text
stringlengths
344
278k
ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622 ಜ್ಯೋತಿಷ್ಯದ ಪ್ರಕಾರ ಗುರು ಗ್ರಹವು ಆಶೀರ್ವದಿಸಿದರೆ ವ್ಯಕ್ತಿಯ ಅದೃಷ್ಟವು ತೆರೆದುಕೊಳ್ಳುತ್ತದೆ. ಇದೇ ನವೆಂಬರ್ 24ರಿಂದ ಗುರುವಿನ ರಾಶಿ ಬದಲಾವಣೆಯಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದೆ. ಈ ಜನರು ಪ್ರತಿಯೊಂದು ಕೆಲಸದಲ್ಲಿ ಅದೃಷ್ಟದ ಬೆಂಬಲದ ಜೊತೆಗೆ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಅವಿವಾಹಿತರು ವಿವಾಹವಾಗಲು ಬಲವಾದ ಅವಕಾಶಗಳಿವೆ. ದೇವಗುರು ಬೃಹಸ್ಪತಿಯ ನೇರ ಸಂಚಾರವು ಯಾವ ರಾಶಿಯವರಿಗೆ ಮಂಗಳಕರ ಎಂದು ತಿಳಿಯಿರಿ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ಮೇಷ ರಾಶಿ.. ಮೇಷ ರಾಶಿಯವರಿಗೆ ಮೀನ ರಾಶಿಯಲ್ಲಿ ಗುರು ಇರುವುದರಿಂದ ಹೆಚ್ಚಿನ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಬಡ್ತಿ ದೊರೆಯಲಿದೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ವೈವಾಹಿಕ ಜೀವನ ಉತ್ತಮವಾಗಿರಲಿದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ವೃಷಭ ರಾಶಿ.. ಗುರುವಿನ ನೇರ ಸಂಚಾರವು ವೃಷಭ ರಾಶಿಯವರಿಗೆ ಅಪಾರ ಸಂಪತ್ತನ್ನು ತರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ನಿರೀಕ್ಷಿಸುತ್ತಿದ್ದ ಅವಕಾಶವನ್ನು ಪಡೆಯುತ್ತೀರಿ. ಶೀಘ್ರವೇ ಮದುವೆ ಆಗಬಹುದು. ಹೂಡಿಕೆ ಮಾಡಲು ಇದು ಉತ್ತಮ ಸಮಯ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ವೃಶ್ಚಿಕ ರಾಶಿ.. ದೇವಗುರು ಗುರುವಿನ ಪಥವು ವೃಶ್ಚಿಕ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹವಾಗುವ ಅವಕಾಶ ದೊರೆಯಲಿದೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ಕನ್ಯಾ ರಾಶಿ.. ಮೀನ ರಾಶಿಯಲ್ಲಿ ಗುರುವಿನ ಸಂಚಾರವು ಕನ್ಯಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಬಹುದು. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. ಮೀನ ರಾಶಿ.. ಗುರುವು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಮೀನ ರಾಶಿಯ ಅಧಿಪತಿಯೂ ಹೌದು. ಹೀಗಾಗಿ ಗುರುಗ್ರಹದ ನೇರ ಚಲನೆಯ ದೊಡ್ಡ ಪರಿಣಾಮವು ಈ ರಾಶಿಯವರ ಮೇಲಾಗಲಿದೆ. ಗುರುಗ್ರಹದ ಚಲನೆಯಲ್ಲಿನ ಬದಲಾವಣೆಯು ಮೀನ ರಾಶಿಯ ಜನರ ಅದೃಷ್ಟವನ್ನು ತೆರೆಯುತ್ತದೆ ಎಂದು ಹೇಳಬಹುದು. ಪ್ರತಿಯೊಂದು ಕೆಲಸದಲ್ಲಿಯೂ ನೀವು ಯಶಸ್ಸು ಕಾಣುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಮದುವೆ ಶುಭ ಕಾರ್ಯಗಳು ಇರುತ್ತವೆ. ನಿಮ್ಮೆಲ್ಲಾ ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ನೂರಕ್ಕೆ ನೂರು ಖಚಿತ ಪರಿಹಾರ.. ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9916889622.. Post Views: 589 Post navigation ಈ ರಾಶಿಯವರು ಕೋಟಿ ಕೋಟಿಗಳ ಒಡೆಯರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.. ಇವರ ಮೇಲೆ ಸದಾ ಇರುವುದು ಕುಬೇರನ ಆಶೀರ್ವಾದ ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ಯೋಗ, 6 ರಾಶಿಯವರಿಗೆ ಕೈತುಂಬಾ ಹಣ, ಭಾರೀ ಯಶಸ್ಸು.. Latest from Astrology ಶಕ್ತಿಶಾಲಿ ಮಹಾಲಕ್ಷ್ಮಿ ತಾಯಿಯ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
“ಡೋಸ್” ಇದು ಕೊರೊನೊ ವ್ಯಾಕ್ಸಿನೇಷನ್‌ ಡೋಸ್ ಅಲ್ಲ. ಬದಲಾಗಿ ಚಿತ್ರವೊಂದರ ಹೆಸರು. ಹೌದು ಉತ್ಸಾಹಿ ಯುವ ತಂಡವೊಂದರ ವಿಶಿಷ್ಟ ಆಲೋಚನೆಯ ಚಿತ್ರವಿದು. ತಮ್ಮದೇ ಆದ ರೀತಿಯಲ್ಲಿ ಹೊಸದೊಂದು ಕಥಾ ಪ್ರಪಂಚವನ್ನು ಸಿನಿರಸಿಕರಿಗೆ ಕಟ್ಟಿಕೊಡುವ ಪ್ರಯತ್ನವನ್ನು “ಡೋಸ್” ಸಿನಿಮಾ ಮೂಲಕ ಹೊಸಬರ ತಂಡ ಮಾಡಲು ಹೊರಟಿದೆ. ಆ ಪ್ರಯತ್ನದ ಮೊದಲ ಭಾಗವಾಗಿ ಚಿತ್ರದ ಮೊದಲ ಥೀಮ್ ಪೋಸ್ಟರ್ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಈ ಪೋಸ್ಟರ್ ರೀಲೀಸ್ ಮಾಡಿದ್ದಾರೆ. ಕಾನಿ ಸ್ಟುಡಿಯೋ ಡಿಸೈನ್ ಮಾಡಿರುವ ಈ ಪೋಸ್ಟರ್ ಹೊಸತನದ ಸ್ಪರ್ಶ ಹೊಂದಿದೆ. ಚಿತ್ರದ ಥೀಮ್ ಪೋಸ್ಟರ್ ಬಗ್ಗೆ ಈಗಾಗಲೇ ತುಂಬಾ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಸಿಂಪಲ್ ಸುನಿ, ಜಯತೀರ್ಥ, ಭಜರಂಗಿ ಲೋಕಿ, ಗುರು ಶಿಷ್ಯರು ಜಡೇಶ್ ಕುಮಾರ್ ಮುಂತಾದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಧನಂಜಯ ದಿಡಗ ಈ ಚಿತ್ರದ ನಿರ್ದೇಶಕರು. ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ‌ ಮತ್ತು ಕನ್ನಡದದ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ, ಗೀತರಚನೆಕಾರರಾಗಿ ಕೆಲಸ ಮಾಡಿದ್ದಾರೆ. ಸ್ವತಂತ್ರ ನಿರ್ದೇಶಕರಾಗಿ ಈಗಾಗಲೇ ಚಿತ್ರವೊಂದನ್ನು ನಿರ್ದೇಶಿಸಿದ್ದು, ಇದು ಇವರ ಎರಡನೇ ಚಿತ್ರವಾಗಿದೆ. “ಡೋಸ್” ಚಿತ್ರದಲ್ಲಿ ಅತ್ಯಂತ ವಿಭಿನ್ನ ರೀತಿಯ ಕಥೆಯ ಎಳೆಯನ್ನು ಇಟ್ಟುಕೊಂಡು, ಹೊಸ ತರದ ನಿರೂಪಣೆಯ ಮೂಲಕ, ಅತ್ಯಂತ ಗಾಢವಾದ ಭಾವ ಪ್ರಪಂಚ ವನ್ನು ಕಟ್ಟಿಕೊಡುವ ಪ್ರಯತ್ನವಿದೆ. ಚಿತ್ರ ಸೂಪರ್ ನ್ಯಾಚುರಲ್, ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನಲ್ಲಿರಲಿದೆ. ಗರುಡ ಗಮನ ವೃಷಭ ವಾಹನ ಚಿತ್ರದ ಖ್ಯಾತಿಯ ಗೋಪಾಲಕೃಷ್ಣ ದೇಶಪಾಂಡೆ, ಒನ್ ಲವ್ ಟು ಸ್ಟೋರಿ ಚಿತ್ರದ ನಾಯಕ ನಟರಾಗಿದ್ದ ಸಂತೋಷ್ ಕುಮಾರ್, ಲವ್ 360 ಚಿತ್ರದ ನಾಯಕ ನಟರಾಗಿದ್ದ ಅರ್ಜುನ್ ಕಿಶೋರ್ ಚಂದ್ರ, ಬಬ್ಲುಷ ಚಿತ್ರದ ನಾಯಕ ನಟರಾಗಿದ್ದ ಹರ್ಷ್ ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಸಾಯಿ ಹರ್ಷ, ಸಂತು ಗೌಡ, ದರ್ಶನ್, ಸವಿತಾ ಹಿರೇಮಠ, ಆರ್ಯ ಮುಂತಾದವರ ತಾರಾಬಳಗವಿದೆ. ನವೀನ್ ಸೂರ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಂಕಟೇಶ್ ಯುಡಿವಿ ಸಂಕಲನವಿದೆ. ಮತ್ತು ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿ ಭೀಮೇಶ್, ಹರ್ಷ, ಅಪ್ಪು ಶಂಕರ್, ಭರತ್, ರಂಜಿತ್, ಕೆಲಸ ಮಾಡುತ್ತಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಚಿತ್ರತಂಡ ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಹೊರಡುವ ತಯಾರಿಯಲ್ಲಿದೆ. ಕುಂದಾಪುರದ ಸುತ್ತಲಿನ ಪ್ರದೇಶಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.
ಚಾಮರಾಜನಗರ, ಸೆ.11(ಎಸ್‍ಎಸ್)- ಅರಣ್ಯ ಸಂಪತ್ತಿನ ಸಂರಕ್ಷಣೆ ಮಾಡು ವುದು ನಮ್ಮೆಲ್ಲರ ಹೊಣೆಯಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್‍ಪುರಿ ಹೇಳಿದರು. ನಗರದ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅರಣ್ಯ ಸೇರಿದಂತೆ ಕೆರೆ-ಕಟ್ಟೆ, ಬೆಟ್ಟ-ಗುಡ್ಡಗಳು ಸಾರ್ವಜನಿಕ ಆಸ್ತಿ ಗಳಾಗಿದ್ದು, ಅವುಗಳ ಸಂರಕ್ಷಣೆ ಪ್ರತಿ ಯೊಬ್ಬರ ಕರ್ತವ್ಯವಾಗಿದೆ ಎಂದು ಸಂವಿ ಧಾನದಲ್ಲಿ ಹೇಳಿದ್ದು, ಸಾರ್ವಜನಿಕರು ಹೇಗೆ ಹಕ್ಕುಗಳನ್ನು ಚಲಾಯಿಸುವರೋ ಹಾಗೆಯೇ ಕರ್ತವ್ಯಗಳನ್ನು ಪಾಲನೆ ಮಾಡ ಬೇಕು. ವಾಯುಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ತಡೆಯಲು ಮುಂದಾಗಬೇಕು ಎಂದು ತಿಳಿಸಿದರು. ಬಿಆರ್‍ಟಿ ಹುಲಿ ಯೋಜನೆ ನಿರ್ದೇಶಕ ಡಾ.ಸಂತೋಷ್‍ಕುಮಾರ್ ಮಾತನಾಡಿ, ರಾಜಸ್ಥಾನದ ಜೋಧ್‍ಪುರ ಮಹಾ ರಾಜರು ಹೊಸ ಅರಮನೆ ನಿರ್ಮಿಸಲು 1730ರಲ್ಲಿ ಅರಣ್ಯಕ್ಕೆ ತೆರಳಿ ಮರ ಕಡಿ ಯಲು ಮುಂದಾದಾಗ ಅಲ್ಲಿನ ಅರಣ್ಯ ನಿವಾಸಿಗಳಾದ ಬಿಸ್ನೋಯ್ ಸಮುದಾಯ ದವರು ಮರಕಡಿಯಲು ವಿರೋಧಿಸಿ ದರು. ಆ ಸಂದರ್ಭದಲ್ಲಿ 360ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಯಿತು. ಅರಣ್ಯ ಸಂರಕ್ಷಣೆಗಾಗಿ ತ್ಯಾಗ ಬಲಿದಾನ ಮಾಡಿದ ದಿನವನ್ನು ಕೇಂದ್ರ ಸರಕಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಘೋಷಣೆ ಮಾಡಿತು ಎಂದು ಹೇಳಿದರು. ರಾಜ್ಯದಲ್ಲಿ ಕಾಡುಗಳ್ಳ ವೀರಪ್ಪನ್‍ನಿಂದ 1991ರಲ್ಲಿ ಹತ್ಯೆಯಾದ ಡಿಸಿಎಫ್ ಶ್ರೀನಿ ವಾಸ್ ಅವರ ಸ್ಮರಣಾರ್ಥ ಕರ್ನಾಟಕ ಸರ್ಕಾರ ಸೆ.11 ಅನ್ನು ಅರಣ್ಯ ಹುತಾತ್ಮರ ದಿನವಾಗಿ ಘೋಷಣೆ ಮಾಡಿತು. ಕಾಡಿನ ಸಂರಕ್ಷಣೆ ಮಾಡುವ ಸಲುವಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅರಣ್ಯ ಸಂರಕ್ಷ ಕರ ಆದರ್ಶ, ಪ್ರಾಮಾಣಿಕತೆಯನ್ನು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮೈಗೂಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆ ಯಲ್ಲಿ ಹುತಾತ್ಮರಾದ ರಾಜ್ಯದ ನಾನಾ ಜಿಲ್ಲೆಗಳ ಅರಣ್ಯಾಧಿಕಾರಿಗಳು, ವನಪಾಲ ಕರ ಹೆಸರನ್ನು ವಾಚನ ಮಾಡಲಾಯಿತು. ಅರಣ್ಯ ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುವ ಸಾರ್ವಜನಿಕರ ಹೆಸರನ್ನು ಸೇರಿಸಬೇಕು ಎಂಬ ಜಿಲ್ಲಾ ನ್ಯಾಯಾ ಧೀಶರ ಸಲಹೆಗೆ ಸಂತೋಷ್ ಕುಮಾರ್ ಪ್ರತಿಕ್ರಿಯಿಸಿ ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಕೈ ಜೋಡಿಸುವ ಸಾರ್ವ ಜನಿಕರನ್ನು ಗುರುತಿಸಿ ಅವರ ಪಟ್ಟಿಯನ್ನು ವಾಚನ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು. ಹುತಾತ್ಮರ ಗೌರವಾರ್ಥ ಪೆÇಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಸಾಮಾ ಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೈ.ರಾಜು, ಎಸಿಎಫ್ ರಮೇಶ್ ಸೇರಿದಂತೆ ಪೆÇಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಹಾಜರಿದ್ದರು.
Central Islip ಸಾವಯವ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ವಿಶೇಷ ಆಕರ್ಷಣೆಗಳೊಂದಿಗೆ ಕೃಷಿ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ನಾಲ್ಕು ದಿನಗಳ ಕೃಷಿ ಮೇಳವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆರಂಭಗೊಂಡಿದೆ. ಯಾರ ಸಹಯೋಗದಲ್ಲಿ ನಡೆಯುತ್ತದೆ? ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ ಜಲಾನಯನ ಅಭಿವೃದ್ಧಿ, ಪಶು ಸಂಗೋಪನೆ ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಉದ್ದೇಶ ವ್ಯವಸಾಯ ಕ್ಷೇತ್ರದತ್ತ ಯುವಜನರನ್ನು ಸೆಳೆಯಲು ಹಾಗೂ ಕೃಷಿಯಲ್ಲಿ ತೊಡಗಿರುವ ಅನ್ನದಾತರಿಗೆ ಹೊಸತಳಿ, ತಾಂತ್ರಿಕತೆಯನ್ನು ಪರಿಚಯಿಸಲಾಗುತ್ತಿದೆ. ಮುಖ್ಯಾಂಶಗಳು ಕೃಷಿ ವಿಶ್ವ ವಿದ್ಯಾನಿಲಯವು ಸಂಶೋಧಿಸಿರುವ ಹತ್ತು ಹಲವು ಆವಿಷ್ಕಾರದ ಸಾಧನೆಯನ್ನು ರೈತರ ಎದುರು ಅನಾವರಣಗೊಳಿಸಲಾಗುತ್ತದೆ. ಹೊಸ ತಂತ್ರಜ್ಞಾನದಡಿ ಶೋಧಿಸಿರುವ ಸುಧಾರಿತ ಕೃಷಿ ಯಂತ್ರೊಪಕರಣ, ಕೊಯ್ಲಿನೋತ್ತರ ತಾಂತ್ರಿಕತೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಕೆ, ಸಿರಿಧಾನ್ಯಗಳ ಮಹತ್ವ ಅರಿಯುವ ಅವಕಾಶ ಸಿಗಲಿದೆ. ಮುಖ್ಯವಾಗಿ ಕೃಷಿಗೆ ನವೋದ್ಯಮದ ಸ್ಪರ್ಶ ನೀಡುವ ಹಿನ್ನೆಲೆಯಲ್ಲಿ ಯುವ ಕೃಷಿ ಪದವೀಧರರು ಹುಟ್ಟು ಹಾಕಿರುವ ಕಿರು ಉದ್ಯಮಗಳ ರೈತರ ಆದಾಯ ವೃದ್ಧಿಗೆ ಹೊಸ ಮಾರ್ಗ ತೆರೆದುಕೊಳ್ಳಲು ವೇದಿಕೆ ಸಿಗಲಿದೆ. ಪ್ರಮುಖ ಆಕರ್ಷಣೆಗಳು: ಮೇಳವು ಆಹಾರ ಸಂಸ್ಕರಣೆ, ಅಂಗಾಂಶ ಕೃಷಿ, ಬೆಳೆ ರಕ್ಷಣೆ, ನಿಖರವಾದ ಕೃಷಿ, ಅಗ್ರಿ ಡ್ರೋನ್‌ಗಳು ಮತ್ತು ಮಾರುಕಟ್ಟೆ ಮತ್ತು ಪೂರೈಕೆ ಸರಪಳಿಯಂತಹ ಕ್ಷೇತ್ರಗಳಲ್ಲಿ 30 ಸ್ಟಾರ್ಟಪ್‌ ಇಸ್ರೇಲ್ ಮಾದರಿ ಕೃಷಿಗಿಂತ ಕೋಲಾರ್ ಮಾದರಿ ಕೃಷಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಕೃಷಿ ಸಚಿವರು ಅಭಿಪ್ರಾಯಪಟ್ಟರು ಇಸ್ರೇಲ್ ಮಾದರಿ ಕೃಷಿ ಎಂದರೇನು? ಆರಂಭದಲ್ಲಿ ಬೆಳೆ ಬೆಳೆಯುವ ಪ್ರದೇಶವನ್ನು ಉಳುಮೆ ಮಾಡಿ ಸಸಿ ನೆಡಲುಬೇಕಾದ ದಾಯ ಮಾಡಲಾಗುತ್ತಿದೆ. ನಂತರ ಸಸಿ ನೆಡುವ ಜಾಗದಲ್ಲಿ ನೀರು ಹಾಯಿಸಲು ಹನಿ ನೀರಾವರಿ ಪದ್ಧತಿಯ ಸಣ್ಣ ಕೊಳವೆ ಅಳವಡಿಸಿ ಕಾಂಪೋಸ್ಟ್ ಗೊಬ್ಬರ ಹಾಕಲಾಗುತ್ತದೆ. ಇದರ ಮೇಲೆ ಕಳೆ ಬೆಳೆಯದಂತೆ ತಡೆಯುವ ಒಂದು ರೀತಿಯ ಪ್ಲಾಸ್ಟಿಕ್ ಹಾಳೆಯಂಥ ಮಲ್ಚಿಂಗ್ ಪೇಪರ್ ಹಾಸಲಾಗುತ್ತದೆ. ಮಧ್ಯೆ ಮಾಡುವ ರಂಧ್ರಗಳಲ್ಲಿ ಬೆಳೆಯಬೇಕಿರುವ ಸಸಿಗಳನ್ನು ನೆಡಲಾಗುತ್ತದೆ. ಇದೆಲ್ಲ ಪ್ರಕ್ರಿಯೆಗೂ ಹೆಚ್ಚಿನ ಕೂಲಿಕಾರರ ಅಗತ್ಯ ಬರುವುದಿಲ್ಲ. ಸಸಿಗಳನ್ನು ನೆಟ್ಟ ನಂತರ ಹನಿ ನೀರಾವರಿ ಮೂಲಕ ನೀರನ್ನು ಬಿಡಲಾಗುತ್ತದೆ. ರಾಸಾಯನಿಕ ಗೊಬ್ಬರವನ್ನು ಕೂಡ ಹನಿ ನೀರಾವರಿಯಲ್ಲೇ ಮಿಶ್ರಣ ಮಾಡಿ ಹಾಯಿಸಲಾಗುತ್ತದೆ. ಪ್ರಯೋಜನ: ಮಲ್ಚಿಂಗ್ ವ್ಯವಸ್ಥೆ ಮಾಡುವುದರಿಂದ ಸಸಿಗಳಿಗೆಲ್ಲ ಸಮಾನವಾಗಿ ನೀರು ಗೊಬ್ಬರ ದೊರಕುತ್ತದೆ. ಬೆಳವಣಿಗೆಯೂ ಸರಾಗವಾಗುತ್ತದೆ. ಮಧ್ಯೆ ಕಳೆಗಿಡ ಬೆಳೆಯಲು ಅಸಾಧ್ಯವಾಗುವುದರಿಂದ ಕೊಟ್ಟ ಗೊಬ್ಬರವೆಲ್ಲ ಸಸಿಗಳ ಪಾಲಾಗುತ್ತದೆ. ವಾರಕ್ಕೊಮ್ಮೆ ನೀರು ಹಾಯಿಸಿದರೆ ಸಾಕು. ಪೇಪರ್ ಒಳಗಡೆ ತೇವಾಂಶವೂ ತಗ್ಗುವುದಿಲ್ಲ. ಇದರಿಂದ ಹಣ, ಸಮಯ, ನೀರು ಎಲ್ಲವೂ ಉಳಿತಾಯ. ಕೋಲಾರ್ ಮಾದರಿ ಕೃಷಿ ಉಪಕಸುಬುಗಳು ಸಮಗ್ರ ಕೃಷಿಗೆ ಒತ್ತು: ಏಕ ಬೆಳೆ ಪದ್ಧತಿಗಿಂತ ಬಹು ಬೆಳೆ ಹಾಗೂ ಉಪ ಕಸುಬುಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯವಾಗಿಸಿಕೊಳ್ಳುವುದು.
ಸತತ ನಾಲ್ಕನೇ ಬಾರಿ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ ಹೈಸ್ಕೂಲು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜನೆ ಕೆಎಂಎಫ್‌, ಅವ್ವ ಟ್ರಸ್ಟ್‌, ಮಜೇಥಿಯಾ ¶ೌಂಡೇಶನ್‌, ಸ್ವರ್ಣಾ ಗ್ರೂಪ್‌ ಸಹಭಾಗಿತ್ವ ಪ್ರೌಢಶಾಲೆಯ 3 ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸುವ ನಿರೀಕ್ಷೆ, ವಿಜೇತರಿಗೆ ಭಾರೀ ಬಹುಮಾನ Kannadaprabha News First Published Nov 14, 2022, 3:10 AM IST ಹುಬ್ಬಳ್ಳಿ (ನ.13) : ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಸೋಮವಾರ ಚಿಣ್ಣರ ಕುಂಚದಿಂದ ಬಣ್ಣ ಬಣ್ಣದ ಚಿತ್ತಾರ ಮೂಡಲಿವೆ..! ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರತಿವರ್ಷ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸುವ ರಾಜ್ಯದ ಪ್ರತಿಷ್ಠಿತ ‘ಚಿತ್ರಕಲಾ ಸ್ಪರ್ಧೆ-2022’ ನಡೆಯಲಿದೆ. ರಾಜ್ಯದಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಆಯೋಜನೆಯಾಗುವ ಅತಿ ದೊಡ್ಡ ಸ್ಪರ್ಧೆ ಇದು. ಈ ಚಿತ್ರಕಲಾ ಸ್ಪರ್ಧೆಗೆ ಇಂದಿರಾ ಗಾಜಿನ ಮನೆ ಸಜ್ಜುಗೊಂಡಿದೆ. 2018 ಮತ್ತು 2019ರಲ್ಲೂ ಬೃಹತ್‌ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಎರಡು ವರ್ಷವೂ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿತ್ತು. ಕೊರೋನಾದಿಂದಾಗಿ 2020ರಲ್ಲಿ ಸಾಧ್ಯವಾಗಿರಲಿಲ್ಲ. ಆದರೆ, ಕಳೆದ ವರ್ಷ (2021) ಕೊರೋನಾ ಕಾಟ ಕಳೆದಿದ್ದರಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಕೊರೋನಾ ಕಟ್ಟುನಿಟ್ಟು ತೆಗೆದುಹಾಕಿದ್ದರಿಂದ ನಿರೀಕ್ಷೆಗೂ ಮೀರಿ 2500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹುಬ್ಬಳ್ಳಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ಭಾರಿ ದುರಂತ! ಭಾರೀ ಬಹುಮಾನ: ಈ ಚಿತ್ರಕಲಾ ಸ್ಪರ್ಧೆಯಲ್ಲಿ 8, 9 ಹಾಗೂ 10ನೆಯ ತರಗತಿ ಓದುವ ಮಕ್ಕಳು ಭಾಗವಹಿಸಬಹುದಾಗಿದೆ. ಪ್ರತಿ ವರ್ಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ. ಪ್ರಥಮ ಸ್ಥಾನ ಪಡೆದ ಮೂವರಿಗೆ ಸೈಕಲ್‌, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಇವೆ. ಜತೆಗೆ ಪ್ರಮಾಣ ಪತ್ರ, ಫಲಕ, ಗಿಪ್‌್ಟಹ್ಯಾಂಪರ್‌ ಸೇರಿದಂತೆ ಹಲವು ಆಕರ್ಷಕ ಬಹುಮಾನ ನೀಡಲಾಗುತ್ತಿದೆ. ಕೆಎಂಎಫ್‌, ಅವ್ವ ಸೇವಾ ಟ್ರಸ್ಟ್‌, ಮಜೇಥಿಯಾ ¶ೌಂಡೇಶನ್‌, ಸ್ವರ್ಣ ಗ್ರೂಪ್‌ ಆಫ್‌ ಕಂಪನಿಸ್‌ ಸಹಭಾಗಿತ್ವದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಉದ್ಘಾಟಿಸುವರು. ವಿಧಾನಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಪ್ರಶಸ್ತಿ ಪ್ರದಾನ ಮಾಡುವರು. ಕನ್ನಡಪ್ರಭ, ಏಷ್ಯಾನೆಟ್‌ ನ್ಯೂಸ್‌ನ ಪ್ರಧಾನ ಸಂಪಾಕರಾದ ರವಿ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರಪ್ಪ ವಿ. ಮುಗದ, ಸ್ವರ್ಣಾ ಗ್ರೂಪ್‌ ಆಫ್‌ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿಎಸ್‌ವಿ ಪ್ರಸಾದ, ಮಜೇಥಿಯಾ ¶ೌಂಡೇಶನ್‌ ಅಧ್ಯಕ್ಷರಾದ ನಂದಿನಿ ಕಶ್ಯರ ಮಜೇಥಿಯಾ, ವಿಶೇಷ ಅತಿಥಿಗಳಾಗಿ ಖ್ಯಾತ ಸಿನಿತಾರೆ ಆರೋಹಿ ನಾರಾಯಣ ಭಾಗವಹಿಸುವರು. ಹಾಲಿನ ಬಗೆಗೆ ಜಾಗೃತಿ: 2018ರಿಂದಲೂ ಸ್ಪರ್ಧೆಗೆ ಕೈ ಜೋಡಿಸಿರುವ ಕೆಎಂಎಫ್‌ ಕಳಪೆ ಗುಣಮಟ್ಟದ ಹಾಲು ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತನ್ನ ಉತ್ಪನ್ನಗಳ ಪ್ರದರ್ಶನ, ಅದರಿಂದಾಗುವ ಪ್ರಯೋಜನ, ಹೊಸ ಉತ್ಪನ್ನಗಳ ಬಿಡುಗಡೆ ಮಾಡುತ್ತಿದೆ. ಕಾರ್ಯಕ್ರಮದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳ ಕುರಿತು ಮಕ್ಕಳು, ಪಾಲಕರು ಮತ್ತು ಶಿಕ್ಷಕರಿಗೆ ಜಾಗೃತಿ ಮೂಡಿಸುತ್ತಿದೆ. Hubballi| ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆಗೆ ಭರ್ಜರಿ ಸ್ಪಂದನೆ ಖ್ಯಾತ ಸಿನಿತಾರೆ ಆರೋಹಿ ನಾರಾಯಣ ಮಕ್ಕಳೊಂದಿಗೆ ಬೆರೆತು, ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಚಿತ್ರಕಲೆ ಬಿಡಿಸಲು ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜತೆಗೆ ತಿನ್ನಲು ಚಾಕಲೇಟ್‌, ಬಿಸ್ಕತ್‌, ಸಿಹಿ ತಿಂಡಿ, ಬಿಸಿಬಿಸಿ ತಿಂಡಿ ನೀಡಿ ಮಕ್ಕಳ ಸಂಭ್ರಮ ಇಮ್ಮಡಿಗೊಳಿಸಲಾಗುತ್ತದೆ. ಹಾಗಾಗಿ ಇದೊಂದು ಮಕ್ಕಳ ಹಬ್ಬವಾಗಿ ಜನಮಾನಸದಲ್ಲಿ ಬೇರೂರಿದೆ.
ಬಿಡುಗಡೆಯ ಹಾಡು – ಪದ್ಯ ಭಾಗ-6 ಮುದೇನೂರು ಸಂಗಣ್ಣ- ಪ್ರವೇಶ : ‘ಸ್ವಾತಂತ್ರ್ಯ’ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಸ್ವಾತಂತ್ರ್ಯವಿಲ್ಲದ ಬದುಕು ನರಕಕ್ಕೆ ಸಮಾನವಾದದ್ದು. ಇದು ಕೇವಲ ಮನುಕುಲಕ್ಕೆ ಮಾತ್ರ ಸೀಮಿತವಾದುದ್ದಲ್ಲ. ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತದೆ. ‘ಪಂಜರದ ಪಕ್ಷಿ’ ಕೇವಲ ಸಾಂಕೇತಿಕ... ಚಗಳಿ ಇರುವೆ – 7ನೇ ತರಗತಿ ಕನ್ನಡ ಚಗಳಿ ಇರುವೆ – ಪಾಠ-6 ಕೆ.ಪಿ. ಪೂರ್ಣಚಂದ್ರ ತೇಜಸ್ವಿ- ಪ್ರವೇಶ : ಕನ್ನಡದ ಪ್ರಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಪ್ರಸಿದ್ಧ ಮಿಲೇನಿಯಮ್ ಸರಣಿಯ ಪುಸ್ತಕಗಳಲ್ಲಿ ಐದನೆಯ ‘ಪುಸ್ತಕ’ ‘ನೆರೆಹೊರೆ ಗೆಳೆಯರು’. ಅದರಲ್ಲಿ ಒಂದು ಬರೆಹ ‘ಮೂರು ಇರುವೆಗಳು’. ಇದರಲ್ಲಿ ತೇಜಸ್ವಿಯವರು ಒಂದು ಪ್ರಸಂಗವನ್ನು ಹೀಗೆ... ಹಚ್ಚೇವು ಕನ್ನಡದ ದೀಪ – 7ನೇ ತರಗತಿ ಕನ್ನಡ ಹಚ್ಚೇವು ಕನ್ನಡದ ದೀಪ – ಪದ್ಯ – 5 ಡಿ.ಎಸ್. ಕರ್ಕಿ- ಪ್ರವೇಶ : ಅಮ್ಮ ಮನೆಯಲ್ಲಿ ಬೇಗ ಎದ್ದು ಪ್ರತಿ ದಿನದಂತೆ ರೇಡಿಯೋ ಆನ್ ಮಾಡಿದ್ದಳು. ಕಾರ್ತಿಕ್‍ನನ್ನು ಹಾಸಿಗೆಯಿಂದ ಏಳಿಸಿದಳು. ರೇಡಿಯೋದಲ್ಲಿ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’….. ಹಾಡು ಕೇಳಿ ಬರುತ್ತಿತ್ತು. ಕಿರಣ್ ಈ ಹಾಡನ್ನು... ಮೈಲಾರ ಮಹಾದೇವ – 7ನೇ ತರಗತಿ ಕನ್ನಡ ಮೈಲಾರ ಮಹಾದೇವ – ಪಾಠ – 5 ಪ್ರವೇಶ : ನಾವೀಗ ಸ್ವತಂತ್ರ್ಯ ಭಾರತದಲ್ಲಿದ್ದೇವೆ. 1947ಕ್ಕಿಂತ ಹಿಂದೆ ಭಾರತದ ಆಡಳಿತ ಬ್ರಿಟಿಷರ ಕೈಯಲ್ಲಿತ್ತು. ಬ್ರಿಟಿಷರಿಂದ ಭಾರತವನ್ನು ಬಿಡಿಸಿಕೊಳ್ಳಲು ಹಲವಾರು ಮಂದಿ ಹೋರಾಡಿದರು. ಮೋಹನದಾಸ ಕರಮಚಂದ ಗಾಂಧಿ ಅವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟವೇ ನಡೆಯಿತು. ಭಾರತದಾದ್ಯಂತ... ವಚನಗಳ ಭಾವಸಂಗಮ – 7ನೇ ತರಗತಿ ಕನ್ನಡ ವಚನಗಳ ಭಾವಸಂಗಮ – ಪದ್ಯ-4 ಜೇಡರ ದಾಸಿಮಯ್ಯ, ಮಡಿವಾಳ ಮಾಚಯ್ಯ, ಮುಕ್ತಾಯಕ್ಕ ಮತ್ತು ಸತ್ಯಕ್ಕವಚನಕಾರರು – ಪ್ರವೇಶ : ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೆಯ ಶತಮಾನ ಅತ್ಯಮೂಲ್ಯವಾದದ್ದು. ವಚನ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರ. ಜನಸಾಮಾನ್ಯರು ತಮ್ಮ ಸ್ವಾನುಭೂತಿ,...
ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ದೊಡ್ಡ ಮಟ್ಟದಲ್ಲಿ ಲಾಂಚ್ ಆಗಲು ವೇದಿಕೆ ಸಿದ್ಧವಾಗಿದೆ. ವಿಕ್ಕಿ ನಟನೆಯ ಚೊಚ್ಚಲ ಸಿನಿಮಾ `ತ್ರಿವಿಕ್ರಮ`ಜೂನ್ 24ರಂದು ಬಿಡುಗಡೆಯಾಗಲಿದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಬೃಹತ್‌ ಸಮಾರಂಭ ಏರ್ಪಡಿಸಿದೆ ಚಿತ್ರತಂಡ. ಜೂನ್ 19ರಂದು ಜರುಗುವ ಈ ಕಾರ್ಯಕ್ರಮಕ್ಕೆ ಚಂದನವನದ ತಾರೆಯರ ಹಿಂಡು ಸಾಕ್ಷಿಯಾಗಲಿದೆ. ವಿಕ್ಕಿಗೆ ಶುಭ ಹಾರೈಸಲು ತಾರಾಲೋಕ ಸೃಷ್ಟಿಯಾಗಲಿದ್ದು, ರಂಗೀನ್ ಕಾರ್ಯಕ್ರಮಕ್ಕೆ ಸ್ಯಾಂಡಲ್`ವುಡ್ ಸ್ಟಾರ್ಸ್ ಆಗಮಿಸಲಿದ್ದಾರೆ. ಕ್ರೇಜಿ಼ಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, `ಡಾಲಿ` ಧನಂಜಯ್, ನಿರ್ದೇಶಕ ಪ್ರೇಮ್, ರಕ್ಷಿತಾ ಪ್ರೇಮ್, ಶರಣ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ಅಜೇಯ್ ರಾವ್, ಡಾರ್ಲಿಂಗ್ ಕೃಷ್ಣ, ತಾರಾ, ಶೃತಿ, ವಸಿಷ್ಠ ಸಿಂಹ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್ ಸೇರಿದಂತೆ ಇನ್ನೂ ಅನೇಕರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಜೂನ್ 19ರಂದು ನಾಯಂಡಹಳ್ಳಿ ಬಳಿಯಿರುವ ನಂದಿ ಲಿಂಕ್ಸ್ ಗ್ರೌಂಡ್`ನಲ್ಲಿ ಕಾರ್ಯಕ್ರಮ ಜರುಗಲಿದೆ. ಸಾರ್ವಜನಿಕರಿಗೂ ಉಚಿತ ಅವಕಾಶ ಕಲ್ಪಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡಿರುವ `ತ್ರಿವಿಕ್ರಮ` ಟೀಂ, ಟ್ರೇಲರ್ ಮೂಲಕ ಸೌಂಡು ಮಾಡಲು ಸಜ್ಜಾಗಿದೆ. 19ರಂದು ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ `ತ್ರಿವಿಕ್ರಮ` ಟ್ರೇಲರ್ ಬಿಡುಗಡೆ ಮಾಡಲಿದೆ ಚಿತ್ರತಂಡ. ಸಹನಾ ಮೂರ್ತಿ `ತ್ರಿವಿಕ್ರಮ`ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ `ಪ್ಲೀಸ್ ಮಮ್ಮಿ`, `ಹನಿ ಬನಿ ಫೀಲ್ ಮೈ ಲವ್` ಹಾಗೂ `ಶಕುಂತಲಾ ಶೇಕ್ ಯುವರ್ ಬಾಡಿ ಪ್ಲೀಸ್...` ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್`ಗಟ್ಟಲೆ ಹಿಟ್ಸ್ ದಾಖಲಿಸಿರುವುದು `ತ್ರಿವಿಕ್ರಮ`ನ ಹೆಚ್ಚುಗಾರಿಕೆ. ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.
ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಲಿದೆ. ನನ್ನ ಮಟ್ಟಿಗೆ ಇದು ಪ್ರಮುಖ ಸಭೆ. ಯಾಕೆಂದರೆ ಈ ಸಭೆಯಲ್ಲಿ ಎರಡು ವಿಷಯಗಳು ಅನುಷ್ಟಾನಕ್ಕೆ ಬರಬಹುದು ಎಂಬ ನಿರೀಕ್ಷೆ. ಮೊದಲನೇಯದಾಗಿ ಮಂಗಳೂರು-ಮೂಡಬಿದ್ರೆ- ಕಾರ್ಕಳ ರೂಟಿನಲ್ಲಿ ಇಲ್ಲಿಯ ತನಕ ಯಾವುದೇ ಸರಕಾರಿ ಬಸ್ಸುಗಳು ಇರಲೇ ಇಲ್ಲ. ನೀವು ಮಂಗಳೂರಿನಿಂದ ಮೂಡಬಿದ್ರೆಗೆ ಹೋಗಿ ಬರುವವರಾದರೆ ಖಾಸಗಿ ಬಸ್ಸುಗಳನ್ನೇ ಅವಲಂಬಿಸಬೇಕಾಗಿತ್ತು. ಹಾಗೆ ಮೂಡಬಿದ್ರೆಯಿಂದ ಕಾರ್ಕಳ ಹಾಗೆ ಕಾರ್ಕಳದಿಂದ ಮೂಡಬಿದ್ರೆಯಾಗಿ ಮಂಗಳೂರಿಗೆ ಬರುವವರಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಇರಲೇ ಇಲ್ಲ. ಇದಕ್ಕೆ ಬಹುಶ: ನಾಳೆ ಮುಕ್ತಿ ಸಿಗಲಿದೆ. ಆ ರೂಟಿನಲ್ಲಿ ಎಂಟು ಸರಕಾರಿ ಬಸ್ಸುಗಳನ್ನು ಓಡಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದಕ್ಕೆ ಒಪ್ಪಿಗೆ ಸಿಕ್ಕರೆ ಒಂದು ಹೊಸ ಇತಿಹಾಸ ನಿರ್ಮಾಣವಾಗಬಹುದು. ಆದರೆ ಆಗುತ್ತಾ ಎನ್ನುವುದು ಪ್ರಶ್ನೆ. ಯಾಕೆಂದರೆ ಖಾಸಗಿ ಬಸ್ಸಿನ ಮಾಲೀಕರು ನಾಳೆ ತಮ್ಮ ದಂಡಿನೊಂದಿಗೆ ಬರಲಿದ್ದಾರೆ. ಅವರ ವಕೀಲರು ಫೈಲ್ ಗಳೊಂದಿಗೆ ಆಗಮಿಸಲಿದ್ದಾರೆ. ಸರಕಾರಿ ಬಸ್ಸುಗಳು ಆ ರೂಟಿನಲ್ಲಿ ಹೋಗಲು ಬಿಡಲೇಬಾರದು ಎಂದು ಸಿಂಗಲ್ ಏಜೆಂಡಾದಲ್ಲಿ ಅವರು ಹೋರಾಟ ನಡೆಸಲಿದ್ದಾರೆ. ಏಕೆಂದರೆ ಕಳೆದ ಬಾರಿ ನರ್ಮ್ ಬಸ್ಸುಗಳು ಮಂಗಳೂರಿಗೆ ಮೂವತ್ತೈದು ಮಂಜೂರು ಆಗಿದ್ದವು. ಅದರಲ್ಲಿ ಹದಿನಾಲ್ಕು ಬಸ್ಸುಗಳಿಗೆ ರಸ್ತೆಗಿಳಿಯಲು ಇನ್ನೂ ಕೂಡ ಸಾಧ್ಯವಾಗಿಲ್ಲ. ಕಾರಣ ಈ ಖಾಸಗಿ ಬಸ್ಸು ಮಾಲೀಕರ ಲಾಬಿ. ಆದ್ದರಿಂದ ನಾಳೆಯ ಬಗ್ಗೆ ನಿಮ್ಮ ಹಾಗೆ ನನಗೂ ಕುತೂಹಲವಿದೆ. ಅದರೊಂದಿಗೆ ಇನ್ನೊಂದು ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಏನೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿನ ಅನೇಕ ತಾಣಗಳಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಆಗಬೇಕು ಎನ್ನುವ ಆಗ್ರಹ ಕೆಲವು ಸಮಯದಿಂದ ಇದೆ. ಉದಾಹರಣೆಗೆ ಮಂಗಳಾದೇವಿ ದೇವಸ್ಥಾನ, ಸುರತ್ಕಲ್, ಕಿನ್ನಿಗೋಳಿ, ತಲಪಾಡಿ ಸಹಿತ ಕೆಲವು ಸ್ಥಳಗಳಿಗೆ ಬಜ್ಪೆ ವಿಮಾನ ನಿಲ್ದಾಣದಿಂದ ಸರಕಾರಿ ಬಸ್ಸಿನ ವ್ಯವಸ್ಥೆ ಆದರೆ ಅದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಒಟ್ಟು ಎಂಟು ಬಸ್ಸುಗಳಿಗೆ ಅನುಮತಿಯನ್ನು ಸಾರಿಗೆ ಇಲಾಖೆ ಕೇಳಿದೆ. ಆದರೆ ಸಿಗುತ್ತಾ ಎನ್ನುವುದು ಮತ್ತೆ ಇದೇ ಖಾಸಗಿ ಮಾಲೀಕರ ಲಾಬಿ ಮೇಲೆ ನಿಂತಿದೆ. ಮಂಗಳೂರು ಬದಲಾಗಿದೆ… ಪ್ರತಿ ಬಾರಿ ಸರಕಾರಿ ಬಸ್ಸು ಓಡಿಸುವ ವಿಷಯ ಬಂದಾಗ ಖಾಸಗಿ ಬಸ್ ಮಾಲೀಕರು ಹೇಳುವ ಒಂದೇ ವಾದ ಎಂದರೆ ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಆದ್ದರಿಂದ ಹೊಸ ಬಸ್ಸುಗಳಿಗೆ ಅವಕಾಶ ಕೊಡಬಾರದು ಎಂದೇ ಹೇಳುತ್ತಾರೆ. ವಿಷಯ ಏನೆಂದರೆ 1992 ರಲ್ಲಿ ಆಗಿನ ಜಿಲ್ಲಾಧಿಕಾರಿಯವರು ಸ್ಟೇಟ್ ಬ್ಯಾಂಕಿನಿಂದ ಬಸ್ಸುಗಳಿಗೆ ಪರ್ಮಿಟ್ ಕೊಟ್ಟಿರಲಿಲ್ಲ. ಅದು ಇವತ್ತಿನ ತನಕ ಮುಂದುವರೆದುಕೊಂಡು ಬಂದಿದೆ. ಆವತ್ತು ಜಿಲ್ಲಾಧಿಕಾರಿಯವರು ನೋಟಿಫಿಕೇಶನ್ ಮಾಡಿದ್ದಕ್ಕೆ ಇದ್ದ ಮುಖ್ಯ ಕಾರಣ ಆಗ ಮಂಗಳೂರಿನ ಒಳಗೆ ರಸ್ತೆಗಳು ಅಗಲಕಿರಿದಾಗಿದ್ದವು. ಹೆಚ್ಚೆಚ್ಚು ಬಸ್ಸುಗಳಿಗೆ ಪರ್ಮಿಟ್ ಸಿಕ್ಕಿದರೆ ಸಮಸ್ಯೆ ಜಾಸ್ತಿಯಾಗುತ್ತಿತ್ತು. ಆದರೆ ಈಗ ಹಾಗಲ್ಲ. ಅನೇಕ ರಸ್ತೆಗಳು ಅಗಲಗೊಂಡಿವೆ. ಕೆಲವು ಚತುಷ್ಪಥಗೊಂಡಿವೆ. ಇನ್ನು 1992 ರಲ್ಲಿ ಇದ್ದ ಜನಸಂಖ್ಯೆಗಿಂತಲೂ ಈಗ ಸಾಕಷ್ಟು ದುಪ್ಪಟ್ಟಾಗಿದೆ. ಈಗ ಒಂದಿಷ್ಟು ಹೊಸ ಪರ್ಮಿಟ್ ಗಳನ್ನು ಬಸ್ಸುಗಳಿಗೆ ಕೊಟ್ಟರೆ ಅದರಿಂದ ಜನಸಾಮಾನ್ಯರಿಗೆ ಒಳ್ಳೆಯದು ಆಗುತ್ತದೆ ವಿನ: ಯಾರೂ ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಹೊಸ ಪರ್ಮಿಟ್ ಸರಕಾರಿ ಬಸ್ಸುಗಳಿಗೆ ಕೊಟ್ಟರೆ ಒಳ್ಳೆಯದು. ಇನ್ನೂ ಈಗಲೂ ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಹೊಸ ಬಸ್ಸುಗಳಿಗೆ ಪರ್ಮಿಟ್ ಕೊಡಬಾರದು ಎನ್ನುವುದು ಖಾಸಗಿಯವರ ವಾದ. ಇಲ್ಲಿ ವಿಷಯ ಏನೆಂದರೆ ಈಗಲೂ ಟ್ರಾಫಿಕ್ ಬ್ಲಾಕ್ ಆಗಿ ರಸ್ತೆ ಸಂಚಾರಕ್ಕೆ ಅಡಚಣೆ ಆಗಲು ಮುಖ್ಯ ಕಾರಣ ಇದೇ ಬಸ್ಸಿನ ಚಾಲಕರು. ಒಂದು ಬಸ್ಸು ಸ್ಟೇಟ್ ಬ್ಯಾಂಕಿನಿಂದ ಹೊರಟು ನವಭಾರತ್ ಸರ್ಕಲ್ ದಾಟಿ ಪಿವಿಎಸ್ ಬಳಿ ಬರಲು ಎಷ್ಟು ಹೊತ್ತು ಹಿಡಿಯುತ್ತೆ ಎನ್ನುವುದನ್ನು ಈ ಬಸ್ಸಿನ ಮಾಲೀಕರು ಹೇಳಬೇಕು. ಗಂಟೆಗೆ ಐದರಿಂದ ಹತ್ತು ಕಿಲೋ ಮೀಟರ್ ವೇಗದಲ್ಲಿ ಇಲ್ಲಿ ಬಸ್ಸುಗಳು ಸಂಚರಿಸುವುದರಿಂದ ಮತ್ತು ಜನ ಕೈ ತೋರಿಸಿದ ಕಡೆ ಬಸ್ಸನ್ನು ತಟ್ಟಕನೆ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಎನ್ನುವುದು ನಿತ್ಯ ನಿರಂತರವಾಗಿ ಆಗುತ್ತಿದೆ. ಇದನ್ನು ಖಾಸಗಿ ಬಸ್ಸಿನ ಮಾಲೀಕರು ಸರಿ ಮಾಡಬಹುದಾ? ಒಂದೇ ಹಟ… ಆದರೆ ನಾವು ನಷ್ಟದಲ್ಲಿದ್ದೇವೆ. ಬಸ್ಸಿನ ಟಿಕೆಟ್ ದರ ಹೆಚ್ಚಳ ಮಾಡಬೇಕು ಎಂದು ಸಭೆಗಳಲ್ಲಿ ಬೊಬ್ಬೆ ಹೊಡೆಯುವ ಖಾಸಗಿ ಬಸ್ ಮಾಲೀಕರು ಹಾಗಾದರೆ ನಷ್ಟದಲ್ಲಿದ್ದರೆ ಯಾಕೆ ಬೇರೆ ಸರಕಾರಿ ಬಸ್ಸುಗಳಿಗೆ ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಹೇಳಲಿ. ಯಾವ ಬಸ್ಸಿನ ಮಾಲೀಕ ಕೂಡ ನಷ್ಟಕ್ಕೆ ಒಳಗಾಗಿ ತನ್ನದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿಲ್ಲ. ಎಲ್ಲರೂ ದೊಡ್ಡ ದೊಡ್ಡ ಕಾರುಗಳನ್ನು ಖರೀದಿಸಿದ್ದಾರೆ. ಬಸ್ಸುಗಳು ಆಗಾಗ ನವೀಕರಣಗೊಳ್ಳುತ್ತಿವೆ. ಆದರೆ ಇವರಿಗೆ ಸರಕಾರಿ ಬಸ್ಸುಗಳು ಮಾತ್ರ ರೋಡಿಗೆ ಇಳಿಯಬಾರದು ಎನ್ನುವುದು ಒಂದೇ ಹಟ!!
ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಕಾಂತಾರ (Kantara) ಸಿನಿಮಾ ರಿಲೀಸ್ ಆಗಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ (Dubbed) ಆಗಿ ಸಿನಿಮಾ ಬಿಡುಗಡೆ ಆಗಿದ್ದು, ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ತುಳುನಾಡಿನ ಆರಾದ್ಯ ದೈವದ ಕುರಿತಾದ ಸಿನಿಮಾ ಇದಾಗಿದ್ದರಿಂದ, ಈ ಸಿನಿಮಾವನ್ನು ತುಳುವಿಗೂ ಡಬ್ ಮಾಡಬೇಕು ಎನ್ನುವುದು ನಿರ್ಮಾಪಕ ವಿಜಯ್ ಕಿರಗಂದೂರು ಆಸೆಯಂತೆ. ಹಾಗಾಗಿ ಈ ಸಿನಿಮಾವನ್ನು ತುಳುವಿಗೂ ಡಬ್ ಮಾಡುತ್ತಾರಂತೆ ಚಿತ್ರತಂಡ. Related Articles ಬಾಲಿವುಡ್‌ನತ್ತ ರೌಡಿಬೇಬಿ ಸಾಯಿ ಪಲ್ಲವಿ 12/08/2022 ಡಿ.12ರಂದು ಮೋದಿ ಸ್ಟೇಡಿಯಂನಲ್ಲಿ ಪ್ರಮಾಣವಚನ – ಮೋದಿ, ಶಾ ಭಾಗಿ 12/08/2022 ಈ ಕುರಿತು ಧರ್ಮಸ್ಥಳದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ (Rishabh Shetty), ‘ಕಾಂತಾರ ಸಿನಿಮಾವನ್ನು ತುಳು ಭಾಷೆಗೆ ಡಬ್ ಮಾಡಬೇಕು ಎನ್ನುವುದು ನಿರ್ಮಾಪಕರ ಆಸೆ. ಹಾಗಾಗಿ ಈ ಚಿತ್ರವನ್ನು ತುಳುಗೆ (Tulu) ಡಬ್ ಮಾಡಲಾಗುತ್ತದೆ. ಈಗಾಗಲೇ ಸಿನಿಮಾ ಎಲ್ಲ ಕಡೆ ಪ್ರದರ್ಶನ ಕಂಡಿದೆ. ದಾಖಲೆ ರೀತಿಯಲ್ಲಿ ಗೆಲುವು ಸಾಧಿಸಿದೆ. ಇದೆಲ್ಲ ಸಾಧ್ಯವಾಗಿದ್ದು ದೈವದ ಕಾರಣದಿಂದ. ಹಾಗಾಗಿ ಈ ಸಿನಿಮಾವನ್ನು ತುಳುವಿನಲ್ಲೂ ಡಬ್ ಮಾಡಲ ಯೋಚನೆ ಮಾಡಿದ್ದೇವೆ. ಆದಷ್ಟು ಬೇಗ ಮಾಡಲಾಗುವುದು’ ಎಂದಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ ಕಾಂತಾರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬರುವ ವರಾಹ ರೂಪಂ ಹಾಡಿನ ವಿವಾದ ಕುರಿತು ಈ ಸಂದರ್ಭದಲ್ಲಿ ಮಾತನಾಡಿರುವ ರಿಷಬ್, ‘ನಾವು ಕದ್ದಿಲ್ಲ. ಸುಖಾಸುಮ್ಮನೆ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾರೇ ಕೇಳಿದರೂ, ನಾವು ಅದನ್ನು ಕದ್ದ ಹಾಡಲ್ಲ ಎಂದು ಸಾಬೀತು ಪಡಿಸುತ್ತೇವೆ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಆಗಮಿಸಿದ್ದ ರಿಷಬ್ ಶೆಟ್ಟಿ ದಂಪತಿ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಅದು ಕದ್ದ ಮ್ಯೂಸಿಕ್ ಅಲ್ಲ ಎಂದು ನುಡಿದಿದ್ದಾರೆ. ಕಾಂತಾರ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹಾಡು ‘ವರಾಹ ರೂಪಂ’ ಗೀತೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಈ ಗೀತೆಯು ಸಿನಿಮಾದ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ್ಲೈಮ್ಯಾಕ್ಸ್ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಕಾರಣವೂ ಆಗಿತ್ತು. ಈ ಹಾಡಿನ ವಿರುದ್ಧ ಟ್ಯೂನ್ ಕದ್ದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‍ ನ ಸದಸ್ಯರು ಕೋರ್ಟಿಗೆ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ಈ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು. ಆದರೂ, ಕಾಂತರ ಸಿನಿಮಾದ ತಂಡ ನಾವು ಯಾವುದೇ ರೀತಿಯಲ್ಲಿ ಹಾಡನ್ನು ಕಾಪಿ ಮಾಡಿಲ್ಲ. ಹಾಗಾಗಿ ಚಿತ್ರದಲ್ಲಿ ಆ ಹಾಡು ಇರತ್ತೆ ಎಂದು ಈವರೆಗೂ ಥಿಯೇಟರ್ ನಲ್ಲಿ ಅದನ್ನು ಮುಂದುವರೆಸಿಕೊಂಡು ಬಂದಿದ್ದರು. ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಮತ್ತೆ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.
ಕುಂದಾಪುರ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯಕ್ಕೆ ಬುನಾದಿಯನ್ನೊದಗಿಸಿದೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು. ಈ ಕಾಲೇಜಿನ ಸಂಸ್ಥಾಪಕರಾದ ಡಾ.ಟಿ.ಎಂ.ಎ ಪೈ ಹಾಗೂ ಡಾ.ಎ.ಎಸ್. ಭಂಡಾರ್‌ಕಾರ್ ಅವರು ಅಂದು ಶಿಕ್ಷಣಕ್ಕಾಗಿ ಹಾಕಿಕೊಟ್ಟ ಮಾರ್ಗ ಇಂದು ಹಲವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದರು. ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂಸ್ಥಾಪಕರ ಸಂಸ್ಮರಣೆ ೨೦೧೭ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಟಿ.ಎಂ.ಎ. ಪೈ ಅವರು ಯಾವ ಕಾಲದಲ್ಲಿಯೂ ರಾಜಕೀಯ ಪ್ರವೇಶಿಸಿದವರಲ್ಲ. ಅವರ ಧ್ಯೇಯ ಕೇವಲ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದಾಗಿತ್ತು. ಅವರ ಈ ಉತ್ತಮ ಉದ್ದೇಶದಿಂದ ಅಲ್ಲಲ್ಲಿ ನಿರ್ಮಾಣವಾಗಿರುವ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಹಲವರ ಪಾಲಿಗೆ ಬೆಳಕಾಗಿ ಮೂಡಿಬಂದಿದೆ. ಅನಕ್ಷರತೆ, ಅನಾರೋಗ್ಯ, ಬಡತನ ಇವುಗಳು ಮನುಷ್ಯರ ಪಾಲಿಗೆ ಯಾವಾಗಲೂ ಸಮಸ್ಯೆನ್ನೊಡ್ಡುವಂತಹವು. ಇವುಗಳನ್ನು ಸಮಾಜದಲ್ಲಿ ನಿವಾರಣೆ ಮಾಡಲು ಪ್ರಯತ್ನಿಸಿದ ಪ್ರಮುಖ ವ್ಯಕ್ತಿಗಳ ಸಾಲಿಗೆ ಸಂಸ್ಥಾಪಕರೂ ಸೇರುತ್ತಾರೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ಘಾಟಿಸಿದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿದ್ಯಾ ಭಂಡಾರ್‌ಕಾರ್ ಮಾತನಾಡಿ, ಭಾರತ ಹಲವು ಯುವ ಸಂಪನ್ಮೂಲಗಳನ್ನು ಹೊಂದಿದೆ. ಶಿಕ್ಷಣವಂತರನ್ನೂ ಹೊಂದಿದ್ದು, ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಗಳು ನಡೆದಿವೆ. ಭಾರತದಲ್ಲಿರುವ ಕೌಶಲ್ಯಯುಕ್ತ ಶಿಕ್ಷಣ ಪದ್ಧತಿಗಳಿಂದಾಗಿ ಶಿಕ್ಷಣ ಕ್ಷೇತ್ರಗಳೂ ಮುಂದುವರಿಯುತ್ತಿವೆ. ಇಂದು ತಂತ್ರಜ್ಞಾನಗಳ ಕ್ರಾಂತಿ ಉದ್ಯೋಗಕ್ಕೆ ಹಲವು ಅವಕಾಶಗಳನ್ನು ಒದಗಿಸುತ್ತಿದೆ. ಜೀವನದ ಬಗ್ಗೆ ಇಂದು ನಾವು ಕಾಣುವ ಕನಸುಗಳೆ ಮುಂದಿನ ನಮ್ಮ ಜೀವನದ ಹಾದಿಗಳಿಗೆ ಸ್ಫೂರ್ತಿಯಾಗಿವೆ ಎಂದು ಅಭಿಪ್ರಾಯಪಟ್ಟರು. ಪ್ರತಿ ಬಾರಿ ಪದವಿಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಸ್ಮಾರಕ ನೀಡಲ್ಪಡುವ ವಿದ್ಯಾರ್ಥಿವೇತನವನ್ನು ಈ ಬಾರಿ ಒಟ್ಟು ೧೮೮ ವಿದ್ಯಾರ್ಥಿಗಳಿಗೆ ನೀಡಲಾಯಿತು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಕಾರ್ಯದರ್ಶಿ ರಾಜೀವ ಶೆಟ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಶುಭಹಾರೈಸಿದರು. ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಶಾಂತಾರಾಮ್ ಭಂಡಾರ್‌ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ಅರುಣಾ ಭಂಡಾರ್‌ಕಾರ್, ಟ್ರಸ್ಟಿಗಳಾದ ಪ್ರಕಾಶ್ ಸೋನ್ಸ್, ಪ್ರಜ್ಞೇಶ್ ಪ್ರಭು, ಶಾಂತಾರಾಮ ಪ್ರಭು, ರಾಜೇಂದ್ರ ತೋಳಾರ್, ಸದಾನಂದ ಚಾತ್ರ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ ಮತ್ತಿತರರು ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿಯರಾದ ರಜನಿ, ಚೈತ್ರಾ ಪ್ರಾರ್ಥಿಸಿದರು. ಇತಿಹಾಸ ಉಪನ್ಯಾಸಕ ಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.
ಮೈಸೂರು, ನ.14(ಆರ್‍ಕೆ)- ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಲಿಫ್ಟ್ ಕಳೆದ 6 ತಿಂಗಳಿಂದ ಕೆಟ್ಟು ನಿಂತಿದೆ. ರಸ್ತೆ, ನೀರು, ಒಳಚರಂಡಿ, ಸ್ವಚ್ಛತೆ ಯಂತಹ ಮೂಲ ಸೌಕರ್ಯ ಒದಗಿಸಿ ಮೈಸೂರು ನಗರವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಪಾಲಿಕೆ ಅಧಿಕಾರಿಗಳು ಕರ್ತವ್ಯ ಮರೆತಿರುವುದರಿಂದ ನಗರದಾದ್ಯಂತ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರು ಓಡಾಡಲು ಪರಿತಪಿಸುವಂತಾಗಿದೆ. ಹಲವು ಸೇವೆಗಳಿಗಾಗಿ ಬರುವ ಹಿರಿಯ ನಾಗರಿಕರು, ಅಂಗವಿಕ ಲರು, ಅಶಕ್ತರಿಗೆ ಮೊದಲ ಮಹಡಿಗೆ ಹೋಗಲು ಅನುಕೂಲವಾಗ ಲೆಂದು ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೈಸೂರು ನಗರಪಾಲಿಕೆ ಪ್ರಧಾನ ಕಚೇರಿ ಕಟ್ಟಡಕ್ಕೆ ಕಳೆದ 2 ವರ್ಷಗಳ ಹಿಂದೆ ಅಳವಡಿ ಸಿದ್ದ ಓಟಿಸ್ ಕಂಪನಿಯ ಲಿಫ್ಟ್ 6 ತಿಂಗಳಿಂದ ಕೆಟ್ಟು ನಿಂತಿದೆ. ಅಂಗವಿಕಲರ ಶೇ.3 ಅನುದಾನದಡಿ 40 ಲಕ್ಷ ರೂ. ಹಣ ಖರ್ಚು ಮಾಡಿ ಪಾಲಿಕೆಯ ಕಚೇರಿ ಪಾರಂಪರಿಕ ಕಟ್ಟಡದ ಹಿಂಬದಿ ವಿದ್ಯುತ್ ವಿಭಾಗದ ಬಳಿ ಲಿಫ್ಟ್ ಅಳವಡಿಸಲಾಗಿತ್ತು. ಅದೇ ಓಟಿಎಸ್ ಕಂಪನಿಯವರು ಒಂದು ವರ್ಷ ನಿರ್ವಹಣೆ ಮಾಡಿದ್ದರಿಂದ ಆ ಅವಧಿಯಲ್ಲಿ ಲಿಫ್ಟ್ ಸಮರ್ಪಕವಾಗಿ ಕಾರ್ಯನಿರ್ವಹಿಸಿತ್ತು. ಅದರಲ್ಲಿ ಮೇಯರ್, ಉಪಮೇಯರ್, ಕಾರ್ಪೊರೇಟರ್ ಗಳು ಸೇರಿದಂತೆ ಮೊದಲ ಮಹಡಿಯಲ್ಲಿರುವ ಕೌನ್ಸಿಲ್ ಸೆಕ್ಷನ್, ನಗರ ಯೋಜನಾ ಶಾಖೆ, ಆರೋಗ್ಯ ಶಾಖೆ, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆ ಲಿಫ್ಟ್ ಬಳಸುತ್ತಿದ್ದರು. ಅದೇ ರೀತಿ ಅಂಗವಿಕಲರು, ವೃದ್ಧರು, ಹಿರಿಯ ನಾಗರಿಕರೂ ಮೊದಲ ಮಹಡಿಗೆ ಹೋಗಲು ಲಿಫ್ಟ್ ಬಳಸುತ್ತಿದ್ದರು. ಕಚೇರಿ ವೇಳೆ ಒಬ್ಬ ಆಪರೇಟರ್ ಅನ್ನು ನಿಯೋಜಿಸಿದ್ದ ಓಟಿಸ್ ಕಂಪನಿಯು ಆಗಿಂದಾಗ್ಗೆ ಪರೀಕ್ಷಿಸಿ ವಿದ್ಯುತ್ ತೊಂದರೆಗಳನ್ನು ಸರಿಪಡಿಸುತ್ತಿದ್ದ ರಿಂದ ಪಾಲಿಕೆ ಕಚೇರಿ ಲಿಫ್ಟ್ ಒಂದೂವರೆ ವರ್ಷ ಚೆನ್ನಾಗಿಯೇ ಕೆಲಸ ಮಾಡಿತು. ತದನಂತರ ಪಾಲಿಕೆಯು ವಾರ್ಷಿಕ ನಿರ್ವಹಣೆ ವ್ಯವಸ್ಥೆ ಮಾಡುವುದನ್ನು ಮರೆತಿದ್ದಲ್ಲದೆ, ಅಲ್ಲಿಗೆ ಆಪರೇಟರನ್ನಾ ಗಲಿ, ಸೆಕ್ಯೂರಿಟಿ ಗಾರ್ಡ್ ಅನ್ನಾಗಲಿ, ನಿಯೋಜನೆ ಮಾಡದೆ ನಿರ್ಲಕ್ಷ್ಯ ವಹಿಸಿದ ಕಾರಣ, ಲಿಫ್ಟ್ ಕಾರ್ಯಾಚರಣೆ ಸ್ಥಗಿತ ಗೊಂಡಿತು. ಇದೀಗ ಅದು ಕೆಟ್ಟು ನಿಂತು 6 ತಿಂಗಳೇ ಕಳೆದಿ ದ್ದರೂ, ಅಧಿಕಾರಿಗಳು ಅತ್ತ ಗಮನ ಹರಿಸಿಲ್ಲ. ಈ ಹಿಂದಿನ ಪಾಲಿಕೆ ವಲಯ ಕಚೇರಿ-1ರ ಅಸಿಸ್ಟೆಂಟ್ ಇಂಜಿನಿ ಯರ್ ರವಿಕುಮಾರ್ ಲಿಫ್ಟ್ ನಿರ್ಮಿಸುವಾಗ ಮೇಲ್ವಿಚಾರಣೆ ನಡೆಸಿ ದ್ದರು. ಅವರು ಬೇರೆಡೆಗೆ ವರ್ಗಾವಣೆಗೊಂಡ ನಂತರ ಅವರ ಜವಾಬ್ದಾರಿಯನ್ನು ಸಂತೋಷ್ ಅವರು ನಿರ್ವಹಿಸುತ್ತಿದ್ದಾರೆ. ತಮ್ಮ ವ್ಯಾಪ್ತಿಗೆ ಬರುವ ಅಭಿವೃದ್ಧಿ ಅಧಿಕಾರಿ ಭರತ್‍ಕುಮಾರ್ ಆಗಲಿ ಅಥವಾ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಾಗಲೀ 6 ತಿಂಗಳಿಂದ ಕಾರ್ಯ ಸ್ಥಗಿತಗೊಂಡಿರುವ ಲಿಫ್ಟ್ ಸರಿಪಡಿಸುವತ್ತ ಗಮನ ಹರಿಸದಿರುವುದರಿಂದ ಅದರ ಉದ್ದೇಶ ನೆಲಕಚ್ಚಿದಂತಾಗಿದೆ.
ಗುಂಡ್ಲುಪೇಟೆ/ನಂಜನಗೂಡು, ಅ.1-ಎಐಸಿಸಿ ನಾಯಕ ರಾಹುಲ್ ಗಾಂಧಿಯವರ `ಭಾರತ ಐಕ್ಯತಾ ಯಾತ್ರೆ’ಯು ರಾಜ್ಯದಲ್ಲಿ ಎರಡನೇ ದಿನವಾದ ಇಂದು ಗುಂಡ್ಲುಪೇಟೆ ತಾಲೂಕು ತೊಂಡವಾಡಿ ಗೇಟ್‍ನಿಂದ ಆರಂಭವಾಯಿತು. ಇಂದು ಸಂಜೆ ನಂಜನಗೂಡಿನ ತಾಂಡವಪುರದಲ್ಲಿರುವ ಎಂಐಟಿ ಕಾಲೇಜಿನಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಬೇಗೂರಿನಲ್ಲಿ ವಾಸ್ತವ್ಯ ಹೂಡಿದ್ದ ರಾಹುಲ್ ಗಾಂಧಿಯವರು ಶನಿವಾರ ಬೆಳಗ್ಗೆ 6.30ಕ್ಕೆ ಬೆಳಚವಾಡಿ ಗೇಟ್‍ನಿಂದ ಪಾದಯಾತ್ರೆ ನಡೆಸು ವುದಾಗಿ ನಿಗದಿಯಾಗಿತ್ತು. ಆದರೆ ಮಳೆ ಬಂದ ಕಾರಣ ದಿಂದಾಗಿ ಒಂದು ಗಂಟೆ ತಡವಾಗಿ ಬೆಳಚವಾಡಿ ಗೇಟ್ ಬದಲು ತೊಂಡವಾಡಿ ಗೇಟ್‍ನಿಂದ ಪಾದಯಾತ್ರೆ ನಡೆಸಲು ನಿರ್ಧರಿಸಲಾಯಿತು. ಬೇಗೂರಿನಿಂದ ಕಾರವಾನ್‍ನಲ್ಲಿ ತೊಂಡವಾಡಿ ಗೇಟ್‍ಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಶಾಸಕ ಡಾ.ಯತೀಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ಧ್ರುವನಾರಾಯಣ್, ಸಲೀಂ ಅಹಮದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸ್ವಾಗತಿಸಿದರು. ಅಲ್ಲಿಂದ ರಾಹುಲ್ ಗಾಂಧಿಯವರೊಂ ದಿಗೆ ಕಾಂಗ್ರೆಸ್‍ನ ಹಿರಿಯ ಮುಖಂಡರು ಸೇರಿದಂತೆ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಹೆಜ್ಜೆ ಹಾಕಿದರು. ಸೇವಾ ದಳದವರು ಕಾಂಗ್ರೆಸ್ ಧ್ವಜ ಹಿಡಿದು ಸಾಗಿದರೆ, ಮಂಗಳವಾದ್ಯ, ಬ್ಯಾಂಡ್ ವಾದನ, ಆದಿವಾಸಿಗಳ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಚಂಡೆ ಮದ್ದಳೆ, ನಗಾರಿ, ಗಾರುಡಿ ಗೊಂಬೆ, ಗೊರವರ ಕುಣಿತ ಸೇರಿದಂತೆ ವಿವಿಧ ಸಾಂಸ್ಕøತಿಕ ಕಲಾ ತಂಡಗಳು ಯಾತ್ರೆಗೆ ಮೆರಗು ನೀಡಿದವು. ತೊಂಡವಾಡಿ ಗೇಟ್‍ನಿಂದ ಹೊರಟ ಪಾದಯಾತ್ರೆಯು ಹಿರೀಕಾಟಿ ಗೇಟ್, ಯಲಚಕೆರೆ ಗೇಟ್, ಸಿಂಧುವಳ್ಳಿಪುರ, ಮುದ್ದನಹಳ್ಳಿ ಗೇಟ್ ಮೂಲಕ ಕಳಲೆ ಗೇಟ್ ತಲುಪಿತು. ಈ ಮಧ್ಯೆ ಸಿಂಧುವಳ್ಳಿಯ ಸುರುಚಿ ಕಾರ್ಖಾನೆಯಲ್ಲಿ ರಾಹುಲ್ ಗಾಂಧಿ ಹಾಗೂ ಮುಖಂಡರು ಉಪಹಾರ ಸೇವಿಸಿದರು. ಕಳಲೆ ಗೇಟ್ ಬಳಿ ಹಾಕಲಾಗಿದ್ದ ತಾತ್ಕಾಲಿಕ ಟೆಂಟ್‍ನಲ್ಲಿ 30 ಸಾವಿರ ಮಂದಿಗೆ ಉಪಹಾರಕ್ಕಾಗಿ ವಾಂಗೀಬಾತ್, ಮಧ್ಯಾಹ್ನದ ಊಟಕ್ಕೆ ಅನ್ನ-ಸಾಂಬಾರ್, ಹಪ್ಪಳ ಹಾಗೂ ಮೈಸೂರ್‍ಪಾಕ್ ವ್ಯವಸ್ಥೆ ಮಾಡಲಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಾರ್ಯಕರ್ತರಿಗೆ ಊಟ ಬಡಿಸುವ ಮೂಲಕ ಗಮನ ಸೆಳೆದರು. ಕಳಲೆ ಗೇಟ್‍ನಲ್ಲಿ ರಾಹುಲ್ ಗಾಂಧಿಯವರು ಊಟ ಮಾಡಿದ ನಂತರ ಮಧ್ಯಾಹ್ನ 2.30 ರಿಂದ 3.30ರವರೆಗೆ ರೈತ ಮುಖಂಡರು, ವಕೀಲರು, ಕಾರ್ಮಿಕರೂ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ರೈತ ಮುಖಂಡರು, ಕೃಷಿ ಚಟುವಟಿಕೆಗೆ ಬಳಸುವ ಯಂತ್ರೋಪಕರಣಗಳ ಬೆಲೆ ಏರಿಕೆ, ಕಬ್ಬಿಗೆ ವೈಜ್ಞಾನಿಕ ದರ ನಿಗದಿ, ಕೃಷಿ ಕಾಯಿದೆಗಳನ್ನು ರಾಜ್ಯದಲ್ಲಿ ರದ್ದುಪಡಿಸದಿರುವುದು, ಸ್ವಾಮಿನಾಥನ್ ವರದಿ ಜಾರಿಯಾಗದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ರಾಹುಲ್ ಗಾಂಧಿಯವರಿಗೆ ತಿಳಿಸಿದರು. ಇಂದಿನ ಪಾದಯಾತ್ರೆಯಲ್ಲಿ ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಹೆಚ್.ಡಿ.ಕೋಟೆ, ತಿ.ನರಸೀಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕನಕಪುರ, ರಾಮನಗರ, ಕೊಡಗು ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಾದಯಾತ್ರೆ ಮಾರ್ಗದುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಕಾಂಗ್ರೆಸ್ ಹಾಗೂ ಭಾರತ ಐಕ್ಯತಾ ಯಾತ್ರೆಯ ಫ್ಲೆಕ್ಸ್‍ಗಳು ರಾರಾಜಿಸಿದವು. ಕಾರ್ಯಕರ್ತರು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಅವರ ಪರ ಘೋಷಣೆಗಳನ್ನು ಕೂಗಿದರು. ಪಾದಯಾತ್ರೆಯಲ್ಲಿ ಹಿರಿಯ ಮುಖಂಡರು ಮಾತ್ರವಲ್ಲದೆ, ಶಾಸಕರಾದ ಪ್ರಿಯಾಂಕ ಖರ್ಗೆ, ಡಾ. ಯತೀಂದ್ರ, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವರಾದ ಉಮಾಶ್ರೀ, ಮೋಟಮ್ಮ, ರೈತ ಮುಖಂಡ ಯೋಗೇಂದ್ರನಾಥ ಯಾದವ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‍ರಾಜ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗುಂಡ್ಲುಪೇಟೆ ಕಾಂಗ್ರೆಸ್ ಮುಖಂಡರಾದ ಗಣೇಶ್ ಪ್ರಸಾದ್, ನಂಜುಂಡ ಪ್ರಸಾದ್ ಮುಂತಾದವರು ಭಾಗವಹಿಸಿದ್ದರು. ಮಾರ್ಗದುದ್ದಕ್ಕೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಾದಯಾತ್ರಿಗಳಿಗೆ ಮಜ್ಜಿಗೆ, ಪುಳಿಯೋಗರೆ, ಸಮೋಸಾ, ಕಬ್ಬಿನಹಾಲು, ಬಿಸ್ಕಟ್, ಹಣ್ಣುಗಳನ್ನು ವಿತರಿಸಿ ಉಪಚರಿಸಿದರು. ಸಂಜೆ 5.30ರ ವೇಳೆಗೆ ಪಾದಯಾತ್ರೆಯು ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರದ ಬಳಿ ಅಂತ್ಯಗೊಂಡಿತು. ರಾಹುಲ್ ಗಾಂಧಿ ತಾಂಡವಪುರ ಬಳಿಯ ಎಂಐಟಿ ಕಾಲೇಜು ಬಳಿ ವಾಸ್ತವ್ಯ ಹೂಡಿದ್ದಾರೆ.
ತುಮಕೂರು: ಗ್ರಾಮಾಂತರದ, ಹೊನ್ನುಡಿಕೆ , ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳ್ಳೆನಹಳ್ಳಿ ಕೆರೆಗೆ ಶಾಸಕ ಡಿಸಿ ಗೌರಿಶಂಕರ್ ಬುಧವಾರ ಗಂಗಾಪೂಜೆ ನೆರವೇರಿಸಿದರು. ಕರೆಯು ಸುಮಾರು 23 ವರ್ಷಗಳ ನಂತರ ತುಂಬಿ ಕೋಡಿ ಹರಿಯುತ್ತಿದೆ. ಗಂಗಾ ಪೂಜೆಯ ವೇಳೆ 500 ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಹಿಂದೂ ಸಂಪ್ರದಾಯದಂತೆ ಬಾಗಿನ ನೀಡಿದರು. ಗಂಗಾಪೂಜೆ ಕಾರ್ಯಕ್ರಮದ ಬಳಿಕ ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಡೇಸಾಬರ ಪಾಳ್ಯ ಗ್ರಾಮದಲ್ಲಿ, 38 ಲಕ್ಷ ರೂಗಳ ವೆಚ್ಚದಲ್ಲಿ ಮನೆ-ಮನೆಗೆ ಕುಡಿಯುವ ನೀರಿನ ನಲ್ಲಿ ಹಾಕುವ ಕಾಮಗಾರಿ ಮತ್ತು ಹೊಳಕಲ್ಲು ಮತ್ತು ಸಂಗೀ ಪಾಳ್ಯ ಗ್ರಾಮಗಳಲ್ಲಿ 38 ಲಕ್ಷ ರೂಗಳ ವೆಚ್ಚದಲ್ಲಿ ಮನೆ-ಮನೆಗೆ ಕುಡಿಯುವ ನೀರಿನ ನಲ್ಲಿ ಹಾಕುವ ಕಾಮಗಾರಿ, ವಿವಿಧ ಕಾಮಗಾರಿಗಳ ಶಂಕುಸ್ಥಾಪನ ಸಮಾರಂಭದಲ್ಲಿ ಶಾಸಕರು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿದಾಗಲೂ ಅಲ್ಲಿನ ಸ್ಥಳೀಯ ಬಡಕುಟುಂಬ ಗಳ ಆರೋಗ್ಯ ಸಮಸ್ಯೆಗಳಿಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕ ಸಮಸ್ಯೆಗಳ ಸಹಾಯಕ್ಕಾಗಿ ಸ್ಥಳದಲ್ಲೇ 1. ಲಕ್ಷಕ್ಕೂ ಹೆಚ್ಚು ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ತುಮಕೂರು ತಾಲೂಕು ಜೆಡಿಎಸ್ ಅಧ್ಯಕ್ಷರಾದ ರಾಮಚಂದ್ರಪ್ಪ, ಹೊನ್ನುಡಿಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್, ಮಾಜಿ ಎಪಿಎಂಸಿ ಅಧ್ಯಕ್ಷರಾದ ವಿಜಿ ಕುಮಾರ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ದೀಪು,ಗ್ರಾಮ ಪಂಚಾಯತ್ ಸದಸ್ಯರಾದ ಹನುಮಂತರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.
ಸುಳ್ಯಾದ ಬೆಳ್ಳಾರೆಯಲ್ಲಿ ಯುವ ಬಿಜಿಪಿ ಕಾರ್ಯಕರ್ತ ಹತ್ಯೆ ಖಂಡಿಸಿ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯಲ್ಲಿ ವಿಶ್ವಹಿಂದು ಪರಿಷತ್, ಭಜರಂಗದಳದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅರ್ಧಗಂಟೆ ಶನಿವಾರಸಂತೆ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು ಆರೋಪಿಗಳನ್ನು ಮುಖ್ಯಮಂತ್ರಿಗಳು ಗೃಹಸಚಿವರು ಬಂದಿಸಲು ಸೂಚಿಸಿ ಮೌನವಾಗಿದ್ದಾರೆ ಎಂದು ಆರೋಪಿಸಿದರು. ಜೈಲಿನಲ್ಲಿ ಎಲ್ಲ ರೀತಿಯ ಹೈಫೈ ಜೀವನ ನಡೆಸಲು ಅನುವು ಮಾಡಿಕೊಡುವ ರೀತಿಯಲ್ಲಿ ಈಗಿನ ಆಡಳಿತ ಸರ್ಕಾರ ನೋಡಿಕೊಳ್ಳುತ್ತಿರುವುದು ನೋಡಿದರೆ,ಇನ್ನೂ ಹಿಂದೂಗಳ ಹತ್ಯೆಯಾಗಬೇಕು ಎಂದು ಮನಸ್ಸಿನಲ್ಲಿ ಇದ್ದಂತೆ ಇದೆ ಎಂದು ವಿಶ್ವ ಹಿಂದೂಪರಿಷತ್ ಜಿಲ್ಲಾ ಸಂಚಾಲಕ ಅನಿಶ್ ಕಿಡಿಕಾರಿದರು. ಕಾರ್ಯಕರ್ತರು ನಮ್ಮದೆ ಪಕ್ಷ ಹಿಂದೂಗಳನ್ನು ರಕ್ಷಣೆಗೆ ಬಿಜೆಪಿ ಇದೆ ಎಂದು ನಾವು ಇದ್ದೆವು. ಹಿಂದೂಗಳನ್ನು ಮುಗೀಸಲು ಬಿಜೆಪಿ ಪಕ್ಷ ಸಜ್ಜಾಗಿದೆ.ಮೊನ್ನೆ ಸಂಸದ ತೆಜಸ್ವಿ ಸೂರ್ಯರವರು ಹೇಳಿಕೆಯಲ್ಲಿ ಎಲ್ಲ ಮನೆಯನ್ನು ಕಾಯಲು ಸಾದ್ಯವಾಗುತ್ತ ಎಂದು ಹಗುರವಾಗಿ ಮಾತನಾಡಿದ್ದಾರೆ, ಕಾಯುವುದು ಬೇಡ ನಾವು ವಿಶ್ವಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರು ನಾವು ಕಾಯುತ್ತೆವೆ ಎಂದು ತಾಲೂಕು ಸಂಚಾಲಕ ನೆಗಳ್ಳೆ ಜಿವನ್ ಹೇಳಿದರು.ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹತ್ಯೆಯಾಗುತ್ತಿರುವುದು ದುರಂತ.ತಪ್ಪು ಮಾಡಿದವರಿಗೆ ಗಲ್ಲುಶಿಕ್ಷೆಯಾಗಲಿˌಕೇವಲ ಬಂಧಿಸಿ ಜಾಮಿನಿನಲ್ಲಿ ಬಿಡುಗಡೆಮಾಡಬೇಡಿ.ಎಂದು ಬಿಜೆಪಿ ಪ್ರಮುಕ ರಘು ಒತ್ತಾಯಿಸಿದರು.
ಬೆಂಗಳೂರು: ರಾಜ್ಯದಲ್ಲಿ ಇಂದು 19 ಮಂದಿ ಸೋಂಕಿತರು ಮೃತಪಟ್ಟಿದ್ದು, 1531 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 1430 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 22,569 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.03 ರಷ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 28,99,195 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,40,147 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 36,456 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 376 ಜನರಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. 244 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8176 ಸಕ್ರಿಯ ಪ್ರಕರಣಗಳಿವೆ. ಜಿಲ್ಲಾವಾರು ಮಾಹಿತಿ: ಬಾಗಲಕೋಟೆ 3, ಬಳ್ಳಾರಿ 7, ಬೆಳಗಾವಿ 24, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 376, ಬೀದರ್ 2, ಚಾಮರಾಜನಗರ 29, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 51, ಚಿತ್ರದುರ್ಗ 18, ದಕ್ಷಿಣಕನ್ನಡ 337, ದಾವಣಗೆರೆ 15, ಧಾರವಾಡ 3, ಗದಗ 0, ಹಾಸನ 97, ಹಾವೇರಿ 2, ಕಲಬುರ್ಗಿ 19, ಕೊಡಗು 78, ಕೋಲಾರ 9, ಕೊಪ್ಪಳ 0, ಮಂಡ್ಯ 38, ಮೈಸೂರು 93, ರಾಯಚೂರು 1, ರಾಮನಗರ 0, ಶಿವಮೊಗ್ಗ 86, ತುಮಕೂರು 39, ಉಡುಪಿ 109, ಉತ್ತರಕನ್ನಡ 57, ವಿಜಯಪುರ 4, ಯಾದಗಿರಿ 1 ಪ್ರಕರಣ ಕಂಡು ಬಂದಿದೆ
ನವದೆಹಲಿ ಆ.3- ಷಹನಾಜ್‍ಪುರ ಮೂಲದ ಅಕ್ಕಿ ಗಿರಣಿ ಕಂಪನಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 43.98 ಕೋಟಿ ರೂ.ವಂಚಿಸಿದೆ ಎಂದು ನಿರ್ದೇಶಕರು ಮತ್ತು ಮಾಜಿ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಕಳೆದ 2015 ಏಪ್ರಿಲ್ 1 ಮತ್ತು 2019 ಮಾರ್ಚ್ 31 ರ ನಡುವೆ ವಂಚನೆ ನಡೆದಿದ್ದು ಅಕ್ಕಿ ಕಂಪನಿಯ ನಿರ್ದೇಶಕರಾದ ರಚಿನ್ ಗುಪ್ತಾ, ಸುನೀಲ್ ಗುಪ್ತಾ, ಮಾಜಿ ನಿರ್ದೇಶಕಿ ಸೀಮಾ ಗುಪ್ತಾ, ಕಾಪೆರ್ರೇಟ್ ಗ್ಯಾರಂಟರ್ ಮುಖೇಶ್ ಕುಮಾರ್ ಶರ್ಮಾ ಮತ್ತು ಅಜಯ್ ಕುಮಾರ್ ಅವರನ್ನು ಆರೋಪಿಗಳೆಂದು […] ಕರೋನಾ ಕಾಲದಲ್ಲಿ ಪರೋಲ್ ಮೇಲೆ ಬಿಡುಗಡೆಯಾಗಿದ್ದ 16 ಕೈದಿಗಳು ನಾಪತ್ತೆ..! ಶಹಜಹಾನ್‍ಪುರ, ಜು.12- ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪೆರೋಲ್‍ನಲ್ಲಿ ಹೊರಗಿದ್ದ 16 ಶಹಜಹಾನ್‍ಪುರ ಜಿಲ್ಲಾ ಜೈಲು ಕೈದಿಗಳು ಗಡುವು ಮುಗಿದ ನಂತರವೂ ಹಿಂತಿರುಗಲಿಲ್ಲ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2021 ರಲ್ಲಿ ಕೋವಿಡ್-19 ಸೋಂಕು ವೇಗವಾಗಿ ಹರಡುತ್ತಿರುವಾಗ, ಸಣ್ಣ ಅಪರಾಧಗಳಿಗಾಗಿ ಜೈಲಿನಲ್ಲಿರುವ ಅಪರಾಗಳು ಮತ್ತು ಹಿರಿಯ ಕೈದಿಗಳನ್ನು ಜೈಲುಗಳ ದಟ್ಟಣೆಯನ್ನು ಕಡಿಮೆ ಮಾಡಲು ಉನ್ನತ ಮಟ್ಟದ ಸಮಿತಿಯ ನಿರ್ದೇಶನದ ಮೇರೆಗೆ ಪೆರೋಲ್‍ನಲ್ಲಿ ಬಿಡುಗಡೆ ಮಾಡಲಾಯಿತು ಎಂದು ಜೈಲು ಅೀಧಿಕ್ಷಕ ಮಿಜಾಜಿ ಲಾಲ್ ತಿಳಿಸಿದ್ದಾರೆ. ಒಟ್ಟು 39 ಕೈದಿಗಳನ್ನು ಬಿಡುಗಡೆ […] About us Eesanje is a Kannada evening daily newspaper from Bangalore, Karnataka. Founded over strong morals and the need to report the truth, the newspaper is spearheaded by T Venkatesh of Abhimaani publications
ProVeg ಇಂಟರ್ನ್ಯಾಷನಲ್ ಇತ್ತೀಚೆಗೆ ಪ್ರಕಟಿಸಿದೆ ಇನ್ಫೋಗ್ರಾಫಿಕ್ ಇದು ಸಸ್ಯ-ಆಧಾರಿತ ಖರೀದಿಯನ್ನು ಗ್ರಾಹಕರಿಗೆ ಸರಳ ಮತ್ತು ಆನಂದದಾಯಕವಾಗಿಸಲು ಚಿಲ್ಲರೆ ವ್ಯಾಪಾರಿಗಳು ಬಳಸಿಕೊಳ್ಳಬಹುದಾದ ಏಳು ವಿಭಿನ್ನ ವ್ಯಾಪಾರೀಕರಣ ತಂತ್ರಗಳನ್ನು ಪರಿಶೋಧಿಸುತ್ತದೆ. ಸಸ್ಯ-ಆಧಾರಿತ ಆಹಾರಗಳನ್ನು ಮಾರಾಟ ಮಾಡಲು ಬಂದಾಗ, ಅವುಗಳು ಸಾಧ್ಯವಾದಷ್ಟು ಸುಲಭವಾಗಿ ಪತ್ತೆಹಚ್ಚಲು ಮುಖ್ಯವಾಗಿದೆ – ಅಥವಾ ಗ್ರಾಹಕರು ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಅಪಾಯವನ್ನು ನೀವು ಎದುರಿಸುತ್ತೀರಿ. ಆದ್ದರಿಂದ, ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ನ್ಯಾವಿಗೇಟ್ ಮಾಡಲು ಹಜಾರಗಳು ಮತ್ತು ಕಪಾಟುಗಳನ್ನು ಹೇಗೆ ಸುಲಭಗೊಳಿಸಬಹುದು ಇದರಿಂದ ಅವರು ಸಸ್ಯ-ಆಧಾರಿತ ಖರೀದಿಗಳನ್ನು ಮಾಡುವ ಸಾಧ್ಯತೆಯಿದೆ? ಶಾಪರ್‌ಗಳು ಸಾಮಾನ್ಯವಾಗಿ ಪುಸ್ತಕವನ್ನು ಓದುತ್ತಿರುವಂತೆ ಎಡದಿಂದ ಬಲಕ್ಕೆ ಮತ್ತು/ಅಥವಾ ಮೇಲಿನಿಂದ ಕೆಳಕ್ಕೆ ಕಪಾಟನ್ನು ಸ್ಕ್ಯಾನ್ ಮಾಡುತ್ತಾರೆ, ಆದ್ದರಿಂದ ಚಿಲ್ಲರೆ ವ್ಯಾಪಾರಿಗಳು ಈ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿ ಮಾಡಬೇಕು. ದೃಶ್ಯ-ವ್ಯಾಪಾರ ನಿರ್ಬಂಧಿಸುವ ತಂತ್ರಗಳನ್ನು ಬಳಸುವುದು ಪ್ರಮುಖವಾಗಿದೆ. ಚಿತ್ರ ಕೃಪೆ ProVeg ಈ ಶಿಫಾರಸು ತಂತ್ರಗಳಲ್ಲಿ, ಘಟಕಾಂಶವನ್ನು ನಿರ್ಬಂಧಿಸುವುದು. ಈ ವಿಧಾನದಲ್ಲಿ, ನಿರ್ದಿಷ್ಟ ಘಟಕಾಂಶವನ್ನು ಹೊಂದಿರುವ ಉತ್ಪನ್ನಗಳನ್ನು ಸುಲಭವಾಗಿ ಹುಡುಕಲು ಗ್ರಾಹಕರಿಗೆ ಸಹಾಯ ಮಾಡಲು ಒಂದೇ ಪ್ರಮುಖ ಪದಾರ್ಥಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಶೆಲ್ಫ್‌ನಲ್ಲಿ ಒಟ್ಟುಗೂಡಿಸಲಾಗುತ್ತದೆ. ಉದಾಹರಣೆಗೆ, ಡೈರಿ-ಮುಕ್ತ-ಹಾಲು ವಿಭಾಗದಲ್ಲಿ, ನೀವು ಬ್ರಾಂಡ್ ಮೂಲಕ ಗುಂಪು ಮಾಡುವುದಕ್ಕೆ ವಿರುದ್ಧವಾಗಿ, ಬಾದಾಮಿ, ಸೋಯಾ, ಓಟ್, ಮತ್ತು ಮುಂತಾದವುಗಳ ಮೂಲಕ ಪಾನೀಯಗಳನ್ನು ಗುಂಪು ಮಾಡಬಹುದು. ವಿವಿಧ ಪ್ರಮುಖ ಪದಾರ್ಥಗಳನ್ನು ಹೊಂದಿರುವುದು ಅತ್ಯಗತ್ಯ, ಆದರೆ ನಿಮ್ಮ ಪ್ರೇಕ್ಷಕರಲ್ಲಿ ಯಾವುದು ಹೆಚ್ಚು ಜನಪ್ರಿಯವಾಗಿದೆ ಎಂದು ನಿಮಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಿ; ಗ್ರಾಹಕರ ಆದ್ಯತೆಗಳು ದೇಶದ ಸ್ಥಳದಲ್ಲಿ ಬದಲಾಗುತ್ತವೆ. ಇದರ ಜೊತೆಯಲ್ಲಿ, ನಿಮ್ಮ ಶಾಪರ್ಸ್ ಅನ್ನು ನೀವು ಹಲವಾರು ಆಯ್ಕೆಗಳೊಂದಿಗೆ ಮುಳುಗಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ನಿಮ್ಮ ಕಪಾಟುಗಳು ಗೊಂದಲಮಯವಾಗಿ ಕಾಣುವಂತೆ ಮಾಡುತ್ತದೆ ಮತ್ತು ಮಾರಾಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಚಿತ್ರ ಕೃಪೆ ProVeg “ಶ್ರೇಣಿ ಮತ್ತು ಆಯ್ಕೆಯು ಪ್ರಮುಖವಾಗಿದೆ. ಗ್ರಾಹಕರು ಉತ್ಪನ್ನವನ್ನು ಇಷ್ಟಪಡದಿದ್ದರೆ ಅಥವಾ ಅದು ಅವರ ರುಚಿಗೆ ಇಷ್ಟವಾಗದಿದ್ದರೆ, ಅವರು ಪ್ರಯತ್ನಿಸಲು ಇತರ ಸಾಲುಗಳು ಇರಬೇಕು, ಇಲ್ಲದಿದ್ದರೆ ಅದು ಕಳೆದುಹೋದ ಮಾರಾಟವನ್ನು ಅರ್ಥೈಸಬಲ್ಲದು. ಮಾರುಕಟ್ಟೆಯನ್ನು ನಿರಂತರವಾಗಿ ಸ್ಕ್ಯಾನ್ ಮಾಡುವುದು ಮತ್ತು ಅಸ್ತಿತ್ವದಲ್ಲಿರುವ ಬ್ರಾಂಡ್‌ಗಳಿಂದ ಹೊಸ ಶ್ರೇಣಿಗಳು ಮತ್ತು ಹೊಸ ಉಡಾವಣೆಗಳೊಂದಿಗೆ ನವೀಕೃತವಾಗಿರುವುದು ಅತ್ಯಗತ್ಯ. ದೊಡ್ಡ ವರ್ಗ, ದೊಡ್ಡ ಆಯ್ಕೆ. ಆದಾಗ್ಯೂ, SKU ನಕಲು ಬಗ್ಗೆ ಗಮನವಿರಲಿ. ಹೌದು, ಗ್ರಾಹಕರು ಆಯ್ಕೆಯನ್ನು ಬಯಸುತ್ತಾರೆ, ಆದರೆ ಅದೇ ವಿಷಯದ ಹೆಚ್ಚಿನ ಆಯ್ಕೆಯನ್ನು ಬಯಸುವುದಿಲ್ಲ, ”ಎಂದು ಬ್ರವುರಾ ಫುಡ್ಸ್ ಸಂಸ್ಥಾಪಕಿ ಲಿಸಾ ಗಾವ್ಥೋರ್ನ್ ಹೇಳುತ್ತಾರೆ. ನಿಮ್ಮ ಗ್ರಾಹಕರಿಗೆ ಶಾಪಿಂಗ್ ಅನುಭವವನ್ನು (ನ್ಯಾವಿಗೇಟ್ ಹಜಾರಗಳು ಮತ್ತು ಕಪಾಟುಗಳು) ಸರಳ ಮತ್ತು ಆನಂದದಾಯಕವಾಗಿಸುವುದು ದೃಶ್ಯ ವ್ಯಾಪಾರೀಕರಣದ ಗುರಿಯಾಗಿದೆ, ಇದರರ್ಥ ನಿಮ್ಮ ಸಸ್ಯ-ಆಧಾರಿತ ಉತ್ಪನ್ನಗಳನ್ನು ಎದುರಿಸಿದಾಗ, ಅವರು ತಮ್ಮ ಉತ್ಪನ್ನಗಳಲ್ಲಿ ಅವುಗಳನ್ನು ಪಾಪ್ ಮಾಡುವ ಸಾಧ್ಯತೆ ಹೆಚ್ಚು. ಬುಟ್ಟಿಗಳು. ಇದು ಎಲ್ಲರಿಗೂ ಗೆಲುವು-ಗೆಲುವು! ದೃಶ್ಯ ವ್ಯಾಪಾರೀಕರಣದ ಕುರಿತು ಇನ್ನಷ್ಟು ತಿಳಿಯಲು ಮತ್ತು ಇತರ ಉಪಯುಕ್ತ ತಂತ್ರಗಳನ್ನು ಅನ್ವೇಷಿಸಲು, ಕ್ಲಿಕ್ ಮಾಡಿ ಇಲ್ಲಿ ಪೂರ್ಣ ಲೇಖನವನ್ನು ಓದಲು. ನಿಮ್ಮ ಚಿಲ್ಲರೆ ವ್ಯಾಪಾರ ತಂತ್ರವನ್ನು ಅಭಿವೃದ್ಧಿಪಡಿಸಲು ಮತ್ತು ನಿಮ್ಮ ಸಸ್ಯ ಆಧಾರಿತ ಲಾಭವನ್ನು ಹೆಚ್ಚಿಸಲು ನೀವು ಆಸಕ್ತಿ ಹೊಂದಿದ್ದರೆ, ನೀವು ProVeg International ಅನ್ನು ಸಂಪರ್ಕಿಸಬಹುದು [email protected].
ಕಛ್ ಪ್ರಾಂತದ ಭುಜ್ ನಗರಕ್ಕೆ ಮತ್ತೊಮ್ಮೆ ಭೇಟಿ ನೀಡಿದೆ. ಸ್ಥಳೀಯ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿತ್ತು. ಕಛ್ ಪ್ರಾಂತದಲ್ಲಿ ಮೋದಿಯ ಮೂರು ಆಯಾಮದ ಚಿತ್ರದ ಮೂಲಕ ಪ್ರಚಾರವೂ ನಡೆಯುತ್ತಿತ್ತು. ಅಲ್ಲಿನ ಸ್ಥಳೀಯ ಕಲಾವಂತಿಕೆಯ ನಡುವೆ ಈ ತಂತ್ರಜ್ಞಾನ ಎಲ್ಲಿಂದಲೋ ಟಪಕಾಯಿಸಿದಂತಿತ್ತು. ಬಟ್ಟೆಗಳ ಮೇಲಿನ ಕಸೂತಿ, ಅಜ್ರಕ್ ಪ್ರಿಂಟ್ಸ್, ರೋಗನ್ ಕಲೆ, ಬಾಂದಣಿಯ ತವರೂರಾದ ಕಛ್ ನಲ್ಲಿ ಈ ರೀತಿಯ ತಂತ್ರಗಾರಿಕೆಗೆ ತಾವೆಲ್ಲಿ ಅನ್ನಿಸುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ – ಮುಖ್ಯವಾಗಿ ಭೂಕಂಪದ ನಂತರ ಕಛ್ ಮೂಲಭೂತವಾಗಿ ಬದಲಾಗಿಬಿಟ್ಟಿದೆ. ಅದರಲ್ಲಿ ಮೋದಿಯ ವಿಕಾಸದ ಬೀಜಮಂತ್ರವೂ ಸೇರಿದೆ ಅನ್ನಿಸುತ್ತದೆ. ಆಪ್ತವಾಗಿ ತೋರುತ್ತಿದ್ದ ಇಲಾರ್ಕ್ ಹೋಟೇಲಿನಲ್ಲಿ ಮೊದಲೆರಡು ದಿನಗಳ ಕಾಲ ಮಾತ್ರ ರೂಮು ಲಭ್ಯ, ನಂತರ ಹೋಟೇಲಿನಲ್ಲಿ ಒಂದೂ ಕೋಣೆ ಖಾಲಿಯಿಲ್ಲ ಎನ್ನುವ ಕಥೆಯನ್ನು ನಾನು ಕಛ್ಛಿನಲ್ಲಿ ಯೋಚಿಸಲೂ ಸಾಧ್ಯವಿರಲಿಲ್ಲ. ಆದರೆ ರಣ್ ಉತ್ಸವ, ಇತ್ಯಾದಿ ಟೂರಿಸಂ ಪ್ಯಾಕೇಜುಗಳನ್ನು ಮಾರಾಟ ಮಾಡುವುದರಿಂದ ಸ್ಥಳೀಯ ಆರ್ಥಿಕತೆ ಉದ್ಧಾರವಾಗುತ್ತಿದೆಯಂತೆ. ಇರಲಿ. ನಾಲ್ಕು ದಿನಗಳ ಭುಜ್ ಯಾತ್ರೆ ನಡೆಸಿ ನಾನು ಚತುರ್ ಭುಚ್ ಆದೆ! ಮೊದಲ ದಿನ ಸಂಜೆ ನಗರದಲ್ಲಿಯೇ ಅಡ್ಡಾಡಿ, ಹಳೆಯ ಶಿವಾಲಯದ ದರ್ಶನ ಮಾಡಿಕೊಂಡದ್ದಾಯಿತು. ನನ್ನ ಅತಿಥೇಯಳಾಗಿದ್ದ ಮೀರಾಳಿಗೆ ನನ್ನನ್ನು ಬೋರಾಗದಂತೆ ನೋಡಿಕೊಳ್ಳುವ ತುರ್ತು ಇತ್ತೆಂದು ಕಾಣಿಸುತ್ತದೆ. ಹೀಗಾಗಿಯೇ ಶಿವಾಲಯವನ್ನು ಆಯ್ದಳು. ದೇವರಲ್ಲಿ ನಂಬುಗೆಯಿಲ್ಲದ ನನಗೆ ಹೀಗೆ ಆಗಾಗ ದೇವರ ದರ್ಶನವಾಗುವ ಸಂದರ್ಭಗಳು ಒದುಗುವುದರ ಹಿಂದಿರುವ ಹುನ್ನಾರ ಏನೋ ತಿಳಿಯದು! ಹಳೆಯ ಶಿವಾಲಯದ ಪಕ್ಕವೇ ಒಂದು ಭವ್ಯ ಸ್ವಾಮಿನಾರಾಯಣ ಮಂದಿರ. ಭಕ್ತಿಗೂ ದೇವರುಗಳಿಗೂ ತಮ್ಮದೇ ನಸೀಬುಗಳಿರುತ್ತವೆ. ಈಗ ಸ್ವಾಮಿನಾರಾಯಣನ ಭವ್ಯತೆಯ ಕಾಲ. ಶಿವದರ್ಶನದ ನಂತರ ಊಟಕ್ಕೆ ಗುಜರಾತೀ ಥಾಲಿ. ಇನ್ನೂರು ರೂಪಾಯಿ ಸಂದಾಯ ಮಾಡಿದರೆ ತಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ಕಟೋರಿಗಳು.. ಲೆಕ್ಕತಪ್ಪುವಷ್ಟು ಪದಾರ್ಥಗಳು. ಮಾರನೆಯ ದಿನದ ವಾಕಿಂಗಿಗೆ ಊರಿನ ಹೊರವಲಯಕ್ಕೆ ಹೋದದ್ದಾಯಿತು. ಪ್ರತೀಹಬಾರಿ ವಾಕ್ ಹೋದಾಗಲೂ ನಗರದ ಒಂದು ಹೊಸ ಪ್ರಾಂತವನ್ನು ತೋರಿಸುವ ಆಕೆಯ ಉತ್ಸಾಹವನ್ನು ನಾನು ಮೆಚ್ಚಿದೆ. ಈ ದಿನ ನಿನಗೆ ಸೌಥ್ ಇಂಡಿಯನ್ ಡೋಸಾ ತಿನ್ನಿಸುತ್ತೇನೆ ಎಂದು ಮೀರಾ ಹೆದರಿಸಿದ್ದಳು. ಅಲ್ಲಿನ ಸಂಕಲ್ಪ್ ಎನ್ನುವ ಖಾನಾವಳಿಯಲ್ಲಿ ಸುಮಾರು ಉತ್ತಮವೆನ್ನಿಸಬಹುದಾದ ದಕ್ಷಿಣ ಭಾರತೀಯ ತಿಂಡಿಗಳು ದೊರೆಯುತ್ತವೆ. ಆದರೆ ಬೆಂಗಳೂರಿನಿಂದ ಭುಜ್ ಗೆ ಹೋಗಿ ದಕ್ಷಿಣ ಭಾರತೀಯ ಊಟ ಮಾಡಿ ಬರುವುದಕ್ಕಿಂತ ಇನ್ನೇನಾದರೂ ತಿನ್ನಬಹುದೇನೋ ಎಂದು ನನಗನ್ನಿಸಿತ್ತು. ಅವಳಿಗೆ ನನ್ನ ವಿಚಾರದ ಲಹರಿಗಳು ಹೇಗೆ ತಟ್ಟಿದವೋ ತಿಳಿಯದು. ಆದರೆ ಇದ್ದಕ್ಕಿದ್ದ ಹಾಗೆ "ಈ ದಿನ ಜಖ್ ಮಂದಿರದಲ್ಲಿ ಊಟ ಹಾಕಿಸುತ್ತೇನೆ" ಅಂದಳು. ನ್ಯಾಷನಲ್ ಕಾಲೇಜಿನ ಎದುರು ಭಾಗದಲ್ಲಿ ಇದ್ದಿ ಶ್ರೀವೇಣುಗೋಪಾಲಕೃಷ್ಣ ಆನಂದ ಭವನ ಇದ್ದಹಾಗೆಯೇ ಈ ಜಖ್ ಮಂದಿರ ಎಂದಕೊಂಡು ಸಂತೋಷದಿಂದ ಒಪ್ಪಿದೆ. ವಾಕಿಂಗಿಗೆಂದು ಸ್ನೀಕರ್ ಷೂ ಹಾಕಿ ನಡೆಯುತ್ತಿದ್ದ ನನಗೆ ಆ ಷೂಸನ್ನು ಬಿಚ್ಚಬೇಕಾಗಬಹುದು ಎನ್ನುವ ಗುಮಾನಿಯಿದ್ದಿದ್ದರೆ ಬೇಡವೆನ್ನುತ್ತಿದ್ದೆನೇನೋ. ಊಟಕ್ಕೆ ಮುನ್ನ ಷೂ ಬಿಚ್ಚುವುದು ಸಾಕ್ಸನ್ನು ಬಿಚ್ಚಬೇಕೋ ಬೇಡವೋ ಅನ್ನುವ ದ್ವಂದ್ವಕ್ಕೊಳಗಾಗುವುದು ನನಗೆ ಪ್ರಿಯವಾದ ಕೆಲಸವೇನೂ ಅಲ್ಲ. ಆದರೆ ನನ್ನ ಒಪ್ಪಿಗೆ ಈಗಾಗಲೇ ನೀಡಿದ್ದರಿಂದ ಎರಡನ್ನು ಕಳಚಿದ್ದಾಯಿತು. ಜಖ್ ಮಂದಿರ ಹೋಟೇಲಿನಂತಿರಲಿಲ್ಲ. ಬದಲಿಗೆ ಒಂದು ದೇವಸ್ಥಾನದ ಪಕ್ಕದಲ್ಲಿದ್ದ ಛತ್ರದಲ್ಲಿ ಊಟ ಮಾಡುತ್ತಿರುವಂತೆ ಅನ್ನಿಸಿತು. ಸಾತ್ವಿಕವಾದ ರುಚಿಕರ ಊಟ. ಎರಡೇ ಕಟೋರಿಗಳು. ಥಾಲಿಗೆ ಕೊಟ್ಟ ಇನ್ನೂರು ರೂಪಾಯಿಯ ಮೊಬಲಗಿಗೆ ಇಲ್ಲಿ ನಾಲ್ಕು ಜನ ಉಣ್ಣಬಹುದಿತ್ತು. ತಲಾ ಐವತ್ತು ರೂಪಾಯಿ ನೀಡಿ ನಾವು ತೃಪ್ತಿಯಿಂದ ಹೊರಬಂದೆವು. ನಾನು ಮತ್ತೆ ಸಾಕ್ಸನ್ನೂ ಷೂವನ್ನೂ ಧರಿಸಿದೆ. ಧರಿಸುತ್ತಾ ಇರುವಾಗ ಈ ಜಾಗದ ಕಥೆಯೇನೆಂದು ಮೀರಾಳನ್ನು ಕೇಳಿದೆ. ಅದು ಮೂಲತಃ ಒಂದು ಮಂದಿರ. ಊಟದ ವ್ಯವಸ್ಥೆ ಮಂದಿರಕ್ಕೆ ಸಂಬಂಧಿಸಿದ್ದು. ಷೂ ಧರಿಸಿದಾಕ್ಷಣ "ಬಾ ಮಂದಿರವನ್ನೂ ನೋಡುವಿಯಂತೆ" ಎಂದು ಮೀರಾ ನನ್ನ ದೇವದರ್ಶನದ ಕೆಲಸವನ್ನು ಮುಂದುವರೆಸಿದಳು. ಮತ್ತೆ ಷೂಸು, ಸಾಕ್ಸು ಬಿಚ್ಚಿದೆ... ಮಂದಿರದಲ್ಲಿ ನನಗೆ ಕಂಡದ್ದೇನು? ಒಂದಲ್ಲ, ಎರಡಲ್ಲ.. ಒಟ್ಟು 72 ಅಶ್ವಾರೂಢ ದೇವತೆಗಳು. ಅವರಲ್ಲಿ 71 ಪುರುಷ ದೇವತೆಗಳು ಅನೇಕರು ಮೀಸೆ ಹೊತ್ತಿದ್ದರು.ಏಕೈಕ ಮಹಿಳಾ ದೇವತೆ, ಮತ್ತೂ ಆಕೆಯೂ ಕುದುರೆಯನ್ನೇರಿ ಕುಳಿತಿದ್ದಳು. ಒಂದು ಮಂದಿರದಲ್ಲಿ ಸಾಲಾಗಿ ಆರಾಧಿಸುವ 72 ಪ್ರತಿಮೆಗಳನ್ನು ನಾನು ನೋಡಿದ್ದು ಇದೇ ಮೊದಲ ಬಾರಿ. ಭುಜ್ ನ ಈ ಮಂದಿರವಲ್ಲದೇ ನಖತಾಣಾದಲ್ಲಿ ಮತ್ತು ಜಖಾವು ಗ್ರಾಮದ ಕಕ್ಕಡಬಿಟ್ ಬೆಟ್ಟದ ಮೇಲೆಯೂ ಇಂಥದೊಂದು ಮಂದಿರವಿದೆಯಂತೆ. ಸದ್ಯಕ್ಕೆ ಕಕ್ಕಡಬಿಟ್ ಬೆಟ್ಟದ ಮೇಲಿನ ಮಂದಿರದ ಮರಮ್ಮತ್ತು ನಡೆಯುತ್ತಿದೆ. ಅದಕ್ಕೆ ಚಂದಾ ಕೂಡಾ ಇಲ್ಲಿಯೇ ನೀಡಬಹುದು ಎಂದು ಪೂಜಾರಪ್ಪ ಹೇಳಿದರು. ಒಂದೇ ಜಾಗದಲ್ಲಿ ಎಪ್ಪತ್ತೆರಡು ಅಶ್ವಾರೂಢ ದೇವತೆಗಳ ಕಥೆಯೇನು? ಅಲ್ಲಿನ ಪೂಜಾರಪ್ಪನನ್ನು ಕೇಳಿದಾಗ ಆತ ಹೇಳಿದ ಕಥೆ ಹೀಗಿತ್ತು "ಅನಾದಿ ಕಾಲದಲ್ಲಿ ಇಲ್ಲಿನ ಜನರಿಗೆ ಸಿಂಧಿನ ಮುಸಲ್ಮಾನ ಆಕ್ರಮಣಕಾರರು ತಡೆಯಲಾಗದ ಹಿಂಸೆ ಕೊಡುತ್ತಿದ್ದರು. ಆಗಿನ ಕಾಲಕ್ಕೆ ಶಿವನ ಜಟೆಯಿಂದ ಹರಿದ ನೀರನ ಜೊತೆ ಬಂದ 72 ಯಕ್ಷಿಗಳು ಜನತೆಯನ್ನು ಆ ಆಕ್ರಮಣಕಾರರಿಂದ ರಕ್ಷಿಸಿದರು. ಹೀಗಾಗಿ ಆ ಯಕ್ಷಿಗಳ ಗೌರವಾರ್ಥ ಈ ಮಂದಿರವನ್ನು ನಿರ್ಮಿಸಲಾಗಿದೆ. ಯಕ್ಷಮಂದಿರ ಅಪಭ್ರಂಶಗೊಂಡು ಜಖ್ ಮಂದಿರ್ ಆಗಿದೆ". ಹೊರಬಂದುತ್ತಿದ್ದಂತೆ ಮೀರಾ ಹೇಳಿದಳು - "ಇದು ಈಚೆಗೆ ಹುಟ್ಟಿಕೊಂಡಿರುವ ಕಥೆ. ಚರಿತ್ರೆಯ ಪುಸ್ತಕಗಳನ್ನ ಸಿಗುವ ಕಥೆಯೇ ಬೇರೆ." ಸರಿ, ಕುತೂಹಲದಿಂದ ನಾನು ಮೊದಲಿಗೆ ಕಂಪ್ಯೂಟರಿನಲ್ಲಿ ಗೂಗಲ್ ದೇವರಿಗೆ ಆದಿಪೂಜೆ ಸಲ್ಲಿಸಿದೆ. ವಿಕಿಪೀಡಿಯಾರಾಧನೆ ಮಾಡಿದೆ. ನಂತರ ಎರಡು ಪುಸ್ತಕಗಳಲ್ಲಿ ಇದ್ದ ಈ ಕಥೆಯ ಉಲ್ಲೇಖವನ್ನೂ ನೋಡಿದೆ. ಒಟ್ಟಾರೆ ಕಥೆ ಇಂತಿದೆ – ಪುನ್ ವ್ರೋ ಎನ್ನುವ ರಾಕ್ಷಸೀ ಪ್ರವೃತ್ತಿಯ ರಾಜನ ಕಾಲದಲ್ಲಿ ಈ ಜನ ಜಖಾವು ಗ್ರಾಮದ ದಂಡೆಗೆ ಬಂದಿಳಿದರಂತೆ. ಅವರ ಹಡಗು ಮುಳುಗಿತ್ತು ಎನ್ನುವ ಪ್ರತೀತಿಯಿದೆ. ಜಖಾವಿಗೆ ಬಂದದ್ದರಿಂದ ಇವರು ಜಖ್ಖರಾದರು. ಹಲವು ಮೂಲದ ಕಥೆಯ ಪ್ರಕಾರ ಅವರಿಗೆ ತುಸು ವೈದ್ಯ ಗೊತ್ತಿದ್ದು ಜನರನ್ನು ಗುಣ ಮಾಡುತ್ತಿದ್ದರಂತೆ. ಹೀಗಾಗಿ ಅವರುಗಳ ಜನಪ್ರಿಯತೆ ಹೆಚ್ಚಿತು. ಮಕ್ಕಳಾಗದ ದಂಪತಿಗಳಿಗೆ ಮಕ್ಕಳನ್ನು ದಯಪಾಲಿಸುವ ಜಾದೂ ಅವರಲ್ಲಿತ್ತು ಅನ್ನುವ ಕಥೆಯೂ ಇದೆ. ಹೀಗಾಗಿ ಈಗಲೂ ಮಕ್ಕಳಿಗೆಂದು ಜಖ್ ಮಂದಿರದಲ್ಲಿ ಹರಕೆ ಹೊತ್ತು ಪೂಜಿಸುವವರು ಕಾಣಸಿಗುತ್ತಾರೆ. ಈ ಜಖ್ಖರು ಪುನ್ ವ್ರೋನನ್ನು ತೋಪಿನಿಂದ ಉಡಾಯಿಸಿ ಸ್ಥಳೀಯರನ್ನು ರಕ್ಷಿಸಿದರು ಅನ್ನುವ ಕಥೆಯೂ ಇದೆ. ಹೀಗಾಗಿ ಅವರುಗಳು ಸ್ಥಳೀಯರ ದೃಷ್ಟಿಯಲ್ಲಿ ದೈವಸಮಾನರಾಗುವ ಅರ್ಹತೆಯನ್ನು ಪಡೆದಿದ್ದರು. ಒಂದು ಉಪಕತೆಯ ಪ್ರಕಾರ ಪುನ್ ವ್ರೋನ ರಾಣಿ ಇವರುಗಳ ಮೇಲೆ ಸೇಡುತೀರಿಸಿಕೊಳ್ಳಲೆಂದೇ ಎಲ್ಲರನ್ನೂ ಉಡಾಯಿಸಿದಳು. ಹೀಗಾಗಿಯೇ ಅವರಿಗೆ ಹುತಾತ್ಮರ ಪಟ್ಟಿಯೂ ಬಂದು ಆ ನೆನಪಿನಲ್ಲಿ ಮಂದಿರವನ್ನು ಕಟ್ಟಲಾಯಿತು ಎನ್ನುವ ಪ್ರತೀತಿಯೂ ಇದೆ. ಯಕ್ಷಿಗಳು ಜಖ್ಖರಾಗಿ ಅಪಭ್ರಂಶಗೊಳ್ಳಲು ಕಾರಣವಿದೆಯೇ? ಈ ಜಾಗದಲ್ಲಿ ಯ ಕಾರವನ್ನು ಜ ಕಾರವಾಗಿ ಪರಿವರ್ತಿಸುವ ಪರಿಪಾಠ ಕಂಡಿಲ್ಲ. ಅದು ಇದ್ದಿದ್ದರೆ ಜಖ್ಖರನ್ನು ಜಕ್ಷಿಗಳನ್ನಾಗಿ ಅಪಭ್ರಂಶಗೊಳಿಸಬೇಕಿತ್ತೇ ವಿನಃ ಯಕ್ಷಿಗಳಾಗುವ ಸಾಧ್ಯತೆಯಿರಲಿಲ್ಲ. ಹೌದು, ಕೆಲವಾರು ಹೆಸರುಗಳನ್ನು ಜ ಕಾರದಿಂದ ಉಚ್ಚರಿಸುವುದುಂಟು. ಜಶೋಧಾ, ಜಸವಂತ, ಇಂಥ ಹೆಸರುಗಳನ್ನು ನಾವು ಕಾಣಬಹುದು. ಆದರೆ ಅದೇಕಾಲಕ್ಕೆ ಯಕಾರದ ಯಶ್, ಯತೀಶ್ ಎನ್ನುವಂಥಹ ಹೆಸರುಗಳೂ ಈ ಪ್ರಾಂತದಲ್ಲಿವೆ. ಇಲ್ಲಿ ಮತ್ತೊಂದು ಕುತೂಹಲದ ವಿಷಯ ಆ ಮಹಿಳೆಯ ಬಗೆಗಿನದು. ಇಷ್ಟೊಂದು ಗಂಡಸರ ನಡುವೆ ಈ ಏಕೈಕ ಮಹಿಳೆ ಹೇಗೆ, ಯಾಕೆ, ಎಲ್ಲಿಂದ ಬಂದಳು ಎನ್ನವುದು. ಆಕೆ ಜಖ್ಖರ ಸಹೋದರಿ ಅನ್ನುವ ಪ್ರತೀತಿಯಿದೆ. ಆದರೆ ಅದಕ್ಕಿಂತ ಹೆಚ್ಚಿನ ವಿವರ ನಮಗೆ ಸಿಗುವುದಿಲ್ಲ. ಆಕೆಗೂ ಒಂದು ಕುದುರೆಯಿದೆ. ಎಲ್ಲ ಜಖ್ಖರಿಗೂ ಮೀಸೆ ಇದೆಯೆಂದೇನೂ ಅಲ್ಲ. ಎಲ್ಲರ ಹಣೆಗೂ ತಿಲಕ ತಿದ್ದಿರುವುದರಿಂದ ಆಕೆಯನ್ನು ಆ ಎಪ್ಪತ್ತೆರಡರ ಗುಂಪಿನಲ್ಲಿ ಕಂಡುಹಿಡಿಯುವುದು ಕಷ್ಟವೇ ಆಯಿತು. ಹಿಂದಿನ ಸಾಲಿನಲ್ಲಿ ಎಡಬದಿಯಿಂದ ನಾಲ್ಕನೇ ಸ್ಥಾನದಲ್ಲಿ ಆಕೆಯ ಪ್ರತಿಮೆಯಿದೆ ಎಂದು ಮಾದಾಪುರದ ಪೂಜಾರಪ್ಪ ಹೇಳಿದ. ತುರ್ಕಿ, ಇರಾನ್, ಗ್ರೀಸ್ ಮತ್ತು ಡಚ್ಚರ ಕಡೆಯಿಂದ ಬಂದಿರಬಹುದಾದ ಈ ಜಖ್ಖರು ಈಗ ಕುದುರೆಯೇರಿ ಖಡ್ಗ ಹಿಡಿದ ರಾಜಪೂತರಂತೆ ಕಾಣಿಸುತ್ತಾರೆ. ಮುಳುಗಿದ ಹಡಗಿನಿಂದ ಬಚಾವಾಗಿ ಜಖಾವು ಕಡಲಿಗೆ ಬಂದರೆನ್ನಲಾದ ಈ ಕಥನ ಈಗಿನ ತೋಂಡಿಯಲ್ಲಿ ತಲೆಕೆಳಗಾಗುತ್ತಿರುವುದನ್ನು ವೆಂಡಿ ಡೋನಿಗರ್ ಎಂಬ ಪಂಡಿತೆ ಚರ್ಚಿಸುತ್ತಾಳೆ. ಜಖ್ಖರು ಮೊದಲಿಗೆ ವಿದೇಶೀಯರು. ಜೊತೆಗೆ ಅವರುಗಳು - ಫಾರ್ಸಿಗಳು, ಗ್ರೀಕರು, ಮುಸಲ್ಮಾನರು, ಕ್ರೈಸ್ತರಾಗಿರಬಹುದಾದರೂ ಅವರು ಹಿಂದೂಗಳಾಗುವುದಕ್ಕೇ ಸಾಧ್ಯವೇ ಇಲ್ಲವಾಗಿದೆ. ಅವರನ್ನು ಶಿವನ ಜಟೆಯಿಂದ ಇಳಿಸಿ ದುಷ್ಟ ಇಸ್ಲಾಮೀ ಆಕ್ರಮಣಕಾರರ ವಿರುದ್ಧ ಕುದುರೆಯೇರಿ ತಿಲಕ ಧರಿಸಿ ರಾಜಪೂತರಂತೆ ಯುದ್ಧ ಮಾಡಿದರೆನ್ನಲಾದ ಕಥೆಯ ಹೊಸ ತಿರುವು, ಮತ್ತು ಅದರ ಪುಸರಾವೃತ್ತಿಯಿಂದ ಕಟ್ಟುತ್ತಿರುವ ಹೊಸ ಚರಿತ್ರೆ ಮಾತ್ರ ಕುತೂಹಲಪೂರ್ಣವಾಗಿದೆ. ಯಾವುದೇನೇ ಇರಲಿ, ಕಾಲಾಂತರದಿಂದ ಜಖ್ಖರಿಗೆ ಹಿಂದೂ ಪದ್ಧತಿಯಲ್ಲಿ ಪೂಜೆ, ಪುನಸ್ಕಾರ, ಮಂದಿರ ನಿರ್ಮಾಣ, ಅನ್ನ ಸಂತರ್ಪಣೆಗಳು ನಡೆಯುತ್ತಲೇ ಇವೆ. ಅತಿಥಿಗಳನ್ನ ನಮ್ಮವರನ್ನಾಗಿಸಿಕೊಳ್ಳುವ ಆತ್ಮೀಯ ಪರಿ ಒಂದೆಡೆ ಕಂಡು ನಮ್ಮ ಸಂಸ್ಕೃತಿಯ ಬಗ್ಗೆ ಹಮ್ಮೆ ಪಟ್ಟುಕೊಳ್ಳುತ್ತಲೇ, ಚರಿತ್ರೆಯನ್ನು ತಲೆಕೆಳಗಾಗಿಸುವ ಪ್ರವೃತ್ತಿಯ ಬಗ್ಗೆ ನಾವು ಎಚ್ಚರದಿಂದಿರಬೇಕಾಗುತ್ತದೆ. ಜಖ್ಖರ ನೆನಪಿನಲ್ಲಿ ಶುದ್ಧ ಸಸ್ಯಾಹಾರಿ ಭೋಜನವಂತೂ 50 ರೂಪಾಯಿಗಳಿಗೋ ನನಗೆ ಭುಜ್ ನಲ್ಲಿ ಸಿಕ್ಕಿತು.
ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಇತಿಹಾಸ ಇತಿಹಾಸಕ್ಕೂ 1998 ತನಕ 2022. ಕರೆನ್ಸಿ ಪರಿವರ್ತನೆ ಚಾರ್ಟ್ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ (ಮಾರ್ಚ್ 2021). ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಇತಿಹಾಸ ಫಾರ್ ಮಾರ್ಚ್ 2021 ಸೆಂಟ್ರಲ್ ಬ್ಯಾಂಕ್ ಮಾಹಿತಿ ಪ್ರಕಾರ. ದಿನಗಳ ಕರೆನ್ಸಿ ಬದಲಾವಣೆ ಇತಿಹಾಸ. ಪರಿವರ್ತಿಸಿ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿನಿಮಯ ದರ ಲಾವೊ ಕಿಪ್ ಗೆ ಬಲ್ಗೇರಿಯನ್ ಲೆವ್ ವಿದೇಶೀ ವಿನಿಮಯ ವಿನಿಮಯ ಮಾರುಕಟ್ಟೆಯಲ್ಲಿ ವಾಸಿಸುವ ಡಿಸೆಂಬರ್ 2022 ನವೆಂಬರ್ 2022 ಅಕ್ಟೋಬರ್ 2022 ಸೆಪ್ಟೆಂಬರ್ 2022 ಆಗಸ್ಟ್ 2022 ಜುಲೈ 2022 ಜೂನ್ 2022 ಮೇ 2022 ಏಪ್ರಿಲ್ 2022 ಮಾರ್ಚ್ 2022 ಫೆಬ್ರವರಿ 2022 ಜನವರಿ 2022 ಡಿಸೆಂಬರ್ 2021 ನವೆಂಬರ್ 2021 ಅಕ್ಟೋಬರ್ 2021 ಸೆಪ್ಟೆಂಬರ್ 2021 ಆಗಸ್ಟ್ 2021 ಜುಲೈ 2021 ಜೂನ್ 2021 ಮೇ 2021 ಏಪ್ರಿಲ್ 2021 ಮಾರ್ಚ್ 2021 ಫೆಬ್ರವರಿ 2021 ಜನವರಿ 2021 ಡಿಸೆಂಬರ್ 2020 ನವೆಂಬರ್ 2020 ಅಕ್ಟೋಬರ್ 2020 ಸೆಪ್ಟೆಂಬರ್ 2020 ಆಗಸ್ಟ್ 2020 ಜುಲೈ 2020 ಜೂನ್ 2020 ಮೇ 2020 ಏಪ್ರಿಲ್ 2020 ಮಾರ್ಚ್ 2020 ಫೆಬ್ರವರಿ 2020 ಜನವರಿ 2020 ಡಿಸೆಂಬರ್ 2019 ನವೆಂಬರ್ 2019 ಅಕ್ಟೋಬರ್ 2019 ಸೆಪ್ಟೆಂಬರ್ 2019 ಆಗಸ್ಟ್ 2019 ಜುಲೈ 2019 ಜೂನ್ 2019 ಮೇ 2019 ಏಪ್ರಿಲ್ 2019 ಮಾರ್ಚ್ 2019 ಫೆಬ್ರವರಿ 2019 ಜನವರಿ 2019 ಡಿಸೆಂಬರ್ 2018 ನವೆಂಬರ್ 2018 ಅಕ್ಟೋಬರ್ 2018 ಸೆಪ್ಟೆಂಬರ್ 2018 ಆಗಸ್ಟ್ 2018 ಜುಲೈ 2018 ಜೂನ್ 2018 ಮೇ 2018 ಏಪ್ರಿಲ್ 2018 ಮಾರ್ಚ್ 2018 ಫೆಬ್ರವರಿ 2018 ಜನವರಿ 2018 ಡಿಸೆಂಬರ್ 2017 ನವೆಂಬರ್ 2017 ಅಕ್ಟೋಬರ್ 2017 ಸೆಪ್ಟೆಂಬರ್ 2017 ಆಗಸ್ಟ್ 2017 ಜುಲೈ 2017 ಜೂನ್ 2017 ಮೇ 2017 ಏಪ್ರಿಲ್ 2017 ಮಾರ್ಚ್ 2017 ಫೆಬ್ರವರಿ 2017 ಜನವರಿ 2017 ಡಿಸೆಂಬರ್ 2016 ನವೆಂಬರ್ 2016 ಅಕ್ಟೋಬರ್ 2016 ಸೆಪ್ಟೆಂಬರ್ 2016 ಆಗಸ್ಟ್ 2016 ಜುಲೈ 2016 ಜೂನ್ 2016 ಮೇ 2016 ಏಪ್ರಿಲ್ 2016 ಮಾರ್ಚ್ 2016 ಫೆಬ್ರವರಿ 2016 ಜನವರಿ 2016 ಡಿಸೆಂಬರ್ 2015 ನವೆಂಬರ್ 2015 ಅಕ್ಟೋಬರ್ 2015 ಸೆಪ್ಟೆಂಬರ್ 2015 ಆಗಸ್ಟ್ 2015 ಜುಲೈ 2015 ಜೂನ್ 2015 ಮೇ 2015 ಏಪ್ರಿಲ್ 2015 ಮಾರ್ಚ್ 2015 ಫೆಬ್ರವರಿ 2015 ಜನವರಿ 2015 ಡಿಸೆಂಬರ್ 2014 ನವೆಂಬರ್ 2014 ಅಕ್ಟೋಬರ್ 2014 ಸೆಪ್ಟೆಂಬರ್ 2014 ಆಗಸ್ಟ್ 2014 ಜುಲೈ 2014 ಜೂನ್ 2014 ಮೇ 2014 ಏಪ್ರಿಲ್ 2014 ಮಾರ್ಚ್ 2014 ಫೆಬ್ರವರಿ 2014 ಜನವರಿ 2014 ಡಿಸೆಂಬರ್ 2013 ನವೆಂಬರ್ 2013 ಅಕ್ಟೋಬರ್ 2013 ಸೆಪ್ಟೆಂಬರ್ 2013 ಆಗಸ್ಟ್ 2013 ಜುಲೈ 2013 ಜೂನ್ 2013 ಮೇ 2013 ಏಪ್ರಿಲ್ 2013 ಮಾರ್ಚ್ 2013 ಫೆಬ್ರವರಿ 2013 ಜನವರಿ 2013 ಡಿಸೆಂಬರ್ 2012 ನವೆಂಬರ್ 2012 ಅಕ್ಟೋಬರ್ 2012 ಸೆಪ್ಟೆಂಬರ್ 2012 ಆಗಸ್ಟ್ 2012 ಜುಲೈ 2012 ಜೂನ್ 2012 ಮೇ 2012 ಏಪ್ರಿಲ್ 2012 ಮಾರ್ಚ್ 2012 ಫೆಬ್ರವರಿ 2012 ಜನವರಿ 2012 ಡಿಸೆಂಬರ್ 2011 ನವೆಂಬರ್ 2011 ಅಕ್ಟೋಬರ್ 2011 ಸೆಪ್ಟೆಂಬರ್ 2011 ಆಗಸ್ಟ್ 2011 ಜುಲೈ 2011 ಜೂನ್ 2011 ಮೇ 2011 ಏಪ್ರಿಲ್ 2011 ಮಾರ್ಚ್ 2011 ಫೆಬ್ರವರಿ 2011 ಜನವರಿ 2011 ಡಿಸೆಂಬರ್ 2010 ನವೆಂಬರ್ 2010 ಅಕ್ಟೋಬರ್ 2010 ಸೆಪ್ಟೆಂಬರ್ 2010 ಆಗಸ್ಟ್ 2010 ಜುಲೈ 2010 ಜೂನ್ 2010 ಮೇ 2010 ಏಪ್ರಿಲ್ 2010 ಮಾರ್ಚ್ 2010 ಫೆಬ್ರವರಿ 2010 ಜನವರಿ 2010 ಡಿಸೆಂಬರ್ 2009 ನವೆಂಬರ್ 2009 ಅಕ್ಟೋಬರ್ 2009 ಸೆಪ್ಟೆಂಬರ್ 2009 ಆಗಸ್ಟ್ 2009 ಜುಲೈ 2009 ಜೂನ್ 2009 ಮೇ 2009 ಏಪ್ರಿಲ್ 2009 ಮಾರ್ಚ್ 2009 ಫೆಬ್ರವರಿ 2009 ಜನವರಿ 2009 ಡಿಸೆಂಬರ್ 2008 ನವೆಂಬರ್ 2008 ಅಕ್ಟೋಬರ್ 2008 ಸೆಪ್ಟೆಂಬರ್ 2008 ಆಗಸ್ಟ್ 2008 ಜುಲೈ 2008 ಜೂನ್ 2008 ಮೇ 2008 ಏಪ್ರಿಲ್ 2008 ಮಾರ್ಚ್ 2008 ಫೆಬ್ರವರಿ 2008 ಜನವರಿ 2008 ಡಿಸೆಂಬರ್ 2007 ನವೆಂಬರ್ 2007 ಅಕ್ಟೋಬರ್ 2007 ಸೆಪ್ಟೆಂಬರ್ 2007 ಆಗಸ್ಟ್ 2007 ಜುಲೈ 2007 ಜೂನ್ 2007 ಮೇ 2007 ಏಪ್ರಿಲ್ 2007 ಮಾರ್ಚ್ 2007 ಫೆಬ್ರವರಿ 2007 ಜನವರಿ 2007 ಡಿಸೆಂಬರ್ 2006 ನವೆಂಬರ್ 2006 ಅಕ್ಟೋಬರ್ 2006 ಸೆಪ್ಟೆಂಬರ್ 2006 ಆಗಸ್ಟ್ 2006 ಜುಲೈ 2006 ಜೂನ್ 2006 ಮೇ 2006 ಏಪ್ರಿಲ್ 2006 ಮಾರ್ಚ್ 2006 ಫೆಬ್ರವರಿ 2006 ಜನವರಿ 2006 ಡಿಸೆಂಬರ್ 2005 ನವೆಂಬರ್ 2005 ಅಕ್ಟೋಬರ್ 2005 ಸೆಪ್ಟೆಂಬರ್ 2005 ಆಗಸ್ಟ್ 2005 ಜುಲೈ 2005 ಜೂನ್ 2005 ಮೇ 2005 ಏಪ್ರಿಲ್ 2005 ಮಾರ್ಚ್ 2005 ಫೆಬ್ರವರಿ 2005 ಜನವರಿ 2005 ಡಿಸೆಂಬರ್ 2004 ನವೆಂಬರ್ 2004 ಅಕ್ಟೋಬರ್ 2004 ಸೆಪ್ಟೆಂಬರ್ 2004 ಆಗಸ್ಟ್ 2004 ಜುಲೈ 2004 ಜೂನ್ 2004 ಮೇ 2004 ಏಪ್ರಿಲ್ 2004 ಮಾರ್ಚ್ 2004 ಫೆಬ್ರವರಿ 2004 ಜನವರಿ 2004 ಡಿಸೆಂಬರ್ 2003 ನವೆಂಬರ್ 2003 ಅಕ್ಟೋಬರ್ 2003 ಸೆಪ್ಟೆಂಬರ್ 2003 ಆಗಸ್ಟ್ 2003 ಜುಲೈ 2003 ಜೂನ್ 2003 ಮೇ 2003 ಏಪ್ರಿಲ್ 2003 ಮಾರ್ಚ್ 2003 ಫೆಬ್ರವರಿ 2003 ಜನವರಿ 2003 ಡಿಸೆಂಬರ್ 2002 ನವೆಂಬರ್ 2002 ಅಕ್ಟೋಬರ್ 2002 ಸೆಪ್ಟೆಂಬರ್ 2002 ಆಗಸ್ಟ್ 2002 ಜುಲೈ 2002 ಜೂನ್ 2002 ಮೇ 2002 ಏಪ್ರಿಲ್ 2002 ಮಾರ್ಚ್ 2002 ಫೆಬ್ರವರಿ 2002 ಜನವರಿ 2002 ಡಿಸೆಂಬರ್ 2001 ನವೆಂಬರ್ 2001 ಅಕ್ಟೋಬರ್ 2001 ಸೆಪ್ಟೆಂಬರ್ 2001 ಆಗಸ್ಟ್ 2001 ಜುಲೈ 2001 ಜೂನ್ 2001 ಮೇ 2001 ಏಪ್ರಿಲ್ 2001 ಮಾರ್ಚ್ 2001 ಫೆಬ್ರವರಿ 2001 ಜನವರಿ 2001 ಡಿಸೆಂಬರ್ 2000 ನವೆಂಬರ್ 2000 ಅಕ್ಟೋಬರ್ 2000 ಸೆಪ್ಟೆಂಬರ್ 2000 ಆಗಸ್ಟ್ 2000 ಜುಲೈ 2000 ಜೂನ್ 2000 ಮೇ 2000 ಏಪ್ರಿಲ್ 2000 ಮಾರ್ಚ್ 2000 ಫೆಬ್ರವರಿ 2000 ಜನವರಿ 2000 ಡಿಸೆಂಬರ್ 1999 ನವೆಂಬರ್ 1999 ಅಕ್ಟೋಬರ್ 1999 ಸೆಪ್ಟೆಂಬರ್ 1999 ಆಗಸ್ಟ್ 1999 ಜುಲೈ 1999 ಜೂನ್ 1999 ಮೇ 1999 ಏಪ್ರಿಲ್ 1999 ಮಾರ್ಚ್ 1999 ಫೆಬ್ರವರಿ 1999 ಜನವರಿ 1999 ಡಿಸೆಂಬರ್ 1998 ನವೆಂಬರ್ 1998 ಅಕ್ಟೋಬರ್ 1998 ಸೆಪ್ಟೆಂಬರ್ 1998 ಆಗಸ್ಟ್ 1998 ಜುಲೈ 1998 ಜೂನ್ 1998 ಮೇ 1998 ಏಪ್ರಿಲ್ 1998 ಮಾರ್ಚ್ 1998
ಪ್ರಧಾನಿ ನರೇಂದ್ರ ಮೋದಿಗೆ ಆಪ್ತವಾಗಿರುವ ಗೌತಮ್ ಅದಾನಿ ಒಡೆತನದಲ್ಲಿರುವ ಅದಾನಿ ಸಮೂಹಕ್ಕೆ ಎನ್ ಡಿ ಎ-2 ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿರುವ ಸಂಗತಿ ರಹಸ್ಯವಾಗೇನೂ ಉಳಿದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಗೌತಮ್ ಅದಾನಿ ಸಂಪತ್ತು ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ಎರಡು ಕಾಲು ಪಟ್ಟು ಹೆಚ್ಚಿದೆ. 2014ರಲ್ಲಿ 50,400 ಕೋಟಿ ರುಪಾಯಿಗಳೊಂದಿಗೆ ದೇಶದ 11ನೇ ಅತಿ ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿ ಈಗ ದೇಶದ ಅತಿ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. 2019ರಲ್ಲಿ ಅವರ ಸಂಪತ್ತು 1.10 ಲಕ್ಷ ಕೋಟಿಗೆ ಏರಿದೆ. ಅದಾನಿ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರಮೋದಿ ಪಾಲ್ಗೊಳ್ಳುವುದು, ಅವರ ಖಾಸಗಿ ವಿಮಾನ ಬಳಸುವುದು ಈಗೀಗ ವಿಶೇಷವೇನೂ ಅಲ್ಲ. ಹೆಚ್ಚು ಓದಿದ ಸ್ಟೋರಿಗಳು ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ ಆಪ್‌ ಗಡಿ ವಿವಾದ; ರಾಜ್ಯದ ಬಸ್‌ಗಳಿಗೆ ಮಸಿ ಬಳಿದು ವಿಕೃತಿ ಮೆರೆದ ಕಿಡಿಗೇಡಿಗಳು ಆದರೆ, ಅದಾನಿ ಸಮೂಹಕ್ಕೆ ಸಂಬಂಧಿಸಿದ ಆತಂಕಕಾರಿಯಾದ ಸಂಗತಿಯೊಂದನ್ನು ದೇಶದ ಪ್ರಖ್ಯಾತ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ಹೊರ ಹಾಕಿದ್ದಾರೆ. ಎನ್ ಡಿ ಎ-2 ಸರ್ಕಾರ ಹೇಗೆ ಅದಾನಿ ಸಮೂಹಕ್ಕೆ ಮುಕ್ತವಾಗಿ ನೆರವಾಗುತ್ತಿದೆಯೋ ಅದೇ ರೀತಿ ಸುಪ್ರೀಂ ಕೋರ್ಟ್ ಕೂಡಾ ನೆರವಾಗುತ್ತಿದೆ ಎಂಬುದು ದುಶ್ಯಂತ್ ದವೆ ಅವರ ಆರೋಪ. ದುಶ್ಯಂತ್ ದವೆ ಅವರ ಆರೋಪ ಎಷ್ಟು ಗಂಭೀರವಾಗಿದೆ ಎಂದರೆ, ಈ ಸಂಬಂಧ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಈ ಪ್ರಕರಣ ಅಷ್ಟಕ್ಕೆ ನಿಂತಿಲ್ಲ. ದುಶ್ಯಂತ್ ದವೆ ಅವರು ಬರೆದಿರುವ ಪತ್ರವನ್ನು ಕೇರಳ ಹೈಕೋರ್ಟ್ ವಕೀಲರ ಸಂಘವು ಗಂಭೀರವಾಗಿ ಪರಿಗಣಿಸಿದ್ದು, ಈ ಪತ್ರವನ್ನಾಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಆಯ್ದ ಮಾಧ್ಯಮಗಳಲ್ಲಿ ಮಾತ್ರವೇ ಪ್ರಕಟವಾಗಿರುವ ಈ ವರದಿಯನ್ನು ಪ್ರತಿಧ್ವನಿ ನಿಮ್ಮ ಮುಂದಿಡುತ್ತಿದೆ. ಗೌತಮ್ ಅದಾನಿ ಒಡೆತನದಲ್ಲಿರುವ ಅದಾನಿ ಸಮೂಹಕ್ಕೆ ಸಂಬಂಧಿಸಿದ ಕಾನೂನು ಪ್ರಕರಣಗಳನ್ನು ಸರಿಯಾದ ನ್ಯಾಯಾಲಯದ ಕಾರ್ಯವಿಧಾನವನ್ನು ಅನುಸರಿಸದೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂಬ ವಕೀಲ ದುಶ್ಯಂತ್ ದವೆ ಆರೋಪ ಕುರಿತಂತೆ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ವಕೀಲರ ಸಂಘದ ಕಾರ್ಯಕಾರಿಣಿ ಸಮಿತಿಯು ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳಿಗೆ ಪತ್ರ ಬರೆದಿದೆ. ಉಲ್ಲೇಖಿತ ಎರಡೂ ಪ್ರಕರಣಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು. ಕೇರಳ ಹೈಕೋರ್ಟ್ ವಕೀಲರ ಸಂಘದ ಕಾರ್ಯಕಾರಿಣಿ ಸಮಿತಿ ಮುಂದೆ ಹಿರಿಯ ವಕೀಲ ಜಾರ್ಜ್ ಪಂತೋತ್ತಮ್ ಅವರು ದುಶ್ಯಂತ್ ದವೆ ಅವರು ಮುಖ್ಯನ್ಯಾಯಮೂರ್ತಿಗಳಿಗೆ ಬರೆದಿದ್ದ ಪತ್ರವನ್ನು ಮಂಡಿಸಿದ್ದರು. ಅಕ್ಟೋಬರ್ 16 ರಂದು ಕಾರ್ಯಕಾರಿಣಿ ಸಮಿತಿಯು, ಅಂತ್ಯತ ಹಿರಿಯ ನ್ಯಾಯವಾದಿಗಳಾದ ದುಶ್ಯಂತ್ ದವೆ ಅವರು ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿರುವುದರಿಂದ ಆ ಬಗ್ಗೆ ಮುಂದಿನ ಕ್ರಮಕೈಗೊಳ್ಳಬೇಕು. ಒಂದು ವೇಳೆ ಉಲ್ಲೇಖಿತ ಆರೋಪಗಳಲ್ಲಿ ಸತ್ಯಾಂಶ ಇಲ್ಲದಿದ್ದರೆ, ಸುಪ್ರೀಂಕೋರ್ಟ್ ನ ಸಾಂಸ್ಥಿಕ ಗಾಂಭೀರ್ಯವನ್ನು ಎತ್ತಿಹಿಡಿಯುವ ಸಲುವಾಗಿ ದುಶ್ಯಂತ್ ದವೆ ವಿರುದ್ಧವೇ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಲ್ಲಿ ಆಗ್ರಹಿಸಿದೆ. ಇದರೊಂದಿಗೆ, ದುಶ್ಯಂತ್ ದವೆ ಪತ್ರ ಪ್ರಕರಣವು ಮತ್ತೊಂದು ಮಜಲು ಮುಟ್ಟಿದಂತಾಗಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಾವು ನಿವೃತ್ತಿಯಾಗುವ ಮುನ್ನ ಈ ಸಂಬಂಧ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ. ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ಅದಾನಿ ಸಮೂಹದ ಎರಡು ಪ್ರಕರಣಗಳನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ದುಶ್ಯಂತ ದವೆ ಅವರು, ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಾಗ ಅಸ್ತಿತ್ವದಲ್ಲಿರುವ ಮತ್ತು ಸ್ಥಾಪಿತ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿದೆ, ಒಂದು ವೇಳೆ ನಿಯಮಗಳನ್ನು ಪಾಲಿಸದೇ ಹೋದರೆ, ಅಹಮದಾಬಾದ್ ಮೂಲದ ಕಾರ್ಪೊರೇಟ್ ಸಂಸ್ಥೆಗೆ ಅನುಕೂಲಕರವಾದ ತೀರ್ಪುಹೊರಬಂದು“ಸಾವಿರಾರು ಕೋಟಿ” ಲಾಭ ಆಗಬಹುದು ಎಂದು ಆಗಸ್ಟ್ ತಿಂಗಳಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ‘ಈ ವಿಷಯದಲ್ಲಿ ಯಾವುದೇ ವಿಶೇಷ ತುರ್ತು ಇಲ್ಲದಿದ್ದರೂ, ಮತ್ತು ವಿಚಾರಣೆಯನ್ನು ಮುಂದೂಡಬೇಕೆಂಬ ಕಕ್ಷಿದಾರರ ವಿನಯಪೂರ್ವ ಮನವಿಯನ್ನು ನಿರ್ಲಕ್ಷಿಸಿ ಈ ಎರಡು ಪ್ರಕರಣಗಳನ್ನು 2019 ರ ಮೇ ತಿಂಗಳಲ್ಲಿ ರಜಾ ನ್ಯಾಯಪೀಠವು ಆತುರದಿಂದ ಆಲಿಸಿ ವಿಲೇವಾರಿ ಮಾಡಿದೆ’ ಎಂದು ದವೆ ಆಕ್ಷೇಪಿಸಿದ್ದಾರೆ. ಮೊದಲ ಉಲ್ಲೇಖಿತ ಪ್ರಕರಣವೆಂದರೆ ಅದಾನಿ ಗುಂಪಿನ ಭಾಗವಾಗಿರುವ ಪಾರ್ಸಾ ಕೆಂಟಾ ಕೊಲೊರೀಸ್ ಲಿಮಿಟೆಡ್ 2018 ನ ಸಿವಿಲ್ ಮೇಲ್ಮನವಿ. ಇದು ರಾಜಸ್ಥಾನ ಹೈಕೋರ್ಟ್ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ್ ನಿಯಮಿತದ ಪರವಾಗಿ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿ. ಈ ಪ್ರಕರಣದ ವಿಚಾರಣೆ ನಮೂದಾಗಿಲ್ಲ ಎಂದು ರಿಜಿಸ್ಟ್ರಾರ್ ಆರ್ ಕೆ ಗೋಯೆಲ್ ಅವರು ಮಾರ್ಚ್ 14, 2019 ರಂದು ಮಾಡಿರುವ ನಮೂದುಗಳನ್ನು ಉಲ್ಲೇಖಿಸಿರುವ ದವೆ, ವಿಶೇಷ ಮೇಲ್ಮನವಿಗಾಗಿ ಆಗಸ್ಟ್ 24, 2018 ರಂದೇ ಅನುಮತಿ ನೀಡಲಾಗಿದ್ದರೂ ವಿಚಾರಣೆಗೆ ಬೇಸಿಗೆ ರಜೆಯ ಸಮಯದಲ್ಲಿ ವಿಚಾರಣೆ ಪಟ್ಟಿ ಮಾಡಲಾಗಿದೆ ಎಂಬುದನ್ನು ದವೆ ಅವರು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದಾರೆ. ಮೇ 21 ಮತ್ತು 22 ರಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ ಆರ್ ಷಾ ಅವರ ನ್ಯಾಯಪೀಠ ಹಿರಿಯ ನ್ಯಾಯವಾದಿ ರಂಜಿತ್ ಕುಮಾರ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಗಳನ್ನು ಆಲಿಸಿ ವಿಚಾರಣೆ ಮುಗಿಸಿ ತೀರ್ಪನ್ನು ಕಾಯ್ದಿರಿಸಿತು. “ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುವ ಮುನ್ನ ಈ ಪ್ರಕರಣದಲ್ಲಿ ಹಾಜರಾಗುವ ಇತರರ ಸಮ್ಮತಿಯನ್ನು ಪಡೆಯಲಾಗಿಲ್ಲ ಎಂದು ನನಗೆ ತಿಳಿಸಲಾಗಿದೆ” ಎಂದು ಪತ್ರದಲ್ಲಿ ತಿಳಿಸಿರುವ ದವೆ, ‘ನ್ಯಾಯಪೀಠವು ಅದರ ತುರ್ತು ಅಗತ್ಯದ ಬಗ್ಗೆ ವಿಚಾರಿಸಿದೆಯೇ? ತೋರುತ್ತಿಲ್ಲ. ಹಳೆಯ ಮತ್ತು ತುರ್ತು ವಿಚಾರಣೆಗೆ ನ್ಯಾಯಪೀಠ ಇತರ ವಿಷಯಗಳನ್ನು ಕೈಗೆತ್ತಿಕೊಂಡಿದೆಯೇ? ಸ್ಪಷ್ಟವಾಗಿಲ್ಲ ‘ ಎಂದು ತಿಳಿಸಿದ್ದಾರೆ. ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ ದುಶ್ಯಂತ ದವೆ, ಪ್ರಸ್ತಾಪಿಸಿದ ಎರಡನೆಯ ಪ್ರಕರಣವೆಂದರೆ 2011 ರ ಸಿವಿಲ್ ಮೇಲ್ಮನವಿ ಅದಾನಿ ಪವರ್ (ಮುಂಡ್ರಾ) ಲಿಮಿಟೆಡ್ ವಿರುದ್ಧ ಗುಜರಾತ್ ವಿದ್ಯುತ್ ನಿಯಂತ್ರಣ ಆಯೋಗ ಮತ್ತು ಇತರರದ್ದು. ಮೇ 23 ರಂದು ಅದೇ ನ್ಯಾಯಪೀಠವು ಈ ವಿಷಯದ ತ್ವರಿತ ವಿಚಾರಣೆಗೆ ಸಲ್ಲಿಸಿದ 2019 ರ ಅರ್ಜಿಯನ್ನು ಪುರಸ್ಕರಿಸಿತು ಮತ್ತು ಮರುದಿನ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿತು. ಪ್ರಕರಣ ಈ ಹಿಂದೆ ಫೆಬ್ರವರಿ 2017ರಲ್ಲಿ ಪಟ್ಟಿ ಮಾಡಲಾಗಿತ್ತು. ಮೇ 24 ರಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರ ನ್ಯಾಯಪೀಠ ಮೇಲ್ಮನವಿಗಾಗಿ ಹಿರಿಯ ವಕೀಲ ಗೋಪಾಲ್ ಜೈನ್ ಮತ್ತು ಪ್ರತಿವಾದಿಗೆ ಹಿರಿಯ ವಕೀಲ ಎಂ ಜಿ ರಾಮಚಂದ್ರನ್ ಅವರ ವಿಚಾರಣೆಯನ್ನು ಆಲಿಸಿದ ನಂತರ ಪ್ರಕರಣದಲ್ಲಿ ವಾದಗಳನ್ನು ಕಾಯ್ದಿರಿಸಿತು. ನ್ಯಾಯವಾದಿ ರಾಮಚಂದ್ರನ್ ಅವರನ್ನು ಉಲ್ಲೇಖಿಸಿರುವ ದವೆ, ಮೇ ತಿಂಗಳಲ್ಲಿ, ಪ್ರತಿವಾದಿಯ ದಾಖಲೆಯ ವಕೀಲರು ರಜೆಯ ಸಮಯದಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳದಂತೆ ಮನವಿ ಮಾಡಿದ್ದರು ಮತ್ತು ಪ್ರಕರಣದಲ್ಲಿ ವಿವರಿಸಿದ ಹಿರಿಯ ವಕೀಲರ ಅಲಭ್ಯತೆಯನ್ನು ಗಮನಕ್ಕೆ ತರಲಾಗಿದೆ. ಈ ವಿನಂತಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಮರುದಿನ ಅಂತಿಮ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿತು. ಮೇ 24 ರಂದು ಸಹ, ಪ್ರತಿವಾದಿಯ ಪರವಾಗಿ ಮುಂದೂಡಿಕೆಗಾಗಿ ಮತ್ತೆ ಮನವಿ ಮಾಡಲಾಯಿತು. ಆದರೆ, ಪ್ರಕರಣವನ್ನು ನೇರವಾಗಿ ಆಲಿಸಲು ನ್ಯಾಯಪೀಠವು ನಿರ್ಧರಿಸಿತು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಎರಡು ತೀರ್ಪುಗಳಿಂದ ಈ ಕಾರ್ಪೊರೇಟ್ ಕಕ್ಷಿದಾರರಿಗೆ ಆಗುವ ಲಾಭವು ಸಾವಿರಾರು ಕೋಟಿಗಳಾಗಿರುತ್ತದೆ ಎಂದು ನನಗೆ ತಿಳಿಸಲಾಗಿದೆ ಎಂದು ಪತ್ರದಲ್ಲಿ ಹೇಳಿರುವ ದುಶ್ಯಂತ್ ದವೆ ಅವರು, ಈ ಹಿಂದೆ ತಾವು ಅದಾನಿ ಸಮೂಹದ ಪರವಾಗಿ ಪ್ರಿಸಾ ಕೆಂಟಾ ಕೊಲಿಯರೀಸ್ ಪ್ರಕರಣವೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿರುವುದಾಗಿಯೂ ದವೆ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ. ಸ್ಪಷ್ಟವಾಗಿ, ಈ ಎರಡು ಮೇಲ್ಮನವಿಗಳ ವಿಚಾರಣೆ ಮತ್ತು ವಿಲೇವಾರಿ ಮಾಡಿರುವ ರೀತಿಯು ಸುಪ್ರೀಂ ಕೋರ್ಟ್‌ನ ಸ್ಥಾಪಿತ ರೂಢಿಗತ ವಿಧಾನ ಮತ್ತು ಸ್ಥಾಪಿತ ಕಾರ್ಯವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ಎರಡೂ ವಿಷಯಗಳನ್ನು ಯಾವುದೇ ಸಮರ್ಥನೆಯಿಲ್ಲದೆ ಮತ್ತು ಅವಸರದಲ್ಲಿ ಮತ್ತು ಅನುಚಿತ ರೀತಿಯಲ್ಲಿ ಪಟ್ಟಿಮಾಡಲಾಗಿದೆ ಮತ್ತು ಆಲಿಸಲಾಗಿದೆ. ಇದರ ಪರಿಣಾಮವಾಗಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಆದಾಯಕ್ಕೆ ಗಂಭೀರ ಧಕ್ಕೆಯಾಗುವುದರ ಜತೆಗೆ, ಇದು ಸುಪ್ರೀಂ ಕೋರ್ಟ್‌ನ ಗೌರವ ಮತ್ತು ನ್ಯಾಯದ ಆಡಳಿತಕ್ಕೆ ಅಪಾರ ಹಾನಿ ಉಂಟುಮಾಡಿದೆ ಎಂದು ಕಟುವಾದ ಪದಗಳಲ್ಲಿ ವಿವರಿಸಿದ್ದಾರೆ. ‘ಸುಪ್ರೀಂ ಕೋರ್ಟ್ ಬೇಸಿಗೆಯ ರಜೆಯ ಸಮಯದಲ್ಲಿ ಒಂದು ದೊಡ್ಡ ಕಾರ್ಪೊರೇಟ್ ಹೌಸ್ ನ ನಿಯಮಿತ ವಿಷಯಗಳನ್ನು ಅಶ್ವರೋಹಿಗಳ ಶೈಲಿಯಲ್ಲಿ ಕೈಗೆತ್ತಿಕೊಂಡು ಮತ್ತು ಅವುಗಳನ್ನು ಅವರ ಪರವಾಗಿ ತೀರ್ಪು ನೀಡುತ್ತಿರುವುದು ಅಂತ್ಯಂತ ಆಘಾತಕಾರಿ ಸಂಗತಿ. ಅಂತಹ ವಿಷಯಗಳನ್ನು ಪಟ್ಟಿ ಮಾಡಲು ಮಾನ್ಯ ಮುಖ್ಯ ನ್ಯಾಯಾಮೂರ್ತಿಗಳಿಂದ ರಿಜಿಸ್ಟ್ರಿ ಸಮ್ಮತಿಯನ್ನು ಕೋರಲಾಗಿತ್ತೇ ಮತ್ತು ಇಲ್ಲದಿದ್ದರೆ ರಿಜಿಸ್ಟ್ರಿ ತನ್ನದೇ ಆದ ರೂಢಿಗತ ವಿಧಾನ ಮತ್ತು ಕಾರ್ಯವಿಧಾನವನ್ನು ಉಲ್ಲಂಘಿಸಿದೆಯೇ ಎಂಬ ಗಂಭೀರ ಮತ್ತು ಆತಂಕದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ, ಮೇ 2019 ರ ರಜೆಯ ಸಮಯದಲ್ಲಿ ಇತರ ನ್ಯಾಯಪೀಠಗಳು ಲಭ್ಯವಿದ್ದಾಗ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನ್ಯಾಯಪೀಠದ ಮುಂದೆ ಎರಡು ವಿಷಯಗಳನ್ನು ಏಕೆ ಪಟ್ಟಿ ಮಾಡಲಾಗಿದೆ? ಮತ್ತು ಈ ನ್ಯಾಯಪೀಠ ಏಕೆ ಅದನ್ನು ತೆಗೆದುಕೊಂಡಿತು” ಎಂದು ದವೆ ಪ್ರಶ್ನಿಸಿದ್ದಾರೆ. ಆಯ್ದ ಪ್ರಕರಣಗಳನ್ನು ನಿರ್ದಿಷ್ಟ ಪೀಠಗಳಲ್ಲೇ ವಿಚಾರಣೆ ನಡೆಯುವಂತೆ ಪಟ್ಟಿ ಮಾಡುತ್ತಿರುವ ಆರೋಪವನ್ನು ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಬಹಿರಂಗವಾಗಿಯೇ ಮಾಡಿದ್ದರು. ಆದರೆ, ದುಶ್ಯಂತ್ ದವೆ ಅವರು ನೇರವಾಗಿ ಮತ್ತು ನಿರ್ದಿಷ್ಠ ಪ್ರಕರಣಗಳನ್ನು ಉಲ್ಲೇಖಿಸಿ ಆರೋಪ ಮಾಡಿರುವುದರಿಂದ ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಕ್ರಮಕೈಗೊಳ್ಳಬೇಕಿರುವುದು ನ್ಯಾಯೋಚಿತವೂ ಹೌದು.
ಒಬ್ಬ ಈಜು ಬಾರದಿರುವ ಮನುಷ್ಯ ಪ್ರವಾಹದಲ್ಲಿ ಸಿಲುಕಿದಾಗ ಈಜಿನಲ್ಲಿ ಪರಿಣಿತನಾದವನು ಬಂದು ಅವನೂ ಪ್ರವಾಹದಲ್ಲಿ ಇಳಿದು, ಪ್ರವಾಹಕ್ಕೆ ಸಿಲುಕಿರುವವನ ಕೈಯನ್ನು ಹಿಡಿದು, ತಾನು ಪ್ರವಾಹಕ್ಕೆ ಸಿಲುಕದೆ, ಪ್ರವಾಹದಲ್ಲಿ ಸಿಲುಕಿದವನನ್ನು ಪಾರು ಮಾಡುತ್ತಾನೆ. ಪಾರು ಮಾಡಿದವನ ಪೂರ್ಣ ಕಾರ್ಯವನ್ನು ನೋಡದಿದ್ದರೆ ಇವನೂ ಒಬ್ಬ ಪ್ರವಾಹದಲ್ಲಿ ನಮ್ಮಂತೆಯೇ ಸಿಲುಕಿರುವವನು ಎಂದಷ್ಟೇ ಪ್ರವಾಹದಲ್ಲಿರುವ ಮನುಷ್ಯರು ಭಾವಿಸಬಹುದು. ಹಾಗೆಯೇ ಲೌಕಿಕಜೀವನವನ್ನು ಮಾಡುತ್ತಿರುವ ಮನುಷ್ಯರ ಮಧ್ಯದಲ್ಲಿ ಒಬ್ಬ ಅವತಾರಪುರುಷನು ಭೂಮಿಯಲ್ಲಿ ಅವತಾರ ಮಾಡಿದರೂ ಸಾಮಾನ್ಯ ಜನರಿಗೆ ಮಾತ್ರ ಮನುಷ್ಯನಂತೆಯೇ ಕಾಣುತ್ತಾನೆ. ಅಂತಹ ಅವತಾರಪುರುಷನ ಗುಣ, ನಡವಳಿಕೆಗಳನ್ನು ಗುರುತಿಸಲು ಸಾಮಾನ್ಯದೃಷ್ಟಿ ಸಾಲದು, ವಿಶೇಷವಾದ ತಪಸ್ಸಿನಿಂದ ಪಡೆದ ದೃಷ್ಟಿಯು ಬೇಕಾಗುತ್ತದೆ. ಅವತಾರ ಪುರುಷರು ಲೌಕಿಕವಾದ ಜೀವನವನ್ನೇ ಮಾಡುತ್ತಿದ್ದರೂ, ಅವರ ಜೀವನದ ಉದ್ದೇಶ ಲೋಕಕಲ್ಯಾಣವೇ ಆಗಿರುತ್ತದೆ. ಈ ಪ್ರವಾಹದಿಂದ ಪಾರು ಮಾಡುವವನ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಕೊಟ್ಟು, ಅವತಾರಪುರುಷರಿಗೂ- ಸಾಮಾನ್ಯಮನುಷ್ಯರಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ. ಮಹರ್ಷಿಗಳಾದ ವಾಲ್ಮೀಕಿಗಳು ಮೊದಲು ಬೇಡರಾಗಿದ್ದಾಗ ಶ್ರೀರಾಮನ ಆದರ್ಶವ್ಯಕ್ತಿತ್ವವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಬಹುಕಾಲ ತಪಸ್ಸನ್ನು ಆಚರಿಸಿ, ತಮ್ಮ ಜ್ಞಾನದೃಷ್ಟಿಯಿಂದ ಶ್ರೀರಾಮನ ಆದರ್ಶಗುಣಗಳನ್ನು ಗುರುತಿಸಿ, ಅವುಗಳನ್ನು ಹಾಗೆಯೇ ತಮ್ಮ ಮಹಾಕಾವ್ಯವಾದ ಶ್ರೀಮದ್ರಾಮಾಯಣದಲ್ಲಿ ವರ್ಣಿಸಿದ್ದಾರೆ. ಶ್ರೀರಾಮನಲ್ಲಿ ಜಿತೇಂದ್ರಿಯತ್ವವಿತ್ತು; ಸ್ಥಿತಪ್ರಜ್ಞತ್ವವಿತ್ತು; ತಪಸ್ಸಿನಿಂದ ಮಾತ್ರ ಅರಿತುಕೊಳ್ಳಬಹುದಾದ ಶ್ರೀರಾಮನ ನಡೆಯು, ಅವನ ಜೀವನದ ಒಂದೊಂದು ಹೆಜ್ಜೆಯೂ ಧರ್ಮಮಯವಾಗಿತ್ತು ಎಂಬುದನ್ನು ಅರಿತು 'ರಾಮೋ ವಿಗ್ರಹವಾನ್ ಧರ್ಮಃ' (ಮೂರ್ತಿಮತ್ತಾದ ಧರ್ಮವೇ ಶ್ರೀರಾಮನು)ಎಂದು ತಮ್ಮ ಕಾವ್ಯದಲ್ಲಿ ಕೊಂಡಾಡಿದ್ದಾರೆ, ವಾಲ್ಮೀಕಿಗಳು. ಶ್ರೀರಾಮನು ಆದರ್ಶಪುತ್ರ, ಆದರ್ಶ ಪತಿ, ಆದರ್ಶ ರಾಜ ಹಾಗೂ ಆದರ್ಶ ಮಿತ್ರನಾಗಿದ್ದಾನೆ. ವಾಲ್ಮೀಕಿಗಳು ತಮ್ಮ ತಪೋದೃಷ್ಟಿಯಿಂದ ಕಂಡ ಶ್ರೀರಾಮನಲ್ಲಿದ್ದ ಧರ್ಮದ ನಡೆಯಿಂದ ಕೂಡಿದ ಸೂಕ್ಷ್ಮವಿಷಯಗಳನ್ನು ಗುರುತಿಸುವ ಮನಸ್ಸನ್ನು ಶ್ರೀರಾಮನೇ ಅನುಗ್ರಹಿಸಬೇಕೆಂದು ಪುಣ್ಯತಮವಾದ ಈ ಶ್ರೀರಾಮನವಮೀ ಶುಭಸಂದರ್ಭದಲ್ಲಿ ಶ್ರೀರಾಮನಲ್ಲೇ ಪ್ರಾರ್ಥಿಸೋಣ. ಸೂಚನೆ: 21/04/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ. at April 21, 2021 Email ThisBlogThis!Share to TwitterShare to FacebookShare to Pinterest Labels: 556_ayvmarticle, author_vidyashree_c_bhat, lang_kannada, paper_udayavani, youtube_available, youtube_link_https://youtu.be/9cbPDA0nhLI
ಬೆಂಗಳೂರು: ಬರುವ ಶೈಕ್ಷಣಿಕ ವರ್ಷದಲ್ಲಿ 2,500 ಪ್ರೌಢಶಾಲೆ ಶಿಕ್ಷಕರು ಮತ್ತು 778 ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿಗೆ ಆರ್ಥಿಕ ಇಲಾಖೆ ಯಿಂದ ಹಸಿರುನಿಶಾನೆ ದೊರೆತಿದೆ. ರಾಜ್ಯದ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜು ಗಳಲ್ಲಿ ಉಪನ್ಯಾಸಕರ ಕೊರತೆ ಇತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿತ್ತು ಈಗ ಆ ಕೊರತೆ ನೀಗಲಿದೆ. ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಯನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು. ಇನ್ಸ್ಟಾಗ್ರಾಮ್ ಲವ್ : ಹಾರಿಸಿಕೊಂಡು ಹೋಗಲು ಬಂದವಗೆ ಧರ್ಮದೇಟು ಪ್ರಸ್ತುತ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಡಿಸೆಂಬರ್‌ನಲ್ಲಿ ಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/ Job Alert; Join our whatsapp group ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ / KSP Recruitment 2022 Karnataka SujnanaNidhi Scholarship 2022-23/ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನನಿಧಿ ವಿದ್ಯಾರ್ಥಿವೇತನ 2022-23
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು Porn-Games-Apk? Porn-Games-Apk ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು Porn-Games-Apk ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು Porn-Games-Apk? Porn-Games-Apk ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ Porn-Games-Apk, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ Porn-Games-Apk? ನೀವು ಪ್ಲೇ ಮಾಡಬಹುದು Porn-Games-Apk ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, Porn-Games-Apk ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ Porn-Games-Apk ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, Porn-Games-Apk ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ Porn-Games-Apk ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು Porn-Games-Apk? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play Porn-Games-Apk ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
ಒಬ್ಬ ವ್ಯಕ್ತಿಯ ಆಹಾರದಲ್ಲಿ ಅಗತ್ಯವಾದ ಪೋಷಕಾಂಶಗಳು ಮತ್ತು ಜೀವಸತ್ವಗಳು (ವಿಟಮಿನ್ ಗಳು) ದೊರೆಯದೇ ಇದ್ದಾಗ ಅಪೌಷ್ಟಿಕತೆ ಉಂಟಾಗುತ್ತದೆ. ಸಾಮಾನ್ಯವಾಗಿ ಬಾಲ್ಯದಲ್ಲಿ ಶುರುವಾಗುವ ಈ ಸಮಸ್ಯೆ ಭಾರತದಲ್ಲಿ ವ್ಯಾಪಕವಾದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿದೆ. ಸೂಕ್ತ ಚಿಕಿತ್ಸೆ ನೀಡದೆ ಹೋದಲ್ಲಿ ಅಪೌಷ್ಟಿಕತೆ ಬಗೆಯಾದ ದೈಹಿಕ ಹಾಗೂ ಮಾನಸಿಕ ದೌರ್ಬಲ್ಯಗಳನ್ನು ಉಂಟು ಮಾಡಬಹುದು, ತೀವ್ರವಾದ ತೂಕ ಇಳಿಕೆಗೆ ಅಥವಾ , ಸಾವನ್ನು ಕೂಡ ಉಂಟು ಮಾಡಬಹುದು. ಭಾರತದಲ್ಲಿ 5 ವರ್ಷಗಳ ಒಳಗಿನ ಮಕ್ಕಳ 69% ಸಾವಿಗೆ ಅಪೌಷ್ಟಿಕತೆಯೇ ಕಾರಣವೆಂದು 2019 ರ ಯೂನಿಸೆಫ್ ವರದಿಮಾಡಿದ್ದಾರೆ. ಅಪೌಷ್ಟಿಕತೆಯ ನಿವಾರಣೆಗೆ ಭಾರತ ಸರ್ಕಾರವು ತೊಡಗಿಸಿರುವ ಕಾರ್ಯಕ್ರಮಗಳು ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೂಕ್ತವಾಗಿವೆ. ಈ ಕಾರ್ಯಕ್ರಮಗಳ ಮೂಲಕ ನಗರ ಪ್ರದೇಶದಲ್ಲಿರುವ ಅಂಚಿನ ಸಮುದಾಯದ - ಉದಾಹರಣೆಗೆ ಕೊಳೆಗೇರಿ ನಿವಾಸಿಗಳ - ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯ ವಿರುದ್ಧ ಹೋರಾಡುವುದು ಸಾಧ್ಯವಾಗದು. 6 ರಿಂದ 36 ತಿಂಗಳುಗಳ ವರೆಗಿನ ಮಕ್ಕಳ ಆಹಾರ ಸಂಯೋಜನೆ ಮತ್ತು ಪೋಷಕಾಂಶಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ನೀತಿ ಆಯೋಗವು (NITI Aayog) (ಇಂತಹ ಕಾರ್ಯಕ್ರಮಗಳ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಸಂಸ್ಥೆ) ತನ್ನ ಇತ್ತೀಚಿನ ಪ್ರಗತಿ ಪತ್ರದಲ್ಲಿ ಪ್ರಕಟಿಸಿದೆ. ಇದಲ್ಲದೆ ಪ್ರಸ್ತುತವಾಗಿ ಒದಗಿಸುತ್ತಿರುವ ಪರ್ಯಾಯ ಪೋಷಣೆ ರುಚಿಕರವಾಗಿಲ್ಲ ಹಾಗೂ ಸೇವಿಸಲು ನೀರಸವಾಗಿದೆ. ಆದ್ದರಿಂದ ಅಪೌಷ್ಟಿಕತೆಯ ನಿವಾರಣೆಗೆ ಇದು ಪರಿಣಾಮಕಾರಿಯಾಗಿಲ್ಲ. ಇತ್ತೀಚಿನ ಒಂದು ಅಧ್ಯಯನದಲ್ಲಿ, ಬಾಂಬೆಯಲ್ಲಿನ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ- ಬಾಂಬೆ, IIT-Bombay) ಸಂಶೋಧಕರು ಈ ಹಿಂದೆ ಕಡೆಗಣಿಸಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮದೇ ಆದ, ಸೂಕ್ಷ್ಮ ಪೋಷಕಾಂಶಗಳನ್ನೊಳಗೊಂಡ ಬಲವರ್ಧಿತ ಆಹಾರವನ್ನು ತಯಾರಿಸಿದ್ದಾರೆ. ಸರ್ಕಾರ ಒದಗಿಸುವ ಪಡಿತರ ಆಹಾರಕ್ಕೆ ಹೋಲಿಸಿದರೆ ಸಂಶೋಧಕರು ತಯಾರಿಸಿರುವ ಬಲವರ್ಧಿತ ಆಹಾರವು ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆಯೆಂದು ಈ ಅಧ್ಯಯನದ ಮೂಲಕ ತಿಳಿದು ಬಂದಿದೆ. ಈ ಸಂಶೋಧನೆಯನ್ನು ಪೀಡಿಯಾಟ್ರಿಕ್ ಆನ್ ಕಾಲ್ ನಿಯತಕಾಲಿಕೆಯಲ್ಲಿ (Pediatric Oncall Journal) ಪ್ರಕಟಿಸಲಾಗಿದೆ. ಐಐಟಿ ಬಾಂಬೆಯಲ್ಲಿರುವ ಟಾಟಾ ತಂತ್ರಜ್ಞಾನ ಮತ್ತು ವಿನ್ಯಾಸ ಕೇಂದ್ರವು (Tata Centre for Technology and Design) ಈ ಸಂಶೋಧನೆಗೆ ಧನಸಹಾಯ ನೀಡಿತ್ತು. ನಗರ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಅಪೌಷ್ಟಿಕತೆಯ ಸಮಸ್ಯೆಯ ಮೇಲೆ ಬೆಳಕು ಬೀರಲು ಸಂಶೋಧಕರು ಈ ಅಧ್ಯಯನವನ್ನು ಮುಂಬೈನಲ್ಲಿರುವ ಕೊಳೆಗೇರಿಯಾದ ಧಾರಾವಿಯಲ್ಲಿ ನಡೆಸಿದರು. ಅಪೌಷ್ಟಿಕತೆಯನ್ನು ತಡೆಗಟ್ಟಲು ಆಹಾರದಲ್ಲಿ ಲಭ್ಯವಿಲ್ಲದ ಪೋಷಕಾಂಶಗಳನ್ನು ಸೇರಿಸಬಹುದು. ಇಂತಹ ಆಹಾರವನ್ನು ಸೂಕ್ಷ್ಮ ಪೋಷಕಾಂಶಗಳನ್ನೊಳಗೊಂಡ ಬಲವರ್ಧಿತ ಆಹಾರವೆಂದು ಕರೆಯುತ್ತಾರೆ. ಉದಾಹರಣೆಗೆ ಜೀವಸತ್ವ (ವಿಟಮಿನ್) ಎ ಮತ್ತು ಡಿ ಯಿಂದ ಬಲವರ್ಧಿತಗೊಂಡ ಹಾಲು. ತಯಾರಿಸುವ ವಿಧಾನ, ಪೋಷಕಾಂಶದ ಮೊತ್ತ, ಆಹಾರದ ಬಗೆ - ಇವೆಲ್ಲದರ ಆಧಾರದ ಮೇಲೆ ಬಲವರ್ಧಿತ ಆಹಾರಗಳನ್ನು ವಿವಿಧ ಬಗೆಗಳಾಗಿ ವಿಂಗಡಿಸಬಹುದು. ಜ಼ಿಂಕ್, ಕಬ್ಬಿಣ, ಕ್ಯಾಲ್ಸಿಯಂ, ಜೀವಸತ್ವ (ವಿಟಮಿನ್) ಎ ಮತ್ತು ಸಿ ಮೊದಲಾದ ಸೂಕ್ಷ್ಮ ಪೋಷಕಾಂಶಗಳಿಂದ ಬಲವರ್ಧಿತಗೊಂಡ ಸೋಯಾ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ಪ್ರಸ್ತುತವಾಗಿ ಭಾರತ ಸರ್ಕಾರವು ಒದಗಿಸುತ್ತದೆ. ಇವುಗಳನ್ನು ಪಡಿತರ ದಿನಸಿಯಾಗಿ ವಿತರಿಸಲಾಗುತ್ತದೆ, ಮನೆಗಳಲ್ಲಿ ಜನರು ಈ ಹಿಟ್ಟಿನಿಂದ ಗಂಜಿ ಮಾಡಿ ಸೇವಿಸುತ್ತಾರೆ. ಹಿಟ್ಟಿನ ಚೀಲ ಸಮಗ್ರ ಕುಟುಂಬದ ಆಹಾರಕ್ಕೆ ಬಳಕೆಯಾಗುವುದರಿಂದ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ದಿನಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರೆಯುವುದಿಲ್ಲ. "ಸರ್ಕಾರಿ ಸಂಸ್ಥೆಗಳು ಸಾಮಾನ್ಯವಾಗಿ ’ಒಂದೇ ಗಾತ್ರ ಎಲ್ಲರಿಗೂ ಹೊಂದುತ್ತದೆ’ ಎಂಬ ದಾರಿಯಲ್ಲಿ ನಡೆಯುತ್ತಾರೆ. ಈ ಮಾರ್ಗವು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು ಸುಲಭವಾದರೂ ಸಹ, ಪರಿಣಾಮಕಾರಿ ಪರಿಹಾರವಲ್ಲ." ಎನ್ನುತ್ತಾರೆ, ಅಧ್ಯಯನದ ಹಿರಿಯ ಸಂಶೋಧಕರಾದ ಪ್ರೊ| ಪಾರ್ಥಸಾರಥಿ. ಬಲವರ್ಧಿತಗೊಂಡ ಹಿಟ್ಟುಗಳಿಗಿಂತ ಉತ್ತಮವಾದ ಪರ್ಯಾಯ ಆಹಾರ ಪದಾರ್ಥಗಳಿರಬಹುದೆಂದು ಇತರ ಅಧ್ಯಯನಗಳು ತಿಳಿಸಿವೆ. ಮನೆಗೆ-ಒಯ್ಯುವ ಪಡಿತರ ಹಿಟ್ಟುಗಳು ರುಚಿಕರವಾಗಿಲ್ಲವಾದ್ದರಿಂದ ಬಲವರ್ಧಿತ ಆಹಾರ ಉತ್ಪನ್ನದ ತಯಾರಿಕೆಗಾಗಿ ಕೆಲವು ಆಹಾರ ಪದಾರ್ಥಗಳನ್ನು ಸಂಶೋಧಕರು ವಿಶೇಷವಾಗಿ ಆರಿಸಿಕೊಂಡರು. ಮುಂಬೈನಲ್ಲಿರುವ ಮನೆಗಳ ಮಕ್ಕಳು ಸಾಮಾನ್ಯವಾಗಿ ಸೇವಿಸುವಂತಹ ಉಪ್ಪಿಟ್ಟು, ಪಾಯಸ, ಜ಼ುಣ್ಕಾ, ಮುಂತಾದ ಆಹಾರಗಳನ್ನು ಗುರುತಿಸಿದರು. ಪ್ರತಿಯೊಂದು ಮಗುವೂ ಸೇವಿಸಲು ಅನುಕೂಲವಾದ 7 ರಲ್ಲಿ 1 ಪೊಟ್ಟಣಗಳಾಗಿ ಬಲವರ್ಧಿತ ಆಹಾರ ಪದಾರ್ಥಗಳನ್ನು ವಿನ್ಯಾಸಗೊಳಿಸಿದರು. ಈ ವಿನ್ಯಾಸದ ಆಯ್ಕೆಯ ಹಿಂದೆ ಎರಡು ಕಾರಣಗಳಿದ್ದವು - ವಿವಿಧ ಆಯ್ಕೆಗಳನ್ನು ನೀಡುವುದು, ಮತ್ತು ಪ್ರತಿ ಮಗುವೂ ಕೂಡ ದಿನಕ್ಕೆ ಅಗತ್ಯವಿರುವ ಪೋಷಕಾಂಶವನ್ನು ಪಡೆಯುವಂತೆ ಖಚಿತಪಡಿಸಿಕೊಳ್ಳುವುದು. ಮನೆಗೆ-ಒಯ್ಯುವ ಪಡಿತರ ದಿನಸಿಯಲ್ಲಿ ಪ್ರಮುಖವಾಗಿ ಉಪ್ಪು ಅಥವಾ ಸಕ್ಕರೆಯನ್ನೊಳಗೊಂಡ ಹಿಟ್ಟನ್ನು ನೀಡಲಾಗುತ್ತದೆ - ಇದನ್ನು ರುಚಿಕರವಾಗಿ ತಯಾರಿಸಲು ಬೇರೆ ಪದಾರ್ಥಗಳನ್ನು ಅಡಿಗೆ ಮಾಡುವ ಸಮಯದಲ್ಲಿ ಬೆರೆಸಬೇಕಾಗುತ್ತದೆ. ಅಡಿಗೆ ಮಾಡುವ ಸಮಯವೂ ಹೆಚ್ಚು, ಇತರ ಪದಾರ್ಥಗಳನ್ನು ಬೆರೆಸಬೇಕು, ಇದರಿಂದ ಆಹಾರದ ದರವು ಏರುತ್ತದೆ. ಸಂಶೋಧಕರು ವಿನ್ಯಾಸಗೊಳಿಸಿದ ಬಲವರ್ಧಿತ ಆಹಾರ ಪದಾರ್ಥಗಳಲ್ಲಿ ಕೊಬ್ಬಿನಾಂಶ, ಮಸಾಲೆಗಳು, ಒಗ್ಗರಣೆ ಮುಂತಾದವುಗಳನ್ನು ಮುಂಚೆಯೇ ಬೆರೆಸಿದರು. ಇದರಿಂದ ಆಹಾರದ ದರ ಮತ್ತು ಅಡಿಗೆಯ ಸಮಯ ಎರಡನ್ನೂ ಕಡಿಮೆಗೊಳಿಸಿದರು. ಈ ಬಲವರ್ಧಿತ ಆಹಾರವನ್ನು 5 ನಿಮಿಷಗಳಲ್ಲಿ ತಯಾರಿಸಬಹುದು, ಮನೆಗೆ-ಒಯ್ಯುವ ಪಡಿತರ ದಿನಸಿಗಳಿಂದ ಅಡಿಗೆ ಮಾಡಲು 20 ನಿಮಿಷಗಳು ಬೇಕಾಗುವುದು. ಧಾರಾವಿಯಾದ್ಯಂತ 300 ಅಂಗನವಾಡಿಗಳಲ್ಲಿ (ಸರ್ಕಾರ ಪ್ರಾಯೋಜಿಸುವ ಮಕ್ಕಳ ಆರೈಕೆ ಕೇಂದ್ರಗಳು) ಸಂಶೋಧಕರು ಈ ಅಧ್ಯಯನವನ್ನು ನಡೆಸಿದರು. WHO ಬೆಳವಣಿಗೆ ಚಾರ್ಟ್ ಗಳನ್ನು ಬಳಸಿ 6 ರಿಂದ 60 ತಿಂಗಳೊಳಗಿನ ಮಕ್ಕಳನ್ನು ಪರಿಶೀಲಿಸಿದರು. ಆಯ್ದ ಮಕ್ಕಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಒಂದು ಗುಂಪಿಗೆ ಸಂಶೋಧಕರು ವಿನ್ಯಾಸಗೊಳಿಸಿದ ಬಲವರ್ಧಿತ ಆಹಾರ ಪದಾರ್ಥವನ್ನು ಮೂರು ತಿಂಗಳುಗಳ ಕಾಲ ನೀಡಲಾಯಿತು. ಇನ್ನೊಂದು ಗುಂಪಿಗೆ ಸರ್ಕಾರ ಒದಗಿಸುವ ಮನೆಗೆ-ಒಯ್ಯುವ ಪಡಿತರ ದಿನಸಿ ಆಹಾರವನ್ನು ಮೂರು ತಿಂಗಳುಗಳ ಕಾಲ ನೀಡಲಾಯಿತು. ಏಕರೂಪತೆಯನ್ನು ಖಾತ್ರಿಗೊಳಿಸಲು, ಸಂಶೋಧಕರು ಅಂಗನವಾಡಿ ಕಾರ್ಯಕರ್ತರಿಗೆ ಪೂರಕ ಆಹಾರ ಪದಾರ್ಥಗಳ ಪ್ರಯೋಜನಗಳ ಬಗ್ಗೆ ಮತ್ತು ಅವುಗಳನ್ನು ಬಳಸುವ ವಿಧಾನದ ಬಗ್ಗೆ ಮಾರ್ಗದರ್ಶನ ನೀಡಿದರು. ಇಷ್ಟೇ ಅಲ್ಲದೆ ವಿವಿಧ ವಯೋಮಾನದ ಮಕ್ಕಳಿಗೆ ಅಗತ್ಯವಿರುವ ಕ್ಯಾಲೋರಿಗಳು ಮತ್ತು ಪ್ರೋಟೀನ್ ನ ಮೊತ್ತವನ್ನು ಕೂಡ ಸಂಶೋಧಕರು ಪರಿಗಣಿಸಿದರು. ಬಲವರ್ಧಿತ ಆಹಾರ ಪದಾರ್ಥವನ್ನು ಪಡೆದ ಮಕ್ಕಳ ಗುಂಪನ್ನು ಇನ್ನೂ ಎರಡು ಉಪ ಗುಂಪುಗಳಾಗಿ ವಿಂಗಡಿಸಿದರು - 6 ರಿಂದ 24 ತಿಂಗಳುಗಳ ವಯಸ್ಸು ಮತ್ತು 25 ರಿಂದ 60 ತಿಂಗಳುಗಳ ವಯಸ್ಸು. 2 ವರ್ಷಕ್ಕೂ ಕೆಳಗಿನ ಮಕ್ಕಳಿಗೆ ಪೂರ್ವಸಿದ್ಧ ಉಪ್ಪಿಟ್ಟು, ಪೂರ್ವಸಿದ್ಧ ಪಾಯಸ, ಮತ್ತು ಬಳಸಲು-ಸಿದ್ಧ ನಾದಿದ ಹಿಟ್ಟು ಮುಂತಾದ ಅರೆಘನ ಆಹಾರ ಪದಾರ್ಥಗಳನ್ನು ನೀಡಿದರು. ಇವುಗಳು ಮಕ್ಕಳಿಗೆ ದಿನಕ್ಕೆ 250-300 ಕಿಲೋ ಕ್ಯಾಲೋರಿಗಳನ್ನು ಮತ್ತು 10-12 ಗ್ರಾಮ್ ಪ್ರೋಟೀನ್ ಗಳನ್ನು ಒದಗಿಸಿದವು. ಹಿರಿಯ ಮಕ್ಕಳಿಗೆ ಅರೆಘನ ಮತ್ತು ಘನ ಆಹಾರ ಪದಾರ್ಥಗಳ ಸಂಯೋಜನೆಯನ್ನು ನೀಡಿದರು. ಸಾಂಪ್ರದಾಯಿಕ ಮಹಾರಾಷ್ಟ್ರೀಯ ಖಾದ್ಯಗಳಾದ ನಾನ್ ಕಟಾಯಿ, ಶಾಖರ್ ಪುರ, ಜ಼ುಣ್ಕಾ ಮುಂತಾದವುಗಳನ್ನು ಅನುಕರಿಸುವ ರೀತಿಯಲ್ಲಿ ಪೂರ್ವಸಿದ್ದ ರೂಪದಲ್ಲಿ ಈ ಆಹಾರ ಪದಾರ್ಥಗಳನ್ನು ತಯಾರಿಸಲಾಯಿತು. ಇವುಗಳು ಮಕ್ಕಳಿಗೆ ದಿನಕ್ಕೆ 450-500 ಕಿಲೋ ಕ್ಯಾಲೋರಿಗಳನ್ನು ಮತ್ತು 12-15 ಗ್ರಾಮ್ ಪ್ರೋಟೀನ್ ಗಳನ್ನು ಒದಗಿಸಬಲ್ಲವು. ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರವು ಮನೆಗೆ-ಒಯ್ಯುವ ಪಡಿತರ ದಿನಸಿ ಆಹಾರವನ್ನು ಎಲ್ಲಾ ವಯಸ್ಸಿನ ಮಕ್ಕಳಿಗೂ ಒಂದೇ ರೀತಿಯ ಪೊಟ್ಟಣಗಳ ರೂಪದಲ್ಲಿ ವಿತರಿಸುತ್ತದೆ. 3 ತಿಂಗಳುಗಳ ಅಧ್ಯಯನದ ನಂತರ ಸಂಶೋಧಕರು ಮಕ್ಕಳನ್ನು ಪುನಃ ಪರಿಶೀಲಿಸಿದರು. ಬಲವರ್ಧಿತ ಆಹಾರ ಪದಾರ್ಥವನ್ನು ಪಡೆದ ಮಕ್ಕಳ ಗುಂಪಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯು 39.2% ರಷ್ಟು ಕಡಿಮೆಯಾಗಿತ್ತು, ಸರ್ಕಾರ ಒದಗಿಸುವ ಮನೆಗೆ-ಒಯ್ಯುವ ಪಡಿತರ ದಿನಸಿ ಆಹಾರವನ್ನು ಪಡೆದ ಮಕ್ಕಳ ಗುಂಪಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯು 33% ರಷ್ಟು ಕಡಿಮೆಯಾಗಿತ್ತು. ಸಂಶೋಧಕರು ನೀಡಿದ ಬಲವರ್ಧಿತ ಆಹಾರ ಪದಾರ್ಥಗಳು ಹೆಚ್ಚು ಸ್ವೀಕಾರಾರ್ಹತೆಯನ್ನು ಪಡೆದವು ಏಕೆಂದರೆ ಅವುಗಳು ವೈವಿಧ್ಯಮಯವಾಗಿದ್ದವು ಮತ್ತು ಮಕ್ಕಳ ವಯಸ್ಸಿಗೆ ಅನುಗುಣವಾಗಿ ರುಚಿ ಮತ್ತು ರೂಪವನ್ನು ಹೊಂದಿಸಲಾಗಿತ್ತು. ಹೀಗಾಗಿ ಬಲವರ್ಧಿತ ಆಹಾರ ಪದಾರ್ಥವನ್ನು ಪಡೆದ ಮಕ್ಕಳ ಗುಂಪಿನಲ್ಲಿ ಆಹಾರ ಸೇವನೆಯ ಪ್ರಮಾಣದಲ್ಲಿ ಹೆಚ್ಚಳವನ್ನು (75-80%) ಸಂಶೋಧಕರು ಗಮನಿಸಿದರು. ಇಲ್ಲಿ ಗಮನಾರ್ಹ ವಿಷಯವೆಂದರೆ ಎರಡೂ ಗುಂಪಿನ ಮಕ್ಕಳ ಆಹಾರ ಸೇವನೆಯಯನ್ನು ಅಂಗನವಾಡಿ ಕಾರ್ಯಕರ್ತರು ಸತತವಾಗಿ ಮೇಲ್ವಿಚಾರಿಸುತ್ತಿದ್ದರಿಂದ ಅಪೌಷ್ಟಿಕತೆಯ ಇಳಿಕೆಗೆ ಇದೂ ಸಹ ಕೊಡುಗೆ ನೀಡಿರುವ ಸಾಧ್ಯತೆಯಿದೆ. ಕಾರ್ಯಕರ್ತರ ಸತತ ಸಮಾಲೋಚನೆಯಿಂದ ಮಕ್ಕಳು ಮನೆಗೆ ಒಯ್ದ ಆಹಾರ ಪದಾರ್ಥವನ್ನು ತಪ್ಪದೇ ಸೇವಿಸುತ್ತಿರುವರೆಂಬುದು ಖಾತ್ರಿಯಾಯಿತು. "ಮಹಾರಾಷ್ಟ್ರದಲ್ಲಿ ಅಪೌಷ್ಟಿಕತೆಯ ಪ್ರಮಾಣದಲ್ಲಿ ಮಹತ್ವದ ಇಳಿಕೆ ಕಾಣದೇ ಇರುವ ವಾಸ್ತವ ಸಂಗತಿಯು ಸರ್ಕಾರ ಮನೆಗೆ ಒದಗಿಸುವ ಪಡಿತರ ದಿನಸಿಗೆ ಪರ್ಯಾಯ ವ್ಯವಸ್ಥೆಯನ್ನು ತಯಾರಿಸಲು ಆಧಾರವಾಗಬಹುದು. ಅಪೌಷ್ಟಿಕತೆಯನ್ನು ನಿವಾರಿಸಲು ಇತರ ಅನುಸರಣ ಕಾರ್ಯವಿಧಾನಗಳನ್ನು ಹುಡುಕುವ ಆಧಾರವೂ ಆಗಬಹುದು," ಎನ್ನುತ್ತಾರೆ, ಪ್ರೊ| ಶಾ. ಸರ್ಕಾರವು ಅಪೌಷ್ಟಿಕತೆಯ ವಿರುದ್ಧ ಹೋರಾಡುವ ವಿಧಾನದಲ್ಲಿ ನಿಜವಾದ ಬದಲಾವಣೆಯನ್ನು ತರಲು ಸಂಶೋಧಕರು ಬಯಸುತ್ತಾರೆ. ಸರ್ಕಾರವು ಬಲವರ್ಧಿತಗೊಂಡ ಆಹಾರ ಪದಾರ್ಥಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬಲವರ್ಧಿತಗೊಂಡ ಆಹಾರ ಪದಾರ್ಥಗಳನ್ನು ನೀಡುವ ಕ್ರಿಯೆಯ ತಾಂತ್ರಿಕ ಪರಿಣಾಮಕಾರಿತ್ವವನ್ನು ಪರಿಶೀಲಿಸುವಲ್ಲಿ ಈ ಅಧ್ಯಯನವು ಪ್ರಾಯೋಗಿಕ ಯೋಜನೆಯಾಗಿತ್ತು. ಮುಂದಿನ ಹಂತದಲ್ಲಿ ಉತ್ಪನ್ನದ ವೆಚ್ಚ, ಮತ್ತು ಪ್ರಯತ್ನದ ವೆಚ್ಚದ ಪ್ರಮಾಣಗಳನ್ನು ಪರಿಗಣಿಸುವ ಯೋಜನೆಯನ್ನು ಸಂಶೋಧಕರು ಹಮ್ಮಿಕೊಂಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಸಂಯೋಜಿತ ಮಕ್ಕಳ ಅಭಿವೃದ್ಧಿ ಸೇವೆಗಳ ಆಯುಕ್ತರು ಮತ್ತು ಟಾಟಾ ಟ್ರಸ್ಟ್ ನ ಪೋಷಣೆ ತಂಡದೊಂದಿಗೆ ಮಾತುಕತೆಯಲ್ಲಿ ಕೂಡ ತೊಡಗಿದ್ದಾರೆ. "ಸರ್ಕಾರಿ ಕಾರ್ಯಕ್ರಮವು ಸೂಕ್ಷ್ಮ ಪೋಷಕಾಂಶಗಳಿಂದ ಬಲವರ್ಧಿತಗೊಂಡ ಆಹಾರ ಪದಾರ್ಥಗಳನ್ನು ತನ್ನ ವಿತರಣಾ ವ್ಯವಸ್ಥೆಯಲ್ಲಿ ಒಟ್ಟುಗೂಡಿಸಿ, ಪ್ರಸ್ತುತವಾಗಿ ಒದಗಿಸುತ್ತಿರುವ ಒಂದೇ ರೀತಿಯ ಮನೆಗೆ-ಒಯ್ಯುವ ಪಡಿತರ ದಿನಸಿಗೆ ಬದಲಾಗಿ 7 ರಲ್ಲಿ 1 ಪೊಟ್ಟಣಗಳನ್ನು ನೀಡುವಂತೆ ನಾವು ಪ್ರೇರೇಪಿಸಿದ್ದೇವೆ," ಎನ್ನುತ್ತಾರೆ, ಪ್ರೊ| ಶಾ. Source: Efficacy of Micronutrient Fortified Supplementary Foods (Ready to Cook and Ready to Eat) and Take-Home Ration (THR) in children
ಪ್ರೀತಿಗೆ ಯಾವುದೇ ಗಡಿಯಿಲ್ಲ. ವಯಸ್ಸಿನ ಮಿತಿಯಿಲ್ಲ. ಚಿಕ್ಕ ವಯಸ್ಸಿನಲ್ಲೇ ಪ್ರೀತಿ ಚಿಗುರಬಹುದು. ಆದ್ರೆ ಎಲ್ಲವೂ ನಾವಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಈ ವ್ಯಕ್ತಿ ಕೂಡ ಹಳೆ ಪ್ರೀತಿ ನೆನೆದು ಈಗ ಭಾವುಕನಾಗಿದ್ದಾನೆ. Suvarna News First Published Sep 24, 2022, 1:15 PM IST ಪ್ರೀತಿಯ ಭಾವನೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರೀತಿ ಅಧ್ಬುತವಾದದ್ದು. ಮೊದಲ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿಸಿದ ವ್ಯಕ್ತಿ ಜೊತೆಯಲ್ಲಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಆದ್ರೆ ಪ್ರೀತಿಸಿದ ವ್ಯಕ್ತಿ ಜೊತೆಯಲ್ಲಿಲ್ಲವೆಂದ್ರೂ ಅವರ ನೆನಪು ಆಗಾಗ ಕಾಡುತ್ತಿರುತ್ತದೆ. ಪ್ರೀತಿ ಜಾತಿ, ವಯಸ್ಸು ನೋಡಿ ಹುಟ್ಟುವುದಿಲ್ಲ ಎನ್ನುತ್ತಾರೆ. ಈ ವ್ಯಕ್ತಿ ವಿಷ್ಯದಲ್ಲೂ ಅದೇ ಆಗಿದೆ. ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ವ್ಯಕ್ತಿಗೆ ಪದವಿಯಲ್ಲಾದ ಪ್ರೀತಿಯನ್ನು ಮರೆಯಲು ಸಾಧ್ಯವಾಗ್ತಿಲ್ಲ. ಆತನಿಗೆ ಮದುವೆ (Marriage) ಯಾಗಿದೆ. ಪತ್ನಿ (Wife) ಯನ್ನು ಅತಿಯಾಗಿ ಪ್ರೀತಿ ಮಾಡ್ತಾನೆ. ಮದುವೆಗೆ ಮುನ್ನ ಪ್ರೀತಿಸಿ ಮದುವೆಯಾಗಬೇಕೆಂಬ ಆಸೆ ಆತನಲ್ಲಿತ್ತಂತೆ. ಪದವಿ ಓದುತ್ತಿದ್ದ ವ್ಯಕ್ತಿಗೆ ಗಣಿತ ಕಬ್ಬಿಣದ ಕಡಲೆಯಾಗಿತ್ತಂತೆ. ಗಣಿತ (Mathematics) ದಲ್ಲಿ ಪಾಸ್ ಆಗುವುದು ಅನಿವಾರ್ಯವಾಗಿತ್ತಂತೆ. ಗಣಿತ ಶಿಕ್ಷಕರೊಬ್ಬರ ಬಗ್ಗೆ ಕೇಳಿದ್ದ ವ್ಯಕ್ತಿ ಅವರ ಬಳಿ ಟ್ಯೂಷನ್ ಗೆ ಹೋಗಿದ್ದನಂತೆ. ಗಣಿತ ಶಿಕ್ಷಕರು ಆತನನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರಂತೆ. ಅರ್ಥವಾಗುವ ರೀತಿಯಲ್ಲಿ ಗಣಿತ ಕಲಿಸಲು ಶುರು ಮಾಡಿದ್ದರಂತೆ. ಇದ್ರಿಂದ ವ್ಯಕ್ತಿ ಸುಲಭವಾಗಿ ಗಣಿತ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದನಂತೆ. ಶಿಕ್ಷಕರು ಕೂಡ ಈತನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರಂತೆ. ಗಣಿತ ಶಿಕ್ಷಕರು ಮಾತ್ರವಲ್ಲ ಶಿಕ್ಷಕರ ಪತ್ನಿ ಕೂಡ ಈತ ಪದೇ ಪದೇ ಅವರ ಮನೆಗೆ ಹೋಗಲು ಕಾರಣವಾಗಿದ್ದಳಂತೆ. ಗಣಿತ ಶಿಕ್ಷಕರ ಪತ್ನಿ ಮನೆಯಲ್ಲಿ ಏಕಾಂಗಿತನ ಅನುಭವಿಸುತ್ತಿದ್ದಳಂತೆ. ಇದೇ ಕಾರಣಕ್ಕೆ ಪತಿ ಪಾಠ ಹೇಳುವ ಸಂದರ್ಭದಲ್ಲಿ ಅಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಳಂತೆ. ಆಕೆಯ ಸೌಂದರ್ಯ ಹಾಗೂ ಆಕೆಯ ಮುಗ್ದತೆ ಈ ವ್ಯಕ್ತಿಯನ್ನು ಸೆಳೆದಿತ್ತಂತೆ. ಇದನ್ನೂ ಓದಿ: ಅಬ್ಬಬ್ಬಾ..ಇವಳೆಂಥಾ ಲೈಂಗಿಕ ವ್ಯಸನಿ, 700 ಗಂಡಸರೊಂದಿಗೆ ಮಲಗಿದ್ದಳಂತೆ ! ಶಿಕ್ಷಕರ ಪತ್ನಿ ನೋಡಲು ವ್ಯಕ್ತಿ ಶಿಕ್ಷಕರ ಮನೆಗೆ ಹೆಚ್ಚೆಚ್ಚು ಹೋಗಲು ಶುರು ಮಾಡಿದ್ದನಂತೆ. ಒಂದು ದಿನ ಶಿಕ್ಷಕರಿಗೆ ಆರೋಗ್ಯ ಹಾಳಾಗಿತ್ತಂತೆ. ಅದನ್ನು ತಿಳಿಯದೆ ವ್ಯಕ್ತಿ ಅವರ ಮನೆಗೆ ಹೋಗಿದ್ದನಂತೆ. ಈ ವೇಳೆ ಎದುರಿಗೆ ಬಂದ ಶಿಕ್ಷಕರ ಪತ್ನಿ, ಪತಿಗೆ ಹುಷಾರಿಲ್ಲ ಎಂದಿದ್ದಳಂತೆ. ಜೊತೆಗೆ ಟೀ ಕುಡಿದು ಹೋಗುವಂತೆ ಹೇಳಿದ್ದಳಂತೆ. ಆಕೆ ಟೀ ಕುಡಿಯುವಂತೆ ಹೇಳಿದಾಗ ಅಚ್ಚರಿಗೊಂಡ ವ್ಯಕ್ತಿ ಮನಸ್ಸಿನಲ್ಲಿ ಎಲ್ಲಿಲ್ಲದ ಖುಷಿಯಾಗಿತ್ತಂತೆ. ಇದ್ರಿಂದ ಆತನ ಮನಸ್ಸು ಮತ್ತಷ್ಟು ಹಾಳಾಗಿತ್ತಂತೆ. ಶಿಕ್ಷಕರ ಆರೋಗ್ಯ ವಿಚಾರಿಸುವ ನೆಪದಲ್ಲಿ ಮತ್ತಷ್ಟು ಬಾರಿ ಶಿಕ್ಷಕರ ಮನೆಗೆ ಹೋಗ್ತಿದ್ದನಂತೆ. ಶಿಕ್ಷಕರ ಪತ್ನಿ ಹಾಗೂ ವ್ಯಕ್ತಿ ಕುಳಿತು ಅನೇಕ ವಿಷ್ಯಗಳನ್ನು ಮಾತನಾಡ್ತಿದ್ದರಂತೆ. ನೀನು ನನಗೆ ಸ್ನೇಹಿತನಂತೆ ಆಗಿದ್ದೀಯಾ ಎಂದು ಪತ್ನಿ ಹೇಳ್ತಿದ್ದರಂತೆ. ಶಿಕ್ಷಕ ಹಾಗೂ ಆಕೆ ಪತ್ನಿ ಮಧ್ಯೆ 10 ವರ್ಷಗಳ ಅಂತರವಿತ್ತು ಎನ್ನಿಸುತ್ತದೆ ಎನ್ನುತ್ತಾನೆ ವ್ಯಕ್ತಿ. ಒಂದು ದಿನ ತಿಂಡಿ ಪಾತ್ರೆಯನ್ನು ಸಿಂಕ್ ಗೆ ಹಾಕಲು ಅಡುಗೆ ಮನೆಗೆ ಹೋಗಿದ್ದನಂತೆ. ಅಡುಗೆ ಮನೆಯಲ್ಲಿ ಈಗಾಗಲೇ ಶಿಕ್ಷಕರ ಪತ್ನಿ ಇದ್ದಳಂತೆ. ಈ ಸಂದರ್ಭದಲ್ಲಿ ಇಬ್ಬರು ಎಷ್ಟು ಹತ್ತಿರಕ್ಕೆ ಬಂದಿದ್ದರೆಂದ್ರೆ ಪರಸ್ಪರ ಇಬ್ಬರ ಉಸಿರು ಕೇಳ್ತಿತ್ತಂತೆ. ಆ ಕ್ಷಣ ಏನಾಗ್ತಿದೆ ಎಂಬುದು ಗೊತ್ತಾಗದೆ ಅಲ್ಲಿಂದ ಹೊರಗೆ ಬಂದಿದ್ದನಂತೆ ವ್ಯಕ್ತಿ. ಇದನ್ನೂ ಓದಿ: Relationship Tips: ಗಂಡ ಅಥವಾ ಹೆಂಡತಿ ಬೇರೆಯವರನ್ನ ಇಷ್ಟ ಪಡ್ತಿದ್ದಾರೆ ಅಂದ್ರೆ ಹೀಗೆ ಮಾಡ್ತಾರೆ ಆದ್ರೆ ಅದೇ ಕೊನೆ ದಿನ ಎನ್ನುತ್ತಾನೆ ಆತ. ಆ ನಂತ್ರ ನನಗೆ ಶಿಕ್ಷಕರ ಪತ್ನಿ ಭೇಟಿಯಾಗುವ ಅವಕಾಶ ಸಿಗಲಿಲ್ಲ ಎನ್ನುತ್ತಾರೆ. ಪದವಿ ಪರೀಕ್ಷೆ ಮುಗಿಸಿದ ಮೇಲೆ ಶಿಕ್ಷಕರಿಗೆ ಧನ್ಯವಾದ ಹೇಳಿ, ಕೊನೆ ಬಾರಿ ಅವರ ಪತ್ನಿ ನೋಡಲು ಹೋಗಿದ್ದರಂತೆ. ಆದ್ರೆ ಅಲ್ಲಿ ಬರೀ ಶಿಕ್ಷಕರಿದ್ದರಂತೆ. ಆಗಿದ್ದಲ್ಲ ಒಳ್ಳೆಯದಕ್ಕೆ ಎನ್ನುತ್ತಾರೆ. ಶಿಕ್ಷಕರ ಪತ್ನಿಯನ್ನು ನಾನು ಮದುವೆಯಾಗಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ನಾನು ಅವರ ಬಗ್ಗೆ ಕನಸು ಕಂಡಿದ್ದೆ. ಆದ್ರೆ ಯಾವುದೇ ತಪ್ಪು ಮಾಡಲು ಹೋಗಿರಲಿಲ್ಲ. ಶಿಕ್ಷಕರ ಮನೆಗೆ ಹೋದಾಗ ಅವರ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಗೊತ್ತಾಯ್ತು ಎನ್ನುತ್ತಾರೆ ವ್ಯಕ್ತಿ. ಶಿಕ್ಷಕರ ಪತ್ನಿಯನ್ನು ಇನ್ನೂ ಮರೆಯಲು ಸಾಧ್ಯವಿಲ್ಲ. ಅದೊಂದು ಸುಂದರ ಕ್ಷಣ ಎನ್ನುತ್ತಾರೆ ವ್ಯಕ್ತಿ.
ಇದು ಕೊಪ್ಪಳ ಜಿಲ್ಲೆಯ ಗಂಗಾವತಿಯ ಹತ್ತಿರವಿರುವ ಸಣ್ಣ ಗ್ರಾಮ. ಇದರ ಜನಸಂಖ್ಯೆ ಸುಮಾರು 1200. ಇಲ್ಲಿನ ಪೋಸ್ಟ್ ಮ್ಯಾನ್ ಸುರೇಶ್ ತಳವಾರ ಕಳೆದ ನಾಲ್ಕು ವರ್ಷಗಳಿಂದ ಬಂದ ಎಲ್ಲ ಪತ್ರಗಳನ್ನು ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾನೆ, ಅವುಗಳನ್ನು ಹಂಚಿಯೇ ಇಲ್ಲ. ಸುಮಾರು 1500 ಕ್ಕೂ ಹೆಚ್ಚು ಪತ್ರಗಳನ್ನು ಮನೆಯಲ್ಲಿಯೇ ಇಟ್ಟು ಕೊಂಡು ಕುಳಿತಿದ್ದಾನೆ. ಹೆಚ್ಚು ಓದಿದ ಸ್ಟೋರಿಗಳು KGF ಖ್ಯಾತಿಯ ಹಿರಿಯ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ರಾಜ್ಯ ರಾಜಕಾರಣದಲ್ಲಿ ಶುರುವಾಯ್ತಾ ಕುಮಾರಸ್ವಾಮಿ ಪರ್ವ..! ಏನೇನಿದ್ದವು ಆ ಪತ್ರಗಳಲ್ಲಿ? ರಾಶಿ ರಾಶಿ ಪತ್ರಗಳು ಮೂಟೆಯಲ್ಲಿ ಭದ್ರವಾಗಿದ್ದವು. 2016 ರಿಂದ ನಿನ್ನೆ ಮೊನ್ನೆಯವರೆಗೆ ಕಳುಹಿಸಿದ ಸಾವಿರಕ್ಕೂ ಅಧಿಕ ಪತ್ರಗಳಲ್ಲಿ ನೇಮಕಾತಿ ಪತ್ರಗಳು, ಆಧಾರ ಕಾರ್ಡ್, ವಿವಾಹ ಆಮಂತ್ರಣ, ನಾಮಕರಣ, ಸೀಮಂತಕ್ಕೆ ಆಹ್ವಾನಿಸಿದ್ದ ಪತ್ರಗಳು, ಆತ್ಮೀಯರು ಅಗಲಿದ ವಾರ್ತೆಗಳು, ಸ್ನೇಹಿತರ ಕುಶಲೋಪರಿ, ಮಾಸಾಶನ, ವೃದ್ಯಾಪ್ಯ ವೇತನ ಹೀಗೆ ಹತ್ತು ಹಲವು ಖುಷಿ ಹಾಗೂ ದುಖಗಳನ್ನು ಬಿತ್ತರಿಸಬೇಕಾಗಿದ್ದ ಪತ್ರಗಳು ಬಂಧನದಲ್ಲಿದ್ದವು. ಇದರಿಂದ ಎಷ್ಟೋ ಜನರಿಗೆ ಕೆಲಸ ಸಿಗಲಿಲ್ಲ. ಬರಬೇಕಾದ ಮಾಸಿಕ ದುಡ್ಡು ಬರಲಿಲ್ಲ…ಮಕ್ಕಳು ಪರ ಊರಿನಿಂದ ಬರೆದ ಕುಶಲೋಪರಿ ಸಿಗಲಿಲ್ಲ, ನಿಧನ ಸುದ್ದಿ ತಿಳಿಯಲೇ ಇಲ್ಲ, ಮದುವೆ ಮುಂಜಿಗಳ ಬಗ್ಗೆ ತಿಳಿಯಲಿಲ್ಲ. ಯಾಕೆ ಹೀಗಾಯ್ತು? ಗ್ರಾಮಸ್ಥರೊಬ್ಬರು ಹೇಳುವ ಪ್ರಕಾರ ಪ್ರತಿದಿನ ಜನರು ಪತ್ರ ಬಂದಿಲ್ಲವಾ ಪತ್ರ ಬಂದಿಲ್ಲವಾ ಎಂದು ತಳವಾರ ಅವರನ್ನು ಕೇಳುತ್ತಿದ್ದರಂತೆ. ಅದಕ್ಕೆ ಅವರು ಇಲ್ಲ ನಿಮ್ಮ ಪತ್ರಗಳು ಬಂದಿಲ್ಲ ಎಂದೇ ಹೇಳುತ್ತಿದ್ದರಂತೆ. ಕೆಲವರ ಕಡೆಗೆ ಮೊಬೈಲ್ ಗಳಿವೆ, ಕೆಲವರು ಲ್ಯಾಂಡ್ ಲೈನ್ ಹೊಂದಿದ್ದಾರೆ. ಹೀಗಾಗಿ ಪತ್ರದ ಬಗ್ಗೆ ಹಲವರು ತಲೆಕೆಡಿಸಿಕೊಂಡಿರಲಿಲ್ಲ. ಕೆಲಸಕ್ಕೆ ಅರ್ಜಿ ಹಾಕಿದವರು ತಮಗೆ ಕೆಲಸ ಸಿಗಲಿಲ್ಲ ಎಂದು ಸುಮ್ಮನಿದ್ದರೆ, ಮಾಸಿಕ ವೇತನ ಹಾಗೂ ಮಾಸಾಶನ ಪಡೆಯುವವರು ತಾಂತ್ರಿಕ ದೋಷವಿರಬೇಕು ಎಂದೋ ಏನು ಸುಮ್ಮನಿದ್ದರು. ನಂತರ ಒಬ್ಬೊಬ್ಬರು ದೂರನ್ನು ನೀಡುತ್ತ ಬಂದರು. ಕೊನೆಗೆ ಸೋಮವಾರ ಸಾಯಂಕಾಲದ ಹೊತ್ತಿಗೆ ಅಂಚೆ ಸಿಬ್ಬಂದಿ ದಾಳಿ ಮಾಡಿ ಪರಿಶೀಲಿದಾಗ ಗೊತ್ತಾಗಿದ್ದು ಇದು ತಳವಾರ ಅವರ ತಪ್ಪು ಅಂತ. ಆದರೂ ತಳವಾರ ಅವರು ಯಾಕೆ ಪತ್ರಗಳನ್ನು ತಲುಪಿಸಲಿಲ್ಲ, ಏನಾಗಿತ್ತು ಹಾಗೂ 50,000 ರೂಪಾಯಿ ಕ್ಯಾಶ್ ಅನ್ನು ತಮ್ಮ ಬಳಿಯೇ ಏಕೆ ಇರಿಸಿಕೊಂಡರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರ ಹೇಳಿಕೆ ನಂತರ ಪೂರ್ಣ ಸತ್ಯ ಗೊತ್ತಾಗಲಿದೆ. ಅಂಚೆ ಇಲಾಖೆಯ ಜಿಲ್ಲಾ ಅಂಚೆ ಮೇಲ್ವಿಚಾರಕ ಮಹಮ್ಮದ್ ಹುಸೇನ್ ಗ್ರಾಮದ ಅಂಚೆ ಕಚೇರಿಗೆ ಭೇಟಿ ನೀಡಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿದರು. ಎರಡು ತಾಸಿನವರೆಗೂ ಪತ್ರಗಳನ್ನು ಅಂಚೆ ಇಲಾಖೆ ತಂಡ ಹೊಂದಿಸಿತು. ಅಂಚೆ ಇಲಾಖೆ ಅಧಿಕಾರಿ ಕಿರಣ ಹೆಬ್ಬಳ್ಳಿ ಹೇಳಿದ ಪ್ರಕಾರ, “ಎಲ್ಲ ಪತ್ರಗಳನ್ನು ಪರಿಶೀಲಿಸುತ್ತಿದ್ದೇವೆ. ತಳವಾರ ಅವರು ತಪ್ಪಿತಸ್ಥ ಎಂದು ರುಜುವಾತ ಆದ ತಕ್ಷಣವೇ ಅವರನ್ನು ಅಮಾನತು ಮಾಡಲಾಗುವುದು. ಎಲ್ಲ ಪತ್ರಗಳನ್ನು ಶೀಘ್ರವೇ ಅವರ ಅವರ ಮನೆಗಳಿಗೆ ತಲುಪಿಸಲಾಗುವುದು’’ ಎಂದರು. ಪರಿಶೀಲನೆ ನಡೆಯುತ್ತಿದ್ದಾಗ ಗ್ರಾಮಸ್ಥರಾದ ಬಸವರಾಜ ನಡುಲಕೇರಿ, ಹನುಮಂತ ಸಂಗನಾಳ, ನೀಲಪ್ಪ ಬಂಡಿಹಾಳ, ಶಿವರಾಜ ಬಂಡಿಹಾಳ, ಉದಯ ಮುರಡಿ, ಹನುಮಂತಪ್ಪ ಬಂಡಿಹಾಳ ಹಾಗೂ ಇತರರು ತಳವಾರ ಅವರು ತಪ್ಪಿತಸ್ಥರು. ಬಂದ ಪತ್ರಗಳನ್ನು ಹಾಗೆಯೇ ಇರಿಸಿಕೊಂಡು ವಿತರಿಸಿಲ್ಲ. ಆಧಾರ ಕಾರ್ಡ್ ಸಿಗದೇ ಗ್ರಾಮಸ್ಥರು ಹಲವು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಮಾಸಿಕ ಧನ ಸಿಗದೇ ಪರದಾಡಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಎಲ್ಲ ಯೋಜನೆಗಳಿಗೆ ಆಧಾರ ಕಡ್ಡಾಯ ಮಾಡಿದ್ದಾರೆ. ಬಹುತೇಕ ಕೆಲಸಗಳು ಅಂಚೆ ಮುಖಾಂತರ ನಡೆಯುತ್ತವೆ. ಅರಿಯಾದ ಸಮಯಕ್ಕೆ ಪತ್ರಗಳೇ ತಲುಪದಿದ್ದರೆ ಯೋಜನೆ ಅನುಷ್ಠಾನ ಮಾಡಿದರೂ ಸರಿಯಾದ ಫಲಾನುಭವಿಗಳು ವಂಚಿರಾಗಿದ್ದಾರೆ. ಇವರ ನಷ್ಟ ಯಾರಿಗೆ ತುಂಬಿ ಕೊಡಲು ಸಾಧ್ಯ. ಕೆಲವರ ಕರ್ತವ್ಯ ಲೋಪ ಹಲವರ ಬಾಳನ್ನೆ ಹಾಳು ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ..
ಕೀವ್ : ಯುದ್ಧಭೂಮಿಯಾಗಿರುವ ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ದಾಳಿಗೆ ಕನ್ನಡಿಗ ನವೀನ್ ಮೃತಪಟ್ಟಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ ಅನ್ನುವ ಸುದ್ದಿ ಬಂದಿದೆ. ನವೀನ್ ಮೃತದೇಹದ ಫೋಟೋವನ್ನು ಈಗಾಗಲೇ ಅವರ ಸ್ನೇಹಿತರಿಗೆ ಕಳುಹಿಸಲಾಗಿದ್ದು ಅವರು ಇದು ನವೀನ್ ಅವರ ಮೃತದೇಹ ಎಂದು ಗುರುತು ಹಿಡಿದಿದ್ದಾರೆ. ಮಾಹಿತಿಗಳ ಪ್ರಕಾರ ಖಾರ್ಕಿವ್ ನಲ್ಲಿ ನವೀನ್ ಮೃತದೇಹವಿದ್ದು, ಭಾರತಕ್ಕೆ ಸಾಗಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದೆ. ಉಕ್ರೇನ್ ರಾಯಭಾರಿ ಕಚೇರಿ ಮೂಲಕ ನವೀನ್ ಪಾರ್ಥಿವ ಶರೀರ ತರಲು ಪ್ರಯತ್ನ ನಡೆಸಲಾಗಿದೆ. ಖಾರ್ಕಿವ್ ಗಡಿಗೆ ರಸ್ತೆ ಮಾರ್ಗವಾಗಿ ಮೃತದೇಹ ತಂದು ಬಳಿಕ ಏರ್ ಲಿಫ್ಟ್ ಮಾಡಲು ಈಗ ಯೋಚಿಸಲಾಗಿದೆ. ದೆಹಲಿಗೆ ಪಾರ್ಥಿವ ಶರೀರ ತಲುಪಿದ ಬಳಿಕ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ. ಗಣಿಧಣಿ ಪುತ್ರನ ಚಿತ್ರದ ಮುಹೂರ್ತಕ್ಕೆ ರಾಜಮೌಳಿ : ಹೆಸರಿಡದ ಚಿತ್ರಕ್ಕೆ ಕಿರೀಟಿ ನಾಯಕ ಬೆಂಗಳೂರು : ಮಗನನ್ನು ಚಂದನವನಕ್ಕೆ ಪರಿಚಯಿಸಬೇಕು ಅನ್ನುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಕನಸು ನನಸಾಗುವ ಸಮಯ ಬಂದಿದೆ. ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದ ರೆಡ್ಡಿ, ಇದೀಗ ಮಗನ ಚಿತ್ರದ ಮುಹೂರ್ತವನ್ನು ಅದ್ಧೂರಿಯಾಗಿ ನೆರವೇರಿಸಲು ಮುಂದಾಗಿದ್ದಾರೆ. ಮಾರ್ಚ್ 4 ರಂದು ಬೆಂಗಳೂರಿನಲ್ಲಿ ಮುಹೂರ್ತ ಸಮಾರಂಭ ನಡೆಯಲಿದ್ದು, ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಲಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರವೊಂದಕ್ಕೆ ರಾಜಮೌಳಿ ಕ್ಲ್ಯಾಪ್ ಮಾಡಲಿದ್ದಾರೆ. ವಾರಾಹಿ ಪ್ರೊಡಕ್ಷನ್ ಹೌಸ್ ನ ಸಾಯಿ ಕೊರಪಾಠಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಮಾಯಾ ಬಜಾರ್ ಖ್ಯಾತಿಯ ರಾಧಾಕೃಷ್ಣ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಇನ್ನಷ್ಟೇ ಚಿತ್ರಕ್ಕೆ ಹೆಸರಿಡಬೇಕಾಗಿದೆ. ಟಾಲಿವುಡ್ ನ ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ನೀಡಲಿದ್ದು, ಬಾಹುಬಲಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಮಾಡಲಿದ್ದಾರೆ.
2018ರಲ್ಲಿ ಭೀಮಾ ಕೋರೆಗಾಂವ್‌ನಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸ್ವಾಮಿ ಅವರನ್ನು ರಾಂಚಿಯ ಅವರ ನಿವಾಸದಲ್ಲಿ ಅಕ್ಟೋಬರ್ 8ರಂದು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ತಲೋಜಾ ಜೈಲಿಗೆ ವರ್ಗಾಯಿಸಲಾಯಿತು. Father Stan Swamy Bar & Bench Published on : 22 Mar, 2021, 9:35 am 2018ರಲ್ಲಿ ನಡೆದಿದ್ದ ಭೀಮಾ ಕೋರೆಗಾಂವ್‌ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಸ್ಟ್ಯಾನ್‌ ಸ್ವಾಮಿ ಅವರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುವ ಪ್ರಕರಣಗಳ ವಿಚಾರಣೆ ಮಾಡುವ ವಿಶೇಷ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಭೀಮಾ ಕೋರೆಗಾಂವ್‌ ನಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸ್ವಾಮಿ ಅವರನ್ನು ರಾಂಚಿಯ ಅವರ ನಿವಾಸದಲ್ಲಿ ಅಕ್ಟೋಬರ್ 8ರಂದು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ತಲೋಜಾ ಜೈಲಿಗೆ ವರ್ಗಾಯಿಸಲಾಗಿದೆ. ವೈದ್ಯಕೀಯ ಕಾರಣಗಳು ಹಾಗೂ ಪ್ರಕರಣದ ಅರ್ಹತೆಯ ಆಧಾರದ ಮೇಲೆ ಸ್ವಾಮಿ ಅವರು ಜಾಮೀನು ಕೋರಿದ್ದರು. 80 ವರ್ಷದವರಾದ ಸ್ವಾಮಿ ಅವರು ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದು, ಜೈಲಿನ ಆಸ್ಪತ್ರೆಯಿಂದ ಹೇಗೆ ಅವರನ್ನು ಸ್ಥಳಾಂತರಿಸಬೇಕಾಯಿತು ಎಂಬುದನ್ನು ಸ್ವಾಮಿ ಅವರ ವಕೀಲ ಶರೀಫ್‌ ಶೇಖ್‌ ನ್ಯಾಯಾಲಯಕ್ಕೆ ವಿವರಿಸಿದರು. ಜಾಮೀನು ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ, ತಾನು ದೇಶ ತೊರೆಯುವ ಸ್ಥಿತಿಯಲ್ಲಿ ಇಲ್ಲ ಎಂದು ಸ್ವಾಮಿ ಹೇಳಿದ್ದಾರೆ. ಮೂಲ ಎಫ್‌ಐಆರ್‌ ನಲ್ಲಿ ತನ್ನ ಹೆಸರು ಇರಲಿಲ್ಲ. ಬಳಿಕ 2018 ರ ರಿಮ್ಯಾಂಡ್ ಮನವಿಯಲ್ಲಿ ಶಂಕಿತ ಆರೋಪಿ ಎಂದು ಪೊಲೀಸರು ತನ್ನ ಹೆಸರು ಸೇರಿಸಿದ್ದಾರೆ ಎಂದು ಸ್ವಾಮಿ ಅವರ ವಕೀಲರು ವಾದಿಸಿದರು. ಮಾವೋವಾದಿಗಳು ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿರುವ ಆದಿವಾಸಿಗಳು ಮತ್ತು ದಲಿತರಿಗೆ ಕಾನೂನು ನೆರವು ಕಲ್ಪಿಸುವ ಸ್ವಾಮಿ ಅವರ 'ಹಿಂಸೆಗೆ ಒಳಪಟ್ಟ ಕೈದಿಗಳ ಐಕ್ಯತಾ ಸಮಿತಿ (ಪಿಪಿಎಸ್‌ಸಿ)' ಜೊತೆ ಸಂಪರ್ಕ ಹೊಂದಿದ್ದು ನೆರವು ಕೋರಿರುವ ಜನರ ಹೇಳಿಕೆಗಳನ್ನು ಎನ್‌ಐಎ ಆಧರಿಸಿದೆ ಎಂದು ಸ್ವಾಮಿ ವಕೀಲರು ಹೇಳಿದ್ದಾರೆ. ಸ್ವಾಮಿ ಅವರ ನಿವಾಸದಲ್ಲಿ ಎರಡು ಬಾರಿ ಶೋಧ ನಡೆಸಿದಾಗಲೂ ಏನೂ ಪತ್ತೆಯಾಗಿಲ್ಲ. “ಸ್ವಾಮಿ ಅವರು ಆರೋಪಿ ಅಲ್ಲದೇ ಇರುವುದರಿಂದ ಅವರನ್ನು ಬಂಧಿಸುವ ಯಾವುದೇ ಚಿಂತನೆ ಇರಲಿಲ್ಲ” ಎಂಬ ಪುಣೆ ಪೊಲೀಸರ ಹೇಳಿಕೆಯನ್ನು ಬಾಂಬೆ ಹೈಕೋರ್ಟ್‌ ಗೆ ಸಲ್ಲಿಸಿದ್ದ ಮನವಿಯಲ್ಲಿ ಸ್ವಾಮಿ ಉಲ್ಲೇಖಿಸಿದ್ದರು. ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) (ಮಾವೋವಾದಿ) ನಡೆಸಿರುವ ಚಟುವಟಿಕೆಗಳಲ್ಲಿ ಸ್ಟ್ಯಾನ್ ಸ್ವಾಮಿ ಭಾಗಿಯಾಗಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ಎನ್‌ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರಕಾಶ್‌ ಶೆಟ್ಟಿ ವಾದಿಸಿದರು. ವಿಸ್ತಾಪನಾ ವಿರೋಧಿ ಜನ ವಿಕಾಸ್‌ ಆಂದೋಲನ ಮತ್ತು ನಾಗರಿಕ ಹಕ್ಕುಗಳ ಜನರ ಒಕ್ಕೂಟ ಹಾಗೂ ಸಿಪಿಐ (ಎಂ) ಸಂಘಟನೆಗಳನ್ನು ಸ್ವಾಮಿ ಬೆಂಬಲಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಸ್ವಾಮಿ ಅವರ ಲ್ಯಾಪ್‌ ಟಾಪ್‌ ನಿಂದ ಹಲವು ಪ್ರಚೋದನಕಾರಿ ಸಾಕ್ಷ್ಯಗಳು ಪತ್ತೆಯಾಗಿವೆ ಎಂದೂ ಅವರು ವಾದಿಸಿದರು. Also Read [ಭೀಮಾ ಕೋರೆಗಾಂವ್] ಫೊರೆನ್ಸಿಕ್ ವರದಿ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ಕೋರಿದ ರೋನಾ ವಿಲ್ಸನ್ ಸಿಪಿಐ (ಎಂ) ಜೊತೆ ನೇರ ಸಂಪರ್ಕ ಹೊಂದಿರುವುದಕ್ಕೆ ಸಂಬಂಧಿಸಿದಂತೆ ತಮ್ಮ ಇಲೆಕ್ಟ್ರಾನಿಕ್ ಸಾಧನಗಳಿಂದ ಸಾಕ್ಷಿಯನ್ನು ನಾಶಪಡಿಸಲು ಸ್ವಾಮಿ ಪ್ರಯತ್ನಿಸಿದ್ದಾರೆ. ಸ್ವಾಮಿ ಅವರು ಬಹುದೊಡ್ಡ ಪಿತೂರಿಯ ಭಾಗವಾಗಿದ್ದು, ನೇರವಾಗಿ ನಕ್ಸಲೀಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂಬುದನ್ನು ಸಾಬೀತುಪಡಿಸಲು ಎನ್‌ಐಎ ಬಳಿ ಅಗತ್ಯ ಸಾಕ್ಷ್ಯಗಳಿವೆ ಎಂದು ವಾದಿಸಲಾಗಿದೆ. ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ವೈದ್ಯಕೀಯ ತುರ್ತು ಉಲ್ಲೇಖಿಸಿ ಸಲ್ಲಿಸಿದ್ದ ಜಾಮೀನು ಮನವಿಯನ್ನು ಕಳೆದ ಅಕ್ಟೋಬರ್‌ ನಲ್ಲಿ ವಿಶೇಷ ನ್ಯಾಯಾಲಯ ವಜಾಗೊಳಿಸಿದ ಬಳಿಕ ಸ್ವಾಮಿ ಅವರು ಹೊಸ ಮನವಿ ಸಲ್ಲಿಸಿದ್ದರು.
ತುಮಕೂರು: ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ಕಲ್ಪಿಸುವುದಾಗಿ ಭರವಸೆ ನೀಡಿ ಲಕ್ಷಾಂತರ ರೂ. ಹಣ ಪೀಕಿಸಿದ ನಕಲಿ ವೈದ್ಯ ದಂಪತಿಯ ಐವಿಎಫ್ ಚಿಕಿತ್ಸೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಮಮತಾ (34) ಮೃತ ಮಹಿಳೆ. ಮಮತಾ ಹಾಗೂ ಮಲ್ಲಿಕಾರ್ಜುನ್ ದಂಪತಿಗೆ 15 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದರೆ ಮಕ್ಕಳಾಗದ ಹಿನ್ನೆಲೆಯಲ್ಲಿ ಹಲವಾರು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಈ ವೇಳೆ, ಮಂಡ್ಯ ಮೂಲದ ಮಂಜುನಾಥ್​ ಹಾಗೂ ಉಡುಪಿ ಮೂಲದ ವಾಣಿ ಎಂಬ ನಕಲಿ ವೈದ್ಯ ದಂಪತಿ ಮಮತಾ ಹಾಗೂ ಮಲ್ಲಿಕಾರ್ಜುನ್ ರನ್ನು ಸಂಪರ್ಕಿಸಿದ್ದಾರೆ. ತಮಗೆ ಮಕ್ಕಳಾಗುವಂತೆ ಐವಿಎಫ್ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿ 4 ಲಕ್ಷ ರೂ. ಹಣ ಪಡೆದಿದ್ದಾರೆ. 4 ತಿಂಗಳುಗಳ ಕಾಲ ಅವೈಜ್ಞಾನಿಕವಾಗಿ ಐವಿಎಫ್ ಚಿಕಿತ್ಸೆ ನೀಡಿದ್ದಾರೆ. ಬಳಿಕ ತಮ್ಮ ಗರ್ಭದಲ್ಲಿ ಮಗು ಬೆಳೆಯುತ್ತಿದೆ ಎಂದು ನಂಬಿಸಿ ಮತ್ತಷ್ಟು ಹಣ ಪೀಕಿದ್ದಾರೆ. ಕೆಲ ದಿನಗಳ ಬಳಿಕ ಮಮತಾ ಹೊಟ್ಟೆ ನೋವಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ದಾಖಲಾದ ಸಂದರ್ಭ ಈ ನಕಲಿ ವೈದ್ಯರ ಅಸಲಿ ಸತ್ಯ ಬಯಲಾಗಿದೆ.‌ ಈ‌ ಸಂದರ್ಭ ಮಮತಾ ಗರ್ಭಿಣಿಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಳಿಕ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಮಮತಾ ನಕಲಿ ಚಿಕಿತ್ಸೆಯ ಪರಿಣಾಮವಾಗಿ ಗರ್ಭಕೋಶ, ಕಿಡ್ನಿ, ಹೃದಯ ಹಾಗೂ ಮೆದುಳು ಸಂಬಂಧಿ ಕಾಯಿಲೆಗೆ ತುತ್ತಾಗಿದ್ದಾರೆ. ಬೆಂಗಳೂರು ಸೇಂಟ್ ಜಾನ್ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ 3 ತಿಂಗಳು ಲಕ್ಷಾಂತರ ರೂ. ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದ ಕಾರಣ ಬೇಸತ್ತ ಪತಿ ಮಮತಾರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು.‌ಆದರೆ ಅಲ್ಲಿ ಶನಿವಾರ ಮಮತಾ ಮೃತಪಟ್ಟಿದ್ದಾರೆ. ಮಕ್ಕಳು ಬೇಕೆಂಬ ಬಯಕೆಗೆ ನಕಲಿ ವೈದ್ಯ ದಂಪತಿಯ ಮೋಸದ ಜಾಲಕ್ಕೆ ಬಿದ್ದಿರುವ ಮಲ್ಲಿಕಾರ್ಜುನ್ ಹಣ ಹಾಗೂ ಪತ್ನಿಯನ್ನು ಕಳೆದುಕೊಂಡು ಕಣ್ಣೀರಿಡುವಂತಾಗಿದೆ. ನಕಲಿ ವೈದ್ಯ ದಂಪತಿ ತಿಪಟೂರು, ತುರುವೇಕೆರೆ, ಅರಸೀಕೆರೆ ಭಾಗದ ಹಲವಾರು ಗ್ರಾಮಗಳಲ್ಲಿ ಮಕ್ಕಳಿಲ್ಲದ ದಂಪತಿಯಿಂದ ಲಕ್ಷಾಂತರ ರೂ. ಹಣ ಪಡೆದು ಚಿಕಿತ್ಸೆ ನೀಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ನೊಣವಿನಕೆರೆ ಪೊಲೀಸ್​ ಠಾಣೆಯಲ್ಲಿ ನಕಲಿ ವೈದ್ಯ ದಂಪತಿ ವಾಣಿ ಮತ್ತು ಮಂಜುನಾಥ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಾಣಿ ಮತ್ತು ಮಂಜುನಾಥ್ ಕೇವಲ ಎಸ್​ಎಸ್​ಎಲ್​ಸಿ ಪಾಸಾಗಿದ್ದು, ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಕಲಿ ವೈದ್ಯರನ್ನ ಬಂಧಿಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂಲೋಕದೊಡತಿ ಕೊಲ್ಲೂರು ಶ್ರೀ ಮೂಕಾಂಬಿಕೆಯಿಂದ ಮಡಿದ ಮೂಕಾಸುರ, ದೇವಿಯಿಂದ ವರ ಪಡೆದು ಕಾರಣಿಕ ದೈವ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆನಿಂತು ನಂಬಿಬಂದ ಭಕ್ತಕೋಟಿಯನ್ನು ಹರಸುತ್ತಿದ್ದಾನೆ. ದೇವಿಯಿಂದ ಮೂಕಾಸುರ ಹತನಾದ ಕ್ಷೇತ್ರವೇ ಮಾರಣಕಟ್ಟೆಯಾಗಿದ್ದು ಪ್ರಸಿದ್ದಿ ಪಡೆದಿದ್ದು, ಇಲ್ಲಿಯೇ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಾನವಿದೆ. ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಮೂಲಕ ತೆರಳಿದರೇ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ದರ್ಶನ ಪಡೆಯಬಹುದಾಗಿದೆ. ಪೌರಾಣಿಕ ಹಿನ್ನೆಲೆ: ಪಶ್ಚಿಮ ಘಟ್ಟದ ತಪ್ಪಲು ಕರಾವಳಿಯ ಪೂರ್ವ ಭಾಗ ಮಲೆನಾಡು-ಮಲೆನಾಡಿಗೆ ಸೇರಿಕೊಂಡ ಪ್ರದೇಶ. ಉತ್ತರ ದಕ್ಷಿಣವಾಗಿ ಹಬ್ಬಿದಂತಹ ದೊಡ್ಡ ಕಾಡು. ಇಲ್ಲಿ ಲೋಕಕಲ್ಯಾಣಕ್ಕೂ, ಸ್ವಯಂ ಶ್ರೇಯಸ್ಸಿಗೂ ತಪಸ್ಸು ಮಾಡುತ್ತಿದ್ದ ಋಷಿಗಳ ವಾಸ ಹಾಗೇ ಈ ದಟ್ಟಾರಣ್ಯದಲ್ಲಿ ಕಂಹಾಸುರ ಎನ್ನುವ ರಾಕ್ಷಸನಿದ್ದನಂತೆ ಆತನು ಕ್ರೂರಿಯು ಆಗಿದ್ದನಂತೆ. ಕೋಲಮುನಿ ಹಾಗೂ ಮೊದಲಾದ ಋಷಿಗಳ ತಪಸ್ಸಿಗೆ ಭಂಗವನ್ನು ತರುತ್ತಿದ್ದ ಕಂಹಾಸುರ ಅಂತೆ ಜನಸಾಮಾನ್ಯರನ್ನು ಪೀಡಿಸುತ್ತಿದ್ದನಂತೆ ಋಷಿಗಳ ಮತ್ತು ಜನಸಾಮಾನ್ಯರ ರೋಧನ ಹಾಗೂ ಪ್ರಾರ್ಥನೆ ಮೂಕಾಂಬಿಕೆಗೆ ಕೇಳಿಸಿತು. ಜಗಜ್ಜನನಿಯಿಂದ ಸಾಂತ್ವಾನ, ಕಂಹಾಸುರನಿಗೆ ದೇವಿಯಿಂದ ಶಿಕ್ಷೆ ಮೂಕನಾದ, ದೇವಿಯ ಭಕ್ತನಾಗಬೇಕೆಂಬ ತುಡಿತದಿಂದ ಭಕ್ತನಾದ. ದೇವಿಯನ್ನು ಸೇರಬೇಕು, ಮೋಕ್ಷ ಪಡೆಯಬೇಕೆಂಬ ಹಂಬಲ , ತಾಯಿಯನ್ನು ಮಹಾತ್ವಾಕಾಂಕ್ಷೆಯಿಂದ ವಿರೋಧಿಸಿ ಕುಕೃತ್ಯ ಎಸಗಿದ. ಕುಪಿತಳಾದ ಮಾತೆ ಬುದ್ಧಿಯ ಮಾತು ಕೇಳದ ಅಸುರನೊಂದಿಗೆ ಮಹಾರಣ. ರಾಕ್ಷಸ ಅಸುನೀಗಿದ ಈ ಸ್ಥಳವೇ ಮಾರಣಕಟ್ಟೆ . ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಶ್ರೀ ಬ್ರಹ್ಮಲಿಂಗೇಶ್ವರನೆಂಬ ನಾಮವನ್ನಿತ್ತು, ಭಕ್ತ ಪೋಷಕನಾಗಿ ಅಭಯದಾತನಾಗುವಂತೆ ಹರಸಿದಳು. ಅಂತಹ ಮಹಾಸ್ಥಳವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿಧಿ. (ಕುಂದಾಪ್ರ ಡಾಟ್ ಕಾಂ ವರದಿ) ಮುಂದೆ ಕೊಲ್ಲೂರಿಗೆ ಬಂದ ಶ್ರೀ ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದರು. ಮಹಾ ಪುರುಷರ ಪಾದದೂಳಿಯಿಂದಾಗಿಯೂ, ಪೂಜ್ಯರಿಂದ ಬರೆಯಲ್ಪಟ್ಟ ಶ್ರೀ ಚಕ್ರದಿಂದಾಗಿಯೂ ಮಹಾನ್ ಶಕ್ತಿಯೊಂದಿಗೆ ಪುಣ್ಯಕ್ಷೇತ್ರವಾಗಿ ಭಕ್ತರ ಯಾತ್ರಾ ಸ್ಥಳವಾಯಿತು. ಅಲ್ಲದೇ ಜನಪದಗಳಲ್ಲಿದ್ದಂತೆ ಬಾಯಿಂದ ಬಾಯಿಗೆ ಬಂದ ಜನರ ಮಾತಿನಂತೆ ಚಿತ್ತೂರು ಗುಡಿಕೇರಿ ಸಂಸ್ಥಾನ ಮನೆಯ ಚಂದಯ್ಯ ಶೆಟ್ಟಿ ಯವರ ಮನೆಯಲ್ಲಿ ದನಕಾಯುವ ಮಂಜನು ದನ ಕರುಗಳನ್ನು ಮೇಯಿಸಲು ತನ್ನ ಸಂಗಡಿಗರೊಂದಿಗೆ ಬ್ರಹ್ಮ ಗುಂಡಿಯ ಕಾಡಿನ ಕಡೆಗೆ ಹೋಗುತ್ತಾರೆ. ಆ ದನ ಕರುಗಳ ಗುಂಪಿನಲ್ಲಿ ಕಪಿಲೆಯೆಂಬ ದನವು ಪ್ರತಿ ದಿನ ಬ್ರಹ್ಮ ಗುಂಡಿಯ ಬಳಿ ಬಂದು ಶಿಲೆಯ ಮೇಲೆ ಹಾಲು ಸುರಿದು ಹೋಗುತ್ತಿತ್ತು. ಅದನ್ನು ಒಂದು ದಿನ ದನ ಕಾಯುವ ಮಂಜ ಕಪಿಲೆ ದನ ಹಿಂಡನ್ನು ಬಿಟ್ಟು ಕಾಡಿನ ಒಳಗೆ ಹೋಗುವುದನ್ನು ಹಿಂಬಾಲಿಸಿದ. ಆ ದನವು ಮುಂದೆ ಹೋಗಿ ಬ್ರಹ್ಮ ಗುಂಡಿಯ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಸುತ್ತಿರುವುದನ್ನು ನೋಡಿದನಂತೆ ಆ ವಿಷಯವನ್ನು ಮನೆಗೆ ಬಂದು ತನ್ನ ಮಡದಿ ಮಂಜಿಯಲ್ಲಿ ತಿಳಿಸಿದ.ಈ ವಿಚಾರವನ್ನು ಮನೆಯ ಯಜಮಾನರಾದ ಚಂದಯ್ಯ ಶೆಟ್ಟಿಯವರಿಗೆ ತಿಳಿಸುತ್ತಾರಂತೆ. ಅವರಿಗೆ ಇವರ ಮಾತಿನಿಂದ ನಂಬಿಕೆಬಾರದೇ ಅದನ್ನು ನೋಡಬೇಕೆಂದು ದನ ಕಾಯುವ ಮಂಜನೊಂದಿಗೆ ಒಂದು ದಿನ ಆ ಕಾಡಿಗೆ ಹೋಗಿ ಕಪಿಲೆ ದನವನ್ನು ಹಿಂಬಾಲಿಸಿಕೊಂಡು ಹೋಗುತ್ತಾರಂತೆ ಆ ದನವು ಬ್ರಹ್ಮ ಗುಂಡಿ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಯುದನ್ನು ನೋಡಿದರಂತೆ ಅವನು ಮನೆಗೆ ಹಿಂದಿರುಗಿ ಬಂದ ನಂತರ ಬ್ರಾಹ್ಮಣರನ್ನು ಕರೆಸಿ ಅವರಲ್ಲಿ ಈ ವಿಚಾರವನ್ನು ತಿಳಿಸಿದರಂತೆ ಆಗ ಅವರು ಈ ಶಿಲೆ ಇರುವ ಸ್ಥಳವು ಪ್ರಸಿದ್ಧ ಶಕ್ತಿ ಸ್ಥಳವಾಗಿದ್ದು ಈ ಹಿಂದೆ ಶ್ರೀ ದೇವಿಯು ಕಂಹಾಸುರನನ್ನು ವದಿಸಿ ಮೂಕಾಸುರನಾದಾಗ ಶ್ರೀ ದೇವಿಯಲ್ಲಿ ನಿನ್ನ ಭಕ್ತನಾಗಬೇಕೆಂದು ಹಂಬಲಿಸಿದಾಗ ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಹರಸಿದಳು. ಮುಂದೆ ಈ ಕ್ಷೇತ್ರಕ್ಕೆ ಯತಿನ್ವರನೊಬ್ಬ ಬಂದ ನಂತರ ಈ ಕ್ಷೇತ್ರ ಪ್ರಸಿದ್ಧವಾಗುತ್ತದೆ. ಕಟ್ಟೆಯಲ್ಲಿ ಈಶ್ವರಿ ಶಕ್ತಿಯು ಹೊಂದಿದಂತಹ ಈ ಸ್ಥಳವೇ ಬಹಳ ಶಕ್ತಿಯುತವಾದ ಬ್ರಹ್ಮಲಿಂಗೇಶ್ವರ ಎಂದು ಹೇಳುತ್ತಾರಂತೆ. ನೋವು-ನಲಿವು-ದುಖಃಗಳಿಗೆ ಅಭಯಧಾಮವಾದ ಈ ಕ್ಷೇತ್ರವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ. ಕುಂದಾಪ್ರ ಡಾಟ್ ಕಾಂ ಲೇಖನ. ಈ ಕ್ಷೇತ್ರದಲ್ಲಿ ಯಕ್ಷೆ, ಚಿಕ್ಕಮ್ಮ, ಹ್ಯಾಗುಳಿ ದೇವರೇ ಮೊದಲಾದ ದೇವತೆಗಳ ಬಳಗವು ಕಂಡುಬರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ವಾಕ್ಯ ಪ್ರಮಾಣದ ತಿರ್ಪು ಸಿಗುತ್ತದೆ. ಆದ್ದರಿಂದ ಮಂಜುನಾಥನ ಸನ್ನಿಧಿ ತೆಂಕಿನ ದೇವರಾದಂತೆ ಈ ಕ್ಷೇತ್ರವು ಬಡಗಿನ ದೇವರೆಂದು ಕರೆಯಲ್ಪಡುತ್ತದೆ. ಧನು ಸಂಕ್ರಮಣದಂದು ದೊಟ್ಟಿಕಾಲು ಚಿಕ್ಕು ದೇವರ ಪಾತ್ರಿ ಚಕ್ರ ಉಪನದಿಯನ್ನು ದಾಟುವುದು ಅಂತೆಯೇ ತುಳುನಾಡಿನಾದ್ಯಂತ ಭಕ್ತರ ಮನೆಯಲ್ಲಿ ಮೈ ದರ್ಶನ ಮಾಡುವುದು, ದರ್ಶನ ಪಾತ್ರಿ ಮಕರ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಹಾಜರಿರುವುದು ಇದರಿಂದ ತುಳು ನಾಡಿಗೂ ಈ ಕ್ಷೇತ್ರಕ್ಕೂ ಇರುವ ಸಂಬಂಧ ಕಂಡುಬರುತ್ತದೆ. ಪ್ರಾಚೀನತೆಯ ಕುರುಹುವಾಗಿ ಶೇಡಿಮರವೂ ಇದ್ದಿತ್ತು. ಅಂತೇಯೇ ಸನ್ಯಾಸಿ (ಯೋಗಿ)ಯೊಬ್ಬರಿಂದ ಪೂಜಿಸಲ್ಪಡುತ್ತಿತ್ತಂತೆ ಎಂಬುದಕ್ಕೆ ಸಾಕ್ಷಿಯಾಗಿ ಸನ್ಯಾಸಿ ಬೆಟ್ಟು ಎನ್ನುವ ಸ್ಥಳವೂ ಸಮೀಪದಲ್ಲಿದೆ, ಅಂತಹ ಸನ್ಯಾಸಿಗಳು ಪರಿಚಾರಕರಾಗಿದ್ದು ಆದಿ ದ್ರಾವಿಡ ಮೂಲದವರು ಇಂದು ಶ್ರೀ ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿ ಬಂದು ನೆಲೆಸಿದ್ದಾರೆ. ಅವರ ಪೂರ್ವಜರ ಬಾಯಿಯಿಂದ ಬಾಯಿಗೆ ಬಂದ ನಾಡಿಗರ ಮಾತು ಈಗಲೂ ನಾವು ಕೇಳಬಹುದು. ಈ ಕ್ಷೇತ್ರದಲ್ಲಿ ದೈನಂದಿನ ವಿಧಿ ವಿಧಾನಗಳಿಗೆ ಪೂಜಾ ಅರ್ಚಕ ಕುಟುಂಬ ಮತ್ತು ಇತರ ಕೆಲಸಗಳಿಗೆ ಹೆಬ್ಬಾರರು, ಹುಟ್ಟಿನ ದೇವಾಡಿಗರು, ಮಡಿವಾಳರು, ಮೊಗವೀರರು, ವಿಶ್ವಕರ್ಮರು-ಕ್ಷೌರಿಕ ವರ್ಗದವರು ಇದ್ದಾರೆ. ಪೂರ್ವಕಾಲದಿಂದ ಶ್ರೀ ದೇವರ ಕೈಂಕರ್ಯ ದಲ್ಲಿ ತೊಡಗಿದ ವರ್ಗವಿದೆ. ಆಡಳಿತವನ್ನು ಚಿತ್ತೂರು ಗುಡಿಕೇರಿ ಮನೆಯವರು ಅನುವಂಶಿಕವಾಗಿ ಆಡಳಿತವನ್ನು ನೆಡೆಸುತ್ತಿದ್ದಾರೆ. ತಮ್ಮ ಕುಟುಂಬದ ಆಸ್ಥಿಯಲ್ಲಿ ದೇವಸ್ಥಾನಕ್ಕೆ ಉಂಬಳಿಗಾಗಿ ಬಿಟ್ಟಿರುತ್ತಾರೆ. ಈ ಕ್ಷೇತ್ರದ ದೇವಸ್ಥಾನ ಮತ್ತು ಹೆಬ್ಬಾಗಿಲನ್ನು ಕಟ್ಟುವಾಗ ಗುಡಿಕೇರಿಮನೆಯವರು ಸ್ವಂತ ನಗದು ಹಣ ಕೊರತೆಯಾಗಿ ಹಲ್ಸ್ ನಾಡು ಮನೆಯವರಿಗೆ ಭೂಮಿ ಅಡಮಾನ ಮಾಡಿದ ಲಿಖಿತ ಸರಕಾರಿ ದಾಖಲೆಗಳು ಪುಷ್ಟಿ ನೀಡುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತರ ಚಿಕ್ಕ- ಪುಟ್ಟ ದೇವಸ್ಥಾನಗಳು ಅಂದರೆ ಕೋಬಿಚಿಕ್ಕು, ವನದುಗರ್ಾದೇವಿ, ಹಿಜಾಣ ಚಿಕ್ಕು, ಕುಂಜ್ಞಾಡಿ ಹೈಗುಳಿ ಮೊದಲಾದ ದೇವತಾಸ್ಥಳಗಳೂ ಇವೆ. ತುಳುವ , ಕೊಂಕಣಿ, ಕನ್ನಡಿಗ, ಮಲೆಯಾಳಿ, ಮರಾಠಿ, ಹಿಂದಿ, ಅನೇಕ ಭಾರತೀಯ-ಎಲ್ಲಾ ಮತಗಳವರ ಅಭಯ ತಾಣವಾಗಿದೆ. ವಾರ್ಷಿಕ ಉತ್ಸವ: ದೇವರ ಉತ್ಸವವು ಮಕರ ಸಂಕ್ರಾಂತಿಯಂದು ಪ್ರತಿ ವರ್ಷ ನೆಡೆಯುತ್ತದೆ. ಸನ್ನಿಧಿಗೆ ಪ್ರೀತಿಯ ಹರಕೆಗಳಾದ ಯಕ್ಷಗಾನ ಬಯಲಾಟ, ರಂಗಪೂಜೆ, ಚರುವಿನ ಪೂಜೆ, ಹೂವಿನ ಪೂಜೆ, ಮಂಗಳಾರತಿ, ಹರಿವಾಣ ನೈವೇದ್ಯ ಮೊದಲಾದ ಪೂಜೆ ದೇವರಿಗೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೇರವೇರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಯಕ್ಷೆ, ಹೈಗುಳಿ, ಚಿಕ್ಕು ದೇವತೆಗಳ ದರ್ಶನವಿದ್ದು ಈ ಮೈ ದರ್ಶನದಲ್ಲಿ ದೇವಸ್ಥಾನದ ಅನುವಂಶಿಕ ಮುಕ್ತೇಸರರ ಉಪಸ್ಥಿತಿಯಲ್ಲಿ ವಾಕ್ ತೀರ್ಮಾನ ಸಿಗುತ್ತದೆ. ಅಲ್ಲದೇ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ಪಡೆಯುತ್ತಾರೆ. ಕುಂದಾ ಪ್ರ ಡಾಟ್ ಕಾಂ ವರದಿ. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ 2 ವಾರದ ಮುನ್ನ ದೇವರ ವಿಗ್ರಹವನ್ನು ವಿಸರ್ಜನೆ ಮಡಿ ಮಕರ ಸಂಕ್ರಾಂತಿಯಂದು ಪುನರ್ ಪ್ರತಿಷ್ಟೆ ಮಾಡಲಾಗುತ್ತದೆ. ಮಕರ ಸಂಕ್ರಾಂತಿಯಂದು ಮಧ್ಯಾಹ್ನ 12.00 ಘಂಟೆಗೆ ಅಬಿಜನ್ ಮುಹೂರ್ತದಲ್ಲಿ ಮಹಾಮಂಗಳಾರತಿಯೊಂದಿಗೆ ವಾರ್ಷಿಕ ಉತ್ಸವ ಜರುಗುತ್ತದೆ. ಹಾಲಬ್ಬದಲ್ಲಿ ಘಂಟೆ 10.30ಕ್ಕೆ ಕೆಂಡಸೇವೆ ಜರುಗುತ್ತದೆ. ಕೆಂಡಸೇವೆ ಆದ ಕೂಡಲೇ ದೇವರ ಮುಖ ಮಂಟಪದಲ್ಲಿ ದರ್ಶನ ಪಾತ್ರಿಗಳು ಕುಳಿತು ಕೆಂಡ ಕಾಣಿಕೆ ಲೆಕ್ಕ ಮಾಡಿ ದೇವಸ್ಥಾನದ ಅರ್ಚಕರಿಗೂ, ಸೇವಕರಿಗೂ, ಮಾಗಣಿಯವರಿಗೂ, ಪ್ರಸಾದ ಹಂಚುವಾಗ ಬೆಳ್ಳಿ ಕಾಣಿಕೆ ಹಾಕಿ ಕೊಡುವುದು ಮಾಮೂಲು ಪದ್ಧತಿ. ಇದಾದ ಕೂಡಲೇ ದೇವಸ್ಥಾನದ ಮೂಡುಬಾಗಿಲಿನಲ್ಲಿ ಆಡಳಿತದಾರನು ಬ್ರಾಹ್ಮಣರಿಗೆ, ಬ್ರಾಹ್ಮಣೇತರರಿಗೆ ಧರ್ಮ ಮಾಡುವುದು ವಾಡಿಕೆ. ಇದಾದ ನಂತರ ದಶಾವತಾರ ಮೇಳದವರಿಂದ ಸೇವೆ ನೆಡೆಯುತ್ತದೆ. ಜನವರಿ 15ರ ಬೆಳಿಗ್ಗೆ 10.00 ಘಂಟೆಗೆ ಮಂಡಲ ಸೇವೆ ನೆಡೆಯುತ್ತದೆ. ಅಲ್ಲದೇ ಚಿಕ್ಕು ದರ್ಶನದಲ್ಲಿ ಪಡುದಿಕ್ಕಿನಲ್ಲಿ ಕಡಕಟ್ಟುವಿನಲ್ಲಿ ಕುಳಿತು ಮುಕ್ತೇಸರರ ಉಪಸ್ಥಿತಿಯಲ್ಲಿ ಸನ್ನಿಧಾನದಿಂದ ನಂಬಿದ ಗಣಕ್ಕೆ ಪುಷ್ಪ ಕೊಡುವುದು ವಿಶೇಷ. ಅಲ್ಲದೇ ತುಲಾಭಾರ ಸೇವೆ ನೆಡೆಯುತ್ತದೆ. ಜನವರಿ 16ರಂದು ಬೆಳಗ್ಗೆ 10.00ಘಂಟೆಗೆ ಮಂಡಲ ಸೇವೆ ಆದ ನಂತರ ತುಲಾಭಾರ ಸೇವೆ ನೆಡೆಯುತ್ತದೆ. ನಂತರ ಪ್ರಸಾದ ವಿತರಣೆ ರಾತ್ರಿ ಕಡಬಿನ ಪೂಜೆ . ಜಾತ್ರೆಯಾದ ಒಂದು ವಾರದಲ್ಲಿ ಸಂಪ್ರೋಕ್ಷಣೆ. ಅಲ್ಲದೇ ಆಡಳಿತದಾರನ ಮನೆಯಲ್ಲಿ ಮೂರುದೇವರ ದರ್ಶನ ಉಂಟು ಮಾಡಿ ಅಲ್ಲಿ ಹಬ್ಬದಲ್ಲಿ ಕೆಲಸ ಮಾಡಿದ ಸಿಬ್ಬಂದಿಯವರಿಗೆ ಸಂಬಳ ಬಟವಾಡೆ ಮಾಡುವುದು ವಾಡಿಕೆ. ಅಲ್ಲದೇ ಬ್ರಾಹ್ಮಣರಿಗೂ, ಕುಟುಂಬದ ಸದಸ್ಯರಿಗೂ ಕಾಣಿಕೆ ನೀಡುವುದು ಮಾಮೂಲು ಪದ್ಧತಿ. ದೀಪೋತ್ಸವ: ಕಾರ್ತೀಕ ಮಾಸ ಕೃಷ್ಣ ಚತುರ್ದಶಿಯಂದು ದೇವಸ್ಥಾನದಲ್ಲಿ ದೀಪೋತ್ಸವ. ದೇವಸ್ಥಾನದ ಆದಿ ದೇವಸ್ಥಾನ ವೆಂಕಟರಮಣ ದೇವಸ್ಥಾನದಿಂದ ಈ ದೇವಸ್ಥಾನದವರೆಗೆ ದೀಪಾಲಂಕೃತಗೊಳಿಸಲಾಗುತ್ತದೆ, ಮೇಷ ಮಾಸ, ಸಿಂಹ ಮಾಸ, ವೃಶ್ಚಿಕ ಮಾಸಗಳಲ್ಲಿ ಚರುವಿನ ಪೂಜೆ , ಸೋಣೆ ತಿಂಗಳು ಸಿಂಹ ಮಾಸದಲ್ಲಿ ಸೋಣೆ ಆರತಿ ನೆಡೆಯುತ್ತದೆ. ಕುಂಭ ಸಂಕ್ರಮಣದಂದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ ವಾಕ್ ತಿರ್ಮಾನಗಳನ್ನು ದೇವರದರ್ಶನದಲ್ಲಿ ಮಾಡಿಕೊಂಡು ಹೋಗುವುದು ವಿಶೇಷ. ವಶ್ಚಿಕ ಸಂಕ್ರಮಣದ ಮರುದಿನ ದೇವರ ತಾರಂಕುಲಕ್ಕೆ ಅನುಸಾರವಾಗಿ ದೇವಸ್ಥಾನದ ವತಿಯಿಂದ ದಶಾವತಾರ ಯಕ್ಷಗಾನ ಮೇಳ ಪ್ರಾರಂಭವಾಗಿ ಈ ಕ್ಷೇತ್ರದಲ್ಲಿ ಪ್ರಥಮ ಸೇವೆ ನೆಡೆಯುತ್ತದೆ. ಅದರ ಮರುದಿನ ಆಡಳಿತದಾರನ(ಗುಡಿಕೇರಿ) ಮನೆಯಲ್ಲಿ ಸೇವೆ ಆಟ ನೆಡೆಯುವುದು ಸ್ಥಳ ಪದ್ಧತಿ. ವೆಂಕಟರಮಣ ದೇವಸ್ಥಾನದಲ್ಲಿ ಸಿಂಹ ಮಾಸ, ಶುಕ್ಲ ಪಕ್ಷದ ಶ್ರಾವಣ ನಕ್ಷತ್ರದಂದು ಸೌರ ಋಗ್ ಉಪಕರ್ಮ ಆಚರಣೆ ಮಾಡಿ ನಂತರ ಅಲ್ಲಿ ಪೂಜಿಸಲ್ಪಟ್ಟ ಉಪವೀತವನ್ನು ಬ್ರಹ್ಮಲಿಂಗೇಶ್ವರ ದೇವರಿಗೆ ಹಾಕುವುದು ವಾಡಿಕೆ. ದೇವರ ಗುಡಿಗಳು – ಶ್ರೀ ಚಕ್ರ ಪೀಠ: ಬ್ರಹ್ಮಲಿಂಗೇಶ್ವರ, ಯಕ್ಷಿ, ಮಲಿಯಾಳಿ ಯಕ್ಷಿ, ದೊಟ್ಟೆಕಾಲು ಚಿಕ್ಕು, ಪಲ್ಲಕ್ಕಿ ನಾಯಕ ಹಾಗೂ ಚಿಕ್ಕು ಪರಿವಾರ ದೇವರು ಹೊಸಿ ಹೈಗುಳಿ ಹಾಗೂ ಪರಿವಾರ ದೇವರು ಮತ್ತು ಹುಲಿ ದೇವರು. ಹಸಲು ತಿಮ್ಮ ಈ ದೇವರಿಗೆ ಬೇಸಾಯ ಮತ್ತು ಜಾನುವಾರುಗಳ ಬಗ್ಗೆ ಪೂಜೆಯನ್ನು ನೀಡುತ್ತಾರೆ. ಕಟ್ಟೆಯ ಮುಲಸ್ಥಾನದಲ್ಲಿ ಶ್ರೀ ಚಕ್ರ ಪೀಠ ಇದ್ದು ಆದಿ ಶಂಕರಾಚಾರ್ಯರಿಂದ ಪ್ರತಿಷ್ಟಾಪಿಸಲ್ಪಟ್ಟ ಸ್ಥಳ. ದೇವರಿಗೆ ದಶಾವತಾರ ಮೇಳ ಅಂದರೆ ಬಹಳ ಪ್ರೇಮ. ಅಲ್ಲದೇ ರಂಗಪೂಜೆ, ರುದ್ರಾಭಿಷೇಕ, ತುಲಾಭಾರ, ಹೂವಿನ ಪೂಜೆ ಇಲ್ಲಿಯ ವಿಶೇಷ ಪೂಜೆಗಳು.
(ಅ) ಶೋಲ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಶೋಲೈ) [ಚಿತ್ರ ಕೃಪೆ: ಕ. ಅ. ಸುಬ್ರಮಣಿಯನ್]; (ಬೀ) ಬ್ಲೂ-ಲೆಗ್ಗಡ್ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಸಯನೋಫೆಮೊರ) [ಚಿತ್ರ ಕೃಪೆ: ಶಂತನು ಜೋಶಿ]; (ಸೀ) ಮಿರಿಸ್ಟಿಕ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಮಿರಿಸ್ಟಿಕೇನ್ಸಿಸ್) [ಚಿತ್ರ ಕೃಪೆ: ಶಂತನು ಜೋಶಿ] Tಪಶ್ಚಿಮ ಘಟ್ಟದ ಒರಟಾದ ಏರಿಳಿತದ ಭೂಪ್ರದೇಶವು ಜೀವಿಗಳಿಂದ ತುಂಬಿಕೊಂಡಿದೆ. ಇಲ್ಲಿನ ಅನೇಕ ಜಲಮೂಲಗಳಾದ ಕೆರೆಗಳು, ತೊರೆಗಳು ಮತ್ತು ನದಿಗಳು ವಿಜ್ಞಾನಿಗಳ ಕಣ್ಣಿಗೆ ಸೆರೆಸಿಕ್ಕಿರುವ ಅದೃಷ್ಟದ ಪೆಟ್ಟಿಯ ಕೀಲಿ. ಇದರಲ್ಲಿ ಇನ್ನೂ ಪತ್ತೆಯಾಗದ ಹಲವಾರು ಪ್ರಾಣಿ ಪಕ್ಷಿಗಳು ಮತ್ತು ಅದರ ಎಷ್ಟೋ ಪ್ರಭೇದಗಳು ಅಡಗಿವೆ. ಜಾಗತಿಕವಾಗಿ ನೋಡಿದರೆ, ಪ್ರಸ್ತುತ ವಿವರಿಸಿದ ಪ್ರಭೇದಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೀಟಗಳನ್ನು ಪತ್ತೆ ಮಾಡುವುದು ಬಾಕಿ ಇದೆಯೆಂದು ಅಧ್ಯಯನ ತಿಳಿಸುತ್ತದೆ. ಇತ್ತೀಚೆಗೆ ಪಶ್ಚಿಮ ಘಟ್ಟದ ಜಲಮೂಲಗಳ ಬಳಿ ಕಂಡುಹಿಡಿದ ಮೂರು ಹೊಸ ಪ್ರಭೇದಗಳ ಸಂಶೋಧನೆಯು ಕೀಟಗಳ ಪಟ್ಟಿಗೆ ಸೇರಿಸಲಾಗಿದೆ. ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸೆಸ್ (ಎನ್ ಸಿ ಬಿ ಎಸ್) ಮತ್ತು ಚೆನ್ನೈನ ಝೂಲೋಜಿಕಲ್ ಸರ್ವೇ ಆಫ್ ಇಂಡಿಯಾದ ಸಂಶೋಧಕರ ಸಂಶೋಧನೆಯು ಪಶ್ಚಿಮ ಘಟ್ಟದ ಪ್ರೊಟೊಸ್ಟಿಕ್ಟ ಕುಲದ ಪ್ರಭೇದಗಳ ಸಂಖ್ಯೆಯನ್ನು ಒಂಬತ್ತರಿಂದ ಹನ್ನೆರಡಕ್ಕೆ ಹೆಚ್ಚಿಸಿದೆ. ಹೊಸದಾಗಿ ಕಂಡುಹಿಡಿದಿರುವ ಪ್ರಭೇದಗಳ ಹೆಸರು ಹೀಗಿವೆ, ಬ್ಲೂ-ಲೆಗ್ಗಡ್ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಸಯನೋಫೆಮೊರ), ಮಿರಿಸ್ಟಿಕ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಮಿರಿಸ್ಟಿಕೇನ್ಸಿಸ್), ಹಾಗೂ ಶೋಲ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಶೋಲೈ). ಈ ಅಧ್ಯಯನವನ್ನು ಭಾರತ ಸರ್ಕಾರದ ಅಟಾಮಿಕ್ ಎನರ್ಜಿ ವಿಭಾಗ, ಮತ್ತು ದಿ ರುಫ್ಫೊರ್ಡ್ ಸ್ಮಾಲ್ ಗ್ರಾಂಟ್ ಸಂಸ್ಥೆಯು ಭಾಗಶಃವಾಗಿ ಬೆಂಬಲಿಸಿವೆ. ಈ ಲೇಖನವನ್ನು ಝೂಟ್ಯಾಕ್ಸಾ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. "ನಾನು ಉತ್ತರ ಕರ್ನಾಟಕದಲ್ಲಿ ಕೆಲವು ಸಮೀಕ್ಷೆಗಳನ್ನು ನಡೆಸುತ್ತಿದ್ದಾಗ ಈ ಕೀಟಗಳ ಸಂಶೋಧನೆಯ ಬಗ್ಗೆ ಯೋಚನೆ ಹುಟ್ಟಿತು" ಎನ್ನುತ್ತಾರೆ ಎನ್ ಸಿ ಬಿ ಎಸ್ ನ ಸಂಶೋಧಕರಾದ ಶಂತನು ಜೋಶಿ. ಪಶ್ಚಿಮ ಘಟ್ಟದ ಮಿರಿಸ್ಟಿಕ ಸ್ವಾಂಪ್ಸ್ ಎಂಬ ಕೆಸರಿನ ಅನನ್ಯ ಸ್ಥಳೀಯ ಅಂದರೆ ಎಂಡೆಮಿಕ್ ಅವಾಸಸ್ಥಳದಲ್ಲಿ ನಾನು ಈ ಬಗೆಯ ಅಸಾಮಾನ್ಯ ಕೀಟಗಳನ್ನು ನೋಡಿದೆ. ಅದೆಷ್ತು ಸಣ್ಣ ಘಾತ್ರದ ಕೀಟವೆಂದರೆ ಅವು ಗಿಡಗಳ ಬೇರುಗಳ ಮಧ್ಯೆ ಹಾರಾಡುತ್ತ ಆಟವಾಡುತಿದ್ದವು" ಎಂದು ವಿವರಿಸುತ್ತಾರೆ. ಇತರೆ ಡ್ಯಾಂಸೆಲ್‌ ಫ್ಲೈಗಳ ಅಂದರೆ ಕನ್ನೆ ನೊಣವೆಂದೂ ಕರೆಯಲ್ಪಡುವ ಕೀಟಗಳ ಲಭ್ಯವಿರುವ ವಿವರಣೆಗಳೊಂದಿಗೆ ಹೋಲಿಸಿದಾಗ , ಈ ಪ್ರಭೇದವು ಹೊಸದಾಗಿ ಕಂಡಿದ್ದು, ಪ್ರೊಟೊಸ್ಟಿಕ್ಟ ಎಂಬ ಕುಲಕ್ಕೆ ಸೇರಿದ್ದೆಂದು ಅರಿತರು. ಈ ಸಣ್ಣಗೆ ಹಾಗೂ ತೆಳ್ಳಗಿರುವ ಡ್ಯಾಂಸೆಲ್ ಫ್ಲೈಗಳನ್ನು ಗಮನಿಸಲು ಮತ್ತು ಅಧ್ಯಯನ ಮಾಡಲು ಸ್ವಲ್ಪ ಕಷ್ಟವೇ. ಭಾರತದಲ್ಲಿ, ಪ್ರೊಟಿಸ್ಟಿಕ್ಟ ಕುಲಕ್ಕೆ ಸೇರಿದ ಡ್ಯಾಂಸೆಲ್‌ ಫ್ಲೈ ಪ್ರಭೇದವು ಪಶ್ಚಿಮ ಘಟ್ಟ ಮತ್ತು ಪೂರ್ವ ಹಿಮಾಲಯದಲ್ಲಿ ಮಾತ್ರ ಕಂಡುಬಂದಿದೆ. ಕಳೆದ ದಶಕದಲ್ಲಿ, ಜಗತ್ತಿನಾದ್ಯಾಂತ ವಿಜ್ಞಾನಿಗಳು ಪಶ್ಚಿಮ ಘಟ್ಟದಂತಹ ಕೆಲವು ಹಾಟ್ಸ್ಪಾಟ್ ಅಂದರೆ, ಜೀವವೈವಿಧ್ಯ ಹೆಚ್ಚಿರುವ ಜಾಗ ಅಥವಾ ಸ್ಥಳೀಯತೆಯ ಕೇಂದ್ರವಾದ ಸ್ಥಳಗಳನ್ನು ಕಂಡುಹಿಡಿದಿದ್ದಾರೆ. ಈ ಜಾಗಗಳು, ಹೊಸ ಪ್ರಭೇದಗಳ ವಿಕಾಸಕ್ಕಾಗಿ ಹೇಳಿಮಾಡಿಸಿದಂತಿವೆ. ಸಂಶೋಧಕರು ಡ್ಯಾಂಸೆಲ್‌ಫ್ಲೈಗಳ ಚಿತ್ರ ಸೆರೆಹಿಡಿಯಲು ಮತ್ತು ಅವುಗಳನ್ನು ಸಂಗ್ರಹಿಸಲು ಕರ್ನಾಟಕದ ಪಶ್ಚಿಮ ಘಟ್ಟದ ಬೇರೆ ಬೇರೆ ಸ್ಥಳಗಳಿಗೆ, ತಮಿಳುನಾಡು ಮತ್ತು ಕೇರಳದಲ್ಲೂ ಹುಡುಕಾಡಿದರು. ಆಶ್ಚರ್ಯವೆಂದರೆ, ಅವರು ಸಂಗ್ರಹಿಸಿದ ಡ್ಯಾಂಸೆಲ್‌ಫ್ಲೈಗಳಲ್ಲಿ ಎರಡು ಪ್ರಭೇದವು ಪ್ರೊಟಿಸ್ಟಿಕ್ಟ ಕುಲಕ್ಕೆ ಹೊಸದಾಗಿದ್ದು ಇವುಗಳನ್ನು ಯಾರೂ ವಿವರಿಸಿಲ್ಲ. ಬ್ಲೂ ಲೆಗ್ ರೀಡ್ಟೇಲ್ ಪ್ರಭೇದವು ಕೇರಳದ ಶೆಂದೂರ್ನಿ ವನ್ಯಜೀವಿ ಅಭಯಾರಣ್ಯ ಮತ್ತು ತಮಿಳುನಾಡಿನ ಕಾಲಕ್ಕಾಡ್ ಮುಂಡಂತುರೈ ಹುಲಿ ಮೀಸಲು ಪ್ರದೇಶದ ಒದ್ದೆಯಾದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬಂದಿದೆ. ಶೋಲಾ ರೀಡ್‌ಟೇಲ್ ತಮಿಳುನಾಡಿನ ಮೇಘಮಾಲೈ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡುಬಂದಿದೆ. ಈ ಜಾತಿಗಳ ಆವಾಸಸ್ಥಾನವಾದ ಶೋಲಾಸ್ (ಮೊಂಟೇನ್ ನಿತ್ಯಹರಿದ್ವರ್ಣ ಕಾಡುಗಳು) ಹೆಸರನ್ನೇ ಇಡಲಾಗಿದೆ. ಮೂರು ಹೊಸದಾಗಿ ಕಂಡು ಹಿಡಿದ ಡ್ಯಾಂಸೆಲ್‌ಫ್ಲೈ, ಅದರ ಅನ್ವೇಷಣೆಯ ಸ್ಠಳದ ನಕ್ಷೆ, ಮತ್ತು ಸಂಶೋಧಕರ ಭಾವಚಿತ್ರ (ಚಿತ್ರ: ಶಂತನು ಜೋಶಿ, ದತ್ತಪ್ರಸಾದ್ ಸಾವಂತ್) "ಪ್ರಭೇದಗಳ ನಡುವಿನ ನಿಕಟ ಹೋಲಿಕೆಯಿಂದಾಗಿ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಕಠಿಣವಾಗಿದೆ. ಬಹುಶಃ ಹೋಲಿಕೆಯನ್ನು ಗುರುತಿಸುವಾಗ ನಾವು ವಿವಿಧ ಪ್ರದೇಶಗಳನ್ನು ಸೂಕ್ಷ್ಮವಾಗಿ ಸಮೀಕ್ಷೆ ಮಾಡಿದೆವು. ಆಗ, ಅನೇಕ ಪ್ರಭೇದಗಳನ್ನು ಅನ್ವೇಷಿಸಿದ್ದೇವೆ" ಎನ್ನುತ್ತಾರೆ ಶಂತನು. “ಹೊಸ ಪ್ರಭೇದಗಳನ್ನು ಕಂಡುಹಿಡಿಯುವುದರಿಂದ ಅವುಗಳ ವಾಸಸ್ಥಳ ಮತ್ತು ಅಭ್ಯಾಸವನ್ನು ಅಧ್ಯಯನ ಮಾಡಲು, ಅವುಗಳ ಭೌಗೋಳಿಕ ವಿತರಣೆಯನ್ನು ವ್ಯಾಖ್ಯಾನಿಸಲು ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪಾತ್ರವನ್ನು ಅರ್ಥಮಾಡಿಕೊಳ್ಳಲು ನಮಗೆ ಸಕ್ರಿಯವಾಗುತ್ತದೆ. ಈ ರೀತಿಯಾಗಿ ಪ್ರಭೇದಗಳ ಅನ್ವೇಷಣೆಯಿಂದ ನಾವು ವಿವಿಧ ಪಶು ಪಕ್ಷಿಗಳ ಸಮುದಾಯವನ್ನು ಇನ್ನೂ ನಿಖರವಾಗಿ ಅರ್ಥಮಾಡಿಕೊಳ್ಳಬಹುದು” ಎಂದು ಧ್ವನಿಗೂಡಿಸಿದರು. ಕೀಟಗಳಾದ ಡ್ಯಾಂಸೆಲ್‌ಫ್ಲೈ ಮತ್ತು ಡ್ರಾಗನ್ ಫ್ಲೈಗಳು ಒಳ್ಳೆಯ, ಶುದ್ದವಾದ ನೀರಿನ ಪರಿಸರದೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಅವುಗಳು ಇರುವಿಕೆ ಈ ಪರಿಸರದ ಇತರೆ ಜೀವಿಗಳ ಆರೋಗ್ಯವನ್ನು ಉತ್ತಮವಾಗಿ ಸೂಚಿಸುತ್ತದೆ. ಡ್ಯಾಂಸೆಲ್‌ಫ್ಲೈಗಳು ಬೆಳವಣಿಗೆಯ ಹಂತದಲ್ಲಿ ಅವುಗಳು ಸಂಪೂರ್ಣವಾಗಿ ಜಲಚರಗಳಾಗಿರುತ್ತವೆ ಹಾಗೂ ಈ ಜಲಮೂಲಗಳ ಮೇಲೆ ಅವಲಂಬಿತವಾಗಿರುತ್ತವೆ, ಆದ್ದರಿಂದ ಅವು ನೀರಿನ ಮಾಲಿನ್ಯಕ್ಕೆ ಸೂಕ್ಷ್ಮತೆಯನ್ನು ಪ್ರದರ್ಶಿಸುತ್ತವೆ. ಗುಣಮಟ್ಟ ಇಲ್ಲದ ನೀರಿನಲ್ಲಿ ಅವು ಕಡಿಮೆಯಾಗಿ, ಸ್ವಚ್ಛ ಅಪ್ರಚಲಿತ ಜಲಮೂಲಗಳಲ್ಲಿ ಈ ಪ್ರಭೇದಗಳ ವ್ಯೆವಿಧ್ಯತೆ ಅಧಿಕವಾಗುವುದು ನಾವು ಕಾಣಬಹುದು. ಅವುಗಳ ಶ್ರೀಮಂತ ಬೆಳವಣಿಗೆಯನ್ನು ಸ್ವಚ್ಛ ನೀರಿನ ಪರಿಸರ ವ್ಯೆವಸ್ಠೆಗಳ ಗುಣಮಟ್ಟವನ್ನು ನಿರ್ಣಯಿಸಲು ಬಳಸಬಹುದು. "ಈಗಾಗಲೇ ಹಲವಾರು ಡ್ಯಾಂಸೆಲ್‌ಫ್ಲೈ ಮತ್ತು ಡ್ರ್ಯಾಗನ್ ಫ್ಲೈಗಳು ಈ ಪ್ರದೇಶದಿಂದ ಪರಿಚಿತವಾಗಿವೆ, ಪ್ರಸ್ತುತ ಅಧ್ಯಯನದ ಮೂಲಕ ಹೊಸ ಪ್ರಭೇದಗಳು ಸೇರ್ಪಡೆಯಾಗಿವೆ" ಎನ್ನುತ್ತಾರೆ ಸಂಶೋಧಕರು. "ಪಶ್ಚಿಮ ಘಟ್ಟದ ಪ್ರೊಟೊಸ್ಟಿಕ್ಟ ಮತ್ತು, ಈ ಗುಂಪಿಗೆ ಸೇರಿದ ಹಿಮಾಲಯ ಮತ್ತು ದಕ್ಷಿಣ-ಏಷಿಯಾದ ಪ್ರಭೇದಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯ" ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. Source: Three new species of Protosticta Selys, 1885 (Odonata: Zygoptera: Platystictidae) from the Western Ghats, India, with taxonomic
ಮಿತ್ರರೇ ಈಗಾಗಲೇ ಪ್ರಕಾಶ್ ಮತ್ತು ಶಿವು ತಮಗೆಲ್ಲ ಬ್ಲಾಗಿಗರ ಕೂಟದ ಬಗ್ಗೆ ತಿಳಿಸಿದ್ದಾರೆ. ಹೀಗೊಂದು ಕೂಟದ ಆಯೋಜನೆಗೆ ನಾವೆಲ್ಲಾ ಮುಂದಾಗುತ್ತಿರುವುದು ಕನ್ನಡದ ಬ್ಲಾಗಿಗಳು ಯಾರಿಗೂ ಕಡಿಮೆಯಿಲ್ಲ ಎನ್ನುವುದನ್ನು ತೋರಿಸುತ್ತದೆ. ಎಲ್ಲ ಸ್ನೇಹಿತರೂ ನನ್ನ ಮೊದಲ ಪ್ರಸ್ತಾಪದಲ್ಲೇ ಬಹಳ ಹುಮ್ಮಸ್ಸಿನ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಿರಿ. ಅದರಂತೆ ಪ್ರಕಾಶ್, ಶಿವು, ತೇಜಸ್ವಿನಿ, ದಿನಕರ್, ...ಹೀಗೆ ಹಲವರೊಂದಿಗೆ ಚರ್ಚಿಸಿ ಪ್ರಾರಂಭವಾಗಿಬಿಡಲಿ ಎಂದು ಮುಂಬರುವ ಆಗಸ್ಟ್ 22 ಕ್ಕೆ ಈ ಬ್ಲಾಗಿಗರ ಕೂಟದ ಆಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಈ ಸಂದರ್ಭದಲ್ಲಿ ಬ್ಲಾಗಿಗರ ಆಯ್ದ ಲೇಖನಗಳ ಪುಸ್ತಕದ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದರಿಂದ, ಇಂತಹ ಪುಸ್ತಕದ ಬಿಡುಗಡೆಯನ್ನೂ ಮಾಡುವುದೆಂದು ಯೋಚಿಸಿ ಎಲ್ಲ ಸ್ನೇಹಿತರಿಗೆ ಸಂದೇಶವನ್ನು ನಮ್ಮ ಸ್ನೇಹಿತರಾದ ಶಿವು, ದಿನಕರ್, ಶಿವಶಂಕರ್ ಎಳವತ್ತಿ, ಈಶ್ ಮತ್ತು ಹೊರನಾಡ ಕನ್ನಡಿಗರ ಸಂಚಾಲಕರಾಗಿ ಡಾ. ಗುರು ಹಾಗೂ ಶ್ರೀ ಉದಯ್ ಇಟ್ಟಿಗಿ ಯವರು ತಿಳಿಸಿರುತ್ತಾರೆ ಅಥವಾ ತಿಳಿಸಲಿದ್ದಾರೆ. ಬ್ಲಾಗ್ ಕೂಟದ ಆಯೊಜನೆ ಮತ್ತು ಇತರ ವೆಚ್ಚ ಭರಿಸಲು ಬ್ಲಾಗಿಗಳ ಪುಸ್ತಕ ಪ್ರಕಟಣೆಯಲ್ಲಿ ಲೇಖನ ಪ್ರಕಟಿಸುವ ಬ್ಲಾಗು ಮಿತ್ರರಿಂದ ತಮ್ಮ ಲೇಖನದ 1 ಪುಟಕ್ಕೆ ರೂ 150/- ಅಥವಾ 2 ಪುಟದ ಲೇಖನವಾದರೆ ರೂ 250/- ಸಂಗ್ರಹಿಸುವುದೆಂದು ಯೋಚಿಸಿದ್ದೇವೆ. ಇದರ ಜೊತೆಗೆ ನಮ್ಮ ಕೆಲ ಬ್ಲಾಗು ಮಿತ್ರರು ಸ್ವಪ್ರೇರಿತ ದೇಣಿಗೆಯನ್ನೂ ಈ ಕಾರ್ಯಕ್ರಮಕ್ಕಾಗಿ ನೀಡಲಿದ್ದಾರೆ. ಈ ಕೂಟದ ಕಾರ್ಯಕ್ರಮಗಳಲ್ಲಿ ಏನನ್ನು ನೀವು ಅಪೇಕ್ಷಿಸುತ್ತೀರಿ ಎನ್ನುವುದನ್ನೂ ತಿಳಿಸಿ...ನಿಮ್ಮ ಸಲಹೆ ಮತ್ತು ಹುಮ್ಮಸ್ಸಿನ ಸಹಕಾರ ನಮ್ಮ ಮುಂದಿನ ಹೆಜ್ಜೆಗೆ ಪ್ರೋತ್ಸಾಹ ನೀಡುವುದಂತೂ ಖಂಡಿತ. ಲೇಖನ ಕಳುಹಿಸುವ ವಿಷಯದಿಂದ ಮೊದಲುಗೊಂಡು ಈ ಬ್ಲಾಗಿಗರ ಕೂಟದ ಯಶಸ್ಸಿಗೆ ನೀವೆಲ್ಲಾ ಕೈಜೋಡಿಸಬೇಕೆಂದು ವಿನಂತಿ..ನಿಮ್ಮ ನಿಮ್ಮ ಸ್ನೇಹಿತರ ವರ್ತು ಲದಲ್ಲಿ ಇದಕ್ಕೆ ಹೆಚ್ಚು ಪ್ರಚಾರ ಸಿಗಬೇಕು.. ..ಇದು ಒಂದು ಉತ್ತಮ ಪ್ರಾರಂಭವಾಗಬೇಕು..ಮುಂದಿನ ಅಮೋಘ ಕಾರ್ಯಕ್ರಮಗಳಿಗೆ. ಈಗ ನನ್ನ ವಿನಂತಿಯೂ ಇಷ್ಟೇ..ತಮ್ಮ ಕೆಲಸದ ನಡುವೆಯೇ ಬ್ಲಾಗಿಗರ ನಮ್ಮ ಆಗಸ್ಟ್ 22 ರ ಕೂಟಕ್ಕೆ ಶಿವು (ಪ್ರಕಾಶ್ ಸಂಪೂರ್ಣ ಸಹಕಾರ ಸಿಗುತ್ತೆ ಎಂದಿದ್ದಾರೆ ತಮ್ಮ ಕಾರ್ಯವ್ಯಸ್ತತೆಯ ಕಾರಣ..ಹಾಗೆ ಹೇಳಿದ್ರೂ ಹಲವಾರು ಬಾರಿ ಅವರೇ ನಮ್ಮೊಂದಿಗೆ ಚರ್ಚಿಸಿದ್ದಾರೆ..) ಜೊತೆಗೆ ಶಿವಪ್ರಕಾಶ್ ತಮ್ಮ ಸಹಕಾರ ನೀಡುವ ಭರವಸೆ ನೀಡಿದ್ದಾರೆ..ಹಾಗೆಯೇ ವಿವಿಧ ಪ್ರದೇಶಗಳಿಂದ ಲೇಖನಗಳನ್ನು ಸಂಗ್ರಹಿಸಿ ಅವುಗಳ ಪೂರ್ವಭಾವಿ ಪರಿಶೀಲನೆ ಮಾಡಿ ಶಿವು ಗೆ ರವಾನಿಸಲು ಹಲವು ಬ್ಲಾಗು ಮಿತ್ರರು ಸಹಾಯಕ್ಕೆ ಮುಂದಾಗಿದ್ದಾರೆ.. ಕೆಳಕಂಡ ಮೈಲ್ ವಿಳಾಸಕ್ಕೆ ನಿಮ್ಮ ನಿಮ್ಮ ಪ್ರತಿಕ್ರಿಯೆ, ಕಾದಿರಸಬೇಕಾದ ಪುಟಗಳ ಸಂಖ್ಯೆ ಮತ್ತು ನಿಮ್ಮ ಲೇಖನಗಳನ್ನು ಕಳುಹಿಸಿಕೊಡಿ Mail your responses to shivuu.k@gmail.com (ಛಾಯಾಕನ್ನಡಿ) - ಬೆಂಗಳೂರು ಮತ್ತು ಸುತ್ತಮುತ್ತಲ ಬ್ಲಾಗಿಗಳು dinakar.moger@gmail.com (ಮೂಕ ಮನದ ಮಾತು) - ಮಂಗಳೂರು, ಉಡುಪಿ, ಕುಂದಾಪುರ. ಇತ್ಯಾದಿ ಕರಾವಳಿ ಬ್ಲಾಗಿಗಳು. hneshakumar@gmail.com (ಸಹಯಾತ್ರಿ) - ಮೈಸೂರು, ಹಾಸನ, ಚಿತ್ರದುರ್ಗ, ಮಂಡ್ಯ ಸುತ್ತ ಮುತ್ತಲ ಬ್ಲಾಗಿಗಳು shivagadag@gmail.com (Shivashankar Elavatti) - ಧಾರವಾಡ, ಬೆಳಗಾವಿ, ಗುಲ್ಬರ್ಗ, ಬೀದರ್, ಗದಗ್ ಸುತ್ತಮುತ್ತಲ ಬ್ಲಾಗಿಗಳು
200 ವರ್ಷಗಳ ಹಿಂದೆ ರಚನೆಯಾದ ವಾಷಿಂಗ್ಟನ್ ಡಿ.ಸಿಗೆ ರಾಜ್ಯದ ಸ್ಥಾನಮಾನ ನೀಡುವ ಐತಿಹಾಸಿಕ ಮಸೂದೆಗೆ ಅಮೆರಿಕ ಸರ್ಕಾರದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ ಸಹಿ ಹಾಕಿ ಅಂಕಿತ ನೀಡಿದೆ. ವಾಷಿಂಗ್ಟನ್ ಡಿ.ಸಿಗೆ ರಾಜ್ಯದ ಸ್ಥಾನಮಾನ ನೀಡುವ ಮಸೂದೆ ಪರ ಡೆಮಾಕ್ರೆಟ್ ನೇತೃತ್ವದ ಹೌಸ್ ಆಫ್ ರೆಪ್ರೆಸೆಂಟೇಟಿವ್‍ನಲ್ಲಿ 232 ರಿಂದ 180ರ ಅಂತರದಲ್ಲಿ ಮತ ಬಿದ್ದಿರುವುದಾಗಿ ಅಮೆರಿಕದ ಕ್ಸಿನ್ಹುವಾ ಸಂಸ್ಥೆ ವರದಿ ಮಾಡಿದೆ. ಈ ಮಸೂದೆಯಿಂದ ಅಮೆರಿಕ ದೇಶದ ರಾಜಧಾನಿ ನಗರ ಚಿಕ್ಕದಾಗುತ್ತದೆ. ಶ್ವೇತಭವನ,ಕ್ಯಾಪಿಟಲ್ ಬಿಲ್ಡಿಂಗ್, ಸುಪ್ರೀಂ ಕೋರ್ಟ್ ಮತ್ತು ಇತರ ಫೆಡರಲ್ ಕಟ್ಟಡಗಳನ್ನು ಹೊಂದಿರುವ ವಾಷಿಂಗ್ಟನ್ ಡಿ.ಸಿಯು ಭವ್ಯ ಪರಂಪರೆ ರಾಜ್ಯದ ಸ್ಥಾನಮಾನದಿಂದ ಕಳೆದುಹೋಗುತ್ತದೆ ಎಂದು ಮಸೂದೆ ವಿರುದ್ಧ ಮತ ಹಾಕಿರುವ ಎಲೀನರ್ ಹೋಮ್ಸ್ ನಾರ್ಟನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್‍ನಲ್ಲಿ ಮಿನ್ನೆಸೊಟಾದ ಡೆಮಾಕ್ರಟ್ ಕೊಲ್ಲಿನ್ ಪೀಟರ್ಸನ್ ಮಸೂದೆ ವಿರುದ್ಧ ಮತ ಹಾಕಿದ್ದಾರೆ. ಹೌಸ್ ಆಫ್ ರಿಪಬ್ಲಿಕ್‍ನಲ್ಲಿ ಎಲ್ಲಾ ಸದಸ್ಯರು ಈ ಮಸೂದೆಯನ್ನು ವಿರೋಧಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಮಿಚಿಗನ್ ನ ಜಸ್ಟಿಸ್ ಅಮಶ್ ಕೂಡ ಈ ಮಸೂದೆ ವಿರುದ್ಧವಾಗಿ ಮತ ಹಾಕಿದ್ದಾರೆ. ಇನ್ನು ಮುಂದೆ ವಾಷಿಂಗ್ಟನ್ ಎಂದು ಕರೆಯುವ ಇದು ದೇಶದ 51ನೇ ರಾಜ್ಯವಾಗಲಿದೆ. ರಾಜ್ಯ ಸ್ಥಾನಮಾನ ಸಿಕ್ಕದರೆ ಇಲ್ಲಿ ಇಬ್ಬರು ಸೆನೆಟರ್ಗಳು ಮತ್ತು ಸದನದ ಪ್ರತಿನಿಧಿಗಳು ಮತಹಾಕುವ ಸದಸ್ಯರಾಗುತ್ತಾರೆ. ಜತೆಗೆ ಅಮೆರಿಕ ಸೆನೆಟ್ ಇದನ್ನು ಅಂಗೀಕರಿಸುವ ಸಾಧ್ಯತೆ ಇಲ್ಲ. ಮಸೂದೆ ನಮ್ಮ ಬಳಿ ಬಂದರೆ ತಿರಸ್ಕರಿಸುತ್ತೇನೆ. ನ್ಯೂಯಾರ್ಕ್ ಪೋಸ್ಟ್‍ಗೆ ನೀಡಿದ್ದ ಸಂದರ್ಶನದಲ್ಲಿ ವಾಷಿಂಗ್ಟನ್ ಡಿ.ಸಿ ಯಾವತ್ತೀಗೂ ರಾಜ್ಯವಾಗಲು ಸಾಧ್ಯವಿಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಿಪಬ್ಲಿಕ್ ಸದಸ್ಯರು ಡೆಮಾಕ್ರಟಿಕ್ ಸದಸ್ಯರು ಅಧಿಕಾರಕ್ಕಾಗಿ ನಡೆಸುತ್ತಿರುವ ಕುತಂತ್ರವಿದು ಎಂದು ಆರೋಪಿಸಿದ್ದಾರೆ. ಈ ಮಸೂದೆಯಿಂದ ಅಮೆರಿಕ ರಾಜಧಾನಿ ನಗರದ ಜನತೆಗೆ ಇಂದರಿಂದ ಸಮಸ್ಯೆಯಾಗಲಿದೆ ಎಂದು ಸಹ ಹೇಳಿದ್ದಾರೆ. Latest News ರಾಜ್ಯ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು! ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ. ರಾಜಕೀಯ ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು, ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ರಾಜಕೀಯ ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್ ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ರಾಜ್ಯ ಊಟ ಕೊಡಿಸಲು ಹಣವಿಲ್ಲವೆಂದು ತನ್ನ 2 ವರ್ಷದ ಮಗಳನ್ನು ಕೊಂದ ಬೆಂಗಳೂರಿನ ಟೆಕ್ಕಿ! ಆರೋಪಿ ಮತ್ತು ಆತನ ಮಗಳು ನವೆಂಬರ್ 15 ರಂದು ನಾಪತ್ತೆಯಾಗಿದ್ದು, ನಂತರ ಮಗುವಿನ ತಾಯಿ ಭವ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರ ಬಿಡುಗಡೆಯಾಗದಂತೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕಾಠಿಯಾವಾಡಿ ಅವರ ದತ್ತುಪುತ್ರ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಜಾಗೊಳಿಸಿದೆ. Also Read ಗಂಗೂಬಾಯಿ ಕಾಥೇವಾಡಿ: ತಮ್ಮ ಏರಿಯಾವನ್ನು ಕೆಂಪುದೀಪವೆಂದು ತೋರಿಸಿರುವುದರ ವಿರುದ್ಧ ಕಾಮಾಟಿಪುರ ನಿವಾಸಿಗಳ ಅಳಲು ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ಸಿನಿಮಾವನ್ನು ಇನ್ನೂ ನೋಡದೇ ಇರುವ ಹಂತದಲ್ಲಿ ನ್ಯಾಯಾಲಯ ವ್ಯವಹರಿಸುತ್ತಿದೆ ಎಂದು ಚಿತ್ರ ನಿರ್ಮಾಪಕಿ ಆಲಿಯಾ ಭಟ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿಗಳಾದ ಆರ್ಯಮಾ ಸುಂದರಂ ಆಕ್ಷೇಪಿಸಿದರು. Also Read ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ಹೆಸರು ಬದಲಿಸಲು ಸುಪ್ರೀಂ ಸಲಹೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲಾಗಿದೆ, ಆದ್ದರಿಂದ ಕಾನೂನಾತ್ಮಕ ಹಕ್ಕನ್ನು ಚಲಾಯಿಸಬಾರದು ಎನ್ನುವವರು ಬಲವಾದ ಕಾರಣವನ್ನು ತೋರಿಸಬೇಕು. ವಾಸ್ತವವಾಗಿ ಅರ್ಜಿದಾರರು ಗಂಗೂಬಾಯಿ ಅವರ ದತ್ತುಪುತ್ರ ಎಂಬುದಕ್ಕೆ ಪುರಾವೆ ಏನು? ಪಡಿತರ ಚೀಟಿ ಹೊರತುಪಡಿಸಿ ಅವರ ಬಳಿ ಬೇರಾವುದೇ ಸಾಕ್ಷಿಗಳಿಲ್ಲ ಎಂದರು. ಅಲ್ಲದೆ ಕಾಠಿಯಾವಾಡಿ ಬದುಕಿದ್ದ ಪ್ರದೇಶದ ಚಿತ್ರಣ ಕುರಿತು ವ್ಯಕ್ತವಾಗಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಕೀಲರು ಮಹಿಳೆ ಇಂತಹ ಹಿನ್ನೆಲೆಯಿಂದ ಬಂದು ಸಮಾಜಕ್ಕೆ ಏನನ್ನಾದರೂ ಮಾಡಿದ್ದರೆ ಅದಕ್ಕೆ ನಾಚಿಕೆಪಡುವಂಥದ್ದು ಏನೂ ಇಲ್ಲ ಎಂದರು. ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ಇದಕ್ಕೆ ಧ್ವನಿಗೂಡಿಸಿದರು. ʼಪದ್ಮಾವತ್‌ ಚಿತ್ರ ನಿಷೇಧ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಈ ಹಿಂದೆ ತಿರಸ್ಕರಿಸಿರುವ ವಿಚಾರವನ್ನು ಅವರು ಇದೇ ವೇಳೆ ಪ್ರಸ್ತಾಪಿಸಿದರು. ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ರಾಕೇಶ್‌ ಸಿಂಗ್‌ ಮಾನನಷ್ಟ ಎಂಬುದು ಸಂಬಂಧಪಟ್ಟ ವ್ಯಕ್ತಿಗೆ ಮಾತ್ರವಲ್ಲದೆ ಅವರ ಕುಟುಂಬದ ಇತರ ಸದಸ್ಯರಿಗೂ ಅನ್ವಯಿಸುತ್ತದೆ ಎಂದರು. ಕಾಠಿಯಾವಾಡಿ ಮಗನನ್ನು ದತ್ತು ಪಡೆದಿದ್ದಾರೆಯೇ ಎಂಬ ನ್ಯಾಯಾಲಯದ ಪ್ರಶ್ನೆಗೆ ಯಾವುದೇ ಅಧಿಕೃತ ದಾಖಲೆ ಇಲ್ಲ ಎಂಬ ಉತ್ತರ ದೊರೆಯಿತು.
Come and fall in the creative world of words. This blog will be all about dear ones, inspirational engines, who are/were engineering the track of my life. Saturday, March 21, 2015 ಅರವತ್ತು ಅರವತ್ತು ಅರವತ್ತು... ವಾಹ್ ಒಂದು ಪ್ರಾಥಮಿಕ ಶಾಲೆ ಮಾಸ್ತರರು ಹೇಳಿದರು.. "ಮಕ್ಕಳೇ ಇಂದು ಹಾಜರಿ ತೆಗೆದುಕೊಳ್ಳಬೇಕು.. ಎಲ್ಲರೂ ಇಂದು ನಿಮ್ಮ ಹೆಸರಿಗೆ ಬದಲಾಗಿ ನಿಮ್ಮ ನಿಮ್ಮ ಕ್ರಮ ಸಂಖ್ಯೆಯನ್ನು ಹೇಳಿ.. ಆದಷ್ಟು ಜೋರಾಗಿ ಹೇಳಬೇಕು ಆಯಿತೆ" ಮಕ್ಕಳು ಕೂಡ.. ಮಾಸ್ತರರ ದನಿಯನ್ನೇ ಅನುಕರಿಸಿ ಅವರಿಗಿಂತ ತುಸು ಜೋರಾಗಿಯೇ ತಮ್ಮ ತಮ್ಮ ಕ್ರಮ ಸಂಖೆಯಗಳನ್ನು ಹೇಳುತ್ತಾ ಹೋದರು. ಹತ್ತಾಯಿತು, ಇಪ್ಪತ್ತಾಯಿತು, ಮೂವತ್ತಾಯಿತು, ನಲವತ್ತು ಸಾಲಿನ ಸಂಖ್ಯೆಗಳು ಧಾಟಿ ಐವತ್ತರ ಸಾಲಿಗೆ ಬಂದವು.. "ಐವತ್ತು, ಐವತ್ತೊಂದು, ಐವತ್ತೆರಡು, ಐವತ್ತಮೂರು, ಐವತ್ತನಾಲ್ಕು, ಐವತ್ತೈದು, ಐವತ್ತಾರು, ಐವತ್ತೇಳು, ಐವತ್ತೆಂಟು, ಐವತ್ತೊಂಭತ್ತು... " ಮಕ್ಕಳು ಮೇಲ್ಚಾವಣಿ ಕಿತ್ತು ಹೋಗುವಂತೆ ಜೋರಾಗಿ ಹೇಳುತ್ತಿದ್ದರು.. ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಗುರುಗಳು "ಐವತ್ತೊಂಭತ್ತು ಅಂಕೆಯನ್ನು ಐವತ್ತೊಂಭತ್ತು ಬಾರಿ ಹೇಳಾಯಿತು.. ಮುಂದಕ್ಕೆ ಹೇಳ್ರೋ.. ." ಮಕ್ಕಳು ಸುಮ್ಮನೆ ಗುರುಗಳನ್ನು ನೋಡುತ್ತಾ ಕೂತರು.. ತರಗತಿಯಲ್ಲಿ ಐವತ್ತೊಂಭತ್ತು ವಿಧ್ಯಾರ್ಥಿಗಳು ತಮ್ಮ ಹಾಜರಿ ಕೊಟ್ಟಿದ್ದರು.. .. ಯಾಕೋ ಲೆಕ್ಕ ತಪ್ಪಿತೆ ಎಂದು ಅನುಮಾನಗೊಂಡ ಗುರುಗಳು.. ಕಣ್ಣಲ್ಲೇ ಒಟ್ಟು ವಿಧ್ಯಾರ್ಥಿಗಳ ಲೆಕ್ಕವನ್ನು ಹಾಕತೊಡಗಿದರು.. ಅರೆ ಹೌದು ನನ್ನ ತರಗತಿಯಲ್ಲಿ ಅರವತ್ತು ವಿಧ್ಯಾರ್ಥಿಗಳು ಇರುವುದು.. ಇದೇನು ಅರವತ್ತನೇ ಹುಡುಗ ಎಲ್ಲಿ.. ಕಣ್ಣಲ್ಲೇ ಹುಡುಕಿದರೂ.. ಕಾಣಲಿಲ್ಲ, ಒಂದು ಕ್ಷಣ ಕಣ್ಣು ಮುಚ್ಚಿ ಕೂತರು.. "ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ ಕಾಶಿಯಾ ಶಾಸ್ತ್ರಗಳನಾಕ್ಸಫರ್ಡಿನವರು | ದೇಶಕಾಲವಿಭಾಗ ಮನದ ರಾಜ್ಯದೊಳಿರದು ಶ್ವಾಸವದು ಬೊಮ್ಮನದು – ಮಂಕುತಿಮ್ಮ. ||" ಜೋರಾಗಿ ಈ ಕಗ್ಗದ ಪದಗಳು ತರಗತಿಯ ಕೊಠಡಿಯ ಬಾಗಿಲಿನ ಬಳಿ ಯಾರೋ ಓದುತ್ತ ಬಂದದ್ದು ಕೇಳಿಸಿತು.. ಗುರುಗಳಿಗೆ ತಕ್ಷಣ ಅರಿವಾಯಿತು.. ಅರೆ ಇದು ನನ್ನದೇ ಮುಕ್ತಕ.. ಅದು ಅರವತ್ತನೆಯದು.. ಸರಿಯಾಗಿದೆ.. ಗುರುಗಳು "ಬಾ ಬಾರೋ ರವಿ.. ಇದು ಅರವತ್ತನೆಯ ಮುಕ್ತಕ.. ಏನಪ್ಪಾ ಇದು ಓದುತ್ತಾ ಬರುತ್ತಿದ್ದೀಯ.. ಏನು ಸಮಾಚಾರ" ರವಿ ಹೇಳುತ್ತಾರೆ.. " ಏನಿಲ್ಲ ಗುರುಗಳೇ.. ಇಂದು ಈ ಕಗ್ಗ ತುಂಬಾ ನೆನಪಿಗೆ ಬಂತು ಅದಕ್ಕೆ ಓದುತ್ತಾ ಬಂದೆ.. ನನಗೆ ಅರಿವಿಲ್ಲದೆ ಓದುತ್ತಾ ಓದುತ್ತಾ.. ಶಾಲೆಯೊಳಗೆ ಕಾಲಿಟ್ಟೆ.. ಅರವತ್ತು ಗುರುಗಳೇ.. ಇದು ನನ್ನ ಹಾಜರಿ" ಎಂದನು ಆ ಪುಟ್ಟ ಹುಡುಗ.. ಗುರುಗಳು ಸಂತಸಭರಿತ ತಲೆ ಸವರುತ್ತಾ "ರವಿ ಪುಟ್ಟಾ.. ನನಗೆ ಅರಿವಿದೆ.. ನೀನು ಭೂಮಿಗೆ ಬಂದು ಅರವತ್ತು ವಸಂತಗಳು ಆಯಿತು.. ಹಾಗೆಯೇ ಈ ಮುಕ್ತಕ ಕೂಡ ಅರವತ್ತನೆಯದು.. ಎಷ್ಟು ಹೊಂದಾಣಿಕೆ ಇದೆ... ನೀನು ನನ್ನ ಮುಕ್ತಕಗಳನ್ನು ನಿನ್ನ ಧಾಟಿಯಲ್ಲಿ ಬರೆಯುತ್ತಿರುವ ಸಂಖ್ಯೆ ನಿನ್ನೆಗೆ ೭೯೯ ಆಗಿದೆ.. ಇನ್ನು ಕೆಲವೇ ಮಾಸಗಳಲ್ಲಿ ನಿನ್ನ ಶೈಲಿಯಲ್ಲಿ ಸಕಲರಿಗೂ ಅರಿವಾಗುವ ಹಾಗೆ ವಿವರಿಸುತ್ತಿರುವ ನನ್ನ ಎಲ್ಲಾ ಮುಕ್ತಕಗಳಿಗೂ ವಿವರಣೆ ಸಿಕ್ಕಿಯೇ ಬಿಡುತ್ತದೆ. ನನಗೆ ಬಲು ಸಂತಸವಾಗುತ್ತಿದೆ. ಇಷ್ಟವಾದುದ್ದನ್ನು, ಕಷ್ಟವಾದುದ್ದನ್ನು, ಮುಕ್ತವಾಗಿದ್ದನ್ನು ಎಲ್ಲರಿಗೂ ತಿಳಿಸುತ್ತಿರುವ ರೀತಿ ನನಗೆ ಬಲು ಇಷ್ಟಮಯ" ಪುಟಾಣಿ ರವಿ ಕಣ್ಣಲ್ಲೇ ಆನಂದ ಭಾಷ್ಪ.. ಗುರುಗಳ ಹೊಗಳಿಕೆಯನ್ನು, ಬೆನ್ನು ತಟ್ಟುವಿಕೆಯನ್ನು ಅನುಭವಿಸುತ್ತಿರುವ ಅವರ ಮನಸ್ಸು ಭಲೇ ರವಿ ಭಲೇ ಎಂದು ಹೇಳುತ್ತಿತ್ತು. ಗುರುಗಳು ಮಾತನ್ನು ಮುಂದುವರೆಸಿದರು.. "ರವಿ.. ನೀನು ಇಷ್ಟು ಸಾಧಿಸಿದ್ದರು ನೀನು ಏನು ಸಾಧಿಸಿಲ್ಲ ಎನ್ನುವ ನಿನ್ನ ತಾತ್ವಿಕ ಗುಣ.. ಹಾಗೂ ಸಾಧಿಸಬೇಕಾದ್ದು ಬೇಕಾದಷ್ಟು ಇದೆ ಎನ್ನುವ ನಿನ್ನ ನಮ್ರ ಗುಣವೆ ನಿನ್ನನ್ನು ಪ್ರಾಥಮಿಕ ಶಾಲೆಯಲ್ಲಿ ನನ್ನ ವಿಧ್ಯಾರ್ಥಿಯನ್ನಾಗಿ ಮಾಡಿದೆ.. ಆದರೆ ಇಂದು ಜಗತ್ತಿಗೆ ಹೇಳುತ್ತಿರುವೆ.. ನಿನ್ನದು ಗಜ ಗಾತ್ರದ ಸಾಧನೆ.. ಆದರೆ ನಿನ್ನ ನಮ್ರ ಮನಸ್ಸಿಗೆ ಕಾಣುವುದು ಗುಲಗಂಜಿಯಷ್ಟೇ ಸಾಧನೆ ಎಂದು.. ಅದಕ್ಕೆ ನಿನ್ನನ್ನು ಎಲ್ಲರೂ ಇಷ್ಟಪಡುವುದು.. ನಿನ್ನ ಸ್ನೇಹ ಮಂಡಲ ಸೌರ ಮಂಡಲದಷ್ಟೇ ಪ್ರಕಾಶಮಾನ.. " ನಿನ್ನ ಅರವತ್ತು ವರ್ಷಗಳ ವಸಂತಮಾಸವನ್ನು ಒಮ್ಮೆ ಇಣುಕಿ ನೋಡಿದಾಗ ನಿನ್ನ ಸಾಧನೆ ಕಂಡು ನಿನ್ನ ಗುರುವಾದ ನನಗೆ ಹೆಮ್ಮೆ ಎನಿಸುತ್ತದೆ.. ಹೌದು ಇಂದು ನೀನು ನನ್ನ ತರಗತಿಯಲ್ಲಿ ಹಾಜರಿ ಹೇಳದೆ ನನ್ನ ಅರವತ್ತನೇ ಮುಕ್ತಕ ಓದುತ್ತಾ ಬಂದಾಗ ನನಗೆ ಆದ ಸಂತಸ ಹೇಳ ತೀರದು. ರವಿ ನಿನಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಈ ರೀತಿಯಲ್ಲಿ ಹೇಳುತ್ತಿದ್ದೇನೆ.. ಹಾಗೂ ಆಶಿರ್ವದಿಸುತ್ತಿದ್ದೇನೆ.. ನಿನ್ನ ಅರವತ್ತು ವಸಂತಗಳ ಸಾರ್ಥಕ ಜೀವನ ಇನ್ನಷ್ಟು ಪ್ರಜ್ವಲಿಸಲಿ.. ಹೀಗೆ ಯಶಸ್ಸಿನ ಜೀವನ ಮುನ್ನುಗ್ಗಲಿ, ಶತಕದ ಸಾಧನೆ ನಿನ್ನದಾಗಲಿ. ಕಂದಾ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು.. ನನ್ನ ತರಗತಿಯಲ್ಲಿನ ಎಲ್ಲ ವಿಧ್ಯಾರ್ಥಿಗಳಲ್ಲಿ ನೀನು ನನ್ನ ಪ್ರೀತಿಯ ವಿಧೇಯ ವಿಧ್ಯಾರ್ಥಿಗಳಲ್ಲಿ ನೀನು ಮೊದಲ ಸಂಖೆಯಲ್ಲಿ ನಿಲ್ಲುವವನು.. ರವಿ ಪುಟಾಣಿಯ ಕಣ್ಣಲ್ಲಿ ಜೋಗದ ಜಲಧಾರೆ.. ಸಾಕ್ಷಾತ್ ಕಗ್ಗ ಪಿತಾಮಹರೆ ಬಂದು ನನ್ನ ಅರವತ್ತನೇ ವಸಂತಕ್ಕೆ ಶುಭ ಹಾರೈಸಿದ್ದಾರೆ. ಇದಕ್ಕಿಂತ ನನಗೆ ಇನ್ನೇನು ಬೇಕು.. ಕೈಯಲ್ಲಿ ಹಿಡಿದ್ದಿದ ಕಗ್ಗ ಪುಸ್ತಕ ಹಾಗೆ ಜೋಡಿಯಾಗಿ ಆ ಮಹಾನ್ ಕಗ್ಗ ಗುರುಗಳಿಗೆ ನಮಸ್ಕರಿಸುತ್ತಾ ಧನ್ಯೋಸ್ಮಿ ಎಂದಿತು ಆ ಪುಟಾಣಿಯ ಮನಸ್ಸು. ***** ರವಿ ಗುರುಗಳೇ.. ನಿಮ್ಮ ಜನುಮದಿನಕ್ಕೆ ಶುಭ ಕೋರಬೇಕು ಎಂದು ಹಂಬಲಿಸಿದಾಗ.. ಇಂದು ಯುಗಾದಿ ಹಬ್ಬ.ಹಬ್ಬದ ಸಂಭ್ರಮದಲ್ಲಿ.. ಮನೆ ಮನದಲ್ಲಿ ಇರುವ ಕುಟುಂಬದ ಸದಸ್ಯರೊಡನೆ ಸೇರಿ ನಲಿಯುತ್ತ ಇದ್ದಾಗ.. ದಿನ ಹೇಗೆ ಕಳೆಯಿತು ಎಂದು ಅರಿವಾಗಲೇ ಇಲ್ಲ.. ರಾತ್ರಿ ಮಲಗುವ ಮುನ್ನ ನಿಮಗೆ ಶುಭ ಹಾರೈಸಲೇ ಬೇಕು ಎಂಬ ಹಠ ತೊಟ್ಟು ಬರೆಯಲು ಕೂತಾಗ ಕೆಲವೇ ಕ್ಷಣಗಳಲ್ಲಿ ಈ ಲೇಖನವನ್ನು ನನ್ನ ಮನದೊಳಗೆ ಕೂತು ಬರೆಸಿದ್ದು ನಿಮ್ಮ ಸ್ನೇಹ ಪರ ಮನಸ್ಸು ಹಾಗೂ ಡಿವಿಜಿ ಅಜ್ಜನ ಆಶೀರ್ವಾದ. ಅಜ್ಜನ ಬಾಯಿಂದಲೇ ನಿಮಗೆ ಶುಭಾಶಯಗಳನ್ನು ಹೇಳಿಸಬೇಕು ಎಂಬ ಪಣ ತೊಟ್ಟ ನನ್ನ ಕೀಲಿಮಣೆ .. ನಿಮ್ಮ ಹೆಸರನ್ನು ಹೇಳುವಾಗ ಏಕ ವಚನದಲ್ಲಿ ಬರೆಸಿಯೇ ಬಿಟ್ಟಿತು.. ಬೇರೆ ದಾರಿಯಿಲ್ಲದೆ ಹಾಗೆ ಮಾಡಬೇಕಾಯಿತು. ಕ್ಷಮೆ ಇರಲಿ.. ಕಗ್ಗಗಳ ಪಿತಾಮಹರ ಆಶಿರ್ವಾದದ ನೆರಳಲ್ಲಿ ರವಿ ತಿರುಮಲೈ ಗುರುಗಳು - (ಚಿತ್ರ ಕೃಪೆ ರವಿ ಸರ್ ಅವರ ಟೈಮ್ ಲೈನ್ ) ನಿಮ್ಮ ಪ್ರತಿದಿನದ ನುಡಿಮುತ್ತುಗಳು, ಕಗ್ಗ ರಸಧಾರೆ, ಜೊತೆಯಲ್ಲಿ ನೀವು ನನ್ನ ಮಾತಾಡಿಸುವಾಗ "ರಾಜ" ಎನ್ನುವ ಆ ಸ್ನೇಹ ಪರ ಧ್ವನಿ ನನಗೆ ಬಲು ಇಷ್ಟ. ಮತ್ತೊಮ್ಮೆ ನನ್ನ ಸಕಲ ಸ್ನೇಹಲೋಕದ ಸದಸ್ಯರ ಪರವಾಗಿ ಷಷ್ಠಿ ಸಂಭ್ರಮಕ್ಕೆ ಶುಭಾಶಯಗಳು. Posted by Srikanth Manjunath at 23:53 6 comments: Sunday, March 8, 2015 ಹೀಗೊಂದು ಪರ್ಸ್" ಸಂಗ" ಹಸ್ತಿನಾಪುರದಲ್ಲಿ ದ್ಯೂತದ ಆಟದಲ್ಲಿ ಸೋತ ವೀರ ಕಲಿಗಳು ತಲೆ ಬಗ್ಗಿಸಿಕೊಂಡು ಕೂತಿದ್ದರು, ದುರುಳ ದುಷ್ಟ ಚತುಷ್ಟಯರು ಎಂದೇ ಹೆಸರಾಗಿದ್ದ ದುರ್ಯೋಧನ, ದುಶ್ಯಾಸನ, ಕರ್ಣ, ಶಕುನಿ ಕಿರುಚಾಡುತ್ತ ಕೇಕೆ ಹಾಕುತ್ತ ಪಾಂಡವರ ಮಕುಟದ ಮಣಿ ದ್ರೌಪದಿಯನ್ನು ಸಭೆಗೆ ಕರೆದು ತರಲು ಅಪ್ಪಣೆ ಮಾಡಿದರು. ಈ ಘಟನೆ ನೆಡೆದು ಸುಮಾರು ಇಪ್ಪತ್ತು ವರ್ಷ ಆಯಿತು. ಮಿನರ್ವ ಸರ್ಕಲ್ ಬಳಿಯ ಒಂದು ಪುಟ್ಟ ಸಂಸ್ಥೆಯಲ್ಲಿ ಕೆಲಸ ಸಾಗಿತ್ತು. ನನಗೆ ಅರಿವಿಲ್ಲದೆ ನನ್ನನ್ನು ಅಣ್ಣ ಎಂದೋ, ಅಥವಾ ತಾವು ಅವರ ತಂಗಿ ಎನ್ನುವ ಭಾವ ತೋರುವ ಅನೇಕರು ನನಗೆ ಉದ್ಯೋಗ ಯಾತ್ರೆಯಲ್ಲಿ ಸಿಕ್ಕಿದ್ದಾರೆ. ಅದು ಅವ್ಯಾಹತವಾಗಿ ಮುಂದುವರೆದಿದೆ ಇಂದಿಗೂ. ನನ್ನ ಸಹೋದ್ಯೋಗಿಯಾಗಿ ಬಂದು ನನ್ನ ಬಾಳಿನಲ್ಲಿ ತಂಗಿಯಾದ ಜ್ಯೋತಿ ಎನ್ನುವ ಹುಡುಗಿ.. ಜೆ ಪಿ ನಗರದಲ್ಲಿ ತನ್ನ ಕೆಲವು ಗೆಳತಿಯರೊಡನೆ ವಾಸವಾಗಿದ್ದಳು. ಮನೆಗೆ ಬನ್ನಿ ಶ್ರೀ ಅಣ್ಣ ಅಂತ ಯಾವಾಗಲು ಕರೆಯುತ್ತಲೇ ಇದ್ದಳು. ನನ್ನ ತರಲೆ ಮಾತುಗಳು(?), ಹಾಸ್ಯ ಲಾಸ್ಯ (?) ಅಂದಿಗೂ ಹಿಟ್ ಎಂದಿದೆಂದಿಗೂ ಹಿಟ್ (?) ಅವಳ ಮನೆಯಲ್ಲಿ ಎಲ್ಲವೂ ರಿಪೀಟ್ ಆಗುತ್ತಿದ್ದವು. ಹಾಗಾಗಿ ಅಲ್ಲಿನ ಎಲ್ಲರೂ ಈ ಜಾಂಬುವಂತನನ್ನು ನೋಡಲು ಕಾಯುತ್ತಿದ್ದರು (:-) ). ಆಗ ಸರಸ್ವತಿ ಕೃಪೆ ಅಷ್ಟೋ ಇಷ್ಟೋ ಇದ್ದರೂ.. ತಾಯಿ ಲಕ್ಷ್ಮಿ ದೇವಿಯಾವಾಗಲೂ ಸ್ವಲ್ಪ ಅಂತರದಲ್ಲಿಯೇ ಇರುತ್ತಿದ್ದಳು. ಇವಾಗಲು ಹಾಗೆಯೇ ಅದು ಬೇರೆ ಕಥೆ. ಸರಿ ಒಂದು ಭಾನುವಾರ ಇದ್ದ ೫೦ ರೂಪಾಯಿಗಳನ್ನು (೫ ರೂನ ಐದು ನಾಣ್ಯಗಳು, ಹತ್ತು ರೂ ನ ಎರಡು ನೋಟುಗಳು, ಒಂದು ರೂಪಾಯಿಯ ಹತ್ತು ನಾಣ್ಯಗಳು) ತೆಗೆದುಕೊಂಡು ಹೊರಟೆ. ವಿಜಯನಗರದಿಂದ ಜೆ ಪಿ ನಗರಕ್ಕೆ. ಎರಡು ಬಸ್ ಬದಲಾಯಿಸಿಕೊಂಡು ಅಲ್ಲಿಗೆ ಸೇರಿದ ಮೇಲೆ ಉಳಿದದದ್ದು ಸುಮಾರು ೩೫ ರೂಪಾಯಿಗಳು (ಐದು ರೂಪಾಯಿಯ ಐದು ನಾಣ್ಯಗಳು ಮತ್ತು ಹತ್ತು ರುಪಾಯಿಯ ಒಂದು ನೋಟು). ವಾಪಸ್ ಹೋಗೋಕೆ ಹೆಚ್ಚು ಕಮ್ಮಿ ೧೫ ರೂಪಾಯಿಗಳು ಬೇಕಿದ್ದವು. ಅಂದರೆ ಜೇಬಿನಲ್ಲಿ ಉಳಿಯಬಹುದಾಗಿದ್ದು ಕೇವಲ ೨೦ ರೂಪಾಯಿಗಳು ಮಾತ್ರ. ಅವಳ ಮನೆಗೆ ಹೋದೆ.. ಎಲ್ಲರೂ ಪ್ರೀತಿ ವಿಶ್ವಾಸದಿಂದ ಮಾತಾಡಿಸಿದರು. ಮನಸ್ಸು ಹಕ್ಕಿಯ ಹಾಗೆ ಹಾರುತ್ತಿತ್ತು. ಆದರೆ ಅಲ್ಲಿನ ಕೆಲ ಗೆಳತಿಯರು ಯಾವುದೋ ಮದುವೆಗೆ ಹೊರಟಿದ್ದರು. ಹಾಗಾಗಿ ಹೆಚ್ಚು ಹೊತ್ತು ಇರಲಿಲ್ಲ. ಸರಿ ಎಂದು ಹೊರಟೆ. ನನ್ನ ಜೊತೆ ಈ ಜ್ಯೋತಿ ಕೂಡ ಅಣ್ಣ ನಾ ಸ್ವಲ್ಪ ದೂರ ಬರುತ್ತೇನೆ ಎಂದು ತನ್ನ ಗೆಳತಿ ತ್ರಿವೇಣಿಯನ್ನು ಕಟ್ಟಿಕೊಂಡು ಹೊರಬಿದ್ದಳು. ಸರಿ ಬಸ್ ಸ್ಟಾಪ್ ತನಕ ಮಾತ್ರ ಬರುತ್ತಾಳೆ ಎಂದುಕೊಂಡು ನನ್ನ ಮಾಮೂಲಿ ಮಾತುಗಳನ್ನು ಆಡುತ್ತಾ ಬಸ್ ಸ್ಟಾಪ್ ಗೆ ಬಂದು ನಿಂತೆವು. ಅಣ್ಣ ಅಪರೂಪಕ್ಕೆ ಮನೆಗೆ ಬಂದಿದ್ದೀರಾ ಹೋಟೆಲ್ ನಲ್ಲಿ ಏನಾದರೂ ತಿನ್ನೋಣ ಅಂದಳು. ಹೃದಯವನ್ನು ಮತ್ತು ಪರ್ಸು ಎರಡನ್ನು ಮುಟ್ಟಿಕೊಂಡೆ. ಎರಡು ಸದ್ದು ಮಾಡುತ್ತಿತ್ತು.. ಹೃದಯ ತನ್ನ ಬಡಿತವನ್ನು ಹೆಚ್ಚಿಸಿತ್ತು, ಪರ್ಸ್ ನಲ್ಲಿದ್ದ ನಾಣ್ಯಗಳು ನಾವಿಷ್ಟೇ ಜನ ಇರೋದು ಅಂತ ಹೇಳುತ್ತಿದ್ದವು. ನಾ ದೇಶಾವಾರಿ ನಗೆ ನಗುತ್ತ ಬೇಡ ಬೇಡ ಈಗ ತಾನೇ ತಿಂಡಿ ತಿಂದು ಹೊರಟಿದ್ದೇನೆ.. ಹೊಟ್ಟೆ ಹಸಿತಾ ಇಲ್ಲ ಎಂದೇ.. ಅವರು ಬಿಡಲಿಲ್ಲ.. ಇಲ್ಲ ಇಲ್ಲ ನೀವು ಏನಾದರೂ ತಿನ್ನಲೇ ಬೇಕು ಎಂದು ಬಲವಂತ ಮಾಡಿ.. ಜಯನಗರದ ಬಳಿಯ ರಾಘವೇಂದ್ರ ಮಠದ ಹತ್ತಿರ ಇದ್ದ ಶಾಂತಿ ಸಾಗರಕ್ಕೆ ಬಂದೆವು. ನಾ ಎಷ್ಟೇ ಬೇಡ ಎಂದರೂ ಅವರು ಬಿಡಲಿಲ್ಲ. ಸರಿ ಬರಿ ಎರಡರಲ್ಲಿ ಮೂರು ಕಾಫಿ ಕುಡಿಯೋಣ ಎಂದು ಹೇಳಿದೆ. ಅದಕ್ಕೆ ಮತ್ತೆ ಅವರಿಬ್ಬರೂ ಇಲ್ಲ ಇಲ್ಲ ಏನಾದರೂ ಸಿಹಿ ತಿನ್ನಲೇ ಬೇಕು ಎಂದರೂ. ನಾ ಎಷ್ಟೇ ಬೇಡ ಎಂದರೂ ಬಿಡದೆ ಮೂರು ಮಸಾಲೆ ದೋಸೆಗೆ ಆರ್ಡರ್ ಮಾಡಿಯೇ ಬಿಟ್ಟರು. ನಾನು ಮೆಲ್ಲಗೆ ಮೆನು ಕಾರ್ಡ್ ನೋಡಿದೆ.. ಮೂರು ಮಸಾಲೆ ಆಗಿನ ಕಾಲಕ್ಕೆ ಸುಮಾರು ಮೂವತ್ತೆರಡು ರೂಪಾಯಿಗಳಷ್ಟು ಇದ್ದವು. ಸರಿ ನನ್ನ ಹತ್ತಿರ ಇದ್ದ ಆ ದುಡ್ಡನ್ನೇ ಕೊಟ್ಟು ಅಲ್ಲಿಂದ ನಡೆದೆ ಹೋಗಿ ಮನೆ ಸೇರುವುದು ಎಂದು ಖಾತ್ರಿ ಮಾಡಿಕೊಂಡೆ. ಮಸಾಲೆ ದೋಸೆ ಆಯ್ತು.. ಸರಿ ಬಿಲ್ ಕೊಡಲು ನನ್ನ ಹತ್ತಿರ ಇರುವ ಹಣ ಸಾಕು ಎಂದು ತಿಳಿದ ಮೇಲೆ.. ಯಾಕೋ ಹೊಟ್ಟೆ ಸರಿ ಇಲ್ಲ ಕಾಫೀ ಬೇಡ.. ಹೋಗೋಣ ಎಂದೇ.. ಜಯನಗರದಿಂದ ವಿಜಯನಗರಕ್ಕೆ ಎಷ್ಟು ಹೊತ್ತು ನಡೆಯಬೇಕು ಎನ್ನುವ ಅಂದಾಜು ಮಾಡುತ್ತಿತ್ತು ಮನಸ್ಸು. ಶ್ರೀ ಅಣ್ಣ ನೀವು ಕಾಫೀ ಬೇಡ ಎನ್ನುವುದುಂಟೆ ಅದು ಕಾಫೀಗೆ ಅವಮಾನ.. ಇರಿ ಸ್ವಲ್ಪ ಸಿಹಿ ತಿನ್ನೋಣ ಎಂದಳು. ನಾ ಪ್ರತಿಭಟಿಸಿದೆ ಅವರನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದೆ.. ದುಶ್ಯಾಸನ ದ್ರೌಪದಿಯನ್ನು ಅವಳ ಅಂತಃಪುರದಿಂದ ಎಳೆದು ತರಲು ಶುರು ಮಾಡುತ್ತಾನೆ.. ಮೊದಲು ತನ್ನ ಶಕ್ತಿಯನ್ನು ಉಪಯೋಗಿಸಿ ಅವನನ್ನು ತಡೆಯುತ್ತಾಳೆ, ಆಗುವುದಿಲ್ಲ ನಂತರ ನೆಲದ ಮೇಲೆಯೇ ಬಿದ್ದು ಗಟ್ಟಿಯಾಗಿ ಅಲ್ಲಿದ್ದ ಕುರ್ಚಿ, ಕಂಬಗಳನ್ನು ಹಿಡಿದುಕೊಂಡು ತನ್ನ ಪ್ರತಿಭಟನೆ ಮಾಡುತ್ತಾಳೆ. ಆಗಲೂ ದುಶ್ಯಾಸನ ಜಗ್ಗುವುದಿಲ್ಲ. ನಂತರ ತಲೆಗೂದಲನ್ನೇ ಹಿಡಿದುಕೊಂಡು ದರ ದರ ಎಳೆದುಕೊಂಡು ಸಭೆಗೆ ಬರುತ್ತಾನೆ ದುಶ್ಯಾಸನ. ಅಲ್ಲಿದ್ದ ದುಷ್ಟ ಚತುಷ್ಟಯಗಳು ಅವಳ ಸೀರೆಯನ್ನು ಸೆಳೆಯಬೇಕೆಂದು ತೀರ್ಮಾನಕ್ಕೆ ಬರುತ್ತಾರೆ. ಸರಿ ಸೀರೆ ಸೆಳೆಯಲು ಶುರುಮಾಡಿದಾಗ ದ್ರೌಪದಿ ಕಷ್ಟ ಪಟ್ಟು ತನ್ನ ಮಾನವನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಲೇ ಇದ್ದಳು. ಶ್ರೀ ಜಾಮೂನು ತಿನ್ನೋಣ ಅಂದ್ರು. ನಾ ಎಷ್ಟೇ ಬೇಡವೆಂದರೂ ಬಿಡದೆ ಮತ್ತೆ ಆರ್ಡರ್ ಮಾಡಿಯೇ ಬಿಟ್ಟರು. ಏನಪ್ಪಾ ಮಾಡುವುದು.. ಇದ್ದ ಹಣ ದೋಸೆಗೆ ಸರಿ ಆಗುತ್ತೆ.. ಜಾಮೂನು ಬಿಲ್ ಏನು ಮಾಡುವುದು.. ಮೆಲ್ಲಗೆ ಪರ್ಸ್ ಮತ್ತೊಮ್ಮೆ ಮುಟ್ಟಿ ನೋಡಿಕೊಂಡೆ. ಅದು ನಗಲೇ ಇಲ್ಲ.. ನಿನ್ನ ಹಣ ಬರಹ.. ಅಷ್ಟು ಹೇಳಿದರೂ ಕೇಳಲಿಲ್ಲ ಏನಾದರೂ ಮಾಡಿಕೊ ಅಂದು ನಕ್ಕ ಹಾಗೆ ಆಯಿತು ನಾ ಏನು ಹೇಳಿದರೂ ಕೇಳಲಿಲ್ಲ.. ಮಹಿಳಾಮಣಿಗಳು ಯಾರ ಮಾತಾದರೂ ಕೇಳೋದು ಉಂಟೆ. ಮೊದಲ ಸೀರೆಯನ್ನು ಎಳೆದಾಗ ಕಷ್ಟ ಪಡುತ್ತ ಸೀರೆಯನ್ನು ಗಟ್ಟಿಯಾಗಿ ಹಿಡಿಕೊಂಡು ಜಗ್ಗಾಡಿದಳು ದ್ರೌಪದಿ. ಉಹೂಂ ದುಶ್ಯಾಸನನ ಶಕ್ತಿಯ ಮುಂದೆ ದ್ರೌಪದಿಯ ಶಕ್ತಿಯೇ.. ಅವನ ಕೈ ಮೇಲಾಯಿತು. ನನಗೆ ಏನೂ ತಿಳಿಯಲೇ ಇಲ್ಲ.. ಹೇಗಪ್ಪ ಇಲ್ಲಿಂದ ಹೊರಗೆ ಹೋಗುವುದು.. ಮೆಲ್ಲಗೆ ಎದ್ದು ಹೊರಗೆ ಓಡಿ ಹೋಗೋಣ ಎಂದರೆ.. ಹುಡುಗಿಯರ ಜೊತೆ ಬಂದಿದ್ದೇನೆ.. ಪೂರಾ ಬಿಲ್ ಕೊಡಲು ಹಣವಿಲ್ಲ.. ಮತ್ತೆ ನಾಳೆ ಆಫೀಸ್ ನಲ್ಲಿ ಭೇಟಿಯಾಗಲೇ ಬೇಕು.. ಅವಾಗ ದುಶ್ಯಾಸನ ಬೇಡವೇ ಬೇಡ ನನ್ನ ಮಾನ ಕಳೆಯಲು. ಏನಪ್ಪಾ ಮಾಡುವುದು.. ಯೋಚನೆ ಶುರುವಾಯಿತು.. ಮೂರು ಕಾಫೀ.. ಅದರಲ್ಲಿ ಅಣ್ಣನಿಗೆ ಒಂದು ಸ್ಟ್ರಾಂಗ್ ಕಾಫೀ ಆರ್ಡರ್ ಮಾಡಿಯೇ ಆಯಿತು.. "ಆಕಾಶವೇ ಬೀಳಲಿ ಮೇಲೆ" ಹಾಡು ಸಪ್ಪೆಯಾಗಿತ್ತು. ಆ ಧೈರ್ಯ ನನ್ನಲ್ಲಿ ಇರಲಿಲ್ಲ. ದ್ರೌಪದಿಗೆ ಅರಿವಾಯಿತು.. ನನ್ನ ಪ್ರಯತ್ನ ಮುಗಿಯಿತು.. ಇನ್ನೇನಿದ್ದರೂ ದೇವರ ಕೃಪೆ ಅಷ್ಟೇ.. ಸೀರೆಯಿಂದ ಕೈಯನ್ನು ತೆಗೆದಳು.. ಮೇಲಕ್ಕೆ ಎರಡು ಕೈಯನ್ನು ಎತ್ತಿ ಮುಗಿಯುತ್ತಾ.. "ಶ್ರೀ ಕೃಷ್ಣ.. ಇದು ನಿನ್ನ ಅವಮಾನದ ಪ್ರಶ್ನೆ.. ನನ್ನ ಪ್ರಯತ್ನ ಮುಗಿಯಿತು.. ನನ್ನ ಮಾನ ಅವಮಾನ ಎಲ್ಲವೂ ನಿನಗೆ ಸೇರಿದ್ದು.. ನಿನ್ನ ಮಾನವನ್ನು ನೀನೆ ರಕ್ಷಿಸಿಕೊ ಎಂದು ಪ್ರಾರ್ಥನೆ ಮಾಡುತ್ತಾ ಕಣ್ಣು ಮುಚ್ಚಿ "ಕೃಷ ಕೃಷ್ಣ" ಜಪಿಸುತ್ತಾ ದುಶ್ಯಾಸನ ಸೀರೆ ಎಳೆಯುತ್ತಾ ಹೋದ ಹಾಗೆ ತಿರುಗುತ್ತಾ ನಿಂತಳು. ಶ್ರೀ ಶ್ರೀ ಅಣ್ಣಾ ಅಣ್ಣ ಕಾಫೀ ಬಂತು.. ಏನು ಧ್ಯಾನ ಮಾಡುತ್ತಿದ್ದೀರಾ.. ನಿಮ್ಮ ಫೇವರಿಟ್ ಕಾಫೀ ಬಂತು ಕುಡಿಯಿರಿ..ಯಾಕೋ ಕಾಫಿ ರುಚಿಸಲಿಲ್ಲ.. . ಆದರೆ ಬೇರೆ ದಾರಿಯೇ ಇಲ್ಲ... ಕಷ್ಟ ಪಟ್ಟು ಸುಮ್ಮನೆ ಮಂಗನ ಹಾಗೆ ನಗುತ್ತ ನಗುತ್ತಾ ಕಾಫೀ ಹೀರಿದೆ. ಬಿಲ್ ಬಂತು.. ಮೊದಲ ಬಾರಿಗೆ ಪಲಾಯನ ಸೂತ್ರ ಇಷ್ಟವಾಗುತ್ತಿತ್ತು... ಕೈ ತೊಳೆದು ಬರುತ್ತೀನಿ ಎಂದು ವಾಶ್ ಬೇಸಿನ್ ಕಡೆಗೆ ಅಕ್ಷರಶಃ ಆಮೆಯ ವೇಗದಲ್ಲಿ ನಡೆದೆ.. ಕೈಯನ್ನು ಸುಧೀರ್ಘವಾಗಿ ತೊಳೆದು.. ಅಂದು ತಾನೇ ಹೇರ್ ಕಟ್ ಮಾಡಿಸಿಕೊಂಡು ಚಿಕ್ಕ ಚಿಕ್ಕದಾಗಿ ಇದ್ದ ಕೂದಲನ್ನು ಬಾಚುತ್ತಲೇ ಒಂದು ಐದು ನಿಮಿಷ ಕಳೆದೆ. ಟೇಬಲ್ ಗೆ ಬಂದೆ.. ಅಲ್ಲಿ ಬಿಲ್ ಕಾಣಲಿಲ್ಲ.. ಹೃದಯದ ಬಡಿದ ಹೆಚ್ಚಾಯಿತು.. ಅವರಿಬ್ಬರೂ ಅಣ್ಣ ಕೈ ತೊಳೆದು ಬರುತ್ತೇವೆ ಎಂದು ವಾಶ್ ಬೇಸಿನ್ ಕಡೆ ಓಡಿದರು. .ಢವ ಢವ ಎದೆ ಬಡಿತ ಹೊರಗೆ ಕೇಳಿಸುವಷ್ಟು ಜೋರಾಗಿತ್ತು. ಮನಸ್ಸು ಎಲ್ಲದ್ದಕ್ಕೂ ಸಿದ್ದವಾಗಿತ್ತು. ಸುತ್ತಲು ನೋಡಿದೆ ಅವರಿಬ್ಬರೂ ಬಂದರು.. ಅಣ್ಣಾ ಏನೂ ಇನ್ನು ಇಲ್ಲೇ ಕೂತಿದ್ದೀರ.. ಇನ್ನೊಮ್ಮೆ ತಿನ್ನಬೇಕೆ.. ಬನ್ನಿ ಹೋಗೋಣ ಎಂದರೂ. ಮನದೊಳಗೆ ಕುಶಿಯಾದರೂ.. ಗಂಡಿನ ಅಹಂ ಕೇಳಬೇಕೆ.. ಅರೆ ಬಿಲ್ ಇನ್ನು ಬಂದಿಲ್ಲ ಕೊಡಬೇಕಲ್ವೆ.. ಅದಕ್ಕೆ.. ಕಾಯ್ತಾ ಇದ್ದೀನಿ. ನಾಲಿಗೆಯಲ್ಲಿನ ದ್ರವ ಖಾಲಿಯಾಗಿತ್ತು. ಆಶ್ಚರ್ಯ ಆಶ್ಚರ್ಯ ದುಶ್ಯಾಸನ ಮೊದಲ ಸೀರೆ ಎಳೆಯುತ್ತ ಹೋದಂತೆ.. ಮತ್ತೊಂದು ಸೀರೆ ದ್ರೌಪದಿಯನ್ನು ಸುತ್ತಿಕೊಂಡಿತು.. ಹೀಗೆ ಸೀರೆಗಳು ಸರಮಾಲೆಯೇ ಬರಲು ಶುರು ಮಾಡಿತು.. ಒಂದು ಸೀರೆ ಮುಗಿದನಂತರ ಇನ್ನೊಂದು ಹೀಗೆ. ಅಣ್ಣಾ ನೀವು ನಮ್ಮ ಮನೆಗೆ ಬಂದು.. ನಿಮ್ಮ ಹತ್ತಿರ ಬಿಲ್ ಕೊಡಿಸುವುದೇ.. ಆಗಲೇ ಕೊಟ್ಟಾಯಿತು.. ಬನ್ನಿ ಬನ್ನಿ ಎಂದರೂ. ಪೇಲವ ನಗೆ ನಗುತ್ತ.. ಪರ್ಸ್ ನ ಒಮ್ಮೆ ಮುಟ್ಟಿ ನೋಡಿದೆ.. ಥೂ ನಾಚಿಕೆ ಇಲ್ಲದವನೇ ಎಂದು ಬಯ್ದ ಹಾಗೆ ಆಯಿತು. ಇಂದಿಗೂ ಹೋಟೆಲ್ ಗೆ ಹೋದರೆ.. ಈ ದೃಶ್ಯ ಕಣ್ಣಿಗೆ ಕಾಣುತ್ತದೆ... ಈ ಘಟನೆಯಿಂದ ತಿಳಿದದ್ದು ಅರಿತದ್ದು ಕಲಿತದ್ದು : ಪರಿಸ್ಥಿತಿ ನಮ್ಮ ಹತೋಟಿಯಲ್ಲಿ ಇರುವ ತನಕ ನಮ್ಮ ಪ್ರಯತ್ನ ಪಡಬೇಕು.. ಕೈ ಮೀರುತ್ತಿರುವಾಗಲೂ ನಮ್ಮ ಪ್ರಯತ್ನ ಬಿಡಬಾರದು.. ಇನ್ನು ನಮ್ಮ ಕೈಯಲ್ಲಿ ಏನು ಸಾಧ್ಯವಿಲ್ಲ ಎಲ್ಲ ಅವನ ಇಚ್ಚೆ ಎಂದರಿತಾಗ ಆ ಕಾಣದ ಕೈಗೆ ಶರಣಾಗಬೇಕು.. ಸಮಸ್ಯೆ ನಿರಾಳವಾಗಿ ಬಿಡುತ್ತದೆ.. !!! ಹೀಗೆ ಸರಿ ಸುಮಾರು ನನ್ನ ಜನುಮ ದಿನದ ಸುತ್ತಾ ಮುತ್ತ ನಡೆದ ಈ ಪ್ರಸಂಗ ಈ ವರ್ಷದ ಜನುಮದಿನದಂದು ತುಂಬಾ ನೆನಪಿಗೆ ಬಂತು. ಕಣ್ಣು ಬಿಟ್ಟು ನೋಡಿದರೆ ಫೇಸ್ ಬುಕ್ ಗೋಡೆಯೆಲ್ಲಾ ತುಂಬಿ.. ಲ್ಯಾಪ್ಟಾಪ್ ಸ್ಕ್ರೀನ್ ಇಂದ ಹೊರಗೆ ದುಮುಕುತಿತ್ತು. ಒಂದೇ ಎರಡೇ ಸುಂದರಾತಿಸುಂದರ ಲೇಖನಗಳು, ಶುಭಾಶಯಗಳು, ಚಿತ್ರಗಳು, ಸಂದೇಶಗಳು, ಇಷ್ಟಗಳು ಅಬ್ಬಾ ಜೀವನಕ್ಕೆ ಇನ್ನೇನು ಬೇಕು. ನಮ್ಮ ಮನದಲ್ಲಿ ಎಲ್ಲರು ಇದ್ದಾರೆ ಅದು ನಮಗೆ ಗೊತ್ತಿರುತ್ತೆ.. ಎಲ್ಲರ ಮನದಲ್ಲೂ ನಾವಿದ್ದೇವೆ ನಮ್ಮ TRP ಏನು ಎಂದು ಅರಿವಾಗುವುದು ಈ ರೀತಿಯ ವಿಶೇಷದಿನಗಳಲ್ಲಿ, ಅಕ್ಕರೆಯಿಂದ ಶುಭಾಶಯಗಳ ಪೋಷಾಕು ತೊಡಿಸಿದ ಪ್ರತಿಯೊಬ್ಬರಿಗೂ ನನ್ನ ಪ್ರಯತ್ನ ಮೀರಿ ಅಭಿವಂದನೆಗಳನ್ನು ಸಲ್ಲಿಸಿದ್ದೇನೆ. ಬ್ಲಾಗ್ ಲೋಕದ ತಾರೆಗಳು ಕೊಟ್ಟ ಉಡುಗೆಗಳು ಒಂದೋ ಎರಡೋ ಅಲ್ಲಾ ನೂರಾರು. ಅಭಿಮಾನದ ಫಲಕಗಳನ್ನು ನನ್ನ ಮೇಲೆ ಏರಿಸಿಯೇ ಬಿಟ್ಟಿದ್ದಾರೆ. ಪ್ರಪಂಚ ತಲೆಕೆಳಗಾದರೂ ಸರಿ ರಾತ್ರಿಗೆ ಶುಭಾಷಯ ಕೋರುವ ನನ್ನ ಮಗಳು ಭಾಗ್ಯ, ಅದ್ಭುತ ಬರಹಗಳ ಒಡತಿ ನಿವೇದಿತ ಕೊಟ್ಟಿರುವ ಭಾವ ಪೂರಿತ ಮಾತುಗಳು, ಅಚ್ಚರಿಯೆನ್ನುವಂತೆ ಪರಕಾಯ ಪ್ರವೇಶ ಮಾಡಿದಂತೆ ಬರೆದಿರುವ ಬಾಲು ಸರ್, ತುಂಬು ಹೃದಯ ಆಶೀರ್ವಾದ ಮಾಡಿರುವ ಹರಿಣಿ ಮೇಡಂ, ಚಿಕ್ಕ ಘಟನೆಯನ್ನು ವಿವರಿಸಿ ಅಭಿಮಾನದಿಂದ ಮೀಯಿಸಿರುವ ಪ್ರಕಾಶಣ್ಣ, ಸೂಪರ್ ವಿಷೆಸ್ ಕೋರಿದ DFR , ಹೇಳಿದ್ದು ಕೆಲವರ ಹೆಸರು ಹೇಳದೆ ಉಳಿದ ಆದ್ರೆ ಪುಟ್ಟ ಪುಟ್ಟ ಪದಗಳನ್ನು ಪ್ರಯೋಗಿಸಿ ನನ್ನ ಬದುಕಿಗೆ ದೊಡ್ಡ ದೊಡ್ಡ ಸಂದೇಶಗಳನ್ನ ಹೇಳಿದ ಎಲ್ಲಾ ಮಿತ್ರರಿಗೂ, ಪುಟ್ಟಿಯರಿಗೂ, ಮೇಡಂ ಗಳಿಗೂ, ಸರ್ ಗಳಿಗೂ, ಗುರುಗಳಿಗೂ ಹಾಗೆಯೇ ಹೇಳದೆ ಉಳಿದಿಹ ಹೆಸರು ಸಾವಿರಾರು ಬಂಧು ವರ್ಗಕ್ಕೆ, ಮಿತ್ರ ವೃಂದಕ್ಕೆ ನನ್ನ ಶಿರಸಾ ಪ್ರಣಾಮಗಳು. ಎಲ್ಲರಿಗೂ ಚಿರಋಣಿ!!! ಈ ಜನುಮದಿನಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ ಅನೇಕವು .. ಮನದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ.. ಇನ್ನು ಕೆಲವು ಫೇಸ್ ಬುಕ್ ಗೋಡೆಯಲ್ಲಿ ಭದ್ರವಾಗಿ ನಿಂತು ಬಿಟ್ಟಿದ್ದಾವೆ. ಬಾಹ್ಯ ಪ್ರಪಂಚಕ್ಕೆ ನನ್ನ ಶ್ರೀ ಪರ್ಪಂಚಕ್ಕೆ ತೋರಿಸಬೇಕಾದ್ದು ಈ ಕೆಳಗಿನವು. ಯಾಕೆಂದರೆ ಇದು ಕೇವಲ ನನಗಾಗಿ ಕಳಿಸಿದ ಉಡುಗೊರೆಗಳು.. ನೋಡಿ ನಿಮಗಾಗಿ..
ಮೀನುಗಾರಿಕೆಯಿಂದ ಪ್ಲಾಸ್ಟಿಕ್‌ ತ್ಯಾಜ್ಯ ಕಡಲು ಸೇರುತ್ತಿದೆ ಎಂಬುದು ಗೊತ್ತಿದೆ ಆದರೆ ಇದರ ಪ್ರಮಾಣ ಇಷ್ಟಿದೆ ಎಂಬುದು ಗೊತ್ತಿಲ್ಲ..! ಕೇಂದ್ರ ಸರ್ಕಾರದ ಪ್ಲಾಸ್ಟಿಕ್‌ ನೀತಿ ನಿಯಮಗಳು ತುಸು ಕಠಿಣವಾಗಿಯೇ ಇವೆ. ಆದರೆ ಅವೆಲ್ಲಾ ನಗರದಲ್ಲಿ ಮಾತ್ರ ಹೇರಿಕೆಯಾಗುತ್ತಿವೆ. ನಮ್ಮ ಸುತ್ತಲಿನ ಪರಿಸರ ಇಂತಹದೇ ಕಾರಣದಿಂದ ಹಾಳಾಗುತ್ತಿದೆ ಎಂಬುದು ನಮಗೆ ಗೊತ್ತಿರುತ್ತೆ ಆದರೆ ಬಾಯಿಬಿಡುವುದಿಲ್ಲ. ಅಂತಹದ್ದೇ ಒಂದು ವರದಿ ಮೀನುಗಾರರಿಂದ ಕಡಲು ಮಾಲೀನ್ಯದ ಮೇಲೆ ಬೆಳಕು ಚೆಲ್ಲಿದೆ. ಹೆಚ್ಚು ಓದಿದ ಸ್ಟೋರಿಗಳು ಚಿರತೆ ದಾಳಿಗೆ ಮತ್ತೊಂದು ಬಲಿ ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ ಅದರ ಅವಶ್ಯಕತೆಯೂ ನನಗಿಲ್ಲ : ವಿ.ಸೋಮಣ್ಣ ರಾಜಕೀಯ ನಿಂತ ನೀರಲ್ಲ, ಇಲ್ಲಿ ಯಾರೂ ಶಾಶ್ವತವಲ್ಲ : ಡಿ.ಕೆ.ಶಿವಕುಮಾರ್‌ ಕರ್ನಾಟಕವೂ ಸಹ ಕಡಲ ತೀರವನ್ನ ಹಂಚಿಕೊಂಡಿದ್ದು ಸಾಕಷ್ಟು ಮೀನುಗಾರರು ಜೀವನ ನಡೆಸುತ್ತಿದ್ದಾರೆ. ಅವರಿಗೆ ಸರ್ಕಾರ ಸಾಕಷ್ಟು ಅನುಕೂಲವನ್ನೂ ಮಾಡಿಕೊಟ್ಟಿದೆ, ಆ ನಾಡಿನಿಂದಲೇ ಬಂದ ಕೋಟಾ ಶ್ರೀನಿವಾಸ ಪೂಜಾರಿಯವರು ಮೀನುಗಾರರ ಜೀವನಮಟ್ಟ ಸುಧಾರಿಸಲು ಪ್ರಯತ್ನ ಪಡುತ್ತಿದ್ದಾರೆ. ಬಜೆಟ್‌ನಲ್ಲೂ ಕೂಡ ಮಹಿಳೆಯರಿಗೆ ಟೂವ್ಹೀಲರ್‌ ಸೌಲಭ್ಯ ನೀಡುವುದಾಗಿ ಸಿಎಂ ಯಡಿಯೂರಪ್ಪನವರು ಹೇಳಿದ್ದಾರೆ. ಆದರೆ ಕಡಲು ಪರಿಸರ ದಿನೇ ದಿನೇ ಹಾಳಾಗುತ್ತಿರುವ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ, ಪರಿಸರ ಸ್ನೇಹಿ ಮೀನುಗಾರಿಕೆ ಬಗ್ಗೆ ಯೋಚಿಸಿದ್ದೇ ಇಲ್ಲ..! ಮಂಗಳೂರು ಕಡಲಿಗೆ ಮೀನುಗಾರಿಕೆಯಿಂದ ಸೇರುವ ಪ್ಲಾಸ್ಟಿಕ್‌ ತ್ಯಾಜ್ಯ ಪ್ರವಾಸಿಗರ ಬಿಸಾಡುವ ಬಾಟೆಲ್‌ಗಿಂತ ಅಧಿಕವಾಗಿದೆ. ರಾಜ್ಯ ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್‌ ಬಂಗೇರ ಕೂಡ ಇದನ್ನ ಒಪ್ಪಿಕೊಳ್ಳುತ್ತಾರೆ, ಡೀಪ್‌ ಸೀ ಬೋಟ್‌ನಲ್ಲಿ ಪ್ಲಾಸ್ಟಿಕ್‌ ಬಲೆಯನ್ನ ಉಪಯೋಗಿಸಿ ಮೀನುಗಾರಿಕೆ ಮಾಡುವಾಗ ಕಲ್ಲು ಬಂಡೆಗಳ ಮಧ್ಯೆ ಇರುವ ಮರಿ ಮೀನುಗಳಿಗೆ ಬಲೆ ಬೀಸುತ್ತಾರೆ. ಆಗ ಕನಿಷ್ಟ 100 ಕೆಜಿಯಷ್ಟು ಬಲೆ ಕಲ್ಲಿಗೆ ಸಿಕ್ಕಿ ನಾಶವಾಗುತ್ತೆ, ಒಟ್ಟು ರಾಜ್ಯದ ಐದು ಸಾವಿರ ಅಧಿಕೃತ ಬೋಟ್‌ಗಳಲ್ಲಿ ಒಮ್ಮೆ ಹೀಗಾದಾಗ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್‌ ಬಲೆಗಳ ಪ್ರಮಾಣ ಐದು ಲಕ್ಷ ಕೆಜಿಯಷ್ಟಾಯಿತು! ಹೀಗೆಲ್ಲಾ ಹೇಳಿ ಮೀನುಗಾರಿಕೆಯ ಮೇಲೆ ಬೊಟ್ಟು ಮಾಡುತ್ತಿಲ್ಲ. ಆದರೆ ಪರಿಸರವನ್ನ ಹಾಗೆಯೇ ಕಡಲನ್ನ ಬಳಸಿ ಬಿಸಾಡುವ ಛಾತಿ ಎಲ್ಲರಲ್ಲೂ ಇದೆ. ಕಳೆದ ವಾರ ಪಾಂಡಿಚೆರಿಯಲ್ಲಿ ಈ ಬಿಸಾಡಿದ ಬಲೆಯನ್ನ ಸುತ್ತಿಕೊಂಡು ವೇಲ್‌ ಶಾರ್ಕ್‌ ಪ್ರಾಣಬಿಟ್ಟಿತ್ತು. ಕೇರಳ ಹಾಗೂ ತಮಿಳುನಾಡಿನಲ್ಲಿ ಉದ್ಯಮವಾಗಿ ಬೆಳೆದಿರುವ ಆಳ ಸಮುದ್ರದ ಮೀನುಗಾರಿಕೆ ಜಲಚರಗಳನ್ನ ಅನಾಯಾಸವಾಗಿ ಕೊಲ್ಲುತ್ತಿವೆ ಎಂದು ಕೊಚ್ಚಿಯ ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ ಆಫ್‌ ಫಿಶರೀಸ್ ಟೆಕ್ನಾಲಜಿ ವರದಿ ನೀಡಿದೆ. ಕೇರಳದಲ್ಲಿ ಸುಮಾರು 222 ಕಡಲು ಮೀನುಗಾರಿಕೆ ವಸಾಹತುಗಳಿವೆ, 113 ಒಳನಾಡು ಮೀನುಗಾರಿಕೆ ಹಳ್ಳಿಗಳಿವೆ..! ಕೇರಳವೊಂದರಿಂದಲೇ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್‌ ಪ್ರಮಾಣ ಎಷ್ಟು ಎಂಬುದನ್ನ ಊಹಿಸಿದರೆ ಆತಂಕವಾಗುತ್ತೆ. ಇವೆಲ್ಲಾ ಸೂಕ್ಷ್ಮ ಹಾಗೂ ಗಹನವಾದ ಸಮಸ್ಯೆಗಳು, ಕೇವಲ ಮೀನುಗಾರರನ್ನ ಹೊಣೆಯಾಗಿಸಿಬಿಡುವ ಬದಲು ಸರ್ಕಾರಗಳೂ ಜಾಗೃತಗೊಳ್ಳಬೇಕಿತ್ತು. ದೇಶದ ಒಟ್ಟು ಕಡಲಿನ ಕಿನಾರೆಯಲ್ಲಿ ಸಂಗ್ರಹಿಸಿದ ತ್ಯಾಜ್ಯಗಳಲ್ಲಿ 15,360 ವಿವಿಧ ಬಗೆಯ ವಸ್ತುಗಳನ್ನ ವರ್ಗೀಕರಣ ಮಾಡಲಾಗಿದೆ, ಇದರಲ್ಲಿ ಪ್ಲಾಸ್ಟಿಕ್‌ ಪ್ರಮಾಣವೇ ಹೆಚ್ಚಿದೆ. ಈ ಗಾತ್ರದಲ್ಲಿ ಮೀನುಗಾರರಿಂದ ಕಡಲಿಗೆ ಸೇರಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳ ಪ್ರಮಾಣ ಶೇ.೩೬ರಷ್ಟು ಹಾಗೂ ತೂಕದ ಲೆಕ್ಕಾಚಾರದಲ್ಲಿ ಈ ಪ್ರಮಾಣ ಶೇ.39ರಷ್ಟು ಇದೆ. ಇದರಲ್ಲಿ ಬಲೆ ಹಾಗೂ ಹಗ್ಗಗಳೇ ತುಂಬಿಕೊಂಡಿರುತ್ತವೆ. ತಿಂಗಳಲ್ಲಿ ಇಪ್ಪತ್ತು ದಿನ ಮೀನುಗಾರರು ಕಡಲಲ್ಲಿರುತ್ತಾರೆ. ಕೊಚ್ಚಿ ಮರೈನ್‌ ಫಿಶರೀಸ್‌ ಸಂಶೋಧನಾ ಸಂಸ್ಥೆಯ ಡೇನಿಯಲ್‌ ಹೇಳುವಂತೆ ಮಳೆಗಾಲದಲ್ಲಿ ಅಲೆಗಳ ಎತ್ತರ ಹೆಚ್ಚಿರುತ್ತೆ, ಕಡಲಿನ ಎಲ್ಲಾ ಅವಶೇಷಗಳು ಅಂಚಿಗೆ ಬರುತ್ತವೆ, ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಭಗ್ನಾವಶೇಷದ ಸಾಲುಗಳನ್ನ ನಾವು ಕಾಣಬಹುದು. ಹೀಗೆ ನಾವು ನಮ್ಮ ಮೀನುಗಾರರ ಸಂಕಷ್ಟ ಅಂತ ಪರಿಹಾರ ಮಾಡಲು ನಿಲ್ಲುತ್ತೇವೆ, ಆದರೆ ಅವರಿಗೆ ಆಸರೆಯಾಗಿರುವ ಕಡಲು ಪರಿಸರ ಹಾಳಾಗುತ್ತಿರುವ ಬಗ್ಗೆ ಮೌನ ವಹಿಸುತ್ತಿದ್ದೇವೆ.
ರಾಷ್ಟ್ರೀಯತೆಯೆಂದರೆ ಜಾತೀಯತೆಯಲ್ಲ; ಮತಾಂಧತೆಯೂ ಅಲ್ಲ. ಎಸ್.ಎಲ್. ಭೈರಪ್ಪನವರು ಹೇಳಿದರೆನ್ನಲಾದ ಮತ್ತು ಕಾರ್ಯಪ್ಪನವರು ಉಲ್ಲೇಖಿಸಿದ ‘ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲಾಗುವುದಿಲ್ಲ.’ ಎಂಬ ಮಾತುಗಳು ಈ ಕೃತಿಯ ಮಟ್ಟಿಗಂತೂ ಸತ್ಯ. ‘ಮಹಾಭಾರತ’ ಎಂದಾಕ್ಷಣ ಕೃಷ್ಣದೇವರ ನೆನಪಾಗಬೇಕು. ಹಾಗಿದೆ ಭಾರತೀಯ ಆಸ್ತಿಕ ಪರಂಪರೆ. ಆದರೆ ‘ವಿಕ್ರಮಾರ್ಜುನ ವಿಜಯ’ವೆಂಬ ಕನ್ನಡ ಮಹಾಭಾರತವನ್ನು ಬರೆದ ಕನ್ನಡದ ಆದಿಕವಿ ಪಂಪ ತನ್ನ ಕಾವ್ಯದ ಕೊನೆಗೆ ಸ್ಮರಿಸುವುದಾದರೂ ಯಾರನ್ನು? ‘‘ಚಲದೊಳ್ ದುರ್ಯೋಧನನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ ಬಲದೊಳ್ ಮದ್ರೇಶನತ್ಯು ನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ’’ (ಚಲದಲ್ಲಿ ದುರ್ಯೋಧನನೂ ಸತ್ಯದಲ್ಲಿ ಕರ್ಣನೂ ಪೌರುಷದಲ್ಲಿ ಭೀಮಸೇನನೂ ಬಲದಲ್ಲಿ ಶಲ್ಯನೂ ಗುಣೌನ್ನತಿಯಲ್ಲಿ ಭೀಷ್ಮನೂ ಚಾಪವಿದ್ಯಾಕೌಶಲದಲ್ಲಿ ದ್ರೋಣಾಚಾರ್ಯನೂ ಸಾಹಸದ ಮಹಿಮೆಯಲ್ಲಿ ಅರ್ಜುನನೂ ಧರ್ಮದಲ್ಲಿ ಪರಿಶುದ್ಧ ಮನಸ್ಸುಳ್ಳ ಧರ್ಮರಾಯನೂ ಶ್ರೇಷ್ಠರಾದವರು. ಇವರಿಂದ ಭಾರತವು ಲೋಕಪೂಜ್ಯವಾಗಿದೆ. ಗದ್ಯಾನುವಾದ: ಎನ್.ಅನಂತರಂಗಾಚಾರ್). ತನ್ನ ಪೋಷಕನಾದ ಅರಿಕೇಸರಿಯನ್ನು ನಾಯಕನಾಗಿಸಿ ಈ ಕಾವ್ಯವನ್ನು ಬರೆದ ದಳಪತಿ ಪಂಪ ತನ್ನ ದೊರೆ ಅರಿಕೇಸರಿಗೆ ಪರ್ಯಾಯವಾಗಿ ರೂಪಿಸಿದ ಅರ್ಜುನನನ್ನು ಅಥವಾ ಹಲವು ಶತಮಾನಗಳ ಬಳಿಕ ಬಂದ ಕುಮಾರವ್ಯಾಸನಂತೆ ಅರ್ಜುನನಿಗೆ ಸದಾ ನೆರಳಾಗಿ ನಿಂತ, ಬೆಂಬಲದ ಬಲವನ್ನು ನೀಡಿದ ಕೃಷ್ಣನನ್ನು ಹೊಗಳಬಹುದಿತ್ತು. ಆದರೆ ಪಂಪ ಕಾವ್ಯಗುಣಗ್ರಾಹಿ; ಕಲಾತ್ಮಕತೆಯನ್ನು ಬಿಟ್ಟುಕೊಡದ ಅಪ್ಪಟ ಕಲಾವಿದ. ಸಾರ್ವಕಾಲಿಕ ಮಾದರಿ. ಆತ ಯಾವುದೇ ಪಕ್ಷದ ಪರವಾಗಿ ವಕೀಲಿಕೆ ಮಾಡಬಂದವನಲ್ಲ. ವ್ಯಾಸರಂತೆ ತಣ್ಣಗಿನ ಬೆಂಕಿಯ ಬೆಳಕಿನಲ್ಲಿ ಎಲ್ಲವನ್ನೂ ಕಂಡವನು. ರನ್ನನೂ ಈ ವಿಚಾರದಲ್ಲಿ ಹಿಂದೆ ಬಿದ್ದವನಲ್ಲ. ಸಾಹಸಭೀಮನ ವಿಜಯವೇ ಕೇಂದ್ರವಾದರೂ ಸತ್ಯಕ್ಕೆ, ಸತ್ವಕ್ಕೆ, ಮಸಿಬಳಿದವನಲ್ಲ. ಏಕಾಂಗಿಯಾಗಿ ಯುದ್ಧಭೂಮಿಯಲ್ಲಿ ನಡೆಯುವ ಸುಯೋಧನನು ಅಭಿಮನ್ಯುವಿನ ಶವದ ಮುಂದೆ ಬಾಗಿ ‘‘ಅಸಮಬಲ ಭವದ್ವಿಕ್ರಮ ಮಸಂಭವಂ ಪೆರರ್ಗೆ ನಿನ್ನನಾನಿನಿಂ ಪ್ರಾ ರ್ಥಿಸುವೆನಭಿಮನ್ಯು ನಿಜಸಾ ಹಸೈಕೇಶಾನುಮರಣ ಮೆಮಗಕ್ಕೆ ಗಡಾ ’’ (ಅದ್ವಿತೀಯ ಬಲಶಾಲಿ ಅಭಿಮನ್ಯುಕುಮಾರನೆ, ನಿನ್ನ ಪರಾಕ್ರಮ ಇತರರಿಗೆ ಅಸಾಧ್ಯ. ನಾನು ನಿನ್ನಲ್ಲಿ ಇಷ್ಟನ್ನೇ ಬೇಡಿಕೊಳ್ಳುತ್ತೇನೆ-ನಿನ್ನ ಸಾಹಸದಲ್ಲಿ ಒಂದಂಶವಾದರೂ ನಮ್ಮಲ್ಲಿದ್ದರೆ ಅದಕ್ಕನುಗುಣವಾದ ವೀರಮರಣ ನಮಗೆ ಒದಗಿ ಬರಲಿ) ಭಾರತೀಯ ಪರಂಪರೆಯ ದುರ್ಜನರೂ ಗುಣಗೌರವಿಗಳು. ಕಾರ್ಗಿಲ್ ಕದನದಲ್ಲಿ ಹೋರಾಡಿದ ಒಬ್ಬ ನಿವೃತ್ತ ಸೈನ್ಯಾಧಿಕಾರಿ ತಮ್ಮ ಅನುಭವವನ್ನು ವಿವರಿಸುತ್ತ ಹೇಳಿದ ಮಾತುಗಳು: ‘‘ಒಬ್ಬ ಪಾಕಿಸ್ತಾನಿ ಯೋಧನನ್ನು ಕೊಂದು ಬಳಿಕ ಭಾರತೀಯ ಯೋಧರಲ್ಲೊಬ್ಬ ಆ ಶವವನ್ನು ಹಿಂಸಿಸಲು ಉದ್ಯುಕ್ತನಾದನಂತೆ. ಆಗ ಈ ಹಿರಿಯ ಅಧಿಕಾರಿ ನಾವು ನಮ್ಮ ದೇಶರಕ್ಷಣೆಗೋಸ್ಕರ ವೈರಿ ರಾಷ್ಟ್ರದ ಈ ಯೋಧನನ್ನು ಕೊಂದಿದ್ದೇವೆ. ಅವನ ಕುರಿತು ನಮಗೆ ಯಾವ ವೈಯಕ್ತಿಕ ದ್ವೇಷವೂ ಇಲ್ಲ; ಆತ ಈಗ ದೋಷಿಯೂ ಅಲ್ಲ, ಆತನನ್ನು ಗೌರವಿಸೋಣ’’ ಎಂದರು. ಇದು ಉದಾತ್ತವಾದ ಮತ್ತು ಧೀರರಿಗೆ ಮಾತ್ರ ಪ್ರಾಪ್ತವಾಗುವ ಇನ್ನೊಂದು ಗುಣ. ಆಧುನಿಕ ಕರ್ನಾಟಕ, ಅಷ್ಟೇಕೆ ಭಾರತದ ಚರಿತ್ರೆಯಲ್ಲಿ ಹೈದರಲಿ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಆತನ ಮಗ ಟಿಪ್ಪುಸದಾ ಹೊಳೆಯುವ ತಾರೆಗಳು. ಟಿಪ್ಪು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದವನು. ಅವರನ್ನು ಈ ದೇಶದಿಂದ ಓಡಿಸುವ ಕನಸನ್ನು ಕಂಡವನು. ವಸಾಹತುಶಾಹಿ ಆಡಳಿತಕ್ಕೆ ಮರಾಠರು ಮತ್ತು ಹಲವು ಮುಸ್ಲಿಮ್ ಅರಸರೇ ಶರಣಾಗಿದ್ದಾಗ ಮುಳ್ಳಾಗಿ ನಿಂತವನು ಟಿಪ್ಪು. ಅತನ ಅಂತ್ಯವನ್ನು ಎಲ್ಲರಿಗಿಂತಲೂ ಮಿಗಿಲಾಗಿ ಅಪೇಕ್ಷಿಸಿದವರು ಬ್ರಿಟಿಷರು. ಇಂತಹ ಟಿಪ್ಪು ರಾಜಸತ್ತೆಗನುಗುಣವಾದ ದೋಷಗಳನ್ನು ಹೊಂದಿರಲಿಲ್ಲ ಎನ್ನುವಂತಿಲ್ಲ. ರಾಜಸತ್ತೆ ಅಳಿಯುವ ವರೆಗೂ ಬಹುತೇಕ ಎಲ್ಲರೂ ತಮ್ಮ ಒಳಿತಿಗಾಗಿಯೂ ಉಳಿವಿಗಾಗಿಯೋ ಇತರರಿಗೆ ಹಿಂಸೆ ಕೊಟ್ಟವರೇ. ಅಶೋಕಚಕ್ರ ಖ್ಯಾತಿಯ ಅಶೋಕ ದೊರೆಯೂ ಮೂರು ಲಕ್ಷ ಕಳಿಂಗರನ್ನು ಹತ್ಯೆ ಮಾಡಿದವನೇ. ಕಾರ್ನಾಡರ ‘ಟಿಪ್ಪುಸುಲ್ತಾನ ಕಂಡ ಕನಸು’ ನಾಟಕದ ಕೃತಿ ವಿಮರ್ಶೆಯಲ್ಲಿ (ಪ್ರಜಾವಾಣಿ, 17.06.2001) ಡಾ.ಸಿ.ಎನ್ ರಾಮಚಂದ್ರನ್ ಹೇಳುವ ಈ ಮಾತುಗಳು ಮಹತ್ವದವು: ‘‘ಅಂದಿನ ಕಾಲದಲ್ಲಿ ಎಲ್ಲಾ ರಾಜ-ನವಾಬರೂ ‘ತಮ್ಮ’ ‘ರಾಜ್ಯ’ ದಲ್ಲಿ ನ್ಯಾಯಪರರಾಗಿ ಮತ್ತು ಪ್ರಜಾ ಹಿತೈಷಿಗಳಾಗಿ ಇರಬೇಕೆಂದು ನಂಬುತ್ತಿದ್ದರು. ಆದರೆ ‘ಶತ್ರು’ವಿನ ಬಗ್ಗೆ ಮತ್ತು ‘ಶತ್ರುರಾಜ್ಯ’ದ ಬಗ್ಗೆ ಈ ನೀತಿ ಅನ್ವಯಿಸುತ್ತಿರಲಿಲ್ಲ. ಶತ್ರುಗಳಿಗೆ ಮತ್ತು ಶತ್ರುರಾಜ್ಯದಲ್ಲಿ ಏನು ಮಾಡಿದರೂ ಅದು ಸಮರ್ಥನೀಯವಾಗುತ್ತಿತ್ತು. ಈ ಕಾರಣದಿಂದಲೇ ಅತ್ಯಂತ ಧರ್ಮನಿಷ್ಠನಾದ ಶಿವಾಜಿಯೂ ಸೂರತ್ ಅನ್ನು ಕೊಳ್ಳೆ ಹೊಡೆಯಲು ಹಿಂದೆಮುಂದೆ ನೋಡಲಿಲ್ಲ. ಮರಾಠಾ ಸರದಾರರು ತುಳಜಾ ಭವಾನಿಯ ಮಹಾಭಕ್ತರಾಗಿದ್ದೂ ‘ಶತ್ರುರಾಜ್ಯ’ದಲ್ಲಿದ್ದ ಶೃಂಗೇರಿ ಮಠವನ್ನು ಸುಲಿಗೆ ಮಾಡಿದರು ಮತ್ತು ಕಟ್ಟಾ ಇಸ್ಲಾಮ್ ಅನುಯಾಯಿಯಾದ ಔರಂಗಜೇಬ್ ಬಿಜಾಪುರ ಸುಲ್ತಾನ ಇತ್ಯಾದಿ ಇಸ್ಲಾಮ್ ಧರ್ಮದ ಸುಲ್ತಾನರ ವಿರುದ್ಧವೇ ಯುದ್ಧ ಮಾಡುವುದು ತಪ್ಪುಎಂದೆಣಿಸಲಿಲ್ಲ. ಇದೇ ನೆಲೆಯಲ್ಲಿ ಟಿಪ್ಪು ತನ್ನ ‘ಶತ್ರು’ಗಳಾದ ಬ್ರಿಟಿಷರ ಬಗ್ಗೆ ಮತ್ತು ದಂಗೆಯೆದ್ದ ನಾಯರ್ ಜನಾಂಗದ ಬಗ್ಗೆ ತುಂಬಾ ಕ್ರೂರವಾಗಿ ವರ್ತಿಸಿದನು ಮತ್ತು ಮತಾಂತರವೂ ಒಂದು ಬಗೆಯ ‘ಶಿಕ್ಷೆ’ಯೇ ಆಗಿತ್ತು. ಮುಹಿಬ್ಬುಲ್ ಹಸನ್ ‘ಟಿಪ್ಪು ವಿಧಿಸಿದ ಮತಾಂತರದ ಸ್ವರೂಪ ‘ರಾಜಕೀಯ’ವಾಗಿದ್ದಿತೇ ಹೊರತು ಮತೀಯವಾಗಿರಲಿಲ್ಲ’ ಎಂದು ಹೇಳುವುದು ಈ ನೆಲೆಯಲ್ಲಿಯೇ.’’ ಟಿಪ್ಪುವಿನ ಮರಣಾನಂತರ ಆತನನ್ನು ಬ್ರಿಟಿಷರು ಅವಮಾನಿಸಲಿಲ್ಲ. ಸಕಲ ರಾಜಗೌರವದೊಂದಿಗೆ ಆತನನ್ನು ಸನ್ಮಾನಿಸಲಾಯಿತು. ಬ್ರಿಟಿಷರು ಆತನ ಅನೇಕ ಸ್ವತ್ತುಗಳನ್ನು ತಮ್ಮ ದೇಶಕ್ಕೆ ಸಾಗಿಸಿದರು. ಈ ಪೈಕಿ ಆತನ ಮೆಚ್ಚಿನ ಆಟಿಗೆ (ಬ್ರಿಟಿಷ್ ಸೈನಿಕನೊಬ್ಬನನ್ನು ಹಿಂಸಿಸುತ್ತಿರುವ ಹುಲಿ)ಯನ್ನು ಇಂದಿಗೂ ಬ್ರಿಟನ್‌ನ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿದ್ದಾರೆ. ಟಿಪ್ಪು ಸತ್ತ (1799 ಮೇ 4) ಸುದ್ದಿ ವಿಶ್ವದೆಲ್ಲೆಡೆ ಪ್ರಸಾರವಾದದ್ದೇ ಆತನ ವರ್ಣರಂಜಿತ ವ್ಯಕ್ತಿತ್ವಕ್ಕೆ ಸಾಕ್ಷಿ. ಆತನ ಕುರಿತು ಬಂದ, ಬರುತ್ತಿರುವ ಬಹುತೇಕ ಟೀಕೆಗಳು ಸ್ವದೇಶದ್ದು; ಇತ್ತೀಚೆಗಿನದ್ದು; ಮತೀಯವಾದದ್ದು; ಮೂಲಭೂತವಾದಿ ಮತಾಂಧರದ್ದು. ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟವಾಗದಂತೆ ಭಗ್ನಗೊಳಿಸುವ ಮನಸ್ಥಿತಿಯ ಕಳೆಗಳದ್ದು. ಟಿಪ್ಪುವಿನ ಕುರಿತು ಬಹಳಷ್ಟು ಕೃತಿಗಳು ಬಂದಿವೆ. ಅವ್ಯಾವುದೂ ಆತನನ್ನು ಖಳನಾಯಕನಂತೆ ಚಿತ್ರಿಸಲಿಲ್ಲ. ಬಹುಪಾಲು ಧೀರೋದ್ಧಾತ ನಾಯಕನಂತೆಯೇ ಆತ ಚರಿತ್ರೆಯಲ್ಲಿ ದಾಖಲಾಗಿದ್ದಾನೆ. ಹೈದರಲಿ ಮತ್ತು ಟಿಪ್ಪುವಿನ ಕುರಿತಂತೆ ಬಂದಿರುವ ಆದರೆ ವಿದ್ವತ್ ವಲಯದಲ್ಲಿ ದಾಖಲಾಗದ ಒಂದು ಹಳೆಯ ಗ್ರಂಥವೆಂದರೆ ಶ್ರೀರಂಗಪಟ್ಟಣದ ಖಾಝಿಯಾಗಿದ್ದ ಮಿಸಾಕೀನ್ ನಾಸಿರುದ್ದೀನ್ ಎಂಬವರು ಗುಲಾಂ ಮುಹಮ್ಮದ್ ಜುನೈದಿ ಎಂಬವರಿಂದ ಮಾಹಿತಿ ಪಡೆದು 11.11.1891ರಲ್ಲಿ ಬರೆದ ‘ಜಂಗ್ ನಾಮಾ’. ಇದರ ಮೂಲ ಹಿಂದೂಸ್ಥಾನಿ ಭಾಷೆಯ ಮುನ್ಷಿ ಮುಹಮ್ಮದ್ ಖಾಸಿಂ ಎಂಬವರು ಬರೆದ ‘ತವಾರಿಬ ಹೈದರ’. ಇದನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸಂಗ್ರಹಿಸಿದರು. ವಿಶ್ವ ಹಿಂದೂ ಪರಿಷತ್‌ನ್ನು ಮೆಚ್ಚಿ ಕೊಂಡಾಡಿದ ಮಾಸ್ತಿ ಟಿಪ್ಪುವಿನ ವ್ಯಕ್ತಿತ್ವಕ್ಕೆ ಅಪಚಾರವನ್ನೊಡ್ಡಲಿಲ್ಲ. ಟಿಪ್ಪು ಜಾನಪದ ನಾಯಕನೂ ಹೌದು. ‘ಭೇಷಕ್ ತಮಾಷಾ, ಟೈಗರ್‌ನಿಶಾನಾ ಟಿಪ್ಪುಸುಲ್ತಾನನ ಬಿರುದಾಯ್ತು ಮಸಲತ್ ಮಾಡಿದ ಮೀರ್‌ಸಾದಕನಿಗೆ ದೇಶದ್ರೋಹಿಯೆಂಬೆಸರಾಯ್ತು!’ 2010ರಲ್ಲಿ ಯಡಿಯೂರಪ್ಪನವರ ನಾಯಕತ್ವದ ಆಗಿನ ಬಿಜೆಪಿ ಸರಕಾರ ತನ್ನ ಪುರಾತತ್ವ ಇಲಾಖೆಯ ಮೂಲಕ ‘ಟಿಪ್ಪು ಸುಲ್ತಾನ್- ದಿ ಟೈಗರ್ ಆಫ್ ಮೈಸೂರ್’ ಎಂಬ, ನಾಡಿನ ಮತ್ತು ಹೊರನಾಡುಗಳ ವಿದ್ವಾಂಸರಿಂದ ಬರೆಯಲ್ಪಟ್ಟ, ಸಂಶೋಧನಾ ಮಹತ್ಕೃತಿಯನ್ನು ಹೊರತಂದಿತು. ಇದರ ಮುನ್ನುಡಿಯಲ್ಲಿ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಗಿನ ಕಾರ್ಯದರ್ಶಿಯಾಗಿದ್ದ ಬಿ.ಎಂ.ಜಯರಾಮರಾಜೇ ಅರಸು ಅವರು ‘‘ಟಿಪ್ಪುವಿನ ಹೊರತು ಯಾವ ರಾಜರೂ ತಮ್ಮ ರಾಜ್ಯಗಳನ್ನು ವಸಾಹತುಶಾಹಿಯಿಂದ ಆಧುನಿಕತೆಗೆ ಒಯ್ಯಲು ಪ್ರಯತ್ನಿಸಲಿಲ್ಲ ಮತ್ತು ಈ ಕೃತಿಯು ಟಿಪ್ಪು ಸುಲ್ತಾನನ ಕುರಿತ ಸಂಶಯವನ್ನು ಬಗೆಹರಿಸಿ ಆತನ ಹಿರಿಯ ವ್ಯಕ್ತಿತ್ವವನ್ನು ಗುರುತಿಸಲು ಸಹಕಾರಿಯಾಗಿದೆ’’ ಎಂಬ ಉತ್ತಮ ವಿವರಗಳನ್ನು ಗುರುತಿಸಿದ್ದಾರೆ. ಟಿಪ್ಪುವಿನ ಕುರಿತ ಒಳ್ಳೆಯ ಓದು ಇದು. ಟಿಪ್ಪು ಕುರಿತು ಅನೇಕ ಇತರ ಸಾಹಿತ್ಯ ಕೃತಿಗಳು ಬಂದಿವೆ. (ಕಾದಂಬರಿಗಳು ಬಂದದ್ದು ಗೊತ್ತಾಗುವುದಿಲ್ಲ.) ಕಾರ್ನಾಡರು 1997ರಲ್ಲಿ ಭಾರತದ ಸ್ವಾತಂತ್ರ್ಯದ ಸುವರ್ಣಮಹೋತ್ಸವದ ಸಂದರ್ಭ ಬಿಬಿಸಿಗಾಗಿ ಬರೆದು ಜತಿಂದರ್ ವರ್ಮ ನಿರ್ದೇಶಿಸಿದ ಇಂಗ್ಲಿಷ್ ನಾಟಕದ ಕನ್ನಡ ರೂಪ ‘ಟಿಪ್ಪು ಸುಲ್ತಾನ ಕಂಡ ಕನಸು’. ಇದಕ್ಕೆ ಮೊದಲೇ 1989ರಲ್ಲಿ ಎಚ್.ಎಸ್. ಶಿವಪ್ರಕಾಶ್ ‘ಸುಲ್ತಾನ ಟಿಪ್ಪು’ ಎಂಬ ನಾಟಕಕೃತಿಯನ್ನು ಪ್ರಕಟಿಸಿದ್ದರು. ಇವೆರಡೂ ರಂಗಪ್ರಯೋಗದಲ್ಲೂ ಸಾಹಿತ್ಯಕೃತಿಯಾಗಿಯೂ ಯಶಸ್ವಿಯಾದ ನಾಟಕಗಳು. ಇವುಗಳ ಕಲಾತ್ಮಕತೆಯಿಂದಾಗಿ ನಾಟಕಗಳು ಎಲ್ಲೂ ಟಿಪ್ಪು ಪರ ಅಥವಾ ವಿರೋಧವಾಗಿ ನೀಡಿದ ಸೈದ್ಧಾಂತಿಕ ತುಣುಕಾಗಿ ಬರಲಿಲ್ಲ; ಸರಕಾರಿ ಇಲಾಖೆಗಳು ತಮ್ಮ ಯೋಜನೆಗಳ ಪ್ರಚಾರಕ್ಕಾಗಿ ಸಿದ್ಧಪಡಿಸಿ ಆಕಾಶವಾಣಿ ಮುಂತಾದ ಮಾಧ್ಯಮಗಳಲ್ಲಿನ ನಾಟಕಗಳಂತಿರಲಿಲ್ಲ. ಈ ಮುಕ್ತ ದೃಷ್ಟಿಕೋನವು ಸಂಗೀತ ನಾಟಕಗಳ ಕಾಲದಿಂದ ಪ್ರಯೋಗಿಸಲ್ಪಟ್ಟ ಟಿಪ್ಪುಸುಲ್ತಾನನ ಚರಿತ್ರೆಯಿಂದಲೂ ಸಾಗಿಬಂದಿದೆ. ಈಗ ಕೆಲವು ವರ್ಷಗಳಿಂದ ಎಲ್ಲವನ್ನೂ ರಾಜಕೀಯಗೊಳಿಸುವ ಹೊಸ ಪರಿಭಾಷೆ ಚಾಲ್ತಿಯಲ್ಲಿದೆ. ಮೈಸೂರಿನ ರಂಗಾಯಣವೇ ಮುಂತಾದ ನಾಟಕಕೇಂದ್ರಗಳು ಸರಕಾರದ ಗುಲಾಮರಂತೆ ಬಲಪಂಥೀಯ ಮೂಲಭೂತವಾದದ ಸರಕನ್ನು ಒಯ್ಯುವ ಕತ್ತೆಗಳಾಗಿವೆ. ಸರಕಾರ ಮತ್ತು ಅದರ ಚೇಲಗಳು ಇಂತಹ ಪ್ರಯೋಗವನ್ನು ಹೇರುವುದು ಅಚ್ಚರಿಯ ವಿಚಾರವಲ್ಲ. ಉರುಟು ಉಬ್ಬುಗಳನ್ನು ಕಂಡಾಕ್ಷಣ ಇವು ಗುಂಬಜಗಳು ಎಂದು ಕನಸುಕಾರುವ ಜನಪ್ರತಿನಿಧಿಗಳ ತಂಡವೇ ಇದೆ. ಇವನ್ನೆಲ್ಲ ನಾಶಮಾಡಹೊರಟರೆ ಕೊಡಗಿನ ಮಡಿಕೇರಿಯಲ್ಲಿ ಎರಡು ಶತಮಾನಗಳಿಗೂ ಮಿಕ್ಕಿ ಅಸ್ತಿತ್ವದಲ್ಲಿರುವ ಓಂಕಾರೇಶ್ವರ ದೇವಾಲಯವನ್ನು ಅದರಲ್ಲಿರುವ ಮಿನಾರುಗಳಿಗಾಗಿ, ಗುಂಬಜಗಳಿಗಾಗಿ ಒಡೆಯಬೇಕಾಗಿ ಬಂದೀತು. ಈ ಹಾದಿಯಲ್ಲಿ ಅಡ್ಡಂಡ ಕಾರ್ಯಪ್ಪನವರ ಹೊಸ ನಾಟಕ ‘ಟಿಪ್ಪು ನಿಜಕನಸುಗಳು’ ಪ್ರಕಟವಾಗಿದೆ ಮತ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕವೆಂಬಂತೆ ಪೊಲೀಸ್ ರಕ್ಷಣೆಯಲ್ಲಿ ರಂಗ ಪ್ರಯೋಗವನ್ನೂ ಕಂಡಿದೆ. ಕಾರ್ಯಪ್ಪನವರು ಒಳ್ಳೆಯ ನಟ. ಪ್ರತಿಭಾವಂತ. ನೀನಾಸಂ ಸಂಸ್ಥೆಯಿಂದ ತರಬೇತಿ ಹೊಂದಿದವರು. ಆದರೆ ಯಾವುದೇ ಶಿಕ್ಷಣವು ವ್ಯಕ್ತಿಗೆ ವಿವೇಕವನ್ನು ಕರುಣಿಸಬೇಕಾದ್ದಿಲ್ಲ ಎಂಬುದಕ್ಕೆ ಕಾರ್ಯಪ್ಪಒಳ್ಳೆಯ ಉದಾಹರಣೆ. ಅವರು ಹಲವಾರು ನಾಟಕಗಳನ್ನು ಬರೆದು ಪ್ರಯೋಗಿಸಿದ್ದಾರೆ. ಅವೆಲ್ಲ ಈ ರೀತಿಯ ರಾಜಸೇವಾ ಮನೋಭಾವವನ್ನು ಹೊಂದಿರಲಿಲ್ಲ. (ಅವರದೊಂದು ಕೃತಿಗೆ ನನ್ನ ಮುನ್ನುಡಿಯಿದೆ.) ಆಗ ಅವರು ಒಬ್ಬ ಕಲಾವಿದ ಮತ್ತು ಅರೆಕಾಲಿಕ ಪತ್ರಕರ್ತರಾಗಿದ್ದರು. ಆದರೆ ಮುಂದೆ ರಾಜಕೀಯಕ್ಕೆ ಧುಮುಕಿ ಹಲವಾರು ಪಕ್ಷಗಳಲ್ಲಿ ತೇಲಿ-ಮುಳುಗಿ ಕೊನೆಗೆ ಭಾಜಪದ ಪ್ರಬಲ ಸರದಾರರಾದರು. ಕಲೆಯ ಹಿನ್ನೆಲೆಯಲ್ಲಿ ಅವರು ರಂಗಾಯಣದ ನಿರ್ದೇಶಕರಾಗಿ ಆಯ್ಕೆಯಾಗಿರಲಿಕ್ಕಿಲ್ಲ. ಅವರ ಪುನರ್ವಸತಿಗೆ ಅವರ ನಾಟಕ, ನಟನಾ ಚರಿತ್ರೆ ನೆಪವಾಯಿತು. ರಂಗಾಯಣ ನಿಯುಕ್ತಿಯ ಬಳಿಕದ ಅವರ ಚಟುವಟಿಕೆಗಳು ರಾಜ್ಯಾದ್ಯಂತ ಪ್ರಸಾರ-ಪ್ರಚಾರವಾಗಿವೆ; ಜಗಜ್ಜಾಹೀರಾಗಿವೆ. ಕಾರ್ಯಪ್ಪನವರ ಹೊಸ ಕೃತಿಯ ಬಗ್ಗೆ ಹೇಳುವುದಾದರೆ- ಮುಖಪುಟ ವಿಕಾರವಾಗಿದೆ. ಕಲಾವಿದರ ಮುಖಕ್ಕೆ ಮಸಿಬಳಿದಂತಿದೆ. ಕೆ.ವಿ.ಅಯ್ಯರ್ ಬರೆದ ‘ರೂಪದರ್ಶಿ’ ಕಾದಂಬರಿಯ ಯೇಸುವಿಗೆ ರೂಪದರ್ಶಿಯಾದವನು ಜುಡಾಸಗೆ ರೂಪದರ್ಶಿಯಾದಂತಿದೆ. ಎಸ್.ಎಲ್.ಭೈರಪ್ಪನವರ ಮುನ್ನುಡಿಯ ಆವರಣವಿದೆ. ಇದು ರಾಷ್ಟ್ರೀಯತೆಯೆಂಬ ಹೆಸರಿನಲ್ಲಿ ಹಿಂದುತ್ವದ ಪ್ರಚಾರಕ್ಕೆ ಮತ್ತು ಹಿಂದುತ್ವದ ರಾಜಕಾರಣಿಗಳ ಧರ್ಮದ್ವೇಷವನ್ನು ಎತ್ತಿಹಿಡಿಯುವುದಕ್ಕೆ ಬಂದದ್ದೇ ಆಗಿರುವ ಇನ್ನೊಂದು ದುರಂತ. ಭೈರಪ್ಪನವರು ತಮ್ಮ ಹಿರಿತನಕ್ಕೆ, ವಯಸ್ಸಿಗೆ ತಕ್ಕುದಲ್ಲದ ರೀತಿಯಲ್ಲಿ ತಲವಾರು ಬೀಸಿದಂತೆ ತಮ್ಮ ಸಿಟ್ಟನ್ನೆಲ್ಲ ಕಾರಿಕೊಂಡಿದ್ದಾರೆ. ‘‘ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲಾಗುವುದಿಲ್ಲ’’ ಎಂಬ ಅವರ ಮಾತನ್ನು ಉಲ್ಲೇಖಿಸುವ ಮೂಲಕ ಕೃತಿಕಾರರು ಭೈರಪ್ಪನವರ ಮುನ್ನುಡಿಯನ್ನು ಮತ್ತು ತಮ್ಮ ಕೃತಿಯನ್ನು ಅಣಕಿಸಿದ್ದಾರೆ. ಕೃತಿಯ ಕುರಿತು ಬಹಳಷ್ಟು ಏನೂ ಹೇಳುವಂತಿಲ್ಲ. ಐತಿಹಾಸಿಕ ವಸ್ತುವನ್ನು ಆಯ್ಕೆ ಮಾಡುವವರು ಅದನ್ನು ತಮಗಿಷ್ಟ ಬಂದ ರೀತಿಯಲ್ಲಿ ವ್ಯಾಖ್ಯಾನಿಸುವುದು ಬೇರೆ; ತಿರುಚುವುದು ಬೇರೆ. ಮುಖಪುಟದಿಂದ ಮೊದಲ್ಗೊಂಡು ಕೊನೆಯವರೆಗೆ ಇಲ್ಲಿ ಟಿಪ್ಪು ಎಂಬ ವ್ಯಕ್ತಿಯ ಮೂರ್ತ ಮತ್ತು ಅಮೂರ್ತ ಸ್ವರೂಪವನ್ನು ತಿರುಚಲಾಗಿದೆ. ‘ರಾಜನಿಗೊಂದು ಧರ್ಮವಿದೆ. ಅದು ಹಿಂದೂ, ಮುಸ್ಲಿಮ್, ಕ್ರೈಸ್ತ ಅಲ್ಲ... ರಾಜ ಧರ್ಮ! ಸರ್ವರನ್ನು ಸಮಾನವಾಗಿ ಕಾಣುವ ರಾಜಧರ್ಮ’ (ಪುಟ 67) ಸುಮಾರಾಗಿ 2002ರ ಗುಜರಾತ್ ಹತ್ಯಾಕಾಂಡದ ಬಳಿಕ ಆಗಿನ ಪ್ರಧಾನಿ ವಾಜಪೇಯಿ ಈಗಿನ ಪ್ರಧಾನಿಯೂ ಆಗಿನ ಗುಜರಾತಿನ ಮುಖ್ಯಮಂತ್ರಿಯೂ ಆಗಿದ್ದ ನರೇಂದ್ರ ಮೋದಿಯವರಿಗೆ ಹೇಳಿದ ಮಾತುಗಳೇ! ಟಿಪ್ಪುವಿನ ಕುಕೃತ್ಯಗಳೆಂಬಂತೆ ಹೇಳುವ ‘ಆಡಳಿತದಲ್ಲಿ ಹಿಂದೂಗಳಿಗೆ ಕಿರುಕುಳ, ಊರ ಹೆಸರುಗಳನ್ನು ಬದಲಿಸಿದ್ದಾನೆ’ ಮುಂತಾದ ಮಾತುಗಳು ಭಾರತಕ್ಕೂ ಮುಖ್ಯವಾಗಿ ಯೋಗಿಯ ಉತ್ತರ ಪ್ರದೇಶಕ್ಕೂ ಅನ್ವಯಿಸುವಂತಿದೆ. ‘ಹಿಂದೂ ಧರ್ಮವೆಂದಿಗೂ ಇತರ ಧರ್ಮಗಳನ್ನು ದ್ವೇಷ ಮಾಡುವುದಿಲ್ಲ. ಹಿಂದೂ ಧರ್ಮದಲ್ಲಿರುವುದು ಸಹಿಷ್ಣುತೆ ಅಲ್ಲ, ಗೌರವಿಸುವ ಪರಂಪರೆ.’ (ಪುಟ 52) ಎನ್ನುವವರು ಈ ಕೃತಿಯನ್ನು ಓದಬೇಕು. ‘ಆತನ ಮತಾಂಧತೆಯನ್ನು ತೊಡೆದು ಹಾಕಿ.’ (ಪುಟ 59) ಈ ಕೃತಿಗೆ ಸಂಬಂಧಿಸಿದ ಎಲ್ಲರಿಗೂ ಮುಖ್ಯವಾಗಿ ಲೇಖಕರಿಗೆ, ಮುನ್ನುಡಿ/ಹಿನ್ನುಡಿಖೋರರಿಗೆ ಮತ್ತು ಪ್ರಕಾಶಕರಿಗೆ ಅನ್ವಯಿಸುವಂತಿದೆ. ‘ಗಂಟೆ, ಜಾಗಟೆ, ಶಂಖ ಎಲ್ಲ ಅಲ್ಲೇ ಇದೆ.’ (ಪುಟ 106) ಕೊರೋನ ಪರಿಹಾರಕ್ಕೆ ಪ್ರಧಾನಿ ಮೋದಿ ಸೂಚಿಸಿದ ಸೂತ್ರವಿದು! ನಾಟಕದ ವಿನ್ಯಾಸದ ಬಗ್ಗೆ ಹೇಳಬೇಕೆಂದರೆ ಇಲ್ಲಿ ನೇರವಾಗಿ ಟಿಪ್ಪುವಿನ ಮೇಲೆ ಕೊಡವರು, ನಾಯರುಗಳು, ಅಯ್ಯಂಗಾರುಗಳು ಹೊರಿಸಿದ ದೂರುಗಳ ಕುರಿತು ಪ್ರಹಸನಗಳಿವೆ. ಕೊಡಗಿನ ದೇವಟ್ಟಪರಂಬುವಿನ ದುರಂತದ ಕುರಿತು ಹೇಳುವಾಗ ಹುಚ್ಚನ ಕೈಗೆ ಸಿಕ್ಕಿದ ಕತ್ತಿಯ ಹಾಗೆ ಅದು ಎಲ್ಲೆಡೆ ಘಾಸಿಗೊಳಿಸುತ್ತದೆ. ಕೊಡಗಿನ ಆಗಿನ ದೊರೆ ಲಿಂಗರಾಜನ ಬಾಯಲ್ಲಿ ‘ನೀಚ ಕೊಡವರು,’ ‘ಕೊಡವರು ಕುಣಿತದ ಅಮಲಿನಲ್ಲಿದ್ದಾರೆ’ (ಇದು ಕುಣಿತವೋ ಕುಡಿತವೋ?) ಮುಂತಾದ ಮಾತನ್ನು ಹೇಳಿಸಿದ್ದಾರೆ. ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂಬ ಧಾಟಿಗೆ ವ್ಯತಿರಿಕ್ತವಾದ ಟೀಕೆಗಳನ್ನು, ಉಲ್ಲೇಖಗಳನ್ನು ಲಿಂಗಾಯತ ಮತ್ತು ಕೊಡವ ಕೋಮು/ಜನಾಂಗಗಳ ನಡುವೆ ಪ್ರಕಾಶಿಸುವುದು, ಸಾಮರಸ್ಯವನ್ನು ಕದಡುವುದು ಎಷ್ಟು ಉಚಿತವೆಂದು ಕಾರ್ಯಪ್ಪನವರೇ ಹೇಳಬೇಕು! 14ನೇ ದೃಶ್ಯದಲ್ಲಿ ಹಠಾತ್ತನೆ ಉರಿಗೌಡ, ನಂಜೇಗೌಡ ಎಂಬ ಪಾತ್ರಗಳನ್ನು ಸೃಷ್ಟಿಸಿ ಅವರ ಮೂಲಕ ಟಿಪ್ಪುವನ್ನು ಕೊಲ್ಲಿಸಿದ್ದಾರೆ. ಇದು ನಭೂತೋ! ಈಗ ಅವರ ಪ್ರತಿಮೆಗೆ ಶಿಫಾರಸನ್ನು ರಾಜ್ಯ ಸರಕಾರಕ್ಕೆ ಸಂಬಂಧಿತ ಜಾತಿ ಸಮಾಜಗಳು ನೀಡಬಹುದೇನೋ? ನಾಟಕಕಾರರ ಸುಪ್ತ ಕಾರ್ಯಸೂಚಿಗೆ ‘ಬ್ರಿಟಿಷರು ಗೆಳೆಯರು. ಹೈದರಾಬಾದಿನ ನಿಜಾಮನೂ! ನಮ್ಮ ನಿಜಾಮರು ಮುಸ್ಲಿಮರೇ, ಮತಾಂತರ ಮಾಡಿದ್ದೇವೇನು? ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ.’ (ಪುಟ 92) ಎಂದು ಒಬ್ಬ ಹಿಂದೂ (ಬಲರಾಮ್)ವಿನ ಬಾಯಲ್ಲಿ ಹೇಳಿಸುವ ಮೂಲಕ ಶತ್ರುವಿನ ಶತ್ರು ಮಿತ್ರ ಎಂಬ ಸಿದ್ಧಾಂತವನ್ನು ಎತ್ತಿಹಿಡಿದಿದ್ದಾರೆ. ಪುಸ್ತಕದ ಓದಿನ ಕೊನೆಯಲ್ಲಿ ಬ್ರಿಟಿಷರು ಭಾರತದಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದರೂ ಅವರೇ ನಮಗೆ ಶ್ರೇಷ್ಠರಾಗಿ ಏಕೆ ಕಾಣಿಸುತ್ತಾರೆ ಮತ್ತು ನಮ್ಮ ಜನರು ಏಕೆ ಇಂದಿಗೂ ಅವರ ಬೂಟು ನೆಕ್ಕುತ್ತಾರೆ ಎಂಬುದಕ್ಕೆ ಕಾರಣ ಸಿಕ್ಕುತ್ತದೆ. ನಮ್ಮ ಇಂತಹ ದೇಶಭಕ್ತರು ಜಯಚಂದನ ಅಪರಾವತಾರಗಳಂತೆ ಬದುಕುವುದರಿಂದ, ವರ್ತಿಸುವುದರಿಂದ ಇನ್ನೆಷ್ಟು ಪೃಥ್ವೀರಾಜರು ಬಲಿಯಾಗುವುದಕ್ಕಿದೆಯೋ? ಕನಸುಗಳು ಅಂದರೆ ಗೊತ್ತು; ಆದರೆ ‘ನಿಜ ಕನಸುಗಳು’ ಅಂದರೇನೆಂದು ಕೊನೆಗೂ ಗೊತ್ತಾಗುವುದಿಲ್ಲ. ಈ ದೃಷ್ಟಿಯಿಂದ ಇದೊಂದು ಅಸಂಗತ ನಾಟಕ. ನಾಟಕಕೃತಿಯೆಂದಾಗಲೀ, ಸಾಹಿತ್ಯಕೃತಿಯೆಂದಾಗಲೀ ವಿಮರ್ಶಿಸುವಂತೆ ಈ ನಾಟಕವಿಲ್ಲ. ಹೇಳಿಕೇಳಿ ಈ ಕೃತಿ ಹಿಂದೂ ಮತಾಂಧತೆಯ, ಮೂಲಭೂತವಾದದ, ಪ್ರಚಾರತಂತ್ರ. ಇದರ ಮಾಧ್ಯಮ ನಾಟಕವಾದ್ದರಿಂದ ಇದೊಂದು ನಾಟಕ. ಹಿಂದುತ್ವದ ಸಭೆ ಸಮಾರಂಭಗಳಲ್ಲಿ ಮತ್ತು ಸರಕಾರಿ ಕೃಪಾಪೋಷಿತ ರಣಾಂಗಣಗಳಲ್ಲಿ ಇವನ್ನು ಪ್ರದರ್ಶಿಸಿ ಆಳುವ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು/ನೌಕರರು ಮತ್ತು ಹುಂಬ ಜನರು ಕಡ್ಡಾಯವಾಗಿ ನೋಡತಕ್ಕದ್ದು ಎಂದು ಸರಕಾರ (ಗಳು) ಆದೇಶಿಸಿದರೆ ಸೂಕ್ತ. ರಾಷ್ಟ್ರೀಯತೆಯೆಂದರೆ ಜಾತೀಯತೆಯಲ್ಲ; ಮತಾಂಧತೆಯೂ ಅಲ್ಲ. ಎಸ್.ಎಲ್. ಭೈರಪ್ಪನವರು ಹೇಳಿದರೆನ್ನಲಾದ ಮತ್ತು ಕಾರ್ಯಪ್ಪನವರು ಉಲ್ಲೇಖಿಸಿದ ‘ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲಾಗುವುದಿಲ್ಲ.’ ಎಂಬ ಮಾತುಗಳು ಈ ಕೃತಿಯ ಮಟ್ಟಿಗಂತೂ ಸತ್ಯ.
ನಾನು ವಿಫಲ ಆಗಿಲ್ಲ ನಾನು ಕೆಲಸ ಮಾಡುವ 10,000 ಮಾರ್ಗಗಳನ್ನು ಕಂಡು ಹಿಡಿದಿದ್ದೇನೆ ಎಂದು ಥಾಮಸ್ ಆಳ್ವಾ ಎಡಿಸನ್ ಹೇಳುತ್ತಾರೆ. ಎಲೆಕ್ಟ್ರಿಕ್ ಬಲ್ಬ್ ಅನ್ನು ಆವಿಷ್ಕಾರ ಮಾಡಿದ್ದು ಥಾಮಸ್ ಆಳ್ವಾ ಎಡಿಸನ್. ಇದರಿಂದಾಗಿ ಜಗತ್ತು ರಾತ್ರಿಯಲ್ಲಿಯೂ ಸಹ ಹಗಲಿನಂತೆ ಪ್ರಕಾಶಿಸುವಂತೆ ಆಯಿತು. ಆದರೆ ಥಾಮಸ್ ಆಳ್ವಾ ಎಡಿಸನ್ ನನ್ನು ಬಾಲ್ಯದಲ್ಲಿ ಪೆದ್ದ, ಮಂಡ ಬುದ್ಧಿಯವ ಎಂದೆಲ್ಲ ಕರೀತಾ ಇದ್ದರಂತೆ. ನಂತರ ತನ್ನ ಪರಿಶ್ರಮದಿಂದ ಹಲವಾರು ಆವಿಷ್ಕಾರಗಳನ್ನು ಸಾಧಿಸಿ ತೋರಿಸಿದ್ದಾರೆ. ಪ್ರತಿ ಒಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಎಂಬ ಮಾತಿದೆ. ಇದು ಥಾಮಸ್ ಆಳ್ವಾ ಎಡಿಸನ್ ಜೀವನಕ್ಕೆ ಸೂಕ್ತವಾಗಿದೆ. ಇಷ್ಟಕ್ಕೂ ಇವರ ಹಿಂದೆ ಇರುವ ಹೆಣ್ಣು ಬೇರೆ ಯಾರು ಅಲ್ಲ. ಥಾಮಸ್ ಆಳ್ವಾ ಎಡಿಸನ್ ನ ಸ್ವಂತ ತಾಯಿ. ಥಾಮಸ್ ಆಳ್ವಾ ಎಡಿಸನ್ ಸ್ಕೂಲಿನಲ್ಲಿ ಓದುತ್ತ ಇರಬೇಕಾದರೆ ಒಂದು ದಿನ ಒಂದು ಪತ್ರವನ್ನು ತನ್ನ ತಾಯಿಗೆ ಕೊಟ್ಟು ಇದನ್ನ ಟೀಚರ್ ಕೊಟ್ರು ಅಂತ ಹೇಳ್ತಾರೆ. ಆಗ ಆ ಪತ್ರವನ್ನು ಓದಿದ ತಾಯಿಯ ಕಣ್ಣಲ್ಲಿ ನೀರು ಬರತ್ತೆ. ಅದನ್ನ ನೋಡಿ ಥಾಮಸ್ ಆಳ್ವ ಎಡಿಸನ್ ತನ್ನ ತಾಯಿಗೆ ಆ ಪಾತ್ರದಲ್ಲಿ ಏನು ಬರೆದಿದೆ ಅಂತ ಕೇಳ್ತಾರೆ. ಅದಕ್ಕೆ ಕಣ್ಣೀರು ಒರೆಸಿಕೊಂಡು ಆ ತಾಯಿ, ಇದರಲ್ಲಿ ನಿಮ್ಮ ಮಗ ಬಹಳ ಬುದ್ಧಿವಂತ ಆದರೆ ನಮ್ಮ ಸ್ಕೂಲಿನಲ್ಲಿ ಶಿಕ್ಷಕರು ಸಹ ಅವನಷ್ಟು ಚುರುಕಾಗಿ ಇಲ್ಲ ಹಾಗಾಗಿ ನಾವು ಅವನನ್ನ ನಮ್ಮ ಸ್ಕೂಲಿನಲ್ಲಿ ಓಡಿಸಲು ಸಾಧ್ಯ ಇಲ್ಲ ಹಾಗಾಗಿ ಇನ್ನು ಮುಂದೆ ಅವನು ಶಾಲೆಗೆ ಬರುವ ಅಗತ್ಯ ಇಲ್ಲ ನೀವು ಮನೆಯಲ್ಲಿಯೇ ಓದಿಸಿ ಎಂದು ಬರೆದಿದ್ದಾರೆ ಎಂದು ಹೇಳುತ್ತಾರೆ. ಹಲವು ವರ್ಷಗಳ ನಂತರ ಎಡಿಸನ್ ತಾಯಿ ಮರಣ ಹೊಂದುತ್ತಾರೆ. ಅಷ್ಟರಲ್ಲಿ ಆಗಲೇ ಎಡಿಸನ್ ಎಲೆಕ್ಟ್ರಿಕ್ ಬಲ್ಪ್ ಗಳಂತಹ ಮಹಾನ್ ಆವಿಷ್ಕಾರ ಮಾಡಿ ಬಹಳಷ್ಟು ಫೇಮಸ್ ಆಗಿರುತ್ತಾರೆ. ಒಂದು ದಿನ ತಮ್ಮ ಮನೆಯಲ್ಲಿ ಇರುವ ಹಳೆಯ ವಸ್ತುಗಳನ್ನ ನೋಡಿ ತಮ್ಮ ಬಾಲ್ಯವನ್ನು ನೆನೆಸಿಕೊಳ್ಳುತ್ತ ಇರುತ್ತಾರೆ. ಆಗ ಅವರಿಗೆ ಒಂದು ಹಳೆಯ ಪತ್ರ ಸಿಗತ್ತೇ ಅದನ್ನ ತುಂಬಾ ಉತ್ಸಾಹದಿಂದಾ ಓದುತ್ತಾರೆ. ಇದು ಅದೇ ಬಾಲ್ಯದಲ್ಲಿ ಟೀಚರ್ ತಾಯಿಗೆ ಕೊಡಲು ಹೇಳಿದ ಪತ್ರ ಆಗಿರತ್ತೆ. ಆ ಪತ್ರದಲ್ಲಿ ನಿಮ್ಮ ಮಗ ಮೆಂಟಲಿ ವೀಕ್ ಅವನಿಂದ ಏನನ್ನೂ ಕಲಿಯಲು ಆಗಲ್ಲ ಹಾಗಾಗಿ ಅವನನ್ನು ಇನ್ನುಮುಂದೆ ಶಾಲೆಗೆ ಕಳಿಸಬೇಡಿ ಥಾಮಸ್ ಆಲ್ವಾ ಎಡಿಸನ್ ನಮ್ಮ ಶೂಳಿಗೆ ಲಾಯಕ್ ಅಲ್ಲ ಎಂದು ಬರೆದಿತ್ತು. ಇದನ್ನ ನೋಡಿ ಎಡಿಸನ್ ತುಂಬಾ ಅಳುತ್ತಾರೆ. ಒಬ್ಬ ಮೆಂಟಲಿ ವೀಕ್ ಹಾಗೂ ಎನೂ ಕಲಿಯಲು ಸಾಧ್ಯ ಇಲ್ಲ ಎಂದ ಹುಡುಗ ಜಗತ್ತಿನ ದೊಡ್ಡ ವಿಜ್ಞಾನಿ ಆಗುತ್ತಾನೆ. ಹಾಗೆ ಆಗುವ ಹಾಗೆ ಮಾಡಿದ್ದು ಎಡಿಸನ್ ನ ತಾಯಿ. ಪಾತ್ರದಲ್ಲಿ ಉದ್ದದ್ದನ್ನೇ ಯಥಾವತ್ತಾಗಿ ತಾಯಿ ಎಡಿಸನ್ ಗೆ ಹೇಳಿದಿದ್ದರೆ, ಎಡಿಸನ್ ಇಷ್ಟು ದೊಡ್ಡ ವಿಜ್ಞಾನಿ ಆಗಳು ಸಾಧ್ಯವೇ ಆಗುತ್ತಾ ಇರಲಿಲ್ಲ. ಆದರೆ ಅವರ ತಾಯಿ ಅವರಲ್ಲಿ ಆತ್ಮ ವಿಶ್ವಾಸ ತುಂಬಿದರು. ಹಾಗಾಹಿ ನಿಮ್ಮನ್ನ ನೀವು ಇಂದಿಗೂ ಕಡಿಮೆ ಅಂತ ಅಂದುಕೊಳ್ಳಬಾರದು. ಒಬ್ಬ ಮಂಡ ಬುದ್ಧಿಯ ಹುಡುಗ ತನ್ನ ಆತ್ಮ ಸ್ಥೈರ್ಯದಿಂದ ಒಬ್ಬ ದೊಡ್ಡ ವಿಜ್ಞಾನಿ ಆಗ್ತಾನೆ ಅಂದರೆ, ಯಾರೂ ಕೂಡಾ ಏನು ಬೇಕಿದ್ದರೂ ಆಗಬಹುದು. ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466
ರಾಜ್ಯ ವಿಧಾನಸಭೆ ಉಪ ಚುನಾವಣೆ ಮುಗಿದು ಫಲಿತಾಂಶವೂ ಬಂದಾಗಿದೆ. ಸ್ಪೀಕರ್, ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರು ಎನಿಸಿಕೊಂಡ 15 ಮಂದಿ ಪೈಕಿ 11 ಮಂದಿ ಮತದಾರರಿಂದ ಅರ್ಹರು ಎನಿಸಿಕೊಂಡಾಗಿದೆ. 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸುವ ಮೂಲಕ ಸರ್ಕಾರ ಸುಭದ್ರ ಎನ್ನುವಂತಾಗಿದೆ. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಹೆಚ್ಚು ಅಚ್ಚರಿಯ ಫಲಿತಾಂಶ ಸಿಕ್ಕಿರುವುದು ಕೆ.ಆರ್.ಪೇಟೆ, ಕಾಗವಾಡ, ರಾಣೆಬೆನ್ನೂರು ಕ್ಷೇತ್ರಗಳಲ್ಲಿ. ಅದರಲ್ಲೂ ಕೆ.ಆರ್.ಪೇಟೆಯಲ್ಲಿ ಬಿಜೆಪಿಯಿಂದ ನಾರಾಯಣಗೌಡ ಅವರು ಗೆಲ್ಲುವ ಮೂಲಕ ಕಮಲ ಅರಳಿಸಿದ್ದಾರೆ ಮಾತ್ರವಲ್ಲ, ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಇಲ್ಲಿ ನಾರಾಯಣಗೌಡ ಗೆದ್ದಿರಬಹುದು. ಬಿಜೆಪಿ ತನ್ನ ಖಾತೆ ತೆರೆದಿರಬಹುದು. ತಮ್ಮ ಹುಟ್ಟೂರು ಕೆ.ಆರ್.ಪೇಟೆಯಲ್ಲಿ ಗೆಲ್ಲಬೇಕೆಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸು ನನಸಾಗಿರಬಹುದು. ಜೆಡಿಎಸ್ ಭದ್ರ ಕೋಟೆಯನ್ನು ಒಡೆದು ಹಾಕಿದ್ದೇವೆ ಎಂದು ಬಿಜೆಪಿಯವರು ಬೀಗಬಹುದು. ಆದರೆ, ಕೆ.ಆರ್.ಪೇಟೆಯಲ್ಲಿ ನಿಜವಾಗಿ ಗೆದ್ದಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ. ಕ್ಷೇತ್ರದ ಉಸ್ತುವಾರಿಯಾಗಿ ನಾರಾಯಣಗೌಡರನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದ ವಿಜಯೇಂದ್ರ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಈ ಹೋರಾಟದಲ್ಲಿ ವಿಜಯೇಂದ್ರ ಜತೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರ ಸಹಕಾರ ಇದ್ದರೂ ಗೆಲುವಿನ ಒಟ್ಟಾರೆ ಶ್ರೇಯ ಸಲ್ಲಬೇಕಾಗಿರುವುದು ವಿಜಯೇಂದ್ರ ಹೂಡಿದ ಕಾರ್ಯತಂತ್ರಕ್ಕೆ. ಬಿಜೆಪಿಗೆ ಠೇವಣಿಯೇ ಕಷ್ಟ ಎಂಬಂತಿದ್ದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ 9,509 ಮತಗಳಿಂದ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಲು ಕಾರಣವಾಗಿದ್ದು ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ತೋಟದ ಮನೆ ಮತ್ತು 15 ದಿನ ಅಲ್ಲಿ ತಂಗಿದ್ದು ರಣತಂತ್ರಗಳನ್ನು ರೂಪಿಸಿ ಅದನ್ನು ಜಾರಿಗೊಳಿಸುವಲ್ಲಿ ಖುದ್ದಾಗಿ ಕೆಲಸ ಮಾಡಿದ ವಿಜಯೇಂದ್ರ. ತಂದೆ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಯನ್ನು ಒಳಗೊಂಡಿರುವ ಕೆ.ಆರ್.ಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದ ಅವರು ಅಲ್ಲೇ ಇದ್ದು 43 ರೋಡ್ ಶೋ, 10 ಬೈಕ್ ರ‍್ಯಾಲಿ ಮತ್ತು 20ಕ್ಕಿಂತ ಹೆಚ್ಚು ಸಭೆಗಳನ್ನು ಮಾಡಿದ್ದರು. ಸಣ್ಣ ಸಣ್ಣ ಜಾತಿಗಳ ಜನರನ್ನು ತಮ್ಮೆಡೆ ಸೆಳೆದುಕೊಂಡರು. ಪ್ರತಿದಿನ ಊರಿನ ದೇವಸ್ಥಾನ, ಕಟ್ಟೆಗಳಲ್ಲಿ ಬಿಜೆಪಿ ಮುಖಂಡರು ಸಭೆ ಮಾಡಿದ್ದರಲ್ಲದೆ, ಕಾರ್ಯಕರ್ತರ ಜತೆ ಸೇರಿ ಊರಿನ ಮುಖಂಡರನ್ನು ಭೇಟಿಯಾಗಿದ್ದರು. ಬಹುತೇಕ ಎಲ್ಲಾ ಹಳ್ಳಿಗಳಿಗೂ ಖುದ್ದು ಭೇಟಿ ನೀಡಿದ್ದರು. ಸುಮಾರು 600 ಸ್ವಸಹಾಯ ಸಂಘಗಳನ್ನು ಸಂಪರ್ಕಿಸಿದ್ದರು. ಇದಷ್ಟೇ ಮಾಡಿಲ್ಲ. ಊರಿನ ಸಮಸ್ಯೆ, ಸ್ವಸಹಾಯ ಸಂಘಗಳ ಸಮಸ್ಯೆ ಹೇಳಿಕೊಂಡವರಿಗೆ, ಬೇಡಿಕೆಗಳನ್ನು ಮುಂದಿಟ್ಟವರಿಗೆ ತನ್ನ ಮೊಬೈಲ್ ನಂಬರ್ ಹಾಗೂ ಆಪ್ತ ಸಹಾಯಕನ ಮೊಬೈಲ್ ನಂಬರ್ ಕೊಟ್ಟು ಫಲಿತಾಂಶ ಬಂದ ನಂತರ ಸಂಪರ್ಕಿಸುವಂತೆ ಹೇಳಿದ್ದರು. ಇದರ ಪರಿಣಾಮ ಜನ ನಾರಾಯಣಗೌಡ ಪರ ಮತ ಹಾಕಿದರು. ಬಿಜೆಪಿ ಗೆಲುವಿನ ನಗೆ ಬೀರಿತು. ಆದರೆ, ಇಷ್ಟಕ್ಕೇ ವಿಜಯೇಂದ್ರ ಅವರ ಕೆಲಸ ಮುಗಿದಿಲ್ಲ. ಯಾರಿಗೆಲ್ಲಾ ತಾವು ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದರೋ ಅವರು ಸಂಪರ್ಕಿಸಿದಾಗ ನೀಡಿದ ಭರವಸೆಯಂತೆ ಕೆಲಸ ಮಾಡಿಕೊಡಲಿದ್ದಾರೆ. ಈಗಾಗಲೇ ಕೆಲವರನ್ನು ಬೆಂಗಳೂರಿಗೆ ಕರೆಸಿಕೊಂಡು ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸಿದ್ದಾರೆ. ಭವಿಷ್ಯದಲ್ಲಿ ಕೆ.ಆರ್.ಪೇಟೆ ಮೇಲೆ ಕಣ್ಣಿಟ್ಟೇ ಇಷ್ಟೆಲ್ಲಾ ಮಾಡಿದ್ದು ವಿಜಯೇಂದ್ರ ಇಷ್ಟೆಲ್ಲಾ ಮುತುವರ್ಜಿ ವಹಿಸಿ ಕ್ಷೇತ್ರದಲ್ಲಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಅಲ್ಲಿಗೆ ಅವರ ಕೆಲಸ ಮುಕ್ತಾಯ ಎಂದು ಭಾವಿಸಿದ್ದರೆ ಅದು ಖಂಡಿತಾ ಸುಳ್ಳು. ಏಕೆಂದರೆ, ಅವರ ನಿಜವಾದ ಆಟ ಆರಂಭವಾಗಿರುವುದೇ ಈಗ. ಈ ಆಟವನ್ನು ಮುಂದುವರಿಸುವ ಮೂಲಕ ಕ್ಷೇತ್ರದಲ್ಲಿ ನಿಧಾನವಾಗಿ ತಮ್ಮ ಹಿಡಿತವನ್ನು ಗಟ್ಟಿಗೊಳಿಸುವುದು ವಿಜಯೇಂದ್ರ ಅವರ ಉದ್ದೇಶ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕೆ.ಆರ್.ಪೇಟೆ ಕ್ಷೇತ್ರದ ವ್ಯಾಪ್ತಿಗೆ ಬರುವ ಭೂಕನಕೆರೆಯಲ್ಲಿ ಜನಿಸಿದ ಯಡಿಯೂರಪ್ಪ ಅವರು ನಂತರದಲ್ಲಿ ಕಾರಣಾಂತರಗಳಿಂದ ದೂರದ ಶಿಕಾರಿಪುರಕ್ಕೆ ತೆರಳಬೇಕಾಗಿ ಬಂದಿತ್ತು. ಅಲ್ಲಿಯೇ ಅವರು ತಮ್ಮ ರಾಜಕೀಯ ಭವಿಷ್ಯವನ್ನೂ ಕಂಡುಕೊಂಡರು. ಇದೀಗ ತಾತನ (ಯಡಿಯೂರಪ್ಪ ಅವರ ತಂದೆ) ಊರಿನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವುದು ವಿಜಯೇಂದ್ರ ಅವರ ಉದ್ದೇಶವಾಗಿದೆ. ಇದರ ಜತೆಗೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಳೆಸಿ ತಾವೂ ನಾಯಕನಾಗಿ ಬೆಳೆಯುವುದು ಅವರ ಇಂಗಿತವಾಗಿದೆ. ಶಿಕಾರಿಪುರದಲ್ಲಿ ಹೇಗೂ ತಂದೆ ಯಡಿಯೂರಪ್ಪ ಇದ್ದಾರೆ. ಸಹೋದರ ಬಿ.ವೈ.ರಾಘವೇಂದ್ರ ಇದ್ದಾರೆ. ಇವರ ಬಳಿಕ ಕುಟುಂಬದ ಇನ್ಯಾರಾದರೂ ಸದಸ್ಯರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವುದು ಕಷ್ಟವೇನೂ ಅಲ್ಲ. ರಾಘವೇಂದ್ರ ಸಂಸದರಾಗಿರುವುದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕುಟುಂಬದ ಹಿಡಿತ ಗಟ್ಟಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ರಾಜಕೀಯದಲ್ಲಿ ಬೆಳೆಯಬೇಕು ಎಂಬುದು ವಿಜಯೇಂದ್ರ ಅವರ ಅಲೋಚನೆಯಾಗಿದೆ. ಈ ಕಾರಣಕ್ಕಾಗಿಯೇ ಅವರು ತಮ್ಮ ತಾತನ ಊರಾದ ಕೆ.ಆರ್.ಪೇಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ನಾರಾಯಣಗೌಡ ಅವರು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆ. ಆದರೆ, ಅವರು ಪೂರ್ಣಾವಧಿ ಬಿಜೆಪಿಯಲ್ಲೇ ಇರುತ್ತಾರೆ ಅಥವಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಖಾತರಿ ಇಲ್ಲ. ಹೀಗಾಗಿ ಈಗಿನಿಂದಲೇ ಕ್ಷೇತ್ರದ ಜನರನ್ನು ತಮ್ಮತ್ತ ಸೆಳೆದುಕೊಂಡರೆ ಮುಂದೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲು ಅನುಕೂಲವಾಗುತ್ತದೆ. ತಂದೆಯ ನೆರಳು ಇಲ್ಲದೆ ಸ್ವಂತ ಬಲದಿಂದ ರಾಜಕೀಯ ನೆಲೆ ಕಂಡುಕೊಂಡರೆ ಆಗ ಬಿಜೆಪಿಯಲ್ಲೂ ಸ್ಥಾನಮಾನ ಸಿಕ್ಕೇ ಸಿಗುತ್ತದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ವಿಜೇಯೇಂದ್ರ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಅಹರ್ನಿಶಿ ಕೆಲಸ ಮಾಡಿ ಬಿಜೆಪಿಯನ್ನು ಗೆಲ್ಲಿಸಿದ್ದು.
ಬೆಳಿಗ್ಗೆ ಎದ್ದ ತಕ್ಷಣ ಜನರು ಮೊದಲು ತಮ್ಮ ಕೈಗಳಲ್ಲಿ ಕಾಫಿಯ ಕಪ್ ತೆಗೆದುಕೊಳ್ಳುತ್ತಾರೆ. ಬೆಳಗ್ಗೆ ಮೊದಲು ಕಾಫಿ ಕುಡಿಯುವುದರಿಂದ ದಿನವಿಡೀ ನೀವು ಫ್ರೆಶ್ ಫೀಲ್ ಆಗುತ್ತೀರಿ ಎಂದು ನಿಮಗೆ ಅನಿಸಿರಬಹುದು. ಆದರೆ ಇದರಿಂದ ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು ಅನ್ನೋದು ನಿಮಗೆ ತಿಳಿದಿದೆಯೇ?. ಹೌದು, ಬೆಳಗ್ಗಿನ ಸಮಯದಲ್ಲಿ, ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಹೆಚ್ಚಾಗಿರುತ್ತೆ, ಇದೇ ಟೈಮಿನಲ್ಲಿ ನೀವು ಕಾಫಿ ಕುಡಿಯುವುದರಿಂದ ಒತ್ತಡದ (Stress) ಹಾರ್ಮೋನ್ ಮಟ್ಟವನ್ನು ಹೆಚ್ಚಿಸಬಹುದು. ಅಲ್ಲದೇ ಅನೇಕ ಸಮಸ್ಯೆ ಕಾಡಬಹುದು. ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋ ಜನರಲ್ಲಿ ನೀವು ಒಬ್ಬರೇ? ಹಾಗಿದ್ರೆ ನೀವು ಇದನ್ನು ಓದ್ಲೇ ಬೇಕು. ಯಾಕಂದ್ರೆ ಇಲ್ಲಿ ಹಾಗೆ ಬೆಳಗ್ಗೆ ಕಾಫಿ ಕುಡೀಯೋದ್ರಿಂದ ಏನಾಗುತ್ತೆ ಅನ್ನೋದನ್ನು ಹೇಳುತ್ತೇವೆ. ಸೀಮಿತ ಪ್ರಮಾಣದ ಕಾಫಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಮತ್ತು ಅನೇಕ ಅಧ್ಯಯನಗಳು ಇದನ್ನು ಬೆಂಬಲಿಸುತ್ತವೆ. ಇದರಿಂದ ಹೃದ್ರೋಗವನ್ನು (heart problem) ತಡೆಗಟ್ಟಬಹುದು, ಮಧುಮೇಹವನ್ನು ನಿಯಂತ್ರಿಸಬಹುದು, ಅಲ್ಝೈಮರ್ ಕಾಯಿಲೆ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯೋದ್ರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮೂ ಬೀರುತ್ತೆ. ಕಾಫಿಯ ಅನಾನುಕೂಲಗಳು ಯಾವುವು? ಜನರು ಬೆಳಿಗ್ಗೆ ಎದ್ದ ಕೂಡಲೇ ಮೊದಲು ತಮ್ಮ ಕೈಗಳಲ್ಲಿ ಕಾಫಿಯ ಲೋಟ ತೆಗೆದುಕೊಳ್ಳುವುದನ್ನು ಕಾಣಬಹುದು. ಬೆಳಿಗ್ಗೆ ಮೊದಲು ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ, ಅಜೀರ್ಣ (digestive problem), ರಕ್ತದಲ್ಲಿನ ಸಕ್ಕರೆಯ ಹೆಚ್ಚಳ, ಹೆಚ್ಚಿದ ಒತ್ತಡ ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು. ಬೆಳಿಗ್ಗೆ ಚಹಾ ಅಥವಾ ಕಾಫಿ ಕುಡಿಯೋದು ತುಂಬಾ ಕೆಟ್ಟ ಅಭ್ಯಾಸ ಎನ್ನುತ್ತಾರೆ ತಜ್ಞರು. ಈ ಸಮಯದಲ್ಲಿ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಾಗಿರುತ್ತೆ ಮತ್ತು ಕಾಫಿ ಕುಡಿಯುವುದರಿಂದ ಒತ್ತಡದ ಹಾರ್ಮೋನ್ ಮಟ್ಟವೂ ಹೆಚ್ಚುತ್ತೆ. ಇದು ಮೂಡ್ ಸ್ವಿಂಗ್ ಗೆ ಕಾರಣವಾಗಬಹುದು ಮತ್ತು ಆತಂಕ ಹೆಚ್ಚಿಸುತ್ತದೆ. ಕಾಫಿ ಕುಡಿಯಲು ಉತ್ತಮ ಸಮಯ ಯಾವುದು? ಅನೇಕ ಜನರಿಗೆ, ಕಾಫಿ ಅವರ ಬೆಳಗಿನ ದಿನಚರಿಯ ಅತ್ಯಗತ್ಯ ಭಾಗ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವವರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಕೊಳಕು ಅಭ್ಯಾಸ ನೀವು ಬಿಟ್ಟು ಬಿಡಬೇಕು. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಅನೇಕ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ನೀವು ಯಾವಾಗಲೂ ಉಪಾಹಾರದ (after breakfast) ನಂತರ ಸ್ವಲ್ಪ ಸಮಯದ ನಂತರ ಕಾಫಿ ಸೇವಿಸಬೇಕು. ಇದರಿಂದ ಏನಾಗುತ್ತೆ ನೋಡೋಣ. ಉರಿಯೂತ, ವಾಕರಿಕೆ-ಅಜೀರ್ಣದ ಅಪಾಯ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡೀಯೋದ್ರಿಂದ ಆ್ಯಸಿಡ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜಠರದ ಆಮ್ಲ ಹೆಚ್ಚಾದರೆ, ದೇಹದ ಜೀರ್ಣಾಂಗ ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಳ್ಳುತ್ತದೆ, ಇದು ಅಜೀರ್ಣ, ಹೊಟ್ಟೆ ಉಬ್ಬರ, ವಾಕರಿಕೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಎನರ್ಜಿ ಲೆವೆಲ್ ಡೌನ್ ಆಗುತ್ತದೆ ಇದು ಕಾರ್ಟಿಸೋಲ್ ಅನ್ನು ಹೆಚ್ಚಿಸುತ್ತದೆ, ಇದರಿಂದ ಅಂಡೋತ್ಪತ್ತಿ, ತೂಕ ಮತ್ತು ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ ಈ ಹಾರ್ಮೋನ್ ಹೆಚ್ಚಾದರೆ ನಿಮ್ಮ ಶಕ್ತಿಯ ಮಟ್ಟ ಕಡಿಮೆ ಮಾಡುತ್ತದೆ ಮತ್ತು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಹೆಚ್ಚಾಗಬಹುದು ಬೆಳಗ್ಗೆ ಎದ್ದು ಮೊದಲು ಕಾಫಿ ಕುಡಿದರೆ, ಅದು ನಿಮ್ಮ ರಕ್ತದ ಸಕ್ಕರೆಯನ್ನು (blood sugar level) ಹೆಚ್ಚಿಸುತ್ತದೆ. ಮಧುಮೇಹ ರೋಗಿಯಾಗಿದ್ದರೆ, ಈ ತಪ್ಪನ್ನು ಮಾಡಲೇಬಾರದು. ಇಲ್ಲವಾದರೆ ಗಂಭೀರ ಮಧುಮೇಹ ಸಮಸ್ಯೆಗೂ ಕಾರಣವಾಗಬಹುದು. ಆದುದರಿಂದ ಇದನ್ನು ಅವೈಯ್ಡ್ ಮಾಡಿ. ಮೂಡ್ ಸ್ವಿಂಗ್ (mood swing) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ನಿಮಗೆ ನರ್ವಸ್ ಮತ್ತು ನಡುಕವನ್ನು ಉಂಟುಮಾಡಬಹುದು. ಇದಲ್ಲದೆ, ಮೂಡ್ ಸ್ವಿಂಗ್ ಉಂಟಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ. ಕಾಫಿ ಕುಡಿಯುವ ಮುನ್ನ ಆ್ಯಟ್‌ಲೀಸ್ಟ್ ದೊಡ್ಡ ಲೋಟದಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೊಳಿತು. ಹಾರ್ಮೋನುಗಳಲ್ಲಿ ಬದಲಾವಣೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಲೆವೊಥೈರಾಕ್ಸಿನ್ ಹೀರಿಕೊಳ್ಳುವಿಕೆ ಮೇಲೆ ಪರಿಣಾಮ ಬೀರುತ್ತದೆ, ಇದು ಟಿ 4 ರಿಂದ ಟಿ 3 ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆರೋಗ್ಯ ಸಮಸ್ಯೆ (health problem) ಉಂಟಾಗುವ ಸಾಧ್ಯತೆ ಕೂಡ ಇದೆ. ಒತ್ತಡ, ಮತ್ತಿತರ ಸಮಸ್ಯೆಗಳು ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯೋದರಿಂದ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ (stress) ಮತ್ತು ಉರಿಯೂತ ಹೆಚ್ಚುತ್ತದೆ. ಇದಲ್ಲದೇ ಆಯಾಸ, ಚರ್ಮದ ಸಮಸ್ಯೆ, ಮಧುಮೇಹ ಮತ್ತು ಆಟೋಇಮ್ಯೂನ್ ರೋಗ ಸೇರಿ ಇತರೆ ಸಮಸ್ಯೆಗಳು ನಿಮ್ಮನ್ನು ಬೆಂಬಿಡದೇ ಕಾಡುತ್ತದೆ.
ಮೂಡುಬಿದಿರೆ: ಜನವರಿ 2 ರಿಂದ 6ರವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ನಡೆಯಲಿರುವ ೮೦ನೇ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಫ್‌ಗೆ ಚಾಲನೆ ನೀಡಲಾಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಭಾರತ ಸರ್ಕಾರದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿ, ಕ್ರೀಡೆಯು ಕೇವಲ ಪಠ್ಯೇತರ ಚಟುವಟಿಕೆಯಲ್ಲ ಬದಲಾಗಿ ಶಿಕ್ಷಣದ ಒಂದು ಭಾಗ. ಕ್ರೀಡೆಯನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿಯಾಗಿ ಬೆಳೆಸಬೇಕು. ಮುಂಬರುವ ದಿನಗಳಲ್ಲಿ ಸೀಮಿತ ಅವಧಿ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು, ಭಾರತೀಯ ಕ್ರೀಡಾಪಟುಗಳನ್ನು ಸಧೃಢವಾಗಿ ಬೆಳೆಸಬೇಕು. 2024ರ ಒಲಿಪಿಂಕ್ಸ್ನಲ್ಲಿ ಇತರ ದೇಶಗಳಿಗೆ ಸಮವಾದ ಕಠಿಣ ಸ್ಪರ್ಧೆ ನೀಡುವಂತೆ ಭಾರತೀಯ ಕ್ರೀಡಾಪಟುಗಳನ್ನು ತಯಾರು ಮಾಡುವುದು ಭಾರತಕ್ಕಿರುವ ಸವಾಲು ಎಂದರು. ನ್ಯೂ ಇಂಡಿಯಾ ನಿರ್ಮಾಣದೊಂದಿಗೆ ಫಿಟ್ ಇಂಡಿಯಾ ಎಂಬ ಹೊಸ ಆಂದೋಲನವು ಭಾರತೀಯರಲ್ಲಿ ಆರೋಗ್ಯದ ಅರಿವನ್ನು ಇನ್ನಷ್ಟು ಹೆಚ್ಚಿಸಲಿದೆ. ಕೇವಲ ಕ್ರೀಡೆಗಾಗಿ ಮಾತ್ರವಲ್ಲದೇ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬ ಕ್ರೀಡಾಳುವನ್ನು ಗೌರವದಿಂದ ಕಾಣಬೇಕೆಂದು ಹೇಳಿದರು. ಕೇಂದ್ರ ಸರ್ಕಾರವು ಪ್ರತಿ ರಾಜ್ಯದಲ್ಲಿ ನೂತನ ಕ್ರೀಡಾ ನೀತಿಗಳನ್ನು ಆರಂಭಿಸಿ ಕ್ರೀಡಾಪಟುಗಳಿಗೆ ಅಗತ್ಯವಿರುವ ಬೆಂಬಲವನ್ನು ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ೪ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾ ಕೂಟದ ಆತಿಥ್ಯ ವಹಿಸಿದ ಆಳ್ವಾಸ್ ಕಾಲೇಜಿನ ಸಾಧನೆಯನ್ನು ಶ್ಲಾಘಿಸಿದರು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಪ್ರಾರಂಭವಾದ ಸಾಂಸ್ಕೃತಿಕ ಮೆರವಣಿಗೆಯು ಅತ್ಯಂತ ಆಕರ್ಷಕವಾಗಿ ಸಾಗಿತು. ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಆಳ್ವಾಸ್ ಸಂಸ್ಥೆಯು ಕ್ರೀಡೆಯನ್ನು ಮಾತ್ರ ಉತ್ತೇಜಿಸದೇ ಸಾಂಸ್ಕೃತಿಕ ಬೆಳವಣಿಗೆಗೂ ಹೆಚ್ಚಿನ ಮಹತ್ವವನ್ನು ನೀಡುತ್ತದೆ ಎಂಬುದಕ್ಕೆ ಈ ಮೆರವಣಿಗೆ ಸಾಕ್ಷಿಯಾಯಿತು. ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸುಮಾರು ನೂರಕ್ಕಿಂತಲೂ ಅಧಿಕ ಸಾಂಸ್ಕೃತಿಕ ತಂಡ ದೇಶದ ವೈವಿಧ್ಯತೆಯನ್ನು ಪ್ರತಿನಿಧಿಸಿದವು. ಸಮಾರಂಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಒಲಿಂಪಿಕ್ಸ್ ಕ್ರೀಡಾಪಟುಗಳಾದ ಆಸ್ವಿನಿ ಅಕ್ಕುಂಜೆ, ಸತೀಶ್ ರೈ, ಎ. ಆರ್ ಪೂವಮ್ಮ, ಧಾರುಣ್ ಅಯ್ಯಸ್ವಾಮಿ, ಮೋಹನ್ ಕುಮಾರ್ ಅವರಿಗೆ ನಗದು ಪುರಸ್ಕಾರ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಆಳ್ವಾಸ್ ನ ವಿಧ್ಯಾರ್ಥಿಗಳು ಭಾಗವಹಿಸಿದರು. ದೇಶದ ಸುಮಾರು 400ಕ್ಕೂ ಅಧಿಕ ವಿಶ್ವವಿದ್ಯಾಲಯಗಳ 4000ಕ್ಕೂ ಅಧಿಕ ಅಥ್ಲೀಟ್‌ಗಳು ಹಾಗೂ 2000 ಕ್ರೀಡಾಧಿಕಾರಿಗಳು ಈ ಭಾಗವಹಿಸಿದ್ದರು. ಪಥಸಂಚಲನದ ಬಳಿಕ ಹೀಲಿಯಮ್ ಬಲೂನುಗಳ ಹಾರಾಟ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ಎಲ್ಲರ ಮನಸೆಳೆಯಿತು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್ ಸಚ್ಚಿದಾನಂದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಸಿ ಟಿ ರವಿ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಉಡುಪಿ ಶಾಸಕ ರಘುಪತಿ ಭಟ್, ಅಭಯಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಮೆರವಣಿಗೆಯ ಪ್ರಮುಖ ಆಕರ್ಷಣೆ: ಎಂಭತ್ತನೇ ದೇಶಿಯಮಟ್ಟದ ಕ್ರೀಡಾಕೂಟದ ಅಂಗವಾಗಿ ಪ್ರತಿಯೊಂದು ತಂಡದಲ್ಲಿ ಎಂಭತ್ತು ವಿಧ್ಯಾರ್ಥಿಗಳು ಭಾಗವಹಿಸುವಿಕೆ. ಕರ್ನಾಟಕ, ಉತ್ತರಭಾರತ, ದಕ್ಷಿಣಭಾರತ ಹಾಗೂ ಚೀನಾ, ಈಜಿಪ್ಟ್, ಶ್ರೀಲಂಕಾ ಶೈಲಿಯ ಉಡುಗೆ ತೊಡುಗೆಗಳ ಅನಾವರಣ. ಧೈತ್ಯಗಾತ್ರದ ಮನುಷ್ಯ, ಕೋಳಿ, ಮೊಸಳೆ, ಕೀಲುಕುದುರೆ, ತಟ್ಟಿರಾಯ, ಶಂಖನಾದ, ದಾಸಯ್ಯ, ವೀರಗಾಸೆ, ಸುಲ್ತಾನ್ ಹೋರಿ ಹಾಗೂ ಡುಳ್ಳುಕುಣಿತಗಳ ಪ್ರದರ್ಶನ.
ನನ್ನ ಬ್ಲಾಗ್ ಬರಹ "ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ"" ಇದಕ್ಕೆ ಹಿರಿಯ ವಿದ್ವಾಂಸರಾದ ಶ್ರೀಯುತ ಸುಧೀಂದ್ರ ದೇಶಪಾಂಡೆಯವರ ಪ್ರತಿಕ್ರಿಯೆ ಅವರ ಸಲ್ಲಾಪ ಬ್ಲಾಗಿನಲ್ಲಿ ಪ್ರಕಟವಾಗಿದೆ "ಕನ್ನಡದಲ್ಲಿ apple". ಅದಕ್ಕೆ ಪ್ರತಿಕ್ರಿಯೆಯನ್ನು ಬರೆಯುತ್ತಾ ಅದೇ ಒಂದು ಲೇಖನವಾದ್ದರಿಂದ ಅದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ. ಕನ್ನಡದ ಹಿತದೃಷ್ಟಿಯಿಂದ ಇಂಥಾ ವಿದ್ವಚ್ಚರ್ಚೆಗಳು ಹೆಚ್ಚಾಗಲೆಂದು ನನ್ನ ಹಾರೈಕೆ. ಆಸಕ್ತರು ಎರಡೂ ಲೇಖನಗಳನ್ನು ಬೇರೆಬೇರೆ ಕಿಟಕಿಯಲ್ಲಿ ತೆರೆದಿಟ್ಟುಕೊಂಡು ಓದಿದರೆ ಚೆನ್ನು. ಪ್ರಿಯ ಸುಧೀಂದ್ರ ದೇಶಪಾಂಡೆಯವರೇ, ನನ್ನದೊಂದು ಬರಹ ತಮ್ಮ ಬ್ಲಾಗಿನಲ್ಲಿ ಕಾಣಿಸಿಕೊಂಡುದು ನನಗೆ ಹೆಮ್ಮೆ. ಇದಕ್ಕಾಗಿ ತಮಗೆ ಧನ್ಯವಾದಗಳು. ವಿಷಯದ ವಾಸ್ತವ ಚರ್ಚೆಗೆ ಹೋಗುವ ಮುನ್ನ ಕೆಲವು ವೈಯಕ್ತಿಕ ಗ್ರಹಿಕೆಗಳನ್ನು ಸ್ಪಷ್ಟಪಡಿಸಲಿಚ್ಛಿಸುವೆ. ಮೊದಲಿಗೆ, ನನ್ನ ಲೇಖನವು ಪದಾರ್ಥಚಿಂತಾಮಣಿಯಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆಯಲ್ಲ - ಪದಾರ್ಥಚಿಂತಾಮಣಿಯ ಚರ್ಚೆಯನ್ನು ಸ್ಥೂಲವಾಗಿ ಗಮನಿಸಿದ್ದೆನಾದರೂ, ಲೇಖನವನ್ನು ಬರೆದಾಗ ನನ್ನ ದೃಷ್ಟಿಯಲ್ಲಿದ್ದದ್ದು ರಾಜೇಶರು ಅವರ ಪುಟದಲ್ಲಿ ಪ್ರಕಟಿಸಿದ್ದ ಲೇಖನವಷ್ಟೇ. ಇದೀಗ ನಿಮ್ಮ ಲೇಖನವನ್ನೋದಿದಮೇಲೆ, ಪದಾರ್ಥಚಿಂತಾಮಣಿಯ ಚರ್ಚೆಯನ್ನೂ, ವಿಶೇಷವಾಗಿ ತಮ್ಮ ಪ್ರತಿಕ್ರಿಯೆಗಳನ್ನೂ ಮತ್ತೊಮ್ಮೆ ಕೂಲಂಕಶವಾಗಿ ಓದಿಕೊಂಡೆ. ನಿಜ ಹೇಳಬೇಕೆಂದರೆ, ಕೆಲವು ವಿಷಯಗಳನ್ನು ಬಿಟ್ಟರೆ ತಮ್ಮ ನಿಲುವುಗಳ ಬಗ್ಗೆ ನನಗೆ ಒಮ್ಮತವೇ ಇದೆ (ಅಪವಾದಗಳನ್ನು ಮುಂದೆ ಚರ್ಚಿಸುತ್ತೇನೆ). ಅಲ್ಲದೇ ಒಬ್ಬ ಅಪರೂಪದ ವಿದ್ವಾಂಸರಾಗಿ, ಹಿರಿಯರಾಗಿ ತಮ್ಮನ್ನು ಹಲವು ವರ್ಷಗಳಿಂದ ಬಲ್ಲ ನಾನು ತಮ್ಮನ್ನು "ಮಂದ ಕಿವಿಯ ಸುಧಾರಣಾವಾದಿ"ಗಳ ಗುಂಪಿಗೆ ಸೇರಿಸುವುದು ಶಕ್ಯವೇ ಇಲ್ಲ. ಇನ್ನೂ ಮುಂದುವರೆದು "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ... ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಈ ಭೂಮಂಡಲದ ಮೇಲೆ ಎಷ್ಟು ಮಾನವರಿದ್ದಾರೊ, ಅಷ್ಟೇ ಉಚ್ಚಾರಪ್ರಭೇದಗಳಿವೆ. ಆದುದರಿಂದ ಯಾವುದು ಗ್ರಾಹ್ಯ ಯಾವುದು ಅಗ್ರಾಹ್ಯ ಎನ್ನುವುದನ್ನು ನಾವು ಸಮಾಧಾನದಿಂದ ಲೆಕ್ಕಿಸುವುದು ಒಳಿತು" ಎಂಬ ಪ್ರಬುದ್ಧವಾದ ಮಾತು ತಮ್ಮಂತಹ ಹಿರಿಯ ವಿದ್ವಾಂಸರಿಂದ ಬರಬಲ್ಲುದಷ್ಟೇ ಹೊರತು "ಮಂದ ಕಿವಿಯ ಸುಧಾರಣಾವಾದಿ"ಗಳಿಂದ ಖಂಡಿತಾ ಅಲ್ಲ. ""A = ಅ (ಅರ್ಧ) + ಯಾ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ" ಎಂಬ ನನ್ನ ಪೂರ್ಣವಾಕ್ಯವನ್ನಷ್ಟು ಪರಿಗಣಿಸಬೇಕೆಂದು ವಿನಂತಿ. ಅಲ್ಲಿನ ಇತರ ಉದಾಹರಣೆಗಳು ಎಲ್ಲಿಂದ ಬರುತ್ತವೆಂಬುದು ತಮಗೆ ಗೊತ್ತು. ಅಂಥಾ ’ಸುಧಾರಣಾವಾದಿ’ಗಳ ಉದಾಹರಣೆಯನ್ನು ತಾವೇ ತಮ್ಮ ಲೇಖನದಲ್ಲೇ ಹಿಂದಿನ ಪ್ಯಾರಾದಲ್ಲೇ ಸೂಚಿಸಿದ್ದೀರಿ. ಇಷ್ಟು ಹೇಳಿದ ಮೇಲೆ, ತಾವು ಎತ್ತಿದ ಆಕ್ಷೇಪಗಳನ್ನಿಷ್ಟು ಪರಿಶೀಲಿಸಬಹುದು. (೧) "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ (ಆ್ಯ) ಇರುವಂತೆಯೇ ಇರುತ್ತದೆ ಎಂದು ಮಂದಕಿವಿಯ ನಾವ್ಯಾರೂ ಹೇಳುತ್ತಿಲ್ಲ. ಆದರೆ ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ." ಇದು ಅತಿ ಸನಿಹದ ಉಚ್ಚಾರ ಎಂಬುದು ನಾನೂ ಒಪ್ಪತಕ್ಕ ಮಾತೇ, ಇಷ್ಟರಲ್ಲಿ ತಕರಾರೇನು ಇಲ್ಲ. ಹಾಗಿದ್ದರೆ "ಆ್ಯ" ಎಂದು ಹೇಳುವುದರಲ್ಲಿ ತಪ್ಪೇನು ಎನ್ನುವುದಕ್ಕೆ ಸಮಾಧಾನವನ್ನು ನನ್ನ ಲೇಖನದಲ್ಲೇ ಕೊಟ್ಟಿದ್ದೇನೆ, ತಮ್ಮ ಮುಂದಿನ ಅಂಶಗಳ ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ ಇದನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸಬಹುದು. (೨) "ನಾನಾದರೂ ಸಹ ಅದೇ ತರ್ಕವನ್ನು ಬಳಸಿ ‘ಆ’ ಸ್ವರಕ್ಕೆ ‘ಯ’ದ ಒತ್ತು ಕೊಡಬೇಕು (ಆ್ಯ)". ಏಕೆಂದರೆ ಅದೇ ಅತಿ ಹತ್ತಿರದ ಉಚ್ಚಾರ ಎಂದು ಹೇಳುತ್ತಿರುವುದು. ಅವರು ಹೇಳಿದಂತೆ, ‘ಯಾಪಲ್’ ಎಂದು ಬರೆದರೆ, ಈ ಪದದ ಉಚ್ಚಾರವು yaple ಎಂದು ಆಗುವುದು!" ಪ್ರಸ್ತುತ ಆ ಅಥವಾ ಯಾ ಎಂಬ ಸಾಧ್ಯವಾದಷ್ಟು ಹತ್ತಿರದ ಸಂಕೇತವನ್ನು ಬಳಸುತ್ತಿರುವ ಉದ್ದೇಶವಾದರೂ ಏನು? ನಮ್ಮ ಈಗಿರುವ ಚೌಕಟ್ಟಿನಲ್ಲಿ ಇದಕ್ಕೆ ಅತಿ ಹತ್ತಿರದ್ದಾಗಿ ಒದಗುವುದು ಎಂದು ತಾನೆ? ಈಗ ಆ್ಯ ಎಂಬ ಹೊಸ ಅಕ್ಷರವೊಂದನ್ನು ತಂದೂ ಅದು ಮೂಲ ಉಚ್ಚಾರಣೆಯನ್ನು ಯಥಾವತ್ ಪ್ರಸ್ತುತಪಡಿಸಲಾಗದೇ ಕೇವಲ ’ಹತ್ತಿರ’ದ ಉಚ್ಚಾರಣೆಯಷ್ಟೇ ಆಗುವುದಾದರೆ, ಅದಕ್ಕಾಗಿ ಇರುವ ಚೌಕಟ್ಟನ್ನೇ ಸಡಿಲಿಸುವಂಥ ದೊಡ್ಡ ಬೆಲೆಯನ್ನು ತೆರುವ ಅಗತ್ಯವೇನು (ಅದು ’ದೊಡ್ಡ ಬೆಲೆ’ ಏಕೆನ್ನುವುದನ್ನು ಮುಂದೆ ವಿವರಿಸುತ್ತೇನೆ). (೩a) "ಅವರ ಪ್ರಯತ್ನವನ್ನು ನಾವು ಸ್ವಲ್ಪವಾದರೂ ಮುಂದುವರಿಸಿ, ಲಿಪಿವರ್ಧನೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಸರಿಯೊ ಅಥವಾ ಇದ್ದ ಸಂಕೇತಗಳನ್ನು ಕತ್ತರಿಸಿ ಹಾಕಿ ನಮ್ಮ ದಡ್ಡ ಗೋಣನ್ನು ಮೇಲೆತ್ತುವುದು ಸರಿಯೊ?" ಲಿಪಿವರ್ಧನೆ ಆಗಬಾರದೆಂಬುದು ನನ್ನ ಅಭಿಪ್ರಾಯವಲ್ಲ, ಆದರೆ ಅದಾಗುವ ಮೊದಲು ಈಗಿರುವ ಚೌಕಟ್ಟನ್ನು ಕೂಲಂಕಷವಾಗಿ ಪರಿಶೀಲಿಸಬೇಕೆನ್ನುವುದು, ಹೊಸ ಸೇರ್ಪಡೆಗಳನ್ನು ಇರುವ ಚೌಕಟ್ಟಿನಲ್ಲಿ ನಿರ್ದಿಷ್ಟವಾಗಿ ಎಲ್ಲಿ ಹೇಗೆ ಸೇರಿಸಬೇಕೆನ್ನುವುದೂ, ಹಾಗೆ ಬರುವ ಸೇರ್ಪಡೆಗಳು ಭಾಷೆಯ ಈಗಿನ ಚೌಕಟ್ಟಿಗನುಗುಣವಾಗಿ ಎಂಥ ಸೇರ್ಪಡೆಯಾಗಿರಬೇಕೆನ್ನುವುದನ್ನು ನಿರ್ಧರಿಸಬೇಕೆನ್ನುವುದೂ, ಹಾಗೆ ನಿರ್ಧರಿಸುವಾಗ ಕೇವಲ ಈಗಿನ ಅಗತ್ಯವಷ್ಟನ್ನಲ್ಲ, ಈ ಬದಲಾವನೆಯ ಭೂತ ಭವಿಷ್ಯದ್ವರ್ತಮಾನಗಳ ಪರಿಣಾಮವನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವೆಂಬುದು ನನ್ನ ಅಭಿಪ್ರಾಯ. ಇಲ್ಲದಿದ್ದರೆ ಬದಲಾವಣೆ ಮಾಡಬೇಕೆನ್ನುವುದೇ ಒಂದು ಫ್ಯಾಶನ್ ಆಗಿ ಸೂಕ್ಷ್ಮವಾಗಿರುವ ಕನ್ನಡದ ಪರಿಸ್ಥಿತಿ ಮತ್ತಷ್ಟು ಕಠಿನವಾಗಬಾರದೆಂಬುದು ನನ್ನ ಆಶಯ. ಇನ್ನು "ಸಂಕೇತಗಳನ್ನು ಕತ್ತರಿಸಿ ಹಾಕುವ" ಸಲಹೆಗಳು ನನ್ನಿಂದ ಬಂದಿಲ್ಲವಲ್ಲ! ನಾನೂ ಅಂಥಾ ಪ್ರಯತ್ನಗಳ ವಿರೋಧಿಯೇ ಎಂಬುದನ್ನು ತಾವು ಬಲ್ಲಿರಿ. (೩b) "ನಾವು ಸಂಸ್ಕೃತವನ್ನು ಗೌರವಿಸೋಣ. ಆದರೆ ನಾಗರಿ ಲಿಪಿಯ ಅಸಮರ್ಪಕತೆಯನ್ನು ಅಳವಡಿಸಿಕೊಳ್ಳುವುದು ಬೇಡ. ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ. ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು. ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ" ದೇವನಾಗರಿ ಸ್ವಯಂಸಂಪೂರ್ಣವಲ್ಲ ಎಂಬುದು ವೇದ್ಯವಾಗಿಯೇ ಇದೆ. ಇದರಲ್ಲಿ ತಕರಾರಿಲ್ಲ. ಮತ್ತು ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು ಎಂಬುದು ನನ್ನ ಅಭಿಪ್ರಾಯ ಕೂಡ. ಆದರೆ ನಾವು ಹಾಗೆಲ್ಲಿ ಮಾಡುತ್ತಿದ್ದೇವೆ? ಕನ್ನಡದ ವ್ಯಾಕರಣವು ಇದುವರೆಗೆ ಅನುಸರಿಸಿರುವ ದಾರಿಯೂ ಇದೇ ಅಲ್ಲವೇ? ಸಂಸ್ಕೃತದ ತರ್ಕಬದ್ಧವಾದ ವೈಜ್ಞಾನಿಕವಾದ ಹಂದರವನ್ನು ಒಳಗೊಳ್ಳುವ ಮೂಲಕ ಅದರ ಲಾಭಗಳನ್ನು ಪಡೆದಿದೆ, ಆದರೆ ಅದೇ ಸಮಯದಲ್ಲಿ ಅದನ್ನು ಕನ್ನಡದ ಪ್ರಸ್ತುತತೆಗನುಗುಣವಾಗಿ ಮಾರ್ಪಡಿಸಿಕೊಂಡಿದೆ ಕೂಡ. ಅದೇ ಕಾರಣಕ್ಕೇ ಸಂಸ್ಕೃತದಲ್ಲಿಲ್ಲದ ಎ ಮತ್ತು ಒ ಅಕ್ಷರಗಳನ್ನೂ, ಱೞಳ ಅಕ್ಷರಗಳನ್ನೂ ಕನ್ನಡದಲ್ಲಿ ನಾವು ಕಾಣುತ್ತೇವೆ. ಅದರಲ್ಲೂ ತನ್ನ ಕಾಲಕ್ಕಾಗಲೇ ಬಳಕೆಯಿಂದ ಮರೆಯಾಗಿಯೇ ಹೋಗಿದ್ದರೂ ಱೞ ಅಕ್ಷರಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಕೇಶಿರಾಜನು ಮಾಡಿರುವುದನ್ನು ಕಾಣಬಹುದು (ತಿಳಿ ದೇಶೀಯಮಮೈದಂ; ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪಕ್ಷಳನಂ; ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಶಬ್ದಮಣಿದರ್ಪಣ). ಆಮೇಲೆ ಅವು ವರ್ಣಮಾಲೆಯಿಂದ ಏಕೆ ಮರೆಯಾದುವೆನ್ನುವುದು ಬೇರೆಯೇ ಚರ್ಚೆಯ ವಿಷಯ. ಅಷ್ಟೇ ಅಲ್ಲ, ಕನ್ನಡದಲ್ಲಿಲ್ಲವೆನ್ನುವ ಕಾರಣಕ್ಕೆ ಸಂಸ್ಕೃತದ ಋಲೃ ವರ್ಣಗಳನ್ನೂ ಶಷಗಳನ್ನೂ ವಿಸರ್ಗ, ೱಕ, ೲಪ ಗಳನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯುತ್ತಾನೆ ಕೇಶಿರಾಜ. ಆದರೆ ಕನ್ನಡ ಮತ್ತು ಸಮಸಂಸ್ಕೃತಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕಾರಣದಿಂದಲೂ, ವರ್ಣಮಾಲೆಯ ತಾರ್ಕಿಕ ಪೂರ್ಣತೆಯನ್ನು ಕಾಯುಕೊಳ್ಳುವ ದೃಷ್ಟಿಯಿಂದಲೂ ಋಶಷಗಳೂ ವಿಸರ್ಗವೂ ಮತ್ತೆ ಸೇರಿಕೊಳ್ಳುತ್ತವೆ (ವ್ಯಾಕರಣದಲ್ಲೂ ಇಂಥ ಹಲವು ’ಅಳವಡಿಕೆ’ಗಳನ್ನು ವಿವರಿಸಬಹುದು, ಆದರೆ ಸಧ್ಯದ ಚರ್ಚೆಗೆ ಅದು ಅಪ್ರಸ್ತುತ). ಆದ್ದರಿಂದ ಸಂಸ್ಕೃತವನ್ನು ಕನ್ನಡ ಕುರುಡಾಗಿ ಅನುಸರಿಸುತ್ತಿದೆಯೆಂಬುದೂ ಅದರ ಸ್ವತಃ ತನಗೆ ಶಕ್ತಿಯಿದ್ದಾಗ್ಯೂ ಅದರ ದೋಷಗಳನ್ನು ತಾನೂ ಒಳಗೊಳ್ಳುತ್ತಿದೆಯೆನ್ನುವುದೂ ಒಪ್ಪತಕ್ಕ ಮಾತಲ್ಲ. (೩c) "च (ಚ )ಕಾರದ ಮೇಲ್ಕಟ್ಟಿನಲ್ಲಿ ಒಂದು ಮೇಲ್-ಗೆರೆ ಎಳೆದಾಗ चे (ಚೆ) ಆಗುತ್ತದೆ. ಎರಡು ಗೆರೆ ಎಳೆದಾಗ चै (ಚೈ) ಆಗುತ್ತದೆ. ಇದೇ ತತ್ವವನ್ನು ಅನುಸರಿಸಿ, चा (ಚಾ) ಕಾರದ ಮೇಲೆ ಎರಡು ಗೆರೆ ಎಳೆದಾಗ ಅದು chaai ಆಗಲಾದರು. ಏಕೆಂದರೆ ಅದು चौ (ಚೌ) ಆಗುತ್ತದೆ. ‘ಆ’ ಎನ್ನುವ ಸ್ವರಕ್ಕೆ ‘ಇ’ಸ್ವರವನ್ನು ಕೂಡಿಸಲು ಈ ಕಾರಣದಿಂದ ನಾಗರಿ ಲಿಪಿಯಲ್ಲಿ ಸಾಧ್ಯವೇ ಇಲ್ಲ. ಇದರಂತೆ ನಾಗರಿ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ನಾಗರಿ ಲಿಪಿಯಲ್ಲಿ ಒತ್ತಿನ ಸಂಕೇತವು ಪೂರ್ವಾಕ್ಷರದ ಮುಂದೆ ಬರುತ್ತದೆ. ಕನ್ನಡದಲ್ಲಿ ಇದು ಪೂರ್ವಾಕ್ಷರದ ಕೆಳಗೆ ಬರುತ್ತದೆ" ದೇವನಾಗರೀ ಲಿಪಿ ಅಸಂಪೂರ್ಣ ಎಂಬುದಕ್ಕೆ ತಾವು ಈ ಉದಾಹರಣೆ ನೀಡುತ್ತಿದ್ದರೆ, ಅದನ್ನು ನಾವು ಆಗಲೇ ಒಪ್ಪಿಯಾಗಿದೆ. ಆದರೆ ಈ ಉದಾಹರಣೆ ಅದಕ್ಕೆ ಸಮರ್ಪಕವಾದ ಉದಾಹರಣೆಯಾಗಲಾರದು. ದೇವನಾಗರಿಯಲ್ಲಿ ಚಾ+ಐತ್ವ ಬರೆಯಲಾಗದ್ದು ಅದರ ಲಿಪಿಯ ಅಸಂಪೂರ್ಣತೆಯಿಂದ ಎನ್ನುವುದಕ್ಕಿಂತ ಅಲ್ಲಿ ಅದರ ಅಗತ್ಯವಿಲ್ಲ ಎಂಬ ಕಾರಣದಿಂದ. ಅಗತ್ಯವಿದ್ದಿದ್ದರೆ ಅದಕ್ಕನುಗುಣವಾಗಿ ಲಿಪಿ ರೂಪುಗೊಳ್ಳುತ್ತಿತ್ತು. ಕನ್ನಡದಲ್ಲಿ ಅದರ ಲಿಪಿಸಾಧ್ಯತೆಯಿದೆ, ಆದರೆ ಅದನ್ನು ನಾವೆಲ್ಲಿ ಬಳಸುತ್ತಿದ್ದೇವೆ? ಏಕೆಂದರೆ ಸಧ್ಯಕ್ಕೆ ನಮಗದರ ಅಗತ್ಯ ಕಂಡಿಲ್ಲ - ಏಕೆಂದರೆ ಚಾ ಅಕ್ಷರಕ್ಕೆ ಐತ್ವ ಕೊಡುವುದಾದರೆ ಅದು ಚಾಯ್ ಎಂಬ ಪದವೇ ಆಗುತ್ತದೆ, ಅದು ಈಗಾಗಲೇ ಸಾಧ್ಯ. ಚೈ ಮತ್ತು ಚಯ್ ಗಳ ನಡುವಿರುವ ಸೂಕ್ಷ್ಮ ವ್ಯತ್ಯಾಸ ಚಾ(ಐ) ಮತ್ತು ಚಾಯ್ ಗಳ ನಡುವೆ ಇಲ್ಲ. ಸಂಸ್ಕೃತದಲ್ಲಿ ಆ ಲಿಪಿಸಾಧ್ಯತೆ ಬರದಿದ್ದುದಕ್ಕೆ ಅದೇ ಕಾರಣವಿರಬಹುದು. ಆದರೆ ನಾಗರೀ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವಿಲ್ಲ ಎಂಬುದು ಒಪ್ಪತಕ್ಕ ಮಾತಲ್ಲ. ಕೊಡುವ ಅಗತ್ಯವಿದ್ದರೆ ಬೇರೆಲ್ಲ ಪೂರ್ವಾಕ್ಷರಗಳನ್ನೂ ಅರ್ಧ ಬರೆದು ಮುಂದಿನ ಒತ್ತನ್ನು ಪೂರ್ಣಾಕ್ಷರವಾಗಿ ಬರೆಯುವಂತೆ ಇದನ್ನೂ ಬರೆಯಬಹುದು, अ್या ಎಂಬಂತೆ (ಇಲ್ಲಿ ಯೂನಿಕೋಡ್ ಇದನ್ನು ಬರೆದು ತೋರಿಸಲು ಸಹಕರಿಸುತ್ತಿಲ್ಲ, अ ಅಕ್ಷರದ ಉದ್ದಗೀಟನ್ನೂ ತಲಕಟ್ಟನ್ನೂ ತೆಗೆದುಹಾಕಿ, ಬಳ್ಳಿಯ ನಡುಗೀಟಿಗೆ ಹೊಂದಿದಂತೆ या ಬರೆಯಿರಿ, ನಿಮಗೆ ಬೇಕಾದ ಅಕ್ಷರ ಸಿಗುತ್ತದೆ. ಕನ್ನಡದಲ್ಲೂ ಬರೆಯುವುದು ಸಾಧ್ಯವಂತೂ ಇದೆ (ಯೂನಿಕೋಡ್ ಸಹಕರಿಸದಿದ್ದರೂ ಮತ್ತೊಂದರ ಸಹಕಾರದಿಂದ ಇಲ್ಲೂ ಬರೆಯುತ್ತೇನೆ ನೋಡಿ "ಆ್ಯ"). ಆದರೆ ಸಂಸ್ಕೃತದಲ್ಲಾಗಲೀ ಕನ್ನಡದಲ್ಲಾಗಲೀ ಹಾಗೆ ಬರೆಯದಿದ್ದುದು ಲಿಪಿಸೌಲಭ್ಯದ ಕಾರಣಕ್ಕಲ್ಲ, ಅದು ತಾಂತ್ರಿಕವಾಗಿ ಸರಿಯಲ್ಲ ಎಂಬ ಕಾರಣಕ್ಕೆ. ಕಾರಣವನ್ನು ಮುಖ್ಯಲೇಖನದಲ್ಲಿ ವಿವರಿಸಿದ್ದೇನೆ. ಮತ್ತೊಮ್ಮೆ ಕ್ವಚಿತ್ತಾಗಿ ವಿವರಿಸುತ್ತೇನೆ: ಯಾವುದೇ ಅಕ್ಷರಕ್ಕೆ ಒತ್ತು ಕೊಡಬೇಕೆಂದರೆ ಮುಖ್ಯಾಕ್ಷರವು ಅರ್ಧವಾಗಿಯೂ ಒತ್ತಕ್ಷರವು ಪೂರ್ಣವಾಗಿಯೂ ಬರುವುದು ಅತ್ಯಗತ್ಯ (ಲಿಪಿಯಲ್ಲಲ್ಲ, ಉಚ್ಚಾರಣೆಯಲ್ಲಿ - ದೇವನಾಗರೀ ಲಿಪಿ ಈ ಕ್ರಮವನ್ನನುಸರಿಸುತ್ತದೆ, ಕನ್ನಡ ಲಿಪಿ ಇದರ ವಿರುದ್ಧ, ಅದು ಬೇರೆಯ ವಿಷಯ, ಆದರೆ ಉಚ್ಚಾರಣೆ ಮಾತ್ರ ಭಾಷಾತೀತ) - ಬೇಕಿದ್ದರೆ ಇಂಗ್ಲಿಷಿನಲ್ಲೂ ನೋಡಬಹುದು Tree (ಟ್ರೀ) ಎನ್ನುವಾಗ ಟ್ ಮತ್ತು ರೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ. ಮುಖ್ಯಾಕ್ಷರವಾದ ಟಕಾರವು ಅರ್ಧವಾಗಿಯೂ ಒತ್ತಕ್ಷರವಾದ ರೀ ಪೂರ್ಣವಾಗಿಯೂ ಬರುತ್ತದೆ (ನಾನು ಹೇಳುತ್ತಿರುವುದು ಉಚ್ಚಾರದ ವಿಷಯ, ಲಿಪಿಯ ವಿಷಯವಲ್ಲ); ಹಿಂದಿಯಲ್ಲಿ ನೋಡಿ रब्डी (ರಬ್ಡೀ) ಎನ್ನುವಾಬ ಬ್ ಮತ್ತು ಡೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ. ಮುಖ್ಯಾಕ್ಷರವಾದ ಬಕಾರವು ಅರ್ಧವಾಗಿಯೂ ಒತ್ತಕ್ಷರವಾದ ಡೀ ಪೂರ್ಣವಾಗಿಯೂ ಬರುತ್ತದೆ. ತಮಿಳನ್ನು ನೋಡಿ பைத்யம் (ಪೈತ್ಯಂ) ಇಲ್ಲಿ ತ್ಯ ಅಕ್ಷರದಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ (த்) ಒತ್ತಕ್ಷರವಾದ ಯಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ. ಜ಼ೆಕ್ ರಿಪಬ್ಲಿಕ್ ದೇಶಭಾಷೆಯಾದ ಜ಼ೆಕ್ ನೋಡಿ matka (ಮತ್ಕ = ಅಮ್ಮ) ಎಂಬಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ ಒತ್ತಕ್ಷರವಾದ ಕಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ. ಎಂದರೇನಾಯಿತು? ಇದು ಭಾಷಾತೀತ - ಮತ್ತಿದು ನಿಯಮವಲ್ಲ, ಸಾಧ್ಯತೆ. ಈಗ, ಸಂಯುಕ್ತಾಕ್ಷರವೊಂದರಲ್ಲಿ ಆಕಾರವನ್ನು ಮುಖ್ಯಾಕ್ಷರವಾಗಿ ಬಳಸಬೇಕೆಂದರೆ ಅದು ಅರ್ಧಾಕ್ಷರವಾಗಬೇಕಲ್ಲವೇ? ಆಕಾರವನ್ನು ಅರ್ಧವಾಗಿ ನುಡಿಯಲು ಸಾಧ್ಯವೇ? ಪ್ರಾಯೋಗಿಕವಾಗಿ ಸಾಧ್ಯವೇ ಇಲ್ಲ ಅದು. ಆಕಾರವನ್ನು ಅರ್ಧ ನುಡಿಯಲು ಹೋದರೆ ಏನೂ ಬರುವುದೇ ಇಲ್ಲ - ಸ್ವರದ ಸ್ವಭಾವವೇ ಹಾಗೆ. ನೀವು ಸ್ವರವೊಂದಕ್ಕೆ ವ್ಯಂಜನದ ಒತ್ತು ಕೊಟ್ಟಾಗ, ಅರ್ಧಾಕ್ಷರವಾದ ಸ್ವರ ನಿಜದಲ್ಲಿ ಇಲ್ಲವಾಗುತ್ತದೆ, ಒತ್ತಕ್ಷರವಾದ ವ್ಯಂಜನಾಕ್ಷರ ಪೂರ್ಣಾಕ್ಷರವಾಗಿ ಕೇಳುತ್ತದೆ. ಎಂದರೆ ನೀವು ಆಕಾರಕ್ಕೆ ಯವೊತ್ತು ಕೊಟ್ಟು "ಆ್ಯ" ಎಂದು ಬರೆದಾಗ ಹಾಗೆ ಬರೆಯಬಹುದಷ್ಟೇ ಹೊರತು ಉಚ್ಚರಿಸಲು ಸಾಧ್ಯವೇ ಇಲ್ಲ. ಹಾಗೆ ಉಚ್ಚರಿಸಿದಾಗ ಮುಖ್ಯಾಕ್ಷರವಾದ ಆ ಕಾರ ಮರೆಯಾಗಿ, ಕೇಳುವುದು ಯಾ ಮಾತ್ರ. ಹೆಚ್ಚೆಂದರೆ ಅಕಾರದ ಉತ್ಪತ್ತಿಸ್ಥಾನವನ್ನು ನೀವು ಗಂಟಲಿನಲ್ಲಿ ಒತ್ತಿ, ಅನಂತರ ಯಕಾರವನ್ನು ಉಚ್ಚರಿಸುಸುವುದರಿಂದ ಹಾಗೆ ಒತ್ತಿದ್ದು ಯಕಾರದ ಹಿಂದೊಂದು ವಿಚಿತ್ರ ಶಬ್ದವನ್ನು ಮೂಡಿಸುತ್ತದೆಯೇ ಹೊರತು ಅದು ಅಕಾರವೆನ್ನುವಂತಿಲ್ಲ. ಅದು ಮನದಟ್ಟಾಗಬೇಕಾದರೆ ಯಕಾರವನ್ನು ಕೈಬಿಟ್ಟು ಇನ್ನೂ ಸ್ಪಷ್ಟವಾದ ಇನ್ನೊಂದು ಉದಾಹರಣೆಯನ್ನು ನೋಡೋಣ. ಮಟ್ಕಾ ಎಂಬ ಪದವನ್ನು ತೆಗೆದುಕೊಳ್ಳಿ. ಇಲ್ಲಿನ ಟ್ಕಾ ಎಂಬ ಅಕ್ಷರವನ್ನು ಗಮನಿಸಿ. ಇಲ್ಲಿ ಏನೇನಿದೆ? ಟ್ ಕ್ ಆ ಅಲ್ಲವೇ? ಮುಖ್ಯಾಕ್ಷರವಾದ ಟಾ ಎಂಬುದು ಸೀಳಿ ಹೋಗಿ, ಮೊದಲ ಭಾಗವಾದ ಟ್ ವ್ಯಂಜನವು ಮೊದಲು ಬಂತು, ಎರಡನೆಯ ಭಾಗವಾದ ಆ ಸ್ವರವು ಕಕಾರಕ್ಕೆ ಹೋಗಿ ಸೇರಿಕೊಂಡಿತು, ಅಲ್ಲವೇ? ಈಗ ಟ ಅಕ್ಷರದ ಬದಲು ಅ ಅಕ್ಷರಕ್ಕೆ ಕವೊತ್ತು ಕೊಟ್ಟರೆ ಏನಾಗುತ್ತದೆ? (ಅ್ಕ). ಮೊದಲಾದರೆ ಟಾ ಎಂಬಲ್ಲಿನ ವ್ಯಂಜನ ಸ್ವರಗಳು ಸೀಳಿ ವ್ಯಂಜನವು ಈಕಡೆಯೂ ಸ್ವರವು ಆಕಡೆಯೂ ಹೋಯಿತು. ಈಗ ಅಕಾರಕ್ಕೇ ಒತ್ತು ಕೊಡುತ್ತಿದ್ದೇವೆ. ಇಲ್ಲಿ ಸೀಳುವುದು ಯಾವುದು? ಅ ಅರ್ಧಾಕ್ಷರವು ಸೀಳಿ ಒಂದು ಸೀಳು ಎಡಕ್ಕೆ ಬಂತು (ಅ್ ಎನ್ನೋಣ). ಇನ್ನು ಕಕಾರಕ್ಕೆ ಬಂದು ಸೇರುವುದೇನು? ಅ ಅರ್ಧಾಕ್ಷರವೇ? ಅ್ಕ ಎಂಬುದನ್ನು ಉಚ್ಚರಿಸಿ ನೋಡಿ? ಕಕಾರದನಂತರ ಅಕಾರದ ಪೂರ್ಣಾಕ್ಷರವೇ ಕೇಳುತ್ತದಲ್ಲವೇ? (ಕ್ + ಅ = ಕ). ಹಾಗಿದ್ದರೆ ಕಕಾರದ ಹಿಂದೆ ಉಳಿದದ್ದೇನು? ಅ್ ಎಂಬ, ರೂಪವಿಲ್ಲದ ವಿಚಿತ್ರ ಶಬ್ದವಷ್ಟೇ. ಮುಖ್ಯವಾಗಿ ಕೇಳುವುದು ಕ ಎಂಬ ಅಕ್ಷರವಷ್ಟೇ. ಇನ್ನಿದೇ ಪ್ರಯೋಗವನ್ನು ಇ ಅಕ್ಷರದೊಂದಿಗೆ ಪುನರಾವರ್ತಿಸಿ? (ಇ್ಕ). ಈಗ ಸ್ವರಾಕ್ಷರದಲ್ಲಿ ಸೀಳಿದ್ದೇನು? ಇ್ ಎಂಬ ರೂಪವಿಲ್ಲದ ವಿಚಿತ್ರ ಶಬ್ದವು ಕಕಾರದ ಎಡಕ್ಕೂ, ಇ ಎಂಬ ಪೂರ್ಣಸ್ವರವು ಕಕಾರದನಂತರವೂ ಬಂದಿತಲ್ಲವೇ? ಇದನ್ನು ಉಚ್ಚರಿಸಿದಾಗ ಕೇಳುವುದೇನು? ಇ್ + ಕಿ! ಎಂದರೆ ಇಕಾರವು ಸಂಪೂರ್ಣವಾಗಿ ಕಕಾರಕ್ಕೆ ಸೇರಿಬಿಟ್ಟಿದೆ. ಇನ್ನು ಹಿಂದೆ ಉಳಿದದ್ದು ಇ್ ಎಂಬ ರೂಪವಿಲ್ಲದ ಶಬ್ದವಷ್ಟೇ. ಈಗ ಮೊದಲ ಉದಾಹರಣೆಯ ಅ್ ಶಬ್ದಕ್ಕೂ ಈ ಉದಾಹರಣೆಯ ಇ್ ಶಬ್ದಕ್ಕೂ ವ್ಯತ್ಯಾಸವೇನಾದರೂ ಉಂಟೇ? (ಅ ಇ ಎನ್ನುವುದು ಬೇಡ, ಅವು ಕಕಾರದನಂತರ ನುಡಿಯುತ್ತಿರುವ ಪೂರ್ಣಸ್ವರಗಳು - ಟ್ಕ ಎನ್ನುವಾಗಲೂ ಕಕಾರದನಂತರ ಅಕಾರವು ಬಂದಿದೆ, ಆದರೆ ಅದರ ಹಿಂದೆ ಟಕಾರದ ಅರ್ಧಾಕ್ಷರ ಸ್ಪಷ್ಟವಾಗಿ ನುಡಿಯುತ್ತಿದೆ. ಆದರೆ ಅ್ ಇ್ ಗಳ ವಿಷಯದಲ್ಲಿ ಹೀಗಾಯಿತೇ?). ಇದೇ ಪ್ರಯೋಗವನ್ನು ಅ್ ಆ್ ಇ್ ಈ್ ಉ್ ಊ್ ಈ ಎಲ್ಲ ’ಅರ್ಧ’ಸ್ವರಗಳೊಂದಿಗೆ ಪುನರಾವರ್ತಿಸಿ ನೋಡಿ - ಅ್ಕ ಆ್ಕ ಇ್ಕ ಈ್ಕ ಉ್ಕ ಊ್ಕ ಹೀಗೆ. ಇವಕ್ಕೂ ಕ ಕಾ ಕಿ ಕೀ ಕು ಕೂ ಈ ಅಕ್ಷರಗಳಿಗೂ ವ್ಯತ್ಯಾಸವೇನು? ಮೊದಲ ಗುಂಪಿನಲ್ಲಿ ಸ್ವರಸ್ಥಾನವನ್ನೊತ್ತಿದ ಅ್ ಎಂಬ ಧ್ವನಿ ಕೇಳುತ್ತದಷ್ಟೇ. ಆದರೆ ಅ್ ಆ್ ಇ್ ಈ್ ಉ್ ಊ್ ಎಂಬ ವ್ಯತ್ಯಾಸವನ್ನು ಅಲ್ಲಿ ಕಂಡುಹಿಡಿಯಬಹುದೇ? ಈಗಲೂ ಹೌದೆನ್ನುವುದಾದರೆ, ಇದು ಇನ್ನೊಂದು ಕಠಿನವಾದ ಪರೀಕ್ಷೆಯನ್ನೆದುರಿಸಬೇಕಾಗುತ್ತದೆ. ಸ್ವರಾಕ್ಷರವು ಅರ್ಧಾಕ್ಷರವಾಗಬಹುದೆನ್ನುವುದಾದರೆ, ಅದು ಸ್ವತಂತ್ರವಾಗಿಯೇ ಅರ್ಧಾಕ್ಷರವಾಗಿ ನುಡಿಯಬೇಕು. ಮಸ್ಕ್ ಎನ್ನುವಲ್ಲಿ ಸ್ಕ್ ಎನ್ನುವ ಅಕ್ಷರ ಗಮನಿಸಿ. ಸ್ ಮತ್ತು ಕ್ ಎರಡೂ ಅರ್ಧಾಕ್ಷರಗಳೇ. ಎರಡೂ ಸ್ಪಷ್ಟವಾಗಿ ನುಡಿಯುತ್ತವೆ. ಇಲ್ಲಿನ ಸಕಾರದಂತೆ ಸ್ವರಾಕ್ಷರವೂ ಅರ್ಧಾಕ್ಷರವಾಗಿ ನುಡಿಯಬಲ್ಲುದೇ? ಪ್ರಯತ್ನಿಸಿ ನೋಡಿ ಮೊದಲೇ ಹೇಳಿದ ಸ್ವರಾಕ್ಷರಗಳಿಗೆ ಕವೊತ್ತನ್ನು ಅರ್ಧಾಕ್ಷರವಾಗಿ ಕೊಟ್ಟು ನೋಡಿ ಅ್ಕ್ ಆ್ಕ್ ಇ್ಕ್ ಈ್ಕ್ ಉ್ಕ್ ಊ್ಕ್. ಇದನ್ನು ಉಚ್ಚರಿಸಿದಾಗ ಸ್ವರವ್ಯಂಜನಗಳೆರಡೂ ನುಡಿಯುತ್ತವೆಯೇ? ಇವಕ್ಕೂ ಬರೀ ಕ್ ಉಚ್ಚಾರಣೆಗೂ ವ್ಯತ್ಯಾಸವೇನು? ಆದ್ದರಿಂದ "ಆ್ಯ" ಎಂಬ ’ಸ್ವರ’ಸಂಕೇತ ಬೇಡವೆನ್ನುತ್ತಿರುವುದು ಸ್ವಪ್ರೇರಿತ ಮುಜುಗರದಿಂದಲ್ಲ, ಬದಲಿಗೆ ಈ ಎರಡು ಕಾರಣಗಳಿಂದ: ೧) "ಆ್ಯ" ಎಂಬ ಅಕ್ಷರವನ್ನು ಲಿಪಿಯಲ್ಲಿ ಸಾಧ್ಯವಾಗಿಸಬಹುದಾದರೂ ಅದಕ್ಕೆ ಉಚ್ಚಾರಣೆಯಲ್ಲಿ ಅಸ್ತಿತ್ವವಿಲ್ಲ. ತಿಳಿದೂ ತಿಳಿದೂ ಉಚ್ಚಾರಣಾಸಾಧುತ್ವವಿಲ್ಲದ ಅಕ್ಷರಗಳನ್ನು ಹುಟ್ಟುಹಾಕುವುದು ವೈಜ್ಞಾನಿಕವಲ್ಲ ೨) ಇಂಗ್ಲಿಷಿನ A ಅಕ್ಷರದ ಉಚ್ಚಾರಣೆ ಸುಮಾರಾಗಿ "ಆ್ಯ" ಎಂಬುದಕ್ಕೆ ಹತ್ತಿರಿರಬಹುದು, ಆದರೆ ಅದೇ ಅಲ್ಲ. ಆದ್ದರಿಂದ ಆ ಮತ್ತು ಯಾ ಗಳಂತೆಯೇ "ಆ್ಯ" ಎಂಬುದೂ ದಾರಿತಪ್ಪಿಸುವಂಥದ್ದೇ. ಹೊಸದಾಗಿ ಧ್ವನಿಸಂಕೇತವನ್ನು ತರುವುದಾದರೆ (ಸಾಧ್ಯವಾದರೆ ಅದು ಯಾವಾಗಲೂ ಸ್ವಾಗತಾರ್ಹವೇ), ಸುಮಾರಾಗಿ ಹತ್ತಿರದ್ದೊಂದು ಸಂಕೇತವನ್ನು ತರುವುದರ ಬದಲು ಯಥಾವತ್ತಾಗಿ ಅದನ್ನೇ ಧ್ವನಿಸುವ ಸಂಕೇತಗಳನ್ನು ಜಾರಿಗೆ ತರುವುದು ಒಳ್ಳೆಯದು. ಸಾಗರಸ್ಸಾಗರೋಪಮಮ್ ಎನ್ನುವಂತೆ A ಅಕ್ಷರಕ್ಕೆ ಅದೇ ಸಾಠಿ. ಆದ್ದರಿಂದ ಆ ಧ್ವನಿಯನ್ನು ಸಂಕೇತಿಸಲು ಕನ್ನಡದಲ್ಲೂ A ಅಕ್ಷರವನ್ನೇ ಬಳಸಿದರೂ ಅಭ್ಯಂತರವಿರಲಿಕ್ಕಿಲ್ಲ (ಕೈಲಾಸಂ ಈಗಾಗಲೇ ಅಂಥ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ - ಗಡFಖಾನ್ ನೆನಪಿಸಿಕೊಳ್ಳಿ). ಇರಲಿ, Aಪಲ್, ಕಾFಈ, Zಈಬ್ರಾಗಳು ತೀರ ಅತಿರೇಕವೆನಿಸಿದರೂ, ಅದನ್ನೇ ಯಥಾವತ್ತಾಗಿ ಸೂಚಿಸುವ ಹೊಸ ಸಂಕೇತಗಳನ್ನು ಕನ್ನಡದಲ್ಲಿಯೂ ರೂಢಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಈಗಾಗಲೇ F Z ಗಳಿಗೆ ಕನ್ನಡದಲ್ಲಿ ಫ಼ ಜ಼ ಎಂದು ಅಡಿಚುಕ್ಕಿಯಿಟ್ಟು ಸೂಚಿಸುತ್ತೇವೆ. ಹಿಂದಿಯಲ್ಲಿಯೂ ವರ್ಣಮಾಲೆಯಲ್ಲಿಲ್ಲದ ಅನುನಾಸಿಕ ಉಚ್ಚಾರಕ್ಕೆ ಅರ್ಧಚಂದ್ರಬಿಂದುವಿನ ಸಂಕೇತವನ್ನು ಬಳಸುತ್ತಾರೆ (कहाँ). ಹಾಗೆಯೇ ಕನ್ನಡದಲ್ಲಿಯೂ A ಅಕ್ಷರದ ವಿಶಿಷ್ಟ ಉಚ್ಚಾರವನ್ನು ಸೂಚಿಸಲು ಅ ಅಕ್ಷರದ ಕೆಳಗೆ ಅಡಿಚುಕ್ಕೆಯನ್ನೋ, ಮೇಲೆ ಚಂದ್ರನನ್ನೋ ಇಟ್ಟು ಸೂಚಿಸುವುದು ಹೆಚ್ಚು ಸೂಕ್ತವೆನಿಸುತ್ತದೆ - ಏಕೆಂದರೆ A ಎನ್ನುವುದು ಅ ಎನ್ನುವುದರ ವಿಶಿಷ್ಟ ಉಚ್ಚಾರವೇ ಹೊರತು ಆ್ಯ ಅಲ್ಲ. ಇವೆಲ್ಲ ವೈಯಾಕರಣನ ಕಸರತ್ತೇ ಇರಬಹುದು, ಆದರೆ ಕನ್ನಡದ ಲಿಪಿ ವರ್ಣಮಾಲೆಯು ಇಂಗ್ಲಿಷಿನಂತೆ ಯರ್ರಾಬಿರ್ರಿ ಬೆಳೆಯುವ ಹಂತಕ್ಕಿಂತ ಬಹು ಮುಂದೆ ಹೋಗಿದೆ. ಆದ್ದರಿಂದ ಭಾಷೆಯಲ್ಲಲ್ಲದಿದ್ದರೆ ಕೊನೆಯಪಕ್ಷ ವರ್ಣಮಾಲೆಯಲ್ಲಾದರೂ ಈ ರೀತಿಯ ಪ್ರಜ್ಞಾಪೂರ್ವಕ ಕಸರತ್ತು ಅತ್ಯವಶ್ಯ. ಬರೆದವರು Manjunatha Kollegala ಸಮಯ 5:22 PM 2 comments: ಶೀರ್ಷಿಕೆ ೦೮. ಭಾಷೆ Newer Posts Older Posts Home Subscribe to: Posts (Atom) About Me Manjunatha Kollegala View my complete profile ಹುಡುಕಿ ಓದುಗರ ಬಳಗ ಹೆಚ್ಚು ಓದಲ್ಪಟ್ಟದ್ದು ಕನ್ನಡ ರಾಜ್ಯೋತ್ಸವ - ಒಂದು ಹರಟೆ [ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ತಾಲ್ಲೂಕಿನ ಮೇಲೂರು ಅತ್ಯಂತ ಪುರಾತನ ಗ್ರಾಮದೇವತೆ ಗಂಗಾದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ರಾತ್ರಿ ವಿಜೃಂಭಣೆಯಾಗಿ ಪ್ರಾರಂಭವಾಯಿತು. ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ಗಾರ್ಡಿ ಬೊಂಬೆ, ಕೀಲುಕುದುರೆ ಮತ್ತು ವಿವಿಧ ವೇಷಭೂಷಣಗಳು ವಾದ್ಯ ವೃಂದದೊಂದಿಗೆ ಗಮನಸೆಳೆದವು. ವಾಲ್ಮೀಕಿ ಮತಸ್ಥರಿಂದ ಪ್ರತಿ ವರ್ಷ ನಡೆಸುವ ಸೊಪ್ಪಿನ ವ್ರತಕ್ಕೆ ಹಲವಾರು ಮಂದಿ ಭಕ್ತರು ಸಾಕ್ಷಿಯಾದರು. ಕೋರಿಕೆಗಳ ಬಾಯಿಬೀಗವನ್ನು ಭಕ್ತರಿಂದ ನಡೆಸಲಾಯಿತು. ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ ಮುಂತಾದೆಡೆಯಿಂದ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು. ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವವು ಮಂಗಳವಾರ ವಾಲ್ಮೀಕಿ ಮತಸ್ಥರಿಂದ ಗಂಗಾದೇವಿಗೆ ಬೇವಿನ ಸೊಪ್ಪಿನ ತೇರನ್ನು ರಚಿಸುವುದರ ಮೂಲಕ ಮೊದಲಾಯಿತು. ಬೇವಿನ ಮರದಲ್ಲಿ ಪುಟ್ ರಥವನ್ನು ತಯಾರಿಸಿ ಅದನ್ನು ಬೇವಿನ ಸೊಪ್ಪಿನಿಂದ ಅಲಂಕರಿಸಿ ದೇವಿಗೆ ಮುದ್ದೆ ಮತ್ತು ಸೊಪ್ಪಿನ ಸಾರನ್ನು ಎಡೆಯಾಗಿ ಇರಿಸಿಕೊಂಡು, ರಥವನ್ನೆಲ್ಲಾ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾ ದೇವಾಲಯದ ಬಳಿಗೆ ತರಲಾಯಿತು. ಇದು ಸುಮಾರು ಮುನ್ನೂರು ವರ್ಷಗಳಿಗೂ ಹಿಂದಿನ ಆಚರಣೆಯಾಗಿದ್ದು, ತಪ್ಪದೆ ನಡೆಸಿಕೊಂಡು ಬರುತ್ತಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಗ್ರಾಮಸ್ಥರು ಬೇವಿನಸೊಪ್ಪಿನ ತೇರನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿದಾಗ ವಾದ್ಯವೃಂದ, ಗಾರಡಿಬೊಂಬೆ ವಿಶೇಷ ಆಕರ್ಷಣೆಯಾಗಿತ್ತು. ರಾತ್ರಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿಯಾದರು. ನಂತರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಾದ್ಯಗೋಷ್ಠಿಯು ಎಲ್ಲರನ್ನೂ ಮನರಂಜಿಸಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಗಂಗಾದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬುಧವಾರ ಬೆಳಗಿನ ಜಾವ ದೀಪಾರತಿಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಬೆಳಗಿ ಪೂಜೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮಸ್ಥರು ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು. ‘ನಮ್ಮ ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಸುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಬ್ರಹ್ಮರಥೋತ್ಸವವನ್ನು ಆಚರಿಸುತ್ತೇವೆ. ನಮ್ಮ ಗ್ರಾಮಗಳಿಂದ ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಮೇಲೂರಿನ ಶ್ರೀನಿವಾಸ್ ತಿಳಿಸಿದರು. administrator See author's posts Related Related posts: ಮೇಲೂರಿನ 'ಹಸಿರು' ಪಂಚಾಯಿತಿ ಕಚೇರಿ ಮೇಲೂರಿನ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟಕ್ಕೆ ಅತ್ಯುತ್ತಮ ರೈತ ಕೂಟ ಪ್ರಶಸ್ತಿ ಎಂ.ಎನ್.ಶ್ರೀನಿವಾಸಮೂರ್ತಿ ಅವರಿಗೆ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಸನ್ಮಾನ ವಿದ್ಯಾಜ್ಯೋತಿ ಯೋಜನೆಯಡಿಯಲ್ಲಿ ಮಕ್ಕಳಿಗೆ ಬಾಂಡ್ ವಿತರಣೆ ಮೇಲೂರಿನ ಹೊಯ್ಸಳ ಬಡಾವಣೆಯ ಚಿತ್ರರೂಪಕಗಳು ಕೊರೊನಾ ವಾರಿಯರ್‍ ಗಳಿಗೆ ಫೇಸ್ ಶೀಲ್ಡ್, ಮಾಸ್ಕ್ ಮತ್ತು ಸ್ಯಾನಿಟೈಸರ್‍ ವಿತರಣೆ ರಾಜಕಾಲುವೆ ಒತ್ತುವರಿಯಿಂದ 1200 ಎಕರೆಯಲ್ಲಿ ಬೆಳೆ ನಾಶ ಬೆಳ್ಳಿ ರಥದಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರ ಮೆರವಣಿಗೆ
ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರು ಯಾವಾಗಲೂ ನಂಬರ್ ಒನ್ ಆಗಲು ಇಷ್ಟಪಡುತ್ತಾರೆ ಇವರು ಸೋನ್ನೆಯಿಂದ ಹೆಚ್ಚಿನ ಪರಿಶ್ರಮವನ್ನು ಬೆಳೆಸುತ್ತಾರೆ ಇವರ ಜೀವನದಲ್ಲಿ ತುಂಬಾ ಅವಮಾನಗಳನ್ನು ಅನುಭವಿಸಿರುತ್ತಾರೆ ಇವರು ದೃಢವಾಗಿ ನಿಂತರೆ ಗೆಲ್ಲುವುದು ಮಾತ್ರ ಖಚಿತ ಇವರು ಯಾವುದಾದರೂ ಕೆಲಸ ಆಗದೇ ಹೋದರೆ ಇವರು ತುಂಬಾ ಚಿಂತೆಗೆ ಈಡಾಗುತ್ತಾರೆ ಇದರಿಂದ ಇವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತದೆ ಇವರ ಜೀವನದಲ್ಲಿ ಏಳಿಗೆ ಎನ್ನುವುದು ತುಂಬಾ ಕಡಿಮೆ ಆದರೆ ಇವರು ದೃಢವಾಗಿ ನಿಂತು ಯಾವುದೇ ಕೆಲಸವನ್ನು ಮಾಡಿದರೆ ಸಾಧಿಸುವ ಛಲದಿಂದ ಮಾಡಿದರೆ ಇವರು ಕಂಡಿತವಾಗಿಯೂ ಜಯಶಾಲಿಗಳು ಆಯ್ಕೆ ಆಗುತ್ತಾರೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606 ಅಕ್ಟೋಬರ್ ತಿಂಗಳಿನಲ್ಲಿ ಜನಿಸಿದವರಿಗೆ ಗೌರವ ಲಾಂಛನ ಅನ್ನುವುದು ತುಂಬಾ ಹೆಚ್ಚಾಗಿರುತ್ತದೆ ಆದರೆ ಅವರು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾಗುತ್ತದೆ ಈ ತಿಂಗಳಿನಲ್ಲಿ ರಾಜಮಹಾರಾಜರುಗಳು ಮತ್ತು ಗಾಂಧೀಜಿ ಅಂತಹ ಅನೇಕ ಮಹಾನ್ ವ್ಯಕ್ತಿಗಳು ತಿಳಿಸಿದ್ದಾರೆ ಇವರು ಜೀವನದಲ್ಲಿ ಅಂದುಕೊಂಡಿದ್ದನ್ನು ಮಾಡಬಹುದಾಗಿದೆ ಆದರೆ ಇವರಲ್ಲಿ ದೃಢವಾದ ಅನುಭವ ತುಂಬಾ ಕಡಿಮೆ ಇರುತ್ತದೆ ಇವರ ಮನಸ್ಥಿತಿಯೂ ತುಂಬಾ ಚಂಚಲವಾಗಿರುತ್ತದೆ ಯಾವುದಾದರೂ ಒಂದು ಕೆಲಸವನ್ನು ಮಾಡುವಾಗ ನನ್ನಿಂದ ಇದು ಆಗುತ್ತದೆ ಎನ್ನುವ ಚಿಂತೆ ಇವರಿಗೆ ಇರುತ್ತದೆ ಇದರಿಂದ ಇವರು ಮಾಡುವ ಕೆಲಸದಲ್ಲಿಯೂ ಸಹ ಸಫಲತೆ ಪಡೆಯುವುದು ತುಂಬಾ ಕಷ್ಟವಾಗುತ್ತದೆ ಆದರೆ ಈ ತಿಂಗಳಿನಲ್ಲಿ ಜನಿಸಿದವರು ದೃಢವಾಗಿ ನಾನು ಯಾವುದಾದರೂ ಒಂದು ಕೆಲಸವನ್ನು ಮಾಡೇ ಮಾಡುತ್ತೇನೆ ಅಂದುಕೊಂಡರೆ ಅದನ್ನು ಮುಗಿಸುವವರೆಗೂ ಸಹಾಯ ಇವರು ಬಿಡುವುದಿಲ್ಲ ಈ ತಿಂಗಳಿನಲ್ಲಿ ಹುಟ್ಟಿದವರು ಹೆಚ್ಚಿನ ಸಾಧನೆಯನ್ನು ಮಾಡಬಹುದಾಗಿದೆ ಈ ತಿಂಗಳಿನಲ್ಲಿ ಜನಿಸಿದವರು ತುಂಬಾ ಅದೃಷ್ಟ ಕರವಾಗಿ ಇದ್ದಾರೆ ಮತ್ತು ಇವರು ನೋಡಲು ಆಕರ್ಷಕ ರಾಗಿರುತ್ತಾರೆ ಮತ್ತೆ ಎತ್ತರದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇವರು ತುಂಬಾ ಹೆಸರನ್ನು ಈ ತಿಂಗಳಿನಲ್ಲಿ ಹುಟ್ಟಿದವರು ಮಾಡಬಹುದಾಗಿದೆ ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606 ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
Jun 29, 2022 Breaking news, India news, kannada news, Karnataka news, Mandya, Mysugar, National news, reopen in August, ಆಗಸ್ಟ್ ನಲ್ಲಿ ಆರಂಭ, ಮಂಡ್ಯ, ಮೈಶುಗರ್ ಕಾರ್ಖಾನೆ Online Desk ಮಂಡ್ಯ: ಜುಲೈ ಅಂತ್ಯದೊಳಗೆ ಮೈಶುಗರ್ ಕಾರ್ಖಾನೆ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಬುಧವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರೊಂದಿಗೆ ಮೈಶುಗರ್ ಕಾರ್ಖಾನೆಗೆ ಭೇಟಿ ನೀಡಿ ದುರಸ್ತಿ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದರು. ಇದನ್ನು ಓದಿ: ಹಾಸನ, ಕೊಡಗು, ಮಂಡ್ಯ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕಂಪಿಸಿದ ಭೂಮಿ: ನಸುಕಿನ ಸವಿನಿದ್ದೆಯಲ್ಲಿದ್ದವರನ್ನು ಬಡಿದೆಪ್ಪಿಸಿದ ಭೂಕಂಪ ಮೈಶುಗರ್ ಕಾರ್ಖಾನೆ ಮಂಡ್ಯ ರೈತರ ಜೀವನಾಡಿ.. ಆದಷ್ಟು ಬೇಗ ಕಾರ್ಖಾನೆ ಆರಂಭವಾಗಿ ಕಬ್ಬು ಅರೆಯಬೇಕು ಎಂಬುಂದು ಮಂಡ್ಯ ಜಿಲ್ಲೆಯ ರೈತರ ಕನಸು.. ಹಾಗಾಗಿ ತ್ವರಿತಗತಿಯಲ್ಲಿ ದುರಸ್ತಿ ಕಾರ್ಯಗಳನ್ನು ನಡೆಸಿ, ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದರು. ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ ನಮ್ಮ ಸರ್ಕಾರದ ಇಚ್ಛಾಶಕ್ತಿಯೇ ಕಾರಣ.‌ ಅದಕ್ಕೆ ಅಗತ್ಯವಿರುವ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಆಗಸ್ಟ್ ಎರಡನೇ ವಾರದಲ್ಲಿ ಕಬ್ಬು ಅರೆಯುವುದನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹಾಗಾಗಿ, ಜುಲೈ ಅಂತ್ಯದೊಳಗೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸರ್ಕಾರಿ ಅಧಿಕಾರಿಗಳು ಕಾನೂನನ್ನೂ ಗಾಳಿಗೆ ತೂರಿ ಎಂತಹ ಆದೇಶವನ್ನಾದರೂ ಹೊರಡಿಸುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡು ಬಚಾವಾದ ನಿದರ್ಶನಗಳು ನಮ್ಮ ಮುಂದಿವೆ. ಏಕೆಂದರೆ, ಅಂತಹ ಅಧಿಕಾರಿಗಳ ಮೇಲೆ ರಾಜಕಾರಣಿಗಳ ಅಭಯಹಸ್ತ ಇರುತ್ತದೆ. ಹೆಚ್ಚು ಓದಿದ ಸ್ಟೋರಿಗಳು ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ರಾಜ್ಯ ರಾಜಕಾರಣದಲ್ಲಿ ಶುರುವಾಯ್ತಾ ಕುಮಾರಸ್ವಾಮಿ ಪರ್ವ..! ತುಮಕೂರಿನಲ್ಲಿ 1 ಸಾವಿರ ಎಕರೆಯಲ್ಲಿ ಟೌನ್‌ಶಿಪ್‌ : ಸಿಎಂ ಬೊಮ್ಮಾಯಿ ಈ ಕಾರಣದಿಂದಲೇ ನ್ಯಾಯಾಲಯಗಳು ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದ ಮೇಲೊಂದು ಕಣ್ಣಿಟ್ಟಿರುತ್ತವೆ. ಯಾವುದೇ ಕಾರಣಕ್ಕೂ ರಾಜಕಾರಣಿಗಳು ಕಾರ್ಯಾಂಗದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹಲವು ಬಾರಿ ಎಚ್ಚರಿಕೆಯ ಸಂದೇಶಗಳನ್ನೂ ನ್ಯಾಯಾಲಯಗಳು ನೀಡಿವೆ. ಆದರೆ, ಈ ಆದೇಶಗಳನ್ನು ಬದಿಗೊತ್ತುವ ಅಧಿಕಾರಿಗಳು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತವೆ. ಇದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗೆ ಬಿಬಿಎಂಪಿ ಆಯುಕ್ತರು ಮುಖ್ಯಮಂತ್ರಿಗಳು ಆದೇಶ ನೀಡಿದರು ಎಂಬ ಕಾರಣಕ್ಕೆ ಅವಧಿಗೆ ಮುನ್ನವೇ ಇಂಜಿನಿಯರ್ ಒಬ್ಬರನ್ನು ವರ್ಗಾವಣೆ ಮಾಡಿ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾರಷ್ಟೇ ಅಲ್ಲ, ಹೈಕೋರ್ಟಿನಿಂದ ತಪರಾಕಿಯನ್ನೂ ಹಾಕಿಸಿಕೊಂಡಿದ್ದಾರೆ. ಕೆ.ಎಂ.ವಾಸು ಅವರು ಬಿಬಿಎಂಪಿಯ ಹೆಬ್ಬಾಳ ವಿಭಾಗದಲ್ಲಿ ಕಾರ್ಯಕಾರಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರು 2020 ರ ಮಾರ್ಚ್ ವರೆಗೆ ಎರವಲು ಸೇವೆಯಲ್ಲಿ ಇಲ್ಲಿಗೆ ನಿಯೋಜನೆಗೊಂಡಿದ್ದರು. ಆದರೆ, ಅದಕ್ಕೂ ಮುನ್ನವೇ ಮುಖ್ಯಮಂತ್ರಿಗಳ ಕಚೇರಿಯಿಂದ ಬಿಬಿಎಂಪಿಗೆ ಆದೇಶವೊಂದು ಬರುತ್ತದೆ. ವಾಸು ಅವರ ಜಾಗಕ್ಕೆ ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಇಂಜಿನಿಯರ್ ಜಿ.ಆರ್.ದೇವೇಂದ್ರ ನಾಯಕ್ ಎಂಬುವರನ್ನು ಎರವಲು ಸೇವೆ ಆಧಾರದಲ್ಲಿ ನಿಯೋಜನೆ ಮಾಡುವಂತೆ ಆದೇಶ ನೀಡಲಾಗಿರುತ್ತದೆ. ಈ ಆದೇಶದನ್ವಯ ಬಿಬಿಎಂಪಿ 2019 ರ ಅಕ್ಟೋಬರ್ 24 ರಂದು ವಾಸು ಜಾಗಕ್ಕೆ ದೇವೇಂದ್ರ ನಾಯಕ್ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸುತ್ತದೆ. ಆಗ ವಾಸು ಅವರಿಗೆ ಬೇರೆ ಜಾಗವನ್ನು ತೋರಿಸಿರಲಿಲ್ಲ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಕೇಂದ್ರ ಸಚಿವರೊಬ್ಬರು ದೇವೇಂದ್ರ ನಾಯಕ್ ಅವರನ್ನು ಬಿಬಿಎಂಪಿ ಹೆಬ್ಬಾಳ ವಿಭಾಗದ ಕಾರ್ಯಕಾರಿ ಇಂಜಿನಿಯರ್ ಹುದ್ದೆಗೆ ನಿಯೋಜನೆ ಮಾಡುವಂತೆ ಶಿಫಾರಸು ಮಾಡಿ ಮುಖ್ಯಮಂತ್ರಿಗೆ ಪತ್ರ ಕಳುಹಿಸಿರುತ್ತಾರೆ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಷರಾ ಬರೆದು ಬಿಬಿಎಂಪಿಗೆ ಕಳುಹಿಸುತ್ತಾರೆ. ಹೇಳಿ ಕೇಳಿ ಮುಖ್ಯಮಂತ್ರಿಗಳು ನೀಡಿರುವ ಆದೇಶವಲ್ಲವೇ? ಇದನ್ನು ತಿರಸ್ಕರಿಸುವಂತಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ವಾಸು ಅವರನ್ನು ಅವಧಿ ಪೂರ್ವವೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುತ್ತದೆ. ಬಿಬಿಎಂಪಿಯ ಈ ಕ್ರಮವನ್ನು ಪ್ರಶ್ನಿಸಿ ವಾಸು ಅವರು ಹೈಕೋರ್ಟ್ ಮೆಟ್ಟಿಲೇರಿ ಬಿಬಿಎಂಪಿ, ಬಿಬಿಎಂಪಿಯ ಉಪ ಆಯುಕ್ತ (ಆಡಳಿತ) ಮತ್ತು ದೇವೇಂದ್ರ ನಾಯಕ್ ಅವರನ್ನು ಪಾರ್ಟಿ ಮಾಡಿರುತ್ತಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟಿನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಬಿಬಿಎಂಪಿ ಆದೇಶದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ನಿಯಮಾವಳಿಗಳನ್ನು ಉಲ್ಲಂಘಿಸಿ ಮಾಡಿರುವಂತಹ ಅಕ್ರಮ ವರ್ಗಾವಣೆ ಪ್ರಕರಣವಾಗಿದೆ. ಇದು ಭಾರೀ ದಂಡ ವಿಧಿಸಲು ಹೇಳಿ ಮಾಡಿಸಿದ ಪ್ರಕರಣವಾಗಿದೆ. ಆದರೆ, ದಂಡ ವಿಧಿಸಲು ಇಷ್ಟವಿಲ್ಲ. ಆದ್ದರಿಂದ ಇಂತಹ ಅಕ್ರಮ ವರ್ಗಾವಣೆಯನ್ನು ಮಾಡುವುದು ಪುನಾರಾವರ್ತನೆಯಾಗಬಾರದು. ಹಾಗೊಂದು ವೇಳೆ ಆಗಿದ್ದೇ ಆದಲ್ಲಿ ತಕ್ಕ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇದು ನಿಮಗೆ ಕಡೆಯ ಎಚ್ಚರಿಕೆ ಎಂದು ಭಾವಿಸಿ ಎಂದು ಆದೇಶ ನೀಡಿದ್ದಾರೆ. ಇಷ್ಟೇ ಅಲ್ಲ. ಬಿಬಿಎಂಪಿ ಮಾಡಿದ್ದ ವರ್ಗಾವಣೆ ಆದೇಶವನ್ನೂ ರದ್ದು ಮಾಡಿ ವಾಸು ಅವರನ್ನು ಮುಂದುವರಿಸಬೇಕೆಂದು ಆದೇಶ ನೀಡಿದ್ದಾರೆ. ಬಿಬಿಎಂಪಿ ಆಯುಕ್ತರು ಇಂತಹ ವಿಚಾರಗಳಲ್ಲಿ ಕಾರಣಗಳ ನಿಯಮ ಮತ್ತು ನ್ಯಾಯಯುತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ವಿನಃ ಯಾವುದೇ ಒತ್ತಡಗಳಿಗೆ ಮಣಿಯಬಾರದು. ಇಂತಹ ತಪ್ಪುಗಳು ಮರುಕಳಿಸಬಾರದು ಎಂದೂ ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಮರದ ಕೊಂಬೆ ಬಿದ್ದು 2 ವರ್ಷದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕಿಚ್ಚನ ಅಭಿಮಾನಿ ಬಾಲಕಿ ರೆಚೆಲ್ ಪ್ರಿಷಾ ಕೊನೆಯುಸಿರೆಳೆದಿದ್ದಾಳೆ. ಮುದ್ದು ಕಂದಮ್ಮ ಸಾವಿಗೆ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಈ ನಡುವೆ ರೆಚೆಲ್ ಪ್ರಿಷಾ ಸಾವಿಗೆ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಟ್ವೀಟ್​​ ಮಾಡಿ ಸಂತಾಪ ಸೂಚಿಸಿದ್ದಾರೆ. ಒಣ ಮರದ ಕೊಂಬೆ ತಲೆಯ ಮೇಲೆ ಬಿದ್ದು ಗಾಯಗೊಂಡು 702 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ರೆಚೆಲ್ ಪ್ರಿಷಾ ಇಂದು ಉಸಿರು ಚೆಲ್ಲಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಆ ಮಗು ಬದುಕಿ ಬರುತ್ತಾಳೆ ಎಂಬ ನಿರೀಕ್ಷೆ ನನ್ನದಾಗಿತ್ತು ಎಂದು ಟ್ವೀಟ್​ ಮಾಡಿದ್ದಾರೆ ಎಚ್​ಡಿಕೆ. ಒಣ ಮರದ ಕೊಂಬೆ ತಲೆಯ ಮೇಲೆ ಬಿದ್ದು ಗಾಯಗೊಂಡು 702 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ರೆಚೆಲ್ ಪ್ರಿಷಾ ಇಂದು ಉಸಿರು ಚೆಲ್ಲಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಆ ಮಗು ಬದುಕಿ ಬರುತ್ತಾಳೆ ಎಂಬ ನಿರೀಕ್ಷೆ ನನ್ನದಾಗಿತ್ತು.1/3 pic.twitter.com/fFt1XzcS6k — H D Kumaraswamy (@hd_kumaraswamy) February 10, 2022 ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕ್ಷೇಮ ವಿಚಾರಿಸಿದ್ದೆ. ಕೆಲ ಸಮಯ ಮಗುವಿನ ಜತೆಯಲ್ಲೇ ಸಮಯ ಕಳೆದಿದ್ದೆ. ಸತತ ಎರಡು ವರ್ಷ ನಿರಂತರವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ರಚೆಲ್ ಅಗಲಿಕೆ ಸಹಿಸಲು ನನಗೆ ಆಗುತ್ತಿಲ್ಲ. ಆ ಕಂದಮ್ಮನಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ. ಇಷ್ಟು ದೀರ್ಘಕಾಲ ಮಗು ಮನೆಗೆ ಬರುತ್ತಾಳೆ ಎಂದು ನಂಬಿ ಪರಿತಪಿಸಿದ್ದ ತಂದೆ-ತಾಯಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಇನ್ನಾದರೂ ಈ ಬಗೆಯ ಸಾವುಗಳು ನಿಲ್ಲಲಿ ಹಾಗೂ ಬಿಬಿಎಂಪಿಯ ಇಂಥ ನಿರ್ಲಕ್ಷ್ಯ ಮರುಕಳಿಸುವುದು ಬೇಡ ಎಂದು ಬರೆದುಕೊಂಡಿದ್ದಾರೆ.
Duleep Trophy 2022 Final: ಕೊನೆಯ ಇನಿಂಗ್ಸ್​ನಲ್ಲಿ ಬೃಹತ್ ಟಾರ್ಗೆಟ್ ಪಡೆದ ದಕ್ಷಿಣ ವಲಯದ ಪರ ಆರಂಭಿಕ ಆಟಗಾರ ರೋಹನ್ (93) ಉತ್ತಮ ಇನಿಂಗ್ಸ್ ಆಡಿದರೂ, ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. Duleep Trophy 2022 TV9kannada Web Team | Edited By: Zahir PY Sep 25, 2022 | 1:34 PM 2022ರ ದುಲೀಪ್ ಟ್ರೋಫಿಯ ಫೈನಲ್ (Duleep Trophy 2022 Final) ಪಂದ್ಯದಲ್ಲಿ ದಕ್ಷಿಣ ವಲಯದ (South Zone) ವಿರುದ್ಧ ಭರ್ಜರಿ ಜಯ ಸಾಧಿಸಿ ಪಶ್ಚಿಮ ವಲಯ (West Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೊಯಮತ್ತೂರಿನ ಎಸ್​ಎನ್​ಆರ್ ಕಾಲೇಜು ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ಪಶ್ಚಿಮ ವಲಯದ ಪರ ಮೊದಲ ಇನಿಂಗ್ಸ್​ನಲ್ಲಿ ಹೆಟ್ ಪಟೇಲ್ 98 ರನ್​ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ವೆಸ್ಟ್ ಝೋನ್ (ಪಶ್ಚಿಮ ವಲಯ) 270 ರನ್​ ಕಲೆಹಾಕಿತು. ಈ ಗುರಿಯೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯದ ಪರ ಬಾಬಾ ಇಂದ್ರಜಿತ್ (118) ಭರ್ಜರಿ ಶತಕ ಸಿಡಿಸಿದರು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ದಕ್ಷಿಣ ವಲಯ 327 ರನ್​ ಕಲೆಹಾಕಿತು. 57 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಪಶ್ಚಿಮ ವಲಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (265) ದ್ವಿಶತಕ ಸಿಡಿಸಿ ಮಿಂಚಿದರೆ, ಶ್ರೇಯಸ್ ಅಯ್ಯರ್ 71 ರನ್ ಬಾರಿಸಿದರು. ಇನ್ನು ಸರ್ಫರಾಜ್ ಖಾನ್ (127) ಬಿರುಸಿನ ಶತಕ ಸಿಡಿಸುವ ಮೂಲಕ 2ನೇ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಅದರಂತೆ 4 ವಿಕೆಟ್ ನಷ್ಟಕ್ಕೆ 585 ರನ್​ಗಳಿಸಿ ಪಶ್ಚಿಮ ವಲಯ ಡಿಕ್ಲೇರ್ ಘೋಷಿಸಿತು. ಕೊನೆಯ ಇನಿಂಗ್ಸ್​ನಲ್ಲಿ ಬೃಹತ್ ಟಾರ್ಗೆಟ್ ಪಡೆದ ದಕ್ಷಿಣ ವಲಯದ ಪರ ಆರಂಭಿಕ ಆಟಗಾರ ರೋಹನ್ (93) ಉತ್ತಮ ಇನಿಂಗ್ಸ್ ಆಡಿದರೂ, ಉಳಿದ ಬ್ಯಾಟ್ಸ್​ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 234 ರನ್​ಗಳಿಗೆ ಸೌತ್ ಝೋನ್ (ದಕ್ಷಿಣ ವಲಯ) ಆಲೌಟ್ ಆಯಿತು. ಇದರೊಂದಿಗೆ 294 ರನ್​ಗಳ ಭರ್ಜರಿ ಜಯ ಸಾಧಿಸಿ ಪಶ್ಚಿಮ ವಲಯ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಜಯದೇವ್ ಉನದ್ಕಟ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. That Winning Feeling! 👏 👏 West Zone beat South Zone by 294 runs and clinch the #DuleepTrophy title. 🏆 👍 #Final | #WZvSZ | @mastercardindia Scorecard ▶️ https://t.co/NAjd4WfQDJ pic.twitter.com/UhZTUhYfSp — BCCI Domestic (@BCCIdomestic) September 25, 2022 ದಕ್ಷಿಣ ವಲಯ ಪ್ಲೇಯಿಂಗ್ ಇಲೆವೆನ್: ರೋಹನ್ ಕುನ್ನುಮ್ಮಳ್ , ಮಯಾಂಕ್ ಅಗರ್ವಾಲ್ , ಬಾಬಾ ಇಂದ್ರಜಿತ್ , ಹನುಮ ವಿಹಾರಿ (ನಾಯಕ) , ಮನೀಶ್ ಪಾಂಡೆ , ರಿಕಿ ಭುಯಿ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಸಾಯಿ ಕಿಶೋರ್ , ಬೆಸಿಲ್ ಥಂಪಿ , ತೆಲುಕುಪಲ್ಲಿ ರವಿತೇಜ , ಚೀಪುರಪಲ್ಲಿ ಸ್ಟೀಫನ್. ಪಶ್ಚಿಮ ವಲಯ ಪ್ಲೇಯಿಂಗ್ ಇಲೆವೆನ್: ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಸರ್ಫರಾಜ್ ಖಾನ್ , ಅತಿತ್ ಶೇತ್ , ಶಮ್ಸ್ ಮುಲಾನಿ , ಹೆಟ್ ಪಟೇಲ್ ( ವಿಕೆಟ್ ಕೀಪರ್ ) , ತನುಷ್ ಕೋಟ್ಯಾನ್ , ಜಯದೇವ್ ಉನದ್ಕಟ್ , ಚಿಂತನ್ ಗಜಾ
ಬೈಂದೂರು: ಕಲೆಯಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಲ್ಲೂ ಸಹೃದಯಿ ಮನೋಭಾವ ಬೆಳೆದಿರುತ್ತದೆ. ಕಲಾವಿದ ಕಲೆಯಲ್ಲಿನ ಸದ್ಗುಣಗಳನ್ನು ಬದುಕಿನಲ್ಲಿಯೂ ಅಳವಡಿಸಿಕೊಂಡು ಬೆಳೆಯುತ್ತಾನೆ ಎಂದು ಜ್ಯೋತಿಷಿ ಮಹೇಂದ್ರ ಭಟ್ ಬೈಂದೂರು ಹೇಳಿದರು. ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ಶನಿವಾರ ಲಾವಣ್ಯ ರಿ. ಬೈಂದೂರು ಇದರ ೪೨ನೇ ವಾರ್ಷಿಕೋತ್ಸವ ಹಾಗೂ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸಂಸ್ಮರಣೆಯ ನಾಟಕೋತ್ಸವದಲ್ಲಿ ನಟ ನಿರ್ದೇಶಕ ರಾಜೇಂದ್ರ ಕಾರಂತರ ನಾಟಕ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ರಂಗಭೂಮಿಯಿಂದ ಪ್ರತಿಯೊಬ್ಬರೂ ಬದುಕಿನ ಪಾಠಗಳನ್ನು ಕಲಿಯುತ್ತಾರೆ. ಪ್ರೌಡಿಮೆಯನ್ನು ಬೆಳೆಸಿಕೊಳ್ಳುತ್ತಾರೆ. ಅಂತವರು ಸಮಾಜದಲ್ಲಿಯೂ ಉತ್ತಮ ರೀತಿಯಲ್ಲಿ ಬದುಕುತ್ತಾರೆ ಎಂದರು. ಲಾವಣ್ಯದ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಇಂಜಿನಿಯರ್ ಗುರುರಾಜ್ ರಾವ್ ಶುಭಾಶಂಸನೆಗೈದರು. ರಂಗ ಕಲಾವಿದ ಕೃಷ್ಣಮೂರ್ತಿ ಉಡುಪ ಕಬ್ಸೆ ಅವರನ್ನು ಸನ್ಮಾನಿಸಲಾಯಿತು. ಪ್ರಜಾವಾಣಿ ತುಮಕೂರು ಬ್ಯೂರೋ ಮುಖ್ಯಸ್ಥ ಎನ್. ಸಿದ್ದೇಗೌಡ ತುಮಕೂರು, ಉದ್ಯಮಿ ರಾಮ ಸೋಡಿತಾರ್, ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು, ಅರಣ್ಯ ಇಲಾಖೆಯ ಜನಾರ್ದನ ಪಟ್ವಾಲ್, ಲಾವಣ್ಯ ಬೈಂದೂರು ಅಧ್ಯಕ್ಷ ಎಚ್. ಉದಯ ಆಚಾರ್ಯ, ಕಾರ್ಯದರ್ಶಿ ಮೂರ್ತಿ ಡಿ. ಬೈಂದೂರು ಉಪಸ್ಥಿತರಿದ್ದರು. ಲಾವಣ್ಯದ ಮುಖ್ಯ ಸಲಹೆಗಾರ ಗಿರೀಶ್ ಬೈಂದೂರು ಸ್ವಾಗತಿಸಿ, ಲಾವಣ್ಯ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು ವಂದಿಸಿದರು. ಚೈತ್ರಾ ಯಡ್ತರೆ ಸನ್ಮಾನಿತರ ಪರಿಚಯ ವಾಚಿಸಿದರು. ದಿನೇಶ್ ಆಚಾರ್ಯ ಚೆಂಪಿ ಕಾರ್ಯಕ್ರಮ ನಿರೂಪಿಸಿದರು.
ಬೀದರ್​ನಲ್ಲಿ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಬೀದರ್​: ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಂಗಾರ್​ ಬಾಗ್​ನಲ್ಲಿ ನಡೆದಿದೆ. ಸಿಂಗಾರಬಾಗ್ ನಿವಾಸಿ 20 ವರ್ಷದ ಅಮೀರ್ ಖಾನ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ನೂರ್ ಖಾನ್ ತಾಲಿಬ್ ನಿವಾಸಿ ಜೀಷನ್ ಎಂಬಾತ ಕೊಲೆ ಮಾಡಿದ ಆರೋಪಿ. ಚಾಕುವಿನಿಂದ ಇರುದು ಯುವಕನ ಕೊಂದ ವ್ಯಕ್ತಿ ನೂರ್ ಖಾನ್ ತಾಲಿಬ್ ನಿವಾಸಿ ಜೀಷನ್ ಸಹೋದರಿಯನ್ನು ಅಮೀರ್​ ಖಾನ್​ ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ ಅಮೀರ್​ ಖಾನ್​ ಕೆಲಸ ಮಾಡುತ್ತಿದ್ದ ಅಂಗಡಿಗೆ ತೆರಳಿ ಮನಸೋಇಚ್ಛೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್​ ಖಾನ್​ ಸಾವನ್ನಪ್ಪಿದ್ದಾನೆ. ಓದಿ: ಅನ್ಯ ಕೋಮಿನ ಯುವತಿ ಜೊತೆ ಲವ್: ಯುವಕನ ಕೊಂದು ಬಾವಿಗೆ ಎಸೆದ್ರು! ಯುವಕನ ಕೊಲೆ ಮಾಡುತ್ತಿರುವ ದೃಶ್ಯಗಳು ಅಂಗಡಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಈ ಘಟನೆ ಸಂಬಂಧ ಮೃತ ಅಮೀರ್ ಖಾನ್​ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಜೀಷನ್​ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಕುಂದಾಪುರ: ಕಳೆದ 5 ವರ್ಷಗಳ ಹಿಂದೆ ವಂಡ್ಸೆ ಸಮೀಪದ ನೂಜಾಡಿಯ ಕೈಕಣ ಎಂಬಲ್ಲಿ ಶಿಕಾರಿ ನೆಪ ಹೇಳಿ ಪ್ರಭಾಕರ ಆಚಾರ್ಯ ಎನ್ನುವವರನ್ನು ಕರೆದೊಯ್ದು ಬಳಿಕ ಗುಂಡು ಹೊಡೆದು ಕೊಲೆ ಮಾಡಿದ ಆರೋಪ ಹೊತ್ತಿದ್ದ ಐವರನ್ನು ಕುಂದಾಪುರದ ಜಿಲ್ಲಾ ಮತ್ತು ಹೆಚ್ಚುವರಿ ಸತ್ಯ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಸುಂದರ ಪೂಜಾರಿ, ನಾಗರಾಜ ಪೂಜಾರಿ, ಸಂತೋಷ ಪೂಜಾರಿ, ನಾಗರಾಜ್ ಅಲಿಯಾಸ್ ರಾಜ್ ಹಾಗೂ ಬಾಬು ಪೂಜಾರಿ ವಿರುದ್ಧ ಹೊರಿಸಲಾದ ಆರೋಪ ಋಜುವಾತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಐವರನ್ನೂ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ದೋಷಮುಕ್ತಗೊಳಿಸಿದ್ದರು. ಆರೋಪಿಗಳ ಪರ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು. ಘಟನೆ ವಿವರ: ಟವರ್ ಕಂಪನಿಯಲ್ಲಿ ಫೀಲ್ಡ್ ಆಫೀಸರ್ ಆಗಿದ್ದ ಪ್ರಭಾಕರ ಆಚಾರ್ಯ 2013ರ ಆಗಸ್ಟ್ 11ರಂದು ರಾತ್ರಿ ಮನೆಯಲ್ಲಿದ್ದು ಬಳಿಕ ಮನೆಯಿಂದ ತೆರಳಿದ್ದರು. ಮರುದಿನ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿತ್ತು. ಸ್ನೇಹಿತರೇ ಆದ ಸುಂದರ ಪೂಜಾರಿ ಹಾಗೂ ಮತ್ತಿತರರು ಪ್ರಭಾಕರ ಆಚಾರ್ಯ ಅವರನ್ನು ಶಿಕಾರಿಗೆಂದು ಕರೆದೊಯ್ದು ಅಲ್ಲಿ ಗುಂಡು ಹೊಡೆದು ಸಾಯಿಸಿದ್ದರೆಂದು ಆರೋಪಿಸಲಾಗಿತ್ತು. ಪ್ರಭಾಕರ್ ಹಾಗೂ ಸುಂದರ್ ಪೂಜಾರಿ ನಾದಿನಿಯ ನಡುವಿನ ಅನೈತಿಕ ಸಂಬಂಧ ಹಾಗೂ ಸುಂದರ್ ಪೂಜಾರಿ ಮತ್ತು ಎರಡನೇ ಆರೋಪಿ ನಾಗರಾಜ್ ಪೂಜಾರಿ ಕೊಡಬೇಕಾಗಿದ್ದ ಹಣವನ್ನು ಪ್ರಭಾಕರ್ ಆಚಾರ್ಯ ಮರಳಿ ಕೇಳಿದ್ದಕ್ಕೆ ಆತನನ್ನು ವ್ಯವಸ್ಥಿತವಾಗಿ ಕೊಂದಿದ್ದಾರೆಂದು ಆರೋಪ ಮಾಡಲಾಗಿತ್ತು. ಮೃತನ ಸಹೋದರ ಈ ಬಗ್ಗೆ ಕೊಲ್ಲೂರು ಠಾಣೆಗೆ ದೂರು ನೀಡಿದ್ದು, ಅಂದಿನ ಬೈಂದೂರು ಸಿಪಿಐ ಅರುಣ ಬಿ ನಾಯ್ಕ್ ತನಿಖಾಧಿಕಾರಿಯಾಗಿದ್ದು, ಸಿಪಿಐ ಸುದರ್ಶನ್ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ವೈದ್ಯರು ಸೇರಿದಂತೆ 23ಮಂದಿ ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲದಿರುವುದು, ಪರೀಕ್ಷೆಗೊಳಪಡಿಸಿದ ಗುಂಡು ವಶಕ್ಕೆ ಪಡೆದ ಬಂದೂಕಿನಿಂದ ಹಾರಿದ ಬಗ್ಗೆ ಮತ್ತು ಅದೇ ದಿನದಂದು ಸಿಡಿದ ಬಗ್ಗೆ ಸೂಕ್ತ ದಾಖಲೆಗಳಿರಲಿಲ್ಲ. ಬಂದೂಕಿನ ಮೇಲೆ ಬೆರಳಿನ ಮುದ್ರೆ ಇರಲಿಲ್ಲ. ಅಲ್ಲದೇ ಕೊಲೆ ಮಾಡುವ ಯಾವುದೇ ಉದ್ದೇಶವೂ ಆರೋಪಿಗಳಿಗೆ ಇರಲಿಲ್ಲ ಎಂದು ವಾದಿಸಲಾಗಿತ್ತು. ಹೀಗೆ ಹಲವು ಪ್ರಮುಖ ಸನ್ನಿವೇಶಗಳು ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದರು.
ªÀÄÈvÀ ¹ÖÃ¥sÀ£À vÀAzÉ gÁdvÀgÀ£À ªÀAiÀÄ: 26 ªÀµÀð, eÁw: Qæ±ÀÑ£À, ¸Á: C§ÄÝ® ¥sÉÊd zÀUÁð ºÀwÛgÀ ©ÃzÀgÀ gÀªÀgÀÄ ¸ÀgÁ¬Ä PÀÄrAiÀÄĪÀ ªÀÄvÀÄÛ £À±Á ªÀiÁqÀÄPÉƼÀÄîªÀ ZÀl ºÉÆA¢zÀÄÝ ¢£ÁAPÀ 07-08-2017 gÀAzÀÄ 2300 UÀAmɬÄAzÀ ¢£ÁAPÀ 08-08-2017 gÀAzÀÄ 0900 UÀAmÉUÉ ªÀÄzsÀåzÀ CªÀ¢üAiÀÄ°è £À±Á ªÀiÁrPÉÆAqÀÄ ¸ÀgÁ¬Ä PÀÄrzÀ CªÀÄ°£À°è CxÀªÁ AiÀiÁªÀÅzÉÆà £À±Á ªÀiÁrPÉÆAqÀÄ vÀ£Àß JqÀUÉÊUÉ ¨ÉèÃqÀ¢AzÀ PÉÆAiÀÄÄÝPÉÆAqÀÄ gÀPÀÛUÁAiÀÄ ªÀiÁrPÉÆAqÀÄ PÁ£À£À PÁ¯ÉÆäAiÀÄ°è ¸ÀªÉð £ÀA. 73 gÀ°è vÀ£Àß ¥Áèl£ÀzÀ°è£À PÉÆÃuÉAiÀÄ°è ªÉÄïÁÒªÀtÂAiÀÄ PÀnÖUÉUÉ ºÀUÀÎ ªÀÄvÀÄÛ §mÉÖ¬ÄAzÀ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛ£É, FvÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè CAvÀ ¦üAiÀiÁð¢ gÁdgÀvÀ£À vÀAzÉ AiÀıÀªÀAvÀ ªÀAiÀÄ: 53 ªÀµÀð, eÁw: Qæ±Àé£À, ¸Á: ¥ÉưøÀ ªÀ¸Àw UÀȺÀ JzÀÄjUÉ C§ÄÝ® ¥sÉÊd zÀUÁð ©ÃzÀgÀ gÀªÀgÀ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 126/2017, PÀ®A. 279, 304(J) L¦¹ :- ¢£ÁAPÀ 08-08-2017 gÀAzÀÄ WÉÆÃqÀªÁqÀ-RlPÀ aAZÉÆý PÁæ¸ï gÉÆÃqÀ ¸ÀįÁÛ£À¨ÁzÀ ªÁr UÁæªÀÄzÀ ¦üAiÀiÁð¢AiÀÄ ªÀÄ£ÉAiÀÄ JzÀÄgÀÄUÀqÉ gÉÆÃr£À ªÉÄÃ¯É ¦üAiÀiÁ𢠫dAiÀÄPÀĪÀiÁgÀ vÀAzÉ §¸À¥Áà dªÀiÁzÁgÀ ªÀAiÀÄ: 31 ªÀµÀð, eÁw: PÀ§â°UÀ, ¸Á: ¸ÀįÁÛ£Á¨ÁzÀ ªÁr gÀªÀgÀ vÁ¬ÄAiÀiÁzÀ gÀvÀߪÀiÁä UÀAqÀ §¸À¥Áà dªÀiÁzÁgÀ ªÀAiÀÄ: 65 ªÀµÀð, eÁw: PÀ§â°UÀ, ¸Á: ¸ÀĮۣÁ¨ÁzÀ ªÁr gÀªÀgÀÄ gÉÆÃqÀ zÁlÄwÛgÀĪÁUÀ WÉÆÃqÀªÁr PÀqɬÄAzÀ MAzÀÄ n.«í.J¸ï ¸ÀÄ¥ÀgÀ JPÀì¯ï ªÉÆÃmÁgÀ ¸ÉÊPÀ® £ÀA: PÉJ-38/PÀÄå-6419 £ÉÃzÀÝgÀ ZÁ®PÀ£ÁzÀ DgÉÆæ ªÉÊf£ÁxÀ vÀAzÉ ©üªÀÄuÁÚ JqÀÆgÀ ªÀAiÀÄ: 48 ªÀµÀð, ¸Á: UÉÆÃgÀ£À½î FvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwªÉÃUÀ ºÁUÀÄ CeÁUÀgÀÆPÀvɬÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀgÀ vÁ¬ÄAiÀĪÀjUÉ rQÌ ªÀiÁrgÀÄvÁÛ£É, ¸ÀzÀj rQÌAiÀÄ ¥ÀjuÁªÀÄ gÀvÀߪÀiÁä gÀªÀgÀ vÀ®UÉ ¨sÁj UÀÄ¥ÀÛUÁAiÀÄ, JqÀUÀqÉ ºÀuÉUÉ ¨sÁj UÀÄ¥ÀÛUÁAiÀÄUÀ¼ÁVzÀÝjAzÀ CªÀ½UÉ aQvÉì PÀÄjvÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃV £ÀAvÀgÀ C°èAzÀ ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÁUÀ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ಮುಡಬಿ ಪೊಲೀಸ್ ಠಾಣೆ ಗುನ್ನೆನಂ. 95/2017, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 08-08-2017 ರಂದು ಮುಡಬಿ ಗ್ರಾಮದ ಜಗದಂಬಾ ಹೋಟೆಲ ಎದುರುಗಡೆ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆಂದು ಶಿರೋಮಣಿ ಪಿಎಸ್‌ಐ ಮುಡಬಿ ಪೊಲೀಸ್ ಠಾಣೆ ರವರಿಗೆ ಬಂದ ಬಾತ್ಮಿಯ ಮೇರೆಗೆ ಪಿಎಸ್ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿ ಲಕ್ಷ್ಮಣ ತಂದೆ ಮಚ್ಚೆಂದ್ರ ಕಲಾಲ ವಯ: 24 ವರ್ಷ, ಜಾತಿ: ಕಲಾಲ, ಸಾ: ಮುಡಬಿ ಇತನಿಗೆ ಹಿಡಿದು ವಿಚಾರಣೆ ಮಾಡಲಾಗಿ ತಿಳಿಸಿದ್ದೆನೆಂದರೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. d£ÀªÁqÁ ¥Éưøï oÁuÉ UÀÄ£Éß £ÀA. 113/2017, PÀ®A. 87 PÉ.¦ PÁAiÉÄÝ :- ದಿನಾಂಕ 08-08-2017 ರಂದು ವಿಳಾಸಪೂರ ಗ್ರಾಮದ ವೆಂಕಟ ತಂದೆ ಶಿವರಾಜ ಹೊಟೆಲ ಅಂಗಡಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಎಮ್.ಡಿ ಇಬ್ರಾಹಿಂ ಎಎಸ್ಐ ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ವಿಳಾಸಪೂರ ಗ್ರಾಮದ ವೆಂಕಟ ತಂದೆ ಶಿವರಾಜ ಪಾಟೀಲ ಹೊಟೆಲ ಅಂಗಡಿ ಹತ್ತಿರ ನೋಡಲಾಗಿ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರಾದ 1) ಅಂಬಾದಾಸ ತಂದೆ ಭಾವುರಾವ ಮೂಲಗೆ ವಯ 34 ವರ್ಷ, ಜಾತಿ: ಮರಾಠಾ, 2) ರಮೇಶ ತಂದೆ ಶರಣಪ್ಪಾ ವಯ 41 ವರ್ಷ, ಜಾತಿ: ಕುಂಬಾರ, 3) ರಾಜು ತಂದೆ ಶರಣಪ್ಪಾ ಕುಂಬಾರ ವಯ 38 ವರ್ಷ, ಜಾತಿ: ಕುಂಬಾರ, 4) ಓಂಕಾರ ತಂದೆ ಸಂಗಪ್ಪಾ ಹಳೆಂಬುರೆ ವಯ 28 ವರ್ಷ, ಜಾತಿ: ಲಿಂಗಾಯತ, 5) ಸಂತೋಷ ತಂದೆ ವೀರಣ್ಣಾ ಪಾಂಚಾಳ ವಯ 36 ವರ್ಷ, ಜಾತಿ: ಪಾಂಚಾಳ, 6) ಈರಯ್ಯಾ ತಂದೆ ಗಣಪತಿ ಸ್ವಾಮಿ ವಯ 28 ವರ್ಷ, ಜಾತಿ: ಸ್ವಾಮಿ, 7) ಸೂರ್ಯಕಾಂತ ತಂದೆ ಗುರಪ್ಪಾ ಕೊಳ್ಳೆ ವಯ 43 ವರ್ಷ, ಜಾತಿ: ಲಿಂಗಾಯತ, 8) ದಿಲೀಪ ತಂದೆ ರಾಮಶೆಟ್ಟಿ ಪಾಟೀಲ್ ವಯ 36 ವರ್ಷ, ಜಾತಿ: ಲಿಂಗಾಯತ, 9) ಗಂಗಾರಾಮ ತಂದೆ ಕ್ರಿಷ್ಣಪ್ಪಾ ಉಪ್ಪಾರ ವಯ 39 ವರ್ಷ, ಜಾತಿ: ಉಪ್ಪಾರ ಹಾಗೂ 10) ವೆಂಕಟ ತಂದೆ ಶಿವರಾಜ ಪಾಟೀಲ್, ವಯ 36 ವರ್ಷ, ಜಾತಿ: ಲಿಂಗಯತ, ಎಲ್ಲರೂ ಸಾ: ವಿಳಾಸಪೂರ ಗ್ರಾಮ ಇವರೆಲ್ಲರು ಗೋಲಾಕಾರವಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿರುವಾಗ ಅವರ ಮೇಲೆ ದಾಳಿ ಮಾಡಿ ಆರೋಪಿತರನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಟು ನಗದು ಹಣ 1830/- ರೂಪಾಯಿ ಮತ್ತು 104 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. £ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 172/2017, PÀ®A. 87 PÉ.¦ PÁAiÉÄÝ :- ¢£ÁAPÀ 08-08-2017 gÀAzÀÄ PÉÃAzÀæ §¸ï ¤¯ÁÝtzÀ ¥ÀPÀÌzÀ°ègÀĪÀ ¸À§â¯ï §jÃzï RįÁè ¥ÀæzÉñÀzÀ°è ¸ÁªÀðd¤PÀ ¸ÀܼÀzÀ°è PÉîªÀÅ d£ÀgÀÄ ºÀt ºÀaÑ ¥ÀtvÉÆlÄÖ £À¹Ã©£À dÆeÁl CAzÀgï-¨ÁºÁgï Dl DqÀÄwÛzÁgÉ CAvÁ ¸ÀAUÀªÉÄñÀ, ¦.J¸ï.L (PÁ.¸ÀÄ) £ÀÆvÀ£À £ÀUÀgÀ ¥Éưøï oÁuÉ ©ÃzÀgï gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ©ÃzÀgÀ PÉÃAzÀæ §¸ï ¤¯ÁÝtzÀ ºÀwÛgÀ ªÀÄgÉAiÀiÁV ¤AvÀÄ ¸À§â¯ï §jÃzï£À RįÁè ¥ÀæzÉñÀzÀ°è £ÉÆÃqÀ¯ÁV DgÉÆævÀgÁzÀ 1) ¥Àæ«Ãt vÀAzÉ gÁdPÀĪÀiÁgÀ ¥Ánî, ªÀAiÀĸÀÄì-21 ªÀµÀð, eÁw-°AUÁAiÀÄvÀ, ¸Á-J¯ï.L.f PÁ¯ÉÆä, ªÉÄrPÀ¯ï PÁ¯ÉÃeï ºÀwÛgÀ ©ÃzÀgÀ, 2) ªÀiÁgÀÄw vÀAzÉ PÀ®è¥Àà vÁ¼ÀªÀÄqÀV, ªÀAiÀĸÀÄì-26 ªÀµÀð, eÁw-PÀÄgÀħ, ¸Á-¤uÁð, 3) ²ªÀ°AUÀ vÀAzÉ UÀÄtªÀAvÀgÁªÀ SÉÃuÉ, ªÀAiÀĸÀÄì-21 ªÀµÀð, eÁw-°AUÁAiÀÄvÀ, ¸Á-«Ä¯É¤AiÀÄ¯ï ¸ÀÆÌ® ºÀwÛgÀ ²ÃªÀ£ÀUÀgÀ ©ÃzÀgÀ, 4) CPÀëAiÀÄ vÀAzÉ C¤Ã®PÀĪÀiÁgÀ PÀvÀUÉ, ªÀAiÀĸÀÄì-18 ªÀµÀð, eÁw-¨ÁæºÀät, ¸Á-C°AiÀÄA§gÀ, 5) C±ÉÆÃPÀ vÀAzÉ ®PÀëöät qÀĪÉÄä, ªÀAiÀĸÀÄì-22 ªÀµÀð, eÁw-J¸ï.n UÉÆAqÀ, ¸Á-C°AiÀÄA§gÀ, 6) ±À²PÁAvÀ vÀAzÉ £ÁUÉÃAzÀæ gÉrØ, ªÀAiÀĸÀÄì-27 ªÀµÀð, eÁw-gÉrØ, ¸Á-gÁªÀÄ ªÀÄA¢gÀ ºÀwÛgÀ «zÁå£ÀUÀgÀ PÀ¯ÉÆä, ©ÃzÀgÀ, 7) £ÁUÀ±ÉÃnÖ vÀAzÉ UÀÄAqÀ¥Àà ªÀÄrªÁ¼À, ªÀAiÀĸÀÄì-21 ªÀµÀð, eÁw-zsÉÆé, ¸Á-C°AiÀÄA§gÀ, 8) ¥ÀgÀªÉÄñÀ vÀAzÉ PÁªÀıÉÃnÖ ©gÁzÁgÀ, ªÀAiÀĸÀÄì-24 ªÀµÀð, eÁw: °AUÁAiÀÄvÀ, ¸Á-C°AiÀÄA§gÀ, 9) C«£Á±À vÀAzÉ §¸À°AUÀ¥Àà £ÁnPÀgÀ, ªÀAiÀĸÀÄì-20 ªÀµÀð, eÁw-PÉÆð, ¸Á-±ÉÃlÖgÀ UÀ°è CA¨ÉÃqÀPÀgï ZËPÀ ºÀwÛgÀ AiÀiÁzÀVÃj, ¸ÀzÀå: ¦qÀ§Äèr PÁél¸Àð ©ÃzÀgÀ ºÁUÀÆ 10) ±ÁzÀįÁè vÀAzÉ gÀ¸ÀÆ®SÁ£ï, ªÀAiÀĸÀÄì-22 ªÀµÀð, eÁw-ªÀÄĹèA, ¸Á-«Ä¯É¤AiÀĪÀiï ¸ÀÆÌ® ºÀwÛgÀ ²ÃªÀ£ÀUÀgÀ ©ÃzÀgÀ EªÀgÉ®ègÀÆ UÀÄA¥ÁV PÀĽvÀÄ CAzÀgï-¨ÁºÀgï £À¹Ã©£À dÆeÁl DqÀÄwÛzÀÄÝzÀÝ£ÀÄß £ÉÆÃr RavÀ¥Àr¹PÉÆAqÀÄ ¦J¸ïL gÀªÀgÀÄ ¹§âA¢AiÀĪÀgÉÆqÀ£É PÀÆrPÉÆAqÀÄ ¥ÀAZÀgÀ ¸ÀªÀÄPÀëªÀÄzÀ°è J¯Áè PÀqɬÄAzÀ CªÀjUÉ WÉÃgÁªï ºÁQ ¸ÀzÀjAiÀĪÀgÉ®èjUÀÆ »rzÀÄPÉÆAqÀÄ CªÀjªÀÄzÀ MlÄÖ £ÀUÀzÀÄ ºÀt gÀÆ 6500/- ªÀÄvÀÄÛ DlPÉÌ §¼À¹zÀ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 6:58 PM No comments: Yadgir District Reported Crimes Yadgir District Reported Crimes ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ, 143, 147, 148, 323, 324, 504, 506 ಸಂಗಡ 149 ಐಪಿಸಿ;- ದಿನಾಂಕ: 09/08/2017 ರಂದು 02.30 ಪಿಎಂ ಕ್ಕೆ ಪಿಯರ್ಾದಿ ಶ್ರೀಮತಿ. ದೇವಿಬಾಯ ಗಂಡ ಶಂಕರ ರಾಠೋಡ ವಯಾ: 60 ವರ್ಷ ಜಾ: ಲಂಬಾಣಿ ಉ: ಮನೆಗೆಲಸ ಸಾ: ಗಂಗೂನಾಯಕ ತಾಂಡಾ ಗೋಗಿ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಪಿಯರ್ಾದಿ ಅಜರ್ಿ ನೀಡಿದ್ದು, ಅದರ ಸಾರಂಶವೇನಂದರೆ, ದಿನಾಂಕ: 05/08/2017 ರಂದು ರಾತ್ರಿ 11.10 ಪಿಎಂಕ್ಕೆ 12 ಜನ ಆರೋಪಿತರೆಲ್ಲರೂ ಕೂಡಿ ಬಂದು, ಬಂದವರೆ, ಎಲೆ ಸೂಳೆ ಮಕ್ಕಳೆ ನಿಮ್ಮದು ಬಹಳ ಸೊಕ್ಕು ಆಗಿದೆ ನಿಮ್ಮ ಸೀತಾಬಾಯಿಗೆ ಮುಂದಮಾಡಿ ಜಗಳಾ ಮಾಡುತ್ತೀರಿ ಅಂತಾ ಅವಾಶ್ಚವಾಗಿ ಬೈಯುತ್ತಾ ಇದ್ದಾಗ, ಶಿವಾಜಿ ತಂದೆ ಪಾಪ ರಾಠೋಡ ಈತನು ನನ್ನ ಮಗ ಬಸವರಾಜ ಈತನಿಗೆ ಕಲ್ಲಿನಿಂದ ಎಡಗಣ್ಣಿನ ಮೇಲೆ ಹೊಡೆದು ಗಾಯ ಮಾಡಿದನು. ಆಗ ನನ್ನ ಇನ್ನೊಬ್ಬ ಮಗ ಕೃಷ್ಣಾ ಈತನಿಗೆ ಮನ್ನು ತಂದೆ ಶಂಕರ ರಾಠೋಡ ಮತ್ತು ತಿಪ್ಪಣ್ಣ ತಂದೆ ಸೋಮ್ಲು ಚವ್ಹಾಣ ಇವರು ಕುತ್ತಿಗೆಗೆ ಮತ್ತು ಬೆನ್ನಿಗೆ ಕೈಯಿಂದ ಹೊಡೆದಿರುತ್ತಾರೆ. ಆಗ ರಾಜು ಈತನು ನನ್ನ ಗಂಡನಿಗೆ ಕೈಯಿಂದ ಎದೆಗೆ ಹೊಡೆದಿರುತ್ತಾನೆ. ತಾರಿಬಾಯಿ ಇವಳು ಕೈಯಿಂದ ನನ್ನ ಬೆನ್ನಿಗೆ ಹೊಡೆದಿರುತ್ತಾಳೆ. ಉಳಿದವರು ಹೋಡಿರಿ ಇವರಿಗೆ ತಾಂಡಾದಲ್ಲಿ ಇವರದು ಬಹಳ ಆಗಿದೆ ಅಂತಾ ಬೈಯುತ್ತಾ ನಮಗೆ ಜಗ್ಗಾಡಿ ಕೈಯಿಂದ ನಮ್ಮೆಲ್ಲರಿಗೂ ಹೊಡೆದಿರುತ್ತಾರೆ. ಆಗ ಗೋವಿಂದ ತಂದೆ ಬಾಬು ಮತ್ತು ಶಾಂತಿಬಾಯಿ ಗಂಡ ಲೋಕು ಇವರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಮೇಲಿನವರೆಲ್ಲರೂ ಸೂಳೇ ಮಕ್ಕಳೇ ಇವತ್ತು ಉಳಿದಿರಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೇ ನಿಮಗೆ ಖಲಾಸ್ ಮಾಡುತ್ತೇವೆಂದು ಜೀವ ಭಯ ಹಾಕಿರುತ್ತಾರೆ. ನನ್ನ ಇಬ್ಬರು ಮಕ್ಕಳಾದ ಬಸವರಾಜ ಮತ್ತು ಕೃಷ್ಣಾ ಇವರಿಗೆ ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದೇವೆ. ನಮಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಅಜರ್ಿ ನೀಡಿದ್ದರ ಸಾರಂಶದ ಮೇಲಿಂದ ಮೇಲಿಂದ ಠಾಣೆ ಗುನ್ನೆ ನಂ: 126/2017 ಕಲಂ, 143, 147, 148, 323, 324, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಕೋಡೆಕಲ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ:279, 304(ಎ) ಐಪಿಸಿ & 187 ಐ.ಎಮ್.ವಿ. ಆಕ್ಟ್ ;- ದಿನಾಂಕ 09.08.2017 ರಂದು 8-30 ಗಂಟೆಗೆ ಪಿಯರ್ಾದಿ ಶ್ರೀ ತಿರುಪತಿ ತಂದೆ ಹರಿಸಿಂಗ ರಾಠೋಡ ವ:35 ವರ್ಷ ಉ:ಚಾಲಕ ಜಾ:ಹಿಂದು ಲಮಾಣಿ ಸಾ:ಮಾರನಾಳ ದೊಡ್ಡತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 09.08.2017 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನನ್ನಕಾಕ ಬಾಳರಾಮ ರವರ ಹೆಂಡತಿ ನನ್ನ ಚಿಗವ್ವ ತಾರಾಬಾಯಿ ರವರಿಗೆ ಮೈಯಲ್ಲಿ ಆರಾಮ ಇಲ್ಲದ್ದರಿಂದ ಉಪಚಾರಕ್ಕಾಗಿ ಅವರ ಮಗ ಗೋಪಾಲ @ ಗೋಪಿಲಾಲ ಈತನು ಮೋಟರ ಸೈಕಲ ನಂ ಕೆ ಎ 33.ಯು-5198 ರ ಮೇಲೆ ಕೂಡಿಸಿಕೊಂಡು ಕೊಡೆಕಲ್ಲ ದವಾಖಾನೆಗೆ ಹೋಗಿದ್ದು ನಾನುಮತ್ತು ಜಾಲಿಗಿಡಿದ ತಾಂಡಾದ ಚಂದ್ರಶೇಖರ ತಂದೆ ಹರಿಸಿಂಗ ಚವ್ಹಾಣ ಇಬ್ಬರು ನನ್ನಮೋಟರ ಸೈಕಲ ಮೇಲೆ ಚಿಗವ್ವ ತಾರಾಬಾಯಿ ಹತ್ತಿರ ಕೊಡೆಕಲ್ಲಗೆ ಹೋಗಿದ್ದು ನಂತರ ನನ್ನ ಚಿಗವ್ವ ತಾರಾಬಾಯಿಯವರನ್ನು ಅಲ್ಲಿಯೇ ಬಿಟ್ಟುಅವರ ಮಗ ಗೋಪಾಲನು ತನ್ನ ಮೋಟರ ಸೈಕಲ ಮೇಲೆ ಹಾಗೂ ನಾನುಮತ್ತು ಚಂದ್ರಶೇಖರ ರವರು ನನ್ನ ಮೋಟರ ಸೈಕಲ ಮೇಲೆ ನಮ್ಮ ತಾಂಡಾಕ್ಕೆ ಹೋಗಲು ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯಮೇಲೆ ಬರದೇವನಾಳ ಸೀಮಾಂತರದ ದೇವಮ್ಮ ಗಂಡ ಬಸಪ್ಪ ನಾಗೂರ ರವರ ಹೊಲದಲ್ಲಿಯ ರಸ್ತೆಯ ಮೇಲೆಕರವಿಂಗದಲ್ಲಿ ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ತಮ್ಮ ಗೋಪಾಲ ಈತನು ನನ್ನ ಮೋಟರ ಸೈಕಲದ ಮುಂದುಗಡೆ ಸ್ವಲ್ಪ ದೂರದಲ್ಲಿ ಮುಂದೆ ಇದ್ದು ಅವನಿಗಿಂತಲೂ ನನ್ನ ಮೋಟರ ಸೈಕಲ ಸ್ವಲ್ಪಹಿಂದೆ ಇದ್ದು ಅದೇ ವೇಳೆಗೆ ನಾರಾಯಣಪೂರಕಡೆಯಿಂದ ಒಬ್ಬ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನು ತನ್ನ ಬಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ನಮ್ಮಮುಂದೆಗಡೆ ರಸ್ತೆಯ ಎಡಮಗ್ಗಲಾಗಿ ಮೋಟರ ಸೈಕಲ ನಂ ಕೆ ಎ 33. ಯು 5198 ರ ಮೇಲೆ ಹೋಗುತ್ತಿದ್ದ ನನ್ನ ತಮ್ಮ ಗೋಪಾಲನಿಗೆ ಡಿಕ್ಕಿಪಡಿಸಿ ಸ್ವಲ್ಪ ಮುಂದೆ ಹೋಗಿ ಬಸ್ಸನ್ನು ನಿಲ್ಲಿಸಿದ್ದು ನಾನು ಗಾಬರಿಯಾಗಿ ನನ್ನ ಮೋಟರ ಸೈಕಲ್ಲನ್ನು ಪಕ್ಕದಲ್ಲಿ ನಿಲ್ಲಿಸಿ ನಾನುಮತ್ತು ಚಂದ್ರಶೇಖರ ಚವ್ಹಾಣ ಇಬ್ಬರು ಕೂಡಿ ನೋಡಲಾಗಿ ನನ್ನ ತಮ್ಮ ಗೋಪಾಲನಿಗೆ ಬಸ್ಸ ಡಿಕ್ಕಿಹೊಡೆದಿದ್ದರಿಂದ ಮೋಟರ ಸೈಕಲ ಸಮೇತ ಬಸ್ಸಿನ ಬಲಗಡೆಯ ಮುಂದಿನ ಗಾಲಿಯಲ್ಲಿ ಸಿಕ್ಕುಬಿದ್ದಿದ್ದು ನೋಡಲಾಗಿ ನನ್ನ ತಮ್ಮನ ತಲೆಯ ಮೇಲ್ಬಾಗದಲ್ಲಿ ಬಾರಿ ರಕ್ತಗಾಯವಾಗಿ ಮಾಂಸಕಂಡ ಹೊರಗೆ ಬಂದಿದ್ದು ಬಲಗಡೆ ಬುಜದ ಮೇಲೆ ಬಾರಿ ರಕ್ತಗಾಯವಾಗಿ ಮಾಂಸಕಂಡ ಹೊರಗೆ ಬಂದಿದ್ದು ಬಲಗಡೆ ಎದೆಯ ಮೇಲೆ ಬಾರಿ ರಕ್ತಗಾಯವಾಗಿದ್ದು ಬಲಗಾಲು ತಡೆಯ ಮೇಲೆ ಮತ್ತು ಮೊಳಕಾಲ ಕೆಳಗಿನ ಬಾಗದಲ್ಲಿ ಬಾರಿ ರಕ್ತಗಾಯವಾಗಿ ಮುರಿದು ಸ್ಥಳದಲ್ಲಿಯೇ ಸತ್ತಿದ್ದು ನನ್ನ ತಮ್ಮ ಗೋಪಾಲನಿಗೆ ಅಪಘಾತ ಪಡಿಸಿದ ಬಸ್ಸನ್ನುನೋಡಲಾಗಿ ಅದು ಕೆಂಪುಬಣ್ಣ ಕೆ ಎಸ್ ಆರ್ ಟಿ ಸಿ ಬಸ್ ನಂ ಕೆ ಎ 33 ಎಫ್-0239 ಇದ್ದು ಬಸ್ಸ ಚಾಲಕ ಹೆಸರು ಮಹ್ಮದ ತಂದೆ ಜಲಾಲಸಾಬ ರಬ್ಬಿ ಬ್ಯಾಡ್ಜ ನಂ 5801 ಅಂತಾ ಗೊತ್ತಾಗಿದ್ದು ಹಾಗೂ ವಿಶ್ರಾಂತಿಯಲ್ಲಿ ಇದ್ದ ಚಾಲಕನ ಬಸವರಾಜ ತಂದೆ ಮಲಕಪ್ಪಬಾಗಲಿ ನಿವರ್ಾಹಕನ ಹೆಸರು ಬಸವರಾಜ ತಳವಾರ ಅಂತಾ ಗೊತ್ತಾಗಿದ್ದು ಬಸ್ ಚಾಲಕ ಮಹ್ಮದ ರಬ್ಬಿ ಈತನು ಅಪಘಾತ ಪಡಿಸಿದ ಕೂಡಲೇ ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಈ ಅಪಘಾತವು ಬಸ್ ನಂ ಕೆ ಎ 33.ಎಪ್-0239 ರ ಚಾಲಕ ಮಹ್ಮದ ತಂದೆ ಜಲಾಲಸಾಬ ರಬ್ಬಿ ಬ್ಯಾಡ್ಜ ನಂ 5801 ಈತನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಸದರಿಯವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ನನ್ನ ತಮ್ಮ ಗೋಪಾಲನ ಶವವು ಅಪಘಾತ ಸ್ಥಳದಲ್ಲಿಯೇ ಇದ್ದು ನಮ್ಮ ಸಂಬಂದಿಕರಿಗೆ ಪೋನ ಮಾಡಿ ವಿಷಯ ತಿಳಿಸಿ ಅವರು ಸ್ಥಳಕ್ಕೆ ಬಂದ ನಂತರ ನಾನು ದೂರು ಕೋಡುತ್ತಿದ್ದೆನೆ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 73/2017 ಕಲಂ 279,304(ಎ) ಐಪಿಸಿ ಸಂಗಡ 187 ಐ ಎಂ ವಿ ಆಕ್ಟ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 152/2017 ಕಲಂ: 379 ಐ.ಪಿ.ಸಿ;- ದಿ: 08/08/17 ರಂದು 10.30 ಎಎಮ್‌ಕ್ಕೆ ಶ್ರೀ ಗುತ್ತನಗೌಡ ತಂದೆ ನಾನಾಗೌಡ ಪಾಟೀಲ ಸಾ|| ಯಕ್ತಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನ್ನದೊಂದು ಹಿರೋ ಕಂಪನಿಯ ಸ್ಲೆಂಡರ್ ಪ್ಲಸ್ ಸಿಲ್ವರ ಕಲರ್ ಮೋಟಾರ ಸೈಕಲ ನಂ ಕೆಎ-33 ಯು-7642 ನೇದ್ದು ಇದ್ದು ಸದರಿ ಮೋಟಾರ ಸೈಕಲ ಮಾಡಲ್ 2016 ನೇದ್ದು ಇದ್ದು ದಿನಾಂಕ 02/07/2017 ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಮೋಟರ ಸೈಕಲ್ನೇದ್ದನ್ನು ಸಂಜೀವ ನಗರ ಕ್ರಾಸ್ನ ಸಂಗನಗೌಡ ಅಸಾಂಪುರ ಇವರ ಹೊಟೇಲ ಮುಂದುಗಡೆ ನಿಲ್ಲಿಸಿ ನನ್ನ ಕೆಲಸದ ನಿಮಿತ್ಯ ಕಲಬುರಗಿಗೆ ಹೋಗಿ ಸಾಯಂಕಾಲ ರಾತ್ರಿ 3 ಗಂಟೆ ಸುಮಾರಿಗೆ ನಾನು ಬಂದು ನನ್ನ ಮೋಟರ ಸೈಕಲ್ ನೋಡಲಾಗಿ ಮೋಟರ ಸೈಕಲ್ ಇರಲಿಲ್ಲ ನಂತರ ಕೆಂಭಾವಿ ಪಟ್ಟಣದ ಬಸ್ ನಿಲ್ದಾಣ, ಕೆಂಭಾವಿ ಕ್ರಾಸ್, ಹೇಮರೆಡ್ಡಿ ಮಲ್ಲಮ್ಮ ಗುಡಿ ಎಲ್ಲ ಕಡೆ ಹುಡುಕಾಡಲಾಗಿ ಸದರಿ ನನ್ನ ಮೋಟರ ಸೈಕಲ್ ಸಿಗಲಿಲ್ಲ. ನಂತರ ಕಳುವಾದ ಮೋಟರ ಸೈಕಲ್ ಪತ್ತೆ ಕುರಿತು ಬಿ.ಗುಡಿ, ಶಹಾಪುರ, ಕಲಬುರಗಿ, ಸುರಪುರ, ಹುಣಸಗಿ, ದೇವದುರ್ಗ ಎಲ್ಲ ಕಡೆ ಹೋಗಿ ನನ್ನ ಮೋಟರ್ ಸೈಕಲ್ ಹುಡುಕಾಡಲಾಗಿ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ.ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 152/2017 ಕಲಂ: 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. ಸದರಿ ವಾಹನದ ಅಂದಾಜು ಕಿಮ್ಮತ್ತು 40000/- ರೂ ಇರುತ್ತದೆ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 153/2017 ಕಲಂ: 323,324,354,504,506 ಸಂಗಡ 34 ಐಪಿಸಿ;-ದಿನಾಂಕ 08/08/2017 ರಂದು 03-30 ಪಿ.ಎಂಕ್ಕೆ ಫಿಯರ್ಾದಿ ಅಜರ್ಿದಾರರಾದ ಶಿವಮ್ಮ ಗಂಡ ನಾಗಪ್ಪ ದೊಡ್ಡಮನಿ ವ|| 50 ಜಾ|| ಮಾದರ ಉ|| ಕೂಲಿ ಸಾ|| ಮಲ್ಲಾ [ಬಿ] ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಇಂದು ದಿನಾಂಕ 08/08/2017 ರಂದು 12-30 ಪಿಎಮ್ ಕ್ಕೆ ನಾನು ಹಾಗು ನನ್ನ ಗಂಡ ನಾಗಪ್ಪ ಇಬ್ಬರು ಕೂಡಿಕೊಂಡು ನಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದೆವು. ಆಗ ನಮಗೆ ಹೊಲ ಮಾರಾಟ ಮಾಡಿದ ಸಿದ್ದಪ್ಪ ಈತನ ಮಗನಾದ ಸುಧಾಕರ ಈತನು ಬಂದು ಹೊಲ ನಮ್ಮದು ಇದೆ ನೀವು ಬಿತ್ತ ಬೇಡರಿ ಅಂತ ಅಂದಾಗ ನಾನು ನಿಮ್ಮ ತಂದೆಗೆ ಹಣ ಕೊಟ್ಟು ಖರೀದಿ ಮಾಡಿದ್ದೇವೆ ಮನೆಗೆ ಹೋಗಿ ಕೆಳೋಣ ಅಂತ ಹೇಳಿ ನಾನು ಹಾಗು ನನ್ನ ಗಂಡ ಇಬ್ಬರು ಕೂಡಿಕೊಂಡು ಊರಿಗೆ 1-30 ಪಿಎಮ್ ಕ್ಕೆ ಬಂದು ನಮ್ಮೂರ ಸಿದ್ದಪ್ಪ ಬಡಿಗೇರ ಈತನ ಮನೆಯ ಮುಂದೆ ನಿಂತು ನಿಮ್ಮ ಮಗ ಸುಧಾಕರ ಈತನಿಗೆ ಹೇಳಿರಿ ನಾವು ನಿಮ್ಮಿಂದ ಖರೀದಿ ಮಾಡಿದ ಹೊಲದಲ್ಲಿ ಬಿತ್ತನೆ ಮಾಡಿಲು ಬಿಡುವದಿಲ್ಲ ಅಂತ ಅನ್ನುತ್ತಿದ್ದಾನೆ ಅಂತ ಅಂದಾಗ ಸದರಿ 1] ಸಿದ್ದಪ್ಪ ತಂದೆ ತಿಪ್ಪಣ್ಣ ಬಡಿಗೇರ 2] ಸುಧಾಕರ ತಂದೆ ಸಿದ್ದಪ್ಪ ಬಡಿಗೇರ 3] ಸುನೀಲ ತಂದೆ ಸಿದ್ದಪ್ಪ ಬಡಿಗೇರ ಈ ಎಲ್ಲಾ ಜನರು ಮನೆಯಿಂದ ಹೊರಗೆ ಬಂದವರೆ ಏನಲೇ ಸೂಳಿ ಶಿವ್ವಿ ನಮ್ಮ ಹೊಲ ಕೇಳಲು ಬಂದಿದಿಯಾ ನಾವು ಯಾರಿಗೂ ಹೊಲ ಮಾರಾಟ ಮಾಡಿರುವದಿಲ್ಲ ಸೂಳಿ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಯಾಕೇ ಸುಮ್ಮನೆ ಬೈಯುತ್ತೀರಿ ನಾವು ಹಣ ಕೊಟ್ಟು ನಿಮ್ಮಿಂದ ಹೊಲ ಖರೀದಿ ಮಾಡಿ ಸುಮಾರು ಹದಿನೇಳು ವರ್ಷಗಳಿಂದ ನಾವೇ ಉಳಿಮೆ ಮಾಡುತ್ತಾ ಬಂದಿದ್ದೇವೆ ಅಂತ ಅನ್ನುತ್ತಿದ್ದಾಗ ಅವರಲ್ಲಿಯ ಸುಧಾಕರ ಈತನು ಏನಲೇ ಸೂಳಿ ಅಂತ ಅನ್ನುತ್ತಾ ನನ್ನ ಕೂದಲು ಹಿಡಿದು ಎಳೆದಾಡುತ್ತಾ ಈ ಸೂಳೆಯದು ಬಹಾಳ ಆಗಿದೆ ಅಂತ ಬೈಯುತ್ತಾ ತನ್ನ ಕೈಯಲ್ಲಿದ್ದ ಚಾಕುನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನನ್ನ ಗಂಡ ನಾಗಪ್ಪ ತಂದೆ ಭೀಮರಾಯ ಹಾಗು ನನ್ನ ಸೊಸಿಯಾದ ಪಾರ್ವತಿ ಗಂಡ ಶಿವಪುತ್ರಪ್ಪ ಇವರು ಬಂದು ಬಿಡಿಸಿಕೊಂಡರು. ಸದರಿಯವರು ಹೊಡೆದು ಹೋಗುವಾಗ ಇನ್ನು ಮುಂದೆ ನಮ್ಮ ಹೊಲದ ಕಡೆಗೆ ಬಂದರೆ ನಿನ್ನನ್ನು ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 153/2017 ಕಲಂ: 323,324,354,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 333/2017.ಕಲಂ 279.338.ಐ.ಪಿ.ಸಿ. 187 ಐ.ಎಂ.ವಿ;- ದಿನಾಂಕ 08/08/2017 ರಂದು ಬೆಳಿಗ್ಗೆ 10-00 ಗಂಟೆಗೆ ಸರಕಾರಿ ಆಸ್ಪತ್ರೆ ಶಹಾಪೂರ ದಿಂದ ಎಂ.ಎಲ್.ಸಿ. ಇದೆ ಅಂತ ಪೋನ ಮೂಲಕ ಮಾಹಿತಿ ತಿಳಿಸಿದ್ದರಿಂದ ಎಂ.ಎಲ್.ಸಿ. ಕೂರಿತು ಆಸ್ಪತ್ರೆಗೆ 10-10 ಗಂಟೆಗೆ ಬೆಟಿನಿಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಬಸವರಾಜ ತಂದೆ ದಂಡಪ್ಪ ಹಾದಿಮನಿ ವ|| 26 ಉ|| ಕೂಲಿ ಕೆಲಸ ಜಾ|| ಮಾದಿಗ ಸಾ|| ವಿಬೂತಿಹಳಿ ಇವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ 11-30 ಗಂಟೆಗೆ ಬಂದು ಸದರಿ ಹೇಳಿಕೆ ಸಾರಾಂಶ ವೆನೆಂದರೆ ಇಂದು ದಿನಾಂಕ 08/8/2017 ರಂದು ಬೇಳಿಗ್ಗೆ ಸುಮಾರು 8-00 ಗಂಟೆಗೆ ವಾಗಣಗೇರಿಯ ನಮ್ಮ ದೊಡ್ಡಪ್ಪನ ಮನೆಗೆ ಹೋಗಿಬರುಲು ನಾನು ಮತ್ತು ನನ್ನ ಅಣ್ಣ ದೇವಿಂದ್ರಪ್ಪ ತಂದೆ ದಂಡಪ್ಪ ಇಬ್ಬರು ಕೂಡಿಕೋಂಡು ನನ್ನ ಮಾವನ ಹೀರೊ ಕಂಪನಿಯ ಸ್ಪೆಲೆಂಡರ ಪ್ಲಸ್ ಮೋಟರ ಸೈಕಲ್ ಚೆಸ್ಸಿ ನಂ ಒಃಐಊಂಖ086ಊಊಅ46903 ನ್ನೇದ್ದನ್ನು ತೆಗೆದುಕೋಂಡು ವಿಬೂತಿಹಳ್ಳಿಯಿಂದ ವಾಗಣಗೇರಿಗೆ ಹೊರಟೆವು ಸದರಿ ನಮ್ಮ ಮೋಟರ ಸೈಕಲ್ನ್ನು ನಾನು ಚಲಾಯಿಸುತ್ತಿದ್ದೆನು ನನ್ನ ಅಣ್ಣ ನನ್ನ ಮೋಟರ್ ಸೈಕಲ್ ಮೇಲೆ ನನ್ನ ಹಿಂದೆ ಕುಳಿತ್ತಿದ್ದನು. ನಾನು ನನ್ನ ಮೋಟರ್ ಸೈಕಲನ್ನು ಶಹಾಪೂರ - ಸುರಪೂರ ಮುಖೈರಸ್ತೆಯ ಮೇಲೆ ಮಂಡಗಳ್ಳಿ ಕ್ಯಾಂಪ ಮುಂದೆ ಚಲಾಯಿಸಿಕೊಂಡು ಹೊಗುತ್ತಿರುವಾಗ ಸುರಪೂರ ಕಡೆಯಿಂದ ಒಂದು ಲಾರಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ನನ್ನ ಮೋಟರ್ ಸೈಕಲ್ಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ನನ್ನ ಅಣ್ಣ ಮತ್ತು ನನ್ನ ಮೋಟರ್ ಸೈಕಲ್ ರಸ್ತೆಯ ಮೇಲೆ ಬಿದ್ದೆವು. ಆಗ ನನ್ನ ಅಣ್ಣ ನನಗೆ ಹೆಬ್ಬಿಸಿ ಕೂಡಿಸಿದನು. ಸದರಿ ಅಪಘಾತದಲ್ಲಿ ನನಗೆ ಬಲಗಾಲಿನ ಪಾದದ ಕಿಲಿಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ. ಮತ್ತು ನನ್ನ ಅಣ್ಣ ದೇವಿಂದ್ರಪ್ಪನಿಗೆ ಯಾವದೇ ಗಾಯ ವಾಗಿರುವದಿಲ್ಲಾ ನಮಗೆ ಅಪಘಾತ ಮಾಡಿದ ಲಾರಿಗೆ ನೋಡಲಾಗಿ ಲಾರಿ ನಂ ಕೆಎ-36/7013 ನ್ನೆದ್ದು ಇರುತ್ತದೆ. ಲಾರಿ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಮಾರ್ತಂಡಪ್ಪ ತಂದೆ ನಿಂಗಪ್ಪ ಸಾ|| ತಿಮ್ಮಾಪೂರ ಸುರಪೂರ ಅಂತ ತಿಳಿಸಿದನು. ಲಾರಿ ಚಾಲಕನು ಸ್ವಲ್ಪ ಹೊತ್ತು ನಿಂತಹಾಗೆ ಮಾಡಿ ಲಾರಿ ಬಿಟ್ಟು ಓಡಿಹೊದನು ಸದರಿ ಅಪಘಾತದಲ್ಲಿ ನಮ್ಮ ಮೋಟರ್ ಸೈಕಲ್ಜಕಂ ಗೊಂಡಿರುತ್ತದೆ. ನಮಗೆ ಅಪಘಾತವಾದಾಗ ಬೆಳಿಗ್ಗೆ ಸಮಯ ಸುಮಾರು 9-00 ಗಂಟೆಯಾಗಿತ್ತು. ಆಗ ನನ್ನ ಅಣ್ಣ ದೇವಿಂದ್ರಪ್ಪನು. 108 ಕ್ಕೆ ಪೋನ ಮಾಡಿದ್ದರಿಂದ ಅಂಬುಲೆನ್ಸ ಬಂದ ಮೇಲೆ ಅದರಲ್ಲಿ ನನಗೆ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾನೆೆ. ಅಂತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 333/2017 ಕಲಂ 279. 338. ಐ.ಪಿ.ಸಿ. ಮತ್ತು 187 ಐ.ಎಂ.ವಿ. ಆ್ಯಕ್ಟ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
ಕುಂದಾಪುರ: ಸಮಾಜದ ಸ್ವಸ್ಥ ಹಾಳು ಮಾಡುವವರನ್ನು ಎಲ್ಲರು ಒಟ್ಟಾಗಿ ವಿರೋಧಿಸಿ ಬಹಿಷ್ಕರಿಸಬೇಕು. ದೌರ್ಜನ್ಯ ಎಸಗುವ ಹಾಗೂ ಇದಕ್ಕೆ ಪ್ರೇರಣೆ ನೀಡುವ ವ್ಯಕ್ತಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸ ಬೇಕು ಎಂದು ಶಂಕರ ದೇವಾಡಿಗ ಹೇಳಿದರು. ಅವರು ನಾಗೂರು ಗೋಪಾಲಕೃಷ್ಣ ಕಲ್ಚರಲ್ ಸಭಾಭವನದಲ್ಲಿ ಕಿರಿಮಂಜೇಶ್ವರ ಗ್ರಾಮದ ಗಂಗೆಬೈಲು ಗಾಂಧಿನಗರದ ಕಾಲೋನಿಯಲ್ಲಿ ಮೇ.18ರಂದು ರಾತ್ರಿ ದೇವಾಡಿಗ ಕುಟುಂಬದವರ ಮೇಲೆ ನಡೆದ ಆಯುಧದಿಂದ ಹಲ್ಲೆ ಘಟನೆಯನ್ನು ಖಂಡಿಸಿ ಉಡುಪಿ ಹಾಗೂ ಬೈಂದೂರು ಎಲ್ಲ ದೇವಾಡಿಗ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಹಿಳೆಯರು ಇರುವ ಮನೆಯ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡುವುದು ಆಮಾನವೀಯ ಕೃತ್ಯವಾಗಿದ್ದು, ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಪುರಷ್ಕರಿಸಬಾರದು. ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು. ಇಂತಹ ದುರ್ಘಟನೆ ಮರುಕಳಿಸದಿರಲು ಎಲ್ಲ ಸಮಾಜ ಭಾಂದವರು ಒಗ್ಗಟ್ಟಾಗಿರಬೇಕು ಎಂದು ತಿಳಿಸಿದರು. ಸಭೆಯಲ್ಲಿ ಈ ಹೇಯ್ಯ ಕೃತ್ಯವನ್ನು ಖಂಡಿಸಲಾಯಿತು. ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕರ್ತ್ಯವ್ಯವನ್ನು ಅಭಿನಂದಿಸಲಾಯಿತು. ಉಳಿದ ಆರೋಪಿಗಳನ್ನು ಶಿಘ್ರ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಲಾಯಿತು. ನೊಂದ ಕುಟುಂಬದವರ ಜೊತೆಗೆ ಸಂಘಟನೆ ಜೊತೆಗಿದ್ದು, ಎಲ್ಲ ರೀತಿಯ ನೆರವು ನೀಡಲು ನಿರ್ಧರಿಸಲಾಯಿತು. ಸಭೆಯ ಬಳಿಕ ಶಾರದ ದೇವಾಡಿಗ ಇವರ ಮನೆಗೆ ತೆರಳಿ ಸ್ವಾಂತನ ಹೇಳಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಸಂದರ್ಭ ದುಬೈ ಕದಂ, ಉಡುಪಿ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ತ್ರಾಸಿ, ನಾವುಂದ, ಕಿರಿಮಂಜೇಶ್ವರ-ನಾಗೂರು, ಉಪ್ಪುಂದ, ಬೈಂದೂರು ದೇವಾಡಿಗ ಸಂಘಟನೆಗಳ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು. ಮತ್ತು ಸಮಾಜದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
ನಗರದ ವಿವಿಧ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಡಾ.ಜಿ.ಎಂ ಸಿದ್ದೇಶ್ವರ ಬಡಾವಣೆಯ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿ, ಸ್ಥಳೀಯ ವಾಸಿಗಳ ಕುಂದು ಕೊರತೆಗಳನ್ನು ಆಲಿಸಿದರು. Kannadaprabha News First Published Nov 5, 2022, 11:05 PM IST ದಾವಣಗೆರೆ (ನ.05): ನಗರದ ವಿವಿಧ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಡಾ.ಜಿ.ಎಂ ಸಿದ್ದೇಶ್ವರ ಬಡಾವಣೆಯ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿ, ಸ್ಥಳೀಯ ವಾಸಿಗಳ ಕುಂದು ಕೊರತೆಗಳನ್ನು ಆಲಿಸಿದರು. ಶನಿವಾರ ದಾವಣಗೆರೆ ನಗರದ ಭಾರತ್‌ ಕಾಲನಿಯ 7 ನೇ ಕ್ರಾಸ್‌, ಅಣ್ಣಾನಗರ, ಕಬ್ಬೂರ ಬಸಪ್ಪ ನಗರದಲ್ಲಿರುವ ಉದ್ಯಾನವನ, ಒಳಚರಂಡಿ, ಕುಡಿಯುವ ನೀರಿನ ಸೌಕರ್ಯಗಳನ್ನು ವೀಕ್ಷಿಸಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ಎಚ್‌ಕೆಆರ್‌ ನಗರದಲ್ಲಿ ನಿರ್ಮಿಸುತ್ತಿರುವ 972 ಮನೆಗಳ ಕಾಮಗಾರಿಗಳ ಪ್ರಗತಿಯ ವೀಕ್ಷಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತ ಕಾಮಗಾರಿಗೆ ಸೂಚನೆ ನೀಡಿದರು. ಶುದ್ಧ ನೀರಿಗೆ ಮನವಿ: ಬಡಾವಣೆಗಳಲ್ಲಿ ಸಂಚಾರದ ಸಂದರ್ಭದಲ್ಲಿ ಸ್ಥಳೀಯ ವಾಸಿಗಳು ಕುಡಿಯುವ ನೀರಿನ ಅಶುದ್ಧತೆ ಕುರಿತಂತೆ ಸಂಸದರ ಗಮನಸೆಳೆದರು. ಪೈಪ್‌ಲೈನ್‌ ದುರಸ್ತಿಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುವುದಿಲ್ಲ. ಪೂರೈಕೆಯಾಗುತ್ತಿರುವ ನೀರು ಕಲುಷಿತದಿಂದ ಆರೋಗ್ಯದ ಮೇಲೆ ತೀವ್ರ ತೊಂದರೆಯಾಗುತ್ತಿದ್ದು, ತ್ವರಿತವಾಗಿ ದುರಸ್ತಿಗೊಳಿಸಿ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮವಹಿಸುವಂತೆ ಮನವಿ ಮಾಡಿದರು. Davanagere: ಸೋಷಿಯಲ್‌ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ ನೀರು ಪೂರೈಕೆಗೆ ಕ್ರಮ ವಹಿಸಿ: ಸ್ಥಳದಲ್ಲೇ ಅಧಿಕಾರಿಗಳಿಗೆ ತಾಕೀತು ಮಾಡಿದ ಸಂಸದರು, ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ. ಪೈಪ್‌ಲೈನ್‌ಗಳನ್ನು ದುರಸ್ತಿಗೊಳಿಸಬೇಕು. ಸಂಸದರ ಅನುದಾನದಲ್ಲಿ ಕೊರೆಸಲಾದ ಬೋರವೆಲ್‌ಗಳನ್ನು ಪುನಶ್ಚೇತನಗೊಳಿಸಿ ನಿವಾಸಿಗಳಿಗೆ ನೀರು ಪೂರೈಸಲು ಕ್ರಮವಹಿಸುವಂತೆ ಸೂಚನೆ ನೀಡಿದರು. ಗುತ್ತಿಗೆದಾರರು ಸ್ಲಂಬೋರ್ಡ್‌ ಮನೆಗಳಿಗೆ ಮೀಟರ್‌ ಅಳವಡಿಸಲು ಹಾಗೂ ಹೆಚ್ಚುವರಿ ಉಪಕರಣ ಅಳವಡಿಸಲು ಸರ್ಕಾರದಿಂದ ಫಲಾನುಭವಿಗಳಿಗೆ ಬಿಡುಗಡೆಯಾದ ಅನುದಾನದ ಬಿಲ್‌ ವಿಳಂಬ ಮಾಡುತ್ತಿರುವ ಬಗ್ಗೆ ಸಂಸದರಿಗೆ ದೂರು ಸಲ್ಲಿಸಿದರು. ತೀವ್ರ ತರಾಟೆ: ಸಾರ್ವಜನಿಕ ದೂರು ಆಲಿಸಿದ ಸಂಸದರು, ನಿರ್ದಿಷ್ಟವಾದ ದೂರುಗಳಿದ್ದಲ್ಲಿ ಲಿಖಿತವಾಗಿ ಜಿಲ್ಲಾಧಿಕಾರಿಗೆ ಸಲ್ಲಿಸಿದರೆ ಈ ಕುರಿತಂತೆ ಪ್ರತ್ಯೇಕ ಸಭೆ ನಡೆಸಿ ಲೋಪಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಇಂಜಿನಿಯರ್‌ ಹಾಗೂ ಗುತ್ತಿಗೆದಾರರಿಗೆ ತೀವ್ರ ತರಾಟೆ ತೆಗೆದುಕೊಂಡ ಸಂಸದರು ಸಾರ್ವಜನಿಕರಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಪ್ಲಾನ್‌ ಅನುಗುಣವಾಗಿ ಮನೆಗಳ ನಿರ್ಮಿಸಬೇಕು. ಬಡವರಿಗೆ ಯಾವುದೇ ರೀತಿ ತೊಂದರೆ, ಅನ್ಯಾಯವಾಗಬಾರದು ಎಂದು ಅಭಿಯಂತರರಿಗೆ ಎಚ್ಚರಿಕೆ ನೀಡಿದರು. ಬಡವರ ಪಾಲಿನ ವೈದ್ಯ ದೇವತೆ, ದಾವಣಗೆರೆ ವೈದ್ಯ‌ನಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ದೂಡಾ ಅಧ್ಯಕ್ಷ ಕೆ.ಎಂ.ಸುರೇಶ, ಮಾಜಿ ಅಧ್ಯಕ್ಷ ಯಶವಂತ್‌ ರಾವ್‌ ಜಾಧವ್‌, ಮಾಜಿ ಮಹಾಪೌರ ಎಸ್‌.ಟಿ.ವೀರೇಶ, ಪಾಲಿಕೆ ಸದಸ್ಯರಾದ ಮೀನಾಕ್ಷಿ ಜಗದೀಶ, ಸ್ಮಾರ್ಚ್‌ ಸಿಟಿ ಇಂಜಿನಿಯರ್‌ ಮಂಜುನಾಥ್‌ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಪೌಷ್ಠಿಕಾಂಶದ ಬಗ್ಗೆ ಭಾರತದಲ್ಲಿ ಏನೇನೋ ತಪ್ಪು ಕಲ್ಪನೆಗಳಿವೆ. ಉದಾಹರಣೆಗೆ ಹೇಳಬೇಕಂದ್ರೆ ಸಪ್ಲಿಮೆಂಟ್ಸ್ ಸೇವಿಸೋದ್ರಿಂದ ಫ್ಯಾಟ್ ಕರಗಿಸುತ್ತವೆ ಮತ್ತು ಮಸಲ್ಸ್ ಪಡೆಯಲು ಸಾಧ್ಯವಾಗುತ್ತೆ ಎಂದು ಕೆಲವರು ಹೇಳುತ್ತಾರೆ, ಇನ್ನು ಕೆಲವರು ರಾತ್ರಿ 8 ಗಂಟೆಯ ನಂತರ ಕಾರ್ಬೋಹೈಡ್ರೇಟ್ ಗಳನ್ನು ತಿನ್ನಬೇಡಿ ಅಂತಾರೆ. ಮತ್ತೆ ಕೆಲವರು ಕೊಬ್ಬನ್ನು ತಿನ್ನೋದ್ರಿಂದ ನೀವು ದಪ್ಪಗಾಗುತ್ತೀರಿ ಎಂದು ಸಹ ಹೇಳ್ತಾರೆ. ಆದರೆ ಇದರಲ್ಲಿ ಎಷ್ಟು ನಿಜಾ? ಎಷ್ಟು ಸುಳ್ಳು. ನಮ್ಮಲ್ಲಿ ಜನರಿಗೆ ಈ ತೂಕ ಏರಿಕೆ ಮತ್ತು ಇಳಿಕೆ (weight loss) ಬಗ್ಗೆ ಹೆಚ್ಚು ಸಂಶಯಗಳಿವೆ. ಯಾವ ಆಹಾರ ತಿಂದರೆ ತೂಕ ಹೆಚ್ಚುತ್ತೆ? ಯಾವ ಆಹಾರ ತಿಂದರೆ ತೂಕ ಇಳಿಯುತ್ತೆ ಅನ್ನೋ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ, ಅದರಲ್ಲಿ ರಾತ್ರಿ ಸಮಯದಲ್ಲಿ ತಿಂದ್ರೆ ತೂಕ ಹೆಚ್ಚುತ್ತೆ ಎಂದು ಸಹ ಹೇಳುತ್ತಾರೆ. ಅದಕ್ಕಾಗಿಯೇ ಹಲವರು ರಾತ್ರಿ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಆದರೆ ಇದರಿಂದ ತೂಕ ಇಳಿಕೆಯಾಗುತ್ತಾ?? ಇಲ್ಲ. ಖಂಡಿತಾ ಇಲ್ಲ. ಇದೊಂದು ಸುಳ್ಳು ಅಷ್ಟೇ. ನೀವು ನಿಜ ಎಂದು ನಂಬಿರುವಂತಹ ಕೆಲವು ಸುಳ್ಳುಗಳ ಬಗ್ಗೆ ತಿಳಿಯೋಣ… ಮಿಥ್ಯೆ 1: ರಾತ್ರಿಯಲ್ಲಿ ತಿನ್ನೋದ್ರಿಂದ ತೂಕ ಹೆಚ್ಚುತ್ತೆ 2021 ರ ಜನವರಿಯಲ್ಲಿ ನ್ಯೂಟ್ರಿಯಂಟ್ ಅಧ್ಯಯನವು ರಾತ್ರಿ ಊಟ (dinner) ಮಾಡೋದ್ರಿಂದ ಅಲ್ಲ, ಬದಲಾಗಿ ರಾತ್ರಿ ಊಟ ಬಿಡೋದ್ರಿಂದ ತೂಕ ಹೆಚ್ಚುತ್ತೆ ಎಂದು ಕಂಡುಕೊಂಡಿದ್ದಾರೆ. ರಾತ್ರಿ ಊಟ ಮಾಡದವರಿಗೆ ಹೋಲಿಸಿದರೆ, ಕಡಿಮೆ ಊಟ ಮಾಡುವವರು ತೂಕ ಕಳೆದುಕೊಂಡಿದ್ದರು. ಇದರರ್ಥ, ಊಟವನ್ನು ಬಿಟ್ಟುಬಿಡುವುದು ತೂಕ ನಷ್ಟಕ್ಕೆ (weight loss) ಕಾರಣವಾಗುವುದಿಲ್ಲ; ಬದಲಿಗೆ ಹೆಚ್ಚಾಗಬಹುದು. ನಿಮ್ಮ ತೂಕವು ರಾತ್ರಿಯಲ್ಲಿ ತಿನ್ನುವ ಮೂಲಕ ಅಲ್ಲ, ಆದರೆ ಹೆಚ್ಚು ಕ್ಯಾಲೋರಿಗಳನ್ನು ತಿನ್ನುವ ಮೂಲಕ ಹೆಚ್ಚುತ್ತೆ ಮತ್ತು ತಪ್ಪು ಆಹಾರವನ್ನು ಸೇವಿಸುವ ಮೂಲಕ ಹೆಚ್ಚಾಗುತ್ತದೆ ಅನ್ನೋದನ್ನು ನೀವು ತಿಳಿಯಬೇಕು. ಆದ್ದರಿಂದ ಯಾವಾಗಲೂ ಊಟ ಮಾಡುವಾಗ ನಿಮ್ಮ ಒಟ್ಟಾರೆ ಕ್ಯಾಲೊರಿ (calories) ಸೇವನೆಯ ಬಗ್ಗೆ ಗಮನ ಹರಿಸಿ. ಏಕೆಂದರೆ ಕೆಲವರು ತಮ್ಮ ಊಟದಲ್ಲಿ 1500 ಕ್ಯಾಲೋರಿಗಳನ್ನು ತೆಗೆದುಕೊಳ್ಳುತ್ತಾರೆ, ಇದರಿಂದ ತೂಕ ಹೆಚ್ಚುವ ಸಾಧ್ಯತೆ ಇದೆ. ಆದುದರಿಂದ ರಾತ್ರಿ ಊಟ ಮಾಡುವಾಗ ಸಾಧ್ಯವಾದಷ್ಟು ಕಡಿಮೆ ಕ್ಯಾಲರಿ ಊಟ ಮಾಡಿ. ಮಿಥ್ಯೆ 2: ಕಾರ್ಬೋಹೈಡ್ರೇಟ್ ಗಳನ್ನು ರಾತ್ರಿಯಲ್ಲಿ ತಿನ್ನಬಾರದು ಜಿಮ್ ನ ಕೆಲವು ತರಬೇತುದಾರರು ರಾತ್ರಿಯಲ್ಲಿ ಕಾರ್ಬೋಹೈಡ್ರೇಟ್ (cabohydrates) ತಿನ್ನದಂತೆ ಜನರಿಗೆ ಸಲಹೆ ನೀಡುತ್ತಾರೆ. ಇದು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ ಎಂದು ಅವರು ನಂಬುತ್ತಾರೆ. ಆದರೆ ಸತ್ಯವೆಂದರೆ ನೀವು ಕೆಲಸ ಮಾಡುವಾಗ, ನಿಮ್ಮ ಶಕ್ತಿಯನ್ನು ಪೂರ್ಣಗೊಳಿಸಲು ನಿಮಗೆ ಕಾರ್ಬೋಹೈಡ್ರೇಟ್ ಬೇಕಾಗುತ್ತವೆ. ಇದಕ್ಕಾಗಿ, ಬ್ರೆಡ್, ಓಟ್ಸ್, ಅಕ್ಕಿ ಇತ್ಯಾದಿಗಳನ್ನು ಸೇವಿಸಬಹುದು. ಒಂದು ನಿರ್ದಿಷ್ಟ ಸಮಯದ ನಂತರ ಕಾರ್ಬೋಹೈಡ್ರೇಟ್ ಗಳನ್ನು ತಿನ್ನದಂತೆ ಸಲಹೆ ನೀಡುವುದು ತಪ್ಪು. ಬ್ರೆಡ್ ಅನ್ನು ರಾತ್ರಿಯಲ್ಲಿ ಸೇವಿಸಬಹುದು, ಆದರೆ ಬೇಗನೆ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಗಳನ್ನು ಸೇವಿಸಿ. ಜೀರ್ಣವಾಗದಮ್ತಹ ಕಾರ್ಬೋಹೈಡ್ರೇಟ್ ಸೇವಿಸೋದರಿಂದ ಮಾತ್ರ ಆರೋಗ್ಯದ ಮೇಲೆ ಹಾನಿಯಾಗುತ್ತೆ. ಮಿಥ್ಯೆ 3: ಬೇಗನೆ ಊಟ ಮಾಡಿ (early dinner) ಆರೋಗ್ಯವಾಗಿರಲು, ರಾತ್ರಿ ಊಟವನ್ನು ರಾತ್ರಿ 7.00 ಗಂಟೆಯೊಳಗೆ ಮಾತ್ರ ತಿನ್ನಬೇಕು ಎಂದು ಅನೇಕ ಜನರು ನಂಬುತ್ತಾರೆ. ಆದರೆ ಇಂದು, ನಗರದ ತಡವಾದ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ರಾತ್ರಿ 11.00 ಗಂಟೆಯ ಮೊದಲು ಮಲಗಲು ಹೋಗುವುದಿಲ್ಲ. ಬೇಗನೆ ಊಟ ಮಾಡಿದರೆ, ಅವರಿಗೆ ಮಲಗುವ ಮುನ್ನ ಬೇಗನೆ ಹಸಿವಾಗುತ್ತದೆ. ತಡವಾಗಿ ಮಲಗೋದ್ರಿಂದ ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ ಅಂತಹ ದೀರ್ಘ ವಿರಾಮವನ್ನು ಇಟ್ಟುಕೊಳ್ಳುವುದು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ ಮತ್ತು ತಡರಾತ್ರಿಯಲ್ಲಿ ಉಪಾಹಾರವನ್ನು ಸೇವಿಸಬೇಕಾಗುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವ (weight gain) ಸಾಧ್ಯತೆ ಇದೆ. ಆದುದರಿಂದ ಮಲಗುವ ಎರಡು ಗಂಟೆ ಮೊದಲು ಆಹಾರ ತಿಂದು ಮಲಗೋದು ಬೆಸ್ಟ್. ಮಿಥ್ಯೆ 4: ರಾತ್ರಿ ಊಟ ಹಗುರವಾಗಿರಬೇಕು ರಾತ್ರಿಯ ಊಟ ಹಗುರವಾಗಿರಬೇಕು, ಇದರಿಂದ ತೂಕ ಇಳೀಯೋದಿಲ್ಲ, ಬದಲಾಗಿ, ಲಘು ಆಹಾರವು ಬೇಗನೆ ಜೀರ್ಣವಾಗುತ್ತದೆ ಮತ್ತು ಅದನ್ನು ಬೇಗನೆ ಜೀರ್ಣಿಸಿಕೊಂಡ ನಂತರ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಆದರೆ ಹೆಚ್ಚಿನ ಜನರು ಊಟದ ಸಮಯದಲ್ಲಿ ಸೂಪ್ ಅಥವಾ ಸಲಾಡ್ ಮಾತ್ರ ತಿನ್ನುತ್ತಾರೆ. ಹಾಗೆ ಮಾಡೋದ್ರಿಂದ ಬೇಗನೆ ಹಸಿವಾಗುತ್ತೆ. ಆದ್ದರಿಂದ ಸೂಪ್ ಮತ್ತು ಸಲಾಡ್ ಗಳೊಂದಿಗೆ ಕೆಲವು ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಆಹಾರ ಸೇವಿಸೋದನ್ನು ಮರೆಯಬೇಡಿ.
ಭಾರತದ ಪ್ರಥಮ ಗ್ರಹಮಂತ್ರಿ ಸರ್ಧಾರ್ ವಲ್ಲಭ ಬಾಯ್ ಪಟೇಲ ನಮ್ಮ ನಾಡಿನ ಶ್ರೇಷ್ಟ ನಾಯಕರಲ್ಲಿ ಒಬ್ಬರು. ಅವರ ನಿರಂತರ ಪರಿಶ್ರಮದ ಫಲವಾಗಿ ಭಾರತದ ರಾಷ್ಟ್ರೀಯ ಐಕ್ಯ ಸಾಧ್ಯವಾಯ್ತು. ಪಟೇಲರು ದೇಶದ ಅಷ್ಟೊಂದು ಉನ್ನತ ಹುದ್ದೆಯಲ್ಲಿದ್ದರೂ ತೀರಾ ಸರಳ ಬದುಕನ್ನು ಬದುಕಿದರು. ಒಂದು ದಿನ ಪಟೇಲರು ತಮ್ಮ ಕಾರಿನಲ್ಲಿ ಕುಳಿತು ಅಗತ್ಯ ಕೆಲಸದ ಮೇಲೆ ಹೋಗುತ್ತಿದ್ದರು. ರಸ್ತೆಯಲ್ಲಿ ಒಬ್ಬ ಸ್ಥಳೀಯ ಪೋಲಿಸ್ ಅಧಿಕಾರಿಯ ಕಾರು ಕೆಟ್ಟು ನಿಂತಿತ್ತು. ಆ ಅಧಿಕಾರಿ ಅಕ್ಕಪಕ್ಕದ ಜನರನ್ನು ತನ್ನ ವಾಹನ ದುರಸ್ತಿ ಮಾಡಿಕೊಡುವಂತೆ ಒತ್ತಾಯ ಹಾಕುತ್ತಿದ್ದ. ಪಟೇಲರ ವಾಹನ ನಿಂತಾಗ ಅವರ ಚಾಲಕನೂ ಈ ಅಧಿಕಾರಿಯ ವಾಹನ ಸರಿಪಡಿಸಲು ಕೈಜೋಡಿಸಿದ. ಸಾಮಾನ್ಯ ರೈತರಂತೆ ಕಾಣುತ್ತಿದ್ದ ಪಟೇಲರು ಅಲ್ಲಿಯೇ ನಿಂತಿದ್ದರು. ಪೋಲಿಸ್ ಅಧಿಕಾರಿ ದರ್ಪದಿಂದ ತುಂಬಿದ್ದ ಆತನಿಗೆ ಪಟೇಲರ ಗುರುತು ಹತ್ತಲಿಲ್ಲ. ಆತ ಪಟೇಲರನ್ನು ಕರೆದು ತನ್ನ ವಾಹನ ದುರಸ್ತಿಮಾಡಲು ಕೈಜೋಡಿಸುವಂತೆ ಒತ್ತಾಯಿಸಿದ. ಪಟೇಲರು ತುಟಿ ಪಿಟಕ್ಕೆನ್ನದೆ ಆ ಅಧಿಕಾರಿ ಹೇಳಿದಂತೆ ವಿಧೇಯತೆಯಿಂದ ವಾಹನ ದುರಸ್ತಿಗೆ ತೊಡಗಿದರು. ಎಲ್ಲಾ ಕೆಲಸ ಮುಗಿದ ನಂತರ ಪಟೇಲರ ಚಾಲಕ ಆ ಅಧಿಕಾರಿಯನ್ನು ದಬಾಯಿಸಿ ಆತನಿಗೆ ಇಡೀ ದೇಶದ ಗ್ರಹಮಂತ್ರಿ ಪಟೇಲರನ್ನು ಆತ ಅವಮಾನಿಸಿದ ಎನ್ನುವುದರ ಕುರಿತು ಆಕ್ಷೇಪ ತೆಗೆದ. ಪೋಲಿಸ್ ಅಧಿಕಾರಿ ಆಶ್ಚರ್ಯಚಕಿತನೂ, ಭಯಭೀತನೂ ಆಗಿ ಪಟೇಲರ ಕ್ಷಮೆಯಾಚಿಸತೊಡಗಿದ. ಪಟೇಲರು ಅವನಿಗೆ ಸದಾಚಾರದ ವರ್ತನೆಯ ಕುರಿತಾಗಿ ಎರಡು ಬುದ್ದಿಮಾತುಗಳನ್ನಷ್ಟೇ ಹೇಳಿದರು ಹೊರತಾಗಿ ಯಾವುದೇ ಮನನೋಯಿಸುವ ಅಥವಾ ದಂಡನೆಯ ನುಡಿಗಳನ್ನು ಆಡಲಿಲ್ಲ. ಪಟೇಲರ ೀ ರೀತಿಯ ನಡವಳಿಕೆಯಿಂದ ಅವರ ಚಾಲಕನಿಗೆ ಕಸಿವಿಸಿಯಾಯ್ತು ಇದನ್ನು ತಿಳಿದುಕೊಂಡ ಪಟೇಲರು, ‘ಜನರು ಕೆಲವೊಮ್ಮೆ ಅಧಿಕಾರದ ಮದದಿಂದ ಇತರರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ, ಅದು ತಪ್ಪು ಆದರೆ ಅವರ ಕೆಟ್ಟತನವನ್ನು ನಾವು ನಮ್ಮ ಅಧಿಕಾರ ಬಳಸಿ ತಿದ್ದಲು ನೋಡುವುದಕ್ಕಿಂತ ಆದಷ್ಟು ಸೌಮ್ಯತನದಿಂದ, ಒಳ್ಳೆಯ ವರ್ತನೆಯಿಂದ ನಾವು ತಿದ್ದಲು ಪ್ರಯತ್ನಿಸಬೇಕು, ಅದರ ಪರಿಣಾಮ ದೀರ್ಘಕಾಲದ್ದಾಗಿರುತ್ತದೆ’ ಅಂದರು. ತಮ್ಮ ಅಧಿಕಾರ, ಸಂಪತ್ತು, ಸ್ಥಾನಮಾನ, ಯೌವ್ವನದ ಬಲದಿಂದ ಕೆಲವೊಮ್ಮೆ ಬಲಿಷ್ಟರು ದುರ್ಬಲರಂತೆ ಕಂಡವರನ್ನು ಕೆಟ್ಟದಾಗಿ ನಡೆಸುವುದಿದೆ. ಅವರನ್ನು ಸರಿದಾರಿಗೆ ತರುವುದು ನಮ್ಮೆಲ್ಲರ ಕರ್ತವ್ಯ. ಆದರೆ ಆ ಕರ್ತವ್ಯ ನಿಭಾಯಿಸುವಾಗ ನಾವು ಉತ್ತಮ ದಾರಿಯನ್ನು ಹಿಡಿಯಬೇಕಾದುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಕತ್ತಲೆಯನ್ನು ಕತ್ತಲೆಯಿಂದ ಹೊಡೆದೋಡಿಸಲು ಸಾಧ್ಯವಿಲ್ಲ ಅದಕ್ಕೆ ಬೆಳಕು ಬೇಕು. ನಾವು ಬೆಳಕಾದಾಗ ಕತ್ತಲೆ ತನ್ನಿಂದ ತಾನಾಗಿಯೇ ದೂರಾಗುತ್ತದೆ. About Pathadarshini We had visualized to carry out and support Charitable and Social Work Activities intending to help the deserving in the fields of education and learning by offering it on systematic, scientific, Broad based and value based principles to all people irrespective of Caste, Creed, Sex, Domicile and Religion.
ಕರ್ವಾ ಚೌತ್ ಎಂಬ ಹಬ್ಬದ ಪ್ರಯುಕ್ತ ಮಹಿಳೆಯರ ಮೆಹಂದಿ ಕಾರ್ಯಕ್ರಮ ಅಲ್ಲಿ ಜನಪ್ರಿಯ. ಬಹುತೇಕ ಮುಸ್ಲಿಮರೇ ಹಿಂದು ‌ಹೆಣ್ಣುಮಕ್ಕಳ ಕೈಗಳಿಗೆ ಮೆಹಂದಿ ಹಚ್ಚುತ್ತಾರೆ. ಇದು ಹಿಂದಿನಿಂದಲೂ ಬೆಳೆದು ಬಂದ ಸಂಪ್ರದಾಯ. ಉತ್ತರ ಪ್ರದೇಶದ ಸಂಘ ಪರಿವಾರದವರು ಒಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಯಾವುದೇ ಕಾರಣಕ್ಕೂ ಹಿಂದು ಮಹಿಳೆಯರು ಈ ಬಾರಿ ಮುಸ್ಲಿಮರಿಂದ ಮೆಹಂದಿ ಹಾಕಿಸಿಕೊಳ್ಳಬಾರದು. ಹಿಂದೂಗಳಿಂದಲೇ ಮೆಹಂದಿ ಹಚ್ಚಿಸಿಕೊಳ್ಳಬೇಕು. ಅದಕ್ಕಾಗಿ ವಿಶೇಷ ಬೇರೆ ವ್ಯವಸ್ಥೆ ಮಾಡಲಾಗಿದೆ. ಏಕೆಂದರೆ ಮುಸ್ಲಿಂ ಯುವಕರು ಮೆಹಂದಿ ಹಾಕುವ ನೆಪದಲ್ಲಿ ಹಿಂದು ಮಹಿಳೆಯರ ಕೈಹಿಡಿದು ಆಸೆ ಆಮಿಷ ತೋರಿಸಿ ಲವ್ ಜಿಹಾದ್ ಮಾಡುವ ಸಂಚು ಮಾಡುತ್ತಾರೆ. ಅದಕ್ಕಾಗಿ ಈ ಮುನ್ನೆಚ್ಚರಿಕೆ ಎಂದು ಎಲ್ಲಾ ಕಡೆ ಸಂದೇಶ ರವಾನಿಸಲಾಗಿದೆ. ಈ ವಿಷಯವನ್ನು ದಯವಿಟ್ಟು ಸೂಕ್ಷ್ಮವಾಗಿ ಮತ್ತು ಸಮಗ್ರವಾಗಿ ಪರಿಶೀಲಿಸಬೇಕು. ಮೊದಲನೆಯದಾಗಿ, ಒಂದು ವೇಳೆ ಲವ್ ಜಿಹಾದ್ ಎಂಬುದು ನಿಜವೇ ಆಗಿದ್ದರೆ ಅದು ಅಕ್ರಮ - ಅಧರ್ಮ - ಅಪರಾಧ - ನಂಬಿಕೆ ದ್ರೋಹ. ಅದಕ್ಕೆ ಶಿಕ್ಷೆ ವಿಧಿಸಲೇಬೇಕು ಮತ್ತು ಮುಸ್ಲಿಂ ಧರ್ಮದ ಮುಖಂಡರ ಗಮನಕ್ಕೆ ಇದು ಬಂದಿದ್ದರೆ ದಯವಿಟ್ಟು ಈ ಧರ್ಮ ದ್ರೋಹದ ಕೆಲಸವನ್ನು ತಡೆಯಿರಿ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ವೇಳೆ ಅದು ಸುಳ್ಳಾಗಿದ್ದು ರಾಜಕೀಯ ಅಪಪ್ರಚಾರವಾಗಿದ್ದರೆ ಆ ಪಿತೂರಿಗಾರರು ಹಿಂದುಗಳಾಗಿದ್ದರೆ ಅವರು ಸಹ ದೇಶದ್ರೋಹಿಗಳೇ. ಎರಡನೆಯದಾಗಿ, ಒಂದು ವೇಳೆ ಹಿಂದು ಮಹಿಳೆ ಮುಸ್ಲಿಂ ಯುವಕರ ಆಸೆ ಆಮಿಷಗಳಿಗೆ ಒಳಗಾದರೆ ಅಥವಾ ಕೇವಲ ಕೈಗೆ ಮೆಹಂದಿ ಹಚ್ಚುವ ಸಮಯದಲ್ಲೇ ಮುಸ್ಲಿಂ ಪುರುಷರ ಆಕರ್ಷಣೆಗೆ ಒಳಗಾಗಬಹುದು ಎಂದಾದರೆ ಆ ಮಹಿಳೆಯರ ನೈತಿಕತೆಯನ್ನು ಪ್ರಶ್ನೆ ಮಾಡಬೇಕಲ್ಲವೇ ? ಆ ಹಿಂದು ಹೆಣ್ಣು ಮಕ್ಕಳು ಪ್ರೀತಿಯ ವಿಷಯದಲ್ಲಿ ಅಷ್ಟೊಂದು ದುರ್ಬಲರೇ ? ಆಸೆ ಆಮಿಷ ಹಣ ಸೌಂದರ್ಯ ಮುಂತಾದ ಬಾಹ್ಯ ಆಕರ್ಷಣೆಯನ್ನು ಮೀರಲಾರದಷ್ಟು ಅಮಾಯಕರೇ ? ಅಂತಹ ದುರ್ಬಲ ಮನಸ್ಥಿತಿಯನ್ನು ಎಷ್ಟು ದಿನ ರಕ್ಷಿಸಬಹುದು ? ನಾವು ಗೆಲ್ಲಬೇಕಾಗಿರುವುದು ಏನನ್ನು ? ಹಿಂದೂ ಮಹಿಳೆಯರಿಗೂ ಪರದೆ ಹಾಕಬೇಕೆ ? ತಮ್ಮ ಬದುಕಿನ ಭವಿಷ್ಯವನ್ನು ತಾವೇ ನಿರ್ಧರಿಸುವಷ್ಟು ಸ್ವಾತಂತ್ರ್ಯ ಮತ್ತು ಬೌದ್ದಿಕತೆಯನ್ನು ಹೆಣ್ಣು ಮಕ್ಕಳಿಗೆ ಬೆಳೆಸಬೇಕಲ್ಲವೇ ? ಪ್ರೀತಿಯ ಉಗಮದಲ್ಲಿ ಇಬ್ಬರ ಪಾಲು ಇರುತ್ತದೆಯಲ್ಲವೇ ? ಅದರಿಂದ ‌ಆಗಬಹುದಾದ ಒಳ್ಳೆಯದು ಮತ್ತು ಕೆಟ್ಟದ್ದಕ್ಕೆ ಅವರೂ ಜವಾಬ್ದಾರರಲ್ಲವೇ ? ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಸಾಮಾಜಿಕ ಸಮಸ್ಯೆ ಎಂದು ಬಿಂಬಿಸಿ ಒಂದು ಸಂಘಟನೆ ನೈತಿಕ ಪೋಲೀಸ್ ಗಿರಿ ಮಾಡಿದರೆ ಮತ್ತಷ್ಟು ಸಮಸ್ಯೆ ಉದ್ಭವಿಸಿ ಸಂಘರ್ಷ ಆಗುವುದಿಲ್ಲವೇ ? ಲವ್ ಜಿಹಾದ್ ತಡೆಯಲು ಸಾಧ್ಯವಾಗದಷ್ಟು ಪೋಲೀಸ್ ವ್ಯವಸ್ಥೆ ದುರ್ಬಲವೇ ? ಈ ಪ್ರಶ್ನೆಗಳನ್ನು ನಮ್ಮ ‌ಆತ್ಮಸಾಕ್ಷಿಗೆ ಕೇಳಿಕೊಳ್ಳಬೇಕಲ್ಲವೇ ? ನಮ್ಮ ದೌರ್ಬಲ್ಯ ಮುಚ್ಚಿಕೊಳ್ಳಲು ಇತರರ ಮೇಲೆ ಆರೋಪ ಮಾಡುವುದು ಸರಿಯೇ ? ಇಲ್ಲಿ ಬಲವಂತ ಅಥವಾ ಒತ್ತಾಯ ಪೂರ್ವಕ ಪ್ರೀತಿಯ ಬಗ್ಗೆ ಮಾತನಾಡುತ್ತಿಲ್ಲ. ಅದು ಸಹಜವಾಗಿ ಅಪರಾಧ. ಆದರೆ ಒಪ್ಪಿತ ಪ್ರೀತಿಯ ಬಗ್ಗೆ ಮಾತ್ರ ಈ ಅಭಿಪ್ರಾಯ. ಮುಂದೆ ದಾಂಪತ್ಯದಲ್ಲಿ ಆಗಬಹುದಾದ ಸಮಸ್ಯೆಗಳು ಪ್ರತ್ಯೇಕ. ಅದು ಎಲ್ಲಾ ಜೋಡಿಗಳ ಒಂದು ಸಮಸ್ಯೆ. ಮದುವೆ ನಂತರ ಎಷ್ಟೋ ಕುಟುಂಬಗಳಲ್ಲಿ ಅಕ್ಕನ ಮಕ್ಕಳನ್ನೇ ಮದುವೆಯಾಗಿದ್ದರೂ ಸಮಸ್ಯೆ ಬಂದಿರುವುದನ್ನು ಕಾಣಬಹುದಾಗಿದೆ. ಅಂತಹುದರಲ್ಲಿ ಹಿಂದು ಮುಸ್ಲಿಮ್ ಮದುವೆಯ ಸನ್ನಿವೇಶದಲ್ಲಿ ಜಗಳ ಆಶ್ಚರ್ಯಕರವೇನು ಅಲ್ಲ. ಅದು ಬಹುತೇಕ ನಿಶ್ಚಿತ. ಆದರೆ ಅದನ್ನು ಕೋಪದ ಬರದಲ್ಲಿ ಲವ್ ಜಿಹಾದ್ ಎಂದು ಕರೆಯಬಹುದೇ ? ದೃಢವಾದ ಮತ್ತು ಪ್ರಾಮಾಣಿಕವಾದ ನೈತಿಕ ತಳಹದಿಯ ಮೇಲೆ ಸಮಾಜ ನಿರ್ಮಿಸಿದರೆ ಲವ್ ಜಿಹಾದ್ ಸಂಭವಿಸುವುದೇ ಇಲ್ಲ ಮತ್ತು ಅದಕ್ಕೆ ಅವಕಾಶವೂ ಇರುವುದಿಲ್ಲ. ಆದರೆ ಕೇವಲ ಭಾವನಾತ್ಮಕವಾಗಿ ಸಮಾಜ ಸೃಷ್ಟಿಸಿದರೆ ಅದು ಕ್ಷಣಿಕ ಮತ್ತು ಅಪಾಯಕಾರಿ. ಅದಕ್ಕೆ ಇನ್ನೊಬ್ಬರನ್ನು ದೂಷಿಸಬಾರದು. ಆದರೆ ಇನ್ನೊಬ್ಬರು ಉದ್ದೇಶ ಪೂರ್ವಕವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಈ ದೇಶದ ಕಾನೂನು ಮತ್ತು ಸುವ್ಯವಸ್ಥೆ ಕಠಿಣ ಕ್ರಮಗಳನ್ನು ಕೈಗೊಳ್ಳಲೇ ಬೇಕು. ಇದೇ ವಾಸ್ತವ...... ಮಹಿಳೆಯರು ಸಹ ತಾವು‌ ದುರ್ಬಲರಲ್ಲ ಸಬಲರು. ನಮ್ಮ ಭವಿಷ್ಯ ನಾವೇ ನಿರ್ಧರಿಸುವ ತಿಳಿವಳಿಕೆ ನಮಗಿದೆ. ನಮ್ಮನ್ನು ಯಾರು ವಂಚಿಸಲು ಸಾಧ್ಯವಿಲ್ಲ. ಯಾವುದೇ ಆಕರ್ಷಣೆಗೆ ನಾವು ಬಲಿಯಾಗುವುದಿಲ್ಲ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ದುರ್ಬಲ ಮನಸ್ಥಿತಿ ಎಂದಿಗೂ ಅಪಾಯ. ಇದನ್ನು ವಿಶಾಲ ಮನೋಭಾವದಿಂದ ನೋಡಬೇಕು. ಕೇವಲ ದ್ವೇಷ ಅಸೂಯೆ ರಾಜಕೀಯದ ಸಣ್ಣತನದಿಂದ ನಮ್ಮ ದೌರ್ಬಲ್ಯಗಳನ್ನು ಮರೆಮಾಚಬಾರದು. ಹಿಂದೂ ಮುಸ್ಲಿಂ ಎರಡೂ ಧರ್ಮದವರಿಗೂ ಪ್ರೀತಿ ಧರ್ಮ ಮಾನವೀಯತೆ ಕಾನೂನು ಸಮನಾಗಿ ಅನ್ವಯ. ಅದು ಯಾರ ಪರವೂ ಅಲ್ಲ. ವಿರುದ್ದವೂ ಅಲ್ಲ. ಸೃಷ್ಟಿಯ ಸಹಜ ನ್ಯಾಯ..... ಭಾರತದಲ್ಲಿ ಭಾರತೀಯರು ಮಾತ್ರ ಇರುವಂತಾಗಲಿ....
ಮಲ್ಲಿಕಾರ್ಜುನ ಖರ್ಗೆ. ರಾಜ್ಯದ ಅತಿ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. 1972ರಲ್ಲಿ ವಿಧಾನಸಭೆಗೆ ಗುರುಮಿಟ್ಕಲ್ ಕ್ಷೇತ್ರದಿಂದ ಆಯ್ಕೆಯಾಗಿ ರಾಜಕಾರಣ ಪ್ರವೇಶಿಸಿ 2019ರಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ಕಾಣುವವರೆಗೆ ಕಾಂಗ್ರೆಸ್ಸಿನಲ್ಲಿ ಗೆಲುವಿನ ಸರದಾರ ಎಂದು ಕರೆಸಿಕೊಂಡವರು. ವಿವಿಧ ಮುಖ್ಯಮಂತ್ರಿಗಳಡಿ ಸಚಿವರಾಗಿ, ಕೇಂದ್ರ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಯಶಸ್ವಿ ಎನಿಸಿಕೊಂಡರು. ಕಾಂಗ್ರೆಸ್ಸಿನಲ್ಲಿ ಅತಿ ಹಿರಿಯರಾಗಿದ್ದರೂ ದಲಿತರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾದರು. ಆದರೆ, ಇದೀಗ ಅದೇ ದಲಿತ ಎಂಬ ಟ್ರಂಪ್ ಕಾರ್ಡ್ ಬಳಸಿಕೊಂಡು ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಹೆಚ್ಚು ಓದಿದ ಸ್ಟೋರಿಗಳು KGF ಖ್ಯಾತಿಯ ಹಿರಿಯ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ರಾಜ್ಯ ರಾಜಕಾರಣದಲ್ಲಿ ಶುರುವಾಯ್ತಾ ಕುಮಾರಸ್ವಾಮಿ ಪರ್ವ..! ಇದಕ್ಕೆ ಖರ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ದಲಿತ ಎಂಬ ಕಾರಣಕ್ಕೆ ನನಗೆ ಮುಖ್ಯಮಂತ್ರಿ ಪಟ್ಟ ಬೇಡ. ಪದೇಪದೇ ದಲಿತ ನಾಯಕ ಎಂದು ಏಕೆ ಕರೆಯುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಮೀಸಲಾತಿ ಇಲ್ಲ. ದಲಿತ ಸಿಎಂ ಆಗಬೇಕು ಅನ್ನೋದಾದ್ರೆ ಐ ಫೀಲ್ ವೆರೀ ಬ್ಯಾಡ್. ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಇದ್ದೇನೆ. ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದರೂ ದಲಿತ ಮುಖ್ಯಮಂತ್ರಿ ಎನಿಸಿಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆಯೂ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಪ್ರಸ್ತಾಪ ಬಂದಿತ್ತು. ಆ ವೇಳೆ ದಲಿತ ಎಂಬ ಕಾರಣಕ್ಕೆ ಕೊಡುವುದಾದರೆ ನನಗೆ ಮುಖ್ಯಮಂತ್ರಿ ಸ್ಥಾನ ಬೇಡ ಎಂದು ನಿರಾಕರಿಸಿದ್ದೆ. ಈಗಲೂ ಅದೇ ಮಾತು ಹೇಳುತ್ತೇನೆ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹೇಳುವುದರಲ್ಲೂ ಅರ್ಥವಿದೆ. ಕಾಂಗ್ರೆಸ್ ಪಕ್ಷದಲ್ಲಿ 1972ರಿಂದ ಸತತ 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಖರ್ಗೆ ಅವರಿಗೆ ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರಿಗಿಂತ ಮುಂಚೆಯೇ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು. ಅಂತಹ ಅರ್ಹತೆಯೂ ಅವರಲ್ಲಿತ್ತು. ಶಾಸಕರಾಗಿ ನಾಲ್ಕೇ ವರ್ಷದಲ್ಲಿ (1976) ರಾಜ್ಯ ಖಾತೆ ಸಚಿವರಾದರು. 1980ರಲ್ಲಿ ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡರು. ತಾವು ಯಾವೆಲ್ಲಾ ಖಾತೆಗಳನ್ನು ನಿಭಾಯಿಸಿದ್ದರೋ ಅಲ್ಲೆಲ್ಲಾ ಅತ್ಯುತ್ತಮ ಆಡಳಿತಗಾರ ಎಂಬ ಹೆಸರು ಪಡೆದಿದ್ದರು. ಆದರೆ, ಅವರು ದಲಿತ ಸಮುದಾಯದವರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ದಕ್ಕಲಿಲ್ಲ. 1999ರಲ್ಲಿ ಎಸ್.ಎಂ.ಕೃಷ್ಣ ಅವರ ಕಾರಣದಿಂದ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು. 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಹೆಸರೇ ಮಲ್ಲಿಕಾರ್ಜುನ ಖರ್ಗೆಯವರದ್ದು. ಆದರೆ, ಮೇಲ್ವರ್ಗದವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದರಿಂದ ದಲಿತ ಸಮುದಾಯದ ಖರ್ಗೆಯವರು ಅವಕಾಶವಂಚಿತರಾಗಬೇಕಾಯಿತು. ಇದಾದ ಬಳಿಕ ಮೈತ್ರಿ ಸರ್ಕಾರ ಉರುಳಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. 2008ರಲ್ಲಿ ನಡೆದ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದರೂ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾದರು. ಇದರಿಂದ ಬೇಸತ್ತ ಖರ್ಗೆಯವರು ರಾಜ್ಯದ ಸಹವಾಸವೇ ಬೇಡ ಎಂದು 2009ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎನ್ ಡಿಎ ಸರ್ಕಾರದಲ್ಲಿ ಅವರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಮತ್ತು ಕಾರ್ಮಿಕ ಖಾತೆ ಸಚಿವರಾಗಿ ಕೆಲಸ ಮಾಡಿದರು. ಈ ಅವಧಿಯಲ್ಲೂ ಅವರು ಹೆಸರು ಗಳಿಸಿದ್ದರು. 2013ರಲ್ಲಿ ದೇಶಾದ್ಯಂತ ಕಾಂಗ್ರೆಸ್ ನೆಲಕಚ್ಚಿದಾಗಲೂ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾದರು. ಇದರೊಂದಿಗೆ ಖರ್ಗೆ ಅವರು ಮತ್ತೆಂದೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎನ್ನುವಂತಾಗಿತ್ತು. 2018ರಲ್ಲಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಲು ಖರ್ಗೆ ಅವರಿಗೆ ಸಣ್ಣ ಅವಕಾಶವಿತ್ತಾದರೂ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ದಾನ ಮಾಡಿದ್ದರಿಂದಾಗಿ ಅಲ್ಲೂ ನಿರಾಶೆ ಅನುಭವಿಸಬೇಕಾಯಿತು. ಇದೀಗ ಮತ್ತೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರಲಾರಂಭಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ನ ಕೆಲವು ಮುಖಂಡರು ಖರ್ಗೆ ಅವರ ಹೆಸರನ್ನು ತೇಲಿಬಿಟ್ಟಿದ್ದಾರೆ. ಅದರಲ್ಲೂ ದಲಿತ ಎಂಬ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ. ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಉರುಳಿದರೆ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ದಲಿತ ಎಂಬ ಕಾರಣಕ್ಕೆ ಸಿಎಂ ಸ್ಥಾನ ಬೇಡ ಎನ್ನಲು ಕಾರಣವೇನು? 2009ರಲ್ಲಿ ಲೋಕಸಭೆಗೆ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದ ಮಲ್ಲಿಕಾರ್ಜು ಖರ್ಗೆ ಬಳಿಕ ರಾಜ್ಯದ ಬಗ್ಗೆ ಗಮನಹರಿಸಿದ್ದು ಕಡಿಮೆಯೆ. ಕನಿಷ್ಠ ಕೆಪಿಸಿಸಿ ಕಚೇರಿಗೂ ಹೋಗುತ್ತಿರಲಿಲ್ಲ. ಬಹುತೇಕ ರಾಜ್ಯ ರಾಜಕಾರಣದ ಸಹವಾಸವೇ ಬೇಡ ಎನ್ನುತ್ತಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯ ರಾಜಕಾರಣಕ್ಕೆ ಬರಲು ಕಾಯುತ್ತಿದ್ದರು. ಅದಕ್ಕೆ ಸರಿಯಾಗಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಕೇಳಿಬಂದಾಗ ಕಾಯುತ್ತಿದ್ದ ಅವಕಾಶ ಸಿಕ್ಕಿದಂತಾಯಿತು. ಆದರೆ, ಮಲ್ಲಿಕಾರ್ಜುವ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುತ್ತಿರುವವರು ಅವರ ಮೇಲಿನ ಪ್ರೀತಿಯಿಂದೇನೂ ಈ ಮಾತು ಹೇಳುತ್ತಿಲ್ಲ. ಕಾಂಗ್ರೆಸ್ ನಲ್ಲಿ ಮುಂಚೂಣಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ವ್ಯಕ್ತಿಯೊಬ್ಬರನ್ನು ಎತ್ತಿಕಟ್ಟಬೇಕು ಎಂಬ ಕಾರಣಕ್ಕೆ ಖರ್ಗೆಯವರ ಹೆಸರು ಪ್ರಸ್ತಾಪಿಸುತ್ತಿದ್ದಾರೆ ಮತ್ತು ಅದಕ್ಕೆ ದಲಿತ ಎಂಬ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ. ಇದು ಖರ್ಗೆಯವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರನ್ನು ದೂರವಿಡಬೇಕಾದರೆ ಮೇಲ್ವರ್ಗದವರ ಹೆಸರು ಪ್ರಸ್ತಾಪಿಸಿದರೆ ಸಮಸ್ಯೆಯಾಗಬಹುದು. ಅದರ ಬದಲು ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಈ ಸಮುದಾಯದ ಬೆಂಬಲ ಸಿಗುತ್ತದೆ ಎಂಬ ಕಾರಣಕ್ಕೆ ತಮ್ಮ ಹೆಸರನ್ನು ತೇಲಿಬಿಡುತ್ತಿದ್ದಾರೆ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಈ ಕಾರಣಕ್ಕಾಗಿಯೇ ಅವರು ದಲಿತ ಎಂಬ ಕಾರಣಕ್ಕೆ ನನಗೆ ಮುಖ್ಯಮಂತ್ರಿ ಸ್ಥಾನ ಬೇಡ ಎನ್ನುವ ಮೂಲಕ ನನ್ನ ಅರ್ಹತೆ, ಪಕ್ಷನಿಷ್ಠೆ ಮತ್ತು ಪಕ್ಷದ ಸೇವೆ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನ ಕೊಡುವುದಾದರೆ ಸ್ವೀಕರಿಸಲು ಸಿದ್ಧ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಏಕೆಂದರೆ, ಇದುವರೆಗೆ ದಲಿತ ಎಂಬ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು. ಇದೀಗ ಮತ್ತೆ ದಲಿತ ಎಂಬ ಕಾರಣಕ್ಕೆ ತಮ್ಮ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಿದರೂ ಹುದ್ದೆ ಸಿಗುತ್ತದೆ ಎಂಬ ಕಡೇ ಕ್ಷಣದಲ್ಲಿ ತಪ್ಪಿಸಬಹುದು. ಅದರ ಬದಲು ಜಾತಿಯ ಹಂಗಿಲ್ಲದೆ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬುದು ಖರ್ಗೆಯವರ ಮಾತಿನ ಇಂಗಿತ. ಹಾಗೆ ಮಾಡಿದರೆ ಹಿಂದೆ ತಪ್ಪಿಸಿದಂತೆ ಮುಂದಿನ ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದ್ದಾರೆಯೇ ಹೊರತು ಆ ಹುದ್ದೆಯ ಬಗ್ಗೆ ಇರುವ ನಿರಾಸಕ್ತಿಯಿಂದ ಅಲ್ಲ.
ಫುಡ್‌ ಡೆಲಿವರಿ ಬಾಯ್ ಮಳೆಯನ್ನು ಲೆಕ್ಕಿಸದೇ ಕುದುರೆಯ ಮೂಲಕ ಸಾಗಿ ಆಹಾರವನ್ನು ಡೆಲಿವರಿ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Anusha Kb Bangalore, First Published Jul 4, 2022, 4:26 PM IST ಮುಂಬೈ: ಕಳೆದ ವಾರ ಮುಂಬೈನ ಹಲವೆಡೆ ಧಾರಾಕಾರ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತವಾಗಿದ್ದವು. ಹೊರಗಡೆ ಜೋರಾಗಿ ಮಳೆ ಸುರಿಯುತ್ತಿದ್ದರೆ ಮನೆ ಒಳಗೆ ಕುಳಿತಿರುವವರು ಏನಾದರೂ ಬಿಸಿ ಬಿಸಿ ಬಜ್ಜಿಯೋ ಮತ್ತಿನೇನೋ ತಿನ್ನಲು ಬಯಸುತ್ತಾರೆ. ಆದರ ಎಲ್ಲವನ್ನು ಮನೆಯಲ್ಲೇ ತಯಾರಿಸಿಕೊಂಡು ತಿನ್ನಲು ಸಮಯವೂ ಬೇಕು ಕೆಲಸವೂ ಹಿಡಿಯುವುದು. ಆದರೆ ಆನ್‌ಲೈನ್‌ನಲ್ಲಿ ಡೆಲಿವರಿ ಮಾಡಿದರೆ ಸ್ವಲ್ಪ ಹೊತ್ತಿನಲ್ಲೇ ನಿಮ್ಮ ಮನೆ ಬಾಗಿಲಿಗೆ ನೀವು ಇಷ್ಟ ಪಡುವ ಆಹಾರ ಬಂದು ಸೇರುತ್ತದೆ. ಆದರೆ ಈ ಮಳೆಯ ಸಮಯದಲ್ಲೂ ಆಹಾರವನ್ನು ಡೆಲಿವರಿ ಮಾಡುವ ಡೆಲಿವರಿ ಎಜೆಂಟರ್‌ಗಳಿಗೆ ಮಾತ್ರ ಇದು ಕಷ್ಟದ ಕೆಲಸ. ಆದಾಗ್ಯೂ ಒಬ್ಬ ಫುಡ್‌ ಡೆಲಿವರಿ ಬಾಯ್ ಮಳೆಯನ್ನು ಲೆಕ್ಕಿಸದೇ ಕುದುರೆಯ ಮೂಲಕ ಸಾಗಿ ಆಹಾರವನ್ನು ಡೆಲಿವರಿ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುದುರೆ ಮೇಲೆ ಇರುವ ವ್ಯಕ್ತಿಯ ಬೆನ್ನಿನಲ್ಲಿ ಸ್ವಿಗ್ಗಿ ಆಹಾರ ಸಂಸ್ಥೆಯ ಡೆಲಿವರಿ ಬ್ಯಾಗ್ ಕಾಣಿಸುತ್ತಿದೆ. ಇತರ ವಾಹನಗಳ ನಡುವೆ ಡೆಲಿವರಿ ಬಾಯ್ ಇರುವ ಕುದುರೆ ರಸ್ತೆ ದಾಟುತ್ತಿರುವುದನ್ನು ಯಾರೋ ಹಿಂದಿನಿಂದ ತಮ್ಮ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ. ಡೆಲಿವರಿ ಯುವಕನ ಈ ಸಿನಿಮಾ ಶೈಲಿಯ ಡೆಲಿವರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ಬೆನ್ನಿಗೆ ಡೆಲಿವರಿ ಬ್ಯಾಗ್‌ ಏರಿಸಿ ವಾಹನ ಸಂದಣಿಯ ರಸ್ತೆಗಳಲ್ಲಿ ಯುವಕ ಕುದುರೆ ಮೇಲೆ ಸಾಗುತ್ತಿರುವುದನ್ನು ವಿಡಿಯೋ (video) ತೋರಿಸುತ್ತಿದೆ. ಇತರ ವಾಹನಗಳ ಜೊತೆ ಜೊತೆಯೇ ರಸ್ತೆ ದಾಟುವ ಕುದುರೆ ಮುಂದೆ ಸಾಗುತ್ತದೆ. ವಿಡಿಯೋ ನೋಡಿದ ಅನೇಕರು ಹಿಂದೆಂದೂ ಮುಂಬೈನಲ್ಲಿ ಈ ರೀತಿ ಕುದುರೆ (Horse) ಮೇಲೆ ಆಹಾರ ಪೂರೈಕೆ (food delivery) ಮಾಡಿದ್ದನ್ನು ನೋಡಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ. ಯುವತಿಗೆ ಮಿಸ್‌ ಯೂ ಮೆಸೇಜ್ ಕಳುಹಿಸಿದ ಡೆಲಿವರಿ ಬಾಯ್: ರಿಪ್ಲೇ ಮಾಡಿದ ಸ್ವಿಗ್ಗಿ ಕಳೆದ ಶುಕ್ರವಾರ (ಜು.1) ಮುಂಬೈ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿತ್ತು. ಇದು ಹಲವೆಡೆ ಸಂಚಾರ ಮಾರ್ಗ ಬದಲಾವಣೆಗೆ ಕಾರಣವಾಗಿತ್ತು. ಇದು 2015 ರ ನಂತರ ಮುಂಬೈನಲ್ಲಿ ದಾಖಲಾದ ಅತ್ಯಧಿಕ ಮಳೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ದಾಖಲೆ ತಿಳಿಸಿದೆ. ಜುಲೈ 5 ರವರೆಗೆ ಮುಂಬೈನಲ್ಲಿ ಭಾರೀ ಮಳೆ ಅಥವಾ ವಿಪರೀತ ಮಳೆಯಾಗುವ ಸೂಚನೆಯ ಯೆಲ್ಲೋ ಅಲರ್ಟ್ (yellow alert) ಅನ್ನು ಹವಾಮಾನ ಇಲಾಖೆ ನೀಡಿದೆ. ಮುಂಬೈನ ಪ್ರಾದೇಶಿಕ ಹವಾಮಾನ ಕೇಂದ್ರವು ಪ್ರಕಟಿಸಿದ ಹವಾಮಾನ ಬುಲೆಟಿನ್ ಪ್ರಕಾರ ಮುಂದಿನ 48 ಗಂಟೆಗಳ ಕಾಲ ಮುಂಬೈ ನಗರ ಮತ್ತು ಉಪನಗರಗಳಲ್ಲಿ ಸಾಧಾರಣ ಮಳೆ ಮತ್ತು ಪ್ರತ್ಯೇಕವಾಗಿ ಭಾರಿ ಮಳೆಯ ಮುನ್ಸೂಚನೆ ನೀಡಿತ್ತು. ಕೆಲ ದಿನಗಳ ಹಿಂದೆ ಕೈಕಾಲು ಇಲ್ಲದ ವ್ಯಕ್ತಿಯೊಬ್ಬರು ತಮ್ಮ ಗಾಲಿಕುರ್ಚಿಯಲ್ಲಿ ತೆರಳುತ್ತ ಫುಡ್ ಡೆಲಿವರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸ್ವಿಗ್ವಿ, ಝೊಮೆಟೋದಂತಹಾ ಫುಡ್ ಡೆಲಿವರಿ ಆಪ್‌ಗಳು ಅದೆಷ್ಟೋ ಮಂದಿಯ ಜೀವನವನ್ನು ರೂಪಿಸಿದೆ. ಕೆಲಸ ಸಿಗದೆ ಕಂಗಾಲಾಗಿದ್ದ ಅದೆಷ್ಟೋ ಯುವಕರು ಫುಡ್ ಡೆಲಿವರಿ ಬಾಯ್‌ಗಳಾಗಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಕಡಿಮೆ ಸಂಬಳಕ್ಕಾಗಿ ದುಡಿಯುವವರು ಪಾರ್ಟ್‌ ಟೈಮ್‌ ಆಗಿ ಫುಡ್ ಡೆಲಿವರಿ ಮಾಡಿ ಹಣ ಗಳಿಸುತ್ತಾರೆ. ಹಾಗೆಯೇ ಇಲ್ಲಿ ವಿಕಲಚೇತನರೊಬ್ಬರ ಪಾಲಿಗೆ ಫುಡ್ ಡೆಲಿವರಿ ಆಪ್ ವರದಾನವಾಗಿತ್ತು. ಸೀರೆಯುಟ್ಟು ಕುದುರೆ ಸವಾರಿ ಮಾಡೋ ಮೋನಾಲಿಸಾ: ಬುಲೆಟ್, ಲಾರಿಯನ್ನೂ ಓಡಿಸುವ ಗಟ್ಟಿಗಿತ್ತಿ ಗಣೇಶ್ ಮುರುಗನ್ ಚೆನ್ನೈನ 37 ವರ್ಷದ ವ್ಯಕ್ತಿಯಾಗಿದ್ದು, ಅವರು ಗಾಲಿಕುರ್ಚಿಯಲ್ಲಿ ಜನರಿಗೆ ಆಹಾರವನ್ನು ತಲುಪಿಸುತ್ತಾರೆ. ಸುಮಾರು ಆರು ವರ್ಷಗಳ ಹಿಂದೆ, ಅವರು ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಅವರ ಬೆನ್ನುಹುರಿಗೆ ತೀವ್ರವಾದ ಗಾಯವಾಗಿತ್ತು. ಇದರಿಂದಾಗಿ ಅವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಆದರೆ ಈ ದುರ್ಘಟನೆಯಿಂದ ವಿಚಲಿತರಾಗದೆ, ತಮ್ಮ ಮೋಟಾರು ಚಾಲಿತ ಗಾಲಿಕುರ್ಚಿಯನ್ನು ತೆಗೆದುಕೊಂಡು ಫುಡ್‌ ಡೆಲಿವರಿ ಮಾಡುತ್ತಿದ್ದು, ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ.
Virex ಉಪಯುಕ್ತ ಹೊಂದಾಣಿಕೆ 1 ಜೋಡಿ 2 PCS 1/8″ ರೋಪ್ ಡ್ರಾಪ್ ಲ್ಯಾನ್ಯಾರ್ಡ್ ಎಲ್ಇಡಿ ಲ್ಯಾಂಪ್ ಹ್ಯಾಂಗಿಂಗ್ ಶೆಲ್ಫ್ ಟೈಟನರ್ ರಾಟ್ಚೆಟ್ ಸ್ಲಿಂಗ್. ವಿಚಾರಣೆವಿವರ 1/8”ಹ್ಯಾಂಗರ್ ರೋಪ್ ರಾಟ್ಚೆಟ್ ವಿಶೇಷ ವಿನ್ಯಾಸ ಪುಲ್ಲಿ ಹ್ಯಾಂಗರ್ ಲೈಟ್ ಫಿಕ್ಚರ್ ವೈರ್ ಜೊತೆಗೆ ಹುಕ್ Virex ಉಪಯುಕ್ತ ಹೊಂದಾಣಿಕೆ 1 ಜೋಡಿ 1/8″ ರೋಪ್ ರಾಟ್ಚೆಟ್ ಹ್ಯಾಂಗರ್ ಡ್ರಾಪ್ ಲ್ಯಾನ್ಯಾರ್ಡ್ ಎಲ್ಇಡಿ ಲ್ಯಾಂಪ್ ಹ್ಯಾಂಗಿಂಗ್ ಶೆಲ್ಫ್ ಟೈಟನರ್ ರಾಟ್ಚೆಟ್ ವಿಚಾರಣೆವಿವರ ಗ್ರೋ ಟೆಂಟ್ ರೂಮ್ ಹೈಡ್ರೋಪೋನಿಕ್ಸ್‌ಗಾಗಿ ಸ್ಟಾಪರ್ ಸ್ಟೆಮ್ ಬ್ರಾಂಚ್ ಬೆಂಬಲದೊಂದಿಗೆ ಯೋಯೋ ಹ್ಯಾಂಗರ್ ಹಿಂತೆಗೆದುಕೊಳ್ಳುವ ಸಸ್ಯ ನಮ್ಮ ಸಸ್ಯ ಯೋಯೋ ಹ್ಯಾಂಗರ್‌ಗಳು ಸರಳ, ಅನುಕೂಲಕರ ಮತ್ತು ಸಸ್ಯದ ಕಾಂಡಗಳು, ಎಲೆಗಳು ಮತ್ತು ಹಣ್ಣುಗಳಿಗೆ ಬಾಹ್ಯ ಬಲವನ್ನು ಒದಗಿಸಲು, ಭಾರವಾದ ಕಾಂಡಗಳು ಮತ್ತು ಹಣ್ಣುಗಳನ್ನು ಸಸ್ಯಗಳು ಬಾಗಲು ಮತ್ತು ಒಡೆಯಲು ಕಾರಣವಾಗದಂತೆ ತಡೆಯುತ್ತದೆ. ವಿಚಾರಣೆವಿವರ ರೋಪ್ ರಾಟ್ಚೆಟ್ ಹ್ಯಾಂಗರ್ ಸರಬರಾಜು ODM ಚೀನಾ ಹೆವಿ ಡ್ಯೂಟಿ ಲೈಟ್ ರಿಫ್ಲೆಕ್ಟರ್ ಹ್ಯಾಂಗರ್‌ಗಳು Virex ಉಪಯುಕ್ತ ಹೊಂದಾಣಿಕೆ 1 ಜೋಡಿ 2 PCS 1/8″ ರೋಪ್ ಡ್ರಾಪ್ ಲ್ಯಾನ್ಯಾರ್ಡ್ ಎಲ್ಇಡಿ ಲ್ಯಾಂಪ್ ಹ್ಯಾಂಗಿಂಗ್ ಶೆಲ್ಫ್ ಟೈಟನರ್ ರಾಟ್ಚೆಟ್ ಸ್ಲಿಂಗ್.
ಆಸ್ತಿಗಳ ಅನ್ಯೀಕರಣದ ನಿರ್ದಿಷ್ಟ ಸನ್ನಿವೇಶದಲ್ಲಿ, ಮೇಲ್ವಿಚಾರಣೆಯ ಸ್ವರೂಪವನ್ನು ಅವಲಂಬಿಸಿ, ಸಾರ್ವಜನಿಕ ಟ್ರಸ್ಟ್‌ಗಳ ಮೌಲ್ಯಯುತ ಆಸ್ತಿಗಳು ಕುಸಿಯದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ ಎಂದ ಪೀಠ. UU Lalit, Ravindra Bhat and Bela Trivedi Bar & Bench Published on : 29 Jan, 2022, 5:09 pm ಸಾರ್ವಜನಿಕ ಟ್ರಸ್ಟ್‌ಗಳ ಮೇಲೆ ಸರ್ಕಾರದ ವ್ಯಾಪಕ ನಿಯಂತ್ರಣ ಇರುವಂತಿಲ್ಲ ಮತ್ತು ಅಂತಹ ಟ್ರಸ್ಟ್‌ಗಳ ವಿಷಯದಲ್ಲಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ತೆಗೆದುಕೊಳ್ಳಬಾರದು ಎಂಬುದನ್ನು ಸರ್ಕಾರಿ ಅಂಗಗಳು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ [ಪಾರ್ಸಿ ಜೋರಾಷ್ಟ್ರಿಯನ್‌ ಅಂಜುಮಾನ್, ಮೊವ್ ಮತ್ತು ಉಪ ವಿಭಾಗಾಧಿಕಾರಿ / ಸಾರ್ವಜನಿಕ ಟ್ರಸ್ಟ್‌ಗಳ ರಿಜಿಸ್ಟ್ರಾರ್]. ಸಾರ್ವಜನಿಕ ದತ್ತಿಗಳು ಮತ್ತು ಟ್ರಸ್ಟ್‌ಗಳ ಸಂದರ್ಭದಲ್ಲಿ, ಟ್ರಸ್ಟ್ ಅನ್ನು ಪರಿಣಾಮಕಾರಿಯಾಗಿ ಮತ್ತು ಸುಗಮವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು ಸಾರ್ವಜನಿಕ ನಿಯಂತ್ರಣದ ಗುರಿಯಾಗಿದೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಿಳಿಸಿತು. ಹಾಗಾಗಿ, "ಸರ್ಕಾರದ ಆಸಕ್ತಿಯು ಅಷ್ಟರ ಮಟ್ಟಿಗೆ ಮಾತ್ರವೇ ಸೀಮಿತವಾಗಿರಬೇಕು. ಇದರ ಅರ್ಥ (ಪರಿಣಾಮಕಾರಿಯಾಗಿ ಮತ್ತು ಸುಗಮವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು), ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ತೆಗೆದುಕೊಳ್ಳಬಾರದು ಎಂಬುದಲ್ಲ... ಯಾವುದೇ ಸ್ವಯಂ ಆಡಳಿತ ಹೊಂದಿರುವ ಸಂಸ್ಥೆಯನ್ನು ರಾಜ್ಯದ ವ್ಯಾಪಕ ನಿಯಂತ್ರಣಕ್ಕೆ ಒಳಪಡಿಸುವಂತಿಲ್ಲ" ಎಂದು ಪೀಠವು ಸ್ಪಷ್ಟಪಡಿಸಿತು. Also Read ತಡೀಪಾರು ಆದೇಶವು ಮುಕ್ತವಾಗಿ ಸಂಚರಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದ ಸುಪ್ರೀಂ: ಮಿತ ಬಳಕೆಗೆ ಸೂಚನೆ ಆಸ್ತಿಗಳ ಅನ್ಯೀಕರಣದ ನಿರ್ದಿಷ್ಟ ಸನ್ನಿವೇಶದಲ್ಲಿ, ಮೇಲ್ವಿಚಾರಣೆಯ ಸ್ವರೂಪವನ್ನು ಅವಲಂಬಿಸಿ, ಸಾರ್ವಜನಿಕ ಟ್ರಸ್ಟ್‌ಗಳ ಮೌಲ್ಯಯುತ ಆಸ್ತಿಗಳು ಪೋಲಾಗದ ಹಾಗೆ ನೋಡಿಕೊಳ್ಳುವುದು ರಾಜ್ಯದ ಹೊಣೆ ಎಂದು ಪೀಠ ಮೇಲ್ಮನವಿಯನ್ನು ಪುರಸ್ಕರಿಸಿ ಹೈಕೋರ್ಟ್‌ ಮತ್ತು ರಿಜಿಸ್ಟ್ರಾರ್‌ ನಿರ್ಧಾರಗಳನ್ನು ಬದಿಗೆ ಸರಿಸಿತು. ತನ್ನ ಆಸ್ತಿಯ ವಿಲೇವಾರಿಗೆ ಅನುಮತಿ ಕೋರಿ ಸಲ್ಲಿಸಿದ್ದ ಪಾರ್ಸಿ ಜೋರಾಷ್ಟ್ರಿಯನ್‌ ಅಂಜುಮಾನ್, ಮೊವ್ ಸಂಘಟನೆಯ ಅರ್ಜಿಯನ್ನು ತಿರಸ್ಕರಿಸುವಂತೆ ಸಾರ್ವಜನಿಕ ಟ್ರಸ್ಟ್‌ಗಳ ರಿಜಿಸ್ಟ್ರಾರ್‌ ಕೋರಿದ್ದನ್ನು ಏಕಸದಸ್ಯ ಪೀಠ ಅಂಗೀಕರಿಸಿತ್ತು. ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಸಂಘಟನೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್‌ನಂತೆ ಮೇಲಿನಂತೆ ಅಭಿಪ್ರಾಯಪಟ್ಟು ಹೈಕೋರ್ಟ್‌ ಹಾಗೂ ರಿಜಿಸ್ಟ್ರಾರ್‌ ಆದೇಶಗಳನ್ನು ಬದಿಗೆ ಸರಿಸಿ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತು.
ನವದೆಹಲಿ: ಮಹಿಳಾ U-17 ಫುಟ್ಬಾಲ್ ತಂಡದ ತರಬೇತುದಾರ ಥಾಮಸ್ ಡೆನ್ನರ್ಬಿ ಅವರು ಅ.11ರಿಂದ ಪ್ರಾರಂಭವಾಗುವ FIFA U-17 ವಿಶ್ವಕಪ್‌ಗಾಗಿ 21 ಸದಸ್ಯರ ತಂಡವನ್ನ ಪ್ರಕಟಿಸಿದ್ದಾರೆ. ಟೂರ್ನಿಯಲ್ಲಿ ಭಾರತವು ‘ಎ’ ಗುಂಪಿನಲ್ಲಿದ್ದು, ಅಮೆರಿಕ, ಮೊರಾಕೊ ಮತ್ತು ಬ್ರೆಜಿಲ್ ತಂಡಗಳನ್ನು ಗುಂಪಿನಲ್ಲಿ ಸೇರಿಸಿಕೊಳ್ಳಲಾಗಿದೆ. ಭಾರತ ಮೊದಲ ಪಂದ್ಯವನ್ನು ಅ.11 ರಂದು ಯುಎಸ್‌ಎ ವಿರುದ್ಧ ಆಡಲಿದೆ. ನಂತರ 14 ಮತ್ತು 17 ರಂದು ಕ್ರಮವಾಗಿ ಮೊರಾಕೊ ಮತ್ತು ಬ್ರೆಜಿಲ್ ವಿರುದ್ಧ ಸೆಣಸಲಿದ್ದಾರೆ. ಭಾರತ ತಂಡದ ಎಲ್ಲಾ ಪಂದ್ಯಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯ ಲಿವೆ. ಥಾಮಸ್ ಡೆನ್ನರ್ಬಿ ಮಾತನಾಡಿ, ಭಾರತ ಇದುವರೆಗೆ ವಿಶ್ವಕಪ್ ಆಡಿಲ್ಲ. ಇದು ಸಂಪೂರ್ಣ ವಾಗಿ ವಿಭಿನ್ನ ಮಟ್ಟದ ಆಟವಾಗಿರುತ್ತದೆ. ಪಂದ್ಯಾವಳಿಯಲ್ಲಿ ಪಂದ್ಯಗಳು ನಡೆಯಲಿವೆ. ನೀವು ಮೈದಾನದಲ್ಲಿದ್ದಾಗ, ಎಲ್ಲವೂ ಹಿಂದಿನ ಸೀಟ್ ತೆಗೆದುಕೊಳ್ಳುತ್ತದೆ ಮತ್ತು ನೀವು ಕೇವಲ ಆಟದ ಮೇಲೆ ಕೇಂದ್ರೀಕರಿಸಬೇಕು. ಭಾರತ ತಂಡದಲ್ಲಿರುವ ಹುಡುಗಿಯರು ಅದೇ ರೀತಿ ಮಾಡಬೇಕು. ನಾವು ಗೆಲುವಿನ ಸ್ಪರ್ಧಿಯಾಗಿ ಪಂದ್ಯಾವಳಿಗೆ ಹೋಗುವುದಿಲ್ಲ. ಆದರೆ ಪ್ರತಿಪಕ್ಷಗಳು ಒತ್ತಡಕ್ಕೆ ಒಳಗಾಗು ತ್ತವೆ ಎಂದು ನಾನು ನಂಬುತ್ತೇನೆ’ ಎಂದರು. ಗೋಲ್‌ಕೀಪರ್‌ಗಳು : ಮೊನಾಲಿಸಾ ದೇವಿ ಮೊಯಿರಂಗತಮ್, ಮೆಲೊಡಿ ಚಾನು ಕೀಶಮ್, ಅಂಜಲಿ ಮುಂಡಾ. ಡಿಫೆಂಡರ್ಸ್ : ಅಸ್ತಮ್ ಉರಾನ್, ಕಾಜಲ್, ನಕೇತಾ, ಪೂರ್ಣಿಮಾ ಕುಮಾರಿ, ವರ್ಷಿಕಾ, ಶಿಲ್ಕಿ ದೇವಿ ಹೆಮ್ಮಮ್. ಮಿಡ್‌ಫೀಲ್ಡರ್‌ಗಳು : ಬಬಿನಾ ದೇವಿ ಲಿಶಮ್, ನೀತು ಲಿಂಡಾ, ಶೈಲಜಾ, ಶುಭಾಂಗಿ ಸಿಂಗ್. ಫಾರ್ವರ್ಡ್ : ಅನಿತಾ ಕುಮಾರಿ, ಲಿಂಡಾ ಕೋಮ್ ಸಾರ್ಟೊ, ನೇಹಾ, ರೆಜಿಯಾ ದೇವಿ ಲೈಶ್ರಾಮ್, ಶೆಲಿಯಾ ದೇವಿ ಲೋಕ್‌ ಥೋಂಗ್‌ಬಾಮ್, ಕಾಜೋಲ್ ಹುಬರ್ಟ್ ಡಿಸೋಜಾ, ಲಾವಣ್ಯ ಉಪಾಧ್ಯಾಯ, ಸುಧಾ ಅಂಕಿತಾ ಟಿರ್ಕಿ.
ನಿಮ್ಮ ಕುಟುಂಬದಲ್ಲಿ ಯಾರಾದರೂ ಹುಟ್ಟಿದರೆ ಅಥವಾ ಸತ್ತರೆ ಸದ್ಯ ಕೆಲವು ದಿನ ಜನನ-ಮರಣ ಪ್ರಮಾಣಪತ್ರ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಕಡೆ ಬರಲೇಬೇಡಿ. ಯಾಕೆಂದರೆ ನೀವು ಪ್ರಮಾಣ ಪತ್ರ ಮಾಡಿಸಲು ಬಂದು ಅದು ಆಗಿ ನಿಮ್ಮ ಕೈಗೆ ಸಿಗುವಷ್ಟರಲ್ಲಿ ನಿಮಗೆ ಹುಟ್ಟಿದವರು ಅಥವಾ ಸತ್ತವರು ಹತ್ತಾರು ಸಲ ನೆನಪಾಗುತ್ತಾರೆ. ಅಂತಹ ಅವ್ಯವಸ್ಥೆ ಪಾಲಿಕೆಯಲ್ಲಿ ಈಗ ನಡೆಯುತ್ತಾ ಇದೆ. ಅದು ಕಳೆದ ಕೆಲವು ಸಮಯದಿಂದ ಪಾಲಿಕೆಯಲ್ಲಿ ಈ ಪ್ರಮಾಣಪತ್ರಗಳನ್ನು ಮಾಡಿಸಲು ಹೋದವರಿಗೆ ಅನುಭವಕ್ಕೆ ಬಂದಿರಲಿಕ್ಕೆ ಸಾಕು. ಇನ್ನು ಯಾರು ಜನನ-ಮರಣ ಪ್ರಮಾಣ ಪತ್ರ ಮಾಡಿಸಲು ಪಾಲಿಕೆಗೆ ಹೋಗಬೇಕು ಎಂದು ನಿರ್ಧರಿಸಿದ್ದಾರೋ ಅವರಿಗೆ ಗೊತ್ತಿರಲಿ ಎನ್ನುವ ಕಾರಣಕ್ಕೆ ಇವತ್ತು ಜಾಗೃತ ಅಂಕಣದಲ್ಲಿ ಅದೇ ವಿಷಯ ಬರೆಯುತ್ತಿದ್ದೇನೆ. ಪಾಲಿಕೆಯಲ್ಲಿ ಜನನ-ಮರಣ ಪ್ರಮಾಣ ಪತ್ರ ಮಾಡಿಸುವ ವಿಭಾಗ ಇದೆ. ಅದನ್ನು ದುರಸ್ತಿ ಮಾಡಿಸಬೇಕು ಎನ್ನುವ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಸೇರಿದಂತೆ ಕಡತಗಳನ್ನು, ಪುಸ್ತಕಗಳನ್ನು ಅದೇ ಕಟ್ಟಡದ ಇನ್ನೊಂದು ಮೂಲೆಯಲ್ಲಿರುವ ಮಲೇರಿಯಾ ಲ್ಯಾಬ್ ಗೆ ಶಿಫ್ಟ್ ಮಾಡಿದ್ದರು. ಸರಿ, ದುರಸ್ತಿ ಆಗುವಾಗ ಇದೆಲ್ಲ ಅನಿವಾರ್ಯ ಎಂದೇ ಇಟ್ಟುಕೊಳ್ಳೋಣ. ಆದರೆ ದುರಸ್ತಿ ಮುಗಿದ ನಂತರ ಮೊದಲು ಎಲ್ಲಿತ್ತೋ ಅಲ್ಲಿಗೆ ಎಲ್ಲವೂ ಶಿಫ್ಟ್ ಆಗಬೇಕಲ್ಲ. ಇಲ್ಲ, ಆಗಿಲ್ಲ. ರಿಪೇರಿ ಕೆಲಸ ಮುಗಿದು ಹತ್ತು ದಿನಗಳಾದವು. ಇವರು ಮಲೇರಿಯಾ ಲ್ಯಾಬ್ ನಿಂದ ಜನನ-ಮರಣ ವಿಭಾಗಕ್ಕೆ ಮರುಶಿಫ್ಟ್ ಮಾಡುವ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಇದರಿಂದಲೇ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವುದು. ಒಂದು ಪ್ರಮಾಣಪತ್ರಕ್ಕೆ ಎಷ್ಟು ಅಲೆದಾಡುವುದು… ಹಿಂದೆ ಅರ್ಜಿ ಸಲ್ಲಿಸಿ ಹಣ ಕಟ್ಟಿದರೆ ಪ್ರಮಾಣಪತ್ರ ಸಿಗುತ್ತಿತ್ತು. ಆದರೆ ಈಗ ಹಾಗಿಲ್ಲ. ನೀವು ಪ್ರಮಾಣಪತ್ರ ಮಾಡಿಸಲು ಪಾಲಿಕೆ ಒಳಗೆ ಕಾಲಿಡುತ್ತೀರಿ. ಅಲ್ಲಿ ಹೊರಗೆ ಸ್ವಾಗತ ವಿಭಾಗದಲ್ಲಿ ಕುಳಿತವರಿಗೆ ಜನನ-ಮರಣ ವಿಭಾಗ ಎಲ್ಲಿ ಎಂದು ಕೇಳುತ್ತೀರಿ. ಅವರು ಒಂದು ಕಡೆ ಬೆರಳು ತೋರಿಸುತ್ತಾರೆ. ಅದನ್ನು ಹುಡುಕಿಕೊಂಡು ಹೋದರೆ ಅಲ್ಲಿ ಯಾರೂ ಇರುವುದಿಲ್ಲ. ಅಲ್ಲಿ ಸಿಕ್ಕಿದ ಯಾರನ್ನಾದರೂ ಕೇಳಿದರೆ ಮಲೇರಿಯಾ ಲ್ಯಾಬ್ ಗೆ ಹೋಗಿ ಎಂದು ಹೇಳುತ್ತಾರೆ. ನೀವು ಅಲ್ಲಿಂದ ಜನನ-ಮರಣ ಪ್ರಮಾಣಪತ್ರ ಮಾಡಿಸಲು ಮಲೇರಿಯಾ ಲ್ಯಾಬ್ ಹುಡುಕಿಕೊಂಡು ಹೋಗಬೇಕು. ಅಲ್ಲಿ ಯಾವ ಪರಿಸ್ಥಿತಿ ಇದೆ ಎಂದರೆ ರೋಗಿ ಮಲಗುವ ಬೆಡ್ ಮೇಲೆ ಕಡತ, ಪುಸ್ತಕಗಳ ರಾಶಿ ಇಡಲಾಗಿದೆ. ಇದರಿಂದ ಮಲೇರಿಯಾ ರಕ್ತ ಪರೀಕ್ಷೆ ಮಾಡಿಸಲು ಬರುವ ರೋಗಿಗಳಿಗೂ ಮಲಗಲು ಜಾಗ ಇಲ್ಲ ಎನ್ನುವ ಪರಿಸ್ಥಿತಿ. ಲ್ಯಾಬ್ ಗೆ ಹೋಗಿ ನೀವು ಬರ್ತ್-ಡೆತ್ ಸರ್ಟಿಫೀಕೇಟ್ ಮಾಡಿಸಲು ಅರ್ಜಿ ಕೊಟ್ಟು ಹಣ ಕಟ್ಟಬೇಕು. ಅದರ ನಂತರ ನೀವು ಪಾಲಿಕೆಯ ಎರಡನೇ ಮಹಡಿಗೆ ಹೋಗಿ ಅಲ್ಲಿ ವಿಭಾಗದ ಮೇಲಾಧಿಕಾರಿಯವರಿಂದ ಸಹಿ ಪಡೆದುಕೊಳ್ಳಲು ಹೋಗಬೇಕು. ನಂತರ ಮರುದಿನ ಸಹಿ ಹಾಕಿದ ಪ್ರಮಾಣಪತ್ರವನ್ನು ತೆಗೆದುಕೊಂಡು ಬರಲು ಮತ್ತೆ ಎರಡನೇ ಮಹಡಿಗೆ ಹೋಗಿ ಅಲ್ಲಿಂದ ತೆಗೆದುಕೊಂಡು ಮತ್ತೆ ಮಲೇರಿಯಾ ಲ್ಯಾಬ್ ಗೆ ಬರಬೇಕು. ಅಲ್ಲಿ ಪ್ರಮಾಣಪತ್ರಕ್ಕೆ ಸೀಲ್ ಹಾಕಿಸಬೇಕು. ಇಷ್ಟೆಲ್ಲ ನೀವು ಮಾಡಿದ ನಂತರ ಜನನ ಅಥವಾ ಮರಣ ಪತ್ರ ನಿಮ್ಮ ಕೈ ಸೇರುತ್ತದೆ. ಯಾವಾಗಲೂ ಸರಕಾರಿ ವ್ಯವಸ್ಥೆ ಎಂದರೆ ಅದು ನಿದ್ರೆಯಲ್ಲಿ ಬಿದ್ದಂತಹ, ಜನರನ್ನು ಅನಗತ್ಯವಾಗಿ ಕಾಯಿಸುವಂತಹ, ಸಾರ್ವಜನಿಕರನ್ನು ವಿಪರೀತವಾಗಿ ಅಲೆದಾಡಿಸುವಂತಹ ವ್ಯವಸ್ಥೆ ಎಂದು ಎಲ್ಲರಿಗೂ ಗೊತ್ತಿದೆ. ಆ ಬಿರುದುಗಳು ಯಾವುದೇ ಕಾರಣಕ್ಕೂ ತಪ್ಪಿ ಹೋಗಬಾರದು ಎನ್ನುವಂತೆ ನಮ್ಮ ಪಾಲಿಕೆ ನಡೆದುಕೊಳ್ಳುತ್ತಿದೆ. ಉದ್ದಿಮೆ ಪರವಾನಿಗೆ ನವೀಕರಣ ದಿನ ಹತ್ತಿರ… ಇದರೊಂದಿಗೆ ಪಾಲಿಕೆಯಲ್ಲಿ ಇನ್ನೊಂದು ಸಮಸ್ಯೆ ಜನರನ್ನು ಕಾಡುತ್ತಿದೆ. ಅದೇನೆಂದರೆ ಉದ್ದಿಮೆ ಪರವಾನಿಗೆ ನವೀಕರಣ ಮಾಡಿಸುವ ಕೊನೆಯ ದಿನ ಹತ್ತಿರ ಬರುತ್ತಿದೆ. ಫೆಬ್ರವರಿ 28 ರ ನಂತರ ನೀವು ಉದ್ದಿಮೆ ಪರವಾನಿಗೆ ನವೀಕರಣ ಮಾಡಿಸುವುದಾದರೆ 25% ದಂಡ ಕಟ್ಟಬೇಕು. ಆದರೆ ನಮ್ಮ ಪಾಲಿಕೆಯಲ್ಲಿ ಪರವಾನಿಗೆ ನವೀಕರಣ ಮಾಡಿಸಲು ಬರುವವರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಇಬ್ಬರು ಮಾತ್ರ ಅರ್ಜಿ ಸ್ವೀಕರಿಸಲು ಕುಳಿತುಕೊಂಡಿರುತ್ತಾರೆ. ಕಳೆದ ಜನವರಿ 30ರಂದು ಅರ್ಜಿ ಕೊಟ್ಟವರದ್ದೇ ಇನ್ನೂ ಕೂಡ ವಿಲೇವಾರಿ ಆಗಿಲ್ಲ. ಹಿಂದೆಲ್ಲ ಒಂದೆರಡು ದಿನಗಳೊಳಗೆ ಉದ್ದಿಮೆ ಪರವಾನಿಗೆ ನವೀಕರಣದ ಪ್ರಕ್ರಿಯೆಗಳು ಮುಗಿಯುತ್ತಿದ್ದವು. ಆದರೆ ಈ ಬಾರಿ ಪಾಲಿಕೆ ನಿಧಾನ ಮಾತ್ರವಲ್ಲ, ನಿಧನವಾಗಿದೆ ಎನಿಸುತ್ತಿದೆ. ಇದೆಲ್ಲವೂ ಪಾಲಿಕೆಯ ಕಟ್ಟಡದೊಳಗೆ ನಡೆಯುತ್ತಿರುವುದರಿಂದ ಅದೇ ಬಿಲ್ಡಿಂಗ್ ನಲ್ಲಿರುವ ಪಾಲಿಕೆಯ ಮೇಯರ್, ಇಬ್ಬರು ಶಾಸಕರು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ
Kannada News » National » West Bengal Visva-Bharati University again rocked by protests 11 faculty suspended students rusticated ವಿದ್ಯಾರ್ಥಿಗಳನ್ನು ಹೊರದಬ್ಬಲಾಗಿದೆ, 11 ಅಧ್ಯಾಪಕರ ಅಮಾನತು; ವಿಶ್ವಭಾರತಿ ಕ್ಯಾಂಪಸ್​​ನಲ್ಲಿ ವಿಸಿ ವಿರುದ್ಧ ಆರೋಪ- ಪ್ರತ್ಯಾರೋಪ, ಪ್ರತಿಭಟನೆ Visva Bharati University: ವಿಸಿ ಕ್ರಮಗಳನ್ನು ಟೀಕಿಸಿ, ಖ್ಯಾತ ಇತಿಹಾಸಕಾರ ನೃಸಿಂಗ ಪ್ರಸಾದ್ ಭದ್ರೂರಿ ಅವರು, "ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಶೈಕ್ಷಣಿಕ ಸಂಸ್ಥೆಯ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳವನ್ನು ಅಮಾನತುಗೊಳಿಸುವ ಮೂಲಕ ವಿಸಿ ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮತ್ತು ಮಾತುಕತೆ ಮತ್ತು ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರು ವಿಫಲರಾಗಿದ್ದಾರೆ. ವಿಶ್ವ ಭಾರತಿ ವಿವಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ TV9kannada Web Team | Edited By: Rashmi Kallakatta Sep 09, 2021 | 3:40 PM ಕೊಲ್ಕತ್ತಾ: ಕಳೆದ ಹದಿನೈದು ದಿನಗಳಲ್ಲಿ ವಿಶ್ವಭಾರತಿ ವಿಶ್ವವಿದ್ಯಾನಿಲಯದಲ್ಲಿ( Visva-Bharati University) ಮತ್ತೆ ಪ್ರತಿಭಟನೆಯ ಕೂಗು ಕೇಳಿಸಿದೆ. ಈ ಬಾರಿ, ಆಗಸ್ಟ್ 23 ರಂದು ಮೂವರು ವಿದ್ಯಾರ್ಥಿಗಳ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆದಿದೆ. ಕಲ್ಕತ್ತಾ ಹೈಕೋರ್ಟ್ ಬುಧವಾರ ಮತ್ತೆ ತರಗತಿಗಳಿಗೆ ಸೇರಲು ಅವಕಾಶ ಮಾಡಿಕೊಟ್ಟಿದ್ದು ಸಾಮಾನ್ಯ ಸ್ಥಿತಿಗೆ ಮರಳುವಂತೆ ದಾರಿ ಮಾಡಿಕೊಟ್ಟಿದೆ. ಅಕ್ಟೋಬರ್ 2018 ರಲ್ಲಿ ಉಪಕುಲಪತಿ ವಿದ್ಯುತ್ ಚಕ್ರವರ್ತಿ (Bidyut Chakraborty ) ಅಧಿಕಾರ ವಹಿಸಿಕೊಂಡಾಗಿನಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತಿವೆ. ಅಧ್ಯಾಪಕರಲ್ಲಿ ಹೆಚ್ಚಿನವರು ಈಗಾಗಲೇ ಅಮಾನತುಗೊಂಡಿದ್ದಾರೆ. ನವೆಂಬರ್ 2019 ರಿಂದ, 22 ಸಿಬ್ಬಂದಿ-11 ಅಧ್ಯಾಪಕರು, 11 ಬೋಧಕೇತರ ನೌಕರರು ಅಮಾನತುಗೊಂಡಿದ್ದಾರೆ. 150 ಕ್ಕೂ ಹೆಚ್ಚು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಅಮಾನತುಗೊಂಡಿರುವ ಕೆಲವು ಅಧ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಕ್ರಮ ಎದುರಿಸಬೇಕಾಯಿತು ಎಂದು ಹೇಳಿದರು. ಇತರರು ಕರ್ತವ್ಯದ ನಿರ್ಲಕ್ಷ್ಯ ಮತ್ತು ಹಣಕಾಸಿನ ಅಕ್ರಮಗಳನ್ನು ಒಳಗೊಂಡಂತೆ ಆಪಾದಿತ ಆರೋಪಗಳ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದರು. ಐವರು ತಮ್ಮ ಅಮಾನತುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಅಮಾನತುಗೊಂಡ ಕೆಲವು ಪ್ರಾಧ್ಯಾಪಕರೊಂದಿಗೆ ಇಂಡಿಯನ್ ಎಕ್ಸ್‌ಪ್ರೆಸ್ ಮಾತನಾಡಿದ್ದು, ವಿ-ಸಿ ಚಕ್ರವರ್ತಿ ಮತ್ತು ವಿಶ್ವವಿದ್ಯಾನಿಲಯದ ಪಿಆರ್‌ಒ ಅನಿರ್ಬನ್ ಸರ್ಕಾರ್ ಕರೆಗಳು ಅಥವಾ ಪಠ್ಯ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ. “ಮಹಿಳಾ ಸಹೋದ್ಯೋಗಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ವಿಶ್ವವಿದ್ಯಾಲಯವು ನನ್ನನ್ನು ಅಮಾನತುಗೊಳಿಸಿತು, ಇದು ಆಧಾರರಹಿತ ಆರೋಪವಾಗಿದೆ . ನಮ್ಮಲ್ಲಿ ಕೆಲವರು ವಿಸಿ ವಿರುದ್ಧ ವಿಶ್ವಭಾರತಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಖರ್, ಕುಲಪತಿಯಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮೇಲ್ ಬರೆದಿದ್ದರು. ಇವು ಅಮಾನತುಗೊಳಿಸುವ ಕಾರಣಗಳಾಗಿರಬಾರದು ಎಂದು ಅಮಾನತುಗೊಳಿಸಿದವರಲ್ಲಿ ಒಬ್ಬರಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ (ವಿಬಿಯುಎಫ್‌ಎ) ಅಧ್ಯಕ್ಷ ಸುದೀಪ್ತಾ ಭಟ್ಟಾಚಾರ್ಯ ಹೇಳಿದರು. ದಿ ಇಂಡಿಯನ್ ಎಕ್ಸ್‌ಪ್ರೆಸ್ ನೋಡಿದ ಅಮಾನತು ಆದೇಶವು “ಸಹ ಉದ್ಯೋಗಿಯ ವಿರುದ್ಧ ಸಾಮೂಹಿಕ ದೂರು ಮತ್ತು ಅವಹೇಳನಕಾರಿ/ ಅನುಚಿತ/ ಆಧಾರರಹಿತ ಟೀಕೆಗಳ ಮೂಲಕ ದುಷ್ಕೃತ್ಯ ಮತ್ತು ಅದರ ಪ್ರತಿಗಳನ್ನು ಉನ್ನತ ಗಣ್ಯರಿಗೆ ಇಮೇಲ್ ಮೂಲಕ ರವಾನಿಸಿದ್ದಕ್ಕಾಗಿದೆ” ಎಂದು ಉಲ್ಲೇಖಿಸಲಾಗಿದೆ. ವಿಶ್ವವಿದ್ಯಾನಿಲಯದ ಭಾಗವಾದ ಪಥ ಭವನದ ಪ್ರಾಂಶುಪಾಲರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಭಟ್ಟಾಚಾರ್ಯರು ಪ್ರಧಾನಿಗೆ ಪತ್ರ ಬರೆದ ಕೆಲವು ದಿನಗಳ ನಂತರ ಈ ವರ್ಷ ಜನವರಿ 7 ರಂದು ಆದೇಶ ಹೊರಡಿಸಲಾಗಿದೆ. ಆರಂಭದಲ್ಲಿ ಮೂರು ತಿಂಗಳು ಅಮಾನತು ಮಾಡಲಾಗಿದ್ದರೂ, ಅದನ್ನು ಎರಡು ಬಾರಿ ವಿಸ್ತರಿಸಲಾಯಿತು. ಮೊದಲು ಮೂರು ತಿಂಗಳು ಮತ್ತು ನಂತರ ಎರಡು ತಿಂಗಳು ವಿಸ್ತರಿಸಲಾಗಿದೆ. ವಿಸಿಯ ಮಾತಿಗೆ ಬಗ್ಗದವರು ಅಥವಾ ಅವರ ಕಾರ್ಯವೈಖರಿಯ ವಿರುದ್ಧ ಮಾತನಾಡುವವರು ಆ ಕಡೆ ಇದ್ದಾರೆ” ಎಂದು ಅರ್ಥಶಾಸ್ತ್ರದ ಪ್ರಾಧ್ಯಾಪಕ ಭಟ್ಟಾಚಾರ್ಯ ಆರೋಪಿಸಿದರು. “ನನ್ನ ವಿರುದ್ಧದ ಆರೋಪಗಳ ತನಿಖೆಯ ಸಮಿತಿಯ ನೇತೃತ್ವ ವಹಿಸಿದ್ದ ಪ್ರಾಧ್ಯಾಪಕರನ್ನು ಭೇಟಿ ಮಾಡಿದ್ದಕ್ಕಾಗಿ ಭೌತಶಾಸ್ತ್ರ ವಿಭಾಗದ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಅಮಾನತಿಗೆ ಇದು ಕಾರಣವಾಗಿರಬಹುದೇ? ಇಬ್ಬರೂ ಶಿಕ್ಷಕರು ಆಪ್ತ ಸ್ನೇಹಿತರು ಎಂದು ಅವರು ಹೇಳಿದ್ದಾರೆ. ಹೆಸರು ಹೇಳಲು ಇಚ್ಛಿಸದ ಭೌತಶಾಸ್ತ್ರ ಪ್ರಾಧ್ಯಾಪಕರೊಬ್ಬರು “ನಾನು ಮಾರ್ಚ್ 6 ರಂದು ಸಹ ಶಿಕ್ಷಕರ ಮನೆಗೆ ಭೇಟಿ ನೀಡಿದ ನಂತರ ನನ್ನನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ನಾನು ಹೆಚ್ಚಿಗೆ ಹೇಳಲು ಏನೂ ಇಲ್ಲ. ನಾನು ಅಂತಹ ಕ್ರಮಕ್ಕೆ ಒಳಗಾಗಲು ಕಾರಣ ಎಲ್ಲರಿಗೂ ತಿಳಿದಿದೆ. ” ಅಮಾನತು ಆದೇಶದಲ್ಲಿ “ವಿಚಾರಣಾ ಅಧಿಕಾರಿಯ ಮೇಲೆ ಪ್ರಭಾವ ಬೀರುವ ಪ್ರಯತ್ನ ವನ್ನು ಎಂದು ಹೇಳಲಾಗಿದೆ. ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ತಥಾಗತ ಚೌಧುರಿಯನ್ನು ವಿ-ಸಿಗೆ ಹತ್ತಿರವಿರುವ ಸಂಸ್ಥೆಯ ಪ್ರಾಂಶುಪಾಲರೊಂದಿಗಿನ ವಾಗ್ವಾದದ ನಂತರ ಅಮಾನತುಗೊಳಿಸಲಾಗಿದೆ ಎಂದು ಭಟ್ಟಾಚಾರ್ಯ ಅವರು ಆರೋಪಿಸಿದರು. ಡಿಸೆಂಬರ್ 2, 2019 ರ ಅಮಾನತು ಆದೇಶವನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ನೋಡಿದ್ದು, “ಶಿಕ್ಷಾ ಭಾವನಾ ಪ್ರಾಂಶುಪಾಲರಾದ ಪ್ರೊ ಕಾಶಿನಾಥ್ ಚಟರ್ಜಿ ಸಲ್ಲಿಸಿದ ದೂರುಗಳ ಕುರಿತು ಏಕವ್ಯಕ್ತಿ ವಿಚಾರಣಾ ಸಮಿತಿಯ ವರದಿಯನ್ನು ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದೆ. ಚೌಧುರಿ ಅವರು ಅಮಾನತು ಆದೇಶವನ್ನು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಭಾಸ ಭಾವನದ ಮೂವರು ಪ್ರಾಂಶುಪಾಲರು – ಅಭಿಜಿತ್ ಸೇನ್, ಕೈಲಾಶ್ ಚಂದ್ರ ಪಟ್ಟನಾಯಕ್ ಮತ್ತು ನರೋತ್ತಮ್ ಸೇನಾಪತಿ – ಜೂನ್ 4, 2020 ರಂದು ಹಣಕಾಸಿನ ಅಕ್ರಮಗಳ ಆರೋಪದ ಮೇಲೆ ತಮ್ಮ ಅಮಾನತುಗಳನ್ನು ಪ್ರಶ್ನಿಸಿದ್ದಾರೆ. ಸೇನ್ ಸೇವೆಯಿಂದ ನಿವೃತ್ತರಾಗಿದ್ದಾರೆ. “ತನ್ನ ಇಲಾಖೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ” ಆರೋಪ ಹೊರಿಸಿ ಈ ವರ್ಷ ಮಾರ್ಚ್ 13 ರಂದು ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಸಹಾಯಕ ಪ್ರಾಧ್ಯಾಪಕರು ತಿಳಿಸಿದ್ದಾರೆ. “ಅಧಿಕೃತ ಶೋಕಾಸ್ ಪತ್ರದ ಪ್ರಕಾರ ನಾನು ನನ್ನ ಕರ್ತವ್ಯಗಳನ್ನು ನಿರ್ಲಕ್ಷಿಸಿ ಪ್ರತಿದಿನ ಮಧ್ಯಾಹ್ನ 3.30 ರಿಂದ 6 ರ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ವಿಭಾಗಕ್ಕೆ ಭೇಟಿ ನೀಡಿದ್ದೆ ಎಂದು ಹೇಳುತ್ತದೆ. ಶಿಕ್ಷಕನಾಗಿರುವುದರಿಂದ, ಅಂತಹ ವಿಭಾಗಗಳನ್ನು ಭೇಟಿ ಮಾಡಲು ನನಗೆ ಸ್ವಾತಂತ್ರ್ಯವಿದೆ, ಮತ್ತು ನನ್ನ ತರಗತಿಗಳ ನಂತರ ನಾನು ಹಾಗೆ ಮಾಡಿದೆ. ಇದು ಎಂದಿಗೂ ಅಮಾನತಿಗೆ ಕಾರಣವಾಗುವುದಿಲ್ಲ. ನಿಜವಾದ ಕಾರಣವೆಂದರೆ ಸಹೋದ್ಯೋಗಿಯ ವಿರುದ್ಧ ಸಹಿ ಹಾಕಲು ನಾನು ನಿರಾಕರಿಸಿದಾಗ, ವಿಶ್ವವಿದ್ಯಾನಿಲಯವು ಅವರ ವಿರುದ್ಧ ನಿರ್ಬಂಧವನ್ನು ಹೇರಲು ಬಯಸಿತು. ನಾನು ಆಕೆಯ ಜತೆ ಮಾಡಿದ ಕೆಟ್ಟ ವರ್ತನೆಯ ವಿರುದ್ಧ ಪ್ರತಿಭಟಿಸಿದೆ. ನನ್ನ ಯಾವುದೇ ಸಹೋದ್ಯೋಗಿಗಳ ವಿರುದ್ಧ ನಾನು ಸಹಿ ಮಾಡುವುದಿಲ್ಲ ಎಂದು ನಾನು ವಿಸಿ ಗೆ ಹೇಳಿದೆ. ಮಾರ್ಚ್ 13 ರಂದು ನನ್ನನ್ನು ಮೂರು ತಿಂಗಳು ಅಮಾನತು ಮಾಡಲಾಯಿತು, ನಂತರ ಅದನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಯಿತು, ”ಎಂದು ಅವರು ಹೇಳಿದರು. ನಾಳೆ, ನಾನು ಆರು ತಿಂಗಳ ಅಮಾನತು ಪೂರ್ಣಗೊಳಿಸುತ್ತೇನೆ. ಆರು ತಿಂಗಳ ಹಿಂದೆ ಅವರು ನನಗೆ ಶೋಕಾಸ್ ಪತ್ರವನ್ನು ನೀಡಿದರು. ನಾನು ಉತ್ತರಿಸಿದೆ. ಅವರು ಏಕವ್ಯಕ್ತಿ ವಿಚಾರಣಾ ಸಮಿತಿಯನ್ನು ರಚಿಸಿದರು ಮತ್ತು ನಂತರ ನನ್ನನ್ನು ಅಮಾನತುಗೊಳಿಸಿದರು. ನನ್ನ ಮಾಸಿಕ ಸಂಬಳದ ಶೇ50 ಮಾತ್ರ ನನಗೆ ಸಿಕ್ಕಿದೆ. ಮೂರು ತಿಂಗಳ ನಂತರ ವಿಚಾರಣೆಯನ್ನು ಆರಂಭಿಸಲಾಗಿದೆ ಮತ್ತು ಅಮಾನತನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಅವರು ನನಗೆ ನೋಟಿಸ್ ಕಳುಹಿಸಿದರು. ಆದರೆ ಯಾವುದೇ ತನಿಖೆ, ವಿಚಾರಣೆ ಇರಲಿಲ್ಲ. ನನ್ನನ್ನು ಯಾರಿಂದಲೂ ಕರೆಯಲಿಲ್ಲ. ಅವರು ನನಗೆ ಕಲಿಸುವ ಸ್ವಾತಂತ್ರ್ಯವನ್ನು ಕಸಿದುಕೊಂಡರು. ನಾನು ಮೂರು ತಿಂಗಳ ನಂತರ ನನ್ನ ಸಂಬಳದ ಶೇ 75 ಅನ್ನು ಪಡೆಯಬೇಕಿತ್ತು, ಆದರೆ ನಾನು ಅದನ್ನು ಆಗಸ್ಟ್‌ನಲ್ಲಿ ಮಾತ್ರ ಪಡೆದುಕೊಂಡೆ ಎಂದು ಅವರು ಹೇಳಿದರು. ಇನ್ನೊಬ್ಬ ಭೌತಶಾಸ್ತ್ರ ಪ್ರಾಧ್ಯಾಪಕರು ಸ್ಥಳೀಯ ಪೊಲೀಸರಿಗೆ ವಿಸಿ ವಿರುದ್ಧ ಔಪಚಾರಿಕ ದೂರು ನೀಡಿದ ನಂತರ ಅವರನ್ನು ಮತ್ತು ಸಹೋದ್ಯೋಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು. ಅವರ ಅಮಾನತು ಆದೇಶವು “ಸಂಪೂರ್ಣ ಅಶಿಸ್ತು ಮತ್ತು ದುರ್ವರ್ತನೆ” ಯನ್ನು ಉಲ್ಲೇಖಿಸುತ್ತದೆ. “ನಾನು ಮತ್ತು ನನ್ನ ಸಹೋದ್ಯೋಗಿಗಳು ಆಂಗ್ಲ ವಿಭಾಗದ ಶಿಕ್ಷಕರ ನೆರವಿಗೆ ಧಾವಿಸಿದ್ದೆವು, ಅವರು ವಿಶ್ವವಿದ್ಯಾನಿಲಯದ ಅಧಿಕಾರಿಗಳಿಂದ ತಪ್ಪಾಗಿ ಕೊಠಡಿಯಲ್ಲಿ ಬಂಧಿತರಾಗಿದ್ದರು. ನಂತರ, ನಾವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಸಿ ವಿರುದ್ಧ ದೂರು ದಾಖಲಿಸಿದ್ದೇವೆ. ನಾವು ಅವರ ವಿರುದ್ಧ ಪ್ರಧಾನಿ ಮತ್ತು ರಾಷ್ಟ್ರಪತಿಯವರಿಗೂ ಪತ್ರ ಬರೆದಿದ್ದೆವು. ಆಗಸ್ಟ್ 23 ರಂದು ನಮ್ಮನ್ನು ಅನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲಾಗಿದೆ “ಎಂದು ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕರು ಹೇಳಿದರು. ಅಮಾನತುಗೊಂಡಿರುವ ಕೆಲವು ಪ್ರಾಧ್ಯಾಪಕರ ವಿರುದ್ಧದ ಆರೋಪಗಳು ನಿಜವಿರಬಹುದು ಎಂದು ವಿಬಿಯುಎಫ್ಎ ಅಧ್ಯಕ್ಷ ಸುದೀಪ್ತ ಭಟ್ಟಾಚಾರ್ಯ ಒಪ್ಪಿಕೊಂಡರು. “ಎಲ್ಲರೂ ಅಪರಾಧಿಗಳೇ ಎಂದು ಕಂಡುಹಿಡಿಯುವುದು ತನಿಖೆಯ ವಿಷಯವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರನ್ನು ತಪ್ಪಾಗಿ ಅಮಾನತುಗೊಳಿಸಲಾಗಿದೆ, ಅಂತಹ ಅಮಾನತು ಆದೇಶಗಳಲ್ಲಿ ಅಧಿಕಾರಿಗಳು ಉಲ್ಲೇಖಿಸಿರುವ ಕಾರಣಗಳಿಂದ ಇದು ಸ್ಪಷ್ಟವಾಗಿದೆ “ಎಂದು ಭಟ್ಟಾಚಾರ್ಯ ಹೇಳಿದರು. ಅಮಾನತುಗಳ ಜೊತೆಗೆ, ಒಂಬತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ, ಇದರಲ್ಲಿ ಮಾಜಿ ಅಧಿಕಾರಿ ವಿಸಿ ಸಾಬುಜ್ ಕೋಲಿ ಸೇನ್ ಸೇರಿದ್ದಾರೆ. ಮಾಜಿ ರಿಜಿಸ್ಟ್ರಾರ್ ಸೌಗಟಾ ಚಟ್ಟೋಪಾಧ್ಯಾಯ ಮತ್ತು ಮಾಜಿ ಹಣಕಾಸು ಅಧಿಕಾರಿ ಸಮಿತ್ ರೇ ಜೊತೆಯಲ್ಲಿ ಸೇನ್ ಅವರನ್ನು ನಿವೃತ್ತಿಗೆ ಎರಡು ದಿನಗಳ ಮುಂಚೆ, 28 ಆಗಸ್ಟ್ 2020 ರಂದು ಸೇವೆಯಿಂದ ತೆಗೆದುಹಾಕಲಾಯಿತು. ವಿಶ್ವವಿದ್ಯಾನಿಲಯದ ಅಧಿಕಾರಿಗಳು ಇಬ್ಬರು ಶಿಕ್ಷಕರು ಮತ್ತು ಇನ್ನಿಬ್ಬರು ಬೋಧಕೇತರ ಸಿಬ್ಬಂದಿಗಳ ನಿವೃತ್ತಿ ಪ್ರಯೋಜನಗಳನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮೂವರು ಶಿಕ್ಷಕರು ಮತ್ತು ಇಬ್ಬರು ಬೋಧಕೇತರ ಸಿಬ್ಬಂದಿಯ ವೇತನ. ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ವಿಭಾಗದ ಮುಖ್ಯಸ್ಥರನ್ನು ತೆಗೆದುಹಾಕುವುದು ಸೇರಿದಂತೆ ಕೆಲವು ಇತರ ಅಧ್ಯಾಪಕರು ಸಹ ಕ್ರಮವನ್ನು ಎದುರಿಸಿದ್ದಾರೆ. ವಾರ್ಷಿಕ ಪೌಶ್ ಮೇಳವನ್ನು (ಚಳಿಗಾಲದ ಜಾತ್ರೆ) ರದ್ದುಗೊಳಿಸುವುದರಿಂದ ಹಿಡಿದು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರನ್ನು ವಿಶ್ವ ಭಾರತಿ ವಿವಿಯಅಕ್ರಮ ನಿವಾಸಿಗಳಲ್ಲಿ ಒಬ್ಬನೆಂದು ಘೋಷಿಸುವವರೆಗೆ, ಚಕ್ರವರ್ತಿ ಅವರು ವಿಸಿ ಆಗಿ ಅಧಿಕಾರ ವಹಿಸಿಕೊಂಡ ನಂತರ ವಿಶ್ವವಿದ್ಯಾನಿಲಯವು ಹಲವಾರು ವಿವಾದಗಳನ್ನು ಕಂಡಿದೆ. ವಿಸಿ ಕ್ರಮಗಳನ್ನು ಟೀಕಿಸಿ, ಖ್ಯಾತ ಇತಿಹಾಸಕಾರ ನೃಸಿಂಗ ಪ್ರಸಾದ್ ಭದ್ರೂರಿ ಅವರು, “ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ಶೈಕ್ಷಣಿಕ ಸಂಸ್ಥೆಯ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳವನ್ನು ಅಮಾನತುಗೊಳಿಸುವ ಮೂಲಕ ವಿಸಿ ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮತ್ತು ಮಾತುಕತೆ ಮತ್ತು ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರು ವಿಫಲರಾಗಿದ್ದಾರೆ. ಅವರು ಉತ್ತಮ ಆಡಳಿತಗಾರರಲ್ಲ ಮತ್ತು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. “ವಿಶ್ವವಿದ್ಯಾನಿಲಯದಲ್ಲಿ ಪ್ರತಿಯೊಬ್ಬರನ್ನು ವಿರೋಧಿಸಲು ಸಾಧ್ಯವಿಲ್ಲ. ವಿಸಿ ಸಮಸ್ಯೆಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು, ಸಂಬಂಧಪಟ್ಟ ಎಲ್ಲ ವ್ಯಕ್ತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾವುದೇ ವಿಶ್ವವಿದ್ಯಾಲಯವು ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯಗಳನ್ನು ವಿರೋಧಿಸುವ ಮೂಲಕ ನಡೆಸುವಂತಿಲ್ಲ. ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲು ವಿಶ್ವವಿದ್ಯಾನಿಲಯವು ಕಾರ್ಖಾನೆಯಲ್ಲ. ವಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಬೇಕು. ಅವರು ಎಂದಿಗೂ ಪರಿಸ್ಥಿತಿಯನ್ನು ಹಿಂತಿರುಗಿಸಲಾಗದ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಮಾಜಿ ವಿಸಿ ಮತ್ತು ಶಿಕ್ಷಣ ತಜ್ಞೆ ಪಬಿತ್ರ ಸರ್ಕಾರ್ ಹೇಳಿದರು. ಇದನ್ನೂ ಓದಿ: ಅಫ್ಘಾನ್ ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರಿಗೆ ತಾಲಿಬಾನಿಗಳಿಂದ ಏಟು ( West Bengal Visva-Bharati University again rocked by protests 11 faculty suspended students rusticated)
ನಮ್ಮ ಸಾಂವಿಧಾನಿಕ ಮಾದರಿ ಗಮನಿಸಿದರೆ, ರಾಜ್ಯಪಾಲರ ಹುದ್ದೆ ರಾಜ್ಯ ಸರ್ಕಾರದ ಭಾಗವಾಗಿದ್ದು, ಅದರ ಅನ್ವಯ ಸ್ವಾಭಾವಿಕವಾಗಿಯೇ ರಾಜ್ಯಪಾಲರ ಸಚಿವಾಲಯವೂ ಸರ್ಕಾರದ ಭಾಗವಾಗಿದೆ ಎಂದ ನ್ಯಾಯಾಲಯ. Rajasthan High court Bar & Bench Published on : 2 Oct, 2022, 6:44 am ರಾಜ್ಯಪಾಲರ ಕಚೇರಿ ಮತ್ತು ಅವರ ಸಚಿವಾಲಯ ಎರಡೂ ರಾಜ್ಯ ಸರ್ಕಾರದ ಭಾಗವಾಗಿದೆ ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ರಜನಿಕಾಂತ್ ರಘುವರ್ ಸಹಾಯ್ ಮತ್ತಿತರರು ಹಾಗೂ ರಾಜಸ್ಥಾನ ಸರ್ಕಾರ ಇನ್ನಿತರರ ನಡುವಣ ಪ್ರಕರಣ]. ನಮ್ಮ ಸಾಂವಿಧಾನಿಕ ಮಾದರಿ ಗಮನಿಸಿದರೆ, ರಾಜ್ಯಪಾಲರ ಹುದ್ದೆ ರಾಜ್ಯ ಸರ್ಕಾರದ ಭಾಗವಾಗಿದ್ದು, ಅದರ ಅನ್ವಯ ಸಹಜವಾಗಿಯೇ ರಾಜ್ಯಪಾಲರ ಸಚಿವಾಲಯವೂ ಸರ್ಕಾರದ ಭಾಗವಾಗಿದೆ ಎಂಬುದಾಗಿ ನ್ಯಾಯಮೂರ್ತಿ ಮಹೇಂದರ್ ಕುಮಾರ್ ಗೋಯಲ್ ಅವರಿದ್ದ ಪೀಠ ಹೇಳಿದೆ. "...ನಮ್ಮ ಸಾಂವಿಧಾನಿಕ ಸ್ವರೂಪದಡಿ, ರಾಜ್ಯಪಾಲರು ರಾಜ್ಯದ ಕಾರ್ಯಾಂಗದ ಮುಖ್ಯಸ್ಥರಾಗಿದ್ದು ರಾಜ್ಯ ಸರ್ಕಾರದ ಎಲ್ಲಾ ವ್ಯವಹಾರಗಳನ್ನು ಅವರ ಅಧಿಕಾರ ಮತ್ತು ಹೆಸರಿನ ಅಡಿಯಲ್ಲಿ ನಡೆಸಲಾಗುತ್ತದೆ. ಹೀಗಾಗಿ, ರಾಜ್ಯಪಾಲರ ಕಚೇರಿ ರಾಜ್ಯ ಸರ್ಕಾರದ ಅವಿಭಾಜ್ಯ ಅಂಗ ಎಂಬುದು ಮೂಲತತ್ವವಾಗಿದೆ... ಒಮ್ಮೆ ರಾಜ್ಯಪಾಲರು ರಾಜ್ಯ ಸರ್ಕಾರದ ಭಾಗವಾದರೆ, ಸ್ವಾಭಾವಿಕವಾಗಿಯೇ ಅವರ ಸಚಿವಾಲಯ ಕೂಡ ರಾಜ್ಯ ಸರ್ಕಾರದ ಭಾಗವಾಗುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. Also Read ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಹುದ್ದೆ ಬಡ್ತಿ: ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದಕ್ಕೆ ಹೈಕೋರ್ಟ್‌ ನಿರ್ಬಂಧ ರಾಜಸ್ಥಾನದ ರಾಜ್ಯಪಾಲರ ಕಚೇರಿಯಲ್ಲಿ ಉದ್ಯೋಗಿಗಳ ಬಡ್ತಿಗಾಗಿ ಮೀಸಲಾತಿ ಸಡಿಲಿಸಿ ಸಚಿವಾಲಯವು 2013ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದನ್ನು ರದ್ದುಗೊಳಿಸಿ ರಾಜ್ಯಪಾಲರು 2020ರಲ್ಲಿ ನೀಡಿದ್ದ ಆದೇಶವನ್ನು ಬಡ್ತಿಯಿಂದ ವಂಚಿತರಾಗುವ ಭೀತಿಯಲ್ಲಿದ್ದ ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. 2020 ರ ಆದೇಶದ ಸಿಂಧುತ್ವ ಕುರಿತಂತೆ ತಕರಾರು ಎತ್ತಿದ್ದ ಅವರು ಅದನ್ನು ರದ್ದುಗೊಳಿಸುವಂತೆ ಕೋರಿದ್ದರು. ಅಂತಿಮವಾಗಿ 2013 ರ ಮಾರ್ಗಸೂಚಿಗಳನ್ನು ರದ್ದುಗೊಳಿಸಿದ ನ್ಯಾಯಾಲಯ 2020 ರ ಆದೇಶವನ್ನು ಎತ್ತಿಹಿಡಿಯಿತು. ಆ ಪ್ರಕಾರ ಅರ್ಜಿದಾರರಿಗೆ ನೀಡಲಾಗಿದ್ದ ಪ್ರಥಮ ದರ್ಜೆ ಗುಮಾಸ್ತ ಹುದ್ದೆಯನ್ನು ನ್ಯಾಯಾಲಯ ರದ್ದುಗೊಳಿಸಿತು. ಆದರೆ ಅರ್ಜಿದಾರರಿಗೆ ಈಗಾಗಲೇ ನೀಡಲಾದ ಮತ್ತು ಅವರಿಂದ ಸ್ವೀಕರಿಸಲ್ಪಟ್ಟ ವಿತ್ತೀಯ ಪ್ರಯೋಜನಗಳನ್ನು ಮರಳಿ ಕೇಳುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಬೀದರ್ ಜಿಲ್ಲೆಯ ಬಳಿ ಇರುವ ಒಂದು ನದಿಯ ಹೆಸರು ಮಾಂಜ್ರಾ, ಬೆಳಗಾಂ ಜಿಲ್ಲೆಯ ಗ್ರಾಮದಲ್ಲಿ ನಡೆದಂತಹ ಒಂದು ನೈಜ ಪ್ರೇಮಕಥಾನಕವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರದ ಹೆಸರು ಕೂಡ ಮಾಂಜ್ರಾ. ತೆಲುಗಿನ ಮುತ್ತುರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದು ಆಕ್ಷ್ಯನ್ ಕಟ್ ಹೇಳಿದ್ದಾರೆ. ಬೆಳಗಾಂ ಮೂಲದವರೇ ಆದ ರಂಜಿತ್‍ಸಿಂಗ್ ಹಾಗೂ ಅಪೂರ್ವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಖಳನಾಯಕನಾಗಿ ರಂಜನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಕಳೆದ ವಾರ ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ನಡೆಯಿತು. ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ನರ್ಸ್ ಜಯಲಕ್ಷ್ಮಿ ಹಾಗೂ ಲಹರಿ ವೇಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾಂಜ್ರಾ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ವಿಶೇಷವಾಗಿ ಈ ಸಮಾರಂಭಕ್ಕೆ ಘಟನೆಯ ಮೂಲ ವ್ಯಕ್ತಿ ಶಂಕರ್‍ರನ್ನು ಕರೆತರಲಾಗಿತ್ತು. ಆದರೆ ಆತ ಈಗ ಮಾನಸಿಕ ಅಸ್ವಸ್ಥನಾಗಿದ್ದು ಏನೊಂದೂ ಮಾತನಾಡದ ಸ್ಥಿತಿಯಲ್ಲಿದ್ದ. ಈ ಸಂದರ್ಭದಲ್ಲಿ ನಿರ್ದೇಶಕ ಮುತ್ತುರಾಜ್ ಮಾತನಾಡುತ್ತ ಕೆಲ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದಿದ್ದ ಪ್ರೇಮ ಪ್ರಕರಣವನ್ನು ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇನೆ. ಇದು ಬೆಳಗಾವಿಯ ಗ್ರಾಮೀಣ ಭಾಗದಲ್ಲಿ ನಡೆದ ನೈಜ ಪ್ರೇಮಕಥೆ, ಖಳನಟ ರಂಜನ್ ನನ್ನ ಸ್ನೇಹಿತರು ಅವರ ಮೂಲಕ ನಿರ್ಮಾಪಕ ರವಿ ಪೂಜಾರ್ ಅವರು ಸಿಕ್ಕಿದರು. ಈ ಕಥೆ ನಡೆದ ಊರಿನಲ್ಲಿ, ಆ ಹುಡುಗಿ ವಾಸವಿದ್ದ ಮನೆಯಲ್ಲಿಯೇ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದ ನಾಯಕ ಒಬ್ಬ ಹಿಂದೂ. ನಾಯಕಿ ಮರಾಠಿಯವಳು. ಇವರಿಬ್ಬರ ನಡುವಿನ ದುರಂತ ಪ್ರೇಮಕಥೆ ಈ ಚಿತ್ರದಲ್ಲಿದೆ. ಬೆಳಗಾಂ, ಕಾರವಾರ, ಕೇರಳ ಹಾಗೂ ಗೋವಾ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು. ನಾಯಕ ನಟ ರಂಜಿತ್ ಮಾತನಾಡಿ ಈ ಹಿಂದೆ ಕೆಲ ಸೀರಿಯಲ್‍ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದೆ, ಇದೇ ಮೊದಲಬಾರಿಗೆ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನೀನಾಸಂ ರಂಗಶಾಲೆಯಲ್ಲಿ ಆಕ್ಟ್ಯಿಂಗ್ ಕಲಿತ ರಂಜಿತ್ ಈ ಚಿತ್ರದಲ್ಲಿ ದುರಂತ ನಾಯಕನಾಗಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಮೂಲತ: ಮರಾಠಿ ಹುಡುಗಿಯಾದ ನಾಯಕಿ ಅಪೂರ್ವ ಅವರಿಗೆ ಇದು ಮೊದಲ ಚಿತ್ರ. ಚಿತ್ರದಲ್ಲೂ ಸಹ ನಾನು ಮರಾಠಿ ಹುಡುಗಿಯ ಪಾತ್ರ ನಿರ್ವಹಿಸಿದ್ದೇವೆ , ದುರಂತ ನಾಯಕಿಯ ಪಾತ್ರ ಎಂದು ಹೇಳಿಕೊಂಡರು. ಈ ಚಿತ್ರವನ್ನು ರವಿ ಅರ್ಜುನ್ ಪೂಜಾರ್ ಅವರು ನಿರ್ಮಾಣ ಮಾಡಿದ್ದಾರೆ. ಸವದತ್ತಿ ಮೂಲದ ರವಿ ಅರ್ಜುನ್ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ರಂಜನ್ ಮೂಲಕ ಈ ನಿರ್ದೇಶಕರು ಪರಿಚಯವಾಗಿ ಕಥೆ ಹೇಳಿದರು. ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಮುಗ್ಧ ಪ್ರೇಮಿಗಳು ಹಿರಿಯರ ಸ್ವಾರ್ಥಕ್ಕೆ ಹೇಗೆ ಬಲಿಯಾದರು ಎಂದು ಈ ಚಿತ್ರ ಹೇಳುತ್ತದೆ. ಚಿನ್ಮಯ್ ಎಂ. ರಾವ್ ಈ ಚಿತ್ರದ ಹಾಡುಗಳಿಗೆ 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
( ಲೇ: ಬಿ.ಎಸ್. ಚಂದ್ರ ಶೇಖರ. ಸಾಗರ: ದಿನಾಂಕ: ೧೫-೮-೧೯೯೮ ರ ವನಕೃಪ ರಾಜ್ಯೋತ್ಸವದ ವಿಶೇಷಾಂಕ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ಲೇಖನ; ಕಂಪ್ಯೂಟರಿಗೆ ಹಾಕಿದ ದಿನ ೪-೦೪-೨೦೧೦) ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ; ಬಲ್ಲಿದ ದರದ್ರನಾಗುವನು. ಈ ವಿಚಿತ್ರವನ್ನುತಿಳಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು . ಕೊನೆಗೆ ಹೋರಾಶಾಸ್ತ್ರ ಬಂದಿತು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ತಿಳಿದು ಅದರ ಗುಣಾವಗುಣಗಳನ್ನು ಲೆಖ್ಖಹಾಕಿ, ಮನುಷ್ಯನ ಭೂತ, ಭವಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ ಹೋರಾಶಾಸ್ತ್ರ. ಅಥವಾ ಫಲಜೋತಿಷ್ಯ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ್ಯ ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ್ಯ. ಖಗೋಲವೃತ್ತದ ೩೬೦ ಡಿಗ್ರಿ(ಅಂಶ)ಗಳನ್ನು ಮೇಷಾದಿ ರಾಶಿಗಳಾಗಿ ಹನ್ನೆರಡು ಭಾಗ ಮಾಡಿ ಗ್ರಹಗಳ ಸ್ಥಾನ ಗುರುತಿಸಿದರೆ, ಅದು ರಾಶಿ ಕುಂಡಲಿ. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು ೧೦೮ ಭಾಗಮಾಡಿ ಪ್ರತಿ ಭಾಗದಲ್ಲಿ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ. ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ , ಚಂದ್ರನು ಒಂದು ಪಾದದಲ್ಲಿ ಸುಮಾರು ಆರೂಕಾಲು ಗಂಟೆಗಳ ಕಾಲ ಇರುತ್ತಾನೆ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ ಅಶ್ವಿನಿ ನಕ್ಷತ್ರದ ಒಂದನೇ ಪಾದ. ಉಳಿದ ಗ್ರಹಗಳ ಚಲನೆ ಚಂದ್ರನಿಗಿಂತ ನಿಧಾನವಾದ್ದರಿಂದ ಕಾಲು ಅರ್ಧ ಗಂಟೆಗಳ ವ್ಯತ್ಯಾದಲ್ಲಿ ಮಗುವಿನ ರಾಶಿ ನವಾಂಶ ಕುಂಡಲಿಗಳಲ್ಲಿ ಬಹಳ ಬದಲಾವಣೆ ಆಗುವದಿಲ್ಲ. ಅವರ ಭವಿಷ್ಯಗಳೂ ಒಂದೇ ಇರಬೇಕಲ್ಲ? ಒಂದೇ ಆಸ್ಪತ್ರೆ ಆಥವಾ ಊರಿನಲ್ಲಿ ಏಕ ಕಾಲದಲ್ಲಿ ಜನಿಸಿದವರ ಜೀವನ ಕ್ರಮದಲ್ಲಿ ಜನಿಸಿದವರ ವ್ಯತ್ಯಾಸವಿರುವದು ಕಂಡು ಬಂದಿದೆ. ಈ ಇಬ್ಬರಲ್ಲಿ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ. ಒಬ್ಬ ಅನಕ್ಷರಸ್ಥ , ಇನ್ನೊಬ್ಬ ವಿದ್ವಾಂಸ. ಎಂಥ ವಿಚಿತ್ರ. ಒಬ್ಬರು ಜ್ಯೋತಿಷಿಗಳೇ ಏಕಾಂತದಲ್ಲಿ ತಮ್ಮದೇ ಉದಾಹರಣೆ ಕೊಟ್ಟರು. ಏಕ ಕಾಲದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ, ತಾವೂ ಇನ್ನೊಬ್ಬರೂ ಜನನವಾಗಿದ್ದು ; ಅವರು ಡಾಕ್ಟರು , ಶ್ರೀಮಂತರು; ತಾವು ಬಡ ಜ್ಯೋತಿಷಿ. ಇದರ ರಹಸ್ಯ ತಮಗೂ ತಿಳಿಯದೆಂದರು. ಪಂಚಾಂಗ ರಚನೆಯಲ್ಲಿ ಅನೇಕ ಸಿದ್ಧಾಂತಗಳದ್ದು ಅವುಗಳಲ್ಲಿ ಚಂದ್ರ ಮತ್ತು ನಕ್ಷತ್ರ ದ ಕಾಲಮಾನಗಳಲ್ಲಿ ವ್ಯತ್ಯಾಸವಿರುತ್ತದೆ. ಎಲ್ಲರೂ ತಮ್ಮ ಕ್ರಮವೇ ಸರಿ ಎನ್ನುತ್ತಾರೆ. ಇದು ಹೇಗಾದರೂ ಇರಲಿ ಪಂಚಾಂಗ ಕರ್ತರು ಸ್ಥಿರಬಿಂದುವಿನಿಂದ ಪ್ರಾರಂಭವಾಗುವ ನಿರಯನ ಪದ್ದತಿಯನ್ನೇ ಅನುಸರಿಸುತ್ತಾರೆ. ಆದರೆ ಖಗೋಲ ಶಾಸ್ತ್ರದ ಪ್ರಕಾರ ಸುಮಾರು ೭೨ ವರ್ಷಕ್ಕೆ ಒಂದು ಅಂಶದಷ್ಟು (ಡಿಗ್ರಿ) ನಕ್ಷತ್ರ ಉದಯದಲ್ಲಿ ಮುಂದೆಸರಿಯುತ್ತದೆ. ಭಾಸ್ಕರಾಚಾರ್ಯರು ಹಿಂದೆ ಪಂಚಾಂಗ ರಚನೆ ಮಾಡುವಾಗ ಈ ವ್ಯತ್ಯಾಸವನ್ನು ಅಯನಾಂಶ ಎಂದು ಲೆಕ್ಕ ಹಾಕಿ ಪಂಚಾಂಗ ರಚಿಸಿದ್ದರು. ಇದಕ್ಕೆ ಸಾಯನ ಪದ್ದತಿ ಎಂದು ಹೆಸರು. ಅವರು ನಂತರ ಕಾಲ ಕಾಲಕ್ಕೆ ಪಂಚಾಂಗ ಪರಿಷ್ಕರಣವನ್ನು ಸೂಚಿಸಿದ್ದರು. ಆದರೆ ಅದು ಆಗಿಲ್ಲ. ೧೯೯೮ನೇ ಸಾಲಿಗೆ ಭಾಸ್ಕಾರಾಚಾರ್ಯರು ರಚಿಸಿದ ನಕ್ಷತ್ರ, ಗ್ರಹ, ರಾಶಿಗಳ ಲೆಕ್ಕಕ್ಕೂ ಖಗೋಲ ಶಾಸ್ತ್ರದ ಪ್ರಕಾರ ಸುಮಾರು ೨೩ಅಂಶ(ಡಿಗ್ರಿ), ೪೯ ಕಲೆಗಳಷ್ಟು ವ್ಯತ್ಯಾಸ ವಾಗಿದೆ. ಎಂದರೆ ಈಗಿನ ನಿರಯನ ಪದ್ದತಿಯಲ್ಲಿ ಅಶ್ವಿ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವನ ನಕ್ಷತ್ರ , ಸಾಯನ ಪದ್ದತಿಯಲ್ಲಿ ಎಂದರೆ ಖಗೋಲ ಶಾಸ್ತ್ರದ ಪ್ರಕಾರ ಭರಣಿ ನಕ್ಷತ್ರದ ಮೂರನೇ ಪಾದವಾಗಬೇಕು. ಕುಂಡಲಿಯಲ್ಲಿ ಎಲ್ಲಾ ಗ್ರಹಗಳನ್ನೂ ೨೩ ಅಂಶ ೪೯ ಕಲೆಗಳಷ್ಟು ಮುಂದೆ ಗುರುತಿಸಬೇಕಾಗುವುದು. ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜೇಷ್ಠಾ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಪೂರ್ವಾಷಾಢ ೨ನೇ ಪಾದವಾಗುತ್ತದೆ. ಆವ್ಯಕ್ತಿಯ ಕುಂಡಲಿ ಈ ರೀತಿ ಇರುತ್ತದೆ :- UÀÄgÀÄ 4 ±À¤ 2 ±ÀÄ 6 PÀÄ 3 ®UÀß 5 gÀ« 5 §Ä 5 UÀÄgÀÄ 11 PÉÃvÀÄ 5 ±À¤ 10 ±ÀÄ 1 gÀ.12 §Ä.12 PÀÄ 10 ®UÀß 12 PÉÃvÀÄ10 10-6-98gÀ ¤gÀAiÀÄ£À PÀÄAqÀ° ¨É½UÉÎ 6UÀªÀÄ. 6¤. PÉÌ d£À£À 10-6-98gÀ ¸ÁAiÀÄ£À PÀÄAqÀ° ¨É½UÉÎ 6UÀA. 6¤. PÉÌ d£À£À gÁ. 4 ZÀAzÀæ 11 ZÀAzÀæ 6 gÁºÀÄ 11 ಒಬ್ಬನೇ ವ್ಯಕ್ತಿಯ ಈ ಎರಡೂ ಕುಂಡಲಿಗಳ ಭವಿಷ್ಯ ಫಲ ಒಂದೇ ಆಗಿರುತ್ತದೆ; ಆದರೆ ಗ್ರಹ ನಕ್ಷತ್ರಗಳು ಬೇರೆ ಬೇರೆ ರಾಶಿಗಳಲ್ಲಿವೆ. ೧೬೦೦ ವರ್ಷಗಳ ಹಿಂದೆ ಹೋರಾಶಾಸ್ತ್ರದ ಪ್ರಕಾರ ಸಾಯನ ಕುಂಡಲಿಗೆ ಹೇಳಿದ ಗ್ರಹ, ನಕ್ಷತ್ರ, ರಾಶಿ ಫಲಗಳನ್ನು ಈಗ ನಿರಯನ ಕುಂಡಲಿಗೆ ಹೇಳಲಾಗುತ್ತಿದೆ. ಆದರೆ ಹೋರಾಶಾಸ್ತ್ರದ ಪ್ರಕಾರ ಎರಡು ಬಗೆಯ ಕುಂಡಲಿಗೆ ಒಂದೇಫಲ ಹೇಳುವುದು ಸಾಧ್ಯವಿಲ್ಲ. ಇನ್ನು ರಾಹು ಕೇತುಗಳ ವಿಚಾರ. ಇವುಗಳನ್ನು ಛಾಯಾ ಗ್ರಹಗಳೆಂದೂ, ಕಣ್ಣಿ ಗೆ ಅಗೋಚರವೆಂದೂ ಹೇಳಲಾಗತ್ತಿದೆ. ಆದರೆ ಇವು ಗ್ರಹಗಳೇ ಅಲ್ಲ. ಇವು ಆಕಾಶದಲ್ಲಿ ಎರಡು ಊಹಾ ಬಿಂದುಗಳು. ಖಗೋಲ ಶಾಸ್ತ್ರದ ಪ್ರಕಾರ ಆಕಾಶದಲ್ಲಿ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದ, ವಿಷುವದ್ ವೃತ್ತ ಮತ್ತು ಊಹಾ ಕ್ರಾಂತಿ ವೃತ್ತಗಳನ್ನು ಎಳೆದಾಗ ಅವು ಒಂದನ್ನೊಂದು ಎರಡು ಬಿಂದುಗಳಲ್ಲಿ ಕತ್ತರಿಸುತ್ತವೆ. ಅವು ಖಗೊಲ ಶಾಸ್ತ್ರದ ದೃಷ್ಟಿಯಿಂದ ಪ್ರಾಮುಖ್ಯವಾದುವು. ಅವು ಮಾನವನ ಜೀವನದ ಮೇಲೆ ಹೇಗೆ ಪರಿಣಾಮ ಮಾಡುವುದೋ ಅರ್ಥವಾಗುವುದಿಲ್ಲ. ಹೋರಾಶಾಸ್ತ್ರದ ಮೂಲ ಗ್ರಂಥವಾದ ವರಾಮಿಹಿರನ ಬೃಹಜ್ಜಾತಕ ಗ್ರಂಥದಲ್ಲಿ ರಾಹುಕೇತುಗಳನ್ನು ಗ್ರಹಗಳಾಗಿ ಪರಿಗಣಿಸಿಲ್ಲ. ಆದರೆ ನಂತರ ಯಾರೋ ಅವನ್ನು ಹೋರಾಶಾಸ್ತ್ರದಲ್ಲಿ ಗ್ರಹಗಳೆಂದು ಸೇರಿಸಿದ್ದಾರೆ. ದಶಾ ಪದ್ದತಿಯ ವಿಷಯವನ್ನು ತೆಗೆದುಕೊಂಡರೆ ಎಲ್ಲಾ ಕುಂಡಲಿಗಳಿಗೂ ವಿಂಶೋತ್ತರಿ ದಶಾ ಪದ್ದತಿಯನ್ನು ಅನುಸರಿಸಿ ಫಲ ಹೇಳುತ್ತಾರೆ. ಆದರೆ ವರಾಹ ಮಿಹಿರ ಭಟ್ಟರು ಬೃಹಜ್ಜಾತಕದಲ್ಲಿ ಗ್ರಹಗಳ ಬಲಾಬಲಗಳನ್ನು ತಿಳದು ಪ್ರತಿ ಜಾತಕಕ್ಕೂ ಪ್ರತ್ಯೇಕ ದಶಾವಿಂಗಡಣೆಯನ್ನು ಹೇಳುತ್ತಾರೆ. ಅದು ತುಂಬಾ ಕಷ್ಟದ ಲೆಕ್ಕಾಚಾರ. ವಿಂಶೋತ್ತರಿ ದಶಾ ಪದ್ದತಿಯನ್ನು ಚಂದ್ರ ನಕ್ಷತ್ರದ ನೇಲೆ ಅವಲಂಬಿಸಿ ಹೇಳುವುದು ಸರಿಯಷ್ಟೆ. ಚಂದ್ರ ನಕ್ಷತ್ರವೇ ವೈಜ್ಞಾನಿಕವಾಗಿ ತಪ್ಪಾದ ಮೇಲೆ, ಅದರ ಆಧಾರದಿಂದ ಹೇಳುವ ದಶಾ ಪದ್ದತಿ ಹೇಗೆ ಸರಿ ಹೋಗಬಹುದು? ಜ್ಯೋತಿರ್ಗನ್ನಡಿ ಯನ್ನು ಬರೆದ ರಮಾಕಾಂತ ರವರು, ಸೂರ್ಯ ನಕ್ಷತ್ರದ ಮೇಲೆ ಕುಂಡಲಿಯ ಲಕ್ಷಣಕ್ಕೆ ಹೊಂದುವ ಬೇರೆಬೇರೆ ದಶಾಪದ್ದತಿಯನ್ನು ಅನುಸರಿಸಬೇಕೆಂದು ಸೂಚಿಸಿದ್ದಾರೆ. ಈಗ ಅನುಸರಿಸುತ್ತಿರುವ ನಿರಯನ ಪದ್ದತಿಯಲ್ಲಿ ಜನ್ಮ ನಕ್ಷತ್ರ, ಸೂರ್ಯ ನಕ್ಷತ್ರ, ಲಗ್ನಗಳೇ ಕೆಟ್ಟುಹೋದ ಮೇಲೆ, ಅದನ್ನು ಅನುಸರಿಸಿ ಹೇಳಿದ ಭವಿಷ್ಯ ಸರಿಹೋಗುವುದು ಹೇಗೆ? ಸಾಯನ ಪದ್ದತಿಯಲ್ಲಿ ಕುಂಡಲಿಯನ್ನು ರಚಿಸುವುದು ಸ್ವಲ್ಪ ಕಷ್ಟ. ಅಲ್ಲದೆ ಕೆಲವು ಜ್ಯೋತಿಷಿಗಳು ತಮ್ಮ ಅನುಭವದ ಪ್ರಕಾರ ವ್ಯಕ್ತಿಯ ಜೀವನಕ್ಕೆ ಅದು ಹೊಂದುವುದಿಲ್ಲವೆಂದೂ ಹೇಳುತ್ತಾರೆ. ಫಲ ಜ್ಯೋತಿಷ್ಯದ ಶಾಸ್ತ್ರವನ್ನು ಅಥವಾ ಹೋರಾಶಾಸ್ತ್ರವನ್ನು ರಚಿಸಿದ ಹಿಂದಿನ ಋಷಿಗಳು, ವರಾಹ ಮಿಹಿರ ಭಟ್ಟರು, ಗ್ರಹ, ನಕ್ಷತ್ರ, ರಾಶಿಗಳ ಗುಣ, ಬಲಾಬಲ, ಗ್ರಹಗಳ ಸ್ಥಾನ, ದೃಷ್ಟಿ -ಬಲ, ಮೊದಲಾದವುಗಳನ್ನು ಅಸಾಧಾರಣ ಜಾಣ್ಮೆ ಯಿಂದ ರಚಿಸಿದ್ದಾರೆ. ಅವುಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಕಷ್ಟ, ಅಸಾಧ್ಯ, ವಿಶೇಷ ಮೇಧಾವಿಗಳು ತಿಳಿದುಕೊಂಡರೂ ನಿಖರವಾಗಿ ಫಲಗಳನ್ನು ನಿರ್ಧರಿಸಲು ಆಗದಷ್ಟು ಜಟಿಲತೆ ಸಂದಿಗ್ಧತೆ ಇದೆ. ಕೆಲವು ಗ್ರಹಗಳಿಗೆ ಎರಡೆರಡು ರಾಶಿಗಳ ಆಧಿಪತ್ಯಗಳನ್ನೂ ಹಲವು ಬಗೆಯ ದೃಷ್ಟಿಗಳನ್ನೂ ವಿಶೇಷ ಜಾಣ್ಮೆಯಿಂದ ಕೊಡಲಾಗಿದೆ, ಅದರಿಂದ ಏಕಕಾಲದಲ್ಲಿ ಒಂದು ಗ್ರಹವು ಶುಭಕಾರಕವೂ, ಅಶುಭಕಾರಕವೂ ಆಗಿರುತ್ತದೆ. ಬೇರೆ ಬೇರೆ ಜ್ಯೋತಿಷಿಗಳು ಅವರವರ ದೃಷ್ಟಿ ಕೋನಕ್ಕೆ ತಕ್ಕಂತೆ ಫಲಗಳನ್ನು ಹೇಳಬಹುದು. ನಿಖರತೆ ಅಸಾಧ್ಯ . ಈ ಶಾಸ್ತ್ರ ರಚನೆಯ ಕೌಶಲ್ಯವೇ ಹಾಗಿದೆ. ಆದ್ದರಿಂದ ಫಲಜ್ಯೋತಿಷ್ಯದ ಬಗ್ಗೆ ಪಂಚಂ ಭವತಿ, ಪಂಚಂ ನ ಭವತಿ ಎಂದು ಹೇಳಿದ್ದಾರೆ. ವಿಧಾತನನ್ನು ಕುರಿತು, ಕೋ ವೇತ್ತಾ ತಾರತಮ್ಯಸ್ಯ ತಮೇಕಂ ವೇಧಸಂ ವಿನಾ. ಎಂದರೆ ಬ್ರಹ್ಮ ದೇವನ ವಿನಾ ಫಲ ತಾರತಮ್ಯವನ್ನು ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ., ಎಂದು ಅರ್ಥ. ಯೋಗ, ಸಿದ್ಧಿ, ಜ್ಞಾನ ಸಾಧನೆಗಳಿಂದ ಭವಿಷ್ಯ ಹೇಳಬಹುದೆಂದರೆ, ಅವರಿಗೆ ಗ್ರಹ ಕುಂಡಲಿಯ ಅಗತ್ಯವೂ ಇಲ್ಲ. ಸಾರಾಶವೆಂದರೆ ಫಲಜ್ಯೋತಿಷ್ಯವನ್ನು ನಂಬುವುದಕ್ಕಿಂತ ದಾಸ ವರೇಣ್ಯರೆಂದಂತೆ ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ಎಂದು ಪರಮಾತ್ಮನ ಶರಣು ಹೋಗುವುದೇ ಕ್ಷೇಮ. ಆದರೆ ಜನರಿಗೆ ಭವಿಷ್ಯದ ಬಗ್ಗೆ ಕುತೂಹಲ, ಭಯ ಇರುವವರೆಗೂ ಕಷ್ಟಗಳಿಗೆ ಸುಲಭ ಪರಿಹಾರ ಸಿಗುವುದೆಂಬ ಭಾವನೆ, ಮನಸ್ಸಿಗೆ ಹೇಗೋ ನೆಮ್ಮದಿ ಪಡೆವ ಮನೋಭಾವ ಇರುವವರೆಗೂ ಫಲಜ್ಯೋತಿಷ್ಯಕ್ಕೆ, ಜ್ಯೋತಿಷಿಗಳಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಒಬ್ಬನೇ ವ್ಯಕ್ತಿಯ ಈ ಎರಡೂ ಕುಂಡಲಿಗಳ ಭವಿಷ್ಯ ಫಲ ಒಂದೇ ಆಗಿರುತ್ತದೆ; ಆದರೆ ಗ್ರಹ ನಕ್ಷತ್ರಗಳು ಬೇರೆ ಬೇರೆ ರಾಶಿಗಳಲ್ಲಿವೆ. ೧೬೦೦ ವರ್ಷಗಳ ಹಿಂದೆ ಹೋರಾಶಾಸ್ತ್ರದ ಪ್ರಕಾರ ಸಾಯನ ಕುಂಡಲಿಗೆ ಹೇಳಿದ ಗ್ರಹ, ನಕ್ಷತ್ರ, ರಾಶಿ ಫಲಗಳನ್ನು ಈಗ ನಿರಯನ ಕುಂಡಲಿಗೆ ಹೇಳಲಾಗುತ್ತಿದೆ. ಆದರೆ ಹೋರಾಶಾಸ್ತ್ರದ ಪ್ರಕಾರ ಎರಡು ಬಗೆಯ ಕುಂಡಲಿಗೆ ಒಂದೇಫಲ ಹೇಳುವುದು ಸಾಧ್ಯವಿಲ್ಲ. ಇನ್ನು ರಾಹು ಕೇತುಗಳ ವಿಚಾರ. ಇವುಗಳನ್ನು ಛಾಯಾ ಗ್ರಹಗಳೆಂದೂ, ಕಣ್ಣಿ ಗೆ ಅಗೋಚರವೆಂದೂ ಹೇಳಲಾಗತ್ತಿದೆ. ಆದರೆ ಇವು ಗ್ರಹಗಳೇ ಅಲ್ಲ. ಇವು ಆಕಾಶದಲ್ಲಿ ಎರಡು ಊಹಾ ಬಿಂದುಗಳು. ಖಗೋಲ ಶಾಸ್ತ್ರದ ಪ್ರಕಾರ ಆಕಾಶದಲ್ಲಿ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದ, ವಿಷುವದ್ ವೃತ್ತ ಮತ್ತು ಊಹಾ ಕ್ರಾಂತಿ ವೃತ್ತಗಳನ್ನು ಎಳೆದಾಗ ಅವು ಒಂದನ್ನೊಂದು ಎರಡು ಬಿಂದುಗಳಲ್ಲಿ ಕತ್ತರಿಸುತ್ತವೆ. ಅವು ಖಗೊಲ ಶಾಸ್ತ್ರದ ದೃಷ್ಟಿಯಿಂದ ಪ್ರಾಮುಖ್ಯವಾದುವು. ಅವು ಮಾನವನ ಜೀವನದ ಮೇಲೆ ಹೇಗೆ ಪರಿಣಾಮ ಮಾಡುವುದೋ ಅರ್ಥವಾಗುವುದಿಲ್ಲ. ಹೋರಾಶಾಸ್ತ್ರದ ಮೂಲ ಗ್ರಂಥವಾದ ವರಾಮಿಹಿರನ ಬೃಹಜ್ಜಾತಕ ಗ್ರಂಥದಲ್ಲಿ ರಾಹುಕೇತುಗಳನ್ನು ಗ್ರಹಗಳಾಗಿ ಪರಿಗಣಿಸಿಲ್ಲ. ಆದರೆ ನಂತರ ಯಾರೋ ಅವನ್ನು ಹೋರಾಶಾಸ್ತ್ರದಲ್ಲಿ ಗ್ರಹಗಳೆಂದು ಸೇರಿಸಿದ್ದಾರೆ. ದಶಾ ಪದ್ದತಿಯ ವಿಷಯವನ್ನು ತೆಗೆದುಕೊಂಡರೆ ಎಲ್ಲಾ ಕುಂಡಲಿಗಳಿಗೂ ವಿಂಶೋತ್ತರಿ ದಶಾ ಪದ್ದತಿಯನ್ನು ಅನುಸರಿಸಿ ಫಲ ಹೇಳುತ್ತಾರೆ. ಆದರೆ ವರಾಹ ಮಿಹಿರ ಭಟ್ಟರು ಬೃಹಜ್ಜಾತಕದಲ್ಲಿ ಗ್ರಹಗಳ ಬಲಾಬಲಗಳನ್ನು ತಿಳದು ಪ್ರತಿ ಜಾತಕಕ್ಕೂ ಪ್ರತ್ಯೇಕ ದಶಾವಿಂಗಡಣೆಯನ್ನು ಹೇಳುತ್ತಾರೆ. ಅದು ತುಂಬಾ ಕಷ್ಟದ ಲೆಕ್ಕಾಚಾರ. ವಿಂಶೋತ್ತರಿ ದಶಾ ಪದ್ದತಿಯನ್ನು ಚಂದ್ರ ನಕ್ಷತ್ರದ ನೇಲೆ ಅವಲಂಬಿಸಿ ಹೇಳುವುದು ಸರಿಯಷ್ಟೆ. ಚಂದ್ರ ನಕ್ಷತ್ರವೇ ವೈಜ್ಞಾನಿಕವಾಗಿ ತಪ್ಪಾದ ಮೇಲೆ, ಅದರ ಆಧಾರದಿಂದ ಹೇಳುವ ದಶಾ ಪದ್ದತಿ ಹೇಗೆ ಸರಿ ಹೋಗಬಹುದು? ಜ್ಯೋತಿರ್ಗನ್ನಡಿ ಯನ್ನು ಬರೆದ ರಮಾಕಾಂತ ರವರು, ಸೂರ್ಯ ನಕ್ಷತ್ರದ ಮೇಲೆ ಕುಂಡಲಿಯ ಲಕ್ಷಣಕ್ಕೆ ಹೊಂದುವ ಬೇರೆಬೇರೆ ದಶಾಪದ್ದತಿಯನ್ನು ಅನುಸರಿಸಬೇಕೆಂದು ಸೂಚಿಸಿದ್ದಾರೆ. ಈಗ ಅನುಸರಿಸುತ್ತಿರುವ ನಿರಯನ ಪದ್ದತಿಯಲ್ಲಿ ಜನ್ಮ ನಕ್ಷತ್ರ, ಸೂರ್ಯ ನಕ್ಷತ್ರ, ಲಗ್ನಗಳೇ ಕೆಟ್ಟುಹೋದ ಮೇಲೆ, ಅದನ್ನು ಅನುಸರಿಸಿ ಹೇಳಿದ ಭವಿಷ್ಯ ಸರಿಹೋಗುವುದು ಹೇಗೆ? ಸಾಯನ ಪದ್ದತಿಯಲ್ಲಿ ಕುಂಡಲಿಯನ್ನು ರಚಿಸುವುದು ಸ್ವಲ್ಪ ಕಷ್ಟ. ಅಲ್ಲದೆ ಕೆಲವು ಜ್ಯೋತಿಷಿಗಳು ತಮ್ಮ ಅನುಭವದ ಪ್ರಕಾರ ವ್ಯಕ್ತಿಯ ಜೀವನಕ್ಕೆ ಅದು ಹೊಂದುವುದಿಲ್ಲವೆಂದೂ ಹೇಳುತ್ತಾರೆ. ಫಲ ಜ್ಯೋತಿಷ್ಯದ ಶಾಸ್ತ್ರವನ್ನು ಅಥವಾ ಹೋರಾಶಾಸ್ತ್ರವನ್ನು ರಚಿಸಿದ ಹಿಂದಿನ ಋಷಿಗಳು, ವರಾಹ ಮಿಹಿರ ಭಟ್ಟರು, ಗ್ರಹ, ನಕ್ಷತ್ರ, ರಾಶಿಗಳ ಗುಣ, ಬಲಾಬಲ, ಗ್ರಹಗಳ ಸ್ಥಾನ, ದೃಷ್ಟಿ -ಬಲ, ಮೊದಲಾದವುಗಳನ್ನು ಅಸಾಧಾರಣ ಜಾಣ್ಮೆ ಯಿಂದ ರಚಿಸಿದ್ದಾರೆ. ಅವುಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಕಷ್ಟ, ಅಸಾಧ್ಯ, ವಿಶೇಷ ಮೇಧಾವಿಗಳು ತಿಳಿದುಕೊಂಡರೂ ನಿಖರವಾಗಿ ಫಲಗಳನ್ನು ನಿರ್ಧರಿಸಲು ಆಗದಷ್ಟು ಜಟಿಲತೆ ಸಂದಿಗ್ಧತೆ ಇದೆ. ಕೆಲವು ಗ್ರಹಗಳಿಗೆ ಎರಡೆರಡು ರಾಶಿಗಳ ಆಧಿಪತ್ಯಗಳನ್ನೂ ಹಲವು ಬಗೆಯ ದೃಷ್ಟಿಗಳನ್ನೂ ವಿಶೇಷ ಜಾಣ್ಮೆಯಿಂದ ಕೊಡಲಾಗಿದೆ, ಅದರಿಂದ ಏಕಕಾಲದಲ್ಲಿ ಒಂದು ಗ್ರಹವು ಶುಭಕಾರಕವೂ, ಅಶುಭಕಾರಕವೂ ಆಗಿರುತ್ತದೆ. ಬೇರೆ ಬೇರೆ ಜ್ಯೋತಿಷಿಗಳು ಅವರವರ ದೃಷ್ಟಿ ಕೋನಕ್ಕೆ ತಕ್ಕಂತೆ ಫಲಗಳನ್ನು ಹೇಳಬಹುದು. ನಿಖರತೆ ಅಸಾಧ್ಯ . ಈ ಶಾಸ್ತ್ರ ರಚನೆಯ ಕೌಶಲ್ಯವೇ ಹಾಗಿದೆ. ಆದ್ದರಿಂದ ಫಲಜ್ಯೋತಿಷ್ಯದ ಬಗ್ಗೆ ಪಂಚಂ ಭವತಿ, ಪಂಚಂ ನ ಭವತಿ ಎಂದು ಹೇಳಿದ್ದಾರೆ. ವಿಧಾತನನ್ನು ಕುರಿತು, ಕೋ ವೇತ್ತಾ ತಾರತಮ್ಯಸ್ಯ ತಮೇಕಂ ವೇಧಸಂ ವಿನಾ. ಎಂದರೆ ಬ್ರಹ್ಮ ದೇವನ ವಿನಾ ಫಲ ತಾರತಮ್ಯವನ್ನು ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ., ಎಂದು ಅರ್ಥ. ಯೋಗ, ಸಿದ್ಧಿ, ಜ್ಞಾನ ಸಾಧನೆಗಳಿಂದ ಭವಿಷ್ಯ ಹೇಳಬಹುದೆಂದರೆ, ಅವರಿಗೆ ಗ್ರಹ ಕುಂಡಲಿಯ ಅಗತ್ಯವೂ ಇಲ್ಲ. ಸಾರಾಶವೆಂದರೆ ಫಲಜ್ಯೋತಿಷ್ಯವನ್ನು ನಂಬುವುದಕ್ಕಿಂತ ದಾಸ ವರೇಣ್ಯರೆಂದಂತೆ ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ಎಂದು ಪರಮಾತ್ಮನ ಶರಣು ಹೋಗುವುದೇ ಕ್ಷೇಮ. ಆದರೆ ಜನರಿಗೆ ಭವಿಷ್ಯದ ಬಗ್ಗೆ ಕುತೂಹಲ, ಭಯ ಇರುವವರೆಗೂ ಕಷ್ಟಗಳಿಗೆ ಸುಲಭ ಪರಿಹಾರ ಸಿಗುವುದೆಂಬ ಭಾವನೆ, ಮನಸ್ಸಿಗೆ ಹೇಗೋ ನೆಮ್ಮದಿ ಪಡೆವ ಮನೋಭಾವ ಇರುವವರೆಗೂ ಫಲಜ್ಯೋತಿಷ್ಯಕ್ಕೆ, ಜ್ಯೋತಿಷಿಗಳಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಗ್ರಹ ನಕ್ಷತ್ರಗಳ ಚಲನೆ, ಸ್ಥಾನ ತಿಳಯಲು ಹಿಂದೆ ರಚಿಸಿದ ದೆಹಲಿಯ ಜಂತರ್ ಮಂತರ್ಗ್ರಹ ನಕ್ಷತ್ರಗಳ ಚಲನೆ, ಸ್ಥಾನ ತಿಳಯಲು ಹಿಂದೆ ರಚಿಸಿದ ದೆಹಲಿಯ ಜಂತರ್ ಮಂತರ್
ಚಿತ್ರ ಮುಗಿದ ನಂತರ ಮೇಲ್ನೋಟಕ್ಕೆ ಇದೊಂದು ಹಾರರ್‌ ಸಿನಿಮಾ ಎನಿಸಿದರೂ, ಅಲ್ಲಿನ ವಿಷಯಗಳು ಚಿಂತನೆಗೆ ಹಚ್ಚುತ್ತದೆ. ಒಂದು ರೀತಿ ನಾವು ಹೇಗೆ ಗ್ರಹಿಸುತ್ತೇವೋ, ಹಾಗೆ ಅರ್ಥವಾಗುವಂತಹ ಸಿನಿಮಾ. ‘ಭೂತಕಾಲಂ’ ಮಲಯಾಳಂ ಸಿನಿಮಾ SonyLIVನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಭೂತಕಾಲದಲ್ಲಿ ಸಂಧಿಸಿದ ವ್ಯಕ್ತಿ, ವಿಷಯ ಮತ್ತು ನಮ್ಮ ನಿರ್ಧಾರಗಳು ವಾಸ್ತವ ಸ್ಥಿತಿಯ ಮೇಲೆ ಪರಿಮಾಣ ಬೀರುತ್ತವೆ ಎನ್ನುತ್ತದೆ ಒಂದು ಥಿಯರಿ. ವಾಸಿಸುತ್ತಿರುವ ಮನೆಗೂ, ಆ ಮನೆಯಲ್ಲಿನ ವ್ಯಕ್ತಿಗಳ ಮಾನಸಿಕ ಅರೋಗ್ಯಕ್ಕೂ ಸಂಬಂಧವಿರುತ್ತದೆ ಎನ್ನುವ ಲೌಕಿಕ ಸಿದ್ಧಾಂತವನ್ನು ಹಾರರ್‌ ಫ್ಲೇವರ್‌ನಲ್ಲಿ ಕಟ್ಟಿಕೊಡುವ ಪ್ರಯತ್ನವಿದು. ಪ್ರೀತಿ, ವಾತ್ಸಲ್ಯ, ಮಾನಸಿಕ ಆರೋಗ್ಯ, ವಾಸ್ತವದಲ್ಲಿ ಭೂತದ ಸಮಸ್ಯೆಯಂತೆಯೇ ಕಾಡುತ್ತಿರುವಂತ ನಿರುದ್ಯೋಗ ಈ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಚಿತ್ರ. ಚಿತ್ರದ ದ್ವಿತಿಯಾರ್ಧದಲ್ಲಿ ವೈಭವದ ಹಿನ್ನೆಲೆ ಸಂಗೀತವಿಲ್ಲದೆಯೂ ಕ್ರಿಯೆ, ಪ್ರತಿಕ್ರಿಯೆಯಲ್ಲಿಯೇ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಸನ್ನಿವೇಶಗಳಿವೆ. ಚಿತ್ರ ಮುಗಿದ ನಂತರ ಮೇಲ್ನೋಟಕ್ಕೆ ಇದೊಂದು ಹಾರರ್‌ ಸಿನಿಮಾ ಎನಿಸಿದರೂ, ಅಲ್ಲಿನ ವಿಷಯಗಳು ಚಿಂತನೆಗೆ ಹಚ್ಚುತ್ತದೆ. ಚಿತ್ರದ ಕೊನೆ ಸರಿಯಾಗಿಲ್ಲ, ಇಲ್ಲಿ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿವೆ ಎಂದು ಒಂದು ವರ್ಗದ ಪ್ರೇಕ್ಷಕರಿಗೆ ಅನಿಸಬಹುದು. ಆದರೆ ಕತೆಗಾರ ತಾನು ಹೇಳಲು ಹೊರಟಿದ್ದ ಅಸಲಿ ಸಮಸ್ಯೆಯನ್ನು ನಿವಾರಿಸಿರುತ್ತಾನೆ. ಒಂದು ರೀತಿ ನಾವು ಹೇಗೆ ಗ್ರಹಿಸುತ್ತೇವೋ, ಹಾಗೆ ಅರ್ಥವಾಗುವಂತಹ ಸಿನಿಮಾ. ಮೇಲೆ ಪ್ರಸ್ತಾಪಿಸಿದ ಅಂಶಗಳಾವೂ ಇರದೆ ಒಂದು ಹಾರರ್‌ ಸಿನಿಮಾ ಎಂದುಕೊಂಡು ನೋಡಿದರೂ ಕೂಡ ಅದು ಬೇರೆಯದ್ದೇ ಒಂದು ಅನುಭವ ನೀಡುತ್ತದೆ. ಆರ್ಥಿಕವಾಗಿ ಹಿಂದುಳಿದ ಮಧ್ಯಮ ವರ್ಗದ ಕುಟುಂಬದ ವಿನು, ಅವನ ತಾಯಿ ಮತ್ತು ಅಜ್ಜಿ ತಮ್ಮದೇ ಆದ ನೋವುಗಳಿಂದ ಖಿನ್ನತೆಯಲ್ಲಿ ಬಳಲುತ್ತಿರುವ ಪಾತ್ರಗಳು. ಅನಾರೋಗ್ಯದಿಂದ ಬಳಲುತ್ತಿರುವ ಅಜ್ಜಿಗೆ ಮನೋರೋಗವೂ ಇದೆ. ಇವರು ಬಾಡಿಗೆ ಮನೆಯೊಂದರಲ್ಲಿ ವಾಸವಿರುತ್ತಾರೆ. ವಿನು ಅಜ್ಜಿಯ ದಿಢೀರ್‌ ಸಾವಿನ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ವಿನು, ಡಿ ಫಾರ್ಮಾ ಮುಗಿಸಿಕೊಂಡಿದ್ದು ಕೆಲಸಕ್ಕಾಗಿ ಅಲೆಯುತ್ತಿದ್ದಾನೆ. ಶಿಕ್ಷಕಿಯಾಗಿರುವ ಅಮ್ಮನಿಗೆ ಮನೆ ನಿಭಾಯಿಸುವ ಜವಾಬ್ದಾರಿ. ವಿನು ಕೆಲಸಕ್ಕಾಗಿ ಅಲೆದು ನಿರಾಶನಾಗಿ ಖಿನ್ನತೆಗೆ ಈಡಾಗಿ ದುಶ್ಚಟಗಳಿಗೆ ದಾಸನಾಗಿರುತ್ತಾರೆ. ಆತನಿಗೆ ತನಗೆ ಕೆಲಸ ಇಲ್ಲ ಎನ್ನುವುದರ ಜೊತೆಗೆ ಗರ್ಲ್ ಫ್ರೆಂಡ್ ಇದ್ದಾಳೆ ಎನ್ನುವುದು ಭಾದೆಯೇ ಆಗಿರುತ್ತದೆ. ವಿನುಗೆ ಮನೆಯಲ್ಲಿ ಏನೋ ವಿಚಿತ್ರ ಶಬ್ಧ, ತೀರಿ ಹೋದ ಅಜ್ಜಿ ಮನೆಯಲ್ಲಿ ಮತ್ತೆ ಕಾಣಿಸಿಕೊಂಡಂತ ಅನುಭವಗಳು ಉಂಟಾಗಿ ಆತನು ಮಾನಸಿಕ ರೋಗಿ ಎನ್ನುವಂತೆ ಬಿಂಬಿತವಾಗುತ್ತದೆ. ಅಮ್ಮ, ಮಗನ ನಡುವಿನ ಬಾಂಧವ್ಯ ಹದಗೆಡುತ್ತಾ ಕತೆಯು ಸಾಗುತ್ತದೆ. ಏಕಾಂಗಿಗಳಾದ ಎರಡೂ ಪಾತ್ರಗಳು ತಮ್ಮ ನೋವುಗಳೊಂದಿಗೆ ಮತ್ತಷ್ಟು ಖಿನ್ನತೆಗೆ ಒಳಗಾಗುತ್ತವೆ. ಮಾನಸಿಕ ಖಿನ್ನತೆಗೆ ಮದ್ದು ಸಿಕ್ಕಿತೇನೋ ಎನ್ನುವಾಗ ವಾಸವಿರುವ ಮನೆಯಲ್ಲಿ ಏನೋ ಸಮಸ್ಯೆ ಇದೆ ಎನ್ನುವಂತೆ ಚಿತ್ರಕಥೆಯ ಹೆಣಿಗೆಯಿದೆ. ಕತೆ ಮುಂದೇನಾಗುತ್ತದೆ ಎನ್ನುವುದೇ ಈ ಸಿನಿಮಾದ ರೋಚಕತೆ. ಹಾರರ್‌ ಜಾನರ್‌ನೊಂದಿಗೆ ಕತೆಗಾರ ಹಾಗೂ ನಿರ್ದೇಶಕ ರಾಹುಲ್ ಸದಾಶಿವನ್‌ ಮತ್ತು ಶ್ರೀಕುಮಾರ್‌ ಶ್ರೇಯಸ್‌ ನಾಜೂಕಾಗಿ ಹೇಳಬೇಕಾದನ್ನು ಹೇಳಿ ಮುಗಿಸಿದ್ದಾರೆ. ಅದೇನೆಂದು ಚಿತ್ರ ನೋಡಿಯೇ ಅರಿಯಬೇಕು. ಚಿತ್ರದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಉತ್ಕೃಷ್ಟವಾಗಿದೆ. ಅಮ್ಮ – ಮಗನಾಗಿ ರೇವತಿ ಮತ್ತು ಶೈನ್ ನಿಗಮ್ ಅವರದ್ದು ಮನೋಜ್ಞ ಅಭಿನಯ. ಚಿತ್ರ SonyLIVನಲ್ಲಿ ಸ್ಟ್ರೀಮ್‌ ಆಗುತ್ತಿದೆ.
ವಿಕ್ಟರಿ ರೋಣನ ಗೆಲುವಿನ ನಾಗಾಲೋಟ ಮುಂದುವರೆದಿದೆ. ಎಲ್ಲೆಲ್ಲೂ ಚಿತ್ರದ ಬಗ್ಗೆ ಪ್ರಶಂಸೆ ಮತ್ತು ಪಾಸಿಟಿವ್ ಟಾಕ್`ಗಳೇ. ಚಿತ್ರದ ಬಗ್ಗೆ ಶುರುವಾದ ಅಪಪ್ರಚಾರ, ಅಪಸ್ವರಗಳನ್ನೆಲ್ಲ ಮೂಲೆಗುಂಪಾಗಿಸಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈಗ 2ನೇ ವಾರಕ್ಕೆ ಕಾಲಿಟ್ಟಿದೆ. ಸಾಮಾನ್ಯವಾಗಿ 2ನೇ ವಾರಕ್ಕೆ ಚಿತ್ರಮಂದಿರ ಮತ್ತು ಶೋಗಳ ಸಂಖ್ಯೆ ಕಡಿಮೆಯಾಗುತ್ತೆ. ಆದರೆ ವಿಕ್ಟರಿ ರೋಣನ ವಿಕ್ಟರಿ ಶೋಗಳ ಸಂಖ್ಯೆ ಹೆಚ್ಚಾಗಿರೋದು ವಿಶೇಷ. ಅಲ್ಲದೆ ಇಂದ ವರಮಹಾಲಕ್ಷ್ಮಿ ಹಬ್ಬ. ಸೋಮವಾರ ಮೊಹರಂ. ನಡುವೆ 4 ದಿನ ರಜೆ. ಇದು ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಕನ್ನಡದಲ್ಲಿ ವಿಕ್ರಾಂತ್ ರೋಣನ ಕಲೆಕ್ಷನ್ 100 ಕೋಟಿ ಸಮೀಪದಲ್ಲಿದ್ದರೆ, ತೆಲುಗು ಮತ್ತು ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ವಾರವೇ 150 ಕೋಟಿ ದಾಟಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ. Vikrant Rona sets OTT on fire Sudeep starrer Vikrant Rona, which release on Zee 5 OTT for his birthday on September 2 has notched up a record opening. In 24 hours of release, film has witnessed 500 million minutes of streaming. OTT streaming is calculated on how many minutes a content has been watched by all the audience who start watching it put together. Only the Kannada version of the film has been released on September 2. The Telugu version of the film will be released on September 16 in Disney+ Hotstar. The release in Hindi, Tamil and Malayalam has not been announced yet. The 3D version of the film continues to be screened in a few theatres despite the OTT release. The film has become the highest grossing Kannada film for Sudeep. The Anup Bhandari directed film has grossed over Rs.200 crore at the box office. Will Vikrant Rona on OTT match the 3D experience ? Sudeep’s Vikrant Rona, is releasing on an OTT on September 2 to coincide with the actor’s birthday. The film’s USP in theatres was its 3D. The technical brilliance of the film and its 3D effects was universally praised. The 3D version outsold the 2D version in box office ticket sales. That was the pull of the technology. However, OTT releases of films are still majorly watched on phone screens. Vikrant Rona is releasing on Zee5 and as there is no 3D technology available for phones and television telecast, it is to be seen if audience will receive it. Those who have already watched the film in 3D may feel they are missing the effects. Those who have watched it in 2D or those who will be watching the film for the first time may not make out much difference. Vikrant Rona will be one of the biggest OTT releases this year and is expected to draw in huge audience interest over the weekend. The film released in five languages; Kannada, Telugu, Hindi, Tamil and Malayalam. On September 2, only the Kannada version is releasing in OTT. The release of the other language versions has not yet been announced. Meanwhile fans are also awaiting the announcement of Sudeep’s new film on his birthday. Speculations about Billa Ranga Basha, Ashwathamma and another film by producer N Kumar are all doing the rounds. ಇಂಡಿಯಾದಲ್ಲೇ ವಿಕ್ರಾಂತ್ ರೋಣನ ಹೊಸ ದಾಖಲೆ : ನಿಮ್ ನಿಮ್ ಭಾಷೆಯಲ್ಲೇ ನೋಡಬಹುದು..! ವಿಕ್ರಾಂತ್ ರೋಣ. ಕನ್ನಡದ ಸಿನಿಮಾ. ಹಲವು ಭಾಷೆಗಳಲ್ಲಿ ಡಬ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ. ಸುದೀಪ್, ನೀತಾ ಜೋಸೆಫ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಸಿನಿಮಾ ರಿಲೀಸ್ ಆಗುವುದು ಜುಲೈ ಕೊನೆ ವಾರ. ವಿಕ್ರಾಂತ್ ರೋಣ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್‍ನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದರ ಜೊತೆಯಲ್ಲೇ ನೀವು ನಿಮ್ಮದೇ ಭಾಷೆಯಲ್ಲಿ ಸಿನಿಮಾ ನೋಡುವ ಹೊಸ ಟೆಕ್ನಾಲಜಿಯೂ ಈ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ. ಸಿನಿ ಡಬ್ ಆ್ಯಪ್. ಇದರ ಮೂಲಕ ನೀವು ನಿಮಗಿಷ್ಟವಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ನೀವು ಹಿಂದಿ ವಿಕ್ರಾಂತ್ ರೋಣ ಥಿಯೇಟರಿನಲ್ಲಿ ಕುಳಿತಿದ್ದೀರಿ ಎಂದುಕೊಳ್ಳಿ. ಆದರೆ ನಿಮಗೆ ಹಿಂದಿ ಗೊತ್ತಿಲ್ಲ. ಕನ್ನಡದಲ್ಲಿಯೇ ನೋಡಬೇಕು ಎಂದುಕೊಳ್ಳುತ್ತೀರಿ. ಆಗ ಈ ಸಿನಿ ಡಬ್ ಆ್ಯಪ್ ಮೂಲಕ ನೀವು ಸಿನಿಮಾವನ್ನು ಕನ್ನಡದಲ್ಲಿಯೇ ಕೇಳಬಹುದು. ಈ ಆ್ಯಪ್ ಇದ್ದರೆ ಅದು ನೀವು ಥಿಯೇಟರಿನಲ್ಲಿ ಇರುವ ಟೈಂ ನೋಡಿಕೊಂಡು ಆಪರೇಟ್ ಆಗುತ್ತೆ. ಪೈರಸಿಯಲ್ಲಿ ಆಗಲ್ಲ. ಇದು ನಮ್ಮ ತಂಡದ ಕೆಲಸ ಎಂದು ಇಡೀ ತಂಡದ ಬೆನ್ನು ತಟ್ಟಿದ್ದಾರೆ ಕಿಚ್ಚ ಸುದೀಪ್. ಅಂದಹಾಗೆ ಇಂಥಾದ್ದೊಂದು ವ್ಯವಸ್ಥೆ ವಿಶ್ವಸಂಸ್ಥೆಯಲ್ಲಿದೆ. ಅಲ್ಲಿ ಬೇರೆ ಬೇರೆ ದೇಶಗಳ ಪ್ರತಿನಿಧಿಗಳು ತಮ್ಮ ತಮ್ಮ ಭಾಷೆಯಲ್ಲಿ ಮಾತನಾಡಿದರೂ, ಅಲ್ಲಿರೋ ಟೆಕ್ನಾಲಜಿ ಬಳಸಿಕೊಂಡು ತಕ್ಷಣವೇ ಅದು ಅನುವಾದಗೊಂಡು.. ನಿಮಗಿಷ್ಟವಾದ ಭಾಷೆಯಲ್ಲಿ ಕೇಳುವಂತ ವ್ಯವಸ್ಥೆ ಇದೆ. ಕೆಲವು ಕಾರ್ಪೊರೇಟ್ ಕಂಪೆನಿಗಳು ಇದನ್ನು ಈಗಾಗಲೇ ಅಳವಡಿಸಿಕೊಂಡಿವೆ. ಇದನ್ನು ಸಿನಿಮಾದಲ್ಲೂ ಬಳಸಬಹುದು ಅನ್ನೋದು ಕಲ್ಪನೆಯ ರೂಪದಲ್ಲಿತ್ತು. ಈ ಕಲ್ಪನೆಗೆ ಈಗ ಮೂರ್ತ ಸ್ವರೂಪ ನೀಡುತ್ತಿದೆ ಜಾಕ್ ಮಂಜು ಟೀಂ. ಇದು ಯಶಸ್ವಿಯಾದರೆ ಇದು ಕನ್ನಡ ಚಿತ್ರರಂಗದ ದಾಖಲೆಯಾಗಿ ಉಳಿಯಲಿದೆ. ಇಡೀ ದೇಶದ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗ ಕೊಡುವ ಕಾಣಿಕೆಯಾಗಲಿದೆ. ಕೆಜಿಎಫ್ ನಂತರ ಶಿವಕುಮಾರ್ ಸೃಷ್ಟಿಸಿದ ವಿಕ್ರಾಂತ್ ರೋಣನ ಜಗತ್ತು..! ಎಲ್ಲವೂ ಕಾಡು.. ಕಾಡಿನ ಮಧ್ಯೆ ಒಂದು ಜಲಪಾತ.. ಗುಹೆಗಳು.. ಎಲ್ಲವೂ ಕಾಡಿನಂತೆಯೇ ಕಾಣುತ್ತಿದೆ. ಆದರೆ.. ಅದು ಕಾಡಲ್ಲ. ಕಾಡಿನ ತರಾ.. ಏಕೆಂದರೆ ಈ ಕಾಡು ಸೃಷ್ಟಿಸಿದ್ದು ಶಿವಕುಮಾರ್. ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಚಲನ ಸೃಷ್ಟಿಸಿದ್ದ ಶಿವಕುಮಾರ್ ವಿಕ್ರಾಂತ್ ರೋಣನಿಗಾಗಿ ಸೃಷ್ಟಿಸಿರುವ ಜಗತ್ತು ಇನ್ನೂ ಒಂದು ಕೈಮೇಲೆ ಎನ್ನುವಂತಿದೆ. ಈ ಚಿತ್ರಕ್ಕಾಗಿ ಕಾಡಿನ ಸೆಟ್ಟಿಗಾಗಿ 22 ಟ್ರಕ್‍ಗಳಲ್ಲಿ ಗಿಡ ತರಿಸಿಕೊಂಡಿದ್ದೇವೆ ಎನ್ನುತ್ತಾರೆ ಶಿವಕುಮಾರ್. 22 ಟ್ರಕ್ ಸಸಿಗಳು ಎನ್ನುವಾಗಲೇ ಚಿತ್ರದ ದೊಡ್ಡ ಕ್ಯಾನ್‍ವಾಸ್ ಅರ್ಥವಾಗಿ ಬಿಡುತ್ತದೆ. ಗಿಡಗಳನ್ನು ನೋಡಿಕೊಳ್ಳಲೆಂದೇ ಕೆಲವರನ್ನು ಕೆಲಸಕ್ಕಿಟ್ಟಿದ್ದರಂತೆ. ಪ್ರತಿ 20 ದಿನಗಳಿಗೊಮ್ಮೆ ಸೆಟ್`ನ ವಾತಾವರಣ ಬದಲಾಗದಂತೆ ಅಷ್ಟೂ ಗಿಡಗಳನ್ನು ಬದಲಿಸಬೇಕಿತ್ತು. ಮೊದಲು ಚೀನಾದಿಂದ ಕೃತಕ ಗಿಡಗಳನ್ನು ತರಿಸುವ ಪ್ಲಾನ್ ಇತ್ತು. ಕೊರೊನಾ ಎಲ್ಲವನ್ನೂ ಬದಲಿಸಿತು. ಇಲ್ಲಿಯೇ ಫಾರ್ಮ್‍ಗಳಿಂದ ತರಿಸಿಕೊಳ್ಳಲಾಯಿತು. ಕಾಡಿನ ಮಾದರಿಯ ನೆಲವನ್ನು ಸೃಷ್ಟಿಸೋಕೆ ವಿವಿಧ ಲೇಯರ್‍ಗಳನ್ನು ಸೃಷ್ಟಿಸಿ ಸಹಜವೆಂಬಂತೆ ಮಾಡಲಾಯಿತು ಎಂದೆಲ್ಲ ವಿವರ ನೀಡಿದ್ದಾರೆ ಶಿವಕುಮಾರ್. ಇದುವರೆಗೆ ರಿಲೀಸ್ ಆಗಿರುವ ಟೀಸರ್, ಟ್ರೇಲರುಗಳಲ್ಲಿಯೇ ಶಿವಕುಮಾರ್ ಸೃಷ್ಟಿಸಿರುವ ಹೊಸ ಜಗತ್ತು ಬೆರಗು ಹುಟ್ಟಿಸಿದೆ. ನಿರ್ದೇಶಕ ಅನೂಪ್ ಭಂಡಾರಿಯವರ ಕನಸಿನ ಲೋಕವನ್ನು ಯಥಾವತ್ತು ಕಟ್ಟಿಕೊಟ್ಟಿದ್ದೇನೆ ಎನ್ನುವ ವಿಶ್ವಾಸ ಶಿವಕುಮಾರ್ ಮಾತಿನಲ್ಲಿದೆ. ಚಿತ್ರಕ್ಕಾಗಿ ಇದೇ ಮಾದರಿಯ ಒಟ್ಟು 14 ಸೆಟ್‍ಗಳನ್ನು ಸೃಷ್ಟಿಸಲಾಗಿತ್ತಂತೆ.. ಗರಗರಗರ ಜರ್ಬ : ಅವರೆಲ್ಲರನ್ನೂ ಪರಿಚಯ ಮಾಡ್ಕೊಂಡ್ರಾ? ಗರಗರಗರ ಗಗ್ಗರ ಜರ್ಬ ಪಿರನಲ್ಕುರಿ ನೆತ್ತರ ಪರ್ಬ.. ವಿಕ್ರಾಂತ್ ರೋಣ. ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ನೋಡಿದವರೆಲ್ಲ ಫುಲ್ ಖುಷ್. ಅನೂಪ್ ಭಂಡಾರಿ ಸೃಷ್ಟಿಸಿರುವ 3ಡಿ ಜಗತ್ತು ನಮ್ಮ ಅಕ್ಕಪಕ್ಕವೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ಪ್ರೇಕ್ಷಕರೂ ಖುಷಿ ಖುಷಿ. ಅಂದಹಾಗೆ ಚಿತ್ರದಲ್ಲಿ ವಿಕ್ರಾಂತ್ ರೋಣ ಪ್ರಮುಖ ಪಾತ್ರಧಾರಿ. ಆದರೆ.. ಅವರ ಸುತ್ತಲೂ ಇರೋ ಪಾತ್ರಗಳ ಗತ್ತು ಗೈರತ್ತುಗಳೇ ಬೇರೆ. ನಿರೂಪ್ ಭಂಡಾರಿ ಅವರದ್ದು ಇಲ್ಲಿ ಸಂಜೀವ್ ಗಾಂಭಿರ ಅನ್ನೋ ಪಾತ್ರ. ಹೆಸರಲ್ಲಷ್ಟೇ ಗಾಂಭೀರ್ಯ. ಮಿಕ್ಕಂತೆ ಫುಲ್ ತರಲೆ. ಪನ್ನ ಅಂದ್ರೆ ಅಪರ್ಣಾ ಬಲ್ಲಾಳ್. ಚಿನಕುರುಳಿ ಪಟಾಕಿ ಹುಡುಗಿ. ನೀತಾ ಅಶೋಕ್ ನಟಿಸಿರುವ ಪಾತ್ರ ಫುಲ್ ಅಡ್ವೆಂಚರಸ್ ಕ್ಯಾರೆಕ್ಟರ್. ಈಕೆಯ ಜೊತೆ ಇರುವ ಪಾತ್ರವೇ ಮುನ್ನ. ಈಕೆಯ ಅವಳಿ ಸಹೋದರ. ಸಿದ್ದು ಮೂಲಿಮನಿ ನಟಿಸಿರೋ ಪಾತ್ರ. ವಿಶ್ವನಾಥ್ ಬಲ್ಲಾಳ್ ಪಾತ್ರದಲ್ಲಿ ರವಿಶಂಕರ್ ಗೌಡ ನಟಿಸಿದ್ದಾರೆ. ಕಾಮಿಡಿ ಜಾನರ್ ಬಿಟ್ಟು ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಧುಸೂಧನ್ ರಾವ್ ಜನಾರ್ಧನ್ ಗಾಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ರಕ್ಕಮ್ಮನ ಕಥೆ ಬಿಡಿ.. ಯಕ್ಕಸಕ್ಕ.. ಯಕ್ಕಸಕ್ಕ.. ಗುಮ್ಮ ಬಂದೇಬಿಟ್ಟ.. ವಿಕ್ರಾಂತ್ ರೋಣ ಚಿತ್ರದ ನಾಲ್ಕನೇ ಹಾಡು ಇದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಚಿತ್ರದ ಮೊದಲ ಕುತೂಹಲವೇ ಗುಮ್ಮ. ಏನಿದು ಗುಮ್ಮ ಎಂಬ ಕುತೂಹಲ ಹುಟ್ಟಿಸಿಯೇ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದ ಅನೂಪ್ ಭಂಡಾರಿ ಈಗ ಚಿತ್ರದ 4ನೇ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದ್ದಾರೆ. ದ ಡೆವಿಲ್ಸ್ ಫ್ಯುರಿ ಹೆಸರಿನ ಈ ಹಾಡು ವಿಕ್ರಾಂತ್ ರೋಣ ಚಿತ್ರದ ಥೀಮ್ ಸಾಂಗ್ ಕೂಡಾ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಸಾಹಿತ್ಯ ನಿರ್ದೇಶಕ ಅನೂಪ್ ಭಂಡಾರಿ ಅವರದ್ದೇ. ಅನೂಪ್, ಅಜನೀಶ್ ಕೂಡಾ ಹಾಡುಗಾರರ ಲಿಸ್ಟಿನಲ್ಲಿದ್ದು, ದೀಪಕ್ ಬ್ಲೂ ಮತ್ತು ಹರ್ಷಿಕಾ ವೇದಾಂತ್ ಹಾಡಿಗೆ ದನಿಗೂಡಿಸಿದ್ದಾರೆ. ಈಗಾಗಲೇ ರಾರಾ ರಕ್ಕಮ್ಮ, ರಾಜಕುಮಾರಿ, ಹೇ ಫಕೀರ ಹಾಡುಗಳು ಕ್ರೇಜ್ ಹುಟ್ಟುಹಾಕಿವೆ. ಈಗ ಗುಮ್ಮನ ಟೈಮು. ರಂಗಿತರಂಗ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಬಂಡವಾಳ ಹೂಡಿರೋದು ಜಾಕ್ ಮಂಜು. ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿರೋ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಇನ್ನೊಂದೇ ಒಂದು ವಾರ.. ಗುಮ್ಮನ್ನ ನೋಡೇಬಿಡೋಣ... ಡ್ಯಾನ್ಸ್ ಮಾಡಿ.. ರೀಲ್ಸ್ ಮಾಡಿ.. 25 ಸಾವಿರ ಗೆಲ್ಲಿ : ವಿಕ್ರಾಂತ್ ರೋಣನ ಆಫರ್ ಸಿನಿಮಾ ಥಿಯೇಟರುಗಳಲ್ಲಿ ಇಲ್ಲ. ಆದರೆ ರಕ್ಕಮ್ಮ ಕ್ರೇಜ್ ಕಮ್ಮಿಯಾಗಿಲ್ಲ. 2022ರ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ವಿಕ್ರಾಂತ್ ರೋಣನ ಆರ್ಭಟ ಈಗ ಒಟಿಟಿಗಳಲ್ಲಿ ನಡೆಯುತ್ತಿದೆ. ಚಿತ್ರದ ಬಗ್ಗೆ ವಿಶೇಷ ಪ್ರೀತಿಯಿಟ್ಟುಕೊಂಡಿರೋ ಚಿತ್ರತಂಡ ಈಗ ಇನ್ನೊಂದು ಆಫರ್ ಕೊಟ್ಟಿದೆ. ನೀವು ಮಾಡಬೇಕಿರೋದು.. ಇಷ್ಟೆ. ರಾ ರಾ ರಕ್ಕಮ್ಮ.. ಹಾಡಿನ ಸ್ಟೆಪ್ ಹಾಕಬೇಕು. ಹಾಡಿನಲ್ಲಿ ಫೇಮಸ್ ಆಗಿರುವ ಹುಕ್ ಸ್ಟೆಪ್ ಮಾಡಿದರೆ ಇನ್ನೂ ಚೆಂದ. ಆ ಹಾಡನ್ನು ವಿಡಿಯೋ ಮಾಡಿ ರೀಲ್ಸ್ ಅಪ್‍ಲೋಡ್ ಮಾಡಿ. ಅದು #ವಿಕ್ರಾಂತ್‍ರೋಣಜೀ5 ನಲ್ಲಿ ಅಪ್‍ಲೋಡ್ ಮಾಡಿ. ವಿಡಿಯೋ ಚೆನ್ನಾಗಿದ್ದರೆ.. ಆಯ್ದ 10 ಮಂದಿಗೆ 25 ಸಾವಿರ ಬಹುಮಾನ ಸಿಗಲಿದೆ. ಜೊತೆಗೆ ಕಿಚ್ಚನ ಅಭಿನಂದನಾ ಪತ್ರವೂ ಕೂಡಾ. ಪ್ರಚಾರದ ಹೊಸ ಲೆವೆಲ್ : ವಿಕ್ರಾಂತ್ ರೋಣನ ದಿಬ್ಬಣ : ದೆಹಲಿಯಲ್ಲಿ ಎಂಪಿಗಳಿಗಾಗಿ.. ಒಂದು ಚಿತ್ರವನ್ನು ಜನರಿಗೆ ತಲುಪಿಸಬೇಕು ಎಂದರೆ ಪ್ರಚಾರವೂ ಅಷ್ಟೇ ವಿಭಿನ್ನವಾಗಿರಬೇಕು. ವಿಶಿಷ್ಟವಾಗಿರಬೇಕು. ನೋಡುವವರಿಗೆ ವ್ಹಾವ್ ಎನ್ನಿಸುವಂತಿರಬೇಕು. ಆ ಹಾದಿಯಲ್ಲಿ ವಿಕ್ರಾಂತ್ ರೋಣ ಆರಂಭದಿಂದಲೂ ಬೇರೆಯದೇ ಮಜಲು ಹತ್ತಿದ್ದು ಸುಳ್ಳಲ್ಲ. ಬುರ್ಜ್ ಖಲೀಫಾದಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು ಮೊದಲ ದಾಖಲೆ. ಮುಂಬೈನಲ್ಲಿ ರಕ್ಕಮ್ಮನ ಕಟೌಟ್ ಹಾಕಿದ್ದು ಇನ್ನೊಂದು ದಾಖಲೆ. ಆನಂತರ ಬೇರೆ ಬೇರೆ ರೀತಿಯಲ್ಲಿ ಪ್ರಚಾರದ ಹೊಸ ಹೊಸ ಶಿಖರಗಳನ್ನೇರುತ್ತಾ ಹೋದ ವಿಕ್ರಾಂತ್ ರೋಣ ಈಗ ರಿಲೀಸ್ ಹಂತಕ್ಕೆ ತಲುಪಿದೆ. ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಎಲ್ಲೆಡೆ ಪ್ರೀ-ರಿಲೀಸ್ ಈವೆಂಟ್ ಮಾಡಿತ್ತು ವಿಕ್ರಾಂತ್ ರೋಣ ಚಿತ್ರತಂಡ. ಮುಂಬೈನಲ್ಲಿ ವಿಕ್ರಾಂತ್ ರೋಣನ ದಿಬ್ಬಣಕ್ಕೆ ಸಾರಥಿಯಾಗಿದ್ದು ಖುದ್ದು ಸಲ್ಮಾನ್ ಖಾನ್. ಒಂದೊಂದು ಭಾಷೆಯಲ್ಲೂ ಅಲ್ಲಿನ ಸ್ಟಾರ್ ನಟರು, ಸಂಸ್ಥೆಗಳು ಕೈಜೋಡಿಸಿದ್ದು ಮತ್ತೊಂದು ವಿಶೇಷ. ಸಿನಿ ಡಬ್ ಆಪ್ ಮೂಲಕ ಪ್ರೇಕ್ಷಕರಿಗೆ ಹೊಸ ತಂತ್ರಜ್ಞಾನವನ್ನೂ ಪರಿಚಯಿಸುತ್ತಿರುವುದು ಚಿತ್ರದ ಹೆಗ್ಗಳಿಕೆ. ಈ ಆಪ್ ಮೂಲಕ ಪ್ರೇಕ್ಷಕರು ತಮಗೆ ಬೇಕಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ರಾಕೆಟ್ರಿ ಚಿತ್ರವೂ ಈ ಟೆಕ್ನಾಲಜಿ ಅಳವಡಿಸಿಕೊಂಡಿತ್ತಂತೆ. ಆದರೆ.. ರಾಕೆಟ್ರಿ ಚಿತ್ರಕ್ಕೆ ಪ್ರೇಕ್ಷಕರ ಮಟ್ಟದಲ್ಲಿ ಒಳ್ಳೆಯ ಮಾಸ್ ಸಕ್ಸಸ್ ಸಿಗಲಿಲ್ಲ. ಕ್ಲಾಸ್ ವರ್ಗದ ಜನರಷ್ಟೇ ನೋಡಿ ಮೆಚ್ಚಿದ ಸಿನಿಮಾ ರಾಕೆಟ್ರಿ. ಆದರೆ, ವಿಕ್ರಾಂತ್ ರೋಣ ಫುಲ್ ಮಾಸ್. ಇದೆಲ್ಲದರ ಜೊತೆಗೆ ಈಗ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದೆ. ಯುಎಇಯಲ್ಲಿ ಪ್ರೀಮಿಯರ್ ಶೋ ಇದ್ದು, ಅಲ್ಲಿಗೆ ಸುದೀಪ್ ಅವರೇ ಖುದ್ದು ಹೋಗುತ್ತಿದ್ದಾರೆ. ಅದು ಮುಗಿದ ನಂತರ ದೆಹಲಿಗೆ ಬಂದರೆ, ಅಲ್ಲಿ ವಿಕ್ರಾಂತ್ ರೋಣನ ಸ್ವಾಗತಕ್ಕೆ ದೇಶದ ಸಂಸದರು ಇರಲಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗಾಗಿ ದೆಹಲಿಯಲ್ಲಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಹೀಗೆ ಚಿತ್ರದ ವಿಶೇಷಗಳದ್ದೆಲ್ಲ ಒಂದು ತೂಕವಾದರೆ.. ಚಿತ್ರದ ಪ್ರಚಾರದ್ದೇ ಇನ್ನೊಂದು ತೂಕ. ಇನ್ನೊಂದ್ ದಿನ ವೇಯ್ಟ್ ಮಾಡಿ.. ವಿಕ್ರಾಂತ್ ರೋಣದ ಗುಮ್ಮನನ್ನು ನೋಡಿಯೇ ಬಿಡೋಣ.. ಬಂದಾ.. ಬಂದ.. ಫಕೀರ ಬಂದ.. ರಾ..ರಾ.. ರಕ್ಕಮ್ಮ ಸದ್ದು ದೇಶದಾದ್ಯಂತ ಜೋರಾಗಿದೆ. ರಕ್ಕಮ್ಮ ಎಕ್ಕ..ಸಕ್ಕ.. ಕುಣಿಸುತ್ತಿದ್ದರೆ.. ರಾಜಕುಮಾರಿಯ ಜೋಗುಳ ಬೇರೆಯದೇ ರೀತಿ ಗುನುಗುವಂತಿದೆ. ಈಗ ಮತ್ತೊಂದು ಹಾಡು.. ಫಕೀರನ ಹಾಡು. ಈ ಹಾಡು ಸೃಷ್ಟಿಯಾಗಿರುವುದು ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿ ಅವರ ಮೇಲೆ. ಹಳ್ಳಿಗೆ ಬರೋ ಹುಡುಗನ ಮೇಲಿರೋ ಹಾಡಿದು. ಸ್ವಲ್ಪ ತಮಾಷೆಯಾಗಿ, ರೆಟ್ರೋ ಶೈಲಿಯಲ್ಲಿದೆ. ನಿರೂಪ್ ಭಂಡಾರಿ ಚಿತ್ರದಲ್ಲಿ ಸಂಜೀವ್ ಗಂಭೀರ್ ಅನ್ನೋ ಪಾತ್ರದಲ್ಲಿ ನಟಿಸಿದ್ದು, ಸುದೀಪ್ ಎದುರು ನಿರೂಪ್ ಪಾತ್ರ ಹೇಗಿರುತ್ತೆ ಅನ್ನೋ ಕುತೂಹಲವಂತೂ ಇದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ರಿಲೀಸ್ ಆಗುವುದು ಜುಲೈ ಅಂತ್ಯಕ್ಕೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರೋ ಚಿತ್ರ.. ದಿನ ದಿನಕ್ಕೂ ಸೆನ್ಸೇಷನ್ ಆಗುತ್ತಿದೆ. ರಕ್ಕಮ್ಮಾ ಖುಷಿಯಾದ್ಲಮ್ಮ.. ಕನ್ನಡದಲ್ಲೇ ಮಾತಾಡಿದ್ಲಮ್ಮ.. ರಾ ರಾ ರಕ್ಕಮ್ಮ.. ಹಾಡು ಸೂಪರ್ ಡ್ಯೂಪರ್ ಹಿಟ್ ಆಗಿಬಿಟ್ಟಿದೆ. ಎಲ್ಲೆಲ್ಲೂ ರಕ್ಕಮ್ಮಳದ್ದೇ ಸದ್ದು. ರಕ್ಕಮ್ಮನಾಗಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಟೆಪ್ ಹಾಕಿದ ನಂತರ ಅದನ್ನು ರೀಲ್ಸ್ ಮಾಡಿದ್ದು ಸುದೀಪ್. ಅದಾದ ಮೇಲೆ ಶುರುವಾಯ್ತು ರಕ್ಕಮ್ಮನ ಹವಾ. ಸ್ಟಾರುಗಳೂ ಅದೇ ಹಾಡಿಗೆ ಸ್ಟೆಪ್ ಹಾಕ್ತಾರೆ. ಫ್ಯಾನ್ಸ್‍ಗಳೂ ಅದೇ ಹಾಡಿಗೆ ಸ್ಟೆಪ್ ಹಾಕ್ತಾರೆ. ಫಾರಿನ್ನವರೂ ಅದೇ ಹಾಡಿಗೆ ಸ್ಟೆಪ್ ಹಾಕ್ತಿದ್ದಾರೆ. ನಮಸ್ಕಾರ ಎಲ್ಲರಿಗೂ.. ರಾ.. ರಾ.. ರಕ್ಕಮ್ಮ ಹಾಡು ದೊಡ್ಡ ಹಿಟ್ ಆಗಿದೆ. ಊರಲ್ಲಿ ಎಲ್ಲ ಇನ್ಮೇಲೆ ಒಂದೇ ಹೆಸರು.. ವಿಕ್ರಾಂತ್ ರೋಣ.. ಎಂದು ಕನ್ನಡದಲ್ಲೇ ಹೇಳಿ ಖುಷಿ ಹೆಚ್ಚಿಸಿದ್ದಾರೆ ರಕ್ಕಮ್ಮ. ಅಜನೀಶ್ ಲೋಕನಾಥ್ ಮ್ಯೂಸಿಕ್ಕಿನ ಹಾಡಿಗೆ ನಕಾಶ್ ಅಜೀಝ್, ಸುನಿಧಿ ಚೌಹಾಣ್ ಹಾಡಿದ್ದರೆ, ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ನೀಡಿದ್ದಾರೆ. ಕಿಚ್ಚ ಮತ್ತು ಜಾಕ್ವೆಲಿನ್ ಸ್ಟೆಪ್ಪಿನ ಹಾಡು ಅಭಿಮಾನಿಗಳಿಗೆ ಕಿಕ್ಕೇರಿಸಿದ್ದರೆ, ಅಭಿಮಾನಿಗಳ ಕ್ರೇಜು ಕಿಚ್ಚ ಮತ್ತು ಜಾಕ್‍ಗೆ ಕಿಕ್ಕೇರಿಸಿದೆ. ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು.. ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಕೆಲವೆಡೆ ಪ್ರೇಕ್ಷಕರ ಡಿಮ್ಯಾಂಡ್ ಮೇಲೆ 3ಡಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂಗಳು ಬರುತ್ತಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗಿರೋ ಅಭಿಪ್ರಾಯಗಳು. ಸಿನಿಮಾ ನೋಡಿದವರು ತಮಗನ್ನಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ ಚಿತ್ರದ ಬಗ್ಗೆ ಹೇಳಿಕೊಂಡಿರುವವರು ಪತ್ರಕರ್ತರಲ್ಲ. ವಿಮರ್ಶಕರೂ ಅಲ್ಲ. ಕೇವಲ ಸಿನಿಮಾ ಪ್ರೇಮಿಗಳು ಮತ್ತು ಪ್ರೇಕ್ಷಕರು ಮಾತ್ರ. ಇಲ್ಲಿ ಹಾಕಿರೋದು ಕೇವಲ ಒಪೀನಿಯನ್ಸ್‍ಗಳನ್ನಷ್ಟೇ.. ಸುದೀಪ್ ಎಂಟ್ರಿ.. ಆ ಕಾಡು.. ಕಾಡಿನೊಳಗಿನ ಆ ಫೈಟು.. ಚಿಂದಿ ಚಿಂದಿ ಚಿಂದಿ ಬಿಜಿಎಂ.. ಇಂಟರ್‍ವೆಲ್ ಟ್ವಿಸ್ಟ್ ಕಿ ಥಿಯೇಟರ್ ಬದಲ್ ಆಯ್‍ಪೋಯಿ.. ಇದೆಕ್ಕಡಿ ಮಾಸ್ ಟ್ವಿಸ್ಟ್ ರಾ ಮಾವ.. ಈ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಇನ್ನೊಂದು ಲೆವೆಲ್ಲಿಗೆ ಹೋಗುತ್ತಿದೆ. ನಾನು ನೋಡಿದ ಬೆಸ್ಟ್ ಇಂಡಿಯನ್ 3ಡಿ ಸಿನಿಮಾ. ಫುಲ್ ಪೈಸಾ ವಸೂಲ್. ಇಂಟರ್‍ವಲ್ ಸೀನ್‍ಗೆ ಥಿಯೇಟರ್ ಫುಲ್ ಹಾವಳಿ.. ಬೆಸ್ಟ್ 3ಡಿ ಸಿನಿಮಾ. ಇಂಟರ್‍ವೆಲ್ ಊಹಿಸಬಹುದು. ಆದರೆ ಕಿಕ್ ಕೊಡುತ್ತೆ. ರೆಗ್ಯುಲರ್ ಥ್ರಿಲ್ಲರ್ ಸಿನಿಮಾ ಅಲ್ಲ. ಕ್ಲೈಮಾಕ್ಸ್ ಬೆಂಕಿ.. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ.. ಟೇಕ್ ಎ ಬೋ.. ಒಟ್ಟಿನಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರೋ.. ವ್ಯಕ್ತವಾಗಿರೋ ಅಭಿಪ್ರಾಯಗಳೆಲ್ಲ ಪಾಸಿಟಿವ್. ಒಂದು ಚಿತ್ರ ಎಷ್ಟು ಕಲೆಕ್ಷನ್ ಮಾಡಿತು ಎನ್ನುವುದಕ್ಕಿಂತ ಎಷ್ಟು ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು ಎನ್ನುವುದರಲ್ಲೇ ಸಿನಿಮಾ ಸಕ್ಸಸ್ ಇದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಮೇಲೆ ಮಿಕ್ಕ ದಾಖಲೆಗಳೆಲ್ಲ ಹಿಂದ್ ಹಿಂದೇನೇ ಓಡೋಡಿ ಬರ್ತವೆ.. ವಿಕ್ರಾಂತ್ ರೋಣ ಲುಲು ಹೈಲೈಟ್ಸ್ ವಿಕ್ರಾಂತ್ ರೋಣ ಚಿತ್ರ ದೇಶದೆಲ್ಲೆಡೆ ಈವೆಂಟ್ ಮಾಡಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸೋ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಲುಲು ಮಾಲ್‍ನಲ್ಲಿ ವಿಕ್ರಾಂತ್ ರೋಣನ ಈವೆಂಟ್ ನಡೆದಿದ್ದು ವಿಶೇಷ. ಲುಲು ಮಾಲ್‍ನಲ್ಲಿ ನಡೆದ ಮೊದಲ ಈವೆಂಟ್ ಇದು ಎನ್ನುವುದು ಮತ್ತೊಂದು ವಿಶೇಷ. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಡೈರೆಕ್ಟರ್ ಆಗಬೇಕು ಎಂದು ಬಂದವರನ್ನು ಹೀರೋ ಆಗಿ ಎಂದು ಹೇಳಿದ್ದು ನಾನೇ ಎಂದು ಖುಷಿ ಪಟ್ಟು ಹೇಳಿಕೊಂಡರು ಉಪ್ಪಿ. ಯಶ್ ಇಂಡಸ್ಟ್ರಿಯನ್ನು ಪ್ಯಾನ್ ಇಂಡಿಯಾ ಲೆವೆಲ್ಲಿಗೆ ತೆಗೆದುಕೊಂಡು ಹೋದರು. ಈ ಚಿತ್ರ ವಿಶ್ವಮಟ್ಟಕ್ಕೆ ಒಯ್ಯಲಿ ಎಂದು ಹಾರೈಸಿದರು. ಸಚಿವ ಮುನಿರತ್ನ, ಶಾಸಕ ಉದಯ್ ಗರುಡಾಚಾರ್ ಕೂಡಾ ವೇದಿಕೆಯಲ್ಲಿದ್ದು. ಕಾರ್ಯಕ್ರಮ ನಡೆಸಿಕೊಟ್ಟಿದ್ದು ಅನುಶ್ರೀ. ವೇದಿಕೆಯಲ್ಲಿ ಅಭಿಮಾನಿಯೊಬ್ಬರು ಸುದೀಪ್ ಅವರಿಗಾಗಿ ಸ್ಪೆಷಲ್ ಜಾಕೆಟ್ ವೊಂದನ್ನು ತಂದಿದ್ದರು. ಪ್ರಕಾಶ್ ಥಿಯೇಟರ್ ಮಾಲೀಕರು ತಂದಿದ್ದ ಹ್ಯಾಂಡ್ ಮೇಡ್ ಜಾಕೆಟ್‍ನ್ನು ವೇದಿಕೆ ಮೇಲೆಯೇ ಧರಿಸಿ ಖುಷಿಪಟ್ಟರು ಸುದೀಪ್. ಪುಟ್ಟ ಮಕ್ಕಳು ಕಿಚ್ಚನ ಜೊತೆ ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದರು. ಗರಗರ ಗಗ್ಗರ ಡೈಲಾಗ್ ಹೊಡೆದು ವೇದಿಕೆಯಲ್ಲಿ ಮಿಂಚು ಹರಿಸಿದ ಸುದೀಪ್ ನಿರ್ದೇಶಕ ಅನೂಪ್ ಭಂಡಾರಿಯವರನ್ನು ಹೊಗಳಿದರು. ನಿರ್ದೇಶಕರ ಕಲ್ಪನೆಗೆ ತಕ್ಕಂತೆಯೇ ಸಿನಿಮಾ ಬಂದಿದೆ ಎಂದರು. ಮಗಳಿಗಾಗಿ ವೇದಿಕೆಯಲ್ಲಿಯೇ ಚಿತ್ರದ ಹಾಡು ಹಾಡಿದ ಸುದೀಪ್ ಪ್ರತಿಯೊಬ್ಬ ಮಗಳೂ ತಮ್ಮ ತಮ್ಮ ತಂದೆಯಂದಿರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುತ್ತಾರೆ ಎಂದಿದ್ದು ವೇದಿಕೆಯಲ್ಲಿದ್ದವರನ್ನು ಭಾವುಕರನ್ನಾಗಿಸಿತು. ವಿಕ್ರಾಂತ್ ರೋಣ ಹೀರೋಗಳು ಇವರೇ.. ವಿಕ್ರಾಂತ್ ರೋಣ ರಿಲೀಸ್ ಆಗಿದ್ದಾಯ್ತು. ಪ್ರೇಕ್ಷಕರು ಕಣ್ತುಂಬಿಕೊಂಡಿದ್ದೂ ಆಯ್ತು. ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಮತ್ತು ಕಿಚ್ಚನ ಹೊಡೆದಾಟ ಸಖತ್ತಾಗಿದೆ. ಜಾಕ್ವೆಲಿನ್ ಗ್ಲಾಮರ್ರು.. ಟೆಂಪರೇಚರ್ ಹೆಚ್ಚಿಸುವಲ್ಲಿ ಗೆದ್ದಿದೆ. ಹೆಣ್ಣು ಮಕ್ಕಳಿದ್ದವರಿಗೆ ಸಿನಿಮಾ ಇಷ್ಟವಾಗುತ್ತೆ. ಸಿನಿಮಾ ನೋಡುವವರಿಗೆ ಫುಲ್ ಮೀಲ್ಸ್. ಪೈಸಾ ವಸೂಲ್. ಇದೆಲ್ಲದರ ಮಧ್ಯೆ ಚಿತ್ರದ ಹೀರೋಗಳು ಯಾರ್ ಯಾರು ಎಂದು ನೋಡಿದರೆ.. ಪಟ್ಟಿ ಸ್ವಲ್ಪ ದೊಡ್ಡದೇ ಇದೆ. ಚಿತ್ರದ ಗ್ರಾಫಿಕ್ಸ್ ಅದ್ಭುತವಾಗಿದೆ. ನಿರ್ಮಲ್ ಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದವರು. ಈ ಗ್ರಾಫಿಕ್ಸ್‍ಗೆ ಸರಿಯಾದ ಸೆಟ್ ಸಪೋರ್ಟ್ ಸಿಕ್ಕದೇ ಹೋದರೆ ತಾಳಮೇಳವೇ ತಪ್ಪಿಹೋಗುತ್ತಿತ್ತು. ಚಿತ್ರದ ಬಹುತೇಕ ಚಿತ್ರೀಕರಣವಾಗಿರೋದು ಸೆಟ್‍ನಲ್ಲಿ. ಆ ಸೆಟ್‍ನ ಸೃಷ್ಟಿಕರ್ತ ಶಿವಕುಮಾರ್. ಸೆಟ್‍ನಲ್ಲಿಯೇ ಬಹುತೇಕ ಸಿನಿಮಾ ಚಿತ್ರೀಕರಣವಾದರೂ ಒಂದೊಂದು ದೃಶ್ಯವೂ ಅದ್ಭುತ ಎನ್ನುವಂತೆ ಸೆರೆ ಹಿಡಿದು ದೃಶ್ಯಕಾವ್ಯ ಸೃಷ್ಟಿಸಿರೋದು ವಿಲಿಯಂ ಡೇವಿಡ್. ಆಶಿಕ್ ಕುಸುಗಳ್ಳಿ ಇಡೀ ಚಿತ್ರದ ಎಡಿಟಿಂಗ್ ಮತ್ತು ಕಲರಿಂಗ್ ನೋಡಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಅಂಶವನ್ನೂ ಗುರುತಿಸಿದ್ದಾರೆ. ಇವೆಲ್ಲವೂ ಸರಿಯಾಗಿದ್ದಾಗ ಬಿಜಿಎಂ ಕೆಟ್ಟರೆ ಸಕಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ. ಆದರೆ.. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದೊಂದಿಗೇ ಕ್ಯಾರಿ ಆಗುವ ಮ್ಯೂಸಿಕ್ ಪ್ರೇಕ್ಷಕರನ್ನು ನೆತ್ತರ ಪರ್ಬದ ಲೋಕಕ್ಕೆ ನೇರವಾಗಿ ಕೊಂಡೊಯ್ದು ಕೂರಿಸಿ ಬಿಡುತ್ತದೆ. ಇವೆಲ್ಲದಕ್ಕೂ ಒಂದು ಕೊಂಡಿಯಾಗಿ ಕುಳಿತು.. ಕನಸು ಕಂಡು.. ಆ ಕನಸು ನನಸಾಗುವ ತಂಡವನ್ನು ರೂಪಿಸಿರುವುದು ಅನೂಪ್ ಭಂಡಾರಿ. ಅನೂಪ್ ಭಂಡಾರಿಯ ಎಲ್ಲ ಕನಸುಗಳಿಗೆ ತನುಮನ ಹಾಗೂ ವಿಶೇಷವಾಗಿ ಧನ ನೀಡಿರುವ ಜಾಕ್ ಮಂಜು ಚಿತ್ರದ ರಿಯಲ್ ಹೀರೋ. ಈ ಎಲ್ಲ ಹೀರೋಗಳೂ ಒಟ್ಟಾಗಿ ಕೆಲಸ ಮಾಡಿದ ಪ್ರತಿಫಲ ವಿಕ್ರಾಂತ್ ರೋಣ. ಒಂದು ಸಿನಿಮಾವನ್ನು ಯಾರೋ ಒಬ್ಬರು ಗೆಲ್ಲಿಸೋಕೆ ಆಗಲ್ಲ.. ಅದೊಂದು ಟೀಂ ವರ್ಕ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ವಿಕ್ರಾಂತ್ ರೋಣ ಟೀಂ. ವಿಕ್ರಾಂತ್ ರೋಣಕ್ಕೆ ಜಾತಿ ವಿವಾದ ಅಂಟಿಸಿದ ಆ ದಿನಗಳು ಚೇತನ್..! ವಿಕ್ರಾಂತ್ ರೋಣ ಚಿತ್ರ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿದೆ. 150 ಕೋಟಿ ಕ್ಲಬ್ ಸೇರೋಕೆ ದಾಪುಗಾಲಿಡುತ್ತಿದೆ. ಕಿಚ್ಚ ಸುದೀಪ್ ಕೆರಿಯರ್‍ನಲ್ಲಿ ಇದು ಬೇರೆಯದೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು.. ಎಲ್ಲರೂ ಗೆದ್ದಿದ್ದಾರೆ. ಆದರೆ.. ವಿವಾದಗಳೇ ಮುಗಿಯುವಂತೆ ಕಾಣುತ್ತಿಲ್ಲ. ಆರಂಭದಲ್ಲಿ ಕೆಲವರು ಚಿತ್ರವೇ ಚೆನ್ನಾಗಿಲ್ಲ ಎಂದರು. ಪ್ರೇಕ್ಷಕರು ಮತ್ತೆ ಮತ್ತೆ ಬಂದು ನೋಡಿ ಅದನ್ನು ಸುಳ್ಳು ಮಾಡಿದರು. ರಂಗಿತರಂಗ ಪಾರ್ಟ್ 2 ಎಂದರು. ಹಾಗೆ ಹೇಳಿದವರಿಗೆ ಪ್ರೇಕ್ಷಕರೇ ಏನಿವಾಗ.. ಸಿನಿಮಾ ಚೆನ್ನಾಗಿದ್ಯಲ್ಲ ಎಂದರು. ಸುದೀಪ್ ಅವರಿಗೆ ಸ್ಟಾರ್`ಗಿರಿಗೆ ತಕ್ಕಂತೆ ಬಿಲ್ಡಪ್ ಇಲ್ಲ ಎಂದಾಗ ಸ್ವತಃ ಸುದೀಪ್ ಇನ್ನೂ ಎಷ್ಟು ದಿನ ಅದನ್ನೇ ಮಾಡೋದು. ಮುಂದಿನ ಸಿನಿಮಾ ಹಾಗೆಯೇ ಮಾಡೋಣ ಬಿಡಿ ಎಂದು ತೇಲಿಸಿಬಿಟ್ಟರು. ಇದರ ಮಧ್ಯೆ ಸ್ಟಾರ್ ಡಮ್ ಪಕ್ಕಕ್ಕಿಟ್ಟು ನಟಿಸಿದ ಸುದೀಪ್ ಹೊಸ ವರ್ಗದ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡರು. ಕನ್ನಡ ಹಿಂದಿ ವಿವಾದ, ಬುರ್ಜ್ ಖಲೀಫಾ ಮೇಲೆ ಬೇಕಿತ್ತಾ ಎಂಬಂತಹ ಚಿತ್ರ ವಿಚಿತ್ರ ವಿವಾದಗಳನ್ನು ಸೃಷ್ಟಿಸಿದವರಿಗೀಗ ಹೊಸ ವಿವಾದ ಕಣ್ಣಿಗೆ ಕಂಡಿದೆ. ಚಿತ್ರದಲ್ಲಿ ದಲಿತರನ್ನು ಕ್ರೂರಿಗಳಂತೆ ಪಿಶಾಚಿಗಳಂತೆ ತೋರಿಸಲಾಗಿದೆಯಂತೆ. ಮುಸ್ಲಿಮರನ್ನು ಅದದೇ ರೀತಿಯಲ್ಲಿ ತೋರಿಸಲಾಗಿದೆಯಂತೆ. ಸಿನಿಮಾ ಟೆಕ್ನಿಕಲಿ ಚೆನ್ನಾಗಿದೆ. ಪರ್ಫಾಮೆನ್ಸ್ ಕೂಡಾ ಚೆನ್ನಾಗಿದೆ. ಆದರೆ, ಇಂತಹ ಸೂಕ್ಷ್ಮಗಳನ್ನು ಜಾತಿ/ಧರ್ಮಗಳನ್ನು ಸೂಕ್ಷ್ಮವಾಗಿ ಚಿತ್ರಿಸಬೇಕಿತ್ತು ಎಂದಿದ್ದಾರೆ ನಟ ಚೇತನ್. ಆ ದಿನಗಳು ಖ್ಯಾತಿಯ ಚೇತನ್ ಅವರ ಈ ಟೀಕೆಗೆ ಪರ ವಿರೋಧ ಟೀಕೆಗಳಿವೆ. ಕೆಲವರು ಚೇತನ್ ಅವರನ್ನು ಬೆಂಬಲಿಸಿದ್ದರೆ, ಇನ್ನೂ ಕೆಲವರು ಸ್ವತಃ ಚೇತನ್ ಮಾಡಿರೋದು ರೌಡಿಗಳ ಕಥೆಗಳನ್ನು. ಇಂತಹ ಚೇತನ್ ಸೂಕ್ಷ್ಮತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಕ್ಕೂ ವಿಕ್ರಾಂತ್ ರೋಣ ಕಾಲ್ಪನಿಕ ಕಥೆ. ಇಲ್ಲದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಬುದ್ದಿ ಹೇಳಿದ್ದಾರೆ. ವಿಕ್ರಾಂತ್ ರೋಣನ ಆ ಸೀಕ್ರೆಟ್ ಹೇಳಿಯೇ ಬಿಟ್ರು ಹೀರೋಯಿನ್..! ವಿಕ್ರಾಂತ್ ರೋಣ ಚಿತ್ರದ ಬಗ್ಗೆ ನಿರೀಕ್ಷೆಗಳೇನೂ ಕಡಿಮೆಯಿಲ್ಲ ಬಿಡಿ. ಇಡೀ ವಿಶ್ವದಲ್ಲಿ ಏಕಕಾಲಕ್ಕೆ ಸಾವಿರಾರು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿರೋ ವಿಕ್ರಾಂತ್ ರೋಣ ಸಿನಿಮಾದ ಕಥೆ ಏನು? ಅನೂಪ್ ಭಂಡಾರಿ ಕುತೂಹಲ ಹೆಚ್ಚಿಸುತ್ತಿದ್ದಾರೆಯೇ ಹೊರತು ಕಥೆ ಹೇಳ್ತಿಲ್ಲ. ಪತ್ರಕರ್ತರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋ ಸುದೀಪ್, ಕಥೆಯ ಬಗ್ಗೆ ಕೇಳಿದಾಗ ನಕ್ಕು ನಗಿಸಿ ಸೈಲೆಂಟ್ ಮಾಡಿಸುತ್ತಿದ್ದಾರೆ. ಸುದೀಪ್ ಚಿತ್ರದ ಬಗ್ಗೆ ಹೇಳಿರೋ ಒಂದೇ ಒಂದು ವಿಷಯ ಇಷ್ಟೆ, ಅವರು ಚಿತ್ರದಲ್ಲಿ ದ್ವಿಪಾತ್ರ ಮಾಡಿಲ್ಲ. ಆದರೆ.. ಹೀರೋಯಿನ್ ನೀತಾ ಅಶೋಕ್ ಮಾತ್ರ ಚಿತ್ರದ ಒಂದು ಗುಟ್ಟನ್ನು ಹೇಳಿಬಿಟ್ಟಿದ್ದಾರೆ. ನೀತಾ ಅಶೋಕ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಅಕಾ ಪನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯನ್ನು ಹೇಳೋ ಸೂತ್ರಧಾರಿಣಿಯೇ ಅಪರ್ಣಾ. ಕನ್ನಡತಿ. ಆದರೆ ಮುಂಬೈನಲ್ಲಿ ಹುಟ್ಟಿ ಬೆಳೆದಿರೋ ಹುಡುಗಿ. ಕನ್ನಡ ಮತ್ತು ಹಿಂದಿಯಲ್ಲಿ ಪಟಪಟನೆ ಮಾತನಾಡುವ.. ಹೊಸ ಹೊಸ ಸ್ಥಳಗಳನ್ನು ಹುಡುಕುವ ಅಡ್ವೆಂಚರಸ್ ಹುಡುಗಿಯ ಪಾತ್ರ ಎಂದೆಲ್ಲ ಹೇಳಿರೋ ನೀತಾ ಅಶೋಕ್ ಚಿತ್ರವನ್ನು ಹೋಲ್ ಸೇಲ್ ಪ್ಯಾಕೇಜ್ ಎಂದಿದ್ದಾರೆ. ಮಿಸ್ಟರಿ, ಥ್ರಿಲ್, ಎಮೋಷನ್ಸ್, ಆ್ಯಕ್ಷನ್.. ಎಲ್ಲವೂ ಇರೋ ಕಂಪ್ಲೀಟ್ ಪ್ಯಾಕೇಜ್ ಎಂದಿದ್ದಾರೆ. ನಿರ್ದೇಶಕ, ನಾಯಕರು ತುಟಿಗೇ ಟೇಪ್ ಹಾಕಿಕೊಂಡಿರೋವಾಗ ರಿಲೀಸ್ ಹೊತ್ತಲ್ಲಿ ನಾಯಕಿ ಇಷ್ಟು ಹೇಳಿದರು ಎಂದು ಫ್ಯಾನ್ಸ್ ಖುಷಿಯಾಗಬೇಕಷ್ಟೆ. ಯಾಕಂದ್ರೆ ನೀತಾ ಅಶೋಕ್ ಕೂಡಾ ಪೂರ್ತಿ ಹೇಳಿಲ್ಲ. ಇದ್ದ ಥ್ರಿಲ್ಲಿಂಗ್ ಸಸ್ಪೆನ್ಸ್‍ನ್ನ ಡಬಲ್ ಮಾಡಿ ಹೋಗಿದ್ದಾರೆ. ನೀತಾ ಮಾತು ಕೇಳಿ ಆಕ್ಚುಯಲಿ ಥ್ರಿಲ್ ಆಗಿ ನಗು ಚೆಲ್ಲಿರೋದು ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜು. ಚಿತ್ರದ ಕ್ರೇಜ್ ಹೆಚ್ಚಿದಷ್ಟೂ ಥ್ರಿಲ್ ಆಗಬೇಕಾದವರು ಅವರೇ ತಾನೆ.. ವಿಕ್ರಾಂತ್ ರೋಣನ ಎದುರೂ ಸೋತ ಆ ಚಿತ್ರಗಳು..! ದಕ್ಷಿಣದ ಚಿತ್ರಗಳು ಎದುರು ಮತ್ತೊಮ್ಮೆ ಬಾಲಿವುಡ್ ಸೈಲೆಂಟ್ ಆಗಿದೆ. ವಿಕ್ರಾಂತ್ ರೋಣ ಚಿತ್ರದ ಎದುರು ಜಾನ್ ಅಬ್ರಹಾಂ ನಟಿಸಿದ್ದ ಏಕ್ ವಿಲನ್ ರಿಲೀಸ್ ಆಗಿತ್ತು. ಹಿಂದಿ ಮಾರ್ಕೆಟ್‍ನಲ್ಲಿ ಅಷ್ಟೋ ಇಷ್ಟೋ ಉಸಿರಾಡುತ್ತಿದೆಯಾದರೂ ಬೇರೆ ಮಾರ್ಕೆಟ್‍ಗಳಲ್ಲಿ ಢುಂ ಢುಂ ಢುಮ್ಕಿ. ಅತ್ತ ತೆಲುಗಿನಲ್ಲಿ ರವಿತೇಜ ಅಭಿನಯದ ರಾಮರಾವ್ ಆನ್ ಡ್ಯೂಟಿ ಚಿತ್ರ ಕೂಡಾ ನಿರೀಕ್ಷೆಯನ್ನು ರೀಚ್ ಮಾಡೋಕೆ ಆಗಿಲ್ಲ. ಇದರ ನಡುವೆ ಭರ್ಜರಿ ಪ್ರದರ್ಶನ ಕಾಣ್ತಿರೋದು ಒನ್ & ಓನ್ಲಿ ವಿಕ್ರಾಂತ್ ರೋಣ. ಈ ಹಿಂದೆ ಕೆಜಿಎಫ್ ಎದುರೂ ಜಾನ್ ಅಬ್ರಹಾಂ ಸಿನಿಮಾ ಸೋತಿತ್ತು. ಪುಷ್ಪ ಚಿತ್ರದ ಎದುರು ಕೆಲವು ಹಿಂದಿ ಚಿತ್ರಗಳು ಮಕಾಡೆ ಮಲಗಿದ್ದವು. ಆರ್.ಆರ್.ಆರ್. ಎದುರು ಬರುವ ಧೈರ್ಯವನ್ನು ಬಾಲಿವುಡ್`ನ ದೊಡ್ಡ ಚಿತ್ರಗಳು ಮಾಡಿರಲಿಲ್ಲ. ತಮಿಳಿನ ವಿಕ್ರಂ ಎದುರೂ ಹಿಂದಿ ಚಿತ್ರಗಳು ಮುಗ್ಗರಿಸಿ ಬಿದ್ದಿದ್ದವು. ವಿಶೇಷವೆಂದರೆ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಲೆಕ್ಕ ಮಾತ್ರ ಸಿಗುತ್ತಿಲ್ಲ. ಒಬ್ಬೊಬ್ಬರ ಲೆಕ್ಕ ಒಂದೊಂದು ರೀತಿ. ಅತ್ಯಂತ ಕಡಿಮೆ ಲೆಕ್ಕವೆಂದರೆ 30 ಕೋಟಿ. ಹೆಚ್ಚು ಲೆಕ್ಕವೆಂದರೆ 35 ಕೋಟಿ. ಇದು ವಿಶ್ವದೆಲ್ಲೆಡೆಯ ಲೆಕ್ಕ. ತಮಿಳುನಾಡಿನಲ್ಲಿ ಮೊದಲ ದಿನ ಒಂದು ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದ್ದು, 2ನೇ ದಿನ ಇನ್ನೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತೆಲುಗಿನ ಎರಡೂ ರಾಜ್ಯಗಳಲ್ಲಿ ಕಲೆಕ್ಷನ್ 2 ಕೋಟಿ ದಾಟಿದ್ದು, 2ನೇ ದಿನ ಆ ಲೆಕ್ಕವನ್ನೂ ಮೀರಿಸುವ ಸೂಚನೆ ಸಿಕ್ಕಿದೆ. ಹಿಂದಿ ಮಾರುಕಟ್ಟೆಯಲ್ಲಿ ಎರಡೂವರೆ ಕೋಟಿ ಕಲೆಕ್ಷನ್ ಆಗಿದ್ದು, ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಪಾಸಿಟಿವ್ ರೀವ್ಯೂ ಚಿತ್ರದ ಕಲೆಕ್ಷನ್ ಹೆಚ್ಚಿಸುವ ಸೂಚನೆ ಕೊಟ್ಟಿದೆ. ಟೋಟ್ಟಲ್ಲಿ.. ವಿಕ್ರಾಂತ್ ರೋಣ ಸಕ್ಸಸ್ ಸ್ಟೋರಿ ಇಷ್ಟೆ.. ರಾರಾ ರಕ್ಕಮ್ಮ.. ಸೂಪರ್ ಹಿಟ್ ಫಿಕ್ಸಮ್ಮ.. ವಿಕ್ರಾಂತ್ ರೋಣನಿಗೆ ಹೊಸ ಗುಮ್ಮ ಹಾಡು.. : ಇದು ಫ್ಯಾನ್ಸ್ ಸೃಷ್ಟಿ..! ವಿಕ್ರಾಂತ್ ರೋಣ ಚಿತ್ರದ ಡೆವಿಲ್ ಸಾಂಗ್ ರಿಲೀಸ್ ಆಗಿದ್ದು, ಟ್ರೆಂಡ್ ಆಗಿದ್ದು ಎಲ್ಲ ಓಲ್ಡ್. ಈಗ ಅದನ್ನೂ ಮೀರಿಸುವ ಇನ್ನೊಂದು ಹಾಡು ಬಂದಿದೆ. ಈ ಹಾಡಿನ ಸೃಷ್ಟಿಕರ್ತರು ಜಾಕ್ ಮಂಜು ಅಲ್ಲ. ಅನೂಪ್ ಭಂಡಾರಿ ಅಲ್ಲ. ಅಜನೀಶ್ ಲೋಕನಾಥ್ ಅಲ್ಲ. ಕಿಚ್ಚ ಸುದೀಪ್ ಕೂಡಾ ಅಲ್ಲ. ಫ್ಯಾನ್ಸ್. ಕಿಚ್ಚನ ಫ್ಯಾನ್ಸ್. ಹೀಗಾಗಿಯೇ.. ಇಡೀ ಚಿತ್ರತಂಡ ಡಬಲ್ ಖುಷಿಯಾಗಿದೆ. ಎಂ.ಎಸ್.ವಿಕ್ರಂ ಅನ್ನೋ ಕಿಚ್ಚ ಸುದೀಪ್ ಅಭಿಮಾನಿ ಸ್ವತಃ ಒಂದು ಗುಮ್ಮ ಹಾಡನ್ನು ಸೃಷ್ಟಿಸಿದ್ದಾರೆ. ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಲಿಖಿತ್ ಗೌಡ ಈ ಗುಮ್ಮ ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಒಟ್ನಲ್ಲಿ ವಿಕ್ರಾಂತ ಹಬ್ಬ.
Kannada News » Lifestyle » Easy to make homemade 5 Different types of coconut chutney Kannada recipe news Coconut Chutney: ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತೆಂಗಿನಕಾಯಿ ಚಟ್ನಿ ರೆಸಿಪಿ ಇಲ್ಲಿದೆ ತೆಂಗಿನಕಾಯಿಯಲ್ಲಿ ಫೈಬರ್ ಅಧಿಕವಾಗಿರುವುದ್ದರಿಂದ, ಇದು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ತೆಂಗಿನಕಾಯಿ ಚಟ್ನಿ ತಿನ್ನುವುದರಿಂದ ನಿಮ್ಮ ಕರುಳಿನ ಚಲನೆ ಸುಧಾರಿಸುತ್ತದೆ. Coconut chutney Image Credit source: Foodviva.com TV9kannada Web Team | Edited By: Akshatha Vorkady Nov 25, 2022 | 3:54 PM ತೆಂಗಿನಕಾಯಿ ಚಟ್ನಿಯನ್ನು ಅತ್ಯಂತ ತ್ವರಿತವಾಗಿ ಹಾಗೂ ಸುಲಭವಾಗಿ ಮಾಡಬಹುದಾಗಿದೆ. ಸಾಮಾನ್ಯವಾಗಿ ಪ್ರತಿ ಮನೆಗಳಲ್ಲಿ ಬೆಳಗಿನ ತಿಂಡಿಗಳ ಜೊತೆಗೆ ತೆಂಗಿನಕಾಯಿ ಚಟ್ನಿಯನ್ನು ಮಾಡಲಾಗುತ್ತದೆ. ಆದರೆ ಪ್ರತಿ ದಿನ ಆದೇ ರುಚಿಯನ್ನು ತಿಂದು ನಿಮಗೆ ಬೇಜಾರಾಗಿದ್ದರೆ, ವಿಭಿನ್ನ ಬಗೆಯ ತೆಂಗಿನಕಾಯಿ ಬಳಸಿ ಮಾಡುವ ಚಟ್ನಿ ರೆಸಿಪಿ ಇಲ್ಲಿದೆ. ನೀವೂ ಪ್ರಯತ್ನಿಸಿ. ತೆಂಗಿನಕಾಯಿ ಚಟ್ನಿಯು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಾಯ ಮಾಡುತ್ತದೆ. ತೆಂಗಿನಕಾಯಿಯಲ್ಲಿ ಫೈಬರ್ ಅಧಿಕವಾಗಿರುವುದ್ದರಿಂದ, ಇದು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ತೆಂಗಿನಕಾಯಿ ಚಟ್ನಿ ತಿನ್ನುವುದರಿಂದ ನಿಮ್ಮ ಕರುಳಿನ ಚಲನೆ ಸುಧಾರಿಸುತ್ತದೆ. ತೆಂಗಿನಕಾಯಿ ಚಟ್ನಿ ಮಾಡಲು 5 ಸುಲಭ ಮತ್ತು ಆಸಕ್ತಿದಾಯಕ ವಿಧಾನಗಳು ಇಲ್ಲಿವೆ 1.ತೆಂಗಿನಕಾಯಿ ಸಾದಾ ಚಟ್ನಿ: ಈ ತೆಂಗಿನಕಾಯಿ ಚಟ್ನಿ ತಯಾರಿಸಲು ಅತ್ಯಂತ ಸುಲಭ ಪಾಕವಿಧಾನ ಇಲ್ಲಿದೆ. ಇದನ್ನು ಮಾಡಲು, ನಿಮಗೆ ಬೇಕಾಗಿರುವುದು ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಶುಂಠಿ, ಉಪ್ಪು ಮತ್ತು ಹುಣಸೆ ಹಣ್ಣಿನ ತಿರುಳು. ಅಷ್ಟೇ! ಇದಲ್ಲದೆ, ಇದು ತುಂಬಾ ಸುಲಭ ಮತ್ತು ತ್ವರಿತವಾಗಿ ತಯಾರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಪ್ರತಿ ದಿನದ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. 2. ಮಾವು-ತೆಂಗಿನಕಾಯಿ ಚಟ್ನಿ: ನೀವು ಪ್ರತಿ ದಿನ ಬೆಳಗಿನ ತಿಂಡಿ ದೋಸೆ, ಇಡ್ಲಿ ಮುಂತಾದ ಹಲವು ಬಗೆಯ ತಿಂಡಿಗಳನ್ನು ಸವಿಯುವ ಚಟ್ನಿಯ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಮಾವು-ತೆಂಗಿನಕಾಯಿ ಚಟ್ನಿಯನ್ನು ಪ್ರಯತ್ನಿಸಿ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಾಮಾನ್ಯವಾಗಿ ಪ್ರತಿ ದಿನ ಮಾಡುವ ತೆಂಗಿನ ಕಾಯಿ ಚಟ್ನಿ ಮಾಡುವಾಗ ಅದರೊಂದಿಗೆ ಮಾವಿನಕಾಯಿಯನ್ನು ಸೇರಿಸಿ. ಇದು ಅನ್ನ, ದೋಸೆ, ಇಡ್ಲಿ, ಚಪಾತಿ ಮತ್ತು ಪಕೋಡಗಳಿಗೆ ಒಂದು ಒಳ್ಳೆಯ ಜೋಡಿಯಾಗಿದೆ. ಆದ್ದರಿಂದ ನೀವೂ ನಿಮ್ಮ ಮನೆಯಲ್ಲಿ ಪ್ರಯತ್ನಿಸಿ. 3. ಕಡಲೇ ಬೀಜ/ ಶೇಂಗಾ ಚಟ್ನಿ: ತೆಂಗಿನಕಾಯಿ ಮತ್ತು ಕರಿಬೇವಿನ ಎಲೆಗಳ ರುಚಿಯ ರುಚಿಕರವಾದ ಸಂಯೋಜನೆಯಾಗಿದೆ. ನಿಮ್ಮ ಸಾಮಾನ್ಯ ಆಹಾರದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ಕಡಲೆಕಾಯಿ, ತೆಂಗಿನಕಾಯಿ ಮತ್ತು ಕರಿಬೇವಿನ ರುಚಿಗಳ ರುಚಿಕರವಾದ ಮಿಶ್ರಣವಾಗಿದೆ. ಈ ಚಟ್ನಿಯನ್ನು ಮಾಡಲು ನೀವು ಮಾಡಬೇಕಾಗಿರುವುದು ಇಷ್ಟೇ. ನೀವು ಸಾಮಾನ್ಯವಾಗಿ ಮಾಡುವ ತೆಂಗಿನಕಾಯಿಯ ಚಟ್ನಿಯನ್ನು ಮಾಡುವ ರೀತಿಯೇ ಮಾಡಿ. ಆದರೆ ಆದರ ಜೊತೆಗೆ ಹುರಿದ ಕಡಲೇ ಬೀಜವನ್ನು ಸೇರಿಸಿ ಚಟ್ನಿಯನ್ನು ರುಬ್ಬಿಕೊಳ್ಳಿ. 4. ತೆಂಗಿನಕಾಯಿ-ಶುಂಠಿ ಚಟ್ನಿ: ಈ ಚಟ್ನಿಯು ಸಾಮಾನ್ಯ ತೆಂಗಿನ ಕಾಯಿಯ ಚಟ್ನಿಗಿಂತ ಹೆಚ್ಚಿನ ಶುಂಠಿಯ ರುಚಿ ಹಾಗೂ ಸುವಾಸನೆಯನ್ನು ನೀಡುತ್ತದೆ. ಶುಂಠಿಯ ಸೇವನೆಯು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ನೀವು ಸಾಮಾನ್ಯವಾಗಿ ತೆಂಗಿನ ಕಾಯಿ ಚಟ್ನಿ ಮಾಡುವಾಗ ಹುಣಸೆ ರಸ, ಮೆಣಸಿನ ಕಾಯಿಯೊಂದಿಗೆ ಶುಂಠಿಯನ್ನು ಜೊತೆಗೂಡಿಸಿ ಈ ವಿಶೇಷ ರುಚಿ ನೀಡುವ ತೆಂಗಿನಕಾಯಿ-ಶುಂಠಿ ಚಟ್ನಿಯನ್ನು ತಯಾರಿಸಿ. ಇದನ್ನು ಓದಿ: ತಡರಾತ್ರಿ ತಿನ್ನುವ ಅಭ್ಯಾಸವಿದ್ದರೆ ಈಗಲೇ ಬಿಟ್ಟು ಬಿಡಿ, ಆರೋಗ್ಯಕ್ಕಾಗುವ ಅಪಾಯಗಳ ಬಗ್ಗೆ ಅರಿವಿರಲಿ 5. ಟೊಮೆಟೋ ತೆಂಗಿನಕಾಯಿ ಚಟ್ನಿ: ಈ ಚಟ್ನಿಯನ್ನು ಈರುಳ್ಳಿ, ಟೊಮೆಟೋ ತುರಿದ ತೆಂಗಿನಕಾಯಿ, ಸಂಪೂರ್ಣ ಕೆಂಪು ಮೆಣಸಿನಕಾಯಿಗಳು, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ನಿಂಬೆ ರಸದಿಂದ ತಯಾರಿಸಲಾಗುತ್ತದೆ. ಈ ಚಟ್ನಿಯಲ್ಲಿ ಟೊಮೆಟೋವನ್ನು ಬಳಸುವುದರಿಂದ ಸಾಮಾನ್ಯ ಚಟ್ನಿಗಿಂತ ವಿಭಿನ್ನ ರೀತಿಯನ್ನು ನೀಡುತ್ತದೆ. ಇದು ಅನ್ನ, ದೋಸೆ, ಚಪಾತಿ, ಇಡ್ಲಿಗೆ ಒಂದು ಉತ್ತಮ ಜೋಡಿಯಾಗಿದೆ.
ಮಿಲನ ನಾಗರಾಜ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಮಿಲನ ನಾಗರಾಜ್, ಈಗ ತಾನೆ ಲವ್ ಮಾಕ್ವೆಲ್ ಚಿತ್ರಕ್ಕೆ ನಿರ್ಮಾಪಕಿಯೂ ಆಗಿದ್ದರು. ಈಗ ರಾಜಕಾರಣಿಯೂ ಆಗಿದ್ದಾರೆ. ಮಿಲನ ನಾಗರಾಜ್ ಅವರ ರಾಜಕೀಯ ಗುರು ಕೂಡ್ಲು ರಾಮಕೃಷ್ಣ. ಅಫ್‍ಕೋರ್ಸ್.. ಮತ್ತೆ ಉದ್ಭವ ಚಿತ್ರದಲ್ಲಿ. ರಾಜಕಾರಣಿ ಕಮ್ ಪರಿಸರ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಮಿಲನ ನಾಗರಾಜ್, ಈ ವರ್ಷ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದ್ದಾರೆ. ಮತ್ತೆ ಉದ್ಭವ ರಿಲೀಸ್ ಆಗೋಕೆ ವೇದಿಕೆ ಸಿದ್ಧವಾಗಿದ್ದು, ರಂಗಾಯಣ ರಘು, ಇಲ್ಲಿ ಅನಂತ್‍ನಾಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಈ ಚಿತ್ರದ ನಾಯಕ. Charlie Audio Released 'Madarangi' Krishna's new film 'Charlie' being directed by debutante Shiva is all ready for release and before that the audio of the film was released. Former Chief Minister H D Kumaraswamy, Shiva's mentor Soori and others were present at the function and released the audio. H D Kumaraswamy arrived late and in his absence, Soori and others had released the songs of the film and the songs were released once again after H D Kumaraswamy arrived one and a half hours late. charlie audio release Actor Krishna and Yogaraj Bhatt were absent due to various reasons. Actresses Milana Nagaraj, Vaishali Deepak, director Shiva, music director Veer Samarth, producer Manjunath, lyricists Kaviraj and Chethan Kumar and others were present at the dais. Krishna and Milana To Get Hitched On February 14th Actor-director Krishna of 'Darling' fame and actress-producer Milana are all set to get hitched on Valentines Day (February 14th) 2021. Krishna and Milana acted for the first time together five years back in a film called 'Nam Duniya Nam Style' directed by Preetham Gubbi. Though the film was a failure, they got close. Then the duo went on to act in films like 'Charlie' and 'Love Mocktail'. Before the start of 'Love Mocktail' the duo were dating each other and after the completion of the film, they announced that they are in love and planning to marry by the end of this year. However, due to Corona and various reasons, Krishna and Milana have decided to marry on February 14th 2021. On Tuesday afternoon, Krishna and Milana have made it official through their social media accounts that they are getting hitched on Valentine's Day next year. Chitraloka wishes the couple a happy married life. Matte Udbhava Review: Chitraloka Rating 3.5/ 5* The 1990s superhit film 'Udbhava' by the veteran filmmaker Kodlu Ramakrishna returns with a fresh look to it. The continued saga is a treat to the fans of Udbhava, as it keeps the original essence intact while delivering an entirely new package to the present generation audience. With Rangayana Raghu in the lead along with the talented Pramod and Milana Nagaraj, Matte Udbhava kick starts with the idol of Lord Ganesha emerging yet again for a rib tickling comedy. The director's take on Matte Udbhava is a hilarious one but also carries an important message to the audience and to the society at large. Rangayna Raghu as priest and his son played by Pramod make use of the idol to swindle people, which ensures for an edge of the seat entertainment. The humorous twists and turns is a perfect recipe for this retake on the classic movie. Milana plays her part beautifully. Further, the movie is also inspired by real life incidents in a lighter vein such as black money in a mutt, a struggling actress making her efforts to get into politics, building mafia and more. Along with top-notch performance, it is the Kodlu Ramakrishna's narrative style which makes Matte Udbhava another must watch movie for the season. Expect entertainment plus some important message in a humorous way from this one. Go book your tickets at a theater near you for some real fun on the big screen ಓ... ಮಿಲನ ನಾಗರಾಜ್..! ಮಿಲನ ನಾಗರಾಜ್ ಇದೇ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು `ಓ'. ಜೋಗಿ ಪ್ರೇಮ್ ಶಿಷ್ಯ ಮಹೇಶ್ ಅಮ್ಮಲಿದೊಡ್ಡಿ ನಿರ್ದೇಶನದ ಚಿತ್ರದಲ್ಲಿ ಮಿಲನ ನಾಗರಾಜ್ ನಾಯಕಿ. ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಿಂದ ಬೆಳ್ಳಿತೆರೆಗೆ ಬಂದ ಮಿಲನ ನಾಗರಾಜ್, ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅಕ್ಕ-ತಂಗಿಯ ಕಥೆ ಇದೆ. ನನ್ನ ಜೊತೆ ಅಮೃತಾ ಅಯ್ಯಂಗಾರ್ ಎಂಬ ಮತ್ತೊಬ್ಬ ನಾಯಕಿಯಿದ್ದಾರೆ. ಇಬ್ಬರಿಗೂ ಸಮಾನ ಅವಕಾಶವಿದೆ ಎಂದಿದ್ದಾರೆ ಮಿಲನ ನಾಗರಾಜ್. ಕಿರಣ್ ತಲಕಾಡು ನಿರ್ದೇಶನದ ಚಿತ್ರದ ಒಂದು ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಗ್ಲಾಮರ್ ಗೊಂಬೆ ಮಿಲನ ನಾಗರಾಜ್ ರಾಜಕಾರಣಿಯಾದಾಗ.. ಮಿಲನ ನಾಗರಾಜ್, ಗ್ಲಾಮರ್ ಗೊಂಬೆ. ತಾವೊಬ್ಬ ಉತ್ತಮ ನಟಿ ಎಂದು ಸಾಬೀತು ಮಾಡಿರುವ ಮಿಲನ ಈಗ ರಾಜಕಾರಣಿಯಾಗಿದ್ದಾರೆ. ವೃತ್ತಿಯ ಆರಂಭದ ದಿನಗಳಲ್ಲೇ ಪಾಲಿಟಿಕ್ಸ್‍ಗೆ ಬಂದ್ರಾ ಎನ್ನಬೇಡಿ, ಅವರು ಮಾಡಿರುವುದೇ ರಾಜಕಾರಣಿಯ ಪಾತ್ರ. ಮತ್ತೆ ಉದ್ಭವ ಚಿತ್ರದಲ್ಲಿ. ರಾಜಕೀಯದಲ್ಲಿ ನನಗೆ ಆಸಕ್ತಿಯೇ ಇಲ್ಲ. ರಾಜಕೀಯ ಸುದ್ದಿಗಳನ್ನೂ ಓದಲ್ಲ ಎನ್ನುವ ಮಿಲನಾಗೆ, ಪಾತ್ರದಲ್ಲಿ ನಟಿಸಿದ ಮೇಲೆ ಗೊತ್ತಾಗಿರೋದು ಏನಂದ್ರೆ, ರಾಜಕೀಯ ಸುಲಭ ಅಲ್ಲ. ಅವರಿಗೆ ಸಿಕ್ಕಾಪಟ್ಟೆ ಪ್ರೆಶರ್ ಇರುತ್ತೆ ಅನ್ನೋ ಸತ್ಯ. ಇನ್ನು ಮಿಲನಾಗೆ ಜನರ ರಾಜಕೀಯವೂ ಅರ್ಥವಾಗಲ್ಲ. ಜನರೂ ಹೇಗಾಗಿದ್ದಾರೆ ಅಂದ್ರೆ, ತಾವು ಇಷ್ಟಪಡುವ ವ್ಯಕ್ತಿ, ಪಕ್ಷ ಏನೇ ಮಾಡಿದರೂ ವಹಿಸಿಕೊಂಡು ಬರ್ತಾರೆ. ಎದುರಾಳಿಯವರು ಏನೇ ಮಾಡಿದ್ರೂ ವಿರೋಧಿಸ್ತಾರೆ. ಸರಿ, ತಪ್ಪು ಅನ್ನೋದನ್ನ ನೋಡಲ್ಲ. ನಾವು ನಂಬುವ ರಾಜಕಾರಣಿ, ಪಕ್ಷ ಯಾವಾಗಲೂ 100% ಸರಿ ಮಾಡುತ್ತೆ ಅಂತಾ ನಂಬೋದು ತಪ್ಪು ಎನ್ನುತ್ತಾರೆ ಮಿಲನಾ. ಸ್ಸೋ.. ಹೀಗಿರುವ ಮಿಲನ, ರಾಜಕೀಯಕ್ಕೆ ಸೂಟ್ ಆಗಲ್ಲ ಅನ್ನೋದು ಕನ್‍ಫರ್ಮ್ ಆಯ್ತು. ಅಂದಹಾಗೆ ಮಿಲನ ರಾಜಕಾರಣಿಯಾಗಿರೋ ಮತ್ತೆ ಉದ್ಭವ ಇದೇ ವಾರ ರಿಲೀಸ್ ಆಗುತ್ತಿದೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರದಲ್ಲಿ ಪ್ರಮೋದ್, ರಂಗಾಯಣ ರಘು ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತೆ ಮದುವೆಗೆ ರೆಡಿ..! 2020ರಲ್ಲಷ್ಟೇ ಮದುವೆಯಾಗಿತ್ತು. ನಿಧಿಮಾ ಜೊತೆ. ಆದಿತ್ಯ ಮತ್ತು ನಿಧಿಮಾ ಲವ್ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ವಿಧಿಯಾಟ.. ನಿಧಿಮಾ ದೂರವಾದಳು. ನಿಧಿಮಾ ದೂರವಾಗಿ 2 ವರ್ಷ ಕಳೆಯುವಷ್ಟರ ಹೊತ್ತಿಗೆ ಆದಿತ್ಯನಿಗೆ ಮತ್ತೆ ಮದುವೆಯಾಗೋ ಮನಸ್ಸಾಗಿದೆ. ಈ ಬಾರಿ ಯಾರ ಮೇಲೆ ಲವ್ ಆಗಿದೆ? ನಿಧಿಮಾ ಅಂದ್ರೇನೇ ಪ್ರೀತಿ ಅನ್ನೋ ಆದಿ, ಇನ್ನೊಬ್ಬಳಲ್ಲಿ ಪ್ರೀತಿ ಹುಡುಕಿದನಾ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಹೇಳೋಕೆ ಬರುತ್ತಿದೆ ಲವ್ ಮಾಕ್‍ಟೇಲ್ 2. ಒನ್ಸ್ ಎಗೇನ್ ಇದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಕನಸಿನ ಇನ್ನೊಂದು ಸಿನಿಮಾ. ಕಥೆ, ಚಿತ್ರಕಥೆ, ನಿರ್ದೇಶನ ಕೃಷ್ಣ ಅವರದ್ದೇ. ಈ ಬಾರಿ ನಕುಲ್ ಅಭ್ಯಂಕರ್ ಮ್ಯೂಸಿಕ್ ಹೊಣೆ ಹೊತ್ತಿದ್ದರೆ, ಸಾಹಿತ್ಯ ರಾಘವೇಂದ್ರ ಕಾಮತ್ ಅವರದ್ದು. ಮಿಲನಾ ಅವರಿಂದ ಬೈಸ್ಕೊಂಡ್ ಮೇಲೆ ಟ್ರೇಲರ್ ರಿಲೀಸ್ ಆಗಿದೆ. ಮೊದಲ ಭಾಗದಂತೆಯೇ ಒಂದಿಷ್ಟು ತರಲೆ, ತಮಾಷೆಗಳ ಜೊತೆಯಲ್ಲಿ ಸಾಗುವ ಕಥೆಯಲ್ಲಿ ಭಾವುಕತೆಯನ್ನು ತುಂಬಿ ತುಳುಕಿಸಿರೋ ಸುಳಿವು ಕೊಟ್ಟಿದ್ದಾರೆ ಕೃಷ್ಣ. ಪೃಥ್ವಿ ಅಂಬರ್.. ಮಿಲನಾ ನಾಗರಾಜ್ ಫಾರ್ ರಿಜಿಸ್ಟ್ರೇಷನ್ ಲವ್ ಮಾಕ್‍ಟೇಲ್ ಖ್ಯಾತಿಯ ಮಿಲನಾ ನಾಗರಾಜ್, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಇಬ್ಬರೂ ಫಾರ್ ರಿಜಿಸ್ಟ್ರೇಷನ್‍ಗೆ ರೆಡಿಯಾಗಿದ್ದಾರೆ. ಇದು ಅವರಿಬ್ಬರೂ ನಟಿಸುತ್ತಿರುವ ಹೊಸ ಸಿನಿಮಾ. ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಇನ್ನೊಂದು ಅಟ್ರ್ಯಾಕ್ಷನ್ ಸುಧಾರಾಣಿ. ಪ್ರಮುಖ ಪಾತ್ರ ಮಾಡುತ್ತಿರುವ ತಬಲಾ ನಾಣಿ, ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿರುವುದು ಇನ್ನೊಂದು ಹೈಲೈಟ್. ನವೀನ್ ರಾವ್ ಎಂಬುವವರು ಈ ಚಿತ್ರ ನಿರ್ಮಿಸುತ್ತಿದ್ದು, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಿಲನ ನಾಗರಾಜ್ ಪ್ರೊಡ್ಯೂಸರ್, ಮದರಂಗಿ ಕೃಷ್ಣ ಡೈರೆಕ್ಟರ್ ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ನಟಿ ಮಿಲನ ನಾಗರಾಜ್ ಈಗ ಸ್ವತಃ ನಿರ್ಮಾಪಕಿಯೂ ಆಗಿದ್ದಾರೆ. ಲವ್ ಮಾಕ್ಟೈಲ್ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ ಮಿಲನ ನಾಗರಾಜ್. ಈ ಚಿತ್ರಕ್ಕೆ ಮದರಂಗಿ ಕೃಷ್ಣ ನಾಯಕ ಮತ್ತು ನಿರ್ದೇಶಕ. ಈ ಚಿತ್ರದಲ್ಲಿ ನಾನು ಐಟಿ ಹುಡುಗಿ. ಈ ಜನರೇಷನ್‍ನ ಮನೋಭಾವದ ಹುಡುಗಿಯ ಪಾತ್ರ. ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಪಕಿಯೂ ಆದೆ ಎನ್ನುವ ಮಿಲನ ನಾಗರಾಜ್ ಸದ್ಯಕ್ಕೆ ಓ, ಮತ್ತೆ ಉದ್ಭವ, ಚತುಷ್ಪದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಲವ್ ಬಡ್ರ್ಸ್ ಕೃಷ್ಣ-ಮಿಲನ ಮಧ್ಯೆ ಸಂಯುಕ್ತ ಹೊರನಾಡು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಇಬ್ಬರೂ ಲವ್ ಮಾಕ್ಟೇಲ್ ನಂತರ ಮತ್ತೊಮ್ಮೆ ಜೊತೆಯಾಗಿರುವುದು ಪಿ.ಸಿ.ಶೇಖರ್ ಚಿತ್ರದಲ್ಲಿ. ಲವ್ ಬಡ್ರ್ಸ್ ಆ ಚಿತ್ರದ ಟೈಟಲ್. ಸಿನಿಮಾ ಇನ್ನೇನು ಶುರುವಾಗುವ ಹಂತದಲ್ಲಿದೆ. ಆದರೆ ಇದು ಲವ್ ಟ್ರಯಾಂಗಲ್ ಅಲ್ಲ. ಮಿಲನ ಮತ್ತು ಸಂಯುಕ್ತಾ ಇಬ್ಬರಿಗೂ ಒಳ್ಳೆಯ ಸ್ಪೇಸ್ ಇದೆ. ನಟನೆಗೆ ಅವಕಾಶವಿದೆ ಎಂದಿದ್ದಾರೆ ಪಿ.ಸಿ.ಶೇಖರ್. ನನ್ನದು ಮಾಯಾ ಅನ್ನೋ ಪಾತ್ರ. ಆಕೆಯನ್ನು ನೀವು ಪ್ರೀತಿಸದೆ ಇರಲಾರಿರಿ ಎನ್ನುತ್ತಾರೆ ಸಂಯುಕ್ತಾ ಹೊರನಾಡು. ಇದೊಂದು ಪ್ರೇಮಕಥೆ. ಈ ಲವ್ ಸ್ಟೋರಿಯಲ್ಲಿ ಎಲ್ಲ ಸಂಬಂಧಗಳನ್ನೂ ಪ್ರೀತಿಸಬೇಕು ಎನ್ನುವ ಕಥೆಯಿದೆ ಅನ್ನೋದು ಹೊರನಾಡು ಹೇಳುವ ಮಾತು. ಪಿ.ಸಿ.ಶೇಖರ್ ಇದೇ ಮೊದಲ ಬಾರಿಗೆ ಲವ್ ಸ್ಟೋರಿ ಹೇಳೋಕೆ ಹೊರಟಿದ್ದಾರೆ. ಹೀಗಾಗಿ ಕುತೂಹಲ ಹೆಚ್ಚೇ ಇದೆ. ಲವ್ ಮಾಕ್‍ಟೇಲ್ 2 ಟ್ರೇಲರ್ ರಿಲೀಸ್ ಮಾಡೋಕೆ ಇಷ್ಟೊಂದ್ ಜಗಳಾನಾ? ಲವ್ ಮಾಕ್‍ಟೇಲ್ 2 ಸಿನಿಮಾ ರೆಡಿಯಾಗಿದೆ. ರಿಲೀಸ್ ಮಾಡ್ತೀವಿ ಅಂತಾ ಹೇಳ್ಕೊಂಡ್ ಬಂದಿರೋ ಕೃಷ್ಣ ಇನ್ನು ಟ್ರೇಲರ್ ರಿಲೀಸ್ ಮಾಡಿಲ್ಲ. ಅದು ನಿಧಿಮಾಗೆ ತಂದಿರೋ ಕೋಪ ಅಷ್ಟಿಷ್ಟಲ್ಲ. ಥೇಟು ಲವ್ ಮಾಕ್‍ಟೇಲ್ ಸ್ಟೈಲ್‍ನಲ್ಲೇ ಕೃಷ್ಣನಿಗೆ ಕ್ಲಾಸ್ ತಗೊಂಡಿದ್ದಾರೆ ಮಿಲನಾ ನಾಗರಾಜ್. ಅಫ್‍ಕೋರ್ಸ್.. ಅದು ಟ್ರೇಲರ್ ರಿಲೀಸ್ ಮಾಡೋಕೆ ಬಿಟ್ಟಿರೋ ಟ್ರೇಲರ್ ತರಾ ಕಾಣಿಸಿದ್ರೆ ಅಚ್ಚರಿಯಿಲ್ಲ. ಲವ್ ಮಾಕ್‍ಟೇಲ್ ನಲ್ಲಿ ನಿಧಿಮಾ ಸತ್ತು ಹೋಗಿದ್ದಾರೆ. 2ನೇ ಭಾಗದಲ್ಲಿ ಅವರು ನೆನಪಾಗಿ ಇರ್ತಾರೆ. ಕಥೆ ಹೊಸದಾಗಿಯೇ ಶುರುವಾಗಲಿದೆ. ಹೀಗಿರೋವಾಗ ಕಥೆ ಹೇಗಿರಬಹುದು ಅನ್ನೋ ಕುತೂಹಲವಂತೂ ಇದೆ. ಕೃಷ್ಣ ಅವರಿಗೆ ಲವ್ ಮಾಕ್‍ಟೇಲ್‍ನಲ್ಲಷ್ಟೇ ಅಲ್ಲ, ರಿಯಲ್ ಲೈಫಲ್ಲೂ ಹೀರೋಯಿನ್ ಆಗಿರೋ ಮಿಲನಾ, ಚಿತ್ರದ ನಿರ್ಮಾಪಕಿಯೂ ಹೌದು. ಈಗಾಗಲೇ ಸಂಚಾರಿಯಾಗು ನೀ, ನಿಂದೇನೇ ಜನುಮಾ, ಇದೇ ಸ್ವರ್ಗ ಹಾಗೂ ಈ ಪ್ರೇಮ ಹಾಡುಗಳನ್ನ ಬಿಟ್ಟಿರೋ ಕೃಷ್ಣ, ಟ್ರೇಲರ್‍ನ್ನೂ ಶೀಘ್ರದಲ್ಲೇ ರಿಲೀಸ್ ಮಾಡೋ ಭರವಸೆಯನ್ನಂತೂ ಕೊಟ್ಟಿದ್ದಾರೆ. ಯಾವಾಗ..? ವೇಯ್ಟ್.. ಹೊಸಮನೆಗೆ ಕೃಷ್ಣಮಿಲನ ಸ್ಯಾಂಡಲ್‍ವುಡ್‍ನ ಕ್ಯೂಟ್ ಕ್ಯೂಟ್ ಜೋಡಿಗಳಲ್ಲೊಂದು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ. ಅದರಲ್ಲಿಯೂ ಲವ್ ಮಾಕ್ಟೇಲ್ ಚಿತ್ರದ ನಂತರ ಇವರಿಬ್ಬರ ಜೋಡಿಗೊಂದು ಸೆನ್ಸೇಷನ್ ಕ್ರಿಯೇಟ್ ಆಗಿದೆ. ಕಳೆದ ವರ್ಷ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಇದೀಗ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕ್ರಿಸ್‍ಮಿ ನೆಸ್ಟ್ ಅನ್ನೋದು ಹೊಸ ಮನೆಯ ಹೆಸರು. ಕೃಷ್ಣ ಮತ್ತು ಮಿಲನ ಅವರ ಹೆಸರಿನ ಮೊದಲ ಅಕ್ಷರಗಳನ್ನೇ ತೆಗೆದುಕಕೊಂಡು ಮನೆಗೆ ನಾಮಕರಣ ಮಾಡಿದ್ದಾರೆ. ಗೂಡಿನಂತೇನೂ ಇಲ್ಲ. ಅರಮನೆಯಂತೆಯೇ ಇದೆ. ಆದರೆ ಅದು ಪ್ರೀತಿಯ ಗೂಡು ಕೂಡಾ ಹೌದು.
Home/Dina Bhavishya/ಶ್ರೀ ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸುತ್ತ 19-09-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ. Dina Bhavishyaಜ್ಯೋತಿಷ್ಯ ತರಗತಿಪರಿಹಾರಗಳು ಶ್ರೀ ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸುತ್ತ 19-09-2020ರ ಮೈ ಆಚಾರ್ಯ ನಿತ್ಯ ಭವಿಷ್ಯ ತಿಳಿಯಿರಿ. admin September 18, 2020 0 391 1 minute read ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಮೇಷ ರಾಶಿ: ವ್ಯಾಪಾರಸ್ಥರಿಗೆ ಸಮಯ ಅನುಕೂಲಕರವಾಗಿದೆ. ಮಗು ನೀವು ಮಾಡುವ ಎಲ್ಲವನ್ನೂ ಅನುಸರಿಸುತ್ತದೆ ಮತ್ತು ಪ್ರೀತಿಯ ಜೀವನದಲ್ಲಿ ಹೊಸ ಅಧ್ಯಾಯವು ಪ್ರಾರಂಭವಾಗುತ್ತದೆ. ಸಹೋದರ ಸಹೋದರಿಯರ ಸಂಬಂಧದಲ್ಲಿ ಮಾಧುರ್ಯ ಇರುತ್ತದೆ. ವೃಷಭ ರಾಶಿ: ಯಾರದೋ ಸಮಾಧಾನಕ್ಕೆ ನಿಮ್ಮ ಅಮೂಲ್ಯ ಸಮಯವನ್ನು ವ್ಯಯಿಸದಿರಿ. ಕೈಗೊಂಡ ಕಾರ್ಯ ನಿಧಾನವಾಗಬಹುದು. ಸಂಘಟನಾ ಕಾರ್ಯದಲ್ಲಿ ವಿಶೇಷ ಯಶಸ್ಸು ಪಡೆದು ನೀವು ಅದರಿಂದ ಕೀರ್ತಿಶಾಲಿಯಾಗುವ ಯೋಗ ಬರಲಿದೆ. . ಮಿಥುನ ರಾಶಿ: ಸಿನಿಮಾ ಸಂಬಂಧಿತ ಯೋಜನೆಗಳನ್ನು ಹಾಕಿಕೊಂಡವರು ಮುನ್ನೆಚ್ಚರಿಕೆಯಿಂದ ಮುಂದುವರಿದರೆ ಉತ್ತಮ. ಅನಂತಬ್ರಹ್ಮನ ಆರಾಧಾನೆಯಿಂದ ಅನೇಕ ತೊಡಕುಗಳನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಲು ಸಾಧ್ಯವಿದೆ. ಕಟಕ ರಾಶಿ: ಅನೇಕ ಬಾರಿ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ, ಅದರಿಂದ ಹೊರಬರಲು ನೀವು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇಂದಿಗೂ ನೀವು ವ್ಯವಹಾರದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸಿಂಹ ರಾಶಿ: ಚಿಂತೆಯಿಂದಲೇ ಆಯಾಸಗೊಂಡಿದ್ದೀರಿ. ನಿಮ್ಮ ಇಷ್ಟಾರ್ಥಗಳ ಸಾಕಾರಕ್ಕೆ ಕುಲದೇವರನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ. ಮಕ್ಕಳೊಡನೆ ಭಿನ್ನಾಭಿಪ್ರಾಯ ಬಂದರೂ ನಿಮ್ಮ ಹಿರಿಯತನವನ್ನು ಮರೆಯಬೇಡಿ. ಕನ್ಯಾ ರಾಶಿ: ಒಂದು ಸಾಲ ತೀರಿಸಲೆಂದು ಇನ್ನೊಂದು ಸಾಲ ಮಾಡಲು ಹೊರಟಿದ್ದೀರಿ. ಇದನ್ನು ನಿಯಂತ್ರಿಸಿದಲ್ಲಿ ಒಳಿತಿದೆ. ಕಚೇರಿ ಕೆಲಸದ ಬಗ್ಗೆ ಅಪಸ್ವರಗಳು ಕೇಳಿಬರಬಹುದು. ಆದರೆ ನಿಮ್ಮನ್ನು ನೀವು ತಿದ್ದಿಕೊಳ್ಳುವ ಅವಕಾಶವಿದು. ವ್ಯವಹಾರದಲ್ಲಿನ ಪರಿಸ್ಥಿತಿ ಇನ್ನೂ ದುರ್ಬಲವಾಗಿದೆ ತುಲಾ ರಾಶಿ: ವ್ಯಾಪಾರಿ ವರ್ಗಕ್ಕೆ ಸಂಪತ್ತಿನ ಲಾಭವಿದೆ. ನಿಮಗೆ ಕಚೇರಿಯಲ್ಲಿ ಪ್ರಮುಖ ಕೆಲಸಗಳನ್ನು ಸಹ ನೀಡಲಾಗುವುದು, ಅದು ಪೂರ್ಣಗೊಂಡ ನಂತರ ನಿಮ್ಮ ಆದಾಯ ಹೆಚ್ಚಾಗುತ್ತದೆ. ಸಂಗಾತಿಯ ಅಗತ್ಯಗಳನ್ನು ನೆನಪಿನಲ್ಲಿಡಿ. ವೃಶ್ಚಿಕ ರಾಶಿ: ಅಗೋಚರ ವಿಧಿಯ ಬಗೆಗೆ ನಂಬಿಕೆ ಇಟ್ಟು , ಶ್ರದ್ಧೆಯಿಂದ ಪ್ರಾರ್ಥನೆ ಮಾಡಿ. ಮನಸ್ಸಿನ ಸಂಕಲ್ಪಗಳು ಸಿದ್ಧಿಸಲಿವೆ. ಮೊದಲು ನಿಮ್ಮನ್ನು ನೀವು ಗೆದ್ದರೆ ನಂತರ ಜಗತ್ತನ್ನೇ ಗೆಲ್ಲಬಹುದು. ಶ್ರೀ ಶಿವನ ಧ್ಯಾನದಿಂದ ಏಕಾಗ್ರತೆ ಸಿದ್ದಿಯಾಗಲಿದೆ. ಧನುಸ್ಸು ರಾಶಿ: ಆಕಸ್ಮಿಕವಾದ ಬೆಳವಣಿಗೆಯೊಂದರಲ್ಲಿ ಹಳೆಯ ಕೆಲವು ಸಂಕಟಗಳಿಗೆ ಪೂರ್ಣವಿರಾಮ ದೊರೆಯುವ ಸಾಧ್ಯವಿದೆ. ಬಾಳಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಮನೆಯನ್ನು ನಡೆಸುವವರ ಬಗ್ಗೆ ಖಂಡಿತ ನಿರ್ಲಕ್ಷ್ಯ ಬೇಡ. ಮಕರ ರಾಶಿ: ಆತ್ಮೀಯರೊಬ್ಬರು ಬಿರುಸಾದ ಮಾತುಗಳಿಂದ ಆಕ್ಷೇಪಗಳನ್ನು ವ್ಯಕ್ತಪಡಿಸಬಹುದು. ತಿರುಗಿ ಏನೂ ಮಾತಾಡದೆ ಸುಮ್ಮನಿರಿ. ವಿಘ್ನ ಸಂತೋಷಗಳಿಂದ ಹಲವಾರು ರೀತಿಯ ತೊಂದರೆಗಳು ಎದುರಾಗಲಿವೆ. ಈ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿದ್ದರೆ ಒಳಿತಿದೆ. ಕುಂಭ ರಾಶಿ: ಯಾವಾಗಲೂ ಮಾತಿನ ಅರಮನೆಯನ್ನೇ ಕಟ್ಟುತ್ತಿದ್ದರೆ ಪ್ರಮುಖ ವಿಚಾರವೊಂದು ನಿಮ್ಮಿಂದ ದೂರವಾಗಲಿದೆ. ಪ್ರಯಾಣ ಕೈಗೊಂಡಿರುವ ಸಂದರ್ಭ ನೀವು ಅಂದುಕೊಂಡಷ್ಟು ಸರಳವಾಗಿ ಜರುಗಲಾರದು. ಮಿನ ರಾಶಿ: ದೂರದ ಊರಿನ ಪ್ರವಾಸ ಅನಿವಾರ್ಯ. ಆದರೆ ಕುಲದೇವರಿಗೆಂದು ಕಾಣಿಕೆಯನ್ನು ಇರಿಸಿಯೇ ಪ್ರಯಾಣ ಮಾಡಿ. ವ್ಯಾಪಾರ ಮತ್ತು ವ್ಯವಹಾರವು ಏರಿಳಿತಗಳನ್ನು ಎದುರಿಸಲಿದೆ, ಅದನ್ನು ಸಮತೋಲನಗೊಳಿಸುವುದು ಅಗತ್ಯವಾಗಿರುತ್ತದೆ. ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags daily bhavishya daily horoscope daily panchanga daily rashi bhavishya dina bhavishya my acharya nithya bhavishya Nithya Bhavishya nithya bhavishya in kannada nithya panchanga rashi bavishya rashi bhavishya rashi bhavishya 2020
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544 ಇತ್ತೀಚಿನ ದಿನಗಳಲ್ಲಿ ಇತ್ತೀಚಿನ ಕಾಲದಲ್ಲಿ ವಿಚ್ಛೇದನದ ಸಮಸ್ಯೆಗಳು ತುಂಬಾ ಇದೆ ಇದಕ್ಕೆ ಕಾರಣವೆಂದರೆ ಈಚಿನ ದಿನಗಳಲ್ಲಿ ಈ ಕಾಲದಲ್ಲಿ ಕೂಡುಕುಟುಂಬದ ಸಮಸ್ಯೆಗಳು ಕೊರತೆಗಳು ತುಂಬಾ ಹೆಚ್ಚಿದೆ ಇತ್ತೀಚಿನ ಜನರು ಹಿರಿಯರ ಮಾತನ್ನು ಕೇಳುವುದಿಲ್ಲ ರಾಜಿ ಪಂಚಾಯಿತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದಿಲ್ಲ ಇದರಿಂದ ದಾಂಪತ್ಯದಲ್ಲಿ ಸಮಸ್ಯೆಯಾಗಿ ಗೊಂದಲಗಳು ಉಂಟಾಗಿ ಕೊನೆಗೆ ವಿಚ್ಛೇದನದಿಂದ ಕೊಳ್ಳುತ್ತಾರೆ ಆದರೆ ಇಬ್ಬರು ಕೂಡಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಆದರೆ ಇತ್ತೀಚಿನ ದಿನದಲ್ಲಿ ಜನರಿಗೆ ಸಮಯದ ಅಭಾವ ಮತ್ತು ಬಿಡುವಿನ ಸಮಯ ದಿಂದ ತಮ್ಮ ಸ್ವಂತ ಜೀವನಕ್ಕೆ ಅವರು ಪ್ರಾಮುಖ್ಯತೆಯನ್ನು ನೀಡಲಾಗದಷ್ಟು ಖಿನ್ನತೆಗೆ ಒಳಗಾಗುತ್ತಾರೆ ಪ್ರಮುಖವಾಗಿ ಈ ವಿಚ್ಛೇದನಗಳು ಕಂಡುಬರುವುದು ಒಂದು ಅನೈತಿಕ ಸಂಬಂಧ ವಾಗಿರಬಹುದು ಅಥವಾ ಪರರ ಮಾತುಗಳಿಂದ ಅನುಮಾನಿಸುವುದು ಇರುತ್ತದೆ ಅಥವಾ ಮಧ್ಯಂತರದಲ್ಲಿ ಜನಗಳು ಮಾಡುವ ಕುತಂತ್ರ ವಾಗಿರುತ್ತದೆ ಜಾತಕ ಆಧಾರಿತ ದೋಷಗಳು ಕೆಲವೊಮ್ಮೆ ನಿಮ್ಮಲ್ಲಿರುವ ಅಭಿಪ್ರಾಯಗಳು ನಿಮ್ಮ ಸ್ವಾರ್ಥ ತನ ಇವೆಲ್ಲ ಸಮಸ್ಯೆಗಳು ಸಹ ನಿಮ್ಮ ದಾಂಪತ್ಯ ಜೀವನದಲ್ಲಿ ತುಂಬಾ ಕೆಡುಕನ್ನು ಉಂಟು ಮಾಡುತ್ತದೆ ಇದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ತುಂಬಾ ಸಮಸ್ಯೆಯಾಗುತ್ತದೆ ಇದರಿಂದ ವಿಚ್ಛೇದನದವರೆಗೂ ವಸತಿ ತುಂಬಾನೇ ಹೆಚ್ಚಿದೆ ಇದನ್ನು ಹೊರತುಪಡಿಸಿದರೆ ಹಠಾತ್ತನೆ ಇರುವ ಕೌಟುಂಬಿಕ ಸಮಸ್ಯೆಗಳು ಬಡತನದ ಪರಿಸ್ಥಿತಿ ತೀವ್ರವಾಗಿ ಬೇರೆಬೇರೆ ವ್ಯಾಮೋಹಕ್ಕೆ ಒಳಗಾಗುವುದು ಇವೆಲ್ಲವೂ ಸಹ ನಿಮ್ಮ ಜೀವನವನ್ನು ಹದಗೆಡುವುದು ಹಾಳು ಮಾಡುವಂತಹ ಕೆಲಸವನ್ನು ಮಾಡುತ್ತದೆ ನೀವು ಕುಳಿತು ಮಾತನಾಡಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಆದರೆ ಇತ್ತೀಚಿನ ದಿನದಲ್ಲಿ ಕುಳಿತು ಮಾತನಾಡುವ ವ್ಯವಸ್ಥೆ ಇಲ್ಲ ಹೊಂದಾಣಿಕೆ ಇರುವುದಿಲ್ಲ ಹಿರಿಯರ ಮಾತಿಗೆ ಬೆಲೆ ಇರುವುದಿಲ್ಲ ಇದರಿಂದ ಇತ್ತೀಚಿನ ಜನರು ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ ಈ ರೀತಿ ಸಮಸ್ಯೆ ಇದ್ದಾಗ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೇಳುವುದೇನೆಂದರೆ ನೀವು ಪ್ರತಿದಿನ ಪ್ರತಿದಿನ ನೀವು ಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ಉತ್ತಮ ಅಭಿವೃದ್ಧಿಯಾಗುತ್ತದೆ ಆಸಕ್ತರಿಗೆ ಬಡವರಿಗೆ ದಾನವನ್ನು ಮಾಡುವುದರಿಂದ ಇದರಿಂದ ನಿಮ್ಮ ಒಂದು ಯೋಗಕ್ಕೆ ಒಳ್ಳೆಯ ರೀತಿಯ ಪ್ರತಿಫಲಗಳು ದೊರೆಯುತ್ತದೆ ವಿಷ್ಣು ಸಹಸ್ರನಾಮ ಅಥವಾ ಕಲ್ಯಾಣೋತ್ಸವ ಕಾರ್ಯಕ್ರಮಗಳನ್ನು ನಡೆಸುವುದು ರಿಂದಲೂ ಸಹ ನಿಮ್ಮ ಕೆಟ್ಟ ಜೀವನ ಸ್ಥಿರವಾಗಲು ಬಹಳಷ್ಟು ಅನುಕೂಲವಾಗುತ್ತದೆ ಇದರ ಜೊತೆಗೆ ಪ್ರತಿನಿತ್ಯವೂ ಈಗ ತಿಳಿಸುವ ಮಂತ್ರವನ್ನು 108 ಬಾರಿ ಜಪಿಸುವುದರಿಂದ 48 ದಿನಗಳ ಕಾಲ ಜಪಿಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಈ ಮಂತ್ರವು ಈ ರೀತಿ ಇದೆ ಓಂ ನಮ್ಮ ಉತ್ತಿಷ್ಠ ಚಾಂಡಾಲಿ ಮಾತಂಗಿ ಸರ್ವವಶಂಕರಿ ಸ್ವಹ ಇದೆ ಈ ಮಂತ್ರವನ್ನು ಪ್ರತಿ ಬಾರಿ ಪ್ರತಿದಿನ 108 ಬಾರಿ ಮತ್ತು ನಲವತ್ತೆಂಟು ದಿನಗಳಕಾಲ ಜಪಿಸುವುದರಿಂದ ಉತ್ತಮ ಅನುಕೂಲವನ್ನು ಪಡೆಯುತ್ತೀರಾ ನಿಧಾನಗತಿಯಲ್ಲಿ ಕ್ರಮಬದ್ಧವಾಗಿ ಎಲ್ಲವೂ ಸರಿಹೋಗುತ್ತದೆ ಇದರ ಜೊತೆಗೆ ಆದಷ್ಟು ಮರ್ಯಾದೆ ನೀಡುವುದು ಮುಖ್ಯವಾಗಿರುತ್ತದೆ ನಿಮ್ಮ ದಾಂಪತ್ಯವನ್ನು ಸಮಸ್ಯೆಯನ್ನು ಸರಿಮಾಡಿಕೊಳ್ಳಲು ಬೇರೆಯವರ ಮರೆಯೋ ಹೋಗುವ ಬದಲು ನೀವೇ ಕುಳಿತು ಮಾತನಾಡುವುದರಿಂದ ಲು ಸಹ ಸರಿಯಾಗುತ್ತದೆ ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544
ಮುಂಬೈ: ಕಣ್ಣಾಮುಚ್ಚಾಲೆ ಆಡುತ್ತಿದ್ದ ಸಂದರ್ಭ 7 ಅಂತಸ್ತಿನ ಕಟ್ಟಡದ ಲಿಫ್ಟ್ (Lift) ಬಾಗಿಲಿನಲ್ಲಿದ್ದ ಸಣ್ಣ ಕಿಟಕಿಗೆ ತಲೆ ಹಾಕಿದ್ದರಿಂದ 16 ವರ್ಷದ ಬಾಲಕಿ (Girl) ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ (Maharashtra) ಮುಂಖರ್ದ್‌ನಲ್ಲಿ (Mankhurd) ನಡೆದಿದೆ. ವರದಿಗಳ ಪ್ರಕಾರ ಮೃತ ಬಾಲಕಿ ರೇಶ್ಮಾ ಖಾರವಿ ತನ್ನ ಹೆತ್ತವರೊಂದಿಗೆ ಮುಂಖರ್ದ್ ಸಾಥೆ ನಗರದಲ್ಲಿ ನೆಲೆಸಿದ್ದಳು. ಶುಕ್ರವಾರ ಆಕೆ ತನ್ನ ಇಬ್ಬರು ಕಿರಿಯ ಸಹೋದರರೊಂದಿಗೆ ಮುಂಖರ್ದ್‌ನ ಲಲ್ಲುಭಾಯ್ ಕಾಂಪೌಂಡ್‌ನಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದಳು. Related Articles ರೂಪೇಶ್ ರಾಜಣ್ಣ – ಗುರೂಜಿ ಜಟಾಪಟಿ: ಸಂಬರ್ಗಿ ಗಪ್‌ಚುಪ್ 12/02/2022 ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ 12/02/2022 ಬಾಲಕಿ ತನ್ನ ಸಹೋದರರು ಹಾಗೂ ಸಂಬಂಧಿಕರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. 7 ಅಂತಸ್ತಿನ ಕಟ್ಟಡದಲ್ಲಿ ಬಾಲಕಿ 5 ನೇ ಮಹಡಿಯಿಂದ ಲಿಫ್ಟ್‌ನ ಬಾಗಿಲಿನಲ್ಲಿದ್ದ ಸಣ್ಣ ಕಿಟಕಿಯೊಳಗಡೆ ತನ್ನ ತಲೆಯನ್ನು ಹಾಕಿದ್ದಾಳೆ. ಲಿಫ್ಟ್ 7 ನೇ ಮಹಡಿಯಿಂದ ಕೆಳಕ್ಕೆ ಬಂದಾಗ ಆಕೆಯ ತಲೆಗೆ ಬಡಿದಿದೆ. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಗೋವಂಡಿಯ ಶತಾಬ್ದಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಲಿಫ್ಟ್‌ನ ಬಾಗಿಲಿನಲ್ಲಿದ್ದ ಕಿಟಕಿಯನ್ನು ಮುಚ್ಚದೇ ಹೋಗಿದ್ದಕ್ಕೆ ಈ ದುರ್ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದಿಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುವುದಾಗಿ ಮುಂಖರ್ದ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಗಳಿಗೆ ಗಾಯ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಜೀವಂತ ಏಡಿಯನ್ನೇ ತಿಂದ ವ್ಯಕ್ತಿ ಆಸ್ಪತ್ರೆ ಸೇರಿದ
ಈ ದಿನದ ವಿಶೇಷ ರಾಶಿ ಫಲ.. ಚಾಮುಂಡೇಶ್ವರಿ ತಾಯಿಯನ್ನು ನೆನೆದು ಇಂದಿನ ವಿಶೇಷ ರಾಶಿಫಲ ತಿಳಿಯಿರಿ.. ಓಂ ಶ್ರೀ ಕೇರಳ ಶಕ್ತಿಪೀಠ ಜ್ಯೋತಿಷ್ಯರು.. ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್.. ಪಂಡಿತ್ ಶ್ರೀ ಶಂಕರ್ ಗುರೂಜಿ.. (ಕೇರಳ).. ಕೇವಲ ಮೂರು ಗಂಟೆಗಳಲ್ಲಿ ನಿಮ್ಮ ಮನದ ಆಸೆಗೆ ಶಾಶ್ವತ ಪರಿಹಾರ‌‌.. ಹಣಕಾಸು, ವಿದ್ಯೆ, ಉದ್ಯೋಗ ಪ್ರೀತಿ ಪ್ರೇಮ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ.. 74111 27219 ಮೇಷ ರಾಶಿ.. ಇಂದಿನ ದಿನ ವ್ಯಾಪಾರಿಗಳಿಗೆ ಪ್ರಯೋಜನಕಾರಿಯಾಗಲಿದೆ. ಇಂದು ಹಣದ ವಿಷಯದಲ್ಲಿ ಕೆಲವು ಉತ್ತಮವಾದುದು ಆಗುತ್ತದೆ. ಹಣ ಪಡೆಯುವ ಸಾಧ್ಯತೆಯೂ ಇದೆ. ಹೊಸದನ್ನು ಕಲಿಯಲು ಇದು ಉತ್ತಮ ಸಮಯ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ಮಾನಸಿಕವಾಗಿ ತುಂಬಾ ಬಲಶಾಲಿಯಾಗಿರುತ್ತೀರಿ, ಅದು ನಿಮ್ಮ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಶುಭ ಸಂಖ್ಯೆ: 07 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ವೃಷಭ ರಾಶಿ.. ಇಂದಿನ ದಿನ ನಿಮ್ಮ ಕೌಟುಂಬಿಕ ಜೀವನವು ಆಹ್ಲಾದಕರವಾಗಿರುತ್ತದೆ. ನಿಮ್ಮ ಸಹೋದರ ಮತ್ತು ಸಹೋದರಿಗಾಗಿ ಹಣವನ್ನು ಖರ್ಚು ಮಾಡುವುದನ್ನು ನೀವು ಕೊನೆಗೊಳಿಸಬಹುದು. ಪ್ರೇಮಿಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶುಭ ಸಂಖ್ಯೆ: 02 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮಿಥುನ ರಾಶಿ.. ಇಂದಿನ ದಿನ ಈ ತಿಂಗಳು ಆರ್ಥಿಕ ಲಾಭವನ್ನು ತರುತ್ತದೆ. ಸಂಬಳ ಪಡೆಯುವ ಜನರು ಕೆಲವು ಲಾಭಗಳನ್ನು ಗಳಿಸುವ ಸಾಧ್ಯತೆಯಿದೆ. ಆದಾಯದ ಮೂಲಗಳು ಗಮನಾರ್ಹವಾಗಿ ಹೆಚ್ಚಾಗಬಹುದು. ಶುಭ ಸಂಖ್ಯೆ: 09 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕಟಕ‌ ರಾಶಿ.. ಇಂದಿನ ದಿನ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೆಲಸವನ್ನು ಮಾಡಲು ನೀವು ಕೆಲಸದ ಸ್ಥಳದಲ್ಲಿ ಸಾಕಷ್ಟು ಓಡಬೇಕಾಗುತ್ತದೆ. ತಿಂಗಳ ಮಧ್ಯವನ್ನು ದಾಟಿದ ನಂತರ ಪರಿಸ್ಥಿತಿಗಳು ಅನುಕೂಲಕರವಾಗಲು ಪ್ರಾರಂಭವಾಗುತ್ತದೆ. ಶುಭ ಸಂಖ್ಯೆ: 01 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಸಿಂಹ ರಾಶಿ.. ಇಂದಿನ ದಿನ ಒಂದು ಪ್ರಯಾಣವನ್ನು ಯೋಜಿಸಬಹುದು. ಧಾರ್ಮಿಕ ಸಮಾರಂಭಕ್ಕಾಗಿ ನೀವು ದೊಡ್ಡ ಮೊತ್ತವನ್ನು ಖರ್ಚು ಮಾಡಬಹುದು. ಇದು ವಿದ್ಯಾರ್ಥಿಗಳಿಗೆ ಸರಾಸರಿ ತಿಂಗಳು. ನೀವು ಸಂಪೂರ್ಣವಾಗಿ ಹೊಸ ಮೂಲಗಳಿಂದ ಹಣವನ್ನು ಸ್ವೀಕರಿಸುತ್ತೀರಿ. ಶುಭ ಸಂಖ್ಯೆ: 05 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕನ್ಯಾ ರಾಶಿ.. ಇಂದಿನ ದಿನ ವಿದ್ಯಾರ್ಥಿಗಳಿಗೆ ಉತ್ಪಾದಕ ತಿಂಗಳಾಗಲಿದೆ. ನೀವು ಈ ತಿಂಗಳು ಹೊಸ ಪ್ರಣಯ ಸಂಬಂಧವನ್ನು ಪ್ರಾರಂಭಿಸಬಹುದು ಮತ್ತು ಮದುವೆಯಾಗಲು ಉತ್ಸುಕರಾಗಿರುವವರು ಹೊಸ ಪ್ರಸ್ತಾಪಗಳನ್ನು ಸ್ವೀಕರಿಸಬಹುದು. ಶುಭ ಸಂಖ್ಯೆ: 03 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ತುಲಾ ರಾಶಿ.. ಇಂದಿನ ದಿನ ಹಳೆಯ ಕಾಯಿಲೆ ಮತ್ತೆ ಕಾಣಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ರಕ್ತದಲ್ಲಿ ಸಕ್ಕರೆ ಮತ್ತು ರಕ್ತದೊತ್ತಡ ಹೊಂದಿರುವ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ನಿಮ್ಮ ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ಶುಭ ಸಂಖ್ಯೆ: 08 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ವೃಶ್ಚಿಕ ರಾಶಿ.. ಇಂದಿನ ದಿನ ನಿಮ್ಮ ಮಾತು ಮತ್ತು ನಡವಳಿಕೆಯಿಂದಾಗಿ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುತ್ತೀರಿ ಮತ್ತು ನಿಮ್ಮ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ಶುಭ ಸಂಖ್ಯೆ: 06 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಧನಸ್ಸು ರಾಶಿ.. ಇಂದಿನ ದಿನ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವೆಲ್ಲವೂ ಪರಿಹರಿಸಲ್ಪಡುತ್ತವೆ. ಇದು ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಫಲಿತಾಂಶ ನೀಡುವ ಒಂದು ತಿಂಗಳು. ನೀವು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಬಹುದು ಮತ್ತು ಅದರಲ್ಲಿ ಹಣವನ್ನು ಸಹ ಖರ್ಚು ಮಾಡಬಹುದು. ಶುಭ ಸಂಖ್ಯೆ: 02 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮಕರ ರಾಶಿ.. ಇಂದಿನ ದಿನ ಸ್ನಾಯುಗಳ ಅಸ್ವಸ್ಥತೆ ನಿಮಗೆ ತೊಂದರೆ ನೀಡುವುದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ತಿಂಗಳ ಮಧ್ಯಭಾಗ ಮುಗಿದ ನಂತರ, ನಿಮ್ಮ ಸಹೋದರ ಮತ್ತು ಸ್ನೇಹಿತನ ಬೆಂಬಲವು ಲಾಭ ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಶುಭ ಸಂಖ್ಯೆ: 05 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಕುಂಭ ರಾಶಿ.. ಇಂದಿನ ದಿನ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಜೀವನ ಸಂಗಾತಿಯ ಅನಾರೋಗ್ಯವು ಕಳವಳಕಾರಿಯಾಗಬಹುದು. ಮನೆ-ಸಂಬಂಧಿತ ವಿಷಯಗಳಲ್ಲಿ ನೀವು ಯಶಸ್ವಿಯಾಗುವಿರಿ ಮತ್ತು ಒಮ್ಮೆ ಮಾರಾಟ ಮಾಡಲು ಯೋಜಿಸಿದರೆ ಲಾಭ ಗಳಿಸಬಹುದು. ಶುಭ ಸಂಖ್ಯೆ: 01 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 ಮೀನಾ ರಾಶಿ.. ಇಂದಿನ ದಿನ. ಕೆಲಸದ ಸ್ಥಳದಲ್ಲಿ ಲಾಭ ಗಳಿಸುವ ಸಾಧ್ಯತೆಯಿದೆ. ಸಂಬಳ ಪಡೆಯುವ ಜನರಿಗೆ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಯನ್ನು ನೀಡಬಹುದು, ಅದು ನಿಮ್ಮ ಸಹೋದ್ಯೋಗಿಗಳೊಂದಿಗೆ ಘರ್ಷಣೆಗಳು ಮತ್ತು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ಶುಭ ಸಂಖ್ಯೆ: 04 ಯಾವುದೇ ಸಮಸ್ಯೆಗಳಿಗೆ ಒಂಭತ್ತು ಗಂಟೆಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಶ್ರೀ ಶಂಕರ್ ಗುರೂಜಿ (ಕೇರಳ). ಕರೆ ಮಾಡಿ.. 74111 27219 Post Views: 75 Post navigation ಶ್ರೀ ರಾಘವೇಂದ್ರ ಸ್ವಾಮಿ ಕೃಪೆ ಈ ರಾಶಿಗಳಿಗೆ ಇಂದಿನಿಂದ ಯೋಗ.. ಶನಿ ದೇವರ ಕೃಪೆಯಿಂದ ಈ ರಾಶಿಗಳಿಗೆ ಇಂದಿನಿಂದ ಶುಭ ಯೋಗ.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
ಸೆಕೆಂಡ್ ಪೀಯೂಸಿ, ಕನ್ನಡ ಕ್ಲಾಸು. ಅವತ್ತು ನೆಕ್ಸ್ಟ್ ಪಿರಿಯಡ್ಡು ಪೊಲಿಟಿಕಲ್ ಸೈನ್ಸು- ನಂದು ನೋಟ್ಸೇನೋ ಬರೆದಾಗಿರಲಿಲ್ಲ ಅಂತ ಏನೋ ಗೀಚುತ್ತಿದ್ದೆ. ಸರ್ರು ನೋಡಿದರು- ಏನದು ಅಂತ ದನಿ ಎತ್ತರಿಸಿಯೇ ಕೇಳಿದರು, ನಾನು ಸರ್, ಪೊ ಪೊ ಪೊಲಿಟಿಕಲ್ ಸೈನ್ಸ್ ನೋಟ್ಸು ಸಾರ್ ಅಂದೆ.. ಅದನ್ನ ಯಾಕೋ ನನ್ನ ಕ್ಲಾಸಲ್ಲಿ ಬರಿತಿದೀಯಾ ಸಾರ್, ಮನೇಲಿ ತುಂಬ ಕೆಲ್ಸ ಸಾರ್ ಅಪ್ಪ ಬರಿಯೋಕೆ ಬಿಡ್ಲಿಲ್ಲ ಕ್ಲಾಸು ಇಡೀ ಜೋರಾಗಿ ನಕ್ಕಿತು. ನಾನೂ ನಕ್ಕೆ- ಸರ್ರೂ ನಕ್ಕರು. ಹೌದೌದು, ಮನೇಲಿ ಭಾರೀ ಕೆಲ್ಸ ಮಾಡ್ತೀಯಾ ನೋಡು ನೀನು ಅಂತಂದು ನೋಟ್ಸು ಎತ್ತಿಟ್ಟಿಕೊಂಡು ನಗುತ್ತಲೇ ಪಾಠ ಮುಂದುವರಿಸಿದರು. ++++ ನಂಗೆ ನನ್ನ ಅಪ್ಪನೇ ಪಿಯುಸಿಯಲ್ಲಿ ಕನ್ನಡ ಅಧ್ಯಾಪಕ .ರಾಮಾಯಣ ದರ್ಶನಂ, ಯಯಾತಿ, ದೇವರ ಹೆಣ, ಶವದ ಮನೆ ಯಂತಹ ಪಾಠಗಳನ್ನ, ಕುಮಾರ ವ್ಯಾಸ , ಲಕ್ಷ್ಮೀಶ, ರಾಘವಾಂಕ ರ ಷಟ್ಪದಿಗಳನ್ನು ತರಗತಿಯಲ್ಲಿ ಕಥೆ- ಉಪಕಥೆಗಳ ಸಮೇತರಾಗಿ ವಿವರಿಸುವಾಗ ಅದನ್ನ ಎರಡೂ ಕಿವಿದೆರೆದು ಕೇಳುವ ಭಾಗ್ಯ ನನ್ನದಾಗಿತ್ತು. ಅಪ್ಪ ಭೀಮನನ್ನು ವರ್ಣಿಸುವಾಗ ಭೀಮನಾಗಿಯೂ, ಕೃಷ್ಣನ ಮಾತು ಬಂದರೆ ಅದೇ ಶೃತಿಯಲ್ಲಿಯೂ ಸುಲಲಿತವಾಗಿ ಪಾಠ ಮಾಡ್ತಿದ್ದ. ಯಕ್ಷಗಾನ ದ ಹಿನ್ನೆಲೆ ಅಪ್ಪನಿಗೆ ಸಹಾಯ ಮಾಡಿತ್ತು. ಅಪ್ಪನ ಕ್ಲಾಸಲ್ಲಿ ಉಳಿದ ಕ್ಲಾಸಲ್ಲಿ ಆಗುವ ಹಾಗೆ ಗಲಾಟೆಯೂ ಆಗ್ತಿರ್ಲಿಲ್ಲ. ಯಾಕಂದ್ರೆ ಅಪ್ಪ ಮಾತಿಗೊಂದು ಕಥೆ ಹೇ ಗಮ್ಮತ್ತು ಮಾಡ್ತಿದ್ದರಾದ್ದರಿಂದ, ಯಾವ ಮಕ್ಕಳಿಗೂ ಅವರನ್ನ ಎದುರು ಹಾಕಿಕೊಳ್ಳುವ ಇಚ್ಛೆ ಇರಲೂ ಇಲ್ಲ. ಅಪ್ಪ ಯಾರಿಗಾದರೂ ದನಿ ಎತ್ತಿ ಬೈದಿದ್ದು ಕೂಡ ನಾನು ನೋಡಲಿಲ್ಲ. ನೀನು ಓದುತ್ತಿದ್ದಾಗಿನ ಎರಡು ವರ್ಷ ನಾನು ಅತ್ಯಂತ ಕಷ್ಟದ ಕನ್ನಡ ಪ್ರಶ್ನೆ ಪತ್ರಿಕೆಗಳನ್ನು ಸಿದ್ದ ಪಡಿಸ್ತಾ ಇದ್ದೆ ಅಂತ ಅಪ್ಪ ಆಮೇಲೆ ನಂಗೆ ಹೇಳಿದ್ರು. ಯಾಕೆ ಅಂದ್ರೆ- ನಾನು ಹೈಸ್ಕೂಲಲ್ಲಿ ಇದ್ದಾಗಿನಿಂದ ಅಪ್ಪ ಬೇರೆ ಮಕ್ಕಳ ಪತ್ರಿಕೆ ತಿದ್ದುವುದನ್ನು ನೋಡೀ ನೋಡೀ ನಂಗೆ ಪ್ರಶ್ನೆ- ಉತ್ತರ ಎರಡೂ ಬಾಯಿಪಾಠ ಆಗಿ ಹೋಗಿದ್ದವು. ನಾನು ಓದುತ್ತಿದ್ದ ಎರಡು ವರ್ಷವೂ ಅಪ್ಪ ನಂಗೆ ಒಂದೇ ಒಂದು ಕಿರು ಪರೀಕ್ಷೆಯ ಪ್ರಶ್ನೆ ಕೂಡ ಹೀಗಿರಬಹುದು ಅಂತ ಹೇಳಲಿಲ್ಲ. ನನ್ನ ಉತ್ತರ ಪತ್ರಿಕೆಯನ್ನು ನನ್ನೆದುರು ಒಂದೇ ಸಲ ಕೂಡ ತಿದ್ದಲಿಲ್ಲ. ಹಾಗಂತ ನಾನೇನು ತಪ್ಪು ಮಾಡಿದೆ ಅಂತ ಆಮೇಲೆ ಹೇಳುವುದನ್ನೂ ಮರೆಯಲಿಲ್ಲ. ನಾನು ತರಗತಿಯಲ್ಲಿ ಒಂದೇ ಸಲ ಕೂಡ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಲಿಲ್ಲ! ++++ ಅಪ್ಪ, ತನ್ನ ೩೦ ವರ್ಷಗಳ ಸುದೀರ್ಘ ಸೇವೆಯಿಂದ ನಿನ್ನೆ ನಿವೃತ್ತನಾದ. ನಾನೂ ಹೆಂಡತಿ ಸಮೇತನಾಗಿ , ಅಮ್ಮನ ಜೊತೆ ನಾನು ಓದಿದ ಶಾಲೆಗೆ ಮತ್ತೆ ಹೋದೆ. ಅಪ್ಪನ ಬಗ್ಗೆ ಹಲವರು ಮಾತಾಡಿದ್ರು, ಅಪ್ಪನೂ ತನ್ನ ಮೂವತ್ತು ವರ್ಷಗಳ ಅನುಭವದ ಬಗ್ಗೆ ಮಾತಾಡಿದ. ಭಾವುಕ ಅಪ್ಪಂಗೆ ಎಲ್ಲಾದ್ರೂ ಅಳು ಬರತ್ತೇನೋ ಅಂತ ಸಣ್ಣಗೆ ಹೆದ್ರಿಕೆ ಇತ್ತು- ಆದ್ರೆ ಹಾಗೇನೂ ಆಗಲಿಲ್ಲ.
ಇತ್ತೀಚೆಗೆ ಆನ್‌ಲೈನ್ ಗೇಮ್‌ಗಳೆಂಬ ಹೊಸ ಅವತಾರದಲ್ಲಿ ವಯಸ್ಸಿನ ಹಂಗಿಲ್ಲದೆ ಜನರು ಜೂಜಾಟದ ದಾಸರಾಗುತ್ತಿರುವುದು ತೀವ್ರ ಆತಂತಕ್ಕೆ ಕಾರಣವಾಗಿದೆ. ಇವುಗಳನ್ನು ನಿಷೇಧಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಆತಂಕ ವ್ಯಕ್ತಪಡಿಸಿದರು. ಅವರು ಆನ್‌ಲೈನ್ ಸ್ಕಿಲ್ ಗೇಮ್ ಜೂಜಾಟಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಒತ್ತಾಯಿಸಿ ಸೋಮವಾರ ಗಂಗಾವತಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಆನ್‌ಲೈನ್ ಗೇಮ್ ಹೆಸರಿನಲ್ಲಿ ರೂಪಾಂತರಗೊಂಡು ಜನರನ್ನು ಆಕರ್ಷಿಸಲಾಗುತ್ತಿದೆ. ಬರೀ 25ರಿಂದ 50 ರೂ. ಬಂಡವಾಳ ಹಾಕಿ ಕೋಟಿ ಕೋಟಿ ಹಣ ಗೆಲ್ಲಬಹುದೆಂಬ ಆಮಿಷವೊಡ್ಡಿ ಯುವಕರ ದಾರಿ ತಪ್ಪಿಸುವಂತಹ ರಮ್ಮಿ ಸರ್ಕಲ್, ಡ್ರೀಮ್-11, ಎಂ-11 ಸರ್ಕಲ್, ಗೇಮ್ ಜಿ, ಮಿಲಿಯನ್ ಫೆಸ್ಟ್, ಪ್ರೀಮಿಯರ್ ಲೀಗ್, ಪೋಕರಿಬಾಜಿ, ರಮ್ಮಿ ಬಾಜಿ, ರಮ್ಮಿ ಗುರು, ಜಂಗ್ಲಿ ರಮ್ಮಿ, ವಿನ್ ರಮ್ಮಿ, ರಮ್ಮಿ ಕಲ್ಚರ್, ಮೈಟೀಮ್ 11 ಸರ್ಕಲ್, ಫ್ಯಾನ್ ಫ್ಯಾಂಟಸಿ, ಪೇಟಿಎಂ ಫಸ್ಟ್ ಗೇಮ್ ಮುಂತಾದ ನೂರಾರು ಆನ್‌ಲೈನ್ ಗೇಮ್ ಆಪ್‌ಗಳು ಸ್ಕಿಲ್ ಗೇಮ್ (ಕೌಶಲ್ಯ ಆಟ) ಹೆಸರಲ್ಲಿ ಜೂಜಾಡಿಸಿ, ಸಾವಿರಾರು ಕುಟುಂಬಗಳನ್ನು ಬೀದಿಗೆ ತರುತ್ತಿವೆ. ಕ್ರಿಕೆಟ್ ಮತ್ತು ಜೂಜು ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಆನ್‌ಲೈನ್ ಆಪ್‌ಗಳನ್ನು ರೂಪಿಸಲಾಗುತ್ತಿದೆ. ಈ ಆಪ್‌ಗಳ ನಿಯಂತ್ರಣಕ್ಕೆ ಕಾನೂನಿನ ಅಗತ್ಯವಿದೆ ಎಂದು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ಇತ್ತೀಚೆಗೆ ಅಭಿಪ್ರಾಯಿಸಿದ್ದು ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ ಎಂದರು. ಇಂತಹ ಆನ್‌ಲೈನ್ ಗೇಮ್‌ಗಳಿಗೆ ಕೃಷಿಕರು, ವಿದ್ಯಾವಂತ ನಿರುದ್ಯೋಗಿಗಳು, ಸಣ್ಣಪುಟ್ಟ ವ್ಯಾಪಾರಿಗಳ ಹೆಸರಿನಲ್ಲಿ ಜಾಹೀರಾತು ವಿಡಿಯೋ ಮಾಡಿ ಪ್ರಕಟಿಸಲಾಗುತ್ತಿದೆ. ಸರ್ಕಾರ ಇಂತಹ ಆನ್‌ಲೈನ್ ಗೇಮ್ ಆಪ್‌ಗಳನ್ನು ನಿ?ಧಿಸಿ, ಯುವಕರು ಜೂಜಾಟಕ್ಕೆ ಬಲಿಯಾಗುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು. ಕರವೇ ಪದಾಧಿಕಾರಿಗಳಾದ ಭರಮಪ್ಪ, ಶಂಕರ ಪೂಜಾರಿ, ಹುಸೇನಸಾಬ್, ಉಮೇಶ, ಅಮ್ಜಾದ್, ಈರಣ್ಣ, ಜಿಲಾನ್ ಸಾಬ್, ಹಸೇನಸಾಬ್ ಮುದುಗಲ್ ಉಪಸ್ಥಿತರಿದ್ದರು.
ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರೂ ಎದುರು ನೋಡುವುದು ಮನಃ ಶಾಂತಿ ಗೋಸ್ಕರ ಜೀವನದಲ್ಲಿ ಅದು ಇದರೆ‌ ಮಾತ್ರ ಏನನ್ನಾದರೂ ಮಾಡಲು ಸಾಧ್ಯವಾಗುತ್ತದೆ.. ಮನಃ ಶಾಂತಿಗಾಗಿ ಏನನ್ನಾದರೂ ಹುಡುಕುತ್ತೇವೆ ಹಾಗೆಯೇ ಕೆಲವೊಂದು ಶುದ್ಧ ವಾಸನೆಯನ್ನು ಉಸಿರಾಡಿದಾಗ ಮನಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ ಸುವಾಸನೆಯಿಂದ ಪಡೆಯುವಂತಹ ಉಲ್ಲಾಸಕ್ಕೆ‌ ಆರೋಮೋತೆರಿಪಿ ಎಂದು ಕರೆಯುತ್ತಾರೆ ಕೆಲವು‌ ಎಲೆಗಳನ್ನು ಬೆಂ’ಕಿಯಲ್ಲಿ ಸು’ಟ್ಟು ಹಾಕಿದಾಗ ಅಂತಹ ಸುವಾಸನೆ ಸಿಗುತ್ತದೆ.. ಅದರಲ್ಲಿ ಬಿರಿಯಾನಿಗೆ ಬಳಸುವಂತಹ ಎಲೆ ಕೂಡ ಒಂದು ಆ ಎಲೆಯಿಂದ ಬಿರಿಯಾನಿ ತುಂಬಾ ರುಚಿಕರ ಎನಿಸುತ್ತದೆ.. Advertisements Advertisements ಒಂದೆರಡು ಬಿರಿಯಾನಿ ಎಲೆಯನ್ನು ತಲೆಯನ್ನು ತೆಗೆದುಕೊಂಡು ಮನೆಯ ಒಂದು ಮೂಲೆಯಲ್ಲಿ ಅದನ್ನು ಸುಡಿ ಹೋಗೆ ಬಂದಮೇಲೆ ಮನೆಯ ಎಲ್ಲಾ ಕಿಟಕಿಯನ್ನು ಹತ್ತು ನಿಮಿಷ ಮುಚ್ಚಿ ಸಾದ್ಯಾವಾದರೆ ನೀವು ಹೋರಗೆ ಹೋಗಿ ಹತ್ತು ನಿಮಿಷಗಳ ನಂತರ ಬಾಗಿಲು ತೆರೆದು ಒಳಗೆ ಹೋದರೆ ಒಳ್ಳೆಯ ಸುವಾಸನೆ ಬರುತ್ತದೆ.. ಇನ್ನೂ ಬಿರಿಯಾನಿ ಎಲೆಯಿಂದ ಬರುವಂತಹ ವಾಸನೆಯನ್ನು ಚನ್ನಾಗಿ ಉಸಿರಾಡಿದರೆ ಒತ್ತಡದಿಂದ ಹೊರಗೆ ಬಂದು ನಿಮ್ಮ ಮನಸಿಗೆ ಪ್ರಶಾಂತಿ ಸಿಗುತ್ತದೆ.. ಅಷ್ಟೇ ಅಲ್ಲದೆ ಬಿರಿಯಾನಿ‌‌ ಎಲೆಯನ್ನು ಸುಡುವುದರಿಂದ ಮನೆಯಲ್ಲಿ ನೋಣ ಸೊಳ್ಳೆ ಹಚ್ಚೆ ಹೋಗುತ್ತದೆ ಹಾಗೆ ಜಿರಳೆ‌ಯನ್ನು‌ ಮನೆಯಿಂದ ಹೊಡಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ.. ಬಿರಿಯಾನಿ ಎಲೆಯನ್ನು ಪುಡಿಮಾಡಿ ಜಿರಳೆ ಹೆಚ್ಚಾಗಿರುವಂತಹ ಸ್ಥಳದಲ್ಲಿ ಚೆಲ್ಲಿದರೆ ಸಾಕು ಮತ್ತೆ ಜಿರಳೆ ನಿಮ್ಮ ಮನೆಯ ಕಡೆ ಬರುವುದಿಲ್ಲ.. ಇನ್ನೂ ಸಕ್ಕರೆ ಕಾಯಿಲೆ ಇರುವಂತಹ ವ್ಯಕ್ತಿಗಳು ಬಿರಿಯಾನಿ ಎಲೆಯನ್ನು ನೀರಿನಲ್ಲಿ ಹತ್ತು ನಿಮಿಷಗಳ ಕಾಲ ಕುದಿಸಿ ಆ ನೀರನ್ನು ಪ್ರತಿದಿನ ಸೇವಿಸಿದರೆ ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ ಈಗೆ‌ ನಮ್ಮ ಮನೆಯಲ್ಲಿ ಇರುವಂತಹ ಬಿರಿಯಾನಿ ಎಲೆಯಿಂದ ಹಲವಾರು ಪ್ರಯೋಜನಗಳು ಇವೇ ಆಗಾಗಿ ಒಮ್ಮೆ ಯಾದರೂ ಈ ವಿಧಾನವನ್ನ ಬಳಸಿ ಅದರ ಉಪಯೋಗ ಪಡೆದುಕೊಂಡು‌ ಅದರಿಂದ ಆಗುವ ಅನುಭವದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.. Post navigation ಕೊ’ರೋನ ವಿರುದ್ಧ ತನ್ನ ಪ್ರಾಣ ಭ’ಯವನ್ನು ಬಿಟ್ಟು ನರ್ಸ್ ಆಗಿ ಆಸ್ಪತ್ರೆಯಲ್ಲಿ ಕೆಲಸ‌ ಮಾಡುತ್ತಿರುವ ಈ ನಟಿ ಯಾರು ಗೊತ್ತಾ? ನಿಜಕ್ಕೂ ಗ್ರೇಟ್..
ಮನುಷ್ಯರಂತೆಯೇ ತನ್ನ ಸುತ್ತಮುತ್ತಲಿನ ವಾತಾವರಣವನ್ನು ಅರ್ಥೈಸಿಕೊಳ್ಳಬಲ್ಲ, ಮನುಷ್ಯರಂತೆಯೇ ನಿರ್ಧಾರಗಳನ್ನು ತಳೆಯಬಲ್ಲ ತಂತ್ರಜ್ಞಾನವನ್ನು ಎ. ಐ. ಎಂದು ಕರೆಯುತ್ತೇವೆImage by Gerd Altmann from Pixabay ಟೆಕ್‌ ಲೋಕ ಕೃತಕ ಬುದ್ಧಿಮತ್ತೆ ಮತ್ತು ಸಮಾಜ ಮನುಷ್ಯನ ಮೆದುಳನ್ನು ಮತ್ತು ಅದು ಮಾಡುವ ಕೆಲಸವನ್ನೂ ನಾವು ಕೃತಕವಾಗಿ ವಿನ್ಯಾಸಗೊಳಿಸಬಹುದೇ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಅನೇಕ ವರ್ಷಗಳಿಂದ ಕಾಡಿದೆ ಶಶಿಧರ ಡೋಂಗ್ರೆ Published on : 12 Feb, 2022, 4:51 am ನಮ್ಮ ಸುತ್ತಲಿರುವ ಅನೇಕ ಉತ್ಪನ್ನಗಳನ್ನು ನೋಡಿದಾಗ ಅವುಗಳು ಮಾಡುವ ಕ್ರಿಯೆ ಮನುಷ್ಯ ಅಥವಾ ಪ್ರಾಣಿಗಳು ಮಾಡುವ ಕೆಲಸದಂತೆ ತೋರುತ್ತವೆ. ಮಣ್ಣನ್ನು ಅಗೆಯುತ್ತಿರುವ ಜೆಸಿಬಿ ಯಂತ್ರ, ಅಡಿಗೆ ಮನೆಯಲ್ಲಿ ಬಳಸುವ ಇಕ್ಕಳ ಮತ್ತು ಮಿಕ್ಸಿ, ಗೋಡೆ ಹತ್ತುವ ರೋಬೋಟ್ ಇವೆಲ್ಲ ಪ್ರಾಣಿಗಳ ಕ್ರಿಯೆಯಿಂದ (ಮನುಷ್ಯನನ್ನೂ ಒಳಗೊಂಡು) ಸ್ಪೂರ್ತಿ ಪಡೆದ ವಿನ್ಯಾಸಗಳು. ಇತಿಹಾಸದುದ್ದಕ್ಕೂ ವಿಜ್ಞಾನಿ ಮತ್ತು ತಂತ್ರಜ್ಞಾನಿಗಳು ಇಂತಹ ಶೋಧನೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದನ್ನು ಕಾಣಬಹುದು. ವಿಜ್ಞಾನದ ಒಂದು ಶಾಖೆ ಬಯೋ ಎಂಜಿಯರಿಂಗ್ ಒಂದು ಪ್ರಮುಖ ಅಧ್ಯಯನದ ಹಾದಿ. ಈ ಮೇಲಿನ ಉದಾಹರಣೆಗಳೆಲ್ಲ ಮನುಷ್ಯನ ಆಂಗಿಕ ಕ್ರಿಯೆಯನ್ನು ಉಪಕರಣಗಳ ಮೂಲಕ ಮಾಡುವಂಥದಾದರೆ, ಮನುಷ್ಯನ ಮೆದುಳನ್ನು ಮತ್ತು ಅದು ಮಾಡುವ ಕೆಲಸವನ್ನೂ ನಾವು ಕೃತಕವಾಗಿ ವಿನ್ಯಾಸಗೊಳಿಸಬಹುದೇ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಅನೇಕ ವರ್ಷಗಳಿಂದ ಕಾಡಿದೆ. ಇದರ ಮೂಲ ಆಶಯವನ್ನು ಬೇರೆ ಬೇರೆ ನಾಗರಿಕತೆಗಳ ವಿಜ್ಞಾನದ ಇತಿಹಾಸದಲ್ಲಿ ಗುರುತಿಸಬಹುದಾದರೂ, ಅದಕ್ಕೆ ಒಂದು ಸ್ಪಷ್ಟ ರೂಪ ಸಿಕ್ಕಿದ್ದು 1950 ರಿಂದ ಈಚೆಗೆ. ಮೂರ್ಸ್ ಲಾ ಎಂದು ಪ್ರಸಿದ್ಧವಾಗಿರುವ ನಿಯಮದ ಆಧಾರದಿಂದ ಗಣಕ ಯಂತ್ರಗಳ ಕ್ಷಮತೆ ಹೆಚ್ಚುತ್ತಾ ಹೋದಂತೆ, ಕೃತಕ ಬುದ್ಧಿಮತ್ತೆಯ ಆಳ ಮತ್ತು ಹರವು ಹೆಚ್ಚುತ್ತಾ ಹೋಯಿತು. 2000 ದಿಂದ ಈಚೆಗೆ ನಡೆದಿರುವ ಸಂಶೋಧನೆ ಮತ್ತು ಆವಿಷ್ಕಾರಗಳಿಂದ ಈ ಶಾಖೆಯಲ್ಲಿ ಆಗಿರುವ ಪ್ರಗತಿ ಹಿಂದೆಂದೂ ಆಗಿರದ ಮಟ್ಟದಲ್ಲಿ ಆಗಿದೆ ಎಂದು ಎಲ್ಲರೂ ಗುರುತಿಸುತ್ತಾರೆ. ಇದರಿಂದಲೇ, ಮನುಷ್ಯನ ಇತಿಹಾಸದಲ್ಲಿ ಬೆಂಕಿ, ವಿದ್ಯುಚ್ಛಕ್ತಿ ಮತ್ತು ಇಂಟರ್ ನೆಟ್ ಮಾಡಿರುವ ಪ್ರಭಾವದಂತೆ, ಕೃತಕ ಬುದ್ಢಿಮತ್ತೆಯೂ ಎಲ್ಲರನ್ನೂ, ಎಲ್ಲದನ್ನೂ ಆವರಿಸಿಕೊಳ್ಳುತ್ತದೆ ಎಂದೂ ಭವಿಷ್ಯ ನುಡಿಯಲಾಗಿದೆ. ಪ್ರಾಣಿಗಳು ಯೋಚಿಸುವ ಹಾದಿಯಲ್ಲಿ ಎರಡು ಮುಖ್ಯ ಅಂಶಗಳನ್ನು ಗುರುತಿಸಬಹುದು. ಒಂದು ತಮ್ಮ ಅನುಭವಗಳನ್ನು ಅವುಗಳ ನೆನಪಿನಲ್ಲಿ ಸಂಗ್ರಹವಾಗಿ ಹಿಡಿದಿಡುವ ಕ್ಷಮತೆ; ಇನ್ನೊಂದು ಈ ನೆನಪುಗಳ ಬಿಂದುಗಳನ್ನು ಜೋಡಿಸುತ್ತಾ ಮುಂದಿರುವ ಸಮಸ್ಯೆಗಳಿಗೆ ಉತ್ತರಗಳನ್ನು ಹುಡುಕುವ ರೀತಿ. ಗಣಕ ಯಂತ್ರಗಳು ಈ ಎರಡೂ ನಿಟ್ಟಿನಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸಿರುವುದರಿಂದ ಕೃತಕ ಬುದ್ಧಿಮತ್ತೆಯ ಸಂಶೋಧನೆಗಳು ದಾಪುಗಾಲು ಹಾಕುತ್ತಿವೆ. ಇಷ್ಟಾದರೂ ಮನುಷ್ಯನ ಮೆದುಳಿನ ಕಾರ್ಯವನ್ನು ಅರಿಯುವಲ್ಲಿ ಇನ್ನೂ ಅಂಬೆಗಾಲು ಕೂಡ ಇಟ್ಟಿಲ್ಲ ಎಂದೂ ಹೇಳಲಾಗುತ್ತಿದೆ. ಡಿಜಿಟಲ್ ಮಾಧ್ಯಮದ ಮೂಲಕ ನಮ್ಮ ವ್ಯವಹಾರಗಳನ್ನು ನಡೆಸುವ ಅನೇಕರು ಕೃತಕ ಬುದ್ಧಿಮತ್ತೆಯ ಝಲಕುಗಳನ್ನು ಅನುಭವಿಸಿರುತ್ತಾರೆ. ಪ್ರತಿಯೊಂದು ಬಾರಿ ನಾವು ಜಾಲತಾಣದಲ್ಲಿ ಉತ್ಪನ್ನಗಳನ್ನು ಕೊಳ್ಳುವಾಗ, ’ಇದನ್ನೂ ಕೊಳ್ಳಬಹುದು’ ಎನ್ನುವ ಶಿಫಾರಸು, ಮೊಬೈಲ್ ಫೋನಿನಲ್ಲಿ ಮ್ಯಾಪ್ ಬಳಸಿದಾಗ, ’ಇಂಥ ಕಡೆ ಟ್ರಾಫಿಕ್ ಹೆಚ್ಚಿರುವ ಸಂಭವ ಇದೆ’ ಎನ್ನುವ ಸೂಚನೆ – ಇವೆಲ್ಲದರ ಹಿಂದೆ ಕೃತಕ ಬುದ್ಧಿಮತ್ತೆ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ಕೃತಕ ಬುದ್ಧಿಮತ್ತೆಯೆಂಬುದು ಸಮಾಜದ ಮೇಲೆ ಪರಿಣಾಮ ಬೀರುತ್ತದೋ ಇಲ್ಲವೋ ಎಂಬ ಹಂತವನ್ನು ಮೀರಿದ್ದೇವೆ. ಈಗ ಕೇಳಬೇಕಾಗಿರುವ ಪ್ರಶ್ನೆಗಳು – ಯಾರ ಮೇಲೆ, ಹೇಗೆ, ಎಲ್ಲಿ ಮತ್ತು ಯಾವಾಗ ಪರಿಣಾಮ ಬೀರುತ್ತದೆ ಎನ್ನುವುದು ಮತ್ತು ಅದರ ದುಷ್ಪರಿಣಾಮಗಳೇನು ಎನ್ನುವುದರ ಬಗ್ಗೆ ಚಿಂತಿಸುವುದು ಈ ಮೇಲಿನ ಉದಾಹರಣೆಗಳು ಸೂಜಿಮೊನೆಯಷ್ಟಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ಕ್ರಿಯೆಗಳ ಮೇಲೂ ಅದರ ಪ್ರಭಾವ ಇರುವ ಸಾಧ್ಯತೆಗಳಿವೆ. ಆದ್ದರಿಂದಲೇ, ವಿಶ್ವದಲ್ಲಿ ಅನೇಕ ಸಂಸ್ಥೆಗಳು ’ಇಡೀ ಸಮಾಜಕ್ಕೆ ಪ್ರಯೋಜನವಾಗುವ ಹಾಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲು ಬೇಕಾದ ನೈತಿಕ ಅಡಿಪಾಯಗಳು ಯಾವುವು?’ ಎಂಬ ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ. ಯಾವುದೇ ಹೊಸ ತಂತ್ರಜ್ಞಾನವನ್ನು ಸಮಾಜ ಒಪ್ಪಿಕೊಳ್ಳುವ ಹಾದಿಯಲ್ಲಿ ಸಹಜವಾಗಿಯೇ ಆಗುವ ಅತಿರೇಕಗಳನ್ನು ಹದ್ದುಬಸ್ತಿನಲ್ಲಿಡಲು ಕಾನೂನಿನ ಅಥವಾ ಸ್ವಯಂ ನಿಯಂತ್ರಣದ ಅವಶ್ಯಕತೆ ಇರುತ್ತದೆ. ವಿಶ್ವದಾದ್ಯಂತ “ರಾಷ್ಟ್ರ” ಗಳೆಂಬ ವ್ಯವಸ್ಥೆ ಕಾನೂನನ್ನು ರಚಿಸಲು ಮತ್ತು ಜಾರಿಗೆ ತರಲು ಸಾಕಷ್ಟು ವಿಳಂಬ ತೋರುತ್ತವೆ ಎಂಬುದು ಈಗಾಗಲೇ ಸಿದ್ಧವಾಗಿದೆ. ಅದೂ ಅಲ್ಲದೆ ಕಾನೂನನ್ನು ಮಾಡುವವರಿಗೂ ಹೊಸ ತಂತ್ರಜ್ಞಾನಗಳ ಬಗ್ಗೆ, ಅವುಗಳ ಒಳಿತು ಕೆಡುಕುಗಳ ಬಗ್ಗೆ ವಿವರವಾದ ಜ್ಞಾನ ಬೇಕಾಗುತ್ತದೆ. ಇಂತಹ ಜ್ಞಾನವನ್ನು ಒಂದೆಡೆಗೆ ತರಲು ಪ್ರಯತ್ನಗಳು ಜಾರಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವಿದೆ. ಕೃತಕ ಬುದ್ಧಿಮತ್ತೆಯನ್ನು ಒಳಗೊಂಡಂತೆ ಅನೇಕೆ ಡಿಜಿಟಲ್ ಮಾಧ್ಯಮಗಳನ್ನು ’ದೇಶದ ಕಾನೂನು’ ಎಂಬ ಸಂಕೋಲೆಯೊಳಗೆ ಬಂಧಿಸಲು ಸಾಧ್ಯವೇ ಎಂಬ ಪ್ರಶ್ನೆ. ಆದ್ದರಿಂದಲೇ, ರಾಷ್ಟ್ರಗಳಿಗೂ ಹೊರತಾದ, ಅತಿ ರಾಷ್ಟ್ರೀಯತೆ (Supranational) ಎಂಬ ಕಲ್ಪನೆಯೂ ಚರ್ಚಿಸಲ್ಪಡುತ್ತದೆ. ಈ ನಿಟ್ಟಿನಲ್ಲಿ ಐದು ತತ್ವಗಳನ್ನು ಪ್ರಸ್ತಾಪಿಸಲಾಗಿದೆ. ಅನುಕೂಲಗಳು, ದುರ್ಬಳಕೆ, ನ್ಯಾಯ, ಸ್ವಾಯತ್ತತೆ ಮತ್ತು ವಿವರಣಾತ್ಮಕತೆ. ಇವುಗಳಲ್ಲಿ ಮೊದಲ ನಾಲ್ಕು, ಈಗಾಗಲೇ ಇರುವ ಕಾಯಿದೆಗಳನ್ನೂ ಒಳಗೊಂಡು ಎಲ್ಲ ನಿಯಮಗಳಲ್ಲೂ ಇರುವುದಾದರೂ, ಕೊನೆಯ ತತ್ವ ವಿವರಣಾತ್ಮಕತೆ ಕೃತಕ ಬುದ್ಧಿಮತ್ತೆಗೆ ಮಾತ್ರ ಅನ್ವಯವಾಗುತ್ತದೆ. ಒಂದು ಸಮಾಧಾನದ ಸಂಗತಿಯೆಂದರೆ, ವಿಶ್ವದ ಬೇರೆ ಬೇರೆ ಶಿಸ್ತುಗಳಿಗೆ ಸೇರಿದ ಹಲವಾರು ಮಂದಿ ಈ ನಿಟ್ಟಿನಲ್ಲಿ ಯೋಚಿಸಿ ಕೆಲಸ ಮಾಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಮ್ಮ ಕಂಪನಿಗಳ ಮುಖ್ಯ ಆಧಾರಗಳಲ್ಲೊಂದು ಎಂದು ಭಾವಿಸಿ ಅದರಲ್ಲಿ ಬಂಡವಾಳ ತೊಡಗಿಸಿರುವ ಉದ್ಯಮಗಳೂ ತಮ್ಮನ್ನೇ ತಾವು ನಿರ್ಬಂಧಿಸುವುದಕ್ಕೆ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಉದಾಹರಣೆಗೆ, ಗೂಗಲ್ ಸಂಸ್ಥೆ 7 ನಿಯಮಗಳಿಗೆ ಅನುಸಾರವಾಗಿ ತನ್ನ ಸಂಶೋಧನೆಯನ್ನು ಮಾಡುವುದಾಗಿಯೂ, ನಾಲ್ಕು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುವುದಿಲ್ಲವೆಂದೂ ಹೇಳಿಕೊಂಡಿದೆ. ಇದೇ ರೀತಿ ಕಾರು ತಯಾರಿಸುವ ರೋಲ್ಸ್ ರಾಯ್ಸ್ ಸಂಸ್ಥೆಯು ಕೃತಕ ಬುದ್ಧಿಮತ್ತೆ ಯನ್ನು ನೈತಿಕವಾಗಿ ಅಳವಡಿಸುವ ಬಗ್ಗೆ ನೀತಿ ನಿಯಮಾವಳಿಗಳನ್ನು ರೂಪಿಸಿದ್ದು, ಅದನ್ನು ಎಲ್ಲರಿಗೂ ಸಿಗುವ ಹಾಗೆ ಪ್ರಕಟಿಸಿದೆ. ಈ ಎಲ್ಲ ಕಾರಣಗಳಿಂದ ಕೃತಕ ಬುದ್ಧಿಮತ್ತೆ ಎನ್ನುವುದು ವಿಜ್ಞಾನಿ ಮತ್ತು ತಂತ್ರಜ್ಞಾನಿಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದ ಎಲ್ಲ ಜನರಲ್ಲೂ ಆಸಕ್ತಿ ಹುಟ್ಟಿಸಿದೆ. ಕಲೆಯ ಲೋಕವೂ ಅದಕ್ಕೆ ಹೊರತಾಗದೆ, ಮೊದಲು ಹಾಲಿವುಡ್ ಚಿತ್ರಗಳಲ್ಲಿ ಮಾತ್ರ ಕಾಣುತ್ತಿದ್ದ ಕೃತಕ ಬುದ್ಧಿಮತ್ತೆಯ ಬಗ್ಗೆ, ಕಲೆಯ ಇತರ ವಿಭಾಗಗಳೂ ಪ್ರತಿಕ್ರಿಯಿಸಲು ಪ್ರಾರಂಭಿಸಿವೆ.
ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಉಪಟಳ ಆರಂಭಿಸಿಯೋ, ಉಗ್ರರನ್ನು ಛೂ ಬಿಟ್ಟು ನರಿ ಬುದ್ಧಿಯನ್ನೋ ಇಲ್ಲವೇ ಯಾವುದೋ ಉದ್ಧಟತನದ ಹೇಳಿಕೆ ನೀಡುತ್ತಿದ್ದ ಪಾಕಿಸ್ತಾನ, ಕಾಶ್ಮೀರದಲ್ಲಿ ಉಗ್ರರ ಬೇಟೆ ಹಿನ್ನೆೆಲೆಯಲ್ಲಿ ಮೆತ್ತಗಾದಂತೆ ಕಂಡು ಬಂದಿದ್ದು, ‘ಸಮಸ್ಯೆೆ ನಿವಾರಣೆಗೆ ಮಾತುಕತೆಯೇ ಸೂಕ್ತ’ ಎಂದಿದೆ. ಜಮ್ಮು ಕಾಶ್ಮೀರ ವಿವಾದವನ್ನು ರಾಜತಾಂತ್ರಿಕ ಮತ್ತು ರಾಜಕೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪಾಕ್ ಸೇನೆ ವಕ್ತಾರ ಜನರಲ್ ಖಮರ್ ಜಾವೇದ್ ಬಜ್ವಾ ಹೇಳಿದ್ದಾಾರೆ. ವಾರ್ಷಿಕ ರಕ್ಷಣಾ ದಿನದ ಭಾಷಣದಲ್ಲಿ, ಉಭಯ ದೇಶಗಳ ಜನರು ನೆಮ್ಮದಿಯಿಂದ ಬದುಕಲು ಭಾರತ ಪಾಕಿಸ್ತಾನ ಕಾಯಂ ಶಾಂತಿಸ್ಥಾಪನೆಗೆ ಮುಂದಾಗಬೇಕು. ಭಾರತ ಸಹ ಪಾಕಿಸ್ತಾನದತ್ತ ಬೆರಳು ಮಾಡುವುದು ಬಿಟ್ಟು ರಾಜತಾಂತ್ರಿಕ ನಿಯಮ ಅನುಸರಿಸಿ ವಿವಾದ ಬಗೆಹರಿಸಿಕೊಳ್ಳಲು ಮನಸ್ಸು ಮಾಡಬೇಕು ಎಂದು ಹೇಳಿದ್ದಾರೆ. ಲಷ್ಕರೆ ತಯ್ಯಬಾ ಮತ್ತು ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನದಲ್ಲೇ ಆಶ್ರಯ ಪಡೆದಿವೆ ಎಂದು ವಿದೇಶಾಂಗ ಸಚಿವ ಖ್ವಾಜಾ ಮುಹಮ್ಮದ್ ಆಸೀಫ್ ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಸೇನಾ ಮುಖ್ಯಸ್ಥರೇ ಮಾತುಕತೆ ಕುರಿತು ಉಲ್ಲೇಖಿಸಿದ್ದು ಪಾಕಿಸ್ತಾನದ ಸಡಿಲ ನಿಲುವಿಗೆ ನಿದರ್ಶನವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಸ್ತಿತ್ವಕ್ಕೆೆ ಬಂದಮೇಲೆ ಜಮ್ಮು-ಕಾಶ್ಮೀರದಲ್ಲಿ ಪಾಕ್ ಉಗ್ರರ ಬೆನ್ನೆೆಲುಬು ಮುರಿಯಲಾಗಿರುವುದು ಪಾಕಿಸ್ತಾನದ ಈ ಸಡಿಲ ನಿಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಲಖನೌ: ದೇಶದಲ್ಲಿ ಕ್ರೈಸ್ತ ಮಿಷನರಿಗಳು ಮತಾಂತರ ಮಾಡುವ ಮೂಲಕ ಹಿಂದೂಗಳನ್ನು ಒಡೆಯುತ್ತಿದ್ದಾರೆ ಎಂಬ ಮಾತು ದಶಕಗಳಿಂದ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಬಿಜೆಪಿ ಸಂಸದರೊಬ್ಬರು ಕ್ರೈಸ್ತ ಮಿಷನರಿಗಳು ದೇಶದ ಏಕತೆಗೆ ಗಂಡಾಂತರ ಎಂದು ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಭರತ್ ಸಿಂಗ್, ದೇಶದ ಏಕತೆ ಹಾಗೂ ಸಮಗ್ರತೆಗೆ ಕ್ರೈಸ್ತ ಮಿಷನರಿಗಳು ಎಂದಿಗೂ ಅಪಾಯಕಾರಿಯಾಗಿವೆ ಎಂದು ಆರೋಪಿಸಿದ್ದಾರೆ. ಈ ಕ್ರೈಸ್ತ ಮಿಷನರಿಗಳು ಕಾಂಗ್ರೆಸ್ ಪಕ್ಷವನ್ನು ನಿಯಂತ್ರಣ ಮಾಡುತ್ತಿವೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಕ್ರೈಸ್ತ ಮಿಷನರಿಗಳ ನಿರ್ದೇಶನದಂತೆಯೇ ಕೆಲಸ ಮಾಡುತ್ತಿದ್ದಾರೆ ಎಂದು ಭಾರತ್ ಸಿಂಗ್ ದೂರಿದ್ದಾರೆ. ಅದರಲ್ಲೂ ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತ ಮಿಷನರಿಗಳ ಉಪಟಳ ಜಾಸ್ತಿ ಇದ್ದು, ಅವರು ಆಮಿಷ ಒಡ್ಡುವ ಮೂಲಕ ಮತಾಂತರ ಮಾಡುತ್ತಾರೆ. ಈ ಮತಾಂತರ ಪ್ರಕ್ರಿಯೆಯೇ ದೇಶದಕ್ಕೆ ತುಂಬ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ದೇಶದಲ್ಲಿ ನಡೆದ ಹಲವು ಅಹಿಂಸಾತ್ಮಕ ಪ್ರತಿಭಟನೆ, ಘಟನೆಯಲ್ಲೂ ಈ ಕ್ರೈಸ್ತ ಮಿಷನರಿಗಳ ಕೈವಾಡವಿದೆ. ಅದರಲ್ಲೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ಭಂಜನೆ ಮಾಡುವಲ್ಲಿ ಕ್ರೈಸ್ತ ಮಿಷನರಿಗಳು ಕುತಂತ್ರ ಮಾಡಿವೆ ಎಂದು ಭಾರತ್ ಸಿಂಗ್ ಆರೋಪ ಮಾಡಿದ್ದಾರೆ.
http://inkimages.net/3index.php ಸುದ್ಧಿಯಲ್ಲಿ ಏಕಿದೆ ? ಬಲು ಅಪರೂಪದ ‘ನಡೆದಾಡುವ’ ಮೀನು ಸುಮಾರು 22 ವರ್ಷಗಳ ಬಳಿಕ ತಾಸ್ಮೇನಿಯಾ ಕರಾವಳಿಯಲ್ಲಿ ಪತ್ತೆಯಾಗಿದೆ. ಅಪರೂಪದ ಗುಲಾಬಿ ಬಣ್ಣದ ಹ್ಯಾಂಡ್ ಫಿಶ್ 1999ರಲ್ಲಿ ಕಡೆಯ ಬಾರಿ ಕಂಡುಬಂದಿತ್ತು ಎಂದು ಆಸ್ಟ್ರೇಲಿಯಾ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಕಾಮನ್‌ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್‌ಐಆರ್‌ಒ) ತಿಳಿಸಿದೆ. http://m-sar.uk/wp-json/oembed/1.0/embed?url=https://m-sar.uk/ ಹ್ಯಾಂಡ್ ಫಿಶ್ ಎಂದು ಏಕೆ ಹೆಸರಿಸಲಾಗಿದೆ? ಈ ಮೀನು ಸಣ್ಣ ಕೈಯಂತಹ ರಚನೆ ಹೊಂದಿದ್ದು, ಸೀ ಬೆಡ್‌ನಲ್ಲಿ ನಡೆಯಲು ಅದನ್ನು ಬಳಸುತ್ತದೆ. ಹೀಗಾಗಿ ಅದಕ್ಕೆ ಹ್ಯಾಂಡ್ ಫಿಶ್ ಎಂಬ ಹೆಸರಿದೆ. ಹ್ಯಾಂಡ್ಫಿಶ್ ಬಗ್ಗೆ ಇದು ಆಂಗ್ಲೆರ್‌ಫಿಶ್ ಕುಟುಂಬದ ಜಲವಾಸಿ ಜೀವಿಯಾಗಿದ್ದು, ಬಹಳ ಅಪರೂಪಕ್ಕೆ ಕಾಣಿಸುತ್ತದೆ. ನಡೆಯುವ ಮೀನು ತಳಿ ಅಪಾಯದಲ್ಲಿ ಇದೆ ಎಂದು ವಿಜ್ಞಾನಿಗಳು ಭಾವಿಸಿದ್ದು, ಇದನ್ನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಗುರುತಿಸಿದ್ದಾರೆ. ಪಿಂಕ್ ಹ್ಯಾಂಡ್‌ಫಿಶ್ ಬಹಳ ಆಳದ ಪ್ರದೇಶಗಳಲ್ಲಿ ವಾಸಿಸುತ್ತವೆ ಎಂದು ಊಹಿಸಲಾಗಿತ್ತು. ಆದರೆ ಇದು 150 ಮೀಟರ್ ಆಳದಲ್ಲಿಯೇ ಕಂಡುಬಂದಿರುವುದು ಸಂಶೋಧಕರಲ್ಲಿ ಅಚ್ಚರಿ ಮೂಡಿಸಿದೆ. ತಸ್ಮನ್ ಫ್ರಾಕ್ಚರ್ ಮರೈನ್ ಪಾರ್ಕ್, ಭೂಮಿ ಆಳದ ಒಳಗಿನ ಬಿರುಕುಗಳಿಗೆ ಹೆಸರಾಗಿದೆ. ಹೀಗಾಗಿ ಸುಮಾರು 4,000 ಮೀಟರ್ ಆಳದವರೆಗಿನ ಸಮುದ್ರದ ಜೀವಿಗಳನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತಿದೆ
ಭಾರತೀಯ ಉಪಖಂಡದಲ್ಲಿ ಕಂಡುಬರುವಂತಹ ಅತ್ಯಂತ ಮನೋಹರವಾದ ಉಷ್ಣವಲಯದ ಕಾಡುಗಳು ಕರ್ನಾಟಕ ರಾಜ್ಯದಲ್ಲಿ ಕಾಣ ಸಿಗುತ್ತವೆ. ರಾಜ್ಯದಲ್ಲಿರುವ ಅರಣ್ಯ ಸಂಪತ್ತು ಅಪಾರವಾದ ವೈವಿಧ್ಯಮಯ ಸಸ್ಯ ಪ್ರಭೇದಗಳನ್ನು ಹೊಂದಿರುತ್ತದೆ. ಸಸ್ಯ ವೈವಿಧ್ಯತೆ ಎಷ್ಟು ವಿಶಾಲ ಮತ್ತು ವಿಭಿನ್ನವಾಗಿದೆಂದರೆ ಕೆಲವು ಜಿಲ್ಲೆಗಳಲ್ಲಿ, 100 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿ ತೇವಭರಿತ ಹರಿದ್ವರ್ಣ ಕಾಡಿನಿಂದ ಒಣ ಮುಳ್ಳಿನ ಕಾಡುಗಳ ವರೆಗೆ ಎಲ್ಲಾ ವಿಧದ ಅರಣ್ಯಗಳನ್ನು ಕಾಣಬಹುದು. ವಿಶ್ವದ ಬೃಹತ್‌ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಕರ್ನಾಟಕ ಸುಮಾರು ಶೇ 60 ರಷ್ಟು ಅರಣ್ಯಗಳು ಇವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ, ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಸಹ, ಔಷಧೀಯ ಸಸ್ಯ ಪ್ರಭೇದಗಳೂ ಸೇರಿದಂತೆ ಹೆಚ್ಚಿನ ಸಸ್ಯ ವೈವಿಧ್ಯತೆಯನ್ನು ಹೊಂದಿವೆ. ಈವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯಗಳನ್ನು (ಆಂಜಿಯೋಸ್ಪರ್ಮ್ಸ್) ಗುರುತಿಸಲಾಗಿದೆ. ಇವುಗಳಲ್ಲಿ 600ಕ್ಕೂ ಹೆಚ್ಚು ಪ್ರಭೇದಗಳು ದಕ್ಷಿಣ ಭಾರತದಲ್ಲಿ ಮಾತ್ರ ನೋಡಬಹುದಾದ ಸ್ಥಳೀಯ ಪ್ರಭೇದಗಳು ಇವುಗಳಲ್ಲಿ ವಿಶೇಷವಾಗಿ 95 ಪ್ರಭೇದಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಸಿಗಬಹುದಾದ ಸ್ಥಳೀಯ ಪ್ರಭೇದಗಳಾಗಿವೆ. ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಯಲ್ಲಿ ಸಮೃದ್ಧವಾಗಿದ್ದು, ಭಾರತದ ಶೇ 25 ರಷ್ಟು ಆನೆ ಸಂತತಿ ಮತ್ತು ಶೇ. 18 ರಷ್ಟು ಹುಲಿ ಸಂತತಿಯನ್ನು ಹೊಂದಿದೆ. ಐದು ರಾಷ್ಟ್ರೀಯ ಉದ್ಯಾನವನಗಳು 30 ವನ್ಯಜೀವಿ ಅಭಯಾರಣ್ಯಗಳು ಮತ್ತು ಹದಿನಾರು ಸಂರಕ್ಷಿತ / ಸಮುದಾಯ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. Skip Navigation Linksಮುಖ್ಯಪುಟ > ಅರಣ್ಯ ಅರಣ್ಯ ವಿಧಗಳು ಕರ್ನಾಟಕವು ಮನೋಹರವಾದ ಕಾಡುಗಳನ್ನು ಹೊಂದಿರುವಂತಹ ಭಾರತದ ಒಂದು ರಾಜ್ಯವಾಗಿದೆ. ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣದ ಕಾಡುಗಳಿಂದ ಬಯಲು ಪ್ರದೇಶಗಳಲ್ಲಿನ ಪೊದೆ ಅಥವಾ ಮುಳ್ಳಿನ ಕಾಡುಗಳವರೆಗೆ.ಅನ್ವೇಷಿಸಿ » ಸ್ಥಳೀಯ ಸಸ್ಯವರ್ಗ ಸ್ಥಳೀಯ ಸಸ್ಯವರ್ಗಗಳು ಅಂದರೆ ಕೇವಲ ಒಂದು ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಇರುವ ಸಸ್ಯಗಳು. ದ್ವೀಪ, ದೇಶ ಅಥವಾ ಇತರ ವ್ಯಾಖ್ಯಾನಿತ ಪ್ರದೇಶದಂಥ ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳಕ್ಕೆ ವಿಶಿಷ್ಟವಾಗಿರುವ ಪ್ರಭೇದಗಳ ಪರಿಸರ ಸ್ಥಿತಿಗೆ ಸ್ಥಳೀಯತೆ (ಎಂಡೆಮಿಸ್ಮ್‌) ಎನ್ನುತ್ತಾರೆ. ಕೆಳಗಿನ ಪಟ್ಟಿಯಲ್ಲಿರುವ ಸ್ಥಳೀಯ ಸಸ್ಯವರ್ಗವು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ » ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಅಂದರೆ ಕಣ್ಮರೆಯಾಗುವ ಹಂತಕ್ಕೆ ತಲುಪಿರುವ ಸಸ್ಯ ಪ್ರಭೇದಗಳು.ಕೆಳಗಿನ ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗಗಳು ಕರ್ನಾಟಕದಲ್ಲಿ ಕಂಡುಬರುತ್ತವೆ, ಇವು ಸೂಚಕವಾಗಿದ್ದು ಸಮಗ್ರವಾಗಿರುವುದಿಲ್ಲ..ಅನ್ವೇಷಿಸಿ »
ಅನಿಲ ಉದ್ಯಮದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಉತ್ಪನ್ನಗಳಿಗೆ ಮಾರುಕಟ್ಟೆ ಬೇಡಿಕೆಗಳ ಆಧಾರದ ಮೇಲೆ, ದಶಕಗಳ ಪರಿಶೋಧನೆ ಮತ್ತು ನಾವೀನ್ಯತೆಗಳ ನಂತರ, ಚೆಂಗ್ಡು ಝಿಚೆಂಗ್ ಟೆಕ್ನಾಲಜಿ ಕಂ. LTD ಸ್ವತಂತ್ರ ಬೌದ್ಧಿಕ ಆಸ್ತಿ ಹಕ್ಕುಗಳೊಂದಿಗೆ ಅನಿಲ ಉತ್ಪನ್ನಗಳ ಸರಣಿಯನ್ನು ಅಭಿವೃದ್ಧಿಪಡಿಸಿದೆ, ಇದನ್ನು ಹೆಚ್ಚಿನ ಸಂಖ್ಯೆಯವರಿಗೆ ರಫ್ತು ಮಾಡಲಾಗಿದೆ. ದೇಶ ಮತ್ತು ವಿದೇಶದಲ್ಲಿ ಬಳಕೆದಾರರು, ಮತ್ತು ಬಳಕೆದಾರರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದ್ದಾರೆ ಮತ್ತು ದೀರ್ಘಾವಧಿಯ ಕಾರ್ಯತಂತ್ರದ ಸಹಕಾರವನ್ನು ತಲುಪಿದ್ದಾರೆ. ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅನಿಲ ಉದ್ಯಮಕ್ಕೆ ಬುದ್ಧಿವಂತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ, ಹೆಚ್ಚು ನುರಿತ ಮತ್ತು ತಾಂತ್ರಿಕ ಸಿಬ್ಬಂದಿಗಳ ತರಬೇತಿಯ ಮೇಲೆ ಕೇಂದ್ರೀಕರಿಸುತ್ತದೆ.ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಬೆಂಬಲದೊಂದಿಗೆ, ನಾವು ವೃತ್ತಿಪರ R&D ತಂಡ, ಗುಣಮಟ್ಟ ನಿಯಂತ್ರಣ ತಂಡ ಮತ್ತು ಉತ್ಪಾದನಾ ತಂಡವನ್ನು ಸ್ಥಾಪಿಸಿದ್ದೇವೆ;ನಾವು ನಿಯಮಿತವಾಗಿ ನಮ್ಮ ಸಿಬ್ಬಂದಿಯನ್ನು ಅಕಾಡೆಮಿ ಆಫ್ ಸೈನ್ಸಸ್‌ನ ಸಂಬಂಧಿತ ಉದ್ಯಮಗಳಿಗೆ ಹೆಚ್ಚು ಕಲಿಯಲು ಮತ್ತು ಅವರ ಉತ್ಪಾದನಾ ಕೌಶಲ್ಯಗಳನ್ನು ಸುಧಾರಿಸಲು ಕಳುಹಿಸುತ್ತೇವೆ, ಉದಾಹರಣೆಗೆ ಕಾರ್ಯಾಚರಣೆಯ ಕೌಶಲ್ಯಗಳು, ಗುಣಮಟ್ಟ ನಿಯಂತ್ರಣ, ನೇರ ಉತ್ಪಾದನೆ ಮತ್ತು ಉತ್ಪನ್ನ ಮೌಲ್ಯಮಾಪನ ವ್ಯವಸ್ಥೆ.ಸುಮಾರು 100 ಸೆಟ್‌ಗಳ ಸುಧಾರಿತ ಸಾಧನಗಳನ್ನು ಹೊಂದಿರುವ ವಿಶ್ಲೇಷಣೆ ಮತ್ತು ಪರೀಕ್ಷಾ ಕೇಂದ್ರವು ಕಚ್ಚಾ ವಸ್ತುಗಳು, ಉತ್ಪಾದನಾ ಪ್ರಕ್ರಿಯೆಯಿಂದ ಉತ್ಪನ್ನ ವಿತರಣೆಯವರೆಗಿನ ಎಲ್ಲಾ ಪ್ರಕ್ರಿಯೆಗಳಲ್ಲಿ ಸ್ಥಿರ ಗುಣಮಟ್ಟದ ಮಟ್ಟವನ್ನು ಖಾತ್ರಿಪಡಿಸಿದೆ. ಕಂಪನಿಯ ಆಧುನಿಕ ಬುದ್ಧಿವಂತ ಉತ್ಪಾದನಾ ನೆಲೆಯು 15 ಮಿಲಿಯನ್ ಯುನಿಟ್‌ಗಳ (ಸೆಟ್‌ಗಳು) ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.ಗ್ಯಾಸ್ ಮೀಟರ್ ಕವಾಟಗಳಿಗೆ 6 ಸ್ವಯಂಚಾಲಿತ ರೇಖೆಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 12 ಮಿಲಿಯನ್ ಘಟಕಗಳಿಗಿಂತ ಹೆಚ್ಚು ತಲುಪುತ್ತದೆ;ಪೈಪ್ಲೈನ್ ​​ಗ್ಯಾಸ್ ಸ್ವಯಂ-ಮುಚ್ಚುವ ಕವಾಟಗಳಿಗೆ 2 ಸ್ವಯಂಚಾಲಿತ ಉತ್ಪಾದನಾ ಮಾರ್ಗಗಳು 3 ದಶಲಕ್ಷಕ್ಕೂ ಹೆಚ್ಚು ಘಟಕಗಳನ್ನು ತಲುಪುತ್ತವೆ;ಕೈಗಾರಿಕಾ ಪೈಪ್ಲೈನ್ ​​ಅನಿಲ ಕವಾಟಗಳಿಗೆ 1 ಸ್ವಯಂಚಾಲಿತ ಉತ್ಪಾದನಾ ಮಾರ್ಗವು 30,000 ಕ್ಕಿಂತ ಹೆಚ್ಚು ಘಟಕಗಳನ್ನು ತಲುಪುತ್ತದೆ.ಇತ್ತೀಚಿನ ದಿನಗಳಲ್ಲಿ, ಗ್ಯಾಸ್ ಮೀಟರ್ ಎಲೆಕ್ಟ್ರಿಕ್ ಕಂಟ್ರೋಲ್ ವಾಲ್ವ್ನ ನಾಲ್ಕನೇ ಪೀಳಿಗೆಯು ಸಾಮೂಹಿಕ ಉತ್ಪಾದನೆಯಲ್ಲಿದೆ, ಇದು ಚಿಕ್ಕದಾಗಿದೆ, ಹೆಚ್ಚು ಸ್ಥಿರವಾಗಿರುತ್ತದೆ ಮತ್ತು ಸಂಕೀರ್ಣ ಅನಿಲ ಪರಿಸರ ಮತ್ತು ವೈವಿಧ್ಯಮಯ ಮೂಲ ಮೀಟರ್ಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ;ಇದು ಅನೇಕ ದೊಡ್ಡ ದೇಶೀಯ ಗ್ಯಾಸ್ ಮೀಟರ್ ಕಾರ್ಖಾನೆಗಳಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿದೆ ಮತ್ತು ಹೆಚ್ಚಿನ ಸಂಖ್ಯೆಯ ದೇಶೀಯ ಅನಿಲ ಕಂಪನಿಗಳು ಮತ್ತು ಯುರೋಪಿಯನ್ ಮತ್ತು ಅಮೇರಿಕನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ.20 ವರ್ಷಗಳ ಅಭಿವೃದ್ಧಿ, ಅಪ್ಲಿಕೇಶನ್ ಮತ್ತು ನಿರಂತರ ಆಪ್ಟಿಮೈಸೇಶನ್‌ನ ನಂತರ, ಗ್ಯಾಸ್ ಬಳಕೆಯ ಸುರಕ್ಷತೆಯನ್ನು ರಕ್ಷಿಸಲು ಝಿಚೆಂಗ್‌ನ ಪೂರ್ಣ ಶ್ರೇಣಿಯ ಉತ್ಪನ್ನಗಳನ್ನು ಸಾವಿರಾರು ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಪೋಸ್ಟ್ ಸಮಯ: ಜೂನ್-23-2022 ಝಿಚೆಂಗ್ ವಿಶ್ವಾಸಾರ್ಹ ಮತ್ತು ಬುದ್ಧಿವಂತ ಅನಿಲ ನಿಯಂತ್ರಣವನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ, ಅದರ ಪ್ರಮುಖ ಪರಿಕಲ್ಪನೆಗಳಾದ ಉತ್ತಮ ಗುಣಮಟ್ಟ, ಸುರಕ್ಷತೆ ಮತ್ತು ಸ್ಥಿರತೆ.
ನಿತ್ಯವಾಣಿ,ಚಿತ್ರದುರ್ಗ, (ಅ.07) : ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಲಿಂಗಾಯತ ಸಮುದಾಯದ ಎಲ್ಲಾ ಮುಖಂಡರ ಸಭೆ ಭರ್ಜರಿಯಾಗಿಯೇ ನಡೆದಿದೆ. ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಒಂದೆಡೆ ಸೇರಿಸಿ ಶಕ್ತಿಯುತ ಒಕ್ಕೂಟ ಮಾಡಿರುವ ಅನೇಕ ಮನಸುಗಳು ಚಿತ್ರದುರ್ಗ ಜಿಲ್ಲೆಯ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳ ಪಂಗಡಗಳ ಒಕ್ಕೂಟದಿಂದ ಆತ್ಮಾವಲೋಕನ ಸಭೆಯನ್ನು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಸುವ ಮೂಲಕ ಜಿಲ್ಲೆಗೆ ಹೊಸ ಮೆಸೇಜ್ ರವಾನೆ ಮಾಡಿದ್ದಾರೆ. ಸಾಧು ಲಿಂಗಾಯತ, ಪಂಚಾಚಾರ್ಯ, ಪಂಚಮಸಾಲಿ ಲಿಂಗಾಯತ, ಗಾಣಿಗ ಲಿಂಗಾಯತ, ರೆಡ್ಡಿ ಲಿಂಗಾಯತ, ಬಣಜಿಗ ಲಿಂಗಾಯತ, ನೊಣಬ ಲಿಂಗಾಯತ, ಕುಂಚಿಟಿಗ ಲಿಂಗಾಯತ, ಜಂಗಮರು ಹೀಗೆ ಅನೇಕ ಒಳ ಪಂಗಡಗಳ ಗೆಳೆಯರು ಸೇರುವ ಮೂಲಕ ತಮ್ಮದೇ ಅಭಿಪ್ರಾಯ ಮಂಡಿಸಿದರು. ಗುಪ್ತವಾಗಿ ಮಾಡಿದ ಸಭೆಯಾದರೂ ಆತ್ಮೀಯವಾಗಿ ಸ್ವಾಗತಿಸಿದ ಎಲ್ಲರೂ ಆಗಮಿಸಿದ್ದರು. ಇದೊಂದು ಒಂದು ಮಹತ್ವವಾದ ಸಭೆಯಾಗಿ ಅನೇಕ ವಿಷಯಗಳನ್ನು ಗಹನವಾಗಿ ಚರ್ಚೆ ಮಾಡಲಾಗಿದೆ. ವೀರಶೈವ ಲಿಂಗಾಯಿತ ಜನಾಂಗದ ಒಗ್ಗೂಡುವಿಕೆ, ಇತ್ತೀಚಿನ ದಿನಗಳಲ್ಲಿ ಸಮಾಜದ ಬಂಧುಗಳಿಗೆ ಆದಂತಹ ನೋವುಗಳು, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸಮಾಜದ ಬಂಧುಗಳನ್ನು ನಡೆಸಿಕೊಂಡಿರುವ ರೀತಿಯನ್ನು ಖಂಡಿಸಿ ನಡೆದಿರುವ ಒಂದು ಆತ್ಮಾವಲೋಕನ ಸಭೆಯಾಗಿದ್ದು, ಅನೇಕ ವೀರಾಗ್ರಣಿಗಳು ಆಗಮಿಸಿ ಸಭೆಗೆ ಹೆಚ್ಚು ಶಕ್ತಿ ತುಂಬಿದ್ದಾರೆ. ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಒಳ ಪಂಗಡಗಳ ಒಕ್ಕೂಟದ ಈ ಸಭೆಯಲ್ಲಿ ಅನೇಕ ವಿಷಯಗಳ ಚರ್ಚೆಯಾಗಿದ್ದು ವೀರಶೈವ ಲಿಂಗಾಯತರಲ್ಲಿ ಶೇಕಡ 80% ರಷ್ಟು ಬಡವರಿದ್ದು, 20% ರಷ್ಟು ಕೇವಲ ಸಬಲರಾಗಿದ್ದಾರೆ, ಲಿಂಗಾಯತ ಆದರೇ ಶ್ರೀಮಂತರೇ ಎಂಬ ಮಾತು ಇಲ್ಲಿ ಸತ್ಯವಲ್ಲ. ಬದಲಿಗೆ ನಮ್ಮಲ್ಲಿನ ಅನೇಕ ಬಡವರಿಗೆ ನಾವು ಕೈ ಹಿಡಿಯಬೇಕು ಎಂಬ ಚರ್ಚೆಯಾಗಿದೆ. ವೀರಶೈವ ಲಿಂಗಾಯತರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗುವಂತಹ ಅನೇಕ ಶೈಕ್ಷಣಿಕ ಕಾರ್ಯಗಳು ನಡೆಯಬೇಕು ಮತ್ತು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅನುಕೂಲಗಳು ಎಲ್ಲರಿಗೂ ದೊರೆಯಬೇಕು ಎಂಬ ಚರ್ಚೆಯಾಯಿತು.
ದಿನಾಂಕ 29-01-2019 ರಂದು ಸಂತರಾಮ ತಂದೆ ಛೋಟೆಲಾಲ ಯಾದವ ವಯ: 35 ವರ್ಷ, ಸಾ: ಗೋರಕಪೂರ (ಯುಪಿ) ಇತನು ಗ್ಯಾಲರಿಯಲ್ಲಿ ಕುಳಿತು ಊಟ ಮಾಡುತ್ತಿದ್ದನು ಊಟ ಮಾಡಿ ನೀರು ಕುಡಿಯಲು ಒಳಗೆ ಬರುತ್ತಿದ್ದಾಗ ಆಕಸ್ಮಿಕವಾಗಿ ಗ್ಯಾಲರಿಯಿಂದ ಕೆಳಗೆ ಬಿದ್ದು ಎಡ ಫಸಲಿಯಲ್ಲಿ ಗಾಯವಾಗಿರುವದರಿಂದ ಸಂತರಾಮ ಇತನಿಗೆ ಕೂಡಲೇ ಬೀದರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ವೈದ್ಯರು ಪರಿಕ್ಷೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಗಾಂಧಿ ಆಸ್ಪತ್ರೆಗೆ ದಾಖಲಿಸಿದಾಗ ಹೈದ್ರಾಬಾದ ಗಾಂಧಿ ಆಸ್ಪತ್ರೆಯಿಂದ ಸಂತರಾಮ ಇತನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ, ಸಂತರಾಮ ಇತನು ಮೃತಪಟ್ಟ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವದಿಲ್ಲಾ ಅಂತ ಫಿರ್ಯಾದಿ ಏಕನಾಥ ತಂದೆ ಪ್ರಿತಮ ಜಾಧವ ಸಾ: ಸೋಲ್ ದಾಬಕಾ, ತಾ: ಬಸವಕಲ್ಯಾಣ ರವರು ನೀಡಿದ ಸಾರಾಂಶದ ಮೇರೆಗೆ ದಿನಾಂಕ 09-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2019, ಕಲಂ. 174 ಸಿ.ಆರ್.ಪಿ.ಸಿ :- ದಿನಾಂಕ 08-02-2019 ರಂದು ಫಿರ್ಯಾದಿ ಈರಪ್ಪಾ ತಂದೆ ಪರಪ್ಪಾ ಹೂಗಾರ ವಯ: 75 ವರ್ಷ, ಜಾತಿ: ಹೂಗಾರ, ಸಾ: ಕಣವಿ, ತಾ & ಜಿಲ್ಲೆ ಗದಗ ರವರ ಮಗನಾದ ಬಸವರಾಜ ಹೂಗಾರ ಇವನು ಬಸವಕಲ್ಯಾಣದಲ್ಲಿ ಸುಮಾರು 10-12 ವರ್ಷದಿಂದ ವಾಸವಾಗಿದ್ದು, ಸರಾಯಿ ಕೂಡಿಯುವ ಚಟ ಬೆಳಿಸಿಕೊಂಡಿರುತ್ತಾನೆ, ಸರಾಯಿ ಕುಡಿದ ಅಮಲಿನಲ್ಲಿ ವಿಲಾಸ ಕಾಂಬಳೆ ರವರ ಕಾಂಪ್ಲೇಕ್ಷ ಹತ್ತಿರ ಬಿದ್ದಾಗ ಆತನ ಎದೆಗೆ ಅಥವಾ ಇತರೆ ಬೇರೆ ಕಡೆಗೆ ಹತ್ತಿ ಮೃತಪಟ್ಟಿರಬಹುದು, ಆತನ ಸಾವಿನ ಬಗ್ಗೆ ಯಾರ ಮೇಲೆ ಸಂಶಯು ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ದಿನಾಂಕ 09-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. d£ÀªÁqÁ ¥Éưøï oÁuÉ C¥ÀgÁzsÀ ¸ÀA. 05/2019, PÀ®A. 279, 304(J) L¦¹ eÉÆvÉ 187 L.JªÀiï.«í PÁAiÉÄÝ :- ¢£ÁAPÀ 09-02-2019 gÀAzÀÄ ¦üAiÀiÁ𢠣ÀgÀ¹AUÀ vÀAzÉ ªÀiÁgÀÄw ªÀiÁåPÀqÉ£ÉÆÃgÀ ¸Á: AiÀÄgÀ£À½î UÁæªÀÄ gÀªÀgÀÄ vÀ£Àß vÁ¬Ä FgÀªÀiÁä ºÁUÀÆ vÀªÀÄä NtÂAiÀÄ ¤Ã®ªÀiÁä UÀAqÀ £ÁªÀÄzÉêÀ gÀªÀgÀÄ vÀªÀÄÆägÀ ZÀAzÀæ±ÉÃRgÀ aPÀ¥ÉÃmÉÖ gÀªÀgÀ ºÀwÛgÀ PÀÆ° PÉ®¸ÀPÉÌ ºÉÆÃVzÀÄÝ C°è ZÀAzÀæ±ÉÃRgÀ gÀªÀgÀÄ mÁæPÀÖgÀ £ÀA. PÉJ-39/n-4931 £ÉÃzÀÝjAzÀ £ÉV®Ä ºÉÆqɸÀÄwÛzÀÄÝ, mÁæPÀÖgÀ ZÁ®PÀ CªÀÄgÀ vÀAzÉ ZÀAzÀæ±ÉÃRgÀ aPÀ¥ÉÃlÖ FvÀ£ÀÄ vÀ£Àß mÁæPÀÖgÀ£ÀÄß CwªÉÃUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹ ¦üAiÀiÁð¢AiÀÄ vÁ¬ÄUÉ rQÌ ¥Àr¹ mÁæPÀÖgÀ mÉÊgÀ vÁ¬ÄAiÀÄ vÀ¯ÉAiÀÄ ªÉÄðAzÀ ºÉÆVzÀÝjAzÀ vÀ¯ÉUÉ ¨sÁj UÀÄ¥ÀÛUÁAiÀĪÁV Q«¬ÄAzÀ, ªÀÄÆV¤AzÀ ªÀÄvÀÄÛ ¨Á¬Ä¬ÄAzÀ gÀPÀÛ §AzÀÄ CªÀ¼ÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É, rQÌ ¥Àr¹zÀ mÁæPÀÖgÀ ZÁ®PÀ£ÁzÀ DgÉÆæ CªÀÄgÀ EvÀ£ÀÄ vÀ£Àß mÁæPÀÖgÀ ¸ÀܼÀzÀ°èAiÉÄà ©lÄÖ C°èAzÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ªÀÄÄqÀ© ¥Éưøï oÁuÉ C¥ÀgÁzsÀ ¸ÀA. 13/2019, PÀ®A. 457, 380 L¦¹ :- ದಿನಾಂಕ 08-02-2019 ಫಿರ್ಯಾದಿ ಕಸ್ತೂರಬಾಯಿ ಗಂಡ ಕಲ್ಯಾಣರಾವ ಢೊಳ್ಳೆ ಜಾತಿ: ಎಸ್.ಸಿ ಹೊಲೆಯ, ಸಾ: ಮುಡಬಿ ರವರು ತನ್ನ ಮಗಳಾದ ಕುಮಾರಿ ಸುಧಾರಾಣಿ ಇಬ್ಬರು ತಮ್ಮ ಹೊಸ ಮನೆಯಲ್ಲಿ ಮಲಗಿರುವಾಗ ದಿನಾಂಕ 08-02-2019 ರಂದು 2300 ಗಂಟೆಯಿಂದ ದಿನಾಂಕ 09-02-2019 ರಂದು 0400 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಹಳೆಯ ಮನೆಯಲ್ಲಿನ ಅಲಮಾರಿಯ ಲಾಕ್ ಒಡೆದು ಅಲಮಾರಿಯಲ್ಲಿಟ್ಟಿದ್ದ 1) ಬಂಗಾರದ 3 ಗ್ರಾಮನ ಒಂದು ಉಂಗುರ, 2) 6 ಗ್ರಾಮನ 1 ಲಾಕೆಟ, ಹೀಗೆ ಒಟ್ಟು 09 ಗ್ರಾಮ ಬಂಗಾರ ಅ.ಕಿ 20,000 ರೂ. ಮತ್ತು ನಗದು ಹಣ 4000/- ರೂಪಾಯಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄÄqÀ© ¥Éưøï oÁuÉ C¥ÀgÁzsÀ ¸ÀA. 14/2019, PÀ®A. 457, 380 L¦¹ :- ದಿನಾಂಕ 08-02-2019 ರಂದು 2300 ಗಂಟೆಯಿಂದ ದಿನಾಂಕ 09-02-2019 ರಂದು 0500 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಆಶಾ ಗಂಡ ಅನೀಲ ಕಾಡೆ ವಯ: 30 ವರ್ಷ, ಜಾತಿ: ಎಸ್. ಸಿ ಹೊಲೆಯ, ಸಾ: ಮುಡಬಿ ರವರ ಮತ್ತು ಫಿರ್ಯಾದಿಯವರ ಭಾವ ಶೇಖರ ಇವರ ಮನೆಯ ಬೀಗ ಮುರಿದು ಮನೆಯೊಳಗೆ ಹೋಗಿ ಫಿರ್ಯಾದಿಯವರ ಮನೆಯಿಂದ 5000/- ರೂ. ನಗದು ಹಣ ಮತ್ತು ಒಂದು ತೊಲೆ ಬಂಗಾರದ ಅಸ್ಟಪಲಿ ಮಣಿ ಹಾಗೂ ಸೇವಂತಿ ಪೀಸ ಮತ್ತು ಭಾವನ ಮನೆಯಿಂದ ಬಂಗಾರದ 1 ತೋಲಿಯ ಬೋರಮಾಳ ಸರ 5 ಮಾಸಿಯ ಮಣಿ ಮತ್ತು 5 ಮಾಸಿಯ ಝುಮಕಾ ಹಾಗೂ ನಗದು ಹಣ 15,000/- ರೂಪಾಯಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 10/2019, PÀ®A. 87 PÉ.¦ PÁAiÉÄÝ :- ¢£ÁAPÀ 09-02-2019 gÀAzÀÄ ªÀÄAoÁ¼À UÁæªÀÄ ²ªÁgÀzÀ°è ZÀAzÀæPÁAvÀ ªÀÄĸÁÛ¥ÀÆgÉ gÀªÀgÀ ºÉÆ®zÀ ºÀwÛgÀ ¸ÁªÀðd¤PÀ ¸ÀܼÀzÀ RįÁè eÁUÉAiÀÄ°è PÉîªÀÅ d£À PÁ£ÀÆ£ÀÄ ¨Á»gÀªÁV CAzÀgÀ ¨ÁºÀgÀ JA§ E¹àl J¯ÉUÀ¼À £À²Ã©£À dÆeÁlPÉÌ ºÀt ºÀaÑ ¥Àt vÉÆlÄÖ DqÀÄwÛzÁÝgÉAzÀÄ §¸À°AUÀ¥Àà ¦J¸ïL ªÀÄAoÁ¼À ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ZÀAzÀæPÁAvÀ ªÀÄĸÁÛ¥ÀÆgÉ gÀªÀgÀ ºÉÆ®zÀ ºÀwÛgÀ ºÉÆ®zÀ°è£À ªÀÄgÀUÀ¼À ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) gÁdPÀĪÀiÁgÀ vÀAzÉ «ÃgÀuÁÚ GªÀÄUÉð, ªÀAiÀÄ: 37 ªÀµÀð, eÁw: °AUÁAiÀÄvÀ, 2) gÀ«ÃAzÀæ vÀAzÉ ªÀĺÁzÀ¥Áà ¸ÀAPÉÆÃ¼É ªÀAiÀÄ: 49 ªÀµÀð, eÁw: °AUÁAiÀÄvÀ, 3) gÉêÀt¥Áà vÀAzÉ £ÁUÀuÁÚ ZÀPÁgÉ ªÀAiÀÄ: 32 ªÀµÀð, eÁw: °AUÁAiÀÄvÀ, 4) ZÀ£ÀßAiÀiÁå vÀAzÉ °AUÀAiÀÄå ¸Áé«Ä ªÀAiÀÄ: 32 ªÀµÀð, eÁw: ¸Áé«Ä, 5) PÉʯÁ¸À vÀAzsÉ ¸ÀAUÀ¥Áà ¥ÀgÀªÀÄ ªÀAiÀÄ: 48 ªÀµÀð, eÁw: °AUÁAiÀÄvÀ, 6) «±Àé£ÁxÀ vÀAzÉ ¸ÀAdÄPÀĪÀiÁgÀ ¨ÉîÆgÉ ªÀAiÀÄ: 28 ªÀµÀð, eÁw: °AUÁAiÀÄvÀ, 7) ¸ÀAdÄPÀĪÀiÁgÀ vÀAzÉ CuÉÚ¥Áà GªÀÄUÉð ªÀAiÀÄ: 47 ªÀµÀð, eÁw: °AUÁAiÀÄvÀ ºÁUÀÆ 8) «ÃgÀ¨sÀzÀæAiÀÄå vÀAzÉ CtÚAiÀÄå ¸Áé«Ä ªÀAiÀÄ: 38 ªÀµÀð, eÁw: ¸Áé«Ä, J®ègÀÆ ¸Á: ªÀÄAoÁ¼À EªÀgÉ®ègÀÆ PÀÆr ZÀAzÀæPÁAvÀ ªÀÄĸÁÛ¥ÀÆgÉ gÀªÀgÀ ºÉÆ®zÀ ºÀwÛgÀ ¸ÁªÀðd¤PÀ ¸ÀܼÀzÀ RįÁè eÁUÉAiÀÄ°è UÉÆïÁPÁgÀªÁV PÀĽvÀÄ E¹àÃl J¯ÉUÀ¼À CAzÀgÀ ¨ÁºÀgÀ £À²Ã©£À dÆeÁlªÀ£ÀÄß ¥ÀtPÉÌ ºÀt ºÀaÑ DqÀÄwÛgÀĪÀÅzÀ£ÀÄß £ÉÆÃr ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁr CªÀjUÉ »rzÀÄPÉÆAqÀÄ CªÀjAzÀ MlÄÖ £ÀUÀzÀÄ ºÀt 5020/- gÀÆ ªÀÄvÀÄÛ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 29/2019, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 09-02-2019 ರಂದು ಹಳೆ ಭಾಲ್ಕಿಯಲ್ಲಿರುವ ರಸೂಲಸಾಬ ರವರ ಕಟ್ಟಿಗೆ ಮಶೀನ ಹತ್ತಿರ ಅಶೋಕ ಹಾಲಹಿಪ್ಪರ್ಗೆ ರವರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಭಾಲ್ಕಿಯ ರಸೂಲಸಾಬ ರವರ ಮಶೀನ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೊಡಲು ಆರೋಪಿತರಾದ 1) ತಾಜೋದ್ದಿನ ತಂದೆ ಮಹೇಬೂಬಸಾಬ ಶೇಕ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ಹರಕಾರ ಗಲ್ಲಿ ಭಾಲ್ಕಿ, 2) ಅಶೋಕ ತಂದೆ ಸಂಗಪ್ಪಾ ಹಾಲಹಿಪ್ಪರ್ಗೆ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಗೋಪಾಳ ಗಲ್ಲಿ ಭಾಲ್ಕಿ, 3) ಶೆಕ ಮತೀನ ತಂದೆ ಶೆಕ ಗೌಸ ವಯ: 31 ವರ್ಷ, ಜಾತಿ: ಮುಸ್ಲಿಂ, ಸಾ: ನ್ಯೂ ಮಾಶುಮಪಾಶಾ ಕಾಲೋನಿ ಭಾಲ್ಕಿ, 4) ಸಂಜುಕುಮಾರ ತಂದೆ ಕಾಶೀನಾಥ ವಾಘಮಾರೆ ವಯ: 40 ವರ್ಷ, ಜಾತಿ: ಎಸ.ಸಿ ದಲಿತ, ಸಾ: ಅಶೋಕ ನಗರ ಭಾಲ್ಕಿ, 5) ಪ್ರದೀಪ ತಂದೆ ಮಾಣೀಕ ಬಿರಾದಾರ ವಯ: 26 ವರ್ಷ, ಜಾತಿ: ಕುರುಬ, ಸಾ: ಖಂಡ್ರೆ ಗಲ್ಲಿ ಭಾಲ್ಕಿ, 6) ಶೇಕ ಜಬ್ಬಾರ ತಂದೆ ನಿಸಾರ ಅಹ್ಮದ, ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಮಾಸುಮ ಪಾಶಾಕಾಲೋನಿ ಭಾಲ್ಕಿ, 7) ಜಾವೀದ ತಂದೆ ಉಸ್ಮಾನಮಿಯ್ಯಾ ಮುಲ್ಲಾ, ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಚೌಡಿಗಲ್ಲಿ ಭಾಲ್ಕಿ ಹಾಗೂ 8) ಸಂಜೀವ ತಂದೆ ಮಲ್ಲಿಕಾರ್ಜುನ ಮಿಡವೆ, ವಯ: 46 ವರ್ಷ, ಜಾತಿ: ಲಿಂಗಾಯತ, ಸಾ: ಕಲ್ಯಾಣಿ ಕಾಲೋನಿ ಭಾಲ್ಕಿ ಇವರೆಲ್ಲರೂ ಅಶೋಕ ಹಾಲಹಿಪ್ಪರ್ಗೆ ರವರ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು, ಅವರಿಂದ ಒಟ್ಟು ನಗದು ಹಣ 6000/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 1:16 PM No comments: KALABURAGI DISTRICT REPORTED CRIMES ಮಟಕಾ ಜೂಜಾಟದಲ್ಲಿ ನಿರತವರ ಬಂಧನ : ರಾಘವೇಂದ್ರ ನಗರ ಠಾಣೆ : ದಿನಾಂಕ 09.02.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಸಂತೋಷ ಕಾಲೋನಿಯ ಡಬರಾಬಾದ ಕಡೆಗೆ ಹೊಗುವ ರಸ್ತೆಯ ಮೇಲೆ ಹೊದಾಗ ನನಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಸಂತೋಷ ಕಾಲೋನಿಯ ಹನುಮಾನದೇವ ಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶಿವಯೋಗಿ ಎ.ಎಸ್‌‌‌.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂತೋಷ ಕಾಲೋನಿಯ ಹನುಮಾನ ದೇವರ ಗುಡಿ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಹನುಮಾನ ದೇವರ ಗುಡಿಯ ಪಕ್ಕದ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಅನೀಲ ತಂದೆ ನಾಗಪ್ಪ ಮಡಿವಾಳ ಸಾ: ನರೋಣಾ ತಾ: ಆಳಂದ ಹಾ:ವ: ಸಂತೋಷ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 525/-ರೂ 2) 1 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ರಾಘವೇಂದ್ರ ನಗರ ಠಾಣೆ : ದಿನಾಂಕ 09.02.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಖದೀರ ಚೌಕ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಹಣ್ಣಿನ ಬಂಡಿ ಇಟ್ಟುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮತಿ ಅಕ್ಕ ಮಹಾದೇವಿ ಪಿ.ಎಸ್‌‌.ಐ. ರಾಘವೇಂದ್ರ ನಗರ ಠಾಣೆ ಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಮ್.ಎಸ್.ಕೆ.ಮೀಲ್ ಬಡಾವಣೆಯ ಖದೀರ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಖದೀರ ಚೌಕ ಪಕ್ಕ ಬಸ್ಸ ನಿಲ್ದಾಣ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಹಣ್ಣಿನ ಬಂಡಿ ಇಟ್ಟುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಮಹ್ಮದ ರಫೀ ತಂದೆ ಸುಲೇಮಾನಸಾಬ ಹೇರೂರ ಸಾ: ಮಿಜಬಾ ನಗರ ಎಮ್.ಎಸ್.ಕೆ.ಮಿಲ್ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1580/-ರೂ 2) 1 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ದ್ವೀಚಕ್ರ ವಾಹನ ಕಳವು ಪ್ರಕರಣ : ರಾಘವೇಂದ್ರ ನಗರ ಠಾಣೆ : ಶ್ರೀ ಮಹೇಶಕುಮಾರ ತಂದೆ ಅಶೋಕಕುಮಾರ ಕುಲಕರ್ಣೀ ಸಾ: ರಾಮ ಮಂದಿರ ಬ್ರಹ್ಮಪೂರ ಕಲಬುರಗಿ ರವರು ಹಿರೊ ಸ್ಪೇಂಡರ ಮೊಟಾರ ಸೈಕಲ ನಂ ಕೆಎ 32 ಇಸಿ 2742 ನೇದ್ದು ಖರಿದಿಸಿದ್ದು ಸದರಿ ಮೋಟಾರ ಸೈಕಲನ್ನು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ. ಎಂದಿನಂತೆ ದಿನಾಂಕ 10.01.2019 ರಂದು ರಾತ್ರಿ 10:30 ಗಂಟೆಗೆ ಸುಮಾರಿಗೆ ನಾನು ನನ್ನ ಮೋಟಾರ ಸೈಕಲನ್ನು ನಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿ ರಾತ್ರಿ ವೇಳೆಯಲ್ಲಿ ಮನೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 11.01.2019 ರಂದು ಬೆಳ್ಳಿಗ್ಗೆ 8:30 ಗಂಟೆಗೆ ಎದ್ದು ನೋಡಲು ನಾನು ಇಟ್ಟಿದ ಮೋಟಾರ ಸೈಕಲ ಇರಲಿಲ್ಲ ನಂತರ ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಮತ್ತು ಎಲ್ಲಾ ಕಡೆಗೆ ಹುಡುಕಾಡಿದ್ದು ಮೋಟಾರ ಸೈಕಲ ಪತ್ತೆ ಯಾಗಿರುವದಿಲ್ಲ. ಅಂದಿನಿಂದ ಇಂದಿನವರೆಗೆ ನಾನು ನನ್ನ ಮೊಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ಯಾರೊ ಕಳ್ಳರು ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ವ್ಯಾಕರಣ (ಸೊಲ್ಲರಿಮೆ) ಎಂಬುದು ಯಾವ ಕೆಲಸಕ್ಕೂ ಬಾರದ ಕಗ್ಗಂಟಲ್ಲ; ಕನ್ನಡದಲ್ಲಿ ಓದಲು-ಬರೆಯಲು ಕಲಿಯುವುದು, ಇಂಗ್ಲಿಶ್‍ನಂತಹ ಬೇರೆ ನುಡಿಗಳನ್ನು ಕಲಿಯುವುದು, ಕನ್ನಡದಿಂದ ಬೇರೊಂದು ನುಡಿಗೆ ಇಲ್ಲವೇ ಬೇರೊಂದು ನುಡಿಯಿಂದ ಕನ್ನಡಕ್ಕೆ ನುಡಿಮಾರುವುದು (ಅನುವಾದಿಸುವುದು) ಮೊದಲಾದ ನುಡಿಗೆ ಸಂಬನಿದಿಸಿದಂತಹ ಹಲವಾರು ಕೆಲಸಗಳನ್ನು ನಡೆಸುವಲ್ಲಿ ಅದು ನೆರವನ್ನು ಕೊಡಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ. ಆದರೆ ಈ ರೀತಿ ನೆರವನ್ನು ಪಡೆಯಬೇಕಿದ್ದಲ್ಲಿ, ನಿಜವಾದ ಕನ್ನಡ ವ್ಯಾಕರಣ ಎಂತಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳು ನಿಜವಾದ ಕನ್ನಡ ವ್ಯಾಕರಣಗಳಲ್ಲ; ಹಾಗಾಗಿ, ಅವು ಮೇಲಿನ ಕೆಲಸಗಳನ್ನು ನಡೆಸುವಲ್ಲಿ ಯಾವ ನೆರವನ್ನೂ ಕೊಡುವುದಿಲ್ಲ. ಕನ್ನಡದ ನಿಜವಾದ ವ್ಯಾಕರಣ ಎಂತಹುದು ಎಂಬುದನ್ನು ತಿಳಿಯುವುದರೊಂದಿಗೆ, ಕನ್ನಡಕ್ಕೆ ಸಂಬಂದಿಸಿದಂತಹ ಒಂದೊಂದು ಕೆಲಸಕ್ಕೂ ಆ ತಿಳಿವನ್ನು ಬಳಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅಂತಹ ತಿಳಿವನ್ನು ಕೊಡಬಲ್ಲ ಹಲವಾರು ಬಳಕೆಯ ವ್ಯಾಕರಣಗಳನ್ನೂ ಬರೆಯಬೇಕಾಗುತ್ತದೆ. ಇವತ್ತು ಕನ್ನಡದಲ್ಲಿ ಈ ಎರಡು ಬಗೆಯ ಕೆಲಸಗಳನ್ನೂ ನಡೆಸಬೇಕಾಗುತ್ತದೆ. ಈ ಪುಸ್ತಕವನ್ನು ಬರೆದ ಶಂಕರಬಟ್ಟರು ಇವತ್ತಿನ ಕನ್ನಡ ವ್ಯಾಕರಣಗಳು ನಿಜಕ್ಕೂ ಯಾಕೆ ಕನ್ನಡ ವ್ಯಾಕರಣಗಳಲ್ಲ ಎಂಬುದನ್ನು ವಿವರಿಸುವುದಕ್ಕಾಗಿ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕವನ್ನು ಹತ್ತು ವರ್‍ಶಗಳಶ್ಟು ಹಿಂದೆಯೇ ಬರೆದಿದ್ದರು. ನಿಜಕ್ಕೂ ಕನ್ನಡ ವ್ಯಾಕರಣ ಎಂತಹುದು ಎಂಬುದನ್ನು ತೋರಿಸಿಕೊಡುವುದಕ್ಕಾಗಿ ಅವರು ಈಗ ಕನ್ನಡದ ಸೊಲ್ಲರಿಮೆ ಎಂಬ ಪುಸ್ತಕವನ್ನು ಬರೆಯತೊಡಗಿದ್ದಾರೆ. ಅವರಂತಹ ಇನ್ನೂ ಹಲವಾರು ನುಡಿಯರಿಗರು ಈ ಕೆಲಸದಲ್ಲಿ ಇವತ್ತು ತೊಡಗಿಸಿಕೊಳ್ಳಬೇಕಾಗಿದೆ. ಡಾ. ಡಿ. ಎನ್. ಶಂಕರ ಬಟ್ಟರ "ನುಡಿಯರಿಮೆಯ ಪದಗಳಿಗೆ ಕನ್ನಡದ್ದೇ ಪದಗಳು" ಹೊತ್ತಗೆ ಬಿಡುಗಡೆಯಾಗಿದೆ. Dr. D N Shankara Bhat's "Nuḍiyarimeya Padagaḷige Kannaḍaddē Padagaḷu" book released and available for readers.
ಈ ದೇಶದಲ್ಲಿ ಹಿಂದುಳಿದ ವರ್ಗಗಳು (OBC) ಅತ್ಯಂತ ಹೆಚ್ಚು ಋಣಿಯಾಗಿರಬೇಕಿರುವುದು ಬಾಬಾಸಾಹೇಬ್ ಅಂಬೇಡ್ಕರರಿಗೆ. ಬಾಬಾಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ ನಾಲ್ಕು ಮುಖ್ಯ ಕಾರಣಗಳಲ್ಲಿ ಮೊಟ್ಟ ಮೊದಲ ಮತ್ತು ಪ್ರಮುಖ ಕಾರಣ ಸಂವಿಧಾನದ ೩೪೦ ನೆ ವಿಧಿಯ ಪ್ರಕಾರ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ದೊರಕೆದೇ ಇದ್ದದ್ದು. ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಬರೀ ಆಯೋಗವೊಂದನ್ನು ರಚಿಸುವ ಪ್ರಸ್ತಾವನೆ ಇಟ್ಟು ಸರಕಾರ ತನ್ನ ನೇರ ಜವಾಬ್ದಾರಿಯನ್ನು ಆಯೋಗಕ್ಕೆ ವರ್ಗಾಯಿಸಿ ಕೈತೊಳೆದುಕೊಂದಿದ್ದಲ್ಲದೇ ಆಯೋಗಕ್ಕೆ ನೇಮಕಾತಿ ಕೂಡ ಮಾಡದ ಕ್ರಮವನ್ನು ಖಂಡಿಸಿ ಹೊರಬಂದರು. ಸ್ವತಂತ್ರ ಭಾರತದ ಮೊದಲ ಸರಕಾರ ಅಂಬೇಡ್ಕರರಿಗೆ ಸಂಸತ್ತಿನಲ್ಲಿ ತಮ್ಮ ರಾಜೀನಾಮ ಕುರಿತು ಹೇಳಿಕೆ ನೀಡಲೂ ಅವಕಾಶ ಒದಗಿಸಲಿಲ್ಲ. ಹಾಗಾಗಿ ಅವರು ಯಾವ ಕಾರಣಗಳಿಗೋಸ್ಕರ ರಾಜೀನಾಮೆ ಇತ್ತದ್ದು ಎಂದು ದೇಶಕ್ಕೆ ಗೊತ್ತಾಗಲೇ ಇಲ್ಲ. ಅಂದಿನ ಮನುವಾದಿ ನಿಯಂತ್ರಿತ ಮಾಧ್ಯಮಗಳು ಭಾಷಣದ ಪಾಠವನ್ನು ಕೂಡ ಪ್ರಕಟಿಸಲಿಲ್ಲ. ಬಾಬಾ ಸಾಹೇಬರ ಈ ಐತಿಹಾಸಿಕ ತೀರ್ಮಾನ ನಂತರದಲ್ಲಿ (೧೯೫೩) ಕಾಕಾ ಕಲೇಲ್ಕರ್ (ಪುಣೆಯ ಗಾಂಧಿವಾದಿ ಬ್ರಾಹ್ಮಣ ಮುಖಂಡ – ಹುಟ್ಟಿದ್ದು ಬೆಳಗಾವಿ ತಾಲೂಕಿನ ಬೆಳಗುಂಡಿಯಲ್ಲಿ) ನೇತೃತ್ವದಲ್ಲಿ ದೇಶದ ಮೊಟ್ಟ ಮೊದಲ ಹಿಂದುಳಿದ ವರ್ಗಗಳ ಆಯೋಗ – ‘ಕಲೇಲ್ಕರ್ ಹಿಂದುಳಿದ ವರ್ಗಗಳ ಆಯೋಗ’ ರಚನೆಯಾಗಲು ನಾಂದಿಯಾಯಿತು. ಈ ಕಾಲೇಲ್ಕರ್ ವರದಿ ತುಂಬಾ ಮಜವಾಗಿತ್ತು. ಅಲ್ಲಿ ಇಲ್ಲಿ ಏನಾದರೂ ಪ್ರಾತಿನಿಧ್ಯ ಕೊಡುವುದಾದರೆ ಶಾಲೆಗಳಲ್ಲಿ ಜವಾನನ ಹುದ್ದೆ ಮತ್ತು ಪೌರ ಕಾರ್ಮಿಕರ ಹುದ್ದೆ, ಇಂಥಹ ಹುದ್ದೆಗಳಿಗೆ ಬೇಕಾದರೆ ಕೊಡಬಹುದು; ಆದರೆ ಯಾವುದೇ ಕಾರಣಕ್ಕೂ ಮೊದಲ ಮತ್ತು ಎರಡನೇ ದರ್ಜೆಯ ಕೆಲಸಗಳಲ್ಲಿ ಪ್ರಾತಿನಿಧ್ಯ ಇರಲೇ ಬಾರದು ಎಂದು ಶಿಫಾರಸ್ಸು ಮಾಡಲಾಯಿತು! ಸ್ವತಃ ಆಯೋಗದ ಅಧ್ಯಕ್ಷರೇ ತಮ್ಮ ವರದಿಯ ಶಿಫಾರಸ್ಸುಗಳಿಗೆ ವಿರೋಧ ವ್ಯಕ್ತ ಪಡಿಸಿ ಸರಕಾರದ ಹುದ್ದೆಗಳಲ್ಲಿ ಹಿಂದುಳಿದವರಿಗೆ ಪ್ರತಿನಿಧ್ಯವೇ ಇರಬಾರದು ಬೇಕಾದರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೇಕಾದರೆ ಕೊಡಿ ಎಂದರು. ಸರಕಾರಕ್ಕೆ ವರದಿ ಸಲ್ಲಿಸುವಾಗ ಬರೆದ ಪತ್ರದಲ್ಲೇ ತಮ್ಮ ವರದಿಗೆ ತಮ್ಮದೇ ವಿರೋಧವಿದೆ ಎಂದೂ ಹೇಳಿ ಬಿಟ್ಟರು. ಇನ್ನು ಇಂತಹ ಉಗುರು-ಹಲ್ಲಿಲ್ಲದ ಕಾಕಾ ಕಲೇಲ್ಕರ್ ವರದಿಗೆ ಕೂಡ ಅಂದು ಸಾಕಷ್ಟು ವಿರೋಧ ವ್ಯಕ್ತವಾಗಿ ಕಲೇಲ್ಕರ್ ಅವರಿಂದಲೇ ಮಣ್ಣು ಕೊಡಿಸಲಾಯಿತು. ಕೊಡಲಾಯಿತು. ಅಂಬೇಡ್ಕರರ ಸತತ ಪ್ರಯತ್ನದ ಫಲವಾಗಿಯೇ ಹಿಂದುಳಿದ ವರ್ಗಗಳಿಗೆ ಇಂದು ಮೀಸಲಾತಿ ದೊರೆತದ್ದು. ಬಾಬಾಸಾಹೇಬರ ನಂತರದಲ್ಲಿ ಈ ದೇಶದ ಹಿಂದುಳಿದ ವರ್ಗಗಳು ಅತ್ಯಂತ ಹೆಚ್ಚು ಋಣಿಯಾಗಿರಬೇಕದದ್ದು ಯಾರಿಗೆ ಎಂದು ರಾಜಕೀಯ ಇತಿಹಾಸ ತಜ್ಞರು ಪ್ರಾಮಾಣಿಕ ಸಂಶೋದನೆ ಮಾಡಿದರೆ ಗೋಚರಿಸುವ ಮೊಟ್ಟ ಮೊದಲ ಹೆಸರು ದಾದಾಸಾಹೇಬ್ ಕಾನ್ಶಿರಾಂ. ಎಲ್ಲರೂ ನಂಬಿದಂತೆ ಮಂಡಲ ವರದಿಯ ರೂವಾರಿ ವಿ ಪಿ ಸಿಂಗ್ ಅಲ್ಲ. ಬದಲಿಗೆ ಮಾನ್ಯವರ ಕಾನ್ಶಿರಾಂ. ೧೯೮೭ ರಲ್ಲಿ ಹರ್ಯಾಣ ವಿಧಾನಸಭೆಗೆ ಚುನಾವಣಾ ಪ್ರಚಾರ ಭಾಷಣದಲ್ಲಿ ಮೊಟ್ಟ ಮೊದಲ ಬಾರಿಗೆ ಮಂಡಲ ಆಯೋಗದ ಶಿಫಾರಸ್ಸು ಜಾರಿಗೆ ಮಾಡಬೇಕು ಎಂದು ಗರ್ಜಿಸಿದ್ದು ಕಾನ್ಶಿರಾಂ. ಅಂದಿನವರೆಗೆ ಯಾರಿಗೂ ಮಂಡಲ ವರದಿ ಎಂದರೆ ಏನು ಎಂದೇ ಗೊತ್ತಿರಲಿಲ್ಲ. ೧೯೮೭ ರಲ್ಲಿ ಕಾನ್ಶಿರಾಮರು ಹರ್ಯಾಣ ಚುನಾವಣಾ ಪ್ರಚಾರ ಭಾಷಣಗಳು ಸಂಪಾದಿಸಿದರೆ ಅದು ಇಡೀ ಭಾರತದ ಹಿಂದುಳಿದ ವರ್ಗದ ಪಾಲಿಗೆ ಧರ್ಮ ಗ್ರಂಥವಾದೀತು. ಬಹುಜನ ಸಮಾಜ ಪಕ್ಷದ ಮೊದಲ ಎರಡು ಐತಿಹಾಸಿಕ ಘೋಷಣೆಗಳು – “ಮಂಡಲ್ ಅಯೋಗ್ ಜಾರಿ ಕರೋ ನಹಿ ತೋ ಕುರ್ಸಿ ಖಾಲಿ ಕರೋ” ಮತ್ತು “ವೋಟ್ ಹಮಾರಾ – ರಾಜ್ ತುಮ್ಹಾರಾ ನಹಿ ಚಲೇಗಾ ನಹಿ ಚಲೇಗಾ” ಹರ್ಯಾಣ ಚುನಾವಣೆಯ ಈ ಎರಡು ಚುನಾವಣಾ ಘೋಷಣೆಗಳು ದೇಶದಾದ್ಯಂತ ಮನೆಮಾತಾದವು. ಕಾನ್ಶಿರಾಂ ಒಂದು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳುತ್ತಾರೆ “ಈ ದೇಶದ ೪೫೦ ಜನ ಜಿಲ್ಲಾಧಿಕಾರಿಗಳಲ್ಲಿ ೧೨೫ ಜನ ದಲಿತರು. ದೇಶದ ಶೇಕಡಾ ಐವತ್ತರಷ್ಟು ಜನಸಂಖ್ಯೆಯ ಹಿಂದುಳಿದ ವರ್ಗದವರು ವರು ಇಲ್ಲವೇ ಇಲ್ಲ ಎನ್ನುವಷ್ಟು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಗಳಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ೪೫೦ ಜನ ಐಎಎಸ್ ಅಧಿಕಾರಿಗಳಿದ್ದಾರೆ ಅದರಲ್ಲಿ ೧೩೭ ಜನ ದಲಿತರು ಆದರೆ ಹಿಂದುಳಿದವರು ಕೇವಲ ೭ (ಅದರಲ್ಲಿ ಆರು ಜನ ಯಾದವರು). ಏಕೆ ಎಂದು ಯೋಚಿಸಿ” ಅನೇಕರಿಗೆ ಗೊತ್ತಿಲ್ಲದ ವಿಚಾರವೆಂದರೆ ಬಹುಜನ ಸಮಾಜ ಪಕ್ಷದ ಮೊಟ್ಟ ಮೊದಲ ಲೋಕ ಸಭಾ ಸದಸ್ಯ ಭೀಮ್ ಸಿಂಗ್ ಪಟೇಲ್ ( ೧೯೯೧ ರ ಲೋಕ ಸಭಾ ಚುನಾವಣೆಯಿಂದ ಮಧ್ಯ ಪ್ರದೇಶದ ರೀವಾ ಲೋಕ ಸಭಾ ಕ್ಷೇತ್ರ) ಹಿಂದುಳಿದ ವರ್ಗದ ಕುರ್ಮಿ ಜನಾಂಗದವರು. ಅಷ್ಟೇ ಅಲ್ಲ, ೧೯೯೬ ರಲ್ಲಿ ಮತ್ತು ಮೇಲ್ವರ್ಗದ ಭದ್ರ ಕೋಟೆ ಎನಿಸಿಕೊಂಡ ಮಧ್ಯ ಪ್ರದೇಶದ ಸತ್ನಾ ಲೋಕ ಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿದ ಸುಖ್ ಲಾಲ್ ಕುಶ್ವಾಹ ಅರ್ಜುನ ಸಿಂಗರನ್ನು ಸೋಲಿಸಿ ಬಿಟ್ಟರು. ವಾಜಪೇಯಿಯವರ ಅಲೆ ಇದ್ದಾಗ್ಯೂ ಭಾಜಪ ಮೂರನೇ ಸ್ಥಾನಕ್ಕೆ ಹೋಯಿತು. ಉತ್ತರ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶ, ಹರ್ಯಾಣ, ವಿಂಧ್ಯ ಪ್ರದೇಶ (ಮಧ್ಯಪ್ರದೇಶದ ಉತ್ತರ ಭಾಗ) ದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದ ವರ್ಗ ಬಹುಜನ ಸಮಾಜ ಪಾರ್ಟಿಯ ಜೊತೆ ಗುರುತಿಸಿ ಕೊಂಡಿತು. ಹೀಗೆ ಅಧುನಿಕ ಭಾರತದ ರಾಜಕೀಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಲ್ಲಿ ಮೊಟ್ಟ ಮೊದಲು ಜಾಗೃತಿ ಮೂಡಿಸಿದ ಕೀರ್ತಿ ಸಲ್ಲಬೇಕಿರುವುದು ಕಾನ್ಶಿರಾಂ ಅವರಿಗೆ. ವಿಶೇಷವೆಂದರೆ ಕುಶ್ವಾಹ ಮತ್ತು ಪಟೇಲ್ ಸಂಸದರಾದಾಗ ಅವರ ವಯಸ್ಸು ಮೂವತ್ತೈದು ವರ್ಷ ಮೀರಿರಲಿಲ್ಲ. ಹೀಗೆ ಹಿಂದುಳಿದ ವರ್ಗಗಳಲ್ಲಿನ ಹೊಸ ತಲೆಮಾರಿಗೆ ಅವಕಾಶಗಳನ್ನು ಕೊಟ್ಟು ಬೆಳೆಸಿದ ಕಾನ್ಶಿರಾಂ ಬರದೇ ಇದ್ದಿದ್ದರೆ ಇಡೀ ಉತ್ತರ ಭಾರತದ ರಾಜಕೀಯ ಕೇಸರಿಮಯವಾಗಿರುತ್ತಿತ್ತು. ೧೯೯೧ ರಲ್ಲಿ ಉತ್ತರ ಪ್ರದೇಶದಲ್ಲಿ ೨೨೧ ಸ್ಥಾನ ಗಳನ್ನು ಗೆದ್ದು ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಾರ್ಟಿ ಸರಕಾರವನ್ನು ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ತರಲಾಯಿತು. ನಂತರ ನಡೆದ ಚುನಾವಣೆಗಳಲ್ಲಿ ಎಲ್ಲರೂ ಭಾವಿಸಿದ್ದು ಭಾಜಪ ಸಂಪೂರ್ಣ ಬಹುಮತ ಪಡೆಯುತ್ತದೆ ಎಂದು. ಆದರೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ-ಬಹುಜನ ಸಮಾಜ ಪಾರ್ಟಿಯ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತು. ಕೋಮು ಜ್ವಾಲೆಯಲ್ಲಿ ಬೆಂದು ಹೋಗಿದ್ದ ಈ ಚುನಾವಣೆಯಲ್ಲಿ ಕೋಮುವಾದಿ ರಾಜಕಾರಣವನ್ನು ಹತ್ತಿಕ್ಕಿ ಜನಪರ ಆಶಯ ಹೊತ್ತ ಹಿಂದುಳಿದ ವರ್ಗಗಳಿಗೆ ಅಧಿಕಾರ ದೊರಕಿಸಿಕೊಡಲು ಕಾರಣ ಕಾನ್ಶಿರಾಂ ಅವರ ಸಂಘಟನಾ ಚಾತುರ್ಯ. ಮೊತ್ತ ಮೊದಲ ಬಾರಿಗೆ ಯಶಸ್ಸಿಗೆ ಕಾರಣ. ಅದರೊಂದಿಗೇ ೧೯೯೮ ರ ಮಧ್ಯ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಕಾನ್ಶಿರಾಂ ತಮ್ಮ ಪ್ರಸಿದ್ದ ಘೋಷಣೆ “ಜಿಸ್ಕಿ ಜಿತನಿ ಸಂಖ್ಯಾ ಭಾರಿ – ಉಸ್ಕಿ ಉತನಿ ಭಾಗಿದಾರಿ” (ಅವರವರ ಸಂಖ್ಯೆ ಯಷ್ಟು ಅವರ ಪ್ರಾತಿನಿಧ್ಯ’) ಯನ್ನು ಸಂಪೂರ್ಣ ಜಾರಿ ಗೊಳಿಸಿ ೫೦.೫ % ರಷ್ಟು ಟಿಕೆಟ್ ಗಳನ್ನು ಹಿಂದುಳಿದ ವರ್ಗಗಳಿಗೆ ಕೊಟ್ಟರು. ಬಿ.ಎಸ್.ಪಿ ಗೆದ್ದುಕೊಂಡ ಹನ್ನೊಂದು ಕ್ಷೇತ್ರ ಗಳಲ್ಲಿ ಹೆಚ್ಚಿನ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿದ್ದವು. ಅವರ ಜೀವನ ಕಾಲದಲ್ಲಿ ಮಧ್ಯ ಪ್ರದೇಶದ ಹಿಂದುಳಿದ ವರ್ಗ ಕಾನ್ಶಿರಾಂರ ನಾಯಕತ್ವ ಮತ್ತು ಸಿದ್ಧಾಂತಗಳ ಜೊತೆ ಸಂಪೂರ್ಣವಾಗಿ ಸಮಾವೇಶಗೊಂಡಿತ್ತು. ಒಂದು ಲೆಕ್ಕದಲ್ಲಿ ನೋಡಿದರೆ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಉಮಾ ಭಾರತಿಯವರಿಗೆ ಸಂಘ ಪರಿವಾರ ನಾಯಕತ್ವ ಕೊಡಲು ಕಾರಣ ಉತ್ತರ ಪ್ರದೇಶದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದವರು ಸಾಮಾಜಿಕವಾಗಿ ಸಮಾಜವಾದಿ ಮತ್ತು ಬಹುಜನ ಚಳುವಳಿಯ ಜೊತೆ ಗುರಿತಿಸಿಕೊಂಡಿದ್ದೇ ಆಗಿತ್ತು. ಹೀಗಾಗಿ ಒಂದು ಲೆಕ್ಕದಲ್ಲಿ ಸಂಘಪರಿವಾರಕ್ಕೆ ಒಬಿಸಿಗಳನ್ನ ಮುಂಚೂಣಿಗೆ ತರುವ ಅನಿವಾರ್ಯತೆ ಬಂದದ್ದು ಬಹುಜನ ರಾಜಕಾರಣದಿಂದ. ‘ಅಯೋಧ್ಯಾ ಕಾಂಡ’ ಜರುಗಿದ ಮೂರು ವರ್ಷಗಳಲ್ಲಿ (೧೮, ೧೯, ಸೆಪ್ಟೆಂಬರ್, ೧೯೯೫) ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಾರ್ಟಿಯ ಸರಕಾರ ರಚನೆಯಾಗಿದ್ದಲ್ಲದೆ, ಮನುವಾದದ ಹೃದಯ ಕೇಂದ್ರ ಲಖನೌ ನಲ್ಲಿ ಪೆರಿಯಾರ್ ಮೇಳ ಆಯೋಜಿಸಲಾಯಿತು. ದಕ್ಷಿಣ ಭಾರತದ ಅದರಲ್ಲೂ ರಾಮನನ್ನು ವಿರೋಧಿಸಿದ ತಮಿಳುನಾಡಿನ ರಾಜಕೀಯ ಚಿಂತಕರೊಬ್ಬರ ನೆನಪಿನಲ್ಲಿ ಬೃಹತ್ ಮೇಳವೊಂದನ್ನು ಭಾಜಪದ ನೆರವು ಪಡೆದುಕೊಂಡೇ ಇದ್ದ ಕಾಲದಲ್ಲಿ ಆಚರಿಸಿದ ಛಾತಿ ಕನ್ಶಿರಾಂರಿಗೆ ಮಾತ್ರ ಸಾಧ್ಯವಿತ್ತು. ಒಂದು ವೇಳೆ ಅನೇಕರು ಆರೋಪಿಸಿದ ಹಾಗೆ ಕಾನ್ಶಿರಾಂ ಅವಕಾಶವಾಗಿದ್ದರೆ, ರಿಪಬ್ಲಿಕನ್ ಪಾರ್ಟಿಯ ಅಠವಳೆ, ಉದಿತ್ ರಾಜ್, ಪಾಸ್ವಾನ್ ಮಾದರಿಯಲ್ಲಿ ಬಿಜೆಪಿ ತಾಳಕ್ಕೆ ಕುಣಿದು ಅವರಲ್ಲೇ ಲೀನವಾಗುತ್ತಿದ್ದರು. ಬಿಜೆಪಿಗೆ ಕಾನ್ಶಿರಾಂ ಅನಿವಾರ್ಯರಾಗಿದ್ದರೆ ಹೊರತು ಕಾನ್ಶಿರಾಂ ಭಾಜಪವನ್ನು ನೆಚ್ಚಿಕೊಂಡಿರಲಿಲ್ಲ. ಹಾಗಲ್ಲದಿದ್ದರೆ, ಉತ್ತರ ಪ್ರದೇಶದಲ್ಲಿ ಮಾಯಾವತಿ ಸರಕಾರಕ್ಕೆ ಬಾಹ್ಯ ಬೆಂಬಲ ಕೊಡುವುದಾಗಿ ಘೋಷಣೆ ಮಾಡಿದ ಯಾರ ಮುಲಾಜೂ ಇಲ್ಲದೆ, ನಮ್ಮ ಗುರಿ ಸಾಧನೆಗೆ ನಾವು ಭಾಜಪವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಬಹಿರಂಗವಾಗಿ ಅವರು ಘೋಷಣೆ ಮಾಡುತ್ತಿರಲಿಲ್ಲ. ಮತ್ತೆ ಅಧಿಕಾರಕ್ಕೆ ಅಂಟಿಕೊಳ್ಳಲು ಬೇಕಾದ ‘ನಾಜೂಕಯ್ಯನ’ ಅವತಾರವೆತ್ತುತ್ತಿದ್ದರು. ಕಾನ್ಶಿರಾಂ ಅವರ ಅಂತರಂಗ ಮತ್ತು ಬಹಿರಂಗ ಒಂದೇ ಆಗಿತ್ತು. This entry was posted in ಆರ್ಥಿಕ, ಮಾಧ್ಯಮ, ರಾಜಕೀಯ, ಸರಣಿ-ಲೇಖನಗಳು, ಸಾಮಾಜಿಕ on November 29, 2015 by editor. ಕನ್ನಡಪ್ರಭದಲ್ಲಿ ಹರಿಕುಮಾರ್ – ಹೀಗೊಂದು ಅನಿರೀಕ್ಷಿತ 2 Replies Follow Share ಗೋಪಾಲ್ ಬಿ. ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ಒಂದು ವಾರ ಅಪರೂಪದ ಸಂಗತಿಯೊಂದು ನಡೆಯಿತು. ಪ್ರಜಾವಾಣಿ ಪತ್ರಿಕೆಗೆ ಹೊಸ ದಿಕ್ಕು ಹಾಗೂ ಕರ್ನಾಟಕದ ಚಿಂತನಾವಲಯಕ್ಕೆ ಹೊಸದೊಂದು ದೆಸೆ ತೋರಿಸಿದ್ದ ಕೆ.ಎನ್.ಹರಿಕುಮಾರ್ ಅವರ ದೀರ್ಘ ಲೇಖನವೊಂದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು. ಬರಹದ ಮೊದಲ ಕಂತು ಪ್ರಕಟವಾದಾಗ ಅನೇಕರಿಗೆ ಅಚ್ಚರಿಯಾದದ್ದಂತೂ ಸತ್ಯ. ಅದು ಅನಿರೀಕ್ಷಿತ. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಇತ್ತೀಚೆಗೆ ಮಾತನಾಡುತ್ತಾ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಮತ್ತೆ ಬಂದೀತೇನೋ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆ ಮಾತಿನ ಎಳೆಯೊಂದಿಗೆ ಆರಂಭವಾಗುವ ಹರಿಕುಮಾರ್ ಅವರ ಮಾತುಗಳು, ಈ ಹೊತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ ದ್ದಾರೆ. ತುರ್ತು ಪರಿಸ್ಥಿತಿ ಹೇರಿಕೆ ತಂದುಕೊಡಬಹುದಾದ ಅಪಾಯಗಳನ್ನು ಮನಗಂಡು, ಕೇವಲ ಪ್ರಜಾಪ್ರಭುತ್ವದ ಮೇಲ್ಮೈ ರೂಪುರೇಷೆಗಳನ್ನು ಹಾಗೇ ಉಳಿಸಿಕೊಂಡು, ಇದೇ ವ್ಯವಸ್ಥೆ ಜನವಿರೋಧಿಯಾಗುವ ಅಪಾಯ ಇದೆ ಎಂದು ಎಚ್ಚರಿಸುವ ಹರಿಕುಮಾರ್ ಅವರು “ನಮ್ಮ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಹತ್ತಿಕ್ಕುವ, ಕಬಳಿಸುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲು, ಸಾಮಾಜಿಕ ಅಭಿಪ್ರಾಯ ರೂಪಿಸುವ ಹಾಗೂ ಸಾಮಾಜಿಕ ಹೋರಾಟ ಕಟ್ಟುವ ಮೂಲಕ ಮಾತ್ರ ಸಾಧ್ಯ” – ಎಂದು ಸಲಹೆ ನೀಡುತ್ತಾರೆ. ಅವರ ಈ ಲೇಖನ ಪ್ರಕಟವಾಗುವ ಕೆಲವು ವಾರಗಳ ಹಿಂದಷ್ಟೇ ಫೇಸ್ ಬುಕ್ ನಲ್ಲಿ ಹರಿಕುಮಾರ್ ಅವರು ಸಕ್ರಿಯ ಪತ್ರಿಕೋದ್ಯಮ ಹಾಗೂ ಸಾ ಮಾಜಿಕ ಹೋರಾಟಗಳಿಂದ ದೂರ ಉಳಿದಿರುವ ಬಗ್ಗೆ ಚರ್ಚೆಯಾಗಿತ್ತು. ಈ ನಾಡಿನ ಆಸ್ತಿಗಳೇ ಎನ್ನಬಹುದಾದ ಕೆಲ ಹಿರಿಯ ಪ ತ್ರಕರ್ತರು (ಜಗದೀಶ್ ಕೊಪ್ಪ, ದಿನೇಶ್ ಅಮಿನ್ ಮಟ್ಟು, ನಾಗೇಶ್ ಹೆಗಡೆ…ಇನ್ನೂ ಹಲವರು) ಆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಹರಿಕುಮಾರ್ ಮತ್ತೆ ಚಾಲ್ತಿಗೆ ಬರಬೇಕು. ಅವರು ಮಾತನಾಡಬೇಕು, ಬರೆಯಬೇಕು – ಎನ್ನುವ ಅಭಿಪ್ರಾಯ ಅಲ್ಲಿ ವ್ಯಕ್ತವಾಗಿತ್ತು. ಬಹುಶಃ ಆ ಚರ್ಚೆಯ ವಿವರಗಳು ಅವರಿಗೆ ಸಾಮಾಜಿಕ ತಾಣದ ಮೂಲಕ ತಲುಪಿದ್ದವೇನೋ, ಆ ಕಾರಣದಿಂದ ಅವರು ಸುದೀರ್ಘ ಲೇಖನವೊಂದನ್ನು ಬರೆದು ಕನ್ನಡ ಪ್ರಭಕ್ಕೆ ಕಳುಹಿಸಿದರೆ… ಗೊತ್ತಿಲ್ಲ. ಆದರೆ, ಈ ಬೆಳವಣಿಗೆ ಆಶಾದಾಯಕ. ಕನ್ನ ಡಪ್ರಭ ನವೆಂಬರ್ 1 ರಂದು ಕರ್ನಾಟಕದ 60 ಮಹನಿಯರನ್ನು ಆಯ್ಕೆ ಮಾಡುವಾಗ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹರಿಕುಮಾರ್ ಅವರನ್ನು ಗುರುತಿಸಿದ್ದರು. ಅದಾದ ಬಳಿಕೆ ಕೆಲವೇ ದಿನಗಳಲ್ಲಿ ಲೇಖನ ಸರಣಿ ಆರಂಭವಾಯಿತು. ಇಂತಹದೊಂದು ಅಪರೂಪದ ಬೆಳವಣಿಗೆ ಘಟಿಸಲು ಕಾರಣರಾದ ಹರಿಕುಮಾರ್ ಹಾಗೂ ಕನ್ನಡಪ್ರಭ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಅಭಿನಂದನಾರ್ಹರು. This entry was posted in ಮಾಧ್ಯಮ, ರಾಜಕೀಯ, ಸಾಮಾಜಿಕ, ಸಾಹಿತ್ಯ on November 21, 2015 by editor. ಸಂಘಪರಿವಾರದ ರಕ್ತಸಿಕ್ತ ಅಧ್ಯಾಯದಲ್ಲಿ ಬಿಲ್ಲವರ ಸರತಿಯಲ್ಲಿ ಬಂಟರು 21 Replies Follow Share – ನವೀನ್ ಸೂರಿಂಜೆ ಜತೆಗೆ ಆಟವಾಡಿ ಬಂದ ಸಮೀಯುಲ್ಲಾನನ್ನು ಹಿಂದೂ ಕೋಮುವಾದಿಗಳಿಂದ ರಕ್ಷಿಸಲು ಹೊರಟ ಹರೀಶ್ ಪೂಜಾರಿ ಬಲಿಯಾಗಿದ್ದಾನೆ. ಹಿಂದುತ್ವ ಸಂಘಟನೆಯ ಪದಾಧಿಕಾರಿಯಾಗಿರೋ ಭುವಿತ್ ಶೆಟ್ಟಿ ಮತ್ತು ಅಚ್ಯುತ ಮುಂತಾದ ಏಳು ಮಂದಿಯ ತಂಡ ಹರೀಶ್ ಪೂಜಾರಿ ಕೊಲೆಯನ್ನೂ ಸಮೀಯುಲ್ಲಾನ ಕೊಲೆಯತ್ನವನ್ನೂ ಮಾಡಿದೆ ಎಂದು ಪೊಲೀಸರು ಕೇಸು ದಾಖಲಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕೋಮುವಾದಿಗಳ ರಕ್ಕಸ ನಗೆಯ ಮಧ್ಯೆಯೂ ಹರೀಶ್ ಸಮೀಯುಲ್ಲಾನಂತಹ ಮಲಿನಗೊಳ್ಳದ ಮನಸ್ಸುಗಳು ಜಿಲ್ಲೆಯಲ್ಲಿದೆ ಎಂಬುದೇ ಸಮಾದಾನವಾಗಿದ್ದರೆ, ಆರ್.ಎಸ್.ಎಸ್ ಜಾತಿ ಲೆಕ್ಕಾಚಾರದಲ್ಲಿ ಕೋಮು ಕ್ರಿಮಿನಲ್ ಗಳನ್ನು ಸೃಷ್ಠಿಸುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈವರೆಗೂ ಹಿಂದುಳಿದ ಜಾತಿಗಳಾದ ಬಿಲ್ಲವರನ್ನು ಕೊಲೆಗಳಿಗೆ ಬಳಸುತ್ತಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನೂ ಸಹ ಬಳಸಲು ಶುರು ಮಾಡಿದೆ. ಇದರ ಹಿಂದೆ ಆರ್.ಎಸ್.ಎಸ್ ನ ವ್ಯವಸ್ಥಿತ ಅಜೆಂಡಾ ಕೆಲಸ ಮಾಡಿದೆ. ಇದನ್ನು ತಡೆಯದೇ ಇದ್ದಲ್ಲಿ ಬಂಟರ ಸಮಾಜ ಮತ್ತು ಜಿಲ್ಲೆ ಮುಂಬರುವ ದಿನಗಳಲ್ಲಿ ಭಾರೀ ದಂಡ ತೆರಬೇಕಾಗುತ್ತದೆ. ನಿನ್ನೆ ಮೊನ್ನೆಯವರೆಗೆ ಆರ್.ಎಸ್.ಎಸ್ ಬಿಲ್ಲವರನ್ನಷ್ಟೇ ಕೋಮುಗಲಭೆಗಳಿಗೆ ಬಳಕೆ ಮಾಡಿ ಜೈಲಿಗೆ ಕಳುಹಿಸುತ್ತಿತ್ತು. ಅಮ್ನೇಶಿಯಾ ಪಬ್ ನಲ್ಲಿ ಯುವತಿಯ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿತು. ಬಂಧಿತ 25 ಆರೋಪಿಗಳಲ್ಲಿ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರು. ಬಹುತೇಕ ಬಿಲ್ಲವರು. ನಂತರ ಹಲವಾರು ಕೋಮುಗಲಭೆಗಳು, ನೈತಿಕ ಪೊಲೀಸ್ ಗಿರಿಗಳು ನಡೆದವು. ದನ ಸಾಗಾಟಗಾರರ ಮೇಲೆ ಹಲ್ಲೆಗಳು ನಡೆದವು. ಆ ಹಲ್ಲೆಗಳಲ್ಲಿ ಕೋಮುಗಲಭೆಗಳಲ್ಲಿ ಒಂದೇ ಒಂದು ಜನಿವಾರಧಾರಿ ಆರೋಪಿ ಇರಲಿಲ್ಲ. ನಂತರ ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಹೋಂ ಸ್ಟೇ ದಾಳಿಯಲ್ಲಿ ಹಿಂದೂ ಸಂಘಟನೆಯ 41 ಕಾರ್ಯಕರ್ತರನ್ನು ಬಂಧಿತರಾಗಿದ್ದರು. ಅದರಲ್ಲೂ ಸಹ ಬಹತೇಕ ಬಿಲ್ಲವರು ಮತ್ತು ಸಣ್ಣಪುಟ್ಟ ಜಾತಿಗಳವರು. ಈಗಲೂ ಮಂಗಳೂರು ಜೈಲಿನ ಬಿ ಬ್ಲಾಕ್ ನಲ್ಲಿ ಇರುವ ಕೋಮುಗಲಭೆಯ ಆರೋಪಿಗಳನ್ನು ಮಾತನಾಡಿಸಿದ್ರೆ ಅದರಲ್ಲಿ ಒಬ್ಬನೇ ಒಬ್ಬ ಜನಿವಾರಧಾರಿ ಇಲ್ಲ. ಎಲ್ಲರೂ ಹಿಂದುಳಿದ ವರ್ಗಗಳಿಗೇ ಸೇರಿದವರು. ಇನ್ನು ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್. ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. (ವಿಚಿತ್ರ ಎಂದರೆ ಕೋಮುವಾದಿಗಳ ವಿರುದ್ಧ ನಿಂತು ಸಾವನ್ನಪ್ಪಿದವರೂ ಕೂಡಾ ಬಿಲ್ಲವರೇ. ಹರೀಶ್ ಪೂಜಾರಿ, ಶ್ರೀನಿವಾಸ್ ಬಜಾಲ್, ಭಾಸ್ಕರ ಕುಂಬ್ಳೆ ಈ ರೀತಿ ಬಿಲ್ಲವರೇ ಕೋಮುವಾದಿಗಳಿಗೆ ಎದೆಯೊಡ್ಡಿ ಹುತಾತ್ಮರಾದವರು.) ಹೀಗೆ ಕೊಲೆ-ಕೊಲ್ಲು-ಕೊಲ್ಲಿಸು ಈ ಮೂರಕ್ಕೂ ಸಾಮಾಜಿಕವಾಗಿ ಹಿಂದುಳಿದ ಬಿಲ್ಲವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನು ಬಳಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದೆ. ಅದರ ಭಾಗವಾಗಿಯೇ ಹರೀಶ್ ಪೂಜಾರಿಯನ್ನು ಕೊಲೆ ಮಾಡಿ ಭುವಿತ್ ಶೆಟ್ಟಿ ಎಂಬ ಬಂಟರ ಹುಡುಗ ಜೈಲುಪಾಲಾಗಿದ್ದಾನೆ. ಮಂಗಳೂರು ಕೋಮುವಾದದ ಜಗತ್ತಿನಲ್ಲಿ ಈಗ ಬಂಟರು ಫೀಲ್ಡಿಗಿಳಿದಿದ್ದಾರೆ. ಬಿಲ್ಲವರ ರಾಜಕೀಯ ಮುಗ್ದತೆಯನ್ನು ಬಳಸಿಕೊಂಡು ಮೇಲ್ವರ್ಗಗಳು ಬಲಿ ಪಡೆಯುತ್ತಿದ್ದವು. ಆರ್.ಎಸ್.ಎಸ್ ಮತ್ತು ಬಿಜೆಪಿಯಲ್ಲಿ ಬಿಲ್ಲವರಿಗೆ ನಾಯಕತ್ವ ಬೇಕಾಗಿಯೂ ಇರಲಿಲ್ಲ ಮತ್ತು ಅದನ್ನು ಕೊಡಲೂ ಇಲ್ಲ. ಕೇವಲ ಕಾಲಾಳುಗಳಾಗಿ ಸತ್ತರು ಮತ್ತು ಸಾಯಿಸಿ ಜೈಲು ಪಾಲಾದ್ರು. ಆದರೆ ಬಂಟರು ಹಾಗಲ್ಲ. ಸಾಮಾಜಿಕ ಸ್ಥಾನಮಾನಗಳ ಜೊತೆಗೇ ಕೋಮುವಾದಿಗಳ ಜೊತೆ ಸೇರುತ್ತಿದ್ದಾರೆ. ಮುಂಬೈ ಅಂಡರ್ ವಲ್ಡ್ ಪ್ರಾರಂಭವಾಗಿದ್ದೇ ಕರಾವಳಿಯ ಬಂಟರಿಂದ. ಹಾಗಂತ ಅದೇನೂ ಅವರಿಗೆ ಮುಜುಗರ ತರುವಂತಹ ವಿಚಾರವಲ್ಲ. ಬದಲಾಗಿ ಪ್ರತಿಷ್ಠೆಯ ವಿಷಯವಾಗಿತ್ತು. ದೇವಸ್ಥಾನ ಪುನರುಜ್ಜೀವನ, ಬ್ರಹ್ಮಕಲಶ, ನಾಗಮಂಡಲ, ಕೋಲ ನೇಮಗಳಲ್ಲಿ ಈ ಭೂಗತ ಜಗತ್ತಿನ ಶೆಟ್ರುಗಳಿಗೆ ವಿಶೇಷ ಗೌರವವಿದೆ. *** ತೊಂಭತ್ತರ ದಶಕದ ಆರ್ಥಿಕ ಸುಧಾರಣೆಗಳ ಫಲವಾಗಿ ಕರಾವಳಿಯ ಜಾತೀಯ ಸಮೀಕರಣದಲ್ಲಿ ಹಲವು ಬಗೆಯ ಚಲನೆಗಳು ಕಂಡುಬಂದವು. ಜ್ಞಾನ ಹಾಗೂ ಉದ್ಯೋಗ ಆಧಾರಿತ ಹೊಸ ಸಮಾಜೋ ಆರ್ಥಿಕ ಸನ್ನಿವೇಶದಲ್ಲಿ ಸೃಷ್ಟಿಯಾದ ನೂತನ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಮೂಲತಃ ವ್ಯವಸಾಯದ ಜೊತೆಗೆ ಪೂರಕವಾಗಿ ಮುಂಬಯಿ ಉದ್ಯೋಗದ ಸಂಪರ್ಕದ ಹಣವನ್ನು ಅವಲಂಬಿಸಿದ್ದ ಇಲ್ಲಿಯ ಬಂಟ ಮತ್ತು ಬಿಲ್ಲವ ಜಾತಿಗಳು ಸಾಕಷ್ಟು ಯಶಸ್ಸನ್ನು ಕಂಡವು. ಅಲ್ಲದೆ ಆ ಕಾಲಕ್ಕಾಗಲೇ ಭೂಸುಧಾರಣೆಗಳ ಫಲವಾಗಿ ಭೂಮಿಯನ್ನು ಆಧರಿಸಿದ್ದ ಆರ್ಥಿಕ ಸಂಬಂಧಗಳು ಕೂಡಾ ಬಹತೇಕ ಸಡಿಲವಾಗಿದ್ದವು. ಅಂತೆಯೇ ಒಂದು ಕಡೆ ಆರ್ಥಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಇನ್ನೊಂದೆಡೆ ಮಧ್ಯಮ ವರ್ಗೀಯ ಉದ್ಯೋಗಗಳ ಪ್ರಸರಣ- ಇವೆರಡೂ ಸಹಜವಾಗಿಯೇ ಸಾಮಾಜಿಕ ಸ್ತರೀಕರಣದಲ್ಲಿ ಮತ್ತು ಸಂಬಂಧಗಳಲ್ಲಿ ಮಾರ್ಪಾಡುಗಳಿಗೆ ಬೇಡಿಕೆಯಿಟ್ಟವು. ಅಂದರೆ ಹೊಸದಾಗಿ ದೊರೆತ ಆರ್ಥಿಕ ಸ್ಥಿತಿವಂತಿಕೆಯ ದೆಸೆಯಿಂದ ಇಲ್ಲಿಯ ಹಿಂದುಳಿದ ಜಾತಿಗಳು ಸಾಮಾಜಿಕ ಶ್ರೇಣೀಕರಣದಲ್ಲಿ ಮೇಲ್ಮುಖ ಚಲನೆಯನ್ನು ಅಪೇಕ್ಷಿಸಿದವು. ಯಕ್ಷಗಾನ ಮೇಳಗಳಲ್ಲಿ ಭಾಗವಹಿಸುವ ಹಕ್ಕಿಗೆ ಬಿಲ್ಲವರು ಬೇಡಿಕೆಯಿಟ್ಟದ್ದು ಅಥವಾ ಕಟೀಲು ಮೊದಲಾದೆಡೆ ದೇವಾಲಯಗಳ ಮ್ಯಾನೇಜ್ ಮೆಂಟ್ ಗೆ ಸಂಬಂಧಪಟ್ಟಂತೆ ಕಂಡುಬಂದ ಸಂಘರ್ಷಗಳು ಮತ್ತು ಇತರೆ ಕೆಲವು ಬೆಳವಣಿಗೆಗಳು ಅಂತಹ ಪ್ರವೃತ್ತಿಗಳನ್ನು ಸಂಕೇತಿಸಿದ್ದವು. ಆರ್ಥಿಕ ನೆಲೆಯಲ್ಲಿ ಬಲಗೊಳ್ಳುತ್ತಿದ್ದ ಕೆಳವರ್ಗಗಳ ಮಹತ್ವಾಕಾಂಕ್ಷೆಗಳು ಮತ್ತು ಹಕ್ಕೊತ್ತಾಯ ಸಾಮಾಜಿಕ ಶ್ರೇಣೀಕರಣದ ಪೀಠಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಜನಿವಾರಿಗಳಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿದವು. ಆರಂಭದಲ್ಲಿ ಜೀರ್ಣೋದ್ಧಾರ, ನಾಗಮಂಡಲ ಅಥವಾ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ನಾಯಕತ್ವವನ್ನ ಹೊಸ ಆರ್ಥಿಕ ವರ್ಗಗಳಾಗಿರೋ ಬಂಟರು ಮತ್ತು ಬಿಲ್ಲವರಿಗೆ ನೀಡುವ ಮೂಲಕ ಹೊಸ ಯುಗದ ಸವಾಲುಗಳನ್ನ ಎದುರಿಸುವ ಪ್ರಯತ್ನಗಳನ್ನ ಬ್ರಾಹ್ಮ,ಣರು ನಡೆಸಿದ್ದನ್ನ ನಾವು ನೋಡಿದ್ದೇವೆ. ಹಾಗೇಯೇ ಆರ್ಥಿಕ ಸುಧಾರಣೆಯ ಫಲ ಮತ್ತು ಅದರ ಜೊತೆಯೇ ಸೃಷ್ಟಿಯಾದ ಅತೃಪ್ತಿ ರಾಜಕೀಯ ನೆಲೆಯಲ್ಲೂ ಸಂಚಲನವನ್ನ ಕಾಣಿಸಿದವು. ಚುನಾವಣಾ ರಾಜಕಾರಣದಲ್ಲಿ ಅವಶ್ಯವಿದ್ದ ಸಂಖ್ಯಾಬಲ ಮತ್ತು ಸಂಪನ್ಮೂಲ- ಇವೆರಡೂ ಕ್ರಮವಾಗಿ ಕರಾವಳಿಯ ಹಿಂದುಳಿದ ವರ್ಗವಾಗಿರೋ ಬಿಲ್ಲವ ಮತ್ತು ಬಂಟರಲ್ಲಿ ಇದ್ದವು. ಹೀಗಾಗಿ, ಅಂತಹ ವರ್ಗಗಳ ಒಳಗೊಳ್ಳುವಿಕೆ ಆರ್.ಎಸ್.ಎಸ್ ಗೆ ಅನಿವಾರ್ಯವಾಗಿತ್ತು. ಅದರ ಭಾಗವಾಗಿಯೇ ಯಕ್ಷಗಾನ, ನಾಗಮಂಡಲ, ಭ್ರಹ್ಮಕಲಶ, ಜಾತ್ರೆ, ನೇಮಗಳಲ್ಲಿ ಬಂಟ- ಬಿಲ್ಲವರಿಗೆ ಪುರೋಹಿತಶಾಹಿಗಳು ನಾಯಕತ್ವ ನೀಡಿದವು. ಇಂದೊಂದು ಜನಿವಾರಧಾರಿಗಳ ಮಲ್ಟಿ ಪ್ಲ್ಯಾನ್ ಆಗಿದೆ. ಇಂತಹ ಒಂದು ವಿಶಿಷ್ಟ ಸನ್ನಿವೇಶದಲ್ಲಿಯೇ ನಾವು ಹಿಂದೂಪರ ಸಂಘಟನೆಗಳ ಪ್ರಸರಣವನ್ನು ಕಾಣುವುದು. ಇದು ಒಂದು ನೆಲೆಯಲ್ಲಿ ಹೊಸಕಾಲದ ಹೊಸ ಒತ್ತಡಗಳಿಗೆ ಪುರೋಹಿತಶಾಹಿ ಪ್ರತಿಕೃಯಿಸಿದ ರೀತಿಯಾಗಿದ್ದರೆ ಇನ್ನೊಂದೆಡೆ ಜೀರ್ಣೋದ್ಧಾರಗಳಂತಹ ಮೊದಲ ಸುತ್ತಿನ ಕಾರ್ಯತಂತ್ರಗಳ ಮುಂದುವರಿಕೆಯೂ ಆಗಿದೆ. ಹಿಂದುತ್ವ ಸಂಘಟನೆಯ ಕಾಲಾಳುಗಳ ಸಂಘಟನೆಯ ನಾಯಕತ್ವ ದೊರಕಿದ್ದು ಹೊಸಕಾಲದಲ್ಲಿ ಹೊಸ ಕಸವು ಪಡೆದುಕೊಂಡ ವರ್ಗಗಳಿಗೇ. ಪುರೋಹಿತಶಾಹಿಯ ಇಂತಹ ಕಾರ್ಯತಂತ್ರಗಳ ಇನ್ನೊಂದು ಅಂಶ ಹಿಂದುಳಿದ ಜಾತಿಗಳಿಗೆ ಸಮಾನ ಶತ್ರುವೊಂದನ್ನು ಸ್ಷಷ್ಟಪಡಿಸಿಕೊಟ್ಟದ್ದು. ಅದು ಮುಸ್ಲೀಮರು. ಹೀಗಾಗಿ ಕರಾವಳಿಯ ಕೆಳವರ್ಗಗಳಲ್ಲಿ ಹೊಸದಾಗಿ ಸೃಷ್ಟಿಯಾದ ಎನರ್ಜಿಗೆ, ಕ್ರೀಯಾಶೀಲಿತೆಗೆ ಒಂದು ವೇದಿಕೆ ನಿರ್ಮಿಸಿಕೊಡುವ ಮೂಲಕ ಪುರೋಹಿತಶಾಹಿ ಅವುಗಳ ಹಕ್ಕೊತ್ತಾಯದ ಬೇಡಿಕೆಗಳು ತನ್ನತ್ತವೇ ತಿರುಗಿ ತಾನು ಅನುಭವುಸುತಿದ್ದ ಪಂಕ್ತಿಭೇದಗಳಂತಹ ವಿಶೇಷ ಸಾಮಾಜಿಕ ಸ್ಥಾನಮಾನ, ಸೌಲಭ್ಯಗಳು ಸಾರ್ವತ್ರಿಕವಾಗಿ ಪ್ರಶ್ನೆಯಾಗುವುದರಿಂದ ಸ್ವಯಂ ರಕ್ಷಿಸಿಕೊಂಡಿದೆ. ಪಂಕ್ತಿಬೇದವನ್ನು, ದೇವಸ್ಥಾನದ ಸ್ಥಾನ ಮಾನವನ್ನು ಪ್ರಶ್ನೆ ಮಾಡಬೇಕಾಗಿದ್ದವರನ್ನೇ ಪುರೋಹಿತಶಾಹಿಗಳು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದಾರೆ. ಉತ್ತರದಲ್ಲಿ ಹಿಂದುಳಿದ ವರ್ಗಗಳನ್ನ ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಕ್ರಿಯೆಯನ್ನ ನಾವು ಕಾಣುತ್ತೇವೆ. ಆದರೆ ಅಲ್ಲಿ ಅಂತಹ ಹೊಸ ಆರ್ಥಿಕತೆಯ ಸುಳಿವುಗಳು ಇಲ್ಲದಿರುವಂತದ್ದು ಮತ್ತು ಅಲ್ಲಿ ಚಲನೆ ಮುಖ್ಯವಾಗಿ ಮೀಸಲಾತಿ ಆಧರಿಸಿದ್ದು. ಹೀಗಾಗಿ ಅಲ್ಲಿನ ಹಿಂದುಳಿದ ಜಾತಿಗಳು ಮುಸ್ಲಿಮರನ್ನು ಮೀಸಲಾತಿಗೆ ಸಹಸ್ಪರ್ಧಿಗಳು ಮತ್ತು ಆ ಮೂಲಕ ಅವರು ತಮ್ಮ ಸೌಲಭ್ಯಗಳಿಗೆ ಸಂಚಕಾರ ಎನ್ನುವಂತೆ ಪರಿಗಣಿಸುವಲ್ಲಿ ಹಿಂದುತ್ವ ಪ್ರಾಜೆಕ್ಟ್ ಕಾರ್ಯನಿರ್ವಹಿಸಿದೆ. ಇತ್ತೀಚೆಗೆ ನಡೆದ ಬಿಹಾರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಲಾಲು ಹಾಗೂ ನಿತೀಶ್ ಅವರನ್ನ ಕುರಿತಂತೆ “ಅವರು ದಲಿತ, ಮಹಾದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಶೇಕಡಾ ಐದರಷ್ಟು ಮೀಸಲು ಕೋಟಾವನ್ನು ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡಲು ಪಿತೂರಿ ಮಾಡುತ್ತಿದ್ದಾರೆ” ಎಂದು ನುಡಿದದ್ದು ಇದೇ ತಂತ್ರದ ಭಾಗವಾಗಿಯೇ. ಕರಾವಳಿಯಲ್ಲಿ ಹಿಂದುತ್ವ ಸಂಘಟನೆಗಳ ಮೂಲಕ ಅಂತಹ ಒಂದು ಗೋಲ್ ಪೋಸ್ಟ್ ಅನ್ನು ಕೆಳವರ್ಗಗಳಿಗೆ ಬ್ರಾಹ್ಮಣಶಾಹಿ ಸಂಘಪರಿವಾರ ಒದಗಿಸಿಕೊಟ್ಟಿದೆ. ಪರಿವಾರದ ಕಾಲಾಳು ಸಂಘಟನೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಾಯಕತ್ವವನ್ನ ಕೊಡುವುದು ಮತ್ತು ಅದೇ ವೇಳೆಗೆ ಅವುಗಳ ದೃಷ್ಟಿ ತನ್ನ ವಿರುದ್ಧ ಬೀಳದಂತೆ ನೋಡಿಕೊಳ್ಳುವುದು- ಇವೆರಡೂ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟ ಹಾಗೂ ಸಂಕೀರ್ಣ ಸ್ವರೂಪದ ನಿಯಂತ್ರಣ ವ್ಯವಸ್ಥೆಯನ್ನ ಅಪೇಕ್ಷಿಸಿದವು. ಇವತ್ತು ಕಲ್ಲಡ್ಕ ಅನ್ನೋದು ಇಡೀ ಕರಾವಳಿಯ ಹೈಕಮಾಂಡ್ ಅನ್ನೋ ರೀತಿಯಲ್ಲಿ ಉದಯಿಸಿದ್ದು ಸಂಘಪರಿವಾರದ ಅಂತಹ ಪ್ರಯತ್ನಗಳು ಯಶಸ್ವಿಯಾಗಿರುವುದನ್ನ ಸಂಕೇತಿಸುತ್ತವೆ. *** ಬಿಲ್ಲವರ ಸಮುದಾಯದಲ್ಲಿ ಆರ್.ಎಸ್.ಎಸ್ ನ ಯೂಸ್ ಅ್ಯಂಡ್ ತ್ರೋ ಗೆ ಬಲಿಯಾದುದರ ಬಗ್ಗೆ ಗಂಭಿರ ಚರ್ಚೆಗಳು ನಡೆಯುತ್ತಿದೆ. ಹಿಂದುತ್ವವಾದದಿಂದ ಬೀದಿಪಾಲಾದ ಬಿಲ್ಲವ ಕುಟುಂಬಗಳ ಉದಾಹರಣೆಯನ್ನು ಮುಂದಿಟ್ಟುಕೊಂಡು ಸಮುದಾಯದೊಳಗೇ ಜಾಗೃತಿ ಕಾರ್ಯ ಸ್ವಲ್ಪ ಮಟ್ಟಿಗೆ ಪ್ರಾರಂಭವೇನೋ ಆಗಿದೆ. ಅದರ ಅರಿವಿದ್ದೇ ಇದೀಗ ಆರ್ ಎಸ್ ಎಸ್ ಕಣ್ಣು ಬಂಟ ಸಮುದಾಯದತ್ತಾ ಬಿದ್ದಿದೆ. ಅಂಡರ್ ವಲ್ಡ್ ಅನ್ನು ಹತ್ತಿರದಿಂದ ನೋಡಿದ ಸಮುದಾಯವಾಗಿರೋ ಬಂಟ ಸಮುದಾಯದಲ್ಲಿ ರೌಡೀಸಂ ಎನ್ನುವುದೂ ಕೂಡಾ ಪ್ರತಿಷ್ಠೆಯ ವಿಚಾರವಾಗಿದೆ. ದೇವಸ್ಥಾನಗಳಲ್ಲಿ ಯಜಮಾನಿಕೆಯನ್ನು ಕೊಟ್ಟು ತಮ್ಮ ನೈವೇದ್ಯ ಬೇಯಿಸಿಕೊಂಡವರು ಇದೀಗ ತಮ್ಮ ದ್ವೇಷದ ರಾಜಕಾರಣಕ್ಕೂ ಬಂಟರನ್ನು ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಡವಾಗಿರುವ ಇಂತಹ ಸಮುದಾಯ ಕೋಮುವಾದಿಗಳಿಗೆ ಅಸ್ತ್ರವಾಗುತ್ತಿರೋದು ಬಂಟ ಸಮುದಾಯ ಮತ್ತು ಸಮಾಜಕ್ಕೆ ಅತ್ಯಂತ ಆತಂಕಕಾರಿ. This entry was posted in ನವೀನ್ ಸೂರಿಂಜೆ, ರಾಜಕೀಯ, ಸಾಮಾಜಿಕ on November 20, 2015 by Aniketana. ಸಾಮಾಜಿಕ ಜಾಲತಾಣ ಹಾಗೂ ಮುಸ್ಲಿಮ್ ಮಹಿಳೆಯರ ಪ್ರಾತಿನಿಧ್ಯ 6 Replies Follow Share -ಇರ್ಷಾದ್ ಉಪ್ಪಿನಂಗಡಿ ಅಲ್ಲಾರಿ, ನಿಮ್ಮ ಮುಸ್ಲಿಮ್ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ಆಕ್ಟ್ವೀವ್ ಆಗಿ ಗುರುತಿಸಿಕೊಳ್ತಾರೆ, ಆದ್ರೆ ಮುಸ್ಲಿಮ್ ಮಹಿಳೆಯರು ಇಲ್ಲಿ ಯಾಕೆ ಕಾಣಿಸಿಕೊಳ್ತಿಲ್ಲ? ನನ್ನ ಜೊತೆ ಮಾತನಾಡುವ ಅನೇಕ ಸ್ನೇಹಿತರು ನನ್ನಲ್ಲಿ ಕೇಳುವ ಸಹಜ ಪ್ರೆಶ್ನೆ. ಹೌದಲ್ವಾ, ಅಂತ ಕುತೂಹಲಕ್ಕಾಗಿ ನಾನು ನನ್ನ ಫೇಸ್ ಬುಕ್ ಖಾತೆಯಲ್ಲಿ ಎಷ್ಟು ಮುಸ್ಲಿಮ್ ಮಹಿಳೆಯರು ಸ್ನೇಹಿತರಾಗಿದ್ದಾರೆ ಎಂದು ಚೆಕ್ ಮಾಡಿದೆ. ನನ್ನ ಸುಮಾರು ಮೂರು ಸಾವಿರ ಸ್ನೇಹಿತರ ಪೈಕಿ ಮುಸ್ಲಿಮ್ ಮಹಿಳೆಯರ ಸಂಖ್ಯೆ ಕೇವಲ ಆರು! ಈ ಪೈಕಿ ಎಷ್ಟು ಖಾತೆಗಳು ಅಸಲಿ ಅಥವಾ ಎಷ್ಟು ಖಾತೆಗಳು ನಕಲಿ ಎಂಬುವುದನ್ನು ನನಗೆ ಇದುವರೆಗೂ ಕಂಡುಹಿಡಿಯೋದಕ್ಕೆ ಸಾಧ್ಯವಾಗಿಲ್ಲ. ಕಾರಣ, ಖಾತೆ ಹೊಂದಿದವರ ಪ್ರೊಫೈಲ್ ಫೋಟೋವಾಗಲಿ ಇತರ ಮಾಹಿತಿಗಳಾಗಲಿ ಅಲ್ಲಿಲ್ಲ. ಆದ್ರೆ ನನ್ನ ಫೇಸ್ ಬುಕ್ ಖಾತೆಯ ಸ್ನೇಹಿತರಲ್ಲಿ ಇತರ ಧರ್ಮೀಯ ಮಹಿಳೆಯರ ಸಂಖ್ಯೆ ಬರೋಬ್ಬರಿ 400 ಕ್ಕೂ ಅಧಿಕ! ಹಿಂಗ್ಯಾಕೆ ಅಂತ ನೀವು ತಲೆಕೆಡೆಸಿಕೊಂಡಿರಬಹುದು. ಆದ್ರೆ ನನಗೆ ಇದ್ರಲ್ಲಿ ಆಶ್ವರ್ಯ ಏನೂ ಅನ್ನಿಸೋದಿಲ್ಲ. ಬದಲಾಗಿ ಖೇಧ ಅನ್ನಿಸುತ್ತದೆ. ಕೆಲವು ತಿಂಗಳ ಹಿಂದೆ ಒಬ್ಬರು ಮುಸ್ಲಿಮ್ ಮಹಿಳೆ ನನ್ನ ಫೇಸ್ ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಲುಹಿಸಿದ್ದರು. ಅವರ ಹೆಸರು ಉಮ್ಮು ರವೂಫ್ ರಹೀನಾ. ಅವರ ಮುಖಪುಟವನ್ನು ಗಮನಿಸಿದಾಗ ನನಗೆ ತುಂಬಾನೆ ಆಶ್ವರ್ಯವಾಯಿತು. ನನ್ನ ಫೇಸ್ ಬುಕ್ 6 ಮುಸ್ಲಿಮ್ ಗೆಳತಿಯರ ಪೈಕಿ ಇವರೊಬ್ಬರೇ ತಮ್ಮ ಪ್ರೊಫೈಲ್ ಫೋಟೋವನ್ನು ಹಾಕಿದ್ದರು. ಅವರ ಎಫ್.ಬಿ ವಾಲ್ ನೋಡ್ತಾ ಹೋದಂತೆ ಸಾಕಷ್ಟು ಪ್ರಗತಿಪರ ಬರಹಗಳು ಅಲ್ಲಿ ಕಂಡುಬಂದವು. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಮೂಲಭೂತವಾದ, ಕೋಮುವಾದ, ಮಹಿಳಾ ಶೋಷಣೆಯ ವಿರುದ್ಧ ಧೈರ್ಯವಾಗಿ, ಲಾಜಿಕ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ರಹೀನಾ. ಕುತೂಹಲಕಾರಿ ವಿಚಾರವೆಂದರೆ ಇವರ ಸ್ಟೇಟಸ್ಗೆ ಬರುತ್ತಿರುವ ಕಾಮೆಂಟ್ಗಳು ಮಾತ್ರ ಅಸಹನೀಯ. ಅಲ್ಲಿರುವ ಮುಸ್ಲಿಮ್ ಯುವಕರ ಬಹುತೇಕ ಕಾಮೆಂಟ್ಗಳು ರಹೀನಾ ತಮ್ಮ ಪ್ರೊಫೈಲ್ನಲ್ಲಿ ಫೋಟೋ ಹಾಕಿದಕ್ಕಾಗಿ. ಜೊತೆಗೆ ಅವರ ಪ್ರಗತಿಪರ ಲಾಜಿಕ್ ಅಭಿಪ್ರಾಯಗಳಿಗೆ ಉತ್ತರ ನೀಡಲು ಸಾಧ್ಯವಾಗದಾಗ ಕೋಪದಿಂದ ಅವರ ಮೇಲೆ ಮುಗಿಬೀಳುತ್ತಿದ್ದರು. ಬಹುತೇಕ ಕಾಮೆಂಟ್ಗಳ ಒತ್ತಾಯ ಒಂದೇ ಮುಸ್ಲಿಮ್ ಮಹಿಳೆಯಾಗಿ ಫೇಸ್ ಬುಕ್ ಪ್ರೊಫೈಲ್ನಲ್ಲಿ ನಿನ್ನ ಫೋಟೋ ಹಾಕಿರೋದು ಧರ್ಮ ಬಾಹಿರ ಎಂದು. ಫೋಟೋ ಹಾಕಿರೋದು ಅಲ್ಲದೆ ಧರ್ಮದ ಬಗ್ಗೆ ಮೂಲಭೂತವಾದದ ಕುರಿತಾಗಿ ಪ್ರಶ್ನಿಸಿದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂಬ ಬೆದರಿಕೆಗಳು. ಹೀಗೆ ರಹೀನಾ ಮೇಲೆ ಮುಗಿಬಿದ್ದ ಯುವಕರ ಪ್ರೋಫೈಲ್ಗಳನ್ನು ನಾನು ಕುತೂಹಲಕ್ಕಾಗಿ ಗಮನಿಸುತ್ತಿದ್ದೆ. ಅಬ್ಬಬ್ಬಾ, ಅದೆಷ್ಟು ಅಂದ ಚೆಂದದ ಫೋಟೋಗಳು, ನಿಂತು ಕುಂತು, ಬೈಕ್ ಮೇಲೆ ಕೂತು, ಕಾರ್ ಮುಂದೆ ನಿಂತು ಬೇರೆ, ಹೀಗೆ ಭಿನ್ನ ವಿಭಿನ್ನ ಪೋಸುಗಳಿಂದ ಕೂಡಿದ ಪೋಟೋಗಳು ಅಲ್ಲಿ ರಾರಾಜಿಸುತ್ತಿದ್ದವು. ಇದಕ್ಕೆಲ್ಲಾ ನಿನ್ನ ಧರ್ಮ ಅನುಮತಿ ಕೊಡುತ್ತಾ ಎಂದು ಪ್ರಶ್ನಿಸಿದರೆ ಅವರಲ್ಲಿ ಉತ್ತರವೇ ಇಲ್ಲ. ಮುಸ್ಲಿಮ್ ಮಹಿಳೆಯೊಬ್ಬಳು ಹೀಗೆ ಬಹಿರಂಗವಾಗಿ ಪ್ರೆಶ್ನೆ ಮಾಡ್ತಿದ್ದಾರಲ್ಲಾ ಅಂತ ನಾನು ಖುಷಿ ಪಟ್ರೆ, ಕೊನೆಗೊಂದು ದಿನ ರಹೀನಾ ಫೇಸ್ ಬುಕ್ ಎಕೌಂಟ್ ಇದ್ದಕ್ಕಿದಂತೆ ನಾಪತ್ತೆಯಾಗೋದಾ! ಮುಸ್ಲಿಮ್ ಮಹಿಳೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೀವು ಮಿಂಚಿದಾಗ ಆದಂತಹಾ ಅನುಭವಗಳೇನು ಎಂದು ರಹೀನರಲ್ಲಿ ಮಾತನಾಡಿದಾಗ ನನ್ನ ಇನ್ ಬಾಕ್ಸ್ ಗೆ ಕೆಟ್ಟ ಕೆಟ್ಟ ಬೆದರಿಕೆಯ ಮೆಸೇಜ್ಗಳು ಬರುತ್ತಿದ್ದವು. ಫೋಟೋ ಯಾಕೆ ಹಾಕ್ತಿಯಾ ಅಂತ ಮುಗಿಬೀಳುತ್ತಿದ್ದರು. ಹೀಗೆ ಫೋಟೋ ಹಾಕೋದು, ಧರ್ಮದ ಬಗ್ಗೆ ಪ್ರಶ್ನಿಸೋದನ್ನು ಮುಂದುವರಿಸಿದ್ರೆ ಪರಿಣಾಮ ನೆಟ್ಟಗಿರೋದಿಲ್ಲ, ಮಹಿಳೆ ಹೇಗಿರಬೇಕು ಹಾಗೆಯೇ ಇರಬೇಕೆಂಬ ಬೆದರಿಕೆ ಕರೆಗಳೂ ಸಾಮಾನ್ಯವಾಗಿದ್ದವು. ಅನಿವಾರ್ಯವಾಗಿ ಖಾತೆಯ ಪ್ರೊಫೈಲ್ನಿಂದ ನನ್ನ ಪೋಟೋವನ್ನು ಡಿಲಿಟ್ ಮಾಡಬೇಕಾಗಿ ಬಂತು. ಕೊನೆಗೊಂದು ದಿನ ನನ್ನ ಫೇಸ್ ಬುಕ್ ಖಾತೆ ಇದ್ದಕಿದ್ದಂತೆ ಬ್ಲಾಕ್ ಆಗೋಯ್ತು. ರಹೀನಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ ಸನ್ಮಾರ್ಗ ವಾರ ಪತ್ರಿಕೆಗೆ ಲೇಖನಗಳನ್ನು ಬರೆದು ಕಳುಹಿಸುತ್ತಿದ್ದರು. ಜಮಾತೇ ಇಸ್ಲಾಮಿ ಹಿಂದ್ ಎಂಬ ಮುಸ್ಲಿಂ ಸಂಘಟನೆಯ ಅಧೀನದಲ್ಲಿರುವ ವಾರ ಪತ್ರಿಕೆಯಿದು. ಆರಂಭದಲ್ಲಿ ಇವರು ಬರೆದ ಲೇಖನಗಳು ಸನ್ಮಾರ್ಗದಲ್ಲಿ ಪ್ರಕಟವಾಗುತಿತ್ತು. ಆದರೆ ಯಾವಾಗ ರಹೀನಾ ಧರ್ಮದ ಹುಳುಕುಗಳನ್ನು ಬಹಿರಂಗವಾಗಿ ಪ್ರಶ್ನಿಸಲು ಶುರುಮಾಡಿದ್ರೋ, ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ವಿರೋಧ ವ್ಯಕ್ತವಾಗತೊಡಗಿದ್ವೋ, ಪ್ರಗತಿಪರ ಎಂದು ಬಿಂಬಿಸಿಕೊಳ್ಳೋ ಪ್ರಯತ್ನ ಮಾಡುತ್ತಿರುವ ಜಮಾತೇ ಇಸ್ಲಾಮೀಯ ವಾರ ಪತ್ರಿಕೆ ಸನ್ಮಾರ್ಗದಲ್ಲಿ ರಹೀನಾ ಲೇಖನ ಪ್ರಕಟನೆಗೆ ಅವಕಾಶ ನಿರಾಕರಿಸಲಾಯಿತು. ಇನ್ನು ದಲಿತ ಪರ, ಅಲ್ಪಸಂಖ್ಯಾತರ ಪರ, ಅಭಿವ್ಯಕ್ತಿಯ ಪರ ಹಾಗೂ ಮಹಿಳಾ ಪರ ಧ್ವನಿ ಎಂದು ಬಿಂಬಿಸಿಕೊಳ್ಳುವ ಕನ್ನಡ ದಿನಪತ್ರಿಕೆಯೊಂದರಲ್ಲೂ ರಹೀನಾ ಕೆಲಸ ಕಳೆದುಕೊಳ್ಳಬೇಕಾಯಿತು. ಜೋಹಾ ಕಬೀರ್. ಎಂಜಿನಿಯರ್ ಪಧವೀಧರೆ ಮುಸ್ಲಿಮ್ ಯುವತಿ. ಈಕೆಯ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಖಾತೆಹೊಂದಲು, ತನ್ನ ಪ್ರೋಫೈಲ್ನಲ್ಲಿ ಭಾವಚಿತ್ರ ಹಾಕಿಕೊಳ್ಳಲು ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇವರಿಗೆ ಪೋಷಕರ-ಪತಿಯ ವಿರೋಧವೇನಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿರುವ ಮುಸ್ಲಿಮ್ ಯುವಕರಿಗೆ ಸಮುದಾಯದ ಹೆಣ್ಣುಮಕ್ಕಳ ಮೇಲೆ ಎಲ್ಲಿಲ್ಲದ ಕಾಳಜಿ! ಪ್ರೋಫೈಲ್ ಫೋಟೋ ಹಾಕಿದಕ್ಕಾಗಿಯೇ ಇವರಿಗೂ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ. ಒತ್ತಡ ಹೆಚ್ಚಾಗಿ ಇವರೂ ತಮ್ಮ ಪ್ರೋಫೈಲ್ ಪೋಟೋವನ್ನು ಕಿತ್ತುಹಾಕಬೇಕಾಗಿ ಬಂತು. ಇನ್ನು ತನ್ನ ಪತಿಯ ಜೊತೆ ಮದುವೆ ದಿನದ ಪೋಟೋವನ್ನು ಫೇಸ್ ಬುಕ್ ಖಾತೆಯಲ್ಲಿ ಹಾಕಿದಾಗ ಅದಕ್ಕೂ ವಿರೋಧ. ತನ್ನ ಪತಿಯ ಜೊತೆ ನಿಂತ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಸ್ವಾತಂತ್ಯ್ರವೂ ನನಗಿಲ್ಲ. ನನ್ನಂತೆಯೇ ಅನೇಕ ಗೆಳತಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಾರೆ, ಆದರೆ ಅದಕ್ಕೆ ಎದುರಾಗುತ್ತಿರುವ ವಿರೋಧ ನಮ್ಮೆನ್ನೆಲ್ಲಾ ಸೋಷಿಯಲ್ ಮಿಡಿಯಾಗಳಿಂದ ದೂರ ಉಳಿದುಕೊಳ್ಳುವಂತೆ ಮಾಡಿದೆ ಅಂತಿದ್ದಾರೆ ಜೋಹಾ ಕಬೀರ್. ಜೋಹಾರದ್ದೇ ಕಥೆ ಆಕೆಯ ಇತರ ಮುಸ್ಲಿಮ್ ಗೆಳತಿಯರದ್ದು. ನಾಲ್ಕು ವರ್ಷಗಳ ಹಿಂದೆ ಮುಬೀನಾ (ಹೆಸರು ಬದಲಾಯಿಸಲಾಗಿದೆ) ಎಂಬ ವೈದ್ಯಕೀಯ ಶಿಕ್ಷಣ ಓದುತ್ತಿದ್ದ ಮುಸ್ಲಿಮ್ ಯುವತಿ ಫೇಸ್ ಬುಕ್ ನಲ್ಲಿ ತುಂಬಾ ಆಕ್ವೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರೊಫೈಲ್ ನಲ್ಲಿ ತಮ್ಮ ಪೋಟೋವನ್ನು ಹಾಕಿಕೊಂಡಿದ್ದರು. ಮುಕ್ತವಾಗಿ ಮೂಲಭೂತವಾದ, ನೈತಿಕ ಪೊಲೀಸ್ ಗಿರಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುತ್ತಿದ್ದರು. ಆದ್ರೆ ಕೆಲವೇ ದಿನಗಳಲ್ಲಿ ಮೂಲಭೂತವಾದಿಗಳ ಕೆಂಗಣ್ಣಿಗೆ ಅವರು ಗುರಿಯಾಗಬೇಕಾಯಿತು. ಇಷ್ಟಾದರೂ, ಸಾಮಾಜಿಕ ಜಾಲತಾಣಗಳ ಬೆದರಿಕೆಗೆ ಜಗ್ಗದ ಮುಬೀನಾ ಮನೆಗೆ ಮೂಲಭೂತವಾದಿ ಪುಂಡರ ಗುಂಪು ಹೋಗಿ ಎಚ್ಚರಿಕೆ ನೀಡಿ ಫೇಸ್ ಬುಕ್ ಖಾತೆಯನ್ನೇ ಸ್ಥಗಿತಗೊಳಿಸಿಬಿಟ್ಟರು ಅಂತಾರೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ. ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲ ತಾಣಗಳಲ್ಲೂ ತುಂಬಾನೇ ಆಕ್ಟೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿರುವ ವ್ಯಕ್ತಿ. ವರ್ಷದ ಹಿಂದೆ ಅವರು ಪತ್ನಿ ಶಬಾನಾ ಜೊತೆಗಿದ್ದ ಪೋಟೋವನ್ನು ಫೇಸ್ ಬುಕ್ ನಲ್ಲಿ ಹಾಕೊಂಡಿದ್ದರು. ತಮಾಷೆಯಂದ್ರೆ ಮುಸ್ಲಿಮ್ ಮೂಲಭೂತವಾದಿ ಹುಡುಗರು ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಮೀರಿ ಮುಸ್ಲಿಮ್ ಹೆಣ್ಣುಮಕ್ಕಳು ಸೋಷಿಯಲ್ ಮೀಡಿಯಾಗಳಲ್ಲಿ ಮುಂದುವರಿದರೆ, ಅವರ ಹೆಸರಲ್ಲಿ ಫೇಕ್ ಖಾತೆಗಳನ್ನು ತೆರೆದು ಅಶ್ಲೀಲ ವಿಡಿಯೋಗಳನ್ನು ಟ್ಯಾಗ್ ಮಾಡಲಾಗುತ್ತದೆ. ಅಥವಾ ಕೆಟ್ಟ ಮೆಸೇಜ್ಗಳನ್ನು ಹರಿಯಬಿಡಲಾಗುತ್ತದೆ. ಇಂಥಹಾ ಅನೇಕ ಕೀಳುಮಟ್ಟದ ಕಿರುಕುಳದ ಅನುಭವಗಳು ಈ ಮೇಲಿನ ಎಲ್ಲಾ ಮಹಿಳೆಯರಿಗಾಗಿದೆ. ಈ ಮೂಲಕ ಸಾಮಾಜಿಕ ಜಾಲ ತಾಣಗಳಿಂದ ಅವರನ್ನು ಹೊರದಬ್ಬುವ ಪ್ರಯತ್ನವನ್ನು ಮೂಲಭೂತವಾದಿಗಳು ಮಾಡ್ತಿದ್ದಾರೆ. ಇನ್ನೊಂದೆಡೆ ಹಿಂದೂ ಪರ ಸಂಘಟನೆಗಳು ಲವ್ ಜಿಹಾದ್ ಭಯಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿರುವ ಹಿಂದೂ ಹೆಣ್ಣುಮಕ್ಕಳನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿರುವುದು ಕೂಡಾ ಗಮನಿಸಬೇಕಾದ ವಿಚಾರ. ಈ ಹಿಂದೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ವಿದ್ಯಾಬ್ಯಾಸ ಪಡೆಯಲೂ ಅವಕಾಶವಿರಲಿಲ್ಲ. ಸಾರಾ ಅಬೂಬಕ್ಕರ್ ಅಂತಹಾ ಅನೇಕ ದಿಟ್ಟ ಮಹಿಳೆಯರ ಹೋರಾಟದ ಫಲವೆಂಬುವಂತೆ ಇಂದು ಮುಸ್ಲಿಮ್ ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಏನೂ ಸಾಧನೆ ಮಾಡಬೇಕಾದ್ರೂ ಅದು ಬುರ್ಖಾದೊಳಗಡೆಗೆ ಮಾತ್ರ ಸೀಮಿತ ಎಂಬ ವಾದದಲ್ಲಿ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಮೀರಿ ಕೆಲವೊಂದು ಮುಸ್ಲಿಮ್ ಮಹಿಳೆಯರು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಅಭಿವ್ಯಕ್ತಿಯ ಹಕ್ಕನ್ನು ಪಡೆದುಕೊಳ್ಳುವ ಪ್ರಯತ್ನ ಅಲ್ಲೊಂದು ಇಲ್ಲೊಂದರಂತೆ ನಡೆಯುತ್ತಿದೆ. ಧರ್ಮದ ಹೆಸರಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುವುದನ್ನು ಮುಸ್ಲಿಮ್ ಸಮಾಜದ ಪ್ರಜ್ಞಾವಂತರು ಗಮನಿಸಬೇಕಿದೆ. This entry was posted in ಇರ್ಷಾದ್, ಸಾಮಾಜಿಕ on November 19, 2015 by Aniketana. ಪ್ರತಿ ಸವಾಲಿಗೂ ಸಿದ್ಧ ಉತ್ತರ – ಬುದ್ಧ-ಚಾಣಕ್ಯರ ಬಿಹಾರ 27 Replies Follow Share – ಶ್ರೀಧರ್ ಪ್ರಭು ಪರಿಹಾರವೇ ಇಲ್ಲವೇನೋ ಎಂಬಂಥ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಇತಿಹಾಸದುದ್ದಕ್ಕೂ ದಿಟ್ಟ ಮತ್ತು ಸರ್ವಕಾಲಿಕ ಪರಿಹಾರ ನೀಡಿದ ನಾಡು ಬಿಹಾರ. ಸಿದ್ಧಾರ್ಥ ಗೌತಮನನ್ನು ಬುದ್ಧನನ್ನಾಗಿ, ಚಂಡ ಅಶೋಕನನ್ನು ದೇವನಾಂಪ್ರಿಯನನ್ನಾಗಿ, ಜಯಪ್ರಕಾಶರನ್ನು ಲೋಕನಾಯಕನನ್ನಾ ಗಿ ಮಾಡಿ ಸಮಸ್ತ ನಾಡಿಗೆ ಬೆಳಕು ನೀಡಿದ ನಾಡು ಬಿಹಾರ. ಆರ್ಯಭಟ, ಕೌಟಿಲ್ಯ, ಚಂದ್ರಗುಪ್ತ ಮೌರ್ಯ, ಗುರು ಗೋವಿಂದ ಸಿಂಹ ಹೀಗೆ ಸಾವಿರ ಸಾವಿರ ರತ್ನಗಳ ಖನಿ ಬಿಹಾರ. ನಳಂದದ (ನಳಂದಾ ಎಂದರೆ ಕೊನೆಯಿಲ್ಲದೆ ಮಾಡುವ ದಾನ) ವಿಶ್ವವಿದ್ಯಾಲಯದಿಂದ ಮೊದಲ್ಗೊಂಡು ಶಿಕ್ಷಣದ ಉತ್ತುಂಗವನ್ನು ಸಾಧಿಸಿದವರ, ಬೌದ್ಧ ಧರ್ಮವನ್ನು ಪ್ರಪಂಚಕ್ಕೆ ಮುಟ್ಟಿಸಿದವರ ಬಿಹಾರ ಅತ್ಯಂತ ಜಾಗೃತ ಭೂಮಿ. ನಮ್ಮ ದೇಶದ ಪ್ರತಿ ಹತ್ತು ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಬಿಹಾರದವರು. ಅನೇಕ ಪ್ರತಿಭಾವಂತ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ವಿಜ್ಞಾನಿಗಳನ್ನು ಕೊಡುಗೆ ನೀಡಿದ ಬಿಹಾರ ಇಂದು ತನ್ನ ಮುಂದಿದ್ದ ಬಹುದೊಡ್ಡ ಸವಾಲಿಗೆ ತನ್ನದೇ ಛಾತಿ ಮೆರೆದು ಉತ್ತರಿಸಿದೆ. ಬಿಹಾರ್ ರಾಜಕಾರಣದ ಹಿನ್ನೋಟ ಹಲವು ಸಾಮಾಜಿಕ, ರಾಜಕೀಯ ಚಳುವಳಿಗಳಿಗೆ ಮಡಿಲಾಗಿದ್ದ ಬಿಹಾರವನ್ನು ಸ್ವಾತಂತ್ರ್ಯಾ ನಂತರ ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿಗಳು ಬಿಹಾರದವರೇ ಅದರೂ, ರಾಜಕೀಯ ಇಚ್ಛಾ ಶಕ್ತಿ ಮತ್ತು ಒಂದು ನಿರ್ದಿಷ್ಟ ಗೊತ್ತು ಗುರಿಯಿಲ್ಲದ ನೀತಿಗಳಿಂದಾಗಿ ಬಿಹಾರವನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು. ಹಾಗೆ ನೋಡಿದರೆ ನೆಹರೂ ಸಂಪುಟದಲ್ಲಿ ಬಿಹಾರಕ್ಕ ಎರಡೇ ಸ್ಥಾನ ಸಿಕ್ಕಿದ್ದು. ಒಬ್ಬರು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸತ್ಯನಾರಾಯಣ ಸಿನ್ಹಾ ಇನ್ನೊಬ್ಬರು ಕಾರ್ಮಿಕ ಸಚಿವ ಬಾಬು ಜಗಜೀವನ ರಾಮ. ಬೌದ್ಧಿಕ ವಲಯಗಳಲ್ಲಿ ಬಿಹಾರ ಅಪಾರ ಸಾಧನೆ ಮೆರೆದಿತ್ತು. ಜಗಜೀವನ್ ರಾಮ್ ಇನ್ನೊಬ್ಬ ಬಿಹಾರದ ನಾಯಕ ಅನುಗ್ರಹ ನಾರಾಯಣ ಸಿನ್ಹಾ ಜೊತೆಗೆ ೧೯೪೭ ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ ಹೋಗಿ ಉಪನ್ಯಾಸ ನೀಡಿ ಬಂದಿದ್ದರು. ಹೀಗೆ ಬಿಹಾರದ ಪ್ರಭಾವಳಿ ಸಾಕಷ್ಟಿದ್ದರೂ, ಸಾಮಾಜಿಕ ಅಸಮಾನತೆಯ ನಿರ್ಮೂಲನೆಗೆ ಒತ್ತು ಸಿಗದ ಕಾರಣ ಬಿಹಾರದ ದಲಿತ ಮತ್ತು ಹಿಂದುಳಿದವರ ಬದುಕು ಒಂದು ದೊಡ್ಡ ಕಾರಾಗೃಹದಲ್ಲಿ ಬಂಧಿತ ಕೈದಿಗೂ ಕೀಳಾಗಿತ್ತು. ಇಡೀ ಬಿಹಾರವೇ ಒಂದು ಜೀತದ ಮನೆಯಾಗಿತ್ತು. ಬಿ ಪಿ ಮಂಡಲ್ (ಮಂಡಲ ಆಯೋಗದ ಕರ್ತ) ಕೆಲ ಸಮಯ ಮುಖ್ಯ ಮಂತ್ರಿಯಾದದ್ದು ಬಿಟ್ಟರೆ ದಲಿತ ಮತ್ತು ಹಿಂದುಳಿದವರಿಗೆ ಇಲ್ಲಿ ಅಧಿಕಾರವೇ ಸಿಗಲಿಲ್ಲ. ಆದರೆ ೧೯೭೦ ರಲ್ಲಿ ಮೊದಲ ಬಾರಿಗೆ ಅಂದಿನ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ಕರ್ಪೂರಿ ಠಾಕುರ್ ಮುಖ್ಯ ಮಂತ್ರಿಯಾದರು. ಹೆಸರಿಗೆ ಮಾತ್ರ ಠಾಕುರ್ ಆಗಿದ್ದ ಇವರು ನೈಜ ಅರ್ಥದಲ್ಲಿ ಬಿಹಾರದ ತಳಸಮುದಾಯಕ್ಕೆ ನಾಯಕತ್ವ ನೀಡಿದರು. ಲಾಲು ಪ್ರಸಾದ್, ನಿತೀಶ್, ಪಾಸ್ವಾನ್ ಸೇರಿದಂತೆ ಇಂದಿನ ಬಿಹಾರದ ಬಹುತೇಕ ದಲಿತ ಮತ್ತು ಹಿಂದುಳಿದವರ ನಾಯಕರನ್ನು ಬೆಳೆಸಿದರು. ಬಿಹಾರವನ್ನು ಮೇಲ್ಜಾತಿಗಳ ಹಿಡಿತದಿಂದ ಮುಕ್ತಿಗೊಳಿಸಿದ ಮೊದಲ ಕೀರ್ತಿ ಸಲ್ಲಬೇಕಾದದ್ದು ಜನನಾಯಕರಾದ ಕರ್ಪೂರಿಯವರಿಗೆ. ಅವರ ಸಮಾಜವಾದಿ ಗರಡಿಯಲ್ಲಿ ಬೆಳೆದ ನಾಯಕತ್ವ ೧೯೭೫ ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು. ತುರ್ತು ಪರಿಸ್ಥಿತಿಯ ವಿರೋಧಿಸಿ ಕಟ್ಟಿದ ಚಳುವಳಿಯ ಕಾವಿನಲ್ಲಿ ನೆಂದ ಬಿಹಾರದ ಜನಮಾನಸ ಮತ್ತೆ ಕರ್ಪೂರಿ ಯವರನ್ನು ನಾಯಕನನ್ನಾಗಿ ಆರಿಸಿತು. ಆದರೆ ನಂತರದಲ್ಲಿ ಬಂದ ಕಾಂಗ್ರೆಸ್ ಪಕ್ಷ ೧೯೯೦ ರ ವರೆಗೂ ಅಧಿಕಾರದಲ್ಲಿತ್ತು. ಜಗನ್ನಾಥ ಮಿಶ್ರಾ ಸರಕಾರದ ಆಡಳಿತದಿಂದ ಬೇಸತ್ತು ಹೋಗಿದ್ದ ಜನತೆ ಅಂದಿನ ಯುವ ನಾಯಕ ಲಾಲೂ ಪ್ರಸಾದರನ್ನು ಸಿಂಹಾಸನದ ಮೇಲೆ ಕೂರಿಸಿತು. ಬಾಬರಿ ಮಸೀದಿ ಕೆಡವುವ ಆಂದೋಲನದಲ್ಲಿ ಮಗ್ನವಾಗಿದ್ದವರು ಕೋಮು ದಳ್ಳುರಿ ಅಂಟಿಸಿ ಬಿಟ್ಟಿದ್ದರೂ ಅದರ ಬೇಗುದಿಯಿಂದ ಬಿಹಾರ ಬಚಾವಾಗಿತ್ತು. ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಅಡ್ವಾಣಿಯವರ ರಥಯಾತ್ರೆಯನ್ನು ತಡೆದ ಲಾಲೂ ಪ್ರಸಾದ್ ಇಂದು ಬಿಹಾರದ ಜನತೆಯ ಮಧ್ಯೆ ಮತ್ತೆ ಕಿಂಗ್ ಮೇಕರ್ ಆಗಿ ಪ್ರಸ್ತುತರಾಗಿದ್ದಾರೆ. ಬಿಹಾರದ ಚುನಾವಣಾ ಫಲಿತಾಂಶ ಬಂದ ಮೇಲೆ ನಿತೀಶ್ ಗೆಲುವಿಗೆ ಕಾರಣವಾದ ಅನೇಕಾನೇಕ ಅಂಶಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಕೆಲ ಪ್ರಮುಖ ಮಾಧ್ಯಮಗಳು ಇಡೀ ಚುನಾವಣೆಯ ಯಶಸ್ಸಿಗೆ ಪ್ರಶಾಂತ್ ಕಿಶೋರ್ ಎಂಬ ಮೋದಿಯವರ ಆಪ್ತ ವಲಯದ ಚುನಾವಣಾ ತಂತ್ರ ನಿಪುಣ ಕಾರಣ ಎಂದು ಹೊಗಳಿವೆ. ಕೆಲವರು ಜಾತಿ ಸಮೀಕರಣದ ಕಾರಣ ನೀಡಿ ಇದು ಜಾತಿ ಲೆಕ್ಕಾಚಾರಗಳ ಮೇಲಿನ ಗೆಲುವು ಎಂದಿದ್ದಾರೆ. ಒಂದು ಚುನಾವಣೆಯ ಯಶಸ್ಸು ಒಬ್ಬ ವ್ಯಕ್ತಿ ಅಥವಾ ಬರಿ ಜಾತಿ ಲೆಕ್ಕಾಚಾರಗಳ ಮೊತ್ತವಾಗಿ ನೋಡದೇ ಬಿಹಾರದ ಜನಸಾಮಾನ್ಯ ಇಷ್ಟೊಂದು ಸ್ಪಷ್ಟ ಬಹುಮತ ನೀಡಲು ಕಾರಣವಾದ ಬಹು ಮುಖ್ಯ ಆದರೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗದ ಅಂಶಗಳನ್ನು ನಾವು ಗಮನಿಸಬೇಕಿದೆ. ಲಾಲೂ ಎಂಬ ಮಾಂತ್ರಿಕ ನಮ್ಮ ಚಡ್ಡಿ ಚತುರರು ಇಂಗ್ಲೀಷ್ ಬರದ ಗಾವಂಟಿ ಗಮಾರ ಎಂದು ಬಿಂಬಿಸುವ ಲಾಲೂ ಪ್ರಸಾದ್ ಎಂಬ ಅದ್ಭುತ ಶಕ್ತಿ ಈ ಗೆಲುವಿನ ರೂವಾರಿ ಮೊದಲ ಕಾರಣ. ಲೋಕಸಭಾ ಚುನಾವಣೆಯಲ್ಲಿಯೇ ಪಾಸ್ವಾನ್ ಎಂಬ ದಲಿತ ನಾಯಕ ಬಿಜೆಪಿ ಬುಟ್ಟಿಗೆ ಬಿದ್ದಿದ್ದರು. ನಂತರದಲ್ಲಿ ಮಾಂಝಿಯವರನ್ನು ಓಲೈಸಿ ಮಹದಲಿತರನ್ನು ಸೆಳೆಯುವ ಪ್ರಯತ್ನವಾಯಿತು. ದಲಿತರ ಅಲ್ಪ ಸ್ವಲ್ಪ ಮತ ಪಡೆಯಬಲ್ಲ ಸಮರ್ಥ್ಯವಿದ್ದ ಬಿಎಸ್ಪಿ ಮತ್ತು ಎಡ ಪಕ್ಷಗಳು ಈ ಚುನಾವಣೆಗಳು ಶುರುವಾಗುವ ಮೊದಲೇ ತಾವು ಸ್ವಾತಂತ್ರ್ಯ ವಾಗಿ ಹೋರಾಟ ಮಾಡುವುದಾಗಿ ಘೋಷಿಸಿ ಬಿಟ್ಟಿದ್ದವು. ಲಾಲೂ ಅವರ ಸಮೀಪವರ್ತಿ ಪಪ್ಪು ಯಾದವರನ್ನು ಕೂಡ ಬಿಜೆಪಿ ಸೆಳೆದುಬಿಟ್ಟಿತ್ತು. ಹೀಗೆ ದಲಿತ ಮತ್ತು ಯಾದವ ಮತದಾರದ ಮಧ್ಯೆ ಬಿಜೆಪಿ ಬೇರೂರಲು ಸಾಕಷ್ಟು ಪ್ರಯತ್ನ ಮಾಡಿ ತಕ್ಕ ಮಟ್ಟಿಗೆ ಸಫಲವಾಯಿತು. ಇವ್ಯಾವುದನ್ನೂ ಲಕ್ಷಿಸದ ಲಾಲೂ ಬಿಹಾರದ ಅಸಲಿ ಸಂಘಟನಾ ಸಾಮರ್ಥ್ಯ ಮೆರೆದರು. ಬಿಹಾರದ ಹೃದಯವನ್ನು ಬಲ್ಲ ಲಾಲೂ ತಮ್ಮ ಸಂಪೂರ್ಣ ಶಕ್ತಿಯನ್ನು ಪಣಕ್ಕೆ ಒಡ್ಡಿ ಪರಿಹರಿಸಲು ಸಾಧ್ಯವೇ ಇಲ್ಲದ ಸವಾಲುಗಳನ್ನು ಸ್ವೀಕರಿಸಿದರು. ನಿತೀಶ್ ರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಸಮರ್ಥನೆಯನ್ನೂ ಪಡೆದರು. ಸೋನಿಯಾ ಮತ್ತು ರಾಹುಲ್ರನ್ನು ಎಷ್ಟು ಬೇಕೋ ಅಷ್ಟೇ ಪ್ರಯೋಗಿಸಿದ ಲಾಲೂ ಸಂಪೂರ್ಣವಾಗಿ ಚುನಾವಣೆಯನ್ನು ಬೇರುಮಟ್ಟದ ಸಂಘಟನೆಯ ಭಾರ ಹೊತ್ತರು. ಅಪ್ರತಿಮ ವಾಗ್ಮಿ ಮತ್ತು ಮನಸೆಳೆಯುವ ಮಾತುಗಳಿಗೆ ಹೆಸರಾದ ಲಾಲೂ ಚುನಾವಣೆಯ ಮೊದಲು ಮತ್ತು ನಂತರದಲ್ಲಿ ನಡೆದ ಯಾವುದೇ ಭಾಷಣ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ನಿತೀಶ್ ತಮ್ಮ ಜೊತೆಗಿದ್ದರೆ ಮೊದಲ ಪ್ರಾಶಸ್ತ್ಯ ನಿತೀಶ್ ಗೇ ನೀಡಿದರು. ಸೀಟು ಹೊಂದಾಣಿಕೆಯಲ್ಲಿ ನಿತೀಶ್ ಮತ್ತು ಲಾಲೂ ತಾದಾತ್ಮ್ಯ ಅನುಕರಣೀಯ ವಾಗಿತ್ತು. ಸಣ್ಣ ಪುಟ್ಟ ಸ್ಥಳೀಯ ಗಲಾಟೆಗಳನ್ನು ಸಮರ್ಥವಾಗಿ ಲಾಲೂ ನಿಭಾಯಿಸಿದರು. ನಿತೀಶ್ ಎಂಬ ಮೌನ ಸಾಧಕ ಎರಡನೇ ಬಹು ಮುಖ್ಯ ಅಂಶ ನಿತೀಶ್ ಆಡಳಿತಾವಧಿಯಲ್ಲಿನ ಅವರ ಅದ್ಭುತ ಸಾಧನೆ. ಎಲೆಕ್ಟ್ರಿಕಲ್ ಎಂಜಿನೀರಿಂಗ್ ಪದವೀಧರ ನಿತೀಶ್ ಭಾರತೀಯ ತಾಂತ್ರಿಕ ಸೇವೆಯಲಿದ್ದು ನಂತರ ರಾಜಕೀಯಕ್ಕೆ ಹೊರಳಿದವರು. ನಿತೀಶ್ ಅತ್ಯಧ್ಭುತ ಪ್ರತಿಭಾವಂತ ಆಡಳಿತಗಾರ. ೨೦೦೯ ರಲ್ಲಿ ಲೋಕಪಾಲದ ಸುದ್ದಿಯೇ ಇಲ್ಲದಾಗ ಅತ್ಯಂತ ಪುರೋಗಾಮಿ ಬಿಹಾರ ವಿಶೇಷ ನ್ಯಾಯಾಲಯಗಳ ಕಾಯಿದೆ, ೨೦೦೯ ನ್ನು ಜಾರಿಗೆ ತಂದು ಸದ್ದಿಲ್ಲದೇ ಬ್ರಷ್ಟಾಚಾರವನ್ನು ಮಟ್ಟ ಹಾಕಿದರು. ಬ್ರಷ್ಟ ಅಧಿಕಾರಿಗಳ ಮನೆಗಳನ್ನು ಜಪ್ತಿ ಮಾಡಿ ಶಾಲೆ, ಆಸ್ಪತ್ರೆ, ಗ್ರಂಥಾಲಯ ಮತ್ತು ಸಮುದಾಯ ಭವನಗಳನ್ನಾಗಿ ಪರಿವರ್ತಿಸಿಬಿಟ್ಟರು. ಬಿಹಾರ ಅರ್ಥಿಕ ಪ್ರಗತಿಯ ಹೊಸ ಮೈಲುಗಲ್ಲು ಮೀಟಿತು. ನಿತೀಶ್ ಹಳ್ಳಿ ಹಳ್ಳಿ ಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ ಶಾಲೆ ಮತ್ತು ಉದ್ಯೋಗ ಪಸರಿಸಿದರು. ಹೆಣ್ಣು ಮಕ್ಕಳಿಗೆ ಉಚಿತ ಸಮವಸ್ತ್ರ, ಸೈಕಲ್ ಮತ್ತು ವಿದ್ಯಾರ್ಥಿ ವೇತನ ಜಾರಿ ಮಾಡಿದರು. ಮಧ್ಯಾಹ್ನದ ಊಟ ಯೋಜನೆ ಅತ್ಯಂತ ಸಮರ್ಪಕವಾಗಿ ಜಾರಿ ಮಾಡಿದರು. ಆರು ಗಂಟೆಯ ಮೇಲೆ ಹೆಣ್ಣುಮಕ್ಕಳು ಹೋಗಲಿ ಗಂಡಸರೇ ಮನೆಯಿಂದ ಹೊರಬರುವ ಪ್ರಮೇಯವಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ನಿತೀಶ್ ಈ ಚಿತ್ರಣ ಬದಲಿಸಿಬಿಟ್ಟರು. ಕಾನೂನು ಸುವ್ಯವಸ್ಥೆ ಸ್ಥಾಪನೆಯಾದ ನಂತರದಲ್ಲಿ ಬಿಹಾರದ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾನ್ವಿತ ವರ್ಗ ಭಾರತದ ಮತ್ತು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದು ಬಿಹಾರದಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯಾಪಾರ ಕೈಗೊಂಡರು. ೨೦೧೩ ರಲ್ಲಿ ವಾಣಿಜ್ಯ ಸಂಸ್ಥೆ ಬಿಹಾರ ಮತ್ತು ಗುಜರಾತ್ ಮಧ್ಯೆ ಹೋಲಿಕೆ ಮಾಡಿ ಒಂದು ವರದಿ ಮಾಡಿತು. ಈ ವರದಿಯ ಪ್ರಕಾರ ಗುಜರಾತ್ ಖಾಸಗಿ ವಲಯಕ್ಕೆ ಮಣೆ ಹಾಕಿ ಬಂಡವಾಳ ಹೂಡಿಸಿ ಲಾಭ ಮಾಡಿಸಿದ್ದರೆ, ಬಿಹಾರದಲ್ಲಿ ಸರಕಾರವೇ ಅಗತ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಲಾಭ ಜನರಿಗೇ ದಕ್ಕುವಂತೆ ಮಾಡಿತ್ತು. ಬಡವರ ಹೊಟ್ಟೆ ಮೇಲೆ ಹೊಡೆದು ಭೂಮಿ ವಶಪಡಿಸಿಕೊಳ್ಳದೇ, ಯಾವುದೇ ಅಬ್ಬರದ ಪ್ರಚಾರ ವಿಲ್ಲದೆ, ಸೇಡು ದ್ವೇಷದ ರಾಜಕಾರಣ ಮಾಡದೇ ನಿತೀಶ್ ಅತ್ಯಧ್ಭುತವನ್ನು ಸಾಧಿಸಿ ತೋರಿಸಿದ್ದರು. ಲಾಲೂ ಬಗ್ಗೆ ಅಲ್ಲಲ್ಲಿ ಅಸಮಾಧಾನವಿದ್ದ ಮೇಲ್ವರ್ಗ ಕೂಡ ನಿತೀಶ್ ಎಂದರೆ ಗೌರವಿಸುತ್ತಿತ್ತು. ಮೋದಿಯವರು ನಿತೀಶ್ರ ಕುರಿತು ವಯಕ್ತಿಕ ಟೀಕೆ ಮಾಡಿದಾಗ ನಿತೀಶ್ ಆಡಳಿತದ ಸಮಬಾಳ್ವೆಯ ಮಹತಿ ಅರಿತಿದ್ದ ಈ ವರ್ಗ ತನ್ನ ಸೇಡು ತೀರಿಸಿಕೊಂಡಿತು. ಕೇಂದ್ರದ ಕುರಿತ ಹತಾಶೆ ಮೂರನೆಯ ಕಾರಣ, ಬಿಹಾರದ ಜನತೆಗೆ ಮೋದಿ ಆಡಳಿತದ ಕುರಿತು ಆದ ತೀವ್ರ ಹತಾಶೆ. ಲೋಕಸಭಾ ಚುನಾವಣೆಯಲ್ಲಿ ನಲವತ್ತರಲ್ಲಿ ಮೂವತ್ತೊಂದು ಸ್ಥಾನ ಗೆದ್ದ ಬಿಜೆಪಿಯಿಂದ ಜನತೆಗೆ ಅಪಾರ ನಿರೀಕ್ಷೆಗಳಿದ್ದವು. ಬಿಹಾರ ಆರ್ಯಭಟನ ನಾಡು ಇಲ್ಲಿಯ ಜನಸಾಮಾನ್ಯರೂ ಗಣಿತದಲ್ಲಿ ಮಹಾ ಪ್ರಕಾಂಡರು! ಮೋದಿಯವರ ಲೋಕ ಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಪ್ಯಾಕೇಜ್ ನ ಒಂದೊಂದು ರೂಪಾಯಿಯ ಲೆಕ್ಕವನ್ನೂ ಬಾಯಲ್ಲೇ ಹೇಳುವಷ್ಟು ಬುದ್ಧಿವಂತರು. ಇವರ ನಿರೀಕ್ಷೆಗಳು ಸಂಪೂರ್ಣ ಸುಳ್ಳಾಗಿ ಜನಜೀವನ ಇನ್ನಷ್ಟು ದುರ್ಭರವಾದಾಗ ಮೋದಿಯವರ ಮೂವತ್ತೈದು ಸಭೆಗಳ ಸೇಡುಭರಿತ ವಯಕ್ತಿಕ ಟೀಕೆಭರಿತ ಭಾಷಣಗಳು ಜನತೆಗೆ ಕರ್ಕಶ ಶಬ್ದದಂತೆ ಕೇಳಿಸಿದವು. ನಿತೀಶ್ ಲಾಲೂ ಜೋಡಿಯ ಬಿಹಾರದ ಗೆಲುವಿಗೆ ದೀರ್ಘಕಾಲೀನ ಐತಿಹಾಸಿಕ ಕಾರಣಗಳಿವೆ. ಬರಿ ಪ್ರಚಾರ ವೈಖರಿ, ಸೇಡಿನ ಭಾಷಣ, ಒಬ್ಬ ವ್ಯಕ್ತಿಯ ಚಾತುರ್ಯ ಯಾವ ಚುನಾವಣೆಯನ್ನು ಗೆಲ್ಲಿಸಲೂ ಸಾಧ್ಯವಾಗದು. ಕೋಮು ಭಾವನೆಗಳ ತಿರಸ್ಕಾರ ಇನ್ನೊಂದು ಕಾರಣ ಬಿಹಾರದ ಮತದಾರ MIM ನಂಥಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳ ಬಗ್ಗೆ ಸ್ಪಷ್ಟತೆ ಮೆರೆದದ್ದು. ನಿತೀಶರ ಒಂದು ಕಾಲದ ಬಿಜೆಪಿ ಮೈತ್ರಿಯನ್ನು ಮುಂದಿಟ್ಟು ಮುಸ್ಲಿಮರಿಗೆ ತಮ್ಮದೇ ಜನಾಂಗದ ನಾಯಕತ್ವದ ನೆಲೆ ಬೇಕು ಎಂದು ಪ್ರಚಾರ ಮಾಡಿ ಒಂದು ಒಕ್ಕೂಟದ ಭಾಗವಾಗಿ ಸ್ಪರ್ಧಿಸಿದ ಪಪ್ಪು ಮತ್ತು ಒವೈಸಿಗಳು ಗಾಳಿಯಲ್ಲಿ ತೂರಿಹೊಗಿದ್ದಾರೆ. ಮಹಾರಾಷ್ಟ್ರದಲ್ಲಾದಂತೆ ಮುಸ್ಲಿಂ ಮೂಲಭೂತವಾದಿ ಪಕ್ಷ MIM ಗೆ ಯಾವ ಬೆಂಬಲವೂ ಸಿಕ್ಕಿಲ್ಲ. ‘ಅತಿಂ ಸರ್ವತ್ರ ವರ್ಜಯೇತ್’ ಎಂಬಂತೆ ಹಿಂದೂ ಮತ್ತು ಮುಸ್ಲಿಂ ಕೋಮುವಾದಕ್ಕೆ ಬಲಿಯಾಗದೇ ಬಿಹಾರದ ಜನತೆ ತಮ್ಮ ಬೌದ್ಧಿಕ ಮತ್ತು ನೈತಿಕ ಬಲ ಪ್ರದರ್ಶಿಸಿದ್ದಾರೆ. ತಮ್ಮ ವೋಟು ಒಡೆಯಲು ಮಾಡಿದ ಸಂಚನ್ನು ಮತದಾರರು ತುಂಬಾ ಸರಿಯಾಗಿ ಗ್ರಹಿಸಿದರು. ಗೋವನ್ನು ಬಳಸಿ ಸಮಾಜವನ್ನು ಕೋಮು ಆಧಾರದ ಮೇಲೆ ಒಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ. ಶರದ್ ಯಾದವ್ ಎಂಬ ಮುತ್ಸದ್ದಿ ಇನ್ನೊಂದು ಮುಖ್ಯ ಕಾರಣ ರಾಷ್ಟ್ರ ಮಟ್ಟದಲ್ಲಿ ಮೀಡಿಯಾ ಮತ್ತು ಬುದ್ಧಿಜೀವಿಗಳನ್ನು ತಮ್ಮೊಂದಿಗೆ ಸೆಳೆಯಲು ಸಮರ್ಥರಾದ ಜೆಡಿಯು ಅಧ್ಯಕ್ಷರಾದ ಶರದ್ ಯಾದವ್. ಇವರು ಇಂಜಿನಿಯರಿಂಗ್ ಪದವಿಯಲ್ಲಿ ಸ್ವರ್ಣ ಪದಕ ಪಡೆದ ಪ್ರತಿಭಾವಂತ. ಇವರ ನಿರೀಕ್ಷೆ ಎಷ್ಟು ನಿಖರವಾಗಿತ್ತೆಂದರೆ ಚುನಾವಣಾ ಫಲಿತಾಂಶ ಬರುವ ಕೆಲವೇ ದಿನಗಳ ಮೊದಲು ಶರದ್ ಯಾದವ್ ತಮಗೆ ೧೫೦ ಸ್ಥಾನಗಳು ಖಚಿತ ಎಂದು ನುಡಿದಿದ್ದರು. ನಿತೀಶ ಗಿಂತ ಸಾಕಷ್ಟು ಹಿರಿಯರೂ ಆದ ಇವರು ನಿತೀಶ್ ನೇತೃತ್ವವನ್ನು ಶರತ್ತಿಲ್ಲದೇ ಒಪ್ಪಿ ಒಬ್ಬ ನೈಜ ಮುತ್ಸದ್ದಿಯಂತೆ ಕಾರ್ಯ ನಿರ್ವಹಿಸಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಗೌರವ ತಂದು ಕೊಟ್ಟರು. ಮಮತೆಯ ಕರೆಯೋಲೆ ಒಂದು ಚಿಕ್ಕ ಆದರೆ ಕಡೆಗಣಿಸಲು ಆಗದ ಅಂಶವೆಂದರೆ, ಮಮತಾ ಬ್ಯಾನರ್ಜಿ ಬಿಹಾರದ ಜನತೆಗೆ ಮಹಗಠ ಬಂಧನದ ಪರ ನಿಲ್ಲಲು ಕರೆ ಕೊಟ್ಟರು. ಸೀಮಂಚಲವೆಂದು ಕರೆಯಲ್ಪಡುವ ಪುರ್ನಿಯ, ಕಟಿಹಾರ್, ಕಿಷೆನ್ ಗಂಜ್, ಅರಾರಿಯ, ಮಿಥಿಲ ಪ್ರಾಂತ ಗಳಲ್ಲಿ ಸಾಕಸ್ಟು ಸಂಖ್ಯೆಯಲ್ಲಿರುವ ಬಂಗಾಳಿಗಳು ಲಾಲೂ ನಿತೀಶ್ ಪರ ನಿಂತರು. ಜಾತ್ಯತೀತ ವೋಟಿನ ವಿಭಜನೆಯಾಗದಂತೆ ತಡೆಯುವಲ್ಲಿ ಕೆಜ್ರಿವಾಲ್ ಮತ್ತು ಮಮತಾ ಬೆಂಬಲ ರಾಷ್ಟ್ರೀಯ ವಾಗಿಯೂ ಮಹತ್ತರವಾಗಿತ್ತು. ಬಿಹಾರದ ಚುನಾವಣಾ ರಂಗ ಸಮಾನ ಮನಸ್ಕರನ್ನು ಒಂದು ಮಾಡಿತು. ಕಾಂಗ್ರೆಸ್ ಪುನರುಜ್ಜೀವನ ಕಾಂಗ್ರೆಸ್ ಪ್ರಚಾರವನ್ನು ಸಾಕಷ್ಟು ಕಡಿಮೆ ಗೊಳಿಸಿದ ಬಿಹಾರದ ಸ್ಥಳೀಯ ನಾಯಕತ್ವ ಅನಗತ್ಯ ಗೊಂದಲಗಳನ್ನು ನಿವಾರಿಸಿತು. ರಾಹುಲ್ ಭಾಷಣದ ಟೀಕೆ, ಸೋನಿಯಾರ ಭಾಷೆಯ ಕುರಿತು ಅನಗತ್ಯ ವಿವಾದ ಇತ್ಯಾದಿ ಇಲ್ಲಿ ಕಾಣಸಿಗಲೇ ಇಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಮರುಜೀವ ಪಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ವೋಟು ಸಿಗದೇ ಹೋಗಬಹುದು ಆದರೆ ಕಾಂಗ್ರೆಸ್ಸಗೆ ಅಲ್ಲಿ ಬಹು ದೊಡ್ಡ ಸಂಘಟನೆಯಿದೆ. ಇದರ ಸಂಪೂರ್ಣ ಲಾಭ ಈ ಬಾರಿ ದಕ್ಕಿದೆ. ಪ್ಯಾಕೇಜ್ ಮರೆಯದಿರಲಿ ಇನ್ನೊಂದು ಮಾತು. ಜನರು ತಮ್ಮ ನಾಯಕರ ಗುಣಾವಗುಣಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಕಡೆ ತುಂಬಾ ನಿರೀಕ್ಷೆ ಇಟ್ಟುಕೊಂಡ ಒಬ್ಬ ಪ್ರಧಾನ ಮಂತ್ರಿಯವರು ರಾಜಕೀಯ ವಿರೋಧಿಗಳ ಕುಟುಂಬ, ಮಕ್ಕಳು ಇತ್ಯಾದಿಗಳ ಕುರಿತು ಟೀಕೆ ಮಾಡುತ್ತಿದ್ದಾರೆ, ಒಬ್ಬ ನೈಜ ಮುತ್ಸದ್ದಿಯ ಮಾದರಿಯಲ್ಲಿ ಯಾವುದಕ್ಕೂ ತೀಕ್ಷ್ಣವಾಗಿ ಮತ್ತು ವಯಕ್ತಿಕ ಮಟ್ಟಕ್ಕಿಳಿದು ಪ್ರತಿಕ್ರಯಿಸದ ಲಾಲೂ-ನಿತೀಶರನ್ನೂ ಮೌನವಾಗಿ ತುಲನೆ ಮಾಡುತ್ತಿತ್ತು. ಜನತೆಯ ತೀರ್ಮಾನ ಈಗ ದೇಶದ ಮುಂದಿದೆ. ತಮ್ಮ ಒಂದು ಕಾಲದ ಬಲಗೈ ಬಂಟ ಪಪ್ಪು ಯಾದವ್ ಮತ್ತವರ ಹೆಂಡತಿಯ ತಮ್ಮ ಸುಭಾಷ್ ಯಾದವ್ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ‘ಲಾಲು ಸುಮ್ಮನೇ ವೋಟು ಒಡೆಯಲು ಕಣದಲ್ಲಿದ್ದಾರೆ; ಗೆಲವು ಖಂಡಿತಾ ನಮ್ಮದೇ ಎಂದಾಗ’, ಲಾಲೂ ಅವರಿಗೆ ಸೊಪ್ಪು ಕೂಡ ಹಾಕಲಿಲ್ಲ. ಮೋದಿಯವರು ಅತಿಯಾಗಿ ಕೆಣಕಿದಾಗ ಮಾತ್ರ ಲಾಲೂ ಮೋದಿಯವರಿಗೆ ತಾಕತ್ತಿದ್ದರೆ ತಮ್ಮೊಂದಿಗೆ ಇಂಗ್ಲಿಷ್ ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು. ಈ ಸವಾಲನ್ನು ಮೋದಿಯವರು ಸ್ವೀಕರಿಸುವ ಔದಾರ್ಯ ತೋರಲಿಲ್ಲವೇಕೋ? ಬಿಹಾರದ ಗೆಲುವು ಮೈಮರೆಸಬಾರದು. ಜನತೆಯ ಹೆದರಿಕೆ ಬರುವಷ್ಟು ಅಪಾರ ಪ್ರಮಾಣದ ನಿರೀಕ್ಷೆ ನೋಡಿದರೆ ನಿತೀಶ್ ರ ಜವಾಬ್ದಾರಿ ಎಷ್ಟು ದೊಡ್ಡದು ಎಂದು ಗೋಚರವಾಗುತ್ತದೆ. ಹಾಗೆಯೇ, ನಿತೀಶರನ್ನು ಒಬ್ಬ ವೈರಿಯಂತೆ ಕಾಣದೇ ಈ ದೇಶದ ಪ್ರಧಾನಿಗಳು ತಾವು ಆಶ್ವಾಸನೆ ನೀಡಿದಂತೆ ಬಿಹಾರದ ಜನತೆಗೆ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೊಟ್ಟು ಒಬ್ಬ ನೈಜ ಮುತ್ಸದ್ದಿಯಂತೆ ನಡೆದುಕೊಳ್ಳಬೇಕು. ಲಾಲೂ ಅವರೊಂದಿಗೆ ಇಂಗ್ಲಿಷ್ ಸಂವಾದದ ಸವಾಲು ಮರೆತರೂ ಪರವಾಗಿಲ್ಲ ಮೂವತ್ತೊಂದು ಸಂಸದರನ್ನು ತಮಗೆ ಕೊಟ್ಟ ಬಿಹಾರದ ಅಭಿವೃದ್ಧಿಯ ಪ್ಯಾಕೇಜ್ ಮಾತ್ರ ಮರೆಯಬಾರದು. ಬುದ್ಧ ನಕ್ಕ ನಾಡು ಬಿಹಾರ ಹೌದಾದರೂ, ಮಾತಿಗೆ ತಪ್ಪಿದರೆ, ಪಾಟಲಿಪುತ್ರದ ಚಾಣಕ್ಯನ ಮಾದರಿ ಸೇಡು ತೀರಿಸದೆ ಸುಮ್ಮನಿರುವ ಜಾಯಮಾನದ್ದಲ್ಲ! This entry was posted in ಆರ್ಥಿಕ, ಮಾಧ್ಯಮ, ರಾಜಕೀಯ, ಶ್ರೀಧರ್ ಪ್ರಭು, ಸಾಮಾಜಿಕ on November 13, 2015 by admin.
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ಕರೆಯದೆ ಬರುವ ಅತಿಥಿ, ನಿರ್ಭಾವುಕ ಬೇಟೆಗಾರ 'ಸಾವು' (Death | Unpredictable | God | Bhuvan Puduvettu) Feedback Print ಕರೆಯದೆ ಬರುವ ಅತಿಥಿ, ನಿರ್ಭಾವುಕ ಬೇಟೆಗಾರ 'ಸಾವು' - ಭುವನ್ ಪುದುವೆಟ್ಟು ಈ ಜೀವನವೇ ಹೀಗೆ, ತಿರುಗುವ ಮುಳ್ಳಿನ ಹಾಗೆ, ಕರುವ ಬೆಣ್ಣೆಯ ಹಾಗೆ. ತಿರುಗಬೇಕು, ಕರಗಬೇಕು, ಮೂಡಿದ್ದು ಮರೆಯಾಗಲೇ ಬೇಕು. ಆಟವನ್ನು ಸೋತು ಮುಗಿಸಲೇ ಬೇಕು. ಬೇಡವೆನ್ನುವುದು, ಒಲ್ಲೆಯೆನ್ನುವುದನ್ನು ಯಾರೂ ಕೇಳಲಾರರು. ಸಂತಸದ ಹೊನಲು, ದುಃಖದ ಕಡಲು, ಆಸೆಗಳು, ನಿರಾಸೆಗಳು, ಮನದ ತಳಮಳಗಳು, ಮುಜುಗರಗಳು, ನಮ್ಮ ಪ್ರಣಯಗಳು, ತಿಳಿಯದೆ ಕಳೆದು ಹೋದ ವಯೋಮಾನಗಳು, ಉಸಿರು ಬಿಗಿ ಹಿಡಿದು ಗುಡ್ಡೆ ಹಾಕಿದ ಕನಸಿನ ಗೋಪುರಗಳು, ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು -- ಊಹುಂ, ಯಾವುದೂ ನಾವಂದುಕೊಂಡ ಅಂತ್ಯವನ್ನು ಕಾಣಲಾರವು. ಹೇಳದೆ ಕೇಳದೆ ಅಪರಿಚಿತ ಆಗಂತುಕನಂತೆ, ಎಷ್ಟೋ ಕಾಲದಿಂದ ಹೊಂಚು ಹಾಕಿ ಕೂತವರಂತೆ ಗಬಕ್ಕನೆ ಆತ್ಮವನ್ನು ಸೆಳೆದುಕೊಂಡು ಶರೀರವನ್ನು ಉಳಿಸಿ ಕೊಳೆಸುವಂತೆ ಮಾಡುವ 'ಸಾವು' ಎಂಬ ಘನಘೋರ, ನಿರ್ಭಿಡೆಯ ಬೇಟೆಗಾರನನ್ನು ಸೋಲಿಸಿ ಚಿರಂಜೀವಿಯಾದವರು ಯಾರಿದ್ದಾರೆ? ನಾವು ಎಷ್ಟೆಂದರೂ ಹುಲು ಮಾನವರು. ಸಾವನ್ನು ಗೆಲ್ಲುವುದು ಸಾಧ್ಯವಾಗುತ್ತಿದ್ದರೆ ದೇವರೇ ಆಗಿ ಬಿಡುತ್ತಿದ್ದೆವು ಅಥವಾ ಮೀರಿಸಿ ಬಿಡುತ್ತಿದ್ದೆವು. ದೇವರಂತಹ ದೇವರಿಗೂ ಮನುಷ್ಯ ಚಿರಾಯುವಾಗುವುದು ಹೆದರಿಕೆ, ಭೀತಿಯನ್ನು ಹುಟ್ಟಿಸಿರಬೇಕು. ಇಲ್ಲದೇ ಇದ್ದರೆ ಸಾವೇ ಇಲ್ಲದ ದೇವರು ಹುಟ್ಟಿದ ಚರಾಚರಗಳನ್ನೆಲ್ಲ ತನ್ನ ಭಕ್ತರು ಎಂದು ಹೇಳಿಸಿಕೊಂಡು ತನ್ನ ಸಾನಿಧ್ಯಕ್ಕೆ ಕರೆಸಿಕೊಳ್ಳುವ ನೆಪ ಹೇಳಿ ಇಷ್ಟ ಬಂದಾಗ ಪ್ರಾಣ ಕುಡಿದು ಬಿಡುವುದು ಯಾಕೋ? PTI ಊಹುಂ! ದೇವರೂ ಸರಿಯಿದ್ದಂತಿಲ್ಲ. ಆತನಲ್ಲೂ ಸಾಕಷ್ಟು ಗೊಂದಲಗಳಿರಬಹುದು. ಹುಲು ಮಾನವರ ಸುಂದರ ಜೀವನ ಕಂಡು ಕರುಬುತ್ತಿರಬೇಕು. ಹೊಟ್ಟೆಕಿಚ್ಚು ಆತನಿಗೂ ಬಾಧಿಸುತ್ತಿರಬೇಕು. ಇಲ್ಲದೇ ಇದ್ದರೆ ಹುಟ್ಟಿನಷ್ಟೇ ನಿಗೂಢವಾದ, ಆದರೆ ಅನಿರೀಕ್ಷಿತವಾದ, ಒಂದು ಬಾಲಿಶವಾದ ಸಾವೆನ್ನುವ ಆಘಾತವನ್ನು ನೀಡಿ ಆತ ಸಂಭ್ರಮಿಸುತ್ತಿರಲಿಲ್ಲ. ಬಿಡಿ, ದೇವರ ಕಷ್ಟಗಳನ್ನೂ ಅರ್ಥ ಮಾಡಿಕೊಳ್ಳೋಣ. ಆತ ಭೂಮಂಡಲಕ್ಕೇ ದೇವರು. ಶಿವ ಎಂದಾಗಲೂ ಓಗೊಡಬೇಕು, ಕ್ರಿಸ್ತ ಎಂದಾಗಲೂ ಪ್ರತಿಕ್ರಿಯಿಸಬೇಕು, ಅಲ್ಲಾಹು ಎಂದಾಗಲೂ ಕಿವಿಯಾಗಬೇಕು, ಬುದ್ಧನೆಂದಾಗಲೂ ಮೌನ ಮುರಿಯಬೇಕು. ನಮ್ಮಂತೆ ಹತ್ತೋ, ಇಪ್ಪತ್ತೋ ಅಥವಾ ಸಾವಿರ ಮಂದಿಗಷ್ಟೇ ಬೇಕಾದ ಗಣ ಆತನಲ್ಲ. ಎಲ್ಲಾ ಜೀವರಾಶಿಗಳ ಉಸ್ತುವಾರಿ ಆತನದ್ದೇ ತಾನೇ? ಆದರೂ ಆತ ಕಿತ್ತುಕೊಳ್ಳುವ ರೀತಿ ಯಾಕೋ ಸರಿಯೆಂದು ಕಂಡು ಬರುತ್ತಿಲ್ಲ. ಅದೊಂದು ಜೀವನದ ಮುಸ್ಸಂಜೆ ಹೊತ್ತಿನಲ್ಲೋ, ಬಿಡಿ -- ಅಂತಹದ್ದೊಂದು ಆಸೆಯಿಲ್ಲದೇ ಇದ್ದರೂ, ನಿರೀಕ್ಷೆಗಿಂತ ದೂರವಾದ ಹತಾಶೆಯಾದರೂ ಮುರಿದ ಮನೆಯಲ್ಲಿ ಒಡೆದ ಬಾಗಿಲನ್ನು ಸರಿಸಿ ಎಡಗೈಯಿಂದಾದರೂ ಸ್ವಾಗತಿಸಬಹುದು. ಆದರೆ ಮಾತು ಹೊರಡಿಸುವ ಮುನ್ನ, ನಗು ಅರಳಿಸಲೂ ಕಾಯದೆ, ಹೆಜ್ಜೆಗಳು ಭೂಮಿಗೆ ಭಾರವೆಂಬ ಭಾವ ಕಾಡುವ ಮೊದಲೇ ಕರೆಸಿಕೊಳ್ಳುವ ಪರಿ ಇದೆಯಲ್ಲ, ಅದನ್ನು ಸಹಿಸಲಾಗದು. ಸರ್ವಶಕ್ತ ಎಂದುಕೊಳ್ಳುವ ದೇವರಿಗೆ ಅಷ್ಟೊಂದು ಹಸಿವೆಯೇ? ಇಲ್ಲದೇ ಇದ್ದರೆ ಜಂಟಿಯಾಗುವ ಕನಸುಗಳಿಗೆ ತಳಿರು-ತೋರಣ ಕಟ್ಟಿ ಸಿಂಗರಿಸಿದ ಪ್ರಣಯ ಪಕ್ಷಿಗಳನ್ನು ಬೇರ್ಪಡಿಸಿ, ಯಾರಿಗೆ ಏನು ಬೇಕಾದರೂ ಆಗಲಿ, ಈ ಪ್ರಾಣ ಹೋಗಲಿ ಎಂಬ ಪಟ್ಟಾದರೂ ಯಾಕಾಗಿ? ಇಲ್ಲದ ಕಾರಣಗಳನ್ನು ತೋರಿಸಿ ಕರೆಸಿಕೊಂಡದ್ದನ್ನು ಹಿರಿಮೆಯೆಂದು, ಅನಿವಾರ್ಯವೆಂದು, ಪವಿತ್ರವೆಂದು ಮತ್ತು ಅದು ನನಗಾಗಿ ಎಂಬುದನ್ನು ಬಿಂಬಿಸುವ ಯತ್ನಗಳು ಆತನಿಂದಲೇ ಆದ ಸಂಬಂಧಗಳ ಕುಡಿಗಳಿಗೆ ಮನವರಿಕೆಯಾಗದು, ಸರಿಯೆನಿಸದು. ಹಾಗೆ ಆತನದೇ ನಿರ್ಧಾರಗಳು ಸರಿಯೆನ್ನುವುದಿದ್ದರೆ ಮೊನ್ನೆ ಮೊನ್ನೆ ಗೆಳತಿಯ ಆಪ್ತೆಯ ಗಂಡನನ್ನು ಆಪೋಷನ ತೆಗೆದುಕೊಂಡಾಗ ಕಾಲವನ್ನು ದೂರುತ್ತಿರಲಿಲ್ಲ. ಪ್ರಣಯ ಮುಗಿಸಿ ಪರಿಣಯಕ್ಕೆ ವರ್ಷಗಳೆರಡು ಎಂಬುದನ್ನು ಸಂಭ್ರಮಿಸಲೂ ಅವಕಾಶ ನೀಡದೆ, ಹೇಳಬೇಕಾದ ಗುಟ್ಟನ್ನು ಗೋಳಾಗಿ ಪರಿವರ್ತನೆ ಮಾಡಿದ ಆತನನ್ನು ದೇವರೆಂದು ಕರೆಯಬೇಕೆಂಬ ನಿರೀಕ್ಷೆಯೇ ಸರಿಯಲ್ಲ ಎಂದಾಗಲೂ ಯಾರೊಬ್ಬರಿಂದ ಒಂದು ಸಣ್ಣದಾದ, ಅತಿರೇಕವೆನಿಸದ ಆಕ್ಷೇಪಗಳೂ ಬರದೇ ಇದ್ದಾಗ ಅಚ್ಚರಿಯನ್ನು ಹೇಗೆ ಹಣೆಯಲ್ಲಿ ಕಾಣಲು ಸಾಧ್ಯವಿದೆ? ಸಾವಿನ ಮನೆಯ ಸೂತಕ ದೇವರಿಗಾದರೂ ಹೇಗೆ ತಿಳಿಯಬೇಕು? ಕರುಳ ಕುಡಿಯನ್ನು ಕಳೆದುಕೊಂಡ ತಾಯಿಯ ನೋವನ್ನು, ಮುಗಿದೇ ಹೋಯಿತೆನ್ನುವ ಭಾವವನ್ನು ಬದಲಿಸುವ ಪರ್ಯಾಯತೆ ಬೇಕೆಂದೂ, ಬದುಕು ಏನೆಂದು ತಿಳಿಯುವ ಮೊದಲೇ ಸಂಗಾತಿಯನ್ನು ಕಿತ್ತುಕೊಂಡು ಹೃನ್ಮನವನ್ನು ಹಿಂಡಿ ಹಿಪ್ಪೆ ಮಾಡಿದ ಬಳಿಕವಾದರೂ ಸಾಂತ್ವನ ನೀಡಬೇಕೆಂಬ ಗೊಡವೆಯೇ ದೇವರಿಗಿಲ್ಲ. ಸಾವಿನ ಮನೆಗಳ ಕದಗಳು ಕೂಡ ಸೋತು ಹೋದೆವೆಂಬ ಆಜನ್ಮ ನಿರಾಸಕ್ತಿಯನ್ನು ಅನುಭೂತಿಯೊಂದಿಗೆ ಸರಿಯಲು ನಿರಾಕರಿಸುವ ಪರಿಗಳು ದೇವರಿಗಾದರೂ ಯಾಕೆ ಅರ್ಥವಾಗುತ್ತಿಲ್ಲ? ಒಮ್ಮೆ ಸಾಕೆನಿಸಿದ್ದು ಮಗದೊಮ್ಮೆ ಬೇಕೆನಿಸುವ ಮೊದಲೇ, ಬೇಕೆನಿಸಿದ್ದು ಸಾಕೆನಿಸಲೂ ಕಾಯದೇ, ಮುಂಜಾನೆಯೇ ಮುಸ್ಸಂಜೆಯೆಂಬ ಭಾವವನ್ನು ಹುಟ್ಟಿಸುವ, ಬದುಕಿನ ಬಗ್ಗೆ ನೀರವತೆಯನ್ನು ನಿರೀಕ್ಷಿಸುವ, ನಾಳೆಯೆನ್ನುವುದು ಎಲ್ಲರಿಗಲ್ಲ ಎಂದು ಸಾರದೆ ಕಿತ್ತುಕೊಳ್ಳುವ ದೇವರ ವಿಧಿಯೆಂಬ ನಡೆ ಇಷ್ಟವಾಗುತ್ತಿಲ್ಲ. ಬೇಕೇ ಬೇಕು ಎಂದು ಹೊರಟ ಹಾದಿಯನ್ನು ಕ್ರಮಿಸಿ ಮುಗಿಸುವ ಮೊದಲೇ ಕಂದಕ ಸೃಷ್ಟಿಸಿ ಪಾತಾಳಕ್ಕೆ ತಳ್ಳುವ ಅಪರಿಪೂರ್ಣತೆಯ ಬದುಕು ಎದುರಿಗಿದೆ ಎಂಬುದನ್ನು ಅರಗಿಸಿಕೊಳ್ಳುವುದು ದೇವರು ಹೇಳದೇ ಇರುವ ಕಲಿಯಬೇಕಾದ ಪಾಠ. ಇವು ಉತ್ತರವಿಲ್ಲದ ಪ್ರಶ್ನೆಗಳು, ಔಷಧಿಯಿಲ್ಲದ ಖಾಯಿಲೆಗಳು. ಕೆಲವನ್ನು ನೆನೆದು, ಇನ್ನು ಕೆಲವನ್ನು ನೆನೆಯದೆ ಎಲ್ಲವನ್ನು ಮುಗಿಸಲೇಬೇಕು. ಅದೇ ಈ ಜೀವನ ಅಂದರೆ ಹೀಗೆ, ತಿರುಗುವ ಮುಳ್ಳಿನ ಹಾಗೆ.
RlPÀaAZÉÆý ¥Éưøï oÁuÉ C¥ÀgÁzsÀ ¸ÀA. 08/2019, PÀ®A. 307, 323, 324, 341, 447, 504, 506 eÉÆvÉ 34 L¦¹ ªÀÄvÀÄÛ 3(1), (Dgï), (J¸ï), 3(2), (5), 3(2), (5J) PÁAiÉÄÝ 1989 :- ದಿನಾಂಕ 09-01-2019 ರಂದು ಫಿರ್ಯಾದಿ ಚೆನ್ನಗೊಂಡಾ ತಂದೆ ಶಿವರಾಮ ಸಾ: ಉಚ್ಚಾ ರವರು ಸುಮಾರು 20 ವರ್ಷದಿಂದ ಶಿವಾನಂದ ಗುಂದಗೆ ರವರ ಹೊಲ ಸರ್ವೆ ನಂ. 117/1 ನೇದರಲ್ಲಿನ 5 ಎಕರೆ ಜಮಿನಿನಲ್ಲಿ ಕಬ್ಬು ಬೆಳದಿದ್ದು ಇರುತ್ತದೆ, ಹೀಗಿರಲು ದಿನಾಂಕ 09-01-2019 ರಂದು ಫಿರ್ಯಾದಿಯು ಶಿವಾನಂದ ಗುಂದಗೆ ರವರ ಹೊಲದಲ್ಲಿರುವ ಬಾವಿಯಲ್ಲಿದ್ದ ಮೋಟರಗೆ ಅಳವಡಿಸಿದ ಪೈಪನ್ನು ಜೊಡಿಸುತ್ತಾ ಬಾವಿ ಮೇಲಿದ್ದಾಗ ಆರೋಪಿತರಾದ ಶಶಿಕಾಂತ ತಂದೆ ದಶರಥ ಪಾಟೀಲ ಆತನ ತಂದೆಯಾದ ತಂದೆ ತುಳಿಸಿರಾಮ ಪಾಟೀಲ ಹಾಗೂ ಇನ್ನು ಮೂರು ಜನರು ಹೆಸರು ಗೊತ್ತಿಲ್ಲಾ ಎಲ್ಲರೂ ಸಾ: ಮೊರಂಬಿ ಗ್ರಾಮ ಇವರೆಲ್ಲರು ಒಂದು ಬಿಳಿ ಬಣ್ಣದ ಕಾರು ಹಾಗೂ ಶೆಶಿಕಾಂತ ಇತನು ಮೋಟರ ಸೈಕಲ್ ತೆಗೆದುಕಂಡು ಬಂದು ರೋಡಿಗೆ ನಿಲ್ಲಿಸಿ ಹೊಲದಲ್ಲಿ ಬಂದು ಶೆಶಿಕಾಂತ ಇತನು ಎ ಗೊಂಡ ಯಾಕೆ ಬಂದಿರಿ ನಿಮಗೆ ಒಬ್ಬೊಬ್ಬರಿಗೆ ಕೊಂದು ಬಿಡುತ್ತೆನೆ ಅಂತ ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿದನು ಮತ್ತು ತೊಡೆಯ ಮೇಲೆ ಶಿಶಿಕಾಂತ ತನ್ನ ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿದ್ದು, ಆತನ ಜೋತೆಯಲ್ಲಿ ಬಂದ ಇಬ್ಬರು ಒತ್ತಿ ಹಿಡಿದಾಗ ಶಶಿಕಾಂತ ಇತನು ಬಡಿಗೆಯಿಂದ ಬಾಯಿಯ ಮೇಲೆ ಹೊಡೆದು ರಕ್ತಗಾಯ ಪಡೆಸಿದ್ದು, ಹಲ್ಲುಗಳು ಅಲುಗಾಡುತ್ತಿವೆ ಅದೆ ಬಡಿಗಿಯಿಂದ ಬೆನ್ನ ಮೇಲೆ ಮತ್ತು ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡೆಸಿರುತ್ತಾರೆ, ಇನ್ನು ಅವನ ಸಂಗಡಿಗ ಇದ್ದ ಮೂರು ಜನರು ಫಿರ್ಯಾದಿಗೆ ಕೇಳಗೆ ಕೆಡವಿ ಹೊಟ್ಟೆಗೆ ಹೊಡದಿರುತ್ತಾರೆ, ಅವರ ಹೇಸರು ಗೊತ್ತಿಲ್ಲಾ ನೊಡಿದರೆ ಗುರುತಿದಸುತ್ತೆನೆ, ಅಲ್ಲೆ ಇದ್ದ ದಶರಥನು ಅವನಿಗೆ ಹೊಡೆದು ಕೊಂದು ಬಿಡಿ ಸೀಳಿ ಮಗನಿಗೆ ನಾನು ನೊಡಿಕೊಳ್ಳುತ್ತೆನೆ ಅಂತ ಹೇಳಿರುತ್ತಾರೆ, ಜಗಳ ಬಿಡಿಸಲು ಬಂದ ಅಣ್ಣನಾದ ಕಾಮರಾಜ ಇವನಿಗೆ ಕಲ್ಲಿನಿಂದ ಸೊಂಟದ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಆಗ ಎಲ್ಲರು ಸೇರಿ ಮುಂದೆ ಹೊಗದಂತೆ ಅಕ್ರಮವಾಗಿ ತಡೆದು ಜೀವದ ಬೆದರಿಕೆ ಹಾಕುವಾಗ ಶಂಕರ ತಂದೆ ಬೀರಪ್ಪಾ ಸಾ: ಹಣಮಂತವಾಡಿ, ಜಗನ್ನಾಥ ತಂದೆ ಶರಣಪ್ಪಾ ಬೇಳಕೆರೆ ಸಾ: ಉಚ್ಛಾ ರವರು ಮುಂದೆ ಬಂದು ಜಗಳ ಬಿಡಿಸಿರುತ್ತಾರೆ, ನಂತರ ಫಿರ್ಯಾದಿ ಮತ್ತು ಕಾಮರಾಜ ರವರಿಗೆ ಹೊಡೆದ ಬಗ್ಗೆ ಮಾಲಿಕ ಶಿವಾನಂದ ಗುದಗೆ ರವರಿಗೆ ತಿಳಿಸಿದ್ದು ಅವರು ಬಂದು ಮೋಟಾರ ಸೈಕಲ್ ಮೇಲೆ ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಅದರಿಂದ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೋಳ್ಳಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 06/2019, PÀ®A. 366(J) L¦¹ :- PÀ¥ÀàgÀUÁAªÀ UÁæªÀÄzÀ £À©¸Á§ EªÀgÀÄ ¸ÀĪÀiÁgÀÄ ¢ªÀ¸ÀUÀ½AzÀ ¦üAiÀiÁ𢠸À°ªÀiÁ ©Ã UÀAqÀ E¸Áä¬Ä® avÁÛ¥ÀÆgÉ ¸Á: ªÁAfæ ºÀĪÀÄ£Á¨ÁzÀ gÀªÀgÀ ªÀÄ£ÉAiÀÄ ¥ÀPÀÌzÀ°è ¨ÁrUÉ ªÀÄ£É ªÀiÁrPÉÆAqÀÄ ªÁ¸À«zÀÄÝ, £À©¸Á§ gÀªÀgÀ ªÀÄUÀ¼ÁzÀ AiÀiÁ¹ä£À EªÀ½UÉ ¦üAiÀiÁð¢AiÀÄ ªÀÄUÀ£ÁzÀ ¤eÁªÀÄ EªÀ£ÉÆA¢UÉ ªÀÄzÀÄªÉ ªÀiÁrzÀÄÝ, »ÃVgÀ®Ä ¢£ÁAPÀ 25-12-2018 gÀAzÀÄ ¦üAiÀiÁð¢AiÀÄ ªÀÄ£ÉAiÀÄ°è AiÀiÁgÀÄ EgÀzÉà ¸ÀªÀÄAiÀÄzÀ°è ªÀÄUÀ¼ÁzÀ »Ã£Á EªÀ¼ÀÄ PÁuÉAiÀiÁVgÀÄvÁÛ¼É, ¦üAiÀiÁð¢AiÀÄ ¸ÉÆøÉAiÀÄ vÀªÀÄä£ÁzÀ ºÀĸÉãÀ vÀAzÉ £À©¸Á§ ¸Á: eÉÆöUÀ°è ºÀĪÀÄ£Á¨ÁzÀ FvÀ£À ªÉÄÃ¯É EvÀ£À ªÉÄÃ¯É ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 09-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 08/2019, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 09-01-2019 ರಂದು ಭಾಲ್ಕಿ ಲೇಕ್ಚರ ಕಾಲೋನಿಯ ಹನುಮಾನ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕುಳಿತು ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶಾಹುನಗರ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಹನುಮಾನ ಮಂದಿರದ ಹತ್ತಿರ ಆರೋಪಿತರಾದ 1) ಬಾಲಾಜಿ ತಂದೆ ಗೋಪಾಳರಾವ ಸೂರ್ಯವಂಶಿ ವಯ: 32 ವರ್ಷ, ಜಾತಿ: ಮರಾಠಾ, ಸಾ: ಸುಭಾಷ ಚೌಕ ಹತ್ತಿರ ಭಾಲ್ಕಿ, 2) ಬಾಲಾಜಿ ತಂದೆ ಸುಭಾಷರಾವ ಬಿರಾದಾರ ವಯ: 32 ವರ್ಷ, ಜಾತಿ: ಮರಾಠಾ, ಸಾ: ಬೀರಿ (ಬಿ), 3) ಸಂಗಮೇಶ ತಂದೆ ಭೀಮಣ್ಣಾ ಪಾಂಚಾಳ ವಯ: 28 ವರ್ಷ, ಜಾತಿ: ಬಡಿಗೇರ, ಸಾ: ಸೋನಾರಗಲ್ಲಿ ಭಾಲ್ಕಿ, 4) ಶಿವಕುಮಾರ ತಂದೆ ಬಾಲಕಿಶನರಾವ ವೈರಾಳೆ ವಯ: 37 ವರ್ಷ, ಜಾತಿ: ಜ್ಯೋಶಿ, ಸಾ: ಸುಭಾಷ ಚೌಕ ಹತ್ತಿರ ಭಾಲ್ಕಿ, 5) ಸುನೀಲಕುಮಾರ ತಂದೆ ಉಮಾಕಾಂತ ವಲಂಡೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಖಂಡ್ರೆಗಲ್ಲಿ ಭಾಲ್ಕಿ ಹಾಗೂ 6) ಬಾಲಾಜಿ ತಂದೆ ಲಕ್ಷದ್ಮಣರಾವ ತೆಲಂಗ ವಯ: 32 ವರ್ಷ, ಜಾತಿ: ಈಡಗಾರ, ಸಾ: ಖಡ್ಕೆಶ್ವರ ಗಲ್ಲಿ ಭಾಲ್ಕಿ ಇವರೆಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ವಿಚಾರಣೆ ಮಾಡಲು ತಾವೆಲ್ಲರೂ ಸೇರಿ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದರಿಂದ ಸದರಿಯವರು ಇಸ್ಪೀಟ್ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 7,900/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 1:55 PM No comments: KALABURAGI DISTRICT REPORTED CRIMES ಆಕ್ರಮವಾಗಿ ಗಾಂಜಾ ಬೆಳೆಸಿದವನ ಬಂಧನ : ಯಡ್ರಾಮಿ ಠಾಣೆ : ದಿನಾಂಕ 09-01-2019 ರಂದು ಮಾಗಣಗೇರಿ ಗ್ರಾಮದ ಮಲ್ಲಪ್ಪ ತಂದೆ ಸಿದ್ದಪ್ಪ ದನಶೇಟ್ಟಿ ಇತನು ತನ್ನ ಹೊಲ ಸರ್ವೆ ನಂ 214 ನೇದ್ದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ನಾಗಪ್ಪ ಪಿ.ಎಸ್.ಐ. ಯಡ್ರಾಮಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಎಸ್.ಹುಲ್ಲೂರ ಡಿ.ವ್ಹಾಯ್.ಎಸ್.ಪಿ. ಸಾಹೇಬರು ಗ್ರಾಮಾಂತರ ಉಪ ವಿಭಾಗ ಕಲುಬರಗಿ ರವರಿಗೆ ಬರಮಾಡಿಕೊಂಡು ಪತ್ರಾಂಕಿತ ಅಧಿಕಾರಿಗಳಾದ ಶ್ರೀ ರಾಜಕುಮಾರ ಜಾಧವ ತಹಸೀಲ್ದಾರರು ಯಡ್ರಾಮಿ ರವರಿಗೆ ಮಾಗಣಗೇರಿ ಗ್ರಾಮಕ್ಕೆ ಬರಮಾಡಿಕೊಂಡು ವಿಷಯ ತಿಳಿಸಿ ದಾಳಿ ಕಾಲಕ್ಕೆ ಹಾಜರಿದ್ದು ಪಂಚನಾಮೆಯನ್ನು ಜರುಗಿಸಿ ಕೊಡಲು ಕೋರಿಕೋಂಡೆನು, ನಂತರ ನಾನು ಮತ್ತು ಡಿ.ವ್ಹಾಯ್.ಎಸ್.ಪಿ. ಸಾಹೇಬರು,ತಹಸೀಲ್ದಾರ ಸಾಹೇಬರು ಯಡ್ರಾಮಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಇಲಾಖಾ ವಾಹನದಲ್ಲಿ ಹೊರಟು ನಂತರ ಪಂಚರ ಸಹಾಯದಿಂದ ಆರೋಪಿತರ ಹೊಲಕ್ಕೆ ಹೋಗಿ ನೋಡಿದಾಗ ಆ ಹೊಲದಲ್ಲಿ ಒಬ್ಬ ವ್ಯಕ್ತಿ ಕೆಲಸ ಮಾಡುತ್ತಿದ್ದನು, ಅವನು ನಮ್ಮನ್ನು ನೋಡಿ ಓಡಲು ಪ್ರಾರಂಭಿಸಿದರು, ನಂತರ ಸಿಬ್ಬಂದಿಯವರೊಂದಿಗೆ ಆ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಮಲ್ಲಪ್ಪ ತಂದೆ ಸಿದ್ದಪ್ಪ ದನಶೇಟ್ಟಿ ಸಾ|| ಮಾಗಣಗೇರಿ ಅಂತಾ ತಿಳಿಸಿದನು ಆಗ ನಾವು ಯಾಕೆ ನಮ್ಮನ್ನು ನೋಡಿ ಓಡುತ್ತಿದ್ದಿಯಾ ಅಂತಾ ಕೇಳಲಾಗಿ ಅವನು ನಾನು ನನ್ನ ತಮ್ಮನಾದ ಜಗ್ಗು ಇವನ ಹೊಲವನ್ನು ಗುತ್ತಿಗೆಗೆ ಹಾಕಿಕೊಂಡಿದ್ದು ಸದರಿ ಹೊಲದಲ್ಲಿ ನಾನು ಯಾವುದೆ ಪರವಾನಿಗೆ ಇಲ್ಲದೆ ಗಾಂಜಾ ಗಿಡಗಳನ್ನು ಬೆಳೆದಿರುತ್ತೇನೆ, ಇದರಿಂದ ಭಯಗೊಂಡು ನಾನು ಓಡುತ್ತಿದ್ದೆನು ಅಂತಾ ಹೇಳಿ ಹೊಲದಲ್ಲಿಯೇ ಬೆಳೆದ ಗಾಂಜಾ ಗಿಡಗಳನ್ನು ತೋರಿಸಿದನು, ನಂತರ ಪಂಚರು ಹಾಗು ತಹಸೀಲ್ದಾರ ಸಾಹೇಬರ ಸಮಕ್ಷಮ ನೋಡಲಾಗಿ ಅಂದಾಜು 100 ಆಸು ಪಾಸು ಹಸಿ ಗಾಂಜಾ ಗಿಡಗಳು ಇದ್ದವು, ಅಲ್ಲದೆ ಅಲ್ಲಿಯೇ ಒಂದು ಬಿಳಿ ಪ್ಲಾಸ್ಟಿಕ ಚೀಲದಲ್ಲಿ ಹಸಿ ಗಾಂಜಾವನ್ನು ಸಂಗ್ರಹಿಸಿ ಇಟ್ಟಿದ್ದನು. ನಂತರ ಮಾಗಣಗೇರಿ ಗ್ರಾಮದ ವ್ಯಾಪಾರಿಯಾದ ಚನ್ನಪ್ಪ ತಂದೆ ಮೇಲಪ್ಪಗೌಡ ಮಾಲಿಪಾಟೀಲ ರವರಿಗೆ ಸದರಿ ವಿಷಯವನ್ನು ತಿಳಿಸಿ ಪಂಚನಾಮೆ ಜರುಗಿಸಲು ಸ್ಥಳಕ್ಕೆ ಬರಮಾಡಿಕೊಂಡೆನು, ನಂತರ ಪಂಚರ ಸಮಕ್ಷಮ 1] ಹಸೀ ಗಾಂಜಾ ಗಿಡಗಳನ್ನು ಬುಡ ಸಮೇತ ಕಿತ್ತಿ ಎಣಿಸಿದಾಗ 100 ಗಿಡಗಳಾಗಿದ್ದು, ಅದನ್ನು ಬುಡ ಸಮೇತ ತೂಕ ಮಾಡಿಸಲಾಗಿ 154 ಕೇ.ಜಿ ಅದರ ಕಿಮ್ಮತ್ತು 6,16,000/- ಸಾವಿರ ರೂ 2] ಒಂದು ಬಿಳಿ ಪ್ಲಾಸ್ಟಿಕ ಚೀಲದಲ್ಲಿ ಹಸಿ ಗಾಂಜಾ ಅದರ ಅಂದಾಜು ತೂಕ 4 ಕೇ.ಜಿ ಅದರ ಅ.ಕಿ 16000/- ರೂ ಹೀಗೆ ಒಟ್ಟು ಮೊತ್ತ 6,32,000/- ರೂ, ನೇದ್ದನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ಆರೋಪಿತನೊಂದಿಗೆ ಯಡ್ರಾಮಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಅಪರಿಚಿತ ವ್ಯಕ್ತಿ ಬಾವಿಯಲ್ಲಿ ಬಿದ್ದು ಸಾವು ಪ್ರಕರಣ : ಅಫಜಲಪೂರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಶಿವಯ್ಯ ಗುತ್ತೇದಾರ ಸಾ|| ಚಿಂಚೋಳಿ ಗ್ರಾಮ ರವರದು ಚಿಂಚೋಳಿ ಸೀಮಾಂತರದಲ್ಲಿ ಹೊಲ ಸರ್ವೆ ನಂಬರ 206 ರಲ್ಲಿ 4 ಎಕರೆ 9 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದಲ್ಲಿ ಅಂದಾಜು 65 ರಿಂದ 70 ಪೀಟ್ ಆಳವಾದ ಬಾವಿ ಇದ್ದು, ಭಾವಿಯಲ್ಲಿ ಸದ್ಯ ಅಂದಾಜು 3 ಪೀಟದಷ್ಟು ನೀರು ಇರುತ್ತವೆ, ನಾನು ಆಗಾಗ ಹೊಲಕ್ಕೆ ಹೋಗಿ ಬರುವುದು ಮಾಡುತ್ತೇನೆ. ದಿನಾಂಕ 08-01-2019 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಪ್ರಕಾಶ ತಂದೆ ಹಣಮಂತ ಭಜಂತ್ರಿ ಈತನು ನಮ್ಮ ಮನೆಗೆ ಬಂದು ನಿಮ್ಮ ಹೊಲದಲ್ಲಿನ ಭಾವಿಯಲ್ಲಿ ಮುಖ ಕೆಳಗೆ ಮಾಡಿ ಒಬ್ಬ ವ್ಯೆಕ್ತಿಯ ಶವ ಬಿದ್ದಿದೆ ನಾನು ಸಾಯಂಕಾಲ 4:30 ಗಂಟೆ ಸುಮಾರಿಗೆ ಕುರಿ ಮೇಯಿಸುತ್ತಾ ನಿಮ್ಮ ಭಾವಿಯ ಕಡೆಗೆ ಹೋದಾಗ ನೋಡಿರುತ್ತೇನೆ ಎಂದು ತಿಳಿಸಿದ ಮೇರೆಗೆ. ನಾನು ಮತ್ತು ನಮ್ಮೂರಿನವರಾದ ಮಡಿವಾಳ ಲೋಣಿ, ಶ್ರೀಶೈಲ ಗುತ್ತೇದಾರ, ಸಂತೋಷ ಯಳಸಂಗಿ, ನಾಗಯ್ಯ ಗುತ್ತೇದಾರ, ಅಪ್ಪಾಶಾ ಜಗದಿ ಇನ್ನಿತರರೂ ಕೂಡಿ ನಮ್ಮ ಹೊಲಕ್ಕೆ ಹೋಗಿ ಬಾವಿಯಲ್ಲಿ ನೋಡಲು, ನಮ್ಮ ಭಾವಿಯಲ್ಲಿ ಒಬ್ಬ ಗಂಡು ವ್ಯೆಕ್ತಿಯ ಶವ ಬೋರಲಾಗಿ ಬಿದ್ದಿದ್ದು ಇತ್ತು. ನಮ್ಮ ಭಾವಿಯಲ್ಲಿ ಕೆಳಗೆ ಇಳಿಯಲು ಸರಿಯಾದ ಸಿಡಿಗಳು ಇಲ್ಲದೆ ಇರುವುದರಿಂದ ಹಾಗೂ ಕತ್ತಲಾಗಿದ್ದರಿಂದ, ಬಾವಿಯಿಂದ ಶವವನ್ನು ತಗೆಯಲು ದಿನಾಂಕ 09-01-2019 ರಂದು ಬೆಳಿಗ್ಗೆ 08:00 ಗಂಟೆಗೆ ಮೇಲೆ ತಿಳಿಸಿದವರೆಲ್ಲರೂ ಕೂಡಿ ಅಫಜಲಪೂರದ ಅಗ್ನಿ ಶಾಮಕ ಇಲಾಖೆಯವರಿಂದ ಹಾಗೂ ನಮ್ಮೂರಿನ ಮಲ್ಲಿಕಾರ್ಜುನ ತಡಲಗಿ, ಗುಂಡಯ್ಯ ಹಿರೇಮಠ, ಶ್ರೀಮಂತ ಗೌರ, ಬಾಬು ಕಾಳೆ ರವರಿಂದ ಬಾವಿಯಲ್ಲಿದ್ದ ಶವವನ್ನು ಮೇಲೆ ತಗೆಸಿ ನೋಡಲಾಗಿ ಅಂದಾಜು 35-40 ವಯಸ್ಸಿನ ಗಂಡು ವ್ಯೆಕ್ತಿಯ ಶವ ಇದ್ದು, ಶವದ ಮೈ ಮೇಲಿನ ಬಟ್ಟೆಗಳನ್ನು ನೋಡಲಾಗಿ ಬಿಳಿಯ ಬಣ್ಣದ ಕಪ್ಪು ಗೆರೆ ಗಳಿರುವ ಹಾಪ್ ಶರ್ಟ್, ನೀಲಿ ಬಣ್ಣದ ಜೀನ್ಸ ಪ್ಯಾಂಟ್, ಚಾಕಲೇಟ್ ಬಣ್ಣಾದ ಅಂಡರವೇರ್ ಇರುತ್ತದೆ. ಶವವನ್ನು ಪರಿಶೀಲಿಸಿ ನೋಡಲಾಗಿ ತಲೆಯ ಹಿಂದೆ ರಕ್ತಗಾಯ ಹಾಗೂ ಬಲ ಹುಬ್ಬಿನ ಮೇಲೆ ರಕ್ತಗಾಯ, ಹಾಗೂ ಎಡಗೈ ಮುಂಗೈಗೆ ರಕ್ತಗಾಯ ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಇದ್ದಿರುತ್ತವೆ. ಸದರಿ ವ್ಯೆಕ್ತಿ ಅಂದಾಜು ದಿನಾಂಕ 07-01-2019 ರಿಂದ ದಿನಾಂಕ 08-1-2019 ರ ಸಾಯಂಕಾಲ 4:30 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಹೋಲದಲ್ಲಿನ ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾನೆ. ಸದರಿ ವ್ಯೆಕ್ತಿಯ ಮೈ ಮೇಲೆ ಇದ್ದ ಗಾಯಗಳು, ಸದರಿ ಮೃತ ವ್ಯೆಕ್ತಿ ಬಾವಿಯಲ್ಲಿ ಬೀಳುವಾಗ ಆದ ಗಾಯಗಳೊ ಅಥವಾ ಅದಕ್ಕಿಂತಲು ಮುಂಚೆ ಆದ ಗಾಯಗಳು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಆದ್ದರಿಂದ ಸದರಿ ವ್ಯೆಕ್ತಿಯ ಸಾವಿನಲ್ಲಿ ನಮಗೆ ಅನುಮಾನ ಇರುತ್ತದೆ. ಕಾರಣ ಸದರಿ ಅಪರಿಚತ ವ್ಯೆಕ್ತಿ ಮೃತಪಟ್ಟ ಬಗ್ಗೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣ : ಅಫಜಲಪೂರ ಠಾಣೆ : ಶ್ರೀ ಚನ್ನಬಸಪ್ಪ ತಂದೆ ವೀರಪ್ಪ ಬಟಗೇರಿ ಸಾ|| ಬರದ್ವಾಡ ತಾ|| ಕುಂದಗೋಳ ಜಿ|| ಧಾರವಾಡ ರವರ ಮಗನಾದ ಪರಶುರಾಮನು ಕಲಬುರಗಿ ಜಿಲ್ಲೆಯ ಅಫಜಲಪೂರ ತಹಹಸಿಲ ಕಾರ್ಯಾಲಯದಲ್ಲಿ ಗ್ರಾಮ ಲೆಕ್ಕಾಧಿಕಾರಿ ಅಂತಾ ಸುಮಾರು 9 ವರ್ಷಗಳಿಂದ ಸರ್ಕಾರಿ ನೌಕರಿ ಮಾಡಿಕೊಂಡಿದ್ದು, ಸದ್ಯ ರೇವೂರ (ಬಿ) ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾನೆ. ದಿನಾಂಕ 09-01-2019 ರಂದು ರಾತ್ರಿ 10:00 ಗಂಟೆಗೆ ಅಫಜಲಪೂರದಲ್ಲಿ ನನ್ನ ಮಗನಾದ ಪರಶುರಾಮನ ಜೋತೆಗೆ ಕೆಲಸ ಮಾಡುವ ಶರಣಪ್ಪ ನಡಗಟ್ಟಿ (ವಿಎ) ಇವರು ನನಗೆ ಪೋನ್ ಮಾಡಿ ನಿಮ್ಮ ಮಗನಾದ ಪರಶುರಾಮನಿಗೆ ಎಕ್ಸಿಡೆಂಟ್ ಆಗಿದೆ ನೀವು ಅಫಜಲಪೂರಕ್ಕೆ ಬನ್ನಿ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹಿರಿಯ ಮಗನಾದ ಶರಣಪ್ಪ ಹಾಗೂ ನಮ್ಮೂರಿನವರಾದ ಶೋಕತ್ತಅಲಿ ಮುಲ್ಲಾ, ಮಾರುತಿ ಕಲ್ಲೂರ, ಮಾಹಾದೇವಪ್ಪ ಮಾಡಳ್ಳಿ ಇನ್ನಿತರರೂ ಕೂಡಿ ಒಂದು ಖಾಸಗಿ ವಾಹನ ಮಾಡಿಕೊಂಡು ಬೆಳಗಿನ ಜಾವ ಅಫಜಲಪೂರಕ್ಕೆ ಬಂದು ಅಫಜಲಪೂರದ ಶವಗಾರದಲ್ಲಿದ್ದ ನನ್ನ ಮಗನ ಮೃತ ದೇಹವನ್ನು ನೋಡಲಾಗಿ ನನ್ನ ಮಗನ ಎದೆಗೆ ಭಾರಿ ಗುಪ್ತಗಾಯವಾಗಿ ಕಂದುಗಟ್ಟಿರುತ್ತದೆ ಹಾಗೂ ಮುಖಕ್ಕೆ ಭಾರಿ ಗುಪ್ತಗಾಯ ಹಾಗೂ ತರಚಿದ ಗಾಯಗಳು ಆಗಿರುತ್ತವೆ. ನಂತರ ಅಲ್ಲೆ ಇದ್ದ ನನ್ನ ಮಗನ ಸಹದ್ದೋಗಿಗಳಿಗೆ ವಿಚಾರಿಸಿದಾಗ, ನನ್ನ ಮಗನ ಜೋತೆಗೆ ಕೆಲಸ ಮಾಡುವ ಸಿದ್ರಾಮ ಕುಂಬಾರ ಗ್ರಾಮ ಲೆಕ್ಕಾಧಿಕಾರಿ ಇವರು ತಿಳಿಸಿದ್ದೆನೆಂದರೆ, ನಿಮ್ಮ ಮಗನಾದ ಪರಶುರಾಮ ಹಾಗೂ ನಾನು ಮತ್ತು ಗಿರೀಶ ಸರ್ಕಾರಿ ಕೆಲಸದ ಮೇಲೆ ನಾವು ಮೂರು ಜನರು ನಮ್ಮ ನಮ್ಮ ಗ್ರಾಮಗಳ ಸಾಲ ಮನ್ನಾದ ಸರ್ವೆ ಮಾಡಿಕೊಂಡು ಮರಳಿ ಎಲ್ಲರೂ ಮಲ್ಲಾಬಾದ ಗ್ರಾಮಕ್ಕೆ ಬಂದು ರಾತ್ರಿ 8:30 ಗಂಟೆಗೆ ಚಹಾ ಕುಡಿದು ಮಲ್ಲಾಬಾದ ಗ್ರಾಮದಿಂದ ನಾನು ಮತ್ತು ಗಿರೀಶ ಇಬ್ಬರು ನನ್ನ ಮೋಟರ ಸೈಕಲ ಮೇಲೆ ಹಾಗೂ ನಿಮ್ಮ ಮಗ ಅವನ ಮೋಟರ ಸೈಕಲ ಮೇಲೆ ಕುಳಿತು ಅಫಜಲಪೂರಕ್ಕೆ ಹೊರಟಿರುತ್ತೇವೆ. ರಾತ್ರಿ 8:45 ಗಂಟೆ ಸುಮಾರಿಗೆ ಕಲಬುರಗಿ – ಅಫಜಲಪೂರ ರೋಡಿಗೆ ಇರುವ ನಿರಾವರಿ ಆಫೀಸ್ ಹತ್ತಿರ ನಿಮ್ಮ ಮಗ ಮೋಟರ ಸೈಕಲ ಮೇಲೆ ನಮ್ಮ ಮುಂದೆ ಹೋಗುತ್ತಿದ್ದನು. ಅವನ ಮುಂದೆ ಒಂದು ಕಬ್ಬಿನ ಟ್ಯಾಕ್ಟರ ಹೋಗುತ್ತಿತ್ತು. ಆಗ ಸದರಿ ಕಬ್ಬಿನ ಟ್ಯಾಕ್ಟರ ಚಾಲಕ ಯಾವುದೆ ಸೂಚನೆಗಳನ್ನು ನೀಡದೆ ಹಾಗೂ ಟ್ಯಾಕ್ಟರ ನಿಲ್ಲಿಸುವಂತಹ ಸೂಚನೆಗಳನ್ನು ಸಹ ಇಂಡಿಕೇಟರ ಲೈಟಗಳನ್ನು ಸಹ ಹಾಕದೆ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕ್ ಹಾಕಿದಾಗ ನಿಮ್ಮ ಮಗನ ಮೋಟರ ಸೈಕಲ ಟ್ಯಾಕ್ಟರ ಹಿಂದಿನ ಟ್ರೈಲಿಗೆ ಡಿಕ್ಕಿಯಾಗಿ ನಿಮ್ಮ ಮಗನ ಮುಖಕ್ಕೆ ಹಾಗೂ ಎದೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯಗಳು ಆಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಟ್ಯಾಕ್ಟರ ಚಾಲಕ ಟ್ಯಾಕ್ಟರಗೆ ಯಾವುದೆ ರೀತಿ ಗುರುತು ಪಟ್ಟಿಗಳು ಹಾಗೂ ಸಿಗ್ನಲ್ ಲೈಟಗಳು ಹಾಕಿರುವುದಿಲ್ಲ, ಘಟನೆಯ ನಂತರ ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರ ನಿಲ್ಲಿಸಿ ಓಡಿ ಹೋಗಿರುತ್ತಾನೆ ಎಂದು ತಿಳಿಸಿದರು. ನಂತರ ನಾವು ಅಪಘಾತವಾದ ಸ್ಥಳಕ್ಕೆ ಹೋಗಿ ಟ್ಯಾಕ್ಟರ ನೋಡಲಾಗಿ ಸೋನಾಲಿಕಾ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಇರುವುದಿಲ್ಲ ಹಾಗೂ ಟ್ರೈಲಿಗಳಿಗೂ ಸಹ ನಂಬರ ಇರುವುದಿಲ್ಲ. ನನ್ನ ಮಗನ ಮೋಟರ ಸೈಕಲ ನೋಡಲು ಹೊಂಡಾ ಶೈನ್ ಕಂಪನಿಯ ಹೊಸ ಮೋಟರ ಸೈಕಲ ಇದ್ದು ಅದರ ನಂ CH NO:- ME4JC65VCJT026174 ENG NO:- JC65E-T-2070143 ಅಂತಾ ಇರುತ್ತದೆ. ದಿನಾಂಕ 09-01-2019 ರಂದು 8:45 ಪಿ ಎಮ್ ಕ್ಕೆ ನನ್ನ ಮಗನಾದ ಪರಶುರಾಮ ತಂದೆ ಚನ್ನಬಸಪ್ಪ ಬಟಗೇರಿ ಸಾ|| ಬರದ್ವಾಡ ತಾ|| ಕುಂದಗೋಳ ಜಿ|| ಧಾರವಾಡ ಹಾ|| ವ|| ಅಫಜಲಪೂರ ಈತನು ಸರ್ಕಾರಿ ಕೆಲಸದ ಮೇಲೆ ಕಲಬುರಗಿ – ಅಫಜಲಪೂರ ರೋಡಿಗೆ ಇರುವ ನೀರಾವರಿ ಆಫೀಸ್ ಹತ್ತಿರ ಮೋಟರ ಸೈಕಲ ಮೇಲೆ ಅಫಜಲಪೂರಕ್ಕೆ ಬರುತ್ತಿದ್ದಾಗ, ಕಬ್ಬು ಸಾಗಾಟ ಮಾಡುವ ಸೋನಾಲಿಕಾ ಕಂಪನಿಯ ಟ್ಯಾಕ್ಟರ ನೇದ್ದರ ಚಾಲಕ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹೊಡೆದರಿಂದ ನನ್ನ ಮಗನ ಮೋಟರ ಸೈಕಲ ಟ್ಯಾಕ್ಟರಕ್ಕೆ ಡಿಕ್ಕಿಯಾಗಿ ಅವನ ಮುಖಕ್ಕೆ ಹಾಗೂ ಎದೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿಲಿನ ತಾಪದಿಂದ ಬಳಲಿದ ನೀವು ಬಾಯಾರಿಸಿಕೊಳ್ಳಲು ತಣ್ಣನೆಯ ನೀರನ್ನು ಕುಡಿದಿದ್ದಿರೆ..? ಹೌದು ಎಂದಾದರೆ ಇದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳಾಗುತ್ತವೆ ಎಂದು ತಿಳಿಯಬೇಡವೇ? ಹಲವರು ನಿಮಗೆ ಬೆಚ್ಚಗಿನ ನೀರನ್ನು ಕುಡಿಯಲು ಸಲಹೆ ನೀಡಿಲ್ಲವೇ? ಹಾಗಾದರೆ ಬೆಚ್ಚಗಿನ ನೀರನ್ನು ಕುಡಿಯುವುದು ತಣ್ಣಗಿನ ನೀರಿಗಿಂತ ಒಳ್ಳೆಯದೇ? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣ ಓದಲೇ ಬೇಕು. ಆರೋಗ್ಯದ ಕುರಿತು ಕಾಳಜಿಯನ್ನು ಹೊಂದಿರುವ ಪ್ರತಿಯೊಬ್ಬನೂ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಅಗತ್ಯವಾಗಿದೆ. ಆದರೆ ತಣ್ಣೀರನ್ನು ಕುಡಿಯುವುದು ಆರೋಗ್ಯಕ್ಕೆ ಮಾರಕವೆಂದು ಹಲವರು ಅಂದುಕೊಂಡಿದ್ದರೆ. ನೀವು ಕುಡಿಯುವ ನೀರು 4 ಡಿಗ್ರಿ ಗಿಂತಲೂ ಕಡಿಮೆ ತಾಪಮಾನವನ್ನು ಹೊಂದಿದ್ದರೆ ಅದು ಕಂಡಿತ ಹಾನಿಕಾರಕ. ಏಕೆಂದರೆ ಅದು ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ದೇಹವು ಸೂಕ್ತವಾದ ಆಂತರಿಕ ತಾಪಮಾನವನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕಾಗುತ್ತದೆ. Image Credit: google.com ಹಿಂದೆ ನಡೆದಂತಹ ಅನೇಕ ಅಧ್ಯಯನಗಳ ಪ್ರಕಾರ ನೆಗಡಿಯಾದವರಲ್ಲಿ ಉಸಿರಾಡಲು ತೊಂದರೆಯಾದಂತಹ ಸಮಯದಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಸ್ವಲ್ಪ ಮಟ್ಟಿಗಿನ ಆರಾಮ ಕಂಡುಬಂದಿರುವುದು ದಾಖಲಾಗಿದೆ. ಅಲ್ಲದೇ ಜ್ವರ ಬಂದವರಲ್ಲಿ ತನ್ನಿರಿನ ಸೇವನೆಯು ಅಪಾಯಕಾರಿಯಾಗಿದೆ. ಅಲ್ಲದೇ ಹಲವಾರು ಸಂಸ್ಕೃತಿಗಳಲ್ಲಿ ಮತ್ತು ವೈದ್ಯ ಶಾಸ್ತ್ರಗಳಲ್ಲಿ ಬೆಚ್ಚಗಿನ ನೀರನ್ನೇ ಕುಡಿಯಲು ಸಲಹೆ ನೀಡಿದ್ದಾರೆ. ಇವುಗಳನ್ನು ತಿಳಿದ ನೀವು ತಣ್ಣೀರು ಸೇವನೆ ಅಪಾಯಕಾರಿ ಎಂಬ ತಿರ್ಮಾನಕ್ಕೆ ಬರಬಹುದೇ ಎಂದು ತಿಳಿಯಲು ಮುಂದೆ ಓದಿ.. ಇದನ್ನೂ ಓದಿರಿ: ನೀವು ಹಪ್ಪಳವನ್ನು ತುಂಬಾ ಇಷ್ಟಪಡುತ್ತೀರಾ? ಹಾಗಾದರೆ ಇದನ್ನು ಓದಲೇ ಬೇಕು ಕಠಿಣ ಪರಿಶ್ರಮದ, ತೀವ್ರ ವ್ಯಾಯಾಮದ ಸಮಯದಲ್ಲಿ ತಣ್ಣೀರು ಕುಡಿಯುವುದರಿಂದ ದೇಹಕ್ಕೆ ತಾಪಮಾನ ಕಾಪಾಡಲು ಸಹಾಯವಾಗುತ್ತದೆ. ಅಲ್ಲದೇ ಹೆಚ್ಚಿನ ನೀರನ್ನು ಕುಡಿಯುವುದರಿಂದ ದೇಹವು ಅತಿಯಾದ ತಾಪಮಾನಕ್ಕೆ ಒಳಗಾಗದೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ ತಣ್ಣಗಿನ ನೀರನ್ನು ಕುಡಿಯುವುದರಿಂದ ದೇಹವು ತಾಪಮಾನ ಸರಿದುಗಿಸಲು ಹೆಚ್ಚಿನ ಕೆಲೋರಿಯನ್ನು ಉಪಯೋಗಿಸಿಕೊಲ್ಲುತ್ತದೆ. ಇದರಿಂದಾಗಿ ಹೆಚ್ಚುವರಿ ಕ್ಯಾಲೋರಿ ಇಲ್ಲಿ ವ್ಯಯವಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ತೂಕ ಇಳಿಕೆ ಸಾಧ್ಯವಾಗದಿದ್ದರೂ ದೇಹದ ತೂಕವನ್ನಂತು ನಿಯಂತ್ರಿಸಬಹುದು. ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆಯು ಉತ್ತಮವಾಗುತ್ತದೆ. ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಯಲ್ಲಿ ದೇಹದಲ್ಲಿ ಅಡಕವಾಗಿರುವ ವಿಷಯುಕ್ತ ಅಂಶಗಳನ್ನು ಹೊರಹಾಕಲು ಸಹಕಾರಿಯಾಗಿದೆ. ಆದರೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕಡಿಮೆ ಪ್ರಮಾಣದಲ್ಲಿ ಬಾಯಾರಿಕೆ ಉಂಟಾಗಬಹುದು. ಇದರಿಂದ ದೇಹದಲ್ಲಿನ ನೀರಿನಂಶ ಬೆವರಿನ ಮೂಲಕ ಹೊರಹೋಗಿ ಅಪಾಯವನ್ನು ತಂದೊಡ್ಡಬಹುದು. Image Credit: google.com ಇವುಗಳಿಂದ ತಿಳಿದು ಬಂದಿರುವುದೇನೆಂದರೆ ಕಠಿಣ ಪರಿಶ್ರಮದ ಕೆಲಸಗಳನ್ನು ಅಥವಾ ವ್ಯಾಯಾಮವನ್ನು ಮಾಡುತ್ತಿರುವ ಸಮಯದಲ್ಲಿ ತಣ್ಣಗಿನ ನೀರನ್ನು ಕುಡಿಯಬಹುದು. ಆದರೆ ಅರೋಗ್ಯ ಹದಗೆಟ್ಟ ಸಮಯದಲ್ಲಿ, ನೆಗಡಿ, ಜ್ವರ ಕಾಣಿಸಿಕೊಂದಂತ ಸಮಯದಲ್ಲಿ ದುರವಿರುವುದು ಉತ್ತಮ. ಈ ಲೇಖನದಿಂದ ನೀವು ಬೆಚ್ಚಗಿನ ನೀರು ಅಥವಾ ತಣ್ಣಗಿನ ನೀರನ್ನು ಯಾವಾಗ ಮತ್ತು ಯಾವುದು ಕುಡಿದರೆ ಉತ್ತಮ ಎಂಬುದನ್ನು ತಿಳಿದುಕೊಂಡಿದ್ದೀರಿ ಎಂದು ಭಾವಿಸುತ್ತೇವೆ. ನಾವು ಅನೇಕ ಕಡೆಗಳಿಂದ ವಿಷಯವನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಟ್ಟಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಲೈಕ್ ಮತ್ತು ಫಾಲೋ ಮಾಡುವ ಮೂಲಕ ಕ್ರತಜ್ನತೆ ನೀಡಿ. ಆ ಮೂಲಕ ನಮ್ಮನ್ನು ಇನ್ನೂ ಹೆಚ್ಚು ಮಾಹಿತಿ ನೀಡಲು ಪ್ರೋತ್ಸಾಹಿಸಿ..ತಮ್ಮ ಯಾವುದೇ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಿ ಉತ್ತರಿಸುವ ಪ್ರಯತ್ನ ಮಾಡುತ್ತೇವೆ.
ಫಿರ್ಯಾದಿ ಲಕ್ಷ್ಮಣ ತಂದೆ ಪಿತ್ತು ಜಾಧವ ಸಾ: ಗಬ್ಬೂರವಾಡಿ ತಾಂಡಾ, ಸದ್ಯ: ಭಾಲ್ಕಿ ರವರು ಸುಮಾರು 3 ವರ್ಷಗಳಿಂದ ಭಾಲ್ಕಿಯ ಮಲ್ಲಿಕಾರ್ಜುನ ಮಾಶೇಟ್ಟೆ ರವರ ಹತ್ತಿರ ಒಕ್ಕಲುತನ ಕೇಲಸದ ಮೇಲೆ ಖಾಸಗಿ ನೌಕರಿ ಇರುವದರಿಂದ ತನ್ನ ಕುಟುಂಬದವರೊಂದಿಗೆ ಭಾಲ್ಕಿಗೆ ಬಂದು ಭಾಲ್ಕಿ ಶಿವಾರದಲ್ಲಿರುವ ಮಲ್ಲಿಕಾರ್ಜನ ರವರ ಹೋಲದಲ್ಲಿಯೇ ವಾಸವಾಗಿದ್ದು, ಹೀಗಿರುವಾಗ ದಿನಾಂಕ 18-07-2017 ರಂದು ಫಿರ್ಯಾದಿಯವರ ಮಗಳಾದ ಶ್ರೀದೆವಿ ತಂದೆ ಲಕ್ಷ್ಮಣ ಜಾಧವ ಸಾ: ಗಬ್ಬೂರ ತಾಂಡಾ, ಸದ್ಯ: ಭಾಲ್ಕಿ ಇಕೆಯು ಮಲ್ಲಿಕಾರ್ಜುನ ರವರ ಹೋಲದಲ್ಲಿ ಕೇಲಸ ಮಾಡುತಿದ್ದಾಗ ಅವಳ ಎಡಗಾಲಿಗೆ ಹಾವು ಕಡಿದಿರುವುದರಿಂದ ಅವಳಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಪಡೆದು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಶ್ರೀದೇವಿ ಇಕೆಯು ಮೃತಪಟ್ಟಿರುತ್ತಾಳೆ, ಸದರಿ ಘಟನೆ ಆಕಸ್ಮೀಕವಾಗಿ ಜರೂಗಿದ್ದು ಅವಳ ಸಾವಿನಲ್ಲಿ ಯಾರ ಮೇಲೆ ಯಾವ ತರಹದ ದೂರು ಅಥವಾ ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 16/2017, PÀ®A. 174 ¹.Dgï.¦.¹ :- ¢£ÁAPÀ 19-07-2017 gÀAzÀÄ ¦üAiÀiÁ𢠪ÀiÁ¯Á¨Á¬Ä UÀAqÀ SÉÃgÀÄ eÁzsÀªÀ ªÀAiÀÄ: 45 ªÀµÀð, ¸Á: ±ÀAPÀgÀ vÁAqÁ ªÀqÀUÁAªÀ gÀªÀgÀ UÀAqÀ£ÁzÀ SÉÃgÀÄ vÀAzÉ gÁªÀÄZÀAzÀgÀ ªÀAiÀÄ: 50 ªÀµÀð gÀªÀgÀÄ vÀ£ÀVzÀÝ ºÉÆmÉÖ ¨ÉÃ£É £ÉƪÀÅ vÁ¼À¯ÁgÀzÉ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ, fªÀ£ÀzÀ°è fUÀÄ¥ÉìUÉÆAqÀÄ ºÀUÀ΢AzÀ vÀªÀÄä ºÉÆ®zÀ ¥ÀPÀÌzÀ°ègÀĪÀ ±ÉÃPÀ¥Áà gÀªÀgÀ ºÉÆ®zÀ PÀmÉÖAiÀÄ ªÉÄÃ¯É EgÀĪÀ ¨Éë£À VqÀPÉÌ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArgÀÄvÁÛgÉ, CªÀgÀ ¸Á«£À°è AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 5:30 PM No comments: Kalaburagi District Reported Crimes ಅಪಹರಣ ಮಾಡಿ ಗನ್ನದಿಂದ ಅಂಜಿಸಿ ಸಹಿ ಮಾಡಿಸಿಕೊಂಡ ಪ್ರಕರಣ : ಮಹಿಳಾ ಠಾಣೆ : ಕುಮಾರಿ ಶ್ವೇತಾ ತಂದೆ ಶೇಶಿಕುಮಾರ ಮೈನಾಳಕರ್ ಸಾ; ಮನೆ ನಂ 15 ಡಿ-ಬ್ಲಾಕ್ ಪೊಲೀಸ ಕ್ವಾಟರ್ಸ ಶಾಂತಿ ನಗರ ಕಲಬುರಗಿ ಇವರು ದಿನಾಂಕ 01.07.2016 ರಂದು ಬೆಳಗ್ಗೆ 10-30 ಗಂಟೆ ಸುಮಾರಿಗೆ ನಾನು ನನ್ನ ಮನೆಯಿಂದ ಗಾಜಿಪೂರದಲ್ಲಿನ ಬಿಗ್ ಬಜಾರಗೆ ಹೋಗಿ ಬಟ್ಟೆ ಖರೀದಿ ಮಾಡಿಕೊಂಡು ಮದ್ಯಾಹ್ನ 1-30 ಸುಮಾರಿಗೆ ಕೇಂದ್ರ ಬಸ್ಸ್ ನಿಲ್ದಾಣ ಎದುರುಗಡೆ ಆಟೋದಲ್ಲಿ ಬಂದು ಇಳಿದು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಮಲ್ ಹೋಟಲ್ ಎದುರುಗಡೆ ಒಂದು ಗಾಡಿಯಿಂದ ಹಾರ್ನ ಕೇಳಿ ಬಂದು ತಿರುಗಿ ನೋಡಲಾಗಿ ಒಂದು ಸ್ಕಾರ್ಪಿಯೋ ಗಾಡಿಯಿಂದ ಪರಸಪ್ಪ ತಂದೆ ಪೀರಪ್ಪ ಕರಮಲ್ಲೆ ಸಾ; ದೇವಣಗಾಂವ ಎಂಬಾತ “ ಏ ಶ್ವೇತಾ ಎಲ್ಲಗೆ ಹೋಗ್ತಾ ಇದ್ದೀ” ಎಂದು ಕೇಳಿದ ನನಗೆ ಪರಿಚಿತನಾದುದರಿಂದ ಆಗ ನಾನು ಮನೆಗೆ ಹೋಗುತ್ತಿದ್ದೆನೆ ಎಂದು ಹೇಳಿದೆ. ಈ ಗಾಡಿಯಲ್ಲಿ ಕೂಡು ಮನೆಯವರೆಗೆ ಬೀಡುತ್ತೇವೆ ಅಂತಾ ನನ್ನನ್ನು ನಂಬಿಸಿ ಗಾಡಿಯಲ್ಲಿ ಕೂಡಿಸಿಕೊಂಡನು. ಗಾಡಿಯನ್ನು ತಿರುಗಿಸಿಕೊಂಡು ಎಂ.ಎಸ್.ಕೆ.ಮಿಲ್ ಕಡೆಗೆ ತೀವ್ರ ವೇಗದಲ್ಲಿ ಹೋರಟಾಗ ನನ್ನ ಮನೆ ಶಾಂತಿ ನಗರದಲ್ಲಿದೆ ಈ ಕಡೆ ಎಲ್ಲಿಗೆ ಹೋಗುತ್ತಿದ್ದಿರಿ? ಅಂತಾ ಚಿರಲಾರಂಬಿಸಿದೆ ಆಗ ಪರಸಪ್ಪ ಇತನು ತನ್ನ ಬಳಿ ಇದ್ದ ಗನ್ ತೆಗೆದು ನಿಮ್ಮ ತಂದೆ ದೊಡ್ಡಪ್ಪ ಮತ್ತು ನಿಮ್ಮ ಅತ್ತೆ ನಡುವಿನ ಆಸ್ತಿ ವ್ಯಾಜ್ಯದ ಬಗ್ಗೆ ಕಾಂಫ್ರಮೈಜ ಮಾಡಿಕೋ ಅಂತಾ ನಿಮ್ಮ ತಂದೆಗೆ ಹಲವಾರು ಬಾರಿ ಹೇಳಿದರೂ ಕೇಳಲಿಲ್ಲ.ನಿನ್ನ ಜೀವನ ಹಾಳು ಮಾಡುವದಕ್ಕಾಗಿ ನಾನು ಅಫಜಲಪೂರ ಸಬ್ ರಜಿಸ್ಟರ ಆಫೀಸಿನಲ್ಲಿ ನಿನ್ನನ್ನು ಮದುವೆ ಆಗುತ್ತೇನೆ ಸುಮ್ಮನೆ ಇದ್ದರೆ ಸರಿ ಇಲ್ಲ ಅಂದರೆ ನಿನ್ನನ್ನು ಸಾಯಿಸಿ ಬೀಡುತ್ತೇನೆ ಅಂತಾ ಹೆದರಿಸಿ ನನ್ನ ಬಳಿ ಇದ್ದ ಮೊಬೈಲ ಪೋನ ಕಿತ್ತುಕೊಂಡನು. ಅಫಜಲಪೂರ ತಹಸಿಲ್ದಾರ ಕಛೇರಿ ಕಂಪೌಂಡ ಓಳಗೆ ಗಾಡಿ ನಿಲ್ಲಿಸಿ ಗಾಡಿಯಿಂದ ಇಬ್ಬರು ಇಳಿದು ಹೋಗಿ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದು ಕೆಲವು ಕಾಗದ ಪತ್ರಗಳ ಮೇಲೆ ಬಲವಂತವಾಗಿ ನನ್ನ ಸಹಿ ಪಡೆದರು. 1) ಪರಸಪ್ಪ ತಂದೆ ಪೀರಪ್ಪಾ ಕುರುಮಲ್ಲೆ 2) ಶಿವಾನಂದ ತಂದೆ ಪೀರಪ್ಪಾ ಕುರುಮಲ್ಲೆ 3) ಸುರೇಶ ತಂದೆ ಪೀರಪ್ಪಾ ಕುರುಮಲ್ಲೆ 4) ಪ್ರಥ್ವಿರಾಜ ತಂದೆ ನಿಂಗಪ್ಪ 5) ಶಿವಪುತ್ರ ತಂದೆ ಪೀರನಾಯಕ ಹಾಗೂ 6) ಬಸವರಾಜ ತಂದೆ ಚಂದ್ರಶಾ ಅಂಗಡಿ ನನ್ನನ್ನು ಅದೇ ದಿನ ಸಂಜೆ 5-30 ಗಂಟೆಗೆ ಕಲಬುರಗಿ ಬಸ್ಸ ನಿಲ್ದಾಣ ಎದುರಿನ ಕಮಲ್ ಹೋಟಲ್ ಎದುರು ಇಳಿಸಿ “ಮದುವೆ ವಿಷಯ ನಿಮ್ಮ ತಂದೆ ತಾಯಿಯವರಿಗೆ ತಿಳಿಸಿದರೆ ಹುಷಾರ್ ಅಂತಾ ಅವಾಜ್ ಹಾಕಿ ನಿಮ್ಮ ತಂದೆ ತಾಯಿ ಹಾಗೂ ಅಣ್ಣ ತಮ್ಮಂದಿರನ್ನು ಖಲ್ಲಾಸ ಮಾಡುತ್ತೇನೆ” ಎಂದು ಹೇಳಿ ಗಾಡಿ ತಿರುಗಿಸಿಕೊಂಡು ಹೋದರು. ನಾನು ನನ್ನ ತಂದೆ ಶಶಿಕುಮಾರ, ತಾಯಿ ನೀತಾ @ ಗುಂಡಮ್ಮಾ ಸೇರಿಕೊಂಡು ದೆಹಲಿಗೆ ಹೋಗಿ ವಾಜೀರಾಂ ಮತ್ತು ರವಿ ಐ.ಎ.ಎಸ್. ಸ್ಟಡಿ ಸೆಂಟರ್ ಎಲ್.ಎಲ್.ಪಿ ದೆಹಲಿ ಇಲ್ಲಿ ನನ್ನ ಐಎಎಸ್ ಕೋಚಿಂಗ್ ಸುಲುವಾಗಿ ದಿನಾಂಕ: 07/07/2016 ರಂದು ಅಡ್ಮಿಶನ ಮಾಡಿಕೊಂಡು ಅಲ್ಲಿಯೇ ತರಬೇತಿ ಪಡೆಯುತ್ತಿದ್ದಾಗ ಪರಸಪ್ಪ ತಂದೆ ಪೀರಪ್ಪ ಕುರಮಲ್ಲೆ ಇವರು ದೆಹಲಿಗೆ ಬಂದು 9205065461 ನನ್ನ ನಂಬರಿಗೆ ಕರೆ ಮಾಡಿ ನಾನಿದ್ದ ಪಿ.ಜಿ ಗೆ ಬಂದು ಐ.ಎ.ಎಸ್. ಕನಸು ಬಿಡು ನನ್ನ ಜೊತೆ ಬಾ ಅಂತಾ ಅಸಿಡ್ ಬಾಡಲ್ ತೋರಿಸಿ ಹೆದರಿಸಿದಾಗ ನಾನು ಪಿ.ಜಿ ಒಳಗೆ ಓಡಿ ಹೋದೇನು. ನನ್ನ ಐಎಎಸ್ ಪ್ರಿಲಿಮಿನರಿ ಪರೀಕ್ಷೆ ಬರೆದು ಪಾಸಾಗಿ ದಿನಾಂಕ: 24/06/2017 ರಂದು ಕಲಬುರಗಿಯ ನನ್ನ ಮನೆಗೆ ಬಂದಿದ್ದೇನು. ಈಗ ನಾನು ನನ್ನ ತಂದೆ ತಾಯಿಯವರಿಗೆ ನಡೆದ ಎಲ್ಲಾ ವಿಷಯಗಳನ್ನು ತಿಳಿಸಿದ್ದೇನೆ. ಅಫಜಲಪೂರದ ನ್ಯಾಶನಲ್ ಫಂಕ್ಷನ ಹಾಲ್ನಲ್ಲಿ ನನ್ನ ಮದವೆ ಶ್ವೇತಾಳೊಂದಿಗೆ ಆಗಿದೆ ಅಂತಾ ಸುಳ್ಳು ವೆಡ್ಡಿಂಗ ಕಾರ್ಡ ಪ್ರಕಟಿಸಿ ಒತ್ತಾಯಪೂರ್ವಕವಾಗಿ ನನಗೆ ಹೆದರಿಸಿ ಸಹಿ ಪಡೆದು ರಜಿಸ್ಟಾರ ಮ್ಯಾರೇಜ ಆಗಿದೆ ನನ್ನ ಜೊತೆಗೆ ಬಾಳುವೆ ಮಾಡು ಬಾ ಅಂತಾ ದಿನನಿತ್ಯ ಫೋನ ಮಾಡುವುದು ಮತ್ತು ಮೆಸೆಜ್ ಮಾಡುವುದು ಮಾಡುತ್ತಾ ಪರಸಪ್ಪ ತಂದೆ ಪೀರಪ್ಪಾ ಕುರಮಲ್ಲೆ ಇತನು ಮಾಡುತ್ತಿದ್ದಾನೆ ಸದರಿ ಘಟನೆಯಲ್ಲಿ 1)ಪರಸಪ್ಪ ತಂದೆ ಪೀರಪ್ಪಾ ಕುರುಮಲ್ಲೆ 2) ಶಿವಾನಂದ ತಂದೆ ಪೀರಪ್ಪಾ ಕುರುಮಲ್ಲೆ 3) ಸುರೇಶ ತಂದೆ ಪೀರಪ್ಪ ಕುರುಮಲ್ಲೆ 4) ಪೃಥ್ವಿರಾಜ ತಂದೆ ನಿಂಗಪ್ಪ 5) ಶಿವಪುತ್ರ ತಂದೆ ಪೀರನಾಯಕ ಹಾಗೂ 6) ದಿ|| ಬಸವರಾಜ ತಂದೆ ಚಂದ್ರಶಾ ಅಂಗಡಿ (ಮೃತಪಟ್ಟಿರುತ್ತಾರೆ) ಇವರು ಸೇರಿಕೊಂಡು ಈ ಕೃತ್ಯವೆಸಗಿದ್ದಾರೆ ಆದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣಗಳು : ಗ್ರಾಮೀಣ ಠಾಣೆ : ಶ್ರೀ ಶರಣಬಸಪ್ಪ ತಂದೆ ಕಾಶಪ್ಪ ಶ್ರೀಚಂದ ಸಾ: ಕಪನೂರ ತಾ:ಜಿ:ಕಲಬುರಗಿ ರವರು ಕಲಬುರಗಿ ನಗರದ ರೇವಣಸಿದ್ದೇಶ್ವರ ಕಾಲೋನಿ ಕ್ರಾಸ ಹತ್ತೀರ ಇರುವ ಭೀಮಶ್ಯಾ ಇವರ ಕಟ್ಟೀಗೆ ಅಡ್ಡದಲ್ಲಿ ಕೂಲಿಕೆಲಸ್ ಮಾಡಿರುತ್ತೇನೆ. ನನ್ನಂತೆ ಸದರಿ ಅಡ್ಡಾದಲ್ಲಿ ನಮ್ಮ ತಂದೆ ಕಾಶಪ್ಪ ತಂದೆ ಪೀರಪ್ಪ ಶ್ರೀಚಂದ ಇವರು ವಾಚಮ್ಯಾನ ಕೆಲಸ ಮಾಡಿಕೊಂಡಿಕೊಂಡಿರುತ್ತಾರೆ. ದಿನಾಂಕ 18072017 ರಂದು ಸಾಯಂಕಾಲ 04.00 ಗಂಟೆ ಸುಮಾರಿಗೆ ನನ್ನ ತಂದೆ ಕಾಶಪ್ಪ ಇವರು ಕೆಲಸ ಕುರಿತು ಮನೆಯಿಂದ ಹೋದರು. ನಂತರ ಇಂದು ದಿನಾಂಕ 19/07/2017 ರಂದು ಬೆಳಿಗ್ಗೆ 07.15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಸರಸ್ವತಿ ಇಬ್ಬರೂ ಮನೆಯಲ್ಲಿದ್ದಾಗ ಆಗ ನಮಗೆ ಪರಿಚಯದ ಅರುಣಕುಮಾರ ತಂದೆ ಮಲ್ಲಿಕಾರ್ಜುನ ಸಾಗರ ಇವರು ನನಗೆ ಪೋನ ಮಾಡಿ ತೀಳಿಸಿದ್ದೇನೆಂದರೇ, ನಿಮ್ಮ ತಂದೆಯವರಾದ ಕಾಶಪ್ಪ ಇವರು ಇಂದು ದಿನಾಂಕ 19/07/2017 ರಂದು ಬೇಳಿಗ್ಗೆ 06.45 ಗಂಟೆ ಸುಮಾರಿಗೆ ಚಹಾ ಕುಡಿಯಲು ಹೋದ ಮರಳಿ ಅಡ್ಡಾದ ಕಡೆಗೆ ರೋಡಸೈಡ ಹಿಡಿದುಕೊಂಡು ನಡೆದುಕೊಂಡು ಬರುವಾಗ ಎಮಆರಎಪ್ ಟೈಯರ್ ಶೋರೂಮ್ ಎದುರುಗಡೆ ಬರುವಾಗ, ಅದೇ ವೇಳೆಗೆ ಹುಮನಾಬಾದ ಹಿಂದಿನಿಂದ ಅಂದರೇ, ಕಲಬುರಗಿ-ಹುಮನಾಬಾದ ರಿಂಗರೋಡ ಕಡೆಯಿಂದ ಒಬ್ಬ ಹೀರೋ ಹೊಂಡಾ ಸ್ಪ್ಲೇಂಡರ್ ಮೋಟಾರ್ ಸೈಕಲ್ ಸವಾರನು ಅಡ್ಡಾ-ತಿಡ್ಡಿಯಾಗಿ ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬದವನೇ ನಡೆದುಕೊಂಡು ಹೋಗುತ್ತಿದ್ದ ನಿಮ್ಮ ತಂದೆ ಕಾಶಪ್ಪ ಇವರಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಇದರಿಂದ ನಿಮ್ಮ ತಂದೆಯವರು ರೋಡಿನ ಮೇಲೆ ಬಿದ್ದರು. ಆಗ ನಾನು ಮತ್ತು ಕಪನೂರ ಗ್ರಾಮದ ರಾಹುಲ್ ತಂದೆ ಚಂದ್ರಕಾಂತ ಮರತೂರ ಹಾಗೂ ದೇವಿಂದ್ರ ಡೋಣಿ ಎಲ್ಲರೂ ಕೂಡಿ ಎಬ್ಬಸಿ ನೋಡಲಾಗಿ ನಿಮ್ಮ ತಂದೆಯವರ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿ ಬಾಯಿಯಿಂದ ರಕ್ತ ಸ್ರಾವವಾಗುತ್ತಿತ್ತು ಅವರಿಗೆ ಮಾತನಾಡಿಸಲು ಬೇಹುಸೆ ಆಗಿದ್ದನು . ನಂತರ ಅಪಘಾತಪಡಿಸಿದ ಮೋಟರ್ ಸೈಕಲ್ ನಂ. ನೋಡಲಾಗಿ ಅದರ ನಂ.ಕೆಎ 32-ಇಎಚ್-1351 ಅಂತಾ ಇದ್ದು ಅದರ ಚಾಲಕನು ಅಲ್ಲಿ ಜನರು ನೆರೆಯುವದನ್ನು ನೋಡಿ ಮೋಟರ್ ಸೈಕಲ್ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೆ ಹಾಗೇಯೇ ಓಡಿಸಿಕೊಂಡು ಹೋಗಿರುತ್ತಾನೆ. ನಿಮ್ಮ ತಂದೆಯವರಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಎಎಸ್ಎಮ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಕೂಡಲೇ ಬರುವಂತೆ ತಿಳಿಸಿದ ಮೇರೆಗೆ ಗಾಭರಿಗೊಂಡು ನಾನು ನನ್ನ ತಾಯಿ ಸರಸ್ವತಿ ಇಬ್ಬರೂ ಕೂಡಿಕೊಂಡು ಎಎಸ್ಎಮ್ ಆಸ್ಪತ್ರೆಗೆ ಬಂದು ನನ್ನ ತಂದೆಗೆ ನೋಡಲಾಗಿ ಹಾಕಿಹತ್ತ ನಿಜವಿತ್ತು. ಅವರಿಗೆ ನೋಡಲಾಗಿ ಅವರ ತಲೆಯ ಹಿಂದೆ ಭಾರಿ ರಕ್ತ & ಗುಪ್ತಗಾಯವವಾಗಿ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು. ನಂತರ ನನ್ನ ತಂದೆ ಕಾಶಪ್ಪ ಇವರಿಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದ್ದು ನನ್ನ ತಂದೆ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೆ ಬೆಳಿಗ್ಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಲಗಾಣಗಾಪೂರ ಠಾಣೆ : ದಿನಾಂಕ 18-07-2017 ರಂದು ಬೆಳಿಗ್ಗೆ ತನ್ನ ತಾಯಿ ಮಲ್ಲಮ್ಮ ಗಂಡ ಭೀಮಶಾ ಇವಳು ಕೂಲಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ಇಬ್ರಾಹಿಂ ಸಾ|ಕಲಬುರಗಿ ಇವರ ಹೊಲದ ಹತ್ತಿರ ನಡೆದುಕೊಂಡು ಬರುವಾಗ ಯಾವುದೋ ಒಂದು ವಾಹನ ಚಾಲಕ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ತಾಯಿ ರೋಡಿನ ಮೇಲೆ ಬಿದ್ದಾಗ ಮಾಹಿತಿ ತಿಳಿದು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಾಯಿ ಬಲಗಣ್ಣಿನ ಬಲಭಾಗದ ಕೊನೆಗೆ ರಕ್ತಗಾಯದ ಪೆಟ್ಟು ಮತ್ತು ಎಡತಲೆಯ ಹಿಂಬದಿಗೆ ಭಾರ ರಕ್ತಗಾಯದ ಪೆಟ್ಟಾಗಿ ಎರಡು ಗಾಯಗಳಿಂದ ರಕ್ತ ಸೋರುತ್ತಿತ್ತು ನಂತರ ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯ ಮೃತ ಪಟ್ಟಿರುತ್ತಾಳೆ ಅಂತಾ ಕಾರಣ ಅಪಘಾತದ ಪಡಿಸಿದ ವಾಹನ ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶರಣಪ್ಪ ಪೂಜಾರಿ ಸಾ||ಗೊಬ್ಬುರ (ಬಿ) ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kannada News » Entertainment » Bollywood » Aishwarya Rai touches Mani Ratnam's feet during Ponniyin Selvan press meet: Here is the viral video Aishwarya Rai: ವೇದಿಕೆ ಮೇಲೆ ಗುರು ಮಣಿರತ್ನಂ ಕಾಲಿಗೆ ನಮಸ್ಕಾರ ಮಾಡಿದ ಐಶ್ವರ್ಯಾ ರೈ​; ವಿಡಿಯೋ ವೈರಲ್​ Mani Ratnam | Viral Video: ‘ನನಗೆ ಪೊನ್ನಿಯಿನ್​ ಸೆಲ್ವನ್ ಚಿತ್ರ ಯಾಕೆ ವಿಶೇಷ ಎಂದರೆ ಇದಕ್ಕೆ ನಿರ್ದೇಶನ ಮಾಡಿರುವುದು ಮಣಿರತ್ನಂ. ಇಂಥ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಐಶ್ವರ್ಯಾ ರೈ ಹೇಳಿದ್ದಾರೆ. ಮಣಿರತ್ನಂ, ಐಶ್ವರ್ಯಾ ರೈ TV9kannada Web Team | Edited By: Madan Kumar Sep 27, 2022 | 12:40 PM ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಬಗ್ಗೆ ನಟಿ ಐಶ್ವರ್ಯಾ ರೈ ಬಚ್ಚನ್​ ಅವರಿಗೆ ಎಲ್ಲಿಲ್ಲದ ಗೌರವ. ಅವರು ನಟಿಸಿದ ಮೊದಲ ಚಿತ್ರ ‘ಇರುವರ್​’ಗೆ ನಿರ್ದೇಶನ ಮಾಡಿದ್ದೇ ಮಣಿರತ್ನಂ. ಆ ಸಿನಿಮಾ ತೆರೆಕಂಡಿದ್ದು 1997ರಲ್ಲಿ. ಆ ನಂತರ ಐಶ್ವರ್ಯಾ ರೈ (Aishwarya Rai) ಹಿಂದಿರುಗಿ ನೋಡಲೇ ಇಲ್ಲ. ಬ್ಯಾಕ್​ ಟು ಬ್ಯಾಕ್​ ಯಶಸ್ಸು ಗಳಿಸುತ್ತ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಮೆರೆದರು. ಈಗ ‘ಪೊನ್ನಿಯಿನ್​ ಸೆಲ್ವನ್​’ (Ponniyin Selvan) ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ಮಣಿರತ್ನಂ ಅವರು ಮತ್ತೆ ಜೊತೆಯಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದ ವೇಳೆ ಮಣಿರತ್ನಂ ಕಾಲಿಗೆ ಐಶ್ವರ್ಯಾ ನಮಸ್ಕರಿಸಿದ್ದಾರೆ. ಆ ವಿಡಿಯೋ ವೈರಲ್​ ಆಗಿದೆ. ‘ಪೊನ್ನಿಯಿನ್​ ಸೆಲ್ವನ್​’ ಚಿತ್ರ ಸೆಪ್ಟೆಂಬರ್​ 30ರಂದು ಬಿಡುಗಡೆ ಆಗುತ್ತಿದೆ. ತಮಿಳಿನ ಈ ಸಿನಿಮಾ ಹಿಂದಿ, ಕನ್ನಡ, ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿದೆ. ಆ ಕಾರಣದಿಂದ ಬೇರೆ ಬೇರೆ ನಗರಗಳಿಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಸೋಮವಾರ (ಸೆ.26) ದೆಹಲಿಯಲ್ಲಿ ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಐಶ್ವರ್ಯಾ ರೈ ಬಚ್ಚನ್​ ಅವರು ತಮ್ಮ ಗುರು ಮಣಿರತ್ನಂ ಬಗ್ಗೆ ಮಾತನಾಡಿದರು. ಮಣಿರತ್ನಂ ಜೊತೆಗೆ ಐಶ್ವರ್ಯಾ ರೈ ಬಚ್ಚನ್​ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದು. ಈ ಹಿಂದೆ ‘ಇರುವರ್​’, ‘ಗುರು’ ಮತ್ತು ‘ರಾವಣ್​’ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದರು. ‘ಪೊನ್ನಿಯಿನ್​ ಸೆಲ್ವನ್​’ ಚಿತ್ರದಲ್ಲಿ ಜಯಂ ರವಿ, ಚಿಯಾನ್​ ವಿಕ್ರಮ್​, ತ್ರಿಷಾ ಕೃಷ್ಣನ್​, ಕಾರ್ತಿ, ಪ್ರಕಾಶ್​ ರಾಜ್​​ ಮುಂತಾದವರು ನಟಿಸಿದ್ದಾರೆ. ಎರಡು ಭಾಗದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈಗ ಮೊದಲ ಭಾಗ ರಿಲೀಸ್​ ಆಗುತ್ತಿದೆ. ಕಲ್ಕಿ ಕೃಷ್ಣಮೂರ್ತಿ ಬರೆದ ‘ಪೊನ್ನಿಯಿನ್​ ಸೆಲ್ವನ್​’ ಕೃತಿಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. View this post on Instagram A post shared by ᴀɪꜱʜᴡᴀʀʏᴀ ʀᴀɪ (@aishoholic) ‘ಈ ರೀತಿಯ ಅನೇಕ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅದೃಷ್ಟ ನನ್ನದಾಗಿತ್ತು. ಅವುಗಳ ನಡುವೆ ಈ ಚಿತ್ರ ಯಾಕೆ ವಿಶೇಷ ಎಂದರೆ ಇದಕ್ಕೆ ನಿರ್ದೇಶನ ಮಾಡಿರುವುದು ಮಣಿರತ್ನಂ. ಅವಕಾಶ ನೀಡಿದ್ದಾಗಿ ಧನ್ಯವಾದಗಳು’ ಎಂದು ಐಶ್ವರ್ಯಾ ರೈ ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ಈ ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮ ನಡೆದಾಗ ರಜನಿಕಾಂತ್​ ಅವರು ಮುಖ್ಯ ಅಥಿತಿಯಾಗಿ ಬಂದಿದ್ದರು. ಆಗ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಐಶ್ವರ್ಯಾ ರೈ ವಿನಯವಂತಿಕೆ ಮೆರೆದಿದ್ದರು. ಆ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾಲಾಡಿ ಅರೆಬೈಲು ತೋಳಾರ್‌ ಎಂಬಲ್ಲಿ ಕಳೆದ ಹಲವು ದಿನಗಳಿಂದ ಮಾವಿನ ತೋಪಿನಲ್ಲಿ ಓಡಾಡುತ್ತಿದ್ದ ಚಿರತೆಯನ್ನು ಕುಂದಾಪುರ ಅರಣ್ಯಾ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆ ಹಿಡಿದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮಾವಿನ ತೋಪಿನಲ್ಲಿ ಚಿರತೆಯೊಂದು ಸಂಚರಿಸುತ್ತಿತ್ತು, ಇದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಸುಮಾರು ಒಂದು ತಿಂಗಳ ಕಾಲ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಎರಡೂವರೆ ವರ್ಷದ ಹೆಣ್ಣು ಚಿರತೆಯೊಂದು ಸೆರೆ ಹಿಡಿದಿದ್ದಾರೆ. ಗ್ರಾ.ಪಂ.ಮಾಲಾಡಿ, ಸುಳಿಗುಂಡಿ ಹಾಗೂ ಅಸೋಡು ಪರಿಸರದಲ್ಲಿ ಕಪ್ಪು ಚಿರತೆ ಸಂಚಾರವಿದೆ ಎನ್ನುವ ಅನುಮಾನಗಳು ವ್ಯಕ್ತವಾಗಿದೆ. ಪರಿಸರದಲ್ಲಿರುವ ನಾಯಿ ಮರಿಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಪ್ರಸ್ತುತ ಸ್ಥಳೀಯರು ಆತಂಕದಿಂದ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. Share. Facebook Twitter Pinterest LinkedIn Tumblr Email Previous Articleಯೋಗಿ ಆದಿತ್ಯನಾಥ್ ಸೂಚನೆ; ಉತ್ತರಪ್ರದೇಶದಲ್ಲಿ 10,900ಕ್ಕೂ ಹೆಚ್ಚು ಅಕ್ರಮ ಮತ್ತು ಅನಧಿಕೃತ ಧ್ವನಿವರ್ಧಕ ತೆರವು
ಆಮ್ಲಜನಕ ಸಾಂದ್ರಕ ಕಾಳ ದಾಸ್ತಾನು ಪ್ರಕರಣದಲ್ಲಿ ದೆಹಲಿಯ ಉದ್ಯಮಿ ನವನೀತ್‌ ಕಲ್ರಾ ಅವರನ್ನು ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ. ಕಲ್ರಾ ಅವರನ್ನು ಗುರುಗ್ರಾಮದ ತಮ್ಮ ಭಾವಮೈದುನನ ತೋಟದ ಮನೆಯಿಂದ ಬಂಧಿಸಲಾಗಿದೆ. ದೆಹಲಿ ಪೊಲೀಸರು ನಡೆಸುತ್ತಿರುವ ಆಮ್ಲಜನಕ ಸಾಂದ್ರಕ ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ರಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ದೆಹಲಿ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿತ್ತು. ಇದೇ ವೇಳೆ ಕಲ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮೇ 18 ಕ್ಕೆ ಮುಂದೂಡಿದೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು "ಆಮ್ಲಜನಕ ಸಾಂದ್ರತೆಯ ಬೆಲೆಗೆ ಸರ್ಕಾರ ಇನ್ನೂ ನಿಯಂತ್ರಣ ವಿಧಿಸದೇ ಇರುವುದರಿಂದ ಕಲ್ರಾ ಅವರು ಅಗತ್ಯ ಸರಕುಗಳ ಕಾಯಿದೆ ಉಲ್ಲಂಘಿಸಿದ್ದಾರೆ ಎನ್ನಲಾಗದು" ಎಂದು ವಾದಿಸಿದ್ದರು. ದೆಹಲಿ ಪೊಲೀಸರು ನವನೀತ್ ಕಲ್ರಾ ಒಡೆತನದ 'ಖಾನ್ ಚಾಚಾ' ಮತ್ತಿತರ ರೆಸ್ಟೋರೆಂಟ್‌ಗಳಿಂದ ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಂಡಿದ್ದಾಗಿ ವರದಿಯಾಗಿತ್ತು. ಕೋವಿಡ್‌ ಬಿಕ್ಕಟ್ಟಿನ ವೇಳೆ ಆಮದು ಮಾಡಿಕೊಂಡ ಸಾಂದ್ರಕಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದರು. Also Read [ಆಮ್ಲಜನಕ ಸಾಂದ್ರಕ ಮುಟ್ಟುಗೋಲು] ವ್ಯಾಪಾರ ಮಾಡುವುದು ಅಪರಾಧವೇ? ಪೊಲೀಸರಿಗೆ ದೆಹಲಿ ಹೈಕೋರ್ಟ್ ಪ್ರಶ್ನೆ ಬಳಿಕ ಪೊಲೀಸರು ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದರು. ಸಾಂದ್ರಕಗಳನ್ನು ವಶಪಡಿಸಿಕೊಂಡ ಸಂದರ್ಭದಿಂದಲೂ ತಲೆಮರೆಸಿಕೊಂಡಿದ್ದ ಕಲ್ರಾ ಅವರಿಗೆ ಲುಕೌಟ್‌ ನೋಟಿಸ್‌ ನೀಡಲಾಗಿತ್ತು.
ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ನೆಪದಲ್ಲಿ ರಾಜ್ಯದಲ್ಲಿ ವಿಚಾರವಾದಿಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಎಂದು ಬೊಬ್ಬೆ ಹಾಕು ರಾಜ್ಯ ಸರಕಾರ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಅದೇ ನೆಪದಲ್ಲಿ ಪ್ರಗತಿಪರ ಚಿಂತಕರು ಎನ್ನುವ ಜ್ಞಾನಪೀಠ ಸಾಹಿತಿ ಗಿರೀಶ್ ಕಾರ್ನಾಡ್, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ 17 ಜನರಿಗೆ ಭದ್ರತೆ ಒದಗಿಸಲು ನಿರ್ಧರಿಸಿದೆ. ಹೌದು ಅವರೆಲ್ಲರೂ ವಿಚಾರವಾದಿಗಳು, ಚಿಂತಕರು ಅವರಿಗೆ ರಕ್ಷಣೆ ನೀಡಲೇ ಬೇಕು. ಆದರೆ ರಾಜ್ಯದಲ್ಲಿರುವ ಪ್ರತಿಯೊಬ್ಬರ ಪ್ರಾಣವೂ ಮುಖ್ಯವಲ್ಲವೇ? ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಲೇ ಬೇಕು. ರಾಜ್ಯದಲ್ಲಿ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ 12 ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ ಅವರಿಗೆ ರಕ್ಷಣೆಯ ಜವಾಬ್ದಾರಿ ನೀಡುವುದು ಸರಕಾರದ ಕರ್ತವ್ಯವಲ್ಲವೇ. ಹಾಗಂತ ಪ್ರತಿ ವ್ಯಕ್ತಿಗೂ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಲು ಆಗಲ್ಲ. ಆದರೆ ಇಡೀ ರಾಜ್ಯದ ಜನರ ರಕ್ಷಣೆಗೆ ರಾಜ್ಯ ಸರಕಾರ ಆದ್ಯತೆ ನೀಡಬೇಕಲ್ಲವೇ. ಕೇವಲ ತಮ್ಮ ಸರಕಾರದ ಪರ ಬಹುಪರಾಕ್ ಹೇಳುವ ಬಟ್ಟಂಗಿಗಳಿಗೆ ರಕ್ಷಣೆ ನೀಡುವುದು ಮಾತ್ರ ಸರಕಾರದ ಗುರಿಯಾಗಿರಬಾರದಲ್ಲವೇ?. ಇನ್ನು ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವ ಸಚಿವ ಎಂ.ಬಿ.ಪಾಟೀಲ್ ಅವರೇ ಹೇಳಿದ್ದಾರೆ ‘ನನಗೆ ರಕ್ಷಣೆ ನೀಡಿ ಎಂದು ಸರಕಾರಕ್ಕೆ ನಾನು ಬೇಡಿಕೊಂಡಿಲ್ಲ’ ಎಂದು. ಹಾಗಾದರೆ ಸರಕಾರ ಯಾವ ಉದ್ದೇಶದಿಂದ ಬರಗೂರು ರಾಮಚಂದ್ರಪ್ಪ, ಪಾಟೀಲ್ ಪುಟ್ಟಪ್ಪ, ಚನ್ನವೀರ ಕಣವಿ, ನಿಡುಮಾಮಿಡಿ ಸ್ವಾಮೀಜಿ, ಭಗವಾನ್, ಬಿ.ಟಿ.ಲಲಿತಾನಾಯಕ್, ಜಾಮದಾರ್ ಅವರಿಗೆ ರಕ್ಷಣೆ ನೀಡುತ್ತಿದೆ. ಅವರ ಪ್ರಾಣಕ್ಕೆ ಕುತ್ತು ಇದೆ ಎಂದು ಯಾವ ಗುಪ್ತ ಮಾಹಿತಿ ಸರಕಾರಕ್ಕೆ ದೊರೆಯುತೋ ತಿಳಿಯದು. ಇವರೆಲ್ಲರೂ ಚಿಂತಕರು, ಹೋರಾಟಗಾರರು ಎಂದು ಭದ್ರತೆ ಒದಗಿಸಿದ್ದು ಸೂಕ್ತ. ಅದರ ಜತೆಗೆ ರಾಜ್ಯ ಸರಕಾರ ರಾಜ್ಯದ ಪ್ರತಿ ನಾಗರಿಕನ ರಕ್ಷಣೆ ಕುರಿತು ದೂರದೃಷ್ಟಿಯ ಯೋಜನೆಗಳನ್ನು ಕೈಗೊಳ್ಳಬೇಕು. ಅದೆಲ್ಲವನ್ನು ಬಿಟ್ಟು ಕೇವಲ ಹೊಗಳು ಬಟ್ಟರನ್ನು ರಕ್ಷಿಸಿ, ಅದೇನು ಸಾಧಿಸಲು ಹೊರಟಿದ್ದೀರಿ ಎಂಬುದು ತಿಳಿಯದಷ್ಟು ಮುಗ್ದರಲ್ಲ ಜನರು. ನಿರಂತರವಾಗಿ ಹಿಂದೂ ಕಾರ್ಯಕರ್ತರ ಹೆಣ ಬೀಳುತ್ತಿದ್ದರು, ಹಲವು ಕೊಲೆಗಳಲ್ಲಿ ಮುಸ್ಲಿo ಮೂಲಭೂತ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದರೂ ಮುಗ್ಗುಂಮಾಗಿರುವ ಸಿದ್ದರಾಮಯ್ಯ ಗೌರಿ ಲಂಕೇಶ ಹತ್ಯೆ ಆದ ತಕ್ಷಣ ಉಳಿದ ವಿಚಾರವಾದಿಗಳಿಗೆ ರಕ್ಷಣೆ ನೀಡುವ ಮೂಲಕ ಪರೋಕ್ಷವಾಗಿ ಗೌರಿ ಹತ್ಯೆಯನ್ನು ವಿಚಾರವಾದಿಗಳ ವಿರೋಧಿಗಳೇ ಮಾಡಿದ್ದಾರೆ ಎಂಬಂತೆ ಬಿಂಬಿಸಲು ಹೊರಟಂತಿದೆ. ಇನ್ನು ಕೊಲೆ, ಮರಣ, ಅಂತ್ಯ ಸಂಸ್ಕಾರ ಸೇರಿ ಹಲವು ವಿಷಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿದ ಅತಿ ಕಾಳಜಿ, ಅವರ ತನಿಖೆಯಲ್ಲಿ ಕಾರಣದಿರುವುದು ಇದೇ ವಿಷಯವನ್ನು ಚುನಾವಣೆವರೆಗೆ ಮುಂದುವರಿಸಿಕೊಂಡು ಹೋಗುವ ದೂರಾಲೋಚನೆಯೂ ಇದ್ದಂತೆ ಭಾಸವಾಗುತ್ತಿದೆ. ಇನ್ನು ಮಂಗಳೂರಿನಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ನಡೆಸುವ ಸೌಹಾರ್ದ ಸಮಾವೇಶಕ್ಕೆ ಸಕಲ ರಕ್ಷಣೆ ಒದಗಿಸುವ ಸರಕಾರ, ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕೈಗೊಂಡ ಹೋರಾಟವನ್ನು ಹತ್ತಿಕ್ಕುವ ದೂರ್ತತನವನ್ನು ಪ್ರದರ್ಶಿಸಿದ್ದೀರಿ. ಇಂತಹ ನಡೆಗಳಲ್ಲವೇ ತಮ್ಮ ರಕ್ಷಣಾ ನೀತಿಯ ‘ಎಡ’ಬಿಡಂಗಿತನಕ್ಕೆ ಸಾಕ್ಷಿ. ತನ್ನ ದೂರಾಲೋಚನೆ, ದುಷ್ಟಾಲೋಚನೆಗಳ ಮಧ್ಯೆ ಸರಕಾರ ವಿಚಾರವಾದಿಗಳ ರಕ್ಷಣೆ ಜತೆ ಜತೆಗೆ ರಾಜ್ಯಸರಕಾರ ಸಾಮಾನ್ಯರೂ, ಹಿಂದೂ ಕಾರ್ಯಕರ್ತರನ್ನು ಗಮನದಲಿಟ್ಟುಕೊಂಡು ಆಡಳಿತ ನಡೆಸುವುದು ಒಳಿತು.
ಬೆಂಗಳೂರು (ಜೂನ್ 11): ರಾಜ್ಯದಲ್ಲಿಂದು ಹೊಸದಾಗಿ 204 ಕೋವಿಡ್-19 ಪಾಸಿಟಿವ್ ಪ್ರಖರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಲೇ ಇದೆ. ಇಂದು ಮೂವರು ಬಲಿಯಾಗುವ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 72 ಕ್ಕೆ ಏರಿಕೆಯಾದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ SSLC ವಿಧ್ಯಾರ್ಥಿಯೋರ್ವನಿಗೆ ಸೋಂಕು ಖಚಿತವಾಗುವ ಮೂಲಕ ತೀವ್ರ ಆತಂಕವನ್ನು ಉಂಟುಮಾಡಿದೆ. ಇನ್ನುಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 204 ಪ್ರಕರಣಗಳು ಇಂದು ದಾಖಲಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ ಇಲ್ಲಿಯವರೆಗೆ 6245 ಕ್ಕೆ ಏರಿಕೆಯಾದಂತಾಗಿದೆ. ಇಂದು ಪತ್ತೆಯಾದ ಸೋಂಕಿತರಲ್ಲಿ 157 ಜನರು ಅಂತರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ. ಅಲ್ಲದೇ ಇಂದು ಕೊರೊನಾ ಸೋಂಕಿನಿಂದಾಗಿ ಮೂವರು ಮೃತಪಟ್ಟಿದ್ದು, ಬೆಂಗಳೂರಿನ 35 ವರ್ಷದ ವ್ಯಕ್ತಿ ದೀರ್ಘಕಾಲದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇವರು ಜ್ವರ ಲಕ್ಷಣಗಳಿಂದಾಗಿ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತ ಪಟ್ಟಿದ್ದರು. ಕೋವಿಡ್19 ಮಾಹಿತಿ: 11ನೇ ಜೂನ್ 2020 ಒಟ್ಟು ಪ್ರಕರಣಗಳು: 6245 ಮೃತಪಟ್ಟವರು: 72 ಗುಣಮುಖರಾದವರು: 2976 ಹೊಸ ಪ್ರಕರಣಗಳು: 204 ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.1/2 pic.twitter.com/YLMznO1lnv — CM of Karnataka (@CMofKarnataka) June 11, 2020 ಇನ್ನು ಬೆಂಗಳೂರು ನಗರದ 60 ವರ್ಷದ ವ್ಯಕ್ತಿ ಕೂಡಾ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ರಾಯಚೂರಿನ 28 ವರ್ಷದ ಮಹಿಳೆ ಬೀದರ್ ಜಿಲ್ಲೆಗೆ ಬೇಟಿ ನೀಡಿ, ನಂತರದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಆಸ್ಪತೆಗೆ ದಾಖಲಾದ ಇವರು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಮೃತ ಪಟ್ಟಿರುತ್ತಾರೆ ಎಂದು ಇಲಾಖೆ ಮಾಹಿತಿ ನೀಡಿದೆ. ಇಂದು ಸೋಂಕಿಗೆ ಒಳಗಾದವರ ಜಿಲ್ಲಾವಾರು ಸಂಖ್ಯೆಯನ್ನು ನೋಡುವುದಾದರೆ ಯಾದಗಿರಿ 66, ಉಡುಪಿ 22, ಬೆಂಗಳೂರು ನಗರ 17, ಕಲಬುರಗಿ 16, ರಾಯಚೂರು 15, ಬೀದರ್ 14, ಶಿವಮೊಗ್ಗ 10, ವಿಜಯಪುರ 04, ಧಾರವಾಡ 2, ದಕ್ಷಿಣ ಕನ್ನಡ 2, ದಾವಣಗೆರೆ 9, ಕೋಲಾರ 6, ರಾಮನಗರ 5, ಮೈಸೂರು 5, ಬಾಗಲಕೋಟೆ 3, ಉತ್ತರ ಕನ್ನಡ 3, ಹಾಸನ 2, ಬೆಂಗಳೂರು ಗ್ರಾಮಾಂತರ 1, ಚಿಕ್ಕಮಗಳೂರು 1, ಕೊಪ್ಪಳ 1 ಪ್ರಕರಣಗಳು ದಾಖಲಾಗಿವೆ.
ಕಳೆದ ನಾಲ್ಕೈದು ತಿಂಗಳಿಂದ ಹೀಗೆ ಪ್ರಕಾಶ್ ರೈ (ರಾಜ್ ಓಕೆನಾ, ರೈ ಓಕೆನಾ ಅವರನ್ನೇ ಕೇಳಬೇಕು) ಹೀಗೆ ಬಾಯಿಗೆ ಬಂದ ಹಾಗೆ ಚೀರಾಟ, ಮನಸ್ಸಿಗೆ ಬಂದಹಾಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಖಂಡಿತವಾಗಿಯೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ, ವ್ಯವಸ್ಥೆ, ರಾಜಕಾರಣಿಗಳನ್ನು ಪ್ರಶ್ನಿಸುವುದರಲ್ಲಿ ತಪ್ಪಿಲ್ಲ ಹಾಗೂ ಪ್ರಶ್ನಿಸುವುದು ಸಮಂಜಸ ಸಹ. ಆದರೆ ಹೀಗೆ ಪ್ರಶ್ನಿಸುವಾಗ ಇಬ್ಬಂದಿತನ ಇರಬಾರದಲ್ಲವೇ? ಪ್ರಶ್ನೆಯಲ್ಲಿ ಹುರುಳು, ಸಾಚಾತನ, ಸುಬಗತನ ಇರಬೇಕಲ್ಲವೇ? ಪ್ರಶ್ನೆ ಏಕಾಭಿಮುಖವಾಗಿ, ಯಾರನ್ನೋ ಮೆಚ್ಚಿಸಲು ಕೇಳಬಾರದಲ್ಲವೇ? ಪ್ರಕಾಶ್ ರೈ ಅವರ ಇತ್ತೀಚಿನ ನಡವಳಿಕೆ, ಪ್ರಶ್ನೆಯ ಧಾಟಿ ನೋಡಿದರೆ ಇದರ ಯಾವುದೇ ಲವಲೇಷವೂ ಇಲ್ಲ ಎಂಬುದು ಢಾಳಾಗುತ್ತದೆ. ಪ್ರಕಾಶ್ ರೈ ಎಂಬ ಇಬ್ಬಂದಿತನದ ವ್ಯಕ್ತಿಯ ಅನಾವರಣವಾಗುತ್ತಿದೆ. ರೀ ಸ್ವಾಮಿ ಪ್ರಕಾಶ್ ರೈ, ಇಷ್ಟೆಲ್ಲ ಮಾತನಾಡುತ್ತೀರಲ್ಲ ನೀವು, ಪರೇಶ್ ಮೇಸ್ತಾ ಸಾವಿನ ಬಗ್ಗೆ ರಾಜ್ಯ ಸರ್ಕಾರವನ್ನು, ಸಿದ್ದರಾಮಯ್ಯರನ್ನು ಪ್ರಶ್ನಿಸುವ ತಾಕತ್ತಿಲ್ಲವೇ? ದಾನೇಶ್ವರಿಯ ಅತ್ಯಾಚಾರ, ಹತ್ಯೆಯಾಯಿತಲ್ಲ, ಅದರ ಕುರಿತು, ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನಿಸಲು ನಿಮಗೆ ಗುಂಡಿಗೆಯಿಲ್ಲವೇ? ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಯಿತಲ್ಲ, ಅದರ ಕುರಿತು ಮಾತನಾಡಲು, ಸರ್ಕಾರವನ್ನು ಟೀಕಿಸಲು ನಿಮಗೆ ಆಗುವುದಿಲ್ಲವೇ? ಯಾಕ್ರೀ ಇಂಥಾ ಇಬ್ಬಂದಿತನ ಮಾಡುತ್ತೀರಿ? ಗೌರಿ ಲಂಕೇಶ್ ಹತ್ಯೆಯಾದಾಗ ಏನ್ ನಡೀತಿದೆರೀ ಕರ್ನಾಟಕದಲ್ಲಿ ಎನ್ನುವ ಬದಲು, ಸಿದ್ದರಾಮಯ್ಯನವರೇ ಏನ್ ಮಾಡ್ತಿದೀರಿ ನೀವು ಅಂತ ಕೇಳಬಹುದಿತ್ತಲ್ಲ? ಪರೇಶ್ ಮೇಸ್ತಾ, ದಾನೇಶ್ವರಿ ಹತ್ಯೆಯಾದಾಗ ರಾಜ್ಯ ಸರ್ಕಾರವೇನು ಮಲಗಿದೆಯಾ ಎಂದು ನಿಮ್ಮ ಧಾಟಿಯಲ್ಲೇ ತರಾಟೆಗೆ ತೆಗೆದುಕೊಳ್ಳಬಹುದಿತ್ತಲ್ಲ? ಹೀಗೆ ಪ್ರಶ್ನೆ ಮಾಡಲು ನಿಮಗೆ ಯಾವ ಅಳುಕಿದೆ ಸ್ವಾಮಿ? ನಿಮ್ಮ ನಾಲಗೆಯನ್ನೇನು ಕಟ್ಟಿ ಹಾಕಿದ್ದೀರಾ? ದೇಶದಲ್ಲಿ ಸಿಂಹ ಎಂದು ಹೆಸರಿನ ಮುಂದೆ ಇರುವುದು ಸಾಮಾನ್ಯ. ಭಗತ್ ಸಿಂಗ್, ರಾಣಾ ಪ್ರತಾಪ್ ಸಿಂಗ್ ಅವರ ಸಿಂಗ್ ಸಿಂಹ ಎಂಬ ಅರ್ಥವನ್ನೇ ನೀಡುತ್ತದೆ. ಅದೇ ರೀತಿ ಸಂಸದ ಪ್ರತಾಪ್ ಅವರ ಹೆಸರಿನ ಮುಂದೆ ಸಿಂಹ ಇದೆ. ಇಷ್ಟಕ್ಕೇ ನೀವು ಪ್ರಾಣಿಯೋ, ಮನುಷ್ಯನೋ ಎಂದು ಪ್ರಶ್ನಿಸಬಹುದೇ? ಹಾಗಾದರೆ ಭಗತ್ ಸಿಂಗ್, ರಾಣಾ ಪ್ರತಾಪ್ ಸಿಂಗರೂ ಪ್ರಾಣಿಗಳೇ? ಇದು ಅವರಿಗೆ ಮಾಡುವ ಅವಮಾನವಲ್ಲವೇ? ಹೀಗೆ ಮಾತನಾಡಲು ನಿಮಗೆ ನಾಚಿಕೆಯೇ ಆಗುವುದಿಲ್ಲವೇ? ಇನ್ನು ಯೋಗಿ ಆದಿತ್ಯನಾಥರನ್ನ ಪ್ರಶ್ನಿಸಿರುವ ವಿಷಯಕ್ಕೆ ಬರೋಣ. ಅಲ್ಲಾ ಸ್ವಾಮಿ, ಇಂಗ್ಲಿಷಿನಲ್ಲಿ ಮಾತನಾಡುವ ನಿಮಗೆ ಇತಿಹಾಸದ ಕನಿಷ್ಠ ಜ್ಞಾನವೂ ಇಲ್ಲವೇ? ಟಿಪ್ಪು ಎಂಥ ಮತಾಂಧ ಎಂಬುದು ಎಲ್ಲರಿಗೂ ಗೊತ್ತಿದೆ. ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂಬುದು ಸಹ ಜಗಜ್ಜಾಹೀರು. ಹೀಗಿರುವಾಗ ಯೋಗಿ ಆದಿತ್ಯನಾಥರು ಟಿಪ್ಪು ಜಯಂತಿ ಆಚರಿಸಬೇಡಿ ಎಂದು ಹೇಳಿರುವುದರಲ್ಲಿ ಯಾವ ತಪ್ಪಿದೆ? ಹೊಟ್ಟೆಗೆ ಅನ್ನ ಹಾಕಿದ ಹಾಗೆ, ಮಿದುಳಿಗೆ ಸಹ ವಿಚಾರಗಳ ಮೇವು ಹಾಕಬೇಕು. ಆದರೆ ಒಂದು ವಿಷಯ ಮುಚ್ಚಿಟ್ಟು, ಇನ್ನೊಂದು ವಿಷಯದ ಬಗ್ಗೆ ರಾಜಾರೋಷವಾಗಿ ಮಾತನಾಡುವ ರೈ ಅವರು ಮಿದುಳಿಗೆ ಬೇರೆಯದ್ದೇ ಹಾಕುತ್ತಿದ್ದಾರೆ ಎಂದು ಕಾಣುತ್ತಿದೆ. ಪ್ರಕಾಶ್ ರೈ, ಮತ್ತೆ ಕೇಳುತ್ತಿದ್ದೇನೆ, ನಿಮಗೆ ನಿಜವಾಗಿಯೂ ತಾಕತ್ತಿದ್ದರೆ, ಈ ಪ್ರಶ್ನೆಗಳನ್ನೂ ಕೇಳಿ.
ದೀರ್ಘಾವಧಿ ಕಲುಷಿತ ಗಾಳಿ ಸೇವಿಸಿದ್ದರಿಂದ ಹೃದಯಘಾತ, ಶ್ವಾಸಕೋಶದ ಕ್ಯಾನ್ಸರ್, ಮಧುಮೇಹಕ್ಕೆ ಗುರಿಯಾಗಿ ಸಂಭವಿಸಿದ ಜನರ ಸಾವು 50 ಲಕ್ಷ. ಭಾರತ ಮತ್ತು ಚೀನಾದಲ್ಲಿ ಪಿ.ಎಂ 2.5 ಮಟ್ಟಕ್ಕಿಂತ ಹೆಚ್ಚು ಪ್ರಮಾಣದ ಮಾಲಿನ್ಯಕಾರಕ ಕಣಗಳಿಂದಾಗಿ ಸಂಭವಿಸಿದ ಸಾವು 30 ಲಕ್ಷ. ಅಮೆರಿಕದ ಆರೋಗ್ಯ ಪರಿಣಾಮ ಸಂಸ್ಥೆ ವಾಯುಮಾಲಿನ್ಯ ಕುರಿತು ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಗ್ಲೋಬಲ್ ಏರ್ 2019’ ಜಾಗತಿಕ ವರದಿಯಿಂದ ಮೇಲಿನ ಅಂಕಿ ಅಂಶಗಳು ದೊರೆತಿವೆ. ಅಲ್ಲದೇ ‘ಭಾರತದಲ್ಲಿ ಸಾವುಗಳು ಹೆಚ್ಚಾಗಲು ಕಾರಣವಾಗುವ ಅಂಶಗಳಲ್ಲಿ ವಾಯುಮಾಲಿನ್ಯ ಮೂರನೇ ಸ್ಥಾನದಲ್ಲಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ 2017 ಒಂದೇ ವರ್ಷದಲ್ಲಿ 12 ಲಕ್ಷಕ್ಕೂ ಹೆಚ್ಚು ಜನತೆ ವಾಯುಮಾಲಿನ್ಯದಿಂದ ಉಂಟಾಗುವ ರೋಗಗಳಿಗೆ ತುತ್ತಾಗಿ ಸಾವಿಗೀಡಾಗಿದ್ದಾರೆ. ವಾಯುಮಾಲಿನ್ಯದಿಂದ ಸಂಭವಿಸಿದ ಸಾವುಗಳಲ್ಲಿ ಪ್ರಪಂಚದಾದ್ಯಂತ ಶೇಕಡ ಅರ್ಧಕ್ಕಿಂತ ಹೆಚ್ಚು ಭಾರತ ಮತ್ತು ಚೀನಾದಲ್ಲಿಯ ಜನರು ಎನ್ನುವುದು ಗಮನಾರ್ಹ. ಅಪೌಷ್ಟಿಕತೆ, ಮದ್ಯಸೇವನೆ, ದೈಹಿಕ ಜಡತ್ವ ಹೆಚ್ಚಾಗಿ ಸಾವಿನ ಅಪಾಯ ಒಡ್ಡುತ್ತವೆ. ಆದರೆ ಇವುಗಳಿಗಿಂತ ಹೆಚ್ಚು ಅಪಾಯ ಮತ್ತು ತೊಂದರೆ ಒಡ್ಡುವುದು ವಾಯುಮಾಲಿನ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ವಾಯುಮಾಲಿನ್ಯ ಕಡಿಮೆಗೆ ಭರವಸೆ ನೀಡಲಿರುವ ಅಂಶಗಳು ದೇಶದಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉಜ್ವಲ, ಅಡುಗೆ ಅನಿಲ ಯೋಜನೆ, ರಾಷ್ಟ್ರೀಯ ವಾಯು ಶುದ್ಧೀಕರಣ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದರೆ ಮುಂದಿನ ವರ್ಷಗಳಲ್ಲಿ ವಾಯುಮಾಲಿನ್ಯ ಪ್ರಮಾಣವನ್ನು ನಿಧಾನವಾಗಿಯಾದರೂ ತಗ್ಗಿಸಬಹುದು. ಹಾಗೂ ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡಬಹುದು ಎಂದು ಅಮೆರಿಕದ ಆರೋಗ್ಯ ಪರಿಣಾಮ ಸಂಸ್ಥೆ ಉಪಾಧ್ಯಕ್ಷ ರಾಬರ್ಟ್ ಒ ಕೀಪ್ ಹೇಳಿದ್ದಾರೆ.
ಗ್ರಾಮಲೆಕ್ಕಾಧಿಕಾರಿಗಳನ್ನು ಒಂದು ಹಳ್ಳಿಗೆ ಅಥವಾ ಹಳ್ಳಿಗಳ ಗುಂಪಿಗೆ ನೇಮಕ ಮಾಡಲಾಗುತ್ತದೆ ಮತ್ತು ಅವರು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಅಡಿಯಲ್ಲಿ ಅಥವಾ ಯಾವುದೇ ಕಾನೂನಿನಡಿಯಲ್ಲಿ ನಿಗಧಿಪಡಿಸಿದ ಎಲ್ಲಾ ಕರ್ತವ್ಯಗಳನ್ನು ಜಾರಿಯಲ್ಲಿರುವ ಇತರೆ ಕಾನೂನುಗಳನ್ವಯ ಕಾರ್ಯನಿರ್ವಹಿಸುತ್ತಾರೆ, ಸರ್ಕಾರ ನಿಗಧಿಪಡಿಸಿರುವ ಎಲ್ಲಾ ವಹಿಗಳು, ಲೆಕ್ಕ ಪತ್ರಗಳು ಮತ್ತು ಇತರೆ ದಾಖಲೆಗಳನ್ನು ನಿರ್ವಹಿಸಬೇಕು, ಕಂದಾಯ ಇಲಾಖೆಯ ತಾಲ್ಲೂಕಿನ ಉನ್ನತ ಅಧಿಕಾರಿಗಳು ಅಥವಾ ಜಿಲ್ಲೆಯ ಉನ್ನತ ಅಧಿಕಾರಿಗಳು ಕೇಳಿದ ಸಂಧರ್ಭದಲ್ಲಿ ಗ್ರಾಮದ ಅಭ್ಯುದಯಕ್ಕಾಗಿ ಸಂಭಂಧಿತ ದಾಖಲೆಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಉಪಯೋಗಕ್ಕೆ ನಿರ್ವಹಿಸಬೇಕಾಗುತ್ತದೆ. ಸರ್ಕಾರದ ನೋಟೀಸ್, ವರದಿಗಳು ಮತ್ತು ಇತ್ಯಾದಿಗಳನ್ನು ಸಾರ್ವಜನಿಕರಿಗೆ ಜಾರಿ ಮಾಡುವುದು ಇವರ ಕರ್ತವ್ಯವಾಗಿರುತ್ತದೆ. ಗ್ರಾಮ ಲೆಕ್ಕಾಧಿಕಾರಿ ನೇರವಾಗಿ ಕಂದಾಯ ನಿರೀಕ್ಷಕರ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿರುತ್ತಾರೆ. ಗ್ರಾಮಲೆಕ್ಕಾಧಿಕಾರಿಗಳು ಗ್ರಾಮ ಮಟ್ಟದಲ್ಲಿ ಕಂದಾಯ ಆಡಳಿತದ ಪ್ರಮುಖ ಕಾರ್ಯಕಾರಿ ಅಧಿಕಾರಿಯಾಗಿದ್ದು ಗ್ರಾಮಸ್ಥರಿಗೆ ಲಭ್ಯವಾಗುವಂತೆ ತನ್ನ ವೃತ್ತದ ಕೇಂದ್ರ ಗ್ರಾಮದಲ್ಲಿ ವಾಸಿಸಬೇಕು. ಗ್ರಾಮಲೆಕ್ಕಾಧಿಕಾರಿಯ ಕೇಂದ್ರಸ್ಥಾನವನ್ನು ಜಿಲ್ಲಾಧಿಕಾರಿ ನಿಗಧಿಪಡಿಸಿದ್ದಾರೆ ಮತ್ತು ಕೇಂದ್ರ ಸ್ಥಾನದಲ್ಲಿ ವಾಸಿಸದ ಗ್ರಾಮ ಲೆಕ್ಕಾಧಿಕಾರಿಯು ಶಿಸ್ತು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಕೆಲವು ರಾಜ್ಯ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಗ್ರಾಮಲೆಕ್ಕಾಧಿಕಾರಿಯ ಅಧಿಕಾರಗಳು ಮತ್ತು ಕಾರ್ಯಗಳು ಹೀಗಿವೆ: – 1) ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಸೆಕ್ಷನ್ 17 (1): – ಗ್ರಾಮಲೆಕ್ಕಾಧಿಕಾರಿಗಳು ರಾಜ್ಯ ಸರ್ಕಾರವು ನಿಗಧಿಪಡಿಸಿದ ವಹಿಗಳು, ಖಾತೆಗಳು ಇತ್ಯಾದಿಗಳನ್ನು ನಿರ್ವಹಿಸುತ್ತಾರೆ. ವಿಭಾಗ 145: – ಗ್ರಾಮಲೆಕ್ಕಾಧಿಕಾರಿಗಳು ಗ್ರಾಮ ಗಡಿ ಗುರುತುಗಳ ನಾಶ ಅಥವಾ ಅನಧಿಕೃತ ಬದಲಾವಣೆಯನ್ನು ತಡೆಯಬೇಕಾಗುತ್ತದೆ. 2) ಕರ್ನಾಟಕ ಭೂ ಕಂದಾಯ ನಿಯಮಗಳು 1966: – ನಿಯಮ 28: ವ್ಯವಸ್ಥಾಪನಾ ಅಧಿಕಾರಿಯವರು ಗ್ರಾಮಲೆಕ್ಕಾಧಿಕಾರಿಗಳಿಂದ ಪ್ರಧಾನ ಬೆಳೆಗಳನ್ನು ಪ್ರತಿನಿಧಿಸುವ ಹಳ್ಳಿಗಳಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಬೇಕು. ನಿಯಮ 40: ಗ್ರಾಮಲೆಕ್ಕಾಧಿಕಾರಿಗಳು ನಮೂನೆ 16 ರಲ್ಲಿ ಪ್ರಾಥಮಿಕ ಭೂ ದಾಖಲೆಗಳನ್ನು ಸಿದ್ಧಪಡಿಸಿ ಮತ್ತು ಕೇಳಿದಾಗ ಅದನ್ನು ಸಲ್ಲಿಸಬೇಕು ಹಾಗೂ ಪೂರ್ಣಗೊಂಡ ವರದಿಯನ್ನು ಕಂದಾಯ ನಿರೀಕ್ಷಕರು ಅಥವಾ ಇತರ ಅಧಿಕಾರಿಗೆ ಕಳುಹಿಸಬೇಕು. ಚಾವಡಿಯಲ್ಲಿ ಪ್ರಾಥಮಿಕ ದಾಖಲೆಯನ್ನು ಪ್ರಚುರಪಡಿಸಿ ಕಂದಾಯ ನಿರೀಕ್ಷಕರು / ಇತರ ಅಧಿಕಾರಿಯವರ ಭೇಟಿಯ ದಿನಾಂಕವನ್ನು ತಿಳಿಸಿ ನೋಟೀಸ್ ಪ್ರಚುರಪಡಿಸಬೇಕು ನಮೂದುಗಳನ್ನು ಪರಿಶೀಲಿಸಲು ಮತ್ತು ವಿಚಾರಣೆಗೆ ಹಾಜರಾಗಲು ಭೂಮಾಲೀಕರನ್ನು ಆಹ್ವಾನಿಸಬೇಕು. ನಿಯಮ 61: ಗ್ರಾಮಲೆಕ್ಕಾಧಿಕಾರಿಗಳು ಹಕ್ಕುಗಳ ದಾಖಲೆಯನ್ನು ಸ್ವೀಕರಿಸಿದ ಕೂಡಲೇ, ಹಕ್ಕುಗಳ ಸಂಬಂಧಿತ ಪ್ರಾಥಮಿಕ ದಾಖಲೆಯನ್ನು ತಹಶೀಲ್ದಾರರಿಗೆ ಕಳುಹಿಸಬೇಕು. ನಿಯಮ 62: ತಹಶೀಲ್ದಾರ್ ಅಥವಾ ಅಧಿಸೂಚನೆಯ ಮೂಲಕ ಸರ್ಕಾರದಿಂದ ಅಧಿಕಾರ ಪಡೆದ ಯಾವುದೇ ಅಧಿಕಾರಿ, ಭೂಮಿಯಲ್ಲಿ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಮಾಹಿತಿ ಪಡೆದಾಗ, ನಮೂನೆ 19-ಎ ಯಲ್ಲಿ ನಿರ್ದಿಷ್ಟಪಡಿಸಿದಂತೆ ತಂತ್ರಾಂಶ ಬಳಸಿ ಉತ್ತರಾಧಿಕಾರ, ವಾರಸುದಾರಿಕೆ ಅಥವಾ ಆನುವಂಶಿಕತೆ, ಮತ್ತು ಇತರ ಸಂದರ್ಭಗಳಲ್ಲಿ ನಮೂನೆ 20-ಎ ನೋಟೀಸ್‍ಗಳನ್ನು ಹೊರಡಿಸಬೇಕಾಗಿರುತ್ತದೆ. ನಿಯಮ 64 (2): ತಾಲ್ಲೂಕು ಕಛೇರಿಯಿಂದ ನಮೂನೆ 12 ರಲ್ಲಿ ಹಕ್ಕು ಬದಲಾವಣೆ ನಮೂದನ್ನು ಸ್ವೀಕರಿಸಿದ ಕೂಡಲೇ ಪ್ರತಿ ಹಳ್ಳಿಗೆ ನಮೂನೆ 12 ರಲ್ಲಿ ನಿರ್ವಹಿಸಬೇಕಾದ ವಹಿಯಲ್ಲಿ ನಮೂನೆ 12 ರ ಹಕ್ಕು ಬದಲಾವಣೆ ವಿವರಗಳನ್ನು ನಮೂದಿಸಬೇಕು. ನಿಯಮ 65: ತಾಲ್ಲೂಕು ಕಛೇರಿಯಿಂದ ಪಡೆದ ನಮೂನೆ ಸಂಖ್ಯೆ 21 ರ ಪ್ರತಿಗಳನ್ನು ಸೆಕ್ಷನ್ 129 ರ ಉಪವಿಭಾಗ 2 ರ ಅಡಿಯಲ್ಲಿ ಅಗತ್ಯವಿರುವಂತೆ ಅಂತಹ ಎಲ್ಲಾ ವ್ಯಕ್ತಿಗಳಿಗೆ ಗ್ರಾಮಲೆಕ್ಕಾಧಿಕಾರಿಗಳು ಜಾರಿ ಮಾಡಬೇಕು. ನಿಯಮ 70 (1): ತಾಲ್ಲೂಕು ಕಛೇರಿಯಲ್ಲಿ ನಿರ್ವಹಿಸಲಾಗಿರುವ ನಮೂನೆ 16 ರಲ್ಲಿನ ಹಕ್ಕುಗಳ ದಾಖಲೆಯಲ್ಲಿನ ನಮೂದುಗಳನ್ನು ನಿಯಮ 62 ರ ಉಪ ನಿಯಮ 1 ರ ಅಡಿಯಲ್ಲಿ ಒದಗಿಸಲಾದ ತಂತ್ರಾಂಶ ಬಳಸಿ ಹಕ್ಕುಬದಲಾವಣೆ ವಹಿಯಲ್ಲಿ ರವಾನಿಸಲಾದ ಆದೇಶಕ್ಕೆ ಅನುಗುಣವಾಗಿ ಕಾಲೋಚಿತಗೊಳಿಸಬೇಕು. ನವೀಕರಿಸಿದ ದಾಖಲೆಯ ಪ್ರತಿಯನ್ನು ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿಗಳ ಗಮನಕ್ಕಾಗಿ 7 ದಿನಗಳಲ್ಲಿ ಕಳುಹಿಸಲಾಗುತ್ತದೆ. ನಿಯಮ 109 (1): ರಾಜಸ್ವದ ಎಲ್ಲಾ ಪಾವತಿಗಳನ್ನು ಗ್ರಾಮಲೆಕ್ಕಾಧಿಕಾರಿಗಳು ಪಡೆದು ನಮೂನೆ ಸಂಖ್ಯೆ 36 ರಲ್ಲಿ ರಶೀದಿಗಳನ್ನು ನೀಡಬೇಕು. ನಿಯಮ 112: ನಮೂನೆ 37 ರಲ್ಲಿ ಸೆಕ್ಷನ್ 162 ರ ಉಪ ಸೆಕ್ಷನ್ 1 ರ ಅಡಿಯಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಡಿಮ್ಯಾಂಡ್ ನೋಟಿಸ್ ನೀಡಬೇಕು, ಬೇಡಿಕೆಯ ನೋಟೀಸ್ ಸ್ವೀಕರಿಸಿದ ನಂತರ 7 ದಿನಗಳಲ್ಲಿ ಪಾವತಿಸಬೇಕಾದ ಮೊತ್ತವನ್ನು ಅಂತಹ ವ್ಯಕ್ತಿಯು ಪಾವತಿಸಲು ವಿಫಲವಾದರೆ, ಗ್ರಾಮಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು ಮತ್ತು ಜಿಲ್ಲಾಧಿಕಾರಿಳು ನಿರ್ದೇಶಿಸಿದಂತಹ, ಪ್ರಕರಣಗಳಲ್ಲಿ ಅಂತಹ ಮಾರಾಟಕ್ಕೆ ವ್ಯಾಪಕ ಪ್ರಚಾರ ನೀಡಿದ ನಂತರ ಕಂದಾಯ ನಿರೀಕ್ಷಕರು ಅದನ್ನು ಮಾರಾಟಕ್ಕೆ ತರಬಹುದು. ನಿಯಮ 121: ಗ್ರಾಮಲೆಕ್ಕಾಧಿಕಾರಿಗಳು ರಾಜಸ್ವ ವಸೂಲಾತಿ ಸಂಗ್ರಹ ಮೊತ್ತ ರೂ 5000/- ಮೀರಿದಲ್ಲಿ ತಾಲ್ಲೂಕು ಖಜಾನೆಗೆ ಪಾವತಿಸಬೇಕು ಇತರೆ ಸಂಧರ್ಭಗಳಲ್ಲಿ ಪ್ರತಿ ತಿಂಗಳ 25 ರೊಳಗೆ ರಾಜಸ್ವ ಸಂಗ್ರಹವನ್ನು ಖಜಾನೆಗೆ ಪಾವತಿಸಬೇಕು, ಖಿರ್ದಿ ಮೂಲಕ ಪಾವತಿಸಬೇಕು. ನಿಯಮ 122: ಗ್ರಾಮಲೆಕ್ಕಾಧಿಕಾರಿಗಳು ಪಂಚಾಯ್ತಿದಾರರ ಸಮ್ಮುಖದಲ್ಲಿ ಸುಸ್ಥಿದಾರನ ಆಸ್ತಿ ಜಪ್ತಿ ಪ್ರಕ್ರಿಯೆಯನ್ನು ನಡೆಸಬೇಕು, ಜಪ್ತಿ ಪ್ರಕ್ರಿಯೆ ಮುಗಿದ ನಂತರ ಜಪ್ತಿ ಮಾಡಿದ ಸರಕುಗಳ ಪಟ್ಟಿಯನ್ನು ಗ್ರಾಮಲೆಕ್ಕಾಧಿಕಾರಿಗಳು ಮತ್ತು ಪಂಚಾಯ್ತಿದಾರರು ದೃಢೀಕರಿಸಬೇಕು, ಜಪ್ತಿ ಮಾಡಿದ ಎಲ್ಲಾ ಸರಕು ಸಾಮಾಗ್ರಿಗಳು ಗ್ರಾಮಲೆಕ್ಕಾಧಿಕಾರಿಗಳ ವಶದಲ್ಲಿ ಇಡಬೇಕು. ನಿಯಮ 131: ಗ್ರಾಮಲೆಕ್ಕಾಧಿಕಾರಿಗಳು ಕೆಲವು ದಾಖಲೆಗಳ ಪ್ರಮಾಣೀಕೃತ ಪ್ರತಿಗಳನ್ನು ನೇರವಾಗಿ 10 ದಿನಗಳಲ್ಲಿ ಅರ್ಜಿದಾರರಿಗೆ ನೀಡಬಹುದಾಗಿದೆ. ನಿಯಮ 141 ಮತ್ತು 141-ಎ: ಹಕ್ಕುದಾಖಲೆ ವಹಿ ಮತ್ತು ಹಕ್ಕು ಬದಲಾವಣೆ ವಹಿಗಳು ಸಾರ್ವಜನಿಕರಿಗೆ ಪರಿಶೀಲನೆಗಾಗಿ ಮುಕ್ತವಾಗಿಡಬೇಕು ಮತ್ತು ಅರ್ಜಿ ಸ್ವೀಕರಿಸಿದ ಅಥವಾ ಬರವಣಿಗೆಯಲ್ಲಿ ಕೋರಿಕೆ ಅಥವಾ ಮೌಖಿಕ ಕೋರಿಕೆ ಮೇರೆಗೆ ಸಾರ್ವಜನಿಕರಿಗೆ ಒದಗಿಸುವುದು. ನಿಯಮ 145 (1): ಗ್ರಾಮಲೆಕ್ಕಾಧಿಕಾರಿಗಳು ಪ್ರತ್ಯೇಕ ಖಾತೆ (ನಮೂನೆ 24) ಮತ್ತು ಖಿರ್ದಿ (ನಮೂನೆ 25)ನ್ನು ನಿರ್ವಹಿಸುಬೇಕು. ನಿಯಮ 147 (1): ಗ್ರಾಮಲೆಕ್ಕಾಧಿಕಾರಿಗಳು ತನ್ನ ಉಸ್ತುವಾರಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಬೇಕು. ಮೇಲಿನವು ವಿವರಣಾತ್ಮಕವಾಗಿದ್ದು, ಸಮಗ್ರವಾಗಿರುವುದಿಲ್ಲ. ವೆಬ್ ಸೈಟ್ ಮಾಲೀಕತ್ವ: ಪ್ರಾದೇಶಿಕ ಆಯುಕ್ತರ ಕಛೇರಿ, ಮೈಸೂರು ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯ, ಭಾರತ ಸರ್ಕಾರದ ವತಿಯಿಂದ ಅಭಿವೃದ್ಧಿ ಮತ್ತು ಸಂಗ್ರಹಣೆ ಮಾಡಲಾಗಿದೆ