್ನು ಹೋಗಲಾಡಿಸದ ಶಿಕ್ಷಣದ ಬಗ್ಗೆ ಕೋಪವಿದೆ. ಕವಿತೆಗೆ ಮಾನವೀಯತೆಯೇ ಬೇರಾಗಬೇಕು ಎಂಬ ಬಲವಾದ ಆಶಯವಿದೆ. ಸ್ವಾತಂತ್ಯ್ರ ಬಂದರೂ, ವ್ಯವಸ್ಥೆ ಬದಲಾದರೂ ದಲಿತರ ಗೋಳು ತಪ್ಪಲಿಲ್ಲ ಎಂಬ ಅಸಮಾಧಾನವಿದೆ. ಈ ಜನಾರಣ್ಯದಲ್ಲಿ ರಾಮ, ಕೃಷ್ಣ, ಅಲ್ಲಾ, ಕ್ರಿಸ್ತ ದಾರಿಗೊಬ್ಬರು, ಹೆಜ್ಜೆಗೊಬ್ಬರು ಸಿಗುತ್ತಾರೆ ಆದರೆ, ಸಿಗುತ್ತಿಲ್ಲ ನಿಜ ಮಾನವರು ಎಂಬ ವ್ಯವಸ್ಥೆಯೆಡೆಗೆ ಮಾಡಿದ ವ್ಯಂಗ್ಯವಿದೆ. ರಾಜಕೀಯವಾಗಿ ವಿಡಂಬಿಸುವ ಕವಿತೆಗಳು ಇವೆ’ ಎಂದು ಪ್ರಶಂಸಿಸಿದ್ದಾರೆ. ಸಾಹಿತಿ ಡಾ. ಜಯಮಂಗಲ ಚಂದ್ರಶೇಖರ ಅವರು ಬರೆದ ಬೆನ್ನುಡಿಯಲ್ಲಿ ‘ಬೆವರು ಅಥವಾ ಶ್ರಮ ಸಂಸ್ಕೃತಿಗೆ ಬೆಲೆ ಸಿಗಬೇಕು ಎಂಬುದು ಕವಿಯ ಆಶಯ. ಆದರೆ, ಹೆಬ್ಬೆರಳ ಬೆವರಿಗೆ ಬೆಲೆ ಸಿಗಲಿಲ್ಲ ಎಂದು ನಮ್ಮ ಪರಂಪರೆ ಸಾಗಿದ ಹಾದಿಯ ಬಗ್ಗೆ ಕವಿಗೆ ತೀವ್ರ ವಿಷಾದವಿದೆ. ಕವಿಯು ತನ್ನ ಮನೋಜಗತ್ತಿನ ಎಲ್ಲ ನೋವುಗಳನ್ನು ಸಮರ್ಥವಾಗಿ ಕವನಗಳ ಮೂಲಕ ಕಟ್ಟಿಕೊಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಹೆಬ್ಬೆರಳ ಬೆವರು' ಕವನ ಸಂಕಲನ ಈ ಕವಿಯ ಮೊದಲ (2016) ಸಂಕಲನ - ಇದೇ ಸಾಲಿನ ರಾಜ್ಯಮಟ್ಟದ ಕ.ಸಾ.ಪ ಪ್ರೊ.ಡಿ.ಸಿ. ಅನಂತಸ್ವಾಮಿ ಸಂಸ್ಮರಣೆ ದತ್ತಿ ಪ್ರಶಸ್ತಿ ಲಭಿಸಿದೆ. About the Author ನ. ಗುರುಮೂರ್ತಿ ಜಯಮಂಗಲ (01 July 1969) ನಗು ಜಯಮಂಗಲ- ಕಾವ್ಯನಾಮದಿಂದ ನ.ಗುರುಮೂರ್ತಿ ಜಯಮಂಗಲ ಅವರು ಪರಿಚಿತರು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಜಯಮಂಗಲ ಗಡಿ (ಜನನ: 01-07-1969) ಗ್ರಾಮದವರು.ತಂದೆ ದಿ.ನಲ್ಲಪ್ಪ ತಾಯಿ ಮುನಿಯಮ್ಮ. ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಸಂಕೀರ್ಣದ ಸಿದ್ದನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಕೋಲಾರ ಜಿಲ್ಲೆಯ ದಲಿತ ಚಳವಳಿಗಳಲ್ಲಿ ಭಾಗವಹಿಸಿದ ಅನುಭವಗಳೊಂದಿಗೆ ಸಾಹಿತ್ಕಾಸಕ್ತಿ ಬೆಳೆಸಿಕೊಂಡಿದ್ದರ ಫಲವಾಗಿ 'ಹೆಬ್ಬೆರಳ ಬೆವರು' ಕವನ ಸಂಕಲನ (2016) ಪ್ರಕಟಿಸಿದ್ದು, ಈ ಕೃತಿಯು ರಾಜ್ಯಮಟ್ಟದ ಕ.ಸಾ.ಪ ಪ್ರೊ.ಡಿ.ಸಿ. ಅನಂತಸ್ವಾಮಿ ಸಂಸ್ಮರಣೆ ದತ್ತಿ ಪ್ರಶಸ್ತಿ ಪಡೆದಿದೆ. 2018 ರಲ್ಲಿ ಪ್ರಕಟಿತ ಮತ್ತೊಂದು ಕವನ ಸಂಕಲನ-'ಅರ್ಜಿ ಹಾಕಿ ಹುಟ್ಟಿದವರ ನಡುವೆ' . ಅದಕ್ಕೂ ಅದೇ ಸಾಲಿನ ...