text
stringlengths
344
278k
ಮಂಗಳೂರು ಮತ್ತು ದಾವಣೆಗೆರೆ ಮಹಾನಗರ ಪಾಲಿಕೆಗಳ ಆಡಳಿತ ಪರಿಷತ್ತಿಗೆ ಚುನಾವಣೆ ನಡೆಯುತ್ತಿದೆ. ನವೆಂಬರ್ 12ರಂದು ಮಂಗಳವಾರ ಮತದಾನ ನಡೆದು, ಮತ್ತೆರಡು ದಿನಗಳಲ್ಲಿ ಫಲಿತಾಂಶ ಬರಲಿದೆ. ಮೇಯರ್, ಉಪಮೇಯರ್ ಮೀಸಲು ಪ್ರಕಟದೊಂದಿಗೆ ಹೊಸದಾಗಿ ಚುನಾಯಿತರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ಕಳೆದ 25 ವರ್ಷಗಳಿಂದ ಬೆಂಗಳೂರಿನ ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಯಾವುದೇ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ನೇಮಕ ಆಗಿಲ್ಲ. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು 74ನೇ ಸಂವಿಧಾನ ತಿದ್ದುಪಡಿ ಮೂಲಕ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಾಗರಿಕರ ಸಹಭಾಗಿತ್ವ ಬೇಕು ಎನ್ನುವ ಕಾರಣಕ್ಕಾಗಿ ವಾರ್ಡ್ ಸಮಿತಿ ರಚನೆಗೆ ಅವಕಾಶ ನೀಡಲಾಯಿತು. ಸಂವಿಧಾನ ತಿದ್ದುಪಡಿಯಾಗಿ 25 ವರ್ಷ ಕಳೆದರೂ ರಾಜ್ಯದ ಯಾವುದೇ ಪಾಲಿಕೆಯಲ್ಲಿ ಜಾರಿಗೆ ಬಂದಿಲ್ಲ. ಬಿಬಿಎಂಪಿಯ 198 ವಾರ್ಡುಗಳಲ್ಲಿ ಕೇವಲ 62 ವಾರ್ಡುಗಳಲ್ಲಿ ಮಾತ್ರ ವಾರ್ಡ್ ಸಮಿತಿ ಇದೆ. ಅದೂ ಕೂಡ ಎರಡು ವರ್ಷಗಳ ಹಿಂದೆ ರಾಜ್ಯ ಹೈಕೋರ್ಟು ನೀಡಿರುವ ಆದೇಶದ ಮೇರೆಗೆ ವಾರ್ಡ್ ಸಮಿತಿ ರಚಿಸಲಾಗಿತ್ತು. ಬಹುತೇಕ ವಾರ್ಡ್ ಸಮಿತಿಗಳು ಸಭೆ ಕೂಡ ನಡೆಸುತ್ತಿವೆ ಎಂಬುದು ಸ್ವಾಗತಾರ್ಹ ವಿಚಾರ. ಆದರೆ, ರಾಜ್ಯದಲ್ಲಿ ಯಾವುದೇ ಮಹಾನಗರ ಪಾಲಿಕೆಗಳಲ್ಲಿ ವಾರ್ಡ್‌ ಸಮಿತಿ ರಚಿಸಲು ಸ್ಥಳೀಯ ಸಂಸ್ಥೆಗಳು ಮುಂದಾಗುತ್ತಿಲ್ಲ. ವಾರ್ಡ್‌ ಸಮಿತಿಗಳನ್ನು ರಚಿಸುವಂತೆ ಮೇಯರ್‌ ಹಾಗೂ ಆಯುಕ್ತರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಜನಪ್ರತಿನಿಧಿಗಳು ತಮ್ಮ ಅಧಿಕಾರ ಮೊಟಕುಗೊಳ್ಳುತ್ತದೆ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ ಎಂಬ ಕಾರಣದಿಂದ ಸಮಿತಿ ರಚಿಸಲು ಮುಂದಾಗುತ್ತಿಲ್ಲ. ಆದರೆ, ವಾರ್ಡ್ ಸಮಿತಿಗಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ ಮತ್ತು ತಮ್ಮ ಅಧಿಕಾರಿವನ್ನು ಮೊಟಕುಗೊಳಿಸುತ್ತದೆ ಎಂಬ ತಪ್ಪು ಅಭಿಪ್ರಾಯ ಚುನಾಯಿತ ಜನಪ್ರತಿನಿಧಿಗಳಲ್ಲಿ ಇದೆ. ವಾರ್ಡ್ ಸಮಿತಿಗಳು ಚುನಾಯಿತ ಪ್ರತಿನಿಧಿಗಳನ್ನು ಕೆಲಸವನ್ನು ಸುಗಮಗೊಳಿಸಲಿದೆ ಎಂಬುದನ್ನು ಅವರು ತಿಳಿದುಕೊಂಡಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ವಿಕೇಂದ್ರೀಕರಣ ನಡೆಸಿ ಸಂಪನ್ಮೂಲಗಳ ಅನುಷ್ಠಾನದಲ್ಲಿ ಸ್ಥಳೀಯ ನಾಗರಿಕರಿಗೆ ಹೊಣೆಗಾರಿಕೆ ನೀಡಲು ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ವಾರ್ಡ್ ಸಮಿತಿ ರಚಿಸಬೇಕಾಗುತ್ತದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1977ರ ಅಡಿಯಲ್ಲಿ ಪಾಲಿಕೆಯಲ್ಲಿ ಪ್ರತಿ ವಾರ್ಡಿಗೆ 11 ಸದಸ್ಯ ಬಲದ ವಾರ್ಡ್‌ ಸಮಿತಿ ಇರಬೇಕು. ಇದರಲ್ಲಿ ಕಾರ್ಪೋರೇಟರ್‌ ಅಧ್ಯಕ್ಷನಾಗಿದ್ದರೆ, ಒಬ್ಬ ಪಾಲಿಕೆ ಅಧಿಕಾರಿ, 3 ಮಹಿಳೆ, 2 ಎಸ್ ಸಿ, ಎಸ್ ಟಿ, ನೋಂದಾಯಿತ ಸಂಸ್ಥೆಗಳಿಂದ ಇಬ್ಬರು ಹಾಗೂ ಜನರಲ್‌ ಕೆಟಗರಿಯ ಮೂವರು ಜನರು ಸದಸ್ಯರು ಇರುತ್ತಾರೆ. ಈ ಸಮಿತಿಯು ಪ್ರತಿ ತಿಂಗಳು ಸಭೆ ನಡೆಸಿ ವಾರ್ಡ್‌ ಅಭಿವೃದ್ಧಿ ಯೋಜನೆ ರೂಪಿಸಬೇಕು. ಸಮಿತಿ ಕೈಗೊಳ್ಳುವ ಪ್ರತಿ ನಿರ್ಣಯವನ್ನು ಪಾಲಿಕೆಯು ಅನುಷ್ಠಾನ ಮಾಡಬೇಕು. ಕೈಗೊಂಡ ನಿರ್ಣಯ ಪಾಲನೆ ಆಗದಿದ್ದರೆ ಪಾಲಿಕೆ ಆಯುಕ್ತರಿಗೆ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳು ಗ್ರಾಮಸಭೆ ನಡೆಸುವಂತೆ ನಗರ ಪಾಲಿಕೆಯಲ್ಲೂ 2-3 ಬೂತ್‌ ಒಳಗೊಂಡ ಏರಿಯಾ ಸಭೆ ನಡೆಸಬೇಕು. ವಾರ್ಡ್‌ನ ಪ್ರತಿ ಬೂತಿನ ಮತದಾರರು ಒಳಗೊಂಡ ಸಭೆ ಇದಾಗಿರುತ್ತದೆ. ವಾರ್ಡ್‌ ಸಮಿತಿ ರಚನೆಯಿಂದ ಮುಖ್ಯವಾಗಿ ಪ್ರತಿಯೊಬ್ಬ ನಾಗರಿಕರೂ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಸಿಗುತ್ತದೆ. ವಾರ್ಡ್‌ಗೆ ಎಷ್ಟು ಅನುದಾನ ದೊರೆತಿದೆ, ಎಲ್ಲೆಲ್ಲಿ ಎಷ್ಟು ಖರ್ಚಾಗಿದೆ, ನೀರಿನ ಕೊರತೆ ನೀಗಿಸಬಹುದು, ಕಾಮಗಾರಿಗಳ ನಿರ್ವಹಣೆ, ಟ್ಯಾಕ್ಸ್‌ ಸಮಸ್ಯೆ, ಟ್ರೇಡ್‌ ಲೈಸನ್ಸ್‌ ತೊಂದರೆ ಇತ್ಯಾದಿ ಪ್ರತಿಯೊಂದು ಮೂಲ ಸೌಲಭ್ಯಗಳ ಮೇಲೆ ನಿಗಾ ವಹಿಸಲು ಅಧಿಕಾರ ಇರುತ್ತದೆ. ಬೆಳಗಾವಿ, ಶಿವಮೊಗ್ಗ. ತುಮಕೂರು, ದಾವಣಗೆರೆ, ಮಂಗಳೂರು ಹೀಗೆ ಯಾವುದೇ ಪಾಲಿಕೆಗಳಲ್ಲಿ ವಾರ್ಡ್ ಸಮಿತಿ ರಚಿಸುವ ಪ್ರಯತ್ನ ಆಗಿಲ್ಲ. ಬಹುತೇಕ ಪಾಲಿಕೆ ವ್ಯಾಪ್ತಿಯ ಪ್ರಜ್ಞಾವಂತ ನಾಗರಿಕರಿಗೆ ಕೂಡ ವಾರ್ಡ್ ಸಮಿತಿಯನ್ನು ರಚಿಸಲೇ ಬೇಕು ಎಂಬ ಹಕ್ಕೊತ್ತಾಯ ಆಂದೋಲನ ಮಾಡಲು ಸಾಧ್ಯವಾಗಿಲ್ಲ. ಸಂಗ್ರಹ ಚಿತ್ರ ತುಮಕೂರು ಮಹಾನಗರಪಾಲಿಕೆ ವಾರ್ಡ್‌ ಸಮಿತಿಗಳ ಅನುಷ್ಠಾನಕ್ಕಾಗಿ 2019-20ನೇ ಸಾಲಿನ ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ10 ಲಕ್ಷ ರೂ. ಮೀಸಲಿಡಲಾಗಿದೆ. ಆದರೆ ವಾರ್ಡ್‌ ಸಮಿತಿ ಮಾತ್ರ ರಚನೆಯಾಗಿಲ್ಲ. ಮಂಗಳೂರಿನಲ್ಲಿ ವಾರ್ಡ್ ಸಮಿತಿ ರಚಿಸಬೇಕೆಂದು ಹತ್ತಿಪ್ಪತ್ತು ಮಂದಿಯ ಒತ್ತಾಯ ಕೇಳಿಬಂದಿದ್ದರೂ ಯಾರೂ ಅದರ ಗೊಡವೆಗೆ ಹೋಗಿಲ್ಲ. ನ್ಯಾಯಾಲಯದ ಮೊರೆ ಹೋಗದೆ ವಾರ್ಡ್ ಸಮಿತಿ ಮಂಗಳೂರಿನಲ್ಲಿ ರಚನೆ ಆಗುವ ಸಾಧ್ಯತೆಯೇ ಇಲ್ಲ. ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ಮುಂದಾಗಿದ್ದರು. ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಪ್ರಾಬಲ್ಯ ಹೊಂದಿರಲು ಪಂಚಾಯತ್ ರಾಜ್ ವ್ಯವಸ್ಥೆ ಕಾರಣ ಎಂಬುದನ್ನು ಅವರು ಮನಗಂಡಿದ್ದರು. ಆದರೆ, ರಾಜೀವ್ ಗಾಂಧಿ ಆಶಯಗಳನ್ನು ಉಪಯೋಗಿಸಿಕೊಳ್ಳಲು ಅವರ ಪಕ್ಷದವರಿಗೆ ಸಾಧ್ಯ ಆಗಲಿಲ್ಲ. ಪಿ. ವಿ. ನರಸಿಂಹ ರಾವ್ ಅವರ ಅವಧಿಯಲ್ಲಿ ಸಂವಿಧಾನ ತಿದ್ದುಪಡಿಯಾದರೂ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಯೋಜನ ಕಾಂಗ್ರೆಸ್ ಪಡೆಯಲಿಲ್ಲ. ಇದೀಗ ಅದೇ ಪಕ್ಷದವರು ಸಂವಿಧಾನ ತಿದ್ದುಪಡಿ ಅನುಷ್ಠಾನಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದು ವಿಪರ್ಯಾಸ. ದಾವಣೆಗೆರೆ ಮತ್ತು ಮಂಗಳೂರಿನಲ್ಲಿ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಯ ಸಂದರ್ಭದಲ್ಲಿಯಾದರೂ ವಾರ್ಡ್ ಸಮಿತಿ ರಚನೆಯ ವಿಚಾರ ಚರ್ಚೆ ಆಗಲಿ ಎಂಬುದು ಈಗಿರುವ ಆಶಯ.
ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಚಿತ್ರದ ಒಂದೊಂದೇ ಪಾತ್ರಗಳನ್ನು ರಿವೀಲ್ ಮಾಡುತ್ತಾ ಸಿನಿಪ್ರಿಯರ ಕುತೂಹಲ ಹೆಚ್ಚುಮಾಡುತ್ತಿದೆ ಚಿತ್ರತಂಡ. ಇಂದು ‘ಆರಕ’ ಪಾತ್ರದ ಲುಕ್ ಹೊರಗೆಡಹಿದೆ. ‘ಭಜರಂಗಿ 2’ ಚಿತ್ರದ ನಿರ್ದೇಶಕ ಎ.ಹರ್ಷ “ನಮ್ಮ ಚಿತ್ರದ ಮತ್ತೊಂದು ಪಾತ್ರ ‘ಆರಕ – ದಿ ಡೆಮನ್‌’ ಪರಿಚಯಿಸುತ್ತಿದ್ದೇವೆ” ಎಂದು ಹೊಸ ಪಾತ್ರದ ಪೋಸ್ಟರ್ ಟ್ವೀಟ್ ಮಾಡಿದ್ದಾರೆ. ಈ ಸಿನಿಮಾದ ಸೋಷಿಯಲ್ ಮೀಡಿಯಾ ಪೇಜ್‌ಗಳು, ಚಿತ್ರತಂಡದ ಇತರರು ಹಾಗೂ ಅಭಿಮಾನಿಗಳು ಕೂಡ ಈ ಪೋಸ್ಟರ್ ಶೇರ್ ಮಾಡಿದ್ದಾರೆ. ಶಿವರಾಜಕುಮಾರ್ ಅಭಿನಯದ ಯಶಸ್ವೀ ‘ಭಜರಂಗಿ’ ಸರಣಿ ಸಿನಿಮಾ ‘ಭಜರಂಗಿ 2’ ವಿಶಿಷ್ಟ – ವಿಕ್ಷಿಪ್ತ ಪಾತ್ರಗಳ ಮೂಲಕ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಇಂದು ಪರಿಚಯವಾಗಿರುವ ‘ಆರಕ’ ಪಾತ್ರದ ಇನ್ನಿತರೆ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಮೈತುಂಬಾ ಟ್ಯಾಟೂ ಹಾಕಿಕೊಂಡಿರುವ, ಉದ್ದನೆಯ ಜಟೆಯ ಈ ಪಾತ್ರದ ಪರಿಚಯವನ್ನು ತೆರೆಯ ಮೇಲೆಯೇ ನೋಡಿ ಎಂದಿದ್ದಾರೆ ನಿರ್ದೇಶಕ ಹರ್ಷ. Introducing "AARAKA – The Demon" from #Bhajarangi2 Experience it at the cinemas this October 29th.@NimmaShivanna @ArjunJanyaMusic @JayannaFilms #NimmaShivanna #NimmaAHarsha #ArjunJanyaMusic #JayannaFilms pic.twitter.com/IrUJluzAqx — A Harsha (@NimmaAHarsha) October 19, 2021 ಶಿವರಾಜಕುಮಾರ್ ಅಭಿನಯದ ‘ಭಜರಂಗಿ2’ ಸಿನಿಮಾ ಮುಂದಿನ ವಾರ ಅಕ್ಟೋಬರ್‌ 29ರಂದು ತೆರೆಕಾಣಲಿದೆ. ಕೋವಿಡ್‌ ನಂತರದ ದಿನಗಳಲ್ಲಿ ಥಿಯೇಟರ್‌ಗೆ ಬರುತ್ತಿರುವ ಮೂರನೇ ದೊಡ್ಡ ಬಜೆಟ್ ಚಿತ್ರವಿದು. ಮೊದಲು ಶಿವರಾಜಕುಮಾರ್‌ ನಂತರ ಶ್ರುತಿ, ಲೋಕಿ, ಭಾವನಾರ ಪಾತ್ರಗಳನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಆಗಸ್ಟ್‌ನಲ್ಲಿ ಬಿಡುಗಡೆಯಾಗಿದ್ದ ಲಿರಿಕಲ್ ವೀಡಿಯೋ ಕೂಡ ಶಿವರಾಜಕುಮಾರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಕೆ.ಕಲ್ಯಾಣ್ ಗೀತರಚನೆ, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಈ ಹಾಡಿಗೆ ಕೈಲಾಶ್ ಖೇರ್ ದನಿಯಾಗಿದ್ದರು. ಇದೀಗ ‘ಆರಕ’ ಎನ್ನುವ ವಿಚಿತ್ರ ಹೆಸರಿನ ಪಾತ್ರದ ಲುಕ್ ಹೊರಬಿದ್ದಿದೆ. ಜಯಣ್ಣ ಮತ್ತು ಬೋಗೇಂದ್ರ ನಿರ್ಮಾಣದ ಚಿತ್ರದ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. "The one who can call the Supreme" Introducing the giant aka #SauvravLokesh from #Bhajarangi2! Experience the surprise factor that this character brings to the board, only at the cinemas this October 29th. JAI SRI RAM 😊#NimmaShivanna #JayannaFilms #ArjunJanyaMusic #Oct29 pic.twitter.com/qnLK7SjL5z — A Harsha (@NimmaAHarsha) September 30, 2021 Introducing "Chinminiki – The Lady Fire" from #Bhajarangi2 Experience it at the cinemas this October 29th. Jai Sri Ram#BhavanaMenon #NimmaShivanna #NimmaAHarsha #ArjunJanyaMusic #JayannaFilms pic.twitter.com/hHp9c35Vgq
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಟೋರಿಕ್ಷಾ ನಿಲ್ದಾಣಕ್ಕೆ ದಿವಂಗತ್ ಡಾ: ಯು ಚಿತ್ತರಂಜನ್ ಹೆಸರಿನಲ್ಲಿ ಆಟೋರಿಕ್ಷಾ ನಿಲ್ದಾಣವನ್ನು ಮಾನ್ಯ ಶಾಸಕರಾದ ಶ್ರೀ ಸುನೀಲ್ ನಾಯ್ಕ ರವರು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಅಂದಾಜು 1ಲಕ್ಷ ರೂಪಾಯಿಯಲ್ಲಿ .ನಿರ್ಮಿಸಿದ್ದ ನೂತನ ಆಟೋರಿಕ್ಷಾ ನಿಲ್ದಾಣ ವನ್ನು ರಿಕ್ಷಾ ಚಾಲಕರು.ಮಾಲಕರ ಅಪೇಕ್ಷೆಯಂತೆ ಮಾನ್ಯ ಶಾಸಕರಾದ ಶ್ರೀ ಸುನೀಲ್ ನಾಯ್ಕ ರವರು ಉದ್ಘಾಟಿಸಿದರು. Continue Reading Previous ರಸ್ತೆ ಆಪಘಾತ ತಡೆ ದಿನಾಚರಣೆ: ಯುವ ಸಮೂಹ ರಸ್ತೆ ನಿಯಮಗಳನ್ನು ನಿಖರವಾಗಿ ಪಾಲಿಸಬೇಕು Next ಆಧುನಿಕ ಜ್ಞಾನ – ಭಾರತೀಯ ಸಂಸ್ಕೃತಿಯ ಶಿಕ್ಷಣದಿಂದ ನವ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಎಲ್ಲರಿಗೂ ನಮಸ್ತೆ, ಹಾಯ್ ಕರಾವಳಿ – ಜನಮನದ ಧ್ವನಿ ಧ್ಯೇಯದೊಂದಿಗೆ ಕರಾವಳಿ ಪ್ರದೇಶ, ರಾಜ್ಯ ಹಾಗು ದೇಶ – ವಿದೇಶಗಳಲ್ಲಿ ನಡೆಯುವ ಆಗುಹೋಗುಗಳು, ಕಷ್ಟಸುಖಗಳು, ಬದಲಾವಣೆಗಳು, ಕುಂದು ಕೊರತೆಗಳು, ಸಮಾಜಕ್ಕೆ ಮಾದರಿ ಆಗುವಂತಹ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ, ಅತ್ಯಂತ ಸುಲಭವಾಗಿ ಜನರಿಗೆ ತಲುಪಿಸಲು ಮಾಡುತ್ತಿರುವಂತಹ ಒಂದು ಪುಟ್ಟ ಪ್ರಯತ್ನ.
ಭಾರತೀಯ ಯೋಧರು ಬಹು ಸಂಕೀರ್ಣ ಸನ್ನಿವೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಮ್ಮ ಅಮೂಲ್ಯ ಜೀವಗಳನ್ನು ಪಣವಾಗಿಟ್ಟು ಸೆಣಸುತ್ತಿರುತ್ತಾರೆ. ಉಗ್ರಗಾಮಿಗಳೊಂದಿಗೆ ಕಾದಾಡುವ ಪರಿಸ್ಥಿತಿ ಬಹು ಸವಾಲಿನದಾಗಿರುತ್ತದೆ. ಈ ದಿಶೆಯಲ್ಲಿ ಅವರಿಗೆ ಉಗ್ರಗಾಮಿಗಳನ್ನು ಪತ್ತೆಹಚ್ಚಬಲ್ಲ ರೇಡಾರ್ ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಕುರಿತ ವಿವರ ನಿಮ್ಮ ಮುಂದೆ …. ಎಂಥ ಹವಾಮಾನದಲ್ಲಿಯೂ ಧರಿಸಬಹುದಾದ ಬುಲೆಟ್ ಪ್ರೂಫ್ ಜಾಕೆಟ್ ರೂಪಿಸಲಾಗಿದೆ. ಭಾರತೀಯ ವಿಜ್ಞಾನಿ ಶಂತನು ಭೌಮಿಕ್ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ರಕ್ಷಣಾ ಸಚಿವಾಲಯ ಇದನ್ನು ಭಾರತೀಯ ಸೈನಿಕರಿಗೆ ವಿತರಿಸಲಿದೆ. ಪ್ರಸ್ತುತ ಉಗ್ರಗಾಮಿಗಳನ್ನು ಪತ್ತೆಹಚ್ಚುವಂಥ ರೇಡಾರ್ ಗಳನ್ನು ನೀಡುವ ಪ್ರಕ್ರಿಯೆ ನಡೆಸಿದೆ. ಕಾಶ್ಮೀರದಲ್ಲಿ ಉಗ್ರಗಾಮಿಗಳ ಹಾವಳಿ ವಿಪರೀತ. ಅವರೊಂದಿಗೆ ಸೈನಿಕರು ಪದೇಪದೇ ಮುಖಾಮುಖಿಯಾಗುತ್ತಿರುತ್ತಾರೆ. ಗುಂಡಿನ ಚಕಮಕಿ ನಡೆಯುತ್ತಿರುತ್ತದೆ. ಅನೇಕ ಸಂದರ್ಭಗಳಲ್ಲಿ ಉಗ್ರಗಾಮಿಗಳು ನಾಗರಿಕ ಪ್ರದೇಶಗಳಲ್ಲಿ ಅಡಗಿಕೊಂಡಿರುತ್ತಾರೆ. ಉಗ್ರಗಾಮಿಗಳನ್ನು ಪತ್ತೆಹಚ್ಚಲು ಸದಾ ಯತ್ನಿಸುತ್ತಲೇ ಇರುವ ಯೋಧರ ಮೇಲೆ ಅಡಗುದಾಣಗಳಿಂದಲೇ ಅನಿರೀಕ್ಷಿತ ದಾಳಿ ನಡೆಸುತ್ತಾರೆ. ಇವರು ನಿಖರವಾಗಿ ಎಲ್ಲಿ ಅಡಗಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಅಗತ್ಯ. ಅಡಗುದಾಣಗಳಲ್ಲಿ ಎಷ್ಟು ಮಂದಿ ಉಗ್ರಗಾಮಿಗಳಿದ್ದಾರೆ. ಅವರ ಬಳಿ ಇರುವ ಸಲಕರಣೆಗಳೇನು ಎಂಬುದು ತಿಳಿಯುವುದು ಅಗತ್ಯ. ಪ್ರಸ್ತುತ ಇಂಥ ಸಲಕರಣೆಗಳು ಭಾರತೀಯ ಸೇನೆ ಬಳಿ ಇಲ್ಲ. ಆದ್ದರಿಂದ ಅನುಮಾನಸ್ಪದ ಅಡಗುದಾಣಗಳ ಮೇಲೆ ದಾಳಿ ನಡೆಸಿದಾಗ ಅಲ್ಲಿ ಎಷ್ಟು ಜನರಿದ್ದಾರೆ ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ನಿಖರವಾಗಿ ಅರಿಯಲು ರೇಡಾರ್ ಗಳು ಅತ್ಯವಶ್ಯಕ ಭಾರತೀಯ ಸೈನಿಕರು ಕೇವಲ ಅಂದಾಜು ಮೇಲೆ ದಾಳಿ ನಡೆಸಲು ಸಾಧ್ಯವಾಗುವುದಿಲ್ಲ. ಇಂಥ ಅತ್ಯಾಧುನಿಕ ಸಾಧನಗಳು ದೊರೆತರೆ ಅವರ ದಾಳಿ ಗುರಿ ಸ್ಪಷ್ಟವಾಗಿರುತ್ತದೆ. ಇಂಥ ಸಾಧನಗಳು ಅಮೆರಿಕಾ ಮತ್ತು ಇಸ್ರೆಲ್ ರಕ್ಷಣಾ ಪಡೆಗಳು ಹೊಂದಿವೆ. ಅಂಥ ಸಾಧನಗಳನ್ನು ಶೀಘ್ರವಾಗಿ ಒದಗಿಸುವಂತೆ ಭಾರತೀಯ ಸೇನೆ ಕೋರಿದೆ. ಉಗ್ರಗಾಮಿಗಳ ಅಡಗುದಾಣಗಳ ಸನಿಹ ಸೈನಿಕರು ಹೋದಾಗ ಅನಿರೀಕ್ಷಿತ ಶೆಲ್, ಗುಂಡಿನ ದಾಳಿ ನಡೆಯುತ್ತದೆ. ಆದ್ದರಿಂದ ಇಂಥ ರೇಡಾರ್ ಗಳನ್ನು ಬಳಸಿ 60 ಮೀಟರ್ ದೂರದಿಂದಲೇ ಅಡಗುದಾಣಗಳಲ್ಲಿರುವವರ ಚಲನವಲನ ಅರಿಯಬಹುದು. ಅವರಲ್ಲಿರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದರಿಂದ ಸೈನಿಕರ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ. ಅಂತರಾಷ್ಟ್ರೀಯ ರಕ್ಷಣಾ ಮಾರುಕಟ್ಟೆಯಲ್ಲಿ ಒಂದು ಅತ್ಯಾಧುನಿಕ ರೇಡಾರ್ ಮಾಪಕದ ಬೆಲೆ 60 ಲಕ್ಷ ರೂಪಾಯಿಗಳಿಗೂ ಹೆಚ್ಚು. ಆದರೆ ಸೈನಿಕರ ಅಮೂಲ್ಯ ಜೀವಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದಲೇ ಕೇಂದ್ರ ರಕ್ಷಣಾ ಸಚಿವಾಲಯ ಇಂಥ ಸಾಧನಗಳಿಗೆ ಬೇಡಿಕೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಸೈನಿಕರ ಕೈಸೇರಲಿವೆ. ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಇಂಥ ಸಾಧನಗಳನ್ನು ಸ್ವದೇಶದಲ್ಲಿಯೇ ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ.
‌Chikkaballapur: ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದರು. ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಗುರುಭವನ ಆಗಬೇಕು ಎನ್ನುವ ಬೇಡಿಕೆ ಇತ್ತು. ಈಗ ಈ ಶುಭ ಸಂದರ್ಭ ಕೂಡಿ ಬಂದಿದೆ. ಜಿಲ್ಲಾಧಿಕಾರಿಗಳು ಸೂಕ್ತ ಜಾಗವನ್ನು ಗುರುತಿಸಿ ಕಟ್ಟಡ ನಿರ್ಮಿಸಲು ಸೂಚನೆ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ₹ 4ರಿಂದ ₹ 5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಒಂದು ವರ್ಷದ ಒಳಗೆ ಗುಣಮಟ್ಟದ ಗುರುಭವನವನ್ನು ನಿರ್ಮಿಸುವುದು ಈಗಿನ ಗುರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಅವರು ತಿಳಿಸಿದರು. ಶಿಕ್ಷಕರಿಗೆ ಗೌರವ ಸಲ್ಲಿಸಲು ಗುರುಭವನವನ್ನು ಸುಸಜ್ಜಿತವಾಗಿ ನಿರ್ಮಿಸಬೇಕಾಗಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ ₹ 2 ಕೋಟಿ, ರಾಜ್ಯ ಸರ್ಕಾರದಿಂದ ₹ 1 ಕೋಟಿ ನೀಡಲಾಗುವುದು. ಇನ್ನೂ ₹ 2 ಕೋಟಿ ಸಂಗ್ರಹಿಸಲಾಗುವುದು ಎಂದರು. ಶಿಕ್ಷಣ ವ್ಯವಸ್ಥೆ ಕಟ್ಟಡಗಳಿಂದ ಮಾತ್ರ ಸುಧಾರಿಸುವುದಿಲ್ಲ. ಅದಕ್ಕೆ ಶಿಕ್ಷಕರೇ ಮುಖ್ಯ ಕರಣ. ನಮ್ಮದು ಗುರುಪರಂಪರೆ, ನಾವು ಗುರುಗಳನ್ನು ದೇವರ ಸ್ಥಾನದಲ್ಲಿರಿಸಿ ಪೂಜಿಸುತ್ತೇವೆ. ಮಕ್ಕಳನ್ನು ಜ್ಞಾನ ಸಂಪನ್ನರನ್ನಾಗಿ ಮಾಡುವುದು ಶಿಕ್ಷಕರು. ಅವರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು, ಸಮ ಸಮಾಜ ನಿರ್ಮಾಣವನ್ನು ಮಾಡುವ ದಿಕ್ಕಿನಲ್ಲಿ ಆಲೋಚನೆ ಮಾಡಬೇಕು ಎಂದರು. ವೈದ್ಯರು, ಶಿಕ್ಷಕರು, ಪೊಲೀಸರು ಸದಾ ಸಮಾಜಮುಖಿಯಾಗಿ ಆಲೋಚನೆ ಮಾಡುವವರಾಗಿರಬೇಕು. ಈ ವೃತ್ತಿಗಳು ವೇತನಕ್ಕೆ ಕೆಲಸ ಮಾಡುವುದಲ್ಲ, ಸೇವೆಯೇ ಅವರ ಮೊದಲ ಆದ್ಯತೆ ಆಗಿರಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿಸಿ ಸಿಇಒ ಪಿ. ಶಿವಶಂಕರ್, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯರಾಮರೆಡ್ಡಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ವೇದಿಕೆಯಲ್ಲಿ ಇದ್ದರು.
ರೋಸ್ಟರ್‌ ಪ್ರಕಾರ ಇಂದು ಮೊದಲ ಬಾರಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಸಂತ್ರಸ್ತೆ ಸಲ್ಲಿಸಿರುವ ಮನವಿಗಳು ವಿಚಾರಣೆಗೆ ಪಟ್ಟಿಯಾಗಿದ್ದವು. Ramesh Jarakiholi and Karnataka High Court Bar & Bench Published on : 14 Mar, 2022, 3:35 pm ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದರ ಸಿಂಧುತ್ವ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಜಾರಕಿಹೊಳಿ ಅವರು ತಮ್ಮ ಆಪ್ತರ ಮೂಲಕ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಆರೋಪ ಒಳಗೊಂಡಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್‌ ಮಾರ್ಚ್‌ 22ಕ್ಕೆ ಮುಂದೂಡಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠವು ಮಾರ್ಚ್‌ 10ರಂದು ರೋಸ್ಟರ್‌ ಪೀಠದ ಮುಂದೆ ಮನವಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲು ಆದೇಶಿಸಿತ್ತು. ಅದರಂತೆಯೇ ಸದರಿ ಮನವಿಗಳನ್ನು ಇಂದು ಮೊದಲ ಬಾರಿಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಪ್ರಕರಣದಲ್ಲಿ ಸಂತ್ರಸ್ತೆಯನ್ನು ಪ್ರತಿನಿಧಿಸಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರ ಸಹಾಯಕ ವಕೀಲರು ಇಂದು ವಿಚಾರಣೆಯಲ್ಲಿ ಭಾಗಿಯಾಗಲು ಅನನುಕೂಲವಿರುವ ವಿಚಾರವನ್ನು ಪೀಠದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ. Also Read ಜಾರಕಿಹೊಳಿ ಪ್ರಕರಣ: ಎಸ್‌ಐಟಿ ಸಿಂಧುತ್ವ, ಬ್ಲ್ಯಾಕ್‌ಮೇಲ್‌ ಪ್ರಕರಣಗಳನ್ನು ರೋಸ್ಟರ್‌ ಪೀಠಕ್ಕೆ ಮರಳಿಸಿದ ಹೈಕೋರ್ಟ್‌ ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಫೆಬ್ರವರಿ 18ರಂದು ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು, ಮುಂದಿನ ವಿಚಾರಣೆಯಲ್ಲಿ ಎಸ್‌ಐಟಿ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸಲು ಹೈಕೋರ್ಟ್‌ಗೆ ಆದೇಶ ಮಾಡಿತ್ತು. ಇದನ್ನು ಪರಿಗಣಿಸಿದ್ದ ಸಿಜೆ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠವು ಎಸ್‌ಐಟಿ ರಚನೆ ಮತ್ತು ಸರ್ಕಾರದ ಆದೇಶವನ್ನು ಸಂತ್ರಸ್ತೆ ಪ್ರಶ್ನಿಸಿದ್ದಾರೆ. ಸಂತ್ರಸ್ತೆಯೇ ನ್ಯಾಯಾಲಯದ ಮುಂದೆ ಬಂದಿರುವುದರಿಂದ ಹಾಗೂ ಪಿಐಎಲ್‌ನಲ್ಲೂ ಒಂದೇ ರೀತಿಯ ಕೋರಿಕೆಗಳು ಇರುವುದರಿಂದ ಪಿಐಎಲ್‌ ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಪಿಐಎಲ್‌ ಅನ್ನು ವಜಾ ಮಾಡುವುದಿಲ್ಲ. ಬದಲಿಗೆ ಸಂತ್ರಸ್ತೆಯ ಮನವಿಗಳ ಜೊತೆಯೇ ಪಿಐಎಲ್‌ ಅನ್ನು ರೋಸ್ಟರ್‌ ಪೀಠಕ್ಕೆ ಇತ್ಯರ್ಥಪಡಿಸಲು ರವಾನಿಸಲಾಗುವುದು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಮನವಿಗಳು ನ್ಯಾಯಮೂರ್ತಿ ನಾಗಪ್ರಸನ್ನ ಅವರ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.
Kannada News » Elections » Uttar pradesh assembly election 2022 » Samyukt Kisan Morcha appealed to the farmers of Uttar Pradesh to punish BJP ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಶಾಸ್ತಿ ಮಾಡಿ ಎಂದು ರೈತರಲ್ಲಿ ಒತ್ತಾಯಿಸಿದ ಸಂಯುಕ್ತ ಕಿಸಾನ್ ಮೋರ್ಚಾ ಈ ಕಾನೂನನ್ನು ವಿರೋಧಿಸಿದ ರೈತರ ಮೇಲೆ ಈ ಹಿಂದೆ ಬಿಜೆಪಿ ಸರ್ಕಾರ ಅಶ್ರುವಾಯು ಪ್ರಯೋಗಿಸಿತ್ತು, ಜಲಫಿರಂಗಿ ಪ್ರಯೋಗಿಸಿತು. ಲಾಠಿ ಚಾರ್ಜ್ ಮಾಡಿ ಸುಳ್ಳು ಕೇಸುಗಳನ್ನು ಹಾಕಿತ್ತು. ಚಳವಳಿಗಾರರನ್ನು ಮಧ್ಯವರ್ತಿಗಳು, ಭಯೋತ್ಪಾದಕರು ಮತ್ತು ದೇಶವಿರೋಧಿಗಳು ಎಂದು ಕರೆದು ಅವಮಾನಿಸಿತ್ತು. ಸಂಯುಕ್ತ ಕಿಸಾನ್ ಮೋರ್ಚಾ TV9kannada Web Team | Edited By: Rashmi Kallakatta Feb 03, 2022 | 7:43 PM ಲಖನೌ: ಕಳೆದ ವರ್ಷ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ಆಂದೋಲನದ ನೇತೃತ್ವ ವಹಿಸಿದ್ದ ಹಲವಾರು ರೈತ ಸಂಘಗಳ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (SKM) ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Polls) ಬಿಜೆಪಿಯನ್ನುಶಿಕ್ಷಿಸುವಂತೆ ಉತ್ತರ ಪ್ರದೇಶದ ರೈತರಿಗೆ ಮನವಿ ಮಾಡಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಚುನಾವಣೆಯಲ್ಲಿ ಸೋಲುತ್ತದೆ ಎಂದು ತಿಳಿದ ನಂತರ ಮೂರು ಕಾನೂನುಗಳನ್ನು ಹಿಂತೆಗೆದುಕೊಂಡಿದೆ. ರೈತ ಪ್ರತಿಭಟನಾಕಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ರಾಜ್ಯದ ರೈತರನ್ನು ಉದ್ದೇಶಿಸಿ ಪತ್ರದಲ್ಲಿ ಎಸ್‌ಕೆಎಂ ಹೇಳಿದೆ. ಕಾರ್ಯಕರ್ತ ಮತ್ತು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ (Yogendra Yadav)ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ರೈತ ಮುಖಂಡರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರನ್, ಶಿವಕುಮಾರ್ ಶರ್ಮಾ (ಕಕ್ಕಾ ಜೀ) ಮತ್ತು ಯುಧ್ವೀರ್ ಸಿಂಗ್ ಅವರ ಹೆಸರುಗಳೂ ಇವೆ. ಈ ಕಾನೂನನ್ನು ವಿರೋಧಿಸಿದ ರೈತರ ಮೇಲೆ ಈ ಹಿಂದೆ ಬಿಜೆಪಿ ಸರ್ಕಾರ ಅಶ್ರುವಾಯು ಪ್ರಯೋಗಿಸಿತ್ತು, ಜಲಫಿರಂಗಿ ಪ್ರಯೋಗಿಸಿತು. ಲಾಠಿ ಚಾರ್ಜ್ ಮಾಡಿ ಸುಳ್ಳು ಕೇಸುಗಳನ್ನು ಹಾಕಿತ್ತು. ಚಳವಳಿಗಾರರನ್ನು ಮಧ್ಯವರ್ತಿಗಳು, ಭಯೋತ್ಪಾದಕರು ಮತ್ತು ದೇಶವಿರೋಧಿಗಳು ಎಂದು ಕರೆದು ಅವಮಾನಿಸಿತ್ತು. ನಂತರ ಚುನಾವಣೆಯಲ್ಲಿ ಸೋಲಬಹುದು ಎಂದು ಅನಿಸಿದಾಗ ಮೂರೂ ಕಾನೂನುಗಳನ್ನು ಹಿಂಪಡೆಯಲಾಯಿತು ಎಂದು ಮೋರ್ಚಾ ಹೇಳಿದೆ. संयुक्त किसान मोर्चा की अपील उत्तर प्रदेश के किसान के नाम: “इस चुनाव में किसान विरोधी बीजेपी को सजा दें.”#FarmersProtest @Kisanektamorcha pic.twitter.com/Ga8nAaxHou — Yogendra Yadav (@_YogendraYadav) February 3, 2022 ಕಳೆದ ವರ್ಷ ಮೂರು ಕಾನೂನುಗಳ ವಿರುದ್ಧ ಪ್ರತಿಭಟನಕಾರರ ಗುಂಪಿನ ಮೇಲೆ ವೇಗವಾಗಿ ವಾಹನ ಚಲಾಯಿಸಿ ಡಿಕ್ಕಿ ಹೊಡೆದ ನಂತರ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಎಸ್‌ಕೆಎಂ ರೈತರಿಗೆ ನೆನಪಿಸಿದೆ. ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ಅವರ ಪುತ್ರ ಆಶಿಶ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅವರನ್ನು ರಾಜ್ಯದಲ್ಲಿ ಆಡಳಿತಾರೂಢ ಯೋಗಿ ಆದಿತ್ಯನಾಥ ಸರ್ಕಾರ ರಕ್ಷಿಸುತ್ತಿದೆ ಎಂದು ಮೋರ್ಚಾ ಹೇಳಿದೆ. “ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರವೇ ಸಚಿವರ ಮಗನನ್ನು ಬಂಧಿಸಲಾಯಿತು. ಕೊಲೆಯ ಹಿಂದೆ ಪಿತೂರಿ ಇದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ, ಆದರೆ ನಿಜವಾದ ಸಂಚುಕೋರರು ಇನ್ನೂ ಮುಕ್ತವಾಗಿ ತಿರುಗುತ್ತಿದ್ದಾರೆ. ಯಾಕೆ? ಏಕೆಂದರೆ ಚುನಾವಣೆಯಲ್ಲಿ ಬಿಜೆಪಿಗೆ ಅಜಯ್ ಮಿಶ್ರಾ ಟೆನಿ ಅಗತ್ಯವಿದೆ. ಬಿಜೆಪಿಯು ರೈತರ ಹತ್ಯೆಗಿಂತ ಮತಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಎಂದು ಮೋರ್ಚಾ ಹೇಳಿದೆ. ರೈತರನ್ನು ಅವಮಾನಿಸಿರುವ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ರೈತರಿಗೆ ಎಸ್ ಕೆಎಂ ಕರೆ ನೀಡಿದೆ. ಬಿಜೆಪಿ ಸರ್ಕಾರಕ್ಕೆ ಸತ್ಯ ಮತ್ತು ಸುಳ್ಳಿನ ಭಾಷೆ ಅರ್ಥವಾಗುವುದಿಲ್ಲ, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದಿಲ್ಲ, ಸಾಂವಿಧಾನಿಕ ಅಥವಾ ಅಸಾಂವಿಧಾನಿಕ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲ. ಈ ಪಕ್ಷಕ್ಕೆ ಒಂದೇ ಭಾಷೆ ಅರ್ಥವಾಗಿದೆ – ಮತ, ಸ್ಥಾನ, ಅಧಿಕಾರ” ಎಂದು ಅದು ಹೇಳಿದೆ. ಉತ್ತರ ಪ್ರದೇಶದಲ್ಲೂ ಬಿಜೆಪಿ ತನ್ನ ಮಾತಿನಿಂದ ಹಿಂದೆ ಸರಿದಿದೆ ಎಂದು ಆರೋಪಿಸಿರುವ ಬಿಜೆಪಿ, ರಾಜ್ಯ ಸರ್ಕಾರ ಭರವಸೆ ನೀಡಿದಂತೆ ರೈತರ ಸಾಲ ಮನ್ನಾ ಮಾಡಿಲ್ಲ. ವಿದ್ಯುತ್ ದರವನ್ನೂ ಇಳಿಸಿಲ್ಲ. “ಗೋವುಗಳನ್ನು ರಕ್ಷಿಸುವ ಭರವಸೆ ಇತ್ತು, ಆದರೆ ಇಂದು ಇಡೀ ರಾಜ್ಯದ ರೈತರು ಬೀದಿ ಪ್ರಾಣಿಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ”. ವಲಸೆ ಕಾರ್ಮಿಕರು ಮತ್ತು ರಾಜ್ಯದಲ್ಲಿ ನಿರುದ್ಯೋಗದ ಬಗ್ಗೆಯೂ ರೈತರ ಸಂಘ ಮಾತನಾಡಿದೆ. ಈ ರೈತ ವಿರೋಧಿ ಬಿಜೆಪಿ ಸರಕಾರದ ಕಿವಿ ತೆರೆಯಲು ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಬೇಕಾಗಿದೆ ಎಂದು ರೈತ ಸಂಘ ಹೇಳಿದೆ. ರೈತರ ಬಳಿ ಮತ ಕೇಳಲು ಬಂದ ಬಿಜೆಪಿ ನಾಯಕರನ್ನು ಈ ವಿಷಯಗಳ ಬಗ್ಗೆ ಪ್ರಶ್ನಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಇದನ್ನೂ ಓದಿ: ಕುಂದಾಪುರ ಪದವಿ ಪೂರ್ವ ಕಾಲೇಜು ಆವರಣ ಪ್ರವೇಶಿಸದಂತೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ತಡೆದ ಪ್ರಿನ್ಸಿಪಾಲ್
ರೈತರನ್ನ ನಮ್ಮ ದೇಶದ ಬೆನ್ನೆಲು ಅಂತ ಕಾರಿತ್ತಾರೆ, ಆದ್ರೆ ಅದು ಮಾತಿಗಷ್ಟೇ ಸೀಮಿತ, ಯಾಕೆಂದ್ರೆ ಈಗಿನ ಕಾಲದಲ್ಲಿ ರೈತರಿಗೆ ಕಷ್ಟ ಅಂತ ಅಂದ್ರೆ ಯಾರು ಕೂಡ ಸಹಾಯ ಮಾಡಲ್ಲ.. ನಮ್ಮ ಸರ್ಕಾರ ಕೂಡ ರೈತರ ಕಷ್ಟಗಳಿಗೆ ಸರಿಯಾದ ಪ್ರತಿಕ್ರಿಯೆ ಕೂಡ ಕೊಡ್ತಿಲ್ಲ.. ಆಗಾಗಿ ರೈತರು ಹಲವಾರು ರೀತಿಯ ಕಷ್ಟಗಳ ಪಟ್ಟಿದ್ದಾರೆ l.‌ ಅದರಲ್ಲೂ ಈ ಸಣ್ಣಪುಟ್ಟ ರೈತ ಜನರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ತಾವು ಬೆಳೆದಂತ ತರಕಾರಿಗಳನ್ನು ರಸ್ತೆ ಪಕ್ಕದ ಕ’ಸದ ಗುಂ’ಡಿಯಲ್ಲಿ ಹಾ’ಕಿರುವುದನ್ನ ನೋಡಿದ್ದೇವೆ. ಅದ್ರೆ ಇಲ್ಲೊಬ್ಬ ರೈತ ದಂಪತಿಗಳು ತಾನು ಬೆಳೆದ‌ ಬೆಳೆಗೆ‌‌‌ ಸರಿಯಾದ ಬೆಲೆ ಸಿಗಲಿಲ್ಲ ಅಂತ ಆ’ತ್ಮ ಹ’ತ್ಯೆ‌ ಮಾ’ಡ್ಕೋಂಡಿದ್ದಾರೆ.. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ಘ’ಟನೆ ನಡೆದಿದೆ. 52 ವರ್ಷ ವಯಸ್ಸಿನ ವೆಂಕಟರೆಡ್ಡಿ‌ ಮತ್ತು 46 ವರ್ಷ ವಯಸ್ಸಿನ ಪತ್ನಿ ರತ್ನಮ್ಮ ಎಂಬ ದಂಪತಿಗಳು ಆ’ತ್ಮಹ’ತ್ಯೆ ಮಾ’ಡ್ಕೋಂಡಿದ್ದಾರೆ.. ಕಳೆದ ಒಂದು ವರ್ಷದಿಂದ ತಮ್ಮ ಜಮೀನಿನಲ್ಲಿ ಲಕ್ಷಾಂತ ರೂಪಾಯಿ ಬಂಡವಾಳ ಹಾಕಿ ಮೊದಲು ಕ್ಯಾರೆಟ್, ನಂತರ ಕೊತ್ತಂಬರಿ ಸೊಪ್ಪು, ನಂತರ ಟೊಮ್ಯಾಟೊ ಬೆಳೆ ಬೆಳೆದಿದ್ದರು ಈ ದಂಪತಿಗಳು. ಆದ್ರೆ ಆ ಸಮಯದಲ್ಲಿ ದೇಶದಲ್ಲಿ ಹೆಚ್ಚಾಗಿದೆ ಕೋ’ರೋನ ಸೋಂ’ಕು ಹಾಗು ಲಾ’ಕ್ ಡೌನ್ ಇದ್ದ ಕಾರಣ ಬೆಳೆದ ಬೆಳೆಗೆ‌ ಸರಿಯಾದ ಬೆಲೆ ಕೂಡ ಸಿಕ್ಕಿರಲಿಲ್ಲ.. ಆದರೆ ಒಂದು ಕಡೆ ಸಾಲ ಕೊಟ್ಟವರು ಕೊಟ್ಟ ಹಣವನ್ನ ಹಿಂಪಡೆಯಲು ಪೀ’ಡಿಸುತ್ತಿದ್ದರು.. ಆದ್ರೆ ಮತ್ತೊಂದು ಕಡೆ ಜಮೀನಿನಲ್ಲಿ ಬೆಳೆದ ಬೆಳಗೆ ಸರಿಯಾದ ಬೆಲೆ ಸಿಗುತ್ತಿಲ್ಲ‌ ಎನ್ನುವ ಗೊಂ’ದಲ.. ಸುಮಾರು ಮೂರು ಲಕ್ಷ ರೂಪಾಯಿ ಸಾ’ಲ ಮಾಡಿ ಟೊಮ್ಯಾಟೊ ಬೆಳೆ ಬೆಳೆದಿದ್ದ.. ಈ ರೈತ 5 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ. ಆದ್ರೆ ಟೊಮ್ಯಾಟೊಗೆ ಸರಿಯಾದ ಬೆಲೆ ಬಾರದೆ.. ಬೆಳೆ ಜಮೀನಿನಲ್ಲಿಯೇ ಹಾಳಾಯ್ತು, ಆದರೆ ಮಾಡಿದ ಸಾ’ಲವನ್ನ ತಿರಿಸುವುದಾದ್ರೂ ಹೇಗೆ ಇದರಿಂದ ಮ’ನನೊಂದ ಈ ಇಬ್ಬರು ದಂಪತಿ ರಾತ್ರಿ ಸಮಯದಲ್ಲಿ ಮನೆಯಲ್ಲಿ ಪ್ಯಾ’ನಿಗೆ ನೇ’ಣು ಬಿ’ಗಿದುಕೊಂಡು ಆ’ತ್ಮ ಹ’ತ್ಯೆ ಮಾ’ಡ್ಕೋಂಡಿದ್ದಾರೆ.. ಸ್ನೇಹಿತರೆ ದೇಶಕ್ಕೆ ಅನ್ನ ಕೊಡೋ ರೈತರ ಪರಿಸ್ಥಿತಿ ಹೀಗಾದ್ರೆ ಸಾಮಾನ್ಯ ಜನರ ಕಷ್ಟ ಯಾವರೀತಿ ಇರಬಹುದು ಒಮ್ಮೆ ಯೋಚಿಸಿ ನೋಡಿ.. Post navigation ಬಸ್ ಡ್ರೈವರ್ ಆಗಿ ಕೆಲಸ ಮಾಡಿ ಇಂದು ಫೇಮಸ್ ನಟನಾಗಿ ಬೆಳೆದು ನಿಂತಿರುವ ರಜನಿಕಾಂತ್ ಅವರ ಮನೆ ಹೇಗಿದೆ ಅಂತ ನೋಡಿದ್ದೀರಾ! ಮೊದಲ ಬಾರಿಗೆ ನೋಡಿ.. ಗಂಡು ಮಗುವಿಗೆ ಜನ್ಮ ನೀಡಿದ ನಿಖಿಲ್ ಪತ್ನಿ ರೇವತಿ! ಮಗು ಎಷ್ಟು ಮುದ್ದಾಗಿದೆ ಗೊತ್ತಾ? Related Posts ಶಿಕ್ಷಕ ಕೆಲಸದಿಂದ ನಿವೃತ್ತಿ ಪಡೆದು ಸ್ವಂತ ಭೂಮಿಯಲ್ಲಿ ವರ್ಷಕ್ಕೆ ಈ ರೈತ ಗಳಿಸುತ್ತಿರುವ ಆದಾಯ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ! ಇವರು ಮಾಡಿದ ಐಡಿಯಾ‌ ಏನು ಗೊತ್ತಾ?
ಮೇ ಕೊನೆಯ ವಾರ. ಆಫೀಸಿಂದ ಸಂಜೆ ಹೊರಟು ಮನೆಗೆ ಹೋಗೋ ದಾರಿಲಿ ಹೈವೇಗೆ ಬಂದರೆ, ಇಂಡಿಪೆಂಡೆನ್ಸ್ ಡೇ ಸಿನಿಮಾದಲ್ಲಿ ಒಂದು ದೊಡ್ಡ ಯೂ.ಎಫ್.ಓ ಇಡೀ ಸಿಟೀನೇ ಮುಚ್ಕೊಳತ್ತಲ್ಲ ಆ ತರ ದೊಡ್ಡ ಮೋಡ ಉಡುಪಿ ಕಡೆ ಬರ್ತಾ ಇತ್ತು. “ಮಳೆ ಬರೋದ್ರೊಳಗೆ ಮನೆ ಸೇರ್ಕೊಂಡ್ ಬಿಡೋ ಪೆದ್ದೇ” ಅನ್ನೋ ರೆಡ್ ಸಿಗ್ನಲನ್ನ ಮೆದುಳು ಪದೇ ಪದೇ ಕೊಡುತ್ತಿದ್ದರೂ, ಅದನ್ನ ಲಕ್ಷಿಸದೇ ಮೊಬೈಲ್ ತೆಗೆದು ಆ ಮೋಡದ ನಾಲ್ಕೆಂಟು ಫೋಟೋ ತೆಗೆದೆ. ಬೈಕ್ ಸ್ಟಾರ್ಟ್ ಮಾಡಿ ಹತ್ತು ಮೀಟರು ಹೋಗಿಲ್ಲ, ಒಂದ್ ಮಳೆ ಹೊಡೀತು ನೋಡಿ,ಅಷ್ಟೆ ಕಥೆ. ಅಂದಾಜಾಗೋದರೊಳಗೆ ಪೂರ್ತಿ ಒದ್ದೆ. ನೀವು ಬೆಂಗಳೂರಲ್ಲಿ ನಿಲ್ಲುವ ಹಾಗೆ ಅಂಗಡಿ ಕೆಳಗೆಲ್ಲ ನಿಂತರೆಲ್ಲ ಇಲ್ಲಿ ಯಾವ ಪ್ರಯೋಜನವೂ ಇಲ್ಲ. ಯಾಕಂದ್ರೆ ಗಾಳಿ ಜೊತೆಗೆ ಸೇರಿಕೊಂಡು ಬೀಸ್ತಾ ಇರೋ ಮಳೆ, ನೀವು ಬಿಡಿ,ನಿಮ್ಮ ಹಿಂದಿರುವ ಅಂಗಡಿಯ ಒಳಗಿರೋ ಐಟಮ್ಮುಗಳನ್ನೂ ಒದ್ದೆ ಮಾಡಿರುತ್ತದೆ. ಹಾಂ, ಆವತ್ತು ಹಾಗೆ ಶುರುವಾದ ಮಳೆ, ಇನ್ನೂ ನಮ್ಮ ಕರಾವಳಿಯನ್ನ ಬಿಟ್ಟು ಹೋಗಿಲ್ಲ. ತಪ್ಪಿ, ಮನೆ ಹೊರಗೆ ಒಣಗಿಸಿರೋ ಒಂದು ಶರ್ಟು, ಹದಿನೈದು ದಿನ ಆದ್ರೂ ಇನ್ನೂ ಒಣಗಿಲ್ಲ. ಅಲ್ಲೇ ಮೊಳಕೆ ಬಂದ್ರೂ ಬರಬಹುದು ಅನ್ನೋ ಅನುಮಾನವೂ ಇದೆ. ಕರಾವಳಿಯವರಿಗೆ ಈ ತರದ ಮಳೆಗಾಲ ಹೊಸತೇನೂ ಅಲ್ಲ. ಆದ್ರೆ ಈ ಸಲ ಮಾತ್ರ ಹಿಂದೆಂದೂ ಕಾಣದ ಹಾಗೆ ಚಚ್ಚಿ ಬಾರಿಸ್ತಾ ಇರೋದಂತೂ ಹೌದು. ನಮ್ಮಲ್ಲಿ ಎಂಥಾ ಜಡಿಮಳೆ ಬಂದ್ರೂ, ಬಂದು ಅರ್ಧ ತಾಸಿಗೆ ಹಾಗೆ ಮಳೆಯಾದ ಯಾವ ಸುಳಿವೂ ಇರುವುದಿಲ್ಲ. ಬಿಸಿಲು ಬಂದರಂತೂ ಕೇಳುವುದೇ ಬೇಡ, ಮೈಯೆಲ್ಲ ಬೆವರಿಳಿಯಲು ಶುರುವಾಗಿ, ಫ್ಯಾನು ಚಾಲೂ ಆಗಲೇಬೇಕು. ಎಂಥಾ ನೆರೆ ಬಂದರೂ ಹತ್ತೇ ನಿಮಿಷಕ್ಕೆ ಮತ್ತೆ ಎಲ್ಲ ಮಾಮೂಲಾಗಿ, ಅರೇ ಮಳೆ ಬಂದಿದ್ದು ಹೌದಾ ಅನ್ನಿಸಿಬಿಡುತ್ತದೆ. ಅದೇ ಮಲೆನಾಡಿನಲ್ಲಿ ಹತ್ತು ನಿಮಿಷ ಹೊಯ್ದ ಮಳೆ ವಾರಕ್ಕಾಗುವಷ್ಟು ಕೆಸರು, ಥಂಡಿ ಕೊಟ್ಟು ಹೋಗುತ್ತದೆ. ಆದರೆ ಈ ಸಲ ನಮ್ಮಲ್ಲೂ ಅದೇ ಕಥೆಯಾಗಿದೆ. ಗದ್ದೆಗಳಿಗೆ ಏರಿದ ತೋಡಿನ,ಹೊಳೆಯ ನೀರು, ಅಜ್ಜಿಯ ಸೊಂಟವೇರಿ ಕೂತ ಮೊಮ್ಮಗುವಿನಂತೆ ಹಠ ಮಾಡುತ್ತಿದೆ, ಕೆಳಗೆ ಇಳಿಯುತ್ತಲೇ ಇಲ್ಲ. ಮಧ್ಯಾಹ್ನದ ಹನ್ನೆರಡು ಗಂಟೆಗೂ ಸಂಜೆಗಪ್ಪು. ಜಡಿಮಳೆಯ ಪಿರಿಯಡ್ಡು ಮುಗಿದ ಕೂಡಲೇ ಕುಂಭದ್ರೋಣದ ಕ್ಲಾಸು, ಆಮೇಲೆ ಮುಸಲಧಾರೆಯ ತರಗತಿ. ಹೋದ ವರ್ಷದ ಮಳೆಯನ್ನ ನಂಬಿ, ಅದೇ ಲೆಕ್ಕಾಚಾರದಲ್ಲಿದ್ದವರನ್ನ ಈ ಮಳೆಗಾಲ ಬೇಸ್ತು ಬೀಳಿಸಿದೆ. ಹಪ್ಪಳದ ಹಲಸುಗಳೆಲ್ಲ ಮರದಲ್ಲೇ ಕೊಳೆತಿವೆ. ಕೊಟ್ಟಿಗೆಯ ತರಗಲೆ ಹಾಡಿಯಲ್ಲೇ ಬಾಕಿ. ಕಾಡ ಕಟ್ಟಿಗೆಗಳಲ್ಲಿ ಹಸಿರು ಪಾಚಿ. ಒಣಗಿದ ಮಡಲುಗಳು ತೋಟದಲ್ಲೇ ಇವೆ. ಡಬ್ಬಗಳಲ್ಲಿ ಹೋದ ವರ್ಷದ್ದೇ ಹಪ್ಪಳ ಸಂಡಿಗೆ ಒಣಮೀನುಗಳು ಎಷ್ಟಿವೆಯೋ, ಅಷ್ಟೇ ಲಾಭ. ಅಪ್ಪನಿಗೆ, ತೆಂಗಿನ ಮರ ಹತ್ತುವವರಿಲ್ಲದೇ ಒಣಗಿದ ಕಾಯಿಗಳೆಲ್ಲ ನೀರಲ್ಲಿ ತೇಲಿ ಹೋಗುತ್ತಿರುವ ಚಿಂತೆ. ಶಂಕರ ಭಟ್ಟರ ನೇಜಿಗೆಂದು ನೆನೆಸಿಟ್ಟ ಭತ್ತ, ಗದ್ದೆಯ ನೀರಿಳಿಯುವುದನ್ನೇ ಕಾಯುತ್ತ ಗೋಣುದ್ದ ಎದ್ದು ನಿಂತಿವೆ. ರಾತ್ರಿಗೆ ಒಂಚೂರು ಮಳೆ ಬಂದರೆ, ಗದ್ದೆಗೆ ಸ್ವಲ್ಪವಾದರೂ ನೀರಾಗುತ್ತದೆ ಎಂದು ನಂಬಿದ್ದ ಇಜಿನ್ ಸಾಯ್ಬರು, ತೋಡಿಗೆ ಒಡ್ಡು ಕಟ್ಟಿದ್ದರು, ಬೆಳಗ್ಗೆ ಎದ್ದು ನೋಡಿದರೆ ಒಡ್ಡು ಕಿತ್ತು ಎಲ್ಲೋ ಹೋಗಿದೆ. ಅವರ ಗದ್ದೆ ಬಿಡಿ, ಮುಂದಿನ ಮೂರುಮುಕ್ಕಾಲು ಎಕರೆಯ ಎಲ್ಲ ಹೊಲಗಳೂ ಒಂದಾಗಿ ಸರೋವರವಾಗಿದೆ. ಬೆಟ್ಟು ಗದ್ದೆ, ಬಿತ್ತಿದರೆ ಸಾಕು ಎಂದುಕೊಂಡಿದ್ದ ಫೆರ್ನಾಂಡಿಸರ ಗದ್ದೆಯ ಅಷ್ಟೂ ಭತ್ತ, ಹೇಳ ಹೆಸರಿಲ್ಲದೇ ಕೊಚ್ಚಿಕೊಂಡು ಹೋಗಿದೆ. ಆದರೆ ಈ ಮಳೆಯಿಂದಾಗಿ ಏಡಿ ಹಿಡಿಯುವವರಿಗೆ, ತೋಡಲ್ಲಿ ಗಾಳ ಹಾಕಿ ಮೀನು ಹುಡುಕೋರಿಗೆ, ಗದ್ದೆಗಳಿಗೆ ಏರಿ ಬಂದ ನೀರಲ್ಲಿನ ಮೀನು ಕಡಿಯುವವರಿಗೆ ಕೈ ತುಂಬಾ ಕೆಲಸ. ತೋಟದಲ್ಲಿ ಮಳೆ ಹೊಡೆತಕ್ಕೆ ಕಂಗಾಲಾಗಿ ನಿಂತ ಕೆಸುವಿನೆಲೆಗಳು, ಅಕ್ಕಿ ಮೆಣಸು ಹುಳಿ ಇತ್ಯಾದಿಗಳ ಹದ ಮಿಶ್ರಣದಲ್ಲಿ ಹಬೆಯಲ್ಲಿ ಬೆಂದು ಪತ್ರೊಡೆಯಾಗುತ್ತಿವೆ. ಉಪ್ಪಲ್ಲಿ ನೆನೆಸಿಟ್ಟ ಹಲಸು, ಬೇಳೆಗಳ “ಉಪ್ಪಡಚ್ಚೀರ್” ನಿಂದ ತಯಾರಾಗುವ ಖಾದ್ಯಗಳ ರುಚಿಯನ್ನ, ಬಲ್ಲವನೇ ಬಲ್ಲ. ಇಲ್ಲಿಯವರೆಗೆ ಸದ್ದು ಗದ್ದಲವಿಲ್ಲದೇ ಸುಮ್ಮನೇ ಇದ್ದ ಹಿತ್ತಲ ಸೊಪ್ಪುಗಳೆಲ್ಲ ಅಡುಗೆ ಮನೆಯೊಳಗೆ ಬಂದು ಸಾಂಬಾರಿನಿಂದ ತೊಡಗಿ ಬೋಂಡಾಗಳವರೆಗೆ ತಮ್ಮ ಸಾಮ್ರಾಜ್ಯವನ್ನ ವಿಸ್ತರಿಸುತ್ತಿವೆ. ಈಬಾರಿಯ ಅಚಾನಕ್ ಮಳೆ, ಒಂದು ರೀತಿಯ ಸಂತಸವನ್ನು ಎಲ್ಲೆಡೆ ತಂದಿರುವುದಂತೂ ಹೌದು. ಬಿಡದೇ ಅಬ್ಬರಿಸುತ್ತಿರುವುದಕ್ಕೆ, “ಎಂತಾ ಚ್ವರೆ ಮಾರಾಯ” ಎಂದು ಬೈದುಕೊಂಡರೂ, ಖುಷಿ ಇದ್ದೇ ಇದೆ. ದಕ್ಷಿಣೋತ್ತರ ಕನ್ನಡಗಳ ಎಲ್ಲ ನದಿಗಳೂ ತುಂಬಿ ಹರಿಯುತ್ತಿವೆ. ಮೀನುಗಾರರ ದೋಣಿಗಳು ಮಾತ್ರ ಸಮುದ್ರದ ದಡದಲ್ಲಿ ವಿಶ್ರಾಂತಿ ಪಡೆಯುತ್ತ ಯಾವಾಗ ಮತ್ತೆ ಅಲೆಗಳಿಗೆ ಇಳಿದೇವು ಎಂದು ಕಾಯುತ್ತಿವೆ. ಆದರೆ ಸಂತಸದ ಜೊತೆಗೆ, ಬೇಸರವೂ ಇದ್ದೇ ಇದೆ. ಹುಚ್ಚು ಮಳೆಗೆ ಸೂರು ಕಳೆದುಕೊಂಡವರು, ಕಡಲ ಕೊರೆತಕ್ಕೆ ಆಹುತಿಯಾದ ಮನೆಗಳವರು, ಜೀವದ ಸ್ನೇಹಿತನೇ ನೀರೊಳಗೆ ಕೊಚ್ಚಿ ಹೋಗುತ್ತಿದ್ದುದನ್ನು ನೋಡಿಯೂ ಅಸಹಾಯಕರಾಗಿ ನಿಂತವರು..ಇವರಿಗೆಲ್ಲ ಈ ಮಳೆಗಾಲ ಸುರಿಸುತ್ತಿರುವುದು ಸೂತಕದ ನೀರು. ಮುಂದಿನ ಮಳೆಗಾಲದ ಹೊತ್ತಿಗಾದರೂ ಇವರೆಲ್ಲರ ಬದುಕಿಗೆ ಹೇಗಾದರೂ ಖುಷಿಯ “ವರ್ಷ” ಮರಳಿ ಬರಲಿ .
ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭ ನೀವು ನೋಡಿರಬಹುದು. ವಿಮಾನಯಾನದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೇಮಕಗೊಂಡಿರತ್ತಾರೆ. ನಿಮ್ಮ ಸಣ್ಣಪುಟ್ಟ ಸಮಸ್ಯೆಗೂ ಸ್ಪಂದಿಸುತ್ತಾರೆ. ಆದರೆ ಹೀಗೆ ಏರ್‌ಲೈನ್ಸ್‌ಗಳಲ್ಲಿ ಮಹಿಳಾ ಸಿಬ್ಬಂದಿಯನ್ನೇ ನೇಮಿಸುವುದು ಯಾಕೆಂದು ನಿಮಗೆ ತಿಳಿದಿದೆಯೇ ? Suvarna News First Published Oct 4, 2022, 2:52 PM IST ಹೆಣ್ಣು ಅಬಲೆಯೆಂಬ ಕಾಲ ಬದಲಾಗಿದೆ. ಈಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಹ ಮಿಂಚುತ್ತಿದ್ದಾರೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ವಿಜ್ಞಾನ, ಶಿಕ್ಷಣ, ಕ್ರೀಡೆ, ದೇಶ ರಕ್ಷಣೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಕೆಲವೊಂದು ವಿಭಾಗಗಳಲ್ಲಿ ಹೆಣ್ಣು ಮಕ್ಕಳಿಗೇ ಹೆಚ್ಚಿನ ಪ್ರಾಶಸ್ತ್ಯವಿದೆ. ವಿಮಾನಯಾನದಲ್ಲಿ ಏರ್‌ಹೋಸ್ಟೆಸ್ ಆಗಿ ಮಹಿಳೆಯರನ್ನೇ ನೇಮಿಸಲಾಗುತ್ತದೆ. ಮಹಿಳೆಯರ ಸೌಂದರ್ಯದ ಹೊರತಾಗಿ, ಈ ಉದ್ಯಮದಲ್ಲಿ ಮಹಿಳೆಯರಿಗೆ ಉದ್ಯೋಗಗಳಿಗಾಗಿ ಅವರನ್ನು ಹೆಚ್ಚು ಪರಿಪೂರ್ಣ ಆಯ್ಕೆಯನ್ನಾಗಿ ಮಾಡುವ ಹಲವು ಕಾರಣಗಳಿವೆ. ಅದೇನೆಂದು ತಿಳಿದುಕೊಳ್ಳೋಣ. ವಿಮಾನದಲ್ಲಿ ಪುರುಷರು (Men) ಮತ್ತು ಮಹಿಳೆಯರು (ಏರ್ ಹೋಸ್ಟೆಸ್) ಇಬ್ಬರನ್ನೂ ನೇಮಿಸಿಕೊಳ್ಳಲಾಗುತ್ತದೆ. ಆದರೆ ಮಹಿಳಾ ಸಿಬ್ಬಂದಿಗಳ ಸಂಖ್ಯೆ ಹೆಚ್ಚು. ವಾಯುಯಾನ ವಲಯವು ಪುರುಷರನ್ನು ಹೆಚ್ಚಾಗಿ ಏರ್‌ಹೋಸ್ಟೆಸ್ ಆಗಿ ನೇಮಿಸಿಕೊಳ್ಳುವುದಿಲ್ಲ. ಫ್ಲೈಟ್ ಅಟೆಂಡೆಂಟ್‌ಗಳಾಗಿ ಪುರುಷರನ್ನು ನೇಮಿಸಿಕೊಳ್ಳುವ ಕಂಪನಿಗಳು ಹೆಚ್ಚಿನ ಪ್ರಯತ್ನದ ಅಗತ್ಯವಿರುವ ಸಂದರ್ಭಗಳಲ್ಲಿ ಮಾತ್ರ ಅವರನ್ನು ಆಯ್ಕೆ ಮಾಡುತ್ತಾರೆ. ಉಳಿದಂತೆ ಹೆಚ್ಚಿನ ವಿಮಾನಗಳಲ್ಲಿ ಮಹಿಳೆಯರೇ (Woman) ಕ್ಯಾಬಿನ್ ಸಿಬ್ಬಂದಿ. ಒಂದು ಅಂದಾಜಿನ ಪ್ರಕಾರ, ಪುರುಷ ಮತ್ತು ಮಹಿಳಾ ಕ್ಯಾಬಿನ್ ಸಿಬ್ಬಂದಿಗಳ ಅನುಪಾತವು 2/20 ಆಗಿದೆ. ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳಲ್ಲಿ ಈ ಅನುಪಾತವು 4/10 ರಷ್ಟಿದೆ. ಆತಿಥ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರ ಹಿಂದೆ ಹಲವು ಕಾರಣಗಳಿವೆ. ಶಂಕರಪುರದ ಅಜ್ಜಿ ಮಾಡೋ ಸಾಂಪ್ರದಾಯಿಕ 'ಬಾಣಂತಿ‌ಮದ್ದು' ವಿದೇಶಗಳಲ್ಲೂ ಫೇಮಸ್ ಉತ್ತಮವಾಗಿ ಮಾತನಾಡುತ್ತಾರೆ: ಮಹಿಳೆಯರು ಉತ್ತಮ ಮಾತುಗಾರರು (Talk) ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಹಿಳೆಯರುಗೆ ಸುಲಭವಾಗಿ, ಸರಳವಾಗಿ ಮನಮುಟ್ಟುವಂತೆ ಮಾತನಾಡುವ ಕಲೆ ರೂಢಿಯಾಗಿರುತ್ತದೆ. ಹೀಗಾಗಿಯೇ ಅವರ ಮಾತುಗಳನ್ನು ಎಲ್ಲರೂ ಕಿವಿಗೊಟ್ಟು ಆಲಿಸುತ್ತಾರೆ. ಜನರು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಎಚ್ಚರಿಕೆಯಿಂದ ಕೇಳುತ್ತಾರೆ ಎಂದು ನಂಬಲಾಗಿದೆ. ಪ್ರಯಾಣಿಕರು (Passengers) ಮಹಿಳೆಯರು ವಿಮಾನದಲ್ಲಿ ಅಗತ್ಯ ಸೂಚನೆಗಳನ್ನು ಅನುಸರಿಸಿದಾಗ ಎಚ್ಚರಿಕೆಯಿಂದ ಆಲಿಸುತ್ತಾರೆ ಮತ್ತು ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಅವರಿಗೆ ತಿಳಿಸುತ್ತಾರೆ. ಯಾವುದೇ ಸಂದರ್ಭವನ್ನು ನಿರ್ವಹಿಸಬಲ್ಲರು: ವಿಮಾನದಲ್ಲಿ ಸೇವೆ ಮತ್ತು ಇತರ ನಿರ್ವಹಣೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಪುರುಷರಿಗಿಂತ ಮಹಿಳೆಯರು ಉತ್ತಮ ನಿರ್ವಹಣಾ ಕೌಶಲ್ಯವನ್ನು ಹೊಂದಿದ್ದಾರೆಂದು ನಂಬಲಾಗಿದೆ. ಹೆಂಗಸರೂ ಏನನ್ನೋ ಸಾವಧಾನವಾಗಿ ಕೇಳುತ್ತಾರೆ. ಅದಕ್ಕಾಗಿಯೇ ಅವರಿಗೆ ಈ ಎಲ್ಲದರ ಬಗ್ಗೆ ಉತ್ತಮ ತರಬೇತಿ (Training) ನೀಡಬಹುದು. ಮಾತ್ರವಲ್ಲ ಮಹಿಳೆಯರು ಎಂಥಹಾ ಕಠಿಣ ಸಂದರ್ಭವನ್ನೂ ಸರಳವಾಗಿ ನಿಭಾಯಿಸಬಲ್ಲರು ಎಂದು ನಂಬಲಾಗುತ್ತದೆ. ನ್ಯಾಯಾಧೀಶೆಯಾದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಕಾರು ಚಾಲಕನ ಪುತ್ರಿ ಮಹಿಳೆಯರಷ್ಟು ಚೆನ್ನಾಗಿ ಆತಿಥ್ಯ ಮಾಡಲು ಪುರುಷರಿಂದ ಸಾಧ್ಯವಿಲ್ಲ: ಏರ್‌ ಹೋಸ್ಟೆಸ್ ಎಂದಾಗ ಅವರು ಮಾಡಬೇಕಾಗಿರುವ ಮುಖ್ಯವಾದ ಕೆಲಸ, ಪ್ರಯಾಣಿಕರ ಆತಿಥ್ಯ ವಹಿಸುವುದು, ಅವರ ಬೇಕು ಬೇಡಗಳನ್ನು ಗಮನಿಸಿಕೊಳ್ಳುವುದು. ಆದರೆ ಪುರುಷರಿಗೆ ಉಪಚಾರ ಮಾಡಿಸಿಕೊಂಡೇ ಗೊತ್ತೇ ವಿನಃ. ಈ ರೀತಿ ಉಪಚಾರ ಮಾಡಲು ಖಂಡಿತಾ ಬರುವುದಿಲ್ಲ. ಆದರೆ ಮಹಿಳೆ ಎಲ್ಲರ ಬೇಕು, ಬೇಡಗಳನ್ನು ನೋಡಿಕೊಂಡು ಅದಕ್ಕೆ ಸ್ಪಂದಿಸಲು ತಿಳಿದಿರುತ್ತಾಳೆ. ಗ್ಲಾಮರ್ ಇಂಡಸ್ಟ್ರಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ: ಬ್ಯೂಟಿ ಎಂಬುದು ಎಲ್ಲಾ ವಿಷಯವನ್ನು ಸುಂದರವಾಗಿಸುತ್ತದೆ. ಹೀಗಾಗಿ ಗ್ಲಾಮರ್‌ನ್ನು ಎಲ್ಲಾ ಕ್ಷೇತ್ರದಲ್ಲೂ ಉದಾರವಾಗಿ ಬಳಸಿಕೊಳ್ಳಲಾಗುತ್ತದೆ. ಇದೇ ಕಾರಣದಿಂದ ವಿಮಾನದಲ್ಲಿ ಏರ್‌ ಹೋಸ್ಟೆಸ್ ಆಗಿ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ವಿಮಾನದ ಕ್ಯಾಬಿನ್ ಸಿಬ್ಬಂಇಗೆ ಇದು ಅತ್ಯಗತ್ಯ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಆತಿಥ್ಯ ಉದ್ಯಮದಲ್ಲಿ, ಗ್ಲಾಮರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.
ಬೀರತ್ ನಲ್ಲಿ ನಿನ್ನೆ ಸಂಭವಿಸಿದ ದೊಡ್ಡ ಸ್ಫೋಟದಿಂದಾಗಿ ಈ ಲೆಬನೀಸ್ ಸಿನಿಮಾ ಮತ್ತೆ ನೆನಪಿಗೆ ಬಂತು. 2018ರಲ್ಲಿ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಮೊದಲು ಪ್ರದರ್ಶನ ಕಂಡು, ನಂತರ ಹಲವಾರು ಚಿತ್ರೋತ್ಸವಗಳಲ್ಲಿ ಅಪಾರ ಮೆಚ್ಚುಗೆಯ ಜೊತೆ ಪ್ರಶಸ್ತಿ ಬಾಚಿಕೊಂಡ ಚಿತ್ರ ಇದು, ಜೊತೆಗೆ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಕಮರ್ಷಿಯಲ್ ಆಗಿಯೂ ಯಶಸ್ವಿಯಾದ ಚಿತ್ರ. ಲೆಬನಾನ್ ರಾಜಧಾನಿ ಬೀರತ್ ನ ಸ್ಲಮ್ ಒಂದರ ಹುಡುಗನ ಹೋರಾಟದ ಕತೆ ಇದು. ತನ್ನ ಹೆತ್ತವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೋರಿ ಝೈನ್ ಕೋರ್ಟ್ ಮೆಟ್ಚಿಲು ಹತ್ತುವುದರ ಮೂಲಕ ಸಿನಿಮಾ ಆರಂಭವಾಗುತ್ತದೆ. ಆತನ ಪ್ರಕಾರ ಅವನ ಹೆತ್ತವರ ಅಪರಾಧವೆಂದರೆ ಅವನನ್ನು ಹುಟ್ಟಿಸಿದ್ದು. ಏಳು ಜನ ಒಡಹುಟ್ಟಿದವರ ಜೊತೆ, ಹಸಿವಿನ, ಕಡುಬಡತನದ ಬದುಕು ತಳ್ಳುತ್ತಿರುವ ಝೈನ್ ನ ಹೋರಾಟ ಸಾಕಲಾಗದಿದ್ದರೂ ಮಕ್ಕಳನ್ನು ಮಾಡಿಕೊಳ್ಳುವ ತನ್ನಂತಹ ಎಲ್ಲಾ ಹೆತ್ತವರ ವಿರುದ್ಧ. ಅಲ್ಲಿಂದ ಮುಂದೆ ಝೈನ್ ಎದುರಿಸಿದ ಪರಿಸ್ಥಿತಿಗಳು, ಬದುಕಲು ಆತ ಮಾಡುವ ಸಾಹಸ, ತನ್ನ ತಂಗಿಯರನ್ನು ಕಾಪಾಡಲು ಆತನ ಮಾಡುವ ಪ್ರಯತ್ನಗಳು, ಹೆತ್ತವರ ತಣ್ಣನೆಯ ಕ್ರೂರತನಗಳು ಜೊತೆಗೆ, ನಿರಾಶ್ರಿತರ ಹೀನಾಯ. ಬದುಕು, ಬವಣೆಯೂ ಅನವಾರಣಗೊಳ್ಳುತ್ತಾ ಹೋಗುತ್ತದೆ. ಲೆಬನಾನ್ ನಿಂದ ಬರುವ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಅಲ್ಲಿನ ಚಿತ್ರಗಳೂ ಸಾಕಷ್ಟು ಗಮನಸೆಳೆಯುತ್ತಿವೆ. ಝೈನ್ ಪಾತ್ರದಲ್ಲಿ ನಟಿಸಿರುವ ಸಿರಿಯಾದ ನಿರಾಶ್ರಿತ ಬಾಲಕ ಝೈನ್ ಅಲ್ ರಫೀಯ ಮುದ್ದು, ಮುಗ್ದ ಮತ್ತು ಗಂಭೀರ ಮುಖ ಹಲವು ದಿನ ಮನಸ್ಸಲ್ಲಿಯೇ ಉಳಿದು ಬಿಡುತ್ತದೆ. ಈಗಾಗಲೇ ತನ್ನ ಹಲವು ಚಿತ್ರಗಳಿಂದ ಗಮನಸೆಳೆದಿರುವ ನಿರ್ದೇಶಕಿ ನಾದೀನ್ ಲಬಿಕಿ ಈ ಚಿತ್ರದಲ್ಲಿ ಎರಡು ಯುದ್ಧ ನಿರತ ರಾಷ್ಚ್ರಗಳ ನಡುವೆ ಸಿಲುಕಿ ತನ್ನ ಗತ ವೈಭವ ಕಳೆದುಕೊಂಡಿರುವ ಲೆಬನಾನ್ ನ ಈಗಿನ ಸ್ಥಿತಿಯನ್ನು ನೈಜ್ಯವಾಗಿ ತೆರೆಯ ಮೇಲೆ ಮೂಡಿಸುತ್ತಾರೆ. ವಿಷಾದದ ಸಂಗತಿಯೆಂದರೆ, ಈ ಚಿತ್ರದ ಕತೆ ಲೆಬಾನಾನ್ ಗೆ ಸೀಮಿತವಾಗಬೇಕಿಲ್ಲ. ಎಷ್ಟೋ ದೇಶಗಳ ಸ್ಥಿತಿ ಇದಕ್ಕಿಂತ ಬೇರೆಯದಾಗೇನೂ ಇಲ್ಲ, ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯ Posted by ಕನಸು at 7:56 AM No comments: Saturday, July 30, 2016 ದಸ್ತಕ್ - The knock ಈ ಚಿತ್ರದ ಬಗ್ಗೆ ಬರೀಬೇಕು ಅಂತ ಅಂದುಕೊಂಡು ಬಹಳ ದಿನವೇ ಆಯ್ತು. ವಿಭಿನ್ನ ಕಥೆ, 1970ರ ಕಾಲಕ್ಕೆ ತೀರಾ ಕ್ರಾಂತಿಕಾರಿ ಎನ್ನಬಹುದಾದ ನಿರೂಪಣೆ, ಈಗಿನ ಕಾಲಕ್ಕೂ ಬೋಲ್ಡ್ ಎನಿಸಬಹುದಾದ ನಟನೆ, ಕಪ್ಪು ಬಿಳುಪು ಛಾಯಾಗ್ರಹಣದ ಎಲ್ಲಾ ಸೌಂದರ್ಯ ಸಾಧ್ಯತೆಗಳನ್ನು ಬಳಸಿಕೊಂಡಿರುವ ಸಿನಿಮಟೋಗ್ರಫಿ. ಮತ್ತು ಶಾಸ್ತ್ರೀಯ ರಾಗಗಳನ್ನು ಆಧರಿಸಿ ಮದನ್ ಮೋಹನ್ ನೀಡಿರುವ ಅತ್ಯುತ್ತಮ ಸಂಗೀತವನ್ನು ಹೊಂದಿದ್ದ ಒಂದು ಒಳ್ಳೆಯ ಚಿತ್ರ ದಸ್ತಕ್ – The Knock. ಆದರೆ, ಇದರ ಬಗ್ಗೆ ಬರೆಯಲೇಬೇಕು ಅನಿಸಿದ್ದಕ್ಕೆ ಕಾರಣ ಮಾತ್ರ ಬೇರೆ. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡರೂ ಭಾರತೀಯ ಕಲಾತ್ಮಕ ಚಿತ್ರಗಳ ಸಾಲಿನಲ್ಲಿ ಇದಕ್ಕೆ ಸರಿಯಾದ ಸ್ಥಾನಮಾನ ದೊರೆತಿಲ್ಲ ಮತ್ತು ಹಲವರಿಗೆ ‘ದಸ್ತಕ್’ ಅಪರಿಚಿತವಾಗಿಯೇ ಉಳಿದುಬಿಟ್ಟಿದೆ ಎಂಬುದು. ಖ್ಯಾತ ಉರ್ದು ಸಾಹಿತಿ ರಾಜೇಂದ್ರ ಸಿಂಗ್ ಬೇಡಿ ತಮ್ಮ ಸಣ್ಣ ರೇಡಿಯೋ ನಾಟಕ ಆಧರಿಸಿ ತಗೆದ ದಸ್ತಕ್ ಅವರ ನಿರ್ದೇಶನದ ಚೊಚ್ಚಲ ಚಿತ್ರ. ಹರಸಾಹಸ ಪಟ್ಟು ಮುಂಬೈನಲ್ಲಿ ಅಂತೂ ಒಂದು ಮನೆ ಬಾಡಿಗೆಗೆ ಪಡೆದು ಇನ್ನೇನೋ ತಮ್ಮ ದಾಂಪತ್ಯ ಜೀವನ ಆರಂಭಿಸಬೇಕು ಎಂದುಕೊಳ್ಳುವ ನವದಂಪತಿ ಹಮೀದ್ ಮತ್ತು ಸಲ್ಮಾ ಅವರಿಗೆ ರಾತ್ರಿ ಮನೆ ಬಾಗಿಲು ತಟ್ಟುವವವರ ಕಾಟ ಆರಂಭವಾಗುತ್ತದೆ. ತಮ್ಮ ಈ ಕನಸಿನ ಗೂಡಿನಲ್ಲಿ ಈ ಹಿಂದೆ ಬಾಡಿಗೆಗೆ ಇದ್ದವಳು ಒಬ್ಬಳು ನಾಚ್ ವಾಲೀ, ವೇಶ್ಯೆ ಎಂಬ ಸತ್ಯದ ಅರಿವಾಗುವ ವೇಳೆಗೆ ಯಾರದ್ದೂ ಸ್ವಂತ ಎನಿಸದ ಮುಂಬೈ ತನ್ನ ಕರಾಳತೆಯ ಮುಖವನ್ನ ತೋರಿಸಲು ಆರಂಭಿಸಿರುತ್ತದೆ. ಸಲ್ಮಾ ಳ ಮಧುರ ಕಂಠವೇ ಅವಳಿಗೆ ಮುಳುವಾಗಿ, ಆಕೆಯೂ ನಾಚ್ ವಾಲಿಯೇ ಇರಬೇಕು ಎಂಬ ಸುತ್ತಮುತ್ತಲಿನವರಲ್ಲಿ ಹುಟ್ಟುವ ಅನುಮಾನ ಮತ್ತು ನಂತರ ಆ ಅನುಮಾನವನ್ನು ನಿಜವಾಗಿಸಲೇಬೇಕೆನ್ನುವ ಅವರೆಲ್ಲರ ಆರ್ಥಿಕ, ಸಾಮಾಜಿಕ ಮತ್ತು ನೈತಿಕ ಒಳ ಉದ್ದೇಶಗಳು...ಹಮೀದ್ ಮತ್ತು ಸಲ್ಮಾರ ಕನಸನ್ನು ತಮ್ಮ ತಣ್ಣನೆಯ ಕ್ರೌರ್ಯದಿಂದ ಕೊಲ್ಲುತ್ತಾ ಬರುವ ನೆರೆಹೊರೆ...ಒಂದು ಅಮಾಯಕ ಹಾಗು ಭಾವನಾತ್ಮಕ ಮನಸ್ಸುಗಳೆರಡು ಬದಲಾಗುತ್ತಾ, ಬರಡಾಗುತ್ತಾ ಹೋಗುವ ರೀತಿ...ಇವೆಲ್ಲವನ್ನೂ ಅತ್ಯಂತ ಶಕ್ತಿಯುತವಾಗಿ ಮೆಟಾಫರ್ ಗಳ ಸಹಿತ ನಿರೂಪಿಸುವ ಬೇಡಿ ಆಗಿನ ಕಾಲದ ಆದರೆ ಈಗಲೂ ಪ್ರಸ್ತುತ ಎನಿಸುವ ಹಲವು ವಿಷಯಗಳನ್ನು ಕೇವಲ ಒಂದೇ ಮಾತುಗಳಲ್ಲೇ ಚೂರಿ ಇರಿದಷ್ಟೇ ಹರಿತವಾಗಿ ಹೇಳಿಬಿಡುತ್ತಾರೆ. ಮನೆಗೆ ಮುಂಗಡ ಕೊಡಲು ಹೋಗುವ ಹಮೀದ್ ಹೆಸರೇನು ಎಂಬ ಪ್ರಶ್ನೆಗೆ ಎರಡು ಕ್ಷಣದ ಮೌನದ ಬಳಿಕ ತಡವರಿಸಿ ನಂದಕಿಶೋರ್ ಎನ್ನುವುದು ಅಂತಹ ದೃಶ್ಯಕ್ಕೆ ಒಂದು ಉದಾಹರಣೆ ಅಷ್ಟೇ. ಚಿತ್ರದಲ್ಲಿ ಮತ್ತೆಲ್ಲೂ ಜಾತಿ ಧರ್ಮದ ಬಗ್ಗೆ ಮಾತನಾಡದ ಬೇಡಿ ಆ ಒಂದೇ ಒಂದು ಡೈಲಾಗ್ ಮೂಲಕ ಮುಂಬೈನಂತಹ ಕಾಸ್ಮೋಪಾಲಿಟನ್ ನಗರದ ಹಿಪೋಕ್ರಸಿಯನ್ನ ಬಟಾಬಯಲು ಮಾಡುತ್ತಾರೆ. ಹಗಲಿಡೀ ಮನೆಯಲ್ಲಿ ಬಂಧಿಯಾಗಿ ಉಳಿಯುವ, ಹಾಡುವ ಅನುಮತಿಯೂ ಇಲ್ಲದ ಸಲ್ಮಾ ನಿಧಾನವಾಗಿ ಬೇಯತೊಡಗುತ್ತಾಳೆ. ರಕ್ಷಣೆ ನೀಡಬೇಕಾಗಿದ್ದ ಮನೆಯಿಂದಲೇ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿ ಮಧ್ಯರಾತ್ರಿವರೆಗೆ ಊರು ಸುತ್ತಿ ನಂತರ ಮನೆಗೆ ಮರಳತೊಡಗುತ್ತಾರೆ ಗಂಡ ಹೆಂಡತಿ. ಇದೆಲ್ಲದರ ಮಧ್ಯೆ ಸಾಮಾನ್ಯ ಪರಿಸ್ಥಿತಿಯಲ್ಲಿ ಒಳ್ಳೆಯವನಾಗಿರುವ ಮನುಷ್ಯ ಒತ್ತಡ, ಹತಾಶೆ ಮತ್ತು ಮಾನಸಿಕ ಹಿಂಸೆ ಹೆಚ್ಚಾದಾಗ ಹೇಗೆ ನಿಧಾನವಾಗಿ ತನ್ನೊಳಗೆ ಎಲ್ಲೋ ಅಡಗಿದ್ದ ರಾಕ್ಷಸೀ ಗುಣ ತೋರಿಸಲು ಆರಂಭಿಸುತ್ತಾನೆ ಮತ್ತು ಅದನ್ನು ತನಗಿಂತ ದುರ್ಬಲರ ಮೇಲೆಯೇ( ಇಲ್ಲಿ ಹಂಡತಿ) ಪ್ರದರ್ಶಿಸುತ್ತಾನೆ ಎಂಬುದಕ್ಕೆ ಹಮೀದ್ ಸಾಕ್ಷಿಯಾಗುತ್ತಾನೆ. ಅತ್ಯಂತ ಮೃದು ಸ್ವಭಾವದ, ಭಾವಜೀವಿ, ಪ್ರಾಮಾಣಿಕ ಹಮೀದ್ ನ ಒಳಗಿನ ರಾಕ್ಷಸ ಆಗಾಗ ಕಾಣಿಸಿಕೊಳ್ಳತೊಡಗುತ್ತಾನೆ. ಒಂದು ಕಡೆ ಸಲ್ಮಾ ತನ್ನ ಚಾರಿತ್ತ್ರ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಾ ಹೋದರೆ ಹಮೀದ್ ತನ್ನ ಪ್ರಾಮಾಣಿಕತೆಗೆ ಎಳ್ಳು ನೀರು ಬಿಡುತ್ತಾನೆ. ‘ಸಂಸ್ಕಾರ’ ಚಿತ್ರದ ಮೂಲಕ, ಕನ್ನಡ ಚಲನಚಿತ್ರರಂಗ ದೇಶದ ಗಮನ ಸೆಳೆದ ವರ್ಷವೇ (1970) ದಸ್ತಕ್ ಕೂಡ ತೆರೆಕಂಡಿತು. ರಾಷ್ಚ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೂರು ಪ್ರಶಸ್ತಿ ಬಾಚಿಕೊಂಡು ಗಮನ ಸೆಳೆಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ನಾಯಕ ಸಂಜೀವ್ ಕುಮಾರ್, ನಾಯಕಿ ರೆಹನಾ ಸುಲ್ತಾನ್ ಮತ್ತು ಸಂಗೀತಕ್ಕಾಗಿ ಮದನ್ ಮೋಹನ್ ಪ್ರಶಸ್ತಿ ಪಡೆದರು. ತೀರಾ ತಡವಾಗಿ ಬಂತು ಎಂಬ ಕಾರಣಕ್ಕೆ ಪ್ರಶಸ್ತಿ ನಿರಾಕರಿಸಲಿದ್ದ ಮದನ್ ಮೋಹನ್ ಅವರ ಮನವೊಲಿಸಿ ಸಮಾರಂಭಕ್ಕೆ ಕರೆದೊಯ್ದರಂತೆ ಸಂಜೀವ್ ಕುಮಾರ್. ದಸ್ತಕ್ ಆಗ ಬರುತ್ತಿದ್ದ ಕಲಾತ್ಮಕ ಚಿತ್ರಗಳ ಹಲವು ಅಲಿಖಿತ ನಿಯಮಗಳನ್ನು ತನ್ನ ಸಂಭಾಷಣೆ, ಹಾಡುಗಳಿಂದ ಮುರಿಯುತ್ತದೆ. ಮತ್ತು ಅದೇ ಚಿತ್ರದ ಶಕ್ತಿಯೂ ಅಗಿದೆ. ಮಜ್ರೂಹ್ ಸುಲ್ತಾಪುರಿ ಬರೆದಿರುವ ಉರ್ದು ಪ್ರಭಾವ ಹೆಚ್ಚಿರುವ ಕಾವ್ಯಾತ್ಮಕ ಗೀತೆಗಳು ಲತಾ ಮಂಗೇಷ್ಕರ್ ಹಾಡಿನ ಬದುಕಲ್ಲಿ ನಿಸ್ಸಂದೇಹವಾಗಿ ಒಂದು ಮೈಲುಗಲ್ಲು. Watch dastak - full movie Posted by ಕನಸು at 9:14 AM No comments: Tuesday, December 16, 2008 ಸತ್ಯ ಶೋಧನೆ ಮತ್ತು ಕಪ್ಪು ಸತ್ಯಗಳು ಸಂಜೆ... 'ಬೆಟಪ್ಪ ಬಾ ಹಿಲ್ಲಿ....ಸೀ ಹೀ ಈಸ್ ದಿ ಐ ವಿಟ್ ನೆಸ್ ....' ದೊಡ್ಡ ಕುಂಕುಮದ ಆಕೆ ತನ್ನ ವಿಚಿತ್ರ ಆಕ್ಸೆಂಟ್ ನ ಕನ್ನಡದಲ್ಲಿ ಕರೆದಾಗ, ಕಪ್ಪು ಕನ್ನಡಕದೊಳಿಗಿನಿಂದ ಸುಟ್ಟು ಕರಕಲಾಗಿದ್ದ ಗುಡಿಸಲುಗಳನ್ನು ನೋಡುತ್ತಿದ್ದ ಅಷ್ಟೂ ಪತ್ರಕರ್ತರು ತಿರುಗಿದರು. ಕಪ್ಪು ಬಣ್ಣದ, ಬಡಕಲು ದೇಹದ ಉದ್ದನೆ ವ್ಯಕ್ತಿಯೊಬ್ಬ ದೀನತೆಯಿಂದ ಕೈ ಮುಗಿದು ನಿಂತಿದ್ದ. ಟಿ ವಿ ವರದಿಗಾರರು ತಮ್ಮ ತಮ್ಮ ಕ್ಯಾಮರಾಮ್ಯಾನ್ ಗಳನ್ನು ಕರೆದರು. ಸುಟ್ಟ ಗುಡಿಸಲಿನ ಭಾಗದಂತೇ ಕಾಣುತ್ತಿದ್ದ ಅಲ್ಲಿನ ಜನರ ಸ್ಥಿತಿಯನ್ನು ವಿವಿಧ ಕೋನಗಳಿಂದ ಸೆರೆಹಿಡಿಯುತ್ತಿದ್ದ,ಛಾಯಾಗ್ರಾಹಕರು ಆತನ ಸೌಂಡ್ ಬೈಟ್ ರೆಕಾರ್ಡ್ ಮಾಡಲು ಧಾವಿಸಿ ಬಂದರು. ಗುಡಿಸಲಿಗೆ ಬೆಂಕಿ ಬಿದ್ದ ಆ ಪ್ರಕರಣವೂ ಇತರ ಎಲ್ಲಾ ದುರಂತಗಳಂತೆ ತಣ್ಣಗಾಗುವುದರಲ್ಲಿತ್ತು.ಅಪಾರ ಪ್ರಮಾಣದ ನಷ್ಟವಾಗಿದ್ದರೂ,ಹೆಚ್ಚಿನ ಸಾವು ನೋವು ಸಂಭವಿಸಿರಲಿಲ್ಲವಾದ್ದರಿಂದ ಸುದ್ದಿಬಾಕ ಮೀಡಿಯಾಗಳಿಗೂ ಪ್ರಕರಣ ಸಪ್ಪೆಯೆನಿಸಿತ್ತು.ಅದರೆ,ಯಾರಿಗೂ ಅರಿವಾಗದಂತೆ ಹುಟ್ಟಿಕೊಂಡಿದ್ದ ಸತ್ಯ ಶೋಧನಾ ಸಮಿತಿ ಇಂದು ಹೊಸ ಸುದ್ದಿಯೊಂದನ್ನು ಸ್ಫೋಟಿಸಿತ್ತು. ಸ್ಲಂ ಪ್ರದೇಶವನ್ನು ಖಾಲಿ ಮಾಡಿಸುವ ಸಲುವಾಗಿ ಲ್ಯಾಂಡ್ ಮಾಫಿಯಾ ಈ ಕೃತ್ಯ ಎಸಗಿದೆ ಎಂದಿತ್ತು. ಸರ್ಕಾರದ ನಿಕಟವರ್ತಿಯೊಬ್ಬನ ಕೈವಾಡವಿದೆ ಎಂಬ ಆರೋಪವನ್ನೂ ಮಾಡಿತ್ತು. ಪರಿಣಾಮ ನಗರದ ಇಡೀ ಮೀಡಿಯಾ ಪ್ರಪಂಚವೇ ಬೂದಿಯೊಳಗೆ ಸುದ್ದಿ ಕೆದಕಲು ಬಂದಿತ್ತು. ಕ್ಯಾಮರಾ ಮ್ಯಾನ್ ಗಳ ಸಾಹಸ ಮುಂದುವರಿದಿದ್ದರೆ,ಬಹಳ ದಿನಗಳ ನಂತರ ಭೇಟಿಯಾಗಿದ್ದ ವರದಿಗಾರರೆಲ್ಲಾ ಗುಂಪು ಗುಂಪಾಗಿ ಸ್ವಾರಸ್ಯಕರ ಹರಟೆಯಲ್ಲಿ ತೊಡಗಿದ್ದರು. ಸತ್ಯ ಶೋಧನ ಸಮಿತಿಯ ಆಕೆಗೆ, ವರದಿಗಾರರು ತನ್ನ ಸೌಂಡ್ ಬೈಟ್ ಪಡೆಯಲಿಲ್ಲ ಎಂಬ ಬೇಸರವಿದ್ದಂತಿತ್ತು. ಮುಳುಗುತ್ತಿದ್ದ ಸೂರ್ಯನ ಕಿರಣಗಳು ಅಳಿದುಳಿದಿದ್ದ ಗುಡಿಸಲುಗಳ ಪಳೆಯುಳಿಕೆಗಳಿಗೆ ಕೆಂಪು ಬಣ್ಣ ಮೆತ್ತುತ್ತಿತ್ತು. ------------------------ ರಾತ್ರಿ. ಪುಟ್ಟ ಬೆಚ್ಚನೆ ಗೂಡಿನಲ್ಲಿ ಇದುವರೆಗೆ ಹದುಗಿಕೊಂಡಿದ್ದವರು, ಬೀದಿಗೆ ಬಿದ್ದಿದ್ದಾರೆ.........ಟಿವಿಯಲ್ಲಿ ಪ್ರಣತಿ ಭಾವಪೂರ್ಣವಾಗಿ ವಿವರಣೆ ನೀಡುತ್ತಾ ಇದ್ದಳು. 'ಹೇಗೆ ಕಾಣ್ತಾ ಇದ್ದೀನಿ...'ಪ್ರಣತಿ ಪ್ರಶ್ನೆಗೆ ಸೂರಜ್ ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನೂ ಸಿಟ್ಟು ಇಳಿದಿಲ್ಲೇನೋ ಎಂದುಕೊಂಡ ಅವನತ್ತ ತಿರುಗಿದಳು. ಸೂರಜ್ ಟಿವಿ ಕಡೆ ಕಣ್ಣು ನೆಟ್ಟು ನೀರು ಕುಡಿಯುತ್ತಿದ್ದ. ಇನ್ನೂ ಒಂದೆರಡು ರೌಂಡ್ ಇಳಿಸಬೇಕು ಎಂಬ ಉತ್ಸಾಹದಲ್ಲಿದ್ದ ಸೂರಜ್ ನನ್ನು ಪಾರ್ಟಿ ಱರಂಭವಾದ ಸ್ವಲ್ಪ ಹೊತ್ತಿಗೇ ಅವಸರ ಅವಸರವಾಗಿ ಕರೆ ತಂದಿದ್ದಳು ಪ್ರಣತಿ. ಪಾಟೀಲ್ ಹೇಳಿದ್ದ 10.00 ಗಂಟೆ ನ್ಯೂಸ್ ನ ಹೈಲೈಟ್ ನಿಂದೇ ಸ್ಟೋರಿ ಅಂತ. 'ಉಹು...ಯಾಕೋ ನಿನ್ನ ಹೊಸ ಹೇರ್ ಸ್ಟೈಲ್ ಸ್ಕ್ರೀನ ನಲ್ಲಿ ಚೆನ್ನಾಗಿ ಕಾಣ್ತಾ ಇಲ್ಲ.' ಸೂರಜ್ ಮಾತು ಪ್ರಣತಿಗೆ ನಿಜ ಅನ್ನಿಸ್ತು. ಈ ಸ್ಟೋರಿಗೆ ಪಿಟಿಸಿ ಕೊಡಬೇಕಾಗುತ್ತೆ ಅಂತಲೇ ಬೆಳಗ್ಗೆ ಬ್ಯೂಟಿ ಪಾರ್ಲರ್ ಗೆ ಹೋಗಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಳು. 'ವೆಂಕಟ್ ಗೆ ಹೇಳಿದ್ದೆ ಅಷ್ಟು ಕ್ಲೋಸ್ ಅಪ್ ಬೇಡ ದಪ್ಪ ಕಾಣ್ತೀನಿ ಅಂತ. ಛೇ ಸರಿಯಾಗಿ ಬಂದಿಲ್ಲ...' ಅಂದು ಕೊಂಡಳು. 'ನಿನ್ನ ಹಿಂದೆ ಬ್ಯಾಕ್ ಡ್ರಾಪ್ ನಲ್ಲಿ ಕಾಣ್ತಾ ಇರೋ ಜನ ಎಷ್ಟು ಆರ್ಟಿಫಿಷಿಯಲ್ ಆಗಿ ಅಳ್ತಾ ಇದ್ದಾರೆ ನೋಡು' ಸೂರಜ್ ಹೇಳಿದ. ಪ್ರಣತಿ ಘಟನೆಯ ಬಗ್ಗೆ ವಿವರಣೆ ನೀಡುವಾಗ ಫ್ರೇಮ್ ನಲ್ಲಿ ಹಿಂದುಗಡೆ ಏನು ಇರಬೇಕೆಂದು ವೆಂಕಟ್ ಸಾಕಷ್ಟು ತಲೆ ಕೆಡಿಸಿಕೊಂಡು ಬಳಿಕ ಬೀದಿಪಾಲದ ಜನ ಅಳುತ್ತಾ ಇದ್ದರೆ ಫ್ರೇಮ್ ತುಂಬಾ ಚೆನ್ನಾಗಿರುತ್ತೆ ಎಂದಿದ್ದ. ಅಲ್ಲಿದ್ದವರನ್ನೆಲ್ಲಾ ಸೇರಿಸಿ ಇವಳ ಹಿಂದೆ ಗೋಳಾಡುತ್ತಾ ನಿಲ್ಲುವಂತೆ ಹೇಳಿದ್ದ. ಯಾರಿಗೂ ಅಳು ಬರುತ್ತಿರಲಿಲ್ಲವಾದ್ದರಿಂದ ಅಳುವಂತೆ ನಟಿಸುತ್ತಾ ಕ್ಯಾಮರಾವನ್ನೇ ನೋಡಲಾರಂಭಿಸಿದ್ದರು. ವೆಂಕಟ್ ಸಾಕಷ್ಟು ಹೇಳಿ, ಹಲವು ಬಾರಿ ಟೇಕ್ ತಗೊಂಡು ಕೊನೆಗೆ ಒ ಕೆ ಎಂದಿದ್ದ. ಈಗ ನೀಡಿದ್ರೆ ಅಳುತ್ತಾ ನಿಂತವರೆಲ್ಲಾ ಕ್ಯಾಮೆರಾಗಾಗಿಯೇ ಅಳುತ್ತಿರುವಂತೆ ಅನಿಸುತ್ತಿತ್ತು. ಪ್ರಣತಿಗೆ ಚಿಕ್ಕದಾಗಿ ಆತಂಕ ಶುರುವಾಯ್ತು. ಕಳೆದ ಬಾರಿ ಹೂಚ್ ಟ್ರಾಜಿಡಿ ಸರಿಯಾಗಿ ಕವರ್ ಮಾಡಲಿಲ್ಲ ಅಂತ ಪಾಟೀಲ್ ಗುರುಗುಟ್ಟಿದ್ದ. ಬೇರೆ ಛಾನಲ್ ಗಳನ್ನು ನೋಡಿ, ಕುಟುಂಬವನ್ನು ಕಳೆದುಕೊಂಡು ಅಳುತ್ತಾ ಇರುವವರ ಬೈಟ್ ತಂದೇ ಇಲ್ಲ ಎಂದು ಎಗರಾಡಿದ್ದ. ದುರಂತಗಳ ವರದಿ ನೋಡ್ತಾ ಇದ್ದರೆ ಜನ ಕಣ್ಣೀರು ಸುರಿಸಬೇಕು ಗೊತ್ತಾ ಎಂದು ಮೂದಲಿಸಿದ್ದ. ಅದಕ್ಕಾಗಿಯೇ ಈ ಬಾರಿ ಪ್ರಣತಿ ವಿಶೇಷ ಕಾಳಜಿ ವಹಿಸಿದ್ದಳು. ಈಗ ನೋಡಿದ್ರೆ ಬರೀ ತಪ್ಪುಗಳೇ ಕಣ್ಣಿಗೆ ಬೀಳ್ತಾ ಇದೆ. ರಿಪೋರ್ಟ್ ಮುಗಿಯುತ್ತಿದ್ದಂತೆ ಬೇರೇನೂ ನೋಡೋ ಮನಸ್ಸಿಲ್ಲದೆ ಪ್ರಣತಿ ಟಿವಿ ಆರಿಸುವುದಕ್ಕೂ, ಮೊಬೈಲ್ ಸದ್ದು ಮಾಡುತ್ತಾ ಸಂದೇಶ ಬಂದಿದೆ ಎಂಬ ಮಾಹಿತಿ ನೀಡುವುದಕ್ಕೂ ಸರಿ ಹೋಯಿತು. 'ಹೋ, ಫೋನ್ ಮಾಡಿ ಉಗಿಯೋ ಬದಲು ಪಾಟೀಲ್ ಮೆಸೇಜ್ ಕಳಿಸಿದ್ದಾನೆ. ನಾಳೆ ಆಫೀಸಲ್ಲಿ ಇದೆ ಹಬ್ಬ' ಎಂದುಕೊಂಡು ಬೇಸರದಿಂದಲೇ ಮೊಬೈಲ್ ಕೈಗೆತ್ತಿಕೊಂಡ ಪ್ರಣತಿಗೆ ಆಶ್ಚರ್ಯವಾಯ್ತು. 'ನೈಸ್ ರಿಪೋರ್ಟ್. ವೆರೀ ಮಚ್ ಟಚಿಂಗ್. ಗುಡ್ ಎಂದಿತ್ತು.' ಪ್ರಣತಿಯ ಎಲ್ಲಾ ಆತಂಕ ಕ್ಷಣಾರ್ಧದಲ್ಲೇ ಕರಗಿತು. ----------------------------- ಸುಟ್ಟು ಹೋಗಿದ್ದ ಆ ಕೊಳೆಗೇರಿಯ ಪಕ್ಕದ ಸಾರಾಯಿ ಅಂಗಡಿಯಲ್ಲಿ ನಿತ್ಯದಷ್ಟು ಜನ ಇರಲಿಲ್ಲ. ಮನೆ ಕಳೆದುಕೊಂಡಿದ್ದ ಹಲವರು ಬೇರೆ ಆಶ್ರಯ ಹುಡುಕಿ ಹೊರಟಿದ್ದರು. ಇನ್ನೂ ಕೆಲವರು ತಲೆಯ ಮೇಲಿನ ಸೂರಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರು. ಬೆಟ್ಟಪ್ಪ ಯಾಕೋ ಸ್ವಲ್ಪ ಹೆಚ್ಚೇ ಭಾವಾವೇಷದಲ್ಲಿದ್ದ. ದುಖದಲ್ಲಿದ್ದ. 'ಏನ್ಲಾ ಹಿಂಗಾಯ್ತು ಕೆಂಚ,ಗುಂಡು ಹಾಕಿದ್ ಮೇಲೆ ಮೊನ್ನೆ ಸುಮ್ನೆ ಮನೆ ಕಡೆ ಹೋಗಿದ್ರೆ ಇಷ್ಟೆಲ್ಲಾ ಆಯ್ತಿತ್ತಾ,ಅಲ್ಲಿ ಹಟ್ಟಿ ತಾವ ಅಲ್ಯಾರನ್ನಾ ಬೈಯ್ತಾ ಕುಂತ್ಕೊಂಡೆ...ಅಲ್ಲೇ ಬೀಡಿ ಸೇದಿ ಒಗಾಸ್ದೋ . ನೋಡ್ಲಾ ಹೆಂಗಾಗೋಯ್ತು...'ಬೆಟ್ಟಪ್ಪ ಕುಡಿದ ಅಮಲಲ್ಲಿ ಗೋಳಾಡತೊಡಗಿದ. 'ಲೇ ಸುಮ್ಕಿರ್ಲಾ...ಯಾರಾದ್ರೋ ಕೇಳಿಸ್ಕೊಂಡ್ರೆ ಅಷ್ಟೇಯಾ ಜೈಲಿಗೆ ಹೋಗ್ಬೇಕಾಯ್ತದೆ. ಅದರಲ್ಲೂ ಯಾರೋ ಬಂದು ಬೆಂಕಿ ಹಾಕಿದ್ದೂ ನೋಡಿದೀವಿ ಅಂತ ಬೇರೆ ಸುಳ್ಳು ಹೇಳಿದೀವಿ.' ಕೆಂಚ ಬೆಟ್ಟಪ್ಪನ್ನ ಬಾಯಿ ಮುಚ್ಚಿ ಪಿಸುಗುಟ್ಟಿದ. 'ಅಲ್ಲಿ ಪೊದೆಗೆ ಬೆಂಕಿ ಹೊತ್ಕೊಂಡ್ರೂ ನಾವು ಸುಮ್ನೆ ಕಣ್ಣುಮುಚ್ಕೊಂಡು ಹೋಗಿದ್ದು ತಪ್ಪು ಕಣ್ಲಾ...ಬೆಂಕಿ ಇಷ್ಟು ದೊಡ್ದಾಗಿ ಸುಟ್ಟು ಹಾಕ್ ಬಿಡ್ತಾದೇ ಅನ್ ಕಂಡಿರಲಿಲ್ಲಾ ಕೆಂಚ...'ಬೆಟ್ಟಪ್ಪನ್ನ ಗೋಳಾಟ ಮುಂದುವರಿದೇ ಇತ್ತು. ------------------------------- ಮಧ್ಯರಾತ್ರಿ 'ಮಿನಿಸ್ಚ್ರು ರೆಡ್ಡಿ ಹತ್ರ ಮಾತಾಡಿದ್ಯಾ....' ಟಿವಿಯಲ್ಲಿ ಬರುತ್ತಿದ್ದ ಯಾವುದೋ ರೊಮ್ಯಾಂಟಿಕ್ ಮೂವಿಯಲ್ಲಿ ಮುಳುಗಿದ್ದ ಪ್ರಣತಿ, ಸೂರಜ್ ಮಾತಿಗೆ ಪ್ರತಿಕ್ರಿಯಿಸಲಿಲ್ಲ. 'ನೀನು ಮಾತಾಡ್ದೇ ಇದ್ರೆ, ಕಷ್ಟ ಆಗುತ್ತೆ ಪ್ರಣತಿ. ಎಲ್ಲಾ ಕಡೆ ಗ್ಲೋಬಲ್ ರೆಸೆಷನ್ ಅಂತಿದ್ರೂ ನಮ್ಮ ಬಾಸ್ ನನಗೆ ಡಬಲ್ ಪ್ರಮೋಶನ್ ಕೊಡೋಕೆ ರೆಡಿ ಇದಾರೆ. ಈ ಕಾಂಟ್ರಾಕ್ಟ್ ಒಂದು ನಮ್ಮ ಕಂಪನಿಗೆ ಸಿಗಬೇಕು ಅಷ್ಟೆ. ರೆಡ್ಡಿ ನಿನ್ನ ಮಾತು ತೆಗೆದು ಹಾಕಲ್ಲ. ಇಲ್ಲ, ಅಂದ್ರೆ ನೀನು ಬಹಳ ಇಷ್ಟ ಪಟ್ಟಿರೋ ಆ ಫಾರ್ಮ ಹೌಸ್ ಕೊಂಡ್ಕೋಳ್ಳೋದು ಸಾಧ್ಯನೇ ಇಲ್ಲ. ಮರೆತು ಬಿಡು.' ಕಳೆದ ಒಂದು ವಾರದಿಂದ ಸೂರಜ್ ಕೇಳುತ್ತಲೇ ಇದ್ದ. ಪ್ರಣತಿ ಯಾಕೋ ರೆಡ್ಡಿಯನ್ನು ಕೇಳಲು ಹಿಂಜರಿದಿದ್ದಳು. 'ಖಂಡಿತಾ ನಾಳೆ ಮಾತಾಡ್ಲೇ ಬೇಕು. ರೆಡ್ಡಿಗೆ ತಾನು ಎಷ್ಟು ಬಾರಿ ಪಬ್ಲಿಸಿಟಿ ಕೊಟ್ಟಿಲ್ಲ.ಹಿಂಜರಿಕೆ ಯಾಕೆ. ತಾನು ಯಾರಿಗೂ ಅನ್ಯಾಯ ಮಾಡ್ತಾ ಇಲ್ವಲ್ಲಾ.' ಪ್ರಣತಿ ತನಗೆ ತಾನೇ ಸಮರ್ಥನೆ ಕೊಟ್ಟುಕೊಂಡಳು. ಅಗಲೇ, ಫೋನ್ ರಿಂಗಾಯ್ತು...ನಂಬರ್ ನೋಡಿದವಳೇ ಬೇಸರದಿಂದ ಫೋನ್ ಕಟ್ ಮಾಡಿದ್ಲು. 'ಯಾರದ್ದು...'ಸೂರಜ್ ಕೇಳಿದ. 'ಅದೇ ಗುಡಿಸಲಿನ ಜನ. ಇವತ್ತು ಹೋಗಿದ್ದೆನಲ್ಲಾ, ಏನಾದ್ರೋ ಇನ್ಫರ್ಮೇಶನ್ ಕೊಡಬಹುದು ಅಂತ ಫೋನ್ ನಂಬರ್ ಕೊಟ್ಟೆ. ಈಗ ನೋಡಿದ್ರೆ ಅವನ ಮಗ ಯಾರೋ ಎಸ್ ಎಸ್ ಎಲ್ ಸಿ ನಲ್ಲಿ 70 ಪರ್ಸೆಂಟ್ ತಗೊಂಡಿದಾನಂತೆ. ಆ ಇಡೀ ಕೊಳೆಗೇರಿಯಲ್ಲಿ ಇದುವರೆಗೆ ಅವನಷ್ಟು ಮಾರ್ಕ್ಸ್ ಯಾರೂ ತಗೊಂಡೇ ಇಲ್ವಂತೆ. ಒಳ್ಳೇ ಕಾಲೇಜಲ್ಲಿ ಸೀಟು ಕೊಡ್ಸಿ,. ಮಿನಿಸ್ಚ್ರ ಹತ್ರ ಹೇಳಿ ಹಣದ ಸಹಾಯ ಮಾಡ್ಸಿ ಅಂತಾ ಒಂದೇ ಸಮನೆ ಪಕ್ಕದ ಕಾಯಿನ್ ಬೂತ್ ನಿಂದ ಫೋನ್ ಮಾಡ್ತಾ ಇದ್ದಾನೆ. ಮಿನಿಸ್ಟ್ರ ಹತ್ರ ಇದೆಲ್ಲಾ ಕೇಳೋದು ಏನು ಚೆನ್ನಾಗಿರುತ್ತೆ ಹೇಳಿ...'ಪ್ರಣತಿ ಬೇಸರದಿಂದ ನುಡಿದಳು. ಮೊಬೈಲ್ ಸ್ವಿಚ್ ಆಫ್ ಮಾಡಿದವಳೆ...'ನಡೀ ಸೂರಜ್ ಮಲ್ಕೊಳ್ಳೋಣ, I am very much tierd. ನಾಳೆ ಖಂಡಿತಾ ರೆಡ್ಡಿ ಆಫೀಸಿಗೆ ಹೋಗ್ತೀನಿ' ಎಂದು ಎದ್ದು ನಿಂತಳು. ------------------------------- "ನಾನು ಹೇಳುವುದೆಲ್ಲಾ ಸತ್ಯ" ಹೆಸರಿನಲ್ಲಿ ಪ್ರಕಟಗೊಂಡಿದೆ. Posted by ಕನಸು at 3:18 AM 4 comments: Friday, May 30, 2008 ಕಪ್ಪೆಯ ನಾಲ್ಕೂ ಕಾಲು ಕಟ್ ಮಾಡಿದರೆ ಅದಕ್ಕೆ ಕಿವಿ ಕೇಳೊಲ್ಲ ಇದೊಂದು ಜೋಕ್.....ಕಾಲೇಜಿನ ದಿನಗಳಲ್ಲಿ ನಮ್ಮ ಮ್ಯಾಥ್ಸ್ ಲೆಕ್ಚರರ್ ಹೇಳುತಿದ್ದ ಜೋಕ್.... ಒಬ್ಬ ಸೈಂಟಿಸ್ಟ್ ಬಳಿ ಒಂದು ಕಪ್ಪೆ ಇತ್ತಂತೆ. ಅದು ಅವನು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತಿತ್ತು. ಒಂದು ಸಲ ಸೈಂಟಿಸ್ಟ ಇದೇ ಕಪ್ಪೆ ಮೇಲೇ ಪ್ರಯೋಗ ನಡೆಸಲು ಮುಂದಾದ. ಕಪ್ಪೆಯ ಒಂದು ಕಾಲು ಕಟ್ ಮಾಡಿ ಹಾರು ಎಂದ. ಕಪ್ಪೆ ಹಾರಿತು. ಎರಡನೇ ಕಾಲು ಕಟ್ ಮಾಡಿ ಹಾರು ಎಂದಾಗ ಕಷ್ಟ ಪಟ್ಟು ಹಾರಿತು. ಮೂರನೇ ಕಾಲು ಕಟ್ ಮಾಡಿ ಹಾರು ಎಂದಾಗ ತನ್ನೆಲ್ಲಾ ಶಕ್ತಿ ಬಳಸಿ ಹಾರಿತು. ಕೊನೆಗೆ ನಾಲ್ಕನೇ ಕಾಲೂ ಕಟ್ ಮಾಡಿ ಹಾರು ಎಂದಾಗ ಮಾತ್ರ ಅದಕ್ಕೆ ಹಾರೋಕೆ ಸಾಧ್ಯವಾಗಲಿಲ್ಲ. ಆಗ ಸೈಂಟಿಸ್ಟ್ ತನ್ನ ನೋಟ್ ಬಕ್ ನಲ್ಲಿ ಬರೆದು ಕೊಂಡ.... .....ಕಪ್ಪೆಯ ನಾಲ್ಕೂ ಕಾಲು ಕಟ್ ಮಾಡಿದರೆ ಅದಕ್ಕೆ ಕಿವಿ ಕೇಳೊಲ್ಲ.... ಕಾಲೇಜಿನ ಆ ದಿನಗಳಲ್ಲಿ ನನಗೆ ಬಹಳ ಇಷ್ಟವಾದ ಜೋಕ್ ಇದು. ನೀವೂ ಕೇಳಿರ್ತೀರಾ...ಮೊನ್ನೆ ಸುಮ್ನೆ ನಡೆದು ಹೋಗ್ತಾ ಇದ್ದಾಗ,ಈ ಜೋಕ್ ಮೆಲುಕು ಹಾಕ್ತಾ ಇದ್ದೆ. ಜೀವನದ ಸತ್ಯ ಹೇಳುತ್ತಿದೆ ಅನಿಸಿತು.ಇತ್ತೀಚೆಗೆ ದಿನಾ ತಡರಾತ್ರಿ ಬರುತ್ತಿರುವ ಗಂಡನ ಕಿಸೆಯಲ್ಲಿ ದೊರೆತ ತರುಣಿಯ ಫೋಟೋ, ಪ್ರತಿದಿನ ಮನೆಯಿಂದ ಹೊರಗೆ ಕಾಲಿಟ್ಟಾಗಲೇ ತನ್ನ ಮನೆ ಗೇಟು ತೆರೆದು ನಿಲ್ಲುವ ಕನ್ನಡಕದ ಹುಡುಗ, ಮನೆಯಲ್ಲಿ ಕಳ್ಳತನವಾದ ದಿನದಿಂದಲೇ ಹೇಳದ ಕೇಳದೆ ಕೆಲಸಕ್ಕೆ ಚಕ್ಕರ್ ಕೊಟ್ಟ ಕೆಲಸದಾಕೆ, ಇವರೆಲ್ಲಾ ಒಂದೊಂದು ಕಥೆ ಹೇಳುತ್ತಾರೆ. ಒಂದಕ್ಕೂ ಮತ್ತೊಂದಕ್ಕೂ ಯಾವುದೋ ರೀತಿ ತಾಳೆಯಾಗುತ್ತೆ. ಲೆಕ್ಕಾಚಾರ ಸರಿ ಹೋಗುತ್ತೆ. ಅದೇ ನಿಜ ಅನ್ನಿಸುತ್ತೆ. 3+4 ಕೂಡ 7, 5+2 ಕೂಡ 7 ಎಂಬುದು ಮರೆತು ಹೋಗುತ್ತೆ. ಈ ತಪ್ಪು ವಿಶ್ಲೇಷಣೆಗಳು ಬದುಕಿನ ಹಾದಿಯನ್ನೇ ತಪ್ಪಿಸಿದ್ದನ್ನು ಕಂಡಿದ್ದೀನಿ. ಕಪ್ಪೆಗೆ ನಾಲ್ಕೂ ಕಾಲು ಕಟ್ ಮಾಡಿದಾಗ ಅದು ಹಾರದಿರುವುದಕ್ಕೆ ಕಿವಿ ಕೇಳದಿರುವುದು ಕಾರಣವಲ್ಲ, ಕಾಲಿಲ್ಲದಿರುವುದು ಕಾರಣ ಎಂದು ಅರಿವಾಗುವುದರೊಳಗೆ ಬದುಕು ಹಾದಿ ತಪ್ಪಿರೊತ್ತೆ. ಅಲ್ವಾ......... Posted by ಕನಸು at 3:31 AM 3 comments: Monday, May 19, 2008 ಅಮ್ಮ ಮಾತಾಡ್ಲಿಲ್ಲ......... ಕಳೆದ ಮೂರು ದಿನಗಳಿಂದ ಮನೆಯಲ್ಲಿ ದುಸುಮುಸು.... ಎಲ್ಲವೂ ಸರಿಯಿಲ್ಲ ಎಂಬ ಭಾವ...ಎಷ್ಟು ಬೇಕೋ ಅಷ್ಟೇ ಮಾತುಕತೆ. ಮಗಳಿಗಂತೂ ಚಿಕ್ಕ ಪುಟ್ಟ ವಿಷಯಕ್ಕೂ ಕಣ್ಣಂಚಲ್ಲೇ ನೀರು. ನಾನು ಏನು ಮಹಾ ಕೇಳಿದ್ದು....ಮಂಡಿ ಕಾಣೋ ಮಿನಿ ಸ್ಕರ್ಟ್ ಹಾಕೋತೀನಿ ಅಂದ್ನಾ....ಮೈಮಾಟ ತೋರೋ ಟೈಟ್ ಟೀ ಶರ್ಟ್ ಬೇಕು ಅಂದ್ನಾ...ನನ್ನ ಇಷ್ಟು ಚಿಕ್ಕ ಆಸೆಗೆ ಬೇಡ ಅಂತಾ ಹಠ ಹಿಡಿದಿರೋ ಈ ಅಮ್ಮಒಳ್ಳೇ 18ನೇ ಶತಮಾನದಲ್ಲಿ ಬದುಕುತ್ತಿರೋ ತರಾ ಆಡ್ತಾಳಲ್ಲ.ಮೂರು ದಿನದ ಹಿಂದಿನ ಮಾತು-ಜಗಳ ನೆನಪಾಗಿ ಮತ್ತೆ ಮಗಳ ಕಣ್ಣಂಚಲ್ಲಿ ಮುತ್ತು ಸುರಿಯಿತು. ಮೊನ್ನೆ ತಾನೇ ಕಾಲೇಜಿನ ಬಣ್ಣದ ಲೋಕ ಪ್ರವೇಶಿಸಿದ್ದ ಹುಡುಗಿ ಅಲ್ಲಿನ ರಂಗು ನೋಡಿ ದಂಗಾಗಿದ್ದು ಸುಳ್ಳಲ್ಲ. ಮೊನ್ನೆವರೆಗೂ,ನೀಟಾಗಿ ಯೂನಿಫಾರ್ಮ್ ಹಾಕಿಕೊಳ್ಳುತ್ತಿದ್ದ, ಚೆನ್ನಾಗಿ ಡ್ರೆಸ್ ಮಾಡ್ಕೋಳ್ಳೋದು ಯಾವುದಾದರೋ ಮದುವೆ ಇದ್ದಾಗ ಅದ್ಕೊಂಡಿದ್ದ ಹುಡುಗಿಗೆ ಕಾಲೇಜಿನ ವಸ್ತ್ರ ವೈಭವ ಭ್ರಮೆ ಹುಟ್ಟಿಸಿತ್ತು.ಎರಡು ದಿನ ಕಾಲೇಜಿಗೆ ಹೋಗಿ ಬಂದವಳೇ ತನ್ನಲ್ಲಿರುವ ವಸ್ತ್ರ ಭಂಡಾರ ತೀರಾ ಚಿಕ್ಕದು ಮತ್ತು ಔಟ್ ಡೆಟೆಡ್ ಅನ್ನಿಸಿ, ಅಂದೇ ಅಪ್ಪನನ್ನು ಹೊರಡಿಸಿ ತನಗೆ ಬೇಕಾದ ಬಣ್ಣ ಬಣ್ಣದ ಸಲ್ವಾರ್ ಸೂಟ್,ಕುರ್ತಾ, ಜೀನ್ಸ್ ಕೊಂಡಿದ್ದಳು. ಆದರೆ, ಹೊಸದಾಗಿ ತಂದ ಜೀನ್ಸ್ ತೊಟ್ಟು ಕಾಲೇಜಿಗೆ ಹೊರಟು ನಿಂತಾಗ ಮಾತ್ರ ಯಾಕೋ ಎಲ್ಲಾ ಸರಿಯಿಲ್ಲ ಅನ್ನಿಸಿತ್ತು. ಕಾಲೇಜು ತಲುಪಿದ ಮೇಲಂತೂ ನನ್ನ ಜೀನ್ಸ್ ಗೆ ಉದ್ದನೇ ಕೂದಲೂ ಯಾವ ರೀತಿ ನೋಡಿದ್ರೂ ಹೊಂದುತ್ತಿಲ್ಲ ಅನ್ನಿಸಿತ್ತು. ಇದುವರೆಗೆ ಉದ್ದನೆ ಕೂದಲನ್ನು ಎರಡಾಗಿ ಸೀಳಿ ಜಡೆ ಹೆಣೆದು ಅದನ್ನು ಮಡಿಸಿ ಅಮ್ಮ ರಿಬ್ಬನ್ ಬಿಗಿದರೆ ನಾಳಿನವರೆಗೂ ಅದು ಭದ್ರ. ಎಷ್ಟು ಉದ್ದ ಕೂದ್ಲೇ ನಿಂದು ಚೆನ್ನಾಗಿದೆ ಅಂತ ಯಾರಾದ್ರೋ ಹೇಳಿದ್ರೆ ಮನೆಗೆ ಬಂದು ಕನ್ನಡಿ ಮುಂದೆ ನಿಂತು ಕೂದಲು ಸವರುತ್ತಿದ್ದ ಹುಡುಗಿಗೆ ತನ್ನ ಕೂದಲ ಕುರಿತು ಸಾಕಷ್ಟು ಹೆಮ್ಮೇನೇ ಇತ್ತು. ಆದರೆ,ಈಗ, ಮೊದಲು ಜೀನ್ಸ್ ಹಾಕಿದಾಗ ಯಾವತ್ತೂ ಅನ್ನಿಸಿರದಿದ್ದ ಭಾವ ಹುಡುಗಿಯನ್ನ ಕಾಡಿ, ಹತ್ತಾರು ಬಾರಿ ಲೇಡಿಸ್ ರೂಮ್ ಗೆ ನುಗ್ಗಿ ಕನ್ನಡಿ ಮುಂದೆ ನಿಲ್ಲುವಂತೆ ಮಾಡಿತ್ತು. ಜೀನ್ಸ್ ಜೊತೆ ಸೊಂಟ ಮುಟ್ಟುವ ಬಿಗಿಯಾಗಿ ಹೆಣೆದ ಉದ್ದನೇ ಜಡೆ....ಯಾಕೋ ತೀರಾ ಹಳ್ಳಿ ಗಮಾರಿ ಥರಾ ಅನ್ನಿಸಿದ್ದೇ , ಹಡುಗಿ ಹೇರ್ ಕಟ್ ಮಾಡಿಸೋ ನಿರ್ಧಾರಕ್ಕೆ ಬಂದು ಬಿಟ್ಲು. ಯಾಕೋ ನಿಂದು ತೀರಾ ಅತಿ ಆಯ್ತು ಕಣೇ. ಹೊಸ ಡ್ರೆಸ್ ಬೇಕು ಅಂದೆ, ಬೇರೆ ವಾಚ್ ಬೇಕು ಅಂದೆ, ಸ್ಕೂಟಿ ಕೊಡ್ಸಿ ಅಂತಾ ಆಗ್ಲೆ ಡಿಮ್ಯಾಂಡ್ ಇಟ್ಟಿದ್ದೀಯಾ.ಈಗ ನೋಡಿದ್ರೆ ಕೂದ್ಲು ಕಟ್ ಮಾಡಿಸ್ತಾಳಂತೆ. ನೀನೇನು ಕಾಲೇಜಿಗೆ ಶೋಕಿ ಮಾಡೋಕೆ ಹೋಗ್ತೀಯೋ ಓದೋಕೋ.... ಅಮ್ಮನಿಂದ ತೀವ್ರ ವಿರೋಧ ವ್ಯಕ್ತವಾದಾಗ, ಹುಡುಗಿಯೂ ಹಟಕ್ಕೆ ಬಿದ್ದಳು. ಊಟಿ ತಿಂಡಿ ಕಡಿಮೆ ಆಯ್ತು, ಮಾತಂತೂ ಇಲ್ಲವೇ ಇಲ್ಲ ಅನ್ನುವಷ್ಟು ಚಿಕ್ಕದಾಯಿತು. ನಗು ನಿಂತೇ ಹೋಯ್ತು. ಹಠ ಬಿಡದ ಅಮ್ಮ ಮಗಳ ಮೌನ ಕೆದಕದೆ ಹಾಗೇ ಬಿಟ್ಟರು. ಮೂರನೇ ದಿನ ಮಾತ್ರ ರಾತ್ರಿ ಊಟಕ್ಕೆ ಕೂತಾಗ ಅನ್ನ ತಿನ್ನದೇ ತಟ್ಟೆ ಕೆದಕುತ್ತಾ ಕೂತಿದ್ದವಳನ್ನು ಕಂಡು ಅಮ್ಮ, ಸರಿ ನಿನ್ನಿಷ್ಟ ಏನೂ ಬೇಕಾದ್ರೂ ಮಾಡ್ಕೋ ಅಂದಿದ್ದೇ ಹುಡುಗಿಗೆ ಗೆದ್ದ ಭಾವ. ಅರಿವಿಲ್ಲದಂತೆ ಮೊಗದಲ್ಲಿ ಅರಳಿದ ನಗೆ ಮಲ್ಲಿಗೆ. ಮಾರನೇ ದಿನ ಕಾಲೇಜಿನಲ್ಲಿ ಹೊಸ ಫ್ರೆಂಡ್ಸಗಳನ್ನೆಲ್ಲಾ ಕೇಳಿ ಹೇರ್ ಕಟ್ ಶೈಲಿಯನ್ನ ಮನದಲ್ಲೇ ಸಿದ್ದಪಡಿಸಿಕೊಂಡಳು. ದಿನಾ ಒಂದಷ್ಟು ಪೌಡರ್ ಮೆತ್ತಿಕೊಂಡು ಮೇಕಪ್ ಆಯ್ತು ಅಂದ್ಕೋಳ್ಳೋ ಅಮ್ಮನಿಗೇನು ಗೊತ್ತು, ಅಂದು ಕೊಂಡೇ ಪಕ್ಕದ ಮನೆ ಆಂಟಿ ಹತ್ರ ಬ್ಯೂಟಿ ಪಾರ್ಲರ್ ಮಾಹಿತಿ ಕಲೆ ಹಾಕಿದಳು. ಸಂಜೆ ಅಮ್ಮನ ಜೊತೆ, ಬ್ಯೂಟಿ ಪಾರ್ಲರ್ ಪ್ರವೇಶಿಸಿದಳೇ, ಅಲ್ಲಿದ್ದ ಹುಡುಗಿ ಮುಖದಲ್ಲಿ ಮೂಡಿದ್ದ ಪ್ರಶ್ನೆಗೆ ಹೇರ್ ಕಟ್ ಅಂತ ಹೆಮ್ಮೆಯಿಂದಲೇ ಉತ್ತರಿಸಿ ಸರದಿಗಾಗಿ ಕಾದು ಕುಳಿತಳು. ಅಮ್ಮ ಅಲ್ಲೇ ಇದ್ದ ಕಳೆದ ವರ್ಷದ ಯಾವುದೋ ವಿಮೆನ್ ಮ್ಯಾಗಝಿನ್ ಹಿಡಿದು ಕುಳಿತಾಗ ತನ್ನ ಹೊಸ ಲುಕ್ಸ ಹೇಗಿರಬಹುದು ಅಂತಾ ಕನಸು ಕಂಗಳಲ್ಲಿ ರಂಗವಲ್ಲಿ ಬರೆದಳು. ಪಾರ್ಲರ್ ಹುಡುಗಿ ಯಾರದೋ ಹುಬ್ಬು ಕೆತ್ತಿ, ಇನ್ಯಾರದೋ ಮುಖಕ್ಕೆ ಮತ್ತೇನೂ ಮೆತ್ತಿ ಬನ್ನಿ ಅಂದಾಗ ಮಾತ್ರ ಯಾಕೋ ಹುಡುಗಿ ಮಂಕಾದಳು. ಬಲಿ ಪೀಠ ಏರುವಂತೆ ಎತ್ತರದ ಕುರ್ಚಿ ಏರಿ ಕುಳಿತಳು. ಯಾವ ಕಟ್ ಎಂಬ ಪ್ರಶ್ನಗೆ ಅಸ್ಪಷ್ಟವಾಗಿ ಗೊಣಗಿದಳು. ಸಸ್ ಸಸ್ ಅಂತ ಕೂದಲ ತುಂಬಾ ಸ್ಪ್ರೇ ಮಾಡಿದ ಬ್ಯೂಟೀಶಿಯನ್ ಕೂದಲನ್ನು ಒಮ್ಮೆ ಎತ್ತಿ ಹಿಡಿದವಳೇ ಮೂರು ದಿನಗಳ ಬೇಗುದಿ ಅರಿತಂತೆ ಇಷ್ಟು ಕೂದಲು ಬೆಳೆಸೋಕೆ ನಿಮ್ಮ ಅಮ್ಮ ಎಷ್ಚು ವರ್ಷ ಕಷ್ಟ ಪಟ್ಟಿರ್ತಾರೆ ಗೊತ್ತಾ ನನಗೇನೂ ನಿಮಿಷಕ್ಕೆ ಕಟ್ ಮಾಡಿ ಬಿಸಾಕ್ತೀನಿ ಎಂದಳು. ಈ ಹೇಳಿಕೆಗೇ ಕಾದಿದ್ದಂತೇ ಹುಡುಗಿ ಕಣ್ಣು ಹನಿಗೂಡಿತು. ದೇವರೇ ಅಮ್ಮ ಈಗ ಒಂದೇ ಸಾರಿ ಕಟ್ ಮಾಡಿಸಬೇಡ ಕಣೇ ಅನ್ನಲಿ ಈ ಪೀಠದಿಂದ ಕೆಳಗಿ ಇಳೀತೀನಿ ಅಂದುಕೊಂಡಳು. ಅಮ್ಮ ಮಾತೇ ಮರೆತಂತೆ ಸುಮ್ಮನಿದ್ದಳು. ಕತ್ತರಿ ನಡುವೆ ಸಿಲುಕಿದ್ದ ಹುಡುಗಿಯ ಕೂಡಲು ಕಸಕ್ ಶಬ್ದದೊಂದಿಗೆ ಕಳಚಿ ನೆಲಕ್ಕೆ ಬಿತ್ತು.....ಜೊತೆಗೆ,ಹುಡುಗಿಯ ಕಣ್ಣಲ್ಲಿ ಮಡುಗಟ್ಟಿದ್ದ ಹನಿ.... Posted by ಕನಸು at 2:15 AM 4 comments: Friday, October 12, 2007 ವೋ ಬರಸಾತ್ ಕೀ ರಾತ್........ ಹೊರಗೆ ಸುರಿಯುವ ಮಳೆ, ನಸುಗತ್ತಲು, ಮುಖೇಶ್ ನ ಧರ್ದ್ ಬರೀ ಕಂಠದಿಂದ ಭೂಲೀ ಹುಯಿ ಯಾದೋ ಮುಝೆ ಇತನಾ ನ ಸತಾವೋ.....ಕಿಟಕಿಯ ಸರಳಿನ ಮೂಲಕ ಹನಿಗಣನ್ನೆಣಿಸುತ್ತಿರುವ ನಾನು........... ಯಾವತ್ತಾದರೋ ಜೋರಾಗಿ ಸುರಿವ ಮಳೆ ನೋಡುತ್ತಾ ನಿಮ್ಮ ಇಷ್ಟದ ಹಾಡು ಕೇಳುತ್ತಾ, ಒಂಟಿಯಾಗಿ ಕಾಲ ಕಳೆದಿದ್ದೀರಾ? ಹಾಗಿದ್ದರೆ ಮಳೆ ಕಟ್ಟಿಕೊಡುವ ಭಾವನಾ ಪ್ರಪಂಚದ ಪರಿಚಯ ನಿಮಗಿರಲೇ ಬೇಕು. ಆದರೂ, , ಮಳೆಗಿರುವ ನೆನಪುಗಳನ್ನು ಬಡಿದೆಬ್ಬಿಸುವ ಅಗಾಧ ಶಕ್ತಿಯ ಅರಿವಾಗಬೇಕೆಂದರೆ ಮಲೆನಾಡಿನ ಯಾವುದಾದರೋ ಹಳ್ಳಿಯಲ್ಲಿ ಮಳೆಗಾಲದ ಒಂದು ರಾತ್ರಿಯನ್ನು ಕಳೆಯಬೇಕು ಸೂರ್ಯ ಮುಳುಗುತ್ತಿದ್ದಂತೆ ತೆಪ್ಪಗಾಗುವ ಈ ಹಳ್ಳಿಗಳಲ್ಲಿ ಜೋರಾಗಿ ಮಳೆ ಸುರಿದು ಕರೆಂಟ್ ಕೈಕೊಟ್ಟರೆ ಕೇಳುವುದೇ ಬೇಡ. ಜೀಗುಟ್ಚುವ ಕತ್ತಲಲ್ಲಿ ನಿಶಬ್ವವೇ ಮೂಖವಾದಂತಹ ಮೌನ. ಧೋ ಎಂದು ಸುರಿಯುವ ಮಳೆಯ ಸದ್ದು ಕೂಡ ತನ್ನ ಏಕತಾನತೆಯಿಂದಾಗಿ ಅ ಮೌನವನ್ನು ಮತ್ತಷ್ಟು ಹೆಪ್ಪುಗಟ್ಟಿಸುತ್ತದೆ. ಕಣ್ಣು ಹಾಯಿಸಿದಷ್ಚು ಉದ್ದಕ್ಕೂ ಕಾಣುವ ಅದೇ ನೋಟ. ನೋಡುತ್ತಾ ನಿಂತರೆ ನೆನಪುಗಳು ಸುರುಳಿಯಾಗಿ ಬಿಚ್ಚಿಕೊಳ್ಳುತ್ತವೆ, ಉಣ್ಣದೆ ಮಲಗಿದವರನ್ನು ಎಬ್ಬಿಸಿ ಅಮ್ಮ ಬಲವಂತವಾಗಿ ಊಟ ಮಾಡಿಸಿದ್ದು, 25 ಪೈಸೆ ಕದ್ದಿದ್ದಕ್ಕೆ ಅಪ್ಪ ಹೊಡೆದಿದ್ದು, ಶಾಲೆಯಲ್ಲಿ ಕೊಟ್ಟ ಪುಟ್ಟ ಸ್ಟೀಲ್ ಲೋಟದ ಬಹುಮಾನವನ್ನು ಅಪ್ಪ ಹೆಮ್ಮೆಯಿಂದ ಎಲ್ಲರಿಗೂ ತೋರಿಸಿದ್ದು. ಫ್ರಿಲ್ಸ್ ಇರುವ ಫ್ರಾಕ್ ತೊಡುವ ಕನಸು ಕನಸಾಗಿಯೇ ಉಳಿದದ್ದು, ತಮ್ಮನಿಗೆ ಬರೀ ಸುಳ್ಳು ಕಥೆ ಕಟ್ಟಿ ಹೇಳಿ ನಂಬಿಸಿದ್ದು, ಅದೇ ಪುಟ್ಟ ತಮ್ಮ ಕಡಿಮೆ ಮಾರ್ಕ್ಸ್ ತಗೊಂಡು ಅಳುತ್ತಿದ್ದ ನನ್ನ ಕಣ್ಣೊರೆಸಿದ್ದು, ಎರಡು ವರ್ಷ ನಿರಂತರವಾಗಿ ಕಾಲೇಜಿನವರೆಗೂ ಹಿಂಬಾಲಿಸಿದ ಹುಡುಗ ಕೊನೆವರೆಗೂ ಮೌನವಾಗಿಯೇ ಉಳಿದು ಮರೆಯಾದದ್ದು, ಹೈಸ್ಕೂಲ್ ಪ್ರೇಮಕ್ಕೆ ಇನ್ಫ್ಯಾಚುಯೇಶನ್ ಎಂಬ ಹೆಸರಿಟ್ಟು ಬದುಕು ಗುರಿ ತಪ್ಪದಂತೆ ಕಾದಿದ್ದು......ಹೀಗೇ ಏನೇನೋ ಒಂದಕ್ಕೊಂದು ಸಂಬಂಧವಿಲ್ಲದ ನೆನಪುಗಳ ಸರಮಾಲೆ.. ಸುರಿಯುತ್ತಿರುವ ಮಳೆಯಿಂದಾಗಿ ಮನದಲ್ಲಡಗಿರುವ ನೆನಪುಗಳೆಲ್ಲಾ ಒದ್ದೆಯಾಗಿ ಒಂದಕ್ಕೊಂದು ಅಂಟಿಕೊಂಡು ಬಿಡಿಸಲಾಗದೆ, ಕಲಸುಮೇಲೊಗರವಾದ ರೀತಿ... ಈ ಯಾವ ನೆನಪುಗಳೂ ಮನಸ್ಸಿಗೆ ಎಂದಿಗೂ ಸಂತಸ ತಂದ್ದಿಲ್ಲ ..ಅಂತರ್ಮುಖಿಯಾಗಿಸುತ್ತದೆ. ಆದರೂ ಮತ್ತೆ ಮತ್ತೆ ಮಳೆ ನೋಡುತ್ತಾ ನೆನಪುಗಳ ಧೂಳು ಕೊಡಹುವ ಬಯಕೆ..ಗಾಯವನ್ನು ಮತ್ತೆ ಮತ್ತೆ ಮುಟ್ಟಿಕೊಂಡು ನೋವು ಅನುಭವಿಸುವಂತೆ ..ಎಂತಹದ್ದೋ ಅನುಭವಿಸುವ ಚಟ ಹತ್ತಿಸುವಂತಹ ಸಣ್ಣ ನೋವು....ಅದಕ್ಕೆ ನನಗನ್ನಿಸುವುದು ಮಳೆಯೆಂದರ ಮ್ಲಾನತೆ.......ಖಿನ್ನತೆ.....ನೆನಪುಗಳ ಯಾತನೆ. Posted by ಕನಸು at 2:52 AM 4 comments: Saturday, August 18, 2007 ಗುಲ್ ಮೊಹರ್ ಹಾದಿಯಲ್ಲಿ ಒಂದು ಪಕಳೆ { ಹದಿಹರೆಯದ ಆ ದಿನಗಳಲ್ಲಿ ಮೂಡಿದ ನನ್ನ ಚೊಚ್ಚಲ ಕೃತಿ। ನಾನು ಬರೆಯಬಲ್ಲೆ ಎಂಬ ವಿಶ್ವಾಸ ಮೂಡಿಸಿದ್ದ ಕಥೆ. ಹೀಗಾಗಿ ಪ್ರೀತಿ ಕೊಂಚ ಹೆಚ್ಚು। } ಪ್ರೀತಿಯ ಹುಡುಗ, ಹಾಗಂತ ಕರಿಯಬಹುದು ತಾನೆ? ಈಗ ನೀನು ಹುಬ್ಬು ಹಾರಿಸುತ್ತೀ! ಹಣೆ ಒತ್ತಿಕೊಳ್ಳುತ್ತಿ ಸರೀನಾ? ಆಶ್ಚರ್ಯ ಆದಾಗ ನೀನು ಹೀಗೇ ತಾನೆ ಮಾಡೋದು. ಈ ವಯಸ್ಸಿನಲ್ಲಿ [ನಿನಗೆಷ್ಟು ಈಗ ೪೮ ವರ್ಷ ಹೌದು ತಾನೆ] ಯಾರು "ಹುಡುಗ" ಅಂತ ಕರೆಯೋದು ಅಂತ ಆಶ್ಚರ್ಯನಾ? ಇಪ್ಪತ್ತರ ಚಿಗುರು ಮೀಸೆ ಹುಡುಗನಾಗಿ ಕೊನೆಯ ಬಾರಿ ನಿನ್ನ ನೋಡಿದಾಗ ನನ್ನ ಮನದಲ್ಲಿ ಮೂಡಿದ್ದ ನಿನ್ನ ಚಿತ್ರಕ್ಕೆ ಇನ್ನೂ ವಯಸ್ಸಾಗಿಲ್ಲ . ಇದ್ಯಾರಪ್ಪ ಅಂತ ಯೋಚಿಸುವುದನ್ನು ನಿಲ್ಲಿಸು. ನಿನಗೆ ಖಂಡಿತಾ ನನ್ನ ನೆನಪಿಲ್ಲ. ಇಷ್ಟು ದಿನ ಅದುಮಿ ಅದುಮಿ ಒಳಗೆ ಮುಚ್ಚಿಟ್ಟಿದ್ದ ಭಾವನೆಗಳೆಲ್ಲಾ ಇಂದೇಕೋ ಒಮ್ಮೆಗೆ ಆಸ್ಪೊಟಿಸಿವೆ. ಅದನೆಲ್ಲಾ ಒಳಗೆ ತುರುಕಿ ಪುನ: ಹೃದಯದ ಕದ ಮುಚ್ಚುವ ಮೊದಲು ಹೊರ ಹಾರಿದ್ದರಲ್ಲಿ ನಿನ್ನ ನೆನಪಿನ ತುಣುಕೂ ಇತ್ತು. ಭಾವನೆ ಹರಿಬಿಡಲು ಒಂದು ಗುರಿ ಬೇಕು ತಾನೆ? ನೀನು ನನ್ನ ಗುರಿ ಅಷ್ಟೇ. ನಿನ್ನ feedback ಬೇಕಿಲ್ಲ. ಆದ್ದರಿಂದ ಸುಮ್ಮನೆ ಓದು. ನಾನು ನಿನ್ನ ಜೊತೆ ಕಾಲೇಜಿನಲ್ಲಿ ನಿನ್ನದೇ ತರಗತಿಯಲ್ಲಿ ಕೂತಿರುತ್ತಿದ್ದ ಹುಡುಗಿ. ಎಲ್ಲರಿಗಿಂತ ಮೊದಲು ಬಂದು ಎಲ್ಲರಿಗಿಂತೆ ಕೊನೆಗೆ ಎದ್ದು ಸುಮ್ಮನೆ ನಡೆದು ಬಿಡುತ್ತಿದ್ದ ನಾನು ನಿನ್ನ ಅಷ್ಟೇ ಯಾಕೆ ಮತ್ಯಾರ ನೆನಪಲ್ಲೂ ಇರಲಿಕ್ಕಿಲ್ಲ. ಏಕೆಂದರೆ ನನಗೆ ನನ್ನದೇ ಆದ Identity ಇರಲೇ ಇಲ್ಲ. ಇರಲಿಲ್ಲ ಯಾಕೆ, ಈಗಲೂ ಇಲ್ಲ. ಅವತ್ತೊಂದು ದಿನ ಕಾಲೇಜಿನಲ್ಲಿ ನೀನು "ಮೇರೆ ಮೆಹೆಬೂಬ್ ತುಝೆ..." ಅಂತ ಭಾವಪೂರ್ಣವಾಗಿ ಹಾಡಿದಾಗ ಅದ್ಯಾಕೋ ಗೊತ್ತಿಲ್ಲ ನೀನು ನನಗಾಗಿಯೇ ಹಾಡಿದೆ ಅನ್ನಿಸಿಬಿಟ್ಟಿತು. ಅಂದಿನಿಂದ ನಿನ್ನ ಗುಟ್ಟಾಗಿ ಗಮನಿಸಲಾರಂಭಿಸಿದೆ. ನೀನು ಕ್ಲಾಸಿನಲ್ಲಿ ಕುಳಿತು ಹುಡುಗಿಯರನ್ನು ನೋಡುವುದು, ಅದರಲ್ಲೂ ಸೀಮಾ ರೆಡ್ಡಿಯ ಕಡೆ ಆಗಾಗ ಕಳ್ಳ ನೋಟ ಹರಿಸುವುದು, ಸೀಮಾ ಬೇರೆಯವನ ಜೊತೆ ಸುತ್ತಲಾರಂಭಿಸಿದಾಗ ಒಂದು ತಿಂಗಳು ಗಡ್ಡ ಬಿಟ್ಟು, ನಂತರ ಟ್ರಿಮ್ ಆಗಿ ಶಾರದಳನ್ನು ಹಿಂಬಾಲಿಸಿದ್ದು, ನೋಟ್ಸ್ ಬರೆದಂತೆ ನಟಿಸಿ ಚಿತ್ರ ಬರೆದದ್ದು ಯಾವುದೂ... ಯಾವುದೂ... ನನ್ನ ಕಣ್ಣು ತಪ್ಪಿಸಿಲ್ಲ. ಹುಡುಗ ಇವುಗಳಲೆಲ್ಲಾ ನನಗೆ ಬೇಸರ ತಂದ ಸಂಗತಿ ಒಂದೇ... ಇಷ್ಟೆಲ್ಲಾ ಮಾಡಿದವ ನೀನು ತಪ್ಪಿ ಕೂಡ ನನ್ನ ಕಡೆ ನೋಡಲಿಲ್ಲ. ಹಾಗಂತ ನಾನು ಕುರೂಪಿಯಾಗಿದ್ದೆ ಅಂತ ತಿಳೀಬೇಡ. ನಾನು ಸುಂದರಿಯರ ಸಾಲಿಗೆ ಸೇರಿದವಳೇ. ಅಪ್ಪನ ಶ್ರೀಮಂತಿಕೆಯೂ ಜೊತೆಗಿತ್ತು, ಬುದ್ದಿವಂತೆಯೂ ಆಗಿದ್ದೆ. ಆದರೆ ಇದೆಲ್ಲದರ ಜೊತೆಗೆ ಮುಖೇಡಿತನ, ಆತ್ಮವಿಶ್ವಾಸದ ಕೊರತೆಯೂ ಇತ್ತು. ಹುಡುಗರು ಬಿಡು, ಹುಡುಗಿಯರಲ್ಲೂ ನನಗೆ ಸುಮ ಒಬ್ಬಳೆ ಸ್ನೇಹಿತೆ. ನಮ್ಮ ಕ್ಲಾಸಿನ ಎಲ್ಲಾ ಹುಡುಗ ಹುಡುಗಿಯರ ಕಣ್ಣಿಗೆ ನಾನು ಗಂಭೀರ, ಶಾಂತ, ಅಂತರ್ಮುಖಿಯಾದ ಹುಡುಗಿ. ಆದರೆ ನಿಜ ಹೇಳುತ್ತೇನೆ ಕೇಳು, ನನಗೆ ನೀವು ಆರೋಪಿಸಿದ ಆ ಗಂಭೀರತೆ ಬೇಡವಿತ್ತು. ನನಗೂ ನೀನಾ, ರಮ್ಯ, ಸ್ಮಿತಾರಾವ್ ರಂತೆ ಮಾಡ್ ಡ್ರೆಸ್ ಮಾಡಿಕೊಂಡು ಊರು ಸುತ್ತೋ ಆಸೆ ಇತ್ತು. ಕ್ಲಾಸಿಗೆ ಚಕ್ಕರ್ ಮಾಡೋ ಆಸೆ ಇತ್ತು, ಲೆಕ್ಚರರ್‍ಗೆ ಅಡ್ಡ ಹೆಸರಿಟ್ಟು ಕರೆಯೋ ಆಸೆ ಇತ್ತು. ಥಿಯೇಟರ್‍ನ ಕತ್ತಲಲ್ಲಿ ಕುಳಿತು ಆಗಿನ ಬಿಸಿ ಜೋಡಿ " ಹಂ ತುಮ್ ಎಕ್ ಕಮರೇ ಮೆ ..." ಎಂದು ಹಾಡುವುದನ್ನು ನೋಡೋ ಆಸೆ ಇತ್ತು. ಆದರೆ... ಜೊತೆಗೆ ಭಯ ಬೇಕಾದಷ್ಟಿತ್ತು. ಹೀಗಿದ್ದ ನನ್ನ ಶುಷ್ಕ ಜೀವನದಲ್ಲೂ ಒಂದು ಬಾರಿ ವಸಂತ ಬಂತು. ಅಂತ ಸಂಭ್ರಮಿಸಿದೆ. ಹೆಚ್ಚೇನೂ ಆಗಿರಲಿಲ್ಲ. ಸುಮ ಒಂದು ಪುಸ್ತಕ ಕೊಟ್ಟು ನಿನಗೆ ಕೊಡಲು ಹೇಳಿ ಊರಿಗೆ ಹೋಗಿದ್ದಳು ಅಷ್ಟೆ. ನಗಬೇಡ ಹುಡುಗ ಅವತ್ತು ರಾತ್ರಿ ಇಡೀ ನನಗೆ ಸರಿಯಾಗಿ ನಿದ್ದೆ ಇಲ್ಲ. ನಿದ್ದೆ ಬಂದರೂ ಅರೆ ಬರೆ ಕನಸು. ನಾನು ಪುಸ್ತಕ ಕೊಟ್ಟೆ, ನೀನು ಕೈ ಹಿಡಿದೆ. ಕಣ್ಣಲ್ಲಿ ಇಳಿದೆ. ನಂತರ ಮದುವೆ ಮಕ್ಕಳು... ಹೀಗೆ ಏನೇನೋ. ಕನಸುಗಳಿಗೆ ಮಿತಿ ಕ್ಷಿತಿಜ ತಾನೆ? ಮಾರನೆ ದಿನ ಚೂರು ಮುತುವರ್ಜಿಯಿಂದ ಅಲಂಕರಿಸಿಕೊಂಡೆ. ನೆನಪಿಡು ಚೂರೇ ಚೂರು. ನನ್ನ ಅಲಂಕಾರದಲ್ಲಿ ಏನೇ ವ್ಯತ್ಯಾಸ ಆದರೂ ಅಜ್ಜಿಯ ಬೆದರಸಿವ ಕಣ್ಣಿನಿಂದ ಹಿಡಿದು ತಂಗಿಯ ಕೆದಕುವ ಪ್ರಶ್ನೆಯವರೆಗೂ ಏನೆಲ್ಲಾ ಎದುರಿಸಬೇಕು. ಅವತ್ತು ಕಾರಿಡಾರಿನ ಆ ತುದಿಯಿಂದ ನೀನು ಒಬ್ಬನೇ ನಡೆದು ಬರುತ್ತಿದ್ದರೆ ನಾನು ಆಗಲೇ ಬೆವರಲಾರಂಭಿಸಿದ್ದೆ. ಬೆವರಿ ನಡುಗುತ್ತಿದ್ದ ಕೈ ಚಾಚಿ "ನೋಟ್ಸ್" ಎಂದೆ. ಉಳಿದ ಹುಡುಗಿಯರೊಂದಿಗೆ ಏನೆಲ್ಲಾ ನೆಪ ತೆಗೆದು ಹರಟೆ ಹೊಡಿಯುವ ನೀನು ಬಗ್ಗಿಸಿದ್ದ ತಲೆ ಎತ್ತಿ ನೋಟ್ಸ್ ಪಡೆದು ಗೌರವಯುತವಾಗಿ "ಥ್ಯಾಂಕ್ಸ್" ಎಂದೆ. ಪುನ: ತಲೆ ತಗ್ಗಿಸಿ ನಡೆದುಬಿಟ್ಟೆ. ನಾನು ಪೋಣಿಸಿದ್ದ ಕನಸುಗಳೆಲ್ಲಾ ದಾರ ಕಡಿದು ಚೆಲ್ಲಾಪಿಲ್ಲಿಯಾಗಿ ಕಾರಿಡಾರಿನ ತುಂಬಾ ಹರಡಿ ಬಿದ್ದಿದ್ದರೆ ನೀನು ಅವುಗಳನ್ನೇ ನಿರ್ದಾಕ್ಷಿಣ್ಯವಾಗಿ ತುಳಿದು ಹೋಗಿಬಿಟ್ಟೆ. ಅಂದು ರಾತ್ರಿ ನನ್ನ ದಿಂಬಿಡೀ ಕಣ್ಣೀರಿನಿಂದ ಒದ್ದೆಯಾಗಿತ್ತು. ನಿಮ್ಮ ಕಾಲೇಜಿನ ನೆನಪುಗಳಲ್ಲಿ ಚಂದದ ಹುಡುಗಿಯರಿರಬಹುದು. ಅವರೊಂದಿಗೆ ನೀವು ಕಳೆದ ಮಧುರ ಕ್ಷಣಗಳಿರಬಹುದು.ಲೆಕ್ಚರರಿಂದ ಬೈಸಿಕೊಂಡ, ಹುಡುಗಿಯಿಂದ ಕಪಾಳಮೋಕ್ಷ ಮಾಡಿಸಿಕೊಂಡ ನೆನಪುಗಳಿರಬಹುದು ಆದರೆ ನನಗೆ ಕಾಲೇಜೆಂದರೆ ನೆನಪಾಗುವುದು ಬರೀ ದಪ್ಪ ಕನ್ನಡಕದ ಪ್ರೊಫೆಸರ್‍ಗಳು, ಕಪ್ಪು ಹಲಗೆಯ ತುಂಬ ತುಂಬಿಕೊಂಡ ಬಿಳಿ ಬಿಳಿ ಅರ್ಥವಾಗದ ಲೆಕ್ಕಗಳು, ಉತ್ತರಪತ್ರಿಕೆಯ ಮೇಲಿನ ಕೆಂಪು ಅಂಕಗಳು ಮಾತ್ರ. ನೀನು ನಂಬಲಿಕ್ಕಿಲ್ಲ, ಫೇರ್‍ವೆಲ್ ದಿನ ನೀವೆಲ್ಲಾ ನಿಮ್ಮ ನೆನಪುಗಳನ್ನು ಹಂಚಿಕೊಂಡು ಕಣ್ಣೀರು ಹಾಕುತ್ತಿದ್ದರೆ, ನಾನು ಚಿಂತಿಸುತ್ತಿದುದ್ದು ಒಂದೇ ವಿಷಯ. ಲೇಟಾದರೆ ಮನೆಯಲ್ಲಿ ಏನು ಹೇಳುತ್ತಾರೋ ಅಂತ. ಅದಕ್ಕೆ ನನ್ನ ಕಾಲೇಜು ಜೀವನವೇ ಒಂದು ಶುಷ್ಕ ಅನುಭವ. ನೀನು ನಂಬಲಾರೆ ಐದು ವರ್ಷಗಳಲ್ಲಿ ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆ "ನೋಟ್ಸ್" ಮತ್ತು "ಥಾಂಕ್ಸ್". ಕಾಲೇಜು ಬಿಟ್ಟ ನಂತರ ನಿನ್ನ ನೋಡಲೇ ಇಲ್ಲ, ಮನೆಯಲ್ಲಿ ಓದು ಸಾಕು ಎಂದರು. ವರಾನ್ವೇಷಣೆ ಆರಂಭಿಸಿದರು. ಆಗ ನೀನು ಖಾಲಿ ಮಾಡಿದ ಜಾಗವನ್ನು ಎದುರು ಮನೆಗೆ ಹೊಸದಾಗಿ ಬಂದ ಹುಡುಗ ತುಂಬಿದ. ಮತ್ತೆ ಕನಸುಗಳು, ಕಲ್ಪನಾ ಲೋಕ. "ನಾನೆ ವೀಣೆ ನೀನೇ ತಂತಿ..." ಆಶ್ಚರ್ಯ ಯಾಕೆ? ಜೀವನದಲ್ಲಿ ಒಬ್ಬರನ್ನೇ ಪ್ರೀತಿಸಲಿಕ್ಕೆ ಸಾಧ್ಯ ಅನ್ನುವ ಮಾತನ್ನ ನಾನು ಒಪ್ಪುವುದಿಲ್ಲ. ಅದು ಪ್ರೇಮದ ದಾರಿದ್ರ್ಯ ಇರುವವರ ಮಾತು. ನನ್ನ ಹೃದಯದಲ್ಲಿರುವ ಸಾಗರದಷ್ಟು ಪ್ರೀತಿಯನ್ನು ಎಷ್ಟೋ ಜನಕ್ಕೆ ಹಂಚಿಕೊಟ್ಟರೂ ಉಳಿಯುವಂತಿತ್ತು. ನಂತರ ನನ್ನ ಮದುವೆ ಒಬ್ಬ ಡಾಕ್ಟರ್ ಜೊತೆ ನಡೆಯಿತು. ಒಳ್ಳೆ ಮನೆ, ಒಳ್ಳೆ ಗಂಡ, ದುಡ್ಡು, ಅಂತಸ್ತು ಎಲ್ಲಾ ಸಿಕ್ಕಿತು. ನನ್ನ ಅಪ್ಪ ಕಟ್ಟಿಸಿಕೊಟ್ಟ ಆಸ್ಪತ್ರೆಯಲ್ಲಿ ದುಡಿಯಲಿಕ್ಕೇ ಹುಟ್ಟಿದಂತೆ ನನ್ನವರ ಅವಿರತ ಶ್ರಮ. ಇವೆಲ್ಲದರ ಮಧ್ಯದಲ್ಲೇ ಎರಡು ಮಕ್ಕಳು. ನಿಜ ಹೇಳುತ್ತೇನೆ ಹುಡುಗ, ಹೆಣ್ಣಿನ ಜೀವನ ಸಾರ್ಥಕ ಎನಿಸುವುದು ಈ ಹಂತದಲ್ಲೇ, ತಾಯ್ತನದಲ್ಲಿ. ಎಲ್ಲದಕ್ಕೂ ನನ್ನನ್ನೇ ಅವಲಂಬಿಸಿರುವ ಎರಡು ಮುದ್ದಾದ ಜೀವಗಳು. ಎಂತಹ ಸುಖ, ಹೃದಯ ಬಿರಿಯುವಷ್ಟು ತುಂಬಿದ್ದ ಪ್ರೀತಿಯನ್ನೆಲ್ಲಾ ಮೊಗೆದು ಮೊಗೆದು ಧಾರೆ ಎರೆದು ಅವರನ್ನು ಬೆಳೆಸಿದೆ. ನೀವೆಲ್ಲಾ ಎಲ್ಲೋ ಮರೆಯಾಗಿ ಬಿಟ್ಟಿರಿ. ಮರೆತೇ ಬಿಟ್ಟೆನೇನೋ ಎಂಬಂತಹ ವಿಸೃತಿ. "ಅಮ್ಮ ಷೂಸ್ ಎಲ್ಲಿ?", "ಜಡೆ ಹಾಕು", "ಬೇಗ ತಿಂಡಿ ಕೊಡು", "ಇನ್ನೊಂದು ಸ್ವಲ್ಪ ಹೊತ್ತು ಆಡ್ತಿನಿ" ಎನ್ನುತ್ತಿದ್ದ ಕಾಡುತ್ತಿದ್ದ ಮಕ್ಕಳು ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಾಕಾಗುತ್ತಿರಲಿಲ್ಲ. ತುಂಬಿದ ದಿನಗಳು, ಯಾರೋ ಒಬ್ಬರು ನಮ್ಮನ್ನೆ ಸಂಪೂರ್ಣವಾಗಿ ಆವಲಂಭಿಸಿದ್ದಾರೆ.ಎಂದರೆ ಎಂತಹ ತೃಪ್ತಿ ಅಲ್ಲವಾ? ಮೊನ್ನೆ ಮೊನ್ನೆ ತನಕ ನನಗೆ ಅಂಟಿಕೊಂಡಿದ್ದ ಮಕ್ಕಳು ಈಗ ತಿಂಡಿ ಮಾಡಿ ಕಾದರೆ "sorry ನನ್ನದಾಯ್ತು" ಅನ್ನುತ್ತಾರೆ. ಬೇಗ ಮನೆಗೆ ಬನ್ನಿ ಅಂದರೆ "please ಮಮ್ಮಿ its my life, I know how to lead it" ಅನ್ನುತ್ತಾರೆ. ನನ್ನೊಂದಿಗೆ ಅನ್ಯೊನ್ಯವಾಗಿ ಬೆಸೆದುಕೊಂಡಿದ್ದ ಅವರ ಜೀವನ ಯಾವಾಗ ಅವರದೇ ಆಯಿತೋ ನನಗೆ ಈಗಲೂ ಅಚ್ಚರಿ. ನನ್ನವರಿಗೆ ಎಂದಿಗೂ ನಾನು ಒಂದು ಅವಶ್ಯಕತೆ ಅಂತ ಅನಿಸಿರಲೇ ಇಲ್ಲ. ಅವರ ಜೀವನವೇ ಬೇರೆ. ಹೀಗಾಗಿ ತುಂಬೆಕೊಂಡಿದ್ದ ದಿನಗಳು, ಮನಸ್ಸು ಮತ್ತೆ ಖಾಲಿ ಖಾಲಿ. ಈಗ ಪುನ: ನೀವೆಲ್ಲಾ ವೇಷ ಸರಿಪಡಿಸಿಕೊಂಡು ತಲೆ ಕೊಡವಿ ರಂಗಪ್ರವೇಶ ಮಾಡಿದ್ದೀರಿ. ಇವತ್ತು ನೋಡು ನಾನು ಒಬ್ಬಳೇ ಮನೆಯಲ್ಲಿ. ಮಗ ಸ್ನೇಹಿತರ ಮನೆಯಲ್ಲಿ, ಮಗಳಿಗೆ ಯಾವುದೋ tour, ಇವರಿಗೆ ಮೆಡಿಕಲ್ ಕಾನ್ಫರೆನ್ಸ್. ಹೊರಗೆ ಬೆಳ್ಳನೆ ಬೆಳದಿಂಗಳು. ಅರೆಬಿರಿದ ದುಂಡು ಮಲ್ಲಿಗೆ. "ಚೌದವೀಕಾ ಚಾಂದ್ ಹೊ..." ರಫಿಯ ಕಂಠ. ಎಷ್ಟು ಸುಂದರವಾಗಿದೆ. ಇವರು ಇರುತ್ತಿದ್ದರೂ ಯಾವುದಾದರು ಹ್ಯೂಮನ್ ಅನಾಟಮಿ ಪುಸ್ತಕ ಓದುತ್ತಿರುತ್ತಿದ್ದರು. ಗಂಡ ಹೆಂಡಿರಲ್ಲಿ ಒಬ್ಬರು ಮಾತ್ರ ಭಾವುಕರಾಗಿರುವುದು ಎಂತಹ ದುರಂತ ಅಲ್ವಾ? ರಾತ್ರಿಯ ಈ ನೀರವತೆಯಲ್ಲಿ ಯಾಕೋ ನೀವೆಲ್ಲಾ ತುಂಬಾ ಕಾಡುತ್ತಿದ್ದೀರಾ. ಮನಸ್ಸು ಬಿಚ್ಚಿ ಹಗುರಾಗುವ ಸಲುವಾಗಿಯೇ ಪತ್ರ ನನ್ನ ಬಗ್ಗೆ ಎನೆಂದುಕೊಳ್ಳುತ್ತಾ ಇದ್ದೀಯ? ನಲತ್ತರ ಹರೆಯದಲ್ಲಿ ಹಳೆಯ ಪ್ರೇಮದ ಕನವರಿಕೆ ಅಂದುಕೊಂಡೆಯಾ? ತಪ್ಪೆನ್ನುತ್ತೀಯಾ? ನನ್ನ ಗಂಡನ ಬಗ್ಗೆ ಎನೇನೋ ಕಲ್ಪಿಸಿಕೊಳ್ಳಬೇಡ. ಅವರು ಒಬ್ಬ ಅತ್ಯಂತ ಒಳ್ಳೆಯ ಗಂಡ. ನನಗೆ ಬೇಕಾದ ಸೆಕ್ಯುರಿಟಿ, ಸಾಮಾಜಿಕ ಗೌರವ ಕಲ್ಪಿಸಿ ಕೊಟ್ಟಿದ್ದಾರೆ. ಒಂದು ದಿನವೂ ನನ್ನ ಮಾತು ಮೀರಿಲ್ಲ. ಪಾರ್ಟಿಗಳು, ಔಟಿಂಗ್, ವರ್ಷಕ್ಕೆರಡು ಟೂರ್, ಎಲ್ಲಾ ಇದೆ. ಆದರೆ ಅದೇಕೋ ಭಾವನೆಗಳು ಬೆಸೆದಿವೆ ಎನಿಸುವುದಿಲ್ಲ. ಅಂದಿನ ಬಿಸಿ ರಕ್ತದ ಕಾಲದಲ್ಲಿ ಪ್ರೀತಿ ವ್ಯಕ್ತಪಡಿಸಲಾರದವಳಿಗೆ ಈಗ ಧೈರ್ಯ ಬಂದಿದೆ ಎಂದಿಕೊಂಡೆಯಾ? ಖಂಡಿತಾ ಇಲ್ಲ. ಎಲ್ಲೋ ಒಳಗೆ ಹುದುಗಿದ್ದ ಮರೆಯಾಗಿದ್ದ ನೀವೆಲ್ಲ ಇಂದು ಹೊರಗಿಣುಕಿದ್ದೀರಿ ಅಷ್ಟೆ. ಈಗಲೂ ನನಗೆ ಹೆಸರು ಹೇಳೋ ಧೈರ್ಯ ಇಲ್ಲ. ಜೊತೆಗೆ ಸುಮಾಳ ಅಟೋಗ್ರಾಫ್ ನಿಂದ ಕದ್ದ ನಿನ್ನ ಹಳೆಯ ವಿಳಾಸಕ್ಕೆ ಕಳಿಸುತ್ತಿರುವ ಈ ಪತ್ರ ನಿನ್ನ ಕೈ ಸೇರದು ಎಂಬ ವಿಶ್ವಾಸ. ಸಿಕ್ಕರೂ ನೀನು ಹೆಚ್ಚು ಕೆದಕಲಾರೆ ಎಂಬ ನಂಬಿಕೆ. ಹಾ....ಈ ಪತ್ರ ನಿನ್ನ ಹೆಂಡತಿಗೆ ಸಿಕ್ಕರೂ ಹೆಚ್ಚೇನು ಗಲಾಟೆಯಾಗದು ಆಕೆ ನನ್ನನು ಅರ್ಥೈಸಿಕೊಳ್ಳುತಾಳೆ ಎಂದುಕೊಳ್ಳುತ್ತೇನೆ. ಎಕೆಂದರೆ ಅವಳೂ ನನ್ನ ಗಂಡನಂತವನ ಬಗ್ಗೆ ಕನಸಿಸುತ್ತಿಲ್ಲ ಎಂದು ಯಾವ ನಂಬಿಕೆ? ಸಿನಿಕಳಂತೆ ಮಾತನಾಡುತ್ತಿದ್ದೇನೆ ಅನ್ನುತ್ತೀಯಾ? ಇಲ್ಲ ಬಿಡು ಎಷ್ಟೆಂದರೂ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅಲ್ವಾ? ಇಲ್ಲಿಗೆ ಮುಗಿಸಲೇ?
ಕಡಲ್ಕೊರೆತ ತಡೆಯಲು ಮಾಡಬೇಕಾಗಿರೋದು ಏನು?. ಸಮುದ್ರಕ್ಕೆ ತಡೆಗೋಡೆ ನಿರ್ಮಾಣ ಮಾಡುವುದೇ ಡೇಂಜರ್ ಅಂತಾರೆ ವಿಜ್ಞಾನಿಗಳು. ಸಮುದ್ರ ಕೊರೆತ ತಡೆಯಲು, ತೀರಗಳಲ್ಲಿ ವಾಸಿಸೋ ಜೀವಿಗಳ ರಕ್ಷಣೆಗೆ ಸಸ್ಯ ಸಂಕುಲವೇ ಉತ್ತಮ ತಡೆಗೋಡೆ! Suvarna News First Published Sep 26, 2022, 10:38 PM IST ವರದಿ: ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ (ಸೆ.26): ಮಳೆಗಾಲ ಅಥವಾ ಸಮುದ್ರದಲ್ಲಿ ತೂಫಾನ್, ಚಂಡ ಮಾರುತ ಕಾಣಿಸಿಕೊಂಡರೆ ಸಾಕು ಸಮುದ್ರ ಕೊರೆತದ ಪ್ರಮಾಣ ಹೆಚ್ಚಾಗುತ್ತಲೇ ಇರುತ್ತದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಇದು ಪ್ರತೀ ವರ್ಷದ ಸಮಸ್ಯೆಯಾಗಿರೋದ್ರಿಂದ ಜನಪ್ರತಿನಿಧಿಗಳು ಕೂಡಾ ಸರಕಾರದಿಂದ ಕೋಟಿ ಕೋಟಿ ಹಣ ತಂದು ತಡೆಗೋಡೆ ಹೆಸರಿನಲ್ಲಿ ಸಮುದ್ರಕ್ಕೆ ಸುರೀತಾರೆ. ಆದರೆ, ಸಮುದ್ರಕ್ಕೆ ತಡೆಗೋಡೆ‌ ನಿರ್ಮಾಣ ಮಾಡುವುದೇ ಡೇಂಜರ್ ಅಂತಾ ವಿಜ್ಞಾನಿಗಳು ಹೇಳಿದ್ರೆ, ಇದೊಂದು ಹಣ ಹೊಡಿಯೋ ಸ್ಕೀಮ್ ಅಂತಾರೆ ಜನಸಾಮಾನ್ಯರು. ಅಷ್ಟಕ್ಕೂ ಕಡಲ್ಕೊರೆತ ತಡೆಯಲು ಮಾಡಬೇಕಾಗಿರೋದು ಏನು?. ಸಮುದ್ರಕ್ಕೆ ತಡೆಗೋಡೆ ನಿರ್ಮಾಣ ಮಾಡುವುದೇ ಡೇಂಜರ್ ಅಂತಾರೆ ವಿಜ್ಞಾನಿಗಳು. ಸಮುದ್ರ ಕೊರೆತ ತಡೆಯಲು, ತೀರಗಳಲ್ಲಿ ವಾಸಿಸೋ ಜೀವಿಗಳ ರಕ್ಷಣೆಗೆ ಸಸ್ಯ ಸಂಕುಲವೇ ಉತ್ತಮ ತಡೆಗೋಡೆ! ರಾಜ್ಯದ ಕರಾವಳಿ ತೀರ ಸುಮಾರು 320ಕಿ.ಮೀ. ನಷ್ಟು ವ್ಯಾಪಿಸಿಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ ಈ ತೀರ ಪ್ರದೇಶಗಳು ಪ್ರತೀ ವರ್ಷದಿಂದ ಕಡಲ್ಕೊರೆತದಿಂದ ಬಾಧಿತವಾಗುತ್ತಿರುತ್ತವೆ. ಈ ಸಮಸ್ಯೆಯನ್ನು ತಡೆಗಟ್ಟಲು ಸರಕಾರ ಕೈಗೊಳ್ಳುತ್ತಿರುವ ಕ್ರಮವೆಂದರೆ ಸಮುದ್ರದ ಅಲೆಗಳಿಗೆ ತಡೆಗೋಡೆ ನಿರ್ಮಾಣ. ಇದಕ್ಕಾಗಿ ಟೆಂಡರ್ ಕರೆದು ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡಲಾಗುತ್ತದೆ. ಆದರೆ, ಒಂದೆರಡು ವರ್ಷಗಳಲ್ಲಿ ಈ ಎಲ್ಲಾ ಕಲ್ಲುಗಳು ಸಮುದ್ರ ಪಾಲಾಗುತ್ತವೆ. ವಿಜ್ಞಾನಿಗಳು ಮಾತ್ರ ಈ ಪ್ರಕ್ರಿಯೆಯನ್ನು ಅವೈಜ್ಞಾನಿಕ ಎಂದು ಹೇಳಿದಲ್ಲದೇ,‌ ಇದರಿಂದ ಅಪಾಯ ತಪ್ಪಿದ್ದಲ್ಲ‌ ಎಂಬ ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ. ಕಡಲಿನಲ್ಲಿ ಭರತ ಹಾಗೂ ಇಳಿತದ ಮಧ್ಯ ಇರುವ ಜಾಗವನ್ನು ಇಂಟರ್ ಟೈಡಲ್ ಝೋನ್ ಅಥವಾ ಲಿಟರಲ್ ಝೋನ್ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಈ ಜಾಗ ಲಕ್ಷಾನುಗಟ್ಟಲೇ ಜೀವಿಗಳ ವಾಸಸ್ಥಾನವಾಗಿದೆ. ಈ ಜಾಗದಲ್ಲಿ ಕಲ್ಲು ಬಂಡೆಗಳನ್ನು ಹಾಕುವುದಿಂದ ಇಲ್ಲಿರುವ ಜೀವ ಸಂಕುಲವನ್ನು ಹಾಳು ಮಾಡಿದಂತಾಗುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವವರು ಇಂತಹ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ. ಕಲ್ಲು ಹಾಕಿದಲ್ಲಿ ನಾಲ್ಕೈದು ವರ್ಷಗಳಲ್ಲಿ ಕೊಚ್ಚಿಹೋಗುತ್ತವೆ.‌ ಈ ಪ್ರಕ್ರಿಯೆಯಿಂದ ಅಪಾಯಗಳು ಕಾಣಿಸುವುದು ಕೂಡಾ ಅಷ್ಡೇ‌ ನಿಜ. ಕೆಲವು ಕಡೆ ವೈಜ್ಞಾನಿವಾಗಿ ಬ್ರೇಕ್ ವಾಟರ್‌ಗಳನ್ನು ಮಾಡಬಹುದು.‌ ಇವುಗಳನ್ನು ಸಮುದ್ರದ ಒಳಭಾಗದಲ್ಲಿ ಮಾಡಬೇಕೇ ಹೊರತು ತಟಭಾಗದಲ್ಲಲ್ಲ. ನೀರಿಗೆ ಒಂದು ಕಡೆ ತಡೆಯಾದರೆ ಮತ್ತೊಂದು ಕಡೆ ಹೊಕ್ಕುತ್ತದೆ. ಕೋಟಿಗಟ್ಟಲೆ‌ ವೆಚ್ಚ ಮಾಡಿ ಕಲ್ಲುಗಳನ್ನು ಹಾಕುವುದು ವೈಜ್ಞಾನಿಕವಾಗಿದ್ದು, ಇದರಿಂದ ಅಪಾಯವಿದೆ ಅಂತಾರೆ ವಿಜ್ಞಾನಿಗಳು. ಅಂದಹಾಗೆ, ಸಮುದ್ರ ತೀರಗಳಲ್ಲಿ ಇಕೋ‌ ಫ್ರೆಂಡ್ಲಿ ಕ್ರಮಗಳನ್ನು ಕೈಗೊಂಡರೆ ಅಲ್ಲಿ‌ ನೆಲೆಸುವ ಜೀವಿಗಳೂ ಬದುಕುತ್ತವೆ ಹಾಗೂ ಮೀನುಗಾರಿಕೆಗೆ ತೊಂದರೆಯಾಗಲ್ಲ.‌ ಬೀಚ್‌ಗಳಲ್ಲಿ ಸ್ಯಾಂಡ್ ಬೈಂಡರ್ಸ್ ಅನ್ನೋ ಸ್ಥಾನಿಕ ಸಸ್ಯಗಳನ್ನು ಹೆಚ್ಚಾಗಿ ಬೆಳೆಸಿದಲ್ಲಿ ಸಮುದ್ರ ತೀರವನ್ನು ಸವೆಯಲು ಅವುಗಳು ಬಿಡುವುದಿಲ್ಲ. ಇವುಗಳನ್ನು ಬೆಳೆಸಿದಲ್ಲಿ ಸರಕಾರ ತಡೆಗೋಡೆ‌ ನಿರ್ಮಾಣಕ್ಕೆ ವಿನಿಯೋಗಿಸುವ ಹಣದ ಶೇ.10ರಷ್ಟು ಕೂಡಾ ಖರ್ಚಾಗುವುದಿಲ್ಲ. ಕರಾವಳಿಯಲ್ಲಿ ಕಡಲ್ಕೊರೆತ; ಕಡಲಜೀವಶಾಸ್ತ್ರಜ್ಞರಿಂದ ಎಚ್ಚರಿಕೆ ಇನ್ನು ಕೆಲವು ಪ್ರದೇಶಗಳಲ್ಲಿ ಮ್ಯಾಂಗ್ರೋ ಸಸ್ಯಗಳನ್ನು ಕೂಡಾ ಬೆಳೆಸಬಹುದು. ಇದರಿಂದ ಸಮುದ್ರ ಕೊರೆತ ತಡೆಯಾಗುವುದಲ್ಲದೇ, ಮೀನುಗಾರಿಕೆಗೂ ಇವುಗಳು ಸಹಾಯವಾಗುತ್ತದೆ. ಸರಕಾರ ಈ‌ ದಿಶೆಯಲ್ಲಿ ಚಿಂತಿಸಿ ಕ್ರಮ‌ ಕೈಗೊಳ್ಳಬೇಕು.‌ ಇಲ್ಲವಾದಲ್ಲಿ ಬಡ ಮೀನುಗಾರರಿಗೆ ಬಹಳಷ್ಟು ಸಮಸ್ಯೆಯಾಗುತ್ತದೆ ಅಂತಾರೆ ತಜ್ಞರು. ಇನ್ನು ಸ್ಥಳೀಯ ಮೀನುಗಾರ ಮುಖಂಡರು ಹೇಳುವಂತೆ, ತಡೆಗೋಡೆ ನಿರ್ಮಾಣಕ್ಕೆ ಹಾಕುವ ಕಲ್ಲುಗಳ ಲೆಕ್ಕ ತೆಗೆಯುವವರು ಯಾರೂ ಇಲ್ಲ. ಮೀಟರ್ ಹಾಗೂ ಕಿ.ಮೀ.‌ಲೆಕ್ಕದಲ್ಲಿ ಕಲ್ಲು ಹಾಕಿದ್ದಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡಲಾಗುತ್ತದೆ. ಇದಕ್ಕಾಗಿ ಇದು ಕಲ್ಲಿನಲ್ಲಿ ಹಣ ಮಾಡೋ‌ ಯೋಜನೆಯೆಂದು ಕುಖ್ಯಾತಿ ಪಡೆದಿದೆ. ಇದರಲ್ಲಿ ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಕೋಟಿಗಟ್ಟಲೆ ಹಣ ನುಂಗುತ್ತಾರೆ. ಸಮುದ್ರವನ್ನು ಅದರಷ್ಟಕ್ಕೇ ಬಿಡಬೇಲ್ಲದೇ, ಅತಿಕ್ರಮಣ ತಡೆದಲ್ಲಿ ಇಂತಹ ಸಮಸ್ಯೆಗಳಾಗುವುದಿಲ್ಲ ಅಂತಾರೆ ಮುಖಂಡರು. Uttara Kannada: ಹೊನ್ನಾವರದ ತೊಪ್ಪಲಕೆರೆ ನಿವಾಸಿಗಳಿಗೆ ಕಡಲ್ಕೊರೆತದ ಸಂಕಷ್ಟ ಒಟ್ಟಿನಲ್ಲಿ ಸಮುದ್ರ ಕೊರೆತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಲ್ಲುಗಳನ್ನು ರಾಶಿ ಹಾಕಿ ಕೋಟಿಗಟ್ಟಲೇ ಹಣ ವ್ಯಯ ಮಾಡಿ ಜನರ‌ ಹಣವನ್ನು ಸಮುದ್ರ ಪಾಲಾಗುವುದನ್ನು ನಿಲ್ಲಿಸಬೇಕಿದೆ. ಬದಲಾಗಿ ತಜ್ಞರಿಂದ ಸಲಹೆ ಪಡೆದು ಸಸ್ಯ ಸಂಪತ್ತಿನ ಮೂಲಕ ಅಥವಾ ಸಮುದ್ರದೊಳಗೆ ವೈಜ್ಞಾನಿಕ ರೀತಿಯಲ್ಲಿ ಬ್ರೇಕ್ ವಾಟರ್‌ಗಳನ್ನು ನಿರ್ಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
ಶಾಂಘೈ ಟೊಂಗ್ಕೆ ಫ್ಲೋ ಟೆಕ್ನಾಲಜಿ ಕಂ., ಲಿಮಿಟೆಡ್ ಒಂದು ಹೈಟೆಕ್ ಕಂಪನಿಯಾಗಿದ್ದು ಅದು R&D ಮತ್ತು ದ್ರವ ವಿತರಣೆ ಮತ್ತು ದ್ರವ ಶಕ್ತಿ-ಉಳಿತಾಯ ಉತ್ಪನ್ನಗಳ ತಯಾರಿಕೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಏತನ್ಮಧ್ಯೆ ಉದ್ಯಮಗಳಿಗೆ ಶಕ್ತಿ-ಉಳಿತಾಯ ಪರಿಹಾರಗಳನ್ನು ಒದಗಿಸುತ್ತದೆ.ಶಾಂಘೈ ಟೋಂಗ್‌ಜಿ ಮತ್ತು ನ್ಯಾನ್‌ಹುಯಿ ಸೈನ್ಸ್ ಹೈಟೆಕ್ ಪಾರ್ಕ್ ಕಂ., ಲಿಮಿಟೆಡ್‌ನೊಂದಿಗೆ ಸಂಯೋಜಿತವಾಗಿದೆ, ಟೊಂಗ್ಕೆ ಅನುಭವಿ ತಾಂತ್ರಿಕ ತಂಡವನ್ನು ಹೊಂದಿದ್ದಾರೆ.ಅಂತಹ ಪ್ರಬಲ ತಾಂತ್ರಿಕ ಸಾಮರ್ಥ್ಯದೊಂದಿಗೆ ಟೊಂಗ್ಕೆ ನಾವೀನ್ಯತೆಯನ್ನು ಮುಂದುವರಿಸುತ್ತಿದ್ದಾರೆ ಮತ್ತು "ದಕ್ಷ ದ್ರವ ವಿತರಣೆ" ಮತ್ತು "ವಿಶೇಷ ಮೋಟಾರ್ ಶಕ್ತಿ-ಉಳಿತಾಯ ನಿಯಂತ್ರಣ" ದ ಎರಡು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಈಗ ಟೊಂಗ್ಕೆ ಸ್ವತಂತ್ರ ಬೌದ್ಧಿಕರೊಂದಿಗೆ ಹಲವಾರು ಪ್ರಮುಖ ದೇಶೀಯ ಸಾಧನೆಗಳನ್ನು ಯಶಸ್ವಿಯಾಗಿ ಗಳಿಸಿದ್ದಾರೆ. "SPH ಸರಣಿಯ ಉನ್ನತ ದಕ್ಷ ಸ್ವಯಂ ಪ್ರೈಮಿಂಗ್ ಪಂಪ್" ಮತ್ತು "ಸೂಪರ್ ಹೈ ವೋಲ್ಟೇಜ್ ಶಕ್ತಿ ಉಳಿಸುವ ಪಂಪ್ ಸಿಸ್ಟಮ್" ನಂತಹ ಆಸ್ತಿ ಹಕ್ಕುಗಳು. ಅದೇ ಸಮಯದಲ್ಲಿ ಟಾಂಗ್ಕೆ ಲಂಬ ಟರ್ಬೈನ್, ಸಬ್ಮರ್ಸಿಬಲ್ ಪಂಪ್, ಎಂಡ್-ನಂತಹ ಹತ್ತು ಸಾಂಪ್ರದಾಯಿಕ ಪಂಪ್‌ಗಳ ತಂತ್ರಜ್ಞಾನವನ್ನು ಸುಧಾರಿಸಿದರು. ಹೀರುವ ಪಂಪ್ ಮತ್ತು ಮಲ್ಟಿಸ್ಟೇಜ್ ಕೇಂದ್ರಾಪಗಾಮಿ ಪಂಪ್, ಸಾಂಪ್ರದಾಯಿಕ ಉತ್ಪನ್ನ ರೇಖೆಗಳ ಒಟ್ಟಾರೆ ತಾಂತ್ರಿಕ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಎಲ್ಲಾ ಕಾರ್ಖಾನೆಗಳು BV ಪ್ರಮಾಣೀಕೃತ ISO 9001: 2015, ISO 14001 ಗುಣಮಟ್ಟದ ಸಿಸ್ಟಮ್ ಪ್ರಮಾಣೀಕರಣವನ್ನು ಅಂಗೀಕರಿಸಿವೆ ಮತ್ತು ಪೇಟೆಂಟ್ ಪಡೆದ ಉತ್ಪನ್ನಗಳನ್ನು 20 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗಿದೆ. ISO 9001 ಪ್ರಮಾಣೀಕರಣವು ಗ್ರಾಹಕರ ನಿರೀಕ್ಷೆಗಳನ್ನು ಸ್ಥಿರವಾಗಿ ಪೂರೈಸುವ ಮತ್ತು ಮೀರುವ ನಮ್ಮ ಕಾರ್ಖಾನೆಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.ಈ ಕಾರಣಕ್ಕಾಗಿ, ಅನೇಕ ಖರೀದಿದಾರರು ಕಳಪೆ ಉತ್ಪನ್ನ ಅಥವಾ ಸೇವೆಯನ್ನು ಖರೀದಿಸುವ ಅಪಾಯವನ್ನು ಕಡಿಮೆ ಮಾಡಲು ಪೂರೈಕೆದಾರರು ISO 9001 ಪ್ರಮಾಣೀಕರಣವನ್ನು ಹೊಂದಿರಬೇಕು.ISO 9001 ಪ್ರಮಾಣೀಕರಣವನ್ನು ಸಾಧಿಸುವ ವ್ಯಾಪಾರವು ತ್ಯಾಜ್ಯ ಮತ್ತು ದೋಷಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಸಾಂಸ್ಥಿಕ ದಕ್ಷತೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ISO 9001 ಗುಣಮಟ್ಟ ನಿರ್ವಹಣಾ ವ್ಯವಸ್ಥೆಯು ವಿಶ್ವದ ಅತ್ಯಂತ ಜನಪ್ರಿಯ ಗುಣಮಟ್ಟದ ಸುಧಾರಣೆ ಮಾನದಂಡವಾಗಿದೆ, ಜಗತ್ತಿನಾದ್ಯಂತ 180 ದೇಶಗಳಲ್ಲಿ ಒಂದು ಮಿಲಿಯನ್ ಪ್ರಮಾಣೀಕೃತ ಸಂಸ್ಥೆಗಳನ್ನು ಹೊಂದಿದೆ.ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ (ISO) ಪ್ರಕಟಿಸಿದ 9000 ಫ್ಯಾಮಿಲಿ ಆಫ್ ಸ್ಟ್ಯಾಂಡರ್ಡ್‌ಗಳಲ್ಲಿ ಇದು ಅನುಸರಣೆ ಮೌಲ್ಯಮಾಪನದ ಉದ್ದೇಶಕ್ಕಾಗಿ ಬಳಸಬಹುದಾದ ಏಕೈಕ ಮಾನದಂಡವಾಗಿದೆ.ISO 9001 ISO 13485 ವೈದ್ಯಕೀಯ ಸಾಧನಗಳು), ISO/TS 16949 (ಆಟೋಮೋಟಿವ್) ಮತ್ತು AS/EN 9100 (ಏರೋಸ್ಪೇಸ್), ಹಾಗೆಯೇ OHSAS ನಂತಹ ವ್ಯಾಪಕವಾಗಿ ಬಳಸಲಾಗುವ ನಿರ್ವಹಣಾ ವ್ಯವಸ್ಥೆಯ ಮಾನದಂಡಗಳನ್ನು ಒಳಗೊಂಡಂತೆ ಅನೇಕ ಇತರ ಪ್ರಮುಖ ವಲಯ-ನಿರ್ದಿಷ್ಟ ಮಾನದಂಡಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ. 18001 ಮತ್ತು ISO 14001.
ಇಡೀ ಚಿತ್ರವನ್ನು ಗುಲ್ಜಾರ್ ಕವಿತೆಯಾಗಿಸಿದ್ದರೆ, ಅರ್.ಡಿ.ಬರ್ಮನ್ ಅದನ್ನೊಂದು ವಿಷಾದದ ರಾಗವಾಗಿಸುತ್ತಾರೆ, ಹಾಡಾಗಿಸುತ್ತಾರೆ. ಮತ್ತು ಈ ಹಾಡು 35 ವರ್ಷಗಳ ನಂತರವೂ ನಮ್ಮನ್ನು ಕಾಡುತ್ತಲೇ ಇದೆ. ‘ಇಜಾಸತ್’ ಹಿಂದಿ ಸಿನಿಮಾ Sun NXT ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಪ್ರೇಮ ಎಂದರೆ ಏನು? ಅರ್ಥ ಮಾಡಿಕೊಳ್ಳಬೇಕಾದ ಅನುಬಂಧವೇ? ನಿಭಾಯಿಸಬೇಕಾದ ಜವಾಬ್ದಾರಿಯೇ? ಹಂಚಿಕೊಂಡಾದರು ಉಳಿಸಿಕೊಳ್ಳಬೇಕಾದ್ದೆ? ಅಥವಾ ಬಿಟ್ಟುಕೊಟ್ಟು ಉಳಿಸಿಕೊಳ್ಳುವುದೆ? ಚೌಕಟ್ಟುಗಳನ್ನು ಒಪ್ಪಿಕೊಂಡು ಗೌರವಿಸುವುದೋ ಅಥವಾ ಚೌಕಟ್ಟುಗಳನ್ನು ಮೀರುವುದೋ? ಹಾಗೆ ಮೀರಿದ್ದೇ ಆದರೆ ಇನ್ನೊಂದು ಮನೆಯಂಗಳದಲ್ಲಿ ಉಳಿಸುವ ಹೆಜ್ಜೆ ಗುರುತಿಗೊಂದು ವಿಳಾಸ ಸಿಗಬಹುದೆ? ವಿಳಾಸದ ಮಾತಿರಲಿ ಆ ಇನ್ನೊಂದು ಅಂಗಳದಲ್ಲಿ ಆ ಹೆಜ್ಜೆ ಗುರುತು ಮೂಡಬಹುದೆ ಹಾಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ. 1987ರಲ್ಲಿ ಬಿಡುಗಡೆಯಾದ ಚಿತ್ರ ಇದು. ಆ ಚಿತ್ರ ಬಂದ ಕಾಲವನ್ನು ಗಣನೆಗೆ ತೆಗೆದುಕೊಂಡರೆ ಅವುಗಳ ನಿರ್ವಹಣೆ ಸಹ ಸುಲಭವಾಗಿರಲಿಕ್ಕಿಲ್ಲ. ಇಲ್ಲಿ ಮದುವೆಯಾಚೆಗಿನ ಸಂಬಂಧ ಇದೆ. ವಿಚ್ಛೇದನ ಇದೆ. ಆದರೆ ಹೆಂಡತಿಯನ್ನು ಕೆಟ್ಟವಳನ್ನಾಗಿಸಿ ಅಥವಾ ಸ್ನೇಹಿತೆಯನ್ನು ಪಾಪದವಳನ್ನಾಗಿಸಿ, ಗಂಡನ ನಡವಳಿಕೆಯನ್ನು ಸಮರ್ಥಿಸಿಕೊಂಡಿಲ್ಲ. ಈ ಕಥೆಯಲ್ಲಿ ಯಾವುದೇ ‘ವಿಲನ್’ ಪಾತ್ರವಿಲ್ಲ. ಪ್ರತಿ ಪಾತ್ರದ ನಡವಳಿಕೆಗಳಿಗೂ ಅದರದೇ ಆದ ಕಾರಣವಿದೆ ಮತ್ತು ಕಥೆಯಲ್ಲಿ ಪ್ರತಿ ಪಾತ್ರಕ್ಕೂ ಒಂದು ‘ಸ್ಪೇಸ್’ ಇದೆ. ಬಹುಶಃ ಅದೇ ಕಾರಣಕ್ಕಿರಬೇಕು ಗುಲ್ಜಾರ್ ಇದನ್ನೊಂದು ಕಥೆಯನ್ನಾಗಿಸಿ ಹೇಳದೆ ಕವಿತೆಯಂತೆ ಹೇಳುತ್ತಾರೆ. ಈ ಕಥೆಯ ಒಬ್ಬ ನಾಯಕಿ ಥೇಟ್ ಕವಿತೆಯಂಥವಳು, ಯಾವುದೋ ಕರವಸ್ತ್ರದ ಮೇಲೆ ಸಾಲುಗಳಾಗಿ, ಕೋಟಿನ ಜೇಬಿನಲ್ಲಿ ಓಲೆಯಾಗಿ, ಶರ್ಟ್ ಕಾಲರ್ ಮೇಲೆ ಲಿಪ್‌ಸ್ಟಿಕ್‌ ಗುರುತಾಗಿ, ನಿಲುವುಗನ್ನಡಿಯ ಮೇಲೆ ಕವಿತೆಯ ಸಾಲಾಗಿ ಮೈದಳೆಯುವಂಥವಳು. ಅತ್ಯಾಕರ್ಷಕ ಹೌದು, ಆದರೆ ಆ ಮಾಯೆಯನ್ನು ವಾಸ್ತವಕ್ಕಿಳಿಸಲಾಗುವುದಿಲ್ಲ, ಅವಳ ಹೆಸರು ಸಹ ‘ಮಾಯಾ’ ಎಂದಿರುತ್ತದೆ. ಇನ್ನೊಬ್ಬ ನಾಯಕಿ ತೆರೆದಿಟ್ಟ ಪತ್ರದಂತವಳು, ಕರಾರುವಾಕ್, ನೇರ ಮತ್ತು ಮುಚ್ಚುಮರೆ ಮಾಡುವ ಏನೂ ಇಲ್ಲದವಳು. ಇನ್ನು ಅವನು ಆ ಇಬ್ಬರಿಗೂ ಕಾಗದವಾದವನು. ಬದುಕಿಗೆ ರಮ್ಯತೆ ಮತ್ತು ಭದ್ರತೆ ಎರಡೂ ಬೇಕೆನ್ನುತ್ತಾ, ಎರಡಕ್ಕೂ ಹೋರಾಡುತ್ತಾ, ಯಾವುದನ್ನೂ ಬಿಡಲಾಗದೆ, ಖಾಲಿ ಹಾಳೆಯಾಗಿ ಉಳಿದವನು. ಸುಬೋಧ್ ಘೋಷ್ ಅವರು ಬರೆದ ಬೆಂಗಾಲಿ ಕಥೆ ‘ಜಾತುಗೃಹ’ವನ್ನು ಗುಲ್ಜಾರ್ ‘ಇಜಾಸತ್’ ಎನ್ನುವ ಚಿತ್ರಕಾವ್ಯವನ್ನಾಗಿಸಿದ್ದಾರೆ. ‘ಜಾತುಗೃಹ’ ಎಂದರೆ ‘ಅರಗಿನ ಮನೆ’ ಎಂದು ಗೂಗಲ್ ಹೇಳುತ್ತದೆ. ಉರಿಯಬಹುದಾದ ಎಲ್ಲದರಿಂದ ಕಟ್ಟಲ್ಪಟ್ಟ, ಉರಿಯ ಒಂದು ಕಿಡಿಗಾಗಿ ಕಾಯುತ್ತಿರುವ ಮನೆ ಎಂದು ಯಾವುದೇ ದಾಂಪತ್ಯಕ್ಕೆ ಅಥವಾ ಸಂಬಂಧಕ್ಕೆ ಹೋಲಿಸುವುದು ಅದೆಷ್ಟು ಭಯಂಕರ ಮತ್ತು ಧ್ವನಿಪೂರ್ಣ. ಈ ಚಿತ್ರದಲ್ಲಿ ಗುಲ್ಜಾರ್ ರೈಲ್ವೇ ನಿಲ್ದಾಣವನ್ನು ಕಥೆಯ ಪಾತಳಿಯನ್ನಾಗಿ ಮಾಡಿಕೊಳ್ಳುತ್ತಾರೆ. ಐದು ವರ್ಷಗಳ ಹಿಂದೆ ಬೇರೆಯಾದ ಗಂಡ ಹೆಂಡತಿಯರಿಬ್ಬರೂ ಸಮಾನಾಂತರ ರೇಖೆಗಳಾಗಿ ಎಂದೂ ಸಂಧಿಸದ ರೈಲ್ವೇ ಹಳಿಗಳ ವೇಯ್ಟಿಂಗ್ ರೂಂನಲ್ಲಿ ಸಂಧಿಸುವುದರಿಂದ ಕಥೆ ಶುರು ಆಗುತ್ತದೆ. ವರ್ತಮಾನ ಭೂತಗಳೆರಡೂ ಪರಸ್ಪರ ಡಿಕ್ಕಿ ಹೊಡೆಯುತ್ತಾ, ಪರಸ್ಪರರನ್ನು ಸಮಾಧಾನಿಸುತ್ತಾ, ಪರಸ್ಪರರೊಡನೆ ಸಂವಾದಿಸುತ್ತಾ, ಅಲ್ಲಿಯವರೆಗೂ ದಕ್ಕದ ಒಂದು ಮುಗಿತಾಯವನ್ನು ತಲುಪುತ್ತವೆ. ಆದರೆ ಅವೆರಡೂ ಸಂಧಿಸುವುದು ಮಾತ್ರ ಯಾವುದೇ ಶಾಶ್ವತತೆಯ ಕುರುಹಿಲ್ಲದ ವೇಯ್ಟಿಂಗ್ ರೂಮಿನಲ್ಲಿ. ಎಲ್ಲೆಲ್ಲಿಂದಾದರೂ ಜನ ಅಲ್ಲಿಗೆ ಬರಬಹುದು, ಅಲ್ಲಿಂದ ಎಲ್ಲೆಲ್ಲಿಗಾದರೂ ಹೋಗಬಹುದು, ಅಲ್ಲಿ ತಂಗಿರುವಷ್ಟು ಕಾಲ ಮಾತ್ರ ಸತ್ಯ… ಮಹೇನ್ (ನಾಸಿರುದ್ದೀನ್ ಶಾ) ಮತ್ತು ಸುಧಾ (ರೇಖಾ) ಹೀಗೆ ಮಳೆ ಜೋರಾಗಿ, ಹಲವು ರೈಲುಗಳು ಕ್ಯಾನ್ಸಲ್ ಆದ ರಾತ್ರಿಯೊಂದರಲ್ಲಿ, ರೈಲ್ವೆ ನಿಲ್ದಾಣದ ವೇಯ್ಟಿಂಗ್ ರೂಮಿನಲ್ಲಿ ಸಂಧಿಸುತ್ತಾರೆ. ಮೊದಲಿಗೆ ಆಕೆ ಅವನನ್ನು ಅವಾಯ್ಡ್ ಮಾಡಲು ಪ್ರಯತ್ನಿಸುತ್ತಾಳೆ, ಆದರೆ ಹೋಗುವುದೆಲ್ಲಿಗೆ? ಆ ಕಾಯುವ ಕೊಠಡಿಯಲ್ಲಿದ್ದ ಇನ್ನೊಂದು ಕುಟುಂಬವೂ ಹೋದ ಮೇಲೆ ಉಳಿಯುವುದು ಇವರಿಬ್ಬರೆ. ಆಗ ಅವರು ನಿನ್ನೆಗಳಿಗೆ ಮುಖಾಮುಖಿಯಾಗುತ್ತಾರೆ. ಫ್ಲಾಷ್ ಬ್ಯಾಕಿನಲ್ಲಿ ಕಥೆ ಬಿಚ್ಚಿಕೊಳ್ಳುತ್ತದೆ. ಇವರಿಬ್ಬರಿಗೂ ಮದುವೆ ನಿಶ್ಚಯವಾಗಿ 5 ವರ್ಷಗಳಾಗಿದೆ. ಆದರೆ 2 ವರ್ಷಗಳಿಂದೀಚೆಗೆ ಅವನಿಗೆ ಮಾಯಾ ಎನ್ನುವ ಜಲಪಾತದೊಂದಿಗೆ ಪ್ರೀತಿಯಾಗಿದೆ. ಮದುವೆಗೆ ಒತ್ತಾಯ ಜೋರಾದಾಗ ಅವನು ನೇರವಾಗಿ ಅವಳನ್ನೇ ಸಂಧಿಸಿ ವಿಷಯ ತಿಳಿಸುತ್ತಾನೆ. ಸರಿ ಮಾಯಾಳನ್ನು ಕರೆದುಕೊಂಡು ಹೋಗೋಣ ಎಂದುಕೊಂಡರೆ ಮಾಯಾ ಎಂದಿನಂತೆ ಹೇಳದೆ ಕೇಳದೆ ಎಲ್ಲಿಗೋ ಹೋಗಿಬಿಟ್ಟಿದ್ದಾಳೆ. ಅವಳು ಯಾವಾಗ ಬರುತ್ತಾಳೆ, ಬರುತ್ತಾಳೋ ಇಲ್ಲವೋ ಎನ್ನುವ ನೆಚ್ಚಿಗೆ ಇಲ್ಲ. ಮತ್ತೆ ವಾಪಸ್ಸಾಗಿ ಸುಧಾಳ ಬಳಿ ಹೇಳಿಕೊಂಡು ಮದುವೆಯಾಗುವೆಯಾ ಎನ್ನುತ್ತಾನೆ. ಅವಳೂ ಹೂ ಅನ್ನುತ್ತಾಳೆ, ಮದುವೆಯಾಗಿ ಇವನ ಮನೆಗೂ ಬರುತ್ತಾಳೆ. ಆದರೆ ಮನೆಯ ಮೂಲೆಮೂಲೆಯಲ್ಲೂ ಮಾಯಾಳ ಗುರುತು ಹಾಗೆಯೇ ಉಳಿದಿದೆ. ಎಲ್ಲೋ ಇರುವ ದುಪ್ಪಟ್ಟಾ, ಅವಳ ಪ್ರೇಮಪತ್ರಗಳು, ಗಾಗಲ್ಸ್, ಜೀನ್ಸ್, ಅವನ ಪರ್ಸಿನಲ್ಲಿ ಅವಳ ಫೋಟೋ… ‘ಈ ಮನೆಯಲ್ಲಿ ಏನು ಮುಟ್ಟಿದರೂ ಹಂಚಿಕೊಂಡಂತೆ ಅನ್ನಿಸುತ್ತದೆ. ಪೂರ್ತಿಯಾಗಿ ಯಾವುದೂ ನನ್ನದು ಅನ್ನಿಸುತ್ತಿಲ್ಲ’ ಅನ್ನುತ್ತಾಳೆ. ಅವಳ ಮಾತು ಚುಚ್ಚಿದಂತಾಗಿ ಅವನು ಪರ್ಸಿನ ಪ್ಲಾಸ್ಟಿಕ್ ಕವಚದಿಂದ ಮಾಯಾಳ ಫೋಟೋ ತೆಗೆಯುತ್ತಾನೆ, ಆದರೆ ಅದನ್ನು ಎಸೆಯುವುದಿಲ್ಲ, ಪರ್ಸಿನ ಇನ್ನೊಂದು ಅರೆಯಲ್ಲಿಡುತ್ತಾನೆ. ಅದನ್ನು ನೋಡಿದ ಅವಳು ಅದನ್ನು ಮತ್ತೆ ಅದೇ ಪ್ಲ್ಯಾಸ್ಟಿಕ್ ಕವಚಕ್ಕೆ ಸೇರಿಸುತ್ತಾಳೆ. 5 ವರ್ಷಗಳ ನಂತರ, ರೈಲ್ವೇ ಸ್ಟೇಷನ್ನಿನಲ್ಲಿ ಹಾಗೆ ಭೇಟಿಯಾದಾಗ, ಅವಕಾಶ ದೊರಕಿದಾಗ ಪಟ್ಟನೆ ಪರ್ಸ್ ತೆಗೆದು ಫೋಟೋ ಇನ್ನೂ ಇದೆಯೇ ಎಂದು ನೋಡುತ್ತಾಳೆ! ಆದರೆ ಅದಿತ್ತೇ ಇಲ್ಲವೇ ಎನ್ನುವುದನ್ನು ಗುಲ್ಜಾರ್ ನಮಗೆ ತೋರಿಸುವುದಿಲ್ಲ. ಬಹುಶಃ ಅವರು ಆಗ ಹೇಳಬೇಕಾಗಿದ್ದು ಕಳಚಿಕೊಂಡೆ ಎಂದುಕೊಂಡರೂ ಕಳಚಿಕೊಳ್ಳದ ಸಂಬಂಧಗಳ ಬಗ್ಗೆ ಅನ್ನಿಸುತ್ತದೆ. ಮನೆಯಲ್ಲಿ ಅಳಿದುಳಿದ ಮಾಯಾಳ ಸಾಮಾನುಗಳೆಲ್ಲವನ್ನೂ ಗಂಟು ಕಟ್ಟಿ ಸುಧಾ ವಾಪಸ್ ಕಳಿಸುತ್ತಾಳೆ, ಉತ್ತರವಾಗಿ ಮಾಯಾಳ ಒಂದು ಕವಿತೆ ಬರುತ್ತದೆ. ಅದೇ ಇಂದಿಗೂ ನಮ್ಮನ್ನು ಕಾಡುವ, ‘ಮೇರಾ ಕುಚ್ ಸಾಮಾನ್, ತುಮ್ಹಾರೆ ಪಾಸ್ ಪಡಾ ಹೈ..’ – ಒಂದೇ ಛತ್ರಿಯಡಿಯಲ್ಲಿ ಅಂದು ಅರ್ಧ ಒದ್ದೆಯಾಗಿ, ಅರ್ಧ ನೆನೆಯದೆ ಹೋಗಿದ್ದೆವಲ್ಲಾ, ಆ ಒಣಒಣ ಭಾಗ ನನ್ನಲ್ಲಿದೆ. ಆ ಒದ್ದೆ ಭಾಗ ಅಲ್ಲೇ ಹಾಸಿಗೆಯ ಪಕ್ಕ ಎಲ್ಲೋ ಬಿದ್ದಿರಬೇಕು, ಅದನ್ನು ಕಳಿಸುವೆಯಾ? ಚಂದಿರನೊಡನೆ ಕಳೆದ ಆ ಒಂದು ನೂರ ಹದಿನಾರು ರಾತ್ರಿಗಳು, ನಿನ್ನ ಭುಜದ ಮೇಲಿನ ಆ ಒಂದು ಮಚ್ಚೆ, ಹಾಕಿದ ಭಾಷೆ, ಮಾಡಿಕೊಂಡ ಪ್ರಮಾಣ…. ಎಂದೆಲ್ಲಾ ಆಕೆ ಪಟ್ಟಿ ಮಾಡಿ, ಅವನ್ನೂ ಕಳಿಸಿಬಿಡು, ಅವೆಲ್ಲವನ್ನೂ ಸುಟ್ಟು, ನಾನೂ ಅಲ್ಲೇ ಒರಗಿಬಿಡುತ್ತೇನೆ ಎಂದು ಬರೆದಿರುತ್ತಾಳೆ. ‘ಛೇ ಯಾಕಾದರೂ ವಾಪಸ್ ಕಳಿಸಿ ಅವಳನ್ನು ನೋಯಿಸಿದೆ, ಹೇಗೂ ಅವಳು ಇಲ್ಲಿ ನಮ್ಮ ನಡುವೆ ಇದ್ದೇ ಇದ್ದಾಳೆ, ಇದನ್ನೂ ಇಟ್ಟುಕೊಳ್ಳಬಹುದಿತ್ತು’ ಎಂದು ಹೆಂಡತಿ ನಿಟ್ಟುಸಿರಿಡುತ್ತಾಳೆ. ಆ ಪ್ರೀತಿಯ ಪ್ರವಾಹದಿಂದ ತನ್ನನ್ನು ತಾನು ಕಾಪಾಡಿಕೊಳ್ಳಲೇನೋ ಎನ್ನುವಂತೆ ಅವನು ಹೆಂಡತಿಯನ್ನು ಅವಸರವಸರವಾಗಿ ಹನಿಮೂನ್‌ಗೆ ಹೊರಡಿಸುತ್ತಾನೆ. ಪ್ಲೇನಿನವರೊಂದಿಗೆ ಮಾತಾಡಿ ಮಾಯಾ ಅವನಿಗೆ ಅಲ್ಲೇ ಹುಟ್ಟುಹಬ್ಬದ ಗಿಫ್ಟ್ ತಲುಪಿಸುತ್ತಾಳೆ. ಹೆಂಡತಿಗೆ ಅವನ ಹುಟ್ಟುಹಬ್ಬ ಎನ್ನುವುದು ಗೊತ್ತೂ ಇರುವುದಿಲ್ಲ. ಪಾಪ ಅವಳು ಹೇಗೆ ಸ್ಪರ್ಧಿಸಬೇಕು ಇಂತಹ ಪ್ರೀತಿಯ ಜೊತೆ? ಮಾಯಾ ಅವನ ಮೇಲೆ ಎಷ್ಟು ಅವಲಂಬಿತಳಾಗಿರುತ್ತಾಳೆ ಎಂದರೆ, ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡುತ್ತಾಳೆ. ಮಹೇನ್ ಅವಳ ಜವಾಬ್ದಾರಿ ತನ್ನದು ಎಂದು ಭಾವಿಸುತ್ತಾನೆ. ಅವಳು ಸಮಾಧಾನವಾಗುವವರೆಗೂ ಜೊತೆಗಿರುತ್ತೇನೆ ಎಂದುಕೊಂಡು ಅವಳ ಜೊತೆ ಕಾಲಕಳೆಯುತ್ತಾನೆ. ಆದರೆ ಹೆಂಡತಿಗೆ ಹೇಳುವುದಿಲ್ಲ. ಅವರಿಬ್ಬರ ನಡುವಿನ ಘಳಿಗೆಗಳ ಸಾಕ್ಷಿ ಹೆಂಡತಿಗೆ ಸಿಕ್ಕುತ್ತಾ ಹೋಗುತ್ತದೆ. ಗೆಳೆಯನು ಕರವಸ್ತ್ರದ ಮೇಲೆ ಕವಿತೆ ಬರೆಯುವುದಷ್ಟೇ ಅಲ್ಲದೆ, ಕೆಳಗೆ ತನ್ನ ಹೆಸರನ್ನೂ ಬರೆಯುವ ಮಾಯಾ ನಿಜಕ್ಕೂ ಅದರ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲಾರಳೆ? ಗೊತ್ತಿಲ್ಲ. ಅವಳನ್ನು ಮನೆಗೆ ಕರೆತರುತ್ತೇನೆ ಎಂದು ಹಟ ಮಾಡುವ ಮಹೇನ್ ಹೆಂಡತಿಯ ಮನಸ್ಸು ಹೇಗಿರಬಹುದು ಎಂದು ಊಹಿಸಲಾರನೆ? ಹಾಗೆ ನೋಡಿದರೆ ಸಾಕಷ್ಟು ಪ್ರಬುದ್ಧತೆಯಿಂದಲೇ ಅವರಿಬ್ಬರ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಸುಧಾಳಿಂದ ಇನ್ನೂ ಏನನ್ನು ನಿರೀಕ್ಷಿಸುತ್ತಿರುತ್ತಾನೆ ಅವನು? ‘ಕತ್ರಾ ಕತ್ರಾ ಮಿಲ್ತಾ ಹೈ, ಕತ್ರಾ ಕತ್ರಾ ಜೀನೆದೋ’ ಎಂದು ಅವರಿಬ್ಬರೂ ಬದುಕು ಶುರು ಮಾಡಿರುತ್ತಾರೆ. ಈಗ ಅವಳು ಒಂಟಿ ಸಂಜೆಗಳು ಮನೆಯಲ್ಲಿ ಕುಳಿತು, ‘ಖಾಲಿ ಹಾಥ್ ಶ್ಯಾಮ್ ಆಯೀ ಹೈ, ಖಾಲಿ ಹಾಥ್ ಜಾಯೇಗಿ’ ಎಂದು ಹಾಡುತ್ತಿದ್ದಾಳೆ. ಸುಧಾ ಮನೆಬಿಟ್ಟು ಹೊರಡುತ್ತಾಳೆ. ಅವನಿಗೆ ಹೃದಯಾಘಾತವಾಗುತ್ತದೆ. ಮಾಯ ಬಂದು ಅವನನ್ನು ನೋಡಿಕೊಳ್ಳುತ್ತಾಳೆ. ಆದರೆ ಸಮಯ ಉರುಳುತ್ತಲೇ ಇರುತ್ತದೆ. ದಿನ, ವಾರ, ತಿಂಗಳು ಕಳೆದಂತೆ ಸುಧಾಗೆ ತಾನು ಮದುವೆಯಾಗಿ ತಪ್ಪು ಮಾಡಿದೆ ಅನ್ನಿಸುತ್ತದೆ. 3-4 ತಿಂಗಳಾಗುತ್ತದೆ. ನಿನಗೆ ಬಿಡುಗಡೆ ಕೊಟ್ಟಿದ್ದೇನೆ ಎಂದು ಹೇಳಿ ಸುಧಾ ತಾನಿರುವ ವಿಳಾಸವನ್ನೂ ಕೊಡದೆ ಹೊರಟುಬಿಡುತ್ತಾಳೆ. ಅವಳನ್ನು ಮತ್ತೆ ಕರೆತರುತ್ತೇನೆ ಎಂದು ನಡುರಾತ್ರಿಯಲ್ಲಿ ಹೊರಡುವ ಮಾಯಾ ಅಪಘಾತವೊಂದರಲಿ ಸಾಯುತ್ತಾಳೆ. ಸಂಬಂಧಗಳು ಅದೆಷ್ಟು ಸಂಕೀರ್ಣ.. ಐದು ವರ್ಷಗಳ ನಂತರ ಸಿಕ್ಕಾಗ ಸಹ ಕಷ್ಟವೇ ಇಲ್ಲದಂತೆ ಅವನು ಗಂಡನ ಪಾತ್ರದೊಳಗೆ, ಅವಳು ಹೆಂಡತಿಯ ಪಾತ್ರದೊಳಗೆ ಹೋಗಿಬಿಡುತ್ತಾರೆ. ಅವಳಿದ್ದಾಳಲ್ಲ ಎಂದು ಅವನು ಬಾತ್ರೂಮಿಗೆ ಹೋಗುವಾಗ ತನ್ನ ಪರ್ಸ್, ಗಡಿಯಾರ ಎಲ್ಲವನ್ನೂ ತೆರೆದ ಸೂಟ್ಕೇಸಿನೊಳಗೆ ಎಸೆದು ಹೋಗುತ್ತಾನೆ. ಅವಳು ಅದನ್ನು ಕಾಯುತ್ತಾಳೆ. ಸ್ಟೇಷನ್ ಮಾಸ್ಟರ್ ಗುಂಡು ಹಾಕುತ್ತಿರುವುದನ್ನು ನೋಡಿ, ಛಳಿಗೆ ನನಗೊಂದಿಷ್ಟು ಎನ್ನುವಾಗ ಜೋರು ದನಿಯಲ್ಲಿ ಅವಳು ಕುಡಿಯುವ ಹಂಗಿಲ್ಲ ಎನ್ನುತ್ತಾಳೆ ಮತ್ತು ಆ ಅಧಿಕಾರದ ಚಲಾವಣೆ ಆಪ್ಯಾಯಮಾನವಾಗಿದೆ ಎನ್ನುವಂತೆ ಅವನು ಕುಡಿಯದೆ ಉಳಿಯುತ್ತಾನೆ. ಸಿಗರೇಟ್ ಬಾಯಲ್ಲಿಟ್ಟುಕೊಂಡು ಅವನು ಎಂದಿನಂತೆ ಮ್ಯಾಚ್ ಬಾಕ್ಸ್ ಗಾಗಿ ತಡಕುವಾಗ ಎಂದಿನಂತೇ ಅವಳು ಬ್ಯಾಗಿನಿಂದ ಬೆಂಕಿಪೊಟ್ಟಣ ತೆಗೆದುಕೊಡುತ್ತಾಳೆ. ‘ಆಗಂತೂ ನನಗಾಗಿ ಇಟ್ಟುಕೊಳ್ಳುತ್ತಿದ್ದೆ, ಈಗ?’ ಎಂದು ಅವನು ಕೇಳಿದರೆ ನಕ್ಕು ಮಾತು ಮರೆಸುತ್ತಾಳೆ. ಅವಳಿಗಾಗಿ ಮಳೆಯಲ್ಲಿ ಸೈಕಲ್ ತುಳಿಯುತ್ತಾ ಹೋಗಿ ಊಟ ತರುತ್ತಾನೆ, ಅವನು ಹೇಳಿದ ಎಂದು ಯಾವತ್ತೂ ಚಹಾ ಕುಡಿಯದ ಅವಳು ಚಹಾ ಕುಡಿಯುತ್ತಾಳೆ. ಕರೆಂಟ್ ಹೋಗಿ ಕತ್ತಲಾದಾಗ, ‘ಇಲ್ಲೇ ಕೂತಿರು’ ಎಂದು ಅವನು ಹೇಳಿದರೂ ಕೇಳದೆ ಅವನ ಹಿಂದೆ ಹೋಗಿ ಮೊಣಕಾಲು ಬಡಿಸಿಕೊಂಡು ಗಾಯ ಮಾಡಿಕೊಳ್ಳುತ್ತಾಳೆ. ‘ಕೂತಿರು ಎಂದರೆ ಕೂರಲಾಗುವುದಿಲ್ಲವಾ’ ಎಂದು ರೇಗಿದ ಅವನು ಮತ್ತೆ ಸಾರಿ ಕೇಳಿ, ‘ಅಭ್ಯಾಸ ಹೋಗುವುದಿಲ್ಲ…’ ಎನ್ನುತ್ತಾನೆ. ‘ಅಭ್ಯಾಸವೂ ಹೋಗುತ್ತದೆ, ಆದರೆ ಅಧಿಕಾರ ಹೋಗುವುದಿಲ್ಲ’ ಎಂದು ಅವಳು ತಣ್ಣನೆಯ ದನಿಯಲ್ಲಿ ಹೇಳುತ್ತಾಳೆ. ಈ ಭೇಟಿಯ ಶುರುವಿನಲ್ಲಿ ಅವನು ‘ಮನೆಯೂ ಒಂದು ವೇಯ್ಟಿಂಗ್ ರೂಂ ನಂತೆಯೇ ಇತ್ತು’ ಎಂದು ಗೊಣಗಿದರೆ, ಈಗ ‘ವೇಯ್ಟಿಂಗ್ ರೂಂ ಸಹ ಮನೆ ಅನ್ನಿಸುತ್ತಿತ್ತು’ ಎನ್ನುತ್ತಾನೆ. ಆಯುಷ್ಯದ ಕಾಲಪ್ರವಾಹದಲ್ಲಿ ಅವರಿಬ್ಬರಿಗಾಗಿಯೇ ಸಿಕ್ಕ ಒಂದು ಮುಷ್ಟಿ ಸಮಯದ ‘ವೇಯ್ಟಿಂಗ್ ರೂಂ’ ಅದು. ಬಹುಶಃ ಮುರಿದ ಸಂಬಂಧಗಳೂ ಸಹ ಚೂರಾಗಿ ಧೂಳಾಗುವುದಿಲ್ಲ, ಅದು ಎಲ್ಲೋ ನಮ್ಮ ಭಾಗವಾಗಿ ಉಳಿದುಬಿಡುತ್ತದೆ. ನಮ್ಮನ್ನು ಆ ಮಟ್ಟಿಗೆ ತುಂಬಿಕೊಂಡಿರುತ್ತದೆ ಅಥವಾ ಖಾಲಿಗೊಳಿಸಿರುತ್ತದೆ. ಆ ವೇಯ್ಟಿಂಗ್ ರೂಮಿನಲ್ಲಿ ಹಳೆಯ ಕಥೆ ಅನಾವರಣಗೊಳ್ಳುತ್ತಿದ್ದಂತೆ ಇಂದಿನ ಸನ್ನಿವೇಶವೂ ಅನಾವರಣಗೊಳ್ಳುತ್ತಿರುತ್ತದೆ. ಮನಸ್ಸಿಗೆ, ದೇಹಕ್ಕೆ ಸ್ಪರ್ಷದ ನೆನಪು ಬಹುಶಃ ಮಾಸುವುದಿಲ್ಲ. ರಾತ್ರಿಯೆಲ್ಲಾ ಮಾತಾಡಿದ ಮಹೇನ್ ಬರೀ ನಾನೇ ಮಾತಾಡಿದೆ ನಿನ್ನ ವಿಷಯ ಹೇಳು ಅನ್ನುತ್ತಾನೆ. ವೇಯ್ಟಿಂಗ್ ರೂಂ ಬಾಗಿಲಲ್ಲಿ ಆಕರ್ಷಕ ಪೆಪ್ಪರ್ ಸಾಲ್ಟ್ ತಲೆಗೂದಲಿನ, ಮುದ್ದು ಮುದ್ದು ಶಶಿಕಪೂರ್ ನಿಂತಿರುತ್ತಾನೆ. ಧಾವಿಸಿ ಬಂದವನೇ ಅವಳನ್ನು ಅಪ್ಪಿ ‘ಅಬ್ಬಾ ನನ್ನ ಜೀವವೇ ಹೋಗಿತ್ತು’ ಎಂದು ಖುಷಿಯಲ್ಲಿ ಹೇಳುವಾಗ ಅವಳು ಮರುಮದುವೆಯಾಗಿದ್ದಾಳೆ ಎನ್ನುವುದು ಮಹೇನ್‌ಗೆ ಗೊತ್ತಾಗುತ್ತದೆ. ಅವಳು ಬ್ಯಾಗಿನಿಂದ ಸಿಗರೇಟು, ಬೆಂಕಿಪೊಟ್ಟಣ ತೆಗೆದು ಅವನಿಗೆ ಕೊಡುತ್ತಾಳೆ. ‘ಅರೆ, ನಿನ್ನಂಥೆ ಅರ್ಥ ಮಾಡಿಕೊಳ್ಳುವ, ಸುಂದರ ಹೆಂಡತಿ ಸಿಕ್ಕಿರುವುದು ನನ್ನ ಪುಣ್ಯ’ ಎಂದು ಅವನು ಖುಷಿಯಲ್ಲಿ ಹೇಳುತ್ತಾನೆ. ಮಹೇನ್ ಅವಳನ್ನು ಮತ್ತೊಮ್ಮೆ ಕಳೆದುಕೊಂಡಿರುತ್ತಾನೆ. ಅದ್ಭುತ ಪೇಂಟಿಂಗ್‌ನಂತೆ ಮನಮೋಹಕ ರಾಗವೊಂದರಂತೆ ಕಾಣುವ ಈ ಚಿತ್ರದಲ್ಲಿ ನಾನು ಒಪ್ಪಿಕೊಳ್ಳಲಾಗದ ದೃಶ್ಯವೊಂದಿದ್ದರೆ ಅದು ಕಡೆಯಲ್ಲಿ ಬರುತ್ತದೆ. ಕಡೆಯಲ್ಲಿ ರೇಖಾ, ನಾಸಿರುದ್ದೀನ್ ಶಾ ಕಾಲಿಗೆ ನಮಸ್ಕರಿಸಿ ‘ಕ್ಷಮಿಸಿ, ಕಳೆದ ಬಾರಿ ನಿಮ್ಮನ್ನು ಕೇಳದೆ ಹೊರಟುಬಿಟ್ಟಿದ್ದೆ, ಈಗ ದಯವಿಟ್ಟು ಇಜಾಸತ್ – ಅನುಮತಿ – ಕೊಡಿ’ ಎಂದು ಕೇಳುತ್ತಾಳೆ. ಅವನು ಇನ್ನೊಂದು ಸಂಬಂಧದಲ್ಲಿದ್ದರೆ, ಇವಳು ಯಾಕೆ ಕ್ಷಮೆ ಕೇಳಬೇಕು?! ಬೇರೆ ಯಾವುದೇ ನಿರ್ದೇಶಕರು ಈ ದೃಶ್ಯ ಸೇರಿಸಿದ್ದರೆ ಸುಮ್ಮನಾಗಿಬಿಡಬಹುದಿತ್ತು, ಆದರೆ ಗುಲ್ಜಾರ್?! ಗುಲ್ಜಾರ್ ಸಾಬ್, ಆಪ್ ಸೆ ತೊ ಏ ಉಮ್ಮೀದ್ ನಹಿ ಥೀ! ಇಡೀ ಚಿತ್ರವನ್ನು ಗುಲ್ಜಾರ್ ಕವಿತೆಯಾಗಿಸಿದ್ದರೆ, ಅರ್.ಡಿ.ಬರ್ಮನ್ ಅದನ್ನೊಂದು ವಿಷಾದದ ರಾಗವಾಗಿಸುತ್ತಾರೆ, ಹಾಡಾಗಿಸುತ್ತಾರೆ. ಮತ್ತು ಈ ಹಾಡು 35 ವರ್ಷಗಳ ನಂತರವೂ ನಮ್ಮನ್ನು ಕಾಡುತ್ತಲೇ ಇದೆ. ಇನ್ನೊಮ್ಮೆ ಕೇಳಿ, ನಿಮಗೆ ಅದರ ಗುಂಗು ಹಿಡಿಯದಿದ್ದರೆ ನೋಡಿ!
ಪಿಎಸ್‌ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ 2022ರ ಸೆಪ್ಟೆಂಬರ್‌ 28ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅಕ್ಟೋಬರ್‌ 19ರವರೆಗೂ ವಿಸ್ತರಿಸಿದ ನ್ಯಾಯಾಲಯ. PSI Exam Bar & Bench Published on : 10 Oct, 2022, 5:17 pm ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಅಕ್ಟೋಬರ್‌ 19ರವರೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ವಿಸ್ತರಿಸಿ ಆದೇಶಿಸಿದೆ. ಕೋಲಾರದ ಚಂದನ್‌ ಎನ್‌ ವಿ, ವಸಂತ್‌ ನಾಯಕ್‌, ಆಶಾ ಸಣಕಲ್ಲ ಮತ್ತು ರಾಜೇಶ್ವರಿ ಹಾಗೂ ಇತರರು ಪ್ರತ್ಯೇಕವಾಗಿ ಮರು ಪರೀಕ್ಷೆ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಪಿ ಎನ್‌ ದೇಸಾಯಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ವಿಚಾರಣೆ ವೇಳೆ ಅರ್ಜಿದಾರ ಅಭ್ಯರ್ಥಿಯೊಬ್ಬರನ್ನು ಪ್ರತಿನಿಧಿಸಬೇಕಿದ್ದ ವಕೀಲರೊಬ್ಬರು ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 19ಕ್ಕೆ ಮುಂದೂಡಿತು. Also Read ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ಅಲ್ಲದೆ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಪಿಎಸ್‌ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸಲು ದಿನಾಂಕ ಪ್ರಕಟಿಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ 2022ರ ಸೆಪ್ಟೆಂಬರ್‌ 28ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅಕ್ಟೋಬರ್‌ 19ರವರೆಗೂ ವಿಸ್ತರಿಸಿ, ವಿಭಾಗೀಯ ಪೀಠವು ಇದೇ ವೇಳೆ ಆದೇಶಿಸಿತು. ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿದ್ದ ಸರ್ಕಾರವು ಮರುಪರೀಕ್ಷೆ ನಡೆಸುವುದಾಗಿ 2022ರ ಏಪ್ರಿಲ್‌ 29ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅದನ್ನು 2022ರ ಜುಲೈ 19ರಂದು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಗೌರಿ ಲಂಕೇಶ್ ಮತ್ತು ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ, ದೇಶಾದ್ಯಂತ ಸಂಚಲನ ಸೃಷ್ಟಿಸಿರುವುದು ಗುಟ್ಟೇನಲ್ಲ. ಒಂದು ಸಿನಿಮಾಗೆ ಆಗಬಹುದಾದ ಎಲ್ಲ ಅಂಶಗಳೂ ಈ ಹತ್ಯೆ ಪ್ರಕರಣದಲ್ಲಿವೆ. ಎರಡೂ ಪ್ರಕರಗಳಲ್ಲಿ ಇದುವರೆಗೆ ಸಣ್ಣದೊಂದು ಕ್ಲೂ ಸಹ ಸಿಕ್ಕಿಲ್ಲ. ಹೀಗಿರುವಾಗಲೇ ಅವರ ಹತ್ಯೆ ಪ್ರಕರಣದ ಬಗ್ಗೆ ಸಿನಿಮಾ ಮಾಡಲು ಚಿತ್ರರಂಗ ಉತ್ಸುಕತೆ ತೋರಿದೆ. ನಿರ್ಮಾಪಕ ಪ್ರವೀಣ್ ಕುಮಾರ್ ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಕೆಲಸ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಶುರುವಾಗುವ ನಿರೀಕ್ಷೆಯಿದೆ. ಸ್ಕ್ರಿಪ್ಟ್ ಕೆಲಸ ಮುಗಿದ ಮೇಲೆ ತಂತ್ರಜ್ಞರು ಮತ್ತು ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ. ಅಂದಹಾಗೆ ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹೆಸರಿನಲ್ಲಿ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿರುವುದು ನಿರ್ಮಾಪಕ ಪ್ರವೀಣ್ ಕುಮಾರ್. ಪಾಂಡುರಂಗ ವಿಠಲ, ರಂಗೇನಹಳ್ಳಿಯಾಗೆ ರಂಗಾದ ರಂಗೇಗೌಡ, ಪಾಪಿಗಳ ಲೋಕದಲ್ಲಿ, ಮಹರ್ಷಿ..ಹೀಗೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಪ್ರವೀಣ್ ಕುಮಾರ್, ಕತೆಗಾರರೂ ಹೌದು. ಚಿತ್ರದ ಉಳಿದ ವಿವರಗಳನ್ನು ತಿಳಿಯಲು ಇನ್ನಷ್ಟು ದಿನ ಕಾಯಬೇಕು. Related Articles :- ಗೌರಿ ಲಂಕೇಶ್ ಹತ್ಯೆಯ ಸಿನಿಮಾ ಗೌರಿ ಲಂಕೇಶ್​ ಹತ್ಯೆಗೆ ಚಿತ್ರರಂಗದ ಕಂಬನಿ Sandalwood condoles the death of Gauri Lankesh `ಹೀರೋಗಳ ಸಂಭಾವನೆ ಇಳಿದ್ರೆ ಚಿತ್ರರಂಗ ಉಳಿಯುತ್ತೆ' ಕೊರೊನಾ ಕೊಟ್ಟಿರುವ ಶಾಕ್‍ಗೆ ತತ್ತರಿಸಿ ಹೋಗಿರುವ ಚಿತ್ರರಂಗದಲ್ಲಿ ಹೊಸ ಬೇಡಿಕೆ ಸೃಷ್ಟಿಯಾಗಿದೆ. ಏಕೆಂದರೆ ಕೊರೊನಾದಿಂದ ಅತೀ ಹೆಚ್ಚು ನಷ್ಟ ಅನುಭವಿಸುವುದು ನಿರ್ಮಾಪಕರು. ನಿರ್ಮಾಪಕರಿಗೆ ಯಾವುದೇ ವಲಯಗಳಲ್ಲಿ ವಿನಾಯಿತಿ ಸಿಕ್ಕಲ್ಲ. ಕಾರ್ಮಿಕರಿಗೆ, ತಂತ್ರಜ್ಞರಿಗೆ ಸಂಭಾವನೆ ಕಡಿಮೆ ಮಾಡೋಕಾಗಲ್ಲ. ಅದು ಮಾನವೀಯತೆ ಅಲ್ಲ. ಇನ್ನು ಪ್ರದರ್ಶಕರ ವಲಯದಲ್ಲಿ ಕೇಳೋಕೆ ಆಗಲ್ಲ. ಅವರದ್ದು ಪಕ್ಕಾ ಬಿಸಿನೆಸ್. ಪ್ರಚಾರದ ವಿಚಾರದಲ್ಲೂ ರಾಜಿಯಾಗೋಕೆ ಆಗಲ್ಲ. ಅದು ಅನಿವಾರ್ಯ. ಇನ್ನು ಸಾಲ ಕೊಟ್ಟವರು ಬಡ್ಡಿ ಕಡಿಮೆ ಮಾಡಲ್ಲ. ಹಾಗೇನಾದ್ರೂ ಕೇಳಿದ್ರೆ ಸಾಲಾನೇ ಹುಟ್ಟಲ್ಲ. ಸ್ಸೋ.. ಫೈನಲಿ ಉಳಿದುಕೊಂಡಿರೋದು ಒಂದೇ. ಹೀರೋಗಳ ಸಂಭಾವನೆ. ಹೀಗಾಗಿಯೇ ಸ್ಟಾರ್ ನಟರು ಸಂಭಾವನೆ ಕಡಿಮೆ ಮಾಡಿಕೊಳ್ಳಿ ಎಂದು ಮನವಿ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ `ಹೀರೋಗಳ ಸಂಭಾವನೆಯೇ ನಿರ್ಮಾಪಕರಿಗೆ ದೊಡ್ಡ ಭಾರ. ಥಿಯೇಟರಿಗೂ ಲಕ್ಷಗಳ ಲೆಕ್ಕದಲ್ಲಿ ಕಟ್ಟಬೇಕಿದೆ. ಬಂಡವಾಳ ಹೂಡುವ ನಿರ್ಮಾಪಕನ ಜೊತೆ ಈ ಸಂದರ್ಭದಲ್ಲಿ ಕಲಾವಿದರೇ ನಿಲ್ಲಬೇಕು. ಸಂಭಾವನೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿಕೊಳ್ಳಿ' ಎಂದು ಸ್ಟಾರ್ ಕಲಾವಿದರಿಗೆ ಮನವಿ ಮಾಡಿದ್ದಾರೆ. ಈಗ ಕಲಾವಿದರ ಜೊತೆ ಸಭೆ ನಡೆಸಲು ನಿರ್ಮಾಪಕರ ಸಂಘದವರು ರಾಕ್‍ಲೈನ್ ವೆಂಕಟೇಶ್ ಅವರಿಗೆ ಮನವಿ ಮಾಡಿದ್ದಾರೆ. ಅತ್ತ ರಾಕ್‍ಲೈನ್ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದಾ ನಿರ್ಮಾಪಕರ ಪರವಾಗಿರುವ ಶಿವರಾಜ್ ಕುಮಾರ್ ಜೊತೆ ಮಾತನಾಡೋದಾಗಿ ಹೇಳಿದ್ದಾರೆ. DK Ramakrishna New President of KFPA DK Ramakrishna got elected as new president of Kannada Film producers association election held today. He defeated veteran director Rajendra Singh Babu by 43 votes. Ramakrishna got 135 votes and Rajendra singh babu got 93 votes. For the Vice President post MG Ramamurthy (117 votes) defeated Shilpa Srinivas (85 votes) and S Dinesh Gandhi (31 votes).There was neck to neck fight for Secretary post. K Manju with 117 votes defeated BR Keshava (116 votes) with just 1 vote. Ramesh Yadav has got elected unopposed as Joint Secretary and RS Gowda as Treasurer got unopposed. Ba Ma Girish, A Ganesh, NM Suresh, Umesh Banakar, Kari Subbu, JG Krishna, Pramila Josai, Nandhihal, Narasimhalu, A Narasimha, Anchehalli Shivakumar, Sunder Raj got elected as Executive Committee members. Gandharva Back To Direction With BMW Music director Gandharva who had earlier directed two films many years back is back to direction again after a long gap. This time he is all set to direct a new film called BMW. 'BMW' was launched in Kanteerava Studio recently and KFCC president Sa Ra Govindu switched on the camera, while Umesh Banakar sounded the clap for the first shot of the film. 'BMW' is a college love story and the full form of the title is 'Bengaluru Men and Women' College. The story is about the various happenings in college. Praveen of 'Simpleaag Innond Love Story', Chethan Kumar, Akash Singh Rajputh, Ektha Rathod, Priyanka Malnad and others are playing prominent roles in the film. Gandharva's son Sriman Gandharva is the music director of the film Love 360 Movie Review, Chitraloka Rating 4/5 Film: Love 360 Director: Shashank Cast: Praveen, Rachana Inder, Gopal Krishna Deshpande, Kavya Shastri, Danny Kuttappa Duration: 2 hours 15 minutes Stars: 4/5 Experiencing a full circle Director Shashank carries forward his legacy of narrating the most unusual love stories with Love 360. It is not just the title that is unusual here. What seems like a pretty ordinary love story between a small-time mechanic and a girl who suffers from memory loss turns out to be a unique tale of love, sacrifice and unwavering loyalty. Ram’s (newcomer Praveen) is the guardian angel of Jaanu (Rachana Inder). He has taken care of her all his life. Being a person who is suffering from memory loss, she needs constant care and attention. Ram is however averse to getting her admitted to a hospital for fear of her being branded a ‘mental patient’. Till about the interval, the director plays it safe by layering the narrative with characters and details. The plot really becomes evident and begins to unravel post-interval. The plot twists, surprising revelations and raw emotions combine to make Love 360 a unique love story. What true love is capable of is narrated in both a heartwarming and unsettling manner. The biggest star of the film is the story. The director’s faith in the story is proved right even though he is introducing a newcomer in the lead role. Seasoned actors may have brought more nuances, but the director’s grip on the narration is good enough to negate any drawbacks. A couple of scenes in the first half are crappy but since the sole purpose of the pre-interval period is to introduce the characters and story, it somehow passes muster. The film becomes a winner for the simple reason that the story is unpredictable. The story induces the audience to expect some regular twists only to deliver the most unexpected change of track. This suspense is maintained till the very end. Shashank would have been forgiven even if he had put in a couple of tearjerker scenes in the end. Music is another big star of Love 360. The songs are of top quality aided by meaningful lyrics and soulful tunes. The film is not extravagant and even the story does not demand lavish sets or money shots. It is technically sound and to the point. Newcomer Praveen makes a promising debut and delivers a decent enough performance. Rachana Inder is innocence personified in her role. She had a character that has ample scope and she makes the best use of it. While Gopal Krishna Deshpande is his usual self, Danny Kuttappa for a change gets to play a larger role than a regular sidekick. His villainous role shows that he is one of the most underutilized actors in negative roles in Sandalwood. Love 360 is not overtly sentimental. It is not unnecessarily loud. It is not brazen. It does not have superfluous frills. It does not believe in buildups. Therefore, and also because it is a tale well told, it is a good film. -S Shyam Prasad Praveen To Produce Movie on Gauri Lankesh Producer Ramakrishna (Praveen) has come forward to produce a film on murders of Gauri Lankesh and MM Kalaburgi. The title has been registered. Prof MM Kalburgi was murdered two years ago while Gauri Lankesh was murdered recently. The assassination of Gauri Lankesh created national and international news. The killers are still not identified or found in both cases. Producer Praveen is making film on this subject. Producer Praveen told Chitraloka 'Title has registered the titles with the Karnataka Film Chamber of Commerce. The script for the films are being finalised and shooting will be announced shortly.' Related Articles :- ಗೌರಿ ಲಂಕೇಶ್, ಕಲಬುರ್ಗಿ ಹೊಸ ಸಿನಿಮಾ - EXCLUSIVE ಗೌರಿ ಲಂಕೇಶ್ ಹತ್ಯೆಯ ಸಿನಿಮಾ Simpleaag Innond Love Story Audio Released Lahari Audio has not only purchased the audio rights of 'Simpleaag Innond Love Story' for a good amount, but Lahari Velu also released the audio of the film recently. Simpleaag Innond Love Story' stars Praveen and Meghana Gaonkar in lead roles and Suni has himself written the story, screenplay and dialogues apart from directing the film. While 'Simpleaag Ond Love Story' had B J Bharath as the music director, this new film has Bharath and Saikiran as the music directors. The film is being produced by Ashu Bedra. ಈ ವಾರ ತೆರೆಗೆ "ಲವ್ 360". " ಸಿಕ್ಸರ್" , "ಮೊಗ್ಗಿನ ಮನಸ್ಸು", "ಕೃಷ್ಣನ್ ಲವ್ ಸ್ಟೋರಿ" ಯಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಶಶಾಂಕ್ ನಿರ್ದೇಶಿಸಿರುವ "ಲವ್ 360" ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಶಾಂಕ್ ಸಿನಿಮಾಸ್ ಲಾಂಛನದಲ್ಲಿ ಶಶಾಂಕ್ ಹಾಗೂ ಮಂಜುಳಾಮೂರ್ತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನೂತನ ಪ್ರತಿಭೆ ಪ್ರವೀಣ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ರಚನಾ ಇಂದರ್ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಅದರಲ್ಲೂ ಸಿದ್ದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ಭಾರೀ‌ ಮಟ್ಟದಲ್ಲಿ ಜನಪ್ರಿಯವಾಗಿದೆ. ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಮಹೇಶ್ ಅವರ ಸಂಕಲನವಿದೆ ನಿರ್ಮಾಪಕರ ಸಂಘಕ್ಕೆ ರಾಮಕೃಷ್ಣ ಅಧ್ಯಕ್ಷ, ಎಂ.ಜಿ.ಆರ್. ಉಪಾಧ್ಯಕ್ಷ 2011ರ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಪ್ರವೀಣ್ ಕುಮಾರ್ (ರಾಮಕೃಷ್ಣ ಡಿ.ಕೆ.) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಜಿ.ರಾಮಮೂರ್ತಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ರಾಮಕೃಷ್ಣ ಅವರು 135 ಮತಗಳನ್ನು ಪಡೆದು ಅಧ್ಯಕ್ಷರಾಗಿ ಗೆದ್ದರೆ, ಎಂ.ಜಿ.ರಾಮಮೂರ್ತಿ117 ಮತ ಪಡದು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಚುನಾವಣೆಗೆ ಒಂದು ದಿನ ಮೊದಲು ನಿರ್ಮಾಪಕ ಮುನಿರತ್ನ ಕಣದಿಂದ ಹಿಂದೆ ಸರಿದಿದ್ದರು. ಹೀಗಿದ್ದರೂ ಅವರಿಗೆ ಚುನಾವಣೆಯಲ್ಲಿ 5 ವೋಟು ಬಿದ್ದಿವೆ. ಕಾರ್ಯದರ್ಶಿಯಾಗಿ ಕೆ.ಮಂಜು, ಜಂಟಿ ಕಾರ್ಯದರ್ಶಿಯಾಗಿ ರಮೇಶ್ ಬಾಬು (ಅವಿರೋಧ ಆಯ್ಕೆ) ಖಜಾಂಚಿಯಾಗಿ ಆರ್.ಎಸ್.ಗೌಡ (ಅವಿರೋಧ ಆಯ್ಕೆ) ಸಂಘದ ಹೊಣೆ ಹೊತ್ತಿದ್ದಾರೆ. ಕಾರ್ಯಕಾರಿ ಸಮಿತಿಗೆ ಭಾ.ಮಾ.ಹರೀಶ್, ಎನ್.ಎಂ.ಸುರೇಶ್, ಎ.ಗಣೇಶ್, ಉಮೇಶ್ ಬಣಕಾರ್, ಸುಬ್ರಮಣಿ(ಕರಿ ಸುಬ್ಬು), ಜೆ.ಜೆ.ಕೃಷ್ಣ, ಪ್ರಮೀಳಾ ಜೋಷಾಯ್, ಜೆ.ನಂದಿಹಾಳ್, ಎ. ನರಸಿಂಹ, ಅಂಚೆಹಳ್ಳಿ ಶಿವಕುಮಾರ್, ಸುಂದರ್ ರಾಜ್ ಆಯ್ಕೆಯಾಗಿದ್ದಾರೆ. ಪ್ರೇಮಿಗಳ ಹಬ್ಬ ಲವ್ 360ಗೆ 25 ದಿನ ಶಶಾಂಕ್ ನಿರ್ದೇಶನದ ಪ್ರವೀಣ್-ರಚನಾ ಇಂದರ್ ನಟನೆಯ ಕ್ಯೂಟ್ ಲವ್ ಸ್ಟೋರಿ ಲವ್ 360. ಪ್ರೇಮಿಗಳ ಹಬ್ಬವಾದ ಈ ಲವ್ ಸ್ಟೋರಿ ಯಶಸ್ವಿಯಾಗಿದೆ. ಇಬ್ಬರು ಮುಗ್ಧ ಪ್ರೇಮಿಗಳ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗಿದೆಯಷ್ಟೇ ಅಲ್ಲ, ಯಶಸ್ವಿ 25 ದಿನ ಪೂರೈಸಿದೆ. ಪಿಕ್ ಅಪ್ ಆಗಲು ಸಮಯ ತೆಗೆದುಕೊಂಡರೂ ಸ್ಲೋಮೋಷನ್ ಹಿಟ್ ಹಾದಿಗೆ ಬಂದ ಚಿತ್ರ ಲವ್ 360. ಒಲವೇ ನೀನು ಗೆಳತಿಯೇ.. ಹಾಡು, ರಚನಾ ಇಂದರ್ ಮುಗ್ಧತೆ, ಪ್ರವೀಣ್ ಪ್ರೀತಿಯ ತೀವ್ರತೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರಕ್ಕೆ ಬೇರೆ ಭಾಷೆಗಳಲ್ಲೂ ಬೇಡಿಕೆ ಸೃಷ್ಟಿಯಾಗಿದ್ದು ರೀಮೇಕ್ ಬೇಡಿಕೆ ಬಂದಿದೆ. ಲವ್ 360ಯನ್ನು ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣದ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ. ಚಿತ್ರವನ್ನು ಗೆಲುವಿನ ಹಾದಿಗೆ ತಂದವರು ಪ್ರೇಕ್ಷಕರೇ. ಸಿನಿಮಾ ನೋಡಿದವರು ಮೆಚ್ಚಿದವರು ಮಾಡಿದ ಬಾಯಿಮಾತಿನ ಪ್ರಚಾರವೇ ಲವ್ 360 ಚಿತ್ರದ ಬಗ್ಗೆ ಇಡೀ ಚಿತ್ರರಂಗ ಮಾತನಾಡುವಂತೆ ಮಾಡಿದೆ. ಈಗ ಯಶಸ್ವಿ 25 ದಿನವನ್ನೂ ಪೂರೈಸಿ ಮುನ್ನುಗ್ಗುತ್ತಿದೆ. ಭಟ್ರ ಹಾಡು ಹಿಟ್ಟಾಗ್ ಹೋಯ್ತು.. ಜಜಾಂಗ್ ಜಾಂಗ್.. : ಲವ್ ಪಾರ್ಟಿಗೊಂದು ಸಾಂಗು.. ಶಶಾಂಕ್ : ಒಂದು ಪ್ರಮೋಷನಲ್ ಸಾಂಗ್ ಮಾಡೋಣ.. ಅರ್ಜುನ್ ಜನ್ಯ : ಯಾವ್ ತರ ಸಾಂಗ್ ಸರ್.. ಏನಾದ್ರೂ ಬರೆದಿದ್ದೀರ.. ಶಶಾಂಕ್ : ಇಂತಹ ಸಾಂಗುಗಳಿಗೆ ವಲ್ರ್ಡ್ ಫೇಮಸ್ ಆಗಿರೋ ಯೋಗರಾಜ್ ಭಟ್ರು ಬರೆದುಕೊಟ್ಟವ್ರೆ.. ಅರ್ಜುನ್ ಜನ್ಯ : ಜಜಾಂಗ್ ಜಾಂಗ್.. ಏನ್ಸಾರ್ ಇದು.. ಹಿಂಗದ್ರೇನು..? ಶಶಾಂಕ್ : ಯಾವನಿಗ್ಗೊತ್ರಿ.. ಭಟ್ರು ಬರೆದುಕೊಡವೆಲ್ಲ ಇಂಥವೇ.. ಸಾಂಗ್ ಹಿಟ್ ಆಯ್ತದೆ.. ಹಾಕಿ.. ಲವ್ 360 ಚಿತ್ರದ ಹಾಡು ಜಜಾಂಗ್ ಜಾಂಗ್ ಶುರುವಾಗೋ ಮುಂಚಿನ ಸಂಗೀತ ನಿರ್ದೇಶಕರು ಮತ್ತು ನಿರ್ದೇಶಕರ ನಡುವಿನ ಸಂಭಾಷಣೆ ಇದು. ನಂತರ ಶುರುವಾಗೋದು ಹಾಡು.. ಜಜಾಂಗ್ ಜಾಂಗ್..ಜಜಾಂಗ್ ಜಾಂಗ್.. ಹಾಡಿನಲ್ಲಿ ಹಾಡಿ ಕುಣಿದಿರೋದು ರವಿಶಂಕರ್ ಗೌಡ. ಇದು ಲವ್ ಸಕ್ಸಸ್ ಆಗಿದ್ದಕ್ಕೆ ಪಾರ್ಟಿ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ. ಹಾಡನ್ನು ಅರ್ಜುನ್ ಜನ್ಯ ಅವರೇ ಹಾಡಿದ್ದಾರೆ..ಜಜಾಂಗ್ ಜಾಂಗ್.. ಪ್ರವೀಣ್ ಮತ್ತು ರಚನಾ ಇಂದರ್ ಪ್ರಧಾನ ಪಾತ್ರದಲ್ಲಿರೋ ಚಿತ್ರ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ. ಜಜಾಂಗ್ ಜಾಂಗ್.. ಜಗವೇ ನೀನು ಗೆಳತಿಯೇ.. ಹಾಗೂ ಭೋರ್ಗರೆದು ಕಡಲು.. ಹಾಡುಗಳ ಮೂಲಕ ಮೆಲೋಡಿ ಮ್ಯಾಜಿಕ್ ಮಾಡಿದ್ದ ಶಶಾಂಕ್-ಅರ್ಜುನ್ ಜೋಡಿ.. ಇಲ್ಲಿ ಟಪ್ಪಾಂಗುಚ್ಚಿ ಮ್ಯಾಜಿಕ್ ಮಾಡಿದೆ.ಜಜಾಂಗ್ ಜಾಂಗ್.. ಮುಗ್ಧ ಪ್ರೇಮಿಗಳು V/s ಕ್ರೌರ್ಯ : ಪ್ರೇಕ್ಷಕರ ಹೃದಯ ಗೆದ್ದ ಥ್ರಿಲ್ಲರ್ ಕಥೆ ಇಬ್ಬರು ಮುಗ್ಧ ಪ್ರೇಮಿಗಳು. ಅನಾಥರು. ಅವಳಿಗೋ ನೆನಪಿನ ಶಕ್ತಿಯೇ ಕಡಿಮೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದೊಂದೇ ಅವನ ಬದುಕಿನ ಗುರಿ. ಅವನೂ ಮುಗ್ಧ. ಅವಳೂ ಮುಗ್ಧೆ. ಅವರಿಬ್ಬರ ಮಧ್ಯೆ ಕ್ರೌರ್ಯವನ್ನೇ ತಿಂದು..ಕುಡಿದು ತೇಗಿರುವ ವಿಲನ್ಸ್ ಬರುತ್ತಾರೆ. ನಂತರ ಇಡೀ ಕಥೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಾ ಹೋಗುತ್ತೆ. ಪ್ರೇಕ್ಷಕರಿಗೆ ಲವ್ ಸ್ಟೋರಿ ಮೂಲಕ ಎಷ್ಟು ಕಚಗುಳಿ ಕೊಟ್ಟು, ಭಾವುಕರನ್ನಾಗಿಸುವ ಶಶಾಂಕ್.. ಆಮೇಲಾಮೇಲೆ ಭಾವುಕತೆಯ ದರ್ಬಾರ್ ನಡೆಸುತ್ತಾರೆ. ಹೆಜ್ಜೆ ಹೆಜ್ಜೆಗೂ ಕುತೂಹಲ ಸೃಷ್ಟಿಸುತ್ತಾರೆ. ನಡುವೆ ಬರುವ ಹಾಡುಗಳು ಹೃದಯಕ್ಕೆ ತಂಪರೆಯುತ್ತವೆ. ಮುಗ್ಧ ಪ್ರೇಮಿಗಳ ಪಾತ್ರದಲ್ಲಿ ಪ್ರವೀಣ್ ಮತ್ತು ರಚನಾ ಇಂದರ್ ಹೃದಯಕ್ಕೇ ಲಗ್ಗೆಯಿಡುತ್ತಾರೆ. ಶಶಾಂಕ್ ಅವರ ಲವ್ 360 ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಫ್ಯಾಮಿಲಿ ಸಮೇತ ನೋಡಬಹುದಾದ ಲವ್ ಥ್ರಿಲ್ಲರ್ ಸಿನಿಮಾ ಲವ್ 360. ಲವ್ 360 : ಗೆಲುವೇ ನೀನು ಗೆಳತಿಯೇ.. ಜಗವೇ ನೀನು ಗೆಳತಿಯೇ.. ನನ್ನಾ ಜೀವದ ಒಡತಿಯೇ.. ಉಸಿರೇ ನೀನು ಗೆಳತಿಯೇ.. ನನ್ನನ್ನು ನಡೆಸೋ ಸಾಥಿಯೇ.. ಈ ಹಾಡು.. ಹಾಡಿನ ತೀವ್ರತೆ.. ಸಾಲುಗಳು.. ಪದ ಪದಗಳಲ್ಲೂ ತುಂಬಿದ್ದ ಪ್ರೀತಿಯ ಮಾರ್ದವತೆ ಪ್ರೇಮಿಗಳನ್ನು ಥಿಯೇಟರಿಗೆ ಎಳೆದುಕೊಂಡು ಬಂದಿದೆ. ಒಣ ಒಂಟಿ ಜೀವದಾ ಕೂಗಿಗೆ ತಂಗಾಳಿ ತಂದ ಓ ದೈವವೇ.. ನಿನಗೇನು ನಾ ನೀಡಲೇ.. ಎಂದು ಪದಪದಗಳನ್ನೂ ಮುತ್ತಿನಂತೆ ಪೋಣಿಸಿ ಸ್ವತಃ ನಿರ್ದೇಶಕ ಶಶಾಂಕ್. ಅರ್ಜುನ್ ಜನ್ಯ ಸಂಗೀತದ ಜೊತೆಯಾಗಿದ್ದ ಹಾಡಿಗೆ ಸಿದ್ಧ್ ಶ್ರೀರಾಮ್ ಅಷ್ಟೇ ಮಾಧುರ್ಯ ತುಂಬಿ ಹಾಡಿದ್ದರು. ಪ್ರವೀಣ್ ಮತ್ತು ರಚನಾ ಇಂದರ್ ಮುಗ್ಧತೆಯೆಂದರೆ ಇದೇನಾ ಎಂದು ಪ್ರೇಕ್ಷಕರು ಕೇಳಿಕೊಳ್ಳುವಂತೆ ನಟಿಸಿದ್ದರು. ಮುಗ್ಧತೆಯೇ ಮೈವೆತ್ತಂತಿದ್ದ ರಾಮ್-ಜಾನಕಿ ಎಂಬ ಯುವ ಪ್ರೇಮಿಗಳ ಪ್ರೀತಿಗೆ.. ಪ್ರೀತಿಯ ನಡುವೆಯೂ ಸುಳಿದಾಡುವ ಥ್ರಿಲ್ಲರ್ ರೋಮಾಂಚನಕ್ಕೆ ಪ್ರೇಕ್ಷಕರು ಫಿದಾ ಆಗಿ ಹೋಗಿದ್ದಾರೆ. ಜಗವೇ ನೀನು ಗೆಳತಿಯೇ.. ಹೋಗಿ ಗೆಲುವೇ ನನ್ನ ಒಡತಿಯೇ ಆಗಿದೆ. ಸಿನಿಮಾ ಹಿಟ್ ಆಗುತ್ತಿದೆ. ಲವ್ 360 : ಡಾಕ್ಟರ್ ಪ್ರವೀಣ್ ಆಕ್ಟರ್ ಆಗಿದ್ದು ಹೇಗೆ? ಲವ್ 360 ಚಿತ್ರದ ಹೀರೋ ಪ್ರವೀಣ್ ವೃತ್ತಿಯಲ್ಲಿ ವೈದ್ಯ. ಎಂಬಿಬಿಎಸ್ ಓದಿರುವ ಪ್ರವೀಣ್ ನಂತರ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಿನಿಮಾ ರಂಗವನ್ನ. ಸದ್ಯಕ್ಕೆ ಟ್ರೆಂಡಿಂಗ್‍ನಲ್ಲಿ ಎಲ್ಲರಗೂ ಗೊತ್ತಿರೋ ಹೆಸರು ಡಾ.ಸಾಯಿ ಪಲ್ಲವಿ ಅವರದ್ದು ಮಾತ್ರ. ಅವರು ಡಾಕ್ಟರ್ ಓದಿ ಆಕ್ಟರ್ ಆಗಿರುವ ನಟಿ. ಕಾರ್ಡಿಯಾಲಜಿಸ್ಟ್. ನಟಿ ಶ್ರೀಲೀಲಾ ಕೂಡಾ ಇತ್ತೀಚೆಗೆ ಎಂಬಬಿಎಸ್ ಕಂಪ್ಲೀಟ್ ಮಾಡಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟರಾಗಿರುವ ಡಾ.ರಾಜಶೇಖರ್ ಸೇರಿದಂತೆ ಹಲವರು ಡಾಕ್ಟರ್ ಆಗಿದ್ದವರೇ. ಕನ್ನಡದಲ್ಲಿ ಜಯಮ್ಮನ ಮಗ ಚಿತ್ರದಲ್ಲಿ ನಟಿಸಿದ್ದ ಭಾರತಿ ಕೂಡಾ ವೈದ್ಯೆಯೇ. ಈಗ ಮತ್ತೊಬ್ಬ ಡಾಕ್ಟರ್ ಆಗಿ ಆಕ್ಟರ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಡಾ.ಪ್ರವೀಣ್. ಡಾ.ಪ್ರವೀಣ್ ವೃತ್ತಿಯಲ್ಲಿ ಡಾಕ್ಟರ್. ಹೊಸಪೇಟೆಯಲ್ಲಿ ಪ್ರವೀಣ್ ಅವರ ತಂದೆ-ತಾಯಿ ಸೇವಾ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಹೊಸಪೇಟೆ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಇವರ ಕುಟುಂಬಕ್ಕಿರುವ ಗೌರವವೇ ಬೇರೆ. ಆಕ್ಟರ್ ಆಗುವ ಕನಸೂ ಇತ್ತು. ಅದೀಗ ಲವ್ 360 ಚಿತ್ರದ ಮೂಲಕ ಈಡೇರಿದೆ. ನಟಿಸಬೇಕು ಅನ್ನೋ ಆಸೆ ಇತ್ತು. ಹೊಸ ನಿರ್ದೇಶಕರಿಗೆ ಹುಡುಕುತ್ತಿದ್ದೆವು. ನನ್ನ ಅಂಕಲ್ ನಾಗರಾಜ್ ತೆಲುಗಿನಲ್ಲಿ ವಿತರಕರಾಗಿದ್ದಾರೆ. ಅವರು ನನಗೆ ಸಜೆಸ್ಟ್ ಮಾಡಿದ ಹೆಸರು ಶಶಾಂಕ್ ಅವರದ್ದು. ಅವರ ಚಿತ್ರಗಳು ಇಷ್ಟವಾದವು. ಕೃಷ್ಣಲೀಲಾ ನನಗೆ ತುಂಬಾ ಇಷ್ಟ. ಇದಾದ ಮೇಲೆ 2 ವರ್ಷ ನಟನೆಯ ತರಬೇತಿ ತೆಗೆದುಕೊಂಡೆ. ಅದಾದ ಮೇಲೆ ಶಶಾಂಕ್ ಮತ್ತೆರಡು ತಿಂಗಳ ವರ್ಕ್‍ಶಾಪ್ ಮಾಡಿಸಿದರು. ಹೊಸಬರೊಂದಿಗೆ ಶಶಾಂಕ್ ಅವರು ಬೆರೆಯುವ ರೀತಿ ಇಷ್ಟವಾಯಿತು. ನನಗೆ ಸರಿ ಎನ್ನಿಸಿದಂತೆ ಹಾಗೂ ನಿರ್ದೇಶಕರು ಹೇಳಿದ್ದನ್ನು ಮಾಡಿದ್ದೇನೆ ಎನ್ನುತ್ತಾರೆ ಪ್ರವೀಣ್. ಪ್ರವೀಣ್ ಎದುರು ನಾಯಕಿಯಾಗಿರುವುದು ರಚನಾ ಇಂದರ್. ಲವ್ 360 ಇದೇ ವಾರ ರಿಲೀಸ್ ಆಗುತ್ತಿದೆ. ಇದುವರೆಗೆ ಬಂದಿರೋ ಪ್ರೋಮೋ, ಹಾಡುಗಳಲ್ಲಿ ಪ್ರವೀಣ್ ಪ್ರಾಮಿಸಿಂಗ್ ಎನಿಸಿದ್ದಾರೆ. ಲವ್ 360 : ನಿರೀಕ್ಷೆ ಸುಳ್ಳು ಮಾಡಲಿಲ್ಲ ಶಶಾಂಕ್..! ನಿರ್ದೇಶಕ ಶಶಾಂಕ್ ಚಿತ್ರಗಳೆಂದರೆ ಅಲ್ಲೊಂದು ಚೆಂದದ ಕಥೆಯಿದ್ದೇ ಇರುತ್ತದೆ. ಉತ್ಕಟ ಭಾವನೆಗಳ ಸಂಘರ್ಷದ ಜೊತೆ ಜೊತೆಯಲ್ಲೇ ಎಲ್ಲರ ಹೃದಯಕ್ಕೂ ತಟ್ಟುವ ಕಥೆ ಇಟ್ಟುಕೊಂಡೇ ಬರುತ್ತಾರೆ ಶಶಾಂಕ್. ಮೊಗ್ಗಿನ ಮನಸ್ಸು ಚಿತ್ರದಿಂದಲೂ ಶಶಾಂಕ್ ಚಿತ್ರಗಳಲ್ಲಿ ಬ್ಯೂಟಿಫುಲ್ ಸ್ಟೋರಿ.. ಆ ಸ್ಟೋರಿಯೊಳಗೇ ಒಂದು ಹೃದಯ ಮುಟ್ಟುವ ಸಂದೇಶ.. ಇರುತ್ತದೆ. ಲವ್ 360 ಟ್ರೇಲರ್ ನೋಡಿದವರಿಗೆ ಒನ್ಸ್ ಎಗೇನ್ ಅದೇ ಫೀಲಿಂಗ್ ಬರುತ್ತದೆ. ಲವ್ 360ಯ ಪುಟ್ಟ ಟ್ರೇಲರ್‍ನಲ್ಲೇ ಒಂದು ಅದ್ಭುತ ಕಥೆಯಿದೆ. ಶುದ್ಧ ಪ್ರೀತಿಯ ಪಯಣ ಎಂದೂ ಸುಗಮನವಾಗಿ ಸಾಗಲ್ಲ ಎಂಬ ಷೇಕ್ಸ್‍ಪಿಯರ್ ಮಾತಿನೊಂದಿಗೇ ಶುರುವಾಗುವ ಟ್ರೇಲರ್.. ತುಂಟಾಟದ ಪ್ರೇಮಿಗಳು.. ಅವರ ನಡುವೆ ಸಂಭವಿಸಿರೋ ವಿಚಿತ್ರವೋ.. ವಿಭಿನ್ನವೋ.. ಎನ್ನಿಸುವ ಘಟನೆ.. ನಾಯಕಿ ಹುಚ್ಚಿಯೇ ಇರಬಹುದೇನೋ ಎನ್ನಿಸುತ್ತಲೇ.. ಇಲ್ಲ ಅವಳು ನಾರ್ಮಲ್ ಆಗಿಯೇ ಇದ್ದಾಳೆ ಎನ್ನಿಸುವ ಸಂಭಾಷಣೆ.. ನಾಯಕಿಯನ್ನು ಪ್ರಾಣದಂತೆ ಪ್ರೀತಿಸುವ ಹುಡುಗ.. ಅಲ್ಲೇನೋ ಸಸ್ಪೆನ್ಸು.. ಹೃದಯ ತಾಕುವ ಸಣ್ಣ ಸಣ್ಣ ದೃಶ್ಯಗಳನ್ನಿಟ್ಟುಕೊಂಡೇ ಕಥೆ ಹೇಳಲು ಹೊರಟಿದ್ದಾರೆ ಶಶಾಂಕ್. ಟ್ರೇಲರ್‍ನಲ್ಲಿ ಗೊತ್ತಾಗೋದೇನಂದರೆ ಇಲ್ಲೊಂದು ಚೆಂದದ ಕಥೆಯಿದೆ ಅನ್ನೋದು. ಚಿತ್ರದ ಟ್ರೇಲರ್‍ನ್ನು ರಿಲೀಸ್ ಮಾಡಿರೋ ಡಾಲಿ ಧನಂಜಯ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸ ಹುಡುಗನನ್ನು ಪರಿಚಯಿಸುತ್ತಿದ್ದಾರೆ ಶಶಾಂಕ್. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ಇಲ್ಲಿ ಅಕ್ಷರಶಃ ಬೆರಗು ಹುಟ್ಟಿಸುತ್ತಾರೆ. ಲವ್ 360 ಡಿಗ್ರಿ ರೋಡ್ ಶೋ ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಚಿತ್ರಗಳ ಖ್ಯಾತಿಯ ಶಶಾಂಕ್ ನಿರ್ದೇಶನದ ಹೊಸ ಸಿನಿಮಾ ಲವ್ 360 ಡಿಗ್ರಿ. ಈಗ ರೋಡ್ ಶೋ ಮೂಲಕ ಪ್ರಚಾರ ಹಮ್ಮಿಕೊಂಡಿದೆ. ಒಂದೆಡೆ ನಾಳೆ ಟ್ರೇಲರ್ ಬಿಡುಗಡೆ ಇಟ್ಟುಕೊಂಡಿರೋ ಚಿತ್ರತಂಡ ಇನ್ನೊಂದೆಡೆ ಚಿತ್ರವನ್ನು ಪುಟ್ಟ ಪುಟ್ಟ ನಗರಗಳಿಗೂ ತಲುಪಿಸಿ ಪ್ರಚಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯ ಮರಿಯಮ್ಮನಹಳ್ಳಿಯಲ್ಲಿ ನಡೆದ ಪ್ರಚಾರದಲ್ಲಿ ಗ್ರಾಮಸ್ಥರು ಹಾಗೂ ಹೊಸಪೇಟೆ ನಗರದ ಜನ ತೋರಿಸಿದ ಪ್ರೀತಿಗೆ ಶಶಾಂಕ್ ಮೂಕರಾಗಿ ಹೋಗಿದ್ದಾರೆ. ಏಕೆಂದರೆ ಚಿತ್ರದ ಹೀರೋ ಪ್ರವೀಣ್ ಇದೇ ಮರಿಯಮ್ಮನಹಳ್ಳಿಯ ಹುಡುಗ. ಇವರ ಕುಟುಂಬ ಹೊಸಪೇಟೆಯಲ್ಲಿ ಆಸ್ಪತ್ರೆ ತೆರೆದು ಜನಸೇವೆ ಮಾಡುತ್ತಿದೆ. ವೈದ್ಯಕೀಯ ಸೇವೆಯನ್ನು ಎಲ್ಲರೂ ಬಿಸಿನೆಸ್ ರೀತಿ ನೋಡುವಾಗ ಇವರ ಕುಟುಂಬ ಅದನ್ನು ಪ್ರೀತಿಯಿಂದ ಸೇವೆಯಂತೆ ನೋಡುತ್ತಿರುವುದೇ ಇಷ್ಟೆಲ್ಲ ಜನರ ಪ್ರೀತಿಗೆ ಕಾರಣ. ಹೊಸಪೇಟೆಯಿಂದ ಶುರುವಾದ ರೋಡ್ ಶೋ ಚಿತ್ರದುರ್ಗ, ತುಮಕೂರು, ನೆಲಮಂಗಲ ಮೂಲಕ ರೋಡ್ ಶೋ ಮುಗಿಸಿ ಬಂದಿದೆ. ಲವ್ 360 ಚಿತ್ರಕ್ಕೆ ಪ್ರವೀಣ್ ಹೀರೋ. ರಚನಾ ಇಂದರ್ ನಾಯಕಿ. ಮುಗ್ಧ ಹೃದಯಗಳ ಪ್ರೀತಿಯ ಕಥೆ ಹೇಳೋಕೆ ಹೊರಟಿದ್ದಾರೆ ಶಶಾಂಕ್. ಅರ್ಜುನ್ ಜನ್ಯಾ ಸಂಗೀತ ನೀಡಿದ್ದು ಚಿತ್ರದ ಜಗವೇ ನೀನು ಹಾಡು ಈಗಾಗಲೇ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿರೋ ಚಿತ್ರ ಬೇರೆಯದೇ ಫೀಲ್ ಇರುವ ಅಪ್ಪಟ ಲವ್ ಸ್ಟೋರಿ. ಶಶಾಂಕ್ ಇದುವರೆಗೆ ಪ್ರೇಕ್ಷಕರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನ ಹುಸಿ ಮಾಡಿಲ್ಲ. ಹೀಗಾಗಿ ಕೆಆರ್‍ಜಿ ಸ್ಟುಡಿಯೋಸ್ ಮೂಲಕ ವಿತರಣೆಯಾಗುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆಯಂತೂ ಇದೆ. ಲವ್ 360ಗೆ ಎಬಿಡಿ ಸ್ಫೂರ್ತಿಯಾಗಿದ್ದು ಹೇಗೆ? ಲವ್ 360. ಈಗ ಥಿಯೇಟರಿನಲ್ಲಿರೋ ಸಿನಿಮಾ. ಈ ಸಿನಿಮಾಗು ಕ್ರಿಕೆಟ್ ಲೋಕದ ದಂತಕಥೆ ಎಬಿ ಡಿವಿಲಿಯರ್ಸ್‍ಗೂ ಏನು ಸಂಬಂಧ ಎಂದು ತಲೆಗೆ ಹುಳ ಬಿಟ್ಕೋಬೇಡಿ. ಅದನ್ನ ಖುದ್ದು ಶಶಾಂಕ್ ಅವರೇ ಹೇಳಿಕೊಂಡಿದ್ದಾರೆ. ಹೇಳಿಕೇಳಿ ಶಶಾಂಕ್ 14 ವರ್ಷಗಳ ನಂತರ ಹೊಸಬರಿಗಾಗಿ ನಿರ್ದೇಶಿಸಿರೋ ಸಿನಿಮಾ ಲವ್ 360. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಯಶ್-ರಾಧಿಕಾ ಪಂಡಿತ್‍ರನ್ನು ತೆರೆಗೆ ತಂದು ಗೆಲ್ಲಿಸಿದ್ದು ಇವರೇ. ಈಗ 14 ವರ್ಷಗಳ ನಂತರ ಮತ್ತೊಮ್ಮೆ ಹೊಸಬರ ಚಿತ್ರ ಸಿದ್ಧ ಮಾಡಿದ್ದಾರೆ. ಲವ್ 360. ಈ ಚಿತ್ರದಲ್ಲೂ ಅಷ್ಟೆ, ಹೀರೋ ಪ್ರವೀಣ್ ಅವರನ್ನು ಖುದ್ದು ಶಶಾಂಕ್ ಅವರೇ ಪರಿಚಯಿಸುತ್ತಿದ್ದಾರೆ. ನಾಯಕಿ ರಚನಾ ಇಂದರ್ ಹೆಂಗೆ ನಾವು ಖ್ಯಾತಿಯ ಚೆಲುವೆ. ಎರಡು ಚಿತ್ರಗಳಲ್ಲಿ ನಟಿಸಿದ್ದರೂ ಚಿತ್ರರಂಗದ ಮಟ್ಟಿಗೆ ಹೊಸ ಮುಖವೇ. ಚಿತ್ರದಲ್ಲಿ ಲವ್ ಸ್ಟೋರಿ ಜೊತೆ ಕ್ರೈಂ, ಥ್ರಿಲ್ಲರ್ ಕೂಡಾ ಇದೆ. ಹೀಗಾಗಿ ಚಿತ್ರಕ್ಕೆ ಯಾವ ಟೈಟಲ್ ಇಡಬೇಕು ಎಂದು ಯೋಚಿಸುತ್ತಿದ್ದಾಗ ಕಣ್ಣ ಮುಂದೆ ಬಂದಿದ್ದು ಎಬಿಡಿ. ಕ್ರಿಕೆಟ್‍ನಲ್ಲಿ ಅವರನ್ನ ಮಿಸ್ಟರ್ 360 ಎಂದು ಕರೆಯುತ್ತಾರೆ. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಲವ್ 360 ಅನ್ನೋ ಟೈಟಲ್ ಇಟ್ಟೆ ಎಂದಿದ್ದಾರೆ ಶಶಾಂಕ್. ಎಬಿಡಿ ಹೇಗೆ ಮೈದಾನದ ಎಲ್ಲ ಮೂಲೆಗಳಿಗೂ.. ಎಂತಹುದೇ ಬಾಲಿಗೂ ಹೊಡೆಯುತ್ತಾರೋ.. ಅದೇ ರೀತಿ ಚಿತ್ರದ ಲವ್ ಸ್ಟೋರಿ. ನಾಯಕ ನಾಯಕಿಯನ್ನು ಹೇಗೇ ಇದ್ದರೂ ಪ್ರೀತಿಸುತ್ತಾನೆ ಎನ್ನುತ್ತಾರೆ ಶಶಾಂಕ್. ಚಿತ್ರವನ್ನು ಅರ್ಜುನ್ ಜನ್ಯ ಮ್ಯೂಸಿಕ್ ಮತ್ತು ಅಭಿಲಾಷ್ ಕಳತಿಯವರ ಸಿನಿಮಾಟೋಗ್ರಫಿ ಚಿತ್ರವನ್ನು ಇನ್ನೊಂದು ಲೆವೆಲ್ಲಿಗೆ ಏರಿಸಿದೆ ಎಂದು ಖುಷಿಯಾಗಿದ್ದಾರೆ ನಿರ್ಮಾಪಕರೂ ಆಗಿರುವ ಶಶಾಂಕ್. ಲವ್ 360ಗೆ ಗಾಳಿಪಟ 2 ಬಲ.. ಬೆಂಬಲ ಲವ್ 360 ಚಿತ್ರ ಈ ಶುಕ್ರವಾರ ಬಿಡುಗಡೆಯಾಗಿರುವ ಸಿನಿಮಾ. ಶಶಾಂಕ್ ನಿರ್ದೇಶನದ ಲವ್ 360 ಚಿತ್ರದಲ್ಲಿ ನಟಿಸಿರುವುದು ಪ್ರವೀಣ್ ಎಂಬ ಹೊಸ ಹುಡುಗ ಮತ್ತು ಹೆಂಗೆ ನಾವು ಖ್ಯಾತಿಯ ರಚನಾ ಇಂದರ್. ಬಿಡುಗಡೆಗೂ ಮುನ್ನ ಜಗವೇ ನೀನು ಗೆಳತಿಯೇ ಹಾಡು ಸೂಪರ್ ಹಿಟ್ ಎನಿಸಿಕೊಂಡಿತ್ತು. ಚಿತ್ರದ ಹಾಡುಗಳೆಲ್ಲ ಹಿಟ್ ಆಗಿದ್ದವು. ಶಿವಣ್ಣ, ಉಪೇಂದ್ರ, ಸುದೀಪ್ ಚಿತ್ರದ ಹಾಡುಗಳನ್ನು ರಿಲೀಸ್ ಮಾಡಿಕೊಟ್ಟಿದ್ದರು. ಇಷ್ಟೆಲ್ಲ ಆಗಿಯೂ ಚಿತ್ರಕ್ಕೆ ಅಂದುಕೊಂಡಿದ್ದ ಓಪನಿಂಗ್ ಸಿಗಲಿಲ್ಲ. ಚಿತ್ರದ ಬಗ್ಗೆ ಪಾಸಿಟಿವ್ ವಿಮರ್ಶೆಗಳು ಬಂದವಾದರೂ ಪ್ರೇಕ್ಷಕರ ಸಂಖ್ಯೆ ಏರಲಿಲ್ಲ. ಲವ್ 360 ಚಿತ್ರಕ್ಕೆ ಗಾಳಿಪಟ 2 ಟೀಂ ಬೆಂಬಲ ನೀಡಿರುವುದು ವಿಶೇಷ. ಇದು ಹೊಸಬರ ಚಿತ್ರ. ಈ ಹಿಂದೆಯೂ ನಾನು ಹೊಸಬರೊಂದಿಗೆ ಸಿನಿಮಾ ಮಾಡಿದ್ದಾಗ ಪ್ರೇಕ್ಷಕರು ಕೈ ಹಿಡಿದಿದ್ದರು. ಹೊಸಬರಿದ್ದ ಕಾರಣ ಹೌಸ್‍ಫುಲ್ ನಿರೀಕ್ಷೆ ಇರಲಿಲ್ಲ. ಆದರೆ ಪಿಕಪ್ ಆಗುವ ಭರವಸೆ ಇತ್ತು. ಆದರೆ ವೀರೇಶ್ ಚಿತ್ರಮಂದಿರ ಹೊರತುಪಡಿಸಿದರೆ ಬೇರೆ ಕಡೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ಹೀಗೇ ಆದರೆ ಥಿಯೇಟರ್ ಕಳೆದುಕೊಳ್ಳುತ್ತೇವೆ. ದಯವಿಟ್ಟು ಒಳ್ಳೆಯ ಚಿತ್ರವನ್ನು ಪ್ರೀತಿಸಿ.. ನೋಡಿ.. ಪ್ರೋತ್ಸಾಹಿಸಿ ಎಂದಿದ್ದಾರೆ ನಿರ್ದೇಶಕ ಶಶಾಂಕ್. ಚಿತ್ರವನ್ನು ನೋಡಿ ಬಂದ ಪ್ರೇಕ್ಷಕರೇನೋ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷವೆಂದರೆ ಶಶಾಂಕ್ ಚಿತ್ರಕ್ಕೆ ಗಾಳಿಪಟ 2 ಟೀಂ ಬೆಂಬಲ ಮತ್ತು ಬಲ ನೀಡಿರುವುದು. ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ರಮೇಶ್ ರೆಡ್ಡಿ ಸೇರಿದಂತೆ ಇಡೀ ಗಾಳಿಪಟ 2 ಚಿತ್ರತಂಡ ಲವ್ 360 ಸಿನಿಮಾ ನೋಡಿ. ಒಂದೊಳ್ಳೆ ಸಿನಿಮಾ ಸೋಲಬಾರದು. ಗೆಲ್ಲಿಸುವ ಹೊಣೆ ಪ್ರೇಕ್ಷಕರದ್ದು ಎಂದು ಮನವಿ ಮಾಡಿದೆ. ಹಾಗೆ ನೋಡಿದರೆ ಗಾಳಿಪಟ 2ಗೆ ಥಿಯೇಟರುಗಳಲ್ಲಿ ಎದುರಾಳಿ ಲವ್ 360. ಎರಡೂ ಚಿತ್ರಗಳು ಕ್ಲಾಷ್ ಆಗಬಾರದೆಂದು ಮಾತನಾಡಿಕೊಂಡೇ ಒಂದು ವಾರ್ ಗ್ಯಾಪ್ ತೆಗೆದುಕೊಂಡು ರಿಲೀಸ್ ಆದ ಚಿತ್ರಗಳು. ಗಾಳಿಪಟ 2 ಚಿತ್ರದ ಬಗ್ಗೆ ಖುದ್ದು ಶಶಾಂಕ್ ಕೂಡಾ ಪ್ರೀತಿಯ ಮಾತುಗಳನ್ನಾಡಿದ್ದರು. ಈಗ ಗಾಳಿಪಟ 2 ಟೀಂ ಕೂಡಾ ಲವ್ 360 ಚಿತ್ರವನ್ನು ನೋಡಿ ಎಂದು ಮನವಿ ಮಾಡಿದೆ.
75 ಲೇಖಕರು, ವಿದ್ವಾಂಸರು, ಕಲಾವಿದರು, ಚಲನಚಿತ್ರ ನಿರ್ಮಾಪಕರು, ವಿಜ್ಞಾನಿಗಳು ಮತ್ತು ಮಾಜಿ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಇತ್ತೀಚಿನ ಕೆಲವು ಘಟನೆಗಳ ಬೆಳಕಿನಲ್ಲಿ ಕರ್ನಾಟಕದಲ್ಲಿ ಶಾಂತಿ ಮತ್ತು ಧಾರ್ಮಿಕ ಸಾಮರಸ್ಯವನ್ನು ಪುನಃಸ್ಥಾಪಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿದ್ದಾರೆ. ಒಂದು ತಿಂಗಳಿನಿಂದ ಶ್ರೀ ಬೊಮ್ಮಾಯಿ ಅವರೊಂದಿಗೆ ಅಪಾಯಿಂಟ್‌ಮೆಂಟ್ ಪಡೆಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸಹಿ ಮಾಡಿದವರು ಹೇಳಿದ್ದಾರೆ, ಕರ್ನಾಟಕದ ಪರಿಸ್ಥಿತಿಯನ್ನು ಚರ್ಚಿಸಲು, ಬಹಿರಂಗ ಪತ್ರ ಬರೆಯುವಂತೆ ಒತ್ತಾಯಿಸಿದರು. “ಕೋಮು ಸೌಹಾರ್ದತೆಯ ಮರುಸ್ಥಾಪನೆಯು ಒಂದು ಪ್ರಮುಖ ಮತ್ತು ತುರ್ತು ಕಾರ್ಯವಾಗಿದೆ ಎಂದು ನಾವು ನಂಬುತ್ತೇವೆ ಮತ್ತು ನಿಷ್ಕ್ರಿಯತೆಯ ಮೂಲಕ ನಮ್ಮ ರಾಜ್ಯದ ಖ್ಯಾತಿ ಮತ್ತು ಅದೃಷ್ಟದಲ್ಲಿ ಕಡಿದಾದ ಕುಸಿತವನ್ನು ಉಂಟುಮಾಡಿದ ಸರ್ಕಾರವಾಗಿ ನೀವು ನೇತೃತ್ವದ ಸರ್ಕಾರವು ಇತಿಹಾಸದಲ್ಲಿ ಇಳಿಯಲು ಬಯಸುವುದಿಲ್ಲ ಎಂದು ನಾವು ನಂಬುತ್ತೇವೆ.” ಪತ್ರವು ಹೇಳುತ್ತದೆ. ಕಾವಲುಗಾರನಿಗೆ ಖ್ಯಾತಿ “ನಾವು ಕರ್ನಾಟಕ ಮೂಲದ ವಿವಿಧ ಹಂತಗಳ ನಾಗರಿಕರ ಗುಂಪಾಗಿದ್ದೇವೆ, ಅವರು ಲಕ್ಷಾಂತರ ಸಹ ನಾಗರಿಕರಂತೆ, ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಆಳವಾಗಿ ವಿಚಲಿತರಾಗಿದ್ದಾರೆ, ಇದು ಕನ್ನಡ ನಾಡು ದೀರ್ಘಕಾಲದಿಂದ ಬಂದ ಶಾಂತಿ, ವೈವಿಧ್ಯತೆ ಮತ್ತು ಬಹುತ್ವವನ್ನು ನಾಶಪಡಿಸುವ ಬೆದರಿಕೆಯನ್ನು ಹೊಂದಿದೆ. ತಿಳಿದಿದೆ, ಮತ್ತು ಮೆಚ್ಚುಗೆ ಪಡೆದಿದೆ. ಸರಿಪಡಿಸುವ ಕ್ರಮಕ್ಕಾಗಿ ನಮ್ಮ ಕಾಳಜಿ ಮತ್ತು ಸಲಹೆಗಳನ್ನು ನಿಮ್ಮ ಗಮನಕ್ಕೆ ತರುವುದು ನಮ್ಮ ಕರ್ತವ್ಯ ಎಂದು ನಾವು ನಂಬುತ್ತೇವೆ, ”ಎಂದು ಪತ್ರವು ಹೇಳುತ್ತದೆ, ಕರ್ನಾಟಕ ರಾಜ್ಯ ರಚನೆಗೆ ಮುಂಚಿನ ಕೋಮು ಸೌಹಾರ್ದತೆಯ ದೀರ್ಘಾವಧಿಯ, ಹೆಮ್ಮೆಯ ಇತಿಹಾಸದ ವಿವರವಾದ ವಿವರಣೆಯನ್ನು ನೀಡುತ್ತದೆ. 1956′. ಸಹಿ ಮಾಡಿದವರಲ್ಲಿ ಗಿರೀಶ್ ಕಾಸರವಳ್ಳಿ, ವಿವೇಕ್ ಶಾನಬಾಗ್, ಎಂ.ಎಸ್.ಸತ್ಯು, ರಾಮಚಂದ್ರ ಗುಹಾ, ವೈದೇಹಿ, ಶಶಿ ದೇಶಪಾಂಡೆ, ಎಸ್.ಜಿ.ವಾಸುದೇವ್, ವಿನೋದ್ ವ್ಯಾಸುಲು, ತೇಜಸ್ವಿನಿ ನಿರಂಜನ, ಜಾನಕಿ ನಾಯರ್, ದೀಪಾ ಧನರಾಜ್, ಎ.ಆರ್.ವಾಸವಿ, ಸಬಿಹಾ ಭೂಮಿಗೌಡ, ನಾಗೇಶ ಹೇಗೌಡ, ನಾಗೇಶ ಹೆಗೌಡ, ನಾಗೇಶ ಹೆಗೌಡ. ಲಕ್ಷ್ಮೀಪತಿ ಕೋಲಾರ, ಸತ್ಯಜಿತ್ ಮೇಯರ್, ಚಿರಂಜೀವಿ ಸಿಂಗ್ ಮತ್ತು ಪ್ರತಿಭಾ ನಂದಕುಮಾರ್. “ನಮ್ಮ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ (ರಾಜ್ಯಗೀತೆ) ಈ ನಾಡನ್ನು ಹೀಗೆ ಬಣ್ಣಿಸಿದ್ದು ಸುಳ್ಳಲ್ಲ. ಸರ್ವ ಜನಾಂಗದ ಶಾಂತಿಯ ತೋಟ – ವೈವಿಧ್ಯಮಯ ಸಮುದಾಯಗಳಿಗೆ ಶಾಂತಿಯ ತೋಟ – ಸುಮಾರು ಒಂದು ಶತಮಾನದ ಹಿಂದೆ. ಕರ್ನಾಟಕದ ಈ ಮುಕ್ತ ಮನಸ್ಸಿನ, ಕಾಸ್ಮೋಪಾಲಿಟನ್ ಸಂಸ್ಕೃತಿಯೇ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತದ ಸೃಜನಶೀಲ ಮತ್ತು ನವೀನ ಮನಸ್ಸುಗಳಿಗೆ ಒಂದು ಅಯಸ್ಕಾಂತವನ್ನು ಮಾಡಿದೆ, ”ಎಂದು ಸಹಿ ಮಾಡಿದವರು ಹೇಳಿದರು. ಈ ಅಂತರ್ಗತ ಸಿಂಕ್ರೆಟಿಸಮ್, ಅವರು ಕರ್ನಾಟಕವನ್ನು “ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಉದ್ಯಮಶೀಲತೆ, ಸಾಹಿತ್ಯ ಮತ್ತು ಕಲೆಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಮತ್ತು ಇತರ ಹಲವು ವಿಷಯಗಳಲ್ಲಿ ಅತ್ಯಂತ ರೋಮಾಂಚಕ ಮತ್ತು ಕ್ರಿಯಾತ್ಮಕ ರಾಜ್ಯಗಳಲ್ಲಿ ಒಂದಾಗಿದೆ” ಎಂದು ಅವರು ಹೇಳಿದರು. ದಾಳಿಗಳ ಸುರಿಮಳೆ ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ದಲಿತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ವಿವಿಧ ರೀತಿಯ ದಾಳಿಗಳು ನಡೆಯುತ್ತಿರುವುದು ಕರ್ನಾಟಕದ ಗ್ರಹಣಶೀಲ ಮತ್ತು ಎಲ್ಲರನ್ನೂ ಒಳಗೊಳ್ಳುವ ಸ್ವಭಾವದ ಬಗ್ಗೆ ಹೆಮ್ಮೆಪಡುವವರಿಗೆ ಆಘಾತ ಮತ್ತು ಅಸಮಾಧಾನವನ್ನುಂಟು ಮಾಡಿದೆ. “ಭಾರತದ ಸಂವಿಧಾನದ ಅಕ್ಷರ ಮತ್ತು ಸ್ಪೂರ್ತಿಯನ್ನು ಎತ್ತಿಹಿಡಿಯಲು ಮತ್ತು ಪಾಲಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದ ಹಲವಾರು ಹುದ್ದೆಗಳನ್ನು ಒಳಗೊಂಡಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ಜನರು ಈಗ ಆ ಗಂಭೀರ ಪ್ರತಿಜ್ಞೆಯನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ ಮತ್ತು ಕೆಲವು ಸದಸ್ಯರನ್ನು ರಾಕ್ಷಸರನ್ನಾಗಿಸಿದ್ದಾರೆ ಎಂಬುದು ಇನ್ನಷ್ಟು ಆತಂಕಕಾರಿ ಮತ್ತು ದುಃಖಕರವಾಗಿದೆ. ಅಲ್ಪಸಂಖ್ಯಾತರು, ”ಅವರು ಹೇಳಿದರು. ದುರ್ಬಲ ನಾಗರಿಕರನ್ನು ರಕ್ಷಿಸುವುದು ಮತ್ತು ಕೋಮು ಮತ್ತು ಜಾತಿವಾದಿ ದ್ವೇಷದ ಅಪರಾಧಗಳು ಸೇರಿದಂತೆ ಅಪರಾಧಗಳ ಬಲಿಪಶುಗಳಿಗೆ ನ್ಯಾಯದ ಸಂಪೂರ್ಣ ಪ್ರವೇಶವನ್ನು ಖಾತರಿಪಡಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸಹಿದಾರರು ಮುಂದಿಟ್ಟಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ನಿಯಮಿತವಾಗಿ ಪ್ರಸಾರವಾಗುತ್ತಿರುವ ತಪ್ಪು ಮಾಹಿತಿ ಮತ್ತು ಸುಳ್ಳು ಕಥೆಗಳ ವಿರುದ್ಧ ರಾಜ್ಯವು ಸಾರ್ವಜನಿಕವಾಗಿ ನಿಲ್ಲುವಂತೆ, ದ್ವೇಷದ ಭಾಷಣದಲ್ಲಿ ಪಾಲ್ಗೊಳ್ಳುವವರ ವಿರುದ್ಧ ತ್ವರಿತ ಮತ್ತು ಬಲವಾದ ಕ್ರಮವನ್ನು ಅವರು ಕೋರಿದ್ದಾರೆ. ಅಸಹಿಷ್ಣುತೆ, ದ್ವೇಷ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ಮೂಲಕ ಮತ್ತು ನಕಲಿ ಸುದ್ದಿ ಮತ್ತು ಸುಳ್ಳು ವದಂತಿಗಳನ್ನು ಹರಡುವ ಮೂಲಕ ವಿಭಜನೆ ಮತ್ತು ಅಪಶ್ರುತಿಯ ಬೆಂಕಿಯನ್ನು ಬಹಿರಂಗವಾಗಿ ಪ್ರಚೋದಿಸುತ್ತಿರುವ ಮಾಧ್ಯಮಗಳಿಗೆ ಪತ್ರವು ತಕ್ಷಣವೇ ಇಂತಹ ದುಷ್ಕೃತ್ಯವನ್ನು ನಿಲ್ಲಿಸುವಂತೆ ಮನವಿ ಮಾಡಿದೆ.
Kannada News » Karnataka » Dharwad » Union Minister Pralhad Joshi conducts Hubballi Ankola Railway project high level meeting ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ -ಉನ್ನತ ಅಧಿಕಾರಿಗಳ ಸಮಿತಿ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಸಭೆ Hubballi Ankola Railway project: ಪರಿಸರ ಹಾಗು ಅಭಿವೃದ್ದಿ ಎರಡರ ಸಮತೋಲನದೊಂದಿಗೆ ಈ ಯೋಜನೆ ಶೀಘ್ರ ಕಾರ್ಯಗತವಾಗಬೇಕಿದೆ. ಪಶ್ಚಿಮ ಘಟ್ಟದ ಜೀವಸಂಕುಲ ಹಾಗೂ ಅರಣ್ಯಕ್ಕೆ ಧಕ್ಕೆಯಾಗದ ರೀತಿ ಸಮಿತಿಯು ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸೂಕ್ತ ವರದಿ ನೀಡುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಧಿಕಾರಿಗಳ ಸಮಿತಿಗೆ ನಿವೇದಿಸಿದರು. ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ - ಉನ್ನತ ಅಧಿಕಾರಿಗಳ ಸಮಿತಿ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ TV9kannada Web Team | Edited By: sadhu srinath Sep 29, 2022 | 9:46 PM ರಾಜ್ಯ ಹಾಗೂ ಉತ್ತರ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹುಬ್ಬಳ್ಳಿ-ಅಂಕೋಲಾ ಹೊಸ ರೈಲು ಮಾರ್ಗ ( Hubballi Ankola Railway project) ನಿರ್ಮಾಣದ ಕಾರ್ಯ ಶೀಘ್ರ ಆರಂಭವಾಗುವುದು ಅಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯೋಜನೆ ಅನುಷ್ಠಾನ ಕುರಿತಂತೆ ಉನ್ನತ ಅಧಿಕಾರಗಳ ತಂಡದೊಂದಿಗೆ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸಭೆ ನಡೆಸಿದರು. ಪರಿಸರ ಹಾಗೂ ಅರಣ್ಯ ವಿಷಯಗಳ ಮೇಲಿನ ಪರಿಣಾಮಗಳ ಕುರಿತು ಅಧ್ಯಯನಕ್ಕಾಗಿ ಕೇಂದ್ರ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಉನ್ನತ ಅಧಿಕಾರಿಗಳ ತಂಡ ಯೋಜನಾ ಸ್ಥಳ ಪರಿಶೀಲನೆಗೆ ಆಗಮಿಸಿತ್ತು. ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಹಾಗೂ ಇತರ ಹಿರಿಯ ಅಧಿಕಾರಿಗಳ ತಂಡಕ್ಕೆ ಈ ಯೋಜನೆಯ ಮಹತ್ವ ಮತ್ತು ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಡಲಾಯಿತು. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ರಸ್ತೆ ಸಾಗಾಣಿಕೆಯ ವೆಚ್ಚ ಶೇ 13 ರಷ್ಟು ದುಬಾರಿಯಾಗಿದೆ. ಈ ವೆಚ್ಚವನ್ನ 2047 ರ ಹೊತ್ತಿಗೆ ಜಗತ್ತಿನ ಇತರ ದೇಶಗಳಲ್ಲಿ ಇರುವಂತೆ ಶೇ 4 ಕ್ಕೆ ಇಳಿಸಲು ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಂಕಲ್ಪಿಸಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಅಂಕೋಲಾದಂತಹ ರೈಲ್ವೆ ಯೋಜನೆಗಳ ಅಗತ್ಯತೆ ಇದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಉನ್ನತ ಅಧಿಕಾರಿಗಳ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪಶ್ಚಿಮ ಘಟ್ಟಗಳ ಜೀವಸಂಕುಲ ಹಾಗೂ ಇತರ ಪರಿಸರ ಅಸ್ತಿತ್ವಕ್ಕೆ ಧಕ್ಕೆಯಾಗುವುದೆಂಬ ಪರಿಸರಪ್ರೇಮಿಗಳ ಕಾಳಜಿ ಸಹಜವಾಗಿದೆ. ಈ ಬಗ್ಗೆ ತಮಗೂ ಕೂಡಾ ವೈಯಕ್ತಿಕವಾಗಿ ಅಷ್ಟೇ ಕಾಳಜಿ ಇದೆ. ಆದರೆ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಅಭಿವೃದ್ಧಿಯೂ ಕೂಡಾ ಅಷ್ಟೇ ಅಗತ್ಯವಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಪರಿಸರ ಹಾಗು ಅಭಿವೃದ್ದಿ ಎರಡರ ಸಮತೋಲನದೊಂದಿಗೆ ಈ ಯೋಜನೆ ಶೀಘ್ರ ಕಾರ್ಯಗತವಾಗಬೇಕಿದೆ. ಭಾಗೀದಾರ ಸಂಸ್ಥೆ, ನೈರುತ್ಯ ರೈಲ್ವೆ ಈ ಮಾರ್ಗದ ನಿರ್ಮಾಣದಲ್ಲಿ ಪರಿಸರಕ್ಕೆ ಹಾಗೂ ಪಶ್ಚಿಮ ಘಟ್ಟದ ಜೀವಸಂಕುಲ ಹಾಗೂ ಅರಣ್ಯ ಪ್ರದೇಶಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಅವಶ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸೂಕ್ತ ವರದಿ ನೀಡುವಂತೆ ಸಚಿವರು ಅಧಿಕಾರಿಗಳ ಸಮಿತಿಗೆ ನಿವೇದಿಸಿದರು. ಸಮಿತಿ ಸೂಚಿಸಿರುವಂತೆ ಈ ಯೋಜನೆಯ ಸಮಗ್ರ ಮಾಸ್ಟರ್ ಪ್ಲಾನ್ ಕೂಡಲೇ ಸಲ್ಲಿಸಲು ಇದೇ ವೇಳೆ ರೈಲ್ವೆ ಅಧಿಕಾರಿಗಳಿಗೆ ಸಚಿವ ಜೋಶಿಯವರು ಸೂಚಿಸಿದರು. ಸಮಿತಿಯೊಂದಿಗಿನ ಚರ್ಚೆಯಲ್ಲಿ ಸಚಿವರೊಂದಿಗೆ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಶ್ರೀ ಸಂಜೀವ ಕಿಶೋರ್, ಕರ್ನಾಟಕ ಸರಕಾರದ ಮೂಲಭೂತ ಸೌಲಭ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಗೌರವ ಗುಪ್ತಾ, ಜಿಲ್ಲಾಧಿಕಾರಿ ಶ್ರೀ ಗುರುದತ್ತ ಹೆಗಡೆ, ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೇಂದ್ರ ಸರಕಾರದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಮಹಾನಿರ್ದೇಶಕ ರಾಕೇಶ್ ಸಿಂಗ್, ಉಪನಿರ್ದೇಶಕ ಡಾ. ರಾಜೇಂದ್ರಕುಮಾರ್, ಉಪನಿರ್ದೇಶಕ ವನ್ಯಜೀವಿ ವಿಭಾಗ ಪ್ರೊ. ಸುಕುಮಾರ್, ಎಚ್.ಎಸ್. ಸಿಂಗ್, ಡಾ. ಜಿವಿಗೋಪಿ, ಐಐಟಿ ಧಾರವಾಡ ಪ್ರೊ. ನಾಕೇಶ ಅಯ್ಯರ್ ಮುಂತಾದವರು ಕೇಂದ್ರ ತಂಡದಲ್ಲಿದ್ದಾರೆ. ರಾಜ್ಯದ ಹಾಗೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹುಬ್ಬಳ್ಳಿ-ಅಂಕೋಲಾ ಹೊಸ ರೈಲು ಮಾರ್ಗ ನಿರ್ಮಾಣದ ಕಾರ್ಯ ಬೇಗನೇ ಆರಂಭವಾಗುವುದು ಅಗತ್ಯವಾಗಿರುವ ಹಿನ್ನಲೇಯಲ್ಲಿ ಇಂದು ಈ ಯೋಜನೆಯ ಪರಿಸರ ಹಾಗೂ ಅರಣ್ಯ ವಿಷಯಗಳ ಮೇಲಿನ ಪರಿಣಾಮಗಳ ಕುರಿತು ಯೋಜನಾ ಸ್ಥಳ ಪರಿಶೀಲನೆಯ ಅಧ್ಯಯನಕ್ಕಾಗಿ ಆಗಮಿಸಿದ್ದ ಕೇಂದ್ರ 1/7 pic.twitter.com/HF65QFIBYj
ಮೂಲದ ಪುರಾಣ: ದೇವಾಂಗ ಬ್ರಾಹ್ಮಣರ ಮೂಲವನ್ನು ಹೊಂದಿವೆ. ಅವರು ಪ್ರಾಕೃತ ಬ್ರಾಹ್ಮಣರು (ಹುಟ್ಟಿನಿಂದ ಬ್ರಾಹ್ಮಣರು ಎಂದು ಅರ್ಥ) ಗಳು. ಅವುಗಳಲ್ಲಿ ಬಹುತೇಕ ರೇಷ್ಮೆ ಮತ್ತು ಹತ್ತಿ ಬಟ್ಟೆ ನೇಕಾರರು.ಉಜ್ಜಯಿನಿಯ ಭೋಜ ರಾಜಾ (ಉತ್ತರ ಪ್ರದೇಶ, ಭಾರತ) ನಂತಹ ಪ್ರಸಿದ್ಧ ದೇವಾಂಗ ರಾಜರು ಇದ್ದರು. ಅನೇಕ ಹಂಪಿ, ಕರ್ನಾಟಕ ಕಂಡುಬರುವ ಯೋಧ ಕಲ್ಲುಗಳು ಪ್ರಕಾರ, ಸಹ ವಿಜಯನಗರ ಕಾಲದಲ್ಲಿ ಯೋಧರು ಇದ್ದರು. ತಮ್ಮ ಸ್ಥಳೀಯ ರಾಜ್ಯದ ಇಂದಿಗೂ ಅವರು ಪ್ರಮುಖ ಸಮುದಾಯ ರೂಪಿಸಲು ಅಲ್ಲಿ ಉಜ್ಜಯಿನಿಯ ಸಾಮ್ರಾಜ್ಯವಾಗಿತ್ತು. ಅವರ ಮುಖ್ಯ ದೇವತೆ ಚೌಡೇಶ್ವರಿ. ​​ದೇವಾಂಗ ಪುರಾಣ: ದೇವಾಂಗರು, ದೇವ ಬ್ರಾಹ್ಮಣರಾಗಿದ್ದಾರೆ.ದೇವಾಂಗ ದೇವಲ ಮಹರ್ಷಿ ಎಂಬ ಋಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನವೆಂದು, ದೇವಲ ಮಹರ್ಷಿಯೇ ನೇಯ್ಗೆಯ ಮೊದಲ ವ್ಯಕ್ತಿಯಾಗಿದ್ದಾರೆ. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ.ದೇವಾಂಗ ದೇವಲ ಮಹರ್ಷಿ ಎಂಬ ಋಷಿ ತಮ್ಮ ನೇಯ್ಗೆ ಸಂಪ್ರದಾಯದ ಉಗಮಸ್ಥಾನವೆಂದು. ದೇವಲ ಮಹರ್ಷಿ ನೇಯ್ಗೆಯ ಮೊದಲ ವ್ಯಕ್ತಿ.ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ 'ದೇವಾಂಗ' (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ. ದೇವಾಂಗನು ವಿದ್ಯಾಧರ ,ಪುಷ್ಪದಂತ ಬೇತಾಳ, ವರರುಚಿ ,ಚಿತ್ರಯೋಗಿ, ದೇವಶಾಲಿ, ಕೊನೆಯ ಅವತಾರವೇ ದೇವರ ದಾಸಿಮಯ್ಯ. ಏಳು ಅವತಾರ ಪುರುಷರಿಗೆ ಮೂಲ ಪುರುಷ "ದೇವಾಂಗ"ನಾದನು. ಇಂದಿನ ದೇವಾಂಗ ಜನಾಂಗದ ಕುಲ ಗುರುವಾದರು ದೇವರ ದಾಸಿಮಯ್ಯ. ಚೌಡೇಶ್ವರಿ ತಾಯಿ ಈ ಸಮೂಹದ ಕುಲ ದೇವತೆ. ಈ ಮಹಾತ್ಮರು ಗಾಯತ್ರೀ ಮಂತ್ರದ ಉಪಾಸಕರಾಗಿ, ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯನವರು ಪ್ರಪಂಚಕ್ಕೆ ತಿಳಿಸಿ ಹೇಳಿದರು. ​ ಒಳಪಂಗಡಗಳು: - ದೇವಾಂಗ ಮೂಲತಃ ಎರಡು ಗುಂಪುಗಳು, ಗಂಧ ಮತ್ತು ನಾಮದೋರು ಎಂಧು ವಿಭಜಿಸಲಾಗಿದೆ. ಶೈವ ಮತ್ತು ವೈಷ್ಣವ ವಿಭಾಗಗಳ ಹಳೆಯ ದಿನಗಳಲ್ಲಿ ದೇವಾಂಗರ ನಡುವೆ ಇದ್ದವು. ಯೋಧ ಉಪ ಪಂಥದ ಪ್ರತಿಯೊಬ್ಬರಿಗೂ ತಮ್ಮ ಮನೆಗಳಲ್ಲಿ ಕತ್ತಿ ಹೊಂದಿರುತ್ತವೆ. ಅವನತಿಯ ನಂತರ ಅವರು ತಮಿಳುನಾಡು ಎಲ್ಲಾ ಭಾಗಗಳಲ್ಲಿ ನೆಲೆಸಿದರು. ಅವರಲ್ಲಿ ವೈದ್ಯರು, ಎಂಜಿನಿಯರ್ಗಳು ಮತ್ತು ಪ್ರಮುಖ ಸರ್ಕಾರಿ ಸ್ಥಾನಗಳು ಇವೆ. ತಮಿಳುನಾಡು ರಲ್ಲಿ ದೇವಾಂಗ ಸಾಕ್ಷರತೆ ಹೊಂದಿದೆ. ಮೂಲ: ಋಗ್ವೇದ ಇಂದಿಗೂ, ದೇವಾಂಗರು ಶೈವ ಅಥವಾ ವೈಷ್ಣವರು. ಯಾವುದೇ ದೇವಾಂಗ ಮದುವೆ, ವಧು ಮತ್ತು ವರನ ಅದೇ ಪಂಥಕ್ಕೆ (ಶೈವ ಅಥವಾ ವೈಷ್ಣವ) ಸೇರಿದ್ದರೆ ಮದುವೆ ಮಾಡಬಾರದು. ​ ಭೌಗೋಳಿಕ ಹಂಚಿಕೆ: - ಅದೇ ಜಾತಿಯ ಜನರು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳನ್ನು ಹೊಂದಿರುತ್ತವೆ; ದೇವಾಂಗರು ಯುಪಿ, ಅಸ್ಸಾಂ ರಾಜ್ಯಗಳಲ್ಲಿ ಎಂಪಿ ಯಲ್ಲಿ ಕಂಡುಬರುತ್ತವೆ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳ. ಇಂದು ಅನೇಕ ಭಾಷೆಗಳಲ್ಲಿ ದೇವಾಂಗ ಜನರು ಮಾತನಾಡುತ್ತಾರೆ. ಅಂತೆಯೇ, ಅವರು ಕನ್ನಡ ದೇವಾಂಗ ಮತ್ತು ತೆಲುಗು ದೇವಾಂಗ ಯಾವುದೇ ತಮಿಳು ದೇವಾಂಗ ಉದಾಹರಣೆಗೆ ಹೊಂದಿದೆ.ಕೆಲವರು ಮಹಾರಾಷ್ಟ್ರ ಭಾಗಗಳಲ್ಲಿ ಮರಾಠಿ ಮಾತನಾಡುತ್ತಾರೆ. ಇನ್ನು ಕೆಲವರು ಭಾರತೀಯ ರಾಜ್ಯಗಳು ಕಂಡುಬರುತ್ತವೆ. ಮುಖ್ಯವಾಗಿ Chinnalapatti, T.Kunnathur, ಸೇಲಂ, ಥೇಣಿ, Bodinayakanur, Kambam, ತಿರುಪ್ಪೂರು, ಕೊಯಿಮತ್ತೂರು, ಮೆಟ್ಟುಪಾಳಯಂ, ಕೊಯಿಮತ್ತೂರು ನಗರಗಳ ಸಮೀಪ ನೆಲೆಹೊಂದಿರುವ ತಮಿಳುನಾಡಿನ Devangas ದೊಡ್ಡ ಕನ್ನಡ ಭಾಷಿಕ ಸಮುದಾಯದ ಸಹ ಇದೆ , Komarapalayam, Pallipalayam, ದಿಂಡಿಗಲ್, Aruppukottai, Sulakkarai, ಮಧುರೈ, sankaralingapuram, ಚೆನೈ ಮತ್ತು ವಿರುಧ್ನಗರ್ ಈರೋಡ್. ಕೇರಳದ, ಕನ್ನಡ Devangas ಚಿತ್ತೂರು (ಪಾಲ್ಘಾಟ್ ಜಿಲ್ಲೆ) ಮತ್ತು ಕಾಸರಗೋಡಿನಲ್ಲಿ towns.In ಆಫ್ ಪಾಕೆಟ್ಸ್ ರಲ್ಲಿ, ಸಹ ಹಳ್ಳಿಗಳು, Karimpuzha, Kallanchira, Vallangi-Nemmara, ಜಿಲ್ಲೆ ಪಾಲ್ಘಾಟ್ ಎಲ್ಲಾ ರಲ್ಲಿ, Kuthampally (ತ್ರಿಸ್ಸೂರು ಜಿಲ್ಲೆ) ಪ್ರಮುಖವಾಗಿ, ಕೆಲವು ಹಳ್ಳಿಗಳಲ್ಲಿ ಕೇಂದ್ರಿಕೃತರಾಗಿರುವರು ಕರ್ನಾಟಕ ಅವರು ಪ್ರಧಾನವಾಗಿ ಕೊಳ್ಳೇಗಾಲ, Dodda Ballapur, ಬೆಂಗಳೂರು, ಮಂಗಳೂರು ಮತ್ತು ಮೈಸೂರು ಇರುತ್ತವೆ.ಪ್ರತಿ ಮಾಹಿತಿಯನ್ನು ತಮ್ಮ ಪೂರ್ವಜರಿಂದ ಸಾಗಿದಂತೆ ಈ ಪ್ರದೇಶಗಳಲ್ಲಿ ಮೈಸೂರು ರಾಜ Chikka ಚಾಮರಾಜ Wadayar ಆಳ್ವಿಕೆಗೆ ಸಂದರ್ಭದಲ್ಲಿ, ಅದು, ಅವರು ಮೈಸೂರು ವಲಯ ವಲಸೆ ಎಂದು ಹೇಳಲಾಗುತ್ತದೆ (ಸಿಇ 1660 ಸುಮಾರು). ವಲಸೆ ಹೊಂದಾಣಿಕೆಯಾಗದ ಸುಲ್ತಾನೇಟ್ ಸಂಸ್ಕೃತಿ ಮತ್ತು ಸಮುದಾಯದ ವಿಜಯನಗರ ಸಾಮ್ರಾಜ್ಯ (1560 AD) ಎದುರಿಸಿದ ಕಹಿ ಅನುಭವಗಳ ಕಾರಣ ಎಂದು ಹೇಳಲಾಗಿದೆ. ಈ ವಲಸೆಗಳು ಸ್ವತಃ ಕವಲೊಡೆದು ಇದು ಸಂಗ್ರಹಗಳನ್ನು, ನಂತರ ಹಂತಹಂತವಾಗಿ ನಡೆಯಿತು; ಪಶ್ಚಿಮ ಕರಾವಳಿ ಕಡೆಗೆ ಕಾವೇರಿ ನದಿಯ ಉತ್ತರ ಭಾಗದಲ್ಲಿ ಕೆಲವು, ಕಾವೇರಿ ದಕ್ಷಿಣ ಭಾಗದಲ್ಲಿ ಕೆಲವು ಮತ್ತು ಕೆಲವು ನೈಋತ್ಯ ಕರ್ನಾಟಕ ಮತ್ತು ಉತ್ತರ ಪ್ರಸ್ತುತ ಪ್ರದೇಶಗಳಲ್ಲಿ ಸೇರಿದಂತೆ ಕೇರಳ, ಸಾಂಸ್ಕೃತಿಕವಾಗಿ ಸುರಕ್ಷಿತ ಮತ್ತು ರಕ್ಷಣಾತ್ಮಕ ವಸಾಹತು ಹುಡುಕುತ್ತಿರುವ. ಸ್ಥಳೀಯ ಸಾಮಾಜಿಕ ರಚನೆಗಳು, ಸ್ಥಳೀಯ ಭಾಷೆ, ಕನ್ನಡ ಸಾಕ್ಷರತೆ ಕೊರತೆ ಹೆಚ್ಚಿನ ಪ್ರಭಾವವನ್ನು ಅನೇಕ ಗುಂಪುಗಳಲ್ಲಿ ಉಚ್ಚಾರಣೆ ಅನೇಕ ಮಾರ್ಪಾಡುಗಳು ರಲ್ಲಿ ಮಾಡಿತು.ತಮ್ಮ ಕುಲ ದೇವತಾ (ಕುಟುಂಬ ದೇವತೆ) ಸಹ ಮೈಸೂರು ರಾಜವಂಶದ ಕುಟುಂಬ ದೈವ ಅದು ದೇವಿಯ Chamundeshwari, ಆಗಿದೆ. ಹಾಗೆಯೇ, ಕರ್ನಾಟಕದಲ್ಲಿ ಒಂದು ಮಲಯಾಳಿ ನೇಕಾರರು 'ಜಾತಿ Chaliya ಅಧಿಕೃತವಾಗಿ Devanga ಎಂದು ಸ್ವತಃ ಗುರುತಿಸಬಲ್ಲ ಕರೆಯಲಾಗುತ್ತದೆ. ಆದರೆ, ಸಾಂಸ್ಕೃತಿಕವಾಗಿ ಅವರು ನಂತರ ಪಿತೃಪ್ರಭುತ್ವದ ಮತ್ತು Chaliyas ಮಾತೃಸಂತತಿ ಮತ್ತು ಪ್ರಾಥಮಿಕವಾಗಿ ದೇವತೆ ಆರಾಧಕರು ಗಳನ್ನು ಕನ್ನಡ Devangas ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಪ್ರಮುಖ ಉಪ ಪಂಗಡಗಳು ಕೆಲವು Laddigars, Yenthelars, Balilars, Kappelars, Iremaneru, ಕಲ್ Kotlars, Chinnu Kotlars, Kanjil Kudithars, Segunthalars, Ampukollars, Sevvelars .... ಅವು Devanga ನ (- ಹಡಗು ವೀಕ್ಷಣೆಗೆ ಬಂದವರನ್ನು Balilars, Kappelars ನಂತಹ ಪಂಗಡಗಳು) ಕೆಲವು ವ್ಯಾಪಾರಿಗಳು, ಅವುಗಳಲ್ಲಿ ಕೆಲವು ಟಿಪ್ಪು ಸುಲ್ತಾನ್ ಡೇಸ್ ಸಮಯದಲ್ಲಿ ಕೊಳ್ಳೇಗಾಲ ರಲ್ಲಿ ತೆರಿಗೆ ಸಂಗ್ರಾಹಕರು ಇದ್ದರು. ಈ ಸಂಘದ ಸಮುದಾಯ ಅವುಗಳಲ್ಲಿ ಮಾಂಸಾಹಾರಿಗಳಾಗಿದ್ದಾರೆ ದಿನಗಳಲ್ಲಿ, ಸಸ್ಯಾಹಾರಿ ಆಗಿರಬೇಕು ಆದರೂ ಚೌಡೇಶ್ವರಿ ದೇವಾಲಯಗಳು ಕಳಸ ಅರ್ಧಚಂದ್ರ ಮತ್ತು star.Even ಹೊಂದಿರುವ ಕಾರಣ ಇರಬಹುದು. ಇದು ತಿಳಿಯಬಹುದು ಬಹುಶಃ ದೇವಾಂಗನಿಂದ ವಸಾಹತುಗಾರರು ಅವು, ಆ ಜುದಾಯಿಸಂ ಲಿಂಕ್ಗಳನ್ನು (ಬೆಂಕಿಯ ದೇವರು ಪೂಜೆ) ಉತ್ತರ ಮತ್ತು ಪಶ್ಚಿಮ ಬಹುಶಃ ಅಲ್ಲದ ಹಿಂದೂ. ಹಳೆಯ ದಿನಗಳಲ್ಲಿ ಪುರುಷರಲ್ಲಿ 30 ರ ನಂತಹ, ಬಹಳ ತಡವಾಗಿ ವಯಸ್ಸಿನಲ್ಲಿ ಮದುವೆಯಾದ. ಮಹಿಳೆಯರು ಆದ್ದರಿಂದ ದೇವಾಂಗ ಕುಟುಂಬ ಸಮುದಾಯದ ಜನರು ಮತ್ತು ಇಂದಿಗೂ ಸಂಘಗಳು ಯುವ ಉತ್ತಮ ಶಾಲೆಗಳು ನಿರ್ಮಿಸಿದ್ದಾನೆ. ತಮಿಳುನಾಡು ಉತ್ತಮ ಶಾಲೆಗಳು ಹೊಂದಿವೆ, ಇಂದಿಗೂ ಉತ್ತಮ ಶಿಕ್ಷಣ ಪಡೆಯಲು ಟ್ರಿವಿಯ ದೇವಾಂಗರು ಇತರ ನೇಕಾರರ ಸಮುದಾಯಗಳ ಜೊತೆಗೆ, ವಿಜಯನಗರ ರಾಜ ಕೃಷ್ಣದೇವರಾಯ ಆಳ್ವಿಕೆಯಲ್ಲಿ ಉತ್ತಮ ನೇಮಕಾತಿಗಳನ್ನು ನಡೆಯಿತು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ದೇವಾಂಗ ಪ್ರಾಥಮಿಕವಾಗಿ ಶುದ್ಧ ಮತ್ತು ಕಲೆ ರೇಷ್ಮೆ ಸೇರಿದಂತೆ ರೇಷ್ಮೆ ಸೀರೆ, ತಯಾರಿಸಲು ಆದರೆ, ಪ್ರಮುಖವಾಗಿ ಹತ್ತಿ ಅಥವಾ ಖಾನ್ ನೇಕಾರರು ಇವೆ. ಅವರು ಮೈಸೂರು ಸಮಯದಲ್ಲಿ (ಮುಖ್ಯವಾಗಿ ರೇಷ್ಮೆ ವ್ಯಾಪಾರಿಗಳು) ತಮ್ಮ ಒಡನಾಟವನ್ನು ಕಾರಣ. ಇದು ಸೌರಾಷ್ಟ್ರ, ಗುಜರಾತ್ / ಮಹಾರಾಷ್ಟ್ರಗಳ ಭಾಗವಾಗಿ, ವಲಸೆ ಮತ್ತು ತಮ್ಮ ವ್ಯಾಪಾರ ಸಂಬಂಧಗಳನ್ನು ಕಾರಣ ನೆಲೆಗೊಂಡ ಸ್ಥಳಗಳಲ್ಲಿ ನೆಲೆಯೂರಿತು ಹೇಳಲಾಗಿದೆ. ಇಂದಿಗೂ ನಾವು ವಿಶೇಷವಾಗಿ ಮಧುರೈ ಮತ್ತು ಸೇಲಂನಲ್ಲಿ, ನೆಲೆಗೊಂಡ ಸ್ಥಳಗಳಲ್ಲಿ ಹೆಚ್ಚಿನ Saurashtrians ಇರುವಿಕೆಯನ್ನು ಗಮನಿಸಬಹುದು. ದೇವಾಂಗರ ಆಹಾರ ಪದ್ಧತಿ ಸಹ ಸ್ಥಳದಿಂದ ಸ್ಥಳಕ್ಕೆ ಬದಲಾಯಿಸಬಹುದು. ದೇವಾಂಗರು ಸಸ್ಯಹಾರಿಗಳಾಗಿದ್ದಾರೆ. ಬ್ರಾಹ್ಮನ್ಸ್ ನಡುವೆ ಯಜ್ಞ ಸಂಪ್ರದಾಯವನ್ನು ಪಡೆಯಲಾಯಿತು. ಅಸೋಸಿಯೇಷನ್ಸ್: - ಅಂತಾರಾಷ್ಟ್ರೀಯ ದೇವಾಂಗ ಸಮುದಾಯ ಕರ್ನಾಟಕ ನಲ್ಲಿದೆ. ಉತ್ತರ ಅಮೆರಿಕದಲ್ಲಿ ಆಂಧ್ರ ಪ್ರದೇಶದ ಉತ್ತರ ಅಮೆರಿಕಾ (ADSONA) ಆಂಧ್ರ ದೇವಾಂಗ ಸಂಗಮ ರಚಿಸಿದ್ದವು. ದೇವಾಂಗ ಸಮಾಜ ಬೆಂಗಳೂರು ತನ್ನ ಕಚೇರಿಗಳನ್ನು ಹೊಂದಿದೆ. ಅದರ ಸದಸ್ಯರು ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳ ಸಮುದಾಯದಿಂದ ಬಂದ ಮೂಲ. ​ Devanga Marriage Customs:- ದೇವಾಂಗ ಮದುವೆ ಸಂಪ್ರದಾಯ​ ದೇವಾಂಗರ ಮದುವೆಗಳು ಸಂಘ ಅಥವಾ ಮದುವೆ ಸಲಹೆಗಾರರು ಹೊಂದಿರುತ್ತವೆ ದೇವಾಂಗರ ಮದುವೆಗಳು ಎಲ್ಲರ ಒಪ್ಪಿಗೆ ಇಂದಲೇ ಹೆಚ್ಚಿನ ಮದುವೆಗಳು ಜೋಡಿಸಿರುತ್ತವೆ.ಸಾಮಾನ್ಯವಾಗಿ ಅವರ ಮಕ್ಕಳ ಭವಿಷ್ಯದ ಪಾಲುದಾರಿಕೆ ಯಾರು ಹುಡುಕಾಟ ವರ ಅಥವಾ ವಧುವಿನ ಪೋಷಕರು ಹೊಂದಿದೆ. ಪುರುಷ ಅಥವಾ ಸ್ತ್ರೀ ಸಾಮಾನ್ಯವಾಗಿ ಗುಣಗಳನ್ನು, ಶಿಕ್ಷಣ, ಉದ್ಯೋಗ ಇತ್ಯಾದಿ ಭವಿಷ್ಯದಲ್ಲಿ ಸಂಗಾತಿ ನೋಡಲು ಬಯಸುತ್ತೀರಿ ಎಂದು ಅಭಿಪ್ರಾಯವನ್ನು ನೀಡುತ್ತದೆ. ಪೋಷಕರು ಹುಡುಗಿ ಅಥವಾ ಹುಡುಗ ವಿವರಗಳ ಪಟ್ಟಿ ನೋಡಿ ಜಾತಕ ಹೊಂದಾಣಿಕೆಯು ಜ್ಯೋತಿಷಿ ಸಹಾಯದಿಂದ ಕೇಳಲಾಗುತ್ತದೆ. ಹುಡುಗ ಮತ್ತು ಹುಡುಗಿ ತಮ್ಮ ಅಭಿಪ್ರಾಯಗಳನ್ನು ಒಪ್ಪಿದರು ಒಂದು ದಿನಾಂಕವನ್ನು ಗೊತ್ತುಮಾಡಿ ಹುಡುಗಿಯ ಮನೆಯಲ್ಲಿ ನಡೆದ ಒಂದು ಸಮಾರಂಭದಲ್ಲಿ, ಇದು ನಿಶ್ಚಿತಾರ್ಥ, ಫಾರ್ ನಿವಾರಿಸಲಾಗಿದೆ, ಹುಡುಗ ಮತ್ತು ಹುಡುಗಿ ಎರಡೂ ಸಂಬಂಧಿಗಳು ಇರುತ್ತಾರೆ . ಸ್ಥಳಾವಕಾಶದ ಮಿತಿಯ ಆಗ ಸಮಾರಂಭದಲ್ಲಿ ಹೋಟೆಲ್ ಅಥವಾ ಮದುವೆ ಸೇವೆಗಳು ನಡೆಯುತ್ತದೆ. ರಿಂಗ್ ನಿಶ್ಚಿತಾರ್ಥದ ನಂತರ ವಿನಿಮಯ. ಸಾಮಾನ್ಯವಾಗಿ ಹಿಂದೂಗಳ ಪೈಕಿ, ಮದುವೆ ದಿನಾಂಕ ನಿಶ್ಚಿತಾರ್ಥದ ದಿನ ನಿವಾರಿಸಲಾಗಿದೆ. ವಿವಾಹಗಳು ಸಾಮಾನ್ಯವಾಗಿ ಮದುವೆ ಸಭಾಂಗಣಗಳಲ್ಲಿ, ಅಥವಾ ಚೌಟರಿಗಳಲ್ಲಿ ಆಯೋಜಿಸಲಾಗುತ್ತದೆ. ಮದುವೆ ಎರಡು ಮೂರು ದಿನಗಳ ಕಾಲ ವಿಸ್ತಾರವಾದ ಸಮಾರಂಭಗಳಲ್ಲಿ ಇವೆ. (ಏರುತ್ತಿರುವ ವೆಚ್ಚಗಳ ಕಾರಣದಿಂದಾಗಿ, ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎರಡು ದಿನಗಳ ನಿರ್ಬಂಧಿಸಲಾಗಿದೆ.) ​ಮೊದಲು ಮದುವೆ ದಿನ, ವರ ಮತ್ತ್ತುಅವರ ಬಂಧುಗಳು ಆಗಮಿಸುತ್ತಾರೆ. ದೇವರ ಆಶೀರ್ವಾದವನ್ನು ಪಡೆದು ನಂತರ ಆಚರಣೆಗಳನ್ನು ಪ್ರಾರಂಭವಾಗುತ್ತದೆ. ಆಚರಣೆಗಳನ್ನು ಮೊದಲು ವಧು ಮತ್ತು ವರರಿಗೆ ಕೈ ಮತ್ತು ಪಾದದ ಎಲ್ಲಾ ವಿವಾಹಿತ ಮಹಿಳೆಯರ ಮೂಲಕ ಎಣ್ಣೆ ಬೆರೆಸಿ ಅರಿಶಿನ ಜೊತೆ ಮಸಾಜ್ ಮಾಡಲಾಗುತ್ತದೆ. ಇದರಲ್ಲಿ ಸಮಾರಂಭವು ಆರಂಭವಾಗುತ್ತದೆ. ಈ ಸಂದರ್ಭಕ್ಕೆ ವಿಶೇಷವಾಗಿ ತಂದಿರುವ ಹೊಸ ಬಳೆಯನ್ನು ಎಲ್ಲಾ ಮಹಿಳೆಯರು ಧರಿಸಲಾಗುತ್ತದೆ. ಈ ಒಂದು ಸುಂದರ ಸ್ನಾನದ ನಂತರ, ಮತ್ತು ಇತರ ಆಚರಣೆಗಳು ಇಡೀ ರಾತ್ರಿ ಮುಂದುವರೆಯುತ್ತದೆ ನಂತರ ವಧುವಿನ ಪೋಷಕರು ಮರುದಿನ ಬೆಳಿಗ್ಗೆ, ವರನನ್ನು ಕಾಶೀಯಾತ್ರೆ ಎಂಬ ಆಚರಣೆಗಳಿಗಾಗಿ ಧೋತಿ ಮತ್ತು ಛತ್ರಿಯಿಂದ ದೇವಸ್ಥಾನಕ್ಕೆ ಹೋಗುವ ಒಂದು ಬೆಳ್ಳಿಯ ತಟ್ಟೆಯಲ್ಲಿ ಹುಡುಗಿಯ ತಂದೆತಾಯಿಗಳು ವರನ ಪಾದವನ್ನು ತೊಳೆದ ನಂತರ, ಹೋಮ ಮಾಡಿ ವರನು ವಧುವಿಗೆ ಮಾಂಗಲ್ಯ ಧಾರಣೆ ಮಾಡುತ್ತಾನೆ. ಹಾಗ ವೈವಾಹಿಕ ಜೀವನವನ್ನು ಪ್ರವೇಶಿಸುವ ಪರಾಕಾಷ್ಠೆ ಎಂದು ಗುರುತಿಸಲಾಗುತ್ತದ. ವಿವಾಹದ ಎಲ್ಲಾ ಆಹ್ವಾನಿತರು ಅವರನ್ನು ಹಾರೈಸುತ್ತಾರೆ ಮತ್ತೆ ಸಂಜೆ ಆರತಕ್ಷತೆಗೆ ಸ್ವಾಗತ ಕೋರಿ ಎಲ್ಲಾ ಆಹ್ವಾನಿತರು ಹೊಸ ಜೋಡಿಗಳಿಗೆ ಅಭಿನಂದಿಸಲಾಗುತ್ತದೆ.
ಗುಣಮಟ್ಟದ ಆಹಾರ ಪದಾರ್ಥಗಳಿಂದಲೇ ಹೋಟೆಲ್ ಉದ್ಯಮದಲ್ಲಿ ಮನೆಮಾತಾಗಿರುವ ಸಂಸ್ಥೆ ಪಾರಿಜಾತ ಕುಂದಾಪುರ ನಗರದ ಪ್ರಮುಖ ಹೋಟೆಲ್ ಗಳಲ್ಲಿ ಒಂದಾಗಿದೆ. ಪಿ. ಎನ್. ರಾಮಚಂದ್ರ ಭಟ್ 1969 ರಲ್ಲಿ ಆರಂಭಿಸಿದ ಹೋಟೆಲ್ ಪಾರಿಜಾತ ಇಂದು ವಿವಿಧ ಮಗ್ಗಲುಗಳಲ್ಲಿ ಬೆಳೆದು ನಿಂತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿನ ಬೇಕರಿ ಉತ್ಪನ್ನಗಳು, ಸಿಹಿ ತಿಂಡಿ-ತಿನಿಸುಗಳು, ಐಸ್ ಕ್ರಿಮ್, ಸಾಂಬಾರು ಪದಾರ್ಥ ಮುಂತಾದವುಗಳು ಬಹಳ ಪ್ರಸಿದ್ದಿ ಪಡೆದಿವೆ. ಹೊಟೆಲ್, ಬೇಕರಿ, ಫಲಹಾರ ಮಂದಿರ, ಕಲ್ಯಾಣ ಮಂಟಪ, ವಸತಿಗೃಹ ಹಾಗೂ ಸಾಂಬಾರು ಪದಾರ್ಥಗಳ, ಹೋಂ ಪ್ರೊಡಕ್ಟ್ಸಮುಂತಾದ ರೆಡಿ ಉತ್ಪನ್ನಗಳ ಉದ್ಯಮದಲ್ಲಿ ಪಾರಿಜಾತ ಹೆಸರು ಮಾಡಿದೆ. *ಇಲ್ಲಿನ ಸ್ನೇಹ ಫಲಾಹಾರ ಮಂದಿರ ಬೆ. 7:30 ರಿಂದ 1 ಹಾಗೂ ಸಂಜೆ 4 ರಿಂದ 8 ಗಂಟೆ ತನಕ ತೆರೆದಿರುತ್ತದೆ. * ಬೆಳಿಗ್ಗೆಯಿಂದ ರಾತ್ರಿಯ ತನಕ ಬೇಕರಿ ತೆರೆದಿರುತ್ತದೆ. * ಸುಮಾರು 450 ಮಂದಿ ಆಸನ ವ್ಯವಸ್ಥೆ, 225 ಮಂದಿ ಉಟದ ವ್ಯವಸ್ಥೆ ಇರುವ ಪದ್ಮಾವತಿ ಕಲ್ಯಾಣ ಮಂಟಪ/ ಪಾರ್ಟಿ ಹಾಲ್ ಹಾಗೂ ಸ್ನೇಹ ಎಸಿ ಹಾಲ್ ಗೆ ಮುಂಗಡವಾಗಿ ಬುಕ್ ಮಾಡಬೇಕಾಗುತ್ತದೆ.
ಡಿಸೆಂಬರ್ ತಿಂಗಳಿನ ಸಿಂಹ ರಾಶಿಯವರಿಗೆ ಈ ಒಂದು ಗ್ರಹ ಸ್ಥಿತಿ ಹೇಗಿದ್ದೀಯಪ್ಪಾ? ಈ ಡಿಸೆಂಬರ್ ತಿಂಗಳಲ್ಲಿ ಎಂದರೆ ನಿಮ್ಮ ರಾಶಿಯಿಂದ ಮೂರನೇ ರಾಶಿಯಲ್ಲಿ ಕೇತು, ನಾಲ್ಕನೇ ರಾಶಿಯಲ್ಲಿ ಇರುವಂತಹ ರವಿಯು ಕೂಡ 16ನೇ ತಾರೀಕು ಆದಮೇಲೆ ಧನು ಸಂಕ್ರಮಣ ಅಗತ್ಯ ಧನುರ್ಮಾಸ ಆರಂಭ ಆಗುತ್ತದೆ .ಅವನು ಕೂಡ ನಾಲ್ಕನೇ ರಾಶಿಯಲ್ಲಿ ಇರುವಂತಹ ಐದನೇ ರಾಶಿಗೆ ಹೋಗುತ್ತಾನೆ. ಬುಧ ಶುಕ್ರ ಮತ್ತು ರವಿ ಸಂಯೋಗವಾಗುತ್ತದೆ. ಹಾಗೆ ನಿಮ್ಮ ರಾಶಿಯಿಂದ ಆರನೇ ರಾಶಿಯಲ್ಲಿ ಶನಿ, 7ನೇ ರಾಶಿಯಧಿಪತಿ 6ನೇ ರಾಶಿಯಲ್ಲಿ. ಎಂಟನೇ ರಾಶಿಯಲ್ಲಿ ಗುರು, 9ನೇ ರಾಶಿಯಲ್ಲಿ ರಾಹು 10ನೇ ರಾಶಿಯಲ್ಲಿ ಕುಜ ಹೀಗೆಲ್ಲಾ ಸಿಂಹ ರಾಶಿಯವರಿಗೆ ತುಂಬಿಕೊಂಡಿದೆ ಏನಾದರೂ ಡಿಸೆಂಬರ್ ನಲ್ಲಿ ನನಗೆ ಒಳ್ಳೆಯದಾಗುತ್ತದೆ ಅಂದರೆ ಮಗಾ ನಕ್ಷತ್ರ ಬಾನಕ್ಷತ್ರ ವಿಶೇಷವಾದಂತ ಪರಿಹಾರಗಳನ್ನು ಕೂಡ ಈ ವಿಡಿಯೋದಲ್ಲಿ ನಾವು ತಿಳಿದುಕೊಳ್ಳಬಹುದು. ಶುಭವಾದ ಅಂತಹ ಮೂರ್ತವನ್ನು ಕೂಡ ತಿಳಿಸುತ್ತಾರೆ ಧನುರ್ಮಾಸದ ವಿಶಿಷ್ಟವಾದ ಫಲಗಳನ್ನು ಕೂಡ ತಿಳಿದುಕೊಳ್ಳಬಹುದು. ರಾಜಕೀಯ ವ್ಯಕ್ತಿಗಳಿಗೆ ಬಹಳ ಶುಭ ಅಂತ ಹೇಳಬಹುದು. ಏಕೆಂದರೆ ಕುಜನನ್ನು ನಾವು ಚಿಂತನೆ ಮಾಡುತ್ತಾ ಹೋದರೆ ಕುಜನೂ ವಕ್ರವಾಗಿ ಹತ್ತನೇ ಮನೆಯಲ್ಲಿ ಇದ್ದಾನೆ. 10ನೇ ಮನೆ ಕುಜನೂ ಬಹಳ ಶುಭವುಂಟು ಮಾಡುವಂತವನು. ಹಾಗಾಗಿ ರಾಜಕೀಯ ದುರುಣಿಯರು ದೊಡ್ಡ ದೊಡ್ಡ ಸಂಸ್ಥೆಯನ್ನು ನಡೆಸುವಂತ ವ್ಯಕ್ತಿಗಳು ಮತ್ತು ಮಾರ್ಗದರ್ಶನವನ್ನು ಮಾಡುತ್ತಾ ಇರುವಂತಹ ವ್ಯಕ್ತಿಗಳಿಗೆ ಈ ತಿಂಗಳಲ್ಲಿ ಬಹಳ ಶುಭ ಅಂತ ಹೇಳಬಹುದು. 10 ತರಹ ಶುಭಫಲಗಳನ್ನು ನಾವು ಗಮನಿಸಬಹುದು ಒಂದು ರಾಜ್ಯಕೀಯ ವ್ಯಕ್ತಿಗಳಿಗೆ ಶುಭವಾಗುತ್ತೆ ಏನೋ ಏನೋ ನಿಮ್ಮದು ಒಳ್ಳೆಯ ಚಿಂತನೆ ಒಳ್ಳೆಯ ಕೆಲಸ ಕಾರ್ಯದಲ್ಲಿ ಸಕ್ಸಸ್ ಫುಲ್ ಆಗುವ ಹಾಗೆ ಆಗುತ್ತದೆ. ಅದು ಅದು ಬಹಳ ಒಳ್ಳೆಯದಾದಂತಹ ಜೀವನದಲ್ಲಿ ಎಷ್ಟು ಸಲ ಸಮಸ್ಯೆಗಳು ಎಷ್ಟು ಸಲ ತೊಂದರೆ ತಾಪತ್ರಗಳು ಇದ್ದಂತಹ ಭಗವಂತನ ಅನುಗ್ರಹದಿಂದ ನಿಮ್ಮ ವರ್ಚಸ್ಸಿನಿಂದ ಬದಲಾವಣೆ ಆಗುತ್ತಿದೆ. ಹತ್ತು ಜನ ಒಂದು ಕೆಲಸಕ್ಕೆ ಹೋಗುತ್ತೀರಿ ಆಗ 9 ಜನ ಆಗಲ್ಲ ಅಂತ ಹೇಳುತ್ತಾರೆ ಆದರೆ ಈ ಸಿಂಹ ರಾಶಿಯವರು ಒಬ್ಬರೇ ಮಾತ್ರ ಈ ಕೆಲಸ ಆಗುತ್ತೆ ಅಂತ ಹೇಳುತ್ತಾರೆ. ಅವರ ಅದೃಷ್ಟ ಅವರ ಒಂದು ಪ್ರಯತ್ನಕ್ಕೆ ಸಿಂಹ ರಾಶಿಯವರು ಶುಭವಾದ ಅಂತಹ ಫಲವು ಸಿಗುತ್ತೆ ಹಾಗಾಗಿ 9 ಜನ ಇಲ್ಲ ಅಂತ ಹೇಳಿದಾಗ ಹತ್ತನೆಯ ಅನುಕೂಲ ಕೂಡ ನಿಮ್ಮ ಕಡೆಗೆ ಆಗುತ್ತದೆ ಇದು ಬಹಳ ಶುಭವಾದಂತದ್ದು ಹಾಗಾಗಿ ಸಿಂಹ ರಾಶಿಯವರಿಗೆ ಬಹಳಷ್ಟು ಶುಭವಿದೆ. ಎರಡನೇದಾಗಿ ಭೂಮಿಯ ವ್ಯಾಪಾರ ವ್ಯವಹಾರ ಮಾಡುವವರಿಗೆ ಹೆಚ್ಚಿನದಾದಂತಹ ಅನುಕೂಲಗಳಿವೆ. ಈ ತಿಂಗಳಲ್ಲಿ ಧನುರ್ಮಾಸ ಬಂದಿದೆ ದೇವತಾರಾಧನೆ ಮಾಡಬೇಕು ನಿಜ ಆದರೆ ಒಂದಿಷ್ಟು ಈ ಮದುವೆ ಮತ್ತು ಉಪನಯನ ಮತ್ತು ಗೃಹಪ್ರವೇಶವನ್ನು ಹೊರತುಪಡಿಸಿದರೆ ಬೇರೆ ಎಲ್ಲಾ ಕೆಲಸ ಕಾರ್ಯಗಳಿಗೆ ಧನುರ್ಮಾಸ ಏನೂ ತೊಂದರೆ ಇಲ್ಲ. ವಿವಾಹಕ್ಕೆ ಏನಾದರೂ ಸಮಸ್ಯೆಗಳಿದ್ದರೆ ಪರಿಹಾರ ಮಾಡುವುದು ವಿವಾಹಕ್ಕೆ ದೇವತಾರಾಧನೆ ಮಾಡುವುದು ಇಂತಹ ಕೆಲಸಕ್ಕೆಲ್ಲ ಏನು ಕೂಡ ತೊಂದರೆ ಇಲ್ಲ .ಹಾಗಾಗಿ ನೀವು ಬಹಳ ಮುಖ್ಯವಾಗಿ ಏನು ಆಚರಣೆ ಮಾಡುತ್ತೀರಿ ಎಂದರೆ ಧನುರ್ಮಾಸ ಎಂದ ಕೂಡಲೇ ಎಲ್ಲವನ್ನು ಬಿಟ್ಟುಬಿಡುವಂತದ್ದು ಅಲ್ಲ .ಧನುರ್ಮಾಸ ಎಂದರೆ ಧರ್ಮ ಮತ್ತು ಪುಣ್ಯವನ್ನು ಸಂಪಾದನೆ ಮಾಡುವಂತಹ ಮಾಸ. ಗೌರ್ಮೆಂಟ್ ಕೆಲಸ ಕಾರ್ಯಗಳಲ್ಲಿ ಮಾಡುತ್ತಾ ಇದ್ದವರಂತವರಲ್ಲಿ ಹೆಚ್ಚಿನ ದಂತಹ ಲಾಭಗಳು ಸಿಗಬಹುದು. ಗೋರ್ಮೆಂಟ್ ಕೆಲಸದಲ್ಲಿ ಪ್ರಮೋಷನ್ ಆಗುವಂತದ್ದು ಅಥವಾ ರಾಜಕೀಯ ಒಂದು ಸಪೋರ್ಟ್ ಗಳು ಸಿಗುವಂತದ್ದು ಹಾಗೆ ತಂದೆಯ ಕುಟುಂಬದ ಸದಸ್ಯರಿಂದ ಹೆಚ್ಚಿನದಾದಂತಹ ಅನುಕೂಲಗಳಿವೆ. ಕುಟುಂಬದ ಸದಸ್ಯರು ನಮ್ಮ ಹಿರಿಯರು ನಿಮಗೆ ಫಲಗಳ ರೀತಿ ನಿಮಗೆ ಅನುಗ್ರಹ ಮಾಡಬಹುದು ಮತ್ತೆ ಜಮೀನು ಹಾಗೂ ಭೂಮಿ ಬರುವುದಿದ್ದರೆ ಬರುವ ಸಾಧ್ಯತೆಗಳಿವೆ .ಹಾಗೆ ಶಾಲಾ-ಕಾಲೇಜುಗಳು ನಡೆಸುತ್ತಿರುವಂತವರಿಗೆ ಹೆಚ್ಚಿನದಾದಂತಹ ಅನುಕೂಲಗಳಿವೆ. ನೀವೇ ಖುದ್ದಾಗಿ ಹೋಗಿ ಎಲ್ಲವನ್ನು ಪರೀಕ್ಷೆ ಮಾಡುತ್ತೀರಿ ಬಹಳ ಶುಭವಾಗುತ್ತದೆ ಏನಾದರೂ ಒಳ್ಳೇದು ಮಾಡಬೇಕೆನ್ನುವ ಈ ಹಂಬಲ ಸಕ್ಸಸ್ ಫುಲ್ ಆಗುವ ಸಾಧ್ಯತೆಗಳು ಇವೆ. ಕಾನೂನಿನ ತೊಡಕುಗಳು ಕೂಡ ನಿವಾರಣೆ ಆಗುವ ಸಾಧ್ಯತೆಗಳು ಜಾಸ್ತಿ ಇರುತ್ತದೆ. ಹಣಕಾಸಿನ ವ್ಯವಸ್ಥೆಯು ಕೂಡ ಚೆನ್ನಾಗಿದೆ ದನಾಧಿಪತಿಯಾದ ಬುಧನು ಶುಕ್ರನ ಜೊತೆ ಇದ್ದಾನೆ. ಸಾಹಿತ್ಯ ಸಂಗೀತಗಾರರಿಗೆ ಒಳ್ಳೆ ಶುಭವನ್ನು ಉಂಟುಮಾಡುವಂತಹ ಸ್ಥಿತಿಯಲ್ಲಿದ್ದಾನೆ . ಹಾಗಾಗಿ ಕಲೆಯ ವಿಷಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದು ಆದ್ದರಿಂದ ಹಣವು ಬರಬಹುದು ಮತ್ತು ಶುಕ್ರನ ಸಂಯೋಗ ಗೋಚರದಲ್ಲಿ ಪರಚ ಮಕ್ಕ ಬಂದಾಗ ದೊಡ್ಡ ದೊಡ್ಡ ಕೆಲಸಗಳು ಬರುತ್ತದೆ, ಅಭಿವೃದ್ಧಿಯಾಗುತ್ತದೆ ಧನಾಗಮನ ತಕ್ಕಮಟ್ಟಿಗೆ ಚೆನ್ನಾಗಿದೆ ಧನಸ್ಥಾನಾಧಿಪತಿಯಾದಂತವನು ಬಹಳ ಚೆನ್ನಾಗಿದ್ದಾನೆ ಆದರೆ ಗುರು ಮಾತ್ರ ಅಷ್ಟಮದಲ್ಲಿ ಇದ್ದಾನೆ ಹಾಗಾಗಿ ಸ್ವಲ್ಪ ಚಿಂತೆಯಾಗುವುದು ಕಿರಿಕಿರಿಯಾಗುವಂತದ್ದು ವಿಗ್ರ ಪಾದಗಳು ಬರುವಂತಹ ಸಾಧ್ಯತೆಗಳಿದೆ. ಕುಟುಂಬ ಸ್ಥಾನಾಧಿಪತಿಯಾದ ಬುದ್ದ ಶುಕ್ರನ ಜೊತೆಗೆ ಇರುವುದರಿಂದ ಯಾರಿಗೂ ಒಬ್ಬರಿಗೆ ಅವಿವಾಹಿತರಿಗೆ ನೀವು ನಿಂತು ವಿವಾಹ ಮಾಡುವಂಥದ್ದು ಆಗುತ್ತದೆ. ವಿದ್ಯಾಭ್ಯಾಸ ಮಾಡುತ್ತಿರುವಂತಹ ಮಕ್ಕಳಿಗೆ ಸಹ ಶುಭ ಅಂತ ಹೇಳಬಹುದು. ಕಾನೂನಿನ ತೊಡಕು ಸ್ವಲ್ಪ ಬದಲಾವಣೆ ಆಗಬಹುದು. ಸದ್ಯ ವಿವಾಹ ಆದಂತಹ ವ್ಯಕ್ತಿಗಳಿಗೆ ಸ್ವಲ್ಪ ಕಸುಬಿಸಿ ಹಾಗೂ ಆಗುವಂತಹ ಸಾಧ್ಯತೆಗಳಿವೆ. ಸತ್ಯಧಿಪತಿ ಸೃಷ್ಟಿಯಲ್ಲಿ ಇದ್ದು ಶನಿಯ ಬಲ ಇದ್ದರೂ ಕೂಡ ಸೃಷ್ಟಿಯಲ್ಲಿ ಇದ್ದು ಒಂದು ಸ್ವಲ್ಪ ವೈರಿ ಸಂಬಂಧ ವಾಗುತ್ತದೆ. ಸ್ವಲ್ಪ ವೈರಿಗಳು ಜಾಸ್ತಿ ಆಗುವ ಸಾಧ್ಯತೆಗಳಿವೆ ಹಾಗಾಗಿ ಸ್ವಲ್ಪ ಜಾಗೃತೆ ಆಗಿರಬೇಕು .ಸಾಲವನ್ನು ತೀರಿಸಲು ಸಹಾಯವಾಗುತ್ತದೆ ವಿದೇಶಿ ಪಯಣ ವಿದೇಶದಿಂದ ಹಣ ಬರುವ ಸಾಧ್ಯತೆಗಳಿವೆ. ಆರೋಗ್ಯದ ವಿಷಯದಲ್ಲಿ ಮೂಳೆ ನೋವು ಬರುವಂಥದ್ದು, ಕಣ್ಣಿನ ಸಮಸ್ಯೆ ಚಿಂತೆಗಳು ಜೀರ್ಣಕ್ರಿಯ ತೊಂದರೆ ಆಗಬಹುದು .ಅಧಿಕ ಆದಾಯವು ಬರುತ್ತದೆ ನಷ್ಟವು ಬರುತ್ತದೆ ಹದಿನಾರನೇ ತಾರೀಖಿನ ನಂತರ ಬಹಳ ಶುಭ ವಾರ್ತೆಯನ್ನು ಕೇಳುತ್ತೀರಿ ಏಕೆಂದರೆ ಗುದಾಜಿತ್ಯನವು ನಿಮಗೆ ಒಳ್ಳೆಯ ಯೋಗಗಳನ್ನು ಕೊಡುತ್ತಾನೆ 19ನೇ ದಿನ ಸೋಮವಾರ ಕೂಡ ಚೆನ್ನಾಗಿದೆ ಐದನೇ ತಾರೀಕು ಕೂಡ ಚೆನ್ನಾಗಿದೆ. ಆ ದಿವಸ ಪೂಜೆ ಪುರಸ್ಕಾರ ದೇವತಾರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಮಗ ನಕ್ಷತ್ರದವರಿಗೆ ಪರಿಹಾರ ಏನೆಂದರೆ, ಸಿಂಹ ರಾಶಿಗೆ ಅಧಿಪತಿ ರವಿ ಈ ತಿಂಗಳಲ್ಲಿ ತಾಮ್ರದ ಪಾತ್ರಗಳನ್ನು ಜಾಸ್ತಿಯಾಗಿ ಉಪಯೋಗಿಸುವಂತದ್ದು ಮತ್ತು ದಾಸವಾಳ ಹೂವನ್ನು ಶಿವನಿಗೆ ಅರ್ಪಣೆ ಮಾಡುವುದರಿಂದ ಒಳ್ಳೆಯದಾಗುತ್ತದೆ.
ಮಾಜಿ‌ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವಕ್ಕೆ ಬಿಜೆಪಿ ಹಿರಿಯ ನಾಯಕ ವ್ಯಂಗ್ಯವಾಡಿ ಟೀಕೆ ಮಾಡಿದ್ದಾರೆ. ಆದ್ರೆ, ಅವರ ಪುತ್ರ ಇದೀಗ ಸಿದ್ದರಾಮೋತ್ಸವಕ್ಕೆ ಜನರನ್ನು ಸೇರಿಸುವ ಹೊಣೆ ಹೊತ್ತುಕೊಂಡಿದ್ದು, ಅಚ್ಚರಿಗೆ ಕಾರಣವಾಗಿದೆ. Ramesh B Bengaluru, First Published Jul 25, 2022, 7:22 PM IST ಮೈಸೂರು, (ಜುಲೈ.25): ಮಾಜಿ‌ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. ಅವರ ಆಪ್ತರು, ಅಭಿಮಾನಿಗಳು ಕಾರ್ಯಕ್ರಮದ ಬಗ್ಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಭೆ ನಡೆಸುತ್ತಿದ್ದಾರೆ. 75 ನೇ ಹುಟ್ಟುಹಬ್ಬದ ನಿಮಿತ್ತ ಅಮೃತ ಮಹೋತ್ಸವ ಹೆಸರಿನಲ್ಲಿ ದಾವಣಗೆರೆಯಲ್ಲಿ ಆಗಸ್ಟ್ 03ರಂದ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದ್ರೆ, ಇದಕ್ಕೆ ಕಾಂಗ್ರೆಸ್‌ನಲ್ಲಿ ಆಕ್ಷೇಮಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಇದಕ್ಕೆ ಬಿಜೆಪಿ ಲೇವಡಿ ಮಾಡುತ್ತಲ್ಲೇ ಇದೆ. ಸಿದ್ದರಾಮೋತ್ಸವ ಅಲ್ಲ ಇದು ಸಿದ್ದರಾಮನವರ ಅಂತ್ಯೋತ್ಸವ ಅಂತೆಲ್ಲ ವ್ಯಂಗ್ಯವಾಡಿದೆ. ಅದರಲ್ಲೂ ಮುಖ್ಯವಾಗಿ ರಾಜಕೀಯ ವೈರಿ ಬಿಜೆಪಿ ಪರಿಷ್ ಸದಸ್ಯ ಎಚ್‌ ವಿಶ್ವನಾಥ್ ಆಕ್ಷೇಪಿಸಿದ್ದು, ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು. ಆದರೆ ವ್ಯಕ್ತಿ ಪೂಜೆಯ ಉತ್ಸವವಾಗಬಾರದು ಎಂದು ಟೀಕೆಸಿದ್ದರು. ಆದ್ರೆ, ಇದೀಗ ವಿಶ್ವನಾಥ್ ಅವರ ಪುತ್ರ ಸಿದ್ದರಾಮೋತ್ಸಕ್ಕೆ ಕೈಜೋಡಿಸಿದ್ದು, ಇದು ಅಚ್ಚರಿಗೆ ಕಾರಣವಾಗಿದೆ. News Hour Special: ಸಿದ್ದರಾಮೋತ್ಸವ ಹಿಂದಿನ ಉದ್ದೇಶ ಬಿಚ್ಚಿಟ್ಟ ಎಚ್‌ಸಿ ಮಹದೇವಪ್ಪ ಸಿದ್ದರಾಮೋತ್ಸಕ್ಕೆ ಕೈಜೋಡಿಸಿದ ವಿಶ್ವನಾಥ್ ಪುತ್ರ ಹೌದು.....ವಿಶ್ವನಾಥ್ ಅವರ ಪುತ್ರ ವಿಶ್ವನಾಥ್ ಪುತ್ರ ಅಮಿತ್, ಸಿದ್ದರಾಮೋತ್ಸವಕ್ಕೆ ಜನರನ್ನ ಸೇರಿಸುವ ಹೊಣೆ ಹೊತ್ತಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಹಾಗೂ ತಮ್ಮ ತಂದೆ ರಾಜಕೀಯ ಬದ್ಧ ವೈರಿಗಳು. ಆದರೂ ಸಹ ಇದೀಗ ಅಮಿತ್ ಸಿದ್ದರಾಮೋತ್ಸವಕ್ಕ ಕೈಜೋಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಕುರುಬ ಸಮುದಾಯದ ಪ್ರಮುಖ ಮುಖಂಡರು ಮೈಸೂರಿನಲ್ಲಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆ ನಡೆಸಿದರು. ಈ ಸಭೆಯಲ್ಲಿ ವಿಶ್ವನಾಥ್ ಪುತ್ರ ಅಮಿತ್ ಭಾಗಿಯಾಗಿದ್ದು, ಸಿದ್ದರಾಮೋತ್ಸವಕ್ಕೆ ಜನರನ್ನ ಸೇರಿಸುವ ಹೊಣೆ ಅಮಿತ್ ಹೊತ್ತಿಕೊಂಡಿದ್ದಾರೆ. ನಾನು ಜಿಲ್ಲಾ ಪಂಚಾಯಿತಿ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಕಾರಣ.ನನ್ನ ಪರ ಪ್ರಚಾರಕ್ಕೆ ಬಂದು ನನ್ನನ್ನು ಗೆಲ್ಲಿಸಿದ್ರು. ಸಿದ್ದರಾಮಯ್ಯ ಹೊಳೆಯುವ ವಜ್ರವಿದ್ದಂತೆ. ನಾವು ಮತ್ತಷ್ಟು ಹೊಳಪು ನೀಡುವ ಕೆಲಸ ಮಾಡಬೇಕು. ಶಾಸಕ ಹೆಚ್ ಪಿ ಮಂಜುನಾಥ್, ಮುಖಂಡ ರವಿಶಂಕರ್ ಜೊತೆಗೂಡಿ ಹೆಚ್ಚಿನ ಜನರನ್ನ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಅಂದಿನ ಋಉಣ ತೀರಿಸಿಲು ಮುಂದಾಗಿದ್ದಾರೆ. ಆಗಸ್ಟ್ 3 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ಹುಟ್ಟುಹಬ್ಬದ ನಿಮಿತ್ತ ಅಮೃತ ಮಹೋತ್ಸವ ಹೆಸರಿನಲ್ಲಿ ದಾವಣಗೆರೆಯಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಿದ್ದರಾಮಯ್ಯನವರ ಆಪ್ತ ಶಾಸಕರು, ನಾಯಕರು ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಕಾಂಗ್ರೆಸ್‌ನಲ್ಲಿ ಆಕ್ಷೇಪ ವ್ಯಕ್ತವಾಗುತ್ತಿವೆ. ಮಾಜಿ‌ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೆಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು. ಆದರೆ ವ್ಯಕ್ತಿ ಪೂಜೆಯ ಉತ್ಸವವಾಗಬಾರದು. ಯಾವುದೇ ಉತ್ಸವವಾದರೂ‌ ಪಕ್ಷದ ಚೌಕಟ್ಟಿನೊಳಗೇ ಆಗಬೇಕು ಎಂದಿದ್ದರು.
ಅಫಜಲಪೂರ ಠಾಣೆ : ದಿನಾಂಕ 06-06-2019 ರಂದು ಬೆಳಗಿನ ಜಾವ ಹಿಂಚಗೇರಾ ಗ್ರಾಮದ ಭೀಮಾ ನದಿಯಿಂದ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿಪಿಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ಟಾರ್ಚ ಬೆಳಕಿನಲ್ಲಿ ನೊಡಲಾಗಿ ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಕೆಎ-35 ಎಮ್-7684 ಸದರಿ ಟ್ಯಾಕ್ಟರ CH NO :- PY5310S037904 ENG NO:- PY3029D195662 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ ಅ.ಕಿ 5,00,000/-ರೂ ಇರಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣಾ ಗುನ್ನೆ ನಂ 79/2019 ಕಲಂ 379 ಐಪಿಸಿ ಮತ್ತು 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಅಫಜಲಪೂರ ಠಾಣೆ : ದಿನಾಂಕ 06-06-2019 ರಂದು ಆಳಂದ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಅಫಜಲಪೂರ ಪೊಲೀಸ್ ಠಾಣೆಗೆ ಬೇಟಿ ನೀಡುವ ಕುರಿತು ಹೋಗುತ್ತಿದ್ದಾಗ ಹಿಂಚಗೇರಾ ಗ್ರಾಮದ ಭೀಮಾ ನದಿಯಲ್ಲಿ ಅನದಿಕೃತವಾಗಿ ಟ್ರ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಡಿ.ವಾಯ್.ಎಸ್.ಪಿ ಆಳಮದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿಂಚಗೇರಾ ಗ್ರಾಮದ ಭೀಮಾ ನದಿಯ ಹತ್ತಿರ ಹೋಗುತ್ತಿದ್ದಾಗ ಭೀಮಾ ನದಿಯಲ್ಲಿ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ರಾಕ್ಟರ ಟ್ರೈಲಿಯ ಡಂಪ ಎತ್ತಿ ಓಡಿ ಹೋದನು. ನಾವು ನದಿಯಲ್ಲಿ ನಡೆದುಕೊಂಡು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ನದಿಯಲ್ಲಿ ಬಿದ್ದಿತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಚೆಕ್ ಮಾಡಿ ನೋಡಲು ಜಾನಡಿಯರ ಕಂಪನಿಯ ಟ್ಯಾಕ್ಟರ ಇದ್ದು ಅದರ ಪಾಸಿಂಗ್ ನಬರ ಇರಲಿಲ್ಲ. ಅದರ ಚೆಸ್ಸಿ ನಂ PY5310S073977 ಇಂಜೆನ್ ನಂ PY3029D285287 ಅಂತ ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣಾ ಗುನ್ನೆ ನಂ 80/2019 ಕಲಂ 379 ಐಪಿಸಿ ಮತ್ತು 21(1) ಎಮ್.ಎಮ್.ಡಿ.ಆರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ : ರಾಘವೇಂದ್ರ ನಗರ ಠಾಣೆ : ದಿನಾಂಕ 06.06.2019 ರಂದು ಬೆಳ್ಳಿಗ್ಗೆ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕುಂಬಾರ ಗಲ್ಲಿಯ ನಾಗರ ಕಟ್ಟಿ ಹತ್ತಿರ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ನೋಡಲು ಕುಂಬಾರ ಗಲ್ಲಿಯ ನಾಗರ ಕಟ್ಟಿ ಹತ್ತಿರ ಪಾನ ಶಾಪನಲ್ಲಿ ಉತ್ತರ ಮುಖ ಮಾಡಿಕೊಂಡಿರುವ ಒಂದು ಪಾನ ಶಾಪನಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಆನಂದ ತಂದೆ ಸುಭಾಷ ಗುತ್ತೇದಾರ ಸಾಃ ಕುಂಬಾರ ಗಲ್ಲಿಯ ನಾಗರ ಕಟ್ಟಿ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 200/- ರೂ ದೊರೆತಿದ್ದು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ್ದ 90 ಎಮ್.ಎಲ್.ದ ಓರಿಜಿನಲ್ ಚ್ವಾಯಿಸ್ ವಿಸ್ಕಿ 125 ಟೇಟ್ರಾ ಪಾಕೇಟಗಳು ಸಿಕ್ಕಿದ್ದು ಒಂದು ಟೇಟ್ರಾ ಪಾಕೇಟ ಬೇಲೆ 30.ರೂ 32 ಪೈಸೆ. ಇದ್ದು ನಂತರ ಸದರಿಯವನಿಗೆ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಲೈಸನ್ಸ ಹಾಗೂ ಎಲ್ಲಿಂದ ಯಾವಾಗ ತಂದು ಮಾರಾಟ ಮಾಡುತ್ತಿರುವೆ ಅಂತ ವಿಚಾರಿಸಿದಾಗ ಸದರಿಯವನು ತಿಳಿಸಿದೆನೆಂದರೆ ನನ್ನ ಹತ್ತಿರ ಯಾವುದೇ ಲೈಸನ್ಸ ಪತ್ರ ಇರುವದಿಲ್ಲ. ನಾನು ಕಲಬುರಗಿ ನಗರದಲ್ಲಿರುವ ಬೇರೆ ಬೇರೆ ವೈನ್ಸ್ ಶಾಫಗಳಿಂದ ಕುಡಿಯುವದಕ್ಕೆಂದು ತೆಗೆದುಕೊಂಡು ಬಂದು ಸಂಗ್ರಹ ಮಾಡಿ ಇಟ್ಟಿದ್ದು ಇಂದು ಬೆಳಿಗ್ಗೆ 6.30 ಗಂಟೆಯಿಂದ ಮಾರಾಟ ಮಾಡುವದಕ್ಕೆ ಪ್ರಾರಂಬಿಸಿರುತ್ತೇನೆ. ಅದರಲ್ಲಿ ಕೆಲವು ಪಾಕೀಟಗಳು ಮಾರಾಟ ಮಾಡಿದ್ದು ಆ ಮಾರಾಟ ಮಾಡಿದರಿಂದ 200 ನಗದು ಹಣ ಬಂದಿರುತ್ತವೆ ಅಂತಾ ತಿಳಿಸಿದ್ದು ಉಳಿದ 124 ಮಧ್ಯ ಟೇಟ್ರಾ ಪಾಕೇಟಗಳನ್ನು ಅ:ಕಿ: 3,759. ರೂ 60 ಪೈಸಾ ನೇದ್ದು ಒಂದು ರಟ್ಟಿನ ಡಬ್ಬಿಯಲ್ಲಿ ಹಾಕಿ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಠಾಣೆ ಗುನ್ನೆ ನಂ 60/2019 ಕಲಂ 32,34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಅಪಘಾತ ಪ್ರಕರಣ : ಸಂಚಾರಿ ಠಾಣೆ 01 : ದಿನಾಂಕ 06.06.2019 ರಂದು ಮದ್ಯಾಹ್ನ ಮೃತ ನಯೀಮ ಇತನು ತನ್ನ ಮೋಟಾರ ಸೈಕಲ ನಂ ಟಿ.ಎಸ್-34/ಎ-0263 ನೇದ್ದರ ಹಿಂದುಗಡೆ ಮಹ್ಮದ ಜಾಕೀರ ಮತ್ತು ಉಮರ ಇವರನ್ನು ಕೂಡಿಸಿಕೊಂಡು ಜೇವರಗಿಯಿಂದ ಶಹಾಬಾದನಲ್ಲಿರುವ ಸ್ವಿಮ್ಮಿಂಗ ಪೂಲಗೆ ಹೋಗಿ ಈಜಾಡಿ ವಾಪಸ್ಸ ಜೇವರಗಿ ಕಡೆಗೆ ಹೋಗುವಾಗ ಕಲಬುರಗಿ ಜೇವರಗಿ ಮುಖ್ಯ ರಸ್ತೆಯ ಮೇಲೆ ಬರುವ ಸೋಮನಾಥ ಹಳ್ಳಿ ಕ್ರಾಸ ಸಮೀಪ ರೋಡ ಮೇಲೆ ಖಾಜಾ ಹುಸೆನ ಇತನು ತನ್ನ ಮೋಟಾರ ಸೈಕಲ ನಂ ಕೆಎ-28/ಇಬಿ-8368 ನೇದ್ದರ ಹಿಂದುಗಡೆ ಮುಜೀಬ, ಮುಜಾಮೀಲ್,ಹಾಗು ಸೊಹೇಲ ರವರನ್ನು ಕೂಡಿಸಿಕೊಂಡು ಜೇವರಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನಯಿಮ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಉಮರ, ಮಹ್ಮದ ಜಾಕೀರ್ ಇವರಿಗೆ ಸಾದಾಗಾಯ ಹಾಗೂ ಮುಜೀಬ, ಮುಜಾಮೀಲ್, ಸೊಹೇಲ ಹಾಗೂ ನಯೀಮ ಇವರಿಗೆ ಭಾರಿಗಾಯಗೊಳಿಸಿದ್ದರಿಂದ ನಯೀಮ ಇತನು ಅಪಘಾತ ಸ್ಥಳದಲ್ಲಿ ಮೃತಪಟ್ಟಿದ್ದು ಆರೋಪಿ ಖಾಜಾ ಹುಸೇನ ಇತನು ಕೂಡಾ ಭಾರಿಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಉಮರ ತಂದೆ ಇಸ್ಮಾಯಿಲ್ ಶೇಖ ಸಾ: ಖಾಜಾ ಕಾಲೋನಿ ಜೇವರಗಿ ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಗುನ್ನೆ ನಂ 66/2019 ಕಲಂ 279, 337, 338, 304 (ಎ) ಐ.ಪಿ.ಸಿ ಬೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ದೇಶದಲ್ಲಿ ಹಿಂದೂಗಳು ಎಂದರೆ ಅಸಹಿಷ್ಣುಗಳು, ಮುಸ್ಲಿಮರು ಹಿಂದೂಗಳ ಜತೆ ಬೆರೆಯಬಾರದು ಎಂಬ ಗಾಳಿ ಸುದ್ದಿ ಹಬ್ಬಿಸುವವರು ತುಂಬ ಜನ ಇದ್ದಾರೆ. ಇದೇ ಕಾರಣಕ್ಕೆ ಹಲವು ಮುಸ್ಲಿಮರು ಹಿಂದೂಗಳನ್ನು ಕಂಡರೆ ದ್ವೇಷ ಸಾಧಿಸುತ್ತಾರೆ. ಇನ್ನೂ ಕೆಲವು ಮುಸ್ಲಿಂ ಮೂಲಭೂತವಾದಿಗಳಂತೂ ಹಿಂದೂಗಳ ವಿರುದ್ಧ ಲವ್ ಜಿಹಾದ್, ಮತಾಂತರದಂತಹ ಅಸ್ತ್ರ ಬಳಸುತ್ತಾರೆ. ಅಷ್ಟರಮಟ್ಟಿಗೆ ಅಸಹಿಷ್ಣುತೆ, ಕಪಟತನ ಮೆರೆಯುತ್ತಾರೆ. ಆದರೆ ಉತ್ತರ ಪ್ರದೇಶದ ಈ ಮುಸ್ಲಿಂ ಉದ್ಯಮಿ ಮಾತ್ರ ಈ ಮೇಲಿನ ಮಾತಿಗೆ ಅಪವಾದದಂತಿದ್ದು, ಉತ್ತರ ಪ್ರದೇಶ ಮತ್ತು ಬಿಹಾರದ ಹಲವೆಡೆ ಸುಮಾರು 51 ಹಿಂದೂ ದೇವಾಲಯ ನಿರ್ಮಾಣಕ್ಕಾಗಿ ಹಣ ಹಾಗೂ ಜಾಗ ನೀಡಲು ನಿರ್ಧರಿಸುವ ಮೂಲಕ ಹಿಂದೂ ದೇವರ ಮೇಲೆ ವಿಶೇಷ ಪ್ರೀತಿ ತೋರಿಸುವ ಜತೆಗೆ ಸೌಹಾರ್ದತೆ ಪ್ರದರ್ಶಿಸಿದ್ದಾನೆ. ಹೌದು, ಶೈನ್ ಗ್ರೂಪ್ ನ ಚೇರ್ಮನ್ ಆಗಿರುವ ರಷೀದ್ ನಸೀಮ್ ಎಂಬುವವರೇ ಈ ಸೌಹಾರ್ದ ಮೆರೆದ ಉದ್ಯಮಿಯಾಗಿದ್ದು, ಭಾರತದಲ್ಲಿರುವ ಜಾತ್ಯತೀತತೆ ಉಳಿಸಲು ಹಾಗೂ ದೇವರು ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತುಪಡಿಸುವ ದೃಷ್ಟಿಯಿಂದ ದೇವಾಲಯ ನಿರ್ಮಾಣಕ್ಕೆ ಹಣ ಹಾಗೂ ಜಾಗ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ. ನಾನೊಬ್ಬ ಮುಸ್ಲಿಂ ವ್ಯಕ್ತಿಯಾಗಿ ಧಾರ್ಮಿಕವಾಗಿ ಉತ್ತಮ ಕಾರ್ಯ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇವಾಲಯ ನಿರ್ಮಾಣಕ್ಕೆ ಹಣ ನೀಡಿರುವುದು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯ ಹೆಚ್ಚಾಗಲಿ ಎಂದು. ಈ ಉತ್ತಮ ಕಾರ್ಯಕ್ಕೆ ಎಲ್ಲರೂ ಸಹಕರಿಸಲಿದ್ದಾರೆ ಎಂಬ ನಂಬಿಕೆ ಎಂದು ರಷೀದ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಧರ್ಮದ ಉದ್ಧಾರಕ್ಕಾಗಿ ದುಡಿಯುತ್ತೇನೆ ಎಂದು ಜಿಹಾದ್ ಹಾಗೂ ಮತಾಂತರದಲ್ಲಿ ತೊಡಗುವವರ ಮಧ್ಯೆ, ಎಲ್ಲ ಧರ್ಮಗಳ ಸಹಿಷ್ಣುತೆಗಾಗಿ ಹಿಂದೂ ದೇವಾಲಯಕ್ಕೆ ಅಪಾರ ಹಣ ನೀಡಲು ನಿರ್ಧರಿಸಿರುವ ರಷೀದ್ ನಡೆ ಉತ್ತಮ ಹಾಗೂ ಅನುಕರಣೀಯವಾಗಿದೆ.
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544 ಗಂಡು ಮಗು ಹುಟ್ಟಲು ಆಸೆ ಇಲ್ಲಿದೆ ಸುಲಭವಾದ ಕೆಲಸ ಹಿಂದಿನಿಂದಲೂ ನಮ್ಮಲ್ಲೂ ಗಂಡು ಮಗು ಬೇಕೆಂಬ ಅಭಿಪ್ರಾಯ ಹೆಚ್ಚಿನ ಮಂದಿಯಲ್ಲಿ ಆಸೆ ಇರುತ್ತದೆ ಗಂಡು ಮಗು ಹುಟ್ಟಿದರೆ ಅವನಿಂದ ವಂಶೋಧಾರಕ ಕಲ್ಪನೆ ನಮ್ಮ ಜನರಲ್ಲಿ ಇದೆ ಆದರೆ ಗಂಡು ಮತ್ತು ಹೆಣ್ಣು ಜೊತೆ ಬೇದಬಾವ ಮಾಡಬಾರದು ಗಂಡುಮಕ್ಕಳ ಅಷ್ಟೇ ಹೆಣ್ಣುಮಕ್ಕಳು ಒಂದೇ ಹಿಂದೆ ಗಂಡು ಮಗು ಬೇಕೆಂದು ಹುಚ್ಚಿನಿಂದ ಗರ್ಭದಲ್ಲಿ ಹುಟ್ಟುವ ಹೆಣ್ಣು ಮಕ್ಕಳನ್ನು ಕೊಂದು ಬಿಡುತ್ತಿದ್ದರು ಭ್ರೂಣದಲ್ಲಿರುವ ಲಿಂಗಪತ್ತೆ ಯನ್ನು ಕಾನೂನು ಪ್ರಕಾರವಾಗಿ ನಿಷೇಧಿತ ಬಳಿಕ ಇಂತಹ ಕೃತ್ಯಗಳು ಕಡಿಮೆಯಾಗಿದೆ ಕಡಿಮೆಯಾಗಿದ್ದರೂ ಕೂಡ ಕೆಲವರು ಕಾನೂನು ಕೆಲವರು ಹೆಣ್ಣು ಭ್ರೂಣಹತ್ಯೆ ಇವಾಗಲು ಕೂಡ ಮಾಡುತ್ತಿದ್ದಾರೆ ಹೆಣ್ಣು ಭ್ರೂಣಹತ್ಯ ನಾವು ಖಂಡಿಸುತ್ತೇವೆ ಹೇಳೋದಕ್ಕೆ ಹೊರಟಿರುವುದು ಯಾವ ಆಹಾರ ತಿಂದರೆ ಗಂಡು ಮಗುವನ್ನು ಪಡೆಯಬಹುದು ಬಗ್ಗೆ ಆದರೆ ಆಹಾರವನ್ನು ತಿಂದರೆ ಗಂಡು ಮಗು ಆಗುತ್ತೆ ಅಂತ ನಾವು ಹೇಳೋದಿಲ್ಲ ಆಹಾರವನ್ನು ಸೇವಿಸುವುದರಿಂದ ಗಂಡು ಮಗು ಹುಟ್ಟುತ್ತದೆ ಹೆಚ್ಚಾಗುತ್ತೆ ನಮ್ಮ ಹಿರಿಯರು ಹೆಣ್ಣು ಮಕ್ಕಳನ್ನು ಪಡೆಯಲು ಕೆಲವೊಂದು ಆಯುರ್ವೇದಿಕ್ ಅನುಸರಿಸುತ್ತಿದ್ದರು ಕ್ರಮಗಳನ್ನು ಅನುಸರಿಸುತ್ತಿದೆ ಮೂಲಕ ಗಂಡುಮಕ್ಕಳನ್ನು ಪಡೆಯುತ್ತಿದ್ದರು ಇದರಲ್ಲಿ ಲೈಂಗಿಕತೆಯನ್ನು ಪಡಿಸುವ ಮೂಲಕ ಗರ್ಭ ಧರಿಸುವ ಸಮಯ ತಿಂಗಳು ಪ್ರಮುಖ ಸಮಯ ಯಾವ ಆಹಾರವನ್ನು ತಿಂದರೆ ಗಂಡು ಮಕ್ಕಳು ಹುಟ್ಟುತ್ತವೆ ತಿಳಿಸುತ್ತೇನೆ ಬನ್ನಿ ಮೊದಲಿಗೆ ಬಾಳೆಹಣ್ಣು ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಇದೆ ಇದು ಗಂಡು ಮಗು ಆಗುವ ಸಾಧ್ಯತೆ ಹೆಚ್ಚಿರುತ್ತದೆ ಗರ್ಭದಲ್ಲಿ ಗಂಡು ಇರುತ್ತದೆ ಪೊಟ್ಯಾಷಿಯಂ ಇರುತ್ತೆ ಗಂಡು ಮಗು ಪಡೆಯಬೇಕು ಎಂದಿರುವರು ದಿನದಲ್ಲಿ ಎರಡು ಬಾಳೆಹಣ್ಣನ್ನು ತಿನ್ನಿರಿ ಅಣಬೆ ಆರೋಗ್ಯಕರ ಬೀಜ ಬೇಕಾದರೆ ಅಗತ್ಯವಾಗಿ ವಿಟಮಿನ್-ಡಿ ಬೇಕು ಅಣಬೆ ತಿಂದರೆ ವಿಟಮಿನ್ ಡಿ ಸಿಗುತ್ತದೆ ಗಂಡು ಮಗು ಬೇಕು ಎಂಬ ಬಯಸುವ ದಂಪತಿಯರು ಅಣಬೆಯಿಂದ ಆಹಾರ ಸೇವನೆ ಮಾಡಬೇಕು ಸಿಟ್ರಸ್ ಹಣ್ಣುಗಳು ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಡಿ ಅನ್ವಿತಾ ಆಗಿದೆ ಇದು ತಾಯಿಯ ಆರೋಗ್ಯ ಮತ್ತು ಸಂಪೂರ್ಣ ಹಿತಕರ ಇರುವ ವಾತಾವರಣದಲ್ಲಿ ಮಾತ್ರ ಗಂಡು ಮಗು ಜನಿಸುತ್ತದೆ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544 ಇದರಿಂದ ಗಂಡುಮಗು ಪಡೆಯಬೇಕಾದರೆ ಸಿಟ್ರಸ್ ಹಣ್ಣನ್ನು ತಿನ್ನಬೇಕು ಗಂಡು ಮಗುವನ್ನು ಪಡೆಯುವುದಕ್ಕೆ ಹೆಚ್ಚು ಗ್ಲುಕೋಸ್ ಇರುವ ಆಹಾರವನ್ನು ತಿನ್ನಬೇಕು ಅನ್ನ ಹಾಗುವ ಹಾಲುಗಡ್ಡೆ ಸೇವನೆ ಮಾಡಿದರೆ ಉನ್ನತಮಟ್ಟದ ಗ್ಲುಕೋಸ್ ಸಿಗುತ್ತದೆ ಮೀನು ಪದಾರ್ಥ ಮೀನು ಹಾಗೂ ಸಮುದ್ರದಲ್ಲಿ ಸಿಗುವ ಆಹಾರ ಗಂಡು ಮಗು ಗಳಿಸುವ ವಂಶದ ವಿದೆ ಗಂಡು ಬೀಜವು ಹೆಚ್ಚಾಗಿ ಬೆಳೆಯುತ್ತದೆ ಬೀಜ ಗಣತಿಯು ಹೆಚ್ಚಾಗುವ ಸಮಯದಲ್ಲಿ ಗಂಡು ಮಗು ಹುಟ್ಟುವ ಸಾಧ್ಯತೆ ಸಮುದ್ರದ ಆಹಾರ ಸೇವನೆ ಮಾಡಿ ಉಪ್ಪು ಇರುವ ಆಹಾರ ಗಂಡು ಮಗುವನ್ನು ಪಡೆಯಲು ಸೋಡಿಯಂ ಮತ್ತು ಪಟ ಶಂ ಇರುವ ಆಹಾರವನ್ನು ಸೇವನೆ ಮಾಡಬೇಕು ಉಪ್ಪಿನ ಅಂಶ ಇರುವ ಆಹಾರವನ್ನು ಸೇವನೆ ಮಾಡಿದರೆ ಅದರಿಂದ ಗಂಡು ಮಗು ಆಗುವ ಸಾಧ್ಯತೆ ಹೆಚ್ಚಾಗುತ್ತದೆ ಟೊಮೊಟೊ ದೇಹದಲ್ಲಿ ಪೊಟಾಶಿಯಮ್ ಅನ್ನು ನಿಯಂತ್ರಣ ಮಾಡಿಕೊಳ್ಳುತ್ತದೆ ಇದರಲ್ಲಿ ವಿಟಮಿನ್ ಸಿ ಕೂಡ ಅಧಿಕವಾಗಿದೆ ಗಂಡು ಮಗು ಪಡೆಯಲು ಇದು ಸರಿಯಾದ ಮಟ್ಟವನ್ನು ಕಾಪಾಡುತ್ತೆ ನೋಡಿದ್ರಲ್ಲ ವಿಕ್ಷೆಕರೆ ಇದರಲ್ಲಿ ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಯುರ್ವೇದಗಳು ಮಗುವನ್ನು ಪಡೆಯುವುದಕ್ಕೆ ಈ ಆಹಾರವನ್ನು ನಮ್ಮ ಹಿರಿಯರು ಹೇಳುತ್ತಿದ್ದರು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ ಧನ್ಯವಾದಗಳು
‘ಜೇಮ್ಸ್‌’ ಸಿನಿಮಾದಲ್ಲಿ ಪುನೀತ್‌ರ ಪವರ್‌ಹೌಸ್‌ ಆಕ್ಷನ್‌, ಡ್ಯಾನ್ಸ್‌ ನೋಡಿ ಖುಷಿ ಪಡುವ ಪ್ರೇಕ್ಷಕರಿಗೆ ಅವರಿನ್ನಿಲ್ಲ ಎನ್ನುವ ವಿಷಾದ ಕಾಡದೇ ಇರದು. ಪಕ್ಕಾ ಆಕ್ಷನ್‌ ಸಿನಿಮಾ ಆದ್ದರಿಂದ ಫೈಟ್‌ ಸೀನ್‌ಗಳು ಭರ್ಜರಿಯಾಗಿಯೇ ಇವೆ. ಅಲ್ಲೆಲ್ಲಾ ಪುನೀತ್‌ ಮಿಂಚು ಹರಿಸಿದ್ದಾರೆ. ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ‘ಜೇಮ್ಸ್‌’ ತಂಡಕ್ಕೆ ಅಭಿನಂದನೆ ಸಲ್ಲಬೇಕು. ಪುನೀತ್‌ ರಾಜಕುಮಾರ್‌ ಅವರ ಕೊನೆಯ ಸಿನಿಮಾ ಎನ್ನುವ ಬೇಸರದಲ್ಲೇ ಜನರು ಥಿಯೇಟರ್‌ಗೆ ಹೋಗುತ್ತಾರೆ. ಪರದೆ ಮೇಲೆ ಸಿನಿಮಾ ನೋಡುವಾಗ ಅಪ್ಪು ನಮ್ಮೊಂದಿಗೇ ಇದ್ದಾರಲ್ವಾ ಎನ್ನುವ ಭಾವ. ಸಿನಿಮಾ ಮುಗಿಯುತ್ತಿದ್ದಂತೆ, ಅಯ್ಯೋ ಅವರು ನಮ್ಮೊಂದಿಗಿಲ್ಲ ಎನ್ನುವ ವೇದನೆಯೊಂದಿಗೆ ಜನರು ಮಾತಿಲ್ಲದೆ ಹೊರಬೀಳುತ್ತಾರೆ. ಚಿಕ್ಕಂದಿನಲ್ಲಿ ಬಾಲನಟನಾಗಿ ಮುದ್ದಾದ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದ ಅವರು ಮುಂದೆ ಪವರ್‌ ಸ್ಟಾರ್‌ ಆಗಿ ಇಷ್ಟವಾದವರು. ‘ನಮ್ಮನೆ ಹುಡ್ಗ’ ಇಮೇಜಿನ ನಟ. ‘ಜೇಮ್ಸ್‌’ ಸಿನಿಮಾದಲ್ಲಿ ಅವರ ಪವರ್‌ಹೌಸ್‌ ಆಕ್ಷನ್‌, ಡ್ಯಾನ್ಸ್‌ ನೋಡಿ ಖುಷಿ ಪಡುವ ಪ್ರೇಕ್ಷಕರಿಗೆ ಅವರಿನ್ನಿಲ್ಲ ಎನ್ನುವ ವಿಷಾದ ಕಾಡದೇ ಇರದು. ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ‘ಜೇಮ್ಸ್‌’ ತಂಡಕ್ಕೆ ಅಭಿನಂದನೆ ಸಲ್ಲಬೇಕು. “ದೊಡ್ಡ ಪರದೆ ಮೇಲೆ ಲಕ್ಷಾಂತರ ಜನರು ನಮ್ಮನ್ನು ನೋಡ್ತಾರೆ. ಫಿಟ್‌ ಆಗಿರಬೇಕು. ನಟನೆಯಲ್ಲಿ ಫೀಲ್‌, ಡ್ಯಾನ್ಸ್‌ – ಫೈಟ್‌ನಲ್ಲಿ ಶ್ರದ್ಧೆ ಇರಬೇಕು” ಎಂದು ಸಂದರ್ಶನಗಳಲ್ಲಿ ಪುನೀತ್‌ ಹೇಳಿಕೊಳ್ಳುತ್ತಿದ್ದರು. ಕುಟುಂಬದ ಎಲ್ಲಾ ಸದಸ್ಯರೂ ಒಟ್ಟಿಗೇ ಕುಳಿತು ನೋಡಿ ಮೆಚ್ಚುವ ಕತೆಯನ್ನೇ ಅವರು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡುತ್ತಿದ್ದರು. ‘ಜೇಮ್ಸ್‌’ನಲ್ಲಿ ಇವೆಲ್ಲಾ ಕ್ವಾಲಿಟಿಗಳಿವೆ. ವಿಶೇಷವಾಗಿ ಡ್ಯಾನ್ಸ್‌ ಮತ್ತು ಆಕ್ಷನ್‌ನಲ್ಲಿ ಪುನೀತ್‌ ಅವರದ್ದು ಎಂದಿನಂತೆ ಪವರ್‌ಹೌಸ್‌ ಪರ್ಫಾರ್ಮೆನ್ಸ್‌. ಪಕ್ಕಾ ಆಕ್ಷನ್‌ ಸಿನಿಮಾ ಆದ್ದರಿಂದ ಫೈಟ್‌ ಸೀನ್‌ಗಳು ಭರ್ಜರಿಯಾಗಿಯೇ ಇವೆ. ಅಲ್ಲೆಲ್ಲಾ ಪುನೀತ್‌ ಮಿಂಚು ಹರಿಸಿದ್ದಾರೆ. ನಿರ್ದೇಶಕ ಚೇತನ್‌ ಕುಮಾರ್‌ ಆಕ್ಷನ್‌ ಸಿನಿಮಾಗೆ ಬೇಕಾದ ಕತೆಯನ್ನೇ ಮಾಡಿಕೊಂಡಿದ್ದಾರೆ. ಜಾಗತಿಕವಾಗಿ ಆಪರೇಟ್‌ ಮಾಡುವ ಡ್ರಗ್ಸ್‌ ಜಾಲವೊಂದನ್ನು ಮಟ್ಟಹಾಕುವ ಸೈನಿಕನ ಕತೆ. ಸಾಗರದಾಚೆಗೂ ಚಾಚಿರುವ ಭೂಗತ ಪಾತಕಿಗಳ ವ್ಯವಹಾರ, ಗ್ಯಾಂಗ್‌ವಾರ್‌ಗಳಿದ್ದು ಸ್ಟೈಲಿಶ್‌ ಪ್ರಸೆಂಟೇಷನ್‌ಗೆ ಚಿತ್ರದಲ್ಲಿ ಹೆಚ್ಚು ಜಾಗವಿದೆ. ಕಾಶ್ಮೀರದ ಸುಂದರ ದೃಶ್ಯಗಳಿವೆ. ಸ್ನೇಹ – ಸಂಬಂಧಗಳ ಆಪ್ತ ಸನ್ನಿವೇಶಗಳಿವೆ. ದೇಶದ ಗಡಿಯಲ್ಲಿದ್ದ ಸೈನಿಕ ಸಂತೋಷ್‌ ಭೂಗತ ಪಾತಕಿಗಳನ್ನು ಮಟ್ಟ ಹಾಕಲು ನಿರ್ಧಾರ ಕೈಗೊಳ್ಳುವುದೇಕೆ? ಅದಕ್ಕೊಂದು ಫ್ಲಾಶ್‌ಬ್ಯಾಕ್‌ ಇದೆ. ದುಷ್ಟರ ಸಾಲು, ಸಾಲು ಹೆಣಗಳು ಉರುಳುತ್ತವೆ. ಬಹುಶಃ ಪುನೀತ್‌ರ ಹಿಂದಿನ ಯಾವ ಚಿತ್ರಗಳಲ್ಲೂ ಇಷ್ಟೊಂದು ರಕ್ತಪಾತ ಇರಲಿಲ್ಲ. ‘ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ’ ನೀತಿಯ ಹಿನ್ನೆಲೆಯಲ್ಲಿ ಈ ಅಂಶ ಗೌಣವಾಗುತ್ತದೆ. ‘ಜೇಮ್ಸ್‌’ಗೆ ಡಬ್ಬಿಂಗ್‌ ಬಾಕಿ ಇದ್ದಾಗಲೇ ಪುನೀತ್‌ ನಮ್ಮನ್ನು ಅಗಲಿದರು. ಅವರ ಪಾತ್ರಕ್ಕೆ ಯಾರಿಂದ ಡಬ್‌ ಮಾಡಿಸಬೇಕೆಂದು ಚಿತ್ರತಂಡದಷ್ಟೇ ಅಭಿಮಾನಿಗಳೂ ತಲೆ ಕೆಡಿಸಿಕೊಂಡಿದ್ದರು. ಕೆಲವು ಪ್ರಯತ್ನಗಳ ನಂತರ ಅಂತಿಮವಾಗಿ ಶಿವರಾಜಕುಮಾರ್‌ ಅವರಿಂದ ಡಬ್‌ ಮಾಡಿಸಲಾಯ್ತು. ಪುನೀತ್‌ರ ಪವರ್‌ಫುಲ್‌ ‘ಜೇಮ್ಸ್‌’ ಪಾತ್ರಕ್ಕೆ ಶಿವರಾಜಕುಮಾರ್‌ ತುಂಬಾ ಕಾಳಜಿಯಿಂದ ಡಬ್‌ ಮಾಡಿದ್ದಾರೆ. ಅದ್ಧೂರಿ ಮೇಕಿಂಗ್‌, ಹಿನ್ನೆಲೆ ಸಂಗೀತಕ್ಕೆ ವಾಯ್ಸ್‌ ಸಿಂಕ್‌ ಆಗಿದ್ದು, ಎಲ್ಲಿಯೂ ಪ್ರತ್ಯೇಕವಾಗಿ ಉಳಿಯುವುದಿಲ್ಲ ಎನ್ನುವುದು ಪ್ಲಸ್‌ ಪಾಯಿಂಟ್‌. ಸ್ವತಃ ಶಿವರಾಜಕುಮಾರ್‌ ಅವರಿಗೂ ಈ ವಿಚಾರದಲ್ಲ ಅಳುಕು, ಆತಂಕವಿತ್ತು. ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯ ನಂತರ ಅವರೀಗ ನಿರಾಳರಾಗಬಹುದು. ‘ರಾಜಕುಮಾರ’ ಚಿತ್ರದ ನಂತರ ಇಲ್ಲಿ ಎರಡನೇ ಬಾರಿ ನಟಿ ಪ್ರಿಯಾ ಆನಂದ್‌ ಅವರು ಪುನೀತ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ನಾಯಕಿ ಪಾತ್ರಕ್ಕೆ ಸ್ಕೋಪ್‌ ಇದೆ. ಆಕ್ಷನ್‌ ಮಧ್ಯೆ ಸಾಧುಕೋಕಿಲ ಅವರ ನಾಲ್ಕಾರು ಸನ್ನಿವೇಶಗಳು ಸಂದರ್ಭವನ್ನು ತಿಳಿಯಾಗಿಸುತ್ತವೆ. ರಂಗಾಯಣ ರಘು, ಅವಿನಾಶ್‌, ಶ್ರೀಕಾಂತ್‌, ಶರತ್‌ ಕುಮಾರ್‌, ಮುಖೇಶ್‌ ರಿಷಿ, ಚಿಕ್ಕಣ್ಣ, ಹರ್ಷ, ತಿಲಕ್‌, ಸುಚೇಂದ್ರಪ್ರಸಾದ್‌ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ವರನಟ ಡಾ.ರಾಜ್‌ರ ಮೂವರು ಪುತ್ರರೂ ಒಂದೇ ಚಿತ್ರದಲ್ಲಿ ನಟಿಸಬೇಕೆನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಅದು ಈಡೇರಲಿಲ್ಲ. ಆದರೆ ‘ ಜೇಮ್ಸ್‌’ನಲ್ಲಿ ಶಿವರಾಜಕುಮಾರ್‌ ಮತ್ತು ರಾಘವೇಂದ್ರ ರಾಜಕುಮಾರ್‌ ನಟಿಸಿದ್ದಾರೆ. ಇವರಿಬ್ಬರ ಪಾತ್ರಗಳು ಕತೆಗೆ ಪೂರಕವಾಗಿವೆ. ಚಿತ್ರದಲ್ಲಿ ಸಾಹಸ ಸಂಯೋಜಕರ ಕೆಲಸಕ್ಕೆ ಹೆಚ್ಚು ಅಂಕಗಳು ಸಲ್ಲಬೇಕು. ನಿರ್ದೇಶಕ ಚೇತನ್‌ ಕುಮಾರ್‌ ಸಾಹಸ ನಿರ್ದೇಶಕರನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಆಕ್ಷನ್‌ ಸಿನಿಮಾಗೆ ಅಗತ್ಯವಿದ್ದ ಛಾಯಾಗ್ರಹಣ, ಸಂಕಲನ ಮತ್ತು ಹಿನ್ನೆಲೆ ಸಂಗೀತವೂ ಅಚ್ಚುಕಟ್ಟಾಗಿದೆ. ಸಿನಿಮಾ ಮುಗಿದ ನಂತರ ಪರದೆ ಮೇಲೆ ಪುನೀತ್‌ ಸಿನಿಮಾ ಮತ್ತು ಸಾರ್ವಜನಿಕ ಬದುಕಿನ ಅವರ ಸಾಧನೆ – ಸ್ಮರಣೆ ಕಾಣಿಸುತ್ತದೆ. ಬೆಳ್ಳಿಪರದೆ ಮೇಲೆ ಹಾಗೂ ತೆರೆಯಾಚೆಗೂ ಪುನೀತ್‌ ನೆನಪಾಗುವುದು ತಮ್ಮ ನಿಷ್ಕಲ್ಮಶ, ಮುಗ್ಧ ನಗುವಿನೊಂದಿಗೆ. ಮುಂದೆ ಹೊಸ ಸಿನಿಮಾಗಳಲ್ಲಿ ಅವರ ಆ ನಗು ನೋಡಲು ಸಾಧ್ಯವಾಗದು ಎನ್ನುವುದಷ್ಟೇ ಬೇಜಾರು.
ಬೆಂಗಳೂರು: ಕಳೆದ ಎರಡು ಮೂರು ದಿನಗಳ ಹಿಂದೆ ಕಣ್ವ ಸಂಸ್ಥೆಯ ವಂಚನೆಯನ್ನು ಬಟಾಬಯಲು ಮಾಡಲಾಗಿತ್ತು. ಇದೀಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾಡಿದ ಮತ್ತೊಂದು ಆರೋಪ ಬಯಲಾಗಿದೆ. ಕಳೆದ 20 ವರ್ಷಗಳಿಂದ ಉತ್ತಮ ಹೆಸರು ಇಟ್ಟುಕೊಂಡಿದ್ದ ಕಣ್ವ ಸಂಸ್ಥೆ ಮೇಲೆ ಮೂರು ಆರೋಪಗಳು ಕೇಳಿ ಬಂದಿದ್ದವು. ಮುಖ್ಯವಾಗಿ ಕಣ್ವ ಕೋ ಆಪರೇಟಿವ್‌ ಸಂಸ್ಥೆ ಗ್ರಾಹಕರಿಗೆ ನೀಡಿದ್ದ ಚೆಕ್‌ಗಳು ಬೌನ್ಸ್‌ ಆಗಿರುವುದು. ಜತೆಗೆ ಗ್ರಾಹಕರು ಹೂಡಿಕೆ ಮಾಡಿರೋ ಹಣಕ್ಕೆ ಬ್ಯಾಂಕ್​ನಿಂದ ಸರಿಯಾಗಿ ಬಡ್ಡಿ ನೀಡದಿರುವುದು. ಹಾಗೂ ಕೆಲ ಗ್ರಾಹಕರ ಠೇವಣ […] sadhu srinath | Nov 04, 2019 | 2:00 PM ಬೆಂಗಳೂರು: ಕಳೆದ ಎರಡು ಮೂರು ದಿನಗಳ ಹಿಂದೆ ಕಣ್ವ ಸಂಸ್ಥೆಯ ವಂಚನೆಯನ್ನು ಬಟಾಬಯಲು ಮಾಡಲಾಗಿತ್ತು. ಇದೀಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಾಡಿದ ಮತ್ತೊಂದು ಆರೋಪ ಬಯಲಾಗಿದೆ. ಕಳೆದ 20 ವರ್ಷಗಳಿಂದ ಉತ್ತಮ ಹೆಸರು ಇಟ್ಟುಕೊಂಡಿದ್ದ ಕಣ್ವ ಸಂಸ್ಥೆ ಮೇಲೆ ಮೂರು ಆರೋಪಗಳು ಕೇಳಿ ಬಂದಿದ್ದವು. ಮುಖ್ಯವಾಗಿ ಕಣ್ವ ಕೋ ಆಪರೇಟಿವ್‌ ಸಂಸ್ಥೆ ಗ್ರಾಹಕರಿಗೆ ನೀಡಿದ್ದ ಚೆಕ್‌ಗಳು ಬೌನ್ಸ್‌ ಆಗಿರುವುದು. ಜತೆಗೆ ಗ್ರಾಹಕರು ಹೂಡಿಕೆ ಮಾಡಿರೋ ಹಣಕ್ಕೆ ಬ್ಯಾಂಕ್​ನಿಂದ ಸರಿಯಾಗಿ ಬಡ್ಡಿ ನೀಡದಿರುವುದು. ಹಾಗೂ ಕೆಲ ಗ್ರಾಹಕರ ಠೇವಣ ಅವಧಿ ಮುಗಿದ್ರೂ ಅವರ ಹಣವನ್ನ ವಾಪಸ್‌ ಕೊಡದೆ ಸತಾಯಿಸುತ್ತಿರುವುದು. ಹೀಗೆ ಕಣ್ವ ವಿರುದ್ಧ ಮೂರು ಆರೋಪಗಳು ಕೇಳಿ ಬಂದಿದ್ದವು. ಈಗ ಇದರ ಜೊತೆ ಕಣ್ವ ಗಾರ್ಡನ್ ಸಿಟಿ ರಿಯಲ್ ಎಸ್ಟೇಟ್ ಸಂಸ್ಥೆಯು ಗ್ರಾಹಕರಿಗೆ ಮೋಸ ಮಾಡಿರುವುದು ಬಯಲಾಗಿದೆ. ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರದ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಗ್ರಾಹಕರಿಗೆ ಕಣ್ವ ಸಂಸ್ಥೆ ಮೋಸ ಮಾಡಿದೆ. ನೆಲಮಂಗಲದ ಬಳಿ ನಿವೇಶನ ಮಾರಾಟದಲ್ಲಿ ಜನರಿಗೆ ವಂಚನೆ ಮಾಡಿದೆ. ಒಂದೇ ಸೈಟನ್ನು ಇಬ್ಬಿಬ್ಬರಿಗೆ ಸೇಲ್ ಮಾಡಿದ ಆರೋಪ ಕೇಳಿ ಬಂದಿದೆ. ಹಣ ಕೊಟ್ಟು ಸೈಟ್ ಖರೀದಿ ಮಾಡಿದ್ರು ಮನೆ ಕಟ್ಟಲಾಗದೆ ನಿವೇಶನ ಮಾಲೀಕರು ಪರದಾಡುತ್ತಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ.
ಪುತ್ತೂರು: ಜೀವನದಲ್ಲಿ ಬದಲಾವಣೆಗಳು ಅನಿವಾರ್ಯ, ತಂತ್ರಜ್ಞಾನಗಳು ಬದಲಾದಂತೆ ಬಳಕೆದಾರನೂ ಅದಕ್ಕೆ ಹೊಂದಿಕೊಳ್ಳಬೇಕು ಇದರಿಂದ ಸಮಾಜದ ಮತ್ತು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸ್ವಿಸ್ ಸಿಂಗಾಪುರ್ ಎಂಟಪ್ರ್ರೈಸಸ್‍ನ ಪೂರ್ವ ಅಧ್ಯಕ್ಷ ಹಾಗೂ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಲಹಾ ಸಮಿತಿಯ ಸದಸ್ಯರೂ ಆದ ಶ್ರೀ.ಚಂದ್ರಕಾಂತ್ ರಾವ್ ಇನ್ನ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತಾಡಿದರು. ವಿಧ್ಯಾರ್ಥಿಗಳು ವೃತ್ತಿಪರರಾಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಮತ್ತು ತಂಡಗಳಾಗಿ ಕೆಲಸ ಮಾಡಬೇಕು ಇದರಿಂದ ಜೀವನದ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಯಾವುದೇ ಸನ್ನಿವೇಶಗಳು ಬಂದರೂ ಅದನ್ನು ಎದುರಿಸಿ ಕಾರ್ಯನಿರ್ವಹಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ಪಾಠದ ಜತೆ ಪಠ್ಯೇತರ ವಿಷಯಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯರಾಗಿ ಭಾಗವಹಿಸಬೇಕು. ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಉದ್ಯಮಾಡಳಿತ ವಿಭಾಗದ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿದರೆ ಸಮಾಜದಲ್ಲಿ ಜವಾಬ್ಧಾರಿಯುತ ಸ್ಥಾನವನ್ನು ಪಡೆಯಬಹುದು ಎಂದರು. ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್.ಎಸ್.ಐಯ್ಯರ್ ವಿಭಾಗದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ವಿವೇಕಾನಂದ ಸಂಸ್ಥೆಯು ಶೈಕ್ಷಣಿಕ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳನ್ನು ಸಚ್ಚಾರಿತ್ರ್ಯವಂತರನ್ನಾಗಿಸುವ ಕೆಲಸವನ್ನೂ ಮಾಡುತ್ತಿದೆ, ಇದಕ್ಕೆ ವಿದ್ಯಾರ್ಥಿಗಳೂ ಸೂಕ್ತ ರೀತಿಯಲ್ಲಿ ಸಹಕರಿಸಬೇಕು ಎಂದರು. ಕ್ಯಾಂಪಸ್ ನಿರ್ದೇಶಕ ಪ್ರೊ.ವಿವೇಕ್ ರಂಜನ್ ಭಂಡಾರಿ, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಮಾರಂಭದಲ್ಲಿ ಹಾಜರಿದ್ದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಆಶ್ಲೆ.ಡಿ’ಸೋಜ ಸ್ವಾಗತಿಸಿ, ಪ್ರೊ.ರೇಶ್ಮಾ ಪೈ ವಂದಿಸಿದರು. ವಿದ್ಯಾರ್ಥಿನಿ ಸುಹೈಲಾ ಜಬೀನಾ ಕಾರ್ಯಕ್ರಮ ನಿರ್ವಹಿಸಿದರು. ಎಸ್ ವಿ ಪ್ರಸಾದ್ Send an email October 3, 2019 0 137 1 minute read Facebook Twitter WhatsApp Telegram Share Facebook Twitter LinkedIn Tumblr Pinterest Reddit VKontakte Odnoklassniki Pocket Share via Email Print ಎಸ್ ವಿ ಪ್ರಸಾದ್ ಜಗತ್ತಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೊಸ ಮನ್ವಂತರ ಹುಟ್ಟು ಹಾಕಿದ ವಿಶ್ವದ ಮಹಾನ್ ಚೇತನ ಗಾಂಧಿ -ಎ.ಸಿ. ಕೃಷ್ಣಮೂರ್ತಿ....
ಕರ್ನಾಟಕ ಅರಣ್ಯ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಮ್ಮ ಗೌಪ್ಯತೆ ನೀತಿಯನ್ನು ಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ಆ ಮಾಹಿತಿಯನ್ನು ನಮಗೆ ಒದಗಿಸಲು ನೀವು ಇಚ್ಛಿಸಿದಲ್ಲಿ, ಮಾಹಿತಿಗಾಗಿ ನಿಮ್ಮ ವಿನಂತಿಯನ್ನು ಪೂರೈಸಲು ಅಥವಾ ನಿಮ್ಮ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಲು ಮಾತ್ರ ಇದನ್ನು ಬಳಸಲಾಗುತ್ತದೆ. ತಮ್ಮ ಭೇಟಿಯನ್ನು ಮಿತಿಯಿಲ್ಲದಂತೆ ಮಾಡಲು ನಾವು ಕೆಲವು ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಾಗ ನಾವು ತಾಂತ್ರಿಕ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದನ್ನು ಕೆಳಗಿನ ವಿಭಾಗವು ವಿವರಿಸುತ್ತದೆ. ಮಾಹಿತಿ ಸಂಗ್ರಹಿಸಿ ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ: ಈ ವೆಬ್‌ಸೈಟ್‌ನಲ್ಲಿ ನೀವು ಕಣ್ಣುಹಾಯಿಸಿದಾಗ, ಪುಟಗಳನ್ನು ಓದಿದಾಗ ಅಥವಾ ಮಾಹಿತಿಯನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಭೇಟಿಯ ಕುರಿತು ಕೆಲವು ತಾಂತ್ರಿಕ ಮಾಹಿತಿಯನ್ನು ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತೇವೆ. ಈ ಮಾಹಿತಿಯು ನೀವು ಯಾರೆಂದು ಗುರುತಿಸುವುದಿಲ್ಲ. ನಿಮ್ಮ ಭೇಟಿಯ ಕುರಿತು ನಾವು ಸಂಗ್ರಹಿಸುವ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ: 1. ನೀವು ನಮ್ಮ ವೆಬ್‌ಸೈಟ್‌ಗೆ ಪ್ರವೇಶಿಸುವ ನಿಮ್ಮ ಸೇವಾ ಪೂರೈಕೆದಾರರ (ಉದಾ. Mtnl.net.in) ಮತ್ತು ಐಪಿ ವಿಳಾಸ (ಐಪಿ ವಿಳಾಸವು ನಿಮ್ಮ ಕಂಪ್ಯೂಟರ್‌ಗೆ ಸ್ವಯಂಚಾಲಿತವಾಗಿ ನಿಯೋಜಿಸಲಾದ ಒಂದು ಸಂಖ್ಯೆ). 2. ನಮ್ಮ ಸೈಟ್‌ಗೆ ಪ್ರವೇಶಿಸಲು ಬಳಸುವ ಬ್ರೌಸರ್ ಪ್ರಕಾರ (ಫೈರ್‌ಫಾಕ್ಸ್, ಗೂಗಲ್ ಕ್ರೋಮ್) ಮತ್ತು ಆಪರೇಟಿಂಗ್ ಸಿಸ್ಟಮ್ (ವಿಂಡೋಸ್). 3. ನೀವು ನಮ್ಮ ಸೈಟ್‌ಗೆ ಪ್ರವೇಶಿಸಿದ ದಿನಾಂಕ ಮತ್ತು ಸಮಯ. 4. ನೀವು ಭೇಟಿ ನೀಡಿದ ಪುಟಗಳು / URL ಗಳು. ನೀವು ಇನ್ನೊಂದು ವೆಬ್‌ಸೈಟ್‌ನಿಂದ ಈ ವೆಬ್‌ಸೈಟ್‌ಗೆ ತಲುಪಿದ್ದರೆ, ಆ ಉಲ್ಲೇಖಿಸುವ ವೆಬ್‌ಸೈಟ್‌ನ ವಿಳಾಸ. 5. ವೆಬ್‌ಸೈಟ್ ಲೋಡ್ ಮಾಡಲು ಭಾಷೆಯ ಆದ್ಯತೆ ಈ ವೆಬ್‌ಸೈಟ್ ನಿಮಗೆ ಹೆಚ್ಚು ಉಪಯುಕ್ತವಾಗಲು ಸಹಾಯ ಮಾಡಲು ಮಾತ್ರ ಈ ಮಾಹಿತಿಯನ್ನು ಬಳಸಲಾಗುತ್ತದೆ. ಈ ಡೇಟಾದೊಂದಿಗೆ, ನಮ್ಮ ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಮತ್ತು ಬಳಸಿದ ತಂತ್ರಜ್ಞಾನಗಳ ಬಗ್ಗೆ ನಾವು ಕಲಿಯುತ್ತೇವೆ. ಈ ವೆಬ್‌ಸೈಟ್‌ಗೆ ವ್ಯಕ್ತಿಗಳು ಮತ್ತು ಅವರ ಭೇಟಿಗಳ ಬಗ್ಗೆ ನಾವು ಎಂದಿಗೂ ಟ್ರ್ಯಾಕ್ ಮಾಡುವುದಿಲ್ಲ ಅಥವಾ ದಾಖಲಿಸುವುದಿಲ್ಲ.
ರಾಜ್ಯದಲ್ಲಿ ಅನಧಿಕೃತವಾಗಿ ಅಳವಡಿಸಿದ ವಿದ್ಯುತ್ ತಂತಿಗಳ ಮೂಲಕ ವಿದ್ಯುತ್ ಪ್ರವಹಿಸಿ ಮೃತಪಡುವುದರಿಂದ ವನ್ಯಜೀವಿ ಮತ್ತು ಮನಷ್ಯರನ್ನು ರಕ್ಷಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಬೇಕಿದೆ ಎನ್ನುವುದು ಅರ್ಜಿದಾರರ ಕೋರಿಕೆ. Karnataka HC Chief Justice P B Varale and Justice Ashok S Kinagi Bar & Bench Published on : 1 Nov, 2022, 5:42 am ರಾಜ್ಯದಲ್ಲಿ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಹಾಗೂ ಜನ ಸಾಮಾನ್ಯರು ಸಾವನ್ನಪ್ಪುವುದನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸುವುದಕ್ಕೆ ಉನ್ನತ ಮಟ್ಟದ ಸಮಿತಿ ರಚಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ. ಬೆಂಗಳೂರಿನ ವಕೀಲ ಅಂಕುಶ್ ಎಣ್ಣೆಮಜಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ನಂತರ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪೀಠವು ನೋಟಿಸ್ ಜಾರಿಗೊಳಿಸಿದೆ. ಶಿವಮೊಗ್ಗದ ಆಯನೂರು ತಾಲ್ಲೂಕಿನ ಚೆನ್ನಹಳ್ಳಿಯಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಮೆಕ್ಕಜೋಳ ಬೆಳೆದಿದ್ದರು. ಜಮೀನಿನ ಸುತ್ತ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಭದ್ರಾ ಸಂರಕ್ಷಿತ ಅರಣ್ಯ ಪ್ರದೇಶದಿಂದ ಏಳು ಆನೆಗಳು ಆಹಾರ ಅರಸಿ ಬಂದಿದ್ದವು. ಅದರಲ್ಲಿ ಎರಡು ಗಂಡು ಆನೆಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದವು. ಈ ಕುರಿತ ವರದಿ 2022ರ ಸೆಪ್ಟೆಂಬರ್‌ 26ರಂದು ಮಾಧ್ಯಮದಲ್ಲಿ ಪ್ರಕಟಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಮಾದರಿಯ ಪ್ರಕರಣಗಳು ರಾಜ್ಯದಲ್ಲಿ ಪದೇ ಪದೇ ಸಂಭವಿಸುತ್ತಿವೆ. ಕರ್ನಾಟಕದಲ್ಲಿ ಅದರಲ್ಲೂ ಚಾಮರಾಜನಗರದಲ್ಲಿ 36 ಆನೆಗಳು ಈ ರೀತಿ ಸಾವನ್ನಪ್ಪಿವೆ. ಮೈಸೂರಿನಲ್ಲಿ 12, ಕೊಡಗಿನಲ್ಲಿ 10, ಬೆಂಗಳೂರಿನಲ್ಲಿ 7, ಹಾಸನದಲ್ಲಿ 4 ಮತ್ತು ಚಿಕ್ಕಮಗಳೂರಿನಲ್ಲಿ 1 ಆನೆ ಈ ರೀತಿಯ ವಿದ್ಯುತ್‌ಸ್ಪರ್ಶದಿಂದ ಸಾವನ್ನಪ್ಪಿವೆ. ಕರ್ನಾಟದಕ ಹಲವು ಭಾಗಗಳು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನಿಗೆ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಆದರೆ, ಈ ವಿಷಯದ ಬಗ್ಗೆ ಅರಣ್ಯ ಮತ್ತು ಇಂಧನ ಇಲಾಖೆ ವಿಚಕ್ಷಣಾ ವಿಭಾಗದ ಅಧಿಕಾರಿಗಳು ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಅನಧಿಕೃತವಾಗಿ ಅಳವಡಿಸಿದ ವಿದ್ಯುತ್ ತಂತಿಗಳಿಂದ ವಿದ್ಯುತ್ ಪ್ರವಹಿಸಿ ಮೃತಪಡುವುದರಿಂದ ವನ್ಯಜೀವಿ ಮತ್ತು ಮನಷ್ಯರನ್ನು ರಕ್ಷಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಬೇಕಿದೆ. ಮಾರ್ಗಸೂಚಿಗಳನ್ನು ಜಾರಿಗೊಳಿಸಲು ವಿಶೇಷ ದಳ ರೂಪಿಸಬೇಕಿದೆ. ಆದ್ದರಿಂದ ಮಾರ್ಗಸೂಚಿ ರೂಪಿಸುವುದಕ್ಕೆ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ, ವಿದ್ಯುತ್ ಪ್ರವಹಿಸಿ ಕಳೆದ ವರ್ಷಗಳಿಂದ ಹುಲಿ, ಆನೆ ಸೇರಿದಂತೆ ಎಷ್ಟು ವನ್ಯಜೀವಿಗಳು ಮತ್ತು ಮಾನವರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಧರ್ಮಪಾಲ್ ವಾದ ಮಂಡಿಸಿದರು.
ಕುಂದಾಪುರ: ಹೂಡಿಕೆ ಮಾಡುವ ಹಣವನ್ನು ದುಪ್ಪಟ್ಟು ಮಾಡಿ ಹಿಂತಿರುಗಿಸುವುದಾಗಿ ಆನ್ಲೈನ್ ನಲ್ಲಿ ಜಾಹೀರಾತು ನೀಡಿ ಗ್ರಾಹಕರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಉತ್ತರಪ್ರದೇಶದ ಅಲಹಾಬಾದಿನ ಮೋಸದ ಜಾಲವೊಂದನ್ನು ಜಂಟಿ ಕಾರ್ಯಾಚರಣೆ ನಡೆಸಿದ ಕುಂದಾಪುರ ಹಾಗೂ ಅಲಹಾಬಾದಿನ ಪೊಲೀಸರು ಭೇದಿಸಿದ್ದು, ವಿಚಾರಣೆಗಾಗಿ ಆರೋಪಿಗಳನ್ನು ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಫಟನೆಯ ವಿವರ: ವಿದೇಶದ ಸಂತಾಂ ಮತ್ತು ಇಂಡೆಕ್ಸ್ ಟ್ರೇಡರ್ಸ್ ಎಂಬ ವಿದೇಶಿ ಹಣಕಾಸು ಸಂಸ್ಥೆಯು ನಮ್ಮ ಕಂಪೆನಿಯಲ್ಲಿ ನೀವು ಹೂಡಿಕೆ ಮಾಡುವ ಹಣದ ದುಪ್ಪಟ್ಟು ಮೊತ್ತವನ್ನು ಹಿಂಪಡೆಯಬಹುದು (‘ಒನ್ ಟೂ ಡಬ್ಬಲ್ ಸ್ಕೀಮ್) ಎಂಬ ಜಾಹೀರಾತನ್ನು ಅಂತರ್ಜಾಲದಲ್ಲಿ ಪ್ರದರ್ಶನಪಡಿಸಿತ್ತು. ಇದನ್ನು ನೋಡಿದ ವಂಡಾರಿನ ನವೀನ್ ಅಡಿಗ ಎನ್ನುವವರು ರಾಷ್ಟ್ರೀಕೃತ ಬ್ಯಾಂಕೊಂದರ ಮೂಲಕ ಹಣ ಹೂಡಿಕೆ ಮಾಡಿದ್ದರು. ಅವರನ್ನು ನಂಬಿಸಲು ‘ಒನ್ ಟೂ ಡಬ್ಬಲ್ ಸ್ಕೀಮ್’ನಲ್ಲಿ ಪ್ರತಿಭಾರಿಯೂ ಹೂಡಿಕೆ ಮಾಡಿದ ಹಣದ ಎರಡರಷ್ಟು ಮೊತ್ತವನ್ನು ನಮೂದಿಸಿದ ಚೆಕ್ ಹಾಗೂ ಆನ್ಲೈನ್ ಸ್ಟೇಟ್ಮೆಂಟ್ ಗಳನ್ನು ಇಮೇಲ್ ಮೂಲಕ ಕಳುಹಿಸಿ ನಂಬಿಸುತ್ತಿದ್ದರು. ಆದರೆ ನಿಗದಿತ ಅವಧಿಯಲ್ಲಿ ದ್ವಿಗುಣಗೊಂಡ ಹಣ ಕೈಸೇರದಿದ್ದಾಗ ಅನುಮಾನಗೊಂಡ ಅವರು ಕುಂದಾಪುರದ ಪೊಲೀಸರಿಗೆ ದೂರು ನೀಡಿದ್ದರು. ಮೋಸದ ಜಾಲವು ಪ್ರತಿಷ್ಠಿತ ಖಾಸಗಿ ಬ್ಯಾಂಕೊಂದರಲ್ಲಿ ನಕಲಿ ಖಾತೆ ತೆರೆದು ‘ಒನ್ ಟೂ ಡಬ್ಬಲ್ ಸ್ಕೀಮ್’ಗೆ ಚಾಲನೆ ನೀಡಿದ್ದರಲ್ಲದೇ, ನಂಬಿಕೆ ಹುಟ್ಟಿಸಲು ಆರಂಭದಲ್ಲಿ ಕೆಲವರಿಗೆ ಹಣ ನೀಡುತ್ತಿದ್ದರು. ಕುಂದಾಪುರದ ಒಟ್ಟು 5 ಮಂದಿ ‘ಒನ್ ಟೂ ಡಬ್ಬಲ್ ಸ್ಕೀಮ್’ನಲ್ಲಿ ಹಣ ಹೂಡಿಕೆ ಮಾಡಿದ್ದು ಒಟ್ಟು 53ಲಕ್ಷ ರೂ. ಹಣವನ್ನು ಕಳೆದುಕೊಂಡ ಬಗ್ಗೆ ತನಿಕೆಯ ವೇಳೆ ತಿಳಿದುಬಂದಿದೆ. ಕುಂದಾಪುರ-ಅಲಹಾಬಾದ್ ಪೊಲೀಸರ ಯಶಸ್ವಿ ಕಾರ್ಯಾಚರಣೆ ನವೀನ್ ಅಡಿಗ ಅವರು ನೀಡಿದ ದೂರಿನಂತೆ ಜನವರಿಯಲ್ಲಿ ಸೈಬರ್ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಪೊಲೀಸರು ಸಂತಾಂ ಮತ್ತು ಇಂಡೆಕ್ಸ್ ಟ್ರೇಡರ್ಸ್ ಸಂಸ್ಥೆಯ ಬಗೆಗೆ ಆನ್ಲೈನ್ ನಲ್ಲಿ ಮಾಹಿತಿ ಕಲೆ ಹಾಕಿದಾಗ ಕಂಪೆನಿಯು ಗ್ರಾಹಕರಿಗೆ ವಂಚಿಸುತ್ತಿದೆ ಎಂಬುದು ಅರಿವಿಗೆ ಬಂದಿತ್ತಲ್ಲದೇ ಇದರ ರೂವಾರಿಗಳು ಅಲಹಾಬಾದಿನಲ್ಲಿ ಕಾರ್ಯಾಚರಿಸುತ್ತಿರುವುದು ತಿಳಿದುಬಂದಿತ್ತು. ತಕ್ಷಣ ಉಡುಪಿ ಎಸ್ಪಿ ಅಣ್ಣಾಮಲೈ ಹಾಗೂ ಹೆಚ್ಚುವರಿ ಎಸ್ಪಿ ಸಂತೋಷಕುಮಾರ್ ಹಾಗೂ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಅವರ ತಂಡ ಅಲಹಾಬಾದಿನ ಸೈಬರ್ ಕ್ರೈಮ್ ವಿಭಾಗದ ಹಿರಿಯ ಅಧಿಕಾರಿಗಳ ಮೂಲಕ ಆರೋಪಿಗಳನ್ನು ಜಾಡು ಪತ್ತೆ ಮಾಡಿತ್ತು. ಪ್ರಕರಣದ ಬಗ್ಗೆ ಅಲಹಾಬಾದಿನ ಪೊಲೀಸರ ಸುಪರ್ದಿಗೆ ಒಪ್ಪಿಸಿದಾಗ, ಅಲ್ಲಿನ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸಂದೀಪ್, ಅರ್ಜಿತ್ ಹಾಗೂ ಸಂದೀಪ್ ಪಾಟೀಲ್ ಬಂಧಿತ ಆರೋಪಿಗಳಾಗಿದ್ದು ಅವರು ಎಲ್.ಎಲ್.ಬಿ, ಎಂಜಿನಿಯರಿಂಗ್ ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಕುಂದಾಪುರದ ಪೊಲೀಸರು ಪ್ರಕರಣದ ವಿಚಾರಣೆಗಾಗಿ ಬಂಧಿತರನ್ನು ತಮ್ಮ ಸುಪರ್ದಿಗೆ ನೀಡುವಂತೆ ಮನವಿ ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳನ್ನು ಕುಂದಾಪುರಕ್ಕೆ ಕರೆತರಲು ಅನುಮತಿ ನೀಡಿತ್ತು. ಅದರಂತೆ ಕುಂದಾಪುರ ಪೊಲೀಸರು ಅಲಹಾಬಾದಿನ 15 ಮಂದಿ ಪೊಲೀಸರೊಂದಿಗೆ 3 ಮಂದಿ ಆರೋಪಿಗಳನ್ನು ಕರೆತಂದು ಇಲ್ಲಿನ ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳು ತಮ್ಮ ಪರ ವಾದ ಮಂಡಿಸಲು ಇಲ್ಲಿನ ವಕೀಲರನ್ನು ನೇಮಿಸಿಕೊಳ್ಳಲು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡ ಮೇರೆಗೆ ನ್ಯಾಯಾಲಯ 3 ದಿನಗಳ ಕಾಲಾವಕಾಶ ನೀಡಿ ಜುಲೈ 3ರಂದು ಆರೋಪಿಗಳನ್ನು ಮತ್ತೆ ಹಾಜರುಪಡಿಸುವಂತೆ ಆದೇಶಿಸಿದೆ. ಈ ನಡುವೆ ಕುಂದಾಪುರದ ಪೊಲೀಸರು ಪ್ರಕರಣದ ಸಮಗ್ರ ತನಿಖೆಯ ಹಿತದೃಷ್ಟಿಯಿಂದ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ. ಸೈಬರ್ ಕ್ರೈ ಅತ್ಯಂತ ಜಟಿಲವಾದ ಅಪರಾಧವಾಗಿದ್ದು ಈ ವಿಭಾಗದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದೇ ಕಷ್ಟಕರ ಕೆಲಸ. ಪ್ರಕರಣವನ್ನು ಗಂಬೀರವಾಗಿ ತೆಗೆದುಕೊಂಡ ಕುಂದಾಪುರದ ಪೊಲೀಸರು ಕೊನೆಗೂ ಮೊಸದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಮೊದಲನೆಯದಾಗಿ, ಬಾಳೆಕಾಯಿಯ ಸಿಪ್ಪೆಯನ್ನು ತೆಗೆಯಿರಿ. ತಾಜಾ ಬಾಳೆಕಾಯಿ ತೆಗೆದುಕೊಳ್ಳವುದನ್ನು ಖಚಿತಪಡಿಸಿಕೊಳ್ಳಿ ಇಲ್ಲದಿದ್ದರೆ ಕಬಾಬ್ ಸಿಹಿಯಾಗಿರುತ್ತದೆ. ತುಂಡು ದಪ್ಪವಾಗಿದ್ದು, ಅವು ಏಕರೂಪದ ದಪ್ಪವನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಪಕ್ಕಕ್ಕೆ ಇರಿಸಿ. ಒಂದು ದೊಡ್ಡ ತಟ್ಟೆಯಲ್ಲಿ 1 ಟೇಬಲ್ಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಕೊತ್ತಂಬರಿ ಪುಡಿ ಮತ್ತು ½ ಟೀಸ್ಪೂನ್ ಜೀರಿಗೆ ಪುಡಿಯನ್ನು ತೆಗೆದುಕೊಳ್ಳಿ. ½ ಟೀಸ್ಪೂನ್ ಗರಂ ಮಸಾಲಾ, 1 ಟೇಬಲ್ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ½ ಟೀಸ್ಪೂನ್ ಉಪ್ಪು, 2 ಟೇಬಲ್ಸ್ಪೂನ್ ನಿಂಬೆ ರಸ ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಚೆನ್ನಾಗಿ ಮಿಶ್ರಣ ಮಾಡಿ. ಈ ಮಸಾಲಾ ಪೇಸ್ಟ್ ಅನ್ನು ಮಂಗಳೂರಿನಲ್ಲಿ “ಮೀಟ್ ಮಿರ್ಸಾಂಗ್” ಎಂದು ಕರೆಯಲಾಗುತ್ತದೆ. ಈಗ ಕತ್ತರಿಸಿದ ಬಾಳೆಕಾಯಿಯ ಮೇಲೆ ಮಸಾಲಾವನ್ನು ಹರಡಿ. 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಮ್ಯಾರಿನೇಟ್ ಆಗಲು ಬಿಡಿ. ಈಗ ಟಾಪ್ ಲೇಪನವನ್ನು ತಯಾರಿಸಿ, ಒಂದು ಪ್ಲೇಟ್‌ನಲ್ಲಿ 1 ಕಪ್ ರವಾ ಮತ್ತು 2 ಟೇಬಲ್ಸ್ಪೂನ್ ಅಕ್ಕಿ ಹಿಟ್ಟು ತೆಗೆದುಕೊಳ್ಳಿ. ಅಲ್ಲದೆ, ¼ ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಚೆನ್ನಾಗಿ ಮಿಶ್ರಣ ಮಾಡಿ.
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ತುಮಕೂರು: ಕ್ಯಾಂಪಸ್ ಕಹಾನಿ ಲೇಖಕ ಯೋಗೇಶ್ ಮಲ್ಲೂರು ಅವರ ಮೊದಲ ಪುಸ್ತಕವಾಗಿದ್ದು, ನವಿರಾದ ಅಭಿವ್ಯಕ್ತಿಯಿಂದ ಕೂಡಿದೆ. ಮತ್ತು ಅಷ್ಟೂ ಬರಹಗಳು ಓದುಗರನ್ನು ಸೆಳೆಯುತ್ತವೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಸಹಾಯಕ ಪ್ರಾಧ್ಯಾಪಕ ಹಾಗೂ ಲೇಖಕರಾದ ಡಾ.ಸಿಬಂತಿ ಪದ್ಮನಾಭ ಕೆ.ವಿ ತಿಳಿಸಿದರು. ನಗರದ ತುಮಕೂರು ವಿಶ್ವವಿದ್ಯಾನಿಲಯದ ಸದಾನಂದಮಯ ಕಟ್ಟಡದಲ್ಲಿರುವ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ನಡೆದ ಯೋಗೇಶ್ ಮಲ್ಲೂರು ಅವರ ಕ್ಯಾಂಪಸ್ ಕಹಾನಿ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯೋಗೇಶ್ ನನ್ನ ಹಳೆಯ ವಿದ್ಯಾರ್ಥಿ, ಅವರ ಬರವಣಿಗೆಯ ಆಸಕ್ತಿಯನ್ನು ಪದವಿ ಹಂತದಿಂದಲೇ ನೋಡಿಕೊಂಡು ಬಂದಿದ್ದೆ. ಉತ್ತಮವಾದ ಬರಹಗಳನ್ನು ಬರೆಯಿತ್ತಿದ್ದರು ಎಂದರು. ಹದಿಹರೆಯದ ಮನಸ್ಸಿನ ತುಡಿತಗಳು, ಭಾವನೆಗಳನ್ನು ಪುಸ್ತಕದಲ್ಲಿ ಕಾಣುತ್ತೇವೆ. ಯುವ ವಯಸ್ಸಿಗೆ ಈ ತರಹದ ಭಾವನೆಗಳು ಸಹಜವಾದರೂ ಅದನ್ನು ಅಭಿವ್ಯಕ್ತಿ ಪಡಿಸುವುದು ಮುಖ್ಯ. ಪುಸ್ತಕದಲ್ಲಿ ಸುಮಾರು 40 ರಷ್ಟು ಬರಹಗಳಿದ್ದು, ನವಿರಾದ ನಿರೂಪಣೆ ಹಾಗೂ ಉತ್ತಮ ಶೈಲಿಯಿಂದ ಕೂಡಿದೆ. ವಿದ್ಯಾರ್ಥಿ ದಿಸೆಯಿಂದಲೇ ಒಳ್ಳೆಯ ರೀತಿಯ ಬರವಣಿಗೆಯನ್ನು ರೂಢಿಸಿಕೊಂಡಂತಹ ವಿದ್ಯಾರ್ಥಿ ಯೋಗೇಶ್, ಅದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೆಲ್ಲವೂ ಒಬ್ಬ ವಿದ್ಯಾರ್ಥಿಗೆ, ಪತ್ರಕರ್ತನಿಗೆ ಇರಬೇಕಾದ ಸಾಮಾಜಿಕ ತುಡಿತಗಳು. ಸಮಾಜದ ಜೊತೆಗೆ ಸಮಸ್ಯೆಗಳಿಗೆ ಸ್ಪಂದಿಸುವುದು, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಅದರೊಂದಿಗೆ ಬರವಣಿಗೆಯ ಅಭಿವ್ಯಕ್ತಿ ಕೆಲಸಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ. ಕಥೆಗಳನ್ನು ಬರೆಯುವ ಹವ್ಯಾಸವು ಕೂಡ ಯೋಗೇಶ್ ಅವರಿಗಿದೆ. ಈಗಾಗಲೇ ಸಾಕಷ್ಟು ಕಥೆ, ಚುಟುಕು, ಲೇಖನಗಳನ್ನು ಬರೆದಿದ್ದಾರೆ. ಇನ್ನೂ ಕೂಡ ಅವರು ಈ ತರಹದ ಬರಹಗಳನ್ನು ಹೆಚ್ಚು ಹೆಚ್ಚಾಗಿ ಬರೆಯಲಿ. ಅವರಿಂದ ಒಳ್ಳೆಯ ಕೃತಿಗಳು ಪ್ರಕಟವಾಗಲಿ, ಅವುಗಳನ್ನು ನಾವು ಓದುವಂತಾಗಲಿ ಎಂದು ಹಾರೈಸಿದರು. ಯುವಕರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದು ಮಾತ್ರವಲ್ಲದೆ, ಅವುಗಳನ್ನು ಪ್ರಕಟಿಸುವುದು ಮುಖ್ಯ ಜೊತೆಗೆ ಅದನ್ನು ತೆಗೆದುಕೊಂಡು ಓದಿ ಸೂಕ್ತ ಪ್ರತಿಕ್ರಿಯೆ ಕೊಡುವುದು ಒಬ್ಬ ಲೇಖಕ, ಬರಹಗಾರ, ಪತ್ರಕರ್ತರ ಬರವಣಿಗೆಗಳ ಸಾರ್ಥಕತೆ ಎಂದರು. ಪುಸ್ತಕಕ್ಕೆ ಚಿತ್ರ ಸಾಹಿತಿ ಕವಿರಾಜ್ ಮುನ್ನುಡಿ ಬರೆದಿದ್ದಾರೆ. ಪ್ರೀತಿಯಿಂದ ಗುಬ್ಬಚ್ಚಿ ಸತೀಶ್ ಪ್ರಕಟಿಸಿದ್ದಾರೆ. ಬಹಳ ಸಂತೋಷದಿಂದ ಪುಸ್ತಕವನ್ನು ಕೈಗೆತ್ತಿಕೊಂಡಿದ್ದೇನೆ. ಪ್ರಕಾಶಕರು ಹಾಗೂ ಲೇಖಕರಿಗೆ ಶುಭಾಶಯ ಕೋರುತ್ತಾ, ಲೇಖಕ ಮತ್ತಷ್ಟು ಸಾಹಿತ್ಯ ಕೃಷಿ ಮಾಡುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೃತಿಗಳು ರಚಿಸಲಿ ಎಂದರು. ಈ ಸಂದರ್ಭದಲ್ಲಿ ಲೇಖಕ ಯೋಗೇಶ್ ಮಲ್ಲೂರು, ಪತ್ರಕರ್ತ ಉಮೇಶ್ ಸೇರಿದಂತೆ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದಿನಾಂಕ 01-08-2021 ರಂದು ಫಿರ್ಯಾದಿ ಸರೋಜಾ ಗಂಡ ಕಿಶನರಾವ ಬಿರಾದಾರ ವಯ: 55 ವರ್ಷ, ಜಾತಿ: ಮರಾಠಾ, ಸಾ: ಪರತಾಪೂರ, ತಾ: ಬಸವಕಲ್ಯಾಣ ರವರ ಮಗ ನ್ಯಾನೇಶ್ವರ ಬಿರಾದಾರ ಇತನು ಖಾಸಗಿ ಸಾಲ ಅಗಿದ್ದರಿಂದ ತಿರುಸಲು ಆಗದೇ ಇರುವುದರಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯ ಪಡಸಾಲಿಯಲ್ಲಿ ಮನೆಯ ಮೇಲೆ ಇದ್ದ ಕಟ್ಟಿಗೆ ಛಾವಣಿಗೆ ಇರುವ ಒಂದು ಕಬ್ಬಿಣದ ಕೊಂಡಿಗೆ ಹಗ್ಗದಿಂದ ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ತನ್ನ ಮಗನ ಸಾವಿನ ಬಗ್ಗೆ ನನಗೆ ಯಾರ ಮೇಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 48/2021, ಕಲಂ. 454, 380 ಐಪಿಸಿ :- ದಿನಾಂಕ 01-08-2021 ರಂದು 1100 ಗಂಟೆಯಿಂದ 1900 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಚಂದ್ರಮ್ಮಾ ಗಂಡ ಸಂಗಶೇಟ್ಟಿ ಹರಗೆ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ಬೇಲೂರ ರವರ ಮನೆಯ ಬಾಗಿಲುಗಳ ಕೀಲಿಗಳು ಡೆದು ಸಂದುಕಿನಲ್ಲಿದ್ದ ನಗದು ಹಣ 9000/- ರೂಪಾಯಿಗಳು ಹಾಗು ಅಲಮಾರಿಯಲ್ಲಿದ್ದ ಅ.ಕಿ 40,000/- ಬೆಲೆ ಬಾಳುವ ಒಂದು ತೋಲೆಯ ಬಂಗಾರದ ನೆಕಲೆಸ್ ಕಳ್ಳತ£À ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 88/2021, ಕಲಂ. 457, 380 ಐಪಿಸಿ :- ದಿನಾಂಕ 31-07-2021 ರಂದು 2015 ಗಂಟೆಯಿಂದ 2105 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಬೀದರ ನಗರದ ಎಸ್.ಬಿ.ಎಚ್ ಕಾಲೋನಿಯಲ್ಲಿರುವ ಫಿರ್ಯಾದಿ ರೊಹನ ತಂದೆ ಪ್ರಭಾಕರರಾವ ಬಿರಾದಾರ, ಸಾ: ಎಸ.ಬಿ.ಹೆಚ್ ಬ್ಯಾಂಕ ಕಾಲೋನಿ ಬೀದರ ರವರ ಮನೆಯ ಬಾಗಿಲು ಮುರಿದು, ಮನೆಯಲ್ಲಿ ಪ್ರವೇಶಿಸಿ ಮನೆಯಲ್ಲಿ ವಿವಿಧ ಕಡೆಗೆ ಇಟ್ಟ 1) 55 ಗ್ರಾಂ. ತೂಕದ ಬಂಗಾರದ ಚಂದ್ರಹಾರ ಅ.ಕಿ 2,20,000/- ರೂ., 2) 10 ಗ್ರಾಂ ತೂಕದ ಬಂಗಾರದ ಕಿವಿಯಲ್ಲಿಯ ಝುಮಕಾ ಅ.ಕಿ 40,000/- ರೂ., 3) ಬಂಗಾರದ ಕಿವಿಯಲ್ಲಿಯ ಗುಂಡಿ, ಕಿವಿಯಲ್ಲಿಯ ಬಾಲಿ ಸೇರಿ 10 ಗ್ರಾಂ. ತೂಕದ್ದು ಅ.ಕಿ 40,000/- ರೂ., 4) 50 ಗ್ರಾಂ ತೂಕದ ಕತ್ತರಿಸಿದ ಬಂಗಾರದ ಬಿಸಕಿಟ ಅ.ಕಿ 2,00,000/- ರೂ., 5) 20 ಗ್ರಾಂ. ತೂಕದ ಬಂಗಾರದ ಎರಡು ಬೆರಳಲ್ಲಿಯ ಉಂಗುರಗಳು ಅ.ಕಿ 80,000/- ರೂ., 6) 5 ಗ್ರಾಂ ತೂಕದ ಬಂಗಾರದ ತಾಳಿ ಅ.ಕಿ 20,000/-ರೂ. 7) 7,20,000/- ರೂ. ಲಕ್ಷ ನಗದು ಹಣ, 8) ಒಂದು ಲಿನೊವೊ ಕಂಪನಿಯ ಲ್ಯಾಪಟಾಪ ಅ.ಕಿ 25,000/- ರೂ. ಬೆಲೆಬಾಳುವ ಬಂಗಾರದ ಆಭರಣಗಳು, ನಗದು ಹಣ, ಲ್ಯಾಪಟಾಪ ಹಾಗೂ ಫಿರ್ಯಾದಿವರ ಶಾಲೆಯ ಅಂಕಪಟ್ಟಿ, ಗೊಲ್ಡ ಮೆಡಲ ಹಾಗು ಐಸಿಐಸಿ ಬ್ಯಾಂಕಿನ ಚೆಕ ಬುಕ ಒಟ್ಟು ಸೇರಿ 13,45,000/- ರೂ. ಬೆಲೆವುಳ್ಳದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 124/2021, ಕಲಂ. 420, 379 ಐಪಿಸಿ:- ದಿನಾಂಕ 30-07-2021 ರಂದು 1900 ಗಂಟೆಯಿಂದ 1930 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಉಲ್ಲಾಸ ತಂದೆ ಅಶೋಕರಾವ ಕುಲಕರ್ಣಿ ವಯ: 35 ವರ್ಷ, ಜಾತಿ: ಬ್ರಾಹ್ಮಣ, ಸಾ: ಪ್ರತಾಪೂರ, ಸದ್ಯ: ಸರ್ವೋದಯ ಕಾಲೋನಿ ಬಸವಕಲ್ಯಾಣ ರವರ ಬಂಗಾರದ ಅಂಗಡಿಯಲ್ಲಿ ಅಪರಿಚಿತ ಕಳ್ಳರು ಮೋಸ ಮಾಡಿ ಅಂಗಡಿಯ ಟಿಜೋರಿಯಲ್ಲಿದ್ದ ಜರ್ಮನ್ ಡಬ್ಬಿಯಲ್ಲಿದ್ದ 1) 2 ವರೆ ತೊಲೆಯ ಬಂಗಾರದ ಲಾಕೇಟ್ ಅ.ಕಿ 1,12,500/- ರೂ., 2) ಒಂದು ತೊಲೆಯ ಬಂಗಾರದ ಉಂಗುರು ಅ.ಕಿ 45,000/- ರೂಪಾಯಿ, 3) 3 ತೊಲೆಯ ಅಷ್ಟಪಿಲ್ಲು ಬಂಗಾರದ ಮಣಿಗಳು ಅ.ಕಿ 1,35,000/- ರೂ., 4) 2 ತೊಲೆಯ ಬಂಗಾರದ 7 ಜೋಡ ತಾಳಿಗಳು ಅ.ಕಿ 90,000/- ರೂ., 5) ಒಂದು ವರೆ ತೊಲೆಯ ಬಂಗಾರದ ಲಾಕೇಟ್ ಅ.ಕಿ 67,500/- ರೂ., 6) ಅರ್ಧ ತೊಲೆಯ ಬಂಗಾರದ ಎಲೆಗಳು ಅ.ಕಿ 22,500/- ರೂಪಾಯಿ ಹೀಗೆ ಒಟ್ಟು 10 ವರೆ ತೊಲೆ ಬಂಗಾರದ ಆಭರಣಗಳು ಅ.ಕಿ 4,72,500/- ರೂಪಾಯಿಯ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-08-2021 ರಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 134/2021, ಕಲಂ. 457, 380 ಐಪಿಸಿ :- ದಿನಾಂಕ 31-07-2021 ರಂದು 2330 ಗಂಟೆಯಿಂದ ದಿನಾಂಕ 01-08-2021 ರಂದು 0630 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಶಿವಾನಂದ ತಂದೆ ಘಾಳೆಪ್ಪಾ ಮಲಶೇಟ್ಟಿ ವಯ: 56 ವರ್ಷ, ಜಾತಿ: ಲಿಂಗಾಯತ, ಸಾ: ಹುಡುಗಿ ರವರ ಮನೆಯ ಮಾಳಿಗೆಯ ಸಿಡಿಗಳಿಂದ ಇಳಿದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರಿಯಲ್ಲಿಟ್ಟಿದ್ದ ಬೇಳ್ಳಿಯ ಆಭರಣಗಳಾದ 1) ಚೌಕ 2, 2) ಕಾಲುಂಗುರು 4, 3) ನಾಣ್ಯ 5 ಹೀಗೆ ಒಟ್ಟು ಅಂದಾಜು 10 ತೊಲೆ ಬೆಳ್ಳಿ ಅ.ಕಿ 5000/- ರೂ. ಹಾಗೂ ಮನೆಯಲ್ಲಿನ ಕಬ್ಬಿಣದ ಸಂದುಕನ್ನು ಹೊಲದಲ್ಲಿ ತೆಗೆದುಕೊಂಡು ಹೋಗಿ ಅದರಲ್ಲಿನ 1) ನಗದು ಹಣ 40,000/- ರೂ., 2) 4 ತೊಲೆ ಬಂಗಾರದ 2 ಪಾಟಲಿಗಳು ಅ.ಕಿ 70,000/- ರೂ., 3) 4 ತೊಲೆ ಬಂಗಾರದ ಗಂಟನ ಅ.ಕಿ 80,000/- ರೂ., 4) 3 ಸುತ್ತುಂಗರು 9 ಗ್ರಾಂ, 1 ಕಿವಿಯಲ್ಲಿನ ಮಕ್ಕಳ ಮುರುಗು 1 ಗ್ರಾಂ, 2 ಕಿವಿಯಲ್ಲಿಯ ಮಾಟಿ 3 ಗ್ರಾಂ. ಒಟ್ಟು 13 ಗ್ರಾಂ. ಬಂಗಾರದ ಆಭರಣಗಳು ಅ.ಕಿ 30,000/- ರೂ. ಬೆಲೆ ಬಾಳುವುದು ಮತ್ತು ಮನೆಯ ಹತ್ತಿರ ಹೊರಗಡೆ ನಿಲ್ಲಿಸಿದ ಹೀರೊ ಹೊಂಡಾ ಸೂಪರ ಸ್ಪ್ಲೆಂಡರ ಮೋಟಾರ್ ಸೈಕಲ್ ನಂ. ಕೆಎ-39/ಜೆ-1647, ಚಾಸಿಸ್ ನಂ. MBLJAD5EE99F00533, ಇಂಜಿನ್ ನಂ. JA05EA99F00322, ಮಾದರಿ 2009, ಬಣ್ಣ: ಕಪ್ಪು ಬಣ್ಣ ಹಾಗೂ ಅ.ಕಿ 20,000/- ರೂ. ಹೀಗೆ ಬಂಗಾರ ಹಾಗು ಬೆಳ್ಳಿ ಸಾಮಾನುಗಳು ಮತ್ತು ಮೋಟಾರ ಸೈಕಲ ನೇದವುಗಳ ಒಟ್ಟು 2,45,000/- ರೂ ಬೆಲೆಬಾಳುವ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 01-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 47/2021, ಕಲಂ. 279, 338 ಐಪಿಸಿ :- ದಿನಾಂಕ 01-08-2021 ರಂದು ಫಿರ್ಯಾದಿ ರಾಜಕುಮಾರ ತಂದೆ ಗುರಣ್ಣಾ ಹೊನ್ನಾಡೆ ವಯ: 36 ವರ್ಷ, ಜಾತಿ: ಲಿಂಗಾಯತ, ಸಾ: ಹುಲಸೂರ, ರವರು ತಮ್ಮೂರ ಸಚಿನ್À ತಂದೆ ಬಸವರಾಜ ಕೌಟೆ ವಯ: 25 ವರ್ಷ, ಜಾತಿ: ಲಿಂಗಾಯತ ಮತ್ತು ಸೌರಭ ತಂದೆ ಸೋಮನಾಥ ನಂದಗೆ ವಯ: 22 ವರ್ಷ, ಜಾತಿ: ಜಾಡರ ಎಲ್ಲರೂ ಕೂಡಿಕೊಂಡು ವಾಕಿಂಗ ಮಾಡಲು ಹುಲಸೂರ ಬಸವಕಲ್ಯಾಣ ರಸ್ತೆಯ ಡಿಗ್ರಿ ಕಾಲೇಜ ಕಡೆಗೆ ಹೋಗುವಾಗ ಕೆ.ಇ.ಬಿ ಆಫೀಸ್ ಹತ್ತಿರ ರಸ್ತೆಯ ಮೇಲೆ ಬಸವಕಲ್ಯಾಣ ಕಡೆಯಿಂದ ಹೊಂಡಾ ಶೈನ ಮೋಟಾರ ಸೈಕಲ್ ನಂ. ಕೆಎ-39/ಎಸ್- 4179 ನೇದರ ಚಾಲಕನಾದ ಆರೋಪಿ ಗಣಪತಿ ತಂದೆ ಮಾಣಿಕ ಶೇರಿಕಾರ ವಯ: 40 ವರ್ಷ, ಜಾತಿ: ಮರಾಠಾ, ಸಾ: ಕರಡ್ಯಾಳ, ತಾ: ಭಾಲ್ಕಿ ಇತನು ಹೆಲ್ಮೆಟ ಧರಿಸಿಕೊಂಡು ತಾನು ಚಲಾಯಿಸುತ್ತಿರುವ ಮೊಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಕಂಟ್ರೋಲ್ ಆಗದೇ ಸ್ಕೀಡಾಗಿ ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದಿರುತ್ತಾನೆ, ಆಗ ಫಿರ್ಯಾದಿಯವರೆಲ್ಲರೂ ಹೋಗಿ ನೋಡಲು ಗಣಪತಿ ಇವರು ಧರಿಸಿದ ಹೆಲ್ಮೆಟ ಒಡೆದಿದ್ದು ಕೆಳಗಿನ ತುಟಿಗೆ, ಮುಖಕ್ಕೆ ಕೈಗಳಿಗೆ ರಕ್ತಗಾಯವಾಗಿರುತ್ತದೆ, ಎರಡು ಮೊಳಕಾಲುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ ಹಾಗೂ ದೇಹದ ಇತರೆ ಕಡೆಗೆ ತರಚಿದ ರಕ್ತಗಾಯ ಮತ್ತು ಭಾರಿ ಗುಪ್ತಗಾಯಗಳಾಗಿರುತ್ತವೆ, ನಂತರ ಎಲ್ಲರೂ ಕೂಡಿಕೊಂಡು ಗಣಪತಿ ರವರಿಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಹುಲಸೂರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಭಾಲ್ಕಿಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 68/2021, ಕಲಂ. 279, 337, 338 ಐಪಿಸಿ :- ದಿನಾಂಕ 01-08-2021 ರಂದು ಫಿರ್ಯಾದಿ ಮಹಾನಂದಾ ಗಂಡ ಘಾಳೆಪ್ಪಾ ವಯ: 28 ವರ್ಷ, ಜಾತಿ: ಉಪ್ಪಾರ, ಸಾ: ಬೇಮಳಖೇಡಾ, ತಾ: ಚಿಟಗುಪ್ಪಾ ರವರ ಗಂಡನಾದ ಘಾಳೆಪ್ಪಾ ತಂದೆ ಕಾಶಿನಾಥ ಮಾದಕ, ವಯ: 33 ವರ್ಷ ರವರು ಹಿರೋ ಹೊಂಡಾ ಸ್ಪ್ಲೆಂಡರ್ ಮೋಟಾರ ಸೈಕಲ್ ಸಂ. ಕೆಎ-39/ಎಲ್-6029 ನೇದರ ಮೇಲೆ ಮಗನಾದ ಜಗನಾಥ ತಂದೆ ಘಾಳೆಪ್ಪಾ ವಯ: 10 ವರ್ಷ ಹಾಗೂ ಫಿರ್ಯಾದಿಗೆ ಕೂಡಿಸಿಕೊಂಡು ಬೇಮಳಖೇಡಾದಿಂದ ಹಣಮಂತವಾಡಿಗೆ ಫಿರ್ಯಾದಿಯ ತಾಯಿ ಮನೆಗೆ ರಾಷ್ಟೀಯ ಹೆದ್ದಾರಿ ನಂ. 65 ನೇದರ ಮೇಲೆ ಮನ್ನಾಎಖೇಳ್ಳಿ ಮಾರ್ಗವಾಗಿ ಹೋಗುವಾಗ ಚಿಟಗುಪ್ಪಾ ಕ್ರಾಸ ಹತ್ತಿರ ಮೋಟರ ಸೈಕಲ ನಂ. ಕೆಎ-39/ಜೆ-8032 ನೇದರ ಚಾಲಕನಾದ ಆರೋಪಿ ಮಹಮ್ಮದ ಮಕಬೂಲ ತಂದೆ ಮಹಮ್ಮದ ಮೈನೊದ್ದಿನ ವಯ: 42 ವರ್ಷ, ಜಾತಿ: ಮುಸ್ಲಿಂ, ಸಾ: ಮುಸ್ತರಿ, ತಾ: ಚಿಟಗುಪ್ಪಾ ಇತನು ತನ್ನ ಹಿಂಬದಿ ಅರಬಾಜ ತಂದೆ ಎಕ್ಬಾಲ ವಯ: 14 ವರ್ಷ, ಸಾ: ಮುಸ್ತರಿ ಇತನಿಗೆ ಕೂಡಿಸಿಕೊಂಡು ಹುಡುಗಿ ಕಡೆಯಿಂದ ಅತಿವೇಗ ಮತ್ತು ಅಜಾಗರುಕತೆಯಿಂದ ಯಾವುದೇ ತರಹ ಕೈ ಸನ್ನೆ ಮಾಡದೇ ಮತ್ತು ಇಂಡಿಕೇಟರ ಹಾಕದೇ ಒಮ್ಮೆಲೆ ತನ್ನ ಮೋಟರ ಸೈಕಲನ್ನು ಚಿಟಗುಪ್ಪಾ ಕಡೆ ಹೊಗುವ ರಸ್ತೆ ಕಡೆಗೆ ತಿರುಗಿಸಿ ಫಿರ್ಯಾದಿಯು ಕುಳಿತ ಮೋಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಘಾತದಲ್ಲಿ ಫಿರ್ಯಾದಿಯ ಬಲಗಾಲಿನ ಮೊಣಕಾಲಿನ ಮೇಲೆ ತೀವ್ರ ರಕ್ತ ಗಾಯವಾಗಿರುತ್ತದೆ, ಗಂಡನಾದ ಘಾಳೆಪ್ಪಾ ರವರ ಬಲಗಣ್ಣಿನ ಹುಬ್ಬಿನ ಮೇಲೆ ಮತ್ತು ತುಟಿಗೆ ರಕ್ತ ಗಾಯವಾಗಿರುತ್ತದೆ, ಮಗನಿಗೆ ಬಲಗಣ್ಣಿನ ಕೆಳಗೆ ತರಚಿದ ಗಾಯವಾಗಿರುತ್ತದೆ ಹಾಗು ಆರೋಪಿಗೆ ಯಾವುದೇ ತರಹದ ಗಾಯವಾಗಿರುವುದಿಲ್ಲ ಮತ್ತು ಅರಬಾಜನಿಗೆ ಎಡಗಡೆ ಹಣೆಯ ಮೇಲೆ ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಗೆ ಗಂಡನು 108 ಆಂಬುಲೆನ್ಸನಲ್ಲಿ ಸರ್ಕಾರಿ ಆಸ್ಪತ್ರೆ ಹುಮನಾಬಾದಗೆ ತಂದು ದಾಖಲು ಮಾಡಿರುತ್ತಾರೆ ಮತ್ತು ಮಕಬೂಲನು ಅರಬಾಜನಿಗೆ ಒಂದು ಆಟೋದಲ್ಲಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಮೌಖಿಕವಾಗಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇಂದು ಕೆಲವರ ಸಾವಿಗೆ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪರ ವಿರೋಧಗಳ ಕೇಳಿ,ಓದಿ ತಿಳಿಯುವ ಹೊತ್ತಿಗೆ ಅದರ ಮೂಲ ವಿಷಯವೇ ಮರೆತು ಹೋಗಿ ವಿಚಿತ್ರ ಸಂದಿಗ್ಧತೆ ಎದುರಾಗುವುದು. ಇಲ್ಲಿ ಪ್ರತಿ ವಿಚಾರವು ಎಡ-ಬಲ, ಹಿಂದುತ್ವ, ಮುಸ್ಲಿಂ,ಅಭಿವೃದ್ಧಿಪರ, ದಲಿತಪರ, ಪ್ರಗತಿಪರ, ಪ್ರಾದೇಶಿಕವಾದ, ರಾಷ್ಟ್ರೀಯತೆ ಹೀಗೆ ಇನ್ನೂ ಹಲವಾರು ಸಂಕೀರ್ಣತೆಗಳ ನಡುವೆ ನಮ್ಮ ಮಾನವೀಯ ಮೌಲ್ಯಗಳನು ಯಾವ ರೀತಿ ಸಮಷ್ಟಿಗೆ ನಿಲುಕುವಂತೆ ನಿರೂಪಿಸುವುದು ಎಂಬುದೇ ತಿಳಿಯದ ಅತಂತ್ರ ಪರಿಸ್ಥಿತಿ. ಸಾಹಿತಿಯ ಸಾವಿನ ತನಿಖೆಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಕೆಲವು ಸಾಹಿತಿಗಳು, ಪತ್ರಕರ್ತರು, ಚಿಂತಕರು ತಮಗೆ ದೊರೆತ ಪ್ರಶಸ್ತಿಗಳನ್ನು ಹಿಂದುರುಗಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಒಂದು ಘಟನೆಗೆ ಸ್ಪಂಧಿಸುವ ಮನಸುಗಳು ಆ ಘಟನೆಯ ತೀವ್ರತೆಯನ್ನು ಅರಿತು ತಮ್ಮ ಪ್ರತಿಕ್ರಿಯೆಯನ್ನು, ಪ್ರತಿಭಟನೆಯನ್ನು ನೀಡುತ್ತ ಬಂದಿರುವುದು ತೀರ ಸಹಜ ಮತ್ತು ಸಾಮನ್ಯ. ಅದು ಆ ವ್ಯಕ್ತಿಗಳು ಅಹಿತಕರ ಘಟನೆಯನ್ನು ವಿರೋಧಿಸುವ ಮೌಲ್ಯಯುತ ನಡೆ, ಅದು ಅವರ ಅಭಿವ್ಯಕ್ತಿ ಸ್ವಾತಂತ್ರವು ಕೂಡ. ಸಾಹಿತಿಯ ಸಾವಿಗೆ ಸ್ಪಂದಿಸುವ ಬುದ್ದಿಜೀವಿಗಳು, ಚಿಂತಕರು, ರೈತನ ಸಾವಿಗಾಗಲಿ,ಒಬ್ಬ ನಿಷ್ಠ ಅಧಿಕಾರಿಯ ಸಾವಿಗಾಗಲಿ ಏಕೆ ಸ್ಪಂದಿಸುವುದಿಲ್ಲ ? ಎಂಬ ಪ್ರಶ್ನೆಗಳನ್ನು ಸಮಾನಾಂತರವಾಗಿ ನೋಡುವ ಇಂದಿನ ರೀತಿಯೇ ಅಸಂಮಜಸ. ಬಡತನದ ಮೂಸೆಯಲ್ಲಿ ಬೆಂದು ತನ್ನ ಅಸಹಜ ಸಾವನ್ನು ತಂದುಕೊಳ್ಳುವ ಸಾವಿಗೂ, ಕೊಲೆಗೇಡಿಗಳು ಪ್ರಾಣಭಯದಿಂದ ಅಚಾತುರ್ಯವಾಗಿ ಮಾಡುವ ಅನಾಹುತಕು ಸಂಭಂದ ಕಲ್ಪಿಸಿ ನೋಡುವುದೇ ನಮ್ಮೆಲ್ಲರ ನಡುವಿನ ವಿಪರ್ಯಾಸ. ವೈಯಕ್ತಿಕವಾಗಿ ಹಾಗೂ ತತ್ವದ ವಿಷಯವಾಗಿ ಈ ಎಲ್ಲ ಸಾವಿಗೂ ಒಂದೇ ರೀತಿಯ ಅರ್ಥವಿದೆ.ಜೀವನವ ಕೊನೆಗಾಣಿಸುವ ಈ ಎಲ್ಲ ಸಾವುಗಳಿಗೂ ಮಾನವೀಯ ಮರುಕವಿದೆ, ಅವರ ಬಾಂಧವರ ನೋವಿನ ಅಳಲೂ ಮನವನು ಕಲಕುವಂತದ್ದೆ. ಇಂತಹ ಸಾವಿನಲ್ಲಿ ಜನಪರವಾದೂದು ಯಾವುದು,ಅಲ್ಲದ್ದು ಯಾವುದು ಎಂಬ ಪ್ರಶ್ನೆಯೇ ಅರ್ಥಹೀನ. ಒಬ್ಬ ಸೂಕ್ಷ್ಮ ಮನಸಿನ ಸಾಹಿತಿಯು ಅಕ್ಷರದ ಮುಖೇನ ಜನರ ಜೀವನ ರೀತಿ, ಸಾಮಾಜಿಕ ಪ್ರಜ್ಞೆಯನು ರೂಪಿಸುವ,ಬೆಳೆಸುವ, ಎಚ್ಚರಿಸುವ ಮೌಲ್ಯಯುತ ಪ್ರತಿಪಾದನೆಗಳಿಗೆ ನಾವು ಯಾವುದೇ ಮೂರ್ತ ರೂಪದ ನಿದರ್ಶನಗಳನು ನೀಡಲಾಗುವುದಿಲ್ಲ. ಸಾಹಿತಿ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಇತರರಂತೆ ಕರ್ತವ್ಯದ ಆದರ್ಶ ಪಾಲನೆಗಾಗಲಿ ಮತ್ತೆ ಇತರರನು ಮೆಚ್ಚಿಸಿ ಸೇವೆಯ ಹೆಸರಲ್ಲಿ ಪ್ರಶಸ್ತಿ ಗಿಟ್ಟಿಸುವ ಕಾರಣಕ್ಕಾಗಲಿ ನಿರ್ವಹಿಸಿರುವುದಿಲ್ಲ. ತನ್ನ ಅನುಭವದ ರಸವನ್ನು ಓದುಗರಿಗೆ ನೀಡುವ ಹಂಬಲ ಮಾತ್ರವಿರುವ ಯಾವುದೇ ಬರಹಗಾರನ ಉದ್ದೇಶವು ಸಮಷ್ಟಿಯ ವಿಕಸನವೇ ಹೊರತು, ಕೆಟ್ಟ ಬೆಳವಣಿಗೆಯ ಸಾಧನೆಯಲ್ಲ. ನಿರುಪದ್ರವಿಯಾಗಿ ಯಾವುದೇ ಲಾಭದ ಲವಲೇಶವು ಉಳ್ಳದೆ ತನ್ನ ಕೆಲಸವನ್ನು ಸಾಮಾಜಿಕ ಬೆಳವಣಿಗೆಗಾಗಿ ನಿರ್ವಹಿಸುವ ಬರಹಗಾರ ಎಂದಿಗೂ ಯಾವುದೇ ಸಮಾಜದ ಆದರ್ಶವಾಗಿಯೇ ಉಳಿಯುತ್ತಾನೆ. ಒಬ್ಬ ರೈತನ ಸಾವಿಗೆ ಮೂಲ ಕಾರಣವಿರುವುದು ನಾವು ವ್ಯವಸ್ಥೆ ಎಂದು ನಂಬಿರುವ ಅವ್ಯವಸ್ಥೆಯಲಿ. ರೈತನ ಶ್ರಮಕ್ಕೆ ಅವನ ಬೆವರಿಗೆ ನಮ್ಮ ಸ್ವಾತಂತ್ರ ಸರ್ಕಾರಗಳು ಇಂದಿಗೂ ನ್ಯಾಯಯುತ ಬೆಲೆಯನು ಒದಗಿಸಲಾಗದ ರೈತ ವಿರೋಧಿ ಸರಕಾರಗಳು. ರೈತರ ಉದ್ದಾರವೇ ನಮ್ಮ ಆದ್ಯ ಕರ್ತವ್ಯವೆಂದು ಅಧಿಕಾರ ಏರಿರುವ ಸರಕಾರಗಳು ಇಲ್ಲಿವರೆಗೂ ಅವನಿಗೆ ಮಾಡಿರುವುದು ಬೆನ್ನಿಗೆ ಚೂರಿ ಹಾಕುವ ಮೀರ್ ಸಾಧಿಕನ ಕೆಲಸ. ರೈತನ ಬದುಕಿಗೆ ಆತ್ಮಸ್ಥೆರ್ಯ ತುಂಬದ ಒಣಗೇಡಿ ಸಮಾಜವೂ ಸಹ ಅವನ ಸಾವಿಗೆ ಕಾರಣವಾಗಿರುವಾಗ ಇಲ್ಲಿ ಎಲ್ಲರು ತಪ್ಪಿತಸ್ಥರೆ. ಆದರೆ ಯಾರು ಸಹ ತಮ್ಮ ತಪ್ಪಿನ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ, ಅದನ್ನು ಒಪ್ಪಲು ಸಹ ಮನವಿಲ್ಲದ ರೋಗಿಷ್ಟರಿರುವ ಸಮಾಜದ ಜೀವಿಗಳು. ಇಂತವರಿಂದ ತುಂಬಿರುವ ನಮ್ಮ ಇಂದಿನ ಸಮಾಜ ಎಂತಹ ತಿರುವಿನಲಿ ನಿಂತಿದೆ ಎಂಬುದೇ ಘಾಸಿಯಾಗುವ ವಿಷಯವಾಗಿದೆ. ಯಾರಿಗೂ ಯಾವ ಸೂಕ್ಷ್ಮತೆಯ ಬಗ್ಗೆಯೂ ಸಾವಧಾನವಾಗಲಿ, ಸಹಿಷ್ಣುತೆಯಾಗಲಿ ಇಲ್ಲವೇ ಇಲ್ಲ. ಜನರ ಕ್ರಿಯೆಗಳಿಗೆ ಪ್ರತಿಕ್ರಿಯೆಯೂ ಅವನು ಯಾವ ಜಾತಿ, ಧರ್ಮ, ಸಂಘ, ರಾಜಕೀಯ ಪಕ್ಷಗಳ ಬೆಂಬಲಿಗ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಮುಸ್ಲಿಂನಾಗಿದ್ದರೆ ಹಿಂದೂಗಳು ವಿರೋದಿಸಲೇಬೇಕು, ಆರ್ ಎಸ್ ಎಸ್ ನವರನ್ನು ಕಾಂಗ್ರೆಸ್ಸಿಗರು,ಪ್ರಗತಿಪರರು ವಿರೋಧಿಸಲೇ ಬೇಕು, ಕಾಂಗ್ರೆಸ್ಸಿಗರನ್ನು ಬಿಜೆಪಿಯವರು, ಸಂಘ ಪರಿವಾರದವರು ವಿರೋಧಿಸಲೇಬೇಕು, ಕೆಳವರ್ಗದವರನ್ನು ಮೇಲ್ಜಾತಿಯವರು ವಿರೋಧಿಸುವ "ವಿರೋಧಕ್ಕಾಗಿಯೇ ವಿರೋಧ ಎನ್ನುವ ನೀತಿ" ಇಂದಿನದಾಗಿದೆ. ಈ ಎಲ್ಲ ಹಾರಾಟ-ಚೀರಾಟಗಳ ನಡುವೆ ಮಾನವೀಯ ಮೌಲ್ಯಗಳು ಕೊಚ್ಚೆ ರಾಡಿಯಲಿ ಕೊಚ್ಚಿಹೋಗಿವೆ. ನಾವು ಯಾವ ಸೂಕ್ಷ್ಮತೆಗಳನ್ನು ಅರಿಯಬೇಕು ಎಂಬುದೇ ಗೊಂದಲ. ಆ ಅರಿವು ಮೂಡಿಸುವವರು ಯಾರು ಮೂಡಿಸುವವರಲ್ಲಿ ಯಾರನ್ನು ನಾವು ಅನುಕರಿಸಬೇಕು ಎಂಬುದೇ ತಿಳಿಯದ ತ್ರಿಶಂಕು ಸ್ಥಿತಿಯಲ್ಲಿದೆ ನಮ್ಮ ಸಮಾಜ. ಆ ಸೂಕ್ಷ್ಮತೆಯನ್ನು ಕಳೆದುಕೊಂಡು ಅಸಹಜ ಬೆಳವಣಿಗೆಯಲ್ಲಿ ಇತರರನ್ನು ಹಿಯಾಳಿಸುವ, ಅವಮಾನಿಸುವ,ಹಿಂಸಿಸುವ ದಾರಿಯಲಿ ಸಾಗಿದೆ ಪ್ರಜ್ಞೆ ಕಳೆದುಕೊಂಡ ಸಮಾಜ. ತಾನಿರುವ ಪ್ರಕೃತಿಯಲಿ ಎಲ್ಲವು ಸಮ್ಮಿಳಿತವಾಗಿವೆ, ಸಮಾಜವು ಎಲ್ಲ ಸೂಕ್ಷ್ಮ ವರ್ಗಗಳನ್ನು ಒಳಗೊಂಡ ಸಮಗ್ರ ತಾಣ. ಇಲ್ಲಿ ಸಾತ್ವಿಕವಾದ ಎಲ್ಲ ಆಚಾರ ವಿಚಾರಗಳಿಗೂ, ನಡೆ ನುಡಿ, ಸಂಸ್ಕೃತಿ, ಸಂಸ್ಕಾರಗಳಿಗೂ ಅವಕಾಶವಿದೆ ಎಂಬ ಅಗಾಧವಾದ ಸಾಮಾನ್ಯ ಸತ್ಯವನ್ನು ಪ್ರತಿ ಜೀವಿಯು ತಿಳಿಯುವ ವರೆಗೂ ಇಲ್ಲಿಯ ಸಾಹಿತಿಯ, ಸಮಾಜ ಸೇವಕನ, ರೈತನ,ಅಧಿಕಾರಿಯ ಸಾವಿಗೆ ಹೀಗೆ ಯಾರ ಸಾವಿಗೆ ಆಗಲಿ ಮಾನವೀಯ ಸ್ಪಂದನೆಗಳು ದೊರೆಯುವುದೇ ದುಸ್ತರ.
ST ವೀಡಿಯೋ-ಫಿಲ್ಮ್ ಟೆಕ್ನಾಲಜಿ ಲಿಮಿಟೆಡ್.2003 ರಲ್ಲಿ ಸ್ಥಾಪಿಸಲಾಯಿತು ಮತ್ತು ಶೆನ್‌ಜೆನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.ಕಂಪನಿಯ ಸ್ಥಾಪನೆಯ ನಂತರ, ST VIDEO ರೇಡಿಯೋ ಮತ್ತು ದೂರದರ್ಶನ ಕ್ಷೇತ್ರದಲ್ಲಿ ಪ್ರಮುಖ ತಾಂತ್ರಿಕ ಪರಿಹಾರಗಳು ಮತ್ತು ಇತ್ತೀಚಿನ ಚಲನಚಿತ್ರ ಮತ್ತು ದೂರದರ್ಶನ ಉಪಕರಣಗಳನ್ನು ಒದಗಿಸಲು ಬದ್ಧವಾಗಿದೆ ಮತ್ತು "ಪ್ರಾಮಾಣಿಕ ಸೇವೆ, ಎಂದಿಗೂ ನಿಧಾನವಾಗುವುದಿಲ್ಲ" ಎಂಬ ಪರಿಕಲ್ಪನೆಗೆ ಬದ್ಧವಾಗಿದೆ. ಹತ್ತು ವರ್ಷಗಳ ಅಭಿವೃದ್ಧಿಯ ನಂತರ, ST VIDEO ತನ್ನ ಪ್ರಮುಖ ಮತ್ತು ನವೀನ ವೃತ್ತಿಪರ ತಂತ್ರಜ್ಞಾನಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ, ಉದಾಹರಣೆಗೆ ರೇಡಿಯೋ ಮತ್ತು ದೂರದರ್ಶನ ಉದ್ಯಮದಲ್ಲಿ ಚೀನಾದ ಅಗ್ರ ಹತ್ತು ರಾಷ್ಟ್ರೀಯ ಬ್ರ್ಯಾಂಡ್ ಉದ್ಯಮಗಳು, ರಾಷ್ಟ್ರೀಯ ಹೈಟೆಕ್ ಉದ್ಯಮ, ಶೆನ್ಜೆನ್ ಹೈಟೆಕ್ ಉದ್ಯಮ , ಶೆನ್‌ಜೆನ್ ಪ್ರಮುಖ ಸಾಂಸ್ಕೃತಿಕ ಉದ್ಯಮ, ಶೆನ್‌ಜೆನ್ ಸಾಫ್ಟ್‌ವೇರ್ ಉದ್ಯಮ, ಇತ್ಯಾದಿ. ನಮ್ಮನ್ನು ಏಕೆ ಆರಿಸಿ ಚೀನಾದಲ್ಲಿ ಪ್ರಸಿದ್ಧ ರೇಡಿಯೋ ಮತ್ತು ಟೆಲಿವಿಷನ್ ತಂತ್ರಜ್ಞಾನ ತಯಾರಕರಾಗಿ, ನಮ್ಮ ಸ್ವಯಂ-ನವೀನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ರೇಡಿಯೋ ಮತ್ತು ದೂರದರ್ಶನ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಇದರಲ್ಲಿ ಕ್ಯಾಮೆರಾ ಜಿಬ್, ಹೈ-ಡೆಫಿನಿಷನ್ ವೈರ್‌ಲೆಸ್ ವಿಡಿಯೋ ಟ್ರಾನ್ಸ್‌ಮಿಷನ್ ಸಿಸ್ಟಮ್, ಫಿಕ್ಸೆಡ್-ಪೊಸಿಷನ್ ರಿಮೋಟ್ ಕಂಟ್ರೋಲ್ PTZ ಹೆಡ್ , ಟೆಲಿಸ್ಕೋಪಿಕ್ ಕ್ರೇನ್, 3D ವರ್ಚುವಲ್ ಸ್ಟುಡಿಯೋ, LED ಪರದೆ, OB ವ್ಯಾನ್, ಸ್ಟುಡಿಯೋಗಳು ಮತ್ತು ಪ್ರಸಾರ ನಿಯಂತ್ರಣ ವ್ಯವಸ್ಥೆ ನಿರ್ಮಾಣ ಮತ್ತು ರೂಪಾಂತರ, ಮತ್ತು ಸ್ವತಂತ್ರ ಬೌದ್ಧಿಕ ಆಸ್ತಿ ಹಕ್ಕುಗಳೊಂದಿಗೆ ಇತರ ಉತ್ಪನ್ನಗಳು. ಅಸ್ತಿತ್ವದಲ್ಲಿರುವ ಸ್ವತಂತ್ರ ಉತ್ಪನ್ನಗಳ ಜೊತೆಗೆ, ST VIDEO ಕಾರ್ಟೋನಿ ಟ್ರೈಪಾಡ್, ಕ್ಯಾನನ್, ಪ್ಯಾನಾಸೋನಿಕ್ ಮತ್ತು ಮುಂತಾದ ಅನೇಕ ಅಂತರರಾಷ್ಟ್ರೀಯ ಬ್ರಾಂಡ್‌ಗಳಿಗೆ ಚೀನಾದಲ್ಲಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದೆ.ನಮ್ಮ ಉತ್ಪನ್ನಗಳನ್ನು ಎಂಟು ವಿಭಾಗಗಳಾಗಿ ವಿಂಗಡಿಸಲಾಗಿದೆ, 60 ಕ್ಕೂ ಹೆಚ್ಚು ಪ್ರಸಿದ್ಧ ಬ್ರ್ಯಾಂಡ್‌ಗಳು ಮತ್ತು ಸಂಪೂರ್ಣ ರೇಡಿಯೋ, ಚಲನಚಿತ್ರ ಮತ್ತು ದೂರದರ್ಶನ ಬಾಹ್ಯ ಸಾಧನಗಳನ್ನು ಒಳಗೊಂಡ ಸಾವಿರಾರು ಉತ್ಪನ್ನಗಳು. ವಿದೇಶಿ ಮಾರುಕಟ್ಟೆಯಲ್ಲಿ, ನಾವು ಕ್ಯಾಮೆರಾ ಜಿಬ್, ಕ್ಯಾಮೆರಾ ಟ್ರೈಪಾಡ್, ವೈರ್‌ಲೆಸ್ ವಿಡಿಯೋ ಟ್ರಾನ್ಸ್‌ಮಿಷನ್ ಸಿಸ್ಟಮ್, ಕ್ಯಾಮೆರಾ ಬ್ಯಾಟರಿ, ಟೆಲಿಪ್ರೊಂಪ್ಟರ್, ಮಾನಿಟರ್ ಮತ್ತು ಇತರ ಉತ್ಪನ್ನಗಳನ್ನು ಒಳಗೊಂಡಂತೆ ಒಟ್ಟಾರೆ ಕ್ಯಾಮೆರಾ ಬೆಂಬಲ ವ್ಯವಸ್ಥೆ ಮತ್ತು ವೀಡಿಯೊ ಬಾಹ್ಯ ಉತ್ಪನ್ನಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತೇವೆ.ಬಲವಾದ ಗ್ರಾಹಕ ದೃಷ್ಟಿಕೋನ ತಂತ್ರವನ್ನು ಆಧರಿಸಿ, ನಾವು ಗ್ರಾಹಕರ ಬೇಡಿಕೆ, ವಿನಂತಿ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತೇವೆ. ST ವೀಡಿಯೊ ಉತ್ಪನ್ನಗಳನ್ನು ಯುರೋಪ್, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಇತರ ಪ್ರದೇಶಗಳಿಂದ ವಿವಿಧ ದೇಶಗಳಿಗೆ ರಫ್ತು ಮಾಡಲಾಗಿದೆ.ಸಹಕಾರವನ್ನು ಚರ್ಚಿಸಲು ವಿಶ್ವಾದ್ಯಂತ ಮಾರಾಟ ಏಜೆಂಟ್‌ಗಳು ಮತ್ತು ವಿತರಕರನ್ನು ನಾವು ಸ್ವಾಗತಿಸುತ್ತೇವೆ. ಪ್ರಮಾಣಪತ್ರ ಮನೆ ಉತ್ಪನ್ನಗಳು ಸುದ್ದಿ ಕಂಪನಿ ಪ್ರೊಫೈಲ್ ನಮ್ಮನ್ನು ಸಂಪರ್ಕಿಸಿ ವಿಳಾಸ: 67 ನೇ ಮಹಡಿ, ಸೆಗ್ ಪ್ಲಾಜಾ, ಹುವಾಕಿಯಾಂಗ್ ಉತ್ತರ ರಸ್ತೆ.ಫ್ಯೂಟಿಯನ್ ಡಿಸ್ಟ್.ಶೆನ್ಜೆನ್, ಗುವಾಂಗ್ಡಾಂಗ್, 518000 ಚೀನಾST ವೀಡಿಯೊ®
ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ನಿರ್ದೇಶಕ ಸುನಿ ಅವರ ನಿರ್ದೇಶನದಲ್ಲಿ ಕುಂದಾಪುರ ತಾಲೂಕಿನ ವಿವಿಧೆಡೆ ಸಿನಿಮಾ ಚಿತ್ರೀಕರಣ. ಕುಂದಾಪುರ: ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಚಿತ್ರದ ಯಶಸ್ವೀ ನಿರ್ದೇಶನದ ಮೂಲಕ ಯುವ ಮನಸ್ಸುಗಳನ್ನು ಗೆದ್ದಿದ್ದ ಸೈಲೆಂಟ್ ಸುನಿ ಅವರ ನಿರ್ದೇಶನದಲ್ಲಿ ಸದ್ದಿಲ್ಲದೇ ಮತ್ತೊಂದು ಚಿತ್ರ ಸೆಟ್ಟೇರಿದೆ. ಅದಾಗಲೇ ಚಿತ್ರದ ಒಂದು ಭಾಗ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದ್ದು, ಕರಾವಳಿಯ ಸಂಬಂಧಿಸಿ ಚಿತ್ರಕಥೆಯ ಇನ್ನೊಂದು ಭಾಗ ಕುಂದಾಪುರ ತಾಲೂಕಿನ ಬೈಂದೂರು, ಕೋಡಿ ಹಾಗೂ ಮರ್ಡೇಶ್ವರ, ಅಪ್ಸರಕೊಂಡ, ಉಡುಪಿ ಮುಂತಾದೆಡೆ ಚಿತ್ರಿಕರಣಗೊಳ್ಳುತ್ತಿದೆ. ಸಿಂಪಲ್ಲಾಗಿ ಇನ್ನೊಂದ್ ಲವ್ ಸ್ಟೋರಿ! ವಿಭಿನ್ನವಾದ ಕಥಾ ಹಂದರವನ್ನು ಹೊಂದಿರುವ ಚಿತ್ರವನ್ನು ಜೀ ಕನ್ನಡದ ರಾಧಾ ಕಲ್ಯಾಣ ಧಾರಾವಾಹಿಯ ನಿರ್ಮಾಪಕ ಆಶುಬೆದ್ರ ಸುಮಾರು ಎರಡುವರೇ ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ಪ್ರತಿಭಾವಂತ ನಟ ಜಾಲಿಡೇಸ್ ಖ್ಯಾತಿಯ ಪ್ರವೀಣ್ ಹಾಗೂ ಯಶಸ್ವಿ ನಟಿ ಮೇಘನಾ ಗಾವ್ಕರ್ ಅವರು ಚಿತ್ರದಲ್ಲಿ ಸಿಂಪಲ್ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪದ್ಮಜಾ ರಾವ್, ಸುರೇಶ್ ಮಂಗಳೂರು, ರವಿ ಭಟ್, ಪ್ರೇಮಲತಾ, ಅರ್ಚನಾ ಗಾಯಕವಾಡ್, ಶಿವಮಂಜು, ಆಶಾ ಜೈಸ್ ಮೊದಲಾದ ಹಿರಿ ಕಿರಿಯ ನಟರು ಅಭಿನಯಿಸುತ್ತಿದ್ದಾರೆ. ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿಯಲ್ಲಿ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿಯ ಪ್ರಭಾವವಿದೆಯಾದರೂ ಚಿತ್ರಕಥೆ ಅದಕ್ಕಿಂತ ಭಿನ್ನವಾಗಿದೆ ಎನ್ನುತ್ತದೆ ಚಿತ್ರತಂಡ. ಚಿತ್ರದ ಬಗ್ಗೆ ಈಗಲೇ ಎಲ್ಲವನ್ನೂ ಹೇಳಲಾಗದು. ಸಿನೆಮಾದ ಟ್ರೇಲರ್ ಬಿಡುಗಡೆಗೊಳ್ಳುವ ತನಕ ಚಿತ್ರದ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಾರೆ ನಿರ್ದೇಶಕ ಸುನಿ. ಎಲ್ಲಾ ಚಿತ್ರದಂತೆ ಇಬ್ಬರು ಪ್ರೇಮಿಗಳ ನಡುವೆ ಮೂಡುವ ಪ್ರೀತಿಯ ಹಂದರ, ಬೆಂಗಳೂರಿನಿಂದ ಕಾರವಾರದವರೆಗೆ ಪ್ರಯಾಣ ಸಾಗುತ್ತದೆ. ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಖುಷ್ ಹಾಗೂ ಖುಷಿ ಎಂಬ ಹೆಸರಿನಿಂದ ಕಾಣಿಸಿಕೊಂಡಿದ್ದಾರೆ. ಇಲ್ಲಿಯೂ ಮಾತು ಡೈಲಾಗ್ ಗಳಿಗೆ ಪ್ರಾಧಾನ್ಯ ನೀಡಲಾಗಿದೆ. ಕರಾವಳಿ ಪ್ರಮುಖ ಪ್ರದೇಶಗಳಲ್ಲಿ ಚಿತ್ರದ ಹಾಡು, ಪ್ರೇಮ ಸಲ್ಲಾಪ, ಎಂಜೆಜ್ಮೆಂಟ್ ಮುಂತಾದ ಸನ್ನಿವೇಶಗಳು ಚಿತ್ರೀಕರಣಗೊಳ್ಳುತ್ತಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಅದರಲ್ಲಿ 2 ಹಾಡುಗಳ ಚಿತ್ರಿಕರಣ ಈಗಾಗಲೇ ಮುಗಿದಿದೆ. ಹಾಡುಗಳಿಗೆ ಭರತ್ ಹಾಗೂ ಸಾಯಿಕಿರಣ್ ಸಂಗೀತ ನೀಡಿ, ಸಾಹಿತ್ಯ ಬರೆದಿದ್ದಾರೆ. ಚಿತ್ರದ ನಾಯಕ ಪ್ರವೀಣ ಮೂಲತಃ ಹೊಸನಗರದವರು. ಇವರ ತಂದೆ ಹೊಸಂಗಡಿಯಲ್ಲಿ ಉದ್ಯೋದಲ್ಲಿದ್ದುದರಿಂದ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುಂದಾಪುರ ತಾಲೂಕಿನ ಹೊಸಂಗಡಿಯಲ್ಲಿ ಕಳೆದಿದ್ದರು. ಹಾಗಾಗಿ ಅವರಿಗೆ ಕುಂದಾಪುರವೆಂಬುದು ಪರಿಚಿತ. ಇಲ್ಲಿನ ವಾತಾವರಣವೂ ಅಚ್ಚುಮೆಚ್ಚು ಎನ್ನುತ್ತಾರೆ. ಜಾಲಿಡೇಸ್, ಕೋಕೊ, ಆಂತರ್ಯ ಮೊದಲಾದ ಸಿನೆಮಾ, ಟಿ.ವಿ. ಕಾರ್ಯಕ್ರಮಗಳ ನಿರೂಪಣೆ, ರಾಧಾ ಕಲ್ಯಾಣ ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರವೀಣ ಈ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಮೇಘನಾ ಗಾವ್ಕರ್ ಮೂಲತಃ ಗುಲ್ಬರ್ಗಾದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ನರ ಪದವಿ, ಆದರ್ಶ ಫಿಲ್ಮ ಇಸ್ಟಿಟ್ಯೂಟ್ ನಲ್ಲಿ ಚಿತ್ರ ನಟನೆಯನ್ನು ಕಲಿತ ಬಳಿಕ ಚಿತ್ರರಂಗದತ್ತ ಮುಖಮಾಡಿವರು. ನಮ್ ಏರಿಯಾಲಿ ಒಂದಿನ, ವಿನಾಯಕ ಗೆಳೆಯರ ಬಳಗ, ತುಘಲಕ್, ಚಾರ್ಮಿನಾರ್ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದರು. ನಟನೆಯಷ್ಟೇ ಅಲ್ಲದೇ ಸಾಹಿತ್ಯ ಹಾಗೂ ಬರವಣಿಗೆಯಲ್ಲಿ ಅಭಿರುಚಿಯುಳ್ಳ ಅವರು ನೃತ್ಯದಲ್ಲೂ ಎತ್ತಿದ್ದ ಕೈ. ಕುಂದಾಪುರದ ಪರಿಸರ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ ಕುಂದಾಪುರ ಸೆಕೆಯನ್ನು ತಡೆದುಕೊಳ್ಳಲಾಗುತ್ತಿಲ್ಲ. ಆದರೂ ಈ ಪರಿಸರ ನನಗೆ ಅಚ್ಚುಮೆಚ್ಚು. ಈ ಹಿಂದೆಯೂ ನಾನು 3 ಬಾರಿ ಚಿತ್ರಿಕರಣಕ್ಕಾಗಿ ಇಲ್ಲಿಗೆ ಬಂದಿದ್ದೆ. ಪ್ರತಿ ವರ್ಷ ಇಷ್ಟದೇವರಾದ ಕೊಲ್ಲೂರು ಮೂಕಾಂಬೆಯ ದರ್ಶನಕ್ಕೆ ಬರುತ್ತಿರುತ್ತೇನೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂಧರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು - ಸಂದೇಶಗಳು ಅತ್ಯಂತ ಅದ್ಬುತ - ಮನಮೋಹಕ - ರೋಮಾಂಚನಕಾರಿ - ಸ್ಪೂರ್ತಿದಾಯಕ. ಮೊದಲಿಗೆ ಕೇವಲ ಕೆಲವೇ ಜನರ ಸ್ವತ್ತಾಗಿದ್ದ ಸಾಹಿತ್ಯ, ಕಂಪ್ಯೂಟರ್, ಇಂಟರ್ನೆಟ್ ಮತ್ತು ಮೊಬೈಲ್ ಗಳು ಬಂದ ನಂತರ ಸಾಮಾನ್ಯ ಜನರಿಗೂ ಎಟುಕತೊಡಗಿತು. ಅಲ್ಲಿಯವರೆಗೂ ಮನದಲ್ಲೇ ಅಡಗಿದ್ದ ಭಾವನೆಗಳನ್ನು ವ್ಯಕ್ತಪಡಿಸಲು Facebook Watsapp Twitter Blog ಮುಂತಾದ ವೇದಿಕೆಗಳು ಅವಕಾಶ ಕಲ್ಪಿಸಿದವು. ಕನ್ನಡ ತಾಯಿ ಭಾಷೆಯ ನನಗೆ, ಹಬ್ಬದ ಸಂದೇಶಗಳನ್ನು ಓದುತ್ತಿದ್ದರೆ ಭಾಷಾ ಭಂಡಾರ ವಿಶಾಲವಾಗುತ್ತಾ ಹೋಗುತ್ತಿದೆ. ಯೋಚನೆಗೆ ಹೊಸ ಹೊಸ ಅರ್ಥಗಳು ಹೊಳೆಯುತ್ತಿವೆ. ಯುಗಾದಿ ಹಬ್ಬವೆಂದರೆ ಬೇಂದ್ರೆಯವರ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಕಾವ್ಯ ಮತ್ತು ಹಾಡು ಸದಾ ಮನದಲ್ಲಿ ಗುನುಗುತ್ತಿತ್ತು. ಈಗ ಅದರೊಂದಿಗೆ ಹಲವಾರು ಸಾಹಿತ್ಯ ಕೃತಿಗಳು ಆಕರ್ಷಿಸುತ್ತಿದೆ. ಹೊಲದಲ್ಲಿ ಬೆವರು ಸುರಿಸುತ್ತಾ ದುಡಿಯುವ ರೈತ, ಅಡುಗೆ ಮನೆಯಲ್ಲಿ ರುಚಿರುಚಿಯಾದ ಊಟ ತಯಾರಿಸುವ ಗೃಹಿಣಿ, ಸಾಪ್ಟ್ ವೇರ್ ಕಂಪನಿಯ ಕೆಲಸದ ಒತ್ತಡದಲ್ಲಿ ಕಳೆದು ಹೋಗುವ ಯುವಕ/ ಯುವತಿಯರು, ಆಟೋ/ಕಾರು/ವಾಹನ ಚಲಾಯಿಸುವ ಚಾಲಕರು, ಲಾಯರ್/ಪೋಲೀಸ್/ಡಾಕ್ಟರ್/ಶಿಕ್ಷಕರು/ವ್ಯಾಪಾರಿಗಳು ಮುಂತಾದ ವೃತ್ತಿನಿರತರು, ಕೂಲಿ ಕಾರ್ಮಿಕರು, ಯುವ ಪ್ರೇಮಿಗಳು/ವಿರಹಿಗಳು, ನಿವೃತ್ತರು ಹೀಗೆ ಸಮಾಜದ ಎಲ್ಲಾ ವರ್ಗದ ಜನರು ಕನಿಷ್ಠ ತಮ್ಮ ಮೊಬೈಲ್‌ ಗಳಲ್ಲಿ ಹಬ್ಬದ ಮನೋಲ್ಲಾಸ ನೀಡುವ ಸ್ಪೂರ್ತಿದಾಯಕ ಸಂದೇಶಗಳನ್ನು ಬರೆಯುತ್ತಾರೆ ಅಥವಾ ಓದುತ್ತಾರೆ. ಇದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಹಂತ ಎಂದು ಗುರುತಿಸಬಹುದು. ಈ ಯುಗಾದಿ ಹಬ್ಬ ಕೇವಲ ಸಾಹಿತ್ಯ ಬೆಳವಣಿಗೆಗೆ ಮಾತ್ರವಲ್ಲದೆ, ನಶಿಸುತ್ತಿರುವ ಮಾನವೀಯ ಮೌಲ್ಯಗಳ/ಸಂಬಂಧಗಳ ಪುನರುಜ್ಜೀವನಕ್ಕೆ ವಸಂತ ಋತುವಿನಂತೆ ಚಿಗುರುವ ಚೈತ್ರಕಾಲವಾಗಲಿ ಎಂದು ಮನದುಂಬಿ ಆಶಿಸುತ್ತಾ... ಮುಂದಿನ ವರುಷದ ಹಬ್ಬದೊಳಗಾಗಿ ನಮ್ಮಲ್ಲಿ ಬದಲಾವಣೆಯ ಹೊಸಗಾಳಿ ಬೀಸಿ ನಮ್ಮ ಜೀವನಮಟ್ಟ ಉತ್ತಮವಾಗಲಿ ಎಂದು ನಿರೀಕ್ಷಿಸುತ್ತಾ... ****************************************** ಹಾಗೆಯೇ.... ಎಲ್ಲರನ್ನೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂಬ ಇಂಗ್ಲೀಷ್ ನಾಣ್ಣುಡಿ ಇದೆ. ದೀರ್ಘಕಾಲದ ಅನುಭವದಲ್ಲಿ ಇದು ಸತ್ಯ ಎನಿಸುತ್ತದೆ. ತಾತ್ಕಾಲಿಕವಾಗಿ ನಾವು ನಮ್ಮ ಮುಖವಾಡಗಳಲ್ಲಿ ಯಶಸ್ಸು ಗಳಿಸಬಹುದು. ಆದರೆ ನಿರಂತರವಾಗಿ ಮತ್ತು ಅದೇ ಗುಣಮಟ್ಟ ಬಹಳ ಕಾಲ ಉಳಿಸಿಕೊಳ್ಳಲಾಗದೆ ಕ್ರಮೇಣ ಯಾವುದೋ ಒಂದು ಸಂದರ್ಭದಲ್ಲಿ ಅಗ್ನಿ ಪರೀಕ್ಷೆ ಎದುರಾಗಿ ನಮ್ಮ ನಿಜ ವ್ಯಕ್ತಿತ್ವ ಬಯಲಾಗುತ್ತದೆ. ಇದು ಎಲ್ಲಾ ಕ್ಷೇತ್ರಗಳಿಗು ಮತ್ತು ಎಲ್ಲಾ ಸಂಬಂಧಗಳಿಗೂ ಅನ್ವಯಿಸುತ್ತದೆ. ಕ್ರೀಡೆ ಸಾಹಿತ್ಯ ಸಂಗೀತ ಕಲೆ ವಿಜ್ಞಾನ ರಾಜಕೀಯ ಸಂಘಟನೆ ಮತ್ಯಾವುದೇ ವಿಭಾಗವಾಗಿರಲಿ ನಮ್ಮ ವ್ಯಕ್ತಿತ್ವದಲ್ಲಿ ನಿಜ ಸಾಮರ್ಥ್ಯ ಇಲ್ಲದಿದ್ದಲ್ಲಿ ನಾವು ಕ್ರಮೇಣ ಕುಸಿಯತೊಡಗುತ್ತೇವೆ. ತಾತ್ಕಾಲಿಕ ಯಶಸ್ಸು ಮರೆಯಾಗುತ್ತದೆ. ಆಗ ನಾವು ಭ್ರಮನಿರಸನ ಹೊಂದಿ ಅಸಹಿಷ್ಣತೆ ಅಥವಾ ಖಿನ್ನತೆಗೆ ಒಳಗಾಗುತ್ತೇವೆ. ಉದಾಹರಣೆಗೆ, ನೀವು ಯಾವುದೇ ಪ್ರಕಾರದ ಬರಹಗಾರರು ಆಗಿರಬಹುದು. ನಿಮ್ಮ ಒಳಗಿನ ವ್ಯಕ್ತಿತ್ವದ ಸಹಜ ಭಾವನೆಗಳ ಅನಾವರಣ ನಿಮ್ಮದಾಗಿರದೆ ಕೇವಲ ಅಕ್ಷರ ಜ್ಞಾನದ ಆಧಾರದಲ್ಲಿ ಪದಗಳ ಚಾಕಚಕ್ಯತೆಯ ಮೇಲೆ ಸಾಹಿತ್ಯ ರಚಿಸುತ್ತಿದ್ದರೆ ಪ್ರಾರಂಭದಲ್ಲಿ ಅದು ಒಂದಷ್ಟು ಯಶಸ್ಸು ತಂದುಕೊಡಬಹುದಾದರು ದೀರ್ಘಕಾಲದಲ್ಲಿ ಅದು ಜೊಳ್ಳು ಎಂದು ನಿಜವಾದ ಕಸುಬುದಾರರಿಗೆ ಅರ್ಥವಾಗುತ್ತದೆ. ಚಾಲಕರೇ ಇರಬಹುದು, ಸಮಾಜ ಸುಧಾರಕರೇ ಇರಬಹುದು, ಮೆಕ್ಯಾನಿಕ್ ಆಗಿರಬಹುದು, ಅದರ ಬಗ್ಗೆ ಸಂಪೂರ್ಣ ನಿಯಂತ್ರಣ ಇದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ವಾಹನ ಚಲಾಯಿಸಿದ ಮಾತ್ರಕ್ಕೆ ಅಥವಾ ಸಂಗೀತದ ಒಂದು ವಾದ್ಯ ನುಡಿಸಿದ ಮಾತ್ರಕ್ಕೆ ನಾನು ಅದರಲ್ಲಿ ಪಂಡಿತ ಎಂದು ಭಾವಿಸಲು ಸಾಧ್ಯವಿಲ್ಲ. ಹಾಗೆಯೇ, ಸಂಬಂಧಗಳಲ್ಲಿಯೂ ಸಹ ತೋರಿಕೆಯ ಮನೋಭಾವ ಬಹಳ ದಿನ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿಯೋ, ಸ್ನೇಹವೋ, ಭಕ್ತಿಯೋ, ವಿನಯವೋ,ಧೈರ್ಯವೋ ಅದು ಆಳವಾಗಿ ಸ್ವಾಭಾವಿಕವಾಗಿ ನಮ್ಮ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿದ್ದಾಗ ಮಾತ್ರ ಅದು ಬೇರೆಯವರಿಗೆ ಅರ್ಥವಾಗುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ. ಇಲ್ಲದಿದ್ದರೆ ಚಿಕ್ಕ ಮಗುವಿಗೂ ನಮ್ಮ ಕಪಟತನ ತಿಳಿದುಬಿಡುತ್ತದೆ. ಗೆಳೆಯ ಗೆಳತಿಯರೆ, ನಮ್ಮ ಬರಹಗಳಲ್ಲಿ ನಿಜವಾದ ಸಾಮರ್ಥ್ಯ ಇದ್ದರೆ ಇಂದಲ್ಲಾ ನಾಳೆ ಅದು ಓದುಗರ ಮನಸ್ಸಿಗೆ ತಲುಪುತ್ತದೆ. ಇಲ್ಲದಿದ್ದರೆ ಹಾಗೆ ಮರೆಯಾಗುತ್ತದೆ. ಈ ಕ್ಷಣದ ಹೊಗಳಿಗೆ ಮತ್ತು ತೆಗಳಿಕೆ ನಮ್ಮ ಒಟ್ಟು ಸಾಮರ್ಥ್ಯ ಅಥವಾ ಅಸಾಮರ್ಥ್ಯ ನಿರ್ಧರಿಸುವುದಿಲ್ಲ. ಈ ಕಾಲಘಟ್ಟದಲ್ಲಿ ಪಂಥಗಳ ಬಲೆಯೊಳಗೆ ಬಂಧಿಯಾಗಿರುವ ಮನಸ್ಸುಗಳ ನಡುವೆ, ಅಪರಿಚಿತ ಮತ್ತು ಪರೋಕ್ಷ ಗೆಳೆತನ ಇನ್ನೂ ಗಟ್ಟಿಯಾಗಿ ಬೇರುಬಿಟ್ಟಿರದ ಸಮಯದಲ್ಲಿ ಇಲ್ಲಿನ ಟೀಕೆ ಮತ್ತು ಪ್ರೋತ್ಸಾಹ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ. ಅಹಂ ಅಥವಾ ನಿರ್ಲಕ್ಷ್ಯ ಎರಡೂ ಬೇಡ. ಕಾಲನ ಪರೀಕ್ಷೆಯಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ನಮ್ಮ ವ್ಯಕ್ತಿತ್ವದ ಭಾಗವೇ ಆಗಿದ್ದರೆ ಯಶಸ್ಸು ನಮ್ಮದಾಗುತ್ತದೆ. ಒಂದು ವೇಳೆ ವಿಫಲವಾದರೆ ಅದು ಕೂಡ ನಮ್ಮ ಸಾಮರ್ಥ್ಯದ ಇತಿಮಿತಿ ಎಂದು ಭಾವಿಸೋಣ. ಸಾಧ್ಯವಾದಷ್ಟು ಸಮಚಿತ್ತ ಮನೋಭಾವ ಬೆಳೆಸಿಕೊಳ್ಳೋಣ. ಈಗಿನ ವೇಗದ ಮತ್ತು ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ನಮ್ಮ ನೆಮ್ಮದಿಗಾಗಿ ಇದು ಅತ್ಯಂತ ಅವಶ್ಯ. ನೀವು ಆತುರಕ್ಕೆ ಬಿದ್ದರೆ ಈ ಸೋಷಿಯಲ್‌ ಮೀಡಿಯಾ ಬಹುಬೇಗ ನಿಮ್ಮನ್ನು ನಿರಾಸೆಗೆ ತಳ್ಳಿ ನೀವು ಭ್ರಮನಿರಸನ ಆಗುವಂತೆ ಮಾಡುತ್ತದೆ. ಆದ್ದರಿಂದ ಇದೊಂದು ಅದ್ಬುತ ಮಾಯಾ ಜಾಲ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿದ್ದರೆ ನಿಧಾನವಾಗಿ ಮತ್ತು ನಿರಂತರವಾಗಿ ಇದರ ಉಪಯೋಗ ಪಡೆಯಬಹುದು. ದ್ವೇಷಕಾರುವ, ಅಸೂಯೆಪಡುವ, ಉಡಾಫೆ ಅಭಿಪ್ರಾಯ ವ್ಯಕ್ತಪಡಿಸಿ ಮಜಾ ನೋಡುವ, ನಿಮ್ಮನ್ನು ಕೆಣಕುವ, ಇಲ್ಲದ ತಪ್ಪುಗಳನ್ನು ಹುಡುಕುವ, ಸರಿಯನ್ನು ತಪ್ಪು ಮಾಡುವ ವ್ಯಕ್ತಿಗಳು ಅಥವಾ ಗುಂಪುಗಳ ಅನೇಕ ಗುಣಗಳನ್ನು ಆದಷ್ಟೂ ಗುರುತಿಸಿ ಅವರಿಂದ ದೂರ ಇರಲು ಪ್ರಯತ್ನಿಸಿ. ಕೇವಲ ಬರಹಗಳ, ಅಭಿಪ್ರಾಯಗಳ, ಪದಗಳ ಆಧಾರದ ಮೇಲೆ ಯಾರ ತನವನ್ನೂ ನಿರ್ಧರಿಸಬೇಡಿ. ಅವರ ಇಡೀ ವ್ಯಕ್ತಿತ್ವ ನಿಮಗೆ ಪರಿಚಯವಾಗಿ ಅದು ನಿಮಗೆ ಇಷ್ಟವಾದರೆ ಮಾತ್ರ ಗೆಳೆತನದ ಆಳಕ್ಕೆ ಹೋಗಿ. ಇದು ಸೂಕ್ಷ್ಮ ಮನಸ್ಸಿನ ಗೆಳೆಯ ಗೆಳೆತಿಯರಿಗೆ ಮಾತ್ರ. ಭಂಡ ಸ್ವಭಾವದರು ಎಲ್ಲಿದ್ದರೂ - ಹೇಗಿದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ.
ನಮಗೆಲ್ಲರಿಗೂ ಅದು ಬೇಕು ಇದು ಬೇಕು ಎಂಬ ಒಂದಲ್ಲ ಒಂದು ಆಸೆಯಿದ್ದೇ ಇರುತ್ತದೆ. ಅದು ಲೌಕಿಕ/ಭೌತಿಕ ವಸ್ತುಗಳಿರಬಹುದು, ಅಥವಾ ಮನಶ್ಶಾಂತಿ, ಪ್ರೀತಿ, ಮನೋಬಲದಂತಹಾ ಅಭೌತಿಕ ವಿಚಾರಗಳಿರಬಹುದು….ಎಲ್ಲರಿಗೂ ‘ಬೇಕು’ಗಳು ಇದ್ದೇ ಇರುತ್ತವೆ. ಏನೇ ಮಾಡುವುದಿದ್ದರೂ ಇದರಿಂದ ನನಗೇನು ಸಿಗುತ್ತದೆ ಎಂಬ ಪ್ರಶ್ನೆಯೂ ಎಲ್ಲರ ಮನಸ್ಸಿನಲ್ಲಿದ್ದೇ ಇರುತ್ತದೆ. ಆದರೆ “ಏನಾದರೂ ಬೇಕಾದರೆ, ನಾನು ಏನಾದರೂ ಮಾಡಬೇಕು” ಎಂಬ ನೈಜತೆಯ ಅರಿವು ಕೆಲವರಿಗೆ ಮಾತ್ರವೇ ಇರುತ್ತದೆ. ನನಗೊಬ್ಬಳು ಒಳ್ಳೆಯ ಗರ್ಲ್ಫ್ರೆಂಡು ಅಥವಾ ಹೆಂಡತಿ ಬೇಕು, ನನಗೊಂದು ಒಳ್ಳೆಯ ಸಂಬಳದ ಕೆಲಸ ಬೇಕು, ನನಗೊಂದು ಕಾರು/ಮನೆ ಬೇಕು, ನನಗೊಂದು ಒಳ್ಳೆಯ ರಿಟೈರ್ಡ್ ಲೈಫು ಬೇಕು ಅಂತಾ ಎಲ್ಲರೂ ಆಸೆಪಡುವವರೇ. ಆದರೆ ಆ ‘ಬೇಕು’ಗಳು ನಿಜವಾಗಬೇಕಾದರೆ ಅದಕ್ಕೆ ತಕ್ಕ ಹೂಡಿಕೆಗಳೂ ಇರಬೇಕು ಎನ್ನುವುದನ್ನು ಹೆಚ್ಚಿನವರು ಮರೆಯುತ್ತಾರೆ. ಮಾತ್ರವಲ್ಲ, ತಮಗೆ ಬೇಕಾದದ್ದು ಇನ್ನೊಬ್ಬರಿಗೆ ಸಿಕ್ಕಿದ್ದಾಗ ‘ಬಡ್ಡೀಮಗ ಲಕ್ಕೀ ರೀ. ಕೂತಲ್ಲೇ ಸಿಕ್ಕಿಬಿಡುತ್ತೆ’ ಅಂತಾ ಆಡಿಕೊಳ್ಳೋದು, ಹೊಟ್ಟೆಕಿಚ್ಚು ಪಡುತ್ತಾರೆ. ಆತನ ಶ್ರಮ, ಆತ ಮಾಡಿದ ಸರಿಯಾದ ಹೂಡಿಕೆಗಳು, ಆತನ ನಿರ್ಧಾರಗಳನ್ನು ಅನಲೈಸ್ ಮಾಡುವವರು, ಮತ್ತದನ್ನು ಅಳವಡಿಸಿಕೊಳ್ಳುವವರು ತೀರಾ ಕಡಿಮೆ ಜನ. ನಮಗೊಬ್ಬಳು ಸಂಗಾತಿ ಸಿಕ್ಕು ಅವಳನ್ನು ನಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಕಾದರೆ ಅವಳನ್ನು ಅರ್ಥಮಾಡಿಕೊಳ್ಳುವ ಮನಸ್ಸಿರಬೇಕು. ಅವಳಿಗೆ ಗಡ್ಡ ಇಷ್ಟವೋ/ಕ್ಲೀನ್ ಶೇವ್ ಮುಖವಿಷ್ಟವೋ ಎಂಬುದನ್ನು ತಿಳಿದುಕೊಳ್ಳುವಷ್ಟು ಸಮಯವನ್ನಾದರೂ ಹೂಡಿಕೆಮಾಡಬೇಕು. ಆಕೆಯ ಪಕ್ಕ ಕೂರುವಾಗ ವಾಕರಿಕೆ ಬರದಂತೆ ಬೆವರ ವಾಸನೆ ಹೊಡೆಯಬಾರದು, ಇರುವುದರಲ್ಲಿ ಒಳ್ಳೆಯದೊಂದು ಶರ್ಟು ಹಾಕಬೇಕು, ಸ್ನಾನ ಮಾಡಬೇಕು ಎನ್ನುವುದು ತಿಳಿಯುವಷ್ಟಾದರೂ ಸಮಯ ಹೂಡಿಕೆ ಮಾಡಬೇಕು. “ಇಲ್ಲಾ ನಾನಿಂಗೇ ಪೊಗರು ಸಿನಿಮಾದ ಹೀರೋ ಪಾತ್ರದ ತರಾನೇ ಇರೋದು” ಅನ್ನೋದು ನಿಮ್ಮ ಹೂಡಿಕೆಯಾದ್ರೆ, ……..ಆ ದೇವರೇ ನಿಮ್ಮನ್ನು ಕಾಪಾಡಬೇಕು. ಒಳ್ಳೆಯ ಸಂಬಳದ ಕೆಲಸ ಬೇಕು ಅಂತಾದರೆ ಆ ಕೆಲಸಗಳು ಎಲ್ಲಿವೆ, ಅವರು ಕೇಳುವಷ್ಟು ವಿದ್ಯಾರ್ಹತೆಯೋ ಅಥವಾ ಕೌಶಲ್ಯವೋ ನನ್ನಲ್ಲಿ ಇದೆಯಾ, ಇಲ್ಲವಾದಲ್ಲಿ ಅದನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಯಲು ಸಮಯದ ಹೂಡಿಕೆಯನ್ನೂ…ಆ ಕೌಶಲ್ಯವನ್ನು ಪಡೆಯಲು ಮನಸ್ಸಿನ ಹೂಡಿಕೆಯೂ ಇರಬೇಕು. ರಿಟೈರ್ಡ್ ಲೈಫು ಒಳ್ಳೆಯದಿರಬೇಕೆಂದರೆ ಕರೆಯರ್ರಿನ ಮೊದಲ ಭಾಗದಲ್ಲೇ ಹಣಕ್ಕೂ ಸಂಪತ್ತಿಗೂ ವ್ಯತ್ಯಾಸವೆಂದರೇನು ಎಂಬುದನ್ನು ತಿಳಿದುಕೊಳ್ಳಬೇಕು, ಕೆಲಸದಲ್ಲಿದ್ದಾಗ ಹಣವನ್ನುಳಿಸಬೇಕು ಹಾಗೂ ಉಳಿಸಿದ ಹಣವನ್ನು ಡೈವರ್ಸಿಫೈ ಮಾಡಿ ಮೂರ್ನಾಲ್ಕು ಬೇರೆ ಬೇರೆ ಕಡೆ ಹೂಡಿಕೆ ಮಾಡಿ ವೆಲ್ತ್ ಸೃಷ್ಟಿಸಿಕೊಳ್ಳಬೇಕು. ಹೂಡಿಕೆಯೇ ಇಲ್ಲದೇ ‘ಮಕ್ಕಳು ನನ್ನನ್ನು ನೋಡಿಕೊಳ್ಳುತ್ತಿಲ್ಲ, ಅವರಿಗಾಗಿ ನಾನೆಲ್ಲಾ ಮಾಡಿದೆ, ಈಗ ನನ್ನನ್ನು ನೋಡಿಕೊಳ್ಳುವವರಿಲ್ಲ” ಎಂದು ಅತ್ತರೇನು ಪ್ರಯೋಜನ? ಹೂಡಿಕೆ (investment) ಎಂದರೇನು? ಒಂದು ಉದಾಹರಣೆ: ಜಗತ್ತಿನ ಅತ್ಯಂತ ವೇಗದ ಓಟಗಾರ ಉಸೈನ್ ಬೋಲ್ಟ್ ನಿಮಗೆಲ್ಲಾ ಗೊತ್ತಿರಬಹುದು. ಟ್ರಾಕ್ ಅಂಡ್ ಫೀಲ್ಡಿನಲ್ಲಿ ಹಲವಾರು ದಾಖಲೆಗಳನ್ನು ಮುರಿದು ತನ್ನ ಹೆಸರನ್ನು ಸ್ಥಾಪಿಸಿದ ವೀರ ಬೋಲ್ಟ್. ಆತ ಓಡಿದಲ್ಲೆಲ್ಲಾ ಜಯವನ್ನೇ ಸಾಧಿಸಿದ್ದಾನೆ. ಬೇರೆ ಚಾಂಪಿಯನ್-ಶಿಪ್’ಗಳನ್ನು ಸ್ವಲ್ಪ ಹೊತ್ತು ಬದಿಗಿಟ್ಟು, ಆಟೋಟಗಳ ಅತ್ಯುನ್ನತ ಸ್ಪರ್ಧೆಯಾದ ಒಲಂಪಿಕ್ಸ್ ಬಗ್ಗೆ ಒಂದುನಿಮಿಷ ಮಾತನಾಡೋಣ. ಬೋಲ್ಟ್ ಕಳೆದ ಮೂರು ಒಲಂಪಿಕ್ಕುಗಳಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿದ್ದಾನೆ. ಈ ಮೂರು ಒಲಂಪಿಕ್ಕುಗಳಲ್ಲಿ ಆತ ಬೇರೆ ಬೇರೆ ಸ್ಪರ್ಧೆಗಳಲ್ಲಿ ಓಡಿದ್ದರೂ ಆತನ ಎಲ್ಲಾ ಸ್ಪರ್ಧೆಗಳ ಒಟ್ಟು ಓಟದ ಸಮಯ (ಅಂದರೆ ಪಿಸ್ತೂಲಿನ ಗುಂಡು ಹಾರಿದ ನಂತರ, ಆತ ಶೂಗೆ ಬೆಂಕಿಬೀಳುವ ಹಾಗೆ ಓಡಿ, ತನ್ನ ಗುರಿ ತಲುಪುವರೆಗಿನ ಒಟ್ಟು ಸಮಯ) ಲೆಕ್ಕ ಹಾಕಿದರೆ ಅದು ಬರೇ 115 ಸೆಕೆಂಡು….ಅಂದರೆ ಎರಡು ನಿಮಿಷಕ್ಕಿಂತಲೂ ಕಡಿಮೆ!!! ಈ 115 ಸೆಕೆಂಡಿನಲ್ಲಿ ಆತ ಸಂಪಾದಿಸಿದ ಹಣ 119 ಮಿಲಿಯನ್ ಡಾಲರ್!! ಅಂದರೆ ಒಂದು ಸೆಕೆಂಡಿಗೆ ಒಂದು ಮಿಲಿಯನ್ ಡಾಲರಿಗೂ ಹೆಚ್ಚು ದುಡಿಮೆ.
ಹೋರಾಟದ ಮೂಲಕವೇ ಪಕ್ಷ ಸಂಘಟಿಸಿದ್ದಲ್ಲದೆ, ತಾವೂ ನಾಯಕರಾಗಿ ಮುಖ್ಯಮಂತ್ರಿ ಅಧಿಕಾರಕ್ಕೇರಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಯಾವುದೂ ಸುಲಭವಾಗಿ ಕೈಗೂಡಿಲ್ಲ. ಸುಮಾರು ಮೂರು ದಶಕಗಳ ಹೋರಾಟದ ಬಳಿಕ ಮುಖ್ಯಮಂತ್ರಿಯ ಅಧಿಕಾರ ಗಿಟ್ಟಿಸಿಕೊಂಡ ಯಡಿಯೂರಪ್ಪ ಅವರು, 2019ರ ಜುಲೈನಲ್ಲಿ ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರು. ಈ ಅವಧಿಯಲ್ಲಿ ಸಂಪುಟ ರಚನೆಯಿಂದ ಹಿಡಿದು ಇದುವರೆಗೆ ಯಾವುದೂ ಅವರಿಗೆ ಸುಲಭವಾಗಿ ಆಗಲಿಲ್ಲ. ಹಲವು ಡರು-ತೊಡರುಗಳ ಮಧ್ಯೆ ಸಂಪುಟ ರಚನೆ ಮತ್ತು ವಿಸ್ತರಣೆಯಲ್ಲಿ ಸಾಕಷ್ಟು ವಿಳಂಬವಾಗಿತ್ತು. ಇದೀಗ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ವಿಚಾರದಲ್ಲೂ ಅದೇ ರೀತಿಯ ಅಡ್ಡಿ ಎದುರಾಗಿದ್ದು, ಸದ್ಯಕ್ಕಂತೂ ಈ ಕೆಲಸ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಇದರಿಂದ ಸಚಿವಾಕಾಂಕ್ಷಿಗಳಿಗೆ ಬೇಸರದ ಜತೆಗೆ ಯಡಿಯೂರಪ್ಪ ಅವರಿಗೆ ಅಂದುಕೊಂಡಂತೆ ಯಾವುದೇ ಕೆಲಸಗಳು ಸಾಗುತ್ತಿಲ್ಲವಲ್ಲ ಎಂಬ ಚಿಂತೆ ಕಾಡುವಂತಾಗಿದೆ. ಹೆಚ್ಚು ಓದಿದ ಸ್ಟೋರಿಗಳು ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಯೋಜನೆ ಶೀಘ್ರ ಪ್ರಾರಂಭ : ಸಿಎಂ ಬೊಮ್ಮಾಯಿ ಮೈಸೂರು; ನಾಗರಹೊಳೆ ಅಭಯಾರಣ್ಯದಲ್ಲಿ ಗಂಡು ಹುಲಿ ಶವ ಪತ್ತೆ ನಮ್ಮ ಶಾಸಕರು ಮರಾಠರ ಏಜೆಂಟರಂತೆ ವರ್ತಿಸ್ತಿದ್ದಾರೆ : ವಾಟಾಳ್‌ ನಾಗರಾಜ್‌ ಹೌದು, 2019ರ ಜುಲೈ ತಿಂಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೂ ಸಚಿವ ಸಂಪುಟ ರಚನೆಯಾಗಿದ್ದು ಸುಮಾರು ಒಂದು ತಿಂಗಳ ನಂತರ. ನಂತರ ಉಪಚುನಾವಣೆ ನಡೆದು ಹೊಸದಾಗಿ ಆಯ್ಕೆಯಾದವರನ್ನು ಒಂದು ದಿನದಲ್ಲಿ ಸಚಿವರನ್ನಾಗಿ ಮಾಡುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದ್ದರೂ ಈ ಕಾರ್ಯ ಕೈಗೂಡಲು ಎರಡು ತಿಂಗಳು ಕಾಯಬೇಕಾಗಿ ಬಂದಿತ್ತು. ಇದೀಗ ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡುತ್ತೇನೆ. ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಅವರು ಹೇಳಿದ್ದಾರಾದರೂ ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆಯಾಗುವ ಯಾವುದೇ ಸಾಧ್ಯತೆಗಳು ಕಂಡುಬರುತ್ತಿಲ್ಲ. ಏಕೋ ಈ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಅದೃಷ್ಟ ಕೂಡಿ ಬರುತ್ತಿಲ್ಲ ಎನಿಸುತ್ತದೆ. ಏಕೆಂದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿ ಬಹುಮತಕ್ಕೆ ಹತ್ತಿರ ಬಂದಿದ್ದರೂ ಒಂಬತ್ತು ಸ್ಥಾನಗಳ ಕೊರತೆ ಎದುರಾಗಿತ್ತು. ಬಹುಮತ ಇಲ್ಲದೇ ಇದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಬಹುಮತ ಸಾಬೀತುಪಡಿಸಲಾಗದೆ ಮೂರೇ ದಿನಕ್ಕೆ ರಾಜೀನಾಮೆ ನೀಡಿದರು. ಇದಾದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಈ ಸರ್ಕಾರ ಬಂದಾಗಿನಿಂದಲೂ ಅದನ್ನು ಉರುಳಿಸಲು ನಾನಾ ರೀತಿಯ ಪ್ರಯತ್ನ ನಡೆಸಿದರು. ಸುಮಾರು ಒಂದೂಕಾಲು ವರ್ಷದ ಬಳಿಕ ಈ ಪ್ರಯತ್ನ ಫಲ ನೀಡಿ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯೂ ಆದರು. ಆದರೆ, ಮುಖ್ಯಮಂತ್ರಿಯಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಟ್ಟ ಪಡಿಪಾಟಲಿಗಿಂತ ಹೆಚ್ಚಿನ ತೊಂದರೆಗಳನ್ನು ಸಂಪುಟ ರಚನೆ ಮತ್ತು ವಿಸ್ತರಣೆಯಲ್ಲಿ ಎದುರಿಸಬೇಕಾಯಿತು. 2019ರ ಜುಲೈ ತಿಂಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಆಗ ರಾಜ್ಯವನ್ನು ಭೀಕರ ನೆರೆ ಹಾವಳಿ ಕಾಡುತ್ತಿತ್ತು. ಹೀಗಾಗಿ ಸಂಪುಟ ರಚನೆ ಮಾಡುವ ಕುರಿತು ಹೈಕಮಾಂಡ್ ಜತೆ ಚರ್ಚಿಸಲೂ ಸಮಯವಿಲ್ಲದಂತೆ ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕಾಯಿತು. ಏಕಾಂಗಿಯಾಗಿ ರಾಜ್ಯ ಸುತ್ತಿ ನೆರೆ ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡರು. ನೆರೆ ಪರಿಸ್ಥಿತಿ ತಹಬದಿಗೆ ಬಂದು ಹೈಕಮಾಂಡ್ ಜತೆ ಚರ್ಚಿಸಿ ಸಂಪುಟ ರಚನೆ ಮಾಡುವ ವೇಳೆಗೆ ಮುಖ್ಯಮಂತ್ರಿಯಾಗಿ ಒಂದು ತಿಂಗಳು ಕಳೆದಿತ್ತು. ನಂತರ ಖಾತೆಗಳ ಹಂಚಿಕೆ, ಉಪ ಮುಖ್ಯಮಂತ್ರಿಗಳ ನೇಮಕ ವಿಚಾರದಲ್ಲೂ ಸಾಕಷ್ಟು ಗೊಂದಲಗಳು ಕಾಣಿಸಿಕೊಂಡವು. ಅದೆಲ್ಲವನ್ನೂ ನಿಭಾಯಿಸಿದ ಯಡಿಯೂರಪ್ಪ ಅವರು 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಇನ್ನು ತಮ್ಮನ್ನು ಹಿಡಿಯುವವರು ಯಾರೂ ಇಲ್ಲ ಎಂಬಂತಾದರು. ಆದರೆ, ಆಗಲೂ ಅವರಿಗೆ ತೊಂದರೆಗಳು ಎದುರಾದವು. ಉಪ ಚುನಾವಣೆ ಫಲಿತಾಂಶ ಬಂದ ಮಾರನೇ ದಿನವೇ ಗೆದ್ದವರನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದು ಘೋಷಿಸಿದ್ದ ಯಡಿಯೂರಪ್ಪ ಅದನ್ನು ಈಡೇರಿಸಲು ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮ ಸುಮಾರು ಎರಡು ತಿಂಗಳ ಕಾಲ ಸಾಕಷ್ಟು ಮುಜುಗರ ಅನುಭವಿಸಬೇಕಾಯಿತು. ಜಾರ್ಖಂಡ್ ಚುನಾವಣೆ ಸೇರಿದಂತೆ ನಾನಾ ಕಾರಣಗಳಿಂದ ಹೈಕಮಾಂಡ್ ನಾಯಕರ ಜತೆ ಮಾತನಾಡಲು ಅವಕಾಶವೇ ಸಿಗಲಿಲ್ಲ. ಕೊನೆಗೆ ಎರಡು ತಿಂಗಳ ನಂತರ ಕಾಲ ಕೂಡಿ ಬಂತು. ಈಗ ಸಂಪುಟ ವಿಸ್ತರಣೆಗೆ ಕರೋನಾ ಸೋಂಕು ಅಡ್ಡಿ ಸಂಪುಟ ವಿಸ್ತರಣೆ ವೇಳೆ ಬಿಜೆಪಿಯಿಂದ ಯಾರನ್ನು ಸಚಿವರನ್ನಾಗಿ ನೇಮಿಸಬೇಕು ಎಂಬ ವಿಚಾರದಲ್ಲಿ ಉದ್ಭವವಾಗ ಗೊಂದಲ ಮೂಲ ಬಿಜೆಪಿ ಶಾಸಕರಾರೂ ಸಚಿವರಾಗಿ ಅಧಿಕಾರ ಸ್ವೀಕರಿಸದಂತೆ ಮಾಡಿತು. ಇದರಿಂದ ಪಕ್ಷದಲ್ಲಿ ತೀವ್ರ ಅಸಮಾಧಾನ ಕಾಣಿಸಿಕೊಂಡಿತ್ತು. ಈ ವೇಳೆ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ (ಮಾರ್ಚ್ 31ರ ನಂತರ) ಸಂಪುಟ ವಿಸ್ತರಣೆ ಮಾಡಲಾಗುವುದು. ಉಮೇಶ್ ಕತ್ತಿ ಸೇರಿದಂತೆ ಮೂಲ ಬಿಜೆಪಿಯ ಮೂವರು ಶಾಸಕರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದರು. ಹೀಗಾಗಿ ಮಾರ್ಚ್ ಆರಂಭದಿಂದಲೇ ಎರಡು ಸಚಿವ ಸ್ಥಾನಗಳಿಗೆ ಸಾಕಷ್ಟು ಪೈಪೋಟಿ, ಲಾಬಿ ಶುರುವಾಗಿತ್ತು. ಆದರೆ, ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನಾ ಸೋಂಕು ಸಚಿವ ಸಂಪುಟ ವಿಸ್ತರಣೆ ಮೇಲೂ ತನ್ನ ಕರಿನೆರಳು ಬೀರಿದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಸಚಿವರು, ಸರ್ಕಾರ ಕರೋನಾ ಸೋಂಕು ನಿಯಂತ್ರಣದ ಕೆಲಸದಲ್ಲಿ ನಿರತವಾಗಿದೆ. ಸದ್ಯಕ್ಕಂತೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೋನಾ ನಿಯಂತ್ರಣ ಕೆಲಸದಿಂದ ಹೊರಬಂದು ಸಂಪುಟ ವಿಸ್ತರಣೆ ಕುರಿತು ಯೋಚಿಸುವ ಸ್ಥಿತಿಯಲ್ಲಿ ಇಲ್ಲ. ಇನ್ನೊಂದೆಡೆ ಇಡೀ ದೇಶವೇ ಕರೋನಾ ವಿರುದ್ಧ ಸಮರ ಸಾರಿರುವುದರಿಂದ ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಸಂಪುಟ ವಿಸ್ತರಣೆ ಕುರಿತು ಯೋಚಿಸುವ ಪುರುಸೋತ್ತು ಇಲ್ಲ. ಇನ್ನೊಂದೆಡೆ ಕರೋನಾ ಸೋಂಕು ರಾಜದ್ಯದಲ್ಲಿ ಹರಡಲಾರಂಭಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಚಿವಾಕಾಂಕ್ಷಿಗಳಲ್ಲಾಗಲೀ, ಬಿಜೆಪಿಯಲ್ಲಾಗಲೂ ಯಾವುದೇ ಸದ್ದು ಕೇಳಿಸುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವಾಕಾಂಕ್ಷಿಯೊಬ್ಬರು, ಸದ್ಯಕ್ಕಂತೂ ಸಂಪುಟ ವಿಸ್ತರಣೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಕರೋನಾ ಸೋಂಕು ನಿಯಂತ್ರಣಕ್ಕೆ ಬಂದರೂ ಮುಖ್ಯಮಂತ್ರಿಯಾಗಲಿ, ಹೈಕಮಾಂಡ್ ನಾಯಕರಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಏಪ್ರೀಲ್ ಮೊದಲ ವಾರದೊಳಗೆ ಕರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದರೆ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಯಡಿಯೂರಪ್ಪ ಅವರ ಮನಸ್ಸಿನಲ್ಲಿ ಏನಿದೆಯೋ ಯಾರಿಗೆ ಗೊತ್ತು.
Kannada News » National » Stop commercial activities within 500 metres of Taj Mahal Supreme Court Orders Kannada News Taj Mahal: ತಾಜ್ ಮಹಲ್​ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ; ಸುಪ್ರೀಂ ಕೋರ್ಟ್​ ಆದೇಶ 17ನೇ ಶತಮಾನದಲ್ಲಿ ಬಿಳಿ ಅಮೃತಶಿಲೆಯಲ್ಲಿ ನಿರ್ಮಿಸಲಾದ ಈ ತಾಜ್​ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ತಾಜ್ ಮಹಲ್ TV9kannada Web Team | Edited By: Sushma Chakre Sep 27, 2022 | 1:21 PM ನವದೆಹಲಿ: ವಿಶ್ವವಿಖ್ಯಾತ ತಾಜ್ ಮಹಲ್‌ನ (Taj Mahal) 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದೆ. ಈ ನಿರ್ದೇಶನವನ್ನು ಪಾಲಿಸುವಂತೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೋರ್ಟ್​ ಸೂಚಿಸಿದೆ. 17ನೇ ಶತಮಾನದಲ್ಲಿ ಬಿಳಿ ಅಮೃತಶಿಲೆಯಲ್ಲಿ ನಿರ್ಮಿಸಲಾದ ಈ ತಾಜ್​ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ತಾಜ್ ಮಹಲ್ ಬಳಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡುವ ಮೂಲಕ ಈ ಸ್ಮಾರಕದ ಸಂರಕ್ಷಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್​ಗೆ ಹಿರಿಯ ವಕೀಲ ಎಡಿಎನ್ ರಾವ್ ಅವರ ಸಲ್ಲಿಕೆಗಳನ್ನು ನ್ಯಾಯಪೀಠವು ಪರಿಶೀಲಿಸಿತು. 2000ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್​ ಇದೇ ರೀತಿಯ ಆದೇಶವನ್ನು ನೀಡಿತ್ತು. ಆದರೆ, ಸಮಯದ ದೀರ್ಘಾವಧಿಯ ದೃಷ್ಟಿಯಿಂದ ಆ ನಿರ್ದೇಶನವನ್ನು ಪುನರುಚ್ಚರಿಸುವುದು ಸೂಕ್ತವಾಗಿದೆ ಎಂದು ವಕೀಲ ರಾವ್ ಹೇಳಿದರು. ಇದನ್ನೂ ಓದಿ: Taj Mahal Rooms Pictures ತಾಜ್ ಮಹಲ್​​ನ ಮುಚ್ಚಿದ ಕೊಠಡಿಗಳ ಚಿತ್ರ ಬಿಡುಗಡೆ ಮಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಿರಿಯ ವಕೀಲರ ಮಾತಿಗೆ ಸಮ್ಮತಿಸಿದ ನ್ಯಾಯಪೀಠವು ತಾಜ್‌ಮಹಲ್‌ನ 500 ಮೀಟರ್ ವ್ಯಾಪ್ತಿಯನ್ನು ತಕ್ಷಣವೇ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಂದ ತೆರವುಗೊಳಿಸುವಂತೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ. 500 ಮೀಟರ್ ವ್ಯಾಪ್ತಿಯ ಹೊರಗೆ ಜಾಗ ಮಂಜೂರು ಮಾಡಿರುವ ಅಂಗಡಿ ಮಾಲೀಕರ ಗುಂಪಿನ ಅರ್ಜಿಯ ಮೇರೆಗೆ ಈ ಆದೇಶ ಬಂದಿದೆ. ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಎಂಸಿ ಧಿಂಗ್ರಾ ಅವರು ಸ್ಮಾರಕದ ಪಶ್ಚಿಮ ದ್ವಾರದ ಬಳಿ ಅಕ್ರಮ ವ್ಯಾಪಾರ ಚಟುವಟಿಕೆಗಳು ಬೆಳಕಿಗೆ ಬಂದಿದ್ದರಿಂದ ಹಿಂದಿನ ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ದೂರಿದ್ದಾರೆ. ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಲು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಸೂಕ್ತ ಆದೇಶಗಳನ್ನು ನೀಡುವಂತೆ ವಕೀಲ ಧಿಂಗ್ರಾ ಪೀಠವನ್ನು ಒತ್ತಾಯಿಸಿದ್ದಾರೆ. No commercial activities within 500 metres of Taj Mahal: SC Read @ANI Story | https://t.co/IBynhw78xE#TajMahal #Agra #SupremeCourtOfIndia pic.twitter.com/bdFwieyhWo — ANI Digital (@ani_digital) September 27, 2022 1631ರಲ್ಲಿ ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಪತ್ನಿ ಮುಮ್ತಾಜ್ ಮಹಲ್ ಅವರ ಸ್ಮರಣಾರ್ಥವಾಗಿ ತಾಜ್ ಮಹಲ್ ಅನ್ನು ನಿರ್ಮಿಸಲಾಗಿತ್ತು. ಈ ಸ್ಮಾರಕ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಕೂಡ ಆಗಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಉತ್ತರ ಪ್ರದೇಶದ ಆಗ್ರಾ, ಫಿರೋಜಾಬಾದ್, ಮಥುರಾ, ಹತ್ರಾಸ್ ಮತ್ತು ಇಟಾ ಮತ್ತು ರಾಜಸ್ಥಾನದ ಭರತ್‌ಪುರ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಸುಮಾರು 10,400 ಚದರ ಕಿ.ಮೀ ವಿಸ್ತೀರ್ಣವಿರುವ ಪರಿಸರ ಮಾಲಿನ್ಯದಿಂದ ಸ್ಮಾರಕವನ್ನು ರಕ್ಷಿಸಲು ತಾಜ್ ಟ್ರೆಪೆಜಿಯಂ ವಲಯವನ್ನು (ಟಿಟಿಜೆಡ್) ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗ ಅಲ್ಲ,ಕಾರಂಜಿ; ತಾಜ್ ಮಹಲ್​​ನ ಕಾರಂಜಿಗಳನ್ನು ಮುಚ್ಚಿ: ಅಸಾದುದ್ದೀನ್ ಓವೈಸಿ ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಲೂ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಾದ ನಿಯಮಗಳ ಜೊತೆಗೆ, ಬೇರೆ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವಂತಿಲ್ಲ. ಈ ಸ್ಮಾರಕದ ಬಳಿ ಮರವನ್ನು ಸುಡುವುದನ್ನು ಮತ್ತು ಇಡೀ ಪ್ರದೇಶದಲ್ಲಿ ಪುರಸಭೆಯ ಘನತ್ಯಾಜ್ಯ ಮತ್ತು ಕೃಷಿ ತ್ಯಾಜ್ಯವನ್ನು ಸುಡುವುದನ್ನು ನಿಷೇಧಿಸಲಾಗಿದೆ. ತಾಜ್ ಮಹಲ್ ಬಳಿ ಅಕ್ರಮ ವ್ಯವಹಾರ ನಡೆಸಲಾಗುತ್ತಿದ್ದು, ಇದು ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನೂ ಓದಿ Viral News: ಕೆಟ್ಟ ಕನಸಿಗೆ ಹೆದರಿ ಕದ್ದ ದೇವರ ವಿಗ್ರಹಗಳನ್ನು ವಾಪಾಸ್ ತಂದಿಟ್ಟ ಕಳ್ಳರು; ಅಂಥದ್ದೇನಾಯ್ತು? Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಕಾಲ್ಪನಿಕ ಕತೆ ಎಂದ ವಿಕಿಪೀಡಿಯಾ ಬರಹ; ವಿವೇಕ್ ಅಗ್ನಿಹೋತ್ರಿ ತೀವ್ರ ಆಕ್ಷೇಪ
ತೌಲನಿಕ ಸಾಹಿತ್ಯ ಮತ್ತು ಇತರ ಲೇಖನಗಳು (1998) ಎಂಬ ನನ್ನ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿತ್ತು. ಆಗ ಪ್ರಸಾರಾಂಗದ ನಿರ್ದೇಶಕರಾಗಿದ್ದವರು ಪ್ರಸಿದ್ಧ ಪ್ರಾಧ್ಯಾಪಕ-ಕವಿ-ಚಿಂತಕ ಡಾ. ಅರವಿಂದ ಮಾಲಗತ್ತಿಯವರು. ಆ ಸಂಕಲನಕ್ಕೆ ಕನ್ನಡದ ಪ್ರಸಿದ್ಧ ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ. ಎಲ್. ಎಸ್. ಶೇಷಗಿರಿ ರಾವ್ ಅವರು ದೀರ್ಘ ಮುನ್ನುಡಿಯನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದ್ದರು. ಡಾ. ಅರವಿಂದ ಮಾಲಗತ್ತಿ ಮತ್ತು ಡಾ. ಎಲ್. ಎಸ್. ಶೇಷರಿಗಿರಾವ್ ಅವರಿಗೆ ಆಭಾರಿಯಾಗಿದ್ದೇನೆ. ಆ ಸಂಕಲನದ ಮೊದಲ ಭಾಗದಲ್ಲಿ `ತೌಲನಿಕ ಅಧ್ಯಯನ’ ಕುರಿತ ಎರಡೋ ಮೂರೋ ಲೇಖನಗಳಿದ್ದವು. ಉಳಿದವು ಕೆಲವು ಪ್ರಸಿದ್ಧ ಲೇಖಕರ ಸಾಹಿತ್ಯಕ ಸಾಧನೆಯನ್ನು ಕುರಿತವು. ಈ ಪುಸ್ತಕದ ಶೀರ್ಷಿಕೆ ಗಮನಿಸಿದ ಹಲವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತೌಲನಿಕ ಸಾಹಿತ್ಯಕ್ಕೆ ಮೀಸಲಾದ ಪುಸ್ತಕವಿದೆಂದು ಭಾವಿಸಿದರು. ಯಾಕೋ ಹಲವು ವರ್ಷಗಳ ನಂತರವೂ ಈ ಪುಸ್ತಕ ಪುನರ್ ಮುದ್ರಣವಾಗಿರಲಿಲ್ಲ. ತೌಲನಿಕ ಅಧ್ಯಯನ ಕ್ಷೇತ್ರದಲ್ಲಿ ಪಠ್ಯಪೂರಕ ಕೃತಿಗಳ ಅಭಾವವಿದ್ದುದರಿಂದ ಅಭಿನವದ ರವಿಕುಮಾರ್ ಈ ಕೃತಿಯನ್ನು ಪರಿಷ್ಕರಿಸಿಕೊಡಲು ಕೋರಿದರು. ಅದರಂತೆ ನಾನು ಹಿಂದೆ ಬರೆದಿದ್ದ `ತೌಲನಿಕ ಅಧ್ಯಯನ’ದ ಮೊದಲನೆಯ ಮುದ್ರಣದಲ್ಲಿದ್ದ ಕೆಲವು ಲೇಖನಗಳನ್ನು ಉಳಿಸಿಕೊಂಡು, ಇತರೆಡೆಗಳಲ್ಲಿ ಪ್ರಕಟವಾಗಿದ್ದ `ತೌಲನಿಕ ಸಾಹಿತ್ಯ ಅಧ್ಯಯನ’ ಕುರಿತ ಆನ್ವಯಿಕ ಲೇಖನಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇನೆ. -ಸಿ.ಎನ್. ರಾಮಚಂದ್ರನ್ (ಅರಿಕೆಯಿಂದ) – See more at: https://abhinavabook.myinstamojo.com/product/3016581/comparative-literature/#sthash.MiiYU7MH.dpuf
ಈ ವೆಬ್‌ಸೈಟ್ ಅನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಮತ್ತು ನಿರ್ವಹಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು / ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕ ಜವಾಬ್ದಾರಿಯನ್ನು ಹೊಂದುವುದಿಲ್ಲ. ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ / ಖಾಸಗಿ ಸಂಸ್ಥೆಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಮಾಹಿತಿಯ ಹೈಪರ್ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನುಒಳಗೊಂಡಿರಬಹುದು. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ ಈ ಲಿಂಕ್‌ಗಳನ್ನು ಮತ್ತು ಪಾಯಿಂಟರ್‌ಗಳನ್ನು ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ ಒದಗಿಸುತ್ತಿದೆ. ನೀವುಹೊರಗಿನ ವೆಬ್‌ಸೈಟ್‌ಗೆ ಲಿಂಕ್ ಅನ್ನು ಆಯ್ಕೆ ಮಾಡಿದಾಗ, ನೀವು ಈ ವೆಬ್‌ಸೈಟ್ ಅನ್ನು ತೊರೆಯುತ್ತಿರುವಿರಿ ಮತ್ತು ಹೊರಗಿನ ವೆಬ್‌ಸೈಟ್‌ನ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಸುರಕ್ಷತಾ ನೀತಿಗಳಿಗೆ ಒಳಪಟ್ಟಿರುತ್ತೀರಿ. ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರವು ಅಂತಹ ಲಿಂಕ್ ಪುಟಗಳ ಲಭ್ಯತೆಯನ್ನು ಎಲ್ಲಾ ಸಮಯದಲ್ಲೂ ಖಾತರಿಪಡಿಸುವುದಿಲ್ಲ. ಈ ವೆಬ್‌ಸೈಟ್‌ನಲ್ಲಿರುವ ವಿಷಯದ ನಿಖರತೆ ಮತ್ತು ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ನಿರ್ಣಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.ಯಾವುದೇ ಅಸ್ಪಷ್ಟತೆ ಅಥವಾ ಅನುಮಾನಗಳಿದ್ದಲ್ಲಿ, ಬಳಕೆದಾರರು ಇಲಾಖೆ ಮತ್ತು / ಅಥವಾ ಸಂಬಂಧಪಟ್ಟ ವಿಭಾಗ (ಗಳನ್ನು) ಪರಿಶೀಲಿಸಲು ಮತ್ತು ಸೂಕ್ತ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ನ ಬಳಕೆಗೆ ಸಂಬಂಧಿಸಿದಂತೆಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಖರ್ಚು, ನಷ್ಟ ಅಥವಾ ಹಾನಿಗೆ, ಮಿತಿಯಿಲ್ಲದೆ, ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ ಅಥವಾ ಹಾನಿ, ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ, ಬಳಕೆಯಿಂದ ಉಂಟಾಗುವ, ಅಥವಾ ಬಳಕೆಯ ನಷ್ಟ, ದತ್ತಾಂಶ, ಸೇರಿದಂತೆ ಯಾವುದೇ ಕಾನೂನಾತ್ಮಕಜವಾಬ್ದಾರಿಯನ್ನು ಇಲಾಖೆ ಹೊಂದಿರುವುದಿಲ್ಲ. ಈ ಪುಟವು ಸರ್ಕಾರದ ವೆಬ್‌ಸೈಟ್‌ಗಳು / ವೆಬ್ ಪುಟಗಳಿಗೆ ಲಿಂಕ್‌ಗಳನ್ನು ಸಹ ಒದಗಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು. ಈ ವೆಬ್ಸೈಟ್ಗಳ ವಿಷಯವು ಆಯಾ ಸಂಸ್ಥೆಗಳ ಒಡೆತನದಲ್ಲಿದೆ ಮತ್ತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಅವರನ್ನು ಸಂಪರ್ಕಿಸಬಹುದು
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಶಸ್ತ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಗೂಳೀಹಟ್ಟಿ ಶೇಖರ್‌ ಹೇಳಿದರು. Govindaraj S First Published Nov 13, 2022, 1:05 PM IST ಹೊಸದುರ್ಗ (ನ.13): ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಶಸ್ತ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಗೂಳೀಹಟ್ಟಿ ಶೇಖರ್‌ ಹೇಳಿದರು. ತಾಲೂಕಿನ ಶ್ರೀರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸಾ ಘಟಕ ಉದ್ಘಾಟಿಸಿ ಮಾತನಾಡಿದರು. ಶ್ರೀರಾಂಪುರ ಹೋಬಳಿ ಕೇಂದ್ರ ಜಿಲ್ಲೆ ಗಡಿ ಭಾಗವಾಗಿದ್ದು, ಇಲ್ಲಿಂದ ನಗರ ಪ್ರದೇಶಗಳು ದೂರವಿರುವ ಕಾರಣದಿಂದ ಅಲ್ಲದೆ ಕಡು ಬಡುವರು ಹೆಚ್ಚಾಗಿರುವ ಕಾರಣ ತುರ್ತು ಸಂದರ್ಭಗಳಲ್ಲಿ ಹೆರಿಗೆಗಾಗಿ ದೂರದ ಪ್ರದೇಶಗಳಿಗೆ ತೆರಳಲು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸಾ ಘಟಕ ತೆರೆಯಲಾಗಿದೆ. ಈ ಕೇಂದ್ರ ನೆರೆಯ ಆರೋಗ್ಯ ಕೇಂದ್ರಗಳಾದ ಬೆಲಗೂರು ಹಾಗೂ ಕೆಕೆಪುರ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರು ಸದುಪಯೋಗಪಡಿಸಿಕೊಳ್ಳಿ ಎಂದರು. ಈ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಸ್ಕ್ಯಾನಿಂಗ್‌ ಸೆಂಟರ್‌ ಹಾಗೂ ಗುಣಮಟ್ಟದ ವಿದ್ಯುತ್‌ ಪ್ರಸರಣಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್‌ ವ್ಯವಸ್ಥೆ ಶೀಘ್ರದಲ್ಲಿಯೇ ಕಲ್ಪಿಸಲಾಗುವುದು ಅಲ್ಲದೆ ಸಿಬ್ಬಂದಿ ಕೊರತೆಯನ್ನು ಬಗೆಹರಿಸುವಂತೆ ವೇದಿಕೆಯಲ್ಲಿದ್ದ ಡಿಎಚ್‌ಓ ರಂಗನಾಥ್‌ಅವರಿಗೆ ಸೂಚಿಸಿದರು. Shivamogga: 268 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ ಅಧಿಕಾರಿಗಳು ಡಿಎಚ್‌ಓ ರಂಗನಾಥ್‌ ಮಾತನಾಡಿ, ಶ್ರೀರಾಂಪುರ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ಜನಸಂಖ್ಯೆ ಇದೆ. ಪ್ರತಿ ತಿಂಗಳು 150ಕ್ಕೂ ಹೆಚ್ಚು ಹೆರಿಗೆ ಕೇಸ್‌ ಬರುತ್ತವೆ. ಆದರೆ ಇಲ್ಲಿ ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ದೂರದ ಪ್ರದೇಶಗಳಿಗೆ ಹೊಗುತ್ತಿದ್ದಾರೆ. ಇದನ್ನು ಮನಗಂಡು ಮಾನ್ಯ ಶಾಸಕರು ಹಾಗೂ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಶತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಇಲ್ಲಿ ಸಿಬ್ಬಂದಿಯ ಕೊರೆತ ನೀಡಿಸಲು ಹೆಚ್ಚುವರಿ ದಾದಿಯರು, ಶಸ್ತ್ರ ಚಿಕಿತ್ಸೆಗೆ ಅಗತ್ಯವಾಗಿರುವ ಅರವಳಿಕೆ ತಜ್ಞರನ್ನು ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಅಲ್ಲದೆ ಎಕ್ಸ್‌ರೇ ಟೆಕ್ನೀಶಯನ್‌ ಅವರನ್ನು 15 ದಿನದೊಳಗಾಗಿ ಸರ್ಕಾರವೇ ನೇಮಕ ಮಾಡಿಕೊಳ್ಳಲಿದೆ. ಒಂದು ವೇಳೆ ನೇಮಕ ಪ್ರಕ್ರಿಯೇ ತಡವಾದರೆ ಹೊರಗುತ್ತಿಗೆ ಆಧಾರದ ಮೇಲಾದರೂ ನೇಮಕ ಮಾಡಿಕೊಡಲಾಗುವುದು ಎಂದರು. ಕುರುಬ ಸಮಾಜ ಪರಿಶಿಷ್ಟ ಪಂಗಡ ಸೇರ್ಪಡೆಗೆ ಸಹಮತ: ಶಾಸಕ ತಿಪ್ಪಾರೆಡ್ಡಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರೇಣುಪ್ರಸಾದ್‌, ಟಿಎಚ್‌ಓ ರಾಘವೇಂದ್ರ ಪ್ರಸಾದ್‌, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಯೋಗೀಶ್‌, ಸ್ತ್ರೀರೋಗ ತಜ್ಞರಾದ ಲೋಹಿತ್‌, ಬಿಇಓ ಎಲ್‌.ಜಯಪ್ಪ, ಗ್ರಾಪಂ ಸದಸ್ಯರುಗಳು, ಕೆಕೆಪುರ ಹಾಗೂ ಬೆಲಗೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಅರವಳಿಕೆ ತಜ್ಞರು ಹಾಗೂ ಸಿಬ್ಬಂದಿ ಹಾಜರಿದ್ದರು.
ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಹೇರೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊದಲೂರು ಸದಸ್ಯೆ ಗೌರಮ್ಮ ಅವಿರೋಧವಾಗಿ ಶನಿವಾರ ಆಯ್ಕೆಯಾದರು. ಹೇರೂರು ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಶಿರಸ್ತೇದಾರ್ ಶ್ರೀನಿವಾಸ್ ನಡೆಸಿಕೊಟ್ಟರು. ಎಸ್ಸಿ ಮಹಿಳಾ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಕಿಟ್ಟದಕುಪ್ಪೆ ಗಂಗಮ್ಮ ರಾಜೀನಾಮೆ ಸಲ್ಲಿಸಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊದಲೂರು ಗೌರಮ್ಮ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಸದಸ್ಯರ ಒಮ್ಮತದಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ನಂತರ ಸುದ್ದಿಗಾರರ ಜತೆ ಮಾತನಾಡಿದ ನೂತನ ಉಪಾಧ್ಯಕ್ಷೆ ಗೌರಮ್ಮ, ಗುಬ್ಬಿ ಪಟ್ಟಣಕ್ಕೆ ಹೊಂದಿಕೊಂಡ ಹೇರೂರು ಗ್ರಾಪಂ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಸರ್ಕಾರದ ಅನುದಾನ ಬಳಸಿ ಅಭಿವೃದ್ದಿ ಕೆಲಸ ಮಾಡಿ ಮಾದರಿ ಗ್ರಾಪಂ ಎನಿಸಿಕೊಳ್ಳಲು ಶ್ರಮಿಸುತ್ತೇನೆ ಎಂದರು. ಗ್ರಾಪಂ ಅಧ್ಯಕ್ಷ ಸೋಮಶೇಖರ್ ಮಾತನಾಡಿ ಎಲ್ಲಾ ಸದಸ್ಯರು ಒಗ್ಗೂಡಿ ಪಂಚಾಯಿತಿ ಅಭಿವೃದ್ಧಿ ಮಾಡುತ್ತಿದ್ದೇವೆ. ಪಕ್ಷಾತೀತ ನಿಲುವು ಜೊತೆಗೆ ಶಾಸಕರು, ಸಂಸದರಿಂದ ಅನುದಾನ ತರುವಲ್ಲಿ ಶ್ರಮಿಸಿದ್ದೇವೆ. ಹೆದ್ದಾರಿಗೆ ಹೊಂದಿಕೊಂಡ ಈ ಹೇರೂರು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಕ್ಕೂ ಕುಡಿಯುವ ನೀರು, ರಸ್ತೆ, ಬೀದಿ ದೀಪ ಒದಗಿಸಿದ್ದೇವೆ. ವಿಶೇಷ ಅನುದಾನ ತರುವ ಜೊತೆಗೆ ತೆರಿಗೆ ಸಂಗ್ರಹ ಮಾಡುವ ಮೂಲಕ ಆದಾಯದ ಮೂಲ ಹೆಚ್ಚಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸದಸ್ಯರಾದ ಶಿವಪ್ಪ, ಶ್ರೀನಿವಾಸ್, ರಾಧಾಮಣಿ, ಬಿಲ್ಕ್ಸ್ ಬಾನು, ರಮೇಶ್, ರವೀಶ್, ರೇಣುಕಪ್ಪ, ಜಯಣ್ಣ, ಶೋಭಾ, ಪವನ್, ವೆಂಕಟೇಶ್, ಮುಖಂಡರಾದ ರಂಗಸ್ವಾಮಯ್ಯ, ಸಂತೋಷ್, ಪುಟ್ಟಸ್ವಾಮಯ್ಯ, ಮೂರ್ತಿ, ವಿಜಯ್, ಪಿಡಿಒ ಪ್ರಶಾಂತಕುಮಾರ್ ಇತರರು ಇದ್ದರು.
Melouza ಆರಂಭದಲ್ಲಿ ಮಳೆ ಬಾರದೆ ಆಲೂಗೆಡ್ಡೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಈಗ ಹುಲುಸಾಗಿ ಬೆಳೆದು ನಿಂತಿರುವ ಬೆಳೆಗೆ ಅಂಗಮಾರಿ ರೋಗದ ಭೀತಿ ಕಾಡುತ್ತಿದೆ. ಮುಖ್ಯಾಂಶಗಳು ಅರಕಲಗೂಡು, ಆಲೂರು, ಹಾಸನ ತಾಲ್ಲೂಕಿನಲ್ಲಿ ಹೆಚ್ಚಾಗಿ ಆಲೂಗೆಡ್ಡೆ ಬೆಳೆಯಲಾಗುತ್ತದೆ. 15 ವರ್ಷಗಳ ಹಿಂದೆ ಸುಮಾರು 50 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಆಲೂಗೆಡ್ಡೆ ಬೆಳೆ, ಈ ವರ್ಷ ಕೇವಲ 3,600 ಹೆಕ್ಟೇರ್‌ಗೆ ಇಳಿದಿದೆ. ಮಳೆ, ರೋಗದ ಬಾಧೆ ಕಾಡದಿದ್ದರೆ, ಒಳ್ಳೆಯ ಬೆಳೆ ಬರುತ್ತದೆ. ಆಗ ಮಾರುಕಟ್ಟೆಯ ಸಮಸ್ಯೆ ಎದುರಾಗುತ್ತದೆ. ಆದರೆ 3–4 ವರ್ಷದಿಂದ ಮಾರುಕಟ್ಟೆಯನ್ನು ನೋಡುವ ಪರಿಸ್ಥಿತಿಯೇ ಬರುತ್ತಿಲ್ಲ. ಆಲೂಗೆಡ್ಡೆ ಹೊಲದಲ್ಲಿಯೇ ಹಾಳಾಗಿ ಹೋಗುತ್ತಿದೆ. ‘ಈ ವರ್ಷ 190 ಹೆಕ್ಟೇರ್‌ ಬೆಳೆ ಮಳೆಯಿಂದ ಹಾಳಾಗಿದೆ’ ಎನ್ನುವುದು ತೋಟಗಾರಿಕೆ ಇಲಾಖೆಯ ಮಾಹಿತಿ. ಆದರೆ, ‘ಶೇ 50 ರಷ್ಟು ಬೆಳೆ ನಷ್ಟವಾಗಿದೆ’ ಎನ್ನುವುದು ರೈತರ ವಾದ. ‘ಪ್ರತಿ ಎಕರೆ ಆಲೂಗೆಡ್ಡೆ ಬೆಳೆಯಲು ರೂ. 50 ಸಾವಿರ ಖರ್ಚಾಗುತ್ತದೆ. ಕಳಪೆ ಗುಣಮಟ್ಟದ ಬಿತ್ತನೆ ಬೀಜ, ಮಳೆ, ಅಂಗಮಾರಿ ರೋಗ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ರೋಗ ಲಕ್ಷಣಗಳು: ಅಂಗಮಾರಿ ರೋಗ ತಗುಲಿದರೆ ಮೊದಲಿಗೆ ನೀರಿನಿಂದ ಆವೃತವಾದ ದುಂಡನೆಯ ಮಚ್ಚೆಗಳು ಎಲೆಯ ಅಂಚಿನಲ್ಲಿ ಕಾಣಿಸುತ್ತಿವೆ. ಈ ಮಚ್ಚೆಗಳು ಕಂದುಬಣ್ಣದಿಂದ ಕೂಡಿದ್ದು, ನಂತರ ಕಪ್ಪಾಗಿ ಬದಲಾಗುತ್ತದೆ. ಎಲೆಯ ಕೆಳ ಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದಿಂದ ಕೂಡಿರುತ್ತದೆ. ರೋಗವು ಗಡ್ಡೆಗೆ ಹರಡುತ್ತದೆ. ರೋಗ ಹೆಚ್ಚಾದರೆ ಗಿಡ ಸಾಯುತ್ತದೆ. ರೋಗ ಲಕ್ಷಣಗಳು ಕಂಡುಬಂದ ಪ್ರಾರಂಭಿಕ ಹಂತದಲ್ಲಿ ಸಸ್ಯ ಸಂರಕ್ಷಣಾ ಔಷಧಿ ಸಿಂಪಡಣೆ ಮಾಡಬೇಕು.
ಸೌರಭ್ ಕುಲಕರ್ಣಿ ನಿರ್ದೇಶನದ "ಸಿರಿ ಲಂಬೋದರ ವಿವಾಹ" (ಎಸ್ ಎಲ್ ವಿ) ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಖ್ಯಾತ ನಟ ರಮೇಶ್ ಅರವಿಂದ್ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟೀಸರ್ ವಿಭಿನ್ನವಾಗಿದ್ದು, A2 music ಮೂಲಕ ಬಿಡುಗಡೆಯಾಗಿದೆ. ಸೇರಿ ನಮ್ಮ ಚಿತ್ರದ ಮುಹೂರ್ತ ನೆರವೇರಿತು. ಈಗ ಚಿತ್ರೀಕರಣ ಪೂರ್ಣವಾಗಿ, ಮೊದಲಪ್ರತಿ ಸಿದ್ದವಾಗಿದೆ. "ಸಿರಿ ಲಂಬೋದರ ವಿವಾಹ" ಕಮರ್ಷಿಯಲ್ ಎಂಟರ್ಟೈನ್ಮೆಂಟ್ ವಿತ್ ಎ ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ಸಿರಿ ಹಾಗೂ ಲಂಬೋದರ ಈ ಚಿತ್ರದ ನಾಯಕ, ನಾಯಕಿ ಅಲ್ಲ. ಮತ್ತೆ "ಸಿರಿ ಹಾಗೂ ಲಂಬೋದರ" ಯಾರು ಎಂದು ತಿಳಿಯಲು ಚಿತ್ರ ನೋಡಬೇಕು. ರಂಗಭೂಮಿ ಕಲಾವಿದರೇ ಹೆಚ್ಚಾಗಿ ಈತನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ. ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ. ಮತ್ತೊಂದು ಖುಷಿಯ ವಿಚಾರವೆಂದರೆ, ಡಿಸೆಂಬರ್ ನಲ್ಲಿ ಓಮನ್ ಹಾಗೂ ದುಬೈ ದೇಶಗಳಲ್ಲಿ ನಮ್ಮ ಚಿತ್ರದ ಪ್ರೀಮಿಯರ್ ನಡೆಯಲಿದೆ. ನಾನು ಸೇರಿದಂತೆ ಅನೇಕ ಸಿನಿಮಾಸಕ್ತರು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೀವಿ. ಟೀಸರ್ ಬಡುಗಡೆ ಮಾಡಿಕೊಟ್ಟ ರಮೇಶ್ ಅರವಿಂದ್ ಅವರಿಗೆ ಧನ್ಯವಾದ ಎಂದರು ಸೌರಭ್ ಕುಲಕರ್ಣಿ. "ಸಿರಿ ಲಂಬೋದರ ವಿವಾಹ" ಸರಳ, ಸುಂದರ ಹಾಗೂ ಕುತೂಹಲ ಕಾಯ್ದುಕೊಳ್ಳುವ ಚಿತ್ರವೆಂದರು ನಟ ಸುಂದರ್ ವೀಣಾ. ನಾವು ಇಡೀ ತಂಡ ಮೂಲತಃ ರಂಗಭೂಮಿ ಅವರು.‌ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಒಳ್ಳೆಯ ಚಿತ್ರ ಮಾಡಿರುವ ಖಷಿಯಿದೆ. ನಾನು ಈ ಚಿತ್ರದಲ್ಲಿ ವೆಡ್ಡಿಂಗ್ ಪ್ಲಾನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಅಂಜನ್ ಎ ಭಾರದ್ವಾಜ್. ನಾನು ಈ ಹಿಂದೆ ಬಿ.ಸುರೇಶ್ ಅವರ "ದೇವರ ನಾಡಲ್ಲಿ" ಚಿತ್ರದಲ್ಲಿ ಅಭಿನಿಯಿಸಿದ್ದೆ. ಆನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸೌರಭ್ ಹಾಗೂ ತಂಡದವರು ಮಾಡಿರುವ ಕಥೆ ಚೆನ್ನಾಗಿದೆ. ನನ್ನ ಪಾತ್ರಕೂಡ ಅಷ್ಟೆ ಚೆನ್ನಾಗಿದೆ ಎನ್ನುತ್ತಾರೆ ನಾಯಕಿ ದಿಶಾ ರಮೇಶ್. ಛಾಯಾಗ್ರಾಹಕ ಕಿಟ್ಟಿ ಕೌಶಿಕ್ , ಸಂಗೀತ ನಿರ್ದೇಶಕ ಸಂಘರ್ಷ್ ಕುಮಾರ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ನಮ್ರತಾ ಚಿತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಟ ಮಂಡ್ಯ ರಮೇಶ್ ಚಿತ್ರತಂಡಕ್ಕೆ ಶುಭ ಕೋರಿದರು. Versato ventures, pavamana creations, Fouress network selutions & Dhupada drushya ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಅಂಜನ್ ಎ ಭಾರದ್ವಾಜ್, ದಿಶಾ ರಮೇಶ್, ರಾಜೇಶ್ ನಟರಂಗ, ಸುಂದರ್ ವೀಣಾ, ಪಿ.ಡಿ.ಸತೀಶ್ ಚಂದ್ರ, ಮಜಾಭಾರತದ ಶಿವು ಹಾಗೂ ಸುಶ್ಮಿತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ ಕಾಳೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
'ಕೀಟ ವಲಸೆ' ಎಂಬ ಪದವು ಬಣ್ಣಬಣ್ಣದ ಚಿಟ್ಟೆಗಳ ಪ್ರಸಿದ್ಧವಾದ ವಲಸೆಯನ್ನು ನೆನಪಿಸುತ್ತದೆ; ಸಾವಿರಾರು ಮೊನಾರ್ಕ್ ಚಿಟ್ಟೆಗಳು ಮೆಕ್ಸಿಕೊದಿಂದ ದಕ್ಷಿಣ ಕೆನಡಾಕ್ಕೆ ತೆರಳುವ ಅಮೋಘ ವಲಸೆಯು ಜಗತ್ಪ್ರಸಿದ್ಧ. ಇಂತಹದ್ದೇ ಒಂದು ಕೀಟ ವಲಸೆ, ಆದರೆ ಚಿಟ್ಟೆಗಳಷ್ಟು ವರ್ಣಮಯವಲ್ಲದ್ದು, ಹಿಂದೂ ಮಹಾಸಾಗರದ ಉದ್ದಗಲಕ್ಕೂ ನಡೆಯುವುದು ಕಂಡುಬಂದಿದೆ. ಡ್ರಾಗನ್ ಫ್ಲೈ ಅಥವಾ ಕೊಡತಿ ಕೀಟಗಳ ಈ ವಲಸೆಯು ಅದ್ಭುತವಾಗಿದ್ದು, ದಾಖಲಾದ ಅತೀ ಹೆಚ್ಚು ದೂರದ ಕೀಟವಲಸೆ ಎಂದು ನಂಬಲಾಗಿದೆ. ಪ್ರತಿ ವರ್ಷ ಮುಂಗಾರು ಮಳೆ ಆರಂಭವಾಗುವುದರೊಂದಿಗೆ, ಭಾರತದ ಬಹುತೇಕ ಭಾಗಗಳಲ್ಲಿ ಕೊಡತಿಕೀಟಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತದೆ. ಈ ಹಗುರವಾದ ಚುರುಕುಬುದ್ಧಿಯ ಹಾರುವ ಕೀಟಗಳು ಸಾಮಾನ್ಯವಾಗಿ ನೀರಿನ ಗುಂಡಿಗಳು, ಕೆಸರಿನ ಹೊಂಡಗಳ ಬಳಿ ಸುತ್ತುವರಿಯುತ್ತವೆ ಮತ್ತು ಅಲ್ಲಿ ಮೊಟ್ಟೆಯಿಟ್ಟು ಮರಿ ಮಾಡಿ ತಮ್ಮ ಜೀವನ ಚಕ್ರ ಪೂರ್ಣಗೊಳಿಸಿಕೊಳ್ಳುತ್ತವೆ. ಆದರೆ ಇತ್ತೀಚಿನವರೆಗೂ ಈ ಹುಳಗಳು ಅಲ್ಲಿಗೆ ಎಲ್ಲಿಂದ ಬಂದವು ಮತ್ತು ಮುಂಗಾರು ಮುಗಿದ ನಂತರ ಅಲ್ಲಿಂದ ಎಲ್ಲಿಗೆ ಹೋದವು ಎಂಬುದು ಅಸ್ಪಷ್ಟವಾಗಿತ್ತು. ಜೀವವಿಜ್ಞಾನಿ ಡಾ. ಚಾರ್ಲ್ಸ್ ಆಂಡರ್ಸನ್, ಮಾಲ್ಡೀವ್ಸ್ ದ್ವೀಪದಲ್ಲಿ ಕೊಡತಿಕೀಟಗಳನ್ನು ಕಂಡಾಗ ಆಶ್ಚರ್ಯ ಚಕಿತರಾದರು; ಅವುಗಳ ಜೀವನಚಕ್ರವನ್ನು ನಿರ್ವಹಿಸಲು ಸಿಹಿನೀರಿನ ಹೊಂಡಗಳೇ ಇಲ್ಲದ ಇಲ್ಲಿಗೆ ಏಕೆ ಹಾಗೂ ಹೇಗೆ ಬಂದವು ಎಂದು ಅಚ್ಚರಿಗೊಳ್ಳುತ್ತಾ ಅವುಗಳನ್ನು ಕೂಲಂಕುಶವಾಗಿ ಗಮನಿಸಲು ಪ್ರಾರಂಭಿಸಿದರು. ಪಶ್ಚಿಮ ಭಾರತೀಯ ಕರಾವಳಿ, ಮಾಲ್ಡೀವ್ಸ್, ಸೇಶೆಲ್ಸ್ ಮತ್ತು ಆಫ್ರಿಕಾದ ಭಾಗಗಳಲ್ಲಿ ಕೊಡತಿ ಕೀಟಗಳ ಆಗಮನದ ಬಗ್ಗೆ ಅವರು ಮಾಹಿತಿಯನ್ನು ಪಡೆದರು. ಈ ಅವಲೋಕನಕ್ಕಾಗಿ ೧೪ ವರ್ಷಗಳ ದತ್ತಾಂಶ ಮತ್ತು ಹವಾಮಾನ ಮಾಹಿತಿಯನ್ನು ಸಂಗ್ರಹಿಸಲಾಯಿತು. ಡಾ. ಚಾರ್ಲ್ಸ್ ಆಂಡರ್ಸನ್ ಅವರ ಸಂಶೋಧನೆಗಳು, ಊಹಿಸಲೂ ಸಾಧ್ಯವಿಲ್ಲದ್ದನ್ನು ಖಚಿತ ಪಡಿಸಿದವು; ಅದೇನೆಂದರೆ, ಗ್ಲೋಬ್ ಸ್ಕಿಮ್ಮರ್ ಎಂದೇ ಪ್ರಸಿದ್ಧವಾದ 'ಪಾಂತಲಾ ಫ್ಲಾವೆಸೆನ್ಸ್' ಎಂಬ ಕೊಡತಿಕೀಟವು ಅಕ್ಷರಶಃ ಭೂಮಿಯುದ್ದಗಲಕ್ಕೂ ಹಾರುತ್ತವೇನೋ ಎಂಬಂತೆ ೧೩೦೦೦ ಕಿಲೋಮೀಟರ್ಗಳಷ್ಟು ದೂರ ವಲಸೆ ಹೋಗುತ್ತವೆಯಂತೆ! ಮುಂಗಾರು ಮಾರುತಗಳ ಸಹಾಯವನ್ನೂ ಪಡೆದು ಅವು ಭಾರತೀಯ ಉಪಖಂಡದಿಂದ ಆಫ್ರಿಕಾದ ಪೂರ್ವ ಕರಾವಳಿಗೆ ಮತ್ತು ಮರಳಿ ಭಾರತಕ್ಕೆ ಪ್ರಯಾಣಿಸುತ್ತವೆ ಎಂದು ಧೃಡಪಟ್ಟಿದೆ. ಹಿಂದಿರುಗುವಾಗ ದಾರಿಯಲ್ಲಿ, ಮುಂಗಾರು ಮಳೆಯು ಹುಟ್ಟುಹಾಕಿದ ಸ್ಥಳೀಯ ಸಿಹಿನೀರಿನ ಅಥವಾ ಕೆಸರಿನ ಗುಂಡಿಗಳನ್ನು ತಮ್ಮ ಸಂತಾನೋತ್ಪತ್ತಿಗಾಗಿ ಬಳಸುತ್ತವೆ. ಹೀಗೇ, ಕೀಟ ಪ್ರಪಂಚವು ಯಾವಾಗಲೂ ನಮ್ಮನ್ನು ಅಚ್ಚರಿಗೊಳಿಸುವ ಆಕರ್ಷಕ ಸಂಗತಿಗಳನ್ನು ಒಳಗೊಂಡಿರುತ್ತದೆ; ಅಂತಹ ಅನನ್ಯ ಅಚ್ಚರಿದಾಯಕ ವಿಚಾರಗಳಲ್ಲಿ ಇದೂ ಒಂದಷ್ಟೇ!
ಫಿರ್ಯಾದಿ ಸುವರ್ಣಾ ಗಂಡ ಮಾರುತಿ ವಯ: 35 ವರ್ಷ, ಜಾತಿ: ಕ್ರಿಶ್ಚನ, ಸಾ: ಜನಾವಾಡಾ ರವರ ಗಂಡ ಮಾರುತಿ ತಂದೆ ಮಾಣಿಕ ವಯ: 40 ವರ್ಷ, ಜಾತಿ: ಕ್ರಿಶ್ಚನ, ಉ:ಜೆ.ಸಿ.ಬಿ ಚಾಲಕ, ಸಾ: ಜನವಾಡಾ ಇವರು ಕುಡುಕ ಸ್ವಭಾವದವರಾಗಿದ್ದು, ಸ್ವಲ್ಪ ಮಾನಸಿಕ ಅಸ್ವಸ್ಥ ಸಹ ಹೊಂದಿರುತ್ತಾರೆ, ಗಂಡ ಸುಮಾರು ದಿವಸಗಳಿಂದ ಮನೆಗೆ ಅವಶ್ಯಕವಾದ ವಸ್ತುಗಳು ತಂದು ಕೊಡದೇ ಇದ್ದರಿಂದ, ಮನೆ ನಡೆಸುವುದು ಕಷ್ಟವಾಗಿ ಫಿರ್ಯಾದಿಯು ತನ್ನ ತವರು ಮನೆ ಕರಕ್ಯಾಳ ಗ್ರಾಮದಲ್ಲಿ ಬಂದು ಪ್ರತೀಕವಾಗಿ ವಾಸವಾಗಿದ್ದು, ಗಂಡ ಜೆ.ಸಿ.ಬಿ ಚಾಲಕ ಅಂತಾ ಕೆಲಸ ಮಾಡಿಕೊಂಡು ಬೇರೆ ಕಡೆ ಇರುತ್ತಾರೆ, ಹಿಗಿರುವಾಗ ದಿನಾಂಕ 14-02-2017 ರಂದು ಫಿರ್ಯಾದಿಯವರ ಭಾವ ರಾಜು ತಂದೆ ಮಾಣಿಕ ಇವರು ಕರೆ ಮಾಡಿ ಫಿರ್ಯಾದಿಗೆ ಮಾಹಿತಿ ತಿಳಿಸಿದೆನೆಂದರೆ ನಿನ್ನ ಗಂಡ ಮಾರುತಿ ಜೊಳದಾಪಕಾ ಗ್ರಾಮದ ಜಟಿಂಗ್ ಜಾಧವ ಇವರ ಹೊಲದಲ್ಲಿ ಬೆವಿನ ಗಿಡಕ್ಕೆ 0600 ಗಂಟೆಯಿಂದ 1000 ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡು ಸತ್ತಿರುತ್ತಾರೆ ಅಂತಾ ತಿಳಿಸಿದ ಕೂಡಲೇ ಫಿರ್ಯಾದಿಯು ಗ್ರಾಮದ ಸಿದ್ರಾಮ ಗುರುನಾಥರಾವ ಬಾರೋಳೆ ಸಾ: ಕರಕ್ಯಾಳ ರವರು ಬಂದು ಭಾಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಗಂಡನ ಶವವು ನೋಡಲು ಅವರ ಕುತ್ತಿಗೆ ಹಗ್ಗ ಇದ್ದು ಸತ್ತಿದ್ದು ಇರುತ್ತದೆ, ಗಂಡ ಮಾನಸಿಕ ಅಸ್ವಸ್ಥನಾಗಿ ಕುಡುಕನಾಗಿದ್ದು, ತನ್ನ ತಾನಾಗಿಯೇ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾನೆ, ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತ ನೀಡಿದ ಸದರಿ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 16/2017, ಕಲಂ 279, 337, 338 ಐಪಿಸಿ :- ದಿನಾಂಕ 14-02-2017 ರಂದು ಫಿರ್ಯಾದಿ ರೇವಣಸಿದ್ಧ ತಂದೆ ಗುರುಶಾಂತಪ್ಪಾ ಧುಳ್ಳೆ ಬ್ಯಾಚ ನಂ. 1355 ಎನ್.ಇ.ಕೆ.ಎಸ್.ಆರ್.ಟಿ.ಸಿ ಬಸ್ಸ ಚಾಲಕ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ದಾಡಗಿ, ಸದ್ಯ: ಎನ್.ಇ.ಕೆ.ಎಸ್.ಆರ್.ಟಿ.ಸಿ ಘಟಕ ಭಾಲ್ಕಿ ರವರು ತನ್ನ ಕರ್ತವ್ಯಕ್ಕೆ ಹಾಜರಾದಾಗ ಬಸ್ ನಂ. ಕೆಎ-28/ಎಫ್-1854 ನೇದನ್ನು ಕಲಬುರ್ಗಿ ಮಾರ್ಗವಾಗಿ ಗುಡಾಪೂರ ಗ್ರಾಮದಲ್ಲಿ ವಸತಿ ಮಾಡಿ ಮರಳಿ ಬರಲು ಹಣಮಪ್ಪಾ ಟ್ರಾಪಿಕ ಕಂಟ್ರೋಲರ ರವರು ತಿಳಿಸಿ ಹಾಗೇ ಫಿರ್ಯಾದಿಯ ಜೊತೆ ಸದರಿ ಬಸ್ಸಿನ ಕಾರ್ಯನಿರ್ವಹಕ ಮಾದಪ್ಪಾ ತಂದೆ ಭೀಮಣ್ಣಾ ಚಳಕಾಪೂರೆ ಬ್ಯಾಚ ನಂ. 1075 ರವರಿಗೆ ನೀಡಿದ್ದು ಇರುತ್ತದೆ, ಇಬ್ಬರು ಸದರಿ ಬಸ್ಸನ್ನು ಭಾಲ್ಕಿಯಿಂದ ಹುಮನಾಬಾದ ಮಾರ್ಗವಾಗಿ ಗುಡಾಪೂರಕ್ಕೆ ಹೋಗುವಾಗ ಕಲಬುರ್ಗಿ-ಹುಮನಾಬಾದ ರಾಜ್ಯ ಹೆದ್ದಾರಿ ಹಳ್ಳಿಖೇಡ(ಕೆ) ವಾಡಿ ಸಿವಾರದ ಪ್ರಭುರಾವ ಸದ್ಲಾಪೂರ ಸಾ: ಹಳ್ಳಿಖೇಡ(ಕೆ) ವಾಡಿ ರವರ ಹೊಲದ ಹತ್ತಿರ ಎದುರಗಡೆಯಿಂದ ಹಿರೋ ಹೊಂಡಾ ಸಿಡಿ ಡಿಲೆಕ್ಸ ಮೋಟರ ಸೈಕಲ್ ನಂ. ಕೆಎ-39/ಕೆ-1552 ನೇದರ ಚಾಲಕನಾದ ಆರೋಪಿ ರಾಜಶೇಖರ@ ರಾಜಕುಮಾರ ತಂದೆ ಭೀಮಶಾ ಕೊರೆನೊರ ವಯ: 25 ವರ್ಷ, ಜಾತಿ: ಮರಾಠಾ, ಸಾ: ಖಾನಾಪೂರ, ಸದ್ಯ: ಸೂಪರ ಮಾರ್ಕೆಟ ಕಲಬುರ್ಗಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಕಲಬುರ್ಗಿ ಕಡೆಯಿಂದ ಚಲಾಯಿಸಿಕೊಂಡು ಬರುವುದನ್ನು ನೋಡಿ ಫಿರ್ಯಾದಿಯು ತಮ್ಮ ಬಸ್ಸನ್ನು ತಮ್ಮ ಸೈಡಿನಿಂದ ಹೋಗುವಾಗ ಬ್ರೇಕ ಮಾಡಲು ಸದರಿ ಆರೋಪಿಯು ಫಿರ್ಯಾದಿಯ ಬಸ್ಸಿನ ಮುಂದೆ ಬಲಗಡೆ ಸೈಡಿಗೆ ಬಂದು ಡಿಕ್ಕಿ ಮಾಡಿ ರೋಡಿನ ಮೇಲೆ ಬಿದ್ದಾಗ ಫಿರ್ಯಾದಿ ಮತ್ತು ನಿರ್ವಾಹಕ ಇಬ್ಬರೂ ಬಂದು ನೋಡಲು ಅವನ ಬಲಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯ, ಬಲಗೈ ಕಿರುಬೆರಳಿಗೆ ರಕ್ತಗಾಯ, ಬಲಗಡೆ ಕಣ್ಣಿಗೆ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಯ ವಾಹನದ ಹಿಂದೆ ಕುಳಿತ ಬಸವರಾಜ ತಂದೆ ಶಂಕರರಾವ ಮಾಲಿ ಪಾಟೀಲ ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಖಾನಾಪೂರ, ಸದ್ಯ: ಸೂಪರ ಮಾರ್ಕೆಟ ಕಲಬುರ್ಗಿ ಇತನ ಬಲಗಡೆ ತಲೆಗೆ ರಕ್ತಗಾಯ, ಬಲಕೈ ಮುಂಗೈಗೆ ಭಾರಿ ಗುಪ್ತಗಾಯ ಮತ್ತು ತರಚಿದ ಗಾಯ, ಎಡಗೈ ಮುಂಗೈಗೆ ತರಚಿದ ಗಾಯವಾಗಿರುತ್ತದೆ, ಫಿರ್ಯಾದಿಯ ಬಸ್ಸಿನಲ್ಲಿದವರಿಗೆ ಯಾವುದೇ ಗಾಯ ಆಗಿರುವುದಿಲ್ಲಾ, ನಂತರ 108 ಅಂಬುಲೆನ್ಸಗೆ ಕರೆ ಮಾಡಿ ಸದರಿ ಗಾಯಗೊಂಡವರನ್ನು ಅದರಲ್ಲಿ ಹಾಕಿ ಚಿಕಿತ್ಸೆ ಕುರಿತು ಕಲಬುರ್ಗಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 5:11 PM No comments: Kalaburagi District Daily Reported Crimes. ¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ :14/2/17 gÀAzÀÄ ªÀÄzÁåºÀß 1 UÀAmÉAiÀÄ ¸ÀĪÀiÁjUÉ £À¢¹£ÀÆßgÀ UÁæªÀÄzÀ ºÀwÛgÀ ºÀjAiÀÄĪÀ ©üêÀiÁ £À¢ ¨ÁèPï £ÀA 2 gÀ°è ¦AiÀiÁ𢠺ÉÆÃV £ÉÆÃqÀ¯ÁV ¸ÀzÀj ¸ÀܼÀ zÀ°è JgÀqÀÄ »mÁaUÀ¼À ªÀÄÆ®PÀ ªÀÄgÀ¼À£ÀÄß CUÀzÉ ¸ÀAUÀæºÀ ªÀiÁqÀÄwÛzÀÄÝ CªÀgÀÄ ¦AiÀiÁð ¢ §gÀĪÀzÀ£ÀÄß £ÉÆÃr ¸ÀzÀj ¸ÀܼÀ¢AzÀ Nr ºÉÆÃVzÀÄÝ ¸ÀܼÀzÀ°è MAzÀÄ »mÁa ªÀÄvÀÄÛ MAzÀÄ eɹ© ªÀÄvÀÄÛ MAzÀÄ ªÉÆÃmÁgÀ ¸ÉÊPÀ® EgÀÄvÀÛzÉ ¸ÀzÀj ¥ÀgÀªÁ¤UÉ zÁgÀgÀÄ ¤AiÀÄ ªÀÄUÀ¼À£ÀÄß UÁ½UÉ vÀÆj CPÀæªÀĪÁV AiÀÄAvÀæ UÀ½AzÀ ªÀÄgÀ¼À£ÀÄß ¸ÀAUÀ滸ÀÄwÛgÀĪÀgÀÄ CAvÁ ಪ್ರಕರಣ ದಾಖಲಾದ ಬಗ್ಗೆ ವರದಿ. ªÀĺÁUÁAªÀ ¥ÉưøÀ oÁuÉ : EAzÀÄ ¢£ÁAPÀ:14/02/17 gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ ¦üAiÀiÁð¢ vÀ£Àß §¸Àì £ÀA. PÉJ:32 J¥sï:6676 £ÉÃzÀÝgÀ°è ¥ÀæAiÀiÁtÂPÀgÀ£ÀÄß PÀÆr¹PÉÆAqÀÄ PÀ®§ÄgÀV¬ÄAzÀ ºÉÊzÁæ¨ÁzÀPÉÌ ºÉÆÃUÀÄwÛzÁÝUÀ J£ï.ºÉZï. 50 gÉÆÃr£À PÀÄjPÉÆÃmÁ UÁæªÀÄzÀ ²ªÀ¥Àæ¨sÀÄ ¥Ánî ¥ÉmÉÆæî ¥ÀA¥À ºÀwÛgÀ gÉÆÃr£À ªÉÄÃ¯É JzÀÄj¤AzÀ ¯Áj £ÀA. PÉJ:32¹:1566 £ÉÃzÀÝgÀ ZÁ®PÀ£ÀÄ vÀ£Àß ¯ÁjAiÀÄ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ gÉÆÃr£À ªÉÄÃ¯É CqÁØ¢rØAiÀiÁV ªÀiÁ£ÀªÀ fêÀPÉÌ ºÁ¤AiÀiÁUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀªÀ£Éà §¹ìUÉ rQÌ ºÉÆqÉzÀÄ C¥ÀWÁvÀ ¥Àr¹zÀÝjAzÀ rQÌAiÀÄ gÀ¨sÀ¸ÀPÉÌ §¸Àì »AzÀÄUÀqÉ ¸ÀjzÀħ¹ì£À »AzÉ §gÀÄwÛzÀÝ PÁjUÉ ºÀwÛgÀ PÁgÀ £ÀA. PÉJ:05JAºÉZï:3642 £ÉÃzÀÝPÉÌ ºÀwÛ PÁgÀ PÀÆqÁ dRAUÉÆArzÀÄÝ. §¹ì£À°èzÀÝ ¦üAiÀiÁð¢UÉ ¥ÀæAiÀiÁtÂPÀjUÉ ºÁUÀÄ PÁj£À ZÁ®PÀ¤UÉ ¸ÁzsÁ & ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄUÀ¼ÁVzÀÄÝ ಪ್ರಕರಣ ದಾಖಲಾದ ಬಗ್ಗೆ ವರದಿ. ಶಹಾಬಾದ ನಗರ ಪೊಲೀಸ ಠಾಣೆ : ಇಂದು ದಿನಾಂಕ: 14/02/2017 ರಂದು ಮದ್ಯಾಹ್ನ 2-00 ಗಂಟೆಗೆ ಶ್ರೀ ಭೀಮಣ್ಣ ಸಿಪಿಸಿ 1181 ಶಹಾಬಾದ ನಗರ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ. ನಿನ್ನೆ ದಿನಾಂಕ: 13/02/2017 ರಂದು ರಾತ್ತಿ ಶಹಾಬಾದ ಪಟ್ಟಣದ ಡಾ: ಬಾಬಾಸಾಹೇಬ ಅಂಬೇಡ್ಕರ ಮೂರ್ತಿ ಕಾವಲು ಕರ್ತವ್ಯಕ್ಕೆ ನೇಮಿಸಿದ್ದರಿಂದ ಕರ್ತವ್ಯಕ್ಕೆ ಹೋಗುವ ಸಲುವಾಗಿ ರಾತ್ರಿ 10-45 ಗಂಟೆಗೆ ಠಾಣೆಗೆ ಬಂದಾಗ ಠಾಣೆಯ ಠಾಣಾಧಿಕಾರಿಗಳಾದ ಶ್ರೀ ಗೋಪಾಲ ಹೆಚ.ಸಿ 396 ರವರೊಂದಿಗೆ ಶಹಾಬಾದ ಪಟ್ಟಣದ ಶ್ರೀ ಶಂಕರ ಕುಸಾಳೆ ಸಂಗಡ ಇನ್ನೋಬ ಇಬ್ಬರೂ ಕೂಡಿಕೊಂಡು ಅಸಬ್ಯವಾಗಿ ವರ್ತಿಸುತ್ತಿರುವಾಗ ನಾನು ಕುತುಕೊಂಡು ನಿಮ್ಮ ಸಮಸ್ಯೆ ಏನಿದೆ ಹೇಳಿ ಅವರು ಬರೆದುಕೊಳ್ಳುತ್ತಾರೆ ಅಂತಾ ಹೇಳಿದಾಗ ಶಂಕರ ಕುಸಾಳೆ ಇತನು ನನಗೆ ನೀನು ಏನು ಹೇಳುತ್ತಿ ಭೋಸಡಿ ಮಗನೆ ಅಂತಾ ಬೈಯದನು ನಂತರ ಗೊಫಾಲ ಹೆಚ್.ಸಿ 396 ರವರು ನೀವು ಏನು ಹೇಳುತ್ತಿರಿ ಹೇಳಿ ನಾನು ಬರೆದುಕೊಳ್ಳುತ್ತೇನೆ ಅಂತಾ ಅಂದಿದಕ್ಕೆ ಅವರಿಗೂ ಕೂಡ ನೀನು ಏನು ಬರೆದುಕೊಳ್ಳುತ್ತಿ ಮುದಿ ಸೂಳೆ ಮಗನೆ ಅಂತಾ ಬೈಯುತ್ತಿದ್ದಾಗ ನಾನು ಇದು ಸರಿ ಅಲ್ಲಾ ಅಂತಾ ಅಂದಿದಕ್ಕೆ ಶಂಕರ ಕುಸಾಳೆ ಮತ್ತು ಇನ್ನೋಬ್ಬನು ಕೂಡಿಕೊಂಡು ನನ್ನ ಕರ್ತವ್ಯಕ್ಕೆ ಅಡೆ ತಡೆ ಮಾಡಿ ನನಗೆ ಪೊಲೀಸ ಯುನಿಫಾರಂ ನ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಕಪಾಳದ ಮೇಲೆ ಹೊಡೆದು ಕೈ ಮುಷ್ಟಿ ಮಾಡಿ ನನ್ನ ಎದೆಯ ಮೇಲೆ ಜೋರಾಗಿ ಹೊಡೆದು ನನಗೆ ಗುಪ್ತಗಾಯಾ ಪಡಿಸಿರುತ್ತಾನೆ ಆಗ ಠಾಣೆಯಲ್ಲಿದ್ದ ಸಿಬ್ಬಂದಿಯವರು ಜಗಳ ಬಿಡಿಸಿದರೂ ಆಗ ಅವರಿಬ್ಬರೂ ಹೋಗುವಾಗ ಈ ಸೂಲೆ ಮಕ್ಕಳು ಪೊಲೀಸರು ಶಹಾಬಾದನಲ್ಲಿ ನಮ್ಮ ಮಾತು ಕೇಳಲಿಲ್ಲಾ ಅಂದರೆ ನೌಕರಿ ಹ್ಯಾಂಗ ಮಾಡ್ತಾರ ಮಕ್ಕಳೆ ನೋಡ್ತಿವಿ ಅಂತಾ ಜೀವದ ಭಯ ಹಾಕುತ್ತು ಪೊಲೀಸ ಸ್ಟೇಷನ ಸುಡ್ತಿನಿ ಎಲ್ಲಾರಿಗೂ ಖಲಾಸ ಮಾಡುತ್ತೇನೆ ಅಂತಾ ಚಿರಾಡುತ್ತಾ ಹೋಗಿರುತ್ತಾನೆ ಈ ವಿಷಯವನ್ನು ನಾನು ನನ್ನ ಮೇಲಾಧಿಕಾರಿವರಿಗೆ ತಿಳಿಸಿ ವಿಚಾರಿಸಿಕೊಂಡು ಪಿರ್ಯಾದಿ ನೀಡಲು ತಡವಾಗಿರುತ್ತದೆ. ಕಾರಣ ನನ್ನ ಕರ್ತವ್ಯಕ್ಕೆ ಅಡೆತಡೆ ಮಾಡಿ ನನಗೆ ಅವಾಚ್ಯವಾಗಿಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಇತ್ಯಾದಿ ಅರ್ಜಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 16/2017 ಕಲಂ 323 353 332 504 506 ಸಂಗಡ 34 ಐಫಿಸಿ ಅಡಿಯಲ್ಲಿ ಪ್ರಕರಣ ದಾಖಲಾದ ಬಗ್ಗೆ ವರದಿ. ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ: 12.02.2017 ರಂದು 10.00 ಎ.ಎಮ್.ಕ್ಕೆ ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೇನೆಂದರೆ ದಿನಾಂಕಃ 10.02.2017 ರಂದು ಹುಣ್ಣಿಮೆ ಇದ್ದ ಕಾರಣ ನನ್ನ ತಮ್ಮ ಮಡಿವಾಳ @ ಮಡೆಪ್ಪಾ ವಃ30 ವರ್ಷ ಇತನು ತೊನಸಳ್ಳಿ ರಸ್ತೆಗೆ ಇರುವ ದಾದಾಪೀರ ದರ್ಗಾಕ್ಕೆ ಹೋಗಿದ್ದನು. ಅಂತು 7.30 ಪಿ.ಎಮ್.ಕ್ಕೆ ವಾಪಸ ಬರುವ ಕುರಿತು ರಸ್ತೆಗೆ ನಿಂತಾಗ ತೊನಸಳ್ಳಿ ಕಡೆಯಿಂದ ಯಾವುದೊ ಒಂದು ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ಅವನಿಗೆ ಡಿಕ್ಕಿಪಡಿಸಿದ್ದರಿಂದ ತಲೆಗೆ ಮತ್ತು ಮೈ ಕೈಗೆ ರಕ್ತಗಾಯವಾಗಿದ್ದು. ಸತ್ಯ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದಾನೆ. ಅಪಘಾತ ಪಡಿಸಿದ ಟ್ರಾಕ್ಟರ ಪತ್ತೆಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ವಗೈರ ಫಿರ್ಯಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 15/2017 ಕಲಂ 279, 337,338, ಐಪಿಸಿ ಮತ್ತು ಕಲಂ 187 ಐ.ಎಮ್.ವಿ. ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ನಂತರ ಇಂದು ದಿನಾಂಕ: 13/02/2017 ರಂದು ಸರಕಾರಿ ಆಸ್ಪತ್ರೆ ಕಲಬುರಗಿಯಿಂದ ಈ ಪ್ರಕರಣದಲ್ಲಿಯ ಗಾಯಾಳು ಮಡಿವಾಳ ತಂದೆ ಹಾಜಪ್ಪ ಇತನು ಮೃತಪಟ್ಟಿರುತ್ತಾನೆ ಅಂತಾ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ , ಪ್ರಕರಣ ದಾಖಲಾದ ಬಗ್ಗೆ ವರದಿ.
ಜೋಳ ಒಕ್ಕಣೆ ಮಾಡುವ ಯಂತ್ರ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಚಿಟಗಯ್ಯನಕೊಪ್ಪಲು ಬಳಿ ನಡೆದಿದೆ. ತಾಲೂಕಿನ ಸೋಸಲೆ ಹೋಬಳಿಯ ಬೂದಹಳ್ಳಿ ಗ್ರಾಮದ ಪ್ರಕಾಶ್‌ (19), ಸಂತೋಷ್‌ (29) ಮತ್ತು ಮರಿಜೋಗಿ (44) ಮೃತಪಟ್ಟವರು. Kannadaprabha News First Published Oct 31, 2022, 2:00 AM IST ಟಿ.ನರಸೀಪುರ (ಅ.31): ಜೋಳ ಒಕ್ಕಣೆ ಮಾಡುವ ಯಂತ್ರ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಚಿಟಗಯ್ಯನಕೊಪ್ಪಲು ಬಳಿ ನಡೆದಿದೆ. ತಾಲೂಕಿನ ಸೋಸಲೆ ಹೋಬಳಿಯ ಬೂದಹಳ್ಳಿ ಗ್ರಾಮದ ಪ್ರಕಾಶ್‌ (19), ಸಂತೋಷ್‌ (29) ಮತ್ತು ಮರಿಜೋಗಿ (44) ಮೃತಪಟ್ಟವರು. ಇವರು ಬೂದಹಳ್ಳಿ ಗ್ರಾಮದಿಂದ ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ ಪಲ್ಟಿಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮೃತರ ಬಂಧುಗಳು ಸ್ಥಳಕ್ಕೆ ಆಗಮಿಸಿದರು. ಮೃತರ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತು. ಈ ಸಂಬಂಧ ಟಿ. ನರಸೀಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಆರ್‌.ಚೇತನ್‌, ಎಎಸ್ಪಿ ನಂದಿನಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಸಹಕಾರ ಸಂಘಗಳು ರೈತರಿಗೆ ಹತ್ತಿರವಾಗುವ ಕಾರ್ಯ ಮಾಡಬೇಕು: ಸಚಿವ ಬಿ.ಸಿ.ಪಾಟೀಲ್‌ ಟ್ರ್ಯಾಕ್ಟರ್‌ ಮಗಚಿ ಬಾಲಕ ಸಾವು: ಹಿಂದಕ್ಕೆ ತೆಗೆಯುವಾಗ ಟ್ರ್ಯಾಕ್ಟರ್‌ ಪಲ್ಟಿಯಾದ ಪರಿಣಾಮ ಬಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಡದಿಯ ಕಲ್ಲುಗೋಪಹಳ್ಳಿ ಬಂಡೆ ಸಮೀಪ ಭಾನುವಾರ ನಡೆದಿದೆ. ಡಿ.ಮದನ್‌(16) ಮೃತ ಬಾಲಕ. ಈತ ಬಿಡದಿ ಪುರಸಭೆ 3ನೇ ವಾರ್ಡ್‌ ವ್ಯಾಪ್ತಿಯ ಕೆಂಚನಕುಪ್ಪೆ ಜನತಾ ಕಾಲೋನಿ ನಿವಾಸಿ ದಾಸಪ್ಪನವರ ಪುತ್ರ. ಬಿಡದಿಯ ಶ್ರೀ ಬಸವೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಭಾನುವಾರ ಬೆಳಿಗ್ಗೆ ಕಲ್ಲುಗೋಪಹಳ್ಳಿ ಬಂಡೆ ಬಳಿಯಿರುವ ನೀರಿನ ಹೊಂಡದಲ್ಲಿ ಟ್ರ್ಯಾಕ್ಟರ್‌ ತೊಳೆಯುಲು ಚಾಲಕ ಆನಂದ್‌ ಜೊತೆಯಲ್ಲಿ ಮದನ್‌ ಹೋಗಿದ್ದನು. ಈ ವೇಳೆ ನೀರಿನ ಹೊಂಡದ ಬಳಿ ನಿಲ್ಲಿಸಿದ್ದ ಟ್ರಾಕ್ಟರ್‌ ಅನ್ನು ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ಬೃಹತ್‌ ಹಳ್ಳಕ್ಕೆ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ. ಟ್ರ್ಯಾಕ್ಟರ್‌ ಸಮೇತ ಹಳ್ಳಕ್ಕೆ ಉರುಳಿಬಿದ್ದ ಬಾಲಕ ಮದನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಧಾವಿಸಿದ ಬಿಡದಿ ಸಿಪಿಐ ತಿಮ್ಮೇಗೌಡ ಹಾಗೂ ಸಿಬ್ಬಂದಿ ಬಾಲಕನ ಮೃತ ದೇಹವನ್ನು ಜೆಸಿಬಿ ಯಂತ್ರದ ಸಹಾಯದಿಂದ ಹೊರ ತೆಗೆಸಿ ಮುಂದಿನ ಕ್ರಮ ಕೈಗೊಂಡರು. ಬಿಡದಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿದ ಶಾಸಕ ಎ.ಮಂಜುನಾಥ್‌ ಹಾಗೂ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಕೆಂಚನಕುಪ್ಪೆ ಜನತಾ ಕಾಲೋನಿಯಲ್ಲಿರುವ ದಾಸಪ್ಪ ಅವರ ಮನೆಗೆ ಭೇಟಿ ನೀಡಿದ್ದರು. ಮೃತ ಬಾಲಕ ಮದನ್‌ಗೆ ಸಾವಿಗೆ ಸಂತಾಪ ವ್ಯಕ್ತಪಡಿಸಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಡಿಕೆಶಿ- ಸಿದ್ದು ಒಗ್ಗೂಡಿಸುವ ಬೂಸ್ಟರ್‌ ಡೋಸ್‌ ಫೇಲ್‌ ಆಗಿದೆ: ಸಚಿವ ಶ್ರೀರಾಮುಲು ಕಬ್ಬಿನ ಲಾರಿ ಪಲ್ಟಿ: ನಗರದ ಮುಡಿಗುಂಡ ಸೇತುವೆ ಮುಂಭಾಗದ ಸೇತುವೆ ಬಳಿ ಲಾರಿಯೊಂದು ಪಲ್ಟಿಯಾದ ಪರಿಣಾಮ ಸುಮಾರು 1ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಉಂಟಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮುಡಿಗುಂಡದ ಸೇತುವೆ ಮುಂಭಾಗದಲ್ಲಿ ಹಂಪಾಪುರ ಲಿಂಗೇಗೌಡರವರಿಗೆ ಸೇರಿದ ಲಾರಿಯು ಹನೂರು ಭಾಗದಿಂದ ಕಬ್ಬು ಲೋಡ್‌ ಮಾಡಿಕೊಂಡು ಬರುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಹೊಡೆದಿದೆ. ರಸ್ತೆ ಕುಸಿದದ್ದೆ ಪಲ್ಟಿಗೆ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಜನ ದಟ್ಟಣೆ ಹೆಚ್ಚಾದ ಹಿನ್ನೆಲೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.
ಹಲವು ದಿನಗಳಿಂದ ದೇಶದ ಜನರಲ್ಲಿ ಒಂದು ಪ್ರಶ್ನೆ ಸದಾ ಕಾಡುತ್ತಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಲ್ಲಿಗೆ ಹೋಗಿದ್ದಾರೆ. ದೇಶದಲ್ಲಿ ಹಲವು ಮಹತ್ತರ ಘಟನೆಗಳು ನಡೆದರೂ ಏಕೆ ಮಾತಾಡುತ್ತಿಲ್ಲ ಎಂದು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಕೇಜ್ರಿವಾಲ್ ಮತ್ತೆ ಹಾಸ್ಯಾಸ್ಪದ ಹೇಳಿಕೆಯನ್ನೇ ನೀಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. ‘ಭಾರತದಲ್ಲಿ 70 ವರ್ಷದಿಂದ ಐಸಿಸ್ ಮಾಡದ ಕಾರ್ಯವನ್ನು ಭಾರತೀಯ ಜನತಾ ಪಾರ್ಟಿ ಮಾಡಿದೆ’ ಎಂದು ಹತಾಶರಾಗಿ ಹೇಳಿಕೆ ನೀಡಿದ್ದಾರೆ. ಆದರೆ 70 ವರ್ಷದಿಂದ ಐಸಿಸ್ ಭಾರತದಲ್ಲಿ ಇತ್ತಾ? ಐಸಿಸ್ ಭಾರತದಲ್ಲಿ ನೆಲೆಯೂರಲು ತಿಣುಕಾಡುತ್ತಿದೆ.. ಐಸಿಸ್ ಪಕ್ಕೆಲುಬನ್ನು ಆರಂಭದಲ್ಲೇ ಮುರಿದಿರುವ ಕೇಂದ್ರ ಸರ್ಕಾರದ ಕ್ರಮಗಳು ಈ ಅರವಿಂದ್ ಕೇಜ್ರಿವಾಲ್ ಎಂಬ ಮಹಾಶಯನಿಗೆ ತಿಳಿಯದೇ ಹೋಯಿತೇ? ಎಂಬ ಪ್ರಶ್ನೆಗಳಿ ಕೇಜ್ರಿವಾಲ್ ಆ್ಯಂಡ್ ಗ್ಯಾಂಗ್ ಉತ್ತರಿಸಬೇಕು. ಐಸಿಸ್ ಉಗ್ರ ಸಂಘಟನೆ ವಿಶ್ವದೆಲ್ಲೆಡೆ ನಿತ್ಯ ಸಾವಿರಾರು ಮುಗ್ದ ಜನರ ಜೀವ ತೆಗೆಯುತ್ತಿದೆ. ಅಂತಹ ಭಯೋತ್ಪಾದಕ ಸಂಘಟನೆಯನ್ನು ಬಿಜೆಪಿಯಂತಹ ರಾಷ್ಟ್ರವಾದಿ ಪಕ್ಷಕ್ಕೆ ಹೋಲಿಸಿರುವುದು ಅರವಿಂದ್ ಕೇಜ್ರಿವಾಲ್ ಅವರ ಬೌದ್ಧಿಕ ದಿವಾಳಿತನವಲ್ಲದೇ, ಮಾನಸಿಕ ಸ್ಥಿಮಿತ ಕಳೆದುಕೊಂಡ ಒಬ್ಬ ಅಪ್ರಬುದ್ಧ ರಾಜಕೀಯ ನಾಯಕನ ಹೇಳಿಕೆ. ಬಿಜೆಪಿಯನ್ನು ವಿರೋಧಿಸಲು ದೇಶದ ಸಮಸ್ಯೆಗಳು, ದೇಶದಲ್ಲಿನ ಯಾವುದೇ ಉದಾಹರಣೆಗಳು ಕೇಜ್ರಿ ಕಣ್ಣಿಗೆ ಕಾಣಲಿಲ್ಲವೇ?. ದೇಶದಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಕೇಂದ್ರ ಸರ್ಕಾರದ ಕೊರಳು ಪಟ್ಟಿಹಿಡಿದು ಕೇಳಿದರೇ ಅದಕ್ಕೆ ಒಂದು ಅರ್ಥವಿರುತ್ತದೆ. ಅದಲ್ಲವನ್ನು ಬಿಟ್ಟು, ವಿಶ್ವಕ್ಕೆ ಕಂಟಕವಾಗಿರುವ ಐಸಿಸ್ ನ ನಡು ಮುರಿಯುತ್ತಿರುವ ಮೋದಿ ಸರ್ಕಾರದ ವಿರುದ್ಧ ವಿನಾಕಾರಣ ಬಾಯಿ ಚಪಲ ತೀರಿಸಿಕೊಳ್ಳಲು ದೇಶದ ಮರ್ಯಾದೆ ತೆಗೆಯುವಂತ ಹೇಳಿಕೆ ನೀಡುತ್ತಿರುವುದು ದುರಂತ. ಒಂದೆಡೆ ರಾಷ್ಟ್ರವಾದಿಗಳಿಗೆ ಮತ ನೀಡಬೇಡಿ, ರಾಷ್ಟ್ರವಿರೋಧಿಗಳಿಗೆ ಮತ ನೀಡಿ ಎಂದು ಪತ್ರ ಬರೆಯುವ ಚರ್ಚಿನ ಫಾದರ್ ಗಳು ಇನ್ನೊಂದೆಡೆ, ಅಸಹಿಷ್ಣುತೆ ಇದೆ ಎಂದು ವಿಶ್ವ ಸಮುದಾಯದ ಮುಂದೆ ಭಾರತದ ಮಾನ ತೆಗೆಯುವ ಕೊಳಕು ಪಕ್ಷಗಳು. ಇವೆಲ್ಲದ ಸವಾಲುಗಳನ್ನು ಎದುರಿಸಿಯೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವವೇ ಭಾರತದ ಎದುರು ಮಂಡಿಯೂರುವಂತ ಕಾರ್ಯ ನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ನ್ಯಾಯಲಯದ ನ್ಯಾಯ ಮೂರ್ತಿಗಳ ಆಯ್ಕೆಯಲ್ಲಾದ ಐತಿಹಾಸಿಕ ಗೆಲುವು, ಕೇಂದ್ರ ಸರ್ಕಾರದ ನೋಟ್ಯಂತರ, ಜಿಎಸ್ ಟಿ ಜಾರಿ ಕುರಿತು ಶ್ಲಾಘನೀಯ ವರದಿಗಳು, ಕಾಶ್ಮೀರದಲ್ಲಿ ಅಂಡು ಸುಟ್ಟುಕೊಂಡು ಕುಳಿತಿರುವ ಅಜಾದಿ ಗ್ಯಾಂಗ್ ಅಷ್ಟೇ ಏಕೆ ದೇಶವನ್ನು 70 ವರ್ಷದಿಂದ ಬಡತನ ಮುಕ್ತ ಭಾರತ ಮಾಡುತ್ತೇವೆ, ಮಾಡುತ್ತೇವೆ ಎನ್ನುತ್ತಲೇ ಬಡತನದಲ್ಲೇ ಬದುಕಿಸಿದ್ದ ಪಕ್ಷಕ್ಕೆ ಪಾಠ ಕಲಿಸಿದ್ದು ಸಣ್ಣ ಸಾಧನೆಯೇ ಹೀಗೆ ಸಾಗುತ್ತದೆ ಸಾಧನೆಗಳ ಪಟ್ಟಿ. ಅದನ್ನು ಶ್ಲಾಘೀಸುವುದು ಬೇಡ. ಕೇಜ್ರಿವಾಲ್ ಅವರು ತೆಪ್ಪಗಿದ್ದರು ಸಾಕು. ಮಾತನಾಡುವುದೇ ಆದರೆ ಕೆಲವಾದರೂ ಸಕಾರಾತ್ಮಕ ಸಲಹೆ, ಟೀಕೆಗಳನ್ನು ಮಾಡಿ. ಕೆಲಸಕ್ಕೆ ಬಾರದ ಟೀಕೆಗಳನ್ನು ಮಾಡಿ, ನಿಮ್ಮ ರಾಜಕೀಯ ಘನತೆ (ಅದು ಉಳಿದಿದ್ದರೆ)ಯನ್ನಾದರೂ ಉಳಿಸಿಕೊಳ್ಳಿ. ಹೀಗೆ ನಿತ್ಯ ಎಡಬಿಡಂಗಿ ಹೇಳಿಕೆಗಳನ್ನು ನೀಡುತ್ತಾ ಹೋದರೆ. ಹೊಸ ನಿರೀಕ್ಷೆ ಇಟ್ಟುಕೊಂಡು ಮತ ನೀಡಿದ ಜನರೇ ನಿಮಗೆ ಪೊರಕೆಯಿಂದ ಗುಡಿಸಿದಂತೆ ಹೇಳ ಹೆಸರಿಲ್ಲದಂತೆ ಮನೆಗೆ ಕಳುಹಿಸಿ ಬಿಟ್ಟಾರು ಎಚ್ಚರ..!
ಮುರುಘಾ ಮಠದಲ್ಲಿ ರಾತ್ರೋರಾತ್ರಿ ಪೋಟೋಗಳನ್ನು ಕದ್ದು ಪರಾರಿ ಆಗಿದ್ದ ಕಳ್ಳರು ಕೊನೆಗೂ ಅಂದರ್ ಆಗಿದ್ದಾರೆ. ಮುರುಘಾ ಮಠದ ರಾಜಾಂಗಣದಲ್ಲಿ ಮುರುಘಾ ಶ್ರೀ ವಿವಿಧ ಗಣ್ಯರ ಜೊತೆಗೆ ಇದ್ದ ಪೋಟೋಗಳನ್ನು ರಾತ್ರಿ ಕಳ್ಳತನ‌ ಮಾಡಿದ್ದ ಖದೀಮರು ಇಂದು ಪೊಲೀಸರ ಅತಿಥಿ ಆಗಿದ್ದಾರೆ. Govindaraj S First Published Nov 7, 2022, 11:48 PM IST ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ ಚಿತ್ರದುರ್ಗ (ನ.07): ಮುರುಘಾ ಮಠದಲ್ಲಿ ರಾತ್ರೋರಾತ್ರಿ ಪೋಟೋಗಳನ್ನು ಕದ್ದು ಪರಾರಿ ಆಗಿದ್ದ ಕಳ್ಳರು ಕೊನೆಗೂ ಅಂದರ್ ಆಗಿದ್ದಾರೆ. ಮುರುಘಾ ಮಠದ ರಾಜಾಂಗಣದಲ್ಲಿ ಮುರುಘಾ ಶ್ರೀ ವಿವಿಧ ಗಣ್ಯರ ಜೊತೆಗೆ ಇದ್ದ ಪೋಟೋಗಳನ್ನು ರಾತ್ರಿ ಕಳ್ಳತನ‌ ಮಾಡಿದ್ದ ಖದೀಮರು ಇಂದು ಪೊಲೀಸರ ಅತಿಥಿ ಆಗಿದ್ದಾರೆ. ಮಠದ ರಾಜಾಂಗಣದಲ್ಲಿ ಇದ್ದ ಸಮಾರು 47 ಪೋಟೋಗಳನ್ನು ರಾತ್ರೋರಾತ್ರಿ ಕಳ್ಳ, ಖದೀಮರಂತೆ ಬಂದವರು ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರ ಆಧಾರದ ಮೇಲೆ ಮಠದ ಅಂಧಿನ ಉಸ್ತುವಾರಿಗಳು ಆಗಿದ್ದ ಶ್ರೀಗಳ‌ ಆಧಾರದ ಮೇಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ರು. ಕಳ್ಳತನ ಮಾಡುವ ವೇಳೆ ಇಬ್ಬರು ಕಳ್ಳರು ರಾತ್ರಿ ವೇಳೆ ಮಠಕ್ಕೆ ಆಗಮಿಸಿ ಮಠದ ರಾಜಾಂಗಣದಲ್ಲಿ ಮುರುಘಾ ಶ್ರೀ ವಿವಿಧ ಅತಿಥಿ ಗಣ್ಯರೊಂದಿಗೆ ತೆಗೆಸಿಕೊಂಡಿದ್ದ ಪೋಟೋಗಳನ್ನು ಕಂಪ್ಲೀಟ್ ಆಗಿ ತೆಗೆದುಕೊಂಡು ಹೋಗುವ ಮೂಲಕ ಕಳ್ಳತನ ಮಾಡಿದ್ರು. ಸೆಪ್ಟೆಂಬರ್ 6ರ ರಾತ್ರಿ ಈ ಘಟನೆಯು ಸಂಭವಿಸಿದ್ದು ಕೂಡಲೇ ಎಚ್ಚೆತ್ತ ಮುರುಘಾ ಮಠದ ಉಸ್ತುವಾರಿ ಶ್ರೀಗಳು ಹಾಗೂ ಆಪ್ತರು ಕೂಡಲೇ ದೂರು ದಾಖಲಿಸಿದ್ದರು. ಪೋಟೋಗಳು ಕಳವು ಆಗುವ ಸಂದರ್ಭದಲ್ಲಿ ಮುರುಘಾ ಮಠದಲ್ಲಿ ಮೂರು ದಿನಗಳ ಸರಳವಾದ ಶರಣ‌‌ ಸಂಸ್ಕೃತಿ ಉತ್ಸವ ನಡೆಯುತ್ತಿದ್ದರ ಪರಿಣಾಮವಾಗಿ ಅಂದು ಮಠದಲ್ಲಿ ಮುರುಘಾ ಶ್ರೀಗಳ‌ ಪೋಟೋ ಕೂಡ ಇರಬಾರದು ಎಂದು ಖದೀಮರು ಕಳ್ಳತನ ಮಾಡಿದ್ದರು ಎಂಬ ಮಾಹಿತಿ ಪೊಲೀಸರ ಮೂಲಕ ಬೆಳಕಿಗೆ ಬಂದಿದೆ. ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್‌ ಹೆಬ್ಬಾರ್‌ ಇದಕ್ಕೆ ಪೂರಕವಾಗಿ ಅಂದಿನ ಮುರುಘಾ ಮಠದ ಉಸ್ತುವಾರಿ ಶ್ರೀಗಳಾಗಿದ್ದ ಹೆಬ್ಬಾಳ ವಿರಕ್ತ ಮಠದ‌ ಮಹಾಂತ ರುದ್ರೇಶ್ವರ ಶ್ರೀಗಳು, ಪಟ್ಟ ಭದ್ರ ಹಿತಾಸಕ್ತಿಗಳಿಂದ ಉದ್ದೇಶಪೂರ್ವಕ ಕಳ್ಳತನ ಮಾಡಿದ್ದಾರೆ. ಭಕ್ತರ ವೇಷದಲ್ಲಿ ಬಂದು 47 ಫೋಟೋಗಳು ಕಳ್ಳತನ ಮಾಡಲಾಗಿದೆ. ಸೆಕುರಿಟಿ ಗಾರ್ಡ್‌ಗೆ ಚಿತ್ರಗಳನ್ನು ಸ್ವಚ್ಛಗೊಳಿಸಿ ತರುವುದಾಗಿ ಹೇಳಿ ಕಳ್ಳತನ ಮಾಡಲಾಗಿದ್ದು, ಎಸ್‌ಜೆಎಮ್ ಸಂಸ್ಥೆಯ ಕೆಲ‌ ನೌಕರರು ಭಾಗಿ ಆಗಿರಬಹುದು ಗೊತ್ತಿರುವವರೇ ಕಳ್ಳತನ ಮಾಡಿರಬಹುದು. ಮಠದಲ್ಲಿ ಅತ್ಯಮೂಲ್ಯ ವಸ್ತುಗಳು ಇವೆ ಮಠಕ್ಕೆ ಪೊಲೀಸ್ ಭದ್ರತೆ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಎಸ್‌ಜೆಎಮ್ ಕಾರ್ಯದರ್ಶಿ ಎಸ್.ಬಿ.ವಸ್ತ್ರದಮಠ ಸೆಪ್ಟೆಂಬರ್ 6ರಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ 47 ಫೋಟೋಸ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದರು. Bidar: ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ಸಚಿವ ಪ್ರಭು ಚವ್ಹಾಣ್ ಚಾಲನೆ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಬಂಧನ ಮಾಡಲಾಯಿತು. ಆರೋಪಿ ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನಮೂರ್ತಿ ಅಲಿಯಾಸ್ ಸ್ವಾಮಿ, ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಬಂಧಿಸಲಾಯಿತು. ಮಠದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಕಳ್ಳತನ ದೃಶ್ಯ, ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಳ ಬಂಧಿಸಿದ ಪೊಲೀಸರು. ಚಿತ್ರದುರ್ಗ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿದ ಪೊಲೀಸರು ಎ1 ಮೋಹನ ಮೂರ್ತಿ ಅಲಿಯಾಸ್ ಸ್ವಾಮಿಯನ್ನು 2ದಿನ ಪೊಲೀಸ್ ಕಸ್ಟಡಿ ಪಡೆದಿದ್ದಾರೆ. ಎ2 ಶಿವಾನಂದಸ್ವಾಮಿ 14ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯ ಅಪಘಾತಕ್ಕೀಡಾಗಿ ಜಾಲು ಮುರಿದುಕೊಂಡಿದ್ದಾನೆ ಎರಡನೇ ಆರೋಪಿ ಶಿವಾನಂದಸ್ವಾಮಿ.
ಚಿತ್ರದುರ್ಗದ ಹೊಸ ಸಿಸಿ ರಸ್ತೆಗಳಿಗೆ ಚರಂಡಿಗಳೇ ಇಲ್ಲ. ಮಳೆ ಬಂದ್ರೆ ಮೊಳಕಾಲುದ್ದ ನೀರು ನಿಲ್ಲುತ್ತೆ. ಮಳೆ ಬಂದಾಗ ನೀರು ಹರಿದು ಎಲ್ಲಿಗೆ ಹೋಗಬೇಕೆಂಬ ಹೊಸ ಸಮಸ್ಯೆ ಎದುರಾಗಿದೆ. ಹಾಗಾಗಿ ಜನ ಮಳೆ ಬಂದಿತೆಂದರೆ ದೋಣಿ ನೆನಪು ಮಾಡಿಕೊಳ್ಳುತ್ತಾರೆ. Suvarna News First Published Sep 25, 2022, 11:50 PM IST ಚಿಕ್ಕಪ್ಪನಹಳ್ಳಿ ಷಣ್ಮುಖ ಚಿತ್ರದುರ್ಗ (ಸೆ.25): ಚರಂಡಿ ಮಾಡದೆ ನೂರಾರು ಕೋಟಿ ರುಪಾಯಿ ಸುರಿದು ಚಿತ್ರದುರ್ಗದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಮಳೆ ಬಂದಾಗ ನೀರು ಹರಿದು ಎಲ್ಲಿಗೆ ಹೋಗಬೇಕೆಂಬ ಹೊಸ ಸಮಸ್ಯೆ ಎದುರಾಗಿದೆ. ಹಾಗಾಗಿ ಜನ ಮಳೆ ಬಂದಿತೆಂದರೆ ದೋಣಿ ನೆನಪು ಮಾಡಿಕೊಳ್ಳುತ್ತಾರೆ. ರಸ್ತೆ ಎಸ್ಟಿಮೇಷನ್‌ ಜೊತೆಗೆ ಒಂದೆರೆಡು ದೋಣಿಗಳ ಖರೀದಿಸಿ ಮಳೆಗಾಲಕ್ಕೆ ಬಳಸುವ ಅವಕಾಶ ಮಾಡಿಕೊಡಬೇಕಿತ್ತೆಂಬ ವ್ಯಂಗ್ಯದ ಮಾತುಗಳು ಜನರ ಬಾಯಿಂದ ತೇಲಿ ಬರುತ್ತಿವೆ. ಯಾವುದೇ ರಸ್ತೆ ಮಾಡುವಾಗ ಮೊದಲು ಡ್ರೈನೇಜ್‌ಗೆ ಆದ್ಯತೆ ನೀಡಲಾಗುತ್ತಿದೆ. ಸಿಸಿ ರಸ್ತೆ ಮಾಡಿದಾಗಲಂತೂ ಚರಂಡಿಗಳು ಇರಲೇಬೇಕು. ಸಿಸಿ ರಸ್ತೆಗಳಿಗೆ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ರಸ್ತೆ ಮೇಲೆ ಬಿದ್ದ ಮಳೆಯ ಪ್ರತಿ ಹನಿ ಕೂಡಾ ಹರಿದು ಚರಂಡಿ ಹುಡುಕಿಕೊಂಡು ಹೋಗುತ್ತದೆ. ಚರಂಡಿಯೇ ಇಲ್ಲವೆಂದಾದದಲ್ಲಿ ರಸ್ತೆಯ ಅಂಚಿನಲ್ಲಿಯೇ ಸಂಗ್ರಹವಾಗಿ ವಾಹನ ಸವಾರರು, ಪಾದಚಾರಿಗಳಿಗೆ ಇನ್ನಿಲ್ಲದ ಕಿರಿಕಿರಿಯಾಗುತ್ತದೆ. ಚಿತ್ರದುರ್ಗ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಕಡೆಗೆ ಅಲ್ಲಲ್ಲಿ ಚರಂಡಿ ಕಾಣಿಸುತ್ತಿದೆಯೇ ವಿನಹ ಅದು ವ್ಯವಸ್ಥಿತವಾಗಿಲ್ಲ. ಕೆಲವು ಕಡೆ ಎತ್ತರದಲ್ಲಿದ್ದರೆ, ಮತ್ತೆ ಕೆಲವು ಕಡೆ ಮುಚ್ಚಿಹೋಗಿದೆ. ಹಾಗಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ರಸ್ತೆ ಮೇಲೆ ನಿಂತ ನೀರನ್ನು ಮತ್ತೆ ಬೊಗಸೆಯಲ್ಲಿ ತುಂಬಿ ಚರಂಡಿಗೆ ಸುರಿಯಲು ಕೂಲಿ ಆಳುಗಳ ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಯತ್ರಿ ಕಲ್ಯಾಣ ಮಂಟಪದಿಂದ ಜೆಸಿಆರ್‌ ಕಡೆಗೆ ಹೋಗುವ ಮಾರ್ಗದ ಚರಂಡಿ ವ್ಯವಸ್ಥೆಯಂತೂ ಅದ್ಭುತ. ಸಂಗಮೇಶ್ವರ ಪ್ರಾವಿಜನ್‌ ಸ್ಟೋರ್‌, ಸಾಯಿಬಾಬ ದೇವಸ್ಥಾನದ ಮುಂಭಾಗದಲ್ಲಿ ಎಲ್ಲಿಯೂ ಚರಂಡಿ ಇಲ್ಲ. ಪಾವಗಡ ಬ್ಯಾಂಕ್‌ ಮುಂಭಾಗ ಇದ್ದಕ್ಕಿದ್ದಂತೆ ಚರಂಡಿ ಆರಂಭವಾಗುತ್ತದೆ. ಇಂಜಿನಿಯರ್‌ ಅದ್ಹೇಗೆ ಎಸ್ಟಿಮೇಷನ್‌ ಮಾಡುತ್ತಾರೋ, ಅವರಿಗೆ ಅದ್ಹೇಗೆ ಪೇಮೆಂಟ್‌ ಮಾಡುತ್ತಾರೋ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ. Chikkaballapur: ಭಾರೀ ಮಳೆಗೆ ಸೀತಾಫಲ ಭರ್ಜರಿ ಫಸಲು ಮಳೆ ಬಂದಾಗ ನೀರು ಸರಾಗವಾಗಿ ಹೋಗಲು ಇಂಜಿನಿಯರ್‌ಗಳು ಮಾರ್ಗ ಮಾಡಿಲ್ಲ. ಬದಲಾಗಿ ನೀರೇ ಎಲ್ಲಿದೆ ಜಾಗ ಎಂದು ಹುಡುಕಿಕೊಂಡು ಹೋಗಬೇಕಾಗಿದೆ. ಜಿಲ್ಲಾ ಆಸ್ಪತ್ರೆ ಮುಂಭಾಗದಿಂದ ಪೆಟ್ರೋಲ್‌ ಬಂಕ್‌ ಪಕ್ಕ ಹೋಗುವ ಚರಂಡಿ ಅರ್ಧಕ್ಕೆ ನಿಂತಿದೆ. ಪ್ರಕಾಶ್‌ ಲಾಡ್ಜ್‌ ಮುಂಭಾಗದ ಹೋಟೆಲ್‌ಗಳಿಗೆ ಚರಂಡಿ ನೀರು ನುಗ್ಗುತ್ತಿದೆ. ಉದಯ ನರ್ಸಿಂಗ್‌ ಹೋಂ ನಂತರ ಹಳೇ ಚಿನ್ಮೂಲಾದ್ರಿ ಹೈಸ್ಕೂಲ್‌ ತಿರುವಿನಲ್ಲಿ ಚರಂಡಿ ಸರಾಗವಾಗಿರದೆ ಎಲ್‌ ಆಕಾರದಲ್ಲಿದೆ. ಜಯಪದ್ಮ ಬಸ್‌ ಮಾಲೀಕರ ಮನೆ ತಿರುವಿನಲ್ಲಿ ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರಿಗೆ ಸರಾಗವಾಗಿ ಹೋಗುವ ವ್ಯವಸ್ಥೆ ಮಾಡಲಾಗಿಲ್ಲ. ಜೋರಾಗಿ ಮಳೆ ಬಂದಲ್ಲಿ ಬೋರ್ಗರೆವ ಚರಂಡಿ ನೀರು ನೇರವಾಗಿ ರಸ್ತೆಗೆ ನುಗ್ಗುತ್ತದೆ. ಹೇಸಿಗೆ, ಹೊಲಸು ನೀರಿನ ಮೇಲೆ ನಡೆಯುವ ಇಲ್ಲವೇ ವಾಹನ ಚಲಾಯಿಸುವ ಕರ್ಮ ದುರ್ಗದ ಜನರದ್ದಾಗುತ್ತದೆ. ಭಾರಿ ಮಳೆಗೆ ಹೊಳೆಯಂತಾದ ರಸ್ತೆಗಳು: ಬೆಂಗಳೂರು ಟ್ರೋಲ್ ಮಾಡಿದವರು ಈಗೇನ್ ಅಂತಾರೆ ರಸ್ತೆಯೆಂದರೆ ಅದೊಂದು ಕುಶಲ ಕಲೆ. ಪುಟ್‌ಪಾತ್‌, ಚರಂಡಿ, ವಿದ್ಯುತ್‌ ಕಂಬಗಳು ಎಲ್ಲವೂ ಇದ್ದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತಿರಬೇಕು. ಚಿತ್ರದುರ್ಗದ ರಸ್ತೆಯಲ್ಲಿ ಎಲ್ಲವೂ ಮಸುಕಾಗಿ ಕಾಣಿಸುತ್ತಿವೆ. ಎಲ್ಲಿ ಹೇಗಿರಬೇಕೋ ಹಾಗೆ ಇಲ್ಲ. ವಿದ್ಯುತ್‌ ಕಂಬಗಳು ರಸ್ತೆ ಮೇಲಿವೆ, ರಸ್ತೆಗಳು ಮನೆ, ಅಂಗಡಿ ಗೋಡೆಗಳ ವರೆಗೆ ವಿಸ್ತರಿಸಿವೆ. ಚರಂಡಿ ನೀರು ರಸ್ತೆ ಮೇಲೆ ನುಗ್ಗುತ್ತದೆ. ಜಿಲ್ಲಾ ಕಾಂಗ್ರೆಸ್‌ ಕಚೇರಿ ಮುಂಭಾಗದ ಪುಟ್‌ಪಾತ್‌ನಲ್ಲಿ ಒಳಚರಂಡಿ ಬಾಯ್ದೆರೆದಿದ್ದು, ಅದನ್ನು ಸರಿಪಡಿಸುವ ಪ್ರಯತ್ನ ನಡೆದಿಲ್ಲ. ಮಳೆ ಬಂದಾಗ ಈ ಗುಂಡಿ ಏಮಾರಿಸುತ್ತದೆ. ಆಕಸ್ಮಾತ್‌ ಯಾರಾದರೂ ಜಾರಿ ಬಿದ್ದಲ್ಲಿ ಅಪಾಯಗಳು ಆಗುವುದಿಲ್ಲವೆಂಬುದಕ್ಕೆ ಗ್ಯಾರಂಟಿ ಇಲ್ಲ.
ಸಂಕ್ರಾಂತಿ (ಉತ್ತರಾಯಣ ಆರಂಭ) ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆ ಪೂರ್ವಭಾವಿ ಸಿದ್ಧತೆಗಳು ಜೋರಾಗುತ್ತಿದೆ. ಮೈತ್ರಿ ಸರ್ಕಾರ ಉರುಳಿಸಿ ಅನರ್ಹಗೊಂಡು ಬಳಿಕ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದವರ ಸಚಿವರಾಗುವ ಧಾವಂತ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಹೀಗಾಗಿ ಸಂಕ್ರಾಂತಿ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ಮಾಡಲು ಅವರು ಮುಂದಾಗಿದ್ದು, ಇನ್ನೆರಡು ದಿನಗಳಲ್ಲಿ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಲು ಅವರು ದೆಹಲಿಗೆ ತೆರಳಲಿದ್ದಾರೆ. ಜನವರಿ 20ರೊಳಗೆ ಸಂಪುಟ ಭರ್ತಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಹೆಚ್ಚು ಓದಿದ ಸ್ಟೋರಿಗಳು ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ : ಹೆಚ್‌.ಡಿ.ಕುಮಾರಸ್ವಾಮಿ ಶಿವಮೊಗ್ಗ; ಕರೂರು ಹೋಬಳಿಯಲ್ಲಿ ಸರಣಿ ಮನೆಗಳ್ಳತನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಇದರ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆನ್ನು ಬಿದ್ದಿದ್ದಾರೆ. ಒಬ್ಬೊಬ್ಬರಾಗಿ ಬಂದು ಭೇಟಿಯಾಗುತ್ತಿದ್ದು, ಇವರನ್ನು ನಿಭಾಯಿಸುವುದು ಕೂಡ ಕಷ್ಟವಾಗತೊಡಗಿದೆ. ಈ ಕಾರಣಕ್ಕೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಂಪುಟ ವಿಸ್ತರಣೆ ಮಾಡಿ ಕೈತೊಳೆದುಕೊಳ್ಳೋಣ. ನಂತರ ಏನಾಗುತ್ತದೋ ಅದನ್ನು ಆಮೇಲೆ ಎದುರಿಸೋಣ ಎಂಬ ನಿರ್ಧಾರಕ್ಕೆ ಯಡಿಯೂರಪ್ಪ ಅವರು ಬಂದಂತಿದೆ. ಈ ಕಾರಣಕ್ಕೆ ಎಲ್ಲವನ್ನೂ ವರಿಷ್ಠರ ತಲೆ ಮೇಲೆ ಹಾಕಿ ಸಂಪುಟ ವಿಸ್ತರಣೆಗೆ ಅವರು ಸಜ್ಜಾಗುತ್ತಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬ ಚರ್ಚೆಯೂ ಬಿಜೆಪಿ ವಲಯದಲ್ಲಿ ಶುರುವಾಗಿದೆ. ಕಾಂಗ್ರೆಸ್, ಜೆಡಿಎಸ್ ತೊರೆದು ಬಂದು ಗೆದ್ದಿರುವ 11 ಮಂದಿ ಪೈಕಿ 9 ಮಂದಿಗೆ ಸಚಿವ ಸ್ಥಾನ ನೀಡುವುದರ ಜತೆಗೆ ಬಿಜೆಪಿಯ ಇಬ್ಬರು ಅಥವಾ ಮೂವರು ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದು ಹಾಗೂ ಹಾಲಿ ಸಚಿವರಾಗಿರುವ ಒಬ್ಬಿಬ್ಬರನ್ನು ಕೈಬಿಟ್ಟು ಅವರ ಜಾಗಕ್ಕೆ ಬೇರೆಯವರನ್ನು ನೇಮಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಏನೇ ಆದರೂ ವರಿಷ್ಠರೊಂದಿಗೆ ಮಾತುಕತೆ ಸಂದರ್ಭದಲ್ಲಿ ಅಮಿತ್ ಶಾ ಅವರೇ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅದುವರೆಗೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಂತೆ ಏನನ್ನೂ ಹೇಳಲು ಸಾಧ್ಯವಿಲ್ಲ. ಅದೇ ರೀತಿ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆಯೂ ಯಡಿಯೂರಪ್ಪ ಮತ್ತು ಅಮಿತ್ ಶಾ ಅವರ ನಡುವಿನ ಮಾತುಕತೆ ವೇಳೆ ನಿರ್ಧಾರವಾಗಲಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಬೆಂಗಳೂರಿಗೆ ಸಿಗಲಿದೆಯೇ ಮತ್ತೊಂದು ಸಚಿವ ಸ್ಥಾನ ಬೆಂಗಳೂರು ನಗರದಿಂದ ನೂತನವಾಗಿ ಆಯ್ಕೆಯಾಗಿರುವ ಭೈರತಿ ಬಸವರಾಜು, ಎಸ್. ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ಖಾತರಿಯಾಗಿದೆ. ಎಸ್.ಟಿ.ಸೋಮಶೇಖರ್ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನ ಸಿಗಬಹುದು. ಇದರ ಜತೆಗೆ ಬೆಂಗಳೂರಿಗೆ ಈ ಬಾರಿ ಮತ್ತೊಂದು ಸಚಿವ ಸ್ಥಾನ ಸಿಗುವುದು, ಅದೂ ಬಿಜೆಪಿಯ ಹಿರಿಯ ಶಾಸಕರಿಗೆ ಸಿಗುವುದು ಬಹುತೇಕ ಖಾತರಿಯಾಗಿದೆ. ಈ ಮೂಲಕ ಬೆಂಗಳೂರಿಗೆ ಏಳು ಸಚಿವರು ಆದಂತಾಗುತ್ತದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರವಿಂದ ಲಿಂಬಾವಳಿ ಅವರಿಗೆ ಸಚಿವರಾಗುವ ಅದೃಷ್ಟ ಒಲಿಯಲಿದೆ. ಯಡಿಯೂರಪ್ಪ ಅವರು ಸರ್ಕಾರ ರಚಿಸಿ ಮಂತ್ರಿ ಮಂಡಲ ರಚಿಸುವಾಗಲೇ ಅರವಿಂದ ಲಿಂಬಾವಳಿ ಅವರು ಸಚಿವರಾಗಬೇಕಿತ್ತು. ಆದರೆ, ಇದೇ ವೇಳೆ ಅವರಿಗೆ ಸಂಬಂಧಿಸಿದಂತೆ ಅಶ್ಲೀಲ ವೀಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ಬಿಡುಗಡೆಯಾಗಿ ವಿವಾದ ಸೃಷ್ಟಿಸಿತ್ತು. ಹೀಗಾಗಿ ಕೊನೇ ಕ್ಷಣದಲ್ಲಿ ಅವರಿಗೆ ಸಚಿವಗಿರಿ ತಪ್ಪಿಹೋಗಿತ್ತು. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ ನಕಲಿ ಎಂಬುದು ತನಿಖೆಯಿಂದ ಬಯಲಿಗೆ ಬಂದಿದೆ. ಲಿಂಬಾವಳಿ ಅವರ ರಾಜಕೀಯ ಜೀವನಕ್ಕೆ ಹುಳಿ ಹಿಂಡಲು ಯಾರದ್ದೋ ವೀಡಿಯೋವನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಆ ವೀಡಿಯೋದಲ್ಲಿ ಅರವಿಂದ ಲಿಂಬಾವಳಿ ಅವರ ಜತೆಗೆ ಇದ್ದ ಮತ್ತೊಬ್ಬ ವ್ಯಕ್ತಿ ಕೂಡ ಈ ಕುರಿತು ತನಿಖಾಧಿಕಾರಿಗಳ ಮುಂದೆ ಆ ವ್ಯಕ್ತಿ ತಾನಲ್ಲ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಈ ಪ್ರಕರಣದಲ್ಲಿ ಲಿಂಬಾವಳಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದಂತಾಗಿದ್ದು, ಈ ಬಾರಿ ಅವರಿಗೆ ಸಚಿವ ಸ್ಥಾನ ಬಹುತೇಕ ಖಾತರಿ ಎಂದು ಹೇಳಲಾಗುತ್ತಿದೆ. ಉಳಿದಂತೆ ಬಿಜೆಪಿ ಹಿರಿಯ ಶಾಸಕರಾಗಿರುವ ಉಮೇಶ್ ಕತ್ತಿ, ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಮಾತಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಉಡುಪಿ ಸೇರಿ) ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ವಿಧಾನಸಭೆಯ ಯಾವೊಬ್ಬ ಸದಸ್ಯರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಎಸ್.ಅಂಗಾರ ಮತ್ತು ಸುನೀಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿ ಆ ಭಾಗದಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಹೀಗಾಗಿ ಈ ಬಾರಿ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನ್ಯಾಯ ಒದಗಿಸುವ ಸಾಧ್ಯತೆ ಇದೆ. ಇನ್ನು ಉಮೇಶ್ ಕತ್ತಿ ಅವರಿಗೆ ದೊಡ್ಡ ಹುದ್ದೆ ನೀಡುವುದಾಗಿ ಈ ಹಿಂದೆಯೇ ಯಡಿಯೂರಪ್ಪ ಘೋಷಿಸಿರುವುದರಿಂದ ಅವರಿಗೂ ಸಚಿವರಾಗುವ ಅವಕಾಶ ಸಿಗಬಹುದು. ಈ ಮಧ್ಯೆ ಸಂಪುಟ ಪುನಾರಚನೆ ಮಾಡಬೇಕು, ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಕೂಡ ಬಿಜೆಪಿಯಲ್ಲಿ ಕೇಳಿಬರುತ್ತಿದೆ. ಇದರ ಜತೆಗೆ ಉಪಮುಖ್ಯಮಂತ್ರಿ ಹುದ್ದೆ ಬೇಕೇ, ಬೇಡವೇ ಎಂಬ ಚರ್ಚೆಯೂ ಜೋರಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಚರ್ಚಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸಂಪುಟ ಪುನಾರಚನೆ ಕಷ್ಟಸಾಧ್ಯ. ಅದರ ಬದಲು ಒಂದಿಬ್ಬರು ಸಚಿವರ ಖಾತೆಗಳಲ್ಲಿ ಬದಲಾವಣೆಗಳಾಗಬಹುದು. ಪಕ್ಷೇತರ ಶಾಸಕ ಎಚ್.ನಾಗೇಶ್ ಅವರಿಗೆ ನೀಡಿದ್ದ ಅಬಕಾರಿ ಖಾತೆಯನ್ನು ಬೇರೆಯವರಿಗೆ ನೀಡಬಹುದು. ಏಕೆಂದರೆ, ಸಚಿವರಾದ ದಿನದಿಂದ ಅವರು ಮಾತನಾಡಿದಾಗೆಲ್ಲಾ ಇಲಾಖೆಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ವಿವಾದ ಸೃಷ್ಟಿ ಮಾಡುತ್ತಲೇ ಇದ್ದಾರೆ. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಅಬಕಾರಿಯಂತಹ ಖಾತೆಗಳಲ್ಲಿ ಈ ರೀತಿಯ ಗೊಂದಲ ಸೃಷ್ಟಿಯಾದರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಅವರ ಕಾತೆ ಬದಲಾಗುವ ಸಾಧ್ಯತೆ ಇದೆ. ಇದರ ಜತೆಗೆ ಒಂದಿಬ್ಬರು ಸಚಿವರ ಖಾತೆಗಳು ಅದಲು-ಬದಲಾಗಬಹುದು ಎಂವ ಮಾತುಗಳು ಕೇಳಿಬರುತ್ತಿವೆ. ಆದರೆ, ಉಪಮುಖ್ಯಮಂತ್ರಿ ಸ್ಥಾನ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಸದ್ಯ ಇರುವ ಮೂರು ಉಪಮುಖ್ಯಮಂತ್ರಿಗಳನ್ನು ಹಾಗೆಯೇ ಮುಂದುವರಿಸಿ ಈ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿರುವವರಿಗೆ ಪ್ರಮುಖ ಖಾತೆಗಳನ್ನು ನೀಡಿ ಸಮಾಧಾನಪಡಿಸುವ ಬಗ್ಗೆ ಯಡಿಯೂರಪ್ಪ ಒಲವು ತೋರಿದ್ದಾರೆ. ಏಕೆಂದರೆ, ಎಲ್ಲಾ ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಗೊಳಿಸಿದರೆ ಈ ವಿಚಾರದಲ್ಲಿ ಉದ್ಭವವಾದ ಗೊಂದಲವನ್ನು ಬಗೆಹರಿಸಲು ಯಡಿಯೂರಪ್ಪ ವಿಫಲರಾಗಿದ್ದಾರೆ ಎಂಬ ಟೀಕೆ ಬರಬಹುದು. ಹೀಗಾಗಿ ಮೂರು ಉಪಮುಖ್ಯಮಂತ್ರಿ ಹುದ್ದೆ ಹಾಗೆಯೇ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯ ಮಟ್ಟದಲ್ಲಿ ಏನೇ ಚರ್ಚೆಯಾದರೂ, ಯಡಿಯೂರಪ್ಪ ಅವರ ಯೋಚನೆ ಏನೇ ಇದ್ದರು ಅಂತಿಮ ತೀರ್ಮಾನ ಆಗುವುದು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೆ. ಹೀಗಾಗಿ ಸಂಪುಟ ವಿಸ್ತರಣೆ, ಪುನಾರಚನೆ, ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೂ ಈ ಕುರಿತು ಸ್ಪಷ್ಟತೆ ಇಲ್ಲ ಮತ್ತು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿಯಲ್ಲೂ ಅವರಿಲ್ಲ. ಹೀಗಾಗಿ ಅಮಿತ್ ಶಾ ಅವರ ನಿರ್ಧಾರಕ್ಕೆ ಎಲ್ಲವನ್ನೂ ಬಿಟ್ಟು ಅವರು ಕೈತೊಳೆದುಕೊಳ್ಳುವ ಸಾಧ್ಯತೆ ಇದೆ.
http://pulsobeat.com/rap-de-espana-calidad-de-exportacion/ ಸುದ್ಧಿಯಲ್ಲಿ ಏಕಿದೆ? ಈ ವರ್ಷ ದೇಶದಲ್ಲಿ http://littlemagonline.com/tag/iris-apfel/ ಮುಂಗಾರು ಮಳೆ ‘ಸಾಮಾನ್ಯ’ವಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನೈರುತ್ಯ ಮುಂಗಾರು ಮಾರುತಗಳು ಈ ವರ್ಷ ಪ್ರತಿ ಬಾರಿಯಂತೆ ಇರಲಿದ್ದು, ದೇಶಾದ್ಯಂತ ಸರಾಸರಿ 87 ಸೆಂಟಿ ಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಮುಖ್ಯಾಂಶಗಳು ಹವಾಮಾನ ಇಲಾಖೆ ಹೇಳಿರುವ ‘ಸಾಮಾನ್ಯ ಮುಂಗಾರು’ ಲೆಕ್ಕಾಚಾರವನ್ನು ‘ನ್ಯೂ ನಾರ್ಮಲ್’ ಎಂದೇ ಬಣ್ಣಿಸಲಾಗುತ್ತಿದೆ. ಏಕೆಂದರೆ, ಹವಾಮಾನ ಇಲಾಖೆಯು 1971 ರಿಂದ 2020ರವರೆಗೆ ಪ್ರತಿ ವರ್ಷ ಆದ ಮಳೆಯ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಈ ವರ್ಷ ಆಗಲಿರುವ ಮಳೆಯ ಪ್ರಮಾಣವನ್ನು ‘ನಾರ್ಮಲ್’ ಎಂದು ಹೇಳಿದೆ. ಈ ನಾರ್ಮಲ್ ಕೂಡಾ ಈ ವರ್ಷ ಶೇ. 99ರಷ್ಟು ಆಗಲಿದೆ ಎಂದು ಹೇಳಿದೆ. ಇದು ದೇಶಾದ್ಯಂತದ ಸರಾಸರಿ ಲೆಕ್ಕಾಚಾರವಾಗಿದೆ. ಆದರೆ, ಹವಾಮಾನ ವೈಪರಿತ್ಯ ಹಾಗೂ ಜಾಗತಿಕ ತಾಪಮಾನ ಏರಿಕೆಯಿಂದಾಗಿ ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಮಳೆಯ ಪ್ರಮಾಣ ಗಣನೀಯ ಕುಸಿತ ಕಂಡಿದೆ. ಆದರೆ, ದೇಶದ ಸರಾಸರಿ ಅಂಕಿ ಅಂಶ ಹೇಳುವಾಗ ಈಶಾನ್ಯ ಭಾಗವು ಗೌಣವಾಗುತ್ತಿದೆ. ದೇಶಾದ್ಯಂತ ಆಗುವ ಮಳೆಯ ಪ್ರಮಾಣವನ್ನು ಲೆಕ್ಕಾಚಾರ ಹಾಕಲು ಹವಾಮಾನ ಇಲಾಖೆಯು ದೇಶದ ಉದ್ದಗಲಕ್ಕೂ 4,132 ಕೇಂದ್ರಗಳನ್ನು ಸ್ಥಾಪಿಸಿದೆ. ದೇಶದ 703 ಜಿಲ್ಲೆಗಳಲ್ಲಿ ಈ ಕೇಂದ್ರ ಇದೆ. ಹವಾಮಾನ ಇಲಾಖೆಯು ದೇಶಾದ್ಯಂತ ದೈನಿಕ, ಸಾಪ್ತಾಹಿಕ, ಮಾಸಿಕ ಹೀಗೆ ಹಲವು ರೀತಿಯಲ್ಲಿ ಹವಾಮಾನದ ಬೆಳವಣಿಗೆ ಮೇಲೆ ಕಣ್ಣಿಟ್ಟಿರುತ್ತದೆ. ಜಿಲ್ಲೆ, ರಾಜ್ಯ, ವಿಭಾಗವಾರು ಹಾಗೂ ಪ್ರಾಂತ್ಯವಾರು ಅಂಕಿ ಅಂಶಗಳನ್ನು ದೇಶದ ಉದ್ದಗಲಕ್ಕೂ ಕ್ರೋಢೀಕರಿಸುತ್ತದೆ. ಇದರ ಆಧಾರದ ಮೇಲೆ ಮುಂಗಾರು ಮಳೆ ಈ ಬಾರಿ ಎಷ್ಟು ಬೀಳಬಹುದು ಎಂದು ಅಂದಾಜು ಮಾಡಲಾಗುತ್ತದೆ. ದೀರ್ಘಾವಧಿಯ ಸರಾಸರಿ IMD ಬೆಂಚ್ಮಾರ್ಕ್ “ದೀರ್ಘ ಅವಧಿಯ ಸರಾಸರಿ” (LPA) ಗೆ ಸಂಬಂಧಿಸಿದಂತೆ “ಸಾಮಾನ್ಯ”, “ಸಾಮಾನ್ಯಕ್ಕಿಂತ ಕಡಿಮೆ” ಅಥವಾ “ಸಾಮಾನ್ಯಕ್ಕಿಂತ ಹೆಚ್ಚು” ಮಾನ್ಸೂನ್ ಅನ್ನು ಊಹಿಸುತ್ತದೆ. IMD ಯ ಪ್ರಕಾರ, “ಮಳೆಗಾಲದ LPA ಒಂದು ನಿರ್ದಿಷ್ಟ ಪ್ರದೇಶದ ಮೇಲೆ 30 ವರ್ಷಗಳು, 50 ವರ್ಷಗಳು, ಇತ್ಯಾದಿಗಳಂತಹ ದೀರ್ಘಾವಧಿಯಲ್ಲಿ ನಿರ್ದಿಷ್ಟ ಮಧ್ಯಂತರಕ್ಕೆ (ತಿಂಗಳು ಅಥವಾ ಋತುವಿನಂತೆ) ಸರಾಸರಿ ದಾಖಲಾಗುವ ಮಳೆಯಾಗಿದೆ”. ಈ ಪರಿಮಾಣಾತ್ಮಕ ಮಾನದಂಡವು ಇಡೀ ದೇಶಕ್ಕೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ದಾಖಲಾದ ಸರಾಸರಿ ಮಳೆಯನ್ನು ಸೂಚಿಸುತ್ತದೆ, ಪ್ರತಿ ವರ್ಷ ಬೀಳುವ ಮಳೆಯ ಪ್ರಮಾಣವು ಪ್ರದೇಶದಿಂದ ಪ್ರದೇಶಕ್ಕೆ ಮತ್ತು ತಿಂಗಳಿಂದ ತಿಂಗಳಿಗೆ ಬದಲಾಗುತ್ತದೆ. LPA ಏಕೆ ಬೇಕು? IMD 2,400 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮತ್ತು 3,500 ಮಳೆ-ಮಾಪನ ಕೇಂದ್ರಗಳಲ್ಲಿ ಮಳೆಯ ಡೇಟಾವನ್ನು ದಾಖಲಿಸುತ್ತದೆ. ವಾರ್ಷಿಕ ಮಳೆಯು ಪ್ರದೇಶದಿಂದ ಪ್ರದೇಶಕ್ಕೆ ಮತ್ತು ತಿಂಗಳಿಂದ ತಿಂಗಳಿಗೆ ಹೆಚ್ಚು ವ್ಯತ್ಯಾಸಗೊಳ್ಳಬಹುದು, ಆದರೆ ಒಂದು ನಿರ್ದಿಷ್ಟ ಪ್ರದೇಶ ಅಥವಾ ತಿಂಗಳೊಳಗೆ ವರ್ಷದಿಂದ ವರ್ಷಕ್ಕೆ, ಪ್ರವೃತ್ತಿಗಳನ್ನು ಸುಗಮಗೊಳಿಸಲು LPA ಅಗತ್ಯವಿದೆ, ಇದರಿಂದಾಗಿ ಸಮಂಜಸವಾದ ನಿಖರವಾದ ಮುನ್ಸೂಚನೆಯನ್ನು ಮಾಡಬಹುದು.
ರಾಮನಗರ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳೆದ 9 ತಿಂಗಳುಗಳಲ್ಲಿ 236 ಪ್ರಕರಣಗಳನ್ನ ಭೇದಿಸಿ, ಸುಮಾರು 6 ಕೋಟಿ ರೂ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿ, ಮಾಲೀಕರುಗಳಿಗೂ ಹಿಂತಿರುಗಿಸಿದ್ದಾರೆ. Suvarna News First Published Sep 29, 2022, 6:31 PM IST ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ (ಸೆ.29): ಕೊವಿಡ್ ನಂತರ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಹಲವು ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ಪೊಲೀಸರಿಗೂ ಕೂಡ ಇದು ದೊಡ್ಡ ತಲೆ ನೋವಾಗಿತ್ತು. ಹಾಗಂತ ಪೊಲೀಸರೇನೂ ಸುಮ್ಮನೇ ಕುಳಿತಿರಲಿಲ್ಲ. ರಾಮನಗರ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳೆದ 9 ತಿಂಗಳುಗಳಲ್ಲಿ 236 ಪ್ರಕರಣಗಳನ್ನ ಭೇದಿಸಿ, ಸುಮಾರು 6 ಕೋಟಿ ರೂ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿ, ಮಾಲೀಕರುಗಳಿಗೂ ಹಿಂತಿರುಗಿಸಿದ್ದಾರೆ. ಹೌದು ರಾಮನಗರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳೆದ 9 ತಿಂಗಳುಗಳಲ್ಲಿ ದಾಖಲಾಗಿದ್ದು, ಸುಮಾರು 236 ಪ್ರಕರಣಗಳನ್ನ ಭೇದಿಸಿ, ಸುಮಾರು ಆರು ಕೋಟಿ ರೂ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡು, ಮಾಲೀಕರಿಗೆ ವಾಪಾಸ್ ನೀಡಿದ್ದಾರೆ. ಅಂದಹಾಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಕೊವಿಡ್ ನಂತರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ದರೋಡೆ, ಸುಲಿಗೆ, ದರೋಡೆ ಯತ್ನ, ಸರಗಳ್ಳತನ, ಕನ್ನಕಳವು ಸೇರಿದಂತೆ ಹಲವು ಪ್ರಕರಣಗಳು ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ದಾಖಲಾಗಿದ್ದವು. ಒಂದೆಡೆ ಇದು ಪೊಲೀಸರಿಗೂ ದೊಡ್ಡ ತಲೆ ನೋವಾಗಿತ್ತು. ಆದರೆ ಪೊಲೀಸರು ಕಾರ್ಯಾಚರಣೆ ನಡೆಸಿ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 236 ಪ್ರಕರಣಗಳನ್ನ ಭೇದಿಸಿ, 10 ಕೆಜಿ 863 ಗ್ರಾಂ ಚಿನ್ನ, 13 ಗ್ರಾಂ ಬೆಳ್ಳಿ, 101 ದ್ವಿಚಕ್ರ ವಾಹನ, 14 ಇತರೆ ವಾಹನಗಳು, 58 ಮೊಬೈಲ್ ಗಳು, 6 ಟಿವಿ, ಲ್ಯಾಪ್ ಟಾಪ್, 26 ಕೆಜಿ ಗಂಧದ ತುಂಡುಗಳು ಹಾಗೂ 23 ಲಕ್ಷದ 28 ಸಾವಿರದ 160 ರೂ ಸೇರಿದಂತೆ ಸುಮಾರು 5 ಕೋಟಿ 84 ಲಕ್ಷ ರೂಗಳನ್ನ ವಶಪಡಿಸಿಕೊಂಡಿದ್ದಾರೆ. ಅಂದಹಾಗೆ ಇವತ್ತು ರಾಮನಗರ ಜಿಲ್ಲಾ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾದ ವಸ್ತುಗಳ ಹಾಗೂ ವಶಪಡಿಸಿಕೊಂಡ ವಸ್ತುಗಳನ್ನ ದೂರುದಾರಿಗೆ ನೀಡುವ ಸಲುವಾಗಿ ಪ್ರಾಪರ್ಟಿ ರಿಟರ್ನ್ಸ್ ಪೆರೆಡ್ ನಡೆಸಿದ್ರು. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಆಗಮಿಸಿ ವೀಕ್ಷಣೆ ನಡೆಸಿದ್ರು. ಅಲ್ಲದೆ ವಶಪಡಿಸಿಕೊಂಡಿದ್ದ ವಸ್ತುಗಳನ್ನ ಮಾಲೀಕರಿಗೆ ಕೇಂದ್ರವಲಯ ಐಜಿಪಿ ವಾಪಸ್ ನೀಡಿದ್ರು. ಬೆಂಗಳೂರು ಠಾಣೆಯಲ್ಲಿ ವ್ಯಕ್ತಿಗೆ ಥರ್ಡ್‌ ಡಿಗ್ರಿ ಟಾರ್ಚರ್‌, ಖಾಸಗಿ ಅಂಗಕ್ಕೆ ವಿದ್ಯುತ್‌ ಶಾಕ್‌ ನೀಡಿದ ಇನ್ನು ಎಷ್ಟು ಜನ ತಮ್ಮಿಂದ ಕಳುವಾದ ವಸ್ತುಗಳು ವಾಪಾಸ್ ಸಿಗುವುದಿಲ್ಲ ಎಂದು ಕೊಂಡಿದ್ದರು. ಆದರೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸುವುದರ ಜೊತೆಗೆ ಕಳುವಾದ ವಸ್ತುಗಳನ್ನ ಸಹಾ ವಾಪಸ್ ನೀಡಿದ್ರು. ಇನ್ನು ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಸಹಾ ಮೆಚ್ಚುಗೆ ವ್ಯಕ್ತಪಡಿಸಿದ್ರು. ಜ್ಞಾನೋದಯದ ಬಯಕೆ: ಭೂ ಸಮಾಧಿಯಾಗಲು ಹೊರಟವನ ಕಂಬಿ ಹಿಂದೆ ಕಳಿಸಿದ ಪೊಲೀಸರು ಒಟ್ಟಾರೆ ರಾಮನಗರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ತಮ್ಮ ವ್ಯಾಪ್ತಿಯಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳನ್ನ ಭೇದಿಸಿ, ಕಳುವಾಗಿದ್ದ ವಸ್ತುಗಳನ್ನ ಮಾಲೀಕರಿಗೆ ವಾಪಸ್ ನೀಡಿ, ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಅಲ್ಲದೆ ಮಾಲೀಕರು ಸಹಾ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಈ ಬಾರಿ ಮೊದಲ ಬಾರಿಗೆ ಬಿಗ್ ಬಾಸ್ OTT ಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆ ಒಳಗೆ 16 ಸ್ಪರ್ಧಿಗಳು ಪ್ರವೇಶಿಸಿದ್ದು, ಈ ವಾರ ಒಬ್ಬ ಸ್ಪರ್ಧಿ ಆಚೆ ಬರುವುದು ಪಕ್ಕಾ. ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಹಿರಿಯ ವ್ಯಕ್ತಿ ಎಂದರೆ ಅದು ಆರ್ಯವರ್ಧನ್ ಗುರೂಜಿ. ತಂಡದ ಸೋಲಿನಿಂದ ತಂಡದ ಆಟಗಾರನಿಗೆ ಎಷ್ಟರಮಟ್ಟಿಗೆ ನೋವಾಗುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಬಿಗ್ ಬಾಸ್ ಎರಡು ತಂಡಗಳಾಗಿ ವಿಂಗಡಿಸಿದೆ. ಆದರೆ ದುರದೃಷ್ಟವಶಾತ್ ಗುರೂಜಿ ಇರುವ ತಂಡದವರು ಒಂದು ಟಾಸ್ಕ್ ಕೂಡ ಗೆದ್ದಿಲ್ಲ. ಇದು ಗುರೂಜಿ ಅವರ ಮನಸಿಗೆ ಬಹಳಷ್ಟು ಬೇಸರ ತಂದಿದೆ. ಆದರೆ ತಮ್ಮ ಬೇಸರವನ್ನು ಎಂದಿಗೂ ಹೊರಹಾಕದ ಗುರೂಜಿ ಕ್ಯಾಪ್ಟನ್ ಆಯ್ಕೆಯ ಸಂಧರ್ಭದಲ್ಲಿ ತಮಗೆ ಆದ ಬೇಸರದ ಕುರಿತು ಮಾತನಾಡಿದರು. ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯ ನಾಯಕನನ್ನು ಆಯ್ಕೆ ಮಾಡಬೇಕೆಂಬ ಒಂದು ಟಾಸ್ಕ್ ನೀಡುತ್ತಾರೆ. ಈ ಟಾಸ್ಕ್ ಗುರೂಜಿ ಅವರಿಗೂ ಸಹ ಬರುತ್ತದೆ. ಈ ಸಂಧರ್ಭದಲ್ಲಿ ಗುರೂಜಿ ” ನಮ್ಮ ಟೀಮ್ ಇಂದ ಬಹಳ ದುಃಖವಿದೆ, ನಮ್ಮ ಟೀಮ್ ಇಂದ ಯಾರಾದರೂ ಕ್ಯಾಪ್ಟನ್ ಆಗಿದ್ದರೆ ಖುಷಿಯಾಗಿರುತ್ತಿತ್ತು, ನಮ್ಮ ಟೀಮ್ ಎಡವಟ್ಟಿನಿಂದ ನಾವು ಇನ್ನೊಬ್ಬರನ್ನು ಕ್ಯಾಪ್ಟನ್ ಮಾಡುವ ಸಂಧರ್ಭ ಬಂದಿದೆ, ಅದು ನನಗೆ ಬಹಳ ದುಃಖವಾಗುತ್ತಿದೆ, ಕೋತಿ ತರ ಡಿಸಿಷನ್ ತೊಗೊಂಡು ನಾವು ನಾಯಿ ತರ ಅಡಿ ಇನ್ನೊಬ್ಬರಿಗೆ ಟೀಮ್ ಬಿಟ್ಟುಕೊಡುತ್ತಿದೇವೆ, ನಮ್ಮ ಎದೆಮೇಲೆ ಬರೆಸಿಕೊಳ್ಳಬೇಕಿದ್ದ ಸಹಿಯನ್ನು ಇನ್ನೊಬ್ಬರ ಎದೆಯಮೇಲೆ ಬರೆಯಬೇಕೆಂದರೆ ನಮ್ಮ ರಕ್ತ ಕಿತ್ತುಕೊಟ್ಟಂಗೆ ಇರುತ್ತೆ” ಎಂದು ಗುರೂಜಿ ಹೇಳುತ್ತಿದ್ದಂತೆ ಜಯಶ್ರೀ ನಗಲು ಪ್ರಾರಂಭಿಸುತ್ತಾರೆ. ಇದರಿಂದ ಬೇಸರಗೊಂಡ ಗುರೂಜಿ ” ನಾವು ಇಲ್ಲಿ ಬಂದಿರೋದು ಕಿಸಿಯಕ್ಕಲ್ಲ, ಗೆಲ್ಲಕ್ಕೆ ಬಂದಿರೋದು, ಗೆಲುವಿನ ಕಡೆ ಗಮನವಿಲ್ಲ, ಬೇರೆಯವರಿಗೆ ಸಹಿ ಹಾಕಬೇಕಾದರೆ ಅದು ಬರಿ ನಮ್ಮ ಪೆನ್ ಅಲ್ಲ ಅದು ನಮ್ಮ ರಕ್ತ ಎಂದು ತಿಳಿದುಕೊಂಡಿದ್ದೇವೆ, ನಮ್ಮನ್ನು ನೋಡಕ್ಕೂ, ಅದ್ಕೊಳಕ್ಕೂ ಮತ್ತು ಹೊಗಳಕ್ಕೂ ತುಂಬಾ ಜನರಿದ್ದಾರೆ, ಬದುಕಕ್ಕೆ ನಾವಿರೋದು, ಆಡ್ಕೊಳೋರೀತಿಯಲ್ಲಿ ಬದುಕಕ್ಕೆ ಹೋಗಿ ನಮ್ಮ ಜೀವನ ಹಾಳು ಮಾಡಿಕೊಳ್ಳಬೇಕಾಗುತ್ತದೆ ” ಎಂದು ಟಾಂಗ್ ಕೊಟ್ಟರು. copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
ದಾರಿ ಎಲ್ಲಿಯೂ ಇಲ್ಲ. ಪ್ರಯಾಣ ಶುರುವಾಗುತ್ತಿದ್ದಂತೆಯೇ ದಾರಿಯೂ ತೆರೆದುಕೊಳ್ಳುತ್ತದೆ ಅನ್ನುತ್ತಾನೆ ಝೆನ್ ಮಾಸ್ಟರ್ ಬೋಕುಜು ಓಶೋ ಹೇಳಿದ ಕಥೆ । ಕನ್ನಡಕ್ಕೆ; ಚಿದಂಬರ ನರೇಂದ್ರೆ ತತ್ವಜ್ಞಾನದ ಅನ್ವೇಷಕನೊಬ್ಬ ಝೆನ್ ಮಾಸ್ಟರ್ ಬೋಕುಜು ನ ಪ್ರಶ್ನೆ ಮಾಡಿದ, “ ದಾರಿ ಯಾವುದು ? “ ಬೋಕುಜು ಸುತ್ತಲಿನ ಬೆಟ್ಟ ಗುಡ್ಡಗಳ ಮೇಲೊಮ್ಮೆ ಕಣ್ಣು ಹಾಯಿಸಿ ಉತ್ತರಿಸಿದ, “ ಎಷ್ಟು ಸುಂದರವಾಗಿವೆ ಈ ಬೆಟ್ಟ ಗುಡ್ಡಗಳು ! “ ಅನ್ವೆಷಕನ “ ದಾರಿ ಯಾವುದು ? “ ಎನ್ನುವ ಪ್ರಶ್ನೆಗೆ ಬೋಕುಜು ನ “ ಎಷ್ಟು ಸುಂದರವಾಗಿವೆ ಈ ಬೆಟ್ಟ ಗುಡ್ಡಗಳು ! “ ಎಂಬ ಉತ್ತರ ಎಷ್ಟು ಅಸಂಬದ್ಧ ಅಲ್ಲವೆ ? ಬೋಕುಜುನ ಉತ್ತರದಿಂದ ಹತಾಶನಾದ ಅನ್ವೇಷಕ ಅಲ್ಲಿಂದ ತಕ್ಷಣ ಹೊರಟುಬಿಟ್ಟ. ಅವನು ಹೊರಡುತ್ತಿದ್ದಂತೆಯೇ ಬೋಕುಜು ಬಾಯ್ತುಂಬ ಬಿದ್ದು ಬಿದ್ದು ನಕ್ಕ. ಈ ಸಂಭಾಷಣೆಯನ್ನು ಗಮನಿಸುತ್ತಿದ್ದ ಬೋಕುಜುನ ಶಿಷ್ಯನೊಬ್ಬ ಪ್ರಶ್ನೆ ಮಾಡಿದ, “ ಮಾಸ್ಟರ್ ನಿನ್ನ ಉತ್ತರ ಕೇಳಿ, ಅವ ನಿನ್ನ ಹುಚ್ಚ ಎಂದುಕೊಂಡಿರಬಹುದಲ್ಲವೆ ? “ “ ಖಂಡಿತ “ ಬೋಕುಜು ಉತ್ತರಿಸಿದ : ನಮ್ಮಿಬ್ಬರಲ್ಲೊಬ್ಬ ಖಂಡಿತ ಹುಚ್ಚ. ದಾರಿ ಯಾವುದು ಎನ್ನುವ ಪ್ರಶ್ನೆಯೇ ಅಸಂಗತ. ದಾರಿ ಎಲ್ಲೂ ಇಲ್ಲ. ಪ್ರಯಾಣ ಶುರುವಾಗುತ್ತಿದ್ದಂತೆಯೇ ದಾರಿಯೂ ಸೃಷ್ಟಿಯಾಗತೊಡಗುತ್ತದೆ. ಪ್ರಯಾಣದ ಮೂಲಕ ದಾರಿಯನ್ನು ಕಂಡುಕೊಳ್ಳಬಹುದು. ಸಿದ್ಧವಾಗಿರುವ ದಾರಿ ಇಲ್ಲ ಹಾಗಾಗಿ ನಾನು ಅವನಿಗೆ ದಾರಿ ಎಲ್ಲಿರುವುದು ಎಂದು ತೋರಿಸುವುದು ಅಸಾಧ್ಯ. ಬನ್ನಿ ನನ್ನ ಮೂಲಕ ಪ್ರಯಾಣ ಮಾಡಿ, ನಾನು ನಿಮ್ಮನ್ನು ನಿಮ್ಮ ಗಮ್ಯಕ್ಕೆ ತಲುಪಿಸುತ್ತೇನೆ ಎನ್ನುವ ಯಾವ ಸೂಪರ್ ಹೈ ವೇ, ರೆಡಿಮೇಡ್ ಹೆದ್ದಾರಿ ನಮಗಾಗಿ ಕಾಯುತ್ತಿಲ್ಲ. ಹಾಗೇನಾದರೂ ಸಾಧ್ಯವಾಗಿದ್ದರೆ ಈಗಾಗಲೇ ಎಲ್ಲ ತಮ್ಮ ತಮ್ಮ ಗುರಿಗಳನ್ನು ಮುಟ್ಟಿರುತ್ತಿದ್ದರು. ದಾರಿ ನಿರ್ಮಾಣವಾಗುವುದು ನಿಮ್ಮ ಪ್ರಯಾಣದ ಮೂಲಕ, ಅದು ನಿಮಗಾಗಿ ಕಾಯುತ್ತಿಲ್ಲ. ನಿಮ್ಮ ಪ್ರಯಾಣಕ್ಕಾಗಿ ನೀವು ಮೊದಲ ಹೆಜ್ಜೆಯನ್ನು ಎತ್ತಿದಾಗಲೇ ನಿಮಗೆ ದಾರಿಯ ಕುರುಹುಗಳು ಕಾಣಿಸಿಕೊಳ್ಳತೊಡಗುತ್ತವೆ. ದಾರಿ ನಿಮ್ಮ ಒಳಗಿಂದ ಹೊರಬರುತ್ತಿದೆ. ಥೇಟ್ ಜೇಡರ ಬಲೆಯಂತೆ. ನಿಮ್ಮ ದಾರಿಯನ್ನ ನೀವೇ ಕಟ್ಟಿಕೊಳ್ಳುತ್ತಿದ್ದೀರಿ. ನೀವು ಕಟ್ಟಿಕೊಂಡ ದಾರಿಯಲ್ಲಿ ಪ್ರಯಾಣ ಸಾಗುತ್ತಿದ್ದಂತೆಯೇ ನಿಮ್ಮಿಂದ ಹೆಚ್ಚು ಹೆಚ್ಚು ದಾರಿ ಸಿದ್ಧವಾಗುತ್ತ ಹೋಗುತ್ತದೆ. ನೆನಪಿರಲಿ, ನೀವು ಮುಂದೆ ಮುಂದೆ ಸಾಗುತ್ತಿದ್ದಂತೆಯೇ ಹಿಂದಿನಿಂದ ನೀವು ಬಂದ ದಾರಿ ಕಣ್ಮರೆಯಾಗುತ್ತ ಹೋಗುತ್ತದೆ. ಬೇರೆ ಯಾರೂ ಆ ದಾರಿಯಲ್ಲಿ ಪ್ರಯಾಣ ಮಾಡುವ ಹಾಗಿಲ್ಲ. ಈ ದಾರಿಯಲ್ಲಿ ಬನ್ನಿ ಎಂದು ನೀವು ಯಾರಿಗೂ ಹೇಳುವ ಹಾಗಿಲ್ಲ, ಆ ದಾರಿಯನ್ನ ಬಾಡಿಗೆ ಕೊಡುವ ಹಾಗಿಲ್ಲ. ಆದ್ದರಿಂದಲೇ ಮಾಸ್ಟರ್ ಹೇಳುವುದು : ದಾರಿ ಯಾವುದು ಎನ್ನುವ ಪ್ರಶ್ನೆ ಅಸಂಬದ್ಧ, ಮೂರ್ಖತನದ್ದು. ನೀವೇ ದಾರಿಗೆ ಕಾರಣಕರ್ತರು ! “ ಈ ವಿಷಯ ಅರ್ಥ ಆಯಿತು ಆದರೆ ನೀನು ಬೆಟ್ಟ ಗುಡ್ಡಗಳ ಬಗ್ಗೆ ಹೇಳಿದ್ದು ಯಾಕೆ ? “ ಶಿಷ್ಯ ಮತ್ತೆ ಪ್ರಶ್ನೆ ಮಾಡಿದ. ಮಾಸ್ಟರ್ ಹೇಳಿದ : ಮಾಸ್ಟರ್ ಬೆಟ್ಟ ಗುಡ್ಡಗಳ ಬಗ್ಗೆ ಮಾತನಾಡಲೇಬೇಕು. ಬೆಟ್ಟ ಗುಡ್ಡಗಳನ್ನು ದಾಟದೇ ಹೋದರೆ ದಾರಿ ಕಾಣುವುದೇ ಇಲ್ಲ. ದಾರಿ ಇರುವುದೇ ಬೆಟ್ಟ ಗುಡ್ಡಗಳ ಆಚೆ. ಆದರೆ ಬೆಟ್ಟ ಗುಡ್ಡಗಳು ಎಷ್ಟು ಮನೋಹರವೆಂದರೆ ಎಲ್ಲರೂ ಈ ಸೌಂದರ್ಯದಲ್ಲೇ ಕಳೆದುಹೋಗುತ್ತಾರೆ. ಯಾರೂ ಇವುಗಳನ್ನ ದಾಟುವ ಮನಸ್ಸು ಮಾಡುವುದಿಲ್ಲ. ಮಾಸ್ಟರ್ ಗೆ ನಿಮ್ಮ ನಿಜದ ಅವಶ್ಯಕತೆಯ ಬಗ್ಗೆ ಗೊತ್ತು . ನೀವು ತಪ್ಪು ಪ್ರಶ್ನೆ ಕೇಳುತಿದ್ದೀರಿ ಎನ್ನುವುದೂ ಗೊತ್ತು. ಆದ್ದರಿಂದಲೇ ಅವನು ನಿಮ್ಮ ನಿಜದ ಅವಶ್ಯಕತೆಯತ್ತ ಬೊಟ್ಟು ಮಾಡಿ ತೋರಿಸಿ ಉತ್ತರಿಸುತ್ತಿದ್ದಾನೆ. ನಿಮ್ಮ ಪ್ರಶ್ನೆ ಸುಸಂಬದ್ಧವಾಗಿರಬಹುದು ಅಥವಾ ಅಸಂಬದ್ಧವಾಗಿರಬಹುದು ಆದರೆ ಮಾಸ್ಟರ್ ಗೆ ಇದರಲ್ಲಿ ಆಸಕ್ತಿ ಇಲ್ಲ. ಮಾಸ್ಟರ್ ನ ಆಸಕ್ತಿ ನಿಮ್ಮಲ್ಲಿ. ಆತ ನಿಮ್ಮನ್ನು ಅಲ್ಲಾಡಿಸುತ್ತಿದ್ದಾನೆ. ಆದರೆ ಬುದ್ಧಿಯ ಬೆನ್ನೇರಿದವರು ಮಾಸ್ಟರ್ ನ ಉತ್ತರವನ್ನು ಮಿಸ್ ಮಾಡಿಕೊಳ್ಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದುವರೆಗೆ ಪ್ರತಿಪಕ್ಷಗಳು ಮಾತ್ರ ಇದ್ದವು ಎಂದೇ ಭಾವಿಸಿದ್ದೆವು. ಆದರೆ ಭಾರತದ ಹಿಂದೂಗಳನ್ನು ಮತಾಂತರ ಮಾಡಲೆಂದೇ ನಿರ್ಮಿಸಿರುವ ಚರ್ಚ್ ಗಳೂ ಸಹ ಮೋದಿಯವರನ್ನು ವಿರೋಧಿಸುತ್ತವೆ ಎಂಬುದು ಇತ್ತೀಚೆಗೆ ದೆಹಲಿ ಚರ್ಚ್ ಒಂದು ಮೋದಿ ವಿರುದ್ಧ 2019ರ ಚುನಾವಣೆಯಲ್ಲಿ ಕ್ಯಾಂಪೇನ್ ಮಾಡಬೇಕು ಎಂದು ಪತ್ರದ ಮೂಲಕ ಕರೆ ಕೊಟ್ಟಿದ್ದೇ ಸಾಕ್ಷಿಯಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ ದೆಹಲಿಯ ಚರ್ಚ್ ಮುಖ್ಯಸ್ಥರಿಗೆ ಸರಿಯಾಗಿಯೇ ಛಾಟಿಯೇಟು ನೀಡಿದ್ದಾರೆ. ಯಾವುದೇ ಧರ್ಮ ಹಾಗೂ ಧರ್ಮದ ಪ್ರಚಾರಕರು ಅಥವಾ ಮುಖ್ಯಸ್ಥರು ರಾಜಕೀಯದಿಂದ ದೂರ ಇರಬೇಕು. ಆದರೆ ದೆಹಲಿಯ ಚರ್ಚ್ ನ ಆರ್ಚ್ ಬಿಷಪ್ ಕೇಂದ್ರ ಸರ್ಕಾರದ ವಿರುದ್ದ ಹೀಗೆ ಅಭಿಯಾನ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಛಾಟಿ ಬೀಸಿದ್ದಾರೆ. ನಾವು ದೇಶದ ಎಲ್ಲ ಸಮುದಾಯಗಳನ್ನು, ಜಾತಿ-ಜನಾಂಗದವರನ್ನು ಒಂದೇ ರೀತಿಯಾಗಿ ಕಾಣುತ್ತೇವೆ ಹಾಗೂ ಗೌರ ಭಾವನೆಯನ್ನು ಹೊಂದಿದ್ದೇವೆ. ಆದರೆ ಯಾರೂ ಧರ್ಮದ ಆಧಾರದ ಮೇಲೆ ರಾಜಕೀಯ ಪಕ್ಷವನ್ನು ಬೆಂಬಲಿಸುವುದಾಗಲಿ, ಅವರ ಪರ ವಹಿಸಕೊಂಡು ಮಾತನಾಡುವುದಾಗಲಿ ಮಾಡಬಾರದು. ನಾವು ಇದರ ವಿರುದ್ಧ ಇದ್ದೇವೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕ್ರೈಸ್ತ ಧರ್ಮೀಯರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿದ್ದಾರೆ. ಎಲ್ಲ ಧರ್ಮದವರನ್ನು ಮೋದಿ ಇಷ್ಟಪಡುತ್ತಾರೆ. ಆದರೆ ಯಾವ ದೃಷ್ಟಿಯಿಂದ ಚರ್ಚ್ ಮುಖ್ಯಸ್ಥರು ಹೀಗೆ ಪ್ರಕಟಣೆ ಹೊರಡಿಸಿದ್ದಾರೋ ಗೊತ್ತಿಲ್ಲ. ಒಂದು ಧರ್ಮದ ಮುಖಂಡರು ಹೀಗೆ ರಾಜಕೀಯದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Kannada News » Karnataka » Bagalkot » KSRTC bus driver loses control his woman died on spot in badami in bagalkot district ನಿಯಂತ್ರಣ ತಪ್ಪಿದ ಕೆಎಸ್ಆರ್ ಟಿಸಿ ಬಸ್ ಹರಿದು ಗಂಡ-ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗ್ತಿದ್ದ ಮಹಿಳೆ ಬಲಿ ಮೃತ ವೆಂಕುಬಾಯಿ ತನ್ನ ಗಂಡ ಹಾಗೂ ಮಗುವಿನೊಂದಿಗೆ ಕರೆಮ್ಮ ದೇವಸ್ಥಾನಕ್ಕೆ ಹೋಗ್ತಿದ್ದಾಗ ಡಿಕ್ಕಿಯಾಗಿದೆ. ಅದೃಷ್ಟವಶಾತ್ ವೆಂಕುಬಾಯಿ ಗಂಡ ಹಾಗೂ ಮಗುವಿಗೆ ಯಾವುದೇ ಗಾಯಗಳಾಗಿಲ್ಲ. ನಿಯಂತ್ರಣ ತಪ್ಪಿದ ಕೆಎಸ್ಆರ್ ಟಿಸಿ ಬಸ್ ಹರಿದು ಗಂಡ-ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗ್ತಿದ್ದ ಮಹಿಳೆ ಬಲಿ TV9kannada Web Team | Edited By: sadhu srinath Sep 30, 2022 | 7:11 PM ಬಾಗಲಕೋಟೆ: ಕೆಎಸ್ಆರ್ ಟಿಸಿ ಬಸ್ ನಿಯಂತ್ರಣ ತಪ್ಪಿದ ಪರಿಣಾಮ ಗಂಡ ಮತ್ತು ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ. ಬಸ್ ಪಾಟಾ ಕಟ್ ಆದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹೋಗ್ತಿದ್ದ ವೆಂಕುಬಾಯಿ ರಾಮಣ್ಣ ಚವ್ಹಾಣ್ (35) ಎಂಬ ಮಹಿಳೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಕೆಎಸ್ಆರ್ ಟಿಸಿ ಬಸ್ ಬಾದಾಮಿಯಿಂದ ಕೆರೂರು ಕಡೆಗೆ ಹೋಗುತ್ತಿತ್ತು. ಮೃತ ವೆಂಕುಬಾಯಿ ತನ್ನ ಗಂಡ ಹಾಗೂ ಮಗುವಿನೊಂದಿಗೆ ಕರೆಮ್ಮ ದೇವಸ್ಥಾನಕ್ಕೆ ಹೋಗ್ತಿದ್ದಾಗ ಡಿಕ್ಕಿಯಾಗಿದೆ. ಅದೃಷ್ಟವಶಾತ್ ವೆಂಕುಬಾಯಿ ಗಂಡ ಹಾಗೂ ಮಗುವಿಗೆ ಯಾವುದೇ ಗಾಯಗಳಾಗಿಲ್ಲ. ಮೃತ ವೆಂಕುಬಾಯಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಕಾಳಾಪುರ ತಾಂಡಾ ನಿವಾಸಿ. ವೆಂಕುಬಾಯಿ ಹಾಗೂ ಕುಟುಂಬ ಬಾದಾಮಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಸ್ ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ರು. ಅದೃಷ್ಟವಶಾತ್ ಬಸ್ ಪಲ್ಟಿಯಾಗದ ಹಿನ್ನೆಲೆ ಎಲ್ಲರೂ ಬಚಾವ್ ಆಗಿದ್ದಾರೆ. ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಬಸ್ ನಿಲ್ದಾಣ ಬಳಿ ಅಪಘಾತ: ಮಹಿಳೆ ಸಾವು ತುಮಕೂರು: ಶಿರಾ ತಾಲೂಕಿನ ಕಳ್ಳಂಬೆಳ್ಳ ಬಸ್ ನಿಲ್ದಾಣ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ಬಳಿಕ ಮಹಿಳೆಗೆ ಲಾರಿಯೊಂದು ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ಇಳಿದು ಮನೆಯ ಕಡೆ ಹೋಗುತ್ತಿದ್ದ ಮಹಿಳೆ ಚಂದ್ರಮ್ಮ (45) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಅಪಘಾತ ನಡೆದಿದೆ. ರಂಗಸ್ವಾಮಿ ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ಶಿರಾ ಸಾರ್ವಜನಿಕ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದಿನಾಂಕ 08-08-2020 ರಂದು ಫಿರ್ಯಾದಿ ಇಸ್ಮಾಯಿಲ್ ಖಾನ್ ತಂದೆ ಹಯಾತಖಾನ ವಯ 21 ವರ್ಷ, ಸಾ: ಕಪಲಾಪೂರ(ಎ) ರವರು ತನ್ನ ತಂದೆಯಾದ ಹಯಾತಖಾನ ತಂದೆ ಸುಲೇಮಾನಖಾನ, ವಯ: 70 ವರ್ಷ, ಸಾ: ಕಪಲಾಪೂರ(ಎ) ಬೀದರ ಇಬ್ಬರು ಮೋಟಾರ ಸೈಕಲ ನಂ. ಕೆಎ-39/ಜೆ-7245 ನೇದರ ಮೇಲೆ ಖಾಸಗಿ ಕೆಲಸ ಕುರಿತು ಶಹಾಗಂಜದಿಂದ ರೇಕ್ಸ ಬಾರ್ ಕ್ರಾಸ್ ಮುಖಾಂತರವಾಗಿ ನಯಾಕಮಾನ ಕಡೆಗೆ ಬರುತ್ತಿರುವಾಗ ಕೆ.ಜಿ.ಎನ್ ಟೆಂಗಿನ ಕಾಯಿ ಅಂಗಡಿ ಡಿಸಿಸಿ ಬ್ಯಾಂಕ ಹತ್ತಿರ ಬಸವೇಶ್ವರ ವೃತ್ತದ ಬೀದರ ಹತ್ತಿರ ಬಂದಾಗ ಎದುರಿನಿಂದ ಅಂದರೆ ಡಿಸಿಸಿ ಬ್ಯಾಂಕ ಕಡೆಯಿಂದ ಇನೋವ ಕಾರ ನಂ. ಪಿ.ವಾಯ್-05/ಎಫ್-2199 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಫಿರ್ಯಾದಿಯವರ ಎದುರಿನಿಂದ ಹೋಗುತ್ತಿದ್ದ ಆಟೋ ನಂ. ಕೆಎ-38/5722 ನೇದಕ್ಕೆ ಮತ್ತು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಕಾರ ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಂದೆಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಹಣೆಯ ಮೇಲೆ ತರಚಿದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲ, ಫಿರ್ಯಾದಿಗೆ ಸಾದಾ ಗಾಯಗಳಾಗಿದ್ದು, ಆಟೋ ಚಾಲಕನಿಗೂ ಮುಖದ ಮೇಲೆ ರಕ್ತಗಾಯಗಳಾಗಿರುತ್ತವೆ, ಆಗ ಅಲ್ಲೇ ಇದ್ದ ಸೈಯದ ತಂದೆ ಖಾಸಿಂಮಿಯ್ಯಾ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಮರಖಲ, ತಾ: ಬೀದರ ರವರು ಹಾಗೂ ಫಿರ್ಯಾದಿ ಇಬ್ಬರು ಕೂಡಿ 108 ಅಂಬುಲೇನ್ಸನಲ್ಲಿ ಗಾಯಗೊಂಡವರಿಗೆ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 68/2020, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 08-08-2020 ರಂದು ನಾಗನಕೇರಾ ಗ್ರಾಮದ ಅಮೀನೋದ್ದೀನ ದರ್ಗಾ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆಂದು ಶ್ರೀಮತಿ ಸುನೀತಾ ಪಿಎಸ್ಐ (ಕಾ.ಸು) ಮನ್ನಾಎಖೇಳ್ಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನಾಗನಕೇರಾ ಗ್ರಾಮಕ್ಕೆ ಹೋಗಿ ಬಸ್ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಸಾಬೀರ ತಂದೆ ಖಾಸೀಮ ಖವಾಲಿವಾಲೆ ವಯ: 28 ವರ್ಷ, ಸಾ: ನಾಗೇನಕೆರಾ ಗ್ರಾಮ, ತಾ: ಚಿಟಗುಪ್ಪಾ, ಜಿ: ಬೀದರ ಇತನು ಸಾರ್ವಜನಿಕರಿಗೆ ಇದು ಕಲ್ಯಾಣಿ ಮಟ್ಕಾ ಜೂಜಾಟ ಇದೆ ಒಂದು ರೂಪಾಯಿಗೆ 80/- ರೂಪಾಯಿ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿಯವನ ಮೇಲೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದು ವಿಚಾರಿಸಿದಾಗ ತಾನು ಜನರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಳ್ಳುತ್ತೇನೆ ಅಂತಾ ತಿಳಿಸಿರುತ್ತಾನೆ, ನಂತರ ಆತನ ಅಂಗ ಜಡ್ತಿ ಮಾಡಿ ಆತನ ವಶದಿಂದ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 970/- ರೂ., ಮಟ್ಕಾ ನಂಬರ ಬರೆದ 2 ಚೀಟಿಗಳು ಹಾಗೂ ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 104/2020, ಕಲಂ. 505(1), (ಸಿ) ಐಪಿಸಿ :- ದಿನಾಂಕ 08-08-2020 ರಂದು ಫಿರ್ಯಾದಿ ಭಾಗವತ ಸಿಪಿಸಿ-1874 ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರು ಹಳ್ಳಿ ಬೀಟ ಕರ್ತವ್ಯಕ್ಕೆ ಭಾತಂಬ್ರಾ ಗ್ರಾಮಕ್ಕೆ ಹೋದಾಗ ಪೊಲೀಸ್ ಬಾತ್ಮಿದಾರರು ತಿಳಿಸಿದ್ದೇನೆಂದರೆ ನಮ್ಮೂರ ಸದ್ದಾಮ ತಂದೆ ಯುಸುಫ ಖುರೇಶಿ ಈತನು ನನಗೆ ತನ್ನ ಮೋಬೈಲನಲ್ಲಿ ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ರವರ ಚಿತ್ರವು ತಲೆಬಾಗಿ ನಿಂತಿದ್ದು ಅವರ ಮುಂದೆ ಒಂದು ಚಪ್ಪಲಿ ಹಾಕಿದ ಪಾದಕ್ಕೆ ಅವರ ಹಣೆ ಹತ್ತಿದಂತೆ ತೊರುತ್ತದೆ, ನೀವು ಅವನ ಮೋಬೈಲ್ ಪರೀಕ್ಷಿಸಲು ತಿಳಿಸಿದಾಗ ಫಿರ್ಯಾದಿಯವರ ಕೂಡಲೇ ಸದರಿ ವಿಷಯವನ್ನು ಪಿ.ಎಸ್.ಐ ರವರಿಗೆ ತಿಳಿಸಿದ್ದು ಅವರು ಫಿರ್ಯಾದಿಗೆ ನೀವು ಕೂಡಲೇ ಹೋಗಿ ಆ ವ್ಯಕ್ತಿಯನ್ನು ಪರಿಶೀಲಿಸಿ ನಿಜವಿದ್ದರೆ ಕರೆದುಕೊಂಡು ಬರಲು ತಿಳಿಸಿದಾಗ ಫಿರ್ಯಾದಿಯು ಭಾತಂಬ್ರಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಹೋಗಿ ಆರೋಪಿ ಸದ್ದಾಮ ತಂದೆ ಯೂಸುಫ ಖುರೇಶಿ ಸಾ: ಭಾತಂಬ್ರಾ ಇತನಿಗೆ ಸರಕಾರಿ ಶಾಲೆಯ ಹತ್ತಿರ ಕರೆದುಕೊಂಡು ಹೋಗಿ ಆತನ ಹತ್ತಿರವಿದ್ದ ಮೋಬೈಲ ಕೇಳಲು ಅವನು ಗಾಬರಿಗೊಂಡು ತನ್ನ ಹತ್ತಿರವಿದ್ದ ಮೋಬೈಲ್ ಕೊಡಲು ನಿಧಾನಿಸಿದ್ದು ಸ್ವಲ್ಪ ಸಮಯದ ನಂತರ ವಿಚಾರಿಸಲು ಆತನು ತನ್ನ ಹತ್ತಿರವಿದ್ದ ಜಿಯೋ ಕಂಪನಿಯ ಮೋಬೈಲ್ ತೋರಿಸಿದನು, ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲು ಸುಮ್ಮನೆ ನಿಂತು ನಂತರ ನಾನು ಟ್ಯಾಗ ಮಾಡಿದ ಫೆಸ್ ಬುಕ್ ನೇದನ್ನು ತೋರಿಸಿದ್ದು ಅದರಲ್ಲಿ ಉರ್ದು ಭಾಷೆಯಲ್ಲಿ ಬರೆದ ಅಕ್ಷರಗಳಿದ್ದು ಅದರ ಕೆಳಗೆ ಬಾತ್ಮಿದಾರರು ಹೇಳಿದ ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ರವರ ಚಿತ್ರವು ತಲೆಬಾಗಿ ನಿಂತಿದ್ದು ಅದರ ಮುಂದೆ ಒಂದು ಚಪ್ಪಲಿ ಹಾಕಿದ ಪಾದದ ಭಾಗಕ್ಕೆ ಅವರ ಹಣೆ ಹತ್ತಿದಂತೆ ಮಾಡಿ ಅವರಿಗೆ ಅವಮಾನ ಮಾಡಿದ್ದು ಇರುತ್ತದೆ, ಇದನ್ನು ಯಾರು ಪೋಸ್ಟ / ಟ್ಯಾಗ ಮಾಡಿದ್ದು ಇರುತ್ತದೆ ಅಂತ ವಿಚಾರಿಸಿದಾಗ ನಾನೇ ಮಾಡಿರುತ್ತೆನೆ ಅಂತ ಸದರಿ ಆರೋಪಿ ಒಪ್ಪಿಕೊಂಡಿದ್ದರಿಂದ ಸದರಿ ವಿಷಯವನ್ನು ಪಿ.ಎಸ್.ಐ ರವರಿಗೆ ತಿಳಿಸಿದ್ದರಿಂದ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
೧. ಭೂಪಾಲದಲ್ಲಿ ವಾಹನ ಜನ್ಯ ಮಾಲಿನ್ಯ ನಿರ್ವಹಣೆ ಮತ್ತು ಟ್ರಾಪಿಕ್ ನಿರ್ವಹಣೆ ಕಷ್ಟವಾಗಿತ್ತು. ಭೂಪಾಲ್‌ನಲ್ಲಿ 12 ಕಿಮೀ ಬೈಸಿಕಲ್ ಟ್ರ್ಯಾಕ್ ನಿರ್ಮಿಸಿ, ನಗರದ 50 ಕೇಂದ್ರಗಳಿಂದ ಈ ಬೈಸಿಕಲ್‌ನ್ನು ಒಂದು ಆ್ಯಪ್ ಮೂಲಕ ‌ಬುಕ್ ಮಾಡಿ 12 ಕಿಮೀ ಟ್ರ್ಯಾಕ್ ಮೂಲಕ‌ ನಗರದ ಯಾವುದೇ ಸ್ಥಳಕ್ಕೆ ಕನೆಕ್ಟ್ ಆಗುವಂತೆ ಮಾಡಲಾಯ್ತು. ಜಪಾನಿನಿಂದ 500 GPS ಹೊಂದಿದ ಬೈಸಿಕಲ್ ಖರೀದಿ ಮಾಡಲಾಯ್ತು. ವಾರ್ಷಿಕ ಪಾಸು 999 ರೂಪಾಯಿಗೆ ಮಾಡಿಸಿಕೊಳ್ಳಬಹುದಾಗಿದೆ. ಪಾಸು ಇಲ್ಲದವರು ಇಷ್ಟು ಸಮಯಕ್ಕೆ ಇಂತಿಷ್ಟು ಎಂಬಂತೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಯೋಜನೆಯನ್ನು ಪಬ್ಲಿಕ್ ಸೈಕಲ್ ಶೇರಿಂಗ್ ಎಂದು ಕರೆಯುತ್ತಾರೆ. ಈ ಮೂಲಕ ಜನರು ಹೊಗೆ ಉಗುಳುವ ವಾಹನಗಳ ಬಳಕೆ ತುಂಬಾ ಅವಶ್ಯಕ ಎನಿಸಿದರೆ ಮಾತ್ರ ಬಳಸುತ್ತಿದ್ದಾರೆ. ಮಾಲಿನ್ಯ ತಡೆಗಟ್ಟುವುದಲ್ಲದೇ ಟ್ರಾಪಿಕ್‌ನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲಾಗಿದೆ. ೨. ಓರಿಸ್ಸಾದ ಭುವನೇಶ್ವರದಲ್ಲಿ ವಿಶೇಷ ರೋಡ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ರೋಡಿನಲ್ಲಿ ಸೆನ್ಸರ್‌ಗಳನ್ನು ಅಳವಡಿಸಿದ್ದು ಅವುಗಳಿಂದ ಫಲಿತ ಸಂದೇಶಗಳಿಂದ ಸಿಗ್ನಲ್‌ಗಳು ಆಪರೇಟ್ ಆಗುತ್ತವೆ. ಒಂದು ರೋಡಿನ ಮೇಲಿನ ವಾಹನ ದಟ್ಟಣೆ ಮತ್ತು ಅಲ್ಲಿನ ತುರ್ತಿಗನುಗುಣವಾಗಿ ಸಿಗ್ನಲ್ ಬದಲಾಗುತ್ತವೆ. ಈ ಸಿಗ್ನಲ್‌ಗಳು ಸೌರಶಕ್ತಿಯನ್ನು ಬಳಸುತ್ತವೆ. ಸಿಗ್ನಲ್‌ಗಳ ಪಕ್ಕದಲ್ಲೇ ಸರ್ವಿಲಿಯನ್ಸ್ ಕ್ಯಾಮರಾಗಳನ್ನು ಅಳವಡಿಸಿದ್ದು ತುರ್ತು ಪರಿಸ್ಥಿತಿಗೆ ಮತ್ತು ರೋಡಿನ ಮೇಲಿನ ಆಗುಹೋಗುಗಳ ನಿರ್ವಹಣೆಯನ್ನೂ ಮಾಡುತ್ತವೆ. ಬರೀ ವಾಹನ ದಟ್ಟಣೆ ನಿರ್ವಹಣೆಯಲ್ಲದೇ ಕೆಲವು ಸೂಚನೆಗಳನ್ನು ಈ ಸಿಗ್ನಲ್‌ಗಳ ತೋರಿಸುತ್ತವೆ. ಈ ಎಲ್ಲ ಉತ್ಕೃಷ್ಟ ತಂತ್ರಜ್ಞಾನದಿಂದ ಒಂದೆಡೆ ಖಾಲಿಯಾಗಿರುವ ರೋಡಿದ್ದರೂ ಹಸಿರು ನಿಶಾನೆಗೆ ಈ ಮೊದಲೇ ನಿಗದಿಯಾದ ಸಮಯದಷ್ಟು ಕಾಯುವುದು ತಪ್ಪುತ್ತದೆ. ಭುವನೇಶ್ವರನ್ನು ಒಂದು ಪ್ರವಾಸೋದ್ಯಮ ನಗರವಾಗಿಸಲು ಇಷ್ಟು ದಿನ ನಾವು ಸೋತಿದ್ದೆವು. ಅಲ್ಲಿನ ಪ್ರವಾಸಿ ಕ್ಷೇತ್ರದ ಮಾಹಿತಿಗಳು ಪ್ರವಾಸಿಗರಿಗೆ ಲಭಿಸುತ್ತಿರಲಿಲ್ಲ. ಅದಕ್ಕಾಗಿ ಒಂದು e-portal ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ಮತ್ತು ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ಲಭಿಸುವಂತೆ ಮಾಡಲಾಗಿದೆ. ೩. ಕೊಯಮತ್ತೂರಿನಲ್ಲಿ ಸ್ಮಾರ್ಟ್ ರೋಡುಗಳನ್ನು ಮಾಡಿದ್ದು ಮುಖ್ಯ ರಸ್ತೆಯ ಮೇಲಿನ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಲಾಗಿದೆ.ಕೆಲವೊಂದಿಷ್ಟು ಪಾರ್ಕಿಂಗ್ ಪೆಸಿಲಿಟಿ‌ಗಳನ್ನು ಮಾಡಿಕೊಡಲಾಗಿದೆ. 24X7 ನೀರು ವಿದ್ಯುತ್, ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ಸೌಲಭ್ಯ, ಕಡಿಮೆ ವಿದ್ಯುತ್ ಬಳಸಿಕೊಳ್ಳುವ LED ಬೀದಿದೀಪ, “ಪ್ರೊಜೆಕ್ಟ್ ಶೂನ್ಯ” ಹೆಸರಿನಲ್ಲಿ ಜೈವಿಕ ಅನಿಲದ ತಯಾರಿ ನಡೆಯುತ್ತಿದೆ. ಅಪಘಾತ ಮುಕ್ತ ಸಾರಿಗೆ ಸಂಪರ್ಕ ಸಾಧಿಸಲು ಪಣತೊಟ್ಟ ಸರ್ಕಾರ ಆ ನಿಟ್ಟಿನಲ್ಲಿ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿದೆ. ೪. ಇಂದೋರಿನಲ್ಲಿ GPS ನಿಯಂತ್ರಿತ ವೆಹಿಕಲ್ ಟ್ರ್ಯಾಕಿಂಗ್ ಆ್ಯಂಡ್ ಮಾನಿಟರ್ ಸಿಸ್ಟಮ್ ಅಳವಡಿಸಲಾಗಿದೆ. GPS ಮೂಲಕ ಕಸ ಸಂಗ್ರಹಣೆ ಮಾಡುವ ವಾಹನಗಳು ಎಲ್ಲೆಡೆ ಹೋಗುವುದನ್ನು ಖಾತ್ರಿ ಪಡಿಸಿಕೊಳ್ಳುತ್ತವೆ. ಪ್ರತಿ ಗಲ್ಲಿಗಳಲ್ಲೂ ಸಂಗ್ರಹವಾದ ಕಸವನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುತ್ತದೆ. ಈ ತಂತ್ರಜ್ಞಾನ ಅಳವಡಿಸಿದ ಎರಡೇ ತಿಂಗಳಲ್ಲಿ ಇಂದೋರ್ 90%ನಷ್ಟು ನಿರ್ಮಲೀಕರಣಗೊಂಡಿದೆ‌. ೫. ಜಬಲಾಪುರ್‌ನಲ್ಲಿ ಬಿನ್ ಲೇವನ್ ಸೆನ್ಸರ್ ಅಳವಡಿಸಿ ಸಾರ್ವಜನಿಕ ಕಸದ ಬುಟ್ಟಿ(ತೊಟ್ಟಿ)ಗಳಲ್ಲಿ ಕಸ ಜಾಸ್ತಿ ಸಂಗ್ರಹವಾಗುವ ಮೊದಲೇ ಕಸವನ್ನು ಸಂಸ್ಕರಣಾ ಘಟಕಗಳಿಗೆ ರವಾಣೆ ಮಾಡುವ ಕೆಲಸ ನಡೆಯುತ್ತಿದೆ. ಅದಲ್ಲದೆ M GOVERNANCE ಅಳವಡಿಸಿದ್ದು ಜನನ ಮರಣ ಪ್ರಮಾಣಪತ್ರದಿಂದ ಹಿಡಿದು ಎಲ್ಲ ಬಗೆಯ ಪ್ರಮಾಣಪತ್ರಗಳನ್ನು ತತ್ಕಾಲಕ್ಕೆ ಮೊಬೈಲ್ ಮೂಲಕ ಪಡೆಯಬಹುದಾಗಿದೆ‌. ಅದಲ್ಲದೇ ಟ್ಯಾಕ್ಸ್ ಇನ್ನಿತರೆ ಬಿಲ್ಲುಗಳನ್ನು ಈ ಮೂಲಕ ಪಾವತಿಸಬಹುದಾಗಿದೆ‌. ಮಹಿಳೆಯರಿಗೆ, ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಸಹಾಯವಾಣಿಯನ್ನು ಕಲ್ಪಿಸಿಕೊಡಲಾಗಿದೆ. ತುರ್ತುಸ್ಥಿತಿಯಲ್ಲಿ ಅಗ್ನಿಶಾಮಕ ದಳ ಪೋಲಿಸರ ಸಹಾಯವನ್ನೂ ಈ ಮೂಲಕ ಕಲ್ಪಿಸಿಕೊಡಲಾಗಿದೆ. ೬‌. ಕಾಕಿನಾಡದ ಕೊಳಚೆ ಪ್ರದೇಶಗಳ ಜನರಿಗೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದಲ್ಲದೇ ಅಲ್ಲಿನ ತರಕಾರಿ ಮಾರುಕಟ್ಟೆಯನ್ನು ಸಾಕಷ್ಟು ಮಾರ್ಪಡಿಸಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ೭. ನವದೆಹಲಿಯಲ್ಲಿ ಹಲವಾರು ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸಲಾಗಿದೆ‌. NEW DELHI MUNCIPAL COUNCIL(NDMC) 28 ಕಟ್ಟಡಗಳ ಮೇಲ್ಛಾವಣಿಯನ್ನು ಪೂರ್ತಿಯಾಗಿ ಸೋಲರ್ ಪ್ಯಾನಲ್‌ನಿಂದ ಕವರ್ ಮಾಡಿದ್ದಾರೆ. ಒಟ್ಟು 1495 kWp ಸಾಮರ್ಥ್ಯದ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ೮. ಟ್ರಾನ್ಸ್‌ಪೋರ್ಟ್‌ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸಾರಿಗೆ ನಿಯಮಗಳನ್ನು ಮುರಿಯುವವರ ಮೇಲೆ ನಿಗಾ ವಹಿಸುವುದಲ್ಲದೆ ಇಡಿಯ ನಗರದ ಸಾರಿಗೆ ವ್ಯವಸ್ಥೆಯ ಮೇಲೆ ಕಣ್ಣಿಟ್ಟು ತತ್ಕಾಲಕ್ಕೆ ಪ್ರತಿಕ್ರಿಯಿಸುವ ಸಾರಿಗೆ ಕೇಂದ್ರ ಇದಾಗಿದೆ‌. ೯. ಸೋಲಾಪೂರದಲ್ಲಿ ಕೆಲವು ಬಹಿರಂಗ ಜಿಮ್ ಜೊತೆಗೆ ಹಲವಾರು e-toiletಗಳನ್ನು ನಿರ್ಮಿಸುತ್ತಿದ್ದಾರೆ. ಇಂಥ ಶೌಚಾಲಯಗಳು ಅಟೋಮೇಟಿಕ್ ಪ್ಲಶ್ ಮತ್ತು ಅಟೋಮೇಟಿಕ್ ಸ್ವಚ್ಛಗೊಳ್ಳುವ ವ್ಯವಸ್ಥೆಯನ್ನು ಹೊಂದಿವೆ. ೧೦. ಸೂರತ್‌ನಲ್ಲಿ ಇಂಟಲಿಜೆಂಟ್ ಟ್ರಾನ್ಸಿಟ್ ಮ್ಯಾನೆಜ್‌ಮೆಂಟ್‌ ಸಿಸ್ಟಮ್‌ನ್ನು ಅಳವಡಿಸಲಾಗಿದ್ದು. ಈ ಮೂಲಕ ಅಪಘಾತಗಳಾದ ಸ್ಥಳಕ್ಕೆ ತುರ್ತು ವ್ಯವಸ್ಥೆಗಳನ್ನು ಕಲ್ಪಿಸುತ್ತಿವೆ, ಮೊಬೈಲ್ ಆ್ಯಪ್‌ಗಳ ಮೂಲಕ ಬಸ್ಸುಗಳ ವಿವರವನ್ನು ಕೊಡುವುದಲ್ಲದೇ ಬಸ್ಸುಗಳ ಚಾಲಕರಿಗೂ ಒಂದು ರಸ್ತೆಯ ವಾಹನದಟ್ಟಣೆ ಇತ್ಯಾದಿ ಮಾಹಿತಿಯನ್ನು ಒದಗಿಸಿ ಕೊಡುವ ತಂತ್ರಜ್ಞಾನ ಅಳವಡಿಸಲಾಗಿದೆ. ಈ ತಂತ್ರಜ್ಞಾನದ ನಿರ್ವಹಣೆಗಾಗಿ ಡಾಟಾ ಸೆಂಟರ್ ಮತ್ತು ಕಮಾಂಡ್ ಕಂಟ್ರೋಲ್‌ ಸೆಂಟರ್‌ಗಳನ್ನು ತೆಗೆಯಲಾಗಿದೆ‌. ಒಟ್ಟು ಇನ್ನೂರಕ್ಕೂ ಹೆಚ್ಚಿನ ಸಿಟಿ ಬಸ್ಸುಗಳು ಈ ತಂತ್ರಜ್ಞಾನವನ್ನು ಬಳಸುತ್ತಿವೆ. ಅದಲ್ಲದೇ smart city centerನಲ್ಲಿ ಸೂರತ್ ಸ್ಮಾರ್ಟ್ ಸಿಟಿಯಾಗುವೆಡೆಗಿನ ವಿಷಯಗಳ ಕುರಿತು ಚರ್ಚೆ ನಡೆಯುತ್ತದೆ. ಇದರಲ್ಲಿ ಹಲವಾರು ನಿರ್ಧಾರಗಳನ್ನು ಕೈಗೊಂಡು ಅದರ ಸಾಕಾರಕ್ಕಾಗಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತಿದೆ. ಟ್ರಾಪಿಕ್ ಕಂಟ್ರೋಲ್, ಗ್ರೀನ್ ಸೂರತ್, ಬಯೋಮೆಟ್ರಿಕ್ ಅಟೆಂಡೆನ್ಸ್, ಪಾರ್ಕಿಂಗ್ ಮ್ಯಾನೇಜ್ಮೆಂಟ್, ಕಾಲ್ ಸೆಂಟರ್ ಈ ರೀತಿಯ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ೧೧. ಉದಯಪುರಯದಲ್ಲಿ ಮಲ್ಟಿ ಲೇವಲ್ ಕಾರ್‌ ಪಾರ್ಕಿಂಗದ ವ್ಯವಸ್ಥೆ ಮಾಡಿದ್ದು 96 ದ್ವಿ ಚಕ್ರ ವಾಹನ ಪಾರ್ಕಿಂಗ್ 84 ಫೋರ್ ವ್ಹೀಲರ್‌ಗಳ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಿಕೊಡುವುದಲ್ಲದೇ ಅಲ್ಲಿನ ಕೆರೆ ಮತ್ತು ಸರೋವರಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ‌. ಸರೋವರಗಳಿಗೆ ತ್ಯಾಜ್ಯ ಎಸೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿದೆ. ಅದಲ್ಲದೇ ಯಾವುದೇ ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನಿಂದ ಮಾಡಲ್ಪಟ್ಟ ಮೂರ್ತಿಗಳನ್ನು ವಿಸರ್ಜಿಸುವಂತಿಲ್ಲ‌. ಕೆಲವು ಪಾರ್ಕುಗಳಲ್ಲಿ ಓಪನ್ ಜಿಮ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ‌. ೧೨.ಪುಣೆಯಲ್ಲೂ ಕೂಡಾ ಪುಣೆ ಕನೆಕ್ಟ್ ಎಂಬ ಆ್ಯಪ್ ಈ ತರಹದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಿವೆ‌‌. ಉದಯಪುರದಲ್ಲೂ ಸಿಟಿಜನ್ ಆ್ಯಪ್ ಈ ಕೆಲಸವನ್ನು ಮಾಡುತ್ತಿದೆ. ಇಷ್ಟಲ್ಲದೇ ಅಹಮದಾಬಾದ್‌ನಲ್ಲಿ ಸಿಟಿ ಸರ್ವೀಲಿಯನ್ಸ್, ಭುವನೇಶ್ವರದಲ್ಲಿ ಕಾಮನ್ ಪೇಮೆಂಟ್ ಕಾರ್ಡು,ಭೂಪಾಲ್‌ನಲ್ಲಿ ಸ್ಮಾರ್ಟ್ ಪೋಲ್ ಮತ್ತು ಸ್ಟ್ರೀಟ್ ಲೈಟ್ ಹೊಂದಿದ ಸ್ಮಾರ್ಟ್ ರೋಡುಗಳು, ಇಂದೋರಿನ ನೀರಿನ ಮೂಲಗಳ ಶುದ್ಧಿಕರಣ, ಸ್ಮಾರ್ಟ್ ರೋಡುಗಳು, ಕಾಕಿನಾಡದಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸಿಸ್ಟಮ್, ಲುಧಿಯಾನ,ಉದಯಪುರದಲ್ಲಿನ ಮಾರುಕಟ್ಟೆಯನ್ನು ಇನ್ನಷ್ಟು ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಸುಧಾರಣೆ, ವಿಶಾಖ ಪಟ್ಟಣದಲ್ಲಿನ ಸುವ್ಯವಸ್ಥಿತ ಪಾರ್ಕುಗಳು ಈ ರೀತಿ ಹತ್ತು ಹಲವು ಯೋಜನೆಗಳು ಸ್ಮಾರ್ಟ್ ಸಿಟಿಯ ಮುಖೇನ ಕಾರ್ಯರೂಪಕ್ಕೆ ಬಂದಿದ್ದು. ಹಲವಾರು ರಿಂಗ್ ರೋಡ್ ಎಕಾನಾಮಿಕ್ ಕಾರಿಡಾರ್ ಮೂಲಕ ನಗರಕ್ಕೆ ಸಾರಿಗೆಯನ್ನು ಕಲ್ಪಿಸಲಾಗುತ್ತದೆ. ತಮಗೆಲ್ಲಾ ಗೊತ್ತಿರುವ ಹಾಗೆ ಉದ್ಯೋಗವನ್ನರಸಿ ಮುಂಬೈ ಅಂಥ ನಗರಗಳಿಗೆ ಹಲವಾರು ಜನ ವಲಸೆ ಬರುತ್ತಾರೆ. ಎರಡನೇಯ ದರ್ಜೆ(second-tier)ಯ ನಗರಗಳನ್ನು ಅಭಿವೃದ್ಧಿಗೊಳಿಸುವುದರಿಂದ ದೊಡ್ಡ ನಗರಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.‌ ಈ ಮೂಲಕ ಹೊಸ ಕೈಗಾರಿಕೆಗಳು ಈ ನಗರಗಳಲ್ಲಿ ಸ್ಥಾಪನೆಗೊಳ್ಳಲಿದ್ದು FDI ಈ ಮೊದಲಿಗಿಂತಲೂ ಜಾಸ್ತಿ ಭಾರತದತ್ತ ಹರಿದು ಬರುತ್ತಿದೆ. ಈ FDIನ್ನು ಒಂದೇ ನಗರಕ್ಕೆ ಸುರಿಯದೇ ಎರಡನೇಯ ದರ್ಜೆಯ ನಗರಗಳಿಗೆ ರವಾನಿಸಲ್ಪಟ್ಟು ಆ ಮೂಲಕ ಉದ್ಯೋಗ ಸೃಷ್ಟಿ ಮಾಡುವುದಲ್ಲದೇ ನಗರಗಳ ಜನದಟ್ಟಣೆಯಲ್ಲೂ ಬರುವ ದಿನಗಳಲ್ಲಿ ಇಳಿಮುಖವಾಗಲಿದೆ‌. ಇಷ್ಟೆಲ್ಲ ಬರೆದ ಮೇಲೆ ತಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಬಹುದು. ಕರ್ನಾಟಕದಲ್ಲಿನ ಸ್ಮಾರ್ಟ್‌ಸಿಟಿಯ ಅಭಿವೃದ್ಧಿ ಯಾಕೆ ಆಗಲಿಲ್ಲ? ಎಂದು. ಸ್ಮಾರ್ಟ್ ಸಿಟಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಿಂದ ಯಶಸ್ವಿಯಾಗಬಲ್ಲ ಯೋಜನೆ ಕೇಂದ್ರ ಸರ್ಕಾರ ಕರ್ನಾಟಕದ ಒಟ್ಟಾರೆ 7 ನಗರಗಳ ಅಭಿವೃದ್ಧಿಗಾಗಿ ಒಟ್ಟಾರೆ 886 ಕೋಟಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಅದರಲ್ಲಿ ಕೇವಲ 86 ಕೋಟಿ ಮಾತ್ರ ಬಳಸಿಕೊಂಡಿದೆ. ಈ ನಿರ್ಲಕ್ಷ್ಯದ ಕಾರಣಕ್ಕಾಗಿ ರಾಜ್ಯದಲ್ಲಿ ಸ್ಮಾರ್ಟ್ ಸಿಟಿಯ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ.
ಮುಂಬೈನ ಯಶ್ವಂತ್‌ರಾವ್‌ ಚವಾಣ್‌ ಸಭಾಂಗಣದಲ್ಲಿ ಏರ್ಪಡಿಸಿಲಾಗಿದ್ದ ಸಮಾರಂಭದಲ್ಲಿ ಬ್ಯಾನರ್ಜಿ ಅವರು ಕುಳಿತಿರುವ ಭಂಗಿಯಲ್ಲಿಯೇ ರಾಷ್ಟ್ರಗೀತೆ ಹಾಡಿದರು. ಅಂತಿಮವಾಗಿ ಅರ್ಧದಲ್ಲಿಯೇ ನಿಲ್ಲಿಸಿ ಸ್ಥಳದಿಂದ ಹೊರನಡೆದರು ಎನ್ನುವ ಆರೋಪ ಕೇಳಿಬಂದಿದೆ. MLA Mamta Banerjee, CM West Bengal Bar & Bench Published on : 2 Feb, 2022, 1:43 pm ರಾಷ್ಟ್ರಗೀತೆಗೆ ಅಗೌರವ ತೋರಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ. ಭಾರತೀಯ ಜನತಾ ಪಕ್ಷದ ಮುಂಬೈ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಅವರು ಸಲ್ಲಿಸಿರುವ ಕ್ರಿಮಿನಲ್‌ ದೂರಿಗೆ ಸಂಬಂಧಿಸಿದಂತೆ ಮಮತಾ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ. ಮುಂಬೈನ ಕಫ್‌ ಪರೇಡ್‌ನ ಯಶ್ವಂತ್‌ರಾವ್‌ ಚವಾಣ್‌ ಸಭಾಂಗಣದಲ್ಲಿ ಏರ್ಪಡಿಸಿಲಾಗಿದ್ದ ಸಮಾರಂಭವೊಂದರಲ್ಲಿ ಬ್ಯಾನರ್ಜಿ ಅವರು ಕುಳಿತಿರುವ ಭಂಗಿಯಲ್ಲಿಯೇ ರಾಷ್ಟ್ರಗೀತೆಯನ್ನು ಹಾಡಿದರು. ಆನಂತರ ಅವರು ಎರಡು ಚರಣಗಳನ್ನು ನಿಂತು ಹಾಡಿದರು. ಅಂತಿಮವಾಗಿ ಅದನ್ನು ಮಧ್ಯದಲ್ಲಿಯೇ ನಿಲ್ಲಿಸಿ ಸ್ಥಳದಿಂದ ಹೊರನಡೆದರು ಎಂದು ಗುಪ್ತಾ ಅವರು ತಮ್ಮ ದೂರಿನಲ್ಲಿ ಆಪಾದಿಸಿದ್ದಾರೆ. ಮಮತಾ ಅವರ ಈ ನಡೆಯು ರಾಷ್ಟ್ರಗೀತೆಗೆ ಅವಮಾನ ಮಾಡುವಂತಹುದಾಗಿದ್ದು, ರಾಷ್ಟ್ರಗೌರವದ ಅಪಮಾನ ನಿವಾರಣೆ ಅಧಿನಿಯಮ, 1971ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದ್ದಾರೆ. ಗುಪ್ತಾ ಅವರು ಕಫ್‌ ಪರೇಡ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಅದರೆ, ಪೊಲೀಸರು ದೂರಿನ ಆಧಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣವನ್ನು ಆಲಿಸಿದ ಹಾಗೂ ಈ ಕುರಿತಾದ ವಿಡಿಯೊ ಸಾಕ್ಷ್ಯಗಳನ್ನು ಪರಿಶೀಲಿಸಿದ ಮ್ಯಾಜಿಸ್ಟ್ರೇಟ್‌ ಪಿ ಐ ಮೊಕಾಶಿ ಅವರು, ರಾಷ್ಟ್ರಗೌರವದ ಅಪಮಾನ ನಿವಾರಣೆ ಅಧಿನಿಯಮ, 1971ರ ಸೆಕ್ಷನ್‌ 3ರ ಅಡಿ ಮಮತಾ ಅವರು ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಹೇಳಿ ಮಾರ್ಚ್‌ 2, 2022ರಂದು ಮಮತಾ ಬ್ಯಾನರ್ಜಿ ಅವರ ಖುದ್ದು ಹಾಜರಾತಿಗೆ ಸೂಚಿಸಿ ಸಮನ್ಸ್ ಜಾರಿಗೊಳಿಸಿದೆ.
ಮನುಷ್ಯ ಮೂಲತಃ ಗರ್ವಿ. ಆದರೆ ಭಯಾನಕ ಹೆದರುಪುಕ್ಕಲ. “ಎಲ್ಲವೂ ನನ್ನಿಂದಲೇ, ನಾನೆಲ್ಲವನ್ನೂ ಮೀರಬಲ್ಲೆ, ಎಲ್ಲಕಡೆಯೂ ಹೋಗಬಲ್ಲೆ” ಎಂದು ಎದೆಯುಬ್ಬಿಸುತ್ತಲೇ, “ದೇವರೇ ಕಾಪಾಡಪ್ಪ….ಇದೊಂದನ್ನು ಸರಿಮಾಡಪ್ಪಾ” ಅಂತಾ ಬೇಡಿಕೊಳ್ತಾನೆ. ದೇವರಿದ್ದಾನೋ ಇಲ್ಲವೋ ಎಂದು ನಿರೂಪಿಸಲಾಗದಿದ್ದರೂ, ನನ್ನನ್ನು ಕಾಪಾಡುವ/ಮಣ್ಣುಮುಕ್ಕಿಸಬಲ್ಲ ಇನ್ನೊಬ್ಬನಿದ್ದಾನೆ(ಳೆ) ಅನ್ನುವ ಮನೋಸ್ಥಿತಿಯಿಂದ ಸಾವಿರಾರು ವರ್ಷವಾದರೂ ನಾವು ಹೊರಬಂದಿಲ್ಲ. ಸರ್ವಶಕ್ತನಾದ ದೇವರೆಂಬ ಕಲ್ಪನೆಯನ್ನು ಅಪ್ಪಿ ಮುದ್ದಾಡಿದವರು ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಜನ. ಅದನ್ನು ಧಿಕ್ಕರಿಸಿದವರ ಸಂಖ್ಯೆಯೂ ಅಷ್ಟೇ ದೊಡ್ಡದಲ್ಲದಿದ್ದರೂ, ಆ ಗುಂಪನ್ನು ನಿರ್ಲಕ್ಷಿಸುವಂತೆಯೇನೂ ಇಲ್ಲ. ಕುವೆಂಪು ಕೂಡಾ “ನೂರು ದೇವರನು ನೂಕಾಚೆ ದೂರ” ಅಂದವರು. ಹಾಗಂತಾ ಕುವೆಂಪು ತಮ್ಮ ಮನೆಯೊಳಗಿದ್ದ ದೇವರನ್ನೇನೂ ತೆಗೆದು ಹೊರಗೆಸೆಯಲಿಲ್ಲ. ದೇವರಬಗ್ಗೆ ಸಣ್ಣದೊಂದು ಭಕ್ತಿ, ಭಯ, ಪ್ರೀತಿ ಮನುಷ್ಯಸಂಕುಲಕ್ಕಿದ್ದೇ ಇದೆ. ಕಳೆದೈದು ಶತಮಾನಗಳಿಂದೀಚೆಗೆ ಪಶ್ಚಿಮದಲ್ಲಿ ನಿರೀಶ್ವರವಾದ ಅಥವಾ ನಾಸ್ತಿಕತೆಯೆಂಬುದು ನಿಧಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಾರಂಭಿಸಿತು. ವಿಜ್ಞಾನ ಬೆಳೆದಂತೆಲ್ಲಾ ಈ ಜಗತ್ತಿನ ಬಗ್ಗೆ ಮನುಷ್ಯನ ಅರಿವು ಹೆಚ್ಚಾಗತೊಡಗಿತು. ಈ ಮೊದಲು ದೈವತ್ವವನ್ನು ಆರೋಪಿಸಿದ್ದ ಸೂರ್ಯ ಚಂದ್ರರ ಬಗ್ಗೆ ಹೆಚ್ಚೆಚ್ಚು ತಿಳಿದಂತೆಲ್ಲಾ ಮನುಷ್ಯನಿಗೆ ತನ್ನ ದೇವರ ಕಲ್ಪನೆಯ ಮೂಲ ಸಡಿಲವಾಗಿದೆ ಎಂದೆನಿಸತೊಡಗಿತು. ಭಾರತದಲ್ಲಿ ನಾವು ಚಾರ್ವಾಕರನ್ನು ನಾಸ್ತಿಕರನ್ನು ಮೊದಲಿಂದಲೇ ಕಂಡುಬಂದವರು. ಆದ್ದರಿಂದ ನಮಗೆ ಇದೇನೂ ಹೊಸವಿಷಯವಾಗಿರಲಿಲ್ಲ. ನಾಸ್ತಿಕನಾಗಿಯೂ ಹಿಂದೂವಾಗುಳಿಯುವ ಆಯ್ಕೆ ನಮಗೆ ಅಂದರೆ ಹಿಂದೂಗಳಿಗಿದೆ. ಆದರೆ ಬುದ್ಧನನ್ನು ನಂಬದವ, ಅವನ ಪಾಠಗಳನ್ನು ಉಪೇಕ್ಷಿಸಿದವ ಬೌದ್ಧನಾಗಲು ಸಾಧ್ಯವಿಲ್ಲ. ಕ್ರಿಸ್ತನ ಇರುವಿಕೆಯನ್ನು ಅಲ್ಲಗಳೆದು ನೀವು ಕ್ರಿಶ್ಚಿಯನ್ನನಾಗಿರಲು ಸಾಧ್ಯವಿಲ್ಲ. ಹದಿನೈದನೆಯ ಶತಮಾನದವರೆಗೂ ಪಶ್ಚಿಮದ ದೇಶಗಳಲ್ಲಿ ಚರ್ಚ್ ಎಂಬುದು ಬಹಳ ಶಕ್ತಿಶಾಲಿಯಾಗಿದ್ದ ಸಂಸ್ಥೆ. ಅದರ ಮತ್ತದರ ನಿರ್ಣಯಗಳ ವಿರುದ್ಧ ಯಾರೂ ಮಾತನಾಡುವಂತಿರಲಿಲ್ಲ. ಮಧ್ಯಪ್ರಾಚ್ಯದಲ್ಲಂತೂ ದೇವರ ಇರುವಿಕೆಯನ್ನು ಪ್ರಶ್ನಿಸುವುದೇ ಅಕ್ಷಮ್ಯ ಅಪರಾಧವಾಗಿತ್ತು. ರಿಲೀಜಿಯನ್ನಿನ ದೊಡ್ಡಗೋಡೆಯೇ ಆ ದೇವರು, ದೇವರ ಅಸ್ತಿತ್ವ, ದೇವರ ಪವಾಡಗಳ ಮೇಲಿನ ನಂಬಿಕೆ. ಅದನ್ನು ಪ್ರಶ್ನಿಸಿದಮೇಲೆ, ಅದನ್ನು ಹಾರಿದಮೇಲೆ ನೀವಲ್ಲಿಗೆ ಪುನಃ ಸೇರಲಾರಿರಿ. ಆದರೆ ಎಲ್ಲಾ ವಿಷಯಗಳಂತೇ ನಾಸ್ತಿಕತೆಯೂ ಮುನ್ನೆಲೆಗೆ ಬಂದೇಬಂತು. ಹದಿನೆಂಟನೆಯ ಶತಮಾನವನ್ನಂತೂ ಪಶ್ಚಿಮದವರು ಜ್ಞಾನೋದಯದ ಯುಗ (Age of Enlightenment)ವೆಂದು ಕರೆದರು. ಫ್ರೆಂಚ್ ಕ್ರಾಂತಿಯಂತೂ ಮಾನವ ಇತಿಹಾಸದಲ್ಲೇ ಅಭೂತಪೂರ್ವ ಮಟ್ಟದಲ್ಲಿ ನಾಸ್ತಿಕತೆಯನ್ನು ಮುನ್ನೆಲೆಗೆ ತಂದು, ತರ್ಕ ಮತ್ತು ಕಾರಣದ ಪ್ರಾಬಲ್ಯವನ್ನು ಪ್ರತಿಪಾದಿಸಿದ ಇತಿಹಾಸದ ಮೊದಲ ಪ್ರಮುಖ ರಾಜಕೀಯ ಚಳುವಳಿ ಎಂದೆನಿಸಿಕೊಂಡಿತು. ವಿಜ್ಞಾನವೆಂಬುದು ದೇವರ ಅಸ್ತಿತ್ವವನ್ನು ನಿರಾಕರಿಲು ಹಲವಾರು ಕಾರಣಗಳನ್ನು ನೀಡಿದೆ ಎಂದು ಎಲ್ಲೆಡೆ ಕೂಗಲಾಯ್ತು. ಇಂದಿನ ಬಹಳಷ್ಟು ಜನರು ತತ್ವಜ್ಞಾನಿ ಫ್ರೆಡೆರಿಕ್ ನೀತ್ಝ (Friedrich Nietzsche)ಯನ್ನು ಈ ವಿಚಾರದಲ್ಲಿ ಮುಂದಿಟ್ಟುಕೊಂಡು ವಾದಿಸುತ್ತಾರೆ. “ದೇವರು ಸತ್ತ” ಎಂಬ ಕಡುಧೈರ್ಯದ ಮಾತನ್ನಾಡಿದ ನೀತ್ಝ ಅಂದಿನ ಕಾಲಕ್ಕೆ ಮಾತ್ರವಲ್ಲ ಮುಂದಿನ ನೂರುವರ್ಷಗಳ ಕಾಲ ಲಿಬರಲ್ಲುಗಳೆಂದು ಕರೆದುಕೊಂಡವರ ಮುದ್ದಿನ ಗೊಂಬೆಯಾಗಿದ್ದ. ನಮ್ಮ ಕುವೆಂಪು, ತೇಜಸ್ವಿ, ದ್ಯಾವನೂರರನ್ನೂ ನೀತ್ಝಯ ಪ್ರಭಾವಳಿ ಬಿಡಲಿಲ್ಲ. ಆದರೆ ಎಲ್ಲಾ ತತ್ವಜ್ಞಾನಿಗಳಂತೆಯೇ ಜಗತ್ತು ನೀತ್ಝಯನ್ನೂ ಸಂಪೂರ್ಣವಾಗಿ ಅರ್ಥೈಸಿಕೊಳ್ಳಲಿಲ್ಲ. ಅವನಂದ ಸಾವಿರ ಮಾತುಗಳು ಅನುವಾದಲ್ಲೋ, ಪ್ರಸರಣದಲ್ಲೋ ಕಳೆದುಹೋಗಿ ಇನ್ನೇನೋ ಅರ್ಥಗಳನ್ನು ಪಡೆದುಕೊಂಡವು. ದೇವರ ಅಗತ್ಯವನ್ನು ಪ್ರಶ್ನಿಸಿದ ನೀತ್ಝಯನ್ನು ಕೆಲವು ನಿರೀಶ್ವರವಾದಿಗಳು ದೇವರ ಕಲ್ಪನೆಯ ಮೇಲೆ ವಿಜ್ಞಾನದ ವಿಜಯವೆಂಬಂತೆ ಬರೆದು, ನೀತ್ಝಯನ್ನು ನಾಸ್ತಿಕರ ದೇವರನ್ನಾಗಿ ಮಾಡಿದರು. ನೀತ್ಝಯ ದೇವರು, ಹಾಗೂ ಆ ದೇವರ ಸಾವನ್ನು ಅಷ್ಟೂ ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದಿಲ್ಲ. ಹಾಗೂ ನೀತ್ಝ ಯಾವತ್ತೂ ವಿಜ್ಞಾನ ಮತ್ತದರ ಕಾರಣದ ಶಕ್ತಿಯನ್ನು ದೇವರು ಅಥವಾ ರಿಲೀಜಿಯನ್ ಮೇಲಿನ ವಿಜಯವೆಂದು ಬಿಂಬಿಸಲಿಲ್ಲ. ನೀತ್ಝ “ವಿಜ್ಞಾನ ಜಗತ್ತನ್ನು ವಿವರಿಸಬಹುದೇ ಹೊರತು, ಜಗತ್ತನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುವುದಿಲ್ಲ” (Science can describe the world, but cannot explain it) ಎಂದಿದ್ದ. ಅದೆಷ್ಟು ನಿಜ ನೋಡಿ! ಉದಾಹರಣೆಗೆ ವಿಜ್ಞಾನಿಯೊಬ್ಬನನ್ನ “ಬೆಂಕಿ ಎಂದರೇನು?” ಅಂತಾ ಕೇಳಿ. ಅವ ತಕ್ಷಣ “This is an exothermic reaction of a combustible substance with oxygen” ಅಂತಾನೆ. ಸರಿಯಾಗೇ ಹೇಳಿದ್ದಾನೆ ಅವ. ಆದರೆ, ಇದು “ಹೇಗೆ?” ಅಥವಾ “ಏನು?” ಅನ್ನೋದನ್ನ ವಿವರಿಸಬಲ್ಲುದೇ ಹೊರತು, “ಯಾಕೆ?” ಅನ್ನೋದನ್ನ ಅರ್ಥಸಿಕೊಳ್ಳಲು ಸಹಾಯವಾಗಬಹುದಾದ ಯಾವುದೇ ವಿವರಣೆ ವಿಜ್ಞಾನದ ಬಳಿಯಿಲ್ಲ. “ಬೆಂಕಿ ಯಾಕೆ ಹೀಗಿದೆ? ಬೆಂಕಿ ಯಾಕೆ ‘ಇದೆ’? ಇದರ ಅಸ್ತಿತ್ವಕ್ಕೆ ಕಾರಣವೇನು? ಬೆಂಕಿಯ ಅಸ್ತಿತ್ವಕ್ಕೆ, ಅದರಲ್ಲೂ ಇದೇ ರೀತಿಯ ಅಸ್ತಿತ್ವಕ್ಕೆ ಕಾರಣವೇನು?” ಅನ್ನೋ ಪ್ರಶ್ನೆ ಹಾಕಿದರೆ ವಿಜ್ಞಾನಿಯೂ ‘ಬ್ಬೆಬ್ಬೆಬ್ಬೆ’ ಅಂದಾನು. “ಭೂಮಿ ಅಂದರೇನು? ಅದು ಯಾಕೆ ಹೀಗಿದೆ? ಗೋಲಾಕಾರದಲ್ಲೇ ಯಾಕಿದೆ? ಸಮುದ್ರದ ನೀರು ಎಲ್ಲಿಂದ ಬಂತು? ಅದು ಯಾಕೆ ಉಪ್ಪು? ಅಲೆಗಳೆಲ್ಲಿಂದ ಬರುತ್ತಿವೆ? ಚಂದ್ರ ಯಾರು? ಎಲ್ಲಿಂದ ಬಂದ? ಆಕಾಶ ನೀಲಿ ಯಾಕೆ? ನಕ್ಷತ್ರಗಳೇಕೆ ಮಿನುಗುತ್ತವೆ?” ಈ ಎಲ್ಲದಕ್ಕೂ ವಿಜ್ಞಾನ ‘ಯಾಕೆ?’ ಮತ್ತು ‘ಹೇಗೆ?’ ಎಂದು ಉತ್ತರಿಸಬಲ್ಲುದು. ಆದರೆ “ಭೂಮಿ ಯಾಕಿದೆ? ಸಮುದ್ರದ ನೀರಿನ ಅಸ್ತಿತ್ವದ ಮಹತ್ವವೇನು? ನಮ್ಮ ನಾಲಿಗೆಯಲ್ಲಿ ಅದರ ಉಪ್ಪನ್ನೇ ಹೆಚ್ಚಾಗಿ ಗ್ರಹಿಸುವ ಶಕ್ತಿಯಾಕಿದೆ? ಅದರ ಒಗರೇಕೆ ನಮಗೆ ಸಣ್ಣದೆನಿಸುತ್ತದೆ? ಅಲೆಗಳು ಯಾಕೆ ಈ ಜಗತ್ತಿನಲ್ಲಿವೆ? ಚಂದ್ರನ ಅಗತ್ಯ ಇದೆಯೇ? ಸೂರ್ಯನೊಬ್ಬನನ್ನು ಬಿಟ್ಟು ಬೇರೆ ಯಾವ ನಕ್ಷತ್ರಗಳೂ ನಮ್ಮ ಮೇಲೆ ನೇರವಾಗಿ ಪ್ರಭಾವ ಬೀರುತ್ತಿಲ್ಲವೆಂದ ಮೇಲೆ ಈ ಜಗತ್ತಿನಲ್ಲಿ ಅವುಗಳ ಅಸ್ತಿತ್ವದ ಅಗತ್ಯವೇನು? ಎನ್ನುವ ಪ್ರಶ್ನೆಗಳಿಗೆ ವಿಜ್ಞಾನಿಯೂ ಉತ್ತರಿಸಲು ತಡವುತ್ತಾನೆ. ಈಗಷ್ಟೇ ಕಾಲೇಜು ಮುಗಿಸಿದ ಯುವವಿಜ್ಞಾನಿಯಾದರೆ ಇದೆಂತಹಾ ಮೂರ್ಖತನದ ಪ್ರಶ್ನೆ? “ನಕ್ಷತ್ರ ಯಾಕಿದೆ ಅಂದರೆ ಬಿಗ್-ಬ್ಯಾಂಗ್ ಆಗಿದೆ ಅದಕ್ಕೇ ಇದೆ” ಎಂದು ನಗುತ್ತಾನೆ. ಎರಡು ವರ್ಷ ವಿಜ್ಞಾನದ ಲ್ಯಾಬಿನಲ್ಲಿ ಕೂತು ಟೆಲಿಸ್ಕೋಪಿನ ಮೂಲಕ ನಕ್ಷತ್ರಗಳ ಕೆನ್ನೆ ತಡವಿದವನಾದರೆ ಸ್ವಲ್ಪ ತಡವರಿಸುತ್ತಾನೆ. ವರ್ಷಾನುಗಟ್ಟಲೇ ವಿಜ್ಞಾನದಂಗಳದಲ್ಲಿ ವಿಹರಿಸಿದವ ಸ್ವಲ್ಪವಾದರೂ ಉತ್ತರಿಸಬಲ್ಲನೇನೋ. ಅವನ ವಿವರಣೆಯೂ ಫಿಸಿಕ್ಸಿನಿಂದ ಮೆಟಾಫಿಸಿಕ್ಸಿನೆಡೆಗೆ ವಾಲುತ್ತದೆಯೇ ಹೊರತು ನೂರಕ್ಕೆ ನೂರು ವೈಜ್ಞಾನಿಕವಾಗಿರುವುದಿಲ್ಲ. ರಿಲೀಜಿಯನ್ (ಹಾಗೂ ಧರ್ಮ) ಜೀವನದ ಕೆಲ “ಯಾಕೆ” ಪ್ರಶ್ನೆಗಳಿಗೆ ಉತ್ತರಿಸಬಲ್ಲುದಾದರೂ, ಎಷ್ಟೋ ಬಾರಿ ವಿಜ್ಞಾನದ ಕೆಲ ಅನ್ವೇಷಣೆಗಳು ಆ ಉತ್ತರಗಳ ಮೇಲೆ ಅನುಮಾನದ ನೆರಳನ್ನು ಹರಡುತ್ತವೆ. ವಿಜ್ಞಾನ ಸಹಸ್ರ ವರ್ಷಗಳ ಹಿಂದೆ ಚರ್ಚನ್ನು ಹಿಂದಿಕ್ಕಿ, ಜನಪ್ರಿಯವಾಗಿದ್ದೇ ತನ್ನ ತಾರ್ಕಿಕ ಉತ್ತರಗಳ ಮೂಲಕ. ಹಾಗಂತ ಪ್ರಶ್ನೆಯೊಂದಕ್ಕೆ ರಿಲೀಜಿಯನಿನ್ನ ಉತ್ತರವನ್ನು ತಲೆಕೆಳಗು ಮಾಡಿದ ವಿಜ್ಞಾನ, ಈಗ ಸ್ವತಃ ತಾನೇ ಆ ಅನುಮಾನಗಳನ್ನ ಪರಿಹರಿಸುತ್ತದಾ? ಅದೂ ಇಲ್ಲ. ವಿಜ್ಞಾನ ರಿಲೀಜಿಯನ್ನಿನ ಪವಾಡಗಳನ್ನು ಅತಾರ್ಕಿಕ ಮತ್ತು ಅಸಂಭವವೆಂದು ನಿರೂಪಿಸಿ ಬದಿಗೆದೂಡಿ ಅಲ್ಲೊಂದು ದೊಡ್ಡ “ಏನೂ ಇಲ್ಲ” ಅಥವಾ “ಗೊತ್ತಿಲ್ಲ”ದ ನಿರರ್ಥಕ ಖಾಲಿ ಜಾಗ (void) ಸೃಷ್ಟಿಮಾಡುತ್ತದೆ, ಅಷ್ಟೇ. ಹಾಗೂ ಮನುಷ್ಯ ವಿಜ್ಞಾನದ ಉತ್ತುಂಗ ತಲುಪಿದಷ್ಟೂ ಈ ಕೆಲ ಅನುಮಾನಗಳ void ದೊಡ್ಡದಾಗುತ್ತಲೇ ಹೋಗುತ್ತದೆ. ವಿಜ್ಞಾನ, ನಿಮ್ಮ ಪ್ರಸಕ್ತ ನಂಬಿಕೆಯನ್ನ ಸುಳ್ಳು ಅಂತಾ ನಿರೂಪಿಸುತ್ತದೆಯೇ ಹೊರತು, ‘ಅದು ಸುಳ್ಳಾದರೆ ಸತ್ಯ ಯಾವುದು?’ ಎಂಬುದನ್ನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ (ಮತ್ತೊಮ್ಮೆ) ನೀತ್ಝ ಹೇಳಿದಂತೆ “ವಿಜ್ಞಾನದಲ್ಲಿ ಅಂತಿಮ ಉದ್ದೇಶ ಅನ್ನೋ ಯಾವ ಪರಿಕಲ್ಪನೆಯೂ ಇಲ್ಲ, ಹಾಗೂ ವಿಜ್ಞಾನಕ್ಕೆ ಅದರ ಉಸಾಬರಿಯೂ ಇಲ್ಲ. Science, has no consideration for ultimate purposes”. ನಮ್ಮ ಸಮಾಜದ ಇಂದಿನ ಪ್ರಮುಖ ಸಮಸ್ಯೆಯೆಂದರೆ, ಎಷ್ಟೋ ಜನರಿಗೆ ವಿಜ್ಞಾನದ ಈ ಒಂದು ಮಿತಿಯ ಅನುಭವವಾಗಲೀ, ಅನುಭಾವವಾಗಲೀ ಇಲ್ಲ. ಅದನ್ನವರು ಗುರುತಿಸಿಯೇ ಇಲ್ಲ. ಬದಲಿಗೆ ಇಂತವರ ಪಾಲಿಗೆ ವಿಜ್ಞಾನವೆಂದರೆ ಹೊಸದೊಂದು ರಿಲೀಜಿಯನ್ನೇ ಆಗಿಬಿಟ್ಟಿದೆ. ಹಾಗೂ ಇಂತವರ ಸಂಖ್ಯೆ ಜಗತ್ತಿನಲ್ಲಿ ಸಹಸ್ರ-ಸಹಸ್ರಗಳಲ್ಲಿದೆ. ಬೇಕಾದರೆ ಕೆಲ ‘ವಿಜ್ಞಾನ ಬರಹಗಾರರ’ ಹಾಗೂ ಪ್ರಗತಿಪರರ ಬರಹ ಅಥವಾ ಚಿಂತನಾಲಹರಿಯನ್ನು ಗಮನಿಸಿ. ಯಾವುದೋ ಒಂದು ವಿಜ್ಞಾನ ಪತ್ರಿಕೆಯಲ್ಲೋ, ಯಾವುದೋ ಒಂದು ವಿಶ್ವವಿದ್ಯಾಲಯವೋ ಒಂದು ವಿಷಯದ ಬಗ್ಗೆ ಒಂದು ಫರ್ಮಾನು ಹೊರಡಿಸಿಬಿಟ್ಟರೆ ಮುಗೀತು. ಅದೇ ಅಂತಿಮ ಸತ್ಯವೆಂಬಂತೆ ಅಂಟಿಕೊಳ್ಳುತ್ತಾರೆ. ಅದಕ್ಕೆ ತಮ್ಮನ್ನೇ ಒತ್ತೆಯಿಟ್ಟುಕೊಳ್ಳುತ್ತಾರೆ. “Proven by real science” ಅಥವಾ “this is a scientific fact” ತರಹದ ಮಾತುಗಳು ಎಲ್ಲೆಲ್ಲೂ ಕೇಳಿಬರುತ್ತವೆ. ಅದನ್ನ ಪ್ರಶ್ನಿಸಿದವರಿಗೆ ರಿಗ್ರೆಸಿವ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತೆ. “ಇದನ್ನ ಮೊದಲೇ ಇಲ್ಲಿಲ್ಲಿ ಇಂತವರು ಶತಮಾನಗಳ ಹಿಂದೆಯೇ ಹೇಳಿದ್ದಾರೆ, ನಿರೂಪಿಸಿದ್ದಾರೆ” ಎಂದರಂತೂ “ಹೋಗಿ ಗೋಮೂತ್ರ ಕುಡಿ, ನೀನೊಬ್ಬ ವಾಟ್ಸ್ಯಾಪ್ ಯೂನಿವರ್ಸಿಟಿಯ ವಿದ್ಯಾರ್ಥಿ, ಆರೆಸ್ಸೆಸ್ ಭಕ್ತ” ಎಂಬ ಬಿರುದುಗಳನ್ನು ದಯಪಾಲಿಸಲಾಗುತ್ತೆ. So called ವೈಜ್ಞಾನಿಕ ಮನೋಭಾವದವರ ಇಂತಹ ವರ್ತನೆ, ಪ್ರಶ್ನೆಗಳಿಗೆ “….because our holy book says so” ಅಥವಾ “this is just because of god’s will” ಅನ್ನುವಂತಾ ಉತ್ತರಗಳನ್ನೆಸೆಯುವ ರಿಲೀಜಿಯನ್ನಿನ ನಂಬಿಕಸ್ತನ ಮಾತುಗಳಿಗಿಂತಾ ಹೇಗೆ ಭಿನ್ನ ಹೇಳಿ? . . ‘ದೇವರು ಸತ್ತ’ ಎಂದ ನೀತ್ಝ, ಅದೇ ಉಸಿರಿನಲ್ಲಿ ‘ವಿಜ್ಞಾನವೆಂದರೆ ದೇವರಿಲ್ಲದ ಜಗತ್ತಿನ (ಏಕೈಕ) ಮೌಲ್ಯವಾಗಿಬಿಡುವ ಅಪಾಯವಿದೆ’ ಎಂದೂ ಎಚ್ಚರಿಸಿದ್ದ. ಯಾರೂ ಕೇಳಿಸಿಕೊಂಡಿಲ್ಲ ಅಷ್ಟೇ. ಆತ ನಮಗೆ ರಿಲಿಜೀಯನ್ನನ್ನು ಎಷ್ಟು ವಿಮರ್ಶಿಸಲು ಹೇಳಿದ್ದನೋ, ಜ್ಞಾನ ಮತ್ತು ವಿಜ್ಞಾನಗಳನ್ನೂ ಅಷ್ಟೇ ವಿಮರ್ಷಾತ್ಮಕವಾಗಿ ನೋಡುವಂತೆ ಹೇಳಿ ಸವಾಲೆಸಿದಿದ್ದ. Knowledge ಅಥವಾ ಜ್ಞಾನವನ್ನು ಬರೇ ಜ್ಞಾನದ ಸಲುವಾಗಿ ಪೂಜಿಸುವುದಕ್ಕೂ, ದೇವರನ್ನು ಬರೇ ‘ದೇವ್ರು ಹೇಳಿದ್ದಾನೆ’ ಅನ್ನೋ ಕಾರಣಕ್ಕಾಗಿ ಪೂಜಿಸುವುದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ನಮಗೆ ನೀತ್ಝಯ “God is dead. God remains dead. And we have killed him” ಮಾತು ಚುಚ್ಚಿದಷ್ಟೇ, ಅವನ “Man shouldn’t be the servant of knowledge. Knowledge should be the servant of man” ಮಾತುಗಳೂ ಚುಚ್ಚಬೇಕು. ಪ್ರೇರೇಪಿಸಬೇಕು. ವಿಜ್ಞಾನವೇ ಸರ್ವಸ್ವ, ವಿಜ್ಞಾನದಲ್ಲಿ ಎಲ್ಲದಕ್ಕೂ ಉತ್ತರವಿದೆ, ವಿಜ್ಞಾನ ಸದಾ ಹೊಸದನ್ನೇ ಕಂಡುಹಿಡಿದಿದೆ, ವಿಜ್ಞಾನವೇ ಭವಿಷ್ಯ, ವಿಜ್ಞಾನವೇ ಜ್ಞಾನ ಎಂದುಕೊಂಡವರಿಗೆ ಈ ಲೇಖನವನ್ನು ಅರ್ಪಿಸಲಾಗಿದೆ.
ಬೆಂಗಳೂರು(ಅ.01): ರಾಗ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ ಆದೇಶ ರದ್ದು ಪಡಿಸುವಂತೆ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿದೆ. ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಸಂಬಂಧ ಸೆ.25ರಂದು ಹೊರಡಿಸಲಾಗಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠ, ಪ್ರತಿವಾದಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅದರ ನಿರ್ದೇಶಕರು ಮತ್ತು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ ತುರ್ತು ನೋಟಿಸ್‌ ಜಾರಿಗೊಳಿಸಿ, ಯಾವ ನಿಯಮ ಹಾಗೂ ಯಾವ ಅಧಿಕಾರದಡಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ. Karnataka State Anthem: ನಾಡಗೀತೆಗೆ ಅನಂತ ಸ್ವಾಮಿ ಧಾಟಿ ಅಂತಿಮ ಅರ್ಜಿದಾರರ ಆಕ್ಷೇಪವೇನು? ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಸಂಬಂಧ ಸೆ.25ರಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಅನಂತಸ್ವಾಮಿ ಅವರು ಪೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ವಾಸ್ತವಾಗಿ ನಾಡಗೀತೆಗೆ ಡಾ.ಸಿ. ಅಶ್ವಥ್‌ ಅವರು ರಾಗ ಸಂಯೋಜಿಸಿದ್ದು, ಅದನ್ನು ಮುಂದುವರಿಸುವಂತೆ ಸಾಹಿತಿ ಚನ್ನವೀರ ಕಣವಿ ನೇತೃತ್ವದ ಸಮಿತಿ ಮಾಡಿರುವ ಶಿಫಾರಸನ್ನು ಸರ್ಕಾರ ಕಡೆಗಣಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕುವೆಂಪು ಕವನಗಳನ್ನು ನಾಡಗೀತೆ, ರೈತಗೀತೆ ಮಾಡಿದ್ದು ಬಿಜೆಪಿ: ಸದಾನಂದಗೌಡ ಡಾ.ಸಿ. ಅಶ್ವಥ್‌ ಅವರು ಪೂರ್ಣ ನಾಡಗೀತೆಗೆ ರಾಗ ಸಂಯೋಜಿಸಿದ್ದಾರೆ ಹೊರತು ಅನಂತಸ್ವಾಮಿ ಅಲ್ಲವೆಂದು 2013ರ ಜೂ.12ರಂದು ವಸಂತ ಕನಕಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಜತೆಗೆ ಡಾ.ಸಿ. ಅಶ್ವಥ್‌ ಅವರ ರಾಗ ಸಂಯೋಜಿಸಿರುವ ನಾಡಗೀತೆಯನ್ನೇ ಮುಂದುವರಿಸುವುದಕ್ಕೆ ಸ್ವತಃ ಮೈಸೂರು ಅನಂತಸ್ವಾಮಿ ಅವರು ಒಪ್ಪಿಕೊಂಡಿದ್ದಾರೆ. ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರು ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಇಡೀ ಹಾಡಿಗೆ ಸಿ.ಅಶ್ವಥ್‌ ರಾಗ ಸಂಯೋಜಿಸಿದ್ದಾರೆ. ಆದ್ದರಿಂದ ಸರ್ಕಾರದ ಆದೇಶ ಜಾರಿ ಮಾಡಲು ಪ್ರಯೋಗಿಕವಾಗಿ ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ. ಹಾಗೆಯೇ, ನಾಡಗೀತೆಯ ರಾಗ, ಧಾಟಿ ಮತ್ತು ಸಮಯದ ಮಿತಿ ಕುರಿತು ರಾಜ್ಯ ಸರ್ಕಾರ ತರಾತುರಿಯಲ್ಲಿ ಆದೇಶ ಹೊರಡಿಸಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿರುವ ಅರ್ಜಿದಾರರು, ಈ ಅರ್ಜಿ ಇತ್ಯರ್ಥವಾಗುವವರೆಗೂ ಸೆ.25ರ ಆದೇಶದ ಜಾರಿಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.
ಸ್ನೇಹಿತರೆ ಕ್ರಿಕೆಟ್‌‌ ಟೀಮ್ ಇಂಡಿಯಾ ಮತ್ತು RCB ತಂಡದ ನಾಯಕ ವಿರಾಟ್ ಕೊಹ್ಲಿ ಎಂದರೆ ಎಲ್ಲರಿಗೂ ನೆನಪಾಗುವುದು ಒಬ್ಬ ಉತ್ತಮ ಆಟಗಾರ ಒಳ್ಳೆಯ ಬೌಲರ್ ಮತ್ತು ಬ್ಯಾಟ್ಸ್‌ಮನ್ ಕೂಡ.. ವಿರಾಟ್ ಕೊಹ್ಲಿಯನ್ನ ವಿಶ್ವದ ಅತ್ಯುತ್ತಮ ಕ್ರಿಕೆಟಿಗ ಎಂದು ಕರೆಯುತ್ತಾರೆ.. ಕ್ರಿಕೆಟ್ ಆಟದಲ್ಲಿ ಅನೇಕ ದಾಖಲೆಯನ್ನ ಬರೆದಿದ್ದಾರೆ.. ಆದರೆ ಈ ವರ್ಷ RCB ಹಾಡುವ ಕ್ರಿಕೆಟ್ ಆಟ ನೋಡಿದರೆ ಈ ಬಾರಿ ಕಪ್ ನಮ್ದೇ ಎನ್ನುವ ಹಾಗೆ ಇದೆ.. Advertisements Advertisements ಇ‌ನ್ನು ವಿರಾಟ್ ಕೊಹ್ಲಿ ಒಂದು ದಿನಕ್ಕೆ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತಾ? ಕೊಹ್ಲಿ 5 ವರ್ಷಗಳಿಂದ ಸಂಪಾದಿಸಿದ ಹಣವೆಷ್ಟು ? ವಿರಾಟ್ ಕೊಹ್ಲಿ ಕ್ರಿಕೆಟ್ ಮಾತ್ರವಲ್ಲ ಬೇರೆ ಕೆಲಸಗಳಿಂದ ಹಣವನ್ನ ಪಡೆಯುತ್ತಿದ್ದರು. ಕೊಹ್ಲಿ ಕ್ರಿಕೆಟ್ ಆಟವಾಡುವಾಗ ತಮ್ಮ ಟಿಶರ್ಟ್ ಮೇಲೆ ಲೋಗೋ ಇರುವುದನ್ನ ನಾವು ನೊಡಿದ್ದವೇ ಆದರೆ ವಿರಾಟ್ ಕೊಹ್ಲಿ ಹಾಕುವ ಬಟ್ಟೆಯಿಂದ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.. ಹೌದು ವಿರಾಟ್ ಕೊಹ್ಲಿ ಹಲವಾರು ಕಂಪನಿಗಳಿಗೆ ಬ್ಯಾಂಡ್ ಅಂಬಾಸಿಡರ್ ಹಾಗಿ ಕೆಲಸ ಮಾಡುತ್ತಿದ್ದಾರೆ.. ಟಿವಿ ಚಾನಲ್ ಮೂಲಕ ಜಾಹಿರಾತು ನೀಡುತ್ತಿದ್ದು ಇದರಿಂದ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.. ವಿರಾಟ್ ಕೊಹ್ಲಿ ಈಗ 1 ಸಾವಿರ ಕೋಟಿಯ ಒಡೆಯ. ವಿರಾಟ್ ಕೊಹ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿ ಇರೋದು ನಮಗೆ ಹೆಮ್ಮೆಯ ವಿಷಯ.. ವಿರಾಟ್ ಕೊಹ್ಲಿ ಒಬ್ಬ ವಿಶ್ವದ ಕ್ರಿಕೆಟಿಗರಲ್ಲಿ ನಂಬರ್ ಒನ್ ಶ್ರೀಮಂತ ಕೂಡ. ಆದರೆ ಕೊಹ್ಲಿ ಒಂದು ದಿನಕ್ಕೆ ಸುಮಾರು 55 ಲಕ್ಷದವರೆಗೆ ಸಂಪಾದನೆ ಮಾಡುತ್ತಾರೆ.. ವಿರಾಟ್ ಕೊಹ್ಲಿಗೆ ಅಂತಾರಾಷ್ಟ್ರೀಯ ಮಟ್ಟದ ಬ್ಯಾಂಡ್ ಅಂಬಾಸಿಡರ್ ಹಾಗುವ ಕನಸಿದೆ ಎಂದು ತಿಳಿದು ಬಂದಿದೆ.. Post navigation ತುಳಸಿದಾಸರು ಬರೆದ ಹನುಮಾನ್ ಚಾಲೀಸ್ ನ 3 ರಹಸ್ಯಗಳ ಬಗ್ಗೆ ನಿಮಗೆ ಗೊತ್ತಿದೆಯಾ? ಅಷ್ಟಕ್ಕೂ ಹನುಮಾನ್ ಆ ರಹಸ್ಯಗಳು ಯಾವುದು ಗೊತ್ತಾ.! ಗಟ್ಟಿಮೇಳ ಧಾರಾವಾಹಿಯ ಅದಿತಿ ಪಾತ್ರದಾರಿ ನಿಜಕ್ಕೂ ಯಾರು! ಈ ನಟಿ ಕಿರುತೆರೆಯಲ್ಲಿ ನಟನಾ ಲೋಕಕ್ಕೆ ಬಂದಿದ್ದು ಹೇಗೆ ಗೊತ್ತಾ?
ತೆ ಸಕಾಳಿಂ ತುರ್ತ್ ಗರ್ಜೆನ್ ಬಾಯ್ಲ್ ಕುಳಾರಾ ಗೆಲ್ಲೆಂ. ವ್ಹೆತಾನಾ ಭುರ್‍ಗ್ಯಾಂಕ್ ಪಳೆಂವ್ಚೆವಿಶಿಂ ಲದಿನ್ ದೀಂವ್ಕ್ ವಿಸ್ರಾಲೆಂ ನಾ. ಹ್ಯೊ ಬಾಟ್ಲ್ಯೊ ಹುನ್ ಕರ್. ತೀನ್ ಕುಲೆರಾಂ ದುದಾ ಪಿಟೊ ಘಾಲ್ನ್, ಹಳ್ತ್ ಹುನ್ ಉದಾಕ್ ಘಾಲ್ನ್ ಬರೆಂ ಹಾಲವ್ನ್ ಬೇಬಿಕ್ ದೀ. ವಿವಾಕ್ ಉಟವ್ನ್ ಬ್ರಶ್ ಕರವ್ನ್, ಬ್ರೆಡ್ ಆಮ್ಲೆಟ್ ಕರ್‍ನ್ ದೀ. ಏಕ್ ಗ್ಲಾಸ್ ಊಬ್ ದೂದ್ ದೀ. ತಾಕಾ ಹೋಮ್ ವರ್‍ಕ್ ಕರಯ್. ದನ್ಪರಾಂ ಜೆವಣ್ ಫ್ರಿಡ್ಜಾಂತ್ ಆಸಾ. ಹುನ್ ಕರುನ್ ದೀ. ಹಾಂವೆಂ ಭುರ್‍ಗ್ಯಾಂಕ್ ಪಳೆಲೆಂ. ಎಕ್ಲೆಂ ಪಾಂಚ್ ವರ್‍ಸಾಂಚೆಂ, ದುಸ್ರೆಂ ದೇಡ್. ಕಿತ್ಲ್ಯಾ ಆಪುರ್‍ಬಾಯೆನ್ ನಿದ್ಲ್ಯಾಂತ್, ತಾಂಚ್ಯಾ ಹ್ಯಾ ನಿದೆಸುಖಾ ಮುಖಾರ್ ಕರೊಡ್‌ಪತಿಯ್ ಮೆಲೊ. ಜಾಯ್ತ್ ಜಾಯ್ತ್. ತೆಂ ಪೂರಾ ಹಾಂವ್ ಪಳೆತಾಂ. ತುಂ ವ್ಹಚ್. ಹಾಂವ್ ಪೆದಾಮ್ ಉಲಯ್ಲೊಂ. ತೆಂ ಗೆಲೆಂ. ಆನಿ ಹ್ಯಾ ಪಿಲ್ಕಾಟಾಂನಿ ‘ಮ್ಹಜೆ ಬಾರಾ ಬ್ರೇಸ್ತಾರ್’ ಕರುಂಕ್ ಸುರು ಕೆಲೆಂ. ಪಯ್ಲೆಂ ಧಾಕ್ಟುಲೆಂ ರಿವಾ ಉಟ್ಲೆಂ. ಅವಯ್ ದಿಸನಾತ್‌ಲ್ಲೆಂ ಪಳೆವ್ನ್ ದಾದಾ, ದಾದಾ, ಮಾಮ್ಮಿ ನಾ. ಮಾಮ್ಮಿ ದಾಯ್ ಮ್ಹಣೊನ್ ಪೆಂಪಾರೆಂ ಸುರು ಕೆಲೆಂ. ತಾಣೆ ಸುಸು ಕೆಲ್ಲೊ ಉಗ್ಡಾಸ್ ಆಯ್ಲೊ. ಕಾಂಯ್ ಥಂಡಿಯೆನ್ ರಡ್ತಾ ಕೊಣ್ಣಾ ಮ್ಹಣ್ ಕಶೆಂಯ್ ದಿವ್ಡಾಚಿ ಕಾತ್ ನಿಸ್ರಾಯಿಲ್ಲೆಪರಿಂ ಹಾಂವೆಂ ತಾಚೆಂ ವಸ್ತುರ್ ಕಾಡ್ಲೆ. ಏಕ್ ಪ್ಯಾಂಟ್ ಸೊದುನ್ ಘಾಲ್ತಾನಾ ತೆಂ ಪಾಂಯ್ ಬಡಯ್ತಾ. ರಿಗಯಿಲ್ಲೊ ಪಾಂಯ್ ಭಾಯ್ರ್ ಯೆತಾ. ದಾಂಬುನ್ ಧರ್‍ನ್ ಘಾಲ್ತಾನಾ ತಾಚೆ ದೊನ್‌ಯಿ ಪಾಂಯ್ ಪ್ಯಾಂಟಾಚ್ಯಾ ಎಕಾಚ್ ಪಾಂಯಾ ಭಿತರ್. ತಾಚಿ ಕಿಂಕ್ರಾಟ್. ಸದ್ದ್ಯಾಕ್ ವಸ್ತುರ್‌ಚ್ ನಾಕಾ ಮ್ಹಳೆಂ ಆನಿ ಉಗ್ತೆಂ ಸೊಡ್ಲೆಂ. ಇಲ್ಲ್ಯಾ ವೆಳಾನ್ ದಾದಾ ದುದು ದಾದಾ ದುದು ಮ್ಹಣ್ ರಿವಾಚಿ ಪ್ಲೇಟ್ ಚೇಂಜ್. ತಾಕಾ ದೂದ್ ಕರ್‍ನ್ ದೀಂವ್ಕ್ ಗ್ಯಾಸ್ ಪೆಟಯ್ಲೊ. ತಿತ್ಲ್ಯಾರ್ ಪಾಟ್ಲ್ಯಾನ್ ‘ಧಡಮ್’ ಕರ್‍ನ್ ಆವಾಜ್ ಆಯ್ಲೊ. ಪಳೆತಾನಾ ಸಕಾಳಿಂ ಬಾಯ್ಲೆನ್ ಚಪಾತಿ ಕರುಂಕ್ ಕಾಡ್‌ಲ್ಲೊ ಪಿಟಾಚೊ ಡಬ್ಬೊ ಪಾಟಿಂ ದವ್ರುಂಕ್ ನಾ. ಹ್ಯಾ ಪೀಲೂನ್ ಡಬ್ಬೊ ಉಕುಲ್ನ್ ಮಾತ್ಯಾರ್ ಘಾಲ್ನ್ ಕಾಣ್ಗೆಲಾ. ಪಿಟಾಂತ್ ಅಭಿಶೇಕ್ ಕೆಲ್ಲ್ಯಾ ಗುಮ್ಟ್ಯಾಪರಿಂ ದಿಸ್ತಾ. ಬಾಯ್ಲ್ ಆಸ್ತಾನಾ ಅಶೆಂ ಘಡ್‌ಲ್ಲೆಂ ತರ್ ಮ್ಹಾಕಾ ತಾಚೆರ್ ಕೊಂಡಾಟೊ ಉಬ್ಜಾತೊ. ಭುರ್‍ಗ್ಯಾಂನಿ ಅಶೆಂ ಪೊಕ್ರಿಪಣಾಂ ಕರಿನಾಸ್ತಾನಾ ಆನಿ ಕೊಣೆ ಕರ್‍ಚಿಂ ಮ್ಹಣ್ ಕಾನುನ್ ಉಲಯ್ತೊಂ. ಆತಾಂ ಕಾಲೆಂ ಕರ್‍ಚೆಂ ಮ್ಹಣ್ ಕಳ್ಳೆಂ ನಾ. ಹ್ಯಾ ದೇಡ್ ಮುಟ್ಲ್ಯಾಚೆರ್ ರಾಗ್ ಕರುಂಕ್‌ಯಿ ಫಾವೊ ನಾ. ತಾಕಾ ಪಯ್ಲೆಂ ಪಿಟಾಂತ್ಲೆಂ ಫಾಪುಡ್ನ್ ಕಾಡ್ಲೆಂ. ತೊಂಡ್ ಧುಲೆಂ. ಆತಾಂ ನಾಣಯ್ಜೆ ಪಡ್ಲೆಂಮೂ? ಆನಿಕಾ ರಾಂದ್ಣಿರ್ ವ್ಹಡ್ ಮೊಡ್ಕೆಂತ್ ಉದಾಕ್ ದವರ್‍ಲೆಂ. ಪರತ್ ತಾಚೆಂ ಪೆಂಪಾರೆಂ ಸುರು ಜಾಲೆಂ. ಭುಕೆಕ್ ಮ್ಹಣ್ ಕಳ್ಳೆಂ. ಕಶೆಂಯ್ ದೂದ್ ತಯಾರ್ ಕರ್‍ನ್ ಬೊತ್ಲಿಂತ್ ಭರ್‍ನ್ ದಿತಾನಾ ತೆಂ ಖಂಯ್ ಪಿಯೆಂವ್ಕ್ ಆಯ್ಕತಾ. ಉಕಲ್ನ್, ಭೊಳಾವ್ನ್ ತಾಣೆಂ ಇಲ್ಲೆಂ ದೂದ್ ಪಿಯೆಜೆ ತರ್ ಮ್ಹಾಕಾ ಜಿವಾರ್ ಆಯ್ಲೆಂ. ಆತಾಂ ನಾಣಂವ್ಚಿ ಸರ್‍ತಿ. ನಾಣಂವ್ಕ್ ಸುರು ಕೆಲೆಂ. ತೆಂ ಏಕ್ ಪಾವ್ಟಿಂ ಸಾಬಾಕ್ ಹಾತ್ ಘಾಲ್ತಾ. ಆನಿಕ್ ಪಾವ್ಟಿಂ ಶಾಂಪೂಚಿ ಬಾಟ್ಲಿ ವೊಡ್ತಾ. ದಾಂಬುನ್ ಧರ್‍ನ್ ಸಾಬು ಘಾಲ್ತಾನಾ ಹಾತ್ ಪಾಂಯ್ ಬಡಯ್ತಾ, ಸಾಬು ಉಸಳ್ತಾ. ಮಾಗಿರ್ ಎಕಾ ಬಾಲ್ದೆಂತ್ ತಾಕಾ ರಾವವ್ನ್ ಕಶೆಂಯ್ ನಾಣಯ್ಲೆಂ. ದೊಳ್ಯಾಂಕ್ ಸಾಬು ಪಡ್ಲೊ ಮ್ಹಣ್ ತಾಚ್ಯೊ ಆರಾಬಾಯೊಚ್ ಆರಾಬಾಯೊ. ಕಶೆಂಯ್ ನಾಣವ್ನ್ ನೀಟ್ ಜಾತಾನಾ ಮ್ಹಜಿ ಪಾಟ್ ಪೆಂಕಾಟ್ ನಾ. ಉಪ್ರಾಂತ್ ಬೆಡ್ಡಾರ್ ನಿದಾವ್ನ್ ಶೆಳ್ ಪುಸುನ್ ಕಾಡ್ನ್, ಪಾವ್ಡರ್ ಘಾಲ್ನ್, ಮುಕಾರ್ ದಿಸ್‌ಲ್ಲೆಂ ಏಕ್ ವಸ್ತುರ್ ನೆಸಯ್ಲೆಂ. ಇಲ್ಲೆಂ ‘ಜೊಂಗ್ಲಟ್’ ದಿಸ್ತಾ. ವ್ಹಡ್ ನ್ಹಯ್ ಚಿಂತ್ಲೆಂ ಹಾಂವೆಂ. ಭುರ್‍ಗೆಂ ವ್ಹಡ್ ಜಾತಾನಾ ವಸ್ತುರ್ ಸಾರ್‍ಕೆಂ ಬಸ್ತಲೆಂ. ತಿತ್ಲಾರ್ ವ್ಹಡ್ಲೆಂ ಧುವ್ ವಿವಾ ಜಾಯ್‌ಗೀ ನಾಕಾಗೀ ಉಟ್ಲೆಂ. ಡಾಡಾ ಹೆಂ ಮ್ಹಜೆಂ ಅಂಗಿ. ರಿವಾಕ್ ಕಿತ್ಯಾಕ್ ಘಾಲಾಂಯ್? ಆತಾಂಚ್ ಕಾಡ್. ಮ್ಹಾಕಾ ಆತಾಂಚ್ ಜಾಯ್. ವ್ಹಡ್ಲ್ಯಾಚಿ ಧಮ್ಕಿ ಮ್ಹಾಕಾ. ಆತಾಂ ತಾಣೆಂ ರಡ್ಚೆಂ ನಾಕಾ ಮ್ಹಣುನ್ ರಿವಾಚೆಂ ವಸ್ತುರ್ ಜೆಂ ವಿವಾಚೆಂ ಆಸ್‌ಲ್ಲೆಂ – ಕಾಡ್ತಾನಾ ತಾಣೆಂ ‘ಅಗ್ಗು’ ಕೆಲಾ. ಮ್ಹಜೆಂ ವಸ್ತುರ್ ತಾಕಾ ಕಿತ್ಯಾಕ್ ಘಾಲ್ಲೆಂಯ್? ಮ್ಹಾಕಾ ಹೆಂಚ್ ಅಂಗಿ ಜಾಯ್. ವೆಗ್ಗಿಂ ಉಂಬಳ್ನ್ ದೀ. ವ್ಹಡ್ಲೆಂ ಪರತ್ ರಡಲಾಗ್ಲೆಂ. ಪಯ್ಲೆಂ ಬ್ರಶ್ ಕರ್‍ನ್ ಚಾ ಪಿಯೆ. ಮಾಗಿರ್ ಉಂಬಳ್ನ್ ದಿತಾಂ ಮ್ಹಣ್ ತಾಕಾ ಭೊಳಾಂವ್ಕ್ ಕೆಲ್ಲೆಂ ಪ್ರೇತನ್ ಫಳಾಧಿಕ್ ಜಾಯ್ನಾತ್‌ಲ್ಲ್ಯಾ ವೆಳಾರ್ ಪಾಟಿಕ್ ಏಕ್ ಹಳ್ತಾಚೊ ಮಾರ್ ಬಸ್ಲೊ. ರಾವ್ ತುಕಾ ಕಾರ್ಕಳ್ಚ್ಯಾ ಮಾಂಯ್‌ಕಡೆ ಸಾಂಗ್ತಾಂ ಮ್ಹಣ್ ಮ್ಹಾಕಾ ಚೇತಾವ್ಣಿ ದೀವ್ನ್ ವ್ಹಚುನ್ ವೊಮ್ತೆಂ ನಿದ್ಲೆಂ. ಧಾಕ್ಟ್ಯಾಕ್ ಪರತ್ ಧುವ್ನ್ ಹಾಡ್ಲೆಂ, ಹೆ ಪಾವ್ಟಿಂ ಮಾತ್ರ್ ಥಂಡ್ ಉದ್ಕಾಂತ್. (ಹಿ ಗಜಾಲ್ ಮ್ಹಜೆ ಬಾಯ್ಲೆಕ್ ಸಾಂಗಾನಾಕಾತ್ ಹಾಂ). ಹೆ ರಗ್ಳೆಚ್ ನಾಕಾತ್ ಮ್ಹಣುನ್ ಪ್ಯಾಂಪರ್ ಸೊಧುನ್ ಕಶ್ಟಾಂನಿ ಘಾಲ್ನ್, ತಾಚೆ ವಯ್ರ್ ತಾಚೆಂಚ್ ವಸ್ತುರ್ ಘಾಲೆಂ. ಮಾಗಿರ್ ಇಲ್ಲೆಂ ಜೊರ್ ಕರ್‍ನ್, ಇಲ್ಲೆಂ ಭೊಳಾವ್ನ್ ವ್ಹಡ್ಲ್ಯಾಕ್ ಉಟವ್ನ್ ಬ್ರಶ್ ಕರಯ್ಲೆಂ. ತಾಕಾ ಹೋಮ್ ವರ್‍ಕ್ ಕರುಂಕ್ ಬಸವ್ನ್, ನಾಸ್ಟೊ ತಯಾರ್ ಕರುಂಕ್ ಬಸ್ಲೊ. ತಾಂತ್ಯಾಂ, ಕಾಯ್ಲ್, ಬ್ರೆಡ್ ಸಗ್ಳೆಂ ತಯಾರ್ ಕರುನ್ ಕಾಯ್ಲ್ ರಾಂದ್ಣಿರ್ ದವರುನ್ ಉಜೊ ಪೆಟಯ್ಲೊ. ಆನಿಕಾ ರಾಂದ್ಣಿರ್ ಫ್ರಿಡ್ಜಾಥಾವ್ನ್ ಕಾಡ್‌ಲ್ಲೆಂ ದೂದ್ ದವರ್‍ಲೆಂ. ತೇಲ್ ಸೊಧುಂಕ್ ಇಲ್ಲೊ ವೇಳ್ ಗೆಲೊ. ತಿತ್ಲೊ ವೇಳ್ ಭುರ್‍ಗ್ಯಾಂಚೊ ಉಗ್ಡಾಸ್ ನಾ. ಹೆಂ ಮನಾ ಶಾಸ್ತಿರಾ ಪರ್ಮಾಣೆಂ ಸಾರ್‍ಕೆಂಯ್. ದಾದ್ಲೊ ಎಕಾ ಕಾಮಾರ್ ಮಗ್ನ್ ಜಾಲ್ಯಾರ್ ಹೆರ್ ಗಜಾಲಿಂಚೆರ್ ಗುಮಾನ್ ಉಣೆಂ ಜಾತಾ ಖಂಯ್. ಪೂಣ್ ಸ್ತ್ರೀ ಎಕಾಚ್ ವೆಳಾ ಎಕಾವರ್‍ನಿ ಚಡ್ ವಿಶಯಾಂಕ್ ಗುಮಾನ್ ದಿತಾ ಆನಿ ಸಾಂಬಾಳ್ತಾ. ಹಿ ಮನಾಶಾಸ್ತಿರಾಚಿ ಗಜಾಲ್ ಮ್ಹಾಕಾ ಕಳಿತ್ ಆಸಾ, ತುಮ್ಕಾಂ ಕಳಿತ್ ಆಸಾ. ಪೂಣ್ ದೇಡ್ ವರ್‍ಸಾಚ್ಯಾ ರಿವಾಕ್ ಕಳಿತ್ ನಾತ್‌ಲ್ಲಿ. ದೆಕುನ್ ಹಾಂವ್ ರ್‍ಯಾಕಾಂತ್ ಆಸ್‌ಲ್ಲ್ಯಾ ದೋನ್ ತೀನ್ ತೆಲಾಂ ಪಯ್ಕಿಂ ತಿಳೆಲ್ ತೇಲ್ ಸೊದ್ಚ್ಯಾಂತ್ ವ್ಯಸ್ತ್ ಆಸ್‌ಲ್ಲ್ಯಾ ವೆಳಾರ್ ತೆಂ ಪಾಟ್ಲ್ಯಾನ್ ಯೇವ್ನ್ ದೊನ್‌ಯಿ ತಾಂತ್ಯಾಂ ಹಾತಾಂತ್ ಘೆವ್ನ್ ಸಕಯ್ಲ್ ಘಾಲ್ನ್ ಫುಟವ್ನ್ ತಾಂಚೊ ಬೋಳ್ ಬರೊ ಕರ್‍ನ್ ಹಾತಾಂತ್ ಭರ್‍ಸುನ್ ಆಸಾ. ಮಧೆಂ ಏಕ್ ಪಾವ್ಟಿಂ ಮಾತೆಂ ಖೊರ್‍ಪಿಲೆಂ, ನಾಕ್ ಖೊರ್‍ಪಿಲೆಂ. ಸಗ್ಳ್ಯಾ ಆಂಗಾರ್ ತಾಂತ್ಯಾಂಚೊ ಬೋಳ್. ಪರತ್ ತಾಕಾ ಘೆವ್ನ್ ಧಾಂವ್ಲೊ ನಾಣ್ಯೆಕ್. ತಾಚಿ ನಿತಳಾಯ್ ತಿರ್‍ಸುನ್ ತಾಕಾ ದುಸ್ರೆಂ ವಸ್ತುರ್ ಘಾಲುನ್ ಪಾಟಿಂ ರಾಂದ್ಪಾಕುಡಾಕ್ ಯೆತಾ ಪರ್‍ಯಾಂತ್ ರಾಂದ್ಣಿರ್ ಆಸ್‌ಲ್ಲ್ಯಾ ವಸ್ತುಂಚೊ ಉಗ್ಡಾಸ್ ನಾ. ತುಮ್ಕಾಂ ಉಗ್ಡಾಸ್ ಆಸುಂಕ್ ಪುರೊ ದಾದ್ಲ್ಯಾಚೆಂ ಮನಾಶಾಸ್ತಿರ್. ಪೂಣ್ ಹೆ ಪಾವ್ಟಿಂ ಗ್ಯಾಸಾಕ್ ಜಾಂವ್, ದುದಾಕ್ ಜಾಂವ್ ವಾ ಕಾಯ್ಲಿಕ್ ಜಾಂವ್ ಹ್ಯಾ ಮನಾ ಶಾಸ್ತಿರಾಚಿ ಖಬರ್ ನಾತ್‌ಲ್ಲಿ. ಕಾಯ್ಲ್ ಕರ್‍ಪೊನ್ ಧುರೊ ಸುಟೊನ್ ಆಸಾ. ದೂದ್ ಖತ್ಕತೊನ್ ಭಾಯ್ರ್ ವೊತೊನ್, ಉರ್‌ಲ್ಲೆಂ ಕರ್‍ಪೊನ್ ಆಯ್ದಾನ್ ಕಾಳೆಂ ಕೊಟ್ಟಾಸ್ ಜಾಲಾಂ. ತಕ್ಷಣ್ ದೋನ್‌ಯಿ ಗ್ಯಾಸ್ ಬಂಧ್ ಕೆಲೆ. ತಿತ್ಲ್ಯಾರ್ ವ್ಹಡ್ಲೆಂ ಹಾತಾಂತ್ ಬೂಕ್ ಘೆವ್ನ್ ಟಿಚೆರಿನ್ ಶಿಕಯಿಲ್ಲೆಂ ಪದ್ ಚಪಾತಿ ಚಪ್ ಚಪ್, ಜಿಲೆಬಿ ಜುಂಯ್ ಜುಂಯ್, ಉಪ್ಪಿನ್‌ಕಾಯ್ ಪ್ಚ್ ಪ್ಚ್… ಚಾ ಕಾಫಿ ಕಾಲೆಂ ಡಾಡಾ ಮ್ಹಣ್ ವಿಚಾರುಂಕ್ ಭಿತರ್ ಆಯ್ಲೆಂ. ಚಾ-ಕಾಫಿ ಕರ್‍ಪಾಲಿ ಮ್ಹಳೆಂ ಹಾಂವೆಂ. ಏ ತುಕಾ ಗೊತ್ತುನಾ, ಚಾ-ಕಾಫಿ ಗಳಗಳ ಮ್ಹಣ್ ವ್ಹಡ್ಲ್ಯಾನ್ ಗಳಗಳ ಕರಿತ್ತ್ ಭಾಯ್ರ್ ಗೆಲೆಂ. ಹಾಂವ್ ಫಕತ್ ದೊನ್ ವೊರಾಂನಿ ಪುರಾಸಣೆನ್ ಆನಿ ಭುಕೆನ್ ‘ಗಳಗಳ’ ಕರ್‍ನ್ ರಡ್ಚ್ಯಾ ಸ್ಥಿತೆಕ್ ಪಾವ್‌ಲ್ಲೊಂ. ದೊನ್ ಬಿಸ್ಕಿಟ್ಯೊ ಕೆಲ್ಯೊ. ಆನಿ ಉದಕ್ ಪಿಯೆಲೊಂ. ಘರಾಚ್ ಕಾಮ್ ಕೆಲ್ಯಾರೀ ರಜಾ ಸಾಂಬಾಳ್ ನಾಸ್ತಾನಾ ಬಾಯ್ಲ್ ಮನ್ಶಾಂನಿ ಕರ್‍ಚೊ ವಾವ್ರ್, ತಾಂಚಿ ಸೊಸ್ಣಿಕಾಯ್, ಸಗ್ಳ್ಯಾ ಘರ್‍ಚೆಂ ಹಾಲ್ ಹವಾಲ್ ತಾಣಿಂ ಸಾಂಬಾಳ್ಚಿ ರೀತ್, ಪುರಾಸಣ್, ತಾನ್ ಭುಕ್ ಲೆಕಿನಾಸ್ತಾನಾ ಸರ್‍ವಾಂಕ್ ಸುದಾರ್‍ಸುಂಚಿ ರೀತ್ ಹ್ಯಾ ದೊನ್ ವೊರಾಂನಿ ಮ್ಹಾಕಾ ಸಮ್ಜಾಲ್ಲಿ. ಸರ್‍ಕಾರ್ ಘರ್ ಸಾಂಬಾಳ್ಚ್ಯಾ ಬಾಯ್ಲ್ ಮನ್ಶಾಂಕ್ ಘೊವಾನ್ ಸಾಂಬಾಳ್ ದಿಂವ್ಚೆ ತಸಲೆಂ ಕಾನೂನ್ ಕಿತ್ಯಾಕ್ ಹಾಡುಂಕ್ ಚಿಂತ್ತಾ ಮ್ಹಳ್ಳೆಂ ಮ್ಹಾಕಾ ಬರ್‍ಯಾನ್ ಸಮ್ಜಾಲೆಂ. ವೆಗ್ಗಿಂ ಘರಾ ಯೇಂವ್ಕ್ ಸಾಂಗೊಂಕ್ ಹಾಂವೆಂ ಬಾಯ್ಲೆಕ್ ಪೋನ್ ಕೆಲೆಂ. ***** Posted on October 4, 2014 May 12, 2015 ಕಮರ್ಶಿಯಲ್ ಮೊರ್‍ನ್ ಮರಣ್ ಕಶೆಂ ಯೆತಾ ಮ್ಹಣೊನ್ ಕೊಣಾಯ್ಕಿ ಕಳಿತ್ ನಾ. ಪುಣ್ ಮರಣ್ ಕೆದಾಳಾ ಆನಿ ಕಶೆಂ ಕರ್‍ಯೆತ್ ಮ್ಹಳ್ಳೊ ನಿರ್‍ದಾರ್ ದೇವ್ ಬಾಪ್ ಕರಿನಾ. ಹೆಂ ಸ್ವಾತಂತ್ರ್ ಸಂಸಾರಾಂತ್ಲ್ಯಾ ಬಾಪಾಂಕ್ ದಿಲಾಂ. ಹರ್‌ಏಕ್ ನಿರ್‍ದಾರ್ ಕೊಣಾಯ್ಕಿ ವಿಚಾರಿನಾಸ್ತಾನಾ ಕೆಲ್ಯಾರ್‌ಯಿ ಮೊರ್‍ನಾಚೊ ವೇಳ್ ಠರಾಂವ್ಕ್ ಮಾತ್ರ್ ಪಾದ್ರ್ಯಾಬ್, ಬೊಟ್ಲೆರಾಕ್, ಚಾಮಾದೊರಾಕ್, ಕಾಜಿತೊರಾಕ್ ಆನಿ ಮೊರ್‍ನಾಚ್ಯಾ ಘರ್‍ಚ್ಯಾಂಕ್ ಆಪವ್ನ್ ಪ್ರಜಾಸತ್ತಾತ್ಮಕ್ ರಿತಿನ್ ಮೀಟಿಂಗ್ ಚಲವ್ನ್ ’ಸರ್‍ವಾನುಮತೆ’ನ್ ನಿರ್‍ದಾರ್ ಘೆತಾತ್. ಆಮ್ಚ್ಯಾ ವಾಡ್ಯಾಂತ್ಲೊ ಕಾಮಿಲ್ ಕುವೆಲ್, ಕುಲ್ಶೇಕರ್ (ಕಾಕುಕು) ಸದಾಂಚೆಬರಿ ಸಾಂಜೆರ್ ಕೈಕಂಬ ಮಾರ್‍ಕೆಟಿಕ್ ಏಕ್ ಸುತ್ತು ಮಾರ್‍ನ್ ಮುಕ್ಲ್ಯಾ ಬಾರಾಕ್ ವಚೊನ್ ದೋನ್ ಸುತ್ತು ನಾಂಯ್ಟಿ ಮಾರ್‍ನ್ ಘರಾ ವಚೊನ್ ಬಸ್ತಾ ಮ್ಹಣ್ತಾನಾ ತಕ್ಲಿ ಸುತ್ತು ಯೇವ್ನ್ ಪಡ್‌ಲ್ಲೊ ಆಸ್ಪತ್ರೆಕ್‌ಯೀ ಪಾವ್ಲೊ ನಾ. ಮೊರ್‍ಚಿ ಪ್ರಾಯ್ ವ್ಹಯ್ ತರೀ ಎಕಾಚ್ಚಾಣೆ ಮೊರ್‍ಚ್ಯಾ ತಿತ್ಲಿ ಭಲಾಯ್ಕಿ ಪಾಡ್ ನಾತ್‌ಲ್ಲಿ. ಮೊರ್‍ಚೊ ವೇಳ್‌ಯಿ ಸಾಂಜೆಚೊ ನ್ಹಯ್ ಮ್ಹಣ್ಯಾಂ. ಪುಣ್ ದೆವಾಚೆಂ ವೀಸಾ ಪ್ರೊಸೆಸಿಂಗ್ ಆಫಿಸ್ ಚೊವೀಸ್ ಘಂಟೆ ಉಗ್ತೆಂ ಆಸ್ತಾ. ಕೆದಾಳಾ ಕೊಣಾಕ್ ವೀಸಾ ಧಾಡ್ತಾ ತೆಂ ತಾಕಾ ಆನಿ ತಾಚ್ಯಾ ಆಫಿಸ್ ಕಾಮೆಲ್ಯಾಂಕ್ ಮಾತ್ರ್ ಕಳಿತ್. ಕಾಮಿಲ್ ಕುವೆಲಿಚೆ ಚೊವ್ಗೀ ಪೂತ್ ಹಾಂಗಾಸರ್ ರಾವನಾಂತ್. ಜಾಯ್ತ್ಯಾ ವರ್‍ಸಾಂಥಾವ್ನ್ ಭಾಯ್ಲ್ಯಾ ಗಾಂವಾಂನಿ ಘೊಳೊನ್ ಆಸಾತ್. ಹಾಂವೆಂ ಹೆ ಫಿರ್‍ಗಜಿಕ್ ಯೇವ್ನ್ ಥೊಡಿಂ ವರ್‍ಸಾಂ ಜಾಲಿಂ ಮಾತ್ರ್ ಜಾಲ್ಲ್ಯಾನ್ ತಾಂಚೆಂ ತೋಂಡ್ ಪಳಯಿಲ್ಲೆಂ ನಾ. ರಜೆರ್ ಯೇವ್ನ್ ವೆತಾತ್ ಖಂಯ್. ಆಮ್ಕಾಂ ಫೊರಿನ್‌ಗಾರಾಂ ಖಂಯ್ ಮೆಳ್ತಾತ್? ಕುವೆಯ್ಟ್‌ಚೊ ಫಾಲ್ಯಾಂ ಪಾವ್ತಾ ಖಂಯ್, ದುಬಾಯ್‌ಗಾರಾಕ್ ದೋನ್ ದೀಸ್ ಯೇಂವ್ಕ್ ಜಾಯ್ನಾ ಖಂಯ್, ಸಾವ್ದಿಗಾರಾಕ್ ಉಣ್ಯಾರ್ ಉಣೆಂ ತೀನ್ ದೀಸ್ ಲಾಗ್ತಿತ್ ತರ್ ಖಟಾರ್‌ಗಾರ್, ಉರ್‌ಲ್ಲೆ ತೆಗೀ ಕೆದಾಳಾ ಪಾವ್ತಾತ್ ಪಳೆ ತೆದಾಳಾ ಯೇಂವ್ಕ್ ತಯಾರ್ ಖಂಯ್. ನಾ ಜಾಲ್ಯಾರ್ ಹಾಂಗಾ ಯೇವ್ನ್, ತಾಂಕಾಂ ರಾಕೊನ್ ರಾವ್ಲ್ಯಾರ್ ಟಾಯ್ಮ್ ವೇಸ್ಟ್ ಜಾತಾ ಖಂಯ್. ಹೆಂ ಸಗ್ಳೆಂ ಆಯ್ಕೊಂಕ್ ಮೆಳ್‌ಲ್ಲೆಂ ಹಾವೆಂ ಮೊರ್‍ನಾಚ್ಯಾ ಘರಾ ಗೆಲ್ಲ್ಯಾ ತೆದಾಳಾ. ಕಾಮಿಲಾಮಾಚಿ ಬಾಯ್ಲ್ ಕಾರ್‍ಮಿಣ್ ಕುವೆಲ್, ಫೊನಾರ್‌ಚ್ ಬಿಝಿ. ಎಕಾ ಪುತಾಕಡೆ ಉಲವ್ನ್ ಫೋನ್ ದವರ್‍ತಾನಾ ಆನಿ‌ಎಕ್ಲ್ಯಾಚೆಂ ಫೋನ್, ಉಪ್ರಾಂತ್ ತಿಸ್ರ್ಯಾಂಚೆಂ, ಮಾಗಿರ್ ಚವ್ತ್ಯಾಚೆಂ. ಮದೆಂ ಪಾದ್ರ್ಯಾಬಾಚೆಂ, ಚಾಮಾದೊರಾಚೆಂ, ಎರೇಂಜರಾಚೆಂ, ಕೆಟರಿಂಗ್‌ಗಾರಾಚೆಂ ತರ್, ಮದೆಂ ಮದೆಂ ಕುಂದಾಪುರ್‌ಥಾವ್ನ್, ಬೆಳ್ತಂಗಡಿ ಪರ್‍ಯಾಂತ್ ಆಸ್ಚ್ಯಾ ಕುಟ್ಮಾದಾರಾಂಚೆಂ, ಹಿತಚಿಂತಕಾಂಚೆಂ ಆನಿ ಏಕ್ ದೋನ್ ಫೊನಾಂ ರಿಣ್ಕಾರಾಚಿಂ – ವ್ಹಯ್‌ಗೀ ನೀಜ್ ಸರ್‍ಲೊಗೀ, ಫಾಲ್ಯಾಂ ಮೆಳ್ತಾ ಮ್ಹಣ್ತಾಲೊ, ಎನಿವೇ ಪೂತ್ ಯೆತಾತ್ ನ್ಹಯ್ಗಿ? ಅಸಲಿಂ ಉತ್ರಾಂ. ಮದೆಂ ಮದೆಂ ಕಾರ್‍ಮಿಣಾಮ್ಯೆಕ್ ಪುರಾಸಣ್ ಜಾತಾನಾ, ಬಾತ್‌ರುಮಾಕ್ ವಚಜೆ ಮ್ಹಣ್ ಭೊಗ್ತಾನಾ ಆನಿ ತೊಂಡಾಕ್ ಪಾನ್ಪೊಡ್ ಚೆಪ್ತಾನಾ ಗುರ್‍ಕಾರ್ ತಿಚೊ ಖರೊ ಪ್ರತಿನಿದಿ ಜಾವ್ನ್ ಫೊನಾರ್ ಉಲಯ್ತಾಲೊ. ಸಾಂಜೆರ್ ಸ ವೊರಾರ್ ಸುರು ಜಾಲ್ಲೆಂ ಫೋನ್ ರಾತಿಂ ಇಕ್ರಾ ವೊರಾಂ ಪರ್‍ಯಾಂತ್ ಚಲೊನ್‌ಚ್ ಆಸ್‌ಲ್ಲೆಂ. ಹೆಂ ಮೊರ್‍ನಾಚೆಂ ಘರ್‌ಗೀ, ಟೆಲಿಫೋನ್ ಎಕ್ಸ್‌ಚೇಂಜ್‌ಗೀ ಕಳ್ಳೆಂನಾ. ಭೆಟೊಂಕ್ ಆಯಿಲ್ಲೆ ಕಾರ್‍ಮಿಣ್ ಬಾಯೆಲಾಗಿಂ ಉಲಂವ್ಕ್ ಅವ್ಕಾಸ್ ನಾಸ್ತಾನಾ ನಿರ್‍ಜೀವ್ ಕುಡಿಕ್ ಕೀಸ್ ದೀವ್ನ್, ವಾತ್ ಪೆಟವ್ನ್ ಪಾಟಿಂ ವೆತಾಲೆ. ಧಾ ವೊರಾರ್ ಐಸಾಗಾರ್ (ಮೊರ್‍ಚುವರಿಚೆ) ಯೇವ್ನ್ ನಿದೊನ್ ಆಸ್‌ಲ್ಲ್ಯಾ ಕಾಮಿಲ್ ಕುವೆಲಿಕ್ ಉಟಯ್ನಾಸ್ತಾಂ ನಿದೊನ್ ಆಸ್‌ಲ್ಲ್ಯಾ ಸ್ಪೆಚರಾಚೆರ್‌ಚ್ ದವರ್‍ನ್ ಅಂಬುಲೆನ್ಸಾರ್ ಘಾಲ್ನ್ ವ್ಹರ್‍ನ್ ಗೆಲೆ. ಐಸ್ ಮ್ಹಣ್ತಾನಾ ಕಡ್ಕಡ್ತಾಲೊಯ್ ಮ್ಹಜ್ಯಾ ಮೊಗಾ… ಆನಿ ತೀನ್ ದೀಸ್ ಪುಣಿ ಐಸಾಂತ್ ತುವೆಂ ನಿದಜೆ ಪಡ್ಲೆಂಮೂ? ಅಯ್ಯೊ ಸೊಮ್ಯಾ… ಅಯ್ಯೊ! ಕಾರ್‍ಮಿಣ್ ಬಾಯ್ ರಿಸೀವರ್ ಇಲ್ಲ್ಯಾ ವೆಳಾಕ್ ಕಾನಾಥಾವ್ನ್ ಪಯ್ಸ್ ದವರ್‍ನ್ ಬೊಬಾಟಿಲಾಗ್ಲಿ. ತಿತ್ಲ್ಯಾಚ್ ವೆಗಾನ್ ಪರ್‍ತ್ಯಾನ್ ರಿಸೀವರ್ ಕಾನಾಂಕ್ ದವರ್‍ನ್ ಉಲಯ್ಲಾಗ್ಲಿ, ಇನ್ಶೂರೆನ್ಸಾಚಿಂ ಪೇಪರಾಂ ಖಂಯ್ ದವರ್‍ಲ್ಯಾಂತ್ ಮ್ಹಾಕಾ ಕಿತೆಂ ಕಳಿತ್ ಪುತಾ? ಗುಜ್ರಿಚ್ಯಾ ಮಾಪ್ಳ್ಯಾಕ್ ಖಂಡಿತ್ ಚುಕೊನ್ ತರೀ ವೆಚಿಂ ನಾಂತ್. ಪೇಪರಾಂ ದಿತಾನಾ ಕನ್ನಡ, ಕೊಂಕ್ಣಿ, ಇಂಗ್ಲಿಶ್ ಮ್ಹಣೊನ್ ವಿವಿಂಗಡ್ ಕರ್‍ನ್ ಶಿಸ್ತೆನ್ ದಿತಲೊ. ಶಿಸ್ತೆಚೊ ಶಿಪಾಯ್‌ರೆ ತುಜೊ ಬಾಪುಯ್… ಶಿಸ್ತ್ ಚುಕ್ತಾಲೊ ತರ್ ಸಾಂಜೆರ್ ಮಾತ್ರ್… ಖಂಯ್ ಪುಣೀ ಆಸ್ತೆಲಿಂ… ಪುತಾಂಕ್ ಸರ್‍ವಾನುಮತೆಕ್ ಹಾಡುಂಕ್ ಸಾದ್ಯ್ ನಾಸ್ತಾನಾ ಕಾರ್‍ಮಿಣ್ ಬಾಯ್ ಸಕ್ಡಾಂಕ್‌ಯಿ ಮ್ಹಣಲಾಗ್ಲಿ, ತುಮ್ಚೆಂ ಎಕ್ಲೆಕ್ಲ್ಯಾಚೆಂ ಆಯ್ಕೊಂಕ್ ಮ್ಹಾಕಾ ಜಾಯ್ನಾ. ತುಮಿ ಎಕಾಮೆಕಾ ಉಲಯಾ ಆನಿ ಮ್ಹಾಕಾ ಫಾಲ್ಯಾಂ ಸಕಾಳಿಂ ಫೋನ್ ಕರಾ… ತಿತ್ಲ್ಯಾರ್ ಪಾದ್ರ್ಯಾಬಾಚೆಂ ಫೋನ್ ಆಯ್ಲೆಂ. ಪಳೆ ಮಿಸೆಸ್ ಕುವೆಲ್ಲೊ… ಮೊರ್‍ನ್ ಕೆದಾಳಾ ಮ್ಹಣೊನ್ ಫಾಲ್ಯಾಂ ಸಕಾಳಿಂ ಭಿತರ್ ನಿರ್‍ದಾರ್ ಕರಿಜೆ. ಮ್ಹಜೆಂ ಶೆಡ್ಯೂಲ್‌ಯಿ ಟಾಯ್ಟ್ ಆಸಾ. ಕಾಜಿತೊರ್ ಯೂತ್ ಮೆಂಬರಾಂ ಸಂಗಿಂ ಗೋವಾ ಪಿಕ್ನಿಕಾಕ್ ಭಾಯ್ರ್ ಸರ್‍ಲಾ. ರಿಟಾಯರ್‍ಡ್ ಸಯ್ರೊ ಪಾದ್ರ್ಯಾಬ್ ಎಕ್ಸಾಮ್ ಬರವ್ನ್ ಆಸಾ. ಬೊಟ್ಲೆರ್ ಫೆಸ್ತಾಕ್ ಗೆಲ್ಲೊ ಯೇಂವ್ಕ್ ನಾ. ಮ್ಹಜಿ ಡಾಯ್ರಿ ಖಂಯ್ ದವರ್‍ಲ್ಯಾ ಕಳಿತ್ ನಾ. ಮಿರ್‍ಸಾಂಗೆಚ್ಯಾ, ತಾಂದ್ಳಾಚ್ಯಾ ಡಬ್ಬ್ಯಾಂನಿ ಸಗ್ಳೆಂ ಸೊದ್ಲೆಂ… ದೆಕುನ್ ಯು ನೊ… ಆತಾಂ ಹಾಂವ್ ನಿದೊಂಕ್ ವೆತಾಂ… ಸಕಾಳಿಂ ಧಾ ವೊರಾಂ ಉಪ್ರಾಂತ್ ಯೆವ್ಯೆತ್. ಗುಡ್ ನಾಯ್ಟ್. ಥೊಡಿಂ ಬಾಯ್ಲ್ ಮನ್ಶಾಂ ಯೇವ್ನ್ ಥಂಯ್ ವೊಗೆಚ್ ಬಸೊನ್ ಆಸ್‌ಲ್ಲಿಂ. ಕಾರ್‍ಮಿಣ್ ಬಾಯ್ ಫೊನಾರ್‌ಚ್ ಆಸ್‌ಲ್ಲ್ಯಾನ್ ತಾಂಕಾಂ ಉಲಂವ್ಕ್ ಅವ್ಕಾಸ್ ಮೆಳ್ಳೊನಾ. ತಿಣೆ ಫೋನ್ ದವರ್‌ಲ್ಲ್ಲೆಂಚ್ ತಿಕಾ ವಚೊನ್ ತಿಂ ಪೊಟ್ಲುನ್ ಧರಿಲಾಗ್ಲಿಂ. ಎಕಾಚ್ಚಾಣೆ ರಡಲಾಗ್ಲಿಂ, ಬೊಬಾಟಿಲಾಗ್ಲಿಂ. ಕಾಮಿಲಾಬಾಚೆಂ ‘ಗುಣಗಾಣ’ ಸುರು ಜಾಲೆಂ. ಥೊಡ್ಯೊ ಕಿಂಕ್ರಾಟ್ಯೊಯಿ ಆಸ್‌ಲ್ಲ್ಯೊ. ಮೊರ್‍ನಾಚೆಂ ಘರ್ ಮ್ಹಳ್ಯಾರ್ ಅಶೆಂ ಆಸಜೆ… ಫೊನಾಚೊ ಆವಾಜ್ ಪಾವನಾ, ರಡ್ಣೆಂ ವಿಳಾಪ್‌ಯಿ ಆಸಜೆ. ಹಾಂವ್ ಭಾಯ್ರ್ ಸರ್‍ಲೊಂ. ಸಕಾಳಿಂ ಜಾಲ್ಲ್ಯಾ ಮೀಟಿಂಗಾಂತ್ ಮೊರ್‍ನ್ ತೀನ್ ದಿಸಾಂ ಉಪ್ರಾಂತ್ ಸನ್ವಾರಾ ಸಾಂಜೆರ್ ತೀನ್ ವೊರಾರ್ ಮ್ಹಣೊನ್ ’ಸರ್‍ವಾನುಮತೆ’ನ್ ಫಿಕ್ಸ್ ಕೆಲೆಂ. ದುಬಾಯ್‌ಗಾರ್ ಸಕಾಳಿಂ ಸ ವೊರಾರ್ ಡಾಯ್ರೆಕ್ಟ್ ಬಜ್ಪ್ಯಾಂ ಉಬೊನ್ ಯೆತಾ ತರ್, ಕುವೆಯ್ಟ್‌ಗಾರ್ ಆನಿ ಖಟಾರ್‌ಗಾರ್ ಮುಂಬಯ್ ವಿವಿಂಗಡ್ ವಿಮಾನಾಂನಿ ಯೇವ್ನ್, ಮಾಗಿರ್ ಎಕಾಚ್ ವಿಮಾನಾರ್ ಹಾಂಗಾ ಯೇವ್ನ್ ಧಾ ವೊರಾರ್ ದೆಂವ್ತಾತ್ ಖಂಯ್. ಸಾವ್ದಿಗಾರ್ ಬೆಂಗ್ಳುರ್ ಯೇವ್ನ್ ಥಂಯ್‌ಥಾವ್ನ್ ಬಸ್ಸ್ ಧರ್‍ನ್ ಯೆತಾ ಖಂಯ್. ಬೆಂಗ್ಳುರ್ ಥಾವ್ನ್ ವಿಮಾನ್ ಕಿತ್ಯಾಕ್ ಮ್ಹಣ್ಚ್ಯಾ ತಾಚ್ಯಾ ವಾದಾಕ್ ಮೊರ್‍ನಾವೆಳಿಂ ಪ್ರತಿವಾದ್ ಚಲಂವ್ಕ್ ಜಾಯ್ನಾ. ಕೊಣಾಯ್ಚ್ಯೊಯ್ ಬಾಯ್ಲೊ ಯೇನಾಂತ್ ಮ್ಹಳ್ಳಿ ಏಕ್ ವಿಶೇಸ್ ಗಜಾಲ್ ತರೀ ಹರ್‌ಎಕ್ಲ್ಯಾಂನಿ ಕಾರಣಾಂ ದಿಲ್ಯಾಂತ್: ರಜಾ ನಾ, ಭುರ್‍ಗ್ಯಾಂಚೆಂ ಇಸ್ಕೊಲ್, ತಾಪ್ ಆನಿ ಶೆಳ್, ಟಿಕೆಟ್ ಮೆಳೊಂಕ್ ನಾ… ಇತ್ಯಾದಿ. ಕಾರಣಾಂಕ್ ಕಾರಣಾಂ ಸೊದ್ಚೆಂ ಪಿಶೆಪಣ್ – ತೆಂಯ್ ಮೊರ್‍ನಾ ವೆಳಾರ್ ಸಾರ್‍ಕೆಂ ನ್ಹಯ್. ಮೊರ್‍ನಾಚ್ಯಾ ಮಿಸಾಕ್ ಸಬಾರ್ ಲೋಕ್ ಆಸ್‌ಲ್ಲೊ. ಭಾಯ್ರ್ ರಾವ್‌ಲ್ಲ್ಯಾಂಕ್ ಮೀಸ್ ಕೊಣೆಂ ಕೆಲೆಂ, ಶೆರ್‍ಮಾಂವ್ ಕೊಣಾಚೊ, ಭುಜಾವಣ್ ಕೊಣೆಂ ದಿಲಿ, ಖಂಚೆಂಯ್ ಕಳನಾತ್‌ಲ್ಲೆಂ. ಮೊರ್‍ನಾ ಪೇಟ್ ಖಂಯ್ ದವರ್‍ಲ್ಯಾ ತೆಂಯ್ ಕಳಿತ್ ನಾ. ಕೋಣ್ ಮೆಲಾ ಮ್ಹಣೊನ್ ಕಳಿತ್ ನಾಸ್ತಾನಾ ಮೊರ್‍ನಾಕ್ ಆಯಿಲ್ಲೆಯ್ ಅಸ್ತಾತ್. ಇಗರ್‍ಜಿ ಯಾ ಸಿಮಿಸ್ತ್ರಿ ಭೊಂವ್ತಣಿ ಪಾಶಾರ್ ಜಾತಾನಾ ಇಲ್ಲೊ ವೇಳ್ ಆಸಾ ತರ್ ತೆ ಟಾಯ್ಮ್‌ಪಾಸ್ ಕರುಂಕ್ ಮೊರ್‍ನಾಕ್ ಯೆತಾತ್. ಆಕೆರಿ ಮ್ಹಣಾಸರ್ ರಾವ್ತಾತ್. ತೆ ಫೊಂಡಾಕ್ ಘಾಲ್ಚೆ ಮಾತ್ಯೆಕ್ ಹಾತ್ ಘಾಲಿನಾಂತ್ ತರೀ ಅಂಬಾಡೆ ಆನಿ ಕಾಪ್ಯೆಕ್ ಹಾತ್ ಲಾಯ್ತಾತ್. ಮೊರ್‍ನ್ ಭಾಯ್ರ್ ಆಯ್ಲೆಂ… ಸಿಮಿಸ್ತ್ರಿ ಕುಶಿಕ್ ಪುರ್‍ಶಾಂವ್ ಗೆಲೊ. ಆಮಿ ‘ಹಿಂದುಳಿದ ವರ್‍ಗಾ’ಚೆ ಮ್ಹಣ್ಜೆ ಇಗರ್‍ಜಿಂತ್ ಪಾಟ್ಲ್ಯಾನ್ ಬಸ್ಚೆ, ಪುರ್‍ಶಾಂವಾಕ್ ಸೆರ್‍ವಲ್ಯಾಂವ್. ಆಮ್ಚೆ ಮುಕಾರ್ ಪುರ್‍ಶಾಂವಾಂತ್ ಆಸ್‌ಲ್ಲೆ ಪಾದ್ರ್ಯಾಬ್, ಆಲ್ತಾರ್ ಭುರ್‍ಗೆ, ಗುರ್‍ಕಾರ್, ಕುಟ್ಮಾಚೆ, ಸಂಗ್-ಸಂಸ್ತ್ಯಾಚೆ ಹುದ್ದೆದಾರ್, ರೀಣ್ ದಿಲ್ಲೆ, ಕಂತ್ರಾಟ್‌ದಾರ್, ಸಿಮೆಂಟ್‌ಗಾರ್, ರಿಟಾಯರ್‍ಡ್ ಜಾಲ್ಲಿಂ ಕೊಯರ್‌ಗಾರಾಂ ಅಶೆಂ. ಆಮ್ಚ್ಯಾ ಉಪ್ರಾಂತ್ ‘ಪೊರ್‍ಟಿಕೊ ಕ್ರಿಸ್ತಾಂವ್’ (ಪೊಕ್ರಿ) ಮ್ಹಳ್ಯಾರ್ ಸದಾಂಚ್ ಇಗರ್‍ಜಿ ಭಾಯ್ರ್ ಮಾತ್ರ್ ತಂಬು ಮಾರ್‍ಚೆ ಸೆರ್‍ವಲೆ. ಪುರ್‍ಶಾಂವ್ ಕಸೊಯ್ ಫೊಂಡಾ ಸರ್‍ಶಿನ್ ಪಾವ್ಲೊ. ಮಾಗ್ಣಿಂ ರಜಾರಾಂ ಜಾಲಿಂ. ರಡ್ಚಿಂ ರಡ್ಲಿಂ. ದುಕಾಂ ಯೇನಾತ್‌ಲ್ಲಿಂ ವೊಗೆಚ್ ರಾವ್ಲಿಂ. ದುಕಾಂ ಯೇನಾತ್ಲ್ಯಾರ್‌ಯಿ ದುಕಾಂ ದಾಕಯ್ಜೆ ಮ್ಹಣ್ ಭೊಗ್‌ಲ್ಲಿಂ ಟಿಶ್ಯುಂತ್ ನಾಕ್ ಘಸ್ಟುನ್, ರಡ್ಣ್ಯಾಚೊ ಆವಾಜ್ ಹಾಡ್ನ್, ಕಾಳೆಂ ವೊಕ್ಲ್ ದೊಳ್ಯಾಂ ವಯ್ರ್ ವೊಡಿಲಾಗ್ಲಿಂ. ಹೆ ದೊಳೆ ಮಸ್ತು ಡೇಂಜರಸ್. ದೊಳ್ಯಾಂನಿ ಭೊಗ್ಣಾಂ ದಿಸ್ತಾತ್. ಚಾರ್ ಜಣ್ ತರ್‍ನಾಟೆ ಫೊಂಡಾ ಭೊಂವ್ತಣಿ ಎಕ್‌ಚ್ ಪಾವ್ಟಿಂ ಪ್ರತ್ಯಕ್ಶ್ ಜಾಲೆ. ತಕ್ಲೆಕ್ ಹಾತ್ ಮಾರ್‍ನ್ ರಡಲಾಗ್ಲೆ. ಹೆಂ ರಡ್ಣೆಂ ಪಾಂಚ್ ಮಿನುಟಾಂ ಪ್ರಾಸ್ ಚಡ್ ಚಲ್ಲೆಂ. ಹಾಂವ್ ವಿಚಲಿತ್ ಜಾಲೊಂ. ಹಾಂವ್ ಮೆಲ್ಲ್ಯಾ ಮನ್ಶಾಕ್ ಕೊಣೀ ನ್ಹಯ್ ತರೀ ಏಕ್ ವಾಡ್ಯಾಗಾರ್, ಹಿತಚಿಂತಕ್ ಆನಿ ತಾಚೆಪ್ರಾಸ್ ಚಡ್ ಜಾವ್ನ್ ಏಕ್ ಮನಿಸ್. ಮ್ಹಾಕಾಯಿ ದುಕಾಂ ಆಯ್ಲಿಂ. ಹಾಂವೆಂ ತುವಾಲೊ ಸೊದ್ಲೊ. ತೊ ತುವಾಲೊ ಭಿಜ್ಲೊ. ತ್ಯಾ ತರ್‍ನಾಟ್ಯಾಂನಿ ರಡ್ಣೆಂ ವಿಳಾಪ್ ಮುಗ್ದಿತಾನಾ ಹಾಂವ್ ತಾಂಚೆ ಸಾಮ್ಕಾರ್ ಗೆಲೊಂ ಆನಿ ವಿಚಾರ್‍ಲೆಂ – ಮೊಗಾಚ್ಯಾಂನೊ… ತುಮ್ಚೆಂ ರಡ್ಣೆಂ ಪಳೆವ್ನ್ ಮೆಚ್ವಲೊಂ… ಕೋಣ್ ತುಮಿ? ಖಂಡಿತ್ ಜಾವ್ನ್ ಮೆಲ್ಲ್ಯಾ ಮನ್ಶಾಚೆ ಪೂತ್ ನ್ಹಯ್. ತುಮಿ ಮಸ್ತು ತರ್‍ನಾಟೆ ದಿಸ್ತಾತ್.” ತಾಂತ್ಲೊ ಎಕ್ಲೊ ಮ್ಹಣಾಲೊ, ಕೆಟರಿಂಗ್‌ಗಾರಾಕಡೆ ವಿಚಾರ್. ಕೆಟರಿಂಗ್‌ಗಾರಾಕ್ ಖಂಯ್ ಸೊದ್ಚೆಂ? ಹಾಂವ್ ವೊಗೆಚ್ ರಾವ್ಲೊಂ. ತಿತ್ಲ್ಯಾರ್ ಚಾರ್ ಜಣ್ ಮದ್ಲೆ ಪ್ರಾಯೆಚೆ ಫೊಂಡಾಲಾಗಿಂ ರಾವೊನ್ ಮೊರ್‍ನಾಚಿ, ಮೊರ್‍ನಾ ಪೆಟೆಚಿ ತಶೆಂಚ್ ಭೊಂವ್ತಣೆಚಿ ಫೊಟೊ ಕಾಡಿಲಾಗ್ಲೆ. ತಾಂಚ್ಯಾ ದೊಳ್ಯಾಂನಿ ದುಕಾಂ ನಾಂತ್. ಫೊಟೊಗ್ರಾಫರಾಂಚ್ಯಾ ದೊಳ್ಯಾಂನಿ ದುಕಾಂ ಯೆಂವ್ಚಿಂ ತರೀ ಕಶಿಂ? ಪುಣ್ ಚಾರ್ ಫೊಟೊಗ್ರಾಫರ್? ತೆಂಯ್ ಸಾಂಗಾತಾ? ಹ್ಯಾ ಚಾರ್ ಜಣಾಂಕಡೆ ಉಲಂವ್ಚೆಂ ತರೀ ಕಶೆಂ? ಬೊವ್‌ಶಾ ಎಕ್ಲೊ ಇಂಡಿಯನ್ ಎಕ್ಸ್‌ಪ್ರೆಸಾಚೊ, ಎಕ್ಲೊ ಟೈಮ್ಸ್ ಆಫ್ ಇಂಡಿಯಾಚೊ, ಎಕ್ಲೊ ಉದಯವಾಣಿಚೊ, ಆನಿ‌ಎಕ್ಲೊ ವಿಜಯ ಕರ್ನಾಟಕಾಚೊ ಆಸ್ತಲೊ. ಪಯ್ಸ್ ಥಾವ್ನ್ ಆನಿ‌ಎಕ್ಲೊ ಫೊಟೊ ಕಾಡ್ತಾಲೊ. ತೊ ಪಾಪ್ ದಿಸ್ತಾಲೊ. ಹಾಂವ್ ತಾಚೆಲಾಗಿಂ ಗೆಲೊಂ. ಆನಿ ವಿಚಾರ್‍ಲೆಂ, ತುಂ ಕೋಣ್ ಸಾಯ್ಬಾ? ತೊ ಮ್ಹಣಾಲೊ, ಹಾಂವ್ ಫೊಟೊಗ್ರಾಫರ್, ಒಫಿಶಿಯಲ್ ಫೊಟೊಗ್ರಾಫರ್, ತುಕಾ ದೊಳೆ ದಿಸನಾಂತ್‌ಗೀ?” ತರ್ ತೆ ಕೋಣ್ ಚಾರ್ ಜಣ್ ಸಾಂಗಾತಾ ಫೊಟೊ ಕಾಡ್ತಾತ್? ತೆ ಮೆಲ್ಲ್ಯಾ ಮನ್ಶಾಚೆ ಪೂತ್, ಯಾನೆ ಕಾಮಿಲ್ ಕುವೆಲ್ಲೊಚೆ ಭುರ್‍ಗೆ… ತೆ ಮೊರ್‍ನಾಚಿ ಫೊಟೊ ಕಾಡ್ನ್ ಆಸಾತ್. ಎಕ್ಲ್ಯಾಕಡೆ ಕ್ಯಾನನ್ ಕೆಮರಾ ತರ್ ದುಸ್ರ್ಯಾಕಡೆ ಕೊಡಾಕ್, ತಿಸ್ರ್ಯಾಕಡೆ ನಿಕೊನ್ ತರ್ ಚವ್ತ್ಯಾಕಡೆ ಸೋನಿ… ತೆ ಮೊರ್‍ನಾಚಿ ಫೊಟೊ ಕಾಡ್ನ್ ಆಸಾತ್ ತರ್ ತುಂ ಕಿತೆಂ ಕರ್‍ತಾಯ್?” “ತೆ ಮೊರ್‍ನಾಚಿ ಫೊಟೊ ಕಾಡ್ನ್ ಆಸಾತ್ ತರ್ ಹಾಂವ್ ತಾಂಚಿ ಫೊಟೊ ಕಾಡ್ನ್ ಆಸಾಂ. ಮ್ಹಾಕಾ ಇತ್ಲೆಂ ಮಾತ್ರ್ ಕಾಮ್.” ಪುಣ್ ಸಗ್ಳ್ಯಾ ಮೊರ್‍ನಾಚಿ ಫೊಟೊ ತುಕಾಚ್ ಕಾಡ್ಯೆತಿ ನ್ಹಯ್ಗಿ? ಕಾಡ್ಯೆತಿ, ಪುಣ್ ತಾಂಚೆಲಾಗಿಂ ಕೆಮರಾ ಆಸಾತ್ ಆನಿ ತಾಂತಾಂಚ್ಯಾ ಬಾಯ್ಲಾಂಕ್ ದಾಕಂವ್ಕ್ ಆಸ್ತೆಲೆಂ. ಇಟ್ ಈಸ್ ವೆರಿ ಕಾಮನ್ ದೀಸ್ ಡೇಸ್. ವ್ಹಯ್ ಹೆಂ ಸಗ್ಳೆಂ ಕಾಮನ್. ಮೆಲ್ಲ್ಯಾಚೆ ಪೂತ್ ಕೆಮರಾಮನ್ ಜಾಲ್ಯಾತ್. ತಾಂಚಿ ಫೊಟೊ ದುಸ್ರೊ ಕಾಡ್ತಾ. ತಾಂಕಾಂ ಫೊಟೊ ದಾಕಂವ್ಕ್ ತಾಂಚ್ಯಾ ಬಾಯ್ಲಾಂಕ್ ಶಿವಾಯ್ ಆಮ್ಚೆಂ ತಸ್ಲ್ಯಾ ಭಾಯ್ಲ್ಯಾಂಕ್ ನ್ಹಯ್. ಹಾಂವ್ ಕೆಟರಿಂಗ್‌ಗಾರಾಕಡೆ ಗೆಲೊಂ. ಅಳೆ ಸಾಯ್ಬಾ ಕೆಟರಿಂಗ್‌ಗಾರಾ, ತುಜ್ಯಾ ಅಂಬಾಡ್ಯಾಚೊ ಅಬಿಮಾನಿ ಹಾಂವ್. ಥಂಯ್ ಚಾರ್ ಜಣ್ ಹರ್‍ದೆಂ ಬಡವ್ನ್ ಥೊಡೊ ವೇಳ್ ರಡ್ತಾಲೆ. ಉಪ್ರಾಂತ್ ಮಾಯಾಕ್ ಜಾಲೆ. ವಿಚಾರ್‌ಲ್ಲ್ಯಾಕ್ ತುಜೆಕಡೆ ಉಲಂವ್ಕ್ ತಾಂಣಿ ಸಾಂಗ್ಲೆಂ. ಸಾಂಗ್ ಮ್ಹಾಕಾ ಗಜಾಲ್ ಕಿತೆಂ? ಹಾಂವೆಂ ವಿಚಾರ್‍ಲೆಂ. ಅಳೆ ಸಾಯ್ಬಾ… ಸತ್ತ್ ಸಾಂಗ್ತಾಂ, ಸಾಂಗನಾ ಜಾಲ್ಯಾರ್‌ಯೀ ಜಾಯ್ನಾ. ಮ್ಹಜ್ಯಾ ನವೆಸಾಂವಾಕ್ ತುವೆಂಯ್ ಬಿಸ್ನೆಸ್ ದೀಜೆ. ಅಳೆ ಕಾಜಾರಾಚ್ಯಾ ಕೆಟರಿಂಗಾಬರಿ ಹಾಂಗಾ ಲೆಫ್ಟ್‌ರಾಯ್ಟ್ ರಾಯ್ಟ್‌ಲೆಫ್ಟ್ ಮಾರ್‍ಚಿಂಗ್ ನಾ. ಕೇಕ್ ನಾ, ವಾಯ್ನ್ ನಾ, ಸೊರೊ ನಾ. ಕೊಂಬ್ಯೆಚೆ ಪಾಂಯ್ ನಾಂತ್, ವೆಫರ್‍ಸ್ ನಾ. ಫಕತ್ ಅಂಬಾಡೆ ಕಾಫಿ ಮೊರ್‍ನಾ ವೆಳಾರ್ ತರ್ ಸಾಂಜೆರ್ ಶಿತ್ ಕಡಿ… ಹ್ಯಾ ವೇಯ್ಟರಾಂಕ್ ಚಡ್ ಕಾಮ್ ನಾ. ತರೀ ಪಯ್ಶೆ ದೀಜೆ. ದೆಕುನ್ ಮೊರ್‍ನಾ ಕೆಟರಿಂಗಾಂತ್ ರಡ್ಣೆಂ ಜಾಯ್ ತರ್ ಎಕಾ ಮನ್ಶಾಕ್ ಪನ್ನಾಸ್ ರುಪಯ್ ಮ್ಹಣೊನ್ ಸಾಂಗ್‌ಲ್ಲೆಂ. ಹಾಂವೆಂ ಹಾಂಗಾ ಅಂಬಾಡೆ ಮಾಂಡ್ತಾನಾ ಮ್ಹಜೆ ವೇಯ್ಟರ್ ಫೊಂಡಾಲಾಗಿಂ ವಚೊನ್ ರಡ್ಣೆಂ ವಿಳಾಪ್ ಕರ್‍ತಾತ್. ತಾಂಕಾಂ ಪಂಚ್ವೀಸ್ ರುಪಯ್ ಚಡ್ತಿಕ್ ದಿಲ್ಯಾರ್ ಜಾಲೆಂ. ನಾ ತರ್ ಮೊರ್‍ನಾ ವೆಳಾ ಕೋಣ್ ರಡ್ತಾತ್? ಇಲ್ಲೊ ವೇಳ್ ರಡ್ಲ್ಯಾ ಉಪ್ರಾಂತ್ ಹೆ ವೇಯ್ಟರ್‍ಸ್ ಪಾಟಿಂ ಯೆತಾತ್ ಆನಿ ವಸ್ತುರ್ ಬದ್ಲುನ್ ಅಂಬಾಡೆ ವಾಂಟ್ತಾತ್ ಮ್ಹಣಾಲೊ ಕೆಟರಿಂಗ್ ಕಂಪ್ಣೆಚೊ ಮ್ಹಾಲಕ್. ತಾಣೆ ಕಾರ್‍ಡ್‌ಯಿ ಮ್ಹಾಕಾ ದಿಲೆಂ. ‘ಅಂಬಾಡೆ ಕೆಟರರ್‍ಸ್ ಆನಿ ವೀಪರ್‍ಸ್’. ನವೆಂಚ್ ನಾಂವ್. ಮೊರ್‍ನಾ ಘೊಂಡಾಲಾಗಿಂ ದೀಶ್ಟ್ ದವರ್‍ನ್‌ಚ್ ಆಸ್‌ಲ್ಲೊಂ. ಮಾಗ್ಣೆಂ ಮುಗ್ದಾಲೆಂ, ಮೊರ್‍ನ್ ಘೊಂಡಾಕ್ ದೆಂವಯ್ಲೆಂ. ಪುಣ್ ಪುತಾಂನಿ ಕೆಮರಾ ದೆಂವಯ್ಲೆನಾಂತ್. ಕಾರ್‍ಮಿಣ್ ಬಾಯ್ ರಡಲಾಗ್ಲಿ. ತಿಣೆ ಆದ್ಲ್ಯಾ ದಿಸಾಚ್ ರಿಹರ್‍ಸಲ್ ಕೆಲ್ಲ್ಯಾನ್ ತಿಕಾ ರಡೊಂಕ್ ತ್ರಾಸ್ ಜಾಲೆನಾಂತ್. ತಿ ರಡ್ತಾನಾಂಯ್ ಪೂತ್ ಭುಜಂವ್ಕ್ ಗೆಲೆನಾಂತ್. ತಿಚಿ ಸೊಬಿತ್ ಫೊಟೊ ಕಾಡಿಲಾಗ್ಲೆ. ಫೊಂಡಾ ವಯ್ರ್ ಮಾತಿ ಪಡ್ತಾನಾ ಪುತಾಂಚೆ ಕೆಮರಾ ತೇಜ್ ಜಾಲೆ. ಸಗ್ಳೆಂ ಧಾಂಪ್ತಾನಾ ಸ್ತಬ್ದ್ ಜಾಲೆ. ಎಕ್ಲ್ಯಾ ಪುತಾನ್ ಮೊಬಾಯ್ಲ್ ಕಾಡ್ಲೆಂ – ಡಿಯರ್ ಎವ್ರಿತಿಂಗ್ ಇಸ್ ಒವರ್ ಹಿಯರ್… ಹಾಂವ್ ಸಕಾಳಿಂಚ್ಯಾ ಫ್ಲಾಯ್ಟಾರ್‌ಚ್ ಪಾಟಿಂ ಯೆತಾಂ… ಟೇಕ್ ಕೇರ್ ಮ್ಹಣಾಲೊ. ಆದಿಂ ತುತ್ತುರಿಚ್ಯಾ ಆವಾಜಾನ್ ಸ್ವಾಗತ್ ಜಾತಾಲೊ. ಬ್ಯಾಂಡಾಚ್ಯಾ ಆವಾಜಾನ್ ಮೊರ್‍ನ್ (ಮಿಲಿಟ್ರಿಚೆಂ ತರ್ ಬಂದುಕೆಚ್ಯಾ ಆವಾಜಾನ್) ಜಾತಾಲೆಂ. ಹೆಂ ಮೊರ್‍ನ್ ಮೊಬಾಯ್ಲಾಚ್ಯಾ ಆವಾಜಾನ್ ಆಕೆರ್ ಜಾಲೆಂ. ಮೊರ್‍ನ್ ಸಿಮಿಸ್ತ್ರಿಕ್ ಹಾಡ್‌ಲ್ಲ್ಯಾ ತವಳ್‌ಥಾವ್ನ್ ನಿಮಾಣಿ ಮಾತಿ ಪಡ್ತಾ ಪರ್‍ಯಾಂತ್ ಮೊಬಾಯ್ಲಾಂಚೊ ಆವಾಜ್. ವಿವಿಂಗಡ್ ಟ್ಯೂನ್… ಭಾಗಿ ತುಂ ಕಾಮಿಲಾ… ಪಾದ್ರ್ಯಾಬ್ ಸಾಂಗ್ತಾತ್ ಮೊಬಾಯ್ಲ್ ಸೈಲೆನ್ಸಾರ್ ದವರಾ… ಪುಣ್ ಪಾದ್ರ್ಯಾಬಾಕ್‌ಚ್ ಸೈಲೆನ್ಸಾರ್ ದವರ್‍ತಾತ್ ಹೆ. ಪಾದ್ರ್ಯಾಬಾಕ್‌ಯೀ ಏಕ್ ಫೊನ್ ಹ್ಯಾ ಮೊರ್‍ನಾ ವೆಳಾರ್ ಆಯ್ಲೆಂ. ಹಾಂವ್ ಬೊಟ್ಲೆರ್ ಬಾಬಿ ಉಲಯ್ತಾಂ ಫಾದರ್. ಹಾಂವ್ ಪಾಟಿಂ ಪಾವ್ಲಾಂ. ತುಮ್ಚಿ ಡಾಯ್ರಿ ಹಾವೆಂ ಲಿಪೊನ್ ದವರ್‍ಲ್ಯಾ ಮ್ಹಣೊನ್ ತುಮಿ ಖಬರ್ ಕೆಲ್ಲಿ ಮ್ಹಣೊನ್ ವಾಚ್‌ಮ್ಯಾನ್ ಸಾಂಗ್ತಾಲೊ. ಡಾಯ್ರಿ ತುಮ್ಚ್ಯಾ ಟೇಬಲಾರ್‌ಚ್ ಆಸಾ. ಭೆಶ್ಟೆಂ ಖಬ್ರೊ ಕರ್‍ತಾತ್ ತುಮಿ. ಹಾಂವ್ ಘರಾ ವೆತಾನಾ ಫ್ರಿಜ್ಜಾಂತ್ ಕಾರಾಣ್ಯಾಚಿ ಚೆಟ್ಣಿ ಕರ್‍ನ್ ದವರ್‍ನ್ ಗೆಲ್ಲೊಂ. ತುಮ್ಕಾಂ ಖಾಂವ್ಕ್ ಸಾಂಗ್‌ಲ್ಲಿ ತರೀ ತುಮಿ ಖೆಲಿನಾ. ದೆಕುನ್ ತುಮ್ಕಾಂ ಉಡಾಸ್ ಉಣೊ. ರಾತಿಂ ಶಿತ್ ಮಾತ್ರ್ ಕೆಲಾಂ… ನಿಸ್ತೆಂ ಕರುಂಕ್ ಫುರ್‍ಸತ್ ನಾ. ಮೊರ್‍ನಾಘರಾ ಕಾಣ್ಯಾಂಚೆಂ ನಿಸ್ತೆಂ ಖಂಯ್. ಗುರ್‍ಕಾರಾಕ್ ಸಾಂಗಾ ಇಲ್ಲೆ ಬಾಂದುನ್ ಧಾಡುಂಕ್. ಬೊಟ್ಲೆರಾಚೆಂ ಫೊನ್ ತೆಂ. ಒಕೆ ಬಾಬಿ… ಫಾಲ್ಯಾಂಥಾವ್ನ್ ಕಾರಾಣ್ಯಾಚಿ ಚೆಟ್ಣಿ ಖಾತಾಂ. ಶುಗರ್‌ಲೆಸ್ ಚ್ಹಾ ಕರ್‍ನ್ ದವರ್. ಗುರ್‍ಕಾರಾಮಾಕ್ ಕಾಣ್ಯಾಂವಿಶ್ಯಾಂತ್ ಸಾಂಗ್ತಾಂ. ಆತ್ತಾಂ ಆಯ್ಲೊಂ… ಪಾದ್ರ್ಯಾಬಾಚಿ ಜಾಪ್. ತುಜಿ ಖುಶಿ ಜಾಂವ್ ಕಂತಾರ್ ಜಾಲೆಂ… ಕೊಯರಾಚಿಂ ಸಗ್ಳೆಂ ಸಂಪ್‌ಲ್ಲೆಂಚ್ ಅಂಬಾಡ್ಯಾ ಕುಶಿನ್ ಧಾಂವ್ಲಿಂ. ಹಾಂವ್‌ಯೀ ಮತಿ ಭಿತರ್ ಮ್ಹಣಲಾಗ್ಲೊಂ, ‘ತುಜಿ ಖುಶಿ ಜಾಂವ್, ತುಜಿ ಖುಶಿ… ಸಿಮಿಸ್ತ್ರಿಂತ್ ಫಕತ್ ಧುಳ್ ಮಾತಿ… ಜಾಯ್ ಕಿತೆಂ ಹಾಂಗಾ, ಕೊಂಟ್ರ್ಯಾಕ್ಟ್ ದಿಲಾಂ… ಹಾಂಗಾಚೆಂ ಟೆನ್ಶನ್ ನಾಕಾ ತುಕಾ… ವ್ಹಯ್ ಸೊಮ್ಯಾ… ತುಂ ವೀಜಾ ಧಾಡ್ಚೆಂ ಕಾಮ್ ಮಾತ್ರ್ ಕರ್. ರಡೊಂಕ್, ಪುರುಂಕ್, ಮೀಸ್ ಕರುಂಕ್, ಫೊಂಡ್ ಖೊಂಡುಕ್ ಆನಿ ಬಾಂದುಂಕ್, ಫೊಟೊ ಕಾಡುಂಕ್ ಹಾಂಗಾ ಮನಿಸ್ ಆಸಾತ್. ಹಾಂಗಾಚೆಂ ಟೆನ್ಶನ್ ತುಕಾ ನಾಕಾ ಧನ್ಯಾ. ಭುಜಂವ್ಕ್ ಇನ್ಶೂರೆನ್ಸ್ ಕಂಪೆನಿ ಆಸಾತ್. ಪುಲ್ಗತ್ರಿಥಾವ್ನ್ ಸರ್‍ಗಾಕ್ ಟ್ರಾನ್ಸ್‌ಫರ್ ಕರುಂಕ್ ಮಿಸಾಚ್ಯೊ ಕಂಪೆನಿ ಆಸಾತ್. ಸಿಮಿಸ್ತ್ರಿಕ್ ರಂಗ್ ದೀಂವ್ಕ್ ಪೇಂಯ್ಟರ್ ಆಸಾತ್. ರಡೊಂಕ್ ವೇಯ್ಟರ್ ಆಸಾತ್.’ ದುಸ್ರೊ ಪೂತ್ ಆವಯ್‌ಲಾಗಿಂ ಪುಸ್ಪುಸ್ಲೊ, ಮಾಮ್ಮಿ ರಡನಾಕಾ… ದಿಸಾಕ್ ಶೆಂಬೊರ್ ರುಪ್ಯಾಂಚೆಂ ಘೊಟ್ತಾಲೊ. ವರ್‍ಸಾಕ್ ೩೬,೫ಂಂ. ಧಾ ವರ್‍ಸಾಂ ವಾಂಚ್‌ಲ್ಲೊ ತರ್ ೩,೬೫,ಂಂಂ ರುಪಯ್. ಚೀಂತ್ ಮಾಮ್ಮಿ ಚೀಂತ್. ಆವಯ್ನ್ ತೊಂಡಾಕ್ ಬಿಡಾ ಘಾಲೊ ಆನಿ ಮ್ಹಣಾಲಿ, ವ್ಹಯ್ ಪುತಾ… ಪಾಡ್ ಸವಯ್ ಬರಿ ನ್ಹಯ್.” ಪುತಾನ್ ಸಿಗ್ರೆಟ್ ಪೆಟಯ್ಲಿ. ತಿಸ್ರೊ ಪೂತ್ ಆಯ್ಲೊ, ಎಕೆಕ್ಲ್ಯಾಂನಿ ದೋನ್ ದೋನ್ ಬ್ಲ್ಯಾಕ್ ಲೇಬಲ್ ಹಾಡ್ಲ್ಯಾತ್. ಆಜಿಕ್ ಪುರೊ ಮ್ಹಣ್ ದಿಸ್ತಾ. ಪೇಪರಾಂತ್ ಸಗ್ಳಿ ಪೇಜ್ ಇಸ್ತಿಹಾರ್ ದಿ… ಖರ್‍ಚ್ ಆಮಿ ವಾಂಟುನ್ ಘೆತಾಂವ್. ಮ್ಹಾಕಾ ಫೇಸ್‌ಬುಕಾಂತ್ ಫೊಟೊ ಘಾಲುಂಕ್ ಆಸಾ… ಘರಾ ಮೆಳ್ಯಾಂ ಬೈ ಮಾಮ್ಮಿ… ಬೈ ಎವ್ರಿಬಡಿ. ತೊ ಕೆಮರಾಸವೆಂ ಚಲ್ತಚ್ ರಾವ್ಲೊ. ಹಾಂವೆಂ ಘರಾ ವಚೊನ್ ಬಾಯ್ಲೆಕ್ ಮೊರ್‍ನಾಚಿ ಸಗ್ಳಿ ಕಾಣಿ ಸಾಂಗ್ಲಿ ಆನಿ ಉದ್ಗಾರ್‍ಲೊಂ, ಅಶೆಂಯ್ ಮೋರ್‍ನ್ ಆಸಾ? ತೆಂ ಹಾಸ್ಲೆಂ ಆನಿ ಮ್ಹಣಾಲೆಂ, ತುವೆಂ ಅಪ್ರೂಪ್ ಮೊರ್‍ನಾಕ್ ವೆಚೆಂ. ದೆಕುನ್ ತಶೆಂ ಸಾಂಗ್ತಾಯ್. ಅಶೆಂಯ್ ಮೊರ್‍ನ್ ನ್ಹಯ್, ಸಗ್ಳಿಂ ಮೊರ್‍ನಾಂ ಅಶಿಂಚ್. ಪೋರ್ ಎಕ್ಲೊ ಭಾವಾಚ್ಯಾ ಮೊರ್‍ನಾ ವೆಳಾರ್ ಪುರ್‍ಪುರ್‍ತಾಲೊ, ‘ಕಸೊಯ್ ಗೆಲೊ. ಸನ್ವಾರಾ ಕಿತ್ಯಾಕ್ ಮೊರ್‍ನ್? ಮ್ಹಜೆ ಆಂಗ್ಡಿಂತ್ ಸನ್ವಾರಾ ಯಾರ್ ಚಡ್’ ಮ್ಹಣೊನ್. ಮನ್ಶಾಕ್ ಸಂಸಾರಾಂತ್ ಮೋಲ್ ನಾ… ಮೋಲ್ ಮೆಳತ್ ತರ್ ವಯ್ಲ್ಯಾ ಸಂಸಾರಾಂತ್ ಮಾತ್ರ್… ಇಮೋಶನ್ಸ್ ಸೊಡ್… ಮಾರ್‍ಕೆಟಿಕ್ ವಚೊನ್ ಮಾಸ್ಳಿ ಹಾಡ್… ತುಂ ಮೊರ್‍ನಾ ಘರಾ ಬ್ಲ್ಯಾಕ್ ಲೇಬಲ್ ಘೊಟ್ಶಿ ಆನಿ ಕಾಣೆ ಖಾಶಿ. ಆಮಿ ಕಿತ್ಯಾಕ್ ರಾವಜೆ ಉಪಾಶಿಂ? ***** Posted on September 6, 2014 May 12, 2015 ಪಾತ್ಕಾಂಲೊಜಿ ಪಯ್ಲೊ ಕುಮ್ಗಾರ್ ಘೆಂವ್ಚ್ಯಾ ಪಯ್ಲೆಂ ಕುಮ್ಸಾರಾವಿಶ್ಯಾಂತ್ ಆಮ್ಕಾಂ ಸಮ್ಜಣಿ ಮೆಳ್ತಾ. ಮನ್ಶಾಂಚಿಂ ಪಾತ್ಕಾಂ ಕಿತ್ಲಿಂ ಮಾರೆಕಾರ್, ಹ್ಯಾ ಪಾತ್ಕಾವರ್‍ವಿಂ ಮುಕಾರ್ ಭೊಗುಂಕ್ ಆಸ್ಚೆ ಕಶ್ಟ್, ಯೆಮ್ಕೊಂಡಾಚೊ ಫಯರ್ ಬ್ರಿಗೆಡಾವರ್‍ವಿಂ ಪಾಲ್ವೊಂಕ್ ಜಾಯ್ನಾತ್‌ಲ್ಲೊ ಉಜೊ, ಲುಸಿಫೆರಾಚಿಂ ಶಿಂಗಾಂ, ಉಜ್ಯಾಂತ್ ತೇಲ್ ನಾಸ್ತಾಂ ಫ್ರಾಯ್ ಜಾಂವ್ಚೆ ಅತ್ಮೆ, ರಡ್ಣೆಂ, ವಿಳಾಪ್, ದಾಂತ್ ಕಿರ್‍ಲೊಣಿ… ಹ್ಯಾ ವಿಶ್ಯಾಂತ್ ಆಮ್ಕಾಂ ಶಿಕಯ್ತಾತ್. ಬರ್‍ಯಾ ಕರ್‍ನ್ಯಾಂ ವರ್‍ವಿಂ ಮೆಳ್ಚೊ ಫಾಯ್ದೊ, ಸಾಂತ್ ಸಾಂತಿಣೆಚೊ ಸಾಂಗಾತ್, ನಿರ್‍ಮಳ್, ನಿಸ್ಕಳ್ ವಾತಾವರಣ್, ಸಾಸ್ಣಿಕ್ ಸುಖ್ ಹ್ಯಾ ವಿಶ್ಯಾಂತ್‌ಯಿ ಆಮ್ಕಾಂ ಜ್ಞಾನ್ ದಿತಾತ್. ಮ್ಹಾಕಾಯ್ ಪಯ್ಲೊ ಕುಮ್ಗಾರ್ ಮೆಳ್‌ಲ್ಲ್ಯಾ ಉಪ್ರಾಂತ್ ಸರ್‍ಗಾಚಿ ಆನಿ ಯೆಮ್ಕೊಂಡಾಚಿ ಬ್ಲ್ಯಾಕ್ ಆನಿ ವೈಟ್ ಪಿಂತುರಾಂ ಮತಿಪಡ್ದ್ಯಾರ್ ಯೆತಾಲಿಂ. ಕಶೆಂ ಪುಣೀ ಕರ್‍ನ್ ಸರ್‍ಗಾಕ್‌ಚ್ ವಚಜೆ ಮ್ಹಣ್ ಹರ್ ಕ್ರಿಸ್ತಾಂವ್ ಪಯ್ಲ್ಯಾ ಕುಮ್ಗಾರಾ ವೆಳಾರ್ ನಿಚೆವ್ ಕರ್‍ತಾ. ಹೆಂ ಭಾಗ್ ಆಮ್ಕಾಂ ಕ್ರಿಸ್ತಾಂವಾಂಕ್ ಮಾತ್ರ್ ಆಸ್‌ಲ್ಲ್ಯಾವರ್‍ವಿಂ ಹಿಂದು, ಮುಸ್ಲಿಮ್ ಭುರ್‍ಗ್ಯಾಂಥಂಯ್ ಬಿರ್‍ಮತ್ ಭೊಗ್‌ಲ್ಲಿ ಆಸಾ. ತಾಂಣಿ ಪಾತ್ಕಾಂ ಕೆಲ್ಯಾರ್ ಕಶ್ಟ್. ಪಾತ್ಕಾಂ ಚಡ್ ಆನಿ ಚಡ್ ವಾಡೊನ್ ಗೆಲ್ಯಾರ್ ಕುಮ್ಸಾರಾಚೊ ಅವ್ಕಾಸ್ ತಾಂಕಾಂ ನಾತ್‌ಲ್ಲ್ಯಾವರ್‍ವಿಂ ಭೊಗ್ಸಾಣೆಂ ಮೆಳನಾಸ್ತಾನಾ ಯೆಮ್ಕೊಂಡಾಕ್ ವೆಚೊ ಅವ್ಕಾಸ್ ಚಡ್. ಆಮ್ಕಾಂ ಕ್ರಿಸ್ತಾಂವಾಂಕ್ ತಶೆಂ ನಾ. ಪಾತ್ಕಾಂ ರಡ್ಯೆತ್, ಭೊಗ್ಸಾಣೆ ಮಾಗ್ಯೆತ್ ಆನಿ ಸರ್‍ಗಾಚಿ ವಾಟ್ ಸುಗಮ್ ಕರ್‍ಯೆತ್. ಲ್ಹಾನ್ ಆಸ್ತಾನಾ ಕುಮ್ಸಾರಾಂ ದೆವಾಚ್ಯಾ ಭಿಯಾನ್ ಆಮಿ ಸೀರಿಯಸ್ ಜಾವ್ನ್ ಕಾಣ್ಗೆತಾಂವ್. ಪುಣ್ ಮಾಗಿರ್ ಹೆಂ ಭ್ಯೆಂ ಸವ್ಕಾಸ್‌ಶೆಂ ಪಯ್ಸ್ ವೆತಾ. ಕುಮ್ಸಾರ್ ಜಾಂವ್ಕ್ ಪಾತ್ಕಾಂ ಮೆಳನಾಂತ್ ತರ್ ‘ಚಾಲ್ತಿಂ ಮಾಗ್ಣಿಂ’ ಬುಕಾಂತ್ ರೆಡಿಮೆಡ್ ಪಾತ್ಕಾಂ ಮೆಳ್ತಾತ್. ತಾಂತುಂ ಆಸ್‌ಲ್ಲಿಂ ಸಗ್ಳಿ ಪಾತ್ಕಾಂ ಬಾಯಿಪಾಠ ಕರ್‍ನ್ ಉಡಾಸಾಕ್ ಆಯಿಲ್ಲಿಂ ಸಾಂಗ್ಲ್ಯಾರ್ ಜಾಲೆಂ. ಕೆಲ್ಲ್ಯಾ ಪಾತ್ಕಾಂಕ್ ಆನಿ ಉಗ್ಡಾಸ್ ಆಯಿಲ್ಲ್ಯಾ ಪಾತ್ಕಾಂಕ್ ಚಡ್ತಾವ್ ತಾಳ್ ಪಡ್ತಾ. ಕಿತ್ಯಾಕ್ ಮ್ಹಳ್ಯಾರ್ ಚಡ್ ಜಾವ್ನ್ ಆಮಿ ಕರ್‍ಚಿಂ ಪಾತ್ಕಾಂ ತಾಂತುಂ ಬರಯಿಲ್ಲಿಂಚ್. ಖಡಕ್ ವಾ ಸ್ಟ್ರೊಂಗ್ ಆಸ್‌ಲ್ಲಿಂ ಪಾತ್ಕಾಂ ಸಾಂಗನಾ ಜಾಲ್ಯಾರ್ ಜಾಲೆಂ. ತಿಂ ಸಾಂಗ್ಲ್ಯಾರ್ ಸವಾಲಾಂ ಉದೆತಾತ್. ಸವಾಲಾಂಕ್ ಜಾಪ್ ಸೊದುಂಕ್ ಕಶ್ಟ್. ಪಯ್ಲೆಂ ಕುಮ್ಸಾರ್ ಜಾತಾನಾ ಯೆಂವ್ಚಿ ಕಾಂಪ್ ಮಾಗಿರ್ ಮಾಯಾಗ್ ಜಾತಾ. ಪಾತ್ಕಾಂಚ್ ನಾತ್‌ಲ್ಲ್ಯಾ ತೆದಾಳಾ ನೆಣ್ತ್ಯಾ ಮನಾನ್ ನಾತ್‌ಲ್ಲಿಂ ಪಾತ್ಕಾಂ ಸಾಂಗೊನ್ ಆಮಿ ಸಾಲ್ವಾಸಾಂವ್ ಜೊಡ್ತಾಂವ್. ಪುಣ್ ಉಪ್ರಾಂತ್ ನೀಜ್ ಜಾವ್ನ್ ಪಾತ್ಕಾಂ ಚಡ್ ಜಾಲ್ಲ್ಯಾ ತೆದಾಳಾ ಆಮ್ಚೆಂ ಭ್ಯೆಂ ನಪಂಯ್ಚ್ ಜಾವ್ನ್ ಆಮಿ ಕೆಲ್ಲಿಂ ಪಾತ್ಕಾಂಯ್ ಸಾಂಗೊಂಕ್ ವಚನಾಂವ್. ಹಿಂ ಪಾತ್ಕಾಂ ಕಾಂಯ್ ನ್ಹಯ್. ಹಾಚೆ ಪ್ರಾಸ್ ಚಡ್ ಪಾತ್ಕಾಂ ದುಸ್ರಿಂ ಕರ್‍ತಾತ್. ದೆಕುನ್ ಜಾಯ್‌ಪುರ್‍ತಿ ಪಾತ್ಕಾಂ ಜಾಲ್ಲ್ಯಾ ತೆದಾಳಾ ಕುಮ್ಸಾರ್ ಜಾಲ್ಯಾರ್ ಜಾಲೆಂ ಮ್ಹಳ್ಳಿಂ ಭೊಗ್ಣಾಂ ಉದೆತಾತ್. ಆದುನಿಕ್ ಕಾಳಾರ್ ಹರ್‌ಎಕಾ ವಿಶಯಾಂತ್ ಟಾರ್‍ಗೆಟ್ ಆಸ್‌ಲ್ಲ್ಯಾಬರಿ ಕುಮ್ಸಾರ್ ಜಾಂವ್ಚ್ಯಾಂತ್‌ಯೀ ಆಸ್ತಾ. ಹರ್‌ಎಕಾ ಪಾತ್ಕಾಕ್ ಥೊಡೆ ಕುಮ್ಸಾರ್ ಜಾಲ್ಯಾರ್, ಥೊಡೆ ತಿನಾಂಕ್, ಥೊಡೆ ಪಾಂಚಾಕ್, ಥೊಡೆ ಧಾ-ಂಕ್ ಆನಿ ಥೊಡೆ ವಿಸಾಂಕ್ ಕುಮ್ಸಾರ್ ಜಾತಾತ್. ತಾಚೆಪ್ರಾಸ್ ಚಡ್ ಜಾಲ್ಯಾರ್ ಎಕಾಮೆಕಾ ಕಳನಾತ್‌ಲ್ಲ್ಯಾಬರಿ ದೊಗಾಂ ಪಾದ್ರ್ಯಾಬಾಂಕಡೆ ವಚೊನ್ ಪಾತ್ಕಾಂ ವಾಂಟುನ್‌ಯೀ ಸಾಂಗ್ತಾತ್. ಹಾಂವ್ ವಾಡ್ತಾಂ ವಾಡ್ತಾಂ ಕುಮ್ಸಾರಾಂ ಪಾತಳ್ ಜಾವ್ನ್ ಆಯ್ಲಿಂ. ಜಿಣಿಯೆಂತ್ ಫಿಲೊಸೊಫಿ ಬದ್ಲೊನ್‌ಚ್ ಆಸ್ತಾ. ’ದೆವಾಕಡೆ ಡಾಯ್ರೆಕ್ಟ್ ಕಿತ್ಯಾಕ್ ಕುಮ್ಸಾರ್ ಜಾಂವ್ಕ್ ನಜೊ? ಕುಮ್ಸಾರ್ ಚಡ್ ಪಾತ್ಕಾಂ ಕರುಂಕ್ ಅವ್ಕಾಸ್ ನ್ಹಯ್‌ಗೀ? ಕಾಕುಳ್ದಾರ್ ದೇವ್ ಮನ್ಶಾನ್ ಪಾತ್ಕಾಂಚಿ ಲಿಸ್ಟ್ ದೀನಾ ಜಾಲ್ಯಾರ್‌ಯೀ ಭೊಗ್ಶಿನಾಂಗೀ?’ ಅಸಲೆಂ ಲೊಜಿಕ್ ಮತಿಕ್ ಂiತಾಲೆಂ. ಪಯ್ಲೆಂ ಪಯ್ಲೆಂ ಭ್ಯೆಂ ದಿಸ್ತಾಲೆಂ. ಪುಣ್ ವರ್‍ಸಾಂಗಟ್ಲ್ಯಾನ್ ಕುಮ್ಸಾರ್ ಜಾಯ್ನಾತ್ಲ್ಯಾರ್‌ಯೀ ಕಸ್ಲೆಂಯ್ ಬಾದಕ್ ಜಾಯ್ನಾತ್‌ಲ್ಲೆಂ ಪಳೆವ್ನ್ ಧಯ್ರ್ ಯೆತಾಲೆಂ… ಅಶೆಂ ಕುಮ್ಸಾರ್ ಅಪ್ರೂಪಾಯೆಚೆಂ ಜಾಲೆಂ. ಪುಣ್ ಮದ್ಲೆ ಪ್ರಾಯೆಕ್ ಯೆತಾನಾ ಜಿಣಿಯೆಂತ್ಲೆ, ವಳ್ವಳೆ, ಕಳ್ವಳೆ, ದುಸ್ರ್ಯಾಂಚಿ ಪಿಡಾ, ಕಶ್ಟ್, ಮೊರ್‍ನ್ ಸಗ್ಳೆಂ ಪಳಯ್ತಾನಾ ಕುಮ್ಸಾರ್ ಜಾಲ್ಯಾರ್ ನಶ್ಟ್ ಕಿತೆಂ ಮ್ಹಳ್ಳೆಂ ಭೊಗಾಪ್ ಆಯ್ಲೆಂ. ತಶೆಂ ಅಪ್ರೂಪ್ ಕುಮ್ಸಾರ್ ಜಾಂವ್ಚಿ ಏಕ್ ಸವಯ್ ಕೆಲಿ. ಪುಣ್ ಫಿರ್‍ಗಜಿ ಭಾಯ್ರ್ ಮಾತ್ರ್. ಥೊಡೆಪಾವ್ಟಿಂ ಕಾಪುಚಿನಾಂಕಡೆ, ಥೊಡೆಪಾವ್ಟಿಂ ಕಾರ್‍ಮೆಲಿತಾಂಕಡೆ, ಥೊಡೆಪಾವ್ಟಿಂ ದುಸ್ರ್ಯಾ ಗಾಂವ್ಚ್ಯಾ ಫೆಸ್ತಾ ವೆಳಾರ್, ರೆತಿರೆ ವೆಳಾರ್ ಅಶೆಂ ಕುಮ್ಸಾರ್ ಜಾತಲೊಂ. ಕುಮ್ಸಾರ್ ಜಾಂವ್ಕ್ ಕಶ್ಟ್ ಜಾತಾಲೆ. ಚಾಲ್ತ್ಯಾ ಮಾಗ್ಣ್ಯಾಂತ್ಲಿಂ ಪಾತ್ಕಾಂ ಏಕ್ ಪಾವ್ಟಿಂ ಸಾಂಗ್‌ಲ್ಲ್ಯಾಕ್ ಎಕ್ಲೊ ಪಾದ್ರ್ಯಾಬ್ ಮ್ಹಣಾಲೊ, ಕಿತ್ಲಿಂ ಲ್ಹಾನ್ ಲ್ಹಾನ್ ಪಾತ್ಕಾಂ ಸಾಂಗ್ತಾಯ್? ಲ್ಹಾನ್ ಭುರ್‍ಗಿಂ ಹಾಚೆಪ್ರಾಸ್ ವ್ಹಡ್ಲಿಂ ಪಾತ್ಕಾಂ ಸಾಂಗ್ತಾತ್. ಜೆರೊಸಾ ಕಂಪೆನಿಥಾವ್ನ್ ಚಾಲ್ತಿಂ ಮಾಗ್ಣಿಂ ಬೂಕ್ ಹ್ಯಾಚ್ ಪಾವ್ಟಿಂ ಘೆತ್ಲಾಯ್ ಮ್ಹಣ್ ದಿಸ್ತಾ. ಲಜ್ ದಿಸ್ಲಿ ಮ್ಹಾಕಾ. ವ್ಹಡ್ಲಿಂ ಪಾತ್ಕಾಂ ಸಾಂಗೊಂಕ್ ಪ್ರೇತನ್ ಕೆಲೆಂ. ಉಡಾಸ್ ಆಯ್ಲಿಂನಾಂತ್. ಲಾಯ್ನ್ ಲಾಂಬ್ ಆಸಾ. ಪಾತ್ಕಾಂ ಉಗ್ಡಾಸ್ ಯೇನಾಂತ್ ತರ್ ಬರವ್ನ್ ಹಾಡ್ನ್ ಯೆ… ಇಸ್ಕೊಲಾಂತ್ ದಾಡ್ಡೊ ಆಸ್‌ಲ್ಲೊಯ್ ಮ್ಹಣ್ ದಿಸ್ತಾ. ಹಾಂವ್ ಪಾಟಿಂ ಆಯ್ಲೊಂ. ದುಸ್ರಿಂ ಕಶೆಂ ಆರಾಮಾಯೆನ್ ಕುಮ್ಸಾರ್ ಜಾತಾತ್? ದುಸ್ರೆಪಾವ್ಟಿಂ ಸಗ್ಳ್ಯಾ ಪಾತ್ಕಾಂಚಿ ಚೀಟ್ ವ್ಹರ್‍ನ್ ಗೆಲೊಂ. ಕಾಯ್ದ್ಯಾಚೆಂ ಮಾಗ್ಣೆಂ ‘ಪಾದ್ರ್ಯಾಬಾ ಹಾಂವ್ ಆಯ್ಲಾಂ ಏಕ್ ಪಾತ್ಕಿ’ ಸಾಂಗೊನ್ ಹಾಂವ್ ಸಾಸ್ಪಲೊಂ. ಪಾದ್ರ್ಯಾಬ್ ಮ್ಹಣಾಲೊ, ತುಂ ಪಾತ್ಕಿ ಮ್ಹಣ್ ಗೊತ್ತಾಸಾ. ದೆಕುನ್‌ಚ್ ಆಯ್ಲಾಯ್. ಲಾಯ್ನ್ ಪಳೆ. ಮ್ಹಾಕಾ ವೇಳ್ ಜಾತಾ. ವೆಗ್ಗಿಂ ಸಾಂಗ್… ಮಿರ್‍ಸಾಂಗ್ ಏಕ್ ಕೆ.ಜಿ., ಸಾಕರ್ ಅರ್‍ದಿ… ಹಾಂವೆಂ ಪಟ್ಟಿ ವಾಚುಂಕ್ ಸುರು ಕೆಲಿ. ಪಾತ್ಕ್ಯಾ, ತುಂ ಪಾತ್ಕಾಂಚಿ ನ್ಹಯ್, ಬಗಾರ್ ಸಾಮಾನಾಚಿ ಪಟ್ಟಿ ವಾಚುನ್ ಆಸಾಯ್. ಆತಾಂ ವಚ್… ಆನಿ‌ಏಕ್ ಪಾವ್ಟಿಂ ಯೆತಾನಾ ಪಾತ್ಕಾಂಚೆ ಪಟ್ಟೆಕ್ ಸಾಮಾನಾಚಿ ಪಟ್ಟಿ ವಾಚ್‌ಲ್ಲೆಂ ಪಾತಕ್ ಕುಡ್ಸುಂಕ್ ವಿಸ್ರನಾಕಾ. ತೆಂಯ್ ಏಕ್ ಪಾತಕ್ ಮ್ಹಣಾಲೊ ತೊ. ಹಾಂವೆಂ ಪಾತ್ಕಾಂಚಿ ಪಟ್ಟಿ ಸೊದುಂಕ್ ಪ್ರೇತನ್ ಕೆಲೆಂ. ಮೆಳ್ಳಿನಾ. ಹೆ ಪೂರಾ ಬಾಯ್ಲೆಚೆ ಉಪಾದ್ರ್. ಘರಾಥಾವ್ನ್ ಭಾಯ್ರ್ ಸರ್‍ತಾನಾ ಸಾಮಾನಾಂಚಿ ಪಟ್ಟಿ ದೀವ್ನ್ ಧಮ್ಕಿ ದಿಲ್ಲಿ. ಆಜ್ ಸಾಮಾನ್ ಹಾಡಿನಾಂಯ್ ತರ್… ಹಾಂವ್ ಪಾತ್ಕಾಂಚಿ ಪಟ್ಟಿ ಆಮ್ಸೊರಾನ್ ಘರಾ ವಿಸ್ರಲ್ಲೊಂ. ಆನಿ‌ಎಕಾ ದಿಸಾ ಪಾತ್ಕಾಂಚೆ ಪಟ್ಟೆಕ್ ಏಕ್ ದೋನ್ ಎಕ್ಸ್‌ಟ್ರಾ ಪಾತ್ಕಾಂ ಕುಡ್ಸುನ್ ಆನಿ ಸಾಮಾನಾಚಿ ಚೀಟ್ ವಾಚ್‌ಲ್ಲೆಂ ಪಾತಕ್ ಸೆರ್‍ಸುನ್ ಬೊಲ್ಸಾಂತ್ ಜೊಗಾಸಾಣೆನ್ ಚೀಟ್ ದವರ್‍ನ್ ಗೆಲೊಂ. ಧಾ ಪಾವ್ಟಿಂ ಬೊಲ್ಸಾಕ್ ಆಪಡ್ನ್ ಚೀಟ್ ಪರ್‍ತ್ಯಾನ್ ಪರ್‍ತ್ಯಾನ್ ಪಳಯ್ತಾನಾ ಬಸ್ಸಾರ್ ಕುಶಿಕ್ ಆಸ್‌ಲ್ಲೊ ಮ್ಹಾಕಾಚ್ ಚೊಯ್ತಾಲೊ. ಬೊವ್‌ಶಾ ಚಿಂತಾಸ್ತಲೊ ಹಾಂವ್ ಪಯ್ಶಾಂಚೊ ಕಾಟ್ ಚೆಕ್ ಕರ್‍ನ್ ಆಸಾಂ ಮ್ಹಣೊನ್. ಆದ್ಲೆಪಾವ್ಟಿಂ ಗೆಲ್ಲ್ಯಾ ಜಾಗ್ಯಾಕ್‌ಚ್ ಕುಮ್ಸಾರಾಕ್ ಗೆಲೊಂ. ಹಾಂವೆಂ ಸುರು ಕೆಲೆಂ. ಪಾದ್ರ್ಯಾಬ್ ಮ್ಹಣಾಲೊ, ಇಸ್ಕೊಲಾಂತ್ ಕೆಲ್ಲಿಂ ಕರ್‍ಮಾಂ ಆತಾಂಯ್ ಸೊಡುಂಕ್‌ನಾಂಯ್ ಮ್ಹಣ್ ಚಿಂತಾಂ. ಕೊಣೀ ಪುಣೀ ಚೀಟ್ ವಾಚುನ್ ಕುಮ್ಸಾರ್ ಜಾತಾತ್‌ಗೀ? ಕಿತ್ಲೆಂ ಧಯ್ರ್ ತುಕಾ? ಚಲ್ ಹಾಂಗಾ ಥಾವ್ನ್. ವಾಚುನ್ ಸಾಂಗ್‌ಲ್ಲಿಂ ಪಾತ್ಕಾಂ ಭೊಗ್ಸುಂಕ್ ಸಾದ್ಯ್ ನಾ. ಸಗ್ಳಿಂ ಪಾತ್ಕಾಂ ಬಾಯಿಪಾಠ ಕರ್‍ನ್, ವಾಚುನ್ ಸಾಂಗ್‌ಲ್ಲ್ಯಾ ಹ್ಯಾ ನವ್ಯಾ ಪಾತ್ಕಾಂಕ್‌ಯೀ ಸೆರ್‍ಸುನ್ ಪಾಟಿಂ ಯೇವ್ನ್ ಕುಮ್ಸಾರ್ ಜಾ. ವಚ್ ತ್ಯಾ ಮಾಡಾಮುಳಾಂತ್ ಬಸೊನ್ ಬಾಯಿಪಾಠ ಕರ್. ಹಾಂವ್ ಭಾಯ್ರ್ ಆಯ್ಲೊಂ. ಮ್ಹಾಕಾ ಪಾಟಿಂ ಯೆತಾನಾ ಕಳ್ಳೆಂ… ಹ್ಯಾ ಪಾವ್ಟಿಂಚೊ ಪಾದ್ರ್ಯಾಬ್ ದುಸ್ರೊ, ಆದ್ಲೆಪಾವ್ಟಿಂಚೊ ತೊಂಡ್‌ಭರ್ ಖಾಡಾಚೊ… ಆತಾಂಚೊ ಫ್ರೆಂಚ್ ಖಾಡಾಚೊ. ಎಕೇಕ್ ಪಾದ್ರ್ಯಾಬ್ ಎಕೇಕ್ ಥರಾಚೆ. ಉಡಾಸ್ ಯೇನಾತ್‌ಲ್ಲ್ಯಾ ಮ್ಹಾಕಾ ಎಕ್ಲೊ ಬರವ್ನ್ ಹಾಡುಂಕ್ ಸಾಂಗೊನ್ ಉಪ್ಕಾರ್ ಕರ್‍ತಾ ತರ್ ಆನಿ‌ಎಕ್ಲೊ ತೆಂ ಪಾತಕ್ ಮ್ಹಣ್ ಲೆಕ್ತಾ. ಬರವ್ನ್ ಹಾಡ್‌ಲ್ಲೆಂ ಪಾತಕ್ ತರ್ ಬರಂವ್ಕ್ ಸಾಂಗ್‌ಲ್ಲೆಂ ಪಾತಕ್ ನ್ಹಯ್‌ಗೀ? ಹಾಂವ್ ಮಾಡಾಮುಳಾಂತ್ ಬಸ್ಲೊಂ. ಬಾಯಿಪಾಠ ಕರುಂಕ್ ಜಾಲೆಂ ನಾ. ಮದೆಂ ಮದೆಂ ಇಗರ್‍ಜಿಕ್ ಗೆಲೊಂ – ಆದ್ಲ್ಯಾ ಹಪ್ತ್ಯಾಚೊ ಪಾದ್ರ್ಯಾಬ್ ದಿಸ್ತಾಗಿ ಪಳೆಂವ್ಕ್. ತೊ ದಿಸನಾತ್‌ಲ್ಲೊ. ಆನಿ‌ಏಕ್ ಪಾವ್ಟಿಂ ದುಸ್ರೆಚ್ ಇಗರ್‍ಜಿಕ್ ಗೆಲೊಂ. ಚೀಟ್ ವ್ಹರುಂಕ್ ನಾತ್‌ಲ್ಲಿ. ಖಂಚ್ಯಾ ಥರಾಚೊ ಪಾದ್ರ್ಯಾಬ್ ಮೆಳ್ತಾ ಗೊತ್ತುನಾ. ಪುಣ್ ಹಾತಾಂತ್ ಬರವ್ನ್ ವ್ಹೆಲ್ಲೆಂ. ಸಗ್ಳಿಂ ಪಾತ್ಕಾಂ ನ್ಹಯ್, ಮೇನ್ ಪಾತ್ಕಾಂ ಮಾತ್ರ್. ಉದಾಹರಣಾಕ್ – ಕುಟ್ಮಾಚಿಂ ಪಾತ್ಕಾಂ, ಸೆಜಾರ್‍ಚಿಂ ಪಾತ್ಕಾಂ, ಸಂಗ್-ಸಂಸ್ತ್ಯಾಂಚಿಂ ಪಾತ್ಕಾಂ, ಕಾಮಾಚ್ಯಾ ಜಾಗ್ಯಾಚಿಂ ಪಾತ್ಕಾಂ – ಅಶೆಂ ಮೇನ್ ಹೆಡ್ಡಿಂಗ್. ಹರ್‌ಎಕಾ ಹೆಡ್ಡಿಂಗ್ ಪಂದಾ ಉಪ (ಸಬ್) ಪಾತ್ಕಾಂ ಆಸ್ತಾತ್. ಪ್ರಮುಕ್ ಪಾತ್ಕಾಂ ಉಡಾಸ್ ಕೆಲ್ಯಾರ್ ಉಪಪಾತ್ಕಾಂ ಆಪ್ಶಿಂಚ್ ಉಡಾಸಾಕ್ ಯೆತಾತ್. ಹಿ ಹಾಂವೆಂಚ್ ಸೊದುನ್ ಕಾಡ್‌ಲ್ಲಿ ಉಡಾಸ್ ಧರ್‍ಚಿ ನವಿ ರೀತ್… ಹೆ ಸೊದ್ನೆರ್ ಪ್ರಮುಕ್ ಆನಿ ಉಪಪಾತ್ಕಾಂ ಮ್ಹಳ್ಳ್ಯಾ ದೋನ್ ಪ್ರಭೆದಾಂಚೊ ಆವಿಶ್ಕಾರ್ ಹಾಂವೆಂ ಕೆಲೊ. ಮುಕಾರ್ ಪಾತ್ಕಾಂತ್ ಡೊಕ್ಟರೇಟ್ ಕರ್‍ತೆಲ್ಯಾಂಕ್ ಹೆಂ ಉಪ್ಕಾರಾಕ್ ಪಡ್ತೆಲೆಂ. ‘ಡೊಕ್ಟರ್ ಇನ್ ಪಾತ್ಕಾಂಲೊಜಿ’ ಮ್ಹಣ್ ತಾಂಕಾಂ ಆಪವ್ಯೆತ್. ತರ್‍ನಾಟೊ ಪಾದ್ರ್ಯಾಬ್ ಆಸ್‌ಲ್ಲೊ. ಪಾತ್ಕಾಂ ಸಾಂಗ್‌ಲ್ಲಿ ರೀತ್ ಪಳೆವ್ನ್ ತೊ ವಿಜ್ಮಿತ್ ಪಾವ್ಲೊ. ಮ್ಹಜೆ ಕುಮ್ಸಾರ್ ಜಾಂವ್ಚೆ ಶಯ್ಲೆಥಂಯ್ ಮೆಚ್ವೊಂಚ್ಯಾ ಬದ್ಲಾಕ್ ಖುಬಾಳೊನ್ ಮ್ಹಣಾಲೊ, ತುಜೆ ತಸ್ಲ್ಯಾ ಪಾತ್ಕ್ಯಾಕ್ ಎದೊಳ್ ಹಾಂವೆಂ ಪಳೆಂವ್ಕ್ ನಾ. ಇತ್ಲಿಂ ಪಾತ್ಕಾಂ ಪಯ್ಲೆಪಾವ್ಟಿಂ ಆಯ್ಕೊಂಚಿಂ. ಪಾತ್ಕಾಂ ಸಾಂಗ್ಚಿ ರೀತ್, ಉಲೊಣ್ಯಾಚಿ ಗುಂಡಾಯ್, ಉತ್ರಾಂಚಿ ಸುಡಾಳಾಯ್, ತಾಳ್ಯಾಚಿ ಗಂಬೀರತಾ, ಪಾತ್ಕಾಂಚಿ ವಿಬಿನ್ನತಾ ಪಳಯ್ತಾನಾ ತುಂ ಪ್ರೊಫೆಷನಲ್ ಪಾತ್ಕ್ಯಾಬರಿ ದಿಸ್ತಾಯ್. ಹೊ ಪಾದ್ರ್ಯಾಬ್‌ಗೀ ವಿಮರ್‍ಶಕ್‌ಗೀ ಮ್ಹಣ್ ಚಿಂತುಂಕ್ ಪಡ್ಲೊ ಹಾಂವ್. ತುಜಿಂ ಪಾತ್ಕಾಂ ಭೊಗ್ಸಿತಾಂ. ಪುಣ್ ಇತ್ಲಿಂ ಪಾತ್ಕಾಂ ಕೆಲ್ಲ್ಯಾ ತುವೆಂ ಪರ್‍ತುನ್ ಹಾಚೆಪ್ರಾಸ್ ಚಡ್ ಪಾತ್ಕಾಂ ಕರ್‍ಚೆಂ ಛಾನ್ಸ್ ಚಡ್. ದೆಕುನ್ ಹರ್‌ಎಕಾ ದಿಸಾ ಕುಮ್ಸಾರ್ ಜಾ. ಚುಕೊನ್ ತರೀ ತುಂ ಮೆಲ್ಯಾರ್ ಆನಿ ಪಾತ್ಕಾಂ ಭೊಗ್ಸನಾಸ್ತಾಂ ರಾವ್ಲ್ಯಾರ್ ಯೆಮ್ಕೊಂಡ್ ಗ್ಯಾರಂಟಿ. ಹಾಂವ್ ಭಿಯೆವ್ನ್ ಗೆಲೊಂ. ಹಿ ಕಸ್ಲಿ ಧಮ್ಕಿ? ವಾ ತೊ ಹಕೀಗತ್ ಉಲಯ್ತಾ ಜಾಂವ್ಕ್‌ಯೀ ಪುರೊ. ಪುಣ್ ಕುಮ್ಸಾರ್ ಜಾಂವ್ಕ್ ಆಯಿಲ್ಲ್ಯಾಕ್ ಭೆಶ್ಟಾವ್ಣೆಂ ಕಿತ್ಯಾಕ್? ಧಯ್ರ್ ದೀಜೆ ನ್ಹಯ್‌ಗೀ? ನಾ. ಧಯ್ರ್ ದಿಲ್ಯಾರ್‌ಯೀ ಜಾಯ್ನಾ, ಪಾತ್ಕಾಂ ಚಡ್ತಾತ್. ಹಾಂವ್ ಘರಾ ಆಯ್ಲೊಂ. ಅರ್‍ದಿ ರಾತ್ ನೀದ್ ಪಡ್ಲಿನಾ. ನೀದ್ ಯೆತಾನಾ ಯೆಮ್ಕೊಂಡ್ ದಿಸ್ಲೆಂ. ಹಾಂವೆಂ ಸಪ್ಣಾಂತ್ ಯೆಮ್ಕೊಂಡ್ ಪಳೆಂವ್ಚೆಂ ಮಸ್ತು ವರ್‍ಸಾಂ ಉಪ್ರಾಂತ್. ದೆಂವ್ಚಾರ್, ಉಜೊ, ಅತ್ಮೆ ಸಗ್ಳೆ ಬ್ಲ್ಯಾಕ್ ಆಂಡ್ ವೈಟಾರ್ ಲ್ಹಾನ್ ಪಡ್ದ್ಯಾರ್ ಕುಮ್ಗಾರ್ ಮೆಳ್ಚ್ಯಾ ವೆಳಾರ್ ಪಳಯಿಲ್ಲೆ. ತರ್‍ನಾಟೆ ಪ್ರಾಯೆರ್ ಈಸ್ಟ್‌ಮನ್ ಕಲರಾರ್ ಸಿನೆಮಾ ಸ್ಕೊಪಾಂತ್ ಪಳಯಿಲ್ಲೆ. ಥೊಡ್ಯಾ ವರ್‍ಸಾಂ’ದಿಂ ಮದ್ಲೆ ಪ್ರಾಯೆರ್ ಡಿಜಿಟಲ್ ಕ್ವಾಲಿಟಿಂತ್ ಪಳಯಿಲ್ಲೆ ತರ್ ಆತಾಂ ತ್ರೀ ಡಿ, ೧೬ ಸೌಂಡ್ ಟ್ರೈಕ್ – ಂತ್ ಸಗ್ಳೆಂ ಪಳೆವ್ನ್ ಆಸಾಂ. ಹರ್‌ಎಕಾ ಅತ್ಮ್ಯಾಕ್, ಸಯ್ತಾನಾಕ್, ಜಳ್ಚ್ಯಾ ಉಜ್ಯಾಕ್ ಜ್ಹೂಮ್ ಕರ್‍ನ್ ಪಳವ್ಯೆತ್. ಟೆಕ್ನೊಲೊಜಿ ಬದಲ್ಲ್ಯಾ. ದುಸ್ರ್ಯಾ ದಿಸಾ ಪಾತ್ಕಾಂಚಿ ಪಟ್ಟಿ ಕರ್‍ನ್ ಥೊಡಿಂ ಕಾಡ್ನ್, ಥೊಡಿಂ ಕುಡ್ಸುನ್, ಪ್ರಮುಕ್ ಆನಿ ಉಪಪಾತ್ಕಾಂ ಬಾಯಿಪಾಠ ಕರ್‍ನ್ ಎಕಾ ಪಾದ್ರ್ಯಾಬಾಲಾಗಿಂ ಗೆಲೊಂ. ಪೂರಾ ಪಾತ್ಕಾಂ ಭೊಗ್ಸುನ್, ಪಾರ್‍ಲರಾಕ್ ಯೆ ಮ್ಹಣಾಲೊ. ಪಾದ್ರ್ಯಾಬ್ ಕಾವ್ನ್‌ಸೆಲಿಂಗ್ ಕರ್‍ಚೊ ಮ್ಹಣೊನ್ ಉಪ್ರಾಂತ್ ಕಳ್ಳೆಂ. ಹೊ ಕಿತೆಂ ಸಾಂಗತ್ ಮ್ಹಣ್ ಭ್ಯೆಂ ದಿಸ್ಲೆಂ ತರೀ ಪಾದ್ರ್ಯಾಬಾ ವಯ್ರ್ ಪಾತ್ಯೆಣಿ ಆಯ್ಲಿ. ಅಳೆ ತುಕಾ ಪಾತ್ಕಾಂಚೆಂ ಭ್ಯೆಂ ಲಾಗ್ಲಾಂ… ಅಶೆಂ ತಶೆಂ ಮ್ಹಣಾಲೊ ಆನಿ ಪರ್‍ಯಾರ್‌ಯೀ ದಿಲೊ. ಮಯ್ನ್ಯಾಕ್ ಏಕ್ ಪಾವ್ಟಿಂ ಕುಮ್ಸಾರ್ ಜಾಲ್ಯಾರ್ ಪುರೊ. ಹೆ ಪಾದ್ರ್ಯಾಬ್‌ಯೀ ದಾಕ್ತೆರಾಬರಿ ಜಾಲ್ಯಾತ್. ಎಕೆಕ್ಲ್ಯಾಚಿ ಎಕೆಕ್ ಅಬಿಪ್ರಾಯ್. ಎಕ್ಲೊ ದಾಕ್ತೆರ್ ಪಿಡೆಸ್ತಾಕ್ ಮ್ಹಣ್ತಾ, ‘ಆನಿ ದೋನ್ ಮಯ್ನೆ ಮಾತ್ರ್ ವಾಂಚ್ತಾಯ್.’ ಆನಿ‌ಎಕ್ಲೊ ಮ್ಹಣ್ತಾ, ‘ಕಾಂಯ್ ಭಿಯೆನಾಕಾ, ಹಿ ಶೆಳಿಚಿ ಪಿಡಾ.’ ಎಕ್ಲೊ ಪಾದ್ರ್ಯಾಬ್ ಮ್ಹಣ್ತಾ, ‘ಸದಾಂ ಕುಮ್ಸಾರ್ ಜಾ.’ ಆನಿ‌ಎಕ್ಲೊ ಮ್ಹಣ್ತಾ, ‘ಮಯ್ನ್ಯಾಕ್ ಏಕ್‌ಪಾವ್ಟಿಂ ಜಾಲ್ಯಾರ್ ಪುರೊ.’ ಕೊಣಾಕ್ ಪಾತ್ಯೆಂವ್ಚೆಂ? ತರೀ ಇಲ್ಲೆಂ ಕಾವ್ನ್‌ಸೆಲಿಂಗ್ ಚಲ್ಲೆಂ ಮ್ಹಣ್ಯಾಂ. ಧಯ್ರಾನ್ ಪಾಟಿಂ ಆಯ್ಲೊಂ. ರಾತಿಂ ಲುಸಿಫೆರ್ ಪರ್‍ತ್ಯಾನ್ ಸಪ್ಣಾಂತ್ ಆಯ್ಲೊ. ಲುಸಿಫೆರಾಲಾಗಿಂ ಒನ್‌ಲಾಯ್ನ್ ಚಾಟ್ ಕೆಲ್ಲೊ ಅನ್ಬೊಗ್. ಹಾಂವ್ ಟಾಯ್ಪ್ ಕರ್‍ತಾಂ. ‘ಲುಸಿಫೆರಾ ಹಾಂವ್ ಕೆದಿಂಚ್ ತುಜೆಸರ್‍ಶಿಂ ಯೇನಾ. ಮ್ಹಜಿಂ ಸರ್‍ವ್ ಪಾತ್ಕಾಂ ಭೊಗ್ಸಲ್ಯಾಂತ್.’ ತೊ ತಕ್ಷಣ್ ಟಾಯ್ಪ್ ಕರ್‍ನ್ ಜಾಪ್ ಧಾಡ್ತಾ. ‘ಐ ಆಮ್ ಸ್ಟಿಲ್ ವೇಯ್ಟಿಂಗ್ ಫೊರ್ ಯು… ಇನ್‌ಕೇಜ್ ತುಂ ಕುಮ್ಸಾರಾಕ್ ವೆತಾನಾಂಚ್ ಮೆಲ್ಯಾರ್?’ ಹಾಂವ್ ಭಿಯಾನ್ ಸೈನ್ ಔಟ್ ಕರ್‍ತಾಂ. ಕಂಪ್ಯೂಟರ್ ಗೊತ್ತುನಾತ್ಲ್ಯಾರ್ ಬರೆಂ ಆಸ್‌ಲ್ಲೆಂ. ಪರ್‍ತ್ಯಾನ್ ತ್ಯಾಚ್ ಕಾವ್ನ್‌ಸೆಲಿಂಗ್ ಪಾದ್ರ್ಯಾಬಾಲಾಗಿಂ ಗೆಲೊಂ. ಸಗ್ಳಿ ಕತಾ ಸಾಂಗ್ಲಿ. ಒನ್‌ಲಾಯ್ನ್ ಲುಸಿಫೆರ್ ತುಜ್ಯಾ. ಸಪ್ಣಾಂತ್ ಯೆತಾ ತರ್ ತುಕಾ ಕಂಪ್ಯೂಟರಾಚಿ ಜಾಣ್ವಾಯ್ ಆಸಾ ಮ್ಹಣ್ ಜಾಲಿ. ತುಕಾ ಕಂಪ್ಯೂಟರ್ ಯೇನಾತ್‌ಲ್ಲೆಂ ತರ್ ಪಾತ್ಕಾಂ ಬರವ್ನ್ ಪೋಸ್ಟ್ ವಾ ಕೊರಿಯರ್ ಕರ್‍ಚಿ ಸಲಹಾ ದಿತೊಂ. ಪುಣ್ ತುಕಾ ಜಾಣ್ವಾಯ್ ಆಸ್‌ಲ್ಲೆ ವರ್‍ವಿಂ ಆನಿಕಿ ಸುಲಬಾಯೆಚೆ ಪರ್‍ಯಾರ್ ದಿವ್ಯೆತ್. ಏಕ್ ಕಾಮ್ ಕರ್. ತುಜಿಂ ಪಾತ್ಕಾಂ ಟಾಯ್ಟ್ ಕರ್ ಆನಿ ಪಾತ್ಕಾಂಚೆಂ ಫೋಲ್ಡರ್ ಉಗ್ತೆಂ ಕರ್. ತುವೆಂ ಕೆಲ್ಲಿಂ ಹರ್ ನವಿಂ ಪಾತ್ಕಾಂ ಆಡ್ ಕರ್‍ನ್ ಇಮೆಯ್ಲ್ ಕರ್‍ನ್ ಹರ್‌ಎಕಾ ದಿಸಾ ಧಾಡ್ನ್‌ಚ್ ರಾವ್. ಬರೊ ಪರ್‍ಯಾರ್. ಪಾತ್ಕಾಂಚೆ ಚಿಟಿಬರಿಚ್, ಪುಣ್ ಆದುನಿಕ್. ಹಾಂವೆಂ ಮ್ಹಳೆಂ, ಫಾದರ್ ಹೆಂ ಆನಿ‌ಏಕ್ ಪಾತಕ್ ನ್ಹಯ್‌ಗೀ? ಇಗರ್‍ಜ್‌ಮಾತೆಚ್ಯಾ ಖಂಚ್ಯಾಯ್ ಕಾಯ್ದ್ಯಾಂತ್ ಇಮೇಯ್ಲಾಂ ಮುಕಾಂತ್ರ್ ಕುಮ್ಸಾರ್ ಜಾಂವ್ಕ್ ಅವ್ಕಾಸ್ ದಿಲಾಗೀ? ತೆಂ ತುಕಾ ನಾಕಾ. ವಿಶೇಸ್ ಸಂದರ್‍ಬಾಂನಿ ಗರ್‍ಜೆಖಾತಿರ್ ಕಿತೆಂಯ್ ಕರ್‍ಯೆತ್. ತುಂ ಮ್ಹಾಕಾ ಇಮೇಯ್ಲ್ ಧಾಡ್ನ್‌ಚ್ ರಾವ್. ಹಾಂವೆಂ ದುಸ್ರ್ಯಾ ದಿಸಾಥಾವ್ನ್ ತಶೆಂಚ್ ಕರುಂಕ್ ಸುರು ಕೆಲೆಂ. ಥೊಡ್ಯಾ ಘಂಟ್ಯಾಂನಿ ಮ್ಹಾಕಾ ಜಾಪ್ ಯೆತಾಲಿ. ‘ತುಜಿಂ ಪಾತ್ಕಾಂ ಭೊಗ್ಸಲ್ಯಾಂತ್.’ ಸಂತುಶ್ಟ್ ಜಾತಾಲೊಂ ಹಾಂವ್. ಥೊಡೆಪಾವ್ಟಿಂ ಮ್ಹಾಕಾ ಭೊಗ್ತಾ – ಹಿಂ ಒನ್‌ಲಾಯ್ನ್ ಪಾತ್ಕಾಂ ಭೊಗ್ಸುಂಚಿಂ ತರೀ ಕಶಿಂ? ಥೊಡೆಪಾವ್ಟಿಂ ಚಿಂತಾಂ – ಪಾತ್ಕಾಂ ಪಾದ್ರ್ಯಾಬಾಕಡೆನ್‌ಚ್ ಸಾಂಗ್ಚಿ ನ್ಹಯ್‌ಗೀ? ಕಾಳಾ ಪ್ರಕಾರ್ ರಿವಾಜ್ಯೊ ಬದಲ್ತಾತ್. ದೆವಾಕ್‌ಯೀ ಸಮ್ಜತಾ. ಖಂಡಿತ್ ಭೊಗ್ಸಿತಲೊ. ಬೊವ್‌ಶಾ ಹಿ ಸುರ್‍ವಾತ್ ಜಾಂವ್ಕ್ ಪುರೊ. ಹಾಚೆ ಉಪ್ರಾಂತ್ ಒನ್‌ಲಾಯ್ನ್, ಇಮೇಯ್ಲ್ ಕುಮ್ಸಾರಾಂ ಯೇಂವ್ಕ್‌ಯೀ ಪುರೊ. ಕಶೆಂಯ್ ಪಾದ್ರ್ಯಾಬಾಂಚೆಂ ಶಾರ್ಟೇಜ್ ಆಸಾ. ಚಾಟ್ ಕುಮ್ಸಾರಾಂಯ್ ಯೇಂವ್ಕ್ ಪುರೊ. ಹಾಂವ್ ಅಶೆಂಯ್ ಚಿಂತಾಂ – ಮಾನಸಿಕ್ ಪಿಡಾ ಮ್ಹಣೊನ್ ಚಿಂತುನ್ ತಾಣೆ ಹಿ ವಾಟ್ ದಾಕಯ್ಲ್ಯಾ ಜಾಂವ್ಕ್‌ಯೀ ಪುರೊ. ಮಾನಸಿಕ್ ಪಿಡೆಂಕ್ ದಾಕ್ತೆರಾಂನಿ ಆನಿ ಕಾವ್ನ್‌ಸೆಲಿಂಗ್ ಪಾದ್ರ್ಯಾಬಾಂನಿ ಅಸ್ಲಿಚ್ ವಾಟ್ ಸೊದ್ಚಿ. ಹಾಂವ್ ಸಗ್ಳೆಂ ಚಿಂತುನ್ ಪಿಸಾಂತುರ್ ಜಾತಾಂ. ಎಕೇಕ್ ಪಾವ್ಟಿಂ ಮ್ಹಾಕಾ ಭೊಗ್ತಾ ಹಿಂ ಒನ್‌ಲಾಯ್ನ್ ಕುಮ್ಸಾರಾಂ ಭೊಗ್ಸನಾಸ್ತಾಂ ರಾವ್ತಿತ್ ತರ್? ದೆಕುನ್ ಎಕ್ಸ್‌ಟ್ರಾ ಸೇಫ್ಟಿಖಾತಿರ್ ಹಪ್ತ್ಯಾಕ್ ಏಕ್‌ಪಾವ್ಟಿಂ ಇಗರ್‍ಜಿಕ್ ವಚೊನ್‌ಯೀ ರಿಯಲ್ ಕುಮ್ಸಾರ್ ಜಾತಾಂ. ಹಾಕಾ ಹಾಂವೆಂ ಆಫ್‌ಲೈನ್ ಕುಮ್ಸಾರ್ ಮ್ಹಣೊನ್ ನಾಂವ್ ದವರ್‍ಲಾಂ. ದೆವಾ ಮ್ಹಜಿಂ ಸರ್‍ವ್ ಪಾತ್ಕಾಂ ಭೊಗ್ಶಿ. ಆನ್‌ಲೈನ್ ಕುಮ್ಸಾರ್ ಆಫ್‌ಲೈನ್ ಕುಮ್ಸಾರಾಬರಿ ಅದಿಕೃತ್ ಕರ್. ವಿಶೇಸ್ ಕಿತೆಂಗೀ ಮ್ಹಳ್ಯಾರ್ ಆತಾಂ ಪಾತ್ಕಾಂ ಪಾಟಾಪಾಟ್ ಉಚಾರುಂಕ್ ಜಾತಾ. ಪ್ರಾಕ್ಟೀಸ್ ಮೇಕ್ಸ್ ಎ ಮ್ಯಾನ್ ಫರ್‍ಫೆಕ್ಟ್. ***** Posted on August 9, 2014 May 12, 2015 ಕುರ್ಲ್ಯೊ ಧರ್‍ಲ್ಯೊ ಆಮ್ಚೆ ಥಂಯ್ ಕುರ್ಲ್ಯಾಂಚೊ ಸ್ವಭಾವ್ ಅಸಾ. ದೆಕುನ್ ಆಮಿ ಉದ್ದಾರ್ ಜಾಯ್ನಾಂವ್ ಮ್ಹಣ್ ಪೋರ್ ಎಕಾ ಭಾಷಣ್‌ಗಾರಾನ್ ಸಾಂಗ್ತಾನಾಂಚ್ ಮ್ಹಜೊ ಜಿಗ್ರಿ ದೋಸ್ತ್ ವಿಜ್ಞಾನಿ ಮುನ್ನಿ ಜಾಗೃತ್ ಜಾಲೊ. ಮುನ್ನಿ ಮ್ಹಜೊ ಸಹಪಾಠಿ. ಕಾಲೇಜಿಂತ್ ಪ್ರಾಣಿಶಾಸ್ತ್ರ್ ಶಿಕ್ಚ್ಯಾ ಆಮಿ ತಾಕಾ ವಿಜ್ಞಾನಿ ಮುನ್ನಿ ಮ್ಹಣ್ ಆಪಯ್ತೆಲ್ಯಾಂವ್. ಕಿತ್ಯಾಕ್ ಮ್ಹಳ್ಯಾರ್ ಮುನ್ನಿಲಾಗಿಂ ಖಂಚಿ ಸಂಗತ್ ವ ವಸ್ತ್, ಆಸಕ್ತ್ ದಾಕವ್ನ್ ಸಂಪೂರ್ಣ್ ಅಭ್ಯಾಸ್ ಕರ್ಚೊ ಸ್ವಭಾವ್ ಆಸ್‌ಲ್ಲೊ. ತಾಚ್ಯಾ ಆಸಕ್ತ್ ಸ್ವಭಾವಾಕ್ ಲಾಗುನ್ ತಾಚ್ಯಾ ಘರ್‍ಚೊ ಟಾರ್ಚ್, ಸ್ಟೀರಿಯೊ, ಪಂಪ್, ವಿಸಿ‌ಆರ್, ವಾಚ್, ಘಡಿಯಾಳ್, ಸ್ಟವ್ – ಹೆಂ ಸಕ್ಕಡ್ ಸ್ಟಡಿ ಖಾತಿರ್ ಉಗ್ತೆಂ ಕರ್‍ನ್ ಜಾಲ್ಲೆಂ. ಹ್ಯೊ ಸಕ್ಕಡ್ ವಸ್ತು ಸೊಡವ್ನ್ ಪಳೆಯ್ತಾಲೊ ತರೀ, ಪಾಟಿಂ ಘಡ್ಸುಂಕ್ ತಾಕಾ ಕಳನಾತ್ಲೆಂ. ಭಾಷಣಾಂತ್ ಕುರ್ಲ್ಯಾಂಚೊ ಪ್ರಸ್ತಾಪ್ ಆಯ್ಕಾಲ್ಯಾ ಮುನ್ನಿನ್ ಮ್ಹಜೆರ್ ದಬಾವ್ ಘಾಲುಂಕ್ ಸುರು ಕೆಲೊ. ಮ್ಹಜೆಂ ಘರ್ ನಂಯ್ ತಡಿರ್ ಜಾಲ್ಲ್ಯಾನ್ ನಂಯ್ಚೆ ವಿಶಿಂ ಆನಿ ಸಕ್ಕಡ್ ಮಾಸ್ಳೆ ವಿಶಿಂ ಮ್ಹಾಕಾ ಜಾಣ್ವಾಯ್ ಆಸಾ ಮ್ಹಣ್ ತೊ ಚಿಂತಾಲೊ. ಆಪ್ಣಾಕ್ ತುಮ್ಗೆರ್ ಆಪವ್ನ್ ವರ್‍ನ್ ಕುರ್ಲ್ಯೊ ಧರುಂಕ್ ಶಿಕಯ್. ಕುರ್ಲ್ಯಾಂಚಿ ಸ್ಟಡಿ ಕರಿಜೆ ಮಣ್ ನಿರಂತರಿ ಪರತ್ತಾನಾ, ತಾಚಿ ವಿನಂತಿ ಹಾಂವೆಂ ಮಾನುನ್ ಘೆಜೆ ಪಡ್ಲಿ. ಸ್ಟಡಿ ನೈಂ ತರೀ ಹಾಕಾ ಕುರ್ಲ್ಯಾಂಚಿ ಕಡಿ ಪುಣಿ ಖಾವಯ್ಜೆ ಮ್ಹಣ್ ಚಿಂತ್ಲೆಂ. ಹಾಂವೆಂ ದೀಸ್ ನಮ್ಯಾರ್‍ಲೊ. ನಂಯ್ತ್ ಕುರ್ಲ್ಯೊ ಧರುಂಕ್ ವೆತಾನಾ ಕಿತೆಂ ಚತ್ರಾಯ್ ಘೆಜೆ ಹ್ಯಾ ವಿಶಿಂ ತಾಕಾ ಪಯ್ಲೆಂಚ್ ಮಾಹೆತ್ ದಿಲಿ. ಆಮ್ಗೆರ್ ಮುನ್ನಿ ಆಯಿಲ್ಲ್ಯಾ ತ್ಯಾ ದಿಸಾ ಸಾಂಜೆರ್ ಕುರ್ಲ್ಯಾಂ ವಿಶಿಂ ಪ್ರಾಥಮಿಕ್ ಮಾಹೆತ್ ದಿಂವ್ಚೆ ಖಾತಿರ್ ಕುರ್ಲಿ ಸ್ಪೆಶಲಿಸ್ಟ್ ಚಾರ್‍ಲಿ ಸರ್ಶಿಂ ಆಪವ್ನ್ ವೆಲೊ. ಚಾರ್ಲಿ ಮ್ಹಜೊ ಶೆಜಾರಿ. ಕುರ್ಲ್ಯೊ ಧರ್‍ಚ್ಯಾಂತ್ ಹುಶಾರ್. ಕಿತ್ಲ್ಯೊ ಚಾಬ್ಕೊರ್ ಕುರ್ಲ್ಯೊ ಆಸ್ಲ್ಯಾರೀ, ಸರೊಪ್ ಧರ್ಚ್ಯಾ ವ್ಯಕ್ತಿಪರಿಂ ಖಾಲಿ ಹಾತಾನಿಂಚ್ ಕುರ್ಲೆಕ್ ಧರ್‍ಚೊ ತಸಲೊ ಎಕ್ಸ್‌ಪರ್ಟ್. ದಿಸಾಕ್ ಸುಮಾರ್ ಚಾಳೀಸ್-ಪನ್ನಾಸ್ ಕುರ್ಲ್ಯೊ ಧರ್‍ನ್ ಪಾಂಯ್ಶಿ-ಸಯ್ಶಿ ರುಪಯ್ ಸರಾಸರಿ ಜೊಡ್ಚೊ ಶಾಥಿವಂತ್. ಮಾತ್ರ್ ನೈಂ ಆಸ್ತಾಂ, ಸುಂಗ್ಟಾಂ, ಶೆವ್ಟೆ, ಕಾನೆ, ಶೆತ್ಕಾಂ, ಬುಯಾರಿ, ಕಾಳಿಂದ್ರ್, ಕೊಂತಿ, ಖರ್ಸಾಂಡಿ, ಲೆಪೊ -ಅಶೆಂ ನಂಯ್ಚ್ಯಾ ಮಾಸ್ಳೆ ವಿಶಿಂ ತೊ ಆಮ್ಕಾಂ ಆಥಾರಿಟಿ. ಸುಮಾರ್ ಪನ್ನಾಸ್ ವರ್ಸಾಂ ಪ್ರಾಯೆಚ್ಯಾ ತಾಣೆಂ ಸುಮಾರ್ ಬಾವೆಚಾಳಿಸ್ ವರ್ಸಾಂ ನಂಯ್ತ್ ಮಾಸ್ಳೆ ಸವೆಂ ಖರ್ಚಿಲ್ಯಾಂತ್. ಚಾರ್ಲಿಯಾಮ್, ಹೊ ಮ್ಹಜೊ ಕ್ಲಾಸ್ಮೇಟ್ ವಿಜ್ಞಾನಿ ಮುನ್ನಿ. ಕೊಡ್ಯಾಳ್ ಥಾವ್ನ್ ಆಯ್ಲಾ. ತಾಕಾ ಕುರ್ಲ್ಯಾಂ ವಿಶಿಂ ಅಧ್ಯಯನ್ ಕರುಂಕ್ ಜಾಯ್ ಖೈಂ. ತಾಕಾ ಇಲ್ಲೆ ಕುರ್ಲ್ಯೊ ಧರ್ಚೆ ವಿಶಿಂ ಸಾಂಗ್. ಹಾಂವೆಂ ಮುನ್ನಿಚಿ ವಳಕ್ ಕರ್‍ನ್ ದಿಲಿ. ಹೊ ಭಾರಿ ಬರೆಂ… ಶಹರಾಂತ್ಲ್ಯಾ ತರ್ನಾಟ್ಯಾಂನಿ ಮಾಸ್ಳೆ ವಿಶಿಂ ಆಸಕ್ತ್ ದಾಕಂವ್ಚೆ ಪಯ್ಲೆ ಪಾವ್ಟಿಂ ಆಯ್ಕೊಂಚೆಂ. ಚಡಾವತ್ ಜಾವ್ನ್ ತಾಂಚಿ ಆಸಕ್ತ್ ಮಾಸ್ಳಿ ಖಾಂವ್ಚೆ ವಿಶಿಂ ಮಾತ್ರ್ ಮ್ಹಣಾತ್ತ್ ಹೆ ಹೆ ಹೆ ಕರ್ನ್ ಹಾಸೊಂಕ್ ಲಾಗ್ಲೊ ಚಾರ್ಲಿ. ಮುನ್ನಿ ಉಲಂವ್ಚ್ಯಾಂತ್ ಅನಿ ಇಷ್ಟಾಗತ್ ಕರ್‍ಚಾಂತ್ ಎಕ್ದಮ್ ಹುಶಾರ್. ಕುರ್ಲಿ ಚಾರ್ಲಿಕ್ ತಾಣೆಂ ಬರೆಂ ಪುಗಾರ್ಲೆಂ. ಕುರ್ಲಿ ಚಾರ್ಲಿ ತೊಂದೊ ಮಾಸ್ಳೆಪರಿಂ ಪುಗ್ಲೊ ಆನಿ ಆಪ್ಲೊ ಪನ್ನಾಸ್ ವರ್ಸಾಂಚೊ ಆನ್ಬಿಗ್ ವಾಂಟುಂಕ್ ಲಾಗ್ಲೊ. ಅಳೆ ತರ್ನಾಟ್ಯಾ, ಪಯ್ಲೆಂ, ಕುರ್ಲಿ ಚಾಬ್ಲ್ಯಾರ್ ಕಿತೆಂ ಕರಿಜೆ ಮ್ಹಣ್ ಕಳಿತ್ ಆಸಾಜೆ, ಚಾರ್ಲಿನ್ ಪ್ರಥಮ್ ಚಿಕಿತ್ಸಾಚಿ ಮಾಹೆತ್ ದಿಲಿ. ತಕ್ಷಣ್ ಆಮಿ ಕುರ್ಲೆಚೊ ದಾಂಗೊ ದಾಂತಾಂನಿ ಚಾಬೊನ್ ಪಿಟೊ ಕರಿಜೆ. ನಂಯ್ಚೊ ಕುರ್ಲ್ಯೊ ತೀನ್ ಚಾರ್ ವಿಧಾನಾಂನಿ ಧರ್‍ಯೆತ್. ಪಯ್ಲೆಂ ಯೆರೆಂ ಘಾಲ್ಚೆಂ. ದುಸ್ರೆಂ ಆಟ್ಟೆಬಲೆ ಘಾಲ್ಚೆಂ, ತಿಸ್ರೆಂ ದಾಂತ್ರ್ಯಾಚ್ಯಾ ಕೊಯ್ತೆನ್ ಖೊಂಚುನ್ ಧರ್‍ಚೆಂ, ಚವ್ತೆಂ ಜಾಳಾನ್ ಧರ್‍ಚೆಂ. ಯೆರೆಂ ಘಾಲ್ಚೆಂ ಮ್ಹಳ್ಯಾರ್ ಕಿತೆಂ ಅಂಕಲ್? ವಿಜ್ಞಾನಿಚೆಂ ಆಸಕ್ತೆಚೆಂ ಸವಾಲ್. ತುಕಾ ನಂಯ್ ತಡಿರ್ ದಾಕಯ್ತಾಂ. ತಡಿಕ್ ಯಾ ಚಾರ್ಲಿಚೆಂ ಡೆಮೊನ್‌ಸ್ಟ್ರೇಶನ್ ಮೆಥಡ್. ನಂಯ್ ತಡಿಕ್ ಪಾವ್ಲ್ಯಾಂವ್. ಯೆರೆಂ ಮಳ್ಳ್ಯಾರ್ ಕುರ್ಲ್ಯಾಂಕ್ ಆಕರ್ಷಿತ್ ಕರ್ಚೆಂ ಖಾಣ್. ಜಾವ್ಯೆತ್ ಹಾಡಾಚೊ ಕುಡ್ಕೊ, ಮಾಸ್ಳೆಚಿ ಬೊಡ್ಕಾಂ, ಮಾಣ್ಕಾ ಚೊ ಪಾಂಯ್ ಇತ್ಯಾದಿ. ವಿಲ್ಲಿ, ಇಜ್ಹಿಟ್ ಬೈಟ್? ವಿಚಾರಿ ಮುನ್ನಿ ಮ್ಹಜೆಲಾಗಿಂ. ಕರೆಕ್ಟ್ ಮ್ಯಾನ್. ರೈಟ್‌ಲಿ ಅಂಡರ್‌ಸ್ಟುಡ್ ಜಾಪ್ ದಿಲಿ ಹಾಂವೆಂ. ಹೆಂ ಯೆರೆಂ ಎಕಾ ಘಟ್ಟ್‌ಶಾ ಲಾಂಬ್ ಸುತಾಕ್ ವ ಬಾರಿಕ್ ನಾರಾಕ್ ಬಾಂದುನ್ ಉದ್ಕಾಂತ್ ಘಾಲ್ಚೆಂ. ಸುತಾಚಿ ಆನಿಕ್ ಕೂಸ್ ವಯ್ರ್ ತಡಿರ್ ಝಡಾಕ್ ವ ಖುಂಟಾಕ್ ಬಾಂದ್ಚಿ. ಕುರ್ಲಿ ಯೇವ್ನ್ ಯೆರೆಂ ವ್ಹರುಂಕ್ ಪ್ರೇತನ್ ಕರ್‍ತಾನಾ ಸುತ್ ವೊಡ್‌ಲ್ಲೆಂ ದಿಸ್ತಾ. ತವಳ್ ಏಕ್ ಲಾಂಬ್ ಹ್ಯಾಂಡಲ್ ಅಸ್ಚೆ ಕೊಬ್ಲೆಂ (ಧಾಕ್ಟೆಂ ಜಾಳ್) ಘೆಂವ್ಚೆಂ. ಸುತ್ ಸವ್ಕಾಸ್ ವಯ್ರ್ ವೊಡ್ಚೆಂ. ಯೆರ್‍ಯಾಕ್ ಧರ್ನ್ ಕುರ್ಲಿ ವಯ್ರ್ ಉದ್ಕಾಚ್ಯಾ ಮಟ್ಟಾಕ್ ಯೆತಾ. ಎಕಾಚ್ಛಾಣೆ ಕೊಬ್ಲ್ಯಾಂತ್ ಧರ್ನ್ ಕಾಡ್ಚಿ. ಮ್ಹಣಾತ್ತ್ ತಾಣೆಂ ಥಂಯ್ಸರ್ ಆಸ್‌ಲ್ಲೆಂ ಕೊಬ್ಲೆಂ ದಾಕಯ್ಲೆಂ. ವಿಜ್ಞಾನಿ ಮುನ್ನಿ ಕೊಬ್ಲೆಂ ಸ್ಟಡಿ ಕರುಂಕ್ ಲಾಗ್ಲೊ. ಹಗುರ್ ಆಸ್ಲ್ಯಾರ್ ಬರೆಂ. ಫ್ರೀಲಿ ಮೂವ್ ಕರ್‍ಯೆತ್ ಅಭಿಪ್ರಾಯ್ ದಿಲಿ ತಾಣೆಂ. ಎಕ್ಸಾಕ್ಟ್‌ಲಿ. ಹಾಂವೆ ಸಮರ್ಥನ್ ಕೆಲೆಂ. ತಿತ್ಲ್ಯಾರ್ ಚಾರ್ಲಿಚ್ಯಾ ಎಕಾ ಯೆರ್‍ಯಾಕ್ ಕುರ್ಲಿ ಲಾಗ್ಲಿಚ್. ಪಳೆ, ಪಳೆ, ಹಾಂವ್ ಕಶೆಂ ಕುರ್ಲಿ ಧರ್‍ತಾಂ ಪಳೆ ಮ್ಹಣಾತ್ತ್ ಚಾರ್ಲಿನ್ ಹಳ್ತಾಚಿ ಏಕ್ ಕುರ್ಲಿ ಧರ್ಲಿ ಆನಿ ಹಾಂಡ್ಯೆಂತ್ ಘಾಲಿ. ಮುನ್ನಿಕ್ ಖುಶಿ ಜಾವ್ನ್ ತಾಣೆಂ ತ್ಯಾ ಕುರ್ಲೆಚೆಂ ಅಧ್ಯಯನ್ ಸುರು ಕೆಲೆಂ. ಆಮಿ ದೊಗ್‌ಯಿ ದುಸ್ರ್ಯೊ ಕುರ್ಲ್ಯೊ ಸೊಧುನ್ ನಂಯ್ ತಡಿರ್ ಮುಕಾರ್ ಗೆಲ್ಯಾಂವ್. ಇಲ್ಲ್ಯಾ ವೆಳಾನ್ ಏ ಮ್ಹಜ್ಯಾ ಆವಯ್ಗೇ… ಬೋಟ್ ಚಾಬ್ಲೆಂ ಮ್ಹಜೆಂ ವಿಜ್ಞಾನಿ ಮುನ್ನಿಚಿ ಬೊಬಾಟ್ ಆಯ್ಕೊನ್ ಧಾಂವೊನ್ ಆಯ್ಲ್ಯಾಂವ್. ಕುರ್ಲೆನ್ ಎಕಾ ದಾಂಗ್ಯಾನ್ ಮುನ್ನಿಚ್ಯಾ ಹಾತಾ ಬೊಟಾಕ್ ಚಾಬೊನ್ ಧರ್‌ಲ್ಲೆಂ. ಚಾರ್ಲಿ ಧಾಂವೊನ್ ಆಯ್ಲೊ. ದಾಂಗೊ ಚಾಬ್ ಮ್ಹಣ್ ಮುನ್ನಿಕ್ ತಾಣೆಂ ಉಲೊ ದಿಲೊ. ಮುನ್ನಿನ್ ಧೈರ್ ಎಕ್ಟಾಂಯ್ ಕೆಲೆಂ ಅನಿ ಜಿವಿ ಕುರ್ಲಿ ದಾಂತಾಶಿ ಹಾಡ್ತಾನಾ ಕುರ್ಲೆನ್ ಬೋಟ್ ಸೊಡ್ಲೆಂ ಅನಿ ಆನಿಕಾ ದಾಂಗ್ಯಾನ್ ಮುನ್ನಿಚೊ ನಾಕ್ ಚಾಬ್ಲೊ. ಆತಾಂ ಮುನ್ನಿಚಿ ಬೊಬಾಟ್‌ಚ್ ಬೊಬಾಟ್. ಬಚಾವ್ ಕರಾ ಬಚಾವ್! ಹೆಲ್ಪ್… ಹೆಲ್ಪ್ ಮ್ಹಣುನ್ ಬೊಬಾಟಿತ್ ನಂಯ್ ತಡಿರ್ ಡಿಸ್ಕೊ, ಯಕ್ಷಗಾನ, ಕೂಚುಪುಡಿ ಕರುಂಕ್ ಲಾಗ್ಲೊ. ತಾಚಿ ಬೊಬಾಟ್ ಆಯ್ಕೊನ್ ಸೆಜಾರ್‍ಚೊ ಲೋಕ್ ಧಾಂವೊನ್ ಆಯ್ಲೊ. ಪುಣ್ ಚಾರ್ಲಿನ್ ತಕ್ಷಣ್ ಕುರ್ಲೆಚೊ ಆನಿಕ್ ದಾಂಗೊ ಆಪ್ಲ್ಯಾ ಹಾತಾನ್ ಮೊಡುನ್, ಮುನ್ನಿಚೊ ನಾಕ್ ಚಾಬ್‌ಲ್ಲೊ ದಾಂಗೊ ಆಪ್ಲ್ಯಾ ದಾಂತಾನಿ ಚಾಬೊನ್ ಪಿಟೊ ಕರುಂಕ್ ಪ್ರೇತನ್ ಕೆಲೆಂ. ಪುಣ್ ಚಾಬ್ತಾನಾ ಕುರ್ಲೆಚೊ ದಾಂಗೊ ಚಾಬ್ಚ್ಯಾ ಬದ್ಲಾಕ್, ಘಾಲ್ಲೊ ಘಾಸ್ ಮುನ್ನಿಚಾ ನಾಕಾಕ್‌ಚ್! ಅಯ್ಯೊ ದೆವಾ, ಮೆಲೊಮೂ ಹಾಂವ್ ಮುನ್ನಿ ದುಖಿನ್ ಪಿಂರ್ಗಾತಾನಾ ಜಮ್‌ಲ್ಲ್ಯಾ ಲೊಕಾಕ್ ಧರ್ಮಾರ್ಥ್ ಮನೊರಂಆನಿ ಮೆಳ್ಳೆಂ. ದುಸ್ರೆ ಪಾವ್ಟಿಂ ಚಾರ್ಲಿನ್ ಕುರ್ಲೆಚೊ ದಾಂಗೊ ಪಿಟೊ ಕೆಲೊ ಅನಿ ಮುನ್ನಿಚೊ ನಾಕ್ ಕುರ್ಲೆಚ್ಯಾ ಗ್ರಿಪ್ಪಾ ಥಾವ್ನ್ ಸುಟಯ್ಲೊ. ಇತ್ಲ್ಯಾರ್ ಮುನ್ನಿಚಿ ಆಸಕ್ತ್ ಪನ್ನಾಸ್ ಠಕ್ಕೆ ದೆಂವ್‌ಲ್ಲಿ. ಪಯ್ಲೆಂಚ್ ತಯಾರಾಯ್ ಕೆಲ್ಲೆಲ್ಯಾನ್ ನಿಯೊಸ್ಪ್ರ್ರಿನ್ ಮುಲಾಮ್ ಹಾಡ್ನ್ ಆಯಿಲ್ಲೊಂ. ಘಾಯ್ ಧುವ್ನ್ ಮುಲಾಮ್ ಸಾರಯ್ಲೆಂ. ಕುರ್ಲಿ ಧಾಕ್ಟಿ ಜಾಲ್ಲ್ಯಾನ್ ಘಾಯ್ ವಿಶೇಸ್ ಜಾಂವ್ಕ್ ನಾ. ಪ್ರಥಮ್ ಚಿಕಿತ್ಸೆ ಉಪ್ರಾಂತ್ ಕುರ್ಲಿ ಚಾರ್ಲಿಕ್ ಮೆಳೊಂಕ್ ಪರ್ತುನ್ ಗೆಲ್ಯಾಂವ್. ಮುನ್ನಿಕ್ ಕುರ್ಲ್ಯೊ ಧರ್ಚಿಂ ದುಸ್ರಿಂ ವಿಧಾನಾಂ ಶಿಕೊಂಕ್ ಆಸ್‌ಲ್ಲಿಂ. ಚಾರ್ಲಿನ್ ಸುರು ಕೆಲೆಂ. ದುಸ್ರೆಂ ವಿಧಾನ್ – ಅಟ್ಟೆಬಲೆ ಘಾಲ್ಚೆಂ. ಹಾಕಾ ಸುಮಾರ್ ದೇಡ್ ಅಡಿ ವ್ಯಾಸ ಅಸ್ಚಿ ವೃತ್ತಾಕಾರಾಚಿ ಲೊಂಕ್ಡಾಚಿ ಸ್ಟೇ ಸರಿ ವ ಬಾರೀಕ್ ರೊಡ್ ಪಾವ್ತಾ. ಹಾಕಾ ಅಟ್ಟೆ ಮಣ್ತಾತ್. ಹ್ಯಾ ಅಟ್ಟೆಕ್ ಸಕಯ್ಲ್ಯಾನ್ ಜಾಳ್ ಬಾಂದ್ಚೆಂ. ತ್ಯಾ ಜಾಳಾಕ್ ಯೆರೆಂ ಬಾಂದ್ಚೆಂ. ತೆಂ ಅಟ್ಟ್ಯಾಕ್ ತೀನ್ ಕಡೆ ಸುತಾ ಮುಖಾಂತ್ರ್ ಎಕಾ ಸುಂಬಾಕ್ ಬಾಂಧುನ್ ನಂಯ್ತ್ ವ ವಾಳಾಕ್ ಘಾಲ್ಚೆಂ. ಸುಂಬಾಚ್ಯಾ ಆನಿಕಾ ಕುಶಿಕ್ ಕಾಂಯ್ ಪುಣೀ ಬುಡಾನಾ ತಸಲಿ ವಸ್ತ್ ಬಾಂದಿಜೆ. ಸುಮಾರ್ ಅರ್ಧ್ಯ್ಯಾ ಘಂಟ್ಯಾ ಉಪ್ರಾಂತ್ ಅಟ್ಟೆ ಉಕಲ್ತಾನಾ ಯೆರೆಂ ಖಾಂವ್ಚಿ ಕುರ್ಲಿ ಆಸ್ಲ್ಯಾರ್ ಜಾಳಾಕ್ ಪೊತ್ಯಾ ಭಿತರ್ ಪಡ್‌ಲ್ಲೆ ಪರಿಂ ಪಡ್ತಾ. ತಿ ಧರ್ಚಿ. ಮುನ್ನಿಕ್ ಹೆಂ ವಿಧಾನ್ ಸುಲಭಾಯೆಚೆಂ ಮ್ಹಣ್ ಭೊಗ್ಲೆಂ. ತಿಸ್ರೆಂ ವಿಧಾನ್ ದಾಂತ್ರ್ಯಾಚಿ ಕೊಯ್ತಿ ಘೆವ್ನ್, ವಾಳಾಂತ್ ವ ನಂಯ್ತ್ ಕುರ್ಲ್ಯೊ ಸೊಧುನ್ ವೆಚೆಂ. ಹಾಂಗಾಸರ್ ವಾಳ್ ನಾ. ನೇತ್ರಾವತಿ ನಂಯ್ತ್ ರಾತ್ಚೆಂ ಆಮಿ ಗ್ಯಾಸ್‌ಲೈಟ್ ಆನಿ ಕುತ್ತರಿ ಘೆವ್ನ್ ಮಾಸ್ಳಿ ಧರುಂಕ್ ವೆತಾಂವ್. ಥೊಡೆ ಪಾವ್ಟಿಂ ಕುರ್ಲ್ಯೊ ಪಳೆಂವ್ಕ್ ಮೆಳ್ತಾತ್. ಚತ್ರಾಯೆನ್ ತಾಚ್ಯಾ ಪಾಟಿಕ್ (ಕರ್ಲಾಕ್) ದಾಂತ್ರ್ಯಾ ಕೊಯ್ತೆನ್ ಏಕ್ ಮಾರ್ ಘಾಲ್ಚೊ ಆನಿ ಕೊಯ್ತೆಂತ್ ಕುರ್ಲಿ ವಯ್ರ್ ಹಾಡ್ನ್ ಪೊತ್ಯಾಂತ್ ಘಾಲ್ಚಿ. ಆಜ್ ರಾತಿಂ ಮಾಸ್ಳಿ ಧರುಂಕ್ ಯಾ ಮ್ಹಣ್ತಾನಾ ಮುನ್ನಿಚಿ ಉರ್ಬಾ ಎಕಾಚ್ಛಾಣೆ ಚಡ್ಲಿ. ತೊ ಆಪ್ಲ್ಯಾ ಘಾಯಾಂಚಿ ದೂಖ್ ವಿಸ್ರಾಲ್ಲೊ. ವಿಜ್ಞಾನಿ ಮುನ್ನಿ ರಾತಿಂ ಆಟ್ ವರಾಂ ಭಿತರ್ ಬರ್ಮುಡಾ ಆನಿ ಟೀಶರ್ಟ್ ಘಾಲ್ನ್ ರೆಡಿ ಜಾಲೊ. ತಾಚ್ಯಾ ತೊಂಡಾರ್ ವಿಶೇಸ್ ಹಾಸೊ ದಿಸ್ತಾಲ್ಯೊ. ಮಾಂಯ್ನ್ ಸಾಂಜೆರ್ ಸುಂಗ್ಟಾಂಕ್ ಮುಟ್ಲಿಂ ಘಾಲ್ನ್ ರುಚಿಕ್ ಖಾಣ್ ಕೆಲ್ಲೆಂ. ಸಾಂಜೆಚ್ಯಾ ಚಾಯೆ ಸಂಗಿಂ ಸುಂಗ್ಟಾ-ಮುಟ್ಲಿಂ ದಾದೊಶಿ ಖೆಲ್ಲ್ಯಾ ಮುನ್ನಿಕ್ ರಾತಿಂ ಕುರ್ಲ್ಯೊ ಧರ್ಚೊಚ್ ಜೆಂಬಾರ್. ಅಂಟಿ, ಆಜ್ ರಾತಿಂ ಪಳೆ ಏಕ್ ಹಾಂಡಿ ಕುರ್ಲ್ಯೊ ಧರ್ನ್ ಹಾಡ್ತಾಂ ಮ್ಹಣ್ತಾನಾ ಹಾಚಿ ಪಿಸಾಯ್ ಪಳೆವ್ನ್ ಮಾಂಯ್ ಹಾಸ್ತಾಲಿ. ತಿತ್ಲ್ಯೊ ಮೆಳ್ನಾಂತ್ ಪುತಾ. ಕಾನೆ, ಸುಂಗ್ಟಾ ಆನಿ ಕುರ್ಲ್ಯೊ ಮ್ಹಣು ಅರ್ಧಿ ಹಾಂಡಿ ಪುಣಿ ಮೆಳ್ಳ್ಯಾರ್ ಆಮ್ಚೆ ನಶಿಬ್ ಮ್ಹಣ್ ಸಾಂಗ್ಯೆತ್. ತ್ಯಾ ಡಿಸ್ಕವರಿ ಅನಿ ಜಾಗ್ರಫಿ ಚಾನೆಲಾರ್ ಕುರ್ಲ್ಯೊ ಧರ್ಚೆಂ ಪಳೆವ್ನ್ ಮುನ್ನಿ ಕುರ್ಲ್ಯಾಂ ವಿಶಿಂ ಸಗ್ಳೊಚ್ ಪಿಸಾಂತುರ್ ಜಾಲ್ಲೊ. ರಾತಿಂ ಸಾತ್ ವರಾರ್ ಕುರ್ಲಿ-ಚಾರ್ಲಿ ಪೆಟ್ರೊಮ್ಯಾಕ್ಸ್ ಆನಿ ಕುತ್ತರಿ ಘೆವ್ನ್ ಅಯ್ಲೊ. ಹಾಂವೆ ಘರ್ಚಿ ಕುತ್ತರಿ ಆನಿ ದಾಂತ್ರೆ ಆಸ್ಚಿ ಬರೀ ಕೊಯ್ತಿ ಘೆತ್ಲಿ. ಮಾಸ್ಳಿ ಘಾಲುಂಕ್ ಏಕ್ ಹಾಂಡಿಯಿ ಘೆತ್ಲಿ. ಚಾರ್ಲಿಚ್ಯಾ ದೊಣಿರ್ ಚಡೊನ್ ನಂಯ್ಚ್ಯಾ ಮದ್ಗಾತ್ ದೆಂವ್ಲ್ಯಾಂವ್. ಥಂಯ್ಸರ್ ಉದಕ್ ಧೊಂಪಾರ್‌ಭರ್ ಆಸ್‌ಲ್ಲೆಂ. ಮುನ್ನಿ ಭೂತಕೋಲಚ್ಯಾ ಪಾತ್ರಿಪರಿಂ ಕೊಯ್ತಿ ಘೆವ್ನ್ ಸರಾರಾ ಮುಖಾರ್ ಚಲ್ತಾಲೊ. ಹೊಯ್, ಹೊಯ್, ಚಲ್ತಾನಾ ಉದ್ಕಾಚೊ ಆವಾಜ್ ಕರಿನಾಯೆ. ಸವ್ಕಾಸ್ ವಚಾಜೆ. ನಾ ತರ್ ಮಾಸ್ಳಿ ಧಾಂವ್ತಾ. ಉದ್ಕಾಂತ್ ಕೊಯ್ತಿ ವೊಡಿನಾಯೆ. ಪಾಂಯಾಂಕ್ ಯೆತಾ ಚಾರ್ಲಿನ್ ಚತ್ರಾಯ್ ದಿಲಿ. ಸಾತಾಟ್ ಹಳ್ತಾಚಿ ಸುಂಗ್ಟಾಂ, ದೋನ್ ತೀನ್ ಕಾನೆ ಕೊರ್ವೊ ಆನಿ ದೋನ್ ಶೆತ್ಕಾಂ ಮೆಳ್ಳಿಂ. ತರೀ ಎಕ್ಕೀ ಕುರ್ಲಿ ದಿಸ್ಲಿ ನಾ. ಸುಮಾರ್ ಅರ್ಧ್ಯಾ ವರಾ ಉಪ್ರಾಂತ್ ಚಾರ್ಲಿ ಎಕಾಚ್ಛಾಣೆ ರಾವ್ಲೊ. ರಾವಾ, ರಾವಾ! ಕುರ್ಲಿ! ಕೊಯ್ತಿ ಹಾಡ್! ಚಾರ್ಲಿ ಪೆಟ್ರೊಮ್ಯಾಕ್ಸ್ ಆನಿ ಕೊಯ್ತಿ ಘೆವ್ನ್ ಕುರ್ಲೆಚೊ ಪಾಟ್ಲಾವ್ ಕರ್‍ತಾಲೊ. ಕುರ್ಲಿ ಚಿಕ್ಕೆ ರಾವ್‌ಲ್ಲೆಂಚ್ ತಾಚ್ಯಾ ಪಾಟಿರ್ ಕೊಯ್ತೆನ್ ಹಳ್ವಾಯೆಚೊ ಮಾರ್ ಘಾಲೊ. ಆನಿ ವ್ಹಡ್ಲಿ ಕುರ್ಲಿ ವಯ್ರ್ ಹಾಡ್ಲಿ. ಮುನ್ನಿನ್ ಕುರ್ಲಿ ಘಾಲುಂಕ್ ಹಾಂಡಿ ಸವ್ಕಾಸ್ ಚಾರ್ಲಿಲಾಗಿಂ ವೆಲಿ. ಪುಣ್ ಕುರ್ಲೆಚೊ ದಾಂಗೊ ಹಾತಾಲಾಗಿಂ ಯೆತಾನಾ ಭಿಯಾನ್ ಹಾಂಡಿ ಪಾಟಿಂ ವೊಡ್ಲಿ. ಕುರ್ಲಿ ಪರ್ತುನ್ ಉದ್ಕಾಂತ್. ಪುಣ್ ಚಾರ್ಲಿನ್ ಸೊಧ್ನಾಂ ಕರ್‍ನ್ ಕುರ್ಲೆಕ್ ಪರತ್ ಮಾರ್ ಘಾಲ್ನ್ ಹಾಡ್ಲೆಂ ಆನಿ ಚತ್ರಾಯೆನ್ ಹಾಂಡ್ಯೆ ಭಿತರ್ ಘಾಲಿ. ಉಪ್ರಾಂತ್ ಚಾರ್ ಹಳ್ತಾಚ್ಯೊ ಕುರ್ಲ್ಯೊ, ಕಾಲಿಂದ್ರಾಂ, ಶೆವ್ಟಲ್ಯೊ, ಕೊಂತ್ಯೊ, ಕಾನೆ, ಬಲ್ಚಾಟ್ ಆನಿ ಮಾಧ್ಯಮ್ ಗಾತ್ರ್ರಾಚಿಂ ಶೆಂಭರ್‌ಭರ್ ಸುಂಗ್ಟಾಂ ಮ್ಹಣ್ತಾನಾ ಸಾದಾರ್ಣ್ ಮಾಸ್ಳಿ ಆಮ್ಕಾಂ ಮೆಳ್‌ಲ್ಲಿ. ಸುಮಾರ್ ದೋನ್ ಘಂಟೆಭರ್ ಉಬ್ರಾಂತ್ ಪಾಂಯ್ ವೊಡ್ತಾ ವೊಡ್ತಾಂ ಸಾಂಜೆರ್ ಖೆಲ್ಲಿಂ ಸುಂಗ್ಟಾಂ ಮುಟ್ಲಿಂ ಖಾಲಿ ಜಾಲ್ಲಿಂ. ವೆಗಿಂ ವೆಗಿಂ ಪಾಟಿಂ ಅಯ್ಲ್ಯಾಂವ್. ಘರಾ ಆಯಿಲ್ಲೆಂಚ್ ಮುನ್ನಿನ್ ಮೊಡ್ಕೆಕ್ ತೀಳ್ನ್ ಪಳೆಲೆಂ. ಅಳೆ ಕುರ್ಲ್ಯೊ ಎಕಾಮೆಕಾ ಚಾಬೊನ್ ರಾವ್ಲ್ಯಾತ್! ಉದ್ಗಾರ್‍ಲೊ ತೊ. ಕುರ್ಲ್ಯಾಂಚೊ ಸ್ವಭಾವ್ ಮ್ಹಳ್ಯಾರ್ ತೊಚ್ ಚಾರ್ಲಿನ್ ಸಮ್ಜಾಯ್ಲೆಂ. ಮಾಸ್ಳೆಚೆ ದೋನ್ ವಾಂಟೆ ಕೆಲೆ. ಚಾರ್ಲಿಕ್ ಆನಿ ಆಮ್ಕಾಂ. ತಿ ಮಾಸ್ಳಿ ಸುಟಿ ಕರ್‍ನ್ ಜೇವ್ನ್ ನಿದ್ತಾನಾ ವರಾಂ ರಾತಿಚಿಂ ಇಕ್ರಾ ಜಾಲ್ಲಿಂ. ದುಸ್ರ್ಯಾ ದಿಸಾ ಹಾಂವೆ ಮುನ್ನಿಕ್ ನಂಯ್ಕ್ ಸಾಸ್ಪೊಂಕ್ ಆಪವ್ನ್ ವೆಲೆಂ. ಆನಿ ಸಾಸ್ಪೊನ್ ಸುಂಗ್ಟಾಂ ಧರ್‍ಚೆಂ ಕಶೆಂ ಮ್ಹಣ್ ಶಿಕಯ್ಲೆಂ. ನವೊಚ್ ತರೀ ತಾಣೆ ಸುಮಾರ್ ಪಂಚ್ವೀಸ್ ಸುಂಗ್ಟಾಂ ಸಲಿಸಾಯೆನ್ ಧರ್‍ಲಿಂ. ಮ್ಹಾಕಾ ಚಡುಣೆ ದೊನ್ಶಿಂ ಸುಂಗ್ಟಾಂ ಮೆಳ್ಳಿಂ. ಆನಿ ಪಾಟಿಂ ಪರ್ತೊವ್ಯಾಂ ಮ್ಹಣ್ತಾನಾ, ಧಾಕ್ಟಿ ಏಕ್ ಕುರ್ಲಿ ಮುನ್ನಿಚ್ಯಾ ಹಾತಾಕ್ ಚಾಬ್ಲಿಚ್. ಕಿಂಕ್ರಾಟುನ್ ಮುನ್ನಿ ತಡಿಕ್ ಧಾಂವ್ಲೊ. ತಾಣೆ ಧಾಂವ್ಚ್ಯಾ ಭರಾಕ್ ಕುರ್ಲೆನ್ ಭಿಯಾನ್ ಸೊಡ್ನ್ ಸೊಡ್ಲೆಂ. ಸೊಡ್ನ್ ಸೊಡ್ಲೆಂ ಮ್ಹಣ್ಚ್ಯಾಕೀ ಕುರ್ಲಿ ಝಡೊನ್ ಉದ್ಕಾಕ್ ಪಡ್ಲಿ ಮ್ಹಣ್ಚೆಂ ಚಡ್ ಸಾರ್ಕೆಂ. ತರೀ ಚಾಬೊನ್ ರಾವ್‌ಲ್ಲೊ ದಾಂಗೊ ತಾಚ್ಯಾ ಬೊಟಾರ್‌ಚ್ ಉರ್‍ಲೊ. ಮುನ್ನಿನ್ ದಾಂತಾಂನಿ ದಾಂಗೊ ಚಾಬೊನ್ ಆಪ್ಲೆಂ ಬೋಟ್ ಸೊಡಯ್ಲೆಂ. ಹಾಂವೆ ಹಾಂಡ್ಯೆಕ್ ತಿಳ್ಳೆಂ. ಸಾಸ್ಪೊಂಚ್ಯಾ ಮುಖಾಂತ್ರ್ ಆಮಿ ಸುಮಾರ್ ಸುಂಗ್ಟಾಂ ಧರ್‌ಲ್ಲಿಂ. ಘರಾ ಆಯಿಲ್ಲೆಂಚ್ ಬರಿಂ ಕರ್‍ನ್ ಧುವ್ನ್ ಪ್ಯಾಕ್ ಕರ್‍ನ್ ಫ್ರಿಜ್ಜಾಂತ್ ದವರ್ಲಿಂ. ದನ್ಪರಾಂ ಉಪ್ರಾಂತ್ ಮುನ್ನಿ ಪಾಟಿಂ ಕೊಡ್ಯಾಳ್ ವಚೊಂಕ್ ಭಾಯ್ರ್ ಸರ್‍ಲೊ. ಸಕಾಳಿಂ ಧರ್‌ಲ್ಲ್ಯಾ ಸುಂಗ್ಟಾಂಚಿ ಪೊಟ್ಲಿ ತಾಕಾ ದಿಲಿ. ವೆತಾನಾ ಕುರ್ಲಿ ಚಾರ್ಲಿಚೊ ತಾಣೆಂ ಉಪ್ಕಾರ್ ಬಾವುಡ್ಲೊ. ಕಾಲ್ ತುಜಿ ಕುರ್ಲಿ ಚಾಬೊನ್ ಮ್ಹಜೊ ಹಾತ್ ಆನಿ ನಾಕ್ ಆತಾಂಯಿ ದುಖ್ತಾ ಮ್ಹಣಾಲೊ ತೊ ಥಂಯ್ ಥಾವ್ನ್ ಭಾಯ್ರ್ ಸರ್‍ತಾನಾ. ತಶೆಂ ಮ್ಹಣಾನಾಕಾ… ಹಾಂಗಾಸರ್ ದುಸ್ರೆಂಚ್ ಚಿಂತಾತ್ ಚಾರ್ಲಿನ್ ಮತ್ಲಾಬಿ ಹಾಸೊ ದೀವ್ನ್ ಮುನ್ನಿಕ್ `ಟಾಟಾ’ ಮ್ಹಣಾತ್ತ್ ಆದೆವ್ಸ್ ಮಾಗ್ಲೊ. **** ಏಕ್ ಘಡಿ ರಾವಾ. ಮುನ್ನಿನ್ ಕುರ್ಲ್ಯಾ ವಿಶಿಂ ಸಂಶೋಧನಾತ್ಮಕ್ ಅಧ್ಯಯನ್ ಅಖೇರ್ ಕೆಲಾಂ. ತಾಚ್ಯಾ ಸಂಶೋಧನೆಚೆ ಥೊಡೆ ವಿಷಯ್ ಮ್ಹಾಕಾ ಧಾಡ್ಲ್ಯಾತ್. ತೆ ಅಶೆ ಆಸಾತ್. ೧. ಕುರ್ಲ್ಯಾಂ ಥಂಯ್ ದರ್ಯಾ ಕುರ್ಲ್ಯೊ, ನಂಯ್ಚ್ಯೊ ಕುರ್ಲ್ಯೊ, ವ್ಹಾಳಾಚ್ಯೊ ಕುರ್ಲ್ಯೊ, ಗುಡ್ಯಾಚ್ಯೊ ಕುರ್ಲ್ಯೊ, ಖಡ್ಪಿ ಕುರ್ಲ್ಯೊ ಮ್ಹಣ್ ಸಬಾರ್ ನಮೂನೆ ಆಸಾತ್. ೨. ಕುರ್ಲ್ಯಾಂನಿ ಎಕಾಮೆಕಾ ವೊಡ್ಚೆಂ ಮನ್ಶಾಪರಿಂ ಮೊಸ್ರಾನ್ ನೈಂ, ಆಧಾರ್ (ಗ್ರಿಪ್) ಮೆಳ್ಚ್ಯಾಕ್. ೩. ಕುರ್ಲ್ಯೊ ಅಕಾಂತಾ ವೆಳಿಂ ಸ್ವ ರಾಕೊಣೆ ಖಾತಿರ್ ಮಾತ್ರ್ ಚಾಬ್ತಾತ್. ೪. ಮನಿಸ್ ಕುರ್ಲ್ಯಾಂಚೊ ದುಸ್ಮಾನ್. ೫. ಕುರ್ಲ್ಯೊ ಪೊಸ್ಚೆಂ ಬರಿ ವ್ಯಾಪ್ತ್ ಕರ್‍ನ್ ಘೆವ್ಯೆತ್. ಅತಾಂ ಕುರ್ಲ್ಯಾಂಕ್ ಸುಂಗ್ಟಾವರ್ನಿಂ ಚಡ್ ಮೋಲ್ ಆಸಾ. ವಿಜ್ಞಾನಿ ಮುನ್ನಿ ದೊತೊರ್ ಪದ್ವೆಕ್ ರಾಕೊನ್ ರಾವ್ಲಾ. ***** Posted on July 19, 2014 May 12, 2015 ಸಾಂ ಪಾವ್ಲುನ್ ಮಂಗ್ಳುರ್‌ಗಾರಾಂಕ್ ಬರಯಿಲ್ಲೆಂ ಪಯ್ಲೆಂ ಪತ್ರ್ ಮ್ಹಜ್ಯಾ ಬೋವ್ ಮೊಗಾಚ್ಯಾ ಮಂಗ್ಳುರ್‌ಗಾರಾಂಕ್ ಸಾಂ ಪಾವ್ಲುಚೆ ಪ್ರಣಾಮ್. ‘ಬೋವ್ ಮೊಗಾಚ್ಯಾ’ ಮ್ಹಳ್ಳ್ಯಾ ಸಬ್ದಾಂಸವೆಂ ಹೆಂ ಪತ್ರ್ ಸುರು ಕರ್‍ನ್ ಆಸಾಂ ತರೀ ಪತ್ರ್ ವಾಚ್ತಾಂ ವಾಚ್ತಾಂ ಹ್ಯಾ ಪಾವ್ಲುಚೊ ಮೋಗ್ ಫಟ್ಕಿರೊಗಾಯ್ ಮ್ಹಣ್ ತುಮ್ಕಾಂ ಭೊಗುಂಕ್ ಪುರೊ. ತುಮಿ ಬೋವ್ ಮೊಗಾಚಿಂಚ್ ಆಸ್‌ಲ್ಲ್ಯಾತ್ ತರ್ ಹೆಂ ಪತ್ರ್ ಬರಂವ್ಚಿಚ್ ಗರ್‍ಜ್ ಪಡ್ತಿನಾ. ಹೆಂ ತುಮಿ ಸಮ್ಜೊನ್ ಘೆಂವ್ಚೆಂ. ದೀಸ್ ಗೆಲ್ಲೆಬರಿ ತುಮಿ ಪಯ್ಶಾಂಕ್ ಮೊಗಾಚಿ ಆನಿ ದೆವಾಕ್ ರಾಗಾಚಿ ಪರ್‍ಜಾ ಜಾವ್ನ್ ಆಸಾತ್ ಜಾಲ್ಲ್ಯಾನ್ ಹೆಂ ಪತ್ರ್ ಬರಂವ್ಚಿ ಗರಜ್ ಉದೆಲಿ. ಸರ್‍ಗಿಂಚ್ಯಾ ದಾರಾರ್ ಚವೀಸ್ ಘಂಟೆ ಖಳನಾಸ್ತಾನಾ ಸೆವಾ ದಿಂವ್ಚ್ಯಾ ಮ್ಹಾಕಾ ಆಜ್‌ಕಾಲ್ ಯೆಮ್ಕೊಂಡಾಚ್ಯಾ ಉಜೊ ಲಾಗ್‌ಲ್ಲ್ಯಾ ದಾರಾ ಭಿತರ್ ಸರ್‍ಕಸಾಚ್ಯಾ ಮಾಂಕ್ಡಾಬರಿ ಮಂಗ್ಳುರ್‌ಗಾರ್ ರಿಗ್ಚೆಂ ಪಳಯ್ತಾನಾ ಬೋವ್ ಬೆಜಾರಾಯ್ ಭೊಗ್ಲ್ಯಾ. ಸರ್‍ಗಾಚಿ ವಾಟ್ ಕೆನಡಾ, ಅಮೆರಿಕಾ ಆನಿ ಗಲ್ಫಾ ತಿತ್ಲಿ ಸುಲಬಾಯೆಚಿ ನ್ಹಯ್ ಮ್ಹಳ್ಳೆಂ ತುಮ್ಕಾಂಯ್ ಕಳಿತ್ ಆಸಾ. ದೆಕುನ್ ತಲ್ವಾರ್ ನಾಸ್ತಾಂ ಕಾಲ್ವಾರ್ ಪರ್‍ವತ್ ಚಡೊನ್ ಅತ್ಮೊ ಸಾಲ್ವಾರ್ ಕೆಲ್ಲ್ಯಾ ಜೆಜುಕ್ರಿಸ್ತಾಚಿ ಶುಬ್‌ವಾರ್‍ತಾ ಪರ್‍ತ್ಯಾನ್ ತುಮ್ಕಾಂ ಮೆಳೊಂದಿ ಮ್ಹಳ್ಳೆ ಆಶೆನ್ ಥೊಡ್ಯಾ ತೆಂಪಾ ಆದಿಂ ಹಾವೆಂ ತುಮ್ಕಾಂ ಏಕ್ ಪತ್ರ್ ಬರಯಿಲ್ಲೆಂ ಆನಿ ಸರ್‍ವ್ ಮಂಗ್ಳುರ್‌ಗಾರಾಂಕ್ ತೆಂ ತಪಾಲಾ ಮುಕಾಂತ್ರ್ ಧಾಡ್‌ಲ್ಲೆಂ. ಆತಾಂ ತಪಾಲ್ ಆಸ್ಚೆಂ ಕೊಂಕ್ಣಿ ಪತ್ರಾಂಖಾತಿರ್, ಕೊಡ್ತಿಚ್ಯಾ ನೊಟಿಸಾಂಖಾತಿರ್ ಮಾತ್ರ್. ಅಶೆಂ ಆಸ್ತಾಂ ಮ್ಹಜ್ಯಾ ಪತ್ರಾಕ್ ಕೊಡ್ತಿಚೆಂ ನೋಟಿಸ್ ಮ್ಹಣ್ ಚಿಂತುನ್ ಥೊಡ್ಯಾಂನಿ ಉಗ್ತೆಂ ಕರಿನಾಸ್ತಾನಾ ಪಿಂದುನ್ ಉಡಯಿಲ್ಲೆಂ ಮ್ಹಜ್ಯಾ ಗುಮಾನಾಕ್ ಆಯ್ಲೆಂ. ಥೊಡ್ಯಾಂನಿ ಸಾಂ ಪಾವ್ಲುನ್ ಕಾಗದ್ ಬರಂವ್ಕ್ ಸಾದ್ಯ್ ಆಸಾಗೀ? ಕೋಣ್ ಪುಣೀ ದುಸ್ಮಾನಾನ್ ಖೆಳ್ಕುಳಾಂ ಕರ್‍ನ್ ಅಶೆಂ ಬರಯ್ಲಾಂ ಆಸ್ತೆಲೆಂ ಮ್ಹಣ್ ವಾಚುನ್ ಪಿಂದುನ್ ಉಡಯಿಲ್ಲೆಂಯ್ ಮ್ಹಾಕಾ ಕಳ್ಳಾಂ. ದೆಕುನ್ ಹ್ಯಾ ಪಾವ್ಟಿಂ ಹೆಂ ಪತ್ರ್ ಸರ್‍ವ್ ಮಂಗ್ಳುರ್‌ಗಾರಾಂಕ್ ಇಮೆಯ್ಲಾ ಮುಕಾಂತ್ರ್ ಧಾಡ್ನ್ ಆಸಾಂ. ಇಮೆಯ್ಲ್ ನಾತ್‌ಲ್ಲಿಂ ಮಂಗ್ಳುರ್‌ಗಾರಾಂ ಕೋಣ್ ಆಸಾತ್? ದಯಾಕರ್‍ನ್ ತುಮಿ ಹೆಂ ಪತ್ರ್ ಚೀತ್ ದೀವ್ನ್ ವಾಚ್ಚೆಂ ಆನಿ ಸಮ್ಜೊಂಚೆಂ. ಹೆಂ ಹಾಂವೆಂ ಆದಿಂ ಕೊರಿಂತ್‌ಗಾರಾಂಕ್ ಬರಯಿಲ್ಲ್ಯಾ ಪತ್ರಾಬರಿ ನ್ಹಯ್… ಕಿತ್ಯಾಕ್ ಮ್ಹಳ್ಯಾರ್ ಹೆಂ ಕೊರ್‍ವೊಂತ್‌ಗಾರಾಂಕ್ ಬರಂವ್ಚೆಂ ಪತ್ರ್. ತುಮಿ ಮಂಗ್ಳುರ್‌ಗಾರ್ ಕೊರ್‍ವೊಂತಾಬರಿಚ್. ತುಮಿ ಕೊರ್‍ವೊಂತಾನ್ ಎಕಾ ರುಕಾಕ್ ಕಾತರ್‍ಲ್ಯಾಬರಿ ಕಶೆಂ ಕಾತರ್‍ತಾತ್ ತೆಂ ಕೊಣಾಕ್‌ಯೀ ಕಳಿತ್ ನಾ. ಹೆಂ ಹಾಂವೆಂ ಗಾಲಾತ್‌ಗಾರಾಂಕ್ ಬರಯಿಲ್ಲ್ಯಾ ಪತ್ರಾಬರಿಯೀ ನ್ಹಯ್. ಬಗಾರ್ ಗಲಾಸ್‌ಗಾರಾಂಕ್ ಬರಂವ್ಚೆಂ ಪತ್ರ್. ತುಮ್ಕಾಂ ಹಾಂವ್ ಕಿತ್ಯಾಕ್ ಗಲಾಸ್‌ಗಾರ್ ಮ್ಹಣ್ ಆಪಯ್ತಾಂ ತೆಂ ತುಮ್ಕಾಂ ಕಳಿತ್ ಆಸಾ. ತುಮಿ ಕಾಂಯ್ ದಾಡ್ಡಿಂ ನ್ಹಯ್. ಕಿತೆಂಯ್ ಜಾಂವ್ ಹಾಂವೆಂ ತ್ರಾಸ್ ಕಾಡ್ನ್ ಹೆಂ ಪತ್ರ್ ಬರಂವ್ಚೆಂ ಮ್ಹಜ್ಯಾ ಉತ್ರಾಂನಿ ಪ್ರಾಸ್ ದಾಕಂವ್ಕ್ ನ್ಹಯ್. ಮ್ಹಾಕಾ ಭಾಶೆ ವಯ್ರ್ ಆಸ್ಚೆಂ ಪ್ರಭುತ್ವ್ ದಾಕಂವ್ಕ್‌ಯೀ ನ್ಹಯ್. ಬೋವ್ ಮೊಗಾಚ್ಯಾ ಮಂಗ್ಳುರ್‌ಗಾರಾಂನೊ, ಉದೆಂತಿಚ್ಯಾ ರೊಮಾಂತ್ ಜಲ್ಮಾಲ್ಲಿ ಏಕ್ ವಿಶಿಶ್ಟ್ ಪರ್‍ಜಾ ತುಮ್ಚಿ. ತುಮ್ಚ್ಯಾ ಘರಾಂನಿ ಮೋಗ್ ಆಸ್‌ಲ್ಲೊ. ಮಯ್ಪಾಸ್ ಆಸ್‌ಲ್ಲೊ. ತಾನೆಲ್ಲ್ಯಾಂಕ್ ಕಾಂಯ್ ನಾ ತರೀ ನೀಸ್ ಆಸ್‌ಲ್ಲೊ. ಮಾಗ್ಣೆಂ ರಜಾರ್ ಆಸ್‌ಲ್ಲೆಂ. ತುಮ್ಚ್ಯಾ ರಗ್ತಾಂತ್ ಸೊರೊ ಕಾಂಯ್ ನವೊ ವಿಶಯ್ ನ್ಹಯ್. ತೆಂ ಪುಡ್ತುಗೆಜಾಂಥಾವ್ನ್ ಆಯಿಲ್ಲೆಂ ವಿಶೇಸ್ ದೆಣೆಂ. ತರೀ ತ್ಯಾ ತುಮ್ಚ್ಯಾ ಸೊರೊ ಭರ್‌ಲ್ಲ್ಯಾ ಶಿರಾಂನಿಯೀ ದುಸ್ರ್ಯಾ ಮನ್ಶಾಂಚೊ ಹುಸ್ಕೊ ಆಸ್‌ಲ್ಲೊ, ಕುಟ್ಮಾಂತ್ ಎಕ್ವಟ್ ಆಸ್‌ಲ್ಲೊ. ವೃತ್ತೆನ್ ತುಮಿ ಕೃಶಿಕ್ ಆಸ್‌ಲ್ಲ್ಯಾತ್. ಬೆಳೆಂ ಉಣೆಂ ಜಾಲ್ಲೆಂಚ್ ಘಾಟಾಕ್ ಚಡ್ಲ್ಯಾತ್. ಉಪ್ರಾಂತ್ ಮುಂಬಯ್ ಪಾವ್ಲ್ಯಾತ್. ತಾಚೆ ಉಪ್ರಾಂತ್ ಹಿಂದುಸ್ತಾನ್ ಲೀವ-ರ್ ಜಾವ್ನ್ ತುಮಿ ಹಿಂದುಸ್ತಾನಾಕ್ ಪಾಟ್ ಕರ್‍ನ್ ಭಾಯ್ಲ್ಯಾ ಗಾಂವಾಕ್ ಪಾವ್ಲ್ಯಾತ್. ಗಲ್ಫಾಚ್ಯಾ ತೆಲಾಂತ್ ನ್ಹಾಲ್ಯಾತ್. ಅಶೆಂ ಸಂಸಾರ್ ಭೊಂವ್ಲ್ಯಾತ್. ತುಮಿ ವಚನಾತ್‌ಲ್ಲೆ ಗಾಂವ್ ನಾಂತ್. ಆಸಾತ್ ತರ್ ಹ್ಯಾ ಭುಲೊಕಾ ಭಾಯ್ರ್… ಚಂದ್ರಾಲೊಕಾ ಆನಿ ಮಂಗಳಲೊಕಾ ತಸ್ಲೆ. ಗೆಲ್ಲ್ಯಾ ಥಂಯ್ ತುಮ್ಚಿಂ ಪಾಳಾಂ ವಿಸ್ತಾರಾಯ್ಲಿಂ. ಅಶೆಂ ಎಕಾ ಜಿಲ್ಲ್ಯಾಕ್ ಸೀಮಿತ್ ಜಾಲ್ಲೆಂ ತುಮ್ಚೆಂ ಭಿರೆಂ ಸಗ್ಳ್ಯಾ ಸಂಸಾರಾಕ್ ಪಾವ್ಲೆಂ ಆನಿ ತುಮಿ ಸಗ್ಳ್ಯಾ ಸಂಸಾರಾ ವಯ್ರ್ ಅದಿಪತ್ಯ್ ಚಲಯ್ಲೆಂ. ಹ್ಯಾ ಅದಿಪತ್ಯಾಕ್ ಲಗ್‌ಬಗ್ ಶೆಂಬೊರ್ ವರ್‍ಸಾಂಚಿ ಪ್ರಾಯ್ ಆತಾಂ. ಆನಿ ಹ್ಯಾಚ್ ಅದಿಪತ್ಯಾನ್‌ಚ್ ತುಮ್ಕಾಂ ನಾಸ್ ಕೆಲೆಂ. ನಳ್ಯಾಂಚಿಂ ಘರಾಂ ಗೆಲಿಂ, ಟೆರೆಸಾಚಿಂ ಜಾಲಿಂ. ತ್ಯಾ ಘರಾಂನಿ ಕಾಮಾಚಿಂ ನವ್ಕರಾಂ ಆಯ್ಲಿಂ. ತುಮ್ಚಿಂ ಆವಯ್ – ಬಾಪುಯ್ ಆಸ್ರ್ಯಾಂಕ್ ಪಾವ್ಲಿಂ. ಆನಿ ಇಲ್ಲ್ಯಾ ದಿಸಾಂನಿ ತುಕಾ ಘರಾ ಪಾಟಿಂ ಹಾಡ್ತಾಂ ಮಾಂಯ್. ಘರ್ ನವೀಕೃತ್ ಜಾಂವ್ದಿ ಮ್ಹಣ್ ಆವಯ್ಕ್ ಆಸ್ರ್ಯಾಕ್ ಸೆರ್‍ವಯಿಲ್ಲೊ ಪೂತ್ ಪಾಟಿಂ ಥಂಯ್ ಗೆಲೊ ನಾ. ಮಾದ್ರಿಂನಿ ಆವಯ್ಕ್ ಮಾತಿಯೆಕ್ ಪಾಯ್ಲೆಂ. ಮಯ್ನ್ಯಾಚ್ಯಾ ಆನಿ ವರ್‍ಸಾಚ್ಯಾ ಉಗ್ಡಾಸಾಕ್ ಪುತಾನ್ ಕೊಂಕ್ಣಿ ಪತ್ರಾರ್ ಸಗ್ಳೆಂ ಪಾನ್‌ಭರ್ ಇಸ್ತಿಹಾರ್ ದಿಲೆಂ. ಆನಿ ತಿಚ್ಯಾ ಅಮರ್ ಉಗ್ಡಾಸಾಕ್ ಲೊಕಾಕ್ ಸ್ಕೊಟ್‌ಲ್ಯಾಂಡಾಚೊ ಸ್ಕೊಚ್ ಅಮೃತ್ ಭರವ್ನ್ ನಮೃತಾಯ್ ದಾಕಯ್ಲಿ. ತುಮ್ಚಿಂ ಪರ್‍ನಿಂ ವಸ್ತುರಾಂ ಆಸ್ರ್ಯಾಂಕ್ ಪಾವ್ಲಿಂ. ಆನಿ ಆಸ್ರ್ಯಾಚ್ಯಾ ದಿರೆಕ್ತೊರಾಸಂಗಿಂ ತುಮಿ ತುಮ್ಚ್ಯಾ ಡಿಜಿಟಲ್ ಕೆಮರಾಂತ್ ಫೊಟೊ ಕಾಡಯ್ಲಿ. ತಿಂ ವಸ್ತುರಾಂ ಭಿಕಾರ್‍ಯಾಂಕ್‌ಯೀ ನಾಕಾತ್. ಉರ್‌ಲ್ಲೆಂ ಜೆವಣ್ ಆಸ್ರ್ಯಾಂಕ್ ಧಾಡ್ಚ್ಯಾಂತ್ ನಾಂವಾಡ್‌ಲ್ಲಿ ಪರ್‍ಜಾ ತುಮ್ಚಿ. ಹೆಂ ಜೆವಣ್ ವಾಟೆ ವಯ್ಲೆ ಪೆಟೆಯ್ ಹುಂಗ್ಚೆನಾಂತ್. ಆಸ್ರ್ಯಾಂಚಿಂ ದಾಕ್ಶೆಣೆಕ್ ಕಾಣ್ಘೆತಾತ್. ಉಪ್ರಾಂತ್ ಮುನ್ಸಿಪಾಲಿಟಿಚೆ ಲೊರಿಯೆಕ್ ದಾನ್ ದಿತಾತ್. ಲಜ್ ದಿಸಾಜೆ ತುಮ್ಕಾಂ ತುಮ್ಚ್ಯಾ ಪೆಟ್ಯಾಂಕ್ ಹ್ಯುಮನ್ ಫುಡ್ ಆನಿ ದುಬ್ಳ್ಯಾಂಕ್ ಡೊಗ್ ಫುಡ್. ಆಸ್ರ್ಯಾಂಚಿ ಖಂತ್ ನಾಕಾ ತುಮ್ಕಾಂ. ತಾಂಕಾಂ ಬರ್‍ಯಾ ಮನಾಚ್ಯಾ ಮನ್ಶಾಂ ಮುಕಾಂತ್ರ್ ದೇವ್ ದಿತಾ. ಕಿತೆಂ ತುಮ್ಚ್ಯಾ ಘರಾ ಸಾಮ್ಕಾರ್ ಮುನ್ಸಿಪಾಲಿಟಿಚೆ ಡಬ್ಬೆ ನಾಂತ್‌ಗೀ? ತುಮ್ಚೆಂ ದಾನ್ ಗುಪಿತ್ ಉರಾನಾ. ತೆಂ ವಾಚುನ್ ಸಾಂಗ್ಲ್ಯಾರ್ ಮಾತ್ರ್ ಸೊಬ್ ತುಮ್ಕಾಂ. ಫಾತ್ರಾಂನಿ ಕಾಂತಯ್ಲ್ಯಾರ್ ದೊಡ್ತಿ ಖುಶಿ. ಪಾದ್ರ್ಯಾಬಾಂನಿ ನಿರ್‍ವೊಗ್ ನಾಸ್ತಾಂ ತುಮ್ಚ್ಯಾ ಥೊಡ್ಯಾಂಕ್ ಉಗ್ತ್ಯಾನ್ ಸಾಂತ್ ಮ್ಹಣ್ ಪಾಚಾರ್‌ಲ್ಲೆಂ ಆಸಾ. ಅಸಲೆಂ ಭಾಗೆವಂತ್ ಕುಟಮ್ ಹಾಂವೆಂ ಪಳೆಂವ್ಕ್ ನಾ ಮ್ಹಣ್ ಸಾಂಗ್ಚ್ಯಾ ಕಾರ್‍ಯದರ್‍ಶಿಕ್ ತ್ಯಾ ಭಾಗೆವಂತ್ ಕುಟ್ಮಾಚಿ ಆವಯ್ ಗುಡ್ಸುಲಾಂತ್ ರಾವ್ತಾ ಮ್ಹಳ್ಳಿ ಖಬರ್ ನಾ. ಕಳ್ಚೆಂ ತರೀ ಕಶೆಂ? ಭಾಗೆವಂತ್ ಕುಟ್ಮಾಚೆಂ ಕಾರ್ ಲಾಂಬಾಯೆಚೆಂ, ರುಂದಾಯೆಚೆಂ ಆನಿ ಧಾ ಲಾಕಾಂ ವಯ್ಲೆಂ. ಹರ್‌ಎಕ್ಲ್ಯಾಂಕ್ ತುಮ್ಕಾಂ ಖಂಚೆ ನಾ ತರ್ ಖಂಚೆ ವೆದಿ ವಯ್ರ್ ಚಡ್ಚೆಂ ಭಾಗ್ ಫಾವೊ ಜಾಲಾಂ. ಕಿತ್ಯಾಕ್ ಮ್ಹಳ್ಯಾರ್ ತುಮ್ಚೆಲಾಗಿಂ ಪಯ್ಶೆ ಆಸಾತ್. ಖಂಚ್ಯಾಯ್ ಕಾರ್‍ಯಾಕ್ ಪಪ್ಸ್ ಆನಿ ಚ್ಹಾ ದೀವ್ನ್ ಪ್ರಾಯೋಜಕ್ ಜಾವ್ನ್ ವೆದಿರ್ ಚಡೊನ್ ದಾಂತ್ ದಾಕಯ್ಲ್ಯಾರ್ ದುಸ್ರ್ಯಾ ದಿಸಾ ನ್ಹಯ್ ತರ್ ದುಸ್ರ್ಯಾ ಹಪ್ತ್ಯಾಂತ್, ಮುಕ್ಲ್ಯಾ ನ್ಹಯ್ ತರ್ – ಆಕ್ರೆಚ್ಯಾ ಪಾನಾರ್ ತುಮ್ಚಿ ಫೊಟೊ ಯೆತಾ. ಯೆನಾಸ್ತಾನಾ ಕಶೆಂ ರಾವಾತ್? ತ್ಯಾ ಪೇಪರಾಂಚಿಂ ಪಾನಾಂ ಭರ್‍ಚಿಂ ತರೀ ಕಶೆಂ? ತ್ಯಾ ಪೇಪರಾಂಚ್ಯಾ ಕಟ್ಟಿಂಗಾಕ್ ಸರ್‍ಗಾರ್ ಕಾಂಯ್ ಮೊಲ್ ನಾ ತೆಂ ಉಗ್ಡಾಸ್ ಆಸೊಂದಿ. ಮಂಗ್ಳುರಾಂತ್ ಜಾಂವ್ಚಿಂ ಪಾತ್ಕಾಂ ಆನಿ ವೆಗ್ಳಾಚಾರ್ ಪಳೆವ್ನ್ ಯೆಮ್ಕೊಂಡಾಚೊ ರಾಯ್ ಲುಸಿಫೆರ್ ಥೊಡೆಪಾವ್ಟಿಂ ಜೈ ತುಕಾ ಮಂಗ್ಳುರಾ… ತುಜೆ ಪರ್‍ಜೆವರ್‍ವಿಂ ಯೆಮ್ಕೊಂಡಾಚೆಂ ದಾಕಲ್ಪಣ್ ಬರೆಂ ಉರ್‍ಲಾಂ ಮ್ಹಣ್ ಹಾಸ್ಚೆಂ ಆಯ್ಕಾತಾನಾ ಮ್ಹಾಕಾ ದೂಖ್ ಭೊಗ್ತಾ. ಲುಸಿಫೆರಾಕ್ ಆತಾಂ ಮಂಗ್ಳುರಾಂತ್ ಚಡ್ ಕಾಮಾಂ ನಾಂತ್. ತಾಣೆ ಪರ್‍ತ್ಯಾನ್ ಪರ್‍ತ್ಯಾನ್ ತುಮ್ಚ್ಯಾ ಕಾನಾಂನಿ ಶಿಮ್ಟಿ ಘಾಲ್ನ್ ಪಾತ್ಕಾಚೊ ಉಗ್ಡಾಸ್ ಕರ್‍ಚಿ ಗರ್‍ಜ್ ನಾ. ಪಾತ್ಕಾಂ ತುಮ್ಕಾಂ ಸವಯೆಚಿಂ ಆನಿ ಸವಾಯೆಚಿಂ ಜಾಲ್ಯಾಂತ್. ಮಂಗ್ಳುರ್ ಪ್ರಾಂತ್ಯಾಚೆಂ ಆಡಳ್ತೆಂ ಕರ್‍ನ್ ಆಸ್‌ಲ್ಲ್ಯಾ ಪ್ರಾಂತೀಯ್ ಮುಕೆಲಿಕ್ ಚಡ್ ಕಾಮಾಂ ನಾತ್‌ಲ್ಲ್ಯಾನ್ ಲುಸಿಫೆರಾನ್ ದುಸ್ರ್ಯಾ ಪ್ರಾಂತ್ಯಾಕ್ ವರ್‍ಗ್ ಕೆಲಾಂ ಮ್ಹಣ್ ಖಬರ್. ತುಮ್ಚೆಲಾಗಿಂ ಭಾಂಗಾರ್ ಆಸಾ, ಶಿಂಗಾರ್ ಆಸಾ. ಬ್ಯಾಂಕಾಂತ್ ಪಯ್ಶೆ ಆಸಾತ್. ಫ್ರಿಜ್ಜಾಂತ್ ಮಾಸ್ ಆಸಾ. ಕಬಾಟಾಂತ್ ನಮುನ್ಯಾವಾರ್ ಸೊರೊ ಆಸಾ. ಜಾಯ್ ಜಾಲ್ಲೆಂ ಕಾಣ್ಘೆಂವ್ಚಿ ಸಕತ್ ಆಸಾ. ತರೀ ಎಕಾಮೆಕಾ ಒಳ್ಕೊಂಚೆಂ ಮನ್ ನಾ. ಕುಮೊಕ್ ಕರುಂಕ್ ತ್ರಾಣ್ ನಾ. ಉಲೊಣ್ಯಾಂತ್ ಜಡಾಯ್ ಆಸಾ, ಪ್ರಾಣ್ ನಾ. ಹರ್‌ಏಕ್ ತುಮಿ ಪಯ್ಶಾಂನಿ ತುಕ್ತಾತ್… ಪಯ್ಶಾಂ ಖಾತಿರ್ ಮೆಟಾಂ ಚುಕ್ತಾತ್. ಲೊಕಾಕ್ ಪಾವಾನಾಸ್ತಾನಾ ರೆತಿರ್ ಧರ್‍ಲ್ಯಾರ್ ದೇವ್ ಖುಶ್ ಪಾವಾತ್ ಮ್ಹಳ್ಳಿ ಚೂಕ್ ಸಮ್ಜಣಿ ತುಮ್ಚೆಕಡೆನ್ ಆಸಾ. ತುಮಿ ಬೈಬಲ್ ವಾಚುಂಕ್ ನಾಂಗೀ? ದುಬ್ಳ್ಯಾಕ್ ಖುಶಿ ಕರ್‍ಚ್ಯಾ ಪ್ರಾಸ್ ಪಾದ್ರ್ಯಾಬಾಕ್ ಖುಶ್ ದವರ್‍ಲ್ಯಾರ್ ಸರ್‍ಗಾಚಿ ವಾಟ್ ಕಶಿ ಸುಗಮ್ ಜಾಂವ್ಚಿ? ತುಮ್ಚ್ಯಾ ಅತ್ಮ್ಯಾ ವಯ್ರ್, ಕಾಳ್ಜಾ ವಯ್ರ್, ಮನಾ ವಯ್ರ್ ಅಂತಸ್ಕರ್‍ನಾ ವಯ್ರ್ ತುಮ್ಕಾಂ ಖಂತ್ ಉಣಿ. ತುಮಿ ಪಳೆಂವ್ಚೆಂ ತುಮ್ಚ್ಯಾ ಲಿವರಾಕ್ ಮಾತ್ರ್. ಕೊಣಾಯ್ಕಿ ಖಂಚೆಂಯ್ ಉಣೆಂ ಕೆಲ್ಯಾರ್‌ಯಿ ತುಮಿ ತುಮ್ಚ್ಯಾ ಲಿವರಾಕ್ ಮಾತ್ರ್ ಕಾಂಯ್ ಉಣೆಂ ಕರಿನಾಂತ್. ತಾಂಕಿಪುರ್‍ತೊ ಸೊರೊ ತುಮ್ಚ್ಯಾ ಲಿವರಾಕ್ ವ್ಹಾಳ್ತಾ ಆನಿ ವ್ಹಾಳೊ ಚಡ್ ಜಾಲ್ಲ್ಯಾ ತೆದಾಳಾ ತುಮ್ಚೆಂ ಲಿವರ್ ಫುಗ್ತಾ. ಮೊಗಾಚ್ಯಾಂನೊ, ಸೊರೊ ಆಸೊಂದಿ. ಪುಣ್ ಮೀತ್ ಆಸೊಂದಿ. ತೊ ಕುಟಮ್ ನಾಸ್ ಕರ್‍ತಾ… ಅತ್ಮೊ ನಾಸ್ ಕರ್‍ತಾ. ಆದ್ಲೆಂ ಭಕ್ತಿಪಣ್ ತುಮ್ಚೆಥಂಯ್ ನಾ ಜಾಲಾಂ. ಏಕ್‌ಚ್ ಥರಾಚೆ ಕ್ರಿಸ್ತಾಂವ್ ತುಮ್ಚೆ ಮದೆಂ ಆಸ್‌ಲ್ಲೆ. ಆತಾಂ ಆಸಾತ್ ಹಜಾರ್ ಥರಾಂಚೆ. ಕ್ರಿಸ್‌ಮಸ್ ಕ್ರಿಸ್ತಾಂವ್ ಮ್ಹಣ್ಜೆ ಕ್ರಿಸ್‌ಮಸಾಕ್ ಮಾತ್ರ್ ಮಿಸಾಕ್ ವೆಚೆ, ಸಾಂತ್‌ಮಾರಿ ಕ್ರಿಸ್ತಾಂವ್ ಮ್ಹಣ್ಜೆ ದುಸ್ರ್ಯಾ ದುಸ್ರ್ಯಾ ಫಿರ್‍ಗಜಾಂಚ್ಯಾ ವ್ಹಡ್ಲ್ಯಾ ಫೆಸ್ತಾಂಕ್ ಮಾತ್ರ್ ಹಾಜರ್ ಜಾಂವ್ಚೆ, ಕೋಲ್ಡ್‌ಸ್ಟೋರೆಜ್ ಕ್ರಿಸ್ತಾಂವ್ ಮ್ಹಣ್ಜೆ ಮೀಸ್ ಜಾಲ್ಲ್ಯಾ ತಕ್ಶಣ್ ಮಾಸ್ ಹಾಡ್ಚೆ ಖಾತಿರ್ ಕೋಲ್ಡ್‌ಸ್ಟೋರೆಜಿಚ್ಯಾ ಲಾಗ್ಸಾರ್ ಆಸ್ಚೆ ಇಗರ್‍ಜ್ಜಿಕ್ ಮಾತ್ರ್ ವೆಚೆ. ಕೊಲೆಜ್ ಕ್ರಿಸ್ತಾಂವ್ ಮ್ಹಣ್ಜೆ ಖಂಚೆಯ್ ಕೊಲೆಜಿಚ್ಯಾ ಕೊಪೆಲಾಂತ್ ಮಾತ್ರ್ ಸೂಟ್‌ಬುಟಾರ್ ಹಾಜರ್ ಜಾಂವ್ಚೆ, ರಿಟ್ರೀಟ್ ಕ್ರಿಸ್ತಾಂವ್ ಮ್ಹಳ್ಯಾರ್ ಹೆ ರೆತಿರ್ ಕರ್‍ಚೆ ಭಕ್ತಿಕ್ ನ್ಹಯ್ ಬಗಾರ್ ರೆತಿರ್ ಮಂದಿರಾಂನಿ ಮಾತ್ರ್ ಮೀಸ್ ಆಯ್ಕೊಂಚೆ. ಎವ್ಕರಿಸ್ತಿಕ್ ಕ್ರಿಸ್ತಾಂವ್ ಮ್ಹಳ್ಯಾರ್ ಸದಾಂಯ್ ಎವ್ಕರಿಸ್ತ್ ಸೆಂವ್ಚೆ ನ್ಹಯ್, ಬಗಾರ್ ವರ್‍ಸಾಕ್ ಏಕ್‌ಪಾವ್ಟಿಂ ಜಾಂವ್ಚ್ಯಾ ಎವ್ಕರಿಸ್ತಿಕ್ ಪುರ್‍ಶಾಂವಾಂತ್ ಮಾತ್ರ್ ಭಾಗ್ ಘೆಂವ್ಚೆ. ಮೊಗಾಚ್ಯಾಂನೊ, ಹೆ ಪ್ರಬೇದ್ ಬರೆ ನ್ಹಯ್. ಇಗರ್‍ಜಾಂ ಮದೆಂ ಫರಕ್ ನಾ. ದೇವ್ ಇಗರ್‍ಜಾಂಕ್ ಪಳಯ್ನಾ, ತುಮ್ಕಾಂ ಪಳಯ್ತಾ, ತುಮ್ಚೆಂ ಭಕ್ತಿಪಣ್, ಶೃದ್ದಾ ಪಳಯ್ತಾ. ದೆವಾಕ್ ತುಮ್ಚಿಂ ವಸ್ತುರಾಂ, ಸೂಟ್‌ಬೂಟ್, ಲಿಪ್‌ಸ್ಟಿಕಾಂ, ಕಾರಾಂ ನಾಕಾತ್. ತಾಕಾ ಸರ್‍ವ್ ಸಮಾನ್. ತುಮ್ಚ್ಯಾ ಉತ್ರಾಂನಿ, ಕಾರ್‍ಯಾಂನಿ ದೆವಾಚೊ ಮೋಗ್ ಆಸೊಂದಿ. ಟಿಪ್ಪು ಸುಲ್ತಾನಾಚೆ ಬಂದಡೆಂತ್ ಕಶ್ಟಲ್ಲೆ ಮನಿಸ್ ತುಮಿ. ತಾಚೆ ಉಪ್ರಾಂತ್‌ಯಿ ದುಸ್ರ್ಯಾಂಥಾವ್ನ್ ತುಮ್ಕಾಂ ಕಶ್ಟ್ ಆಯ್ಲ್ಯಾತ್. ತುಮ್ಚ್ಯಾ ಇಗರ್‍ಜಾಂಕ್ ಭದ್ರತಿ ಉಣಿ ಜಾಲ್ಯಾ. ಇಗರ್‍ಜ್ ಮೊಡ್‌ಲ್ಲ್ಯಾಂಕ್ ತುಮ್ಕಾಂ ಮೊಡುಂಕ್ ಅವ್ಕಾಸ್ ದೀನಾಕಾತ್. ಭಾಯ್ರ್ ಥಾವ್ನ್ ಆಯಿಲ್ಲ್ಯಾ ಕಶ್ಟಾಂಕ್ ಖರ್‍ಗಾಂಕ್ ತುಮಿ ಜವಾಬ್ದಾರ್ ನ್ಹಯ್. ಪುಣ್ ತುಮ್ಚೆಚ್‌ವರ್‍ವಿಂ ತುಮಿ ತುಮ್ಚೆ ಸಂತತಿಕ್, ಸಂಸ್ಕೃತಿಕ್ ನಾಸ್ ಕರ್‍ಚೆಂ ನಾಕಾ. ಮೊಗಾಚ್ಯಾಂನೊ, ಹ್ಯಾ ಪತ್ರಾಕ್ ನೆಗಾರ್‍ನಾಕಾತ್. ವಾಚ್‌ಲ್ಲೆಂಚ್ ಡಿಲಿಟ್ ಕರಿನಾಕಾತ್. ಎಡಿಟ್‌ಯಿ ಕರ್‍ಚೆಂ ನಾಕಾ. ಕಟ್‌ಪೇಸ್ಟ್ ಕರ್‍ನ್ ದುಸ್ರ್ಯಾಂಕ್ ಧಾಡ್ಲ್ಯಾರ್ ಲೊಟ್ರಿ ಉಟ್ತೆಲಿ ಮ್ಹಣೊನ್‌ಯಿ ಚಿಂತಿನಾಕಾತ್. ಜೆಜುಕ್ರಿಸ್ತಾಚೆ ಖರೆ ಪಾಟ್ಲಾವ್ದಾರ್ ತುಮಿ ಜಾಲ್ಯಾರ್ ಪುರೊ. ತಾಚಿ ಕುರ್‍ಪಾ ತುಮ್ಚೆಸವೆಂ ಸದಾಂ ಆಸುಂ. ***** Posted on June 21, 2014 May 12, 2015 ನೆಣ್ತ್ಯಾಚಿಂ ಸವಲಾಂ ಲ್ಹಾನ್ ಲ್ಹಾನ್ ಭುರ್‍ಗಿಂ ಮನಾಂ ವೊಡಿಂ ಸರ್‍ಗಿಂ, ಮ್ಹಣ್ತಾಲೊ ಕವಿ ಚಾಫ್ರಾ. ಪೂಣ್ ಆತಾಂಚಿಂ ಭುರ್‍ಗಿಂ ಸರ್‍ಗಾ ಸಾಂಗಾತಾ ಯೆಮ್ಕೊಂಡ್‌ಯಿ ದಾಕಯ್ತಾತ್. ತಸಲಿಚ್ ಗತ್ ಮ್ಹಜಿ ಜಾಲ್ಲಿ. ಹ್ಯಾ ಮ್ಹಜಾ ಪುತಾಕ್ ನೆಣ್ತಿಂ ಸವಲಾಂ ದೊಸ್ತಾನಾ ಜಾಣ್ತ್ಯೊ ಜಾಪಿ ದೀಂವ್ಕ್ ಹಾಂವ್ ಪಾದ್ದೆತಾಂ ತರೀ ಹಾಚ್ಯಾ ಸವಾಲಾಂನಿ ಭಾರಿಚ್ ಮಝಾ ಯೆತಾ. ಆಮಿ ಮಾಗ್ಣೆಂ ಜಾವ್ನ್ ಮರಿಯೆ ಕ್ರಿಸ್ತಾ ಮಾಯೆ ಕಂತಾರ್ ಮ್ಹಣ್ಚೆಂ ಆಯ್ಕೊನ್ ಹಾಚಿ ವ್ಹಡ್ಲಿಮಾಂಯ್ ಆಯಿಲ್ಲೆ ದಿಸಾ ಹಾಚೆಂ ದುಸ್ರೆಂಚ್ ಕಂತಾರ್. ಮರಿಯೆ ಕ್ರಿಸ್ತಾ ಮಾಯೆ ಅಜೆಕಾರ್‍ಚಿ ಮಾಂಯ್ ಸರ್ಗಿಂ. ಹಾಚಿ ಮಾಂಯ್ ಅಜೆಕಾರ್‍ಚಿ. ಕಂತಾರ್ ಆಯ್ಕೊನ್ ಖುಶ್ ಜಾವ್ನ್ ಮಾಂಯ್ನ್ ವಿಚಾರ್ಲೆಂ, ಚಿತುರ್‍ಲಾ (ಹೆಂ ತಿಣೆಂ ನಾತ್ವಾಕ್ ಆಪಂವ್ಚೆಂ ನಾಂವ್) ತುಂ ವ್ಹಡ್ಲೊ ಜಾವ್ನ್ ಕಿತೆಂ ಜಾತಾಯ್? ಮಾಂಯ್, ಹಾಂವ್ ಪೈಲಟ್ ಜಾತಾಂ. ಮಾಂಯ್ಕ್ ಅನಿಕೀ ಖುಶಿ. ವಿಮಾನಾರ್ ಮ್ಹಾಕಾಯ್ ವ್ಹರ್‍ತಾಯ್ಗೀ? ವ್ಹಯ್ ಮಾಂಯ್, ತುಕಾ ವಯ್ರ್ ವ್ಹರ್ನ್ ಡುಮ್ಮ ಕರ್ನ್ ಸಕಯ್ಲ್ ಗಾಲ್ತಾಂ ಮ್ಹಣಾಜೆಗಿ? ಆನಿ ಹೊ ಪಿಲ್ಕಾಟೊ, ತಾಚ್ಯಾ ಸ್ವಪ್ಣಾಂ ವಿಮಾನಾರ್ ಮ್ಹಾತಾರೆಕ್ ವ್ಹರುಂಕ್ ಬಸ್ಲಾ! ತರೀ ತಾಣೆಂ ಸಾಂಗ್‌ಲ್ಲೆಂ ಆಯ್ಕೊನ್ ಮಾಂಯ್ಕ್, ನಾತ್ವಾನ್ ಸರ್ಗ್ ದಾಕಯಿಲ್ಲೆ ತಿತ್ಲಿ ಖುಶಿ. ಎಕಾ ಮಾಂಯ್ಕ್ ಕಂತಾರಾಂ ಆನಿ ವಿಮಾನ್ ತರ್ ಹಾಚಿ ಅನ್ಯೇಕ್ ಮಾಂಯ್ ಘರಾ ಆಯ್ಲ್ಯಾರ್ ತಿಚೊ ಪುಡಿಚೊ ಕಂರ್‍ಡೊ ನಪಂಯ್ಚ್. ಆನಿ ತೊ ಪುಡಿಚೊ ಕಂರ್‍ಡೊ ಪಾಟಿಂ ಮೆಳಜೆ ತರ್ ತಿಣೆಂ ಕರುಂಕ್ ಪಡ್ಚೊ ನಾಟಕ್ ಪಳೆಂವ್ಕ್ ಭಾರಿಚ್ ಸೊಭಾಯ್. ಏಕ್ ಪಾವ್ಟಿಂ ದೋನ್ ವರ್‍ಸಾಂಚ್ಯಾ ಹ್ಯಾ ಪಿಲ್ಕಾಟ್ಯಾಕ್ ಘೆವ್ನ್ ಹಾಂವ್ ಇಗರ್‍ಜೆಕ್ ಗೆಲ್ಲಿಂ. ತಾಕಾ ಬಗ್ಲೆಕ್ ಉಬೊ ರಾವೊವ್ನ್ ಹಾಂವೆಂ ದಿಂಬಿ ಘಾಲಿ. ದೊಳೆ ದಾಂಪುನ್ ಮಾಗ್ಣೆಂ ಕರ್‍ತಾಂ ಮ್ಹಣ್ತಾನಾ, ಮಾಮ್ಮೇ…. ಮ್ಹಣಾಲೊ. ಹಾಂವೆಂ ಮ್ಹಳೆಂ, ಆಳೆ ಜೆಜು ಅಸಾ, ಥಂಯ್ ಪಳೆ ಮ್ಹಣ್ ಖುರ್‍ಸಾರ್ ಉಮ್ಕೊಳ್ಚ್ಯಾ ಜೆಜುಕ್ ದಾಕಯ್ಲೆಂ, ಆನಿ ಪರ್‍ತ್ಯಾನ್ ದೊಳೆ ದಾಂಪುನ್ ಮಾಗ್ಣೆಂ ಮ್ಹಣ್ಯಾಂ ಮ್ಹಣ್ತಾನಾ, ಮಾಮ್ಮೇ…. ಆತಾಂ ಕಿತೆಂರೆ ಬಾಳಾ ಮ್ಹಣ್ ತಾಕಾ ಪಳಯ್ಲೆಂ. ಹಾಂವೆಂ ತಾಕಾ ಲಾಗಿಂ ವೊಡ್ಲೆಂ ಆನಿಂ ಕಾನಾಂತ್ ಮ್ಹಳೆಂ, ಹಾಂಗಾ ಲೋವ್ ಉಲಯ್ಜೆ, ಜೆಜು ಆಸಾ. ತಾಚೆಂ ತೋಂಡ್ ಎದೆಶೆಂ ಜಾಲ್ಲೆಂ. ರಡ್ಕುರೊ ಜಾವ್ನ್ ಖುರ್‍ಸಾಕ್ ದಾಕೊವ್ನ್ ಕಾನಾಂತ್ ತೊ ಲೊವ್ ಪುಸ್ಪುಸ್ಲೊ. ಪಾಪ್ ಜೆಜು ಪಳೆ, ತಾಕಾ ಪೂರಾ ಕಡೆ ರಗತ್ ಯೆತಾ. ಜೆಜುಕ್ ಮಾರ್‍ತಾನಾ ಪಾದ್ರ್ಯಾಪ್ ಕಾಲೆಂ ಕರ್‍ತಾಲೊ? ಹಾಂವ್ ತಾಕಾಚ್ ಪಳೆಂವ್ಕ್ ಪಡ್ಲಿಂ. ಹಾಚ್ಯಾ ಹ್ಯಾ ನೆಣ್ತ್ಯಾ ಸವಲಾಕ್ ಕಿತೆಂ ಜಾಪ್ ದಿತಲಿಂ? ಆನಿ ಹಾಂವೆಂ ಕಿತೆಂ ಸಮ್ಜಯ್ಲ್ಯಾರೀ ಹ್ಯಾ ದೋನ್ ವರ್‍ಸಾಂಚ್ಯಾ ಪಿಲ್ಕಾಟ್ಯಾಕ್ ಸಮ್ಜತಲೆಂ? ದೀಸ್ ವೆತಾಂ ಹಾಚಿಂ ಸವಲಾಂಯಿ ಚಡೊನ್ಂಚ್ ಗೆಲಿಂ. ಮಾಮ್ಮೇ ಹಾಂವ್ ಖಂಯ್ ಥಾವ್ನ್ ಆಯ್ಲೊಂ? ತುಕಾ ಕಂಕನಾಡಿ ಥಾವ್ನ್ ಹಾಡ್‌ಲ್ಲೊ!? ಹಾಂವೆಂ ತಾಕಾ ಚಿಡಾಯ್ಲೆಂ. ಆಯ್ಕೊನ್ ತಾಚೆಂ ತೊಂಡ್ ಲ್ಹಾನ್ ಜಾಲ್ಲೆಂ. ಮಾಗಿರ್ ಪೋರ್ ಬಾಯ್ ತುಜ್ಯಾ ಪೊಕ್ಕ್ಯಾಂತ್ ಆಸ್‌ಲ್ಲೆಂ ಮ್ಹಳೆಂಯ್? ವ್ಹಯ್, ತೂಂಯ್ ಪೊಕ್ಕ್ಯಾಂತ್‌ಚ್ ಆಸ್‌ಲ್ಲೊಯ್‌ರೆ ಬಾಳಾ. ಮಾಮ್ಮೆ ಮಾಮ್ಮೆ ಹಾಂವ್ ಪೊಕ್ಕ್ಯಾ ಭಿತರ್ ಕಸೊ ಗೆಲೊಂ?! ದುಸ್ರೆಂ ಸವಾಲ್ ತಯಾರ್. ದೆಕುನ್ಂಚ್ ತುಕಾ ಕಂಕನಾಡಿ ಥಾವ್ನ್ ಹಾಡ್‌ಲ್ಲೊ ಮ್ಹಣ್ ಸಾಂಗ್‌ಲ್ಲೆಂ, ಮತಿಂತ್‌ಚ್ ಚಿಂತ್ಲೆಂ ಹಾಂವೆಂ. ಪಿಲ್ಕಾಟೊ ಚಾರ್ ಯಾ ಪಾಂಚ್ ವರ್‍ಸಾಂಚೊ ಆಸ್ತಾನಾ ಎಕಾ ದಿಸಾ ಮ್ಹಜ್ಯಾ ದಫ್ತರಾಚ್ಯಾ ಕಾಮಾ ಮದೆಂ ಪರ್ವಣ್ಗಿ ಘೆವ್ನ್ ಹಾಚೆ ಕೇಸ್ ಕಾಡುಂಕ್ ವ್ಹರ್‍ನ್ ಗೆಲ್ಲಿಂ. ಕೆದಾಳಾಯ್ ಕೇಸ್ ಕಾಡ್ತಾನಾ ದೊಳ್ಯಾಂನಿ ದುಕಾಂಚ್ಯೊ ಝರಿ. ಕೆಲ್ಶಾನ್ ಆಪ್ಣಾಚ್ಯಾ ಬೆಂಕಾಂತ್ಲೆ ಪೂರಾ ಕ್ಯಾಶ್‌ಚ್ ಕಾಡ್‌ಲ್ಲೆಬರಿಂ. ಆಜ್ ಕಿತೆಂಗೀ ಚೆಡ್ಯಾಚೊ ದಮ್ಮ್ ನಾ. ಮ್ಹಾಕಾಯಿ ಖುಶಿ ಜಾಲಿ. ಆತಾಂ ವ್ಹಡ್ ಜಾಲಾನೆ, ಸಮ್ಜಣಿ ಆಯ್ಲ್ಯಾ ಅಶೆಂ ಚಿಂತ್ಲೆಂ. ಕೆಲ್ಶಾಕ್ ಪಯ್ಶೆ ದೀವ್ನ್ ಹಾಕಾ ಘೆವ್ನ್ ಹಾಂವ್ ಮ್ಹಜ್ಯಾ ಟೂ ವೀಲರಾಲಾಗಿಂ ಆಯ್ಲಿಂ. ಮಾಮ್ಮೆ… ಮ್ಹಣಾಲೊ. ಕಾಲೆಂ ಜಾಲೆಂ ಮ್ಹಣ್ ತೋಂಡ್ ಪಳಯ್ಲೆಂ. ಮಾಮ್ಮೇ ರಾಜ್ ಕುಮಾರ್ ಮೆಲೊ ಮ್ಹಣಾಲೊ. ಕೊಣೆಂ ತರಿ ಆಯ್ಕಾಲೆಂಗಿ ಮ್ಹಣೊನ್ ಹಾಂವೆಂ ವೆಗಿಂ ವೆಗಿಂ ಹೆಣೆಂ ತೆಣೆಂ ಪಳಯ್ಲೆಂ. ಕಾಲೆಂ ಸಾಂಗ್ತಾಯ್ ಪುತಾ, ತುಕಾ ಕೊಣೆಂ ಸಾಂಗ್ಲೆಂ? ವೊಗೊಚ್ ರಾವ್ ಮ್ಹಳೆಂ. ವ್ಹಯ್ ಮಾಮ್ಮೆ, ಹಾಂವೆಂ ತ್ಯಾ ಕೇಸ್ ಕಾಡ್ಚ್ಯಾ ಅಂಕಲಾನ್ ಸಾಂಗ್‌ಲ್ಲೆಂ ಆಯ್ಕಾಲೆಂ ಮ್ಹಣಾಲೊ. ತರೀ ಹ್ಯಾ ಪಿಲ್ಕಾಟ್ಯಾಕ್ ಪಾತ್ಯೆಂವ್ಕ್ ಮ್ಹಕಾ ಕಷ್ಟ್ ಮಾರ್ಲೆ. ಹಾಚೆಲಾಗಿಂ ಆನಿ ಕಾಂಯ್ ಉಲೊಂವ್ಚೆಂ ನಾಕಾ ಮ್ಹಣ್ ಶೀದಾ ದಫ್ತರಾಕ್ ಗೆಲಿಂ. ಥಂಯ್ ಪಳಯ್ತಾಂ, ವ್ಹಯ್, ಖಬರ್ ಸಾರ್ಕಿ ಅಸಾ. ಹಾರ್‍ಟ್ ಅಟ್ಯಾಕ್ ಜಾವ್ನ್ ಸರ್ಲಾ ಮ್ಹಳ್ಳಿ ಖಬರ್. ಮ್ಹಜ್ಯಾ ಮೊಗಾಚೊ ನಟ್, ಮ್ಹಾಕಾಯಿ ಭಾರಿ ಬೆಜಾರ್ ಜಾಲೆಂ. ದಫ್ತರಾಚೆಂ ಕಾಮ್ ತಿರ್‍ಸುನ್ ಸಾಂಜೆರ್ ಘರಾ ಪಾವ್ಲಿಂ. ತ್ಯಾಚ್ ದಿಸಾ ಸಾಂಜೆರ್ ಹಾಂವ್ ಘರಾ ಪಾಟ್ಲ್ಯಾನ್ ನಾಣ್ಯೆಕ್ ಉಜೊ ಕರ್‍ತಾನಾ ಪಿಲ್ಕಾಟೊ ದಾಂವೊನ್ ಆಯ್ಲೊ. ಮಾಮ್ಮೆ… ಮ್ಹಣಾಲೊ. ಕಾಲೆಂರೆ ಪುತಾ? ಮಾಮ್ಮೇ, ಮ್ಹಾಕಾ ಹಾರ್‍ಟ್ ಅಟ್ಯಾಕ್ ಜಾತಾಗೀ? ರಡ್ಕುರೆಂ ಸವಾಲ್ ತಾಚೆಂ. ನಾಂರೆ ಬಾಳಾ, ತುಕಾ ಹಾರ್‍ಟ್ ಅಟ್ಯಾಕ್ ಜಾಯ್ನಾ, ಭುರ್‍ಗ್ಯಾಂಕ್ ಹಾರ್‍ಟ್ ಅಟ್ಯಾಕ್ ಜಾಯ್ನಾ, ವ್ಹಡಾಂಕ್ ಮಾತ್ರ್ ಮ್ಹಳೆಂ. ಸುಂಯ್ಕ್ ಕರ್‍ನ್ ರೊಕೆಟ್ ಗೆಲ್ಲೆಬರಿಂ ಖುಶೆನ್ ಖೆಳೊಂಕ್ ದಾಂವ್ಲೊ. ದೋನ್ಂಚ್ ಮಿನುಟಾಂನಿ ಪರ್‍ತ್ಯಾನ್ ರಡ್ಕುರೊ ಜಾವ್ನ್ ದಾಂವೊನ್ ಆಯ್ಲೊ. ಮಾಮ್ಮೆ… ಅತಾಂ ಕಾಲೆಂರೆ? ತುಕಾ ಹಾರ್‍ಟ್ ಅಟ್ಯಾಕ್ ಜಾತಾಗೀ? ಸಾಂಗೊಂಕ್ ಜಾಯ್ನಾ, ಹಾಂವೆಂ ಮ್ಹಳೆಂ, ಜಾಂವ್ಕೀ ಪುರೊ ಪುತಾ, ಚಡಾವತ್ ಮಸ್ತ್ ವ್ಹಡ್ಲಿಂ ಜಾಲ್ಲ್ಯಾಂಕ್ ಮಾತ್ರ್ ಹಾರ್‍ಟ್ ಅಟ್ಯಾಕ್ ಜಾತಾ. ಮ್ಹಜೆ ಜಾಪಿನ್ ತಾಕಾ ಕಾಂಯ್ ಸಮಾಧಾನ್ ಜಾಲೆಂ ನಾ. ಹಾಂವ್ ಮಸ್ತ್ ವ್ಹಡ್ಲಿಂ ಜಾಲ್ಯಾಂ ಮ್ಹಣ್ ತಾಕಾ ಬೊಗ್ಲೆಂ ಆಸ್ತೆಲೆಂ. ಮಾಮ್ಮೆ ತುಕಾ ಹಾರ್‍ಟ್ ಅಟ್ಯಾಕ್ ಜಾಲ್ಯಾರ್ ತೆಂ ತುಜೆಂ ಬ್ಯಾಗ್ ಅಸಾನೆ, ತೆಂ ವ್ಹರಿನಾಕಾ ದವರ್‍ನ್ ವ್ಹಚ್. ಹಾಂವೆಂ ಮ್ಹಜ್ಯಾ ಬ್ಯಾಗಾ ಥಾವ್ನ್ ಚೊಕ್ಲೆಟಾಂಕ್, ದುದಾಕ್ ಪಯ್ಶೆ ದಿಂವ್ಚೆ ಹಾಣೆ ಪಳಯ್ಲ್ಯಾತ್. ಮ್ಹಜೆಂ ಬ್ಯಾಗ್ ಮ್ಹಳ್ಯಾರ್ ಹಾಣೆಂ ಬ್ಯಾಂಕ್ ಮ್ಹಣ್ ಚಿಂತ್ಲಾಂ. ಡಾಡಾ ಯೆತಾ ಪರ್‍ಯಾಂತ್ ಪೇಜ್ ಕರ್‍ನ್ ಪುಣಿ ಜೆವ್ತಾಂವ್. (ಡಾಡಾ ತೆದಾಳಾ ಗಲ್ಪಾಂತ್ ಕಾಮ್ ಕರ್‍ತಾಲೊ) ಮ್ಹಣಾಜೆಗೀ ಹ್ಯಾ ಪಿಲ್ಕಾಟ್ಯಾನ್. ಹಾಚಿಂ ಸವಾಲಾಂ ಮುಗ್ದಾಲ್ಲಿಂಚ್ ನಾಂತ್. ಟಿ. ವಿ. ಮುಖಾರ್ ಬಸೊನ್ ಮಾಮ್ಮೇ, ಮಾಮ್ಮೇ, ಕಾಲೆಂರೆ ತುಜೆಂ? ಮಾಮ್ಮೇ ಚೆಡ್ವಾಂ ಪ್ಯಾಂಪರಾಂ ಕಿತ್ಯಾಕ್ ಘಾಲ್ತಾತ್? ಮ್ಹಾಕಾ ಗೊತ್ತುನಾರೆ, ಹಾಂವ್ ಟಿ. ವಿ. ಪಳಯ್ನಾ. ಮಾಮ್ಮೇ ಮ್ಹಾಕಾ ಗೊತ್ತಾಸಾ. ಕಾಲೆಂ? ಚೆಡ್ವಾಂಕ್ ಥೊಡೆ ಪಾವ್ಟಿಂ ಮಸ್ತ್ ಸುಸು ಜಾತಾ, ತೆದಾಳಾ ಪ್ಯಾಂಪರ್ ಘಾಲ್ತಾತ್. ಟಿ. ವಿ. ಪಳೆವ್ನ್ ಆಸ್‌ಲ್ಲಿಂ ಬಾಪಾಯ್, ಧುವ್ ಕಿಸ್ಕ್ ಕರ್ನ್ ಹಾಸ್ಲಿಂ. ಲ್ಹಾನ್ ಭುರ್‍ಗ್ಯಾಂಕ್ ಸುಸು ಕರ್‍ತಾತ್ ಮ್ಹಣ್ ಪ್ಯಾಂಪರ್ ಘಾಲ್ಚೆಂ ಹಾಣೆಂ ಪಳಯ್ಲಾಂ. ಮ್ಹಾಕಾಯಿ ಹಾಸೊ ತಡ್ವಲ್ಯೊ ನಾಂತ್ ತರೀ ಹಾಸ್ಲಿ ನಾ. ನಾ ತರ್ ಹೊ ಪರತ್ ಮ್ಹಜೊ ಮಾಂಡೊ ಖಾತಾ. ಪಯ್ಶೆ ಮೆಳ್ಳ್ಯಾರ್ ವಿಸ್ಪರ್ ನ್ಹಂಯ್ ಆನಿ ಕಿತೆಂಯ್ ಇಸ್ತಿಹಾರಾಂ ಘಾಲ್ತಿತ್ ಹಿಂ ಮ್ಹಣ್ ಮತಿಂತ್‌ಚ್ ಟಿ. ವಿ. ಕ್ ಶಿರಾಪ್ ಘಾಲೊ. ಪರ್‍ತ್ಯಾನ್ ಮಾಮ್ಮೇ ಮಾಮ್ಮೆ. ಕಾಲೆಂರೆ ತುಜೆಂ ವೊಗೊಚ್ ಬಸೊನ್ ಟಿ. ವಿ. ಪಳೆ, ನಾ ತರ್ ಟಿ. ವಿ. ಕಾಡ್ನ್ ಮಾಳ್ಯಾರ್ ಘಾಲ್ತಾಂ, ವ್ಹಯ್ಗಿ ಮ್ಹಣ್ತಾಂ, ತುಜಿಂ ಸವಲಾಂ ಆನಿ ಡಾಡಾಕಡೆ ವಿಚಾರ್. ಮ್ಹಾಕಾ ಕಾಮ್ ಅಸಾ. ಏಕ್ ದಿಸಾ ಇಸ್ಕೊಲಾ ಥಾವ್ನ್ ಘರಾ ಆಯಿಲ್ಲೆಂಚ್, ಮಾಮ್ಮೇ ಮಾಮ್ಮೆ ಕಾಲೆಂ ಪುತಾ? ಮಾಮ್ಮೇ ಪಾದ್ರ್ಯಾಬಾಕ್ ಕಾಜಾರ್ ಜಾತಾಗಿ? ಹಾಚೆಂ ಸವಾಲ್. ನಾಂರೆ ಪುತಾ. ಮಾಗಿರ್ ಆಮ್ಚೆ ಕ್ಲಾಶಿಂತ್ ಎಕ್ಲ್ಯಾಚೊ ಡಾಡಾ ಪಾದ್ರ್ಯಾಬ್!? ಹಾಂ ತೆಂಗಿ ಬಾಳಾ, ತಿಂ ದುಸ್ರಿಂಚ್ ಕ್ರಿಸ್ತಾವಾಂ. ತಾಂಚ್ಯಾ ಪಾದ್ರ್ಯಾಬಾಕ್ ಕಾಜಾರ್ ಜಾತಾ. ಆಮ್ಚ್ಯಾ ಪಾದ್ರ್ಯಾಬಾಂಕ್ ಕಿತ್ಯಾಕ್ ಕಾಜಾರ್ ಜಾಯ್ನಾ? ಪಾದ್ರ್ಯಾಬಾಲಾಗಿಂ ವಿಚಾರ್‍ನ್ ಸಾಂಗ್ತಾಂ ಮ್ಹಳೆಂ. ಹಾಣೆಂ ಹಾಂವ್ ಸರ್ವಜ್ಞ ಮ್ಹಣ್ ಚಿಂತ್ಲಾಂಗಿ ಕಿತೆಂಗೀ. ಆನಿಕ್ ದೀಸ್ ಎಕಾ ಮಲಯಾಳಿ ಇಶ್ಟಾಚ್ಯಾ ಘರಾ ಜೆವ್ಣಾಕ್ ಆಪಯಿಲ್ಲೆಂ. ಆಮಿ ತಾಂಚ್ಯಾ ಗೆಟಿಲಾಗಿಂ ಪಾವುಲ್ಲೆಂಚ್, ಮಾಮ್ಮೇ ಮಾಮ್ಮೆ… ಕಾಲೆಂ ಪುತಾ? ತಾಂಚ್ಯಾ ಬಾಗ್ಲಾರ್ ಸೊಬ್ಚೆಂ ಜೆಜುಚೆಂ ಪಾಯ್ನೆಲ್ ದಾಖವ್ನ್ ಮಾಮ್ಮೆ, ಆಮ್ಚೊ ಕೊಂಕ್ಣಿ ಜೆಜು ಹಾಂಚ್ಯಾ ಘರಾ ಕಿತ್ಯಾಕ್ ಆಸಾ? ಹಾಂವ್‌ಯಿ ಲ್ಹಾನ್ ಆಸ್ತಾನಾ ಜೆಜುಕ್ ಕೊಂಕ್ಣಿ ಮಾತ್ರ್ ಯೆತಾ, ಪಾಪ್ ಸಾಯ್ಬ್‌ಯಿ ಕೊಂಕ್ಣಿಚ್ ಉಲಯ್ತಾ, ದೆಕುನ್ ಮ್ಹಜಿ ಭಾಸ್ ಜೆಜುಕ್ರಿಸ್ತಾಚಿ ಭಾಸ್ ಮ್ಹಣುನ್ ಮ್ಹಾಕಾ ಮ್ಹಜೆರ್ ಭಾರಿಚ್ ಅಭಿಮಾನ್. ಆತಾಂ ಪುತಾಚಿ ಪ್ರಾಯ್ ಚಡ್ಲ್ಯಾ ಆನಿ ಸವಲಾಂಯಿ ಜಾಣ್ತಿ ಜಾಂವ್ಕ್ ಲಾಗ್ಲ್ಯಾಂತ್. ಆಮ್ಕಾಂ ದೊಗಾಂ ಪಿಲಾಂ. ಹ್ಯಾ ದೊಗಾಂ ಭುರ್‍ಗ್ಯಾಂಚೆ ಕರ್‍ಕರೆ ಚಡ್ ಜಾಲ್ಯಾರ್, ಹಾಂವೆ ಸಾಂಗ್ಚೆಂ ಆಸಾ, ಪಯ್ಲೆಂಚೆಬರಿಂ ಸಾತ್ ಆಟ್ ಭುರ್‍ಗಿಂ ಆಸಜೆ ಆಸ್ಲೆಂ. ತೆದಾಳಾ ತುಮ್ಚೆ ಡೊಂಬರಾಟ ಉಣೆಂ ಜಾತೆ. ತುಮ್ಕಾಂ ಕೊಂಡಾಟೊ ಕೆಲ್ಲೊ ಚಡ್ ಜಾತಾ. ಅನ್ಯೇಕಾ ದಿಸಾ ಪುತಾಕ್ ದಫ್ತರಾಕ್ ವ್ಹರ್‍ನ್ ಗೆಲ್ಲಿಂ. ಸಾಂಜೆರ್ ದಫ್ತರಾ ಥಾವ್ನ್ ಪಾಟಿಂ ಯೆತಾನಾ ಪಿಲ್ಕಾಟೊ ಟೂ ವೀಲರಾರ್ ಮ್ಹಜೆ ಪಾಟ್ಲ್ಯಾನ್ ಬಸ್‌ಲ್ಲೊ. ಮಾಮ್ಮೇ… ಮ್ಹಣಾಲೊ. ಆತಾಂ ಮ್ಹಜ್ಯಾ ಪರ್‍ಸಾಕ್ ಕಾತರ್ ಪಡ್ತಾ ಮ್ಹಣ್ ಚಿಂತುನ್, ಕಾಲೆಂರೆ ಬಾಳಾ ಮ್ಹಳೆಂ. ಪಳಯ್ಲ್ಯಾರ್ ಹಾಚೆಂ ಸವಾಲ್ ಮಾಮ್ಮೆ ಭುರ್‍ಗಿಂ ಕೋಣ್ ದಿತಾ? ಅರೆ, ಆಜ್ ಕಿತೆಂ ನವೆಂಚ್ ವಿಚಾರ್‍ತಾ, ಇತ್ಲ್ಯಾ ವರ್‍ಸಾಂಥಾವ್ನ್ ಜಾಪ್ ದೀವ್ನ್ಂಚ್ ಆಯ್ಲ್ಯಾಂನೆ, ಚಿಂತ್ಲೆಂ ಹಾಂವೆಂ. ಆತಾಂ ಕಾಲೆಂ ತುಜೆಂ. ತುಕಾ ಕಿತ್ಲೆ ಪಾವ್ಟಿಂ ಸಾಂಗ್ಲಾಂ, ಭುರ್‍ಗಿಂ ಜೆಜು ದಿತಾ. ನ್ಹಂಯ್ ಮಾಮ್ಮೆ, ಪಯ್ಲೆಂ ಪೂರಾ ಜೆಜು ಸೆವೆನ್ ಎಯ್ಟ್ ಭುರ್‍ಗಿಂ ದಿತಾಲೊ. ಆತಾಂ ಕಿತ್ಯಾಕ್ ದೀನಾ? ಹಾಚೆಂ ಕರೊಡಾಂಚೆಂ ಸವಾಲ್. ಅಳೆ ಪುತಾ ತುಕಾ ತೆಂ ಪೂರಾ ಅತಾಂ ಸಮ್ಜಾನಾ, ವ್ಹಡ್ಲೊ ಜಾಲ್ಯಾ ಉಪ್ರಾಂತ್ ಕಳ್ತಾ. ಸಾಂಗ್ ಮಾಮ್ಮೆ ಮ್ಹಾಕಾ ಸಮ್ಜಾತಾ ಮ್ಹಣಾಜೆಗೀ? ತುಕಾ ಅಧಿಕ ಪ್ರಸಂಗ ಚಡ್ ಮ್ಹಳೆಂ. ಅಧಿಕ ಪ್ರಸಂಗ ಮ್ಹಳ್ಯಾರ್.., ಸುಲಭಾಯೆನ್ ಸೊಡ್ನ್ ದೀಂವ್ಕ್ ತಯಾರ್ ನಾಸ್ತಾಂ. ಸವಾಲ್ ಸಬಾರ್ ದಿಸಾಂ ಥಾವ್ನ್ ದೊಸ್ತಾಲೆಂ ದಿಸ್ತಾ. ಹಾಕಾ ಸಮಧಾನ್ ಕರಿಜೆ ತರ್, ಮ್ಹಜೆ ಬಾರಾ ಬ್ರೇಸ್ತಾರ್ ಜಾಲ್ಲೆ, ಸಾಂಗಾತಾ ಪರ್‍ಸಾಕ್‌ಯಿ ಕಾತರ್. ತರೀ ಸವಾಲಾಕ್ ಜಾಪ್ ಮಾತ್ರ್ ದೀವ್ನಾ. ***** Posted on May 17, 2014 May 12, 2015 ಬದ್ಲಾಲ್ಲೊ ಕಾಳ್ ಸಬಾರ್ ವರ್ಸಾಂ ಉಪ್ರಾಂತ್ ಗಾಂವಾಕ್ ಅಯ್ಲೆಲ್ಯಾ ಮ್ಹಾಕಾ ಸಗ್ಳೆಂ ನವೆಂಚ್ ದಿಸ್ತಾ. ಸಬಾರ್ ವರ್ಸಾಂ ಉಪ್ರಾಂತ್ ಯೇಜೆ ತರ್ ಪಯ್ಲೆಂ ಖಂಯ್ ಗೆಲ್ಲೊಯ್, ಕಿತ್ಯಾಕ್ ಗೆಲ್ಲೊಯ್ ಮ್ಹಣ್ ವಿಚಾರುಂಕ್ ಪುರೊ. ಆಯ್ಕಾ ಸಾಂಗ್ತಾಂ. ಇಸ್ಕೊಲಾಂತ್ ಆಸ್ತಾನಾ ಹಾಂವ್ ಲಾಸ್ಟಾ ಥಾವ್ನ್ ಫಸ್ಟ್ ಎಕೆಕಾ ಕ್ಲಾಸಿಂತ್ ದೊದೋನ್ ವರ್ಸಾಂ ಬಸುನ್ ಅಟ್ವ್ಯಾ ಕ್ಲಾಸಿಕ್ ಪಾವ್ತಾನಾ ಮ್ಹಜಿ ಪ್ರಾಯ್ ಗಾಡ್ವಾಚಿ ಜಾಲ್ಲಿ. ಕಾತ್ತು, ಜಿಲ್ಲಿ ಆನಿ ಮೇರಿ ಟೀಚರಾಂಚ್ಯೊ; ಕುಟಿ, ಫೆಲ್ಸಿ ಸಿಸ್ಟೆರಿಚೆ ಮಾರ್, ಆನಿ ಎಮ್ಮೆ, ಕತ್ತೆ, ಕೋಣ ಆನಿ ಮಂಗ ತಸಲಿಂ ನಾಂವಾಂ ಆಯ್ಕುನ್ ಆಯ್ಕುನ್ ಮ್ಹಜಿ ಕಾತ್ ಹಸ್ತಿಚ್ಯಾ ಕಾತಿಪರಿಂ ಜಾಲ್ಲಿ. ದೊನೀ ಕಾನ್ ಗಾಡ್ವಾಚ್ಯಾ ಕಾನಾಂಪರಿಂ ಲಾಂಬ್ ಪಡ್‌ಲ್ಲೆ. ಹೈಸ್ಕೂಲಾಂತ್ ಬೀಜಗಣಿತ ಶಿಕಂವ್ಚ್ಯಾ ಲಿಂಗಪ್ಪ ಮಾಸ್ಟರಾನ್ ಈ ವಿದ್ಯೆ ನಿನ್ನ ತಲೆಗೆ ಹೊಕ್ಕುವುದಿಲ್ಲ. ನೀನು ಗೂಡಂಗಡಿ ಇಟ್ಟು ಬೀಡ-ಬೀಡಿ ಮಾರಿದರೆ ಹಣವನ್ನಾದರೂ ಮಾಡಬಹುದು ಮ್ಹಣುನ್ ಧರ್ಮಾರ್ಥ್ ಸೂಚನ್ ದಿಲ್ಲೆಂ. ತಾಚಿ ಜಾಣ್ವಾಯ್ ಮತಿಕ್ ನಾಟ್ವಾಲಿ. ತ್ಯಾಚ್ ದಿಸಾ ಇಸ್ಕೊಲಾಚೆಂ ಪೊತೆಂ ಮಾಳ್ಯಾಕ್ ಉಡವ್ನ್, ಶಿಕ್ಷಕಾಂಚೆ ಹಂಗ್‌ಚ್ ನಾಕಾ ಮ್ಹಣ್ ಮಾಂಯ್‌ಲಾಗಿಂ ಹಟ್‌ಕರ್‍ನ್ ಜಿಕ್‌ಲ್ಲೊ. ಉಪ್ರಾಂತ್ ಬೀದಿ ಬಸವಪರಿಂ ಏಕ್ ವರಸ್ ಭಂವೊನ್ ಅಖ್ರೇಕ್ ಮುಂಬಯ್ ಸರ್ಗಾಕ್ ಪಾವ್‌ಲ್ಲೊಂ. ಹೆಂ ಘಡ್‌ಲ್ಲೆಂ ಆಟ್ರಾ ವರ್ಸಾಂ ಆದಿಂ. ಥಂಯ್ಸರ್ ಗ್ಯಾರೆಜಿಚ್ಯಾ ಕಾಮಾಕ್ ಸೆರ್ವೊನ್ ಥೊಡ್ಯಾಚ್ ವರ್ಸಾಂನಿ ಗಲ್ಫಾಕ್ ಪಾವ್‌ಲ್ಲೊಂ. ಜಿಣ್ಯೆಂತ್ ಕಾಂಯ್ ಪುಣಿ ಸಾಧನ್ ಕರಿಜೆ ಮಾಂಯ್ಚಿ ಉತ್ರಾಂ ಮಾತ್ರ್ ಮತಿಂತ್ ಸ್ಪಷ್ಟ್ ಆಸ್‌ಲ್ಲಿಂ. ಮಾಂಯ್ಚೆ ಸ್ವಪಣ್ ಜ್ಯಾರಿ ಕರ್‍ನ್, ಗಲ್ಫಾಂತ್ ಸ್ವಂತ್ ಗ್ಯಾರೆಜ್ ಘಾಲ್ನ್ ಪಂದ್ರಾ ವರ್ಸಾಂ ಉಪ್ರಾಂತ್ ಮಾಯ್ಗಾಂವಾಕ್ ಯೆಂವ್ಚೆಂ. ಮ್ಹಜೊ ಗಾಂವ್ ಇತ್ಲೊ ಬದಲ್ಲಾಕೀ ಗಾಂವಾಕಿ ವಳಕ್‌ಚ್ ಮೆಳಾನಾ. ಗಾದೆ ಆಸ್‌ಲ್ಲೆ ಭರ್‍ನ್ ಕಾಡ್ನ್ ಗೆಲ್ಯಾತ್. ನವ್ಯೊ ಫ್ಯಾಕ್ಟರಿ ಉಬ್ಯೊ ಜಾಲ್ಯಾತ್. ಫ್ಯಾಕ್ಟರಿ ಪಾಟ್ಲ್ಯಾನ್ ಘರಾಂ ದಿಸ್ತಾತ್. ಕೊಲ್ವಾಚಿಂ ಘರಾಂ ಮಾಯಾಕ್ ಜಾವ್ನ್ ನಳ್ಯಾಂಚಿ ಘರಾಂ ದಿಸ್ತಾತ್. ಥಂಯ್ ಹಾಂಗಾ ಟೆರೆಸ್ ದಿಸ್ತಾ. ಪಾಕ್ಯಾಂಚೆರ್ ಟಿವಿ ಅಂಟೆನಾ ಉಭಿಂ ರಾವ್ಲ್ಯಾಂತ್. ಶಾಂತ್ ನಿದುನ್ ಆಸ್‌ಲ್ಲ್ಯಾ ಹಳ್ಳೆಂತ್, ರಾಕ್ಕೊಸ್ ಮೆಶಿನಾಂ ಬೊಬಾಟ್ತಾತ್. ಮ್ಹಜ್ಯಾ ಪ್ರಾಯೆಚೆ ತರ್ನಾಟೆ ಕೊಣ್ಂಚ್ ದಿಸಾನಾಂತ್. ಬೊವ್‌ಶ್ಯಾ ಕಾಜಾರ್ ಜಾವ್ನ್ ಭುರ್ಗ್ಯಾಂಚೆ ಬಾಪುಯ್ ಜಾಲ್ಯಾತ್. ತಾಂಚೆ ಪಯ್ಕಿ ಥೊಡೆ ಪುಣಿ ಬಾಯ್ಲಾಂಚೆ ಗುಲಾಮ್ ಜಾವ್ನ್ ಕುಟಿ ಖಾವ್ನ್ ಆಸಾತ್. ಕಿರ್ಮೆ ಗಳಂವ್ಚಿಂ, ಕುಟ್ಟಿ ದೊನ್ನೆ ಖೆಳ್ಚಿಂ ಭುರ್ಗಿಂ ದಿಸಾನಾಂತ್. ಆಮಿ ಲ್ಹಾನ್ ಆಸ್ತಾನಾ ಗಚ್ಚುಚ್ಯಾ ಗಾದ್ಯಾಂತ್ ಕುಟ್ಟಿದೊನ್ನೆ, ಲಗೋರಿ ಖೆಳೊನ್ ಆಸ್‌ಲ್ಲ್ಯಾಂವ್. ಆತಾಂಚ್ಯಾ ಪಿಳ್ಗೆನ್ ಕುಟ್ಟಿದೊನ್ನೆ ಪಳೆಂವ್ಕ್‌ಚ್ ನಾ. ಹಾಂವೆ ಕ್ರಿಕೆಟ್ ಖೆಳೊಂಕ್ ಸುರು ಕೆಲ್ಲೆಂ ಸಾತ್ವ್ಯಾ ಕ್ಲಾಸಿ ಉಪ್ರಾಂತ್, ಲಗೋರಿ ಖೆಳೊನ್ ಮಾತ್ರ್ ಕಳಿತ್ ಆಸ್ಚ್ಯಾ ಮ್ಹಾಕಾ ಕ್ರಿಕೆಟಾಚೆಂ ಆರು ಮೂರು ಕಳಿತ್ ನಾತ್‌ಲ್ಲೆಂ. ಅಲ್ತಾರ್ ಭುರ್ಗೊ ಆಸ್ತಾನಾ ಎಕ್ಪಾವ್ಟಿಂ ಕ್ರಿಕೆಟ್ ಖೆಳಾಂತ್ ಹುಶಾರ್ ಆಸಾ ಮ್ಹಣುನ್ ನ್ಹಯ್, ಜಣ್ ಉಣೆ ಪಡ್‌ಲ್ಲ್ಯಾಕ್ ಬೀದಿಬಸವ ಅಮ್ಕಾಂ ಮ್ಹಣುನ್ ಲಂಬು ಡೇವಿಡಾನ್ ಮ್ಹಾಕಾ ತಾಚ್ಯಾ ಪಂಗ್ಡಾಕ್ ಕಾಣ್ಘೆಲ್ಲೆಂ. ಆಮ್ಕಾಂ ಫಿಲ್ಡಿಂಗ್. ವಿರೋಧ್ ಪಂಗ್ಡಾಚ್ಯಾ ಬ್ಯಾಟ್ಸ್‌ಮ್ಯಾನಾನ್ ಮಾರ್‌ಲ್ಲೊ ಬೋಲ್ ತಿನ್ಪಾವ್ಟಿಂ ಪಿಚ್ ಜಾವ್ನ್ ಮ್ಹಾಕಾ ಮೆಳ್‌ಲ್ಲೊ. ಆಮ್ಚ್ಯಾ ಖೆಳಾ ಪ್ರಕಾರ್ ಫಸ್ಟ್ ಪಿಚ್ ಧರ್‍ಲ್ಯಾರೀ ಔಟ್. ಬ್ಯಾಟ್ಸ್‌ಮೆನ್ ರನ್ನಾಕ್ ಧಾಂವ್ತಾನಾ ತಾಕಾ ಕಶೆಂ ಔಟ್ ಕರ್‍ಚೆಂ ಮ್ಹಳ್ಳೆಂ ಮ್ಹಾಕಾ ಕಳಿತ್ ನಾತ್ಲೆಂ. ಲಗೋರಿ ಪರಿಂಚ್ ಆಸುಂಕ್ ಪುರೊ ಮ್ಹಣ್ ಚಿಂತುನ್, ಧಾಂವ್ಚ್ಯಾ ರೊನಿಚ್ಯಾ ಪಾಟಿಕ್ ಬೊಲ್ ಮಾರ್‌ಲ್ಲೊ ಆತಾಂಯಿ ಉಗ್ಡಾಸ್ ಆಸಾ. ತವಳ್ ಬ್ಯಾಟ್ ವಿಕೆಟ್ ಕರುಂಕ್ ಖರ್ಚ್ ನಾತ್‌ಲ್ಲೊ. ಹಳ್ತಾಚೊ ಪಿಡೊಚ್ ಬ್ಯಾಟ್ ಆನಿ ವೊಂಯ್ತ್‌ಲೆಂ ಕುಂಟೆಚ್ ವಿಕೆಟ್ಯೊ. ಆತಾಂ ಕಾಳ್ ಬದ್ಲಲ್ಯಾ ಭುರ್ಗ್ಯಾಂಕ್ ಪಾಳ್ಣ್ಯಾಂತ್ ಆಸ್ತಾನಾಂಚ್ ಕ್ರಿಕೆಟಾವಿಶಿಂ ಕಳಿತ್ ಆಸ್ತಾ. ಅಂತರಾಷ್ಟ್ರೀಯ್ ವನ್‌ಡೇ ಮ್ಯಾಚಾ ದಿಸಾ ಭುರ್ಗೆ ಟಿವಿ ಮುಖ್ಲೆ ಜೆಂವ್ಕ್‌ಯಿ ಉಟನಾಂತ್. ಆದಿಂ ಆಮ್ಕಾಂ ಟಿವಿ ನಾತ್ಲಿ. ಕಮೆಂಟರಿ ಆಯ್ಕೊವ್ಯಾಂ ಮ್ಹಳ್ಯಾರ್ ರೇಡಿಯೊಯಿ ನಾತ್ಲೊ. ಕರೆಂಟ್ ತಾಚ್ಯಾ ಪಯ್ಲೆಂ ನಾ. ಗೊಸಾಲಾಚ್ಯಾ ಹೊಟೆಲಾ ಮುಖಾರ್ ತರ್ನಾಟೆ ಕಮೆಂಟ್ರಿ ಆಯ್ಕೊಂಕ್ ಕುಡ್ಸಾತಾಲೆ. ಮ್ಹಾಕಾ ಇಂಗ್ಲಿಷ್‌ಯಿ ಕಳಾನಾತ್ಲೆಂ. ಹಿಂದಿಯಿ ಸಮ್ಜಾನಾತ್ಲೆಂ. ವ್ಹಡಾಂನಿ ಕಿತೆಂ ಸಾಂಗ್ಲೆಂ ತೆಂಚ್ ಆಮ್ಕಾಂ ಸತ್. ವಿಶ್ವನಾಥನ್ ಬೌಂಡ್ರಿ ಮಾರ್‍ಲಿ ಮ್ಹಣ್ತಾನಾ ತರ್ನಾಟೆ ಶಿಳೊಣ್ಯೊ ಘಾಲ್ನ್ ತಾಳಿಯೊ ಪೆಟ್ತಾಲೆ. ತಾಂಕಾಂ ಪಳೆವ್ನ್ ಆಮಿಯಿ ತಶೆಂಚ್ ಕರ್‍ತಲ್ಯಾಂವ್. ಆತಾಂ ಟಿವಿ ಮಾತ್ರ್ ನಹಿಂ ಕೇಬಲ್ ಟಿವಿ ಮುಖಾಂತ್ರ್ ಪನ್ನಾಸಾ ವರ್ನಿಂ ಚಡ್ ಚಾನೆಲಾಂ ಮೆಳ್ತಾತ್. ಆದಿಂ ವಾಡ್ಯಾಂತ್ಲ್ಯಾ ಕಾಜಾರಾಂಕ್ ಗೆಲ್ಲ್ಯಾ ವೆಳಾರ್ ಯೆ, ಯೆ ಕಾತ್ರಿನಾ, ಆಮಿ ದೊಗಿಂ ಸೆಜಾರಾ ಪದಾಂ ಆಯ್ಕೊಂಕ್ ಮೆಳ್ತಾಲಿಂ. ಆತಾಂಚ್ಯಾ ಭುರ್ಗ್ಯಾಂಕ್ ಸ್ಪೈಸ್ ಗರ್ಲ್ಸ್ ಆನಿ ಬ್ಯಾಕ್ ಸ್ಟ್ರೀಟ್ ಬೊಯ್ಸ್ ಪಳೆಲ್ಯಾ ಶಿವಾಯ್ ನೀದ್ ಯೆನಾ. ಭುರ್ಗಿಂ ಸೊಡ್ಯಾಂ ಮ್ಹಜ್ಯಾ ಮಾಂಯ್ ಥಂಯ್ ಕಸಲಿ ಬದ್ಲಾವಣ್ ಜಾಲ್ಯಾ ಜಾಣಾಂತ್‌ವೇ? ಹಾಂವ್ ಲ್ಹಾನ್ ಆಸ್ತಾನಾ, ಕಾರ್ಮಿಣ್ ಸಾಯ್ಬಿಣಿ, ನಿತ್ಯಾಧಾರ್ ಸಾಯ್ಬಿಣಿ, ಸಾಯ್ಬಾ ಸಾಲ್ವಾದೊರಾ, ಮ್ಹಜಿ ಬಿರ್ಮತ್ ಪಾವ್ ಮ್ಹಣುನ್ ತೇರ್ಸ್ ಕರ್ನ್ ನೋವ್ ವರಾಂ ಭಿತರ್ ನಿದೊಂಕ್ ವೆಚಿ ಮಾಂಯ್, ಆತಾಂ ಟಿವಿರ್ ಹರ್ಯೆಕ್ ಧಾರಾವಾಹಿ ಪಳೆತಾ. ಚಡಾವತ್ ಫಿಲ್ಮ್ ನಟಾಂಚಿಂ ನಾಂವಾಯಿ ಕಳಿತ್ ಆಸಾತ್. ಪೋರ್ ಖಂಚ್ಯಾಗಿ ಗರ್ಜೆನ್ ಕೊಡ್ಯಾಳ್ ವಚುನ್ ಯೆತಾಂ ಮ್ಹಾಂಯ್ ಮ್ಹಳ್ಳೆಂ ಹಾಂವೆಂ. ಪಾಟಿಂ ಯೆತಾನಾ ಅಮಿತಾಭ್ ಬಚ್ಚನಾಚ್ಯಾ ಫಿಲ್ಮಾಚಿ ಕ್ಯಾಸೆಟ್ ಹಾಡ್‌ರೆ ಮ್ಹಣ್ ಸಾಂಗ್ತಾನಾ ಹಾಂವ್ ಉರ್‍ಲಾಂಗಿ? ಲ್ಹಾನ್ ಆಸ್ತಾನಾ ದುರ್ಬಳ್ಕಾಯೆಕ್ ಲಾಗೊನ್ ಮೊಲಾಕ್ ಹಾಡ್ನ್ ಮಾಸ್ ಖಾಂವ್ಕ್ ತಾಂಕ್ ನಾತ್‌ಲ್ಲಿ. ಅಪ್ರೂಪ್ ಫೆಸ್ತಾ ವೆಳಾರ್ ದುಕ್ರಾಚೆಂ ಮಾಸ್ ಮೆಳ್ತಾಲೆಂ. ಆತಾಂಚೆಂ ಆನಿಂಗ್ ಹರ್ಯೆಕಾ ಆಯ್ತಾರಾ ’ಹೋಲಿ ಮಾಸ್’ ಜಾತಚ್ ದುಕ್ರಾ ಮಾಸ್ ಘೆಂವ್ಕ್ ಸೊಜಾಚ್ಯಾ ಆಂಗ್ಡಿ ಮುಖಾರ್ ಲೈನ್ ರಾವ್ತಾ. ಪಯ್ಲೆಂ ವಿಸ್ ಜಾಲ್ಯಾ ಉಪ್ರಾಂತ್ ಸುಮಾರ್ ಅರ್ದೊ ಘಂಟೊ ಪುಣಿ ಇಗರ್ಜಿಚ್ಯಾ ಕಂಪೌಂಡಾಂತ್ ಆಮಿ ಉಲವ್ನ್ ರಾವ್ತ್ತಲ್ಯಾಂವ್. ಆತಾಂ ಮಿಸಾಕ್ ಆಯ್ಲೆಲ್ಯಾ ಲೊಕಾಲಾಗಿಂ ಉಲಯ್ಜೆ ತರ್ ದುಕ್ರಾಮಾಸಾಚ್ಯಾ ಅಂಗ್ಡಿ ಮುಖಾರ್ ಮೆಳಾಜೆ. ಪೋರ್ ವಿಸ್ ಜಾವ್ನ್ ತೆಣೆಂ ಪಾಶಾರ್ ಜಾತಾನಾ ವಾಡ್ಯಾಚ್ಯಾ ನವ್ಯಾ ಗುರ್ಕಾರಾನ್ ಮ್ಹಜಿ ವಳಕ್ ಧರ್‍ಲಿ. ಅರೇ ಫೆಡ್ಡಿ, ಕೆದಾಳಾ ಆಯ್ಲೊಯ್? ಆಜ್ ಸಾಂಜೆರ್ ಸೆರ್ಪಿನ್ ಬಾಯೆಗೆರ್ ವಾಡ್ಯಾಚಿ ಜಮಾತ್ ಆಸಾ. ಚಾರ್ ವರಾರ್ ಥಂಯ್ ಯೆ ಮ್ಹಣಾತ್ತ್ ತಾಣೆಂ ದೇಡ್ ಕಿಲೊ ಮಾಸ್ ಕಾಣ್ಘೆಲ್ಲೆಂ. ಬೊವ್‌ಶ್ಯಾ ವಾಡ್ಯಾ ಜಮಾತ್ ಹ್ಯಾ ವರ್ಸಾಂನಿ ಸುರು ಜಾಲ್ಯಾ. ಪಯ್ಲೆಂ ಕಾಜಾರಾಚ್ಯಾ ಘರಾ ದೋನ್ ತೀನ್ ದೀಸ್ ವಾಡ್ಯಾಗಾರ್ ಸಾಂಗಾತಾ ಮೆಳುನ್ ಕುಮೊಕ್ ಕರ್ತಾಲೆ. ಆತಾಂ ಹೊಲ್, ಕೆಟರಿಂಗ್ ಆಯ್ಲಾಂ. ವಾಡ್ಯಾಗಾರಾಂಚಿ ಗರ್ಜ್ ದಿಸಾನಾ. ಸಾಂಜೆರ್ ಜಮಾತಿ ವೆಳಾರ್ ಸುರ್ವೆರ್ ಸೆರ್ಪಿನ್‌ಬಾಯೆನ್ ಸ್ವಾಗತ್ ಕೆಲೊ. ಹ್ಯಾ ಲಾ.ಕ್ರಿ.ಸ. ಜಮಾತಿಕ್ ಆಯ್ಲೆಲ್ಯಾ ವಾಡ್ಯಾಗಾರಾಂಕ್ ಹಾಂವ್ ಸ್ವಾಗತ್ ಮಾಗ್ತಾಂ. ಸುಮಾರ್ ವರ್ಸಾಂ ಉಪ್ರಾಂತ್ ಗಾಂವಾಕ್ ಆಯ್ಲೆಲ್ಯಾ ಫೆಡ್ಡಿಕ್ ಪ್ರತ್ಯೇಕ್ ಸ್ವಾಗತ್ ಮ್ಹಣಾಲಾಗ್ಲಿ ತಿ ನಾಕಾಂತ್ಲಿ ಪೂಡ್ ಪುಸಿತ್ತ್. ಗುರ್ಕಾರ್ ಜಮಾತ್ ಚಲಯ್ತಾಲೊ. ಜೆಜುಚ್ಯಾ ತಾಳ್ನೆ ವಿಶಿಂ ವಾಚಪ್ ವಾಚ್ಲೆಂ. ಗುರ್ಕಾರ್ ಮ್ಹಣಾಲಾಗ್ಲೊ ಆತಾಂ ಆಮ್ಕಾಂ ಬರೆ ಲಾಗ್‌ಲ್ಲೆ ಸಬ್ದ್ ವ ವಾಕ್ಯಾ ವಿಂಚುನ್ ವ್ಹಡ್ಲ್ಯಾನ್ ತೀನ್ ಪಾವ್ಟಿಂ ಉಚಾರ್‍ಯಾಂ ಎಕಾ ಪಾಟ್ಲ್ಯಾನ್ ಎಕ್ ವಾಕ್ಯಾಂ ಆಯ್ಕಾಲಿಂ. ಉಂಡೆ, ಉಂಡೆ, ಉಂಡೆ ಸಕ್ಲಾ ಉಡಿ ಮಾರ್, ಸಕ್ಲಾ ಉಡಿ ಮಾರ್, ಸಕ್ಲಾ ಉಡಿ ಮಾರ್ ಚಲ್ ಹಾಂಗಾಚೊ ಸೈತಾನಾ, ಚಲ್ ಹಾಂಗಾಚೊ ಸೈತಾನಾ, ಚಲ್ ಹಾಂಗಾಚೊ ಸೈತಾನಾ “ದೆಂವ್ಚಾರ್ ಸೊಡ್ನ್ ಗೆಲೊ, ದೆಂವ್ಚಾರ್ ಸೊಡ್ನ್ ಗೆಲೊ, ದೆಂವ್ಚಾರ್ ಸೊಡ್ನ್ ಗೆಲೊ ಕಾಲುಬುಲೊ ಜಾವ್ನ್, ತಕ್ಲಿ ಮೂಳ್ ಸಮ್ಜಾನಾಸ್ತಾಂ ಗುರ್ಕಾರಾಲಾಗಿಂ ಹಾಂವೆ ವಳೂ ವಿಚಾರ್‍ಲೆಂ ಹೆಂ ಸಕ್ಕಡ್ ಕಾಲೆಂ?” ಸಾತ್ ಮೆಟಾಂಚೆಂ ವಿಧಾನ್ ಗುರ್ಕಾರಾನ್ ಲೋವ್ ಜಾಪ್ ದಿಲಿ. ಆಖ್ರೇಕ್ ಸೆವೆಚೆಂ ಖಂಚೆಂ ಕಾಮ್ ಕಾಣ್ಘೆಂವ್ಚೆಂ ಮ್ಹಣುನ್ ತರ್ಕ್ ಸುರು ಜಾಲೆಂ. ಸಕ್ಡಾಂನಿ ಮೆಳೊನ್ ಅಲ್ಲುಚ್ಯಾ ಘರಾಲಾಗಿಂ ಪಬ್ಲಿಕ್ ಜಾಗ್ಯಾರ್ ಗರ್ದನಾಚೊ ಗೊಟೊ ಕರ್‍ಚೆಂ ಮ್ಹಣ್ ಜಾಲೆಂ. ಏಕ್ ಬ್ಯಾನರ್ ಘಾಲಿಜೆ ಮ್ಹಣುನ್ ಸೂಚನ್ ಆಯ್ಲೆಂ. ಖರ್ಚ್ ವಾಡ್ಯಾಗಾರಾಂನಿ ಖುಶೆನ್ ವಂತಿಗಿ ದಿಂವ್ಚಿ ಮ್ಹಣುನ್ ಗುರ್ಕಾರ್ ವಾಂಕ್ಡ್ಯಾ ದೊಳ್ಯಾಂನಿ ಮ್ಹಾಕಾ ಪಳೆಯ್ಲಾಗ್ಲೊ. ಮ್ಹಾಕಾ ತಾಚೊ ಮತ್ಲಬ್ ಕಳ್ಳೊ. ಗರ್ದನಾಚ್ಯಾ ಗೊಟ್ಯಾಚೊ ಆನಿ ಬ್ಯಾನರಾಚೊ ಖರ್ಚ್ ಮ್ಹಜ್ಯಾ ಲೆಕಾರ್ ಮ್ಹಣುನ್ ಗಲ್ಫಾಗಾರಾಚ್ಯಾ ಸ್ಟೈಲಾರ್ ಭಾಸಾಯ್ಲೆಂ. ವಾಡ್ಯಾಗಾರಾಂಚ್ಯೊ ತಾಳಿಯೊಚ್ ತಾಳಿಯೊ! ಧನ್ಯವಾದ್ ದಿತಾನಾ ಗುರ್ಕಾರ್ ಸುಕೊ ಸೈಲಾಪ್ ಕಾಡಿಲಾಗ್ಲೊ. ಫೆಡ್ಡಿ ಮಹಾದಾನಿ ಕರ್ಣಾಕ್ ಮಿಕ್ವೊಂಚೊ ತಸಲೊ. ತಾಕಾ ಆಪಯ್ಲೆಲೆಂ ಸಾರ್ಥಕ್ ಜಾಲೆಂ ಸೈಲಾಪ್ ಕರ್ನ್ ಪಾಂಯ್ಶಾಂಚೆ ಚಾರ್ ನೋಟ್ ಮ್ಹಜೆ ಥಾವ್ನ್ ನಿಕ್ಳಾಯ್ಲೆ. ಬದ್ಲಾಲ್ಯಾ ಕಾಳಾಂತ್ ಪೊಟ್ಟಾಚ್ಯಾ ವಾರ್‍ಯಾ ವಿಶಿಂ ಉಲ್ಲೇಖ್ ಕರಿಜೆ ಪಡ್ತಾ. ಗಾಂವ್ಚ್ಯಾ ಪಯ್ಕಿ ಶೆಂಬರಾಂತ್ ಸಾಟ್ ಸತ್ತರ್ ಜಣ್ ಪೊಟ್ಟಾಕ್ ವಚೊನ್ ಆಯ್ಲೆಲೆ ಭಾಗೆವಂತ್. ತಾಂಚೆ ಪಯ್ಕಿ ಆರ್ಚ್ ಭಾಗೆವಂತ್ ದೊದೊನ್ ತಿತೀನ್ ಪಾವ್ಟಿಂ ವಚೊನ್ ಆಯ್ಲ್ಯಾತ್. ಎಕಾ ಕೆರಿಸ್ಮಾಟಿಕ್ ರೆತಿರೆಕ್ ಪುಣಿ ಹಾಜರ್ ಜಾಯ್ನಾತ್ಲೆ ಕೊಣೀ ನಾಂತ್. ಪರಿಣಾಮ್? ಗಾದ್ಯಾಚ್ಯಾ ಮೆರೆರ್ ಚಲೊಂಕ್ ಜಾಯ್ನಾಸ್ತಾಂ ಗಾದ್ಯಾಂಕ್ ದೆಂವೊನ್ ಚಲೊನ್ ಅಸ್ಲೊ ಡಿಂಗ್ ಜೆರಿಯಾಮ್ ಆತಾಂ ಶೀದಾ ಮೆರೆರ್ ಚಲ್ತಾ. ಪ್ರೇಯ್ಜ್ ದ ಲಾರ್ಡ್, ಕಸೊ ಆಸಾಯ್ ಫ್ರೆಡ್ಡಿ? ಕೆರಿಸ್ಮಾಟಿಕ್ ಸ್ಟೈಲಾಚೆರ್ ಉಲಯ್ತಾ. ಸೊಡಾ ಗ್ಲಾಸ್ ಲಿಝಿಕ್ ಆಜಾಪಾನ್ ಸಾರ್ಕೆ ದೊಳೆ ದಿಸ್ತಾತ್ ಖಂಯ್. ಆತಾಂ ಇಗರ್ಜೆಂತಿ ತೆಂ ವಾಚಪ್ ವಾಚ್ತಾ. ಪಯ್ಲ್ಯಾ ಕುಮ್ಗಾರಾಕ್ ಆನಿ ರೆಸ್ಪೆರಾಕ್ ಮಾತ್ರ್ ಇಗರ್ಜೆಕ್ ಗೆಲ್ಲೊ ಕುಡಿಬೊನಾ ಆತಾಂ ಹರ್ಯೆಕಾ ಆಯ್ತಾರಾ ಮಿಸಾಕ್ ವೆತಾ. ಆತಾಂಚ್ಯಾ ಕಾಜಾರಾಂನಿ ನವೆಸಾಂವ್ ದಿಸುನ್ ಯೆತಾ. ಘರಾಂನಿ ಫಂಕ್ಷನಾ ಚಲನಾಂತ್. ಸಕ್ಕಡ್ ಹೊಲಾಕ್ ಗೆಲ್ಯಾಂತ್. ಕಂಟ್ರಿ ಘೊಟುನ್ ವಾಡಾ ಆನಿ ಚಡಾ ಸಂಸಾರ್ ಭರಾ ಮ್ಹಣುನ್ ಭಲಾಯ್ಕಿ ಮಾಗ್ಚೊ ಗುರ್ಕಾರ್ ಸಯ್ತ್ ಹೊಲಾಚ್ಯಾ ಕೊನ್ಶಾರ್ ಬಸೊನ್ ಜೆಮೆತಾ. ಅರ್ಥ್ ನಾತ್ಲೆ ಜೋಕ್ಸ್ ಸಾಂಗ್ಚೊ ಎಮ್ಸಿ, ಆನಿ ಲಾಟ್‌ಪೋಟ್ ಬೀಟ್ಸಾಂಚ್ಯಾ ಮಧೆಂ ವೊವಿಯೊ ವೇರ್ಸ್ ವಿಸ್ರೊನ್ ಗೆಲ್ಯಾತ್. ಆದಿಂ ಮಾಟ್ವಾಂತ್ ಶಿರೊತ್ಯಾಂನಿ ವಾಡ್ಚೆಂ ಜೆವಣ್ ಫಕತ್ ಚರಿತ್ರಾ ಜಾವ್ನ್ ಉರ್‍ಲಾಂ. ಕಾಜಾರಾ ಮಾಟ್ವಾಂನಿ ಭುರ್ಗಿಂ ಭರ್‍ತಿ ಆಸ್‌ಲ್ಲಿಂ. ಕಂಟ್ರಿ ಡ್ಯಾನ್ಸ್ ನಾಚ್ತಾನಾ ಜಾಗೊ ಪಾವಾನಾತ್ಲೊ. ವೊಮ್ತೆ ಉದಾರೆ ನಾಚ್ತೆಲ್ಯಾ ಕುಡ್ಚೆಲಾಂಚ್ಯಾ ಪಾಂಯಾಂಕ್ ಆಪ್ಡೊನ್ ಪಡೊನ್ ಆಸ್‌ಲ್ಲ್ಯಾಂವ್. ಆತಾಂ ಭುರ್ಗಿಂ ಅಪ್ರೂಪ್. ಭಿಯಾಕ್ ಆನಿ ಭಾತಾಕ್ ಮ್ಹಣ್ ಏಕ್ ವಾ ದೊಗಾಂ ಆಸಾತ್. ತಾಂಕಾ ಇಂಗ್ಲೀಷ್ ಮರ್ಜಿ. ಸಲೀಸಾಯೆನ್ ಭರ್‍ಸಾನಾಂತ್ ಆನಿ ತಾಂಚಿಂ ವ್ಹಡಿಲಾಂ ಭರ್ಸೊಂಕ್‌ಯಿ ಸೊಡಿನಾಂತ್. ಕಾಜಾರಾಚ್ಯಾ ಹೊಲಾಂನಿ ಅಖ್ರೆಕ್ ಬೈಲಾ ಮ್ಹಣುನ್ ದಾದ್ಲ್ಯಾ-ಸ್ತ್ರೀಯಾಂಚಿಂ ಬೊಯ್ಲಾಂಪರಿಂ ಉಡ್ಕಾಣಾ ಚಲ್ತಾತ್. ಭುರ್ಗೊ ಆಸ್ತ್ತಾನಾ ಮಾಸ್ಳಿ ಹಾಡುಂಕ್ ಮಾರ್ಕೆಟಿಕ್ ವೆತಾಲೊಂ. ಮೊಗೊರ್‍ಲಿಂ ಬಲಾದೆ, ಬಾಲೆ, ಬಂಗುಡೆ ಕೊನ್ಪೊಲಾ ಮಗ ಮ್ಹಣ್ ಆಪವ್ನ್ ದೋನ್ ರುಪ್ಯಾಂಕ್ ಧಾ ಬಾಂಗ್ಡೆ ಪೊತ್ಯಾಂತ್ ಚೆಪ್ತಾಲಿಂ. ಆತಾಂಚಿಂ ಮೊಗೊರ್‍ಲಿಂ ಇಂಗ್ಲಿಷ್ ಶಿಕ್ಲ್ಯಾಂತ್. ಮಾಸ್ಳಿ ಹಾಡುಂಕ್ ಗೆಲ್ಲ್ಯಾ ಮ್ಹಾಕಾ ಕಮಾನ್ ಸಾರ್, ಪಾಂಫ್ರೆಟ್ಸ್ ಧಾಕ್ಟಿಂ ಧಾ ಪಾಂಪ್ಲೆಟಾಂ ದವರ್ನ್ ಓನ್ಲೀ ವನ್ ಫಿಪ್ಟಿ ಮ್ಹಣ್ತಾನಾ ನಿಜಾಕೀ ಕಾಳ್ ಬದಲ್ಲಾ ಮ್ಹಣ್ ಭೊಗ್ಲೆಂ. ಹಾಂಚೆಲಾಗಿಂ ಚರ್ಚೆ ಕೆಲ್ಯಾರ್ ಪೊವ್ಲೆಂತ್ ಮಾರ್‍ತಿತ್ ಮ್ಹಣ್ ದೊಳೆ ಧಾಂಪುನ್ ವಿಚಾರ್‌ಲ್ಲೆ ಪಯ್ಶೆ ಯೆಟುನ್ ಪ್ಲಾಸ್ಟಿಕಾಚ್ಯಾ ಬೆಗಾಕ್ ಘಾಲುನ್ ಚಲ್ತೆಚ್ ರಾವ್ಲೊ. ನನಲಾ ಐವ ಕೇನೊಲಿ ಇತ್ತ್ತ್ಂಡ್ ಲಾಗ್ಶಿಲ್ಯಾ ಮೊಗೊರ್‍ಲ್ಯಾನ್ ಸಾಂಗ್ಚೆ ಆಯ್ಕಾನಾತ್‌ಲ್ಲೆಪರಿಂ ಕೆಲೆಂ. ಪಯ್ಲೆಂಚ್ಯೊ ಸಬಾರ್ ತಕ್ಲ್ಯೊ ದಿಸಾನಾಂತ್. ಖಾಡಾಂಚೊ ಪೊಕಾಮ್, ಕಂಟ್ರಿ ಲೊರಿ, ಶುಂಠಿ ಇಜ್ಬೆಲ್, ನಂಗ್ ಜೆಮಿ, ಬೊಡ್ಡಿ ಬೆರ್ಜಿತ್, ಪೆರ್ಮರಿ ಸಿಲಾ ಆಜ್ ನಾಂತ್. ಚಡಾವತ್ ಜಣಾಂಕ್ ವೀಸಾ ಆಯ್ಲ್ಯಾ. ಆನಿ ಹೆರ್ ಥೊಡಿಂ ರಾಕೊನ್ ಆಸಾತ್. ಮ್ಹಾಕಾ ಚಡಾವತ್ ನವ್ಯಾ ಪಿಳ್ಗೆಚಿ ವಳಕ್ ನಾ ಆನಿ ತಾಂಕಾಂ ಮ್ಹಜಿ. ಭುರ್ಗ್ಯಾಪಣಾಚೆ ದೀಸ್ ಉತರ್‍ಲ್ಯಾತ್ ಆನಿ ನೆಣ್ತೆಪಣ್ ಹೊಗ್ಡಾಯ್ಲಾಂ. ಆಧುನಿಕತೆಚ್ಯಾ ವಾತಾವರಣಾಂತ್ ಸಕ್ಡಾಂ ಮಧೆಂ ಎಕ್ಸುರೊ ಆನಿ ಪರ್ಕಿ ಜಾಲಾಂ! ***** Posted on May 3, 2014 May 12, 2015 ಆದುನಿಕ್ ಕಾನಾ ಶ್ಹೆರಾಂತ್ಲೆಂ ಕಾಜಾರ್ ಏಕ್ ದೀಸ್ ಸುರತ್ಕಲ್ ಲಾಗ್ಶಿಲ್ಯಾ ಕಾನಾ ಮ್ಹಳ್ಳ್ಯಾ ಗಾಂವಾಂತ್ ಏಕ್ ಲಗ್ನ್ ಆಸ್‌ಲ್ಲ್ಯಾ ತೆದ್ನಾ ಸರ್‍ಗಾರ್ ಮರಿ ಜೆಜುಕ್ ಲಾಗಿಂ ಆಪವ್ನ್ ಮ್ಹಣಾಲಿ – ದೋನ್ ಹಜಾರ್ ವರ್‍ಸಾಂ ಜಾಲಿಂ ಪುತಾ… ಕಾನಾ ಶ್ಹೆರಾಂತ್ಲ್ಯಾ ಕಾಜಾರಾ ಉಪ್ರಾಂತ್ ದುಸ್ರೆಂ ಖಂಚೆಂಯ್ ಕಾಜಾರ್ ಪಯ್ಸ್‌ಥಾವ್ನ್ ಪಳಯ್ಲಾಂ ಶಿವಾಯ್ ಲಾಗಿಂಥಾವ್ನ್ ಪಳಯಿಲ್ಲೆಂ ನಾ ಆಜ್ ತ್ಯಾಚ್ ಕಾನಾ ನಾಂವಾಚ್ಯಾ ಶ್ಹೆರಾಂತ್ ಕಾಜಾರ್ ಆಸಾ ಮ್ಹಣ್ತಾನಾ ಯಾ ಮ್ಹಣ್ ಭೊಗ್ತಾ. ಜೆಜು ಮ್ಹಣಾಲೊ- ಮಾಯೆ… ತುಕಾ ದರ್‍ಯಾತಡಿಚಿಂ ರೆವೆಂಚಿಂ ಕಣಾಂಯ್ ಹಾಂಗಾಥಾವ್ನ್ ದಿಸ್ತಾತ್. ಆಮಿ ಪರ್‍ತುನ್ ಸಂಸಾರಾಕ್ ಯಾ ಮ್ಹಣ್ ತುಕಾ ಭೊಗ್ತಾ ತರೀ ಕಿತ್ಯಾಕ್? ಮರಿ ಮ್ಹಣಾಲಿ – ತಿ ಏಕ್ ಆಶಾ ಪುತಾ… ಆಮಿ ಜಿಣಿ ಸಾರ್‌ಲ್ಲೊ ಸಂಸಾರ್ ತೊ. ಥಂಯ್ ಜಾಂವ್ಚೆಂ ಸಗ್ಳೆಂ ಹಾಂಗಾಥಾವ್ನ್ ದಿಸ್ತಾ ತೆಂ ಖರೆಂ. ಪುಣ್ ಕಿತೆಂಗೀ ಕಾನಾ ಮ್ಹಳ್ಳೆಂ ನಾಂವ್ ಆಯ್ಕಾತಾನಾ ಮ್ಹಾಕಾ ಅಶೆಂ ಭೊಗ್ಲೆಂ. ಜೆಜು ಮ್ಹಣಾಲೊ- ಮಾಯೆ… ಏಕ್ ಖಾಲ್ತೊ ಪೂತ್ ಜಾವ್ನ್ ತುಜೆ ಆಶೆಕ್ ವಿರೋದ್ ವೆಚೊ ನಾ. ಆತಾಂಚ್ ಯಾ… ಪುಣ್ ಆಮ್ಚಿ ಒಳೊಕ್ ಕೊಣಾಯ್ಕಿ ಮೆಳನಾತ್‌ಲ್ಲ್ಯಾಬರಿ ರಾವ್ಯಾಂ. ದೊಗಾಂಯ್ ಏಕ್‌ಚ್‌ಪಾವ್ಟಿಂ ಕಾನಾ ಶ್ಹೆರಾಂತ್ ಪ್ರತ್ಯಕ್ಶ್ ಜಾಲಿಂ. ಲೋಕ್ ರೆಸ್ಪೆರಾಥಾವ್ನ್ ಘರಾ ಯೆತಾಲೊ. ಬೊಟಾಂನಿ ಮೆಜ್ಯೆತ್ ತಿತ್ಲೊ ಲೋಕ್ ಮಾತ್ರ್ ಆಸ್‌ಲ್ಲೊ. ಸಂಸಾರಾಚ್ಯಾ, ತಾಂತುನ್‌ಯೀ ಮಂಗ್ಳುರಿ ಕಾಜಾರಾಂಚೆ ಹಕೀಗತೆ ವಿಶ್ಯಾಂತ್ ಜಾಣಾಸ್‌ಲ್ಲಿಂ ಜಾಣ್ತಿಂ ತಿಂ. ಚಡಿತ್ ಎಕಾಮೆಕಾ ಉಲಯ್ಲಿಂನಾಂತ್. ಲೋಕ್ ಇಲ್ಲೊ ಇಲ್ಲೊ ಜಮೊಂಕ್ ಸುರು ಜಾಲೊ. ಕಾಜಾರ್ ಘರಾಚ್ ದವರ್‌ಲ್ಲೆಂ. ವಿಶಾಲ್ ಘರ್ ತೆಂ. ಏಕ್ ವೊರಾರ್‌ಶೆಂ ಉದ್ಕಾಚೊ ಲೋಟ್ ಆಯಿಲ್ಲ್ಯಾಬರಿ ಹಿತ್ಲಾಂತ್ ಆಸ್‌ಲ್ಲೊ ಮಾಟೊವ್ ಭರೊನ್ ಗೆಲೊ. ಮರಿ ಆನಿ ಜೆಜು ಆದುನಿಕ್ ನ್ಹೆಸ್ಣಾರ್ ಆಸ್‌ಲ್ಲ್ಯಾವರ್‍ವಿಂ ತಾಂಕಾಂ ಕೊಣಾಯ್ಕಿ ಹಾಂಚಿ ಒಳೊಕ್ ಮೆಳ್ಳಿನಾ. ದುಬಾವ್ ಯೆಂವ್ಚ್ಯಾ ಬರಿ ತಿಂ ಚಲ್ಲಿಂಯ್‌ನಾಂತ್. ಸುರತ್ಕಲ್ ಭೊಂವ್ತಣಿ ಚಡಾವತ್ ಝಗ್ಡಿಂ ಸದಾಂಚಿಂ. ತ್ಯಾ ದೀಸ್‌ಯಿ ಎಕಾಚ್ಛಾಣೆ ಕಿತೆಂಗೀ ಪಾಡ್ ಘಡಿತ್ ಘಡ್‌ಲ್ಲ್ಯಾನ್ ಕರ್‍ಫ್ಯೂ ಅಚಾನಕ್ ಘಾಲ್ಲೆಂ. ಕಾಜಾರಾಂಕ್ ಸೊಡ್‌ದೊಡ್ ಕೆಲ್ಲೆಂ ತರೀ ಜಿಲ್ಲಾದಿಕಾರಿಚ್ಯಾ ಆದೇಶಾ ಪರ್‍ಮಾಣೆ ಸರ್‍ವ್ ಬಾರಾಂ ಆನಿ ಸೊರ್‍ಯಾಚಿಂ ದುಖಾನಾಂ ಬಂದ್ ಆಸ್‌ಲ್ಲಿಂ. ಹ್ಯಾ ಅಚಾನಕ್ ಘಡಿತಾವರ್‍ವಿಂ ಕಾಜಾರಾಚ್ಯಾ ಯೆಜ್ಮಾನ್ಯಾಕ್ ಸೊರ್‍ಯಾಕ್ ಸಂಬಂದ್ ಜಾಲ್ಲಿ ದುಸ್ರಿ ಖಂಚಿಯ್ ಮಾಂಡಾವಳ್ ಕರುಂಕ್ ಅವ್ಕಾಸ್ ಲಾಬ್ಲೊ ನಾ. ಪಿಯೊಣ್ಯಾಚಿ ವಿಶೇಸ್ ವೊಡ್ಣಿ ಆಸ್‌ಲ್ಲ್ಯಾ ಆನಿ ಝಗ್ಡೆಂ ಕರ್‍ಚೆಂ ಆಪ್ಲೆಂ ‘ಆನಿಸಿದ್ಧ ಹಕ್ಕು’ ಮ್ಹಣ್ ಸಮ್ಜಲ್ಲ್ಯಾ ಕಾಟಿಪಳ್ಳ ಕಾಮಿಲ್ ಕಾರ್‍ಲೊನ್ (ಕಾಕಾಕಾ) ಹ್ಯಾ ವಿಶ್ಯಾಂತ್ ಆಪ್ಲಿ ಅತೃಪ್ತಿ ಥೊಡ್ಯಾಂ ಮುಕಾರ್ ಉಚಾರ್‍ಲಿ ಆನಿ ಹಿ ಖಬರ್ ವಿಸ್ತಾರೊನ್ ಕಾಜಾರಾಚ್ಯಾ ಯೆಜ್ಮಾನ್ಯಾಚ್ಯಾ ಕಾನಾಂಕ್ ಪಡ್ಲಿ. ತಾಚ್ಯಾನ್ ಹೆಂ ಸೊಸುಂಕ್ ಜಾಲೆಂನಾ. ‘ಮರಿಯೆ ಮ್ಹಜೆ ಮಾಯೆ… ರೀಣ್ ಕಾಡ್ನ್ ಇತ್ಲೆ ಖರ್‍ಚಿಲ್ಯಾತ್ ಆನಿ ಇಲ್ಲೆ ಖರ್‍ಚುಂಕ್ ಜಾತೆನಾಂಗೀ? ಸೊರೊ ಸುತ್ತುರಾಂತ್ ನಾ ತರ್ ಮ್ಹಜಿ ಚೂಕ್ ಕಿತೆಂ? ಆಜ್ ಸೊರೊ ನಾ ಮ್ಹಣ್ ಮ್ಹಾಕಾ ಸಪಣ್ ಪಡೊಂಕ್ ನಾ. ಜಿಲ್ಲಾದಿಕಾರಿಚ್ಯಾ ಆದೇಶಾ ವಿರೋದ್ ವೆಚಿ ಸಕತ್ ಮ್ಹಾಕಾ ನಾ ಮಾಯೆ… ಕಿತ್ಯಾಕ್ ಮಾಯೆ ಮ್ಹಾಕಾ ಹಿ ಶಿಕ್ಶಾ?’ ಮ್ಹಣ್ ಗುಪಿತ್ ಮರಿಯೆ ಮಾಯೆಕ್ ಹಾಕ್ ಮಾರಿಲಾಗ್ಲೊ. ಮರಿ ಥಂಯ್ಚ್ ಆಸಾ ಮ್ಹಣೊನ್ ಬಾವ್ಡೊ ಕಿತೆಂ ಜಾಣಾ? ಆವಯ್ಚೆಂ ಕಾಳಿಜ್ ತೆಂ. ತಿ ಎಕ್ಲ್ಯಾಚಿ ಆವಯ್ ಮಾತ್ರ್ ನ್ಹಯ್, ಸಗ್ಳ್ಯಾ ಸಂಸಾರಾಚಿ ಆವಯ್. ಪುತಾ ದೋನ್ ಹಜಾರ್ ವರ್‍ಸಾಂ ಜಾಲಿಂ ತುವೆಂ ಉದಕ್ ಆಸ್‌ಲ್ಲೆಂ ವಾಯ್ನ್ ಕರಿನಾಸ್ತಾಂ. ಆತಾಂ ಗರ್‍ಜ್ ಉದೆಲ್ಯಾ, ಹ್ಯಾ ಬಾವ್ಡ್ಯಾಚಿ ಮರ್‍ಯಾದ್ ರಾಕ್. ಉದ್ಕಾಕ್ ಹಾಂಗಾ ಬರ್‍ಗಾಲ್ ದಿಸಾನಾ ಪರಾತಿಲಾಗ್ಲಿ ಮರಿ ಪುತಾಕ್. ಜೆಜುಕ್ ಖುಶಿ ನಾತ್‌ಲ್ಲಿ. ತೊ ಮ್ಹಣಾಲೊ- ಮಾಯೆ… ವಾಯ್ನ್ ಪಿಯೆನಾಸ್ತಾನಾಂಯ್ ಜೆವ್ಯೆತ್. ಆಮ್ಕಾಂ ತಾಂಚೊ ಹುಸ್ಕೊ ಕಿತ್ಯಾಕ್? ಹ್ಯಾ ಕಾಳಾರ್ ಅಚರ್‍ಯೆಂ ಕೆಲ್ಯಾರ್ ಫಾಯ್ದೊ ನಾ. ಆಮಿ ಕಾಜಾರ್ ಪಳಯಿಲ್ಲೆಂ ಪುರೊ. ಭಲಾಯ್ಕಿ ಮಾಗ್ತಾನಾ ತೆ ವಾಯ್ನ್ ಪಿಯೆಲ್ಯಾತ್ ನ್ಹಯ್‌ವೆ? ಯಾ ಆಮಿ. ತಾಕಾ ಮರಿ ಮ್ಹಣಾಲಿ- ಪುತಾ ಭಲಾಯ್ಕೆ ವೆಳಾರ್ ಪಿಯೆಲ್ಲೊ ತೊ ವಾಯ್ನ್ ನ್ಹಯ್. ಸಾಕ್ರಿಚೆಂ ಉದಕ್. ತಾಕಾ ಕಲರ್ ಘಾಲ್ಲೊ. ಖಂಚೊ ಕೇಟರರ್ ಆಜ್‌ಕಾಲ್ ಬರೊ ವಾಯ್ನ್ ದಿತಾ? ಕಶೆಂಯ್ ಆಯ್ಲ್ಯಾಂವ್, ಕಾರ್‍ಯೆಂ ಸಂಪೊಂದಿ. ಉಪ್ರಾಂತ್‌ಚ್ ಪಾಟಿಂ ಯಾ. ಮರಿ ಜೆಜುಕ್ ಭಿತರ್‍ಲ್ಯಾ ಎಕಾ ಕುಡಾಕ್ ಆಪವ್ನ್ ವ್ಹರ್‍ನ್ ಗೆಲಿ. ತ್ಯಾ ಕುಡಾಕ್ ಮರಿಯೆನ್ ಕೇಟರಿಂಗಾಚ್ಯಾ ಮೆನೆಜರಾಕ್‌ಯೀ ಆಪಯ್ಲೆಂ. ತಾಕಾ ಏಕ್ ಕೊಳ್ಸೊ ಉದಕ್ ಹಾಡುಂಕ್ ಸಾಂಗ್ಲೆಂ. ತೊ ಕಿತ್ಯಾಕ್ ಮ್ಹಣೊನ್ ಸಮ್ಜನಾಸ್ತಾಂ ಸಾಸ್ಪೊನ್ ಏಕ್ ಕೊಳ್ಸೊ ಉದಕ್ ಹಾಡ್ನ್ ಆಯ್ಲೊ. ಜೆಜುನ್ ತೊ ಕೊಳ್ಸೊ ಆಶಿರ್‍ವಾದಿಲೊ ಆನಿ ತೊ ಕೊಳ್ಸೊ ವಾಯ್ನಾಭರಿತ್ ಜಾಲೊ. ಹಾಂಗಾ ಜಾಲ್ಲೆಂ ಅಚರ್‍ಯೆಂ ಕೊಣಾಂಯ್‌ಲಾಗಿಂ ಸಾಂಗಾನಾಕಾ ಮ್ಹಣೊನ್ ಮರಿಯೆನ್ ಕೇಟರಿಂಗ್ ಮೆನೆಜರಾಕ್ ಸಾಂಗ್ಲೆಂ. ವೇಯ್ಟರಾಂನಿ ತೊ ವಾಯ್ನ್ ಥೊಡ್ಯಾ ಲೊಕಾಕ್ ವಾಂಟ್ತಾನಾ ಪಿಯೆಲ್ಲೊ ಲೋಕ್ ಖುಶಿ ಜಾಲೊ ಆನಿ ವಾಯ್ನಾ ಥಂಯ್ ಶಾಬಾಸ್ಕಿ ಉಚಾರಿಲಾಗ್ಲೊ. ಅಸಲೊ ವಾಯ್ನ್ ತಾಂಣಿ ಎದೊಳ್ ಪಿಯೆಲ್ಲೊ ನಾ. ಕೇಟರಿಂಗ್ ಮ್ಯಾನೆಜರ್ ವಿಶೇಸ್ ಖಬ್ರಾಳೊ. ತಾಣೆ ವೇಯ್ಟರಾಂಕ್ ಸಾಂಗ್ಲೆಂ, ವೇಯ್ಟರಾಂನಿ ಗುರ್‍ಕಾರಾಕ್ ಸಾಂಗ್ಲೆಂ, ಗುರ್‍ಕಾರಾನ್ ಎಮ್.ಸಿ.ಕ್ ಆನಿ ಅಶೆಂ ಖಿಣಾ ಭಿತರ್ ವಾಯ್ನಾಚ್ಯಾ ಅಚರ್‍ಯಾಚಿ ಖಬರ್ ಮಾಟ್ವಾ ಭಿತರ್ ವಿಸ್ತಾರ್‍ಲಿ. ಗುರ್‍ಕಾರ್ ಪೊಟ್ಟ ರಿಟರ್‍ನ್ಡ್ ರಿಫೊರ್‌ಮ್ಡ್ ಕ್ರಿಸ್ತಾಂವ್ (ಪೊರಿರಿಕ್ರಿ) ಜಾಲ್ಲ್ಯಾನ್ ಹ್ಯಾ ಘಡಿತಾ ಥಂಯ್ ರಾಗಾನ್ ಪೆಟ್ಲೊ. ಮರಿ ಆನಿ ಜೆಜು ಸರ್‍ಶಿಂ ಯೇವ್ನ್ ಮ್ಹಣಾಲಾಗ್ಲೊ- ಕೊಣೆಂ ತುಮ್ಕಾಂ ಹಿ ಪದ್ವಿ ದಿಲ್ಲಿ? ಹಿಂ ಸಯ್ತಾನಾಚಿಂ ಕಾಮಾಂ ನ್ಹಯ್‌ಗೀ? ತುಂ ಪಳಯ್ತಾನಾ ಲಾಂಬ್ ಖಾಡ್ ಆಸೊನ್ ಮಾಂತ್ರಿಕಾಬರಿ ದಿಸ್ತಾಯ್ ಆನಿ ತುಂ ಮಾಂತ್ರಿಕಾಚೆ ಆವಯ್‌ಬರಿ ದಿಸ್ತಾಯ್. ವಚಾ ಹಾಂಗಾಥಾವ್ನ್. ನಾ ತರ್ ಪೊಲಿಸಾಂಕ್ ಆಪಯ್ತಾಂ. ಥಂಯ್ ಗುರ್‍ಕಾರಾಚೊ ವಿರೋದ್ ಪಂಗಡ್‌ಯಿ ಆಸ್‌ಲ್ಲೊ. ವಿರೋದ್ ಪಂಗಡ್ ನಾತ್‌ಲ್ಲೆ ಗಾಂವ್ ಖಂಚೆ ಆಸಾತ್? ತಾಂತ್ಲೊ ಎಕ್ಲೊ ಗುರ್‍ಕಾರಾಲಾಗಿಂ ಮ್ಹಣಾಲೊ- ತುಂ ತಾಕಾ ಮಾಂತ್ರಿಕ್ ಮ್ಹಣೊನ್ ಖಂಚ್ಯಾ ಆದಾರಾರ್ ಸಾಂಗ್ತಾಯ್? ತುವೆಂ ಸೊರೊ ಸೊಡ್ಲಾಯ್ ಜಾಲ್ಲ್ಯಾನ್ ಹೊ ರಾಗ್? ಸೊರೊ ಮಾತ್ರ್ ಸೊಡ್ಲಾಯ್, ದುಸ್ರ್ಯೊ ಬುದಿ ಖಂಚ್ಯೊಯ್ ಸೊಡುಂಕ್‌ನಾಂಯ್. ಕೋಣ್ ಮಾಂತ್ರಿಕ್ ಅಸಲೊ ಆಪುಟ್ ವಾಯ್ನ್ ಕರುಂಕ್ ಸಕ್ತಾ? ಆನಿ ಖಂಚ್ಯಾಯ್ ಮಾಂತ್ರಿಕಾಕ್ ವಾಯ್ನ್ ಕರುಂಕ್ ಆಯಿಲ್ಲೊ ತರ್ ವಿಜಯ್ ಮಲ್ಯ ಆಪ್ಲೆ ಫ್ಯಾಕ್ಟರಿಂತ್ ಮಾಂತ್ರಿಕಾಂಕ್‌ಚ್ ದವರ್‍ತೊ. ತೆದ್ನಾ ಆಮ್ಕಾಂ ನಕ್ಲಿ ಸೊರೊ ಯೆಂವ್ಚೊ ರಾವ್ತೊ. ಮೊಲ್‌ಯಿ ಉಣೆಂ ಆಸ್ತೆಂ. ತಿತ್ಲ್ಯಾರ್ ಆನಿ‌ಎಕ್ಲೊ ಮ್ಹಣಾಲೊ- ಹೊ ಜೆಜು ಕಿತ್ಯಾಕ್ ಜಾಂವ್ಕ್ ನಜೊ? ಜೆಜು ಮಾತ್ರ್ ಅಶೆಂ ಕರುಂಕ್ ಸಕ್ತಾ. ದುಸ್ರೆಂ ಕೊಣೆಂಯ್ ವಾಯ್ನ್ ಕೆಲ್ಲೊ ದಾಕ್ಲೊ ನಾ. ಥೊಡೆ ‘ಪ್ರೇಜ್ ದ ಲೊರ್‍ಡ್’ ಮ್ಹಣಾಲಾಗ್ಲೆ. ‘ಅಲ್ಲೆಲೂಯಾ – ಯೇಸುವೇ ಸ್ತೋತ್ರ’ ಮ್ಹಳ್ಳಿಂ ಉತ್ರಾಂ ಆಯ್ಕೊಂಕ್ ಲಾಗ್ಲಿಂ. ತುಂ ಜೆಜು ವ್ಹಯ್ ತರ್ ವಾಯ್ನ್ ಮಾತ್ರ್ ನ್ಹಯ್ ವಿಸ್ಕಿಯ್ ಕರುಂಕ್ ಸಕ್ತಾಯ್, ಏಕ್ ಕೊಳ್ಸೊ ವಿಸ್ಕಿ ಕರ್‍ನ್ ದಾಕಯ್… ಹಾಂಗಾ ವಾಯ್ನ್ ಪಿಯೆನಾತ್‌ಲ್ಲೆ ಆಸಾತ್ ಮ್ಹಣಾಲೊ ಎಕ್ಲೊ. ವಿಸ್ಕಿ ಕರ್‍ತಾಯ್ ತರ್ ಬೋವ್ ಬರೆಂ. ಸೊಡಾಚೊ ತ್ರಾಸ್ ಘೆನಾಕಾ ಧನ್ಯಾ. ಮುಕ್ಲಿ ಆಂಗಡ್ ಉಗ್ತಿ ಆಸಾ, ಹಾಂವ್ ಹಾಡ್ತಾಂ. ಮ್ಹಣಾಲೊ ಕಾಕಾಕಾ. ಜೆಜುನ್ ನಿರ್‍ವೊಗ್‌ನಾಸ್ತಾಂ ಏಕ್ ಕೊಳ್ಸೊ ವಿಸ್ಕಿ ಕೆಲಿ… ತಾಚ್ಯಾ ಉಪ್ರಾಂತ್ ಜೆಜು ಆನಿ ಮರಿ ಮಾಟ್ವಾ ಭಿತರ್ ಗೆಲಿಂ. ಬಾಯ್ಲ್ ಮನ್ಶಾಂಚೊ ಏಕ್ ಪಂಗಡ್ ತಾಂಚೆಸರ್‍ಶಿಂ ಆಯ್ಲೊ ಆನಿ ತಿಂ ಮ್ಹಣಾಲಿಂ – ಆಮಿ ಚಡ್ತಾವ್ ಫೊರಿನ್ ರಿಟರ್‍ನ್ಡ್ (ಫೋರಿ) ಆನಿ ಆತಾಂ ವಿವಿದ್ ಲೇಡಿಸ್ ಕ್ಲಬ್ಬಾಂಚಿಂ ಮೆಂಬರಾಂ. ವೋಡ್ಕಾ ಕೆಲ್ಲೊ ತರ್ ಬರೊ ಆಸ್ತೊ. ಅರ್‍ದೊ ಕೊಳ್ಸೊ ಈಸ್ ಸಫೀಶಿಯಂಟ್ ಯು ನೊ. ವಿವಿದ್ ಪಂಗಡ್ ವಿವಿಂಗಡ್ ಮನವಿ ಘೆವ್ನ್ ಆಯ್ಲೆ. ಸೊಳಾ ಕೊಳ್ಶೆ ಬಿಯರ್, ಚಾರ್ ಕೊಳ್ಶೆ ವಾಯ್ನ್, ಆಟ್ ಕೊಳ್ಶೆ ವಿಸ್ಕಿ, ದೋನ್ ಕೊಳ್ಶೆ ಬ್ರ್ಯಾಂಡಿ, ಅರ್‍ದೆ ಅರ್‍ದೆ ಕೊಳ್ಶೆ ಜಿನ್, ವೊಡ್ಕಾ… ದೋನ್ ಕೊಳ್ಶೆ ತರ್‍ನಾಟ್ಯಾಂಖಾತಿರ್ ವಯ್ಟ್ ರಮ್, ಅಶೆಂ ಕೊಳ್ಶಾಂಚಿ ಲಾಯ್ನ್ ಲಾಗ್ಲಿ. ಕೊಳ್ಶೆ ಪಾವಾನಾಸ್ತಾನಾ ಸೆಜಾರ್‍ಚೆ ಹಾಡ್ಲೆ ಆನಿ ಲೊಕಾಕ್ ಜಾಯ್‌ಪುರ್‍ತೆಂ ಪೀವನ್ ವಾಂಟ್ಲೆಂ. ಮರಿ ಚಡ್ತಾವ್ ಉಲಯ್ಲಿ ನಾ. ಚಡ್ ಪಿಯೆನಾಕಾತ್. ಇಲ್ಲೆಶೆಂ ರುಚಿ ತೆಕಿದ್ ಪಿಯೆಯಾ ತಿ ಮ್ಹಣಾಲಿ ಸಮೆಸ್ತಾಂಕ್. ಪುಣ್ ಆಪುಟ್ ಆನಿ ರೂಚ್ ಚಡ್ ಜಾಲ್ಲ್ಯಾನ್, ರುಚಿ ತೆಕಿದ್ ಪಾವೊಂಕ್ ನಾ. ಥೊಡೆ ಕೊಳ್ಶಾಕ್‌ಚ್ ಗೊಬ್ಳೆ ಬುಡಯ್ತಾಲೆ. ಕಾಟ್ಲಾಚೊ ಪಿಟ್ಲಾ ಮ್ಹಣಾಲೊ- ಧನ್ಯಾ, ಪೀವನ್ ರುಚಿಕ್ ಆಸಾ… ಹೆಂ ಕೇಟರಿಂಗಾಚೆಂ ಜೆವಣ್ ಕೊಣೆಂ ಜೆಂವ್ಚೆಂ? ಕಬಾಬಾಂತ್ ಹಾಡಾಂ ಆನಿ ಊಂಡ್ ಮಾತ್ರ್ ಆಸಾ. ಬರ್‍ಯೊ ಮಾಸಾಚ್ಯೊ ಫೊಡಿ ದೀವ್ನ್ ಹಾಂಕಾಂ ಸವಯ್ ನಾ. ಹ್ಯಾ ಹಾಡಾಂನಿ ಮಾಸಾಂ ಯೆಂವ್ಚೆಬರಿ ಕರ್. ಪಾಂಚ್ ಹಜಾರ್ ಲೊಕಾಕ್ ವಾಡ್‌ಲ್ಲ್ಯಾ ತುಕಾ ಹೊ ಪಾಂಯ್ಶಿಂ ಲೋಕ್ ಖಂಚೆಂ ಲೇಕ್? ಜೆಜುನ್ ಕಬಾಬಾ ವಯ್ರ್ ಆಶೀರ್‍ವಾದ್ ಘಾಲೆಂ. ಚಾಕ್ಣ್ಯಾಕ್ ಖಾವ್ನ್ ಉರ್‌ಲ್ಲಿಂ ಹಾಡಾಂ ವ್ಹರುಂಕ್ ಚಾರ್ ಭಾಟಿಯೊ ಜಾಯ್ ಪಡ್ತಿತ್. ದುಕ್ರಾಮಾಸ್ ಘಾಟಿ ಹಾಡ್ಲಾಂ. ವೋಬ್ ಚುಯಿಂಗ್‌ಗಮಾ ಬರಿ ಆಸಾ ಕಂಪ್ಲೆಂಟ್ ಆಯ್ಲೆಂ ಎಕ್ಲ್ಯಾಥಾವ್ನ್. ಘಾಟಿ ಮಾಸ್ ಗಾಂವ್ಚೆಂ ಜಾಲೆಂ. ವಿವಿದ್ ಮನವ್ಯೊ ಆಯಿಲ್ಲ್ಯಾನ್ ಸಗ್ಳೆಂ ಜೆವಣ್ ಆಶೀರ್‍ವಾದ್ಸುನ್ ಬದ್ಲಿಜೆ ಪಡ್ಲೆಂ. ಬೆಳ್ಶೆಲ್ಲಿಂ ಸನ್ನಾಂಯ್ ಪುಡ್ಪುಡಿತ್ ಜಾಲಿಂ. ದಾಳಿಸಾರ್ ದಾಟ್ ಜಾಲೊ, ಶಿತ್ ಬಿಜಿಬಿಜಿ ಆಸ್‌ಲ್ಲೆಂ ಫುಲಾಬರಿ ಜಾಲೆಂ ಆನಿ ಸರ್‍ವಾಂ ಪೊಟ್‌ಭರ್ ಜೆವ್ಲಿಂ. ಫಾರಿಜೆವ್ ಆನಿ ಶಾಸ್ತ್ರಿ ಥಂಯ್ ನಾತ್‌ಲ್ಲೆ. ಪುಣ್ ವಿವಿಂಗಡ್ ಕಾಲೆತಿಚೆ ಮೆಸ್ತ್ರಿ ಆಸ್‌ಲ್ಲೆ. ಮೆಸ್ತ್ರಿ ತೆ ಇಸ್ಕೊಲಾಚೆ, ಇಗರ್‍ಜಿಚೆ, ಕೇಟರಿಂಗಾಚೆ, ಬಾಂದ್ಪಾಚೆ ಅಶೆಂ. ಕೇಟರಿಂಗಾಚೊ ಧನಿ ಜ್ಯೊರಾನ್ ಮ್ಹಣಾಲೊ- ಜೆವಣ್ ಬರೆಂ ಜಾಲಾಂ ಮ್ಹಳ್ಳ್ಯಾಂತ್ ದುಬಾವ್ ನಾ. ಪುಣ್ ಅಶೆಂಚ್ ಅಚರ್‍ಯಾಂ ಕರ್‍ನ್ ಜೆವ್ಣಾಂ ಕೆಲ್ಯಾರ್ ಆಮ್ಚ್ಯಾ ಕೇಟರಿಂಗಾಕ್ ಕೋಣ್ ಯೇತ್? ಆಮ್ಚೆಂ ಜೆವಣ್ ಬರೆಂ ನಾ ಮ್ಹಣ್ ಖೊಡಿ ಕಾಡ್ತಾತ್. ಪುಣ್ ಶೆಂಬೊರ್ ರುಪ್ಯಾಂಕ್ ಹಾಚೆಪ್ರಾಸ್ ಬರೆಂ ಜೆವಣ್ ದಿಂವ್ಚೆಂ ತರೀ ಕಶೆಂ? ಎಡ್ವಾನ್ಸ್ ಮಾತ್ರ್ ದಿತಾತ್. ಬಾಕಿ ಮೆಳ್ಳ್ಯಾರ್ ಮೆಳ್ಳೆಂ. ಆಮ್ಚೆಂ ಜೆವ್ಣಾಚೆಂ ಬಿಲ್ಲ್‌ಯಿ ಮೆಳ್ಚೆಬರಿ ದಿಸಾನಾ. ಅಚರ್‍ಯಾಚೆಂ ಜೆವಣ್ ಜಾಲ್ಲ್ಯಾನ್ ಆಮ್ಚೆಂ ಜೆವಣ್ ಜೆಂವ್ಕ್ ನಾ ಮ್ಹಣ್ತಿತ್. ಮಾಸಾಚೆ, ಸಾಮಾನಾಚೆ ಪಯ್ಶೆ ಕೋಣ್ ದಿತಾ? ರಾಂದ್ಪ್ಯಾಕ್, ವೇಯ್ಟರಾಂಕ್ ಖಂಚೆ ಪಯ್ಶೆ ದಿಂವ್ಚೆ? ಹಾಂವೆಂ ದೋನ್ ನಾಂಯ್ಟಿ ವಿಸ್ಕಿ ಮಾರ್‌ಲ್ಲಿಚ್ ಆಯ್ಲಿ. ಥಂಯ್ ವಿವಿಂಗಡ್ ಪಂಗಡ್ ಜಾಲೆ. ಪಿಯೆತೆಲ್ಯಾಂಚೆ, ಪಿಯೆನಾತ್‌ಲ್ಲ್ಯಾಂಚೆ, ಗುರ್‍ಕಾರಾಚೆ ಆನಿ ತಾಚ್ಯಾ ವಿರೋದ್ಯಾಂಚೆ, ಕ್ಯಾರಿಸ್‌ಮ್ಯಾಟಿಕ್ ಆನಿ ನೊನ್ ಕ್ಯಾರಿಸ್‌ಮ್ಯಾಟಿಕ್ ಅಶೆಂ ವಿವಿಂಗಡ್ ಮಂಡಳ್ಯೊ. ಎಕ್ಲೊ ಟಾಯ್ಟ್ ಜಾಲ್ಲೊ ಮ್ಹಣಾಲೊ- ಸೊಮ್ಯಾ… ತುವೆಂ ಹಾಂಗಾಚ್ ರಾವ್ಲ್ಯಾರ್ ಕಿತೆಂ? ರಾವೊಂಕ್ ಸುವಾತ್ ಆಸಾ. ಆಮ್ಚೆ ಕಶ್ಟ್ ಚುಕ್ತಾತ್. ಆಮಿ ಕಾಮ್ ಕರ್‍ಚಿ ಗರ್‍ಜ್ ನಾ. ತುವೆಂ ಸದಾಂಯ್ ಹ್ಯಾ ಗಾಂವ್ಚ್ಯಾ ಸರ್‍ವ್ ಕೊಳ್ಶ್ಯಾಂ ವಯ್ರ್ ಆನಿ ಮೊಡ್ಕ್ಯಾಂ ವಯ್ರ್ ಆಶೀರ್‍ವಾದ್ ಘಾಲ್ಯಾರ್ ಜಾಲೆಂ. ಆಮಿ ಸದಾಂಚ್ ಧಾದೊಶಿ ಜಾವ್ನ್ ಉರ್‍ತೆಲ್ಯಾಂವ್. ಬಾಯ್ಲ್ ಮನ್ಶಾಂಕ್‌ಯ್ ರಾಂದ್ಪಾಚೆ ರಗ್ಳೆನಾಂತ್… ಫಕತ್ ಆಯ್ದಾನಾಂ ಧುವ್ನ್ ತಿಂ ಸಂತುಶ್ಟ್ ಆಸ್ತೆಲಿಂ. ತಿತ್ಲ್ಯಾರ್ ಬ್ಯಾಂಡ್ ರಾವ್ಲೆಂ. ಖಾಕಿ ಮನಿಸ್ ಭಿತರ್ ರಿಗ್ಲೆ. ಇಕ್ರಾ ಹಜಾರಾಂಚಿ ನವಿ ಪರ್‍ಮಿಟ್ ಕಾಡ್ನ್ ಪಿಯೆಜೆ ಮ್ಹಣೊನ್ ಕಾನುನ್ ಜಾಲ್ಲೆಂ ತುಮ್ಕಾಂ ಕಳಿತ್ ಆಸಾ. ಅಶೆಂ ಆಸ್ತಾನಾ ಪರ್‍ಮಿಟ್ ಕಾಡಿನಾಸ್ತಾಂ ಪಿಯೆಂವ್ಕ್ ತುಮ್ಕಾಂ ನಾ. ಆನಿ ತಿ ಪರ್‍ಮಿಟ್ ತುಮಿ ಕಾಡ್‌ಲ್ಲಿ ತರೀ ಆಜ್ ಹ್ಯಾ ಸುತ್ತುರಾಂತ್ ಸೊರೊ ಬಂದ್ ಆಸ್‌ಲ್ಲ್ಯಾನ್ ತುಮಿ ಪಿಯೆಲ್ಲಿ ಚೂಕ್. ಆಮ್ಕಾಂ ಇಕ್ರಾ ಹಜಾರ್ ನಾಕಾ, ರಿಸಿಪ್ಟ್ ಬೂಕ್ ಹಾಡುಂಕ್ ವಿಸ್ರಾಲ್ಯಾಂವ್. ಸಾಡೆಪಾಂಚ್ ಹಜಾರ್ ದಿಲ್ಯಾರ್ ಸಗ್ಳೆಂ ಧಾಂಪುನ್ ಘಾಲ್ತಾಂವ್. ನಾ ತರ್ ಪೇಪರಾಚ್ಯಾಂಕ್ ಆಪಯ್ಜೆ ಪಡ್ತೆಲೆಂ. ರಿಸಿಪ್ಟ್ ಬೂಕ್ ಹಾಡಯ್ಜೆ ಪಡ್ತೆಲೆಂ. ಖೊಡೆ ಹಾಂಗಾಚ್ ಆಸಾತ್ ವಾದ್ ವಿವಾದ್ ಚಲೊನ್‌ಚ್ ಆಸ್‌ಲ್ಲೊ. ಸಾಡೆಪಾಂಚ್…. ಪಾಂಚ್… ಚಾರ್… ಸಾಡೆತೀನ್ ಹಜಾರ್…. ಖಾಕಿ ಮನಿಸ್ ಸೊಡ್‌ದೊಡ್ ಆನಿ ರಾಜಿ ಕರ್‍ಚ್ಯಾಂತ್ ಭಾರೀ ಚಾಲಕ್. ಹಿ ಖಬರ್ ಸೊರ್‍ಯಾಗಾರಾಂಕ್ ಮೆಳ್ಳಿ. ತೆ ಸಾಂಗಾತಾ ಆಯ್ಲೆ. ಆಮಿ ಜಿಯೆಂವ್ಚೆಂ ತರೀ ಕಶೆಂ? ಆಜ್ ಕೊಳ್ಸೊಭರ್ ಸೊರೊ. ಫಾಲ್ಯಾಂ ಡ್ರಮ್‌ಭರ್. ಪೊರ್‍ವಾಂ ಆರ್‍ಬಿ ದರ್‍ಯಾಕ್‌ಚ್ ಆಶಿರ್‍ವಾದುಂಕ್ ಸಾಂಗ್ತಿತ್. ಪರ್‍ಮಿಟೆಚೆ ಪಯ್ಶೆ ವರ್‍ಸಾಕ್ ಸಾಡೆಚಾರ್ ಲಾಕ್ ದೀಜೆ. ಹೆ ಕೋಣ್ ದಿತಾ? ತೆ ಬೊಬಾಟಿಲಾಗ್ಲೆ. ಥೊಡ್ಯಾಂಕ್ ಕಳ್ಳೆಂ ಹೊ ಮಾಂತ್ರಿಕ್ ಜಾವ್ನ್ ಆಸೊಂಕ್ ಸಾದ್ಯ್ ನಾ. ಹೊ ಜೆಜುಚ್ ಜಾವ್ನ್ ಆಸೊಂಕ್ ಪುರೊ ಮ್ಹಣೊನ್. ಪುಣ್ ತಾಂಕಾಂ ತಾಂಚೆಂ ಬಿಜ್‌ನೆಸ್ ಚಡ್ ಗರ್‍ಜೆಚೆಂ. ದೆಕುನ್ ಜೆಜುಕ್ ದಗ್ದುನ್ ಕಶ್ಟಿಜೆ ಮ್ಹಣ್ ಭಿತರ್‍ಲ್ಯಾ ಭಿತರ್ ಉಲಯ್ಲಾಗ್ಲೆ. ಎಮ್.ಸಿ. ಪಿಲಾತಾಬರಿ ಕರ್‍ನ್ ಆಸ್‌ಲ್ಲೊ. ಹಾತ್ ಧುಂವ್ಕ್ ವಾಶ್ ಬೆಸಿನ್ ಸೊದ್ತಾಲೊ. ಮರಿ ಮ್ಹಣಾಲಿ ಜೆಜುಲಾಗಿಂ- ಯಾ ಪುತಾ ಪಾಟಿಂ ಯಾ.. ಹಾಂಗಾಂ ರಾವ್ಲ್ಯಾರ್ ಜಾಂವ್ಚೆಂನಾ. ಆದ್ಲ್ಯಾ ಕಾಳಾರ್ ತುಕಾ ಥೊಡ್ಯಾ ಘಂಟ್ಯಾಂಕ್ ಕಶ್ಟಿಲೆಂ. ಪುಣ್ ಹೊ ಲೋಕ್ ತುಕಾ ಜಿಣಿಭರ್ ಕಶ್ಟಿತ್. ಜಿಯೆಂವ್ಕ್‌ಯೀ ಸೊಡ್ಚೆನಾಂತ್. ಮೊರೊಂಕ್‌ಯಿ ದಿಂವ್ಚೆನಾಂತ್. ‘ದಗ್ದಣಿ ನಿರಂತರಿ’ ಚಲಯ್ತಿತ್ ಆನಿ ‘ವರ್‍ಲ್ಡ್ ರೆಕೊರ್‍ಡ್’ ಕರ್‍ತಿತ್. ಸ್ಪೊನ್ಸರಾಂಕ್ ಕಾಂಯ್ ಉಣೆಂ ನಾ ಹಾಂಗಾ. ತಿಂ ಎಕಾಚ್ಛಾಣೆ ಮಾಯಾಗ್ ಜಾಲಿಂ. ಲೊಕಾಕ್ ಹೆಂ ಕಿತೆಂಚ್ ಕಳ್ಳೆಂನಾ. ತಿಂ ಎಕಾಮೆಕಾ ದುಸ್ರೆಂಚ್ ಉಲವ್ನ್ ಆಸ್‌ಲ್ಲಿಂ. ಕಿತ್ಯಾಕ್ ಮ್ಹಳ್ಯಾರ್ ಜೆಜುನ್ ಹೆಂ ಘಡಿತ್ ವಿಸ್ರೊಂಚೆಬರಿ ಕೆಲ್ಲೆಂ. ಕೆಮರಾಂತ್ ಆಸ್‌ಲ್ಲೊ ಫೊಟೊ, ವಿಡಿಯೊಯ್ ಮಾಜ್ವೊಂಚೆ ಬರಿ ಕೆಲ್ಲೆಂ. ಲೊಕಾಕ್ ಜೆಜು-ಮರಿಯೆಚೆಂ ದುಸ್ರೆಂ ಸರ್‍ಗಾರೋಹಣ್ ದಿಸಾನಾತ್‌ಲ್ಲೆಂ. ತಿಂ ಸಂಸಾರಾಕ್ ಪಳೆವ್ನ್ ಮ್ಹಣಾಲಿಂ- ಬಾಯ್ ಬಾಯ್. ಹೆಂ ಆಮ್ಚೆಂ ದುಸ್ರೆಂ ಆನಿ ಆಕ್ರೆಚೆಂ ಸರ್‍ಗಾರೋಹಣ್. ಕೆದಿಂಚ್ ಪರ್‍ತುನ್ ಹಾಂಗಾ ಲ್ಯಾಂಡ್ ಜಾಂವ್ಚಿನಾಂವ್. ಸಗ್ಳೆಂ ವಯ್ರ್ ಥಾವ್ನ್‌ಚ್ ಪಳಯ್ಲ್ಯಾರ್ ಬರೆಂ. ***** Posted on February 22, 2014 May 12, 2015 ಹಂಡ್ರೆಡ್ ಈಡಿಯಟ್ಸ್ ಹಾಂವ್ ಆಮ್ಚ್ಯಾ ಗಾಂವ್ಚೊ ಅತಿ ವ್ಹಡ್ ಪಿಸೊ. ಆಮ್ಚೆ ಸಂಸ್ಕೃತೆಚೊ, ಭಾಶೆಚೊ, ಪತ್ರಾಂಚೊ ಅಬಿಮಾನಿ. ಹಾಂವ್ ತೀಸ್ ರುಪಯ್ ದೀವ್ನ್ ಖಂಚೆಂಯ್ ಟೆನ್ಶನ್ ನಾಸ್ತಾನಾ ವೆದಿ ಕಾರ್‍ಯೆಂ ಆನಿ ಸನ್ಮಾನ್ ನಾತ್‌ಲ್ಲ್ಯಾ ‘ತ್ರಿ ಈಡಿಯಟ್ಸ್’ ಪಳೆಂವ್ಕ್ ವೆಚ್ಯಾ ಬದ್ಲಾಕ್ ತಾಚೆ ಪ್ರಾಸ್ ಚಡ್ ಈಡಿಯಟ್ಸ್ ಆಸ್ಚೆಂ ಕೊಂಕ್ಣಿ ಕಾರ್‍ಯಕ್ರಮ್ ಪಳೆಂವ್ಕ್ ವೆತಾಂ. ಥಂಯ್ ಜಮೊ ಜಾಂವ್ಚ್ಯಾ ಹಜಾರ್ ಮಾಂಕ್ಡಾಂ ಪಯ್ಕಿ ಹಾಂವ್ ಎಕ್ಲೊಂ. ಮ್ಹಜೆ ತಸಲೆ ಹಜಾರ್ ಮಾಂಕೊಡ್ ಪ್ಲಾಸ್ಟಿಕಾಚ್ಯಾ ಚೆರಾಂ ವಯ್ರ್ ಬಸೊನ್ ಎಮ್.ಸಿ.ನ್ ಬೊಡಿ ದಾಕಯ್ತಾನಾ ತಾಳ್ಯೊ ಪೆಟ್ತಾತ್. ಮಾಂಕೊಡ್ ನ್ಹಯ್ ಆಸ್‌ಲ್ಲೆ ಬುದ್ವಂತ್ ಮನಿಸ್ ಮಾಂಚಿಯೆ ವಯ್ರ್ ಆಸ್ತಾತ್. ಸರ್‍ಕಸ್ ಮನಿಸ್ ಕರ್‍ತಾತ್ ಆನಿ ಮೊನ್ಜಾತಿ ಪಳಯ್ತಾತ್. ಸಗ್ಳೆಂ ಉಳ್ಟೆಂ ಜಾಲಾಂ. ಮಾರ್‍ಕೆಟಿಕ್ ಆಯಿಲ್ಲ್ಯೊ ನವ್ಯೊ ರಂಗಾಳ್ ಚಡ್ಡ್ಯೊ ದಾಕಯ್ತಾತ್ ಆನಿ ಆಮಿ ಹಾಸನಾ ಜಾಲ್ಯಾರ್ ತೆಚ್ ಹಾಸ್ತಾತ್. ಲೊಕಾನ್ ಆತಾಂಚ್ಯಾ ಕಾಳಾರ್ ಲೋಬ್ ಪಳೆಂವ್ಚೆ ಉಣೆ. ತೆ ಆಮ್ಕಾಂ ಸ್ಟೇಜಿರ್ ಲೋಬ್ ದಾಕಯ್ತಾತ್. ನೆಸ್ಲಿ, ವೆಸ್ಲಿ, ಬ್ರೆಟ್‌ಲಿ, ಕಾತ್ಕುತ್ಲಿ, ಚಾಕ್ಲಿ, ಬಾಟ್ಲಿ ಅಶೆಂ ಪ್ರಾಸ್‌ಬದ್ ಜಾವ್ನ್ ಉಲಯ್ತಾನಾ ಹಾಸೊಂಕ್ ತ್ರಾಸ್ ಜಾಲ್ಯಾರ್‌ಯಿ ಕುಶಿನ್ ಬಸ್‌ಲ್ಲೊ ಕಿತೆಂಯ್ ಸಾಂಗಾತ್ ಮ್ಹಣೊನ್ ಹಾಸಜೆ ಪಡ್ತಾ. ಆಮಿ ಟ್ಯೂಬ್‌ಲಾಯ್ಟ್ ನ್ಹಯ್, ಬಗಾರ್ ಸಿ‌ಎಫ್‌ಎಲ್ ಬಲ್ಬ್ ಮ್ಹಣ್ ದಾಕಯ್ಜೆ ಪಡ್ತಾ. ಥಂಯ್ ಹಾಂವ್ ಹಾಸ್ತಾಂ, ಘರಾ ಯೇವ್ನ್ ರಡ್ತಾಂ. ಕಿತೆಂಯ್ ಬರಂವ್ಕ್ ಆಶೆತಾಂ. ಎಕ್ಲೊ ಸಂಪಾದಕ್ ಮ್ಹಾಕಾ ಧಮ್ಕಿ ದಿತಾ- “ಮ್ಹಜ್ಯಾ ದಫ್ತರಾಚೆ ಆರ್‍ಶೆ ಫುಟಯ್ಲ್ಯಾರ್ ತುಂ ರಿಪೇರಿ ಕರ್‍ತಾಯ್ಗಿ? ಪೆಂಕ್ಡಾಚಿ ಖಿಳ್ ಮೊಡ್ಲ್ಯಾರ್ ಸಮಾ ಕರುಂಕ್ ತುಂ ಹಾಡಾಂಚ್ಯಾ ದಾಕ್ತೆರಾಕ್ ಆಪವ್ನ್ ಹಾಡ್ತಾಯ್ಗಿ?” ಹಾಂವ್ ಥಂಯ್‌ಥಾವ್ನ್ ನಿಕಳ್ತಾಂ. ದುಸ್ರೊ ಸಂಪಾದಕ್ ಮ್ಹಣ್ತಾ – “ಪಯ್ಲೆಂ ಅಂಡರ್‌ವರ್ಲ್ಡ್-ಚೆ ಪೆಂಕ್ಡಾಚಿ ಖಿಳ್ ಮೊಡ್ತಾಲೆ, ಅಂಡರ್‌ಟೇಕರ್‍ಸ್ ಮೊಡೆಂ ನಿದಾಯ್ತಾಲೆ. ಆತಾಂ ಕಲಾಕರ್ ಹೆಂ ಕರ್‍ತಾತ್. ಹಾಂಕಾಂ ಅಂಡರ್‌ಆರ್‍ಟಿಸ್ಟ್ ಮ್ಹಣ್ ಆಪವ್ಯಾಂಗೀ? ತಾಂಣಿ ಹ್ಯಾ ಅಂಡರ್‌ಆಕ್ಟಿವಿಟಿವರ್‍ವಿಂ ಥಂಡರ್ ಉಟಯ್ಲಾಂ. ಬ್ಲಂಡರ್ ಕೆಲಾಂ ಆನಿ ಕೊಂಕ್ಣಿ ಸಂಸಾರಾಂತ್ ವಂಡರ್ ಜಾಲಾಂ. ತಶೆಂ ಜಾಲ್ಲ್ಯಾನ್ ತುಜಿ ಪ್ರತಿಕ್ರಿಯಾ ಹಾಂವೆಂ ವಾಚ್ಚ್ಯಾ ಪಯ್ಲೆಂ ಮ್ಹಜ್ಯಾ ಕದೆಲಾಚೆ ಕುಶಿಚ್ಯಾ ಡಸ್ಟ್ ಬಿನ್ನಾಂತ್ ತುಂಚ್ ಘಾಲ್.” ಹಾಯ್ ದೆವಾ ಸಂಪಾದಕಾಂಚೆಂಯ್ ರಾವ್ಡಿಸಮ್. ಹಿ ಕೊಂಕ್ಣೆಚಿ ಆನಿ‌ಏಕ್ ಟ್ರಾಜೆಡಿ. ಹಾಂವ್ ಮೊಸ್ತು ಕೊಂಕ್ಣಿ ಕಾರ್‍ಯಕ್ರಮಾಂಕ್ ಗೆಲಾಂ. ಪರ್‍ನೆ ಬೊತ್ಲಿಂತ್ ನವೊ ವಾಯ್ನ್ ದಿಲ್ಲೊ ಸೆವ್ಲಾ. ಜೀವ್ ಆಸ್ತಾನಾಂಚ್ ’ಏಕ್ ಆಮ್ಚ್ಯಾ ಬಾಪಾ, ಏಕ್ ನಮಾನ್ ಮರಿ ಕಲಾಕಾರಾಂಕ್ ಭೆಟವ್ಯಾಂ’ ಮ್ಹಣ್ತಾನಾ ನಿರ್‍ವೊಗ್‌ನಾಸ್ತಾಂ ಭೆಶ್ಟಾವ್ಣಿ ಕಿತ್ಯಾಕ್ ಆಯ್ಕೊಂಚಿ ಮ್ಹಣ್ ಭೆಟವ್ಣಿ ಕೆಲ್ಯಾ. ಸಂಗಟಕಾಂಕ್ ಸವಾಲ್ ಕೆಲಾಂ – “ಅಳೆ ಸಾಯ್ಬಾ ತುಂ ಖಂಚ್ಯಾಯ್ ತುಳು ನಾಟಕಾಂಕ್ ಗೆಲ್ಯಾರ್ ಯಾ ಹಿಂದಿ ಪಿಂತುರಾಕ್ ಗೆಲ್ಯಾರ್ ವೆಳಾರ್ ಕಾರ್‍ಯೆಂ ಸುರು ಜಾತಾ. ಸನ್ಮಾನ್ ಆಸನಾ, ಭಾಶಣ್ ಆಸನಾ, ರಡ್ಣೆಂ ವಿಳಾಪ್ ಆನಿ ದಾಂತ್ ಕಿರ್‍ಲೊಣಿ ನಾ. ಹಾಂಗಾ ಕಿತ್ಯಾಕ್ ಅಶೆಂ?” ಸಂಗಟಕಾಂನಿ ಮ್ಹಾಕಾ ಸಾಂಗ್ಲಾಂ – “ಅಳೆ ಸಾಯ್ಬಾ ತುವೆಂ ದಿಂವ್ಚ್ಯಾ ಪನ್ನಾಸ್ ರುಪ್ಯಾಂಕ್ ಹಾಚೆಪ್ರಾಸ್ ಚಡ್ ಕಿತೆಂ ಮೆಳತ್? ತುವೆಂ ಕಿತೆಂ ಪುಣಿ ಪ್ರಾಯೋಜಕತ್ವ್ ಕೆಲಾಂಯ್ಗಿ? ಚೆರಾಂ ತುಜಿಂಗೀ? ಲಾಯ್ಟ್ಸ್ ತುಜೆಗೀ? ಮಾಯ್ಕ್ ತುಜೆಂಗೀ? ತುಂ ಪ್ರದಾನ್ ಪೋಶಕ್‌ಗೀ?” ಹಾಂವೆಂ ಸಾಂಗ್ಲಾಂ ಹಾಂವ್ ಕಿತೆಂಯ್ ನ್ಹಯ್. ಟಿಕೆಟ್ ದೀವ್ನ್ ಆಯಿಲ್ಲೊಂ ಅಬಿಮಾನಿ. ಹಾಂವೆಂ ಆಶೆಂವ್ಚೆಬರಿ ಜಾಯ್ಜೆ. ತುಮ್ಕಾಂ ಕಲಾಕಾರಾಂಕ್ ಅತಿ ಗರ್‍ಜೆಚ್ಯೊ ತಾಳಿಯೊ. ಪಯ್ಶಾಂವರ್‍ವಿಂ ಕಲಾಕಾರಾಂಕ್ ಸಂತೊಸ್ ಜಾಯ್ನಾ. ರಾಂದ್ಪ್ಯಾಕ್ ಹೊಗ್ಳಾಪ್, ಕಲಾಕಾರಾಂಕ್ ತಾಳಿಯೊ” ಅಶೆಂ ಸಾಂಗ್ತಾನಾ ಸಂಗಟಕಾಂನಿ ಮ್ಹಜಿಂ ಉತ್ರಾಂ ಕಾತರ್‍ಲ್ಯಾಂತ್ ಆನಿ ಮ್ಹಳಾಂ – “ನಿಕಳ್ ಹಾಂಗಾಚೊ… ತುಮ್ಚ್ಯೊ ತಾಳಿಯೊ ವರ್‍ಸಾಂಥಾವ್ನ್ ಆಮಿ ಆಯ್ಕಾಲ್ಯಾತ್. ಪೊಟಾಕ್ ನೀಸ್ ದೀಂವ್ಕ್ ತುಮ್ಚ್ಯಾನ್ ಜಾಲೆಂನಾ. ತೆಂ ದಿಲಾಂ ತರ್ ಪ್ರಾಯೋಜಕಾಂನಿ. ತುಕಾ ರಾವೊಂಕ್ ನಾಕಾ ತರ್ ವಚ್ ಹಾಂಗಾಥಾವ್ನ್. ಪ್ರಾಯೋಜಕಾಂಕ್ ಫುಲಾಂ ದೀಂವ್ಕ್ ಆಸಾತ್. ಹೆ ಬುಕ್ಕೆ ಪನ್ನಾಸ್ ಶೆಂಬೊರಾಂಚೆಂ ನ್ಹಯ್, ಹಜಾರಾಂಚೆ. ಹ್ಯಾ ಬುಕ್ಕ್ಯಾಂಖಾತಿರ್ ತಾಂಣಿ ಲಾಕಾಂನಿ ಖರ್‍ಚಿಲ್ಯಾತ್. ವಿವಿಂಗಡ್ ದೆಶಾಂಥಾವ್ನ್ ಉಬೊನ್ ಆಯ್ಲ್ಯಾತ್. ತುಜೆಬರಿ ಸಿಟಿ ಬಸ್ಸಾರ್ ಯೇಂವ್ಕ್‌ನಾಂತ್. ಆಮ್ಕಾಂ ತಾಳಿಯಾಂಚಿ ಗರ್‍ಜ್ ಆಸ್ಲ್ಯಾರ್ ಎಮ್.ಸಿ. ಕಡೆನ್ ಸಾಂಗೊನ್ ತಾಳ್ಯೊ ಪೆಟ್ಚೆಬರಿ ಕರ್‍ತಾಂವ್.” ಹಾಂವ್ ತೊಂಡ್ ಧಾಂಪುನ್ ಆಯ್ಲಾಂ.ತಾಣೆ ಸಾಂಗ್ಚೆಂ ಸತ್. ಅಖಂಡ್ ಸತ್. ಚೂಕ್ ಮ್ಹಜಿ. ತಾಣೆ ಕೊಂಕ್ಣೆಖಾತಿರ್ ಜೀವ್ ದಿಲಾ. ಬೊಟಾಂ ಝರಯ್ಲ್ಯಾಂತ್. ಹಾಂವೆಂ ಫಕತ್ ಪತ್ರಾಂ ಪುಸ್ತಕಾಂ ಘೆತ್ಲ್ಯಾಂತ್. ಟಿಕೆಟ್ಯೊ ಘೆತ್ಲ್ಯಾತ್. ಪ್ರಾಯೋಜಕ್ ಕಿತೆಂ ಆಶೆತಾತ್, ತೆಂ ಕರ್‍ಚೊ ಕಾಯ್ದೊ ತಾಂಚೊ. ಪುಣ್ ಪ್ರೇಕ್ಶಕಾಕ್ ಕಿತೆಂಯ್ ನಾ? ತಾಣೆ ಕಿತೆಂಯ್ ಆಶೆಂವ್ಕ್ ನಜೊ? ಪ್ರಾಯೋಜಕ್ ಆಸ್ತಾ ಪರ್‍ಯಾಂತ್ ಪ್ರೇಕ್ಶಕಾಂಕ್ ಮರ್‍ಯಾದ್ ನಾ? ದೆವಾ, ಹೆಂ ಪ್ರಾಯೋಜಕತ್ವ್ ಉದೆಲೆಂ ತರೀ ಖಂಯ್‌ಥಾವ್ನ್? ಉದೆಲೆಂ ತರೀ ಕಿತ್ಯಾಕ್? ತರ್ ಹಾಕಾ ಸಗ್ಳೆಂ ಮೂಳ್ ಪ್ರಾಯೋಜಕತ್ವ್? ಹ್ಯಾ ಪ್ರಾಯೋಜಕಾಂ ಕಡೆನ್‌ಚ್ ಉಲಯ್ಲ್ಯಾರ್ ಕಶೆಂ? “ಏ ಪ್ರಾಯೋಜಕಾಂನೊ… ಪಯ್ಶೆ ದಿತಾತ್… ಬರೆಂ… ಕಿತ್ಲೆ ದಿತಾತ್? ಕಿತ್ಯಾಕ್ ದಿತಾತ್? ಚಿಂತುನ್ ಪಳೆಯಾ. ದುಸ್ರೆ ಕಿತ್ಲೆ ದಿತಾತ್? ಖರ್‍ಚ್ ಕಿತ್ಲೊ ಜಾಲಾ? ಜಮೊ ಕಿತ್ಲೊ ಜಾತಾ? ಲೇಕ್ ಕೊಣೆಂ ಘೆಂವ್ಚೆಂ? ದುಬ್ಳ್ಯಾ ಕಲಾಕಾರಾಂಕ್ ಕಿತ್ಲೆ, ಸಂಗಟಕಾಂಕ್ ಕಿತ್ಲೆ? ತೀನ್ ಹಜಾರ್ ಚೆರಾಂಕ್ ಆಟ್ ಹಜಾರ್ ಚೆರಾಂಚೆಂ ಪ್ರಾಯೋಜಕತ್ವ್ ಘೆತ್ಲ್ಯಾರ್ ಅನೀತ್ ಜಾಯ್ನಾ? ಚ್ಯಾರಿಟಿಕ್ ನ್ಹಯ್ ತರ್ ಖರ್‍ಚಾ ಬಾಬ್ತಿನ್ ಮಾತ್ರ್ ಪ್ರಾಯೋಜಕತ್ವ್ ಘೆಜೆ. ಟಿಕೆಟಿಥಾವ್ನ್ ಆಯಿಲ್ಲೊ ಪಯ್ಸೊ ಮುನಾಫೊ ಜಾವ್ನ್ ಉರ್‍ತಾ. ಫಕತ್ ಟಿಕೆಟಿವರ್‍ವಿಂ ಲಾಬ್ ಮೆಳನಾ ಜಾಲ್ಲ್ಯಾನ್ ಅಶೆಂ ಕರಿಜೆ. ಪುಣ್ ಕೊಣಾಯ್ಚ್ಯಾ ಸ್ವಂತ್ ಲಾಬಾಖಾತಿರ್ ತರ್ ಅಶೆಂ ಕರ್‍ಚೆಂ ಸಾರ್‍ಕೆಂ ನ್ಹಯ್.” ಹೆಂ ಮ್ಹಜೆಂ ರಾಜಾಂವ್. ಸಬಾರ್ ಪ್ರಾಯೋಜಕಾಂ ಲಾಗಿಂ ಗೆಲೊಂ. “ಅಳೆ ಸಾಯ್ಬಾ ಹಾಂವೆಂ ದಿಲ್ಲೆ ಧಾ ಹಜಾರ್. ಏಕ್ ಪಾನ್ ಮ್ಹಜೆವಿಶ್ಯಾಂತ್ ವಾಚುನ್ ಸಾಂಗ್ಲಾಂ. ಇಗರ್‍ಜಿಂತ್ ಲಾಕ್ ದಿಲ್ಯಾರ್ ಎಕ್‌ಚ್ ಪಾವ್ಟಿಂ ಎಕ್‌ಚ್ ಉತ್ರಾನ್ ಸಾಂಗ್ಚೆಂ. ಶಾಲ್ ಪಾಂಗುರ್‍ಲಾಂ, ರಾಜಾಸನಾ ವಯ್ರ್ ಬಸಯ್ಲಾಂ. ಹಾಂವ್ ಕಿತ್ಯಾಕ್ ಲೇಕ್ ವಿಚಾರುಂ?” ಮ್ಹಳೆಂ ಎಕ್ಲ್ಯಾನ್. ‘ಹಾಂವೆಂ ತಿತ್ಲೆ ದಿಲ್ಯಾತ್. ಹಾಂವೆಂ ಇತ್ಲೆ ದಿಲ್ಯಾತ್. ಸನ್ಮಾನ್ ಮೆಳ್ಳಾ. ವೆಬ್‌ಸಾಯ್ಟಿರ್ ಫೊಟೊ ಆಯ್ಲ್ಯಾ. ಪೇಪರಾರ್ ಖಬರ್ ಆಯ್ಲ್ಯಾ. ಉರ್‌ಲ್ಲಿ ರಾಟಾವಳ್ ಮ್ಹಾಕಾ ಕಿತ್ಯಾಕ್?’ ಅಸ್ಲ್ಯೊಚ್ ಜಾಪಿ ಮೆಳ್ಳ್ಯೊ. ಪರ್‍ಯಾರ್ ನಾ. ಕೊಣೀ ವಿಚಾರ್‍ಚೆನಾಂತ್. ಕೊಣೀ ಸಾಂಗ್ಚೆನಾಂತ್. ಆಕ್ರೆಕ್ ಎಕಾ ಪ್ರದಾನ್ ಪೋಶಕಾಲಾಗಿಂ ಪ್ರದಾನ್ ಜಾಪ್ ಮೆಳತ್ ಮ್ಹಣೊನ್ ಗೆಲೊಂ. “ಸಾಯ್ಬಾ… ತುಂ ಸಕ್ಡಾಂಕ್‌ಯಿ ದಿತಾಯ್. ಕಿತ್ಲೆಂಯ್ ದಿತಾಯ್. ತುಂ ಮಹಾದಾನಿ… ಹಾಂವ್ ತುಜೊ ಅಬಿಮಾನಿ. ತುಂ ಸಬಾರಾಂಕ್ ದಾನ್ ದಿತಾಯ್. ಖಂಚೆಂಯ್ ಏಕ್ ಕಾರ್‍ಯಕ್ರಮ್ ಪ್ರಾಯೋಜಕತ್ವ್ ಕರ್‍ಚ್ಯಾ ಬದ್ಲಾಕ್ ದಾನ್‌ಚ್ ಮ್ಹಣೊನ್ ದೀಂವ್ಕ್ ಜಾಯ್ನಾಂಗೀ? ಪ್ರಾಯೋಜಕತ್ವ್ ಕೆಲ್ಲ್ಯಾವರ್‍ವಿಂ ಆಮ್ಚಿ ಭಾಸ್ ಸುದ್ರಾತ್, ಉಲವ್ಪಿ ಚಡ್ತಿತ್, ಶಿಸ್ತ್ ಯೇತ್, ವೃತ್ತಿಪರತಾ ಯೇತ್ ಮ್ಹಣೊನ್ ಚಿಂತಾಯ್ ತರ್ ತಿ ತುಜಿ ಚೂಕ್ ಸಮ್ಜಣಿ. ಬದ್ಲಾಕ್ ಹ್ಯಾ ವರ್‍ವಿಂ ವೃತ್ತಿಪರತಾ ಪಾಡ್ ಜಾಲ್ಯಾ. ಪಯ್ಲೆಂ ಲೋಕ್ ಯೇಜೆ ತರ್ ಕಶ್ಟ್ ಕಾಡಿಜೆ ಆಸ್‌ಲ್ಲೆಂ. ಆತಾಂ ತಶೆಂ ನಾ. ಕಿತೆಂ ದಿಲ್ಯಾರ್‌ಯಿ ಕಶೆಂ ದಿಲ್ಯಾರ್‌ಯಿ ಚಲ್ತಾ…” ಹಾಂವ್ ಉಲವ್ನ್‌ಚ್ ಗೆಲೊಂ. ಪ್ರದಾನ್ ಪೋಶಕ್ ಸವ್ಕಾಸ್ ಆಯ್ಕೊನ್ ಗೆಲೊ. ಎಕ್‌ಚ್ ಪಾವ್ಟಿಂ ಮ್ಹಣಾಲೊ – “ರಾವಯ್ ತುಜೆಂ ರಾಜಾಂವ್. ದಿಂವ್ಚೆಂ ಹಾಂವೆಂ. ತೆ ಕಶೆ ಖರ್‍ಚಿಜೆ ಮ್ಹಣ್ ತಾಂಕಾಂ ಕಳಜೆ. ತೆಂ ದಾನ್ ಮ್ಹಣ್ ಘೆಂವ್ಚೆಂ ಯಾ ಪೋಶಣ್ ಮ್ಹಣ್ ಸೆಂವ್ಚೆಂ ತಾಂಕಾಂ ಸೊಡ್‌ಲ್ಲೆಂ. ಹಾಂವ್ ಕಶ್ಟಾಂತ್ ಆಸ್‌ಲ್ಲ್ಯಾಂಕ್‌ಯಿ ಪಾವ್ತಾಂ. ಭಾಶೆಚೊ ಪೋಸ್‌ಯಿ ಕರ್‍ತಾಂ. ಸರ್‍ವಾಂಕ್ ದೀವ್ನ್ ಎಕ್ಲ್ಯಾಕ್ ಸೊಡ್ಲ್ಯಾರ್ ಭೇದ್‌ಭಾವ್ ಜಾತಾ. ದುರ್‍ಸೊಣೆಂ ಮೆಳ್ತಾ. ವೃತ್ತಿಪರತಾವಿಶ್ಯಾಂತ್ ಉಲಯ್ತಾಯ್. ತುಂಯ್ ಏಕ್ ಕಾರ್‍ಯಕ್ರಮ್ ಕರ್. ಪ್ರದಾನ್ ಪೋಶಕ್ ಜಾತಾಂ. ತಾಂತುಂ ತುಂ ವೃತ್ತಿಪರತಾ ಕಿತೆಂ ಮ್ಹಣ್ ದಾಕಯ್.” ತಾಣೆ ಚೆಕ್‌ಬೂಕ್ ಕಾಡ್ಲೊ. “ನಾಕಾ ಧನ್ಯಾ, ತುಂ ಪ್ರದಾನ್ ಪೋಶಕ್ ತರ್ ಹಾಂವ್ ಸಾದಾರ್‍ಣ್ ಪೋಶಕ್. ಹಾಂವೆಂ ಟಿಕೆಟ್ಯೊ ಘೆವ್ನ್ ಪ್ಲಾಸ್ಟಿಕಾಚಿಂ ಚೆರಾಂ ಹುನ್ ಕರ್‍ನ್ ಕಲೆಚೆಂ ಪೋಶಣ್ ಕರ್‍ಚೆಂ. ಮ್ಹಾಕಾ ಲ್ಹಾನ್ ಮಟ್ಟಾರ್ ಪೋಶಣ್ ಕರುಂಕ್ ಮಾತ್ರ್ ಯೆತಾ. ದುಸ್ರೆಂ ಸಂಕಪಾಶಣ್‌ಯಿ ಗೊತ್ತುನಾ. ಭಾಶಣ್‌ಯಿ ಯೇನಾ. ವೇಶ್‌ವಿಭೂಶಣ್‌ಯಿ ಗೊತ್ತುನಾ.” ಹಾಂವೆಂ ನಮೃತಾಯೆನ್ ಮ್ಹಳೆಂ. ಪ್ರದಾನ್ ಪೋಶಕ್ ಪ್ರದಾನ್ ಯಾಜಕಾಪರಿಂ ಉಲಯ್ಲೊ. “ಕಾಂಯ್ ಗೊತ್ತುನಾತ್‌ಲ್ಲೆಯಿ ಕಾರ್‍ಯಕ್ರಮಾಂ ಕರ್‍ತಾತ್, ಪದಾಂ ಗಾಯ್ತಾತ್. ಕಾಂಯ್ ಗೊತ್ತುನಾತ್‌ಲ್ಲ್ಯಾಂಕ್‌ಯಿ ಅವ್ಕಾಸ್ ಮೆಳೊಂಕ್ ಆಸಾ. ತುಜೆ ತಸಲ್ಯಾ ಕಾಂಯ್ ಗೊತ್ತುನಾತ್‌ಲ್ಲ್ಯಾ ಶೆಂಬೊರ್ ಜಣಾಂಕ್ ಸಾಂಗಾತಾ ಘಾಲ್ನ್ ಏಕ್ ಕಾರ್‍ಯಕ್ರಮ್ ಕರ್. ಪರ್‍ನಿಂ ಪದಾಂ, ನವೆ ತಾಳೆ… ನವಿಂ ಪದಾಂ, ಪರ್‍ನೆ ತಾಳೆ. ಪರ್‍ನೆ ಜೋಕ್ಸ್, ನವ್ಯೊ ಚಡ್ಡ್ಯೊ, ನವೆ ಜೋಕ್ಸ್, ಆದ್ಲೆಂ ಕಾಚ್ಚೆಂ ಕೋಟು… ಕೊಂಕ್ಣಿ ಪದಾಂಕ್ ಮೈಕಲ್ ಜ್ಯಾಕ್ಸನ್ ಡ್ಯಾನ್ಸ್… ಇಂಗ್ಲಿಶ್ ಪದಾಂಕ್ ಗಾಂವ್ಚೆಂ ಕಂಟ್ರಿ ಡ್ಯಾನ್ಸ್… ವೊವಿಯೊ ವೆರ್‍ಸಾಚೆಂ ರಿಮಿಕ್ಸ್, ಪೊಲ್ಕಾ ಬಾಯ್ಲಾ ರೆಡಿಮಿಕ್ಸ್, ಬೆಳ್ಶೆನಾತ್‌ಲ್ಲೆಂ ಕೊಮಿಕ್ಸ್, ಎಮ್.ಸಿ.ಚೆಂ ಗಿಮಿಕ್ಸ್ ಆಸೊಂದಿ. ಹಿಟ್ ಜಾತಾ. ತ್ಯಾ ಕಾರ್‍ಯಕ್ರಮಾಕ್ ನಾಂವ್ ಕಿತೆಂ ದವರ್‍ತಾಯ್?” ನಾಕಾ ಮ್ಹಣ್ ಭೊಗ್ಲೆಂ ತರೀ ಕೊನ್ಸೆಪ್ಟ್ ರುಚ್ಲೆಂ. ಕೊನ್ಸೆಪ್ಟಾಪ್ರಾಸ್ ಚೆಕ್ಕಾ ವಯ್ಲೆಂ ಅಮಾಂವ್ಟ್ ದೊಡೆಂ ರುಚ್ಲೆಂ. ತಿತ್ಲೆ ಝೀರೊ ಪಯ್ಲೆಪಾವ್ಟಿಂ ಪಳೆಂವ್ಚೆ. ಹ್ಯಾ ಚೆಕ್ಕಾಂತ್ಲೆ ಝೀರೊ ಮ್ಹಾಕಾ ಹೀರೊ ಕರ್‍ತೆಲೆ. ಇಗರ್‍ಜಿಚೆ ಗಾಯನ್ ಮಂಡಳೆಂತ್ ಪೊಲಿಟಿಕ್ಸಾವರ್‍ವಿಂ ಅವ್ಕಾಸ್ ಮೆಳೊಂಕ್ ನಾ. ಯಕ್ಶಗಾನ ಮಂಡಳಿಕ್ ರಿಗ್ಯಾಂ ಮ್ಹಳ್ಯಾರ್ ರಾತಿಚಿ ನೀದ್ ಖಳೊನ್ ಸವಯ್ ನಾ. ಭ‌ಆನಿ ಮಂಡಳಿಕ್ ಸೆರ್‍ವೊಂಕ್ ಕ್ರೀಸ್ತೀ ಕಾಳಿಜ್ ಆಯ್ಕಾಲೆಂನಾ. ಪತ್ರಾಂನಿ ಮರ್‍ಣಾಂಚಿಂ ಇಸ್ತಿಹಾರಾಂ ಚಡ್ ಜಾಲ್ಲ್ಯಾನ್ ಮ್ಹಜ್ಯಾ ಲೇಕನಾಂಕ್ ಜಾಗೊ ನಾ. ಆತಾಂ ಏಕ್ ಬರೊ ಅವ್ಕಾಸ್ ಮೆಳ್ಳೊ ಮ್ಹಾಕಾ. ನಯ್ತಿಕತೆ ಸಾಂಗಾತಾ ರಾಜಿ ಕೆಲ್ಯಾರ್‌ಯಿ ವೃತ್ತಿಪರತಾ ದಾಕಂವ್ಕ್ ಅವ್ಕಾಸ್… ಉಪ್ರಾಂತ್ ಸ್ವನಿವೃತ್ತಿ ಜೊಡುನ್ ಜಿಣಿಯೆಂತ್ ಮ್ಹಜಿಚ್ ಮ್ಹಳ್ಳಿ ಆವೃತ್ತಿ ಸುರು ಕರ್‍ಯೆತ್. “ಧನ್ಯಾ ಚೆಕ್ ದಿ. ಕಾರ್‍ಯಕ್ರಮಾಚೆಂ ನಾಂವ್ ‘ಹಂಡ್ರೆಡ್ ಈಡಿಯಟ್ಸ್…’ ದವರ್‍ತಾಂ. ಕಾರ್‍ಯೆಂ ಕೊಂಕ್ಣಿ ತರಿ ನಾಂವ್ ಇಂಗ್ಲಿಶ್ ಆಸೊಂದಿ. ಆಮ್ಚ್ಯಾ ಲೊಕಾಕ್ ಥೊಡೆಂ ತರೀ ಇಂಗ್ಲಿಶ್ ನಾ ತರ್ ರುಚನಾ.” ಹಾಂವ್ ಚೆಕ್ ಘೆವ್ನ್ ಭಾಯ್ರ್ ಆಯ್ಲೊಂ. ವೆಗಿಂಚ್ ಶೆಂಬೊರ್ ಕಲಾಕಾರಾಂಚೆಂ ಕಾರ್‍ಯಕ್ರಮ್ ‘ಹಂಡೆಡ್ ಈಡಿಯಟ್ಸ್’ ಮಾಂಡುನ್ ಹಾಡುಂಕ್ ಚಿಂತ್ಲಾಂ. ತಾಳಿಯೊ ಪೆಟುಂಕ್ ಹಜಾರ್ ಸ್ಟುಪಿಡ್ ಪ್ರೇಕ್ಶಕ್ ಗರ್‍ಜ್ ಆಸಾತ್… ವೆಳಾರ್ ಇಸ್ತಿಹಾರ್ ದೀವ್ನ್ ತುಮ್ಕಾಂ ಖಬರ್ ದಿತಲೊಂ. ದಯಾಕರುನ್ ಯೆಯಾ. ಕಾರ್‍ಯಕ್ರಮ್ ಯಶಸ್ವಿ ಜಾಂವ್ಕ್ ಪಾಟಿಂಬೊ ದಿಯಾ. ***** Search for: Search ಕನ್ನಡ ದೇವಕಿ ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಉತ್ತರಣ – ೮ ಹಾಡು ಭಾಷೆ ಭಾವನೆ ಕೊಡವ ಅವಡ ಗೇನತ್ ಓಂ ಶಿವಾ ಚದಿಯಂಗ ಪೋರ ಕುಂಡಿಕೆಕ್ ಕಳೆ ತುಳು ಬಡಗ Recent Comments Archives Archives Select Month August 2017 (2) July 2016 (1) October 2014 (3) September 2014 (4) August 2014 (4) July 2014 (4) June 2014 (3) May 2014 (5) April 2014 (4) March 2014 (4) February 2014 (4) January 2014 (4) December 2013 (3) Categories Categories Select Category ಭುರ್ಗ್ಯಾಂ ಚಿಲುಮೆ (3) ಕಾಣಿ (3) ಕಥಾ (13) ಮಟ್ವಿ ಕಾಣಿ (13) ಕವನ್ (8) ಕವಿತಾ (8) ಲೇಖನ್ (18) ಸಾಹಿತ್ಯ್ (2) ಭಾಸ್ (5) ಹಾಸ್ಯ್ (9) ಹೆರ್ (2) Uncategorized (3)
ಬೆಳಗಾವಿ, ಡಿಸೆಂಬರ್ 21: ಸರ್ಕಾರದ ‘ಬೆಳಕು’ ಕಾರ್ಯಕ್ರಮದ ಮೂಲಕ 144000 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಅವರು ಇಂಧನ ಇಲಾಖೆ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಆಯೋಜಿಸಿರುವ ಬೆಳಗಾವಿ ಜಿಲ್ಲೆಯ ದಾಸ್ತಿಕೊಪ್ಪ ಗ್ರಾಮದಲ್ಲಿ ” ರಾಜ್ಯ ಮಟ್ಟದ ಬೆಳಕು ಯೋಜನೆ “ಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಬಡವರ ಮನೆಗೆ ವಿದ್ಯುತ್ , ರೈತರಿಗೆ ಪಂಪ್ ಸೆಟ್ ವಿದ್ಯುತ್ ನೀಡಿದೆ.ಬಡವರ ಕೆಲಸವನ್ನು ಅಂತ:ಕರಣದಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರಿಗೆ, ಕಾರ್ಖಾನೆಗಳು, ಗ್ರಾಮೀಣ ಬದುಕಿಗೂ ಈಗ ವಿದ್ಯುಚ್ಛಕ್ತಿ ಅನಿವಾರ್ಯವಾಗಿದೆ. ಸಿಂಗಲ್ ಫೇಸ್ ವಿದ್ಯುತ್ ನ್ನು 24*7 ನೀಡಿ, 3 ಫೇಸ್ ವಿದ್ಯುತ್ ನ್ನು ನಿರಂತರವಾಗಿ ಎಲ್ಲ ಜಿಲ್ಲೆಗಳಲ್ಲಿ 7 ತಾಸು ಕೊಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. 24 ಗಂಟೆಯೂ ಟಿಸಿಯನ್ನು ಕೊಡುವ ವ್ಯವಸ್ಥೆ ಈಗ ಆಗಿದೆ ಎಂದು ತಿಳಿಸಿದರು. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಪುನಶ್ಚೇತನ ಭ್ರಷ್ಠಾಚಾರವಿಲ್ಲದೇ ನಿಗದಿತ ಸಮಯದಲ್ಲಿ ಬಡವರ ಪರ ಕೆಲಸ ಮಾಡುವ ಮೂಲಕ ಭ್ರಷ್ಠಾಚಾರ ತೊಡೆಯುವುದು ಸರ್ಕಾರದ ಸಂಕಲ್ಪ. ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಪುನಶ್ಚೇತನಕ್ಕಾಗಿ ಕಂಪನಿಯ 1900 ಕೋಟಿ ಸಾಲ ಕೊಟ್ಟಿದ್ದ ಸಾಲವನ್ನು ಸರ್ಕಾರದ ಶೇರ್ ಆಗಿ ಪರಿವರ್ತಿಸಿ ಆ ಮೊತ್ತದ ಸಾಲವನ್ನು ಮನ್ನಾ ಮಾಡಲಾಗಿದೆ. ಉತ್ತರ ಕರ್ನಾಟಕದ ವಿದ್ಯುಚ್ಛಕ್ತಿಯ ಮೂಲಸೌಲಭ್ಯ ವೃದ್ಧಿಗೊಳಿಸಲಾಗುವುದು. ಕೇಂದ್ರ ಸರ್ಕಾರದ ವಿದ್ಯುತ್ಛಕ್ತಿ ಕಂಪನಿಯ ಪುನಶ್ಚೇತನಕ್ಕಾಗಿ ನೀಡುವ 1500 ಕೋಟಿ ರೂ. ಅನುದಾನವನ್ನು ಹೆಸ್ಕಾಂ ಗೆ ಬಳಕೆ ಮಾಡಲಾಗುವುದು ಎಂದು ತಿಳಿಸಿದರು. ಗ್ರಾಮ ಮಟ್ಟದಲ್ಲಿ ಸರ್ಕಾರದ ಸೇವೆಗಳು ಕರ್ನಾಟಕದ ಪ್ರತಿ ಕುಟುಂಬ ಸುಖೀ ಕುಟುಂಬವಾಗಬೇಕೆಂಬುದು ಸರ್ಕಾರದ ಗುರಿ. ಸರ್ಕಾರದ ಸೇವೆಗಳು ಜನರಿಗೆ ಸುಲಭವಾಗಿ ಲಭ್ಯವಾಗಬೇಕು. ಜನವರಿ 26 ರಂದು ಗ್ರಾಮ ಪಂಚಾಯತಿಗಳಲ್ಲೂ ಸರ್ಕಾರಿ ಸೇವೆಗಳು ಲಭ್ಯವಾಗಲಿದೆ.. ಆದಾಯ, ಜಾತಿ ಪ್ರಮಾಣಪತ್ರಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ದೊರೆಯಲಿದೆ. ಆಡಳಿತದ ವ್ಯವಸ್ಥೆಯ ಬದಲಾವಣೆಯ ಮುಖಾಂತರ ಜನರಿಗೆ ಸರ್ಕಾರದ ಸೇವೆಗಳು ಮುಟ್ಟಬೇಕೆನ್ನುವ ಸರ್ಕಾರದ ಸಂಕಲ್ಪ. ಭ್ರಷ್ಟಾಚಾರವನ್ನು ಪ್ರೋತ್ಸಾಹಿಸದೆ ನ್ಯಾಯಸಮ್ಮತವಾಗಿ ಸರ್ಕಾರದ ಸೌಲಭ್ಯವನ್ನು ಪಡೆಯುವ ಸಂಕಲ್ಪವನ್ನು ಸಾರ್ವಜನಿಕರು ಮಾಡಬೇಕು ಎಂದು ನುಡಿದರು. ರೈತಪರವಾದ ಸರ್ಕಾರ ನಮ್ಮ ಸರ್ಕಾರ ರೈತಪರವಾದ ಸರ್ಕಾರ. ಮುಖ್ಯಮಂತ್ರಿಯಾಗಿ ಮೊದಲು ರೈತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಎನ್.ಡಿ.ಆರ್. ಎಫ್ ಮಾರ್ಗಸೂಚಿ ಪ್ರಕಾರ ಒಣಭೂಮಿ ಬೇಸಾಯದ ಜಮೀನಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಗೆ 6800/- ರೂ ಗಳಿಗೆ ರಾಜ್ಯ ಸರ್ಕಾರವು 6,800 ರೂ. ಸೇರಿಸಿ, 13600 ರೂ. ಪರಿಹಾರ ನೀಡಲಾಗುವುದು. ನೀರಾವರಿ ಜಮೀನಿನಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 13,500 ರೂ. ಗಳಿಗೆ 11,500 ರೂ. ಹೆಚ್ಚುವರಿಯಾಗಿ ನೀಡಿ ಒಟ್ಟು ಪ್ರತಿ ಹೆಕ್ಟೇರ್ಗೆ 25,000 ರೂ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್ ಗೆ 18,000 ರೂ. ಪರಿಹಾರ ದ ಜೊತೆಗೆ ರಾಜ್ಯ ಸರ್ಕಾರ 10,000 ರೂ. ಸೇರಿಸಿ, ಒಟ್ಟು 28,000 ರೂ. ಪರಿಹಾರ ನೀಡಲಾಗುವುದು. ಮಳೆಹಾನಿಯಾದ ಒಂದು ತಿಂಗಳೊಳಗೆ ಸರ್ವೇಯಾದ 48 ಗಂಟೆಯೊಳಗೆ ರೈತರ ಖಾತೆಗೆ ಪರಿಹಾರ ತಲುಪಿದೆ. 10 ಲಕ್ಷ ಹೆಕ್ಟೇರೆಗ 969 ಕೋಟಿ ರೂ. ಜಮೆಯಾಗಿದೆ. ರೈತಪರ ಸರ್ಕಾರ, ರೈತರಿಗೆ ಸ್ಪಂದಿಸುವ ಜೀವಂತಿಕೆಯ ಸರ್ಕಾರ ಎಂದು ತಿಳಿಸಿದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಸಂಕಲ್ಪ ಉತ್ತರ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೋಳ್ಳಿ ರಾಯಣ್ಣನ ತ್ಯಾಗ ಬಲಿದಾನ ದೊಡ್ಡದು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೊಳಿಸುವುದು ಸರ್ಕಾರದ ಸಂಕಲ್ಪ. ಸುವರ್ಣ ಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯ ತೀರ್ಮಾನ ಮಾಡಲಾಗಿದೆ. ಕಿತ್ತೂರು ಚೆನ್ನಮ್ಮ ಟ್ರಸ್ಟ್ ಗೆ 50 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ರೈಲ್ವೆ ಯೋಜನೆಗೆ ಅನುಮೋದನೆ ಧಾರವಾಡದಿಂದ ಕಿತ್ತೂರಿನ ಮೂಲಕ ಬೆಳಗಾವಿಗೆ ರೈಲು ಸಂಪರ್ಕ 898 ಕೋಟಿ ರೂ. ರೈಲ್ವೆ ಯೋಜನೆಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸುರೇಶ್ ಅಂಗಡಿಯವರ ಕನಸನ್ನು ಈ ಮೂಲಕ ನನಸು ಮಾಡಲಾಗುತ್ತಿದೆ. ಈ ಭಾಗದಲ್ಲಿ ಮೂಲಭೂತ ಸೌಕರ್ಯ ಬೃಹತ್ ಮಟ್ಟದಲ್ಲಿ ವೃದ್ಧಿಸಲಾಗುತ್ತಿದೆ ಎಂದು ತಿಳಿಸಿದರು.
ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಅಲ್ಲದೆ ಸ್ಯಾಂಡಲ್ವುಡ್ ನಲ್ಲಿ ಕೂಡ ಇವರನ್ನ ಬ್ಲಾ’ಕ್ ಕೋ’ಬ್ರಾ ಅಂತ‌ ಕರೆಯುವ ದುನಿಯಾ ವಿಜಯ್ ಅವರ ಹೆಸರಿನಲ್ಲಿ ದುನಿಯಾ ಇಲ್ಲ ಅಂದ್ರೆ ಅಷ್ಟೊಂದು ಖ್ಯಾತಿ ಇರೋದಿಲ್ಲ ಅನಿಸುತ್ತದೆ.. ದುನಿಯಾ ವಿಜಯ್ ಒಬ್ಬ ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟ.. ವಿಜಯ್ ಅವರು ಕನ್ನಡ ಸಿನಿಮಾಗಳಲ್ಲಿ ಕಿರುಪಾತ್ರಗಳಲ್ಲಿ ಕಾಣಿಸಿಕೊಂಡರು.. ಅನಂತರ ಇವರು ದುನಿಯಾ ಎಂಬ ಸಿನಿಮಾದ ಮೂಲಕ ಮುಕ್ಯಪತ್ರಕ್ಕೆ ನಾಯಕ ನಟನಾಗಿ ಕಾಲಿಟ್ಟರು.. ಇನ್ನೂ ದುನಿಯಾ ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾ’ಪು ಮೂಡಿಸಿದ ನಟ‌‌‌ ದುನಿಯಾ ವಿಜಯ್ ಅವರ ಹಿಂದಿನ ಜೀವನ ಅಷ್ಟೊಂದು ಸುಂದರವಾಗಿರಲಿಲ್ಲ.. ಸಿನಿಮಾ ರಂಗದಲ್ಲಿ ವಿಜಯ್ ಅವರು ತುಂಬಾನೇ ಕಷ್ಟ ಪಟ್ಟಿದ್ದಾರೆ.. [widget id=”custom_html-2″] Advertisements Advertisements ಇನ್ನೂ ಕಷ್ಟದಿಂದಲ್ಲೇ ಬೆಳೆದು ಬಂದ‌‌ ದುನಿಯಾ ವಿಜಯ್ ಅವರು ಕಟ್ಟಿಸಿದ ಸ್ವಂತ ಮನೆ ಹೇಗಿದೆ ಎಂದು ಇಲ್ಲಿ‌ ನೋಡೋಣ ಬನ್ನಿ.. ನಟ ವಿಜಯ್ ಅವರ ನಿಜವಾದ ಹೆಸರು ಬಿ.ಆರ್ ವಿಜಯ್ ಕುಮಾರ್ ಅಂತ ವಿಜಯ್ ಅವರಿಗೆ ತಮ್ಮ ತಂದೆ ಅವರನ್ನು ಕಂಡು‌ ತುಂಬಾ ಭ’ಯ ಪಡುತ್ತಿದ್ದ ದುನಿಯಾ ವಿಜಯ್ ಅವರು, ತನ್ನ ತಂದೆಯವರ ಕಣ್ಣು ತಪ್ಪಿಸಿ ಸ್ಕೂಲ್ ಗೆ ಹೋಗದೇನೆ ಸೆಕೆಂಡ್ ಶೋ ಸಿನಿಮಾ ನೋಡುತ್ತಿದ್ದರಂತೆ.. ಚಿತ್ರರಂಗದ ಮೇಲೆ ಹೆಚ್ಚು ಅಸಕ್ತಿ ಬೆಳೆಸಿಕೊಂಡ ವಿಜಯ್ ಅವರು ಬಾ’ಡಿ ಬಿ’ಲ್ಡಿಂಗ್ ಮಾಡುವ ಮೂಲಕ ಸಿನಿಮಾಗಳಲ್ಲಿ ಫೈ’ಟ್ ಅ’ಸಿಸ್ಟೆಂಟ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ಅನಂತರ ದುನಿಯಾ ಸಿನಿಮಾದ ಮೂಲಕ ದೊಡ್ಡ ಸಂಚಲನ ಮೂಡಿಸಿ ಕನ್ನಡ ಚಿತ್ರ ರಂಗದಲ್ಲಿ ಭರವಸೆಯ ನಟನಾಗಿ ಬೆಳೆದು ನಿಂತರು.. [widget id=”custom_html-2″] ಇನ್ನೂ ದುನಿಯಾ ವಿಜಯ್ ಅವರು ಬೆಂಗಳೂರಿನ ಕ’ತ್ರಿಗುಪ್ಪೆಯಲ್ಲಿ‌ ವಿಜಯ್ ಅವರು ವಾಸ ಮಾಡುತ್ತಿದ್ದಾರೆ.. ವಿಜಯ್ ಅವರು ವಾಸಮಾಡುತ್ತಿರುವ ಮನೆಯನ್ನು ಇಲ್ಲಿ‌ ಪೋಟೋಗಳ ಮೂಲಕ ನೋಡಬಹುದು.. ಇವರು ಕೌಟುಂಬಿಕ ವಿಷಯದಲ್ಲಿ ಹಲವಾರು ಸ’ಮಸ್ಯೆಯನ್ನು ನೋಡಿದ ದುನಿಯಾ ವಿಜಯ್ ಅವರು‌ ಅವೆಲ್ಲವನ್ನೂ ಮೆಟ್ಟಿ ನಿಂತು, ತಮ್ಮ ಎಲ್ಲಿ ಸ’ಮಸ್ಯೆಗಳನ್ನ ಬಗ್ಗೆ ಹರಿಸಿಕೊಂಡು ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.. ತುಂಬಾ ಹೊರಟು ರೀತಿಯಲ್ಲಿ ಕಾಣುವ ವಿಜಯ್ ಅವರು ಹೃದಯ ಭಾವನೆಯಲ್ಲಿ ಮಾತ್ರ ಹೂವಿನಂತಹ ಮನಸ್ಸು ಇವರದ್ದು.. ಇನ್ನೂ ತಮ್ಮ ಬಳಿ ಯಾರೇ ಕಷ್ಟ ಅಂತ ಬಂದರೂ ತಮ್ಮ ಕೈಲಾದ ಸಹಾಯ ವಿಜಯ್ ಅವರು ಮಾಡುತ್ತಿದ್ದರು.. ಕೆಲವು ಬಾರಿ ಬೇರೆಯವರ ಕಷ್ಟಗಳನ್ನು ಅರಿತು ದುನಿಯಾ ವಿಜಯ್ ಮೊದಲು ಮುಂದೆ ನಿಂತು ಅವರಿಗೆ ಸಹಾಯ ಮಾಡುತ್ತಾರೆ.. ವಿಜಯ್ ಅವರು ಕ’ತ್ರಿಗುಪ್ಪೆಯಲ್ಲಿ‌ ಇರುವ ಮನೆಗೆ ಬಂದ ಮೇಲೆ ಈಗ ಹೊಸ ಹೆಜ್ಜೆಯನ್ನು ಇಟ್ಟಿದ್ದು ನಿರ್ದೇಶನ ಕೂಡ ಮಾಡಿ ಕನ್ನಡ ಸಿನಿಮಾವಾದ ಸಗಲ ಎಂಬ ಅದ್ಭುತವಾದ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.. ಈಗ ಸಿನಿಮಾ ಬಿಡುಗಡೆಗಾಗಿ ಎಲ್ಲಾ ಸಿದ್ದತೆಯನ್ನ ಮಾಡಿಕೊಂಡಿದ್ದಾರೆ.. ಇನ್ನೂ ತನ್ನ ಮುಂದೆ ಬೆಟ್ಟದಂತಹ ಕಷ್ಟಗಳು ಬಂದರು ಅದೆಲ್ಲವನ್ನು ಎದುರಿಸಿ ಜೀವನದಲ್ಲಿ ಉನ್ನತ ಮಟ್ಟಿಗೆ ಸಾಗುತ್ತಿರುವ ದುನಿಯಾ ವಿಜಯ್ ಅವರ ಬಂಡ ಧೈರ್ಯವನ್ನ ನಾವು ಮೆಚ್ಚಲೇಬೇಕು.. ನೀವು ಕೂಡ ದುನಿಯಾ ವಿಜಯ್ ಅವರ ಅಭಿಮಾನಿ ಆಗಿದ್ರೆ ದುನಿಯಾ ವಿಜಯ್ ಅವರ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ..
ಅವನು ಜನರ ಕುಡಿತ ಬಿಡಿಸುವ ಸಲುವಾಗಿ ಒಂದು ಸಂಸ್ಥೆ ಹುಟ್ಟಿ ಹಾಕಿದ್ದ. ಊರು ಊರಿಗೆ ಹೋಗಿ ತಾನೇ ಸ್ವತಃ ಕುಡಿತದ ದುಷ್ಪರಿಣಾಮದ ಬಗ್ಗೆ ಹೇಳುತ್ತಿದ್ದ. ಅಲ್ಲದೇ, ಅವರು ಕುಡಿದಾಗ ಹೇಗೆ ಆಡುತ್ತಾರೆ ಎಂದು ತಾನೆ ನಟಿಸಿ ತೋರಿಸುತ್ತಿದ್ದ. ಆದರೆ ಆ ನಟನೆಯಲ್ಲಿ ನೈಜತೆ ಇಲ್ಲ ಅಂತ ಅವನಿಗೆ ಅನಿಸಿತು. ನೈಜತೆ ಬರಲಿ ಎಂದು ಒಂದು ೩೦ ಎಂ ಎಲ್ ಎಣ್ಣೆಗೆ ೩೦೦ ಎಂ ಎಲ್ ನೀರು ಬೆರೆಸಿ ಕುಡಿದು ಅಭಿನಯಿಸಿದ. ಇದಕ್ಕೆ ಕುಡುಕರಿಂದಲು ಒಳ್ಳೆಯ ಪ್ರತಿಕ್ರಿಯೆ ಬಂತು. ನಾವು ಕುಡಿದಾಗ ಹೀಗೆಲ್ಲ ಆಡುತ್ತೇವಾ ಎಂದು ತಮ್ಮಲ್ಲೇ ಮಾತಾಡಿಕೊಂಡರು. ಸ್ವಲ್ಪ ದಿನದಲ್ಲಿ ಅವನಿಗೆ ೩೦ ಎಂ ಎಲ್ ಎಣ್ಣೆಯಿಂದ ನೈಜತೆ ಬರುತ್ತಿಲ್ಲ ಅನಿಸಿತು. ಮತ್ತೆ ೩೦ ಎಂ ಎಲ್ ಎಣ್ಣೆ ಜಾಸ್ತಿ ಮಾಡಿದ. ಹೀಗೆ ಬಂದು ಬಂದು ಫುಲ್ ಕ್ವಾರ್ಟರ್ಗೆ ಏನೂ ಬೆರೆಸದೆ ಕುಡಿಯುವ ಹಾಗೆ ಆಗಿದ್ದಾನೆ. ಮೊನ್ನೆ ಅವನ ಹೆಂಡತಿ ಅವನನ್ನು ಕುಡಿತ ಬಿಡಿಸುವ ಶಿಬಿರಕ್ಕೆ ಸೇರಿಸಿ ಬಂದಳಂತೆ !!! ೨. ಒಳ್ಳೆಯ ಶಿಕ್ಷಕನಾಗಿದ್ದ ಅವನಿಂದ ತುಂಬ ಜನ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡಿದ್ದರು. ಅವನೂ ಕೂಡ ಆದರ್ಶ ಪ್ರಾಯನಾಗಿದ್ದ. ಅವನಿಗೂ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. ಅವನ ಮಕ್ಕಳ ಜೊತೆ ಎಲ್ಲಾ ವಿದ್ಯಾರ್ಥಿಗಳನ್ನ ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಮಕ್ಕಳು ಕೂಡ ಅವನ ಮಾತು ಚಾಚು ತಪ್ಪದೇ ಕೇಳುತ್ತಿದ್ದರು. ಆದರೆ ಮಂಜು ಎಂಬ ವಿದ್ಯಾರ್ಥಿ ಬಿಟ್ಟು. ಅವನು ಆ ಮೇಷ್ಟ್ರು ಹೇಳಿದಂತೆ ಕೇಳುತ್ತಿರಲಿಲ್ಲ. ಪೋಲಿ ಅಲಿದುಕೊಂಡಿದ್ದ. ಹಾಗಂತ ಮೇಷ್ಟ್ರ ಮೇಲೆ ಗೌರವ ಇರಲಿಲ್ಲ ಅಂತ ಅಲ್ಲ, ಓದುವ ಮನಸ್ಸು ಅವನಿಗೆ ಇರಲಿಲ್ಲ. ಒಂಬತ್ತನೇ ತರಗತಿಗೆ ಶಾಲೆ ಬಿಟ್ಟು ಒಂದು ಬಾರಿಗೆ ಕೆಲಸಕ್ಕೆ ಸೇರಿದ. ವರ್ಷಗಳು ಉರುಳಿದವು. ಆ ಮೇಷ್ಟ್ರ ವಿದ್ಯಾರ್ಥಿಗಳೆಲ್ಲ ಜೀವನದಲ್ಲಿ ಒಂದು ಹಂತ ತಲುಪಿದ್ದರು. ಮಂಜು ಈಗ ತನ್ನದೇ ಒಂದು ಬಾರಿನ ಮಾಲೀಕನಾಗಿದ್ದಾನೆ. ಮೇಷ್ಟ್ರಿಗೆ ನಿವೃತ್ತಿ ಯಾಗಿದೆ. ಅವರ ಮಗಳು ಎರಡು ವರ್ಷದ ಹಿಂದೆ ಯಾರನ್ನೋ ಪ್ರೀತಿಸಿ ಮನೆ ಬಿಟ್ಟು ಓಡಿಹೋಗಿದ್ದಳು. ಮಗ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಜೈಲು ಸೇರಿದ್ದಾನೆ. ರಾಮನ ಪ್ರತಿರೂಪವಾದ ಮೇಷ್ಟ್ರು ಸಂಜೆ ಆಗುತ್ತಲೇ ಮಂಜುವಿನ ಬಾರು ಸೇರುತ್ತಾರೆ. ಮಂಜು ಅವರಿಗೆ ಕಾಸು ತೆಗೆದುಕೊಳ್ಳದೆ ಎಣ್ಣೆ ಕೊಡುತ್ತಾನೆ. ಮೇಷ್ಟ್ರು ತೋರಿಸಿದ ದಾರಿಯಲ್ಲಿ ನಡೆದ ಎಲ್ಲ ಮಕ್ಕಳು ಜೀವನದಲ್ಲಿ ಒಂದು ದಾರಿಗೆ ಬಂದರು. ದಾರಿ ತಪ್ಪಿದ್ದ ಮಂಜು ಈಗ ಮೇಷ್ಟ್ರಿಗೆ ದಾರಿಯಾಗಿದ್ದಾನೆ. ಮೇಷ್ಟ್ರ ಮಕ್ಕಳು ದಾರಿ ತಪ್ಪಿದ್ದಾರೆ. ೩. ನಿಮ್ಮ ತಲೆಯನ್ನು ತಿರುಗಿಸಿ ಒಂದು ಹತ್ತಿಪ್ಪತ್ತು ವರ್ಷ ಹಿಂದೆ ಹೋಗಿ.. ಐದು, ಹತ್ತು ಪೈಸೆ ಇದ್ದ ಕಾಲ ಅದು. ಅವನು ಎರಡನೆ ತರಗತಿಗೆ ಹೋಗುತ್ತಿದ್ದ. ಆ ಕಾಲದಲ್ಲಿ ನಾಲ್ಕಾಣೇಗೆ ಒಂದು ಪುಗ್ಗ(ಬಲೂನು). ಒಂದು ರೂಪಾಯಿಗೆ ದೊಡ್ಡ ಪುಗ್ಗ ಸಿಗುತ್ತಿತ್ತು. ಆ ಒಂದು ರುಪಾಯಿ ಪುಗ್ಗಕ್ಕೆ ಗಾಳಿ ಊದಿ ದೊಡ್ಡದು ಮಾಡಿ ಆಡೋ ಮಜಾನೇ ಬೇರೆ. ಕೆಲವೇ ಶ್ರೀಮಂತರ ಮನೆಯ ಮಕ್ಕಳು ಮಾತ್ರ ಒಂದು ರೂಪಾಯಿ ಕೊಟ್ಟು ಆ ಪುಗ್ಗ ತಂದು ಗಾಳಿ ಊದಿ ಆಡುತ್ತ ಬೇರೆ ಮಕ್ಕಳ ಮುಂದೆ ಗತ್ತು ತೋರಿಸುತ್ತ ಇದ್ದರು. ಅದೂ ಕೂಡ ಅಪರೂಪಕ್ಕೆ ಅನ್ನಿ. ಇವನಿಗೆ ಮನೆಯಲ್ಲಿ ಬಡವರು, ನಾಲ್ಕಾಣೇ ಪುಗ್ಗಕ್ಕೆ ದುಡ್ಡು ಕೊಡುತ್ತಿರಲಿಲ್ಲ ಇನ್ನ ಒಂದು ರೂಪಾಯಿ ಹೇಗೆ ಕೊಡುತ್ತಾರೆ? ಆದರು ಇವನಿಗೆ ಆ ಒಂದು ರೂಪಾಯಿ ಪುಗ್ಗದ ಮೇಲೆ ವ್ಯಾಮೋಹ, ಆಕರ್ಷಣೆ. ಅದನ್ನು ತಗೊಂಡೆ ತಗೊತೀನಿ ಅಂತ ನಿರ್ಧಾರ ಮಾಡ್ದ. ಮನೆಯಲ್ಲಿ ಕೊಡುತ್ತಿದ್ದ ಐದು, ಹತ್ತು ಪೈಸವನ್ನು ಒಟ್ಟು ಮಾಡುತ್ತಾ ಬಂದ. ಹೀಗೆ ಕೂಡಿಡುತ್ತ ಬರುತ್ತಿದ್ದವನ ಗಮನ ಪುಗ್ಗಕ್ಕಿಂತ ಒಂದು ರೂಪಾಯಿ ಮೇಲೆ ಹೋಯಿತು. ಪುಗ್ಗಕ್ಕೆ ಗಾಳಿ ತುಂಬಿ ಆಡುವ ಆಸೆಗಿಂತ ಒಂದು ರೂಪಾಯಿ ಒಟ್ಟು ಮಾಡುವ ಒದ್ದಾಟ ಜಾಸ್ತಿ ಆಯಿತು. ಒಂದು ಇಪ್ಪತ್ತು, ಇಪ್ಪತ್ತೈದು ದಿನದ ನಂತರ ಬರೋಬ್ಬರಿ ತೊಂಬ್ಬತ್ತೈದು ಪೈಸ ಒಟ್ಟು ಮಾಡಿದ. ಐದು ಪೈಸವನ್ನು ಅಪ್ಪನ ಬಳಿ ಕೇಳಿದರೆ ಖಂಡಿತ ಕೊಡುತ್ತಾರೆ, ಒಂದು ರುಪಾಯಿ ಒಟ್ಟಾಗುತ್ತದೆ ಎಂದು ಹಿಗ್ಗಿದ. ಆಗಲೂ ಕೂಡ ಅವನಿಗೆ ಒಂದು ರೂಪಾಯಿಯಲ್ಲಿ ಪುಗ್ಗ ತೆಗೆದುಕೊಳ್ಳುವ ವಿಷ್ಯ ತಲೆಗೆ ಬರಲಿಲ್ಲ. ಅವನೂ ಸೀದಾ ಅಪ್ಪನ ಬಳಿ ಹೋಗಿ ಪೂಸಿ ಹೊಡೆಯುತ್ತ "ಅಪ್ಪ ಒಂದು ರೂಪಾಯಿ ಪುಗ್ಗ ತಗೋಬೇಕು. ಹೇಗೋ ತೊಂಬ್ಬತ್ತೈದು ಪೈಸ ಒಟ್ಟು ಮಾಡಿದ್ದೀನಿ, ಇನ್ನೊಂದ್ ಐದು ಪೈಸ ಕೊಡು ಅಪ್ಪ" ಎಂದ. ಮಗನ ಪಾಡನ್ನು ನೋಡಿ ಅಪ್ಪನಿಗೆ ನಗು ಬಂದು ಒಮ್ಮೆಲೆ ಒಂದು ರೂಪಾಯಿ ಕೊಟ್ಟು ಬಿಟ್ಟರು!!!. ಇವನಿಗೆ ಗಾಬರಿ ಆಯಿತು. "ಇಲ್ಲಪ್ಪ, ನನಗೆ ಐದು ಪೈಸ ಸಾಕು, ಒಂದು ರೂಪಾಯಿ ಬೇಡ" ಎಂದ. ಇರಲಿ ಇಟ್ಟ್ಕೊ ಎಂದು ಅಪ್ಪ ಹೊರಟು ಹೋದರು. ಅವನ ಬಳಿ ಈಗ ಒಂದು ರೂಪಾಯಿ ತೊಂಬ್ಬತ್ತೈದು ಪೈಸ ಇದ್ದರೂ ಏನೊ ಕೊರತೆ. ಸೀದ ಅಪ್ಪ ಒಂದು ರೂಪಾಯಿ ಕೊಟ್ಟಿದ್ದರಿಂದ ಇವನಿಗೆ ತಾನು ಒಂದು ರೂಪಾಯಿ ಒಟ್ಟು ಮಾಡಿದ ಖುಷಿ ಕೂಡ ಉಳಿಲಿಲ್ಲ. ಪುಗ್ಗದ ಅಂಗಡಿಗೆ ಹೋಗಿ ಆ ಪುಗ್ಗವನ್ನು ನೋಡಿದರೆ ಅದು ಬೇಕು ಅನ್ನಿಸ್ತಾ ಇಲ್ಲ. ಅದಕ್ಕೆ ಗಾಳಿ ಊದಿ ಆಡುವ ಆಸೆಯು ಉಳಿದಿಲ್ಲ. ಆದರ ಮೇಲಿನ ಆಕರ್ಷಣೆ ಕಳೆದುಕೊಂಡು ಬಿಟ್ಟಿದ್ದ. ಒಂದು ರೂಪಾಯಿ ತೊಂಬ್ಬತ್ತೈದು ಪೈಸವನ್ನು ಹಾಗೆ ಕಿಸೆಯಲ್ಲಿ ಇಟ್ಟುಕೊಂಡು ವಾಪಸ್ ಮನೆಗೆ ಬಂದ. ೪. ಗರ್ಭಗುಡಿಯ ಮುಂದೆ ನಿಂತಿದ್ದ ಅವ್ನು ಸ್ನೇಹಿತನಿಗೆ ದೇವರ ವಿಗ್ರಹವನ್ನು ತೋರಿಸುತ್ತ ಹೇಳಿದ "ಆ ಕಲ್ಲಿನ ಮೇಲೆ ಹಿಂದೆ ಒಂದು ಸತಿ ಕಾಲು ಇಟ್ಟಿದ್ದೆ" ಎಂದು. ಅಲ್ಲೆ ತೀರ್ಥ ಕೊಡುತ್ತಿದ್ದ ಪುರೋಹಿತರಿಗೆ ಈ ಮಾತು ಪಿತ್ತ ಏರಿಸಿತು. ಅವನು ಮುಂದುವರೆದು "ಈಗ ನೋಡು ಹೇಗೆ ಪೂಜೆ ಮಾಡಿಸಿಕೊಳ್ಳುತ್ತಿದೆ ಕಲ್ಲು"ಎಂದ. ಪುರೋಹಿತರಿಗೆ ಕೋಪ ಜಾಸ್ತಿ ಆಗಿ "ಈ ನಾಸ್ತಿಕನನ್ನು ಒದ್ದು ಆಚೆ ಹಾಕ್ರೋ"ಎಂದ. "ನಾನೇ ಹೋಗ್ತಿನಿ ಬಿಡಿ" ಎಂದು ಇವ ಆಚೆ ಬಂದ. ದೇವಸ್ಥಾನದ ಆಚೆ ಕಲ್ಲು ಚಪ್ಪಡಿಯ ಮೇಲೆ ಕೂತು ಬೀಡಿ ಹಚ್ಚಿದ. "ಅಲ್ಲ ನಾನೇನು ತಪ್ಪು ಹೇಳಿದೆ, ಆ ವಿಗ್ರಹವನ್ನು ಕೆತ್ತಿದವನೆ ನಾನು." ಎಂದು ತನ್ನಲ್ಲೇ ಹೇಳಿಕೊಂಡ. ಅದನ್ನು ಕೆತ್ತುವ ಮುನ್ನ ಅದು ಬಂಡೆ ಕಲ್ಲಾಗಿತ್ತು. ಕೆತ್ತಿ ವಿಗ್ರಹ ಮಾಡಿದೆ. ಇವರು ಬಂದರು. ದುಡ್ಡು ಕೊಟ್ಟರು. ವಿಗ್ರಹ ಕೊಟ್ಟೆ. ನಾನು ಇವರಿಗೆ ಕೊಡುವಾಗಲೂ ಕೂಡ ಅದು ಕಲ್ಲಾಗೆ ಇತ್ತು. ಈಗ ದೇವರು ಎಲ್ಲಿಂದ ಬಂದ?. ಅದು ಮಾತ್ರ ಅಲ್ಲ ಮಸೀದಿಯಲ್ಲಿ 'ಅಲ್ಲಾ' ಎಂದು ಕೂಗುವಾಗ ಎದುರಿಗೆ ಇರುವ ಗೋಡೆ ಕೂಡ ಕಟ್ಟುವಾಗ ಕಲ್ಲೇ ಆಗಿತ್ತು. ಕ್ರಿಶ್ಚನ್ನರು ಕಣ್ಣಿಗೆ ಮುಟ್ಟಿ ನಮಸ್ಕರಿಸುವ ಶಿಲುಬೆ ಕೂಡ ತಯಾರಿಸುವಾಗ ದೇವರಾಗಿರಲಿಲ್ಲ. ಹಾಗಾದರೆ ಅವುಗಳಲ್ಲಿ ದೇವರನ್ನು ಈ ಮನುಷ್ಯ ಹೇಗೆ ತುರುಕಿಸಿ ಇಟ್ಟ. ಬಡಪಾಯಿ ದೇವರ ಗ್ರಹಚಾರ ಚೆನ್ನಾಗಿಲ್ಲ, ಹೋಗಿ ಹೋಗಿ ಮನುಷ್ಯನ ಕೈಗೆ ಸಿಕ್ಕಿಬಿದ್ದ. ಇನ್ನೂ ಅವನನ್ನು ಎಲ್ಲೆಲ್ಲಿ ತುರುಕಿಸಿ ಇಟ್ಟವ್ನೊ. ಎಂದು ಒಂದು ದಮ್ ಎಳೆದ. ಅಮಲು ನೆತ್ತಿಗೆ ಏರಿತು. "ಬಡ್ಡಿಮಗ ಮನುಸ್ಯ, ಬೀಡಿಯಲ್ಲೂ ದೇವರನ್ನು ತುರುಕಿಸಿ ಇಟ್ಟವ್ನೆ" ಎಂದುಕೊಂಡ. ಅಷ್ಟರಲ್ಲಿ ಯಾರೊ "ಲೇ, ಯಾರೊ ಅವ್ನು,ದೇವಸ್ಥಾನದ ಆವರಣದಲ್ಲಿ ಬೀಡಿ ಸೇದುತ್ತಾ ಇರೋನು" ಎಂದು ಕೂಗಿದ. "ಈ ಬೀಡಿ ಇಲ್ಲ ಅಂದಿದ್ರೆ ನಿನ್ನ ದೇವರನ್ನ ನಂಗೆ ಸೃಷ್ಟಿ ಮಾಡೋಕೆ ಆಗ್ತಾ ಇರ್ಲಿಲ್ಲ.. ದೊಡ್ಡ ಮನುಷ್ಯ ಈಗ ಬರ್ತವ್ನೆ ಹೇಳೋಕೆ.. ಆಯ್ತ್ ಹೋಗು.. ನಿನ್ನ ದೇವರನ್ನ ನೀನೆ ಇಟ್ಕೊ, ನಾನ್ ಇನ್ನೊಂದ್ ದೇವರನ್ನ ಕೆತ್ಕೊತೀನಿ" ಎಂದು ಅಲ್ಲಿಂದ ಹೊರಟ.
http://simplecommunion.com/welcome/ ಸುದ್ಧಿಯಲ್ಲಿ ಏಕಿದೆ? http://greymarkconstruction.com/baths ಭಾರತದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆಗೆ (ಪಿಎಲ್‌ಐ) ಭಾರಿ ಬೆಂಬಲ ಲಭಿಸಿದ್ದು, 14 ಕ್ಷೇತ್ರಗಳಲ್ಲಿ 2.34 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚು ಬಂಡವಾಳವನ್ನು ಯಾವ ಕ್ಷೇತ್ರಗಳು ಆಕರ್ಷಿಸಿವೆ ? ಆಟೋಮೊಬೈಲ್‌ ಮತ್ತು ಆಟೋ ಬಿಡಿ ಭಾಗಗಳು, ಅತ್ಯಾಧುನಿಕ ರಾಸಾಯನಿಕ ಸೆಲ್‌ ಬ್ಯಾಟರಿ, ವಿಶೇಷ ಉಕ್ಕು, ಅಧಿಕ ದಕ್ಷತೆಯ ಸೌರ ಫಲಕಗಳ ವಲಯವು ಹೆಚ್ಚು ಬಂಡವಾಳವನ್ನು ಆಕರ್ಷಿಸಿವೆ ಎಂದು ಸಚಿವಾಲಯಗಳು ನೀಡಿದ ಅಂಕಿ ಅಂಶಗಳು ತಿಳಿಸಿವೆ. ಹಿನ್ನಲೆ ಎರಡು ವರ್ಷಗಳ ಹಿಂದೆ ಈ ಯೋಜನೆ ಜಾರಿಯಾಗಿತ್ತು. ಇದರಲ್ಲಿ ಸೇರ್ಪಡೆಯಾದ ಕಂಪನಿಗಳು ಭಾರತದಲ್ಲಿಯೇ ತಮ್ಮ ಉತ್ಪನ್ನಗಳನ್ನು ಉತ್ಪಾದಿಸಬೇಕಾಗುತ್ತದೆ ಹಾಗೂ ಉತ್ಪಾದನೆಯನ್ನು ಆಧರಿಸಿ ಪ್ರೋತ್ಸಾಹ ಧನವೂ ಈ ಕಂಪನಿಗಳಿಗೆ ಲಭಿಸಲಿದೆ. ಹೀಗಾಗಿ ಹೂಡಿಕೆಯ ಹರಿವು ಲಭಿಸುತ್ತಿದೆ. 14 ಕ್ಷೇತ್ರಗಳಲ್ಲಿ ಸರಕಾರ 1.97 ಲಕ್ಷ ಕೋಟಿ ರೂ.ಗಳ ಸಹಾಯಧನವನ್ನು ವಿತರಿಸುತ್ತಿದೆ.
ಈ ಯಂತ್ರವು ಪೋರ್ಟಬಲ್ ಐಪಿಎಲ್ ಜೊತೆಗೆ ಎನ್ಡಿ ಯಾಗ್ ಲೇಸರ್ ಯಂತ್ರವಾಗಿದೆ, ಇದು ಎರಡು ಹ್ಯಾಂಡಲ್ಗಳನ್ನು ಹೊಂದಿದೆ: ಐಪಿಎಲ್ ಹ್ಯಾಂಡಲ್ ಮತ್ತು ಎನ್ಡಿ ಯಾಗ್ ಲೇಸರ್ ಹ್ಯಾಂಡಲ್. IPL ಹ್ಯಾಂಡಲ್ ಫಕ್ಷನ್‌ಗಳಿಗಾಗಿ: ಮೊಡವೆ ಚಿಕಿತ್ಸೆ, ಸ್ಕಿನ್ ವೈಟ್ನಿಂಗ್, ಫೋಟೋ ಪುನರ್ಯೌವನಗೊಳಿಸುವಿಕೆ ಮತ್ತು ಕೂದಲು ತೆಗೆಯುವಿಕೆ. Nd Yag ಹ್ಯಾಂಡಲ್ ಫಕ್ಷನ್‌ಗಳಿಗಾಗಿ: ಟ್ಯಾಟೂ ತೆಗೆಯುವಿಕೆ, ಪಿಗ್ಮೆಂಟೇಶನ್ ಚಿಕಿತ್ಸೆ ಮತ್ತು ಕಾರ್ಬನ್ ಸಿಪ್ಪೆಸುಲಿಯುವಿಕೆ. ಎರಡು ವ್ಯವಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಇದು ತಂಪಾಗಿಸಲು Air+Water+TEC+Sapphrie ಕೂಲಿಂಗ್ ಸಿಸ್ಟಮ್ ಅನ್ನು ಬಳಸುತ್ತದೆ. ವಿಚಾರಣೆವಿವರ IPL SHR ಫೋಟೋ ಪುನರ್ಯೌವನಗೊಳಿಸುವಿಕೆ ಲೇಸರ್ ಮಿಲಿಯನ್ ಶಾಟ್‌ಗಳು ಜೊತೆಗೆ Ndyag ಲೇಸರ್ ಟ್ಯಾಟೂ ತೆಗೆಯುವಿಕೆ ಕಾರ್ಬನ್ ಸಿಪ್ಪೆಸುಲಿಯುವ ಲೇಸರ್ 1 ಯಂತ್ರದೊಂದಿಗೆ, ಇದು 10 ಕಾರ್ಯಗಳನ್ನು ಒಳಗೊಂಡಿದೆ!ಸೂಪರ್ ಕೂದಲು ತೆಗೆಯುವುದು ಮೊಡವೆ ಚಿಕಿತ್ಸೆ-ಚರ್ಮ ಬಿಳಿಮಾಡುವಿಕೆ-ಸ್ಪೈಡರ್ ಸಿರೆ ಚಿಕಿತ್ಸೆ-ಪಿಗ್ಮೆಂಟೇಶನ್ ಚಿಕಿತ್ಸೆ-ಕಾರ್ಬನ್ ಸಿಪ್ಪೆಸುಲಿಯುವುದು-ಸುಕ್ಕು ನಿವಾರಣೆ-ದೇಹ ಎತ್ತುವುದು-ಟ್ಯಾಟೂ ತೆಗೆಯುವಿಕೆ ವಿಚಾರಣೆವಿವರ STE IPL ORT ಬ್ಯೂಟಿ ಸಲೂನ್ ಯಂತ್ರ ಸೂಪರ್ ಕೂದಲು ತೆಗೆಯುವಿಕೆ ಮೊಡವೆ ಚಿಕಿತ್ಸೆ IPL ಬಹು ಕ್ರಿಯಾತ್ಮಕ OPT ಯಂತ್ರ, 2 ಹಿಡಿಕೆಗಳು, 10 ಕಾರ್ಯಗಳು!ಲೇಸರ್ ಕೂದಲು ತೆಗೆಯುವುದು-ಮೊಡವೆ ಚಿಕಿತ್ಸೆ ಫೋಟೋ ನವ ಯೌವನ ಪಡೆಯುವುದು - ಚರ್ಮವನ್ನು ಬಿಳಿಯಾಗಿಸುವುದು ಸ್ಪೈಡರ್ ಸಿರೆ ಚಿಕಿತ್ಸೆ - ಪಿಗ್ಮೆಂಟೇಶನ್ ಚಿಕಿತ್ಸೆ - ಸುಕ್ಕು ತೆಗೆಯುವಿಕೆ - ದೇಹವನ್ನು ಎತ್ತುವುದು ವಿಚಾರಣೆವಿವರ ಅತ್ಯುತ್ತಮ ಗುಣಮಟ್ಟದ ನೋವುರಹಿತ ಕೂದಲು ತೆಗೆಯುವ ಯಂತ್ರ Ipl Shr ಆಪ್ಟ್ ಲೇಸರ್ Nd Yag RF ಸುಕ್ಕು ತೆಗೆಯುವ ಯಂತ್ರ ಅತ್ಯಾಧುನಿಕ 3 ಇನ್ 1 ಲೇಸರ್, ಎಲೈಟ್/ಐಪಿಎಲ್/SHR+ND YAG+RF ಲೇಸರ್ ಟ್ಯಾಟೂ ಹೇರ್ ರಿಮೂವಲ್ ಬ್ಯೂಟಿ ಮೆಷಿನ್‌ಗಾಗಿ ಸಲೂನ್ ಕ್ಲಿನಿಕ್ ವಿಚಾರಣೆವಿವರ ಸ್ಟೆಲ್ಲೆ ಲೇಸರ್ ಅತ್ಯಾಧುನಿಕ 4 ಹ್ಯಾಡ್ನೆಲ್- ಎಲೈಟ್ ಎಲೋಸ್ + SHR 640nm + ND ಯಾಗ್ ಲೇಸರ್ + RF 4 ಇನ್ 1 ಮಲ್ಟಿಫಂಕ್ಷನಲ್ ಲೇಸರ್ ಸಲೂನ್ ಕ್ಲಿನಿಕ್‌ಗಾಗಿ ವೃತ್ತಿಪರ ಎಲೈಟ್+ಐಪಿಎಲ್ SHR+ND YAG+RF 4 ಇನ್ 1 ಮಲ್ಟಿಫಂಕ್ಷನಲ್ ಲೇಸರ್ ಟ್ಯಾಟೂ ಹೇರ್ ರಿಮೂವಲ್ ಬ್ಯೂಟಿ ಮೆಷಿನ್. ವಿಚಾರಣೆವಿವರ ಅತ್ಯುತ್ತಮ ಮಾರಾಟವಾದ ಪೋರ್ಟಬಲ್ ಆಪ್ಟ್ ಶ್ರ ಐಪಿಎಲ್ ಎಲೈಟ್ ಹೇರ್ ರಿಮೂವಲ್ ಮೆಷಿನ್ ಐಪಿಎಲ್ ಆಪ್ಟ್ ಶ್ರ ಲೈಟ್ ಸೂಪರ್ ಹೇರ್ ಲೇಸರ್ ರಿಮೂವಲ್ ಮೆಷಿನ್ ಇದು ಪೋರ್ಟಬಲ್ IPL ಜೊತೆಗೆ SHR ಯಂತ್ರವಾಗಿದೆ, ಇದು ಎರಡು ಹ್ಯಾಂಡಲ್‌ಗಳನ್ನು ಹೊಂದಿದೆ: IPL ಹ್ಯಾಂಡಲ್ ಮತ್ತು SHR ಹ್ಯಾಂಡಲ್. ಕಾರ್ಯಗಳು: ಐಪಿಎಲ್ ಚರ್ಮದ ಬಿಳಿಮಾಡುವಿಕೆ, ಐಪಿಎಲ್ ಫೋಟೋ ಪುನರ್ಯೌವನಗೊಳಿಸುವಿಕೆ, ಐಪಿಎಲ್ ಕೂದಲು ತೆಗೆಯುವಿಕೆ.IPL ಮೊಡವೆ ಚಿಕಿತ್ಸೆ ಮತ್ತು SHR ಸೂಪರ್ ಕೂದಲು ತೆಗೆಯುವಿಕೆ. ಐಪಿಎಲ್ ಮತ್ತು ಎಸ್‌ಎಚ್‌ಆರ್ ಹ್ಯಾಂಡಲ್‌ಗಳಿಗಾಗಿ ನಾವು ಯುಕೆ ಲ್ಯಾಂಪ್ ಅನ್ನು ಬಳಸುತ್ತೇವೆ, 1 ಮಿಲಿಯನ್ ಶಾಟ್‌ಗಳ ಸೂಪರ್ ಲಾಂಗ್ ಆಯುಷ್ಯ. ವಿಚಾರಣೆವಿವರ ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿಯ ಕುರಿತು ವಿಚಾರಣೆಗಾಗಿ, ದಯವಿಟ್ಟು ನಿಮ್ಮ ಇಮೇಲ್ ಅನ್ನು ನಮಗೆ ಕಳುಹಿಸಿ ಮತ್ತು ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರುತ್ತೇವೆ. ಈಗ ವಿಚಾರಣೆ ವಿಳಾಸ:Rm.502-1, ಟವರ್ B, ಕಟ್ಟಡ 1, ಅಂಗಳ 26, ಝೊಂಗ್‌ಗುನ್‌ಕುನ್ ವೈದ್ಯಕೀಯ ಸಾಧನ ಪಾರ್ಕ್, ಯೊಂಗ್‌ವಾಂಗ್ ವೆಸ್ಟ್ ರಸ್ತೆ., ಬಯೋಮೆಡಿಕಲ್ ಇಂಡಸ್ಟ್ರಿ ಬೇಸ್, ಡಾಕ್ಸಿಂಗ್ ಜಿಲ್ಲೆ., ಬೀಜಿಂಗ್, 102600, ಚೀನಾ
Kannada News » Videos » Dasara elephant Gopalaswamy Dies after fight with wild elephant at Nagarahole forest ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ ಸಾವು ದಸರಾ ಗಜಪಡೆಯ ಆಕರ್ಷಣೀಯ ಕೇಂದ್ರಬಿಂದುಗಳಲ್ಲಿ ಒಂದಾಗಿದ್ದ ಶಾಂತಸ್ವಾಭಾವದ ಗೋಪಾಲಸ್ವಾಮಿ ಆನೆ ಕಾಡಾನೆ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ. TV9kannada Web Team | Edited By: Ramesh B Jawalagera Nov 23, 2022 | 8:56 PM ಮೈಸೂರು: ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ(39) ಮೃತಪಟ್ಟಿದೆ. ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿ ಇಂದು(ನವೆಂಬರ್ 13) ಕೊನೆಯುಸಿರೆಳೆದಿದೆ. ಕಾಡಾನೆ ಸೆರೆ, ಪಳಗಿಸುವ ತರಬೇತಿ ಪಡೆದಿದ್ದ 39 ವರ್ಷದ ಗೋಪಾಲಸ್ವಾಮಿ, ಇತ್ತೀಚೆಗೆ ಸೆರೆ ಹಿಡಿದಿದ್ದ ಆನೆ ಅಯ್ಯಪ್ಪ ಜತೆ ಕಾದಾಟದಲ್ಲಿ ಗಾಯಗೊಂಡಿತ್ತು. ಶಾಂತಸ್ವಾಭಾವದ ಆನೆಯಾಗಿದ್ದ ಗೋಪಾಲಸ್ವಾಮಿ, ಈ ವರೆಗೆ ಒಟ್ಟು 14 ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ಈ ಬಾರಿಯ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು.
ಮನುಷ್ಯನಿಗೆ ಒಂದು ತಾಳ್ಮೆ, ಸಹನೆಗೆ ಒಂದು ಮಿತಿ ಇರುತ್ತದೆ. ಮಿತಿ ಮೀರಿದರೇ ಮನುಷ್ಯ ಕ್ರೋದಗೊಳ್ಳುತ್ತಾನೆ, ಕ್ಷುದ್ರನಾಗುತ್ತಾನೆ, ಕೆಲವು ವಿಚಿತ್ರ ಮನಸ್ಥಿತಿಯವರು ದಾಳಿ ಮಾಡುತ್ತಾರೆ. ಇನ್ನು ಕೆಲವರು ನಿಶ್ಚಿಂತರಾಗಿದ್ದು, ಸಹಿಸಿಕೊಂಡೇ ಮುನ್ನಡೆಯುತ್ತಾರೆ. ಆದರೆ ರಾಜ್ಯದ ಆರು ಕೋಟಿ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪದೇ ಪದೆ ಸಹನೆ ಕಳೆದುಕೊಂಡು ಮಾತನಾಡುತ್ತಿರುವುದು ಸಹಿಸಲು ಆಗದಂತಾಗಿದ್ದು, ಹಲವು ಅನುಮಾನಗಳು ಮೂಡಿಸುತ್ತಿವೆ. ಒಬ್ಬ ವ್ಯಕ್ತಿ ಸಹನೆ ಕಳೆದುಕೊಳ್ಳಬೇಕಾದರೇ ಒಂದೋ ತನ್ನಿಂದ ಎದುರಿನವರನ್ನು ಎದುರಿಸಲು ಆಗುತ್ತಿಲ್ಲ, ನನ್ನಿಂದ ನಾನು ಅಂದುಕೊಂಡತೆ ಆಗುವುದಿಲ್ಲ ಎಂಬುದು ಮನದಟ್ಟು ಆದಾಗ ಈ ರೀತಿಯ ವರ್ತನೆ ಸಹಜವಾಗಿ ಬರುತ್ತದೆ. ಇದೀಗ ಕುಮಾರಸ್ವಾಮಿಯವರು ಸಹನೆ ಕಳೆದುಕೊಂದು ಮಾಧ್ಯಮದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾಲ ಮನ್ನಾಕ್ಕೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಆಗ್ರಹಕ್ಕೆ ‘ನಾನೇನು ಗಿಡ ನೆಟ್ಟಿಲ್ಲ ಎಂದು ಸಿಟ್ಟಿನ ಸ್ಪಷ್ಟೀಕರಣ ನೀಡುತ್ತಿರುವುದು, ಉತ್ತರ ಕರ್ನಾಟಕದವರು ನನಗೆ ಮತ ನೀಡಿಲ್ಲ ಪ್ರಶ್ನಿಸುತ್ತಾರೆ, ಮತ್ತೊಂಡೆ ನಾನೇನು ಪಾಪ ಮಾಡಿದ್ದೇನೆ ಎಂದು ಕಣ್ಣೀರು ಇಡುತ್ತಾರೆ. ಹೀಗೆ ಹಲವು ಬಾರಿ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಂಡು ನುಡಿಮುತ್ತುಗಳನ್ನು ಉದುರಿಸುತ್ತಿರುವುದು ನಿಜಕ್ಕೂ ಆತಂಕಕಾರಿ. ಕುಮಾರಸ್ವಾಮಿ ಅವರು ಒಬ್ಬ ಮನುಷ್ಯ ಅವರಿಗೂ ಸಿಟ್ಟು, ಹತಾಶೆ, ಆಕ್ರೋಶಗಳು ಇರುವುದು ಸಾಮಾನ್ಯ. ಆದರೆ ಅದೆಲ್ಲವನ್ನು ಹಿಡಿತದಲ್ಲಿಕೊಂಡು ಜವಾಬ್ದಾರಿಯುತವಾಗಿ ಮಾತನಾಡಬೇಕಾಗಿರುವುದು ಸಿಎಂ ಕುಮಾರಸ್ವಾಮಿ ಅವರ ಕರ್ತವ್ಯ. ಎಲ್ಲವನ್ನು ಬಿಟ್ಟು ಸದಾ ಮಾಧ್ಯಮಗಳ ಮೇಲೆ, ಪ್ರಶ್ನಿಸಿದವರ ಮೇಲೆ ಹರಿಹಾಯುತ್ತಿರುವುದು, ಕಾರ್ಯಕ್ರಮದಲ್ಲಿ ಕಣ್ಣೀರು ಇಡುತ್ತಿರುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವಂತದಲ್ಲ. ಮತ್ತೊಂದೆಡೆ ರಾಜ್ಯದ ದೊರೆಯೇ ಮಾನಸಿಕವಾಗಿ ಕ್ಷುದ್ರಗೊಂಡರೇ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ರಾಜ್ಯದ ಜನರು ಸಂಕಷ್ಟದಲ್ಲಿದ್ದಾಗ ಗಟ್ಟಿಯಾಗಿ ಸ್ಪಂದಿಸುವ, ಸಮಸ್ಯೆಗಳನ್ನು ಎದುರಿಸುವ ಛಾತಿಯನ್ನು ಕುಮಾರಸ್ವಾಮಿಯವರು ಹೊಂದಬೇಕೇ ವಿನಾ:, ಸಿಟ್ಟಾಗುವುದು, ಪ್ರಶ್ನಿಸುವುದು, ಕಣ್ಣೀರಿಡುವುದು ಅವರ ಹುದ್ದೆಗೆ ತಕ್ಕುದಲ್ಲ. ಇನ್ನು ಕುಮಾರಸ್ವಾಮಿ ಅವರ ವರ್ತನೆ ಹಲವು ಅನುಮಾನಗಳನ್ನು ಮೂಡಿಸುತ್ತಿದೆ. ಮುಖ್ಯಮಂತ್ರಿ ಪದೇ ಪದೆ ಸಹನೆ ಕಳೆದುಕೊಳ್ಳುತ್ತಿದ್ದಾರೆ ಎಂದರೇ ಒಂದೋ ಅವರಿಗೆ ಜನರಿಗೆ ನೀಡಿರುವ ಭರವಸೆ ಈಡೇರಿಸಲು ಆಗುತ್ತಿಲ್ಲ, ಇಲ್ಲವೇ ಪರ್ಯಾಯ ಮಾರ್ಗ ಹುಡುಕಲು ತಾವು ಸೋತಿರುವುದಾಗಿ ಅವರೇ ಒಪ್ಪಿಕೊಂಡಂತೆ ಕಾಣುತ್ತಿದೆ. ತಾವೊಂದು ಸಾಂದರ್ಬಿಕ ಶಿಶು ಎಂದು ಹೇಳುವ ಮೂಲಕ ತಮ್ಮ ನೈತಿಕ ಶಕ್ತಿಯನ್ನೇ ಕುಸಿದುಕೊಂಡಿರುವ ಕುಮಾರಸ್ವಾಮಿ, ನಾನು ಆರು ಕೋಟಿ ಜನರ ಮುಲಾಜಿನಲ್ಲಿಲ್ಲ ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂಬುದೇ ಇವರ ಕುಸಿದ ಮನಸ್ಥಿತಿಯ ಅನಾವರಣವಾಗಿತ್ತು. ಇದೀಗ ನಾನೇನು ಹಣದ ಮರ ನೆಟ್ಟಿಲ್ಲ ಎಂದು ಕೇಳುತ್ತಿರುವುದು ಹತಾಶ ಮನಸ್ಥಿತಿಯ ಉನ್ನತ ಹಂತವಲ್ಲದೇ ಮತ್ತೇನಲ್ಲ. ಕುಮಾರ ಸ್ವಾಮಿ ಅವರು 6 ಕೋಟಿ ಜನರ ಪ್ರತಿನಿಧಿಯಾಗಿ ಗಟ್ಟಿ ನಿಲುವುಗಳನ್ನು ತೆಗೆದುಕೊಂಡು, ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಹುಡುಕಿಕೊಂಡು ಆಡಳಿತ ನಡೆಸಬೇಕೇ ವಿನಾ: ಕಣ್ಣೀರಿಡುವುದು, ಸಿಟ್ಟಾಗುವುದು ಮಾಡಿದರೇ ರಾಜ್ಯದ ಆಡಳಿತದಲ್ಲಿ ದುಷ್ಪರಿಣಾಮ ಬೀರುವುದು ನಿಶ್ಚಿತ.
ಬಿಬಿ ಮನೆಯಿಂದ ಸಾನ್ಯಾ ಐಯರ್ ಹೊರ ಬರುತ್ತಿದ್ದಂತೆ ಭಾವುಕರಾದ ರೂಪೇಶ್ ಶೆಟ್ಟಿ. ಒಂದು ದಿನವೂ ಅಕೆಯನ್ನು ಬಿಟ್ಟು ಇರಲಿಲ್ಲ.... Vaishnavi Chandrashekar First Published Nov 7, 2022, 4:05 PM IST ಬಿಗ್ ಬಾಸ್‌ ಸೀಸನ್ 9 43ನೇ ದಿನಕ್ಕೆ ಕಾಲಿಟ್ಟಿದೆ. ಕಡಿಮೆ ವೋಟ್ ಪಡೆದು ಬಿಬಿ ಮನೆಯಿಂದ ಹೊರ ಬಂದಿರುವ 6ನೇ ಸ್ಪರ್ಧಿ ಸಾನ್ಯಾ ಐಯರ್. ಬಿಗ್ ಬಾಸ್‌ ಓಟಿಟಿಯಿಂದ ನೇರವಾಗಿ ಟಿವಿ ಬಿಗ್ ಬಾಸ್‌ಗೆ ಪ್ರವೇಶ ಪಡೆದ ನಾಲ್ಕನೇ ವ್ಯಕ್ತ ಸಾನ್ಯಾ. ಈ 98 ದಿನಗಳ ಅವಧಿಯಲ್ಲಿ ಸಾನ್ಯಾ ಮತ್ತು ರೂಪೇಶ್ ಒಳ್ಳೆಯ ಸ್ನೇಹಿತರಾಗಿದ್ದರು ದಿನವೂ ಒಟ್ಟಿಗೆ ಸಮಯ ಕಳೆಯುತ್ತಿದ್ದರು ಹೀಗಾಗಿ ಸಾನ್ಯಾ ಮನೆಯಿಂದ ಹೊರ ನಡೆಯುವ ಸಮಯದಲ್ಲಿ ರೂಪೇಶ್ ಶೆಟ್ಟಿ ಭಾವುಕರಾಗಿದ್ದಾರೆ. ಸಾನ್ಯಾ ಹೊರಡುವ ಮುನ್ನ ಮೇಕಪ್ ರೂಪ್‌ಗೆ ಕರೆದುಕೊಂಡು ಹೋಗು ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ರೂಪೇಶ್ ಮಾತು: 'Thank you so much for everything. ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೀನಿ. ಸ್ಪರ್ಧಿಯಾಗಿ ಹೇಳುತ್ತಿಲ್ಲ ನನ್ನ ಲೈಫ್‌ನ ನೀನು ತುಂಬಾ ಬದಲಾಯಿಸಿರುವ ನಾನು ನೋಡೋ ರೀತಿ ಬದಲಾಗಿದೆ ನನ್ನ ಭಾವನೆಗಳು ಬದಲಾಗಿದೆ. ನನ್ನ ಜೀವನದಲ್ಲಿ ಯಾವ ಹುಡುಗಿಗೂ ಜಾಗ ಕೊಡುವುದಿಲ್ಲ ಅಂದುಕೊಂಡಿದ್ದೆ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾ. ನಿನ್ನಿಂದ ನನ್ನ ಜೀವನ ತುಂಬಾ ಬದಲಾಗಿದೆ ನನ್ನ ಫ್ಯಾಮಿಲಿ ಮೇಲೆ ಪ್ರೀತಿ ಬರುವುದಕ್ಕೆ ನೀನೇ ಕಾರಣ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಬಿಡು ನಿನ್ನ ಸಮಯ ಕೊಡಲು ಆಗಲಿಲ್ಲ. ಸತ್ಯ ಹೇಳುತ್ತೀನಿ ಈ ಮನೆಯಲ್ಲಿ ನಿನ್ನಷ್ಟು ಮುಖ್ಯ ನನಗೆ ಯಾರೂ ಇಲ್ಲ ನನ್ನ ಲೈಫಲ್ಲಿ ನೀನು ತುಂಬಾನೇ ಮೂಖ್ಯ. ಜೀವನದಲ್ಲಿ ನಿನ್ನಿಂದ ತುಂಬಾ ಪಾಠ ಕಲಿತಿರುವೆ. ನಾನು ಹೊರಗೆರ ಬರುವಾಗ ನೀನು ಅದೇ ಸಾನ್ಯಾ ಆಗಿರು ಬದಲಾಗಬೇಡ. ನೀನು ಬದಲಾದರೆ ನಿನ್ನ ಮೇಲಿರುವ ಬೆಲೆ ಕಡಿಮೆ ಆಗಿ ಬಿಡುತ್ತದೆ. ಪ್ರತಿವಾರವೂ ನೀನು ನನಗೆ ಕೆಂಪು ಟೀ-ಶರ್ಡ್‌ ಕಳುಹಿಸು ಅದರ ಮೇಲೆ S ಅಕ್ಷರ ಇರಲಿ. ಸ್ಪರ್ಧಿಯಾಗಿ ಆಟ ಸೋತಿರಬಹುದು ಆದರೆ ಒಬ್ಬ ಒಳ್ಳೆ ವ್ಯಕ್ತಿಯಾಗಿ ಅಪಾರ ಜನರನ್ನು ಸಂಪಾದನೆ ಮಾಡಿರುವೆ.ಈ ಮನೆಯಲ್ಲಿ ನಾನು ಎರಡು ಸಲ ಅತ್ತಿರುವೆ ಅದು ನಿನ್ನ ಕಾರಣಕ್ಕೆ ಅಷ್ಟೆ ಈ ಕಣ್ಣೀರು ಮನಸ್ಸಿನಿಂದ' ಎಂದು ಸಾನ್ಯಾ ಎದುರು ಕುಳಿತುಕೊಂಡು ಕಣ್ಣೀರಿಟ್ಟಿದ್ದಾರೆ. BBK9 ಕ್ಯಾಪ್ಟನ್‌ ರೂಮಲ್ಲಿ ರೂಪೇಶ್‌- ಸಾನ್ಯಾ ನಡುವೆ ಏನಾಯ್ತು: ಕಂಫರ್ಟ್‌ ಝೋನ್‌ನಲ್ಲಿ ತಬ್ಬಿಕೊಳ್ಳುವುದು ತಪ್ಪಲ್ಲ? ಸಾನ್ಯಾ ಮನೆಯಿಂದ ಹೊರ ನಡೆದ ನಂತರವೂ ರೂಪೇಶ್‌ ಅಳುತ್ತಿದ್ದರು. ಬಾತ್‌ರೂಮ್‌ನಲ್ಲಿ ಬಿಕ್ಕಿಬಿಕ್ಕಿ ಕಣ್ಣಿರಿಟ್ಟಿದ್ದಾರೆ. 'ಸಾನ್ಯಾ ಬಿಟ್ಟು ಜೀವನ ಮಾಡುವುದಕ್ಕೆ ಕಷ್ಟ ಆಗುತ್ತುದೆ. ಒಂದು ದಿನವೂ ಸಾನ್ಯಾಗೆ ಗುಡ್‌ ಮಾರ್ನಿಂಗ್ ಹೇಳದೆ ದಿನ ಆರಂಭಿಸಿಲ್ಲ. 100 ದಿನ ಜೊತೆಗಿದ್ದು ಒಳ್ಳೆ ಜೀವನದ ಪಾಠ ಹೇಳಿಕೊಟ್ಟಿದ್ದಾಳೆ. ನನಗೆ ಹುಡುಗಿಯರು ಅಂದ್ರೆ ಇಷ್ಟಾನೇ ಇರಲಿಲ್ಲ ಬಿಬಿ ಮನೆಗೆ ಬಂದ ದಿನವೇ ಹೇಳಿದ್ದೆ ಲೈಫ್‌ಟೈಂ ಸಿಂಗಲ್ ಆಗಿರುತ್ತೀನಿ ಅಂತ. ಪ್ರತಿ ಸಲ ನಾನು ಗೆದ್ದಾಗಲ್ಲೂ ಸೆಲೆಬ್ರೇಟ್ ಮಾಡುತ್ತಿದ್ದಳು ಸೋತಾಗ ಪಕ್ಕ ನಿಲ್ಲುತ್ತಿದ್ದಳು. ಬಿಗ್ ಬಾಸ್‌ಯಿಂದ ನನ್ನ ಲೈಫ್‌ಗೆ ಸಿಕ್ಕಿರುವ ಬೆಸ್ಟ್‌ ಫ್ರೆಂಡ್ ಅವಳು ತುಂಬಾ ಒಳ್ಳೆ ಹುಡುಗಿ. ಮನೆಯಿಂದ ಬಿಗ್ ಬಾಸ್‌ಗೆ ಬರುವಾಗ ಯಾರನ್ನೂ ಮಿಸ್‌ ಮಾಡಿ ಅತ್ತಿಲ್ಲ ಆದರೆ ಸಾನ್ಯಾ ಇಲ್ಲಿಂದ ಹೊರಗಡೆ ಹೋಗುವಾಗ ಆದ ನೋವು ಮರೆಯಲು ಆಗುವುದಿಲ್ಲ . ನಾಳೆಯಿಂದ ಆಟ ಕರೆಕ್ಟ್‌ ಆಗಿ ಆಟ ಆಡುತ್ತೀನಿ...ಸಾನ್ಯಾಯಿಂದ ನಾನು ಜೀವನ ನೋಡುವ ದೃಷ್ಟಿ ಬದಲಾಗಿದೆ. ನನಗೆ ಅತಿ ಹೆಚ್ಚು ಕೇರ್ ಮಾಡುತ್ತಿದ್ದ ವ್ಯಕ್ತಿ ಸಾನ್ಯಾ. ಒಂದು ದಿನವೂ ನನಗೆ ಯಾರೂ ಕರೆ ಮಾಡಿ ಊಟ ಆಯ್ತಾ ಅಂತ ಕೇಳುತ್ತಿರಲಿಲ್ಲ ಆದರೆ ಅವಳು ನನಗೋಸ್ಕರ ಕಾದು ಊಟ ಮಾಡುತ್ತಿದ್ದಳು. ಗ್ರೇಟ್' ಎಂದು ರೂಪೇಶ್ ಕಣ್ಣಿರಿಟ್ಟಿದ್ದಾರೆ.
ನವದೆಹಲಿ(ಏ.21): ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್‌(Covid-19) ಹರಡುವ ಸೂಚ್ಯಂಕವಾದ ‘ಆರ್‌-ವ್ಯಾಲ್ಯೂ’ ಜನವರಿ ಬಳಿಕ ಇದೇ ಮೊದಲ ಬಾರಿಗೆ ಶೇ. 1ಕ್ಕಿಂತ ಏರಿದೆ. ದಿಲ್ಲಿಯಲ್ಲಿ ಕೇಸು ಏರುತ್ತಿರುವ ನಡುವೆಯೇ ಈ ಆತಂಕದ ಸಮಾಚಾರ ಹೊರಬಿದ್ದಿದೆ. ಇದು ದೇಶದಲ್ಲಿ ಕೋವಿಡ್‌ 4ನೇ ಅಲೆಯ(Covid 4th Wave) ಮುನ್ಸೂಚನೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ. ಈ ಹಿಂದೆ ಜನವರಿಯಲ್ಲಿ (ಜ.16-ಜ.22) ಆರ್‌-ವ್ಯಾಲ್ಯೂ(R-Value) ಸೇ. 1.28 ಇತ್ತು. ಬಳಿಕ ಅದು ಸೇ. 1ಕ್ಕಿಂತ ಕೆಳಗೆ ಕುಸಿದಿತ್ತು. ಏ.5ರಿಂದ 11ರ ನಡುವಿನ ವಾರದಲ್ಲಿ ಕೂಡ ಶೇ. 0.93 ಇತ್ತು. ಆದರೆ ಏ.12ರಿಂದ 18ರ ನಡುವಿನ ಅವಧಿಯಲ್ಲಿ ಶೇ. 1ಕ್ಕಿಂತ ಹೆಚ್ಚಾಗಿದ್ದು, ಶೇ 1.07 ದರ ದಾಖಲಿಸಿದೆ ಎಂದು ಚೆನ್ನೈ ಗಣಿತಶಾಸ್ತ್ರ ವಿಜ್ಞಾನ ಸಂಸ್ಥೆಯ ಅಧ್ಯಯನ ತಿಳಿಸಿದೆ. ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ₹500 ದಂಡ ದಿಲ್ಲಿಯಲ್ಲಿ(Delhi) ಕೋವಿಡ್‌ ಕಳೆದ ವಾರದಿಂದ ಏರುತ್ತಿದೆ. ಆದರೆ ಕೇವಲ ದಿಲ್ಲಿ ಮಾತ್ರವಲ್ಲ. ಆರ್‌-ವ್ಯಾಲ್ಯೂ ಏರಿಕೆಯಲ್ಲಿ ಪಕ್ಕದ ಉತ್ತರ ಪ್ರದೇಶ(Uttar Pradesh) ಹಾಗೂ ಹರಾರ‍ಯಣದ(Haryana) ‘ಕೊಡುಗೆ’ಯೂ ಅಧಿಕವಾಗಿದೆ. ದಿಲ್ಲಿಯಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಆರ್‌-ವ್ಯಾಲ್ಯೂ ತಲಾ ಶೇ 2.12, ಕರ್ನಾಟಕದಲ್ಲಿ(Karnataka) ಶೇ 1.04, ಹರಾರ‍ಯಣದಲ್ಲಿ ಶೇ .70, ಮುಂಬೈನಲ್ಲಿ ಶೇ 1.13, ಚೆನ್ನೈನಲ್ಲಿ ಶೇ 1.18 ಹಾಗೂ ಬೆಂಗಳೂರಲ್ಲಿ ಶೇ 1.04 ಇದೆ ಎಂದು ವಿಜ್ಞಾನ ಸಂಸ್ಥೆಯ ತಜ್ಞ ಸಿತಾಭಾ ಸಿನ್ಹಾ ಹೇಳಿದ್ದಾರೆ. ಸಿನ್ಹಾ ಅವರು ದೇಶದಲ್ಲಿ ಕೋವಿಡ್‌ ಹಾವಳಿ ಆರಂಭ ಆದಾಗಿನಿಂದ ಆರ್‌-ವ್ಯಾಲ್ಯೂ ಅಳೆಯುತ್ತಿದ್ದಾರೆ. ಆರ್‌-ವ್ಯಾಲ್ಯೂ ಶೇ 1ಕ್ಕಿಂತ ಹೆಚ್ಚಿದ್ದರೆ ಒಬ್ಬ ಸೋಂಕಿತ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳಿಗೆ ಸೋಂಕು ಪಸರಿಸುತ್ತಾನೆ ಎಂದರ್ಥ. ಶೇ 1ಕ್ಕಿಂತ ಕೆಳಗಿದ್ದರೆ ಆತ ಅತಿ ಕಡಿಮೆ ಜನರಿಗೆ ಸೋಂಕು ಪಸರಿಸುತ್ತಾನೆ ಎಂಬುದರ ಸೂಚಕ. ಹೀಗಾಗಿ ಆರ್‌-ವ್ಯಾಲ್ಯೂ ಶೇ 1 ಮೀರಿದರೆ ಕೋವಿಡ್‌ ಹೆಚ್ಚುತ್ತಿದೆ ಎಂಬುದರ ಸೂಚಕವಾಗಿದೆ. ಈ ಹಿಂದೆ ಜನವರಿಯ 1ರಿಂದ 10ನೇ ತಾರೀಖಿನ ನಡುವೆ ಆರ್‌-ವ್ಯಾಲ್ಯೂ ಶೇ 2.98ಕ್ಕೆ ಏರಿತ್ತು. ಅದು ಈವರೆಗೆ ಭಾರತ ಕಂಡ ಅತಿ ಗರಿಷ್ಠ ಆರ್‌-ಮೌಲ್ಯವಾಗಿದೆ. ಕರ್ನಾಟಕದಲ್ಲೂ ಆರ್‌-ವ್ಯಾಲ್ಯೂ 1ಕ್ಕಿಂತ ಅಧಿಕ! ನವದೆಹಲಿ: ಕೋವಿಡ್‌ 4ನೇ ಅಲೆ ಆತಂಕದ ನಡುವೆಯೇ ಕರ್ನಾಟಕದಲ್ಲಿ ಆರ್‌-ವ್ಯಾಲ್ಯೂ (ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್‌ ಹರಡುವ ಸೂಚ್ಯಂಕ) ಶೇ 1 ಮೀರಿದೆ ಎಂದು ಚೆನ್ನೈ ಗಣಿತಶಾಸ್ತ್ರ ವಿಜ್ಞಾನ ಸಂಸ್ಥೆಯ ಅಧ್ಯಯನ ತಿಳಿಸಿದೆ. ‘ಕರ್ನಾಟಕದಲ್ಲಿ ಆರ್‌-ವ್ಯಾಲ್ಯೂ ಶೇ 1.04 ಇದೆ. ಬೆಂಗಳೂರಲ್ಲಿ ಹೆಚ್ಚು ಪ್ರಕರಣ ದಾಖಲಾಗುತ್ತಿರುವ ಕಾರಣ ಸಹಜವಾಗೇ ಕರ್ನಾಟಕದ ಆರ್‌-ವ್ಯಾಲ್ಯೂ ಏರಿದೆ. ಬೆಂಗಳೂರಿನಲ್ಲಿ ಕೂಡ ಕರ್ನಾಟಕದಷ್ಟೇ ಶೇ 1.04 ಆರ್‌ ವ್ಯಾಲ್ಯೂ ದಾಖಲಾಗಿದೆ’ ಎಂದು ವಿಜ್ಞಾನ ಸಂಸ್ಥೆಯ ತಜ್ಞ ಸಿತಾಭಾ ಸಿನ್ಹಾ ತಿಳಿಸಿದ್ದಾರೆ. Covid Crisis: ಕರ್ನಾಟಕದಲ್ಲಿ ಸತತ ಎಂಟನೇ ದಿನವೂ ಕೋವಿಡ್‌ ಸಾವಿಲ್ಲ..! 61 ಕೋವಿಡ್‌ ಕೇಸು, 49 ಮಂದಿ ಗುಣ ಬೆಂಗಳೂರು: ರಾಜ್ಯದಲ್ಲಿ ಬುಧವಾರ 61 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದು 49 ಮಂದಿ ಚೇತರಿಸಿಕೊಂಡಿದ್ದಾರೆ. ಯಾವುದೇ ಸಾವು ವರದಿಯಾಗಿಲ್ಲ. ರಾಜ್ಯದಲ್ಲಿ ಕಳೆದ 12 ದಿನಗಳಿಂದ ಕೋವಿಡ್‌ ಸಾವು(Death) ವರದಿಯಾಗಿಲ್ಲ ಎಂಬುದು ಗಮನಾರ್ಹ. ಕೋವಿಡ್‌ ದೈನಂದಿನ ಪರೀಕ್ಷೆಯಲ್ಲಿ ತುಸು ಹೆಚ್ಚಳವಾಗಿದ್ದು ಬುಧವಾರ 9,704 ಮಂದಿ ಪರೀಕ್ಷೆಗೆ(Covid Test) ಒಳಗಾಗಿದ್ದಾರೆ. ಶೇ. 0.62ರ ಪಾಸಿಟಿವಿಟಿ ದರ ದಾಖಲಾಗಿದೆ. ಕಳೆದ ನಾಲ್ಕು ದಿನಗಳಿಂದ ಕೋವಿಡ್‌ನಿಂದ ಚೇತರಿಸಿಕೊಂಡವರಿಗಿಂತ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,499ಕ್ಕೆ ಏರಿಕೆ ಕಂಡಿದೆ. ಏ. 8 ರಂದು ಗದಗದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ವರದಿಯಾದ ಬಳಿಕ ಕೋವಿಡ್‌ನಿಂದ ಮೃತಪಟ್ಟಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಈವರೆಗೆ 39.46 ಲಕ್ಷ ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು 39.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,057 ಮಂದಿ ಮರಣವನ್ನಪ್ಪಿದ್ದಾರೆ. 62 ಸಾವಿರ ಮಂದಿಗೆ ಲಸಿಕೆ: ಬುಧವಾರ 62,387 ಮಂದಿ ಕೋವಿಡ್‌ ಲಸಿಕೆ(Vaccine) ಪಡೆದಿದ್ದಾರೆ. 10,835 ಮಂದಿ ಮೊದಲ ಡೋಸ್‌, 37,222 ಮಂದಿ ಎರಡನೇ ಡೋಸ್‌ ಮತ್ತು 16,408 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 10.54 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
ಪಹೇಲಿ ಮತ್ತು ಬೂಝೊ ರಜಾ ದಿನಗಳನ್ನು ಕಳೆಯಲು ಹಲವು ಆಸಕ್ತಿಯುತ ಸ್ಥಳಗಳಿಗೆ ಪ್ರವಾಸ ಹೋದರು. ಆ ರೀತಿಯ ಒಂದು ಪ್ರವಾಸ ಅವರನ್ನು ಋಷಿಕೇಶದ ಗಂಗಾನದಿಗೆ ಕರೆದೊಯ್ಯಿತು. ಅವರು ಹಿಮಾಲಯದ ಪರ್ವತಗಳನ್ನು ಹತ್ತಿದರು. ಅಲ್ಲಿ ತುಂಬಾ ಶೀತದ ವಾತಾವರಣವಿತ್ತು. ಆ ಪರ್ವತಗಳ ಮೇಲೆ ವಿವಿಧ ಜಾತಿಯ ಮರಗಳಾದ ಓಕ್, ಪೈನ್ ಮತ್ತು ದೇವದಾರು ಮರಗಳನ್ನು ಅವರು ನೋಡಿದರು. ಈ ಮರಗಳು ಅವರ ಮನೆಯ ಹತ್ತಿರದ ಸಮತಟ್ಟಾದ ಪ್ರದೇಶದಲ್ಲಿರುವ ಮರಗಳಿಗಿಂತ ತುಂಬಾ ಭಿನ್ನವಾಗಿದ್ದವು! ಮತ್ತೊಂದು ಪ್ರವಾಸದಲ್ಲಿ ಅವರು ರಾಜಾಸ್ಥಾನಕ್ಕೆ ಪ್ರಯಾಣಿಸಿದರು ಹಾಗು ಅಲ್ಲಿ ಅತಿ ಹೆಚ್ಚು ಉಷ್ಣತೆಯಿರುವ ಮರುಭೂಮಿಯಲ್ಲಿ ಒಂಟೆಗಳ ಮೇಲೆ ಸಂಚರಿಸಿದರು. ಪ್ರವಾಸದಲ್ಲಿ ಹಲವು ವಿಧದ ಕ್ಯಾಕ್ಟಸ್ (ಕಳ್ಳಿ) ಗಿಡಗಳನ್ನು ಸಂಗ್ರಹಿಸಿದರು. ಕೊನೆಯದಾಗಿ ಪುರಿಗೆ ಹೋಗಿ ಅಲ್ಲಿ ಕ್ಯಾಶುರೈನಾ ಮರಗಳಿರುವ ಸಮುದ್ರ ತೀರಕ್ಕೆ ಭೇಟಿ ನೀಡಿದರು. ಈ ಎಲ್ಲಾ ಪ್ರವಾಸಗಳಲ್ಲಿ ಅವರು ಅನುಭವಿಸಿದ ಸಂತಸವನ್ನು ನೆನಪಿಸಿಕೊಳ್ಳುವಾಗ ಅವರ ಮನಸ್ಸಿಗೆ ಒಂದು ಆಲೋಚನೆ ಹೊಳೆಯಿತು. ಈ ಎಲ್ಲಾ ಸ್ಥಳಗಳು ಒಂದಕ್ಕಿಂತ ಒಂದು ಭಿನ್ನ. ಕೆಲವು ಸ್ಥಳಗಳು ಶೀತಮಯವಾಗಿದ್ದರೆ, ಕೆಲವು ಅತಿ ಹೆಚ್ಚು ಬಿಸಿಯಾದ ಒಣ ಪ್ರದೇಶಗಳು ಇನ್ನೂ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ತೇವಾಂಶವುಳ್ಳ ವಾತಾವರಣ. ಆದಾಗ್ಯೂ, ಈ ಎಲ್ಲಾ ಸ್ಥಳಗಳಲ್ಲಿ ವಿವಿಧ ರೀತಿಯ ಜೀವಿಗಳು ಇವೆ. ಜೀವಿಗಳೇ ಇಲ್ಲದಿರಬಹುದಾದ ಭೂಮಿಯ ಮೇಲಿನ ಜಾಗವನ್ನು ಊಹಿಸಲು ಪಹೇಲಿ ಮತ್ತು ಬೂಝೊ ಪ್ರಯತ್ನಿಸಿದರು. ಬೂಝೊ ತನ್ನ ಮನೆಯ ಹತ್ತಿರದ ಸ್ಥಳಗಳ ಬಗ್ಗೆ ಆಲೋಚಿಸಿದನು. ಮನೆಯ ಒಳಗೆ ಕಪಾಟುಗಳನ್ನು ವೀಕ್ಷಿಸಿದನು. ಮೊದಲಿಗೆ ಅದರಲ್ಲಿ ಯಾವುದೇ ಜೀವಿಗಳು ಇಲ್ಲದಿರಬಹುದೆಂದು ಆಲೋಚಿಸಿದನು. ಆದರೆ ಆ ಕಪಾಟಿನಲ್ಲಿ ಒಂದು ಸಣ್ಣ ಜೇಡವನ್ನು ಕಂಡನು. ಅದೇ ರೀತಿ, ಮನೆಯ ಹೊರಗೂ ಕೂಡ ಒಂದಲ್ಲ ಒಂದು ವಿಧದ ಜೀವಿಗಳು ಇಲ್ಲದಿರುವ ಯಾವುದೇ ಸ್ಥಳ ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ಬಂದನು (ಚಿತ್ರ 9.1). ಪಹೇಲಿ ದೂರದ ಸ್ಥಳಗಳ ಬಗ್ಗೆ ಪುಸ್ತಕಗಳನ್ನು ಓದಲು ಹಾಗೂ ಆಲೋಚಿಸಲು ಪ್ರಾರಂಭಿಸಿದಳು. ಜ್ವಾಲಾಮುಖಿಯ ತೆರೆದ ಬಾಯಿಗಳಲ್ಲೂ ಸಹ ಅತಿ ಸಣ್ಣ ಸೂಕ್ಷ್ಮ ಜೀವಿಗಳಿರುವುದನ್ನು ಜನರು ಕಂಡಿದ್ದಾರೆ ಎಂದು ಅವಳು ಪುಸ್ತಕದಲ್ಲಿ ಓದಿದಳು! 9.1 ಜೀವಿಗಳು ಮತ್ತು ಅವುಗಳು ವಾಸಿಸುವ ಸುತ್ತಲಿನ ಪರಿಸರ ಪಹೇಲಿ ಮತ್ತು ಬೂಝೊಗೆ ಅವರು ಭೇಟಿ ನೀಡಿದ್ದ ಸ್ಥಳಗಳಲ್ಲಿದ್ದ ವಿವಿಧ ಜೀವಿಗಳ ಬಗ್ಗೆ ಮತ್ತೊಂದು ಆಲೋಚನೆ ಬಂದಿತು. ಮರುಭೂಮಿಯಲ್ಲಿ ಒಂಟೆಗಳು ಹಾಗೂ ಪರ್ವತ ಪ್ರದೇಶಗಳಲ್ಲಿ ಮೇಕೆಗಳು ಮತ್ತು ಚಮರಿಮೃಗಗಳು ಇದ್ದವು. ಸಮುದ್ರ ದಂಡೆಯಲ್ಲಿ ಏಡಿಗಳು ಹಾಗೂ ಸಮುದ್ರದಲ್ಲಿ ಮೀನುಗಾರರು ಹಿಡಿಯುತ್ತಿದ್ದ ವಿವಿಧ ರೀತಿಯ ಮೀನುಗಳು ಮತ್ತು ಇನ್ನಿತರ ಜೀವಿಗಳು ಪುರಿಯಲ್ಲಿ ಇದ್ದವು. ಜೊತೆಗೆ, ಈ ಎಲ್ಲ ಸ್ಥಳಗಳಲ್ಲಿ ಇರುವೆಯಂತಹ ಕೆಲವು ಜೀವಿಗಳಿರುವುದನ್ನೂ ಕಂಡರು. ಒಂದೊಂದು ಸ್ಥಳದಲ್ಲಿಯು ಕಂಡುಬಂದ ವಿವಿಧ ಸಸ್ಯಗಳು ಬೇರೆ ಸ್ಥಳಗಳಲ್ಲಿ ಕಂಡುಬರುವ ಸಸ್ಯಗಳಿಗಿಂತ ತುಂಬಾ ಭಿನ್ನವಾಗಿದ್ದವು. ಹಾಗಾದರೆ, ಈ ಎಲ್ಲ ಬೇರೆ ಬೇರೆ ಪ್ರದೇಶಗಳಲ್ಲಿ ಪರಿಸರ ಹೇಗಿತ್ತು? ಒಂದೇ ರೀತಿ ಇತ್ತೆ? ಚಟುವಟಿಕೆ 1 ಒಂದು ಅರಣ್ಯದಿಂದ ನಾವು ಪ್ರಾರಂಭಿಸೋಣ. ಅಲ್ಲಿ ಕಂಡುಬರುವ ಎಲ್ಲ ಸಸ್ಯಗಳು, ಪ್ರಾಣಿಗಳು ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಆಲೋಚಿಸಿ. ಕೋಷ್ಟಕ 9.1ರ ಕಾಲಂ-1ರಲ್ಲಿ ಅವುಗಳನ್ನು ಪಟ್ಟಿ ಮಾಡಿ. ಕೋಷ್ಟಕದಲ್ಲಿ ತೋರಿಸಿರುವಂತೆ, ಇನ್ನಿತರ ಪ್ರದೇಶಗಳಲ್ಲಿ ಕಂಡುಬರುವ ವಸ್ತುಗಳು, ಪ್ರಾಣಿಗಳು ಮತ್ತು ಸಸ್ಯಗಳನ್ನು ಪಟ್ಟಿ ಮಾಡಿ. ಕೋಷ್ಟಕ 9.1ನ್ನು ಭರ್ತಿ ಮಾಡಲು ಈ ಪಾಠದಲ್ಲಿ ಕೊಟ್ಟಿರುವ ಉದಾಹರಣೆಗಳನ್ನು ಬಳಸಬಹುದು. ಕೋಷ್ಟಕವನ್ನು ತುಂಬಲು ಹೆಚ್ಚಿನ ಉದಾಹರಣೆಗಳಿಗಾಗಿ ನಿಮ್ಮ ಸ್ನೇಹಿತರು, ಶಿಕ್ಷಕರು ಮತ್ತು ಪೆÇೀಷಕರೊಂದಿಗೆ ಚರ್ಚಿಸಿ. ವಿವಿಧ ಪ್ರದೇಶಗಳಲ್ಲಿರುವ ಪ್ರಾಣಿಗಳು, ಸಸ್ಯಗಳು ಮತ್ತು ಖನಿಜಗಳ ಬಗ್ಗೆ ಗ್ರಂಥಾಲಯಗಳಲ್ಲಿ ದೊರೆಯುವ ಹಲವು ಉಪಯುಕ್ತ ಪುಸ್ತಕಗಳಿಂದಲೂ ನೀವು ಮಾಹಿತಿಯನ್ನು ಪಡೆಯಬಹುದು. ಕೋಷ್ಟಕದ ಪ್ರತಿಯೊಂದು ಕಾಲಂನಲ್ಲಿ, ಅನೇಕ ದೊಡ್ಡ ಹಾಗೂ ಸಣ್ಣ ಸಸ್ಯಗಳು, ಪ್ರಾಣಿಗಳು ಮತ್ತು ವಸ್ತುಗಳನ್ನು ಸೇರಿಸಲು ಪ್ರಯತ್ನಿಸಿ. ಸಸ್ಯ ಅಥವಾ ಪ್ರಾಣಿಗಳಾಗಿರದೆ ಇರಬಹುದಾದ ಇನ್ನಿತರ ವಸ್ತುಗಳನ್ನು ನಾವು ಕಾಣಬಹುದೆ? ಬಹುಶಃ ಸಸ್ಯದ ಭಾಗಗಳಾದ ಒಣ ಎಲೆಗಳು ಹಾಗೂ ಪ್ರಾಣಿಗಳ ಭಾಗಗಳಾದ ಮೂಳೆಗಳನ್ನು ಕಾಣಬಹುದು. ಜೊತೆಗೆ, ವಿವಿಧ ರೀತಿಯ ಮಣ್ಣು ಮತ್ತು ಬೆಣಚು ಕಲ್ಲುಗಳನ್ನು ಸಹ ಕಾಣಬಹುದು. ಈಗಾಗಲೆ ಅಧ್ಯಾಯ 5ರಲ್ಲಿ ಚರ್ಚಿಸಿರುವಂತೆ ಸಾಗರದ ನೀರು ಹಲವಾರು ಲವಣಗಳನ್ನು ತನ್ನಲ್ಲಿ ಕರಗಿಸಿಕೊಂಡಿರಬಹುದು. ಹಾಗೆಯೆ ಇನ್ನೂ ಹಲವಾರು ವಸ್ತುಗಳಿರಬಹುದು. ನಾವು ಈ ಅಧ್ಯಾಯದ ಮೂಲಕ ಹೋಗುವಾಗ ಹೆಚ್ಚು ಉದಾಹರಣೆಗಳನ್ನು ಕೋಷ್ಟಕ 9.1ರಲ್ಲಿ ಸೇರಿಸುತ್ತಾ ಇರಿ. ಮತ್ತಷ್ಟು ಆಕರ್ಷಕ ಸ್ಥಳಗಳಿಗೆ ಪ್ರಯಾಣ ಮಾಡುವಾಗ ಈ ಕೋಷ್ಟಕದ ಬಗ್ಗೆ ಚರ್ಚಿಸೋಣ. 9.2 ಆವಾಸ ಮತ್ತು ಹೊಂದಾಣಿಕೆ ಚಟುವಟಿಕೆ 1ರಲ್ಲಿ ಪಟ್ಟಿ ಮಾಡಿರುವ ಪ್ರಾಣಿಗಳು ಮತ್ತು ಸಸ್ಯಗಳಿಂದ ನೀವು ಏನನ್ನು ತಿಳಿಯುವಿರಿ? ಇವುಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಕಂಡಿರ? ಕೋಷ್ಟಕ 9.1ರಲ್ಲಿ ಮರುಭೂಮಿ ಮತ್ತು ಸಮುದ್ರಗಳಿಗೆ ಸಂಬಂಧಿಸಿದ ಕಾಲಂಗಳಲ್ಲಿ ನೀವು ಏನನ್ನು ಪಟ್ಟಿ ಮಾಡಿರುವಿರಿ, ಗಮನಿಸಿ. ಈ ಎರಡು ಕಾಲಂಗಳಲ್ಲಿ ಬಹಳ ಭಿನ್ನವಾಗಿರುವ ಜೀವಿಗಳನ್ನು ಪಟ್ಟಿ ಮಾಡಿದ್ದೀರ? ಮರುಭೂಮಿ ಮತ್ತು ಸಮುದ್ರ – ಇವುಗಳ ಪರಿಸರ ಹೇಗಿದೆ? ಸಮುದ್ರದಲ್ಲಿ ಪ್ರಾಣಿಗಳು ಮತ್ತು ಸಸ್ಯಗಳು ಉಪ್ಪು ನೀರಿನಿಂದ (saline or salty water) ಆವೃತಗೊಂಡಿವೆ. ಅವುಗಳಲ್ಲಿ ಬಹುತೇಕ ಜೀವಿಗಳು ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಉಸಿರಾಡಲು ಬಳಸುತ್ತವೆ. ಮರುಭೂಮಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ನೀರು ದೊರೆಯುತ್ತದೆ. ಅಲ್ಲಿ ಹಗಲು ಹೆಚ್ಚು ಬಿಸಿ, ರಾತ್ರಿ ತುಂಬಾ ಶೀತ. ಮರುಭೂಮಿಯಲ್ಲಿ ವಾಸಿಸುವ ಸಸ್ಯಗಳು ಮತ್ತು ಪ್ರಾಣಿಗಳು ಗಾಳಿಯಲ್ಲಿನ ಮುಕ್ತ ಆಕ್ಸಿಜನ್‍ಅನ್ನು ಉಸಿರಾಡುತ್ತವೆ. ಸಮುದ್ರ ಹಾಗೂ ಮರುಭೂಮಿ ವಿಭಿನ್ನ ಪರಿಸರಗಳಾಗಿದ್ದು, ಈ ಎರಡು ಪ್ರದೇಶಗಳಲ್ಲಿ ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳನ್ನು ಕಾಣುತ್ತೇವೆ. ಹೌದಲ್ಲವೆ? ನಾವು ಈಗ ಮರುಭೂಮಿ ಮತ್ತು ಸಮುದ್ರದಲ್ಲಿರುವ ವಿಭಿನ್ನವಾದ ಎರಡು ಪ್ರಾಣಿಗಳಾದ ಒಂಟೆ ಮತ್ತು ಮೀನುಗಳನ್ನು ಗಮನಿಸೋಣ. ಒಂಟೆಯ ದೇಹದ ರಚನೆಯು ಮರುಭೂಮಿಯ ಪರಿಸರದಲ್ಲಿ ಬದುಕಲು ಸಹಾಯಕ. ಒಂಟೆಗೆ ಉದ್ದನೆಯ ಕಾಲುಗಳಿದ್ದು, ಅದರ ದೇಹವನ್ನು ಮರಳಿನ ತಾಪದಿಂದ ದೂರವಿಡಲು ಸಹಾಯ ಮಾಡುತ್ತವೆ (ಚಿತ್ರ 9.2). ಅದು ಸ್ವಲ್ಪ ಪ್ರಮಾಣದ ಮೂತ್ರವನ್ನು ಹಾಗೂ ಒಣ ಸಗಣಿಯನ್ನು ವಿಸರ್ಜಿಸುತ್ತದೆ ಮತ್ತು ಬೆವರುವುದಿಲ್ಲ. ಒಂಟೆಯು ತನ್ನ ದೇಹದಿಂದ ಅತಿ ಕಡಿಮೆ ನೀರನ್ನು ಹೊರಹಾಕುವುದರಿಂದ ಹಲವು ದಿನಗಳವರೆಗೆ ನೀರಿಲ್ಲದೆ ಬದುಕಬಲ್ಲದು. ಈಗ ವಿವಿಧ ರೀತಿಯ ಮೀನುಗಳನ್ನು ಗಮನಿಸೋಣ. ಇವುಗಳಲ್ಲಿ ಕೆಲವನ್ನು ಚಿತ್ರ 9.3ರಲ್ಲಿ ತೋರಿಸಿದೆ. ಮೀನುಗಳಲ್ಲಿ ಹಲವು ವಿಧ. ಆದರೆ ಅವುಗಳ ಆಕಾರದಲ್ಲಿ ಏನಾದರು ಸಾಮ್ಯತೆಯನ್ನು ನೀವು ಕಾಣುತ್ತೀರ? ಈಗಾಗಲೇ ಅಧ್ಯಾಯ 8ರಲ್ಲಿ ಚರ್ಚಿಸಿರುವಂತೆ ಎಲ್ಲಾ ವಿಧದ ಮೀನುಗಳ ದೇಹವು ದೋಣಿಯಾಕಾರದಲ್ಲಿದೆ. ಈ ರೀತಿಯ ಆಕಾರವು ಮೀನುಗಳು ನೀರಿನಲ್ಲಿ ಚಲಿಸಲು ಸಹಾಯಕ. ಮೀನುಗಳ ದೇಹದ ಮೇಲ್ಮೈಯಲ್ಲಿ ಜಾರುವ ಹುರುಪೆ (scale)ಗಳಿವೆ. ಈ ಹುರುಪೆಗಳು ಮೀನನ್ನು ರಕ್ಷಿಸುವುದರ ಜೊತೆಗೆ, ನೀರಿನಲ್ಲಿ ಸುಲಭವಾಗಿ ಚಲಿಸಲು ಸಹಾಯಕ. ಅಧ್ಯಾಯ 8ರಲ್ಲಿ ಚರ್ಚಿಸಿರುವಂತೆ, ಮೀನುಗಳು ಚಪ್ಪಟೆಯಾದ ಈಜುರೆಕ್ಕೆ ಹಾಗೂ ಬಾಲದ ರೆಕ್ಕೆಯನ್ನು ಹೊಂದಿದ್ದು, ಮೀನುಗಳ ದಿಕ್ಕನ್ನು ಬದಲಿಸಲು ಮತ್ತು ದೇಹದ ಸಮತೋಲನ ಕಾಪಾಡಲು ಇವು ಸಹಾಯಕ. ಮೀನಿನಲ್ಲಿರುವ ಕಿವಿರುಗಳು (gills) ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಉಸಿರಾಟಕ್ಕೆ ಹೀರಿಕೊಳ್ಳಲು ಸಹಾಯಕವಾಗಿವೆ. ಮೀನಿನ ಲಕ್ಷಣಗಳು ಅದನ್ನು ನೀರಿನಲ್ಲಿ ವಾಸಿಸುವಂತೆಯೂ ಹಾಗು ಒಂಟೆಯ ದೇಹದ ಲಕ್ಷಣಗಳು ಅದನ್ನು ಮರುಭೂಮಿಯಲ್ಲಿಯೇ ಜೀವಿಸಲು ಸಹಾಯಕವಾಗಿರುವುದನ್ನು ನೋಡುತ್ತೇವೆ. ಭೂಮಿಯ ಮೇಲೆ ವಾಸಿಸುವ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಲ್ಲಿ ನಾವು ಕೇವಲ ಎರಡು ಉದಾಹರಣೆಗಳನ್ನು ಮಾತ್ರ ತೆಗೆದುಕೊಂಡಿದ್ದೇವೆ. ತಮ್ಮ ಸುತ್ತಲಿನ ಪರಿಸರದಲ್ಲಿ ವಾಸಿಸಲು ಸಹಾಯ ಮಾಡುವ ಕೆಲವು ಲಕ್ಷಣಗಳನ್ನು ಈ ಎಲ್ಲಾ ವಿವಿಧ ಜೀವಿಗಳಲ್ಲಿ ಕಾಣುತ್ತೇವೆ. ಯಾವುದೇ ಸಸ್ಯ ಅಥವಾ ಪ್ರಾಣಿ ತನ್ನ ಸುತ್ತಲಿನ ಪರಿಸರದಲ್ಲಿ ಸಹಜವಾಗಿ ಜೀವಿಸಲು ಸಹಾಯಕವಾದ ನಿರ್ದಿಷ್ಟ ಲಕ್ಷಣಗಳು ಅಥವಾ ಅಭ್ಯಾಸಗಳನ್ನು ಹೊಂದಾಣಿಕೆ (adaptation)ಎನ್ನುವರು. ಜೀವಿಗಳ ವಾಸಸ್ಥಳದ ಆಧಾರದ ಮೇಲೆ, ಅವುಗಳ ಹೊಂದಾಣಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಹಾಗಾಗಿ, ಸಮುದ್ರದಲ್ಲಿ ಒಂಟೆ ಮತ್ತು ನೀರಿನ ಹೊರಗಡೆ ಮೀನು ವಾಸಿಸಲಾಗುವುದಿಲ್ಲ. ಜೀವಿಗಳು ವಾಸಿಸುವ ಸ್ಥಳಕ್ಕೆ ಆವಾಸ (habitat) ಎನ್ನುವರು. ಆವಾಸವೆಂದರೆ ವಾಸಿಸುವ ಸ್ಥಳ (ಮನೆ). ಆಹಾರ, ನೀರು, ಗಾಳಿ, ವಸತಿ ಹಾಗೂ ಇತರೆ ಅಗತ್ಯತೆಗಳನ್ನು ಆವಾಸವು ಜೀವಿಗಳಿಗೆ ಒದಗಿಸುತ್ತದೆ. ಅನೇಕ ವಿಧದ ಪ್ರಾಣಿ ಮತ್ತು ಸಸ್ಯಗಳು ಒಂದೇ ಆವಾಸದಲ್ಲಿ ವಾಸಿಸುತ್ತವೆ. ಭೂಮಿಯ ಮೇಲೆ ವಾಸಿಸುವ ಸಸ್ಯ ಹಾಗೂ ಪ್ರಾಣಿಗಳನ್ನು ಭೂಆವಾಸ (terrestrial habitats)ಗಳಲ್ಲಿ ವಾಸಿಸುವ ಜೀವಿಗಳು ಎನ್ನುವರು. ಅರಣ್ಯ, ಹುಲ್ಲುಗಾವಲು, ಮರುಭೂಮಿ, ಕಡಲತೀರ ಮತ್ತು ಪರ್ವತ ಪ್ರದೇಶಗಳು ಭೂ ಆವಾಸಗಳಿಗೆ ಕೆಲವು ಉದಾಹರಣೆಗಳು. ನೀರಿನಲ್ಲಿ ವಾಸಿಸುವ ಪ್ರಾಣಿಗಳ ಮತ್ತು ಸಸ್ಯಗಳ ಆವಾಸಗಳನ್ನು ಜಲಆವಾಸಗಳು (aquatic habitats) ಎನ್ನುವರು. ಸರೋವರ, ನದಿ ಹಾಗೂ ಸಾಗರಗಳು ಜಲ ಆವಾಸಗಳಿಗೆ ಕೆಲವು ಉದಾಹರಣೆಗಳು. ಭೂ ಆವಾಸಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಅಂದರೆ, ಪ್ರಪಂಚದ ವಿವಿಧ ಭಾಗಗಳಲ್ಲಿರುವ ಅರಣ್ಯ, ಹುಲ್ಲುಗಾವಲು, ಮರುಭೂಮಿ, ಕಡಲತೀರ ಹಾಗೂ ಪರ್ವತ ಪ್ರದೇಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಸುತ್ತಲಿನ ಪರಿಸರದಲ್ಲಿ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಹಾಯವಾಗುವಂತೆ ಅಲ್ಪಾವಧಿಯ ಕೆಲವು ಬದಲಾವಣೆಗಳು ಒಂದು ಜೀವಿಯಲ್ಲಿ ಆಗಬಹುದು. ಉದಾಹರಣೆಗೆ, ಸಮತಟ್ಟಾದ ಪ್ರದೇಶದಲ್ಲಿ ವಾಸಿಸುವ ನಾವು ಆಕಸ್ಮಾತ್ ಎತ್ತರವಾದ ಪರ್ವತ ಪ್ರದೇಶಗಳಿಗೆ ಹೋದರೆ, ಕೆಲವು ದಿನಗಳ ಕಾಲ ಉಸಿರಾಡಲು ಮತ್ತು ದೈಹಿಕ ಕೆಲಸ ಮಾಡಲು ಕಷ್ಟವಾಗಬಹುದು. ಕೆಲವು ದಿನಗಳನಂತರ ಪರ್ವತ ಪ್ರದೇಶದ ಪರಿಸ್ಥಿತಿಗೆ ನಮ್ಮ ದೇಹ ಹೊಂದಿಕೊಳ್ಳುತ್ತದೆ. ಸುತ್ತಮುತ್ತಲ ಪರಿಸರದಲ್ಲಿ ಆಗುವ ಬದಲಾವಣೆಗಳ ಸಣ್ಣಪುಟ್ಟ ಸಮಸ್ಯೆಗಳಿಂದ ಹೊರಬರಲು, ಯಾವುದೇ ಜೀವಿಯ ದೇಹದಲ್ಲಿ ಆಗುವ ಅಲ್ಪಾವಧಿಯ ಸಣ್ಣ ಬದಲಾವಣೆಗಳಿಗೆ ಒಗ್ಗಿಕೊಳ್ಳುವಿಕೆ (acclimatization) ಎಂದು ಕರೆಯುತ್ತೇವೆ. ಸಾವಿರಾರು ವರ್ಷಗಳಲ್ಲಿ ಉಂಟಾಗುವ ಹೊಂದಾಣಿಕೆಗಳಿಗಿಂತ ಈ ಬದಲಾವಣೆಗಳು ಭಿನ್ನವಾಗಿರುತ್ತವೆ. ಒಂದು ಆವಾಸದಲ್ಲಿರುವ ಜೀವಿಗಳಾದ ಸಸ್ಯಗಳು ಮತ್ತು ಪ್ರಾಣಿಗಳು ಅದರ ಜೈವಿಕ ಘಟಕಗಳು (biotic components). ಅದೇ ರೀತಿ ನಿರ್ಜೀವಿಗಳಾದ ಕಲ್ಲುಬಂಡೆಗಳು, ಮಣ್ಣು, ಗಾಳಿ, ಮತ್ತು ನೀರು ಅದರ ಅಜೈವಿಕ ಘಟಕಗಳು (abiotic components). ಸೂರ್ಯನ ಬೆಳಕು ಮತ್ತು ಶಾಖ ಜೈವಿಕ ಅಥವಾ ಅಜೈವಿಕ ಘಟಕಗಳೆ? ಕೆಲವು ಸಸ್ಯಗಳು ಬೀಜಗಳಿಂದ ಬೆಳೆಯುತ್ತವೆ ಎಂದು ನಾವು ತಿಳಿದಿದ್ದೇವೆ. ಬೀಜಗಳು ಸಸ್ಯಗಳಾಗಿ ಬೆಳೆಯುವ ಸಂದರ್ಭದಲ್ಲಿ ಅವುಗಳ ಮೇಲೆ ಪರಿಣಾಮ ಬೀರುವ ಕೆಲವು ಅಜೈವಿಕ ಅಂಶಗಳ ಬಗ್ಗೆ ತಿಳಿಯೋಣ. ಚಟುವಟಿಕೆ 2 ಅಧ್ಯಾಯ 1ರ ಚಟುವಟಿಕೆ 5ನ್ನು ಸ್ಮರಿಸಿಕೊಳ್ಳಿ. ಕಡ್ಲೆಕಾಳು ಮತ್ತು ಹೆಸರುಕಾಳುಗಳಿಂದ ಮೊಳಕೆಗಳನ್ನು ಬೆಳೆಸಿದೆವು. ಬೀಜ ಮೊಳಕೆಯಾದಾಗ, ಅದು ಮೊಳೆತಿದೆ (germinated) ಎಂದು ಹೇಳುತ್ತೇವೆ. ಇದು ಬೀಜದಿಂದ ಹೊಸ ಸಸ್ಯದ ಬೆಳವಣಿಗೆಯ ಆರಂಭ. ಕೆಲವು ಒಣಗಿದ ಹೆಸರುಕಾಳುಗಳನ್ನು ಸಂಗ್ರಹಿಸಿ. ಸುಮಾರು 20-30 ಹೆಸರುಕಾಳುಗಳನ್ನು ಒಂದು ಕಡೆ ಇರಿಸಿ ಮತ್ತು ಸ್ವಲ್ಪ ಕಾಳುಗಳನ್ನು ದಿನಪೂರ್ತಿ ನೀರಿನಲ್ಲಿ ನೆನೆಸಿ. ನೆನೆಸಿದ ಬೀಜಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ. ಒಂದು ಭಾಗವನ್ನು 3-4 ದಿನಗಳವರೆಗೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಿ ಇಡಿ. ಒಣ ಕಾಳುಗಳು ಮತ್ತು ನೀರಿನಲ್ಲಿ ಮುಳುಗಿಸಿರುವ ಕಾಳುಗಳನ್ನು ಕದಲಿಸಬೇಡಿ. ನೀರಿನಲ್ಲಿ ನೆನೆಸಿದ ಕಾಳುಗಳ ಒಂದು ಭಾಗವನ್ನು ಸೂರ್ಯನ ಬಿಸಿಲು ಬೀಳುವ ಕೊಠಡಿಯಲ್ಲಿಡಿ. ಇನ್ನೊಂದು ಭಾಗವನ್ನು ಸೂರ್ಯನ ಬೆಳಕು ಪ್ರವೇಶಿಸದಿರುವ, ಸಂಪೂರ್ಣವಾಗಿ ಕತ್ತಲೆಯಿಂದ ಕೂಡಿದ ಕಪಾಟಿನಲ್ಲಿ ಇಡಿ. ಕೊನೆಯ ಭಾಗವನ್ನು ಅತಿ ತಂಪಾದ ಪರಿಸರವಾದ ರೆಫ್ರಿಜರೇಟರ್‍ನಲ್ಲಿ ಅಥವಾ ಅವುಗಳ ಸುತ್ತ ಮಂಜುಗಡ್ಡೆಯಿರುವಂತೆ ಇಡಿ. ಈ ಮೂರು ಭಾಗಗಳಲ್ಲಿರುವ ಕಾಳುಗಳನ್ನು ಜಾಲಿಸಿ, ಪ್ರತಿದಿನ ನೀರನ್ನು ಬದಲಾಯಿಸಿ ಇಡಿ. ಸ್ವಲ್ಪ ದಿನಗಳ ನಂತರ ನೀವು ಏನನ್ನು ಗಮನಿಸುವಿರಿ? ಐದೂ ಭಾಗಗಳ ಕಾಳುಗಳು ಸಮಾನವಾಗಿ ಮೊಳಕೆಯೊಡೆಯುತ್ತವೆಯೆ? ಇವುಗಳಲ್ಲಿ ಯಾವುದಾದರು ನಿಧಾನವಾಗಿ ಮೊಳಕೆಯಾಗುವುದು ಅಥವಾ ಆಗದೇ ಇರುವುದನ್ನು ನೀವು ಗಮನಿಸುವಿರ? ಸಸ್ಯಗಳು ಬೆಳೆಯಲು ಅಜೈವಿಕ ಅಂಶಗಳಾದ ಗಾಳಿ, ನೀರು, ಬೆಳಕು ಮತ್ತು ಶಾಖ ಮುಖ್ಯ ಎಂದು ನೀವು ಅರಿತುಕೊಂಡಿರ? ವಾಸ್ತವವಾಗಿ ಎಲ್ಲ ಜೀವಿಗಳಿಗೆ ಈ ಅಜೈವಿಕ ಅಂಶಗಳು ಅತ್ಯಂತ ಅವಶ್ಯಕ. ಅತಿ ತಂಪಾದ ಹಾಗು ಅತಿ ಉಷ್ಣತೆ ಇರುವ ವಾಯುಗುಣಗಳೆರಡರಲ್ಲಿಯೂ ಜೀವಿಗಳು ಕಂಡುಬರುತ್ತವೆ. ಹೌದಲ್ಲವೆ? ಅವು ಹೇಗೆ ಬದುಕುತ್ತವೆ? ಜೀವಿಗಳು ಹೊಂದಾಣಿಕೆ ಮೂಲಕ ವಾಯುಗುಣಕ್ಕೆ ಉತ್ತಮವಾಗಿ ಒಗ್ಗಿಕೊಳ್ಳುತ್ತವೆ. ಅಲ್ಪಾವಧಿಯಲ್ಲಿ ಹೊಂದಾಣಿಕೆ ಆಗುವುದಿಲ್ಲ. ಏಕೆಂದರೆ ಒಂದು ಪ್ರದೇಶದ ಅಜೈವಿಕ ಅಂಶಗಳು ತುಂಬಾ ನಿಧಾನಗತಿಯಲ್ಲಿ ಬದಲಾಗುತ್ತವೆ. ಯಾವ ಪ್ರಾಣಿಗಳು ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದಿಲ್ಲವೋ, ಅವುಗಳು ಸಾಯುತ್ತವೆ ಹಾಗೂ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಪ್ರಾಣಿಗಳು ಮಾತ್ರ ಬದುಕುತ್ತವೆ. ಅಜೈವಿಕ ಅಂಶಗಳಿಗೆ ಪ್ರಾಣಿಗಳು ವಿವಿಧ ರೀತಿಯಲ್ಲಿ ಹೊಂದಿಕೊಳ್ಳುತ್ತವೆ. ವಿವಿಧ ಆವಾಸಗಳಲ್ಲಿರುವ ವೈವಿಧ್ಯಮಯ ಜೀವಿಗಳೇ ಇದರ ಫಲಿತಾಂಶ. ಕೆಲವು ಆವಾಸಗಳು, ಇವುಗಳ ಅಜೈವಿಕ ಅಂಶಗಳು ಮತ್ತು ಈ ಆವಾಸಗಳಿಗೆ ಪ್ರಾಣಿಗಳ ಹೊಂದಾಣಿಕೆಗಳ ಬಗ್ಗೆ ತಿಳಿಯೋಣ. 9.3 ವಿವಿಧ ಆವಾಸಗಳ ಮೂಲಕ ಒಂದು ಪಯಣ ಕೆಲವು ಭೂಆವಾಸಗಳು ಮರುಭೂಮಿಗಳು ಈಗಾಗಲೆ ನಾವು ಮರುಭೂಮಿಯ ಅಜೈವಿಕ ಅಂಶಗಳು ಹಾಗೂ ಅವುಗಳಿಗೆ ಒಂಟೆಗಳ ಹೊಂದಾಣಿಕೆಯ ಬಗ್ಗೆ ಚರ್ಚಿಸಿದ್ದೇವೆ. ಮರುಭೂಮಿಗಳಲ್ಲಿ ಕಾಣಸಿಗುವ ಇತರೆ ಪ್ರಾಣಿಗಳು ಮತ್ತು ಸಸ್ಯಗಳ ಬಗ್ಗೆ ಏನೆನಿಸುತ್ತದೆ? ಅವು ಕೂಡ ಇದೇ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಂಡಿವೆಯೆ? ಮರುಭೂಮಿಯ ಪ್ರಾಣಿಗಳಾದ ಇಲಿಗಳು ಮತ್ತು ಹಾವುಗಳಿಗೆ ಒಂಟೆಯ ರೀತಿ ಉದ್ದನೆಯ ಕಾಲುಗಳು ಇರುವುದಿಲ್ಲ. ಹಗಲು ಸಮಯದಲ್ಲಿ ಸೂರ್ಯನ ತೀವ್ರ ಶಾಖದಿಂದ ದೂರ ಉಳಿಯಲು ಮರಳಿನ ಒಳಗೆ ಆಳವಾದ ಬಿಲಗಳಲ್ಲಿ ಈ ಪ್ರಾಣಿಗಳು ವಾಸಿಸುತ್ತವೆ (ಚಿತ್ರ 9.4). ರಾತ್ರಿಯ ವೇಳೆ ತಂಪಾಗಿರುವ ಸಮಯದಲ್ಲಿ ಮಾತ್ರ ಈ ಪ್ರಾಣಿಗಳು ಬಿಲದಿಂದ ಹೊರಗೆ ಬರುತ್ತವೆ. ಮರುಭೂಮಿಯಲ್ಲಿ ಬೆಳೆಯುವ ಕೆಲವು ವಿಶಿಷ್ಟ ಸಸ್ಯಗಳನ್ನು ಚಿತ್ರ 9.5ರಲ್ಲಿ ತೋರಿಸಿದೆ. ಈ ಸಸ್ಯಗಳು ಮರುಭೂಮಿಗೆ ಹೇಗೆ ಹೊಂದಿಕೊಂಡಿವೆ? ಚಟುವಟಿಕೆ 3 ಕುಂಡದಲ್ಲಿ ಬೆಳೆಸಿರುವ ಪಾಪಸುಕಳ್ಳಿ ಮತ್ತು ಎಲೆಗಳುಳ್ಳ ಒಂದು ಸಸ್ಯವನ್ನು ತರಗತಿಗೆ ತನ್ನಿ. ಅಧ್ಯಾಯ 7ರ ಚಟುವಟಿಕೆ 4ರಲ್ಲಿ ಬಾಷ್ಪ ವಿಸರ್ಜನೆಯ ಬಗ್ಗೆ ಕಲಿಯಲು ಮಾಡಿದಂತೆ ಎರಡೂ ಸಸ್ಯಗಳ ಕೆಲವು ಭಾಗಗಳನ್ನು ಪಾಲಿಥೀನ್ / ಪ್ಲಾಸ್ಟಿಕ್ ಚೀಲದೊಳಗೆ ಸೇರಿಸಿ ಕಟ್ಟಿ. ಕುಂಡಗಳಲ್ಲಿರುವ ಈ ಎರಡೂ ಸಸ್ಯಗಳನ್ನು ಕೆಲವು ಗಂಟೆಗಳವರೆಗೆ ಸೂರ್ಯನ ಬಿಸಿಲಿನಲ್ಲಿ ಇಡಿ. ನಂತರ ನೀವು ಏನನ್ನು ಗಮನಿಸುವಿರಿ? ಎರಡೂ ಪಾಲಿಥೀನ್ ಚೀಲಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದಲ್ಲಿ ಏನಾದರು ವ್ಯತ್ಯಾಸ ಕಾಣುವಿರ? ಮರುಭೂಮಿಯ ಸಸ್ಯಗಳು ಬಾಷ್ಪವಿಸರ್ಜನೆಯ ಮೂಲಕ ಅತಿ ಕಡಿಮೆ ಪ್ರಮಾಣದಲ್ಲಿ ನೀರನ್ನು ಕಳೆದುಕೊಳ್ಳುವುವು. ಮರುಭೂಮಿಯ ಸಸ್ಯಗಳಲ್ಲಿ ಎಲೆಗಳು ಇಲ್ಲದಿರಬಹುದು ಅಥವಾ ಚಿಕ್ಕದಾಗಿರಬಹುದು ಅಥವಾ ಮುಳ್ಳಿನ ಆಕಾರದಲ್ಲಿ ಇರಬಹುದು. ಇದು ಬಾಷ್ಪವಿಸರ್ಜನೆಯ ಮೂಲಕ ಎಲೆಗಳಿಂದ ನೀರು ಹೊರಹೋಗುವ ಪ್ರಮಾಣ ಕಡಿಮೆಯಾಗಲು ಸಹಾಯಕ. ಪಾಪಸುಕಳ್ಳಿಯಲ್ಲಿ ನೀವು ಕಾಣುವ ಆ ಸಸ್ಯದ ಎಲೆಯಂತಹ ಭಾಗವು ವಾಸ್ತವವಾಗಿ ಕಾಂಡ ಭಾಗ (ಚಿತ್ರ 9.5). ಈ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆಯು ಸಾಮಾನ್ಯವಾಗಿ ಕಾಂಡದಲ್ಲಿ ನಡೆಯುತ್ತದೆ. ಜೊತೆಗೆ ಕಾಂಡವು ದಪ್ಪನೆಯ ಮೇಣದಂತಹ ಪದರದಿಂದ ಆವೃತವಾಗಿದ್ದು, ಪಾಪಸು ಕಳ್ಳಿಯ ಅಂಗಾಂಶಗಳಲ್ಲಿ ನೀರನ್ನು ಉಳಿಸಿಕೊಳ್ಳಲು ಅದು ಸಹಾಯಕ. ಬಹಳಷ್ಟು ಮರುಭೂಮಿ ಸಸ್ಯಗಳ ಬೇರುಗಳು ನೀರನ್ನು ಹೀರಿಕೊಳ್ಳಲು ಮಣ್ಣಿನಲ್ಲಿ ಆಳವಾಗಿ ಇಳಿದಿರುತ್ತವೆ. ಪರ್ವತ ಪ್ರದೇಶಗಳು ಸಾಮಾನ್ಯವಾಗಿ ಈ ಆವಾಸಗಳು ತುಂಬಾ ಶೀತ ಹಾಗೂ ಬಿರುಗಾಳಿಯಿಂದ ಕೂಡಿವೆ. ಕೆಲವು ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಹಿಮಪಾತವೂ ಆಗಬಹುದು. ಪರ್ವತ ಪ್ರದೇಶಗಳಲ್ಲಿ ವಾಸಿಸುವ ಸಸ್ಯ ಹಾಗೂ ಪ್ರಾಣಿಗಳಲ್ಲಿ ಹೆಚ್ಚಿನ ವೈವಿಧ್ಯತೆಯಿರುತ್ತದೆ. ಚಿತ್ರ 9.6ರಲ್ಲಿ ತೋರಿಸಿರುವಂತಹ ಮರಗಳನ್ನು ನೀವು ನೋಡಿದ್ದೀರ? ಒಂದು ವೇಳೆ ನೀವು ಪರ್ವತ ಪ್ರದೇಶದಲ್ಲಿ ವಾಸವಾಗಿದ್ದರೆ ಅಥವಾ ಆ ಪ್ರದೇಶಕ್ಕೆ ಭೇಟಿ ನೀಡಿದ್ದರೆ ಅಂತಹ ಹಲವಾರು ಮರಗಳನ್ನು ನೀವು ನೋಡಿರಬಹುದು. ಆದರೆ, ಅದೇ ರೀತಿಯ ಮರಗಳು ಇನ್ನಿತರ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುವುದನ್ನು ನೀವು ಯಾವಾಗಲಾದರು ಗಮನಿಸಿರುವಿರ? ಈ ಮರಗಳು ಅವುಗಳ ಆವಾಸದಲ್ಲಿರುವ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಂಡಿವೆ? ಈ ಮರಗಳು ಸಾಮಾನ್ಯವಾಗಿ ಶಂಖದ ಆಕಾರದಲ್ಲಿದ್ದು, ಅವುಗಳಲ್ಲಿ ಓರೆಯಾಗಿರುವ ರೆಂಬೆಗಳಿರುತ್ತವೆ. ಕೆಲವು ಮರಗಳ ಎಲೆಗಳು ಸೂಜಿಯಾಕಾರದಲ್ಲಿದ್ದು, ಇವು ಮಳೆಯ ನೀರು ಮತ್ತು ಮಂಜಿನ ಹನಿಗಳು ಸುಲಭವಾಗಿ ಜಾರಲು ಸಹಾಯ ಮಾಡುತ್ತವೆ. ಈ ಮರಗಳಿಗಿಂತ ಭಿನ್ನವಾದ ಆಕಾರವುಳ್ಳ ಮರಗಳೂ ಕೂಡ ಪರ್ವತ ಪ್ರದೇಶಗಳಲ್ಲಿ ಇರಬಹುದು. ಪರ್ವತ ಪ್ರದೇಶದಲ್ಲಿ ಬದುಕಲು ಅವುಗಳಲ್ಲಿ ಬೇರೆ ಬೇರೆ ರೀತಿಯ ಹೊಂದಾಣಿಕೆಗಳು ಇರಬಹುದು. ಪರ್ವತ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳೂ ಕೂಡ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡಿರುತ್ತವೆ (ಚಿತ್ರ 9.7). ತಮ್ಮ ದೇಹವನ್ನು ಶೀತದಿಂದ ರಕ್ಷಿಸಿಕೊಳ್ಳಲು, ಅವು ದಪ್ಪವಾದ ಚರ್ಮ ಅಥವಾ ತುಪ್ಪಟ ಹೊಂದಿರುತ್ತವೆ. ಉದಾಹರಣೆಗೆ, ಚಮರಿಮೃಗಗಳಲ್ಲಿ ದೇಹವನ್ನು ಬೆಚ್ಚಗಿಡಲು ಉದ್ದನೆಯ ಕೂದಲುಗಳು ಇರುತ್ತವೆ. ಪಾದಗಳು ಮತ್ತು ಕಾಲ್ಬೆರಳುಗಳನ್ನು ಒಳಗೊಂಡು ಹಿಮಚಿರತೆಯ ದೇಹದ ಮೇಲೆ ದಪ್ಪನಾದ ತುಪ್ಪಟ ಇರುತ್ತದೆ. ಇದು ಹಿಮದ ಮೇಲೆ ಚಲಿಸುವಾಗ ತುಪ್ಪಟ ಅದರ ಪಾದಗಳನ್ನು ಶೀತದಿಂದ ರಕ್ಷಿಸುತ್ತದೆ. ಜಾರು ಕಲ್ಲು ಬಂಡೆಗಳಿರುವ ಪರ್ವತಗಳ ಮೇಲಕ್ಕೆ ಓಡಲು ಪರ್ವತ ಮೇಕೆಯಲ್ಲಿ ಬಲವಾದ ಗೊರಸು (hooves)ಗಳು ಇರುತ್ತವೆ. ಪರ್ವತ ಪ್ರದೇಶಗಳಲ್ಲಿ ನಾವು ಮೇಲೆ ಹೋದಂತೆಲ್ಲ ಸುತ್ತಲಿನ ಪರಿಸರ ಬದಲಾಗುತ್ತಾ ಹೋಗುತ್ತದೆ ಹಾಗೂ ಬೇರೆ ಬೇರೆ ಎತ್ತರದ ಪ್ರದೇಶದಲ್ಲಿ ಬೇರೆ ಬೇರೆ ರೀತಿಯ ಹೊಂದಾಣಿಕೆಗಳನ್ನು ಕಾಣುತ್ತೇವೆ. ಹುಲ್ಲುಗಾವಲುಗಳು ಕಾಡು ಅಥವಾ ಹುಲ್ಲುಗಾವಲು ಪ್ರದೇಶಗಳಲ್ಲಿ ಸಿಂಹ ವಾಸವಾಗಿರುತ್ತದೆ ಮತ್ತು ಇದು ಜಿಂಕೆಯಂತಹ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುವಂತಹ ಬಲಿಷ್ಠ ಪ್ರಾಣಿ. ಇದರ ಬಣ್ಣ ತಿಳಿಕಂದು. ಸಿಂಹ ಮತ್ತು ಜಿಂಕೆಯ ಚಿತ್ರಗಳನ್ನು ಗಮನಿಸಿ (ಚಿತ್ರ 9.8). ಈ ಎರಡೂ ಪ್ರಾಣಿಗಳ ಮುಖದಲ್ಲಿ ಕಣ್ಣುಗಳು ಎಲ್ಲಿವೆ? ಅವು ಮುಖದ ಮುಂಭಾಗದಲ್ಲಿವೆಯೊ ಅಥವಾ ಪಾಶ್ರ್ವಭಾಗದಲ್ಲಿವೆಯೊ? ಒಳಭಾಗಕ್ಕೆ ಸರಿಯುವಂತಹ ಉದ್ದನೆಯ ಉಗುರುಗಳು ಸಿಂಹಗಳ ಮುಂಭಾಗದ ಕಾಲುಗಳಲ್ಲಿವೆ. ಈ ಲಕ್ಷಣಗಳು ಸಿಂಹ ಬದುಕುಳಿಯಲು ಯಾವ ರೀತಿಯಲ್ಲಾದರೂ ಸಹಾಯಕವೆ? ಸಿಂಹದ ತಿಳಿಕಂದು ಬಣ್ಣವು ಒಣ ಹುಲ್ಲುಗಾವಲಿನಲ್ಲಿ ಅವಿತುಕೊಂಡು ತಾನು ತಿನ್ನುವ ಪ್ರಾಣಿಯನ್ನು ಬೇಟೆಯಾಡಲು ಸಹಾಯಕ. ಬೇಟೆಯಾಡಬೇಕಾದ ಪ್ರಾಣಿಯಿರುವ ಸ್ಥಳವನ್ನು ಸರಿಯಾಗಿ ತಿಳಿಯಲು ಮುಖದ ಮುಂಭಾಗದಲ್ಲಿರುವ ಕಣ್ಣುಗಳು ನೆರವಾಗುತ್ತವೆ. ಅರಣ್ಯ ಮತ್ತು ಹುಲ್ಲುಗಾವಲುಗಳಲ್ಲಿ ವಾಸಿಸುವ ಮತ್ತೊಂದು ಪ್ರಾಣಿ ಜಿಂಕೆ. ಕಾಡಿನಲ್ಲಿ ಸಿಗುವ ಗಡಸು ಗಿಡಗಂಟೆಗಳನ್ನು ಅಗಿಯಲು ಇದರಲ್ಲಿ ಗಟ್ಟಿಯಾದ ಹಲ್ಲುಗಳಿವೆ. ಸಿಂಹದಂತಹ ಭಕ್ಷಕ ಪ್ರಾಣಿಗಳ ಸುಳಿವನ್ನು ತಿಳಿಯುವ ಆವಶ್ಯಕತೆ ಜಿಂಕೆಗಿದ್ದು, ಅವುಗಳಿಗೆ ಆಹಾರವಾಗಿ ಸಿಗದೆ, ಅವುಗಳಿಂದ ತಪ್ಪಿಸಿಕೊಂಡು ಓಡಿ ಹೋಗುವುದೂ ಅವಶ್ಯಕ. ಭಕ್ಷಕ ಪ್ರಾಣಿಗಳ ಚಲನವಲನಗಳನ್ನು ಆಲಿಸಲು ಇದಕ್ಕೆ ಉದ್ದನೆಯ ಕಿವಿಗಳಿವೆ. ಮುಖದ ಪಾಶ್ರ್ವಭಾಗದಲ್ಲಿರುವ ಕಣ್ಣುಗಳು ಎಲ್ಲ ದಿಕ್ಕುಗಳಲ್ಲೂ ನೋಡಿ ಅಪಾಯದ ಸುಳಿವನ್ನು ತಿಳಿಯಲು ಅನುವು ಮಾಡುತ್ತವೆ. ಭಕ್ಷಕ ಪ್ರಾಣಿಗಳಿಂದ ತಪ್ಪಿಸಿಕೊಂಡು ಓಡಲು ಜಿಂಕೆಯ ವೇಗವು ಸಹಾಯಕ. ಸಿಂಹ, ಜಿಂಕೆ ಅಥವಾ ಇತರೆ ಪ್ರಾಣಿಗಳು ಮತ್ತು ಸಸ್ಯಗಳು ತಮ್ಮ ಆವಾಸದಲ್ಲಿ ಬದುಕಲು ಇನ್ನೂ ಹಲವು ಲಕ್ಷಣಗಳಿವೆ. ಕೆಲವು ಜಲ ಆವಾಸಗಳು ಸಾಗರಗಳು ಸಮುದ್ರದಲ್ಲಿ ವಾಸಿಸಲು ಮೀನುಗಳು ಹೇಗೆ ಹೊಂದಾಣಿಕೆ ಮಾಡಿಕೊಂಡಿವೆ ಎಂಬುದನ್ನು ಈಗಾಗಲೆ ನಾವು ಚರ್ಚಿಸಿದ್ದೇವೆ. ಹಲವು ಬೇರೆ ಜಲಚರ ಪ್ರಾಣಿಗಳು ನೀರಿನಲ್ಲಿ ವೇಗವಾಗಿ ಚಲಿಸಲು ದೋಣಿಯಾಕಾರದ ದೇಹವನ್ನು ಹೊಂದಿವೆ. ಸಮುದ್ರದಲ್ಲಿ ವಾಸಿಸುವ ಕೆಲವು ಪ್ರಾಣಿಗಳಾದ ಸ್ಕ್ವಿಡ್ ಮೀನುಗಳು (squids) ಮತ್ತು ಅಷ್ಟಪಾದಿ ಮೃದ್ವಂಗಿ (ಆಕ್ಟೊಪಸ್)ಗಳು ದೋಣಿಯಾಕಾರದಲ್ಲಿಲ್ಲ. ಅವುಗಳು ಸಾಗರದ ಆಳದಲ್ಲಿ ವಾಸಿಸುತ್ತಿದ್ದು, ತಮ್ಮೆಡೆಗೆ ಬರುವ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಆದರೆ ಅವುಗಳು ನೀರಿನಲ್ಲಿ ಚಲಿಸಬೇಕಾದರೆ ತಮ್ಮ ದೇಹವನ್ನು ದೋಣಿಯಾಕಾರದಂತೆ ಮಾಡಿಕೊಳ್ಳುತ್ತವೆ. ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಉಸಿರಾಡಲು ಸಹಾಯ ಮಾಡುವ ಕಿವಿರುಗಳು ಈ ಪ್ರಾಣಿಗಳಲ್ಲಿವೆ. ಕೆಲವು ಜಲಚರ ಪ್ರಾಣಿಗಳಾದ ಡಾಲ್ಫಿನ್ ಮತ್ತು ತಿಮಿಂಗಿಲಗಳಲ್ಲಿ ಕಿವಿರುಗಳು ಇರುವುದಿಲ್ಲ. ತಲೆಯ ಮೇಲ್ಭಾಗದಲ್ಲಿರುವ ತಮ್ಮ ಮೂಗಿನ ಹೊಳ್ಳೆಗಳು (nostrils) ಅಥವಾ ಊದುರಂಧ್ರಗಳ (blowholes) ಮೂಲಕ ಅವು ಉಸಿರಾಡುತ್ತವೆ. ಅವು ನೀರಿನ ಮೇಲ್ಮೈ ಬಳಿ ಈಜುವಾಗ ವಾತಾವರಣದ ಗಾಳಿಯನ್ನು ಉಸಿರಾಡಲು ಈ ರಂಧ್ರಗಳು ಅನುವು ಮಾಡಿಕೊಡುತ್ತವೆ. ಈ ಪ್ರಾಣಿಗಳು ಬಹಳ ಸಮಯದವರೆಗೆ ನೀರಿನೊಳಗಿದ್ದು, ಉಸಿರಾಡದೆ ಇರಬಲ್ಲವು. ಉಸಿರಾಡಲು ಆಗಾಗ್ಗೆ ನೀರಿನ ಮೇಲ್ಮೈಗೆ ಇವುಗಳು ಬರುತ್ತವೆ. ಡಾಲ್ಫಿನ್‍ಗಳ ಆಸಕ್ತಿಯುತ ಚಟುವಟಿಕೆಯನ್ನು ದೂರದರ್ಶನ ಕಾರ್ಯಕ್ರಮದಲ್ಲಿ ಅಥವಾ ಸಾಗರದ ಜೀವನ ಕುರಿತ ಸಿನಿಮಾಗಳಲ್ಲಿ ಯಾವಾಗಲಾದರು ನೀವು ನೋಡಿದ್ದೀರ? ಕೆರೆಗಳು ಮತ್ತು ಸರೋವರಗಳು ಕೆರೆ, ನದಿ, ಸರೋವರಗಳಲ್ಲಿ ಮತ್ತು ಕೆಲವು ಚರಂಡಿಗಳಲ್ಲಿಯೂ ಬೆಳೆಯುವ ಸಸ್ಯಗಳನ್ನು ನೀವು ನೋಡಿದ್ದೀರ? ಸಾಧ್ಯವಾದರೆ ಶಿಕ್ಷಕರ ಜೊತೆ ಹತ್ತಿರದ ಕೆರೆಗೆ ಪ್ರವಾಸ ಕೈಗೊಂಡು, ಅಲ್ಲಿ ಕಂಡುಬರುವ ವಿವಿಧ ಸಸ್ಯಗಳನ್ನು ವೀಕ್ಷಿಸಲು ಪ್ರಯತ್ನಿಸಿ. ಈ ಸಸ್ಯಗಳ ಎಲೆ, ಬೇರು ಮತ್ತು ಕಾಂಡಗಳನ್ನು ವೀಕ್ಷಿಸಿ. ಕೆಲವು ಸಸ್ಯಗಳು ತಮ್ಮ ಬೇರುಗಳನ್ನು ನೀರಿನ ಕೆಳಗೆ ಮಣ್ಣಿನಲ್ಲಿ ಬಂಧಿಸಿರುತ್ತವೆ (ಚಿತ್ರ 9.9). ಸಾಮಾನ್ಯವಾಗಿ ಭೂವಾಸಿ ಸಸ್ಯಗಳಲ್ಲಿ ನೀರು ಮತ್ತು ಪೋಷಕಗಳನ್ನು ಮಣ್ಣಿನಿಂದ ಹೀರಿಕೊಳ್ಳುವಲ್ಲಿ ಬೇರುಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಆದರೆ ಜಲವಾಸಿ ಸಸ್ಯಗಳಲ್ಲಿ ಬೇರುಗಳು ಚಿಕ್ಕದಾಗಿದ್ದು, ಸಸ್ಯವನ್ನು ಸ್ಥಳದಲ್ಲಿ ಹಿಡಿದಿಡುವುದೆ ಅವುಗಳ ಮುಖ್ಯ ಕಾರ್ಯ. ಈ ಸಸ್ಯಗಳ ಕಾಂಡಗಳು ಉದ್ದ, ಟೊಳ್ಳು ಮತ್ತು ಹಗುರ. ಕಾಂಡಗಳು ನೀರಿನ ಮೇಲ್ಮೈತನಕ ಬೆಳೆದರೆ, ಎಲೆಗಳು ಮತ್ತು ಹೂಗಳು ನೀರಿನ ಮೇಲೆ ತೇಲುತ್ತವೆ. ಕೆಲವು ಜಲವಾಸಿ ಸಸ್ಯಗಳು ನೀರಿನಲ್ಲಿ ಮುಳುಗಿರುತ್ತವೆ. ಈ ರೀತಿಯ ಸಸ್ಯಗಳ ಎಲ್ಲಾ ಭಾಗಗಳು ನೀರಿನೊಳಗೆ ಇರುತ್ತವೆ. ಈ ಕೆಲವು ಸಸ್ಯಗಳಲ್ಲಿ ಕಿರಿದಾದ ಹಾಗೂ ತೆಳ್ಳುವಾದ ರಿಬ್ಬನ್ ರೀತಿಯ ಎಲೆಗಳಿರುತ್ತವೆ. ಹರಿಯುವ ನೀರಿನಲ್ಲಿ ಇವುಗಳು ಬಾಗುತ್ತವೆ. ಸಂಪೂರ್ಣವಾಗಿ ಮುಳುಗಿರುವ ಇನ್ನೂ ಕೆಲವು ಸಸ್ಯಗಳಲ್ಲಿ ಎಲೆಗಳು ಅತಿಯಾಗಿ ವಿಭಜನೆಯಾಗಿರುತ್ತವೆ. ಇದರಿಂದ ಎಲೆಗಳಿಗೆ ಯಾವುದೇ ರೀತಿಯ ಹಾನಿ ಮಾಡದೆ ನೀರು ಎಲೆಗಳ ಮೂಲಕ ಸರಾಗವಾಗಿ ಹರಿಯಬಲ್ಲದು. ಸಾಮಾನ್ಯವಾಗಿ ಕಪ್ಪೆಗಳು ಕೆರೆಗಳಲ್ಲಿ ವಾಸಿಸುತ್ತವೆ. ಕಪ್ಪೆಗಳು ನೀರಿನ ಒಳಗು ಮತ್ತು ನೆಲದ ಮೇಲು ಜೀವಿಸಬಲ್ಲವು. ಅವುಗಳ ಹಿಂಗಾಲುಗಳು ಗಟ್ಟಿಯಾಗಿದ್ದು, ನೆಗೆಯಲು ಸಹಾಯಕವಾಗಿವೆ. ನೀರಿನಲ್ಲಿ ಈಜಲು ಸಹಾಯಕವಾಗುವ ಜಾಲಪಾದಗಳು ಕಪ್ಪೆಗಳಲ್ಲಿವೆ. ವಿವಿಧ ಆವಾಸಗಳಲ್ಲಿ ವಾಸಿಸುವ ವೈವಿಧ್ಯಮಯ ಜೀವಿಗಳಲ್ಲಿ ಕೆಲವೇ ಕೆಲವು ಸಾಮಾನ್ಯ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಅಧ್ಯಾಯ 7ರಲ್ಲಿ ಸೂಚಿಸಿದ ಚಟುವಟಿಕೆಗಳಲ್ಲಿ ಒಂದು ಭಾಗವಾದ ಸಸ್ಯಗಳ ಹರ್ಬೇರಿಯಮ್ ಸಿದ್ಧಪಡಿಸುವಾಗ, ನಿಮ್ಮ ಸುತ್ತಮುತ್ತಲಿರುವ ಸಸ್ಯಗಳಲ್ಲಿ ವೈವಿಧ್ಯವನ್ನು ನೀವು ಗಮನಿಸಿರಬಹುದು. ಭೂಮಿಯ ಎಲ್ಲಾ ಪ್ರದೇಶಗಳಲ್ಲಿರುವ ಸಸ್ಯಗಳ ಎಲೆಗಳ ಹರ್ಬೇರಿಯಮ್‍ನಲ್ಲಿ ನೀವು ಕಾಣಬಹುದಾದ ವೈವಿಧ್ಯವನ್ನು ಊಹಿಸಿ! 9.4 ಜೀವಿಗಳ ಲಕ್ಷಣಗಳು ವಿವಿಧ ಆವಾಸಗಳ ಮೂಲಕ ನಾವು ಪಯಣಿಸಿ, ಹಲವು ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಚರ್ಚಿಸಿದ್ದೇವೆ. ವಿವಿಧ ಪರಿಸರಗಳಲ್ಲಿ ಕಾಣಸಿಗುವ ಸಸ್ಯಗಳು, ಪ್ರಾಣಿಗಳು ಹಾಗೂ ವಸ್ತುಗಳ ಪಟ್ಟಿಯನ್ನು ಚಟುವಟಿಕೆ 1ರಲ್ಲಿ ಮಾಡಿದ್ದೇವೆ. ಒಂದು ವೇಳೆ ಸ್ವಲ್ಪ ಸಮಯ ಆಲೋಚಿಸಬಹುದಾದರೆ, ನಾವು ಪಟ್ಟಿ ಮಾಡಿರುವ ಉದಾಹರಣೆಗಳಲ್ಲಿ ಜೀವಿಗಳು ಯಾವುವು? ಕಾಡಿನಲ್ಲಿರುವ ಕೆಲವು ಉದಾಹರಣೆಗಳ ಬಗ್ಗೆ ನಾವು ಆಲೋಚಿಸೋಣ. ಕಾಡಿನಲ್ಲಿರುವ ಕೆಲವು ಅಂಶಗಳೆಂದರೆ ಮರಗಳು, ಬಳ್ಳಿಗಳು, ಸಣ್ಣ ಮತ್ತು ದೊಡ್ಡ ಪ್ರಾಣಿಗಳು, ಪಕ್ಷಿಗಳು, ಹಾವುಗಳು, ಕೀಟಗಳು, ಕಲ್ಲುಬಂಡೆಗಳು, ಮಣ್ಣು, ನೀರು, ಗಾಳಿ, ಒಣ ಎಲೆಗಳು, ಸತ್ತ ಪ್ರಾಣಿಗಳು, ಅಣಬೆಗಳು ಹಾಗೂ ಹಾವಸೆಗಳು (mosses). ಇವುಗಳಲ್ಲಿ ಜೀವಿಗಳು ಯಾವುವು? ಈ ಕ್ಷಣದಲ್ಲಿ ನಿಮ್ಮ ಸುತ್ತಲಿನ ಪರಿಸರದಲ್ಲಿ ಕಾಣುವ ಅಂಶಗಳ ಬಗ್ಗೆ ಯೋಚಿಸಿ ಹಾಗೂ ಅವುಗಳನ್ನು ಜೀವಿ ಮತ್ತು ನಿರ್ಜೀವಿಗಳನ್ನಾಗಿ ವಿಂಗಡಿಸಿ. ಕೆಲವು ಸಂದರ್ಭಗಳಲ್ಲಿ ಇದನ್ನು ತಿಳಿಯುವುದು ತುಂಬಾ ಸುಲಭ. ಉದಾಹರಣೆಗೆ, ನಮ್ಮ ಮನೆಗಳಲ್ಲಿರುವ ಕುರ್ಚಿ ಅಥವಾ ಮೇಜು ನಿರ್ಜೀವಿಗಳು ಎಂದು ನಮಗೆ ತಿಳಿದಿದೆ. ಎಡ್ವರ್ಡ್ ಲೇರ್ (Edward Lear) ಬರೆದಿರುವ ಕಂಪ್ಲೀಟ್ ನಾನ್‍ಸೆನ್ಸ್ (Complete Nonsense) ಪದ್ಯವನ್ನು ಪಹೇಲಿ ಓದುತ್ತಿದ್ದಳು. ಪಹೇಲಿ ಮತ್ತು ಬೂಝೊ ಈ ಪದ್ಯವನ್ನು ತುಂಬಾ ಹಾಸ್ಯಾಸ್ಪದವಾಗಿ ಕಾಣುತ್ತಾರೆ. ಏಕೆಂದರೆ ಕುರ್ಚಿ ಅಥವಾ ಮೇಜು ಜೀವಿಗಳಲ್ಲ ಮತ್ತು ಅವುಗಳು ಮಾತಾನಾಡುವುದಿಲ್ಲ ಅಥವಾ ನಡೆಯುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಕುರ್ಚಿ, ಮೇಜು, ಕಲ್ಲು ಅಥವಾ ನಾಣ್ಯ ಇವುಗಳೆಲ್ಲವೂ ನಿರ್ಜೀವಿಗಳು. ಅದೇ ರೀತಿ ನಾವು ಮತ್ತು ಪ್ರಪಂಚದಲ್ಲಿರುವ ಎಲ್ಲಾ ಜನರು ಜೀವಿಗಳೆಂದು ತಿಳಿದಿದ್ದೇವೆ. ನಮ್ಮ ಸುತ್ತಲಿನ ಪರಿಸರದಲ್ಲಿರುವ ನಾಯಿ, ಬೆಕ್ಕು, ಕೋತಿ, ಅಳಿಲು, ಕೀಟ ಮತ್ತು ಇನ್ನಿತರ ಪ್ರಾಣಿಗಳಿಗೆ ಜೀವವಿರುವುದನ್ನು ಸಹ ನಾವು ನೋಡಿದ್ದೇವೆ. ಯಾವುದಾದರೂ ಒಂದು ಘಟಕವು ಜೀವಿ ಎಂದು ನಮಗೆ ಹೇಗೆ ಗೊತ್ತಾಗುತ್ತದೆ? ಹಲವು ಸಲ ಇದನ್ನು ನಿರ್ಧರಿಸುವುದು ಅಷ್ಟು ಸುಲಭವಲ್ಲ. ಸಸ್ಯಗಳು ಜೀವಿಗಳು ಎಂದು ನಮಗೆ ಹೇಳಿದ್ದಾರೆ. ಆದರೆ ಅವುಗಳು ನಾಯಿ ಅಥವಾ ಪಾರಿವಾಳದ ರೀತಿ ಚಲಿಸುವುದಿಲ್ಲ. ಮತ್ತೊಂದೆಡೆ ಕಾರು ಅಥವಾ ಬಸ್ಸು ಚಲಿಸಬಲ್ಲವಾದರೂ ಅವುಗಳನ್ನು ನಿರ್ಜೀವಿಗಳೆಂದೆ ಪರಿಗಣಿಸುತ್ತೇವೆ. ಕಾಲ ಕಳೆದಂತೆ ಸಸ್ಯ ಮತ್ತು ಪ್ರಾಣಿಗಳು ಬೆಳೆಯುವುದನ್ನು ಕಾಣುತ್ತೇವೆ. ಆದರೆ ಕೆಲವು ಸಲ ಆಕಾಶದಲ್ಲಿರುವ ಮೋಡಗಳು ಕೂಡ ಬೆಳೆಯುವ ಹಾಗೆ ಕಾಣುತ್ತವೆ. ಇದರರ್ಥ, ಮೋಡಗಳು ಜೀವಿಗಳೆಂದೆ? ಇಲ್ಲ! ಹಾಗಾದರೆ ಜೀವಿ ಮತ್ತು ನಿರ್ಜೀವಿಗಳ ನಡುವಿನ ವ್ಯತ್ಯಾಸವನ್ನು ಹೇಗೆ ಕಂಡುಕೊಳ್ಳುವಿರಿ? ನಿರ್ಜೀವಿಗಳಿಗಿಂತ ಭಿನ್ನವೆನಿಸುವ ಕೆಲವು ಸಾಮಾನ್ಯ ಲಕ್ಷಣಗಳೇನಾದರು ಜೀವಿಗಳಲ್ಲಿ ಇವೆಯೆ? ಜೀವಿಗೆ ನೀವು ಒಂದು ಅದ್ಭುತ ಉದಾಹರಣೆ. ಒಂದು ನಿರ್ಜೀವಿಗಿಂತ ತುಂಬಾ ವಿಭಿನ್ನ ಎನ್ನುವುದಕ್ಕೆ ನೀವು ಹೊಂದಿರುವ ಲಕ್ಷಣಗಳಾವುವು? ನಿಮ್ಮ ನೋಟ್‍ಪುಸ್ತಕದಲ್ಲಿ ಅಂತಹ ಕೆಲವು ಲಕ್ಷಣಗಳನ್ನು ಪಟ್ಟಿ ಮಾಡಿ. ಪಟ್ಟಿ ಮಾಡಿರುವ ಲಕ್ಷಣಗಳನ್ನು ನೋಡಿ, ಪ್ರಾಣಿಗಳು ಮತ್ತು ಸಸ್ಯಗಳಲ್ಲಿಯೂ ಕಂಡುಬರುವಂತಹ ಈ ಲಕ್ಷಣಗಳನ್ನು ಗುರುತಿಸಿ. ಬಹುಶಃ, ಎಲ್ಲ ಜೀವಿಗಳಲ್ಲಿಯೂ ಈ ಕೆಲವು ಲಕ್ಷಣಗಳು ಸಾಮಾನ್ಯ. ಎಲ್ಲ ಜೀವಿಗಳಿಗೂ ಆಹಾರದ ಅಗತ್ಯವಿದೆಯೆ? ಎಲ್ಲ ಜೀವಿಗಳಿಗೂ ಆಹಾರದ ಅಗತ್ಯವಿದೆ. ಪ್ರಾಣಿಗಳಿಗೆ ಮತ್ತು ನಮಗೆ ಅದು ಹೇಗೆ ಅವಶ್ಯಕ ಎಂಬುದನ್ನು ಅಧ್ಯಾಯ 1 ಮತ್ತು 2ರಲ್ಲಿ ಕಲಿತಿದ್ದೇವೆ. ಹಾಗೆಯೆ ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಎಂಬುದನ್ನೂ ಕಲಿತಿದ್ದೇವೆ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಇತರೆ ಪ್ರಾಣಿಗಳು ಅಥವಾ ಸಸ್ಯಗಳ ಮೇಲೆ ಅವಲಂಬಿತವಾಗಿವೆ. ಜೀವಿಗಳು ಬೆಳೆಯಲು ಅಗತ್ಯವಾದ ಶಕ್ತಿಯನ್ನು ಆಹಾರವು ಕೊಡುತ್ತದೆ. ಅಷ್ಟೇ ಅಲ್ಲದೆ, ಜೀವಿಗಳಿಗೆ ತಮ್ಮ ದೇಹದಲ್ಲಿ ನಡೆಯುವ ಇನ್ನಿತರ ಕ್ರಿಯೆಗಳಿಗೂ ಶಕ್ತಿಯ ಅಗತ್ಯತೆ ಇರುತ್ತದೆ. ಎಲ್ಲ ಜೀವಿಗಳೂ ಬೆಳವಣಿಗೆಯನ್ನು ತೋರಿಸುತ್ತವೆಯೆ? ನಾಲ್ಕು ವರ್ಷದ ಹಿಂದೆ ನೀವು ಉಪಯೋಗಿಸುತ್ತಿದ್ದ ಕುರ್ತ ಈಗಲು ನಿಮಗೆ ಆಗುತ್ತದೆಯೆ? ಖಂಡಿತ ಈಗ ನೀವು ಅದನ್ನು ಹಾಕಿಕೊಳ್ಳಲು ಸಾಧ್ಯವಿಲ್ಲ. ಹೌದಲ್ಲವೆ? ಇತ್ತೀಚಿನ ವರ್ಷಗಳಲ್ಲಿ ನೀವು ಎತ್ತರವಾಗಿ ಬೆಳೆದಿರಬಹುದು. ನಿಮಗದು ಅರಿವಿಲ್ಲದಿರಬಹುದು. ಆದರೆ ನೀವು ಯಾವಾಗಲೂ ಬೆಳೆಯುತ್ತಿರುತ್ತೀರಿ ಹಾಗು ಇನ್ನೂ ಕೆಲವು ವರ್ಷಗಳಲ್ಲಿ ನೀವು ವಯಸ್ಕರಾಗುತ್ತೀರಿ (ಚಿತ್ರ 9.10). All age categories ಪ್ರಾಣಿಗಳ ಮರಿಗಳೂ ಕೂಡ ಬೆಳೆದು ಪ್ರೌಢಾವಸ್ಥೆ ತಲುಪುತ್ತವೆ. ನಾಯಿಮರಿಗಳು ಬೆಳೆದು ದೊಡ್ಡ ನಾಯಿಗಳಾಗಿರುವುದನ್ನು ನೀವು ನಿಜವಾಗಿಯು ಗಮನಿಸಿರಬಹುದು. ಮೊಟ್ಟೆಯಿಂದ ಬಂದ ಕೋಳಿ ಮರಿ ಬೆಳೆದು ಕೋಳಿ ಅಥವಾ ಹುಂಜವಾಗುತ್ತದೆ (ಚಿತ್ರ 9.11). ಸಸ್ಯಗಳೂ ಬೆಳೆಯುತ್ತವೆ. ನಿಮ್ಮ ಸುತ್ತಮುತ್ತಲಿನ ನಿರ್ದಿಷ್ಟ ವಿಧದ ಕೆಲವು ಸಸ್ಯಗಳನ್ನು ನೋಡಿ. ಕೆಲವು ತುಂಬಾ ಚಿಕ್ಕದಾಗಿದ್ದು ಎಳೆಯದಾಗಿರುತ್ತವೆ. ಇನ್ನೂ ಕೆಲವು ಬೆಳೆದು ದೊಡ್ಡದಾಗಿರುತ್ತವೆ. ಅವೆಲ್ಲವು ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿರಬಹುದು. ಕೆಲವು ದಿನಗಳ ಅಥವಾ ವಾರಗಳ ನಂತರ ಸಸ್ಯಗಳನ್ನು ವೀಕ್ಷಿಸಿ. ಅವುಗಳಲ್ಲಿ ಕೆಲವು ತಮ್ಮ ಗಾತ್ರದಲ್ಲಿ ಬೆಳೆದಿರುವುದನ್ನು ನೀವು ಕಾಣಬಹುದು. ಬೆಳವಣಿಗೆ ಎಲ್ಲ ಜೀವಿಗಳಲ್ಲಿಯೂ ಸಾಮಾನ್ಯ ಎಂದು ಕಾಣುತ್ತದೆ. ನಿರ್ಜೀವಿಗಳು ಬೆಳವಣಿಗೆ ಹೊಂದುತ್ತವೆ ಎಂದು ನೀವು ಆಲೋಚಿಸುವಿರ? ಎಲ್ಲ ಜೀವಿಗಳು ಉಸಿರಾಡುತ್ತವೆಯೆ? ನಾವು ಉಸಿರಾಡದೆ ಬದುಕಲು ಸಾಧ್ಯವೆ? ನಾವು ಉಸಿರಾಡುವಾಗ ಹೊರಗಿನ ವಾತಾವರಣದಿಂದ ಗಾಳಿಯು ನಮ್ಮ ದೇಹದ ಒಳಗೆ ಹೋಗುತ್ತದೆ. ನಾವು ಉಸಿರು ಬಿಟ್ಟಾಗ ಗಾಳಿಯು ದೇಹದಿಂದ ಹೊರಕ್ಕೆ ಹೋಗುತ್ತದೆ. ಶ್ವಾಸೋಚ್ಛಾಸವು ಉಸಿರಾಟ ಕ್ರಿಯೆಯ ಒಂದು ಭಾಗ. ಈ ಪ್ರಕ್ರಿಯೆಯಲ್ಲಿ ನಾವು ಉಸಿರಾಡಿದ ಗಾಳಿಯಲ್ಲಿರುವ ಸ್ವಲ್ಪ ಆಕ್ಸಿಜನ್‍ಅನ್ನು ನಮ್ಮ ದೇಹ ಉಪಯೋಗಿಸುತ್ತದೆ ಮತ್ತು ಉತ್ಪತ್ತಿಯಾದ ಕಾರ್ಬನ್ ಡೈ ಆಕ್ಸೈಡನ್ನು ಉಸಿರಿನ ಮೂಲಕ ಹೊರಹಾಕುತ್ತೇವೆ. ಪ್ರಾಣಿಗಳಾದ ಹಸು, ಎಮ್ಮೆ, ನಾಯಿ, ಬೆಕ್ಕುಗಳಲ್ಲಿಯು ಉಸಿರಾಟ ಕ್ರಿಯೆಯು ಮನುಷ್ಯರಲ್ಲಿ ನಡೆಯುವಂತೆಯೆ ನಡೆಯುತ್ತದೆ. ವಿಶ್ರಾಂತ ಸ್ಥಿತಿಯಲ್ಲಿರುವ ಈ ಯಾವುದಾದರೂ ಒಂದು ಪ್ರಾಣಿಯ ಉದರದ ಚಲನೆಯನ್ನು ಗಮನಿಸಿ. ಉದರದ ನಿಧಾನವಾದ ಚಲನೆಯು (ಏರಿಳಿತಗಳು) ಈ ಪ್ರಾಣಿಯು ಉಸಿರಾಡುತ್ತಿದೆ ಎಂದು ತೋರಿಸುತ್ತದೆ. ಉಸಿರಾಟ ಎಲ್ಲ ಜೀವಿಗಳಿಗೂ ಅತ್ಯವಶ್ಯ. ಈ ಉಸಿರಾಟದ ಮೂಲಕವೇ ಜೀವಿಗಳು ತಾವು ತಿಂದ ಆಹಾರದಿಂದ ಅಂತಿಮವಾಗಿ ಶಕ್ತಿಯನ್ನು ಪಡೆಯುತ್ತವೆ. ಉಸಿರಾಟ ಕ್ರಿಯೆಯ ಒಂದು ಭಾಗವಾದ ಅನಿಲಗಳ ವಿನಿಮಯಕ್ಕೆ ಪ್ರಾಣಿಗಳಲ್ಲಿ ವಿಭಿನ್ನ ವಿಧಾನಗಳಿರಬಹುದು. ಉದಾಹರಣೆಗೆ, ಎರೆಹುಳುಗಳು ಅವುಗಳ ಚರ್ಮದ ಮೂಲಕ ಉಸಿರಾಡುತ್ತವೆ. ನೀರಿನಲ್ಲಿ ಕರಗಿರುವ ಆಕ್ಸಿಜನ್ ಅನ್ನು ಉಪಯೋಗಿಸಲು ಮೀನುಗಳಲ್ಲಿ ಕಿವಿರುಗಳಿರುತ್ತವೆ ಎಂಬುದನ್ನು ನಾವು ಈಗಾಗಲೆ ಕಲಿತಿದ್ದೇವೆ. ನೀರಿನಲ್ಲಿ ಕರಗಿರುವ ಆಕ್ಸಿಜನ್‍ಅನ್ನು ಕಿವಿರುಗಳು ಹೀರುತ್ತವೆ. ಸಸ್ಯಗಳೂ ಉಸಿರಾಡುತ್ತವೆಯೆ? ಸಸ್ಯಗಳಲ್ಲಿ ಅನಿಲಗಳ ವಿನಿಮಯ ಮುಖ್ಯವಾಗಿ ಎಲೆಗಳ ಮೂಲಕ ನಡೆಯುತ್ತದೆ. ಎಲೆಗಳು ತಮ್ಮಲ್ಲಿರುವ ರಂಧ್ರಗಳ ಮೂಲಕ ಗಾಳಿಯನ್ನು ತೆಗೆದುಕೊಂಡು ಅದರಲ್ಲಿರುವ ಆಕ್ಸಿಜನ್ ಅನ್ನು ಉಪಯೋಗಿಸಿಕೊಳ್ಳುತ್ತವೆ. ಅವುಗಳು ಕಾರ್ಬನ್ ಡೈ ಆಕ್ಸೈಡನ್ನು ಗಾಳಿಗೆ ಬಿಡುತ್ತವೆ. ಸೂರ್ಯನ ಬೆಳಕಿನಲ್ಲಿ ಸಸ್ಯಗಳು ತಮ್ಮ ಆಹಾರವನ್ನು ತಯಾರಿಸಿಕೊಳ್ಳಲು ಗಾಳಿಯಲ್ಲಿರುವ ಕಾರ್ಬನ್ ಡೈ ಆಕ್ಸೈಡನ್ನು ಉಪಯೋಗಿಸುತ್ತವೆ ಎಂದು ಕಲಿತೆವು. ಈ ಕ್ರಿಯೆಯಲ್ಲಿ ಆಕ್ಸಿಜನ್ ಅನ್ನು ಬಿಡುತ್ತವೆ. ಸಸ್ಯಗಳು ಆಹಾರ ತಯಾರಿಸುವ ಕ್ರಿಯೆಯ ಮೂಲಕ ಬಿಡುಗಡೆ ಮಾಡುವ ಆಕ್ಸಿಜನ್ ಪ್ರಮಾಣವು ಅವುಗಳು ಉಸಿರಾಟ ಕ್ರಿಯೆಯಲ್ಲಿ ಉಪಯೋಗಿಸುವ ಆಕ್ಸಿಜನ್ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ. ಸಸ್ಯಗಳಲ್ಲಿ ಉಸಿರಾಟವು ಹಗಲು ಮತ್ತು ರಾತ್ರಿ ನಡೆಯುತ್ತದೆ. ಎಲ್ಲ ಜೀವಿಗಳು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆಯೆ? ನೀವು ಬರಿಗಾಲಿನಲ್ಲಿ ನಡೆಯುವಾಗ ಚೂಪಾದ ಮುಳ್ಳಿನಂತಹ ವಸ್ತುವಿನ ಮೇಲೆ ಆಕಸ್ಮಿಕವಾಗಿ ಕಾಲಿಟ್ಟರೆ ಯಾವ ರೀತಿ ಪ್ರತಿಕ್ರಿಯಿಸುವಿರಿ? ನಿಮಗಿಷ್ಟವಾದ ಆಹಾರವನ್ನು ನೋಡಿದಾಗ ಅಥವಾ ಅದರ ಬಗ್ಗೆ ಆಲೋಚಿಸಿದಾಗ ನಿಮಗೇನನಿಸುತ್ತದೆ? ಕತ್ತಲಿನಿಂದ ತೀಕ್ಷ್ಣವಾದ ಸೂರ್ಯನ ಬೆಳಕಿನೆಡೆಗೆ ಇದ್ದಕ್ಕಿದ್ದಂತೆ ನೀವು ಹೋದಾಗ ಏನಾಗುತ್ತದೆ? ಬದಲಾದ ತೀಕ್ಷ್ಣ ಪರಿಸರಕ್ಕೆ ಹೊಂದಿಕೊಳ್ಳುವವರೆಗೆ ನಿಮ್ಮ ಕಣ್ಣುಗಳು ಸ್ವಯಂಚಾಲಿತವಾಗಿ ತಾವಾಗಿಯೇ ಸ್ವಲ್ಪಕಾಲ ಮುಚ್ಚಿಕೊಳ್ಳುತ್ತವೆ. ನಿಮಗಿಷ್ಟವಾದ ಆಹಾರ, ತೀಕ್ಷ್ಣ ಬೆಳಕು ಮತ್ತು ಮುಳ್ಳು-ಇಂತಹ ಸನ್ನಿವೇಶಗಳು ನಿಮ್ಮ ಸುತ್ತಲಿನ ಪರಿಸರದಲ್ಲಿ ಆಗುವ ಬದಲಾವಣೆಗಳಿಗೆ ಕೆಲವು ಉದಾಹರಣೆಗಳು. ನಾವೆಲ್ಲರೂ ಇಂತಹ ಬದಲಾವಣೆಗಳಿಗೆ ತಕ್ಷಣ ಪ್ರತಿಕ್ರಿಯಿಸುತ್ತೇವೆ. ನಾವು ಪ್ರತಿಕ್ರಿಯೆ ತೋರಿಸುವಂತೆ ಮಾಡುವ ನಮ್ಮ ಸುತ್ತಮುತ್ತಲಿನ ಬದಲಾವಣೆಗಳಿಗೆ ಪ್ರಚೋದನೆಗಳು (stimuli) ಎನ್ನುತ್ತಾರೆ. ಇತರ ಪ್ರಾಣಿಗಳು ಕೂಡ ಪ್ರಚೋದನೆಗಳಿಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆಯೆ? ಪ್ರಾಣಿಗಳಿಗೆ ಆಹಾರವನ್ನು ನೀಡಿದಾಗ ಅವುಗಳ ವರ್ತನೆಯನ್ನು ಗಮನಿಸಿ. ಅವುಗಳು ಆಹಾರವನ್ನು ನೋಡಿದ ಕೂಡಲೆ ಸಕ್ರಿಯವಾಗುವುದನ್ನು ಕಾಣುತ್ತೀರ? ನೀವು ಒಂದು ಪಕ್ಷಿಯ ಕಡೆ ಚಲಿಸಿದಾಗ ಅದು ಏನು ಮಾಡುತ್ತದೆ? ಕಾಡು ಪ್ರಾಣಿಗಳ ಕಡೆಗೆ ತೀಕ್ಷ್ಣವಾದ ಬೆಳಕು ಬಿದ್ದಾಗ ಅವುಗಳು ಓಡಿ ಹೋಗುತ್ತವೆ. ಅದೇ ರೀತಿ ರಾತ್ರಿಯ ವೇಳೆ ಅಡುಗೆ ಮನೆ ದೀಪವನ್ನು ಸ್ವಿಚ್ ಅನ್ ಮಾಡಿದ ಕೂಡಲೇ ಜಿರಲೆಗಳು ತಾವು ಅವಿತುಕೊಳ್ಳುವ ಸ್ಥಳದ ಕಡೆಗೆ ಓಡುತ್ತವೆ. ಪ್ರಾಣಿಗಳು ಪ್ರಚೋದನೆಗಳಿಗೆ ನೀಡುವ ಪ್ರತಿಕ್ರಿಯೆಗಳಿಗೆ ಮತ್ತಷ್ಟು ಉದಾಹರಣೆಗಳನ್ನು ನೀವು ಕೊಡಬಲ್ಲಿರ? ಸಸ್ಯಗಳು ಕೂಡ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆಯೆ? ಕೆಲವು ಸಸ್ಯಗಳ ಹೂಗಳು ರಾತ್ರಿಯಲ್ಲಿ ಮಾತ್ರ ಅರಳುತ್ತವೆ. ಇನ್ನೂ ಕೆಲವು ಸಸ್ಯಗಳಲ್ಲಿ ಸೂರ್ಯಸ್ತವಾದ ನಂತರ ಹೂಗಳು ಮುದುಡುತ್ತವೆ. ಮಿಮೋಸ (ಮುಟ್ಟಿದರೆ ಮುನಿ)ದಂತಹ ಕೆಲವು ಸಸ್ಯಗಳನ್ನು ಯಾರಾದರೂ ಸ್ಪರ್ಶಿಸಿದರೆ ಅದರ ಎಲೆಗಳು ಮುದುಡಿಕೊಳ್ಳುತ್ತವೆ. ಸಸ್ಯಗಳು ತಮ್ಮ ಸುತ್ತಲಿನ ಪರಿಸರದ ಬದಲಾವಣೆಗಳಿಗೆ ಪ್ರತಿಕ್ರಿಯಿಸುವುದಕ್ಕೆ ಇವು ಕೆಲವು ಉದಾಹರಣೆಗಳು. ಚಟುವಟಿಕೆ 4 ಚಿತ್ರ 9.12 ಸಸ್ಯವು ಬೆಳಕಿಗೆ ಪ್ರತಿಕ್ರಿಯಿಸುತ್ತದೆ ಹಗಲಿನಲ್ಲಿ ಬೆಳಕು ಬರುವ ಕೊಠಡಿಯೊಂದರ ಕಿಟಕಿಯ ಸಮೀಪ ಕುಂಡ ಸಹಿತ ಸಸ್ಯವನ್ನು ಇಡಿ (ಚಿತ್ರ 9.12). ಕೆಲವು ದಿನಗಳವರೆಗೆ ಈ ಸಸ್ಯಕ್ಕೆ ನೀರು ಹಾಕುವುದನ್ನು ಮುಂದುವರೆಸಿ. ಹೊರಗಡೆಯಿರುವ ಇತರ ಸಸ್ಯಗಳಂತೆ ಈ ಸಸ್ಯವು ನೇರವಾಗಿ ಬೆಳೆಯುವುದೆ? ಒಂದು ವೇಳೆ ನೇರವಾಗಿ ಬೆಳೆಯದೆ ಹೋದರೆ ಅದು ಯಾವ ದಿಕ್ಕಿನಲ್ಲಿ ಬಾಗುತ್ತದೆ ಎಂಬುದನ್ನು ಗುರುತಿಸಿ. ಇದನ್ನು ನೀವು ಒಂದು ಪ್ರಚೋದನೆಗೆ ಪ್ರತಿಕ್ರಿಯೆ ಎಂದು ಆಲೋಚಿಸುವಿರ? ಎಲ್ಲಾ ಜೀವಿಗಳು ತಮ್ಮ ಸುತ್ತಲಿನ ಬದಲಾವಣೆಗಳಿಗೆ ಪ್ರತಿಕ್ರಿಯಿಸುತ್ತವೆ. ಜೀವಿಗಳು ಮತ್ತು ವಿಸರ್ಜನೆ ಎಲ್ಲಾ ಜೀವಿಗಳಿಗೆ ಆಹಾರ ಅವಶ್ಯ. ತಿಂದ ಎಲ್ಲ ಆಹಾರವನ್ನು ನಿಜವಾಗಿಯೂ ಉಪಯೋಗಿಸುವುದಿಲ್ಲ. ಕೇವಲ ಸ್ವಲ್ಪ ಭಾಗವನ್ನು ದೇಹ ಉಪಯೋಗಿಸುತ್ತದೆ. ಉಳಿದ ಭಾಗ ಏನಾಗುತ್ತದೆ? ಇದನ್ನು ದೇಹದಿಂದ ತ್ಯಾಜ್ಯರೂಪದಲ್ಲಿ ಹೊರಹಾಕಲೇಬೇಕಾಗುತ್ತದೆ. ಇತರ ಜೈವಿಕ ಕ್ರಿಯೆಗಳಿಂದಲೂ ನಮ್ಮ ದೇಹ ಒಂದಷ್ಟು ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತದೆ. ಜೀವಿಗಳು ತಮ್ಮಲ್ಲಿರುವ ತ್ಯಾಜ್ಯವನ್ನು ಹೊರಹಾಕುವ ಪ್ರಕ್ರಿಯೆಗೆ ವಿಸರ್ಜನೆ (excretion) ಎನ್ನುವರು. ಸಸ್ಯಗಳಲ್ಲೂ ಕೂಡ ವಿಸರ್ಜನೆ ನಡೆಯುತ್ತದೆಯೆ? ಅವುಗಳು ಕೂಡ ವಿಸರ್ಜಿಸುತ್ತವೆ ಆದರೆ, ಪ್ರಾಣಿಗಳಂತೆ ಅಲ್ಲ. ಸಸ್ಯಗಳಲ್ಲಿ ಈ ಪ್ರಕ್ರಿಯೆ ಸ್ವಲ್ಪ ಬೇರೆಯಾಗಿರುತ್ತದೆ. ಕೆಲವು ಸಸ್ಯಗಳು ತ್ಯಾಜ್ಯ ಉತ್ಪನ್ನಗಳನ್ನು ಯಾವುದೇ ಹಾನಿಯುಂಟು ಮಾಡದ ರೀತಿಯಲ್ಲಿ ತಮ್ಮಲ್ಲಿಯೇ ಕೆಲವು ಭಾಗಗಳಲ್ಲಿ ಶೇಖರಿಸಿಡುತ್ತವೆ. ಕೆಲವು ಸಸ್ಯಗಳು ತ್ಯಾಜ್ಯಗಳನ್ನು ಸ್ರವಿಸುವ ಮೂಲಕ ಹೊರಹಾಕುತ್ತವೆ. ವಿಸರ್ಜನೆಯು ಎಲ್ಲಾ ಜೀವಿಗಳಲ್ಲಿಯು ಸಾಮಾನ್ಯವಾಗಿರುವ ಮತ್ತೊಂದು ಲಕ್ಷಣ. ಎಲ್ಲ ಜೀವಿಗಳು ತಮ್ಮದೇ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆಯೇ? ಪಾರಿವಾಳಗಳಂತಹ ಪಕ್ಷಿಗಳ ಗೂಡನ್ನು ನೀವು ಯಾವಾಗಲಾದರು ವೀಕ್ಷಿಸಿದ್ದೀರ? ಹಲವಾರು ಪಕ್ಷಿಗಳು ತಮ್ಮ ಗೂಡಲ್ಲಿ ಮೊಟ್ಟೆಯನ್ನಿಡುತ್ತವೆ. ಕೆಲವು ಮೊಟ್ಟೆಗಳಿಂದ ಮರಿಪಕ್ಷಿಗಳು ಹೊರಬರುತ್ತವೆ (ಚಿತ್ರ 9.13). ಪ್ರಾಣಿಗಳು ತಮ್ಮನ್ನೇ ಹೋಲುವ ಸಂತಾನವನ್ನು ಉತ್ಪತ್ತಿ ಮಾಡುತ್ತವೆ. ಬೇರೆ ಬೇರೆ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿಯ reproduction) ವಿಧಾನಗಳು ಬೇರೆ ಬೇರೆಯಾಗಿರುತ್ತವೆ. ಕೆಲವು ಪ್ರಾಣಿಗಳು ಮೊಟ್ಟೆಗಳ ಮೂಲಕ ಅವುಗಳ ಮರಿಗಳನ್ನು ಉತ್ಪತ್ತಿ ಮಾಡುತ್ತವೆ. ಕೆಲವು ಪ್ರಾಣಿಗಳು ಮರಿಗಳಿಗೆ ಜನ್ಮ ನೀಡುತ್ತವೆ (ಚಿತ್ರ 9.14). ಸಸ್ಯಗಳು ಕೂಡ ಸಂತಾನೋತ್ಪತ್ತಿ ಮಾಡುತ್ತವೆ. ಪ್ರಾಣಿಗಳಂತೆಯೆ ಸಸ್ಯಗಳೂ ಕೂಡ ವಂಶಾಭಿವೃದ್ಧಿ ಮಾಡುವ ವಿಧಾನದಲ್ಲಿ ಭಿನ್ನವಾಗಿರುತ್ತವೆ. ಹಲವಾರು ಸಸ್ಯಗಳು ಬೀಜಗಳ ಮೂಲಕ ವಂಶಾಭಿವೃದ್ಧಿ ಮಾಡುತ್ತವೆ. ಸಸ್ಯಗಳು ಬೀಜಗಳನ್ನು ಉತ್ಪತ್ತಿ ಮಾಡುತ್ತವೆ. ಆ ಬೀಜಗಳು ಮೊಳಕೆಯೊಡೆದು ಮರಿ ಸಸ್ಯಗಳಾಗಿ ಬೆಳೆಯುತ್ತವೆ (ಚಿತ್ರ 9.15). ಕೆಲವು ಸಸ್ಯಗಳು ಬೀಜವನ್ನು ಹೊರತುಪಡಿಸಿ ಸಸ್ಯದ ಇತರೆ ಭಾಗಗಳಿಂದ ವಂಶಾಭಿವೃದ್ಧಿ ಮಾಡುತ್ತವೆ. ಉದಾಹರಣೆಗೆ, ಮೊಗ್ಗು ಇರುವ ಆಲೂಗಡ್ಡೆಯ ಒಂದು ಭಾಗ ಮರಿ ಸಸ್ಯವಾಗಿ ಬೆಳೆಯುತ್ತದೆ (ಚಿತ್ರ 9.16). ಸಸ್ಯಗಳು ತಮ್ಮ ಕತ್ತರಿಸಿದ ಭಾಗಗಳ ಮೂಲಕವೂ ವಂಶಾಭಿವೃದ್ಧಿ ಹೊಂದುತ್ತವೆ. ಈ ವಿಧಾನದ ಮೂಲಕ ನೀವಾಗಿಯೆ ಒಂದು ಸಸ್ಯವನ್ನು ಬೆಳೆಯಲು ಇಷ್ಟಪಡುವಿರ? ಚಟುವಟಿಕೆ 5 ಮೆಹಂದಿ ಅಥವಾ ಗುಲಾಬಿ ಗಿಡದ ಕತ್ತರಿಸಿದ ಒಂದು ಭಾಗವನ್ನು ತೆಗೆದುಕೊಳ್ಳಿ. ಅದನ್ನು ಮಣ್ಣಿನಲ್ಲಿ ನೆಟ್ಟು ಪ್ರತಿದಿನ ನೀರು ಹಾಕಿ. ಕೆಲವು ದಿನಗಳ ನಂತರ ಏನನ್ನು ಗಮನಿಸುವಿರಿ? ಸಸ್ಯಗಳನ್ನು ಅವುಗಳ ಕತ್ತರಿಸಿದ ಭಾಗಗಳಿಂದ ಬೆಳೆಯುವುದು ಅಷ್ಟು ಸುಲಭವಾಗಿರದೆ ಇರಬಹುದು. ಒಂದು ವೇಳೆ ನೀವು ನೆಟ್ಟ ಸಸ್ಯದ ಕತ್ತರಿಸಿದ ಭಾಗ ಬೆಳೆಯದಿದ್ದರೆ ನಿರಾಶರಾಗಬೇಡಿ. ಕತ್ತರಿಸಿದ ಭಾಗಗಳಿಂದ ಸಸ್ಯಗಳನ್ನು ಬೆಳೆಯುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಉದ್ಯಾನವನದ ಮಾಲಿಯ ಜೊತೆ ಸಾಧ್ಯವಾದರೆ ಮಾತನಾಡಿ. ಜೀವಿಗಳು ತಮ್ಮನ್ನೇ ಹೋಲುವ ಹೊಸ ಜೀವಿಗಳನ್ನು ವಂಶಾಭಿವೃದ್ಧಿಯ ಮೂಲಕ ಉತ್ಪತ್ತಿ ಮಾಡುತ್ತವೆ. ಈ ಕ್ರಿಯೆಯು ವಿವಿಧ ಜೀವಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ಎಲ್ಲ ಜೀವಿಗಳು ಚಲಿಸುತ್ತವೆಯೆ? ಪ್ರಾಣಿಗಳು ವಿವಿಧ ರೀತಿಯಲ್ಲಿ ಚಲಿಸುವುದರ ಬಗ್ಗೆ ನಾವು ಅಧ್ಯಾಯ 8ರಲ್ಲಿ ಚರ್ಚಿಸಿದ್ದೇವೆ. ಅವುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುತ್ತವೆ ಹಾಗೂ ಇತರೆ ದೈಹಿಕ ಚಲನೆಗಳನ್ನು ಸಹ ತೋರಿಸುತ್ತವೆ. ಹಾಗಾದರೆ, ಸಸ್ಯಗಳು! ಅವುಗಳೂ ಚಲಿಸುತ್ತವೆಯೆ? ಸಾಮಾನ್ಯವಾಗಿ ಸಸ್ಯಗಳು ಮಣ್ಣಿನಲ್ಲಿ ಬಂಧಿತವಾಗಿರುವುದರಿಂದ ಅವುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವುದಿಲ್ಲ. ಆದರೆ, ಅನೇಕ ವಸ್ತುಗಳು ಅಂದರೆ ನೀರು, ಖನಿಜಗಳು ಮತ್ತು ಸಸ್ಯಗಳಿಂದ ತಯಾರಿಸಲ್ಪಟ್ಟ ಆಹಾರ ಇವು ಸಸ್ಯದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಚಲಿಸುತ್ತವೆ. ಸಸ್ಯಗಳಲ್ಲಿ ಇನ್ಯಾವುದೇ ರೀತಿಯ ಚಲನೆಯನ್ನು ನೀವು ಗಮನಿಸಿದ್ದೀರ? ಹೂಗಳ ಅರಳುವಿಕೆ ಅಥವಾ ಮುದುಡುವಿಕೆಯು ಚಲನೆಯೆ? ಕೆಲವು ಸಸ್ಯಗಳು ನಿರ್ದಿಷ್ಟ ಪ್ರಚೋದನೆಗಳಿಗೆ ಚಲನೆಯ ಮೂಲಕ ಪ್ರತಿಕ್ರಿಯೆ ನೀಡುವುದನ್ನು ನೀವು ಸ್ಮರಿಸಿಕೊಳ್ಳುವಿರ? ಕೆಲವು ನಿರ್ಜೀವ ವಸ್ತುಗಳು ಕೂಡ ಚಲಿಸುತ್ತವೆ. ಅವುಗಳೆಂದರೆ ಬಸ್ಸು, ಕಾರು, ಕಾಗದದ ಚೂರುಗಳು, ಮೋಡಗಳು ಇತ್ಯಾದಿ. ಈ ಚಲನೆಗಳು ಜೀವಿಗಳ ಚಲನೆಗಳಿಗಿಂತ ಭಿನ್ನವೆ? ನಾವು ಈಗಾಗಲೇ ಚರ್ಚಿಸಿರುವಂತೆ ಜೀವಿಗಳಲ್ಲಿ ವೈವಿಧ್ಯವಿದ್ದರೂ ಅವೆಲ್ಲವೂ ಕೆಲವು ಸಾಮಾನ್ಯ ಲಕ್ಷಣಗಳನ್ನು ತೋರಿಸುತ್ತವೆ. ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ ಜೀವಿಗಳು ಸಾಯುತ್ತವೆ. ಹೀಗಾಗಿ ನಿರ್ದಿಷ್ಟ ವಿಧಗಳ ಜೀವಿಗಳು ವಂಶಾಭಿವೃದ್ಧಿಯ ಮೂಲಕ ತಮ್ಮನ್ನೇ ಹೋಲುವ ಜೀವಿಗಳಿಗೆ ಜನ್ಮ ನೀಡಿದರೆ ಮಾತ್ರ ಅವು ಸಾವಿರಾರು ವರ್ಷಗಳ ಕಾಲ ಬದುಕಬಲ್ಲವು. ಯಾವುದೋ ಒಂದು ಜೀವಿ ವಂಶಾಭಿವೃದ್ಧಿ ನಡೆಸದೆ ಸಾಯಬಹುದು. ಆದರೆ, ಒಂದು ನಿರ್ದಿಷ್ಟ ವಿಧವಾದ ಜೀವಿ ವಂಶಾಭಿವೃದ್ಧಿಯಿಂದ ಮಾತ್ರ ಅಸ್ತಿತ್ವದಲ್ಲಿರಬಹುದು. ಎಲ್ಲ ಜೀವಿಗಳು ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿವೆಯೆಂದು ನಾವು ತಿಳಿದಿದ್ದೇವೆ. ಅವುಗಳೆಲ್ಲವೂ ಆಹಾರ ತಿನ್ನುತ್ತವೆ, ಉಸಿರಾಡುತ್ತವೆ, ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತವೆ, ವಂಶಾಭಿವೃದ್ಧಿ ಮಾಡುತ್ತವೆ, ಚಲಿಸುತ್ತವೆ, ಬೆಳೆಯುತ್ತವೆ ಮತ್ತು ಸಾಯುತ್ತವೆ. ಈ ಮೇಲಿನ ಕೆಲವು ಲಕ್ಷಣಗಳನ್ನು ತೋರಿಸುವ ಕೆಲವು ನಿರ್ಜೀವ ವಸ್ತುಗಳನ್ನು ನಾವು ಕಾಣುತ್ತೇವೆಯೆ? ಕಾರುಗಳು, ಬೈಸಿಕಲ್‍ಗಳು, ಗಡಿಯಾರದ ಮುಳ್ಳುಗಳು ಮತ್ತು ನದಿಯಲ್ಲಿನ ನೀರು ಚಲಿಸುತ್ತವೆ. ಆಕಾಶದಲ್ಲಿ ಚಂದ್ರನು ಚಲಿಸುತ್ತಾನೆ. ನಮ್ಮ ಕಣ್ಣುಗಳ ಮುಂದೆಯೇ ಮೋಡವು ಬೆಳೆದು ದೊಡ್ಡದಾಗುತ್ತದೆ. ಇವುಗಳನ್ನು ಜೀವಿಗಳು ಎಂದು ಕರೆಯಬಹುದೆ? ನಮಗೆ ನಾವೇ ಕೇಳಿಕೊಳ್ಳೋಣ. ಈ ವಸ್ತುಗಳು ಜೀವಿಗಳಂತೆ ಇತರ ಎಲ್ಲಾ ಲಕ್ಷಣಗಳನ್ನು ತೋರಿಸುತ್ತವೆಯೆ? ಒಟ್ಟಾರೆ ನಾವು ಚರ್ಚಿಸಿದ ಎಲ್ಲ ಲಕ್ಷಣಗಳನ್ನು ಜೀವಿಗಳು ಹೊಂದಿರಬಹುದು. ಆದರೆ, ನಿರ್ಜೀವಿಗಳು ಈ ಎಲ್ಲ ಲಕ್ಷಣಗಳನ್ನು ತೋರಿಸದೆ ಇರಬಹುದು. ಇದು ಯಾವಾಗಲೂ ನಿಜವೆ? ಈಗಾಗಲೆ ಚರ್ಚಿಸಿರುವ ಎಲ್ಲ ಲಕ್ಷಣಗಳನ್ನು ಜೀವಿಗಳು ತೋರಿಸುತ್ತವೆಯೆಂದು ನಾವು ಯಾವಾಗಲೂ ಗಮನಿಸುತ್ತೇವೆಯೆ? ಹಾಗೆಯೇ ನಿರ್ಜೀವಿಗಳು ಕೆಲವೇ ಕೆಲವು ಲಕ್ಷಣಗಳನ್ನು ತೋರಿಸಬಹುದು ಮತ್ತು ಎಲ್ಲಾ ಲಕ್ಷಣಗಳನ್ನಲ್ಲ ಎಂಬುದನ್ನು ನಾವು ಯಾವಾಗಲೂ ಗಮನಿಸಿದ್ದೇವೆಯೆ? ಇದರ ಬಗ್ಗೆ ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಒಂದು ನಿರ್ದಿಷ್ಟ ಉದಾಹರಣೆಯನ್ನು ನೋಡೋಣ. ಯಾವುದಾದರೂ ಬೀಜವನ್ನು ಪರಿಗಣಿಸಿ. ಉದಾಹರಣೆಗೆ, ಹೆಸರುಕಾಳು. ಇದು ಜೀವಿಯೆ? ಇದು ಅಂಗಡಿಯಲ್ಲಿ ತಿಂಗಳುಗಟ್ಟಲೆ ಇರಬಲ್ಲದು. ಆದರೆ ಯಾವುದೇ ಬೆಳವಣಿಗೆ ತೋರಿಸುವುದಿಲ್ಲ ಅಥವಾ ಜೀವಿಯ ಇನ್ನಿತರೆ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಈ ಬೀಜವನ್ನೇ ತಂದು ಮಣ್ಣಿನಲ್ಲಿ ಬಿತ್ತನೆ ಮಾಡಿ, ನೀರುಣಿಸಿ, ಗೊಬ್ಬರ ಹಾಕಿದಾಗ ಈ ಬೀಜವು ಒಂದು ಸಂಪೂರ್ಣ ಸಸ್ಯವಾಗಿ ಬೆಳೆಯುತ್ತದೆ. ಈ ಬೀಜವು ತಿಂಗಳುಗಳ ಕಾಲ ಅಂಗಡಿಯಲ್ಲಿದ್ದಾಗ ಅದಕ್ಕೆ ಆಹಾರದ ಆವಶ್ಯಕತೆ ಇತ್ತೆ? ವಿಸರ್ಜನೆ, ಬೆಳವಣಿಗೆ ಅಥವಾ ವಂಶಾಭಿವೃದ್ಧಿ ನಡೆಸಿತೆ? ಕೆಲವು ಸನ್ನಿವೇಶಗಳಲ್ಲಿ ಒಂದು ವಸ್ತುವನ್ನು ಜೀವಿ ಎಂದು ಕರೆಯಲು ನಾವು ಇದುವರೆಗೂ ಚರ್ಚಿಸಿರುವ ಎಲ್ಲ ಲಕ್ಷಣಗಳು ಅದರಲ್ಲಿ ಇವೆ ಎಂದು ಸುಲಭವಾಗಿ ಹೇಳಲಾಗುವುದಿಲ್ಲ ಎನ್ನುವುದನ್ನು ಮನಗಂಡಿದ್ದೇವೆ. ಹಾಗಾದರೆ ಜೀವ ಎಂದರೇನು? ಗೋಧಿಯ ಚೀಲದೊಳಗೆ ನಿಮ್ಮ ಕೈಯನ್ನು ತೂರಿಸಿ ಒಳಭಾಗದಲ್ಲಿ ಬಿಸಿಯಿರುವುದನ್ನು ಗಮನಿಸುವಿರ? ಗೋಧಿಯ ಚೀಲದೊಳಗೆ ಸ್ವಲ್ಪ ಶಾಖ ಉತ್ಪತ್ತಿಯಾಗುತ್ತದೆ. ಬೀಜಗಳು ಉಸಿರಾಡುತ್ತವೆ. ಆ ಕ್ರಿಯೆಯಲ್ಲಿ ಒಂದಷ್ಟು ಶಾಖವನ್ನು ಬಿಡುಗಡೆ ಮಾಡುತ್ತವೆ. ಬೀಜಗಳಲ್ಲಿ ಇನ್ನಿತರ ಜೀವಕ್ರಿಯೆಗಳು ಸಕ್ರಿಯವಾಗಿಲ್ಲದಿದ್ದರೂ ಉಸಿರಾಟ ಕ್ರಿಯೆಯು ನಡೆಯುವುದನ್ನು ನಾವು ಗಮನಿಸುತ್ತೇವೆ. ಹಾಗಾದರೆ ಜೀವ ಎಂದರೇನು? ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಾಗಿಲ್ಲದಿರಬಹುದು. ಆದಾಗ್ಯು, ನಮ್ಮ ಸುತ್ತಲಿನ ವೈವಿಧ್ಯಮಯ ಜೀವಿಗಳನ್ನು ನೋಡುವುದರ ಮೂಲಕ, ಜೀವನ ಸುಂದರವಾಗಿದೆ! ಎಂದು ನಾವು ತೀರ್ಮಾನಿಸಬಹುದು. ಪ್ರಮುಖ ಪದಗಳು ಹೊಂದಾಣಿಕೆ ಆವಾಸ ಜಲಆವಾಸ ಜೀವಿ ಜೈವಿಕ ಘಟಕ ವಂಶಾಭಿವೃದ್ಧಿ ವಿಸರ್ಜನೆ ಉಸಿರಾಟ ಬೆಳವಣಿಗೆ ಪ್ರಚೋದನೆ ಸಾರಾಂಶ ● ಸಸ್ಯಗಳು ಮತ್ತು ಪ್ರಾಣಿಗಳು ವಾಸಿಸುವ ಸುತ್ತಲಿನ ಪರಿಸರವನ್ನು ಅವುಗಳ ಆವಾಸ ಎನ್ನುವರು ● ಹಲವು ಬಗೆಯ ಸಸ್ಯಗಳು ಮತ್ತು ಪ್ರಾಣಿಗಳು ಒಂದೇ ಆವಾಸವನ್ನು ಹಂಚಿಕೊಂಡಿರಬಹುದು. ● ಒಂದು ನಿರ್ದಿಷ್ಟ ಆವಾಸದಲ್ಲಿ ಒಂದು ಸಸ್ಯ ಅಥವಾ ಪ್ರಾಣಿಯು ಜೀವಿಸುವ ಸಾಮಥ್ರ್ಯವನ್ನು ನೀಡುವ ಅದರ ನಿರ್ದಿಷ್ಟ ಲಕ್ಷಣಗಳು ಮತ್ತು ಅಭ್ಯಾಸಗಳನ್ನು ಹೊಂದಾಣಿಕೆ ಎಂದು ಕರೆಯುತ್ತೇವೆ. ● ಹಲವು ರೀತಿಯ ಆವಾಸಗಳಿವೆ. ಇವುಗಳನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ಭೂಆವಾಸ ಮತ್ತು ಜಲಆವಾಸ. ● ವಿವಿಧ ಆವಾಸಗಳಲ್ಲಿ ಹಲವು ಬಗೆಯ ಜೀವಿಗಳಿರುತ್ತವೆ. ● ಸಸ್ಯಗಳು, ಪ್ರಾಣಿಗಳು ಹಾಗೂ ಸೂಕ್ಷ್ಮಜೀವಿಗಳು ಒಟ್ಟಾರೆಯಾಗಿ ಜೈವಿಕ ಘಟಕಗಳು. ● ಕಲ್ಲುಬಂಡೆಗಳು, ಮಣ್ಣು, ಗಾಳಿ, ನೀರು, ಬೆಳಕು ಹಾಗು ಉಷ್ಣತೆ ಮುಂತಾದವು ನಮ್ಮ ಸುತ್ತಲಿನ ಅಜೈವಿಕ ಘಟಕಗಳು. ● ಜೀವಿಗಳಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿರುತ್ತವೆ. ಅವುಗಳಿಗೆ ಆಹಾರ ಬೇಕು. ಅವುಗಳು ಉಸಿರಾಡುತ್ತವೆ ಮತ್ತು ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸುತ್ತವೆ. ಸುತ್ತಲಿನ ಪರಿಸರಕ್ಕೆ ಪ್ರತಿಕ್ರಿಯಿಸುತ್ತವೆ. ವಂಶಾಭಿವೃದ್ಧಿ ಮಾಡುತ್ತವೆ, ಬೆಳೆಯುತ್ತವೆ ಹಾಗೂ ಚಲನೆಯನ್ನು ತೋರಿಸುತ್ತವೆ. ಸಂವೇದ ವಿಡಿಯೋ ಪಾಠಗಳು Samveda – 6th – Science – Jeevigala Lakshanagalu (Part 1 of 2) Samveda – 6th – Science – Jeevigalalli Hondanike (Part 2 of 2) ಪ್ರಶ್ನೋತ್ತರಗಳು KSEEB Solutions for Class 6 Science Chapter 9 Jeevigalu-Avugala Lakshanagalu Mattu Avasagalu ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ಸೂಚಿತ ಯೋಜನಾಕಾರ್ಯಗಳು ಮತ್ತು ಚಟುವಟಿಕೆಗಳು 1. ಭೂಮಿಯಿಂದಾಚೆ ಜೀವಿಗಳು ಇರುವ ಸಾಧ್ಯತೆಗಳ ಬಗ್ಗೆ ಹಲವು ನಿಯತಕಾಲಿಕಗಳು ಮತ್ತು ದಿನಪತ್ರಿಕೆಗಳು ಚರ್ಚಿಸುತ್ತವೆ. ಈ ಲೇಖನಗಳನ್ನು ಓದಿ ಹಾಗೂ ಭೂಮಿಯಿಂದಾಚೆ ಇರಬಹುದಾದ ಜೀವಿಗಳನ್ನು ಹೇಗೆ ವ್ಯಾಖ್ಯಾನಿಸಬಹುದು ಎಂದು ನಿಮ್ಮ ತರಗತಿಯಲ್ಲಿ ಚರ್ಚಿಸಿ. Is There Life Beyond Earth? The Search For Life Beyond Earth 2. ಸ್ಥಳೀಯ ಮೃಗಾಲಯವನ್ನು ಭೇಟಿ ಮಾಡಿ ಹಾಗು ವಿವಿಧ ಆವಾಸಗಳಿಂದ ತಂದಿರುವ ಪ್ರಾಣಿಗಳಿಗೆ ಯಾವ ರೀತಿಯ ವಿಶೇಷ ಏರ್ಪಾಟುಗಳನ್ನು ಮಾಡಿದ್ದಾರೆ ಎಂಬುದನ್ನು ತಿಳಿಯಿರಿ. Nehru Zoopark | Summer Arrangements at Zoo park 3. ಹಿಮಕರಡಿ ಮತ್ತು ಪೆಂಗ್ವಿನ್‍ಗಳ ಆವಾಸಗಳು ಎಲ್ಲಿವೆ ಎಂಬುದನ್ನು ಕಂಡುಹಿಡಿಯಿರಿ. ಪ್ರತಿ ಪ್ರಾಣಿಯು ತನ್ನ ಆವಾಸಕ್ಕೆ ಚೆನ್ನಾಗಿ ಹೊಂದಾಣಿಕೆಯಾಗಿರುವ ಎರಡು ರೀತಿಗಳನ್ನು ವಿವರಿಸಿ. Polar Bears 101 | Nat Geo Wild Where do penguins live? Go Inside an Antarctic ‘City’ of 400,000 King Penguins — Ep. 4 | Wildlife: Resurrection Island 4. ಹಿಮಾಲಯದ ತಪ್ಪಲಿನಲ್ಲಿ ಯಾವ ಪ್ರಾಣಿಗಳು ವಾಸಿಸುತ್ತವೆ ಎಂದು ಕಂಡುಹಿಡಿಯಿರಿ. ಹಿಮಾಲಯದ ಪರ್ವತ ಪ್ರದೇಶದ ಮೇಲೆ ಹೋದಂತೆಲ್ಲಾ ಸಸ್ಯಗಳ ಹಾಗೂ ಪ್ರಾಣಿಗಳ ವೈವಿಧ್ಯತೆಯಲ್ಲಿ ಬದಲಾವಣೆಗಳು ಇರುತ್ತವೆಯೆ ಎಂದು ಕಂಡುಹಿಡಿಯಿರಿ. TOP 7 हिमालय के सबसे अद्भुत जानवर Wonderful Animals of Himalayan Mountains 5. ಆವಾಸಗಳ ಒಂದು ಆಲ್ಬಮ್ (ಛಾಯಾ ಚಿತ್ರಗಳ ಪುಸ್ತಕ) ತಯಾರಿಸಿ. ಚಟುವಟಿಕೆ 1ರಲ್ಲಿ ಪಟ್ಟಿ ಮಾಡಿರುವ ಸಸ್ಯಗಳ ಮತ್ತು ಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಲು ಪ್ರಯತ್ನಿಸಿ ಹಾಗು ವಿವಿಧ ಆವಾಸಗಳ ಭಾಗಗಳಲ್ಲಿ ಅವುಗಳನ್ನು ಆಲ್ಬಮ್‍ನಲ್ಲಿ ಅಂಟಿಸಿ. ಈ ವಿವಿಧ ಪ್ರದೇಶಗಳಲ್ಲಿ ಕಾಣಸಿಗುವ ಮರಗಳ ಎಲೆಯ ಆಕಾರ ಮತ್ತು ರಚನೆಗಳ ಚಿತ್ರಗಳನ್ನು ಬಿಡಿಸಿ ಹಾಗೂ ಇವುಗಳನ್ನು ಆಲ್ಬಮ್‍ನಲ್ಲಿ ಸೇರಿಸಿ. ಇದರ ಜೊತೆಗೆ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಮರಗಳ ಕೊಂಬೆಗಳ ನಮೂನೆಯ ಚಿತ್ರ ಬಿಡಿಸಿ ಆಲ್ಬಮ್‍ನಲ್ಲಿ ಸೇರಿಸಿ.
ಕಾರ್ಪೊರೆಟ್ ವಲಯಕ್ಕೆ 1.45 ಲಕ್ಷ ಕೋಟಿ ರುಪಾಯಿ ತೆರಿಗೆ ಲಾಭದ ಉಡುಗೊರೆ ನೀಡಿ, ತಿಂಗಳಿಗೆ ಮುಂಚೆಯೇ ಕಾರ್ಪೊರೆಟ್ ದಿಗ್ಗಜಗಳು ದೀಪಾವಳಿ ಆಚರಿಸಿಕೊಳ್ಳಲು ಕಾರಣರಾಗಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹತಾಶರಾಗಿದ್ದಾರೆಯೇ? ಅಥವಾ ಎನ್ ಡಿ ಎ-2 ಸರ್ಕಾರದ ಕಾರ್ಯತಂತ್ರದಂತೆ ವಾಸ್ತವಿಕ ಸ್ಥಿತಿಯನ್ನು ಮರೆಮಾಚಲು ಗಮನ ಬೇರೆಡೆಗೆ ಸೆಳೆಯಲು ವಿಫಲ ಯತ್ನ ನಡೆಸುತ್ತಿದ್ದಾರೆಯೇ? ವಾರಾಂತ್ಯದಲ್ಲಿನ ಬೆಳವಣಿಗೆಗಳು ಈ ಪ್ರಶ್ನೆ ಹುಟ್ಟುಹಾಕಿವೆ. ಹೆಚ್ಚು ಓದಿದ ಸ್ಟೋರಿಗಳು ತೆಲಂಗಾಣದಲ್ಲಿ ಆಪರೇಷನ್‌ ಕಮಲ; ಕೈ ಸುಟ್ಟುಕೊಂಡಾರೆ ಬಿಎಲ್‌ ಸಂತೋಷ್? ಬಿಜೆಪಿ ನನ್ನ ಹೇಳಿಕೆಯನ್ನು ಜನರಿಗೆ ತಪ್ಪಾಗಿ ಅರ್ಥೈಸುತ್ತಿದೆ : ಮಲ್ಲಿಕಾರ್ಜುನ ಖರ್ಗೆ ಚಳಿಗಾಲ ಅಧಿವೇಶನಕ್ಕೆ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ನಾಯಕರ ಗೈರು ಎನ್ ಡಿ ಎ-2 ಸರ್ಕಾರದಲ್ಲಿ ವಿತ್ತ ಸಚಿವೆಯಾಗಿ ಅಧಿಕಾರ ಗ್ರಹಿಸಿದಂದಿನಿಂದಲೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಿದ್ದೆಗೆಡಿಸುವ ವಿದ್ಯಮಾನಗಳು ನಡೆದಿವೆ, ನಡೆಯುತ್ತಿವೆ ಮತ್ತು ಮುಂದೆಯೂ ನಡೆಯಲಿವೆ. ಅದೇನೆಂದರೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ವಿವಿಧ ಸಂವಿಧಾನಿಕ ಸಂಸ್ಥೆಗಳು ಮತ್ತು ಸ್ವತಂತ್ರ ಸಂಸ್ಥೆಗಳು ನಿಖರ ಅಂಕಿ ಅಂಶಗಳನ್ನು ಪ್ರಕಟಿಸುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಜಿಡಿಪಿ ಮುನ್ನಂದಾಜನ್ನು 80 ಮೂಲ ಅಂಶಗಳಷ್ಟು ತಗ್ಗಿಸಿದ್ದರೆ, ಇತ್ತ ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಹ ಜಿಡಿಪಿ ಮುನ್ನಂದಾಜನ್ನು ಅನಿರೀಕ್ಷಿತ ಎನ್ನಿಸುವಷ್ಟು ದೊಡ್ಡ ಪ್ರಮಾಣದಲ್ಲಿ ತಗ್ಗಿಸಿವೆ. ಭಾರತದ ಜಿಡಿಪಿ ಮುನ್ನಂದಾಜನ್ನು ತಗ್ಗಿಸುವ ವಿಷಯದಲ್ಲಿ ಜಾಗತಿಕ ರೇಟಿಂಗ್ ಏಜೆನ್ಸಿಗಳೂ ಹಿಂದೆ ಬಿದ್ದಿಲ್ಲ. ಇವೆಲ್ಲವನ್ನೂ ಹೇಗೋ ಸಹಿಸಿಕೊಂಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಿಜಕ್ಕೂ ಆಘಾತವಾಗಿರುವುದು ಅವರ ದೀರ್ಘಕಾಲದ ಸಂಗಾತಿ ಪರಕಾಲ ಪ್ರಭಾಕರ್ ಅವರೇ ಎನ್ ಡಿ ಎ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿದ್ದಾರೆ, ಅಷ್ಟೇ ಅಲ್ಲದೇ ಎನ್ ಡಿ ಎ ಶತಾಯ ಗತಾಯ ವಿರೋಧಿಸುತ್ತಿರುವ ಮತ್ತು ತನ್ನೆಲ್ಲ ಎಲ್ಲಾ ವೈಫಲ್ಯಗಳನ್ನು ವರ್ಗಾಯಿಸುತ್ತಿರುವ ಯುಪಿಎ ಸರ್ಕಾರದ ಆರ್ಥಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಿಗೆ ಆಘಾತ ಆಗಲು ಎರಡು ಕಾರಣಗಳಿವೆ ಒಂದು- ತಮ್ಮ ಸಂಗಾತಿಗೆ ತಮ್ಮ ಆರ್ಥಿಕ ನೀತಿಗಳನ್ನು ಮನವರಿಕೆ ಮಾಡಿಕೊಡಲು ಸಾಧ್ಯವಾಗಿಲ್ಲ ಎಂಬುದಾದರೆ ಮತ್ತೊಂದು- ಅವರ ಸಂಗಾತಿ ಸಾಮಾನ್ಯ ವ್ಯಕ್ತಿಯಲ್ಲ, ಅವರು ರಾಜಕೀಯ ಆರ್ಥಿಕ ತಜ್ಞ. ಅಂದರೆ, ದೇಶದ ರಾಜಕೀಯ ಮತ್ತು ಆರ್ಥಿಕತೆ ಎರಡನ್ನೂ ಅರಿತವರು. ಒಬ್ಬ ರಾಜಕೀಯ ಆರ್ಥಿಕತಜ್ಞ ತಮ್ಮ ಪತ್ನಿಗೆ ಮತ್ತು ಪತ್ನಿ ಪ್ರತಿನಿಧಿಸುವ ಸರ್ಕಾರಕ್ಕೆ ಸಾರ್ವಜನಿಕವಾಗಿ ಅಂದರೆ ದಿನಪತ್ರಿಕೆಯ ಅಂಕಣದ ಮೂಲಕ ನಿಮ್ಮ ಆರ್ಥಿಕ ನೀತಿಯನ್ನು ಬದಲಿಸಿಕೊಳ್ಳಿ ಎಂದು ಸಲಹೆ ಮಾಡಿದರೆ ಅದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಇದರಿಂದ ಎನ್ ಡಿ ಎ ಸರ್ಕಾರಕ್ಕೆ ಮುಜುಗರವಾಗಿರುವಷ್ಟೇ ಆಘಾತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗಾಗಿದೆ. ಈ ಹಂತದಲ್ಲಿ ಅವರೇನು ಮಾಡಬಹುದಿತ್ತು? ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಸುಧಾರಣೆಗೆ ಪ್ರಯತ್ನಿಸಬಹುದಿತ್ತು. ಇಲ್ಲವೇ ಪತಿಯ ಸಲಹೆಯನ್ನು ನಿರ್ಲಕ್ಷಿಸಬಹುದಿತ್ತು. ಆದರೆ, ಅವರು ಬೇರೆಯೇ ದಾರಿ ಹಿಡಿದರು, ಅದು ಎನ್ ಡಿ ಎ ಸರ್ಕಾರದ ಕಾರ್ಯತಂತ್ರವೂ ಹೌದು. ಅದೇನೆಂದರೆ- ಪತಿ ಯಾರ ಆರ್ಥಿಕ ನೀತಿಯನ್ನು ಅನುಸರಿಸುವಂತೆ ಸಲಹೆ ಮಾಡಿದ್ದರೋ ಅವರ ವಿರುದ್ಧವೇ ದೇಶದ ಈಗಿನ ದುಸ್ಥಿತಿಗೆ ಕಾರಣ ಎಂದು ಆರೋಪ ಮಾಡಿದರು. ದೇಶದಲ್ಲೀಗ ಬ್ಯಾಂಕಿಂಗ್ ವ್ಯವಸ್ಥೆ ಕುಸಿಯುವ ಹಂತಕ್ಕೆ ತಲುಪಿದೆ. ನಿಷ್ಕ್ರಿಯ ಆಸ್ತಿ (NPA) ಹತ್ತು ಲಕ್ಷ ಕೋಟಿ ರುಪಾಯಿ ದಾಟಿದೆ. ಇದಕ್ಕೆಲ್ಲ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವರೇ ಕಾರಣ ಎಂಬರ್ಥದಲ್ಲಿ ಆರೋಪ ಮಾಡಿದರು. ಆದರೆ, ಆರೋಪ ಮಾಡುವ ಮುನ್ನ ನಿರ್ಮಲಾ ಸೀತಾರಾಮನ್ ಅವರು ಅಂಕಿ ಅಂಶಗಳತ್ತ ಗಮನ ಹರಿಸಲೇ ಇಲ್ಲ. ದೇಶದಲ್ಲಿನ ದುಃಸ್ಥಿತಿಗೆ ಯುಪಿಎ ಸರ್ಕಾರವೇ ಕಾರಣ ಎಂಬ ಸಾರ್ವತ್ರಿಕ ಆರೋಪವನ್ನು ಬಿಜೆಪಿ ಕಳೆದ ಐದೂವರೆ ವರ್ಷಗಳಿಂದಲೂ ಮಾಡುತ್ತಲೇ ಬಂದಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ, ವಿತ್ತ ಸಚಿವೆ ಹಿಂದಿನ ಪ್ರಧಾನಿ ಮತ್ತು ಹಿಂದಿನ ಆರ್ಬಿಐ ಗವರ್ನರ್ ವಿರುದ್ಧ ನಿರ್ಧಿಷ್ಟವಾಗಿ ಆರೋಪ ಮಾಡುವಾಗ ಕನಿಷ್ಠ ಅಂಕಿ ಅಂಶಗಳ ರಕ್ಷಣೆಯನ್ನಾದರೂ ಪಡೆಯಬೇಕು. ಆದರೆ, ನಿರ್ಮಲಾ ಸೀತರಾಮನ್ ಅವರು ಮಾಡಿರುವ ಆರೋಪ ಹತಾಶೆಯ ಪರಾಕಾಷ್ಠೆ ಎನಿಸುತ್ತಿದೆ. ಏಕೆಂದರೆ- ಯುಪಿಎ ಸರ್ಕಾರದ ಎರಡು ಅವಧಿಯಲ್ಲಿನ ಆರ್ಥಿಕ ಅಭಿವೃದ್ಧಿಯು ನರೇಂದ್ರ ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳ ಅಭಿವೃದ್ಧಿಗಿಂತ ಹೆಚ್ಚಾಗಿತ್ತು. ರಾಷ್ಟ್ರೀಯ ಸಾಂಖಿಕ ಆಯೋಗ (NSC) ರಚಿಸಿದ್ದ ವಾಸ್ತವಿಕ ವಲಯಗಳ ಅಂಕಿಅಂಶಗಳ ಕುರಿತಾದ ಸಮಿತಿಯು ಸಲ್ಲಿಸಿದ್ದ ಕರಡು ಅಂಕಿಅಂಶಗಳಲ್ಲಿ ಎನ್ ಡಿ ಎ ಸರ್ಕಾರದ ಸಾಧನೆಯು ಯುಪಿಎ ಸರ್ಕಾರದ ಸಾಧನೆಗಿಂತ ಕಳಪೆಯಾಗಿದೆ ಎಂಬುದನ್ನು ಸೂಚಿಸಿತ್ತು. ಆದರೆ, ಎನ್ ಡಿ ಎ ಸರ್ಕಾರ ಸುದಿಪ್ತೊ ಮಂಡಲ್ ನೇತೃತ್ವದ ಸಮಿತಿಯ ಅಂಕಿ ಅಂಶಗಳನ್ನು ನಿರಾಕರಿಸಿತ್ತಲ್ಲದೇ ಹೊಸದಾಗಿ ತಿರುಚಿದ ಅಂಕಿ ಅಂಶಗಳನ್ನು ಪ್ರಕಟಿಸಿ, ಯುಪಿಎ ಸರ್ಕಾರದ ಅವಧಿಯಲ್ಲಿನ ಜಿಡಿಪಿ ದರವನ್ನು ಶೇ. 0.5ರಿಂದ 2.5ರಷ್ಟು ತಗ್ಗಿಸಿತು. ಕರಡು ವರದಿಯಲ್ಲಿ ಕಳಪೆಯಾಗಿದ್ದ ತನ್ನ ಸಾಧನೆಯ ಅಂಕಿಅಂಶಗಳನ್ನು ತಿರುಚಿ ತನ್ನದೇ ಶ್ರೇಷ್ಠ ಸಾಧನೆ ಎಂದು ಘೋಷಿಸಿಕೊಂಡಿತು. ಜಿಡಿಪಿ ಲೆಕ್ಕಚಾರದ ಮಾನದಂಡಗಳನ್ನೇ ಬದಲಾಯಿಸಿತು. ಇದಾದ ನಂತರ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಕಟಿಸುವ ಯಾವುದೇ ಅಂಕಿ ಅಂಶಗಳ ಬಗ್ಗೆಯೂ ದೇಶೀಯ ಅರ್ಥಶಾಸ್ತ್ರಜ್ಞರಲ್ಲದೇ, ವಿಶ್ವಬ್ಯಾಂಕ್, ಐಎಂಎಫ್, ಜಾಗತಿಕ ರೇಟಿಂಗ್ ಸಂಸ್ಥೆಗಳು ಅನುಮಾನದಿಂದಲೇ ನೋಡಲಾರಂಭಿಸಿವೆ. ರಾಷ್ಟ್ರೀಕೃತ ಬ್ಯಾಂಕುಗಳ ಪರಿಶೀಲನಾ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬ್ಯಾಂಕುಗಳ ದುಸ್ಥಿತಿಗೆ ಯಾರು ಕಾರಣ? ಈಗ ಮುಖ್ಯ ವಿಷಯ ಏನೆಂದರೆ ನಿರ್ಮಲಾ ಸೀತಾರಾಮನ್ ಅವರು ಮಾಡಿದ ನಿರ್ಧಿಷ್ಟ ಆರೋಪ ಏನೆಂದರೆ- ಬ್ಯಾಂಕುಗಳ ದುಸ್ಥಿತಿಗೆ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವರು ಕಾರಣ ಎಂಬುದು. 2014ರ ಚುನಾವಣಾ ಪ್ರಮಾಳಿಕೆಯಲ್ಲಿ ಬಿಜೆಪಿ ಬ್ಯಾಂಕಿಂಗ್ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಭರವಸೆಯನ್ನೂ ನೀಡಿತ್ತು. ನಿಷ್ಕ್ರಿಯ ಸಾಲದ ಸಮಸ್ಯೆ ನಿವಾರಿಸುವುದಾಗಿಯೂ ಹೇಳಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ನಿವ್ವಳ ನಿಷ್ಕ್ರಿಯ ಸಾಲವು 2014 ಜೂನ್ 30ಕ್ಕೆ 2.24 ಲಕ್ಷ ಕೋಟಿ ರುಪಾಯಿಗಳಷ್ಟು ಇತ್ತು. ಈ ಮೊತ್ತವು 2017 ಡಿಸೆಂಬರ್ 30ರ ವೇಳೆಗೆ 7.23 ಲಕ್ಷ ಕೋಟಿಗೆ ಏರಿತ್ತು. ಇತ್ತೀಚಿನ ಕರಡು ಅಂಕಿ ಅಂಶಗಳ ಪ್ರಕಾರ ಎನ್ ಡಿ ಎ ಪ್ರಮಾಣ 10 ಲಕ್ಷ ಕೋಟಿ ರುಪಾಯಿಗಳನ್ನು ದಾಟಿದೆ. ಅಂದರೆ, ಮೋದಿ ಸರ್ಕಾರದ ಮೊದಲ ನಾಲ್ಕು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ನಿಷ್ಕ್ರಿಯ ಸಾಲದ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದೆ ಮತ್ತು ಐದು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಅಧಿಕಾರಕ್ಕೆ ಬಂದಾಗ 2.24 ಲಕ್ಷ ಕೋಟಿ ಇದ್ದ ನಿಷ್ಕ್ರಿಯ ಸಾಲವನ್ನು ನರೇಂದ್ರಮೋದಿ ಸರ್ಕಾರ ತಗ್ಗಿಸಬಹುದಿತ್ತು, ಅಥವಾ ಹೆಚ್ಚಾಗದಂತೆ ನೋಡಿಕೊಳ್ಳಬಹುದಿತ್ತು. ಆದರೆ, ಹಾಗೇನೂ ಆಗದೇ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಮತ್ತೊಂದು ಸತ್ಯ ಏನೆಂದರೆ 1.45 ಲಕ್ಷ ಕೋಟಿ ರುಪಾಯಿಗಳ ತೆರಿಗೆ ಕಡಿತದ ಉಡುಗೊರೆ ಪಡೆದಿರುವ ಕಾರ್ಪೊರೆಟ್ ವಲಯದ ಭಾರೀ ಕುಳಗಳೇ ಶೇ. 90ಕ್ಕಿಂತ ಹೆಚ್ಚು ನಿಷ್ಕ್ರಿಯ ಸಾಲದ ಭಾಧ್ಯಸ್ಥರಾಗಿದ್ದಾರೆ. ಅದರಲ್ಲೂ ಮೋದಿ ಆಪ್ತ ಉದ್ಯಮಿಗಳ ಪಾಲು ಶೇ. 50ಕ್ಕಿಂತಲೂ ಹೆಚ್ಚಿದೆ. ನಿಷ್ಕ್ರಿಯ ಸಾಲ ತಡೆಗಟ್ಟುವಲ್ಲಿ ವಿಫಲವಾದರೂ ನಿರ್ಮಲಾ ಸೀತಾರಾಮನ್ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವರ ಮೇಲೆ ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂಬುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಮತ್ತಷ್ಟು ಅಂಕಿ ಅಂಶಗಳು ಇಲ್ಲಿವೆ ನೋಡಿ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತೀಯ ಬ್ಯಾಂಕುಗಳಲ್ಲಿನ ವಂಚನೆ ಪ್ರಕರಣಗಳ ತೀವ್ರ ಪ್ರಮಾಣದಲ್ಲಿ ಹೆಚ್ಚಿವೆ. ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಈ ಐದೂವರೆ ವರ್ಷಗಳಲ್ಲಿ ಭಾರತೀಯ ಬ್ಯಾಂಕುಗಳಿಗೆ ವಂಚನೆ ಮಾಡಿರುವ ಮೊತ್ತವು 2.06 ಲಕ್ಷ ಕೋಟಿ ರುಪಾಯಿಗಳಷ್ಟಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕವೊಂದರಲ್ಲೇ ರೂ. 31,898.63 ಕೋಟಿಗಳಷ್ಟನ್ನು 18 ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವಂಚಿಸಲಾಗಿದೆ. ಕಳೆದ ಹನ್ನೊಂದು ವರ್ಷಗಳ ಪೈಕಿ ಮೊದಲ ಆರು ವರ್ಷಗಳಲ್ಲಿ ಸುಮಾರು ರೂ 31,000 ಕೋಟಿಗಳಷ್ಟು ಬ್ಯಾಂಕುಗಳಿಗೆ ವಂಚಿಸಿದ್ದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದ ಐದು ವರ್ಷಗಳಲ್ಲಿ ರೂ 1,74,797.67 ಕೋಟಿಗಳಷ್ಟು ಬ್ಯಾಂಕುಗಳಿಗೆ ವಂಚಿಸಲಾಗಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿನ ವಂಚನೆ ಮೊತ್ತ ರೂ 31,898.63 ಕೋಟಿಗಳೂ ಸೇರಿದರೆ ಮೋದಿ ಸರ್ಕಾರದ ಅವಧಿಯಲ್ಲಿ ಒಟ್ಟು ರೂ 2.06 ಲಕ್ಷ ಕೋಟಿಯಷ್ಟು ವಂಚನೆ ನಡೆದಿದೆ. 2008-09ರಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ ರೂ 1,860.09 ಕೋಟಿ. 2018-19ರಲ್ಲಿ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ ರೂ 71,542.93 ಕೋಟಿ. ಅಂದರೆ, ಈ ಹತ್ತು ವರ್ಷಗಳಲ್ಲಿ ವಂಚನೆ ಪ್ರಮಾಣ 38 ಪಟ್ಟು ಹೆಚ್ಚಳವಾಗಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷ ಅಂದರೆ 2014-15ರಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ ರೂ 19,455.07 ಕೋಟಿಗಳಷ್ಟು ವಂಚನೆಯಾಗಿದೆ. 2015-16ರಲ್ಲಿ ರೂ 18,698.82 ಕೋಟಿ, 2016-17ರಲ್ಲಿ ರೂ 23,933.85 ಕೋಟಿಗಳಷ್ಟು ವಂಚನೆಯಾಗಿದೆ. 2017-18ರಲ್ಲಿ ಬ್ಯಾಂಕುಗಳಿಗೆ ವಂಚಿಸಿದ ಮೊತ್ತವು ರೂ 41,167 ಕೋಟಿಗೆ ಜಿಗಿದಿದೆ. 2018-19ನೇ ಸಾಲಿನಲ್ಲಿ ಈ ಮೊತ್ತ ರೂ 71,542.93 ಕೋಟಿ ರುಪಾಯಿಗಳಷ್ಟಾಗಿದೆ. ಅಂದರೆ ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ ಬ್ಯಾಂಕುಗಳಿಗೆ ವಂಚಿಸಲಾಗಿರುವ ಮೊತ್ತಕ್ಕೆ ಹೋಲಿಸಿದರೆ ನಂತರದ ನಾಲ್ಕು ವರ್ಷಗಳಲ್ಲಿ ವಂಚಿಸಲಾದ ಮೊತ್ತ ನಾಲ್ಕು ಪಟ್ಟು ಜಿಗಿದಿದೆ. ನಿರ್ಮಲಾ ಸೀತಾರಾಮನ್ ಅವರು ಹೇಳಿದ ಸತ್ಯದಂತಿರುವ ಸುಳ್ಳುಗಳು ಇವೇ!
November 26, 2022 November 26, 2022 malathesh Urs4Leave a Comment on ಶಾಸಕರ ಹೆಗಲಿಗೆ ಕುರಿಮರಿ ಹಾಕಿ ತಾಳಿಕಟ್ಟೆಯಲ್ಲಿ ಅದ್ದೂರಿ ಸನ್ಮಾನ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆಯಲ್ಲಿ ಜರುಗಿದ ಕನಕ ಜಯಂತಿಯಲ್ಲಿ ಶಾಸಕರೂ ಹಾಗೂ ಕೆಎಸ್ ಆರ್ ಟಿಸಿ ಅಧ್ಯಕ್ಷರಾದ ಚಂದ್ರಪ್ಪ ಅವರಿಗೆ ಕುರಿಮರಿಯನ್ನು ಹೆಗಲಿಗೆ ಹಾಕಿದ ಅಭಿಮಾನಿಗಳು ಸನ್ಮಾನಿಸಿದರು. ಮುಖಂಡರಾದ ಹಳ್ಳಪ್ಪ , ಕುಮಾರ್,‌ಚಂದ್ರಮೌಳಿ ಮತ್ತಿತರು ಇದ್ದರು. Continue Reading ಹರ್ತಿಕೋಟೆಯಲ್ಲಿ ಅರ್ಥಪೂರ್ಣ ಸಂವಿಧಾನ ದಿನ ಆಚರಣೆ November 26, 2022 November 26, 2022 malathesh Urs8Leave a Comment on ಹರ್ತಿಕೋಟೆಯಲ್ಲಿ ಅರ್ಥಪೂರ್ಣ ಸಂವಿಧಾನ ದಿನ ಆಚರಣೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ನವೆಂಬರ್ 26 ರಂದು ಸಂವಿಧಾನದ ದಿನಾಚರಣೆ ಆಚರಣೆ ಮಾಡಲಾಯಿತು. ಹರ್ತಿಕೋಟೆ ಉಣ್ಣೆ ಸೊಸೈಟಿಯಲ್ಲಿ ಕನಕ ಗೆಳೆಯರ ಬಳಗದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅನುಯಾಯಿಗಳು, ಊರಿನ ಯುವಕರು ಸಮಾಜದ ಬಂಧುಗಳು ಹಾಗೂ ಮಕ್ಕಳೊಂದಿಗೆ ಆಚರಿಸಲಾಯಿತು. ಮಾಲತೇಶ್ ಅರಸ್. ನ್ಯೂಸ್ ಎಡಿಟರ್. ಸುದ್ದಿವಾಣಿ. ನಗರವಾಣಿ Continue Reading ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ: ಸಿಎಂ November 23, 2022 November 23, 2022 malathesh Urs5Leave a Comment on ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ: ಸಿಎಂ ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ: ಸಿಎಂ **************** ಸರಸ್ವತಿ ಕಾನೂನು ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ರೂ.2 ಕೋಟಿ ಅನುದಾನ ಕೋಟೆನಾಡಿನಲ್ಲಿ ಕಾನೂನು ಸೌಧ ಅನಾವರಣ ಮಾಲತೇಶ್ ಅರಸ್ ಚಿತ್ರದುರ್ಗ: ಸರ್ವೋಚ್ಚ, ಉಚ್ಛ ಹಾಗೂ ಕೆಳ ಹಂತದ ನ್ಯಾಯಾಲಯ ಹಾಗೂ ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಲಿ. ಕಾನೂನಿನ ನೆರವಿಂದ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಒದಗಿಸಬಹುದು ಎಂಬುದರ ಚಿಂತನೆ ನಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ […] Continue Reading ಕಳವಿಭಾಗಿ ರೈತ‌ ರಂಗಪ್ಪ ವಿಷಸೇವಿಸಿ ಆತ್ಮಹತ್ಯೆ. November 23, 2022 November 23, 2022 malathesh Urs9Leave a Comment on ಕಳವಿಭಾಗಿ ರೈತ‌ ರಂಗಪ್ಪ ವಿಷಸೇವಿಸಿ ಆತ್ಮಹತ್ಯೆ. ಕಳವಿಭಾಗಿ ರಂಗಪ್ಪ ವಿಷಸೇವಿಸಿ ಆತ್ಮಹತ್ಯೆ. ಹಿರಿಯೂರು: ತಾಲ್ಲೂಕಿನ ಯರಬಳ್ಳಿ ಪಂಚಾಯತಿಯ ಕಳವಿಭಾಗಿ ಗ್ರಾಮದ ರೈತ ಬಿ.ರಂಗಪ್ಪ (65) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ಈರುಳ್ಳಿ ಬೆಳೆ ಕೈ ಕೊಟ್ಟಿತ್ತು ಮತ್ತು ಟ್ರಾಕ್ಟರ್ ಖರೀದಿಸಲು ಸಾಲ ಪಡೆದಿದ್ದರು ಸಾಲ ತೀರಿಸಲಾಗಲು ಕಷ್ಟ ವಾಗಿತ್ತು ಎಂದು ಐಮಂಗಲ ಠಾಣೆಯಲ್ಲಿ ರಂಗಪ್ಪ ಅವರ ಸಹೋದರ ಗ್ರಾಮ ಪಂಚಾಯತಿ ಸದಸ್ಯರಾದ ಬಿ.ತಿಪ್ಪೇಸ್ವಾಮಿ ದೂರು ಸಲ್ಲಿಸಿದ್ದಾರೆ ಎಂದು ಮಾಜಿ ಸದಸ್ಯರಾದ ಮನೋಹರ್ ಅವರು ಮಾಹಿತಿಯನ್ನು ನೀಡಿದ್ದಾರೆ. ಟ್ರಾಕ್ಟರ್ ಸಾಲ […] Continue Reading ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ ಚಿತ್ರದುರ್ಗದ ಎಸ್‌ ಆರ್‌ ಎಸ್ ವಿದ್ಯಾರ್ಥಿ November 23, 2022 November 23, 2022 malathesh Urs7Leave a Comment on ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ ಚಿತ್ರದುರ್ಗದ ಎಸ್‌ ಆರ್‌ ಎಸ್ ವಿದ್ಯಾರ್ಥಿ ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ ಚಿತ್ರದುರ್ಗದ ಎಸ್‌ ಆರ್‌ ಎಸ್” ವಿದ್ಯಾರ್ಥಿ ಚಿತ್ರದುರ್ಗ: ಪದವಿ ಪೂರ್ವ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಎಸ್‌ ಆರ್‌ ಎಸ್‌ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಕು.ಶ್ರೇಯಾ ಕೆ. ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಸ್ಪರ್ಧೇಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಹಾಗೂ ರಾಜ್ಯಮಟ್ಟದ ಸ್ಪರ್ಧೇಯಲ್ಲಿ ಭಾಗವಹಿಸಿದ್ದ ಕು.ಸಿದ್ದೇಶ್‌ ಹಾಗೂ ಕು. ನಾಜ್‌ ಅಲೀಯಾ ಇವರು […] Continue Reading ಕೋಟೆನಾಡಿನ ಕಾಂಗ್ರೆಸ್ ಅಭ್ಯರ್ಥಿಯಾಗಲು ಶಿವು ಯಾದವ್ ಎಂಟ್ರಿ. November 21, 2022 November 21, 2022 malathesh Urs11Leave a Comment on ಕೋಟೆನಾಡಿನ ಕಾಂಗ್ರೆಸ್ ಅಭ್ಯರ್ಥಿಯಾಗಲು ಶಿವು ಯಾದವ್ ಎಂಟ್ರಿ. ಚಿತ್ರದುರ್ಗ( ಸುದ್ದಿವಾಣಿ) : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಇದೀಗ ಧಗಧಗ ಅಂತಾ ಬೆಂಕಿ ಹೊತ್ತಿ ಉರಿಯುತ್ತಿದೆ. ತಾ ಮುಂದು ನೀ ಮುಂದು ಎಂದು ಅನೇಕರು ಎರಡು ಲಕ್ಷ ದುಡ್ ಹಾಕಿ ಅರ್ಜಿ ಹಾಕಿದ್ದಾರೆ. ನನಗೆ ಟಿಕೆಟ್ ನನಗೆ ಟಿಕೆಟ್ ಕೊಡಿ ಅಂತ ಕೆಪಿಸಿಸಿ ಗೆ ಧೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಇದೀಗ ಯಾರಿಗೂ ನಿರೀಕ್ಷೆ ಇಲ್ಲದೆ ಧೀಡಿರ್ ಎಂದು ಡಿಸಿಸಿ ಮಾಜಿ ಜಿಲ್ಲಾ ಕಾರ್ಯಾಧ್ಯಕ್ಷರೂ, ಹಾಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರೂ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ […] Continue Reading ಕಳವಿಭಾಗಿ ಸಹಕಾರ ಸಂಘದಲ್ಲಿ “ಸೂಪರ್ ಮಾರ್ಕೆಟ್” ನಿರ್ಮಾಣ November 17, 2022 malathesh Urs4Leave a Comment on ಕಳವಿಭಾಗಿ ಸಹಕಾರ ಸಂಘದಲ್ಲಿ “ಸೂಪರ್ ಮಾರ್ಕೆಟ್” ನಿರ್ಮಾಣ ಕೃಷಿಪತ್ತಿನ ಸಹಕಾರ ಸಂಘದಿಂದ ಉತ್ತಮ ಕಾರ್ಯ: ಪೂರ್ಣಿಮಾ ಶ್ರೀನಿವಾಸ್ ಮಾಲತೇಶ್ ಅರಸ್ ಹಿರಿಯೂರು : ನಮ್ಮ ತಾಲ್ಲೂಕಿನಲ್ಲಿ ಸಹಕಾರಿ ಸಂಘಗಳು ಯಶಸ್ವಿಯಾಗಿ ಕೆಲಸ ನಿರ್ವಹಿಸುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಯರಬಳ್ಳಿಯಲ್ಲಿನ ಕಳವಿಭಾಗಿ ಕೃಷಿ ಪತ್ತಿನ ಸಹಕಾರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಘದಿಂದ “ಸೂಪರ್ ಮಾರ್ಕೆಟ್” ಮಾಡಬೇಕೆಂಬ ಆಶಯ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಅದಕ್ಕೆ ಸಂಬಂಧಪಟ್ಟ ಕಟ್ಟಡ ನಿರ್ಮಿಸಲು ಶಾಸಕರ ಅನುದಾನದಿಂದ 10 ಲಕ್ಷ ರೂಗಳ ಅನುದಾನ ನೀಡುವುದಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಘೋಷಿಸಿದರು. ತಾಲ್ಲೂಕಿನ […] Continue Reading ಇ-ಸ್ವತ್ತಿಗೆ ಹಣ ಕೇಳಿದರೆ ಕ್ರಿಮಿನಲ್ ಮೊಕದ್ದಮೆ : ಸಿಇಒ ದಿವಾಕರ್ November 16, 2022 November 16, 2022 malathesh Urs22Leave a Comment on ಇ-ಸ್ವತ್ತಿಗೆ ಹಣ ಕೇಳಿದರೆ ಕ್ರಿಮಿನಲ್ ಮೊಕದ್ದಮೆ : ಸಿಇಒ ದಿವಾಕರ್ ಲೋಪ ಕಂಡು ಬಂದಲ್ಲಿ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ ಮೊಳಕಾಲ್ಮುರು (ಸುದ್ದಿವಾಣಿ): ಗ್ರಾಮೀಣ ಪ್ರದೇಶದ ಜನರಿಗೆ ಇ-ಸ್ವತ್ತು ಸೇರಿದಂತೆ ಇನ್ನಿತರ ಸರಕಾರಿ ಕೆಲಸಗಳನ್ನು ಮಾಡಿಕೊಡಲು ಹಣದ ಆಮಿಷ ನೀಡಿದ್ದು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿಕವಾಗಿ ಹಾಗೂ ನಿಷ್ಟೆಯಿಂದ ನಿರ್ವಹಿಸಬೇಕು. ನಿಸ್ವಾರ್ಥ ಸೇವಾ ಮನೋಭಾವದಿಂದ […] Continue Reading ಹರ್ತಿಕೋಟೆಯಲ್ಲಿ ಅರ್ಥಪೂರ್ಣ ಕನಕಜಯಂತಿ November 12, 2022 November 12, 2022 malathesh Urs6Leave a Comment on ಹರ್ತಿಕೋಟೆಯಲ್ಲಿ ಅರ್ಥಪೂರ್ಣ ಕನಕಜಯಂತಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಕನಕ ಜಯಂತಿಯನ್ನು ಸಮಸ್ತ ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಗ್ರಾಮದ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಬೆಂಗಳೂರಿನಲ್ಲಿರುವ ಕನಕದಾಸರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರು ಕಂಬಳಿ ಹೊದಿಸಿ ಸನ್ಮಾನಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಇತರರು ಇದ್ದರು. Continue Reading ಕೋಟೆನಾಡು ಚಿತ್ರದುರ್ಗದಲ್ಲಿ ಜಯ ಕರ್ನಾಟಕ ರಾಜ್ಯೋತ್ಸವ ವೈಭವ November 7, 2022 November 7, 2022 malathesh Urs7Leave a Comment on ಕೋಟೆನಾಡು ಚಿತ್ರದುರ್ಗದಲ್ಲಿ ಜಯ ಕರ್ನಾಟಕ ರಾಜ್ಯೋತ್ಸವ ವೈಭವ ಚಿತ್ರದುರ್ಗ:( ಸುದ್ದಿವಾಣಿ):ಜಯ ಕರ್ನಾಟಕ ಸಂಘಟನೆ ಚಿತ್ರದುರ್ಗ ಜಿಲ್ಲೆಯ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅದ್ದೂರಿಯಾಗಿ ನಡೆಯಿತು. ಚಿತ್ರದುರ್ಗ ನಗರದಲ್ಲಿ ಇರುವ ಇತಿಹಾಸ ಪುರುಷರಾದ ಭಕ್ತ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ , ಡಾ.ಬಿ.ಆರ್ ಅಂಬೇಡ್ಕರ್, ವೀರವನಿತೆ ಒನಕೆ ಓಬವ್ವ, ಮದಕರಿ ನಾಯಕರ ಪ್ರತಿಮೆಗಳಿಗೆ ಬೃಹತ್ ಮಾಲಾರ್ಪಣೆಯ ಮುಖಾಂತರ ತ.ರಾ.ಸು ರಂಗಮಂದಿರದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ.ಬಿ ಎನ್ ಜಗದೀಶ್ ಅಧ್ಯಕ್ಷತೆ ವಹಿಸಿ ಕನ್ನಡ ನಾಡು ನುಡಿ […]
ತುಮಕೂರು ಗ್ರಾಮಾಂತರ: ರೈತರು ತಮ್ಮ ಜಮೀನುಗಳಲ್ಲಿ ಪುನರ್ ನವೀಕರಿಸಬಹುದಾದ ಸೌರ ಮತ್ತು ಪವನ ಶಕ್ತಿಗಳ ಮೂಲಕ ೨೦ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದರೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಗ್ರಾಮಾಂತರದ ನಾಗವಲ್ಲಿಯಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಉಜ್ವಲ ಭಾರತ- ಉಜ್ವಲ ಭವಿಷ್ಯ ವಿದ್ಯುಚ್ಚಕ್ತಿ ೨೦೪೭ ಎಂಬ ಶೀರ್ಷಿಕೆಯಡಿ ಗುರುವಾರ ನಡೆದ ವಿದ್ಯುತ್ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ೨೦೪೭ಕ್ಕೆ ಭಾರತಕ್ಕೆ ಸ್ವಾತಂತ್ರ‍್ಯ ಲಭಿಸಿ ೧೦೦ ವರ್ಷಗಳಾಗುವ ಹಿನ್ನೆಲೆಯಲ್ಲಿ ಭಾರತವು ನವೀಕರಿಸಬಹುದಾದ ಸಂಪನ್ಮೂಲಗಳಾದ ಸೌರ ಮತ್ತು ಪವನ ಶಕ್ತಿಗಳ ಮೂಲಕ ವಿದ್ಯುತ್ ಸ್ವಾವಲಂಬನೆಯನ್ನು ಹೊಂದುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದರು. ನಮ್ಮ ರಾಜ್ಯವು ೨೫-೩೦ ವರ್ಷಗಳ ಹಿಂದೆ ಬರೀ ೭೦೦ ಮೆಗಾವ್ಯಾಟ್ ವಿದ್ಯುತ್ತನ್ನಷ್ಟೇ ಉತ್ಪಾದಿಸಲು ಶಕ್ತವಾಗಿತ್ತು. ಇಂದು ೯೦೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಬಳಿ ೧೩ಸಾವಿರ ಎಕರೆ ಭೂ ಪ್ರದೇಶದಲ್ಲಿ ರಾಜ್ಯದಲ್ಲಿಯೇ ಬೃಹತ್ ಪ್ರಮಾಣದ ಸೋಲಾರ್ ಪಾರ್ಕ್ ಸ್ಥಾಪಿಸಲಾಗಿದೆ. ೪೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದು, ಈಗ ೨೧೦೦ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ವಿಜಯಪುರದ ಕೂಡಿಗಿ ಅಣು ವಿದ್ಯುತ್ ಸ್ಥಾವರದಲ್ಲಿ ೨೪೦೦ ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡುತ್ತಿದೆ ಎಂದು ತಿಳಿಸಿದರು. ಸುಮಾರು ಏಳೆಂಟು ವರ್ಷಗಳ ಹಿಂದೆ ದಿನಕ್ಕೆ ೧೨ ಗಂಟೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಇಂದು ೨೨ ಗಂಟೆಗಳ ಕಾಲ ಪೂರೈಸುವಷ್ಟು ವಿದ್ಯುತ್ ಲಭ್ಯವಿದೆ. ಆದರೆ ವಿದ್ಯುತ್ ಪೂರೈಸಲು ಡಿಸ್ಟ್ರಿಬ್ಯೂಶನ್ ಲೈನ್ ಮತ್ತು ವಿತರಣ ಕೇಂದ್ರಗಳಿಗೆ ರೈತರು ಜಾಗ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಇರುವ ಅಡಚಣೆಯಿದ್ದು, ರೈತರು ವಿದ್ಯುತ್ ಇಲಾಖೆಯವರಿಗೆ ಅಗತ್ಯ ಸಹಕಾರ ನೀಡಬೇಕೆಂದರು. ರೈತರು/ ನಾಗರೀಕರಿಗೆ ವಿದ್ಯುತ್ ಕುರಿತ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಸೂಕ್ತ ವೇದಿಕೆಯನ್ನು ಒದಗಿಸಿದ್ದು, ಪ್ರತಿ ತಿಂಗಳ ಮೂರನೇ ಶನಿವಾರದಂದು “ವಿದ್ಯುತ್ ಅದಾಲತ್” ನಡೆಸುತ್ತಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮುಂದೆ ಈ ದೇಶವನ್ನು ಮುನ್ನೆಡೆಸುವವರು ವಿದ್ಯಾರ್ಥಿಗಳು. ವಿದ್ಯುತ್ ಉತ್ಪಾದನೆ, ಉತ್ಪಾದನಾ ಮೂಲಗಳು, ವಿದ್ಯುತ್ ಸದ್ಬಳಕೆ, ಅಪವ್ಯಯವನ್ನು ತಡೆಗಟ್ಟುವ ಕುರಿತು ಅರಿವನ್ನು ಬೆಳೆಸಿಕೊಳ್ಳಬೇಕು. ಅವಶ್ಯಕತೆ ಇಲ್ಲದಿರುವ ಕಡೆ ವಿದ್ಯುತ್ ವ್ಯರ್ಥವಾಗುತ್ತಿದ್ದರೆ ಅದನ್ನು ಉಳಿಸುವುದನ್ನು ಕಲಿಯಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ ವಿದ್ಯುತ್ ನಿತ್ಯ ಜೀವನಕ್ಕೆ ಅತ್ಯವಶ್ಯಕ. ಭಾರತದಲ್ಲಿಯೇ ಮೊದಲ ಬಾರಿಗೆ ೧೯೦೪ರಲ್ಲಿ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಉತ್ಪಾದಿಸಿದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ. ಕೇಂದ್ರ ಸರ್ಕಾರವು ೨೦೪೭ರ ವೇಳೆಗೆ ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದಿಸಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಲಾಗಿದೆ ಎಂದರು. ಜಲವಿದ್ಯುತ್, ಥರ್ಮಲ್ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆ ದುಬಾರಿ ವೆಚ್ಚ ತಗಲುವುದರೊಂದಿಗೆ ಅದರಿಂದಾಗುವ ಅವಘಢಗಳು ಬೀಕರ ಪರಿಣಾಮವನ್ನುಂಟು ಮಾಡುತ್ತದೆ. ಜನರು ಮನೆಗಳ ತಾರಸಿ, ಕಟ್ಟಡಗಳ ಮೇಲೆ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದು. ಸರ್ಕಾರ ಸಹಾಯಧನವನ್ನು ನೀಡುತ್ತದೆ ಎಂದರು. ನವೀಕರಿಸಬಹುದಾದ ಸಂಪನ್ಮೂಲಗಳಾದ ಸೌರ, ಪವನ ಶಕ್ತಿಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ನಮ್ಮ ದೇಶ, ರಾಜ್ಯ, ಜಿಲ್ಲೆ, ಗ್ರಾಮಗಳು ವಿದ್ಯುತ್ ಸ್ವಾವಲಂಬಿ ಆಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಮಹೋತ್ಸವ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಇನ್ನಷ್ಟು ಜನಕ್ಕೆ ತಲುಪಿಸಬೇಕೆಂದು ತಿಳಿಸಿದರು. ಬೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ಎಲ್ ಲೋಕೇಶ್ ಮಾತನಾಡಿ, ಕೇಂದ್ರ ಸರ್ಕಾರವು ೨೦೪೭ರ ವೇಳೆಗೆ ಪುನರ್ ನವೀಕರಿಸಬಹುದಾದ ಮೂಲಗಳಾದ, ಪರಿಸರಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸೌರ ಮತ್ತು ಪವನ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಿದೆ. ಈಗಾಗಲೇ ಪಾವಗಡ ತಾಲೂಕಿನ ನಾಗಲಮಡಿಕೆಯಲ್ಲಿ ಬೃಹತ್ ಸೋಲಾರ್ ಪಾರ್ಕ್ ಕಾರ್ಯನಿರ್ವಹಿಸುತ್ತಿದೆ. ಇದನ್ನು ತಾಲೂಕುವಾರು ವಿಸ್ತರಿಸುವ ಯೋಜನೆಯಿದೆ ಎಂದರು. ಕೇಂದ್ರ ಸರ್ಕಾರವು ಸಾರ್ವಜನಿಕ ಉಪಯೋಗಕ್ಕಾಗಿ ದೀನ ದಯಾಳ್ ಉಪಾಧ್ಯಾಯ್ ಗ್ರಾಮೀಣ್ ಜ್ಯೋತಿ ಯೋಜನೆಯನ್ನು ತಂದು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದೆ. ರಾಜ್ಯ ಸರ್ಕಾರ ಬೆಳಕು ಯೋಜನೆಯಡಿ ಬಿಪಿಎಲ್ ಪಡಿತರದಾರರ ಮನೆ-ಮನೆಗೆ ವಿದ್ಯುತ್ ಒದಗಿಸುವ ಯೋಜನೆಯಾಗಿದ್ದು, ೧೦ ಸಾವಿರ ಕುಟುಂಬಗಳಲ್ಲಿ ೬ ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದರು. ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಜ್ಯೋತಿ ಮತ್ತು ಬೆಳಕು ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಾಗವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಬೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ ಕುಮಾರ್, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಜಿ. ಸೇರಿದಂತೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.
ಕುಶಾಲನಗರ, ಜೂ. 15: ಜೀವನದಿ ಕಾವೇರಿ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗುವದು ಎಂದು ರಾಜ್ಯ ವಿಧಾನ ಪರಿಷತ್‍ನ ನೂತನ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು. ಜಿಲ್ಲೆಗೆ ಆಗಮಿಸಿದ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರು ಕುಶಾಲನಗರದ ಕೊಪ್ಪ ಗೇಟ್ ಬಳಿ ಅವರನ್ನು ಹೂಗುಚ್ಚ ನೀಡಿ, ಮಾಲಾರ್ಪಣೆಗೈದು ಬರಮಾಡಿ ಕೊಂಡರು. ಈ ಸಂದರ್ಭ ಮಾತನಾಡಿದ ವೀಣಾ ಅಚ್ಚಯ್ಯ ಅವರು, ಕಾವೇರಿ ಮಾತೆಯ ಅನುಗ್ರಹದಿಂದ ತನಗೆ ಈ ಸ್ಥಾನ ಲಭಿಸಿದೆ. ಕಾವೇರಿ ನದಿ ಸಂರಕ್ಷಣೆಗೆ ಕಾಂಗ್ರೆಸ್ ಸರಕಾರದ ಮೂಲಕ ಯೋಜನೆಗಳನ್ನು ಹಮ್ಮಿ ಕೊಳ್ಳಲು ಚಿಂತನೆ ಹರಿಸಲಾಗುವದು. ತನಗೆ ಒದಗಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪಕ್ಷ ಸಂಘಟನೆಯೊಂದಿಗೆ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸ ಲಾಗುವದು ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಉಪಾಧ್ಯಕ್ಷ ಹೆಚ್.ಕೆ. ನಟೇಶ್ ಗೌಡ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಪಕ್ಷದ ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಪ್ರಮೋದ್ ಮುತ್ತಪ್ಪ, ಕೂಡಾ ಅಧ್ಯಕ್ಷ ಎಸ್.ಎನ್. ನರಸಿಂಹ ಮೂರ್ತಿ, ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ಮುತ್ತಪ್ಪ್ಪ, ಜಂಟಿ ಕಾರ್ಯದರ್ಶಿ ಮುದ್ದಪ್ಪ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಪ್ರಮುಖ ರಾದ ಬಿ.ಎಸ್. ಚಂದ್ರಶೇಖರ್, ಅಬ್ದುಲ್ ಖಾದರ್, ಆರ್.ಕೆ. ನಾಗೇಂದ್ರಬಾಬು, ಆರ್.ಕೆ. ಚಂದ್ರ ಮೊದಲಾದವರಿದ್ದರು. ಕುಶಾಲನಗರ ಕೊಡವ ಸಮಾಜದ ವತಿಯಿಂದ ವೀಣಾ ಅಚ್ಚಯ್ಯ ಅವರಿಗೆ ಅಭಿನಂದನೆ ಸಲ್ಲಿಸಿ ಸ್ವಾಗತಿಸಲಾಯಿತು. ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಹಾಗೂ ಪದಾಧಿಕಾರಿಗಳು ಮಾಲಾರ್ಪಣೆಗೈದು ಸ್ವಾಗತಿಸಿದರು.
ಇತ್ತೀಚೆಗೆ ತಮ್ಮ ಹೊಸ ರಾಜಕೀಯ ಪಕ್ಷವನ್ನು ಕಟ್ಟಿರುವ ನಟ ಉಪೇಂದ್ರ ಅವರು ಬ್ರಾಹ್ಮಣ ಸಮುದಾಯದ ಜನರಿಗೆ ಪ್ರತ್ಯೇಕವಾಗಿ ದಿನಸಿ ಕಿಟ್ ವಿತರಿಸಿದ್ದು ಗದ್ದಲ ಎಬ್ಬಿಸಿತ್ತು. ಅದರ ಪರ ವಿರೋಧ ಚರ್ಚೆಗಳಲ್ಲಿ ಇದು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂದು ಕೆಲವರು ಹೇಳಿದರೆ, ಸ್ವತಃ ಉಪೇಂದ್ರ ಸೇರಿ ಬಹಳಷ್ಟು ಜನರು ಇದು ಬಡತನದಲ್ಲಿದ್ದವರಿಗೆ ಮಾಡಿದ ಸಹಾಯವೇ ವಿನಃ ಜಾತಿಯ ಆಧಾರದ ಮೇಲಲ್ಲ, ಬಡತನಕ್ಕು ಜಾತಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಮುಂದುವರಿದು ಟಿವಿ ಮಾಧ್ಯಮದ ಸಂದರ್ಶನ ಒಂದರಲ್ಲಿ ಈ ಕುರಿತು ಮಾತನಾಡಿರುವ ಉಪೇಂದ್ರ, ‘ಈ ದೇಶದಲ್ಲಿ ಯಾವ ಬಿಸಿನೆಸ್ ಕೂಡ ಜಾತಿ ಆಧಾರದಲ್ಲಿ ನಡೆಯುವುದಿಲ್ಲ, ಅದು ರಾಜಕೀಯದಲ್ಲಿ ಮಾತ್ರ’ ಎಂದು ದೃಢವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಲೇಖನದಲ್ಲಿ ಉಪೇಂದ್ರರವರ ಈ ಹೇಳಿಕೆಯ ಹಿಂದಿನ ಮರ್ಮಗಳನ್ನು ವಿಮರ್ಶಿಸಲು ಹೋಗದೆ, ಈ ಹೇಳಿಕೆಯನ್ನೇ ವಿಮರ್ಶಿಸುವ ಪ್ರಯತ್ನ ಮಾಡೋಣ. ಉಪೇಂದ್ರ ಅವರ ಹೇಳಿಕೆ ನಿಜವೇ? ಅವರಂತೆ ಸಾಮಾನ್ಯವಾಗಿ ಎಲ್ಲರೂ ವ್ಯಕ್ತಪಡಿಸುವ ‘ಜಾತಿ ವ್ಯವಸ್ಥೆ ಕೇವಲ ಒಂದು ಪುರಾತನವಾದ ವ್ಯವಸ್ಥೆ ಮತ್ತು ಇವತ್ತು ಅದು ಎಲ್ಲೂ ಇಲ್ಲ. ಆಧುನಿಕ ಸಮಾಜದಲ್ಲಿ ಎಲ್ಲಾ ಪ್ರತಿಭೆಯ (ಮೆರಿಟ್) ಮೇಲೆ ನಿಂತಿದೆ’ ಎಂಬ ನಂಬಿಕೆ ನಿಜವೇ? ಕಳೆದ ಕೆಲವು ದಶಕಗಳ ಸಂಶೋಧನೆ ಮತ್ತು ಶೈಕ್ಷಣಿಕ ಅಧ್ಯಯನಗಳು ಮೇಲಿನ ಹೇಳಿಕೆಗಳಿಗೆ ತದ್ವಿರುದ್ದವಾಗಿ ಜಾತಿ ವ್ಯವಸ್ಥೆ ಇವತ್ತಿಗೂ ಪ್ರಸ್ತುತವಾಗಿದೆ ಮತ್ತು ಶೋಷಿತರನ್ನು ಮತ್ತಷ್ಟು ಹಿಂದುಳಿದವರನ್ನಾಗಿ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಿದೆ. ಜಾತಿ ವ್ಯವಸ್ಥೆ ಆಧುನಿಕ ಸಮಾಜದಲ್ಲಿ ಶಿಕ್ಷಣ, ಉದ್ಯೋಗ ಮತ್ತು ವ್ಯವಹಾರದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂದು ಸಂಕ್ಷಿಪ್ತವಾಗಿ ನೋಡೋಣ. ಖ್ಯಾತ ಮಾನವಶಾಸ್ತ್ರಜ್ಞ ಡೇವಿಡ್ ಮೊಸ್ (೨೦೧೮) ಹೇಳುವಂತೆ ಉದ್ಯೋಗ ಮಾರುಕಟ್ಟೆಯಲ್ಲಿ ಭಾರತದ ಜಾತಿ ವ್ಯವಸ್ಥೆಯಿಂದಾಗುವ ತಾರತಮ್ಯತೆ ಎರಡು ಹಂತದಲ್ಲಿ ಕೆಲಸ ಮಾಡುತ್ತದೆ. ಒಂದು ಪರೋಕ್ಷವಾಗಿ ‘ಮೆರಿಟ್’ನ ಹೆಸರಿನಲ್ಲಿ, ಇನ್ನೊಂದು ಪ್ರತ್ಯಕ್ಷವಾಗಿ ಜಾತಿಯ ಸೂಚಕ ಹೆಸರಿನಲ್ಲಿ. ಪರೋಕ್ಷವಾಗಿ ಇವತ್ತು ನಾವು ಮೆರಿಟ್ ಎಂದು ಕರೆಯುವ, ಅಭ್ಯರ್ಥಿಗಳಲ್ಲಿ ಇರಬೇಕಾದ ಕೆಲವೊಂದು ಲಕ್ಷಣಗಳು, ಮಾತಿನ ಕೌಶಲ್ಯ, ಸಾಂಸ್ಕೃತಿಕ ಸಾಮರ್ಥ್ಯಗಳು ನಮ್ಮ ಶಿಕ್ಷಣ ವ್ಯವಸ್ಥೆಗಿಂತಲು ತಮ್ಮ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುತ್ತದೆ. ಇದಕ್ಕೆ ಪೂರಕವಾಗಿ ಜೋದ್ಕಾ ಮತ್ತು ನ್ಯೂವ್‌ಮ್ಯಾನ್ (೨೦೦೭) ರ ಸಂಶೋಧನೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳು ತಮ್ಮ ಆಯ್ಕೆಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಕೌಟುಂಬಿಕ ಹಿನ್ನೆಲೆ, ಅವರ ಪೋಷಕರ ಶಿಕ್ಷಣ, ಅಕ್ಕತಮ್ಮಂದಿರ ಕೆಲಸ, ವಾಸಿಸುವ ಸ್ಥಳ ಇತ್ಯಾದಿ ಮಾನದಂಡಗಳು ಬಹಳ ಮುಖ್ಯವಾಗಿದ್ದು, ಅವರ ಗುಣನಡತೆಯನ್ನು ತಿಳಿಯುವುದಕ್ಕೆ ಬಳಸುತ್ತೇವೆ ಎಂದು ಹೇಳಿದ್ದಾರೆ. ‌ ಇವತ್ತಿನ ಜಾಗತಿಕ ಮಾರುಕಟ್ಟೆಗೆ ಬೇಕಾಗಿರುವ ಭಾಷೆ ಮತ್ತು ಸಾಮಾಜಿಕ ಕೌಶಲ್ಯಗಳು, ಅಪೇಕ್ಷಿತ ಕೌಟಂಬಿಕ ಹಿನ್ನಲೆ ಎಲ್ಲವು ಮೇಲ್ಜಾತಿ ಮತ್ತು ಮೇಲ್ವರ್ಗದ ಮನೆಗಳಿಂದ ದೊರಕುತ್ತದಯೇ ವಿನಃ ಮೊದಲ ಪೀಳಿಗೆಯ ವಿದ್ಯಾವಂತರನ್ನು ಈಗ ಹೊಂದುತ್ತಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಮನೆಯಿಂದಲ್ಲ ಅನ್ನುವುದು ಸತ್ಯ. ಭಾರತದಲ್ಲಿರುವ ೧೬ ಕೋಟಿಗಿಂತಲೂ ಹೆಚ್ಚಿನ ದಲಿತರಲ್ಲಿ, ಬಹುಪಾಲು ಗ್ರಾಮೀಣ ಪ್ರದೇಶದವರು, ಸ್ವಂತ ಭೂಮಿ ಇಲ್ಲದೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರು. ನಗರಗಳು ಮತ್ತು ಪಟ್ಟಣಗಳಲ್ಲಿ ವಾಸಿಸುವ ದಲಿತರು ಸಹ ಅನೌಪಚಾರಿಕ ಉದ್ಯೋಗ ಕ್ಷೇತ್ರದ ಕೆಲಸ ಮತ್ತು ಕೂಲಿ ಕೆಲಸವನ್ನು ನೆಚ್ಚಿಕೊಂಡು ಬದುಕುತ್ತಿರುವವರು. ಇವರ ಮಕ್ಕಳ ಹೆಚ್ಚಾಗಿ ಮೊದಲ ತಲೆಮಾರಿನ ವಿದ್ಯಾರ್ಥಿಗಳಾಗಿದ್ದು ಸರ್ಕಾರಿ ಪ್ರಾದೇಶಿಕ ಮಧ್ಯಮ ಮತ್ತು ಕೆಳಮಟ್ಟದ ಖಾಸಗಿ ಶಾಲೆಗಳಲ್ಲಿ ಅಧ್ಯಯನ ಮಾಡುವವರಾಗಿದ್ದು ಔದ್ಯೋಗಿಕ ಮಾರುಕಟ್ಟೆಗೆ ಬೇಕಾಗಿರುವ ಕೌಶಲ್ಯಗಳಿಂದ ವಂಚಿತರಾಗಿರುವವರು. ನಾವು ಇವತ್ತು ಪ್ರಶ್ನಿಸಕೊಳ್ಳಬೇಕಾಗಿರುವುದು ‘ಪ್ರತಿಭೆ’ ಅಥವಾ ‘ಮೆರಿಟ್’ ಎಂದು ಕರೆಯಲ್ಪಡುವುದು ನಿಜವಾಗಿಯೂ ನಾವೆಂದುಕೊಂಡಂತೆ ವೈಯಕ್ತಿಕವೇ ಅಥವಾ ಸಾಮಾಜಿಕ ಸಂರಚನೆಯೇ ಎಂಬುದಾಗಿ. ಮೆರಿಟ್ ಎನ್ನುವುದು ಕೇವಲ ವ್ಯಕ್ತಿಯೊಬ್ಬನ ಪರಿಶ್ರಮವಲ್ಲ, ಆತನ/ಆಕೆಯ ಕುಟುಂಬದಿಂದ, ಸಾಮಾಜಿಕ ವಾತಾವರಣದಿಂದ, ಜಾತಿಬಾಂಧವರು ಒದಗಿಸಿಕೊಡುವ ನೆಟ್ ವರ್ಕ್ ಮತ್ತು ಅನುಭವದಿಂದ ರಚಿಸಲ್ಪಟ್ಟಿರುವಂತಹುದು. ಆದರೆ, ಇದ್ಯಾವುದೂ ನಿಜವಲ್ಲ, ಶಿಕ್ಷಣ ಮತ್ತು ಸ್ವಂತ ಪರಿಶ್ರಮವೇ ಪ್ರತಿಭೆ ಎಂದು ವಾದಿಸುವವರು ನಿಮ್ಮ ಶಾಲಾ ಕಾಲೇಜು ದಿನಗಳನ್ನು ನೆನಪು ಮಾಡಿಕೊಳ್ಳಿ. ಸಣ್ಣ ವಯಸ್ಸಿನಿಂದಲೂ ಮನೆಯಲ್ಲಿ ಶೈಕ್ಷಣಿಕ ವಾತಾವರಣ, ವೇದಪಾಠ, ಮಂತ್ರೋಚ್ಚಾರ, ಇತ್ಯಾದಿಗಳಗೆ ಒಡ್ಡಿರುವ ಮಗುವು, ಇದೇ ಮೊದಲ ಬಾರಿಗೆ ಪುಸ್ತಕ ನೋಡುತ್ತಿರುವ ಮಗುವು ಒಂದೇ ಆಗಿರುತ್ತಿತ್ತೆ? ಇದು ಪ್ರಾಥಮಿಕ ಹಂತದಲ್ಲಷ್ಟೇ ಅಂದುಕೊಂಡಲ್ಲಿ ಕೂಡ ನಿಜವಲ್ಲ. ಅಶ್ವಿನಿ ದೇಶಪಾಂಡೆ ಮತ್ತು ನಿವ್‌ಮ್ಯಾನ್ (೨೦೦೭) ರ ಅಧ್ಯಯನದ ಪ್ರಕಾರ ಮೇಲ್ಜಾತಿಯ ಅಭ್ಯಥಿಗಳಷ್ಟೇ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದರೂ ಕೂಡ ದಲಿತ ಸ್ನಾತಕೋತ್ತರ ಪದವಿಧರರು ಉದ್ಯೋಗ ಮಾರುಕಟ್ಟೆಯಲ್ಲಿ ಕೇಳಲಾಗುವ ಕುಟುಂಬದ ಮತ್ತು ಆರ್ಥಿಕ ಹಿನ್ನೆಲೆಯ ಕುರಿತಾದ ಪ್ರಶ್ನೆಗಳು, ನೆಟ್ ವರ್ಕ್ ನ ಕೊರತೆ, ಇತ್ಯಾದಿಗಳಿಂದಾಗಿ ಹಿನ್ನಡೆ ಮತ್ತು ತಾರತಮ್ಯ ಅನುಭವಿಸುತ್ತಾರೆ. ಮೇಲಿನವು ಪರೋಕ್ಷವಾಗಿ ಹಿನ್ನಲೆಯಲ್ಲಿ ಕೆಲಸಮಾಡುತ್ತಿದ್ದರೆ, ವ್ಯಕ್ತಿಯ ಜಾತಿಯ ಹೆಸರು ನೇರವಾಗಿ ಹೇಗೆ ಕೆಲಸ ಮಾಡುತ್ತದೆ ಎಂದು ಸುಖ್ದೇವ್ ತೋರಾಟ್ ಮತ್ತು ಸಂಗಡಿಗರು ಮಾಡಿರುವ ಪ್ರಾಯೋಗಿಕ ಅಧ್ಯಯನ ಬಿಡಿಸಿ ತೋರಿಸುತ್ತದೆ. ಈ ಪ್ರಯೋಗದಲ್ಲಿ ಸಂಶೋಧಕರು, ಪತ್ರಿಕೆಗಳಲ್ಲಿ ಬಂದ ಉದ್ಯೋಗ ಜಾಹಿರಾತುಗಳಿಗೆ, ಒಂದೇ ತೆರನಾದ ಬಯೋಡೆಟಾಗಳಲ್ಲಿ ಕೇವಲ ಅಭ್ಯರ್ಥಿಗಳ ಜಾತಿ ಸೂಚಕ ಹೆಸರುಗಳನಷ್ಟೇ ಬದಲಾಯಿಸಿ ಅರ್ಜಿ ಸಲ್ಲಿಸುತ್ತಾರೆ. ದಲಿತ, ಮುಸ್ಲಿಂ ಮತ್ತು ಹಿಂದೂ ಮೇಲ್ಜಾತಿಯನ್ನು ಸೂಚಿಸುವ ಹೆಸರನ್ನಷ್ಟೇ ಬದಲಾಯಿಸಿ ಅರ್ಜಿ ಸಲ್ಲಿಸಿರುವ ಒಂದೇ ಬಯೋಡೆಟಾಗಳಿಗೆ ಬಂದಿರುವ ಸ್ಪಂದನೆಯನ್ನು ಸಂಖ್ಯಾಶಾಸ್ತ್ರದ ಮಾದರಿಗಳಲ್ಲಿ ಗಣನೆ ಮಾಡಿನೋಡಿದಾಗ ಒಂದೇ ತರೆನಾದ ಬಯೋಡೆಟಾ ಇದ್ದರೂ ಮೇಲ್ಜಾತಿಯ ಹೆಸರುಗಳುಳ್ಳ ಅರ್ಜಿಗಿಂದ ದಲಿತ ಮತ್ತು ಮುಸ್ಲಿಂ ಹೆಸರುಗಳುಳ್ಳ ಬಯೋಡೆಟಾ ಆಯ್ಕೆಯಾಗುವ ಸಂಭ್ಯಾವತೆ ಕಡಿಮೆ ಎಂದು ತಿಳಿದುಬರುತ್ತದೆ. ಇದು ಸಂದರ್ಶನ, ಪರೀಕ್ಷೆ ಅಥವಾ ಇನ್ಯಾವುದೇ ರೀತಿಯಾದ ಮೌಲ್ಯಮಾಪನ ಇಲ್ಲದೆ, ಉದ್ಯೋಗದಾತರು ಕೇವಲ ಹೆಸರಿನಿಂದಷ್ಟೆ ಮಾಡಲ್ಪಟ್ಟಿರುವ ಆಯ್ಕೆ ಎಂದು ನಾವು ಗಮನಿಸಬೇಕು. ಆಗ ಮಾತ್ರ ಜಾತಿಯ ಪಾತ್ರ ಎಷ್ಟು ಗಂಭೀರವಾಗಿದೆ ಎಂದು ನಮಗೆ ತಿಳಿಯುತ್ತದೆ. ವ್ಯವಹಾರ ಕ್ಷೇತ್ರದಲ್ಲೂ ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ದಲಿತರಿಗೆ ಯಾವುದೇ ಆಕ್ಷೇಪ ಇಲ್ಲದಿದ್ದರೂ ಆರೋಗ್ಯ, ಶಿಕ್ಷಣ, ಆಹಾರ, ಮತ್ತು ಸೇವಾ ಕ್ಷೇತ್ರಗಳಲ್ಲಿ ದಲಿತರು ಪ್ರವೇಶ ಪಡೆಯಲು ಕಷ್ಟಕರವಾಗಿದೆ. ಇಂತಹ ಕ್ಷೇತ್ರಕ್ಕೆ ಬೇಕಾಗಿರುವ ಕಚ್ಚಾ ವಸ್ತುಗಳು, ನೆಟ್ವರ್ಕ್ ಗಳ ಸಹಾಯ ಮಾತ್ರವಲ್ಲದೇ ಆಹಾರದಂತಹ ಕ್ಷೇತ್ರದಲ್ಲಿ ಜಾತಿ ಆಧಾರಿತವಾದ ಮಡಿ ಮೈಲಿಗೆ ಅಂಶಗಳು ಕೂಡ ವ್ಯವಹಾರದಲ್ಲಿ ತೊಡಕುಂಟುಮಾಡಲು ಕಾರಣವಾಗಿದೆ. ವ್ಯವಹಾರದಲ್ಲಿರುವ ಜಾತಿ ತೊಡಕನ್ನು ನಿವಾರಿಸಿಕೊಳ್ಳಲು ಗ್ರಾಮೀಣ ಪ್ರದೇಶದಿಂದ ವಲಸೆ ಬಂದಿರುವ ಕೆಳಜಾತಿಯ ಹೋಟೆಲ್ ಮಾಲೀಕರಿಂದ ಹಿಡಿದು ಸ್ವಂತ ಅಭ್ಯಾಸ ಮಾಡುತ್ತಿರುವ ವೈದ್ಯರು ಕೂಡ ನಗರ ಪ್ರದೇಶದಲ್ಲಿ ತಮ್ಮ ಹೆಸರನ್ನು ಮೇಲ್ಜಾತಿಯ ಹೆಸರುಗಳಿಗೆ ಬದಲಾಯಿಸಿಕೊಂಡಿರುವ ನಿದರ್ಶನಗಳನ್ನು ಅಧ್ಯಯಗಳ ವರದಿಗಳು ಬಹಿರಂಗಪಡಿಸಿವೆ. ಇನ್ನು ಅಂಕಿಅಂಶಗಳ ಮುಖಾಂತರ ತಿಳಿಯುವುದಾದರೆ, ಮಾನವ ಅಭಿವೃದ್ದಿ ಸಂಸ್ಥೆಯು ಸರಕಾರದ ಮಾಹಿತಿಯ ಆಧಾರದ ಮೇಲೆ ರಚಿಸಿರುವ ವರದಿ ಹೇಳುವಂತೆ, ಕೇವಲ ಹತ್ತೊಂಬತ್ತು ಶೇಖಡದಷ್ಟು ಔದ್ಯೋಗಿಕ ಜನಸಂಖ್ಯೆ ಹೊಂದಿರುವ ಹಿಂದೂ ಮೇಲ್ಜಾತಿಯ ಜನರು ಅವರ ಹಂಚಿಕೆಗಿಂತಲೂ ಹೆಚ್ಚಾಗಿರುವ ಮೂವತ್ತೊಂದು ಶೇಕಡ ಉದ್ಯೋಗದಲ್ಲಿ ಪಾಲುದಾರರಾಗಿದ್ದಾರೆ. ಆದರೆ ಹತ್ತು ಶೇಖಡದಷ್ಟು ಔದ್ಯೋಗಿಕ ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಪಂಗಡದ ಜನರು ಅವರ ಹಂಚಿಕೆಯ ಅರ್ಧದಷ್ಟು ಅಂದರೆ ಕೇವಲ ಐದು ಶೇಕಡದಷ್ಟು ಮಾತ್ರ ಉದ್ಯೋಗದಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಕರ್ನಾಟಕದಲ್ಲಿ ೨೨.೮ ಪ್ರತಿಶತಃ ಜನಸಂಖ್ಯೆ ಹೊಂದಿರುವ ದಲಿತರ ಉದ್ಯೋಗ ಮಾರುಕಟ್ಟೆಯ ಪಾಲುದಾರಿಕೆ ಕೇವಲ ೮.೯ ಶೇಕಡ. ಈ ಅಂಕಿಅಂಶಗಳು ಯಾವ ಸಮುದಾಯ ಜನಸಂಖ್ಯೆಯಲ್ಲಿ ಕಡಿಮೆ ಇದ್ದೂ ಕೂಡ ಸಂಪನ್ಮೂಲಗಳ ಮೇಲೆ ನಿಯಂತ್ರಣ ಹೊಂದಿದೆ ಎಂದು ಸ್ಪಷ್ಟ ಪಡಿಸುತ್ತದೆ. ನಾನು ಇಲ್ಲಿ ಹೇಳಿರುವ ಯಾವುದು ಕೂಡ ಕಾಲ್ಪನಿಕ ಅಥವಾ ಲಾಜಿಕ್ ಆಧಾರಿತ ಮಾತುಗಳಲ್ಲ, ಬದಲಾಗಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಮಾಡಿರುವ ಗಂಭೀರ ಸಂಶೋಧನೆಗಳು ಕೊಡಮಾಡಿರುವ ಸತ್ಯಗಳು. ಇವೆಲ್ಲವು ಔದ್ಯೋಗಿಕ ಮರುಕಟ್ಟೆಯಲ್ಲಿ ಜಾತಿಯು ತನ್ನೊಳಗೆ ಹೊತ್ತು ತರುವ ಸಾಂಸ್ಕೃತಿಕ ಬಂಡವಾಳವು ಹೇಗೆ ಮೇಲ್ಜಾತಿಯ ಅಭ್ಯರ್ಥಿಗಳನ್ನು ಪೋಷಿಸಿ ಸಬಲರನ್ನಾಗಿ ಮಾಡುತ್ತದೆ ಮತ್ತು ಅದೇ ಜಾತಿಯು ದಲಿತ ಮತ್ತು ಹಿಂದುಳಿದ ಸಮುದಾಯದ ಅಭ್ಯರ್ಥಿಗಳನ್ನು ಅಬಲರನ್ನಾಗಿಯೂ ಆತಂಕಿತರನ್ನಾಗಿಯೂ ಮಾಡುತ್ತದೆ ಎಂದು ಅನಾವರಣ ಮಾಡುತ್ತದೆ.. ಭಾರತದ ಜಾತಿ ವ್ಯವಸ್ಥೆ ಸಂಕೀರ್ಣವಾಗಿದ್ದು ಪಾಶ್ಚಾತ್ಯ ಸಂಸ್ಕೃತಿಗಳ ಜನಾಂಗೀಯ (ರೇಸ್) ವ್ಯವಸ್ಥೆಯಂತೆ ಸರಳವಾಗಿರುವುದಲ್ಲ. ಜಾತಿ ವ್ಯವಸ್ಥೆ ಅನೇಕ ಶ್ರೇಣಿ ಮತ್ತು ಪದರಗಳಲ್ಲಿ ಕೆಲಸ ಮಾಡುತ್ತದೆ. ಕೇವಲ ಮೇಲ್ಜಾತಿಗಳಲ್ಲಿ ಮಾತ್ರವಲ್ಲದೆ, ಹಿಂದುಳಿದ ಜಾತಿ ಮತ್ತು ಅತ್ಯಂತ ಕೆಳಜಾತಿ ಎಂದು ಕರೆಸಿಕೊಳ್ಳುವ ಸಮುದಾಯಗಳ ನಡುವೆ ಮತ್ತು ಒಳಗೂ ಶ್ರೇಣೀಕೃತ ವ್ಯವಸ್ಥೆ ಇದೆ.‌ ಹಾಗಾಗಿ ಆ ಕುರಿತು ಕೂಲಂಕುಶವಾಗಿ ತಿಳಿದು ಮಾತನಾಡುವ ಅವಶ್ಯಕತೆ ಇದೆ. ಇನ್ನು ಉಪೇಂದ್ರರ ಘಟನೆಗೆ ಮರಳುವುದಾದರೆ, ಇದು ಅವರ ಅರಿವಿನ ಕೊರತೆಯಿಂದಲೋ ಅಥವಾ ಉದ್ದೇಶಪೂರ್ವಕ ನಿರ್ಧಾರದಿಂದಲೋ ಬಂದಿರಬಹುದು. ಹಾಗಾಗಿ ನಾನು ಅವರ ಉದ್ದೇಶಗಳ ಬಗ್ಗೆ ಹೇಳುವುದಿಲ್ಲ. ಆದರೆ ಪ್ರಜ್ಞಾವಂತ ರಾಜಕೀಯ ನಾಯಕನಾಗಲು ಹೊರಟಿರುವುವರು ಈ ನೆಲದ ಇತಿಹಾಸದ ಮೇಲೆ ಕಟ್ಟಿಕೊಂಡಿರುವ ವಾಸ್ತವಿಕ ಸಮಸ್ಯೆಗಳ ಮೂಲ, ಆಳ, ಅಗಲವನ್ನು ಅರಿತು ಪರಿಹರಿಸುವ ಪ್ರಯತ್ನಕ್ಕೆ ಮುಂದಾಗಬೇಕೆ ವಿನಃ ಬರೇ ಒಣ ಲಾಜಿಕ್ ತುಂಬಿರುವ ಕೌಂಟರ್ ಉತ್ತರಗಳಿಂದಲ್ಲ. ಆಗ ನಮ್ಮಲ್ಲಿ ಜಾತಿ ಇಲ್ಲ ವರ್ಣ ವ್ಯವಸ್ಥೆ ಇದ್ದದ್ದು ಹಳೆಯದ್ದನ್ನೆ ಹೇಳುತ್ತಿರುವವರಿಗೂ ಈಗೆಲ್ಲ ಏನು ಇಲ್ಲ ಎಂದು ಹೇಳುವವರಿಗೂ ಏನು ವ್ಯತ್ಯಾಸ ಇಲ್ಲದಾಗುತ್ತದೆ. ಈ ಸಾಮಾಜಿಕ ಸೂಕ್ಷ್ಮಗಳ ತಿಳುವಳಿಕೆ ಇಲ್ಲದೆ, ಎಲ್ಲರನ್ನು ಒಂದೇ ಮಟ್ಟದಿಂದ ಅಳೆದು ಯೋಜನೆಗಳನ್ನು ರೂಪಿಸಿದಾಗ ಈಗಾಗಲೇ ವ್ಯವಸ್ಥೆಯಲ್ಲಿ ರೂಢಿಗತವಾಗಿರುವ ತಾರತಮ್ಯ ಮತ್ತು ಮೇಲ್ಜಾತಿಯವರಲ್ಲಿ ಸಂಗ್ರಹಿಸಲ್ಪಟ್ಟಿರುವ ಸವಲತ್ತುಗಳು ಇನ್ನಷ್ಟು ಅಸಮಾನತೆಯನ್ನು ಹುಟ್ಟುಹಾಕುತ್ತದೆ. ಜಾತಿ ವ್ಯವಸ್ಥೆ ತಂದಿರುವ ಸಮಸ್ಯೆಗಳಿಗೆ ಪರಿಹಾರ ಜಾತಿರಹಿತವಾದ ಯೋಜನೆಗಳಲ್ಲ, ಬದಲಾಗಿ ಆ ಸಮಸ್ಯೆಗಳಿಂದ ಶೋಷಿತರಾದವರನ್ನು, ಅವಕಾಶ ವಂಚಿತರನ್ನು ಗುರುತಿಸಿ, ಜಾತಿ ವ್ಯವಸ್ಥೆಯಿಂದ ಪ್ರಯೋಜನ ಪಟ್ಟವರ ಮಟ್ಟಕ್ಕಾದರೂ ತರುವಂತಹ ನಿರ್ಧಿಷ್ಟ ಗುರಿಯ ಯೋಜನೆಗಳನ್ನು ರೂಪಿಸಿಬೇಕಾಗುತ್ತದೆ. ಹಾಗೆ ಪ್ರಜಾಪ್ರಭುತ್ವದ ಸಕ್ರಿಯ ಪಾಲುದಾರರಾದ ನಾವು, ಅದರಲ್ಲು ವಿಶೇಷವಾಗಿ ಹಿಂದುಳಿದ ಮತ್ತು ದಲಿತ ಸಮುದಾಯದ ಯುವಕ ಯುವತಿಯರು ತಾವು ಬೆಂಬಲಿಸುತ್ತಿರುವ ರಾಜಕೀಯ ನಾಯಕರು ಮತ್ತು ಅವರ ಪಕ್ಷಗಳ ರಾಜಕೀಯ ನಿಲುವೇನು, ಅಂಬೇಡ್ಕರ್ ನಮಗಾಗಿ ಕಟ್ಟಿಕೊಟ್ಟಿರುವ ಸಾಂವಿಧಾನಿಕ ಮೌಲ್ಯಗಳ ಕುರಿತಾಗಿ ಅವರ ಬದ್ದತೆ ಏನು ಎಂಬುದಾಗಿ ಪರಿಶೀಲಿಸಿಕೊಳ್ಳಬೇಕಾಗುತ್ತದೆ. ಈ ಸಂಕೀರ್ಣವಾದ ಜಾತಿ ವ್ಯವಸ್ಥೆ ಹೇಗೆ ನಮ್ಮ ಪ್ರತಿಭೆ, ಆಚಾರ, ವಿಚಾರ, ನೆಟ್ ವರ್ಕ್, ಮಾನಸಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಮತ್ತು ವರ್ಗ ಹಾಗೂ ಲಿಂಗ ವ್ಯವಸ್ಥೆಯನ್ನು ರೂಪುಗೊಳಿಸುತ್ತದೆ ಎಂದು ತಿಳಿಯಬೇಕಾಗಿದೆ. ಭಾರತದಲ್ಲಿ ಜಾತಿ ವ್ಯವಸ್ಥೆ ಇವತ್ತು ಹಿಂದೆ ಇದ್ದ ಹಾಗಿಲ್ಲ, ಆದರೆ ಅದು ಇದೆ ಎನ್ನುವ ಸತ್ಯವನ್ನು ನಾವು ಮರೆಮಾಚಲು ಆಗುವುದಿಲ್ಲ.
ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​ ಕ್ರಿಕೆಟ್​ ಆಡ್ತಿರೋ ಫೊಟೋಸ್​, ವೀಡಿಯೋಸ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ. ಲಾಕ್​ಡೌನ್​ ಹಿನ್ನೆಲೆ ನಾಲ್ಕೈದು ತಿಂಗಳಿನಿಂದ ಮನೆಯಲ್ಲೇ ಕಾಲ ಕಳೀತಿರೋ ಶಿವಣ್ಣ ಫ್ರೆಂಡ್ಸ್​ ಜೊತೆ ಸೇರಿ ಕ್ರಿಕೆಟ್​ ಆಡಿ ಎಂಜಾಯ್​ ಮಾಡ್ತಿದ್ದಾರೆ. ಹ್ಯಾಟ್ರಿಕ್​ ಹೀರೋ ಸಿನಿಮಾ ಸಾಂಗ್​, ಆ್ಯಕ್ಟಿಂಗ್​, ಡ್ಯಾನ್ಸ್​​, ಫೈಟ್​ಗೆ ಸಂಬಂಧಿಸಿದ ಫೋಟೋಸ್​, ವೀಡಿಯೋಸ್​​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗೋದನ್ನ ನೋಡಿದ್ದೇವೆ. ಆದರೆ, ಕಳೆದೆರಡು ದಿನಗಳಿಂದ ಶಿವಣ್ಣ ಕ್ರಿಕೆಟ್​​ ಸಖತ್​ ಸೌಂಡ್ ಮಾಡುತ್ತಿದೆ. ಸೆಂಚುರಿ ಸ್ಟಾರ್​ ಬ್ಯಾಟಿಂಗ್​, ಬೌಲಿಂಗ್​ ವೀಡಿಯೋನ ಫ್ಯಾನ್ಸ್​ ರಿಪೀಟ್​ ಮೋಡ್​ನಲ್ಲಿ ನೋಡಿದ್ದೇ ನೋಡಿದ್ದು. ಶಿವಣ್ಣನಿಗೆ ಸಿನಿಮಾನೇ ಜೀವಾಳ. ಸಿನಿಮಾ ಬಿಟ್ರೆ, ಕ್ರಿಕೆಟ್​ ಅಚ್ಚುಮೆಚ್ಚು. ಕಾಲೇಜು ದಿನಗಳಲ್ಲೇ ಶಿವಣ್ಣ ಒಳ್ಳೇ ಕ್ರಿಕೆಟ್​ ಪ್ಲೇಯರ್. ಲಾಕ್​​ಡೌನ್​ ಶುರುವಾದ ದಿನದಿಂದ ಮನೆಯಲ್ಲೇ ಕಾಲ ಕಳೀತಿರೋ ಶಿವಣ್ಣ, ವರ್ಕ್​ಔಟ್​ ಮಾಡ್ತಾ ಫ್ಯಾಮಿಲಿ ಜೊತೆ ಟೈಮ್​ ಸ್ಪೆಂಡ್​ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಕೆಲ ದಿನಗಳಿಂದ ಮನೆಯಲ್ಲಿ ಕೂತು ಕೂತು ಸಾಕಾಗಿ ಬೇಸರ ಕಳೆಯಲು ಮತ್ತು ಫಿಟ್​ನೆಸ್​ಗಾಗಿ ಕ್ರಿಕೆಟ್​ ಮೊರೆ ಹೋಗಿದ್ದಾರೆ. ವಯಸ್ಸು ಐವತ್ತೆಂಟಾದರೂ ಶಿವಣ್ಣನ ಎನರ್ಜಿ ಚಿರ ಯುವಕರನ್ನ ನಾಚಿಸುವಂತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಶಿವಣ್ಣ ಚಿತ್ರರಂಗ ನಾಯಕತ್ವ ವಹಿಸಿಕೊಂಡಿದ್ದಾರೆ. ಸಭೆಗಳ ಮೇಲೆ ಸಭೆಗಳನ್ನ ನಡೆಸಿ, ಚಿತ್ರರಂಗ ಮತ್ತು ಸರ್ಕಾರದ ನಡುವೆ ಸೇತುವೆಯಾಗುತ್ತಿದ್ದಾರೆ. ಸರ್ಕಾರದ ಸಹಾಯದಿಂದ ಚಿತ್ರರಂಗವನ್ನ ಮೇಲೆತ್ತುವ ಜವಾಬ್ದಾರಿ ಶಿವಣ್ಣನ ಹೆಗಲಿಗೇರಿದೆ. ಇದೆಲ್ಲದರ ನಡುವೆ ಬಿಡುವಿನ ಶಿವಣ್ಣ ಸ್ನೇಹಿತರ ಜೊತೆಗೂಡಿ ಮನೆ ಬಳಿ ಕ್ರಿಕೆಟ್​ ಆಡ್ತಿದ್ದಾರೆ. ನಿರ್ಮಾಪಕ ಕೆ. ಪಿ ಶ್ರೀಕಾಂತ್​ ಸೇರಿದಂತೆ ದೊಡ್ಮನೆ ಸದಸ್ಯರು ಮತ್ತು ಸ್ನೇಹಿತರು ಶಿವಣ್ಣನ ಜೊತೆ ಕ್ರಿಕೆಟ್ ಹಾಡುತ್ತಿದ್ದಾರೆ. ಎರಡು ತಂಡಗಳನ್ನ ಮಾಡಿಕೊಂಡು ಫ್ರೆಂಡ್ಲಿ ಮ್ಯಾಚ್​ಗಳನ್ನ ಆಡುತ್ತಿದ್ದಾರೆ. ಚುರಿ ಸ್ಟಾರ್​ ಬ್ಯಾಟಿಂಗ್,​ ಬೌಲಿಂಗ್​ ಎರಡರಲ್ಲೂ ಎತ್ತಿದ ಕೈ. ಅವರ ಆಲ್​ರೌಂಡ್​ ಆಟ ಈ ಫೋಟೋಸ್​ ಮತ್ತು ವೀಡಿಯೋಸ್​ನಲ್ಲಿ ಗೊತ್ತಾಗುತ್ತಿದೆ. ಇನ್ನು ಫೋಟೋಗಳಲ್ಲಿ ಆಟದ ಬಗ್ಗೆ ಶಿವಣ್ಣನ ಸೀರಿಯಸ್​ನೆಸ್​ ಹೇಗಿದೆ ಅನ್ನೋದು ಗೊತ್ತಾಗುತ್ತೆ. ಫ್ರೆಂಡ್ಲಿ ಮ್ಯಾಚ್​ ಆದ್ರು ಆಟ ಅಂದ್ರೆ ಆಟ. ಅದರಲ್ಲಿ ನೋ ಕಾಂಪ್ರಮೈಸ್. ಆಟದಲ್ಲಿ ಅವರ ಅಗ್ರೇಷನ್​​ ಹೇಗಿತ್ತು ಅನ್ನೋದನ್ನ ನೋಡಬಹುದು. ಒಬ್ಬ ಆಟಗಾರನಿಗಿರಬೇಕಾದ ಗುಣ ಅದು. ಇನ್ನು ಶಿವಣ್ಣನ ಕ್ರಿಕೆಟ್ ಆಟವನ್ನ ಪಕ್ಕಕ್ಕಿದ್ರೆ, ಭಜರಂಗಿ-2 ಶೂಟಿಂಗ್​ಗೆ ದಿನಗಣನೆ ಶುರುವಾಗಿದೆ. ಕೊರೊನಾ ಆತಂಕದ ನಡುವೆಯೂ ನಿರ್ಮಾಪಕರಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಶೂಟಿಂಗ್​ ಮುಂದಾಗಿದ್ದಾರೆ. ಮತ್ತೊಂದ್ಕಡೆ ಚಿತ್ರರಂಗದ ಸಮಸ್ಯೆಗಳನ್ನ ಸರ್ಕಾರ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಸೀರಿಯಲ್, ಡ್ರಾಮಾ, ಫಿಲ್ಮ್ ಎಲ್ಲರಿಗೂ ಸಮಸ್ಯೆ ಆಗಿದೆ. ಸಬ್ಸಿಡಿ, ಚಿತ್ರೀಕರಣಕ್ಕೆ ಅವಕಾಶ ಸೇರಿದಂತೆ ಹಲವು ವಿಚಾರದ ಬಗ್ಗೆ ಚರ್ಚಿಸಿದ್ದಾರೆ.
Kannada News » Specials » Discussion in facebook About Statement of Satish Jarkiholi on Meaning of Hindu word Rajaram Tallur Dinesh Amin Political News in Kannada ಹಿಂದೂ ಪದಕ್ಕೆ ಹೀನಾರ್ಥ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್​ಗೆ ಹೊಡೆತ: ಸಾಮಾಜಿಕ ಮಾಧ್ಯಮದಲ್ಲಿ ಗರಿಗೆದರಿದ ಪರ-ವಿರೋಧ ಚರ್ಚೆ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಮತ್ತು ಅದರ ನಂತರ ಬೆಳವಣಿಗೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗರಿಗೆದರಿದೆ. ಹಲವರು ಫೇಸ್​ಬುಕ್ ಪೋಸ್ಟ್​ಗಳ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಅಂಥ ಕೆಲ ಪೋಸ್ಟ್​ಗಳನ್ನು ಇಲ್ಲಿ ಕೊಡಲಾಗಿದೆ. ಜಾನಪದ ಸಂಶೋಧಕ ವಡ್ಡಗೆರೆ ನಾಗರಾಜಯ್ಯ, ನಿವೃತ್ತ ಪ್ರಾಧ್ಯಾಪಕ ಎಂ.ಜಿ.ಚಂದ್ರಶೇಖರಯ್ಯ, ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Nov 09, 2022 | 11:20 AM ಬೆಂಗಳೂರು: ಹಿಂದೂ ಪದಕ್ಕೆ ಹೀನಾರ್ಥವಿದೆ. ಹಿಂದೂ ಶಬ್ದಕ್ಕೆ ಇರುವ ಅರ್ಥ ಸೋತವರು ಅಥವಾ ಗುಲಾಮರು ಎಂಬ ತಮ್ಮ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ (Satish Jarkiholi) ಇಂದು (ನ 9) ಮತ್ತೊಮ್ಮೆ ಸಮರ್ಥಿಸಿಕೊಂಡರು. ವಿಕಿಪೀಡಿಯಾ ಮತ್ತು ಕೋರಾ (Quora) ಆನ್​ಲೈನ್ ​ ವೇದಿಕೆಗಳಲ್ಲಿರುವ ವಿವರಗಳ ಜೊತೆಗೆ ‘ಬಸವ ಭಾರತ’ ಪಾಕ್ಷಿಕ ಪತ್ರಿಕೆಯಲ್ಲಿ ಬಸವ ತತ್ವ ಪ್ರಚಾರಕ ಡಾ.ಜಿ.ಎಸ್.ಪಾಟೀಲ್ ಬರೆದ ಲೇಖನವನ್ನೂ ನಿನ್ನೆ (ನ 8) ಮಾಧ್ಯಮ ಪ್ರತಿನಿದಿಗಳಿಗೆ ನೀಡಿದ್ದರು. ‘ನೀವು ಹಿಂದೂ ಧರ್ಮಕ್ಕೆ ಸೇರಿದವರೇ’ ಎಂಬ ಪ್ರಶ್ನೆಗೆ ಉತ್ತರಿಸುವಾಗ, ‘ನಾನು ಭಾರತೀಯ’ ಎಂದು ಹೇಳಿಕೊಂಡಿದ್ದರು. ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ರಣದೀಪ್ ಸುರ್ಜೆವಾಲ್ ತಿರಸ್ಕರಿಸಿದ್ದರು. ಸುರ್ಜೇವಾಲ ಹೇಳಿಕೆಗೆ ನನ್ನ ಸಹಮತವಿದೆ ಎಂದು ಸಿದ್ದರಾಮಯ್ಯ ಸಹ ಸತೀಶ್ ಜಾರಕಿಹೊಳಿ ಹೇಳಿಕೆಗೆ ಒಪ್ಪಿಗೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದರು. ‘ಹಿಂದೂ ಪದಕ್ಕೆ ಹೀನಾರ್ಥವಿದೆ’ ಎಂಬ ತಮ್ಮ ಹೇಳಿಕೆಯ ವಿವಾದದ ಬಗ್ಗೆ ಇಂದು (ನ 9) ‘ಟಿವಿ 9’ ಸುದ್ದಿವಾಹಿನಿಯಲ್ಲಿ ನಡೆದ ಸಂವಾದಲ್ಲಿ ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ, ‘ನನ್ನ ಹೇಳಿಕೆಗೆ ನಾನು ಬದ್ಧ’ ಎಂದು ಮತ್ತೊಮ್ಮೆ ತಮ್ಮ ನಿಲುವು ಸ್ಪಷ್ಟಪಡಿಸಿದರು. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಮತ್ತು ಅದರ ನಂತರ ಬೆಳವಣಿಗೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗರಿಗೆದರಿದೆ. ಹಲವರು ಫೇಸ್​ಬುಕ್ ಪೋಸ್ಟ್​ಗಳ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಅಂಥ ಕೆಲ ಪೋಸ್ಟ್​ಗಳನ್ನು ಇಲ್ಲಿ ಕೊಡಲಾಗಿದೆ. ಕಾಂಗ್ರೆಸ್ ಅವನತಿಗೆ ಇಂಥ ಎಡವಟ್ಟುಗಳೇ ಕಾರಣ: ಚಂದ್ರಶೇಖರಯ್ಯ ‘ಕಾಂಗ್ರೆಸ್‌ ಪಕ್ಷದ ಅವನತಿಗೆ ಬಿಜೆಪಿ ಮಾಡಿದ ಅಪಪ್ರಚಾರಕ್ಕಿಂತ ಕಾಂಗ್ರೆಸ್ ಪಕ್ಷದ ಇಂತಹ ನಾಯಕರು ಮಾಡುವ ಎಡವಟ್ಟುಗಳು ಬಹುಮಟ್ಟಿಗೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿಯವರು ಸ್ಮಶಾನದಲ್ಲಿ ಕವಿಗೋಷ್ಠಿ, ಊಟ ಮಾಡುವುದನ್ನೇ ವೈಚಾರಿಕತೆ ಎಂದು ತಿಳಿದುಕೊಂಡು, ಶುಷ್ಕ ವೈಚಾರಿಕರ ಪರಾಕಿಗೆ ಉಬ್ಬಿಹೋಗಿ ಈಗ ಕಾಂಗ್ರೆಸ್‌ನವರು ಇಂತಹ ತಪ್ಪು ಮಾಡಲೆಂದು ಕಾಣುತ್ತಿರುವ ಬಿಜೆಪಿಗೆ ಸುಲಭದ ತುತ್ತಾಗಿದ್ದಾರೆ. ಹಿಂದೂ ಶಬ್ದದ ನಿಷ್ಪತ್ತಿ ತಿಳಿಯದೆ, ಅಲ್ಲಿ ಹೇಳಿದೆ ಇಲ್ಲಿ ಹೇಳಿದೆ ಎಂದು ಗಾಳಿಸುದ್ದಿ ಮಾಡಿ ಈಗ ನನ್ನ ಭಾಷಣ ತಪ್ಪಾಗಿ ಅರ್ಥೈಸಲಾಗಿದೆ ಎಂದು ತಮ್ಮ ತಪ್ಪನ್ನು ಬೇರೆಯವರ ಹೆಗಲಿಗೆ ಹಾಕಲು ಹೊರಟಿದ್ದಾರೆ’ ಎಂದು ದೊಡ್ಡಬಳ್ಳಾಪುರದ ನಿವೃತ್ತ ಕನ್ನಡ ಪ್ರಾಧ್ಯಾಪಕ ಎಂ.ಜಿ.ಚಂದ್ರಶೇಖರಯ್ಯ ಬರೆದುಕೊಂಡಿದ್ದಾರೆ. ‘ವೈಚಾರಿಕತೆ ಎಂದರೆ ವಿವಾದ ಉಂಟು ಮಾಡುವ ಹೇಳಿಕೆ ನೀಡುವುದು ಎಂದು ಕೆಲವರು ತಿಳಿದಿದ್ದಾರೆ. ಪೋಲಂಕಿ ರಾಮಮೂರ್ತಿ, ಕೆ.ಎಸ್.ಭಗವಾನ್, ಸತೀಶ್ ಜಾರಕಿಹೊಳಿ, ಯೋಗೀಶ್ ಮಾಸ್ಟರ್ ಮುಂತಾದ ಅನೇಕರಿಂದ ನಿಜವಾದ ವೈಚಾರಿಕತೆಗೆ ತುಂಬ ಪೆಟ್ಟು ಬಿದ್ದಿದೆ. ವೈಚಾರಿಕತೆಗೆ ಸಂಪ್ರದಾಯವಾದಿಗಳಿಗಿಂತ ಇಂತಹವರಿಂದ ಬಿದ್ದಿರುವ ಹೊಡೆತವೇ ದೊಡ್ಡದು. ಶಿವರಾಮ ಕಾರಂತರು, ಕುವೆಂಪು, ತೇಜಸ್ವಿ, ಲಂಕೇಶ್, ದೇವನೂರು ಮುಂತಾದವರು ಹೇಳುವ ಗಟ್ಟಿ ವೈಚಾರಿಕತೆಗೆ ಸಾಂಸ್ಕೃತಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಜವಾಬ್ದಾರಿ ಇದೆ. ಆದರೆ ಭಗವಾನ್, ಮುಂತಾದವರು ಕೇಲವರು ವೈಚಾರಿಕತೆ ಹೆಸರಿನಲ್ಲಿ ಧೂಳು ಏಳಿಸಿದರೇ ವಿನಃ ಅದರಿಂದ ಸಂಸ್ಕೃತಿ ಮತ್ತು ವೈಚಾರಿಕತೆಗೆ ಯಾವುದೇ ಪ್ರಯೋಜನ ಆಗಲಿಲ್ಲ, ಅಷ್ಟೇ ಅಲ್ಲ, ಧಕ್ಕೆ ಆಗಿದೆ’ ಎಂದು ಅವರು ಚರ್ಚೆಯನ್ನು ವಿಸ್ತರಿಸಿದ್ದಾರೆ. ವಿವಾದ ಬೇಡ, ಸಂವಾದ ನಡೆಯಲಿ: ಸನತ್ ಕುಮಾರ್ ಬೆಳಗಲಿ ‘ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆ ಬಗ್ಗೆ ಚರ್ಚೆಯಾಗಲಿ. ಸಂವಾದದ ಮೂಲಕ ಸತೀಶರನ್ನು ಎದುರಿಸಲಿ. ಚುನಾವಣೆ ಮುಂದಿರುವಾಗ ಸತೀಶ ಈ ಮಾತು ಯಾಕೆ ಆಡಿದರೋ ಗೊತ್ತಿಲ್ಲ. ಸತೀಶ ಹೇಳಿದ್ದು ಧರ್ಮದ ಬಗ್ಗೆ ಅಲ್ಲ. ಹಿಂದೂ ಪದದ ಬಗ್ಗೆ. ಶಂ,ಬಾ,ಜೋಶಿಯವರು, ಗೌರೀಶ ಕಾಯ್ಕಿಣಿಯವರು ಸೇರಿದಂತೆ ಬೌದ್ಧಿಕ ವಲಯದಲ್ಲಿ ಆಗಾಗ ಇಂಥ ಚರ್ಚೆಗಳು ನಡೆದಿವೆ. ಈಗಲೂ ನಡೆಯಲಿ. ಸಂವಾದ ಇರಲಿ. ವಿವಾದ ಬೇಡ’ ಎಂಬ ಚಿಂತಕ ಹಾಗೂ ಹಿರಿಯ ಪತ್ರಕರ್ತ ಸನತ್ ಕುಮಾರ ಬೆಳಗಲಿ ಫೇಸ್​ಬುಕ್​ನಲ್ಲಿ ಬರೆದಿದ್ದಾರೆ. ಚುನಾವಣೆಯ ತಯಾರಿಯಲ್ಲಿ ನಡುಸುತ್ತುಗಳು: ರಾಜಾರಾಮ್ ತಲ್ಲೂರ್ ‘ಒಂದು ಗುರಿ, ಅದನ್ನು ತಲುಪುವ ಹಾದಿ ಮತ್ತು ತಲುಪುವ ತಂತ್ರಗಳು ಸ್ಪಷ್ಟ ಇಲ್ಲದಾಗ ಹೀಗೆಲ್ಲ ಆಗುತ್ತದೆ. ಪ್ರಜಾತಂತ್ರದಲ್ಲಿ ವಿಶ್ವಾಸ ಇಟ್ಟಿರುವವರು ಈಗ ಸೆಣಸಬೇಕಿರುವುದು ಒಂದು ಸುವ್ಯವಸ್ಥಿತವಾದ, ಸರ್ವಸನ್ನದ್ಧ ಚುನಾವಣೆ ಗೆಲ್ಲುವ ಯಂತ್ರದ ವಿರುದ್ಧ ಎಂಬ ಕಲ್ಪನೆ ಇಲ್ಲದಿರುವಾಗ, ಈ ರೀತಿಯ ವಿವಾದಗಳು ಸುಲಭವಾಗಿ ಹುಟ್ಟಿಕೊಳ್ಳುತ್ತವೆ’ ಎಂದು ಚಿಂತಕ ರಾಜಾರಾಮ್ ತಲ್ಲೂರ್ ಫೇಸ್​ಬುಕ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. ‘ಈ ವಿವಾದವನ್ನು ಸತೀಶ್ ಜಾರಕಿಹೊಳಿಯವರು ಉದ್ದೇಶಪೂರ್ವಕವಾಗಿ ಹುಟ್ಟುಹಾಕಬೇಕೆಂದೇನಿಲ್ಲ, ಒಮ್ಮೆ ವಿವಾದ ಹುಟ್ಟಿದ ಬಳಿಕ ಅದು ಹುಟ್ಟಿಸಿದವರ ಕೈಯಲ್ಲಿರುವುದಿಲ್ಲ. ಇವೆಲ್ಲ ಚುನಾವಣೆಯ ತಯಾರಿಯಲ್ಲಿ ನಡುಸುತ್ತುಗಳು. ಇಂತಹ ವಿವಾದಗಳನ್ನು ಹುಡುಹುಡುಕಿ ಎತ್ತಿ ತೆಗೆದು, ಹೇಗೆ ಅರ್ಥ ಮಾಡಿಕೊಳ್ಳಬೇಕೆಂದು ತಮ್ಮ ಮತದಾರರಿಗೆ ಸರಳ ಸಮೀಕರಣಗಳ ಮೂಲಕ ತಿಳಿಸುವ ಕೌಶಲ ಒಂದು ಸರ್ವಸನ್ನದ್ಧ ಪರಿವಾರ ವ್ಯವಸ್ಥೆಗೆ ಬಹಳ ಚೆನ್ನಾಗಿದೆ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ’ ಎಂದು ಅವರು ಹೇಳಿದ್ದಾರೆ. ‘ಕಳೆದ ಚುನಾವಣೆಗಳಲ್ಲಿ ಸಿದ್ಧರಾಮಯ್ಯನವರ ಮೀನೂಟ/ಬಾಡೂಟ, ಅವರ ಕಾರಿನ ಮೇಲೆ ಕುಳಿತ ಕಾಗೆ ಇವೆಲ್ಲ ಅದನ್ನು ಕಲಿಸಿಕೊಟ್ಟಿವೆ. ಚುನಾವಣೆಗಳಿಗೆ ಮೊದಲು ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಇಂತಹದೊಂದು ಪ್ಯಾಟರ್ನ್​ನಿಂದ ಕಲಿಯಲು ಸಾಧ್ಯವಾಗಿಲ್ಲ, ಅಥವಾ ಕನಿಷ್ಠ ಪ್ಯಾಟರ್ನ್‌ ಅನ್ನು ಗುರುತಿಸಿ ಅರ್ಥ ಮಾಡಿಕೊಳ್ಳಲು ಸಾಧ್ಯ ಆಗಿಲ್ಲ ಎಂದರೆ, ಅದಕ್ಕೆ ಅರ್ಥ ಆಗದವರೇ ಹೊಣೆ. ಕಾಂಗ್ರೆಸ್ಸಿನೊಳಗೆ ಬೇರೆ ನಾಯಕರಿಗಿಂತ ಸಿದ್ಧರಾಮಯ್ಯ, ಬಿ.ಕೆ.ಹರಿಪ್ರಸಾದ್, ಸತೀಶ್ ಜಾರಕಿಹೊಳಿಯಂತಹ ನಾಯಕರೇ ಯಾಕೆ ಹೆಚ್ಚಾಗಿ ಈ ರೀತಿಯ ದಾಳಿಗೆ ಗುರಿಯಾಗುತ್ತಿದ್ದಾರೆ ಎಂಬ ಪ್ಯಾಟರ್ನನ್ನಾದರೂ ಅರ್ಥ ಮಾಡಿಕೊಳ್ಳದಿದ್ದರೆ, ಈ ಯುದ್ಧ ರೈಫಲ್ ಹೊಂದಿರುವವರ ವಿರುದ್ಧ ಕಲ್ಲು ದೊಣ್ಣೆಗಳೊಂದಿಗೆ, ಯಾವುದೇ ವ್ಯೂಹವಿಲ್ಲದೆ ಹೋರಾಡುವ ಅಸಮ ಯುದ್ಧವೇ ಸೈ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸವಾಲು ಸ್ವೀಕರಿಸುವ ಎದೆಗಾರಿಕೆ ತೋರಿಸಲಿ: ದಿನೇಶ್ ಅಮೀನ್ ಮಟ್ಟು ‘ತಮ್ಮ ಹೇಳಿಕೆ ತಪ್ಪೆಂದು ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನವನ್ನು ಪಣಕ್ಕಿಟ್ಟು ಸವಾಲು ಹಾಕಿದ್ದಾರೆ. ಹಿಂದೂ ಧರ್ಮ ರಕ್ಷಕರೆಂದು ಎದೆ ಬಡಿದುಕೊಳ್ಳುವವರು ಈಗ ಜಾರಕಿಹೊಳಿ ಅವರ ಸವಾಲನ್ನು ಸ್ವೀಕರಿಸುವ ಎದೆಗಾರಿಕೆ ತೋರಿಸಬೇಕು’ ಎಂದು ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಮ್ಮ ಪೋಸ್ಟ್​ನಲ್ಲಿ ಕರೆ ನೀಡಿದ್ದಾರೆ. ‘ಹಿಂದೂ ಧರ್ಮ ಉಳಿದುಕೊಂಡಿದ್ದು ಆಚಾರ್ಯರು, ಸ್ವಾಮಿಗಳಿಂದಲೂ ಅಲ್ಲ, ವೇದ, ಉಪನಿಷತ್, ಪುರಾಣಗಳಿಂದಲೂ ಅಲ್ಲ, ಅದು ಉಳಿದದ್ದು ಬೆಳೆದದ್ದು ಕಾಲಕಾಲಕ್ಕೆ ಬುದ್ದ, ಬಸವ, ನಾರಾಯಣ ಗುರು, ಪುಲೆ, ಅಂಬೇಡ್ಕರ್, ಪೆರಿಯಾರ್, ಗಾಂಧಿ, ಲೋಹಿಯಾರಂತಹವರು ಕೇಳಿದ ಪ್ರಶ್ನೆಗಳಿಂದ ಮತ್ತು ಹುಟ್ಟು ಹಾಕಿದ ಚರ್ಚೆಗಳಿಂದ. ಇವರಲ್ಲಿ ಕೆಲವರು ಹಿಂದೂ ಧರ್ಮವನ್ನೇ ವಿರೋಧಿಸಿದ್ದಾರೆ ನಿಜ, ಆ ವಿರೋಧದಿಂದಾಗಿ ಹಿಂದೂ ಧರ್ಮ ಅನಿವಾರ್ಯವಾಗಿ ಸುಧಾರಣೆಗೊಳಗಾಗಬೇಕಾಯಿತು. ನಾರಾಯಣ ಗುರುಗಳು ಕೇರಳದಲ್ಲಿ ಧಾರ್ಮಿಕ ಸುಧಾರಣೆಗಳಿಗೆ ಕೈಹಾಕದಿದ್ದರೆ ಅಲ್ಲಿನ ಅರ್ಧ ಜನಸಂಖ್ಯೆ ಕ್ರಿಶ್ಚಿಯನರದಾಗುತ್ತಿತ್ತು’ ಎಂದು ಅವರು ಎಚ್ಚರಿಸಿದ್ದಾರೆ. ಚರ್ಚೆಯಲ್ಲಿ ತಪ್ಪೇನಿದೆ: ವಡ್ಡಗೆರೆ ನಾಗರಾಜಯ್ಯ ‘ಈಗ ಸತೀಶ್ ಜಾರಕಿಹೊಳಿ ಎತ್ತಿರುವ ಪ್ರಶ್ನೆ ಹಿಂದೂ ಎಂಬ ಧರ್ಮದ ವಿರುದ್ಧವಲ್ಲ. ಹಿಂದೂ ಎಂಬ ಪರ್ಷಿಯನ್ ಮೂಲದ ಪದದ ಅರ್ಥ ಮತ್ತು ಆ ಪರಿಕಲ್ಪನೆಯು ಹುಟ್ಟಿಹಾಕಿರುವ ಅಪಕಲ್ಪನೆಗಳ ಬಗ್ಗೆ. ವೇದ ಉಪನಿಷತ್ತು ಭಗವದ್ಗೀತೆ ರಾಮಾಯಣ ಮಹಾಭಾರತ ಭಾಗವತ ಹೀಗೆ ಎಲ್ಲಿಯೂ ಕಾಣದಿರುವ ಹಿಂದೂ ಅಥವಾ ಹಿಂದೂಧರ್ಮ ಎಂಬುದರ ಬಗ್ಗೆ ಸ್ಪಷ್ಟವಾದ ಚರ್ಚೆಯನ್ನು ನಾವು ಬಯಸುವುದರಲ್ಲಿ ತಪ್ಪೇನಿದೆ? ನಮಗೆ ಬೇಕಿರುವುದು ಸಂವಾದವೇ ಹೊರತು ವಿವಾದವಲ್ಲ’ ಎಂದು ಜಾನಪದ ವಿದ್ವಾಂಸ ವಡ್ಡಗೆರೆ ನಾಗರಾಜಯ್ಯ ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: Tv9 Exclusive: ಹಿಂದೂ ಪದಕ್ಕೆ ಹೀನಾರ್ಥವಿದೆ ಎಂದ ಸತೀಶ್ ಜಾರಕಿಹೊಳಿ ಹೇಳಿಕೆ ಭಾರತದ ಪರಂಪರೆಗೆ ಮಾಡಿದ ಅವಮಾನ; ಜಿ.ಬಿ.ಹರೀಶ್, ಶೆಲ್ವಪಿಳ್ಳೆ ಅಯ್ಯಂಗಾರ್
ಹಣ, ಪ್ರಗತಿ ಎನ್ನುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಆದರೆ, ಕೆಲವರ ಕೈಯಲ್ಲಿ ಮಾತ್ರ ಹಣ ಉಳಿಯುವುದೇ ಇಲ್ಲ. ಎಷ್ಟೇ ದುಡಿದರೂ, ಎಲ್ಲಾ ಹಣ ಖರ್ಚಾಗಿಯೇ ಹೋಗುತ್ತದೆ. ಹೀಗಾದಾಗ ಇಂತಹ ಪರಿಸ್ಥಿತಿಯಲ್ಲಿ, ಹಣದ ಕೊರತೆಯಿಂದಾಗಿ, ಮನೆಯಲ್ಲಿ ಜಗಳಗಳು ಆರಂಭವಾಗುತ್ತವೆ ಮತ್ತು ವ್ಯಕ್ತಿಯ ಸಂತೋಷ ಮತ್ತು ಶಾಂತಿ ಮಾಯವಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಸುಲಭ ಪರಿಹಾರವಿದೆ. ಮನೆಯಲ್ಲಿನ ಹಣದ ಸಮಸ್ಯೆ ತಡೆಯಲು, ಕೆಲವು ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ ಸೂಚಿಸಲಾಗಿದೆ. ಈ ಪರಿಹಾರ ಕಾರ್ಯಗಳನ್ನು ಕೈಗೊಂಡರೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅವು ಯಾವುದು? ಅದರೈಂದ ಲಕ್ಷ್ಮೀಯನ್ನು ಹೇಗೆ ಒಲಿಸಿಕೊಳ್ಳುವುದು ಇಲ್ಲಿದೆ ಸಂಪೂರ್ಣ ಮಾಹಿತಿ. ಈ ವಿಷಯಗಳನ್ನು ಮೊದಲು ಖಚಿತಪಡಿಸಿಕೊಳ್ಳಿ : ಮನೆಯಲ್ಲಿ ಗೋಧಿ ಹಿಟ್ಟು ಇಡುವ ಡಬ್ಬದಲ್ಲಿ 5 ತುಳಸಿ ಎಲೆಗಳು ಮತ್ತು 2 ಕೇಸರಿ ಬೀಜಗಳನ್ನು ಹಾಕಿಡಿ. ಹೀಗೆ ಮಾಡುವುದರಿಂದ, ಬಹು ಬೇಗ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಗುರುವಾರ ತಿಂಡಿಗೆ ಸ್ವಲ್ಪ ಅರಿಶಿನ ಸೇರಿಸಿ ಹಸುವಿಗೆ ಆಹಾರವಾಗಿ ನೀಡುವುದರಿಂದ ಆದಾಯ ಹೆಚ್ಚಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೆ, ಈ ಪರಿಹಾರವು ಮನೆಯ ಋಣಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ. ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಶನಿವಾರ ಗೋಧಿಯನ್ನು ರುಬ್ಬಿಸುವ ಮೂಲಕ ಮನೆಯಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆದಾಯದ ಮೂಲ ಹೆಚ್ಚಾದಾಗ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಇದರಿಂದ ಯಾವುದೇ ಕೆಲಸಗಳನ್ನು ಮಾಡಿದರೂ ಅದರಿಂದ ಲಾಭ ಪಡೆದುಕೊಳ್ಳಬಹುದು. ಇದರ ಹೊರತಾಗಿ, ಸಂಬಂಧದಲ್ಲಿ ಶನಿವಾರ ಗೋಧಿ ರುಬ್ಬಿದರೆ ಮಾಧುರ್ಯ ಉಳಿಯುತ್ತದೆ. ಗೋಧಿಯನ್ನು ರುಬ್ಬುವಾಗ, ಅದಕ್ಕೆ ಸ್ವಲ್ಪ ಕಡಲೆಯನ್ನು ಸೇರಿಸುವುದನ್ನು ಮರೆಯಬೇಡಿ. ಇದನ್ನು ಮಾಡುವುದರಿಂದ, ಮನೆಯಲ್ಲಿ ಹಣ ಉಳಿಯಲು ಆರಂಭವಾಗುತ್ತದೆ. ಅದೃಷ್ಟ (Luck) ಪಡೆಯಲು, ಹಿಟ್ಟಿಗೆ ಸ್ವಲ್ಪ ಪ್ರಮಾಣದ ಸಕ್ಕರೆ ಸೇರಿಸಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದನ್ನು ಮಾಡುವುದರಿಂದ, ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರವಾಗುತ್ತದೆ. ಇದಲ್ಲದೇ, ಶನಿ (Saturn), ರಾಹು ಮತ್ತು ಕೇತುಗಳ ಅಶುಭ ಪರಿಣಾಮಗಳಿಂದಲೂ ಮುಕ್ತಿ ಸಿಗುತ್ತದೆ.
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು Porn-Games-On-Steam? Porn-Games-On-Steam ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು Porn-Games-On-Steam ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು Porn-Games-On-Steam? Porn-Games-On-Steam ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ Porn-Games-On-Steam, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ Porn-Games-On-Steam? ನೀವು ಪ್ಲೇ ಮಾಡಬಹುದು Porn-Games-On-Steam ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, Porn-Games-On-Steam ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ Porn-Games-On-Steam ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, Porn-Games-On-Steam ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ Porn-Games-On-Steam ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು Porn-Games-On-Steam? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play Porn-Games-On-Steam ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
ಬೆಂಗಳೂರು (ನ.8) ಗ್ರಾಹಕರ ಸೋಗಿನಲ್ಲಿ ಜುವೆಲರಿ ಅಂಗಡಿಗೆ ತೆರಳಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. Bengaluru Crime: ಸ್ನೇಹಿತೆಯ ಮನೆಗೇ ಕನ್ನ ಹಾಕಿದ್ದ ಖದೀಮರ ಬಂಧನ ಟಿನ್‌ಫ್ಯಾಕ್ಟರಿ ರೈಲ್ವೆ ಕ್ವಾರ್ಟರ್ಸ್‌ ಹಿಂಭಾಗ 4ನೇ ಕ್ರಾಸ್‌ ನಿವಾಸಿ ನದಿಯಾ (34) ಬಂಧಿತರು. ವಿಚಾರಣೆ ವೇಳೆ ಈಕೆ ನೀಡಿದ ಮಾಹಿತಿ ಮೇರೆಗೆ 3.20 ಲಕ್ಷ ರು. ಮೌಲ್ಯದ 63.94 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಯಶವಂತಪುರದ ಮಹಾವೀರ್‌ ಜುವೆಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಮಹಿಳೆ ಮಕ್ಕಳ ಉಂಗುರ ತೋರಿಸುವಂತೆ ಸಿಬ್ಬಂದಿಗೆ ಹೇಳಿದ್ದಾಳೆ. ಈ ವೇಳೆ ಸಿಬ್ಬಂದಿ ಉಂಗುರು ತೋರಿಸಲು ಮುಂದಾ ದಾಗ, ಗಮನ ಬೇರೆಡೆ ಸೆಳೆದು ಒಂದು ಉಂಗುರವನ್ನು ಕಳವು ಮಾಡಿದ್ದಳು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ನದಿಯಾ ಕಳ್ಳತನ ಪ್ರವೃತ್ತಿ ಹೊಂದಿದ್ದು, ಬಸ್‌ ನಿಲ್ದಾಣಗಳು, ಬಸ್‌ಗಳಲ್ಲಿ ಪ್ರಯಾಣಿಸುವ ವೃದ್ಧರನ್ನು ಟಾರ್ಗೆಟ್‌ ಮಾಡಿ ಅವರ ಬ್ಯಾಗ್‌ಗಳನ್ನು ಕಳವು ಮಾಡುತ್ತಿದ್ದಳು. ಅಷ್ಟೇ ಅಲ್ಲದೆ, ಜುವೆಲÜರಿ ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಉಂಗುರು, ಕಿವಿಯೋಲೆ ಸೇರಿದಂತೆ ಸಣ್ಣ ಚಿನ್ನಾಭರಣಗಳನ್ನು ತೋರಿಸುವಂತೆ ಕೇಳಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದಳು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈಕೆಯ ಬಂಧನದಿಂದ ಯಶವಂತಪುರ ಎರಡು, ಜೀವನ ಭೀಮಾನಗರ, ಜಾಲಹಳ್ಳಿ ಪೊಲೀಸ್‌ ಠಾಣೆಗಳಲ್ಲಿ ತಲಾ ಒಂದು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಕ್ಕಿಬಿದ್ದದ್ದು ಹೇಗೆ? ಆರೋಪಿ ನಾದಿಯಾ ಆಗಾಗ ಯಶವಂತಪುರದ ಮಹಾವೀರ್‌ ಜುವೆಲರಿ ಅಂಗಡಿಗೆ ತೆರಳಿ ಮಕ್ಕಳ ಚಿನ್ನದ ಉಂಗುರ, ಓಲೆ, ತಾಳಿ ಇತ್ಯಾದಿ ಒಡವೆಗಳನ್ನು ತೋರಿಸುವಂತೆ ಹೇಳುತ್ತಿದ್ದಳು. ಸ್ವಲ್ಪ ಚಿನ್ನಾಭರಣ ನೋಡಿ ಬಳಿಕ ಖರೀದಿಸದೆ ಮತ್ತೆ ಬರುವುದಾಗಿ ಹೇಳಿ ಹೋಗುತ್ತಿದ್ದಳು. ಜುಲವೆರಿ ಅಂಗಡಿಯಲ್ಲಿ ಆಗಾಗ ಸಣ್ಣ ಪ್ರಮಾಣ ಒಡವೆಗಳ ಲೆಕ್ಕದಲ್ಲಿ ವ್ಯತ್ಯಯ ಬರುತ್ತಿತ್ತು. ಚಿಕ್ಕ ಒಡವೆಗಳಾದ್ದರಿಂದ ಲೆಕ್ಕದಲ್ಲಿ ವ್ಯತ್ಯಾಸ ಬಂದಿರಬಹುದು ಎಂದು ಭಾವಿಸಿ ದೂರು ನೀಡಿರಲಿಲ್ಲ. Gold Theft| ಪ್ರಯಾಣಿಕರ ಸೋಗಲ್ಲಿ ಚಿನ್ನಾಭರಣ ಕದೀತಿದ್ದ ಖದೀಮರ ಬಂಧನ ಆದರೆ, ಇತ್ತಿಚೆಗೆ ಉಂಗುರ ನಾಪತ್ತೆಯಾದ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮರಾ ತೆಗೆದು ನೋಡಿದಾಗ ನಾದಿಯಾ ಕೈ ಚಳಕ ಬೆಳಕಿಗೆ ಬಂದಿದೆ. ಬಳಿಕ ಜುವೆಲರಿ ಅಂಗಡಿ ಮಾಲಿಕ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ನಾದಿಯಾಳನ್ನು ಬಂಧಿಸಿದ್ದಾರೆ.
ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದ್ದು, ಅಪರಿಚಿತರ ಮೇಲಿ ಮಾಡುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ. ನಿನ್ನೆ ತಡರಾತ್ರಿ ಮತ್ತೋರ್ವ ಅಪರಿಚಿತನ ಮೇಲೆ ಸ್ಥಳಿಯರು ಹಲ್ಲೆ ಮಾಡಿರುವಂತಹ ಘಟನೆ ನಗರದ ಕಾಲೇಬಾಗ್ ಏರಿಯಾದಲ್ಲಿ ನಡೆದಿದೆ. ಕುಶಲ್ (9) ಮೃತ ದುರ್ದೈವಿ. TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Sep 28, 2022 | 8:25 AM ತುಮಕೂರು: ಆಟೋದಿಂದ ಕೆಳಗೆ ಬಿದ್ದು 9 ವರ್ಷದ ಬಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ಪಟ್ಟಣದ ಲಿಂಗೇನಹಳ್ಳಿ ಬಳಿ ನಡೆದಿದೆ. ಕುಶಲ್ (9) ಮೃತ ದುರ್ದೈವಿ. ಆಟೋದಿಂದ ಆಯತಪ್ಪಿ ಕೆಳಗೆ ಬಿದ್ದು, ಬಾಲಕನ ತಲೆ ಮೇಲೆ ಆಟೋ ಹರಿದ ಪರಿಣಾಮ ಕುಶಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ರಸ್ತೆ ಗುಂಡಿಗೆ ಬಿದ್ದು ಇಬ್ಬರು ಬೈಕ್​ ಸವಾರರು ಸಾವನ್ನಪ್ಪಿರುವಂಹ ಘಟನೆ ತಾಲೂಕಿನ ‌ನಾಗಾವಿ ಗ್ರಾಮದ ಬಳಿ ನಡೆದಿದೆ. ಮಂಜುನಾಥ್(19), ಬಸವರಾಜ್(17) ಮೃತ ದುರ್ದೈವಿಗಳು. ನಿನ್ನೆ ರಾತ್ರಿ ಎಲಿಶಿರುಂದ ಗ್ರಾಮಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಅಕ್ಕನ ಮಗನ ಬರ್ತಡೇ ಕೇಕ್ ತೆಗೆದುಕೊಂಡು ರಾತ್ರಿ ವೇಳೆ ತೆರಳುತ್ತಿದ್ದಾಗ ಗುಂಡಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯಕ್ಕೆ ಸವಾರರು ಬಲಿಯಾಗಿದ್ದಾರೆ. ರಸ್ತೆ ಕೊಚ್ಚಿ ಹೋಗಿದ್ರೂ ತಡೆಗೋಡೆ ನಿರ್ಮಿಸದೇ ನಿರ್ಲಕ್ಷ್ಯ ತೊರಲಾಗಿದೆ. ಇತ್ತೀಚೆಗೆ ಸುರಿದ ಮಳೆಗೆ 50 ಅಡಿ ಆಳ ರಸ್ತೆ ಕೊಚ್ಚಿ ಹೋಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಎಲಿಶಿರುಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ: ಮತ್ತೋರ್ವ ಅಪರಿಚಿತನ ಮೇಲೆ ಸ್ಥಳಿಯರು ಹಲ್ಲೆ ವಿಜಯಪುರ: ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದ್ದು, ಅಪರಿಚಿತರ ಮೇಲಿ ಮಾಡುತ್ತಿರುವ ಹಲ್ಲೆಗಳು ನಿಲ್ಲುತ್ತಿಲ್ಲ. ನಿನ್ನೆ ತಡರಾತ್ರಿ ಮತ್ತೋರ್ವ ಅಪರಿಚಿತನ ಮೇಲೆ ಸ್ಥಳಿಯರು ಹಲ್ಲೆ ಮಾಡಿರುವಂತಹ ಘಟನೆ ನಗರದ ಕಾಲೇಬಾಗ್ ಏರಿಯಾದಲ್ಲಿ ನಡೆದಿದೆ. ಕಾಲೇಬಾಗ್ ಪ್ರದೇಶದಲ್ಲಿ ಅಪರಿಚಿತ ಯುವಕ ಬಂದಿದ್ದು, ಆತ ಮಕ್ಕಳ‌‌‌ ಕಳ್ಳನೆಂದು ಭಾವಿಸಿ ಸ್ಥಳಿಯರು ಹಲ್ಲೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಗಾಂಧಿಚೌಕ್ ಠಾಣೆಯ ಪೊಲೀಸರು ಅಪರಿಚಿತನನ್ನು ವಶಕ್ಕೆ ಪಡೆದಿದ್ದಾರೆ. ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಿವೆ. ಸಪ್ಟೆಂಬರ್ 24 ರಂದು ದೆಹಲಿ ಮೂಲದ ನಾಲ್ವರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಹಲ್ಲೆ ಮಾಡಲಾಗಿತ್ತು. ಬಳಿಕ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಬಳಿ ಅಪರಿಚಿತನನ್ನು ಮಕ್ಕಳ ಕಳ್ಳನೆಂದು‌ ಭಾವಿಸಿ ಹಲ್ಲೆ ಮಾಡಿ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಬಳಿಕ ಸರ್ವೇ ಮಾಡಲು ಬಂದಿದ್ದ ಭೂವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಓರ್ವ ಸಹಾಯಕನ್ನು ಮಕ್ಕಳ ಕಳ್ಳರೆಂದು ಹಲ್ಲೆ ಮಾಡಿದ ಘಟನೆ ಇಂಡಿ ತಾಲೂಕಿನಲ್ಲಿ ನಡೆದಿತ್ತು. ಈ ಘಟನೆಗಳ ಬಳಿಕ ತಡರಾತ್ರಿ ನಗರದಲ್ಲಿ ಮತ್ತೋರ್ವ ಅಪರಿಚಿತನನ್ನು ಮಕ್ಕಳ‌‌ ಕಳ್ಳನೆಂದು ತಿಳಿದು ಹಲ್ಲೆ ಮಾಡಲಾಗಿದೆ. ಮಕ್ಕಳ‌‌ ಕಳ್ಳರೆಂಬ ಸಂಶಯದ ಮೇಲೆ ಯಾರ ಮೇಲು ಹಲ್ಲೆ ಮಾಡಬಾರದು. ಸಂಶಯ ಬಂದರೆ ಪೊಲೀಸ್ ಠಾಣೆಗೆ ಮಾಹಿತಿ‌ ನೀಡಬೇಕೆಂದು ಎಸ್ಪಿ ಆನಂದಕುಮಾರ ಮನವಿ ಮಾಡಿಕೊಂಡಿದ್ದಾರೆ. ಇದರ ಹೊರತು ಹಲ್ಲೆ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳೊದಾಗಿ ಎಚ್ಚರಿಕೆ ನೀಡಿದ್ದಾರೆ. ಇಷ್ಟಾಗಿಯೂ ಮಕ್ಕಳ ಕಳ್ಳರೆಂದು ಭಾವಿಸಿ ಹಲ್ಲೆ ಮಾಡೋ ಘಟನೆಗಳಿಗೆ ಬ್ರೇಕ್ ಬೀಳುತ್ತಿಲ್ಲಾ. ಮೈಸೂರು ಜಿಲ್ಲೆಯಲ್ಲಿ ಚಿರತೆ ದಾಳಿ ಕರು ಬಲಿ ಮೈಸೂರು: ಚಿರತೆ ದಾಳಿಯಿಂದ ಮನೆ ಮುಂದೆ ಕಟ್ಟಿ ಹಾಕಿದ್ದ ಕರು ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕು ಪೆಂಜಹಳ್ಳಿ ಗ್ರಾಮದಲ್ಲಿ ನಡೆದಿದೆ. ಪೆಂಜಹಳ್ಳಿ ಮಹದೇವರಿಗೆ ಸೇರಿದ ಕರುವನ್ನು ಚಿರತೆ ಎಳೆದುಕೊಂಡು ಹೋಗುತ್ತಿದ್ದು, ಜನರ ಕೂಗಾಟ ಕೇಳಿ ಕರು ಬಿಟ್ಟು ಪರಾರಿಯಾಗಿದೆ. ಅಷ್ಟರಲ್ಲಾಗಲೇ ಕರು ಸಾವನ್ನಪ್ಪಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ಮಾಡಿದರು. ಕಾರು ಹಾಗೂ ಸರ್ಕಾರಿ ಬಸ್ ನಡುವೆ ಅಪಘಾತ ಉಂಟಾಗಿದ್ದು ಓರ್ವ ಟೆಕ್ಕಿ ಸಾವನ್ನಪ್ಪಿದ್ದಾರೆ. ಮೈಸೂರು ಬೆಂಗಳೂರು ರಸ್ತೆ ಕಳಸ್ತವಾಡಿ ಬಳಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಭರತ್ ಪ್ರಸಾದ್ ಸ್ಥಳದಲ್ಲೇ ಸಾವು. ಭಾವಿ ಪತ್ನಿ ಚೈತ್ರಗೆ ಗಂಭೀರ ಗಾಯವಾಗಿದ್ದು, ಮೈಸೂರಿನಿಂದ ಬೆಂಗಳೂರಿಗೆ ತೆರಳಿವಾಗ ಘಟನೆ ನಡೆದಿದೆ. ಎನ್.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಹಳಷ್ಟು ದಿನಗಳ ಹಿಂದೆಯೇ ಡ್ರೋನ್ ಪ್ರತಾಪ್ ಈ ವೇಸ್ಟ್ ನಿಂದ ಡ್ರೋನ್ ತಯಾರಿಸಿದ್ದಾನೆ ಎಂದಾಗಲೇ ಅನೇಕ ಇಂಜಿನಿಯರ್ಸ್ ಗಳು ನಾವಿಲ್ಲಿ ವರ್ಕ್ ಶಾಪ್ ನಲ್ಲಿ ಹಗಲು ರಾತ್ರಿ ಕಷ್ಟ ಪಡ್ತೀವಿ.. ಈ ವೇಸ್ಟ್ ನಿಂದ ಡ್ರೋನ್ ತಯಾರಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರೂ ಸಹ ಯಾರು ನಂಬಿರಲಿಲ್ಲ.. ಆದರೆ ಮನುಷ್ಯ ಯಾವ ಮಟ್ಟಕ್ಕೆ ಗುಗ್ಗು ಆಗಬಹುದು ಎಂಬುದಕ್ಕೆ ಬಹುಶಃ ನಾವು ನೀವೆಲ್ಲರೇ ನೈಜ್ಯ ಉದಾಹರಣೆ.. ಹೌದು ದಿಗಳಲ್ಲ.. ತಿಂಗಳಲ್ಲ.. ಸತತ ಎರಡು ವರ್ಷದಿಂದ ನಾವೆಲ್ಲಾ ನಂಬಿಕೊಂಡು ಫೇಮಸ್ ಮಾಡಿದ ವ್ಯಕ್ತಿ ಹೇಳಿದ ಅಷ್ಟೂ ಕತೆ ಸುಳ್ಳು ಎಂದು ವರದಿಯಾದಾಗ ಶಾಕ್ ಜೊತೆಗೆ ನಾವೆಂತ ಮೂರ್ಖರು ಅನ್ನೋದು ಗೊತ್ತಾಗತ್ತೆ.. ಇಷ್ಟು ದಿನ ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಕೆಲ ವರ್ಷಗಳಿಂದ ಮುಖ್ಯಮಂತ್ರಿಗಳಿಂದ ಹಿಡಿದು ವಿವಿಧ ದೊಡ್ಡ ದೊಡ್ಡ ಮಠದ ಸ್ವಾಮೀಜಿಗಳಿಂದಲೂ ಸಹ ಸನ್ಮಾನ ಸ್ವೀಕರಿಸಿದ ಡ್ರೋನ್ ಪ್ರತಾಪ ಹೇಳಿದ್ದೆಲ್ಲಾ ಬರಿ ಸುಳ್ಳು ಎಂದು ರಾಷ್ಟ್ರೀಯ ಮಟ್ಟದ OPIndia ಪ್ರಕಟಿಸಿದೆ.. ಹೌದು ಈ ಬಗ್ಗೆ OPIndia Fact check ಮೂಲಕ ಸತ್ಯದ ಬೆನ್ನಟ್ಟಿ ಹೋದಾಗ ಈತ ನಮ್ಮೆಲ್ಲರನ್ನು ಗುಗ್ಗು ಮಾಡಿರುವುದು ಬಯಲಾಗಿದೆ.. ಹೌದು ಸಂಪೂರ್ಣ ಮಾಹಿತಿ ನೋಡಿ.. OPIndia ಪ್ರಕಟಿಸಿದ ವರದಿಯ ಆಯ್ದ ಭಾಗ ಕನ್ನಡದಲ್ಲಿದೆ ನೋಡಿ.. ಹೌದು ಡ್ರೋನ್‌ ಪ್ರತಾಪ್ ಎಂದ ಕೂಡಲೇ ತಾಯಿಯ ತಾಳಿ ಅಡವಿಟ್ಟು ಡ್ರೋನ್ ತಯಾರಿಸಿ ವಿದೇಶಗಳಲ್ಲಿಯೂ ಹೆಸರು ಮಾಡಿದ.. ಹೀಗೆ ಇನ್ನು ಅನೇಕ ವಿಚಾರಗಳು ಒಂದು ಕ್ಷಣ ತಲೆಯಲ್ಲಿ ಬರುತ್ತವೆ.. ನಾವೆಲ್ಲಾ ಯಾವ ಮಟ್ಟಕ್ಕೆ ಆತ ಹೇಳಿರುವ ಸುಳ್ಳನ್ನೆಲ್ಲಾ ನಂಬಿದ್ದೇವೆ ಎಂದರೆ ನಾವೆಂತ ಮೂರ್ಖರು ಎಂದೆನಿಸುವುದರ ಜೊತೆಗೆ ಆತ ಹೇಳಿದ್ದೆಲ್ಲಾ ಸುಳ್ಳಾ ಎಂದೂ ಈಗಲೂ ನಂಬಲು ಕಷ್ಟವಾಗುವುದು.. ಈ ಬಗ್ಗೆ OpIndia ವಾಹಿನಿ ಸಂಪೂರ್ಣ ವಾಗಿ ಆತನ ಬಗ್ಗೆ ಸತ್ಯಗಳನ್ನು ಹೆಕ್ಕಿ ತೆಗೆದು ಪ್ರಕಟಿಸಿದೆ.. ಹೌದು ಡ್ರೋನ್ ಪ್ರತಾಪ್ ಹೇಳುವಂತೆ ಆತ 600 ಡ್ರೋನ್ ಗಳನ್ನು ತಯಾರಿಸಿಯೇ ಇಲ್ಲ‌. ತಯಾರಿಸಿದ್ದರೆ ಆತನ ಬಳಿ ಆ ಎಲ್ಲಾ ಡ್ರೋನ್ ಗಳ ವೀಡಿಯೋ ಕೂಡ ಇಲ್ಲ.. ಜೊತೆಗೆ ಫೋಟೋಗಳು ಸಹ ಇಲ್ಲ.. ಇನ್ನು ಆತ ಹೇಳಿದಂತೆ ಮಿಕ್ಸಿಯಲ್ಲಿನ ಮೋಟಾರ್ ನಿಂದ ಡ್ರೋನ್ ತಯಾರಿಸಲು ಸಾಧ್ಯವೇ ಇಲ್ಲ.. ಇನ್ನು ಅನೇಕ ಪ್ರಕಟವಾದ ಅಂಶಗಳು ಇಲ್ಲಿವೆ ನೋಡಿ.. 87 ದೇಶಗಳು ಆತನಿಗೆ ಕೆಲಸದ ಆಫರ್ ಕೊಟ್ಟಿವೆ ಎಂಬುದು ದೊಡ್ಡ ಸುಳ್ಳು.. ಪ್ರಧಾನಿ ನರೇಂದ್ರ ಮೋದಿ ಅವರು ಡಿಆರ್ ಡಿಓ ದಲ್ಲಿ ಕೆಲಸದ ಆಫರ್ ನೀಡಿದ್ದಾರೆ ಎಂಬುದು ಸುಳ್ಳು.. ಇನ್ನು 2018 ರಲ್ಲಿ ಜರ್ಮನಿಯಲ್ಲಿ ಅಲ್ಬರ್ಟ್ ಐನ್‍ಸ್ಟೈನ್ ಗೋಲ್ಡ್ ಮೆಡಲ್.. ಅಂತರಾಷ್ಟ್ರೀಯ ಡ್ರೋನ್ ಎಕ್ಸ್ಪೋ ದಲ್ಲಿ ಗೋಲ್ಡ್ ಮೆಡಲ್.. CeBit ನಲ್ಲಿ ಮೊದಲ ಬಹುಮಾನ ಹಾಗೂ 2017 ರ ಜಪಾನ್ ನಲ್ಲಿ‌ ನಡೆದ ಅಂತರಾಷ್ಟ್ರೀಯ ರೋಬೋಟಿಕ್ ಎಕ್ಸಿಬ್ಯುಷನ್ ನಲ್ಲಿ ಚಿನ್ನದ ಪದಕ.. ಹೀಗೆ ಹಲವಾರು ಪ್ರಶಸ್ತಿ ಆತನಿಗೆ ಬಂದಿದೆ ಎಂದು ಹೇಳಿಕೊಂಡಿದ್ದ.. ಆದರೆ ಇದೆಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಈತನ ಹೆಸರಿನಲ್ಲಿ ಆರೀತಿಯ ಯಾವುದೇ ಅಂತರಾಷ್ಟ್ರೀಯ ಪ್ರಶಸ್ತಿ ದಾಖಲಾಗಿಲ್ಲ.. ಜೊತೆಗೆ ceBit ಅನ್ನೋದು ಒಂದು ಕಂಪ್ಯೂಟರ್ ಎಕ್ಸ್ಪೋ.. ಜರ್ಮನಿಯ ಹ್ಯಾನೋವರ್ ನಲ್ಲಿ‌ ನಡೆದಿದೆ.. ಆದರೆ ಆ ಕಾರ್ಯಕ್ರಮದಲ್ಲಿ ಯಾವುದೇ ಪ್ರತ್ಯೇಕವಾದ ಡ್ರೋನ್ ಎಕ್ಸ್ಪೋ ನಡೆದಿಲ್ಲ.. ಆದ್ದರಿಂದ ಆತ ಅದ್ಯಾವ ಎಕ್ಸ್ಪೋ ದಲ್ಲಿ ಭಾಗವಹಿಸಿ ಅದ್ಯಾವ ಮೆಡಲ್ ಪಡೆದುಕೊಂಡನೋ ತಿಳಿದಿಲ್ಲ.. ಇನ್ನು ಬಹುಮುಖ್ಯವಾಗಿ Cebit ನಲ್ಲಿ ವ್ಯಯಕ್ತಿಕವಾಗಿ ಈತನ ಹೆಸರಲ್ಲಿ ಯಾವುದೇ ಬಹುಮಾನವೂ ಇಲ್ಲ.. ಅಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿರುವುದೆಲ್ಲಾ ಮೊಟೋರೋಲಾ, McAcFee ಈ ರೀತಿಯ ಕಂಪನಿಗಳಷ್ಟೇ.. ಯಾವುದೇ ವ್ಯಯಕ್ತಿಕ ಬಹುಮಾನವೂ ಆ ಕಾರ್ಯಕ್ರಮದಲ್ಲಿ ಇರಲಿಲ್ಲ.. ಇದೇ ರೀತಿ ಆತ ಹೇಳಿಕೊಂಡ ಆಲ್ಬರ್ಟ್ ಐನ್ಸ್ಟೈನ್ ಅವಾರ್ಡ್ ಕೂಡ ಇಲ್ಲ.. ಎಲ್ಲವೂ ಶುದ್ಧ ಸುಳ್ಳಾಗಿದೆ.. ದಾಖಲೆಗಳ ಪ್ರಕಾರ ಸತ್ಯ ಸಂಗತಿ ಎಂದರೆ ಅದು ಪ್ರತಾಪ್ ಎಂಬಾತ 2017 ರಲ್ಲಿ ಜಪಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ರೋಬೋಟ್ ಎಕ್ಸಿಬ್ಯುಷನ್ ನಲ್ಲಿ ಪಾಲ್ಗೊಂಡಿದ್ದ.. ಅದು ಕೂಡ ಆತನ ಕಾಲೇಜಿನ ಉಪನ್ಯಾಸಕರು ಆತನ ಏರ್ ಟಿಕೆಟ್ ಗೆ ಸಹಾಯ ಮಾಡಿದ್ದರು.. ಆ ಎಕ್ಸಿಬುಷ್ಯನ್ ನಲ್ಲಿ ಪ್ರಖ್ಯಾತ ಕಂಪನಿಗಳ ಡ್ರೋನ್ ಗಳನ್ನು ಇಡಲಾಗಿತ್ತು.. ಆದರೆ ಅಲ್ಲಿ ಪ್ರತಾಪ್ ಎಂಬಾತ ಯಾವುದೇ ಡ್ರೋನ್ ಮಾಡಿದ್ದ ದಾಖಲೆಗಳು ಇಲ್ಲ.. ಇನ್ನು ಆತನೇ ಹೇಳುವಂತೆ ಆತ ಬಹಳಷ್ಟು ಮೆಡಲ್ ಗಳನ್ನು ಬಹುಮಾನಗಳನ್ನು ಆತನ ಡ್ರೋನ್ ಗಾಗಿ ಪಡೆದಿದ್ದೇನೆ ಎಂದು.. ಆದರೆ ಆತ ಪ್ರಶಸ್ತಿ ಪಡೆಯುತ್ತಿರುವ ಒಂದು ವೀಡಿಯೋ ಸಹ ಇಲ್ಲ.. ಒಂದು ಫೋಟೋ ಸಹ ಇಲ್ಲ.. ಮೆಡಲ್ ಹಿಡಿದು ಎಲ್ಲಿಯೋ ನಿಂತ ಫೋಟೋ ಇದೆಯಷ್ಟೇ.. ಪ್ರಶಸ್ತಿ ಸ್ವೀಕರಿಸುತ್ತಿರುವ ಯಾವ ಫೋಟೋ ಕೂಡ ಇಲ್ಲ.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಿಗುವ ಆತನ ಫೋಟೋಗಳ ಪಕ್ಕ ಇರುವ ಡ್ರೋನ್ ಗಳು ಯಾವುವು ಎಂಬ ಪ್ರಶ್ನೆ ಬರುವುದು ಸಹಜ.. ಇನ್ನು ಕೆಳಗಿನ ಫೋಟೋದಲ್ಲಿ ಆತ ನಿಂತಿರುವುದು ACSL ಎಂಬ ಜಪಾನಿನ ಕಂಪನಿಯ ಡ್ರೋನ್ ಅದು.. ಅದರ ಹೆಸರು PF 1.. ಅದನ್ನು ಪ್ರತಾಪ್ ಹೇಳಿದಂತೆ ಯಾವುದೇ ರೀಸೈಕಲ್ ವಸ್ತುಗಳಿಂದ ಮಾಡಿಲ್ಲ.. ಬದಲಿಗೆ ಎಲ್ಲವೂ ಆ ಕಂಪನಿಯ ಹೊಸ ವಸ್ತುಗಳಿಂದ ಮಾಡಲಾಗಿದೆ.. ಅದನ್ನು ಯಾವುದೋ ಎಕ್ಸಿಬ್ಯುಷನ್ ನಲ್ಲಿ ಇರಿಸಿದಾಗ ಅದರ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ… ಅದನ್ನು ತಾನೇ ಮಾಡಿರುವಂತೆ ಬಿಂಬಿಸಲಾಗಿದೆ.. ಆ ಫೋಟೋದಲ್ಲಿ ಗಮನಿಸಿದಾಗ ಆ ಡ್ರೋನ್ ಮೇಲೆ‌ ಕಂಪನಿಯ ಸ್ಟಿಕರ್ ಹಾಗೂ ಅಲ್ಲಿಯೇ ಕಂಪನಿಯ ಟೀಶರ್ಟ್ ಧರಿಸಿರುವ ಸಿಬ್ಬಂದಿಯನ್ನೂ ಸಹ ಕಾಣಬಹುದು.. ಮತ್ತೊಂದು ಫೋಟೋದಲ್ಲಿಯೂ ಸಹ ACSL ಕಂಪನಿಯ ಡ್ರೋನ್ ಮುಂದೆಯೇ ತೆಗೆದುಕೊಂಡ ಫೋಟೋ ಇದಾಗಿದೆ.. ಅಷ್ಟೇ ಅಲ್ಲದೆ ಸಂಪಾದಕರೊಬ್ಬರು ACSL ಕಂಪನಿಗೆ ಮೇಲ್ ಮೂಲಕ ಅವರ ಕಂಪನಿಯಲ್ಲಿ ಪ್ರತಾಪ್ ಎಂಬಾತ ಕೆಲಸ ಮಾಡುತ್ತಿದ್ದಾರಾ ಎಂಬುದನ್ನೂ ಸಹ ವಿಚಾರಿಸಿದ್ದಾರೆ.. ಆದರೆ ಅಂತಹ ಯಾವ ವ್ಯಕ್ತಿಯೂ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ‌.. ಎಂಬ ವಿಚಾರ ತಿಳಿದಿದೆ.. ಆತ ಕೇವಲ ಎಕ್ಸಿಬ್ಯುಷನ್ ನಲ್ಲಿ ಆ ಕಂಪನಿಯ ಡ್ರೋನ್ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ ಅಷ್ಟೇ.. ಇನ್ನು 2019 ರಲ್ಲಿ‌ ಕರ್ನಾಟಕದಲ್ಲಿ ಪ್ರವಾಹವಾದಾಗ ಪ್ರಾತಾಪನ ಡ್ರೋನ್ ಬಳಸಿ ಆಹಾರ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಬಳಸಿ ಸಂತ್ರಸ್ತರಿಗೆ ನೀಡಲಾಗಿದೆ ಎಂದು ಸುದ್ದಿಯಾಗಿತ್ತು.. ಆದರೆ ಇದನ್ನು ಪರಿಶೀಲಿಸಿದಾಗ ಎರಡು ಸತ್ಯ ಹೊರಬಿದ್ದಿದೆ.. ಆತ ಹಿಡಿದಿರುವ ರಿಮೋಟ್ ಕಂಟ್ರೋಲರ್ ಆತ ತಯಾರಿಸಿದ್ದೇ ಅಲ್ಲ.. ಅದನ್ನು ರೀಸೈಕಲ್ ಮಾಡಿದ ವಸ್ತುಗಳಿಂದ ತಯಾರಿಸಲು ಸಾಧ್ಯವೇ ಇಲ್ಲ.. ಅದು Yuneec Typhoon H+ ಡ್ರೋನ್ ನ ST16S ಗ್ರೌಂಡ್ ಸ್ಟೇಷನ್ ಆಗಿದೆ.. ಇನ್ನು ಡ್ರೋನ್ ಗಳಿಂದ ಅಷ್ಟು ಭಾರವಾದ ಅಗತ್ಯ ಸಾಮಾಗ್ರಿಗಳನ್ನು ಸಾಗಿಸಲು ಸಾಧ್ಯವಿಲ್ಲ.. ಸಂತ್ರಸ್ತರಿಗೆ ಬೋಟ್ ಹಾಗೂ ಹೆಲಿಕಾಪ್ಟರ್ ಮೂಲಕವೇ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ.. ಇನ್ನು ಡ್ರೋನ್ ಗಳನ್ನು ಬಳಸಿ ಪ್ರವಾಹದಲ್ಲಿ ಸಿಲುಕಿರುವವರನ್ನು ಹುಡುಕಲು ಮಾತ್ರ ಸಾಧ್ಯವಾಗುತ್ತದೆ.. ಇದರಿಂದ ತಿಳಿಯುವುದೇನೆಂದರೆ ಈತ Typhoon H+ ಡ್ರೋನ್ ಆಪರೇಟ್ ಮಾಡಲು ಸಿಬ್ಬಂದಿಗೆ ಸಹಾಯಕನಾಗಿ ಕಾರ್ಯ ನಿರ್ವಹಿಸಿರಬಹುದಾಗಿದೆ.. ಇನ್ನು ಆತ ಎಲ್ಲಾ ಭಾಷಣಗಳಲ್ಲಿ ಹೇಳುವ ಕತೆಯ ಪ್ರಕಾರ ಸುಡಾನ್ ನಲ್ಲಿ 8 ವರ್ಷದ ಬಾಲಕಿಗೆ ಬ್ಲಾಕ್ ಮಂಬಾ ಎಂಬ ಹಾವು ಕಚ್ವಿದಾಗ ಆಕೆಯನ್ನು ರಕ್ಷಣೆ ಮಾಡಲು ಆಕೆಗೆ ಔಷಧಿ ತಲುಪಿಸಲು ನಾನು ತಯಾರಿಸಿದ eagle 2.8 ಡ್ರೋನ್ ಬಳಸಲಾಯಿತು.. ಅದು ಒಂದು ಗಂಟೆಗೆ 280 ಕಿಮೀ ವೇಗದಲ್ಲಿ ಚಲಿಸುತ್ತದೆ.. ರಸ್ತೆಯಲ್ಲಿ ಹೋಗಬೇಕಿದ್ದರೆ 10 ಗಂಟೆ ಸಮಯ ಆಗುತಿತ್ತು ಎಂದು.. ಇದರ ವಾಸ್ತವ ಸಂಗತಿ ನೋಡಿ.. ಆತನೇ ಹೇಳುವಂತೆ ಆ ಬಾಲಕಿ ಇದ್ದ ಜಾಗಕ್ಕೆ ರಸ್ತೆಯಲ್ಲಿ ಹೋಗಬೇಕಾದರೆ 10 ರಿಂದ 11 ಗಂಟೆ ಬೇಕು ಎಂದಿದ್ದನು.. ಅದರಂತೆ ಅಂದಾಜು 400 ರಿಂದ 500 ಕಿಮೀ ದೂರದಲ್ಲಿ ಆಕೆ ಇದ್ದಳೆನ್ನಬಹುದು.. ಇನ್ನು ಇವರ 280 ಕಿಮೀ ಸ್ಪೀಡ್ ನಲ್ಲಿ ಹೋಗುವ ಡ್ರೋನ್ ಬಳಸಿದರೆ 400 ಕಿಮೀ ಹೋಗಬೇಕಾದರೆ 2 ಗಂಟೆ ಸಮಯ ಬೇಕು.. ಆದರೆ ಆ ಹಾವು ಕಚ್ಚಿದರೆ 15 ನಿಮಿಷದಲ್ಲಿ ಜೀವ ಹೋಗುತ್ತದೆ.. ಅದೇಗೆ 8.5 ನಿಮಿಷದಲ್ಲಿ ಈತನ ಡ್ರೋನ್ ಮೂಲಕ ಔಷಧಿ ತಲುಪಿಸಲು ಸಾಧ್ಯವಾಯಿತು ಎಂಬ ಪ್ರಶ್ನೆ ಮೂಡುತ್ತದೆ.. ಆತ ಹೇಳಿದಂತೆ 8.5 ನಿಮಿಷದಲ್ಲಿ 400 ಕಿಮೀ ಕ್ರಮಿಸಬೇಕಾದರೆ 3000 ಕಿಮೀ ಸ್ಪೀಡ್ ನಲ್ಲಿ ಹೋಗಬೇಕು.. ಅದು ಜೆಟ್ ಫೈಟರ್ ನಿಂದ ಮಾತ್ರ ಸಾಧ್ಯ.. ಯಾವುದೇ ರೆಕ್ಕೆ ಬಳಸಿದ ಡ್ರೋನ್ ನಿಂದ ಸಾಧ್ಯವಿಲ್ಲ.. ಜೊತೆಗೆ ಡ್ರೋನ್ ಗಳನ್ನು ಕಂಟ್ರೋಲ್ ಯುನಿಟ್ ಮೂಲಕ ನಿಗಧಿತ ದೂರದ ವರೆಗೆ ಮಾತ್ರ ಕಂಟ್ರೋಲ್‌ ಮಾಡಲು ಸಾಧ್ಯವಾಗಿರುತ್ತದೆ.. ಅಷ್ಟು ದೂರ ಡ್ರೋನ್ ಗಳನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡಿ ಕಳುಹಿಸಲು ಸಾಧ್ಯವೇ ಇಲ್ಲ ಎಂಬ ಮಾಹಿತಿ‌ ತಿಳಿದು ಬಂದಿದೆ.. ಆ ರೀತಿ ಬಹಳಷ್ಟು ದೂರದವರೆಗೆ ಡ್ರೋನ್ ಹೋಗುವುದಾದರೆ ಅವು ಮಿಲಿಟರಿಯ ದೊಡ್ಡ ದೊಡ್ಡ ಡ್ರೋನ್ ಗಳಷ್ಟೇ.. ಅವುಗಳನ್ನು ಎಂಜಿನ್ ಮೂಲಕ ಚಾಲನೆ ಮಾಡಲಾಗುತ್ತದೆ.. ಬ್ಯಾಟರಿ ಮೂಲಕವಲ್ಲ.. ಹಾಗೂ ಅವುಗಳನ್ನು ಸ್ಯಾಟಲೈಟ್ ಮೂಲಕ ಕಂಟ್ರೋಲ್ ಮಾಡಲಾಗುತ್ತದೆ.. ಈ ಹಾವು ಕಚ್ವಿದ ಕತೆ ಸಂಪೂರ್ಣವಾಗಿ ಡ್ರೋನ್ ಪ್ರತಾಪ್ ಅವರು ಸೃಷ್ಟಿಸಿದ ಕತೆಯಾಗಿದೆ.. ಇನ್ನು ಆತ ಹೇಳಿದಂತೆ ತಾನು ಮಿಕ್ಸಿ ಹಾಗೂ ಟಿವಿ ಯ ಬಿಡಿ ಭಾಗಗಳನ್ನು ಬಳಸಿ 600 ಡ್ರೋನ್ ಗಳನ್ನು ಮಾಡಿದ್ದೇನೆ ಎಂದಿದ್ದಾರೆ.. ಮಿಕ್ಸಿಯ ಮೋಟಾರ್ ಬಳಸಿ.. ಹಾಗೂ ಟಿವಿಯ ಚಿಪ್ ಗಳು ಹಾಗೂ ರೆಸಿಸ್ಟರ್ ಗಳನ್ನು ಬಳಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.. ನಿಜ ಹೇಳಬೇಕು ಎಂದರೆ ಮಿಕ್ಸಿಯಲ್ಲಿ ಬಳಸುವುದು 500 ರಿಂದ 600 ವ್ಯಾಟ್ ನ ಎಸಿ ಮೋಟಾರ್.. ಆದರೆ ಡ್ರೋನ್ ಗಳಲ್ಲಿ ಬಳಸುವುದು ಅತಿ ಕಡಿಮೆ ಪವರ್ ಕನ್ಸಪ್ ಮಾಡುವ ಸಣ್ಣ ಡಿಸಿ ಮೋಟಾರ್ ಅಷ್ಟೇ.. ಅಲ್ಲಿ ಎಸಿ ಟು ಡಿಸಿ ಕನ್ವರ್ಟ್ ಮಾಡಿ ಬಳಸುವುದಾದರೆ ಅದು ಡ್ರೋನ್ ಆಗುವುದಿಲ್ಲ ಹೆವಿ ಎಕ್ವಿಪ್ಮೆಂಟ್ ಆಗಿಬಿಡುತ್ತದೆ. ಇನ್ನೊಂದು ವಿಚಾರ ಎಂದರೆ ಟಿವಿಯಲ್ಲಿ ಬಳಸಿದ ಚಿಪ್ ಗಳಲ್ಲಿ‌ ಕೋಡಿಂಗ್ ಆಗಿರುತ್ತದೆ ಅದನ್ನು ಮತ್ತೊಂದು ಡಿವೈಸ್ ಗೆ ಬಳಸಲು ಸಾಧ್ಯವಿಲ್ಲ.. ಅಷ್ಟೇ ಅಲ್ಲದೆ ಯಾವುದೇ ಇಂಡಸ್ಟ್ರಿ ಸೆಟ್ ಅಪ್ ಇಲ್ಲದೆ 600 ಕ್ಕೂ ಹೆಚ್ಚು ಡ್ರೋನ್ ಗಳನ್ನು ಈ ವೇಸ್ಟ್ ನಿಂದ ತಯಾರಿಸಲು ಸಾಧ್ಯವಿಲ್ಲ.. ತಯಾರಿಸಿದ್ದರೆ ಅದಕ್ಕೆ ಫೋಟೋ ಸಾಕ್ಷಿಯಾಗಲಿ ವೀಡಿಯೋ ಸಾಕ್ಷಿಯಾಗಲಿ ಯಾವುದೂ ಇಲ್ಲ.. ಅಷ್ಟು ಡ್ರೋನ್ ಗಳನ್ನು ಇಂಡಸ್ಟ್ರಿ ಸೆಟ್ ಅಪ್ ಇಲ್ಲದೇ ಈ ವೇಸ್ಟ್ ನಲ್ಲಿಯೇ 600 ಡ್ರೋನ್ ತಯಾರಿಸುವೆ ಎನ್ನುವುದಾದರೆ ಬಹಳಷ್ಟು ವರ್ಷಗಳೇ ಬೇಕಿದೆ.. ಇನ್ನು ಕಾಕತಾಳಿಯವೆಂದರೆ ಆತ ತಯಾರಿಸಿದೆ ಎನ್ನಲಾದ Eagle 2.8 ಡ್ರೋನ್ ಬಹುತೇಕ ದೇಶಕ್ಕೆ ಗೊತ್ತಿರುವ ಡ್ರೋನ್ ಬಾಯ್ ಗುಜರಾತ್ ನ 17 ವರ್ಷದ ಹರ್ಷವರ್ಧನ್ಸಿನ್ ತಯಾರಿಸಿದ Eagle A7 ನಂತೆಯೇ ಇದೆ.. ಈ ಹರ್ಷವರ್ಧನ್ Aerobotics ಕಂಪನಿಯ CEO ಆಗಿದ್ದು ಈತ ಕಂಡುಹಿಡಿದ ಡ್ರೋನ್ ಅದಾಗಿದೆ.. ಆತ ತಯಾರಿಸಿದ ಡ್ರೋನ್ ಗಳ ಸಂಪೂರ್ಣ ವಿವರವೂ ಗೂಗಲ್ ನಲ್ಲಿ ಸಿಗಲಿದೆ.. ಇದೆಲ್ಲವನ್ನು‌ ನೋಡಿದರೆ ಡ್ರೋನ್ ಬಾಯ್ ಹರ್ಷವರ್ಧನ್ ನಿಂದ ಪ್ರತಾಪ್ ಪ್ರೇರಣೆಯಾಗಿ ಈ ರೀತಿ ಕತೆ ಹೆಣೆದಿರಬಹುದಾಗಿದೆ.. ಕೊನೆಗೆ ಪ್ರತಾಪ್ ನ ಸುದ್ದಿಯನ್ನು ನೋಡಿ.. ಈತ ಸೃಷ್ಟಿಸಿದ ಅಷ್ಟೂ ಕತೆಗಳು ಸುಳ್ಳು ಎಂಬುದನ್ನು ತಿಳಿದು.. ವಾಸ್ತವವಾಗಿ ಆತ ಹೇಳಿದಂತೆ ಯಾವುದೇ ಪ್ರಶಸ್ತಿಯೂ ಸಹ ಇಲ್ಲ… ಅಥವಾ ಆತ ಪಡೆದಿದ್ದಕ್ಕೆ ಯಾವ ದಾಖಲೆಯೂ ಇಲ್ಲ.. ಅತಿ ಮುಖ್ಯವಾಗಿ ಆತ ಕಟ್ಟಿದ ಕತೆಯಲ್ಲಿ ಬಹುತೇಕ ಭಾಗವನ್ನು ಮತ್ತೊಬ್ಬ ನಿಜವಾದ ಡ್ರೋನ್ ಬಾಯ್ ಕತೆಯನ್ನೇ ತನ್ನ ಕತೆ ಎಂದು ಹೇಳಿಕೊಂಡಿದ್ದಾನಷ್ಟೇ.. ಇದನ್ನು ನಂಬಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯನ್ನು ನಿಜವೆಂದು ನಮ್ಮನ್ನೂ ಸೇರಿ ಬಹುತೇಕರು ಮೂರ್ಖರಾದೆವು ಅಷ್ಟೇ.. ಎನ್ನುತ್ತಿದ್ದಾರೆ ಜನರು.. ಈಗಾಗಲೇ ನಿಜವಾಗಿ ಡ್ರೋನ್ ಮಾಡುವ ಇಂಜಿನಿಯರ್ಸ್ ಗಳು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈತ ಹೇಳುವಷ್ಟು ಸುಲಭವಲ್ಲ ಡ್ರೋನ್ ಮಾಡೋದು ಅಂದ್ರೆ.. ಹಗಲು ರಾತ್ರಿ ಕಷ್ಟ ಪಡ್ತಾ ಇದ್ದೀವಿ.. ಆದರೆ ಸುಮ್ಮನೆ ಇಲ್ಲದನ್ನು ಹೇಳಿಕೊಂಡು ಇಂತವರು ಫೇಮಸ್ ಆಗ್ತಾರೆ.. ಒಂದು ಡ್ರೋನ್ ಮಾಡಲು ತಿಂಗಳುಗಳ ಪರಿಶ್ರಮವಿರುತ್ತದೆ..‌ ಈತ ಹೇಳಿದಂತೆ 600 ಡ್ರೋನ್ ಮಾಡಲು ಒಂದು ವಾರದಂತೆ ಲೆಕ್ಕ ಹಾಕಿದರೂ ಸಹ 10 ವರ್ಷ ಬೇಕಾಗತ್ತೆ.. ಅದೂ ಸಹ ಎಲ್ಲವನ್ನೂ ಸಹ ಈ ವೇಸ್ಟ್ ನಿಂದಲೇ ಮಾಡಿದ್ದಾರಂತೆ.. ಮಾಡಿದ್ದರೆ ಪ್ರೂಫ್ ತೋರಿಸಲಿ ಎನ್ನುತ್ತಿದ್ದಾರೆ.. ಇನ್ನು ತಾನು ಮಾಡಿದ 600 ಡ್ರೋನ್ ಗಳ ದಾಖಲೆಗಳ ಜೊತೆಗೆ ಪ್ರತಾಪ್ ಸ್ಪಷ್ಟನೆ ಕೊಟ್ಟ ಬಳಿಕವಷ್ಟೇ ಎಲ್ಲವೂ ತಿಳಿಯಲಿದೆ.. ಆತ ಹೇಳಿದ್ದು ಸತ್ಯವೋ ಅಥವಾ OPIndia ಬಯಲು ಮಾಡಿರುವುದು ಸತ್ಯವೋ ಕಾದು ನೋಡಬೇಕಿದೆ‌‌..‌
ಮೈಸೂರು,ಜ.2(ವೈಡಿಎಸ್)-ಮುಸ್ಸಂಜೆ ಯಲ್ಲಿ ಅರಮನೆಯ ಝಗಮಗಿಸುವ ಬೆಳಕಿನಲ್ಲಿ ಯುವ ಗಾಯಕ ಶ್ರೀಹರ್ಷ ಅವರ ದೇವರಸ್ತುತಿ, ಜಾನಪದ, ಭಾವ ಗೀತೆಗಳ ರಸದೌತಣದೊಂದಿಗೆ 10 ದಿನ ಗಳ ಮಾಗಿ ಉತ್ಸವಕ್ಕೆ ಗುರುವಾರ ಯಶಸ್ವಿ ತೆರೆಬಿದ್ದಿತು. ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದ ಕೊನೆಯ ದಿನ ವಾದ ಗುರುವಾರ, `ಹರ್ಷಧ್ವನಿ ಸಂಗೀತ ಸಂಜೆ’ಯಲ್ಲಿ ಗಾಯಕರಾದ ಶ್ರೀಹರ್ಷ, ಸುರಕ್ಷಾದಾಸ್, ಅಖಿಲಾ ಪಜುಮಣು, ಶರದಿ ಪಾಟೀಲ್ ಗಾಯನ ಪ್ರೇಕ್ಷಕರ ಮನತಣಿಸಿತು. ಮೊದಲಿಗೆ ಶ್ರೀಹರ್ಷ ಅವರು ಸಂಸ್ಥಾನ ಗೀತೆ `ಕಾಯೋಶ್ರೀಗೌರಿ ಕರುಣಾ ಲಹರಿ’ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ನಂತರ ಸುರಕ್ಷಾದಾಸ್ ಮತ್ತು ಅಖಿಲಾ ಪಜುಮಣು ನಾಡಿನ ಅಧಿದೇವತೆ ಕುರಿತ `ಶ್ರೀ ಚಾಮುಂಡೇಶ್ವರಿ ಅಮ್ಮ ಶ್ರೀ ಚಾಮುಂ ಡೇಶ್ವರಿ’ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ನಂತರ ಶ್ರೀಹರ್ಷ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ರಚನೆಯ `ಬ್ರಹ್ಮಾಂಡ ವಲಯೇ ಮಾಯೆ’, ಶರದಿ ಪಾಟೀಲ್ `ಮುಚ್ಚುಮರೆ ಇಲ್ಲದೆ ನಿನ್ನಮುಂದೆ ಎಲ್ಲ ವನು ಬಿಚ್ಚಿಡುವೆ’, ಅಖಿಲಾ ಪಜುಮಣು `ಶ್ರೀ ಗಣರಾಯ ಪಾರ್ವತಿ ತನಯ ಶರಣು ಶರಣು ನಿಮಗೆ’ ಹಾಡುಗಳನ್ನು ಸುಮಧುರವಾಗಿ ಹಾಡಿದರು. ಶ್ರೀಹರ್ಷ ಟಿ.ಪಿ.ಕೈಲಾಸಂ ರಚನೆಯ `ನಾನು ಹುಟ್ಟಿದ್ದು ವಡ್ರಳ್ಳಿ, ಬೆಳೆದಿದ್ದು ಬ್ಯಾಡ್ರಳ್ಳಿ’ ಗೀತೆಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ಇದೇ ಸಂದರ್ಭದಲ್ಲಿ ಫಲಪುಷ್ಪ ಪ್ರದ ರ್ಶನ ಆಯೋಜಿಸಲು ಸಹಕರಿಸಿದ ಅಧಿಕಾರಿ ಗಳಾದ ಜಯಂತ್, ವೆಂಕಟೇಶ್, ರಮೇಶ್ ಹಾಗೂ ಬೊಂಬೆಗಳನ್ನು ಪ್ರದರ್ಶಿಸಿದ್ದ ಕಲಾವಿದರುಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಚುಕ್ಕಿಟಾಕೀಸ್ ತÀಂಡದವರು ಸ್ವಚ್ಛತೆ ಕುರಿತು ನಾಟಕ ಪ್ರದರ್ಶಿಸಿದರು. ಫಲಪುಷ್ಪ ಪ್ರದರ್ಶನ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಹೂವಿನಿಂದ ಮಾಡಿದ ಆನೆ ಗಾಡಿ. ಭಾರತದ ವಾಯು ಸೇನಾ, ಭೂಸೇನಾ ಹಾಗೂ ನೌಕಾ ಸೇನೆಗಳ ಮಾದರಿ. ಬೆಂಗ ಳೂರು ಅರಮನೆ, ಮೈಸೂರು ಹಳೆಯ ಮರದ ಅರಮನೆ. ಉಪಗ್ರಹ ಚಂದ್ರ ಯಾನ-2. ಧ್ಯಾನದ ಭಂಗಿಯಲ್ಲಿ ವಿವೇಕಾ ನಂದರು. ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ, ಸಿಂಹಾ ಸನದ ಮೇಲೆ ಕುಳಿತಿರುವ ಶ್ರೀ ಜಯ ಚಾಮರಾಜ ಒಡೆಯರ್ ಆಕೃತಿಗಳು ಹೆಚ್ಚು ಆಕರ್ಷಿತವಾಗಿದ್ದವು. ಬಿಲ್ವಪತ್ರೆ ಮತ್ತು ನಿಂಬೆಹಣ್ಣಿನಿಂದ ನಿರ್ಮಿಸಿದ ಅರಮನೆ ತ್ರಿನೇಶ್ವರ ಶಿವ ಲಿಂಗ, ಕೃಷ್ಣರಾಜ ಒಡೆಯರ್ ರಥದಲ್ಲಿ ಸಾಗುತ್ತಿರುವಂತೆ ಹೂವಿನಿಂದ ನಿರ್ಮಿ ಸಿದ ಕಲಾಕೃತಿಗಳು ಸಾರ್ವಜನಿಕರ ಕಣ್ಮನ ಸೆಳೆದವು. ಸಾಂಪ್ರದಾಯಿಕ ಬೊಂಬೆ ಪ್ರದ ರ್ಶನ, ಶಿವಲೀಲಾಮೃತ, ಶ್ರೀರಾಮ ದರ್ಶನಂ ಮತ್ತು ಭಾರತೀಯ ಗುರು ಪರಂಪರೆ ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸಿದರು. ಗಿಜಿಗುಡುತ್ತಿದ್ದ ಆವರಣ: ಫಲಪುಷ್ಪ ಪ್ರದರ್ಶನದ ಕೊನೆಯ ದಿನ ಭಾರೀ ಪ್ರಮಾಣ ದಲ್ಲಿ ಪ್ರವಾಸಿಗರು, ಸ್ಥಳೀಯರು ಆಗಮಿಸಿ ದ್ದರಿಂದ ಆವರಣ ಗಿಜಿಗುಡುತ್ತಿತ್ತು.
Jul 1, 2022 Anurag Thakur, Badminton team, Breaking news, India, India news, kannada news, Karnataka news, Narendra modi, National news, Thomas Cup triumph, ಅನುರಾಗ್ ಠಾಕೂರ್, ಥಾಮಸ್ ಕಪ್ ಚಾಂಪಿಯನ್, ನರೇಂದ್ರ ಮೋದಿ, ಬ್ಯಾಡ್ಮಿಂಟನ್ ತಂಡ, ಭಾರತ Online Desk ನವದೆಹಲಿ: ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅಭಿನಂದಿಸಿದ್ದಾರೆ. ಥೈಲ್ಯಾಂಡ್ ರಾಷ್ಟ್ರದ ಬ್ಯಾಂಕಾಕ್‌ ಇಂಪ್ಯಾಕ್ಟ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಸೋಲಿಸಿ ಥಾಮಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿಜಯದ ಬಳಿಕ ಪ್ರಧಾನಿ ಮೋದಿ, ಭಾರತೀಯ ಬ್ಯಾಡ್ಮಿಂಟನ್ ತಂಡವು ಇತಿಹಾಸವನ್ನು ಸೃಷ್ಟಿಸಿದೆ. ಭಾರತ ಥಾಮಸ್ ಕಪ್ ಗೆದ್ದ ನಂತರ ಇಡೀ ದೇಶವೇ ಸಂಭ್ರಮಿಸಿದೆ. ನಮ್ಮ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಆಟಗಾರರಿಗೆ ಸ್ಫೂರ್ತಿಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮೋದಿ ಅವರು ತಂಡದೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಭಿನಂದಿಸಿದರು. ಈ ಮಧ್ಯೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಂಡಕ್ಕೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ಥಾಮಸ್ ಕಪ್ 2022: ಭಾರತಕ್ಕೆ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ; ಇಂಡೋನೇಷ್ಯಾ ವಿರುದ್ಧ 3-0 ಗೆಲುವು ಠಾಕೂರ್ ಅವರು ಟ್ವೀಟ್ ಮಾಡಿ, ಇತಿಹಾಸ ಸೃಷ್ಟಿಯಾಗಿದೆ. ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳು. ಮಲೇಷ್ಯಾ, ಡೆನ್ಮಾರ್ಕ್ ಮತ್ತು ಇಂಡೋನೇಷ್ಯಾವನ್ನು ಸೋಲಿಸುವ ಮೂಲಕ ಈ ಅಸಾಮಾನ್ಯ ಸಾಧನೆಯನ್ನು ಸಾಧಿಸಿದ ತಂಡವು ದೇಶದ ಸಮಾನ ಮನ್ನಣೆಗೆ ಅರ್ಹವಾಗಿದೆ ಎಂದು ಬರೆದಿದ್ದಾರೆ. 14 ಬಾರಿ ಥಾಮಸ್ ಕಪ್ ವಿಜೇತ ಇಂಡೋನೇಷ್ಯಾವನ್ನು ಸೋಲಿಸಿದ ಭಾರತ ತಂಡಕ್ಕೆ ಸಚಿವಾಲಯದ ಕ್ರೀಡಾ ಇಲಾಖೆಯು 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದೆ ಎಂದು ಅವರು ತಿಳಿಸಿದ್ದಾರೆ. ತಂಡವನ್ನು ಅಭಿನಂದಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಅಭಿನಂದನೆಗಳು. ಇದು ಅನೇಕ ಯುವ ಭಾರತೀಯರಿಗೆ ಸ್ಫೂರ್ತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಅಸ್ಸಾಂನ ಮುಖ್ಯಮಂತ್ರಿ ಮತ್ತು ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಿಮಂತ ಬಿಸ್ವಾ ಶರ್ಮಾ, ಭಾರತೀಯ ಬ್ಯಾಡ್ಮಿಂಟನ್ ಹೊಸ ಎತ್ತರದತ್ತ ಸಾಗುತ್ತಿದೆ. ಈ ಪ್ರತಿಷ್ಠಿತ ಬ್ಯಾಡ್ಮಿಂಟನ್ ತಂಡ ಟೂರ್ನಮೆಂಟ್‌ನ 73 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದಕ್ಕಾಗಿ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ನೀವು ನಮಗೆಲ್ಲರಿಗೂ ಹೆಮ್ಮೆ ತಂದಿದ್ದೀರಿ ಎಂದು ಸಂತಸ ಹಂಚಿಕೊಂಡಿದ್ದಾರೆ.
ಮಂಗಳೂರಿನ ಹೊರವಲಯದ ಸುರತ್ಕಲ್ ನಲ್ಲಿ ಅಪರೂಪದಲ್ಲಿ ಅಪರೂಪವಾದ ಒಂದು ಘಟನೆ ನಡೆದಿದೆ. ಆದರೆ ಈ ಘಟನೆ ಮಾತ್ರ ಸಕರಾತ್ಮಕ ಎನ್ನುವುದು ವಿಶೇಷ. ಸುರತ್ಕಲ್ ಸಮೀಪದ ತಡಂಬೈಲ್ ಎಂಬಲ್ಲಿ ಕುಲಾಲ್ ಭವನದ ಎದುರು ಗಣಪತಿ ಮಯ್ಯ ಎನ್ನುವವರ ಮನೆಯ ಕೊಟ್ಟಿಗೆಯಲ್ಲಿ ದನ ಅವಳಿ ಕರುಗಳಿಗೆ ಜನ್ಮ ನೀಡುವ ಮೂಲಕ ಎಲ್ಲರನ್ನು ಅಚ್ಚರಿಗೆ ಕೆಡವಿದೆ. ಸಾಮಾನ್ಯವಾಗಿ ದನ ಏಕಕಾಲಕ್ಕೆ ಎರಡು ಕರುಗಳಿಗೆ ಜನ್ಮ ಕೊಡುವುದಿಲ್ಲ. ಆದರೆ ಜುಲೈ 9 ರಂದು ಬೆಳಿಗ್ಗೆ ಗಣಪತಿ ಮಯೂರ್ ಅವರು ತಮ್ಮ ಮನೆಯ ಕೊಟ್ಟಿಗೆಗೆ ಬೆಳಿಗ್ಗೆ 6 ಗಂಟೆಗೆ ಹೋಗುವಾಗ ಅವರ ಗೋ ಗೌರಿ ಮೊದಲ ಗಂಡು ಕರುವಿಗೆ ಜನ್ಮ ನೀಡಿದ್ದಳು. ಅಲ್ಲಿಗೆ ಸುಸೂತ್ರವಾಗಿ ಹೆರಿಗೆ ಆಯಿತಲ್ಲ ಎಂದು ಮನೆಯವರೆಲ್ಲಾ ಸಂತಸ ಪಡುತ್ತಿರುವಾಗ ಮತ್ತೊಂದು ಅಚ್ಚರಿ ಅವರನ್ನು ಕಾಯುತ್ತಿತ್ತು. ಸುಮಾರು ಏಳು ಗಂಟೆಯ ಹೊತ್ತಿಗೆ ಗೌರಿ ಮತ್ತೊಂದು ಕರುವಿಗೆ ಜನ್ಮ ನೀಡಿದ್ದಳು. ಈ ವಿಸ್ಮಯದಿಂದ ಎಲ್ಲರೂ ಮೂಕವಿಸ್ಮಿತರಾಗಿ ಹೋಗಿದ್ದರು. ಸ್ವತ: ಚುಚ್ಚುಮದ್ದು ನೀಡಿ ದನದ ಚಿಕಿತ್ಸೆ ಮಾಡಿದ ವೈದ್ಯರಿಗೂ ಆಶ್ಚರ್ಯವಾಗಿದೆ. ಈ ಸುದ್ದಿಯನ್ನು ತುಳುನಾಡು ನ್ಯೂಸ್ ನೊಂದಿಗೆ ಹಂಚಿಕೊಂಡ ಮನೆಯವರು ಇಂತಹ ಘಟನೆ ಹಿಂದೆ ಯಾವತ್ತಾದರೂ ಆಗಿರಬಹುದು. ಆದರೆ ಇದು ಅಪರೂಪದಲ್ಲಿ ಅಪರೂಪದ ಸಂಗತಿ. ಸಾಮಾನ್ಯವಾಗಿ ಗೋವುಗಳು ಒಂದು ಕರುವಿಗೆ ಜನ್ಮಕೊಡುವುದು ಸಾಮಾನ್ಯ ಪ್ರಕ್ರಿಯೆ. ನಮ್ಮ ದನಕ್ಕೆ ಕೂಡ ಇಲ್ಲಿಯವರೆಗೆ ಐದು ಬಾರಿ ಹೆರಿಗೆ ಆಗಿದೆ. ಐದು ಬಾರಿಯೂ ಇಂತಹ ವಿಸ್ಮಯ ನಡೆದಿಲ್ಲ. ಎರಡು ಕರು ಮತ್ತು ತಾಯಿ ಆರೋಗ್ಯವಾಗಿದೆ” ಎಂದು ಅವರು ತಿಳಿಸಿದ್ದಾರೆ. ಅವಳಿ ಕರುಗಳಿಗೆ ಜನ್ಮ ನೀಡಿದ ಗೋವನ್ನು ನೋಡಲು ತುಂಬಾ ಜನ ಕುತೂಹಲಿಗರು ಮನೆಗೆ ಆಗಮಿಸುತ್ತಿದ್ದಾರೆ. ಆಸ್ಟಿನ್ ತಳಿಯ ಈ ದನ ದಿನಕ್ಕೆ ಆರು ಲೀಟರ್ ಹಾಲನ್ನು ನೀಡುತ್ತದೆ. ಐದು ಬಾರಿಯೂ ಇಂಜೆಕ್ಷನ್ ನೀಡಿಯೇ ಹೆರಿಗೆ ಮಾಡಿಸಲಾಗಿದೆ. ಈ ಬಾರಿಯೂ ಹಾಗೆ ಮಾಡಲಾಗಿತ್ತು. ಒಟ್ಟಿನಲ್ಲಿ ಎರಡು ಹೊಸ ಸದಸ್ಯರ ಆಗಮನದಿಂದ ಮಯೂರ್ ಗಣಪತಿ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ.
ತಿರುವನಂತಪುರ: ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತ ದೀಪರ್ ರಾವ್ ಹತ್ಯೆ ಪ್ರಕರಣ ಜನಮಾನಸದಿಂದ ಮರೆಮಾಚುವ ಮುನ್ನವೇ ಕೇರಳದಲ್ಲಿ ಮತ್ತೊಬ್ಬ ಹಿಂದೂವನ್ನು ಹತ್ಯೆ ಮಾಡಲಾಗಿದ್ದು, ಹಿಂದೂಗಳ ವಿರುದ್ಧದ ಮನಸ್ಸುಗಳ ಅಸ್ತಿತ್ವ ಢಾಳಾಗಿದೆ. ಅಲ್ಲದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಇಸ್ಲಾಮಿಕ್ ಮೂಲಭೂತವಾದಿಗಳೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೌದು, ಕಣ್ಣೂರು ಜಿಲ್ಲೆಯ ಪೆರವೂರ್ ಎಂಬಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತ ಶಾಮ್ ಪ್ರಸಾದ್ ಎಂಬುವವರ ಮೇಲೆ ಮೂವರು ಮುಸುಕುಧಾರಿಗಳು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಮ್ಮೇರಿ ಗೋಟ್ ಫಾರ್ಮ್ ಬಳಿ ಶ್ಯಾಮ್ ಪ್ರಸಾದ್ ಬೈಕ್ ಮೇಲೆ ತೆರಳುತ್ತಿರುವಾಗ ಮೂವರು ಮುಸುಕುಧಾರಿಗಳು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡರೂ ತಪ್ಪಿಸಿಕೊಳ್ಳಲು ಯತ್ನಿಸಿದ ಶ್ಯಾಮ್, ಯಾವುದೋ ಮನೆಗೆ ನುಗ್ಗಿದ್ದಾರೆ. ಇಷ್ಟಾದರೂ ಸುಮ್ಮನಿರದ ದುಷ್ಕರ್ಮಿಗಳು ಬೆನ್ನತ್ತಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಶ್ಯಾಮ್ ಪ್ರಸಾದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟರು ಎಂದು ಮೂಲಗಳಿಂದ ತಿಳಿದುಬಂದಿದೆ. ಪೆರವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, “ಪ್ರಾಥಮಿಕ ವರದಿಯ ಆಧಾರದಂತೆ ಹತ್ಯೆಯ ಹಿಂದೆ ಪಿಎಫ್ಐನ ಇಸ್ಲಾಮಿಕ್ ಭಯೋತ್ಪಾದಕರ ಕೈವಾಡ ಇರಬಹುದು” ಎಂದು ಎಬಿವಿಪಿ ಟ್ವೀಟ್ ಮಾಡಿದೆ. ಒಟ್ಟಿನಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಹಿಂದೂಗಳ ಹತ್ಯಾ ಕೇಂದ್ರಸ್ಥಾನಗಳಾಗಿದ್ದು, ಬಿಜೆಪಿ, ಆರೆಸ್ಸೆಸ್ ಹಾಗೂ ಎಬಿವಿಪಿ ಕಾರ್ಯಕರ್ತರೇ ಟಾರ್ಗೆಟ್ ಆಗುತ್ತಿದ್ದಾರೆ. ಇಷ್ಟಾದರೂ ಕೇರಳದ ಸಿಪಿಎಂ ಹಾಗೂ ಕರ್ನಾಟಕದ ಕಾಂಗ್ರೆಸ್ ಸರ್ಕಾರಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.
90ರ ದಶಕದಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಸರೋಜಿನಿ ಮಹಿಷಿ ವರದಿ ಅಥವಾ ‘ಮಣ್ಣಿನ ಮಗ’ ಎಂಬ ನೀತಿ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಜತೆಗೆ ಚರ್ಚೆಯ ಕೇಂದ್ರ ವಿಷಯವಾಗಿ ಮತ್ತೆ ಸ್ಥಾನ ಪಡೆಯುತ್ತಿದೆ. ಇದಕ್ಕೆ ಕಾರಣ ವಿವಿಧ ಕನ್ನಡ ಪರ ಸಂಘಟನೆಗಳು ಫೆಬ್ರವರಿ.13ರಂದು ಘೋಷಿಸಿರುವ ರಾಜ್ಯವ್ಯಾಪಿ ಬಂದ್ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಯುವಕರ ನಿರುದ್ಯೋಗ ಸಮಸ್ಯೆ. ಹೆಚ್ಚು ಓದಿದ ಸ್ಟೋರಿಗಳು ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆಯಾಗಿದೆ : ಹೆಚ್‌.ಡಿ.ಕುಮಾರಸ್ವಾಮಿ ಶಿವಮೊಗ್ಗ; ಕರೂರು ಹೋಬಳಿಯಲ್ಲಿ ಸರಣಿ ಮನೆಗಳ್ಳತನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ನಿರುದ್ಯೋಗ ಎಂಬುದು ಭಾರತದ ಮಾತ್ರವಲ್ಲ ಕರ್ನಾಟಕದ ಪಾಲಿಗೂ ಸುಮಾರು ಆರು ದಶಕಗಳ ಪಿಡುಗು. ಹೀಗಾಗಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡ ಅನ್ನದ ಪ್ರಶ್ನೆಯಾಗಬೇಕು ಎಂಬ ಕೂಗು 1983ರಿಂದಲೂ ಇದೆ. ದಿವಂಗತ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ತುಸು ಜೋರಾಗಿಯೇ ಇತ್ತು. ಹೋರಾಟಗಳೂ ಸಹ ಉಗ್ರರೂಪ ತಳೆದಿತ್ತು. ಈ ವೇಳೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ರಾಜ್ಯದ ಮೊದಲ ಮಹಿಳಾ ಸಂಸದೆ, ಸಚಿವೆ ಹಾಗೂ ಮಹಿಳಾ ಹೋರಾಟಗಾರ್ತಿ ಸರೋಜಿನಿ ಮಹಿಷಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿದ್ದರು. ಸತತ ಮೂರು ವರ್ಷ ಈ ಕುರಿತು ಪರಿಶೀಲನೆ ನಡೆಸಿದ್ದ ಸಮಿತಿ 1986ರಲ್ಲಿ ಸರ್ಕಾರಕ್ಕೆ 53 ಅಂಶಗಳ ಒಂದು ವರದಿಯನ್ನು ಸಲ್ಲಿಸಿತ್ತು. ಅದೇ “ಸರೋಜಿನಿ ಮಹಿಷಿ” ವರದಿ. ಅಸಲಿಗೆ 1986ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ 2020ರಲ್ಲಿ ಏಕೆ ಪ್ರತಿಭಟನೆಗಳು ನಡೆಯುತ್ತಿವೆ? ಯಾರು ಈ ಸರೋಜಿನಿ ಮಹಿಷಿ? ಇವರು ನೀಡಿದ್ದ ವರದಿಯಲ್ಲಿ ಏನೇನು ಅಂಶಗಳಿವೆ? ಅದರ ಜಾರಿಗೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಯಾರು ಈ ಸರೋಜಿನಿ ಮಹಿಷಿ? ಧಾರವಾಡದ ಶಿರಹಟ್ಟಿ ತಾಲೂಕಿನಲ್ಲಿ 1923 ಮಾರ್ಚ್ 3 ರಂದು ಬಿಂದುರಾವ್ ಮಹಿಷಿ ಹಾಗೂ ಕಮಲಾಬಾಯಿ ದಂಪತಿಗಳಿಗೆ ಜನಿಸಿದ ಸರೋಜಿನಿ ಮಹಿಷಿ, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲೇ ಪೂರ್ಣಗೊಳಿಸಿದರು. ನಂತರ ಸಾಂಗ್ಲಿಯ ಮಿಲಿಂಗಟನ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿಎ ಪದವಿ ಪಡೆದರು. ಮುಂಬೈನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಹೋಮಿಯೋಪತಿ, ನಿಸರ್ಗ ಚಿಕಿತ್ಸೆ ಕಲಿಕೆಗಾಗಿ ಬೆಳಗಾವಿಯ ಆರ್ಎಲ್ಎಸ್ ಕಾಲೇಜಿನಲ್ಲಿ ಎಲ್.ಎಲ್.ಟಿ ಅಧ್ಯಯನ ಮಾಡಿ 1955ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮೊದಲ ರ್ಯಾಂಕ್ ನಲ್ಲಿ ಕಾನೂನು ಪದವಿ ಪಡೆದರು. ಅಲ್ಲದೆ, ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಕಾನೂನು ಪ್ರಾಧ್ಯಾಪಕಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಂತರ ವಕೀಲ ವೃತ್ತಿ ಪ್ರಾರಂಭಿಸಿ ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದ ಇವರು 2 ಅವಧಿಗೆ ರಾಜ್ಯಸಭೆಗೂ ಆಯ್ಕೆಯಾಗಿದ್ದಾರೆ. ಮಹಿಳೆಯರ ಸಬಲೀಕರಣದ ಕುರಿತಾಗಿ ಸಾಕಷ್ಟು ಕೆಲಸ ಮಾಡಿದ ಇವರು ಸದ್ದು ಮಾಡಿದ್ದು, ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ್ದು ಸ್ಥಳೀಯರಿಗೆ ಉದ್ಯೋಗ ಎಂಬ “ಮಣ್ಣಿನ ಮಗ” ನೀತಿಯನ್ನು ಪ್ರತಿಪಾದಿಸುವ ಸರೋಜಿನಿ ಮಹಿಷಿ ವರದಿ ನೀಡಿದ ನಂತರವೇ. ಅಂತಾದ್ದೇನಿದೆ ಈ ಸರೋಜಿನಿ ಮಹಿಷಿ ವರದಿಯಲ್ಲಿ? ಮಿಶ್ರ ಆರ್ಥಿಕ ನೀತಿಯಿಂದ ಮಾತ್ರ ಭಾರತವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಸಾಧ್ಯ ಎಂಬ ಪರ್ಯಾಯ ಆರ್ಥಿಕ ವ್ಯವಸ್ಥೆಯ ಜಾರಿಗೆ ತುದಿಗಾಲಲ್ಲಿ ನಿಂತಿದ್ದ 90ರ ದಶಕವದು. ಪಿ. ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದಿತ್ತು. ಆದರೆ, ಮಿಶ್ರ ಆರ್ಥಿಕತೆ ಇಂದು ಮೇಲ್ನೋಟಕ್ಕೆ ಒಂದೇ ರೀತಿ ಕಂಡು ಬಂದರೂ ಮುಕ್ತ ಹಾಗೂ ಮಿಶ್ರ ಆರ್ಥಿಕ ನೀತಿಯ ಮಧ್ಯೆ ಭಿನ್ನತೆ ಇದೆ. ಸರ್ಕಾರದ ಭಾಗವಹಿಸುವಿಕೆ ಇಲ್ಲದೆ ಇಂದು ಖಾಸಗಿ ಕಂಪನಿ ದೇಶದ ಯಾವುದೇ ಮೂಲೆಯಲ್ಲಿ ತಮ್ಮ ವ್ಯವಹಾರವನ್ನು ಆರಂಭಿಸುವಷ್ಟು ಸ್ವಾತಂತ್ರ್ಯವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲಾಗಿದೆ. ಒಂದು ಕಂಪನಿ ಯಾವುದೇ ರಾಜ್ಯದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿದರೆ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಧಿಕಾರಿಗಳ ಆಜ್ಞೆಯನ್ನು ಪಾಲಿಸಬೇಕು. ಆದರೆ, ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರವನ್ನೇ ನಿಯಂತ್ರಿಸಬಲ್ಲಷ್ಟು ಶಕ್ತಿ ಪಡೆದಿವೆ. ಇಲ್ಲಿ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ರಾಜ್ಯದ ಯುವಜನತೆ ಕೆಲಸವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಉದ್ಯೋಗ ಸೃಷ್ಠಿ ಹೊಸ ಆರ್ಥಿಕ ನೀತಿಯ ಮೊದಲ ಆದ್ಯತೆಯಾದರೂ ಸ್ಥಳೀಯರಿಗೆ ಮಣೆಹಾಕುವ ಯಾವುದೇ ನೀತಿ ಪ್ರಚಲಿತದಲ್ಲಿಲ್ಲ. ಇಂಗ್ಲೀಷ್ ಭಾಷೆ ಕಲಿತರೆ ಮಾತ್ರ ಇಲ್ಲಿನ ಐಟಿ-ಬಿಟಿ ಉದ್ಯಮಗಳಲ್ಲಿ ಕೆಲಸ ಪಡೆಯುವುದು ಸಾಧ್ಯ. ಹಾಗಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಚಿಂತೆಯಿಂದ ಶಾಲಾ ದಿನಗಳಿಂದಲೇ ಇಂಗ್ಲೀಷ್ ಮಾಧ್ಯಮಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ.5ರಷ್ಟು ಮೀಸಲು ಸೌಲಭ್ಯ ನೀಡಿದಂತೆ , ರಾಜಧಾನಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಮೀಸಲಾತಿ ನೀಡಬೇಕು. ಕನ್ನಡ, ಯುವಕರಿಗೆ ಉದ್ಯೋಗಾವಕಾಶ ಲಭಿಸಿದರೆ ಕನ್ನಡದಿಂದ ಅನ್ನ ಲಭಿಸಿದರೆ, ಸಾಮಾನ್ಯವಾಗಿ ಕನ್ನಡದ ಉಳಿವಿನ ಪ್ರಶ್ನೆ ತೆರೆಯ ಮರೆಗೆ ಸರಿಯಲಾರಂಭಿಸುತ್ತದೆ. ಈ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಕರ್ನಾಟಕದ ಮಟ್ಟಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ಇರಬೇಕು. ಸರ್ಕಾರಿ ವಲಯದಲ್ಲಿ ಶೇ.90 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕು. ಬಹುರಾಷ್ಟ್ರೀಯ ಮತ್ತು ಖಾಸಗಿ ಉದ್ದಿಮೆಗಳಲ್ಲೂ ಮೊದಲು ಶೇ.5 ರಷ್ಟು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲಸ ನೀಡಬೇಕು. ಆನಂತರ ಇದು ಹಂತ ಹಂತವಾಗಿ ಶೇ.100ರಷ್ಟು ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದನ್ನೂ ಸೇರಿದಂತೆ ಡಾ. ಸರೋಜಿನಿ ಮಹಿಷಿ ಆಯೋಗ 1986ರಲ್ಲೇ 58 ಶಿಫಾರಸ್ಸುಗಳನ್ನೊಳಗೊಂಡ ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಅಂದಿನ ಸರ್ಕಾರ ಈ ವರದಿಯಲ್ಲಿನ 12 ಶಿಫಾರಸ್ಸುಗಳನ್ನು ತನಗೆ ಒಪ್ಪುವ ಅಧಿಕಾರವಲ್ಲವೆಂದು ಕೈಬಿಟ್ಟಿದ್ದು, ಉಳಿದ ಶಿಫಾರಸ್ಸುಗಳ ಅನುಷ್ಠಾನಕ್ಕೆ ತರಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಬಹುರಾಷ್ಟ್ರೀಯ/ಖಾಸಗಿ ಕಂಪನಿಗಳಲ್ಲಿ ಈ ಶಿಫಾರಸ್ಸನ್ನು ಪಾಲಿಸಬೇಕು, ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎನ್ನುವ ಪ್ರಮುಖ ಶಿಫಾರಸಿಗೆ ಈವರೆಗೆ ಸರ್ಕಾರ ಒಪ್ಪಿಗೆ ನೀಡಿಲ್ಲ. ಪರಿಣಾಮ ಸರೋಜಿನಿ ಮಹಿಷಿ ಕನ್ನಡಿಗರಿಗೆ ಕನ್ನಡ ಅನ್ನದ ಪ್ರಶ್ನೆಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಲ್ಲಿಸಿದ ವರದಿ ಮೂರು ದಶಕಗಳಾದರೂ ಇಂದಿಗೂ ಜಾರಿಗೆ ಬರಲಿ ಎಂಬ ಕೂಗು ಕೇಳಿಬರುತ್ತಲೇ ಇದೆಯೇ ಹೊರತು, ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮ ರಾಜ್ಯದ ಉದ್ಯೋಗಗಳು ಕನ್ನಡಿಗರಿಗೆ ಲಭ್ಯವಾಗದೆ ಅನ್ಯ ರಾಜ್ಯದವರ ಪಾಲಾಗುತ್ತಿದೆ. ಒಂದೆಡೆ ನೆರೆಯ ತಮಿಳುನಾಡಿನಲ್ಲಿ ದಶಕದ ಹಿಂದೆಯೇ ಸರ್ಕಾರಿ ಕೆಲಸವನ್ನು ಶೇ.90 ರಷ್ಟು ಸ್ಥಳೀಯರಿಗೆ ನೀಡಬೇಕು ಎಂಬ ಕಾಯ್ದೆ ಚಾಲ್ತಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರಿ ಹುದ್ದೆಗಳು ಸ್ಥಳೀಯರಿಗೆ ಮಾತ್ರ ಎಂಬ ಕಾನೂನನ್ನು ಜಾರಿಗೆ ತಂದಿದ್ದರು. ಆದರೆ, ಖಾಸಗಿ ಕಂಪೆನಿಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬ ಕುರಿತು ಯಾವ ರಾಜ್ಯದಲ್ಲೂ ಸ್ಪಷ್ಟ ಕಾನೂನು ಇಲ್ಲ. ಕೇಂದ್ರ ಸರ್ಕಾರ ಈ ಕುರಿತು ತಲೆ ಕೆಡಿಸಿಕೊಳ್ಳುವ ಗೋಜಿಗೂ ಹೋಗಿಲ್ಲ. ಆದರೆ, ರಾಜ್ಯ ಮಟ್ಟದಲ್ಲಿ ಕರ್ನಾಟಕದಲ್ಲಿ ಈ ಹೋರಾಟಕ್ಕೆ ಜೀವ ತುಂಬಬೇಕಾದ ಕನ್ನಡ ಪರ ಸಂಘಟನೆಗಳೂ ಸಹ ಇದೀಗ ಹೋರಾಟದ ಕಣದಿಂದ ಹಿಂದೆ ಸರಿದಿರುವುದು ಭವಿಷ್ಯದ ಆತಂಕಕ್ಕೆ ಕಾರಣವಾಗಿದೆ. ಇವನ್ನೆಲ್ಲಾ ಗಮನಿಸಿದರೆ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಒತ್ತಾಯಿಸಿ ಇನ್ನೂ ಹತ್ತಾರು ದಶಕಗಳ ನಂತರ ಹೋರಾಟ ನಡೆದರೂ ಅಚ್ಚರಿ ಇಲ್ಲ ಎಂದೆನಿಸುತ್ತದೆ.
ಕುಂದಾಪುರ: ಮಳೆಯಿಲ್ಲ ಎಂದು ಕಂಗಾಲಾಗಿದ್ದ ಕುಂದಾಪುರ ತಾಲೂಕಿನ ಜನತೆ ಮಂಗಳವಾರ ರಾತ್ರಿಯಿಂದ ಒಂದೇ ಸವನೇ ಸುರಿದ ಧಾರಾಕಾರ ಮಳೆ ಸಂತಸವನ್ನುಂಟುಮಾಡಿತ್ತಾದರೂ ಹಲವೆಡೆ ಮನೆ, ರಸ್ತೆ, ಕೃಷಿ ಭೂಮಿ, ತಗ್ಗು ಪ್ರದೇಶಗಳು ಜಲಾವೃತಗೊಂಡು ಆತಂಕ ಮೂಡಿಸಿತು. ಕುಂದಾಪುರ ನಗರ ಸೇರಿದಂತೆ ತಾಲೂಕಿನ ಗಂಗೊಳ್ಳಿ, ನಾವುಂದ, ಮರವಂತೆ, ತೆಕ್ಕಟ್ಟೆ, ಕೊಟೇಶ್ವರ, ಬಸ್ರೂರು, ಅಮಾಸೆಬೈಲು, ಸಿದ್ಧಾಪುರ, ಹಳ್ಳಿಹೊಳೆ, ಕೊಲ್ಲೂರು, ಜಡ್ಕಲ್, ಬೆಳ್ವೆ, ಗೊಳಿಯಂಗಡಿ ಮುಂತಾದೆಡೆ ಭಾರಿ ಮಳೆ ಸುರಿದಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರೇ, ಕೆಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಕೃತಕ ನೆರೆ ಸೃಷ್ಟಿಯಾಯಿತು. ಮುಖ್ಯರಸ್ತೆ ಸೇರಿದಂತೆ ಹಲವು ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತುಕೊಂಡ ದೃಶ್ಯ ಸಾಮಾನ್ಯವಾಗಿತ್ತು. ಸ್ಥಳೀಯ ಪುರಸಭೆ ಹಾಗೂ ಗ್ರಾಮ ಪಂಚಾಯತ್ ಚರಂಡಿ ಶುಚಿಗೊಳಿಸದ ಹಾಗೂ ಚರಂಡಿ ಒತ್ತುವರಿಯನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಮಳೆ ನೀರು ರಸ್ತೆ ಮೇಲೆ ನಿಲ್ಲುವಂತಾಗಿತ್ತು. ಇದರಿದಾಗಿ ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ನಾವುಂದದ ಸಾಲ್ಬುಡದಲ್ಲಿ ಸೌಪರ್ಣಿಕ ನದಿಗೆ ಸೇರುವ ಕಿರುಹೊಳೆಯಲ್ಲಿ ನೀರು ತುಂಬಿ ಕೃಷಿ ಗದ್ದೆ ಹಾಗೂ ಮನೆಯ ಅಂಗಳ ಮುಳುಗಿ ಹೋಗಿದ್ದವು. ಗಂಗೊಳ್ಳಿಯ ಅರೆಕಲ್ಲು ಸಮೀಪದ ನಿವಾಸಿ ಶಾಂತಾರಾಮ ಶೆಣೈ ಎಂಬುವರ ಹೊಟೇಲ್ ಹಾಗೂ ಮನೆಗೆ ಮಳೆ ನೀರುನುಗ್ಗಿ ಅಪಾರ ಹಾನಿ ಉಂಟಾಗಿದೆ ಅಲ್ಲದೆ ಸುತ್ತಮುತ್ತಲಿನ ಅಂಗಡಿ ಹಾಗೂ ಮನೆಗಳಿಗೆ ಕೂಡ ನೀರು ನುಗ್ಗಿದೆ. ಕುಂದಾಪುರದ ಚಿಕ್ಕನ್ ಸಾಲು ರಸ್ತೆಯ ಸುಲೋಚನಾ ನಾರಾಯಣ ಎಂಬುವವರ ಮನೆಗೆ ನೀರು ನುಗ್ಗಿ ಭಾರಿ ನಷ್ಟ ಉಂಟಾಗಿದೆ. ನೆಲ್ಲಿಬೆಟ್ಟು ಎಂಬಲ್ಲಿಯ 2-3 ಮನೆಗಳಿಗೂ ಚರಂಡಿಯ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಕೋಟೇಶ್ವರ ದೇವಸ್ಥಾನದ ಬಳಿಯ ಚರಂಡಿ ಬ್ಲಾಕ್ ಆದ ಕಾರಣ ದೇವಸ್ಥಾನ ಹಾಗೂ ರಸ್ತೆಯ ಬಳಿ ನೀರು ತುಂಬಿಕೊಂಡಿತ್ತು. ಖಾಸಗಿ ವ್ಯಕ್ತಿಯೊಬ್ಬರ ಬ್ಲಾಕ್ ಮಾಡಿದ ಜಾಗದಲ್ಲಿನ ಚರಂಡಿಯಲ್ಲಿ ನೀರು ಹರಿಯಲು ಮಾಡುವಂತೆ ಸ್ಥಳಕ್ಕೆ ಬಂದ ಕುಂದಾಪುರದ ತಹಶೀಲ್ದಾರರು ಹಾಗೂ ಖಾಸಗಿ ಜಾಗದ ಮಾಲಿಕರ ನಡುವೆ ಮಾತಿನ ಚಕಮಕಿ ನಡೆದು ಮಾಲಕರು ಅಲ್ಲಿಯೇ ಮಲಗಿ ಪ್ರತಿಭಟಿಸಿದ ಘಟನೆ ನಡೆಯಿತು. ಕೊನೆಗೂ ತಹಶೀಲ್ದಾರರು ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಲ್ಲಿನ ಚರಂಡಿಗೆ ಹಾಕಿದ್ದ ಕಟ್ಟನ್ನು ತೆರವುಗೊಳಿಸಿದರು. ಹೊಸಾಡು ಗ್ರಾಮದ ಪುರಾತನ ಕಡುಕೆರೆ ತುಂಬಿ ಹರಿದ ಪರಿಣಾಮ ಕೆರೆಯ ದಂಡೆ ಕುಸಿದು ಪಕ್ಕದ ನೂರಾರು ಎಕರೆ ಕೃಷಿಭೂಮಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಕೆರೆಯ ಪಶ್ಚಿಮಕ್ಕೆ ಹಣಿನಮಕ್ಕಿಯಿಂದ ಗಾಣದಮಕ್ಕಿ, ಹೊಕ್ಕೊಳಿ, ದೇವಳಿ ಮೊದಲಾದೆಡೆ 300 ಎಕರೆಗೂ ಅಧಿಕ ಕೃಷಿಭೂಮಿ ನೀರಿನಲ್ಲಿ ಮುಳುಗಿದೆ. ಹಂಗ್ಳೂರು ಗ್ರಾ.ಪಂ. ವ್ಯಾಪ್ತಿಯ ಹುಣ್ಸೆಕಟ್ಟೆ ಸೇತುವೆ ಬಳಿ ನೀರು ಹರಿಯುವ ಕೊಡ್ಲಾಗಾರ ಹಾಗೂ ಚೊಕ್ಕಾಡಿ ಸಾಲ್‌ ಮುಚ್ಚಿದ್ದು ವಿಪರೀತ ಮಳೆಯಿಂದ ನೀರು ಸರಾಗವಾಗಿ ಹರಿಯದೇ ಕೃತಕ ನೆರೆ ಉಂಟಾಯಿತು. ಗಂಗೊಳ್ಳಿ ಸಮೀಪದ ಕಂಚುಗೋಡು, ಹೊಸಾಡು ಮೊದಲಾದ ಕಡೆಗಳಲ್ಲಿ ಕೂಡ ಮಳೆಯಿಂದ ಭಾರಿ ಹಾನಿ ಸಂಭವಿಸಿದೆ. ಮಳೆ ನೀರು ಮನೆಗಳಿಗೆ ನುಗ್ಗಿದ ಹಾಗೂ ತಗ್ಗುಪ್ರದೇಶಗಳು ಜಲಾವೃತಗೊಂಡಿರುವುದು ವರದಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಾಲೂಕಿನ ಕರಾವಳಿ ಭಾಗದ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಕೆಲವೆಡೆ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಜೆಸಿಬಿಯ ಮೂಲಕ ಚರಂಡಿಯನ್ನು ಸರಿಪಡಿಸುವ ಕೆಲಸ ಮಳೆಯಲ್ಲಿಯೇ ನಡೆಯಿತು. ಬುಧವಾರ 10ಗಂಟೆಯ ನಂತರ ಮಳೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಯಾದರೂ ಸಹಿತ ಸಂಜೆಯ ತನಕ ಮಧ್ಯ ಮಧ್ಯ ಹನಿ ಮಳೆ ಸುರಿಯುತ್ತಲೇ ಇತ್ತು.
ತುಮಕೂರು; ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಎನ್ಆರ್ಸಿ ಮತ್ತು ಸಿಎಎ ಯಿಂದ ಅಜಾದಿ ಬೇಕೆಂದು ಘೋಷಣೆ ಕೂಗಿದರು. ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಕೇಂದ್ರ ಸಿಎಎ ಕಾಯ್ದೆ ಜಾರಿಯ ಮೂಲಕ ದೇಶವನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ ಎಂದು ದೂರಿದರು. ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಆವರಣ ಪೂರ್ತಿ ಪ್ರತಿಭಟನಾಕಾರರಿಂದ ತುಂಬಿ ಹೋಗಿತ್ತು. ಅಜಾದಿ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭನಾಕಾರರು ಸಂವಿಧಾನ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪೌರತ್ವ ನೋಂದಣಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ದವಾಗಿವೆ. ಸಂವಿಧಾನದ ಆರ್ಟಿಕಲ್ 14 ಮತ್ತು 21ನ್ನು ಉಲ್ಲಂಘಿಸುತ್ತವೆ. ಇದೊಂದು ಅಪಾಯಕಾರಿ ಬೆಳವಣಿಗೆ ಸಮಾಜವನ್ನು ಛಿದ್ರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಸರ್ಕಾರವೇ ಸಂವಿಧಾನ ಉಲ್ಲಂಘನೆ ಮಾಡುತ್ತಿದೆ ಎಂದು ಧರಣಿ ನಿರತರು ಆರೋಪಿಸಿದರು. ಧರಣಿಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡಿದರು. ಕೊನೆಯಲ್ಲಿ ಭಾರತಕ್ಕೆ ಜಯವಾಗಲಿ ಘೋಷಣೆಗಳು ಮೊಳಗಿದವು. ಪೊಲೀಸರು ಕೂಡ ರಾಷ್ಟ್ರಗೀತೆಗೆ ಗೌರವ ಸೂಚಿಸಿದರು. ನಂತರ ನಗುತ್ತಿದ್ದ ದೃಶ್ಯ ಕಂಡು ಬಂತು. ಜಿಲ್ಲಾಧಿಕಾರಿ ಕಚೇರಿ ಎದುರಿನ ಜಾಗ ಪೂರ್ತಿ ಜನಸಾಗರದಿಂದ ತುಂಬಿ ಹೋಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಭಾಗದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಸ್ವಯಂ ಸೇವಕರು ಪ್ರತಿಭಟನಾಕಾರರನ್ನು ಶಿಸ್ತಿನಿಂದ ಕೂರುವಂತೆ ಹೇಳುತ್ತಿದ್ದ ದೃಶ್ಯವೂ ಕಂಡುಬಂತು. ಜಿಲ್ಲಾಧಿಕಾರಿಗಳ ಕಚೇರಿಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿತ್ತು. ಪೊಲೀಸರು ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸುವ ಪ್ರತಿಯೊಬ್ಬ ಅಧಿಕಾರಿಗಳ ಗುರುತಿನ ಚೀಟಿ ನೋಡಿದ ಮೇಲೆಯೇ ಅವರನ್ನು ಒಳಬಿಡುತ್ತಿದ್ದರು. ಪ್ರತಿಭಟನೆಯಲ್ಲಿ ವಕೀಲರು, ವಿದ್ಯಾರ್ಥಿಗಳು, ಯುವಜನರು ಸೇರಿದಂತೆ ಸಹಸ್ರಾರು ಜನ ಸೇರಿದ್ದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಮುಖಂಡರು ಸಿಎಎ ಮತ್ತು ಎನ್ಆರ್ ಸಿ ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಉದ್ದೇಶವನ್ನು ಹೊಂದಿದೆ. ಯಾವುದೇ ಕಾರಣಕ್ಕೂ ಇವುಗಳನ್ನು ದೇಶದಲ್ಲಿ ಜಾರಿಗೊಳಿಸಬಾರದು. ಕೇಂದ್ರ ಸರ್ಕಾರ ಇವುಗಳ ಜಾರಿಗೆ ಮುಂದಾದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಸಿಎಎ ಮತ್ತು ಎನ್ಆರ್ಸಿ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಿವೃತ್ತ ನ್ಯಾಯಮೂರ್ತಿಗಳು ಸಹ ಈ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಹಾಗಾಗಿ ಜಾರಿ ಮಾಡಬಾರದೆಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತವಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಜನಪರ ಚಿಂತಕೆ ಕೆ.ದೊರೈರಾಜ್, ಪರಿಸರವಾದಿ ಸಿ.ಯತಿರಾಜು, ಮಾಜಿ ಶಾಸಕರಾದ ಷಫೀ ಅಹಮದ್, ರಪೀಕ್ ಅಹಮದ್, ಮುಖಂಡರಾದ ಪಿ.ಎನ್.ರಾಮಯ್ಯ, ಎ.ನರಸಿಂಹಮೂರ್ತಿ, ಸೈಯದ್ ಮುಜೀಬ್, ಬಿ.ಉಮೇಶ್, ನಿಸಾರ್ ಅಹಮದ್, ಉಬೇದ್ ಅಹಮದ್, ಬಿ.ಎಸ್. ಮಂಜುನಾಥ್, ಶಕೀಲ್, ಇನಾಯತ್, ಮುಕ್ತಿಯಾರ್, ಇಸ್ಮಾಯಿಲ್, ಷಫೀ, ಜಾಕೀರ್ ಹುಸೇನ್, ಬೆಳ್ಳಿ ಲೋಕೇಶ್, ಎನ್.ಕೆ.ಸುಬ್ರಮಣ್ಯ ಮೊದಲಾದವರು ಹಾಜರಿದ್ದರು.