text
stringlengths
344
278k
ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು, ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್ ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ಸಿದ್ದರಾಮಯ್ಯನವರು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ‘ವಂದೇ ಮಾತರಂ’ ಗೀತೆಗೆ ಅವಮಾನ ಮಾಡಿದ್ದಾರೆ : ಬಿಜೆಪಿ ಉಗ್ರರು ಸೆರೆ ಸಿಗದೆ ಇದ್ದಿದ್ದರೇ, ಕಾಂಗ್ರೆಸ್(Congress) ಪಕ್ಷ ಇದನ್ನು ಹಿಂದೂ ಭಯೋತ್ಪಾದನೆ ಎಂದು ಬೊಬ್ಬೆ ಹೊಡೆಯುತ್ತಿತ್ತು ಎಂದು ಆರೋಪಿಸಿದೆ. ಹೊಸ ದಿನ, ಹೊಸ ಸವಾರಿ ; ಇಂದೋರ್‌ನಲ್ಲಿ ಸೈಕಲ್ ಏರಿ ಬಂದ ರಾಹುಲ್ ಗಾಂಧಿ ಯಾತ್ರೆಯ ಮಧ್ಯೆ ರಾಹುಲ್ ಗಾಂಧಿ ಫುಟ್‌ಬಾಲ್ ಆಡುವುದು, ಬುಡಕಟ್ಟು ಜನಾಂಗದವರ ಜೊತೆ ಸೇರಿ ನೃತ್ಯ ಮಾಡುವುದು, ಗಣ್ಯರ ಜೊತೆ ಯಾತ್ರೆಯಲ್ಲಿ ಸಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯದ ವಿರುದ್ಧವೇ : ಸಿದ್ದರಾಮಯ್ಯ ಬೆಂಗಳೂರಿನಲ್ಲಿ ‘ಸಂವಿಧಾನ ದಿನಾಚರಣೆ’ ಮೆರವಣಿಗೆ ನಡೆಸಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತು. ಬಿಜೆಪಿ ಸರ್ಕಾರ ಎಂದಿಗೂ ಬಡವರು ಮತ್ತು ದೀನದಲಿತರ ಉನ್ನತಿಗಾಗಿ ಕೆಲಸ ಮಾಡಲಿಲ್ಲ. ಬಿಜೆಪಿ ಒಮ್ಮೆಯೂ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ : ಕಾಂಗ್ರೆಸ್‌ ಕಳ್ಳ ಮಾರ್ಗದಲ್ಲಿ ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಬಿಜೆಪಿ ಬಗ್ಗೆ ಜನತೆ ಜಾಗ್ರತೆ ವಹಿಸಬೇಕು ಎಂದು ರಾಜ್ಯ ಕಾಂಗ್ರೆಸ್‌(State Congress) ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದೆ. ಮಂಗಳೂರು ಸ್ಫೋಟದ ಆರೋಪಿಗಳು ಐಸಿಸ್ ತರಬೇತಿ ಪಡೆದು 40 ಮಂದಿಗೆ ತರಬೇತಿ ನೀಡಿದ್ದಾರೆ : ಶೋಭಾ ಕರಂದ್ಲಾಜೆ ಇನ್ನು ಗೀಚುಬರಹ ಪ್ರಕರಣವು ನವೆಂಬರ್ 2020ರಲ್ಲಿ ಮಂಗಳೂರು ನಗರದ ಕೆಲವು ಸಾರ್ವಜನಿಕ ಗೋಡೆಗಳ ಮೇಲೆ ಭಯೋತ್ಪಾದಕ ಗುಂಪುಗಳನ್ನು ಹೊಗಳುವ ಘೋಷಣೆಗಳನ್ನು ಬರೆಯಲಾಗಿತ್ತು. ‘ಎರಡೂ ರಾಜ್ಯಗಳಲ್ಲಿ ಬಿಜೆಪಿ ನಾಯಕರ ಮಧ್ಯೆ ಮ್ಯಾಚ್ ಫಿಕ್ಸಿಂಗ್’ : ಡಿಕೆಶಿ ಎರಡೂ ರಾಜ್ಯಗಳ ಬಿಜೆಪಿ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. JDS ಅಧಿಕಾರಕ್ಕೆ ಬಂದ್ರೆ ಎಲ್ಲಾ ಐತಿಹಾಸಿಕ ದೇಗುಲಗಳ ಜೀರ್ಣೋದ್ಧಾರ ಮಾಡಲಾಗುವುದು : ಹೆಚ್.ಡಿಕೆ ಈ ವೇಳೆ ಅಲ್ಲಿ ಸರಕಾರ ಮತ್ತು ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿರುವ, ನೊಳಂಬ ಅರಸರ ಕಾಲದಲ್ಲಿ ಕಟ್ಟಲ್ಪಟ್ಟಿರುವ ಶ್ರೀ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದೆ‌. ಒಂದು ದಿನ CBI, ED ನಿಯಂತ್ರಣ ನನಗೆ ಕೊಡಿ, ಅರ್ಧದಷ್ಟು ಬಿಜೆಪಿಗರು ಜೈಲು ಪಾಲಾಗುತ್ತಾರೆ : ಅರವಿಂದ್ ಕೇಜ್ರಿವಾಲ್ ಕಳೆದ ಏಳು ವರ್ಷಗಳಲ್ಲಿ, ಬಿಜೆಪಿಯು, ಎಎಪಿ ನಾಯಕರ ವಿರುದ್ಧ 167 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಒಂದೂ ಪ್ರಕರಣ ಕೂಡಾ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.
Sidlaghatta : ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಕೋವಿಡ್ 19 ಬೃಹತ್ ಲಸಿಕೆ ಮೇಳದ ಪೂರ್ವಭಾವಿಯಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ ಕ್ಕೆ ಚಾಲನೆ ನೀಡಿ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿದರು. ತಾಲ್ಲೂಕಿನಾದ್ಯಂತ ಈವರೆಗೂ ಶೇ 80 ರಷ್ಟು ಲಸಿಕೆ ನೀಡಲಾಗಿದ್ದು ತಾಲ್ಲೂಕಿನಾದ್ಯಂತ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಲಸಿಕೆ ಪಡೆಯುವವರು ಸುಮಾರು 24 ಸಾವಿರ ಮಂದಿ ಇದ್ದು, ನಾಳೆ ನಡೆಯಲಿರುವ ಲಸಿಕಾ ಮೇಳಕ್ಕೆ ಬಂದು ಎಲ್ಲರೂ ಲಸಿಕೆ ಪಡೆಯುವ ಮೂಲಕ ತಾಲ್ಲೂಕನ್ನು ಕೊರೊನಾ ಮುಕ್ತವನ್ನಾಗಿಸಬೇಕು ಎಂದು ಅವರು ಹೇಳಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾತನಾಡಿ, ಈವರೆಗೂ ಕೋವಿಡ್ ಲಸಿಕೆ ಪಡೆಯದೇ ಇರುವ ಪ್ರತಿಯೊಬ್ಬರಿಗೂ ನಾಳಿನ ಲಸಿಕೆ ಮೇಳದಲ್ಲಿ ಲಸಿಕೆ ಹಾಕಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯಲು 84 ದಿನಗಳು ಕಳೆದಿದ್ದರೂ ಹಾಕಿಸಿಕೊಳ್ಳದವರನ್ನು ಗುರುತಿಸಿ ಲಸಿಕೆ ಹಾಕಲಾಗುವುದು. ನಾಳೆ ನಡೆಯಲಿರುವ ಲಸಿಕಾ ಮೇಳದಲ್ಲಿ ತಾಲೂಕಿನಾದ್ಯಂತ 17 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು ಗುರಿ ತಲುಪಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಪ್ರತಿಯೊಬ್ಬರೂ ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕು. ತಮ್ಮ ಕುಟುಂಬದವರು, ಅಕ್ಕಪಕ್ಕದವರು ಯಾರೇ ಲಸಿಕೆ ಹಾಕಿಸಿರದಿದ್ದರೂ ಕರೆದುಕೊಂಡು ಬಂದು ಹಾಕಿಸಿ. ಇದು ಎಲ್ಲರ ಸಾಮಾಜಿಕ ಜವಾಬ್ದಾರಿ. ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ ಕೊರೊನಾ ಹಿಮ್ಮೆಟ್ಟಿಸಲು ಅದು ಅಸ್ತ್ರವಾಗಿದೆ. ಆದ್ದರಿಂದ ಜನತೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಡಾ.ಗುರು, ಡಾ.ವಿಜಯ್, ಪ್ರಭಾರಿ ಶಿಶು ಅಭಿವೃದ್ದಿ ಅಧಿಕಾರಿ ಮಹೇಶ್, ನಗರಸಭೆಯ ಆರೋಗ್ಯ ನಿರೀಕ್ಷಕಿ ಶೋಭಾ, ಆರೋಗ್ಯ ಸಿಬ್ಬಂದಿ ಲೋಕೇಶ್, ದೇವರಾಜ್, ನರಸಿಂಹಮೂರ್ತಿ ಹಾಜರಿದ್ದರು.
ಮೊದಲಿಗೆ ಹಣೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಅದರಿಂದ ನೀವು ಹೆಚ್ಚಿನ ಜನ ಸಂಪಾದನೆ ಮತ್ತು ಹಣ ಸಂಪಾದನೆಯನ್ನು ಮಾಡುತ್ತಿದ್ದೀರಾ ಮತ್ತು ಒಳಗಣ್ಣಿನ ಬಲಗಡೆ ಮಚ್ಚೆ ಇದ್ದರೆ ಹಣಕ್ಕೆ ತೊಂದರೆ ಇರುವುದಿಲ್ಲ ಎಡಗಣ್ಣಿನ ಒಳಗೆ ಮಚ್ಚೆ ಇದ್ದರೆ ನೀವು ಸೊಕ್ಕಿ ನವರಾಗ್ತ್ತೀರಾ ಮೂಗಿನ ಎಡ ಭಾಗದಲ್ಲಿ ಮಚ್ಚೆ ಇದ್ದರೆ ನೀವು ಹೆಚ್ಚಿನ ಕೋಪಿಷ್ಟರು ಆಗಿರುತ್ತದೆ ಬಲಭಾಗದಲ್ಲಿ ಮಚ್ಚೆಯಿದ್ದರೆ ಹೆಚ್ಚಿನ ಹಣವನ್ನು ಗಳಿಸುತ್ತೀರಿ ಇನ್ನು ಮೂಗಿನ ತುದಿಯಲ್ಲಿ ಮಚ್ಚೆ ಇದ್ದರೆ ಹಣ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಒಂದು ವೇಳೆ ಕಿವಿಯ ಮೇಲೆ ಮಚ್ಚೆ ಇದ್ದರೆ ಕುಟುಂಬದವರ ಪ್ರೀತಿಯ ಪಾತ್ರವಾಗಿರುತ್ತದೆ ಮತ್ತು ಮೇಲಿನ ತುಟಿಯಲ್ಲಿ ಮಚ್ಚೆ ಇದ್ದರೆ ಒಳ್ಳೆಯ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿರುತ್ತಾರೆ ಎಂದು ಸೂಚಿಸುತ್ತದೆ ಮತ್ತೆ ಕೇಳ ತುಟಿಯಲ್ಲಿ ಮಚ್ಚೆ ಇದ್ದರೆ ನೀವು ಭೋಜನ ಪ್ರಿಯರು ಎಂದು ಸೂಚಿಸುತ್ತದೆ ನಾಲಿಗೆಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಅದು ಶಿಕ್ಷಣಕ್ಕೆ ಅಡೆತಡೆಯನ್ನು ಉಂಟುಮಾಡುತ್ತದೆ ನಾಲಿಗೆ ತುದಿಯಲ್ಲಿ ಮಚ್ಚೆ ಇದ್ದರೆ ಅಧಿಕಾರಕ್ಕೆ ಸಮಸ್ಯೆಯಿಂದ ಬಳಲುತ್ತಿರುವ ಗಲ್ಲದ ತುದಿಯಲ್ಲಿ ಮಚ್ಚೆ ದೊರೆ ಅವರು ಉತ್ತುಂಗ ಮಟ್ಟದಲ್ಲಿ ಬೆಳೆಯುತ್ತಾರೆ ಬಲಭಾಗದಲ್ಲಿ ಇದ್ದರೆ ಧಾರ್ಮಿಕ ವ್ಯಕ್ತಿಯಾಗಿ ಇರುತ್ತೇನೆ ಎಡ ಭಾಗದಲ್ಲಿದ್ದರೆ ನೇರ ಮಾತನಾಡುತ್ತೀರಾ ಇನ್ನು ಕೈಗಳ ಮೇಲೆ ಮಚ್ಚೆ ಇದ್ದರೆ ನೀವು ಪವರ್ಫುಲ್ ವ್ಯಕ್ತಿಯಾಗಿ ಇರುತ್ತೀರ ಭುಜದ ಮೇಲೆ ಮಚ್ಚೆಗಳು ಇದ್ದರೆ ಆ ವ್ಯಕ್ತಿಯು ಸೆನ್ಸಿಟಿವ್ ಆಗಿರುತ್ತಾರೆ ನಿನ್ನ ಕೆನ್ನೆಯ ಎಡಭಾಗದಲ್ಲಿ ಇದ್ದರೆ ಅವರ ಅಂತರ್ಮುಖ ವ್ಯಕ್ತಿಯಾಗಿರುತ್ತಾರೆ ಬಲಭಾಗದ ಕೆರೆಯಲ್ಲಿ ಇದ್ದರೆ ಸಂವೇದನಶೀಲ ವ್ಯಕ್ತಿತ್ವ ಹೋಗಿರುತ್ತಾರೆ ನಿಮ್ಮ ಎದೆಯ ಭಾಗದಲ್ಲಿ ಮಚ್ಚೆ ಇದ್ದರೆ ಇವರು ಸೋಮಾರಿಗಳು ಹಾಗೂ ಐಷಾರಾಮಿ ಜೀವನ ಇಷ್ಟಪಡುವವರೂ ಆಗಿರುತ್ತಾರೆ ಬಲ ಅಂಗೈಯಲ್ಲಿ ಮಚ್ಚೆಯಿದ್ದರೆ ಇವರು ಸಿರಿವಂತ ರಾಗಿರುತ್ತಾರೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಇನ್ನು ಎಡ ಅಂಗೈಯಲ್ಲಿ ಮಚ್ಚೆ ಇದ್ದರೆ ಇನ್ನೂ ಹೆಚ್ಚಿನ ಅವೇಗದ ವ್ಯಕ್ತಿಯಾಗಿ ಇರುತ್ತೀರ ನಿಮ್ಮ ಪಾದದ ವಿಭಾಗ ಮಚ್ಚೆ ಇದ್ದರೆ ಇವರು ಪ್ರವಾಸಿಗ ಯಾಗಿರುತ್ತಾರೆ ಇನ್ನು ಒಕ್ಕಳ ಮೇಲ್ಭಾಗದಲ್ಲಿ ಮಚ್ಚೆ ಇದ್ದರೆ ಅವರ ಅದೃಷ್ಟ ವ್ಯಕ್ತಿಯಾಗಿರುತ್ತಾರೆ ಮತ್ತು ಇವರು ಲೈಫಲ್ಲಿ ಎಂಜಾಯ್ ಮಾಡುತ್ತಾರೆ ದೇಹದಲ್ಲಿರುವ ಮಚ್ಚೆಗಳನ್ನು ಹೀಗೆ ಪ್ರತಿಬಿಂಬಿಸುತ್ತದೆ ಎಂದು ಹೇಳುತ್ತದೆ ಮಚ್ಚೆ ಶಾಸ್ತ್ರ
ಮುಂಬೈನಲ್ಲಿ ದಡಾರ (Measles) ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವರ್ಷದ ಮಗುವನ್ನು ಬಲಿ ಪಡೆದಿದೆ, ಈ ವರ್ಷ ಒಟ್ಟು 10 ಮಕ್ಕಳು ದಡಾರದಿಂದ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. Measles TV9kannada Web Team | Edited By: Nayana Rajeev Nov 23, 2022 | 7:36 AM ಮುಂಬೈನಲ್ಲಿ ದಡಾರ (Measles) ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವರ್ಷದ ಮಗುವನ್ನು ಬಲಿ ಪಡೆದಿದೆ, ಈ ವರ್ಷ ಒಟ್ಟು 10 ಮಕ್ಕಳು ದಡಾರದಿಂದ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಇದೀಗ ಮತ್ತೊಂದು ಮಗು ಸಾವನ್ನಪ್ಪಿರುವುದು ಆತಂಕವನ್ನು ಹೆಚ್ಚಿಸಿದೆ, ಮಗುವಿನ ಸಾವಿಗೆ ತೀವ್ರ ಉಸಿರಾಟದ ತೊಂದರೆ, ದಡಾರ ಹಾಗೂ ಬ್ರಾಂಕೋಪ್ನುಮೋನಿಯಾ ಕಾರಣವೆಂದು ಹೇಳಲಾಗಿದೆ. ರೋಗಲಕ್ಷಣಗಳು ಕಾಣಿಸಿಕೊಂಡ ಮೂರು ದಿನಗಳ ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ನವೆಮಬರ್ 11ರಂದು ಮಗುವಿಗೆ ಹೃದಯಸ್ತಂಭನವಾಗಿತ್ತು, ಮಕ್ಕಳ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. ಬಳಿಕ ಮಗು ಸಾವನ್ನಪ್ಪಿದೆ. ಮಹಾರಾಷ್ಟ್ರದಲ್ಲಿ ಒಟ್ಟು 20 ಹೊಸ ದಡಾರ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 220ಕ್ಕೆ ಏರಿಕೆಯಾಗಿದೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ. ಮುಂಬೈನಲ್ಲಿ ದಡಾರ ಏಕಾಏಕಿ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ನಾಗರಿಕರು 9 ತಿಂಗಳಿಂದ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವಂತೆ ಮನವಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ 120 ಹಾಸಿಗೆಗಳನ್ನು ದಡಾರ ರೋಗಿಗಳಿಗೆ ಮೀಸಲಿಡಲಾಗಿದೆ. ಇದು 100 ಆಮ್ಲಜನಕ ಹಾಸಿಗೆಗಳು, 10 ವೆಂಟಿಲೇಟರ್‌ಗಳು ಮತ್ತು ತೀವ್ರ ನಿಗಾ ಘಟಕಗಳಲ್ಲಿ (ICU) 10 ಹಾಸಿಗೆಗಳನ್ನು ಒಳಗೊಂಡಿದೆ. ಕಳೆದ ಎರಡು ವರ್ಷಗಳಿಂದ, ಆಸ್ಪತ್ರೆಯು ಮೀಸಲಾದ ಕೋವಿಡ್ -19 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. 24 ಮುಂಬೈ ಸಿವಿಕ್ ವಾರ್ಡ್‌ಗಳಲ್ಲಿ 10 ರಲ್ಲಿ ಸುಮಾರು 21 ಸ್ಥಳಗಳಲ್ಲಿ ದಡಾರ ಏಕಾಏಕಿ ವರದಿಯಾಗಿದೆ. ಪ್ರಸ್ತುತ ಎಂಟು ಆಸ್ಪತ್ರೆಗಳು ಮುಂಬೈನಲ್ಲಿ ರೋಗಕ್ಕೆ ಚಿಕಿತ್ಸೆ ನೀಡುತ್ತಿವೆ. ಮುಂಬೈ ಜೊತೆಗೆ, ದೇಶಾದ್ಯಂತ ದಡಾರ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಏಪ್ರಿಲ್ ಮತ್ತು ಸೆಪ್ಟೆಂಬರ್ 2022 ರ ನಡುವೆ ಭಾರತವು ವಿಶ್ವದ ಅತಿ ಹೆಚ್ಚು ದಡಾರ ಪ್ರಕರಣಗಳನ್ನು ವರದಿ ಮಾಡಿದೆ. ಶಿಷ್ಟಾಚಾರದ ಪ್ರಕಾರ, ದಡಾರ ಸೋಂಕಿತ ರೋಗಿಗಳನ್ನು ಕಸ್ತೂರಬಾ ಆಸ್ಪತ್ರೆ, ಶಿವಾಜಿ ನಗರದ ಹೆರಿಗೆ ಮನೆ, ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆ, ರಾಜವಾಡಿ ಆಸ್ಪತ್ರೆ, ಶತಾಬ್ದಿ ಆಸ್ಪತ್ರೆ, ಕುರ್ಲಾ ಭಾಭಾ ಆಸ್ಪತ್ರೆ ಮತ್ತು ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಸೇರಿದಂತೆ ನಗರದ ಎಂಟು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ ಅಥವಾ ಚಿಕಿತ್ಸೆಗಾಗಿ ದಾಖಲಿಸಲಾಗುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ದಡಾರ ಪ್ರಕರಣಗಳನ್ನು ಪರಿಶೀಲಿಸಲು ಮಹಾರಾಷ್ಟ್ರ ಆರೋಗ್ಯ ಸಚಿವ ಡಾ ತಾನಾಜಿ ಸಾವಂತ್ ಮಂಗಳವಾರ ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು, ಬಿಎಂಸಿ ಅಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮೀತಾ ವಾಶಿ ಮತ್ತು ಡಾ.ಅರುಣ್ ಗಾಯಕ್ವಾಡ್ ಭಾಗವಹಿಸಿದ್ದರು. ರೋಗ ಹರಡುವುದನ್ನು ತಡೆಗಟ್ಟಲು, ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಿಎಂಸಿ ಮನೆ-ಮನೆಗೆ ಬೃಹತ್ ಅಭಿಯಾನಗಳನ್ನು ನಡೆಸುತ್ತಿದೆ. ಲಸಿಕೆ ಹಿಂಜರಿಕೆಯನ್ನು ಕಡಿಮೆ ಮಾಡಲು, BMC ಮಕ್ಕಳಿಗಾಗಿ ದಡಾರ ಲಸಿಕೆ ಅಭಿಯಾನವನ್ನು ಸಹ ಪ್ರಾರಂಭಿಸಿದೆ .
ಬೆಂಗಳೂರು: 8 ವರ್ಷಗಳಿಂದ ಸೂಪರ್ ಹಿಟ್ ಹಾಡುಗಳ ಜೊತೆ ಲೈವ್ ಶೋ, ಹಬ್ಬ-ಹರಿದಿನಗಳಲ್ಲಿ ವಿಶೇಷ ಕಾರ್ಯಕ್ರಮ, ಸ್ಪೆಷಲ್ ಕಾಂಟೆಸ್ಟ್ ಹಾಗೂ ಸೆಲೆಬ್ರೆಟಿ ಷೋಗಳೊಂದಿಗೆ ಕನ್ನಡಿಗರ ಮನಗೆದ್ದ ಪಬ್ಲಿಕ್ ಮ್ಯೂಸಿಕ್ (Public Music) ಇಂದು 8 ನೇ ವಾರ್ಷಿಕೋತ್ಸವವನ್ನು (Anniversary) ಆಚರಿಸಿಕೊಂಡಿದೆ. ಇಂದು ಪಬ್ಲಿಕ್ ಮ್ಯೂಸಿಕ್‌ನ 8ನೇ ವಾರ್ಷಿಕೋತ್ಸವದ ಹಿನ್ನೆಲೆ ಹಲವು ಕಾರ್ಯಕ್ರಮಗಳಿಗೆ ಪಬ್ಲಿಕ್ ಟಿವಿ (Public TV) ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್ (HR Ranganath), ಅವರು ದೀಪ ಬೆಳಗಿ ಚಾಲನೆ ನೀಡಿದರು. Related Articles ಮಹಾರಾಷ್ಟ್ರದ ಇಬ್ಬರು ಸಚಿವರು, ಓರ್ವ ಸಂಸದ ಗಡಿ ಪ್ರವೇಶಕ್ಕೆ ನಿಷೇಧ – ಬೆಳಗಾವಿ ಡಿಸಿ ಆದೇಶ 12/05/2022 ಗುಜರಾತ್‌ನಲ್ಲಿ ಬಿಜೆಪಿಗೆ ಭರ್ಜರಿ ಬಹುಮತ: ಟುಡೇಸ್‌ ಚಾಣಕ್ಯ 12/05/2022 ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ ತಮ್ಮ ಬಾಲ್ಯದ ದಿನಗಳನ್ನು ಹಾಗೂ ಸಂಗೀತದೊಂದಿಗಿನ ಒಡನಾಟವನ್ನು ನೆನೆಸಿಕೊಂಡರು. ನಾನು ಚಿಕ್ಕವನಾಗಿದ್ದಾಗ ತುಂಬಾ ತುಂಟನಾಗಿದ್ದೆ. ಮನೆಯಲ್ಲಿ ಊಟದ ತಟ್ಟೆಯನ್ನು ಕವುಚಿ ಹಾಕಿ, ಅದರ ಮೇಲೆ ಊಟ ಮಾಡುತ್ತಿದ್ದೆ. ನನಗೆ ಅದೇ ದೊಡ್ಡ ಉಗ್ರ ಹೋರಾಟವಾಗಿತ್ತು. ಬಳಿಕ ನನ್ನ ಪೋಷಕರು ನನ್ನ ತುಂಟತನವನ್ನು ತಾಳಲಾರದೇ ಸಂಗೀತ ತರಗತಿಗೆ ಕಳುಹಿಸಿದರು ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ ಈ ಸಂದರ್ಭದಲ್ಲಿ ವಾಹಿನಿಗೆ ಪ್ರೋತ್ಸಾಹ ನೀಡಿದ ಡಿಟಿಎಚ್ ವಾಹಿನಿಗಳಿಗೆ, ಕೇಬಲ್‌ಗಳಿಗೆ ಮತ್ತು ಜನತೆಗೆ ಎಚ್.ಆರ್.ರಂಗನಾಥ್ ಧನ್ಯವಾದ ಹೇಳಿದರು. ಲಹರಿ ಕಂಪನಿಯ ಮುಖ್ಯಸ್ಥ ಲಹರಿ ವೇಲು, ಸಿಒಒ ಹರೀಶ್, ಸಂಪಾದಕರಾದ ದಿವಾಕರ್ ಉಪಸ್ಥಿತರಿದ್ದರು. ಅತಿಥಿಗಳಾಗಿ ಅಶ್ವಿನಿ ರೆಕಾರ್ಡಿಂಗ್ ಕಂಪನಿ ಮಾಲೀಕರಾದ ಅಶ್ವಿನಿ ರಾಮ್‌ಪ್ರಸಾದ್, ಜೇಂಕಾರ್ ಮ್ಯೂಸಿಕ್‌ನ ಭರತ್ ಜೈನ್, ನಟರಿಷಭ್ ಶೆಟ್ಟಿ, ನಿರ್ದೇಶಕ ಜೋಗಿ ಪ್ರೇಮ್, ನಟಿ ಧನ್ಯಾರಾಮ್ ಕುಮಾರ್ ಹಾಗೂ ನಟ ಚಿಕ್ಕಣ್ಣ ಅತಿಥಿಗಳಾಗಿ ಭಾಗವಹಿಸಿದರು.
ದಾವಣಗೆರೆ (ನ.7) : ತಮ್ಮ ಮಗ ಚಂದ್ರು ತಲೆ ಮೇಲೆ ಹಲ್ಲೆ ಮಾಡಿ, ಕಿವಿಗಳನ್ನು ಕಚ್ಚಿ ಕೊಲೆ ಮಾಡಿದ್ದಾರೆ. ಇದರಲ್ಲಿ ಸ್ನೇಹಿತರ ಕೈವಾಡ ಇರಬಹುದು ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಗುತ್ತಿಗೆದಾರ ಎಂ.ಆರ್‌.ರಮೇಶ್‌ ಆರೋಪಿಸಿದ್ದಾರೆ. ಜತೆಗೆ, ಮುಂದೆ ಯಾರೂ ಹೀಗೆ ಬಲಿಯಾಗದಂತೆ ಈ ಕೊಲೆ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ. ಅಪ್ರಾಪ್ತ ಬಾಲಕನ ಗುಪ್ತಾಗಂಕ್ಕೆ ಬಣ್ಣ ಹಾಕಿ ಹಿಂಸಿಸಿದ ಊರ ಗೌಡ! ಹೊನ್ನಾಳಿಯ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರುವನ್ನು ಆತನ ಜೊತೆಗೆ ಇದ್ದ ಸ್ನೇಹಿತರೆ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿ, ಕೊಲೆ ಮಾಡಿರಬಹುದು. ಈ ಪ್ರಕರಣವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ಮಾಡಬೇಕು ಎಂದರು. ಶವವಾಗಿ ಪತ್ತೆಯಾದ ತಮ್ಮ ಮಗ ಎಂದಿಗೂ ಒಳಉಡುಪು ಧರಿಸದೇ ಹೊರಗೆ ಹೋದವನಲ್ಲ. ಆದರೆ, ಶವವಾಗಿ ಪತ್ತೆಯಾದಾಗ ಆತನ ಮೈಮೇಲೆ ಒಳಉಡುಪು ಇರಲಿಲ್ಲ. ಆತನ ದೇಹದ ಕೆಳಭಾಗ ಊದಿಕೊಂಡಿದ್ದು, ಚುಚ್ಚು ಮದ್ದು ನೀಡಿರುವ ಸಾಧ್ಯತೆ ಇದೆ. ಆ್ಯಸಿಡ್‌ ಅನ್ನು ದೇಹದ ಭಾಗದ ಮೇಲೆ ಸುರಿದಿರುವ ಅನುಮಾನವಿದೆ. ದೇಹದ ಮೇಲಿನ ಬಣ್ಣವು ಈ ಅನುಮಾನ ಹುಟ್ಟು ಹಾಕುತ್ತಿದೆ. ಚಂದ್ರು ತಲೆಗೆ ಹೊಡೆದು, ಕಿವಿಗಳನ್ನು ಕಚ್ಚಿ, ವಿಚಿತ್ರ ಹಿಂಸೆ ನೀಡಲಾಗಿದೆ. ಆತನ ಕೈ-ಕಾಲುಗಳನ್ನು ಕಟ್ಟಿ, ದೈಹಿಕ ಹಿಂಸೆ ನೀಡಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು. ತುಂಗಾ ಮೇಲ್ದಂಡೆ ಕಾಲುವೆಗೆ 25 ಅಡಿ ಎತ್ತರ ಇರುವ ರಸ್ತೆಯ ಬದಿ ಸೇತುವೆ ಮಧ್ಯದಿಂದ ಕಾರು ಬಂದು ಬೀಳಲು ಹೇಗೆ ಸಾಧ್ಯ? 120 ವೇಗದಲ್ಲಿ ಕಾರು ಬಂದಿದ್ದರೆ ರಸ್ತೆಯ ಪಕ್ಕದ ಪೈಪ್‌ ಅಥವಾ ಸೇತುವೆ ಭಾಗ ಉಳಿಯುತ್ತಿತ್ತೆ? ಎಂದರು. ಚಂದ್ರು ಒಯ್ದಿದ್ದ ಕಾರಿಗೆ ಈಚೆಗಷ್ಟೇ ಹೊಸದಾಗಿ ನಾಲ್ಕೂ ಟೈಯರ್‌ಗಳನ್ನು ಹಾಕಿಸಲಾಗಿದೆ. ಹೀಗಾಗಿ ಅದು ಪಂಕ್ಚರ್‌ ಆಗುವ ಸಾಧ್ಯತೆಯೂ ಇಲ್ಲ. ಅಲ್ಲದೆ, ನಾಲೆಗೆ ಕಾರು ಬಿದ್ದ ಮಾರ್ಗವು ಸುವ್ಯವಸ್ಥಿತವಾಗಿದ್ದು, ಅಂಥದ್ದರಲ್ಲಿ ಹೊಸ ಗಾಲಿಗಳು ಹೇಗೆ ಪಂಕ್ಚರ್‌ ಆಗಲು ಸಾಧ್ಯ? ಎಂದರು. 8 ತಿಂಗಳ ಹಿಂದೆ ನಡೆದ ಘೋರ ಘಟನೆ.. ಮಹಿಳೆಗೆ ಕೊಡಬಾರದ ಹಿಂಸೆ ಕೊಟ್ಟರು! ನೀರಿನಲ್ಲಿದ್ದಾಗ ಕಾರು ಬಿದ್ದರೆ ಯಾವುದೇ ಕಾರಣಕ್ಕೂ ಗಾಜು ಒಡೆಯಲ್ಲ. ಆದರೆ, ಚಂದ್ರು ಕಾರು ಮೇಲಿನಿಂದ ಬಿದ್ದರೆ ಮುಂಭಾಗ ತೀವ್ರ ಜಖಂ ಆಗಬೇಕಿತ್ತು. ಆದರೆ, ಹಿಂಭಾಗ ಜಖಂ ಆಗಿದ್ದು, ಇಂಡಿಕೇಟರ್‌ ಇತರೆ ಲೈಟ್‌ ಒಡೆದಿವೆ. ಹಿಂಬದಿ ಸೀಟಿನಲ್ಲಿ ಕೈ-ಕಾಲು ಕಟ್ಟಿದಂತೆ ಚಂದ್ರು ಮಲಗಿದ್ದು ಹೇಗೆ? ಚಂದ್ರು ಸಾವಿನ ಕುರಿತು ಹೈಕೋರ್ಚ್‌, ಸುಪ್ರೀಂ ಕೋರ್ಚ್‌ ಮೆಟ್ಟಿಲನ್ನೂ ಏರುತ್ತೇನೆ ಎಂದರು.
ಔರಂಗಾಬಾದ್ ನಲ್ಲಿ ಫಿಯಟ್ ಷೋರೂಮ್ಗಳನ್ನು ಪತ್ತೆ ಮಾಡಿ. ಕಾರ್ದೇಖೋ ಅವರು ನಿಮ್ಮನ್ನು ಔರಂಗಾಬಾದ್ ಅವರ ವಿಳಾಸ ಮತ್ತು ಸಂಪೂರ್ಣ ಸಂಪರ್ಕ ಮಾಹಿತಿಯೊಂದಿಗೆ ಅಧಿಕೃತ ಫಿಯಟ್ ಷೋರೂಮ್ಗಳು ಮತ್ತು ವಿತರಕರುಗಳೊಂದಿಗೆ ಸಂಪರ್ಕವನ್ನು ಏರ್ಪಡಿಸುತ್ತಾರೆ. ಫಿಯಟ್ ಕಾರ್ಸ್ ಬೆಲೆ, ಕೊಡುಗೆಗಳು, ಇಎಂಐ ಆಯ್ಕೆಗಳು ಮತ್ತು ಟೆಸ್ಟ್ ಡ್ರೈವ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಔರಂಗಾಬಾದ್ ನಲ್ಲಿ ಕೆಳಗೆ ತಿಳಿಸಿದ ವಿತರಕರನ್ನು ಸಂಪರ್ಕಿಸಿ. ಔರಂಗಾಬಾದ್ ಸರ್ಟಿಫೈಡ್ ಫಿಯಟ್ ಸೇವಾ ಕೇಂದ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಫಿಯಟ್ ಔರಂಗಾಬಾದ್ ಡೀಲರ್ಗಳು ಡೀಲರ್ ಹೆಸರು ವಿಳಾಸ varada vehicle pvt ltd shop no g-72/73, prozone mall p80, ಎಂಐಡಿಸಿ, ಔರಂಗಾಬಾದ್, chikalthana,, ಔರಂಗಾಬಾದ್, 431006 ಆದ್ಯಾಮ್ ಆಟೋಮೊಬೈಲ್ಸ್ plot no.f 21 3, ತ್ರಿವೇಣಿ ಪ್ಯಾಕಿಂಗ್ ಮುಂದೆ, ಎಂಐಡಿಸಿ chikhaltha, ಎಂ ಜಿ, ಔರಂಗಾಬಾದ್, 431006
ಬೆಂಗಳೂರು: ಲೋಕಸಭಾ ಚುನಾ ವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ, ಹೆಚ್ಚು ಸ್ಥಾನ ಗಳಿಸಲು ಮೈತ್ರಿ ಪಕ್ಷದ ನಾಯಕರು ಇಂದಿಲ್ಲಿ ಏಕತೆ ಪ್ರದರ್ಶಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಲು ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಎರಡು ಅಂಕಿ ದಾಟದಂತೆ ನೋಡಿಕೊಳ್ಳಲು ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ಉಭಯ ಪಕ್ಷಗಳಲ್ಲಿರುವ ಮನ ಸ್ತಾಪಗಳನ್ನು ಬದಿಗಿರಿಸಿ, ಚುನಾವಣೆಯನ್ನು ಒಂದಾಗಿ ಎದುರಿಸಬೇಕೆಂಬ ರಾಹುಲ್‍ಗಾಂಧಿ ಅವರ ಸಲಹೆ ಮೇರೆಗೆ ಇಂದು ಖಾಸಗಿ ಹೋಟೆಲ್‍ನಲ್ಲಿ ಸುಮಾರು ನಾಲ್ಕು ತಾಸಿಗೂ ಹೆಚ್ಚು ಸುದೀರ್ಘ ಸಭೆ ನಡೆಸಿದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಲೋಕಸಭಾ ಚುನಾವಣಾ ಅಭ್ಯರ್ಥಿ ಗಳ ಪರ ಜಂಟಿಯಾಗಿ ಪ್ರಚಾರ ಕೈಗೊಳ್ಳುವುದು ಮತ್ತು ಸ್ಥಳೀಯವಾಗಿರುವ ಭಿನ್ನಾಭಿಪ್ರಾಯ ಬಗೆಹರಿಸಲು ವೀಕ್ಷಕರ ನೇಮಕ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಸಭೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇ ಗೌಡ, ಸಿಎಲ್‍ಪಿ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮತ್ತಿತರರು ನಮ್ಮಲ್ಲಿರುವ ಸಣ್ಣ ಭಿನ್ನಾಭಿಪ್ರಾಯ ಬದಿಗಿರಿಸಿ, 28ರಲ್ಲಿ 28ನ್ನೂ ಗೆಲ್ಲಲು ಜಂಟಿ ಹೋರಾಟ ನಡೆಸುವು ದಾಗಿ ತಿಳಿಸಿದರು. ಕರ್ನಾಟಕದಿಂದಲೇ ರಾಷ್ಟ್ರಕ್ಕೆ ಸಂದೇಶ ನೀಡುವ ಉದ್ದೇಶದಿಂದ ಮಾರ್ಚ್ 31ರಂದು ಬೆಂಗ ಳೂರು, ಮೈಸೂರು ಹೀಗೆ ಯಾವುದಾದರೂ ಒಂದು ಭಾಗದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ಈ ಸಮಾ ವೇಶದಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ ಎಂದರು. ಈ ಸಮಾವೇಶದ ನಂತರ ಉಭಯ ಪಕ್ಷದ ಮುಖಂಡರು ಜಂಟಿಯಾಗಿ ಚುನಾವಣೆ ಪ್ರಚಾರ ಕೈಗೊಳ್ಳುತ್ತೇವೆ. ಮೊದಲು ಹಳೇ ಮೈಸೂರು ಭಾಗದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಈ ಭಾಗದ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮತದಾರರ ಮನಮುಟ್ಟುತ್ತೇವೆ. ಮೈಸೂರು, ಮಂಡ್ಯ ಎಂಬ ಭೇದ ನಮ್ಮಲ್ಲಿಲ್ಲ. ಸ್ಥಳೀಯವಾಗಿ ಏನೇ ಸಮಸ್ಯೆಗಳಿದ್ದರೂ, ಅದನ್ನು ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಸಾಧ್ಯ ವಾಗದಿದ್ದರೆ, ರಾಜ್ಯ ನಾಯಕರೊಟ್ಟಿಗೆ ಸಮಾಲೋಚಿಸಿ, ಬಗೆಹರಿಸಿಕೊಂಡು ನಮ್ಮ ಅಭ್ಯರ್ಥಿಗಳ ಪರ ಚುನಾವಣಾ ಕಣಕ್ಕಿಳಿಯಬೇಕು. ಎಲ್ಲಿ ಮನಸ್ತಾಪವಿದೆಯೋ ಅಂತಹ ಕಡೆ ಉಭಯ ಪಕ್ಷವು ನೇಮಿಸುವ ವೀಕ್ಷಕರು ಭೇಟಿ ನೀಡಿ, ಅವರ ಮನ ವೊಲಿಸಲಿದ್ದಾರೆ ಎಂದರು. ಅಲ್ಲದೆ ದಿನನಿತ್ಯದ ಆಗುಹೋಗುಗಳನ್ನು ಮಧ್ಯಮಗಳಿಗೆ ತಿಳಿಸಲು ಉಭಯ ಪಕ್ಷ ಒಟ್ಟಾಗಿ ವಕ್ತಾರರನ್ನು ನೇಮಕ ಮಾಡಲಿವೆ ಎಂದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಮುಖ್ಯ ಗುರಿ. ಆ ನಿಟ್ಟಿನಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಟ್ಟಿಯನ್ನು ಜಂಟಿಯಾಗಿ ಬಿಡುಗಡೆ ಮಾಡಿ, ಮಾರ್ಚ್ 31ರಿಂದ ಬಿಜೆಪಿಯ ವಿರುದ್ಧ ರಣಕಹಳೆ ಮೊಳಗಿಸುತ್ತೇವೆ. ಸ್ಥಳೀಯ ಭಿನ್ನಾಭಿಪ್ರಾಯ ವನ್ನು ಈಗಾಗಲೇ ಕೆಲವು ಕಡೆ ಶಮನ ಮಾಡಿದ್ದೇವೆ. ಪ್ರತಿ ಜಿಲ್ಲೆಗೂ ಎರಡೂ ಪಕ್ಷಗಳಿಂದ ವೀಕ್ಷಕರನ್ನು ನೇಮಕ ಮಾಡುತ್ತೇವೆ. ಮೈಸೂರು,ಮಂಡ್ಯ ಬಿಕ್ಕಟ್ಟನ್ನು ನಾವು ಸರಿಪಡಿಸುತ್ತೇವೆ ಎಂದರು. ಪ್ರಧಾನಿ ನರೇಂದ್ರಮೋದಿಯವರು ಮಹಾಘಟ್ ಬಂಧನ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.ಆದರೆ ದೇಶದ ಹದಿನೈದು ರಾಜ್ಯಗಳಲ್ಲಿ ಬಿಜೆಪಿ, ಮೈತ್ರಿ ಪಕ್ಷಗಳ ಜತೆಗೂಡಿ ಅಧಿಕಾರ ನಡೆಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ದೇವೇಗೌಡರು ವ್ಯಂಗ್ಯವಾಡಿದರು. ಇಷ್ಟಾದರೂ ಅವರು ಮಹಾಘಟ್‍ಬಂಧನ್ ಕುರಿತು ಬಳಕೆ ಮಾಡಿದ ಶಬ್ದಪ್ರಯೋಗ ಸರಿಯಿಲ್ಲ ಎಂದ ಅವರು, ಇಂತಹ ಮಾತನಾಡಿದ ಮೋದಿಯವರಿಗೆ ತಕ್ಕ ಉತ್ತರ ನೀಡಬೇಕಿದೆ. ಹೀಗಾಗಿ ಕರ್ನಾಟಕದಲ್ಲಿ ಮಾರ್ಚ್ 31ರಂದು ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ. ಉಭಯ ಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಎದುರಿಸುತ್ತೇವೆ ಎಂದು ವಿವರಿಸಿದರು.
ಚಿಹ್ನೆ ಮತ್ತು ಪಕ್ಷದ ಹೆಸರಿನ ಹಂಚಿಕೆಗೆ ಸಂಬಂಧಿಸಿದ ವಿಚಾರಣೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ನ್ಯಾಯಾಲಯ ಸೂಚಿಸಿದೆ. Bar & Bench Published on : 15 Nov, 2022, 1:47 pm ಶಿವಸೇನೆ ಪಕ್ಷದ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಚಿಹ್ನೆ ಮತ್ತು ಪಕ್ಷದ ಹೆಸರಿನ ಹಂಚಿಕೆಗೆ ಸಂಬಂಧಿಸಿದ ವಿಚಾರಣೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠ ಸೂಚಿಸಿದೆ. ಶಿವಸೇನೆಯ ಪಕ್ಷದ ಹೆಸರು ಮತ್ತು ಅದರ ಚಿಹ್ನೆ ತಮಗೆ ಸೇರಿದ್ದು ಎಂದು ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಎಂದು ಹಕ್ಕು ಚಲಾಯಿಸಿದ್ದವು. ಆದರೆ ಯಾವುದು ಶಿವಸೇನೆಯ ನಿಜವಾದ ಬಣ ಎಂದು ನಿರ್ಧರಿಸುವವರೆಗೆ ಪಕ್ಷದ ಚಿಹ್ನೆಯಾಗಿದ್ದ ಬಿಲ್ಲು ಮತ್ತು ಬಾಣವನ್ನು ಎರಡೂ ಬಣಗಳು ಬಳಸದಂತೆ ಭಾರತೀಯ ಚುನಾವಣಾ ಆಯೋಗ ಅಕ್ಟೋಬರ್ 8 ರಂದು ಮಧ್ಯಂತರ ಆದೇಶ ನೀಡಿತ್ತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರು ಆದೇಶ ಹೊರಡಿಸಿದ್ದರು. Also Read ಶಿವಸೇನೆ ಹೆಸರು, ಚಿಹ್ನೆ ಸ್ಥಗಿತದಿಂದ ನಮ್ಮ ಕಾರ್ಯಚಟುವಟಿಕೆಗೆ ಅಡ್ಡಿ: ದೆಹಲಿ ಹೈಕೋರ್ಟ್‌ನಲ್ಲಿ ಉದ್ಧವ್ ಬಣ ಅಳಲು ಏಕನಾಥರಾವ್ ಸಂಭಾಜಿ ಶಿಂಧೆ (ಅರ್ಜಿದಾರ) ಮತ್ತು ಉದ್ಧವ್ ಠಾಕ್ರೆ (ಪ್ರತಿವಾದಿ) ನೇತೃತ್ವದ ಬಣಗಳು ಶಿವಸೇನಾ ಪಕ್ಷದ ಹೆಸರನ್ನು ಮತ್ತು ಬಿಲ್ಲು ಬಾಣ ಚಿಹ್ನೆಯನ್ನು ಬಳಸಲು ಅನುಮತಿಸುವುದಿಲ್ಲ. ಎರಡೂ ಗುಂಪುಗಳು ತಮ್ಮ ಮಾತೃ ಪಕ್ಷ 'ಶಿವಸೇನಾ' ದೊಂದಿಗೆ ಸಂಪರ್ಕ ಹೊಂದಿರುವ ಹೆಸರುಗಳನ್ನು ಒಳಗೊಂಡಂತೆ ಮಧ್ಯಂತರ ಕ್ರಮವಾಗಿ ತಮಗೆ ಬೇಕಾದ ಹೆಸರುಗಳನ್ನು ಆಯ್ಕೆ ಮಾಡಬಹುದು ಎಂದು ಆದೇಶ ವಿವರಿಸಿತ್ತು. ಉಪ ಚುನಾವಣೆಗಾಗಿ ಎರಡೂ ಬಣಗಳಿಗೆ ಪ್ರತ್ಯೇಕ ಚಿಹ್ನೆ ನೀಡಬೇಕಿರುವುದರಿಂದ ಚುನಾವಣಾ ಆಯೋಗ ಸೂಚಿಸಿದ ಮುಕ್ತ ಚಿಹ್ನೆಗಳ ಪಟ್ಟಿಯಿಂದ ತಮಗೆ ಬೇಕಾದ ಚಿಹ್ನೆಯನ್ನು ಆಯ್ಕೆ ಮಾಡಬಹುದು ಎಂದು ಆಗ ತಿಳಿಸಲಾಗಿತ್ತು. ಬಳಿಕ ಶಿಂಧೆ ಬಣಕ್ಕೆ ಎರಡು ಖಡ್ಗ ಮತ್ತು ಗುರಾಣಿಯ ಚಿಹ್ನೆ ಚುನಾವಣಾ ಗುರುತಾಗಿ ದೊರೆತಿತ್ತು. ಉರಿವ ಪಂಜನ್ನು ಉದ್ಧವ್‌ ಬಣ ಪಡೆದುಕೊಂಡಿತ್ತು.
ಹೌದು,ನವೆಂಬರ್ 12 2019,ಕಾರ್ತಿಕ ಪೌರ್ಣಿಮೆಯ ಪರ್ವಕಾಲದಲ್ಲಿಯೇ ಮಹಾನಗರ ಪಾಲಿಕೆ ಚುನಾವಣೆ ನಡೆಯಿತು.ಸೆಂಟ್ರಲ್ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಶ್ರೀಮತಿ ಪೂರ್ಣಿಮಾ 1615 ಮತಗಳಿಂದ ಗೆಲುವು ಸಾಧಿಸುವ ಮೂಲಕ ಇಲ್ಲಿಯ ತನಕ ಸೆಂಟ್ರಲ್ ವಾರ್ಡ್ ನಲ್ಲಿ ದೊಡ್ಡ ಮಟ್ಟದ ಅಂತರದಲ್ಲಿ ವಿಜಯಶಾಲಿಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಮತದಾನ ಮಾಡಿದವರಲ್ಲಿ ಸರಿ ಸುಮಾರು 75% ಮತದಾರರು ಶ್ರೀಮತಿ ಪೂರ್ಣಿಮಾ ಪರವಾಗಿ ಮತ ಚಲಾಯಿಸಿದರು.ಈ ಮೂಲಕ ಎರಡನೇ ಬಾರಿ ಸ್ಪರ್ಧಿಸಿ ತನ್ನ ಮೊದಲ ಅವಧಿಯಲ್ಲಿ ತಾನು ಮಾಡಿದ ಕಾರ್ಯ ಎಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತೆಂದು ದೊಡ್ಡ ಸಂಖ್ಯೆಯ ಮತ ಪಡೆಯುವ ಮೂಲಕ ತನ್ನ ಟೀಕಾಕಾರರಿಗೆ ಸರಿಯಾದ ಉತ್ತರ ನೀಡಿದರು.ಗೆದ್ದ ತಕ್ಷಣ ತನ್ನ ಗೆಲುವನ್ನು ವಾರ್ಡ್ ಕಾರ್ಯಕರ್ತರ ಪರಿಶ್ರಮ,ಸಹಕಾರ ಮತ್ತು ಮತದಾರ ಪ್ರಭುಗಳ ಪ್ರೀತಿ, ಗುರು ಹಿರಿಯರ ಆಶೀರ್ವಾದ, ದೇವರ ಅನುಗ್ರಹ ಅಂತ ಕ್ರತಜ್ನ್ಯತೆ ಸಲ್ಲಿಸಲು ಮರೆಯಲಿಲ್ಲ. ಪೂರ್ಣಿಮಾ ಬಗ್ಗೆ ತಮಗೆಷ್ಟು ಗೊತ್ತು? ಅದು 2013 ರ ಪಾಲಿಕೆ ಚುನಾವಣೆ. ರಾಜ್ಯ ರಾಜಕಾರಣದಲ್ಲಿ ನಡೆದ ಕೆಲವು ಘಟನೆ ಬಿಜೆಪಿ ಪಕ್ಷಕ್ಕೆ ಮುಳುವಾಗಿತ್ತು.ಮಂಗಳೂರು ಮಹಾನರ ಪಾಲಿಕೆಯಲ್ಲಿಯೂ ಇದಕ್ಕೆ ಹೊರತಾಗಿರಲಿಲ್ಲ. ಸೆಂಟ್ರಲ್ ವಾರ್ಡ್ ನಲ್ಲಿ ಮೀಸಲಾತಿ ಘೋಷಣೆಯಾಗಿ ಬಿಜೆಪಿ ಯೋಗ್ಯ ಅಭ್ಯರ್ಥಿ ಹುಡುಕಾಟದಲ್ಲಿತ್ತು. ಅಚಾನಕ್ ಆಗಿ ಬಯಸದೇ ಬಂದ ಭಾಗ್ಯ ಎಂಬಂತೆ ಶ್ರೀಮತಿ ಪೂರ್ಣಿಮಾಗೆ ಬಿಜೆಪಿ ಅಭ್ಯರ್ಥಿಯಾಗುವ ಅವಕಾಶ ಅಭಿಸಿತು.ತಾನು ಹೊಸಬಳಾಗಿದ್ದರೂ ತನ್ನ ಗಂಡ ಮತ್ತು ಗಂಡನ ಅಣ್ಣ ತಮ್ಮಂದಿರು ಮತ್ತು ಇಡೀ ಪರಿವಾರ ಬಾಲ್ಯದಿಂದಲೂ ಸಂಘದ ಹಿನ್ನೆಲೆ ಉಳ್ಳವರಾಗಿದ್ದು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂಬುವುದನ್ನು ಅಲ್ಲಗಳೆಯುವಂತಿಲ್ಲ.ಅಂದು ನಡೆದ ಚುನಾವಣೆಯಲ್ಲಿ ಪಾಲಿಕೆ ಚುಕ್ಕಾಣಿ ಬಿಜೆಪಿ ಹಿಡಿಯುವಲ್ಲಿ ವಿಫಲವಾದರೂ ಸೆಂಟ್ರಲ್ ವಾರ್ಡ್ ನಲ್ಲಿ ಬಿಜೆಪಿ 500 ಮತಗಳಿಗೂ ಹೆಚ್ಚಿನ ಅಂತದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ವಿರೋಧ ಪಕ್ಷದಲ್ಲಿರುವ ಒಬ್ಬ ಪಾಲಿಕೆ ಸದಸ್ಯೆ ಅದರಲ್ಲಿಯೂ ಒಬ್ಬ ಹೆಣ್ಣಾಗಿ ಅಧಿಕಾರದಲ್ಲಿರುವ ಬಲಿಷ್ಠ ಕಾಂಗ್ರೆಸ್ ಸದಸ್ಯರ ಎದುರು ತನ್ನ ವಾರ್ಡ್ ಅಭಿವೃದ್ಧಿಗಾಗಿ ಶ್ರಮಿಸಬೇಕಾದರೆ, ಫಂಡ್ ತರಬೇಕಾದರೆ ಎಷ್ಟು ಚ್ಯಾಲೆಂಜಿಂಗ್ ಇದೆ ಪ್ರಬುದ್ಧ ನಾಗರಿಕರಿಗೆ ತಿಳಿದಿರುವ ವಿಚಾರ.ಆದರೂ ತನ್ನ ಪರಿಸರದ ನಾಗರಿಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಧ್ವನಿ ಎತ್ತಿ ಹೋರಾಟ‌ ಮಾಡಿ ತನ್ನ ವಾರ್ಡ್ ಅಭಿವೃದ್ಧಿ ಪಡಿಸುವಲ್ಲಿ ಪ್ರಾಮಾಣಿಕವಾಗಿ ದುಡಿದರು.ಈ ನಡುವೆ ಅಪ್ರಬುದ್ಧ ನಾಗರಿಕರ ಅಸಹನೆಯ ಮಾತುಗಳು, ತಡರಾತ್ರಿ ಬರುವ ಸಮಸ್ಯೆ ಹೇಳುವ ಕರೆಗಳು, ಅಸಂಬದ್ಧ ಬೈಗುಳಗಳು, ತಲೆ ಬುಡ ಇಲ್ಲದ ಕೆಲವರ ವಾದಗಳು ಇವೆಲ್ಲವನ್ನು ತನ್ನ ಸಂಸಾರದ ತಾಪತ್ರಯ ನಡುವೆಯೂ ಹೊಂದಾಣಿಕೆ ಮಾಡಿ ಎಲ್ಲರ ಸಮಸ್ಯೆ ಪರಿಹಾರ ಮಾಡುವ ಪ್ರಾಮಾಣಿಕವಾದ ಪ್ರಯತ್ನ ಮಾಡಿದರು.ತೀವ್ರ ಮಳೆ ಬಂದು ಪರಿಸರದಲ್ಲಿ ಮರಗಳು ಉರುಳಿದಾಗ, ಮನೆಗಳು ಬಿದ್ದಾಗ,ಕರೆಂಟ್ ಕಂಬಗಳು ಬಿದ್ದಾಗ, ಇನ್ನಿತರ ಅವಘಡ ಸಂಭವಿಸಿದಾಗ ಮುಂಜಾನೆ, ತಡರಾತ್ರಿ ಎಂಬ ಸಮಯ ನೋಡದೇ ಸ್ಥಳಕ್ಕೆ ಧಾವಿಸಿ ನೊಂದವರ ಸಂಕಷ್ಟದಲ್ಲಿ ಭಾಗಿಯಾಗಿ ತೊಂದರೆ ನಿವಾರಿಸುವಲ್ಲಿ ಸಫಲರಾಗಿದ್ದಾರೆ. ಬಹುತೇಕ ಪ್ರತಿ ರಸ್ತೆಯಲ್ಲಿ ಹೊಸ ಕಾಂಕ್ರೀಟ್ ತೋಡುಗಳುಗಳು ನಿರ್ಮಾಣವಾಗಿವೆ, ರಸ್ತೆಗಳು,ಪರಿಸರ ಸ್ವಚ್ಛ ಸುಂದರವಾಗಿವೆ, ಬ್ರಿಟೀಷ್ ಕಾಲದ ಚರಂಡಿ ವ್ಯವಸ್ಥೆ ಬದಲಾಗಿ ಹೊಸ ಚರಂಡಿ ವ್ಯವಸ್ಥೆ ನಿರ್ಮಾಣವಾಗಿವೆ, ಪರಿಸರದಲ್ಲಿ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ.ಇಷ್ಟೆಲ್ಲ ಮೂಲಭೂತ ಸೌಕರ್ಯಗಳಾದರೆ ಇನ್ನೂ ಹತ್ತು ಹಲವು ಯೋಜನೆ ಜಾರಿಗೆ ಬಂದು ಸೆಂಟ್ರಲ್ ವಾರ್ಡ್ ಇತರ ವಾರ್ಡ್ ಗಳಿಗೂ ಮಾದರಿಯಾಗಿ ಮಾರ್ಪಾಡಾಗಲು ಕಾರಣ ಇದೇ ಮೊದಲ ಬಾರಿ ಪಾಲಿಕೆ ಪ್ರವೇಶಿಸಿದ್ದ ಹೆಣ್ಣು ಶ್ರೀಮತಿ ಪೂರ್ಣಿಮಾ. ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರು ನಿನಗೆ ನೀರು ಕುಡಿಸುತ್ತೇನೆ ನೋಡ್ತಾ ಇರು ಅಂತ ಬೆದರಿಕೆ ಹಾಕಿದ್ದರು ಛೆ! ಮೊದಲ ಬಾರಿ ಆಯ್ಕೆಯಾಗಿ ಹೋಗಿದ್ದ ಸದಸ್ಯೆ, ಅದು ಕೂಡ ಹೆಣ್ಣು ಮಗಳು.ಬಿಜೆಪಿ ಸದಸ್ಯರಿಗಿಂತ ಮೂರು ಪಟ್ಟು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಸದಸ್ಯರ ಎದುರು ತನ್ನ ಪರಿಸರದ ನಾಗರಿಕರಿಗೆ ನ್ಯಾಯ ದೊರಕಿಸಬೇಕಾದರೆ ದಿಟ್ಟತನ ಪ್ರದರ್ಶಿಸಿ ಹೋರಾಡಲೇ ಬೇಕು ಎಂಬ ಅನಿವಾರ್ಯತೆ ಇತ್ತು. ಆ ಒಂದು ದಿನ ನೀರಿನ ವಿಚಾರದಲ್ಲಿ ಪಾಲಿಕೆಯಲ್ಲಿ ಚರ್ಚೆ ನಡೆಯುತ್ತಿತ್ತು. ಪಾಲಿಕೆ ವ್ಯಾಪ್ತಿಯ ಜನತೆ ನೀರಿನ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿತ್ತು.ಇದರ ವಿರುದ್ಧ ಬಿಜೆಪಿ ಸದಸ್ಯರು ಧ್ವನಿ ಎತ್ತಿದ್ದರು.ಬಿಜೆಪಿ ವಾರ್ಡ್ ಗಳಿಗೆ ಕಾಂಗ್ರೆಸ್ ಮಾಡುತ್ತಿರುವ ಮಲತಾಯಿ ಧೋರಣೆಯಿಂದ ತನ್ನ ಸಹನೆ ಕಳೆದು ಕೊಂಡ ಶ್ರೀಮತಿ ಪೂರ್ಣಿಮಾ ಪಾಲಿಕೆ ಸದನದ ಬಾವಿಗಳಿದು ಕಾಂಗ್ರೆಸ್ ವಿರುದ್ಧ ಉಗ್ರ ಹೋರಾಟ ಮಾಡಿ ಕಾಂಗ್ರೆಸ್ ಮಾಡುತ್ತಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನೀರಿನ ವಿಚಾರದಲ್ಲಿ ತನ್ನ ಅಸಫಲತೆ ಬಯಲಾಗುತ್ತದೆ, ಅದು ಕೂಡ ಒಂದು ಹೆಣ್ಣು ಮಗಳಿಂದ ಎಂದು ಹೆದರಿದ ಕಾಂಗ್ರೆಸ್ ಕೆಲವು ಸದಸ್ಯರು ಶ್ರೀಮತಿ ಪೂರ್ಣಿಮಾ ವಿರುದ್ಧ ಹರಿಹಾಯಲು ಪ್ರಾರಂಭಿಸಿದರು.ಏನೇ ಆದರೂ ಪೂರ್ಣಿಮಾ ಹೆದರದೇ ಅನ್ಯಾಯದ ವಿರುದ್ಧ ತನ್ನ ಧ್ವನಿ ಮತ್ತಷ್ಟು ಗಟ್ಟಿ ಮಾಡಿದರು.ಇದರಿಂದ ವಿಚಲಿತರಾದ ಕಾಂಗ್ರೆಸ್ ಪ್ರಭಾವಿ ಮನಪಾ ಸದಸ್ಯರೊಬ್ಬರೂ ನಮ್ಮ ನೀರಿನ ವಿಚಾರ ಬಂಡವಾಳ ಬಯಲು ಮಾಡಿದಿಯಲ್ಲ ನಿನ್ನನ್ನು ಮುಂದಿನ ಚುನಾವಣೆಯಲ್ಲಿ ನೀರು ಕುಡಿಸದೇ ಬಿಡುವುದಿಲ್ಲ ಅಂದೇ ಬಿಟ್ಟರು,‌‌ ಯಾರು ಯಾರಿಗೆ ನೀರು ಕುಡಿಸುತ್ತಾರೆ ಕಾಲವೇ ಉತ್ತರ ಕೊಡಲಿದೆಯಂತ ಪೂರ್ಣಿಮಾ ನೆಗಾಡುತ್ತಲೇ ಉತ್ತರ ಕೊಟ್ಟರು.ನಂತರ 2019 ರಲ್ಲಿ ಕಾಂಗ್ರೆಸ್ ಸ್ಥಿತಿ ಏನಾಯ್ತು? ಫಲಿತಾಂಶ ನಿಮ್ಮ ಮುಂದಿದೆ. ಪರಿಸರದ ಪರಿಸ್ಥಿತಿ ಸುಧಾರಿಸಲು ಪ್ರಯತ್ನ ಪಟ್ಟರೂ ತನ್ನ ಸಂಸಾರದ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸಲೇ ಇಲ್ಲ. ನಿಮಗೆ ಆಶ್ಚರ್ಯ ಕಂಡರೂ ಇದು ಸತ್ಯ.ಬಹುತೇಕರ ಮನಸ್ಸಿನಲ್ಲಿ ಕಾರ್ಪೋರೇಟ್ ಎಂದರೆ ಕೋಟಿಗಟ್ಟಲೆ ಆಸ್ಥಿ ಮಾಡುತ್ತಾರೆ ಎಂಬ ಅನಿಸಿಕೆ.ಎಲ್ಲರೂ ಹಣ ಮಾಡಲೆಂದೇ ಕಾರ್ಪೋರೇಟರ್ ಆಗುತ್ತಾರೆ ಎಂಬ ಮಾತು ಸುಳ್ಳು ಅಂತ ಸಾಬೀತು ಪಡಿಸಿದವರಲ್ಲಿ ಶ್ರೀಮತಿ ಪೂರ್ಣಿಮಾ ಕೂಡ ಒಬ್ಬರು.ಬಡ ಕುಟುಂಬದಿಂದಲೇ ಬಂದ ಪೂರ್ಣಿಮಾ ಮದುವೆಯ ನಂತರವೂ ಸಾಮಾನ್ಯಳಾಗಿ ಜೀವನ ನಡೆಸುತ್ತಿದ್ದರು.ಗಂಡ ಒಬ್ಬ ರಿಕ್ಷಾ ಚಾಲಕ.ತನಗೆ ಬರುತ್ತಿದ್ದ ಸಣ್ಣ ಆದಾಯದಿಂದ ಗಂಡ ಮುರಳಿಯವರು ಸಂಸಾರ ನಡೆಸಿ ಬಜಿಲಕೇರಿಯ ಒಂದು ಸಣ್ಣ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದೇನೋ ಕಾರ್ಪೋಟರ್ ಆಗಿ 6 ವರ್ಷ ಕಳೆದರೂ ಪೂರ್ಣಿಮಾ ಅದೇ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.ಗಂಡ ವಾರ್ಡ್ ನಲ್ಲಿ ತನ್ನ ಹೆಂಡತಿಗೆ ಸಹಕಾರ ನೀಡುವ ಜೊತೆಯಲ್ಲಿ ಬಿಡುವಿನ ಸಮಯದಲ್ಲಿ ಈಗಲೂ ರಿಕ್ಷಾ ಚಲಾಯಿಸಯತ್ತಾರೆ. ಪಾಲಿಕೆ ಸದಸ್ಯೆಯಾಗುವ ಹಿಂದೆ ಹೇಗಿತ್ತೂ ಅದೇ ರೀತಿ ಈಗಲೂ ಭಗವಾಧ್ವಜ, ಬಂಟಿಂಗ್ ಗೆ ಬಳಸುವ ಧ್ವಜಗಳು, ಬಟ್ಟೆಗಳನ್ನು ಹೊಲಿಯುವ ಮೂಲಕ ತನ್ನ ಸಂಸಾರವನ್ನು ನಡೆಸುತ್ತಿದ್ದಾರೆ. ಹೌದು ಇಂದಿಗೂ ಕೂಡ ಪಾಲಿಕೆ ಸದಸ್ಯೆ ಎಂಬ ಅಹಂಕಾರ ಇಲ್ಲದೇ ವಾರ್ಡ್ ಸುಧಾರಣೆಗೆ ಶ್ರಮಿಸುತ್ತಾ ಸಂಸಾರ ಜೀವನದಲ್ಲಿಯೂ ಶ್ರಮಿಸುತ್ತಿದ್ದಾರೆ.ಆಗಾಗ ಕಾಡುತ್ತಿರುವ ಶರೀರದ ಆರೋಗ್ಯ ಸಮಸ್ಯೆಯ ಹೊರತಾಗಿಯೂ ತನ್ನ ವಾರ್ಡ್ ನಲ್ಲಿರುವ ನಾಗರಿಕರು ಆರೋಗ್ಯದಿಂದ ಇರಬೇಕೆಂದು ಸ್ವಚ್ಛತೆಗೆ ಮತ್ತು ಮಲೇರಿಯಾ ಡೆಂಗ್ಯೂ ಮುಕ್ತ ಪರಿಸರಕ್ಕಾಗಿ ಮುತುವರ್ಜಿ ಬಹಿಸುತ್ತಿದ್ದಾರೆ, ಸೊಳ್ಳೆ ಪರದೆಗಳನ್ನು ಕೂಡ ಈಗಾಗಲೇ ನಾಗರಿಕರಿಗೆ ವಿತರಿಸಿದ್ದಾರೆ. ಬಹುಶಃ ಎಲ್ಲ ಪಾಲಿಕೆ ಸದಸ್ಯರ ಆರ್ಥಿಕ ಸ್ಥಿತಿಗತಿ ಗಮನಿಸಿದರೆ ಹೆಚ್ಚು ಆರ್ಥಿಕ ಸಮಸ್ಯೆ ಹೊಂದಿರುವ ಸದಸ್ಯೆ ಎಂದರೆ ಇಂದಿಗೂ ಹಳೆಯ ಸಣ್ಣ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಶ್ರೀಮತಿ ಪೂರ್ಣಿಮಾರವೇ ಇರಬಹುದೇನೋ. ಒಟ್ಟಾರೆಯಾಗಿ ಒಬ್ಬ ಹೆಣ್ಣಾಗಿ ಶ್ರೀಮತಿ ಪೂರ್ಣಿಮಾಗಿರುವ ಸಾಧಿಸುವ ಛಲ, ಆಶಾವಾದ, ಇಚ್ಛಾಶಕ್ತಿ, ನಾಗರಿಕರ ಬಗ್ಗೆ ಇರುವ ಕಾಳಜಿ ಶ್ಲಾಘನೀಯ.ಸಮಾಜ ಸುಧಾರಣೆಯ ಹಂಬಲಕ್ಕೆ ಸಿಗಬೇಕಾಗಿದೆ ಬೆಂಬಲ.ಶ್ರೀಮತಿ ಪೂರ್ಣಿಮಾ ತನ್ನ ಈ ಎರಡನೇ ಅವಧಿಯಲ್ಲಿಯೂ ಅಭೂತ ಪೂರ್ವ ಸಾಧನೆ ಮಾಡುವಂತಾಗಲಿ, ಮುಂದೊಂದು ದಿನ ಸೆಂಟ್ರಲ್ ವಾರ್ಡ್ ಮಾತ್ರವಲ್ಲ ಇವರ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಗುರುತಿಸಿ ಮಂಗಳೂರು ಮಹಾನಗರ ಪಾಲಿಕೆ ಜವಾಬ್ದಾರಿಯೂ ಇವರಿಗೆ ಸಿಗಲಿ, ಕಾರ್ಪೋರೇಟರ್ ಆಗುವಾಗ ಬಯಸದೇ ಭಾಗ್ಯ ಬಂದಿತ್ತು, ಈಗಲೂ ಭಾಗ್ಯ ಬಯಸದೇ ಬಂದು ಮಂಗಳೂರಿಗರಿಗೆ ಅಭಿವ್ರದ್ಧಿಯ ಭಾಗ್ಯ ದೊರೆಯಲಿ ಎಂದು ಆಶಿಸೋಣ. ಮತ್ತಷ್ಟು ಪೂರ್ಣಿಮಾರಂತಹ ಮತ್ತಷ್ಟು ಪ್ರಾಮಾಣಿಕ ಸದಸ್ಯರನ್ನು ಶಕ್ತಿ ತುಂಬುವ ಕೆಲಸ ಭಗವಂತನಿಂದ ಆಗಲಿ ಎಂಬ ಪ್ರಾರ್ಥನೆ.
ಫಿರ್ಯಾದಿ ಸಿದ್ದಮ್ಮಾ ಗಂಡ ಸೋಮರಾಜ ಸಜ್ಜನಶೇಟ್ಟಿ ವಯ: 34 ವರ್ಷ, ಸಾ: ನದಿಗಡ್ಡಾ ಮಣೂರ ಮಂಡಲ, ತಾ: ನಾರಾಯಣಖೇಡ, ಸದ್ಯ: ರಾಂಪುರೆ ಕಲೋನಿ ಬೀದರ ರವರ ಗಂಡನಾದ ಸೋಮರಾಜ ತಂದೆ ವೀರಭದ್ರಪ್ಪಾ ಸಜ್ಜನಶೇಟ್ಟಿ ವಯ: 55 ವರ್ಷ ರವರು ತನಗಾದ ಪಾರ್ಶ್ವವಾಯು ಕಾಯಿಲೆಯಿಂದ ಗುಣಮುಖವಾಗದೆ ಇರುವದರಿಂದ ದಿನಾಂಕ 19-08-2021 1200 ಗಂಟೆಯಿಂದ 2000 ಗಂಟೆಯ ಅವಧಿಯಲ್ಲಿ ರಾಂಪುರೆ ಕಾಲೋನಿಯಲ್ಲಿನ ಬಾಡಿಗೆ ಮನೆಯಲ್ಲಿಯ ಬಾತರೂಂದಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 140/2021, ಕಲಂ. 279, 337, 304(ಎ) ಐಪಿಸಿ :- ದಿನಾಂಕ 18-08-2021 ರಂದು ಫಿರ್ಯಾದಿ ರವಿ ತಂದೆ ಅಂಬಾಜಿ ಹೇಳವ, ವಯ: 27 ವರ್ಷ, ಜಾತಿ: ಹೇಳವ, ಸಾ: ಮುದ್ದಡಗಾ, ತಾ: ಆಳಂದ, ಜಿ: ಕಲಬುರ್ಗಿ ರವರು ತನ್ನ ಹೆಂಡತಿಯಾದ ಶಾಂತಬಾಯಿ ವಯ: 25 ವರ್ಷ ಇಬ್ಬರು ಕೂಡಿಕೊಂಡು ಮಂಠಾಳದಿಂದ ಹುಮನಾಬಾದ ತಾಲೂಕಿನ ಕರಕನಳ್ಳಿ ಬಕ್ಕಂಪ್ರಭು ದೇವರಿಗೆ ತಮ್ಮ ಮೋಟಾರ್ ಸೈಕಲ್ ನಂ. ಕೆ-32/ಇ.ಯು-9397 ನೇದರ ಮೇಲೆ ಹೋಗಿ ರಾತ್ರಿ ಉಳಿದುಕೊಂಡು ಮುಂಜಾನೆ ದರ್ಶನ ಮಾಡಿ ದಿನಾಂಕ 19-08-2021 ರಂದು ಮರಳಿ ತಮ್ಮೂರಿಗೆ ಚಿಟಗುಪ್ಪಾ ಮಾರ್ಗವಾಗಿ ಹೋಗುವಾಗ ಚಿಟಗುಪ್ಪಾ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ನಂ. 75 ಚಿಟಗುಪ್ಪಾ ಹುಮನಾಬಾದ ರೋಡ ಚಿಟಗುಪ್ಪಾ ಶಿವಾರದ ಚಾಮರಡ್ಡಿ ರವರ ಹೊಲದ ಹತ್ತಿರ ತಿರುವುನಲ್ಲಿ ಹಿಂದಿನಿಂದ ಬಂದ ಒಂದು ನಂಬರ ಇರದ ಮಹೀಂದ್ರಾ 295 ಡಿ.ಐ ಟರ್ಬೊ ಸರಪಂಚ್ ಅಂತಾ ಬರೆದ ಚಾಕಲೇಟ ಬಣ್ಣದ ಇಂಜೀನ ಹಾಗು ನೀಲಿ ಬಣ್ಣದ ಟ್ರಾಲಿ ಇರುವ ಟ್ರಾಕ್ಟರ ಚಾಲಕನಾದ ಆರೋಪಿ ಅಂಬರೀಶ ತಂದೆ ಘಾಳೆಪ್ಪಾ ಚಿಟಗುಪ್ಪಾ ವಯ: 22 ವರ್ಷ, ಸಾ: ಬೇಳಕೇರಾ ಇತನು ತನ್ನ ಟ್ರಾಕ್ಟರನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಮಾಡಿ ಫಿರ್ಯಾದಿಯವರ ಹೆಂಡತಿ ಶಾಂತಾಬಾಯಿ ರವರ ಸೊಂಟದ ಮೇಲಿಂದ ಹಾಗೂ ಫಿರ್ಯಾದಿಯ ಹೆಲ್ಮೆಟ ಮೇಲಿಂದ ಟ್ರಾಕ್ಟರ ಟೈರಗಳನ್ನು ಹಾಯಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಹಣೆಗೆ, ಮೂಗಿಗೆ ತರಚಿದ ರಕ್ತಗಾಯವಾಗಿದ್ದು, ಬಲ ಮೋಳಕೈ ಹಾಗೂ ಬಲಮೋಳಕಾಲಿಗೆ ತರಚಿದ ಹಾಗೂ ಗುಪ್ತಗಾಯವಾಗಿರುತ್ತವೆ, ಹೆಂಡತಿ ಶಾಂತಾಬಾಯಿಗೆ ಸೊಂಟದಿಂದ ಬಲಗಾಲ ಪಾದದವರೆಗೆ ಭಾರಿ ರಕ್ತಗಾಯ ಹಾಗೂ ಮೂಳೆಗಳು ಮುರಿದು ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿದ್ದು, ಸೊಂಟದ ಭಾಗಕ್ಕೆ ಮೂಳೆಗಳು ಮುರಿದು ಭಾರಿ ಗುಪ್ತಗಾಯವಾಗಿದ್ದು, ಎದೆಗೆ, ಬಲಮೆಲುಕಿನಲ್ಲಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ, ನಂತರ ದಾರಿ ಹೊಕರು ಖಾಸಗಿ ವಾಹನದಲ್ಲಿ ಇಬ್ಬರಿಗೂ ಹಾಕಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 60/2021, ಕಲಂ. ಮನುಷ್ಯ ಕಾಣೆ :- ದಿನಾಂಕ 18-08-2021 ರಂದು 1500 ಗಂಟೆಗೆ ಫಿರ್ಯಾದಿ ಮೊಹ್ಮದ ಸಲೀಮ ತಂದೆ ಮೊಹ್ಮದ ಮಹೇತಾಬ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಅಹ್ಮದ ಬಾಗ ಗೊಲೆ ಖಾನಾ ಬೀದರ ರವರು ಊಟ ಮಾಡಲು ಮನೆಗೆ ಬಂದಾಗ ಅದೇ ಸಮಯಕ್ಕೆ ತಮ್ಮನಾದ ಮೊಹ್ಮದ ಅನ್ವರ ತಂದೆ ಎಂ.ಡಿ ಮಹೇತಾಬ ವಯ: 25 ವರ್ಷ ಇತನು ಗುತ್ತೆದಾರ ಕೆಲಸಕ್ಕೆ ಮನೆಯಿಂದ ಹೋಗಿ 2200 ಗಂಟೆಯಾದರು ಆತನು ಮನೆಗೆ ಮರಳಿ ಬರಲಿಲ್ಲ, ಆಗ ಫಿರ್ಯಾದಿಯು ಆತನ ಮೊಬೈಲ್ ನಂ. 7259381633 ನೇದಕ್ಕೆ ಕರೆ ಮಾಡಿದಾಗ ಅದು ಸ್ವೀಚ್ಡ್ ಆಫ್ ಅಂತ ಹೇಳುತ್ತಿದ್ದರಿಂದ ಎಲ್ಲಾದರೂ ಅವನ ಗೆಳೆಯರ ಜೊತೆಯಲ್ಲಿ ಕುಳಿತಿರಬಹುದು ಅಂತ ತಿಳಿದು ಬೀದರ ನಗರದ ವಿವಿಧ ಕಡೆಗಳಲ್ಲಿ ಹೋಗಿ ನೋಡಲು ಎಲ್ಲಿಯು ಆತನ ಪತ್ತೆ ಆಗಿರುವುದಿಲ್ಲ, ಪುನಃ ದಿನಾಂಕ 19-08-2021 ರಂದು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಲು ಎಲ್ಲಿಯು ಪತ್ತೆಯಾಗಿರುವುದಿಲ್ಲ ಆತನು ಕಾಣೆಯಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪ್ರಾಚೀನ ಕಾಲದಿಂದಲೂ ಭಾರತೀಯರು ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಭಾರತೀಯ ವಿದ್ವಾಂಸರು ಇದನ್ನು ವೇದಗಳ ಭಾಗವೆಂದು ಪರಿಗಣಿಸಿದ್ದರು. ಜ್ಯೋತಿಷ್ಯದ ಆಧಾರದ ಮೇಲೆ ನಾವು ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯುತ್ತೇವೆ. ಈ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಫಲಗಳು ಹೇಗಿವೆ ಎಂದು ಈಗ ತಿಳಿಯೋಣ. ಕನ್ಯಾರಾಶಿಯವರೇ ನಿಮಗೆ ಈಗ ಸಂಪೂರ್ಣ ಗುರುಬಲ. ಎಲ್ಲಾ ಗ್ರಹಗಳ ಬಲ ಅದ್ಭುತ ಫಲ ಇರಲಿದೆ ಈ ಬರುವ ಮಾಸದಲ್ಲಿ ಗುರು ನಿಮ್ಮ ರಾಶಿಯನ್ನು ನೇರವಾಗಿ ವೀಕ್ಷಿಸುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಇದೆ. ಕೋರ್ಟು ಕೇಸುಗಳಿದ್ದರೆ ಜಯ ನಿಮ್ಮದು. ಯಾರಿಗೂ ನಿಮ್ಮನ್ನು ಮುಟ್ಟಲೂ ಧೈರ್ಯವಿಲ್ಲ. ನಿಮಗೆ ತೊಂದರೆ ಕೊಡುವ ಮಾತಂತೂ‌ ದೂರ ಉಳಿಯಿತು. ನೀವು ಮಾತಿನ ನಡೆದುಕೊಳ್ಳುವುದಿಲ್ಲ. ಮಾತಾಡುತ್ತೀರಿ ಆಶ್ವಾಸನೆ ಕೊಡುತ್ತೀರಿ ಆದರೆ ಮರೆತುಬಿಡುತ್ತೀರಿ. ನಿಮಗೆ ಲಾಭವಿದ್ದರೆ ಮಾತ್ರ ನಿಮಗೆ ಬೇಕಾದವರ ಜೊತೆ ಸಂಪರ್ಕದಲ್ಲಿ ಇರುತ್ತೀರಿ. ಇದು ನಿಮ್ಮ ದೌರ್ಬಲ್ಯ. ನಿಮಗೆ ಅತಿಯಾದ ಹೊಗಳಿಕೆ ಬೇಕು. ಇದೆಲ್ಲದರಿಂದ ಹೊರಬನ್ನಿ. ಜೀವನವನ್ನು ನೇರ ದೃಷ್ಟಿಯಲ್ಲಿ ನೋಡಿ. ಸತ್ಯಾಸತ್ಯತೆಯ ಅರಿವು ಮಾಡಿಕೊಳ್ಳಿ. ಗುರುಬಲ‌ ಇರುವುದರಿಂದ ನಿಮಗೆ ಈಗ ಯಾವುದೇ ಕಾರ್ಯಕ್ಕೆ ಅಡೆತಡೆ ಇರುವುದಿಲ್ಲ. ಇದನ್ನೇ ಗುಣಾತ್ಮಕವಾಗಿ ತೆಗೆದುಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿ ನಿಮ್ಮ ಕೀರ್ತಿಯನ್ನು ಹೆಚ್ಚಿಸಿಕೊಳ್ಳಿ. ಮೂರನೇ ಮನೆಯ ಬುಧ ಶುಕ್ರರು ನಿಮಗೆ ಬೆಂಬಲ ನೀಡುತ್ತಾರೆ. ಸ್ತ್ರೀ ಯಿಂದ ಸಹಕಾರ ಕೊಡಿಸುತ್ತಾರೆ. ಸ್ತ್ರೀ ದೇವಿಮಾತೆಯೆಂದು ತಿಳಿಯಿರಿ. ಎರಡನೇ ಮನೆಯ ಸೂರ್ಯ ಹಾಗೂ ಕೇತು ನಿಮಗೆ ಹಣದ ಹರಿವು ಉತ್ತಮಪಡಿಸುತ್ತಾರೆ. ಸರ್ಕಾರದಿಂದ ಹಣ ಬರುವ ಯೋಗ ಇದೆ. ಇನ್ನು ಕೆಲವೇ ದಿನಗಳಲ್ಲಿ ಶನಿ ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಲಾಭ ಕೀರ್ತಿ ಪ್ರತಿಷ್ಠೆಗಳು ಸಿಗುತ್ತದೆ. ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತೀರಿ. ವೃತ್ತಿಯಲ್ಲಿ ಬಹುದೊಡ್ಡ ಸ್ಥಾನಮಾನ ಗಳಿಸುತ್ತೀರಿ. ದಾನ ಧರ್ಮ ಮಾಡಿ ಪುಣ್ಯ ಹೆಚ್ಚಿಸಿಕೊಳ್ಳಿ. ಒಂಬತ್ತನೇ ಮನೆಯ ಕುಜ ಭೂಮಿಯಿಂದ ಲಾಭಕೊಡಿಸುತ್ತಾನೆ. ಕಟ್ಟಡ ಮನೆ ಕಟ್ಟುವ ಕೆಲಸ ಮಾಡುತ್ತೀರಿ. ಎಂಟರ ರಾಹು ನಿಮಗೆ ಶುಭನಲ್ಲ. ಸುಬ್ರಹ್ಮಣ್ಯನ ಆರಾಧನೆ ಮಾಡಿ. ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಿಸಿ.
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ಇಲ್ಲಿರುವ ಪತ್ರಗಳು ಪೂರ್ಣಚಂದ್ರ ತೇಜಸ್ವಿಯವರಿಗೆ ಸಂಬಂಧಿಸಿದುದು. ಈ ಕಾರಣಕ್ಕಾಗಿಯೇ ತೇಜಸ್ವಿಯವರನ್ನು ಇಲ್ಲಿ ನಾನು ಪ್ರತ್ಯೇಕವಾಗಿ ಕನ್ನಡಿಗರಿಗೆ ಪರಿಚಯಿಸುವ ಯಾವ ಅಗತ್ಯವು ಇಲ್ಲ. ಒಂದು ತಲೆಮಾರನ್ನು ಎಚ್ಚರಿಸಿದ, ಓದುವ ಆಸಕ್ತಿಯನ್ನು ಬೆಳೆಸಿ ಉಳಿಸಿದ; ಪರಿಸರ ಕಾಳಜಿಯಿಂದ ನೆಲದ ಕೌತುಕ, ಸತ್ಯಗಳನ್ನು ಸರಳವಾಗಿ ಬರೆದ ಅದ್ಭುತ ಲೇಖಕರವರು. “ಕುವೆಂಪು ಅವರ ಕಲಾತ್ಮಕತೆ, ಕಾರಂತರ ಪ್ರಯೋಗಶೀಲತೆ, ಲೋಹಿಯಾ ಅವರ ಸಮಾಜವಾದಿ ಚಿಂತನೆಗಳೇ ನನ್ನನ್ನು ಬೆಳೆಸಿದ್ದು” ಎನ್ನುತ್ತಿದ್ದ ತೇಜಸ್ವಿ ಬರೀ ಲೋಹಿಯಾ-ಸಮಾಜವಾದಿ ಚಳುವಳಿಗಳಿಗಷ್ಟೇ ಸೀಮಿತವಾಗಿರದೆ ಜಾತಿವಿನಾಶ ಹೋರಾಟದಲ್ಲೂ ತೊಡಗಿದ್ದವರು. ಪ್ರಕೃತಿ ಮತ್ತು ಸಮಾಜ ಇವೆರಡರ ತೀವ್ರ ಮುಖಾಮುಖಿ; ಜಾಗತೀಕರಣ, ನವನಾಗರಿಕತೆಯ ತಲ್ಲಣಗಳೇ ಅವರ ಕೃತಿಯ ವಸ್ತುಗಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕನ್ನಡದ ಬೇರೆ ಅನೇಕ ಲೇಖಕರಂತೆ ತೇಜಸ್ವಿಯವರು ಆತ್ಮಚರಿತ್ರೆಯನ್ನು ಬರೆದಿಲ್ಲ. ಕುವೆಂಪು ಬಗ್ಗೆ ಬರೆದ ‘ಅಣ್ಣನ ನೆನಪು’ ಕೃತಿಯಲ್ಲಿ ತೇಜಸ್ವಿ ತಮ್ಮ ಬದುಕಿನ ಕೆಲವೊಂದು ಅಂಶಗಳನ್ನು ಪ್ರಾಸಂಗಿಕವಾಗಿ ದಾಖಲಿಸಿದ್ದಾರೆ. ತೇಜಸ್ವಿ ಅಗಲಿದ ಮೇಲೆ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಬರೆದ ‘ನನ್ನ ತೇಜಸ್ವಿ’ ಭಾಗಶಃ ಪೂರ್ಣಚಂದ್ರ ತೇಜಸ್ವಿಯವರ ಜೀವನ ಚರಿತ್ರೆಯೂ ಹೌದು. ತದ ನಂತರ ತೇಜಸ್ವಿಯವರೊಂದಿಗೆ ಒಡನಾಟ ಇಟ್ಟುಕೊಂಡವರು, ಅಭಿಮಾನಿ ಓದುಗರು, ಕೃತಿ ಸಂಬಂಧೀ ಸಂವಾದ ನಡೆಸಿದವರು ಹತ್ತಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದರು. ಅವೆಲ್ಲವನ್ನೂ ಕನ್ನಡದ ಓದುಗರು ಹಳೆಯ ಪ್ರೀತಿ, ಅಭಿಮಾನದಿಂದ ಸ್ವೀಕರಿಸಿದ್ದಾರೆ. ಬರೆದಂತೆ ಬದುಕಿದ ತೇಜಸ್ವಿಯವರ ಬಗ್ಗೆ ಹೊಸದಾಗಿ ಏನೇ ಬರಲಿ ಓದುಗ ಅದನ್ನು ರಭಸದಿಂದಲೇ ಸ್ವೀಕರಿಸುತ್ತಿದ್ದಾನೆ. ಭೌತಿಕವಾಗಿ ಇಲ್ಲದಿದ್ದರೂ ಕೃತಿಪುಟದೊಳಗೆ ತೇಜಸ್ವಿಯವರನ್ನು ಮತ್ತೆ ಜೀವಂತಗೊಳಿಸುವ ಈ ವೇಗ, ಮನಸ್ಥಿತಿ ಅದ್ಭುತವಾದುದು. ಅದರಲ್ಲೂ ಯುವ ಓದುಗರು ತೇಜಸ್ವಿಗಾಗಿ ಹಾತೊರೆಯುವ ಭಾವಕ್ರಮ ಬೆರಗಿನದು. ತೇಜಸ್ವಿಯವರು ಹುಟ್ಟಿದಾಗ ಶಿವಮೊಗ್ಗದ ದೇವಂಗಿ ಮನೆಯಿಂದ ಮೈಸೂರಿನ ಕುವೆಂಪು ಮನೆಗೆ ಹೋಗುವ ಟೆಲಿಗ್ರಾಂನಿಂದ ತೊಡಗಿ ಮೊನ್ನೆ ಮೊನ್ನೆಯವರೆಗಿನ ಅವರ ಕೊನೆಯ ಪತ್ರದವರೆಗೆ ಸುಮಾರು ಎರಡುಸಾವಿರಕ್ಕಿಂತಲೂ ಹೆಚ್ಚು ಪತ್ರಗಳನ್ನು ನನ್ನ ಕೈಗಿತ್ತು ಇದನ್ನು ಸಂಪಾದಿಸಿ ಪ್ರಕಟಿಸಿ ಎಂದವರು ಶ್ರೀಮತಿ ರಾಜೇಶ್ವರಿಯವರು. ತೇಜಸ್ವಿ ಕುಟುಂಬದೊಳಗೆ ನಾನು ಇರಿಸಿಕೊಂಡಿದ್ದ ಬಂಧುತ್ವ, ನಂಬಿಕೆಯೇ ಇದಕ್ಕೆ ಮುಖ್ಯ ಕಾರಣ ಎಂದು ಇಲ್ಲೇ ತೇಜಸ್ವಿ ಕುಟುಂಬಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮುಂದುವರೆಯುತ್ತೇನೆ. ಕುವೆಂಪು ತನ್ನ ಮಗನ ಪ್ರಶ್ನೆಗಳೊಳಗೆಯೇ ತೇಜಸ್ವಿಯ ಭವಿಷ್ಯವನ್ನು ನಿಖರವಾಗಿ ಊಹಿಸಿರುವುದಂತು ಸತ್ಯ. ಕುವೆಂಪು ಬರೆದ ‘ಶ್ರೀರಾಮಯಣ ದರ್ಶನಂ’ ಮಹಾಕಾವ್ಯವನ್ನು ಹದಿನೇಳರ ಹರಯದಲ್ಲೇ ಸಂಪೂರ್ಣ ಓದಿ ಅರಗಿಸಿಕೊಂಡ ತೇಜಸ್ವಿ ಭಾವತೀವ್ರತೆಗೆ ಒಳಗಾಗಿ ಸುಪ್ತವಾಗಿ ಹುಟ್ಟಿಕೊಂಡ ಆಸೆ, ಅಭೀಕ್ಷೆ, ಉದ್ಧಾರಾಕಾಂಕ್ಷೆಗಳನ್ನು ಪ್ರಶ್ನೆಯಾಗಿಸಿ ತಂದೆಗೆ ದೀರ್ಘವಾದ ಪತ್ರವೊಂದನ್ನು ಬರೆಯುತ್ತಾರೆ. ಒತ್ತಡಕ್ಕೆ ಒಳಗಾಗಿ ಅದರ ಕೆಲವೊಂದು ಪುಟಗಳನ್ನು ಹರಿದು ಕೆಲವಷ್ಟೇ ವಿವರ ಭಾಗವನ್ನು ತಂದೆಗೆ ಕಳಿಸುತ್ತಾರೆ. ಆಗ ತೇಜಸ್ವಿ ಓದುತ್ತಿದ್ದುದು ಶಿವಮೊಗ್ಗದಲ್ಲಿ. ಓದು-ಪರೀಕ್ಷೆಗಳನ್ನು ನಿರ್ಲಕ್ಷಿಸಿ ಸಾಹಿತ್ಯದ ಗಂಭೀರ ಓದು, ಚಿಂತೆ, ಚಿಂತನೆಯಲ್ಲಿದ್ದ ತೇಜಸ್ವಿ ಮರ್ಮವನ್ನು ಅರಿತ ಕುವೆಂಪು ಮಗನಿಗೆ ಬರೆಯುವ ಆ ಪತ್ರ ಪ್ರಮುಖವಾದುದು. “ನೀನು ಶ್ರೀರಾಮಾಯಣದರ್ಶನಂನ್ನು ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬಾ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಆವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ. ಆದರೆ ಅದು ನಿನ್ನ ಲೌಖಿಕವಾದ ಓದಿಗೂ ಆಕರ್ಷಣೆಗೂ ಅಡ್ಡಿಯಾಗದಂತೆ ಸಂಯಮದಿಂದ ವರ್ತಿಸುವುದು ಒಳ್ಳೆಯದು. ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ ಎಂತಹ ಮಹೋನ್ನತ ಪ್ರತಿಭೆಯಾದರೂ ಲೋಕದಲ್ಲಿ ಅದು ಪ್ರಕಟಗೊಳ್ಳುವಾಗ ಲೌಖಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಟೆಗಳ ಚೌಕಟ್ಟಿನಲ್ಲಿಯೇ ವಿಕಾಸಗೊಳ್ಳಬೇಕಾದುದು ಅನಿವಾರ್ಯ-ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ವರ್ಷ ಮೈಸೂರಿಗೆ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಮಿಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರೆರಿಯೇ ನಿನಗೆ ಸಾಕು, ಜಗತ್ತಿನ ಅತ್ಯುತ್ತಮತೆಯನ್ನೆಲ್ಲ ಪಡೆಯುದಕ್ಕೆ. ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು”. ಬರೀ ಇಷ್ಟೇ ಅಲ್ಲ, ಮೂಡಿಗೆರೆಯ ಹೊಸತೋಟವನ್ನು ಉದ್ಧರಿಸಲು ಹಣದ ಸಹಾಯ ಬೇಕೆಂದು ಕುವೆಂಪು ಅವರಿಗೆ ತೇಜಸ್ವಿ ಬರೆದ ಪತ್ರಗಳು ಇವೆ. ಮಗಳು ತಾರಿಣಿಯ ಮದುವೆ ಸಂದರ್ಭಕ್ಕೆ ‘ಉದಯರವಿಗೆ’ ಬಣ್ಣ ಹಚ್ಚಲು ಮೂಡಿಗೆರೆಯಿಂದ ಡಬ್ಬಿಸುಣ್ಣ ತಾ ಎಂದು ಮಗನಿಗೆ ನೆನಪಿಸುವ ಮಾತುಗಳೂ ಇಲ್ಲಿವೆ. ಶಿವರುದ್ರಪ್ಪ, ಕೋ. ಚೆನ್ನಬಸಪ್ಪ, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಲಂಕೇಶ್, ಕಡಿದಾಳು ಶಾಮಣ್ಣ, ಕೆ.ರಾಮದಾಸ್, ಬಿ.ಎನ್. ಶ್ರೀರಾಮ್, ನಂಜುಂಡ ಸ್ವಾಮಿ, ಸುಂದರೇಶ್, ಗಿರೀಶ್ ಕಾರ್ನಾಡ್, ದೇವರನೂರು ಮಹಾದೇವ, ವಿಜಯನಾಥ್ ಶೆಣೈ, ಡಿ.ಎಸ್.ನಾಗಭೂಷಣ, ಶಂಕರ್ ಪಾಟೀಲ, ಸಿದ್ದಲಿಂಗ ಪಟ್ಟಣಶೆಟ್ಟಿ, ಶಂಕರ ಮೊಕಾಶಿ ಪುಣೇಕರ್ ಮೊದಲಾದವರೊಂದಿಗೆ ನಡೆಯುವ ಸಾಹಿತ್ಯಕ, ಸಾಮಾಜಿಕ ಚಳವಳಿ ಸಂಬಂಧೀ ವಾಗ್ವಾದಗಳು ಇಲ್ಲಿವೆ. ಇವರಲ್ಲಿ ಅನೇಕರು ಇಂದು ನಮ್ಮೊಂದಿಗೆ ಇಲ್ಲ. ತೇಜಸ್ವಿ ಬರವಣಿಗೆಯ ಸಂದರ್ಭದಲ್ಲೇ ಲಂಕೇಶ ಪತ್ರಿಕೆ ಹುಟ್ಟಿಕೊಂಡದ್ದು; ಲಂಕೇಶರ ನವ್ಯಕೇಂದ್ರಿತ ಜಿಜ್ಞಾಸೆ, ಲಂಕೇಶ್ ಪತ್ರಿಕೆಯಲ್ಲಿ ತೇಜಸ್ವಿಗೆ ಸಿಗುವ ಅವಕಾಶ, ಪ್ರಜಾವಾಣಿಯ ಓದುಗ ಪುಟ, ರೈತಮುಖಂಡ ನಂಜುಂಡಸ್ವಾಮಿಯ ಹೋರಾಟಗಳು, ಪ್ರಗತಿಪಂಥದ ಸಂಘಟನೆಗಾಗಿ ರಾಜ್ಯ ಸಂಚಾರ, ಅನಂತಮೂರ್ತಿ, ಲಂಕೇಶ, ತೇಜಸ್ವಿ ನಡುವಿನ ವಾಗ್ವಾದಗಳು; ಕುವೆಂಪು ನಾಟಕಗಳನ್ನು ಬಳಕೆಗನ್ನಡಕ್ಕೆ ತಂದ ಜಿ.ಎಸ್. ಶಿವರುದ್ರಪ್ಪನವರು ಗುರುವಾದರೂ ತೇಜಸ್ವಿಯವರು ಎತ್ತಿದ ಪ್ರಶ್ನೆಗಳು ಎಲ್ಲವೂ ಮುಖ್ಯವಾದುವೆ. ಕಾರಂತರಂಥ ಹಿರಿಯ ಲೇಖಕರಿಗೆ ತೇಜಸ್ವಿ ತೋರುವ ಪ್ರೀತಿ, ಗೌರವ ಒಂದು ಬಗೆಯಾದರೆ ಎಲ್ಲೋ ಇರುವ ಅಜ್ಞಾತ ಓದುಗನೊಂದಿಗೆ ಅವರು ನಡೆಸುವ ಸಂವಾದವೂ ಅಷ್ಟೇ ಮಹತ್ವದ್ದು. ಮಂಗಳೂರು ವಿ.ವಿ ಯಲ್ಲಿ ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳಲ್ಲಿ ಸಮಾಜವಾದ ಹುಟ್ಟಲು ಚೋದಿಸುವ ತೇಜಸ್ವಿ ಪತ್ರಗಳು ಒಂದು ಬಗೆಯಾದರೆ; ಎಲ್ಲೋ ದೂರದ ಸುಳ್ಯದ ಬಲ್ಪ ಗ್ರಾಮದ ಕೃಷ್ಣಪ್ರಸಾದ್ ಎಂಬವರಿಗೆ ತಮ್ಮ ತೋಟದೊಳಗೆ ಅಳವಡಿಸಿದ್ದ ಹೈಡ್ರಾಲಿಕ್ ರ‍್ಯಾಮ್ ನೀರೆತ್ತುವ ಪಂಪಿನ ಬಗ್ಗೆಯೂ ತೇಜಸ್ವಿ ಪತ್ರದಲ್ಲಿ ಮಾಹಿತಿ ಕೊಡುತ್ತಾರೆ. ಬೇರೆ ಪತ್ರಗಳನ್ನು ಇಡಿಯಾಗಿ ನಿಮಗೇ ಓದಲು ಬಿಟ್ಟು ಕೇವಲ ಒಂದು ಪತ್ರದ ಬಗ್ಗೆ ಮಾತ್ರ ಇಲ್ಲಿ ಉಲ್ಲೇಖಿಸಲೇಬೇಕು. ಕನ್ನಡದಲ್ಲಿ ಓದುಗರನ್ನು ಸೃಷ್ಟಿಸಿದ, ವೃದ್ಧಿಸಿದ ಕೀರ್ತಿ ಎಸ್.ಎಲ್.ಭೈರಪ್ಪನವರಿಗೆ ಸಲ್ಲಬೇಕು ಎಂಬುದು ನಿರ್ವಿವಾದ. ಇದನ್ನು ತೇಜಸ್ವಿಯವರು ಒಂದೆರಡು ಸಂದರ್ಭಗಳಲ್ಲಿ ಹೇಳಿದ್ದರೂ, ಸ್ವತಃ ಭೈರಪ್ಪನವರ ಸಾಹಿತ್ಯವನ್ನೂ ಅವರು ಓದಿದ್ದರೂ ಕನ್ನಡದ ಒಂದಷ್ಟು ಓದುಗರಿಗೆ ಇವರಿಬ್ಬರ ಮನಸ್ಥಿತಿಗಳು ಒಂದಕ್ಕೊಂದು ಕೋದುಕೊಂಡಿಲ್ಲ, ಎಡ ಮತ್ತು ಬಲ ಎಂಬ ನಂಬಿಕೆಗಳಿತ್ತು. ಇಂಥವರನ್ನು ಚಕಿತಗೊಳಿಸಬಲ್ಲ ಒಂದು ಪತ್ರ ಈ ಸಂಪುಟದಲ್ಲಿ ಇದೆ. ೨೦೦೧ ರಲ್ಲಿ ರಾಜ್ಯ ಸರಕಾರ ‘ಪಂಪ ಪ್ರಶಸ್ತಿ’ ಆಯ್ಕೆ ಸಮಿತಿಗೆ ತೇಜಸ್ವಿಯವರನ್ನು ಅಧ್ಯಕ್ಷರನ್ನಾಗಿ ಮಾಡುತ್ತದೆ. ಅವರು ಎಸ್. ಎಲ್. ಭೈರಪ್ಪರವರ ಹೆಸರನ್ನು ಸೂಚಿಸಿ ಯಾಕೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಬಹುದು ಎಂಬುದಕ್ಕೆ ಕಾರಣವನ್ನು ಈ ರೀತಿ ದಾಖಲಿಸುತ್ತಾರೆ. “ಕಾದಂಬರಿಗಾರನಾಗಿ ಖ್ಯಾತರಾಗಿರುವ ಶ್ರೀಯುತ ಎಸ್.ಎಲ್.ಭೈರಪ್ಪನವರು ಕನ್ನಡ ಗದ್ಯ ಸಾಹಿತ್ಯದ ಬೆಳವಣಿಗೆಗೆ ಗಣನೀಯ ಸೇವೆ ಸಲ್ಲಿಸಿದವರು. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಸಾಹಿತ್ಯವನ್ನು ಕೊಂಡು ಓದುವವರ ಸಂಖ್ಯೆಯೇ ನಶಿಸಿಹೋಗುತ್ತಿದ್ದಾಗ ಭೈರಪ್ಪನವರು ಓದುಗ ಸಹೃದಯ ಸಮುದಾಯವನ್ನು ಜೀವಂತವಾಗಿ ಇಟ್ಟವರು. ಸಾಹಿತಿಗಳಲ್ಲಿ ಬಹುಪಾಲು ಪ್ರಶಸ್ತಿ, ಸನ್ಮಾನಗಳ ಬೆನ್ನುಹತ್ತಿರುವ, ಸ್ವಂತ ಅಭಿಮಾನಿಗಳ ಕೂಟವನ್ನು ಕಟ್ಟಿಕೊಳ್ಳುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಸಾಹಿತ್ಯ ಅಂತಿಮವಾಗಿ ಲೇಖಕ ಮತ್ತು ಓದುಗರ ನಡುವಿನ ಸಂವಾದವಾಗಿಯೇ ಉಳಿಯಬೇಕಾಗುತ್ತದೆ ಎಂಬ ವಾಸ್ತವವನ್ನು ಮರೆಯದೆ ಇವತ್ತಿಗೂ ಕೃತಿರಚನೆ ಮಾಡುತ್ತಾ ಬಂದಿರುವ ಲೇಖಕ ಶ್ರೀಯುತ ಎಸ್.ಎಲ್.ಭೈರಪ್ಪನವರು. “ಪರ್ವ, ದಾಟು, ತಬ್ಬಲಿಯೇ ನೀನಾದೆ.....” ಇವು ಶ್ರೀಯುತ ಎಸ್.ಎಲ್.ಭೈರಪ್ಪನವರ ಗಮನಾರ್ಹ ಕೃತಿಗಳು”. ತೇಜಸ್ವಿಯವರು ಭೈರಪ್ಪನವರ ಹೆಸರನ್ನಷ್ಟೇ ಅಲ್ಲ ಶ್ರೀಮತಿ ಸಾರಾ ಅಬೂಬಕ್ಕರ್, ಶ್ರೀಯುತ ಕೆ.ಎಸ್. ನಿಸಾರ್ ಅಹಮದ್ ಅವರ ಹೆಸರನ್ನೂ ಪಂಪ ಪ್ರಶಸ್ತಿಗೆ ಸೂಚಿಸಿದ್ದರು. ತೇಜಸ್ವಿಯವರು ಬೇರೆಯವರಿಗೆ ಬರೆದ ಮತ್ತು ತೇಜಸ್ವಿಯವರಿಗೆ ಬೇರೆಯವರು ಬರೆದ ಕನ್ನಡ- ಇಂಗ್ಲಿಷ್‌ನ ಸುಮಾರು ಏಳೂನೂರಕ್ಕಿಂತಲೂ ಹೆಚ್ಚು ಪತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಅವೆಲ್ಲವೂ ಈಗ ಮುದ್ರಿತ ಏಕರೂಪಗಳು. ಯಥಾವತ್ತಾಗಿ ಯಾವುದೇ, ಯಾರದ್ದೇ ಪತ್ರಗಳನ್ನು ಮುದ್ರಿಸುವುದು ಸಾಧ್ಯವಾದರೂ ಆ ಪ್ರಯತ್ನ ತುಂಬಾ ದುಬಾರಿ ಮತ್ತು ಓದುವುದಕ್ಕೂ ಕಷ್ಟ. ಪುಟಗಳು ದ್ವಿಗುಣಗೊಳ್ಳುತ್ತವೆ. ವೆಚ್ಚ ವಿಪರೀತವಾಗುತ್ತದೆ. ಆದರೂ ಕೆಲವೊಂದು ಮಾದರಿಗಳನ್ನು ಯಥಾವತ್ತಾಗಿ ಹಸ್ತಾಕ್ಷರದಲ್ಲೇ ಮುದ್ರಿಸಿದ್ದೇವೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸ್ಮಾರ್ಟ್ ಸಿಟಿ ಮಂಡಳಿಯ ಸಭೆಯ ಪ್ರಕಾರ ದೇಶದಲ್ಲಿ ಒಟ್ಟು ಐದು ಸಾವಿರ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕೇವಲ 3,800 ಮಾತ್ರ ಟೆಂಡರ್ ಕರೆಯಲಾಗಿದೆ. ಜೂನ್ 2015ರಲ್ಲಿ ಮೊದಲ ಹಂತದ 100 ಸ್ಮಾರ್ಟ್ ಸಿಟಿಗಳ ಆಯ್ಕೆ ಸ್ಪರ್ಧೆ ಏರ್ಪಾಡು ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಗಿತ್ತು. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು,ತುಮಕೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ ಮತ್ತು ದಾವಣಗೆರೆ ಹೀಗೆ ಏಳು ಮಹಾನಗರಗಳು ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಮಾಡುತ್ತಿವೆ. ಮಹಾನಗರಪಾಲಿಕೆಗಳಿಗೆ ಈ ಯೋಜನೆಯನ್ನು ತ್ವರಿತವಾಗಿ ಜಾರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರಕಾರ ಇದಕ್ಕಾಗಿ ಪ್ರತಿ ನಗರಗಳಲ್ಲಿ ಪ್ರತ್ಯೇಕ ಸ್ಮಾರ್ಟ್ ಸಿಟಿ ಕಂಪೆನಿಗಳನ್ನು ಸ್ಥಾಪನೆ ಮಾಡಿದೆ. ಹಾಗಿದ್ದರೂ ಕೂಡ ಆಡಳಿತ ಸುಧಾರಣೆ ಮಾತ್ರ ಆಗಿಲ್ಲ. ಕಾರ್ಯವೈಖರಿಯಲ್ಲಿ ಯಾವ ಬದಲಾವಣೆ ಕಂಡುಬಂದಿಲ್ಲ. ತುಮಕೂರು ಮತ್ತು ಬೆಳಗಾವಿಯನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಎಲ್ಲ ಸ್ಮಾರ್ಟ್ ಸಿಟಿಗಳು ಪ್ರಗತಿ ಸಾಧಿಸುವಲ್ಲಿ ವಿಫಲವಾಗಿವೆ. ದೇಶದ ಮಟ್ಟದಲ್ಲಿ ಕೂಡ ಕಳೆದ ಮೂರು ವರ್ಷಗಳಲ್ಲಿ ಸ್ಮಾರ್ಟ್ ಸಿಟಿಗಳ ಅನುಷ್ಠಾನ ಸಾಧನೆ ಶೇಕಡ 20ಕ್ಕಿಂತಲೂ ಕಡಿಮೆ. ನಗರಗಳು ನೀಡಿರುವ ಪ್ರಸ್ತಾವದ ಮೇರೆಗೆ ನೂರು ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಎರಡನೇ ಹಂತದ ಮತ್ತೊಂದು 100 ನಗರಗಳ ಸ್ಮಾರ್ಟ್ ಸಿಟಿ ಯೋಜನೆ 2020 ರಲ್ಲಿ ಆಯ್ಕೆ ಆಗಲಿದ್ದು, ಮೊದಲ ಹಂತದ ಸ್ಮಾರ್ಟ್ ಸಿಟಿಗಳ ಆಮೆ ವೇಗದ ಕಾರ್ಯವೈಖರಿ ಯೋಜನೆಯ ಹಲವು ಲೋಪ ದೋಷಗಳನ್ನು ಬೆಳಕಿಗೆ ತಂದಿದೆ. ಮೊದಲ ಹಂತದ ಸ್ಮಾರ್ಟ್ ಸಿಟಿ ಕಾಮಗಾರಿಗಳು 2019 – 2023 ರ ನಡುವೆ ಮುಕ್ತಾಯ ಆಗಬೇಕಾಗಿದೆ. ಈಗಿರುವ ಪ್ರಗತಿಯ ವೇಗವನ್ನು ಗಮನಿಸಿದರೆ ಇನ್ನೊಂದು ಆರು ವರ್ಷಗಳ ಕಾಲ ಕಾಮಗಾರಿಗಳು ಮುಂದುವರಿದರೂ ಆಶ್ಚರ್ಯವಿಲ್ಲ. ಏನಿದು ಸ್ಮಾರ್ಟ್ ಸಿಟಿ? ವಿದೇಶಗಳಿಂದ ಎರವಲು ಪಡೆಯಲಾದ ಯೋಜನೆ ಇದಾಗಿದ್ದು, ವಿದೇಶಗಳಲ್ಲಿ ಕಂಡುಬರುವ ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಯೋಜನೆಗಳು ಇಲ್ಲಿನ ಬಹುತೇಕ ಸ್ಮಾರ್ಟ್ ಸಿಟಿಗಳಲ್ಲಿ ಕಂಡುಬರುತ್ತಿಲ್ಲ. ಇದೊಂದು ಸಮಗ್ರ ನಗರಾಭಿವೃದ್ಧಿ ಯೋಜನೆಯಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎರಡು ಪ್ರಮುಖ ಅಂಶಗಳಿವೆ. ಆಯ್ಕೆಯಾದ ನಗರಗಳು ಈಗಾಗಲೇ ಇರುವ ವಾಣಿಜ್ಯ ಕೇಂದ್ರಗಳನ್ನು ಮರು ಅಭಿವೃದ್ಧಿಪಡಿಸುವುದು, ಹೊಸ ವಾಣಿಜ್ಯ ಕೇಂದ್ರಗಳು, ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಮತ್ತು ಒಳಚರಂಡಿ, ಕುಡಿಯುವ ನೀರು ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಉನ್ನತೀರಿಕಸಬಹುದು. ಎರಡನೇ ಪ್ರಮುಖ ಅಂಶ ಇಡೀ ನಗರವನ್ನು ಒಳಗೊಂಡಿರುವ ತಂತ್ರಜ್ಞಾನ ಆಧಾರಿತ ಮೂಲ ಸೌಲಭ್ಯಗಳನ್ನು ಒದಗಿಸುವುದು. ಈ ಎರಡನೇ ಅಂಶದಲ್ಲಿ ನಗರವ್ಯಾಪ್ತಿಯಲ್ಲಿ ಸಿಸಿಟಿವಿ ಆಧಾರಿತ ಮಾನಿಟರಿಂಗ್ ಸೆಂಟ್ರಲ್ ಕಮಾಂಡ್ ಸಿಸ್ಟಮ್, ಸರಕಾರದ ಸೇವೆಗಳ ಇಲೆಕ್ಟ್ರಾನಿಕ್ ಟ್ರಾಕಿಂಗ್, ಆನ್ ಲೈನ್ ದೂರು ಹರಿಹಾರ ವ್ಯವಸ್ಥೆ ಇತ್ಯಾದಿ ಒಳಗೊಂಡಿರುತ್ತದೆ. ನಮ್ಮ ರಾಜ್ಯದ ಬಹುತೇಕ ನಗರಗಳಲ್ಲಿ ರಸ್ತೆ ಮತ್ತು ಫುಟ್ ಪಾತ್ ನಿರ್ಮಿಸಲು ಸ್ಮಾರ್ಟ್ ಸಿಟಿ ಅನುದಾನವನ್ನು ಉಪಯೋಗಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ವ್ಯವಸ್ಥೆಯು ಯಾವುದೇ ಉತ್ತರದಾಯಿತ್ವ ಹೊಂದದೇ ಇರುವುದರಿಂದ ದುಬಾರಿ ಮತ್ತು ಬೇಕಾಬಿಟ್ಟಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಉದಾಹರಣೆಗೆ ಮಂಗಳೂರು ಮತ್ತು ಬೆಳಗಾವಿ ನಗರಗಳಲ್ಲಿ ದುಬಾರಿ ವೆಚ್ಚದಲ್ಲಿ ಅನಗತ್ಯ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದು ಕೋಟಿ ರೂಪಾಯಿ ವೆಚ್ಚದ ಗಡಿಯಾರ ಗೋಪುರ ನಿರ್ಮಾಣ ಮಾಡಲಾಗಿದೆ. ಇಂದಿನ ಮೊಬೈಲ್ ಯುಗದಲ್ಲಿ ಯಾರಿಗೆ ಗಡಿಯಾರ ಎಂದು ಜನ ಪ್ರಶ್ನಿಸುತ್ತಿದ್ದಾರೆ. ವಾಹನ ಸಂಚಾರಕ್ಕೆ ತಡೆ ಆಗುತ್ತದೆ ಎಂದು ಅಂದಿನ ಜಿಲ್ಲಾಧಿಕಾರಿ ಭರತ್ ಲಾಲ್ ಮೀನಾ 25 ವರ್ಷಗಳ ಹಿಂದೆ ಗಡಿಯಾರ ಗೋಪುರವನ್ನು ತೆರವು ಮಾಡಿದ್ದರು. ಸ್ಮಾರ್ಟ್ ಸಿಟಿ ಕಂಪೆನಿಯಲ್ಲಿ ಜನಪ್ರತಿನಿಧಿಗಳ ಪ್ರಾತಿನಿಧ್ಯ ಕನಿಷ್ಟವಾಗಿದೆ. ಇದರಿಂದಾಗಿ ಅಧಿಕಾರಿಗಳೇ ಕಾಮಗಾರಿಗಳ ಆಯ್ಕೆ ಮಾಡುತ್ತಾರೆ. ನಗರ ಮಟ್ಟದಲ್ಲಿ ಸಲಹಾ ಸಮಿತಿ ಇದ್ದರೂ ಅದು ಪ್ರಗತಿ ಪರಿಶೀಲನೆಗಷ್ಟೇ ಸೀಮಿತವಾಗಿರುತ್ತದೆ. ದುಬಾರಿ ಮೊತ್ತವನ್ನು ಅನಗತ್ಯ ಕಾಮಗಾರಿಗಳಿಗೆ ವೆಚ್ಚ ಮಾಡಲಾಗುತ್ತಿದೆ ಎಂಬುದು ರಾಜ್ಯದ ಆರು ಮಹಾನಗರಳಲ್ಲಿ ಕೇಳಿಬಂದಿರುವ ಆರೋಪಗಳು. ಬಸ್ ಸ್ಟಾಪ್ ಗಳಿಗೆ 6 ರಿಂದ 15 ಲಕ್ಷ ರೂಪಾಯಿ ತನಕ ವೆಚ್ಚ ಮಾಡಲಾಗುತ್ತಿದೆ. ಈಗ ಹಾಕಲಾಗಿರುವ ಬಸ್ ಸ್ಟಾಪ್ ಗಳು ಮಂಗಳೂರಿನಂತಹ ಗಾಳಿ ಮಳೆ ಸುರಿಯುವ ನಗರಗಳಲ್ಲಿ ಸೂಕ್ತವಾಗಿಲ್ಲ ಎಂದು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಆಕ್ಷೇಪವೆತ್ತಿದ್ದಾರೆ. ಮಂಗಳೂರು ನಗರದಲ್ಲಿ ಈಗಾಗಲೇ ಬಹುತೇಕ ಬಸ್ ನಿಲ್ದಾಣಗಳನ್ನು ಹಾಕಲಾಗಿದ್ದು, ಅವು ನಿರುಪಯುಕ್ತವಾಗಿವೆ. ಯಾವುದೇ ನಗರಕ್ಕೂ ಕೂಡ ಸ್ಮಾರ್ಟ್ ಸಿಟಿ ಬಸ್ ಸ್ಟಾಪ್ ಗಳ ವಿನ್ಯಾಸ ನಿಷ್ಪ್ರಯೋಜಕವಾಗಿದೆ. ಮಂಗಳೂರಿನಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿದ್ದ ನೆಹರೂ ಮೈದಾನ ರಸ್ತೆಯ ಇಕ್ಕೆಲಗಳ ಫುಟ್ ಪಾತ್ ಗಳನ್ನು ತೆರವುಗೊಳಿಸಿ ಹೊಸದಾಗಿ ದುಬಾರಿ ಫುಟ್ ಪಾತ್ ಅಳವಡಿಸಲಾಗುತ್ತಿದೆ. ಕ್ಲಾಕ್‌ ಟವರ್‌ನಿಂದ ಆರ್‌ ಟಿ ಒ ಸರ್ಕಲ್‌ ವರೆಗಿನ ಕೇವಲ 300 ಮೀಟರ್ ರಸ್ತೆಯ ಭಾಗಶಃ ಕಾಂಕ್ರಿಟೀಕರಣ ಮತ್ತು ಫುಟ್ ಪಾತ್ ಕಾಮಗಾರಿಗೆ 6 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರೆ ಸ್ಮಾರ್ಟ್ ಕೆಲಸ ಆಗುತ್ತಿದೆ ಎಂದು ಗಮನಿಸಬಹುದು. ರಾಜ್ಯದಲ್ಲಿ ಬೆಳಗಾವಿ ಮತ್ತು ತುಮಕೂರು ನಗರಗಳಲ್ಲಿ ಕಾಮಗಾರಿ ಪ್ರಗತಿ ಆಗಿದೆ. ಮಂಗಳೂರಿನಲ್ಲಿ ಯಾವುದೇ ಒಂದು ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಬೆಳಗಾವಿಯಲ್ಲಿ ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ಕಾಮಗಾರಿ ಆಗಿದ್ದು, 405 ಕೋಟಿ ರೂಪಾಯಿ ಮೊತ್ತದ 35 ಕಾಮಗಾರಿಗಳು ಪ್ರಗತಿಯಲ್ಲಿವೆ. ತುಮಕೂರಿನಲ್ಲಿ 20 ಕೋಟಿ ರೂಪಾಯಿಯ 18 ಕಾಮಗಾರಿಗಳು ಪೂರ್ಣಗೊಂಡಿದ್ದು, 800 ಕೋಟಿ ವೆಚ್ಚದ 52 ಕಾಮಗಾರಿಗಳು ವಿವಿಧ ಹಂತದಲ್ಲಿವೆ. ದಾವಣಗೆರೆಯಲ್ಲಿ ನಲವತ್ತು ಕಾಮಗಾರಿಗಳು, ಹುಬ್ಬಳ್ಳಿ-ಧಾರವಾಡದಲ್ಲಿ ಮೂವತ್ತು ಕಾಮಗಾರಿಗಳು ಪ್ರಗತಿಯಲ್ಲಿವೆ. ಶಿವಮೊಗ್ಗದಲ್ಲಿ 66 ಲಕ್ಷದ ಎರಡು ಕಾಮಗಾರಿ ಪೂರ್ಣಗೊಂಡಿದ್ದು, 35 ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವುದೇ ಗಮನಾರ್ಹ ಪ್ರಗತಿ ಸಾಧಿಸಿಲ್ಲ. ಪ್ರಭಾವಿ ರಾಜಕಾರಣಿಗಳಿದ್ದರೂ ಕೂಡ ಬೆಂಗಳೂರಿನಲ್ಲಿ ಯಾವುದೇ ಸ್ಮಾರ್ಟ್ ಕಾಮಗಾರಿಗಳು ಆರಂಭವಾದ ಲಕ್ಷಣ ಕಂಡುಬಂದಿಲ್ಲ. ಕೇಂದ್ರ ಸರಕಾರ ಐದು ವರ್ಷಗಳ ಅವಧಿಗೆ 48,000 ಕೋಟಿ ರೂಪಾಯಿ ನಿಗದಿ ಮಾಡಿದೆ. ಪ್ರತಿಯೊಂದು ನಗರಕ್ಕೆ ತಲಾ ಅಂದಾಜು ನೂರು ಕೋಟಿ ರೂಪಾಯಿ ಪ್ರತಿ ವರ್ಷ ದೊರೆಯುತ್ತದೆ. ರಾಜ್ಯ ಸರಕಾರ ಕೂಡ ಅಷ್ಟೇ ಮೊತ್ತದ ಅನುದಾನವನ್ನು ನೀಡಬೇಕಾಗುತ್ತದೆ. ಈ ಇನ್ನೂರು ಕೋಟಿ ರೂಪಾಯಿ ವಾರ್ಷಿಕ ಅನುದಾನದಲ್ಲಿ ಯಾವ ಸ್ಮಾರ್ಟ್ ಸಿಟಿ ನಿರ್ಮಾಣ ಸಾಧ್ಯವಿದೆ? ಇನ್ನು ಉಳಿದ ಹಣವನ್ನು ಸ್ಥಳೀಯಾಡಳಿತ ಸಂಸ್ಥೆಗಳೇ ಸಂಗ್ರಹಿಸಬೇಕು. ಪುಣೆ ಮಹಾನಗರವೊಂದು ಮಾತ್ರ ಉತ್ತಮ ಕ್ರೆಡಿಟ್ ರೇಟಿಂಗ್ ಗಾಗಿ ಅಭಿವೃದ್ಧಿ ಬಾಂಡ್ ಬಿಡುಗಡೆ ಮಾಡುವ ಸ್ಥಿತಿಯಲ್ಲಿದೆ.
ಗಾಂಧೀಜಿಯವರು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ ಮೇಲೆ ಇಲ್ಲಿಯ ಜನರ ಜೀವನ ಮೇಲೆ ಸತ್ಪರಿಣಾಮ ಉಂಟಾಯಿತು ಎಂಬುದು ಎಲ್ಲರಿಗೂ ಗೊತ್ತು. ಆದರೆ ಗಾಂಧೀಜಿ ತಮಗೆ ಬಂದ ಪತ್ರಕ್ಕೆ ಸ್ಪಂದಿಸಿ, ತಾವೂ ಒಂದು ಪತ್ರ ಬರೆದು ಅಂದಾನಪ್ಪ ದೊಡ್ಡಮೇಟಿ ಅವರ ತಾಯಿಯ ಜೀವ ಉಳಿಸಿದ್ದು ಹಲವರಿಗೆ ಗೊತ್ತಿಲ್ಲ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ಆ ಕತೆ ಹೀಗಿದೆ, 1940 ಡಿಸೆಂಬರ್ 8 ಮಹಾತ್ಮಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹದ ಆಂದೋಲನಕ್ಕೆ ಕರೆನೀಡಿದ ದಿನಗಳವು.. ಇಡೀ ರಾಷ್ಟ್ರದ ತುಂಬೆಲ್ಲಾ ಈ ಸತ್ಯಾಗ್ರಹ ಕಾವು ಪಡೆದುಕೊಂಡು.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಬಿರುಸು ಪಡೆಯಿತು.. ಜಕ್ಕಲಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದಿನ ಬಯಲಿನಲ್ಲಿ ಈ ಭಾಗದ ಆಂದೋಲನದ ಕರ್ಣಧಾರತ್ವ ವಹಿಸಿದ್ದ ಅಂದಾನಪ್ಪ ದೊಡ್ಡಮೇಟಿ ಯವರನ್ನು ಅವರ ಅನೇಕ ಸಂಗಡಿಗರನ್ನು ಕೈದು ಮಾಡಿ ಧಾರವಾಡ ದ ವಿಶೇಷ ನ್ಯಾಯಾಧೀಶರ ಮುಂದೆ ಖಟ್ಲೆ ನಡಿಸಿದರು.. ಅಂದಾನಪ್ಪ ದೊಡ್ಡಮೇಟಿ ಯವರಿಗೆ ಒಂದು ವರ್ಷದ ಶಿಕ್ಷೆ ವಿಧಿಸಲು ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಡಲಾಯಿತು. ಆಗ ಅಂದಾನಪ್ಪ ದೊಡ್ಡಮೇಟಿ ಯವರು. ಸೇವಾಗ್ರಾಮದಲ್ಲಿದ್ದ ಮಹಾತ್ಮ ಗಾಂಧೀಜಿಯವರಿಗೆ ತಮ್ಮ ತಾಯಿ ಬಸಮ್ಮನವರ ಆರೋಗ್ಯ ವಿಷಮಿಸಿದ ಬಗ್ಗೆ ಬರೆಯುತ್ತಾ, “ಒಬ್ಬನೇ ಮಗನಾದ ನನ್ನನ್ನು ನೋಡಲು ನನ್ನ ತಾಯಿ ಆಕಾಂಕ್ಷೆ ಹೊಂದಿದ್ದರೂ.. ಬಿಡುಗಡೆ ಗಾಗಿ ನಾನು ಸರಕಾರವನ್ನು ಕೇಳಬಾರದೆಂದೇ ನಿರ್ಧರಿಸಿರುವೆ.. ಇದೇಡಿಸೆಂಬರ್ 10 ಕ್ಕೆ(1941) ನನ್ನ ಬಿಡುಗಡೆ ಯ ಅವಧಿಯು ಮುಗಿಯುವದು. ತಾಯಿಗೆ ನಿಮ್ಮಲ್ಲಿ ತುಂಬಾ ವಿಶ್ವಾಸ.. ಚೈತನ್ಯ ದಾಯಕ ಸಂದೇಶವನ್ನು ಕಳುಹಿಸಬೇಕಾಗಿ ವಿನಂತಿ, ಎಂದು ಕಾಗದವನ್ನು.,ಜೊತೆಗೆ ತಂತಿ ಯನ್ನು ಮಹಾತ್ಮಗಾಂಧೀಜಿಯವರಿಗಕಳಿಸಿದರು. ಮಹಾತ್ಮ ಗಾಂಧೀಜಿಯವರು, ಸ್ವಾತಂತ್ರ್ಯ ಯೋಧ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಹಾಗೂ ಅವರ ತಾಯಿ ಶ್ರೀಮತಿ ಬಸಮ್ಮ ಜ್ಞಾನಪ್ಪ ದೊಡ್ಡಮೇಟಿ ಯವರಿಗೆ ಬರೆದ ಸ್ವ ಹಸ್ತಾಕ್ಷರ ರದ ಪತ್ರ. ಅದಕ್ಕೆ ತೀವ್ರ ವಾಗಿ ಸ್ಪಂದಿಸಿದ ಮಹಾತ್ಮಾಜಿಯವರು.. ದೊಡ್ಡ ಮೇಟಿಯವರ ತಂತಿಗೆ ಉತ್ತರವಾಗಿ 1.10.1940.ರಂದು ಸ್ವಹಸ್ತಾಕ್ಷರಗಳಲ್ಲಿ.. ಅಂದಾನಪ್ಪದೊಡ್ಡ ಮೇಟಿಯವರ ತಾಯಿ ಶ್ರೀಮತಿ ಬಸಮ್ಮನವರಿಗೆ ಪತ್ರ ಬರೆದು ಧೈರ್ಯ ಹಾಗು ಅಭಯದ ಬಗ್ಗೆ ವಿಶ್ವಾಸ ತುಂಬಿದರು.. ಅದರಂತೆ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಸಂತೋಷ ವ್ಯಕ್ತಪಡಿಸಿ ಪತ್ರವನ್ನು ಬರೆದರು.. ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಲ್ಲಿ ಭಾಗವಹಿಸಿದವರ ಬಗ್ಗೆ ಅವರು ವಹಿಸುತ್ತಿದ್ದ ಕಾಳಜಿಗಳು.. ಅವರ ಕುಟುಂಬದ ಇತರ ಸದಸ್ಯರ ಬಗ್ಗೆ ಇರುವ ಗೌರವವಗಳಿಗೆ ಇದು ಸಾಕ್ಷಿಯಾಗಿದೆ. ಮಹಾತ್ಮ ಗಾಂಧೀಜಿಯವರ ದು ಮಾತೃಹೃದಯ ತಮ್ಮೊಡನಾಡಿಗಳ ನೋವುಗಳನ್ನು ಕಂಡು ತೀವ್ರ ವಾಗಿ ಸ್ಪಂದಿಸಿದ್ದರಿಂದ ಅವರೊಂದಿಗೆ ಜನಸಾಮಾನ್ಯರೂ ಐತಿಹಾಸಿಕ ಭಾರತೀಯ ರಾಷ್ಟ್ರೀ ಆಂದೋಲನದ ಭಾಗವಾದರು…ಮಹಾತ್ಮಜಿವರಿಗೆ ಸಾವು ಇಲ್ಲವೇ ಇಲ್ಲ..!.ಅವರು ಸದಾ ಇರುತ್ತಾರೆ ಜಗತ್ತಿನಲ್ಲಿ ಪ್ರೀತಿ.. ಅಹಿಂಸೆ ಯ ಸತ್ಯದ ಪ್ರತಿ ಪಾದಕರಾಗಿ ಹರಡುತ್ತಾರೆ.. ಮಹಾತ್ಮ ಗಾಂಧೀಜಿಯವರ ಈ ಪತ್ರ ದೊಡ್ಡ ಮೇಟಿ ಯವರ ತಾಯಿಯವರಿಗೆ ಬದುಕಲು ಸಂಜೀವಿನಿಯಾಯಿತು ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಬಸಮ್ಮನವರು ತಮ್ಮಮಗ ಜೈಲಿನಿಂದ ಬಿಡುಗಡೆಯಾಗುವವರೆಗೂ ನಂತರ ಕೆಲವರ್ಷ ಜೀವಹಿಡಿದುಕೊಂಡಿದ್ದರು! ಇದನ್ನು ‘ಪ್ರತಿಧ್ವನಿ’ ತಂಡಕ್ಕೆ ತಿಳಿಸಿದ ಅದೇ ಕುಟುಂಬದವರಾದ ರವೀಂದ್ರ ದೊಡ್ಡಮೇಟಿ ಆ ಪತ್ರವನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ರವೀಂದ್ರನಾಥ ಅವರು, “ಗಾಂಧೀಜಿ ಬರೀ ಒಬ್ಬ ವ್ಯಕ್ತಿ ಅಥವಾ ಹೆಸರು ಅಲ್ಲ, ಅವರೆಂದರೆ ಒಂದು ಶಕ್ತಿ. ನಮ್ಮ ಭಾಗದ ಜನರು ಗಾಂಧೀಜಿ ಭೇಟಿ ಕೊಟ್ಟು ಹೋಗುವಾಗ ಅವರ ತುಳಿದ ಹೋದ ಹೆಜ್ಜೆಯ ಗುರುತಿದ್ದ ಮಣ್ಣನ್ನು ತಮ್ಮ ಸೆರಗಿನಲ್ಲಿ ಕಟ್ಟಿಕೊಂಡಿದ್ದರು. ಗಾಂಧೀಜಿ ಹುತಾತ್ಮರಾದ ದಿನದಂದು ಕೆಲವರು ಚಪ್ಪಲಿ ಧರಿಸುವುದಿಲ್ಲವೆಂದು ನಿರ್ಧರಿಸಿದರು, ಕೆಲವರು ಸಿಹಿ ತಿನ್ನುವುದು ನಿಲ್ಲಿಸಿದರು, ಇವತ್ತಿಗೂ ಗಾಂಧೀಜಿ ಬಗ್ಗೆ ನಮ್ಮ ಹಿರಿಯರು ಹೇಳಿದ ಮಾತು ಗುಂಗು ಹಿಡಿಸುತ್ತಲೇ ಇವೆ”.
ಕೆಲಸದ ನಿಮಿತ್ತ ಮಲ್ಪೆಗೆ ವಲಸೆ ಬಂದಿದ್ದ ಶಿವಪ್ಪ ನಾಯಕ ಅವತ್ತು ನಾಪತ್ತೆಯಾಗಿಬಿಟ್ಟಿದ್ದ. ಆದ್ರೆ ಅವನ ಬೈಕ್ ಸೇತುವೆಯೊಂದರ ಮೇಲೆ ಸಿಗುತ್ತೆ. ಇನ್ನೂ ಇದೇ ಪ್ರಕರಣದ ತನಿಖೆ ಆರಂಬಿಸಿದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಕ್ಲೂ ಸಿಗದೇ ತಲೆಕೆಡಸಿಕೊಂಡುಬಿಡ್ತಾರೆ. ಎಷ್ಟೇ ಹುಡುಕಾಡಿದ್ರೂ ಅವನ ಮೃತದೇಹವೂ ಸಿಗೋದಿಲ್ಲ. ಬೆಂಗಳೂರು (ಅ.1): ಅವರಿಬ್ಬರು ಪ್ರೀತಿಸಿ ಮದುವೆಯಾದವರು. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಮೂಲದ ಜೋಡಿ ಹೊಟ್ಟೆಪಾಡಿಗಾಗಿ ಮಲ್ಪೆಗೆ ವಲಸೆ ಬಂದಿತ್ತು. ಇನ್ನೂ ಮದುವೆಯಾಗಿ ಐದು ತಿಂಗಳಾಗಿತ್ತು ಅಷ್ಟೇ ವೀಕ್ಷಕರೇ.. ಮಧ್ಯರಾತ್ರಿಯಲ್ಲಿ ಕೆಲಸಕ್ಕೆ ಹೋಗಿದ್ದ ಗಂಡ ಇದ್ದಕ್ಕಿದ್ದಂತೆ ನಾಪತ್ತೆ. ಎಲ್ಲಿ ಹೋದನಪ್ಪ ಅಂತ ಹುಡುಕುತ್ತಿದ್ದಾಗ್ಲೇ ಮಲ್ಪೆ ಪಡುಕೆರೆ ಸೇತುವೆಯಲ್ಲಿ ಈತನ ಬೈಕ್ ಪತ್ತೆಯಾಗಿತ್ತು, ಅಲ್ಲಿ ಹೋಗಿ ನೋಡಿದ್ರೆ ಅವನ ಬೈಕ್ ಮತ್ತು ಅದರ ಪಕ್ಕದಲ್ಲೇ ರಕ್ತದ ಕಲೆಗಳು. ಮೊಬೈಲ್ ಕೂಡ ಅಲ್ಲೇ ಇತ್ತು. ಸ್ಥಳಕ್ಕೆ ಬಂದ ಪೊಲೀಸರಿಗೆ ಅನುಮಾನಗಳ ಮೇಲೆ ಅನುಮಾನ. ಇರಲಿ ಅಂತ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ರೆ ಒಂದರ ಹಿಂದರಂತೆ ಶಾಕಿಂಗ್ ಕ್ಲೂಗಳು. ಆಪ್ರಕರಣದಲ್ಲಿ ಆರೋಪಿ ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಸುಳೋ ಕೆಲಸ ಮಾಡಿದ್ರು. ಕೊನೆಗೆ ನಾಪತ್ತೆಯಾದವನ್ನು ಪತ್ತೆ ಹಚ್ಚಲು ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತೆ ನಿರ್ಮಾಪಕ ಸೌಂದರ್ಯ ಜಗದೀಶ್‌ ಪುತ್ರನ ಬೀದಿ ರಂಪ; ಜಾತಿ ನಿಂದನೆ ಕೇಸ್‌? ನಾಪತ್ತೆಯಾಗಿದ್ದ ಶಿವಪ್ಪ ನಾಯಕನ ಬೈಕ್ ಸೇತುವೆಯೊಂದರ ಮೇಲೆ ಸಿಗುತ್ತೆ. ಇನ್ನೂ ಇದೇ ಪ್ರಕರಣದ ತನಿಖೆ ಆರಂಬಿಸಿದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸುಳಿವು ಸಿಗದೇ ತಲೆ ಕೆಡಿಸಿಕೊಂಡುಬಿಡ್ತಾರೆ. ಎಷ್ಟೇ ಹುಡುಕಾಡಿದ್ರೂ ಅವನ ಮೃತದೇಹವೂ ಸಿಗೋದಿಲ್ಲ. ಏನಪ್ಪ ಮಾಡೋದು ಅಂತ ಪೊಲೀಸರು ಕೂತಿರುವಾಗ್ಲೇ, ಶಿವಪ್ಪ ನಾಯಕನ ಬೈಕ್‌ನಲ್ಲಿ ಸಿಕ್ಕ ಮೊಬೈಲ್‌ಗೆ ಒಂದು ಮೆಸೆಜ್ ಬರುತ್ತೆ. ಅದೊಂದು ಮೆಸೆಜ್ ತನಿಖೆಯ ದಿಕ್ಕನ್ನೇ ಬದಲಿಸಿಬಿಡುತ್ತೆ.
ಬೆಂಗಳೂರು : ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಭಾರತ ಇದೀಗ ನಾಲ್ಕನೇ ಲಸಿಕೆಯನ್ನು ದೇಶದಲ್ಲಿ ಪರಿಚಯಿಸಿದೆ. ಇತ್ತೀಚಿನ ಬೆಳವಣಿಗೆ ಪ್ರಕಾರ ಭಾರತದಲ್ಲಿ ಶೀಘ್ರದಲ್ಲೇ ಮತ್ತೊಂದು ಕೋವಿಡ್ ಲಸಿಕೆ ಲಭ್ಯವಾಗಲಿದ್ದು, ಮಾಡೆರ್ನಾ ಕೋವಿಡ್‌ ಲಸಿಕೆ ಆಮದು ಮಾಡಿಕೊಳ್ಳಲು ಸಿಪ್ಲಾ ಸಂಸ್ಥೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ. ತುರ್ತು ಬಳಕೆಗಾಗಿ ಮಾಡರ್ನಾ ಸಂಸ್ಥೆಯ ಕೋವಿಡ್-19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮೋದನೆ ನೀಡಿದೆ. ಇದನ್ನೂ ಓದಿ : ಪಿಎ ಜೊತೆಗಿನ ಅಕ್ರಮ ಸಂಬಂಧವೇ ರೇಖಾ ಕದಿರೇಶ್ ಕೊಲೆಗೆ ಕಾರಣವಾಯ್ತೇ..? ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ ತಯಾರಿಸಲಾಗುತ್ತಿರುವ ಮಾಡರ್ನಾ ಲಸಿಕೆಯ ಆಮದು ಮತ್ತು ಮಾರುಕಟ್ಟೆ ಹಕ್ಕುಗಳಿಗಾಗಿ ದೇಶೀಯ ಔಷಧ ಕಂಪನಿ ಸಿಪ್ಲಾ ಮನವಿ ಸಲ್ಲಿಸಿತ್ತು. ಭಾರತಕ್ಕೆ ಸ್ವಲ್ಪ ಪ್ರಮಾಣದ ಮಾಡರ್ನಾ ಕೋವಿಡ್‌–19 ಲಸಿಕೆ ಡೋಸ್‌ಗಳನ್ನು ಪೂರೈಸಲು ಅಮೆರಿಕ ಸರ್ಕಾರ ಇತ್ತೀಚೆಗೆ ಸಮ್ಮತಿಸಿತ್ತು. ಆದರೆ ಇದರ ಪ್ರಮಾಣ ಎಷ್ಟು ಅನ್ನುವುದು ಇನ್ನೂ ಗೊತ್ತಾಗಿಲ್ಲ. ಜೊತೆಗೆ ಈ ಲಸಿಕೆ ದರ ಎಷ್ಟಿರಲಿದೆ ಅನ್ನುವುದು ಕೂಡಾ ಗೊತ್ತಾಗಿಲ್ಲ. ಇದನ್ನೂ ಓದಿ : ಹೂ ಮಾರಿ SSLC ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿನಿಗೆ ಲ್ಯಾಪ್‍ಟ್ಯಾಪ್ ಉಡುಗೊರೆ ನೀಡಿದ ಬಿಬಿಎಂಪಿ ಆಯುಕ್ತ ದೇಶದಲ್ಲಿ ಇದೀಗ ಆಸ್ಟ್ರಾಜೆನೆಕಾ- ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಕೋವಿಶೀಲ್ಡ್, ಭಾರತ್‌ ಬಯೋಟೆಕ್‌-ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೊವ್ಯಾಕ್ಸಿನ್‌ ಮತ್ತು ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಗಳು ಲಭ್ಯವಿದೆ. Tags: Corona ShareTweetSendShare Discussion about this post Related News Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್ Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ
ಅನುದಾನಿತ ಕಾಲೇಜುಗಳಲ್ಲಿ ಸಕ್ರಮಾತಿಗೊಂಡ ಸ್ಟಾಪ್ ಗ್ಯಾಪ್ ಉಪನ್ಯಾಸರುಗಳಿಗೆ ಯುಜಿಸಿ ವೇತನ ಶ್ರೇಣಿಗಳನ್ನು ವಿಸ್ತರಿಸುವ ಬಗ್ಗೆ ನೆನಪೋಲೆ FILLING UP OF PRINCIPALS POSTS IN FIRST GRADE GOVERNMENT COLLEGES IN KARNATAKA ಅನುದಾನಿತ ಕಾಲೇಜುಗಳ ಪ್ರಭಾರಿ ಪ್ರಾಂಶುಪಾಲರು ವಾರಕ್ಕೆ ೬ ಗಂಟೆಗಳ ಬೋಧನಾ ಕಾರ್ಯ ನಿರ್ವಹಿಸುವಂತೆ ಸೂಚನೆ ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸುತ್ತೋಲೆ ಪಿ ಹೆಚ್ ಡಿ ಪದವಿ ಪಡೆದ ಪ್ರಯುಕ್ತ ಮುಂಗಡ ವೇತನ ಭಡ್ತಿಗಳ ಮಂಜೂರು ಮಾಡಿರುವ ಬಗ್ಗೆ ಮಹಾಲೇಖಪಾಲಕರ ಆಕ್ಷೇಪಣೆ - ಸುತ್ತೋಲೆ Stagnation Increment Exercise of Option to Continue in the Scales of Pay of Lower Post -Extension of Time Limit
ಆಲಮೇಲ (ಅ.18): ಭಾರಿ ಪ್ರವಾಹದದಿಂದ ವಿಜಯಪುರದ ಆಲಮೇಲ ತಾಲೂಕಿನ ತಾರಾಪುರ ಭೀಮಾ ನದಿಯಲ್ಲಿ ಸಿಲುಕಿಕೊಂಡು ಜೀವ ರಕ್ಷಣೆಗಾಗಿ ಪರದಾಡುತ್ತಿದ್ದ ನಾಯಿ ಮರಿಯನ್ನು ತಾಯಿ ಶ್ವಾನ ರಕ್ಷಣೆ ಮಾಡಿರುವುದು ಗಮನ ಸೆಳೆದಿದೆ. " ತಾಯಿ ಶ್ವಾನವೂ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಆ ನಾಯಿ ಮರಿಯನ್ನು ಪ್ರವಾಹದ ನೀರಿನಲ್ಲೇ ಬಾಯಿ ಅಲ್ಲಿ ಕಚ್ಚಿಕೊಂಡು ಹೋಗಿ ರಕ್ಷಣೆ ಮಾಡಿದೆ. ಪ್ರವಾಹ ಪ್ರವಾಸ ಹೋಗ್ಬಿಂದ ಸಚಿವ ಅಶೋಕನವರದ್ದು ವೀಕೆಂಡ್ ಪಿಕ್‌ ನಿಕ್ ನಂತಿತ್ತು..! .. ವಿಜಯಪುರ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನರು ಮನೆ, ಹೊಲ ಕಳೆದುಕೊಂಡು ಕಣ್ಣಿರಾಗುತ್ತಿದ್ದಾರೆ. ಬದುಕೇ ದುಸ್ಥರವಾಗಿದೆ. ಊರಿಗೆ ಊರಿಯೇ ನೀರಿನಲ್ಲಿ ಮುಳುಗಿದರೂ ವಿಜಯಪುರದಲ್ಲಿ ಕುಡಿಯಲು ನೀರಿಲ್ಲದೇ ಜನರು ಪರದಾಡುವಂತಾಗಿದೆ. ಪ್ರವಾಹದಿಂದ ನಿತ್ಯ ಕುಡಿಯಲು ಸರಬರಾಜು ಮಾಡುತ್ತಿರುವ ಬಾವಿ ಮುಚ್ಚಿಹೋಗಿದೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಪೂರೈಸುತ್ತಿದ್ದರೂ ಎಲ್ಲಿಯೂ ಸಾಲುತ್ತಿಲ್ಲ. ಅನ್ನಾಹಾರಕ್ಕಾಗಿ ತೀವ್ರ ಪರದಾಟ ಎದುರಾಗಿದೆ.
ಮಂಗಳೂರು: ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಈಗಾಗಲೇ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ. 3 ತಿಂಗಳ ಹಿಂದೆಯಷ್ಟೇ ಕಾಮಗಾರಿ ಸಂಪೂರ್ಣಗೊಂಡು ಉದ್ಘಾಟನೆಗೊಂಡ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಕಳಪೆ ಕಾಮಗಾರಿಯಿಂದ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ ಎಂದು ಅವರು ಆರೋಪಿಸಿದರು.ದ.ಕ. ಜಿಲ್ಲಾ ಸಂಸದರು, ಬಿಜೆಪಿ ಶಾಸಕರು ಈ ಕಾಮಗಾರಿ ಬಗ್ಗೆ ಬಹಳ ಸಂಭ್ರಮ ಆಚರಿಸಿದ್ದರು. ನಿರ್ಮಾಣಕ್ಕೆ 10 ವರ್ಷಗಳ ಕಾಲ ತೆಗೆದುಕೊಂಡ ಈ ಕಾಮಗಾರಿಗೆ ತಗುಲಿದ ವೆಚ್ಚ ಪಾವತಿ ಮಾಡಿದ ಹಣ ಮತ್ತು ಕಳಪೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಕೂಡಲೇ ತನಿಖೆಗೆ ಆದೇಶಿಸಬೇಕೆಂದು ಲೋಕೋಪಯೋಗಿ ಇಲಾಖೆ ಮತ್ತು ಕೇಂದ್ರ ಹೆದ್ದಾರಿ ಇಲಾಖೆಗೆ ಐವನ್ ಡಿಸೋಜ ಆಗ್ರಹಿಸಿದ್ದಾರೆ. ಈ ಬಗ್ಗೆ ಅನೇಕ ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳಲಿಲ್ಲ.‌ 10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಕಾಮಗಾರಿಯಿಂದ ಸರಕಾರಕ್ಕೆ ಮತ್ತು ಇಲಾಖೆಗೆ ತುಂಬಾ ನಷ್ಟ ಉಂಟಾಗಿದೆ. ಈ ಜವಾಬ್ದಾರಿಯನ್ನು ಲೋಕಸಭಾ ಸದಸ್ಯರೇ ವಹಿಸಿಕೊಳ್ಳಬೇಕು. ಕಳಪೆ ಕಾಮಗಾರಿ ನಡೆದ ಸ್ಥಳವು ತೀರಾ ಅಪಾಯಕಾರಿ ಅಂಚಿನಲ್ಲಿದ್ದು, ಈ ಬಗ್ಗೆ ಸುರಕ್ಷತಾ ದೃಷ್ಟಿಯಿಂದ ಕ್ರಮ ವಹಿಸಬೇಕು. ವಾಹನ ಸಂಚಾರಕ್ಕೆ ಅಪಾಯ ಇರುವುದರಿಂದ ಇಲಾಖೆ ಕೂಡಲೇ ತಾಂತ್ರಿಕ ವರದಿಯನ್ನು ತೆಗೆದುಕೊಳ್ಳಬೇಕು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಆಶಿತ್ ಪಿರೇರಾ, ಜೇಮ್ಸ್ ಪ್ರವೀಣ್, ಬಾಸ್ಕರ್ ರಾವ್, ಶ್ರೀಧರ್ ಶೆಟ್ಟಿ ಕಡೆಕಾರ್, ಹಬಿಬುಲ್ಲಾ, ಬಾಜಿಲ್, ಗುರುರಾಜ್, ರಘುರಾಜ್ ಮುಂತಾದವರು ಉಪಸ್ಥಿತರಿದ್ದರು.
ವಿಕಟಕವಿ ನಿರ್ದೇಶಕ ಯೋಗ್​ರಾಜ್​ ಭಟ್​ ಗಣೇಶ್​ ಜೊತೆ ಗಾಳಿಪಟ ಹಾರಿಸೋಕೂ ಮುಂಚೆ..”ಗರಡಿ” ಮನೆಯಲ್ಲಿ ನಿಂತಿದ್ದಾರೆ..ಅಷ್ಟಕ್ಕೂ ಭಟ್ರು ಗಾಳಿಪಟ ಹಾರಿಸೋದ ಬಿಟ್ಟು ಅದ್ಯಾವ ಕಾರಣಕ್ಕೆ ‘ಗರಡಿ’ ಮನೆ ಸೇರಿದ್ರು.. ಭಟ್ಟರ ಜೊತೆ ಯಾರ್ಯಾರು ‘ಗರಡಿ’ಮನೆಯಲ್ಲಿ ನಿಂತಿದ್ದಾರೆ? ಸ್ಟಾರ್​ ಡೈರೆಕ್ಟರ್​ ಯೋಗರಾಜ್​ ಭಟ್​ ಸದ್ಯ ಗಣಪನ ಗಾಳಿಪಟ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಗಾಳಿಪಟ 2 ಶೂಟಿಂಗ್​ ಮುಗಿಸಿರುವ ಭಟ್ರು ಸಿನಿಮಾ ರಿಲೀಸ್​ ಆಗೋಕೆ ಮೊದಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ..ಅಲ್ಲದೆ ಭಟ್ಟರು ಹೊಸ ಚಿತ್ರದ ಟೈಟಲ್​ ಮತ್ತು ನಾಯಕನ ರಿವೀಲ್​ ಮಾಡಿ ಅಭಿಮಾನಿಗಳಿಗೆ ಕನ್ಪ್ಯೂಸ್​ ಮಾಡಿದ್ದಾರೆ.. ಯೆಸ್​..ಭಟ್ಟರ ಮುಂದಿನ ಸಿನಿಮಾ ಟೈಟಲ್​ “ಗರಡಿ”.. ಈ ಪವರ್​ ಪುಲ್​ ಹೆಸರಿನ ಚಿತ್ರಕ್ಕೆ ನಟ ಯಶಸ್ ಸೂರ್ಯನನ್ನು ನಾಯಕನಾಗಿ ಭಟ್ಟರು ಆಯ್ಕೆ ಮಾಡ್ಕೊಂಡಿದ್ದಾರೆ..ಮುಂಗಾರು ಮಳೆ ಚಿತ್ರದ ನಂತ್ರ ಸ್ಟಾರ್​ ನಟರು ಹಾಗೂ ಹೊಸ ನಟರಿಗೆ ಸಿನಿಮಾ ಮಾಡಿ ಗೆದ್ದಿರುವ ಭಟ್ರು.ಈಗ ಮತ್ತೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.. ಸಾಕಷ್ಟು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ರು ಗೆಲುವು ಕಾಣದ ನತದೃಷ್ಟ ನಟ ಯಶಸ್ ಸೂರ್ಯನಿಗೆ ‘ಗರಡಿ’ ಚಿತ್ರದ ಮೂಲಕ ಹೊಸ ಹಣೆಬರಹ ಬರೆಯಲು ಭಟ್ರು ಸಜ್ಜಾಗಿದ್ದಾರೆ. ಬಹಳ ದಿನಗಳ ಹಿಂದೇಯೆ ಭಟ್ರು ಸ್ಯಾಂಡಲ್​ವುಡ್​ನ ಕೌರವ ಸಚಿವ ಬಿ.ಸಿ ಪಾಟೀಲ್​ ಜೊತೆ ಇರುವ ಫೊಟೋ ಶೇರ್​ ಮಾಡಿ.. ಕೌರವೇಶ್ವರನ ಬ್ಯಾನರ್​ನಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ್ರು.. ಆಗಿನಿಂದಲೂ ಭಟ್ಟರ ಹೊಸ ನಡೆಯ ಬಗ್ಗೆ ಕುತೂಹಲ ಮೂಡಿತ್ತು.. ಅದ್ರೆ ಈಗ ಭಟ್ರು ಯಶಸ್ ಸೂರ್ಯ ಜೊತೆ ‘ಗರಡಿ’ ಸಿನಿಮಾ ಮಾಡುವುದಾಗಿ ಅನೌನ್ಸ್​ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ತಣಿಸಿದ್ದಾರೆ.. ಸದ್ಯಕ್ಕೆ ಭಟ್ರು ಗರಡಿ ಸಿನಿಮಾ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಟ್ಟಿಲ್ಲ.. ಚಿತ್ರದ ಟೈಟಲ್​ ಹಾಗೂ ನಾಯಕನ ಬಗ್ಗೆ ಮಾತ್ರ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.. ಅದೇನೆ ಇರಲಿ ಸಾಲು ಸಾಲು ಸಿನಿಮಾಗಳನ್ನು ಮಾಡಿ ಸೋತಿರುವ ಯಶಸ್​ ಸೂರ್ಯಗೆ ಯೋಗ್​ರಾಜ್ ಭಟ್​ ಅವರ ‘ಗರಡಿ’ಯಲ್ಲಾದರೂ ಗೆದ್ದು ನಿಲ್ಲುತ್ತಾರಾ ರಂದು ಕಾದು ನೋಡಬೇಕು.
Kannada News » Karnataka » Bengaluru » High Court questioned Lokayukta for teck park encroachment Clearance ಬಾಗ್​ಮನೆ ಡೆವಲಪರ್​ನಿಂದ ರಾಜಕಾಲುವೆ ಒತ್ತುವರಿ ವಿಚಾರ: ಲೋಕಾಯುಕ್ತ ಮಧ್ಯಪ್ರವೇಶಕ್ಕೆ ಹೈಕೋರ್ಟ್ ಅಸಮಾಧಾನ ಬಾಗ್​ಮನೆ ಡೆವಲಪರ್​ನಿಂದ ಒತ್ತುವರಿಯಾಗಿದ್ದ ರಾಜಕಾಲುವೆ ಪ್ರದೇಶವನ್ನು ಬಿಬಿಎಂಪಿ ತೆರವು ಮಾಡುತ್ತಿದ್ದು, ಇದಕ್ಕೆ ಲೋಕಾಯುಕ್ತ ಮಧ್ಯಪ್ರವೇಶಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯ TV9kannada Web Team | Edited By: Vivek Biradar Sep 28, 2022 | 5:10 PM ಬೆಂಗಳೂರು: ಬಾಗ್​ಮನೆ ಡೆವಲಪರ್​ನಿಂದ ಒತ್ತುವರಿಯಾಗಿದ್ದ ರಾಜಕಾಲುವೆ (Rajkaluve) ಪ್ರದೇಶವನ್ನು ಬಿಬಿಎಂಪಿ (BBMP) ತೆರವು ಮಾಡುತ್ತಿದ್ದು, ಇದಕ್ಕೆ ಲೋಕಾಯುಕ್ತ (Lokayukta) ಮಧ್ಯಪ್ರವೇಶಿಸಿದೆ. ಆದರೆ ಲೋಕಾಯುಕ್ತ ಮಧ್ಯಪ್ರವೇಶಕ್ಕೆ ಹೈಕೋರ್ಟ್ (Highcourt) ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರು ಮಹಾನಗರದಲ್ಲಿ ಕಳೆದ 15 ದಿನಗಳಿಂದ ರಾಜಕಾಲುವೆ ಮತ್ತು ಕರೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಗಿದ್ದ ಕಟ್ಟಡಗಳನ್ನು ಬಿಬಿಎಂಪಿ ತೆರವು ಮಾಡುತ್ತಿದೆ. ಹಾಗೇ ಮಹಾದೇವಪುರ ನಗರದಲ್ಲಿರುವ ಬಾಗ್​ಮನೆ ಡೆವಲಪರ್​ನಿಂದ ರಾಜಕಾಲುವೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಹೈಕೋರ್ಟ್​ ಬಿಬಿಎಂಪಿಗೆ ಸೂಚನೆ ನೀಡಿತ್ತು. ಸೂಚನೆ ಮೇರೆಗೆ ಬಿಬಿಎಂಪಿ ತೆರವು ಕಾರ್ಯ ಕೈಗೊಂಡಾಗ, ಬಿಲ್ಡರ್ ಭಾನುವಾರದಂದು ಲೋಕಾಯುಕ್ತದ ಮೊರೆ ಹೋಗಿದ್ದರು. ನಂತರ ಲೋಕಾಯುಕ್ತ ಭಾನುವಾರ ಒತ್ತುವರಿ ತೆರವಿಗೆ ತಡೆ ನೀಡಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ರಾಜಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶಿಸಿದೆ. ಈ ಮಧ್ಯೆ ಲೋಕಾಯುಕ್ತ ಕಾಯ್ದೆ ಮೀರಿ ಮಧ್ಯ ಪ್ರವೇಶಿಸಿದ್ದು ಏಕೆ ? ಲೋಕಾಯುಕ್ತ ಕಾಯ್ದೆಯಡಿ ತಡೆ ನೀಡುವ ಅಧಿಕಾರವಿದೆಯೇ? ಲೋಕಾಯುಕ್ತ ಕಚೇರಿಯೇ ಒತ್ತುವರಿ ತೆರವಿಗೆ ತಡೆ ನೀಡಬಹುದೇ? ಜನ ಕೋರ್ಟ್ ಬದಲು ಲೋಕಾಯುಕ್ತಕ್ಕೆ ಹೋಗಬಹುದಲ್ಲವೇ? ವ್ಯಾಪ್ತಿ ಮೀರಿದ ಆದೇಶ ನೀಡಲು ನಾವು ಅವಕಾಶ ನೀಡುವುದಿಲ್ಲ. ಲೋಕಾಯುಕ್ತದಿಂದ ಸಮಾನಾಂತರ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ. ಲೋಕಾಯುಕ್ತದ ಈ ನಿರ್ಧಾರವನ್ನು ಪ್ರಶ್ನಿಸಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್‌) ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ರಿಜಿಸ್ಟ್ರಾರ್‌, ಬಿಬಿಎಂಪಿ ಆಯುಕ್ತ, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಬಾಗ್ಮನೆ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಬುಧವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತೃತ್ವದ ವಿಭಾಗೀಯಕ್ಕೆ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಅರ್ಜಿದಾರರ ಪರ ವಕೀಲ ಪರ ಗೌತಮ್‌ ರಮೇಶ್‌ ಕೋರಿದರು. ನ್ಯಾಯಪೀಠವು ಸೆ.26ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಹೀಗಾಗಿ ಅರ್ಜಿ ವಿಚಾರಣೆ ಸತತ 2 ದಿನಗಳ ಕಾಲ ನಡೆದು ಇಂದು ತೀರ್ಪು ಹೊರಡಿಸಿದೆ.
September 26, 2021 September 26, 2021 ram pargeLeave a Comment on ಗಾಳಿ ಆಂಜನೇಯ ಸ್ವಾಮಿ ದಿವ್ಯದೃಷ್ಟಿ ಈ ರಾಶಿಯವರಿಗೆ ವಿಶೇಷ ದಿನ ಭವಿಷ್ಯ ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855 ಮೇಷ ರಾಶಿ ಇವರು ತುಂಬ ಹೆಸರಾಂತ ವ್ಯಕ್ತಿಗಳು ಆಗಿರುತ್ತಾರೆ ಇವರು ಇವರದೇ ಆದ ನೀತಿಗಳನ್ನು ಇವರು ಹೊಂದಿರುತ್ತಾರೆ ಇವರು ಹೆಚ್ಚಾಗಿ ಜನರಿಗೆ ದಾರಿದೀಪವಾಗುತ್ತದೆ ಅತಿಯಾದ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುವವರು ಅತಿಯಾದ ತಮಾಷೆಯ ಗುಣವನ್ನು ಹೊಂದಿರುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ವೃಷಭ ರಾಶಿ ಆಳವಾದ ಭದ್ರತೆಯನ್ನು ಇವರು ಬಯಸುತ್ತಾರೆ ಇವರು ಅಗತ್ಯಗಳನ್ನು ಪೂರೈಸುವ ಸಂದರ್ಭದಲ್ಲಿ ಸ್ಥಿರತೆಯನ್ನು ಹೊಂದುತ್ತಾರೆ ಇವರ ಮಂಡಿಸಬಹುದು ಜನರಿಗೆ ತಪ್ಪನ್ನು ತಿಳಿಸುತ್ತದೆ ಸಹಜವಾಗಿ ಅವರು ಒಳ್ಳೆಯರು ಆಗಿರುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ಮಿಥುನ ರಾಶಿ ಇವರು ದೊಡ್ಡ ದೊಡ್ಡ ಅಪೇಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ ಇವರು ಸದಾ ಪ್ರಯಾಣದಲ್ಲಿ ಇರಲಿ ಹೆಚ್ಚಾಗಿ ಬಯಸುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ಕರ್ಕಾಟಕ ರಾಶಿ ಇವರದ್ದು ಅನೇಕ ಗುರಿಗಳು ಇರುತ್ತದೆ ಅವುಗಳ ಈಡೇರಿಕೆಗೆ ಇವರು ಸ್ವತಂತ್ರವಾಗಿ ಹೋರಾಟ ಮಾಡಲು ಬಯಸುತ್ತಾರೆ ಮನಸ್ಸಿಗೆ ಏನಾದರು ಪಡೆದುಕೊಳ್ಳಬೇಕು ಎಂದುಕೊಂಡರೆ ಅದನ್ನು ಪಡೆಯುವವರೆಗೂ ಹೋರಾಟವನ್ನು ಮಾಡುತ್ತಲೇ ಇರುತ್ತಾರೆ ಇವರು ಎಲ್ಲಾ ವಿಷಯದಲ್ಲೂ ಬಹಳ ಮುಜುಗರವನ್ನು ಪಡೆಯುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ಸಿಂಹ ರಾಶಿ ಇವರು ಮಾಡುವ ಕೆಲಸಕ್ಕೆ ಸದಾ ಯಶಸ್ಸು ದೊರೆಯುತ್ತದೆ ಇವರಿಗೆ ತುಂಬಾ ಮೆಚ್ಚುಗೆಯೂ ಸಹ ಹರಿದುಬರುತ್ತದೆ ಇವರು ಗುರಿಸಾಧನೆಗೆ ತಮ್ಮ ದಾರಿಯನ್ನು ಬಿಟ್ಟು ಹೋಗುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ಕನ್ಯಾರಾಶಿಯವರಿಗೆ ಇಷ್ಟವಾದವರನ್ನು ಇವರು ಬಹಳ ಪ್ರೀತಿಸುತ್ತಾರೆ ಇವರು ರೋಮ್ಯಾಂಟಿಕ್ ವಿಷಯಗಳಲ್ಲಿ ಹತಾಶೆಯನ್ನು ಹೊಂದುತ್ತಾರೆ ಇವರು ತಮ್ಮ ಪ್ರೀತಿಯಲ್ಲಿ ನಂಬಿಕೆಯನ್ನು ಇಡುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ತುಲಾರಾಶಿಯವರ ಆಸೆಯೂ ಸಮಸ್ಥಿತಿಯಲ್ಲಿ ಇರುತ್ತದೆ ಇವರು ಬೇಡದ ವಿಚಾರಗಳಿಗೆ ಹೆಚ್ಚು ಚಿಂತಿಸದೆ ಅದನ್ನು ತಳ್ಳುವ ಪ್ರಯತ್ನವನ್ನು ಇವರು ಮಾಡುತ್ತಾರೆ ಎಲ್ಲವನ್ನು ಸಮತೋಲನದಲ್ಲಿರುವ ಹಾಗೆ ನೋಡಿಕೊಳ್ಳುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ವೃಶ್ಚಿಕ ರಾಶಿಯವರು ಅತ್ಯಂತ ಮಹತ್ವ ಆಕಾಶ ಹೊಂದಿರುವ ಜನರು ಸಾಮಾಜಿಕ ಚಿಂತನೆಗಳಿಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಪ್ರಪಂಚವನ್ನು ಬದಲಿಸುವಂತಹ ಅತ್ಯಂತ ಆಳವಾದ ಆಸೆಯನ್ನು ಇವರು ಹೊಂದಿರುತ್ತಾರೆ ಭಾವದಿಂದ ವಾಗಿರುವ ಇವರು ಸ್ವತಂತ್ರವಾಗಿ ಇರಲು ಇಷ್ಟಪಡುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ಧನಸು ರಾಶಿ ಹೊಸಹೊಸ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಪ್ರಯಾಣ ಸಾಹಸ ಕ್ರೀಡೆ ಹಾಗೂ ಅಪರಿಚಿತರಿಗೆ ಅನ್ವೇಷಿಸಲು ಸದಾ ಸಿದ್ಧವಾಗಿರುತ್ತದೆ ಇವರು ಅತ್ಯಂತ ಮುಕ್ತ ಜೀವಿಗಳು ಸಹ ಆಗಿರುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ಮಕರ ಇವರು ಪ್ರೀತಿ ಪಾತ್ರರಲ್ಲಿ ಸದಾ ಗೌರವದಿಂದ ಇರುತ್ತಾರೆ ಅದರ ಬಗ್ಗೆ ಹಂಬಲಿಸುತ್ತಿರುತ್ತಾರೆ ಕೆಲವೊಮ್ಮೆ ಬಹಳ ಮೂಡಿಸುವ ಭಾವವನ್ನು ಹೊಂದಿರುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ಕುಂಭ ಇವರ ಆದಿಯಲ್ಲಿ ಇವರು ಯಾವಾಗಲೂ ಮುಂದಿರಲು ಬಯಸುತ್ತಾರೆ ಇವರ ಶ್ರೇಯಸ್ಸು ಮತ್ತೆ ಯಶಸ್ಸು ಇವರ ಜಯದ ಬಗ್ಗೆ ಯಾರ ಬಳಿಯು ಹೇಳಿಕೊಳ್ಳಲು ಇವರು ಇಷ್ಟಪಡುವುದಿಲ್ಲ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855 ಮೀನ ರಾಶಿ ಇವರು ಕಲೆ ಮತ್ತು ಗೌರವಕ್ಕೆ ಹೆಚ್ಚು ಒತ್ತನ್ನು ನೀಡುತ್ತಾರೆ ಇವರು ಪೂಜ್ಯನೀಯವಾಗಿ ಇರಲು ತುಂಬಾ ಇಷ್ಟಪಡುತ್ತಾರೆ ಗೌರವಾನ್ವಿತವಾಗಿ ಇರಲಿ ಇವರು ತೀವ್ರವಾಗಿ ಇರುತ್ತಾರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಎಷ್ಟೇ ಕಷ್ಟವಾಗಿದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಒಂದು ಕರೆಯಲ್ಲಿ ಪರಿಹಾರ 9513668855
Kannada News » Karnataka » Dharwad » President Draupadi Murmu to Visit Hubli on Sep 26 Conversation with Students in Dharwad IIIT ಹುಬ್ಬಳ್ಳಿಯಲ್ಲಿ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ನಾಗರಿಕ ಸನ್ಮಾನ: ಸಿದ್ಧತೆ ಚುರುಕು, ಶೆಟ್ಟರ್​ ಹೆಸರು ಕೈಬಿಟ್ಟಿದ್ದಕ್ಕೆ ಬಿಜೆಪಿಯಲ್ಲಿ ಅಪಸ್ವರ ಜಗದೀಶ್ ಶೆಟ್ಟರ್ ಅವರಿಗೆ ವೇದಿಕೆಯ ಮೇಲೆ ಸ್ಥಾನ ನೀಡದಿರುವ ಬಗ್ಗೆ ಬಿಜೆಪಿ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Sep 25, 2022 | 9:19 AM ಹುಬ್ಬಳ್ಳಿ: ನಗರದಲ್ಲಿ ಸೋಮವಾರ (ಸೆ 26) ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರಿಗೆ ಪೌರಸನ್ಮಾನ ಮಾಡಲಾಗುತ್ತದೆ. ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆ ಕಾರ್ಯಕ್ರಮದಲ್ಲಿ ನಗರದ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ವೇದಿಕೆಯ ಮೇಲೆ ಸ್ಥಾನ ನೀಡದಿರುವ ಬಗ್ಗೆ ಬಿಜೆಪಿ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿದೆ. ವೇದಿಕೆ ಮೇಲಿನ ಗಣ್ಯರ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್​ ಅವರ ಹೆಸರನ್ನು ಕೈಬಿಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿರಬಹುದು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ವಿವರಗಳು ಇದೀಗ ಬಹಿರಂಗಗೊಂಡಿದ್ದು ವೇದಿಕೆಯಲ್ಲಿ ಒಟ್ಟು 9 ಮಂದಿಗೆ ಸ್ಥಾನವಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಅಶ್ವತ್ಥ್ ನಾರಾಯಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಬೈರತಿ ಬಸವರಾಜ, ಹಾಲಪ್ಪ ಆಚಾರ್ ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಅವರಿಗೆ ಮಾತ್ರವೇ ವೇದಿಕೆ ಹತ್ತಲು ಅವಕಾಶ ನೀಡಲಾಗಿದೆ. ವೇದಿಕೆಯ ಮೇಲೆ ಜಗದೀಶ್ ಶೆಟ್ಟರ್ ಅವರಿಗೂ ಅವಕಾಶ ಸಿಗಬೇಕಿತ್ತು ಎನ್ನುವುದು ಪಕ್ಷದ ಕಾರ್ಯಕರ್ತರ ಅಗ್ರಹವಾಗಿದೆ. ಆದರೆ ಜಗದೀಶ್ ಶೆಟ್ಟರ್ ಅವರು ಈ ಬಗ್ಗೆ ಯೋಚಿಸದೆ ತಮ್ಮಪಾಡಿಗೆ ತಾವು ಕಾರ್ಯಕ್ರಮದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರಪತಿ ಕಾರ್ಯಕ್ರಮ ವಿವರ ಮೈಸೂರಿನಲ್ಲಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಹುಬ್ಬಳ್ಳಿಗೆ ವಿಮಾನದಲ್ಲಿ ಆಗಮಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಹುಬ್ಬಳ್ಳಿಯ ಜಿಮಖಾನಾ ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. ನಂತರ ಧಾರವಾಡದ ಸತ್ತೂರಿನಲ್ಲಿರುವ ಧಾರವಾಡ ಐಐಐಟಿ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪೂರ್ವ ಸಿದ್ಧತಾ ಸಭೆ ನಡೆಯಿತು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶಿವ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಿದ್ಧತೆಯ ಬಗ್ಗೆ ವಿವರ ಪಡೆದರು. ರಸ್ತೆಗೆ ತೇಪೆ, ಸ್ವಚ್ಛತಾ ಕಾಮಗಾರಿಗೆ ವೇಗ ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರಸ್ತೆಗಳನ್ನು ತ್ವರಿತಗತಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ. ಸ್ವಚ್ಛತಾ ಕಾಮಗಾರಿಯೂ ಭರದಿಂದ ಸಾಗಿದೆ. ಹಳೆ ವಿದ್ಯುತ್ ಕಂಬಗಳನ್ನು ತೆರವು ಮಾಡಲಾಗುತ್ತಿದ್ದು, ಹೊಸ ಕಂಬಗಳನ್ನು ನೆಡಲಾಗುತ್ತಿದೆ. ಕಾರ್ಯಕ್ರಮ ನಡೆಯುವ ಜಿಮ್​ಖಾನ ಮೈದಾನ ಬಳಿಯ ನಾಲೆಯ ತಡೆಗೋಡೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ರಸ್ತೆ ಬದಲಿ ಕಳೆ ಕಿತ್ತು, ದೂಳು ಗುಡಿಸಲಾಗುತ್ತಿದೆ. ಹುಬ್ಬಳ್ಳಿಗೆ ಬರುತ್ತಿರುವ 5ನೇ ರಾಷ್ಟ್ರಪತಿ ಧಾರವಾಡ ಜಿಲ್ಲೆಗೆ ಈ ಹಿಂದೆಯೂ ಹಲವು ರಾಷ್ಟ್ರಪತಿಗಳು ಭೇಟಿ ನೀಡಿದ್ದರು. ದ್ರೌಪದಿ ಮುರ್ಮು ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವ 5ನೇ ರಾಷ್ಟ್ರಪತಿಯಾಗಲಿದ್ದಾರೆ. ಈ ಮೊದಲು ಸರ್ವಪಲ್ಲಿ ರಾಧಾಕೃಷ್ಣನ್, ಗ್ಯಾನಿ ಜೇಲ್‍ಸಿಂಗ್, ಡಾ.ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ ಅವರು ಧಾರವಾಡ ಜಿಲ್ಲೆಗೆ ಬಂದಿದ್ದರು. ರಾಷ್ಟ್ರಪತಿ ಕಾರ್ಯಕ್ರಮವು ಸುಮಾರು ಒಂದೂವರೆ ಗಂಟೆ (70 ನಿಮಿಷ) ನಡೆಯಲಿದೆ. ಸಿದ್ದಾರೂಢರ ಬೆಳ್ಳಿ ಪ್ರತಿಮೆ, ಪುಸ್ತಕ, ಧಾರವಾಡ ಪೇಡಾವನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುವುದು. ಪಾಲಿಕೆಯ 81 ಸದಸ್ಯರೊಂದಿಗೆ ಗ್ರೂಪ್ ಫೋಟೊ ತೆಗೆಯಲಾಗುವುದು. ಕಾರ್ಯಕ್ರಮದಲ್ಲಿ 5,000 ಜನರು ಪಾಲ್ಗೊಳ್ಳಲು ಅವಕಾಶವಿದೆ. 500 ಪೌರಕಾರ್ಮಿಕರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಳಿಕ ಧಾರವಾಡದ ಐಐಐಟಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು 400 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೇಯರ್ ಈರೇಶ ಅಂಚಟಗೇರಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.
ಬೆಂಗಳೂರು: ನಮ್ಮ ಪಕ್ಷದವರು, ಬೇರೆ ಪಕ್ಷದವರು ಮಾತ್ರವಲ್ಲ, ಬಿಜೆಪಿ ನಾಯಕರೇ ನನಗೆ ಕರೆ ಮಾಡಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಈವರೆಗೂ ಯಾಕೆ ಸುಧಾಕರ್ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆದರೂ ನಾನು ಈ ಸಂದರ್ಭದಲ್ಲಿ ರಾಜೀನಾಮೆಗೆ ಆಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳೂ ರಾಜೀನಾಮೆ ಕೇಳಬಾರದು, ರಾಜ್ಯಪಾಲರು ವಜಾಗೊಳಿಸಬಾರದು, ನನ್ನ ಪ್ರಕಾರ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಗೌರವಾನ್ವಿತ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ನಮಗೆ ಅಚ್ಚರಿಯಾಗಿದೆ. ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳನ್ನು, ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿ ಜನರನ್ನು ಮನೆಯೊಳಗೆ ಬಂಧಿಯಾಗುವಂತೆ ಹೇಳಲಾಗುತ್ತಿದೆ. ಖಾಸಗಿ ಈಜುಕೊಳ ಮುಚ್ಚಿಸಲಾಗಿದೆ. ದೊಡ್ಡ ದೊಡ್ಡವರ ವೈಯಕ್ತಿಕ ಜೆಟ್, ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಕೊರೋನಾ ಜವಾಬ್ದಾರಿಯನ್ನು ಸರ್ಕಾರ ನೀಡಿದೆ. ಈ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸ್ವತಃ ವೈದ್ಯರಾಗಿ, ಪ್ರಜ್ಞಾವಂತ ಎನಿಸಿಕೊಂಡಿರುವವರು ಈ ಹೊತ್ತಲ್ಲಿ ಜನರಿಗೆ ತಮ್ಮ ವೈಯಕ್ತಿಕ ಜೀವನದ ಮೋಜಿನ ಚಿತ್ರವನ್ನು ಹಾಕಿಕೊಂಡಿರುವುದು ಆಘಾತ ತಂದಿದೆ. ಈ ವಿಚಾರವಾಗಿ ರಾಜಕೀಯ ಮಾಡಲು ಹೋಗುವುದಿಲ್ಲ. ಇದು ನೈತಿಕ ಮೌಲ್ಯದ ವಿಚಾರವಾಗಿದೆ. ನಮ್ಮ ಪಕ್ಷದವರು, ಬೇರೆ ಪಕ್ಷದವರು ಮಾತ್ರವಲ್ಲ, ಬಿಜೆಪಿ ನಾಯಕರೇ ನನಗೆ ಕರೆ ಮಾಡಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಈವರೆಗೂ ಯಾಕೆ ಸುಧಾಕರ್ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಆದರೂ ನಾನು ಈ ಸಂದರ್ಭದಲ್ಲಿ ರಾಜೀನಾಮೆಗೆ ಆಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳೂ ರಾಜೀನಾಮೆ ಕೇಳಬಾರದು, ರಾಜ್ಯಪಾಲರು ವಜಾಗೊಳಿಸಬಾರದು, ನನ್ನ ಪ್ರಕಾರ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ. ಈ ವಿಚಾರ ಕೊರೋನಾ ವೈರಸ್ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿರುವ ಸಚಿವರೊಬ್ಬರ ನಡೆ, ನೈತಿಕ ಹೊಣೆಗಾರಿಕೆಗೆ ಬಿಟ್ಟ ವಿಚಾರ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಕ್ಕಿಂತ ಬಿಜೆಪಿಯ ಹೈಕಮಾಂಡ್ ಏನು ಉತ್ತರಿಸಿ, ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯ. ಈ ವಿಚಾರವನ್ನು ಅವರಿಗೆ ಬಿಡುತ್ತೇನೆ ಎಂದು ಹೇಳಿದರು.
ಶಿವಮೊಗ್ಗ ಮೂಲದ ಆದರ್ಶ ಅಯ್ಯಂಗಾರ್, ಪ್ರಸ್ತುತ ಯು ಎಸ್ ಎ ನಿವಾಸಿ. ಈ ಮಣ್ಣಿನ ಮೇಲೆ ವಿಶೇಷ ಅಭಿಮಾನ ಹೊಂದಿರುವ ಆದರ್ಶ್ ಉತ್ತಮ ಗಾಯಕರು ಹೌದು. ಈಗಾಗಲೇ ಕೆಲವು ಆಲ್ಬಂ ವಿಡಿಯೋ ಸಾಂಗ್ ಗಳನ್ನು ಹಾಡಿ ನಿರ್ಮಾಣ ಮಾಡಿದ್ದಾರೆ. ಒಂದೇ ವೇದಿಕೆಯಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆದರ್ಶ್ ಅಯ್ಯಂಗಾರ್ ಆಯೋಜಿಸಿದ್ದರು. ಶ್ರೀಕೃಷ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಶುಭಾರಂಭ, ಸಾಮಾಜಿಕ ಕಳಕಳಿಯುಳ್ಳ "ಹೋಪ್" ವೀಡಿಯೋ ಸಾಂಗ್ ಬಿಡುಗಡೆ, ರಕ್ಷಿತ್ ತೀರ್ಥಹಳ್ಳಿ ಅವರ "ಕಾಡಿನ ನೆಂಟರು" ಪುಸ್ತಕ ಬಿಡುಗಡೆ ಹಾಗೂ "ತಿಮ್ಮನ ಮೊಟ್ಟೆಗಳು" ಚಿತ್ರದ ಪೋಸ್ಟರ್ ಬಿಡುಗಡೆ. ಖ್ಯಾತ ಸಾಹಿತಿ ಹಾಗೂ ನಿರ್ದೇಶಕರಾದ ಕವಿರಾಜ್, ಚಲನಚಿತ್ರ ನಟರಾದ ಪ್ರವೀಣ್ ತೇಜ್, ಫ್ರೀಡಂ ಆಪ್ ನ‌ ಸಿ.ಎಸ್.ಸುಧೀರ್, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಮುಖ್ಯ ಅತಿಥಿಗಳಾಗಿ ಆಗಮಿಸಿ‌ ಆದರ್ಶ್ ಅಯ್ಯಂಗಾರ್ ಅವರ ಈ ನೂತನ ಪ್ರಯತ್ನಗಳಿಗೆ ಶುಭ ಕೋರಿದರು. ಈ ಹಿಂದೆ ನಾನು, ರಕ್ಷಿತ್ ಹಾಗೂ ಹೇಮಂತ್ ಜೋಯಿಸ್ ಜೊತೆಗೂಡಿ ಕೆಲವು ವಿಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡಿದ್ದೆವು. ಈ ಹಾಡುಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಕೂಡ ಮಾಡಲಾಗಿತ್ತು. ಈಗ ನಾನು ಆರಂಭಿಸಿರುವ ಶ್ರೀಕೃಷ್ಣ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ಮೊದಲ ಚಿತ್ರವಾಗಿ "ತಿಮ್ಮನ ಮೊಟ್ಟೆಗಳು" ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಆದರ್ಶ್ ಅಯ್ಯಂಗಾರ್. ನಾನು 2016 ರಲ್ಲಿ ಅರಣ್ಯ ಒತ್ತುವರಿ ಮತ್ತು ಒಕ್ಕಲೆಬ್ಬಿಸುವ ಕಥೆ ಹೊಂದಿದ್ದ "ಹೊಂಬಣ್ಣ" ಎಂಬ ಚಿತ್ರ ನಿರ್ದೇಶನ ಮಾಡಿದ್ದೆ. ನಂತರ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆಯ ಕುರಿತಾದ "ಎಂಥಾ ಕಥೆ ಮಾರಾಯ" ಎಂಬ ಚಿತ್ರ ಇದೀಗ ಬಿಡುಗಡೆಗೆ ಸಿದ್ಧವಿದೆ. ಈಗ ಮೂರನೇ ಚಿತ್ರವಾಗಿ ನನ್ನ "ಕಾಡಿನ ನೆಂಟರು" ಕಥಾಸಂಕಲನದ ಒಂದು ಕಥೆಯಾದ "ತಿಮ್ಮನ ಮೊಟ್ಟೆಗಳು" ಚಿತ್ರವನ್ನು ನಿರ್ದೇಶಿಸಲಿದ್ದೇನೆ. ನನ್ನ ಎಲ್ಲಾ ಚಿತ್ರಗಳಲ್ಲೂ ಪಶ್ಚಿಮ ಘಟ್ಟದ ಜೀವನ ಶೈಲಿಯ ಮೇಲೆ ಬೆಳಕು ಚೆಲ್ಲಲಾಗುತ್ತೆ. ಇಲ್ಲಿಯೂ ಸಹ ಹೊಸ ವಿಷಯವನ್ನು ಹೇಳ ಹೊರಟಿದ್ದೇನೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುತ್ತೇವೆ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಿಳಿಸಿದರು.
ಸೋಶಿಯಲ್ ಸೈಕೋಪಾತ್ ಒಬ್ಬನ ಕಥೆಯನ್ನು ಹೇಳುವ ಈ ಎರಡನೆಯ ಸರಣಿ ಮೂರು ಕಂತುಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಕಥೆ ಕಟ್ಟುತ್ತದೆ. ಇದರಲ್ಲಿ ಕಥೆಯಷ್ಟೇ ಮುಖ್ಯವಾದದ್ದು ಕಥೆ ಹೇಳುವ ರೀತಿ. ‘Indian Predator : The diary of a Serial Killer’ ಸರಣಿ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಈ ತಿಂಗಳಿನಲ್ಲಿ Netflix ಎರಡು ಭಾರತೀಯ ವಸ್ತು ವಿಷಯ ಉಳ್ಳ ಸರಣಿಗಳನ್ನು ಬಿಡುಗಡೆ ಮಾಡಿತು. ಮೊದಲನೆಯದು Fabulous Lives of Bollywood Wives ನ ಎರಡನೆಯ ಸೀಸನ್. ಇದು ಅತ್ಯಂತ ಸ್ವಮೋಹಿ ಮತ್ತು ಸ್ವಕೇಂದ್ರಿತ ವ್ಯಕ್ತಿತ್ವದ ಮೂರನೆಯ ದರ್ಜೆಯ ಒಂದು ಸರಣಿ. ಕರಣ್ ಜೋಹರ್ ಮನೆಯ ಪಾರ್ಟಿಗಳಲ್ಲಿ ನೋಡಬಹುದಾದ ಸರಣಿಯನ್ನು ಇಡೀ ಜಗತ್ತಿನ ಮುಂದೆ ಬಿಕರಿಗೆ ಇಟ್ಟಂತಿದೆ. ಆದರೆ ಇದೇ ತಿಂಗಳಿನಲ್ಲಿ ಇನ್ನೊಂದು ಡಾಕ್ಯುಮೆಂಟರಿ ಕೂಡಾ ಬಿಡುಗಡೆಯಾಯಿತು. ಅದು ಧೀರಜ್ ಜಿಂದಾಲ್ ನಿರ್ದೇಶನದ Indian Predator ನ ಎರಡನೆಯ ಸೀಸನ್. ಮೊದಲ ಸೀಸನ್‌ನಲ್ಲಿ ಬಂದ The Butcher of Delhi ಬಂದದ್ದು, ಹೋದದ್ದು ಎರಡೂ ಗೊತ್ತಾಗಲಿಲ್ಲ. ಆದರೆ ಸೋಶಿಯಲ್ ಸೈಕೋಪಾತ್ ಒಬ್ಬನ ಕಥೆಯನ್ನು ಹೇಳುವ ಈ ಎರಡನೆಯ ಸರಣಿ ಮೂರು ಕಂತುಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಕಥೆ ಕಟ್ಟುತ್ತದೆ. ಇದರಲ್ಲಿ ಕಥೆಯಷ್ಟೇ ಮುಖ್ಯವಾದದ್ದು ಕಥೆ ಹೇಳುವ ರೀತಿ. ಕೇಸ್‌ಗಾಗಿ ಕೆಲಸ ಮಾಡಿದ ಆಫೀಸರ್, ಕೊಲೆಯಾದವರ ಕುಟುಂಬಸ್ಥರು, ಕೊಲೆಗಾರನ ಕುಟುಂಬಸ್ಥರು, ಜೇಲಿನಲ್ಲಿ ಆ ಕೊಲೆಗಾರನ ಸಂಗಡ ಇದ್ದವರು, ಮನೋವೈದ್ಯರು, ಸಮಾಜ ಶಾಸ್ತ್ರಜ್ಞರು, ಪುರಾತನ ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಕೊಲೆಗಾರನಿದ್ದ ಜೈಲಿನಲ್ಲಿ ಕೆಲಸ ಮಾಡಿದ ಅಧಿಕಾರಿ ಇವರೆಲ್ಲರ ಸಂದರ್ಶನಗಳ ಮೂಲಕ ಆ ಕೊಲೆಗಾರನ ವ್ಯಕ್ತಿತ್ವದ ಹಲವಾರು ಮಗ್ಗುಲುಗಳನ್ನು ನಮ್ಮ ಮುಂದಿಡುತ್ತಾ ಹೋಗುತ್ತಾರೆ. ಅವರ ಸಾಕ್ಷ್ಯಗಳಲ್ಲಿರುವ ಗೊಂದಲ, ಪೂರ್ವಾಗ್ರಹ, ಹಿಪಾಕ್ರಸಿ ಎಲ್ಲವೂ ಅವರು ಬೆಟ್ಟು ಮಾಡಿ ತೋರಿಸದೆಯೇ ನಮಗೆ ಸಾಕ್ಷಾತ್ಕಾರವಾಗುತ್ತಾ ಹೋಗುತ್ತದೆ. ಆದರೆ ಇವೆಲ್ಲಾ ಒಂದು ತೂಕವಾದರೆ ಆ ಸೈಕೋಪಾತ್ ಜೊತೆಗಿನ ಸಂದರ್ಶನವೊಂದೇ ಇನ್ನೊಂದು ತೂಕ. ಅವನ ಮಾತು, ಅವನ ನಡಿಗೆಯ ಗತ್ತು, ಅವನ ಮಾನಸಿಕ ಆಟಗಳು ಎಲ್ಲವೂ ನಮ್ಮನ್ನು ಹಿಡಿದಿಡುತ್ತವೆ. ಇಡೀ ಕಥೆಯನ್ನು ಅವರು ಆ ಕಾಲಘಟ್ಟದ ಸಮಾಜ ಮತ್ತು ರಾಜಕೀಯದ ಸ್ಥಿತ್ಯಂತರದ ನೆಲೆಗಳಲ್ಲಿ ವಿಶ್ಲೇಷಿಸುವ ಬಗೆ ಆಸಕ್ತಿ ಹುಟ್ಟಿಸುತ್ತದೆ. ಆ ಸೈಕೋಪಾಥ್‌ನ ಮನಸ್ಸಿನ ಒಂದೊಂದೇ ಪದರವನ್ನು ಅವರು ಬಿಡಿಸುತ್ತಾ ಹೋದಂತೆ ಅವರು ಕಟ್ಟುವ ಚಿತ್ರದ ಮೂರ್ತರೂಪವಾಗಿ ಆತ ಮಾತನಾಡುತ್ತಾನೆ. ‘ತಡ ಆಯಿತು ಅನ್ನಿಸುತ್ತದೆ, ದಯವಿಟ್ಟು ಕ್ಷಮಿಸಿ’ ಎಂದೆನ್ನುತ್ತಾ ಜೈಲಿನಲ್ಲಿ ಸಂದರ್ಶನಕ್ಕೆ ಬರುವ ಆತನ ನಡೆ, ಅವನ ಮಾತುಗಳಲ್ಲಿ ಸೌಜನ್ಯ ನಿಧಾನವಾಗಿ ಆತನ ಅಹಂ ಮತ್ತು ಅಪಾರ ಬುದ್ಧಿವಂತಿಕೆಯಲ್ಲಿ ಕರಗುತ್ತಾ ಹೋಗುವಾಗ ಆ ಸೈಕೋ ನಮ್ಮ ಮುಂದೆ ತನ್ನ ಅಸಲಿ ಅವತಾರದಲ್ಲಿ ನಿಂತಿರುತ್ತಾನೆ. 2000ನೆಯ ಇಸವಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಪತ್ರಕರ್ತನ ಕೊಲೆಯೊಂದಿಗೆ ಶುರುವಾಗುವ ಕಥೆ ಅದು ಮುಗಿಯುವಾಗ ಆ ಕೊಲೆಯ ಕಾರಣಕ್ಕೆ ಮತ್ತೆ ಹಿಂದಿರುಗುತ್ತದೆ. ಈ ಕಥೆಯ ನಿರೂಪಣೆಯೇ ಇದರ ತಾಕತ್ತು. ಮೂರು ಸರಣಿಗಳಲ್ಲಿ ಸ್ವಲ್ಪ ಬಲಹೀನವಾಗಿರುವುದು ಮೊದಲ ಸಂಚಿಕೆಯೇ. ಮಿಕ್ಕೆರಡು ಮೊದಲ ಸಂಚಿಕೆಯ ಅನೇಕ ಕುಂದುಗಳನ್ನು ನಿವಾರಿಸಿಕೊಂಡಿವೆ. ಅಲಹಾಬಾದ್‌ನ ಒಬ್ಬ ಪತ್ರಕರ್ತ ಕಾಣೆಯಾಗುತ್ತಾನೆ. ಒಂದು ದಿನ ರಜೆ ತೆಗೆದುಕೊಂಡವನು ಹಲವು ದಿನಗಳಾದರೂ ಹಿಂದಿರುಗುವುದಿಲ್ಲ. ಆಗ ಆತನ ಕುಟುಂಬಸ್ಥರು, ಪತ್ರಕರ್ತ ಮಿತ್ರರು, ಪೋಲೀಸ್ ಅಧಿಕಾರಿಗಳು ಒಂದೊಂದೇ ಎಳೆಯನ್ನು ಹಿಡಿದು ಹುಡುಕುತ್ತಾ ಹೋಗುವಾಗ ಅದು ಅವರನ್ನು ರಾಜಾ ಕೊಲಂದರ್ ಎನ್ನುವ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ. ಆತ ಹಳ್ಳಿಯ ಸ್ಥಳೀಯ ರಾಜಕಾರಿಣಿಯೊಬ್ಬಳ ಪತಿ. ಪೋಲಿಸರ ತೀವ್ರ ವಿಚಾರಣೆಯ ನಂತರ ಆ ಪತ್ರಕರ್ತನ ರುಂಡದಿಂದ ಪ್ರತ್ಯೇಕಗೊಂಡ ದೇಹ, ಮತ್ತೆಲ್ಲೋ ಕವರಿನಲ್ಲಿ ಸುತ್ತಿ ಎಸೆದ ರುಂಡ, ಆತನ ಬಟ್ಟೆಗಳು ಸಿಗುತ್ತವೆ. ಆತನನ್ನು ಕೊಂದಿರುವುದು ಒಂದು ಕಚ್ಚಾ ಬಂದೂಕಿನಿಂದ. ಕೊಲಂದರ್ ಹೇಳಿಕೆಯ ಪ್ರಕಾರ ಆ ಬಂದೂಕನ್ನು ವಶಪಡಿಸಿಕೊಳ್ಳಲು ಅವನ ತೋಟದ ಮನೆಗೆ ಹೋದ ಪೋಲಿಸರಿಗೆ ಒಂದು ಡೈರಿ ಸಿಗುತ್ತದೆ. ಅದರ ಮೊದಲ ಪುಟದಲ್ಲಿ ‘ರಾಜಾನ ಡೈರಿ’ ಎಂದು ಬರೆದಿರುತ್ತದೆ. ಆ ಡೈರಿಯ ಪುಟಗಳನ್ನು ತಿರುಗಿಸುವ ಅವರಿಗೆ ಒಂದು ಆಘಾತಕಾರಿ ವಿಷಯ ತಿಳಿಯುತ್ತದೆ. ಅಲ್ಲಿ ಹೆಸರುಗಳ ಒಂದು ಉದ್ದದ ಪಟ್ಟಿ ಇರುತ್ತದೆ. ಆ ಪಟ್ಟಿಯಲ್ಲಿ 14ನೆಯ ಹೆಸರು ಪತ್ರಕರ್ತ ಧೀರೇಂದ್ರನದು! ಅಂದರೆ ಉಳಿದ ಇನ್ನೂ 13 ಹೆಸರುಗಳು? ಪೋಲಿಸರು ಹುಡುಕಾಟ ಪ್ರಾರಂಭಿಸುತ್ತಾರೆ. ಒಂದೊಂದಾಗಿ ಕೊಲೆಯಾದವರ ವಿವರಗಳು ಹೊರಬರುತ್ತವೆ. ಅವನ ತೋಟದ ಮನೆಯಲ್ಲಿ ಒಂದೊಂದೇ ತಲೆಬುರುಡೆಗಳು ಪತ್ತೆಯಾಗುತ್ತವೆ. ಅಷ್ಟರಲ್ಲಿ ಕೊಲೆಯಾದ ನಂತರ ಅವನು ಆ ತಲೆಗಳನ್ನು ಒಡೆದು, ಮಿದುಳನ್ನು ಹೊರತೆಗೆದು, ನೀರಿನಲ್ಲಿ ಹಾಕಿ ಕುದಿಸಿ, ಕುದಿಸಿ, ಆ ಸೂಪ್ ಕುಡಿಯುತ್ತಿದ್ದ ಎನ್ನುವ ಸುದ್ದಿ ಹೊರಬಂದಾಗ ಅದು ಮತ್ತೂ ದೊಡ್ಡ ಆಘಾತ. ಅವನು ಈ ಕೊಲೆಗಳನ್ನು ಮಾಡಲು ಇದ್ದ ಕಾರಣವಾದರೂ ಏನು? ಯಾವುದೇ ಒಂದು ಅಪರಾಧ ಘಟಿಸಿದರೆ, ಅರಿವಿದ್ದೋ, ಇಲ್ಲದೆಯೋ ಇಡೀ ಸಮಾಜ ಒಂದಲ್ಲ ಒಂದು ರೀತಿಯಲ್ಲಿ ಅದಕ್ಕೆ ಕಾರಣಗಳನ್ನು ಒದಗಿಸಿರುತ್ತದೆ ಎಂದು ಹೇಳುತ್ತಾರೆ. ಇಲ್ಲಿ ಅವರು ರಾಜಾ ಕೊಲಂದರ್‌ನ ಮನಸ್ಥಿತಿಯನ್ನು ವಿಶ್ಲೇಷಣೆ ಮಾಡುವಾಗ ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಸಮಾಜ ವಿಜ್ಞಾನಿಯ ವಿಶ್ಲೇಷಣೆಯನ್ನು ಬಳಸಿಕೊಳ್ಳುತ್ತಾರೆ. ಆರೋಪಿ ಅಥವಾ ಅಪರಾಧಿ ಕೋಲಿ ಜನಾಂಗಕ್ಕೆ ಸೇರಿದವನು. ಅವರು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಅವನನ್ನು ಆತ ಎರಡೆರಡು ಸಲ ಅಂಚಿಗೆ ತಳ್ಳಲ್ಪಟ್ಟವನು ಎಂದು ಕರೆಯುತ್ತಾರೆ. ನಮ್ಮನ್ನು ಎಸ್‌ಟಿ ಎನ್ನುವ ಗುಂಪಿನಲ್ಲಿ ಸೇರಿಸಿ ಎನ್ನುವ ಅವರ ಮನವಿಯನ್ನು ತಿರಸ್ಕರಿಸುವ ಸರ್ಕಾರ ಅವರನ್ನು ಎಸ್‌ಸಿ ಎಂದು ಕರೆಯುತ್ತದೆ. ಆ ಕಾರಣದಿಂದ ಎಸ್‌ಸಿ ಗಳ ನಡುವೆ ಅವರನ್ನು ಮತ್ತೂ ಹೊರಗಿಟ್ಟು ನೋಡಲಾಗುತ್ತದೆ. ಅದರ ಜೊತೆಗೆ ಅವರು ಆ ಕಾಲಾದ ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆ ಮಾತನಾಡುತ್ತಾರೆ. ಅದು ಕಾನ್ಶಿರಾಮ್ ಮತ್ತು ಮಾಯಾವತಿ ಅವರು ದನಿ ಪಡೆದುಕೊಂಡು ಜನರನ್ನು ಸಂಘಟಿಸಿದ ಕಾಲ. ಸಾಮಾಜಿಕವಾಗಿ ಮನ್ನಣೆ ಪಡೆದವರಿಂದ ಅತ್ಯಾಚಾರಕ್ಕೊಳಗಾಗಿ, ಬಂದೂಕು ಕೈಗೆತ್ತಿಕೊಂಡಿದ್ದ ಫೂಲನ್ ಅದನ್ನು ತ್ಯಜಿಸಿ, ರಾಜಕೀಯ ಮನ್ನಣೆ ಗಳಿಸಿದ ಕಾಲ. ರಾಮ್ ನಿರಂಜನ್ ಎನ್ನುವ ಹೆಸರಿನ ಈತ ತನ್ನನ್ನು ತಾನು ಹೇಗೆ ನೋಡುತ್ತಿದ್ದ? ಅವನು ಮೆಟಾಫರ್‌ಗಳಲ್ಲಿ ಬದುಕುತ್ತಿದ್ದ ಎಂದು ವಿಶ್ಲೇಷಕರು ಹೇಳುತ್ತಾರೆ. ಅವನು ತನ್ನನ್ನು ತಾನು ರಾಜ ಕೊಲಂದರ್ ಅಂದರೆ ಕೋಲಿಗಳ ರಾಜ ಎಂದು ನೋಡುತ್ತಿದ್ದ. ಅವನ ಹೆಂಡತಿಯ ಹೆಸರನ್ನು ಫೂಲನ್ ದೇವಿ ಎಂದು ಬದಲಾಯಿಸಿದ್ದ! ಅವನ ಮೂರು ಮಕ್ಕಳ ಹೆಸರು ಅದಾಲತ್, ಜಮಾನತ್ ಮತ್ತು ಆಂದೋಲನ್. ಅವನ ಮನಸ್ಸಿನಲ್ಲಿ ಅವನೊಬ್ಬ ರಾಜ, ಹಾಗಾಗಿ ಅವನು ಯಾವುದೇ ಕಾನೂನಿಗ ತಲೆ ಬಾಗಿಸಬೇಕಿಲ್ಲ. ಆದರೆ ಇವುಗಳಲ್ಲಿ ಯಾವುದೂ ಅವನ ಸಮುದಾಯದ ಗುಣವಲ್ಲ ಎನ್ನುವುದನ್ನು ಆ ಸಮಾಜ ಶಾಸ್ತ್ರಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಇಬ್ಬರೂ ಗಟ್ಟಿಯಾಗಿ ಹೇಳುತ್ತಾರೆ. ಈ ಗುಣಗಳನ್ನು ಹೊಂದಿರುವ ಆತ ಈ ಸಮುದಾಯಕ್ಕೆ ಸೇರಿದ್ದಾನೆ ಅಷ್ಟೇ. ಅವರು ಆ ಮಾತುಗಳನ್ನು ಹೇಳಿದ ನಂತರದ ಒಂದು ದೃಶ್ಯದಲ್ಲಿ ಆ ತನಿಖಾಧಿಕಾರಿ ಈ ಸಮುದಾಯಕ್ಕೆ ಸೇರಿದವರು ಹೀಗೇ ಇರುತ್ತಾರಲ್ಲ ಎನ್ನುವ ಮಾತನ್ನು ಆರಾಮಾಗಿ ಕ್ಯಾಮೆರಾ ಮುಂದೆಯೇ ಹೇಳುತ್ತಾನೆ. ‘ಈ ಪೋಲಿಸರು ಪರಿಹಾರವಾಗದೆ ಉಳಿದ ಎಲ್ಲಾ ಕೊಲೆಗಳನ್ನೂ ನನ್ನ ಲೆಕ್ಕಕ್ಕೇ ಸೇರಿಸಿದ್ದಾರೆ’ ಎಂದು ಕೊಲಂದರ್ ಅವಹೇಳನದ ನಗು ನಗುತ್ತಾನೆ. ಹಾಗೆ ಮೆಟಾಫರ್‌ಗಳಲ್ಲಿ ಬದುಕುವ ಈತ ಸಾಮಾಜಿಕ ವ್ಯವಸ್ಥೆ ತನಗೆ ಕೊಡದೆ ಇರುವುದನ್ನೆಲ್ಲಾ ಅದರಿಂದ ಕಸಿದುಕೊಳ್ಳುವು ತನ್ನ ಹಕ್ಕು ಎಂದು ಭಾವಿಸುತ್ತಾನೆ. ‘ಕೊಡುವವ’ನ ಸ್ಥಾನದ ಅನುಭವಕ್ಕಾಗಿ ಆತ ಬಡ್ಡಿ ಇಲ್ಲದೆ ಹಣ ಸಾಲ ಕೊಡುತ್ತಾನೆ. ವಾಪಸ್ ಕೊಡದೆ ಸತಾಯಿಸುವವರಲ್ಲಿ ಒಬ್ಬ ‘ನನ್ನಿಂದ ವಸೂಲು ಮಾಡಬಲ್ಲೆಯಾ? ನಾನ್ಯಾರು ಗೊತ್ತಲ್ಲಾ?’ ಎಂದು ಮೀಸೆ ತೀಡಿದಾಗ ಅವನನ್ನು ಕೊಲೆ ಮಾಡುತ್ತಾನೆ ಮತ್ತು ಹಾಗೆ ಮೀಸೆ ತೀಡಿದವನ ಹಮ್ಮು ಅವನ ಮಿದುಳಿನ ಮೂಲಕ ತನಗೆ ಬರಲಿ ಎಂದು ಅವನ ಮಿದುಳನ್ನು ಬಗೆದು ತೆಗೆದು, ಕುದಿಸಿ, ಅದರ ಸೂಪ್ ಕುಡಿಯುತ್ತಾನೆ. ಸಾಮಾಜಿಕ ಸ್ಥಾನಮಾನದ ಪ್ರತೀಕವಾದ ಒಂದು ಭರ್ಜರಿ ವಾಹನ ತನಗೆ ಬೇಕು. ಅದಕ್ಕೇನು ಮಾಡುವುದು? ಟಾಟಾಸುಮೋ ಒಂದನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾನೆ. ನಡುರಾತ್ರಿಯಲ್ಲಿ ಅದರ ಚಾಲಕ ಮತ್ತು ಕ್ಲೀನರ್‌ನನ್ನು ಕೊಂದು, ಗಾಡಿಯ ಬಣ್ಣ ಬದಲಾಯಿಸಿ, ಬೈಕ್ ಒಂದರ ನಂಬರ್ ಪ್ಲೇಟ್ ಅದಕ್ಕೆ ಹಾಕಿ ಅದನ್ನು ಜರ್ಬಿನಿಂದ ಮನೆ ಮುಂದೆ ತಂದು ನಿಲ್ಲಿಸುತ್ತಾನೆ. ತನ್ನ ಜನಾಂಗದವರೇ ಬಹುಮಟ್ಟಿಗೆ ಇರುವ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಸಿದ್ಧತೆ ಮಾಡಿಕೊಳ್ಳುತ್ತಿರುತ್ತಾನೆ. ‘ಬಗುಲಾಮುಖಿ’ ಎನ್ನುವ ದೇವತೆಯ ಆರಾಧನೆ ಮಾಡುತ್ತಿರುತ್ತಾನೆ. ಈ ಎಲ್ಲಾ ವಿವರಗಳನ್ನು ಹೇಳುವ ಎಲ್ಲಾ ಕ್ಷಣಗಳಲ್ಲಿ ಕಥೆ ಆ ಕೊಲೆಗಾರನನ್ನು ಎಲ್ಲೂ ಮಾನವೀಯಗೊಳಿಸಲು ಪ್ರಯತ್ನಿಸುವುದಿಲ್ಲ. ಆತನ ಕ್ರಿಯೆಗಳಿಗೆ ಯಾವುದೇ ರೀತಿಯ ಸಮರ್ಥನೆ ಒದಗಿಸುವುದಿಲ್ಲ. ಮನೋವಿಶ್ಲೇಷಕರು ಇಂತಹ ಸೀರಿಯಲ್ ಕಿಲ್ಲರ್‌ಗಳ ಬಗ್ಗೆ, ಸೈಕೋಪಾತ್‌ಗಳ ಒಂದು ಮಾತು ಹೇಳುತ್ತಾರೆ, ‘ಅವರ ಮಟ್ಟಿಗೆ ಕೊಲೆ ಎನ್ನುವುದು ಒಂದು ಅಪರಾಧವಲ್ಲ.ಅದು ಕೊಲೆಯಾದವರಿಗೆ ಸಲ್ಲಬೇಕಾದ ಶಿಕ್ಷೆ!’ ಅವರು ತಮ್ಮನ್ನು ತಾವು ನ್ಯಾಯಾಧೀಶರು ಎಂದೇ ಭಾವಿಸುತ್ತಾರೆ. ಅವರು ಇನ್ನೂ ಒಂದು ಮಾತು ಹೇಳುತ್ತಾರೆ ಬಹುತೇಕ ಎಲ್ಲಾ ಸೀರಿಯಲ್ ಹಂತಕರೂ ಸಹ ಒಂದು ಡೈರಿಯನ್ನು ಮೇಂಟೇನ್ ಮಾಡುತ್ತಾರೆ. ಅವರಿಗೆ ಅದೊಂದು ಸಿಹಿ ನೆನಪಿನ ದಾಖಲೆ ಇದ್ದಂತೆ. ನಿರೂಪಣೆ, ಎಡಿಟಿಂಗ್, ಛಾಯಾಗ್ರಹಣ, ಸಂಗೀತ ಈ ಎಲ್ಲಾ ವಿಭಾಗಗಳಲ್ಲಿ ಸರಣಿ ಪರಿಣಾಮಕಾರಿಯಾಗಿ ಬಂದಿದೆ. ಆದರೆ ಕೆಲವು ವಿಷಯಗಳನ್ನು ಅದು ಕಡೆಗಣಿಸಿಬಿಡುತ್ತದೆ. ರಾಜಾ ಕೊಲಂದರ್ ಆ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಕೆಲವರು ಇನ್ನೂ ಬದುಕಿದ್ದಾರೆ, ಅದರ ಬಗ್ಗೆ ಪೋಲಿಸರು ಏನು ಹೇಳುತ್ತಾರೆ ಎಂದು ಕೇಳುತ್ತಾನೆ. ಸರಣಿಯ ಯಾವುದೇ ಭಾಗದಲ್ಲಿ ಅದಕ್ಕೆ ಉತ್ತರ ಇಲ್ಲ. ಈ ಪತ್ರಕರ್ತನ ಕೊಲೆ ಆಗುವವರೆಗೂ ಪೋಲೀಸರ ಪ್ರಕಾರ ನಡೆದ ಇನ್ನು 13 ಕೊಲೆಗಳ ವಿಚಾರಣೆ ಅದು ಹೇಗೆ ಅವನ ಬಳಿ ಹೋಗುವುದೇ ಇಲ್ಲ ಎನ್ನುವುದಕ್ಕೆ ಸಹ ಸರಣಿ ಉತ್ತರಿಸುವುದಿಲ್ಲ. ಆದರೆ ಈ ಎರಡು ಇಲ್ಲಗಳ ತರ್ಕವನ್ನೇ ನಮಗೆ ಮರೆಸಿಬಿಡುವುದು ಆತನೊಂದಿಗಿನ ಸಂದರ್ಶನ. ಜೈಲಿನಲ್ಲಿರುವ ಆತ ಕಾನೂನು ಪುಸ್ತಕಗಳನ್ನು ಓದಿ, ಅರ್ಥೈಸಿಕೊಂಡು, ಕಾನೂನಿನ ಸಂದುಗೊಂದುಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡವನಾಗಿ ಈಗ ಖೈದಿಗಳಿಗೆ ಕಾನೂನು ಸಹಾಯ ಒದಗಿಸುತ್ತಿದ್ದಾನೆ. ‘ಧರ್ಮ’ ಎನ್ನುವುದನ್ನು ತನಗೆ ಅನುಕೂಲವಾಗಿ ಬಳಸಿಕೊಳ್ಳಲೆಂದು ತನ್ನ ಕೊಠಡಿಯಲ್ಲಿ ಕುಳಿತು ಪೂಜೆ ಮಾಡುತ್ತಾನೆ, ‘ತಪಸ್ಸು’ ಮಾಡುತ್ತಾನೆ. ಈಗಲೂ ಅವನು ಮೆಟಾಫರ್‌ಗಳಲ್ಲೇ ಬದುಕುತ್ತಿದ್ದಾನೆ ಮತ್ತು ಅವನ ಕಥೆಯಲ್ಲಿ ಈಗಲೂ ಅವನು ಸಾಕ್ಷಾತ್ ರಾಜಾ ಕೊಲಂದರ್, ಸಧ್ಯಕ್ಕೆ ಆತ ರಾಜ್ಯಭ್ರಷ್ಟ ಅಷ್ಟೆ!
ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ ಚಿಲಿಪಿಲಿಗುಟ್ಟುತ್ತ ಹರ್ಷಿಸುತ್ತಿದ್ದ ಹಕ್ಕಿಗಳು, ಚಿನ್ನಾಟವಾಡುತ್ತಿದ್ದ ಮೃಗ ಸಮೂಹ ಇವೆಲ್ಲವೂ ಶಚೀಪತಿಯ ಮನಸ್ಸನ್ನು ಉಲ್ಲಾಸಗೊಳಿಸಿತ್ತು. ಹೀಗಿರಲಾಗಿ, ದಾರಿಯಲ್ಲೊಂದು ದೈತ್ಯಾಕಾರದ ವೃಕ್ಷವೊಂದು ಎದುರಾಯ್ತು. ಆದರೆ ಅದು ಪೂರ್ತಿಯಾಗಿ ಒಣಗಿ, ಬೋಳಾಗಿಹೋಗಿತ್ತು. ಜೀವವಿಲ್ಲದ ತೊಗಟೆಗಳನ್ನು ಹೊದ್ದು ನಿಂತಿದ್ದ ಆ ಮರ ವಿಕಾರವಾಗಿಯೂ ಭಯಾನಕವಾಗಿಯೂ ತೋರುತ್ತಿತ್ತು. ಅದರ ಕೆಳ ಟೊಂಗೆಯ ತುದಿಯಲ್ಲೊಂದು ಸೊರಗಿದ ಗಿಳಿ. ಅದಂತೂ ನಿಶ್ಶಕ್ತಿಯಿಂದ ಪೂರಾ ಬಳಲಿಹೋಗಿತ್ತು. ಆದರೂ ಏನೋ ಧ್ಯಾನಿಸುತ್ತ ಕುಳಿತಿದ್ದ ಅದರ ಮುಖದಲ್ಲಿ ತೇಜಸ್ಸು ಹೊಮ್ಮುತ್ತಿತ್ತು. ದೇವೇಂದ್ರ ಒಣಗಿದ ಮರದಲ್ಲಿ ಕುಳಿತು ಈ ಗಿಳಿ ಏನು ಮಾಡುತ್ತಿದೆ? ಎಂದು ಅಚ್ಚರಿಪಟ್ಟ. ಅದನ್ನು ಕುರಿತು ಮಾತನಾಡಿಸಿದ. “ಶುಕ ರಾಜ, ಸತ್ತುಹೋಗಿರುವ ಈ ಮರದಲ್ಲಿ ಇನ್ನೂ ಯಾಕೆ ನೆಲೆಸಿದ್ದೀ? ಹಣ್ಣು ಹಂಪಲುಗಳಿಲ್ಲದ ನೀನು ಅದೆಷ್ಟು ಕೃಶವಾಗಿ ಹೋಗಿದ್ದೀ ನೋಡಿಕೊಳ್ಳಬಾರದೆ? ಮತ್ತೆರಡು ದಿನ ನೀನು ಇಲ್ಲೇ ನಿಂತೀಯಾದರೆ ಖಂಡಿತ ಜೀವ ಕಳೆದುಕೊಳ್ಳುವೆ. ಹೋಗು. ಯಾವುದಾದರೂ ಸಂಪದ್ಭರಿತ ಮರಕ್ಕೆ ಹೋಗು. ಬೇಕಾದಲ್ಲಿ ನನ್ನ ಭಟರು ನಿನಗೆ ಸಹಾಯ ಮಾಡುವರು” ಎಂದು ತಿಳಿ ಹೇಳಿದ. ದೇವ ರಾಜನ ಮಾತಿಗೆ ಗಿಳಿ ಕಣ್ತೆರೆಯಿತು. ಆ ಮಾತುಗಳಿಂದ ಅದು ವಿಸ್ಮಯಗೊಂಡಿತ್ತು. ವಿನಮ್ರವಾಗಿ ನಮಸ್ಕರಿಸುತ್ತ ಅದು ತನ್ನ ವೃತ್ತಾಂತವನ್ನು ತಿಳಿಸಿತು. “ ದೇವತೋತ್ತಮ, ನಾನು ಕುಳಿತಿರುವ ಈ ವೃಕ್ಷ ಸಾಮಾನ್ಯವಾದುದಲ್ಲ. ಇದು ಕಲ್ಪ ವೃಕ್ಷ. ನನ್ನ ಪೂರ್ವಜರು ಇಲ್ಲಿಯೇ ಜನಿಸಿ, ಇಲ್ಲಿಯೇ ನೆಲೆ ನಿಂತರು. ಲೆಕ್ಕಕ್ಕೆ ಸಿಗದಷ್ಟು ತಲೆಮಾರುಗಳಿಂದ ನನ್ನ ವಂಶಸ್ಥರು ಇಲ್ಲಿ ಆಗಿ ಹೋಗಿದ್ದಾರೆ. ನಾನೂ ಇಲ್ಲಿಯೇ ಹುಟ್ಟಿದೆ, ಇಲ್ಲಿಯೇ ಈ ಮರದ ಸ್ವಾದಿಷ್ಟ ಫಲಗಳನ್ನು ಉಣ್ಣುತ್ತ, ದಟ್ಟ ಎಲೆಗಳ ತಣ್ಣನೆಯ ಆಸರೆಯಲ್ಲಿ ಬೆಳೆದೆ. ಆದರೆ, ವಿಧಿ ನಿಯಮದಂತೆ ಒಂದು ಕಲ್ಪದ ವರೆಗೆ ಬದುಕಿದ್ದ ಈ ವೃಕ್ಷವು ನಿಯಮಿತ ಅವಧಿ ಮುಗಿಸಿ ಜೀವ ತೊರೆಯಿತು. ಆದರೇನು? ಈ ವೃಕ್ಷವು ಹೂ ಹಣ್ಣೂಗಳನ್ನು ಕೊಡುವಾಗ ನಾನು ಇಲ್ಲಿಯೇ ಇದ್ದೆನಲ್ಲವೇ? ಈಗ ಅದು ಒಣಗಿಹೋಗಿದೆ ಎಂದಾದಾಗ ಬಿಟ್ಟುಹೋಗುವುದು ಕೃತಘ್ನತೆಯಾಗುವುದಿಲ್ಲವೇ?” ಗಿಳಿಯ ಮಾತಿನಿಂದ ದೇವೇಂದ್ರನಿಗೆ ಮತ್ತಷ್ಟು ಅಚ್ಚರಿಯಾಯಿತು. ಅವನು ಮತ್ತೆ ತಿಳಿಹೇಳಿದ, “ ಖಗೋತ್ತಮ, ನೀನು ಜ್ಞಾನಿಯೂ ಮೇಧಾವಿಯೂ ಆಗಿರುವೆ. ಆದರೂ ಹೇಳುತ್ತಿದ್ದೇನೆ ಕೇಳು: ಈ ವನಸ್ಪತಿಯು ತನ್ನ ಸ್ವಧರ್ಮವನ್ನು ( ಹೂ- ಹಣ್ಣುಗಳನ್ನು ನೀಡದೆ ಇರುವ ಮೂಲಕ) ಬಿಟ್ಟುಕೊಟ್ಟಿದೆ. ಆದರೂ ನೀನು ನಿನ್ನ ಸ್ವಭಾವವನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ನೀನು ಈ ನಿರ್ಜೀವ ಕಲ್ಪ ವೃಕ್ಷದ ಬದಲು ಯಾವುದಾದರೂ ಫಲ ವೃಕ್ಷವನ್ನು ಆಶ್ರಯಿಸುವುದೇ ಸೂಕ್ತವೆನಿಸುತ್ತದೆ” ದೇವೇಂದ್ರ ಹೆಳಿದಂತೆ, ಗಿಳಿ ನಿಜಕ್ಕೂ ಮೇಧಾವಿ. “ದೇವ ರಾಜ, ಖಗ- ಮೃಗಗಳು ಚಲನಶೀಲ ಚೈತನ್ಯವನ್ನು ಹೊಂದಿರುತ್ತವೆ. ನಾವು ಕಾಲ ಧರ್ಮಕ್ಕೆ ಒಳಗಾದರೂ ನಮ್ಮ ಸ್ವಭಾವವನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದೇವೆ. ಆದರೆ ವೃಕ್ಶಗಳು ಜಡ ಚೈತನ್ಯಶಾಲಿಗಳು. ಅವುಗಳಿಗೆ ಕಾಲಧರ್ಮಕ್ಕೆ ತಲೆಬಾಗುವ ವಿನಃ ಅನ್ಯ ಮಾರ್ಗವಿಲ್ಲ. ಹೀಗಾಗಿ ಅವು ತಮ್ಮ ಸ್ವಧರ್ಮವನ್ನೂ ಸ್ವಭಾವವನ್ನೂ ತ್ಯಜಿಸಬೇಕಾಗುತ್ತದೆ. ಇಷ್ಟಕ್ಕೂ ಚೈತನ್ಯ ಕಳೆದುಕೊಂಡಿರುವ ವೃಕ್ಷದ ಧರ್ಮ ಕಳೆದಿದೆ ಎಂದ ಮಾತ್ರಕ್ಕೆ ಇನ್ನೂ ಸಚೇತನನಾಗಿರುವ ನಾನು ಸ್ವಭಾವ ಕಳೆದುಕೊಳ್ಳುವುದು ಹೇಗೆ ಸೂಕ್ತವಾದೀತು? ಇಷ್ಟಕ್ಕೂ, ನಿನಗೆ ತಿಳಿಯದ ಸಂಗತಿ ಯಾವುದಿದೆ ಹೇಳು?” ಎಂದು ಮಾರ್ನುಡಿದು ಇಂದ್ರನ ಮೆಚ್ಚುಗೆಗೆ ಪಾತ್ರವಾಯಿತು. ಶುಕರಾಜನ ಮಾತಿಗೆ ತಲೆದೂಗಿದ ದೇವ ರಜ ಕೇಳಿದ, “ನಿನಗೆ ಈ ಎಲ್ಲ ಸಂಗತಿ ಹೇಗೆ ತಿಳಿಯಿತು? ನೀನು ಹೇಗೆ ಈ ಜ್ಞಾನವನ್ನು ಪಡೆದುಕೊಂಡೆ?” ಗಿಳಿ ಹೇಳಿತು, ” ನಾನು ಎಂದೂ ಸುಳ್ಳನ್ನಾಡಲಿಲ್ಲ. ಇತರರ ಆಹಾರ ಕಸಿದುಕೊಳ್ಳಲಿಲ್ಲ. ಮಿತ್ರ ದ್ರೋಹ ಮಾಡಲಿಲ್ಲ. ಎಂದೂ ಯಾರನ್ನೂ ಅವಮಾನಿಸಲಿಲ್ಲ. ಈ ಕಾರಣದಿಂದಲೇ ನನಗೆ ಸಹಜವಾದ ನಿರ್ಮಲ ಜ್ಞಾನ ದೊರಕಿದೆ ಎಂದುಕೊಳ್ಳುವೆ” ಗಿಳಿಯ ವಿನಯವಂತಿಕೆ ಮತ್ತು ಸಚ್ಚರಿತ್ರೆಯಿಂದ ಪ್ರಭಾವಿತನಾದ ದೇವೇಂದ್ರ, ಏನಾದರೊಂದು ವರ ಕೇಳುವಂತೆ ಹೇಳಿದ. ಸ್ವರ್ಗ ಲೋಕದಲ್ಲಿ ಸ್ಥನ ಕೊಡುವೆನೆಂದ. ಅದನ್ನು ನಿರಾಕರಿಸಿದ ಗಿಳಿ, ತನಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ ಕಲ್ಪವೃಕ್ಷದ ಪುನರುಜ್ಜೀವನವನ್ನೇ ಬಯಸಿತು. ಇಂದ್ರ ‘ತಥಾಸ್ತು’ ಎನ್ನುತ್ತಾ, ಕಲ್ಪ ವೃಕ್ಷಕ್ಕೆ ಜೀವದಾನ ಮಾಡಿದ.
ವಿಶ್ವವಿದ್ಯಾಲಯ ಠಾಣೆ : ದಿನಾಂಕ:17-11-2014 ರಂದು 11:00 ಎ.ಎಮ ಗಂಟೆಗೆ ಶ್ರೀ ಜೆ.ಹೆಚ್ ಇನಾಮದಾರ ಸಿಪಿಐ ಎಂ.ಬಿ ನಗರ ವೃತ್ತ, ಕಲಬುರಗಿ ತಮ್ಮಲ್ಲಿ ವರದಿ ಸಲ್ಲಿಸುವದೇಂದರೆ, ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರು ದಿನಾಂಕ 16/11/2014 ರಂದು ನಡೆಯಲಿರುವ ಪೋಲಸೇಟ್-2014 ಸಿಪಿಸಿ ಮತ್ತು ಮಪಿಸಿ ಅಭ್ಯರ್ಥಿಗಳ ಸಿ.ಇ.ಟಿ ಪರೀಕ್ಷೆ ಬಂದೋಬಸ್ತ ಕರ್ತವ್ಯಕ್ಕಾಗಿ ಶ್ರೀಮತಿ ಪಿಲ್ಲೋ ಹೋಮಿ ಇರಾಣಿ ಮಹಿಳಾ ಪದವಿ ಮಹಾವಿದ್ಯಾಲಯ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಾನ್ಯ ಸಹಾಯಕ ಪೊಲೀಸ ಅಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ಕಲಬುರಗಿ ರವರ ಅಧೀನದಲ್ಲಿ ನನಗೂ ಮತ್ತು ಇತರೆ ಸಿಬ್ಬಂದಿಯವರನ್ನು ಬಂದೋಬಸ್ತ ಕರ್ತವ್ಯಕ್ಕಾಗಿ ನೇಮಿಸಿದ್ದು. ದಿನಾಂಕ 16/11/2014 ರಂದು ಮೇಲ್ಕಂಡ ಸಿ.ಇ.ಟಿ ಪರೀಕ್ಷೆ ಬಂದೋಬಸ್ತ ಕರ್ತವ್ಯದಲ್ಲಿದ್ದಾಗ, ಸುಮಾರು ಬೆಳಿಗ್ಗೆ 8-30 ಗಂಟೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆ ಸಿಬ್ಬಂದಿಯವರಾದ ಶ್ರೀ ಸಂತೋಷ ಸಿಪಿಸಿ 935 ಮತ್ತು ಶ್ರೀ ಭೀರಣ್ಣ ಸಿಪಿಸಿ 1187 ರವರು ಪೋನ್ ಮೂಲಕ ಮಾಹಿತಿ ತಿಳಿಸಿದ್ದೇನೆಂದರೆ ಇಂದು ನಡೆಯಲಿರುವ ಪೊಲೀಸ ಪೇದೆ ಸಿ.ಇ.ಟಿ ಪರೀಕ್ಷೆಯ ಪ್ರಶ್ನೆ ಉತ್ತರಗಳು ಬಹಿರಂಗವಾದ ಬಗ್ಗೆ ಮಾಹಿತಿ ಇರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಕೂಡಲೇ ಸಿಬ್ಬಂದಿಯವರಿಗೆ ಮಾಹಿತಿ ಸಂಗ್ರಹಿಸಿ ಪತ್ತೆ ಹಚ್ಚುವಂತೆ ಸೂಚಿಸಿ ನಾನು ಪರೀಕ್ಷೆ ಕರ್ತವ್ಯದಲ್ಲಿ ನಿರತನಾದೇನು. ನಂತರ ಸುಮಾರು 9-30 ಗಂಟೆಗೆ ಮೇಲಿನ ಸಿಬ್ಬಂದಿಯವರು ಪುನಃ ಪೋನ ಮಾಡಿ ತಿಳಿಸಿದ್ದೇನೆಂದರೆ, ಒಬ್ಬ ವ್ಯಕ್ತಿ ಸಿಕ್ಕಿದ್ದು ಅವರ ಹೆಸರು ಕಾಶಿನಾಥ ತಂದೆ ಹುಣಚಪ್ಪ ಪೂಜಾರಿ ಸಾ// ಮರತೂರ ಅಂತಾ ಆತನ ಹತ್ತಿರ ಯಾವುದೇ ಪ್ರಶ್ನೆ ಪತ್ರಿಕೆ ಅಥವಾ ಉತ್ತರ ಪತ್ರಿಕೆ ಇರುವದಿಲ್ಲ. ಅದು ಇನ್ನೊಬ್ಬ ವ್ಯಕ್ತಿಯಾದ ಮಲ್ಲಣ್ಣ ತಂದೆ ಚಂದ್ರಾಮ ಬೀದನೂರ ಸಾ// ಕೆರಕನಳ್ಳಿ ಈತನ ಹತ್ತಿರ ಇರುವದಾಗಿ ಹೇಳುತ್ತಿದ್ದು ಅಂತಾ ಹೇಳಿದರ ಮೇರೆಗೆ ನಾನು ಮಾನ್ಯ ಸಹಾಯಕ ಅಧೀಕ್ಷಕರು, ಗ್ರಾಮಾಂತರ ಉಪ-ವಿಭಾಗ ರವರಿಗೆ ಮಾಹಿತಿ ತಿಳಿಸಿ ಅಲ್ಲಿಯೇ ಸಿದ್ದಾರ್ಥ ಕಾನೂನು ಕಾಲೇಜುದಲ್ಲಿ ಸಿ.ಇ.ಟಿ ಬಂದೋಬಸ್ತ ಕರ್ತವ್ಯದಲ್ಲಿದ್ದ ರಘು ಪಿ.ಎಸ್.ಐ ಎಂ.ಬಿ ನಗರ ರವರನ್ನು ಕಳುಹಿಸಿಕೊಟ್ಟೇನು. ಅವರ ಜೊತೆಯಲ್ಲಿ ಕಾಶಿನಾಥ ಈತನು ತೋರಿಸಿದಂತೆ ಮಲ್ಲಣ್ಣ ತಂದೆ ಚಂದ್ರಾಮ ಈತನಿಗೆ ತೋರಿಸಿದ್ದು ಸದರಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಆತನನ್ನು ಕಲಬುರಗಿ ನಗರದ ಸಿ.ಐ.ಬಿ ಕಾಲೋನಿಯಲ್ಲಿರುವ ಗೊವಿಂದರಾವ ಹಾವನೂರ ಇವರ ಮನೆ ಹತ್ತಿರ ಹಿಡಿದುಕೊಂಡು ಚೆಕ್ ಮಾಡಲಾಗಿ ಅವನ ಹತ್ತಿರ ಪರೀಕ್ಷೆ ಉತ್ತರಗಳು ಬರೆದ ಹಾಳೆಗಳು ದೊರೆತ್ತಿದ್ದು ಅದನ್ನು ಅವುಗಳು ಸಿ.ಇ.ಟಿ ಪರೀಕ್ಷೆಗೆ ಸಂಬಂಧಿಸಿದ ಉತ್ತರಗಳು ಇರಬಹುದು ಅಂತಾ ಸಂಶಯದ ಮೇಲೆ ಪಿ.ಎಸ್.ಐ ಎಂ.ಬಿ ನಗರ ರವರು ಮೇಲ್ಕಂಡವರು ತಮ್ಮ ತಪ್ಪು ಒಪ್ಪಿಕೊಂಡಿದ್ದರಿಂದ ಸದರಿ ಉತ್ತರ ಬರೆದ ಹಾಳೆಗಳನ್ನು ಪಂಚರ ಸಮಕ್ಷಮದಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡು ಮರಳಿ ನನಗೆ ಮಾಹಿತಿ ತಿಳಿಸಿದ್ದು ನಾನು ಅವರಿಗೆ ಪರೀಕ್ಷೆ ಬಂದೋಬಸ್ತ ಮುಗಿಯುವರೆಗೆ ನೀವು ವೃತ್ತ ಕಛೇರಿಯಲ್ಲಿ ಮೇಲಿನ ಎರಡು ಜನರಾದ ಕಾಶಿನಾಥ ಮತ್ತು ಮಲ್ಲಣ್ಣ ಇವರನ್ನು ಕೂಡಿಸಿ ಬಂದೋಬಸ್ತ ಮುಗಿದ ಬಳಿಕೆ ಬಂದು ವಿಚಾರಣೆ ಮಾಡಿದರೇ ಆಯಿತು ಅಂತಾ ತಿಳಿಸಿದ್ದು, ಈ ವಿಷಯದ ಬಗ್ಗೆ ಮಾನ್ಯ ಎ.ಎಸ್.ಪಿ ಸಾಹೇಬರ ಗಮನಕ್ಕೆ ತಂದು ಬಂದೋಬಸ್ತ ಕರ್ತವ್ಯ ಮುಗಿಸಿಕೊಂಡು ಮದ್ಯಾಹ್ನ 12-45 ಗಂಟೆಗೆ ಕಾರ್ಯಾಲಯಕ್ಕೆ ಬಂದು ಪಿ.ಎಸ್.ಐ ಎಂ.ಬಿ ನಗರ ರವರು ಕಾಶಿನಾಥ ಮತ್ತು ಮಲ್ಲಣ್ಣ ರವರನ್ನು ಹಾಜರ ಪಡಿಸಿದ್ದು ಮತ್ತು ಸದರಿಯವರಿಂದ ಜಪ್ತು ಪಡಿಸಿಕೊಂಡ ಸಿ.ಇ.ಟಿ ಪರೀಕ್ಷೆ ಉತ್ತರಗಳು ಬರೆದ ಹಾಳೆಗಳನ್ನು ಹಾಜರ ಪಡಿಸಿದ್ದು ಸದರಿ ಸಿ.ಇ.ಟಿ ಪರೀಕ್ಷೆಯ ಉತ್ತರಗಳು ಸರಿ ಇರುವ ಬಗ್ಗೆ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳಿಂದ ವಿವಿದ ಸಿರಿಜಗಳ ಪಶ್ನೆ ಪತ್ರಿಕೆಯ ನಕಲು ಪ್ರತಿಗಳನ್ನು ತರೆಯಿಸಿಕೊಂಡು ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳಿಗೆ ಹಾಗೂ ಮೇಲ್ಕಂಡವರ ಹತ್ತಿರ ದೊರೆತ ಉತ್ತರಗಳನ್ನು ಒಂದುಕ್ಕೊಂದು ಹೋಲಿಕೆ ಯಾಗುತ್ತವೆ ಅಥವಾ ಇಲ್ಲಾ ಅನ್ನುವ ಕುರಿತು ಇಬ್ಬರೂ ನುರಿತ ಉಪನ್ಯಾಸಕರನ್ನು ಪಂಚರನ್ನಾಗಿ ಬರಮಾಡಿಕೊಂಡು ಅವರಿಂದ ಪರಿಶೀಲಿಸಿದಾಗ ಅವುಗಳಲ್ಲಿ 77 ಉತ್ತರಗಳು ಸರಿ ಇದ್ದು 6 ಉತ್ತರಗಳು ಭಾಗಶ ಸರಿ ಇರುವದಾಗಿ ಹೇಳಿದ್ದು ಇರುತ್ತದೆ. ನಮ್ಮ ವಶದಲ್ಲಿರುವ ಕಾಶಿನಾಥ ಮತ್ತು ಮಲ್ಲಣ್ಣ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಸದರಿಯವರು ವಿಚಾರಣೆ ಕಾಲಕ್ಕೆ ಹೇಳಿದ್ದೇನೆಂದರೆ ನಮಗೆ ಹೆಚ್.ಎಸ್ ಸಾಹು ಕೊಚಿಂಗ್ ಲೆಕ್ಚರರ್ ಎನ್.ಎಸ್.ಎಸ್ ಕೊಚಿಂಗ್ ಸೆಂಟರ ಕಲಬುರಗಿ ಇವರು ನಮಗೆ ಹೇಳಿದ್ದೇನೆಂದರೆ ನನ್ನ ಗೆಳೆಯನಾದ ಬೆಂಗಳೂರಿನ ಮಾರುತೇಶ ಎಂಬುವನು ಪರಿಚಯ ಇದ್ದು ಈಗ ನಡೆಯಲಿರುವ ಪೊಲೀಸ ಕಾನ್ಸಟೇಬಲ್ ಹುದ್ದೇಗಳ ಪ್ರಶ್ನೆ ಪತ್ರಿಕೆಯ ಉತ್ತರಗಳ ಮಾಹಿತಿಯನ್ನು ಕೊಡುತ್ತಾನೆ ಅವನಿಂದ ನಾನು ಪಡೆದುಕೊಂಡು ನಿಮಗೆ ಹೇಳುತ್ತೇನೆ ನೀವು ಬೇರೆ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಅವರಿಂದ ಹಣ ಸಂಗ್ರಹ ಮಾಡಿ, ನಾನು ತಮ್ಮಿಂದ ನಂತರ ಹಣ ಪಡೆದುಕೊಳ್ಳುವದಾಗಿ ಹೇಳಿದ್ದು, ಆತನು ಮೊಬಾಯಿಲ್ ಮುಖಾಂತರ ನನಗೆ ಉತ್ತರಗಳನ್ನು ಹೇಳಿದ್ದು ನಾನು (ಮಲ್ಲಣ್ಣ) ಬರೆದುಕೊಂಡು ನಮ್ಮ ಗೆಳೆಯನಾದ ಶಿವಕುಮಾರ ಮತ್ತು ಕಾಶಿನಾಥ ಇವರಿಗೆ ಉತ್ತರಗಳನ್ನು ನೀಡಿದ್ದು ಮಲ್ಲು ಕುಳಗೇರಿ ಈತನಿಗೂ ನೀಡುತ್ತಿರುವಾಗ ಪೊಲೀಸನವರು ನಮಗೆ ಹಿಡಿದುಕೊಂಡಿದ್ದು ಸದರಿ ವಿಷಯದ ಬಗ್ಗೆ ಹೆಚ್.ಎಸ್ ಸಾಹು ರವರಿಗೆ ಗೊತ್ತಿರುತ್ತದೆ ಅಂತಾ ಹೇಳಿದ್ದು ಸದರಿ ವಿಷಯದ ಬಗ್ಗೆ ನಾನು ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ ರವರಲ್ಲಿ ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ನಮ್ಮ ವಶದಲ್ಲಿರುವ ಕಾಶಿನಾಥ ತಂದೆ ಹುಣಚಪ್ಪ ಪೂಜಾರಿ ಸಾ// ಮರತೂರ ಮತ್ತು ಮಲ್ಲಣ್ಣ ತಂದ ಚಂದ್ರಾಮ ಬೀದನೂರ ಸಾ// ಕೆರಕನಳ್ಳಿ ಇವರುಗಳನ್ನು ಪೊಲೀಸ ನೊಟೀಸ ನೀಡಿ ನಾಳೆ ವಿಚಾರಣೆಗಾಗಿ ಬೆಳಿಗ್ಗೆ 8-00 ಗಂಟೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಿದ್ದು ಇಂದು ದಿನಾಂಕ 17/11/2014 ರಂದು ಬೆಳಿಗ್ಗೆ 8-00 ಗಂಟೆಗೆ ಹಾಜರಾಗಿದ್ದು ಸದರಿಯವರನ್ನು ವಿಚಾರಣೆ ಒಳ ಪಡಿಸಿದ್ದು ಸದರಿಯವರು ಪುನಃ ಹೇಳಿದ್ದೇನೆಂದರೆ, ಪೋಲಸೇಟ್-2014 ಸಿಪಿಸಿ ಮತ್ತು ಮಪಿಸಿ ಅಭ್ಯರ್ಥಿಗಳ ದಿನಾಂಕ 16/11/2014 ರಂದು ನಡೆಯಲಿರುವ ಸಿ.ಇ.ಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಉತ್ತರಗಳು ಹೆಚ್.ಎಸ್ ಸಾಹು ಇವರು ಬೆಂಗಳೂರಿನಿಂದ ಪೊನ್ ಮುಖಾಂತರ ನಮಗೆ ನೀಡಿದ್ದು ಅವುಗಳನ್ನು ಬೇರೆ ಅಭ್ಯರ್ಥಿಗಳಿಗೆ ಮಾರಾಟ ಮಾಡುವಾಗ ಪೊಲೀಸನವರು ನಮಗೆ ಹಿಡಿದುಕೊಂಡಿರುವ ಬಗ್ಗೆ ತಿಳಿಸಿದ್ದರಿಂದ ಸದರಿ ಮೇಲ್ಕಂಡವರು ಸುಮಾರು ಲಕ್ಷಕ್ಕಿಂದ ಹೆಚ್ಚಿನ ಅಭ್ಯರ್ಥಿಗಳು ರಾಜ್ಯದಲ್ಲಿ ಪರೀಕ್ಷೆಗೆ ಹಾಜರಾಗಿದ್ದು ಈ ಕೃತ್ಯದಿಂದ ಎಲ್ಲಾ ಅಭ್ಯರ್ಥಿಗಳಿಗೆ ಮೋಸ ಮಾಡಿದ್ದು ಹಾಗೂ ಸಾರ್ವಜನಿಕರಲ್ಲಿ ಕಳವಳವುಂಟು ಮಾಡಿದ ಅಪರಾಧವೆಸಗಿದ್ದು ಕಂಡು ಬಂದಿದ್ದರಿಂದ ಸದರಿ ಮೇಲ್ಕಂಡ ಕಾಶಿನಾಥ ಪೂಜಾರಿ , ಮಲ್ಲಣ್ಣ ಬಿದನೂರ ಹಾಗೂ ಇತರರ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಪ್ರಕರಣ : ಸಂಚಾರಿ ಠಾಣೆ : ದಿನಾಂಕ 13-11-2014 ರಂದು 5-00 ಪಿ.ಎಮ್ ಕ್ಕೆ ಶಹಾಬಜಾರ ನಾಕಾ ರೋಡಿನಲ್ಲಿ ಬರುವ ಬುಚನಳ್ಳಿ ಗಾದಿ ಕಾರ್ಖಾನೆ ಹತ್ತಿರ ರೋಡಿನ ಮೇಲೆ ಶರಬಣ್ಣಾ ತಂದೆ ಸಿದ್ದಣ್ಣಾ ಬಡಿಗೇರ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಬಿ 4495 ಇದರ ಮೇಲೆ ಹಿಂದೆ ಕಸ್ತೂರಬಾಯಿ ಇವಳನ್ನು ಕುಡಿಸಿಕೊಂಡು ಚೌಕ ಸರ್ಕಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೆಲೆ ಕಟ್ ಹೊಡೆದಿದ್ದರಿಂದ ಫಿರ್ಯಾದಿ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಸೊಂಟಕ್ಕೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತಿ ನಿಂದನೆ ಮಾಡಿ ಆತ್ಮಹತ್ಯ ಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ : ಶಾಹಾಬಾದ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಭೀಮಶ್ಯಾ ಬುದ್ದನವರ್ ಸಾ: ಕೊಡಂಬಲ್ ತಾ: ಹುಮನಾಬಾದ ಜಿ:ಬೀದರ ಆದ ನಾನು ದಿನಾಂಕ:9/09/2014 ರಂದು ನನ್ನ ತಂಗಿಯಾದ ನಾಗಮ್ಮಾ ಗಂಡ ಶಂಕರ ಚಿತ್ತಾಪೂರ ಸಾ: ಮರತೂರ ಇವಳು ದಿನಾಂಕ:08/09/2014 ರಂದು ಮದ್ಯಾಹ್ನದ ವೇಳೆಯಲ್ಲಿ ಮರತೂರ ಸಿಮಾಂತರದ ಸೂರ್ಯಕಾಂತ ಮುರಗಾನವರ ಹೊಲದ ಹತ್ತಿರ ಬಂದಾರಿಯಲ್ಲಿ ದನಗಳು ಮೇಯಿಸುತ್ತಾ ಎದೆ ನೋವು ತಾಳಲಾರದೆ ಮನಸ್ಸಿಗೆ ಬೇಜಾರು ಮಾಡಿಕೊಂಡು ಬೆಳ್ಳಿ ಗಿಡಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದರಿಂದ ಈ ಬಗ್ಗೆ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಗಿದ್ದು ನನ್ನ ತಂಗಿಯ ಗಂಡನಾದ ಶಂಕರ ಇತನು ನನಗೆ ಇಂದು ಪೊನ ಮಾಡಿ ತಿಳಿಸಿದ್ದೇನೆಂದರೆ, ನನ್ನ ಹೆಂಡತಿ ನಾಗಮ್ಮಾ ಇವಳು ನಮ್ಮೂರ ನಾಗಪ್ಪಾ ತಂದೆ ಶರಣಪ್ಪಾ ಹೌಜಿ ಜಾ: ಕುರಬರ ಸಾ: ಮರತೂರ ಇತನು ನನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂದ ಹೊಂದಿರುತ್ತಾನೆ ಅಂತಾ ನನಗೂ ಮತ್ತು ನಮ್ಮ ಊರಿನವರಿಗೂ ಗೊತ್ತಿದ್ದು ಆ ವಿಷಯವನ್ನು ನನ್ನ ಮರ್ಯಾದೆ ಹೊಗುತ್ತದೆ ಅಂತಾ ತಿಳಿದು ನಾನು ಯಾರ ಮುಂದೆ ಹೇಳಿರುವದಿಲ್ಲಾ. ಈ ಬಗ್ಗೆ ಊರಲ್ಲಿ ಜನರು ಅಂದಾಡುತ್ತಿರುವದನ್ನು ಕೇಳಿ ನನ್ನ ಹೆಂಡತಿಗೆ ನಾಗಪ್ಪಾ ಇತನು ಅನೈತಿಕ ಸಂಬಂದ ಇಟ್ಟುಕೊಂಡಿದ್ದರ ಬಗ್ಗೆ ನನ್ನ ಹೆಂಡತಿ ಈ ಮೊದಲೆ ನನಗೆ ಹೇಳಿದ್ದು ಅದಕ್ಕೆ ನನ್ನ ಹೆಂಡತಿಯು ಕೂಡಾ ನಾನು ನಾಗಪ್ಪಾನ ಜೊತೆಗೆ ಅನೈತಿಕ ಸಂಬಂದ ಹೊಂದಿರುತ್ತೇನೆ ಈ ವಿಷಯ ಯಾರಿಗೂ ಗೊತ್ತಾಗದಂತೆ ಇರಲಿ ಅಂತಾ ಮೊದಲೆ ತಿಳಿಸಿದಳು. ಅದರಂತೆ ನಾನು ಸದರಿ ವಿಷಯವನ್ನು ಯಾರ ಮುಂದೆ ಮರ್ಯಾದೆಗೊಸ್ಕರ ಹೇಳಿರುವದಿಲ್ಲಾ. ಹೀಗಿದ್ದು ನನ್ನ ಹೆಂಡತಿ ಸಾಯುವ ಮುನ್ನ 3-4 ದಿವಸಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುವಾಗ ಹೊಟ್ಟೆ ನೋವು ಹೆಚ್ಚಾಗಿದ್ದರಿಂದ ನಮ್ಮೂರ ಶಿವಾನಂದ ಸುಣಗಾರ ಇತನ ಮೊ/ಸೈ ಮೇಲೆ ಮನೆಗೆ ಬಿಟ್ಟು ಬರಲು ಹೇಳಿದೇನು. ಅಂದು ನನ್ನ ಹೆಂಡತಿ ಶಿವಾನಂದನ ಮೊ/ಸೈ ಮೇಲೆ ಬರುವದನ್ನು ನಾಗಪ್ಪಾ ಹೌಜಿ ಇತನು ನೋಡಿ ನನ್ನ ಹೆಂಡತಿ ಮೊಬೈಲಕ್ಕೆ ಪೊನ ಮಾಡಿ ಹೇಳೀದ್ದೆನಂದರೆ,ನೀನು ನನ್ನ ಜೊತೆಗೆ ಅನೈತಿಕ ಸಂಬಂದ ಇಟ್ಟುಕೊಂಡಿದ್ದಲ್ಲದೇ ನನ್ನಂತೆ ನೀನು ಎಷ್ಟು ಜನರ ಜೊತೆಗೆ ತಿರುಗಾಡುತ್ತಿ ಸೂಳಿ ಮಗಳೆ ನೀನ್ನ ಹೊಲೆಯ ಜಾತಿ ಬಿಡಲ್ಲಾ. ನೀನು ಹೊಲಸು ರಂಡಿ ಇದ್ದಿ ಇನ್ನೂ ಮುಂದೆ ನಿನ್ನ ಜೊತೆಗೆ ನಾನು ಸಂಬಂದ ಮಾಡುವದಿಲ್ಲಾ. ಇಲ್ಲಿಗೆ ಬಿಡುತ್ತೇನೆ. ನಿನಗೆ ನಾಚಿಕೆ ಶರ್ಮ ಇದ್ದರೆ ನನಗೆ ಮೂಖ ತೊರಿಸದೇ ಸತ್ತು ಹೋಗು ಹಲಕಟ ರಂಡಿ ಅಂತಾ ಬೈದಿದ್ದಾನೆ ಅಂತಾ ನನಗೆ ನನ್ನ ಹೆಂಡತಿ ಹೇಳಿದ್ದರಿಂದ ಅದೇ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದಳು. ಅದಕ್ಕೆ ನನ್ನ ಹೆಂಡತಿಗೆ ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಂತಾ ಹೇಳಿದೇನು. ಸದರಿ ನನ್ನ ಹೆಂಡತಿ ಇವಳು ಸದರಿ ನಾಗಪ್ಪಾ ಹೌಜಿ ಇತನು ಜಾತಿ ನಿಂದನೇ ಮಾಡಿ ಅವಾಚ್ಯವಾಗಿ ಬೈದು ಸಾಯಲು ಪ್ರಚೊದನೆ ಮಾಡಿದ್ದರಿಂದ ನನ್ನ ಹೆಂಡತಿ ನಮ್ಮೂರ ಸೂರ್ಯಕಾಂತ ಮುರಗಾನವರ ಹೊಲದ ಬಂದಾರಿಯಲ್ಲಿದ್ದ ಬೆಳ್ಳಿಯ ಗಿಡಕ್ಕೆ ನೇಣು ಹಾಕಿಕೊಂಡಾಗ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಪ್ರಕರಣ : ಮಾಹತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಶಹನಾಜ್ ಅಕ್ತರ ಗಂಡ ಮಹ್ಮದ ಇಲಿಯಾಸ್ ಅಹ್ಮದ ಸಾಃ ಮೆಕ್ಕಾ ಮಜೀದ ಹತ್ತಿರ ಬಂದೇ ನವಾಜ್ ಕಾಲೋನಿ ಕಲಬುರಗಿ ರವರ ಗಂಡನಾದ ಮಹ್ಮದ ಇಲಿಯಾಸ್ ಅಹ್ಮದ ಈತನು ದಾಲಮಿಲ್ ವ್ಯಾಪಾರ ಮಾಡಿಕೊಂಡಿದ್ದು, ಸದರಿ ಮಹ್ಮದ ಇಲಿಯಾಸ್ ಅಹ್ಮದ ಈತನು ದಿನಾಂಕಃ 12/11/2014 ರಂದು 02:00 ಪಿ.ಎಂ. ಸುಮಾರಿಗೆ ಹೈದ್ರಾಬಾದಕ್ಕೆ ಹೋಗುತ್ತೇನೆ ಅಂತಾ ಹೇಳಿ ತಮ್ಮ ಮಾರುತಿ ಸ್ವಿಪ್ಟ್ ಕಾರನಲ್ಲಿ ಹೋದರು. ದಿನಾಂಕಃ 13/11/2014 ರಂದು ರಾತ್ರಿ 01:00 ಗಂಟೆ ಸುಮಾರಿಗೆ ಅರ್ಜಿದಾರರ ಗಂಡ ಮಹ್ಮದ ಇಲಿಯಾಸ್ ಅಹ್ಮದ ಈತನು ಅರ್ಜಿದಾರರಿಗೆ ತನ್ನ ಮೊಬೈಲ್ ನಂ. 9845839286 ನೇದ್ದರಿಂದ ಕರೆ ಮಾಡಿ ನಾನು ತಡಮಾಡಿ ಬರುತ್ತೇನೆ ಅಂತಾ ತಿಳಿಸಿದ್ದು ನಂತರ ಅರ್ಜಿದಾರರು ಸದರಿ ಮೊಬೈಲ್ ನಂಬರ 9845839286 ನೇದ್ದಕ್ಕೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿತ್ತು. ನನ್ನ ಗಂಡನಾದ ಮಹ್ಮದ ಇಲಿಯಾಸ್ ಅಹ್ಮದ ಈತನು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಎಲ್ಲಾ ಕಡೆ ನಮ್ಮ ಸಂಬಂಧಿಕರಲ್ಲಿ ವಿಚಾರಿಸಿದ್ದ ಎಲ್ಲಿಯು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣ : ಕಮಲಾಪೂರ ಠಾಣೆ : ಶ್ರೀ ಅರ್ಜುನರಾವ ತಂದೆ ಮಸ್ತಾನಪ್ಪ ಹೋಳ್ಕರ ಸಾ; ಕಾಳಮಂದರ್ಗಿ ತಾ;ಜಿ; ಕಲಬುರಗಿ ರವರು ದಿನಾಂಕ:17-11-2014 ರಂದು ಮುಂಜಾನೆ 09-00 ಗಂಟೆಯ ಸೂಮಾರಿಗೆ ತಿನ್ನಲು ಅಡಿಕೆ ತರಲು ರುಕ್ಮೀಣಿಬಾಯಿ ಇವಳ ಕಿರಾಣಿ ಅಂಗಡಿಗೆ ಹೋಗಿದ್ದು. ಅಲ್ಲಿ ಅಂಗಡಿ ಮುಂದೆ ರೋಡಿನ ಮೇಲೆ ಕಂಟೇಪ್ಪ ಬಿರಾದಾರ ಇವರು ಸಿಕ್ಕಿದ್ದು ನಾನು ಅವರ ಜೋತೆಗೆ ಮಾತಾಡುತ್ತಾ ನಿಂತಾಗ ವಿಠಲ ವಾಡಿ ಇವನು ಮುಕಾಟಲೆ ಬಂದವನೆ ಗುಂಡ ಕಲ್ಲಿನಿಂದ ನನ್ನ ತಲೆಯ ಹಿಂದೆ ಹೋಡೆನು ನಾನು ದಿಮ್ಮು ಹತ್ತಿ ಕೆಳಗೆ ಬಿದ್ದಾಗ ಅದೇ ಕಲ್ಲಿನಿಂದ ನನ್ನ ಬಲಗಡೆ ಮಗ್ಗಲಿಗೆ ಮತ್ತು ಬಲಗಾಲ ಮೋಣಕಾಲ ಹತ್ತೀರ ಹೋಡೆದನು. ನಾನು ಎದ್ದು ಓಡ ಬೇಕೆನ್ನುವಾಗ ವಿಠ್ಠಲನ ಅಳಿಯ ರಾಯಣ್ಣ @ ರವಿ ಇವನು ಬಂದು ನನಗೆ ಹಿಡಿದು ನಿಲ್ಲಿಸಿದ್ದು. ವಿಠ್ಠಲನು ಕಲ್ಲಿನಿಂದ ನನ್ನ ಹಣೆಯ ಎಡಭಾಗಕ್ಕೆ ಹೋಡೆದು ರಕ್ತ ಗಾಯ ಮಾಡಿದನು. ಅದೇ ಹೋತ್ತಿಗೆ ನನ್ನ ತಮ್ಮನ ಮಗಳು ಗೀತಾ ಶಾಲೆಗೆ ಹೋಗುತ್ತಿದ್ದು. ನನಗೆ ಹೋಡೆಯುತ್ತಿದ್ದನ್ನು ನೋಡಿ ಬರುತ್ತಿದ್ದಾಗ ರಾಯಣ್ಣ @ ರವಿ ಇವನು ಗೀತಾಗೆ ಅಡ್ಡಗಟ್ಟಿ ನಿಲ್ಲಿಸಿ ಕೈಹಿಡಿದು ಎಳೆದಾಡುತ್ತಾ ರಂಡೀ ನಿಮ್ಮ ಮನೆ ಗಂಡಸರು ನಮ್ಮ ಮನೆ ಹೆಣ್ಣ ಮಕ್ಕಳ ಮ್ಯಾಲ ಕಣ್ಣ ಹಾಕ್ತಾರ ನಿನ್ನ ಸಂಗಟ ನಾ ಮನ್ಕೋತಿನಿ ನಿನಗ ಹಡತಿನಿ ಅಂತಾ ಹೋಲಸಾಗಿ ಬೈಯುತ್ತಾ ಅವಮಾನ ಮಾಡಿದ್ದು ಅಲ್ಲದೆ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವು ಪ್ರಕರಣ : ಅಫಜಲಪೂರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಚನ್ನಬಸಪ್ಪ ಮನ್ಮಿ ಸಾ : ಅಫಜಲಪೂರ ಇವರು ಅಫಜಲಪೂರ ಪಟ್ಟಣದಿಂದ ಸುಮಾರು 2 ಕಿ ಮೀ ಅಂತರದಲ್ಲಿ ಆನೂರ ರೋಡಿಗೆ ಹೊಮದಿಕೊಂಡಂತೆ ನಮ್ಮ ಜಮೀನಿನ ಸರ್ವೆ ನಂಬರ 437/3 ನೇದ್ದು ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ನಿರಾವರಿ ಇದ್ದು ಸದರಿ ಜಮೀನಿನಲ್ಲಿ ಕೆಲಸ ಮಾಡಲು ಮಲಕಾರಿ ಮಾಳಿ ಸಾ|| ಯಳಸಂಗಿ ಈತನು ಇರುತ್ತಾನೆ, ಅವನು ದಿನಾಲು ಬೆಳಿಗ್ಗೆ 6:30 ಗಂಟೆ ಜಮೀನಿಗೆ ಹೋಗುವುದು ಮತ್ತು ಮರಳಿ ಸಾಯಂಕಾಲ 7:00 ಗಂಟೆಗೆ ಮನೆಗೆ ಬರುವುದು ಮಾಡುತ್ತಾ ಕೆಲಸ ಮಾಡಿಕೊಂಡಿರುತ್ತಾನೆ, ಹಾಗೂ ಸದರಿ ಜಮೀನಿನಲ್ಲಿ ಒಕ್ಕಲುತನಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಲದಲ್ಲಿರುವ ನಮ್ಮ ಮೇಟಗಿಯ ಮುಂದೆ ಇಟ್ಟಿರುತ್ತೆವೆ, ಹಿಗಿದ್ದು ಇಂದು ದಿನಾಂಕ 17-11-2014 ರಂದು ಬೆಳಿಗ್ಗೆ 6:30 ಗಂಟೆಗೆ ನಮ್ಮ ಆಳು ಮನಸ್ಯ ಮಲಕಾರಿ ಮಾಳಿ ಈತನು ಹೊಲಕ್ಕೆ ಹೋಗಿರುತ್ತಾನೆ, ಸದರಿ ಮಲಕಾರಿ ಈತನು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಪೋನ ಮಾಡಿ ತಿಳಿಸಿದ್ದೆನೆಂದರೆ, ಹೊಲದಲ್ಲಿ ಇಟ್ಟಿದ್ದ ಆಯಿಲ ಇಂಜೆನ, ಎಣ್ಣೆ ಹೊಡೆಯುವ ಪಂಪಗಳು ಮತ್ತು 2 ಗೊಬ್ಬರ ಚೀಲಗಳು ಕಾಣುತ್ತಿಲ್ಲ ಯಾರೊ ಕಳ್ಳತನ ಮಾಡಿಕೊಂಡು ಹೋಗಿರಬಹುದು ಎಂದು ತಿಳಿಸಿದ ಮೇರೆಗೆ ನಾನು ಹೋಗಿ ನೋಡಲು ಸದರಿ ನಮ್ಮ ಹೊಲದ ಮೇಟಗಿಯ ಮುಂದೆ ಇಟ್ಟಿದ 1) ಒಂದು ಆಯಿಲ ಇಂಜೆನ ಅಕಿ- 15000/- ರೂ 2) ಎರಡು ಎಣ್ಣೆ ಹೊಡೆಯುವ ಪಂಪಗಳು ಅಕಿ-3000/- ರೂ 3) 02 ಡಿಎ.ಪಿ ಕಂಪನಿಯ ಗೊಬ್ಬರ ತುಂಬಿದ ಚೀಲಗಳು ಅಕಿ-2200/- ರೂ ಒಟ್ಟು ಅಂದಾಜು 20,200/- ರೂ ಕಿಮ್ಮತನ ಸಾಮಗ್ರಿಗಳು ಇರಲಿಲ್ಲ, ಇವುಗಳನ್ನು ಯಾರೊ ಕಳ್ಳರು ದಿನಾಂಕ 16-11-2014 ರಂದು 7:30 ಪಿ ಎಮ್ ದಿಂದ ದಿನಾಂಕ 17-11-2014 ರಂದು ಬೆಳಿಗ್ಗೆ 6:00 ಗಂಟೆಯ ಮದ್ಯದ ಅವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಕೆಲಸದಲ್ಲಿ ಯಾವುದು ಹೆಚ್ಚಿಲ್ಲ, ಕಡಿಮೆಯೂ ಇಲ್ಲ. ಯಾವುದೇ ಕೆಲಸ, ಹುದ್ದೆಯಾದರೂ ಶಿಸ್ತಿನಿಂದ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸಲಹೆ ನೀಡಿದರು. ಕರ್ನಾಟಕ ಸರ್ಕಾರ ವಾಹನ ಚಾಲಕರ ಸಂಘದ ನೂತನ ಅತಿಥಿಗೃಹ ಮತ್ತು ನವೀಕೃತ ಸಭಾಂಗಣ ಉದ್ಘಾಟನೆ ಹಾಗೂ ನಿವೃತ್ತ ಚಾಲಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಾಲಕರು ಅಧಿಕಾರಿಗಳ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ವೈಯಕ್ತಿಕವಾಗಿ ಇರುವ ಬಾಂಧವ್ಯ ವೃದ್ಧಿಯಾಗಬೇಕು ಎಂದರು. ಹುದ್ದೆಯಾವುದಾದರೂ ಅವರಿಗೆ ಗೌರವ ಸಲ್ಲಿಸಬೇಕು ಎನ್ನುವುದು ಬಸವಣ್ಣ ನವರ ಕಾಯಕತತ್ವದ ಕಲ್ಪನೆ. ಸಂಘ,ಸಂಘಟನೆಗಳು ತಮ್ಮ ಧ್ಯೇಯೋದ್ದೇಶವನ್ನು ಈಡೇರಿಸಿಕೊಳ್ಳಬೇಕು. ಕಟ್ಟ ಕಡೆಯ ಚಾಲಕನಿಗೂ ಸೌಲಭ್ಯ ದೊರೆಯು ವಂತಾಗಬೇಕು ಎಂದರು. ಮಹಾಭಾರತದಲ್ಲಿ ಶ್ರೀಕೃಷ್ಣರು ಸಾರಥಿಯಾಗಿದ್ದರು. ಇದು ಅಧಿಕಾರಿಗಳಿಗೆ ಚಾಲಕರು ಸಾರಥಿ ಯಾಗಿದ್ದಾರೆ. ಅಂತಹ ಮಹತ್ವದ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಬೇಕು. ಚಾಲಕರು ಅಡ್ಡದಾರಿ ಹಿಡಿಯದಂತೆ ಜೀವನ ನಡೆಸಬೇಕು. ಅದಕ್ಕೆ ಪೂರಕವಾಗಿ ಸಂಘಟನೆ ಕೆಲಸ ಮಾಡಬೇಕು. ಸಂಘಟನೆಯ ಮೂಲಕ ಒಳಿತನ್ನು ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು. ಅಧಿಕಾರಿಗಳು ಮತ್ತು ಚಾಲಕರು ಒಂದೇ ಕುಟುಂಬದವರು ಎನ್ನುವ ಭಾವನೆ ಇರಬೇಕು. ಕುಟುಂಬದ ರಹಸ್ಯವನ್ನು ಹೊರಗೆ ಹೇಳಬಾರದು. ಚಾಲಕರಿಗೆ ಮಾತಿಗಿಂತ ಕಿವಿ ಚುರುಕಾಗಿರಬೇಕು. ಶಿಸ್ತು ಮತ್ತು ಜಾಗರೂಕತೆ ಚಾಲಕರಿಗೆ ಅವಶ್ಯಕವಿದೆ. ನಡೆದಾಡುವ ದೇವರಾದ ಡಾ.ಶಿವಕುಮಾರ ಸ್ವಾಮೀಜಿಗಳನ್ನು ನೋಡಿರುವ ನಾವೆಲ್ಲರೂ ಅವರ ಮಾದರಿಗಳನ್ನು ಅನುಸರಿಸುವ ಮೂಲಕ ಜಿಲ್ಲೆಯ ಹೆಸರನ್ನು ಉಳಿಸಬೇಕಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಮಾತನಾಡಿ, ಚಾಲಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ನಿವೃತ್ತರಾದ ನಂತರ ಸಾಕಷ್ಟು ಚಾಲಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆರೋಗ್ಯಯುತವಾಗಿರಲು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯತಿ ಸಿಇಒ ಡಾ.ವಿದ್ಯಾಕುಮಾರಿ ಮಾತನಾಡಿ, ಸಾಹಸಿ ಪ್ರವೃತ್ತಿಯಿಂದ ಸಾಧನೆ ಮಾಡಬಹುದು. ಅದಕ್ಕಿಂತ ಹೆಚ್ಚಿನ ಸಾಹಸ ಚಾಲಕರದ್ದು, ಶಿಸ್ತಿನಿಂದ ಅಧಿಕಾರಿಗಳ ರಕ್ಷಣೆ ಮಾಡುವ ಚಾಲಕವೃಂದದವರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸಬೇಕು. ಸಾರ್ವಜನಿಕ ಜೀವನದಲ್ಲಿರುವವರಿಗೆ ಖಾಸಗಿ ಜೀವನವೂ ಮುಖ್ಯ. ಸಾರ್ವಜನಿಕ ಜೀವನಕ್ಕೆ ಒತ್ತು ನೀಡಿ. ಕುಟುಂಬಕ್ಕೆ ಸಮಯ ನೀಡದೇ ಇರುವುದು ಸರಿಯಲ್ಲ. ಅವರಿಗೆ ಸಮಯವನ್ನು ನೀಡುವ ಮೂಲಕ ಕುಟುಂಬವನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶ್ರಮಕ್ಕೆ ಗೌರವವಿದೆ, ನಿಷ್ಠೆಯಿಂದ ಕೆಲಸ ಮಾಡುವವರಿಗೆ ಗೌರವ ಸಲ್ಲುತ್ತದೆ. ಚಾಲಕರು ಕೇವಲ ವಾಹನ ಚಲಾಯಿಸುವುದಿಲ್ಲ. ವಾಹನದಲ್ಲಿ ಕುಳಿತವರ ಜೀವ, ಜೀವನವನ್ನು ಚಲಾಯಿಸುತ್ತಾರೆ, ರಕ್ಷಿಸುತ್ತಾರೆ. ಇಂತಹವರಿಗೆ ಗೌರವ ಸಲ್ಲಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಒಟ್ಟಾಗಿ ಬಂದಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಜಯರಾಮ್, ಸರಕಾರದ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಹಾಲೇಶ್, ಸಂಘದ ಜಿಲ್ಲಾಘಟಕದ ಅಧ್ಯಕ್ಷ ಜಯರಾಮಯ್ಯ,ಕಾರ್ಯದರ್ಶಿ ಬಿ.ಜಿ.ಪುಟ್ಟರಾಜು,ಎನ್.ರಂಗಪ್ಪ, ಪ್ರಚಾರ ಸಮಿತಿಯ ಶ್ರೀಧರ್, ಕಾರ್ಯಾಧ್ಯಕ್ಷ ಯೋಗೀಶ್, ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ, ಜಂಟಿ ಕಾರ್ಯದರ್ಶಿ ಕೆಂಪೇಗೌಡ, ಮಲ್ಲೇಶ್ ಕುಮಾರ್, ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಚಾಲಕರಾದ ಬಸವರಾಜು, ಜ್ಞಾನೇಶ್, ಆವಲಪ್ಪ, ಆಜೀಜ್, ಮಲ್ಲಪ್ಪ, ನಾಗರಾಜು, ಈರಣ್ಣ, ಶ್ರೀನಿವಾಸ್, ಪರಮೇಶ್ವರಪ್ಪ ಸೇರಿದಂತೆ ನಿವೃತ್ತರಾದವರನ್ನು ಸನ್ಮಾನಿಸಲಾಯಿತು.
¢£ÁAPÀ:12-2-2015 gÀAzÀÄ 1330 UÀAmÉ ¸ÀĪÀiÁjUÉ gÁªÀÄ£ÀUÀgÀ PÁåA¥ï ¹ÃªÀiÁAvÀgÀzÀ°è §gÀĪÀ ¦üAiÀiÁð¢ PÁAvÀªÀÄä UÀAqÀ ²ªÀ¥Àà 55 ªÀµÀð eÁ: ªÀiÁ¢UÀ G: ºÉÆ®ªÀÄ£ÉPÉ®¸À ¸Á:vÀÄAUÀ¨sÀzÀæ FvÀ¤UÉ ¸ÀA§A¢ü¹zÀ ºÉÆ® ¸ÀªÉð £ÀA. 75 gÀ°è DgÉÆævÀ¼ÁzÀ ¸ÀvÀåªÀw UÀAqÀ gÁfêÀgÁªï 50 ªµÀð eÁ: gÉrØ G:ºÉÆ®ªÀÄ£ÉPÉ®¸À ¸Á: V¯Éè¸ÀÄUÀÆgÀÄ.EªÀgÀÄ MAzÀÄ mÁæPÀgÀÖgÀ£ÀÄß ¨ÁrUÉ ªÀiÁrPÉÆAqÀÄ ºÉÆ®zÀ°è CwPÀæªÀÄ ¥ÀæªÉñÀ ªÀiÁr ºÉÆ®zÀ°è ºÁQzÀ ¥ÀÄAqÀå ¥À¯Éè ¨ÉüÉAiÀÄ£ÀÄß mÁæPÀÖgÀ næ®ègÀ ¤AzÀ næ®ègï ºÉÆqɹ ¸ÀĪÀiÁgÀÄ 10000/- gÀÆ. ¨É¯É ¨Á¼ÀĪÀzÀ£ÀÄß ®ÄPÁì£À ªÀiÁrgÀÄvÁÛ¼É ¦AiÀiÁð¢zÁgÀ¼ÀÄ F §UÉÎ «ZÁj¹zÀÝPÉÌ CzÀPÉÌ DgÉÆævÀ¼ÀÄ F ºÉÆ®ªÀ£ÀÄß £Á£ÀÄ Rjâ ªÀiÁrgÀÄvÉÛÃ£É CzÀ£ÀÄß PÉüÀPÁ ¤£ÁågÀÄ vÀÄqÀÄUÀÄ ¸ÀÆ¼É a£Á° CAvÁ CªÁZÀåªÁV ¨ÉÊzÀÄ PÉÊUÀ½AzÀ ºÉÆqɧqÉ ªÀiÁrzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 07/2015 PÀ®A 447 323 504 427 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ಆರೋಪಿ ಹನುಮಂತಿ ಈಕೆಯ ಮಗಳು ಹಾಗೂ ಆರೋಫಿ ಹನುಮಂತ ಈತನ ಹೆಂಡತಿಯಾದ ಯಲ್ಲಮ್ಮ ಈಕೆಯನ್ನು ಪಿರ್ಯಾದಿ gÁªÀÄtÚ vÀAzÉ ºÀ£ÀĪÀÄAvÀ,ªÀÄzÀ¯Á¥ÀÆgÀ,48ªÀµÀð, eÁ:ªÀiÁ¢UÀ, MPÀÌ®ÄvÀ£À,¸Á:¨ÉƪÀÄä£Á¼ï. FvÀ£À ಮಗ ಸುಬಾಷ್ ಈತನು ಈಗ್ಗೆ ಸುಮಾರು 6 ತಿಂಗಳ ಹಿಂದೆ ಎಲ್ಲಿಗೋ ಕರೆದುಕೊಂಡು ಹೋಗಿ ಬಂದಿದ್ದು ಅದೇ ವಿಷಯದಲ್ಲಿ ಆರೋಪಿ ಮತ್ತು ಪಿರ್ಯಾದಿದಾರರ ನಡುವೆ ದ್ವೇಷವಿದ್ದು ಆದರೆ ಇತ್ತೀಚೆಗೆ ಪಿರ್ಯಾದಿಯ ಮಗ ಸುಬಾಷ್ ಈತನು ಕರೆದುಕೊಂಡು ಹೋಗಿದ್ದ ಯಲ್ಲಮ್ಮಳು ತನ್ನ ತವರು ಮನೆ ಗುಂಟ್ರಾಳಕ್ಕೆ ಹೋಗಿದ್ದರಿಂದ ಅದನ್ನೆ ನೆಪ ಮಾಡಿಕೊಂಡು ದಿನಾಂಕ : 13-02-2015 Rರಂದು ಬೆಳಿಗ್ಗೆ 07-30 ಗಂಟೆಗೆ ಬೊಮ್ಮನಾಳ ಗ್ರಾಮದ ಪಿರ್ಯಾದಿದಾರರ ಮನೆಯ ಹತ್ತಿರಕ್ಕೆ 1) ºÀ£ÀĪÀÄAw UÀAqÀ ¢:gÁªÀÄtÚ, 38ªÀµÀð, ºÁUÀÆ EvÀgÉ 03 d£ÀgÀÄ J®ègÀÄ eÁ:ªÀiÁ¢UÀ, ¸Á:¨ÉƪÀÄä£Á¼À.EªÀgÀÄUÀ¼ÀÄ ಬಂದು ಅವಾಚ್ಯವಾಗಿ ಒದರಾಡುತ್ತಿದ್ದಾಗ ಪಿರ್ಯಾದಿಯು ಯಾಕೆ ಹಿಂಗ ಒದರಾಡುತ್ತಿದ್ದೀರಿ ಅಂತಾ ಅಂದಾಗ ಆರೋಫಿ ಹನುಮಂತನು ಪಿರ್ಯಾದಿಗೆ ಲೇ ಸೂಳೆ ಮಗನೆ ನಿನ್ನ ಮಗ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿ ನಮ್ಮ ಬಾಳು ಹಾಳು ಮಾಡಿದ ಅಂತಾ ಅಂದವನೇ ಅಲ್ಲಿಯೇ ಬಿದ್ದಿದ್ದ ಒಂದು ಜಾಲಿ ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾದಿಗೆ ಹೊಡೆಯಲು ಬಂದಾಗ ಪಿರ್ಯಾದಿಯು ಕೈ ಅಡ್ಡ ಹೊಯ್ದಾಗ ಪಿರ್ಯಾದಿಯ ಎಡಗೈ ಉಂಗುರ ಬೆರಳಿಗೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟುಗೊಳಿಸಿದ್ದು, ಇದನ್ನು ನೋಡಿ ಬಿಡಿಸಿಕೊಳ್ಳಲು ಬಂದ ಪಿರ್ಯಾದಿಯ ಮಗಳು ಸ್ವಪ್ನಾ ಈಕೆಗೆ ಆರೋಪಿ ಸ್ಯಾಮ್ಸನ್ ಈತನು ನೀವೇಕೆ ಅಡ್ಡ ಬರ್ತೀರಿ ಅಂತಾ ಅಂದು ಮೈ ಕೈಮುಟ್ಟಿ ಕೈಯಿಂದ ಹೊಡೆದು ಒಳಪೆಟ್ಟುಗೊಳಿಸಿ ನೆಲಕ್ಕೆ ಕೆಡವಿದ್ದರಿಂದ ತರಚಿದ ಗಾಯವಾಗಿದ್ದು, ಅದೇ ರೀತಿ ಆರೋಪಿತರಾದ ನಾಗಮ್ಮ ಮತ್ತು ಹನುಮಂತಿ ಇವರು ಪಿರ್ಯಾದಿಯ ಹೆಂಡತಿ ಸೂರ್ಯಕಾಂತಮ್ಮ ಈಕೆಗೆ ಸಹ ಕೈಯಿಂದ ಹೊಡೆಬಡೆ ಮಾಡಿ ಒಳಪೆಟ್ಟುಗೊಳಿಸಿದ್ದು, ಆರೋಪಿ ಹನುಮಂತ ಇವನು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA: 29/2015 PÀ®A:-323,324,354,504,506 gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. zÉÆA©ü ¥ÀæPÀgÀtzÀ ªÀiÁ»w:- ಪಿರ್ಯಾದಿ ºÀ£ÀĪÀÄAw UÀAqÀ ¢:gÁªÀÄtÚ, 38ªÀµÀð,eÁ:ªÀiÁ¢UÀ, ¸Á:¨ÉƪÀÄä£Á¼À ಈಕೆಯ ಗಂಡನ ಮೊದಲ ಹೆಂಡತಿ ಮಗಳಾದ ಯಲ್ಲಮ್ಮ ಈಕೆಯು ತನ್ನ ಗಂಡನ ಮನೆ ಬೊಮ್ಮನಾಳ ಗ್ರಾಮದಿಂದ ಆರೋಪಿ ಸುಬಾಷ್ ಈತನೊಂದಿಗೆ ಈಗ್ಗೆ ಸುಮಾರು 06 ತಿಂಗಳ ಹಿಂದೆ ಯಾವುದೋ ಊರಿಗೆ ಹೋಗಿದ್ದು, ಕೆಲವು ದಿನಗಳ ನಂತರ ವಾಪಸ್ ಬಂದಾಗ ಹಿರಿಯರೊಂದಿಗೆ ವಿಚಾರ ಮಾಡಿ ಯಲ್ಲಮ್ಮ ಈಕೆಯನ್ನು ಆರೋಪಿ ಸುಬಾಷ್ ಈತನೇ ತನ್ನೊಂದಿಗೆ ಕರೆದುಕೊಂಡು ಹೋಗಬೇಕು ಅಂತಾ ಮಾತುಕತೆ ಆಡಿ ಕಳಿಸಿಕೊಟ್ಟಿದ್ದು, ಆದರೆ ಸದರಿ ಸುಬಾಷ್ ಈತನು ಇತ್ತೀಚೆಗೆ ಯಲ್ಲಮ್ಮಳನ್ನು ವಾಪಸ್ ಕರೆದುಕೊಂಡು ಬಂದು ಪಿರ್ಯಾದಿದಾರಳ ಗುಂಟ್ರಾಳ್ ಗ್ರಾಮದ ಮನೆಯಲ್ಲಿ ತಂದು ಬಿಟ್ಟು ಮತ್ತೆ ಕರೆದುಕೊಂಡು ಹೋಗದೇ ಇದ್ದುದರಿಂದ ಅದನ್ನು ಕೇಳಲು ಪಿರ್ಯಾದಿದಾರಳು ದಿನಾಂಕ : 13-02-2015 ರಂದು ಬೆಳಿಗ್ಗೆ 07-30 ಗಂಟೆಗೆ ಬೊಮ್ಮನಾಳ ಗ್ರಾಮದ 1) gÁªÀÄtÚ vÀAzÉ ºÀ£ÀĪÀÄAvÀ,ªÀÄzÀ¯Á¥ÀÆgÀ,48ªÀµÀð, eÁ:ªÀiÁ¢UÀ, MPÀÌ®ÄvÀ£À,¸Á:¨ÉƪÀÄä£Á¼ï ºÁUÀÆ EvÀgÉ 04 d£ÀgÀÄ J®ègÀÄ eÁ:ªÀiÁ¢UÀ, ¸Á:¨ÉƪÀÄä£Á¼À.EªÀgÀÄUÀ¼À ಮನೆಯ ಹತ್ತಿರಕ್ಕೆ ಹೋಗಿ ಯಲ್ಲಮ್ಮಳನ್ನು ಯಾಕೆ ಕರೆದುಕೊಂಡು ಹೋಗಿಲ್ಲ ಅಂತ ಕೇಳಿದಾಗ ಆರೋಫಿತರು ಅಲ್ಲಿಗೆ ಬಂದು ಅದರಲ್ಲಿ ರಾಮಣ್ಣನು ಲೇ ಸೂಳೆ ನಿನ್ನ ಮಗಳಿ ಓಡಿ ಬಂದರೆ ನನ್ನ ಮಗ ಏನು ಮಾಡುತ್ತಾನೆ ಈಗ ಕರೆದುಕೊಂಡು ಬರೋದಿಲ್ಲ ನೋಡು ಎಂದು ಪಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು ಮೈ ಕೈ ಮುಟ್ಟಿ ಕೂದಲು ಹಿಡಿದು ಎಳೆದಾಡಿದ್ದು, ಬಿಡಿಸಿಕೊಳ್ಳಲು ಬಂದ ನಾಗಮ್ಮ ಗಂಡ ಡೇವಿಡಪ್ಪ ಈಕೆಗೆ ಆರೋಫಿತರಾದ ಆರೋಗ್ಯಮ್ಮ ಮತ್ತು ಸ್ವಪ್ನ ಇವರು ಸೇರಿಕೊಂಡು ಕೈಯಿಂದ ಡುಬ್ಬಕ್ಕೆ, ಸೊಂಟಕ್ಕೆ ಹೊಡೆದು ಒಳಪೆಟ್ಟುಗೊಳಿಸಿದ್ದು, ಆರೋಪಿ ಅನಿಲ್ ಕುಮಾರನು ನಿಮ್ಮನ್ನು ಉಳಿಸುವುದಿಲ್ಲ ಜೀವದ ಬೆದರಿಕೆ ಹಾಕಿದ್ದು, ಆಗ ಅಲ್ಲಿಗೆ ಎಲ್ಲಿಗೋ ಹೋಗಿದ್ದ ಆರೋಪಿ ಸುಬಾಷ್ ಈತನು ಅಲ್ಲಿಗೆ ಬಂದವನೇ ಪಿರ್ಯಾದಿಗೆ ಲೇ ಸೂಳೆ ನಿನ್ನ ಮಗಳನ್ನು ನಾನು ಅಟ್ಟು ಬಿಟ್ಟೀನಿ ಈಗ ಆಕೆಯನ್ನು ಕರೆದುಕೊಂಡು ಬರೋದಿಲ್ಲ ಅಂತಾ ಅಂದು ಪಿರ್ಯಾದಿಯ ಬೆನ್ನಿಗೆ, ಭುಜಕ್ಕೆ ಕೈಯಿಂದ ಹೊಡೆದು ಒಳಪೆಟ್ಟುಗೊಳಿಸಿ ಇರುತ್ತದೆ CAvÁ PÉÆlÖ zÀZÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA: 30/2015 PÀ®A:143,147,323,354,504,506 gÉ/« 149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ಫಿರ್ಯಾದಿ ²æà ಗಂಗಪ್ಪ ತಂದೆ ನಿಂಗಪ್ಪ 25 ವರ್ಷ ಜಾತಿ:ಕುರುಬರು ಉ:ಒಕ್ಕಲುತನ ಸಾ:ಕುರುಕುಂದಾ FvÀ£ÀÄ ಮತ್ತು ಆರೋಪಿತgÁzÀ 1] ಅಮರೇಶ ತಂದೆ ಬಸವರಾಜ 30 ವರ್ಷ 2] ಮುದಿಯ ತಂದೆ ಬಸವರಾಜ 25 ವರ್ಷ 3] ಬಸವರಾಜ ತಂದೆ ಹನುಮಂತ 50 ವರ್ಷ 4] ಶಿವಣ್ಣ ತಂದೆ ಹನುಮಂತ 40 ವರ್ಷ 5] ಅಮರಗುಂಡ ತಂದೆ ಹನುಮಂತ ಎಲ್ಲಾರೂ ಜಾತಿ:ಕುರುಬರು ಸಾ: ಕುರಕುಂದಾ EªÀgÀÄUÀ¼ÀÄ ಒಂದೆ ಕುಟುಂಬದವರಾಗಿದ್ದು ಎಲ್ಲಾ ಅಣ್ಣತಮ್ಮಂದಿರ ನಡುವೆ ಬೇರೆ ಆಗುವದಕ್ಕಿಂತ ಮುಂಚೆ ಫಿರ್ಯಾದಿದಾರನ ಹೊಲದಲ್ಲಿ ಬೋರವೇಲ್ ಹಾಕಿಸಿದ್ದು ಈಗ ಎಲ್ಲಾ ಅಣ್ಣ ತಮ್ಮಂದಿರು ಬೇರೆ ಬೇರೆ ಯಾದ ನಂತರ ಆ ಬೋರಿನ ನೀರನ್ನು ಎಲ್ಲಾರೂ ಉಪಯೋಗ ಮಾಡಿಕೊಂಡು ಬಂದಿದ್ದು ಇರುತ್ತದೆ ಈ ನೀರಿನ ಸಂಬಂದ ಆಗಾಗ ಜಗಳವಾಗಿದ್ದು ಅದೇ ವೈಷಮ್ಯ ಇಟ್ಟುಕೊಂಡು ದಿನಾಂಕ 15-01-2015 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರು ಫಿರ್ಯಾದಿದಾನರು ತನ್ನ ತಾಯಿ, ತಮ್ಮನೊಂದಿಗೆ ಹೊಲಕ್ಕೆ ಹೋಗಿ ಬೋರವೇಲ್ ಚಾಲು ಮಾಡಿ ನೀರುಕಟ್ಟುತ್ತಿದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಹೋಗಿ ಬೋರವೇಲ್ ಆಫ್ ಮಾಡಲು ಬಂದಾಗ ಕೇಳಿದ್ದಕ್ಕೆ ಜಗಳ ತೆಗೆದು ಆರೋಪಿತರು ಕೊಡ್ಲಿಯಿಂದ ಕಟ್ಟಿಗೆಯಿಂದ ಫಿರ್ಯಾದಿಗೆ ಮತ್ತು ಆತನ ತಾಯಿ, ತಮ್ಮನಿಗೆ ಹೊಡೆದು ಮಾರಣಾಂತಿಕ ಗಾಯಗೊಳಿಸಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಲಿಖಿತ ದೂರಿನ ªÉÄÃಲಿಂದ¹gÀªÁgÀ ¥ÉÆðøÀ oÁuÉ UÀÄ£Éß £ÀA: 22/2015, PÀ®A:143. 147 .148. 323, 326. 307.504, 506, ¸À»vÀ 149 L.¦.¹.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:- ¢£ÁAPÀ 14.02.2015 gÀAzÀÄ ¸ÀAeÉ 4.30 UÀAmÉ ¸ÀĪÀiÁjUÉ gÉÆÃqÀ®§AqÁ (vÀ)- AiÀÄ®UÀmÁÖ gÀ¸ÉÛAiÀÄ PÀ¨ÉâÃgï gÁªÀÄtÚ EªÀgÀ ºÉÆ®zÀ ºÀwÛgÀ DgÉÆæ £ÀA 1 ¥Áå±À£ï ¥ÉÆæà ªÉÆÃmÁgï ¸ÉÊPÀ¯ï £ÀA PÉ.J 36 FF 5042 £ÉÃzÀÝgÀ ZÁ®PÀ ²ªÀgÁd vÀAzÉ ºÀ£ÀĪÀÄAvÀ ¸Á: vÀ¥Àà®zÉÆrØFvÀ£ÀÄ vÀ£Àß ¥Áå±À£ï ¥ÉÆæà ¸ÉÊPÀ¯ï ªÉÆÃmÁgï £ÀA PÉ.J 36 FF 5042 £ÉÃzÀÝgÀ ªÉÄÃ¯É vÀ£Àß vÁ¬Ä, §¸ÀªÀgÁd£À£ÀÄß PÀÆrPÉÆAqÀÄ CwªÉÃUÀ ªÀÄvÀÄÛ C®PÀëvÀ£À¢AzÀ ºÉÆÃUÀÄwÛzÁÝUÀ JzÀÄgÀÄUÀqɬÄAzÀ DgÉÆæ £ÀA 2 ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA PÉ.J 36 Fr 7190 £ÉÃzÀÝgÀ ZÁ®PÀ ±ÀgÀtUËqÀ vÀAzÉ ºÀA¥À£ÀUËqÀ ¸Á: AiÀÄ®UÀmÁÖ FvÀ£ÀÄ vÀ£Àß ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA PÉ.J 36 Fr 7190 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ E§âgÀÄ M§âjUÉƧâgÀÄ lPÀÌgï ªÀiÁrzÀÝjAzÀ ¦üAiÀiÁð¢UÉ DgÉÆævÀjUÉ ªÀÄvÀÄÛ UÁAiÀiÁ¼ÀÄ«UÉ ¸ÁzÁ ªÀÄvÀÄÛ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ EgÀÄvÀÛªÉ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 27/2015 PÀ®A : 279.337.338, L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ. ದಿ:11.02.2015 ರಂದು ರಾತ್ರಿ 20.30 ಗಂಟೆಗೆ ನಗರದ ಹೈದ್ರಾಬಾದ ರಸ್ತೆ ಕರ್ನಾಟಕ ಅಯಿಲ್ ಮಿಲ್ ಪಕ್ಕದ ರಸ್ತೆ ಯಲ್ಲಿ ಫಿರ್ಯಾದಿ ಅಬ್ದುಲ್ ನಬೀ ತಂದೆ ಚಾಂದಪಾಷ 19-ವರ್ಷ, ಜಾ:ಮುಸ್ಲಿಂ, ಉ:ಮೆಕಾನಿಕ್ ಸಾ:ಮನೆ ನಂ.12-6-1043/23 ಎಲ್.ಬಿ ಎಸ್ ನಗರ ಚಂದ್ರಬಂಡಾ ರೋಡ ರಾಯಚೂರು FvÀ£ÀÄ HERO SPELNDOR PLUS M/CNO.KA.36/EA-4850 £ÉÃದ್ದರ ಹಿಂದೆ ಶೇಖ ಮಹೆಬೂಬನ ಕೂಡಿಸಿಕೊಂಡುಯರಮರಸಕಡೆ ಹೋಗುವಾಗ ಅದೇಸಮಯಕ್ಕೆ ಎದರುಗೆ ಸುಧಾಕರ ತಂದೆ ಹನುಮಂತ 40-ವರ್ಷ, ಜಾ:ಯಾದವ, ಉ:ವ್ಯವಸಾಯ ಸಾ: ಮೈಲಗಡ್ಡ ಧರೂರ ಮಂಡಲಂ, ತಾ:ಗದ್ವಾಲ್ ಜಿ:ಮಹೆಬೂಬನಗರ FvÀ£ÀÄ vÀ£Àß HERO HONDA GLUMOUR M/C AP-22/AG-309 ನೇದ್ದನ್ನು ಹೈದ್ರಾಬಾದ ರಸ್ತೆ ಕಡೆಯಿಂದ ಅತಿವೇಗ, ಅಲಕ್ಷ್ಯದಿಂದ ನಡೆಯಿಸಿ ಕಂಟ್ರೋಲ್ ಮಾಡದೇ ಫಿರ್ಯಾದಿ ಮೋ. ಸೈಕಲ್ ಗೆ ಟಕ್ಕರಕೊಟ್ಟಿದ್ದ ಎರಡು ಕಡೆಯವರು ಮೋ ಸೈ ಸಮೇತ ಕೆಳಗೆ ಬಿದ್ದ ಫಿರ್ಯಾದಿಗೆ ಸಾದಾ ಸ್ವರೂಪ ಗಾಯಗಳಾಗಿ, ಶೇಖಮಹೆಬೂಬನಿಗೆ, ಆರೋಪಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಅಂತಾ ಮುಂತಾಗಿದ್ದದರ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಗಾಯಾಳು ಶೇಖ ಮಹೆಬೂಬ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ(ಸರ್ಕಾರಿ)ಆಸ್ಪತ್ರೆಗೆ ಸೇರಿಕೆಯಾಗಿದ್ದು ದಿ:13-02-2015 ರಂದು 15-30 ಗಂಟೆಗೆ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟ ಬಗ್ಗೆ MLC NO.30040 ರ ಪ್ರಕಾರ OP ಬಸವರಾಜ CHC-49 ಪೋನ್ ಮುಖಾಂತರ ಮಾಹಿತಿ ವಸೂಲಾಗಿದ್ದು ಪ್ರಕರಣದಲ್ಲಿ ಕಲಂ.304[ಎ] ಐಪಿಸಿ ಹೆಚ್ಚಿಗೆ ಅಳವಡಿಸಿ ಕೊಳ್ಳಲು ಮಾನ್ಯ Prl cjm ರಾಯಚೂರುರವರಲ್ಲಿ ಸಿಪಿಸಿ-146 ಮುಖಾಂತರ ವರದಿ ನಿವೇದಿಸಿಕೊಂಡಿzÀÄÝ CzÉ. C¥ÀºÀgÀt ¥ÀæPÀgÀtzÀ ªÀiÁ»w:- ದಿನಾಂಕ 24-01-2015 ರಂದು ಬೆಳಿಗ್ಗೆ 11-45 ಗಂಟೆಯಿಂದ ಸಾಯಾಂಕಾಲ 5-00 ನಡುವಿನ ಅವಧಿಯಲ್ಲಿ ಆರೋಪಿತ£ÁzÀ ¨ÁµÁ vÀAzÉ ªÀi˯Á°¸Á§ ªÀÄÆ°ªÀĤ 20ªÀµÀð, ªÀÄĹèA, mÁæPÀÖgÀ qÉæöʪÀgÀ ¸ÁB ¹AUÁ¥ÀÆgÀÄ FvÀ£ÀÄ ಸಿಂಗಾಪೂರು ಗ್ರಾಮದಲ್ಲಿರುವ ಫಿರ್ಯಾಧಿ ²æà zÀÄgÀÄUÀ¥Àà vÀAzÉ CA§tÚ , PÀÄgÀħgÀÄ, 44ªÀµÀð, PÀÆ°PÉ®¸À, ¸ÁB ¹AUÁ¥ÀÆgÀ vÁB ¹AzsÀ£ÀÆgÀÄ FvÀ£À ಮನೆಯ ಹತ್ತಿರ ಬಂದು ಫಿರ್ಯಾಧಿದಾರನ ಅಪ್ರಾಪ್ತ ವಯಸ್ಸಿನ ಮಗ¼À£ÀÄß {13 ವರ್ಷ} ಅವಳ ಮನಸ್ಸಿಗೆ ವಿರುದ್ದವಾಗಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಎಲ್ಲಿಯೋ ಬಂಧನದಲ್ಲಿಟ್ಟುರುತ್ತಾನೆ. ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 36/2015 PÀ®A. 366 (J), 342, 344L.¦.¹. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಮೈಸೂರು,ಮೇ3(ಎಸ್‍ಬಿಡಿ, ಜಿಎ)- ಮೈಸೂರು ಹೊರವಲಯದ, ಚಾಮುಂಡಿಬೆಟ್ಟ ತಪ್ಪಲಲ್ಲಿನ ಬಂಡಿಪಾಳ್ಯ ಎಪಿಎಂಸಿ ಆವರಣದಲ್ಲಿ ಮಂಗಳ ವಾರ ಸಂಜೆ ಏಜೆಂಟ್ ಒಬ್ಬರನ್ನು ದುಷ್ಕರ್ಮಿ ಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಮಹದೇವ ಪುರದ ಜೋಗಿಗೌಡ ಅವರ ಪುತ್ರ ಎಂ.ಜೆ. ರವಿ ಅಲಿಯಾಸ್ ಕ್ಯಾಪ್ಸಿಕಮ್ ರವಿ (35) ಹತ್ಯೆ ಯಾದವರು. ಹಲವು ವರ್ಷಗಳಿಂದ ಎಪಿಎಂಸಿ ಯಲ್ಲಿ ಹಣ್ಣು ಮತ್ತು ತರಕಾರಿ ಏಜೆಂಟ್ ಆಗಿದ್ದ ಇವರು ಸಮೀಪದ ಹೆಳವರಹುಂಡಿ ಗ್ರಾಮದಲ್ಲಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ನೆಲೆಸಿ ದ್ದರು. ಎಪಿಎಂಸಿ ಆವರಣದ ತರಕಾರಿ ಮಾರು ಕಟ್ಟೆಯ ತಮ್ಮ ಮಳಿಗೆಯ ಕಚೇರಿಯಲ್ಲಿ ರವಿ ಕುಳಿತಿದ್ದಾಗ ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಒಳಗೆ ನುಗ್ಗಿ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದ್ದಾರೆ. ತಲೆ ಹಾಗೂ ಕತ್ತಿನ ಭಾಗಕ್ಕೆ ಮನಸ್ಸೋ ಇಚ್ಛೆ ಕೊಚ್ಚಿದ್ದು, ತಲೆ ಛಿದ್ರವಾಗಿದೆ. ದಾಳಿಗೂ ಮುನ್ನ ಆ ಮಳಿಗೆಯ ನಾಲ್ಕು ಕಡೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಸದಾ ಜನಜಂಗುಳಿಯಿರುವ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳು ನಿರ್ಭೀತಿಯಿಂದ ಅಟ್ಟಹಾಸ ಮೆರೆ ದಿದ್ದು, ಜನ, ವ್ಯಾಪಾರಸ್ಥರು ಭಯಭೀತರಾಗಿದ್ದಾರೆ. ವಿಷಯ ತಿಳಿದು ಎಸ್ಪಿ ಆರ್.ಚೇತನ್, ಎಎಸ್‍ಪಿ ಶಿವಕುಮಾರ್ ಆರ್.ದಂಡಿನ, ದಕ್ಷಿಣ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದರು. ಬಳಿಕ ರವಿ ಮೃತದೇಹವನ್ನು ಮೈಸೂರು ಮೆಡಿ ಕಲ್ ಕಾಲೇಜು ಶವಾಗಾರಕ್ಕೆ ಸಾಗಿಸಿದ್ದು, ಬುಧವಾರ ವೈದ್ಯಕೀಯ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಹೊಂಚು ಹಾಕಿ ಕಚೇರಿಯಲ್ಲಿ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡು ಮಾರ ಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ರವಿ ನೋವಿನಿಂದ ಕಿರುಚುವ ಶಬ್ಧ ಕೇಳಿ ಅವರ ಮಳಿಗೆಯ ಕೆಲಸಗಾರರು, ಅಕ್ಕಪಕ್ಕದ ಮಳಿಗೆಯವರು ಧಾವಿಸಿದ್ದಾರೆ. ಈ ವೇಳೆ ಲಾಂಗ್, ಮಚ್ಚು ತೋರಿಸಿ, ಅವರಿಗೂ ಬೆದರಿಕೆ ಹಾಕಿದ್ದಾರೆ. ಇದರಿಂದ ಸಹಾಯಕ್ಕೆ ಧಾವಿಸಿದವರು ಹಿಂದೆ ಸರಿಯುತ್ತಿದ್ದಂತೆ ಕೊಲೆಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದಕ್ಕೆ ವ್ಯವಹಾರಿಕ ಅಥವಾ ಹಳೇ ವೈಷಮ್ಯ ಕಾರಣವಿರಬಹುದು ಎಂದು ಶಂಕಿಸ ಲಾಗಿದೆಯಾದರೂ ನಿಖರ ಕಾರಣ ತನಿಖೆಯಿಂದ ತಿಳಿಯಬೇಕಿದೆ. ಮೂರು ತಿಂಗಳ ಹಿಂದೆ ಗಲಾಟೆಯೊಂದರಲ್ಲಿ ಗುಂಪೊಂದು ರವಿ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಲು ಯತ್ನಿಸಿತ್ತು. ಘಟನೆ ಬಗ್ಗೆ ರವಿ ಪೊಲೀಸರಿಗೂ ದೂರು ನೀಡಿ ದ್ದರು ಎಂದು ಸ್ಥಳದಲ್ಲಿದ್ದವರು ಮಾತನಾಡಿಕೊಳ್ಳುತ್ತಿದ್ದರು. ಸಾರ್ವಜನಿಕರ ಸುಳಿವಿನ ಮೇರೆಗೆ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ. ಈ ಸಂಬಂಧ ರವಿ ಕುಟುಂಬದವರು ನೀಡಿರುವ ದೂರಿನನ್ವಯ ಓರ್ವ ರೌಡಿಶೀಟರ್ ಸೇರಿದಂತೆ ಮೂವರ ವಿರುದ್ಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಮ ವರ್ಗ ಕುಟುಂಬದ ರವಿ ಹಲವು ವರ್ಷಗಳ ಹಿಂದೆಯೇ ಜೀವನೋಪಾಯಕ್ಕಾಗಿ ಎಪಿಎಂಸಿ ಸೇರಿದ್ದರು. ಕೂಲಿ ಕೆಲಸದಿಂದ ವ್ಯಾಪಾರದ ಎಲ್ಲಾ ಮಜಲುಗಳ ಬಗ್ಗೆ ಚೆನ್ನಾಗಿ ಅನುಭವ ಹೊಂದಿದ್ದ ರವಿ, ಹಂತಹಂತವಾಗಿ ಬೆಳೆದು ಆರ್ಥಿಕವಾಗಿ ಸ್ಥಿತಿವಂತರಾಗಿ ದ್ದರು. ರವಿಯ ಚಲನವಲನಗಳ ಬಗ್ಗೆ ಚೆನ್ನಾಗಿ ತಿಳಿದವರೇ ಈ ಕೃತ್ಯ ನಡೆಸಿದ್ದಾರೆ ಎನ್ನುವುದು ಸ್ಥಳೀಯರ ಮಾತು. ಆದರೂ ಯಾವ ಕಾರಣಕ್ಕೆ ಯಾರು ಹತ್ಯೆ ಮಾಡಿದ್ದಾರೆ ಎನ್ನುವುದು ಪೊಲೀಸರ ತನಿಖೆಯಿಂದಲೇ ತಿಳಿಯಬೇಕಿದೆ. ರವಿ, ತಂದೆ-ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಹತ್ಯೆ ನಡೆದ ಸ್ಥಳದಲ್ಲಿ ರವಿ ಕುಟುಂಬದವರು, ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.
ಹೊಸ ಮೇಲ್ಮನವಿಯೊಂದಿಗೆ ಹೈಕೋರ್ಟ್‌ನಲ್ಲಿ ಮೌಖಿಕ ವಿಚಾರಣೆ ಮೂಲಕ ತನ್ನ ಪ್ರಕರಣ ಮಂಡಿಸುವ ಅವಕಾಶ ಮಾತ್ರ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿ ಪಾಲಿಗೆ ಉಳಿದಿದೆ. Nirav Modi Bar & Bench Published on : 24 Jun, 2021, 5:45 am ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ರೂ. 14,000 ಕೋಟಿ ವಂಚಿಸಿರುವ ಹಗರಣದ ಆರೋಪಿ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿಯು ತನ್ನನ್ನು ಭಾರತಕ್ಕೆ ಹಸ್ತಾಂತರ ಮಾಡದಂತೆ ಸಲ್ಲಿಸಿದ್ದ ಮನವಿಯನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ. ಮೋದಿಯ ಮೇಲ್ಮನವಿ ಅವಕಾಶವನ್ನು ಲಿಖಿತವಾಗಿ ವಜಾ ಮಾಡಲಾಗಿದೆ ಎಂದು ಹೈಕೋರ್ಟ್‌ ಅಧಿಕಾರಿ ಖಾತರಿಪಡಿಸಿದ್ದಾರೆ. ಹೀಗಾಗಿ, ಐದು ದಿನಗಳ ಒಳಗೆ ಹೈಕೋರ್ಟ್‌ನಲ್ಲಿ ಹೊಸ ಮೇಲ್ಮನವಿಯೊಂದಿಗೆ ಮೌಖಿಕ ವಿಚಾರಣೆ ಮೂಲಕ ತನ್ನ ಪ್ರಕರಣ ಮಂಡಿಸುವ ಅವಕಾಶ ಮಾತ್ರ ಮೋದಿಗೆ ಉಳಿದಿದೆ. ಈ ಸಂಬಂಧ ಮೇಲ್ಮನವಿ ಸಲ್ಲಿಸಿದ ಬಳಿಕ ವಿಸ್ತೃತ ವಿಚಾರಣೆ ನಡೆಸಬೇಕೆ ಎಂಬುದನ್ನು ನ್ಯಾಯಾಧೀಶರು ನಿರ್ಧರಿಸಲಿದ್ದಾರೆ. ಪಿತೂರಿ, ವಂಚನೆ, ಅಕ್ರಮ ಹಣ ವರ್ಗಾವಣೆ ಮಾಡಿದ ಹಾಗೂ ತನ್ನ ಕಂಪೆನಿಯ ನಿರ್ದೇಶಕರಲ್ಲಿ ಒಬ್ಬರಾದ ಆಶೀಶ್‌ ಲಾಡ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ ಸಂಬಂಧ ಮೋದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೋದಿಯನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸರ್ಕಾರ 2018ರ ಜುಲೈ 27ರಂದು ಮೊದಲು ಮನವಿ ಸಲ್ಲಿಸಿತ್ತು. ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕವಾಗಿ ತನಿಖೆ ನಡೆಯುತ್ತಿದೆ. ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಮನವಿಗೆ ಇಂಗ್ಲೆಂಡ್‌ನ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಅಸ್ತು ಎಂದಿದ್ದರು. ಮೇಲ್ನೋಟಕ್ಕೆ ಮೋದಿ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿತ್ತು. Also Read ಇ.ಡಿಯಿಂದ ಮಲ್ಯ, ಮೋದಿ, ಚೋಕ್ಸಿಯ ₹18 ಸಾವಿರ ಕೋಟಿ ಮೌಲ್ಯದ ಆಸ್ತಿ ವಶ: ಕೇಂದ್ರ, ಬ್ಯಾಂಕ್‌ಗಳಿಗೆ ಭಾಗಶಃ ವರ್ಗಾವಣೆ “ಮೇಲ್ನೋಟಕ್ಕೆ ಪಿತೂರಿ ಪ್ರಕರಣ ಕಂಡು ಬಂದಿದ್ದು, ಜಾರಿ ನಿರ್ದೇಶನಾಲಯದ ವಿನಂತಿ ಮೇರೆಗೆ ಅವಲಂಬಿತವಾದ ಸಂಪೂರ್ಣ ಪುರಾವೆ ಮತ್ತು ಅದರ ಮೌಲ್ಯಮಾಪನವನ್ನು ರೂಪಿಸಲು ಹೋಗುವುದಿಲ್ಲ. ಎನ್‌ಡಿಎಂ (ನೀರವ್‌ ದೀಪಕ್‌ ಮೋದಿ) ಅವರನ್ನು ಪ್ರತಿನಿಧಿಸುವವರು ಇದನ್ನು ಒಪ್ಪಿಕೊಂಡಿದ್ದು, ಮೇಲ್ನೋಟಕ್ಕೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿತ್ತು. ಇದನ್ನು ಆಧರಿಸಿ ಇಂಗ್ಲೆಂಡ್‌ನ ಗೃಹ ಸಚಿವೆ ಪ್ರೀತಿ ಪಟೇಲ್‌ ಅವರು ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿಸಿದ್ದರು. 2019ರ ಮಾರ್ಚ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ನೀರವ್‌ ಮೋದಿ ಲಂಡನ್‌ನ ವ್ಯಾಂಡ್ಸ್‌ವರ್ಥ್‌ ಜೈಲಿನಲ್ಲಿದ್ದಾರೆ.
July 2, 2022 July 2, 2022 EditorLeave a Comment on ಹೂವಿನಿಂದ ಮಾನ ಮುಚ್ಚಿಕೊಂಡ ವಿಜಯ ದೇವರಕೊಂಡ: ಲೈಗರ್ ಗಾಗಿ ಬೆತ್ತಲಾದ ನಟ!! ತೆಲುಗು ಚಿತ್ರರಂಗದಲ್ಲಿ ತನಗಾಗಿ ಒಂದು ಸ್ಥಾನವನ್ನು ಪಡೆದುಕೊಂಡು ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಕಡೆಗೆ ಈಗ ಅವರ ಅಭಿಮಾನಿಗಳ ದೃಷ್ಟಿಯಿದೆ. ಸಿನಿಮಾ ಕೂಡಾ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ‌. ಸಿನಿಮಾ ಕುರಿತಾಗಿ ಆಗಾಗ ಬರುತ್ತಿರುವ ಅಪ್ಡೇಟ್ ಗಳನ್ನು ಕಂಡು ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ದುಪ್ಪಟ್ಟಾಗಿದೆ. ಇವೆಲ್ಲವುಗಳ ನಡುವೆ ಚಿತ್ರತಂಡ ಹಾಗೂ ನಟ ವಿಜಯ್ ದೇವರಕೊಂಡ ಸಿನಿಮಾದ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಲೈಗರ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ ಅದು ಸೋಶಿಯಲ್ ಮೀಡಿಯಾಗಳಲ್ಲಿ ಅಬ್ಬರ ಸೃಷ್ಟಿಸಿದೆ. ವಿಜಯ್ ದೇವರಕೊಂಡ ಪೋಸ್ಟರ್ ನಲ್ಲಿ ಬೆತ್ತಲಾಗಿ ಕಂಡಿದ್ದು, ಅವರು ಖಾಸಗಿ ಭಾಗವನ್ನು ಹೂವು ಬಳಸಿ ಮುಚ್ಚಿಕೊಂಡಿರುವುದನ್ನು ನಾವು ನೋಡಬಹುದಾಗಿದೆ. ವಿಜಯ್ ದೇವರಕೊಂಡ ಹೊಸ ಲುಕ್ ನೋಡಿ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ ಮಾತ್ರವೇ ಅಲ್ಲದೇ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ಸಹಾ ನೀಡಿದ್ದಾರೆ. ನಟ ಬೆತ್ತಲಾಗಿ ಕಂಡಿದ್ದು, ಖಾಸಗಿ ಭಾಗಕ್ಕೆ ಹೂವನ್ನು ಅಡ್ಡ ಹಿಡಿದಿರುವುದನ್ನು ನೋಡಿ ಕೆಲವರು ಹೇಗೋ ಕಡೆ ಪಕ್ಷ ಹೂವನ್ನು ಹಿಡಿದಿರುವುದು ಸಮಾಧಾನದ ವಿಷಯ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಭಿಮಾನಿಗಳು ಮಾತ್ರ ಈ ಪೋಸ್ಟರ್ ನೋಡಿ ಥ್ರಿಲ್ ಆಗಿದ್ದಾರೆ. ಸಿನಿಮಾದಲ್ಲಿ ನಟ ಹೇಗೆ ಕಾಣುತ್ತಾರೆ ಎನ್ನುವ ಉತ್ಸುಕತೆ ಅವರಲ್ಲಿ ಮೂಡಿದೆ. ಲೈಗರ್ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ನಟಿ ಅನನ್ಯಾ ಪಾಂಡೆ ವಿಜಯ ದೇವರಕೊಂಡಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಈ ಸಿನಿಮಾದ ಮೂಲಕ ವಿಜಯ ದೇವರಕೊಂಡ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಇದರಲ್ಲಿ ನಟ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಸಿನಿಮಾ‌ ಕುತೂಹಲ ಕೆರಳಿಸಿದೆ. ವಿಜಯ ದೇವರಕೊಂಡ ಸಿನಿಮಾ ಎಂದರೆ ಸಹಜವಾಗಿಯೇ ಒಂದು ಕ್ರೇಜ್ ಯುವಜನರಲ್ಲಿ ಇದ್ದು ಈ ಸಿನಿಮಾ ಅವರ ನಿರೀಕ್ಷೆಗಳನ್ನು ಹೇಗೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಈ ಹಾಡನ್ನು ಕೇಳದ, ಮೆಚ್ಚದ ಕನ್ನಡಿಗರು ಯಾರು? ಈ ಹಾಡು ಕನ್ನಡ ನೆಲದ ನಾಡಗೀತೆ ಎಂದು ಗಾಂಧೀಜಿಯವರಿಂದಲೇ ಪ್ರಶಂಸೆಗೊಳಗಾದದ್ದು ೧೯೨೪ ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ. ಗಾಂಧೀಜಿಯವರು ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರಾದದ್ದೂ ಅದೇ ವರ್ಷ. ಉದಯವಾಗಲಿ ಹಾಡನ್ನು ಮೊದಲ ಸಲ ಹಾಡಿದ ಸಂದರ್ಭ ಅದು. ಹಾಡಿದ ಬಾಲಕಿಯರಲ್ಲಿ ೧೨ ವರ್ಷ ವಯಸ್ಸಿನ ಗಂಗೂಬಾಯಿ ಹಾನಗಲ್ ಅವರೂ ಇದ್ದರೆನ್ನುವದು ವಿಶೇಷ. ನಾರಾಯಣರಾಯರು ಜನಿಸಿದ್ದು ಗದಗ ಜಿಲ್ಲೆಯ ಹುಯಿಲಗೋಳದಲ್ಲಿ ೧೮೮೪ ರ ಅಕ್ಟೋಬರ್ ೪ ರಂದು. ಮೊದಲು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ನಂತರ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ ನಾರಾಯಣ ರಾಯರು ಮುಂಬಯಿ ವಿ. ವಿ. ದಿಂದ ಸಂಸ್ಕೃತ ಇಂಗ್ಲಿಷ ಭಾಷೆಗಳಲ್ಲಿ ಪದವಿ ಪಡೆದು ಧಾರವಾಡ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ನಂತರ ಎಲ್. ಎಲ್.ಬಿ ಪಾಸು‌ಮಾಡಿ ಗದಗಿನಲ್ಲಿ ವಕೀಲಿಕೆ ನಡೆಸಿದರು. ಅವರ ಮೊದಲ ಕವನವೇ ಕನ್ನಡಮ್ಮನ ಸ್ಥಿತಿ ಎನ್ನುವದಾಗಿತ್ತು. ಮುಖ್ಯವಾಗಿ ಅವರು ನಾಟಕಕಾರರು. ಅನೇಕ ನಾಟಕಗಳನ್ನು ಬರೆದರು. ಹವ್ಯಾಸಿ ಕಲಾವಿದರ ತಂಡ ಕಟ್ಟಿ ನಾಟಕಗಳನ್ನಾಡಿದರು. ವಜ್ರಮುಕುಟ, ಪ್ರೇಮಾರ್ಜುನ, ಕನಕವಿಲಾಸ, ಅಜ್ಞಾತವಾಸ, ಪ್ರೇಮವಿಜಯ, ಭರತ ಸಂಧಾನ, ಉತ್ಋ ಗೋಗ್ರಹಣ, ವಿದ್ಯಾರಣ್ಯ , ಸ್ತ್ರೀ ಧರ್ಮ ರಹಸ್ಯ, ಪತಿತೋದ್ಧಾರ, ಶಿಕ್ಷಣ ಸಂಭ್ರಮ ಮೊದಲಾದವು ಅವರ ಕೃತಿಗಳು. ೧೦೦ ದೇವರ ನಾಮಗಳನ್ನೊಳಗೊಂಡ ಪುಸ್ತಕವೂ ಪ್ರಕಟವಾಗಿದೆ. ಬಹಳಷ್ಟು ಅಪ್ರಕಟಿತವಿವೆ. ಅವರಿಗೆ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ಮತ್ತು ಬಿಜಾಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರಕಿದೆ. ೧೯೨೪ ರ ಅಧಿವೇಶನದಲ್ಲಿ ಹಾಡಲ್ಪಟ್ಟ ಉದಯವಾಗಲಿ ಹಾಡು ಮುಂದೆ ೧೯೫೬ ರಲ್ಲಿ ಕರ್ನಾಟಕ ರಾಜ್ಯ ಉದಯವಾದ ಸಂದರ್ಭದಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಅವರು ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭದಲ್ಲಿ ಪಿ. ಕಾಳಿಂಗರಾವ್ ಅವರಿಂದ ಹಾಡಲ್ಪಟ್ಟಾಗ ಮೆಚ್ಚಿಕೊಂಡ ಅಧ್ಯಕ್ಷರು ನಾರಾಯಣರಾಯರಿಗೆ ೧ ಸಾವಿರ ರೂ. ಮತ್ತು ಕಾಳಿಂಗರಾಯರಿಗೆ ೫೦೦ ರೂ. ಕೊಟ್ಟು ಗೌರವಿಸಿದರು. ಉತ್ತರ ಕರ್ನಾಟಕದಾದ್ಯಂತ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಅತ್ಯಂತ ಜನಪ್ರಿಯವಾದದ್ದು. ಆ ಹಾಡಿನ ಮೂಲಕವೇ ಅವರು ಕನ್ನಡಿಗರೆಂದೂ ಮರೆಯಲಾಗದ ವ್ಯಕ್ತಿಯೆನಿಸಿದ್ದಾರೆ.
ಮಾರ್ಚ್‌ 14 ರಿಂದ ರಾಜ್ಯದಲ್ಲಿ ಆರಂಭವಾದ ಥಿಯೇಟರ್‌, ಮಾಲ್‌, ಪಬ್‌, ಬಾರ್‌ಗಳ ಲಾಕ್‌ಡೌನ್‌ ಇದೀಗ ದೇಶಾದ್ಯಂತ ಸಂಪೂರ್ಣ ಕರ್ಫ್ಯೂ ಮಾದರಿಯಲ್ಲಿ ಏಪ್ರಿಲ್‌ 14 ರವರೆಗೆ ಮುಂದುವರೆದಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಈ ರೀತಿಯ ನಿಲುವು ತಾಳಿದೆ. ಆದರೆ ಇದರಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೆ ಕುಸಿಯುವ ಭೀತಿಯಲ್ಲಿದೆ. ಜೊತೆಗೆ ಅದೆಷ್ಟೋ ಕಂಪೆನಿಗಳು, ಕೈಗಾರಿಕೆಗಳು, ಮಾಲ್‌ಗಳು, ಮನೋರಂಜನಾ ಕೇಂದ್ರಗಳೂ ಭಾರೀ ನಷ್ಟ ಅನುಭವಿಸಲಿದೆ. ಅದರಲ್ಲೂ ಮನೋರಂಜನಾ ಕೇಂದ್ರಗಳಾದ ಸಿನೆಮಾ ಥಿಯೇಟರ್‌ಗಳ ಬಂದ್‌ನಿಂದಾಗಿ ಭಾರತೀಯ ಚಿತ್ರರಂಗ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ. ಹೆಚ್ಚು ಓದಿದ ಸ್ಟೋರಿಗಳು ಅಕ್ರಮ ಹಣ ವರ್ಗಾವಣೆ; ಛತ್ತೀಸ್‌ಗಢ ಸಿಎಂ ಪಿಎ ಬಂಧನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಶ್ರದ್ದಾ ವಾಲ್ಕರ್‌ ಹತ್ಯೆ; ನಾರ್ಕೋ ಪರೀಕ್ಷೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ಅಫ್ತಾಬ್‌ ಈಗಾಗಲೇ ಕರೋನಾ ವೈರಸ್‌ ಸೋಂಕು ಪೀಡಿತರ ಸಂಖ್ಯೆ ಭಾರತದಲ್ಲಿ 550 ರ ಗಡಿ ದಾಟಿದ್ದು, ಒಂಬತ್ತು ಮಂದಿ ಬಲಿಯಾಗಿದ್ದಾರೆ. ಈ ಎಲ್ಲಾ ನಿಟ್ಟಿನಲ್ಲಿ ಕರೋನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಭಾರತ ಇನ್ನೊಂದು ಇಟಲಿ, ಚೀನಾ, ಸ್ಪೇನ್‌ ಆಗುವುದಕ್ಕೆ ಮೊದಲು ಎಚ್ಚೆತ್ತುಕೊಂಡಿದೆ. ದೇಶಕ್ಕೆ ದೇಶವೇ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಪರಿಣಾಮ ದೇಶವೇ ಸ್ತಬ್ಧಗೊಂಡಂತಾಗಿದೆ. ಅದರಲ್ಲೂ ಮಾರ್ಚ್‌ 1೦ ರಂದು ಕಲ್ಬುರ್ಗಿಯಲ್ಲಿ ವೃದ್ಧನೊಬ್ಬ ಸಾವನ್ನಪ್ಪಿದ್ದ ನಂತರ ಮಾರ್ಚ್‌ 14 ನೇ ತಾರೀಕಿನಿಂದ ರಾಜ್ಯ ಸರಕಾರ ಸಿನೆಮಾ ಥಿಯೇಟರ್‌ಗಳನ್ನು ಬಂದ್‌ ಮಾಡುವಂತೆ ಆದೇಶ ಮಾಡಿತ್ತು. ಆರಂಭದಲ್ಲಿ ಒಂದು ವಾರ ಬಂದ್‌ ನಡೆಸುವುದಾಗಿ ಸರಕಾರ ಹೇಳಿತ್ತಾದರೂ ಅದ್ಯಾವಾಗ ಕರೋನಾ ವೈರಸ್‌ ಸೋಂಕಿತರ ಸಂಖ್ಯೆ ಅಧಿಕವಾಗುತ್ತಾ ಹೋಯ್ತೋ ಆ ನಂತರ ಸರಕಾರ ಮತ್ತೆ ಮಾರ್ಚ್‌ 31 ರ ತನಕ ಸಿನೆಮಾ, ಮಾಲ್‌ ಗಳ ಜೊತೆಗೆ ಒಂದಿಷ್ಟು ವ್ಯಾಪಾರ ವಹಿವಾಟುಗಳಿಗೂ ನಿರ್ಬಂಧವೇರಿತ್ತು. ಮಾರ್ಚ್‌ 22 ರ ಭಾನುವಾರದ ಜನತಾ ಕರ್ಫ್ಯೂ ಬಳಿಕ ರಾಜ್ಯ ಸರಕಾರ ಇನ್ನಷ್ಟು ನಿರ್ಬಂಧ ವಿಧಿಸಿದ್ದು, ಪರಿಣಾಮ ಮಾರ್ಚ್‌ 31 ರವರೆಗೆ ನಿರ್ಬಂಧ ವಿಧಿಸಿ ಆದೇಶವಿತ್ತಿತ್ತು. ಆದರೆ ಇದೀಗ ದೇಶದ ಪ್ರಧಾನ ಮಂತ್ರಿಗಳೇ ಏಪ್ರಿಲ್‌ 14 ರ ತನಕ ಕರ್ಫ್ಯೂ ಮಾದರಿ ನಿರ್ಬಂಧ ವಿಧಿಸಿದ್ದು, ಜನ ಪರದಾಡುವಂತಾಗಿದೆ. ಆದರೆ ಮಹಾಮಾರಿ ಕರೋನಾ ವೈರಸ್‌ ವಿರುದ್ಧ ಹೋರಾಡಲು ಸರಕಾರ ತೆಗೆದುಕೊಂಡ ಕಠಿಣ ನಿರ್ಧಾರ ಎಂದೇ ಇದನ್ನ ಭಾವಿಸಲಾಗಿದೆ. ಆದರೆ ಈ ರೀತಿಯ ಲಾಕ್‌ಡೌನ್‌ ನಿಂದ ಸಹಜವಾಗಿಯೇ ಮಧ್ಯಮ ಹಾಗೂ ಬಡವರ್ಗದ ಮಂದಿ ಸಾಕಷ್ಟು ತೊಂದರೆ ಅನುಭವಿಸುವುದು ನಿಜ. ಆ ನಿಟ್ಟಿನಲ್ಲಿ ಸರಕಾರ ಸ್ಪಂದಿಸುವ ಭರವಸೆ ನೀಡಿದೆ. ಇನ್ನೊಂದೆಡೆ ಜನ ರಜೆಯ ಮಜಾ ಕಳೆಯಲೆಂದು ಮೊರೆ ಹೋಗುತ್ತಿದ್ದ ಮಾಲ್‌, ಸಿನೆಮಾ ಥಿಯೇಟರ್‌ಗಳು ಬೀಗ ಎಳೆದುಕೊಂಡಿದ್ದಾವೆ. ಪರಿಣಾಮ, ಭಾರತೀಯ ಚಿತ್ರರಂಗವೂ ಸ್ತಬ್ಧಗೊಂಡಿದೆ. ಕಿಚ್ಚ ಸುದೀಪ್‌ ಅಭಿನಯದ ʼಫ್ಯಾಂಟಮ್‌ʼ, ಪುನೀತ್‌ ರಾಜ್‌ಕುಮಾರ್‌ ಅಭಿನಯದ ʼಯುವರತ್ನʼ ದಂತಹ ಸಿನೆಮಾಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಇದರಿಂದಾಗಿ ರಾಜ್ಯಾದ್ಯಂತ ಇರುವ 575 ಸಿಂಗಲ್‌ ಥಿಯೇಟರ್‌ ಹಾಗೂ 240 ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳು ಪ್ರದರ್ಶನ ನಿಲ್ಲಿಸುವಂತಾಗಿದೆ. ಇದರಿಂದಾಗಿ ಕನ್ನಡ ಚಿತ್ರರಂಗ ವಾರವೊಂದಕ್ಕೆ ಗಳಿಸುತ್ತಿದ್ದ ಸರಿಸುಮಾರು 60 ಕೋಟಿಯಷ್ಟು ಆದಾಯ ನಷ್ಟ ಅನುಭವಿಸಲಿದೆ ಅಂತಾ ಸ್ಯಾಂಡಲ್‌ವುಡ್‌ ಪ್ರಮುಖರು ಅಂದಾಜಿಸಿದ್ದಾರೆ. ಇನ್ನು ಸ್ಯಾಂಡಲ್‌ವುಡ್‌ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಈ ಬೆಳವಣಿಗೆಯಿಂದ ಕಂಗಾಲಾಗಿದೆ. ದೇಶದಲ್ಲಿ ಸರಿ ಸುಮಾರು ಹತ್ತು ಸಾವಿರ ತನಕವಿರುವ ಸಿನೆಮಾ ಮಂದಿರಗಳು ಬಾಗಿಲು ಮುಚ್ಚಿಕೊಂಡಿದ್ದಾವೆ. ಇದರಲ್ಲೂ ಮೂರು ಸಾವಿರದಷ್ಟು ಮಲ್ಟಿಪ್ಲೆಕ್ಸ್‌ಗಳಿದ್ದು, ಭಾರತೀಯ ಚಿತ್ರರಂಗ ಗಳಿಸುವ ಅರ್ಧದಷ್ಟು ಗಳಿಕೆ ಇದೇ ಮಲ್ಟಿಪ್ಲೆಕ್ಸ್‌ಗಳಿಂದಾನೆ ಬರೋದ್ರಿಂದ ದೊಡ್ಡಮಟ್ಟಿನ ನಷ್ಟ ಎದುರಾಗಲಿದೆ. ಅಲ್ಲದೇ ಚಿತ್ರರಂಗದ ಸ್ಥಗಿತದಿಂದ ಸರಕಾರದ ಬೊಕ್ಕಸಕ್ಕೂ ಸಾಧಾರಣ ಪ್ರಮಾಣದ ನಷ್ಟ ಎದುರಾಗಲಿದೆ. ಮನೋರಂಜನೆ ತೆರಿಗೆಯಾಗಿ ಪಾವತಿಸುವ ಶೇಕಡಾ 18 ರಷ್ಟು ಜಿಎಸ್‌ಟಿ ಕೂಡಾ ಸರಕಾರದ ತೆರಿಗೆಗೆ ಕೊರತೆಯಾಗಲಿದೆ. ಆದ್ದರಿಂದ ಕನ್ನಡ ಚಿತ್ರರಂಗವೊಂದರಿಂದಲೇ ದಿನವೊಂದಕ್ಕೆ ಸರಕಾರದ ಬೊಕ್ಕಸ ಸೇರುತ್ತಿದ್ದ ಸುಮಾರು 15 ಲಕ್ಷ ಹಣಕ್ಕೂ ಕತ್ತರಿ ಬಿದ್ದಂತಾಗಿದೆ. ಇನ್ನು ಇಡೀ ಭಾರತೀಯ ಚಿತ್ರರಂಗದ ಸ್ಥಗಿತದಿಂದಾಗಿ ಪ್ರತೀ ವಾರ ಸಿನೆಮಾ ರಂಗ 400 ಕೋಟಿಯಷ್ಟು ನಷ್ಟ ಅನುಭವಿಸಲಿದೆ ಅಂತಾ ಅಂದಾಜು ಹಾಕಲಾಗಿದೆ. ಅಲ್ಲದೇ ಬಿಡುಗಡೆಗೆ ಮುಂದಾಗಿದ್ದ ಹಾಗೂ ಬಿಡುಗಡೆ ಕಂಡು ಇನ್ನೇನು ಹಣ ಗಳಿಕೆಯ ಉಮೇದಿನಲ್ಲಿದ್ದ ಸಿನೆಮಾಗಳಿಗೆ ಕರೋನಾ ವೈರಸ್‌ ಅಡ್ಡಗಾಲಿಟ್ಟಿದೆ. ಇನ್ನು ಥಿಯೇಟರ್‌ ವಿಚಾರಕ್ಕೆ ಬಂದಾಗಲೂ ಅಷ್ಟೇ ಪ್ರತಿಯೊಂದು ಥಿಯೇಟರ್‌ ವಾರವೊಂದಕ್ಕೆ ಸಿನೆಮಾ ಸ್ಥಗಿತದಿಂದ 60 ಸಾವಿರದಿಂದ 1 ಲಕ್ಷದವರೆಗೆ ಆದಾಯ ನಷ್ಟ ಅನುಭವಿಸಲಿದೆ. ಈ ಹಿಂದೆ ರಾಜ್ಯದಲ್ಲಿ 2000 ನೇ ಇಸವಿಯಲ್ಲಿ ಕನ್ನಡದ ಹೆಸರಾಂತ ನಟ ಡಾ. ರಾಜ್‌ಕುಮಾರ್‌ ಅಪಹರಣ ಸಂದರ್ಭ 108 ದಿನಗಳ ಕಾಲ ಸಿನೆಮಾ ಥಿಯೇಟರ್‌ಗಳು ಮುಚ್ಚಿದ್ದವು. ಬಾಲಿವುಡ್‌ನಲ್ಲಿ 1986 ರಲ್ಲಿ ತೆರಿಗೆ ವಿನಾಯಿತಿಗೆ ಬೇಕಾಗಿ ನಡೆಸಿದ ಮುಷ್ಕರದಿಂದಾಗಿ ತಿಂಗಳಿಗೂ ಅಧಿಕ ಸಮಯ ಥಿಯೇಟರ್‌ ಮುಚ್ಚಿದ್ದವು. ಇದು ಬಾಲಿವುಡ್‌ ಮಾತ್ರವಲ್ಲದೇ ಭಾಗಶಃ ಭಾರತೀಯ ಚಿತ್ರರಂಗವನ್ನು ಕಾಡಿತ್ತು. 2009 ರಲ್ಲೂ ವಿತರಕರ ಹಾಗೂ ಪ್ರದರ್ಶಕರ ನಡುವಿನ ಆಂತರಿಕ ಒಡಕಿನಿಂದ ಎರಡು ತಿಂಗಳ ಕಾಲ ಭಾಗಶಃ ಥಿಯೇಟರ್‌ಗಳು ಬಂದ್‌ ಆಗಿ ಬಾಲಿವುಡ್‌ನ್ನು ಸಂಕಷ್ಟಕ್ಕೆ ತಳ್ಳಿತ್ತು. ಆದರೆ ಇದೀಗ ಕರೋನಾ ವೈರಸ್‌ ಮನೋರಂಜನಾ ಕೇಂದ್ರಗಳಿಗೂ ಅಡ್ಡಿ ಉಂಟು ಮಾಡಿದ್ದು ಸಿನೆಮಾ ರಂಗದಲ್ಲಿ ದುಡಿಯುವ ಸಿಬ್ಬಂದಿಗಳು ಕೂಡಾ ವೇತನ ಕುರಿತು ಚಿಂತಿತರಾಗಿದ್ದಾರೆ. ಕರೋನಾ ಭೀತಿ ದೂರವಾದರೂ ಥಿಯೇಟರ್‌ಗಳಿಗೆ ಕಾದಿದೆ ಸಂಕಷ್ಟ..! ಹೌದು, ಅತ್ತ ಥಿಯೇಟರ್‌ ಬಂದ್‌ ಆಗಿದ್ದರೂ ಮನೋರಂಜನೆಗೆ ಹಾತೊರೆಯುವವರಿಗೆ ಯಾವುದೇ ಮೋಸವಾಗಿಲ್ಲ. ಮೊದಲೇ ಕಂಪೆನಿಗಳಿಂದ ರಜೆ ಪಡೆದು ಊರು ಸೇರಿಕೊಂಡಿರುವ ಮಂದಿ ಕೈಯಲ್ಲಿರುವ ಮೊಬೈಲ್‌ ನಲ್ಲೇ ಹೋಮ್‌-ಥಿಯೇಟರ್ ಮಾಡಿಕೊಂಡಿದ್ದಾರೆ. ಅಂದಹಾಗೆ ಈ ಕರೋನಾ ವೈರಸ್‌ ಭೀತಿಯಿಂದ ಥಿಯೇಟರ್‌ ಕಡೆ ಹೆಜ್ಜೆ ಹಾಕೋಕಾಗದ ಮಂದಿ ಅಂಗೈ ಮೇಲೆಯೇ ಸಿನೆಮಾ ಥಿಯೇಟರ್‌ ರೂಪಿಸಿಕೊಂಡಿದ್ದಾರೆ. ಸದ್ಯ ಭಾರತದಲ್ಲಿ ಆನ್‌ಲೈನ್‌ ಮೂವಿ ವಿತರಣೆ ಮಾಡುತ್ತಿರುವ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ ವೀಡಿಯೋ ಗಳು ಥಿಯೇಟರ್‌ಗೆ ಹೋಗುವ ಸಮಯವನ್ನು ಕಡಿಮೆಗೊಳಿಸಿ ನಾವಿದ್ದಲ್ಲಿಗೆ ಸಿನೆಮಾವನ್ನು ನೀಡುತ್ತಿದೆ. ಅದರಲ್ಲೂ ಥಿಯೇಟರ್‌ ಹೋಗೋಕೆ ಇಚ್ಛೆಪಡದವರಿಗಂತೂ ಇದು ಅಚ್ಚುಮೆಚ್ಚಿನ ತಾಣವಾಗಿ ಬಿಟ್ಟಿದೆ. ಸದ್ಯ ಚಿತ್ರ ಮಂದಿರಲ್ಲಿ ಬಿಡುಗಡೆಯಾಗುವ ಸಿನೆಮಾಗಳು ಬಹುತೇಕ ಮೂರು ಅಥವಾ ನಾಲ್ಕು ವಾರಗಳಲ್ಲಿಯೇ ತನ್ನ ರಿಸಲ್ಟ್‌ ಮುಂದಿಡುತ್ತೆ. ಸಿನೆಮಾ ಇಷ್ಟವಾಗಲಿ, ಆಗದೇ ಹೋಗಲಿ ಸಿನೆಮಾ ಇಷ್ಟೇ ವಾರಗಳಲ್ಲಿಯೇ ಹಣ ಗಳಿಸಿಕೊಂಡಿರುತ್ತದೆ. ಅದಾದ ಬಳಿಕ ಇದೇ ಸಿನೆಮಾಗಳು ಆನ್‌ಲೈನ್‌ ಮೂವಿ ವಿತರಣೆಗೆ ಸಜ್ಜಾಗಿ, ಬಿಕರಿಯಾಗುತ್ತವೆ. ಸದ್ಯ ಕರೋನಾ ಎಫೆಕ್ಟ್‌ನಿಂದ ಮನೆಯಲ್ಲಿ ಕೂತಿರುವ ಮಂದಿ ನಿಧಾನವಾಗಿ ಆನ್‌ಲೈನ್‌ ಮೂವಿ App ಗಳಿಗೆ ಒಗ್ಗಿಕೊಳ್ಳುತ್ತಿದ್ಧಾರೆ ಅನ್ನೋದನ್ನ ಆ ಆನ್‌ಲೈನ್‌ ಮೂವಿ App ಗಳೇ ಸ್ಪಷ್ಟಪಡಿಸಿವೆ. ಹಾಗಂತ, ಇಷ್ಟಕ್ಕೇ ಸೀಮಿತವಾಗದ ಚಿತ್ರರಂಗ ಮುಂದೊಂದು ದಿನ ಥಿಯೇಟರ್‌ ಬಿಡುಗಡೆಗೂ ಮುನ್ನವೇ ಆನ್‌ಲೈನ್‌ ಮೂವಿ App ಗಳ ಮೊರೆ ಹೋಗುವ ಸಾಧ್ಯತೆ ಇದೆ. ಅದರಲ್ಲೂ ಮನೋರಂಜನೆಗಾಗಿ ಹಾತೊರೆಯುವ ಭಾರತದಲ್ಲಂತೂ ಈ ಸಾಧ್ಯತೆ ಬಹುತೇಕ ಹೆಚ್ಚಿದೆ. ಯಾಕೆಂದರೆ ಈಗಾಗಲೇ ಹಾಲಿವುಡ್‌ನಲ್ಲಿ ಇಂತಹ ಒಂದು ಪರಿಪಾಠ ಆರಂಭವಾಗಿದೆ. ಇನ್ನೂ ಸಿನೆಮಾ ಮಂದಿರದಲ್ಲಿ ಬಿಡುಗಡೆಯಾಗುವ ಮುನ್ನವೇ ಕೆಲವು ಸಿನೆಮಾಗಳು ಆನ್‌ಲೈನ್‌ ಮೂವಿ ಡಿಸ್ಟ್ರಿಬ್ಯೂಟರ್‌ಗಳಿಗೆ ಬಿಕರಿಯಾಗಿದ್ದಾವೆ. ಇದು ಥಿಯೇಟರ್‌ ಮಾಲಕರನ್ನು ಸಹಜವಾಗಿಯೇ ಆತಂಕಕ್ಕೀಡು ಮಾಡಿದೆ. ಅದರಲ್ಲೂ ಕರೋನಾ ವೈರಸ್‌ ಸೋಂಕಿನಿಂದ ಏನಿಲ್ಲ ಅಂದ್ರೂ ಎರಡು ತಿಂಗಳ ಕಾಲ ಥಿಯೇಟರ್‌ಗಳು ಬಂದ್‌ ಆದ್ರೆ ಸಿನೆಮಾ ಪ್ರಿಯರು ಆನ್‌ಲೈನ್‌ ಮೂವಿ App ಗಳತ್ತ ಮುಖ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಹೀಗೆಯೇ ಮುಂದುವರಿದ್ದಲ್ಲಿ ಮಲ್ಟಿಪ್ಲೆಕ್ಸ್‌ ಥಿಯೇಟರ್‌ ಮಾಲಕರು, ಸಿನೆಮಾ ವಿತರಕರು, ಪ್ರದರ್ಶಕರೆಲ್ಲ ಹೆಚ್ಚಿನ ಸಂಕಷ್ಟ ಅನುಭವಿಸಬೇಕಾದೀತು. ಇನ್ನು ಭಾರತದಲ್ಲಿ ಆರಂಭಿಕ ಹಂತದ ರೌದ್ರ ನರ್ತನ ಆರಂಭಿಸಿರುವ ಕರೋನಾ ವೈರಸ್‌ ಚೀನಾದಲ್ಲಿ ನಿಧಾನವಾಗಿ ಮರೆಯಾಗುತ್ತಿದೆ. ಆದ್ದರಿಂದ ಸುಮಾರು 70 ಸಾವಿರ ಸಿನೆಮಾ ಮಂದಿರ ಹೊಂದಿರುವ ಅಲ್ಲಿ ಇದೀಗ 500 ರಷ್ಟು ಚಿತ್ರಮಂದಿರಗಳು ತೆರೆದುಕೊಂಡಿದ್ದಾವೆ. ಆದರೆ ಜನ ಥಿಯೇಟರ್‌ಗಳತ್ತ ಮುಖ ಮಾಡಿ ಸಿನೆಮಾವನ್ನು ಕಣ್ತುಂಬಿಸಿಕೊಳ್ಳುವ ಮನಸ್ಸು ಮಾಡುತ್ತಿಲ್ಲ. ಕಾರಣ, ಕರೋನಾ ಮಾಡಿ ಹೋಗಿರುವ ದುರಂತದಿಂದ ಅವರು ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಇನ್ನು ಇದು ಕೇವಲ ಸಿನೆಮಾ ರಂಗಕ್ಕೆ ಮಾತ್ರ ಸೀಮಿತವಾಗದೇ ರಾಜ್ಯದ ಕರಾವಳಿ ಭಾಗದ ನಾಟಕ ಕಲಾ ತಂಡಗಳು, ಯಕ್ಷಗಾನ ಮೇಳಗಳ ಮೇಲೂ ಪ್ರಭಾವ ಬೀರಿದೆ. ಅದರಲ್ಲೂ ಜಾತ್ರೆ, ಉತ್ಸವಾದಿಗಳ ನೆಪದಲ್ಲಿ ನಡೆಯುತ್ತಿದ್ದ ನಾಟಕ, ಯಕ್ಷಗಾನಗಳಿಗೆ ಸದ್ಯ ಕರೋನಾ ವೈರಸ್‌ ಅಡ್ಡಿಯಾಗಿದೆ. ಪರಿಣಾಮ ಕರಾವಳಿಯ ಹೆಸರಾಂತ ಯಕ್ಷ ಮೇಳಗಳಾದ ಧರ್ಮಸ್ಥಳ, ಕಟೀಲು ಸೇರಿದಂತೆ ಎಲ್ಲಾ ಹವ್ಯಾಸಿ ಮೇಳಗಳು ನಷ್ಟ ಎದುರು ನೋಡುವಂತಾಗಿದೆ. ದಿನವೊಂದಕ್ಕೆ ಇಂತಿಷ್ಟು ಅಂತಾ ದಿನಗೂಲಿ ಪಡೆಯುವ ಕಲಾವಿದರದ್ದಂತೂ ಹೇಳತೀರದ ಕತೆಯಾಗಿದೆ. ಒಟ್ಟಿನಲ್ಲಿ ಕರೋನಾ ವೈರಸ್‌ ದೇಶದಲ್ಲಿರುವ ಪ್ರತಿ ಕ್ಷೇತ್ರವನ್ನೂ ಎಡೆಬಿಡದೇ ಕಾಡುತ್ತಿದೆ. ಭಾರತೀಯ ಚಿತ್ರರಂಗವಂತೂ ಕರೋನಾ ವೈರಸ್‌ ಅಟ್ಯಾಕ್‌ ನಿಂದ ತನ್ನೆಲ್ಲ ಚಟುವಟಿಕೆಗೆ ತಾತ್ಕಾಲಿಕ ವಿರಾಮ ಹಾಕಿ ಕೂತಿದೆ. ಎಲ್ಲರ ಮುಖದಲ್ಲೂ ಒಂದೇ ಆಶಾಭಾವನೆ ಮೂಡಿದೆ, ಶೀಘ್ರವೇ ಭಾರತ ಈ ಮಹಾಮಾರಿಯಿಂದ ಹೊರಬರಲಿದೆ ಅನ್ನೋದಾಗಿ.. ಹಾಗೇ ಆಗಲಿ ಅನ್ನೋದು ನಮ್ಮ ಆಶಯ ಕೂಡಾ.
ಪ್ರತಿಯೊಬ್ಬರಿಗೂ ಸಹ ಯಾವ ಯಾವ ರಾಶಿಗೆ ಯಾವ ಯಾವ ನಕ್ಷತ್ರ ಬರುತ್ತದೆ ಹಾಗೆಯೇ ಹೆಸರಿನ ಮೂಲಕ ಜನ್ಮ ನಕ್ಷತ್ರವನ್ನು ಹಾಗೆಯೇ ಜನ್ಮ ನಕ್ಷತ್ರದ ಮೂಲಕ ಹೆಸರನ್ನು ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವುದೇ ಇಲ್ಲ ಪ್ರತಿ ಮನೆಯಲ್ಲಿ ಮಗು ಹುಟ್ಟಿತು ಎಂದರೆ ಮಗುವಿನ ಜನ್ಮ ನಕ್ಷತ್ರದ ಮೂಲಕ ಮಗುವಿಗೆ ಹೆಸರನ್ನು ಇಟ್ಟು ನಾಮಕರಣ ಮಾಡುತ್ತಾರೆ ಪ್ರತಿಯೊಬ್ಬರಿಗೂ ಸಹ ರಾಶಿ ಮತ್ತು ನಕ್ಷತ್ರದ ಮೂಲಕ ಹೆಸರಿನ ಮೊದಲಿನ ಅಕ್ಷರ ನಿರ್ಣಯ ಆಗುತ್ತದೆ ಹನ್ನೆರಡು ರಾಶಿಗಳು ಇರುತ್ತದೆ ಹಾಗೆಯೇ ಇಪ್ಪತ್ತೇಳು ನಕ್ಷತ್ರಗಳು ಇರುತ್ತದೆ ಹೆಸರಿನ ಮೊದಲಿನ ಅಕ್ಷರವನ್ನು ನಿರ್ಣಯಿಸಿ ರಾಶಿ ಮತ್ತು ಜನ್ಮ ನಕ್ಷತ್ರವನ್ನು ತಿಳಿಯಬಹುದು. ಜನ್ಮ ನಕ್ಷತ್ರದಿಂದ ನಮ್ಮ ಜನ್ಮ ರಾಶಿ ಹಾಗೂ ಜನ್ಮ ಲಗ್ನವನ್ನು ತಿಳಿದುಕೊಳ್ಳಬಹುದು ನಾವು ಹುಟ್ಟಿದ ನಕ್ಷತ್ರದಿಂದ ರೂಪುಗೊಳ್ಳುವ ನಮ್ಮ ಜನ್ಮಕುಂಡಲಿಯಿಂದ ಮುಂದೆ ನಾವೇನಾಗುತ್ತೇವೆಯೋ ಅದು ನಿರ್ಧರಿತವಾಗಿರುತ್ತದೆ ನಾವು ಈ ಲೇಖನದ ಮೂಲಕ ಜನ್ಮ ರಾಶಿ ಮತ್ತು ಜನ್ಮ ನಕ್ಷತ್ರ ಹಾಗೂ ಯಾವ ಯಾವ ರಾಶಿಗೆ ಯಾವ ಯಾವ ನಕ್ಷತ್ರ ಬರುತ್ತದೆ ಹಾಗೂ ಹೆಸರಿನ ಮೂಲಕ ರಾಶಿ ಮತ್ತು ನಕ್ಷತ್ರವನ್ನು ತಿಳಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ರಾಶಿಯನ್ನು ತಿಳಿಯುವ ಎರಡು ವಿಧಾನಗಳು ಎಂದರೆ ಜನ್ಮ ನಕ್ಷತ್ರದ ಮೂಲಕ ಹಾಗೂ ನಾಮ ನಕ್ಷತ್ರದ ಮೂಲಕ ಇವೆರಡರಿಂದ ರಾಶಿಯನ್ನು ಕಂಡು ಹಿಡಿಯಬಹುದು ಅದರಲ್ಲಿ ಜನ್ಮ ನಕ್ಷತ್ರದಲ್ಲಿ ಹುಟ್ಟಿದ ದಿನಾಂಕದಿಂದ ತಿಳಿಯಲಾಗುತ್ತದೆ ಹಾಗೆಯೇ ಹೆಸರಿನ ಮೊದಲನೇ ಅಕ್ಷರದಿಂದ ನಾಮ ನಕ್ಷತ್ರವನ್ನು ತಿಳಿಯಲಾಗುತ್ತದೆ ರಾಶಿ ಕುಂಡಲಿಯಲ್ಲಿ ಹನ್ನೆರಡು ರಾಶಿಗಳು ಇಪ್ಪತ್ತೇಳು ನಕ್ಷತ್ರಗಳು ನೂರಾ ಎಂಟು ಪಾದಗಳ ಸಂಪೂರ್ಣ ಸಮೂಹವೇ ರಾಶಿ ಕುಂಡಲಿಯಾಗಿದೆ ಮೇಷ ವೃಷಭ ಮಿಥುನ ಕಟಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನಸ್ಸು ಮಕರ ಕುಂಭ ಮೀನ ಇವು ಹನ್ನೆರಡು ರಾಶಿಗಳು. ಹಾಗೆಯೇ ನಕ್ಷತ್ರಗಳು ಇಪ್ಪತ್ತೇಳು ಇರುತ್ತದೆ ಅವು ಅಶ್ವಿನಿ ಭರಣಿ ಕೃತ್ತಿಕಾ ರೋಹಿಣಿ ಮೃಗಶಿರಾ ಆರಿದ್ರಾ ಪುನರ್ವಸು ಹಾಗೂ ಪುಷ್ಯ ಆಶ್ಲೇಷ ಮಖಾ ಪುಬ್ಬ ಉತ್ತರ ಮತ್ತು ಹಸ್ತ ಚಿತ್ತ ಸ್ವಾತಿ ವಿಶಾಖ ಅನುರಾಧ ಜ್ಯೇಷ್ಠ ಮೂಲ ಹಾಗೂ ಪೂರ್ವಾಷಾಢ ಉತ್ತರಾಷಾಢ ಶ್ರವಣ ಧನಿಷ್ಠ ಶತಾಭಿಷ ಮತ್ತು ಪೂರ್ವಭಾದ್ರ ಉತ್ತರಭಾದ್ರ ರೇವತಿ ಜ್ಯೋತಿಷ್ಯದಲ್ಲಿ ತಿಳಿಸುವಂತೆ ನಕ್ಷತ್ರಗಳಿಂದ ಮಾಡಿದ ಪಾಪ ತೊಲಗುತ್ತದೆ ಅಂದರೆ ನಕ್ಷತ್ರಗಳಿಗೆ ನಮ್ಮ ಪಾಪಗಳನ್ನು ತೊಳೆಯುವ ಶಕ್ತಿ ಇರುತ್ತದೆ . ಮೇಷ ರಾಶಿಯಲ್ಲಿರುವರಿಗೆ ಅಶ್ವಿನಿ ಮತ್ತು ಭರಣಿ ಹಾಗೂ ಕೃತಿಕಾ ನಕ್ಷತ್ರ ಬರುತ್ತದೆ ಅದರಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರಿಗೆ ಚ ಚೆ ಚೋ ಲ ಇರುವ ಹೆಸರನ್ನು ಇಡಬಹುದು ಹಾಗೆಯೇ ಭರಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಲಿ ಲು ಲೆ ಲೋ ಅಕ್ಷರದ ಹೆಸರನ್ನು ಇಡಬಹುದು ಹಾಗೆಯೇ ಕೃತಿಕಾ ನಕ್ಷತ್ರದಲ್ಲಿ ಹುಟ್ಟಿದವರು ಅ ಅಕ್ಷರದ ಹೆಸರನ್ನು ಇಡಬಹುದು ಹಾಗೆಯೇ ವೃಷಭ ರಾಶಿಯವರಿಗೆ ಕೃತಿಕಾ ರೋಹಿಣಿ ಹಾಗೂ ಮೃಗಶಿರ ನಕ್ಷತ್ರ ಬರುತ್ತದೆ ಕೃತಿಕಾ ನಕ್ಷತ್ರದಲ್ಲಿ ಜನಿಸಿದವರಿಗೆ ಎರಡನೇ ಪಾದದಲ್ಲಿ ಇ ಹಾಗೂ ಮೂರನೇ ಪಾದದಲ್ಲಿ ಉ ಹಾಗೂ ನಾಲ್ಕನೇ ಪಾದದಲ್ಲಿ ಎ ಅಕ್ಷರದ ಬರುತ್ತದೆ. ರೋಹಿಣಿ ನಕ್ಷತ್ರದವರು ಒಂದನೇ ಪಾದದಲ್ಲಿ ಒ ಹಾಗೂ ಎರಡನೇ ಪಾದದಲ್ಲಿ ವ ಹಾಗೂ ಮೂರನೇ ಪಾದದಲ್ಲಿ ವಿ ಹಾಗೂ ನಾಲ್ಕನೇ ಪಾದದಲ್ಲಿ ವು ಅಕ್ಷರ ಬರುತ್ತದೆ ಮೃಗಶಿರ ನಕ್ಷತ್ರದಲ್ಲಿ ಜನಿಸಿದವರಿಗೆ ಒಂದನೇ ಪಾದದಲ್ಲಿ ವೆ ಹಾಗೂ ಎರಡನೇ ಪಾದದಲ್ಲಿ ವೋ ಅಕ್ಷರ ಬರುತ್ತದೆ ಹಾಗೆಯೇ ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಮೃಗಶಿರ ಆರಿದ್ರಾ ಮತ್ತು ಪುನರ್ವಸು ನಕ್ಷತ್ರ ಬರುತ್ತದೆ ಅದರಲ್ಲಿ ಮೃಗಶಿರ ನಕ್ಷತ್ರದಲ್ಲಿ ಜನಿಸಿದವರಿಗೆ ಕ ಮತ್ತು ಕಿ ಹೆಸರಿನ ಅಕ್ಷರದ ಹೆಸರನ್ನು ಇಡಬೇಕು ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರಿಗೆ ಒಂದನೇ ಪಾದದಲ್ಲಿ ಕು ಹಾಗೂ ಎರಡನೇ ಪಾದದಲ್ಲಿ ಘ ಹಾಗೂ ನಾಲ್ಕನೇ ಪಾದದಲ್ಲಿ ಘು ಬರುತ್ತದೆ ಪುನರ್ವಸು ನಕ್ಷತ್ರದಲ್ಲಿ ಜನಿಸಿದವರಿಗೆ ಒಂದನೇ ಪಾದದಲ್ಲಿ ಕೆ ಹಾಗೂ ಎರಡನೇ ಪಾದದಲ್ಲಿ ಕೊ ಹಾಗೂ ಮೂರನೇ ಪಾದದಲ್ಲಿ ಹ ಅಕ್ಷರ ಬರುತ್ತದೆ ಹಾಗೆಯೇ ಕಟಕ ರಾಶಿಯಲ್ಲಿರುವರಿಗೆ ಪುನರ್ವಸು ಹಾಗೂ ಪುಷ್ಯ ಹಾಗೂ ಆಶ್ಲೇಷ ನಕ್ಷತ್ರ ಬರುತ್ತದೆ ಅದರಲ್ಲಿ ಪುನರ್ವಸು ನಕ್ಷತ್ರದ ನಾಲ್ಕನೇ ಪಾದದಲ್ಲಿ ಹಿ ಅಕ್ಷರ ಬರುತ್ತದೆ ಪುಷ್ಯ ನಕ್ಷತ್ರದವರಿಗೆ ಮೊದಲನೇ ಪಾದದಲ್ಲಿ ಹು ಹಾಗೆಯೇ ಎರಡನೆ ಪಾದದಲ್ಲಿ ಹೆ ಹಾಗೂ ಮೂರನೇ ಪಾದದಲ್ಲಿ ಹೋ ಹಾಗೂ ನಾಲ್ಕನೇ ಪಾದದಲ್ಲಿ ಡ ಅಕ್ಷರ ಬರುತ್ತದೆ . ಆಶ್ಲೇಷ ನಕ್ಷತ್ರದಲ್ಲಿ ಜನಿಸಿದವರಿಗೆ ಮೊದಲನೇ ಪಾದದಲ್ಲಿ ಡಿ ಹಾಗೂ ಎರಡನೇ ಪಾದದಲ್ಲಿ ಡು ಹಾಗೂ ಮೂರನೇ ಪಾದದಲ್ಲಿ ಡೆ ಹಾಗೂ ನಾಲ್ಕನೇ ಪಾದದಲ್ಲಿ ಡೋ ಅಕ್ಷರ ಬರುತ್ತದೆ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಮಖಾ ಮತ್ತು ಪುಬ್ಬ ಮತ್ತುಉತ್ತರ ನಕ್ಷತ್ರ ಬರುತ್ತದೆ ಅದರಲ್ಲಿ ಮಖಾ ನಕ್ಷತ್ರದಲ್ಲಿ ಜನಿಸಿದವರಿಗೆ ಮೊದಲನೇ ಪಾದದಲ್ಲಿ ಮ ಹಾಗೂ ಎರಡನೇ ಪಾದದಲ್ಲಿ ಜನಿಸಿದವರಿಗೆ ಮಿ ಹಾಗೂ ಮೂರನೇ ಪಾದದಲ್ಲಿ ಜನಿಸಿದವರಿಗೆ ಮು ಹಾಗೂ ನಾಲ್ಕನೆ ಪಾದದಲ್ಲಿ ಜನಿಸಿದವರಿಗೆ ಮೆ ಅಕ್ಷರ ಬರುತ್ತದೆ ಹಾಗೆಯೇ ಪುಬ್ಬ ನಕ್ಷತ್ರದಲ್ಲಿ ಜನಿದವರಿಗೆ ಮೋ ಹಾಗೂ ಟ ಮತ್ತು ಟಿ ಹಾಗೂ ನಾಲ್ಕನೇ ಪಾದದಲ್ಲಿ ಟು ಅಕ್ಷರ ಬರುತ್ತದೆ ಹಾಗೆಯೇ ಉತ್ತರ ನಕ್ಷತ್ರದಲ್ಲಿ ಜನಿಸಿದವರಿಗೆ ಮೊದಲನೇ ಪಾದ ಟೆ ಅಕ್ಷರದಲ್ಲಿ ಹೆಸರು ಬರುತ್ತದೆ .ಕನ್ಯಾ ರಾಶಿಯವರಿಗೆ ಉತ್ತರ ನಕ್ಷತ್ರದಲ್ಲಿ ಟೋ ಪ ಹಾಗೂ ಪೀ ಮತ್ತು ಹಸ್ತಾ ನಕ್ಷತ್ರದಲ್ಲಿ ಪು ಷ ನ ಹಾಗೂ ನಾಲ್ಕನೆ ಪಾದದಲ್ಲಿ ಠ ಬರುತ್ತದೆ ಹಾಗೆಯೇ ಚಿತ್ತ ನಕ್ಷತ್ರದಲ್ಲಿ ಮೊದಲನೇ ಪಾದದಲ್ಲಿ ಪೆ ಹಾಗೂ ಎರಡನೇ ಪಾದದಲ್ಲಿ ಪೊ ಬರುತ್ತದೆ . ತುಲಾ ರಾಶಿಗೆ ಚಿತ್ತಾ ನಕ್ಷತ್ರದಲ್ಲಿ ಜನಿಸಿದವರಿಗೆ ಮೂರನೇ ಪದ ರ ಹಾಗೂ ನಾಲ್ಕನೇ ಪಾದ ರಿ ಅಕ್ಷರ ಬರುತ್ತದೆ ಹಾಗೆಯೇ ತುಲಾ ರಾಶಿಗೆ ಸ್ವಾತಿ ನಕ್ಷತ್ರ ಸಹ ಬರುತ್ತದೆ ಸ್ವಾತಿ ನಕ್ಷತ್ರದಲ್ಲಿ ಜನಿಸಿದವರಿಗೆ ರು ಎರಡನೇ ಪಾದದಲ್ಲಿ ರೆ ಹಾಗೂ ಮೂರನೇ ಪಾದದಲ್ಲಿ ರೊ ಹಾಗೂ ನಾಲ್ಕನೇ ಪಾದದಲ್ಲಿ ತ ಅಕ್ಷರ ಬರುತ್ತದೆ ಹಾಗೆಯೇ ತುಲಾ ರಾಶಿಗೆ ವಿಶಾಖ ನಕ್ಷತ್ರ ಸಹ ಬರುತ್ತದೆ ವಿಶಾಖ ನಕ್ಷತ್ರದಲ್ಲಿ ಜನಿಸಿದವರಿಗೆ ತಿ ತು ತೆ ಅಕ್ಷರದ ಹೆಸರನ್ನು ಇಡಬೇಕು ಹಾಗೆಯೇ ವೃಶ್ಚಿಕ ರಾಶಿಯವರಿಗೆ ವಿಶಾಖ ನಕ್ಷತ್ರದ ನಾಲ್ಕನೇ ಪಾದದಲ್ಲಿ ತೋ ಅಕ್ಷರ ಹೆಸರನ್ನು ಇಡಬೇಕು . ವೃಶ್ಚಿಕ ರಾಶಿಗೆ ಅನುರಾಧ ನಕ್ಷತ್ರ ಸಹ ಬರುತ್ತದೆ ಅದರಲ್ಲಿ ಒಂದನೇ ಪಾದ ನ ಮತ್ತು ಎರಡನೇ ಪಾದ ನಿ ಹಾಗೂ ಮೂರನೇ ಪಾದ ನು ಹಾಗೂ ನಾಲ್ಕನೇ ಪಾದದಲ್ಲಿ ನೆ ಅಕ್ಷರ ಬರುತ್ತದೆ ಹಾಗೆಯೇ ಜ್ಯೇಷ್ಠ ನಕ್ಷತ್ರದಲ್ಲಿ ಮೊದಲನೇ ಪಾದದ ಅಕ್ಷರ ನೋ ಹಾಗೂ ಎರಡನೇ ಪಾದದಲ್ಲಿ ಯ ಮತ್ತು ಮೂರನೇ ಪಾದದಲ್ಲಿ ಯಿ ಹಾಗೂ ನಾಲ್ಕನೇ ಪಾದದಲ್ಲಿ ಯು ಅಕ್ಷರದ ಹೆಸರುಗಳು ಬರುತ್ತದೆ ಧನುರ್ ರಾಶಿಯವರಿಗೆ ಮೂಲ ನಕ್ಷತ್ರ ಪೂರ್ವಾಷಾಢ ಹಾಗೂ ಉತ್ತರಾಷಾಢ ನಕ್ಷತ್ರ ಬರುತ್ತದೆ ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಯೆ ಎರಡನೇ ಪಾದದಲ್ಲಿ ಯೋ ಮೂರನೇ ಪಾದದಲ್ಲಿ ಬ ಹಾಗೂ ನಾಲ್ಕನೇ ಪಾದದಲ್ಲಿ ಬೀ ಅಕ್ಷರದ ಹೆಸರುಗಳು ಬರುತ್ತದೆ ಉತ್ತರಾಷಾಢ ನಕ್ಷತ್ರದಲ್ಲಿ ಬೆ ಅಕ್ಷರದ ಹೆಸರುಗಳು ಬರುತ್ತದೆ . ಮಕರ ರಾಶಿಯವರಿಗೆ ಉತ್ತಾರಾಷಾಢ ನಕ್ಷತ್ರದಲ್ಲಿ ಬೋ ಜ ಜೇ ಎನ್ನುವ ಅಕ್ಷರದ ಹೆಸರುಗಳು ಬರುತ್ತದೆ ಶ್ರವಣ ನಕ್ಷತ್ರದಲ್ಲಿ ಶಿ ತು ಹಾಗೂ ಮೂರನೇ ಪಾದದಲ್ಲಿ ಶೆ ಹಾಗೂ ನಾಲ್ಕನೇ ಪಾದದಲ್ಲಿ ಶೋ ಅಕ್ಷರದ ಹೆಸರುಗಳು ಬರುತ್ತದೆ ಹಾಗೆಯೇ ಧನಿಷ್ಟ ನಕ್ಷತ್ರದಲ್ಲಿ ಗ ಹಾಗೂ ಗಿ ಅಕ್ಷರದ ಹೆಸರುಗಳು ಬರುತ್ತದೆ ಕುಂಭ ರಾಶಿಯಲ್ಲಿ ಜನಿಸಿದವರಿಗೆ ಶತಭಿಷ ನಕ್ಷತ್ರ ಪೂರ್ವ ಭಾದ್ರ ನಕ್ಷತ್ರ ಹಾಗೂ ಧನಿಷ್ಟ ನಕ್ಷತ್ರ ಕಂಡು ಬರುತ್ತದೆ .ಧನಿಷ್ಟ ನಕ್ಷತ್ರದಲ್ಲಿ ಜನಿಸಿದವರಿಗೆ ಗ ಹಾಗೂ ಗೆ ಅಕ್ಷರದ ಹೆಸರುಗಳು ಬರುತ್ತದೆ ಶತಭಿಷ ನಕ್ಷತ್ರದಲ್ಲಿ ಜನಿಸಿದವರಿಗೆ ಗೊ ಸ ಹಾಗೂ ಸಿ ಮತ್ತು ಸು ಅಕ್ಷರದ ಹೆಸರುಗಳು ಬರುತ್ತದೆ ಹಾಗೆಯೇ ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಸೆ ಮತ್ತು ಸೊ ಮತ್ತು ದ ಹಾಗೂ ದಿ ಅಕ್ಷರದ ಹೆಸರುಗಳು ಬರುತ್ತದೆ .ಮೀನ ರಾಶಿಯಲ್ಲಿ ಜನಿಸಿದವರಿಗೆ ಪೂರ್ವಾಭಾದ್ರ ನಕ್ಷತ್ರದಲ್ಲಿ ದಿ ಹಾಗೂ ಉತ್ತರಭಾದ್ರ ನಕ್ಷತ್ರದಲ್ಲಿ ದು ಖ ಝ ಹಾಗೂ ಥ ಅಕ್ಷರದ ಹೆಸರುಗಳು ಬರುತ್ತದೆ ಹಾಗೆಯೇ ರೇವತಿ ನಕ್ಷತ್ರದಲ್ಲಿ ದೆ ಹಾಗೂ ದೊ ಮತ್ತು ಚ ಮತ್ತು ಚಿ ಅಕ್ಷರದ ಹೆಸರುಗಳು ಬರುತ್ತದೆ ಹೀಗೆ ಪ್ರತಿಯೊಂದು ರಾಶಿಯವರಿಗೆ ನಕ್ಷತ್ರ ಮತ್ತು ಹೆಸರಿನ ಮೊದಲನೇ ಅಕ್ಷರದ ಬೇರೆ ಬೇರೆ ಇರುತ್ತದೆ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.
ಬೆಂಗಳೂರಿನಲ್ಲಂತೂ ‘ವೈಟ್ ಟಾಪಿಂಗ್’ ಎಂಬುದು ಎಲ್ಲರಿಗೂ ಯಾವುದಾದರೂ ಒಂದು ಸಂದರ್ಭದಲ್ಲಿ ತಿಳಿದಿರುವ ಸಂಗತಿ. ಊರಿನೊಳಗಿನ ಪ್ರಮುಖ ರಸ್ತೆಗಳಲ್ಲಿದ್ದಿದ್ದರೂ ಹೊರ ವರ್ತುಲ ರಸ್ತೆಯಲ್ಲಿ ಸಂಚರಿಸಿದರೆ ವೈಟ್ ಟಾಪಿಂಗ್‌ನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ವೈಟ್ ಟಾಪಿಂಗ್ ಎಂಬುದು ಕಾಂಕ್ರೀಟ್‌ನಿಂದ ಕೂಡಿರುವ ರಸ್ತೆಗೆ ಬಂದಿರುವ ಹೆಸರು. ಇನ್ನು ಈಚೆಗೆ ಯಾವುದೇ ಕಟ್ಟಡಗಳನ್ನು ನೋಡಿದರೂ ಅವನ್ನು ಕಾಂಕ್ರೀಟ್‌ನಿಂದ ಕಟ್ಟಿರುತ್ತಾರೆ. ಬರಿ ಕಟ್ಟಡಗಳಲ್ಲದೆ ಸೇತುವೆಗಳನ್ನು, ಅಣೆಕಟ್ಟುಗಳನ್ನು ಕೂಡ ಕಾಂಕ್ರೀಟ್‌ನಿಂದ ಕಟ್ಟಲಾಗುತ್ತದೆ. ಕಾಂಕ್ರೀಟ್ ನಿರ್ಮಿತ ಕಟ್ಟಡಗಳಾಗಲಿ, ಸೇತುವೆಗಳಾಗಲಿ ಅಥವಾ ರಸ್ತೆಗಳಾಗಲಿ ಇವೆಲ್ಲದರಲ್ಲಿ ಸಿಮೆಂಟ್‌, ಮರಳು, ಜೆಲ್ಲಿ ಕಲ್ಲಿನ ಮಿಶ್ರಣದ ಜೊತೆ ಉಕ್ಕಿನ ರೆಬಾರ್‌ಗಳನ್ನು ಕಾಂಕ್ರೀಟ್ ರಚನೆಯನ್ನು ಬಲವರ್ಧಿಸಲು ಬಳಸಲಾಗುತ್ತದೆ. ಆದರೆ ಕಾಂಕ್ರೀಟ್‌ನಲ್ಲಿರುವ ಉಕ್ಕಿನ ರೆಬಾರ್‌ಗಳು ಹಲವಾರು ಕಾರಣಗಳಿಂದ ತುಕ್ಕು ಹಿಡಿಯುತ್ತವೆ. ಇದರಿಂದ ಕಾಂಕ್ರೀಟ್ ರಚನೆಯ ಬಲ ಕ್ಷೀಣಿಸುತ್ತದೆ. ಕಾಂಕ್ರೀಟ್ ರಚನೆಯಲ್ಲಿ ನೀರಿನ ಸೋರಿಕೆ, ರಾಸಾಯನಿಕಗಳ ಸಂಪರ್ಕ, ತಪ್ಪಾದ ಲವಣಾಂಶ ಮತ್ತು ಆಮ್ಲೀಯತೆಯಂತಹ ಹಲವಾರು ಅಂಶಗಳು ಉಕ್ಕಿನ ರೆಬಾರ್‌ಗಳು ತುಕ್ಕು ಹಿಡಿಯುವುದಕ್ಕೆ ಕಾರಣವಾಗಬಹುದು. ಸಾಧಾರಣವಾಗಿ ಎಲ್ಲ ಉಕ್ಕಿನ ರೆಬಾರ್‌ಗಳಿಗೆ ಅಂಟಿಕೊರೊಸಿವ್ ಲೇಪನಗಳನ್ನು ಬಳಸಿದ್ದರೂ ಇವು ತುಕ್ಕಿಗೆ ಒಳಗಾಗುತ್ತವೆ. ಹಾಗಾಗಿ ನಮ್ಮ ಆರೋಗ್ಯವನ್ನು ಸಕಾಲಿಕವಾಗಿ ಪರೀಕ್ಷಿಸಿದಂತೆ, ಕಾಂಕ್ರೀಟ್‌ನಲ್ಲಿ ಸಕಾಲದಲ್ಲಿ ತುಕ್ಕು ಪತ್ತೆ ಹಚ್ಚುವುದು ಅನಿವಾರ್ಯವಾಗಿದೆ. ಇದನ್ನು ಮುಂಚಿತವಾಗಿಯೇ ಕಂಡುಹಿಡಿದು ಸೂಕ್ತ ಕ್ರಮವನ್ನು ಕೈಗೊಂಡರೆ ಮುಂದೆ ಆಗುವ ಅನಾಹುತಗಳನ್ನು ತಡೆಗಟ್ಟಬಹುದು. ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ. ಮಾಪನವನ್ನು ಮಾಡಲು ಇದನ್ನು ಕಾಂಕ್ರೀಟ್ ರಚನೆಯ ಮೇಲ್ಮೈಯಲ್ಲಿರಿಸಿ ಪರೀಕ್ಷೆ ಮಾಡಬಹುದು. ಇದಕ್ಕೆಂದೇ ಬೇಕಾಗುವ ಪ್ರೋಬ್ ಮತ್ತು ಸಂವೇದಕ ವಿನ್ಯಾಸ ಸುಧಾರಣೆಯಿಂದ ಹೊಸ ಸಿಗ್ನಲ್ ಪ್ರೊಸೆಸಿಂಗ್ ತಂತ್ರಗಳನ್ನು ರೂಪಿಸಿ ಸಾಧಾರಣ ಮಾಪನ ತಂತ್ರಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ನಿಖರವಾಗಿ ಮಾಪನ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಭಾಗಶಃ ಧನಸಹಾಯ ಕೂಡ ಲಭಿಸಿದೆ. ಕಾಂಕ್ರೀಟ್‌ನ ಒಳಗಿರುವ ಉಕ್ಕಿನಲ್ಲಿ ತುಕ್ಕು ಹಿಡಿದಿರುವುದೇ ಎಂದು ಪರೀಕ್ಷಿಸಲು ಪ್ರಸ್ತುತವಾಗಿ ಹಾಫ್-ಸೆಲ್ (ಅರ್ಧ-ಸೆಲ್) ಸಂಭಾವ್ಯ ಮಾಪನ ವಿಧಾನವನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಮಾಪಿಸುವ ಉಪಕರಣ ಉಕ್ಕಿನ ಸಂಪರ್ಕ ಹೊಂದುವಷ್ಟು ಕಾಂಕ್ರೀಟ್ ರಚನೆಯನ್ನು ಕೊರೆಯಬೇಕಾಗುತ್ತದೆ. ಇದರಿಂದ ತುಕ್ಕು ಹಿಡಿದ ಮತ್ತು ತುಕ್ಕು ಹಿಡಿಯದ ಉಕ್ಕಿನಲ್ಲಿ ಉಂಟಾಗುವ ಎಲೆಕ್ಟ್ರೋಕೆಮಿಕಲ್ ಗುಣಲಕ್ಷಣಗಳ ಬದಲಾವಣೆಯನ್ನು ವೋಲ್ಟೇಜ್ ವ್ಯತ್ಯಾಸದಿಂದ ಗುರುತಿಸಲಾಗುತ್ತದೆ. ಆದರೆ ಈ ವಿಧಾನವು ಕಾಂಕ್ರೀಟ್ ರಚನೆಯನ್ನು ತೊಂದರೆಗೊಳಿಸುವುದರ ಜೊತೆ ತುಕ್ಕು ಆಗಿರುವ ಸಂಭವನೀಯ ಅಂದಾಜನ್ನು ಮಾತ್ರ ತಿಳಿಸುತ್ತದೆಯೆ ಹೊರತು ತುಕ್ಕು ಆಗಿರುವ ಪ್ರಮಾಣವನ್ನು ತಿಳಿಸುವುದಿಲ್ಲ. ಯಾವುದೇ ರೀತಿಯಲ್ಲಿ ಕಾಂಕ್ರೀಟ್ ರಚನೆಯನ್ನು ತೊಂದರೆಗೊಳಿಸದ ಪರೀಕ್ಷಾ ವಿಧಾನಗಳು ಸಾಧ್ಯವೇ ಎಂದು ಸಂಶೋಧನೆಯಲ್ಲಿ ತೊಡಗಿದ ತಂತ್ರಜ್ಞರು, ತುಕ್ಕನ್ನು ಪತ್ತೆ ಹಚ್ಚಲು ವಸ್ತುವಿನ ವಿದ್ಯುತ್, ಕಾಂತೀಯ ಅಥವಾ ಅಕೌಸ್ಟಿಕ್ ಗುಣಲಕ್ಷಣಗಳಲ್ಲಿನ ಬದಲಾವಣೆಗಳನ್ನು ಪರೀಕ್ಷಿಸಿದ್ದಾರೆ. ತುಕ್ಕು ಹಿಡಿದಿರುವ ವ್ಯಾಪ್ತಿಯನ್ನು ನೇರವಾಗಿ ಅಳೆಯಲು ಪಲ್ಸ್ ಎಡ್ಡಿ ಕರೆಂಟ್ ಮಾಪನ ವಿಧಾನವನ್ನು ಪ್ರಸ್ತುತ ಸಂಶೋಧನೆಯಲ್ಲಿ ಬಳಸಿದ್ದಾರೆ. ಸುರುಳಿಯ ಮೂಲಕ ಹಾದುಹೋಗುವ ಕರೆಂಟ್ ಪಲ್ಸ್ ಕಾಂತೀಯ ಕ್ಷೇತ್ರವನ್ನು ಸೃಷ್ಟಿಸುತ್ತದೆ. ಅಂತಹ ಸುರುಳಿಯನ್ನು ಲೋಹದ ಮಾದರಿಯ ಬಳಿ ಇರಿಸಿದಾಗ, ಈ ಕಾಂತೀಯ ಕ್ಷೇತ್ರವು ಮಾದರಿಯಲ್ಲಿ ಎಡ್ಡಿ ಪ್ರವಾಹಗಳನ್ನು ಉಂಟುಮಾಡುತ್ತದೆ. ಸುರುಳಿಯಿಂದ ಉತ್ಪತ್ತಿಯಾಗುವ ಮೂಲ ಕಾಂತಕ್ಷೇತ್ರವನ್ನು ವಿರೋಧಿಸುವ ದ್ವಿತೀಯಕ ಕಾಂತೀಯ ಕ್ಷೇತ್ರವನ್ನು ಎಡ್ಡಿ ಪ್ರವಾಹಗಳು ಉತ್ಪಾದಿಸುತ್ತವೆ. ಪ್ರೋಬ್ ಒಳಗಿನ ಕಾಂತೀಯ ಕ್ಷೇತ್ರ ಸೆನ್ಸರ್ (ಸಂವೇದಕವು) ದ್ವಿತೀಯ ಕಾಂತೀಯ ಕ್ಷೇತ್ರವನ್ನು ಪತ್ತೆ ಮಾಡುತ್ತದೆ ಮತ್ತು ಕಾಂತೀಯ ಕ್ಷೇತ್ರದ ಬಲಕ್ಕೆ ಪ್ರತಿಕ್ರಿಯೆಯಾಗಿ ವೋಲ್ಟೇಜ್ ಅನ್ನು ಉತ್ಪಾದಿಸುತ್ತದೆ. ತುಕ್ಕು ಹಿಡಿಯುವುದರಿಂದ ಉಕ್ಕಿನ ಮೇಲ್ಮೈಯಲ್ಲಿ ನಿರೋಧಕ ಪದರ ರಚನೆಯಾಗುವುದರಿಂದ, ಎಡ್ಡಿ ಪ್ರವಾಹದ ಶಕ್ತಿಯು ಕಡಿಮೆಯಾಗುತ್ತದೆ. ಸೆನ್ಸರ್‌ ಇದನ್ನು ಕಡಿಮೆಯಾದ ದ್ವಿತೀಯಕ ಕಾಂತೀಯ ಕ್ಷೇತ್ರದ ಸಾಮರ್ಥ್ಯದ ಸಹಿ ಎಂದು ಪತ್ತೆ ಮಾಡುತ್ತದೆ. ಪಲ್ಸ್ ಎಡ್ಡಿ ಕರೆಂಟ್ ವಿಧಾನವನ್ನು ವಾಣಿಜ್ಯಿಕವಾಗಿ ತೈಲ, ಅನಿಲ ಮತ್ತು ನೀರಿನ ಪೈಪ್‌ಲೈನ್‌ಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ. ಇಲ್ಲಾದರೆ ಒಂದು ಪ್ರೋಬ್ ಅನ್ನು ಪೈಪ್‌ನ ಮೇಲ್ಮೈಗೆ ಹತ್ತಿರದಲ್ಲಿ ಅಥವಾ ನೇರವಾಗಿ ಇರಿಸಬಹುದು. ಆದರೆ ಉಕ್ಕಿನ ರೆಬಾರ್‌ಗಳು ಕಾಂಕ್ರೀಟ್‌ನೊಳಗೆ ಕೆಲವೊಮ್ಮೆ ಆಳವಾಗಿ ಸೇರಿರುತ್ತದೆ. ಹಾಗಾಗಿ ಕಾಂಕ್ರೀಟ್ ರೆಬಾರ್‌ಗಳಲ್ಲಿ ತುಕ್ಕನ್ನು ಪತ್ತೆಹಚ್ಚಲು ಈ ವಿಧಾನವನ್ನು ಬಳಸುವುದು ಸವಾಲಾಗಿದೆ. ಇದಲ್ಲದೆ, ರೆಬಾರ್‌ಗಳು ಪೈಪ್‌ಗಳಿಗಿಂತ ತೆಳ್ಳಗಿರುತ್ತವೆ ಮತ್ತು ಕಡಿಮೆ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ. ಆದ್ದರಿಂದ ಇದಕ್ಕೆ ಹೆಚ್ಚಿನ ಸೂಕ್ಷ್ಮತೆ ಮತ್ತು ದುಬಾರಿ ಶೋಧಕಗಳು ಬೇಕಾಗುತ್ತವೆ. ಇದಕ್ಕೆಂದೇ, ಸಂಶೋಧಕರು ದುಬಾರಿಯಲ್ಲದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಉನ್ನತ-ಕಾರ್ಯಕ್ಷಮತೆಯ ಪ್ರೋಬ್ ಅನ್ನು ವಿನ್ಯಾಸಗೊಳಿಸಿದ್ದು, ಇದು ಕಡಿಮೆ ವೆಚ್ಚದ ಪರಿಹಾರವಾಗಿದೆ. ಆನಿಸೊಟ್ರೊಪಿಕ್ ಮ್ಯಾಗ್ನೆಟೋರೆಸಿಸ್ಟಿವ್ (AMR, ಎಎಂಆರ್) ಸಂವೇದಕ ಎಂದು ಕರೆಯಲ್ಪಡುವ ಹೆಚ್ಚು ಸೂಕ್ಷ್ಮವಾದ ಮ್ಯಾಗ್ನೆಟಿಕ್ ಫೀಲ್ಡ್ ಸಂವೇದಕವನ್ನು ಬಳಸಿಕೊಂಡು ಸಂಶೋಧಕರು ಪರೀಕ್ಷೆಯ ಸೂಕ್ಷ್ಮತೆಯನ್ನು ಸುಧಾರಿಸಿದ್ದಾರೆ. ಎಎಂಆರ್ ಸಂವೇದಕ ಔಟ್‌ಪುಟ್ ಸಿಗ್ನಲ್‌ನಿಂದ ತುಕ್ಕು ಆಗಿರುವ ವ್ಯಾಪ್ತಿಯನ್ನು ಗುರುತಿಸಲು ಬಳಸಬಹುದಾದ ವೈಶಿಷ್ಟ್ಯಗಳನ್ನು ಗಣನೆ ಮಾಡಲು ಪ್ರಿನ್ಸಿಪಲ್ ಕಾಂಪೊನೆಂಟ್ ಅನಾಲಿಸಿಸ್ ಎಂಬ ತಿಳಿದಿರುವ ಗಣಿತದ ತಂತ್ರವನ್ನು ಬಳಸುವ ಹೊಸ ಸಿಗ್ನಲ್ ಪ್ರೊಸೆಸಿಂಗ್ ವಿಧಾನವನ್ನು ಅವರು ಕಂಡುಹಿಡಿದಿದ್ದಾರೆ. ಪ್ರಯೋಗಾಲಯದಲ್ಲಿ ಕೃತಕವಾಗಿ ತುಕ್ಕು ಹಿಡಿದಿರುವ ರೆಬಾರ್‌ಗಳ ಮೇಲೆ ಪರೀಕ್ಷೆಯನ್ನು ನಡೆಸಲಾಗಿದೆ. ಏಕೆಂದರೆ ನೈಸರ್ಗಿಕವಾಗಿ ತುಕ್ಕು ಅಭಿವೃದ್ಧಿಗೊಳ್ಳಲು ಹಲವು ವರ್ಷಗಳು ಬೇಕಾಗುತ್ತವೆ. ಪರೀಕ್ಷೆಯಿಂದ 5.5 ಸೆಂ.ಮೀ. ದೂರದಲ್ಲಿ ರೆಬಾರ್‌ನಲ್ಲಿ ತುಕ್ಕನ್ನು ಪತ್ತೆ ಮಾಡಬಹುದೆಂದು ಸಂಶೋಧಕರು ಗಮನಿಸಿದರು. ಇದು ತುಕ್ಕಿನ ವ್ಯಾಪ್ತಿಯ ಪರೀಕ್ಷೆಯಲ್ಲಿಯ ಇದುವರೆಗೆನ ಯಾವುದೇ ರೀತಿಯ ‘ಕಾಂಕ್ರೀಟ್ ರಚನೆಯನ್ನು ತೊಂದರೆಗೊಳಿಸದ ಪರೀಕ್ಷಾ ವಿಧಾನ’ಗಳಲ್ಲಿ ಇದುವರೆಗೆ ವರದಿ ಮಾಡಲಾಗಿರುವುದಕ್ಕಿಂತಲೂ ಇದು ಹೆಚ್ಚು ನಿಖರವಾದದ್ದು. ಕಟ್ಟಟಗಳು, ರಸ್ತೆಗಳು, ಸೇತುವೆಗಳು – ಇವುಗಳ ನಿರ್ಮಾಣದಲ್ಲಿ ಭಾಗಿಗಳಾಗುವ ಹಲವು ಹಂತದ ವೃತ್ತಿಪರರು ಈ ಸಾಧನವನ್ನು ಬಳಸಿ, ತಮ್ಮ ‘ಕಾಂಕ್ರೀಟ್‌ ನಿರ್ಮಾಣ’ದಲ್ಲಿ ಉಂಟಾಗಿರುವ ತುಕ್ಕಿನ ಪ್ರಮಾಣವನ್ನು ನೇರವಾಗಿ ಅಳೆಯಬಹುದು. ತುಕ್ಕಿನಿಂದ ಉಂಟಾಗುವ ಅಪಾಯಗಳಿಂದ ಪಾರಾಗಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಆಗ ಸಾಧ್ಯವಾಗುತ್ತದೆ. ಬೆಂಗಳೂರಿನ ತುಮಕೂರು ರಸ್ತೆಯ ಫ್ಲೈ ಓವರ್‌ನಲ್ಲಿ ಕಾಣಿಸಿಕೊಂಡಿರುವ ತೊಂದರೆಯನ್ನು ಪತ್ತೆಹಚ್ಚಲು ಇದು ಸೂಕ್ತವೇ ಎಂಬುದನ್ನು ತಜ್ಞರೇ ಅಧ್ಯಯನ ನಡೆಸಿ ತಿಳಿಸಬೇಕು. ಒಂದಂತೂ ನಿಜ, ಹೇಗೆ ಸ್ಕ್ಯಾನಿಂಗ್‌ ಪರೀಕ್ಷೆಯು ನಮ್ಮ ಶರೀರದ ಆಂತರಿಕ ಸ್ಥಿತಿಯನ್ನು ತಿಳಿಸುವುದೋ, ಹಾಗೆಯೇ ಕಾಂಕ್ರೀಟ್ ಒಳಗಿರುವ ಉಕ್ಕಿನಲ್ಲಿ ತುಕ್ಕು ಹಿಡಿದಿದೆಯೇ ಎಂಬುದನ್ನು ಈ ಪ್ರೋಬ್‌ ತಿಳಿಸಬಲ್ಲದು. ಸಂಪಾದಕರ ಟಿಪ್ಪಣಿ: ಈ ಲೇಖನದ ಮೂಲ ಆವೃತ್ತಿ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. Source: Feature Engineering of Time-Domain Signals Based on Principal Component Analysis for Rebar Corrosion Assessment Using Pulse Eddy
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಮೇಷ ರಾಶಿ ಇಂದು ವ್ಯಾಪಾರ-ವ್ಯವಹಾರದಲ್ಲಿ ನ ಅಡೆತಡೆಗಳನ್ನು ನಿಭಾಯಿಸುವುದು ತುಂಬಾ ಅವಶ್ಯಕತೆ ಇದೆ ಇಂದು ನಿಮ್ಮ ಸಹೋದ್ಯೋಗಿಗಳೊಂದಿಗೆ ಜಾಗರೂಕತೆಯಿಂದ ಇರಿ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ವೃಷಭ ರಾಶಿ ಇಂದು ನಿಮಗೆ ಒಳ್ಳೆಯ ದಿನ ಇಂದು ನೀವು ಯಾವುದೇ ಕೆಲಸ ಮಾಡಿದರೂ ಯಶಸ್ಸು ನಿಮಗೆ ದೊರೆಯುತ್ತದೆ ಇಂದು ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಇಂದು ನಿಮ್ಮ ಸಹೋದ್ಯೋಗಿಗಳ ಸಹಕಾರದಿಂದ ನಿಮ್ಮ ಕೆಲಸಗಳನ್ನು ಮುಂದುವರಿಸುತ್ತೀರಾ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ಮಿಥುನ ರಾಶಿ ಇಂದು ನಿಮ್ಮ ಕೆಲಸದ ದಿನ ಹೊಸತಾಗಿರುತ್ತದೆ ಇಂದು ನಿಮಗೆ ಯಾವುದೇ ಕೆಲಸವನ್ನು ಮುಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಇಂದು ನಿಮ್ಮ ವಿಧಾನವು ಕೆಲಸ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ನೀಡುತ್ತದೆ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ಕರ್ಕಟಕ ರಾಶಿ ಇಂದು ಕೆಲವು ವಿಷಯದಲ್ಲಿ ನಿಮ್ಮ ಮೇಲೆ ಒತ್ತಡ ಬರಬಹುದು ಇಂದು ನಿಮ್ಮ ಕೆಲಸದಿಂದ ನೀವು ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳಬೇಕು ತಾಳ್ಮೆಯಿಂದ ಇರುವುದು ಉತ್ತಮ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ಸಿಂಹ ರಾಶಿ ಇಂದು ನಿಮ್ಮ ಮಾತುಗಳು ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತಿದೆ ಇಂದು ನೀವು ಸರಿಯಾಗಿ ಇದ್ದರೆ ಹಿಂಜರಿಯಬೇಡಿ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ಕನ್ಯಾ ರಾಶಿ ಇಂದು ನಿಮ್ಮ ಕಚೇರಿಯಲ್ಲಿ ಕೆಲವು ಕಷ್ಟದ ಕೆಲಸಗಳು ನೀಡಬಹುದು ಅನಗತ್ಯ ಯೋಜನೆಯನ್ನು ಮಾಡಬೇಡಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ತುಲಾ ರಾಶಿ ಇಂದು ಬೆಳಗ್ಗೆ ನಿಂದ ನಿಮಗೆ ಕೆಲವು ವಿಚಿತ್ರ ವಾತಾವರಣವು ಇರುತ್ತದೆ ಇಂದು ನೀವು ದಯ ನಂದಿನ ಮನೆ ಕೆಲಸವನ್ನು ಪೂರ್ಣಗೊಳಿಸುತ್ತೇನೆ ವ್ಯಾಪಾರ ಕ್ಷೇತ್ರಗಳಲ್ಲಿ ಉಂಟಾಗುತ್ತಿದ್ದ ಗಲಾಟೆಯೋ ಎಂದು ಪೂರ್ಣಗೊಳ್ಳುತ್ತದೆ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ವೃಶ್ಚಿಕ ರಾಶಿ ಇಂದು ತೊಂದರೆಗೆ ನೀವು ಅಂತ ಅಂತ ವಾಗಿ ಸಿಲುಕಿಕೊಳ್ಳುತ್ತೀರಿ ಇಂದು ಕೆಲವು ವ್ಯವಹಾರಗಳ ನಿಮ್ಮನ್ನು ಗೊಂದಲಗಳ ಮಾಡುತ್ತದೆ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ಧನಸು ರಾಶಿ ಷೇರು ಮಾರುಕಟ್ಟೆಗಳಲ್ಲಿ ಇಂದು ನೀವು ಸಾಕಷ್ಟು ಹಣವನ್ನು ವ್ಯರ್ಥ ಮಾಡುತ್ತೀರಾ ಕೆಲವು ಘಟನೆಗಳ ಹಳೆಯ ಘಟನೆಗಳ ಪಾಠವನ್ನು ತೆಗೆದುಕೊಳ್ಳುವುದು ಉತ್ತಮ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ಮಕರ ರಾಶಿ ಇಂದು ನಿಮಗೆ ಹೆಚ್ಚಿನ ಖರ್ಚು ಇರುತ್ತದೆ ಇಂದು ನಿಮಗೆ ಅನಗತ್ಯ ಖರ್ಚುಗಳು ಕೆಲವು ಕಾರಣಗಳಿಂದ ಹೆಚ್ಚಾಗುತ್ತದೆ ಹಿಂದೆ ನೀವು ವ್ಯರ್ಥ ಪ್ರಯಾಣವನ್ನು ಮಾಡಬೇಕಾಗುತ್ತದೆ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ಕುಂಭ ರಾಶಿ ಇಂದು ನೀವು ಏಕಾಂತತೆಯಲ್ಲಿ ಸಮಯವನ್ನು ಕಳೆಯಲು ಪ್ರಯತ್ನಿಸುತ್ತೀರಿ ಇಂದು ನಿಮಗೆ ಸರಿ ಇರುತ್ತದೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಸಮಯ ಹರಿಸುವ ದಿನ ಇದಾಗಿದೆ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606 ಮೀನ ರಾಶಿ ಇಂದು ಹಣ ಸಂಪಾದಿಸುವ ಕೆಲವು ಮಾರ್ಗಗಳು ದೊರೆಯುತ್ತದೆ ಉಡಿಕೆಯಲ್ಲಿ ಲಾಭದ ಸಾಧ್ಯತೆ ಹೆಚ್ಚಿದೆ ಹಿರಿಯರ ಮಾತುಗಳನ್ನು ಕಡೆಗಣಿಸಬೇಡಿ ಇನ್ನೂ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ ಕರೆಮಾಡಿ ಶ್ರೀ ತುಳಸಿರಾಮ್ ಭಟ್ 99168 52606
ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ November 29, 2022 Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ! November 29, 2022 ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ? November 29, 2022 SBI ಗ್ರಾಹಕರೇ ಸಿಹಿ ಸುದ್ದಿ | ನಿಮ್ಮ ಖಾತೆ ವರ್ಗಾವಣೆ ಈಗ ಇನ್ನಷ್ಟು ಸುಲಭ | ಹೆಚ್ಚಿನ ಮಾಹಿತಿ ಇಲ್ಲಿದೆ! November 29, 2022 ಸಾರ್ವಜನಿಕರೇ ನಿಮಗೊಂದು ಮುಖ್ಯವಾದ ಮಾಹಿತಿ | ಡಿ.2 ರಿಂದ ಈ ರೈಲುಗಳು ಮತ್ತೆ ಆರಂಭ | ಯಾವುದೆಲ್ಲಾ? ಇಲ್ಲಿದೆ ಸಂಪೂರ್ಣ ಪಟ್ಟಿ!!! November 29, 2022 ಪಾಸ್ತಾ ಕಂಪನಿಯ ಮೇಲೆ ಬರೋಬ್ಬರಿ 40 ಕೋಟಿ ಮೊಕದ್ದಮೆ ಹೂಡಿದ ಮಹಿಳೆ | ಕಾರಣ ಕೇಳಿದರೆ ನೀವು ಹೀಗೂ ಇದೆಯಾ ಅಂತೀರಾ… November 29, 2022 ವಿಟ್ಲ : ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ದಾರುಣ ಸಾವು| November 29, 2022 ಕೊಡಗಿನಲ್ಲಿ ಹೇಯಕೃತ್ಯ ಬೆಳಕಿಗೆ : ಹಸುವಿನ ಮೇಲೆ ಲೈಂಗಿಕ ತೃಷೆ ತೀರಿಸಿದ ಕಾಮಾಂಧ ವ್ಯಕ್ತಿ | ರೆಡ್‌ಹ್ಯಾಂಡ್‌ ಆಗಿ ಹಿಡಿದ ಗ್ರಾಮಸ್ಥರು November 29, 2022 BMTC ಹೊಸ ಆ್ಯಪ್! ಇನ್ನು ಮುಂದೆ ಬಸ್ ಪ್ರಯಾಣ ಇನ್ನಷ್ಟು ಸುಲಭ‌, ಆರಾಮದಾಯಕ November 29, 2022 ಸಿಲಿಕಾನ್‌ ಸಿಟಿ ಬೆಂಗಳೂರಲ್ಲೂ ಧರ್ಮ ದಂಗಲ್ : ಹಿಂದೂ ಸಂಘಟನೆಯ 25ಕ್ಕೂ ಹೆಚ್ಚು ಕಾರ್ಯಕರ್ತರು ವಶಕ್ಕೆ November 29, 2022 Subscribe to Hosakannada via Email Enter your email address to subscribe to this Website and receive notifications of new posts by email. Email Address Subscribe Wallet UPI ಪಾವತಿ ಮಿತಿ : ನೀವು ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು? ಇಲ್ಲಿದೆ ಉತ್ತರ Leave a Comment / ನ್ಯೂಸ್, Business, latest, News, Social / By ನಿಶ್ಮಿತಾ ಎನ್. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟು ವಿಧಾನವನ್ನು ಪರಿಚಯಿಸಿದೆ. ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದಾದ ಪಾವತಿ ವಿಧಾನವಾಗಿದೆ. ಯುಪಿಐ ಡೆವಲಪರ್ ಎನ್‌ಪಿಸಿಐ ಪ್ರಕಾರ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಎಂಬುದು ಆರ್‌ಬಿಐ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. UPI ಅನ್ನು IMPS ಅಡಿಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಯಾವುದೇ ಎರಡು … UPI ಪಾವತಿ ಮಿತಿ : ನೀವು ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು? ಇಲ್ಲಿದೆ ಉತ್ತರ Read More » ಪರ್ಸ್ ನಲ್ಲಿ ದುಡ್ಡು ಜತೆ ಈ ವಸ್ತುಗಳನ್ನು ಯಾವತ್ತೂ ಇಡ್ಬೇಡಿ | ತಪ್ಪಿದ್ರೆ, ಎಷ್ಟೇ ಹಣ ದುಡಿದ್ರೂ ಬಡವ ಆಗೋದು ಫಿಕ್ಸ್! Leave a Comment / ಲೈಫ್ ಸ್ಟೈಲ್, Interesting / By ಸುದರ್ಶನ್ ಬಿ. ಪ್ರವೀಣ್ ಹಣ ಪ್ರತಿಯೊಬ್ಬರ ಪಾಲಿಗೆ ಮುಖ್ಯವಾದ ವಸ್ತುವೇ ಆಗಿದೆ. ಏಕೆಂದರೆ, ಇಂದಿನ ದುಬಾರಿ ದುನಿಯಾದಲ್ಲಿ ದುಡ್ಡು ಇಲ್ಲದಿದ್ದರೆ ನೆಲೆ ಇಲ್ಲ ಎಂಬಂತಾಗಿದೆ. ಇಂತಹ ಅವಶ್ಯಕವಾದ ಹಣವನ್ನು ಜಾಗ್ರತೆಯಾಗಿ ಇಟ್ಟುಕೊಳ್ಳಲು, ಉಳಿಸಲು, ಪ್ರತಿಯೊಬ್ಬರೂ ತಮ್ಮೊಂದಿಗೆ ಪರ್ಸ್ ಅನ್ನು ಇಟ್ಟುಕೊಳ್ಳುತ್ತಾರೆ. ಆದರೆ, ನಾವು ಹಣವನ್ನು ಯಾವ ರೀತಿಲಿ ಇಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ ನಮ್ಮ ಸೇವಿಂಗ್ಸ್. ಅನೇಕರು ತಮ್ಮ ತಮ್ಮ ವ್ಯಾಲೆಟ್‌ಗಳಲ್ಲಿ ಹಣವನ್ನು ಹೊರತುಪಡಿಸಿ ಇತರ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ, ಇದರಿಂದ ನಿಮ್ಮ ಫೈನಾನ್ಸ ಜೀವನದ ಮೇಲೂ ಗಾಢ ಪರಿಣಾಮ ಬೀಳಬಹುದು. … ಪರ್ಸ್ ನಲ್ಲಿ ದುಡ್ಡು ಜತೆ ಈ ವಸ್ತುಗಳನ್ನು ಯಾವತ್ತೂ ಇಡ್ಬೇಡಿ | ತಪ್ಪಿದ್ರೆ, ಎಷ್ಟೇ ಹಣ ದುಡಿದ್ರೂ ಬಡವ ಆಗೋದು ಫಿಕ್ಸ್! Read More » Recent Post ಬರೋಬ್ಬರಿ 9 ಗಂಟೆ ಲೇಟಾಗಿ ಬಂದ ಟ್ರೈನ್‌ | ಕಾದು ಕಾದು ದಣಿದು ಸುಸ್ತಾಗಿದ್ದ ಪ್ರಯಾಣಿಕರು ಟ್ರೈನ್‌ ಬಂದಾಗ ಮಾಡಿದ್ದೇನು ? ಈ ವೀಡಿಯೋ ನೋಡಿ November 29, 2022 Weight Loss Tips: ಮೊಟ್ಟೆ ಜೊತೆ ಈ 3 ಪದಾರ್ಥ ಸೇವಿಸಿ ತೂಕ ಕಡಿಮೆ ಆಗುತ್ತೆ! November 29, 2022 ಮಹಿಳೆಯರನ್ನು 14 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ಗುರಾಯಿಸಿದರೆ ಜೈಲು ಶಿಕ್ಷೆ ಖಂಡಿತ | ಈ ಟ್ವೀಟ್ ಹಿಂದಿರುವ ಸತ್ಯಾಂಶ ಏನು ಗೊತ್ತಾ? November 29, 2022 SBI ಗ್ರಾಹಕರೇ ಸಿಹಿ ಸುದ್ದಿ | ನಿಮ್ಮ ಖಾತೆ ವರ್ಗಾವಣೆ ಈಗ ಇನ್ನಷ್ಟು ಸುಲಭ | ಹೆಚ್ಚಿನ ಮಾಹಿತಿ ಇಲ್ಲಿದೆ! November 29, 2022 ಸಾರ್ವಜನಿಕರೇ ನಿಮಗೊಂದು ಮುಖ್ಯವಾದ ಮಾಹಿತಿ | ಡಿ.2 ರಿಂದ ಈ ರೈಲುಗಳು ಮತ್ತೆ ಆರಂಭ | ಯಾವುದೆಲ್ಲಾ? ಇಲ್ಲಿದೆ ಸಂಪೂರ್ಣ ಪಟ್ಟಿ!!! November 29, 2022
ಇದನ್ನೂ ಓದಿ: Consumption Of Marijuana: ಗಾ೦ಜಾ ಸೇವಿಸಿದ ಮಗನಿಗೆ ತಾಯಿ ನೀಡಿದ ಶಿಕ್ಷೆ ನೋಡಿದ್ರೆ ನೀವೇ ಬೆಚ್ಚಿಬೀಳ್ತೀರ! ಹೌದು, ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಪುತ್ತೂರು (Puttur) ಸಮೀಪದ ಗುಂಡ್ಯದಲ್ಲಿ ಈ ಘಟನೆ ನಡೆದಿದೆ. ಭಜರಂಗದಳದ (ಸಂಘಪರಿವಾರ) ಕಾರ್ಯಕರ್ತರು ಭಿನ್ನಮತೀಯ ಯುವಕ-ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ. ಭಿನ್ನಮತೀಯ ಯುವಕ-ಯುವತಿಯ ಜೋಡಿಯನ್ನು ಪತ್ತೆಹಚ್ಚಿದ ಭಜರಂಗದಳದ (ಸಂಘಪರಿವಾರ) ಕಾರ್ಯಕರ್ತರು, ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಏನು? Moral policing incident reported in Gundya, Puttur taluk of #DakshinKannada dist. A #Hindu girl was going in an auto with a #Muslim boy near Gundya when their auto was waylaid and stopped by right wing activists. Later, the boy and girl were handed over to cops. #Karnataka pic.twitter.com/hfyTMetDh7 — Imran Khan (@KeypadGuerilla) April 5, 2022 ಹಲ್ಲೆಗೊಳಗಾಗಿರುವ ವೇಣೂರು ಮೂಲದ ಯುವತಿ ಹಾಗೂ ಪುತ್ತೂರಿನ (ಆಟೋ ಚಾಲಕ) ಯುವಕ ಎಂದು ತಿಳಿದು ಬಂದಿದೆ. ಯುವತಿ ಪುತ್ತೂರಿನ ಆಟೋ ಚಾಲಕನಾಗಿರುವ ಯುವಕನೊಂದಿಗೆ ಪುತ್ತೂರು ಸಮೀಪದ ಗುಂಡ್ಯಕ್ಕೆ ತೆರಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆಟೋದಲ್ಲಿ ತೆರಳುತ್ತಿದ್ದ ಯುವಕ-ಯುವತಿಯನ್ನು ಭಜರಂಗದಳದ (ಸಂಘಪರಿವಾರ) ಕಾರ್ಯಕರ್ತರು ತಡೆದಿದ್ದಾರೆ. ಅಲ್ಲದೆ, ಇಬ್ಬರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರ ವಶಕ್ಕೆ ಯುವಕ-ಯುವತಿ ಈ ಘಟನೆ ಬಳಿಕ ಭಜರಂಗದಳದ (ಸಂಘಪರಿವಾರ) ಕಾರ್ಯಕರ್ತರು ಯುವಕ-ಯುವತಿಯನ್ನು ನೆಲ್ಯಾಡಿ ಹೊರಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಮಂಗಳೂರು: ಎರಡು ದಿನ ನಗರದಲ್ಲಿ ವಾಸ್ತವ್ಯ ಮಾಡಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಶುಕ್ರವಾರ ಸಂಜೆ ಶೃಂಗೇರಿಯಿಂದ ಮರಳಿದ್ದು, ಮಂಗಳೂರಿನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದರು. ಗುರುವಾರ ರಾತ್ರಿ ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದ ರಾಷ್ಟ್ರಪತಿಗಳಿಗೆ, ಕರಾವಳಿಯ ತಿನಿಸುಗಳು ಸೇರಿದಂತೆ ವಿವಿಧ ಬಗೆಯ ಭೋಜನಗಳನ್ನು ಸಿದ್ಧಪಡಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ನಗರದ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಶೃಂಗೇರಿಗೆ ತೆರಳಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಸಂಜೆ ಶೃಂಗೇರಿಯಿಂದ ಹೆಲಿಕಾಪ್ಟರ್‌ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಮರಳಿದರು. ಅಲ್ಲಿಂದಲೇ ವಾಯುಪಡೆಯ ವಿಶೇಷ ವಿಮಾನದಲ್ಲಿ ನವದೆಹಲಿಗೆ ಪ್ರಯಾಣಿಸಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಎಡಿಜಿಪಿ ಜಿತೇಂದ್ರ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ರಾಷ್ಟ್ರಪತಿ ಭವನದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಇದ್ದರು. ಇದೇ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಷ್ಟ್ರಪತಿಗೆ ಪುಸ್ತಕವೊಂದನ್ನು ಕಾಣಿಕೆಯಾಗಿ ನೀಡಿದರು. ಕರಾವಳಿಯ ಖಾದ್ಯ: ಕದ್ರಿಹಿಲ್ಸ್‌ನ ನೂತನ ಪ್ರವಾಸಿ ಮಂದಿರದ ಸೂಟ್‌ ನಂ. 1, 2 ಮತ್ತು 3 ಅನ್ನು ರಾಷ್ಟ್ರಪತಿ ಹಾಗೂ ಅವರ ಕುಟುಂಬದವರ ವಾಸ್ತವ್ಯಕ್ಕೆ ಅಣಿಗೊಳಿಸಲಾಗಿತ್ತು. ಗುರುವಾರ ರಾತ್ರಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌, ರಾಷ್ಟ್ರಪತಿ ಹಾಗೂ ಅವರ ಪತ್ನಿ, ಪುತ್ರಿಗೆ ಕರಾವಳಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯ ಭೋಜನ, ಊಟೋಪಚಾರ ವ್ಯವಸ್ಥೆಗಾಗಿ ನವದೆಹಲಿಯಿಂದ ಬಂದಿದ್ದ ಬಾಣಸಿಗನ ನೇತೃತ್ವದಲ್ಲಿ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ನಗರದ ಹೋಟೆಲ್‌ ಓಷಿಯನ್‌ ಪರ್ಲ್‌ನ 15ಕ್ಕೂ ಹೆಚ್ಚು ಮಂದಿ ಅಡುಗೆ ಸಿಬ್ಬಂದಿ ಸಹಕರಿಸಿದರು. ಗ್ರೀನ್‌ ಸಲಾಡ್‌, ಪರ್ವಾಲ್‌ ಸಬ್ಜಿ, ಹಾಗಲಕಾಯಿ ಪಲ್ಯ, ಬೇಳೆಸಾರು, ಮೊಸರು, ದಾಲ್‌, ರೋಟಿ, ಅನ್ನವನ್ನು ಸಿದ್ಧಪಡಿಸಲಾಗಿತ್ತು. ರಾಷ್ಟ್ರಪತಿ ಶುಕ್ರವಾರ ಬೆಳಿಗ್ಗೆ ಉಪಾಹಾರ ಸ್ವೀಕರಿಸಿ, 10.30ಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. 10.55ಕ್ಕೆ ವಾಯುಸೇನೆಯ ಹೆಲಿಕಾಪ್ಟರ್‌ ಮೂಲಕ ಶೃಂಗೇರಿಗೆ ತೆರಳಿದ್ದರು. ಉಪಾಹಾರಕ್ಕೆ ದಕ್ಷಿಣ ಭಾರತದ ಖಾದ್ಯವಾದ ಇಡ್ಲಿ, ಉತ್ತಪ್ಪ, ಚಟ್ನಿ, ಸಾಂಬಾರು, ಹಣ್ಣು ಹಂಪಲು ವ್ಯವಸ್ಥೆಗೊಳಿಸಲಾಗಿತ್ತು. ರಾಷ್ಟ್ರಪತಿಯವರ ಪತ್ನಿ ಸವಿತಾ ಕೋವಿಂದ್‌ ಅವರಿಗೂ ಕರಾವಳಿಯ ಜನಪ್ರಿಯ ತಿಂಡಿಗಳಾದ ನೀರುದೋಸೆ, ಸಂಜೀರ, ಬಾಳೆ ಹಣ್ಣು ಪೋಡಿ, ಮದ್ದೂರು ವಡೆ ಸೇರಿದಂತೆ ಪ್ರತ್ಯೇಕ ಮೆನು ವ್ಯವಸ್ಥೆಗೊಳಿಸಲಾಗಿತ್ತು. ವಾಸ್ತವ್ಯ ಮಾಡಿದ ಮೊದಲ ರಾಷ್ಟ್ರಪತಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗುರುವಾರ ಸಂಜೆ ನಗರದಲ್ಲಿ ವಾಸ್ತವ್ಯ ಮಾಡುವ ಮೂಲಕ ಪ್ರಥಮ ಬಾರಿಗೆ ರಾಷ್ಟ್ರಪತಿಗಳು ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದಂತಾಗಿದೆ. ಈ ಹಿಂದೆ ರಾಷ್ಟ್ರಪತಿಗಳು ಮಂಗಳೂರಿಗೆ ಭೇಟಿ ನೀಡಿದ್ದರೂ, ವಾಸ್ತವ್ಯ ಮಾಡಿರಲಿಲ್ಲ. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ವೇಳೆ ಮಂಗಳೂರಿಗೆ ಭೇಟಿ ನೀಡಿದ್ದರು. ಆದರೆ ಅವರು ಮಂಗಳೂರಿನಲ್ಲಿ ವಾಸ್ತವ್ಯ ಮಾಡಿರಲಿಲ್ಲ.
ಆನಂದ ಮಾಮನಿಯವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಮಾತೋಶ್ರೀ ಗಂಗಮ್ಮ ತಾಯಿ ಹಾಗೂ ಅವರು ಕುಟುಂಬದವರೊಂದಿಗೆ ಚರ್ಚಿಸಿ ಸಾಂತ್ವನ ಹೇಳಿದ ಸಚಿವ ಸಿ.ಸಿ.ಪಾಟೀಲ Kannadaprabha News First Published Oct 28, 2022, 10:30 AM IST ಸವದತ್ತಿ(ಅ.28): ಬೆಳಗಾವಿ ಜಿಲ್ಲೆಗೆ ಒಂದು ಕೆಟ್ಟಗಳಿಗೆ ಬಂದಂತಾಗಿದ್ದು, ಬಿಜೆಪಿಯಲ್ಲಿನ ಸುರೇಶ ಅಂಗಡಿ, ಉಮೇಶ ಕತ್ತಿ ಸೇರಿದಂತೆ ಇಂದು ಆನಂದ ಮಾಮನಿಯಂತ ಪ್ರಮುಖ ವ್ಯಕ್ತಿಗಳನ್ನು ನಾವು ಕಳೆದುಕೊಂಡು ಸಂಕಟ ಪಡುವಂತಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಸಂತಾಪ ವ್ಯಕ್ತಪಡಿಸಿದರು. ಪಟ್ಟಣದ ಆನಂದ ಮಾಮನಿಯವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಅವರು ಮಾತೋಶ್ರೀ ಗಂಗಮ್ಮ ತಾಯಿ ಹಾಗೂ ಅವರು ಕುಟುಂಬದವರೊಂದಿಗೆ ಚರ್ಚಿಸಿ ಸಾಂತ್ವನ ಹೇಳಿದರು. ಆನಂದ ಮಾಮನಿ ಒಬ್ಬ ವಿಶಿಷ್ಟವ್ಯಕ್ತಿಯಾಗಿದ್ದು, ತಾಲೂಕಿನ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಆಸಕ್ತಿಯುಳ್ಳವರಾಗಿದ್ದರು. ಅವರ ಕಡೆಯ ದಿನಗಳಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಭೇಟಿಯಾದಾಗ ತಮ್ಮೊಂದಿಗೆ ಉತ್ತಮವಾಗಿ ಮಾತನಾಡಿ ಕ್ಷೇತ್ರದ ಬಗ್ಗೆ ತಾಲೂಕಿನ ರಸ್ತೆಯ ಬಗ್ಗೆಯೇ ಚಿಂತನೆ ಮಾಡಿದಂತ ವ್ಯಕ್ತಿ ಅವರು. ಆನಂದ ಮಾಮನಿಯವರ ಪತ್ನಿ ರತ್ನಾ ಮಾಮನಿ ಸೇರಿದಂತೆ ಮಾಮನಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು. ಬೆಳಗಾವಿ: ಕಲುಷಿತ ನೀರು ಕುಡಿದು 2 ಸಾವು, 94 ಮಂದಿ ಅಸ್ವಸ್ಥ ಈ ಸಂದರ್ಭದಲ್ಲಿ ಹಣ್ಣಿಕೇರಿಯ ಮಹಾಸ್ವಾಮೀಜಿ, ಜಗದೀಶ ಶಿಂತ್ರಿ, ವಿರುಪಾಕ್ಷ ಮಾಮನಿ, ಮಲ್ಲಿಕಾರ್ಜುನ ಮಾಮನಿ, ಚಿನ್ಮಯ ಮಾಮನಿ, ಕುಮಾರಸ್ವಾಮಿ ತಲ್ಲೂರಮಠ, ಬಿ.ವಿ.ಮಲಗೌಡರ ಉಪಸ್ಥಿತರಿದ್ದರು.
Kannada News » Business » Union Budget 2023 Finance Minister Nirmala Sitharaman chairs Pre Budget consultation with Finance Ministers of States latest business news in Kannada Union Budget 2023: ಬಜೆಟ್​ ಸಿದ್ಧತೆ; ರಾಜ್ಯಗಳ ಹಣಕಾಸು ಸಚಿವರೊಂದಿಗೆ ನಿರ್ಮಲಾ ಸೀತಾರಾಮನ್ ಸಭೆ ಬಜೆಟ್ ಸಿದ್ಧತೆ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಮುಂದಿನ ದಿನಗಳಲ್ಲಿ ಹಲವು ಸುತ್ತಿನ ಸಭೆ ನಡೆಸಲಿದ್ದಾರೆ. ಈಗಾಗಲೇ ಅವರು ಕೈಗಾರಿಕೋದ್ಯಮಿಗಳು ಮತ್ತು ಹವಾಮಾನ ಬದಲಾವಣೆ ತಜ್ಞರ ಜತೆ ಸಭೆ ನಡೆಸಿದ್ದಾರೆ. ರಾಜ್ಯಗಳ ಹಣಕಾಸು ಸಚಿವರೊಂದಿಗೆ ನಿರ್ಮಲಾ ಸೀತಾರಾಮನ್ ಸಭೆ Image Credit source: Finance Ministry TV9kannada Web Team | Edited By: Ganapathi Sharma Nov 25, 2022 | 6:37 PM ನವದೆಹಲಿ: 2023-24ನೇ ಸಾಲಿನ ಮುಂಗಡ ಪತ್ರಕ್ಕೆ (Budget 2023-24) ಸಿದ್ಧತೆ ಆರಂಭಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಶುಕ್ರವಾರ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರ ಜತೆ ಸಭೆ ನಡೆಸಿದರು. ಕೇಂದ್ರ ಹಣಕಾಸು ಇಲಾಖೆಯ ಸಹಾಯಕ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು. ಎರವಲು ಮಿತಿಗಳನ್ನು ಹೆಚ್ಚಿಸುವುದು, ಕಂತುಗಳ ಪಾವತಿಗೆ ಎರಡು ಸುಧಾರಿತ ವಿಕೇಂದ್ರೀಕರಣ ವ್ಯವಸ್ಥೆ ಒದಗಿಸುವುದು ಮತ್ತು ಬಂಡವಾಳ ವೆಚ್ಚಕ್ಕಾಗಿ ವಿಶೇಷ ಸಹಾಯಗಳನ್ನು ಒದಗಿಸುವ ವಿಚಾರವಾಗಿ ಹೆಚ್ಚಿನ ಚರ್ಚೆ ನಡೆದವು ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಬಜೆಟ್ ಸಿದ್ಧತೆ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಮುಂದಿನ ದಿನಗಳಲ್ಲಿ ಹಲವು ಸುತ್ತಿನ ಸಭೆ ನಡೆಸಲಿದ್ದಾರೆ. ಈಗಾಗಲೇ ಅವರು ಕೈಗಾರಿಕೋದ್ಯಮಿಗಳು ಮತ್ತು ಹವಾಮಾನ ಬದಲಾವಣೆ ತಜ್ಞರ ಜತೆ ಸಭೆ ನಡೆಸಿದ್ದಾರೆ. ಕೃಷಿ, ಕೃಷಿ ಸಂಸ್ಕರಣಾ ಕೈಗಾರಿಕೆ, ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆ ಪ್ರತಿನಿಧಿಗಳನ್ನು ಮಂಗಳವಾರ ಸಚಿವರು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ವಿವಿಧ ಕೈಗಾರಿಕೋದ್ಯಮಿಗಳು, ತಜ್ಞರು ಹಾಗೂ ಬಂಡವಾಳಗಾರರ ಜತೆ ಸಚಿವರು ಸಮಾಲೋಚನೆ ನಡೆಸಲಿದ್ದಾರೆ. ಮುಂದಿನ ವರ್ಷದ ಬಜೆಟ್ 2023ರ ಫೆಬ್ರುವರಿ 1ರಂದು ಸಂಸತ್​ನಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಬಜೆಟ್ ಮಂಡನೆ ಎಂಬುದೇ ಒಂದು ದೊಡ್ಡ ಪ್ರಕ್ರಿಯೆಯಾದರೆ ಅದಕ್ಕೆ ಸಿದ್ಧತೆಯೂ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಸಾಮಾನ್ಯವಾಗಿ ಬಜೆಟ್ ಪ್ರತಿ ಸಿದ್ಧಪಡಿಸಲು ಮಂಡನೆಯ ದಿನಕ್ಕಿಂತಲೂ ಮೂರ್ನಾಲ್ಕು ತಿಂಗಳುಗಳ ಮೊದಲೇ ಪ್ರಕ್ರಿಯೆಗಳು ಆರಂಭವಾಗುತ್ತವೆ. ಅದರ ಮೊದಲ ಹಂತವೇ ಹಣಕಾಸು ಸಚಿವರು ವಿವಿಧ ಕ್ಷೇತ್ರಗಳ ತಜ್ಞರು, ಕೈಗಾರಿಕೋದ್ಯಮಿಗಳ ಜತೆ ಸಭೆ ನಡೆಸುವುದು. 2018ಕ್ಕಿಂತ ಹಿಂದಿನ ವರ್ಷಗಳಲ್ಲಿ ಕೇಂದ್ರ ಬಜೆಟ್ ಸಾಮಾನ್ಯವಾಗಿ ಫೆಬ್ರುವರಿ ತಿಂಗಳ ಕೊನೆಯಲ್ಲಿ ಮಂಡನೆಯಾಗುತ್ತಿತ್ತು. 2018ರ ನಂತರ ಫೆಬ್ರುವರಿ ಮೊದಲ ದಿನವೇ ಮಂಡನೆ ಮಾಡಲಾಗುತ್ತಿದೆ. ರೈಲ್ವೆ ಬಜೆಟ್ ಅನ್ನೂ ಸಹ ಕೆಲವು ವರ್ಷಗಳಿಂದ ಕೇಂದ್ರ ಬಜೆಟ್​ನೊಂದಿಗೆ ವಿಲೀನಗೊಳಿಸಲಾಗಿದೆ. 2023ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಮಂಡಿಸುವುದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ. ಯಾಕೆಂದರೆ, 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಸಾಮಾನ್ಯವಾಗಿ ಚುನಾವಣೆ ವರ್ಷದಲ್ಲಿ ಹಾಲಿ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದಿಲ್ಲ. ಚುನಾವಣೆ ನಂತರ ಆಯ್ಕೆಯಾಗಿ ರಚಿಸಲ್ಪಟ್ಟ ಹೊಸ ಸರ್ಕಾರ ಬಜೆಟ್​ನಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಕ್ತವಾಗಿದೆ.
ಮೋರ್ ನವರು ತಮ್ಮ ಅತಿಕ್ರಮಣವನ್ನು ಹೇಗೆ ರಾಜಾರೋಷವಾಗಿ ಮಾಡುತ್ತಾರೆ ಎಂದರೆ ಇವತ್ತು, ನಿನ್ನೆ ಪೋಸ್ಟ್ ಮಾಡಿರುವ ಫೋಟೋಗಳನ್ನು ನೋಡಿ. ಇದು ಅಪ್ಪಟ ಅತಿಕ್ರಮಣ ಮತ್ತು ಅನಧಿಕೃತ ವ್ಯವಸ್ಥೆ ಎಂದು ಪಾಲಿಕೆಯಲ್ಲಿ ಕಸ ಗುಡಿಸುವವರಿಗೂ ಗೊತ್ತಿರುತ್ತದೆ. ಮಂಗಳೂರಿನ ಚಿಲಿಂಬಿಯಲ್ಲಿರುವ ಮೋರ್ ಮಾಡಿರುವ ಅತಿಕ್ರಮಣವನ್ನು ತೆರವುಗೊಳಿಸಲು ಕೆಲವು ಸಮಯದ ಮೊದಲು ಒಮ್ಮೆ ಮೇಯರ್ ಕವಿತಾ ಸನಿಲ್ ಆದೇಶ ಕೊಟ್ಟಿದ್ದರು. ಮೇಯರ್ ಸುಮ್ಮನೆ ಕುಳಿತು ಅತಿಕ್ರಮಣಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಅವರ ಆದೇಶದ ನಂತರ ಏನಾಯಿತು ಎನ್ನುವುದೇ ಇವತ್ತಿನ ಟ್ವಿಸ್ಟ್. ಮೇಯರ್ ಆದೇಶದಂತೆ ಪಾಲಿಕೆಯ ಅಧಿಕಾರಿಗಳು ಅಕ್ರಮ ತೆರವುಗೊಳಿಸಲು ಜೆಸಿಬಿ ಹಿಡಿದುಕೊಂಡು ಹೋಗಿದ್ದರು. ಅಲ್ಲಿ ಹೋದಾಗ ಅಲ್ಲಿನ ವ್ಯವಸ್ಥಾಪಕರು “ನೀವೆ ತೆರವು ಕಾರ್ಯಾಚರಣೆ ಮಾಡಿದರೆ ಅಕ್ಕಪಕ್ಕದಲ್ಲಿ ನಮ್ಮ ಮಾನ ಮರ್ಯಾದೆ ಹರಾಜಾಗುತ್ತದೆ. ಅದರ ಬದಲು ನಮಗೆ ಒಂದು ವಾರ ಕಾಲಾವಕಾಶ ಕೊಡಿ. ಅಷ್ಟರ ಒಳಗೆ ನಾವೇ ತೆರವುಗೊಳಿಸಿ ಕೊಡುತ್ತೇವೆ” ಎಂದು ವಿನಂತಿ ಮಾಡಿಕೊಂಡಿದ್ದರು. ಸರಿ, ನಮಗೆ ಬಂದ ಕೆಲಸ ಉಳಿಯಿತು. ಇನ್ನು ಶರ್ಟ್, ಪ್ಯಾಂಟ್ ಧೂಳಿ ಮಾಡಿಕೊಳ್ಳುವುದೇಕೆ, ಆಯಿತು, ನಿಮ್ಮ ಮರ್ಯಾದೆಯ ಕಾಳಜಿ ನಮಗೆ ಇದೆ, ವಾರದೊಳಗೆ ತೆರವು ಮಾಡಿಕೊಡಿ ಎಂದು ಅಧಿಕಾರಿಗಳು ಹೇಳಿ ಎಂಕ ಪಣಂಬೂರಿಗೆ ಹೋದ ಹಾಗೆ ಹೋಗಿ ಬಂದಿದ್ದರು. ಆ ಬಳಿಕ ಒಂದು ವಾರ ಆಯಿತು, ಹತ್ತು ದಿನ ಆಯಿತು, ಮೋರ್ ನವರು ಆರಾಮವಾಗಿದ್ದಾರೆ, ಬುಧವಾರದ ಸಂತೆ ಎಂದು ಇನ್ನಷ್ಟು ತರಕಾರಿ, ಹಣ್ಣು ಹಂಪಲು, ಇವರ ತಳ್ಳುವ ಗಾಡಿಗಳು ಹೊರಗೆ ಹರಡಿಕೊಳ್ಳುತ್ತಿವೆ ಬಿಟ್ಟರೆ ತೆರವುಗೊಳಿಸುವ ಸೂಚನೆಯೇ ಕಾಣುತ್ತಿಲ್ಲ ಎಂದಾಗ ಅಧಿಕಾರಿಗಳು ಮತ್ತೊಮ್ಮೆ ಜೆಸಿಬಿ ಹಿಡಿದು ಹೊರಟರು. ಈ ಬಾರಿ ತೆರವುಗೊಳಿಸಿಯೇ ಹಿಂತಿರುಗುತ್ತೇವೆ ಅಂತ “ದಂಡ”ಯಾತ್ರೆಗೆ ಹೊರಟರು. ಇನ್ನೇನೂ ಇವರು ಚಿಲಿಂಬಿ ತಲುಪಿ ಜೆಸಿಬಿ ನೆಟ್ಟಗೆ ನಿಂತು ಮೈ ಕೊಡವಿ ತನ್ನ 18 ಹಲ್ಲುಗಳನ್ನು ತೆರೆದು ಬಾಯಿ ಅಗಲ ಮಾಡಿ ಮೋರ್ ನವರ ಅತಿಕ್ರಮಣವನ್ನು ನುಂಗಿ ಬಿಡಬೇಕು ಎಂದು ತಯಾರಾಗುವಷ್ಟರಲ್ಲಿ ಅಪ್ಪಟ ಕಾಲಿವುಡ್ ಸಿನೆಮಾದಂತೆ ಒಂದು ಟ್ವಿಸ್ಟ್ ಬರುತ್ತದೆ. ಇನ್ನೇನೂ ಪಾಲಿಕೆಯ ಪಟ್ಟಣ ಯೋಜನಾ ಅಧಿಕಾರಿಯವರು “ಎಕ್ಷನ್” ಎಂದು ಹೇಳಬೇಕು ಅಷ್ಟರಲ್ಲಿ ಅವರ ಮೊಬೈಲಿಗೆ ಒಂದು ಕರೆ ಬರುತ್ತದೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತೆರವು ಗಿರವು ಮಾಡುವುದು ಏನೂ ಬೇಡಾ, ಅಲ್ಲಿಯೇ ನಿಲ್ಲಿಸಿ ಸೀದಾ ಹೊರಟು ಬನ್ನಿ ಎಂದು ಸೂಚನೆ ಕೊಡುತ್ತಾರೆ. ಆ ಕಡೆಯಿಂದ ಸೂಚನೆ ಕೊಟ್ಟ ಮಹಾನುಭಾವ ಯಾರು ಎಂದು ಆ ಅಧಿಕಾರಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ. ಅವರು ತಕ್ಷಣ ಎಕ್ಷನ್ ಅನ್ನಬೇಕಾದರೂ ಪ್ಯಾಕ್ ಅಪ್ ಎಂದು ಹೇಳಿ ತಮ್ಮ ಗಾಡಿಯನ್ನು ತಿರುಗಿಸುತ್ತಾರೆ. ಜೆಸಿಬಿ ಬಾಯಿಯನ್ನು ಮುಚ್ಚಿ ಮತ್ತೆ ಹಿಂದಿರುಗುತ್ತದೆ. ಇದು ನಮ್ಮ ಪಾಲಿಕೆಯ ಅವಸ್ಥೆ. ದೊಡ್ಡವರ ಮೇಲೆ ಕೈ ಹಾಕಲು ಇವರು ಹೋಗುವುದಿಲ್ಲ. ಸಣ್ಣವರ ಮೇಲೆ ಕೈ ಹಾಕಿದರೆ ಕೈ ಹಾಕಿದರೆ ಕೇಳುವವರಿಲ್ಲ. ನನ್ನ ವಿನಂತಿ ಇಷ್ಟೇ, ಮೊನ್ನೆಯ ಪರಿಷತ್ ಸಭೆಯಲ್ಲಿ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಸೂಚನೆ ಕೊಡಲಾಗಿದೆ. ಅಕ್ಟೋಬರ್ ನ ಪರಿಷತ್ ಸಭೆಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಸೂಚನೆ ಹೊರಗೆ ಬರಲಿ. ಎಷ್ಟು ಅಂತ ಆ ಗೂಡಂಗಡಿಗಳನ್ನೇ ತೆರವುಗೊಳಿಸುವುದು, ಪಾಲಿಕೆ ಕೂಡ ಬೆಳೆಯಬೇಕಲ್ಲ. ದೊಡ್ಡ ದೊಡ್ಡದಕ್ಕೆ ಕೈ ಹಾಕಿ. ಇನ್ನು ಮೇಯರ್ ಒಂದು ವೇಳೆ ಧೈರ್ಯ ತೋರಿಸಿ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ಕೊಟ್ಟರೂ ಅವರ ಸೂಚನೆ ಜಾರಿಗೆ ಬರುವ ಮೊದಲೇ ಬೇರೆ ಸದಸ್ಯರು, ಅಧಿಕಾರಿಗಳು ತಮ್ಮ ಚಿಲ್ಲರೆ ಬುದ್ಧಿ ತೋರಿಸಿ ಮೇಲೆಯಿಂದ ಫೋನ್ ಬರುವ ಹಾಗೆ ಮಾಡಬೇಡಿ. ಒಂದು ವೇಳೆ ಹಾಗೆ ಯಾರಾದರೂ ಮಾಡಿದರೆ ಅವರನ್ನು ಸದಸ್ಯರು, ಅಧಿಕಾರಿಗಳು ಎಂದು ಕರೆಯುವ ಬದಲಿಗೆ ಬ್ರೋಕರ್ ಗಳು ಎಂದು ಕರೆಯುವುದು ಸೂಕ್ತ. ನಾನು ಬ್ರೋಕರ್ ಎಂಬ ಮರ್ಯಾದಸ್ಥ ಶಬ್ದವನ್ನೇ ಬಳಸುತ್ತಿದ್ದೇನೆ, ಬೇಕಾದರೆ ಪಿಂಪ್ ಎಂದು ಕೂಡ ಕರೆಯಬಹುದಿತ್ತು. ಆದರೆ ಒಂದು ಅವಕಾಶ ಇನ್ನೊಮ್ಮೆ ಕೊಟ್ಟು ನೋಡೋಣ ಎನ್ನುವ ಕಾರಣಕ್ಕಾಗಿ ಮರ್ಯಾದೆ ಇನ್ನು ಕೊಡುತ್ತಿದ್ದೇನೆ. ಪಾಲಿಕೆಯ ಸದಸ್ಯರು ಅನಧಿಕೃತ ಬ್ರೋಕರ್ ಗಳಾಗುವುದು ನಿಲ್ಲಿಸಿ. ಇಲ್ಲದಿದ್ರೆ ಪಾಲಿಕೆಯ ಒಳಗೆ ಒಂದು ಕೋಣೆ ಖಾಲಿ ಮಾಡಿ “ಬ್ರೋಕರ್ಸ್ ರೆಸ್ಟ್ ರೂಂ” ಅಂತ ಮಾಡಿ. ಆಗ ಜನರಿಗೂ, ಬಿಲ್ಡರ್ಸ್ ಗಳಿಗೂ ಅನುಕೂಲವಾಗುತ್ತದೆ. ಪುನ: ಹುಡುಕುವ ಅಗತ್ಯ ಬರುವುದಿಲ್ಲ!
ಹರೇಕಳ ಹಾಜಬ್ಬ ಕರಾವಳಿ ಕರ್ನಾಟಕದ ಕೆಲವೇ ಮಂದಿಗೆ ತಿಳಿದಿದ್ದ ಹೆಸರಿದು. ಆದರೆ ಇಂದು ಹರೇಕಳ ಹಾಜಬ್ಬ ಪದ್ಮಶ್ರೀ ಪಡೆಯುವುದರ ಮೂಲಕ ಇಡೀ ದೇಶ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹಾಜಬ್ಬನನ್ನು ದೇಶ ಗುರುತಿಸುವುದು ಜೊತೆಗೆ ಅವರ ಊರು ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಕೂಡ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಕ್ಷರ ಸಂತ ಹಾಜಬ್ಬ ಅವರ ಊರು ಹರೇಕಳದ ಕನಸಿನ ಶಾಲೆಯ ಕುರಿತಾದ ಬರಹವಿದು. ನವ್ಯಶ್ರೀ ಶೆಟ್ಟಿ ತನ್ನ ಹೆಸರಿನ ಜೊತೆಗೆ ತನ್ನ ಹುಟ್ಟೂರಿನ ಹೆಸರನ್ನು ಜೊತೆಯಾಗಿರಿಸಿಕೊಂಡಿರುವವರು ಹರೇಕಳ ಹಾಜಬ್ಬ. ಅವರ ಊರು ಇಂದು ಬಹುತೇಕರಿಗೆ ಪರಿಚಿತ ಊರು. ಹರೇಕಳ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಸಮೀಪದಲ್ಲಿದೆ. ಈ ಪುಟ್ಟ ಊರಿಗೆ ಕೆಲವು ವರ್ಷಗಳ ಹಿಂದೆ ಸರಿಯಾದ ಶಾಲೆ ಇರಲಿಲ್ಲ. ಕಿತ್ತಳೆ ಮಾರುತ್ತಿದ್ದ ಅದೊಬ್ಬ ಹಣ್ಣಿನ ವ್ಯಾಪಾರಿ ಬಳಿ, ಇಂಗ್ಲಿಷ್ ಮಾತನಾಡುವ ಗ್ರಾಹಕ ಇಂಗ್ಲಿಷ್ ಅಲ್ಲಿಯೇ ವ್ಯವಹರಿಸಿದ್ದರಂತೆ . ಆದರೆ ಅನಕ್ಷರಸ್ಥರಾಗಿದ್ದ ಆ ವ್ಯಾಪಾರಿಗೆ ಇಂಗ್ಲಿಷ್ ಉತ್ತರಿಸಲು ಬರಲಿಲ್ಲ. ಇಂಗ್ಲಿಷ್ ಬಾರದೆ ತಾನು ಅನುಭವಿಸಿದ ಕಷ್ಟ ನನ್ನ ಊರಿನ ಮಕ್ಕಳು ಪಡಬಾರದು ಎಂದು ಶಾಲೆ ಕಟ್ಟಲು ಪಣ ತೊಟ್ಟರು. ಇವರ ಆಲೋಚನೆಗಳನ್ನು ನೋಡಿ ನಕ್ಕವರೇ ಜಾಸ್ತಿ. ತನ್ನ ಕನಸಿನ ಯೋಜನೆಗೆ ಅದೆಷ್ಟೋ ಹಾದಿ ಸವೆಸಿದರು. ಕೊನೆಗೂ ಬರಿಗಾಲ ಸಂತ ಹರೇಕಳ ಹಾಜಬ್ಬ ಶಾಲೆ ತೆರೆದೆ ಬಿಟ್ಟರು. ಹರೇಕಳ ಹಾಜಬ್ಬ ಅಂದು ಸಾಮಾಜಿಕ ಕಳಕಳಿಯಿಂದ ಆರಂಭಿಸಿದ ಶಾಲೆ ಇಂದು ಪದ್ಮಶ್ರೀ ಪಡೆಯಲು ಕಾರಣ. ಅನಕ್ಷರಸ್ಥ ಅಕ್ಷರ ಸಂತನಾದ ಕಥೆ ಹಾಜಬ್ಬ ನಿರ್ಮಿಸಿದ ಹರೇಕಳದ ನ್ಯೂಪಡ್ಡು ಸರಕಾರಿ ಶಾಲೆ ಇಂದು ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಕಾರಣ. ಹಾಜಬ್ಬ ಪ್ರಶಸ್ತಿ ಸ್ವೀಕಾರ ಮಾಡುತ್ತಿದ್ದ ಸಮಯವನ್ನು ಈ ಶಾಲೆಯ ವಿದ್ಯಾರ್ಥಿಗಳು ಡಿಜಿಟಲ್ ಪರದೆಯ ಮೂಲಕ ವೀಕ್ಷಿಸಿದ್ದರು. ಆದರೆ ಈ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಶಾಲೆ ಸ್ಥಾಪನೆಯ ಕನಸು ಕಂಡಾಗ ಹಾಜಬ್ಬ ಎದುರಿಸಿದ ಅವಮಾನಗಳು ಒಂದೆರಡಲ್ಲ. ಹಣ್ಣಿನ ವ್ಯಾಪಾರದಲ್ಲೆ ಹಣ ಉಳಿಸಲು ಆರಂಭಿಸಿದರು. 2000ನೇ ಇಸವಿಯಲ್ಲಿ ನ್ಯೂಪಡುವಿನ ಮಸೀದಿಯ ಮದರಸದಲ್ಲಿ ಹಾಜಬ್ಬರ ಶಾಲೆಯ ಕನಸು ನನಸಾಗಿತ್ತು. ತಾವು ಕಿತ್ತಳೆ ವ್ಯಾಪಾರದಿಂದ ಕೂಡಿಟ್ಟ ಹಣದಿಂದ ತರಗತಿಗಳು ನಡೆಯುತ್ತಿದ್ದ ಮಸೀದಿಯ ಪಕ್ಕದಲ್ಲಿ ಹಾಜಬ್ಬ ಜಾಗಕೊಂಡರು. ಆ ಶಾಲೆಗಾಗಿ ಕಟ್ಟಡ ನಿರ್ಮಿಸಲು ಮುಂದಾದರು. ಹಣ ಸಾಕಾಗದಿದ್ದಾಗ ದಾನಿಗಳ ಸಹಾಯ ಕೇಳಿದರು. ಬ್ಯಾಂಕ್, ಕಾರ್ಪೊರೇಟ್ ಕಂಪನಿಗಳ ಬಾಗಿಲು ತಟ್ಟಿದರು. ಶಾಲೆಗಾಗಿ ಅನುಮತಿ ಪಡೆಯಲು ಪ್ರತಿದಿನ ಸರ್ಕಾರಿ ಕಚೇರಿಯನ್ನು ಅಲೆದರು. ಕೊನೆಗೆ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದರು. ನೀವು ಇದನ್ನು ಇಷ್ಟ ಪಡಬಹುದು:ರಂಗಭೂಮಿಯಿಂದಾಗಿ ಉಚಿತವಾಗಿ ದೆಹಲಿ ಸುತ್ತಿದ ಕಥೆ ಹಾಜಬ್ಬರ ಪ್ರಯತ್ನದ ಫಲವಾಗಿ ಆ ಜಾಗದಲ್ಲಿ ಪ್ರಾಥಮಿಕ ಶಾಲೆ, ಬಳಿಕ ಪ್ರೌಢಶಾಲೆಗಳು ಅರಂಭವಾಗಿದೆ. ಹಾಜಬ್ಬ ಅವರ ನಿಸ್ವಾರ್ಥ ಸೇವೆಗೆ ಹಲವು ಪ್ರಶಸ್ತಿ ,ಪುರಸ್ಕಾರಗಳು ಅರಸಿ ಬಂದಿವೆ . ಆದರೆ ಪ್ರಶಸ್ತಿ ರೂಪದಲ್ಲಿ ಬಂದ ಹಣವನ್ನೆಲ್ಲ ಹಾಜಬ್ಬ ಶಾಲೆಗೆ ಅರ್ಪಿಸಿ ಮತ್ತದೇ ಬಡ ಜೀವನವನ್ನು ನಡೆಸುತ್ತಿದ್ದಾರೆ. ‘ಪದ್ಮಶ್ರೀ’ ಬಂದ ಬಳಿಕವೂ ಹಾಜಬ್ಬರ ನಡೆ ನುಡಿಯಲ್ಲಿ ಕೊಂಚವೂ ಬದಲಾಗಿಲ್ಲ. ಇದರಲ್ಲಿ ನನ್ನದೇನಿಲ್ಲ. ನಾನೊಬ್ಬ ಬಡವ, ನನ್ನನ್ನು ಗುರುತಿಸಿದ ಶ್ರೇಷ್ಠರು ನೀವು’ ಎಂದು ವಿನೀತರಾಗುತ್ತಾರೆ ಈ ‘ಅಕ್ಷರ ಸಂತ’, ಕಿತ್ತಳೆ ಮಾರುತ್ತಾ ವಿದ್ಯಾ ದೇಗುಲ ನಿರ್ಮಾಣದ ಕನಸು ಕಂಡವರು ಕಿತ್ತಳೆ ಬುಟ್ಟಿಯಲ್ಲಿ ಅಕ್ಷರದ ಕನಸೂ ಅರಳಿಸಬಹುದು ಎಂಬುದನ್ನು ಸಾಧಿಸಿದ್ದಾರೆ. ಮುಂದೆ ತನ್ನೂರಿನಲ್ಲಿ ಕಾಲೇಜು ಆರಂಭಿಸಬೇಕು ಎನ್ನುವುದು ಅಕ್ಷರ ಸಂತನ ಬಹು ದೊಡ್ಡ ಕನಸು. ಶಾಲೆಯಿರದ ನ್ಯೂಪಡುವಿನಲ್ಲಿ ಸರಕಾರಿ ಶಾಲೆಯೊಂದು ತಲೆ ಎತ್ತಿದೆ. ಅಕ್ಷರದ ಕನಸು ಕಂಡ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ನೆರವಾಗಿದೆ ಈ ವಿದ್ಯಾ ದೇಗುಲ. ದಕ್ಷಿಣ ಕನ್ನಡ ಹರೇಕಳ ಎನ್ನುವ ಪುಟ್ಟ ಊರಿನಲ್ಲಿ ಶಾಲೆ ನಿರ್ಮಾಣದ ಹಿಂದಿನ ರೂವಾರಿಗೆ ದೇಶದ ನಾಲ್ಕನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ ದೊರೆತಿದೆ. ಇಡೀ ದೇಶವೇ ಬರಿಗಾಲ ಸಂತ,ಅಕ್ಷರ ಸಂತನಿಗೆ ಸಲಾಂ ಎನ್ನುತ್ತಿದೆ. ಇಂದು ಸುಮಾರು 30ಸೆಣ್ಸ್ ವಿಸ್ತೀರ್ಣದಲ್ಲಿ ಹಾಜಬ್ಬ ನಿರ್ಮಿಸಿದ ಶಾಲೆಯಿದೆ. ಸಣ್ಣ ಪುಟ್ಟ ದಾನಕ್ಕೂ ತಮ್ಮ ನಾಮ ಫಲಕ ಹಾಕಿಕೊಳ್ಳುವ ಮಂದಿಯ ಮಧ್ಯೆ ಹಾಜಬ್ಬ ತಮ್ಮ ಶಾಲೆಯಲ್ಲಿ ಎಲ್ಲಿಯೂ ತಮ್ಮ ಹೆಸರಿನ ನಾಮಫಲಕ ಹಾಕಿಕೊಂಡಿಲ್ಲ. ಆದರೆ ತಮಗೆ ಸಹಾಯ ಮಾಡಿದವರ ಹೆಸರನ್ನು ಉಲ್ಲೇಖಿಸುವುದನ್ನು ಮರೆತಿಲ್ಲ ಅಕ್ಷರ ಸಂತ. ಇಂಗ್ಲಿಷ್ ಬಾರದೆ ಶಾಲೆ ಆರಂಭಿಸಲು ಕನಸು ಕಂಡು ಸಾಧಿಸಿದ ಹಾಜಬ್ಬ ಅವರ ಬಗ್ಗೆ ಇಂಗ್ಲಿಷ್ ಪತ್ರಿಕೆಗಳಿಗೂ ಸುದ್ದಿಯಾಗಿದ್ದಾರೆ . ಆದರೆ ಈ ಮಧ್ಯ ವಿಮಾನ ನಿಲ್ದಾಣದಲ್ಲಿ ಇಂಗ್ಲಿಷ್ ಬಾರದೇ ಅನುಭವಿಸಿದ ಅವಮಾನ, ಬಳಿಕ ವಿಮಾನ ನಿಲ್ದಾಣ ಸಿಬ್ಬಂದಿಯ ಕ್ಷಮೆಯಾಚನೆ ಘಟನೆಯನ್ನು ವಿನಮ್ರವಾಗಿ ನೆನಪಿಸಿಕೊಳ್ಳುತ್ತಾರೆ ಹಾಜಬ್ಬ. ಇಡೀ ದಕ್ಷಿಣ ಕನ್ನಡ ಜಿಲ್ಲೆ , ನ್ಯೂಪಡುವಿನ ಶಾಲೆಯ ಮಕ್ಕಳು ಹರೇಕಳ ಹಾಜಬ್ಬರಿಗೆ ಸಂದ ಗೌರವಕ್ಕೆ ,ತಮಗೆ ಸಂದ ಪ್ರಶಸ್ತಿ ಅನ್ನೋ ರೀತಿ ಗೌರವ ಕಾಣುತ್ತಿದ್ದೆ. ಪುಟ್ಟ ಹಳ್ಳಿಯಲ್ಲಿ ಶಾಲೆ ನಿರ್ಮಿಸಿ ,ಇದೀಗ ಕಾಲೇಜು ನಿರ್ಮಾಣದ ಕನಸು ಕಂಡ ಹಾಜಬ್ಬರ ಕನಸು ಈಡೇರಲಿ. ನ್ಯೂಪಡು ಊರಿನ ಹೆಸರು ಇನ್ನೂ ಪ್ರಸಿದ್ದಿಯಾಗಲಿ. ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ,
ಶಿವಮೊಗ್ಗ: ಕತ್ತಲೆಯಲ್ಲಿ ಹೇಡಿಗಳ ರೂಪದಲ್ಲಿ ರಸ್ತೆಯಲ್ಲಿ ಬರೆದು ಹೋಗಿರುವವರಿಗೆ ಆರ್‌ಎಸ್‌ಎಸ್‌ನವರು (RSS) ಹೆದರಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ತಿರುಗೇಟು ನೀಡಿದರು. ಪಿಎಫ್‌ಐ ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆ (Road) ಮೇಲೆ ಬರೆದ ಬರಹದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಿಎಫ್‌ಐ (PFI) ಒಂದು ರಾಷ್ಟ್ರದ್ರೋಹಿ ಸಂಘಟನೆ, ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಅದಕ್ಕೆ ಕೊಲೆ ಸುಲಿಗೆ ಮಾಡ್ತಿದ್ದಾರೆ, ವಿದೇಶಿ ಹಣ ಬರುತ್ತಿದೆ. ಇದರಿಂದಲೇ ಈ ದೇಶದ ಮುಸಲ್ಮಾನ್ ಯುವಕರಿಗೆ ದಾರಿ ತಪ್ಪಿಸುವ ಕೆಲಸ ಆಗುತ್ತಿತ್ತು. ಇದೆಲ್ಲಾ ಗಮನಿಸಿ ಪಿಎಫ್‌ಐ ನಿಷೇಧಿಸಲಾಗಿದೆ ಎಂದು ಸಮರ್ಥಿಸಿಕೊಂಡರು. Related Articles ಗುಜರಾತ್‌ನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ 12/08/2022 ಫಟಾಫಟ್ ಅಂತ ಮಾಡಿ ನೆಲ್ಲಿಕಾಯಿ ಉಪ್ಪಿನಕಾಯಿ 12/08/2022 ಪಿಎಫ್‌ಐ ನಿಷೇಧ ಮಾಡಿದ ನಂತರವಾದ್ರೂ ಅವರ ತಂದೆ ತಾಯಿಯರು ಹುಷಾರಾಗಿರಬೇಕಿತ್ತು. ತಪ್ಪೊಪ್ಪಿಗೆ ಒಪ್ಪಿಕೊಂಡು ರಾಷ್ಟ್ರವಾದಿಗಳ ಜೊತೆ ಇರಬೇಕಿತ್ತು. ಆದರೆ ಹೇಡಿಗಳಂತೆ ಗೋಡೆಗಳ ಮೇಲೆ ಮರುಜನ್ಮ ತಗೊಂಡು ಬರ್ತೇವೆ, ಚಡ್ಡಿಗಳಿಗೆ ಬುದ್ದಿ ಕಲಿಸುತ್ತೇವೆ ಅಂತಾ ಬರೆದಿದ್ದಾರೆ. ಅವರಪ್ಪನ ಕೈನಿಂದಲೂ ಆರ್‌ಎಸ್‌ಎಸ್‌ಗೆ ಬುದ್ಧಿ ಕಲಿಸಲು ಆಗಲ್ಲ. ವಿಧ್ವಂಸಕ ಚಟುವಟಿಕೆ ಮಾಡುವವರಿಗೆ ಬಿಗಿ ಕ್ರಮ ಕೈಗೊಳ್ಳಬೇಕು ಎಂಬುದೇ ಆರ್‌ಎಸ್‌ಎಸ್ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು. ಮುಸ್ಲಿಂ ಯುವಕರು ಅನೇಕರು ರಾಷ್ಟ್ರ ಭಕ್ತರಿದ್ದಾರೆ. ಪಿಎಫ್‌ಐ ಜೊತೆ ಸೇರಿಕೊಂಡು, ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿ, ಜೈಲಿಗೆ ಹೋಗಿ ಇಡೀ ಜೀವನ ಕಳೆದುಕೊಳ್ಳುತ್ತಾರೆ. ದಾರಿ ತಪ್ಪಿರುವ ಮುಸ್ಲಿಂ ಗೂಂಡಾಗಳಿಗೆ ಅವರ ಹಿರಿಯರು ಬುದ್ದಿ ಹೇಳಬೇಕು. ಪಿಎಫ್‌ಐ ಕುಮ್ಮಕ್ಕಿನಿಂದ ಯುವಕರು ಹಾಳಾಗಿದ್ದಾರೆ. ಗೂಂಡಾಗಿರಿ ಹೇಳಿಕೆಗೆ ಯಾವ ಆರ್‌ಎಸ್‌ಎಸ್‌ನವರು ಹೆದರಲ್ಲ. ಕತ್ತಲೆಯಲ್ಲಿ ಹೇಡಿಗಳ ರೂಪದಲ್ಲಿ ರಸ್ತೆಗೆ ಬರೆದು ಹೋಗಿದ್ದಾರೆ ಎಂದು ಟೀಕಿಸಿದರು. ಇದರ ಬಗ್ಗೆ ಒಬ್ಬನೇ ಒಬ್ಬ ಕಾಂಗ್ರೆಸ್ಸಿಗನು ಮಾತನಾಡಿಲ್ಲ. ಕಾಂಗ್ರೆಸ್ಸಿಗರ ಕುಮ್ಮಕ್ಕಿನಿಂದಲೇ ಇಲ್ಲಿಯವರೆಗೆ ರಾಷ್ಟ್ರದ್ರೋಹಿಗಳಾಗಿ ಮುಂದುವರಿದಿದ್ದಾರೆ. ಕಾಂಗ್ರೆಸ್‌ನವರು ನಮ್ಮ ಜೊತೆ ಇದ್ದಾರೆ ಎಂಬ ಧೈರ್ಯದಿಂದಲೇ ಪಿಎಫ್ಐನವರು ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಯಾವುದೇ ಬೇರೆ ಹೆಸರಿನಲ್ಲಿ ಪಿಎಫ್ಐ ಬಂದರೂ ಅವರ ಸೊಂಟ ಮುರಿಯುವ ಕೆಲಸವನ್ನು ಮೋದಿ ಹಾಗೂ ಅಮಿತ್ ಶಾ ಮಟ್ಟ ಹಾಕ್ತಾರೆ. ಆರ್‌ಎಸ್‌ಎಸ್ ರಾಷ್ಟ್ರ ಪ್ರೇಮ ಜಾಗೃತಿ ಮಾಡ್ತಿದೆ ಎಂದರು. ಇದನ್ನೂ ಓದಿ: 873 ಪೊಲೀಸ್‌ ಅಧಿಕಾರಿಗಳಿಗೆ PFI ಜೊತೆ ನಂಟು: NIA ರಾಷ್ಟ್ರದ್ರೋಹಕ್ಕೆ ಬೆಂಬಲ ಕೊಡ್ತಿರೋದು ಪಿಎಫ್‌ಐ ಆಗಿದೆ. ಪಿಎಫ್‌ಐ ಸಾಥ್ ಕೊಡ್ತಿರೋದು ಕಾಂಗ್ರೆಸ್‌ನವರಾಗಿದ್ದಾರೆ. ಕಾಂಗ್ರೆಸ್‌ನವರು ನಿಮ್ಮ ಮಕ್ಕಳಿಗೆ ಇಂತಹ ಪರಿಸ್ಥಿತಿ ಬಂದಿದ್ರೆ ಏನು ಮಾಡ್ತಿದ್ದೀರಿ. ಕಾಂಗ್ರೆಸ್‌ನವರು (Congress) ಪಿಎಫ್‌ಐ ಅವರಿಗೆ ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಚಡ್ಡಿಗಳೇ ಎಚ್ಚರ – PFI ಬ್ಯಾನ್ ಬೆನ್ನಲ್ಲೇ ರಸ್ತೆ ಮೇಲೆ ಎಚ್ಚರಿಕೆಯ ಬರಹ ಪರೇಶ್ ಮೆಸ್ತಾ (Paresh Mesta) ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಪರೇಶ್ ಮೆಸ್ತಾ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಕೇಂದ್ರ ಸರಕಾರಕ್ಕೆ (Central Government) ಮನವಿ ಮಾಡುತ್ತೇವೆ. ಅವರ ತಂದೆ ತಾಯಿ, ಹಿಂದು ಯುವಕರು ಹೇಳ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರ ಕಾಲದಲ್ಲಿ ಸರಿಯಾಗಿ ತನಿಖೆ ಆಗಲಿಲ್ಲ. ಬಹಳಷ್ಟು ದಾಖಲಾತಿ ಮುಚ್ಚಿ ಹಾಕಿದ್ದಾರೆ. ಮುಚ್ಚಿ ಹಾಕಿರೋದಕ್ಕೆ ಸರಿಯಾದ ತನಿಖೆಯ ಸರಿಯಾದ ವರದಿ ಬಂದಿಲ್ಲ. ಮರು ತನಿಖೆ ಮಾಡುವಂತೆ ಅವರ ತಂದೆ, ತಾಯಿ ಹಾಗೂ ಹಿಂದೂ ಯುವಕರು ಆಗ್ರಹಿಸಿದ್ದಾರೆ. ನಾನು ಸಹ ಮರು ತನಿಖೆಗೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
‘ಜೈಭೀಮ್ ಸಿನಿಮಾ ಕೂಡ ಥ್ರಿಲ್ಲರ್‌ ಮಾದರಿಯಲ್ಲೇ ಹೆಣೆದಿದ್ದರೂ ಇಂಡಿಯಾದ ಸಂವಿಧಾನವನ್ನೇ ಪ್ರಮುಖ ವಸ್ತುವನ್ನಾಗಿಸಿ ಸಿನಿಮಾ ಕಟ್ಟಿದ್ದಾರೆ….. ‘ಸಿಂಗಮ್‌’ ಸಿನಿಮಾದಂತಹ ಆ್ಯಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ಸೂರ್ಯ ಓಟಿಟಿಯಲ್ಲಿ ಬಿಡುಗಡೆಯಾದ ಸತತ ಎರಡೂ ಸಿನೆಮಾಗಳಲ್ಲಿ ಬಯೋಪಿಕ್ ಮಾದರಿಯ ಕತೆಗಳನ್ನೇ ಆಯ್ದುಕೊಂಡಿದ್ದಾರೆ. ಹಿಂದಿನ ಆ್ಯಕ್ಷನ್ ಸಿನೆಮಾಗಳಿಗಿಂತ 2020ರಲ್ಲಿ ಹೊರಬಂದ ‘ಸೂರಾರೈ ಪೋಟ್ರು’ ಮತ್ತು ಈಗ ಹೆಚ್ಚು ಸುದ್ದಿಯಲ್ಲಿರುವ ‘ಜೈ ಭೀಮ್’ ಸಿನೆಮಾಗಳಿಗಿಂತ ನಟ ಸೂರ್ಯ ಬಯೋಪಿಕ್ ಮಾದರಿಯನ್ನು ಥ್ರಿಲ್ಲರ್ ಆಗಿ ಕಟ್ಟುವ ಹೊಸ ಪ್ರಕಾರದ ಸಿನಿಮಾಗಳನ್ನು ನಿರ್ವಹಿಸಿದ್ದಾರೆ. ಓಟಿಟಿ ಕಾರಣದಿಂದ ಎರಡೂ ಸಿನಿಮಾಗಳು ಅಪಾರ ಯಶಸ್ಸು ಕಂಡಿದೆ. ಜೈ ಭೀಮ್ ಮತ್ತು ಸೂರಾರೈ ಪೋಟ್ರು ಸಿನಿಮಾಗಳು ಕೆಲಸವನ್ನು ತೀವ್ರವಾಗಿ ಪ್ರೀತಿಸುವ, ಬದ್ಧತೆ ತೋರಿದ ವ್ಯಕ್ತಿಗಳ ಕತೆಗಳು. ಸೂರಾರೈ ಪೋಟ್ರುವಿನಲ್ಲಿ ಸೂರ್ಯ ಅವರ ಸ್ಟಾರ್ ಇಮೇಜ್‌ ಕಾರಣಕ್ಕೆ ಚಿತ್ರಕತೆ ಬರೆದಾಗ ಥ್ರಿಲ್ಲರ್ ಸಿನಿಮಾ ಮಾದರಿಯಲ್ಲೇ ನಿರ್ಮಿಸಿದ್ದರು. ಜೈಭೀಮ್ ಸಿನಿಮಾ ಕೂಡ ಥ್ರಿಲ್ಲರ್‌ ಮಾದರಿಯಲ್ಲೇ ಹೆಣೆದಿದ್ದರೂ ಇಂಡಿಯಾದ ಸಂವಿಧಾನವನ್ನೇ ಪ್ರಮುಖ ವಸ್ತುವನ್ನಾಗಿಸಿ ಸಿನಿಮಾ ಕಟ್ಟಿದ್ದಾರೆ. ಇಂಡಿಯಾ ಸಂವಿಧಾನದ ಮನುಷ್ಯ ಪರವಾದ ಕಾಯ್ದೆಗಳು ಕಮರ್ಷಿಯಲ್ ಸಿನೆಮಾಗಳಿಗೂ ಪ್ರಮುಖ ವಸ್ತುವಾಗಬಲ್ಲದು ಎನ್ನುವುದನ್ನು ತೋರಿಸಿಕೊಟ್ಟಿರುವುದು ಈ ಸಿನಿಮಾದ ಹೆಗ್ಗಳಿಕೆ. ಇದನ್ನು ಸೂರ್ಯ ಅವರಂತಹ ಜನಪ್ರಿಯ ನಟ ಅಭಿನಯಿಸಿದ್ದು ಕೂಡ ಪ್ಲಸ್ ಪಾಯಿಂಟ್. ಈ ಪ್ರಕಾರದ ಸಿನಿಮಾ ಹಿಂದಿಯ ‘ಆರ್ಟಿಕಲ್ 15’ ಕನ್ನಡದ ‘ಆ್ಯಕ್ಟ್ 1978’ ನಲ್ಲಿ ಬಂದಿತ್ತಾದರೂ ದೊಡ್ಡ ಮಟ್ಟದ ಯಶಸ್ಸು ಗಳಿಸಿರಲಿಲ್ಲ. ಇಂಡಿಯಾದ ಸಂವಿಧಾನ ಪ್ರಜೆಗಳು ಅಕ್ರಮವಾಗಿ ಪೊಲೀಸರಿಂದ ಬಂಧನಕ್ಕೊಳಗಾಗುವ ಅಪಾಯವನ್ನು ಅರಿತು ಹೆಬಿಯಸ್ ಕಾರ್ಪಸ್ ಅರ್ಜಿ ದಾಖಲಿಸುವ ಅವಕಾಶ ಸಂವಿಧಾನದಲ್ಲಿದೆ. ಈ ಸೂಕ್ಷ್ಮ ವಿಚಾರವನ್ನು ಕಮರ್ಷಿಯಲ್ ಸಿನಿಮಾ ಚೌಕಟ್ಟಿನಲ್ಲಿ ದೊಡ್ಡ ಸಮೂಹಕ್ಕೆ ಅರ್ಥವಾಗುವಂತೆ ಜೈ ಭೀಮ್ ಚಿತ್ರಕತೆ ಕಟ್ಟಿದ್ದಾರೆ. ನಾನು ಗಮನಿಸಿದಂತೆ ಸಿನಿಮಾದ ಎರಡು ಕಡೆ ‘ಫ್ರೇಮ್ ವಿದಿನ್ ಫ್ರೇಮ್’ ಬಳಸಿ ಒಂದು ಕಡೆ ಪೊಲೀಸ್ ಪಾತ್ರಧಾರಿ ಮತ್ತೊಂದು ಕಡೆ ವಕೀಲ ಪಾತ್ರವನ್ನು ನಿಲ್ಲಿಸಿ ಕತೆ ಹೇಳಲು ಯತ್ನಿಸಿದ್ದಾರೆ. ಇದೇನು ಅದ್ಭುತ ಅನಿಸೋ ತಂತ್ರವಲ್ಲ. ಆದರೆ ಕಾನೂನಿನ ಚೌಕಟ್ಟಲ್ಲಿ ಎರಡು ಭಿನ್ನ ಅಂಗಗಳು ಯಾವ ರೀತಿ ಕೆಲಸ ಮಾಡುತ್ತವೆ ಅನ್ನುವುದನ್ನು ನೇರವಾಗಿ ಹೇಳಿದೆ. ಸಿನಿಮಾ ನೋಡುವಾಗ ಅದೇ ದೃಶ್ಯದಲ್ಲಿ ಆ ಎರಡು ಪಾತ್ರಗಳ ಸಂಭಾಷಣೆಯನ್ನು ಕೇಳಿಸಿಕೊಂಡಾಗ ಇನ್ನೂ ಹೆಚ್ಚು ಅರ್ಥಪೂರ್ಣವಾಗಿರುತ್ತೆ. ಈ ದೃಶ್ಯವನ್ನು ಬಿಟ್ಟರೆ ಸಿನಿಮಾದ ಕತೆಯನ್ನು ಹೆಚ್ಚು ತೀವ್ರವಾಗಿ ಹೇಳುವ ತಂತ್ರಗಳು ಕಡಿಮೆ. ಜೈ ಭೀಮ್ ಸಿನಿಮಾ ಹೆಚ್ಚು ಚರ್ಚೆಗೊಳಗಾಗಿದ್ದು ಬುಡಕಟ್ಟು ಸಮುದಾಯದ ಪರ ದನಿ ಎತ್ತಿದೆ ಮತ್ತು ಅಂಬೇಡ್ಕರ್ ಅಗತ್ಯವನ್ನು ಒತ್ತಿ ಹೇಳಿದೆ ಎನ್ನುವ ಕಾರಣ ಇರಬಹುದು. ಸಿನಿಮಾ ಕೂಡ ಇಂತಹ ಅಂಶಗಳನ್ನು ಹೇಳಲು ಯತ್ನಿಸಿದೆ. ಇರುಳಿಗ ಸಮುದಾಯದ ರಾಜಕಣ್ಣು ಎಂಬಾತ ಇಲಿ ಬೇಟೆಯಾಡುವ ಸಂದರ್ಭವೊಂದನ್ನು ಗಮನಿಸೋಣ. ರಾಜಕಣ್ಣುವಿನ ಹೆಂಡತಿಗೆ ಮರಿ ಇಲಿಯೊಂದು ಸಿಕ್ಕಾಗ ಅದನ್ನು ಆಕೆ ಕೊಲ್ಲವುದಿಲ್ಲ. ಬದಲಾಗಿ ಮುದ್ದು ಮಾಡಿ ಹೊರಗೆ ಬಿಡುತ್ತಾಳೆ. ಇದಕ್ಕೆ ಆಕೆ ಕೊಡುವ ಕಾರಣ ಅರ್ಥಪೂರ್ಣವಾಗಿದೆ. ಮರಿ ಇಲಿಯಾದ್ರಿಂದ ಇದರಿಂದ ನಮ್ಮ ಹೊಟ್ಟೆ ತುಂಬಲ್ಲ ಮತ್ತು ಅದಕ್ಕೆ ಇನ್ನೂ ಬದುಕುವ ಅವಕಾಶವಿದೆ ಎಂದು ಹೇಳುತ್ತಾಳೆ. ಇನ್ನೊಂದೆಡೆ ಮನೆ ಸೇರುವ ಹಾವನ್ನು ಕಾಡಿಗೆ ಬಿಡುವಾಗ ಇರುಳಿಗರು ವಹಿಸುವ ಮುತುವರ್ಜಿ, ಮನುಷ್ಯರಿಂದ ದೂರವಿರು ಎಂದು ಹಾವನ್ನು ಎಚ್ಚರಿಸುವ ಕಾಳಜಿಯು ಬುಡಕಟ್ಟು ಸಮುದಾಯದ ಜೀವಪ್ರೀತಿಯ ಮೌಲ್ಯವನ್ನು ಹೇಳುತ್ತದೆ. ಆದರೆ ಇಂತಹ ದೃಶ್ಯಗಳನ್ನು ಸಂಭಾಷಣೆ ಮೂಲಕ ಹೇಳಲಾಗಿದೆಯೇ ಹೊರತು ಸಿನಿಮಾ ತಂತ್ರಗಳನ್ನು ಬಳಸಿಲ್ಲ. ನಾನು ಈ ಹಿಂದೆ ‘ಮೆರ್ಕು ತೊಡರ್ಚಿ ಮಲೈ’ ಎಂಬ ತಮಿಳಿನ ಅದ್ಭುತ ಸಿನಿಮಾವೊಂದನ್ನು ನೋಡಿದ್ದೆ‌. ಆ ಸಿನಿಮಾ ಕೂಡ ಬುಡಕಟ್ಟು ಸಮುದಾಯದ ಬದುಕಿನ ಹೋರಾಟದ ಕುರಿತಾಗಿದೆ. ಇಲ್ಲೂ ಕೂಡ ಹಾವುಗಳನ್ನು ತಮ್ಮ ಸಹಜೀವಿಗಳೆಂದು ಒಪ್ಪಿಕೊಳ್ಳುವ ಜನರ ಬದುಕನ್ನು ತಿಳಿಸುವ ಸೀನ್ ಒಂದಿದೆ. ಆ ದೃಶ್ಯದಲ್ಲಿ ಒಬ್ಬ ಬುಡಕಟ್ಟು ಸಮುದಾಯದ ವ್ಯಕ್ತಿ ಸೈಕಲ್ ತುಳಿಯುತ್ತಾ ಹೋಗುವಾಗ ಹಾವು ರಸ್ತೆ ದಾಟಲು ಶುರು ಮಾಡಿರುತ್ತೆ. ಸೈಕಲ್‌ನಲ್ಲಿರುವಾತ ಕೊಂಚವೂ ವಿಚಲಿತನಾಗದೆ, ತೆವಳುತ್ತಿರುವ ಹಾವಿಗೆ ಸಾಕಷ್ಟು ಜಾಗ ಬಿಟ್ಟು ಸೈಕಲ್ ತುಳಿಯುತ್ತಾ ತನ್ನ ಪಾಡಿಗೆ ಮುಂದುವರಿಯುತ್ತಾನೆ. ಈ ದೃಶ್ಯವನ್ನು ಟಾಪ್ ಆ್ಯಂಗಲ್‌ನಿಂದ ತೋರಿಸಲಾಗಿದೆ. ಇಂತಹ ಒಂದು ದೃಶ್ಯ ಯಾವುದೇ ಸಂಭಾಷಣೆ ಇಲ್ಲದಿದ್ದರೂ ಸುಲಭವಾಗಿ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಜೈ ಭೀಮ್ ಸಿನಿಮಾವನ್ನು ಗಮನಿಸಿದರೆ ಸಿನಿಮ್ಯಾಟಿಕ್ ತಂತ್ರಗಳ ವಿಚಾರದಲ್ಲಿ ಸಾಧಾರಣವಾಗಿದೆ . ಜೈ ಭೀಮ್ ಸಿನಿಮಾ ಕುರಿತ ಕೆಲವು ಚರ್ಚೆಗಳನ್ನು ಗಮನಿಸಿದೆ. ಉತ್ತಮ ಕಥಾವಸ್ತು ಇರುವ ಪಾಪ್ಯುಲರ್ ಸಿನಿಮಾಗಳನ್ನು ಸಿನಿಮ್ಯಾಟಿಕ್ ದೃಷ್ಟಿಯಿಂದ ಚರ್ಚಿಸಬಾರದು ಎಂಬ ಅಭಿಪ್ರಾಯ ಹೊರಬಂದಿದೆ. ಆದರೆ ಈ ಅಭಿಪ್ರಾಯ ತಪ್ಪು ಅನ್ನುವುದು ನನ್ನ ಅನಿಸಿಕೆ. ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ‘ಸರ್ಪಟ್ಟ ಪರಂಪರೈ’ ಪಾಪ್ಯುಲರ್ ಸಿನಿಮಾ ಚೌಕಟ್ಟಿನಲ್ಲೇ ಎಂತಹ ಅದ್ಭುತ ಸಿನಿಮಾವನ್ನು ನಿರ್ಮಿಸಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ. ಇದರ ಹೊರತಾಗಿ ಜೈ ಭೀಮ್ ಒಂದು ಒಳ್ಳೆಯ ಮತ್ತು ಹೆಚ್ಚು ಅಗತ್ಯವಿರುವ ಸಿನಿಮಾ. ಹೀಗಾಗಿ ನಿರ್ದೇಶಕ ಗ್ನಾನವೇಲ್, ನಿರ್ಮಾಪಕಿ ಜ್ಯೋತಿಕಾ ಹಾಗೂ ನಟ ‘ಸೂರಿಯ’ ಮತ್ತವರ ಬಳಗಕ್ಕೆ ಶರಣು. ತಮಿಳಿನಲ್ಲಿ ಬುಡಕಟ್ಟು ಸಮುದಾಯದ ಬದುಕು, ಹೋರಾಟಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ‘ಮೆರ್ಕು ತೊಡರ್ಚಿ ಮಲೈ’, ಮಲೆಯಾಳದಲ್ಲಿ ‘ಪ್ಯಾಪಿಲಿಯೋ ಬುದ್ಧ’ ಮೊದಲಾದ ಅದ್ಭುತ ಸಿನಿಮಾಗಳಿವೆ. ಪೊಲೀಸರ ದೌರ್ಜನ್ಯ ಕುರಿತ ‘ವಿಸಾರಣೈ’ ನನಗೆ ಇಷ್ಟವಾಗಿತ್ತು. ಇದೀಗ ಜೈಭೀಮ್ ಕೂಡ ಇಂಡಿಯಾದ ಕಟು ವಾಸ್ತವವನ್ನು ತಿಳಿಸುವ ತಮಿಳಿನ ಪ್ರಮುಖ ಸಿನಿಮಾಗಳ ಸಾಲಿನಲ್ಲಿ ಸೇರಿಕೊಂಡಿದೆ. * ರಕ್ಷಿತ್ ಬಂಗೇರ ‘ಬದುಕು ಸೆಂಟರ್‌ ಫಾರ್‌ ಲೈವ್ಲಿಹುಡ್ಸ್‌ ಲರ್ನಿಂಗ್‌’ನ ಕ್ರಿಯಾಶೀಲ ಮಾಧ್ಯಮ ಕೋರ್ಸ್‌ನ ಹಳೆಯ ವಿದ್ಯಾರ್ಥಿ
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ಪ್ರಾಣಾಯಾಮವೆನ್ನುವುದು ಯೋಗವಿದ್ಯೆಯಲ್ಲಿ ಮೂರನೆಯ ಅಂಗ. ಉಸಿರಾಡುವುದು ಹೇಗೆ? - ಎಂಬುದರ ವಿವರಣೆಯು ಇಲ್ಲಿ ಬರುತ್ತದೆ. ನಾವೆಲ್ಲರೂ ಉಸಿರಾಡುತ್ತಿರುವವರೇ. ಹುಟ್ಟಿದಾಗಿನಿಂದಲೂ ಉಸಿರಾಟವಿದ್ದೇ ಇದೆ. ಉಸಿರು ನಿಂತರೆ ಸಾವೇ ಸರಿ! ಹೀಗಾಗಿ ಹುಟ್ಟಿನಿಂದಲೂ ಸಾಯುವವರೆವಿಗೂ ಎಲ್ಲರೂ ಉಸಿರಾಡುತ್ತಿರುವವರೇ. ಹಾಗಿರಲು "ಇದೇನು ಉಸಿರಾಡುವುದನ್ನೂ ಹೇಳಿಕೊಡಬೇಕೆ?" - ಎಂಬ ಪ್ರಶ್ನೆಯು ಬರಬಹುದು. ನಾವಂದುಕೊಂಡಿರುವ "ಸಹಜವಾದ ಉಸಿರಾಟ"ವು ಸರಿಯಲ್ಲವೆಂಬುದೇ ಯೋಗಶಾಸ್ತ್ರದ ಸಿದ್ಧಾಂತ. ಎಂಟು ಮೆಟ್ಟಿಲುಗಳು ಯೋಗಕ್ಕೆ ಎಂಟು ಮೆಟ್ಟಿಲುಗಳು. ಮೊದಲು ಯಮ-ನಿಯಮ - ಎಂದು ಎರಡು. ನಮ್ಮ ನಿತ್ಯಗಟ್ಟಲೆಯ ಜೀವನದಲ್ಲಿ ಇರಬೇಕಾದ ಸಾಧಾರಣವಾದ ಸುಸಂಸ್ಕೃತವಾದ ನಡೆಗಳನ್ನು ಯಮ-ನಿಯಮಗಳು ಹೇಳುತ್ತವೆ. ಸತ್ಯವನ್ನು ನುಡಿ, ಹಿಂಸೆ ಬೇಡ, ಕಳ್ಳತನ ಬಿಡು, ಶುಚಿಯಾಗಿರು, ಪ್ರಸನ್ನತೆಯನ್ನು ಕಾಪಾಡಿಕೋ – ಇವೇ ಮುಂತಾದುವುಗಳು ಯಮಗಳು ಹಾಗೂ ನಿಯಮಗಳು ಎನಿಸತಕ್ಕವು. ಕುಳಿತುಕೊಳ್ಳಲು ಸಹ ನಮಗೆ ಬರುತ್ತಿಲ್ಲ! ಈಗೆಲ್ಲ ಟೇಬಲ್ಲು-ಕುರ್ಚಿಗಳ ಅಭ್ಯಾಸವೇ ಆಗಿಹೋಗಿ, ಈಗ ಕೆಲಕಾಲದ ಹಿಂದೆ ಕುಳಿತುಕೊಳ್ಳುತ್ತಿದ್ದಂತೆ ಕೂಡ ಕುಳಿತುಕೊಳ್ಳಲೇ ಬಹುಮಂದಿಗೆ ಆಗುತ್ತಿಲ್ಲ. ಈ ಟೇಬಲ್ಲು-ಕುರ್ಚಿಗಳು ಬಳಕೆಗೆ ಬರುವ ಮುನ್ನಿನ ಕಾಲದಲ್ಲಿ ಸಹ 'ಆಸನ'ಗಳು ಬೇಕಾಗಿದ್ದವು! ಇಂದಂತೂ ಇನ್ನೂ ಸರಿ! ಆಸನಗಳಿಂದ ಲಾಭವೇನು? ಕುಳಿತುಕೊಂಡಿರುವುದರಲ್ಲಿ ಒಂದು ಸ್ಥಿರತೆಯನ್ನು ಅವು ತಂದುಕೊಡುತ್ತವೆ. ಯಮ-ನಿಯಮ-ಆಸನಗಳೆಂಬ ಮೂರು ಅಂಗಗಳಾದ ಮೇಲೆ ಮುಂದೆ ಬರುವ ಅಂಗವೇ ಪ್ರಾಣಾಯಾಮ. ಪ್ರಾಣಾಯಾಮವಾದ ಮೇಲೂ ಮೂರು ಅಂಗಗಳಿವೆ - ಪ್ರತ್ಯಾಹಾರ-ಧಾರಣಾ-ಧ್ಯಾನ - ಎಂಬುದಾಗಿ. ಈ ಮೂರೂ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಿಕೊಡತಕ್ಕವು. ಉತ್ತುಂಗವಾದ ಸಮಾಧಿ-ಸ್ಥಿತಿಯಲ್ಲಿ ಯೋಗವು ಕೊನೆಗೊಳ್ಳುವುದು. ಅದೇ ಎಂಟನೆಯ ಮೆಟ್ಟಿಲು. ನಮ್ಮ ಉಸಿರಾಟಕ್ಕೂ ಮನಸ್ಸಿಗೂ ಒಂದು ಮುಖ್ಯವಾದ ಸಂಬಂಧವಿದೆಯೆಂಬುದನ್ನು ಯೋಗವಿದ್ಯೆಯು ಸಹಸ್ರಾರು ವರ್ಷಗಳ ಹಿಂದೆಯೇ ಗುರುತಿಸಿತು. ಇಡೀ ಪ್ರಪಂಚದಲ್ಲೇ ಹಾಗೆ ಗುರುತಿಸಿರುವ ಮತ್ತಾವುದೇ ಸಂಸ್ಕೃತಿ-ನಾಗರಿಕತೆಗಳಿಲ್ಲ. ವಿದೇಶೀಯರ ಮತಗಳಲ್ಲಿ ಈ ಅರಿವಿನ ಸುಳಿವು ಸಹ ಇದ್ದಂತೆ ತೋರುವುದಿಲ್ಲ. ಉಸಿರಾಟದಲ್ಲಿ ಎರಡು ಹೆಜ್ಜೆಗಳು. ಉಸಿರು ತೆಗೆದುಕೊಳ್ಳುವುದು: ಉಚ್ಛ್ವಾಸ. ಉಸಿರು ಬಿಡುವುದು: ನಿಃಶ್ವಾಸ. ಇವುಗಳಿಗೇ ಹೆಸರು ಪೂರಕ ಹಾಗೂ ರೇಚಕ. (ಇವನ್ನು ಪೂರ ಮತ್ತು ರೇಚ ಎಂದಷ್ಟೇ ಕರೆಯುವುದೂ ಉಂಟು). ಇದಲ್ಲದೆ ಉಸಿರನ್ನು ಬಿಗಿದಿಡುವ ಹೆಜ್ಜೆಯೂ ಉಂಟು. ಅದು ಕುಂಭಕ (ಅಥವಾ ಕುಂಭ). ಪೂರಕವಾದ ಮೇಲೆ ಉಸಿರನ್ನು ಹಿಡಿದಿಟ್ಟಿದ್ದರೆ ಅದು ಅಂತಃಕುಂಭಕ. ರೇಚಕವಾದ ಮೇಲೆ ಮಾಡಿದರೆ ಅದು ಬಾಹ್ಯಕುಂಭಕ. ಪ್ರಾಣಾಯಾಮ – ಏಕೆ? ರೇಚಕ-ಪೂರಕ-ಕುಂಭಕಗಳನ್ನು ಯಾವ ಅನುಪಾತದಲ್ಲಿ ಮಾಡಬೇಕೆಂಬ ಲೆಕ್ಕಾಚಾರವಿದೆ. ಅದನ್ನು ಗುರುಮುಖೇನ ತಿಳಿಯತಕ್ಕದ್ದು. ಪುಸ್ತಕ ಓದಿ ತಿಳಿಯತಕ್ಕದ್ದಲ್ಲ. ಇದರ ಅಭ್ಯಾಸವನ್ನು ನಿಯಮ-ಬದ್ಧವಾಗಿ ಮಾಡಬೇಕು. ಹಾಗೆ ಮಾಡುವುದರಿಂದ ಆಗುವ ಲಾಭವೆಂದರೆ ಎಲ್ಲ ನಾಡಿಗಳ ಶೋಧನೆ. ನಾಡಿಯೆಂದರೇನು? ಪ್ರಾಣವು ಸಂಚರಿಸುವ ಮಾರ್ಗಕ್ಕೆ ನಾಡಿಯೆಂದು ಹೆಸರು. ನಾಡಿಗಳೆಷ್ಟು? - ಎಂಬ ಪ್ರಶ್ನೆಗೆ ಒಂದೇ ಉತ್ತರವಿಲ್ಲ: ೩೫೦೦೦೦೦ ಎಂದು ಒಂದು ಉತ್ತರ; ೭೨೦೦೦ ಎಂದು ಮತ್ತೊಂದು; ೧೦೧ ಎಂದೂ, ೧೬ ಎಂದೂ, ೧೪ ಎಂದೂ, ೧೦ ಎಂದೂ, ೩ ಎಂದೂ, ೧ ಎಂಬುದಾಗಿಯೂ - ಉತ್ತರಗಳಿವೆ. ನಮಗೆ ಎಷ್ಟರ ಮಟ್ಟಿನ ಸೂಕ್ಷ್ಮತೆಯು ಬೇಕು - ಎಂಬುದನ್ನು ಇದು ಅವಲಂಬಿಸುತ್ತದೆ. ಅಂತೂ ನಾಡಿಗಳು ಶುದ್ಧವಾಗುವಂತೆ ಮಾಡಬೇಕು. ಇದಕ್ಕೆ ನಾಡೀ-ಶೋಧನವೆಂಬ ಹೆಸರಿದೆ. ನಾಡೀ-ಶುದ್ಧಿಯಾದ ಬಳಿಕ "ಅನಾಹತ-ಧ್ವನಿ"ಯು ಒಳಗೇ ಮೊಳಗುವುದು. ಅದಾದರೂ ನಾನಾ-ಪ್ರಕಾರವಾದದ್ದು. ಆ ಬಗ್ಗೆ ಮುಂದೆ ತಿಳಿಯೋಣ.
ಯಳಂದೂರು: ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಹೊನ್ನೂರು ನಿರಂಜನ್ ಹಾಗೂ ಉಪಾ ಧ್ಯಕ್ಷರಾಗಿ ಮದ್ದೂರು ಮಲ್ಲಾಜಮ್ಮ ಅವಿ ರೋಧವಾಗಿ ಆಯ್ಕೆಯಾದರು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಯಲ್ಲಿ ಶುಕ್ರವಾರ ಅಧ್ಯಕ್ಷ ಮತ್ತು ಉಪಾ ಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 11 ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್-6, ಬಿಜೆಪಿ-2, ಬಿಎಸ್‍ಪಿ-1 ಹಾಗೂ ಪಕ್ಷೇತರ-2 ಸದಸ್ಯರನ್ನು ಹೊಂದಿತ್ತು. ಕಾಂಗ್ರೆಸ್ 6 ಸದ ಸ್ಯರ ಹೊಂದುವ ಮೂಲಕ ಬಹು ಮತವನ್ನು ಹೊಂದಿತ್ತು. ಜೊತೆಗೆ ಪಕ್ಷೇ ತರ ಸದಸ್ಯ ಸಿದ್ದರಾಜುರವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರು.ಇದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿರಂಜನ್ ಹಾಗೂ ಮಲ್ಲಾಜಮ್ಮ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಯಾಗಿದ್ದ ಉಪವಿಭಾಗಾಧಿಕಾರಿ ಬಿ.ಘೌಜಿಯ ತರನ್ನಮ್ ಅವರು ಅವಿರೋಧ ಆಯ್ಕೆ ಯನ್ನು ಘೋಷಿಸಿದರು.ಮುಖಂಡ ಎ.ಆರ್.ಕೃಷ್ಣಮೂರ್ತಿ ಮಾತ ನಾಡಿ, ತಾಲೂಕಿನ ಅಭಿವೃದ್ಧಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಶಮಿಸಬೇಕು. ಜತೆಗೆ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾಜಿ ಶಾಸಕ ಬಾಲರಾಜು ಮಾತ ನಾಡಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತಮ್ಮ ಅಧಿಕಾರದ ಅವಧಿಯಲ್ಲಿ ತಾಲೂ ಕಿನ ಸರ್ವಾಂತಗೀಣ ಅಭಿವೃದ್ದಿಗೆ ಶ್ರಮಿಸ ಬೇಕೆಂದು ಎಂದರು. ನೂತನ ಅಧ್ಯಕ್ಷ ನಿರಂಜನ್ ಮಾತ ನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ ಸಮಸ್ಯೆಗಳನ್ನು ಬಗ್ಗೆಹರಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಪ್ರಮುಖವಾಗಿ ಕುಡಿಯುವ ನೀರು ಸೇರಿ ದಂತೆ ತಾಲೂಕಿನ 11 ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಜಿಪಂ ಉಪಾಧ್ಯಕ್ಷ ಯೋಗೇಶ್, ಸದಸ್ಯೆ ಉಮಾವತಿ, ತಾಪಂ ಸದಸ್ಯರಾದ ನಂಜುಂಡಯ್ಯ, ಪದ್ಮಾವತಿ, ವೆಂಕಟೇಶ್, ಸಿದ್ದರಾಜು, ಪುಟ್ಟು, ಪಲ್ಲವಿಮಹೇಶ್, ಭಾಗ್ಯ, ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ತೊಟೇಶ್, ಪಪಂ ಸದಸ್ಯ ಜೆ. ಶ್ರೀನಿವಾಸ್‍ಹಳ್ಳಿ, ರಾಚಯ್ಯ, ದಾಸ್, ಲಿಂಗರಾಜುಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರು ಎಸ್.ಪುಟ್ಟ ಸ್ವಾಮಿ, ಆರ್.ಪುಟ್ಟಬಸವಯ್ಯ, ಸಿದ್ದಪ್ಪಸ್ವಾಮಿ, ಕೃಷ್ಣಪುರ ದೇವರಾಜ್ ಹಾಜರಿದ್ದರು.
ವಿಶ್ವದಾದ್ಯಂತ 80% ರಷ್ಟು ಪುರುಷರು ಕೊಂಚ ಮಟ್ಟಿಗಾದರೂ ಬಕ್ಕತಲೆಯ ಹಾಗೂ ಕೂದಲುದುರುವಿಕೆಯ ತೊಂದರೆಗೆ ಒಳಗಾಗಿಯೇ ಇದ್ದಾರೆ. ಒಂದು ಹಂತದ ವಯಸ್ಸು ದಾಟಿದ ಬಳಿಕ ಹೆಚ್ಚಿನ ಪುರುಷರಲ್ಲಿ ಬಕ್ಕತನ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಆದರೆ ಈಗ ಬಕ್ಕತನ ಕೇವಲ ಒಂದು ವಯಸ್ಸಿಗೆ ಮಾತ್ರವೇ ಸೀಮಿತವಾಗಿಲ್ಲ, ಇನ್ನೂ ಚಿಕ್ಕ ವಯಸ್ಸಿನಲ್ಲಿರುವವರಲ್ಲಿಯೂ ಬಕ್ಕತನ ಆವರಿಸುತ್ತಿರುವುದನ್ನು ಗಮನಿಸಬಹುದು. ಅನಾರೋಗ್ಯಕರ ಆಹಾರಕ್ರಮ, ಒತ್ತಡದಲ್ಲಿರುವ ಜೀವನ, ಹತ್ತು ಹಲವು ಸೌಂದರ್ಯಪ್ರಸಾದನಗಳು ಹಾಗೂ ಕೂದಲುದುರುವುದನ್ನು ತಡೆಗಟ್ಟಲು ವಿಭಿನ್ನ ಪ್ರಸಾದನಗಳ ಪ್ರಯೋಗ ಮೊದಲಾದವುಗಳು ಇಂದು ಹದಿಹರೆಯದವರಲ್ಲಿಯೂ ಬಕ್ಕತನವನ್ನು ಆವರಿಸುವಂತೆ ಮಾಡುತ್ತಿವೆ. ಬಕ್ಕತನಕ್ಕೆ ವೈದ್ಯವಿಜ್ಞಾನದಲ್ಲಿ alopecia ಎಂಬ ಹೆಸರಿದೆ ಹಾಗೂ ಹೆಚ್ಚು ಹೆಚ್ಚು ಕೂದಲು ಉದುರಿ ಆ ಭಾಗದಲ್ಲಿ ಹೊಸ ಕೂದಲು ಬೆಳೆಯದಿರಲು (ವಾಸ್ತವವಾಗಿ ಈ ಸ್ಥಳದಲ್ಲಿ ಅತಿ ಸೂಕ್ಷ್ಮ ಹಾಗೂ ಪಾರದರ್ಶಕ ಚಿಕ್ಕ ಕೂದಲು ಬೆಳೆಯುತ್ತದೆ, ಇದು ಮೇಲ್ನೋಟಕ್ಕೆ ಕಾಣದೇ ಇರುವ ಕಾರಣದಿಂದ ಕೂದಲು ಇಲ್ಲದಂತೆ ಭಾಸವಾಗುತ್ತದೆ) ಕಾರಣವಾಗಿ ಬಕ್ಕತಲೆ ಆವರಿಸಿ ಒಂದು ವಿನ್ಯಾಸದಲ್ಲಿ ವಿಸ್ತರಿಸುತ್ತಾ ಹೋಗುತ್ತದೆ. ಕೂದಲ ಬಗ್ಗೆ ಒಂದಿಷ್ಟು: ಸಸ್ತನಿಗಳ ಶರೀರದದ ಚರ್ಮದ ಬಹುತೇಕ ಭಾಗದಲ್ಲಿ ಕೂದಲು ಆವರಿಸುವುದು ನೈಸರ್ಗಿಕವಾಗಿದೆ. ಮಾನವರ ದೇಹವೂ ಅಷ್ಟೇ, ತುಟಿ, ಹಸ್ತ, ಪಾದ ಮೊದಲಾದ ಕೆಲವೇ ಭಾಗಗಳನ್ನು ಬಿಟ್ಟು ಉಳಿದೆಲ್ಲಾ ಕಡೆ ಕೂದಲುಗಳಿವೆ. ಆದರೆ ಕೂದಲ ದಟ್ಟತೆ ಮತ್ತು ನೀಳತೆ ಕೆಲವು ಭಾಗದಲ್ಲಿ ಮಾತ್ರವೇ ಅತಿ ಹೆಚ್ಚಾಗಿರುತ್ತದೆ. ಇದರಲ್ಲಿ ತಲೆಯ ಚರ್ಮದಲ್ಲಿ ಅತಿ ಹೆಚ್ಚು ಸಾಂದ್ರತೆಯಲ್ಲಿ ಕೂದಲ ಬುಡಗಳಿರುತ್ತವೆ ಹಾಗೂ ಇದು ತಲೆಬುರುಡೆಯ ರಕ್ಷಣೆ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಉಳಿದೆಲ್ಲಾ ಭಾಗದ ಚರ್ಮದಲ್ಲಿಯೂ ಕೂದಲುಗಳಿದ್ದೇ ಇರುತ್ತವೆ ಆದರೆ ಇವು ಕಣ್ಣಿಗೆ ಗೋಚರವಾಗದಷ್ಟು ಸೂಕ್ಷ್ಮ ಹಾಗೂ ಪಾರದರ್ಶಕವಾಗಿರುತ್ತವೆ. ಕೂದಲು ಕೆರಾಟಿನ್ ಎಂಬ ಬಗೆಯ ಪ್ರೋಟೀನ್ ನಿಂದ ನಿರ್ಮಿಸಲ್ಪಟ್ಟಿದೆ ಹಾಗೂ ವಿಶೇಷವಾದ ಜೀವಕೋಶಗಳಿಂದ ಕೂಡಿದ ಕೂದಲ ಬುಡ (hair follicle) ಕೂದಲನ್ನು ಸೃಷ್ಟಿಸಿ ಹೆಚ್ಚು ಹೆಚ್ಚು ಕೆರಾಟಿನ್ ತುಂಬಿಸಿ ದೂಡುವ ಮೂಲಕ ಕೂದಲು ಉದ್ದವಾಗಲು ಕಾರಣವಾಗುತ್ತದೆ. ಕೂದಲಿಗೆ ಅಗತ್ಯವಾದ ಆರ್ದ್ರತೆ, ಹೊಳಪು, ಆಮ್ಲಜನಕ, ಪೋಷಕಾಂಶ ಎಲ್ಲವನ್ನೂ ಕೂದಲ ಬುಡದಲ್ಲಿರುವ ಚಿಕ್ಕ ಗಡ್ಡೆಯಂತಹ ಅಂಗ (bulb)ವೇ ಪೂರೈಸುತ್ತದೆ. ಕೂದಲು ಇರುವುದು ಅನಿವಾರ್ಯವಾದರೆ ಬಕ್ಕತನವೇಕೆ? ನಮ್ಮ ದೇಹದ ಇತರ ಭಾಗದ ಕೂದಲು ಕಾಣೆಯಾದರೆ ನಾವಾರೂ ದೊಡ್ಡ ಕೊರತೆಯೆಂದು ಪರಿಗಣಿಸುವುದಿಲ್ಲ. ಆದರೆ ತಲೆಯ ಕೂದಲು ಇಲ್ಲವಾದಾಗ ಮಾತ್ರವೇ ಚಿಂತೆ ಆವರಿಸುತ್ತದೆ. ಪ್ರತಿಯೊಬ್ಬರ ತಲೆಯಿಂದಲೂ ನಿತ್ಯವು ನೂರರಷ್ಟು ಕೂದಲುಗಳು ಉದುರುತ್ತವೆ ಹಾಗೂ ಹೆಚ್ಚೂ ಕಡಿಮೆ ಅಷ್ಟೇ ಪ್ರಮಾಣದ ಕೂದಲು ಹೊಸದಾಗಿ ಹುಟ್ಟುತ್ತವೆ, ಹುಟ್ಟಬೇಕು. ವೈದ್ಯವಿಜ್ಞಾನಕ್ಕೂ ಸವಾಲಾಗಿರುವ ಯಾವುದೋ ಸ್ಥಿತಿಯಿಂದಾಗಿ ಒಂದು ಹಂತದಲ್ಲಿ ಈ ದಪ್ಪನೆಯ ನೀಳ ಕೂದಲು ಉದುರಿದ ಬಳಿಕ ಆ ಸ್ಥಳದಲ್ಲಿ ದಟ್ಟವಾದ ಕಪ್ಪು ಕೂದಲು ಹುಟ್ಟುವ ಬದಲು ಅತಿ ಸೂಕ್ಷ್ಮವಾದ ನವಿರಾದ, ಪಾರದರ್ಶಕ (ಸರಿಸುಮಾರು ನಸುಗಂದು ಬಣ್ಣದ) ಅತಿ ಚಿಕ್ಕ ಕೂದಲು ಹುಟ್ಟುತ್ತದೆ. ಹೊರನೋಟಕ್ಕೆ ಈ ಕೂದಲು ಕಾಣದೇ ಹೋಗುವ ಮೂಲಕ ಕೂದಲು ಇಲ್ಲದೇ ಇರುವ ಭಾವನೆ ಮೂಡಿಸುತ್ತದೆ. ಈ ಪರಿ ಒಂದು ವಿನ್ಯಾಸದಲ್ಲಿ ಪ್ರಾರಂಭವಾಗಿ ಹರಡುತ್ತಾ ಹೋಗುತ್ತದೆ. ಇದನ್ನೇ ಬಕ್ಕತನ ಎಂದು ಕರೆಯುತ್ತಾರೆ. ಬಕ್ಕತನ ಒಂದು ಹಂತದಲ್ಲಿ ಪ್ರಾರಂಭವಾಗಿ ಸರಿಸುಮಾರು ವೃದ್ದಾಪ್ಯದವರೆಗೂ ವಿಸ್ತರಿಸುತ್ತಾ ಹೋಗುವ ಕಾರಣ 90%ರಷ್ಟು ಬಕ್ಕತನದ ಪುರುಷರಲ್ಲಿ ವಿಸ್ತರಣಾ ಹಂತದಲ್ಲಿಯೇ ಇರುತ್ತಾರೆ ಹಾಗೂ 10% ರಶ್ಟು ಬಕ್ಕತಲೆಯ ಪುರುಷರದಲ್ಲಿ ಗರಿಷ್ಟ ಹಾಗೂ ಇನ್ನೂ ವಿಸ್ತರಿಸದ ಹಂತ ತಲುಪಿರುತ್ತಾರೆ. ಒಂದು ಕೂದಲು ಹುಟ್ಟಿದ ಬಳಿಕ ಸುಮಾರು ಮೂರು ತಿಂಗಳವರೆಗೆ ಇದರ ಆಯಸ್ಸು ಇರುತ್ತದೆ ಹಾಗೂ ಬಳಿಕ ಇದು ಉದುರುವುದು ನೈಸರ್ಗಿಕವಾಗಿದೆ. ಈ ಸ್ಥಳದಲ್ಲಿ ಮೊದಲಿನಂತಹ ಹೊಸ ಕೂದಲು ಹುಟ್ಟುತ್ತದೆಯೋ ಅಥವಾ ಪಾರದರ್ಶಕ ಚಿಕ್ಕ ಕೂದಲು ಹುಟ್ಟುತ್ತದೆಯೋ ಎಂಬ ನಿರ್ಧಾರವನ್ನು ನಮ್ಮ ವಂಶವಾಹಿನಿಗಳೇ ನಿರ್ಧರಿಸುವ ಕಾರಣ ಬಕ್ಕತನ ವಂಶವಾಹಿನಿಯಲ್ಲಿದ್ದರೆ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಕ್ಕತನಕ್ಕೆ ಏನು ಕಾರಣಗಳಿವೆ? ಬಕ್ಕತನ ಕೂದಲ ಬದಲಾವಣೆಯ ನೈಸರ್ಗಿಕ ಪರಿಣಾಮವಾಗಿದ್ದು ಇದಕ್ಕೆ ವಂಶವಾಹಿನಿಯೇ ಪ್ರಮುಖ ಕಾರಣವಾಗಿದೆ. ಜೊತೆಗೇ ಕೆಳಗಿನ ಅಂಶಗಳೂ ಬಕ್ಕತನವನ್ನು ನಿರ್ಧರಿಸುತ್ತವೆ:್ • ಅನುವಂಶಿಕ ಕಾರಣಗಳು: ಕೆಲವು ಕುಟುಂಬಗಳಲ್ಲಿ ಅನುವಂಶಿಕವಾಗಿ ಬಕ್ಕತನ ಆವರಿಸಿರುತ್ತದೆ ಹಾಗೂ ಈ ಕುಟುಂಬದ ಸದಸ್ಯರು ಒಂದು ವಯಸ್ಸಿಗೆ ಆಗಮಿಸುತ್ತಿದ್ದಂತೆಯೇ ನಿಸರ್ಗದ ಒಂದು ನಿಯಮಕ್ಕೆ ಒಳಪಟ್ಟಂತೆ ಬಕ್ಕತನವನ್ನು ಪ್ರಕಟಿಸತೊಡಗುತ್ತಾರೆ. • ಕೇಶವಿನ್ಯಾಸ ಹಾಗೂ ಕೇಶ ಚಿಕಿತ್ಸೆಗಳು: ಇಂದು ಬಾಹ್ಯಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ದೊರಕುತ್ತಿದ್ದಂತೆಯೇ ಸೌಂದರ್ಯ ಪ್ರಸಾದನಗಳೂ ಹೆಚ್ಚಿನ ಬೇಡಿಕೆ ಪಡೆದಿವೆ. ವಿಶೇಷವಾಗಿ ಯುವಜನಾಂಗವನ್ನು ಸೆಳೆಯಲು ಈ ಉತ್ಪನ್ನಗಳನ್ನು ಅತ್ಯುತ್ತಮ ಗುಣಮಟ್ಟದ ಜಾಹೀರಾತುಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಈ ಜಾಹೀರಾತುಗಳಿಗೆ ಸುರಿಯುವ ವೆಚ್ಚ ಆ ಉತ್ಪನ್ನದ ಶೇಖಡಾ 60 ರಷ್ಟಿರುತ್ತದೆ ಎಂದರೆ ಈ ಉದ್ಯಮ ಯಾವ ಮಟ್ಟಿಗೆ ಜನರ ಮನಸ್ಸನ್ನು ಆವರಿಸಿರಬಹುದು ಎಂಬುದನ್ನು ಗಮನಿಸಬಹುದು. ಕೇಶವಿನ್ಯಾಸ ಸುಂದರವಾಗಿರಬೇಕೆಂದು ಬಿಗಿಯಾಗಿ ಕಟ್ಟುವುದು, ರಬ್ಬರ್ ಬ್ಯಾಂಡ್ ಮೂಲಕ ಬಂಧಿಸುವುದು ಮೊದಲಾದವು ಕೂದಲ ಬುಡದ ಮೇಲೆ ಹೆಚ್ಚಿನ ಸೆಳೆತ ಹೇರಿ ಸುಲಭವಾಗಿ ಉದುರಲು ಕಾರಣವಾಗುತ್ತದೆ. ಕೂದಲಿಗೆ ನೀಡುವ ಚಿಕಿತ್ಸೆಗಳಾದ ಬ್ಲೀಚಿಂಗ್, ಬಣ್ಣ ಹಚ್ಚುವುದು, ಗುಂಗುರನ್ನು ನೇರಗೊಳಿಸಲು ಬಿಸಿಯಾಗಿಸುವುದು, ಕೃತಕ ರಾಸಾಯನಿಕಗಳನ್ನು ಬಳಸುವುದು ಮೊದಲಾದವು ತಲೆಯ ಚರ್ಮ ಹಾಗೂ ಕೂದಲ ಬುಡಗಳನ್ನು ಶಿಥಿಲವಾಗಿಸುತ್ತವೆ. ಈ ಅಭ್ಯಾಸಗಳು ತಲೆಯ ಚರ್ಮವನ್ನು ಶಿಥಿಲವಾಗಿಸಿ ಮುಂದೆಂದೋ ಎದುರಾಗಬಹುದಾಗಿದ್ದ ಬಕ್ಕತಲೆಯನ್ನು ಶೀಘ್ರವೇ ಆವರಿಸುವಂತೆ ಮಾಡುತ್ತವೆ. • ರಸದೂತಗಳ ಏರುಪೇರು: ಕೂದಲ ಉದುರುವಿಕೆಗೆ ರಸದೂತಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಕಾರಣಕ್ಕೆ ಪುರುಷರೇ ಹೆಚ್ಚು ಬಕ್ಕತಲೆ ಹೊಂದಿರುತ್ತಾರೆ. ಮಹಿಳೆಯರಲ್ಲಿ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆ ಅಥವಾ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವ ಸಮಯದಲ್ಲಿ ತಾತ್ಕಾಲಿಕವಾದ ಬಕ್ಕತನ ಆವರಿಸಬಹುದು. ಆದರೆ ಈ ಸ್ಥಿತಿಗಳನ್ನು ದಾಟಿದ ಬಳಿಕ ಮಹಿಳೆಯರಲ್ಲಿ ಮತ್ತೊಮ್ಮೆ ಕೂದಲು ಮೂಡುತ್ತದೆ. ಅತಿ ಅಪರೂಪದ ಸಂದರ್ಭಗಳಲ್ಲಿ ಕ್ಯಾನ್ಸರ್ ಮೊದಲಾದ ಕಾಯಿಲೆಗಳಿಗೆ ನೀಡುವ ಖೀಮೋಥೆರಪಿ ಮೊದಲಾದ ಚಿಕಿತ್ಸೆಗಳ ಅಡ್ಡಪರಿಣಾಮವಾಗಿಯೂ ಬಕ್ಕತನ ಆವರಿಸಬಹುದು. • ಮಾನಸಿಕ ಒತ್ತಡ: ಕೆಲಸದ ಒತ್ತಡ ಹೆಚ್ಚುತ್ತಿದ್ದಂತೆಯೇ ಬಕ್ಕತನ ಆವರಿಸುವ ಸಾಧ್ಯತೆಯೂ ಹೆಚ್ಚುವುದನ್ನು ಗಮನಿಸಲಾಗಿದೆ. ಕೌಟುಂಬಿಕ ಕಲಹ, ಆತ್ಮೀಯರೊಡನೆ ಮೂಡುವ ವೈಮನಸ್ಸು, ಪ್ರೀತಿಯ ವೈಫಲ್ಯ ಮೊದಲಾದವು ಬಕ್ಕತನವನ್ನು ಶೀಘ್ರವಾಗಿ ಅವರಿಸುವಂತೆ ಮಾಡುತ್ತವೆ. • ಅನಾರೋಗ್ಯ ಕೆಲವು ಕಾಯಿಲೆಗಳು ಹಾಗೂ ಇವುಗಳಿಗೆ ನೀಡುವ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳೂ ಅಡ್ಡಪರಿಣಾಮದ ರೂಪದಲ್ಲಿ ಬಕ್ಕತನವನ್ನು ಮೂಡಿಸಬಹುದು. ಬಕ್ಕತನದ ಸೂಚನೆಗಳು: ನಿತ್ಯವೂ ಕೊಂಚ ಪ್ರಮಾಣದ ಕೂದಲು ಉದುರುವುದು ಸಾಮಾನ್ಯವಾದರೂ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಹಾಗೂ ಈ ಪ್ರಮಾಣ ಹೆಚ್ಚಾಗಿ ಆ ಸ್ಥಳದಲ್ಲಿ ಹೊಸ ಕೂದಲು ಮೂಡದೇ ಇದ್ದರೆ ಬಕ್ಕತನ ಪ್ರಾರಂಭವಾಯಿತು ಎಂದು ತಿಳಿದುಕೊಳ್ಳಬಹುದು. • ಪುರುಷರದಲ್ಲಿ ಬಕ್ಕತನ ಎಡ ಮತ್ತು ಬಲ ಹುಬ್ಬಿನ ಮೇಲ್ಭಾಗದಿಂದ ಹಣೆ ವಿಸ್ತಾರಗೊಳ್ಳಲು ಆರಂಭಿಸಿ ಇಂಗ್ಲಿಷ್ ನ ಎಂ ಅಕ್ಷರದ ರೂಪದಲ್ಲಿ ಮುಂದುವರೆಯುತ್ತದೆ. ಮಹಿಳೆಯರಲ್ಲಿ ಈ ಬಗೆಯ ವಿನ್ಯಾಸ ಕಂಡುಬರದೇ ಹೋದರೂ ಎರಡು ಕೂದಲುಗಳ ನಡುವೆ ಅಲ್ಲಲ್ಲಿ ಒಂದೊಂದು ಕೂದಲು ಉದುರಿ ಒಟ್ಟಾರೆಯಾಗಿ ಅಲ್ಲದಿದ್ದರೂ ಮೊದಲಿನಷ್ಟು ಘನವಾಗಿಲ್ಲದಿರುವುದು ಕಂಡುಬರುತ್ತದೆ. • ಪುರುಷರಲ್ಲಿ ತಲೆಯ ಮೇಲ್ಭಾಗದಲ್ಲಿ ಪುಟ್ಟ ವೃತ್ತಾಕಾರದ ಬಕ್ಕತನ ಆವರಿಸಲು ಪ್ರಾರಂಭಿಸಿ ನಿಧಾನವಾಗಿ ವಿಸ್ತರಿಸತೊಡಗುತ್ತದೆ. ಕೊಂಚ ತುರಿಕೆ ಹಾಗೂ ನೋವು ಇರುವ ಈ ವೃತ್ತಾಕಾರ ಯಾವಾಗ ಪ್ರಾರಂಭವಾಯಿತೋ ಆಗಲೇ ಬಕ್ಕತನವೂ ಪ್ರಾರಂಭವಾಯಿತೆಂದು ಹೇಳಬಹುದು. ಸುಮಾರು ನಾಣ್ಯದ ಗಾತ್ರದಲ್ಲಿ ಪ್ರಾರಂಭವಾಗುವ ಈ ವಿನ್ಯಾಸ ದಿನೇ ದಿನೇ ವಿಸ್ತರಿಸುತ್ತಾ ಕೆಲವು ವರ್ಷಗಳ ಬಳಿಕ ಹಣೆಯಿಂದ ಪ್ರಾರಂಭವಾಗಿದ್ದ ಎಂ ವಿನ್ಯಾಸವನ್ನು ಕೂಡಿ ಹೆಚ್ಚೂ ಕಡಿಮೆ ಇಡಿಯ ತಲೆಯ ನೆತ್ತಿಯನ್ನು ಬರಿದಾಗಿಸುತ್ತವೆ. • ತಲೆ ತೊಳೆದುಕೊಳ್ಳುವಾಗ, ಹೆಚ್ಚಿನ ಒತ್ತಡವಿಲ್ಲದೇ ಕೂದಲನ್ನು ಬಾಚಿಕೊಳ್ಳುವಾಗ ಸುಲಭವಾಗಿ ಕೂದಲು ಕಿತ್ತುಬಂದರೂ ಇದು ಬಕ್ಕತನ ಆರಂಭವಾಗಿರುವ ಸೂಚನೆಯಾಗಿದೆ. ಬಕ್ಕತನಕ್ಕೇನು ಚಿಕಿತ್ಸೆ? ಬಕ್ಕತನ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಆವರಿಸಿರುವ ತೊಂದರೆಯಾಗಿದ್ದು ಪ್ರತಿಯೊಬ್ಬರೂ ಭಿನ್ನವಾದ ಸ್ಥಿತಿಯನ್ನು ಎದುರಿಸುತ್ತಾರೆ. ಬಕ್ಕತನ ನೈಸರ್ಗಿಕವಾಗಿದ್ದು ಸೌಂದರ್ಯದ ಕಾರಣದ ಹೊರತು ಇತರ ಯಾವುದೇ ಆರೋಗ್ಯದ ತೊಂದರೆಯನ್ನು ಉಂಟುಮಾಡುವುದಿಲ್ಲ. ಸಾವಿನ ಭಯವಂತೂ ಇಲ್ಲವೇ ಇಲ್ಲ. ಆದರೆ ಇತರರು ಮಾಡುವ ಅವಹೇಳನವೇ ಮಾನಸಿಕವಾಗಿ ಕುಗ್ಗಿಸಲು ಇದು ಸಾಕಾಗುತ್ತದೆ ಹಾಗೂ ಹೆಚ್ಚಿನವರು ಕೀಳರಿಮೆಯಿಂದ ಬಳಲುತ್ತಾರೆ. ಬಕ್ಕತನವನ್ನು ನಿವಾರಿಸಲು ಸಧ್ಯಕ್ಕೆ ಈ ಜಗತ್ತಿನಲ್ಲಿ ಯಾವುದೇ ಸಿದ್ದೌಷಧವಿಲ್ಲ. ಆದರೆ ಬಕ್ಕತನವನ್ನು ಕೃತಕವಾಗಿ ನಿವಾರಿಸಲು ಕೆಲವಾರು ಚಿಕಿತ್ಸೆಗಳು ಲಭ್ಯವಿವೆ. ಇದರಲ್ಲಿ ಪ್ರಮುಖವಾದುದು ಕೂದಲ ಬುಡಗಳ ನೆಡುವಿಕೆ (hair transplant) ಅಂದರೆ ಕೂದಲು ಇರುವ ಚರ್ಮದಿಂದ ಆರೋಗ್ಯವಂತ ಕೂದಲ ಬುಡಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಕೂದಲು ಇಲ್ಲದ ಭಾಗದಲ್ಲಿ ನೆಡುವುದು. ಈ ಚಿಕಿತ್ಸೆಯನ್ನು ನೀಡುವ ಸೆಲೂನ್ ಗಳು ಇಂದು ವಿಶ್ವಮಟ್ಟದಲ್ಲಿ ಭಾರೀ ಯಶಸ್ಸು ಸಾಧಿಸುತ್ತಿವೆ. ಇನ್ನೊಂದು ವಿಧಾನವೆಂದರೆ ಕೃತಕ ಕೂದಲನ್ನು ಶಾಶ್ವತವಾಗಿ ನೆಡುವುದು, ಆದರೆ ಇದು ಹೆಚ್ಚಿನವರಿಗೆ ತುರಿಕೆ ಹಾಗೂ ಅಸಹನೀಯವಾದ ಅನುಭವವನ್ನು ನೀಡಿದ್ದ ಕಾರಣ ಇಂದು ಇದರ ಜನಪ್ರಿಯತೆ ಕಡಿಮೆಯಾಗಿದೆ. ಕೂದಲ ಬುಡಗಳ ನೆಡುವಿಕೆ ತೀರಾ ದುಬಾರಿ ಹಾಗೂ ಹೆಚ್ಚಿನ ಸಮಯವನ್ನು ಕಬಳಿಸುವ ಚಿಕಿತ್ಸೆಯಾಗಿರುವ ಕಾರಣ ಹೆಚ್ಚಿನವರು ಸೇವಿಸಬಹುದಾದ ಗುಳಿಗೆಗಳ ಅಥವಾ ತಲೆಗೆ ಹಚ್ಚಿಕೊಳ್ಳಬಹುದಾದ ಎಣ್ಣೆ-ಔಷಧಿಗಳನ್ನೇ ಪ್ರಯೋಗಿಸಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ಆದರೆ ಇಂದು ಈ ನಿಟ್ಟಿನಲ್ಲಿ ಆಶಾವಾದದ ಕಿರಣವೊಂದು ಗೋಚರಿಸಿದೆ. ಬಕ್ಕತಲೆಯಲ್ಲಿ ಕೂದಲ ಬುಡಗಳನ್ನು ಮತ್ತೊಮ್ಮೆ ಪ್ರಚೋದಿಸಿ ಮೊದಲಿನಂತಹ ಕಪ್ಪು ಕೂದಲುಗಳನ್ನೇ ಬೆಳೆಯುವಂತೆ ಮಾಡುವ ಔಷಧಿಯನ್ನು ಕಂಡುಹಿಡಿಯಲಾಗಿದೆ ಎಂಬ ಸುದ್ದಿ ಬಂದಿದೆ. ಆದರೆ ಇದು ಜನಸಾಮಾನ್ಯರ ಬಳಿ ತಲುಪುವಂತಾಗಲು ಎಷ್ಟು ವರ್ಷ ಕಾಯಬೇಕು ಎಂದು ಗೊತ್ತಿಲ್ಲ. ವಾಸ್ತವವಾಗಿ ಈ ಔಷಧಿಯನ್ನು ಮೂಳೆಗಳ ಟೊಳ್ಳಾಗುವ ಓಸ್ಟಿಯೋಪೋರೋಸಿಸ್ ಗಾಗಿ ಬಳಸಲಾಗುತ್ತಿತ್ತು ಹಾಗೂ ಈಗ ಬಕ್ಕತನಕ್ಕೂ ಇದನ್ನು ಬಳಸುವ ಬಗ್ಗೆ ವೈದ್ಯಕೀಯ ತಜ್ಞರು ಆಶಾಭಾವ ಹೊಂದಿದ್ದಾರೆ. ಇಂದು ಈ ಔಷಧಿ minoxidil ಮತ್ತು finasteride ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. Minoxidil ಪುರುಷರು ಮತ್ತು ಮಹಿಳೆಯರು ಸೇವಿಸಬಹುದಾದರೆ finasteride ಕೇವಲ ಪುರುಷರಿಗೆ ಮೀಸಲಾಗಿದೆ. ಆದರೆ ಈ ಔಷಧಿಗಳ ಪ್ರಭಾವ ಮತ್ತು ಪರಿಣಾಮ ಯಾವ ಬಗೆಯಲ್ಲಿ ಆಗುತ್ತದೆ, ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ, ಅಡ್ಡ ಪರಿಣಾಮಗಳೇನು ಎಂಬುದನ್ನೆಲ್ಲಾ ಪ್ರಯೋಗಗಳ ಮೂಲಕ ಇನ್ನಷ್ಟೇ ಕಂಡುಕೊಳ್ಳಬೇಕಾಗಿದ್ದು ವೈದ್ಯರ ಅನುಮತಿಯಿಲ್ಲದೇ ಈ ಔಷಧಿಗಳನ್ನು ಈಗ ಪ್ರಯೋಗಿಸಬಾರದು. ಅಲ್ಲದೇ ಕೂದಲ ಬುಡದ ನೆಡುವ ಚಿಕಿತ್ಸೆಗೆ ಒಡ್ಡಿಕೊಳ್ಳುವ ಮುನ್ನವೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಪಡೆಯುವಂತೆ ಚರ್ಮವೈದ್ಯರು ಸಲಹೆ ಮಾಡುತ್ತಾರೆ. ಪೋಸ್ಟ್ ಮಾಡಿದವರು Arshad Hussain ರಲ್ಲಿ 12:05 ಅಪರಾಹ್ನ ಕಾಮೆಂಟ್‌ಗಳಿಲ್ಲ: ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!Twitter ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ನನ್ನ ಬ್ಲಾಗ್ ಪಟ್ಟಿ Dubai Time ಒಟ್ಟು ಪುಟವೀಕ್ಷಣೆಗಳು ಪ್ರಚಲಿತ ಪೋಸ್ಟ್‌ಗಳು ಚೀನಾದ ಬ್ರಾ ಕಳಚುವ ಸ್ಪರ್ಧೆ ಜಗತ್ತಿನಲ್ಲಿ ಹಲವು ಚಿತ್ರವಿಚಿತ್ರ ಸ್ಪರ್ಧೆಗಳು ನಡೆಯುತ್ತವೆ. ಇಂತಹ ಒಂದು ಎಡಬಿಡಂಗಿ ಸ್ಪರ್ಧೆ ಚೀನಾದಲ್ಲೂ ನಡೆಯುತ್ತಿದೆ. ಸುಂದರಿಯರ ಕಂಚುಕ ಬಿಚ್ಚುವ ಸ್ಪರ್ಧೆಯೊಂದು ಚ... ಮರುಬಿಸಿ ಮಾಡಲೇಬಾರದ, ಮಾಡಿದರೆ ವಿಷವಾಗುವ ಏಳು ಆಹಾರಗಳು -ಅರ್ಶದ್ ಹುಸೇನ್ ಎಂ.ಹೆಚ್, ದುಬೈ ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ https://goo.gl/9i7Q3M ಇಂದು ಮನೆಮನೆಯಲ್ಲಿರುವ ಫ್ರಿಜ್ ಗೆ ತಂಗಳುಪೆಟ್ಟಿಗೆ ... ಡೆಂಗ್ಯೂ ಜ್ವರ ಹತೋಟಿಗೊಂದು ವಿಭಿನ್ನ ಕ್ರಮ ವಿಶ್ವ ಆರೋಗ್ಯ ಸಂಸ್ಥೆ (World Health Organisation) ಪ್ರಕಟಿಸಿರುವ ಪ್ರಕಾರ ಇಂದು ವಿಶ್ವದಾದ್ಯಂತ ಡೆಂಗ್ಯೂ ಜ್ವರ ಸುಮಾರು ಇನ್ನೂರೈವತ್ತು ಕೋಟಿ ಜನರನ್ನು ಬಾಧಿಸುತ್ತ... ಚಾಣಕ್ಯನ ಹದಿನಾರು ಉಕ್ತಿಗಳು ಚಾಣಕ್ಯ ಕ್ರಿಸ್ತಪೂರ್ವ ೩೫೦ ರಲ್ಲಿ ಉತ್ತರಭಾರತದ (ಈಗಿನ ಬಿಹಾರ) ಪಾಟಲಿಪುತ್ರ ನಗರದಲ್ಲಿ ಜೀವಿಸಿದ್ದ ಮಹಾನ್ ಮೇಧಾವಿ. ಆ ಕಾಲದಲ್ಲಿಯೇ ಹಲವು ಉಕ್ತಿಗಳನ್ನು ಆತ ಪ್ರಸ್ತುತ... ದೇಹದ ರಕ್ತ ಶುದ್ಧೀಕರಿಸುವ ಇಂತಹ ಆಹಾರಗಳನ್ನು ದಿನಾ ಮಿಸ್ ಮಾಡದೇ ಸೇವಿಸಿ ಬೋಲ್ಡ್ ಸ್ಕೈ ಕನ್ನಡ ತಾಣದಲ್ಲಿ ಪ್ರಕಟವಾದ ಲೇಖನ https://kannada.boldsky.com/health/wellness/2019/consume-this-foods-daily-to-purify-blood-natural... ಬಾಸ್ಮತಿ ಅಕ್ಕಿ: ನೋಡಲಿಕ್ಕೇನೋ ಮಲ್ಲಿಗೆ ಹೂವು, ಆದರೆ ಆರೋಗ್ಯಕ್ಕೆ? ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ https://kannada.boldsky.com/health/wellness/2017/is-basmati-rice-healthy-013785.html ಕೆಲವೇ ವರ... ಉಬ್ಬರದಲ್ಲಿ ಅಂತರ್ಧಾನ ಇಳಿತದಲ್ಲಿ ಗೋಚರವಾಗುವ ಶಿವಲಿಂಗ ಉಬ್ಬರದಲ್ಲಿ ಅಂತರ್ಧಾನ ಇಳಿತದಲ್ಲಿ ಗೋಚರವಾಗುವ ಶಿವಲಿಂಗ ಭಾರತದಲ್ಲಿ ನೂರಾರು ಶಿವದೇವಾಲಯಗಳಿವೆ. ಆದರೆ ಸಮುದ್ರದ ಉಬ್ಬರ ಇಳಿತದ ಸಮಯವನ್ನು ಮೊದಲೇ ನೋಡಿಕೊಂಡು ದ... ಪ್ರೋಟೀನು ಬೇಕೆಂದಿದ್ದರೆ ಮೊಟ್ಟೆಯೇ ಆಗಬೇಕೆಂದೇನಿಲ್ಲ-ಈ ಹನ್ನೊಂದು ಆಹಾರಗಳಲ್ಲಿ ಇನ್ನೂ ಹೆಚ್ಚಿದೆ -ಅರ್ಶದ್ ಹುಸೇನ್ ಎಂ.ಹೆಚ್, ದುಬೈ ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ https://goo.gl/MUwC4C ಸಾಮಾನ್ಯವಾಗಿ ದೃಢಕಾಯರು ತಮ್ಮ ಸ್ನಾಯುಗಳನ್ನು ಹುರಿಗ... ಇಂಗಿನ ಆರೋಗ್ಯಕರ ಉಪಯೋಗಗಳು, ಪ್ರಯೋಜನಗಳು ಹಾಗೂ ನೈಸರ್ಗಿಕ ಗುಣಗಳು ಬೋಲ್ಡ್ ಸ್ಕೈ . ಕಾಮ್ ನಲ್ಲಿ ಪ್ರಕಟವಾದ ಲೇಖನ https://goo.gl/J8FZES ಯಾವುದೇ ಅಡುಗೆಗೆ ರುಚಿ ನೀಡುವ ಉಪ್ಪಿನಂತೆಯೇ ಇಂಗು ಸಹಾ ಇನ್ನೊಂದು ರುಚಿಕಾರಕವಾಗಿದೆ. ವಿಶ... ಬಕ್ಕತಲೆ: ಇದಕ್ಕೆ ಚಿಕಿತ್ಸೆ ಇದೆಯೇ? https://kannada.boldsky.com/health/wellness/2018/is-there-cure-baldness-017422.html ಬೋಲ್ಡ್ ಸ್ಕೈ.ಒನ್ ಇಂಡಿಯಾ ತಾಣದಲ್ಲಿ ಪ್ರಕಟವಾದ ಲೇಖನ ವಿಶ್ವದ...
ಇಂದಿನ ದಿನಮಾನದ ಟೆನಿಸ್ ಲೋಕದ ಬಿಗ್‌-3 ಪುರುಷರ ಗ್ರಾನ್ ಸ್ಲಾಂ ಡಾಮಿನೇಷನ್ ಮುಂದುವರೆದಿದ್ದು, ಸರ್ಬಿಯಾದ ನೋವಾಕ್‌ ಜೋಕೋವಿಚ್‌ ದಾಖಲೆಯ ಎಂಟನೇ ಆಸ್ಟ್ರೇಲಿಯಾ ಓಪನ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ವೃತ್ತಿ ಬದುಕಿನ 17ನೇ ಗ್ರಾನ್ ಸ್ಲಾಂಅನ್ನು ಜೋಕೋವಿಚ್‌ ತಮ್ಮದಾಗಿಸಿಕೊಂಡಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ನಿಶ್ಚಿತ : ಅರವಿಂದ್‌ ಕೇಜ್ರಿವಾಲ್‌ ಗುಜರಾತ್‌; ಪತ್ನಿ ಪರ ಪ್ರಚಾರ ಮಾಡಿ ತೀವ್ರ ಟೀಕೆಗೆ ಗುರಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ ರಾಡ್‌ ಲೆವರ್‌ ಅರೆನಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆರಂಭಿಕ ಫೇವರಿಟ್‌ ಆಗಿ ಕಣಕ್ಕಿಳಿದಿದ್ದ ಡೊಮಿನಿಕ್ ಥೀಮ್‌, ಮೊದಲ ಮೂರು ಸೆಟ್‌ಗಳ ಬಳಿಕ ಈ ನಿರೀಕ್ಷೆಗಳನ್ನು ಇನ್ನಷ್ಟು ಬಲಗೊಳಿಸಿದ್ದರು. ಬಿಗ್‌-3 (ರೋಜರ್‌ ಫೆಡರರ್‌, ರಾಫೆಲ್ ನಡಾಲ್, ನೋವಾಕ್ ಜೋಕೋವಿಚ್‌) ಮೇಲಾಟಕ್ಕೊಂದು ಅಂತ್ಯ ಹಾಡಬಲ್ಲ ಸಮರ್ಥರಲ್ಲಿ ಒಬ್ಬರೆಂದು ಹೇಳಲಾದ ಆಸ್ಟ್ರಿಯಾದ 26ರ ಹರೆಯದ ಥೀಮ್‌, 4-6, 6-4 & 6-2 ರಲ್ಲಿ ಮೊದಲ ಮೂರು ಸೆಟ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ, ಇದೇ ಸಂದರ್ಭಕ್ಕೆಂದೇ ತಮ್ಮ ಅತ್ಯುತ್ತಮ ಆಟವನ್ನು ಕಾಯ್ದುಕೊಂಡಂತೆ ಕಂಡ ಜೋಕೋವಿಚ್‌ ತಾವೇಕೆ 16 ಗ್ರಾನ್ ಸ್ಲಾಮ್‌ಗಳ ಒಡೆಯ ಎಂದು ತೋರುವ ಆಟವನ್ನಾಡಿ, ಮಿಕ್ಕ ಎರಡು ಸೆಟ್‌ಗಳಲ್ಲಿ ಅದ್ಭುತ come back ಮಾಡಿ, 6-3, 6-4ರಲ್ಲಿ ಸತತ ಸೆಟ್‌ಗಳನ್ನು ಗೆಲ್ಲುವ ಮೂಲಕ, 5 ಸೆಟ್‌ಗಳ ಪಂದ್ಯವನ್ನು ರೋಚಕವಾಗಿ ತಮ್ಮದಾಗಿಸಿಕೊಂಡಿದ್ದಾರೆ. ಒಂದು ನಿಮಿಷ ಕೊರೆ, ನಾಲ್ಕು ಗಂಟೆಗಳ ಕಾಲ ನಡೆದ ಈ ಕಾದಾಟದಲ್ಲಿ ಇಬ್ಬರೂ ಆಟಗಾರರ stamina, mental strength ಹಾಗೂ determinationಗಳನ್ನು ಪರೀಕ್ಷಿಸಿದ ಈ ಪಂದ್ಯದಲ್ಲಿ ಅಂತಿಮ ನಗೆ ಚೆಲ್ಲಿದ ಜೋಕೋವಿಚ್‌ ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ತಮ್ಮ ಅಜೇಯ ಓಟ ಮುಂದುವರೆಸಿದ್ದಲ್ಲದೇ, ಸ್ಪೇನ್‌ನ ರಾಫೆಲ್‌ ನಡಾಲ್‌ರನ್ನು ಹಿಂದಿಕ್ಕಿ ಪುರುಷರ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಿಯಾಗಿದ್ದಾರೆ. ITF ಇತಿಹಾಸದಲ್ಲೇ ಅತ್ಯಂತ ಹೆಚ್ಚು, 20 ಗ್ರಾನ್‌ ಸ್ಲಾಂಗಳನ್ನು ಗೆದ್ದಿರುವ ಸ್ವಿಸ್‌ ಸೆನ್ಸೇಷನ್‌ ರೋಜರ್‌ ಫೆಡರರ್‌‌ ದಾಖಲೆಯ ಸರಿಗಟ್ಟಲು ಜೋಕೋವಿಚ್‌ಗೆ ಇನ್ನು ಮೂರು ಪ್ರಶಸ್ತಿಗಳು ಬೇಕಿವೆ. ಕಳೆದ 13 ಗ್ರಾನ್‌ ಸ್ಲಾಂಗಳ, ಪುರುಷ ಸಿಂಗಲ್ಸ್‌ ಪ್ರಶಸ್ತಿಗಳನ್ನು, ಜೋಕೋವಿಚ್‌, ಫೆಡರರ್‌ ಹಾಗೂ ನಡಾಲ್‌‌ರೇ ತಮ್ಮಲ್ಲೇ ಹಂಚಿಕೊಂಡಿದ್ದಾರೆ. ಟೂರ್ನಿಯ ಕ್ವಾರ್ಟರ್‌ ಫೈನಲ್‌ ಹಾಗೂ ಸೆಮಿ ಫೈನಲ್‌ ಪಂದ್ಯಗಳಲ್ಲಿ ರಾಫೇಲ್ ನಡಾಲ್ ಹಾಗೂ ಅಲೆಕ್ಸಾಂಡರ್‌ ಝ್ವರೆವ್‌ರನ್ನು ಮಣಿಸಿ ಬಂದಿದ್ದ ಡೊಮಿನಿಕ್ ಥೀಮ್‌ ಪ್ರಶಸ್ತಿ ಸುತ್ತಿನ ರೋಚಕ ಘಟ್ಟದಲ್ಲಿ, ತಮಗಿಂತ ಸುಪೀರಿಯರ್‌ ರ್ಯಾಂಕ್‌ನ ಆಟಗಾರನ ಮುಂದೆ battle of temperamentನಲ್ಲಿ ಕೊಂಚ ಹಿನ್ನಡೆ ಕಂಡರೂ ಸಹ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಡೊಮಿನಿಕ್ ಥೀಮ್‌ ಹಾಗೂ ಜರ್ಮನಿಯ ಅಲೆಕ್ಸಾಂಡರ್‌ ಝ್ವರೆವ್‌‌ ಈ ಬಿಗ್‌-3 ಪ್ರಾಬಲ್ಯದ ಕೋಟೆಯನ್ನು ಭೇದಿಸುವ ಲಕ್ಷಣಗಳನ್ನು ತೋರುತ್ತಿದ್ದು, 2020ರ ಮೊದಲಾರ್ಧದಲ್ಲಿ ಟೆನಿಸ್‌ ಲೋಕಕ್ಕೆ ಮತ್ತೆರಡು ಸೂಪರ್‌ ಸ್ಟಾರ್‌ಗಳ ಪರಿಚಯವಾಗಬಹುದು
ನವೆಂಬರ್‌ 17ರಂದು ಬೆಂಗಳೂರಿನ ಜೆ ಪಿ ನಗರದ ರೋಸ್‌ ಗಾರ್ಡನ್‌ ಪ್ರದೇಶದ ರಸ್ತೆಬದಿಯಲ್ಲಿ ಉದ್ಯಮಿಯೊಬ್ಬರ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. 67 ವರ್ಷದ ಉದ್ಯಮಿಯ ಮೃತದೇಹವನ್ನು ಸಾರಕ್ಕಿಯ 35 ವರ್ಷದ ಮಹಿಳೆ ಮತ್ತು ಆಕೆಯ ಪತಿ ರಸ್ತೆಬದಿಯಲ್ಲಿ ಎಸೆದಿದ್ದರು ಎನ್ನಲಾಗಿದೆ. ನ.17ರಂದು ಉದ್ಯಮಿಯೊಬ್ಬರ ಶವ ಪ್ಲಾಸ್ಟಿಕ್‌ ಚೀಲದಲ್ಲಿ ಪತ್ತೆಯಾಗಿತ್ತು. ಉದ್ಯಮಿ ತನ್ನ ಮನೆಯಲ್ಲಿ ಮೃತಪಟ್ಟಿದ್ದಾನೆ ಎಂಬ ಅಪಖ್ಯಾತಿಯಿಂದ ತಪ್ಪಿಸಿಕೊಳ್ಳಲು ಆಕೆ ತನ್ನ ಪತಿ ಮತ್ತು ಸಹೋದರನ ಸಹಾಯ ಪಡೆದು ಶವವನ್ನು ರಸ್ತೆಬದಿ ಎಸೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹದ ಮೇಲೆ ಯಾವುದೇ ಗಾಯಗಳು ಗುರುತು ಪತ್ತೆಯಾಗದಿದ್ದರೂ, ಶವವು ರಸ್ತೆ ಬದಿ ಪತ್ತೆಯಾಗಿರುವುದಕ್ಕೆ ಉದ್ಯಮಿ ಕುಟುಂಬಸ್ಥರು ಇದೊಂದು ಕೊಲೆ ಎಂದು ಶಂಕಿಸಿದ್ದರು. ಮೃತರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. 67 ವರ್ಷದ ಉದ್ಯಮಿಯು ಸಾರಕ್ಕಿಯ 35 ವರ್ಷದ ಗೃಹಿಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮೃತ ವ್ಯಕ್ತಿ 2022ರಲ್ಲಿ ಹೃದ್ರೋಗ ಚಿಕಿತ್ಸೆಗೆ ಒಳಗಾಗಿದ್ದರು. ಆತ ನ.16ರ ಸಂಜೆ 4.45ರ ಸುಮಾರಿಗೆ ಸಂಜೆ ಏಳು ಗಂಟೆಗೆ ಹಿಂತಿರುಗುವುದಾಗಿ ತಮ್ಮ ಸೊಸೆ ಬಳಿ ಹೇಳಿ ಮನೆಯಿಂದ ತೆರಳಿದ್ದರು. ತಡರಾತ್ರಿ ಆದರೂ ಅವರು ಮನೆಗೆ ಬರಲಿಲ್ಲ. ಕುಟುಂಬಸ್ಥರು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದಾಗ, ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಫೋನ್‌ನಿಂದ ಆರೋಪಿಯನ್ನು ಖೆಡ್ಡಾಗೆ ಕೆಡವಿದ ಪೊಲೀಸ್‌ ಸುಬ್ರಮಣ್ಯಪುರ ಠಾಣಾ ಪೊಲೀಸರು ನ.17ರ ಬೆಳಗ್ಗೆ 8 ಗಂಟೆ ಸುಮಾರಿಗೆ ಪುಟ್ಟೇನಹಳ್ಳಿ ಠಾಣಾ ಪೊಲೀಸರಿಗೆ ಉದ್ಯಮಿ ಮೃತದೇಹ ಸಿಕ್ಕಿರುವ ಕುರಿತು ಮಾಹಿತಿ ತಿಳಿಸಿದ್ದರು. ಪೊಲೀಸರು ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದರು. ಪೊಲೀಸರು ಮೃತನ ಮೊಬೈಲ್‌ ಪರಿಶೀಲಿಸಿದಾಗ, ನ.16ರಂದು ಕೊನೆಯ ಬಾರಿ ಸಾರಕ್ಕಿಯ ಮಹಿಳೆಗೆ ಕರೆ ಮಾಡಿರುವುದು ಪತ್ತೆಯಾಯಿತು. ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ರಾತ್ರೋರಾತ್ರಿ 86 ರೌಡಿಶೀಟರ್‌ಗಳ ಮನೆ ಮೇಲೆ ಸಿಸಿಬಿ ದಾಳಿ ಕೂಡಲೇ, ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಮೊದಲಿಗೆ ಮಹಿಳೆ, ಉದ್ಯಮಿ ತನಗೆ ಹಲವು ವರ್ಷಗಳಿಂದ ಪರಿಚಯವಿದ್ದರು ಅಷ್ಟೇ ಎಂದಳು. ಬಳಿಕ, ಆಗಾಗ ಉದ್ಯಮಿ ತನ್ನ ಮನೆಗೆ ಬರುತ್ತಿದ್ದರು. ಮೊನ್ನೆ ಮನೆಗೆ ಬಂದಾಗ ಹಾಸಿಗೆಯ ಮೇಲೆ ಮೂರ್ಛೆ ರೋಗ ಕಾಣಿಸಿಕೊಂಡಿತು. ಕೈಗೆ ಕೀ ಕೊಟ್ಟು, ಕೈ ಕಾಲು ಉಜ್ಜಿದರೂ, ಆತ ಬದುಕುಳಿಯಲಿಲ್ಲ ಎಂದು ಮಹಿಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. ಎಲ್ಲಿ ತಮ್ಮಿಬ್ಬರ ಸಂಬಂಧ ಬಹಿರಂಗಗೊಳ್ಳುತ್ತದೆಯೋ ಎಂಬ ಭೀತಿಯಿಂದ ಆಕೆ ತನ್ನ ಪತಿ ಮತ್ತು ಸಹೋದರನ ಸಹಾಯ ಪಡೆದು ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆದಿದ್ದಳು ಎನ್ನಲಾಗಿದೆ.
ನವದೆಹಲಿ: ನರೇಂದ್ರ ಮೋದಿ ಸರಕಾರ ಮೊದಲಿಂದಲೂ ಏನಾದರೊಂದು ಬಡವರಿಗಾಗಿ ಮೊದಲಿನಿಂದಲೂ ಏನಾದರೊಂದು ಹೊಸ ಕಾನೂನನ್ನು ಜಾರಿಗೆ ತರುವ ಮೂಲಕ ಸಹಾಯಹಸ್ತವನ್ನು ಚಾಚುತ್ತದೆ. ಬ್ಯಾಂಕ್ ಮೆಟ್ಟಿಲನ್ನು ಹತ್ತದೇ ಇರುವವರಿಗಾಗಿ ಜನಧನ ಖಾತೆಗಳ ಮೂಲಕ ಉಳಿತಾಯ ಖಾತೆಗಳನ್ನು ನೀಡಿದರು. ಇನ್ನು ಹಳ್ಳಿಗಳಲ್ಲಿ ಅನೇಕ ತಾಯಂದಿರು ಅಡುಗೆಯ ಸಮಯದಲ್ಲಿ ಪಾಡು ಪಡುತ್ತಿದ್ದದ್ದನ್ನು ಮನಗಂಡು ಉಜ್ವಲ ಯೋಜನೆಯನ್ನು ಜಾರಿಗೆ ತಂದರು. ಇದೇ ರೀತಿಯಲ್ಲಿ ಇಂದು ಖಾಸಗಿ ವಲಯದ ಖಾರ್ಮಿಕರಾಗಿ ದುಡಿಯುತ್ತಿರುವ ತಿಂಗಳಿಗೆ 15,000 ಕ್ಕಿಂತ ಕಡಿಮೆ ಸಂಬಳ ಪಡೆಯುವವರಿಗಾಗಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ. ನೀವು ಖಾಸಗಿ ವಲಯದಲ್ಲಿ ಕೆಲಸವನ್ನು ಮಾಡುತ್ತಿದ್ದು, ನೀವು 15 ಸಾವಿರಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದರೆ ನಿಮಗೆ ಈ ಸುದ್ದಿಯು ಸಿಹಿಯನ್ನು ನೀಡುತ್ತದೆ. ನಿಮಗೆ ಸಹಾಯ ಮಾಡಲೆಂದೇ ಈ ನೂತನ ನಿಯಮ ಜಾರಿಗೆ ತರಲಾಗಿದ್ದು, ಇಂದೇ ಇ-ಲೇಬರ್ ಪೋರ್ಟಲ್ ನಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ನೋಂದಾವಣೆಯಾದ ನಂತರ ಯಾವುದೇ ಖಾಸಗಿ ವಲಯದ ಅರ್ಹ ಖಾರ್ಮಿಕ ಅಪಘಾತಕ್ಕೆ ಒಳಗಾದರೆ ಅಥವಾ ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಎರಡು ಲಕ್ಷಗಳ ವಿಮೆಗೆ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಈ ಯೋಜನೆಯಲ್ಲಿ ಅಸಂಘಟಿಯ ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು, ರಿಕ್ಷಾ ಎಳೆಯುವವರು, ಮಹಾತ್ಮಾ ಗಾಂಧಿ ನರೇಗಾ ಕಾರ್ಮಿಕರು, ಕೃಷಿ ಕಾರ್ಮಿಕರು ಸೇರಿದಂತೆ ಖಾಸಗಿ ವಲಯದ 15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಎಲ್ಲರೂ ಅರ್ಹರಾಗಿರುತ್ತಾರೆ. ಇವರು ಯಾವುದೇ ತುರ್ತು ಸಮಯದಲ್ಲಿ www.eshram.gov.in ಪೋರ್ಟಲ್ ಗೆ ತೆರಳಿ ದೂರನ್ನು ದಾಖಲಿಸಬಹುದು ಅಥವಾ 14434 ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಸರಕಾರದ ಈ ಯೋಜನೆಯಲ್ಲಿ ಭಾಗಿಯಾಗಲು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸುವ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ನೇರವಾಗಿ www..eshram.gov.in ವೆಬ್ ಪೋರ್ಟಲ್ ಗೆ ತೆರಳಿ, ಆಧಾರ್ ಸಂಖ್ಯೆಯನ್ನು ಸಲ್ಲಿಸುವ ಮೂಲಕ ರಿಜಿಸ್ಟರ್ ಆಗಬಹುದಾಗಿದೆ. ಆಧಾರ್ ಗ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಹೊಂದಿಲ್ಲದ ಸಮಯದಲ್ಲಿ ಬಯೋಮೆಟ್ರಿಕ್ ಪ್ರಮಾನೀಕರಣದ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಇದಾದ ಬಳಿಕ ನಿಮ್ಮ ಇ-ಲೇಬರ್ ಕಾರ್ಡನ್ನು ಮುದ್ರಿಸಿಕೊಂಡು ಪಡೆದುಕೊಳ್ಳಬಹುದಾಗಿದೆ. All registered Unorganised Workers will be provided the Accidental Insurance Coverage through PMSBY for a year. It will also be helpful for State & Central Governments to provide assistance to eligible UWs in case of any pandemic/ calamities.#ShramevJayate pic.twitter.com/5YUT9njRYA — PIB India (@PIB_India) August 26, 2021 ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಾವಣೆಯಾದ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (PMSYM), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಟೆಂಟ್ರಮ್ ಹಾಗೂ ಮಕ್ಕಳು ಒಂದೇ ನಾಣ್ಯದ ಎರಡು ಮುಖ ಎನ್ನಬಹುದು. ಬೇಕಾಗಿದ್ದನ್ನು ಪಡೆಯಲು, ಬೇಡವಾಗಿದ್ದನ್ನು ನಿರಾಕರಿಸಲು ಮಕ್ಕಳು ಹೊಸ ಹೊಸ ನಕ್ರಾ ಮಾಡ್ತಾವೆ. ಮಕ್ಕಳ ಈ ಸ್ವಭಾವ ಅರ್ಥ ಮಾಡಿಕೊಳ್ಳೋದು ಕಷ್ಟ. Suvarna News First Published Oct 25, 2022, 3:03 PM IST ನಾಲ್ಕೈದು ಜನರನ್ನು ಒಟ್ಟಿಗೆ ನೋಡ್ತಿದ್ದಂತೆ ಕೆಲ ಮಕ್ಕಳು ಕೂಗಾಡಲು ಶುರು ಮಾಡ್ತಾರೆ. ವಸ್ತುಗಳನ್ನು ಎಸೆಯುವುದು, ಒದೆಯುವುದು, ಕೂದಲು ಹಿಡಿದು ಎಳೆಯುವುದು, ಮನೆ, ಬೀದಿ ಎನ್ನೋದಿಲ್ಲದೆ ಇರೋ ಜಾಗದಲ್ಲಿಯೇ ಬಿದ್ದು ಹೊರಳಾಡೋದನ್ನು ನಾವು ನೋಡಿರ್ತೇವೆ. ಅನೇಕ ಬಾರಿ ಮಕ್ಕಳು ಹಿಂಸಾತ್ಮಕವಾಗಿ ವರ್ತಿಸುತ್ತಾರೆ. ಕೆಲ ಮಕ್ಕಳು ಪಾಲಕರನ್ನು ವಿಪರೀತ ಗೋಳಾಡಿಸ್ತಾರೆ. ಇದ್ರಿಂದ ಪಾಲಕರಿಗೆ ಸಾರ್ವಜನಿಕ ಪ್ರದೇಶದಲ್ಲಿ ಮುಜುಗರವಾಗೋದಿದೆ. ಮಕ್ಕಳ ಈ ಸ್ವಭಾವಕ್ಕೆ ಬೇಸತ್ತ ಕೆಲ ಪಾಲಕರು ಮನೆ ಬಿಟ್ಟು ಹೋಗೋದಿಲ್ಲ. ಮಕ್ಕಳ ಈ ಸ್ವಭಾವಕ್ಕೆ ಅನೇಕ ಕಾರಣವಿದೆ. ಮಕ್ಕಳು ತಮ್ಮ ಬಯಕೆ ಈಡೇರಿಸಿಕೊಳ್ಳಲು, ಬೇಡಿಕೆ ಪೂರೈಸಿಕೊಳ್ಳಲು ಇದೆಲ್ಲ ನಾಟಕ ಮಾಡುತ್ತಾರೆ. ಮಕ್ಕಳ ಈ ಸ್ವಭಾವಕ್ಕೆ ಟಾಂಟ್ರಮ್ಸ್ ಎಂದು ಕರೆಯಲಾಗುತ್ತದೆ. ನಾವಿಂದು ಮಕ್ಕಳು ಯಾಕೆ ಹೀಗೆ ಆಡ್ತವೆ ಎನ್ನುವ ಬಗ್ಗೆ ನಿಮಗೆ ಹೇಳ್ತೇವೆ. ಪಾಲಕರ ಗಮನ ಸೆಳೆಯಲು ಹೀಗಾಡ್ತಾರೆ ಮಕ್ಕಳು (Children) : ಪಾಲಕರ ಗಮನವನ್ನು ತಮ್ಮೆಡೆ ಸೆಳೆಯಲು ಮಕ್ಕಳು ಹೀಗೆ ಮಾಡ್ತಾರೆ. ಮನೆಯಲ್ಲಿ ತುಂಬಾ ಜನರಿದ್ದಾಗ ಅಥವಾ ಪಾಲಕರು ಬೇರೆ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿದಾಗ ಮಕ್ಕಳು ಅಸುರಕ್ಷಿತ (Insecure) ಭಾವನೆ ಅನುಭವಿಸುತ್ತಾರೆ. ಪಾಲಕರ ಗಮನವನ್ನು ತಮ್ಮತ್ತ ಸೆಳೆಯಬೇಕು ಎನ್ನುವ ಕಾರಣಕ್ಕೆ ಗಲಾಟೆ ಮಾಡ್ತಾರೆ. ಕೋಪ (Anger) ವ್ಯಕ್ತಪಡಿಸ್ತಾರೆ.ಪಾಲಕರಾದವರು ಮಕ್ಕಳ ಈ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಮೇಲೆ ಕೂಗಾಡಿ, ಕಿರುಚಾಡುವ ಬದಲು ಅವರ ಜೊತೆ ಸಮಯ ಕಳೆಯಲು ಪ್ರಯತ್ನಿಸಬೇಕು, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭಾವನೆ ಮೂಡಿಸುವ ಪ್ರಯತ್ನ ನಡೆಸಬೇಕು. ಪಾಲಕರು ಮಕ್ಕಳ ಮಾತು ಕೇಳ್ತಿದ್ದರೆ, ಸುರಕ್ಷಿತ ಭಾವನೆ ಮೂಡಿಸಿದ್ರೆ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ. ಬೇಕಾಗಿದ್ದನ್ನು ಪಡೆಯಲು ಕೂಗಾಡ್ತಾರೆ ಮಕ್ಕಳು : ಅನೇಕ ಮಕ್ಕಳು ಸಾರ್ವಜನಿಕ ಪ್ರದೇಶದಲ್ಲಿ ಅಳುವುದು, ಕೂಗಾಡುವುದು ಮಾಡ್ತಾರೆ. ಪಾಲಕರ ಮಾತುಗಳನ್ನು ಕೇಳುವ ತಾಳ್ಮೆ ಅವರಿಗೆ ಇರುವುದಿಲ್ಲ. ಹೇಳಿದ್ದನ್ನು ನೀಡದೆ ಹೋದಾಗ ಅಥವಾ ತಮಗಿಷ್ಟವಾದ ವಸ್ತು ಬೇಕು ಎಂದಾಗ ಮಕ್ಕಳ ಕೂಗಾಟ ಜೋರಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಅವರ ಪಾಡಿಗೆ ಬಿಡಬೇಕು. ಅವರು ಶಾಂತವಾದ್ಮೇಲೆ ಅವರ ಸುದ್ದಿಗೆ ಹೋಗಬೇಕು. ಅತ್ತಲ್ಲಿ, ಕೂಗಾಡಿದಲ್ಲಿ ಯಾವುದೇ ವಸ್ತುವನ್ನು ನೀಡುವುದಿಲ್ಲ ಎಂಬುದನ್ನು ನೀವು ಮಕ್ಕಳಿಗೆ ಬಾಲ್ಯದಿಂದಲೇ ಮನವರಿಕೆ ಮಾಡಬೇಕು. Parenting Tips: ಮಕ್ಕಳ ಐಕ್ಯೂ ಮಟ್ಟ ಹೆಚ್ಚಿಸೋದು ಹೇಗೆ? ಇಲ್ಲಿವೆ ಸರಳ ಉಪಾಯಗಳು ಸುಸ್ತು, ಬೇಸರವಾದಾಗ್ಲೂ ಮಕ್ಕಳು ನಾಟಕ ಶುರು ಮಾಡ್ತಾರೆ : ಮಕ್ಕಳಿಗೆ ಸುಸ್ತಾಗಿದ್ದಾಗ ಅಥವಾ ವಿಷ್ಯದಲ್ಲಿ ಆಸಕ್ತಿಯಿಲ್ಲ ಎಂದಾಗ ಮಕ್ಕಳು ಕೋಪ (Anger), ಅಳುವಿನ ನಾಟಕ ಶುರು ಮಾಡುವ ಸಾಧ್ಯತೆಯಿದೆ. ಕೆಲ ಮಕ್ಕಳು ಒಂದೇ ಸಮನೆ ಅಳ್ತಿದ್ದರೆ ಮತ್ತೆ ಕೆಲ ಮಕ್ಕಳು ಕೋಪ ವ್ಯಕ್ತಪಡಿಸಿ ಕೈಗೆ ಸಿಕ್ಕಿದ್ದೆಲ್ಲ ಎಸೆಯುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ ವರ್ತನೆ ನೋಡಿ ಪಾಲಕರು ಕೆರಳುತ್ತಾರೆ. ಪೋಷಕರ ಕೋಪ ಮಕ್ಕಳ ಹತಾಷೆ ಭಾವನೆಯನ್ನು ಹೆಚ್ಚಿಸುತ್ತದೆ. ಮಕ್ಕಳ ಮನಸ್ಥಿತಿಯನ್ನು ಪಾಲಕರು ಅರಿಯಬೇಕು. ಪಾಲಕರು ಶಾಂತವಾಗಿರಬೇಕು. ಮಕ್ಕಳಿಗೆ ದಣಿವಾಗಿದ್ರೆ ವಿಶ್ರಾಂತಿ ನೀಡಬೇಕು. ಅವರು ಹತಾಶೆಗೊಂಡಿದ್ದರೆ ಅದನ್ನು ಅರ್ಥ ಮಾಡಿಕೊಂಡು ಅದನ್ನು ಬಗೆಹರಿಸುವ ಪ್ರಯತ್ನ ನಡೆಸಬೇಕು. STRICT PARENTING STYLE: ಮಕ್ಕಳಲ್ಲಿ ಖಿನ್ನತೆಗೂ ಕಾರಣವಾಗ್ಬೋದು ! ಇಷ್ಟವಿಲ್ಲದ ಕೆಲಸ ಮಾಡಲ್ಲ ಮಕ್ಕಳು : ದೊಡ್ಡವರಂತೆ ಮಕ್ಕಳು ತಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡುವುದಿಲ್ಲ. ಇಷ್ಟವಿಲ್ಲದ ಕೆಲಸ ಮಾಡಲು ಬಲವಂತ ಮಾಡಬಾರದು. ಇದು ಮಕ್ಕಳ ಕೋಪ ಹೆಚ್ಚಿಸುತ್ತದೆ. ಇಷ್ಟವಿಲ್ಲದ ಕೆಲಸ ಮಾಡಲು ಮನಸ್ಸು ಮಾಡದ ಮಕ್ಕಳು ಕೂಗಾಟ, ಕಿರುಚಾಟ, ಅಳು ವ್ಯಕ್ತಪಡಿಸ್ತಾರೆ. ಆಗ ಪಾಲಕರು ಮಕ್ಕಳ ಭಾವನೆ ಅರ್ಥ ಮಾಡಿಕೊಳ್ಳಬೇಕು. ಯಾಕೆ ಆ ಕೆಲಸ ಮಾಡಬೇಕು ಎಂಬುದನ್ನು ಮಕ್ಕಳಿಗೆ ವಿವರಿಸಬೇಕು.
ಕರ್ನಾಟವೆಂಬ ಮಹಾದೇಶದ ದಕ್ಷಿಣದ ತುದಿಯಲ್ಲಿ ಶ್ರೀಕರಿ ಎಂಬ ಮಹಾ ಅರಣ್ಯ .ಸೂರ್ಯನು ಧರಿತ್ರಿಯ ಪಾದ ಸ್ಪರ್ಶಮಾಡಲು ಹಗಲೆಲ್ಲ ಪ್ರಯತ್ನಿಸಿ, ಸೋತು ಸುಣ್ಣವಾಗಿ, ಚಂದ್ರಮನಿಗೊಂದು ಅವಕಾಶ ಕೊಡುತ್ತಾನೆ. ಮಾರನೆಯ ದಿನವೂ ಆದಿತ್ಯನ ವಿಫಲ ಯತ್ನ. ವಿಸ್ತಾರವಾಗಿ ಹರಡಿಕೊಂಡಿರುವ ಶ್ರೀಗಂಧ, ನಂದಿ, ಕದಂಬ, ಬೀಟೆ, ಸಾಗುವಾನಿ ಮುಂತಾದ ಬೃಹದಾಕಾರದ ಮರಗಳ ಸಾಲಿನ ಮದ್ಯೆ ಮನಸ್ವಿನಿ ಎಂಬ ನದಿ ಕಾಡನ್ನು ಎರಡು ಭಾಗವಾಗಿ ವಿಂಗಡಿಸಿದೆ. ಸದಾ ಹರಿಯುವ ಗಂಗೆಯ ಫಲದಿಂದಾಗಿ ಹುಲಿಗಳು, ಚಿರತೆಗಳು, ಆನೆಗಳು, ಸಾರಂಗಗಳು, ಗಿಣಿಗಳು, ಕಾಡುಕೋಳಿಗಳು, ಚಿಟ್ಟೆಗಳು , ಮೊಸಳೆಗಳು ಯಾವ ಯೋಚನೆಯೂ ಇಲ್ಲದೇ ಹಾಗೂ ಯಾರಿಗೂ ಭಯಪಡದೆ ಸ್ವತಂತ್ರವಾಗಿ ಬದುಕುತಿದ್ದವು. ಈ ಕಾಡು ಪ್ರಾಣಿಗಳು ಯಾವುದೇ ಕಷ್ಟ ಒದಗಿ ಬಂದರೂ ಕಾಡಿನ ದೇವತೆ “ವಿಶ್ವಾಸಿನಿ”ಯ ಮೊರೆ ಹೋಗುತಿದ್ದರು . ವಿಶ್ವಾಸಿನಿ ಈ ಕಾಡು ಪ್ರಾಣಿಗಳಿಗೆ ಮಾತ್ರವಲ್ಲದೆ,ಅಲ್ಲಿ ವಾಸಿಸುವ ಋಷಿ ಮುನಿಗಳು, ಹಾಡಿಗಳ ಆದಿವಾಸಿ ಜನರು, ಕಾಡಿನ ಅಂಚಿನಲ್ಲಿ ವಾಸಿಸುವ ಗ್ರಾಮಗಳಿಗೂ, ಕರ್ತ್ಯವನಿರತ ಫಾರೆಸ್ಟ್ ಆಫೀಸರ್ ಗೂ ಅಭಯ ಹಸ್ತ ನೀಡಿದ್ದಳು ತಾಯಿ . ಹೀಗೆ ಒಂದು ದಿನ ಶ್ರೀಕರಿಯ ಆಡಳಿತಾಧಿಕಾರಿಯಾಗಿದ್ದ ” ಭೃಂಗರಾಜ ಮಹಾನರಿ “ಯವರು ಒಂದಿಷ್ಟು ಅಹ್ವಾನ ಪತ್ರಗಳನ್ನು ಹಿಡಿದು ಇಡೀ ಕಾಡನ್ನೇ ಸುತ್ತುತಿದ್ದರು . ಎದುರಿಗೆ ಬಂದ ಕರಡಿಯೊಂದನ್ನು ಕರೆದು “ಜಾಂಬವಂತರವರೆ ,ಜಾಂಬವಂತರವರೆ… ನಿಂತ್ಕೊಳ್ರಿ ,ಈ ಭಾನುವಾರನೇ ವಾರ್ಷಿಕ ಸಮಾವೇಶ , ಸೌರಾಷ್ಟ್ರದಿಂದ ನಮ್ಮ ರಾಷ್ಟ್ರೀಯ ಅಧ್ಯಕ್ಷ “ಶ್ರೀ ನರಹರಿ ಸಿಂಹ ” ಮತ್ತು ಅವರ ಪತ್ನಿ “ಶ್ರೀಮತಿ ಲಕ್ಷ್ಮಿ ನರಹರಿ ಸಿಂಹ” ಬರುತ್ತಿದ್ದಾರೆ, ಖ೦ಡಿತ ಬರಬೇಕು ..” ಎಂದು ಹೇಳಿತು . “ಓಹ್ ಖ೦ಡಿತ ಬರ್ತಿನಪ್ಪ … ಕಾರ್ತಿಕ್ ನವಿಲೂರು, ಅಶ್ವಿನಿ ನವಿಲೂರಿಂದ ಭರತನಾಟ್ಯನ … ಅಭಿಷೇಕ್ ಕೋಗಿಲೂರು ಬೇರೆ ಬರ್ತಾ ಇದಾರ… “, “ಸರಿ ಸರಿ… ನಾನು ಹೊರಡುತ್ತೇನೆ ..ಇನ್ನು ಸುಮಾರು ಜನರಿಗೆ ಕೊಡಬೇಕು .. ಮರಿಬೇಡಪ್ಪ ,,,ಇಲ್ಲೇ ಮನಸ್ವಿನಿ ಹಿನ್ನೀರಿನಲ್ಲಿ ” ಎಂದು ಹೇಳಿ ಹೊರಟು ಹೋಯಿತು . ಭಾನುವಾರ ಬಂದೇ ಬಿಟ್ಟಿತು, ಹಿನ್ನೀರಿನ್ನಲ್ಲಿ ಸಂಭ್ರಮವೊ ಸಂಭ್ರಮ. ಕೃಷ್ಣಾಪುರದ ಕೃಷ್ಣಮೃಗಗಳು, ರಾಜ ಮತ್ತು ರಾಣಿ ಹುಲಿಗಳು , ಗರುಡನ ಗಿರಿಯ ಗರುಡಗಳು, ಹದ್ದುಗಳು, ಹಂಸ ಪಕ್ಷಿಗಳು, ಗಜಸಮೂಹಗಳು, ಕಪ್ಪೆಗಳು, ಕಾಡಿನ ಎಲ್ಲಾ ಪ್ರಾಣಿ ಪಕ್ಷಿಗಳು ಬಂದು ಸೇರಿದವು . ವೇದಿಕೆಯೆ ಮೇಲೆ ರಾಷ್ಟ್ರೀಯ ಅಧ್ಯಕ್ಷರು ಮತ್ತು ಅವರ ಸಹ ಧರ್ಮಿಣಿ ಮತ್ತು ಭ್ರುಂಗರಾಜ ಆಸೀನರಾದರು . ವಿಶ್ವಾಸಿನಿಯ ಪ್ರಾರ್ಥನೆಯ ನಂತರ ಶ್ರೀ ನರಹರಿ ಸಿಂಹರವರು ಸಭೆಯನ್ನು ಉದ್ದೇಶಿಸಿ ಮಾತಾನಾಡಲು ಆರಂಭಿಸಿದರು. “ನಮ್ಮನೆಲ್ಲರನ್ನೂ ಕಾಪಾಡುತ್ತಿರುವ ಜಗನ್ಮಾತೆ ವಿಶ್ವಾಸಿನಿಯನ್ನು ಸ್ಮರಿಸುತ್ತಾ, ಆತ್ಮೀಯ ಸ್ನೇಹಿತರೇ ಇಡೀ ರಾಷ್ಟ್ರವೇ ಸ್ವಚ್ಛತೆಯ ಅಭಿಯಾನ ನಡೆಸುತ್ತಿದೆ, ಅದ್ದರಿಂದ ನಾವುಗಳು ಈ ಮಹಾರಣ್ಯದಲ್ಲಿ ಈ ಅಭಿಯಾನವನ್ನು ಆರ೦ಭಿಸಬೇಕು ಎಂದು ನನ್ನ ಅಭಿಪ್ರಾಯ .. ಆದ್ದರಿಂದ ನೀವುಗಳು ಸಹಕರಿಸಬೇಕೆಂದು ಕೇಳಿಕೊಳ್ಳುತಿದ್ದೇನೆ .ಇನ್ನು ಮುಂದೆ ಅಳಿಲುಗಳಾಗಲಿ ,ಹಕ್ಕಿ ಪಕ್ಷಿಗಳೇ ಆಗಲಿ ಯಾರೂ ನೀವು ತಿಂದ ಹಣ್ಣು, ಕಾಯಿಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು … ಎಲ್ಲೆಂದರಲ್ಲಿ ಲದ್ದಿಗಳ್ಳನ್ನು ಹಾಕುವುದನ್ನು ನೀವುಗಳು ನಿಲ್ಲಿಸಬೇಕು ,,ಬೃಹದಾಕಾರದ ಮರಗಳೇ,,ನೀವುಗಳೂ ಕೂಡ ಇನ್ನು ಮುಂದೆ ಎಲೆಗಳನ್ನು ಉದುರಿಸಬಾರದು ,,ಮಾಂಸ ಪ್ರಿಯ ಮಿತ್ರರೇ, ನೀವು ನಿಮ್ಮ ಬೇಟೆಯನ್ನು ನಿಮ್ಮ ಗುಹೆಗಳಿಗೆ ಒಯ್ದು ತಿನ್ನಬೇಕೆಂದು ಆಜ್ಞಾಪಿಸುತ್ತೇನೆ.. ಇದರಿಂದ ನಿಮ್ಮ ಬೇಟೆ ಕೊಳೆತು , ವಾಸನೆ ಬರುವುದನ್ನು ತಡೆಗಟ್ಟಬಹುದು ,,ಸಾ೦ಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಬಹುದು …. “ಅಷ್ಟರಲ್ಲೇ ಒಂದು ಕತ್ತೆಕಿರುಬ “ಸ್ವಾಮಿಗಳು ಮನ್ನಿಸಬೇಕು ,,ಮಧ್ಯದಲ್ಲಿ ತೊಂದರೆಕೊಟಿದಕ್ಕೆ … ನೀವೇನೋ ಶಕ್ತಿಶಾಲಿಗಳು ,ಸ್ವತಂತ್ರ ಬೇಟೆ ಆಡ್ತಿರ..ಆದರೆ ನಮಗೆ ನೀವು ತಿಂದು ಉಳಿಸಿ ಹೋಗಿದ್ದೆ ಎಷ್ಟೊ ಭಾರಿ ಆಹಾರ ,,ನಿಮ್ಮ ಬೇಟೆಗಳ್ಳನು ಗುಹೆಗೆ ತೆಗೆದುಕೊಂಡು ಹೋದರೆ ನಮ್ಮ ಗತಿಯೇನು ” ಎಂದು ಹೇಳಿತು. “ಪರಾಮರ್ಶಿಸಬೇಕಾದ ವಿಚಾರ … ನಾನು ಮಾತಾನಾಡುವುದುಕ್ಕಿಂತ ನಿಮ್ಮ ನಿಮ್ಮ ತೊಂದರೆಗಳ್ಳನ್ನು ಮೊದಲು ಆಲಿಸುವುದೆ ಒಳಿತು ಎಂದು ನನಗೆ ಅನಿಸುತಿದ್ದೆ .. ಯಾರಿಗೂ ಹೆದರದೆ ಮುಂದೆ ಬಂದು ನಿಮ್ಮ ಕಷ್ಟಗಳ್ಳನ್ನು ಹೇಳಿಕೊಳ್ಳಬಹುದು … “ ಒಂದು ಹಂಸ ಪಕ್ಷಿ ಮುಂದೆ ಬಂದು ” ಸಿಂಹರಾಯರೇ ,,ಮೊದಲೇ ನಾವು ಬೇಸಿಗೆಯಲ್ಲಿ ಕುಡಿಯುವುದಕ್ಕೆ ನೀರು ಇಲ್ಲವೆಂದು ಎಲ್ಲಾ ಜೀವ ಸಂಕುಲಗಳು ಇತಿ ಮಿತಿ ಇಂದ ಕುಡಿಯುವುದಕ್ಕಾಗಿ ಮಾತ್ರ ನೀರನ್ನು ಬಳಸಿದರೆ ,ಗಜಪಡೆ ದಿನನಿತ್ಯವೂ ಜಲಕ್ರೀಡೆ ಆಡುತ್ತಿದ್ದಾರೆ … ಈ ವಿಷಯವನ್ನು ನಾವು ಆಡಳಿತಕಾರಿಗಳ ಗಮನ ತಂದರೂ ಏನೂ ಪ್ರಯೋಜನವಾಗಲಿಲ್ಲ ಸ್ವಾಮಿ ..”ಎಂದು ಕಣ್ಣೀರು ಇಟ್ಟಿತು . “ಸಾಕ್ ಸುಮ್ ಕುತ್ಕಳಮ್ಮ ..ಏನ್ ಇವಳ್ ಒಬ್ಳಿಗೆ ಭವಿಷ್ಯದ ಬಗ್ಗೆ ಚಿಂತೆ ಇರದು.. ಹೋದ ಸತಿ ಬರ ಬಂದಾಗ ನಾವುನು ತಪಸ್ಸಿಗೆ ಕೂತಿದ್ವಿ… ನಾವು ಕುತಿದಕ್ಕೆ ಗಂಗಮ್ಮ ಈ ನೆಲಕ್ಕೆ ಹರ್ದಿದ್ದು .. ಸೆಕೆ ಸಾಮಿ .. ಏನೋ ಸ್ವಲ್ಪ ಹೊತ್ತು ಮಧ್ಯಾನದ ಮೇಕೆ ಒಂದಿಷ್ಟು ಹೊತ್ತು ಹೋಗ್ತಿವಿ ಅಷ್ಟೆ ..ನಮ್ಗೆ ಏನ್ ಬೇರೆ ಕೇಮೇ ಇರಲ್ವಾ ..” ಎಂದು ಗಜ ಪಡೆಯ ನಾಯಕ ಅರ್ಜುನ ಹೇಳಿತು. “ಅರ್ಜುನ.. ಹೆಣ್ ಮಕ್ಳು ಹತ್ರ ಹಂಗ ಮಾತಾಡದು, ವಿನಯ, ನಮ್ರತೆ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ… ಇದೇ ಕೊನೆ, ಮೊದಲು ವಿವೇಕವನ್ನು ಕಲಿತಿಕೊಳ್ಳಿ .. ನಾನು ಅಂದೇ ಕೇಳಬೇಕೆಂದಿದ್ದೆ.. ಆ ಮೇಗಳಹಟ್ಟಿ ಎಸ್ಟೇಟ್ ರೈಟರ್ ನ ಯಾಕೆ ತುಳಿದ್ರಿ .. ಆಹಾರ ಅರಸಿ ಹೋದರೆ ಸುಮ್ನೆ ಬರಬೇಕು ತಾನೇ … ಮುಂದೆ ಬೇಲಿ ಹಾಕ್ಸಿ ,ವಿದ್ಯುತ್ ಹರಿಸ್ತಾರೆ. ಅವಾಗ ಎಲ್ಲಾರಿಗೂ ತೊಂದ್ರೆನೆ ….ನೀವು ಕ್ರೌರ್ಯವನ್ನು ಮೆರೆಯಬಾರದು “ “ನಿಮ್ಗೆ ಏನು ಗೊತ್ತು ಸ್ವಾಮಿ ,,ನೀವು ಹುಲ್ಲುಗಾವಲಿನವರು .. ಆ ರೈಟರ್ ಜಾಗವೆಲ್ಲ ಶ್ರೀಕರಿಯ ಸ್ವತ್ತು .. ಆ ರೈಟೆರ್ ಏನ್ ಇಲ್ಲಿ ಒನು ಅಲ್ಲ … ಅವನ ಬಣ್ಣ ,ವೇಷ ,ಭಾಷೆ ನೋಡಿದ್ರೆನೆ ಗೊತ್ತಾಗಲ್ವಾ … ನಾವು ಸಣ್ಣೊರಿದ್ದಾಗ ಅಡ್ತಿದ ಜಾಗಗಳೆ ಸ್ವಾಮಿ ಅವು ..ಎಲ್ಲಾ ಮೋಸ ..ನಾವು ಅವಗ್ಲೇನೆ ಹಿಂಗೆ ಇದ್ದಿದ್ರೆ ,,ಎಷ್ಟೋ ದಂತಗಳು, ಉಳಿತಿದ್ವು …ನಮ್ಮ ಹಿರಿಕ್ರನೆಲ್ಲ ಕೆಡ್ದ ತೋಡಿ ಮರ ಸಾಗಕಕ್ಕೆ ಉಪ್ಯೋಗಿಸ್ಕಂತ ಇದ್ದಾ … ಅವ್ರು ಏನೋ ಗೀಚ್ತಾರೆ, ನೀವು ಅದನೆಲ್ಲ ನಂಬ್ತಿರ್ರ … ಯಾವಾಗ್ಲೋ ಒಂದ್ ಸತಿ ಬಂದು ಹಿಂಗೆ ಜಡಾಯ್ಸಿ ಹೋಗ್ತೀರಾ. ನಮ್ಮ ಕಷ್ಟ ನಮ್ಗೆ. ನೀವು ಎಲಾದ್ರು ಓದಿದಿರಾ ಸ್ವಾಮಿ ,,ನಾವುಗಳು ಯಾವಾಗ್ಲಾದ್ರು ಹಾಡಿಗಳಿಗೆ ನುಗ್ಗಿದೀವ … ಆ ಕಡೆ ತಲೆನೂ ಹಾಕಲ್ಲ “ “ಅರ್ಜುನಪ್ಪ ಹೇಳ್ತಿರದು ಸರಿಯಾಗೆ ಐತೆ ಸಾಮಿ .. ಆ ಯಪ್ಪ ಏನ್ ಈ ಉರಿನೋನ್ ಏನ್ ಅಲ್ಲಾ ,,ಅ ಯಪ್ಪಾ ಸಾಕಿರೋ ದನಗಳಿಗೆ ನಮ್ ಕಾಡಲ್ಲಿ ನಡ್ಯಕ್ಕೆ ಆಗೋಲ್ಲ ಗೊತ್ತ.. ಯಾವ್ದೋ ದೇಶದ ದನಗಳು .. ಮತ್ತೆ ಇನೊಂದು ವಿಷ್ಯ ಸ್ವಾಮಿ ,,ಈ ಕಾಡಿನ ಅಂಚಿನಲ್ಲೇ ಇರೋ ಹಳ್ಳಿ ದನಗಳು ದಿನಾಗ್ಲು ಇಲ್ಲೇ ಬರಕ್ಕೆ ಅಭ್ಯಾಸ ಮಾಡ್ಕಂಡು ಬಿಟ್ಟಿದವೆ, ಇದನ್ನ ನೀವು ಸ್ವಲ್ಪ ಗಮನಿಸಬೇಕು ..ಇಲ್ಲ ಅಂದ್ರೆ ನಮ್ಗುನೂ ಮುಂದೆ ಕಷ್ಟ ಆಗದ್ರಲ್ಲಿ ಅನುಮಾನವೇ ಬೇಡ ” ಎಂದು ಕಾಡೆಮ್ಮೆಯೊಂದು ಅರ್ಜುನನ್ನು ಸಮರ್ಥಿಸಿಕೊಂಡಿತು. ಅಧ್ಯಕ್ಷರು ಗಾಢವಾದ ಯೋಚನೆ ಮಾಡುವಂತೆ ಕಂಡರು ಮತ್ತು ಸ್ವಲ್ಪ ಹೊತ್ತು ಕಳೆದು” ರಾಷ್ಟ್ರೀಯ ಅಭಯಾರಣ್ಯ ಎಂದು ಗುರುತಿಸಿದಮೇಲೆ ರಾಜ ಮತ್ತು ರಾಣಿ ಹುಲಿಗಳಿಗೆ ಏನೂ ತೊಂದರೆ ಬಂದಿಲ್ಲ ಎಂದು ನನ್ನ ಭಾವನೆ “ “ಇರದೇ ಮೂರೂ ಮತ್ತೊಂದು ಜನ … ಇನ್ ಏನ್ ಮಾತಾಡ್ ತವೆ ಬಿಡಿ .ಅವ್ರಿಗೆ ರೇಡಿಯೋ ಕಾಲ್ಲರ್ ನಿಂದ ತಪ್ಪಿಸ್ಕಂಡ್ರೆ ಸಾಕಾಗಿದೆ” ಎಂದು ಹೇಳಿ ಮಂಗವೊಂದು ಕಿಸಿಕ್ಕನೆ ನಕ್ಕಿತು . “ಸಲ್ಲದು ,ಸಲ್ಲದು …. ಯಾರನ್ನು ಹೀಯಾಳಿಸುವುದು ಕೂಡದು ” ಎಂದು ಸಹನೆಯಿಂದಲೇ ಮಂಗಗಳಿಗೆ ಬುದ್ದಿವಾದ ಹೇಳಿತು ಸಿಂಹ . ಅಷ್ಟರಲ್ಲೇ ಸಂಜೆ ಮೂರು ಗಂಟೆಯಾಯಿತು, ಕತ್ತಲು ಆವರಿಸಲು ಶುರುವಾಯಿತು, ಮಳೆ ಬರುವ ಮುನ್ಸೂಚನೆಯು ಇತ್ತು. ಆಡಳಿತಾಧಿಕಾರಿಯವರು ಎದ್ದು ನಿಂತು, “ಇಂದಿನ ಕಾರ್ಯಕ್ರಮ ಇಲ್ಲಿಗೆ ಮುಕ್ತಾಯ ಮಾಡುವುದು ಸೂಕ್ತವೆನಿಸುತಿದೆ. ದೂರ ಹೋಗುವವರಿಗೆ ತೊಂದರೆಯಾಗುತ್ತದೆ ಎಂದು ನಾನು ಭಾವಿಸುತಿದ್ದೇನೆ.. ಸಭೆಯ ನಿರ್ಧಾರಗಳನ್ನು ನಾವುಗಳ ಖುದ್ದಾಗಿ ಬಂದು ತಿಳಿಸುತ್ತೇವೆ, ಎಲ್ಲರೂ ವಿಶ್ವಾಸಿನಿಯ ಭಜನೆಗೆ ಕೊರಳು ಗೂಡಿಸಬೇಕೆಂದು ಕೇಳಿಕೊಳ್ಳುತ್ತೇನೆ:”
ತಾಂಡವಪುರ: ಸರ್ಕಾರ ದಿಂದ ನೀಡುವ ಆಶ್ರಯ ಮನೆ ಮಂಜೂ ರಾತಿಗೆ ಯಾರೂ ಕೂಡ ಹಣ ನೀಡಬೇಡಿ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು. ಅವರು ಇಂದು ನಂಜನಗೂಡು ತಾಲೂಕು ವರುಣಾ ಕ್ಷೇತ್ರಕ್ಕೆ ಸೇರುವ ಕೋಣನೂರು ಪಾಳ್ಯ ಗ್ರಾಮದಲ್ಲಿ ಜನ ಸಂಪರ್ಕ ಹಾಗೂ ಕುಂದು ಕೊರತೆ ಸಭೆಯಲ್ಲಿ ಮಾತನಾಡುತ್ತಾ, ವರುಣಾ ಕ್ಷೇತ್ರಕ್ಕೆ ಸೇರುವ ಹಲವಾರು ಗ್ರಾ.ಪಂಗಳಲ್ಲಿ ಆಶ್ರಯ ಮನೆ ಮಂಜೂರಾತಿಗಾಗಿ ಜನರು 20ರಿಂದ 25 ಸಾವಿರ ರೂ.ಗಳನ್ನು ನೀಡಬೇಕೆಂದು ತಮ್ಮ ಬಳಿ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಯಾರೂ ಕೂಡ ಆಶ್ರಯ ಮನೆ ಫಲಾನುಭವಿಗಳು ಹಣವನ್ನು ನೀಡಬೇಡಿ, ಹಣ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು. ಇದೇ ರೀತಿ ಕೋಣನೂರು ಗ್ರಾಪಂ ವ್ಯಾಪ್ತಿಗೆ ಬರುವ ಕೋಣನೂರು ಪಾಳ್ಯದ ಮಹಿಳೆಯೋರ್ವರು ನನ್ನ ಮನೆ ಶಿಥಿಲವಾಗಿದೆ, ಇರಲು ಮನೆಯಿಲ್ಲ. ನನಗೊಂದು ಮನೆ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದಾಗ, ಶಾಸಕರು ಸ್ಥಳದಲ್ಲಿದ್ದ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗೆ ಇವರಿಗೆ ಆಶ್ರಯ ಯೋಜನೆಯಡಿಯಲ್ಲಿ ಒಂದು ಮನೆಯನ್ನು ಮಂಜೂರು ಮಾಡಿಕೊಡಿ ಎಂದು ಹೇಳಿದರು. ಈ ವೇಳೆ ಆ ಮಹಿಳೆ ಹಣಕೊಟ್ಟರೆ ಮಾತ್ರ ಮನೆಯನ್ನು ಕೊಡುತ್ತಾರೆ, ಇಲ್ಲದಿದ್ದರೆ ಇಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡರು. ಶಾಸಕರು ಸಂಬಂಧಪಟ್ಟ ಪಿಡಿಒ ಜೊತೆ ಮಾತನಾಡಿ ಇವರಿಗೇ ಕೂಡಲೇ ಮನೆ ಮಂಜೂರು ಮಾಡಿಕೊಡಬೇಕು. ಮತ್ತೊಮ್ಮೆ ನಾವು ಪ್ರವಾಸ ಬರುವಾಗ ಇಂತಹ ದೂರುಗಳು ಕೇಳಿ ಬಂದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಹಶೀಲ್ಧಾರ್ ಎಂ.ದಯಾನಂದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಸಿ.ಬಸವರಾಜು, ಮುಖಂಡರಾದ ಟಿ.ಕೆ. ಮಾಲೇಗೌಡ, ದಾಸನೂರು ನಾಗೇಶ್, ಕಿರುಗುಂದ ಶಿವನಾಗ, ಮಲ್ಲಿಪುರ ಪ್ರಕಾಶ, ಸಿದ್ದ ರಾಮೇಗೌಡ, ಬಸವೇಗೌಡ, ಸೇರಿದಂತೆ ಅನೇಕ ಮುಖಂಡರುಗಳು, ಗ್ರಾಮಸ್ಥರು ಹಾಜರಿದ್ದರು.
ಶಿರಾ : ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆಯ ಕೇಂದ್ರೀಕೃತ ವ್ಯವಸ್ಥೆಯ ಬದಲಾಗಿ ವಿಕೇಂದ್ರಿಕರಣದ ವ್ಯವಸ್ಥೆಯ ಮೂಲಕ ಸಂವಿಧಾನ ಆಶಯಗಳಿಗೆ ಬದ್ಧರಾಗಿ ನಡೆದರೆ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಪಿ.ಎಚ್.ಮಹೇಂದ್ರಪ್ಪ ಹೇಳಿದರು. ನಗರದ ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ವಾತಂತ್ರ್ಯಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಇಂಡಿಯಾದಿಂದ ಭಾರತದೆಡೆಗೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಮೌಲ್ಯ ಪ್ರತಿಪಾದನೆ, ಸಮಾನತೆ, ಸಹಬಾಳ್ವೆ ಸರ್ವರಿಗೂ ಸಮಬಾಳು ಸಮಪಾಲು ಎಂಬ ಆಶಯಗಳ ಪ್ರಜಾಸತ್ತಾತ್ಮಕ ನೆಲೆಯ ಭಾರತವನ್ನು ಇಂದು ಕಟ್ಟಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆತಾಗಬೇಕು. ಭಾರತವು ವಿಶ್ವದಲ್ಲಿಯೇ ಬಹುಸಂಸ್ಕೃತಿ ಬಹುಭಾಷೆಗಳ ಐಕ್ಯತೆ, ವೈವಿಧ್ಯತೆ, ಸಹೋದರತೆಗಳಿಂದಾಗಿ ವಿಶೇಷವಾದ ಗೌರವ ಸ್ಥಾನಮಾನವನ್ನು ಪಡೆದುಕೊಂಡಿದೆ. ಅಂತೆಯೇ ಮುಂದುವರೆಯಬೇಕು ಎಂದರು. ಡಾ.ತಿಮ್ಮನಹಳ್ಳಿ ವೇಣಗೋಪಾಲ್ ಮಾತನಾಡಿ, ಭಾರತದ ಭವಿಷ್ಯ ರೂಪುಗೊಳ್ಳುತ್ತಿರುವುದು ಶಾಲಾ ತರಗತಿಗಳಲ್ಲಿ. ಹಾಗಾಗಿ ಕ್ಲಾಸ್‌ರೂಂಗಳು ನಿಜವಾದ ಜ್ಞಾನದೇಗುಲಗಳಾಗಿವೆ. ನಮಗೆ ಬೇಕಾಗಿರುವುದು ಮಹಾತ್ಮ ಗಾಂಧಿಜಿ, ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದರಂತಹ ಮಹನೀಯರು ಬಯಸಿದ ಭಾರತವೇ ಹೊರತು, ಏಕರೂಪಿ ವ್ಯವಸ್ಥೆಯ ಭಾರತವಲ್ಲ. ಕುವೆಂಪು ಹೇಳಿದಂತೆ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ರಂಗನಾಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿತ, ಉಪನ್ಯಾಸಕಿ ವಿಜಯಮ್ಮ, ರಂಗನಾಥ್, ಶಿವಕುಮಾರ್, ಹೆಂದೊರೆ ಶಿವಣ್ಣ, ಶಿವರಾಜು ಸೇರಿದಂತೆ ಹಲವರು ಹಾಜರಿದ್ದರು.
ಮಧುಗಿರಿ : ಮಹಾಭಾರತ ಹಾಗೂ ರಾಮಾಯಣ ಗ್ರಂಥಗಳನ್ನು ಪ್ರತಿಯೊಂದು ಮನೆಯಲ್ಲಿ ಇಡಬೇಕು ಹಾಗೂ ಗ್ರಂಥಗಳನ್ನು ಓದುವ ಮೂಲಕ ಒಳ್ಳೆಯ ವಿಚಾರಗಳನ್ನು ಮೈ ಗೂಡಿಸಿಕೊಳ್ಳಬೇಕೆಂದು ಬಿಇಒ ರಂಗಪ್ಪ ತಿಳಿಸಿದರು. ಪಟ್ಟಣದ ಕಾರ್ಡಿಯಲ್ ಶಾಲೆಯಲ್ಲಿ ಮಹಾಭಾರತ ಪಕ್ಷಿ ನೋಟ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾಭಾರತದ ಶ್ರೇಷ್ಠ ಗ್ರಂಥವನ್ನು ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ. ಸಂಸ್ಕೃತಿ ಹಾಳಾಗುವ ಸಂದರ್ಭದಲ್ಲಿ ಉಳಿಸುವ ಪ್ರಯತ್ನವನ್ನು ಕಾರ್ಡಿಯಲ್ ಶಾಲೆ ಮಾಡಿರುವುದು ಶ್ಲಾಘನೀಯ ಎಂದರು. ಕಾರ್ಡಿಯಲ್ ಶಾಲೆಯ 650 ಕ್ಕೂ ಹೆಚ್ಚು ಮಕ್ಕಳು ಮಹಾಭಾರತದ ದ್ರೋಣ ಹತ್ಯೆ , ಕರ್ಣ ಹತ್ಯೆ ,ವೈಶಂಪಾಯನ ಸರೋವರ, ಕುರುಕ್ಷೇತ್ರ ಯುದ್ದ ,ಗದಾಯುದ್ಧ, ಧರ್ಮರಾಯರ ಪಟ್ಟಾಭಿಷೇಕ,ಕರ್ಣನ ಜನನ , ಪಾಂಡವರ ಜನನ, ಗುರುಕುಲ ಶಿಕ್ಷಣ , ಇಂದ್ರ ಪ್ರಸ್ಥ ಹಾಗೂ ಹಸ್ತಿ ನಾಪುರದ ಅರಮನೆ ವೈಭವ,ಪುರಜನ, ಹಿಡಿಂಬ ವನ, ಏಕಚಕ್ರ ನಗರದ ಬಕಾಸುರನ ವಧೆ , ದ್ರೌಪದಿ ಸ್ವಯಂ ವರ, ರಾಜಸೂಯ ಯಾಗ, ದ್ರೌಪದಿ ವಸ್ತ್ರಾಪ ಹರಣ, ಸೌಗಂಧಿಕಾ ಪುಷ್ಪ, ಪಾಂಡವರ ವನವಾಸ, ಪಾಂಡವರ ಅಜ್ಞಾತವಾಸ , ಶ್ರೀ ಕೃಷ್ಣ ಸಂಧಾನ, ಕುಂತಿ ಸಂಧಾನ, ಶರಶಯ್ಯನದ ಭೀಷ್ಮ , ಗೀತಾ ಬೋಧನೆ ಸೇರಿದಂತೆ ಅನೇಕ ಘಟನಾವಳಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮಹಾಭಾರತ ಪಕ್ಷಿ ನೋಟವನ್ನು ಕುತೂಹಲದಿಂದ ವೀಕ್ಷಿಸಿದರು. ಟ್ರಸ್ಟ್ ಅಧ್ಯಕ್ಷ ರಮೇಶ್ , ಕಾರ್ಯದರ್ಶಿ ಎಂ.ಕೆ.ನಂಜುಂಡಯ್ಯ, ಖಜಾಂಚಿ ಡಿ.ಎನ್.ನಾಗರಾಜು, ಎಜುಶೈನ್ ಸಂಸ್ಥೆ ಸಿಇಒ ಕಿರಣ್ ಕುಮಾರ್ ಸಿದ್ದೆ , ಮುಖ್ಯಶಿಕ್ಷಕಿ ಮಂಜುಳಾ ನಾಗಭೂಷಣ್, ಶಿಕ್ಷಕರಾದ ಚಂದ್ರಕಲಾ, ದಾಕ್ಷಾಯಿಣಿ, ಜೈರಾಮ್ , ರಾಜೇಶ್ ,ಕೃಪಾ, ಅನುಸೂಯ, ವೀಣಾಕುಮಾರಿ, ಆಶಾ, ರಂಜಿತಾ, ಅರೆಲಿಂಗಪ್ಪ, ಎಚ್.ಎಂ.ಕೃಷ್ಣಮೂರ್ತಿ, ನಟರಾಜು ಇದ್ದರು.
ಪಠ್ಯ ಕೇಸರಿಕರಣದ ವಿರುದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಡಾ ಬರಗೂರು ರಾಮಚಂದ್ರಪ್ಪಗೆ ಮನವಿ ಸಲ್ಲಿಸಿರುವ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆ ಮೂಲಕ ಪಠ್ಯದಲ್ಲಿ ಇಸ್ಲಾಂ ಬ್ರಾಹ್ಮಣ್ಯವನ್ನು ಹೇರಲು ಒತ್ತಾಯ ಪಡಿಸಿದೆ. ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೆಷನ್ (ಎಸ್.ಐ.ಓ) ಜಮಾತೇ-ಇಸ್ಲಾಮೀ-ಹಿಂದ್ ಮೂಲಭೂತವಾದಿ ಸಂಘಟನೆಯ ವಿದ್ಯಾರ್ಥಿ ಘಟಕ. ಕೇಸರೀಕರಣಗೊಂಡಿರುವ ಪಠ್ಯ ಪರಿಷ್ಕರಣೆಯಾಗಬೇಕು ಎಂಬುದು ನಿಜ. ಆದರೆ ಈ ಪರಿಷ್ಕರಣೆಗೆ ಆಗ್ರಹಿಸುವವರು ಯಾರು ? ಮತ್ತು ಅವರ ಹಿಡನ್ ಅಜೆಂಡಾಗಳು ಏನು ಎಂಬುದರ ಮೇಲೆ ಆಗ್ರಹದ ಸಾಧಕ ಭಾದಕಗಳು ಚರ್ಚೆಗೊಳಪಡಬೇಕು. ಪಠ್ಯದಲ್ಲಿ ಕೇಸರೀಕರಣದ ಕೆಲವೊಂದು ಉದಾಹರಣೆಗಳನ್ನು ಮುಂದಿಟ್ಟುಕೊಂಡು ಎಸ್ ಐ ಒ ತಮ್ಮ ಮೂಲಭೂತವಾದಿ ಸಿದ್ಧಾಂತಕ್ಕೆ ಪಠ್ಯದಲ್ಲಿ ಸ್ಥಾನದೊರಕಿಸಿಕೊಡಲು ಯತ್ನ ನಡೆಸಿದೆ. ಅದಕ್ಕಾಗಿ ಕೆಲವೊಂದು ಪ್ರಗತಿಪರರು ಎತ್ತಬಹುದಾದ ವಿಷಯಗಳ ನ್ನು ಮೊದಲಿಗೆ ಎತ್ತಿ ತೋರಿಸಿ ನಂತರ ತನ್ನ ಸಿದ್ಧಾಂತವನ್ನು ಪಠ್ಯದಲ್ಲಿ ಸೇರಿಸಲು ಆಗ್ರಹಿಸುವ ಪ್ರಯತ್ನ ನಡೆಸಿದೆ. ಐದನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ಯಕ್ಷ ಪ್ರಶ್ನೆ ಎಂಬ ಪಾಠವಿದೆ. ಅದರಲ್ಲಿ ಯಕ್ಷ ಮತ್ತು ಧರ್ಮರಾಯನ ಸಂಭಾಷಣೆ ನೀಡಲಾಗಿದೆ. ಸಂಭಾಷಣೆಯಲ್ಲಿ ಮಾನವನಿಗೆ ತಾಯಿ ರೂಪಿ ಯಾರು ? ಎಂಬ ಪ್ರಶ್ನೆಗೆ ಗೋವು ಎಂಬ ಉತ್ತರವನ್ನು ಧರ್ಮರಾಯ ನೀಡುತ್ತಾನೆ. ಈ ಮೂಲಕ ಪರೋಕ್ಷವಾಗಿ ನಿಮ್ಮ ತಾಯಿಯ ಹತ್ಯೆ ಮಾಡುತ್ತಿದ್ದೀರಿ ಎಂದು ಮುಸ್ಲಿಮರಿಗೆ ಹೇಳುವಂತಿದೆ. ಎಂಟನೇ ತರಗತಿಯ ದ್ವಿತೀಯ ಭಾಷೆ ತಿಳಿಕನ್ನಡದ 10 ನೇ ಪಾಠ ಕರಾಳ ರಾತ್ರಿಯಲ್ಲಿ, ಜಿಹಾದಿಗಳು ಜನರನ್ನೇಕೆ ಕೊಲ್ಲುತ್ತಾರೆ ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ಜಿಹಾದಿ ಎನ್ನುವುದು ಉಗ್ರಗಾಮಿ ಸಂಘಟನೆ. ಇವರದ್ದು ಮತೀಯ ಸಂಘಟನೆ. ಬೇರೆ ಧರ್ಮದವರನ್ನು ಕೊಂದರೆ ನಮ್ಮ ದೇವರಿಗೆ ಪ್ರೀತಿ ಎಂದು ನಂಬಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಇದು ಇಸ್ಲಾಂ ಧರ್ಮವನ್ನು ಅವಮಾನಿಸುವ ಉದ್ದೇಶದಿಂದಲೇ ಹೀಗೆ ಬರೆಯಲಾಗಿದೆ ಅನ್ನೋದು ಎಸ್.ಐ.ಓ ಆಕ್ಷೇಪವಾಗಿದೆ. ಆದರೆ ಎಸ್ ಐ ಒ ಮನವಿಯ ಉದ್ದೇಶ ಕೇಸರಿಕರಣವನ್ನು ವಿರೋಧಿಸುವುದಕ್ಕಿಂತಲೂ ತಮ್ಮ ಮೂಲಭೂತವಾದಿ ಅಜೆಂಡಾವನ್ನು ಪಠ್ಯದಲ್ಲಿ ತೂರಿಸುವುದಾಗಿದೆ. ಶಾಲಾ ಪಠ್ಯ ಪುಸ್ತಕಗಳು ಕೇಸರಿಕರಣಗೊಳಿಸುವ ಸಂಘಪರಿವಾರದ ಪ್ರಯತ್ನದ ಭಾಗವಾಗಿ ಈಗಾಗಲೇ ಪಠ್ಯಗಳಲ್ಲಿ ಇಂಥ ಅನೇಕ ಬದಲಾವಣೆಗಳಾಗಿವೆ. ಪಾಠಗಳ ಮೂಲಕ ಮಕ್ಕಳ ಎಳೆಯ ಏನು ಅರಿಯದೆ ಅಗ ತಾನೆ ಕಲಿಯಲು ಬಂದಂಥ ಮುಗ್ಧ ಮನಸ್ಸಿನಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತ ಸಮುದಾಯಗಳ ಕುರಿತಾಗಿ ವಿಷ ಬೀಜ ಬಿತ್ತುವ ಕಾರ್ಯವನ್ನು ಸಂಘಪರಿವಾರ ವ್ಯವಸ್ಥಿತವಾಗಿ ನಡೆಸುತ್ತಲೇ ಬಂದಿದೆ. ಎಸ್.ಐ.ಓ ವ್ಯಕ್ತಪಡಿಸಿರುವ ಆಕ್ಷೇಪಗಳು ಹೊಸ ವಿಚಾರವೇನಲ್ಲ. ಈ ಹಿಂದಿನಿಂದಲೂ ಕೂಡ ಅನೇಕ ಪ್ರಗತಿಪರರು ಶಿಕ್ಷಣ ಕೇಸರೀಕರಣದ ಕುರಿತಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಶಾಲಾ ಪಠ್ಯಪುಸ್ತಕಗಳನ್ನು ಸಂಘಪರಿವಾರ ಕೇಸರಿಕರಣಗೊಳಿಸುತ್ತಿರುವುದು, ಪಠ್ಯ ಪುಸ್ತಕದಲ್ಲಿ ಏಕ ಸಂಸ್ಕೃತಿಯನ್ನು ಹೇರಲಾಗ್ತಿರೋದು ಹಾಗೂ ಹಿಂದೂ ಧರ್ಮದ ಸಂಸ್ಕೃತಿ ಆಚರಣೆಗಳಿಗೆ ಸಂಬಂಧಪಟ್ಟ ಪಾಠಗಳನ್ನೇ ಹೆಚ್ಚು ಅಳವಡಿಸಲಾಗುತ್ತಿರುವುದು ಆತಂಕಕಾರಿ ಹಾಗೂ ಖಂಡನೀಯ. ಪ್ರಾಥಮಿಕ ಮತ್ತು ಪ್ರೌಢಶಾಲಾ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆದರೆ ಅದನ್ನು ಮುಸ್ಲಿಂ ಮೂಲಭೂತವಾದಿ, ಕೋಮುವಾದಿ ವಿದ್ಯಾರ್ಥಿ ಸಂಘಟನೆಗೆ ಆಗ್ರಹಿಸುವ ನೈತಿಕತೆ ಇಲ್ಲ. ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆಯ ಮನವಿಗಳಲ್ಲಿ ಪಠ್ಯ ಕೇಸರೀಕರಣದ ಆರೋಪಗಳ ಜೊತೆಗೆ ಇನ್ನೂ ಕೆಲವೊಂದು ಪ್ರಮುಖ ಅಂಶಗಳಿವೆ. 9 ನೇ ತರಗತಿಯ ದ್ವಿತೀಯ ಭಾಷೆ ಕನ್ನಡದ ಪ್ರೊ.ಕರೀಮುದ್ದೀನ್ ಸಾಬ್ ಪಾಠದಲ್ಲಿ ರಾಜ್ಯ ಭತ್ಯೆ ನೀಡುವುದಕ್ಕಿಂತ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಮತ್ತು ಹೈದರಾಲಿ ಸಮಾಧಿಗಳಿಗೆ ಸೇವೆ ಸಲ್ಲಿಸೋದೇ ಮೇಲು ಎಂಬ ಸಾಲು ಬರುತ್ತದೆ. ಇದೇ ಪಠ್ಯದಲ್ಲಿ ಬುಡ್ಡು ಸಾಹೇಬರು, ಬೆಟ್ಟ ಹತ್ತಿದರು ಎಂಬ ಪಾಠದಲ್ಲಿ ದರ್ಗಾ ಎಂಬುವುದು ಮುಹಮ್ಮದೀಯರ, ಸಾಧು-ಸಂತರ ಸಮಾಧಿ ಸ್ಥಳ, ಅದು ಪವಿತ್ರ ಸ್ಥಳವಾಗಿದೆ ಎಂದಿದೆ. ಬಹುಸಂಸ್ಕೃತಿ ಪರವಾಗಿ ಪಠ್ಯ ಕೇಸರಿಕರ ಣವನ್ನು ವಿರೋಧಿಸುವ ಎಸ್.ಐ.ಓ, ಅದೇ ಮನವಿಯಲ್ಲಿ ಬಹುಸಂಸ್ಕೃತಿಯ ಪ್ರಬಲ ಪ್ರತಿಪಾದಕರಾಗಿರುವ ಸೂಫಿ ಸಂತರ ಕಲ್ಪನೆಯೇ ಇಸ್ಲಾಂನಲ್ಲಿ ಇಲ್ಲ. ದರ್ಗಾ ಸಂಸ್ಕೃತಿ ಅನ್ನೋದು ಇಸ್ಲಾಂ ಬಗ್ಗೆ ನೈಜ ತಿಳುವಳಿಕೆ ಇಲ್ಲದವರು ಮಾಡಿಕೊಂಡ ಆರಾಧನೆ ಎಂದು ಜರಿದಿದೆ. ದರ್ಗಾ ಹಾಗೂ ಸೂಫಿ ಚಿಂತನೆ ಇಸ್ಲಾಂ ಸಿದ್ಧಾಂತಕ್ಕೆ ವಿರುದ್ಧ. ಹಾಗಾಗಿ ಇದನ್ನು ಪಠ್ಯದಿಂದ ತೆಗೆದುಹಾಕಬೇಕು ಎಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಪುಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಒತ್ತಾಯಿಸಿದೆ. ಪಠ್ಯ ಕೇಸರಿಕರಣ ಬಹುಸಂಸ್ಕೃತಿಗೆ ಹೇಗೆ ಮಾರಕವೋ ಅಷ್ಟೇ ಮಾರಕವಾಗಿರೋದು, ಸೂಫಿ ಸಂತರ ಬಗ್ಗೆ ಬೆಳಕು ಚೆಲ್ಲುವ ವಿಚಾರವನ್ನು ಪಠ್ಯದಿಂದ ಕೈ ಬಿಡಬೇಕೆಂಬ ಎಸ್.ಐ.ಓ ವಾದ. ಈ ನಾಡಿನ ಬಹುಸಂಸ್ಕೃತಿ ಹಾಗೂ ಧಾರ್ಮಿಕ ಸೌಹಾರ್ದತೆಗೆ ಅಪಾರ ಕೊಡುಗೆ ಸಲ್ಲಿಸಿದವರು ಸೂಫಿಗಳು. ಸರ್ವಧರ್ಮ, ಸಮಭಾವ, ಜೀವಪರತೆ, ಸ್ನೇಹ-ಪ್ರೀತಿ-ಮಮತೆಯನ್ನು ಜನಸಮೂಹದಲ್ಲಿ ಬಿತ್ತುವ ಮೂಲಕ ಧರ್ಮ ಪರಿಪಾಲನೆ ಮಾಡುತ್ತಾ ಶಾಂತಿಯ ಸಂದೇಶವನ್ನು ಸಾರುತ್ತಾ ಬಂದವರು ಇವರು. ಈ ಸೂಫಿಗಳು ನಡೆದ ಹಾದಿಯ ಮೇಲೆ ಸಾಗುವ ಅಗತ್ಯತೆ ಪ್ರಸಕ್ತ ಮುಸ್ಲಿಮ್ ಸಮುದಾಯಕ್ಕಿದೆ. ಭ್ರಾತೃತ್ವ ಸಂದೇಶ ಸಾರಿದ, ಎಲ್ಲರನ್ನು ಸಮಾನವಾಗಿ ಕಂಡ, ಪ್ರತಿಯೊಬ್ಬರನ್ನು ಪ್ರೀತಿಸಿ, ಪೋಷಿಸಿದ , ಅಹಿಂಸಾತ್ಮಕವಾಗಿ ನಡೆದ ಸೂಫಿಗಳ ಚಿಂತನೆಯನ್ನು ನಾಶ ಮಾಡೋ ಪ್ರಯತ್ನ ಇಸ್ಲಾಂ ಮೂಲಭೂತವಾದಿಗಳಿಂದ ಇಂದು ನಡೆಯುತ್ತಿರೋದು ಆತಂಕಕಾರಿ. ಈ ವಿಷವರ್ತುಲ ಬೀಜವನ್ನು ಬಿತ್ತುವಂತಹ ಕೆಲಸ ವಹಾಬಿವಾದಿಗಳು ಹಾಗೂ ಜಮಾತೇ-ಇಸ್ಲಾಮೀ-ಹಿಂದ್ನಂಥ ಮೂಲಭೂತವಾದಿಗಳು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ. ದರ್ಗಾ ಹಾಗೂ ಸೂಫಿ ಸಂಸ್ಕೃತಿಯನ್ನು ಮೂಢನಂಬಿಕೆ ಎಂದು ಬಿಂಬಿಸೋ ಈ ಮೂಲಭೂತವಾದಿಗಳು, ವಹಾಬಿ ಹಾಗೂ ಮೌದೂದಿಯ ಅಪಾಯಕಾರಿ-ಅಸಹಿಷ್ಣುತ ಸಿದ್ಧಾಂತವೇ ನೈಜ ಇಸ್ಲಾಮ್ ಎನ್ನೋದು ಇವ ರ ವಾದ ಹಾಗೂ ಈ ಮೂಲಕ ಭಾರತೀಯ ಮುಸ್ಲಿಮರನ್ನು ಸೂಫಿಸಂನಿಂದ ವಿಮುಖರನ್ನಾಗಿಸುವುದೇ ಇದರ ಹಿಂದಿರೋ ಉದ್ದೇಶ. ದರ್ಗಾ ಸೂಫಿಸಂನ್ನು ಮೌಢ್ಯ ಎಂದು ವಾದಿಸುವ ಜಮಾತೇ ಇಸ್ಲಾಮೀಗಳು ಈ ಮೂಲಕ ಇಸ್ಲಾಂ ಬ್ರಾಹ್ಮಣ್ಯವನ್ನು ಹೇರುತ್ತಿದ್ದಾರೆ. ಈ ಪ್ರಯತ್ನದ ಮುಂದುವರಿದ ಭಾಗವಾಗಿ ಪಠ್ಯ ಪುಸ್ತಕಗಳಲ್ಲಿ ಸೂಫಿ ಸಂತರ ಹಾಗೂ ಅವರ ದರ್ಗಾಗಳ ಕುರಿತಾದ ಉಲ್ಲೇಖಗಳನ್ನು ನಾಶಪಡಿಸೋಕೆ ಮುಂದಾಗಿದ್ದಾರೆ. ಇದು ತೀರಾ ಅಪಾಯಕಾರಿ ಬೆಳವಣಿಗೆ. ಪ್ರಸಕ್ತ ಸಮಯದಲ್ಲಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸಂಘ ಪರಿವಾರದ ಹಿಂದೂತ್ವವಾಗಲೀ, ವಹಾಬಿ-ಜಮಾತೇ-ಇಸ್ಲಾಮಿಯಾಗಲೀ ಅಥವಾ ತಬ್ಲೀಗಿಗಳ ಮೂಲಭೂತವಾದಿ ಇಸ್ಲಾಂ ಆಗಲೀ ಅಗತ್ಯವಿಲ್ಲ. ಆ ಮನಸ್ಸುಗಳಿಗೆ ಬೇಕಾಗಿರೋದು, ಎಲ್ಲರೊಂದಿಗೆ ಬೆರೆತು ಬಾಳುವ ಸಮಾನತೆ, ಮನುಷ್ಯ ಪ್ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವ ಸಂದೇಶ, ಸಹಿಷ್ಣುತೆ ಸಾರುವ ಮನೋಭಾವ. ಇಂತಹ ಬುನಾದಿ ಕಟ್ಟಿಕೊಳ್ಳಲು ಸಮಾಜಕ್ಕೆ ಇವೆಲ್ಲವನ್ನು ತೋರಿಸಿಕೊಟ್ಟ, ಸಾಮರಸ್ಯದ ಇತಿಹಾಸ ಹೊಂದಿರುವ ಸೂಫಿ ಸಂತರು, ದಾಸರು, ವಚನಕಾರರು ಸೇರಿದಂತೆ ಸಮಾಜ ಸುಧಾರಣೆಗೆ ಮುಂದಾದ ಮಹಾನ್ ಆದರ್ಶಗಳ ಸಂದೇಶದ ಕುರಿತಾದ ಪಠ್ಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಪಠ್ಯ ಪುಸ್ತಕದಲ್ಲಿ ಸೂಫಿಸಂ-ದರ್ಗಾ ಸಂಸ್ಕೃತಿಯ ಕುರಿತಾದ ಪಾಠವನ್ನು ಕೈಬಿಡಬೇಕೆಂದ ಜಮಾತೇ ಇಸ್ಲಾಮಿ-ಹಿಂದ್ ಸಂಘಟನೆಯ ವಿದ್ಯಾರ್ಥಿ ಘಟಕ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಮನವಿಯನ್ನು ಪರಿಗಣಿಸಬಾರದೆಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾದ ಡಾ ಬರಗೂರು ರಾಮಚಂದ್ರಪ್ಪ ಅವರಲ್ಲಿ ನಮ್ಮ ಕಳಕಳಿಯ ವಿನಂತಿ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಳೆದ ಮೂರು-ನಾಲ್ಕು ತಿಂಗಳುಗಳಿಂದ ವದಂತಿಗಳಿಗೆ ಗ್ರಾಸವಾಗಿದ್ದು, ಬ್ಯಾಂಕಿನಲ್ಲಿ ಇತ್ತೀಚೆಗೆ ಪೂರ್ಣಗೊಂಡ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಸಾರಾಸಗಟು ಉಲ್ಲಂಘಿಸಲಾಗಿದ್ದು, ಕೋಟ್ಯಂತರ ರೂಪಾಯಿಗಳ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಸುದ್ದಿ ಕರಾವಳಿಯ ಉಭಯ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು ಈ ಹಿನ್ನೆಲೆಯಲ್ಲಿ ಪ್ರಕರಣದ ವಿವರಗಳನ್ನು ಲಭ್ಯ ದಾಖಲೆಗಳೊಂದಿಗೆ ಪರಿಶೀಲಿಸಿದಾಗ ವಿವಾದದ ಹೊಗೆ ಎದ್ದಿರುವುದು ಬೆಂಕಿ ಇಲ್ಲದೇ ಅಲ್ಲ ಎಂಬುದು ಖಚಿತಗೊಳ್ಳುತ್ತಿದೆ. ಬ್ಯಾಂಕಿನ ನೇಮಕಾತಿ ಪ್ರಕ್ರಿಯೆಯ ವೇಳೆ ಅರ್ಜಿದಾರರಿಂದ ಹಣ ಸುಲಿಗೆ ಆಗಿದ್ದು ಅನಾವಶ್ಯಕ ಖರ್ಚು ಮಾಡಿಸಲಾಗಿದೆ. ನೇಮಕಾತಿಯ ಮಾನದಂಡಗಳನ್ನೆಲ್ಲ ಉಲ್ಲಂಘಿಸಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ನಿಯಮ ಬಾಹಿರ ತೀರ್ಮಾನಗಳ ಹಿನ್ನೆಲೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಕೆಲಸ ಮಾಡಿದೆ ಮತ್ತು ನಿಯಮಗಳನ್ನು SCDCC ಬ್ಯಾಂಕಿನ ಸ್ಥಾಪಿತ ಹಿತಾಸಕ್ತಿಗಳು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿಕೊಳ್ಳುವಲ್ಲಿ ಸಹಕಾರ ಸಂಘಗಳ ಇಲಾಖೆಯ ಅನೈತಿಕ ನಂಟು ಇದೆ ಎಂಬುದು ಈ ಇಡಿಯ ಹಗರಣದ ಒಟ್ಟು ಸಾರಾಂಶ. ಈ ಎಲ್ಲ ವದಂತಿಗಳು ಎಷ್ಟು ಸತ್ಯ ಮತ್ತು ನಿಜವಾಗಿಯೂ ನಡೆದದ್ದೇನು ಎಂಬುದನ್ನು ದಾಖಲೆಗಳ ಸಹಿತ ನೋಡೋಣ. ನೇಮಕಾತಿಯಲ್ಲಿ ಹಣ ಸುಲಿಗೆ SCDCCಯಂತಹ ಸ್ಥಳೀಯ ಸಹಕಾರಿ ಬ್ಯಾಂಕೊಂದು ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ, ಅದು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡುತ್ತದೆ ಎಂಬ ಆಸೆ ಇರುವುದು ಸಹಜ. ಹಾಗಾಗಿ 18-12-2017ರಂದು ಬ್ಯಾಂಕು ತನ್ನ 125ದ್ವಿತೀಯ ದರ್ಜೆ ಸಹಾಯಕರು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಕರಾವಳಿಯ ಉಭಯ ಜಿಲ್ಲೆಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, 8,751ಅರ್ಜಿಗಳು ಬ್ಯಾಂಕನ್ನು ತಲುಪಿದ್ದವು. ಈ ಎಲ್ಲ ಅರ್ಜಿಗಳಿಗೆ ತಲಾ 500ರೂ.ಗಳಂತೆ ಬ್ಯಾಂಕು ಅರ್ಜಿಶುಲ್ಕ ರೂಪದಲ್ಲಿ 40.98 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದೆ. ಇದಲ್ಲದೆ ಪ್ರತಿಯೊಬ್ಬ ಅರ್ಜಿದಾರರಿಗೂ ಜಾತಿ ಪ್ರಮಾಣಪತ್ರ, ಲಿಖಿತ ಪರೀಕ್ಷೆಗೆಂದು ಮೂಡಬಿದಿರಿಗೆ ಪ್ರಯಾಣ, ಸಂದರ್ಶನಕ್ಕೆಂದು ಮಂಗಳೂರಿಗೆ ಪ್ರಯಾಣಗಳ ಹೆಸರಿನಲ್ಲಿ ತಲಾ 2000-3000ರೂ. ಗಳ ವೆಚ್ಚ ಬಂದಿದೆ. ನಿಗೂಢ ಆಯ್ಕೆ ಪ್ರಕ್ರಿಯೆ ಬಂದ ಅರ್ಜಿಗಳಲ್ಲಿ, SCDCC ಬ್ಯಾಂಕು 6,973 ಮಂದಿಯನ್ನು ಆಯ್ದು ಅವರಿಗೆ ಮೂಡಬಿದಿರೆಯಲ್ಲಿ ಲಿಖಿತ ಪರೀಕ್ಷೆ ಬರೆಯಲು ಆಹ್ವಾನ ನೀಡಿತ್ತು. ಅವರಲ್ಲಿ 4,048 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ವಿಚಿತ್ರವೆಂಬಂತೆ, ಲಿಖಿತ ಪರೀಕ್ಷೆಗೆ ಹಾಜರಾದವರಿಗೆ ಬ್ಯಾಂಕು ತಾನು ನೀಡಿದ ಪೆನ್ನನ್ನೇ ಬಳಸಿ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಿತ್ತು. ಇದು ಹಲವಾರು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದ್ದು, ಉದ್ಯೋಗ ನೀಡಿಕೆಯಲ್ಲಿ ಭ್ರಷ್ಟಾಚಾರಕ್ಕೆ ಇದನ್ನು ಹಾದಿಯಾಗಿ ಬಳಸಲಾಗಿದೆ ಎಂಬ ಸಂಶಯ ದಟ್ಟವಾಗಿದೆ. ನೇಮಕಾತಿ ಪ್ರಕ್ರಿಯೆಗಳು ನಿಗೂಢವಾಗಿವೆ ಎಂಬುದಕ್ಕೆ ಕೆಲವು ಅರ್ಜಿದಾರರು ನೀಡುತ್ತಿರುವ ಕಾರಣಗಳು ಹೀಗಿವೆ: 1. 85% ಲಿಖಿತ ಪರೀಕ್ಷೆಯ ಅಂಕಗಳು 15% ಸಂದರ್ಶನದ ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯಲಿದೆ ಎಂದು ಹೇಳಲಾಗಿತ್ತಾದರೂ, ಮೆರಿಟ್ ನ್ನು ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಮೀರಿ ನೇಮಕಾತಿಗಳನ್ನು ಮಾಡಿರುವ ಬಗ್ಗೆ ಅರ್ಜಿದಾರರಲ್ಲಿ ತೀವ್ರ ಅಸಮಾಧಾನ ಇದೆ. 2. ಮೀಸಲಾತಿ ವರ್ಗಗಳಲ್ಲೇ ಎಂ.ಕಾಮ್., ಬಿಬಿಎಂ ಸ್ನಾತಕೋತ್ತರ ಪದವೀಧರರಿರುವಾಗ ಅವರನ್ನು ಬಿಟ್ಟು ಸಾಮಾನ್ಯವರ್ಗದ ಬಿ.ಎ. ಪದವೀಧರರನ್ನು ಪರಿಗಣಿಸಲಾಗಿದೆಯಲ್ಲದೇ ಪ್ರತೀ ಸೀಟು ನೀಡಿಕೆಯಲ್ಲಿ ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ. ಒಟ್ಟಿನಲ್ಲಿ ಇದು ಹತ್ತಾರು ಕೋಟಿ ರೂಪಾಯಿಗಳಿಗೂ ಮಿಕ್ಕಿದ ಹಗರಣವಾಗಿದೆ. 3. 2017ರಲ್ಲಿ ಪ್ರಕಟಣೆ ನೀಡಿದ್ದು 125 ಹುದ್ದೆಗಳಿಗೆ, ಆದರೆ ಆ ಬಳಿಕ 2019ರ ಮೇ ತನಕ ಖಾಲಿಯಾಗುವ ಹುದ್ದೆಗಳಿಗೆಂದು ಒಟ್ಟು 159 ಹುದ್ದೆಗಳಿಗೆ ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಬದಲಾವಣೆಯನ್ನು ಸಂಪೂರ್ಣವಾಗಿ ಕಾನೂನು ಉಲ್ಲಂಘನೆ ಮಾಡಿ ನಡೆಸಲಾಗಿದೆ. 4. ಬ್ಯಾಂಕಿನ ವೆಬ್ ಸೈಟ್ ನಲ್ಲಿ ನೇಮಕಾತಿ ಪ್ರಕ್ರಿಯೆಯ ವಿವರಗಳನ್ನು ನೀಡುವಾಗ ತೀರಾ ಅಪಾರದರ್ಶಕ ಮಾರ್ಗಗಳನ್ನು ಅನುಸರಿಸಲಾಗಿದ್ದು, ಅಗತ್ಯ ಮಾಹಿತಿಗಳನ್ನು ಬಚ್ಚಿಡಲಾಗಿದೆ. ಮೊಬೈಲ್ ಬ್ಯಾಂಕಿಂಗ್ ಉದ್ಘಾಟನೆಯ ಸಂದರ್ಭದ ಸಂಗ್ರಹ ಚಿತ್ರ ನಿಯಮಗಳ ಸಾರಾಸಗಟು ಉಲ್ಲಂಘನೆ ನೇಮಕಾತಿಗೆ ಸಂಬಂಧಿಸಿ SCDCC ಬ್ಯಾಂಕು ನಿಯಮಗಳನ್ನು ಸಾರಾಸಗಟು ಉಲ್ಲಂಘಿಸಿದೆ ಎಂದು ಆಪಾದಿಸಿರುವ ಅರ್ಜಿದಾರರು ಇದಕ್ಕೆ ನೇರವಾಗಿ ಸಹಕಾರ ಸಂಘಗಳ ನಿಬಂಧಕರ ಸಹಕಾರ ಇದೆ ಎಂದು ದಾಖಲೆಗಳ ಸಮೇತ ಆಪಾದಿಸಿದ್ದಾರೆ. * ಪರಿಶಿಷ್ಟ ಜಾತಿ, ಪ್ರವರ್ಗ-2, ಮಾಜಿ ಸೈನಿಕರಿಗೆ ಮೀಸಲಾದ ಹುದ್ದೆಗಳನ್ನು ಮೀಸಲಾತಿ ವರ್ಗದವರು ಅರ್ಹತೆಯೊಂದಿಗೆ ಲಭ್ಯರಿದ್ದರೂ ಅವರನ್ನು ಕಡೆಗಣಿಸಿ, ಸಹಕಾರ ಸಂಘಗಳ ನಿಬಂಧಕರ ಸಹಕಾರದಿಂದ ರಾತ್ರೋರಾತ್ರಿ ಮೀಸಲಾತಿಯನ್ನು ತೆಗೆದುಹಾಕಿ ಸಾಮಾನ್ಯವರ್ಗಕ್ಕೆ ಉದ್ಯೋಗ ನೀಡುವಂತೆ ನಿಯಮವನ್ನು ಪರಿವರ್ತಿಸಿಕೊಳ್ಳಲಾಗಿದೆ. ಇದು ಮೀಸಲಾತಿ ನಿಯಮಗಳ ವಿರುದ್ಧವಾಗಿದೆ. ಈ ಬಗ್ಗೆ ಸಹಕಾರ ಸಂಘಗಳ ನಿಬಂಧಕರಿಗೆ, ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರೂ, ಏನೂ ಆಗಿಲ್ಲ ಎಂದು ಅರ್ಜಿದಾರರು ಅಲವತ್ತುಕೊಂಡಿದ್ದಾರೆ. * ಸ್ಥಳೀಯರಿಗೆ ಉದ್ಯೋಗ ನೀಡುವ ಬದಲು ಹೊರ ರಾಜ್ಯದ 5 ಮತ್ತು ಹೊರ ಜಿಲ್ಲೆಗಳ 32 ಮಂದಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಲಾಗಿದೆ. ಎಲ್ಲ ಹುದ್ದೆಗಳನ್ನೂ ದುಬಾರಿ ಮೊತ್ತಕ್ಕೆ ಮಾರಲಾಗಿದೆ ಎಂದು ಆಪಾದಿಸಿದ್ದಾರೆ. * ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಕ್ಕೆ ಅನುಮತಿ ಪಡೆಯುವುದಕ್ಕಾಗಿ ಬ್ಯಾಂಕಿನ ಲಾಭಾಂಶವನ್ನು ಅಕ್ರಮವಾಗಿ ಏರಿಸಿ ತೋರಿಸಲಾಗಿದೆ. ಚಿನ್ನಾಭರಣಗಳ ಈಡಿನ ಸಾಲದ ಇನ್ನೂ ವಸೂಲಾಗದ ಬಡ್ಡಿಯನ್ನು “ಬರಬೇಕಾದ ಬಡ್ಡಿ” ಎಂದು ತೋರಿಸಿ, ಮೇಲ್ನೋಟಕ್ಕೆ ಹೆಚ್ಚುವರಿ ಲಾಭ ತೋರುವಂತೆ ಮಾಡಲಾಗಿದೆ. 2014 ರಲ್ಲಿ ಕೇವಲ 6.5 ಕೋಟಿ ರೂಗಳಷ್ಟು ಇದ್ದ ಈ ಬರಬೇಕಾದ ಬಡ್ಡಿ 2019ರ ಹೊತ್ತಿಗೆ ಹಠಾತ್ ಆಗಿ 239.41 ಕೋಟಿ ರೂ. ಗಳಿಗೆ ಏರಿದೆ. ಇದರಲ್ಲಿ ಬಹುಪಾಲು ಇನ್ನಷ್ಟೇ ವಸೂಲಾಗಿ ಬರಬೇಕಿರುವ ಬಡ್ಡಿ ಎಂದು ಹೇಳಲಾಗಿದೆ. ನ್ಯಾಯಾಂಗ ಹೋರಾಟದತ್ತ ಈ ಎಲ್ಲ ವಿಚಾರಗಳಿಂದ ನೊಂದಿರುವ ಉದ್ಯೋಗಾಕಾಂಕ್ಷಿಗಳು SCDCCಬ್ಯಾಂಕಿನ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಅಣಿಯಾಗಿದ್ದು, ಬ್ಯಾಂಕಿನ ಎಲ್ಲ ಅಕ್ರಮಗಳೂ ಅಮೂಲಾಗ್ರವಾಗಿ ಪರಿಶೀಲನೆಗೆ ಒಳಪಡಬೇಕೆಂದು ಆಗ್ರಹಿಸಿದ್ದಾರೆ.
ಹಿರಿಯ ನಟಿ ಶ್ರುತಿ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಹೊಲಕ್ಕಿಳಿದು ಉಳುಮೆ ಮಾಡುವತ್ತ ಒಲವು ತೋರಿದ್ದಾರೆ. ತಾನು ಕೃಷಿ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಸದ್ಯ ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. View this post on Instagram A post shared by Shruthi (@shruthi__krishnaa) ಈ ಬಗ್ಗೆ ತಾವು ಉಳುಮೆ ಮಾಡುತ್ತಿರುವ ವಿಡಿಯೋವೊಂದನ್ನ ತಮ್ಮಇನ್ಸ್ ಟಾಗ್ರಾಮ್ ನಲ್ಲಿ ಶೇರ್​ ಮಾಡಿರುವ ಹಿರಿಯ ನಟಿ ಶ್ರುತಿ, ನಾನೇ ಉತ್ತಿ, ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹುವರ್ಷದ ಆಸೆ.. ಭಗವಂತನಿಗೆ ಕೋಟಿ ನಮನಗಳು ಎಂದು ಬರೆದುಕೊಂಡಿದ್ದಾರೆ. ಇನ್ನೂ ಶ್ರುತಿಯವರ ಈ ಆಸೆಗೆ ಕುಟುಂಬಸ್ಥರು ಸಾಥ್​ ಕೊಟ್ಟಿದ್ದು, ಪೋಷಕರ ಸಹಾಯದಿಂದ ವ್ಯವಸಾಯಕ್ಕೆ ಹಿರಿಯ ನಟಿ ಮುಂದಾಗಿದ್ದಾರೆ. ನಮ್ಮ ವಿಡಿಯೋ ಜೊತೆಗೆ ನಾನೇ “ಉತ್ತಿ ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹು ವರ್ಷದ ಆಸೆ.. ಭಗವಂತನಿಗೆ ಕೋಟಿ ನಮನಗಳು.” ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ತುಮಕೂರು: ಸಾಲ ಸೌಲಭ್ಯ ಒದಗಿಸುವ ಮುಖೇನ ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿಯಾಗಿದೆ ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ ರವಿ ತಿಳಿಸಿದರು. ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದಲ್ಲಿ ಅರೆಯೂರು ಶಾಖೆಯಿಂದ ಆಯೋಜಿಸಿದ್ದ ಕೃಷಿ ಸಾಲ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ನೆರವಾಗುವಂತೆ ಕೆನರಾ ಬ್ಯಾಂಕ್ ನ ಅರ್ಧ ಶಾಖೆಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ರೈತರು ಬ್ಯಾಂಕ್ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಲಾಭದಾಯಕ ಕೃಷಿ ಮಾಡಬಹುದಾಗಿದೆ. ಬೆಳೆ ಸಾಲ, ಹೈನುಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯ ಗಳು ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ 27 ಶಾಖೆಗಳನ್ನು ಹಳ್ಳಿಯಲ್ಲಿ ಸ್ಥಾಪಿಸಲಾಗಿದೆ. ರೈತರಿಗೆ ನೆರವಾಗುವಂತೆ ಕೃಷಿ ಸಾಲ ವಿತರಿಸಲಾಗುತ್ತಿದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ನಿಮ್ಮ ಬೆಳವಣಿಗೆಯ ಜೊತೆ ಬ್ಯಾಂಕ್ ಬೆಳವಣಿಗೆಗೂ ಸಹಕರಿಸಬೇಕು ಎಂದರು. ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಕೆನರಾ ಬ್ಯಾಂಕ್ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ.1906ರಲ್ಲಿ ಆರಂಭವಾಗಿ ಪ್ರಸ್ತುತ ಗ್ರಾಹಕರ ವಿಶ್ವಾಸದಿಂದ ಮುನ್ನೆಡಿಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ 6800 ಕೋಟಿ ವ್ಯಾವಹಾರ ಇದೆ,3500ಕೋಟಿ ಸಾಲ ನೀಡಲಾಗಿದೆ. ಕೆನರಾ ಬ್ಯಾಂಕ್ ಸಂಸ್ಥಾಪಕರು ಎತ್ತಿನ ಗಾಡಿಯಲ್ಲಿ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಬ್ಯಾಂಕ್ ಖಾತೆ ತೆರೆಸಿ ಬ್ಯಾಂಕ್ ಆರಂಭಿಸಿದ್ದರು ಎಂದು ಸ್ಮರಿಸಿದರು. ಕೆಎಂಎಫ್ ನಿರ್ದೇಶಕ ರೇಣುಕಾ ಪ್ರಸಾದ್ ಮಾತನಾಡಿ, ಕೆನರಾ ಬ್ಯಾಂಕ್ ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದೆ. ಹತ್ತಿರದಲ್ಲೇ ಸೇವೆ ನೀಡುವ ಗ್ರಾಹಕರ ಹೆಚ್ಚು ಮೆಚ್ಚಿನ ಬ್ಯಾಂಕ್. ನಾವು ಪಡೆದ ಸಾಲನ್ನು ಮರುಪಾವತಿ ಮಾಡಿದರೆ ಇನ್ನು ಹೆಚ್ಚಿನ ಜನರಿಗೆ ಸಾಲ ಸೌಲಭ್ಯ ದೊರೆಯುತ್ತದೆ. ಕೆನರಾ ಬ್ಯಾಂಕ್ ಕೃಷಿ ಸಾಲ ರೈತರ ಆರ್ಥಿಕ ಬಲವರ್ಧನೆಗೆ ನೆರವಾಗಿದೆ ಎಂದರು. ಅರೆಯೂರು ಕೆನಾರ ಬ್ಯಾಂಕ್ ವ್ಯವಸ್ಥಾಪಕ ದೀಪಕ್ ಆರ್ ಮಾತನಾಡಿ ಕೈಸಾಲ ಮಾಡುವುದನ್ನು ಬೀಡಿ, ಬ್ಯಾಂಕ್ ನಲ್ಲಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ. ಸಾಲ ತೆಗೆದುಕೊಂಡು ಸರಿಯಾಗಿ ಕಟ್ಟಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ. ರೈತರಿಗೆ ಅನುಕೂಲವಾಗವಂತೆ ಕೃಷಿ ಸಾಲ ನೀಡಲಾಗುತ್ತಿದೆ. ಸಾಲ ಪಡೆದು ಕಟ್ಟದೆ ಇರುವವರಿಗೂ ಮರುಪಾವತಿ ಮಾಡುವಂತೆ ಮಾಹಿತಿ ನೀಡಿ. ಸಾಲ ಮರುಪಾವತಿಯಿಂದ ಆಗುವ ಪ್ರಯೋಜನ ಕುರಿತು ಮಾಹಿತಿ ನೀಡಿ ಎಂದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸಿದ್ದಗಂಗಮ್ಮ, ಕಟ್ಟೆಗೋಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶ್ರೀರಂಗಮ್ಮ , ಗ್ರಾಪಂ ಸದಸ್ಯರಾದ ಪ್ರಭುದೇವರು,ಕೆ.ಎಂ.ಕಿರಣ್, ಸಿದ್ದಲಿಂಗಮ್ಮ ಇನ್ನಿತರರು ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ರೈತರಿಗೆ ನೆರವಾಗಲೆಂದು ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದರು. ಇದರ ಬಗ್ಗೆ ದೇಶದ ಕೋಟ್ಯಂತರ ರೈತ ಬಾಂಧವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸಮಾನ ಮೂರು ಕಂತುಗಳಲ್ಲಿ ರೈತರಿಗೆ 6000 ರೂಪಾಯಿ ಹಣವನ್ನು ನೀಡುವ ಯೋಜನೆ ಇದಾಗಿತ್ತು. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ಆದರೆ, ವಾಸ್ತವವಾಗಿ ಈ ಯೋಜನೆಯಡಿ 6000 ರೂಪಾಯಿ ಹಣವನ್ನು ಪಡೆದಿರುವ ರೈತರ ಸಂಖ್ಯೆಯನ್ನು ಗಮನಿಸಿದರೆ ಯೋಜನೆ ಎತ್ತ ಸಾಗಿದೆ ಎಂಬುದು ಗೊತ್ತಾಗುತ್ತದೆ. ಅಂದರೆ, ಪ್ರತಿ 10 ರೈತರ ಪೈಕಿ ಕೇವಲ ಮೂರಕ್ಕಿಂತ ಕಡಿಮೆ ರೈತರಿಗೆ ಈ ಹಣ ತಲುಪಿದೆ! ಆಂಗ್ಲ ಆನ್ ಲೈನ್ ಸುದ್ದಿವಾಹಿನಿ `ದಿ ವೈರ್’ ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಅಂಕಿ ಅಂಶಗಳಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಡಿಸೆಂಬರ್್ 1, 2018 ರಿಂದ ನವೆಂಬರ್ 30, 2019 ರವರೆಗಿನ ಮೊದಲ ವರ್ಷದಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಶೇ.41 ರಷ್ಟು ರೈತರಿಗೆ ಮಾತ್ರ ಹಣ ಸಿಗಲು ಸಾಧ್ಯವಾಗಿದೆ. ಅದರಲ್ಲಿಯೂ ಕೇವಲ ಶೇ.25 ರಷ್ಟು ರೈತರಿಗೆ ಮಾತ್ರ ಮೂರು ಕಂತುಗಳಲ್ಲಿ ಹಣ ಸಿಕ್ಕಿದೆ. 2019ರ ಲೋಕಸಭೆ ಚುನಾವಣೆ ನಂತರ ಈ ಪಿಎಂ ಕಿಸಾನ್ ಯೋಜನೆ ಕುಂಠಿತಗೊಂಡಿದೆ. ಈ ಯೋಜನೆಯಡಿ 9 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದರು. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಲೋಕಸಭೆ ಚುನಾವಣೆಗೆ ಮುನ್ನ ಮೊದಲ ಕಂತಿನಲ್ಲಿ ಸುಮಾರು ನಾಲ್ಕೂವರೆ ಕೋಟಿ ರೈತರು ನೋಂದಣಿ ಮಾಡಿಸಿಕೊಂಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆಯೇ ನೋಂದಣಿ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ. ಶೇ.75 ರಷ್ಟು ರೈತರು ಮೂರೂ ಕಂತುಗಳಲ್ಲಿ ಹಣವನ್ನೇ ಪಡೆದಿಲ್ಲ! ಡಿಸೆಂಬರ್ 2018 ರಲ್ಲಿ ಆರಂಭವಾದ ಈ ಯೋಜನೆಯ ಮೊದಲ ವರ್ಷದಲ್ಲಿ ಅಂದರೆ ಡಿಸೆಂಬರ್ 2019 ರ ಅವಧಿಯಲ್ಲಿ ಕೇವಲ 3.85 ಕೋಟಿ ರೈತರು 2000 ರೂಪಾಯಿಗಳ ಸಮಾನ ಹಣದ ಮೂರು ಕಂತುಗಳ ಹಣ ಪಡೆದಿದ್ದಾರೆ. ಯೋಜನೆಯನ್ನು ಆರಂಭ ಮಾಡಿದ ಸಂದರ್ಭದಲ್ಲಿ ದೇಶದಲ್ಲಿರುವ ಸುಮಾರು 14.5 ಕೋಟಿ ರೈತರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆಂದು ಅಂದಾಜಿಸಲಾಗಿತ್ತು. ಈ ಮೂಲಕ ಪ್ರತಿ ವರ್ಷ 2 ಸಾವಿರ ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಒಟ್ಟು 6000 ರೂಪಾಯಿ ರೈತರ ಖಾತೆಗೆ ಹಣ ಜಮಾ ಆಗಬೇಕಿತ್ತು. ಆದರೆ, ಯೋಜನೆಯ ಮೊದಲ ವರ್ಷ ಮುಗಿದ ನಂತರ ಅಂಕಿಅಂಶಗಳನ್ನು ಪರಿಶೀಲಿಸಿದರೆ ಶೇ.26.6 ರಷ್ಟು ರೈತರು ಮಾತ್ರ ಮೂರು ಕಂತುಗಳ ಸಂಪೂರ್ಣ ಹಣವನ್ನು ಪಡೆದಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಇದಕ್ಕೆ ಸಂಬಂಧಿಸಿದಂತೆ ರೈತರ ಬಳಿ ಸೂಕ್ತ ದಾಖಲೆಗಳಿಲ್ಲದಿರುವುದು. ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ ದೇಶದ ಶೇ.44 ರಷ್ಟು ರೈತರು ಎರಡು ಕಂತುಗಳ ಹಣ ಅಂದರೆ 4000 ರೂಪಾಯಿ ಹಣವನ್ನು ಪಡೆದಿದ್ದಾರೆ. ಇನ್ನು ಶೇ.52 ರಷ್ಟು ರೈತರು ಕೇವಲ ಒಂದು ಕಂತಿನ ಹಣವನ್ನು ಪಡೆದಿದ್ದಾರೆ. ಇನ್ನು ಶೇ.48 ರಷ್ಟು ರೈತರು ಯೋಜನೆಯ ಮೊದಲ ವರ್ಷದಲ್ಲಿ ಒಂದೇ ಒಂದು ಕಂತಿನ ಹಣವನ್ನೂ ಪಡೆಯದಿರುವುದು ಆಶ್ಚರ್ಯದ ಸಂಗತಿಯಾಗಿದೆ. 14.5 ಕೋಟಿ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಾರೆ ಎಂದು ಸರ್ಕಾರ ಅಂದಾಜು ಮಾಡಿತ್ತು. ಆದರೆ, ಯೋಜನೆಯ ಮೊದಲ ವರ್ಷದಲ್ಲಿ ತಲಾ 2000 ರೂಪಾಯಿಯಂತೆ 7.6 ಕೋಟಿ ರೈತರು ಒಂದು ಕಂತಿನ ಹಣವನ್ನು ಒಂದು ವರ್ಷದಲ್ಲಿ ಪಡೆದಿದ್ದಾರೆ. ಅಂದರೆ, ಸರ್ಕಾರದ ಲೆಕ್ಕಾಚಾರದಂತೆ ಇನ್ನೂ 6.8 ಕೋಟಿ ರೈತರು ಈ ಯೋಜನೆಯ ಮೊದಲ ವರ್ಷದಲ್ಲಿ ಒಂದೂ ಕಂತು ಹಣ ಪಡೆಯಲು ಸಾಧ್ಯವಾಗಿಲ್ಲ. ಮೊದಲ ವರ್ಷ ಸರ್ಕಾರದ ಅಂದಾಜಿನಂತೆ 14.5 ಕೋಟಿ ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆದಿದ್ದರೆ ಒಟ್ಟು 87,000 ಕೋಟಿ ರೂಪಾಯಿಗಳನ್ನು ರೈತರಿಗೆ ನೀಡಬೇಕಿತ್ತು. ಆದರೆ, ಈ ಪೈಕಿ ಶೇ.41 ರಷ್ಟು ರೈತರಿಗೆ ಮಾತ್ರ ಹಣ ಹೋಗಿರುವುದರಿಂದ ಸರ್ಕಾರ ನವೆಂಬರ್ 2019 ರವರೆಗೆ 36,000 ಕೋಟಿ ರೂಪಾಯಿಗಳ ಹಣವನ್ನು ನೀಡಿದಂತಾಗಿದೆ. ಲೋಕಸಭೆ ಚುನಾವಣೆ ನಂತರ ಕುಂಠಿತ ಲೋಕಸಭಾ ಚುನಾವಣೆಗೂ ಕೆಲವೇ ವಾರಗಳ ಮೊದಲು ಅಂದರೆ 2019 ರ ಫೆಬ್ರವರಿ 24 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಪಿಎಂ ಕಿಸಾನ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು. ಇದರ ಉದ್ದೇಶ ಚುನಾವಣೆ ವೇಳೆ ಮತದಾರರನ್ನು ಸೆಳೆಯುವುದಾಗಿತ್ತು. ಚುನಾವಣೆಗೂ ಮುನ್ನ ಜಾರಿಗೆ ತಂದ ಕೇವಲ ಐದು ವಾರಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ರೈತರನ್ನು ಈ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಅಂದರೆ ಚುನಾವಣೆ ನಡೆದು ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸರ್ಕಾರ ಮತ್ತು ಅಧಿಕಾರಿಗಳು ಈ ಯೋಜನೆಯನ್ನು ಮರೆತಂತೆ ಕಂಡುಬಂದಿದೆ. ಏಕೆಂದರೆ, ಚುನಾವಣೆ ಬಳಿಕ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ರೈತರೂ ಆಸಕ್ತಿ ತೋರಲಿಲ್ಲ ಮತ್ತು ಅಧಿಕಾರಿಗಳೂ ಆಸ್ಥೆ ವಹಿಸಲೇ ಇಲ್ಲದ ಪರಿಣಾಮ ಯೋಜನೆಗೆ ಹಿನ್ನಡೆ ಉಂಟಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಫಲಾನುಭವಿಗಳ ಪಟ್ಟಿಯನ್ನು ನೀಡದಿದ್ದರೆ ಯೋಜನೆಯ ಪ್ರಯೋಜನ ಲಭ್ಯವಾಗುವುದಿಲ್ಲ. ಉದಾಹರಣೆಗೆ ಕೇಂದ್ರ ಸರ್ಕಾರದ ಯೋಜನೆ ಬೇಡ ಎಂಬ ವಾದ ಮಂಡಿಸುತ್ತಾ ಬಂದಿರುವ ಪಶ್ಚಿಮ ಬಂಗಾಳದ ಇದುವರೆಗೆ ಒಬ್ಬನೇ ಒಬ್ಬ ರೈತನ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿಲ್ಲ. ಇದರಿಂದಾಗಿ ಪಿಎಂ ಕಿಸಾನ್ ಯೋಜನೆಯಿಂದ ಪಶ್ಚಿಮ ಬಂಗಾಳದ 68 ಲಕ್ಷ ರೈತರು ವಂಚಿತರಾಗುವಂತಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳೂ ಸಹ ರೈತರ ಪಟ್ಟಿಯನ್ನು ನೀಡಲು ಹಿಂದೆ ಬಿದ್ದಿವೆ. ಕರ್ನಾಟಕ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ (ಯೋಜನೆ ಜಾರಿಗೆ ಬಂದಾಗ ಬಿಜೆಪಿ ಅಧಿಕಾರದಲ್ಲಿತ್ತು) ಕೇವಲ 2.5 ಕೋಟಿ ರೈತರ ಹೆಸರನ್ನು ಕಳುಹಿಸಿವೆ. ಬಿಹಾರ ರಾಜ್ಯದಲ್ಲಿ ಸುಮಾರು 1.5 ಕೋಟಿ ರೈತರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಆ ರಾಜ್ಯದಲ್ಲಿ ಕೇವಲ 44 ಲಕ್ಷ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಮೈಸೂರು: ಮೈಸೂರಿನ ಪಾರಂ ಪರಿಕ ಕಟ್ಟಡಗಳಾದ ದೇವರಾಜ ಮಾರು ಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡ ನೆಲಸಮಗೊಳಿಸಲು ವರದಿ ನೀಡಿರುವ ಪಾರಂಪರಿಕ ತಜ್ಞರ ಸಮಿತಿ ಅವೈಜ್ಞಾ ನಿಕವಾಗಿದ್ದು, ಅನುಭವವುಳ್ಳ ನೈಜ ತಜ್ಞರ ಒಳಗೊಂಡ ಸಮಿತಿಯನ್ನು ಪುನರ್ ರಚಿಸಬೇಕು ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಲ್ಲಿ ಬುಧವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಪಾರಂಪರಿಕ ಕಟ್ಟಡಗಳಾದ ದೇವ ರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡವನ್ನು ನೆಲಸಮ ಮಾಡಿ, ಪುನರ್ ನಿರ್ಮಾಣ ಮಾಡುವಂತೆ ಪಾರಂಪರಿಕ ಸಮಿತಿ ವರದಿ ನೀಡಿದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಲಭ್ಯವಾಗಿದೆ. ಆ ಸಮಿತಿಯಲ್ಲಿ ನಿಜ ವಾದ ಪಾರಂಪರಿಕ ತಜ್ಞರು ಇಲ್ಲದಿ ರುವುದು ನಮ್ಮ ಗಮನಕ್ಕೆ ಬಂದಿದೆ. ತಜ್ಞರ ಅನುಪಸ್ಥಿತಿಯಲ್ಲಿ ಕೈಗೊಂಡಿ ರುವ ತೀರ್ಮಾನವನ್ನು ಒಪ್ಪಲು ಸಾಧ್ಯ ವಿಲ್ಲ. ಮೈಸೂರಲ್ಲಿ ಪ್ರೊ.ರಂಗರಾಜು ಹಾಗೂ ಗುಂಡೂರಾವ್ ಇಬ್ಬರೇ ಪಾರಂ ಪರಿಕ ತಜ್ಞರು. ಕಟ್ಟಡ ನೆಲಸಮಕ್ಕೆ ಸಲಹೆ ನೀಡಿರುವ ಸಮಿತಿ ಅವೈಜ್ಞಾನಿಕ ಎಂಬುದು ನಮ್ಮ ಭಾವನೆ. ಈ ಹಿನ್ನೆಲೆಯಲ್ಲಿ ನೈಜ ಹಾಗೂ ಪಾರಂಪರಿಕ ಕಟ್ಟಡಗಳನ್ನು ಉಳಿಸಲು ಅಗತ್ಯವಿರುವ ಸಲಹೆಗಳನ್ನು ಕೊಡಲು ಅನುಭವ ಹೊಂದಿದ ತಜ್ಞರು ಇರುವ ಪಾರಂಪರಿಕ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು. ಅಭಿವೃದ್ಧಿ ನೆಪದಲ್ಲಿ ಐತಿಹಾಸಿಕ ಕಟ್ಟಡಗಳನ್ನು ನಾಶ ಮಾಡುವುದು ಬೇಡ. ಪ್ರತಿಯೊಬ್ಬರ ಹೃದಯಕ್ಕೂ ದೇವರಾಜ ಮಾರುಕಟ್ಟೆ ಹತ್ತಿರವಾಗಿದೆ. ಈ ಹಿಂದೆ ಈ ಎರಡು ಕಟ್ಟಡಗಳನ್ನು ದುರಸ್ತಿ ಮಾಡಿದರೆ ಮುಂದಿನ ೧೦೦ ವರ್ಷ ಬಾಳಿಕೆ ಬರುತ್ತದೆ ಎಂದು ತಜ್ಞರು ಹೇಳಿದ್ದರು. ಅವರು ಹೇಳಿರುವಂತೆ ಕಟ್ಟಡಗಳ ಸಂರಕ್ಷಣೆಗೆ ಅವಕಾಶ ವಿದೆ. ನಮ್ಮ ಪೂರ್ವಜರು ಕಟ್ಟಿದ ಪಾರಂಪರಿಕ ಕಟ್ಟಡಗಳನ್ನು ನೋಡಿ ನಾವು ಬೆಳೆದಿದ್ದೇವೆ. ಇದೇ ನಮ್ಮ ಮೈಸೂರಿನ ಕಲೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಈ ಪರಂಪರೆ ಯನ್ನು ಕಾಪಾಡದಿದ್ದರೆ ಮೈಸೂರಿನ ಐಡೆಂಟಿಟಿ ಉಳಿಯಲ್ಲ ಎಂದು ನುಡಿದರು. ಮೈಸೂರಿನ ನಾಗರಿಕ ಸಮುದಾಯ ಆರಂಭವಾಗಿದ್ದು ದೇವರಾಜ ಮಾರುಕಟ್ಟೆಯಿಂದ. ಸರ್ಕಾರ, ಸ್ಥಳೀಯ ಆಡಳಿತಗಳು ಈ ಬಗ್ಗೆ ಸರಿಯಾದ ಕ್ರಮಗಳನ್ನು ಕೈಗೊಳ್ಳುವ ವಿಶ್ವಾಸವಿದೆ. ಪಾರಂಪರಿಕ ಕಟ್ಟಡಗಳ ಉಳಿವಿಗೆ ಸದಾ ನನ್ನ ಬೆಂಬಲವಿದೆ. ನೂರಕ್ಕೆ ನೂರು ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು. ಯಾವುದೇ ಕಟ್ಟಡಕ್ಕೆ ಇಂತಿಷ್ಟೇ ಕಾಲಮಿತಿ ಇರುತ್ತದೆ ಎನ್ನುವುದಾದರೆ ಮೈಸೂರು ಅರಮನೆ ಕಟ್ಟಿ ೧೦೦ ವರ್ಷಗಳ ಮೇಲಾಗಿದೆ. ಕಾಲಾವಧಿ ಮುಂದಿಟ್ಟುಕೊAಡು ಅರಮನೆ ಕೆಡವಿ ಮತ್ತೊಂದು ಅರಮನೆ ಕಟ್ಟಲು ಆಗುತ್ತಾ?. ಮೈಸೂರಿನ ಸಂಸ್ಕöÈತಿ ಪಾರಂಪರಿಕ ಕಟ್ಟಡಗಳ ಜತೆ ಬೆರೆತಿದೆ. ನೂರು ವರ್ಷಗಳು ಕಳೆದಿವೆ ಎಂದು ಕಟ್ಟಡಗಳನ್ನು ಒಡೆಯುತ್ತಾ ಹೋದರೆ ಪಾರಂಪರಿಕತೆ ಎಲ್ಲಿ ಉಳಿಯುತ್ತದೆ. ಒಂದು ಪಾರಂಪರಿಕ ಕಟ್ಟಡ ಕೆಡವಿದ ಮೇಲೆ ಅದೇ ಮಾದರಿಯಲ್ಲಿ ನಿರ್ಮಿಸಿದರೂ ಕೂಡ ಆ ಕಟ್ಟಡಕ್ಕೆ ಹಳೆಯ ಇತಿಹಾಸ ಬರುವುದಿಲ್ಲ. ಪಾರಂಪರಿಕ ಕಟ್ಟಡ ಉಳಿಸುವ ಹೊಸ ತಜ್ಞರ ಸಮಿತಿ ರಚನೆ ಮಾಡಬೇಕು. ಜನರ ಅಭಿಪ್ರಾಯಗಳು, ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಜನರ ಭಾವನೆಗಳಿಗೆ ಸ್ಪಂದಿಸಿ ನೆಲಸಮಗೊಳಿಸುವ ತೀರ್ಮಾನ ಕೈಬಿಡುವ ವಿಶ್ವಾಸವಿದೆ ಎಂದರು. ರಾಜಮನೆತನದ ಖಾಸಗಿ ಆಸ್ತಿಗಳು ಹಾಗೂ ಪಾರಂಪರಿಕ ಕಟ್ಟಡಗಳನ್ನು ರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡ ಸಾರ್ವಜನಿಕರ ಸ್ವತ್ತಾಗಿವೆ. ಅರಮನೆಯ ಆಸ್ತಿ ವಿಚಾರಕ್ಕೂ-ಸಾರ್ವಜನಿಕರ ಸ್ವತ್ತಿನ ಪಾರಂಪರಿಕ ಕಟ್ಟಡಗಳಿಗೂ ಸಂಬAಧ ಕಲ್ಪಿಸುವುದು ಬೇಡ. ದೇವರಾಜ ಮಾರುಕಟ್ಟೆ ಯನ್ನು ನಮ್ಮ ವ್ಯಾಪ್ತಿಗೆ ಕೊಟ್ಟರೆ ನಾವೇ ಪುನಶ್ಚೇತನ ಮಾಡುತ್ತೇವೆಂಬ ಪ್ರಮೋದಾದೇವಿ ಒಡೆಯರ್ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದನ್ನು ಅವರ ಬಳಿಯೇ ಕೇಳಿ. ನಾನು ಪ್ರತಿಕ್ರಿಯಿಸಲ್ಲ ಎಂದು ಸ್ಪಷ್ಟಪಡಿಸಿದರು.
ಚಿಕ್ಕೋಡಿ: ಹಿಂದೂ (Hindu) ಪದದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ, ಅವರಿಗೆ ಬೆಂಬಲ ವ್ಯಕ್ತಪಡಿಸುರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nippani) ಪಟ್ಟಣದಲ್ಲಿ ನಡೆದಿದೆ. ಮಾನವ ಬಂಧುತ್ವ ವೇದಿಕೆ ಹಾಗೂ ದಲಿತಪರ ಕಾರ್ಯಕರ್ತರು ಸತೀಶ್ ತೇಜೋವಧೆ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ನಗರದ ಸಂಭಾಜೀ ವೃತ್ತದಲ್ಲಿ ಸತೀಶ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಲಾಯಿತು. Related Articles ಬಿಟ್ಟಿ ಆಶ್ವಾಸನೆ ನೀಡುವ ಪಕ್ಷವನ್ನು ಗುಜರಾತ್‌ನ ಜನರು ಕೈ ಬಿಟ್ಟಿದ್ದಾರೆ: ಆಪ್‌ಗೆ ಶಾ ತಿರುಗೇಟು 12/08/2022 ನಾಳೆ 18 ಚಿತ್ರಗಳು ಬಿಡುಗಡೆ: ಸಿನಿಮಾ ಸುನಾಮಿಗೆ ಪ್ರೇಕ್ಷಕರೇ ತತ್ತರ 12/08/2022 ನಿಪ್ಪಾಣಿಯ ಸಂಭಾಜಿ ಚೌಕದಿಂದ ತಹಶೀಲ್ದಾರ್ ಕಚೇರಿಯವರೆಗೆ ಪಾದಯಾತ್ರೆ ಮೂಲಕ ಸತೀಶ್ ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ ನಡೆಯಿತು. ಬಳಿಕ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಸುಮಾರು 300 ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಗುಜರಾತಿನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು: ಲೆಹರ್‌ ಸಿಂಗ್‌ ಸತೀಶ್ ಜಾರಕಿಹೊಳಿ ಭಾವಚಿತ್ರ ಕೈಯಲ್ಲಿ ಹಿಡಿದು ಅವರ ಪರ ಘೋಷಣೆ ಕೂಗಿದರು. ಐ ಸ್ಟ್ಯಾಂಡ್ ವಿಥ್ ಸತೀಶ್ ಜಾರಕಿಹೊಳಿ ಎಂಬ ಬರಹದ ಬಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಲಾಯಿತು. ನವೆಂಬರ್ 6 ರಂದು ನಿಪ್ಪಾಣಿಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಸಮಾವೇಶದಲ್ಲಿ ಭಾಷಣದ ವೇಳೆ ಹಿಂದೂ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂದು ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ವ್ಯಾಪಕ ಟೀಕೆ, ಪ್ರತಿಭಟನೆಗಳು ನಡೆದಿವೆ. ಈಗ ಸತೀಶ್ ಜಾರಕಿಹೊಳಿ ಬೆಂಬಲ ಸೂಚಿಸಿ ತೇಜೋವಧೆ ಮಾಡುವವರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಅನಧಿಕೃತ ಶೆಡ್‍ಗಳ ತೆರವು- 200 ಕುಟುಂಬ ಬೀದಿಗೆ
‘ಯೆಹ್‌ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿ ಖ್ಯಾತಿಯ ನಟಿ ಹೀನಾ ಖಾನ್‌ ತಮ್ಮ ‘Seven One’ ವೆಬ್‌ ಸರಣಿ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. ಅದೀಬ್‌ ರೈಸ್‌ ನಿರ್ದೇಶನದ ಸರಣಿಯಲ್ಲಿ ಅವರದ್ದು ಪೊಲೀಸ್‌ ಅಧಿಕಾರಿ ಪಾತ್ರ. ನಟಿ ಹೀನಾ ಖಾನ್‌ ತಾವು ನಟಿಸಲಿರುವ ನೂತನ ವೆಬ್‌ ಸರಣಿ ‘Seven One’ ಕುರಿತು ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸೀರೀಸ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರವರು. ‘ಯೆಹ್‌ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿ ಖ್ಯಾತಿಯ ನಟಿ, “With great pride and excitement, we are thrilled to share the first look of the fantastic Hina Khan in our upcoming series ‘SEVEN ONE’. We promise this crime drama will keep you on the edge of your seat and watch out for @realhinakhan in a never seen before avatar as the dynamic Inspector Radhika Shroff.” ಎಂದು ಸಂದೇಶ ಹಾಕಿದ್ದಾರೆ. Madmidaas Films ನಿರ್ಮಿಸುತ್ತಿರುವ ಸರಣಿಯನ್ನು ಅದೀಬ್‌ ರೈಸ್‌ ನಿರ್ದೇಶಿಸುತ್ತಿದ್ದಾರೆ. ವಿಕ್ರಂ ಕೊಚ್ಚಾರ್‌, ಅಶ್ವಿನ್‌ ಕೌಲ್‌, ಭುವನ್‌ ಅರೋರಾ, ಶಾಬಾದ್‌ ಕಮಲ್‌ ಸರಣಿಯ ಇತರೆ ಪ್ರಮುಖ ಕಲಾವಿದರು. View this post on Instagram A post shared by Madmidaas Films (@madmidaasfilms) ಸರಣಿ ಕುರಿತು ಮಾತನಾಡಿರುವ ಹೀನಾ ಖಾನ್‌, “ನಾನಿಲ್ಲಿ ಕ್ಲಿಷ್ಟಕರ ಕೇಸ್‌ ಕುರಿತು ತನಿಖೆ ನಡಿಸುವ ಪೊಲೀಸ್‌ ಆಫೀಸರ್‌ ‘ರಾಧಿಕಾ ಶ್ರಾಫ್‌’ ಪಾತ್ರ ನಿರ್ವಹಿಸುತ್ತಿದ್ದೇನೆ. ಆಕೆ ಬಾಲಿವುಡ್‌ನಲ್ಲಿ ತೋರಿಸುವ ಪೊಲೀಸ್‌ರಂತಲ್ಲ. ಅತಾರ್ಕಿಕ ಸ್ಟಂಟ್ಸ್‌ಗಳು, ಡ್ರಾಮಾ, ಚೇಸ್‌ಗಳು, ಬಿಲ್ಡ್‌ಅಪ್‌ ತೋರಿಸುವಂತಹ ಪಾತ್ರ ಅದಲ್ಲ” ಎಂದಿದ್ದಾರೆ. ತೋಳ್ಬಲಕ್ಕಿಂತ ಬುದ್ಧಿವಂತಿಕೆಯಿಂದ ಕೇಸುಗಳನ್ನು ಪರಿಹರಿಸುವ ಪಾತ್ರ ಹೀರಾರದ್ದು ಎನ್ನುವುದು ಅವರ ಮಾತುಗಳಿಂದ ತಿಳಿದುಬರುತ್ತದೆ. ಈ ಹಿಂದೆ ಹೀನಾ ಅವರು ವಿಕ್ರಂ ಭಟ್‌ ನಿರ್ದೇಶನದ ‘Damaged 2’ ಸರಣಿಯಲ್ಲಿ ನಟಿಸಿದ್ದರು. ‘Seven One’ ಅವರ ಎರಡನೇ ವೆಬ್‌ ಸರಣಿ. ‘ಯೆಹ್‌ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಸರಣಿ ಮೂಲಕ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಇದಾದ ನಂತರ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿಯೂ ಅವರು ವೀಕ್ಷಕರನ್ನು ರಂಜಿಸಿದ್ದರು.
ಲಿಥುವೇನಿಯನ್ ಲಿಟಾಸ್ ಗೆ ಲಿಲಂಗೆನಿ ವಿನಿಮಯ ದರ ಇತಿಹಾಸ ಇತಿಹಾಸಕ್ಕೂ 1993 ತನಕ 2017. ಕರೆನ್ಸಿ ಪರಿವರ್ತನೆ ಚಾರ್ಟ್ ಲಿಥುವೇನಿಯನ್ ಲಿಟಾಸ್ ಗೆ ಲಿಲಂಗೆನಿ (ಸೆಪ್ಟೆಂಬರ್ 2007). ಲಿಥುವೇನಿಯನ್ ಲಿಟಾಸ್ ಗೆ ಲಿಲಂಗೆನಿ ವಿನಿಮಯ ದರ ಇತಿಹಾಸ ಫಾರ್ ಸೆಪ್ಟೆಂಬರ್ 2007 ಸೆಂಟ್ರಲ್ ಬ್ಯಾಂಕ್ ಮಾಹಿತಿ ಪ್ರಕಾರ. ದಿನಗಳ ಕರೆನ್ಸಿ ಬದಲಾವಣೆ ಇತಿಹಾಸ. ಪರಿವರ್ತಿಸಿ ಲಿಥುವೇನಿಯನ್ ಲಿಟಾಸ್ ಗೆ ಲಿಲಂಗೆನಿ ಲಿಥುವೇನಿಯನ್ ಲಿಟಾಸ್ ಗೆ ಲಿಲಂಗೆನಿ ವಿನಿಮಯ ದರ ಲಿಥುವೇನಿಯನ್ ಲಿಟಾಸ್ ಗೆ ಲಿಲಂಗೆನಿ ವಿದೇಶೀ ವಿನಿಮಯ ವಿನಿಮಯ ಮಾರುಕಟ್ಟೆಯಲ್ಲಿ ವಾಸಿಸುವ ಮಾರ್ಚ್ 2017 ಫೆಬ್ರವರಿ 2017 ಜನವರಿ 2017 ಡಿಸೆಂಬರ್ 2016 ನವೆಂಬರ್ 2016 ಅಕ್ಟೋಬರ್ 2016 ಸೆಪ್ಟೆಂಬರ್ 2016 ಆಗಸ್ಟ್ 2016 ಜುಲೈ 2016 ಜೂನ್ 2016 ಮೇ 2016 ಏಪ್ರಿಲ್ 2016 ಮಾರ್ಚ್ 2016 ಫೆಬ್ರವರಿ 2016 ಜನವರಿ 2016 ಡಿಸೆಂಬರ್ 2015 ನವೆಂಬರ್ 2015 ಅಕ್ಟೋಬರ್ 2015 ಸೆಪ್ಟೆಂಬರ್ 2015 ಆಗಸ್ಟ್ 2015 ಜುಲೈ 2015 ಜೂನ್ 2015 ಮೇ 2015 ಏಪ್ರಿಲ್ 2015 ಮಾರ್ಚ್ 2015 ಫೆಬ್ರವರಿ 2015 ಜನವರಿ 2015 ಡಿಸೆಂಬರ್ 2014 ನವೆಂಬರ್ 2014 ಅಕ್ಟೋಬರ್ 2014 ಸೆಪ್ಟೆಂಬರ್ 2014 ಆಗಸ್ಟ್ 2014 ಜುಲೈ 2014 ಜೂನ್ 2014 ಮೇ 2014 ಏಪ್ರಿಲ್ 2014 ಮಾರ್ಚ್ 2014 ಫೆಬ್ರವರಿ 2014 ಜನವರಿ 2014 ಡಿಸೆಂಬರ್ 2013 ನವೆಂಬರ್ 2013 ಅಕ್ಟೋಬರ್ 2013 ಸೆಪ್ಟೆಂಬರ್ 2013 ಆಗಸ್ಟ್ 2013 ಜುಲೈ 2013 ಜೂನ್ 2013 ಮೇ 2013 ಏಪ್ರಿಲ್ 2013 ಮಾರ್ಚ್ 2013 ಫೆಬ್ರವರಿ 2013 ಜನವರಿ 2013 ಡಿಸೆಂಬರ್ 2012 ನವೆಂಬರ್ 2012 ಅಕ್ಟೋಬರ್ 2012 ಸೆಪ್ಟೆಂಬರ್ 2012 ಆಗಸ್ಟ್ 2012 ಜುಲೈ 2012 ಜೂನ್ 2012 ಮೇ 2012 ಏಪ್ರಿಲ್ 2012 ಮಾರ್ಚ್ 2012 ಫೆಬ್ರವರಿ 2012 ಜನವರಿ 2012 ಡಿಸೆಂಬರ್ 2011 ನವೆಂಬರ್ 2011 ಅಕ್ಟೋಬರ್ 2011 ಸೆಪ್ಟೆಂಬರ್ 2011 ಆಗಸ್ಟ್ 2011 ಜುಲೈ 2011 ಜೂನ್ 2011 ಮೇ 2011 ಏಪ್ರಿಲ್ 2011 ಮಾರ್ಚ್ 2011 ಫೆಬ್ರವರಿ 2011 ಜನವರಿ 2011 ಡಿಸೆಂಬರ್ 2010 ನವೆಂಬರ್ 2010 ಅಕ್ಟೋಬರ್ 2010 ಸೆಪ್ಟೆಂಬರ್ 2010 ಆಗಸ್ಟ್ 2010 ಜುಲೈ 2010 ಜೂನ್ 2010 ಮೇ 2010 ಏಪ್ರಿಲ್ 2010 ಮಾರ್ಚ್ 2010 ಫೆಬ್ರವರಿ 2010 ಜನವರಿ 2010 ಡಿಸೆಂಬರ್ 2009 ನವೆಂಬರ್ 2009 ಅಕ್ಟೋಬರ್ 2009 ಸೆಪ್ಟೆಂಬರ್ 2009 ಆಗಸ್ಟ್ 2009 ಜುಲೈ 2009 ಜೂನ್ 2009 ಮೇ 2009 ಏಪ್ರಿಲ್ 2009 ಮಾರ್ಚ್ 2009 ಫೆಬ್ರವರಿ 2009 ಜನವರಿ 2009 ಡಿಸೆಂಬರ್ 2008 ನವೆಂಬರ್ 2008 ಅಕ್ಟೋಬರ್ 2008 ಸೆಪ್ಟೆಂಬರ್ 2008 ಆಗಸ್ಟ್ 2008 ಜುಲೈ 2008 ಜೂನ್ 2008 ಮೇ 2008 ಏಪ್ರಿಲ್ 2008 ಮಾರ್ಚ್ 2008 ಫೆಬ್ರವರಿ 2008 ಜನವರಿ 2008 ಡಿಸೆಂಬರ್ 2007 ನವೆಂಬರ್ 2007 ಅಕ್ಟೋಬರ್ 2007 ಸೆಪ್ಟೆಂಬರ್ 2007 ಆಗಸ್ಟ್ 2007 ಜುಲೈ 2007 ಜೂನ್ 2007 ಮೇ 2007 ಏಪ್ರಿಲ್ 2007 ಮಾರ್ಚ್ 2007 ಫೆಬ್ರವರಿ 2007 ಜನವರಿ 2007 ಡಿಸೆಂಬರ್ 2006 ನವೆಂಬರ್ 2006 ಅಕ್ಟೋಬರ್ 2006 ಸೆಪ್ಟೆಂಬರ್ 2006 ಆಗಸ್ಟ್ 2006 ಜುಲೈ 2006 ಜೂನ್ 2006 ಮೇ 2006 ಏಪ್ರಿಲ್ 2006 ಮಾರ್ಚ್ 2006 ಫೆಬ್ರವರಿ 2006 ಜನವರಿ 2006 ಡಿಸೆಂಬರ್ 2005 ನವೆಂಬರ್ 2005 ಅಕ್ಟೋಬರ್ 2005 ಸೆಪ್ಟೆಂಬರ್ 2005 ಆಗಸ್ಟ್ 2005 ಜುಲೈ 2005 ಜೂನ್ 2005 ಮೇ 2005 ಏಪ್ರಿಲ್ 2005 ಮಾರ್ಚ್ 2005 ಫೆಬ್ರವರಿ 2005 ಜನವರಿ 2005 ಡಿಸೆಂಬರ್ 2004 ನವೆಂಬರ್ 2004 ಅಕ್ಟೋಬರ್ 2004 ಸೆಪ್ಟೆಂಬರ್ 2004 ಆಗಸ್ಟ್ 2004 ಜುಲೈ 2004 ಜೂನ್ 2004 ಮೇ 2004 ಏಪ್ರಿಲ್ 2004 ಮಾರ್ಚ್ 2004 ಫೆಬ್ರವರಿ 2004 ಜನವರಿ 2004 ಡಿಸೆಂಬರ್ 2003 ನವೆಂಬರ್ 2003 ಅಕ್ಟೋಬರ್ 2003 ಸೆಪ್ಟೆಂಬರ್ 2003 ಆಗಸ್ಟ್ 2003 ಜುಲೈ 2003 ಜೂನ್ 2003 ಮೇ 2003 ಏಪ್ರಿಲ್ 2003 ಮಾರ್ಚ್ 2003 ಫೆಬ್ರವರಿ 2003 ಜನವರಿ 2003 ಡಿಸೆಂಬರ್ 2002 ನವೆಂಬರ್ 2002 ಅಕ್ಟೋಬರ್ 2002 ಸೆಪ್ಟೆಂಬರ್ 2002 ಆಗಸ್ಟ್ 2002 ಜುಲೈ 2002 ಜೂನ್ 2002 ಮೇ 2002 ಏಪ್ರಿಲ್ 2002 ಮಾರ್ಚ್ 2002 ಫೆಬ್ರವರಿ 2002 ಜನವರಿ 2002 ಡಿಸೆಂಬರ್ 2001 ನವೆಂಬರ್ 2001 ಅಕ್ಟೋಬರ್ 2001 ಸೆಪ್ಟೆಂಬರ್ 2001 ಆಗಸ್ಟ್ 2001 ಜುಲೈ 2001 ಜೂನ್ 2001 ಮೇ 2001 ಏಪ್ರಿಲ್ 2001 ಮಾರ್ಚ್ 2001 ಫೆಬ್ರವರಿ 2001 ಜನವರಿ 2001 ಡಿಸೆಂಬರ್ 2000 ನವೆಂಬರ್ 2000 ಅಕ್ಟೋಬರ್ 2000 ಸೆಪ್ಟೆಂಬರ್ 2000 ಆಗಸ್ಟ್ 2000 ಜುಲೈ 2000 ಜೂನ್ 2000 ಮೇ 2000 ಏಪ್ರಿಲ್ 2000 ಮಾರ್ಚ್ 2000 ಫೆಬ್ರವರಿ 2000 ಜನವರಿ 2000 ಡಿಸೆಂಬರ್ 1999 ನವೆಂಬರ್ 1999 ಅಕ್ಟೋಬರ್ 1999 ಸೆಪ್ಟೆಂಬರ್ 1999 ಆಗಸ್ಟ್ 1999 ಜುಲೈ 1999 ಜೂನ್ 1999 ಮೇ 1999 ಏಪ್ರಿಲ್ 1999 ಮಾರ್ಚ್ 1999 ಫೆಬ್ರವರಿ 1999 ಜನವರಿ 1999 ಡಿಸೆಂಬರ್ 1998 ನವೆಂಬರ್ 1998 ಅಕ್ಟೋಬರ್ 1998 ಸೆಪ್ಟೆಂಬರ್ 1998 ಆಗಸ್ಟ್ 1998 ಜುಲೈ 1998 ಜೂನ್ 1998 ಮೇ 1998 ಏಪ್ರಿಲ್ 1998 ಮಾರ್ಚ್ 1998 ಫೆಬ್ರವರಿ 1998 ಜನವರಿ 1998 ಡಿಸೆಂಬರ್ 1997 ನವೆಂಬರ್ 1997 ಅಕ್ಟೋಬರ್ 1997 ಸೆಪ್ಟೆಂಬರ್ 1997 ಆಗಸ್ಟ್ 1997 ಜುಲೈ 1997 ಜೂನ್ 1997 ಮೇ 1997 ಏಪ್ರಿಲ್ 1997 ಮಾರ್ಚ್ 1997 ಫೆಬ್ರವರಿ 1997 ಜನವರಿ 1997 ಡಿಸೆಂಬರ್ 1996 ನವೆಂಬರ್ 1996 ಅಕ್ಟೋಬರ್ 1996 ಸೆಪ್ಟೆಂಬರ್ 1996 ಆಗಸ್ಟ್ 1996 ಜುಲೈ 1996 ಜೂನ್ 1996 ಮೇ 1996 ಏಪ್ರಿಲ್ 1996 ಮಾರ್ಚ್ 1996 ಫೆಬ್ರವರಿ 1996 ಜನವರಿ 1996 ಡಿಸೆಂಬರ್ 1995 ನವೆಂಬರ್ 1995 ಅಕ್ಟೋಬರ್ 1995 ಸೆಪ್ಟೆಂಬರ್ 1995 ಆಗಸ್ಟ್ 1995 ಜುಲೈ 1995 ಜೂನ್ 1995 ಮೇ 1995 ಏಪ್ರಿಲ್ 1995 ಮಾರ್ಚ್ 1995 ಫೆಬ್ರವರಿ 1995 ಜನವರಿ 1995 ಡಿಸೆಂಬರ್ 1994 ನವೆಂಬರ್ 1994 ಅಕ್ಟೋಬರ್ 1994 ಸೆಪ್ಟೆಂಬರ್ 1994 ಆಗಸ್ಟ್ 1994 ಜುಲೈ 1994 ಜೂನ್ 1994 ಮೇ 1994 ಏಪ್ರಿಲ್ 1994 ಮಾರ್ಚ್ 1994 ಫೆಬ್ರವರಿ 1994 ಜನವರಿ 1994 ಡಿಸೆಂಬರ್ 1993 ನವೆಂಬರ್ 1993 ಅಕ್ಟೋಬರ್ 1993 ಸೆಪ್ಟೆಂಬರ್ 1993 ಆಗಸ್ಟ್ 1993 ಜುಲೈ 1993 ಜೂನ್ 1993 ಮೇ 1993 << < ಡಿಸೆಂಬರ್ 2007 ನವೆಂಬರ್ 2007 ಅಕ್ಟೋಬರ್ 2007 ಸೆಪ್ಟೆಂಬರ್ 2007 ಆಗಸ್ಟ್ 2007 ಜುಲೈ 2007 ಜೂನ್ 2007 > >>
ಕೇಂದ್ರದ ತಾರತಮ್ಯ ಧೋರಣೆ ಖಂಡಿಸಿ ಆಗಸ್ಟ್‌ 7ರಂದು ನಡೆಯಲಿರುವ ನೀತಿ ಆಯೋಗದ ಏಳನೆಯ ಆಡಳಿತ ಮಂಡಳಿಯ ಸಭೆಯನ್ನು ಬಹಿಷ್ಕರಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಚಂದ್ರಶೇಖರ ರಾವ್, “ರಾಜ್ಯಗಳು ಅಭಿವೃದ್ಧಿ ಹೊಂದಿದರೆ ಮಾತ್ರ ಭಾರತ ಬಲಿಷ್ಠ ರಾಷ್ಟ್ರವಾಗಿ ಅಭಿವೃದ್ದಿ ಹೊಂದಲು ಸಾಧ್ಯ. ಬಲಿಷ್ಠ ಮತ್ತು ಆರ್ಥಿಕವಾಗಿ ಚೈತನ್ಯ ಹೊಂದಿದ ರಾಜ್ಯಗಳು ಮಾತ್ರ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬಹುದು” ಎಂದು ಉಲ್ಲೇಖಿಸಿದ್ದಾರೆ. “ಕೇಂದ್ರದ ತಾರತಮ್ಯದ ಧೋರಣೆಗಳಿಂದಾಗಿ, ಆಗಸ್ಟ್‌ 7ರಂದು ನಡೆಯಲಿರುವ ನೀತಿ ಆಯೋಗದ ಏಳನೆಯ ಆಡಳಿತ ಸಭೆಯಲ್ಲಿ ನಾನು ಭಾಗವಹಿಸುತ್ತಿಲ್ಲ. ಪ್ರತಿಭಟನೆಯ ಸಂಕೇತವಾಗಿ ನಾನು ಸಭೆಯಿಂದ ದೂರವಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ. “ರಾಷ್ಟ್ರವನ್ನು ಬಲಿಷ್ಠ ಮತ್ತು ಅಭಿವೃದ್ಧಿಗೊಳಿಸುವ ನಮ್ಮ ಸಾಮೂಹಿಕ ಪ್ರಯತ್ನದಲ್ಲಿ ರಾಜ್ಯಗಳ ವಿರುದ್ಧ ತಾರತಮ್ಯ ಮತ್ತು ಸಮಾನ ಪಾಲುದಾರರಾಗಿ ಪರಿಗಣಿಸದ ಕೇಂದ್ರ ಸರ್ಕಾರದ ನಡೆ ಖಂಡನೀಯ” ಎಂದು ಕೆಸಿಆರ್ ಬಹಿಷ್ಕಾರಕ್ಕೆ ಕಾರಣಗಳನ್ನು ಪತ್ರದಲ್ಲಿ ವಿವರಿಸಿದ್ದಾರೆ. "ಮಿಷನ್ ಕಾಕತೀಯಕ್ಕೆ 5,000 ಕೋಟಿ ರೂಪಾಯಿ ಅನುದಾನ ಮತ್ತು ಮಿಷನ್ ಭಗೀರಥಕ್ಕೆ 19,205 ರೂಪಾಯಿ ಕೇಂದ್ರದ ನೆರವು ನೀಡುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಆದರೂ ಎನ್‌ಡಿಎ ಸರ್ಕಾರ ಅವುಗಳನ್ನು ನಿರ್ಲಕ್ಷಿಸಿ, ಯೋಜನೆಗಳಿಗೆ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.
ನಮಸ್ಕಾರ ಪ್ರಿಯ ಓದುಗರಿಗೆ.. ನಾನು ನಿಮ್ಮ ರವಿ ಕುಮಾರ್.. ಕಥೆಯನ್ನು ಓದಿ ಆನಂದಿಸಿ ಮತ್ತು ನಿಮ್ಮ ಅಭಿಪ್ರಾಯವನ್ನು ಹಾಗೂ ಬರವಣಿಗೆಯಲ್ಲಿ ಲೋಪ ಇದ್ದರೆ ದಯವಿಟ್ಟು ತಿಳಿಸಿ ಮುಂದುವರಿದ ಭಾಗ….. ಅವಳು ಅವನ tunne ಯನ್ನು ದಿಟ್ಟಿಸಿ ನೋಡುತ್ತಾ ಮರುಕ ಪಟ್ಟು.. ಈ tunne ಯನ್ನು ಬಿಡಬಾರದು ಎಂಬಂತೆ ಒಂದೇ ಸಾರಿಗೆ ಪೂರ್ಣ tunne ಯನ್ನು ಬಾಯಿಗೆ ಹಾಕಿ kondalu ಅದು ಅವಳ ಗಂಟಲು ವರಗೂ ಹೋಗಿ ಮತ್ತೆ ಹೊರಗೆ ತಗೆದಳು…. ಹೀಗೆ ಅವಳು ಅವನ tunneya jothe ಆಟವಾಡುತ್ತ ಇನ್ನೂ ಗಟ್ಟಿ ಮಾಡಿದಳು… ಅವನು ಈ ಸುಖ ತಡೆಯಲಾಗದೆ ಅವಳ ತಲೆಯ ಕೂದಲು ಹಿಡಿದು ಗಟ್ಟಿಯಾಗಿ ಅವನ tunne ಯನ್ನು ಅವಳ ಬಾಯಿಯ ಆಳಕ್ಕೆ ನೂಕಿದ ಆಗ ಅವಳು ಉಸಿರು ಕಟ್ಟಿದ ಹಾಗೆ ಆಗಿ ಅವನನ್ನು ಹಿಂದಕ್ಕೆ ನೂಕಿ ಜೋರಾಗಿ ಉಸಿರು ಬಿಡುತ್ತಾ ಅವನನ್ನು ನೋಡಿ ನಕ್ಕಳು.. ಅವನು ನೋಡಿ ನಗುತ್ತಾ.. ಮತ್ತೆ ಅವಳ ತಲೆ ಹಿಡಿದು ಅವನು tunne ಯನ್ನು ಇನ್ನೊಮ್ಮೆ ಅವಳ ಗಂಟಲು ಆಳಕ್ಕೆ ನೂಕಿದ ಇದನ್ನು ಅವಳು ತುಂಬಾ ಇಷ್ಟ ಪಟ್ಟು ಹೀಗೆ ಮಾಡು ಅಂತ ಅವನ ಕೈಯಿಂದ 20 ಸಲ ಮಾಡಿಸಿಕೊಂಡು ಸುಸ್ತಾಗಿ ಅವನ tunne ಚಿಪಲು ಶುರು ಮಾಡಿದ 1 ನಿಮಿಷದಲ್ಲಿ ಅವನು tunne ವೇಗ ಹೆಚ್ಚಿಸಿ ಅವಳ ತಲೆ ಯನ್ನು ಹಿಂದೆ ಮುಂದೆ ಮಾಡಲು ಶುರು ಮಾಡಿದ… ಇದನ್ನು ಅವಳು ಇಷ್ಟ ಪಡುತ್ತಾ ಅವಳು support ಮಾಡಿದಳು.. ಹೀಗೆ ಮಾಡಿ ಮಾಡಿ ಅವನು ಕೊನೆಗೆ ಅವಳ ಬಾಯಲ್ಲಿ ಅವನ ವಿರ್ಯ ಬಿಟ್ಟು ಬಿಟ್ಟ… ಅದು ಅವಳ ಬಾಯಿ ತುಂಬಿ ಹೋಗಿತ್ತು… ಅದರ ರುಚಿಯನ್ನು ಸ್ವಾಧಿಸುತ್ತ ಅದನ್ನು ಸ್ವಲ್ಪ ಸ್ವಲ್ಪವಾಗಿ ನುಂಗಿ ಮತ್ತೆ ಅವನ tunne ಯನ್ನು ಬಾಯಿಗೆ ಹಾಕಿಕೊಂಡಳು ಆದ್ರೆ ಇಲ್ಲಿ ಅವನ tunneya ಶಕ್ತಿ ಕಮ್ಮಿ ಆಗಿ ಮಲಗಿತ್ತು,,, ಅದನ್ನು ಮೇಲೆ ಎಬ್ಬಿಸಬೇಕು ಅಂತ ಅವಳು ಅವನ tunne ಯನ್ನು ಜೋರಾಗಿ ಚಿಪಲು… ಅದು ಮತ್ತೆ ನಿಗರಿಕೊಂಡು ಮೊದಲಿನ ಹಾಗೆ ಕಬ್ಬಿಣದ ರಾಡ್ ತರಹ ಆಯಿತು…. ಇದನ್ನು ಕಂಡು ಅವಳು ಈ ಸಲ ಬಾಯಿಂದ tunne ತಗದು ಅವಳು ಅವನ ಮೇಲೆ ಬಂದು… ನನ್ನ tullu nekkuva ಆಸೆ ಇಲ್ಲವೇ ಅಂತ ಕೇಳಿದಳು… ಆಗ ಅವನು ನಾನು ಇದುವರಗೂ ಯಾವ ಹೆಣ್ಣಿನ tullannu ನೋಡಿಲ್ಲ ಅಂದ,, ಆಗ… ಅವಳು ಹೌದಾ ನನ್ನ ರಾಜ…. ಇದೊ ನೋಡಿಕೊ… ಆದರೆ nekkuvudu ಬಿಡಬೇಡ ಅಂದು ಅವಳು ಅವನ ಮುಂದೆ ಬಂದು ಆಕಾಶಕ್ಕೆ ಮುಖ ಮಾಡಿ tullu ಅಗಲಿಸಿಕೊಂಡು malagidalu ಆಗ ಅವನು ಅದನ್ನು ದಿಟ್ಟಿಸಿ ನೋಡುತ್ತಾ…. ಅವಳ tullu ಹೇಗಿತ್ತು ಅಂದರೆ…. “ಕಂದು ಬಣ್ಣದ ಕ್ಲಿನ್ shave ಮಾಡಿದ್ದ… ಅವಳ tullu ರೂಮಿನ ಲೈಟ್ ಬೆಳಕಿಗೆ ಮೀರಿ ಮೀರಿ ಮಿಂಚುತ್ತ.. ಅವಳ ಕಾಮ ದಾಹ ಎಷ್ಟಿದೆ ಎಂದು tullina ಸೀಳಿನಿಂದ ನಿಧಾನವಾಗಿ ಅವಳ tullina ರಸ ಹನಿ ಹನಿ ಆಗಿ ಸಾಲಾಗಿ ಅವಳ ಟಿಕದ ಸೀಳಿನಲ್ಲಿ ಮಾಯ ಆಗುತ್ತಾ ಹೊರಟಿತ್ತು….” ಇದನ್ನು ದಿಟ್ಟಿಸಿ ನೋಡಿದ ಅವನು ಅಬ್ಬಾ ಎಂಥಾ tullu ಎಂದು ಮನಸ್ಸಿನಲ್ಲಿ ಹೇಳುತ್ತಾ ನಿಧಾನವಾಗಿ ಬಗ್ಗಿ ಅವಳ tullina ಮೇಲ್ ತನ್ನ ಎರಡು ಕೈಗಳನ್ನು ಇಟ್ಟು ಸಮಾಧಾನದಿಂದ ಅವಳ tullannu ಅಗಲಿಸಿದ….. ಅವಳ tullu ರಸದಿಂದ ತುಂಬಿ ತಳುಕುತಿತ್ತು… ಇವನು ಅದನ್ನು ನೋಡುತ್ತಾ ತನ್ನ ನಾಲಿಗೆಯನ್ನು ಹೊರ ಚಾಚಿ ಅವಳ tullina ಒಳಗೆ ಇಟ್ಟು ಒಂದೇ ಸಾರಿಗೆ ಎಲ್ಲಾ ರಸ ಆಗುವಂತೆ nekki ಬಿಟ್ಟ…. ಆಗ ಅವಳು ahhh ಅಂತ ಶಬ್ದ ಮಾಡುತ್ತಾ ಅವನ ತಲೆ ಕೂದಲು ಹಿಡಿದು ತನ್ನ tullige otthi kondalu ಆಗ ಅವನು… ಬಿಟ್ಟು ಬಿಡದಂತೆ ಅವಳ tullannu ಹರಿದು ಹೋಗುವ ಹಾಗೆ nekkalu ಶುರು ಮಾಡಿದ…. 10 ನಿಮಿಷ ಅವನು ಅವಳ tullu ನೆನೆದು ಹರಿದು ಹೋಗುವ ಹಾಗೆ nekkida ಆದರೆ ಅವಳಿಗೆ ಈ ಯಾವುದರ ಪರಿವೆ ಇಲ್ಲದೆ ಅವಳು ಈ tullina ಸುಖವನ್ನು ಸವಿಯುತ್ತಾ ಕಳೆದು ಹೋಗಿದ್ದಗಳು…. ಅವನು nekkida 10 ನಿಮಿಷ ನಂತರ ಅವಳು ಮತ್ತೆ ರಸ ಬಿಡಲು…. ಅವನು ಈ ಭಾರಿ ನಾಲಿಗೆ ಹೊರ ತಗೆದು ಅದು ಪೂರ್ತಿ ಹೊರಗೆ ಬರುವವರೆಗೆ ಬಿಟ್ಟು ಅವಳ tullina ವಾಸನೆ ಸವಿದ… ಅದು ಘಮ ಘಮ ಎಂದು ಒಂದು ತರಹದ ಕಾಮ ಪ್ರಚೋದಕ ಔಷಧೀಯ ತರಹ ಅವನಿಗೆ ಭಾಸವಾಯಿತು.. ಹೀಗೆ ಮಾಡುತ್ತ ಮತ್ತೆ ಅವನು ಅವಳ tullannu ಅಗಲ ಮಾಡಿ ನಾಲಗೆಯನ್ನು ಅವಳ tullige ಹಾಕಿ nekkida…. ಅಲ್ಲಿ ಬಂದಿದ್ದ ಎಲ್ಲಾ ರಸವನ್ನು ಹಿರಿದ…. ಹಾಗೆ ಮಾಡುತ್ತಾ avan ಒಂದು ಕೈಯಲ್ಲಿ ಅವಳ tullu ಹಿಡಿದು ಅಗಲಿಸಿ ಅವಳ ಚಂದ್ರನಾಡಿ ಕಾಣುವಂತೆ ಮಾಡಿದ… ನಂತರ ಆ ಚಂದ್ರ ನಾಡಿಗೆ ತನ್ನ ನಾಲಿಗೆ ತುದಿ ಹಾಕಿ nekkalu… ಅವಳಿಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುವ ಹಾಗಾಯಿತು… ಅವನು ಹೀಗೆ ಮಾಡುತ್ತಾ 5 ನಿಮಿಷ ಆಗಿತ್ತು ಅಷ್ಟರಲ್ಲಿ ಅವಳು ಮತ್ತೊಮ್ಮೆ ರಸ bittalu…. ಆದರೆ ಈ ಭಾರಿ ರಸ ಹೊರಗೆ ಬರದಂತೆ ಅವನ ಪೂರ್ತಿ tullige ಬಾಯಿ ಹಾಕಿ ತನ್ನ ನಾಲಗೆಯನ್ನು tullina ಆಳಕ್ಕೆ ಬಿಟ್ಟು ರಸವನ್ನು ಅಲ್ಲಿಂದಲೇ ಹೀರಲು ಶರು ಮಾಡಿದ… ಅವಳಿಗೆ ತಡೆಯಲಾಗದೆ ಅವನ ತಲೆಯನ್ನು ತನ್ನ tullige ಮತ್ತಷ್ಟು ಒತ್ತಿದಳು.. ಆಗ ಅವನ ನಾಲಿಗೆ ಮತ್ತಷ್ಟು ಆಳಕ್ಕೆ ಹೋಗಿ… ಅಲ್ಲಿನ ರಸ ಎಲ್ಲ ಹೀರಿ ಕಾಲಿ ಮಾಡಿದ…. ಅವಳು ಈ ಸುಖಕ್ಕೆ ಸುಸ್ತಾಗಿ ಅವನ ತಲೆಯನ್ನು ಬಿಟ್ಟು ಎರಡು ಕೈಗಳಿಂದ ತನ್ನ ಮೊಲೆ ಒತ್ತಿಕೊಳ್ಳುತ್ತ ಮೈ ಸಡಿಲ ಮಾಡಿ ಕಣ್ಣು ಮುಚ್ಚಿ ahhh ahhh ಅಂತ ಹೇಳಿದರೆ ಇವನು ಅವಳ ಚಂದ್ರನಾಡಿಗೆ ನಾಲಿಗೆ ಹಾಕಲು ಅವಳು ತನ್ನ tullannu ಹಿಂದಕ್ಕೆ ಏಳೆದು… ನನ್ನ ಕೈ ಯಲ್ಲಿ agalla ಕಣೋ…. ನಿನ್ನ tunne ಹಾಕೋ… ಬೇಗ… ಕಣೋ… ಎಂದು ಅವನ ಮುಖ ನೋಡದೆ ಹೇಳಲು ಪ್ರಾರಂಬಿಸಿದಳು… ಆಗ ಅವನು ಸರಿ ಎಂದೂ ಎದ್ದು ನಿಂತ ಅವನ tunne ಯನ್ನು ಕೈ ಯಲ್ಲಿ ಹಿಡಿದು ಒಂದು ಸಾರಿ ಹಿಂದೆ ಮುಂದೆ ಮಾಡಿ ಅವಳ tullina ಮೇಲೆ ಇಟ್ಟ… ಆಗ ಅವಳು…. ಕಥೆ ಮುಂದುವರೆಯುವುದು………………… ಪ್ರಿಯ ಓದುಗರೆ ನನ್ನ ಬರವನಿಗೆಯಲ್ಲಿ ಏನಾದರು ಲೋಪ ಇದ್ದರೆ ದಯವಿಟ್ಟು ಹೇಳಿ.. ಹಾಗೂ ನಿಮ್ಮ ಅಭಿಪ್ರಾಯ ತಿಳಿಸಿ. ಇಮೇಲ್ ವಿಳಾಸ Categories Kannada Hot stories, Kannada Kama Kathegalu Post navigation Previous Previous post: Thika Kaidu Sullu Helidakke Sikshe Kotte – ತಿಕ ಕೈದು ಸುಳ್ಳು ಹೇಳಿ ದಕ್ಕೆ ಶಿಕ್ಷೆ ಕೊಟ್ಟೆ – Kannada Story
ಸಮೂಹ ಶಕ್ತಿ ಒಂದು ಸಾಮಾಜಿಕ ಮತ್ತು ರಾಜಕೀಯ ಸಂಘಟನೆ. ಸಾಮಾನ್ಯ ಜನರಲ್ಲಿನ ಚಿಂತನೆಗಳನ್ನು, 'ಸಮಾಜಕ್ಕೆ ನಾನೇನಾದರೂ ಮಾಡಬೇಕು' ಎಂಬ ಹಂಬಲವನ್ನು ಜಾಗೃತಗೊಳಿಸಿ ರಾಜಕಾರಣವೂ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ‌ ಬದಲಾವಣೆ ತಂದು ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದು ಸಮೂಹ ಶಕ್ತಿಯ ಉದ್ದೇಶ. ಜನಸಾಮಾನ್ಯರಲ್ಲಿನ ಪುಟ್ಟ ಪುಟ್ಟ ಯೋಚನೆ- ಯೋಜನೆಗಳನ್ನು‌ ಕಾರ್ಯಗತಗೊಳಿಸುವುದು ಸಮೂಹ ಶಕ್ತಿಯ ಉದ್ದೇಶ. ಪ್ರತಿ ವ್ಯಕ್ತಿಯಲ್ಲಿನ ಶಕ್ತಿಯನ್ನು ಸಮೂಹ ಶಕ್ತಿಯಾಗಿಸಿ ಸಮಾಜದಲ್ಲಿ ಉತ್ತಮ ಬದಲಾವಣೆ ತರುವ ಉದ್ದೇಶವನ್ನು ಸಮೂಹ ಶಕ್ತಿ ಹೊಂದಿದೆ. ಸಮಾನಮನಸ್ಕರನ್ನು ಒಂದೆಡೆ ತಂದು ಅಭಿವೃದ್ಧಿಯನ್ನು ಸಾಧ್ಯವಾಗಿಸುವುದೇ ಸಮೂಹ ಶಕ್ತಿಯ ಧ್ಯೇಯ. ಸಮೂಹ ಶಕ್ತಿ ಇರುವುದು ಸಂಘಟನೆ ಮತ್ತು ಹೋರಾಟಕ್ಕಾಗಿ ಮಾತ್ರವೇ ಅಲ್ಲ. ಸಮೂಹ ಶಕ್ತಿಯಲ್ಲಿ ಭಾಗಿಯಾಗುವ ಎಲ್ಲರನ್ನೂ ಜಾಗೃತಗೊಳಿಸಿ ಅವರಲ್ಲಿನ ಆತ್ಮಶಕ್ತಿಯನ್ನು ಉದ್ದೀಪನಗೊಳಿಸಿ ಅವರ ವ್ಯಕ್ತಿತ್ವ ಸಕಾರಾತ್ಮಕ ಸರ್ವತೋಮುಖ ಬೆಳವಣಿಗೆ ಹೊಂದಲು ಅವಕಾಶವಿದೆ. ಒಂದು ಹೋರಾಟ ಅಥವ ಅಭಿಯಾನ ಆರಂಭಿಸಲು ಬೆಳೆಸಿಕೊಳ್ಳಬೇಕಾಗಿರುವ ಮಾತುಗಾರಿಕೆ, ಎದುರಿನಲ್ಲಿರುವವರನ್ನು ಒಪ್ಪಿಸಲು ಬೇಕಿರುವ ನೈಪುಣ್ಯವನ್ನೂ ಸಮೂಹ ಶಕ್ತಿ ಮೂಲಕ ಕಲಿತುಕೊಳ್ಳಬಹುದು. ಒಂದು ಹೋರಾಟ ಅಥವ ಸಮಾಜ ಸೇವೆಯನ್ನು ಏಕೆ ಮತ್ತು ಹೇಗೆ ಮಾಡುವುದು? ಯಾವ ಮಟ್ಟಿಗೆ ಅಥವ ಯಾವ ಹಂತದ ತನಕ ಮಾಡುವುದು? ಎಂಬೆಲ್ಲಾ ಪ್ರಶ್ನೆಗಳಿಗೆ ಸಮೂಹಶಕ್ತಿ ಸ್ಪಷ್ಟವಾಗಿ ಉತ್ತರ ನೀಡಿದೆ. ಈ ಕೆಲಸ ನನ್ನಿಂದ ಆಗುತ್ತದೆಯೇ ಇಲ್ಲವೇ? ನಿಜವಾಗಲೂ ನನ್ನ ಸಾಮರ್ಥ್ಯ ಎಷ್ಟಿದೆ? ನನ್ನಂಥವನು ಇದನ್ನೆಲ್ಲಾ ಮಾಡಲು ಸಾಧ್ಯವೇ? ಸಾಮಾನ್ಯ ಜನರಲ್ಲಿ ಕಂಡು ಬರುವ ಇಂತಹ ಪ್ರಶ್ನೆಗಳಿಗೆ ಸಮೂಹಶಕ್ತಿಯಲ್ಲಿ ಉತ್ತರವಿದೆ. ಯಾವುದೇ ಒಂದು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿ ಮತ್ತು ಅವನ ಶಕ್ತಿಯನ್ನು ಆ ಸಂಘಟನೆ ಬಳಸಿಕೊಳ್ಳುತ್ತದೆ. ಆದರೆ, ಆ ವ್ಯಕ್ತಿಗೆ ವೈಯಕ್ತಿಕವಾಗಿ ಯಾವುದೇ ಲಾಭವಾಗುವುದಿಲ್ಲ, ಆತನಲ್ಲಿ ಯಾವುದೇ ಬದಲಾವಣೆಯೂ ಆಗುವುದಿಲ್ಲ. ಆದರೆ, ಸಮೂಹಶಕ್ತಿ ಜೊತೆಗೆ ಸೇರಿಕೊಳ್ಳುವ ವ್ಯಕ್ತಿಗಳಿಗೆ, ಉತ್ತಮ ಮಾತುಗಾರಿಕೆ, ಉತ್ತಮ ನಡವಳಿಕೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಹೇಗೆ? ಎಂಬುದನ್ನು ಕಲಿಯುವ ಅವಕಾಶ ಒದಗಿಸಿಕೊಡಲಾಗುತ್ತದೆ. ಕೌಶಲ್ಯಗಳನ್ನು ಉತ್ತಮ ಪಡಿಸಿಕೊಂಡು, ಚತುರತೆಯಿಂದ, ಸ್ವತಂತ್ರವಾಗಿ ಮುಂದುವರಿಯುವುದು ಹೇಗೆ ಎಂಬುದನ್ನು ಸಮೂಹಶಕ್ತಿ ತಿಳಿಸಿಕೊಡುತ್ತದೆ. ಸಮೂಹಶಕ್ತಿ ಇರುವುದು ಸಂಘಟನೆ ಮತ್ತು ಹೋರಾಟಕ್ಕಾಗಿ ಮಾತ್ರವೇ ಅಲ್ಲ. ಸಮೂಹಶಕ್ತಿಯಲ್ಲಿ ಭಾಗವಹಿಸುವ ಎಲ್ಲರನ್ನೂ ಜಾಗೃತಗೊಳಿಸಿ, ಅವರಲ್ಲಿನ ಆತ್ಮಶಕ್ತಿಯನ್ನು ಉದ್ಧೀಪನಗೊಳಿಸಿ ಅವರ ವ್ಯಕ್ತಿತ್ವ ಸಕಾರಾತ್ಮಕವಾಗಿ ಬೆಳವಣಿಗೆ ಹೊಂದಲು ಅವಕಾಶ ಕಲ್ಪಿಸಿಕೊಡಲಾಗುವುದು. ಒಂದು ಹೋರಾಟ ಅಥವ ಅಭಿಯಾನವನ್ನು ಆರಂಭಿಸಲು, ಬೆಳೆಸಿಕೊಳ್ಳಬೇಕಾಗಿರುವ ಮಾತುಗಾರಿಕೆ, ಎದುರಿನಲ್ಲಿರುವವರನ್ನು ಒಪ್ಪಿಸಲು ಬೇಕಿರುವ ನೈಪುಣ್ಯತೆಯನ್ನೂ ಸಮೂಹಶಕ್ತಿ ಮೂಲಕ ಕಲಿತುಕೊಳ್ಳಬಹುದು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಪೊಲೀಸರು, ಮತ್ತಿತರ ಅಧಿಕಾರಿಗಳ ಜೊತೆ ಪರಿಣಾಮಕಾರಿಯಾಗಿ ಮಾತನಾಡುವ ಮೂಲಕ, ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಹೇಗೆ? ಇದಕ್ಕಾಗಿ ಇತರರ ಸಹಕಾರ ಪಡೆಯುವುದು ಹೇಗೆ? ಅನ್ನುವುದನ್ನೂ ಆಸಕ್ತರು ಸಮೂಹಶಕ್ತಿ ಮೂಲಕ ತಿಳಿದುಕೊಳ್ಳಬಹುದು. ಸಮೂಹಶಕ್ತಿ ಜೊತೆ ಗುರುತಿಸಿಕೊಳ್ಳುವವರಲ್ಲಿ, ಧೈರ್ಯ ಮತ್ತು ಆತ್ಮವಿಶ್ವಾಸದ ಕೊರತೆ ಇದ್ದರೆ, ಅದನ್ನು ಹೋಗಲಾಡಿಸಿಕೊಂಡು, ಮುಂದಕ್ಕೆ ದೃಢವಾದ ಹೆಜ್ಜೆಗಳನ್ನು ಇಡುವುದು ಹೇಗೆ? ಅನ್ನುವುದನ್ನು ಅರಿತುಕೊಳ್ಳಬಹುದು. ಆದರೆ, ಇದೆಲ್ಲವನ್ನೂ ಮಾಡುವ ಮೊದಲು, ಸಾಮಾಜಿಕ ರಂಗಕ್ಕೆ ಹೆಜ್ಜೆಯಿಡಲು ಹೊರಟಿರುವವರಲ್ಲಿ ಪ್ರಾಮಾಣಿಕತೆ, ವಿಚಾರನಿಷ್ಠೆ ಮತ್ತು ಶಿಸ್ತು ಅತ್ಯಗತ್ಯ. ಏಕೆಂದರೆ, ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಹೊರಟಿರುವವರು, ಮೊದಲು ತಾವು ಒಳ್ಳೆಯವರಾಗಿರಬೇಕು. ಒಂದು ಕಾಮಗಾರಿ ಗುತ್ತಿಗೆ ಪಡೆದಿರುವ ವ್ಯಕ್ತಿಯಲ್ಲಿ, ಒಳ್ಳೆಯ ಗುಣಗಳಿದ್ದರೆ, ಆತ ಕೈಗೊಳ್ಳುವ ಕಾಮಗಾರಿಗಳು ಉತ್ತಮವಾಗಿರುತ್ತವೆ. ಆತನೇ ಭ್ರಷ್ಟನಾಗಿದ್ದರೆ, ಅವನು ಕೈಗೊಳ್ಳುವ ಕಾಮಗಾರಿಯೂ ಕಳಪೆ ಆಗಿರುತ್ತದೆ. ಯಾವುದಾದರೂ ಒಂದು ಕೆಲಸವನ್ನು ನಿರ್ವಹಿಸಲು ಯಾರು ಸೂಕ್ತರಾಗುತ್ತಾರೆ ಅನ್ನುವುದನ್ನು, ಮೊದಲೇ ನಿರ್ಧರಿಸುವುದು ಒಳ್ಳೆಯದು. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದರೆ, ಸಾಕಷ್ಟು ಪ್ರಯತ್ನಗಳ ನಂತರವೂ, ನಿರೀಕ್ಷಿತ ಗುರಿ ಅಥವ ಫಲಿತಾಂಶ ಪಡೆಯುವಲ್ಲಿ ವಿಫಲರಾಗಬಹುದು. ಕೆಲಸಕ್ಕೆ ತಕ್ಕ ವ್ಯಕ್ತಿ ಹುಡುಕುವುದು ಮೊದಲ ಸರಿಯಾದ ಕ್ರಮ. ಅಥವ ಕೈಗೊಳ್ಳಬೇಕಿರುವ ಕೆಲಸಕ್ಕೆ, ಆಯ್ಕೆ ಮಾಡಿರುವ ವ್ಯಕ್ತಿಯನ್ನು ಸಿದ್ಧಗೊಳಿಸಬೇಕು, ಇದಕ್ಕೆ ಅಗತ್ಯವಿರುವ ಕೌಶಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಆದರೆ, ಸಮೂಹಶಕ್ತಿ ಯಾರಿಗೂ ಬಾಯಿಗೆ ತುತ್ತು ಮಾಡಿ ತಿನ್ನಿಸುವ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರೇ ಸ್ವತಂತ್ರ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು, ಸ್ವಪ್ರೇರಣೆಯಿಂದ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಸಮಸ್ಯೆಗಳು ಮತ್ತು ವಿಚಾರಗಳನ್ನು ಗುರುತಿಸಿ, ಅವನ್ನು ನಿಭಾಯಿಸಲು, ಪರಿಹರಿಸಲು ಇರುವ ದಾರಿಗಳನ್ನು ಹುಡುಕಬೇಕು. ಸಮೂಹಶಕ್ತಿ ಸಂಘಟನೆ, ಸಂಪೂರ್ಣವಾಗಿ ಜನಹಿತವನ್ನೇ ತನ್ನ ಗುರಿಯಾಗಿ ಹೊಂದಿರುತ್ತದೆ. ‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂಬ ದಾಸವಾಣಿಯಂತೆ’, ಮನುಷ್ಯರಾಗಿ ಹುಟ್ಟಿರುವುದೇ ಬಹು ದೊಡ್ಡ ವಿಚಾರ, ಹೀಗಾಗಿ ಬದುಕನ್ನು ಎತ್ತರಿಸಿಕೊಳ್ಳಬೇಕು. ‘ಉತ್ತಮ ಚಿಂತನೆಗಳನ್ನು ಬೆಳೆಸಿಕೊಂಡರೆ, ಉತ್ತಮರ ಸಹವಾಸ ಸಿಗುತ್ತದೆ, ಜೀವನ ಶೈಲಿ ಉತ್ತಮವಾಗುತ್ತದೆ, ಒಟ್ಟಾರೆ ಬದುಕಿನ ಗುಣಮಟ್ಟದಲ್ಲಿ ಗಣನೀಯ ಏರಿಕೆ ಆಗುತ್ತದೆ’. ಸಾರ್ವಜನಿಕ ಕ್ಷೇತ್ರಕ್ಕೆ ಬರುವ ಇಚ್ಛೆಯುಳ್ಳವರು, ಪರಿಶ್ರಮವಹಿಸಲು, ಟೀಕೆಗಳನ್ನು ಸ್ವೀಕರಿಸಲು, ಸದಾ ಸಿದ್ಧರಾಗಿರಬೇಕು. ಸಾರ್ವಜನಿಕ ಜೀವನದಲ್ಲಿರುವವರು, ಸಮಯದ ಮಿತಿ ನಿಗದಿ ಪಡಿಸಿಕೊಂಡು ಕೆಲಸ ಮಾಡುತ್ತೇನೆ ಎಂದರೆ, ಅದು ಪರಿಣಾಮಕಾರಿಯಾಗುವುದಿಲ್ಲ, ಅದರಿಂದ ಹೆಚ್ಚು ಲಾಭವಾಗುವುದಿಲ್ಲ. ಇದರ ಜೊತೆಗೆ, ಚುರುಕುತನದಿಂದಲೂ ಕೆಲಸ ಮಾಡಬೇಕು, ಹಾರ್ಡ್ವರ್ಕ್ ಜೊತೆಗೆ ಸ್ಮಾರ್ಟ್ವರ್ಕ್ ಕೂಡ ಅತ್ಯಗತ್ಯ. ಹಾಗೆ ಮಾಡಿದರೆ ಮಾತ್ರ, ಗುರಿ ಸಾಧಿಸಲು ಸಾಧ್ಯ. ಇಷ್ಟು ಮಾತ್ರವಲ್ಲ, ಯಾವುದೇ ರೀತಿಯ ಪತ್ರ ವ್ಯವಹಾರ ಮಾಡಲು, ದೂರು ದಾಖಲಿಸಲು, ಅರ್ಜಿ ಬರೆಯಲು ಕಲಿತಿರಬೇಕು. ಅಂಥದ್ದಕ್ಕೆಲ್ಲಾ ಬೇರೆ ಯಾರನ್ನೋ ಆಶ್ರಯಿಸುವಂತಿರಬಾರದು. ಕನಿಷ್ಟಪಕ್ಷ, ದಿನಕ್ಕೆ ಒಂದು ಗಂಟೆಯಾದರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಜ್ಞಾನ ಹೆಚ್ಚಿಸಿಕೊಳ್ಳಬೇಕು. ಒಟ್ಟಾರೆಯಾಗಿ ಪ್ರತಿಯೊಬ್ಬರೂ ಕೂಡ, ಮತ್ತೊಬ್ಬರ ಬೆಳವಣಿಗೆಗೆ ಕೊಡುಗೆ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಗೌರವಯುತವಾಗಿ ಬದುಕಲು, ಜವಾಬ್ದಾರಿಯುತ ಸ್ವಾತಂತ್ರ್ಯ ಅನುಭವಿಸಲು, ನಾಗರಿಕರಾಗಿ ಹೊಂದಿರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಇದೇ ವೇಳೆ, ಸಮಾಜದ ಮತ್ತು ನೆರೆಹೊರೆಯಲ್ಲಿನ ಬೆಳವಣಿಗೆಗಳ ಬಗ್ಗೆ ಅರಿವು ಬೆಳೆಸಿಕೊಂಡು, ಸಬಲರಾಗಬೇಕು, ಧೈರ್ಯಶಾಲಿಗಳಾಗಬೇಕು. ಇತರೆಯವರ ಅಸಂಬದ್ಧ ಅಥವ ಬುದ್ಧಿಗೇಡಿತನದ ವರ್ತನೆಗಳನ್ನು ಒಪ್ಪಬಾರದು. ವಿಚಾರಶೀಲರಾಗಿ, ತರ್ಕಬದ್ಧ ಚಿಂತನೆ ನಡೆಸುವಂಥವರಾಗಬೇಕು. ದೇಶದ ಜವಾಬ್ದಾರಿಯುತ ನಾಗರಿಕರಾಗಿ, ಸಾಮಾಜಿಕ ಚಟುವಟಿಕೆಗಳ ಮುಂದಾಳತ್ವ ವಹಿಸಬೇಕು. ನಡೆ ನುಡಿಗಳಲ್ಲಿ ರಚನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇದೆಲ್ಲದರ ಜೊತೆಗೆ, ಬದುಕು ಮತ್ತು ವ್ಯಕ್ತಿತ್ವದಲ್ಲಿ ಪ್ರಾಮಾಣಿಕತೆ ಹಾಸುಹೊಕ್ಕಾಗಿರುವಂತೆ ನೋಡಿಕೊಳ್ಳಬೇಕು. ಸ್ವತಂತ್ರ ಚಿಂತನೆಯ ಜೊತೆಗೆ, ವಿಚಾರವಂತಿಕೆ, ತಾಳ್ಮೆ. ವೃತ್ತಿಗೌರವ, ದೇಶಪ್ರೇಮ ಮತ್ತು ಜಾಗತಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಜವಾಬ್ದಾರಿಯುತ ನಾಗರಿಕರಾಗಿ, ಮಾನವ ಘನತೆಯಿಂದ ಜೀವನ ನಡೆಸುವಂಥ ಪರಿಸರ ರೂಪಿಸಿಕೊಳ್ಳಬೇಕು. ನ್ಯಾಯಪರತೆ ಇರಬೇಕು ಮತ್ತು ನ್ಯಾಯದ ಆಗ್ರಹಕ್ಕಾಗಿ ಸದಾ ಕಂಕಣಬದ್ಧರಾಗಿರಬೇಕು. ಮೌಲ್ಯಗಳಲ್ಲಿ ನಂಬಿಕೆ ಇಡಬೇಕು ಮತ್ತು ಅನುಸರಿಸಬೇಕು. ಇದರ ಜೊತೆಗೆ, ಸಮತೋಲನದ ಜಾತ್ಯತೀತ ನಿಲುವನ್ನು ಇರಿಸಿಕೊಂಡು, ಸಮಾಜಮುಖಿಯಾಗಿ, ಬಹುತ್ವವನ್ನು ಗೌರವಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಮತ್ತು ಪಾಲಿಸಬೇಕು ಎಂಬ ಚಿಂತನೆ ಸಮೂಹಶಕ್ತಿಯದ್ದು. ಒಟ್ಟಾರೆಯಾಗಿ ಹೇಳುವುದಾದರೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿನ ಶಕ್ತಿಯನ್ನು ಜಾಗೃತಗೊಳಿಸಿ, ಅದನ್ನು ಸಮೂಹಶಕ್ತಿಯಾಗಿ ಬೆಳೆಸುವ ಮೂಲಕ, ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರುವುದೇ ಪ್ರಮುಖ ಉದ್ದೇಶ. About Us ಸಮೂಹಶಕ್ತಿ ಸಂಘಟನೆ ಕರೆಗೆ ಓಗೊಟ್ಟು, ರಾಜ್ಯದೆಲ್ಲೆಡೆಯಿಂದ ಅನೇಕ ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ, ಕರೆಗಳನ್ನು ಮಾಡಿದ್ದಾರೆ, ಪತ್ರಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಸಮೂಹಶಕ್ತಿಯ ಉದ್ದೇಶವೇ ಸಾಮಾನ್ಯ ಜನರಲ್ಲಿನ ಚಿಂತನೆಗಳನ್ನು ಜಾಗೃತಗೊಳಿಸಿ,
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆಪ್ತ, ತೆಹ್ರಿಕ್‌ ಎ ಇನ್ಸಾಫ್‌ ಪಕ್ಷದ ಮುಖಂಡ ಆಜಂ ಖಾನ್‌ ಸ್ವಾತಿ (75) ಅವರ ಅಶ್ಲೀಲ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋವನ್ನು ಸ್ವಾತಿ ಅವರ ಪತ್ನಿಗೆ ಅನಾಮಧೇಯ ನಂಬರ್‌ನಿಂದ ಕಳುಹಿಸಲಾಗಿದೆ. Kannadaprabha News First Published Nov 7, 2022, 11:24 AM IST ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆಪ್ತ, ತೆಹ್ರಿಕ್‌ ಎ ಇನ್ಸಾಫ್‌ ಪಕ್ಷದ ಮುಖಂಡ ಆಜಂ ಖಾನ್‌ ಸ್ವಾತಿ (75) ಅವರ ಅಶ್ಲೀಲ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋವನ್ನು ಸ್ವಾತಿ ಅವರ ಪತ್ನಿಗೆ ಅನಾಮಧೇಯ ನಂಬರ್‌ನಿಂದ ಕಳುಹಿಸಲಾಗಿದೆ. ಈ ಕುರಿತಾಗಿ ಭಾನುವಾರ ಪ್ರತಿಕ್ರಿಯಿಸಿರುವ ಅವರು, ‘ಈ ವಿಡಿಯೋವನ್ನು ಯಾರೋ ಕಳುಹಿಸಿರುವುದಾಗಿ ನನ್ನ ಪತ್ನಿ ನನಗೆ ಹೇಳಿದಳು. ಆದರೆ ನನ್ನ ದೇಶದ ಮಕ್ಕಳು ಮತ್ತು ಮೊಮ್ಮಕ್ಕಳು ಕೇಳುತ್ತಿರುವುದರಿಂದ ನಾನು ಹೆಚ್ಚಿಗೆ ಏನೂ ಹೇಳಲಾರೆ’ ಎಂದು ಹೇಳುತ್ತಾ ಅವರು ಅಳಲು ಆರಂಭಿಸಿದರು. ಈ ವಿಡಿಯೋವನ್ನು ಪತ್ನಿಯೊಂದಿಗೆ ಕ್ವೆಟ್ಟಾಗೆ ಭೇಟಿ ನೀಡಿದಾಗ ಮಾಡಲಾಗಿದೆ ಎಂದು ಅವರು ಹೇಳಿದರು. ಆದರೆ ಇದು ನಕಲಿ ವಿಡಿಯೋ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಘಟನೆಗೆ ಕ್ಷಮೆಯಾಚಿಸಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ‘ನಾನು ದೇಶದ ಪರವಾಗಿ ಸ್ವಾತಿ ಅವರ ಕ್ಷಮೆ ಕೇಳುತ್ತೇನೆ. ಇದೊಂದು ಖಾಸಗಿ ವಿಚಾರವಾಗಿದ್ದು, ಇದನ್ನು ಹಂಚಿಕೊಂಡಿರುವುದರಿಂದ ಅವರ ಪತ್ನಿ ಹೆಚ್ಚು ನೋವಿಗೆ ತುತ್ತಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ಮಡಿಕೇರಿ: ಮಡಿಕೇರಿಯಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿ ಗಳು ಎಂದಿನಂತೆ ಕಾರ್ಯನಿರ್ವಹಿಸಿ ದರೂ, ಖಾಸಗಿ ಬಸ್‍ಗಳು ಸಂಚಾರ ಸ್ಥಗಿತ ಗೊಳಿಸಿದ್ದ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಹಾಜರಾತಿ ಕಡಿಮೆಯಾಗಿತ್ತು. ಬ್ಯಾಂಕ್ ಗಳು ಬಾಗಿಲು ತೆರದಿದ್ದವಾದರೂ, ಬಂದ್ ಸಂಘಟಕರ ಮನವಿ ಮೇರೆಗೆ ಬಳಿಕ ಮುಚ್ಚಲ್ಪ ಟ್ಟವು. ಶಾಲೆಗಳು ಸೋಮವಾರ ಆರಂಭವಾ ಗಬೇಕಿತ್ತಾದರೂ, ಬಸ್‍ಗಳ ಕೊರತೆ ಯಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ ಸಿ ‘ಅಘೋಷಿತ ರಜೆ’ಯಂತೆ ಕಂಡು ಬಂತು. ಮಡಿಕೇರಿ ನಗರದಲ್ಲಿ ಆಟೋ ಹಾಗೂ ಇತರ ಖಾಸಗಿ ವಾಹನಗಳ ಓಡಾಟ ಇತ್ತಾ ದರೂ, ಸಂಚಾರ ವಿರಳವಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ಎಂದಿನಂತೆ ಸಂಚರಿಸಿದವು. ಮಡಿಕೇರಿ ಮಾರುಕಟ್ಟೆ ಯಲ್ಲಿ ಕೋಳಿ, ಕುರಿ ಮಾಂಸದ ಅಂಗಡಿ ಗಳು, ಮೀನು ಮಾರಾಟ ಮಳಿಗೆಗಳು ತೆರದಿದ್ದವು. ಮಹದೇವಪೇಟೆ ಹಾಗೂ ಕಾಲೇಜು ರಸ್ತೆಯಲ್ಲಿ ಕೆಲವು ಅಂಗಡಿಗಳು ತೆರೆದಿದ್ದವು. ಜನರಲ್ ತಿಮ್ಮಯ್ಯ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿ, ಆ ಮಾರ್ಗವಾಗಿ ಬರುವ ವಾಹನಗಳನ್ನು ತಡೆಯುವ ಪ್ರಯತ್ನ ನಡೆಸಿದರಾದರೂ, ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ವಾಹನಗಳನ್ನು ತಡೆಯುವ ವಿಚಾರದಲ್ಲಿ ನಗರ ಠಾಣೆ ಎಸ್‍ಐ ಎಂ. ಷಣ್ಮುಗಂ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ರಾಬಿನ್ ದೇವಯ್ಯ ಅವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ ಮಧ್ಯಪ್ರವೇಶಿಸಿ ಪರಿಸ್ಥಿತಿ ಕೈಮೀರುವುದನ್ನು ನಿಯಂತ್ರಿಸಿದರು. ಒಂದು ಹಂತದಲ್ಲಿ ವಾಹನಗಳನ್ನು ತಡೆ ಯುವ ವಿಚಾರದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಹರಿಹಾಯ್ದ ಪ್ರಸಂಗವೂ ನಡೆಯಿತು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣ ಹಾಗೂ ಕಾರ್ಯಕರ್ತರು ನಗರದೆಲ್ಲೆಡೆ ಸಂಚರಿಸಿ ತೆರೆದಿದ್ದ ಅಂಗಡಿ ಗಳನ್ನು ಮುಚ್ಚಿಸಿದರು. ಮಡಿಕೇರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬಂದ್ ಬಿಸಿ ಹೆಚ್ಚಿ ಸುವ ಪ್ರಯತ್ನ ಮಾಡಿದರಾದರೂ ಪ್ರವಾಸಿ ಗರಿಗೆ ಯಾವುದೇ ಅಡ್ಡಿ, ಆತಂಕಗಳು ಎದುರಾಗಲಿಲ್ಲ. ವಿದ್ಯಾರ್ಥಿಗಳ ಬೇಸಿಗೆ ರಜೆ ಮುಗಿಯುವ ಹಂತದಲ್ಲಿ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಬಂದ್ ದಿನವಾದ ಸೋಮವಾರ ಕೂಡ ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರ ದಂಡೇ ಹರಿದು ಬಂತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರವಾಸಿಗರ ವಾಹನಗಳನ್ನು ಬಿಜೆಪಿ ಕಾರ್ಯ ಕರ್ತರು ತಡೆಯುವ ಪ್ರಯತ್ನ ಮಾಡಿದರಾ ದರೂ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟು ಉದ್ಯಾನವನ, ಅಬ್ಬಿಫಾಲ್ಸ್ ಸೇರಿದಂತೆ ವಿವಿಧೆಡೆ ಪ್ರವಾಸಿ ಗರು ನಿರಾತಂಕವಾಗಿ ದಿನ ಕಳೆದರು. ಪ್ರತಿಭಟನೆಯ ಸಂದರ್ಭ ಬಿಜೆಪಿ ಮಡಿ ಕೇರಿ ತಾಲೂಕು ಅಧ್ಯಕ್ಷ ಟಿ.ಎ.ಕಿಶೋರ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಸಿ. ಸತೀಶ್‍ಕುಮಾರ್, ಮಡಿಕೇರಿ ನಗರಾಧ್ಯಕ್ಷ ಮಹೇಶ್ ಜೈನಿ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಪ್ರಮುಖರಾದ ಬೆಲ್ಲು ಸೋಮಯ್ಯ, ರವಿ ಬಸಪ್ಪ, ಬಿ.ಕೆ. ಅರುಣ್‍ಕುಮಾರ್, ಬಿ.ಕೆ. ಜಗದೀಶ್, ಮೊಹಂತಿ ಗಣೇಶ್, ಅನಿತಾಪೂವಯ್ಯ, ರೀಟಾ ಮುತ್ತಣ್ಣ, ಪಿ.ಡಿ.ಪೊನ್ನಪ್ಪ, ಕೆ.ಎಸ್.ರಮೇಶ್, ಉನ್ನಿಕೃಷ್ಣ, ಸವಿತಾ ರಾಕೇಶ್, ಲಕ್ಷ್ಮಿ, ಮಿನಾಝ್ ಪ್ರವೀಣ್, ಮನುಮಂಜುನಾಥ್, ಭಾರತೀ ರಮೇಶ್ ಮತ್ತಿತರರು ಹಾಜರಿದ್ದರು. ಡಿವೈಎಸ್ಪಿ ಸುಂದರ್ ರಾಜ್ ಅವರ ನೇತೃತ್ವದ ಪೊಲೀಸ್ ಸಿಬ್ಬಂದಿ ಗಳ ತಂಡ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾದರು. ಗೋಣ ಕೊಪ್ಪಲು ವರದಿ: ಪಟ್ಟಣದಲ್ಲಿ ಕರ್ನಾಟಕ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವರ್ತಕರು ಮಳಿಗೆಗಳಿಗೆ ಬೀಗಹಾಕಿ ಬೆಂಬಲ ಸೂಚಿಸಿದರು. ಖಾಸಗಿ ಬಸ್ಸುಗಳು ಓಡಾಡದ ಕಾರಣ ಜನರ ಓಡಾಟ ಕಡಿಮೆಯಿತ್ತು. ಸಾಮಾನ್ಯವಾಗಿ ಬಂದ್ ಆಚರಣೆ ಸಂದರ್ಭ ಮುಚ್ಚಿರುತ್ತಿದ್ದ ಮದ್ಯದಂಗಡಿಗಳು ಎಂದಿನಂತೆ ತೆರೆದಿತ್ತು. ಕೆಎಸ್‍ಆರ್‍ಟಿಸಿ ಬಸ್ಸು ಸಂಚಾರಕ್ಕೆ ಯಾವುದೇ ಅಡಚಣೆಗಳು ಉಂಟಾಗಲಿಲ್ಲ. ಖಾಸಗಿ ಬಸ್ಸುಗಳಿಗೆ ಪರ್ಯಾಯವಾಗಿ ಪ್ರಯಾಣ ಕರು ಆಟೋ ರಿಕ್ಷಾಗಳನ್ನು ಅವಲಂಭಿಸಿದ್ದರು. ಪೊನ್ನಂಪೇಟೆಯಲ್ಲಿ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಮಳಿಗೆಗಳು ಸಂಪೂರ್ಣ ಮುಚ್ಚಲ್ಪಟ್ಟಿತ್ತು. ಆಟೋ ರಿಕ್ಷಾ ಗಳು ಕೂಡ ಸಂಚರಿಸದೆ ಪಟ್ಟಣದಲ್ಲಿ ಯಾವುದೇ ಚಟುವಟಿಕೆಗಳು ಕಂಡುಬರಲಿಲ್ಲ. ಬಾಳೆಲೆಯಲ್ಲಿ ಸಂತೆ ದಿನವಾದ ಕಾರಣ ಕೆಲವು ಅಂಗಡಿ ಮಾಲೀಕರು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಜನರ ಓಡಾಟ ಕಡಿಮೆಯಿದ್ದ ಕಾರಣ ವ್ಯಾಪಾರ ನಡೆಯಲಿಲ್ಲ. ಕುಟ್ಟ, ಅಮ್ಮತ್ತಿ ಹಾಗೂ ಶ್ರೀಮಂಗಲ ಪಟ್ಟಣಗಳಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಾಲಿಬೆಟ್ಟದಲ್ಲಿ ವ್ಯಾಪಾರಸ್ಥರು ಬೆಳಗ್ಗೆ 10 ಗಂಟೆಯವರೆಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡು ನಂತರ ಮಳಿಗೆಗಳನ್ನು ಮುಚ್ಚಿ ಬಂದ್‍ಗೆ ಕೈಜೋಡಿಸಿದರು. ಬಹುತೇಕ ಪಟ್ಟಣಗಳಲ್ಲಿ ಖಾಸಗಿ ಬಸ್ಸು ಸಂಚಾರವಿಲ್ಲದೆ ಪ್ರಯಾಣ ಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.
ಪೂಜೆಗೆ ಒಂದು ಬಸ್‌ಗೆ ಕೇವಲ 100 ರೂ ನೀಡಿದೆ ಸಾರಿಗೆ ನಿಗಮ. ಆಯುಧ ಪೂಜೆ ಸ್ಚಚ್ಚತೆ, ಅಲಂಕಾರಕ್ಕೆ ತಲಾ 100 ರೂ ನೀಡಿ ಸುಮ್ಮನಾದ ಸಾರಿಗೆ ನಿಗಮ Girish Goudar First Published Oct 5, 2022, 1:30 AM IST ಬೆಂಗಳೂರು(ಅ.05): 108 ಆರೋಗ್ಯ ಕವಚ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ಸಂಬಳವೇ ಆಗಿಲ್ವಂತೆ. ಹೀಗಾಗಿ 108 ಆ್ಯಂಬುಲೆನ್ಸ್ ಗಳಿಗೆ ಆಯುಧ ಪೂಜೆ ಮಾಡಿಲ್ಲ. ನಾಡಿನಲ್ಲೆಡೆ ನಾಡಹಬ್ಬ ಸಡಗರ ಇದ್ರೂ ಕೂಡ 108 ಸಿಬ್ಬಂದಿಗಳ ಮನೆಗಳಲ್ಲಿಲ್ಲ ನಾಡ ಹಬ್ಬದ ಸಂಭಮ್ರ. ಆರೋಗ್ಯ ಕವಚದ ಅಡಿಯಲ್ಲಿ ಮೂರು ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಜಿವಿಕೆ ಕಂಪನಿಗೆ 108 ನೌಕರರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಂಬಳಕ್ಕಾಗಿ ರಾಜ್ಯ ಸರ್ಕಾರ 25 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ಜಿವಿಕೆ ಕಂಪನಿ ಸಂಬಳ ನೀಡಿಲ್ಲ ಅಂತ 108 ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರ, ಆರೋಗ್ಯ ಸಚಿವರು ಮಧ್ಯ ಪ್ರವೇಶಿಸಬೇಕು. ಎರಡು ದಿನದಲ್ಲಿ ಸಂಬಳ ಬಿಡುಗಡೆ ಮಾಡಬೇಕು ಅಂತ ಒತ್ತಾಯಿಸಿದ್ದಾರೆ. ಆಯುಧ ಪೂಜೆ ವಿಶೇಷ; ನೋಡ ಬನ್ನಿ ಮೈಸೂರು ರಾಜರ ದಸರಾ ವೈಭವ ಸಾರಿಗೆ ನಿಗಮದಲ್ಲಿ ಆಯುಧ ಪೂಜೆ ಸಂಭ್ರಮವೇ ಇಲ್ಲ ನಿನ್ನೆ(ಮಂಗಳವಾರ) ನಾಡಿನಾದ್ಯಂತ ಆಯುಧ ಪೂಜೆಯನ್ನ ಸಂಭ್ರಮದಿಂದ ಆಚರಿಸಲಾಗಿತ್ತು. ಆದರೆ, ಸಾರಿಗೆ ನಿಗಮದಲ್ಲಿ ಮಾತ್ರ ಆಯುಧ ಪೂಜೆ ಸಂಭ್ರಮವೇ ಇರಲಿಲ್ಲ. ಇದಕ್ಕೆಲ್ಲ ಕಾರಣ ಸಾರಿಗೆ ನಿಗಮವೇ. ಹೌದು, ಕಳೆದ ವರ್ಷದಂತೆ ಈ ಬಾರಿಯೂ ಆಯುಧ ಪೂಜೆಗೆಂದು ಸಾರಿಗೆ ನಿಗಮ ಪುಡಿಗಾಸು ಕೊಟ್ಟು ಕೈತೊಳೆದುಕೊಂಡಿದೆ. ಪೂಜೆಗೆ ಒಂದು ಬಸ್‌ಗೆ ಕೇವಲ 100 ರೂ ನೀಡಿದೆ ಸಾರಿಗೆ ನಿಗಮ. ಆಯುಧ ಪೂಜೆ ಸ್ಚಚ್ಚತೆ, ಅಲಂಕಾರಕ್ಕೆ ತಲಾ 100 ರೂ ನೀಡಿ ಸಾರಿಗೆ ನಿಗಮ ಸುಮ್ಮನಾಗಿದೆ. ಬಿಡುಗಡೆ ಮಾಡಿರುವ 100 ರೂ ನಲ್ಲಿ ಒಂದು ಬಸ್‌ಗೆ ಪೂಜೆ ಮಾಡೋಕೆ ಆಗುತ್ತಾ‌‌..?. ಹೀಗಾಗಿ ಪೂಜೆ ಮಾಡದೆ ಹಬ್ಬದ ದಿನ ಸುಮ್ಮನಾದ ಸಾರಿಗೆ ಸಿಬ್ಬಂದಿಗಳು. ಈ ಮೂಲಕ ಬಸ್‌ಗಳನ್ನು ಅಲಂಕಾರ ಮಾಡುವ ಸಿಬ್ಬಂದಿ ಆಸೆಗೆ ಸಾರಿಗೆ ಆಡಳಿತ ಮಂಡಳಿ ತಣ್ಣೀರೆರಚಿದೆ. ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲೂ ಆಯುಧ ಪೂಜೆಯ ಸಡಗರ ಹೊಸಕೋಟೆ: ಸಚಿವ ಎಂಟಿಬಿ ನಾಗರಾಜ್ ಮನೆಯಲ್ಲೂ ಆಯುಧ ಪೂಜೆಯ ಸಡಗರ ಸಂಭ್ರಮ ಮನೆ ಮಾಡಿತ್ತು. ಗರುಡಾಚಾರ್ ಪಾಳ್ಯದ ಮನೆಯ ಮುಂದೆ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳಿಗೆ ಪೂಜೆ ಮಾಡಲಾಗಿದೆ. ಪತ್ನಿ, ಮಗ, ಸೊಸೆ ಸೇರಿದಂತೆ ಕುಟುಂಬ ಸಮೇತ ಆಯುಧ ಪೂಜೆ ಮಾಡಿದ್ದಾರೆ. ಎಂಟಿಬಿ ಪುತ್ರ ನಿತೀಶ್ ಪುರುಷೋತಮ್ ಕುಟುಂಬ ಕೂಡ ಪೂಜೆಯಲ್ಲಿ ಭಾಗಿಯಾಗಿತ್ತು. ರೊಲ್ಸ್ ರಾಯ್, ಫೆರಾರಿ, ಆಡಿ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನ ಹೊಂದಿರುವ ಶ್ರೀಮಂತ ಸಚಿವರಾಗಿದ್ದಾರೆ ಎಂಟಿಬಿ ನಾಗರಾಜ್‌. ಪ್ರತಿ ಬಾರಿಯಂತೆ ಈ ಬಾರಿಯು ಮನೆಯ ಮುಂದೆ ವಿಶೇಷ ಪೂಜೆ ಮಾಡಲಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ತಮ್ಮ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯ ಬದಲು ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಆಗಿ ಬದಲಾವಣೆ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷವಾಗಿ ರೂಪಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದರೂ, ಇದು ಟಿಆರ್‌ಎಸ್‌ ವಿಭಜನೆಗೆ ಕಾರಣವಾಗಬಹುದು ಎಂದು ಅಂದಾಜು ಮಾಡಲಾಗಿದೆ. Santosh Naik First Published Oct 6, 2022, 3:57 PM IST ಹೈದರಾಬಾದ್‌ (ಅ.6): ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಬುಧವಾರ ತಮ್ಮ ಹಳೆಯ ಪಕ್ಷವಾದ ಟಿಆರ್‌ಎಸ್ ಅನ್ನು ಮರುನಾಮಕರಣ ಮಾಡಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಘೋಷಣೆ ಮಾಡಿದ್ದಾರೆ. ಆ ಮೂಲಕ ಟಿಆರ್‌ಎಸ್‌ಅನ್ನು ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗಿದೆ. ಆದರೆ, ಇದನ್ನು ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಕೆಲವು ನಾಯಕರು ಈಗಾಗಲೇ ಭಿನ್ನಾಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ, ಟಿಆರ್‌ಎಸ್‌ಅನ್ನು ರಾಷ್ಟ್ರಮಟ್ಟದ ಪಕ್ಷವನ್ನಾಗಿ ಘೋಷಣೆ ಮಾಡುವ ಅದ್ದೂರಿ ಕಾರ್ಯಕ್ರಮದಲ್ಲಿ ಕೆಸಿ ಚಂದ್ರಶೇಖರ್‌ ರಾವ್‌ ಅವರ ಸ್ವಂತ ಪುತ್ರಿ ಹಾಗೂ ಪಕ್ಷದ ಹಿರಿಯ ನಾಯಕಿ ಕೆ.ಕವಿತಾ ಗೈರು ಹಾಜರಾಗಿದ್ದಾರೆ. ಇದರ ಬೆನ್ನಲ್ಲಿಯೇ ಟಿಆರ್‌ಎಸ್‌ ವಿಭಜನೆ ಆಗಬಹುದು ಎನ್ನುವ ಊಹಾಪೋಹಗಳು ಜೋರಾಗಿ ಎದ್ದಿವೆ. ಕೆಸಿ ಚಂದ್ರಶೇಖರ್‌ ರಾವ್‌ ಬಹಳ ಮಹತ್ವಾಕಾಂಕ್ಷೆಯೊಂದಿಗೆ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಘೋಷಣೆ ಮಾಡಿದ್ದರೂ, ತಮ್ಮ ಸ್ವಂತ ಮಗಳೇ ಈ ಕಾರ್ಯಕ್ರಮಕ್ಕೆ ಹಾಜರಾಗದೇ ಇರುವುದು, ತೆಲಂಗಾಣ ರಾಷ್ಟ್ರ ಸಮಿತಿ ವಿಭಜನೆಯಾಗಬಹುದು ಎನ್ನುವ ಸೂಚನೆ ಎಂದು ತೆಲಂಗಾಣದಲ್ಲಿ ಚರ್ಚೆ ಮಾಡಲಾಗುತ್ತಿದೆ. ಹೈಪ್ರೊಫೈಲ್ ಕಾರ್ಯಕ್ರಮದಿಂದ ಕವಿತಾ (Kalvakuntla Kavitha) ನಾಪತ್ತೆಯಾಗಿದ್ದಲ್ಲದೆ, ಮುಂಬರುವ ಮುನುಗೋಡು ಉಪಚುನಾವಣೆಯ ಟಿಆರ್‌ಎಸ್ ಉಸ್ತುವಾರಿ ಪಟ್ಟಿಯಲ್ಲೂ ಅವರ ಹೆಸರು ನಾಪತ್ತೆಯಾಗಿದೆ. ಕೆಸಿಆರ್ ಮನೆಯಲ್ಲಿಯೇ ಎಲ್ಲವೂ ಸರಿ ಹೋಗುತ್ತಿಲ್ಲ ಎಂಬುದು ಈ ಎಲ್ಲ ಚಟುವಟಿಕೆಗಳಿಂದ ಸ್ಪಷ್ಟವಾಗಿದೆ. ರಾಷ್ಟ್ರೀಯ ಪಕ್ಷವಾಗಲು ಕೆಸಿಆರ್ ಮೊದಲ ಹೆಜ್ಜೆ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (Telangana CM K Chandrashekhar Rao) ಬುಧವಾರ ಟಿಆರ್‌ಎಸ್ ಹೆಸರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಬದಲಾಯಿಸಿದರು, 2024 ರ ಚುನಾವಣೆಯ (2024 Loksabha Election) ಮೊದಲು ರಾಷ್ಟ್ರೀಯ ಪಕ್ಷವಾಗುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ವರ್ಷದ ಜೂನ್‌ನಲ್ಲಿ, ಕೆಸಿಆರ್ ಅವರು ಟಿಆರ್‌ಎಸ್ ನಾಯಕರೊಂದಿಗೆ ರಾಷ್ಟ್ರೀಯ ಪಕ್ಷವನ್ನು ರಚಿಸುವ ಆಲೋಚನೆಯನ್ನು ಚರ್ಚಿಸಿದ್ದರು. ಆದರೆ, ಆಗ ಹೊಸ ಪಕ್ಷದ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಆ ಸಮಯದಲ್ಲಿ ಟಿಆರ್‌ಎಸ್ ಮೂಲಗಳು 'ಭಾರತ್ ರಾಷ್ಟ್ರೀಯ ಸಮಿತಿ' (ಬಿಆರ್‌ಎಸ್), 'ಉಜ್ವಲ್ ಭಾರತ್ ಪಾರ್ಟಿ' ಮತ್ತು 'ನಯಾ ಭಾರತ್ ಪಾರ್ಟಿ' ಮುಂತಾದ ಕೆಲವು ಹೆಸರುಗಳು ಹೊಸ ಪಕ್ಷಕ್ಕೆ ಚರ್ಚೆಯಾಗುತ್ತಿದ್ದವು ಎಂದು ಹೇಳಲಾಗಿದೆ. ನಾಳೆ ಕೆಸಿಆರ್‌ ಹೊಸ ರಾಷ್ಟ್ರೀಯ ಪಕ್ಷ ಅನಾವರಣ, ಸ್ಥಳೀಯರಿಗೆ ಮದ್ಯದ ಬಾಟಲಿ, ಕೋಳಿ ನೀಡಿದ ಟಿಆರ್‌ಎಸ್‌ ನಾಯಕ! 2022ರ ಅಕ್ಟೋಬರ್ 5 ರ ಬುಧವಾರದಂದು ರಾಷ್ಟ್ರೀಯ ಪಕ್ಷ 'ಭಾರತ್ ರಾಷ್ಟ್ರ ಸಮಿತಿ' ಪ್ರಾರಂಭಕ್ಕಾಗಿ ಟಿಆರ್‌ಎಸ್ (TRS) ನಾಯಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆಲಂಗಾಣ ಭವನದಲ್ಲಿ ಪಾಲ್ಗೊಂಡಿದ್ದರು. ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳು ಎಲ್ಲರೂ ಹಾಜರಿದ್ದರು, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಟಿಆರ್‌ಎಸ್ ಎಂಎಲ್‌ಸಿ ಕಲ್ವಕುಂಟ್ಲ ಕವಿತಾ ಅವರು ಮಾತ್ರವೇ ನಾಪತ್ತೆಯಾಗಿದ್ದರು. ಮೊನ್ನೆಯಷ್ಟೇ ಕಲ್ವಕುಂಟ್ಲ ಕವಿತಾ ಅವರು ದಸರಾ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ನಡೆದ ಪೂಜೆಯ ಕುರಿತು ಟ್ವೀಟ್ ಮಾಡಿದ್ದರು. ಟಿಆರ್‌ಎಸ್‌ನ ರಾಷ್ಟ್ರೀಯ ಪಕ್ಷ ಅನಾವರಣ ಮಾಡುವ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದು ಮಾತ್ರವಲ್ಲ, ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟ ಆಗುವವರೆಗೂ ಈ ಬಗ್ಗೆ ಟ್ವೀಟ್‌ ಮಾಡಿರಲಿಲ್ಲ. ಹೈದರಾಬಾದ್‌ನಲ್ಲಿ ಕೆಸಿಆರ್‌, ಎಚ್‌ಡಿಕೆ ಮಹತ್ವದ ಮಾತುಕತೆ ಈ ಮಧ್ಯೆ ರಾಷ್ಟ್ರೀಯ ಪಕ್ಷ ಸ್ಥಾಪನೆಯಾಗುವ ಮುನ್ನವೇ ಕೆಸಿಆರ್ ಅವರ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಬಿಜೆಪಿ ವಕ್ತಾರ ಎನ್‌ವಿ ಸುಭಾಷ್‌, ದೆಹಲಿಯ ಅಬಕಾರಿ ಹಗರಣ ಕೂಡ ಕವಿತಾ ಕಾರ್ಯಕ್ರಮದಿಂದ ಹೊರಗುಳಿಯಲು ಪ್ರಮುಖ ಕಾರಣ ಎಂದಿದ್ದಾರೆ. “ದೆಹಲಿ ಮದ್ಯದ ವಿವಾದದಲ್ಲಿ ಅವರ ಹೆಸರು ಸಿಕ್ಕಿಹಾಕಿಕೊಂಡಿರುವುದರಿಂದ, ಬಹುಶಃ ಸಿಎಂ ಕೆಸಿಆರ್ ಅವರ ಉಪಸ್ಥಿತಿಯು ರಾಷ್ಟ್ರೀಯ ಪಕ್ಷದ ಭವಿಷ್ಯವನ್ನು ಕುಂಠಿತಗೊಳಿಸುತ್ತದೆ ಎಂದು ಭಾವಿಸಿದ್ದರು. ಕವಿತಾ ಅವರು ರಾಷ್ಟ್ರೀಯ ಪಕ್ಷದಲ್ಲಿ ದೊಡ್ಡ ಪಾತ್ರವನ್ನು ನಿರೀಕ್ಷಿಸುವ ಸಾಧ್ಯತೆಯಿದೆ ಎಂದು ಸುಭಾಷ್ ಹೇಳಿದ್ದಾರೆ.
ಶಿರಸಿ ನ.19 : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ತಾಲೂಕಿನ ಬಿಸ್ಲಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಕೊರ್ಸೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಸಮುದಾಯ ಭವನವನ್ನು ಉದ್ಘಾಟಿಸುವ ಮೂಲಕವಾಗಿ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು‌. ನಂತರ ಆದ್ನಳ್ಳಿ ಹಳ್ಳಕ್ಕೆ ಬಾಂದರು ಸಮೇತ ಸೇತುವೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು ಮೂಲಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬದನಗೋಡ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಶಕ್ತಿ ಕೇಂದ್ರದ ಪದಾಧಿಕಾರಿಗಳು, ಬಿಸ್ಲಕೊಪ್ಪ ಗ್ರಾಮಪಂಚಾಯತ ಸದಸ್ಯ, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಬೂತ್ ಅಧ್ಯಕ್ಷರು, ಅಭಿಮಾನಿಗಳು ಉಪಸ್ಥಿತರಿದ್ದರು. . . Disclaimer This site is designed and maintained by admirers of Shree Shivaram Hebbar. Data is collated from various publicly available government websites. If you notice any incorrect of missing information, feel free to notify us through contact form, we try to keep the data as accurate as possible. Thank you for your support and understanding.
ನಿರ್ಮಾಪಕರು ಮೋಸ ಮಾಡಿದ್ದಾರೆ ಎಂದು ತೆಲುಗು ನಟಿ ಬೆತ್ತಲಾಗಿ ಪ್ರತಿಭಟನೆ ನಡೆಸುವ ಮೂಲಕ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದಾರೆ. ತೆಲುಗಿನಲ್ಲಿ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಮತ್ತು ವಿತರಕ ಬನ್ನಿ ವಾಸು ವಿರುದ್ಧ ನಟಿ ಸುನಿತಾ ಬೋಯಾ ರೊಚ್ಚಿಗೆದ್ದಿದ್ದಾರೆ. Suvarna News First Published Nov 19, 2022, 10:42 AM IST ನಿರ್ಮಾಪಕರು ಮೋಸ ಮಾಡಿದ್ದಾರೆ ಎಂದು ತೆಲುಗು ನಟಿ ಬೆತ್ತಲಾಗಿ ಪ್ರತಿಭಟನೆ ನಡೆಸುವ ಮೂಲಕ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದಾರೆ. ತೆಲುಗಿನಲ್ಲಿ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಮತ್ತು ವಿತರಕ ಬನ್ನಿ ವಾಸು ವಿರುದ್ಧ ನಟಿ ಸುನಿತಾ ಬೋಯಾ ರೊಚ್ಚಿಗೆದ್ದಿದ್ದಾರೆ. ಬನ್ನಿ ವಾಸು ಅವರ ಗೀತಾ ಆರ್ಟ್ಸ್ ಕಚೇರಿ ಮುಂದೆ ನಟಿ ಸುನಿತಾ ಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ. ಸುನಿತಾ ಅವರ ಬೆತ್ತಲೇ ಪ್ರತಿಭಟನೆ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಬನ್ನಿ ವಾಸು ಅಲ್ಲು ಅರ್ಜುನ್ ಮತ್ತು ಅವರ ಕುಟುಂಬಕ್ಕೆ ತೀರ ಆಪ್ತರಾಗಿದ್ದಾರೆ. ಸುನಿತಾ ಬೊಯಾ ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಪ್ರತಿಭಟನೆ ಮಾಡಿದ್ದರು. ಆದರೀಗ ಬೆತ್ತಲಾಗಿ ಗೀತಾ ಆರ್ಟ್ಸ್ ಮುಂದೆ ಕುಳಿತಿದ್ದಾರೆ. ಅಂದಹಾಗೆ ನಟಿಯರು ಬೆತ್ತಲಾಗಿ ಪ್ರತಿಭಟನೆ ಮಾಡಿರುವುದು ಇದೇ ಮೊದಲ್ಲ. ಈ ಹಿಂದೆ ಮೀ ಟೂ ಅಭಿಯಾನದ ವೇಳೆ ತೆಲುಗು ನಟಿ ಶ್ರೀರೆಡ್ಡಿ ಕೂಡ ಬೆತ್ತಲಾಗಿ ಪ್ರತಿಭಟನೆ ಮಾಡಿದ್ದರು. ಮೊದಲು ಶ್ರೀರೆಡ್ಡಿಯನ್ನು ಯಾರು ಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ನಂತರ ಶ್ರೀರೆಡ್ಡಿ ಪ್ರತಿಭಟನೆ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿತ್ತು. ಅಂದಹಾಗೆ ಶ್ರೀರೆಡ್ಡಿ ಇಡೀ ತೆಲುಗು ಸಿನಿಮಾರಂಗದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೀಗ ಶ್ರೀರೆಡ್ಡಿ ಹಾದಿಯಲ್ಲೆಸಾಗಿರುವ ಮತ್ತೋರ್ವ ನಟಿ ಸುನಿತಾ ಬೋಯಾ ಗೀತಾ ಆರ್ಟ್ಸ್ ವಿರುದ್ಧ ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಮೊಬೈಲ್ ಫೋನ್ ಮೂಲಕ ತನ್ನ 'ಖಾಸಗಿ ಆಸ್ತಿ' ರಕ್ಷಿಸಿಕೊಂಡ ಉರ್ಫಿ ಬನ್ನಿ ವಾಸು ಮೋಸಮಾಡಿದ್ದಾರೆ, ವಂಚಿಸಿದ್ದಾರೆ ಎಂದು ಸುನಿತಾ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬೆತ್ತಲಾಗಿ ಕುಳಿತಿದ್ದ ಸುನಿತಾಗೆ ಬಟ್ಟೆ ಧರಿಸಿ ಸಮಾಧಾನ ಮಾಡಿದ್ದಾರೆ. ಬನ್ನಿ ವಾಸು ಮೋಸ ಮಾಡಿದ್ದಾರೆ, ಹಣವಿಲ್ಲದೆ ಪರದಾಡುತ್ತಿದ್ದೀನಿ ಎಂದು ಸುನಿತಾ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಬನ್ನಿ ವಾಸು ಮನೆಯಲ್ಲಿಲ್ಲ ಎಂದು ಜುಬಿಲಿ ಹಿಲ್ಸ್ ಪೊಲೀಸರು ಸುನಿತಾಗೆ ಮಾಹಿತಿ ನೀಡಿದರು. ಅವರು ಬಂದ ನಂತರ ಮಾತನಾಡುವುದಾಗಿ ಭರವಸೆ ನೀಡಿ ಸುನಿತಾಗೆ ಸ್ವಲ್ಪ ಹಣ ನೀಡಿ ಅಲ್ಲಿಂದ ಕಳುಹಿಸಿದ್ದಾರೆ. ನಟಿ ಸುನಿತಾ ಅವರು ಗೀತಾ ಆರ್ಟ್ಸ್ ನಿರ್ಮಾಣದ ಧಾವಾಹಿಯಲ್ಲಿ ನಟಿಸುತ್ತಿದ್ದರು ಎನ್ನಲಾಗಿದೆ. ಬನ್ನಿ ವಾಸು ಅವರು ಗೀತಾ ಆರ್ಟ್ಸ್ ಮೂಲಕ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರೊಂದಿಗೆ ಬನ್ನಿ ವಾಸು ಅವರ ನಿಕಟತೆ ಅವರನ್ನು ವಿತರಕ ಮತ್ತು ನಿರ್ಮಾಪಕರಾಗಿ ಎತ್ತರಕ್ಕೆ ಬೆಳೆಯಲು ಕಾರಣವಾಯಿತು ಎಂದು ಅನೇಕರು ಹೇಳುತ್ತಾರೆ. ಬನ್ನಿ ವಾಸು ಅವರು ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಆದರೀಗ ಈ ಘಟನೆಗೆ ಸಂಬಂಧಿಸಿದಂತೆ ಬನ್ನಿ ವಾಸು ಪ್ರತಿಕ್ರಿಯೆ ಏನಾಗಿರಲಿದೆ ಎಂದು ಕಾದುನೋಡಬೇಕಿದೆ.
The University has 5 Colleges, 27 Research Stations, 6 Agriculture Extension Education Centers, 6 Krishi Vigyan Kendras and ATIC. The University has its jurisdiction over 7 districts namely Bagalkot, Belgaum, Bijapur, Dharwad, Gadag, Haveri, and Uttar Kannada in northern Karnataka. Greater diversity exists in soil types, climate, topography cropping and farming situations. The jurisdiction includes dry-farming to heavy rainfall and irrigated area. Important crops of the region include sorghum, cotton, rice, pulses, chilli, sugarcane, groundnut, sunflower, wheat, safflower etc. The region is also known for many horticultural crops. Considerable progress has been registered in the field of education, research and extension from this University. ಕೃಷಿ ವಿಶ್ವವಿದ್ಯಾಲಯ, ಧಾರವಾಡ ಅಕ್ಟೋಬರ್ 1, 1986 ರಂದು ಸ್ಥಾಪಿತವಾಯಿತು. ಈ ವಿಶ್ವವಿದ್ಯಾಲಯವು 5 ಕಾಲೇಜುಗಳನ್ನು, 27 ಸಂಶೋಧನಾ ಕೇಂದ್ರಗಳನ್ನು, 6 ವಿಸ್ತರಣಾ ಘಟಕಗಳನ್ನು, 6 ಕೃಷಿ ವಿಜ್ಞಾನ ಕೇಂದ್ರಗಳನ್ನು ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಹೊಂದಿದೆ. ಉತ್ತರ ಕರ್ನಾಟಕದ 7 ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಮತ್ತು ಉತ್ತರ ಕನ್ನಡ ಇವುಗಳಲ್ಲಿ ಇದರ ಕಾರ್ಯವ್ಯಾಪ್ತಿ ಹೊಂದಿದೆ. ಇಲ್ಲಿ ಮಣ್ಣು, ಹವಾಮಾನ, ಬೆಳೆಪದ್ಧತಿ ಇವುಗಳಲ್ಲಿ ಸಾಕಷ್ಟು ವೈವಿದ್ಯತೆಯನ್ನು ಕಾಣಬಹುದಾಗಿದೆ. ಇದರ ಕಾರ್ಯವ್ಯಾಪ್ತಿಯು ಒಣಬೇಸಾಯದಿಂದ ಹಿಡಿದು ಭಾರೀ ಮಳೆಬಿಳುವ ಹಾಗೂ ನೀರಾವರಿ ಪ್ರದೇಶಗಳನ್ನು ಆವರಿಸಿದೆ. ಜೋಳ, ಹತ್ತಿ, ಭತ್ತ, ಬೆಳೆಕಾಳು, ಮೆಣಸಿನಕಾಯಿ, ಕಬ್ಬು, ಶೇಂಗಾ, ಸೂರ್ಯಕಾಂತಿ, ಗೋಧಿ, ಕುಸುಬೆ ಮುಂತಾದ ಮುಖ್ಯ ಬೆಳೆಗಳನ್ನು ಇದರ ವ್ಯಾಪ್ತಿಯಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಇದಲ್ಲದೆ ಈ ಪ್ರದೇಶವು ತೋಟಗಾರಿಕಾ ಬೆಳೆಗಳಿಗೂ ಹೆಸರುವಾಸಿಯಾಗಿದೆ. ಈ ವಿಶ್ವವಿದ್ಯಾಲಯದ ಮುಖ್ಯ ಆವರಣವು ಪೂಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ಕ್ಕೆ ಹೊಂದಿಕೊಂಡಿರುವುದು. ಈ ಭಾಗವು ಸರಾಸರಿ ವಾರ್ಷಿಕ 880 ಮೀ.ಮೀ. ಮಳೆಯನ್ನು ಪಡೆಯುತ್ತಿದ್ದು, ಸಮುದ್ರ ಮಟ್ಟದಿಂದ 678 ಮೀಟರ್ ಎತ್ತರದಲ್ಲಿರುವುದರೊಂದಿಗೆ ಮಂದ ಬೇಸಿಗೆ ಹಾಗೂ ಚಳಿಗಾಲಗಳನ್ನು ಹೊಂದಿದೆ. ಸುಮಾರು 542 ಹೆಕ್ಟೇರ್ ಭೂಮಿಯನ್ನು ಮುಖ್ಯ ಆವರಣದಲ್ಲಿ 1700 ಹೆಕ್ಟೇರ್ ಭೂಮಿಯನ್ನು ಇತರೆ ಕೇಂದ್ರಗಳಲ್ಲಿ ಹೊಂದಿದೆ. ಈ ವಿಶ್ವವಿದ್ಯಾಲಯದ ಮುಖ್ಯ ಧೋರಣೆಯು ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯನ್ನೊಳಗೊಂಡ ಸಮ್ಮಿಶ್ರ ಕಾರ್ಯಗಳನ್ನೊಳಗೊಂಡಿದೆ. ಇದರ ಖ್ಯಾತಿಯು ದೇಶ ವಿದೇಶಗಳಲ್ಲಿ ಹರಡಿದೆ. ಉತ್ತಮ ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳು, ಸಂಶೋಧನಾ ಕಾರ್ಯಕ್ರಮಗಳು ಹಾಗೂ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ದೇಶದ ಇತರೆ ಕೃಷಿ ವಿಶ್ವವಿದ್ಯಾಲಯಗಳಿಗೆ ಹೋಲಿಸಿದಾಗ ಅಗ್ರಸ್ಥಾನದಲ್ಲಿದೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಮನ್ನಣೆಯನ್ನು ಗಳಿಸಿದ್ದಾರೆ. ಶೈಕ್ಷಣಿಕ, ಸಂಶೋಧನಾ ಹಾಗೂ ವಿಸ್ತರಣಾ ಕಾರ್ಯಗಳಲ್ಲಿ ಈ ವಿಶ್ವವಿದ್ಯಾಲಯದಿಂದ ಗಣನೀಯ ಪ್ರಮಾಣದಲ್ಲಿ ಪ್ರಗತಿಯನ್ನು ದಾಖಲಿಸಲಾಗಿದೆ.
ದೋಹಾ(ನ.25): ಭರ್ಜರಿ ಗೆಲುವುಗಳೊಂದಿಗೆ ಅಭಿಯಾನ ಆರಂಭಿಸಿದ ಇಂಗ್ಲೆಂಡ್‌ ಹಾಗೂ ನೆದರ್‌ಲೆಂಡ್‌್ಸ ತಂಡಗಳು ಸತತ 2ನೇ ಗೆಲುವಿನೊಂದಿಗೆ ನಾಕೌಟ್‌ ಸನಿಹಕ್ಕೆ ತಲುಪುವ ನಿರೀಕ್ಷೆಯಲ್ಲಿವೆ. ನೆದರ್‌ಲೆಂಡ್‌್ಸಗೆ ಈಕ್ವೆಡಾರ್‌ ಸವಾಲು ಎದುರಾಗಲಿದ್ದು, ಇಂಗ್ಲೆಂಡ್‌ ಯುವ ಅಮೆರಿಕ ತಂಡದ ವಿರುದ್ಧ ಆಡಲಿದೆ. ನೆದರ್‌ಲೆಂಡ್‌್ಸ ತನ್ನ ಮೊದಲ ಪಂದ್ಯದಲ್ಲಿ 2-0 ಗೋಲುಗಳಿಂದ ಸೆನೆಗಲ್‌ ವಿರುದ್ಧ ಜಯಿಸಿತ್ತು. ಇಂಗ್ಲೆಂಡ್‌ 6-2 ಗೋಲುಗಳಿಂದ ಇರಾನ್‌ ತಂಡವನ್ನು ಬಗ್ಗುಬಡಿದಿತ್ತು. ಈಕ್ವೆಡಾರ್‌ ಸಹ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿತ್ತು. ಈಕ್ವೆಡಾರ್‌ನ ನಾಯಕ ಹಾಗೂ ಸ್ಟೆ್ರೖಕರ್‌ ಎನ್ನಾರ್‌ ವ್ಯಾಲೆನ್ಸಿಯಾ ಹಾಗೂ ನೆದರ್‌ಲೆಂಡ್‌್ಸನ ಫಾರ್ವರ್ಡ್‌ ಮೆಮ್ಫಿಸ್‌ ಡೀಪೇ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಇನ್ನು ಇರಾನ್‌ ವಿರುದ್ಧ ಇಂಗ್ಲೆಂಡ್‌ 6 ಗೋಲು ಗಳಿಸಿದರೂ ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಯಕ ಹ್ಯಾರಿ ಕೇನ್‌ ಹೆಸರಿರಲಿಲ್ಲ. ಈ ಪಂದ್ಯದಲ್ಲಿ ಕೇನ್‌ ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ. ಆದರೆ ಅಮೆರಿಕ ತಂಡ ಬಲಿಷ್ಠವಾಗಿದ್ದು ಯುವ ಆಟಗಾರರಿಂದ ಕೂಡಿದೆ. ತಂಡದ ಆಟಗಾರರ ಸರಾಸರಿ ವಯಸ್ಸು 23.5 ವರ್ಷವಾಗಿದ್ದು, ಇಂಗ್ಲೆಂಡ್‌ಗೆ ಪ್ರಬಲ ಪೈಪೋಟಿ ಎದುರಾಗಬಹುದು. ಅಮೆರಿಕ ತನ್ನ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಶುಕ್ರವಾರ ವೇಲ್ಸ್‌ ಹಾಗೂ ಇರಾನ್‌, ಕತಾರ್‌ ಹಾಗೂ ಸೆನೆಗಲ್‌ ತಂಡಗಳು ಸಹ ಮುಖಾಮುಖಿಯಾಗಲಿವೆ. ಈ ನಾಲ್ಕೂ ತಂಡಗಳು ಮೊದಲ ಗೆಲುವಿಗೆ ಹಪಹಪಿಸುತ್ತಿವೆ. ವೇಲ್ಸ್‌ ನಾಯಕ ಗೆರಾತ್‌ ಬೇಲ್‌ ಮೇಲೆ ಭಾರೀ ನಿರೀಕ್ಷೆ ಇದೆ. ಇಂದಿನ ಪಂದ್ಯಗಳು ವೇಲ್ಸ್‌-ಇರಾನ್‌, ಮಧ್ಯಾಹ್ನ 3.30ಕ್ಕೆ ಕತಾರ್‌-ಸೆನೆಗಲ್‌, ಮಧ್ಯಾಹ್ನ 6.30ಕ್ಕೆ ನೆದರ್‌ಲೆಂಡ್‌್ಸ-ಈಕ್ವೆಡಾರ್‌, ಸಂಜೆ 9.30ಕ್ಕೆ ಇಂಗ್ಲೆಂಡ್‌-ಅಮೆರಿಕ, ರಾತ್ರಿ 12.30ಕ್ಕೆ ಕ್ಯಾಮರೂನ್‌ ವಿರುದ್ಧ ಸ್ವಿಜರ್‌ಲೆಂಡ್‌ಗೆ ಗೆಲುವು ಅಲ್‌ ವಕ್ರಾ: ತಾನು ಹುಟ್ಟಿದ ದೇಶ ಕ್ಯಾಮರೂನ್‌ ವಿರುದ್ಧ ಗೋಲು ಬಾರಿಸಿದ ಬ್ರೀಲ್‌ ಎಂಬೊಲೊ, 2022ರ ವಿಶ್ವಕಪ್‌ನಲ್ಲಿ ಸ್ವಿಜರ್‌ಲೆಂಡ್‌ ಗೆಲುವಿನ ಆರಂಭ ಪಡೆಯುವಂತೆ ಮಾಡಿದ್ದಾರೆ. 48ನೇ ನಿಮಿಷದಲ್ಲಿ ಗೋಲು ಬಾರಿಸಿದ ಎಂಬೊಲೊ ತಂಡ 1-0 ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. FIFA World Cup: ಸ್ಪೇನ್‌ ಟಿಕಾ-ಟಾಕಕ್ಕೆ ಬೆಚ್ಚಿದ ಕೋಸ್ಟರಿಕಾ! ಏನಿದು ಟಿಕಿ-ಟಾಕ ಶೈಲಿ? 1997ರಲ್ಲಿ ಎಂಬೊಲೊ ಕ್ಯಾಮರೂನ್‌ನಲ್ಲಿ ಹುಟ್ಟಿದರೂ 2004ರಲ್ಲಿ ಅವರ ತಾಯಿ ಫ್ರಾನ್ಸ್‌ಗೆ ಸ್ಥಳಾಂತರಗೊಂಡು ಬಳಿಕ ಸ್ವಿಜರ್‌ಲೆಂಡ್‌ನ ವ್ಯಕ್ತಿಯನ್ನು ಮದುವೆಯಾಗಿದ್ದರು. ತಾಯಿ ಜೊತೆ ಸ್ವಿಜರ್‌ಲೆಂಡ್‌ನಲ್ಲೇ ಬೆಳೆದ ಎಂಬೊಲೊ 2014ರಲ್ಲಿ ಆ ದೇಶದ ಪೌರತ್ವ ಪಡೆದಿದ್ದರು. 2018ರ ವಿಶ್ವಕಪ್‌ನಲ್ಲೂ ಎಂಬೊಲೊ ಸ್ವಿಜರ್‌ಲೆಂಡ್‌ ಪರ ಆಡಿದ್ದರು. ಕೆನಡಾ ಕಮ್‌ಬ್ಯಾಕ್‌ ಖುಷಿ ಹಾಳು ಮಾಡಿದ ಬೆಲ್ಜಿಯಂ! ಅಲ್‌ ರಯ್ಯನ್‌: ವಿಶ್ವ ನಂ.2 ಬೆಲ್ಜಿಯಂ ನಿರೀಕ್ಷಿತ ಪ್ರದರ್ಶನ ತೋರದಿದ್ದರೂ, 36 ವರ್ಷಗಳ ಬಳಿಕ ವಿಶ್ವಕಪ್‌ಗೆ ಮರಳಿದ ಕೆನಡಾದ ಖುಷಿಗೆ ತಣ್ಣೀರೆರೆಚುವಲ್ಲಿ ಯಶಸ್ವಿಯಾಯಿತು. ಬುಧವಾರ ನಡೆದ ಪಂದ್ಯದಲ್ಲಿ 1-0 ಗೋಲಿನ ಗೆಲುವು ದಾಖಲಿಸಿ ಬೆಲ್ಜಿಯಂ ಸಮಾಧಾನಪಟ್ಟುಕೊಂಡಿತು. ತಂಡದ ತಾರಾ ಆಟಗಾರರಾದ ಏಡನ್‌ ಹಜಾರ್ಡ್‌, ಕೆವಿನ್‌ ಡಿ ಬ್ರುನೆ ಗೋಲು ಗಳಿಸದೆ ನಿರಾಸೆ ಮೂಡಿಸಿದರೂ, ಮಿಚಿ ಬತ್ಶುವಾಯಿ 44ನೇ ನಿಮಿಷದಲ್ಲಿ ತಂಡದ ಪರ ಏಕೈಕ ಗೋಲು ದಾಖಲಿಸಿದರು. 1986ರಲ್ಲಿ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದ್ದ ಕೆನಡಾ 3 ಪಂದ್ಯಗಳನ್ನು ಆಡಿ ಒಂದೂ ಗೋಲು ಬಾರಿಸಿರಲಿಲ್ಲ. ಆ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದು ಈ ಸಲವಾದರೂ ಗೋಲಿನ ಖಾತೆ ತೆರೆಯಲು ಎದುರು ನೋಡುತ್ತಿದೆ. ಗೋಲು ರಹಿತ ಡ್ರಾಗೆ ಕೊರಿಯಾ, ಉರುಗ್ವೆ ತೃಪ್ತಿ ಅಲ್‌ ರಯ್ಯನ್‌: ಉರುಗ್ವೆ ಹಾಗೂ ದಕ್ಷಿಣ ಕೊರಿಯಾ 0-0 ನೀರಸ ಡ್ರಾಗೆ ತೃಪ್ತಿಪಟ್ಟವು. ‘ಎಚ್‌’ ಗುಂಪಿನ ಪಂದ್ಯದಲ್ಲಿ ಎರಡೂ ತಂಡಗಳು ಗೋಲಿಗಾಗಿ ಎಷ್ಟೇ ಪ್ರಯತ್ನ ನಡೆಸಿದರೂ ಒಂದು ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಮತ್ತೊಂದು ತಂಡಕ್ಕೆ ಆಗಲಿಲ್ಲ. ಉರುಗ್ವೆಗೆ ಹೋಲಿಸಿದರೆ ಕೊರಿಯಾದ ಆಟ ಹೆಚ್ಚು ಆಕ್ರಮಣಕಾರಿಯಾಗಿ ಕಂಡುಬಂತು. 34ನೇ ನಿಮಿಷದಲ್ಲಿ ಕೊರಿಯಾಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕರೂ ಅದನ್ನು ಯು-ಜೊ ವ್ಯರ್ಥಗೊಳಿಸಿದರು. ಉರುಗ್ವೆ ಸಹ ಕೆಲ ಅವಕಾಶಗಳ ಲಾಭವೆತ್ತುವಲ್ಲಿ ವಿಫಲವಾಯಿತು. ತಂಡದ ತಾರಾ ಆಟಗಾರರಾದ ಗಾಡಿನ್‌, ಕವಾನಿ, ಸುವಾರೆಜ್‌ ನಿರಾಸೆ ಮೂಡಿಸಿದರು.
ಪಿಸುಮಾತುಗಳ ಜುಗಲ್ ಎಂಬ ಪ್ರಮುಖ ಶೀರ್ಷಿಕೆಯಡಿ ಕವಿ ಸಿದ್ದು ಯಾಪಲಪರವಿ ಹಾಗೂ ಕವಯತ್ರಿ ಸಿಕಾ (ಕಾವ್ಯಶ್ರೀ ಮಹಾಗಾಂವಕರ್) ಅವರು ಸಂಯುಕ್ತವಾಗಿ ರಚಿಸಿದ ಕವನಗಳ ಸಂಕಲನವಿದು. ತಲಾ 24 ಕವನಗಳಿದ್ದು, ಒಟ್ಟು 48 ಕವನಗಳನ್ನು ಒಳಗೊಂಡಿದೆ. `ಪ್ರೇಮಿಗಳೇ ಓದಬೇಡಿ ' ಎಂಬುದು ಈ ಕೃತಿಗಿರುವ ಉಪಶೀರ್ಷಿಕೆಯು ಓದುಗರನ್ನು ಬಲವಂತವಾಗಿ ಸೆಳೆಯುತ್ತದೆ. ಸಂಗೀತದಲ್ಲಿ ನಡೆಯುವ ಜಗಲ್ ಬಂದಿಯ ಹಾಗೆ ಕಾವ್ಯ ರಚನೆಯಲ್ಲೂ ಸಂಗೀತದ ಪರಿಸರ ಸೃಷ್ಟಿಸಿರುವುದು ಈ ಸಂಕಲನದ ವಿಶೇಷ. ಸಾಹಿತಿ ಪ್ರೊ. ವಿಕ್ರಮ ವಿಸಾಜಿ ಕವಿತೆಗಳ ಕುರಿತು ‘'ಇಲ್ಲಿನ ಕವಿತೆಗಳನ್ನು ಓದುವಾಗ ಆಗುವ ರೋಮಾಂಚನ ಅನನ್ಯ. ಕಾಲ ನಂತರದಲ್ಲಿ ಕವಿಗಳು ಅಪ್ರಸ್ತುತರಾಗಿ ಕವಿತೆಗಳು ಮಾತ್ರ ಪ್ರೇಮಿಗಳ ಮನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತವೆ' ಎಂದು ಅಭಿಪ್ರಾಯ ಪಟ್ಟಿದ್ದರೆ, ಕಲಾವಿದ ವಿ.ಎಂ.ಮಂಜುನಾಥ ಅವರು ‘ಇಲ್ಲಿ ‘ಪಿಸುಮಾತುಗಳ ಜುಗಲ್’ ಕಾವ್ಯೋತ್ಸಾಹದ ಆಟದಂತೆ ವರ್ತಿಸುತ್ತಾ ಮೈಮರೆಸುವಂತೆ ಮಾಡುತ್ತದೆ. ಸಿದ್ದು ಮತ್ತು ಸಿಕಾ ಕವಿಗಳಿಬ್ಬರೂ, ಪ್ರೇಮದ ವರಸೆಯನ್ನು ಶಬ್ದಗಳಲ್ಲಿ ಭಿನ್ನ ರೀತಿಯಲ್ಲಿ ಹಿಡಿದಿಡುವ ಸಾಹಸಕ್ಕೆ ಕೈಹಾಕಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. ಕಲಾವಿದ ವಿ.ಎಂ. ಮಂಜುನಾಥ ಅವರು ಕಾವ್ಯರೂಪದಲ್ಲಿದ್ದ ಇಲ್ಲಿಯ ಪಿಸುಮಾತುಗಳಿಗೆ ಬಣ್ಣದ ಗೆರೆಗಳ ಮೂಲಕ ಧ್ವನಿ ನೀಡಿದ್ದಾರೆ. ಕಾವ್ಯಗಳಷ್ಟೇ ಈ ಚಿತ್ರಗಳು ಮುದ ನೀಡುವಂತಿವೆ. About the Author ಸಿದ್ದು ಯಾಪಲಪರವಿ (12 April 1965) ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ. 1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ...
2 ಫಿಯಟ್ ಸೇವಾ ಕೇಂದ್ರಗಳನ್ನು ಕೊಟ್ಟಾಯಂ ಪತ್ತೆ ಮಾಡಿ. ಕೊಟ್ಟಾಯಂ ಕಾರ್ದೇಖೋ ಅವರ ಸಂಪೂರ್ಣ ವಿಳಾಸ ಮತ್ತು ಸಂಪರ್ಕ ಮಾಹಿತಿಯೊಂದಿಗೆ ಅಧಿಕೃತ ಫಿಯಟ್ ಸೇವಾ ಕೇಂದ್ರಗಳೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತದೆ. ಫಿಯಟ್ ಕಾರ್ಸ್ ಸರ್ವಿಸ್ ವೇಳಾಪಟ್ಟಿ ಮತ್ತು ಬಿಡಿಭಾಗಗಳ ವೆಚ್ಚದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೊಟ್ಟಾಯಂ ನಲ್ಲಿ ತಿಳಿಸಲಾದ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ. ಅಧಿಕೃತ ವ್ಯಾಪಾರಿಗಳಿಗಾಗಿ ಫಿಯಟ್ ಕೊಟ್ಟಾಯಂ ಇಲ್ಲಿ ಕ್ಲಿಕ್ ಮಾಡಿ ಫಿಯಟ್ ಕೊಟ್ಟಾಯಂ ನಲ್ಲಿನ ಸರ್ವೀಸ್ ಕೇಂದ್ರಗಳು ಸೇವಾ ಕೇಂದ್ರಗಳ ಹೆಸರು ವಿಳಾಸ ಹೈಸನ್ ಆಟೋ sales xi-216 ಡಿ & ಇ, ಎಂ ಸಿ ರಸ್ತೆ, nattakom p o, ಎದುರು. government college, ಕೊಟ್ಟಾಯಂ, 686013 ಮಾರಿಕರ್ ಕೊಟ್ಟಾಯಂ 44/406 ಎ, ಎಂ ಸಿ ರಸ್ತೆ, ಕೋಡಿಮಾಥ, ನಟಗಾಂ ಪಿ.ಒ., ಕೊಂಡೋಡಿ ಆಟೋ ಉದ್ದೇಶಗಳ ಹತ್ತಿರ, ಕೊಟ್ಟಾಯಂ, 686013
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ನಕ್ಷತ್ರಗಳಲ್ಲಿ ಬರುವ ನಾಲ್ಕು ನಕ್ಷತ್ರವೇ ರೋಹಿಣಿ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸುವ ವ್ಯಕ್ತಿಗಳು ಯಾವಾಗಲೂ ಪ್ರಿಯವಾಗಿ ಮಾತನಾಡುತ್ತಾರೆ ಸದಾ ಹಸನ್ಮುಖಿಗಳಾಗಿ ಇರುತ್ತಾರೆ ಸಾಮಾನ್ಯವಾಗಿ ಈ ನಕ್ಷತ್ರದವರು ಸಾಧು ಗಳಾಗಿರುತ್ತಾರೆ ಆದರೆ ದ್ವೇಷ ಸಾಧನೆ ಹೆಚ್ಚಾಗಿ ಮಾಡುತ್ತಾರೆ ಇವರು ತುಸು ಮುಂಗೋಪ ಹೊಂದಿದ್ದು ತುಂಬಾ ಸಾಕ್ಷಿಗಳಾಗಿ ಇರುತ್ತಾರೆ ಭಗವಾನ್ ಶ್ರೀಕೃಷ್ಣನು ಈ ರೋಹಿಣಿ ನಕ್ಷತ್ರದಲ್ಲಿ ಜನಿಸಿದ್ದು ಮತ್ತು ಭೀಮಸೇನರು ಸಹ ಈ ನಕ್ಷತ್ರದಲ್ಲಿ ಜನಿಸಿದ್ದಾರೆ ಮೂಲ ಸಹ ಇವರು ಮೃದು ಸ್ವಭಾವದವರಾಗಿದ್ದರು ಸಹ ಇವರು ಶಿವರುದ್ರ ರಾಗಿರುತ್ತಾರೆ ಇವರು ಬೇರೆಯವರ ಮೇಲೆ ಸುಲಭವಾಗಿ ಜಯ ಸಾಧಿಸುತ್ತಾರೆ ಬ್ರಹ್ಮದೇವರು ಈರ ಕ್ಷೇತ್ರದ ಅಧಿದೇವತೆಯಾಗಿ ದ್ದು ಇವರು ಕಲೆ ಶೃಂಗಾರ ವಾಣಿಜ್ಯಶಾಸ್ತ್ರ ತಂತ್ರಜ್ಞಾನ ಪ್ರವೃತ್ತಿಯನ್ನು ಒಂದೇ ಸಸ್ವಿ ಬದುಕುವರು ಹೊಂದುತ್ತಾರೆ ಇವರ ಕುಟುಂಬ ಜೀವನವು ಹೆಚ್ಚಾಗಿದ್ದು ಶ್ರೀ ಸಂತಾನವನ್ನು ಇವರ ಹೆಚ್ಚಾಗಿ ಪಡೆಯುತ್ತಾರೆ ಪುತ್ರರು ಮತ್ತು ಮನೆಯವರು ಹೆಂಡತಿ ಸ್ನೇಹಿತರ ಮಧ್ಯ ಒಂದೇ ರೀತಿಯ ಪ್ರೀತಿ ಮನೋಭಾವವನ್ನು ಹೊಂದಿರುತ್ತಾರೆ ಇವರ ಸಾಮಾನ್ಯವಾಗಿ ಸದಾಚಾರ ಉಳ್ಳವರು ಬುದ್ದಿವಂತರು ರೂಪವಂತರು ಮತ್ತು ಸ್ತ್ರೀಯಾದರೆ ಪತಿವ್ರತೆಯೂ ಮಾತಾಪಿತರ ರಲ್ಲಿ ಭಕ್ತಿಯುಳ್ಳವರು ಆಗಿರುತ್ತಾರೆ ಈ ನಕ್ಷತ್ರದಲ್ಲಿ ಜನಿಸಿರುವ ಅವರಿಗೆ ಸುಂದರ ಮತ್ತು ಆಕರ್ಷಕ ಕಣ್ಣುಗಳು ಇರುತ್ತದೆ ಅತಿಥಿ ಸದಾ ವದನವು ಇವರಲ್ಲಿ ಹೆಚ್ಚಾಗಿರುತ್ತದೆ ಇವರು ಸ್ವಾವಲಂಬಿಗಳಾಗಿ ಇರುತ್ತಾರೆ ಅತಿಯಾದ ಖರ್ಚು ಮಾಡುವ ಸ್ವಭಾವ ರಾದ ಇವರು ಹಣವನ್ನು ಉಳಿಸುವ ಸ್ವಭಾವವನ್ನು ಹೊಂದಿರುವುದಿಲ್ಲ ಆದರೆ ಇವರಲ್ಲಿ ಪ್ರಾಮಾಣಿಕ ಸ್ವಭಾವವೂ ಸಹ ಹೆಚ್ಚಾಗಿರುತ್ತದೆ ಯಾವುದೇ ಸಂದರ್ಭದಲ್ಲೂ ಬಂದು ಸಹಾಯ ಮಾಡುವ ಸ್ವಭಾವ ಇವರದಾಗಿರುತ್ತದೆ ತುಂಬಾ ಶ್ರಮಜೀವಿಗಳಾದ ಇವರು ತುಂಬಾ ವಾಸ್ತವ ಜೀವಿಗಳು ಗುಂಪಿನಲ್ಲಿ ಮತ್ತು ತಂಡದಲ್ಲಿ ಕೆಲಸ ಮಾಡುವಾಗ ತಾವು ಹೇಳಿದ್ದು ಆಗಬೇಕು ಎಂದು ಆಟ ಹಿಡಿಯುತ್ತಾರೆ ಬೇರೆಯವರ ತಪ್ಪನ್ನು ಹುಡುಕುವುದರಲ್ಲಿ ಅದರ ಬಗ್ಗೆ ಮಾತನಾಡುವುದರಲ್ಲಿ ಇವರಿಗೆ ತುಂಬಾ ಆಸಕ್ತಿ ಇರುತ್ತದೆ ಸದಾ ಪ್ರಯಾಣವನ್ನು ಬಯಸುವವರು ಮನೆಯಲ್ಲಿ ಇರಲು ಇಷ್ಟಪಡುವುದಿಲ್ಲ ಆಧ್ಯಾತ್ಮಿಕ ಆಲೋಚನೆ ಮತ್ತು ತಮ್ಮ ಮನಸ್ಸನ್ನು ಪದೇ-ಪದೇ ಬದಲಾಯಿಸುತ್ತಾ ಇರುತ್ತಾರೆ ಈ ನಕ್ಷತ್ರದ ಅಧಿಪತಿ ಚಂದ್ರ ಗ್ರಹವಾಗಿದ್ದು ಈ ನಕ್ಷತ್ರದ 4 ನಕ್ಷತ್ರಗಳು ವೃಷಭ ರಾಶಿಗೆ ಸೇರುತ್ತದೆ ಇದರ ಜನ್ಮನಾಮಗಳು ಓ ವಾ ವಿ ಉ ಇದರ ಜನ್ಮ ಯೋನಿಯ ಸರ್ಪ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ನಡುವಿನ ಜಟಾಪಟಿ ಮುಂದುವರಿದಿದ್ದು, ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಹಕ್ಕು ಭಾದ್ಯತೆ ಸಮಿತಿ ಪರಿಶೀಲನೆಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. Govindaraj S First Published Oct 7, 2022, 2:21 PM IST ಬೆಂಗಳೂರು (ಅ.07): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ನಡುವಿನ ಜಟಾಪಟಿ ಮುಂದುವರಿದಿದ್ದು, ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಹಕ್ಕು ಭಾದ್ಯತೆ ಸಮಿತಿ ಪರಿಶೀಲನೆಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಚನ್ನಪಟ್ಟಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 50 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರಾದ ನನ್ನನ್ನು ಆಹ್ವಾನಿಸಬೇಕಿತ್ತು. ಆದರೆ, ಇದನ್ನು ಉಲ್ಲಂಘನೆ ಮಾಡಲಾಗಿದೆ. ನಾಮ ನಿರ್ದೇಶನ ಹೊಂದಿರುವ ಸದಸ್ಯರಿಗೆ ನೀಡಿರುವ 50 ಕೊಟಿ ರು. ವಿಶೇಷ ಅನುದಾನವನ್ನು ಉಳಿದ 74 ಪರಿಷತ್‌ ಸದಸ್ಯರಿಗೂ ನೀಡಿ, ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಅನುವು ಮಾಡಿಕೊಡಬೇಕು. ಬಿಆರ್‌ಎಸ್‌ ಜತೆ ಸೇರಿ ಮುಂದಿನ ಚುನಾವಣೆ ಎದುರಿಸ್ತೇವೆ: ಕುಮಾರಸ್ವಾಮಿ ಸರ್ಕಾರಿ ಸಭೆ-ಸಮಾರಂಭಗಳಿಗೆ ಆಹ್ವಾನಿಸುವ ಕುರಿತು ಹೊರಡಿಸಿರುವ ಶಿಷ್ಟಾಚಾರ ಪಾಲನೆಗೆ ವಿರುದ್ಧವಾಗಿ ಸರ್ಕಾರಿ ಸಮಾರಂಭಗಳನ್ನು ಏರ್ಪಡಿಸಿ, ನನ್ನನ್ನು ಕಡೆಗಣಿಸಿ, ಸರ್ಕಾರಿ ಕಾರ್ಯಕ್ರಮ ನಡೆಸಿ, ನನ್ನ ಹಕ್ಕುಗಳಿಗೆ ಚ್ಯುತಿ ಉಂಟು ಮಾಡಿರುವ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಹಣಾಧೀಕಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರನ್ನು ತಕ್ಷಣ ಅಮಾನತುಗೊಳಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಹುದ್ದೆಯ ಅಧಿಕಾರಿಯೊಬ್ಬರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ವಹಿಸದಿದ್ದರೆ ನಮ್ಮ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಲ್ಲದೇ, ಪಕ್ಷದ ಎಲ್ಲಾ ಶಾಸಕರು ಸೇರಿ ಗಾಂಧಿ ಪ್ರತಿಮೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನ.1ಕ್ಕೆ ಜೆಡಿಎಸ್‌ ಪಂಚರತ್ನ ಯಾತ್ರೆ: ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ನ.1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈಗಾಗಲೇ ಪೂರ್ವ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ. ಇದಕ್ಕಾಗಿ ವಾಹನಗಳು ಸಿದ್ಧಗೊಳ್ಳುತ್ತಿವೆ ಎಂದು ಹೇಳಿದ ಅವರು, ಹಳೆ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್‌ ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಸಂಘಟನೆ ಆರಂಭಿಸಿದ್ದೇವೆ. ಅಭಿವೃದ್ಧಿ ಸಹಿಸಿಕೊಳ್ಳಲಾಗದೆ ತಿಕ್ಕಾಟಕ್ಕಿಳಿದಿದ್ದಾರೆ: ಸಚಿವ ಅಶ್ವತ್ಥ್‌ ನಾರಾಯಣ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ ಅಸ್ತಿತ್ವ ಏನು ಎಂಬುದನ್ನು ಈ ಕಾರ್ಯಕ್ರಮಗಳ ಮೂಲಕ ತೋರಿಸುತ್ತೇವೆ ಎಂದರು. ಈ ತಿಂಗಳ 17 ಮತ್ತು 18ರಂದು ಅಭ್ಯರ್ಥಿಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು. ರಾಜ್ಯದ 130 ಕ್ಷೇತ್ರ ಗೆಲ್ಲಲು ಶ್ರಮವಹಿಸುತ್ತಿದ್ದೇವೆ. ಒಂದಿಷ್ಟುಕ್ಷೇತ್ರದಲ್ಲಿ 2-3 ಜನ ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಅವರೊಂದಿಗೆ ಮತ್ತು ಕ್ಷೇತ್ರದ ಮುಖಂಡರ ಜತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
Kesar Benefits: ಒಂದು ಲೋಟ ಹಾಲಿಗೆ ಎಷ್ಟು ಕೇಸರಿ ಹಾಕಬೇಕು? ಕೇಸರಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಕೇಸರಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಅದಕ್ಕೂ ಮೊದಲು ಹಾಲಿಗೆ ಎಷ್ಟು ಕೇಸರಿ ಹಾಕಬೇಕು ಎಂಬುದು ಮುಖ್ಯ. ಅಲ್ಲದೆ, ಹಾಲಿನಲ್ಲಿರುವ ಕೇಸರಿ ಪ್ರಯೋಜನಗಳು ಮತ್ತು ಹಾನಿಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. Sep 29, 2022 | 12:33 PM TV9kannada Web Team | Edited By: Nayana Rajeev Sep 29, 2022 | 12:33 PM ಒಂದು ಲೋಟ ಹಾಲಿಗೆ ಎಷ್ಟು ಕೇಸರಿ ಹಾಕಬೇಕು? ನೀವು ಕೇಸರಿ ಹಾಲು ಕುಡಿಯಲು ಬಯಸಿದರೆ, ನಂತರ ಒಂದು ಲೋಟ ಹಾಲಿಗೆ ಒಂದು ಚಿಟಿಕೆ ಕೇಸರಿ ಪುಡಿಯನ್ನು ಮಿಶ್ರಣ ಮಾಡಿ. ಇದರ ಹೊರತಾಗಿ, ನೀವು ಬಯಸಿದರೆ, ಮೂರರಿಂದ ನಾಲ್ಕು ಕೇಸರಿ ಎಳೆಗಳನ್ನು ಬಳಸಿ. 1 / 7 ಕೇಸರಿ ಹಾಲು ಯಾವಾಗ ಕುಡಿಯಬೇಕು? ಒಬ್ಬ ವ್ಯಕ್ತಿಯು ರಾತ್ರಿ ಮಲಗುವ ಮೊದಲು ಕೇಸರಿ ಹಾಲನ್ನು ಸೇವಿಸಿದರೆ, ಅದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಒಂದು ಲೋಟ ಹಾಲಿಗೆ ಕೆಲವು ಕೇಸರಿ ಎಳೆಗಳನ್ನು ಹಾಕಿ ಕುಡಿಯಿರಿ. 2 / 7 ಹಾಲಿನಲ್ಲಿ ಕೇಸರಿ ಕುಡಿಯುವುದರಿಂದ ಆಗುವ ಪ್ರಯೋಜನಗಳು? ಕೇಸರಿ ಹಾಲಿನ ಸೇವನೆಯಿಂದ ಲಿವರ್ ಆರೋಗ್ಯವಾಗಿರುವುದು ಮಾತ್ರವಲ್ಲದೆ ಅಸ್ತಮಾ, ಸಂಧಿವಾತ ಸಮಸ್ಯೆ, ದೃಷ್ಟಿ ಸಮಸ್ಯೆ, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ, ನಿದ್ರಾಹೀನತೆ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 3 / 7 ಹಾಲಿನಲ್ಲಿ ಕೇಸರಿ ಕುಡಿಯುವುದರಿಂದ ಆಗುವ ಅನನುಕೂಲಗಳೇನು? ಕೇಸರಿ ಹಾಲು ಹಾನಿಕಾರಕವೂ ಅಷ್ಟೇ ಪ್ರಯೋಜನಕಾರಿಯಾಗಿದೆ, ಅಂತಹ ಪರಿಸ್ಥಿತಿಯಲ್ಲಿ, ಕೇಸರಿಯಲ್ಲಿ ಪೊಟ್ಯಾಸಿಯಮ್ ಕಂಡುಬರುತ್ತದೆ ಎಂದು ನಾವು ನಿಮಗೆ ಹೇಳೋಣ, ಇದರ ಅಧಿಕವು ಎದೆ ನೋವು, ಉಸಿರಾಟದ ತೊಂದರೆ, ವಾಕರಿಕೆ, ವಾಂತಿ ಇತ್ಯಾದಿಗಳಿಂದ ಪರಿಹಾರವನ್ನು ನೀಡುತ್ತದೆ. 4 / 7 ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಯಾವಾಗ ಕುಡಿಯಬೇಕು ವೈದ್ಯರ ಸಲಹೆಯ ಮೇರೆಗೆ ಮಹಿಳೆಯರು ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕದಿಂದ ಕೇಸರಿ ಸೇವಿಸಬಹುದು. ಆದಾಗ್ಯೂ, ವೈದ್ಯರ ಸಲಹೆ ಅಗತ್ಯ. 5 / 7 ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು ಗರ್ಭಾವಸ್ಥೆಯಲ್ಲಿ ಮಹಿಳೆಯರು ವೈದ್ಯರ ಸಲಹೆಯ ಮೇರೆಗೆ ಕೇಸರಿ ಹಾಲನ್ನು ಕುಡಿಯಬಹುದು. ಇದು ಮೂಡ್ ಸ್ವಿಂಗ್ಸ್ ಸಮಸ್ಯೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಅಧಿಕ ರಕ್ತದೊತ್ತಡ, ಬೆಳಗಿನ ಬೇನೆ, ಸೆಳೆತ ಸಮಸ್ಯೆ, ನಿದ್ರಾಹೀನತೆ ಸಮಸ್ಯೆ, ಚರ್ಮದ ಸಮಸ್ಯೆ ಇತ್ಯಾದಿಗಳಿಂದ ಪರಿಹಾರವನ್ನು ಪಡೆಯಬಹುದು. 6 / 7 ಗರ್ಭಾವಸ್ಥೆಯಲ್ಲಿ ಕೇಸರಿ ಹಾಲನ್ನು ಹೇಗೆ ತಯಾರಿಸುವುದು ಬಾದಾಮಿಯನ್ನು 1 ಗಂಟೆ ನೀರಿನಲ್ಲಿ ನೆನೆಸಿಡಿ. ಇದರ ನಂತರ, ಬಾದಾಮಿ ಸಿಪ್ಪೆ ತೆಗೆಯಿರಿ. ಬಾದಾಮಿಯನ್ನು ರುಬ್ಬಿಕೊಳ್ಳಿ. ನಂತರ ಉಗುರುಬೆಚ್ಚಗಿನ ಹಾಲಿನಲ್ಲಿ ಕೇಸರಿ ಮೊಗ್ಗುಗಳನ್ನು ಮಿಶ್ರಣ ಮಾಡಿ. ಈಗ ಹಾಲು ಕುದಿಸಿ ಮತ್ತು ಬಾದಾಮಿ ಪೇಸ್ಟ್ ಸೇರಿಸಿ. ಅದರ ನಂತರ ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ. ಈಗ ಮೇಲೆ ಏಲಕ್ಕಿ ಪುಡಿ ಮತ್ತು ಬಾದಾಮಿ ಮತ್ತು ಗೋಡಂಬಿ ಸೇರಿಸಿ ಬಡಿಸಿ.
ಕರ್ನಾಟಕದ ಸಿಂಗಂ ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ. ತುಂಬಾ ಪ್ರತಿಭಾವಂತ ಜನ ಒಂದೇ ಕಡೆ ತುಂಬಾ ವರ್ಷ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಬಹುಶ: ಅಣ್ಣಾಮಲೈ ಅದೇ ಸಾಲಿಗೆ ಸೇರಿದವರು ಇರಬೇಕು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದ ಅಣ್ಣಾಮಲೈ ನಂತರ ಎಂಬಿಎ ಮಾಡುತ್ತಾರೆ. ಆ ಬಳಿಕ ಲಕ್ನೋದಲ್ಲಿ ಐಐಎಂ ಕೂಡ ಮಾಡುತ್ತಾರೆ. ಬಹುಶ: ಅಣ್ಣಾಮಲೈ ನಿರ್ಧರಿಸಿದ್ದರೆ ಯಾವುದಾದರೂ ದೊಡ್ಡ ಕಂಪೆನಿಯಲ್ಲಿ ಸಿಇಒ ಅಥವಾ ಡೈರೆಕ್ಟರ್ ಆಗಿಯೋ ಲಕ್ಷಗಟ್ಟಲೆ ಸಂಬಳ ಎಣಿಸಿಕೊಂಡು ಆರಾಮವಾಗಿ ಇರಬಹುದಿತ್ತು. ಆದರೆ ಅಣ್ಣಾಮಲೈ ಉತ್ತರಪ್ರದೇಶದಲ್ಲಿ ಎಂಬಿಎ ಕಲಿಯುವಾಗಲೇ ಅಲ್ಲಿನ ಪರಿಸರದ ಬಡತನ, ಸಾಮಾಜಿಕ ಅಸಮಾನತೆ, ಸಿರಿವಂತರ ದೌರ್ಜನ್ಯ ಸಹಿತ ಅನೇಕ ಅನಿಷ್ಟಗಳನ್ನು ನೋಡುತ್ತಾರೆ. ಇದನ್ನೆಲ್ಲಾ ಸರಿ ಮಾಡಲು ಆವತ್ತೆ ನಿಶ್ಚಯಿಸಿಬಿಡುತ್ತಾರೆ. ತಾವು ಒಂದು ವೇಳೆ ಯಾವುದಾದರೂ ಕಂಪೆನಿ ಸೇರಿ ಎಸಿ ಚೇಂಬರ್, ಎಸಿ ಕಾರು ಇದರ ನಡುವೆ ಜೀವನ ಕಳೆದು ಹೋದರೆ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಮುಕ್ತಿ ಕೊಡುವುದು ಯಾವಾಗ ಎಂದು ಯೋಚಿಸುವಾಗ ಅವರಿಗೆ ಇದೆಲ್ಲಾ ಸರಕಾರಿ ಸೇವೆಯಲ್ಲಿ ಇದ್ದರೆ ಮಾತ್ರ ಸಾಧ್ಯ ಎಂದು ಅನಿಸಲು ಶುರುವಾಗುತ್ತದೆ. ಯಾವುದು ಜನರೊಂದಿಗೆ ನೇರಾನೇರಾ ಇರುವಂತಹ ಸರಕಾರಿ ಸೇವೆ ಎಂದು ಯೋಚಿಸುವಾಗ ಅವರಿಗೆ ಹೊಳೆದದ್ದು ಪೊಲೀಸ್ ಇಲಾಖೆ. ಮೋದಿ ಎತ್ತಿಕೊಂಡ ಆಯ್ಕೆನಾ… 2011ರ ಐಪಿಎಸ್ ಬ್ಯಾಚ್ ನಿಂದ ಹೊರಗೆ ಬಂದ ಅಣ್ಣಾಮಲೈ 2013 ರಲ್ಲಿ ಕಾರ್ಕಳದಲ್ಲಿ ಎಎಸ್ ಪಿ ಯಾಗಿ ಸೇವೆಗೆ ನಿಲ್ಲುತ್ತಾರೆ. ನಂತರ ಉಡುಪಿಯ ಪೊಲೀಸ್ ವರಿಷ್ಟಾಧಿಕಾರಿಯಾಗುತ್ತಾರೆ. ನಂತರ ಚಿಕ್ಕಮಗಳೂರು ಎಸ್ ಪಿ ಯಾಗಿ ನಂತರ ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯಾಗುತ್ತಲೆ ಅಣ್ಣಾಮಲೈ ರಾಜೀನಾಮೆ ಘೋಷಿಸಿಬಿಟ್ಟಿದ್ದಾರೆ. ಸಾಮಾನ್ಯವಾಗಿ ಉನ್ನತ ಸರಕಾರಿ ಹುದ್ದೆಯಲ್ಲಿರುವ ಯಾರೇ ಆಗಲಿ, ಕೆಲಸ ಬಿಡುತ್ತಾರೆ ಎಂದ ಕೂಡಲೇ ಪ್ರತಿಯೊಬ್ಬರ ಹುಬ್ಬು ಏರುವುದು ಸಹಜ. ಯಾಕೆಂದರೆ ಸರಕಾರಿ ಉದ್ಯೋಗ ಸಿಗುವುದೇ ಕಷ್ಟವಿರುವಾಗ ಸಿಕ್ಕಿದ ಬಂಗಾರದಂತಹ ಹುದ್ದೆಯನ್ನು ಬಿಡುವುದು ಎಂದರೆ ಹುಡುಗಾಟದ ಮಾತಾ? ಆದರೂ ಅಣ್ಣಾಮಲೈ ರಾಜೀನಾಮೆ ಕೊಡುವ ಮೊದಲು ಆರು ತಿಂಗಳಿನಿಂದ ಈ ಬಗ್ಗೆ ಚಿಂತನೆ ಮಾಡಿದ್ದೆ ಎಂದಿದ್ದಾರೆ. ಅಣ್ಣಾಮಲೈಗೆ ಭಾರತೀಯ ಜನತಾ ಪಾರ್ಟಿಯಲ್ಲಿ ರಾಷ್ಟ್ರಮಟ್ಟದ ಉನ್ನತ ಜವಾಬ್ದಾರಿಯೊಂದು ಕಾಯುತ್ತಿದೆ ಎನ್ನುವ ಮಾಹಿತಿ ಬರುತ್ತಿದೆ. ಬಹುಶ: ಅಣ್ಣಾಮಲೈ ಅದಕ್ಕೆ ಓಕೆ ಎಂದಿರಬೇಕು. ದೇಶದ ಯಾವುದೇ ಮೂಲೆಯಲ್ಲಿ ಪ್ರತಿಭಾವಂತರು ಇರಲಿ, ಅವರಲ್ಲಿ ದೇಶಪ್ರೇಮದ ಕಿಚ್ಚು ಒಂದು ಇದ್ದರೆ ಸಾಕು, ಅಂತವರನ್ನು ಹುಡುಕಿ, ಹೆಕ್ಕಿ, ಎತ್ತುವುದರಲ್ಲಿ ಮೋದಿ, ಅಮಿತ್ ಶಾ ಅವರಷ್ಟು ಪರಿಣತರು ಯಾರೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾಮಲೈ ಆರ್ಥಿಕವಾಗಿ ಸಿರಿವಂತ ಕುಟುಂಬದಿಂದ ಬಂದವರು. ಅಪಾರ ಆಸ್ತಿಪಾಸ್ತಿ ಇರುವ ಮನೆತನವದು. ಇವರೇ ನಿತ್ಯ ದುಡಿದು ಮನೆ ನಡೆಸಬೇಕೆಂಬ ಪರಿಸ್ಥಿತಿ ಇಲ್ಲ. ಆದ್ದರಿಂದ ಒಂದು ವೇಳೆ ಕೆಲಸ ಬಿಟ್ಟು ಬಂದರೂ ಇವರ ಕುಟುಂಬದವರು ಯಾರೂ ಅಳುವುದಿಲ್ಲ. ಅಪ್ಪ, ಅಮ್ಮನೊಂದಿಗೆ ಇದ್ದು, ದೇಶಕ್ಕಾಗಿ ಚಿಂತಿಸುವ ಪಕ್ಷದಲ್ಲಿ ಇರೋಣ ಎಂದು ಅಣ್ಣಾಮಲೈ ನಿರ್ಧರಿಸಿರುವಂತಿದೆ. ಅವರ ಸ್ಟೈಲೆ ಬೇರೆ… ಸರಿಯಾಗಿ ನೋಡಿದರೆ ಅಣ್ಣಾಮಲೈ ತಮ್ಮ ಸಂಬಳದಲ್ಲಿ ಹೆಚ್ಚಿನ ಪಾಲನ್ನು ದಾನ, ಧರ್ಮಗಳಿಗೆ ವಿನಿಯೋಗಿಸಿದವರು. ಅವರು ಪ್ರತಿ ತಿಂಗಳು ಸಂಬಳದಲ್ಲಿ ಐದು, ಹತ್ತು ಸಾವಿರದಂತೆ ಎಷ್ಟೋ ಜನರಿಗೆ ಕೊಡುತ್ತಿದ್ದದ್ದಕ್ಕೆ ಲೆಕ್ಕವಿಲ್ಲ ಎಂದೇ ಅವರ ಕೈಕೆಳಗಿನ ಸಿಬ್ಬಂದಿಗಳು ಹೇಳುತ್ತಾರೆ. ಪೊಲೀಸ್ ಸಿಬ್ಬಂದಿಗಳ ಮಕ್ಕಳ ಫೀಸ್, ಹುಟ್ಟುಹಬ್ಬ, ಮನೆಗಳ ಕಾರ್ಯಕ್ರಮಕ್ಕೆ ತಮ್ಮ ಸಂಬಳವನ್ನೇ ಎತ್ತಿಟ್ಟ ಉದಾಹರಣೆ ಅಣ್ಣಾಮಲೈಯವರ ಉದ್ಯೋಗದ ಜೀವನದಲ್ಲಿದೆ. ಅಣ್ಣಾಮಲೈಯವರನ್ನು ನೋಡಿ ಸಿಂಗಂನಂತಹ ಸಿನೆಮಾ ತೆಗೆಯುತ್ತಾರೋ ಅಥವಾ ಎಸ್ ಪಿ ಸಾಂಗ್ಲಿಯಾನಾದಂತಹ ಸಿನೆಮಾ ನೋಡಿ ಅಣ್ಣಾಮಲೈ ಪ್ರಭಾವಿತರಾಗುತ್ತಾರೋ ಗೊತ್ತಿಲ್ಲ. ಎಷ್ಟೋ ಬಾರಿ ಪೊಲೀಸ್ ಜೀಪ್ ನಲ್ಲಿ ಹೋದರೆ ಅಕ್ರಮ ಚಟುವಟಿಕೆ ನಡೆಸುವವರಿಗೆ ಗೊತ್ತಾಗುತ್ತದೆ ಎಂದು ಅಣ್ಣಾಮಲೈ ಸೈಕಲ್ ನಲ್ಲಿಯೇ ಹೋಗಿ ಅನೈತಿಕ ಅಡ್ಡಾಗಳ ಮೇಲೆ ಮುಗಿಬಿದ್ದದ್ದು ಇದೆ. ಎತ್ತರದ ನಿಲುವು, ಧೃಡವಾದ ದೇಹ, ಕೆತ್ತಿಟ್ಟ ಶಿಲ್ಪದಂತಹ ದೇಹಾಕೃತಿ, ಮಾತುಗಳಲ್ಲಿ ಬೆಂಕಿ ಮತ್ತು ಹೃದಯದಲ್ಲಿ ಗುಲಾಬಿ ಒಟ್ಟು ಸೇರಿದರೆ ಅದು ಅಣ್ಣಾಮಲೈ. ಎಲ್ಲಿಯಾದರೂ ಗಲಾಟೆ ಆಗುತ್ತಿದ್ದರೆ ನೇರಾನೇರ ನುಗ್ಗಿ ತಪ್ಪು ಮಾಡಿದವರಿಗೆ ಬಿಸಿ ಮುಟ್ಟಿಸುತ್ತಿದ್ದ ಅಣ್ಣಾಮಲೈಯವರು ನಮ್ಮ ಜಿಲ್ಲೆಗೆ ಬರಲಿ ಎಂದು ಪ್ರತಿಯೊಬ್ಬ ನಾಗರಿಕ ಕೂಡ ಬಯಸುತ್ತಿದ್ದ. ಅನೇಕ ಜನಪ್ರತಿನಿಧಿಗಳು ಅವರನ್ನು ತಮ್ಮ ಕ್ಷೇತ್ರಕ್ಕೆ ಹಾಕಲು ತೆರೆಮರೆಯ ಪ್ರಯತ್ನ ಮಾಡುತ್ತಿದ್ದರು. ಆದರೆ ಅದೆಲ್ಲದರಿಂದ ಸಿಂಗಂ ತಪ್ಪಿಸಿಕೊಂಡು ಹೋಗಿದ್ದಾರೆ. ಅವರ ಸೇವೆ ಎಲ್ಲಿ ಇದ್ದರೂ ಅದು ಭಾರತದ ಏಳಿಗೆಗಾಗಿಯೇ ಇರುತ್ತದೆ ಎಂದು ಅಂದುಕೊಂಡಿದ್ದೇನೆ!!
ಮೈಸೂರು: ಮೈಸೂರಿನ ವಿನಾಯಕನಗರ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿನಿಯರು, ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ನೂತನ ಕಟ್ಟಡದಲ್ಲಿ ತರಗತಿಗಳು ಆರಂಭವಾದ ದಿನದಿಂದಲೂ ಎದುರಿಸುತ್ತಿರುವ ತೊಂದರೆಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಗ್ರಾಮೀಣ ಭಾಗದಿಂದ ಬರುವ ನೂರಾರು ವಿದ್ಯಾರ್ಥಿನಿಯರ ಹೆಣಗಾಟ ಹೇಳತೀರದು. ವಿದ್ಯಾರ್ಥಿನಿಯರು ಹಾಗೂ ಕಾಲೇಜು ಪ್ರಾದ್ಯಾಪಕರ ಒತ್ತಾಯದಿಂದಾಗಿ ಮೈಸೂರು-ಬಿಳಿಕೆರೆ ಮಾರ್ಗದ ಬಸ್ಸುಗಳಿಗೆ ನಿಲುಗಡೆ ನೀಡಲಾಗುತ್ತಿದೆ. ಇದರ ಹೊರತು ಬೇರ್ಯಾವ ಮಾರ್ಗದಿಂದಲೂ ಕಾಲೇಜು ಸಂಪರ್ಕಕ್ಕೆ ಬಸ್ ಸೌಲಭ್ಯವಿಲ್ಲ. ಒಂದೆರಡು ಕಿಮೀ ನಡೆದು ಕಾಲೇಜಿಗೆ ಬರಬೇಕಾದ ದುಸ್ಥಿತಿ ಇದೆ. ಹಳ್ಳಿಹಳ್ಳಿಗೂ ಸಾರಿಗೆ ಸಂಪರ್ಕವಿರುವ ಕಾಲದಲ್ಲಿ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ಪಾದಯಾತ್ರೆಗೆ ಮುಕ್ತಿ ಸಿಕ್ಕಿಲ್ಲ. ದೂರದ ಊರುಗಳಿಂದ ತುಂಬಿದ ಬಸ್‍ಗಳಲ್ಲಿ ಹೇಗೋ ಮೈಸೂರಿಗೆ ಬರುವ ವಿದ್ಯಾರ್ಥಿನಿಯರು, ನಡೆದು ಕಾಲೇಜು ತಲುಪು ವಷ್ಟರಲ್ಲಿ ಮತ್ತಷ್ಟು ಸುಸ್ತಾಗಿರುತ್ತಾರೆ. ಇನ್ನು ಏಕಾಗ್ರತೆಯಿಂದ ಪಾಠ ಕೇಳಲು ಸಾಧ್ಯವಿಲ್ಲ. ಎರಡೂವರೆ ಕಿಮೀ: ವಿನಾಯಕನಗರದಲ್ಲಿರುವ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಗ್ರಾಮೀಣ ಪ್ರದೇಶದಿಂದ ಬರುವವರೇ ಹೆಚ್ಚು. ಮೈಸೂರು ತಾಲೂಕಿನ ಬೋಗಾದಿ, ಬೀರಿಹುಂಡಿ, ಕುಮಾರಬೀಡು, ಗದ್ದಿಗೆ ಭಾಗದ ಹಲವು ಗ್ರಾಮಗಳಿಂದ ಬರುವ ವಿದ್ಯಾರ್ಥಿನಿಯರು ಬೋಗಾದಿ ರಸ್ತೆ, ಮೈಸೂರು ವಿಶ್ವವಿದ್ಯಾನಿಲಯ ಅತಿಥಿಗೃಹದ ಸಮೀಪ ಬಸ್ ಇಳಿದು, ಅಲ್ಲಿಂದ ಬಯಲು ರಂಗಮಂದಿರ ರಸ್ತೆ ಮೂಲಕ, ಹುಣಸೂರು ರಸ್ತೆ ಮಾರ್ಗವಾಗಿ ನಡೆದು ಕಾಲೇಜು ತಲುಪಬೇಕು. ದಿನನಿತ್ಯ ಬೆಳಿಗ್ಗೆ 9.30ರ ವೇಳೆಗೆ ನೂರಾರು ವಿದ್ಯಾರ್ಥಿನಿ ಯರ ದಂಡೇ ಈ ರಸ್ತೆಯಲ್ಲಿ ಕಾಣುತ್ತದೆ. ಬೋಗಾದಿ ರಸ್ತೆಯಿಂದ ಕಾಲೇಜಿನವರೆಗೆ ಸುಮಾರು ಎರಡೂವರೆ ಕಿಮೀ ನಡೆದು ಹೋಗಬೇಕು. ಕಾಲೇಜಿಗೆ ತಡವಾಗುತ್ತದೆ ಎಂದು ಅದೆಷ್ಟೋ ವಿದ್ಯಾರ್ಥಿಗಳು ಬೆಳಿಗ್ಗೆ ಉಪಹಾರ ಸೇವಿಸದೆಯೂ ಬಂದಿರುತ್ತಾರೆ. ಊರಿನಿಂದ ಬರುವುದು ಸ್ವಲ್ಪ ತಡವಾದರೂ ಧಾವಂತದಿಂದ ನಡೆದು ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ನಿತ್ರಾಣರಾಗಿ ಕುಸಿದುಬಿದ್ದರೆ ಯಾರು ಹೊಣೆ?. ಬಡ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದೊರಕುತ್ತಿರುವ ಪ್ರೋತ್ಸಾಹ ಇಷ್ಟರ ಮಟ್ಟಿಗಿದೆಯೇ? ಎಂದು ವಿದ್ಯಾರ್ಥಿನಿ ಯರ ನರಳಾಟವನ್ನು ನಿತ್ಯ ಕಾಣುವ ಸಾರ್ವಜನಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಬೋಗಾದಿ ಭಾಗದ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ನೇರವಾಗಿ ನಗರ ಬಸ್ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಮತ್ತೊಂದು ಬಸ್‍ನಲ್ಲಿ ಕಾಲೇಜಿಗೆ ಬರಬೇಕು. ಇದಕ್ಕೆ ಸುಮಾರು ಒಂದು ತಾಸು ವ್ಯರ್ಥವಾಗುತ್ತದೆ. ಅಲ್ಲದೆ ಯಾವ ಮಾರ್ಗದಿಂದಲೂ ಕಾಲೇಜಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲ. ಆದ್ದರಿಂದ ವಿವಿ ಅತಿಥಿ ಗೃಹದ ಬಳಿ ಇಳಿದು ಎರಡೂವರೆ ಕಿಮೀ ನಡೆದು ಬರುತ್ತಾರೆ. ಇನ್ನು ಎನ್.ಆರ್.ಮೊಹಲ್ಲಾ, ಉದಯಗಿರಿ, ರಮ್ಮನಹಳ್ಳಿ, ಹಂಚ್ಯಾ, ಆಲನಹಳ್ಳಿ ಭಾಗದ ಗ್ರಾಮಗಳ ವಿದ್ಯಾರ್ಥಿಗಳು ನಗರ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ಕೆಆರ್‍ಎಸ್ ರಸ್ತೆ, ಆಕಾಶವಾಣಿ ಬಳಿ ಇಳಿದುಕೊಂಡು ಅಲ್ಲಿಂದ ಕಾಲೇಜಿಗೆ ನಡೆದು ಬರುತ್ತಾರೆ. ಕೆಲವರು ಮೆಟ್ರೋಪೋಲ್ ವೃತ್ತದಿಂದ ನಡೆದು ಬರುತ್ತಾರೆ. ಕೆಎಸ್‍ಆರ್‍ಟಿಸಿ ನಿಯಮದಂತೆ ವಿದ್ಯಾರ್ಥಿಗಳ ವಾಸಸ್ಥಳದಿಂದ ಅವರ ಕಾಲೇಜು ಅಥವಾ ಶಾಲೆ ಇರುವ ಹತ್ತಿರದ ಬಸ್‍ನಿಲ್ದಾಣದವರೆಗೆ ಮಾತ್ರ ಪಾಸ್ ವಿತರಿಸುವುದರಿಂದ ಅನಿವಾರ್ಯವಾಗಿ ತೊಂದರೆ ಅನುಭವಿಸುವಂತಾಗಿದೆ. ಕಾಳಜಿಯಿಲ್ಲ: ವಿದ್ಯಾರ್ಥಿನಿಯರ ನರಳಾಟದ ಬಗ್ಗೆ ಯಾರಿಗೂ ಕಾಳಜಿಯಿಲ್ಲ. ಜನಪ್ರತಿನಿಧಿಗಳು, ಕಾಲೇಜು ಪ್ರಾಂಶುಪಾಲರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಸ್ ಸೌಲಭ್ಯದ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಎಂಬ `ಮೈಸೂರು ಮಿತ್ರ’ನ ಪ್ರಶ್ನೆಗೆ ಮಹಾರಾಣಿ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜು ಪ್ರಾಂಶುಪಾಲರಾದ ಅಣ್ಣೇಗೌಡ ಅವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. `ಆಗಿದೆ ಆಗಿದೆ. ಬಸ್ ಓಡಾಡ್ತಿವೆಯಲ್ಲಾ. ಬೋಗಾದಿ ಕಡೆಯಿಂದ ಬರುವವರಿಗೂ ವ್ಯವಸ್ಥೆ ಮಾಡ್ತೀವಿ ಎಂದಿದ್ದಾರೆ. ಸಮಸ್ಯೆ ಏನಿಲ್ಲ’ ಎಂದಷ್ಟೇ ಹೇಳಿದರು. ಇನ್ನು ಸಾರಿಗೆ ಸಂಸ್ಥೆ ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯೂ ಸೂಕ್ತ ಮಾಹಿತಿ ನೀಡಲಿಲ್ಲ. ಗ್ರಾಮೀಣ ಭಾಗದಿಂದ ನಗರಕ್ಕೆ ನಿರ್ಧಿಷ್ಟ ಸಮಯದಲ್ಲಿ ಬಸ್ ಸಂಚರಿಸುತ್ತವೆ. ಒಂದು ಬಸ್ ಮಿಸ್ ಆದರೂ ಕಾಲೇಜಿಗೆ ಬರುವುದು ತಡವಾಗುತ್ತದೆ. ಎಷ್ಟೇ ರಶ್ ಇದ್ದರೂ ಕಾಲೇಜು ಸಮಯಕ್ಕೆ ಬರುವ ಬಸ್‍ನಲ್ಲೇ ಬರಬೇಕು. ಇದರೊಂದಿಗೆ ಎರಡೂವರೆ ಕಿಮೀ ನಡೆದು ಕಾಲೇಜಿಗೆ ಹೋಗುವುದು ಸರಳ ವಿಚಾರವಲ್ಲ. ವರ್ಷವಿಡೀ ಪಾದಯಾತ್ರೆ ನಡೆಸುವುದು ಸುಲಭದ ಮಾತಲ್ಲ. ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಯಾರ ಒತ್ತಾಯ, ಆಗ್ರಹ, ಆದೇಶಕ್ಕೂ ಕಾಯದೆ, ಲಾಭ-ನಷ್ಟದ ಲೆಕ್ಕಾಚಾರ ಮಾಡದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕೆದೆ.
ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆ ವೊಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಕೈಜೋಡಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆಯ ಕಾಮಧೇನುವನ್ನು ಗಿಫ್ಟ್ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6.77ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು 19 ತಿಂಗಳ ಕನಿಷ್ಠ ಮಟ್ಟವಾದ ಶೇ 8.39ಕ್ಕೆ ತಗ್ಗಿದೆ. ಇಂಡೋನೇಷ್ಯಾದ ಬಾಲಿಯ ನುಸಾ ದುವಾದಲ್ಲಿ 2022 ರ 17ನೇ G20 ಬಾಲಿ ಶೃಂಗಸಭೆಯು ಈ ವರ್ಷ ನವೆಂಬರ್ 15 ಮತ್ತು 16 ರಂದು ನಡೆಯಲಿದೆ. ಡಿಸೆಂಬರ್ 1, 2021 ರಂದು ಇಂಡೋನೇಷ್ಯಾದ ಅಧ್ಯಕ್ಷೀಯ ಅವಧಿಯು ಪ್ರಾರಂಭವಾಯಿತು. ಇದು ಈ ಶೃಂಗಸಭೆಯಲ್ಲಿ ಕೊನೆಗೊಳ್ಳುತ್ತದೆ. ಥೀಮ್: ‘ಒಟ್ಟಿಗೆ ಚೇತರಿಸಿಕೊಳ್ಳಿ, ಒಟ್ಟಿಗೆ ಮುನ್ನೆಡೆಯಿರಿ’. ಎರಡನೇ ಮಹಾಯುದ್ಧದಲ್ಲಿ ಬ್ರಿಟನ್‌ ಪರ ಗೂಢಚಾರಿಕೆ ಮಾಡಿ, ಸೂಫಿ ಪ್ರಿಯೆ, ಜರ್ಮನಿಯಲ್ಲಿ ದಾರುಣವಾಗಿ ಹತ್ಯೆಯಾಗಿದ್ದ ಟಿಪ್ಪು ವಂಶಸ್ಥೆ, ನೂರ್ ಇನಾಯತ್ ಖಾನ್‌ ಅವರ ಜೀವನಗಾಥೆ(‘ನೂರ್’) ಲಂಡನ್‌ ಸೌತ್‌ ವರ್ಕ್‌ ರಂಗಮಂದಿರದಲ್ಲಿ ಪ್ರದರ್ಶನಗೊಂಡಿದೆ. ಗೂಢಚಾರಿಣಿಯಾಗಿ ಕಾರ್ಯನಿರ್ವಹಿಸಿದ ಇವರು 1944 ರಲ್ಲಿ ಜರ್ಮನಿಯ ‘ಯುದ್ಧ ಕೈದಿಗಳ ಶಿಬಿರದಲ್ಲಿ ಹತ್ಯೆಗೀಡಾಗಿದ್ದರು. ಇಂಗ್ಲೆಂಡ್‌ ಮೂಲದ ಲೇಖಕ ಶ್ರಬಾನಿ ಬಸು ಅವರು ‘ಸ್ಪೈ ಪ್ರಿನ್ಸೆಸ್‌: ದಿ ಲೈಫ್‌ ಆಫ್‌ ನೂರ್‌ ಇನಾಯತ್‌ ಖಾನ್‌‘ ಪುಸ್ತಕದಲ್ಲಿ ನೂರ್‌ ಅವರು ಜೀವನದಲ್ಲಿ ಎದುರಿಸಿದ ಮಜಲುಗಳನ್ನು ವಿವರಿಸಿದ್ದಾರೆ.
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
September 24, 2022 September 24, 2022 #rajavardhan #gajarama #kannadamovie #cinisuddi #thapaswinipoonacha ‘ಮ್ಯಾಸಿವ್ ಸ್ಟಾರ್’ ರಾಜವರ್ಧನ್ ‘ಗಜರಾಮ’ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಬಿಚ್ಚುಗತ್ತಿಯ ಮೂಲಕ ಸ್ಯಾಂಡಲ್ ವುಡ್ ಸಿನಿರಸಿಕರ ಮನಗೆದ್ದಿರುವ ಹ್ಯಾಂಡ್ಸಮ್ ನಟ ಇವರು. ಯುವ ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಕಥೆ ಕೇಳಿ ಇಂಪ್ರೆಸ್ ಆಗಿರುವ ರಾಜವರ್ಧನ್ ಗಜರಾಮನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕಿಕ್ ಕೊಡ್ತಿರೋ ‘ಗಜರಾಮ’ನಿಗೆ ಈಗ ನಾಯಕಿಯೂ ಸಿಕ್ಕಿದ್ದಾರೆ. ರಾಜವರ್ಧನ್ ಜೊತೆ ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ತಪಸ್ವಿನಿ ಪೂಣಚ್ಚ ಈಗ ‘ಗಜರಾಮ’ನ ಜೋಡಿಯಾಗಿದ್ದಾರೆ. ನಾಯಕಿಯಾಗಿ ತಪಸ್ವಿನಿಗಿದು ಎರಡನೇ ಸಿನಿಮಾ. ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾನು ಸೆಲೆಕ್ಟ್ ಆಗಿದ್ದೇ ಆಕಸ್ಮಿಕವಾಗಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅನ್ನೋದು ನನ್ನ ಉದ್ದೇಶ ಆಗಿರಲಿಲ್ಲ. ಆದ್ರೆ ಇನ್ ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ನೋಡಿ ಚಿತ್ರತಂಡ ನನ್ನ ಸಂಪರ್ಕ ಮಾಡಿದ್ರು. ಕಥೆ ಕೇಳಿ ಇಷ್ಟ ಆಯ್ತು ಒಪ್ಪಿಕೊಂಡೆ ಇದೀಗ ‘ಗಜರಾಮ’ ಸಿನಿಮಾ ಅವಕಾಶ ಸಿಕ್ಕಿದೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಂತರ ಸಾಕಷ್ಟು ಸಿನಿಮಾ ಆಫರ್ ಬರ್ತಿದೆ ಆದರೆ ಗಜರಾಮ ಸಿನಿಮಾ ಪಾತ್ರ ಇಷ್ಟ ಆಯ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ನಟಿ ತಪಸ್ವಿನಿ ಪೂಣಚ್ಚ. ನಿರ್ದೇಶನ ವಿಭಾಗದಲ್ಲಿ ದುಡಿದ ಅನುಭವ ಇರುವ ಸುನೀಲ್ ಕುಮಾರ್ ‘ಗಜರಾಮ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಆಕ್ಷನ್ ಮಾಸ್ ಎಂಟಟೈನರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ್ಕಕೆ ಮನೋಮೂರ್ತಿ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.
ಹೊಸದಾಗಿ ಆಧಾರ್‌ ಕಾರ್ಡ್‌, ವೋಟರ್ ಕಾರ್ಡ್‌, ರೇಷನ್‌ ಕಾರ್ಡ್‌, ಬ್ಯಾಂಕ್‌ ಖಾತೆ, ಪಾನ್‌ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್‌ ಪಡೆಯುವವರಿಗಂತೂ ಸಮಯದ ಅಭಾವ ಜಾಸ್ತಿನ. ಯಾಕಂದ್ರೆ ಕಛೇರಿಗಳಿಗೆ ಹೋಗಿ ತಾಸು ಗಟ್ಟಲೇ ನಿಲ್ಲಬೇಕು, ಅಧಿಕಾರಿಗಳು ಹೇಳಿದ ಸಮಯಕ್ಕೆ ಹೋಗಬೇಕು. ಈ ಐಡಿಗಳನ್ನು ಪಡೆಯಲು ಇತರೆ ಆಧಾರಗಳನ್ನು ನೀಡಬೇಕು. ಆದ್ದರಿಂದ ಸಾಕಪ್ಪ ಸಾಕು ಈ ಗೋಳು ಎಂದು ರಾಗ ತೆಗೆಯುವವರೇ ಹೆಚ್ಚು. ಆದರೆ ಇಂದು ‘ಟೆಕ್ನಾಲಜಿ ಮೇಡ್ ಲೈಫ್ ಈಜೀ’ ಎನ್ನುವವರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ತಂತ್ರಜ್ಞಾನ ಸದುಪಯೋಗ ಪಡೆದು ಹಲವು ಸೇವೆಗಳನ್ನು ಬಿಡುವಿನ ಸಮಯದಲ್ಲಿ ಪಡೆಯಬಹುದಾಗಿದೆ.ಅಂತೆಯೇ ಇಂದಿನ ಲೇಖನದಲ್ಲಿ ನಿಮ್ಮ ಕನ್ನಡ ಅಡ್ವೈಸರ್ ಡ್ರೈವಿಂಗ್ ಲೈಸೆನ್ಸ್‌ಗೆ ನೀವು ಕುಳಿತಲ್ಲಿಯೇ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳಲ್ಲಿ ಆನ್‌ಲೈನ್‌ ಮೂಲಕ ಅಪ್ಲಿಕೇಶನ್‌ ಹಾಕುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಸುತ್ತಿದೆ. ಡ್ರೈವಿಂಗ್ ಲೈಸೆನ್ಸ್ ಗಾಗಿ ಆನ್‌ಲೈನ್‌ ನಲ್ಲಿ ಅಪ್ಲೇ ಮಾಡಲು ಈ ಕೆಳಗಿನ ಸಿಂಪಲ್ ಸ್ಟೆಪ್‌ಗಳನ್ನು ಫಾಲೋ ಮಾಡಿ 1. ಭಾರತದಾದ್ಯಂತ ಡ್ರೈವಿಂಗ್‌ ಲೈಸೆನ್ಸ್ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಆಯಾ ರಾಜ್ಯದವರು ರಾಜ್ಯದ ಅಧಿಕೃತ ಆರ್‌ಟಿಓ ವೆಬ್‌ಸೈಟ್‌ ಮುಖಾಂತರ ಅರ್ಜಿಸಲ್ಲಿಸಬೇಕು. 2. ಕರ್ನಾಟಕದಲ್ಲಿ ಡ್ರೈವಿಂಗ್‌ ಲೈಸೆನ್ಸ್‌ಗಾಗಿ ಕರ್ನಾಟಕ ಆರ್‌ಟಿಓ ಅಧಿಕೃತ ವೆಬ್‌ಸೈಟ್‌ ‘rto.kar.nic.in’ ಅನ್ನು ಮೊದಲಿಗೆ ನಿಮ್ಮ ಬ್ರೌಸರ್‌ನಲ್ಲಿ ಓಪನ್ ಮಾಡಿ. ಸೂಚನೆ : ವಯಕ್ತಿಕ ಮಾಹಿತಿ ಸುರಕ್ಷತೆ ದೃಷ್ಟಿಯಿಂದ ‘safari’ ವೆಬ್‌ ಬ್ರೌಸರ್ ಅನ್ನು ಡೌನ್‌ಲೋಡ್‌ ಮಾಡಿ ಬಳಸುವುದು ಉತ್ತಮ. ಅಲ್ಲದೇ safari ಬ್ರೌಸರ್‌ನಲ್ಲೇ ‘rto.kar.nic.in’ ವೆಬ್‌ಸೈಟ್‌ ಓಪನ್ ಮಾಡಿ. 3. rto.kar.nic.in ವೆಬ್‌ಸೈಟ್‌ ಓಪನ್‌ ಆದ ನಂತರ Online Applications ಬಟನ್‌ ಮೇಲೆ ಕ್ಲಿಕ್ ಮಾಡಿ. 4. Online Applications ಬಟನ್‌ ಕ್ಲಿಕ್‌ ಮಾಡಿದ ನಂತರ ಓಫನ್‌ ಆಗುವ ಪೇಜ್‌ನಲ್ಲಿ “Online Application For New Learner’s Licence” ಎಂಬಲ್ಲಿ ಕ್ಲಿಕ್‌ ಮಾಡಿ. 5. ಪ್ರಸ್ತುತ ಓಪನ್‌ ಆಗಿರುವ ವೆಬ್‌ಪೇಜ್‌ ಅನ್ನು ಕೆಳಗೆ ಸ್ಕ್ರಾಲಿಂಗ್‌ ಮಾಡಿ “Click here to go for Online Applications LL/DL ” ಎಂಬಲ್ಲಿ ಕ್ಲಿಕ್‌ ಮಾಡಿ. 6. ಈ ಹಂತದಲ್ಲಿ ನೀವು safari ವೆಬ್‌ ಬ್ರೌಸರ್‌ ಉಪಯೋಗಿಸಿದ್ದೇ ಆದಲ್ಲಿ ಅಪ್ಲಿಕೇಶನ್‌ ಒಂದು ಓಪನ್ ಆಗುತ್ತದೆ. ಆ ಅರ್ಜಿಯಲ್ಲಿ ‘ಅಪ್ಲಿಕೇಶನ್ ನಂಬರ್‌ ಕಾಲಂನಲ್ಲಿ ನಂಬರ್‌ ಈಗಾಗಲೇ ಇರುತ್ತದೆ. ಅಪ್ಲಿಕೇಶನ್‌ ನಂಬರ್‌ ಇರುವುದನ್ನು ಖಚಿತ ಪಡಿಸಿಕೊಳ್ಳಿ. ನಂತರ ನೀವು LL/DL ಯಾವುದು ಎಂದು ಕ್ಲಿಕ್ಕಿಸಬೇಕು. ನಂತರ ಅರ್ಜಿಯಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕು. ಕೆಲ ಮಾಹಿತಿಗಳನ್ನು ನೀಡಲು ನಿಮಗೆ ತಿಳಿಯದಿರಬಹುದು. ಆದ್ದರಿಂದ ವೀಡಿಯೊ ನೋಡಿ ಯಾವ ಯಾವ ಮಾಹಿತಿಗಳನ್ನು ಹೇಗೆ ನೀಡಬೇಕು ಎಂದು ತಿಳಿಯಿರಿ. 7. ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ Submit ಎಂಬಲ್ಲಿ ಕ್ಲಿಕ್‌ ಮಾಡಿ, ಅಪ್ಲಿಕೇಶನ್‌ ಸೇವ್‌ ಮಾಡಿ ಮತ್ತು ನಂಬರ್‌ ಅನ್ನು ಬರೆದುಕೊಳ್ಳಿ. ನಂತರ rto.kar.nic.in ವೆಬ್‌ ಸೈಟ್‌ ಮಾಡಿ ಆನ್‌ಲೈನ್‌ ಅಪ್ಲಿಕೇಶನ್‌ ಬಟನ್ ಕ್ಲಿಕ್‌ ಮಾಡಿ ಓಪನ್ ಆದ ಪೇಜ್‌ನಲ್ಲಿ ಆರ್‌ಟಿಓ ಕಛೇರಿಗೆ ನೀಡಲು ಅಪ್ಲಿಕೇಶನ್‌ ಫಾರ್ಮ್‌ ಅನ್ನು ಪ್ರಿಂಟ್‌ ತೆಗೆದುಕೊಳ್ಳಿ. 10 ದಿನಗಳ ನಂತರ ನೀವು LL ಪಡೆಯುತ್ತೀರಿ. DL ಗಾಗಿಯೂ ಸಹ ಈ ರೀತಿಯಲ್ಲಿಯೇ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಮೊದಲಿಗೆ DL ಆಯ್ಕೆ ಮಾಡಿಕೊಳ್ಳಬೇಕು. In this article Kannadaadvisor giving very simple steps to apply for driving licence in online. Here is how to apply for driving licence know in kannada.
order neurontin online 2021ರಲ್ಲಿ ಭಾರತಕ್ಕೆ ಹರಿದುಬಂದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಮೊತ್ತವು ಕಡಿಮೆ ಆಗಿದ್ದರೂ, ಭಾರತವು ಜಾಗತಿಕ ಮಟ್ಟದಲ್ಲಿ ಎಫ್ಡಿಐ ಆಕರ್ಷಿಸಿದ ಮೊದಲ ಹತ್ತು ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಮುಖ್ಯಾಂಶಗಳು 2021ರಲ್ಲಿ ಭಾರತವು ₹50 ಲಕ್ಷ ಕೋಟಿ (45 ಬಿಲಿಯನ್ ಡಾಲರ್) ಎಫ್ಡಿಐ ಆಕರ್ಷಿಸಿದೆ ಎಂದು ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಭೆಯ (ಯುಎನ್ಸಿಟಿಎಡಿ) ವಿಶ್ವ ಹೂಡಿಕೆ ವರದಿ ಹೇಳಿದೆ. ಉಕ್ರೇನ್–ರಷ್ಯಾ ಯುದ್ದ, ಇಂಧನ ಹಾಗೂ ಆಹಾರ ಉತ್ಪನ್ನಗಳ ಬೆಲೆ ಏರಿಕೆ, ಹೂಡಿಕೆದಾರರಲ್ಲಿನ ಅನಿಶ್ಚಿತತೆಯ ಕಾರಣದಿಂದಾಗಿ 2022ರಲ್ಲಿ ಜಾಗತಿಕ ಮಟ್ಟದಲ್ಲಿ ಎಫ್ಡಿಐ ಹರಿವು ಕಡಿಮೆ ಆಗಬಹುದು ಎಂದು ಅದು ಅಂದಾಜಿಸಿದೆ.2020ರಲ್ಲಿ ಭಾರತವು ₹97 ಲಕ್ಷ ಕೋಟಿ (64 ಬಿಲಿಯನ್ ಡಾಲರ್) ಎಫ್ಡಿಐ ಆಕರ್ಷಿಸಿತ್ತು. ಇದಕ್ಕೆ ಹೋಲಿಸಿದರೆ 2021ರಲ್ಲಿ ಎಫ್ಡಿಐ ಒಳಹರಿವಿನ ಮೊತ್ತವು ₹ 1.47 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ. 2021ರಲ್ಲಿ ವಿಶ್ವದಲ್ಲಿ ಅತಿಹೆಚ್ಚು ಎಫ್ಡಿಐ ಆಕರ್ಷಿಸಿದ ದೇಶಗಳ ಸಾಲಿನಲ್ಲಿ ಭಾರತವು ಏಳನೆಯ ಸ್ಥಾನ ಪಡೆದಿದೆ. ‘2021ರಲ್ಲಿ ಭಾರತಕ್ಕೆ ಬಂದ ಎಫ್ಡಿಐ ಮೊತ್ತ ಕಡಿಮೆ ಆಗಿದ್ದರೂ, ಹೊಸ ಅಂತರರಾಷ್ಟ್ರೀಯ ಹೂಡಿಕೆ ಒಪ್ಪಂದಗಳ ಘೋಷಣೆಯು 108ಕ್ಕೆ ಏರಿಕೆ ಆಗಿದೆ. ಹಿಂದಿನ ಹತ್ತು ವರ್ಷಗಳನ್ನು ಪರಿಗಣಿಸಿದರೆ, ಪ್ರತಿ ವರ್ಷ ಸರಾಸರಿ ಇಂತಹ 20 ಒಪ್ಪಂದಗಳು ಆಗುತ್ತಿದ್ದವು’ ಎಂದು ವರದಿಯು ವಿವರಿಸಿದೆ. ದಕ್ಷಿಣ ಏಷ್ಯಾದಿಂದ, ಅದರಲ್ಲೂ ಮುಖ್ಯವಾಗಿ ಭಾರತದಿಂದ, ಬೇರೆ ದೇಶಗಳಲ್ಲಿ ಆದ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣವು ಶೇ 43ರಷ್ಟು ಹೆಚ್ಚಳ ಕಂಡಿದೆ.
Kannada News » National » Breaking News: All Woman are Entitled to Safe and Legal Abortion, Says Supreme Court Breaking News: ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು: ಸುಪ್ರೀಂ ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. TV9kannada Web Team | Edited By: ಅಕ್ಷಯ್​ ಕುಮಾರ್​​ Sep 29, 2022 | 11:11 AM ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.ವಿವಾಹಿತ ಮಹಿಳೆಯ ಬಲವಂತದ ಗರ್ಭಧಾರಣೆಯನ್ನು ಗರ್ಭಪಾತದ ಉದ್ದೇಶಗಳಿಗಾಗಿ ಅತ್ಯಾಚಾರ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಹೇಳಿದೆ. ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಜಸ್ಟಿಸ್ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಮತ್ತು ಅವರು ಅತ್ಯಾಚಾರದಿಂದ ಹಾಗೂ ಬಲವಂತವಾಗಿ ಗರ್ಭಿಣಿಯಾಗಿದ್ದಾರೆ ಅದು ಅವರಿಗೆ ಹಿಂಸೆಯು ವಾಸ್ತವವಾಗಿರುತ್ತದೆ ಈ ಕಾರಣದಿಂದ ಖಂಡಿತ ಗರ್ಭಪಾತಕ್ಕೆ ಅರ್ಹರು ಎಂದು ಹೇಳಿದೆ ಅತ್ಯಾಚಾರ ಎಂದರೆ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗ ಮತ್ತು ನಿಕಟ ಪಾಲುದಾರ ಹಿಂಸೆಯು ವಾಸ್ತವಾಗಿದೆ. ಈ ಸಂದರ್ಭದಲ್ಲಿ, ಮಹಿಳೆ ಬಲವಂತವಾಗಿ ಗರ್ಭಿಣಿಯಾಗಬಹುದು. ಅತ್ಯಾಚಾರದ ಅರ್ಥವನ್ನು MTP ಕಾಯಿದೆಯ ಉದ್ದೇಶಗಳಿಗಾಗಿ ವೈವಾಹಿಕ ಅತ್ಯಾಚಾರ ಎಂದು ಅರ್ಥೈಸಿಕೊಳ್ಳಬೇಕು. ಬಲವಂತದ ಗರ್ಭಧಾರಣೆಯಿಂದ ಮಹಿಳೆಯರನ್ನು ರಕ್ಷಿಸಲು ಇದು ಮುಖ್ಯವಾಗಿದೆ. ಗರ್ಭಿಣಿ ಮಹಿಳೆಯ ಬಲವಂತದಿಂದ ಯಾವುದೇ ಗರ್ಭಧಾರಣೆಯು ಅತ್ಯಾಚಾರವಾಗಿದೆ, ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಸಿದ್ದು ಸಿಎಂ ಆದಾಗಲೂ ಬಾಣಂತಿ, ಶಿಶು ಸಾವಾಗಿತ್ತು, ಈ ಬಗ್ಗೆ ದಾಖಲೆ ನೀಡುವೆ, ಅವರು ವಿಪಕ್ಷ ನಾಯಕ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು, ಸಿದ್ದರಾಮಯ್ಯಗೆ ಸಚಿವ ಸುಧಾಕರ್‌ ಬಹಿರಂಗ ಸವಾಲು Kannadaprabha News First Published Nov 5, 2022, 7:30 AM IST ಬೆಂಗಳೂರು(ನ.05): ತುಮಕೂರಿನಲ್ಲಿ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಘಟನೆ ಕುರಿತಂತೆ ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹಿಂದಿನ ಸರ್ಕಾರಗಳ ಲೋಪದೋಷಗಳನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದ್ದಾರೆ. ಅಲ್ಲದೇ, ‘ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಆಸ್ಪತ್ರೆಗಳಲ್ಲಿ ಸಂಭವಿಸಿದ ಬಾಣಂತಿಯರು, ನವಜಾತ ಶಿಶುಗಳ ಸಾವುಗಳ ದಾಖಲೆ ನೀಡುತ್ತೇನೆ. ಅವರು ಹೊಣೆಹೊತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವುದಾದರೆ ನಾನು ಕೂಡಾ ಆರೋಗ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ‘ಸಾವಿನ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಮ್ಮ ಕೀಳು ಮಟ್ಟದ ರಾಜಕಾರಣ ರಾಜ್ಯದ ಜನತೆಗೆ ಹೊಸತೇನಲ್ಲ. 2015ರಲ್ಲಿ ರಾಜ್ಯದಲ್ಲಿ 5,109 ನವಜಾತ ಶಿಶುಗಳು, 519 ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶ ಹೇಳುತ್ತದೆ. ಆಗ ನೀವು ನಿಮ್ಮ ಆರೋಗ್ಯ ಸಚಿವರ ರಾಜೀನಾಮೆ ಪಡೆದುಕೊಂಡಿರಾ?’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಆರೋಗ್ಯ ಬಿಕ್ಕಟ್ಟು ಎದುರಿಸಲು ರಾಜ್ಯ ಸಮರ್ಥ: ಸಚಿವ ಸುಧಾಕರ್‌ ‘ಸಾವಿನ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಾರೆಂದರೆ ಇವರು ರಾಜಕೀಯ ನಾಯಕರು ಮಾತ್ರವಲ್ಲ, ಒಬ್ಬ ಉತ್ತಮ ಮಾನವನಾಗಲೂ ಸಾಧ್ಯವಿಲ್ಲ. ಇಷ್ಟುಕೆಳ ಹಂತಕ್ಕೆ ಹೋಗಿ ಅವರು ತೀರ್ಮಾನ ಮಾಡಬಾರದು. ಇದರಲ್ಲೂ ರಾಜಕೀಯ ಮಾಡಬಾರದು’ಎಂದಿದ್ದಾರೆ. ಹಳೇ ಘಟನೆಗಳ ಪ್ರಸ್ತಾಪ: ಹಿಂದಿನ ಸರ್ಕಾರಗಳ ಆರೋಗ್ಯ ಇಲಾಖೆ ಲೋಪಗಳ ಕುರಿತು ಸರಣಿ ಟ್ವಿಟ್‌ ಮಾಡಿ ಪ್ರಶ್ನಿಸಿರುವ ಸುಧಾಕರ್‌, ‘ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಅವರ ತವರು ಜಿಲ್ಲೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದೇ ತಿಂಗಳಿನಲ್ಲಿ 6 ಬಾಣಂತಿ ಮಹಿಳೆಯರು ಜೀವ ಕಳೆದುಕೊಂಡಾಗ ಅಥವಾ ಕೋಲಾರದಲ್ಲಿ 90 ಹಸುಗೂಸುಗಳ ಮರಣದ ಪ್ರಕರಣ ಬೆಳಕಿಗೆ ಬಂದಾಗ ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರೇನು? 2017ರಲ್ಲಿ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರ ಒಣ ಪ್ರತಿಷ್ಠೆಗೋಸ್ಕರ ವೈದ್ಯರನ್ನು 2 ವಾರ ಮುಷ್ಕರಕ್ಕೆ ದೂಡಿ ರಾಜ್ಯಾದ್ಯಂತ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮುಚ್ಚಿ 65ಕ್ಕೂ ಹೆಚ್ಚು ಜನ ಚಿಕಿತ್ಸೆ ಸಿಗದೆ ಮೃತರಾದರು. ಆತ್ಮಸಾಕ್ಷಿ ಇಲ್ಲದೆ ಅವರ ಸಾವಿಗೆ ಸಾಕ್ಷಿ ಕೇಳಿದ ತಾವು ಯಾವ ನೈತಿಕತೆ ಇಟ್ಟುಕೊಂಡು ನನ್ನ ರಾಜೀನಾಮೆ ಕೇಳುತ್ತಿದ್ದೀರಿ?’ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ. ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿದ್ದೇನೆ: ಸಚಿವ ಸುಧಾಕರ್‌ ಎಚ್‌ಡಿಕೆಗೂ ತಿರುಗೇಟು: ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರ ಇದ್ದಾಗ ಸುಲುವಾಡಿ ಗ್ರಾಮದಲ್ಲಿ ವಿಷಪೂರಿತ ಪ್ರಸಾದ ಸ್ವೀಕರಿಸಿ 15 ಮಂದಿ ಮೃತಪಟ್ಟಾಗ ಅವರ ಆರೋಗ್ಯ ಸಚಿವರಿಗೆ 2 ದಿನವಾದರೂ ಅದರ ಮಾಹಿತಿಯೇ ಇರಲಿಲ್ಲ. ಮೇ 2019ರಲ್ಲಿ ಕೆಜಿಎಫ್‌ನಲ್ಲಿ ಸಮೀನಾ ಎಂಬ ಗರ್ಭಿಣಿ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಮಗುವನ್ನು ಕಳೆದುಕೊಂಡಾಗ ರಾಜೀನಾಮೆ ಕೊಟ್ಟರೆ? ಎಂದು ಪ್ರಶ್ನಿಸಿದ್ದಾರೆ. ಜತೆಗೆ ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುವುದು ನಾಯಕತ್ವವಲ್ಲ. ಸಮಸ್ಯೆಗಳನ್ನು ಮೆಟ್ಟಿನಿಂತು ಜನರ ಕಣ್ಣೀರೊರೆಸುವುದು ನಿಜವಾದ ನಾಯಕತ್ವ ಎಂದು ಪರೋಕ್ಷವಾಗಿ ಟ್ವೀಟ್‌ನಲ್ಲಿ ತಿರುಗೇಟು ನೀಡಿದ್ದಾರೆ. ಆರೋಗ್ಯ ವ್ಯವಸ್ಥೆ ಪರಿವರ್ತನೆ: ಇಲಾಖೆ ಅಭಿವೃದ್ಧಿ ಕುರಿತು ಮಾತನಾಡಿರುವ ಆರೋಗ್ಯ ಸಚಿವರು, ‘ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ, ನಗರ ಪ್ರದೇಶಗಳಲ್ಲಿ ’ನಮ್ಮ ಕ್ಲಿನಿಕ್‌’ ಸ್ಥಾಪನೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳ ನಿರ್ಮಾಣ, 4 ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಸೇರಿದಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂರು ಹಂತಗಳಲ್ಲಿ ಆಮೂಲಾಗ್ರ ಪರಿವರ್ತನೆ ತರಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದರು. ಕೊರೊನಾದಂತಹ ಶತಮಾನದ ದೊಡ್ಡ ಸಂಕ್ರಾಮಿಕವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಪ್ರತಿಯೊಬ್ಬರಿಗೂ ಲಸಿಕೆ ಒದಗಿಸಿದ್ದೇವೆ. ಮುಂದೆಂದೂ ಈ ರೀತಿಯ ಘಟನೆಗಳು ಮರುಕಳಿಸದಂತೆ ನಮ್ಮ ಸರ್ಕಾರ ಕಾನೂನಿಗೆ ಸೂಕ್ತ ತಿದ್ದುಪಡಿ ಸಹ ತರಲಿದೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಗೀತರಚನೆಕಾರನಾಗಿ, ಸಂಗೀತ ಸಂಯೋಜಕನಾಗಿ ಗುರುತಿಸಿಕೊಂಡಿರುವ ಮಂಜುಕವಿ, ಟೆಂಪರ್ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್ ಲವ್‌ಸ್ಟೋರಿ ಒಳಗೊಂಡ ಟೆಂಪರ್ ಚಿತ್ರದ ಟ್ರೇಲರ್ ನವೆಂಬರ್ ನಲ್ಲಿ ಬಿಡುಗಡೆಯಾಗಲಿದ್ದು,, ಚಿತ್ರ ಡಿಸೆಂಬರ್‌ನಲ್ಲಿ ತೆರೆ ಕಾಣಲಿದೆ. ಇದೊಂದು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ. ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಮಡಿಕೇರಿ ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿಕ್ಕವನಿದ್ದಾಗಿಂದಲೂ ಯಾವುದೇ ವಿಷಯಕ್ಕಾದರೂ ತಕ್ಷಣ ಕೋಪಗೊಳ್ಳುವಂಥ ಗುಣವಿರುವ ನಾಯಕ, ಕಾರ್ ಗ್ಯಾರೇಜ್ ಇಟ್ಟುಕೊಂಡಿರುತ್ತಾನೆ, ಅದೇ ಊರಿನ ಗೌಡನ ಮಗಳು ಗೀತಾ ಮೇಲೆ ಆತನಿಗೆ ಲವ್ವಾಗುತ್ತದೆ, ಆ ಸಂದರ್ಭದಲ್ಲಿ ಆತ ಹೇಗೆ ತನ್ನ ಕುಟುಂಬ ಹಾಗೂ ತನ್ನ ಪ್ರೇಯಸಿ ಇಬ್ಬರನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಟೆಂಪರ್ ಚಿತ್ರದ ಕಥೆ ಅಂತ ನಿರ್ದೇಶಕರು ಹೇಳುತ್ತಾರೆ. ಶ್ರೀಬಾಲಾಜಿ ಎಂಟರ್ ಪ್ರೈಸಸ್ ಲಾಂಚನದಲ್ಲಿ ಮೋಹನ್ ಬಾಬು ಬಿ. ಹಾಗೂ ವಿ. ವಿನೋದ್‌ಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುಕವಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಆರ್ಯನ್ ಸೂರ್ಯ ಹಾಗೂ ಕಾಶಿಮಾ ಮೊದಲ ಬಾರಿಗೆ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದು, ಪತ್ರಕರ್ತ ಧನು ಯಲಗಚ್ ಹಾಗೂ ಮಜಾ ಟಾಕೀಸ್ ಪವನ್‌ಕುಮಾರ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಬಾಲನಟನಾಗಿ ಮಾಸ್ಟರ್ ಪವನ್ ಮೋರೆ ಅಭಿನಯಿಸಿದ್ದಾರೆ. ಉಳಿದಂತೆ ತಬಲಾನಾಣಿ, ಸುಧಾ ಬೆಳವಾಡಿ, ಟೆನ್ನಿಸ್ ಕೃಷ್ಣ, ಊರಗೌಡನಾಗಿ ಬಲ ರಾಜವಾಡಿ, ಯತಿರಾಜ್ ನಂದಿನಿ ವಿಠಲ, ಪ್ರಿಯ ತರುಣ್, ಸನತ್ ವಿನೋದ್ ಮೀಥಾಲಿ ಶಶಿ ಹಾಗೂ ಅನೇಕ ಹಿರಿಯ ಕಲಾವಿದರು ಈ ಚಿತ್ರದಲಿ ನಟಿಸಿದ್ದಾರೆ. ಅಲ್ಲದೆ ನಿರ್ದೇಶನ ತಂಡದಲ್ಲಿ ಎಸ್ ಜೆ. ಸಂಜಯ್ ಜೀವನ್, ಪ್ರವಿ, ಸಂಜಯ್ ಕಿರಣ್, ಎಂ.ಎಸ್. ಶ್ರೀಮಂತ್ ರಾಜ್, ಸುಯೋದ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ. ಶಿವಕುಮಾರ್ ಅವರ ಕ್ಯಾಮರಾ ವರ್ಕ್, ಬಿ.ಎಸ್. ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.
ಕೆಲವೊಮ್ಮೆ ವಾತಾವರಣದ ಬದಲಾವಣೆ ಯಿಂದ ಕೆಮ್ಮು ಕಫ ಕಂಡು ಬರುತ್ತದೆ ಹಾಗೆಯೇಕೆಮ್ಮು ಕಫ ಬಂದಾಗ ಎಲ್ಲರೂ ಆಸ್ಪತ್ರೆ ಯ ಕಡೆಗೆ ಮುಖಮಾಡುವರೆ ಹೆಚ್ಚು ಇರುತ್ತಾರೆ ಅಡುಗೆ ಮನೆಯಲ್ಲಿ ಇರುವ ಕೆಲವು ಪದಾರ್ಥಗಳನ್ನು ಬಳಸುವುದರಿಂದ ಕೆಮ್ಮು ಕಫ ಅಂತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಗಂಟಲಿನಲ್ಲಿ ಕೆರೆತ ಅಥವಾ ಕಿರಿಕಿರಿ ಉಂಟಾಗುತ್ತಿದೆ ಎಂದರೆ ಕೆಮ್ಮು ಪ್ರಾರಂಭವಾಗುವುದು ಎನ್ನುವುದನ್ನು ಅಂದಾಜಿಸಬಹುದು. ಕೆಮ್ಮು ಅನೇಕ ರೋಗಗಳಲ್ಲಿ ಕಾಣಿಸಿಕೊಳ್ಳುತ್ತದೆ ನೆಗಡಿ ಗಂಟಲುನೋವು ಎದೆಯ ಕ್ಷಯ ನ್ಯುಮೋನಿಯ ದಡಾರ ಸಿಡುಬು ನಾಯಿ ಕೆಮ್ಮು ಪ್ಲೂರಸಿ ಬ್ರಾಂಕೈಟಿಸ್ ಬ್ರಾಂಕಿಯೆಕ್ಟೇಸಿಸ್ ಮುಂತಾದವು. ಸಾಮಾನ್ಯವಾಗಿ ಕೆಮ್ಮಿನ ಲಕ್ಷಣಗಳನ್ನು ಗಮನಿಸಿ ಕಾಯಿಲೆಯ ಸ್ವರೂಪವನ್ನು ನಿರ್ಧರಿಸಬಹುದು ನಾವು ಈ ಲೇಖನದ ಮೂಲಕ ಕೆಮ್ಮು ಮತ್ತು ಕಫವನ್ನು ಬಗೆಹರಿಸಿಕೊಳ್ಳುವ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ. ತುಂಬಾ ಕೆಮ್ಮು ಮತ್ತು ಕಫ ಇದ್ದಾಗ ನಾವು ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿ ಕಡಿಮೆ ಮಾಡಿಕೊಳ್ಳಬಹುದು ಕೆಮ್ಮು ಕಫ ಕಡಿಮೆ ಮಾಡಲು ಒಂದು ದೊಡ್ಡದಾದ ವೀಳ್ಯದೆಲೆ ಹಾಗೆಯೇ ದೊಡ್ಡಪತ್ರೆ ಎಲೆ ಹಾಗೂ ತುಳಸಿ ಬೇಕಾಗುತ್ತದೆ ಬೆಳ್ಳುಳ್ಳಿ ಎಸಳು ಬೇಕಾಗುತ್ತದೆ ಹಾಗೆಯೇ ಮೆಣಸಿನ ಕಾಳು ಹಾಗೂ ಕಲ್ಲು ಉಪ್ಪು ಬೇಕಾಗುತ್ತದೆ. ಮೊದಲು ವೀಳ್ಯದೆಲೆಯ ತೊಟ್ಟು ಮತ್ತು ತುದಿಯನ್ನು ಕಟ್ಟು ಮಾಡಿಕೊಳ್ಳಬೇಕು ವೀಳ್ಯದೆಲೆಯ ಮಧ್ಯ ಭಾಗದಲ್ಲಿ ದೊಡ್ಡಪತ್ರೆ ಎಲೆಯನ್ನು ಇಡಬೇಕು ದೊಡ್ಡಪತ್ರೆ ಎಲೆಯ ಮೇಲೆ ಒಂದು ತುಳಸಿ ಹಾಗೆಯೇ ಒಂದು ಎಸಳು ಬೆಳ್ಳುಳ್ಳಿ ಹಾಕಬೇಕು ಹಾಗೆಯೇ ಒಂದು ಕಾಳು ಮೆಣಸಿನ ಕಾಳು ಮತ್ತು ಒಂದು ಕಲ್ಲು ಉಪ್ಪು ನಂತರ ವೀಳ್ಯದೆಲೆಯನ್ನು ಫೋಲ್ಡ್ ಮಾಡಬೇಕು . ಎಲ್ಲಿಯೂ ಸಹ ಹಾಕಿರುವ ಪದಾರ್ಥ ಹೊರಗೆ ಬೀಳದ ಹಾಗೆ ನಂತರ ಫೋರ್ಕ್ ಅಥವಾ ಕಡ್ಡಿಯ ಸಹಾಯದಿಂದ ಚುಚ್ಚಿ ನಂತರ ಎರಡು ನಿಮಿಷ ಬಿಸಿ ಮಾಡಬೇಕು ನಂತರ ಪೂರ್ತಿ ತಣ್ಣಗಾಗಲು ಬಿಡಬೇಕು ನಂತರ ತಿನ್ನಬೇಕು ಈ ರೀತಿ ಮೂರು ದಿನಗಳ ಕಾಲ ತಿನ್ನಬೇಕು ಇದರಿಂದ ಕೆಮ್ಮು ಕಫ ನಿವಾರಣೆ ಆಗುತ್ತದೆ ಚಿಕ್ಕ ಮಕ್ಕಳಿಗೆ ರಸ ತೆಗೆದು ಕುಡಿಸುದರಿಂದ ಕೆಮ್ಮು ಕಫ ನಿವಾರಣೆ ಆಗುತ್ತದೆ ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ ಹೀಗೆ ಮಾಡುವ ಮೂಲಕ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಕೆಮ್ಮು ಕಫವನ್ನು ನಿವಾರಣೆ ಮಾಡಬಹುದು.ಮನೆ ಮದ್ದನ್ನು ಬಳಸಿ ಆದಷ್ಟು ಬೇಗ ಕೆಮ್ಮನ್ನು ನಿವಾರಣೆ ಮಾಡಿಕೊಳ್ಳಬಹುದು ಯಾಕೆಂದರೆ ಕೆಮ್ಮು ವಿಪರೀತವಾದರೆ ಗಂಟಲು ನೋವು ಹೊಟ್ಟೆ ನೋವು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .
ಹೆಲ್ಪ್ ಏಜ್ ಇಂಡಿಯಾ ಎನ್ನುವ ಯಾವುದೋ ಸಂಸ್ಥೆಯೊಂದು ಒಂದು ವಿಷಯದ ಮೇಲೆ ಸಮೀಕ್ಷೆ ಮಾಡಿ ಅದರಲ್ಲಿ ಮಂಗಳೂರು ಒಂದನೇ ಸ್ಥಾನದಲ್ಲಿ ಇದೆ ಎಂದು ಹೇಳಿದೆ. ಪಾಸಿಟಿವ್ ಕಾರಣವಾಗಿದ್ದರೆ ನಾವು ಬೆನ್ನು ತಟ್ಟಿಕೊಳ್ಳಬಹುದಿತ್ತು. ಆದರೆ ಅವರು ನಮಗೆ ಒಂದನೇ ಸ್ಥಾನವನ್ನು ಕೊಟ್ಟಿದ್ದು ಪಕ್ಕಾ ನೆಗೆಟಿವ್ ಕಾರಣಕ್ಕೆ. ಅವರ ವಿಷಯ ಇದ್ದದ್ದು ಯಾವ ರೀತಿಯಲ್ಲಿ ಮತ್ತು ಯಾವ ಕಾರಣಕ್ಕಾಗಿ ವೃದ್ಧರು ಕಿರುಕುಳ, ಅವಮಾನವನ್ನು ಅನುಭವಿಸುತ್ತಾರೆ ಎನ್ನುವುದು. ಇದೊಂದು ಅಪ್ಪಟ ಸಾಮಾಜಿಕ ವಿಷಯ. ಇವರ ಸರ್ವೆ ನಿಜಾನಾ ಅಥವಾ ಸತ್ಯಕ್ಕೆ ದೂರವಾದ ವಿಷಯವಾ ಎನ್ನುವ ಚರ್ಚೆಗೆ ನಾನು ಈಗ ಹೋಗಲ್ಲ. ಸಾಮಾಜಿಕ ತಾಣಗಳಲ್ಲಿ ಮಂಗಳೂರಿನ ಹೆಸರನ್ನು ಹಾಳು ಮಾಡುವ ಪ್ರಯತ್ನ ಎಂದು ಕೆಲವರು ಬರೆದಿದ್ದಾರೆ. ಸಮೀಕ್ಷೆ ಮಾಡಿದವರು ನಮಗೆ 47% ಕೊಟ್ಟು ತಾವು ಸಮೀಕ್ಷೆ ಮಾಡಿದ ರಾಷ್ಟ್ರದ 23 ನಗರಗಳಲ್ಲಿ ಮಂಗಳೂರಿಗೆ ಮೊದಲ ಸ್ಥಾನ ಎಂದು ಬರೆದಿದ್ದಾರೆ. ಅಷ್ಟು ಪ್ರಮಾಣದಲ್ಲಿ ಇಲ್ಲಿ ವೃದ್ಧರು ಕಿರುಕುಳ, ಅವಮಾನ ಅನುಭವಿಸುತ್ತಿದ್ದಾರೋ, ಇಲ್ಲವೋ ಎನ್ನುವುದು ಬೇರೆ ವಿಷಯ. ಆದರೆ ವೃದ್ಧರು ಆ ಸಮೀಕ್ಷೆಯಲ್ಲಿ ಹೇಳಿದಂತೆ ಮಗ ಅಥವಾ ಸೊಸೆಯಿಂದ ನಿಂದನೆಗೆ ಒಳಗಾಗುತ್ತಿರುವುದು ಎಲ್ಲಾ ಕಡೆಗಳಂತೆ ಇಲ್ಲಿಯೂ ನಡೆದಿದೆ. ಅದರಲ್ಲಿ ಮಂಗಳೂರು ನಂಬರ್ 1 ಆಗಬೇಕೆನಿಲ್ಲ. ಆ ಸಂಸ್ಥೆಯ ವಿರುದ್ಧ ಟೀಕೆ ಮಾಡಿ ಬರೆಯುವುದಕ್ಕಿಂತ ನಾವು ಒಂದಿಷ್ಟು ಆತ್ಮಾವಲೋಕನ ಮಾಡುವ ಅಗತ್ಯವೂ ಇದೆ. ತಂದೆ ದುಡಿದು ತಂದ ಬೆವರಿಗೆ ಲೆಕ್ಕ ಇಲ್ಲವೇ… ಮೊದಲನೇಯದಾಗಿ ದೇಶದ ಬೇರೆ ನಗರಗಳಂತೆ ಮಂಗಳೂರು ಕೂಡ ವೇಗವಾಗಿ ಬೆಳೆಯುತ್ತಿದೆ. ನಮ್ಮ ಬೆಳವಣಿಗೆಯ ವೇಗ ಎಷ್ಟು ಹೆಚ್ಚಾಗುತ್ತದೋ ಮಾನವೀಯತೆ, ಸಂಬಂಧ, ಅಟ್ಯಾಚ್ ಮೆಂಟ್ ಗಳು ಇಳಿಮುಖವಾಗುತ್ತಾ ಹೋಗುತ್ತದೆ. ನಮಗೆ ನಿನ್ನೆ ಮೊನ್ನೆ ಕೆಲಸ ಕೊಟ್ಟ ಬಾಸ್ ಇಪ್ಪತ್ತೆರಡು ವರ್ಷದಿಂದ ಸಾಕಿ, ಸಲಹಿ, ಬೆಳೆಸಿದ ತಂದೆಯ ಎದುರು ದೊಡ್ಡವನಾಗಿ ಕಾಣುತ್ತಾನೆ. ಆಫೀಸಿನಲ್ಲಿ ಇಡೀ ದಿನ ಇರುವ ಮಗ ಆ ದೊಡ್ಡ ಆಫೀಸಿನಲ್ಲಿ ಕೆಲಸ ಸಿಗಲು ನಮಗೆ ವಿದ್ಯಾರ್ಹತೆ ದೊರಕಲು ಹಗಲು ರಾತ್ರಿ ದುಡಿದ ತಂದೆಯ ಬಳಿ ದಿನದಲ್ಲಿ ಅರ್ಧ ಗಂಟೆ ಕುಳಿತುಕೊಳ್ಳಲು ಸಮಯ ಇಲ್ಲ ಎನ್ನುತ್ತಾನೆ. ತಾನು ಚಿಕ್ಕವನಿದ್ದಾಗ ತನಗೆ ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ, ಯೂನಿಫಾರ್ಮಂ ಹಾಕಿ ಶಾಲೆಗೆ ಬಿಟ್ಟು ಬರುತ್ತಿದ್ದ ತಂದೆಗೆ ಬೆಳೆದ ಮಗ “ತಂದೆಯನ್ನು ಒಮ್ಮೆ ಆಸ್ಪತ್ರೆಗೆ ಕರೆದುಕೊಂಡು ಚೆಕ್ ಅಪ್ ಮಾಡಿಸಲು ಇದೆ” ಎಂದು ತಾಯಿ ಹೇಳಿದರೂ ಕಿವಿ ಮೇಲೆ ಬೀಳದ ಹಾಗೆ ನಟಿಸಿ ಎದ್ದು ಹೋಗುತ್ತಾನೆ. ಶಾಲೆಯಲ್ಲಿ ಮಗ ಬಿದ್ದು ಗಾಯ ಮಾಡಿಕೊಂಡಿದ್ದಾನೆ ಎಂದು ಫೋನ್ ಬಂದ ಕೂಡಲೇ ಓಡೋಡಿ ಹೋಗಿ ರಿಕ್ಷಾದಲ್ಲಿ ಕುಳ್ಳಿರಿಸಿ ಹುಶಾರಾಗಿ ಕರೆದುಕೊಂಡು ಬರುತ್ತಿದ್ದ ತಂದೆಯನ್ನು ಒಮ್ಮೆ ಬಟ್ಟೆಯ ಅಂಗಡಿಗೆ ಕರೆದುಕೊಂಡು ಹೋಗಿ ನಿನಗೆ ಬೇಕಾದ ಶರ್ಟ್ ತೆಗೆದುಕೊಡಲು ಸಮಯ ಇಲ್ಲ ಎನ್ನುವ ಎಷ್ಟೋ ಮಗಂದಿರಿದ್ದಾರೆ. ಇನ್ನು ತಾಯಿ ಅನುಭವಿಸಿದ ಕತೆ ಕೂಡ ಬೇರೆಯಲ್ಲ. ತಾಯಿ ನಿದ್ರೆ ಮಾಡದ ದಿನಗಳು ಮರೆತು ಹೋಯಿತಾ… ಒಂಭತ್ತು ತಿಂಗಳು ಹೊತ್ತು, ಹೆತ್ತು ಈ ಭುವಿಗೆ ಇಳಿಸುವ ತಾಯಿ ಮಗು ನಕ್ಕಾಗ ಪಡುವ ಖುಷಿ ಅವಳಿಗೆ ಮಾತ್ರ ಗೊತ್ತು. ಮಗ ಅಥವಾ ಮಗಳು ಹೊಟ್ಟೆ ತುಂಬಾ ಊಟ ಮಾಡಿದ್ರು ಎಂದರೆ ತಾನೇ ಊಟ ಮಾಡಿದ ಹಾಗೆ ತೃಪ್ತಿ ಪಡುವ ತಾಯಿ ಪ್ರೀತಿಗೆ ಎಣೆ ಇದೆಯಾ? ಮಗ ಅಥವಾ ಮಗಳು ಒಳ್ಳೆಯ ಬಟ್ಟೆ ಹಾಕಿ ಶಾಲೆಯ ವಾರ್ಷಿಕೋತ್ಸವಕ್ಕೆ ಹೊರಟು ನಿಂತಾಗ ತಾನೇ ಸಿಂಗಾರಗೊಂಡಂತೆ ಖುಷಿ ಪಡುವ ತಾಯಿಯ ಪ್ರೀತಿ ಅರ್ಥವಾಗುವುದು ಸುಲಭವಲ್ಲ. ಮಗುವಿಗೆ ಐದು ವರ್ಷ ಆಗುವ ತನಕ ರಾತ್ರಿ ಸರಿಯಾಗಿ ನಿದ್ರೆ ಮಾಡದ ತಾಯಿಗೆ ಮಗ ಅಥವಾ ಮಗಳು ದೊಡ್ಡವರಾದ ನಂತರ ಕೊಡುವ ಕೊಡುಗೆ ಏನು? ಮನೆಯ ಮೂಲೆ. ಇತ್ತೀಚೆಗೆ ಒಂದು ಶಾಲೆಯಲ್ಲಿ ಒಂದು ಶಿಬಿರ ನಡೆಯುವಾಗ ಸಂಪನ್ಮೂಲ ವ್ಯಕ್ತಿಯೊಬ್ಬರು ಒಂದು ಪ್ರಶ್ನೆ ಕೇಳಿದರಂತೆ ” ನಿಮ್ಮ ಮನೆಯಲ್ಲಿ ನಿರ್ಜಿವವಾಗಿರುವ, ಇಡೀ ದಿನ ದುಡಿಯುವ ನಂತರ ಆಯಾಸವಾದಾಗ ಮೂಲೆಯಲ್ಲಿ ಕುಳಿತುಕೊಳ್ಳುವ, ಅಗತ್ಯ ಇರುವಾಗ ಮತ್ತೆ ಎದ್ದು ಬಂದು ಕೆಲಸ ಮಾಡುವುದು ಯಾರು?” ಎಲ್ಲಾ ಮಕ್ಕಳು ತಾಯಿ ಎಂದರಂತೆ. ನಂತರ ಆವತ್ತು ಸಂಜೆಯ ಕಾರ್ಯಕ್ರಮದಲ್ಲಿ ಇದೇ ಪ್ರಶ್ನೆಯನ್ನು ಮಕ್ಕಳ ಪೋಷಕರಿಗೆ ಕೇಳಿದಾಗಲೂ ಅನೇಕರು ವಯಸ್ಸಾದ ತಾಯಿ ಎಂದರಂತೆ. ನಂತರ ಸಂಪನ್ಮೂಲ ವ್ಯಕ್ತಿ ಹೇಳಿದರಂತೆ “ನೀವು ನನ್ನ ಪ್ರಶ್ನೆಯ ಪ್ರಾರಂಭವನ್ನು ಗಮನಿಸಲೇ ಇಲ್ಲ, ಎಲ್ಲರೂ ಇಡೀ ದಿನ ದುಡಿಯುವ, ಸುಸ್ತಾದ ಮೂಲೆಯಲ್ಲಿ ಕುಳಿತುಕೊಳ್ಳುವ ಎಂದೇ ಕೇಳಿಸಿಕೊಳ್ಳುತ್ತಿದ್ದಿರಿ, ನನ್ನ ಪ್ರಶ್ನೆಗೆ ಉತ್ತರ ಪೊರಕೆ ಅಂದರೆ ಹಿಡಿಸೂಡಿ” ಎಂದರಂತೆ. ಯಾಕೆಂದರೆ ಯಾರೂ ಕೂಡ ನಿರ್ಜಿವವಾಗಿರುವ ಎನ್ನುವ ಶಬ್ದವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಈ ಮೇಲಿನ ಕಥೆಯಲ್ಲಿ ಎಷ್ಟೊಂದು ಅರ್ಥ ಇದೆಯಲ್ಲ. ನಾವು ಬೆಳೆದಂತೆಲ್ಲ ನಮ್ಮ ಅಪ್ಪ, ಅಮ್ಮನ ಬಗ್ಗೆ ಹೇಗೆ ಯೋಚಿಸುತ್ತವೆ ಎನ್ನುವುದು ಗೊತ್ತಾಗುತ್ತದೆ. ಮೋದಿ ತಾಯಿಯೊಂದಿಗೆ ಕುಳಿತ ಫೋಟೋ ನೋಡಿದ ಕೂಡಲೇ ನಮಗೂ ತಾಯಿ ನೆನಪಾಗುತ್ತಾಳೆ, ಫೋಟೋ ಮರೆತ ಹಾಗೆ ತಾಯಿ ಕೂಡ ಮರೆತು ಹೋಗುತ್ತಾಳೆ!
ಏಷ್ಯಾ ಮತ್ತು ಯೂರೋಪುಗಳ ನಡುವೆ ಸೇತುವಾಗಿರುವ ತೂರ್ಕಿಗೆ ಹೋಗುವ ಬಗ್ಗೆ ಯೋಚನೆ ಹೊಳೆದಾಗಲೇ ಅಲ್ಲಿನ ಇತಿಹಾಸದ ಮೇಲೊಮ್ಮೆ ಕಣ್ಣಾಡಿಸಿದ್ದೆ. ಹಲಬಗೆಯ ರಾಜಕೀಯ-ಧಾರ್ಮಿಕ ವ್ಯವಸ್ಥೆಗಳ ಮೂಲಕ ಹಾದು ಬಂದಿರುವ ಪುಟ್ಟ ದೇಶವೊಂದು ಇಪ್ಪತ್ತೊಂದನೇ ಶತಮಾನದ ಅಭಿವೃದ್ಧಿಯನ್ನು ಮೈಗೂಡಿಸಿಕೊಳ್ಳುತ್ತಿರುವುದು ಆಕರ್ಷಕವೆನಿಸಿತ್ತು. ಭರತಖಂಡಕ್ಕೆ ದಾಳಿಯಿಟ್ಟವರಿಗೂ, ವಲಸೆ ಬಂದವರಿಗೂ ದಾರಿಯೊದಗಿಸಿದ್ದ ಆ ನೆಲದಲ್ಲಿ ಎರಡು ವಾರಗಳ ಕಾಲ ತಿರುಗಾಡಿದಾಗ ನಿರೀಕ್ಷೆಗೂ ಮೀರಿ ಕಲಿಯುವುದಾಯಿತು. ಇಸ್ತಾಂಬುಲಿನ ಅತಾತೂರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು ನಾಡೆಲ್ಲ ಸುತ್ತಿ ಮತ್ತೆ ವಿಮಾನವೇರುವವರೆಗೆ ಎಲ್ಲೆಡೆ, ಪ್ರತಿಕ್ಷಣ ಅತಾತೂರ್ಕ್ ಇರುವಿಕೆ ಅನುಭವಕ್ಕೆ ಬರುತ್ತದೆ. ತುರ್ಕರ ಕಣಕಣದಲ್ಲೂ ನೆಲೆಸಿರುವ ಅತಾತೂರ್ಕ್ ಆ ದೇಶದ ಜೀವಾಳ, ಅಲ್ಲಿನ ಆತ್ಮ, ಎಲ್ಲ ತುರ್ಕರಿಗೂ ಮಹಾತ್ಮ. ಅತಾತೂರ್ಕ್ ಅಂದರೆ ತುರ್ಕರ ತಂದೆ ಅಥವಾ ತುರ್ಕರ ರಾಷ್ಟ್ರಪಿತ ಎಂದರ್ಥ. ಆಧುನಿಕ ತುರ್ಕಿಯ ನಿರ್ಮಾತೃ ಮುಸ್ತಾಫಾ ಕೆಮಾಲ್ ಅವರಿಗೆ ತುರ್ಕಿಯ ಮಹಾ ಸಂಸತ್ತು ನೀಡಿರುವ ಬಿರುದು ಅದು. ತುರ್ಕಿಯ ಇಂದಿನ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯಮಿಕ ಚಟುವಟಿಕೆಗಳಲ್ಲೆಲ್ಲ ಅತಾತೂರ್ಕ್ ಛಾಪು ಅಮರವಾಗಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಅನ್ಯ ದೇಶಗಳ ದಾಳಿಗಳಿಂದ ಹರಿದು ಹಂಚಾಗಿದ್ದ ದೇಶವನ್ನು ವಿಮೋಚನೆಗೊಳಿಸಿ, ಒಗ್ಗೂಡಿಸಿ, ಅದರ ಭವಿಷ್ಯದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದ ಶ್ರೇಯವೆಲ್ಲವೂ ಈ ಒಬ್ಬ ವ್ಯಕ್ತಿಗೇ ಸಲ್ಲುತ್ತದೆ. ಸುಮಾರು 13000 ವರ್ಷಗಳಷ್ಟು ಹಿಂದಿನ ಹಳೆ-ನವ ಶಿಲಾಯುಗದ ಕಾಲಘಟ್ಟಕ್ಕೆ ಸೇರಿದ್ದೆನ್ನಲಾದ ಗೊಬೆಕ್ಲಿ ತೆಪೆಯಂತಹ ಪ್ರಾಚೀನ ವಸತಿಗಳಿಂದ ಹಿಡಿದು ಮೆಸೊಪೊಟೇಮಿಯಾ ನಾಗರಿಕತೆಯ ಭಾಗವಾಗಿದ್ದುಕೊಂಡು, ರೋಮನ್ ಹಾಗೂ ಗ್ರೀಕ್ ಸಾಮ್ರಾಜ್ಯಗಳ ಪ್ರಮುಖ ಕೇಂದ್ರವಾಗಿದ್ದ ತುರ್ಕಿಯು ಇಪ್ಪತ್ತನೇ ಶತಮಾನದ ಆರಂಭದ ವೇಳೆಗೆ ಸಾಕಷ್ಟು ಜರ್ಜರಿತವಾಗಿತ್ತು. ತುರ್ಕ ಸಾಮ್ರಾಜ್ಯದ ಅಧಿಪತಿಯಾಗಿದ್ದ ಒಟೋಮಾನ್ ಸುಲ್ತಾನ ಅದಾಗಲೇ ದುರ್ಬಲನಾಗಿ, ಹಿಡಿತವನ್ನು ಸಾಕಷ್ಟು ಕಳೆದುಕೊಂಡಿದ್ದ. ಮೊದಲ ಮಹಾಯುದ್ಧದಲ್ಲಿ (1914-1918) ಬ್ರಿಟನ್-ಫ್ರಾನ್ಸ್ ಕೂಟಕ್ಕಿದಿರಾಗಿ ಜರ್ಮನಿ-ಆಸ್ಟ್ರಿಯಾಗಳ ಜೊತೆ ಸೇರಿದ್ದರಿಂದ ತುರ್ಕಿಯ ಬವಣೆ ಇನ್ನಷ್ಟು ಹೆಚ್ಚಿತು. ಬ್ರಿಟನ್ ಹಾಗೂ ನೆರೆಯ ಇಟಲಿ, ಗ್ರೀಸ್ ದೇಶಗಳು ಸೋತ ತುರ್ಕಿಯ ಭಾಗಗಳನ್ನು ಕಸಿದುಕೊಳ್ಳಲು ಮುಂದಾದವು. ಅದುವರೆಗೂ ಸುಲ್ತಾನನ ಸೇನೆಯಲ್ಲಿ ದಳಪತಿಯಾಗಿದ್ದು ಹಲವು ಅಭಿಯಾನಗಳಲ್ಲಿ ಯಶಸ್ವಿಯಾಗಿದ್ದ ಮುಸ್ತಾಫಾ ಕೆಮಾಲ್ ಗೆ ಇದನ್ನು ಸಹಿಸಲಾಗಲಿಲ್ಲ. ಸುಲ್ತಾನನ್ನು ಧಿಕ್ಕರಿಸಿ ಹೊರ ನಡೆದ ಕೆಮಾಲ್ ತನ್ನದೇ ಸೇನೆಯನ್ನು ಕಟ್ಟಿಕೊಂಡು, ತುರ್ಕಿಯನ್ನು ಸ್ವತಂತ್ರಗೊಳಿಸುವ ಹೋರಾಟದ ನೇತೃತ್ವ ವಹಿಸಿದ. ಅದೇ ಕಾಲದಲ್ಲಿ ರಷ್ಯಾದಲ್ಲಿ ಸ್ಥಾಪನೆಯಾಗಿದ್ದ ಲೆನಿನ್ ನೇತೃತ್ವದ ಬೋಲ್ಷೆವಿಕ್ ಸರಕಾರವು ಕೆಮಾಲ್ ಸೇನೆಗೆ ಅಗತ್ಯವಿದ್ದ ಶಸ್ತಾಸ್ತ್ರಗಳನ್ನೊದಗಿಸಿ ನೆರವಾಯಿತು. ಕೆಮಾಲ್ ನ ಸೇನೆ ಎಲ್ಲೆಡೆ ಜಯಗಳಿಸಿ ಮುನ್ನುಗ್ಗುತ್ತಿದ್ದಂತೆ, ಸುಲ್ತಾನನ ಆಡಳಿತದ ಸಂಸತ್ತಿನ ಚುನಾವಣೆಗಳಲ್ಲೂ ಮುಸ್ತಾಫಾ ಕೆಮಾಲ್ ಬೆಂಬಲಿಗರೇ ಜಯಭೇರಿ ಬಾರಿಸಿದರು. ಅದಾದ ಬೆನ್ನಿಗೇ, ಎಪ್ರಿಲ್ 1920 ರಲ್ಲಿ, ಮುಸ್ತಫಾ ಕೆಮಾಲ್ ನೇತೃತ್ವದ ಸ್ವತಂತ್ರ ಸರಕಾರವು ಅಂಕಾರಾದಲ್ಲಿ ಸ್ಥಾಪಿಸಲ್ಪಟ್ಟಿತು. ತುರ್ಕಿಯ ಜನತೆ ಕೆಮಾಲ್ ಹಿಂದೆ ಅಣಿ ನೆರೆದಾಗ ತುರ್ಕಿಯನ್ನು ಹೋಳು ಮಾಡಿದ್ದ ದೇಶಗಳು ಬೇರೆ ಉಪಾಯವಿಲ್ಲದೆ ಹಿಂದೆಗೆಯಬೇಕಾಯಿತು.ಒಕ್ಟೊಬರ್ 1923ರಲ್ಲಿ ಇಸ್ತಾಂಬುಲ್ ನಲ್ಲಿ ಆಡಳಿತ ನಡೆಸುತ್ತಿದ್ದ ಸುಲ್ತಾನನ್ನು ಕೆಳಗಿಳಿಸಿ ಅರಮನೆಯಿಂದ ಹೊರದಬ್ಬಲಾಯಿತು. ಅಲ್ಲಿಗೆ ಇಡೀ ತುರ್ಕಿಯಲ್ಲಿ ಮುಸ್ತಾಫಾ ಕೆಮಾಲ್ ನೇತೃತ್ವದ ಆಡಳಿತವು ಸ್ಥಾಪನೆಯಾಯಿತು. ಕೆಮಾಲ್ ಅಲ್ಲಿಗೇ ವಿರಮಿಸಲಿಲ್ಲ. ವಿದ್ಯಾರ್ಥಿದೆಸೆಯಲ್ಲಿ ಮದರಸಾವನ್ನು ತೊರೆದು ಆಧುನಿಕ ಶಿಕ್ಷಣವನ್ನು ಪಡೆದಿದ್ದ ಕೆಮಾಲ್ ತುರ್ಕಿಯನ್ನೊಂದು ಧರ್ಮಾತೀತವಾದ, ಸುಶಿಕ್ಷಿತವಾದ ದೇಶವನ್ನಾಗಿ ಕಟ್ಟುವುದಕ್ಕೆ ಪ್ರೇರಿತನಾಗಿದ್ದ. ಕೆಮಾಲ್ ನೇತೃತ್ವದ ಹೊಸ ಸರಕಾರವು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ವಲಯಗಳಲ್ಲಿ ಹಲವಾರು ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೊಳಿಸಿದ್ದಲ್ಲದೆ, ಅವನ್ನು ಚಿರಸ್ಥಾಯಿಯಾಗಿರುವುದಕ್ಕಾಗಿ ಭದ್ರವಾದ ಸಾಂವಿಧಾನಿಕ ನೆಲೆಗಟ್ಟನ್ನೂ ಒದಗಿಸಿತು. ಸುಲ್ತಾನನ ಆಡಳಿತ ಕಾಲದಲ್ಲಿ ಮುಖ್ಯ ಧರ್ಮಾಧಿಕಾರಿಯಾಗಿದ್ದ ಖಲೀಫರಿಗೆ ಸಮಾಂತರವಾದ ಅಧಿಕಾರವಿತ್ತು; ಅವರದೇ ಆದ ಕಾನೂನುಗಳನ್ನು ವಿಧಿಸುವ ಅವಕಾಶವಿತ್ತು, ಸ್ವಂತ ಸೇನಾ ಪಡೆಯನ್ನೂ ಹೊಂದಬಹುದಾಗಿತ್ತು. ಕೆಮಾಲ್ ಸರಕಾರವು ಖಲೀಫರ ಅಧಿಕಾರವನ್ನು ತೆಗೆದು ಹಾಕಿ ದೇಶದೆಲ್ಲೆಡೆ ಪ್ರಜಾಸತ್ತಾತ್ಮಕ ಆಡಳಿತವೊಂದೇ ಇರುವಂತೆ ಸುನಿಶ್ಚಿತಗೊಳಿಸಿತು. ಇದು ಭಾರತವೂ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸಂಪ್ರದಾಯವಾದಿಗಳ ಕೋಪಕ್ಕೆ ಕಾರಣವಾದರೂ ತುರ್ಕಿಯ ಜನತೆ ಕೆಮಾಲ್ ಬೆಂಬಲಕ್ಕಿತ್ತು. ತುರ್ಕಿಯ ಶೇ. 97ರಷ್ಟು ಜನರು ಇಸ್ಲಾಂ ಧರ್ಮಾನುಯಾಯಿಗಳಾಗಿದ್ದರೂ ಕೂಡ ಆಡಳಿತದಿಂದಲೂ, ಸಾರ್ವಜನಿಕ ಜೀವನದಿಂದಲೂ ಅದನ್ನು ದೂರವಿಡುವುದಕ್ಕೆ ಇದು ಬುನಾದಿಯಾಯಿತು. ಮಧ್ಯಪ್ರಾಚ್ಯದ ಇತರ ಇಸ್ಲಾಂ ಮತಾನುಯಾಯಿ ದೇಶಗಳ ಪ್ರಭಾವದಿಂದ ತುರ್ಕಿಯನ್ನು ಪ್ರತ್ಯೇಕಿಸುವ ಉದ್ದೇಶದಿಂದ ತುರ್ಕಿ ಭಾಷೆಗೆ ಅರೇಬಿಕ್ ಲಿಪಿಯ ಬದಲಿಗೆ ಪರಿಷ್ಕೃತ ಲಾಟಿನ್ ಲಿಪಿಯನ್ನು ಬಳಸಲಾರಂಭಿಸಲಾಯಿತು. ಆಧುನಿಕ ಶಾಲೆಗಳನ್ನೂ, ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ಎಲ್ಲೆಡೆ ತೆರೆದಿದ್ದಲ್ಲದೆ ಮದರಸಾಗಳನ್ನು ಆಧುನೀಕರಣಗೊಳಿಸಲಾಯಿತು. ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸರಕಾರದ ನಿಯಂತ್ರಣಕ್ಕೊಳಪಡಿಸಲಾಯಿತು. ಶಾಲೆಗಳಲ್ಲೂ, ಸರಕಾರಿ ಇಲಾಖೆಗಳಲ್ಲೂ ಧಾರ್ಮಿಕ ಕಟ್ಟಳೆಗಳಿಗನುಗುಣವಾದ ಉಡುಗೆಗಳನ್ನು ನಿಷೇಧಿಸಲಾಯಿತು. ಇಂತಹ ಪುರೋಗಾಮಿ ಸಂವಿಧಾನಕ್ಕೂ, ಅದರ ನಿರ್ಮಾತೃವಾದ ಅತಾತೂರ್ಕ್ ನ ನೆನಪಿಗೂ ಯಾವುದೇ ಕೊಂಕು ತಗಲದಂತೆ ತುರ್ಕಿಯ ಜನ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾರೆ. ಸಂಪ್ರದಾಯವಾದಿ ಎರ್ದೊಆನ್ ನೇತೃತ್ವದ ಈಗಿನ ಸರಕಾರವು ಜೂನ್ 2012ರಲ್ಲಿ ಅತಾತೂರ್ಕ್ ಬಿಂಬವಿಲ್ಲದ ನಾಣ್ಯವನ್ನು ಚಲಾವಣೆಗೆ ತಂದಾಗ ದೇಶದಾದ್ಯಂತ ಪ್ರತಿಭಟನೆಗಳಾಗಿ, ಅದನ್ನು ಹಿಂಪಡೆಯಬೇಕಾಯಿತು. ತುರ್ಕಿಯ ಸೇನೆಯು ಕೂಡಾ ಸಂವಿಧಾನದ ಧರ್ಮಾತೀತ ಆಶಯಗಳ ಕಾವಲುಗಾರನಂತೆ ವರ್ತಿಸುತ್ತದೆ. ಚುನಾಯಿತ ಸರಕಾರಗಳಿಂದ 1960, 1971 ಹಾಗೂ 1980ರಲ್ಲಿ ಇಸ್ಲಾಮೀಕರಣದ ಪ್ರಯತ್ನಗಳಾದಾಗ ಸೇನೆಯು ಅವನ್ನು ತೊಲಗಿಸಿ ಮತ್ತೆ ಚುನಾವಣೆಗೆ ಅನುವು ಮಾಡಿಕೊಟ್ಟದ್ದಿದೆ. ಈ ಭಯದಿಂದಾಗಿ ಆಡಳಿತ ಪಕ್ಷವು ಧರ್ಮವನ್ನು ಸಾಕಷ್ಟು ದೂರವೇ ಇಡಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳುತ್ತದೆ. ಆದರೆ ಎರ್ದೊಆನ್ ಸರಕಾರವು ಅತಾತೂರ್ಕ್ ನ ಆಶಯಗಳನ್ನು ಮಣ್ಣುಪಾಲಾಗಿಸುವ ಕೆಲಸವನ್ನು ನಿಧಾನವಾಗಿ ನಡೆಸುತ್ತಲೇ ಇದೆ. ಕಳೆದ ಹತ್ತು ವರ್ಷಗಳಿಂದ ತುರ್ಕಿಯ ಪ್ರಧಾನಿಯಾಗಿರುವ ಎರ್ದೊಆನ್ ವರ್ತನೆಯು ನಮ್ಮಲ್ಲಿನ ಕೋಮುವಾದಿ ಪಕ್ಷದ ನಾಯಕರ ವರ್ತನೆಯನ್ನು ಅಕ್ಷರಷಃ ಹೋಲುತ್ತದೆ. ಇಸ್ಲಾಮೀಕರಣದ ಪರವಾಗಿರುವ ಇಪ್ಪತ್ತರಷ್ಟು ಸಣ್ಣಪುಟ್ಟ ಗುಂಪುಗಳನ್ನು ಸೇರಿಸಿ ಎರ್ದೊಆನ್ ನೇತೃತ್ವದ ಜಸ್ಟಿಸ್ ಅಂಡ್ ಡೆಮಾಕ್ರಾಟಿಕ್ ಪಾರ್ಟಿಯನ್ನು ಸ್ಥಾಪಿಸಲಾಗಿತ್ತು. ಇದು ಆರಂಭದಿಂದಲೂ ದೇಶದಲ್ಲಿ ಇಸ್ಲಾಮೀಕರಣವನ್ನು ಹೇರುವ ಉದ್ದೇಶವನ್ನು ಹೊಂದಿತ್ತಾದರೂ, ಸಾಂವಿಧಾನಿಕ ವಿಧಿಗಳ ಒತ್ತಡದಿಂದಾಗಿ ಸುಮ್ಮನಿರಬೇಕಾಯಿತು. ಇತ್ತೀಚಿನ ವರ್ಷಗಳಲ್ಲಿ ಇಸ್ಲಾಮೀಕರಣದ ಯೋಜನೆಯನ್ನು ಒಂದೊಂದಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿರುವುದು ತುರ್ಕಿಯ ಜನತೆಯ, ವಿಶೇಷವಾಗಿ ಅಲ್ಲಿನ ವಿದ್ಯಾವಂತರು ಹಾಗೂ ಪ್ರಗತಿಪರರ ಸಿಟ್ಟಿಗೆ ಕಾರಣವಾಗಿದೆ. ಈಗ ಇಸ್ತಾಂಬುಲ್ ನಗರದ ಚಾರಿತ್ರಿಕ ತಕ್ಸಿಮ್ ಚೌಕವನ್ನೇ ಕೆಡವಿ ಅದರ ಜಾಗದಲ್ಲಿ ಮಹಾಮಳಿಗೆಗಳನ್ನೂ, ಪ್ರಾರ್ಥನಾ ಮಂದಿರವನ್ನೂ ನಿರ್ಮಿಸಲು ಹೊರಟಿರುವುದು ಈ ಸಿಟ್ಟನ್ನು ತಾರಕಕ್ಕೇರಿಸಿದೆ,ದೇಶದಾದ್ಯಂತ ಪ್ರತಿಭಟನೆಗಳ ಅಲೆಯೆದ್ದಿದೆ. ಪ್ರತಿಭಟನೆಯ ತುಂಬ ಅತಾತೂರ್ಕ್ ನ ಚಿತ್ರಗಳೂ, ಬ್ಯಾನರ್ ಗಳೂ ರಾರಾಜಿಸುತ್ತಿರುವುದು ಅತಾತೂರ್ಕ್ ಕೊಟ್ಟ ಸಂವಿಧಾನದ ರಕ್ಷಣೆಗಾಗಿ ತುರ್ಕಿಯ ಜನರು ಪಣ ತೊಟ್ಟಿರುವುದನ್ನು ಸೂಚಿಸುತ್ತದೆ. ಪ್ರತಿಭಟನೆಯ ಬಿಸಿಯಲ್ಲಿ ಸಿಕ್ಕಿರುವ ಎರ್ದೊಆನ್ ಮತ್ತವರ ಬೆಂಬಲಿಗರೂ ಅತಾತೂರ್ಕ್ ಚಿತ್ರವನ್ನು ಮುಂದಿಟ್ಟು ತಮ್ಮ ದೇಶಪ್ರೇಮವನ್ನು ಸಾರಿ ಹೇಳಬೇಕಾದ ಪ್ರಮೇಯಕ್ಕೆ ಸಿಲುಕಿದ್ದಾರೆ. ದೇಶಪ್ರೇಮವನ್ನು ಸಾಬೀತುಪಡಿಸುವುದಕ್ಕಾಗಿ ಗಾಂಧಿ, ಪಟೇಲ್ ಮಂತಾದ ಮಹಾನ್ ನಾಯಕರ ಹೆಸರನ್ನೂ, ಚಿತ್ರಗಳನ್ನೂ, ಪ್ರತಿಮೆಗಳನ್ನೂ ಬಳಸಬೇಕಾದ ಸ್ಥಿತಿ ನಮ್ಮ ಕೋಮುವಾದಿ ರಾಜಕೀಯ ಪಕ್ಷಗಳಿಗೂ ಬಂದೊದಗಿದೆ. ಅಲ್ಲಿನಂತೆ ಇಲ್ಲಿಯೂ ಸಂವಿಧಾನ ವಿರೋಧಿ ಸಮಯಸಾಧಕ ರಾಜಕಾರಣಿಗಳು ರಾಷ್ಟ್ರಪಿತರ ಚಿತ್ರದ ಹಿಂದೆ ಅವಿತುಕೊಳ್ಳಲು ಯತ್ನಿಸುತ್ತಿರುತ್ತಾರೆ. ಆದರೆ ತುರ್ಕಿಯಲ್ಲಿ ಅತಾತೂರ್ಕ್ ಗೆ ದೊರೆಯುವ ಗೌರವಾದರಗಳು ನಮ್ಮ ರಾಷ್ಟ್ರಪಿತ ಗಾಂಧೀಜಿಗೆ ದೊರೆಯುತ್ತಿವೆಯೇ? ಗಾಂಧೀಜಿಯೂ ಅತಾತುರ್ಕನ ಸಮಕಾಲೀನರೇ ಆಗಿದ್ದರು, ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆದು ಕಾನೂನು ಪದವೀಧರರಾಗಿದ್ದರು. ಮೊದಲ ಮಹಾಯುದ್ಧದ ನಂತರ ತುರ್ಕಿಯಲ್ಲಿ ಮುಸ್ತಫಾ ಕೆಮಾಲ್ ತನ್ನ ದೇಶದ ವಿಮೋಚನೆಗಾಗಿ ಸೇನೆಯನ್ನು ಕಟ್ಟುತಿದ್ದಾಗ ಇತ್ತ ಗಾಂಧೀಜಿ 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ್ದರು, ಗೋಪಾಲಕೃಷ್ಣ ಗೋಖಲೆಯಂಥವರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದರು. ಇಲ್ಲಿ ಗಾಂಧೀಜಿಯ ನಾಯಕತ್ವವು ಬಲಗೊಳ್ಳುವಲ್ಲಿ ತುರ್ಕಿಯ ವಿದ್ಯಮಾನಗಳಿಗೂ ಮಹತ್ವದ ಪಾತ್ರವಿತ್ತು. ತುರ್ಕಿಯ ಸುಲ್ತಾನನು ಮಹಾಯುದ್ಧದಲ್ಲಿ ಸೋತು ಸುಣ್ಣವಾಗಿದ್ದರಿಂದ ಜೊತೆಗಿದ್ದ ಖಲೀಫರ ಅಧಿಕಾರಕ್ಕೂ ಕುತ್ತುಂಟಾಗಿತ್ತು. ಯುದ್ಧದಲ್ಲಿ ಗೆದ್ದಿದ್ದ ಬ್ರಿಟಿಷರು ಖಲೀಫರ ತಂಟೆಗೆ ಹೋಗಬಾರದೆಂದು ಒತ್ತಾಯಿಸುವುದಕ್ಕಾಗಿ ವಿಶ್ವದ ಹಲವೆಡೆ ಮುಸ್ಲಿಮರು ಬ್ರಿಟಿಷರ ವಿರುದ್ಧ ಹೋರಾಟಗಳನ್ನು ಸಂಘಟಿಸಿದ್ದರು. ಬ್ರಿಟಿಷರಾಳ್ವಿಕೆಯಿದ್ದ ಭಾರತದಲ್ಲಿ ಇದು ಖಿಲಾಫತ್ ಚಳುವಳಿಯೆಂಬ ಹೆಸರಲ್ಲಿ ಬೆಳೆಯತೊಡಗಿತ್ತು. ಗಾಂಧೀಜಿಯವರ ಸಕ್ರಿಯ ಬೆಂಬಲದಿಂದಾಗಿ ಇದು ಸ್ವಾತಂತ್ರ್ಯ ಚಳುವಳಿಯೊಳಗೆ ಅಡಕವಾಗಿಬಿಟ್ಟಿತು. ಜೊತೆಗೆ ಅಸ್ಪೃಶ್ಯರಾಗಿ ತೊಳಲಾಡುತ್ತಿದ್ದ ಬಹುಪಾಲು ಭಾರತೀಯರನ್ನು ಸ್ವಾತಂತ್ರ್ಯ ಚಳುವಳಿಯತ್ತ ಸೆಳೆಯುವುದಕ್ಕಾಗಿ ಗಾಂಧೀಜಿಯವರು ಹಲವಾರು ಸುಧಾರಣಾ ಕ್ರಮಗಳನ್ನೂ ಆರಂಭಿಸಿದರು. ಅತ್ತ ಮುಸ್ತಫಾ ಕೆಮಾಲ್ ತನ್ನ ದೇಶದ ಬಹುಸಂಖ್ಯಾತರು ಅನುಸರಿಸುತ್ತಿದ್ದ ಮತಧರ್ಮವನ್ನು ಸಂಪೂರ್ಣವಾಗಿ ದೂರವಿಟ್ಟಿದ್ದರೆ ಇತ್ತ ಹಲವು ಮತಧರ್ಮಗಳು ಹಾಗೂ ವಿಭಜನಕಾರಿ ಪ್ರವೃತ್ತಿಗಳಿದ್ದ ನಮ್ಮಲ್ಲಿ ಗಾಂಧೀಜಿಯವರು ಅವನ್ನೇ ಸುಧಾರಿಸಿ ಬಳಸಿಕೊಳ್ಳುವ ಪ್ರಯೋಗವನ್ನು ನಡೆಸಿದ್ದರು, ಆರಂಭದಲ್ಲಿ ಅದರಲ್ಲಿ ಒಂದಷ್ಟು ಸಫಲರೂ ಆಗಿದ್ದರು. ಆದರೆ ತುರ್ಕಿಯಲ್ಲಿ ಹೊರಗಿನ ಬ್ರಿಟಿಷರಿಗೆ ಬದಲಾಗಿ ಅಲ್ಲಿನ ಜನರೇ ಕೆಮಾಲ್ ನೇತೃತ್ವದಲ್ಲಿ ಖಲೀಫರನ್ನು ಕೆಳಗಿಳಿಸುವುದರೊಂದಿಗೆ ಇಲ್ಲಿನ ಖಿಲಾಫತ್ ಚಳುವಳಿಯು ಅಸ್ತವ್ಯಸ್ತವಾಯಿತು. ಎರಡೂ ಕಡೆಯ ಧರ್ಮಾಂಧರು ಗಾಂಧೀಜಿಯವರನ್ನೂ, ಸ್ವಾತಂತ್ರ್ಯ ಚಳುವಳಿಯನ್ನೂ ತೊರೆದು ತಮತಮಗೆ ಪ್ರತ್ಯೇಕ ರಾಷ್ಟ್ರಕ್ಕಾಗಿ ಕೂಗೆಬ್ಬಿಸಿದರು. ದೇಶದೆಲ್ಲೆಡೆ ಕೋಮುಗಲಭೆಗಳಾಗುತ್ತಿದ್ದಂತೆ ಗಾಂಧೀಜಿ ವಿಚಲಿತರಾದರು. ಬ್ರಿಟಿಷರು ದೇಶವನ್ನು ಬಿಟ್ಟರೂ ಕೋಮುವಾದದ ಹೊಗೆಯು ಆರಲೇ ಇಲ್ಲ, ದೇಶವನ್ನು ಒಂದಾಗಿಡುವುದಕ್ಕೂ ಸಾಧ್ಯವಾಗಲಿಲ್ಲ. ಕೊನೆಗೆ ನಮ್ಮ ರಾಷ್ಟ್ರಪಿತ ಗಾಂಧೀಜಿ ಧರ್ಮಾಂಧನೊಬ್ಬನ ಗುಂಡಿಗೇ ಬಲಿಯಾಗಬೇಕಾಯಿತು.