text
stringlengths
344
278k
ಅಂತರಜಾತಿ ಮದುವೆ, ತೀರಾ ಕೆಳವರ್ಗದ ಹುಡುಗ ಮತ್ತು ಮೇಲುಜಾತಿ ಹುಡುಗಿ. ತುಂಬಾ ಪ್ರೀತಿಸಿದ್ದಾರೆ. ಊರ ಕಡೆ ಮದುವೆಯಾಗುವುದು ಸಾಧ್ಯವೇ ಇಲ್ಲ. ಓಡೋಡಿ ಇಲ್ಲಿಗೆ ಬಂದಿದ್ದಾರೆ. ಮದುವೆ ಮಾಡೋಣ, ನೀವು ಅದರ ಪ್ರಾಯೋಜಕರಾಗಬೇಕು ಎಂದರು ಮಿತ್ರ. ಆ ಹುಡುಗ ಹುಡುಗಿಯ ಪ್ರೇಮ ಕಥನವನ್ನು ತಿಳಿದು ತುಂಬಾ ಸಂತೋಷವಾಯಿತು. ಭಾರತದ ಸನ್ನಿವೇಶದಲ್ಲಿ ಮೇಲು ಜಾತಿಯ ಹುಡುಗಿ ಕೆಳಜಾತಿಯ ಹುಡುಗನನ್ನ ಪ್ರೀತಿಸುವುದೆಂದರೇನು?! ಉತ್ತರ ಭಾರತದಿಂದ ವರದಿಯಾಗುತ್ತಿರುವ 'ಮರ್ಯಾದಾ ಹತ್ಯೆ' ಪ್ರಕರಣಗಳನ್ನು ಕೇಳಿದರೆ ಸಾಕು ನಮ್ಮ ಪ್ರಜಾಪ್ರಭುತ್ವ ಎಂಥ ಹೆಳವ ಅಂತ ಗೊತ್ತಾಗುತ್ತದೆ. ಬಹುಸಂಖ್ಯಾತರ ಮೇಲು ಜಾತಿ ಎಂದರೆ ಸಾಕು. ಅವರಿಗೆಲ್ಲ ಸುಲಭ. ಅವರು ಶತ್ರುವನ್ನು ಅತಳ ವಿತಳ ಪಾತಾಳದಿಂದಲೂ ಹಿಡಿದುಕೊಂಡು ಬರುತ್ತಾರೆ. ತಮ್ಮನ್ನ ಬಿಟ್ಟು ಉಳಿದವರು ಅವರಿಗೆ ಕುರಿಗಳು ಮಾತ್ರ. ಗಂಡಿಗೆ-ಹೆಣ್ಣಿಗೆ ಕೊಡಬೇಕಾದ್ದು ಕೊಟ್ಟು, ಮದುವೆಯಲ್ಲಿ ಹಾಜರಿದ್ದವರಿಗೆ ಸಮಾಧಾನದ ಊಟ ನೀಡಿ, ಆಶೀರ್ವಾದದ ಭಾಷಣ ಮಾಡಿ ಆನಂದದಿಂದ ಕಳಿಸಿಕೊಟ್ಟೆವು. ದೂರದಿಂದಲೇ ಅಸ್ಪೃಶ್ಯತೆಯನ್ನು ಆಚರಿಸುವ ಜನವರ್ಗದ ಹೆಣ್ಣು ಹತ್ತಿರದಿಂದ ಅಸ್ಪೃಶ್ಯನನ್ನು ಪ್ರೀತಿಸುತ್ತಾಳೆ, ಬದುಕು ಕಟ್ಟಿಕೊಳ್ಳಬಯಸುತ್ತಾಳೆ ಎಂಬುದು ಮಾನವತಾವಾದಿಗಳ ಮನಗಳಲ್ಲಿ ಸಂತಸ ಹುಟ್ಟಿಸುತ್ತದೆ. ಆ ಹೆಣ್ಣಿಗೆ ನಾನು ಮನಸ್ಸಿನಲ್ಲೆ ನಮಸ್ಕರಿಸಿದೆ. ಮೇಲು ಜಾತಿಯನ್ನು ಅಪ್ಪಿಕೊಳ್ಳುವ ಅಸ್ಪ್ರಶ್ಯನ ಅದಮ್ಯ ಆಸೆಯನ್ನು ಪೂರೈಸಿಕೊಡದ ಭಾರತದ ಮನಸ್ಸು ಅದೆಂಥ ದರಿದ್ರದ್ದು ಅನಿಸಿತು! ಆದರೆ, ಆದರೆ...ಬಹಳ ವರ್ಷಗಳು ಕಳೆಯಲಿಲ್ಲ. ಹುಡುಗ, ಅದೇನು ಕೀಳುರಿಮೆ ಕಾಡಿತೋ ಅಥವ ಮೇಲು ವರ್ಗದ ಬಗ್ಗೆಯಾದ ಸಾಂಪ್ರದಾಯಿಕ ದ್ವೇಷವೊ ಹುಡುಗಿಯ ಬಗ್ಗೆ ತಾತ್ಸಾರ ಮಾಡತೊಡಗಿದ. ತನ್ನ ಸಮುದಾಯದ ರುಚಿಗಾಗಿ ದಾರಿತಪ್ಪಿದ. ಅಥವಾ ಇನ್ನೇನು ಕಾರಣವೊ ಸಂಸಾರವನ್ನೇ ಹಿಂಸೆಮಾಡಿದ. ತಾನೂ ಹಿಂಸೆಪಟ್ಟುಕೊಂಡ. ಸಾಧ್ಯಮಾಡಿಕೊಂಡದ್ದನ್ನು ನಿರ್ವಹಿಸಲಾರದೆ ಪ್ರೀತಿಸಿ ಬಂದ ಹೆಣ್ಣಿಗೆ ಜೀವನ ಕೊಡಲಾರದೆ ಹೋದ. ಅವನ ಬಯಕೆಯ ನವಭಾರತ ಹುಟ್ಟಲೇ ಇಲ್ಲ. ಇಂಥ ನೂರು ಪ್ರಸಂಗಗಳನ್ನು ನೋಡಿ. ಭಾರತದಲ್ಲಿ 'ಯೂಸ್ ಅಂಡ್ ಥ್ರೋ' ಸಂಸ್ಕೃತಿಗೆ ಬಳಕೆಯಾಗುತ್ತಿರುವವಳು ಹೆಣ್ಣು. ಇಟ್ಟುಕೊಳ್ಳುವುದು, ಕಟ್ಟಿಕೊಳ್ಳುವುದನ್ನು ಬಿಟ್ಟರೆ ಎಸೆಯುವುದೊಂದೆ ಅವಳಿಗಿರುವ ಭಾಗ್ಯ! 'ಇಟ್ಟುಕೊಂಡವಳು ಇರೋವರೆಗೆ ಕಟ್ಟಿಕೊಂಡವಳು ಕೊನೆವರೆಗೆ' ಎಂಬ ಗಾದೆ ನಮ್ಮಲ್ಲಿ ಇದೆ. ಇದನ್ನು ಗಂಡು ಸಮಾಜ ಸೃಷ್ಟಿಸಿತೊ, ಹೆಣ್ಣು ಸಮಾಜ ಸೃಷ್ಟಿಸಿತೊ ಗೊತ್ತಿಲ್ಲ. ಗಂಡು ಸಮಾಜ ಕಟ್ಟಿರಲಾರದು. ಇದು ಅಸಹಾಯಕರಾದ ಮಡದಿಯರು ಗಂಡನ ಜೊತೆಯಲ್ಲಿ ಸಾಧ್ಯವಾಗುವವರೆಗೂ ಇರಲು ಮಾಡಿಕೊಂಡ ಉಪದೇಶದ ನುಡಿಯಂತೆ ಕಾಣುತ್ತದೆ. ಇಟ್ಟುಕೊಳ್ಳುವುದು ಮತ್ತು ಕಟ್ಟಿಕೊಳ್ಳುವುದು- ಈ ಎರಡೂ- ಹೆಣ್ಣು ಸ್ವತಂತ್ರ ಅಸ್ತಿತ್ವ ಇಲ್ಲದವಳು ಎಂಬುದನ್ನೇ ಸೂಚಿಸುತ್ತಿವೆ. ಗಂಡಿನ ಸುಪರ್ದಿನಲ್ಲಿ ಹೆಣ್ಣಿನ ಬದುಕಿಗೆ ಸೂಚಿಸಲಾಗಿರುವ ಎರಡು ಮಾರ್ಗಗಳು ಎಂದು ಇವುಗಳನ್ನು ತಿಳಿಯಬಹುದು...ಸಹಜವೆ, ಅಸ್ತಿತ್ವ ಇಲ್ಲದವರಿಗೆ ಸ್ವಂತ ನೆಲ, ನೆಲೆ, ಸಂಸ್ಕೃತಿ ಮತ್ತು ಜೀವನ ವಿಧಾನ ಇರುವುದಿಲ್ಲ. ಇದ್ದೂ ಇಲ್ಲದಂತ ಸ್ಥಿತಿಯನ್ನು ಬದುಕುತ್ತಿರುವ ಹೆಣ್ಣು ಇನ್ನಾದರೂ ತನ್ನ ಜೀವನ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ. ಅಂಥ ಪ್ರಯತ್ನದ ಮೊದಲ ಹೆಜ್ಜೆ ತಮ್ಮದೇ ಸಂಸ್ಕೃತಿಯನ್ನು ಕಟ್ಟಿಕೊಳ್ಳುವುದು ಮತ್ತು ಅದರಂತೆ ಬದುಕುವುದು. ಗಂಡು ಒಂಟಿಯಾಗಿ ಯೋಚಿಸಿ, ಒಂಟಿಯಾಗಿ ಬದುಕಲು ಎಂದು ನಿರ್ಧರಿಸಿದನೊ ಅಂದೇ ಅವನು ದುಷ್ಟನಾದ. ನನಗೆ ನಾನು, ನನಗಾಗಿ ಎಲ್ಲವೂ ಇವೆ ಎಂದು ಯೋಚಿಸಿದ್ದೇ ಗಂಡಿನ ಮೊದಲ ಅಪರಾಧ ಮತ್ತು ದುಷ್ಟತನ. ಆದ್ದರಿಂದಲೇ ಅವನು ಕಾಲಿಟ್ಟ ಕಡೆ ಅವನೊಬ್ಬನೇ, ಅವನ ಪರವಾದ ಉದ್ಧಾರವೆ ಹೊರತು ಅನ್ಯರಿಗೆ ಅಭಿವೃದ್ದಿ ಎಂಬುದೇ ಇರುವುದಿಲ್ಲ. ಸಾಂಪ್ರದಾಯಿಕ ಸಮಾಜದ ಗಂಡಿನಿಂದ ಹಿಡಿದು ಈ ಹೊತ್ತಿನ ಕಾರ್ಪೋರೇಟ್ ಉದ್ಯಮಿಯವರೆಗಿನ ಗಂಡಸರ ಪರಿಸರವೂ ಸೇರಿಕೊಂಡಂತೆ ಹೆಣ್ಣನ್ನು ಯಾವ ಯಾವ ಬಗೆಯಲ್ಲಿ ಅನುಭವಿಸಬೇಕು ಎಂದೇ ಯೋಜನೆ ಹಾಕುತ್ತಿದ್ದಾರೆ. ಅಂದರೆ ಹಲವು ಜೀವಿಗಳ ಈ ಜಗತ್ತು ಗಂಡೆಂಬ ಒಂದೇ ಜೀವಿಯ ಚಿಂತನೆ ಮತ್ತು ಬದುಕಿನಿಂದ ನರಳುತ್ತಿದೆ. ಅಷ್ಟರ ಮುಟ್ಟಿಗೆ ಒಟ್ಟು ಜೀವಕುಲದ ಅನುಭವ, ಸೃಜನ ಸಾಧ್ಯತೆ ಮತ್ತು ವೈಭವಗಳು ಹಿಂದೆ ಬಿದ್ದು ಹೋಗಿವೆ. ಸಂಪೂರ್ಣ ಜೀವನ ಎಂಬುದೊಂದು ಈಗ ಇಲ್ಲವೇ ಇಲ್ಲ. ವಸ್ತು ಬಹುತ್ವದ ಅನುಭವದ ಬಗ್ಗೆಯೇ ಯೋಚಿಸುತ್ತಿರುವ ಈ ಜಗತ್ತು ಸಕಲ ಪ್ರಜ್ಞಾವಂತ ಜೀವಿಗಳ ಅನುಭವ ಬಹುತ್ವವನ್ನು ಅನುಭವಿಸುವ ಅವಕಾಶವನ್ನು ಕಳೆದುಕೊಂಡಿದೆ. ಹೊಸ ಜಗತ್ತಿನ ಪಯಣ ಅತ್ತ ಕಡೆಗೇ ಹೊರಳಿದೆ.
ಜಾರ್ಖಂಡ್ ನಲ್ಲಿ ನಡೆದ ಸಂಘರ್ಷ ಯಾತ್ರೆಯು ಹೇಮಂತ್‌ ಸೊರೇನ್ ಅವರನ್ನು ಮುನ್ನೆಲೆಗೆ ತಂದು ಉತ್ತಮ ನಾಯಕನಾಗಿಸುವುದರಲ್ಲಿ ತಂಡದ ಪ್ರಯತ್ನ ಸಾಕಷ್ಟು ಕೆಲಸ ಮಾಡಿ ಯಶಸ್ವಿಯೂ ಆಗಿದೆ. ಹೆಚ್ಚು ಓದಿದ ಸ್ಟೋರಿಗಳು ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ ಆಪ್‌ ಗಡಿ ವಿವಾದ; ರಾಜ್ಯದ ಬಸ್‌ಗಳಿಗೆ ಮಸಿ ಬಳಿದು ವಿಕೃತಿ ಮೆರೆದ ಕಿಡಿಗೇಡಿಗಳು ಜೆಎಂಎಂನ ಜನಪ್ರಿಯತೆ ಹೆಚ್ಚಾಗಲು ಹೇಮಂತ್ ಸೊರೇನ್ ಅವರ ಪಾತ್ರ ಪ್ರಮುಖವಾಗಿದೆ. ಅವರಷ್ಟೇ ಪ್ರಮುಖ ಪಾತ್ರ ವಹಿಸಿದವರೆಂದರೆ ಅವರ ಬೆನ್ನಿಗೆ ನಿಂತಿದ್ದ ಪರಿಣತರು ಮತ್ತು ಯುವಕರ ಪಡೆ. ಇವರೆಲ್ಲರೂ ಸೇರಿಕೊಂಡು 2018 ರಿಂದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಹೇಮಂತ್ ಸೊರೇನ್ ಅವರ ಕೈಬಲಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ ಮೂಲದ 12 ಯುವಕರ ಪಡೆಯು 2018 ರ ಮಾರ್ಚ್ ನಿಂದ ಹೇಮಂತ್ ಸೊರೇನ್ ರನ್ನು ಪ್ರೊಜೆಕ್ಟ್ ಮಾಡಲು ಆರಂಭಿಸಿತು. ಸೊರೇನ್ ಅವರನ್ನು ಸಾರ್ವಜನಿಕ ನಾಯಕರನ್ನಾಗಿ ಮಾಡುವುದು ಈ ತಂಡದ ಉದ್ದೇಶವಾಗಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಗಳಲ್ಲಿ ಸೊರೇನ್ ಅವರನ್ನು ಮುನ್ನಲೆಗೆ ತರುವಲ್ಲಿ ತಂಡವು ಯಶಸ್ವಿಯಾಗಿದೆ. ಈ ತಂಡದಲ್ಲಿ ಸಂವಹನ ಮತ್ತು ಸಲಹಾ ತಜ್ಞರಿದ್ದು, ಆಕ್ಸ್ ಫರ್ಡ್, ಸಸೆಕ್ಸ್, ಎಸೆಕ್ಸ್ (ವಿಶ್ವವಿದ್ಯಾಲಯಗಳು) ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ನಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಯುವಕರು ಈ ತಂಡದಲ್ಲಿದ್ದರು. ಈ ತಂಡವು ಸಾರ್ವಜನಿಕ ನೀತಿ ನಿರೂಪಣೆ, ಸಂವಹನ ರೂಪಿಸುವಲ್ಲಿ ನಿಷ್ಣಾತವಾಗಿದೆ. ಈ ಮೂಲಕ ತಂಡವು ರಾಜ್ಯಾದ್ಯಂತ ತಿರುಗಾಟ ನಡೆಸಿ ಅಲ್ಲಿನ ಜನಸಾಮಾನ್ಯರ ಸ್ಥಿತಿಗತಿಯನ್ನು ಆಮೂಲಾಗ್ರವಾಗಿ ಅಧ್ಯಯನ ನಡೆಸಿ ಅದಕ್ಕೆ ತಕ್ಕಂತೆ ವಿಚಾರಗಳನ್ನು ಮಂಡಿಸುವ ಸಾಮರ್ಥ್ಯವನ್ನು ಸೊರೇನ್ ಅವರಿಗೆ ತುಂಬುವ ಕೆಲಸ ಮಾಡಿತು. ಈ ಮೂಲಕ 360° ಸಂವಹನ ನಡೆಸುವುದು ಮತ್ತು ಸಂಘಟನಾ ಸಾಮರ್ಥ್ಯವನ್ನು ಬಲವರ್ಧನೆಗೊಳಿಸುವಲ್ಲಿ ಯಶಸ್ವಿಯಾಯಿತು. ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವ ಮೂಲಕ ಹೇಮಂತ್‌ ಸೊರೇನ್‌ ಅವರನ್ನು ಜಾರ್ಖಂಡ್‌ನಾದ್ಯಂತದ ನಾಯಕನನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೆವು. ಸೊರೇನ್ ಅವರನ್ನು ಕೇವಲ ಬುಡಕಟ್ಟು ಜನಾಂಗದ ನಾಯಕನನ್ನಾಗಿ ಮಾತ್ರವಲ್ಲ, ವಿನಯಶೀಲತೆ ಮತ್ತು ಸ್ನೇಹಪರತೆಯಿಂದ ಜನಪರವಾದ ನಾಯಕನನ್ನಾಗಿ ರೂಪಿಸುವ ಮೂಲಕ ಮುಖ್ಯಮಂತ್ರಿಯಾಗಿದ್ದ ರಘುಬರ್‌ ದಾಸ್‌ರ ದುರಹಂಕಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಯುದ್ಧ ಸಾರುವಂತೆ ಸೊರೇನ್ ಅವರನ್ನು ತಯಾರು ಮಾಡಿತ್ತು ಈ ಗುಂಪು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜೆಎಂಎಂ ಕೈಗೊಂಡಿದ್ದ ಸಂಘರ್ಷ ಯಾತ್ರೆಯಲ್ಲಿ ಸೊರೇನ್ ಅವರನ್ನು ಇಡೀ ಜಾರ್ಖಂಡ್ ನ ನಾಯಕನನ್ನಾಗಿಸುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿದ್ದ ಯುವಕರ ಪಡೆಯೇ ಸೊರೇನ್ ನಿರಾಯಸವಾಗಿ ಜಯ ಸಾಧಿಸಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಸೊರೇನ್ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಕಾರಣವಾಯಿತು. ಇದನ್ನು ಒಪ್ಪಿಕೊಳ್ಳುವ ಜೆಎಂಎಂನ ವಕ್ತಾರರಾದ ಸುಪ್ರಿಯೋ ಭಟ್ಟಾಚಾರ್ಯ ಅವರು, ನಮಗೆ ಸಂಘರ್ಷ ಯಾತ್ರೆಯು ಒಂದು ನಿರ್ಣಾಯಕ ಹಂತವಾಗಿತ್ತು. ಈ ಸಂಘರ್ಷ ಯಾತ್ರೆಯು ಜಾರ್ಖಂಡ್ ರಾಜ್ಯಾದ್ಯಂತ 2018 ರ ಸೆಪ್ಟಂಬರ್ ನಿಂದ 2019 ರ ಮಾರ್ಚ್ ವರೆಗೆ ಐದು ಹಂತಗಳಲ್ಲಿ ನಡೆಯಿತು. ಇದರಿಂದ ರಾಜ್ಯದ ಮೂಲೆಮೂಲೆಗಳಲ್ಲಿ ಹೇಮಂತ್ ಸೊರೇನ್ ಅವರನ್ನು ಪಕ್ಷದ ನಾಯಕನನ್ನಾಗಿ ಬಿಂಬಿಸಲು ಸಾಧ್ಯವಾಯಿತು. ಈ ಯುವಕರ ಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಪಕ್ಷದ ಉಪಸ್ಥಿತಿಯನ್ನು ಸಾಕಾರಗೊಳಿಸಿತಲ್ಲದೇ ಅದು ಆಕ್ಟೀವ್‌ ಆಗಿ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ರಾಜ್ಯದ ಯುವ ಮತದಾರರನ್ನು ತಲುಪಲು ಸಾಧ್ಯವಾಗಿದೆ. ಸಂಘರ್ಷ ಯಾತ್ರೆಯಲ್ಲಿ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದರೆ, ಅದಕ್ಕೆ ಪರಿಹಾರ ನೀಡುವುದರ ಕುರಿತು ಚರ್ಚೆ ನಡೆಯುತ್ತಿತ್ತು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ನಲ್ಲಿ ಸಾರ್ವಜನಿಕ ಸಭೆಗಳು ಮತ್ತು ರ್ಯಾಲಿಗಳು ನೇರ ಪ್ರಸಾರವಾಗುತ್ತಿದ್ದವು. ರಾಜ್ಯ ನೀತಿಗಳ ಕುರಿತು ಪ್ರಭಾವಿತ ಮಂದಿಯ ಜೊತೆಗೆ ಎಲ್ಲೆಡೆ ಪ್ರತಿದಿನ ಸಂಜೆ ಸಭೆಗಳು ನಡೆಯುತ್ತಿದ್ದವು. ಅಲ್ಲದೆ, ಯುವ ಸಂವಾದದ ಮೂಲಕ ಯುವಕರೊಂದಿಗೆ ಸಭೆಗಳು ನಡೆಯುತ್ತಿದ್ದವು. ಕಳೆದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಎಂಎಂ-ಆರ್‌ಜೆಡಿ-ಜೆವಿಎಂ ಮೈತ್ರಿಕೂಟದ ಕೇವಲ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಯಿತು. ಈ ಹೊಡೆತಕ್ಕೆ ಯುವಕರ ಪಡೆ ತಕ್ಕ ಪರಿಹಾರವನ್ನೂ ಕಂಡುಕೊಂಡಿತು. ಈ ಮೂಲಕ ಹೇಮಥ್ ಸೊರೇನ್ ಅವರ ಭಾಷಣಗಳನ್ನು ಸಾರ್ವಜನಿಕ ಪರವಾದ ರೀತಿಯಲ್ಲಿ ಸಿದ್ಧಪಡಿಸಿ ಅವುಗಳನ್ನು ಸಾರ್ವಜನಿಕರ ಮನಸಿಗೆ ನಾಟುವಂತೆ ಮಾಡಿದ್ದರಲ್ಲಿ ಈ ಯುವಕರ ಪಡೆ ಯಶಸ್ವಿಯಾಗಿದೆ. ಈ ಕಾರಣದಿಂದಾಗಿಯೇ ಹೇಮಂತ್ ಸೊರೇನ್ ಜನನಾಯಕನಾಗಿ ಬೆಳೆದರು. ಲೋಕಸಭೆ ಚುನಾವಣೆ ಆದ ಬಳಿಕ ಪ್ರಸ್ತಾಪವಾಗುತ್ತಿದ್ದ ಪ್ರತಿಯೊಂದು ಸಮಸ್ಯೆಗೂ ದೂರದೃಷ್ಟಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿತ್ತು. ಪರಿಹಾರಗಳನ್ನು ರೂಪಿಸುವಲ್ಲಿ ಈ ಬ್ಯಾಕ್ ರೂಂ ಟೀಂ ಪ್ರಮುಖ ಪಾತ್ರ ವಹಿಸಿತ್ತು. ಲೋಕಸಭೆ ಚುನಾವಣೆ ನಂತರ ಪ್ರತಿಯೊಂದು ಸಂವಹನದಲ್ಲಿ, ನಾವು ಪ್ರತಿಯೊಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು, ಸಮಸ್ಯೆಗಳಿಗೆ ಪರಿಹಾರ ಏನೆಂಬುದನ್ನು ಉಲ್ಲೇಖಿಸಿದ್ದೆವು. ಉದಾಹರಣೆಗೆ ಪಿಎಂ ಆವಾಸ್‌ ಯೋಜನೆ ಜನರಿಗೆ ಸರ್ಮಥವಾದುದಲ್ಲ ಎಂದು ಉಲ್ಲೇಖಿಸಿದರೆ, ಹೇಮಂತ್‌ ಅವರು ವಸತಿ ವಂಚಿತರಿಗೆ 3 ಲಕ್ಷ ರೂಪಾಯಿ ಒಳಗೊಂಡ ಮನೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡುತ್ತಿದ್ದರು. ಇದರ ಜೊತೆಗೆ ನಾವು 10 ಅಂಶಗಳ ಕಾರ್ಯಸೂಚಿಗಳನ್ನು ಸಹ ಸಿದ್ಧಪಡಿಸಿದ್ದೆವು. ಈ ಯಾತ್ರೆಯು 2019 ಆಗಸ್ಟ್‌ ಅಂತ್ಯದಿಂದ, ಅಕ್ಟೋಬರ್‌ವರೆಗೆ ರಾಂಚಿಯಲ್ಲಿ ಬೃಹತ್‌ ಬದ್ಲಾವ್‌ ರ್ಯಾಲಿಯೊಂದಿಗೆ ಕೊನೆಗೊಂಡಿತು. ಇವೆಲ್ಲವೂ ಸಂಪೂರ್ಣ ಸಂವಹನ ವಿಧಾನದಿಂದ, ನಮ್ರತೆ, ಸರಳತೆ, ಎಲ್ಲರೊಂದಿಗೆ ಬೆರೆಯುವ ಸಾಮರ್ಥ್ಯದಿಂದ, ಎಲ್ಲರ ಸಮಸ್ಯೆಗಳನ್ನು ಹಂಚಿಕೊಂಡು ಮತ್ತು ಸ್ಥಳೀಯವಾಗಿ, ನೀತಿ-ಸಂಬಂಧಿತವಾಗಿ ಮಾನವೀಯ ದೃಷ್ಟಿಯಿಂದ ಕಾಣವುದಕ್ಕೆ ಈ ಯಾತ್ರೆ ದಾರಿ ಮಾಡಿ ಕೊಟ್ಟಿತು ಎನ್ನುತ್ತಾರೆ ಯುವಪಡೆಯ ಓರ್ವ ಸದಸ್ಯ. ಜೆಎಂಎಂನ ಸಾಮಾಜಿಕ ಮಾಧ್ಯದಲ್ಲಿ ತೊಡಗಲು 2018ರಲ್ಲಿ ಸ್ವಯಂಸೇವಕ ತಂಡವನ್ನು ರಚಿಸಿ ತರಬೇತಿ ನೀಡಲಾಯಿತು. ಮತ್ತು ಆಧಾರಗಳನ್ನಿಟ್ಟುಕೊಂಡು ಜಿಲ್ಲೆಗಳಲ್ಲಿನ ಸ್ಥಳೀಯ ಬಿಜೆಪಿ ಸಂಘಟನೆಗಳನ್ನು ಎದುರಿಸಲು ಸಾಧ್ಯವಾಯಿತು. ಈ ಯುವಪಡೆಯ ಪ್ರೇರಣೆಯಿಂದಲೇ ಹೇಮಂತ್ ಸೊರೇನ್ ಅವರು 28 ದಿನಗಳಲ್ಲಿ 165 ರ್ಯಾಲಿಗಳನ್ನು ರಾಜ್ಯಾದ್ಯಂತ ಮಾಡಿದರು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಎರಡೆರಡು ಬಾರಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು ಮತ್ತು ರ್ಯಾಲಿಯ ನಂತರದಲ್ಲಿ ಹಲವಾರು ಸ್ಥಳೀಯ ಮಟ್ಟದ ಸಭೆಗಳನ್ನು ನಡೆಸಲಾಗಿತ್ತು. ತಂಡವು ಹಲವಾರು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ, ಕಾರ್ಯಕರ್ತರೊಂದಿಗೆ, ಸರ್ಕಾರಿ, ಕಾರ್ಮಿಕ ಸಂಘಗಳೊಂದಿಗೆ ಮತ್ತು ಇನ್ನಿತರ ಸಂಘಗಳೊಂದಿಗೆ ಸಭೆಗಳನ್ನು ಆಯೋಜಿಸಿದ್ದೆವು. ಅವರ ಬೇಡಿಕೆಗಳನ್ನೆಲ್ಲಾ ಪಟ್ಟಿ ಮಾಡಿ, ಪರಿಷ್ಕರಿಸಿ, ಚರ್ಚಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಜೆಎಂಎಂನ ನಾಯಕರ ಭಾಷಣಗಳು ಇಡೀ ಚುನಾವಣಾ ಪ್ರಚಾರದಲ್ಲಿ ಹೇಮಂತ್ ಸೊರೇನ್ ಅವರ ಭಾಷಣಗಳು ಜಾರ್ಖಂಡ್‌ನ ಸ್ಥಳೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದದ್ದು ಜೆಎಂಎಂಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತು.
ಮಹಿಳೆಯರ ಟಿ-20 ವಿಶ್ವಕಪ್‌ನಲ್ಲಿ ಅಜೇಯ ಓಟದೊಂದಿಗೆ ಸೆಮಿ ಫೈನಲ್ ಪ್ರವೇಶಿಸಿರುವ ಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡ, ದೇಶವಾಸಿಗಳಿಗೆ ಕೇಳಲು ಹಿತಕರವಾದ ಸುದ್ದಿ ಕೊಡುವ ಮೂಲಕ ಎಡ/ಬಲಗಳ ರಾಜಕೀಯ ಸೈದ್ಧಾಂತಿಕ ಕಚ್ಚಾಟದಲ್ಲಿ ಬ್ಯುಸಿ ಆಗಿದ್ದ ನೆಟ್ಟಿಗರೆಲ್ಲಾ ಒಟ್ಟಾಗಿ, ಒಂದು ವಿಚಾರಕ್ಕಾಗಿ ಸಮಾನ ಮನಸ್ಸಿನಿಂದ ಸೆಲೆಬ್ರೇಟ್ ಮಾಡಲು ಕಾರಣ ನೀಡಿದೆ. ಹೆಚ್ಚು ಓದಿದ ಸ್ಟೋರಿಗಳು ಡಿಸೆಂಬರ್ 10ಕ್ಕೆ ಕ್ರಾಂತಿ ಫರ್ಸ್ಟ್ ಸಾಂಗ್ ರಿಲೀಸ್ CM Bommai: Auto blast ಹಿಂದೆ PFI ಲಿಂಕ್ ಇದ್ಯಾ ಸರ್.. | Pratidhvani | ಕಾಲೇಜಿನಲ್ಲಿ ರಾಸಾಯನಿಕ ಅನಿಲ ಸೋರಿಕೆ, 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಅದರಲ್ಲೂ, ನ್ಯೂಝೀಲೆಂಡ್ ವಿರುದ್ಧದ ಪಂದ್ಯದಲ್ಲಿ ಚುರುಕಿನ 46 ರನ್‌ಗಳಿಸಿ ಭಾರತ ತಂಡಕ್ಕೆ ಮಿಂಚಿನ ಆರಂಭ ಒದಗಿಸಿಕೊಟ್ಟ 16 ವರ್ಷದ ಆರಂಭಿಕ ಬ್ಯಾಟ್ಸ್‌ವುಮನ್ ಶೆಫಾಲಿ ವರ್ಮಾ ಇದೀಗ ಎಲ್ಲರ ಕಣ್ಮನ ಸೆಳೆದ ಸೆನ್ಸೇಶನ್ ಆಗಿದ್ದಾರೆ. ಬರೀ 34 ಎಸೆತಗಳಲ್ಲಿ 46 ರನ್‌ಗಳ ತಮ್ಮ ಇನಿಂಗ್ಸ್‌ನಿಂದಾಗಿ ವರ್ಮಾಗೆ ಟೂರ್ನಿಯ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ 114 ರನ್‌ ಕಲೆ ಹಾಕಿರುವ ಶೆಫಾಲಿ, 172.72 ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದು, ವಿಶ್ವಕಪ್‌ ದಾಖಲೆ ನಿರ್ಮಿಸಿದ್ದಾರೆ. ಶೆಫಾಲಿಯ ಈ ಮಿಂಚಿನ ಓಟದಿಂದ ಕ್ರಿಕೆಟ್‌ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಭಾರತೀಯ ಪುರುಷರ ತಂಡದ ಮಾಜಿ ಆಟಗಾರರು ಇಂಪ್ರೆಸ್ ಆಗಿದ್ದಾರೆ. “ಟಿ-20 ವಿಶ್ವಕಪ್‌ ಸೆಮಿಫೈನಲ್ ತಲುಪಿದ ಮೊದಲ ತಂಡವಾದ ಭಾರತೀ ಮಹಿಳಾ ತಂಡಕ್ಕೆ ಅಭಿನಂದನೆಗಳು. ಇದೊಂದು ಟೈಟ್ ಗೇಮ್ ಆಗಿದ್ದು ಒತ್ತಡದಲ್ಲಿ ನಾವು ಒಳ್ಳೆಯ ಆಟವಾಡಿದ್ದೇವೆ. ಮತ್ತೊಂದು ನಿರ್ಣಾಯಕ ಆಟವಾಡಿದ ಶೆಫಾಲಿಯನ್ನು ನೋಡುವುದು ಬಹಳ ಸಂತಸವಾಯಿತು,” ಎಂದು ಸಚಿನ್ ತೆಂಡೂಲ್ಕರ್‌ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶೆಫಾಲಿ, “ಥ್ಯಾಂಕ್ಯೂ ಸರ್‌ ನಿಮ್ಮ ಶ್ಲಾಘನೆಯ ಮಾತುಗಳು ಹಾಗೂ ಬೆಂಬಲಕ್ಕೆ! ನನ್ನ ತಂಡಕ್ಕೆ ನನ್ನ ಬೆಸ್ಟ್‌ ಆಟವನ್ನು ನೀಡುತ್ತಲೇ ಇರಲು ಇಚ್ಛಿಸುತ್ತೇನೆ ಸರ್‌.” ಎಂದು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್‌ನಲ್ಲಿ ಸದಾ ಆಕ್ಟಿವ್ ಆಗಿರುವ ಮತ್ತೊಬ್ಬ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌, “ವಾಹ್ ಭಾಯ್‌ ಬಾಹ್‌!ಒತ್ತಡಲ್ಲಿ ತಮ್ಮ ಶಾಂತಚಿತ್ತೆ ಕಾಪಾಡಿಕೊಂಡ ಹುಡುಗಿಯರು ನ್ಯೂಝೀಲೆಂಡ್ ತಂಡವನ್ನು ಮಣಿಸಿ ಟಿ-20 ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶೆಫಾಲಿ ವರ್ಮಾ ಒಬ್ಬ ದೊಡ್ಡ ರಾಕ್ ಸ್ಟಾರ್‌. ಹುಡುಗಿಯರ ಪ್ರದರ್ಶನ ಕಂಡು ಆನಂದವಾಗುತ್ತಿದೆ,” ಎಂದಿದ್ದಾರೆ. ಶೆಫಾಲಿ ಕುರಿತು ಮೆಚ್ಚುಗೆ ಮಾತನ್ನು ಆಡಿದ ಮತ್ತೊಬ್ಬ ಲೆಜೆಂಡರಿ ಆಟಗಾರ ವಿವಿಎಸ್ ಲಕ್ಷ್ಮಣ್‌, “ಪಂದ್ಯದಲ್ಲಿ 132 ರನ್‌ಗಳನ್ನು ಡಿಫೆಂಡ್ ಮಾಡುವಲ್ಲಿ ಬೌಲರ್‌ಗಳು ಅತ್ಯುತ್ತಮ ಆಟವಾಡಿದ್ದಾರೆ. ಶೆಫಾಲಿ ವರ್ಮಾ ಭಾರತದ ಪರವಾಗಿ ಟಾಪ್ ಕ್ಲಾಸ್ ಆಟವಾಡಿದ್ದಾರೆ,” ಎಂದಿದ್ದಾರೆ. ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಮಾತನಾಡಿ, “ಯೆಸ್‌! ವೆಲ್ ಡನ್, ಶಿಕಾ ಪಾಂಡೆ. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಅಮೇಲಿಯಾ ಕರ್‌‌ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯದಂತೆ ನೋಡಿಕೊಂಡರು ಆಕೆ,” ಎಂದಿದ್ದಾರೆ. ಕಳೆದ 3-4 ವರ್ಷಗಳಿಂದ ಜಾಗತಿಕ ಕೂಟಗಳಲ್ಲಿ ಅತ್ಯುತ್ತಮ ಆಟವಾಡುತ್ತಾ ಬಂದಿರುವ ಮಹಿಳಾ ಕ್ರಿಕೆಟ್‌ಗೆ ಪುರಷರ ಕ್ರಿಕೆಟ್‌ಗಿರುವಷ್ಟು ಹಿಂಬಾಲಕರಿಲ್ಲ ಎಂಬುದೇನೂ ಗೊತ್ತಿರದ ವಿಚಾರವಲ್ಲ. ಇದು ಬರೀ ಕ್ರಿಕೆಟ್‌ನಲ್ಲಿ ಮಾತ್ರವಲ್ಲೇ ಫುಟ್ಬಾಲ್‌ನಲ್ಲೂ ಇರುವ ಟ್ರೆಂಡ್. ಆದರೂ, ಈ ವಿಶ್ವಕಪ್‌ಅನ್ನೇ ತೆಗೆದುಕೊಂಡರೆ, ಆಸ್ಟ್ರೇಲಿಯಾ ವಿರುದ್ಧದ ತಮ್ಮ ಮೊದಲ ಲೀಗ್ ಪಂದ್ಯದಲ್ಲಿ ಎಷ್ಟು ಚಂದ ಆಡಿರಲ್ಲ ನಮ್ಮ ಮಾನಿನಿಯರು? ಅಲ್ಪ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಿಸ್ತಿನ ಬೌಲಿಂಗ್ ಹಾಗೂ ಅದಕ್ಕೆ ಪೂರಕವಾಗಿ ಚುರುಕಾದ ಫೀಲ್ಡಿಂಗ್ ಮೂಲಕ ವೀಕ್ಷಕರ ಗಮನವನ್ನು ಹಿಡಿದಿಡುವ ಆಟ ಆಡುವಲ್ಲಿ ಮಹಿಳೆಯರು ಸಫಲರಾಗಿದ್ದಾರೆ ಎನ್ನಲಡ್ಡಿಯಿಲ್ಲ. ಎಳಸು ಎಳಸಾಗಿ ಆಡುವ ರಿಶಭ್ ಪಂತ್‌ನನ್ನೂ ನಾಚಿಸುವಂತೆ ಆಡುತ್ತಿರುವ ಶೆಫಾಲಿ ಆಗಲೀ, ಎದುರಾಳಿ ಬ್ಯಾಟ್ಸ್‌ವುಮೆನ್‌ಅನ್ನು ದಂಗುಬಡಿಸುವಂಥ ಗೂಗ್ಲಿಗಳ ಪ್ರಯೋಗ ಮಾಡುತ್ತಿರುವ ಪೂನಮ್ ಯಾದವ್‌ ಇರಲಿ ಗುಣಮಟ್ಟದ ಆಟವನ್ನು ಅಭಿಮಾನಿಗಳಿಗೆ ಕೊಡಮಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಇವರೊಂದಿಗೆ ಸ್ಮೃತಿ ಮಂದನಾ, ಹರ್ಮನ್ ಪ್ರೀತ್‌ ಕೌರ್‌ ಹಾಗೂ ಜೆಮಿಮಾ ರಾಡ್ರಿಗ್ಸ್‌ರಂಥ ಯಂಗ್‌ಸ್ಟರ‍್ಸ್‌‌ ನೆರವಿನಿಂದ ಭಾರತ ತಂಡ ಫೈನಲ್ ತಲುಪಿದಲ್ಲಿ ಅಚ್ಚರಿಯಲ್ಲ. ಈ ಆಟಗಾತಿಯರನ್ನು ದೇಶದ ಜನತೆ ಚೆನ್ನಾಗೇ ಗುರುತಿಸುತ್ತಿದ್ದು, ಅವರ ಆಟಕ್ಕೆ ಮೆಚ್ಚುಗೆಯ ಚಪ್ಪಾಳೆಗಳು ಸಾಕಷ್ಟು ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಟೆನಿಸ್‌ ಹಾಗೂ ಬ್ಯಾಡ್ಮಿಂಟನ್‌ಗಳಂತೆ ಮಹಿಳಾ ಕ್ರಿಕೆಟ್‌ ಸಹ ಫೇಮಸ್ ಆಗಲು ಮಾಡಬಹುದಾದ ಬ್ರಾಂಡಿಂಗ್ ಅನ್ನು ಮಾಡಲು ಕ್ರಿಕೆಟ್‌ ಮಂಡಳಿಗಳು ಮಾಡಲು ಮುಂದೆ ಬರಬೇಕಿದೆ. ಕಳೆದ ದಶಕದಿಂದ ತೀರಾ ಬೋರಿಂಗ್ ಆಗಿಬಿಟ್ಟಿರುವ ಏಕದಿನ ಪಂದ್ಯಗಳಿಗೆ ಮನ್ವಂತರ ನೀಡಲು ಮಾಡುತ್ತಿರುವಂಥ ಪ್ರಯತ್ನವನ್ನು ಮಹಿಳಾ ಕ್ರಿಕೆಟ್‌ಗೂ ನೀಡಬೇಕಾಗಿದೆ.
ಚೆನ್ನೈ: ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎರಡು ದಿನದ ಭಾರತ ಪ್ರವಾಸಕ್ಕಾಗಿ ಚೆನ್ನೈನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಆ ನಂತರ ಸಂಜೆಯ ಸುಮಾರಿಗೆ ಕಡಲ ತೀರದ ಮಾಮಲ್ಲಪುರಂ ದೇವಾಲಯದ ಬೇಟಿಯನ್ನು ಮಾಡಿದರು. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ದಕ್ಷಿಣದ ಪಂಚೆ ಶಲ್ಯ ತೊಟ್ಟು ಮಿಂಚಿದರು. ಸಂಜೆ ಮಾಮಲ್ಲಪುರಂ ಬೇಟಿಯ ವೇಳೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬಿಳಿ ಅಂಗಿ ಹಾಗೂ ಪ್ಯಾಂಟ್ ತೊಟ್ಟು ಬಂದಿದ್ದರೆ, ಮೋದಿ ತೇಟ್ ದಕ್ಷಿಣದ ಶೈಲಿಯಲ್ಲಿ ಪಂಚೆ ಬಿಳಿ ಅಂಗಿ ಮತ್ತು ಶಲ್ಯ ತೊಟ್ಟು ಮಿಂಚಿದರು. ಅಧ್ಯಕ್ಷ ಕ್ಸಿ ಅವರು ಬಂದಿಳಿಯುತ್ತಿದ್ದಂತೆ ಆತ್ಮೀಯವಾಗಿ ಸ್ವಾಗತಿಸಿದ ಮೋದಿ, ಅಲ್ಲಿನ ಐತಿಹಾಸಿಕ ಹಾಗೂ ಪಾರಂಪರಿಕ ಮಹತ್ವಗಳ ಕುರಿತು ವಿವರಿಸಿದರು. Image Credi: google.com ಐತಿಹಾಸಿಕ ಸ್ಥಳವನ್ನು ನೋಡುತ್ತಾ ಹುಲ್ಲು ಹಾಸಿನ ಮೇಲೆ ಸ್ವಲ್ಪ ಸಮಯ ಕಾಲ ಕಳೆದರು. ಅಲ್ಲದೇ ಇಲ್ಲಿನ ಕಲ್ಲು ರಥದ ಸಮುಚ್ಚಯದ ಬಳಿಯಲ್ಲಿ ಎಳನೀರು ಸೇವಿಸಿ, ಉಬಯ ಕುಶಲೋಪರಿಯಲ್ಲಿ ತೊಡಗಿಕೊಂಡರು. ಪಲ್ಲವ ವಾಸ್ತುಶಿಲ್ಪವನ್ನು ಒಳಗೊಂಡಿರುವ ಮಹಾಬಲಿಪುರಂನ ಶೋರ್ ದೇವಾಲಯ ಸಮುಚ್ಚಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದಕ್ಷಿಣದ ಸಂಸ್ಕೃತಿಯನ್ನು ಸಾರುವ ನೃತ್ಯ ಕಲಾಪ್ರದರ್ಶನ ನೀಡಲಾಯಿತು. ಇವುಗಳ ನಡುವೆ ದಕ್ಷಿಣ ಭಾರತದ ಖ್ಯಾತ ನೃತ್ಯ ಕಲಾ ಪ್ರಕಾರ ಯಕ್ಷಗಾನಕ್ಕೆ ಚೀನಾ ಅಧ್ಯಕ್ಷರಿಂದ ಮೆಚ್ಚುಗೆ ವ್ಯಕ್ತವಾಯಿತು. ಇದನ್ನೂ ಓದಿರಿ: ವಿಜಯದಶಮಿಯಂದೇ ಭಾರತಕ್ಕೆ ಸಿಕ್ತು ರಫೇಲ್ ಎಂಬ ಬ್ರಹ್ಮಾಸ್ತ್ರ..! Image Credi: google.com ಸುಮಾರು 30 ನಿಮಿಷಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಭರತನಾಟ್ಯ, ಯಕ್ಷಗಾನ, ಕಥಕ್ಕಳಿ ಸೇರಿದಂತೆ ಹಲವು ಬಗೆಯ ಕಲಾ ಪ್ರದರ್ಶನ ನಡೆಯಿತು. ಚೀನಾ ಅಧ್ಯಕ್ಷರು ಕುತೂಹಲದಿಂದ ಕಾರ್ಯಕ್ರಮ ವೀಕ್ಷಿಸಿದರೆ, ಮೋದಿ ಪಕ್ಕದಲ್ಲಿ ಕುಳಿತು ವಿವರಣೆಯನ್ನು ನೀಡುತ್ತಿದ್ದರು. #WATCH Prime Minister Narendra Modi and Chinese President Xi Jinping visit group of temples at Mahabalipuram. The group of monuments at Mahabalipuram is prescribed by UNESCO as a world heritage site. #TamilNadu pic.twitter.com/Yf8mHXCxh5
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಮಯಸಂದ್ರ ಹೋಬಳಿಯ ಸೊರವಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ, ಹೊಣಕೆರೆ ಗ್ರಾಮದಲ್ಲಿ ನಿರ್ಮಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಅಂತ್ಯಸಂಸ್ಕಾರ ನೀರಿನಲ್ಲೋ? ಅಥವಾ ಮಣ್ಣಿನಲ್ಲೋ!! . ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹೌದು ಈ ಚರ್ಚೆಗೆ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೊಣಕೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ನಿರ್ಮಿತಿ ಕೇಂದ್ರ ತುಮಕೂರು ಇವರು ನಿರ್ಮಿಸಿರುವ. ಈ ಸ್ಮಶಾನವೇ ಸಾಕ್ಷಿಯಾಗಿದೆ . ಹೊಣಕೆರೆ ಗ್ರಾಮದಲ್ಲಿ .2015 - 16 ನೇ ಸಾಲಿನಲ್ಲಿ ನಿರ್ಮಿತಿ ಕೇಂದ್ರ ತುಮಕೂರು .ಇವರು ಈ ಸ್ಮಶಾಣದ ಕಾಮಗಾರಿಯನ್ನು ಕೈಗೆತ್ತಿಕೊಂಡು .ಈ ಜಾಗದಲ್ಲಿ ಕಾಂಪೌಂಡ್ ಮಾತ್ರ ಉತ್ತಮವಾಗಿ ನಿರ್ಮಾಣ ಮಾಡಿದ್ದಾರೆ. ಆದರೆ ಈ ಕಾಮಗಾರಿಯನ್ನು. ಕೈಗೆತ್ತಿಕೊಳ್ಳುವ ಮುನ್ನ ಈ ಸ್ಥಳ ಸ್ಮಶಾನಕ್ಕೆ ಯೋಗ್ಯವಾಗಿದೆಯೇ ಎಂದು ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಾಗಲೀ ಹಗಲಿನ ಸಮಯದಲ್ಲಿ ಸ್ಥಳಪರಿಶೀಲನೆ ಮಾಡಿರುವುದು ಅನುಮಾನ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಕಾಟಾಚಾರಕ್ಕಾಗಿ ಸ್ಥಳ ಗುರುತಿಸಿ, ಕಾಮಗಾರಿ ನಡೆಸಿ, ಭೇಷ್ ಎನಿಸಿಕೊಂಡರೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು? ಸ್ಥಳೀಯ ಗ್ರಾಮಸ್ಥರ ಹಾಗೂ ದಲಿತ ಮುಖಂಡರು ಗಮನಕ್ಕೆ ಬಂದಂತೆಯೂ ಅಥವಾ ಬಾರದಂತೆಯೋ ಸ್ಮಶಾನ ನಿರ್ಮಾಣ ಮಾಡಿ "ಸೈ" ಎನಿಸಿಕೊಂಡ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜನಾಂಗಕ್ಕೆ ರಾತ್ರಿಯ ಹೊತ್ತಿನಲ್ಲಿ ಸ್ಮಶಾನ ಜಾಗವನ್ನು ಗುರುತಿಸಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಏಕೆಂದರೆ ಸ್ಮಶಾನದ ಜಾಗವೂ 20 -30 ಅಡಿ ಆಳದಷ್ಟು ಇರುವ ಈ ಕಂದಕ ಇರುವ ಜಾಗವನ್ನು ಸ್ಮಶಾನವಾಗಿ ಪರಿವರ್ತನೆ ಮಾಡಿದ್ದಾರೆ. ಹಾಗಾದರೆ ನಿರ್ಮಾಣ ಮಾಡಿರುವ ಸಂಬಂಧಪಟ್ಟ ಇಲಾಖೆಗಳ ಲೆಕ್ಕಚಾರವಾದರೂ ಏನು? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಅಂತ್ಯಸಂಸ್ಕಾರ, ಮಣ್ಣಿನಲ್ಲಿ ಮಾಡುವುದು ಬೇಡ .ನೀರಿನಲ್ಲಿ ಹಾಕಿದರೆ ಸಾಕು ಅದೇ ಅಂತ್ಯಸಂಸ್ಕಾರ ಎನ್ನುವ ಮನೋಭಾವ ಇಲಾಖೆಗಳಲ್ಲಿ ಆವರಿಸಿದೆಯಾ? ಈ ಪುರುಷಾರ್ಥಕ್ಕಾಗಿ ಈ ರೀತಿಯ ಸ್ಮಶಾಣ ನಿರ್ಮಾಣ ಮಾಡಿದ್ದಾರೆಯೇ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು. ಕೊಂಚ ಬಿಡುವು ಮಾಡಿಕೊಂಡು ಇತ್ತ ಗಮನ ಹರಿಸಿ. ಈ ರೀತಿಯ ಸ್ಮಶಾನ ನಿರ್ಮಾಣ ಮಾಡುವುದು ಸರಿಯೋ ಅಥವಾ ತಪ್ಪೋ, ಅಂತ್ಯ ಸಂಸ್ಕಾರಗಳು ಆರಾಮಾಗಿ ಇಲ್ಲೇ ಮಾಡಬಹುದೋ ನೀವೇ ಸೂಕ್ತ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
Kannada News » Crime » A botanist spoke to tribal people of Maluku island in Indonesia, but they mistook him for head hunter and killed crime story in Kannada ಬುಡಕಟ್ಟು ಜನಾಂಗದೊಂದಿಗೆ ಸಸ್ಯಶಾಸ್ತ್ರಜ್ಞರೊಬ್ಬರು ಇಂಗ್ಲಿಷ್ ನಲ್ಲಿ ಮಾತಾಡಿದಾಗ ಅವರು ಅಪಾರ್ಥ ಮಾಡಿಕೊಂಡು ರುಂಡ ಚೆಂಡಾಡಿದರು! ಇಂಡೋನೆಷ್ಯಾದ ಕೆಲವು ಪ್ರಾಂತ್ಯಗಳಲ್ಲಿ ಪೊಟೊಂಗ್ ಕಪಾಲ ಹೆಸರಿನಲ್ಲಿ ಜನಗಳು ಒಂದು ಸಂಸ್ಕಾರವನ್ನು ಆಚರಿಸುತ್ತಿದ್ದರು. ಪೊಟೊಂಗ್ ಕಪಾಲ ಅಂದರೆ ಒಬ್ಬನ ತಲೆ ಕತ್ತರಿಸುವುದು. ರಾಬಿನ್ಸನ್ ಟೆಂಡರ್ ಕೊಕೊನಟ್ ಅಂತ ಹೇಳಿದ್ದು ಎಳೆನೀರಿನ ಕಾಯಿಗಳನ್ನು ಕತ್ತರಿಸುತ್ತಿದ್ದ ಯುವಕನಿಗೆ ಪೊಟೊಂಗ್ ಕಪಾಲ ಅಂತ ಕೇಳಿಸಿರುತ್ತದೆ. ಡಾ ಚಾರ್ಲ್ಸ್ ಬಡ್ ರಾಬಿನ್ಸನ್ TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ Nov 23, 2022 | 8:28 AM ನೀವು ವಿದೇಶ ಪ್ರವಾಸಕ್ಕೆ (foreign trip) ಹೋಗಬೇಕಾದರೆ ಭೇಟಿ ನೀಡಲಿರುವ ದೇಶದ ಆಚಾರ ವಿಚಾರಗಳನ್ನು ತಿಳಿದುಕೊಂಡಿರುವುದು ಖಂಡಿತವಾಗಿಯೂ ನೆರವಾಗುತ್ತದೆ. ನಮ್ಮದಲ್ಲದ ದೇಶದಲ್ಲಿ ನಾವು ಎಣಿಸಿದಂತೆಯೇ ಎಲ್ಲವೂ ನಡೆಯುವುದಿಲ್ಲ. ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವು ಇವತ್ತು ಹೇಳುತ್ತಿರುವ ಕತೆ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಡಾ ಚಾರ್ಲ್ಸ್ ಬಡ್ ರಾಬಿನ್ಸನ್ (Dr Charles Budd Robinson) ಹೆಸರಿನ ಖ್ಯಾತ ಸಸ್ಯಶಾಸ್ತ್ರಜ್ಞ ನಾವು ಮೇಲೆ ಹೇಳಿದ ಅಂಶಕ್ಕೆ ಹೆಚ್ಚು ಮಹತ್ವ ನೀಡಿರಲಿಲ್ಲ ಅನಿಸುತ್ತ್ತೆ. ಕೆನಡಾ ಮೂಲದ ರಾಬಿನ್ಸನ್ ಅವರಿಗೆ ಸಸ್ಯಗಳನ್ನು ಅರಸುತ್ತಾ ದೇಶ-ವಿದೇಶಗಳನ್ನು ಸುತ್ತುವ ಹವ್ಯಾಸವಿತ್ತು. ಅಂಥ ರಾಬಿನ್ಸನ್ 1910ರ ದಶಕದಲ್ಲಿ ಇಂಡೋನೇಷ್ಯಾಗೆ (Indonesia) ಬಂದಿದ್ದರು. ಮಲುಕು ನಡುಗಡ್ಡೆಗಳಲ್ಲಿ ಹೊಸ ಹೊಸ ಸಸ್ಯಗಳನ್ನು ಪತ್ತೆ ಮಾಡುವುದು ಅವರ ಉದ್ದೇಶವಾಗಿತ್ತು. ಜನಕ್ಕೆ ಅವರು ಇಂಡೋನೇಷ್ಯಾಗೆ ಹೋಗಿದ್ದಷ್ಟೆ ಗೊತ್ತು. ಅಂದರೆ, ಅವರ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಅವರನ್ನು ಜೀವಂತವಾಗಿ ಪುನಃ ನೋಡಲೇ ಇಲ್ಲ. ಸಮುದ್ರ ತೀರದಲ್ಲಿ ರುಂಡ-ಮುಂಡ ಬೇರೆಯಾದ ಅವರ ದೇಹ ಸಿಕ್ಕಿತ್ತು. ಆ ನಡುಗಡ್ಡೆಯಲ್ಲಿ ಬುಡಕಟ್ಟು ಜನಾಂಗಗಳು ವಾಸಿಸುತ್ತಿದ್ದವು ಈಗಲೂ ವಾಸವಾಗಿವೆ. ಅಸಲಿಗೆ ನಡೆದ ಸಂಗತಿಯೇನು ಗೊತ್ತಾ? ರಾಬಿನ್ಸನ್ ಮಲಾಕು ನಡುಗಡ್ಡೆಯಲ್ಲಿ ಅಲೆದಾಡುತ್ತಿದ್ದಾಗ, ಬೊಯೆಟೆನಿಸೆ ಬುಡಕಟ್ಟು ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲೊಬ್ಬ ಯುವಕ ತೆಂಗಿನ ಮರವೇರಿ ಕಾಯಿ ಕತ್ತರಿಸುತ್ತಿರುವುದನ್ನು ಕಂಡು ಇಂಗ್ಲಿಷ್ ಭಾಷೆಯಲ್ಲಿ ‘ನಂಗೊಂದು ಟೆಂಡರ್ ಕೊಕೊನಟ್ ಕೊಡು’ ಅಂತ ಕೇಳಿದ್ದಾರೆ. ಯಾವತ್ತೂ ಬಿಳಿ ಜನರನ್ನು ನೋಡಿರದಿದ್ದ ಯುವಕ ರಾಬಿನ್ಸನ್ ರನ್ನು ನೋಡಿ ಹೆದರಿ ಗಾಬರಿಯಾಗಿದ್ದಾನೆ. ಅವರು ಹೇಳಿದ್ದು ಕೇಳಿದ ಬಳಿಕ ಅವನಿಗೆ ಮತ್ತಷ್ಟು ಹೆದರಿಕೆಯಾಗಿ ಸರಸರನೆ ಗಿಡದಿಂದ ಇಳಿದು ಮನೆಕಡೆ ಓಡಿದ್ದಾನೆ. ಅವನ ಗಾಬರಿ ಹೆಚ್ಚಲು ಕಾರಣವೇನು ಗೊತ್ತಾ? ಬೊಯೆಟೆನಿಸೆ ಬುಡಕಟ್ಟು ಭಾಷೆಯಲ್ಲಿ ಕೊಕೊನಟ್ ಅಂದರೆ ತಲೆ ಕಡಿಯುವವ ಅಂತ ಅರ್ಥ! ಅಮಾಯಕ ರಾಬಿನ್ಸನ್ ಯುವಕನನ್ನು ಹಿಂಬಾಲಿಸಿಕೊಂಡು ಅವನ ಮನೆಗೆ ಹೋಗಿದ್ದಾರೆ. ಅಲ್ಲಿಗೆ ತಲುಪಿದ ಬಳಿಕ ಸಂಜ್ಞೆ ಮಾಡುತ್ತಾ ಕುಡಿಯಲು ನೀರು ಕೇಳಿದಾಗ ಒಬ್ಬ ಮಹಿಳೆ ಮಣ್ಣಿನ ಪಾತ್ರೆಯಲ್ಲಿ ಅವರಿಗೆ ನೀರು ಕೊಟ್ಟಿದ್ದಾಳೆ. ಬಿಳಿಬಣ್ಣದ ರಾಬಿನ್ಸನ್ ರನ್ನು ಕಂಡು ಅಲ್ಲಿದ್ದ ಜನರೆಲ್ಲ ಭಯಂಕರ ಹೆದರಿದ್ದಾರೆ. ಆ ಜಮಾನಾದಲ್ಲಿ ಬಿಳಿಯರು ಬಂದು ಬುಡಕಟ್ಟು ಜನಾಂಗದವರು ಕೊಲ್ಲುತ್ತಾರೆ ಎಂಬ ಗಾಳಿಸುದ್ದಿಗಳು ಮಲಾಕು ನಡೆಗಡ್ಡೆಗಳಲ್ಲಿ ವಿಪರೀತವಾಗಿ ಹರಡುತ್ತಿದ್ದವು. ಇಂಡೋನೆಷ್ಯಾದ ಕೆಲವು ಪ್ರಾಂತ್ಯಗಳಲ್ಲಿ ಪೊಟೊಂಗ್ ಕಪಾಲ ಹೆಸರಿನಲ್ಲಿ ಜನಗಳು ಒಂದು ಸಂಸ್ಕಾರವನ್ನು ಆಚರಿಸುತ್ತಿದ್ದರು. ಪೊಟೊಂಗ್ ಕಪಾಲ ಅಂದರೆ ಒಬ್ಬನ ತಲೆ ಕತ್ತರಿಸುವುದು. ರಾಬಿನ್ಸನ್ ಟೆಂಡರ್ ಕೊಕೊನಟ್ ಅಂತ ಹೇಳಿದ್ದು ಎಳೆನೀರಿನ ಕಾಯಿಗಳನ್ನು ಕತ್ತರಿಸುತ್ತಿದ್ದ ಯುವಕನಿಗೆ ಪೊಟೊಂಗ್ ಕಪಾಲ ಅಂತ ಕೇಳಿಸಿರುತ್ತದೆ. ಹಾಗಾಗಿ ಬುಡಕಟ್ಟು ಜನ ರಾಬಿನ್ಸನ್ ತಮ್ಮನ್ನು ತಲೆ ಕತ್ತರಿಸಲು ಬಂದಿದ್ದಾನೆ ಅಂತ ಭಾವಿಸಿದ್ದಾರೆ. ಎಲ್ಲ ಬುಡಕಟ್ಟು ಜನಾಂಗಗಳಿಗೆ ಒಬ್ಬ ಮುಖಂಡನಿರುತ್ತಾನೆ. ನಾವು ಚರ್ಚಿಸುತ್ತಿರುವ ಬುಡಕಟ್ಟು ಜನಾಂಗಕ್ಕೂ ಒಬ್ಬ ಮುಖಂಡನಿದ್ದ. ಅವನು ರಾಬಿನ್ಸನ್ ಅವರನ್ನು ಹಿಡಿದು ಕಟ್ಟಿ ಹಾಕಲು ಹೇಳಿ ಗುಡಿಸಲಿನಂತಿದ್ದ ಮನೆಯೊಳಗೆ ಹೋಗಿ ಕೈಯಲ್ಲಿ ಒಂದು ಕೊಡಲಿ ಹಿಡಿದು ಹೊರಬಂದಿದ್ದಾನೆ. ನಂತರ ತನ್ನ ಜನರನ್ನು ಉದ್ದೇಶಿಸಿ ಹೀಗೆ ಹೇಳಿದ್ದಾನೆ: ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಯುರೋಪ್ ನಿಂದ ಬಂದಿರುವ ಈ ಬಿಳಿವ್ಯಕ್ತಿ ನಮ್ಮ ತಲೆಗಳನ್ನು ಕತ್ತರಿಸಲು ಬಂದಿದ್ದಾನೆ. ನಿಮ್ಮೆಲ್ಲರ ಜೀವ ಉಳಿಸಲು ನಾನು ಅವನನ್ನು ಕೊಲ್ಲುತ್ತೇನೆ’ ಎಂದು ಹೇಳಿದವನೇ ಬೇರೆ ಐವರ ಸಹಾಯದಿಂದ ರಾಬಿನ್ಸನ್ ಅವರ ರುಂಡ ಕತ್ತರಿಸಿಬಿಟ್ಟಿದ್ದಾನೆ! ರಾಬಿನ್ಸನ್ ಧರಿಸಿದ್ದ ವಾಚ್, ಚಿನ್ನದ ಸರ, ಉಂಗುರ ಯಾವುದನ್ನೂ ಬಿಚ್ಚಿಕೊಳ್ಳದೆ ಅವರ ದೇಹವನ್ನು ತೆಂಗಿನ ಎಲೆಗಳಲ್ಲಿ ಸುತ್ತಿ ಅದಕ್ಕೆ ಕಲ್ಲುಗಳನ್ನು ಕಟ್ಟಿ ಸಮುದ್ರದಲ್ಲಿ ಮುಳುಗಿಸಿದ್ದಾರೆ.
ಮಾಘ ಶುದ್ಧ ಪಂಚಮೀ ತಿಥಿಯನ್ನು “ವಸಂತ ಪಂಚಮಿ” ಎಂದು ಆಚರಿಸುವ ರೂಢಿ ಇದೆ. ಈ ದಿನದಿಂದ ಮೊದಲುಗೊಂಡು ಪ್ರಕೃತಿ ವಸಂತ ಋತುವಿನ ಆಗಮನವನ್ನು ಪ್ರಕಟಿಸುತ್ತಾ ಹೋಗುತ್ತದೆ. ಶಿಶಿರದಲ್ಲಿ ಎಲೆ ಕಳಚಿ ಬೆತ್ತಲಾದ ಮರಗಳು ಹೂತುಂಬಿ ನಿಲ್ಲುತ್ತವೆ. ಹೀಗೆ ಮಾಘದಲ್ಲೂ ಚೈತ್ರವನ್ನು ನೆನಪಿಸುವ ಸಂಭ್ರಮಾಚರಣೆಯೇ ಈ ವಸಂತ ಪಂಚಮೀ ಉತ್ಸವ. ಈ ಉತ್ಸವಾಚರಣೆ ಉತ್ತರ ಭಾಗದಲ್ಲಿ ಹೆಚ್ಚು. ಅಲ್ಲಿಯ ಭೌಗೋಳಿಕ ಲಕ್ಷಣಕ್ಕೆ ತಕ್ಕಂತೆ ಅಲ್ಲಿಯ ಸಸ್ಯ ಸಂಪತ್ತು ಮಾಘ ಮಾಸದಲ್ಲಿ ಹೂದುಂಬುವುದು ಹೆಚ್ಚು. ಜೊತೆಗೆ ವಾಣೀಜ್ಯ ಬೆಳೆಗಳಾದ ಸಾಸಿವೆ, ಸೂರ್ಯಕಾಂತಿಗಳೂ ಹೂತು ಹೊಲವನ್ನೇ ಹಳದಿಯಾಗಿಸಿಬಿಡುತ್ತವೆ. ಆದ್ದರಿಂದ ಉತ್ತರ ಭಾರತೀಯರು ಈ ದಿನ ಹಳದಿ ಬಟ್ಟೆ ತೊಟ್ಟು ಸಕ್ಕರೆ ಮಿಠಾಯಿ ಹಂಚಿ ಉತ್ಸವ ಮಾಡುತ್ತಾರೆ. ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ. ಕೃಷ್ಣ ಭಕ್ತರು ಮತ್ತು ಭಕ್ತ ವೈಷ್ಣವರು ಈ ದಿನವನ್ನು ಬಾಲಕೃಷ್ಣ ಗೋವರ್ಧನ ಗಿರಿಯ ಮೇಲೆ ನರ್ತನ ಮಾಡಿದ ದಿನವ್ಎಂದು ಗುರುತಿಸುತ್ತಾರೆ. ಈ ದಿನ ಕೃಷ್ಣನ ನರ್ತನ ನೋಡಲು ನಿಂತಲ್ಲೇ ನಿಂತ ಚಂದ್ರ ಒಂದು ಬ್ರಹ್ಮರಾತ್ರಿಯ ಕಾಲದವರೆಗೆ ಚಲಿಸಲಿಲ್ಲವಂತೆ. ಅಂದರೆ ಭೂಲೋಕದಲ್ಲಿ ಒಂದಿಡೀ ಬ್ರಹ್ಮರಾತ್ರಿಯಷ್ಟು ಕಾಲ ಕೃಷ್ಣ ನರ್ತನ ಮಾಡಿದನಂತೆ! ಭಕ್ತಿರಸ ತುಂಬಿದ ಇಂಥಾ ಕಲ್ಪನೆಗಳೇ ಅದೆಷ್ಟು ರಮ್ಯ! ಅಂದ ಹಾಗೆ ಈ ಕಥೆ ಭಾಗವತದಲ್ಲಿದೆ. ಉಳಿದಂತೆ, ಸಾರ್ವತ್ರಿಕವಾಗಿ ವಸಂತ ಪಂಚಮಿಯ ದಿನ “ಸರಸ್ವತೀ ಪೂಜೆ” ನಡೆಸಲಾಗುತ್ತದೆ. ಈ ದಿನ ಸರಸ್ವತೀ ದೇವಿಯು ಬ್ರಹ್ಮನಿಂದ ಆವಿರ್ಭಾವಗೊಂಡಳೆಂದೂ, ಅವಳು ಆವಿರ್ಭಾವಗೊಂಡ ನಂತರ ಬ್ರಹ್ಮ ತಪಸ್ಸು ಆಚರಿಸಿ ಅಧ್ಯಾತ್ಮ ಜ್ಞಾನ ಪಡೆದನೆಂದೂ ನಂಬಿಕೆ ಇದೆ. ಆದ್ದರಿಂದಲೇ ಈ ದಿನ ಮಕ್ಕಳಿಗೆ “ಅಕ್ಷರಾಭ್ಯಾಸ” ಮಾಡಿಸುವ ರೂಢಿ ಹಲವು ಕಡೆ ಚಾಲ್ತಿಯಲ್ಲಿದೆ. ಒಟ್ಟಾರೆ ವಸಂತ ಪಂಚಮಿ ಹೊಸತನ್ನು ಸಂಭ್ರಮಿಸುವ ಹಬ್ಬ. ಆದ್ದರಿಂದ ಈ ದಿನದಂದು ಮದುವೆ, ಗೃಹಪ್ರವೇಶ ಇತ್ಯಾದಿ ಶುಭಾರಂಭಗಳನ್ನು ಮಾಡುವ ರೂಢಿಯೂ ಇದೆ. ತೆರೆದ ಮನಸ್ಸಿಗೆ ಪ್ರತಿ ದಿನವೂ ಹೊಸತೇ. ನೂರೆಂಟು ನೆವಗಳ ಕಿಟಕಿ ಮುಚ್ಚಿ ಕತ್ತಲಲ್ಲಿ ಕುಳಿತಿರುವ ನಮಗೆ ಕೊನೆಪಕ್ಷ ಪ್ರಕೃತಿಯ ಹೊಸತನವಾದರೂ ಬೆಳಕು ನೀಡಲಿ ಅನ್ನುವ ಆಶಯದಿಂದಲೇ ಹಬ್ಬಗಳನ್ನು ಆಚರಿಸುವುದು, ಸಂಭ್ರಮಿಸುವುದು. ವಸಂತ ಪಂಚಮಿ ನಮಗೆಲ್ಲ ಹೊಸ ಶುರುವಾತಿನ ಆ ಸಂಭ್ರಮ ಕರುಣಿಸಲಿ.
ಮರ್ಸಿಡಿಸ್‌ ಬೆಂಜ್ ಕಾರನ್ನು ನಾನು ಸಹ ತೆಗೆದುಕೊಳ್ಳಲು ಆಗಲ್ಲ. ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದಿಸಿ, ಇದರಿಂದ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ. BK Ashwin First Published Oct 2, 2022, 5:04 PM IST ಮರ್ಸಿಡಿಸ್‌ ಬೆಂಜ್‌ ( Mercedes-Benz) ಶುಕ್ರವಾರ ಭಾರತದಲ್ಲಿ ಮೊದಲ ಜೋಡಿಸಲಾದ EQS 580 4MATIC EV ಎಲೆಕ್ಟ್ರಿಕ್‌ ವಾಹನವನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ವಾಹನವನ್ನು (ಇವಿ) ಪುಣೆಯಲ್ಲಿರುವ ಚಕನ್ ಉತ್ಪಾದನಾ ಘಟಕದಲ್ಲಿ ಜೋಡಿಸಲಾಗಿದೆ. ಎಲೆಕ್ಟ್ರಿಕ್‌ ವಾಹನದ ಉದ್ಘಾಟನೆ ವೇಳೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ನಿತಿನ್‌ ಗಡ್ಕರಿ, ಜರ್ಮನಿಯ ಐಷಾರಾಮಿ ಮತ್ತು ವಾಣಿಜ್ಯ ಕಾರು ತಯಾರಕರು ಭಾರತದಲ್ಲಿ ಹೆಚ್ಚಿನ ಕಾರುಗಳನ್ನು ಉತ್ಪಾದಿಸುವಂತೆ ಮನವಿ ಮಾಡಿದರು. ಕೈಗೆಟುಕುವಿಕೆಯನ್ನು ಹೆಚ್ಚಿಸುವುದರ ಜೊತೆಗೆ ವೆಚ್ಚವನ್ನು ಕಡಿಮೆ ಮಾಡಲು ಜರ್ಮನಿಯ ಪ್ರೀಮಿಯಂ ಕಾರು ತಯಾರಕರನ್ನು ಭಾರತದಲ್ಲಿ ಹೆಚ್ಚಿನ ಕಾರುಗಳನ್ನು ತಯಾರಿಸುವುದನ್ನು ಪರಿಗಣಿಸುವಂತೆಯೂ ನಿತಿನ್‌ ಗಡ್ಕರಿ ಸಲಹೆ ನೀಡಿದ್ದಾರೆ. "ನೀವು ಉತ್ಪಾದನೆಯನ್ನು ಹೆಚ್ಚಿಸಿ, ಆಗ ಮಾತ್ರ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ. ನಾವು ಮಧ್ಯಮ ವರ್ಗದ ಜನರು, ನಿಮ್ಮ ಕಾರನ್ನು ನಾನು ಸಹ ಖರೀದಿಸಲು ಸಾಧ್ಯವಿಲ್ಲ" ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ. ಮರ್ಸಿಡಿಸ್‌ ಬೆಂಜ್‌ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ಪ್ರಯಾಣವನ್ನು ಪ್ರಾರಂಭಿಸಿದ್ದು, ಅದರ ಸಂಪೂರ್ಣ ಎಲೆಕ್ಟ್ರಿಕ್ SUV EQC ಅನ್ನು ಅಕ್ಟೋಬರ್ 2020 ರಲ್ಲಿ ಸಂಪೂರ್ಣವಾಗಿ ಆಮದು ಮಾಡಿಕೊಂಡ ಘಟಕವಾಗಿ ಬಿಡುಗಡೆ ಮಾಡಿದೆ. ಇನ್ನು, ಈ ಕಾರಿನ ಬೆಲೆ ಎಷ್ಟು ಗೊತ್ತಾ ಬರೋಬ್ಬರಿ ₹1.07 ಕೋಟಿ ರೂ. ಇದನ್ನು ಓದಿ: Vehicle Safety ಮುಂದಿನ ವರ್ಷದಿಂದ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ, ಗಡುವು ನೀಡಿದ ಗಡ್ಕರಿ! ಇನ್ನು, ದೇಶದಲ್ಲಿ ಒಟ್ಟು 15.7 ಲಕ್ಷ ನೋಂದಾಯಿತ ಎಲೆಕ್ಟ್ರಿಕ್ ವಾಹನಗಳಿವೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ. ಇನ್ನು, ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೃಹತ್ ಮಾರುಕಟ್ಟೆ ಇದ್ದು, ಒಟ್ಟಾರೆ EV ಮಾರಾಟವು 335% ರಷ್ಟು ಏರಿಕೆಯಾಗಿದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೆ, ದೇಶದಲ್ಲಿ ಇನ್ನೂ ಹೆಚ್ಚುಎಕ್ಸ್‌ಪ್ರೆಸ್ ಹೆದ್ದಾರಿಗಳು ಬರುತ್ತಿರುವ ಹಿನ್ನೆಲೆ, ಮರ್ಸಿಡಿಸ್‌ ಬೆಂಜ್‌ ಇಂಡಿಯಾ ಈ ಕಾರುಗಳಿಗೆ ಉತ್ತಮ ಮಾರುಕಟ್ಟೆಯನ್ನು ಪಡೆಯುತ್ತದೆ ಎಂದೂ ನಿತಿನ್‌ ಗಡ್ಕರಿ ಹೇಳಿದರು. ಭಾರತೀಯ ಆಟೋಮೊಬೈಲ್ ಗಾತ್ರವು ಪ್ರಸ್ತುತ 7.8 ಲಕ್ಷ ಕೋಟಿ ರೂ. ನಷ್ಟಿದ್ದು, ಇದರಲ್ಲಿ ರಫ್ತು 3.5 ಲಕ್ಷ ಕೋಟಿ ರೂ. ಗಳಷ್ಟಿದೆ ಮತ್ತು "₹ 15-ಲಕ್ಷ ಕೋಟಿ ಉದ್ಯಮವಾಗಿಸುವುದು ನನ್ನ ಕನಸು" ಎಂದು ನಿತಿನ್‌ ಗಡ್ಕರಿ ಹೇಳಿಕೊಂಡಿದ್ದಾರೆ. ಅಲ್ಲದೆ, ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಮರ್ಸಿಡಿಸ್-ಬೆನ್ಜ್ ಜಂಟಿ ಉದ್ಯಮಗಳನ್ನು ಸ್ಥಾಪಿಸುವ ಕಲ್ಪನೆಯನ್ನು ಸಹ ನಿತಿನ್‌ ಗಡ್ಕರಿ ಪ್ರಸ್ತಾಪಿಸಿದ್ದು, ಇದರಿಂದ ಕಂಪನಿಯು ತನ್ನ ವಾಹನಗಳ ಬಿಡಿ ಭಾಗದ ವೆಚ್ಚವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಮದೂ ಅವರು ಹೇಳಿದರು. "ನಮ್ಮ ದಾಖಲೆಗಳ ಪ್ರಕಾರ, ನಮ್ಮಲ್ಲಿ 1.02 ಕೋಟಿ ವಾಹನಗಳು ಸ್ಕ್ರ್ಯಾಪಿಂಗ್‌ಗೆ ಸಿದ್ಧವಾಗಿವೆ. ಆದರೆ, ನಮ್ಮಲ್ಲಿ ಕೇವಲ 40 ಘಟಕಗಳಿವೆ. ನನ್ನ ಅಂದಾಜಿನ ಪ್ರಕಾರ ನಾವು ಒಂದು ಜಿಲ್ಲೆಯಲ್ಲಿ ನಾಲ್ಕು ಸ್ಕ್ರ್ಯಾಪಿಂಗ್ ಘಟಕಗಳನ್ನು ತೆರೆಯಬಹುದು. ಮತ್ತು ಅಷ್ಟು ಸುಲಭವಾಗಿ ನಾವು ಅಂತಹ 2,000 ಘಟಕಗಳನ್ನು ತೆರೆಯಬಹುದು" ಎಂದು ನಿತಿನ್‌ ಗಡ್ಕರಿ ಹೇಳಿದರು. ಇದನ್ನೂ ಓದಿ: Electric Highways: ಶೀಘ್ರದಲ್ಲೇ ದೇಶದಲ್ಲಿ ಸೌರಶಕ್ತಿ ಚಾಲಿತ ಹೆದ್ದಾರಿಗಳ ಅಭಿವೃದ್ಧಿ: ನಿತಿನ್ ಗಡ್ಕರಿ "ನನ್ನ ಸಲಹೆಯೆಂದರೆ ನೀವು ಅಂತಹ ಕೆಲವು ಘಟಕಗಳನ್ನು ಸ್ಥಾಪಿಸಬಹುದು ಅದು ನಿಮಗೆ ಮರುಬಳಕೆಗಾಗಿ ಕಚ್ಚಾ ವಸ್ತುಗಳನ್ನು ನೀಡುತ್ತದೆ, ಹಾಗೂ, ಇದು ನಿಮ್ಮ ಘಟಕದ ವೆಚ್ಚವನ್ನು 30% ರಷ್ಟು ಕಡಿಮೆ ಮಾಡುತ್ತದೆ". ಸರ್ಕಾರವು ಅಂತಹ ಸೌಲಭ್ಯಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ನಿಮ್ಮ ಕಡೆಯಿಂದ ನಾವು ಸಹಕಾರ ಪಡೆಯುವುದು ಮುಖ್ಯವಾಗಿದೆ ಎಂದೂ ಕೇಂದ್ರ ಸಾರಿಗೆ ಸಚಿವರು ಹೇಳಿದರು. EQS 580 4MATIC ARAI ಪ್ರಮಾಣೀಕೃತವಾಗಿದ್ದು, 857 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಲಿಥಿಯಂ-ಐಯಾನ್ ಬ್ಯಾಟರಿಯ ಹೆಚ್ಚಿನ ಶಕ್ತಿಯ ಸಾಂದ್ರತೆಯು 107.8 kWh ನ ಬಳಸಬಹುದಾದ ಶಕ್ತಿಯನ್ನು ಹೊಂದಿದೆ ಮತ್ತು ಇತ್ತೀಚಿನ ಲಿಥಿಯಂ-ಐಯಾನ್ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾದ ಶಕ್ತಿಯುತ 400-ವೋಲ್ಟ್ ಬ್ಯಾಟರಿಯನ್ನು ಹೊಂದಿದೆ.
AYVM - Articles: ಮಹರ್ಷಿ ಭಾರತ ಭಾಗ 3 ಭಾರತ-ಈ ದೇಶದ ಶುಭ ನಾಮಧೇಯ (Maharsi Bharata Bhaga -1 Bharata-E Deshada Shubha Namadheya) AYVM - Articles Saturday, June 25, 2022 ಮಹರ್ಷಿ ಭಾರತ ಭಾಗ 3 ಭಾರತ-ಈ ದೇಶದ ಶುಭ ನಾಮಧೇಯ (Maharsi Bharata Bhaga -1 Bharata-E Deshada Shubha Namadheya) ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ (ಪ್ರತಿಕ್ರಿಯಿಸಿರಿ lekhana@ayvm.in) ಇನ್ನು ಮುಂದಿನ ಹಂತವಾಗಿ ಜೀವಲೋಕಕ್ಕೆ ಆ ಪರಮಸತ್ಯದ ವಿಸ್ಮರಣೆಯಾಗದಂತೆ ಇಲ್ಲಿ ಅವರು ಎಂತಹ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದರು? ನೋಡಿ-ಈ ದೇಶದ ಹೆಸರಿನಿಂದಲೇ ಈ ದೇಶದವರ ಜೀವನಲಕ್ಷ್ಯ ಹೇಗಿರಬೇಕೆಂಬುದರ ನಿರ್ದೇಶನವಿದೆ. ಭಾ-ರತ. ಭಾ=ಪರಮಪ್ರಕಾಶ-ಅದರಲ್ಲಿ ಸದಾ ಇರುವವರು ಭಾರತರು. ಪರಮಾತ್ಮ ಪ್ರಕಾಶದಲ್ಲಿಯೇ ಸದಾ ರಮಿಸುವುದೇ ಮಾನವಜೀವನದ ಪರಮ ಲಕ್ಷ್ಯ. ಹಾಗೆ ಒಳಬೆಳಕಿನಲ್ಲಿ ರಮಿಸುವವರೇ ನಿಜಾರ್ಥದಲ್ಲಿ ಭಾರತರು. ಒಳ ಸಾಗಿದಾಗ ಪರಮ ಪ್ರಕಾಶ. ಅದರಲ್ಲಿ ಮುಳುಗಿ ಹೊರಬಂದರೆ ಆ ಪ್ರಕಾಶದಿಂದಲೇ ವಿಸ್ತಾರವಾದ ವಿಶಾಲ ವಿಶ್ವರೂಪ ದರ್ಶನ. ಅಂತಹ ಒಳ-ಹೊರ ಪ್ರಕಾಶದಲ್ಲಿ ಸದಾ ನಿರತರಾದವರ ದೇಶ. ಇನ್ನೂ ಅತ್ತ ಕಡೆಗೆ ಸಾಗದವರಿಗೆ ಅಮಿತಾನಂದದ ಆ ಪ್ರಕಾಶದೆಡೆಗೆ ದಿಗ್ದರ್ಶನ ಮಾಡುವ ಜ್ಞಾಪಕದ ಹೆಸರು " ಭಾರತ". ಎಂತಹ ಉದಾತ್ತ ಜೀವನ ದೃಷ್ಟಿ! ವಿಶ್ವದ ಇತರೆಡೆ ಕಲ್ಪನೆಗೂ ನಿಲುಕದ ಸಂಗತಿಯಲ್ಲವೇ ಇದು? ಉಜ್ವಲವಾದ ಸಂಸ್ಕೃತಿ-ಶಿಲ್ಪ, ದೇವಾಲಯಗಳು. ನಮ್ಮೂರಿಗೆ ಕಾವೇರಿಯಾಗಿ ಹರಿದುಬರುವ ನದಿ ತಲಕಾವೇರಿಯಲ್ಲಿ ಹೇಗಿತ್ತು, ಅದರ ವಿಕಾಸದ ಹಂತದಲ್ಲಿ ಎಷ್ಟು ದೊಡ್ಡ ನದಿಯಾಗಿ ಬಂದಿದೆ -ಹಾಗೆಯೇ ಚೈತನ್ಯವೆಂಬುದು ಮೂಲದಲ್ಲಿ ಹೇಗಿತ್ತು? ಪಂಚಜ್ಞಾನೇಂದ್ರಿಯ- ಕರ್ಮೇಂದ್ರಿಯಗಳ ಸ್ತ್ರೋತಸ್ಸುಗಳಿಂದೊಡಗೂಡಿ ಪಾದಾಂಗುಷ್ಠದವರೆಗೂ ರೋಮರೋಮ ಕೂಪಗಳಲ್ಲಿಯೂ ಹರಿದುಬರುವಾಗ ಎಷ್ಟು ಮಹಾನದಿಗಳು ಉಪನದಿಗಳೆಲ್ಲ ಬೆಳೆದು ಹೀಗಾಗಿದೆ ಎಂಬ ಸೊಬಗನ್ನು ನಮ್ಮ ಕಣ್ಮುಂದೆ ಕಟ್ಟಲು ಭಾರತದಲ್ಲಿ ಶಿಲ್ಪವನ್ನು ತಂದರು. ಪಾಂಚಭೌತಿಕವಾದ ಭೂತಸ್ಥಾನದಿಂದ ಏರುತ್ತಾ ದೇವಸ್ಥಾನವನ್ನು ಮುಟ್ಟುವ ಜೀವನದ ನಿರ್ದೇಶನವಿದೆ. ಅಲ್ಲಿ ದೇವನಿಗೇ ಸ್ಥಾನ. ಅಂತಹ ಒಳ ಹೊರ ಜೀವನದ ಸ್ಮಾರಕಮಂದಿರವಾಗಿದೆ ನಮ್ಮ ಭಾರತದ ದೇವಸ್ಥಾನಗಳು. ಒಳಗೆ ಗರ್ಭಗೃಹದಿಂದ ವಿಸ್ತಾರವಾಗಿ ಹೊರಗೆ ಬೆಳೆದ ವಿಶ್ವಶಿಲ್ಪವನ್ನು ನಮ್ಮ ಕಣ್ಣಮುಂದೆ ಆಡಿಸುವ ಉಪಾಯ ಅಲ್ಲಿನ ಚಿತ್ರಗಳಲ್ಲಿವೆ. ಅಣೋರಣೀಯಾನ್ ಮಹತೋ ಮಹೀಯಾನ್ –ಭಗವಂತನು ಅಣುವಿಗಿಂತಲೂ ಅಣು. ಅವನೇ ಆದಿ ಬೀಜ. ಸುಕ್ಷ್ಮಾತಿಸೂಕ್ಷ್ಮ. ಅವನೇ ವಿಸ್ತಾರದ ಹಂತದಲ್ಲಿ ಮಹತ್ತಿಗಿಂತ ಮಹತ್ತಾದವನು. ಅವನನ್ನು ಮೀರಿದ ದೊಡ್ಡದು ಯಾವುದೂ ಇಲ್ಲ ಎಂಬ ಉಪನಿಷತ್ತಿನ ಸತ್ಯವನ್ನು ಮನಗಾಣಿಸಲು ಮೇಲಿನ ಶಿಖರ ಬಿಂದುವಿನಿಂದ ಕೆಳಗೆ ವಿಸ್ತಾರವಾಗಿ ಬೆಳೆದಿದೆ ಋಷಿಗಳ ದೇವಾಲಯ. ಅಂತರಂಗದ ಸತ್ಯವು ಇಂದ್ರಿಯ ಜೀವನದ ವೇಗದಲ್ಲಿ ಜೀವಿಗಳು ಮರೆಯದಿರಲಿ ಎಂಬ ಕರುಣೆ ಅವರದು. ಶ್ರೀ ರಂಗಮಹಾಗುರುಗಳು ಅಪ್ಪಣೆ ಕೊಡಿಸಿದಂತೆ ನಮ್ಮೆಲ್ಲ ದೇವಾಲಯಗಳು memory hall ನಂತಿವೆ. ನಮ್ಮ ನಿಜ ಜೀವನಲಕ್ಷ್ಯವನ್ನು ನಮಗೆ ನೆನಪಿಸುವುದಾಗಿದೆ. ದೇವಾಲಯ ರಚನೆಗೆ ದೇಹವೇ ಸ್ಫೂರ್ತಿ ಹೊರಗಿನ ದೇವಾಲಯವನ್ನು ರಚಿಸುವ ಮೊದಲು ತಮ್ಮೊಳಗೇ ನೋಡಿಕೊಂಡರು. ಭ್ರೂಮಧ್ಯದ ಕೆಳಗೆ ನೋಡಿದಾಗ ಇಂದ್ರಿಯ ಜೀವನ. ಅದರ ವೈಭವವನ್ನೂ ಅಲ್ಲಿ ಚಿತ್ರಿಸಿದರು. ಇಂದ್ರಿಯಗಳನ್ನೆಲ್ಲ ಸಂಯಮನ ಮಾಡಿ ಭ್ರೂಯುಗಾತೀತ ದೃಷ್ಟಿಯಿಂದ ಮೇಲೆ ನೋಡಿದಾಗ ಅವರಿಗಾದ ದರ್ಶನಗಳ ವೈಭವವನ್ನೂ ಅಲ್ಲಿ ಚಿತ್ರಿಸಿದರು. ಯೋಗ-ಭೋಗಗಳಿಗೆ ಆಶ್ರಯವಾದ ಈ ನಮ್ಮ ದೇಹವನ್ನು ನೋಡಿ ಇದರ ಪ್ರತಿಕೃತಿಯಾಗಿ ಇಲ್ಲಿ ದೇವಾಲಯಗಳನ್ನು ತಂದರು. ಜೀವನದ ಆರಂಭ, ವಿಕಾಸ,ವಿಲಯ ಇವುಗಳನ್ನು ತಮ್ಮ ತಪಸ್ಯೆಯಿಂದ ಅರಿತು ಅಂತೆಯೇ ಸಂಭ್ರಮದ ಬಾಳನ್ನು ತಾವೂ ಬಾಳಿ ಜೀವಲೋಕವೆಲ್ಲವೂ ಹಾಗೆ ಆನಂದದಿಂದ ಬಾಳುವಂತಾಗಲಿ ಎಂಬ ಪರಮ ಕರುಣೆಯಿಂದ, ಲೋಕಹಿತ ಚಿಂತನೆಯಿಂದ ತಂದ ಅದ್ಭುತ ಶಿಲ್ಪ ವೈಭವವಾಗಿದೆ ಋಷಿಗಳ ದೇವಾಲಯ. ಅಂತಹ ಮಹರ್ಷಿಗಳ ದೇಶ ನಮ್ಮದು.
Kannada News » Trending » viral news: Getting ready in less time than the world's cheapest omelette! Shock is guaranteed if you know the price viral news: ವಿಶ್ವದ ಅಗ್ಗದ ಆಮ್ಲೆಟ್ ಮ್ಯಾಗಿಗಿಂತ ಕಡಿಮೆ ಸಮಯದಲ್ಲಿ ತಯಾರಾಗುತ್ತೆ! ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ ಭಾರತದ ಆಮ್ಲೆಟ್​ ಮನುಷ್ಯ ಎಂದು ಕೂಡ ಇವರನ್ನು ಕರೆಯುತ್ತಾರೆ. ರುಚಿಕರವಾದ ಆಮ್ಲೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಉದ್ಯಮಿ ಅರ್ಜುನ್. ಅರ್ಜುನ್ ಭಾರತದ ಅಪ್ಪಟ ರುಚಿಯ ಆಮ್ಲೆಟ್​ನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪ್ರಾತಿನಿಧಿಕ ಚಿತ್ರ TV9kannada Web Team | Edited By: ಗಂಗಾಧರ್​ ಬ. ಸಾಬೋಜಿ Mar 10, 2022 | 10:10 AM ಒಂದೆಡೆ ಹಣದುಬ್ಬರದಿಂದಾಗಿ ಚಿನ್ನ ಬೆಳ್ಳಿ ಹೆಚ್ಚುತ್ತಿದೆ. ಇನ್ನೊಂದೆಡೆ ಆಹಾರ ಪದಾರ್ಥಗಳ ಬೆಲೆಯೂ ಗಗನ ಮುಟ್ಟುತ್ತಿದೆ. ಆದರೆ ಈ ಹಣದುಬ್ಬರ ಕಾಲದಲ್ಲೂ ಐದು ರೂಪಾಯಿ ಆಮ್ಲೆಟ್ ಸಿಕ್ಕರೆ ಹೇಗಿರುತ್ತೆ? ಇದು ನಿಮಗೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ಸಂಪೂರ್ಣವಾಗಿಯೂ ನಿಜ. ಏಕೆಂದರೆ ಕರೇಲ್‌ನಲ್ಲಿ ವಾಸಿಸುವ ಅರ್ಜುನ್ ನಾಯರ್ ಅವರು ವಿಶ್ವದ ಅತ್ಯಂತ ಅಗ್ಗದ ಆಮ್ಲೆಟ್​ನ್ನು ಮಾರಾಟ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಅರ್ಜುನ್ ತಮ್ಮ ಉತ್ಪನ್ನವನ್ನು ತಮ್ಮ ಗ್ರಾಹಕರಿಗೆ ಅತ್ಯಂತ ಸೃಜನಶೀಲ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಭಾರತದ ಆಮ್ಲೆಟ್​ ಮನುಷ್ಯ (omelette man of india) ಎಂದು ಕೂಡ ಇವರನ್ನು ಕರೆಯುತ್ತಾರೆ. ರುಚಿಕರವಾದ ಆಮ್ಲೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಉದ್ಯಮಿ ಅರ್ಜುನ್. ಅರ್ಜುನ್ ಭಾರತದ ಅಪ್ಪಟ ರುಚಿಯ ಆಮ್ಲೆಟ್​ನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅದನ್ನು ಅವರ ಗ್ರಾಹಕರು ತುಂಬಾ ಇಷ್ಟಪಟ್ಟಿದ್ದಾರೆ. ಕ್ವೀನ್ಸ್ ಇನ್‌ಸ್ಟಾ ಎಂಬ ತನ್ನ ಸ್ವಂತ ಬ್ರಾಂಡ್​ನ್ನು ಪ್ರಾರಂಭಿಸಿ ಕೇರಳದ ಕ್ಯಾಲಿಕಟ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು. ಕೇವಲ ಒಂದೇ ನಿಮಿಷದಲ್ಲಿ ರುಚಿಕರವಾದ ಆಮ್ಮೆಟ್​​ ರೆಡಿ: ಅರ್ಜುನ್ ತನ್ನ ಬೆಲೆಗೆ ಮಾತ್ರವಲ್ಲದೆ ತನ್ನ ಗ್ರಾಹಕರಲ್ಲಿ ವಿವಿಧ ರೀತಿಯ ವೈವಿಧ್ಯತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಉದಾಹರಣೆಗೆ, ಅವರು ಮಕ್ಕಳಿಗೆ ಮಾಡುವ ಆಮ್ಲೆಟ್‌ಗೆ ಈರುಳ್ಳಿ, ಮೆಣಸಿನಕಾಯಿ ಮತ್ತು ಮೊಟ್ಟೆಯನ್ನು ಬಳಸುವುದಿಲ್ಲವಂತೆ. ಸಾಮಾನ್ಯವಾಗಿ ಜನರಿಗಾಗಿ ಮಾಡುವ ಆಮ್ಲೆಟ್‌ಗಳಲ್ಲಿ ಈರುಳ್ಳಿ, ಮೆಣಸಿನಕಾಯಿ ಮತ್ತು ಅಗತ್ಯ ಪದಾರ್ಥಗಳಿರುತ್ತವೆ. ನಮಗೆ ಹಸಿವಾದಾಗ ಸಾಮಾನ್ಯವಾಗಿ ಮ್ಯಾಗಿಯನ್ನು 2 ನಿಮಿಷಗಳಲ್ಲಿ ಬೇಯಿಸಲು ಅಥವಾ ತಯಾರಿಸಲು ಇಷ್ಟಪಡುತ್ತೇವೆ. ಆದರೆ ಅರ್ಜುನ್ ನಾಯರ್ ಅವರು ಆಮ್ಲೆಟ್ ತಯಾರಿಸಲು ಕೇವಲ 1 ನಿಮಿಷ ತೆಗೆದುಕೊಳ್ಳುತ್ತಾರೆ. ಅಗತ್ಯಕ್ಕೆ ತಕ್ಕಂತೆ ಬಿಳಿ ಆಮ್ಲೆಟ್ ಮತ್ತು ಹಳದಿ ಆಮ್ಲೆಟ್ ಮಾಡುತ್ತಾರೆ. ಅರ್ಜುನ್ ಅವರ ಆಮ್ಲೆಟ್ ಕೂಡ ವಿಶೇಷವಾಗಿದೆ. ಅದರಲ್ಲಿ ಅವರು ಯಾವುದೇ ರೀತಿಯ ಬಣ್ಣ ಅಥವಾ ಯಾವುದೇ ಸಂರಕ್ಷಕವನ್ನು ಬಳಸುವುದಿಲ್ಲ. ಇಷ್ಟೆಲ್ಲಾ ವೆರೈಟಿ ಇದ್ದರೂ ಅರ್ಜುನ್ ಮಾರುವ ಆಮ್ಲೆಟ್​ ಬೆಲೆ ಕೇವಲ 5 ರೂ. ಔಟ್‌ಲುಕ್ ಅರ್ಜುನ್ ನಾಯರ್ ಅವರ ಕಥೆಯನ್ನು ಪ್ರಪಂಚದ ಮುಂದೆ ತೆರೆದಿಟ್ಟಾಗ, ಅವರ ಅತ್ಯಂತ ಅಗ್ಗದ ಆಮ್ಲೆಟ್‌ನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ. ಅರ್ಜನ್ ತನ್ನ ಕೌಶಲ್ಯದಿಂದ ಛಾಪು ಮೂಡಿಸುತ್ತಿದ್ದಾರೆ. ಹೊಸ ವಿಚಾರದೊಂದಿಗೆ ಯಶಸ್ಸನ್ನು ಸಾಧಿಸುವ ಯುವ ಉದ್ಯಮಿಗಳಲ್ಲಿ ಅರ್ಜುನ್ ಕೂಡ ಒಬ್ಬರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ 38ನೇ ಸರಣಿಯಲ್ಲಿ ಮೋದಿ ಅವರು 2008ರ 26/11ರ ಉಗ್ರರ ದಾಳಿಯನ್ನು ಸ್ಮರಿಸಿದ್ದು, ಉಗ್ರರ ವಿರುದ್ಧ ಹೋರಾಡಿ ಮಡಿದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯನ್ನು ನೆನೆದಿದ್ದಾರೆ. 2008ರಲ್ಲಿ ಮುಂಬೈ ಮೇಲೆ ಉಗ್ರರು ಮಾಡಿದ ದಾಳಿಯನ್ನು ದೇಶದ ಜನ ಮರೆಯುವಂತಿಲ್ಲ. ದಾಳಿ ವೇಳೆ ಮಡಿದ ಪೊಲೀಸರು, ಶೂರ ನಾಗರಿಕರು, ಭದ್ರತಾ ಸಿಬ್ಬಂದಿ ತ್ಯಾಗ ಎಂದಿಗೂ ಸ್ಮರಣಾರ್ಹ. ಭಾರತ 1971ರ ವೇಳೆಯಲ್ಲೇ ಭಯೋತ್ಪಾದನೆ ವಿರುದ್ಧ ಮಾತನಾಡಿತ್ತು. ಆದರೆ ಆಗ ವಿಶ್ವದ ಎಲ್ಲ ರಾಷ್ಟ್ರಗಳೂ ನಿರ್ಲಕ್ಷ್ಯ ವಹಿಸಿದವು. ಪ್ರಸ್ತುತ ಭಯೋತ್ಪಾದನೆಯ ವಿಶ್ವರೂಪ ಪ್ರದರ್ಶನವಾಗುತ್ತಿರುವ ಹಿನ್ನೆಲೆ ಎಲ್ಲ ರಾಷ್ಟ್ರಗಳೂ ಎಚ್ಚೆತ್ತುಕೊಂಡಿವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಡಿ.4ರಂದು ನೌಕಾಪಡೆ ದಿನ ಆಚರಿಸುವ ಹಿನ್ನೆಲೆಯಲ್ಲಿ ಭಾರತೀಯ ನೌಕಾ ಪಡೆಯ ಕೊಡುಗೆ, ಅವರ ತ್ಯಾಗ, ಹೋರಾಟವನ್ನು ಸಹ ಮೋದಿ ಸ್ಮರಿಸಿದ್ದಾರೆ. 26/11 ಸಂವಿಧಾನ ಸ್ವೀಕಾರ ದಿನವಾದ್ದರಿಂದ ಪ್ರಧಾನಿ ಮೋದಿ ಅವರು ಸ್ಮರಿಸಿದ್ದು, ಅಂಬೇಡ್ಕರ್ ಅವರನ್ನು ನೆನಪಿಸಿದ್ದಾರೆ. ಕಾಂಗ್ರೆಸ್ ನರೇಂದ್ರ ಮೋದಿ ಅವರು ಚಾಯ್ ವಾಲಾ ಎಂದು ಅಣಕಿಸಿದ ಕಾರಣ ಮೋದಿ ಈ ಬಾರಿಯ ರೇಡಿಯೋ ಕಾರ್ಯಕ್ರಮದ ಟ್ಯಾಗ್ ಲೈನ್ ಅನ್ನು “ಮನ್ ಕೀ ಬಾತ್, ಚಾಯ್ ಕೆ ಸಾಥ್” ಎಂದು ಬದಲಾಯಿಸಿಕೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ಟಾಂಗ್ ನೀಡಿದ್ದಾರೆ.
ಹಾಗೇ ಸುಮ್ಮನೆ ಯೋಚನೆ ಮಾಡೋಣ. ಅಮೇರಿಕಾದ ಪ್ರಜೆಯೋರ್ವ ಅಲ್ಲಿ ಕುಳಿತುಕೊಂಡು ಐಸಿಸ್ ಭಯೋತ್ಪಾದಕರು ಅಮಾಯಕರು, ಅವರು ಭಯೋತ್ಪಾದಕರಲ್ಲ ಬದಲಾಗಿ ಸಿರಿಯಾ-ಇರಾಕ್‍ನ ಸಶಸ್ತ್ರ ಹೋರಾಟಗಾರರು ಅಷ್ಟೇ ಅಂದು ಬಿಟ್ಟರೆ ಆತನ ಪರಿಸ್ಥಿತಿ ಹೇಗಿರಬಹುದು? ಖಂಡಿತಾ ಆತನಿಗೆ ಜೀವನಪರ್ಯಂತ ಜೈಲೂಟವೇ ಗತಿಯಾಗಬಹುದು. ಅದೇ ರೀತಿ ಪಾಕಿಸ್ಥಾನದಲ್ಲಿ ಯಾರಾದರು ಕಾಶ್ಮೀರವು ಭಾರತಕ್ಕೆ ಸೇರಿದ್ದು, ಎಂದೆನ್ನುತ್ತಾ ಪಾಕ್ ವಿರೋಧ ಧೋರಣೆ ವ್ಯಕ್ತಪಡಿಸಿದರೆ ಆತನ ಗತಿ ಹೇಗಿರಬಹುದು!? ಊಹಿಸಕ್ಕೂ ಸಾಧ್ಯವಿಲ್ಲ ಬಿಡಿ. ಅಮೇರಿಕಾ ಪಾಕಿಸ್ಥಾನ ಅಂತಲ್ಲ ಪ್ರಪಂಚದ ಯಾವ ರಾಷ್ಟ್ರವೂ ಕೂಡ ತನ್ನ ದೇಶದ ಹಿತಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯಾರಾದರೂ ನಡೆದರೆ ಅವರನ್ನು ಒಂದಾ ಜೈಲಿಗಟ್ಟಬಹುದು ಇಲ್ಲವೇ ಕೊಂದು ಬಿಸಾಕಬಹುದು ಅಷ್ಟೇ! ತನ್ನ ದೇಶದ ಬಹುಸಂಖ್ಯಾತರ ಹುಳುಕುಗಳನ್ನು ಜಗತ್ತಿನ ಎದುರು ಬಹಿರಂಗ ಪಡಿಸಿದಳು ಎಂಬ ಒಂದೇ ಕಾರಣಕ್ಕೆ ಇಸ್ಲಾಂ ರಾಷ್ಟ್ರವಾದ ಬಾಂಗ್ಲಾದೇಶವು ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನಳನ್ನು ದೇಶದಿಂದಲೇ ಹೊರದಬ್ಬಿದ ಉದಾಹರಣೆಯೇ ನಮ್ಮ ಮುಂದಿದೆ ನೋಡಿ. ಅಲ್ಲೆಲ್ಲಾ ರಾಷ್ಟ್ರ ಮೊದಲು ಮಿಕ್ಕೆಲ್ಲಾ ವಿಚಾರಗಳು ಆ ಬಳಿಕವಷ್ಟೇ. ದೇಶವನ್ನು ತೆಗಳಿದರು, ಅವಮರ್ಯಾದೆ ಸಲ್ಲಿಸಿದರು ಎಂದಾದರೆ ಅಲ್ಲಿನ ಪ್ರತೀಯೋರ್ವರೂ ಜಾಗರೂಕರಾಗುತ್ತಾರೆ. ಪಕ್ಷ ಬೇಧ ಮರೆತು ಎಲ್ಲರೂ ಒಂದಾಗುತ್ತಾರೆ. ಅದ್ಯಾವ ‘ವಾಕ್ ಸ್ವಾತಂತ್ರ್ಯವೂ’ ರಾಷ್ಟ್ರವಿರೋಧೀಯ ಪರ ನುಸುಳದು. ಈ ಪರಿಯ ರಾಷ್ಟ್ರ ಪ್ರೇಮವಿರುವುದರಿಂದಲೇ ಅಲ್ಲೆಲ್ಲಾ ‘ಆಂತರಿಕ ಶತ್ರುಗಳ’ ಉಪಟಳ ಇಲ್ಲವಾಗಿರುವುದೇನೋ! ಆದರೆ ಇತ್ತ ಭಾರತದ ಪರಿಸ್ಥಿತಿಯನ್ನೊಮ್ಮೆ ಗಮನಿಸೋಣ. ಇತ್ತೀಚಿನ ದಿನಗಳಲ್ಲಿ ಅರುಂದತಿ ರಾಯ್ ಎಂಬ ಬೂಕರ್ ಪ್ರಶಸ್ತಿ ವಿಜೇತೆ ಸಾಲು ಸಾಲಾಗಿ ಭಾರತದ ವಿರೋಧಿ ದೋರಣೆಗಳನ್ನು ಹರಿಯ ಬಿಟ್ಟರೂ, ಕಾಶ್ಮೀರ ಭಾರತದಲ್ಲ ಬದಲಾಗಿ ಅದು ಸ್ವತಂತ್ರ ರಾಷ್ಟ್ರವೆಂದು ಅಪ್ಪಟ ಪಾಕಿಸ್ಥಾನಿಯಳಂತೆ ಬೊಬ್ಬೆ ಹೊಡೆದರೂ ಇಲ್ಲಿ ಆಕೆ ನಿಶ್ಚಿಂತೆಯಾಗಿಯೇ ಜೀವನ ಸಾಗಿಸುತ್ತಿದ್ದಾಳೆ!! ಆಕೆಯ ರಾಷ್ಟ್ರವಿರೋಧಿ ಧೋರಣೆಗೆ ಅದ್ಯಾವ ಸರಕಾರವೂ ಶಿಕ್ಷಿಸುವ ಯೋಚನೆ ಮಾಡಿಲ್ಲ. ಸಾಲದಕ್ಕೆ ಆಕೆಯ ಧೋರಣೆಗಳನ್ನು ಬೆಂಬಲಿಸುವ ಅಂತಹುದೇ ಒಂದಷ್ಟು ಮನಸ್ಸುಗಳು ಹುಟ್ಟಿಕೊಂಡು ಸರಕಾರದ ವಿರುದ್ಧವೇ ತೊಡೆ ತಟ್ಟುತ್ತಿವೆ! ಆಕೆಯ ಭಾರತ ವಿರೋಧೀ ಮಾತು, ಕೃತಿಗಳೆಲ್ಲವೂ ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಬರುತ್ತದೆಯಂತೆ!! ಎಂಥಾ ವೈಚಿತ್ರವಲ್ಲವೇ ಇದು!? ಅಂದ ಹಾಗೆ ಈ ಅರುಂಧತಿ ರಾಯ್ ಎನ್ನುವ ಪಕ್ಕಾ ಎಡಪಂಥೀಯ ಧೋರಣೆಯುಳ್ಳ ಈ ಮಹಿಳೆ ನೀಡುತ್ತಿರುವ ಹೇಳಿಕೆಗಳಾದರೂ ಎಂತಹುದು? ತೀರಾ ಇತ್ತೀಚೆಗೆ ಕಾಶ್ಮೀರದ ಬಗ್ಗೆ ಮಾತನಾಡುತ್ತಾ ಈಕೆ ‘ಭಾರತವು ತನ್ನ ಸೇನೆಯ ಸಂಖ್ಯೆಯನ್ನು ಏಳು ಲಕ್ಷದಿಂದ ಎಪ್ಪತ್ತು ಲಕ್ಷಕ್ಕೆ ಹೆಚ್ಚಿಸಿದರೂ ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ಒಂದಷ್ಟು ಹತ್ತಿಕ್ಕಲಾಗದು ಎಂದು ನಮ್ಮ ಸೇನೆಯ ಬಗ್ಗೆಯೇ ಲಘುವಾಗಿ ಮಾತನಾಡಿದ್ದರು! ದೇಶಾದ್ಯಂತ ಸೈನಿಕರ ಸಾವುನೋವುಗಳಿಗೆ ಮರುಕ ಪಡುತ್ತಿದ್ದರೆ, ಸೇನೆಯ ಮೇಲೆ ಕಾಶ್ಮೀರದ ಪ್ರತ್ಯೇಕತವಾದಿಗಳ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೆ ಇತ್ತ ಅರುಂಧತಿ ರಾಯ್ ಸೇನೆಯನ್ನೇ ಹೀಯಾಳಿಸಿ ಮಾತನಾಡುತ್ತಿದ್ದಾಳೆ! ಹಾಗಾದರೆ ಈಕೆಯ ನಿಷ್ಠ ಇರುವುದು ಅದ್ಯಾರ ಪರ!? ಇದೇ ದೇಶದಲ್ಲಿ ಹುಟ್ಟಿ, ಇಲ್ಲೇ ತಿಂದುಂಡು ಬೆಳೆಯುತ್ತಾ ಕೊನೆಗೆ ಈ ನೆಲಕ್ಕೇನೆ ಅಪಮಾನವಾಗುವ ಹಾಗೆ ಮಾತಾನಾಡುತ್ತಾರೆ ಎಂದರೆ ನಮ್ಮ ಕಾನೂನು ಯಾಕೆ ಮಾತನಾಡದು!? ಈಕೆಯ ಈ ರೀತಿಯ ವರ್ತನೆಯನ್ನು ಖಂಡಿಸದೇ ಹೋದರೆ, ಶಿಕ್ಷಿಸದೇ ಹೋದರೆ ಅದು ನಿಜವಾಗಿಯೂ ಈ ರಾಷ್ಟ್ರಕ್ಕೆ ಮಾಡುವ ಮತ್ತೊಂದು ಅಪಮಾನವೇ ಸರಿ. ಅಂದ ಹಾಗೆ ಈಕೆಯ ಪ್ರಕಾರ ಕಾಶ್ಮೀರ ಭಾರತದ ಭಾಗವಾಗಿರುವುದೇ ಕಾಶ್ಮೀರದ ಜನತೆಗೆ ಮಾಡುವ ದೊಡ್ಡ ಅಪಮಾನವಂತೆ! ಆದ್ದರಿಂದ ಕಾಶ್ಮೀರದ ಮೇಲಣ ಹಿಡಿತವನ್ನು ಭಾರತವು ಸಡಿಲಿಸಿ ಅದನ್ನೊಂದು ಸ್ವತಂತ್ರ ರಾಷ್ಟ್ರವಾಗಲು ಬಿಡಬೇಕೆಂಬ ಒತ್ತಾಸೆ ಈಕೆಯದ್ದು! ಎಂಥಾ ಹೃದಯ ವೈಶಾಲ್ಯತೆ ನೋಡಿ! ಹಾಗಂತ ಈಕೆ ಈ ವಿಚಾರಗಳನ್ನು ಗಟ್ಟಿಯಾಗಿ ಹೇಳಿದ್ದು ಎಲ್ಲಿ ಗೊತ್ತೇ? 2010ರಲ್ಲಿ ಹುರ್ರಿಯತ್‍ನ ನಾಯಕ ಸೈಯದ್ ಆಲಿ ಷಾ ಗಿಲಾನಿಯ ಜೊತೆ ಸೇರಿಕೊಂಡು ನಡೆದ ಸೆಮಿನಾರ್ ಕಾರ್ಯಕ್ರಮವೊಂದರಲ್ಲಿ! ಕಾಶ್ಮೀರದ ಸಮಸ್ಯೆಯ ಪರಿಹಾರಕ್ಕೆ ‘ಅಜಾದಿ’ಒಂದೇ ಪರಿಹಾರವೆಂದು ಅದೇ ವೇದಿಕೆಯಲ್ಲಿ ಗಟ್ಟಿಯಾಗಿ ಕಿರುಚಿ ಕಾಶ್ಮೀರದ ಪ್ರತ್ಯೇಕತಾವಾದಿಗಳ ಪರ ನಾನೆಂಬುದನ್ನು ಜಗತ್ತಿನ ಮುಂದೆ ಘಂಟಾಘೋಷವಾಗಿ ಸಾರಿ ಬಿಟ್ಟವಳು ಇವಳು! ಸಿಟ್ಟಿಗೆದ್ದ ಕಾಶ್ಮೀರಿ ಪಂಡಿತರುಗಳು ಅಂದೇ ಈಕೆಯ ಮೇಲೆ ಎಫ್‍ಐಆರ್ ದಾಖಲಿಸಿದರಾದರೂ ಅಂದಿನ ಕೇಂದ್ರ ಸರಕಾರದ ಕೃಪಕಟಾಕ್ಷದಿಂದ ಅರುಂಧತಿ ರಾಯ್ ಬಚಾವಾಗಿದ್ದು ಇಂದು ಇತಿಹಾಸ. ಒಂದು ಸಂದರ್ಭದಲ್ಲಿ ‘ನಾನು ಭಾರತೀಯಳೇ ಅಲ್ಲ ನಾನು ಇಡಿಯಾ ವಿಶ್ವಕ್ಕೆ ಸೇರಿದವಳು. ನನಗ್ಯಾವ ರಾಷ್ಟ್ರಗೀತೆಯೂ ಮುಖ್ಯವಲ್ಲ ಅದ್ಯವಾ ರಾಷ್ಟ್ರಧ್ವಜವೂ ನನಗೆ ಗೌರವಯುತವಾದುದು ಅಲ್ಲ’ ಎಂದು ಹೇಳಿ ತನ್ನ ಭಾರತೀಯತೆಯನ್ನೇ ಅಲ್ಲಗಳೆದಿದ್ದಳು. ಇಂತಹ ಹೆಣ್ಣಿನ ಮೇಲೆ ಅದ್ಯಾಕೆ ಅಂದಿನ ಕೇಂದ್ರ ಸರಕಾರ ಮೃದು ಧೋರಣೇ ತಳೆಯಿತೋ ಆ ದೇವರೇ ಬಲ್ಲ. ದೇಶದೊಳಗೇ ಇದ್ದುಕೊಂಡು ದೇಶದ ಸಾರ್ವಭೌಮತೆ, ಸಿದ್ಧಾಂತಗಳಿಗೆ ಧಿಕ್ಕಾರ ಕೂಗುವ ಇಂತಹ ಅವಿವೇಕಿಗಳಿಂದಲೇ ಅಲ್ಲವೇ ಈ ನಮ್ಮ ದೇಶ ದೊಡ್ಡ ಮಟ್ಟದಲ್ಲಿ ಗಂಡಾಂತರವನ್ನು ಎದುರಿಸುತ್ತಿರುವುದು? ನಮ್ಮ ಕಾನೂನು, ಸರಕಾರಕ್ಕೆಲ್ಲಾ ಇದೇಕೆ ತಿಳಿಯದು!? ಹೌದು, ಈಕೆಯ ಪ್ರತೀ ನಿಲುವುಗಳನ್ನು, ಹೇಳಿಕೆಗಳನ್ನು ಗಮನಿಸಿದರೂ ಈಕೆಯ ಮೇಲೆ ಒಂದಷ್ಟು ಸಿಟ್ಟಲ್ಲದೆ ಬೇರೇನು ಮೂಡದು. 2001ರಲ್ಲಿ ಪಾರ್ಲಿಮೆಂಟ್ ಮೇಲೆ ಉಗ್ರರು ದಾಳಿ ಮಾಡಿದ ಸಂದರ್ಭದಲ್ಲೂ ಕೂಡ ಈಕೆಯ ನಿಲುವು ಉಗ್ರರ ಪರವೇ ಇತ್ತು! ಉಗ್ರರ ಹೋರಾಟವನ್ನು ಅದು ಅವರ ನ್ಯಾಯಕ್ಕಾಗಿ ನಡೆಸುವ ಹೋರಾಟವಷ್ಟೇ ಎಂದಿದ್ದ ಹೆಣ್ಣು ಈಕೆ! ಅಷ್ಟು ಮಾತ್ರವೇ ಅಲ್ಲದೆ ದಾಳಿಯ ಪ್ರಮುಖ ರೂವಾರಿ ಭಯೋತ್ಪಾದಕ ಅಫ್ಜಲ್ ಗುರುವನ್ನು ‘ಪ್ರಿಸನರ್ ಆಫ್ ವಾರ್’ ಎಂದು ಗೌರವಿಸಿ ಆತನ ಗಲ್ಲು ಶಿಕ್ಷೆಗೆ ಬಲವಾದ ವಿರೋಧ ವ್ಯಕ್ತಪಡಿಸಿದ್ದಳು! ಎಂಥಾ ವಿಕೃತತೆ ಇದು. ಸಾಲದಕ್ಕೆ ಆತನ ಪರವೇ ‘ದಿ ಹ್ಯಾಂಗಿಂಗ್ ಆಫ್ ಅಫ್ಜಲ್ ಗುರು’ ಎಂಬ ಪುಸ್ತಕವನ್ನೇ ಬರೆದು ತನ್ನ ಕಣ್ಣೀರ ಹರಿಸಿದ್ದಳು! ಅತ್ತ ಭಯೋತ್ಪಾದಕರು ನಮ್ಮ ಸೈನಿಕರ ಬಂದೂಕಿಗೆ ಗುರಿಯಾದರೆ, ನಕ್ಷಲರು ಪೋಲೀಸರ ಕೈಯಿಂದ ಸತ್ತರೆ ತನ್ನ ಸ್ವಂತ ಮಕ್ಕಳನ್ನು ಕಳೆದುಕೊಂಡವರ ಹಾಗೇ ಆಡುವ ಈಕೆ ಅದೇ ನಮ್ಮ ಸೈನಿಕರು, ಪೋಲೀಸರು ಸತ್ತರೆ ಮಾತ್ರ ಅದನ್ನು ಹೋರಾಟಗಾರರ ಜಯವೆಂದು ಬಣ್ಣಿಸಿ ಶಹಬಾಸ್ ಹೇಳುತ್ತಾಳೆ! ಒಂದು ವೇಳೆ ಇದೇ ನಕ್ಸಲರು ಈಕೆಯ ಗಂಡನನ್ನೋ, ಮಗನನ್ನೋ ಇಲ್ಲವೇ ಅಣ್ಣ ತಮ್ಮನನ್ನೋ ಚಿತ್ರಹಿಂಸೆ ಮಾಡಿ ಕೊಂದು ಹಾಕಿದ್ದರೆ, ಇಲ್ಲವೇ ಭಯೋತ್ಪಾದಕರು ಶಿರಚ್ಚೇದನಗೊಳಿಸಿ ವಿಕೃತವಾಗಿ ಕೊಂದು ಹಾಕಿರುತ್ತಿದ್ದರೆ ಆವಾಗಲೂ ಈಕೆ ಅಂತಹ ಭಯೋತ್ಪಾದಕರ ಪರವೇ ವಾದಿಸುತ್ತಿದ್ದಳೇ!? ದೇಶದ ವಿರುದ್ಧ ನೀಡುವ ಒಂದೊಂದು ಹೇಳಿಕೆಗೂ ಅದ್ಯಾವುದೋ ಮೂಲದಿಂದ ಹಣವನ್ನು ಪಡೆದು ಐಷರಾಮದ ಜೀವನ ಸಾಗಿಸುತ್ತಿರುವ ಈಕೆಗೆ ಭಯೋತ್ಪಾದಕರುಗಳ ಕೈಯಲ್ಲಿ ಸಾವು ನೋವುಗಳನ್ನುಂಡ ಮನೆಯವರ ಸಂಕಟ ಅರ್ಥವಾಗುವುದು ಕಷ್ಟವೇ ಬಿಡಿ! ಕಾಡು ಪೊದೆಗಳ ನಡುವೆ ಅವಿತುಕೊಂಡು, ಬಡವರನ್ನು ಬಳಸಿಕೊಂಡು ಅಮಾಯಕ ಪೋಲೀಸರನ್ನು ಹತ್ಯೆಗೈಯುತ್ತಿರುವ ನಕ್ಸಲರನ್ನು ಇದೇ ನಮ್ಮ (?) ಅರುಂಧತಿ ರಾಯ್‍ಯ ಚಿಂತನೆಯಲ್ಲಿ ‘ಬಂಧೂಕು ಹಿಡಿದ ಗಾಂಧೀವಾದಿಗಳು’ ಅಂತೆ! ಎಲ್ಲಿಯ ಗಾಂಧೀ ಎಲ್ಲಿಯ ನಕ್ಸಲಿಸಂ!? ಒಂದು ಕಣ್ಣಿಗೆ ಹೊಡೆದರೆ ಇನ್ನೊಂದನ್ನೂ ತೋರಿಸು ಎಂದಿರುವ ಅಹಿಂಸಾವಾದಿ ಗಾಂಧೀ ಹಾಗೂ ಕರುಣೆಯೇ ಇಲ್ಲದೆ ಅಮಾಯಕರ ರಕ್ತ ಕುಡಿಯುತ್ತಿರವ ನಕ್ಸಲರ ಮಧ್ಯೆ ಈಕೆಗೆ ವ್ಯತ್ಯಾಸವೇ ಕಾಣುವುದಿಲ್ಲವೆಂದಾದರೆ ಅದೆಂತಾಹ ವಿಕೃತತೆ ತುಂಬಿರಬಹುದು ಮನದಲ್ಲಿ!? ‘ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಎಂಬ ಬೂಕರ್ ಪ್ರಶಸ್ತಿ ಪಡೆದ ಈಕೆಯ ಕೃತಿ ಕೂಡ ಇಂತಹುದು ವಿಕೃತತೆಯ ಇನ್ನೊಂದು ಪುಟ ಎಂದರೂ ತಪ್ಪಾಗದು! ತಾನೋರ್ವ ಪ್ರಗತಿಪರಳು, ತಾನೋರ್ವ ಮಾನವ ಹಕ್ಕುಗಳ ಹೋರಾಟಗಾರಳು ಎಂದ್ಹೇಳಿಕೊಂಡು ಸುತ್ತುವ ಈಕೆಗೆ ಪಾಕಿಸ್ಥಾನದ ಅದ್ಯಾವ ಬರ್ಬರತೆಯೂ ಅಮಾನವೀಯವೆಂದೆನ್ನಿಸದೇ ಹೋಗಿರುವುದು ವಿಚಿತ್ರವೇ ಸರಿ! ಒಟ್ಟಿನಲ್ಲಿ ಭಾರತದಲ್ಲಾಗುವ ಅದ್ಯಾವ ಒಳ್ಳೆಯ ಕೆಲಸಗಳೂ ಈಕೆಗೆ ಪಥ್ಯವಾಗುವುದಿಲ್ಲ. ಸಹ್ಯ ಎನ್ನಿಸುವುದಿಲ್ಲ. ತಮಾಷೆಯೆಂದರೆ ಇಡೀಯಾ ಭಾರತವೇ ಭೇಷ್ ಅಂದಿರುವ ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೂ ಈ ಅರುಂಧತಿ ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದಳು!! ಹೇಳೀ ಇಂತಹ ಹುಳುಕು ಮನಸುಗಳು ಇರುವುದರಿಂದಲೇ ಅಲ್ಲವೇ ಅತ್ತ ಕಾಶ್ಮೀರದಲ್ಲಿ ಕಲ್ಲೆಸೆಯುವವರ ಕೈಗಳು ಗಟ್ಟಿಯಾಗುತ್ತಿರುವುದು? ದೇಶ ವಿರೋಧಿ ಚಟುವಟಿಕೆಗಳಿಗೆ ಬಲ ಬಂದಿರುವುದು? ಭಾರತ ಬಲಗೊಳ್ಳಬೇಕು, ಶಾಂತಿ ನೆಮ್ಮದಿ ನೆಲೆಯಾಗಬೇಕು ಎಂಬದಾದರೆ ಮೊದಲು ಇಂತಹ ಕಳೆಗಳನ್ನು ಕೀಳಬೇಕು ಅಷ್ಟೇ! ‘ಸೇನೆಯ ಜೀಪಿಗೆ ಕಲ್ಲು ತೂರಾಟಗಾರರನ್ನು ಕಟ್ಟುವ ಬದಲು ಇದೇ ಅರುಂಧತಿ ರಾಯ್‍ರನ್ನು ಕಟ್ಟುವುದು ಒಳ್ಳೆಯದು’ ಎಂದು ಪರೇಶ್ ರಾವಲ್ ಮಾಡಿರುವ ಆಕ್ರೋಶಭರಿತ ಟ್ವೀಟ್‍ನ ಹಿಂದಿರುವ ಸದುದ್ದೇಶ ಕೂಡ ಇದುವೇ!
ಶುಕ್ರನ ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದ್ದಾರೆ. ಈ ಸಮಯದಲ್ಲಿ ಈ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ.ಆ ರಾಶಿಗಳು ಯಾವುವು ಎಂದು ತಿಳಿಯೋಣ... ಮೇಷ ರಾಶಿ ಮೇಷ ರಾಶಿ: ಡಿಸೆಂಬರ್ ತಿಂಗಳಲ್ಲಿ ಶುಕ್ರನು ಮೇಷ ರಾಶಿಯವರ ಅದೃಷ್ಟದ ಮನೆಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಇದರ ಪ್ರಭಾವದಿಂದಾಗಿ ಮೇಷ ರಾಶಿಯವರು ಈ ತಿಂಗಳು ಶುಕ್ರನ ಕೃಪೆಗೆ ಪಾತ್ರರಾಗಲಿದ್ದಾರೆ. ಸಿಂಹ ರಾಶಿ: ಈ ರಾಶಿಯ ಐದನೇ ಮನೆಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಐದನೇ ಮನೆಯನ್ನು ಪ್ರೀತಿಯ ಸ್ಥಳವೆಂದು ಪರಿಗಣಿಸಲಾಗಿದೆ. ಹಾಗಾಗಿ, ಐದನೇ ಮನೆಯಲ್ಲಿ ಶುಕ್ರನ ಸಂಚಾರವು ಸಿಂಹ ರಾಶಿಯವರಿಗೆ ಸಾಕಷ್ಟು ಲಾಭವನ್ನು ಹೊತ್ತು ತರಲಿದೆ. ವೃಶ್ಚಿಕ ರಾಶಿ: ಐಶಾರಾಮಿ ಜೀವನ ಕಾರಕನಾದ ಶುಕ್ರನು ವೃಶ್ಚಿಕ ರಾಶಿಯ ಎರಡನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಎರಡನೇ ಮನೆಯನ್ನು ಸಂಪತ್ತಿನ ಮನೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್‌ನಲ್ಲಿ ವೃಶ್ಚಿಕ ರಾಶಿಯವರಿಗೆ ವ್ಯವಹಾರಗಳು ವೇಗವನ್ನು ಪಡೆಯಲಿವೆ. ಕುಂಭ ರಾಶಿ: ಡಿಸೆಂಬರ್ ತಿಂಗಳಲ್ಲಿ ಶುಕ್ರನು ಕುಂಭ ರಾಶಿಯವರ ಲಾಭದಾಯಕ ಮನೆಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.
ಟಿ.ಎನ್.ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ ``ಮತ್ತೆ ಮಾಯಾಮೃಗ`` ಎಂಬ ಹೆಸರಿನಿಂದ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಧಾರಾವಾಹಿ ತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿತ್ತು. ಸಿನಿಮಾಗಳಿಗೆ ಸೀಕ್ವೆಲ್ ಬರುವುದು ಸಾಮಾನ್ಯ. ಹಿರಿತೆರೆಗೆ ಹೋಲಿಸಿದರೆ ಕಿರುತೆರೆಯಲ್ಲಿ ಸೀಕ್ವೆಲ್​ಗಳು ಬರುವುದು ಬಹಳ ಕಡಿಮೆ. ಆದರೆ, ಈ ರೀತಿಯ ಪ್ರಯತ್ನವನ್ನು ಮಾಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ `ಮಾಯಾಮೃಗ` ಧಾರಾವಾಹಿಯ ಸೀಕ್ವೆಲ್ ಬರುತ್ತಿದೆ. ಇಷ್ಟೊಂದು ವರ್ಷಗಳ ಬಳಿಕ ಈ ಧಾರಾವಾಹಿಯ ಮುಂದುವರೆದ ಭಾಗ ತರುವುದು ಅಷ್ಟು ಸುಲಭವಲ್ಲ. ಸಾಕಷ್ಟು ಚಾಲೆಂಜ್​ಗಳು ಇರುತ್ತದೆ ಎಂಬುದು ಸೀತಾರಾಮ್ ಅವರ ಅಭಿಪ್ರಾಯ. ಆಗಿಲೂ, ಈಗಲೂ ಧಾರಾವಾಹಿ ನೋಡುವವರ ಮನಸ್ಥಿತಿ ಬದಲಾಗಿದೆ. ಸಿರಿಕನ್ನಡದ ಸಂಜಯ್ ಶಿಂಧೆ ಅವರು ಈ ಪ್ರಪೋಸಲ್​ ತಂದಾಗ ನನಗೆ ಭಯ ಆಯ್ತು. `ಮಾಯಾಮೃಗ`ಕ್ಕೆ ಸೀಕ್ವೆಲ್ ಹೇಗೆ ಎಂಬ ಚಿಂತೆ ಕಾಡಿತು. ನಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ಅನೇಕರು ಈಗ ಬೇರೆ ಬೇರೆ ಕಡೆ ಇದ್ದಾರೆ. ಕೆಲವರು ಈ ಜಗತ್ತಿನಲ್ಲೇ ಇಲ್ಲ`ಎಂದು`ಮಾಯಮೃಗ`ದ ಸೀಕ್ವೆಲ್​ಗೆ ಇರುವ ಚಾಲೆಂಜ್​ಗಳ ಬಗ್ಗೆ ಸೀತಾರಾಮ್ ವಿವರಿಸಿದರು. ಆ ಕಾಲದಲ್ಲೇ ಆಗಿದ್ದರೆ ಅವರದ್ದೇ ಎರಡನೇ ಕಥೆ ಮಾಡಬಹುದಿತ್ತು. ಈಗ ಅವರ ಮುಂದಿನ ಜನರೇಷನ್ ಕಥೆ ಹೇಳಬೇಕು. ಈಗ ಅತೀ ವೇಗದಲ್ಲಿ ಜಗತ್ತು ಸಾಗುತ್ತಿದೆ. ಸಂಬಂಧಗಳ ಮೌಲ್ಯ ಕಡಿಮೆ ಆಗಿದೆ. ಹಣದ ವಿಚಾರದಲ್ಲೂ ನಾವು ಬದಲಾಗಿದ್ದೇವೆ. ಬ್ಯಾಂಕ್​ಗೆ ಹೋಗುವ ಕೆಲಸವೇ ಇಲ್ಲ. ಮೊಬೈಲ್​ನಲ್ಲೇ ಎಲ್ಲಾ’ ಹೀಗೆ ಸಾಕಷ್ಟು ಬದಲಾಗಿದೆ ಎಂದು ಹೇಳುವ ಮೂಲಕ ಸೀತಾರಾಮ್ ಅವರು ``ಮತ್ತೆ ಮಾಯಾಮೃಗ`` ದ ಕಥೆ ಹೊಸ ಜಗತ್ತಿಗೆ ತಕ್ಕ ಹಾಗೆ ಇರುತ್ತದೆ ಎಂಬುದನ್ನು ತಿಳಿಸಿದರು. ಹಿಂದಿನ ಬಾರಿ ಶಾಸ್ತ್ರಿಗಳ ಕಥೆ ಹೇಳಿದ್ದೆವು. ಈಗ ನಾವು ಹಳೆಯ ತಂಡವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶಾಸ್ತ್ರಿಗಳು ಇವತ್ತಿನ ವೇಗದ ಜಗತ್ತಿಗೆ ಹೇಗೆ ಹೊಂದಿಕೊಂಡಿದ್ದಾರೆ, ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಕಥೆ ಸಾಗಲಿದೆ. ‘ಮಾಯಾಮೃಗ’ ಧಾರಾವಾಹಿಯಲ್ಲಿ ಅವಿನಾಶ್, ಮಾಳವಿಕ, ರಾಜೇಶ್ ನಟರಂಗ, ವೀಣಾ ಸುಂದರ್ ಮೊದಲಾದವರು ನಟಿಸಿದ್ದರು. ಅವರು ಈ ಧಾರಾವಾಹಿಯಲ್ಲೂ ಅಭಿನಯಿಸಲಿದ್ದಾರೆ. ಇದರ ಜತೆಗೆ ಯುವಪೀಳಿಗೆ ಕಥೆ ಹೇಳಲು ಸಾಕಷ್ಟು ಹೊಸ ಪಾತ್ರಗಳು ಸೇರ್ಪಡೆ ಆಗಿದೆ. `ಮತ್ತೆ ಮಾಯಾಮೃಗ` ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ. `ಸಿರಿ ಕನ್ನಡ` ವಾಹಿನಿಯಲ್ಲಿ ಅಕ್ಟೋಬರ್ ಮೂರನೇ ವಾರದಿಂದ ಪ್ರಸಾರವಾಗಲಿದೆ ಎಂದರು ಟಿ.ಎನ್.ಸೀತಾರಾಮ್. ಮೊದಲು ಮನೆಗೆ ಒಂದು ಟಿವಿ ಇರುತ್ತಿತ್ತು. ಈಗ ರೂಮಿಗೊಂದು ಟಿವಿ ಇರುತ್ತದೆ. ಅಜ್ಜ- ಅಜ್ಜಿ, ಅಪ್ಪ-ಅಮ್ಮ ಹಾಗೂ ಮಕ್ಕಳು ಬೇರೆಬೇರೆ ಕಾರ್ಯಕ್ರಮ ನೋಡುತ್ತಿರುತ್ತಾರೆ. ಅವರನೆಲ್ಲಾ ನಮ್ಮ ಧಾರಾವಾಹಿ ನೋಡುವ ಹಾಗೆ ಮಾಡುವ ಸವಾಲು ನಮಗಿದೆ ಎಂದರು ಪಿ. ಶೇಷಾದ್ರಿ. ನಾಗೇಂದ್ರ ಶಾ ಸಹ ಧಾರಾವಾಹಿಯ ಕುರಿತು ಮಾತನಾಡಿದ್ದರು. ``ಮತ್ತೆ ಮಾಯಾಮೃಗ`` ವನ್ನು ಪ್ರಸಾರ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದರು ಸಿರಿಕನ್ನಡ ವಾಹಿನಿಯ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ. ಧಾರಾವಾಹಿಯಲ್ಲಿ ನಟಿಸುತ್ತಿರುವ ಲಕ್ಷ್ಮೀ ಚಂದ್ರಶೇಖರ್, ಶಶಿಕುಮಾರ್, ವಿಕ್ರಮ್ ಸೂರಿ, ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಹಾಗೂ "ಮತ್ತೆ ಮಾಯಾಮೃಗ" ದಲ್ಲಿ ಅಭಿನಯಿಸುತ್ತಿರುವ ಯುವ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸಹಸ್ರನಾಮಗಳು, ಸೂಕ್ತಿಗಳು ಎಲ್ಲವೂ ಕೇವಲ ಧಾರ್ಮಿಕ ಪಾಠಗಳೇ ಅಥವಾ ಲೌಕಿಕದಲ್ಲಿ ಶ್ರೀಸಾಮಾನ್ಯನಿಗೆ ಸಂದೇಶಗಳೇ? ಇಂಥ ಜಿಜ್ಞಾಸೆಯ ಎಳೆಯೊಂದರ ಕೌತುಕ ಕಥಾಹಂದರದ, ನವ ಲೇಖಕ ನವೀನ್ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ' 1. ನಿಧಿಶೋಧದ ಕಥೆಗಳು ಯಾವಾಗಲೂ ರೋಚಕವೇ. ಕಡೆಯಲ್ಲಿ ದಕ್ಕುವುದೋ ಇಲ್ಲವೋ ಎಂಬ ಕುತೂಹಲದ ಜೊತೆ‌ಗೆ ಹುಡುಕಾಟದ ಹಾದಿಯ ಪ್ರತಿ ತಿರುವೂ, ಸುಳಿವೂ, ದಿಕ್ಕುತಪ್ಪುವುದು, ಸಕಾಲ ಸಹಕಾರ ಸಿಗುವುದು ಎಲ್ಲವೂ ಅದ್ಭುತ ಎನಿಸೋ ಅಪರೂಪದ ಪ್ರಯತ್ನ ತಿಳಿಯುವ ಆಸಕ್ತಿ ನಿಮ್ಮಲ್ಲಿದೆಯೇ? 2. ಬೆಂಗಳೂರೆಲ್ಲಿ, ಹಂಪೆಯೆಲ್ಲಿ, ಮಹಾಕೂಟ ಎಲ್ಲಿ... ಈ ಯುವತಂಡ ನಿಧಿಶೋಧಿಸುತ್ತಾ ಜೊತೆಗೆ ಐತಿಹಾಸಿಕ ಪ್ರವಾಸ ಮಾಡ್ತಿರೋ ಹಾಗಿದೆ. ಇವರ ಪ್ರಯಾಣಕ್ಕೆ ನೀವೂ ಜೊತೆಯಾಗೋ ಉತ್ಸಾಹವಿದೆಯಾ? ಸಿಗೋ ಸುಳಿವುಗಳನ್ನು ಬೇಧಿಸೋ ಆಸಕ್ತಿ ಇದೆಯಾ? 3. ಲೇಖಕರೂ ಭಾಗವಾಗಿರೋ ಈ ಕಥೆಯಲ್ಲಿ, ನಿಜಕ್ಕೂ ಅವರ ಪತ್ರ ಏನು? ನಿಧಿಶೋಧಕರ ಜೊತೆ ಅವರಿಗೇನು ಕೆಲಸ? ಈ ತಂಡವನ್ನ ಲೇಖಕರು ಸಂಧಿಸಿದ್ದು ಹೇಗೆ? ಅಥವಾ ಇದೆಲ್ಲಕ್ಕೂ ಶ್ರೀಕಾರ ಹಾಡಿದ್ದೇ ಅವರಾ? 4. ವೇದಗಳ ಸಂದೇಶಗಳನ್ನು ವಿಜ್ಞಾನದ ವ್ಯಾಖ್ಯಾನಗಳಿಂದ ವಿಶ್ಲೇಷಿಸಿ, ವಿಸ್ಮಯಕಾರಿ ಗುಟ್ಟೊಂದನ್ನು ಬೇಧಿಸಲು ನಿಧಿಶೋಧಕ್ಕೆ ಹೊರಟ ಯುವಕರು ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆಯೇ? 5. ನಿಧಿಶೋಧಕ್ಕೆ ಉದ್ದೇಶ ಮುಖ್ಯವೇ? ಸ್ವಂತ ಲಾಭಕ್ಕಾದ್ರೆ ನಿಧಿ ಸಿಗೋದಿಲ್ಲವೆ? ಲೋಕಕಲ್ಯಾಣಕ್ಕಾದರೆ ದಕ್ಕುತ್ತದೆಯೇ? ಇವೆಲ್ಲಾ ಜಿಜ್ಞಾಸೆ ಬಿಟ್ಟು ಕುತೂಹಲಕ್ಕೆ ಅಂತ ನಿಧಿ ಹಿಂದೆ ಹೋದರೆ? ಆಗ ಏನು‌ಕಥೆ?
ತಮ್ಮ ಜಮೀನಿನಲ್ಲಿ ಡಾ. ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡುವಂತೆ ತೂತ್ತುಕುಡಿ ಜಿಲ್ಲಾಧಿಕಾರಿಗಳಿಗೆ ಪೀಠ ನಿರ್ದೇಶಿಸಿದೆ. Dr BR Ambedkar Bar & Bench Published on : 6 Oct, 2022, 1:25 pm ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಸಮಾಜ ಸುಧಾರಕ ಪೆರಿಯಾರ್ ಇ ವಿ ರಾಮಸಾಮಿ ಅವರ ಪ್ರತಿಮೆಗಳನ್ನು ಸ್ಥಾಪಿಸುವುದಕ್ಕೆ ತಮಿಳುನಾಡಿನಲ್ಲಿ ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಕಾಲಾಡಿ ಮತ್ತು ಜಿಲ್ಲಾಧಿಕಾರಿ ಮತ್ತು ಇತರ ಐವರ ನಡುವಣ ಪ್ರಕರಣ]. ತಮ್ಮ ಜಮೀನಿನಲ್ಲಿ ಈ ಇಬ್ಬರೂ ಮಹಾನ್‌ ವ್ಯಕ್ತಿಗಳ ಪ್ರತಿಮೆ ಸ್ಥಾಪಿಸಲು ಅನುಮತಿಸುವಂತೆ ಕೋರಿ ಕಾಲಾಡಿ ಎಂಬುವವರು ಸಲ್ಲಿಸಿರುವ ಮನವಿಯನ್ನು ಎರಡು ವಾರಗಳ ಒಳಗೆ ಇತ್ಯರ್ಥಪಡಿಸುವಂತೆ ತೂತ್ತುಕುಡಿ ಜಿಲ್ಲಾಧಿಕಾರಿಗಳಿಗೆ ನ್ಯಾ. ಸತಿಕುಮಾರ್ ಸುಕುಮಾರ ಕುರುಪ್ ಅವರಿದ್ದ ಏಕ ಸದಸ್ಯ ಪೀಠ ಸೂಚಿಸಿತು. "ತಮಿಳುನಾಡಿಗೆ ಸಂಬಂಧಿಸಿದಂತೆ, ತಂಥೈ ಪೆರಿಯಾರ್ ಅಥವಾ ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಯಾರಿಂದಲೂ ಯಾವುದೇ ಆಕ್ಷೇಪಣೆ ಬರುವುದಿಲ್ಲ. ಜನರು ಈ ನಾಯಕರ ಬಗ್ಗೆ ವೈಯಕ್ತಿಕವಾಗಿ ಗೌರವ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಅರ್ಜಿದಾರರ ಮನವಿ ಸ್ವೀಕಾರಾರ್ಹ” ಎಂದು ನ್ಯಾಯಾಲಯ ಹೇಳಿದೆ. ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ಅಲ್ಲದೇ ಸ್ಥಳೀಯ ತಹಸೀಲ್ದಾರ್ ಕೂಡ ತಮ್ಮ ಜಮೀನಿನಲ್ಲಿ ಪ್ರತಿಮೆ ಸ್ಥಾಪಿಸಲು ಶಿಫಾರಸು ಮಾಡಿದ್ದಾರೆ. ಆದರೂ ಜಿಲ್ಲಾಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿ ಕಾಲಾಡಿ ಹೈಕೋರ್ಟ್‌ ಕದ ತಟ್ಟಿದ್ದರು.
Doha : ಕತಾರ್‌ನಲ್ಲಿ(Qatar) ನಡೆಯುತ್ತಿರುವ ಫಿಪಾ ವಿಶ್ವಕಪ್‌ ಪಂದ್ಯದ(Fifa Worldcup) ವೇಳೆ ‘ಕಾಮನಬಿಲ್ಲಿನʼ ಟಿ-ಶರ್ಟ್‌ಧರಿಸಿದ್ದಕ್ಕಾಗಿ ಅಮೇರಿಕಾದ ಪತ್ರಕರ್ತನನ್ನು(Journalist Arrested By Police) ಕತಾರ್‌ ಪೊಲೀಸರು ಬಂಧಿಸಿದ್ದಾರೆ. ಕತಾರ್ ಪೊಲೀಸರ ಈ ನಡೆಗೆ ವಿಶ್ವ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕತಾರ್‌ನಲ್ಲಿ ನಿನ್ನೆ ನಡೆದ ವೇಲ್ಸ್‌ ಮತ್ತು ಅಮೇರಿಕಾ ನಡುವಿನ ಪಂದ್ಯದ ವೇಳೆ ಕಾಮನಬಿಲ್ಲಿನ ಚಿತ್ರವಿರುವ ಟಿ-ಶರ್ಟ್‌ಧರಿಸಿ ಕ್ರೀಡಾ ವರದಿ ಮಾಡಲು ಕ್ರೀಡಾಂಗಣ ಪ್ರವೇಶಿಸಿದ ಅಮೇರಿಕಾದ ಕ್ರೀಡಾ ಪತ್ರಕರ್ತನನ್ನು(Journalist Arrested By Police) ಪೊಲೀಸರು ಬಂಧಿಸಿದ್ದಾರೆ ಎಂದು ಯುಎಸ್ ಕ್ರೀಡಾ ಪತ್ರಕರ್ತರೊಬ್ಬರು ಹೇಳಿದ್ದಾರೆ. ಇನ್ನು ಸಲಿಂಗ ಸಂಬಂಧಗಳು ಕಾನೂನುಬಾಹಿರವಾಗಿರುವ ಕತಾರ್‌ ದೇಶದಲ್ಲಿ ಕಾಮನಬಿಲ್ಲಿನ ಬಣ್ಣವಿರುವ ಯಾವುದೇ ವಸ್ತು, ಬಟ್ಟೆ ಸೇರಿದಂತೆ ಅದನ್ನು ಬಳಸುವುದು ಅಪರಾಧವಾಗುತ್ತದೆ. ಆದರೆ ಸಿಬಿಎಸ್ ಸ್ಪೋರ್ಟ್ಸ್‌ಗಾಗಿ ಕೆಲಸ ಮಾಡುವ ಮತ್ತು ಜನಪ್ರಿಯ ಸಬ್‌ಸ್ಟ್ಯಾಕ್ ಅಂಕಣವನ್ನು ಬರೆಯುವ ಗ್ರಾಂಟ್ ವಾಲ್ ಅವರು, ಇದನ್ನೂ ಓದಿ : https://vijayatimes.com/sign-language-speaking-people/ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಸ್ಟೇಡಿಯಂಗೆ ಪ್ರವೇಶಿಸುವ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿ ಅವರಿಗೆ ಪ್ರವೇಶವನ್ನು ನಿರಾಕರಿಸಿದರು ಮತ್ತು ಅವರ ಶರ್ಟ್ ಅನ್ನು ತೆಗೆಯುವಂತೆ ಹೇಳಿದರು. ಇದನ್ನು ವಿರೋಧಿಸಿದ ಗ್ರಾಂಟ್ ವಾಲ್ ಅವರನ್ನು ಬಂಧಿಸಲಾಗಿದೆ. ಘಟನೆಯ ಬಗ್ಗೆ ಟ್ವೀಟ್ ಮಾಡುವಾಗ ನನ್ನ ಫೋನ್ ಕಿತ್ತುಕೊಳ್ಳಲಾಗಿದೆ ಎಂದು ಗ್ರಾಂಟ್ ವಾಲ್ ಆರೋಪಿಸಿದ್ದಾರೆ. ನಂತರ ಆತನನ್ನು 25 ನಿಮಿಷಗಳ ಕಾಲ ಬಂಧಿಸಿ ಶರ್ಟ್ ತೆಗೆಯುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ನಂತರ ಭದ್ರತಾ ಕಮಾಂಡರ್ ಗ್ರಾಂಟ್ ವಾಲ್ ಬಳಿಗೆ ಬಂದು ಕ್ಷಮೆಯಾಚಿಸಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಹೇಳಲಾಗಿದೆ. ನಂತರ ಫುಟ್‌ಬಾಲ್‌ನ ಅಂತರರಾಷ್ಟ್ರೀಯ ಆಡಳಿತ ಮಂಡಳಿಯಾದ ಫಿಫಾದ ಪ್ರತಿನಿಧಿ ಕ್ಷಮೆಯಾಚಿಸಿದರು ಎಂದು ಗ್ರಾಂಟ್ ವಾಲ್ ಅವರು, ದಿ ಗಾರ್ಡಿಯನ್ನಲ್ಲಿನ ತಮ್ಮ ಸಬ್‌ಸ್ಟಾಕ್ ಅಂಕಣದಲ್ಲಿ ಬರೆದಿದ್ದಾರೆ. ಮಹೇಶ್.ಪಿ.ಎಚ್ Latest News ದೇಶ-ವಿದೇಶ RBI ರೆಪೊ ದರ 0.35% ರಿಂದ 6.25% ರಷ್ಟು ಏರಿಕೆ : RBI ವಿತ್ತೀಯ ನೀತಿ ಪ್ರಕಟ ರೆಪೊ ದರ ಹಾಗೂ ರಿಸರ್ವ್ ರೆಪೊ ದರವನ್ನು ಯಥಾಸ್ಥಿತಿ ಮುಂದುವರಿಸಲು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್(Shaktikanta das) ಪಕಟಣೆ ಹೊರಡಿಸಿದ್ದಾರೆ. ರಾಜಕೀಯ ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದೇಶ-ವಿದೇಶ ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ “ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ ರಾಜಕೀಯ “ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್ ಎಂಬುದು ಜನರೇ ನೀಡಿರುವ ಬಿರುದು,
Home/Nithya Bhavishya/ಕೋಲ್ಹಪುರ್ ಶ್ರೀ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತ 17-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ Nithya BhavishyaNithya rashi Bhavishya ಕೋಲ್ಹಪುರ್ ಶ್ರೀ ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತ 17-07-2020ರ ಮೈ ಆಚಾರ್ಯ ನಿತ್ಯ ಭವಿಷ್ಯ admin July 16, 2020 0 437 2 minutes read ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. ಮೇಷ ರಾಶಿ: ನಿಮ್ಮ ಸ್ನೇಹಿತರಿಂದ ಸಹ ನೀವು ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಈ ದಿನ ನಿಮಗೆ ಸಹಾಯ ಮಾಡುವವರಿಂದ ಹೆಚ್ಚು ಲಾಭ, ಸಂಗಾತಿಯ ಮಾತಿಗೆ ಕಿವಿಕೊಡಿ. ತಾಯಿ ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ವೃಷಭ ರಾಶಿ: ದೇಹದ ನೋವು ಮುಂತಾದ ಸಮಸ್ಯೆಗಳು ನಿಮಗೆ ಅಸಮಾಧಾನಗೊಳಿಸಬಹುದು. ನಿಮ್ಮ ಆರೋಗ್ಯವು ದುರ್ಬಲವಾಗಿರುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಬೇಕು. ಶ್ರೀಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಿಥುನ ರಾಶಿ: ವ್ಯಾಪಾರದ ಬಗ್ಗೆ ಮಾತನಾಡಿದರೆ, ಪಾಲುದಾರಿಕೆಯಲ್ಲಿ ಸ್ವಲ್ಪ ಎಚ್ಚರಿಕೆಯಿಂದಿರಿ, ಪಾಲುದಾರರರು ನಿಮಗೆ ಮೋಸ ಮಾಡಬಹುದು. ಪ್ರೀತಿಯ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ನಿಂಬೆಹಣ್ಣಿನ ದೀಪ ಬೆಳಗಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕಟಕ ರಾಶಿ: ನಿಮ್ಮ ಜೀವನ ಪಾಲುದಾರರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಮಕ್ಕಳ ಮೇಲೆ ಹೆಚ್ಚಾಗಿ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಶ್ರೀ ಶಕ್ತಿಯಿನೂ ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಸಿಂಹ ರಾಶಿ: ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ದಿನದ ಕೊನೆಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಬಹುದು. ಈ ದಿನ ನೀವು ಯಾವುದೇ ಹೊಸ ವ್ಯವಹಾರದ ಮೇಲೆ ಹೂಡಿಕೆ ಮಾಡುವುದನ್ನು ತಪ್ಪಿಸಿ. ತುಲಸಿಗೆ ದೀಪ ಬೆಳಗಿ ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕನ್ಯಾ ರಾಶಿ: ನೀವು ವೈವಾಹಿಕ ಜೀವನವನ್ನು ಕೂಡ ಉತ್ತಮ ಮಟ್ಟಿಗೆಯಲ್ಲಿ ಆನಂದಿಸುವಿರಿ. ಮನೆಯ ಕುಟುಂಬದಲ್ಲಿ ಹೊಸ ಸದಸ್ಯ ಬರಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕು. ತಾಯಿಗೆ ಪಾಯಸಾನ್ನ ಅರ್ಪಿಸಿ, ಪ್ರಾರ್ಥಿಸಿಕೊಳ್ಳಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ತುಲಾ ರಾಶಿ: ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ. ಸ್ವಲ್ಪ ಕಾಲದಿಂದ ನಡೆಯುತ್ತಿರುವ ರೋಗವು ಸರಿಯಾಗಬಹುದು. ಈ ದಿನ ನೀವು ಆಸ್ತಿಗೆ ಸಂಬಂಧಿಸಿದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ದುರ್ಗಾ ದೇವಿಯನ್ನು ಮನಸಾ ಸ್ಮರಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ವೃಶ್ಚಿಕ ರಾಶಿ: ನಿಮ್ಮ ಕಠಿಣ ಪರಿಶ್ರಮದಿಂದ ಅದು ಸರಿಯಾಗಲಿದೆ. ಇಷ್ಟಾದರೂ ನಿಮ್ಮ ಹತ್ತಿರ ಯಾವುದೇ ರೀತಿಯ ಹಣದ ಕೊರತೆ ಇರುವುದಿಲ್ಲ. ವಿದ್ಯಾರ್ಥಿಗಳು ಮಿಶ್ರಿತ ಫಲಿತಾಂಶಗಳನ್ನು ಪಡೆಯಬಹುದು. ಈ ದಿನ ಉತ್ತಮ ಭವಿಷ್ಯವನ್ನು ಸೂಚಿಸುತ್ತದೆ. ಅಡಿ ಶುಕ್ರವಾರದ ಮಹಾಲಕ್ಷ್ಮಿಯನ್ನು ಪೂಜಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಧನುಸ್ಸು ರಾಶಿ: ಹಣದ ವಿಷಯದಲ್ಲಿ ಮುಂದುವರಿಯುವುದಕ್ಕೆ ಅವಕಾಶಗಳನ್ನು ಪಡೆಯುತ್ತಿರಿ. ಈ ದಿನ ಹೊಸ ಕೆಲಸ ಆರಂಭಿಸಲು ಬಯಸಿದರೆ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಬಡವರಿಗೆ ಸಹಾಯ ಮಾಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಕರ ರಾಶಿ: ಕುಟುಂಬದಲ್ಲಿ ಒಬ್ಬ ಹೊಸ ವ್ಯಕ್ತಿಯ ಆಗಮನವು ಸಂತೋಷವನ್ನು ತರುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಈ ದಿನ ಉತ್ತಮವಾಗಬಹುದು ಮತ್ತು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಪ್ರಗತಿಯನ್ನು ಹೊಂದಿದ್ದೀರಿ. ಶ್ರೀ ಲಕ್ಷ್ಮಿಯನ್ನು ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಕುಂಭ ರಾಶಿ: ಕುಟುಂಬದಲ್ಲಿ ಯಾವುದೇ ವಿಷಯದಿಂದ ವಿವಾದ ಅಥವಾ ಜಗಳವಾಗಬಹುದು. ಆದ್ದರಿಂದ ತಾಳ್ಮೆಯಿಂದ ಎಲ್ಲಾವನ್ನು ಸರಿಮಾಡುವುದು ನಿಮ್ಮ ಜವಾಬ್ದಾರಿ ಮತ್ತು ನಿಮ್ಮ ಭಾಷೆಯನ್ನು ಸಿಹಿಗೊಳಿಸಿ ಮಾತನಾಡಿ, ಗೋವುಗಳಿಗೆ ಆಹಾರ ನೀಡಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಮಿನ ರಾಶಿ: ವೈವಾಹಿಕ ಜೀವನಕ್ಕೂ ಈ ದಿನ ಉತ್ತಮವಾಗಲಿದೆ. ಒಂಟಿಯಾಗಿರುವವರ ಮದುವೆಯಾಗಬಹುದು. ಪ್ರೀತಿಯಲ್ಲಿ ಇರುವವರು ತಮ್ಮ ಪ್ರೀತಿ ಪಾಲುದಾರರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಓಂ ನಮಃ ಶಿವಾಯ ಎಂದು ಭಕ್ತಿಯಿಂದ ಪ್ರಾರ್ಥಿಸಿ. ಈ ಗ್ರಹಣದ ದಿನದಂದು ವರಮಹಾಲಕ್ಷ್ಮಿ ಹಬ್ಬದ ವಿಶೇಷದ ಅಂಗವಾಗಿ ಶುದ್ಧ ತಾಮ್ರ 90% ಮತ್ತು ಪಂಚಲೋಹ 10% ಕರಗಿಸಿ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಮಾಡಿಸಲಾಗುವುದು. ಬೇಕಾದವರು ಈ ನಂಬರಿಗೆ ವಾಟ್ಸಾಪ್ ಮೆಸೇಜ್ ಮಾತ್ರ ಮಾಡಿ. 8500 33 34 35 ಪ್ರತಿನಿತ್ಯ ರಾಶಿ ಭವಿಷ್ಯವನ್ನು ತಿಳಿಯಲು ಮೈ ಆಚಾರ್ಯ ಮೊಬೈಲ್ ಆಪ್ https://play.google.com/store/apps/details?id=com.myacharya ಡೌನ್ಲೋಡ್ ಮಾಡಿಕೊಳ್ಳಿ ಹಾಗೆ ಮೈ ಆಚಾರ್ಯ ಫೇಸ್ಬುಕ್ ಪೇಜ್ & ಇನ್ಸ್ಟಾಗ್ರಾಮ್ ಫಾಲೋ ಮಾಡಿ. Tags bhavishya daily bhavishya daily horoscope daily panchanga daily rashi bhavishya dina bhavishya my Acharya my acharya nithya bhavishya Nithya Bhavishya nithya bhavishya in kannada nithya panchanga rashi bavishya rashi bhavishya rashi bhavishya 2020 ದಿನ ಭವಿಷ್ಯ ದಿನ ರಾಶಿ ಭವಿಷ್ಯ ನಿತ್ಯ ಭವಿಷ್ಯ ನಿತ್ಯ ರಾಶಿ ಭವಿಷ್ಯ ಮೈ ಆಚಾರ್ಯ ನಿತ್ಯ ಭವಿಷ್ಯ ಮೈ ಆಚಾರ್ಯ ರಾಶಿ ಭವಿಷ್ಯ ರಾಶಿ ದಿನ ಭವಿಷ್ಯ ರಾಶಿ ಭವಿಷ್ಯ
Kannada News » Karnataka » Mangaluru Father, son die after consuming poisonous mushroom in Puduvettu village dakshina kannada news in kannada ಮಂಗಳೂರು: ಪುದುವೆಟ್ಟು ಗ್ರಾಮದಲ್ಲಿ ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವು Mangaluru news: ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದಲ್ಲಿ ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವು TV9kannada Web Team | Edited By: Rakesh Nayak Manchi Nov 22, 2022 | 7:31 PM ಬೆಳ್ತಂಗಡಿ: ವಿಷಕಾರಿ ಅಣಬೆ (Poisonous mushroom) ಸೇವನೆ ಮಾಡಿ ತಂದೆ ಮತ್ತು ಮಗ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ಮಿಯ್ಯಾರು ಪಲ್ಲದಪಲಿಕೆ ನಿವಾಸಿಗಳಾಗಿರುವ ಗುರುವ ಮೇರ(80) ಮತ್ತು ಇವರ ಪುತ್ರ ಓಡಿಯಪ್ಪ(41) ಸಾವನ್ನಪ್ಪಿದವರು. ಮಳೆಗಾಲದಲ್ಲಿ ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶದಲ್ಲಿ ವಿವಿಧ ರೀತಿಯ ಅಣಬೆಗಳು ಬೆಳೆಯುತ್ತವೆ. ಅದರಂತೆ ಗುರುವ ಮೇರ ಮತ್ತು ಮಗ ಓಡಿಯಪ್ಪ ಅವರು ಕಾಡಿನಿಂದ ಅಣಬೆ ತಂದು ಸಾಂಬಾರ್ ಮಾಡಿ ತಿಂದು ಸಾವನ್ನಪ್ಪಿದ್ದಾರೆ. ಕಾಡಿನಲ್ಲಿ ಬೆಳೆದ ಅಣಬೆಗಳಲ್ಲಿ ವಿಷಕಾರಿ ಅಣಬೆಗಳು ಇರುತ್ತವೆ. ಆದರೆ ಇವೆಲ್ಲವೂ ನೋಡಲು ಕೊಂಚ ಒಂದೇ ರೀತಿಯಲ್ಲಿ ಇರುವುದರಿಂದ ಸೇವನೆಗೆ ಯೋಗ್ಯವಾದ ಅಣಬೆಯೇ ಎಂಬುದನ್ನು ಖಚಿತಪಡಿಸಬೇಕು. ಆದರೆ ಗುರುವ ಮೇರ ಅವರು ನಿನ್ನೆ ಕಾಡಿನಿಂದ ತಂದಿದ್ದ ಅಣಬೆ ವಿಷಕಾರಿಯಾಗಿತ್ತು. ಈ ಬಗ್ಗೆ ಅರಿವಿಲ್ಲದೆ ಅವರು ಸಾಂಬಾರು ಮಾಡಿ ತಿಂದಿದ್ದಾರೆ. ಇಂದು ಬೆಳಗ್ಗೆ ಗುರುವ ಮೇರ ಅವರ ಮತ್ತೋರ್ವ ಮಗ ಮನೆಯಿಂದ ಹೊರಗೆ ಬಂದು ನೋಡಿದಾಗ ಅಂಗಳದಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದರು. ಅಂಗಳದಲ್ಲಿ ತಂದೆ ಮತ್ತು ಸಹೋದರ ಸಾವನ್ನಪ್ಪಿರುವುದನ್ನು ನೋಡಿದ ಕರ್ತ, ಧರ್ಮಸ್ಥಳ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಾವು ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಕಾರಿ ಅಣಬೆ ಸೇವಿಸಿರುವ ಹಿನ್ನೆಲೆ ಸಾವಿನ ಹಿಂದೆ ಯಾವುದೇ ಸಂಶಯವಿಲ್ಲ ಅಂತಾ ಗುರವ ಮೇರ ಮಗ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದರು. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಅ.15ರ ತನಕ ಮಳೆಯಾಗಲಿದೆ ಎಂಬ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು ಸೋಮವಾರ ಮಧ್ಯಾಹ್ನ 12 ಗಂಟೆ ಬಳಿಕ ನಗರದಲ್ಲಿ ಮಳೆಯಾಗಿತ್ತು. ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆ 6 ಗಂಟೆಯ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ನಗರದಲ್ಲಿ ಭಾರೀ ಮಳೆಯಾಗಿದೆ. ಹೆಬ್ಬಾಳ, ಮಲ್ಲೇಶ್ವರ, ರಾಜಾಜಿನಗರ, ಮೆಜೆಸ್ಟಿಕ್, ಕೆ. ಆರ್. ಮಾರುಕಟ್ಟೆ, ಜಯನಗರ, ಹನುಮಂತನನಗರ, ವಿದ್ಯಾಪೀಠ ವೃತ್ತ, ಆರ್. ಆರ್. ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿದೆ. ಸಂಜೆ ಸುರಿದ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದರು. ಹಲವಾರು ಕಡೆ ಮನೆಗಳಿಗೆ ನೀರು ನುಗ್ಗಿದೆ ಎಂದು ಶಂಕಿಸಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಕ್ಯಾಬ್‌ಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ದಸರಾ ಸಂದರ್ಭದಲ್ಲಿ ಊರಿಗೆ ಹೊರಟ ಜನರು ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಸಾಗುವ ಮಾರ್ಗದಲ್ಲಿ ಮಳೆಯಿಂದ ಉಂಟಾದ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು.
ನವರಾತ್ರಿ ಅಂದಾಕ್ಷಣ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮೊದಲು ನೆನಪಾಗೋದು ಹುಲಿವೇಷವಾದ್ರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡಿಯಾ. ನವರಾತ್ರಿಯ ಒಂಭತ್ತು ದಿನಗಳ ಕಾಲ ಕಾರವಾರ ನಗರದಲ್ಲಿ ವಿವಿಧೆಡೆ ದಾಂಡಿಯಾ ಆಡುವ ಮೂಲಕ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. Govindaraj S First Published Oct 3, 2022, 9:48 PM IST ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ ಕಾರವಾರ (ಅ.03): ನವರಾತ್ರಿ ಅಂದಾಕ್ಷಣ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮೊದಲು ನೆನಪಾಗೋದು ಹುಲಿವೇಷವಾದ್ರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡಿಯಾ. ನವರಾತ್ರಿಯ ಒಂಭತ್ತು ದಿನಗಳ ಕಾಲ ಕಾರವಾರ ನಗರದಲ್ಲಿ ವಿವಿಧೆಡೆ ದಾಂಡಿಯಾ ಆಡುವ ಮೂಲಕ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕೇವಲ ಗುಜರಾತ್, ರಾಜಸ್ಥಾನನಂತಹ ರಾಜ್ಯಗಳಲ್ಲಿ ಮಾತ್ರ ಪ್ರಚಲಿತದಲ್ಲಿರುವ ದಾಂಡಿಯಾ, ಗರ್ಬಾ ನೃತ್ಯವನ್ನು ನವರಾತ್ರಿ ಸಂದರ್ಭದಲ್ಲಿ ಆಡುವ ಮೂಲಕ ಕಾರವಾರಿಗರು ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಒಂದೆಡೆ ದೀಪಾಲಂಕೃತಗೊಂಡಿರುವ ಆವರಣದಲ್ಲಿ ಬಣ್ಣ ಬಣ್ಣದ ಸೀರೆಯನ್ನುಟ್ಟು, ಕೈಯಲ್ಲಿ ಕೋಲನ್ನು ಹಿಡಿದು ನೃತ್ಯದಲ್ಲಿ ಭಾಗಿಯಾಗಿರುವ ಮಹಿಳೆಯರು. ಇನ್ನೊಂದೆಡೆ ಇಂಪಾದ ಗಾಯನಕ್ಕೆ ಸೊಗಸಾಗಿ ಹೆಜ್ಜೆ ಹಾಕುತ್ತಿರುವ ಪುರುಷರು, ಯುವಕರು ಹಾಗೂ ಯುವತಿಯರು. ಮತ್ತೊಂದೆಡೆ ದಾಂಡಿಯಾ ನೃತ್ಯವನ್ನು ಕಣ್ತುಂಬಿಕೊಂಡು ಮೊಬೈಲಿನಲ್ಲೂ ಸೆರೆಹಿಡಿಯುತ್ತಾ ಸಂಭ್ರಮಿಸುತ್ತಿರುವ ಪ್ರೇಕ್ಷಕರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ. ಗೋವಾ ಗಡಿ ತಾಲೂಕಾದ ಕಾರವಾರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ರಾಜಸ್ಥಾನ, ಪಂಜಾಬ್ ಹಾಗೂ ಗುಜರಾತ್ ಸಂಸ್ಕೃತಿಯಾದ ದಾಂಡಿಯ ಹಾಗೂ ಗರ್ಬಾ ನೃತ್ಯವನ್ನು ಆಡುವ ಮೂಲಕ ಇಲ್ಲಿನ ಜನರು ಸಂಭ್ರಮಿಸುತ್ತಿದ್ದಾರೆ. ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಬೃಹತ್‌ ಪ್ರತಿಭಟನೆ ನವರಾತ್ರಿ ಬಂತೆಂದರೆ ಸಾಕು ಕಾರವಾರ ತಾಲೂಕಿನ ವಿವಿಧೆಡೆ ರಾತ್ರಿ ವೇಳೆಗೆ ದಾಂಡಿಯಾ ಹಾಗೂ ಗರ್ಬಾ ನೃತ್ಯವನ್ನು ಆಯೋಜಿಸಲಾಗುತ್ತದೆ. ಕಾರವಾರದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ದಾಂಡಿಯಾ ಆಟವನ್ನು ಆಯೋಜಕರು ಆಯೋಜಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕೇವಲ ರಾಜಸ್ಥಾನ, ಗುಜರಾತ್, ಪಂಜಾಬ್‌ನಂತಹ ಕೆಲವೇ ರಾಜ್ಯಗಳಿಗೆ ಸೀಮಿತ ಎನ್ನಲಾದ ದಾಂಡಿಯಾ, ಗರ್ಬಾ ನೃತ್ಯವನ್ನು ಹಲವಾರು ವರ್ಷದಿಂದ ಕಾರವಾರದ ಜನರೂ ಆಡುತ್ತಾ ಬರುತ್ತಿದ್ದಾರೆ. ನಗರದ ದೇವಳಿವಾಡದಲ್ಲಿ ಕಳೆದ ಹದಿನೈದು ವರ್ಷಗಳಿಂದ ಆಯೋಜನೆ ಮಾಡಲಾಗುತ್ತಿರೋ ದಾಂಡಿಯಾ ಈ ವರ್ಷ ಕೂಡಾ ಅದ್ದೂರಿಯಾಗಿ ನಡೆಯುತ್ತಿದೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ದಾಂಡಿಯಾ ಈ ಬಾರಿ ಮತ್ತೆ ನಡೆಯುತ್ತಿದ್ದು, ಜನರು ಕೂಡಾ ಸಂಭ್ರಮದಿಂದ ದಾಂಡಿಯಾ ಆಡುವ ಮೂಲಕ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ನವರಾತ್ರಿ ಉತ್ಸವದ ಒಂಬತ್ತೂ ದಿನಗಳಲ್ಲಿ ಕಾರವಾರ ತಾಲ್ಲೂಕಿನಲ್ಲಿ ದಾಂಡಿಯಾ ನೃತ್ಯವನ್ನು ಆಯೋಜನೆ ಮಾಡಲಾಗುತ್ತದೆ. ಇಲ್ಲಿನ ಪ್ರಮುಖ ದೇವತೆಗಳಾದ ದುರ್ಗಾದೇವಿ, ಸಂತೋಷಿಮಾತಾ, ಕುಂಠಿ ಮಹಾಮಾಯಿ, ವಿಠೋಬಾ, ಗಣಪತಿ ಸೇರಿದಂತೆ ಅನೇಕ ದೇವಾಲಯಗಳ ಆವರಣದಲ್ಲಿ ದಾಂಡಿಯಾವನ್ನು ಆಯೋಜನೆ ಮಾಡಲಾಗಿದೆ. ಇದರೊಂದಿಗೆ ದುರ್ಗಾದೇವಿಗೆ ಆರಾಧಿಸುವ ತಲೆಯ ಮೇಲೆ ಕಳಸವನ್ನು ಹೊತ್ತ ಗರ್ಬಾ ನೃತ್ಯವನ್ನು ಸಹ ಕೆಲವೆಡೆ ಆಯೋಜನೆ ಮಾಡಲಾಗಿದೆ. ಅಲ್ಲದೇ, ವಿವಿಧ ಸ್ಪರ್ಧೆಗಳನ್ನೂ ಆಯೋಜಿಸುವುದರಿಂದ ಎಲ್ಲರೂ ನೃತ್ಯ ಆಡಿ ಸಂಭ್ರಮಿಸುತ್ತಾರೆ. ಇನ್ನು ಈ ನೃತ್ಯದಲ್ಲಿ ಯಾವುದೇ ಜಾತಿ ಧರ್ಮ ಭೇದ ಭಾವವಿಲ್ಲದೇ ಮಹಿಳೆಯರು, ಮಕ್ಕಳು, ಪುರುಷರು ಒಟ್ಟಾಗಿ ಪಾಲ್ಗೊಂಡು ಸಂತಸಪಡುತ್ತಾರೆ. ನವರಾತ್ರಿಯ ಒಂಭತ್ತು ದಿನಗಳಲ್ಲೂ ಕಾರವಾರದ ದೇವಳಿವಾಡ, ಸೋನಾರವಾಡ, ಬಾಂಡಿಶಿಟ್ಟಾ, ಸದಾಶಿವಗಡ ಸೇರಿದಂತೆ ವಿವಿಧೆಡೆ ದಾಂಡಿಯಾ ಆಯೋಜನೆ ಮಾಡುವುದರಿಂದ ಎಲ್ಲಾ ವರ್ಗದ ಜನರು, ಜಾತಿ ಭೇದವಿಲ್ಲದೇ ಬೇರೆಯುತ್ತಾರೆ. ಪೊರಕೆ ಹಿಡಿದು ಬಸ್‌ ನಿಲ್ದಾಣ ಸ್ವಚ್ಛಗೊಳಿಸಿದ ಸ್ಪೀಕರ್‌ ಕಾಗೇರಿ ಯಾವುದೇ ವ್ಯಕ್ತಿ ಕುಡಿದು, ಪಾನ್ ಹಾಕಿಕೊಂಡು, ಚುಯಿಂಗ್ ಜಗಿದುಕೊಂಡು, ಚಪ್ಪಲಿ ಹಾಕಿ ದಾಂಡಿಯಾ ಆಡುವಂತಿಲ್ಲ.‌ ಅಲ್ಲದೇ, ಯಾವುದೇ ಅಸಭ್ಯ ವರ್ತನೆಗೆ ಇಲ್ಲಿ ಅವಕಾಶಗಳು ಇರೋದಿಲ್ಲ. ಈ ದಾಂಡಿಯಾ ವೀಕ್ಷಣೆಗೆ ಅಂತಾನೇ ತಾಲ್ಲೂಕಿನ ವಿವಿಧೆಡೆಯಿಂದ ನೂರಾರು ಜನರು ತಡರಾತ್ರಿವರೆಗೂ ಆಗಮಿಸಿ ದಾಂಡಿಯಾ ವೀಕ್ಷಣೆ ಮಾಡಿದ ಬಳಿಕ ತೆರಳುತ್ತಾರೆ. ಒಟ್ಟಿನಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆ ಕಾರವಾರದಲ್ಲಿ ದಾಂಡಿಯಾ ನೃತ್ಯದಲ್ಲಿ ಭಾಗವಹಿಸುವ ಮೂಲಕ ಜನರು ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಜನರಲ್ಲಿ ಸೌಹಾರ್ದತೆ, ಪ್ರೀತಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಪ್ರತಿಬಾರಿ ಎಲ್ಲೆಡೆ ಆಯೋಜನೆ ಆಗುವಂತಾಗಲಿ ಅನ್ನೋದು ಸಾರ್ವಜನಿಕರ ಅಭಿಪ್ರಾಯ.
ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಭೂ ಕುಸಿತ ಹಾಗೂ ಮಳೆಯ ಕಾರಣದಿಂದ ಸಾವಿರಾರು ಜನರು ಸಂತ್ರಸ್ತರಾದರು. ರಾಜ್ಯ ಸರ್ಕಾರವೂ ಸಂತ್ರಸ್ತರಿಗೆ ಮನೆಗಳ ನಿರ್ಮಾಣ ಮಾಡಿಕೊಡಲು ಕೊಡಗು ಪುನರ್ನಿರ್ಮಾಣ ಪ್ರಾಧಿಕಾರವನ್ನೂ ರಚಿಸಿತು. ಸ್ವತಃ ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರಾಗಿದ್ದು ಜಿಲ್ಲೆಯ ಶಾಸಕರಾದ ಅಪ್ಪಚ್ಚು ರಂಜನ್‌ ಮತ್ತು ಕೆ ಜಿ ಬೋಪಯ್ಯ ಇದರ ಸದಸ್ಯರೂ ಆಗಿದ್ದಾರೆ. ಅದರೆ, ಇದುವರೆಗೂ ಮನೆಗಳ ಹಸ್ತಾಂತರ ಮಾತ್ರ ಆಗಿಲ್ಲ. ಹೆಚ್ಚು ಓದಿದ ಸ್ಟೋರಿಗಳು ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಪ್ರಾಧ್ಯಾಪಕನ ಮಾತನ್ನು ಸಮರ್ಥಿಸಿಕೊಂಡ ಸಚಿವ ಬಿ ಸಿ ನಾಗೇಶ್ ಮೈಸೂರು; ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಅತೃಪ್ತ ನಾಯಕರು ಸೈಲೆಂಟ್ ಸುನೀಲ ಪಕ್ಷ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದ ಬಿಜೆಪಿ ನಾಯಕರು ಜಿಲ್ಲೆಯಲ್ಲಿ ಕಳೆದ ವರ್ಷದ ಮಳೆಗೆ ಒಟ್ಟು 842 ಸಂತ್ರಸ್ತರನ್ನು ಗುರುತಿಸಲಾಗಿದ್ದು, ನಂತರ ಪುನಃ ಸಂತ್ರಸ್ತರ ಪಟ್ಟಿಯನ್ನು ಪರಿಷ್ಕರಿಸಲಾಯಿತು. ಕೆಲವು ಗುಡ್ಡಗಳಲ್ಲಿ ಮನೆ ಕಟ್ಟಿಕೊಂಡು ಇರುವವರನ್ನು ಅಪಾಯಕಾರಿಯಾದ ಕಾರಣ ಜಿಲ್ಲಾಡಳಿತ ಅವರಿಗೆ ಮನೆ ತೆರವು ಮಾಡುವಂತೆ ಸೂಚಿಸಿ ಸಂತ್ರಸ್ತರ ಸಂಖ್ಯೆಯನ್ನೂ 925 ಕ್ಕೆ ಏರಿಸಲಾಗಿದೆ. ಸಂತ್ರಸ್ತರಿಗೆ ತಲಾ 9.45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಉತ್ತಮ ಮನೆಗಳನ್ನು ಕಟ್ಟಿ ಕೊಡಲು ತೀರ್ಮಾನಿಸಿ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ. ಈಗ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ, ಮದೆ, ಗಾಳಿಬೀಡು , ಕರ್ಣಂಗೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ 580 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಸುಮಾರು 150 ರಷ್ಟು ಮನೆಗಳು ಪೂರ್ಣಗೊಂಡಿದ್ದು, ಇದನ್ನು ಸಂತ್ರಸ್ತರಿಗೆ ಹಸ್ತಾಂತರಿಸಲು ಸ್ವತಃ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರೇ ಹಿಂದೇಟು ಹಾಕುತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏಕೆ ಹಿಂದೇಟು ? ಹಿಂದೆ ಇದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೊಡಗಿನಲ್ಲಿ ಮಾತ್ರ ಭೂ ಕುಸಿತ ಸಂಭವಿಸಿದ್ದು, ಬೇರೆ ಯಾವ ಜಿಲ್ಲೆಯಲ್ಲೂ ಅಷ್ಟು ಪ್ರಮಾಣದ ಹಾನಿ ಆಗಿರಲಿಲ್ಲ. ಜನತೆಯ ಕರೆಗೆ ಓಗೊಟ್ಟು ಸಹಸ್ರಾರು ಜನರು, ಹತ್ತಾರು ಕಂಪೆನಿಗಳು ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದೆ ಬಂದವು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದ ನೆರವಿನ ಮೊತ್ತ 50 ಕೋಟಿ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ. ಅಲ್ಲದೆ ಐಟಿ ದಿಗ್ಗಜ ಇನ್ಫೋಸಿಸ್‌ಪ್ರತಿಷ್ಠಾನ 25 ಕೋಟಿ ರೂಪಾಯಿಗಳ ನೆರವಿನಲ್ಲಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ. ಹೀಗಾಗಿ ಅಂದಿನ ಸರ್ಕಾರ ಪ್ರತಿಯೊಬ್ಬ ಫಲಾನುಭವಿಗೂ 9.45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲು ನೀಲ ನಕ್ಷೆ ರೂಪಿಸಿತು. ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಈ ವರ್ಷ ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಆರ್ಭಟಕ್ಕೆ ಎರಡು ಲಕ್ಷಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಜತೆಗೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ಭೂ ಕುಸಿತ ಸಂಭವಿಸಿದೆ. ರಾಜ್ಯ ಸರ್ಕಾರವೇ ಕೇಂದ್ರಕ್ಕೆ ಕಳುಹಿಸಿರುವ ಪ್ರಸ್ತಾವನೆಯ ಪ್ರಕಾರ ರಾಜ್ಯದಲ್ಲಿ ಒಟ್ಟು 2.5 ಲಕ್ಷ ಮನೆಗಳು ಪೂರ್ಣ ಹಾನಿಗೀಡಾಗಿವೆ. ಬರೇ ಇಷ್ಟೇ ಅಲ್ಲ ಕಳೆದ ಆಗಸ್ಟ್‌ ನಲ್ಲಿ ಮತ್ತೆ ಭೂ ಕುಸಿತ ಹಾಗೂ ಮಳೆಯಿಂದ ಕೊಡಗಿನಲ್ಲಿ 1000 ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಹೀಗಿರುವಾಗ ಕೊಡಗಿನಲ್ಲಿ 9.45 ಲಕ್ಷ ರೂಪಾಯಿಗಳ ಅಚ್ಚುಕಟ್ಟಾದ ಮನೆ ನಿರ್ಮಿಸಿಕೊಟ್ಟು ಬೇರೆ ಜಿಲ್ಲೆಗಳಲ್ಲಿ ಕಡಿಮೆ ಹಣದಲ್ಲಿ ನಿರ್ಮಾಣ ಮಾಡಿಕೊಡಲು ಆಗುವುದಿಲ್ಲ. ಕೊಡಗಿನಲ್ಲೇ ಅಪಾಯಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡಿರುವವರೂ ಸೇರಿದಂತೆ ಈ ವರ್ಷವೇ ಸಂತ್ರಸ್ತರ ಸಂಖ್ಯೆ ಎರಡು ಸಾವಿರ ದಾಟಲಿದೆ. ಇವರೆಲ್ಲರೂ ಸರ್ಕಾರ ಮನೆ ಕಟ್ಟಿಸಿಕೊಡುವುದನ್ನೇ ಕಾಯುತ್ತಿದ್ದಾರೆ. ಆದರೆ, ಎಲ್ಲ ಸಂತ್ರಸ್ತರಿಗೂ ಮನೆ ಕಟ್ಟಿಸಿಕೊಡುವುದಕ್ಕೆ ಸರ್ಕಾರದ ಬಳಿ ಜಾಗವಾದರೂ ಎಲ್ಲಿದೆ ? ಇದ್ದ ಪೈಸಾರಿ ಭೂಮಿಯನ್ನೆಲ್ಲ ಉಳ್ಳವರು ಒತ್ತುವರಿ ಮಾಡಿಕೊಂಡು ದಶಕಗಳೇ ಉರುಳಿವೆ. ಸರ್ಕಾರ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಸಂಪೂರ್ಣ ಮನೆ ಕಳೆದುಕೊಂಡವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ, ಭಾಗಶಃ ಹಾನಿಗೀಡಾದವರಿಗೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಅಲ್ಪ ಹಾನಿಗೀಡಾದವರಿಗೆ ತಲಾ 25 ಸಾವಿರ ರೂಪಾಯಿ ಕೊಡಲು ಯೋಜನೆ ಹಾಕಿಕೊಂಡಿದೆ ಎಂದು ರಾಜೀವ್‌ ವಸತಿ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು. ಅಲ್ಲದೆ ಕಳೆದ ವರ್ಷದ 462 ಸಂತ್ರಸ್ತ ಕುಟುಂಬಗಳಿಗೆ ತಿಂಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ 10 ತಿಂಗಳಿಗೆ ಬಾಡಿಗೆ ನೀಡಿದ್ದು ಕಳೆದ ಆಗಸ್ಟ್‌ ವರೆಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ. ಮನೆ ಅಪಾಯದಲ್ಲಿರುವ 443 ಕುಟುಂಬಗಳಿಗೂ 4 ತಿಂಗಳಿಗೆ ತಲಾ 10 ಸಾವಿರದಂತೆ, ಮನೆಗಳ ಸ್ಥಳಾಂತರ ಮಾಡಿದ 207 ಕುಟುಂಬಗಳಿಗೆ ತಲಾ 10 ಸಾವಿರದಂತೆ ಮೂರು ತಿಂಗಳ ಬಾಡಿಗೆ ಹಣವನ್ನು ನೀಡಲಾಗಿದೆ. ಸೆಪ್ಟೆಂಬರ್‌ ನಿಂದ ಯಾರಿಗೂ ಕೂಡ ಬಾಡಿಗೆ ಹಣವನ್ನು ನೀಡಲಾಗಿಲ್ಲ. ಅಲ್ಲದೆ ಕೇಂದ್ರ ಸರ್ಕಾರದಿಂದ ಬರಬೇಕಾದ ಯಾವುದೇ ಹೆಚ್ಚಿನ ಪರಿಹಾರವೂ ಇನ್ನೂ ಬಂದಿಲ್ಲ. ರಾಜ್ಯ ಸರ್ಕಾರದ ಖಜಾನೆಯೂ ಖಾಲಿ ಇದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದರೆ ಮುಜುಗರ ಜತೆಗೆ ಸಾರ್ವಜನಿಕರ ಟೀಕೆಯನ್ನೂ ಎದುರಿಸಬೇಕಾಗುತ್ತದೆ ಎಂದೂ ಯಡಿಯೂರಪ್ಪ ಅವರು ಜಿಲ್ಲೆಯ ಭೇಟಿಯನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಗಳು ಭೇಟಿ ನಿಗದಿಪಡಿಸಿದರೆ ಪೂರ್ಣಗೊಂಡಿರುವ 125 ಮನೆಗಳನ್ನು ಸಂತ್ರಸ್ತ ಕುಟುಂಬಗಳಿಗೆ ವಿತರಣೆ ಮಾಡಬಹುದಾಗಿದೆ ಜತೆಗೇ ತಿಂಗಳಿಗೆ ಆ ಕುಟುಂಬಗಳಿಗೆ ನೀಡಬೇಕಾದ ಬಾಡಿಗೆ ಹಣವೂ ಸರ್ಕಾರಕ್ಕೆ ಉಳಿಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಮನೆಗಳ ಹಂಚಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗ ಎಲ್ಲರೂ ಮುಖ್ಯಮಂತ್ರಿಗಳ ಭೇಟಿಯನ್ನು ಎದುರು ನೋಡುತಿದ್ದಾರೆ. ಶೀಘ್ರ ಮುಖ್ಯಮಂತ್ರಿಗಳು ಆಗಮಿಸಿದರೆ ಸಂತ್ರಸ್ತರ ಹೊಟ್ಟೆ ತಣ್ಣಗಾಗುತ್ತದೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಕಾಂಬಿನೇಶನ್ ನಲ್ಲಿ ಈ ಹಿಂದೆ ಕೆಲವು ಚಿತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡಿದೆ. ಈಗ ಇದೇ ಕಾಂಬಿನೇಷನ್ ನಲ್ಲಿ " ಬಾನ ದಾರಿಯಲ್ಲಿ" ಚಿತ್ರ ಬರುತ್ತಿದೆ. ಸ್ಪೋರ್ಟ್ಸ್ ಜಾನರ್ ನ ಈ ಚಿತ್ರದಲ್ಲಿ ಗಣೇಶ್ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ ಈಜುಗಾರ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಸ್ತುತ ಈ ಚಿತ್ರಕ್ಕೆ ಮಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ವಾಟರ್‌ ಗೇಮ್ಸ್ ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ನಾಯಕ ಗಣೇಶ್, ನಾಯಕಿ ರುಕ್ಮಿಣಿ ವಸಂತ್ ಮುಂತಾದವರ ಅಭಿನಯದಲ್ಲಿ ಮಂಗಳೂರಿನಲ್ಲಿ ನಡೆದಿದೆ. ಮೂರನೇ ಹಂತದ ಚಿತ್ರೀಕರಣ ಆಫ್ರಿಕಾದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರತಂಡ ಆಫ್ರಿಕಾಗೆ ತೆರಳಲಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದ ಕಥೆ ಪ್ರೀತಾ ಜಯರಾಂ ಅವರದು. ಮಾಸ್ತಿ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ಬಾನ ದಾರಿಯಲ್ಲಿ" ಚಿತ್ರದ ತಾರಾಬಳಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೀಶ್ಮಾ ನಾಣಯ್ಯ, ರಂಗಾಯಣ ರಘು ಮುಂತಾದವರಿದ್ದಾರೆ‌. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಹಾಡೊಂದರ ಸಾಲು ಚಿತ್ರದ ಶೀರ್ಷಿಕೆಯಾಗಿದ್ದು, "ಬಾನ ದಾರಿಯಲ್ಲಿ" ಶೀರ್ಷಿಕೆ ಈಗಾಗಲೇ ಜನರ ಮನ ಗೆದ್ದಿದೆ.
ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಹಳೇ ದ್ವೇಷದ ಹಿನ್ನೆಲೆ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮಂಡ್ಯ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಸ್ವಾಮಿ ಎಂಬುವವರ ಮಗ ಧನಂಜಯ (22) ಕೊಲೆಯಾದ ಯುವಕ. ಲಕ್ಷ್ಮೀಸಾಗರ ಗ್ರಾಮದ ಸ್ವಾಮಿ ಅವರು ಪಾಂಡವಪುರ ಪಟ್ಟಣದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಇವರ ಮಗ ಧನಂಜಯ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ನಿನ್ನೆ ರಾತ್ರಿ ಎಂದಿನಂತೆ ಮೊಬೈಲ್ ಅಂಗಡಿಯನ್ನು ಮುಚ್ಚಿದ ಧನಂಜಯನನ್ನು ಐವರು ಯುವಕರು ನೀಲನಹಳ್ಳಿ ಗೇಟ್ ಬಳಿ ಇರುವ ಸರೋವರ ಹೋಟೆಲ್​ಗೆ ಕರೆದೊಯ್ದು, ಆತನ ಜೊತೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶಂಕಿತ ಆರೋಪಿಗಳು ಅದೇ ಲಕ್ಷ್ಮಿಪುರ ಗ್ರಾಮದವರು. ರೋಹಿತ್, ದರ್ಶನ್, ಸುನೀಲ್, ಜಯರಾಂ ಹಾಗೂ ರಮೇಶ್ ಕೊಲೆ ಆರೋಪಿಗಳಾಗಿದ್ದು, ಈ ಪೈಕಿ ರಂಗಸ್ವಾಮಿ ಅವರ ಮಗ ರೋಹಿತ್ ಹಾಗೂ ಕೊಲೆಯಾದ ಧನಂಜಯನಿಗೆ ಹಳೇ ವೈಷ್ಯಮ್ಯ ಹೊಗೆಯಾಡುತ್ತಿತ್ತು ಎನ್ನಲಾಗಿದೆ. ಈ ಇಬ್ಬರ ನಡುವೆ ಆಗಾಗ ಗಲಾಟೆಗಳು ಸಂಭವಿಸುತ್ತಿದ್ದವು. ಧನಂಜಯ ಇತ್ತೀಚಿನ ಕೆಲವು ದಿನಗಳ ಹಿಂದೆ ಗಲಾಟೆ ಸಂಬಂಧ ಜೈಲಿಗೆ ಹೋಗಿದ್ದು, ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎನ್ನಲಾಗಿದೆ. ಮೇಲುಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪೇನಹಳ್ಳಿ ಗ್ರಾಮದಲ್ಲಿ Virbac ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಶುದ್ಧ ನೀರಿನ ಘಟಕ (Drinking Water Plant) ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕುಪ್ಪೇನಹಳ್ಳಿ ಗ್ರಾಮದಲ್ಲಿ ವಿರ್ಬ್ಯಾಕ್ ಅನಿಮಲ್ ಹೆಲ್ತ್ ಇಂಡಿಯಾ ಪ್ರವೇಟ್ ಲಿಮಿಟೆಡ್ (Virbac Animal Health India Pvt. Ltd.) ವತಿಯಿಂದ ಶುದ್ಧ ನೀರಿನ ಘಟಕವನ್ನು ದೇಣಿಗೆ ನೀಡಲಾಯಿತು. ಸಾಮಾಜಿಕ ಅಭಿವೃದ್ಧಿ ಕಾರ್ಯಾಕ್ರಮದ ಅಡಿಯಲ್ಲಿ ಗ್ರಾಮಸ್ಥರಿಗೆ ಶುದ್ಧ ನೀರನ್ನು ಒದಗಿಸುವ ನಿಟ್ಟಿನಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿದ್ದು, ಉದ್ಘಾಟಿಸಿ ಪಂಚಾಯಿತಿ ಅಧೀನಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಕೋಚಿಮಲ್ ನಿರ್ದೇಶಕ ಆರ್ ಶ್ರೀನಿವಾಸ್ ಮಾತನಾಡಿ, ಪಶುಗಳಿಗೆ ಆಹಾರ ತಯಾರು ಮಾಡುವಂತಹ ವಿರ್ಬ್ಯಾಕ್ ಕಂಪನಿ ತಮ್ಮ ಸಾಮಾಜಿಕ ಜವಾಬ್ದಾರಿಯೊಂದಿಗೆ ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರಿಗೆ ಬೇಕಾಗುವಂತಹ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಮೂಲಭೂತ ಸೌಕರ್ಯಗಳಲ್ಲಿ ಕುಡಿಯುವ ಶುದ್ಧ ನೀರಿನ ಘಟಕ, ಶೌಚಾಲಯ, ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಶೌಚಾಲಯಗಳನ್ನು ಬಳಕೆ ಮಾಡುವುದು ಕಡಿಮೆ , ಅದನ್ನು ಉಪಯೋಗಿಸಲು ಮನವರಿಕೆ ಮಾಡುವಂತ ಕೆಲಸ ನಾವು ಮಾಡಬೇಕಾಗಿದೆ ಎಂದರು. ಶುದ್ಧ ನೀರಿನ ಘಟಕಗಳು ರಾಜ್ಯದಲ್ಲಿ ಶೇ 70 ರಷ್ಟು ನಿರ್ಮಾಣವಾಗಿದ್ದು, ಇತ್ತೀಚೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ. ತಾಲ್ಲೂಕು ಮಟ್ಟದಲ್ಲಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಮೊದಲ ಆದ್ಯತೆ ಮೇರೆಗೆ ಶುದ್ಧ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಹಾಲಿನ ಒಕ್ಕೂಟದಿಂದಲೂ ತಾಲ್ಲೂಕಿನ 8 ಗ್ರಾಮಗಳಿಗೆ ಶುದ್ಧ ನೀರಿನ ಘಟಕಗಳನ್ನು ಮಾಡಿದ್ದೇವೆ. ವಿರ್ಬ್ಯಾಕ್ ಕಂಪನಿಯಿಂದ ಶುದ್ಧ ನೀರಿನ ಘಟಕವನ್ನು ನಿರ್ಮಾಣ ಮಾಡಿ ಜನರ ಉಪಯೋಗಕ್ಕೆ ನೀಡಿರುವುದು ಸಂತಸದ ವಿಷಯ ಎಂದು ಶ್ಲಾಘಿಸಿದರು. ವಿರ್ಬ್ಯಾಕ್ ಕಂಪನಿಯ ಜನರಲ್ ಮ್ಯಾನೇಜರ್ ದಿಲೀಪ್ ಮಾತನಾಡಿ, ಫ್ಲೋರೈಡ್ ಮಿಶ್ರಿತ ನೀರನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು ಇರುವುದರಿಂದ, ಅಧಿಕಾರಿಗಳ , ಜನ ಪ್ರತಿನಿಧಿಗಳ ಮತ್ತು ಇಲ್ಲಿನ ಗ್ರಾಮಸ್ಥರ ಸಹಕಾರದೊಂದಿಗೆ ನಮ್ಮ ವಿರ್ಬ್ಯಾಕ್ ಕಂಪನಿ ವತಿಯಿಂದ ಇಲ್ಲಿನ ಗ್ರಾಮಸ್ಥರಿಗೆ ಶುದ್ಧ ನೀರನ್ನು ನೀಡಲು ಘಟಕವನ್ನು ನಿರ್ಮಿಸಿದ್ದು, ಗ್ರಾಮದ ರೈತರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ಘಟಕವನ್ನು ಉದ್ಘಾಟಿಸಿ ಪಂಚಾಯಿತಿ ಅಧೀನಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ವಿರ್ಬ್ಯಾಕ್ ಮೇನೇಜರ್ ವೆಂಕಟರೆಡ್ಡಿ, ಪಶುವೈದ್ಯ ಡಾಕ್ಟರ್ ನವೀನ್ ಚಂದ್ರು, ಸಹಾಯಕ ನಿರ್ದೇಶಕ ಪಶು ಇಲಾಖೆ ಡಾಕ್ಟರ್ ರಮೇಶ್, ವಿರ್ಬ್ಯಾಕ್ ಅಧಿಕಾರಿಗಳಾದ ಹರೀಶ್, ಅಂಬರೀಶ್ , ಕೊತ್ತನೂರು ಪಂಚಾಯಿತಿ ಪಿಡಿಓ ಪವಿತ್ರ, ಡಿಮರ್ಸ್ ಮಂಜುನಾಥ್, ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ರವೀಂದ್ರ , ಚಂದ್ರಶೇಖರ್ ಹಾಜರಿದ್ದರು.
Vishwavani Kannada Daily > ಜಿಲ್ಲೆ > ತುಮಕೂರು > ಹದಿಮೂರು ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಗೌರಿಶಂಕರ್ ಚಾಲನೆ ಹದಿಮೂರು ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಗೌರಿಶಂಕರ್ ಚಾಲನೆ Monday, September 26th, 2022 ವಿಶ್ವವಾಣಿ ತುಮಕೂರು: ಗ್ರಾಮಾಂತರ ಸುಮಾರು 20 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದ, ಬಹು ವರ್ಷಗಳ ಬೇಡಿಕೆಯಾಗಿದ್ದ ಬಸವಣ್ಣನ ಗುಡಿ ಸರ್ಕಲ್ ನಿಂದ ಕೌತ ಮಾರನಹಳ್ಳಿ, ದಿಣ್ಣೆ ಪಾಳ್ಯ, ಕೊಟ್ಟಿಗೆ ಗೊಲ್ಲಹಳ್ಳಿ, ದೊಡ್ಡೆ ಗೌಡನಪಾಳ್ಯ, ಶ್ರೀ ಆದಿಶಕ್ತಿ ಕೆಂಪಮ್ಮನ ದೇವಾಲಯ, ಗುಣಿಗೊಲ್ಲಹಳ್ಳಿ, ಐನಾಪೂರ, ನೇರಳಾಪುರ ಗ್ರಾಮದ ಮೂಲಕ ಹಾದು ಹೋಗಿ ಸಾಸಲು ಗ್ರಾಮ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಸಿ ಗೌರಿಶಂಕರ್, ಸೋಮವಾರ ಚಾಲನೆ ನೀಡಿ,ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸ್ಥಳದಲ್ಲಿ ಸೂಕ್ತ ಪರಿಹಾರ ಒದಗಿಸಿದರು. ಈ ರಸ್ತೆ ಅಭಿವೃದ್ಧಿಯಿಂದಾಗಿ ಸಾವಿರಾರು ರೈತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರುಗಳಿಗೆ ಅನುಕೂಲವಾಗಿದ್ದು, ಗ್ರಾಮಸ್ಥರು ಗಳು ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ರಾಮಚಂದ್ರಪ್ಪ, ಗೂಳೂರು ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾದ ಪಾಲನೆತ್ರಯ್ಯ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೋವಿಂದರಾಜು, ಮಸ್ಕಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರೂಪ, ಮೋಹನ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪವಿತ್ರ ಶಿವಪ್ರಸಾದ್, ಲೋಕೇಶ್, ಹೇಮಂತ್, ವೆಂಕಟೇಶ್, ಮುಖಂಡರುಗಳಾದ ನಾಗರಾಜು, ಬಸವರಾಜು, ಶಿವಣ್ಣ, ನಾಗಣ್ಣ, ರವಿ ಕಿರಣ್, ಕುಶಾಲ್, ಗೋಪಾಲ್, ಹಾಗೂ ನೂರಾರು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಹಾಜರಿದ್ದರು.
ಆಧುನಿಕ ವಿಜ್ಞಾನವು ಕೊನೆಯದಾಗಿ ಗೌರವಾನ್ವಿತ ವಿಜ್ಞಾನದ ಕುಟುಂಬದೊಳಗೆ ಫ್ಲೈಮಾಸ್ಟಿಕ್, ಏರೋಸ್ಟಾಟಿಕ್ಸ್, ಏರೋನಾಟಿಕ್ಸ್ ಅಥವಾ ಏವಿಯೇಶನ್ ಎಂಬ ಹೆಸರಿನಡಿಯಲ್ಲಿ ಹಾರುವಂತೆ ಒಪ್ಪಿಕೊಂಡಿದೆ. ಫ್ಲೈಯಿಂಗ್ ಮೆಕ್ಯಾನಿಕ್ಸ್ ಅನ್ನು ತನ್ನ ವೈಜ್ಞಾನಿಕ ಸ್ಥಿತಿಯ ನಷ್ಟವಿಲ್ಲದೆಯೇ ಯಾವುದೇ ಅರ್ಹ ವ್ಯಕ್ತಿಗಳು ಅಧ್ಯಯನ ಮಾಡಬಹುದು ಮತ್ತು ಅಭ್ಯಾಸ ಮಾಡಬಹುದು. ಶತಮಾನಗಳವರೆಗೆ ಹಾರುವ ವಿಜ್ಞಾನದ ಜ್ಞಾನದ ಹಕ್ಕುದಾರರ ಪೈಕಿ ನಟರು ಮತ್ತು ಕಾಲ್ಪನಿಕ ಸಾಹಸಿಗರೊಂದಿಗೆ ಒಟ್ಟಾಗಿ ಮತ್ತು ಯೋಗ್ಯ ಪುರುಷರು ಇದ್ದರು. ಪ್ರಸ್ತುತ ಸಮಯದವರೆಗೂ ಸಂಪ್ರದಾಯವಾದಿ ವಿಜ್ಞಾನವು ಎಲ್ಲಾ ಹಕ್ಕುದಾರರ ವಿರುದ್ಧ ಕ್ಷೇತ್ರವನ್ನು ಹೋರಾಡಿದೆ ಮತ್ತು ಆಯೋಜಿಸಿದೆ. ಇದು ದೀರ್ಘ ಮತ್ತು ಕಠಿಣ ಹೋರಾಟವಾಗಿದೆ. ಅರ್ಹತೆಯ ವ್ಯಕ್ತಿಯು ಚಾರ್ಲಾಟನ್ ಮತ್ತು ಮತಾಂಧರಂತೆಯೇ ಅದೇ ಖಂಡನೆ ಅಥವಾ ಹಾಸ್ಯಾಸ್ಪದ ಒಳಗಾಗಿದ್ದಾನೆ. ಈಗ ಗಾಳಿಯ ಮೂಲಕ ನಿಧಾನವಾಗಿ ಹಾರುವ ಅಥವಾ ಏರಿಳಿತಗಳು, ಗುಳ್ಳೆಗಳು ಅಥವಾ ಡಾರ್ಟ್ಸ್ ಅಥವಾ ಗ್ಲೈಡ್ಗಳನ್ನು ಪ್ರೇಕ್ಷಕರನ್ನು ಮೆಚ್ಚಿಸುವ ಮೊದಲು ಆಕರ್ಷಕ ಪುರುಷರ ಸುದೀರ್ಘ ಸಾಲಿನ ಕಾರಣದಿಂದ, ಕಳೆದ ಶತಮಾನಗಳಿಂದ ಇಂದಿನವರೆಗೂ ತಲುಪಿದ, ಯಾರು ಮಾಡುತ್ತಾರೆ? ಅವನ ಯಶಸ್ಸಿಗೆ ಸಾಧ್ಯವಾಯಿತು. ಅವರು ಹೆಚ್ಚಿನ ಹಾಸ್ಯವನ್ನು ಅನುಭವಿಸಿದರು ಮತ್ತು ಮುಕ್ತವಾಗಿ ನೀಡಿದರು; ಅವರು ಗಣನೀಯ ಪ್ರತಿಫಲವನ್ನು ಗಳಿಸುತ್ತಾರೆ ಮತ್ತು ಮೆಚ್ಚುಗೆಯನ್ನು ಪಡೆದುಕೊಳ್ಳುವವರ ಶ್ಲಾಘನೆಯನ್ನು ಪಡೆಯುತ್ತಾರೆ. ಹಾರುವ ವಿಜ್ಞಾನವು ಸ್ವಾಗತಾರ್ಹ ಅಥವಾ ಸುಲಭವಾಗಿ ಗುರುತಿಸಲ್ಪಟ್ಟಿರುವ ವಿಜ್ಞಾನದ ವೃತ್ತದಲ್ಲಿ ಪ್ರವೇಶಿಸಲ್ಪಡುವುದಿಲ್ಲ ಮತ್ತು ಅವರ ಮತದಾರರು ಅದರ ವೈಜ್ಞಾನಿಕ ಗೌರವಾರ್ಥತೆಯ ಪ್ರಶಸ್ತಿಯನ್ನು ನೀಡಿತು. ಅನುಮೋದಿತ ವಿಜ್ಞಾನದ ಪುರುಷರು ತಮ್ಮ ಸಂಖ್ಯೆಗೆ ಹಾರಾಡುವ ವಿಜ್ಞಾನವನ್ನು ಒಪ್ಪಿಕೊಂಡರು, ಏಕೆಂದರೆ ಅವರು ಮಾಡಬೇಕಾಗಿತ್ತು. ಫ್ಲೈಯಿಂಗ್ ಅನ್ನು ಸತ್ಯವೆಂದು ಇಂದ್ರಿಯಗಳಿಗೆ ಸಾಬೀತುಪಡಿಸಲಾಯಿತು ಮತ್ತು ಪ್ರದರ್ಶಿಸಲಾಯಿತು, ಮತ್ತು ಇನ್ನು ಮುಂದೆ ನಿರಾಕರಿಸಲಾಗಲಿಲ್ಲ. ಆದ್ದರಿಂದ ಅದನ್ನು ಒಪ್ಪಲಾಯಿತು. ಪ್ರತಿ ಸಿದ್ಧಾಂತವನ್ನು ಪರೀಕ್ಷೆಗೆ ಸಲ್ಲಿಸಬೇಕು ಮತ್ತು ಅದು ನಿಜವೆಂದು ಒಪ್ಪಿಕೊಳ್ಳುವ ಮೊದಲು ಸಾಬೀತಾಗಿದೆ. ಅದು ಸತ್ಯ ಮತ್ತು ಅತ್ಯುತ್ತಮವಾದುದಾಗಿದೆ ಮತ್ತು ಸಮಯಕ್ಕೆ ಎಲ್ಲ ವಿರೋಧವನ್ನು ನಿವಾರಿಸುತ್ತದೆ. ಆದರೆ ನಿಷೇಧಿತ ವಿಜ್ಞಾನದ ಮಿತಿಯ ಸಮಯದಲ್ಲಿ ಹೊರಗಿನ ಅನೇಕ ವಿಷಯಗಳನ್ನು ತೋರಿಸಿದ ವಿರೋಧವು, ಜ್ಞಾನಕ್ಕೆ ತರಬೇತಿಯನ್ನು ಪಡೆದ ಮನಸ್ಸನ್ನು ಸಲಹೆಗಳನ್ನು ತೆಗೆದುಕೊಳ್ಳುವುದರಿಂದ ಮತ್ತು ಮನುಷ್ಯನಿಗೆ ಹೆಚ್ಚಿನ ಉಪಯೋಗವನ್ನು ಹೊಂದಿರುವ ಪರಿಪೂರ್ಣವಾದ ಕೆಲವು ಆಲೋಚನೆಗಳನ್ನು ತರುವಲ್ಲಿ ತಡೆಯೊಡ್ಡಿದೆ. ಅಧಿಕೃತ ವಿಜ್ಞಾನದ ಧೋರಣೆ-ಹೊರಗಿನ ವಿಷಯಗಳ ಬಗ್ಗೆ ಮುಖ ಗಂಟಿಕ್ಕುವುದು ಮತ್ತು ಒಪ್ಪಿಕೊಳ್ಳದಿರುವುದು-ನಾಗರಿಕತೆಯ ನೆಲೆಯಲ್ಲಿ ಕಳೆಗಳಂತೆ ಬೆಳೆಯುವ ವಂಚನೆಗಳು ಮತ್ತು ಮತಾಂಧರ ಹೆಚ್ಚಳ ಮತ್ತು ಶಕ್ತಿಗೆ ಒಂದು ಚೆಕ್ ಆಗಿದೆ. ವಿಜ್ಞಾನದ ಈ ಧೋರಣೆ ಇಲ್ಲದಿದ್ದರೆ, ವಂಚನೆಗಳು, ಮತಾಂಧರು ಮತ್ತು ಪುರೋಹಿತಶಾಹಿ ಕೀಟಗಳು, ಹಾನಿಕಾರಕ ಕಳೆಗಳಂತೆ, ಬೆಳೆದು ಮುಚ್ಚಿಹೋಗುತ್ತವೆ, ಗುಂಪುಗೂಡುತ್ತವೆ ಅಥವಾ ಮಾನವನ ಮನಸ್ಸನ್ನು ಕತ್ತು ಹಿಸುಕುತ್ತವೆ, ನಾಗರಿಕತೆಯ ಉದ್ಯಾನವನ್ನು ಅನುಮಾನ ಮತ್ತು ಭಯಗಳ ಕಾಡಾಗಿ ಪರಿವರ್ತಿಸುತ್ತವೆ. ಮಾನವಕುಲವು ವಿಜ್ಞಾನದಿಂದ ಮುನ್ನಡೆಸಲ್ಪಟ್ಟ ಮೂಢನಂಬಿಕೆಯ ಅನಿಶ್ಚಿತತೆಗೆ ಮರಳಲು ಮನಸ್ಸು. ವಿವಿಧ ಮನಸ್ಸಿನಲ್ಲಿ ವಿವಿಧ ಮನಸ್ಸಿನಲ್ಲಿ ಕಂಡುಬರುವ ಅಜ್ಞಾನವು ಪರಿಗಣಿಸಿ, ಪ್ರಾಯಶಃ, ವೈಜ್ಞಾನಿಕ ಪ್ರಾಧಿಕಾರವು ನಿರ್ಬಂಧಿತ ಮಿತಿಗಳನ್ನು ಹೊರತುಪಡಿಸಿ ವಿಷಯ ಅಥವಾ ವಸ್ತುಗಳನ್ನು ನಿರಾಕರಿಸುವ ಮತ್ತು ನಿರಾಕರಿಸುವಂತಹ ಉತ್ತಮವಾಗಿದೆ. ಮತ್ತೊಂದೆಡೆ, ಈ ವೈಜ್ಞಾನಿಕ ವರ್ತನೆ ಆಧುನಿಕ ವಿಜ್ಞಾನದ ಬೆಳವಣಿಗೆಯನ್ನು ತಡೆಗಟ್ಟುತ್ತದೆ, ಹೊಸ ಕ್ಷೇತ್ರಗಳಲ್ಲಿ ಮಾಡಬೇಕಾದ ಮೌಲ್ಯಯುತ ಆವಿಷ್ಕಾರಗಳನ್ನು ಮುಂದೂಡಿಸುತ್ತದೆ, ಮನಸ್ಸನ್ನು ಅವೈಜ್ಞಾನಿಕ ಪೂರ್ವಾಗ್ರಹಗಳೊಂದಿಗೆ ಹೊರೆಯುತ್ತದೆ ಮತ್ತು ಮನಸ್ಸನ್ನು ಸ್ವಾತಂತ್ರ್ಯಕ್ಕೆ ಆಲೋಚನೆಯ ಮೂಲಕ ಕಂಡುಹಿಡಿಯುವುದನ್ನು ಹಿಂಬಾಲಿಸುತ್ತದೆ. ಬಹಳ ಹಿಂದೆಯೇ ವಿಜ್ಞಾನದ ಅಭಿಪ್ರಾಯಗಳನ್ನು ಪ್ರತಿಧ್ವನಿಪಡಿಸುವ ನಿಯತಕಾಲಿಕಗಳು ಹಾರುವ ಯಂತ್ರಗಳನ್ನು ನಿರ್ಮಿಸುವವರಿಗೆ ಹಾಸ್ಯಾಸ್ಪದ ಅಥವಾ ಖಂಡಿಸಿದರು. ಅವರು ನಿಷ್ಪ್ರಯೋಜಕ ಅಥವಾ ಅನುಪಯುಕ್ತ ಕನಸುಗಾರರಾಗಿದ್ದಾರೆ ಎಂದು ಫ್ಲೈಯರ್ಸ್ ಎಂದು ಅವರು ಆರೋಪಿಸಿದರು. ಅವರು ಫ್ಲೈಯರ್ಸ್ ಎಂದಿಗೂ ಏನು ಮಾಡಲಾಗುವುದಿಲ್ಲ ಎಂಬ ಪ್ರಯತ್ನಗಳನ್ನು ನಡೆಸಿದರು, ಮತ್ತು ಅನುಪಯುಕ್ತ ಪ್ರಯತ್ನಗಳಲ್ಲಿ ವ್ಯರ್ಥವಾದ ಶಕ್ತಿ ಮತ್ತು ಸಮಯ ಮತ್ತು ಹಣವನ್ನು ಪ್ರಾಯೋಗಿಕ ಫಲಿತಾಂಶಗಳನ್ನು ಪಡೆಯಲು ಇತರ ಚಾನಲ್ಗಳಾಗಿ ಮಾರ್ಪಡಿಸಬೇಕು. ಮನುಷ್ಯರಿಂದ ಯಾಂತ್ರಿಕ ಹಾರಾಟದ ಅಸಾಧ್ಯತೆಯನ್ನು ಸಾಬೀತುಪಡಿಸಲು ಅವರು ಅಧಿಕಾರಿಗಳ ವಾದಗಳನ್ನು ಪುನರಾವರ್ತಿಸಿದರು. ಫ್ಲೈಟ್ ಅಥವಾ ಹಾರಾಡುವಿಕೆ ಈಗ ವಿಜ್ಞಾನವಾಗಿದೆ. ಇದನ್ನು ಸರ್ಕಾರಗಳು ಬಳಸಲಾಗುತ್ತಿದೆ. ಧೈರ್ಯಶಾಲಿ ಕ್ರೀಡಾಪಟುಗಳು ನಡೆಸಿದ ಇತ್ತೀಚಿನ ಐಷಾರಾಮಿಯಾಗಿದೆ. ಇದು ವಾಣಿಜ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ. ಅದರ ಅಭಿವೃದ್ಧಿಯ ಫಲಿತಾಂಶಗಳು ಜಾಗರೂಕತೆಯಿಂದ ಗುರುತಿಸಲ್ಪಟ್ಟಿವೆ ಮತ್ತು ಅದರ ಭವಿಷ್ಯವು ಕುತೂಹಲದಿಂದ ನಿರೀಕ್ಷಿತವಾಗಿದೆ. ಇಂದು ಎಲ್ಲಾ ನಿಯತಕಾಲಿಕಗಳು "ಮಾನವ-ಹಕ್ಕಿಗಳು," "ಪಕ್ಷಿ-ಪುರುಷರು", "ಏವಿಯೇಟರ್ಗಳು" ಮತ್ತು ಅವರ ಯಂತ್ರಗಳ ಹೊಗಳಿಕೆಗೆ ಹೇಳಲು ಏನನ್ನಾದರೂ ಹೊಂದಿವೆ. ವಾಸ್ತವದಲ್ಲಿ, ನ್ಯೂಮ್ಯಾಟಿಕ್ಸ್, ಏರೋಸ್ಟಾಟಿಕ್ಸ್, ಏರೋನಾಟಿಕ್ಸ್, ಏವಿಯೇಶನ್, ಫ್ಲೈಯಿಂಗ್ ಎನ್ನುವುದು ಜಗತ್ತಿನಲ್ಲಿ ಗಮನ ಸೆಳೆಯುವ ಜರ್ನಲ್ಗಳ ಶ್ರೇಷ್ಠ ಮತ್ತು ಇತ್ತೀಚಿನ ಆಕರ್ಷಣೆಯಾಗಿದೆ. ಸಾರ್ವಜನಿಕ ಅಭಿಪ್ರಾಯದ ಈ ಮೌಲ್ಡರ್‌ಗಳು ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಲು ಸತ್ಯ ಮತ್ತು ಸಾರ್ವಜನಿಕ ಅಭಿಪ್ರಾಯದಿಂದ ಬಲವಂತಪಡಿಸುತ್ತಾರೆ. ಸಾರ್ವಜನಿಕ ಮನಸ್ಸು ಏನು ಬಯಸುತ್ತದೋ ಅದನ್ನು ಸಾರ್ವಜನಿಕರಿಗೆ ನೀಡಲು ಅವರು ಬಯಸುತ್ತಾರೆ. ಸಮಯದ ಹರಿವಿನಲ್ಲಿ ವಿವರಗಳು ಮತ್ತು ಅಭಿಪ್ರಾಯಗಳ ಬದಲಾವಣೆಗಳನ್ನು ಮರೆತುಬಿಡುವುದು ಒಳ್ಳೆಯದು. ಆದಾಗ್ಯೂ, ಮನುಷ್ಯನು ಜೀವಂತವಾಗಲು ಪ್ರಯತ್ನಿಸಬೇಕಾದದ್ದು ಮತ್ತು ಅವನು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಪೂರ್ವಾಗ್ರಹಗಳು ಮತ್ತು ಅಜ್ಞಾನವು ಮನಸ್ಸಿನ ಬೆಳವಣಿಗೆ ಮತ್ತು ಬೆಳವಣಿಗೆಯನ್ನು ಶಾಶ್ವತವಾಗಿ ಪರಿಶೀಲಿಸುವುದಿಲ್ಲ ಅಥವಾ ಅದರ ಅಭಿವ್ಯಕ್ತಿ ಶಕ್ತಿಯನ್ನು ನಿಲ್ಲಿಸುವುದಿಲ್ಲ. ಮನುಷ್ಯನು ತನ್ನ ಶಕ್ತಿಗಳು ಮತ್ತು ಸಾಧ್ಯತೆಗಳನ್ನು ಉತ್ತಮವಾಗಿ ವ್ಯಕ್ತಪಡಿಸಬಹುದು ಎಂಬ ಆಲೋಚನೆಯಲ್ಲಿ ಬಲಶಾಲಿಯಾಗಬಹುದು, ಅವನು ಆಲೋಚನೆ ಮತ್ತು ಕ್ರಿಯೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಅದು ಸಾಧ್ಯ ಮತ್ತು ಉತ್ತಮವಾಗಿರುತ್ತದೆ. ಪೂರ್ವಾಗ್ರಹಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳು ನೀಡುವ ವಿರೋಧವು ಸ್ವಲ್ಪ ಸಮಯದವರೆಗೆ ಅವನ ಪ್ರಗತಿಗೆ ಅಡ್ಡಿಯಾಗಬಹುದು. ಸಾಧ್ಯತೆಗಳು ಸ್ಪಷ್ಟವಾಗುತ್ತಿದ್ದಂತೆ ಪೂರ್ವಾಗ್ರಹಗಳು ಮತ್ತು ಕೇವಲ ಅಭಿಪ್ರಾಯಗಳನ್ನು ಜಯಿಸಲಾಗುತ್ತದೆ ಮತ್ತು ಅಳಿಸಿಹಾಕಲಾಗುತ್ತದೆ. ಈ ಮಧ್ಯೆ, ಎಲ್ಲಾ ವಿರೋಧಾಭಾಸಗಳು ಶಕ್ತಿಯನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡುತ್ತದೆ ಮತ್ತು ಬೆಳವಣಿಗೆಗೆ ಅವಶ್ಯಕವಾಗಿದೆ. ಸಂಭ್ರಮದ, ಆಳವಾದ ಚಿಂತನೆಯ, ಭಾವಪರವಶತೆಯ ಕ್ಷಣಗಳಲ್ಲಿ, ಮನುಷ್ಯ, ಮನಸ್ಸು, ತಾನು ಹಾರಬಲ್ಲನೆಂದು ತಿಳಿಯುತ್ತದೆ. ಸಂಭ್ರಮದ ಸಮಯದಲ್ಲಿ, ಒಳ್ಳೆಯ ಸುದ್ದಿಯನ್ನು ಕೇಳುವಾಗ, ಉಸಿರು ಲಯಬದ್ಧವಾಗಿ ಹರಿಯುವಾಗ ಮತ್ತು ನಾಡಿ ಹೆಚ್ಚಾದಾಗ, ಅವನು ಮೇಲಕ್ಕೆ ಏರಬಹುದು ಮತ್ತು ಅಜ್ಞಾತ ನೀಲಿಯ ಜಾಗಕ್ಕೆ ಏರಬಹುದು ಎಂದು ಅವನು ಭಾವಿಸುತ್ತಾನೆ. ನಂತರ ಅವನು ತನ್ನ ಭಾರವಾದ ದೇಹವನ್ನು ನೋಡುತ್ತಾನೆ ಮತ್ತು ಭೂಮಿಯ ಮೇಲೆ ಇರುತ್ತಾನೆ. ವರ್ಮ್ ಕ್ರಾಲ್, ಹಂದಿ ಹಂತಗಳು, ಮೀನು ಈಜಿಗಳು ಮತ್ತು ಪಕ್ಷಿ ಫ್ಲೈಸ್. ಪ್ರತಿಯೊಂದೂ ಹುಟ್ಟಿದ ನಂತರ. ಆದರೆ ಹುಟ್ಟಿದ ನಂತರ ಮಾನವ-ಪ್ರಾಣಿಗಳಿಗೆ ಹಾರಲು ಸಾಧ್ಯವಿಲ್ಲ, ಅಥವಾ ಈಜುವದಿಲ್ಲ, ಅಥವಾ ನಡೆದಿಲ್ಲ ಅಥವಾ ಕ್ರಾಲ್ ಮಾಡಲಾಗುವುದಿಲ್ಲ. ಆತನು ಮಾಡಬಹುದಾದ ಹೆಚ್ಚಿನದು ಅವಿವೇಕ ಮತ್ತು ಕಿಕ್ ಮತ್ತು ಕೂಗುವುದು. ಹುಟ್ಟಿದ ಹಲವು ತಿಂಗಳ ನಂತರ ಅವರು ಕ್ರಾಲ್ ಮಾಡಲು ಕಲಿಯುತ್ತಾರೆ; ನಂತರ ಹೆಚ್ಚು ಪ್ರಯತ್ನದಿಂದ ಅವನು ಕೈ ಮತ್ತು ಮೊಣಕಾಲುಗಳ ಮೇಲೆ ಹರಿದಾಡುತ್ತಾನೆ. ಅನೇಕ ಉಬ್ಬುಗಳು ಮತ್ತು ಬೀಳುವ ನಂತರ ಮತ್ತು ನಂತರ ಅವರು ನಿಲ್ಲಲು ಸಮರ್ಥರಾಗಿದ್ದಾರೆ. ಅಂತಿಮವಾಗಿ, ಪೋಷಕರ ಉದಾಹರಣೆ ಮತ್ತು ಹೆಚ್ಚು ಮಾರ್ಗದರ್ಶನದಿಂದ, ಅವನು ನಡೆದು ಹೋಗುತ್ತಾನೆ. ಅವರು ಈಜುವುದನ್ನು ಕಲಿಯುವ ಮೊದಲು ವರ್ಷಗಳು ಹಾದುಹೋಗಬಹುದು, ಮತ್ತು ಕೆಲವರು ಎಂದಿಗೂ ಕಲಿಯಲಾರರು. ಈಗ ಆ ಮನುಷ್ಯನು ಯಾಂತ್ರಿಕ ಹಾರಾಟದ ಅದ್ಭುತವನ್ನು ಸಾಧಿಸಿದನು, ಯಾಂತ್ರಿಕ ಮಾರ್ಗಗಳ ಮೂಲಕ ಅವನು ಮಾಸ್ಟರ್ಸ್ ವೈಮಾನಿಕ ಹಾರಾಟವನ್ನು ಮಾಡಿದಾಗ, ಅವನು ಹಾರುವ ಕಲೆಯಲ್ಲಿ ತನ್ನ ಸಾಧ್ಯತೆಗಳ ಮಿತಿಯನ್ನು ತಲುಪುತ್ತಾನೆ. ಇದು ಹೀಗಿಲ್ಲ. ಅವನು ಮತ್ತು ಹೆಚ್ಚು ಮಾಡಬೇಕು. ಯಾವುದೇ ಯಾಂತ್ರಿಕ ಕೌಶಲ್ಯವಿಲ್ಲದೆ, ಅನುದಾನರಲ್ಲದ ಮತ್ತು ಒಬ್ಬನೇ, ತನ್ನ ಸ್ವತಂತ್ರ ದೈಹಿಕ ದೇಹದಲ್ಲಿ ಮನುಷ್ಯನು ಇಚ್ಛೆಯಂತೆ ಗಾಳಿಯ ಮೂಲಕ ಹಾರಲು ಹಾಗಿರುತ್ತಾನೆ. ತನ್ನ ಉಸಿರಾಟದ ಸಾಮರ್ಥ್ಯವನ್ನು ಅನುಮತಿಸುವಂತೆ, ಮತ್ತು ಪಕ್ಷಿಯಾಗಿ ಸುಲಭವಾಗಿ ತನ್ನ ಹಾರಾಟವನ್ನು ನಿರ್ದೇಶಿಸಲು ಮತ್ತು ನಿಯಂತ್ರಿಸಲು ಅವನು ಹೆಚ್ಚಿನ ಮಟ್ಟದಲ್ಲಿ ಏರಲು ಸಾಧ್ಯವಾಗುತ್ತದೆ. ಮನುಷ್ಯನ ಚಿಂತನೆ ಮತ್ತು ಶ್ರಮವನ್ನು ಇದು ಎಷ್ಟು ಶೀಘ್ರದಲ್ಲಿಯೇ ಮಾಡಲಿದೆ. ಅದು ಈಗ ಜೀವಂತವರಾಗಿದ್ದ ಅನೇಕರಿಂದ ಮಾಡಲ್ಪಡಬಹುದು. ಭವಿಷ್ಯದ ಯುಗದಲ್ಲಿ ಎಲ್ಲಾ ಪುರುಷರು ಹಾರುವ ಕಲಾವನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಾಣಿಗಳಂತಲ್ಲದೆ, ಮನುಷ್ಯನು ತನ್ನ ದೇಹ ಮತ್ತು ಇಂದ್ರಿಯಗಳ ಬಳಕೆಯು ಕಲಿಸುವ ಮೂಲಕ ಕಲಿಯುತ್ತಾನೆ. ಮಾನವಕುಲವು ವಸ್ತು ಪಾಠಗಳನ್ನು ಅಥವಾ ಉದಾಹರಣೆಗಳನ್ನು ಹೊಂದಿರಬೇಕು, ಅವರು ಅದನ್ನು ಒಪ್ಪಿಕೊಳ್ಳುವ ಮೊದಲು ಮತ್ತು ಅವರಿಗೆ ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಈಜು ಮತ್ತು ಹಾರುವ, ಪುರುಷರು ವಸ್ತು ಪಾಠಗಳನ್ನು ಮೀನುಗಳು ಮತ್ತು ಪಕ್ಷಿಗಳು ಹೊಂದಿದ್ದವು. ಪಕ್ಷಿಗಳಿಂದ ತಮ್ಮ ಹಾರಾಟದಲ್ಲಿ ಬಳಸಿದ ಶಕ್ತಿ ಅಥವಾ ಶಕ್ತಿಯನ್ನು ಕಂಡುಹಿಡಿಯಲು ಪ್ರಯತ್ನಿಸುವ ಬದಲು, ಮತ್ತು ಅದನ್ನು ನೇಮಿಸುವ ಕಲೆಯ ಕಲಿಯುವ ಬದಲು, ಪುರುಷರು ಯಾವಾಗಲೂ ಕೆಲವು ಯಾಂತ್ರಿಕ ಕೌಶಲ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಹಾರಾಟಕ್ಕಾಗಿ ಬಳಸುತ್ತಾರೆ. ಯಾಕೆಂದರೆ ಮೆಕ್ಯಾನಿಕಲ್ ಫ್ಲೈಟ್ ಆಫ್ ಫ್ಲೈಟ್ ಅನ್ನು ಅವರು ಕಂಡುಕೊಂಡಿದ್ದಾರೆ, ಏಕೆಂದರೆ ಅವರು ಅದನ್ನು ಯೋಚಿಸಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ. ಮನುಷ್ಯನು ತಮ್ಮ ಹಾರಾಟಗಳಲ್ಲಿ ಪಕ್ಷಿಗಳನ್ನು ವೀಕ್ಷಿಸಿದಾಗ, ಆತನು ಅವರನ್ನು ಕುರಿತು ಯೋಚಿಸುತ್ತಾನೆ ಮತ್ತು ಹಾರಲು ಬಯಸಿದನು, ಆದರೆ ಅವನು ವಿಶ್ವಾಸವನ್ನು ಕಳೆದುಕೊಂಡಿದ್ದಾನೆ. ಈಗ ಅವರು ಭರವಸೆ ಹೊಂದಿದ್ದಾರೆ ಏಕೆಂದರೆ ಅವರು ಹಾರಿದ್ದಾರೆ. ಹಕ್ಕಿಗಳ ಯಾಂತ್ರಿಕತೆಯ ನಂತರ ಅವರು ಮಾದರಿಯನ್ನು ಹೊಂದಿದ್ದರೂ, ಅವನು ಪಕ್ಷಿಗಳಂತೆ ಹಾರುವುದಿಲ್ಲ, ಅಥವಾ ಅದರ ಹಕ್ಕಿಗೆ ಹಕ್ಕನ್ನು ಬಳಸುವ ಬಲವನ್ನು ಅವನು ಬಳಸುವುದಿಲ್ಲ. ತಮ್ಮ ದೇಹಗಳ ತೂಕದ ಸಂವೇದನಾಶೀಲತೆ ಮತ್ತು ಚಿಂತನೆಯ ಸ್ವಭಾವ ಅಥವಾ ಅವರ ಇಂದ್ರಿಯಗಳಿಗೆ ಸಂಬಂಧಿಸಿದ ಸಂಬಂಧವನ್ನು ತಿಳಿದಿರದಿದ್ದರೆ, ಪುರುಷರು ಅವರ ಭೌತಿಕ ದೇಹದಲ್ಲಿ ಗಾಳಿಯ ಮೂಲಕ ತಮ್ಮ ವಿಮಾನದ ಚಿಂತನೆಯ ಬಗ್ಗೆ ಆಶ್ಚರ್ಯಚಕಿತರಾಗುತ್ತಾರೆ. ನಂತರ ಅವರು ಅದನ್ನು ಅನುಮಾನಿಸುತ್ತಾರೆ. ಅವರು ಸಂಶಯಕ್ಕೆ ಮೂರ್ಖತನವನ್ನು ಸೇರಿಸುತ್ತಾರೆ, ಮತ್ತು ಅನುಪಯುಕ್ತ ಮಾನವ ವಿಮಾನವು ಅಸಾಧ್ಯವೆಂದು ವಾದ ಮತ್ತು ಅನುಭವದ ಮೂಲಕ ತೋರಿಸುತ್ತದೆ. ಆದರೆ ಕೆಲವು ದಿನ ಒಬ್ಬ ಮನುಷ್ಯನು ತನ್ನ ಶರೀರಕ್ಕಿಂತ ಇತರ ಭೌತಿಕ ವಿಧಾನಗಳಿಲ್ಲದೆ ಹಾರುವ ಮತ್ತು ಹೆಚ್ಚು ಅರ್ಹತೆ ಹೊಂದಿದವನಾಗಿರುತ್ತಾನೆ. ನಂತರ ಇತರ ಜನರು ನೋಡುತ್ತಾರೆ ಮತ್ತು ನಂಬುತ್ತಾರೆ; ಮತ್ತು, ನೋಡಿದ ಮತ್ತು ನಂಬುವ, ತಮ್ಮ ಇಂದ್ರಿಯಗಳನ್ನು ತಮ್ಮ ಚಿಂತನೆಗೆ ಸರಿಹೊಂದಿಸಲಾಗುತ್ತದೆ ಮತ್ತು ಅವರು ಸಹ ಹಾರುತ್ತವೆ. ನಂತರ ಪುರುಷರು ಇನ್ನು ಮುಂದೆ ಅನುಮಾನಿಸುವಂತಿಲ್ಲ, ಮತ್ತು ಅನುದಾನರಹಿತ ದೈಹಿಕ ಮಾನವ ಹಾರಾಟವು ಗುರುತ್ವ ಮತ್ತು ಬೆಳಕು ಎಂದು ಕರೆಯಲ್ಪಡುವ ಅದ್ಭುತವಾದ ಶಕ್ತಿಗಳ ವಿದ್ಯಮಾನಗಳಂತೆ ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟ ಸತ್ಯವಾಗಿರುತ್ತದೆ. ಇದು ಅನುಮಾನಿಸುವದು, ಆದರೆ ತುಂಬಾ ಅನುಮಾನಿಸುವಂತಿಲ್ಲ. ಎಲ್ಲಾ ಪಕ್ಷಿಗಳ ಹಾರಾಟದ ಪ್ರೇರಕ ಶಕ್ತಿ ಅವುಗಳ ರೆಕ್ಕೆಗಳ ಬೀಸುವ ಅಥವಾ ಬೀಸುವ ಕಾರಣದಿಂದಾಗಿಲ್ಲ. ಪಕ್ಷಿಗಳ ಹಾರಾಟದ ಪ್ರೇರಕಶಕ್ತಿಯು ಅವುಗಳಿಂದ ಪ್ರೇರೇಪಿಸಲ್ಪಟ್ಟ ಒಂದು ನಿರ್ದಿಷ್ಟ ಶಕ್ತಿಯಾಗಿದ್ದು, ನಂತರ ಅವುಗಳನ್ನು ತಮ್ಮ ಸುದೀರ್ಘವಾದ ನಿರಂತರ ಹಾರಾಟವನ್ನು ಮಾಡಲು ಶಕ್ತಗೊಳಿಸುತ್ತದೆ, ಮತ್ತು ಅವುಗಳ ರೆಕ್ಕೆಗಳನ್ನು ಬೀಸುವ ಅಥವಾ ಬೀಸದೆಯೇ ಗಾಳಿಯ ಮೂಲಕ ಚಲಿಸಬಹುದು. ಹಕ್ಕಿಗಳು ತಮ್ಮ ದೇಹಗಳನ್ನು ಸಮತೋಲನಗೊಳಿಸಲು ತಮ್ಮ ರೆಕ್ಕೆಗಳನ್ನು ಬಳಸುತ್ತವೆ, ಮತ್ತು ವಿಮಾನವನ್ನು ಮಾರ್ಗದರ್ಶಿಸಲು ಒಂದು ಚುಕ್ಕಾಣಿಯಾಗಿ ಬಾಲವನ್ನು ಬಳಸುತ್ತವೆ. ವಿಮಾನವನ್ನು ಪ್ರಾರಂಭಿಸಲು ಅಥವಾ ಪ್ರೇರಕ ಶಕ್ತಿಗೆ ಪ್ರೇರೇಪಿಸಲು ರೆಕ್ಕೆಗಳನ್ನು ಬಳಸಲಾಗುತ್ತದೆ. ಒಂದು ಹಕ್ಕಿ ಹಾರಲು ಬಳಸುವ ಶಕ್ತಿಯು ಮನುಷ್ಯನೊಂದಿಗೆ ಹಕ್ಕಿಗಳಂತೆ ಇರುತ್ತದೆ. ಹೇಗಾದರೂ, ಮನುಷ್ಯ ಅದರ ಬಗ್ಗೆ ತಿಳಿದಿಲ್ಲ, ಅಥವಾ ಅವರು ಬಲ ಅರಿತುಕೊಂಡರೆ, ಅದನ್ನು ಹಾಕಬಹುದಾದ ಉಪಯೋಗಗಳ ಬಗ್ಗೆ ಅವನು ತಿಳಿದಿಲ್ಲ. ಹಕ್ಕಿ ತನ್ನ ಕಾಲುಗಳನ್ನು ವಿಸ್ತರಿಸುವುದರ ಮೂಲಕ ಮತ್ತು ಅದರ ರೆಕ್ಕೆಗಳನ್ನು ಹರಡುವ ಮೂಲಕ ಅದರ ಹಾರಾಟವನ್ನು ಪ್ರಾರಂಭಿಸುತ್ತದೆ. ಅದರ ಉಸಿರಾಟದ ಚಲನೆಗಳಿಂದ, ಅದರ ಕಾಲುಗಳು ಮತ್ತು ರೆಕ್ಕೆಗಳು, ನಿರ್ದಿಷ್ಟ ಸ್ಥಿತಿಯಲ್ಲಿ ತರಲು ಹಕ್ಕಿ ಅದರ ನರ ಜೀವಿಗಳನ್ನು ಪ್ರಚೋದಿಸುತ್ತದೆ. ಆ ಸ್ಥಿತಿಯಲ್ಲಿ ಅದರ ನರಗಳ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸಲು ವಿಮಾನದ ಉದ್ದೇಶದ ಬಲವನ್ನು ಪ್ರಚೋದಿಸಿದಾಗ, ಅದೇ ರೀತಿಯಾಗಿ ವಿದ್ಯುತ್ ಪ್ರವಾಹವು ತಂತಿಗಳ ವ್ಯವಸ್ಥೆಯೊಂದಿಗೆ ಪ್ರಚೋದಿಸುತ್ತದೆ ಮತ್ತು ಸಿಸ್ಟಮ್ ಸ್ವಿಚ್ಬೋರ್ಡ್ನಲ್ಲಿ ಕೀಲಿಯನ್ನು ತಿರುಗಿಸುತ್ತದೆ. ಹಾರಾಟದ ಪ್ರೇರಕ ಶಕ್ತಿ ಪ್ರೇರೇಪಿಸಲ್ಪಟ್ಟಾಗ, ಅದು ಪಕ್ಷಿಗಳ ದೇಹವನ್ನು ಪ್ರೇರೇಪಿಸುತ್ತದೆ. ಹಾರಾಟದ ದಿಕ್ಕನ್ನು ರೆಕ್ಕೆಗಳು ಮತ್ತು ಬಾಲಗಳ ಸ್ಥಾನದಿಂದ ನಿರ್ದೇಶಿಸಲಾಗುತ್ತದೆ. ಇದರ ವೇಗವನ್ನು ನರ ಒತ್ತಡ ಮತ್ತು ಉಸಿರಾಟದ ಪರಿಮಾಣ ಮತ್ತು ಚಲನೆಯಿಂದ ನಿಯಂತ್ರಿಸಲಾಗುತ್ತದೆ. ತಮ್ಮ ರೆಕ್ಕೆಗಳ ಬಳಕೆಯನ್ನು ಹಕ್ಕಿಗಳು ಹಾರುವುದಿಲ್ಲ ಮತ್ತು ಅವುಗಳ ದೇಹಗಳ ತೂಕಕ್ಕಿಂತಲೂ ರೆಕ್ಕೆ ಮೇಲ್ಮೈಯಲ್ಲಿನ ವ್ಯತ್ಯಾಸದಿಂದ ಸಾಕ್ಷಿಯಾಗಿದೆ. ಅದರ ತೂಕದ ಹೆಚ್ಚಳಕ್ಕೆ ಹೋಲಿಸಿದರೆ ಪಕ್ಷಿಗಳ ರೆಕ್ಕೆಯ ಪ್ರದೇಶ ಅಥವಾ ವಿಂಗ್ ಪ್ರದೇಶದ ಪ್ರಮಾಣದಲ್ಲಿ ಇಳಿಮುಖವಾಗುವುದೆಂದು ಗಮನಿಸಬೇಕಾದ ಒಂದು ಅಂಶವೆಂದರೆ. ತುಲನಾತ್ಮಕವಾಗಿ ದೊಡ್ಡ ರೆಕ್ಕೆಗಳು ಮತ್ತು ಹಗುರವಾದ ಕಾಯಗಳ ಪಕ್ಷಿಗಳು ವೇಗವಾಗಿ ಅಥವಾ ಹಕ್ಕಿಗಳಿಗೆ ಹೋಲಿಸಿದರೆ ಅವುಗಳ ರೆಕ್ಕೆಗಳನ್ನು ಚಿಕ್ಕದಾಗಿರುವ ಹಕ್ಕಿಗಳಂತೆ ಹಾರಲು ಸಾಧ್ಯವಿಲ್ಲ. ಹೆಚ್ಚು ಶಕ್ತಿಯುತ ಮತ್ತು ಭಾರವಾದ ಹಕ್ಕಿ ಕಡಿಮೆ ಅದರ ರೆಕ್ಕೆ ಮೇಲ್ಮೈ ಮೇಲೆ ಅವಲಂಬಿತವಾಗಿರುತ್ತದೆ. ಅವರ ರೆಕ್ಕೆಗಳ ದೊಡ್ಡ ಹರಡುವಿಕೆಗೆ ಹೋಲಿಸಿದರೆ ಕೆಲವು ಪಕ್ಷಿಗಳ ತೂಕವು ಕಡಿಮೆಯಾಗಿರುತ್ತದೆ. ಯಾಕೆಂದರೆ ಅವರು ವಿಮಾನಕ್ಕೆ ವಿಂಗ್ ಮೇಲ್ಮೈ ಅಗತ್ಯವಿರುವುದಿಲ್ಲ. ಏಕೆಂದರೆ ದೊಡ್ಡ ವಿಂಗ್ ಮೇಲ್ಮೈ ಅವರು ಇದ್ದಕ್ಕಿದ್ದಂತೆ ಏರಿಕೆಯಾಗಲು ಮತ್ತು ಅವರ ಹಠಾತ್ ಕುಸಿತದ ಬಲವನ್ನು ಮುರಿಯಲು ಅನುವು ಮಾಡಿಕೊಡುತ್ತದೆ. ದೀರ್ಘ ಮತ್ತು ಶೀಘ್ರ ಹಾರಾಟದ ಪಕ್ಷಿಗಳು ಮತ್ತು ಅವರ ಪದ್ಧತಿಗೆ ಏರಿಕೆಯಾಗಲು ಮತ್ತು ಇದ್ದಕ್ಕಿದ್ದಂತೆ ಬೀಳಲು ಅಗತ್ಯವಿರುವುದಿಲ್ಲ ಮತ್ತು ಸಾಮಾನ್ಯವಾಗಿ ದೊಡ್ಡ ವಿಂಗ್ ಮೇಲ್ಮೈ ಹೊಂದಿಲ್ಲ. ಪಕ್ಷಿಗಳ ಹಾರಾಟದ ಪ್ರೇರಕಶಕ್ತಿಯು ಅವುಗಳ ರೆಕ್ಕೆಗಳ ಮೇಲ್ಮೈ ಮತ್ತು ಯಾಂತ್ರಿಕತೆಯ ಕಾರಣದಿಂದಾಗಿ ಇಲ್ಲ ಎಂದು ಇನ್ನೊಂದು ಸಾಕ್ಷ್ಯವು, ಸಂದರ್ಭವು ಬಂದಾಗಲೆಲ್ಲಾ, ಅದರ ರೆಕ್ಕೆಗಳ ಚಲನೆಯ ಸ್ವಲ್ಪ ಹೆಚ್ಚಳ ಅಥವಾ ಯಾವುದೇ ಹೆಚ್ಚಳವಿಲ್ಲದೆ ಹಕ್ಕಿ ತನ್ನ ವೇಗವನ್ನು ಹೆಚ್ಚಿಸುತ್ತದೆ ವಿಂಗ್ ಚಳವಳಿಯ ಯಾವುದೇ. ವಿಮಾನಕ್ಕೆ ವಿಂಗ್ ಚಳುವಳಿಯ ಮೇಲೆ ಅವಲಂಬಿತವಾಗಿದ್ದರೆ ವೇಗ ಹೆಚ್ಚಳವು ಹೆಚ್ಚಿದ ವಿಂಗ್ ಚಳುವಳಿಯ ಮೇಲೆ ಅವಲಂಬಿತವಾಗಿರುತ್ತದೆ. ವಿಂಗ್ ಚಳುವಳಿಯ ಅನುಗುಣವಾದ ಹೆಚ್ಚಳವಿಲ್ಲದೆಯೇ ಅದರ ವೇಗವನ್ನು ಹೆಚ್ಚಿಸಬಹುದು ಎಂಬ ಅಂಶವು ಅದರ ರೆಕ್ಕೆಗಳ ಸ್ನಾಯು ಚಲನೆಗಳಿಗಿಂತ ಮತ್ತೊಂದು ಬಲದಿಂದ ಉಂಟಾಗುತ್ತದೆ ಎಂಬ ಸಾಕ್ಷ್ಯವಾಗಿದೆ. ಅದರ ಹಾರಾಟದ ಇತರ ಕಾರಣವೆಂದರೆ ಹಾರಾಟದ ಉದ್ದೇಶದ ಶಕ್ತಿ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಾರ್ವಜನಿಕವಾಗಿ ಗೊತ್ತಿರುವ ಅಂಕಿ ಅಂಶಗಳು ಹೇಳುತ್ತವೆ. ಇಲ್ಲದಿರುವ ನೀರನ್ನು ಬಿಡುವುದು ಹೇಗೆ? ಅಥವಾ ನಮ್ಮ ಅಗತ್ಯಗಳನ್ನು ಬಲಿಕೊಟ್ಟು ನೀರು ಬಿಡುವುದು ಹೇಗೆ? ಎಂದು ಚರ್ಚೆ, ಹೋರಾಟಗಳು ನಡೆಯುತ್ತಿವೆ. ರಾಜ್ಯದ ಅಂಕಿ ಅಂಶಗಳನ್ನು ನ್ಯಾಯಾಲಯದಲ್ಲಿ ಸೂಕ್ತವಾಗಿ ಮಂಡಿಸಿ, ರಾಜ್ಯದ ಹಿತ ಕಾಪಾಡಬೇಕಾದ್ದು ರಾಜ್ಯ ಸರಕಾರದ ಕರ್ತವ್ಯ. ಇಂತಹ ಸಂದರ್ಭಗಳಲ್ಲಿ ಈ ನೆಲದ ಕಾನೂನು ಮಂತ್ರಿಯ ಹೊಣೆ ದೊಡ್ಡದು. ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪನ್ನು ಧಿಕ್ಕರಿಸಿದ್ದಾಗ ಉಂಟಾಗಿದ್ದ ಪರಿಸ್ಥಿತಿಯಲ್ಲಿ ಕಾನೂನು ಮಂತ್ರಿಯಾಗಿ ಹೈರಾಣಾದವರು ಡಿ.ಬಿ ಚಂದ್ರೇಗೌಡರು. ಅವರು ಇಂದು ಬಿಜೆಪಿಯಲ್ಲಿದ್ದಾರೆ. ಆದರೆ ಇದೇ ಬಿಜೆಪಿಯ ಸದ್ಯದ ಕಾನೂನು ಮಂತ್ರಿ ಸುರೇಶ್ ಕುಮಾರ್‌ಗೆ ಏನಾಗಿದೆ? ಅಸ್ಸಾಂ ಯುವಕರು ಬೆಂಗಳೂರು ಬಿಟ್ಟು ರೈಲು ಹತ್ತಿ ತಾಯ್ನಾಡಿಗೆ ಹೊರಟು ನಿಂತಿದ್ದಾಗ, ರೈಲ್ವೇ ನಿಲ್ದಾಣಕ್ಕೆ ಹೋಗಿ ಆರು ಗಂಟೆಗಳ ಕಾಲ ಅವರಿಗೆ ಸಂತೈಸುವ ‘ನಾಟಕ’ ಆಡಿ ಫೇಸ್‌ಬುಕ್ ಸ್ಟೇಟಸ್ ಹಾಕಿಕೊಳ್ಳುವ ಮಂತ್ರಿಗೆ ಕಾವೇರಿ ವಿಚಾರದಲ್ಲಿ ಏಕೆ ಮೌನ? ಈ ಹಿಂದಿನ ಕಾವೇರಿ ಪ್ರಾಧಿಕಾರದ ಸಭೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದವರು ಮುಖ್ಯಮಂತ್ರಿ, ನೀರಾವರಿ ಮಂತ್ರಿ ಮತ್ತು ಕಾನೂನು ಮಂತ್ರಿ. ಆದರೆ ಮೊನ್ನೆ ನಡೆದ ಸಭೆಯಲ್ಲಿ ಸುರೇಶ್ ಕುಮಾರ್ ಹಾಜರಿರಲಿಲ್ಲ. ಅಷ್ಟೇ ಅಲ್ಲ ಮುಖ್ಯಮಂತ್ರಿಯವರು ದೆಹಲಿಯಲ್ಲಿ ನಡೆಸಿದ ಕಾನೂನು ತಜ್ಞರ ಸಭೆಗಳಲ್ಲೂ ಇವರು ಹಾಜರಾದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿಲ್ಲ. ಆದರೆ ಇವರು ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹಾಜರಾದರು. ಕಾವೇರಿಗಿಂತ ಪಕ್ಷದ ಸಭೆ ಮುಖ್ಯವಾಯಿತು. ಮಾಧ್ಯಮದ ಹಿರಿ ತಲೆಗಳ ಪೈಕಿ ಹಲವರಿಗೆ ಸುರೇಶ್ ಕುಮಾರ್ – ಸಜ್ಜನ, ಪ್ರಾಮಾಣಿಕ, ನಿಷ್ಠ. ಹಾಗಾದರೆ ಇವರು ದಕ್ಷರಾಗುವುದು ಯಾವಾಗ? ಸಜ್ಜನಿಕೆ ಅಥವಾ ಪ್ರಾಮಾಣಿಕತೆ ಎಲ್ಲಾ ವ್ಯಕ್ತಿಗಳಲ್ಲೂ ನಿರೀಕ್ಷಿಸಬಹುದಾದ ಸಾಮಾನ್ಯ ಗುಣಗಳು. ಆದರೆ ಒಬ್ಬ ಮಂತ್ರಿ ಪ್ರಾಮಾಣಿಕನಾಗಿದ್ದರಷ್ಟೇ ಸಾಲದು. ತನ್ನ ಕರ್ತವ್ಯ ಅರಿತುಕೊಂಡು ದಕ್ಷತೆಯಿಂದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. (ಅವರು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಅನ್ನುವುದು ಈಗ ಸಂಶಯ ಬಿಡಿ. ಸುಳ್ಳು ಮಾಹಿತಿ ಕೊಟ್ಟು ಎರಡೆರಡು ನಿವೇಶನ ಪಡೆದ ಆರೋಪ ಇಲ್ಲವೆ? ಆ ಸಂದರ್ಭದಲ್ಲಂತೂ ಕೆಲ ಮಾಧ್ಯಮ ಸಂಸ್ಥೆಗಳು ‘ಅತ್ಯಂತ ಪ್ರಾಮಾಣಿಕ ವ್ಯಕ್ತಿಗೆ ಅಂಟಿದ ಕಳಂಕ’ ಎಂದೆಲ್ಲಾ ಕಣ್ಣೀರು ಹಾಕಿದರು.) “ಕಾವೇರಿ ಸಮಸ್ಯೆ ಬಗೆಹರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತಿದೆ..” ಎಂಬರ್ಥದ ಸವಕಲು ಹೇಳಿಕೆಗಳನ್ನು ಹೊರತುಪಡಿಸಿದರೆ ಸುರೇಶ್ ಕುಮಾರ್ ಇದುವರೆಗೆ ಕಾವೇರಿ ವಿಚಾರದಲ್ಲಿ ಒಂದೇ ಒಂದು ಗಂಭೀರ ಹೇಳಿಕೆ ನೀಡಲಿಲ್ಲ. ವಿಚಿತ್ರವೆಂದರೆ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸುವ ವಿರೋಧ ಪಕ್ಷಗಳು ಮುಖ್ಯಮಂತ್ರಿ ಮತ್ತು ನೀರಾವರಿ ಮಂತ್ರಿಯನ್ನಷ್ಟೆ ಟೀಕಿಸುತ್ತವೆಯೇ ಹೊರತು, ಕಾನೂನು ಮಂತ್ರಿಯ ವೈಫಲ್ಯದ ಬಗ್ಗೆ ಮಾತನಾಡುವುದಿಲ್ಲ. ಸುರೇಶ್ ಕುಮಾರ್ ಅವರ ನಡವಳಿಕೆಯನ್ನು ಕೆಲಕಾಲ ಗಮನಿಸಿದ ಯಾರಿಗೇ ಆದರೂ ಅರ್ಥವಾಗುವ ಸಂಗತಿ ಎಂದರೆ, ಅವರು ವಿವಾದಾತ್ಮಕ ಘಟನೆಗಳ ಬಗ್ಗೆ ಮೌನ ವಹಿಸುತ್ತಾರೆ. ನಿಮ್ಮ ಮಂತ್ರಿಗಳು ವಿಧಾನ ಸಭೆಯಲ್ಲಿ ಬ್ಲೂ ಫಿಲಂ ನೋಡ್ತಾ ಇದ್ದರಲ್ಲ ಅಂತ ಕೇಳಿದಾಕ್ಷಣ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯನ್ನು ಈಗಷ್ಟೇ ಮುಗಿಸಿ ಬಂದವರಂತೆ ಅವರು ಗಂಭೀರವದನರಾಗಿ – ‘ಅಂತಹದೊಂದು ಪ್ರಕರಣ ನಡೆದದ್ದೇ ಆಗಿದ್ದರೆ..ಅದು ಖಂಡನೀಯ’ ಎನ್ನುತ್ತಾರೆ. ಬಿಜೆಪಿಯ ಆಂತರಿಕ ಕಲಹ ಮುಗಿಲು ಮುಟ್ಟಿದ್ದರೂ ಊಹ್ಞುಂ ಒಂದೇ ಒಂದು ಮಾತೂ ಇಲ್ಲ. ಸುಮ್ಮನೆ ಮಾತನಾಡಿ ಯಾರಾದಾದರೂ ವಿರೋಧ ಕಟ್ಟಿಕೊಳ್ಳುವುದೇಕೆ ಎನ್ನುವ ಮನೋಭಾವ. ಬೆಂಗಳೂರಿನ ನೀರು ಸರಬರಾಜು ಕೂಡಾ ಅವರದೇ ಖಾತೆ. ನಗರಕ್ಕೆ ನಾಲ್ಕನೇ ಹಂತದ ಕುಡಿವ ನೀರಿನ ಯೋಜನೆಗಾಗಿ ಜನರಿಂದ ಹಣ ಪಡೆದುಕೊಂಡು ವರ್ಷಗಳೇ ಉರುಳಿವೆ. ಅವರಿಗಿನ್ನೂ ನೀರು ಕೊಟ್ಟಿಲ್ಲ. ಬೆಂಗಳೂರಿಗೆ ನೀರು ಬೇಕಿದ್ದರೆ ಕಾವೇರಿಯಲ್ಲಿ ನೀರು ಇರಬೇಕು. ಆದರೂ ಅವರು ಕಾವೇರಿ ಬಗ್ಗೆ ಮಾತನಾಡುವುದಿಲ್ಲ. ಹಾಗಾದರೆ ಇವರಿಗೆ ಜವಾಬ್ದಾರಿ ಇಲ್ಲವೆ ಅಥವಾ ಜವಾಬ್ದಾರಿಯನ್ನು ಕಸಿಯಲಾಗಿದೆಯೆ? ಅವರೇ ಸ್ಪಷ್ಟಪಡಿಸಬೇಕು. This entry was posted in ಮಾಧ್ಯಮ, ರಮೇಶ್ ಕುಣಿಗಲ್, ರಾಜಕೀಯ, ಸಾಮಾಜಿಕ on October 3, 2012 by admin. ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ? 17 Replies Follow Share -ನವೀನ್ ಸೂರಿಂಜೆ ಮತ್ತೆ ಮೋಹನ ಆಳ್ವರ “ಆಳ್ವಾಸ್ ನುಡಿಸಿರಿ” ಬಂದಿದೆ. ಈ ಬಾರಿ ನುಡಿಸಿರಿಯ ಘೋಷಣೆ “ಕನ್ನಡ ಮನಸ್ಸು ಮತ್ತು ಜನಪರ ಚಳವಳಿಗಳು”. ಉದ್ಘಾಟಕರು ಕನ್ನಡದ ಪ್ರಗತಿಪರ ಮನಸ್ಸುಗಳ ನೆಚ್ಚಿನ ಮೇಷ್ಟ್ರು ಡಾ.ಯು.ಆರ್.‌ಅನಂತಮೂರ್ತಿ. ಕಳೆದ ಎಂಟು ವರ್ಷಗಳಿಂದ ವಿದ್ಯಾರ್ಥಿಗಳ ಡೊನೇಷನ್ ಹಣದಲ್ಲಿ ನಡೆಸುವ ಆಳ್ವಾಸ್ ನುಡಿಸಿರಿಯಲ್ಲಿ ರಾಜ್ಯದ ಹಲವಾರು ಬಂಡಾಯ ಸಾಹಿತಿಗಳು ಭಾಗವಹಿಸಿದ್ದಾರೆ. ಸಂಘಪರಿವಾರದ ವಿರಾಟ್ ಹಿಂದೂ ಸಮಾಜೋತ್ಸವಗಳ ಸಂಘಟಕನಾಗಿದ್ದ ವ್ಯಕ್ತಿಯೊಬ್ಬ ತನ್ನ ವ್ಯಾಪಾರಿ ಉದ್ದೇಶಕ್ಕೆ ತನ್ನ ಸಂಸ್ಥೆಯ ಹೆಸರನ್ನೇ ಇಟ್ಟುಕೊಂಡು ಸ್ವಯಂ ವೈಭವೀಕರಣಕ್ಕಾಗಿ ನಡೆಸುವ “ಆಳ್ವಾಸ್” ನುಡಿಸಿರಿಯಲ್ಲಿ ಬಂಡಾಯ ಸಾಹಿತ್ಯದ ರೂವಾರಿ ಬರಗೂರು ರಾಮಚಂದ್ರಪ್ಪರಿಂದ ಹಿಡಿದು ವೈದೇಹಿಯವರೆಗೆ ಖ್ಯಾತನಾಮರು “ಆಳ್ವರು ವ್ಯಕ್ತಿಯಲ್ಲ, ಕನ್ನಡ ಶಕ್ತಿ” ಎಂದು ಸುಳ್ಳು ಸುಳ್ಳೇ ಹಾಡಿ ಹೊಗಳಿದ್ದಾರೆ. ಈ ಬಾರಿ ಅನಂತಮೂರ್ತಿ ಸರದಿ. ಆಳ್ವಾಸ್ ಪ್ಯಾಕೇಜ್ ಈ ಬಾರಿ ತನ್ನ ಘೋಷಣೆ ಮತ್ತು ಉದ್ಘಾಟಕರ ಹೆಸರಿನಿಂದಾಗಿ “ಆಳ್ವಾಸ್ ನುಡಿಸಿರಿ” ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ನಾಡಿನ ಎಲ್ಲೆಡೆ ಕನ್ನಡ ಅಭಿಮಾನಿಗಳಿಗೆ, ಕನ್ನಡ ಸಾಹಿತಿ ಬಳಗಕ್ಕೆ ಪ್ರತಿವರ್ಷ ಮೋಹನ ಆಳ್ವರ ನುಡಿಸಿರಿ ಸಾಹಿತ್ಯ ಜಾತ್ರೆ ಎಂದರೆ ಏನೋ ಆಕರ್ಷಣೆ. ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮೂಡಬಿದ್ರೆಗೆ ಧಾವಿಸಿ ಬಂದು ಕನ್ನಡ ಮನಸ್ಸುಗಳು, ಕನ್ನಡ ಸಾಹಿತ್ಯ, ಚಳವಳಿ, ನಾಡು ನುಡಿ ಎಂದು ಗಂಭೀರವಾಗಿ ಚರ್ಚಿಸುತ್ತವೆ. ಒಟ್ಟಾರೆ ಕಳೆದ ಎಂಟು ವರ್ಷಗಳ ನುಡಿಸಿರಿ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಬೆಳೆದಿದೆ. ಮತ್ತು ಇಡೀ ಜಗತ್ತಿನ ಕನ್ನಡಿಗರ ಗಮನ ಸೆಳೆದಿದೆ. ಆಳ್ವರ ಸಾಹಿತ್ಯ ಪ್ರೀತಿ, ಕನ್ನಡ ಪ್ರೇಮ, ಆತಿಥ್ಯ ಎಲ್ಲರ ಮನಸ್ಸನ್ನೂ ಸೂರೆಗೊಂಡಿದೆ. ಮೋಹನ ಆಳ್ವರು ಕನ್ನಡ ಸಾಹಿತ್ಯದ ಐಕಾನ್ ಆಗಿ ಬಿಂಬಿತವಾಗಿದ್ದಾರೆ. ಪತ್ರಿಕೆಗಳಂತೂ ಆಳ್ವಾಸ್ ನುಡಿಸಿರಿಯ ಬಗ್ಗೆ ಪುಟಗಟ್ಟಲೆ ಬರೆಯುತ್ತವೆ. ಇಲ್ಲಿಗೆ ಬರೋ ಪ್ರತೀ ಅತಿಥಿ ಸಾಹಿತಿಗಳ ಪ್ರತ್ಯೇಕ ಸಂದರ್ಶನವನ್ನು ಮಾಡುತ್ತದೆ. ಮೂರು ದಿನವೂ ಮುಖ ಪುಟದಲ್ಲಿ ಒಂದು ಸುದ್ದಿಯಾದರೂ ಆಳ್ವಾಸ್ ನುಡಿಸಿರಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ಹಿನ್ನಲೆಯಲ್ಲೇ ಕೆಲವೊಂದು ಸಾಹಿತಿಗಳು ಕೂಡಾ ಇಲ್ಲಿಗೆ ಬರಲು ತುದಿಗಾಲಲ್ಲಿ ನಿಂತಿರುತ್ತಾರೆ. ಇಷ್ಟಕ್ಕೂ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನಕ್ಕಿಂತಲೂ ಆಳ್ವಾಸ್ ನುಡಿಸಿರಿಗೆ ಪತ್ರಿಕೆಗಳು ಹೆಚ್ಚಿನ ಪ್ರಾಮುಖ್ಯತೆ ನೀಡಲು ಆಳ್ವಾಸ್ ನುಡಿಸಿರಿಗಿರುವ ನಿಜವಾದ ಬದ್ಧತೆ ಕಾರಣವಲ್ಲ. ಸುದ್ದಿಗಾಗಿಯೇ ಪ್ರಮುಖ ದಿನ ಪತ್ರಿಕೆಗಳಿಗೆ ಐದರಿಂದ ಏಳು ಲಕ್ಷದವರೆಗೆ ನ್ಯೂಸ್ ಪ್ಯಾಕೇಜ್ ನೀಡಲಾಗುತ್ತದೆ. ಈ ನ್ಯೂಸ್ ಪ್ಯಾಕೇಜ್ ಅಂದರೆ ಪೇಯ್ಡ್ ನ್ಯೂಸ್ ಅಲ್ಲದೆ ಇನ್ನೇನು? ಮೋಹನ ಆಳ್ವರು ತನ್ನ ಸ್ವಂತ ಖರ್ಚಿನಲ್ಲಿ ತನ್ನದೇ ಆಳ್ವಾಸ್ ಕ್ಯಾಂಪಸ್ಸಿನಲ್ಲಿ ಇಷ್ಟೊಂದು ಅಕ್ಕರೆಯಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಉದ್ದೇಶ ಏನು ಮತ್ತು ಮೋಹನ ಆಳ್ವರ ನಿಜ ವ್ಯಕ್ತಿತ್ವ ಎಂತಹದ್ದು ಎಂದು ಸ್ವಲ್ಪ ವಿಮರ್ಶೆಗೆ ಒಳಪಡಿಸಿದರೆ ಹೊರಬರುವ ಸಂಗತಿಗಳೇ ಬೇರೆ. ತನ್ನ ಶಿಕ್ಷಣ ವ್ಯಾಪಾರದ ಸಾಮ್ರಾಜ್ಯವನ್ನು ವಿಸ್ತರಿಸಲು ಅವರು ಈ ರೀತಿಯ ಸಮ್ಮೇಳನಗಳನ್ನು ವ್ಯವಸ್ಥಿತವಾಗಿ ಬಳಸುತ್ತಿದ್ದಾರೆ. ಒಬ್ಬ ಸಾಮಾನ್ಯ ಭೂಮಾಲೀಕನ ಮಗನಾಗಿ, ಒಬ್ಬ ಸಾಮಾನ್ಯ ವೈದ್ಯನಾಗಿ, ಒಂದಿಷ್ಟು ಕಲೆಯ ಬಗ್ಗೆ ಅಭಿರುಚಿ ಹೊಂದಿದ್ದ ವ್ಯಕ್ತಿಯಾಗಿದ್ದ ಮೋಹನ ಆಳ್ವರು ಈಗ ಶಿಕ್ಷಣ ತಜ್ಞರಾಗಿ, ಸಾಹಿತ್ಯದ ರಾಯಭಾರಿಯಾಗಿ, ಬಹಳ ದೊಡ್ಡ ವ್ಯಕ್ತಿತ್ವವಾಗಿ, ಬೆಳೆದಿದ್ದಾರೆ. ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ನಾಡಿನ ಎಲ್ಲೆಡೆಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಲು ಸಾಲುಗಟ್ಟಿ ನಿಲ್ಲುತ್ತಾರೆ. ಈ ಮಟ್ಟಿಗೆ ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಪ್ರಖ್ಯಾತಿಯನ್ನು ಗಳಿಸಿದೆ. ಈ ರೀತಿಯ ಪ್ರಖ್ಯಾತಿಗೆ, ಇಲ್ಲಿ ಸೀಟು ಗಿಟ್ಟಿಸಲು ನಡೆಯುವ ನೂಕುನುಗ್ಗಲಿಗೆ ಆಳ್ವಾಸ್ ನುಡಿಸಿರಿ ಸಾಹಿತ್ಯ ಜಾತ್ರೆಯೇ ಕಾರಣ. ಕಾಲೇಜಿನ ಬಗ್ಗೆ ಯಾವುದೇ ಜಾಹೀರಾತಿಲ್ಲದೆ ಈ ಮಟ್ಟಿಗೆ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಮತ್ತು ತನ್ನ ಕಾಲೇಜಿನ ಸೀಟುಗಳನ್ನು ಮಾರಾಟ ಮಾಡಲು ಆಳ್ವರು ನುಡಿಸಿರಿಯನ್ನು ಬಹಳ ವ್ಯವಸ್ಥಿತವಾಗಿ ಬಳಕೆ ಮಾಡಿದ್ದಾರೆ. ಆಳ್ವರದೇನೂ ಬೀದಿಯಲ್ಲಿ ಕಿತ್ತಳೆ ವ್ಯಾಪಾರ ಮಾಡಿ ಸರ್ಕಾರಿ ಶಾಲೆಯೊಂದನ್ನು ಕಟ್ಟಿದ ಮಂಗಳೂರಿನ ಹರೆಕಳ ಹಾಜಬ್ಬನ ರೀತಿಯ ನಿಸ್ವಾರ್ಥ ಸೇವೆಯಲ್ಲ. ಮೂಲತಹ ಫ್ಯೂಡಲ್ ಭೂ ಮಾಲೀಕ ವರ್ಗದಿಂದ ಬಂದಿರುವ ಮೋಹನ ಆಳ್ವರು ಆಳದಲ್ಲಿ ಫ್ಯೂಡಲ್ ಮನೋಭಾವವನ್ನೇ ಹಾಸು ಹೊದ್ದು ಬೆಳೆದವರು. ಮೂಡಬಿದ್ರೆ ಪ್ರಾಂತ್ಯದ ಬಹುದೊಡ್ಡ ಭೂ ಮಾಲೀಕ ಕುಟುಂಬ ಮೋಹನ ಆಳ್ವರದ್ದು. ತನ್ನ ವರ್ಗ ಗುಣಕ್ಕೆ ಸಹಜವಾದಂತೆ ವರ್ತಿಸುವ ಆಳ್ವರು ಕಳೆದ ಎರಡು ವರ್ಷಗಳ ಹಿಂದೆ ನುಡಿಸಿರಿ ಕಾರ್ಯಕ್ರಮದಲ್ಲಿ ದಲಿತ ನಿಂದನೆಯನ್ನು ಮಾಡಿದ್ದರು. ಕರಾವಳಿಯ ಅತೀ ಶೋಷಿತ ಜನಾಂಗವಾಗಿರುವ ಕೊರಗರನ್ನು ತನ್ನ ನುಡಿಸಿರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆಸಿ ವೇದಿಕೆ ಹತ್ತಲು ಬಿಡದೆ ಪೆಂಡಾಲ್‌ನ ಹೊರಗಡೆ ನಿಲ್ಲಿಸಿ ಡೋಲು ಬಾರಿಸಿದ್ದರು. ಇದಂತೂ ನಿಷೇದಿತ ಅಜಲು ಪದ್ದತಿಯ ಪ್ರತಿರೂಪದಂತಿತ್ತು. ಇದರ ಬಗ್ಗೆ ಮಾಧ್ಯಮಗಳು, ದಲಿತ ಸಂಘಟನೆಗಳು ಧ್ವನಿ ಎತ್ತಿದ್ದರೂ ಯಾವುದೇ ಮುಲಾಜಿಲ್ಲದೆ ತನ್ನ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಮೂಡಬಿದ್ರೆ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು. ಇದಾದ ನಂತರ ಇನ್ನೊಂದು ಬಾರಿಯೂ ಮೋಹನ ಆಳ್ವರೂ ಇದೇ ರೀತಿ ದಲಿತ ನಿಂದನೆ ಮಾಡಿದ್ದರು. ದಲಿತರ ಆರಾಧ್ಯ ದೈವಗಳನ್ನು ಮೆರವಣಿಗೆಯಲ್ಲಿ ಮತ್ತು ಮನರಂಜನಾ ವೇದಿಕೆಯಲ್ಲಿ ಪ್ರದರ್ಶಿಸುವಂತಿಲ್ಲ ಎಂದು ಸರ್ಕಾರದ ಆದೇಶವಿದ್ದರೂ ನುಡಿಸಿರಿಯ ಮನರಂಜನಾ ವೇದಿಕೆಯಲ್ಲಿ ದೈವದ ಪಾತ್ರಗಳನ್ನು ಪ್ರದರ್ಶಿಸಿ ಬಹಿರಂಗವಾಗಿ ದಲಿತರನ್ನು ಅವಮಾನಿದ್ದರು. ಈ ಬಗ್ಗೆ ದಲಿತ ಸಂಘಟನೆಗಳು ಮೋಹನ ಆಳ್ವ ಮತ್ತು ಜಿಲ್ಲಾಡಳಿತದ ಗಮನ ಸೆಳೆದರೂ ಮೋಹನ ಆಳ್ವರು ಕ್ಯಾರೇ ಅನ್ನಲಿಲ್ಲ. ಕನ್ನಡ ಮನಸ್ಸು ಮತ್ತು ಜನಪರ ಚಳವಳಿ ನವೆಂಬರ್ 16 ರಿಂದ 18 ರವರೆಗೆ ಕನ್ನಡ ಮನಸ್ಸು ಮತ್ತು ಜನಪರ ಚಳವಳಿಗಳು ಎಂಬ ಪರಿಕಲ್ಪನೆಯಲ್ಲಿ ಆಳ್ವಾಸ್ ನುಡಿಸಿರಿಯನ್ನು ಒಂಬತ್ತನೇ ವರ್ಷ ನಡೆಸುತ್ತಿದೆ. ಮೋಹನ ಆಳ್ವರು ಮತ್ತು ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೂ ಜನಪರ ಚಳವಳಿಗಳಿಗೂ ಇರುವ ಸಂಬಂಧವಾದರೂ ಏನು? ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರ್‌.ಎಸ್.ಎಸ್ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಇದೇ ಮೋಹನ ಆಳ್ವರು ಗೌರವಧ್ಯಕ್ಷರಾಗಿದ್ದರು. ಕರಾವಳಿ ಜಿಲ್ಲೆಗಳ ಜನಪರ ಚಳವಳಿಗಳನ್ನು ಸಂಪೂರ್ಣವಾಗಿ ನಾಶಪಡಿಸಿದ, ನಿರ್ವೀರ್‍ಯಗೊಳಿಸಿದ ಪ್ರತಿಗಾಮಿ ಹಿಂದುತ್ವದ ಚಳವಳಿಯ ಶಕ್ತಿ ಪ್ರದರ್ಶನದ ಸಮಾಜೋತ್ಸವದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಐದು ವರ್ಷಗಳ ಹಿಂದಿನ ಹಿಂದುತ್ವದ ಯಶಸ್ವಿ ಸಮಾವೇಶದ ಫಲವೇ ಇಂದಿನ ಬಿಜೆಪಿ ಸರ್ಕಾರ ಮತ್ತು ಕೋಮುವಾದಿ ಮನಸ್ಸುಗಳು. ಈ ಹಿಂದೂ ಸಮಾಜೋತ್ಸವದ ಯಶಸ್ಸಿನ ನಂತರ ಮಂಗಳೂರಿನ ಬೀದಿಗಳಲ್ಲಿ ಹಿಂದುತ್ವದ ನೈತಿಕ ಪೊಲೀಸರದ್ದೇ ಕಾರುಬಾರು. ನಾಲ್ಕು ವರ್ಷದ ಹಿಂದೆ ಇದೇ ಮೂಡಬಿದ್ರೆಯ ಪಕ್ಕದಲ್ಲಿರುವ ಎಡಪದವಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆಯಲಿದ್ದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಖಾಸಗಿ ಬಸ್ಸಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದರು. ಈ ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಇಬ್ಬರು ಇಬ್ಬರು ಹಿಂದೂ ವಿದ್ಯಾರ್ಥಿನಿಯರಿದ್ದರು. ಇದು ಮಂಗಳೂರಿನ ಮಟ್ಟಿಗೆ ಮಹಾ ಅಪರಾಧ. ಈ ಅಪರಾಧಕ್ಕಾಗಿ ಈ ವಿದ್ಯಾರ್ಥಿಗಳಿದ್ದ ಬಸ್ಸನ್ನು ಮಾರ್ಗ ಮಧ್ಯದಲ್ಲಿ ಭಜರಂಗದಳದವರು ತಡೆದರು. ಬಸ್ಸಿಗೆ ನುಗ್ಗಿ ನಾಲ್ಕೂ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ಬಸ್ಸಿನಿಂದ ಇಳಿಸಲಾಯಿತು. ಆ ಸಂದರ್ಭ ಈ ಕಾಲೇಜಿಗೆ ಮೋಹನ ಆಳ್ವರು ಗೌರವ ಸಲಹೆಗಾರರಾಗಿದ್ದರು. ಮೊದಲೇ ತನ್ನ ಕಾಲೇಜಿನ ವಿದ್ಯಾರ್ಥಿಗಳನ್ನು ಕ್ರೀಡಾಕೂಟದಲ್ಲಿ ಹಿಂದಿಕ್ಕಿ ಪ್ರಶಸ್ತಿ ಪಡೆಯುತ್ತಿದ್ದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ಅಸಹನೆ ಹೊಂದಿದ್ದ ಮೊಹನ ಆಳ್ವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲುವುದನ್ನು ಬಿಟ್ಟು ಜೊತೆಯಾಗಿ ಕ್ರೀಡಾಕೂಟಕ್ಕೆ ತೆರಳಿದ್ದಕ್ಕಾಗಿ ಪೆಟ್ಟು ತಿಂದ ವಿದ್ಯಾರ್ಥಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ “ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿಲ್ಲ. ಮಜಾ ಮಾಡಲು ಹೊರಟಿದ್ದರು” ಎಂಬ ಹೇಳಿಕೆ ನೀಡಿದ್ದರು. ಆಗ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಮೋಹನ ಆಳ್ವರ ವಿರುದ್ದ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ತನ್ನ ಕಾಲೇಜಿನ ವಿದ್ಯಾರ್ಥಿಗಳು ತನ್ನ ಅನುಮತಿಯನ್ನು ಪಡೆದು ವಿದ್ಯಾರ್ಥಿಗಳು ಕ್ರೀಡಾಕೂಟಕ್ಕೆ ತೆರಳಿದ್ದರು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಮೋಹನ ಆಳ್ವರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧವೇ ಹರಿಹಾಯ್ದಿದ್ದರು. ಈಗಲಾದರೂ ಮೋಹನ ಆಳ್ವ ಮನಷ್ಯ ಪರ ನಿಲುವುಗಳನ್ನು ಹೊಂದಿದ್ದಾರೆಯೇ ಎಂದರೆ ಅದೂ ಇಲ್ಲ. ಮೊನ್ನೆ ಮೊನ್ನೆ ನಡೆದ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆ ದಾಳಿಯ ಪ್ರಕರಣದಲ್ಲೂ ಹುಡುಗಿಯರ ಮೇಲೆ ಹಲ್ಲೆ ನಡೆಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನೇ ಸಮರ್ಥಿಸಿಕೊಂಡಿದ್ದರು. “ಹುಡುಗಿಯರ ಮೇಲೆ ಹಲ್ಲೆ ಮಾಡಿದ್ದು ತಪ್ಪು. ಆದರೆ ಹುಡುಗಿಯರು ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಅಶ್ಲೀಲ ಬಟ್ಟೆ ತೊಟ್ಟುಕೊಂಡು ಹೋಂ ಸ್ಟೆಗಳಲ್ಲಿ ಹುಟ್ಟು ಹಬ್ಬ ಆಚರಿಸಿದ್ದೂ ತಪ್ಪು” ಎಂದಿದ್ದರು. ಇದು ಮೋಹನ ಆಳ್ವರ ದೊಡ್ಡ, ವಿಶಾಲಹೃದಯದ ಮನಸ್ಸು. ಆಳ್ವರ ಜನಪರ ಚಳವಳಿ ಮನಸ್ಸು ವಿದ್ಯಾರ್ಥಿಗಳು ತಮ್ಮ ಇಷ್ಟ ಬಂದ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು ತಮ್ಮ ಬೇಡಿಕೆಗಳ ಪೂರೈಕೆಗಾಗಿ ಹೋರಾಟ, ಪ್ರತಿಭಟನೆಗಳನ್ನು ನಡೆಸಬಹುದು ಮತ್ತು ತಮ್ಮ ಸುತ್ತಮುತ್ತ ನಡೆಯುವ ಬೆಳವಣಿಗೆಗಳಿಗೆ ಸ್ಪಂದಿಸಿ ಚಳವಳಿಗಳನ್ನು ಸಂಘಟಿಸಬಹುದು ಎಂದು ಸಂವಿಧಾನ ವಿದ್ಯಾರ್ಥಿಗಳಿಗೆ ಹಕ್ಕು ನೀಡಿದೆ. ಕಾಲೇಜು ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ಸಂಘಗಳನ್ನು ರಚಿಸುವುದು ಮತ್ತು ವಿದ್ಯಾರ್ಥಿ ಸಂಘಕ್ಕೆ ಮುಕ್ತ ಚುನಾವಣೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೆಳೆಸಬೇಕು ಎಂಬ ನಿಯಮವೇ ಇದೆ. ಆದರೆ ಮೋಹನ ಆಳ್ವರ ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣೆ ಬಿಡಿ, ವಿದ್ಯಾರ್ಥಿ ಸಂಘಗಳಿಗೇ ಅವಕಾಶವಿಲ್ಲ. ವಿದ್ಯಾರ್ಥಿಗಳು ಯಾವುದೇ ವಿದ್ಯಾರ್ಥಿ ಸಂಘಟನೆಗಳ ಸದಸ್ಯರಾಗುವಂತಿಲ್ಲ. ವಿದ್ಯಾರ್ಥಿ ಸಂಘಟನೆಗಳಿಗಂತೂ ಮೋಹನ ಆಳ್ವರ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣ ನಿಷೇದ. ಇನ್ನು ಹೋರಾಟಗಳಂತೂ ಆಳ್ವರ ವಿದ್ಯಾರ್ಥಿಗಳಿಗೆ ಕನಸ್ಸಿನ ಮಾತು. ವಿದ್ಯಾರ್ಥಿಗಳು, ಯುವ ಜನಾಂಗ ಇಲ್ಲದ ಯಾವ ಜನಪರ ಚಳವಳಿಯ ಬಗ್ಗೆ ಮೋಹನ ಆಳ್ವ ಮಾತನಾಡುತ್ತಿದ್ದಾರೆ? ಈ ದೇಶದ ಸ್ವಾತಂತ್ರ್ಯ ಚಳವಳಿ, ಜೇಪಿ ಆಂದೋಲನ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ, ನಾಡು ನುಡಿಗಾಗಿ ನಡೆದ ಎಲ್ಲಾ ಹೋರಾಟಗಳಿಂದ ಹಿಡಿದು ಮೊನ್ನೆ ಮೊನ್ನೆ ದಕ್ಷಿಣ ಕನ್ನಡದಲ್ಲಿ ನಡೆದ ನೈತಿಕ ಪೊಲೀಸರ ವಿರುದ್ಧ ಹೋರಾಟದವರೆಗೆ ನಡೆದ ಜನಪರ ಚಳವಳಿಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳನ್ನು ಹೊರಗಿಟ್ಟು ಯಾವುದೇ ಚಳವಳಿಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಮೋಹನ ಆಳ್ವರ ಕನ್ನಡ ಮನಸ್ಸು ಮತ್ತು ಜನಪರ ಚಳವಳಿಯ ಪರಿಕಲ್ಪನೆ. ಮೋಹನ ಆಳ್ವರಂತಹ ಒಬ್ಬ ಯಶಸ್ವಿ ಶಿಕ್ಷಣದ ವ್ಯಾಪಾರಿ ತನ್ನ ವ್ಯಾಪಾರಿ ಉದ್ದೇಶಕ್ಕಾಗಿ “ಆಳ್ವಾಸ್ ನುಡಿಸಿರಿ”ಯನ್ನು ಬಳಸಿಕೊಳ್ಳುವುದು ಸಹಜ. ಆದರೆ ಇಲ್ಲಿನ ಶೋಷಿತ ವರ್ಗಗಳಿಗಾಗಿ ಬಂಡಾಯ ಸಾಹಿತ್ಯವನ್ನೇ ಸೃಷ್ಠಿ ಮಾಡಿದ, ಕೋಮುವಾದದ ವಿರುದ್ಧ ಸಾಹಿತ್ಯದ ಮೂಲಕ ಮಾತ್ರವಲ್ಲದೆ ಬೀದಿಗಿಳಿದು ಹೋರಾಟಕ್ಕಿಳಿದ ನಾಡಿನ ಖ್ಯಾತ ಸಾಹಿತಿಗಳು ಹಿಂದೂ ಸಮಾಜೋತ್ಸವದ ಸಂಘಟಕ ನಡೆಸುವ ಸಾಹಿತ್ಯ ಜಾತ್ರೆಗೆ ಧಾವಿಸಿ ಬರುವುದು ಅರ್ಥವಾಗದ ವಿಚಾರ. ಮಂಗಳೂರನ್ನು ಕೋಮುವಾದದ ಅಗ್ನಿಕುಂಡವನ್ನಾಗಿಸಿ, ಶಿಕ್ಷಣವನ್ನು ಶ್ರೀಮಂತರ ಮಕ್ಕಳಿಗೆ ಮಾರಾಟಕ್ಕಿಟ್ಟ ವ್ಯಕ್ತಿಯ ಬಗ್ಗೆ ಕೋಮುವಾದವನ್ನು ವಿರೋಧಿಸುವ, ಉಚಿತ ಮತ್ತು ಸಮಾನ ಶಿಕ್ಷಣದ ಅನುಷ್ಠಾನಕ್ಕಾಗಿ ಆಗ್ರಹಿಸುವ, ಜನಪರ ಚಳವಳಿಗಳನ್ನು ಕಟ್ಟುವ ಸಾಹಿತ್ಯದ ಮನಸ್ಸುಗಳಿಗೆ ಅರ್ಥವಾಗದಿರುವುದು ವರ್ತಮಾನದ ದುರಂತ. ಈ ಬಾರಿ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟಿಸಲು ಬರುವ ಮುನ್ನ ಕನ್ನಡ ಮನಸ್ಸುಗಳ ಪ್ರೀತಿಯ ಮೇಷ್ಟ್ರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಮೇಷ್ಟ್ರು ಆಳ್ವರ ಬಗ್ಗೆ, ಅವರ ನುಡಿಸಿರಿಯ ನೈಜ ಉದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಲಿ. ಇಲ್ಲದಿದ್ದಲ್ಲಿ ಆಳ್ವರ ನುಡಿಸಿರಿಯ ವೇದಿಕೆಯಲ್ಲಿ ಆಳ್ವರೇ ನಾಚಿಕೊಳ್ಳುವಂತೆ ಕನ್ನಡದ ಜನಪರ ಸಾಹಿತಿಗಳು ಹೊಗಳುವುದನ್ನು ಕಂಡು ಜಿಲ್ಲೆಯ ವಿಚಾರವಾದಿಯೊಬ್ಬರು ಹೇಳಿದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ” ಎಂಬ ಮಾತು ಅನಂತಮೂರ್ತಿಯವರಿಗೂ ಅನ್ವಯಿಸುತ್ತದೆ. This entry was posted in ನವೀನ್ ಸೂರಿಂಜೆ, ಮಾಧ್ಯಮ, ರಾಜಕೀಯ, ಸಾಮಾಜಿಕ, ಸಾಹಿತ್ಯ on October 3, 2012 by admin.
ಸೋಮವಾರಕ್ಕೆ (ಮೇ ೩೦) ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎರಡನೇ ಅವಧಿಯ ಸರಕಾರಕ್ಕೆ ಮೂರು ವರ್ಷ ಹಾಗೂ ಒಟ್ಟಾರೆಯಾಗಿ ಎಂಟು ವರ್ಷಗಳು ತುಂಬಲಿವೆ. ೨೦೧೪ರಲ್ಲಿ ಅಭೂತಪೂರ್ವವಾಗಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ, ಮೋದಿ ಅವರು ಎರಡನೇ ಅವಧಿಯಲ್ಲೂ ಅದಕ್ಕಿಂತ ಹೆಚ್ಚು ಸ್ಥಾನ ಪಡೆದು ಪುನರಾಯ್ಕೆಯಾಗಿದ್ದರು. ಕಳೆದ ಎಂಟು ವರ್ಷಗಳಿಂದಲೂ ಸ್ಥಿರ ಸರಕಾರ ಕೊಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಯಶಸ್ವಿಯಾಗಿದೆ. ೧೯೯೧ರ ಆನಂತರ ದೇಶದಲ್ಲಿ ಇದ್ದ ಸಮ್ಮಿಶ್ರ ಸರಕಾರದ ಗೊಂದಲಗಳಿಗೆ ಇತಿಶ್ರೀ ಹಾಡಿದ್ದು ೨೦೧೪ರಲ್ಲಿ ಆಯ್ಕೆಯಾದ ಎನ್ ಡಿ ಎ ಸರಕಾರ. ಈ ಚುನಾವಣೆಯಲ್ಲಿ ಬಿಜೆಪಿಯೇ ಬಹುಮತಕ್ಕೆ ಬೇಕಾದ ಸ್ಥಾನ ಪಡೆದಿತ್ತು ಎಂಬುದು ಬೇರೆ ವಿಚಾರ. ಹಾಗೆಯೇ ೨೦೧೯ರಲ್ಲಿಯೂ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೇರುವಷ್ಟು ಸ್ಥಾನಗಳಲ್ಲಿ ಗೆದ್ದಿತ್ತು. ಸ್ವತಂತ್ರವಾದ ಸರಕಾರ ರಚನೆಗೆ ಬೇಕಾದ ಸ್ಥಾನಗಳನ್ನು ಹೊಂದಿದ್ದರೂ, ಈಗಲೂ ಕೇಂದ್ರದಲ್ಲಿನ ಎನ್ ಡಿ ಎ ಸರಕಾರ ಮೈತ್ರಿ ಧರ್ಮ ಪಾಲನೆ ಮಾಡಿಕೊಂಡು ಎನ್ ಡಿ ಎ ಹೆಸರಿನಲ್ಲಿಯೇ ಅಧಿಕಾರ ನಡೆಸುತ್ತಿದೆ. ಜತೆಗೆ, ಸ್ವಚ್ಛಭಾರತ ಯೋಜನೆಯಿಂದ ಹಿಡಿದು, ಇತ್ತೀಚಿನ ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ನೀಡುವ ಕುರಿತ ನಿರ್ಧಾರ ಜನಸಾಮಾನ್ಯರ ಉಪಯೋಗಕ್ಕಾಗಿ ತೆಗೆದುಕೊಂಡಂಥವುಗಳೇ ಆಗಿವೆ. ಅದರಲ್ಲೂ ಈಗ ಮುಂಗಾರು ಆರಂಭದ ಹೊತ್ತಿನಲ್ಲೇ ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ನೀಡಲು ಹೊರಟಿರುವುದು ರೈತಾಪಿ ವರ್ಗಕ್ಕೆ ಅನುಕೂಲವಾಗುವ ನಿರ್ಧಾರ. ೨೦೧೪ರ ಮೊದಲ ಅವಧಿಯ ಸರಕಾರಕ್ಕಿಂತ ೨೦೧೯ರಲ್ಲಿ ರಚನೆಯಾದ ಎರಡನೇ ಅವಧಿಯ ಸರಕಾರ ಎದುರಿಸಿದ ಸವಾಲುಗಳು ಹೆಚ್ಚು ಅಧಿಕಾರಕ್ಕೇರಿದ ಏಳೆಂಟು ತಿಂಗಳಲ್ಲಿ ಇಡೀ ಜಗತ್ತು ಕೊರೊನಾದ ಪಾಶಕ್ಕೆ ಸಿಕ್ಕಿ ಒದ್ದಾಡಿತು. ಕೊರೊನಾದಿಂದ ಪಾರಾಗಲು ಸಣ್ಣಪುಟ್ಟ ರಾಷ್ಟ್ರಗಳೂ ಪರದಾಡಿದವು. ಆದರೆ, ಇಲ್ಲಿಯೂ ಕೊರೊನಾ ಆರಂಭದ ದಿನಗಳು, ಅಂದರೆ, ಲಾಕ್ ಡೌನ್ ಘೋಷಿಸಿದ ವೇಳೆಯಲ್ಲಿ ಜನರ ಸಾಮೂಹಿಕ ವಲಸೆ ಒಂದಷ್ಟು ಸಮಸ್ಯೆಗೆ ಕಾರಣವಾಯಿತಾದರೂ ಅನಂತರದಲ್ಲಿ ಕೊರೊನಾ ನಿಯಂತ್ರಣ ವಿಚಾರದಲ್ಲಿ ತೆಗೆದುಕೊಂಡ ಕ್ರಮಗಳು ಮಾತ್ರ ಉತ್ತಮವಾಗಿದ್ದವು. ಅದರಲ್ಲೂ ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ಕಂಡುಹಿಡಿದದ್ದು, ಇದನ್ನು ಭಾರತದಲ್ಲಿ ಉತ್ಪಾದಿಸಿ ಎಲ್ಲರಿಗೂ ಕೊಟ್ಟದ್ದು ಮಾತ್ರ ಗಮನಾರ್ಹ. ಅಷ್ಟೇ ಅಲ್ಲ. ಕೊರೊನಾ ಆರಂಭದಲ್ಲಿ ದೇಶದಲ್ಲಿ ಎಲ್ಲಿಯೂ ಪಿಪಿಇ ಕಿಟ್ ಇರಲಿಲ್ಲ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳು ಇರಲಿಲ್ಲ. ಅಲ್ಲದೆ ಆಮ್ಲಜನಕದ ಅವ್ಯವಸ್ಥೆಯು ಎರಡನೇ ಅಲೆ ವೇಳೆ ಕಾಡಿತು. ಆದರೂ, ಭಾರತದಂಥ ಅಪಾರ ಪ್ರಮಾಣದ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಆರೋಗ್ಯ ಕೈಗೆಟಕುವಂತೆ ಮಾಡಿದ್ದು ಮತ್ತು ಮೂಲಸೌಕರ್ಯಗಳ ವ್ಯವಸ್ಥೆ ಮಾಡಿದ್ದು ಹೆಗ್ಗಳಿಕೆಯೇ ಸರಿ. ಕೊರೊನಾ ಇನ್ನೂ ಹೋಗಿಲ್ಲ. ಇದರ ನಡುವೆಯೇ ಇಡೀ ಜಗತ್ತು ಜೀವಿಸುತ್ತಿದೆ. ಸರಿದಾರಿಯಿಂದ ಪಕ್ಕಕ್ಕೆ ಜರುಗಿದ್ದ ಆರ್ಥಿಕತೆ, ನಿಧಾನಕ್ಕೆ ಚೇತರಿಕೆಯಾಗುತ್ತಿದೆ. ಆದರೆ ಇನ್ನೂ ಕೊರೊನಾ ಸಮಸ್ಯೆಗಳು ಇವೆ. ಹೀಗಾಗಿ ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಇತ್ಯರ್ಥ, ಕೊರೊನಾದಿಂದಾಗಿ ನಷ್ಟಕ್ಕೀಡಾದವರಿಗೆ ಬದುಕು ಕಟ್ಟಿಕೊಡುವುದು ಸೇರಿದಂತೆ ಪ್ರಮುಖವಾದ ಕೆಲಸಗಳನ್ನು ಮಾಡಬೇಕಾಗಿದೆ. ಇದರಲ್ಲಿ ಯಶಸ್ವಿಯಾಗಲಿ ಎಂದು ಈ ಸಂದರ್ಭದಲ್ಲಿ ಹೇಳಬಹುದು.
ಶೃಂಗೇರಿ ಜ‌ಗದ್ಗುರುಗ‌ಳ‌ ಚಾರ್ತುಮಾಸ‌ ಪ್ರ‌ಯುಕ್ತ‌ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ್ ಸ‌ಭಾದ‌ ವ‌ತಿಯಿಂದ ಶೃಂಗೇರಿಗೆ ತೆರ‌ಳಿ ಫ‌ಲ‌ ಸ‌ಮ‌ರ್ಪಿಸಿ ಅನುಗ್ರ‌ಹ‌ ಮಂತ್ರಾಕ್ಷ‌ತೆ ಪ‌ಡೆಯ‌ಲಾಯಿತು. ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡಳಿತದ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ದ‌ಲ್ಲಿ ಸುಮಾರು 50 ಲ‌ಕ್ಷ ರುಪಾಯಿ ವೆಚ್ಚ‌ದ‌ಲ್ಲಿ ಪ್ರ‌ಥ‌ಮ‌ ಮ‌ತ್ತು ದ್ವಿತೀಯ‌ ಹಂತ ಗ‌ಳಿಗೆ ಲಿಪ್ಟ್, ಮೆಟ್ಟ‌ಲುಗ‌ಳು ಹಾಗು ಇತ‌ರ‌ ನ‌ವೀಕ‌ರ‌ಣ‌ ಕಾಮ‌ಗಾರಿಗ‌ಳ‌ನ್ನು ಹ‌ಮ್ಮಿಕೊಂಡಿದ್ದು ಶೃಂಗೇರಿ ಜ‌ಗ‌ದ್ಗುರು ಶ್ರೀ ಶ್ರೀ ವಿಧುಶೇಖ‌ರ‌ ಭಾರ‌ತಿ ಮ‌ಹಾಸ್ವಾಮಿಗ‌ಳ ದಿವ್ಯ‌ ಹ‌ಸ್ತ‌ದಿಂದ ಆಶೀರ್ವ‌ಚ‌ನ‌ ಮೂಲ‌ಕ‌ ಶಿಲೆ ಗ‌ಳನ್ನು ಪೂಜಿಸಿ, ಅನುಗ್ರ‌ಹ‌ ಪ‌ಡೆಯ‌ಲಾಯಿತು Author: Ssabha2020 Shri Subrahmanya Sabha, in addition to its main objective, taken initiative to provide developmental activities to its members, bringing them together under one roof for various activities like poojas, upakarma, get together etc., Sabha was also intended to bring uniform cultural behavior among Sthanika Brahmanis. View all posts by Ssabha2020 Sri Subrahmanya Sabha Sri Subrahmanya Sabha was established in 1908, with a noble objective to uplift the Sthanika Community, which was looking for help in all aspects of life like finance, job, education and social wellbeing.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 45/2017 ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ;- ದಿನಾಂಕ 11/09/2017 ರಂದು ಸಾಯಂಕಾಲ 5-10 ಪಿ.ಎಂ. ದ ಸುಮಾರಿಗೆ ಫಿಯರ್ಾದಿಯ ತಂದೆಯಾದ ಗಾಯಾಳು ವೀರಭದ್ರಪ್ಪ ಇವರು ಯಾದಗಿರಿ ನಗರದ ಶಾಸ್ತ್ರಿ ನಗರದ ಕ್ರಾಸ್ ಹತ್ತಿರ ಶಶಿ ಸುಪರ್ ಬಜಾರ್ ಹತ್ತಿರ ಬರುವ ಮುಖ್ಯ ರಸ್ತೆಯೆ ಮೇಲೆ ನಡೆದುಕೊಂಡು ಹೊರಟಿದ್ದಾಗ ಲಾರಿ ನಂಬರ ಎಮ್.ಎಚ್.-25, ಬಿ-9615 ನೆದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೆ ಫಿಯರ್ಾದಿಯ ತಂದೆಗೆ ಡಿಕ್ಕಿ ಪಡಿಸಿದಾಗ ಗಾಯಾಳು ವಿರಭದ್ರಪ್ಪ ಇವರಿಗೆ ತಲೆಯ ಹಿಂಬಾಗಕ್ಕೆ ಭಾರೀ ರಕ್ತಗಾಯ, ಗದ್ದಕ್ಕೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಮತ್ತು ಎಡಗೈಗೆ ಹಾಗೂ ಎದೆಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆದ ಗಾಯಗಳಿಂದ ಗಾಯಾಳು ಈತನು ಬೆವುಶ್ ಆಗಿರುತ್ತಾನೆ. ಲಾರಿ ಚಾಲಕನು ಅಪಘಾತಪಡಿಸಿ ಸ್ಥಳದಲ್ಲಿಂದ ಸ್ವಲ್ಪ ಮುಂದೆ ಹೋಗಿ ತನ್ನ ಲಾರಿಯನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆ. ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 45/2017 ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ 498(ಎ) 323.324.504.506 ಐ ಪಿ ಸಿ ;- ದಿನಾಂಕ 11-09-2017 ರಂದು 8-15 ಪಿ ಎಂ ಕ್ಕೆ ಅಜರ್ಿದಾರಳಾದ ಶ್ರೀಮತಿ ಪ್ರೀಯಾಂಕ ಗಂಡ ನವೀನಕುಮಾರ ಅವುಂಟಿ ವಯಾ|| 28 ವರ್ಷ ಜಾ|| ಲಿಂಗಾಯತ ಉ|| ಹೊಲ ಮನಿ ಕೆಲಸ ಸಾ|| ಇಡ್ಲೂರ ತಾ|| ಜಿಲ್ಲಾ|| ಯಾದಗಿರಿ ಇವರು ಆಣೆಗೆ ಬಂದು ಒಂದು ಗಣಕೀಕರಣ ಮಾಡಿಸಿದ ಅಜರ್ಿಯನ್ನು ಹಾಜರ ಮಾಡಿದ್ದು ಅದರ ಸಾರಾಂಶವೇನಂದರೆ .ನನ್ನ ತವರು ಊರು ಶಹಪೂರ ಅನೆಗುಂದಿಓಣಿ ಇದ್ದು.ನನಗೆ ನನ್ನ ತಂದೆ ತಾಯಿಯವರು ನವೀನಕುಮಾರ ಎಂಬುವರಿಗೆ ದಿನಾಂಕ 17-12-2012 ರಂದು ಕೊಟ್ಟು ಮದುವೆಯನ್ನು ಮಾಡಿದ್ದು.ಮದುವೆಯ ಕಾಲಕ್ಕೆ ಆರುವರಿ ಲಕ್ಷರುಪಾಯಿಗಳು ಮಾತಾಡಿದ್ದು ಅದರಲ್ಲಿ ಮದುವೆಯಕ್ಕಿಂತ ಮುಂಚೆ ಎರಡು ಲಕ್ಷ ಕೊಟ್ಟಿದ್ದು ಮದುವೆಯಾದ ನಂತರ ಅಂಗಡಿಯನ್ನು ಮಾಡಿಕೊಳ್ಳು ಕೆಂಬಾವಿಯಲ್ಲಿ ಶಂಕರಲಿಂಗೇಶ್ವರ ಇಂಜಿನಿಯರಿಂಗ್ (ಇಂಜನ ಸಾಮಾನುಗಳನ್ನು ಮತ್ತು ಪೈಪ್ಗಳ) ಮಾರಾಟ ಅಂಗಡಿ ಇಟ್ಟುಕೊಳ್ಳು ನಾಲ್ಕುವರಿ ಲಕ್ಷರುಪಾಯಿಗಳನ್ನು ನನ್ನ ತಂದೆ ತಾಯಿಯವರು ಕೊಟ್ಟಿರುತ್ತಾರೆ. ನಾನು ಗಂಡನ ಮನೆಯಲ್ಲಿ ಗಂಡ ಹಾಗೂ ಸಂಬಂದಿಕರ ಜೊತೆಯಲ್ಲಿ ಎರಡು ತಿಂಗಳು ಚೆನ್ನಾಗಿ ಇದ್ದೆ. ಆನಂತರ ನನ್ನ ಗಂಡ ನನಗೆ ಒಂದು ಬೈಕ ಬೇಕು ಅಂತಾ ಮಾನಸಿಕ ದೈಹಿಕ ಕಿರಕೂಳ ನೀಡಿದಾಗ ಈ ವಿಷಯ ನಾನು ನನ್ನ ತಂದೆ ತಾಯಿಗೆ ಹಾಗೂ ಅಣ್ಣ ತಮ್ಮಂದಿರರಿಗೆ ತಿಳಿಸಿದಾಗ ಅವರು ತಮ್ಮ ಹತ್ತಿರ ಇದ್ದ ಒಂದು ಸೈಕಲ ಮೊಟಾರನ್ನು ಕೊಡಿಸಿದರು.ನಂತರ ಸ್ವಲ್ಪ ದಿನಗಳ ನಂತರ ನಮ್ಮ ತಂದೆ ತಾಯಿಯವರು ಕೊಡಿಸಿದ ಸೈಕಲ ಮೊಟಾರನ್ನು ಮರಳಿ ಕೊಟ್ಟಿದ್ದು. ನಂತರ ನನ್ನ ಕೊರಳಲ್ಲಿ ಇದ್ದ ಒಂದು ತೊಲಿ ಲಾಕೆಟನ್ನು ಮಾರಿ ಅದಕ್ಕೆ ಇನ್ನು ಸ್ವಲ್ಪ ಹಣ ಹಾಕಿ ಒಂದು ಸೈಕಲ ಮೊಟಾರನ್ನು ತೆಗೆದುಕೊಂಡ ಅದನ್ನು ಈಗ ಯಾರಿಗೋ ಕೊಟ್ಟಿದ್ದು. ಈಗ ಮತ್ತೆ ನನಗೆ ನನ್ನ ಗಂಡ ನನಗೆ ಕ್ರೋಷರ ಜೀಪ ಬೇಕು ನಾನು ಊರಲ್ಲಿ ಇದ್ದು ಜೀವನ ಮಾಡುತ್ತೇನೆ ನಿನ್ನ ತಂದೆ ತಾಯಿಯವರಿಂದ ಹಣ ಕೊಡಿಸು ಅಂತಾ ಮಾನಸಿಕ ದೈಹಿಕ ಕಿರಕೂಳ ನೀಡುತ್ತಿದ್ದಾಗ ನಾನು ನನ್ನ ತಂದೆ ತಾಯಿಗೆ ಈ ವಿಷಯವನ್ನು ತಿಳಿಸಿದಾಗ ನನ್ನ ಮೈಮೇಲೆ ಇದ್ದ ಆರುವರಿ ತೊಳಿ ಬಂಗಾರವನ್ನು ಮಾರಿ ನಾನು ಕೊಟ್ಟಿದ್ದು ಆ ಹಣದಿಂದ 2016 ನೇಯ ಸಾಲಿನಲ್ಲಿ ನವೆಂಬರದಲ್ಲಿ ಒಂದು ಕ್ರೋಷರ ಜೀಪನ್ನು ತೆಗೆದುಕೊಂಡನು. ಈಗ್ಗೆ ಮೂರು ತಿಂಗಳ ಹಿಂದೆ ಬ್ಯಾಂಕ ಸಾಲ ಮಾಡಿದ್ದರಿಂದ ಹಣ ಕಟ್ಟದ ಕಾರಣ ಕ್ರೋಷರ ಜೀಪನ್ನು ಬ್ಯಾಂಕಿನವರು ತೆಗೆದುಕೊಂಡು ಹೋಗಿದ್ದು.ನಂತರ ಈಗ ಎರಡು ತಿಂಗಳಿಂದ ನನಗೆ ನನ್ನ ಗಂಡ ಇನ್ನೊಂದು ಜೀಪನ್ನು ತರುತ್ತೇನೆ ಎರಡು ಲಕ್ಷ ರುಪಾಯಿಗಳನ್ನು ತವರು ಮನೆಯಿಂದ ತೆಗೆದುಕೊಂಡು ಬಾ ಇಲ್ಲ ಅಂದರೆ ಮನೆಯಲ್ಲಿ ಇರಬೇಡ ನಾನು ಇನ್ನೊಂದು ಮದುವೆಯನ್ನು ಮಾಡಿಕೊಳ್ಳುತ್ತೇನೆ ನೀನು ಇಲ್ಲೆ ಇದ್ದರೆ ನಿನ್ನ ಜೀವ ಸಹಿತ ಹೊಡೆಯುತ್ತೇನೆ ನಿನಗೆ ಮಕ್ಕಳಾಗಿಲ್ಲಾ ರಂಡಿ ಬೋಸಡಿ ಅಂತಾ ನನಗೆ ಮಾನಸಿಕ ದೈಹಿಕ ಕಿರಕೂಳ ನೀಡುತ್ತಾ ಬಂದಿದ್ದು. ನಾನು ನನ್ನ ತಂದೆ ತಾಯಿಯವರಿಗೆ ಈ ವಿಷಯ ಹೇಳಿದರು ಎಷ್ಟು ಸಲ ಹಣ ಕೊಡಬೇಕು ನಿನ್ನ ಗಂಡನಿಗೆ ಅಂತಾ ಅವರು ನನಗೆ ಹೇಳಿದರು ನಾನು ತರದೇ ಇದ್ದಾಗ ನಿನ್ನೆ ದಿನಾಂಕ 10-09-2017 ರಂದು ರಾತ್ರಿ 10-30 ಪಿ ಎಂ ದ ಸುಮಾರಿಗೆ ಮನೆಯಲ್ಲಿ ಇಡ್ಲೂರದಲ್ಲಿ ಇರುವಾಗ ನನ್ನ ಗಂಡ ನನಗೆ ಬೆಲ್ಟದಿಂದ ಹಾಗೂ ಕೈಯಿಂದ ಎಡಗಣ್ಣಿನ ಕೆಳಬಾಗಕ್ಕೆ. ಹಾಗೂ ಎಡಗೈಗೆ. ತುಟಿಗೆ. ಹಾಗೂ ಬೆನ್ನಿಗೆ ಹೊಡೆ ಬಡೆ ಮಾಡಿದ್ದು ಆಗ ನಾನು ಚಿರಾಡಿದಾಗ ನಮ್ಮ ಅತ್ತೆ ಮಾವ ಬಂದು ಬಿಡಿಸಲು ಬಂದಾಗ ಬಾಗಿಲ ತೆರೆಯಲಿಲ್ಲಾ. ನಂತರ ಪಕ್ಕದ ಮನೆಯವರು ಕಿಷ್ಟಪ್ಪ ಕುರಬುರ ಇವರು ಬಂದು ಕೇಳಿಕೊಂಡರು ಬಿಡಲಿಲ್ಲಾ. ನಂತರ ಆತನು ಮಲಗಿಕೊಂಡ ನಂತರ ನಾನು ನನ್ನ ತಂದೆ ತಾಯಿಗೆ ಈ ವಿಷಯವನ್ನು ತಿಳಿಸಿದಾಗ ಅವರು ಇಂದು ಬೆಳೆಗ್ಗೆ ಬಂದು ನನಗೆ ವಿಚಾರಿಸಿಕೊಂಡು ಠಾಣೆಗೆ ಬರಲು ತಡವಾಗಿದ್ದು.ಕಾರಣ ನನ್ನ ಗಂಡ ನನಗೆ ಮಾನಸಿಕ ದೈಹಿಕ ಕಿರಕೂಳ ನೀಡಿ ಜೀವದ ಬೆದರಿಕೆಯನ್ನು ಹಾಕಿದ ನನ್ನ ಗಂಡನ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ನನಗೆ ಉಪಚಾರಕ್ಕಾಗಿ ಕಳುಹಿಸಿಕೊಡಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 171/2017 ಕಲಂ 498(ಎ) 323.324.504.506.ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಶಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು. ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ 87 ಕೆಪಿ ಯ್ಯಾಕ್ಟ;- ದಿನಾಂಕ 11/09/2017 ರಂದು 4.15 ಪಿಎಮ್ ಕ್ಕೆ ಆರೋಪಿತರೆಲ್ಲರೂ ಶಿರವಾಳ ಗ್ರಾಮದ ಹಣಮಂತ ದೇವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿಎಸ್ಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ನಗದು ಹಣ 15280/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 4.15 ಪಿಎಮ್ ದಿಂದ 5.15 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 06.00 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ:93/2017 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 145/2017 ಕಲಂ 323 324 354 504 506 498(ಎ) ಸಂಗಡ 34 ಐಪಿಸಿ;- ಪಿಯರ್ಾಧಿ ಮಗಳಾದ ಶಿವನಮ್ಮ ಇವಳು ಕಾಮನಟಗಿ ಗ್ರಾಮದ ಪರಮಣ್ಣ ತೋಳದಿನ್ನಿ ಈತನಿಗೆ ಸುಮಾರು 5 ವರ್ಷಗಳ ಹಿಂದೆ ಪ್ರೀತಿ ಮಾಡಿದ್ದರಿಂದ ಫಿರ್ಯಾಧಿಯು ಅದನ್ನು ಒಪ್ಪಿಕೊಂಡು ಪ್ರಮುಖರ ಸಮಕ್ಷಮದಲ್ಲಿ ಪರಮಣ್ಣನೊಂದಿಗೆ ಮದುವೆ ಮಾಡಿದ್ದು ಪರಮಣ್ಣನು ಮದುವೆಯಾಗಿ 4 ವರ್ಷಗಳವರೆಗೆ ಹೆಂಡತಿಯೊಂದಿಗೆ ಚೆನ್ನಾಗಿದ್ದು ಎರಡು ಮಕ್ಕಳು ಆಗಿದ್ದು, ಈ ಒಂದು ವರ್ಷದಿಂದ ಪರಮಣ್ಣ ಈತನು ತನ್ನ ತಂದೆ ತಾಯಿ ತಮ್ಮನ ಮಾತು ಕೇಳಿ ಫಿರ್ಯಾದಿದಾರರ ಮನೆಗೆ ಹೋಗಿ ತನ್ನ ಅತ್ತೆ ಮತ್ತು ಹೆಂಡತಿಗೆ ತೊಂದರೆ ನೀಡಿದ್ದು ಅಲ್ಲದೆ ದಿ:25/08/2017 ರಂದು ರಾತ್ರಿ 8 ಗಂಟೆ ಸುಮಾರಿಗೆ ಪರಮಣ್ಣನು ತನ್ನ ತಂದೆ ತಾಯಿ ತಮ್ಮನೊಂದಿಗೆ ಫಿರ್ಯಾದಿ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಬೆಲ್ಟದಿಂದ ತನ್ನ ಹೆಂಡತಿಗೆ ಹಾಗೂ ಬಿಡಿಸಲು ಬಂದ ಅತ್ತೆಗೆ ಹೊಡೆ ಬಡೆ ಮಾಡಿದ್ದು ಅಲ್ಲದೆ ಇತರರು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿ ದೈಹಿಕ ಮತ್ತು ಮಾನಸಿಕ ತೊಂದರೆ ನೀಡಿರುತ್ತಾರೆ ಅಂತಾ ಇತ್ಯಾದಿ ಫಿರ್ಯಾಧಿ ಸಾರಾಂಶದ ಮೇಲಿಂದ ಮೇಲ್ಕಂಡ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ: 229 (ಎ) ಐಪಿಸಿ;- ಕಾಳಪ್ಪ ಎಮ್. ಬಡಿಗೇರ್ ಪಿ.ಎಸ್.ಐ ಕೊಡೇಕಲ್ ಪೊಲೀಸ್ ಠಾಣೆ ಸರಕಾರಿ ತಫರ್ೆಯಿಂದ ಫಿರ್ಯಾಧಿ ಸಲ್ಲಿಸುವುದೇನಂದರೆ ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ. 27/2010 ಸಿಸಿ ನಂ:139/2011 ನೇದ್ದರಲ್ಲಿ ಆರೋಪಿತರಾದ ಎ-1 ಶಂಕ್ರ್ಯಾ @ ಶಂಕ್ರೆಪ್ಪ ತಂದೆ ಮುರಳಿ ಬೋಸ್ಲೇ ವಯ:50, ಎ-2 ಚಂದ್ರಪ್ಪ ತಂದೆ ರಾಮಪ್ಪ ಪವಾರ ವಯಃ48, ಎ-3 ಚಿನ್ನಾರೆಡ್ಡಿ ತಂದೆ ತುರಿಯ ಭೋಸ್ಲೆ, ವಯ:21, ಎ-4 ಶಿವಪ್ಪ ತಂದೆ ತುರಿಯ ಭೋಸ್ಲೆ ವಯ:19 ವರ್ಷ, ಎಲ್ಲರೂ ಸಾ:ನೆಲ್ಲೂರೂ ತಾ:ಚನ್ನಗಿರಿ, ಜಿಲ್ಲಾ:ದಾವಣಗೇರೆ ಇವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರದಿಂದ ಷರತ್ತು ಬದ್ದ ಜಾಮೀನು ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರಾಗದೆ ಇರುವುದರಿಂದ ನ್ಯಾಯಾಲಯವು ಆರೋಪಿತರ ವಿರುದ್ಧ ಮೇಲಿಂದ ಮೇಲೆ ದಸ್ತಗಿರಿ ವಾರೆಂಟ್ ಹೊರಡಿಸಿದ್ದು, ವಾರೆಂಟ್ ಸಿಬ್ಬಂದಿಯವರಾದ ಶಿವಶರಣಪ್ಪ ಸಿಹೆಚ್ಸಿ-125 ಮತ್ತು ಬಾಬು ರಾಠೋಡ ಸಿಹೆಚ್ಸಿ-121 ರವರು ವಾರೆಂಟ್ ಜಾರಿಗಾಗಿ ಅನೇಕ ಬಾರಿ ಆರೋಪಿತರ ಗ್ರಾಮಕ್ಕೆ ಹೋದಾಗ ಆರೋಪಿತರು ಗ್ರಾಮದಲ್ಲಿ ಹಾಜರ ಇರುವುದಿಲ್ಲ. ನ್ಯಾಯಾಲಯವು ದಿನಾಂಕ:21/04/2017 ರಿಂದ ದಿನಾಂಕ:04/08/2017 ವರೆಗೆ ವಿಚಾರಣೆಗೆ ಹಾಜರಾಗುಂತೆ ವಾರಂಟ ಹೊರಡಿಸಿದ್ದು, ಆರೋಪಿತರು ನ್ಯಾಯಾಲಯಕ್ಕೆ ಹಾಜರಾಗದೆ ನ್ಯಾಯಾಲಯದ ಷರತ್ತುಗಳನ್ನು ಮುರಿದು ನಾಪತ್ತೆಯಾಗಿದ್ದಾರೆ. ಸದರಿಯವರು ಐಪಿಸಿ ಕಾಯ್ದೆ 229(ಎ) ತಿದ್ದುಪಡಿಯಂತೆ ನ್ಯಾಯಾಲಯಕ್ಕೆ ಜಾಮೀನು ನೀಡಿ ಷರತ್ತು ಬದ್ಧ ಜಾಮೀನು ಪಡೆದು ಷರತ್ತನ್ನು ಉಲ್ಲಂಘಿಸಿ ಗೈರು ಹಾಜರಾಗಿದ್ದು, ಇದು ಸಂಜ್ಞೇಯ ಅಪರಾಧ ಆಗಿರುವುದರಿಂದ ಸದರಿ ಆರೋಪಿತರ ವಿರುದ್ಧ ಇಂದು ದಿನಾಂಕ: 11/09/2017 ರಂದು 14:30 ಪಿಎಮ್ ಕ್ಕೆ ಸರಕಾರಿ ತಫರ್ೆಯಿಂದ ಗುನ್ನೆ ನಂ. 98/2017 ಕಲಂ: 229(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡಿರುತ್ತೇನೆ. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 361/2017.ಕಲಂ. 366 504 ಸಂ 149 ಐ.ಪಿ.ಸಿ. ;- ದಿನಾಂಕ 11/09/2017 ರಂದು ಸಾಯಂಕಾಲ 16-00 ಗಂಟೆಗೆ ಶ್ರೀ ಬಾಬು ತಂದೆ ಮಲ್ಲಪ್ಪ ಬಂದಳ್ಳಿ ವ|| 41 ಜಾ|| ಹೊಲೆಯ ಉ|| ಒಕ್ಕಲುತನ ಸಾ|| ಸನ್ನತಿ ತಾ|| ಚಿತಾಪೂರ ಜಿ|| ಕಲಬುರಗಿ ಹಾ|| ವ|| ಲಕ್ಷ್ಮೀ ನಗರ ಶಹಾಪೂರ ಇವರು ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ದೂರನ್ನು ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 08/09/2017 ರಂದು ಸಾಯಂಕಾಲ 4-20 ಗಂಟೆಯ ಸುಮಾರಿಗೆ ನನ್ನ ಮಗಳು ಮೇಘಾ ಗಂಡ ಹಣಮಂತ ವ|| 21 ಮತ್ತು ನನ್ನ ಅಣ್ಣನ ಮಗನಾದ ಸೋಮಲಿಂಗಪ್ಪ ತಂದೆ ನಾಗಪ್ಪ ಇಬ್ಬರು ಕೂಡಿ ಕಿರಾಣಿ ಸಾಮಾನು ತರಲು ಬಜಾರ ಕಡೆಗೆ ಹೊದರು ತದನಂತರ 6-30 ರ ಸುಮಾರಿಗೆ ನಮ್ಮ ಅಣ್ಣನ ಮಗ ಸೋಮಲಿಂಗಪ್ಪನು ಮನೆಗೆ ಬಂದು ನಮಗೆ ತಿಳಿಸಿದ್ದೆನೆಂದರೆ. ನಾನು ಮತ್ತು ನನ್ನ ಅಕ್ಕ ಮೇಘಾ ಇಬ್ಬರು ಕೂಡಿ ಬಜಾರ ದಿಂದ ಮನೆಯ ಕಡೆಗೆ ಬರುತ್ತಿದ್ದಾಗ ದೇವಿನಗರದಲ್ಲಿರುವ ಮರೆಮ್ಮ ದೇವಸ್ಥಾನದ ಹತ್ತಿರ ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಮ್ಮ ಗ್ರಾಮದವರಾದ 1] ವಿಶ್ವರಾಧ್ಯ ತಂದೆ ಮರೇಪ್ಪ 2] ಹಣಮಂತ ತಂದೆ ಮಲ್ಲಯ್ಯ 3] ಶರಬಣ್ಣ ತಂದೆ ಸೋಮಪ್ಪ 4] ತಿಪ್ಪಣ್ಣ ತಂದೆ ಸಿದ್ದಪ್ಪ 5] ಮಲ್ಲಪ್ಪ ತಂದೆ ಶರಣಪ್ಪ 6] ಪ್ರೇಮಲತಾ ಗಂಡ ಹಣಮಂತ ಇವರೆಲ್ಲರು ಕೂಡಿ ಮರೆಮ್ಮ ದೇವಿಯ ಗುಡಿ ಹತ್ತಿರ ನಿಂತ್ತಿದ್ದು. ನಾವು ಗುಡಿಯ ಹತ್ತಿರ ಬರುತ್ತಿದ್ದಂತೆ ನಮ್ಮನ್ನು ನೋಡಿ ಅಲ್ಲಿಯೆ ನಿಂತಿದ್ದ ವಿಶ್ವಾರಾಧ್ಯ ಹಾಗು ಹಣಮಂತ, ತಿಪ್ಪಣ್ಣ, ಇವರು ನಮ್ಮ ಅಕ್ಕ ಮೇಘಾಳನ್ನು ಬಲವಂತವಾಗಿ ಹಿಡಿದುಕೊಂಡು ಅಲ್ಲಿಯೆ ನಿಂತಿದ್ದ ಅವರ ಕಾರಿನಲ್ಲಿ ಹಾಕುತ್ತಿರುವಾಗ ನನ್ನ ಅಕ್ಕ ಚಿರ್ಯಾಡುವಸ್ಟರಲ್ಲಿ ಪ್ರೇಮಲತಾ ಗಂಡ ಹಣಮಂತ ಈಕೆಯು ಮೇಗಾಳ ಬಾಯಿ ಒತ್ತಿಹಿಡಿದು ಕಾರಿನಲ್ಲಿ ಕೂಡಿಸಿದರು. ಶರಬಣ್ಣ ತಂದೆ ಸೋಮಪ್ಪ, ಮಲ್ಲಪ್ಪ ತಂದೆ ಶರಣಪ್ಪ ಇವರು ನನಗೆ ಅವಾಚ್ಚ ಶಬ್ದಗಳೀಂದ ಬೈದು ದಬ್ಬಿಕೊಟ್ಟು ನಾನು ಚಿರ್ಯಾಡುವ ಸಪ್ಪಳ ಕೇಳಿ ಅಲ್ಲಿಯೆ ಹೊರಟ್ಟಿದ್ದ ನಮ್ಮ ಸಂಬದಿಕರಾದ, ದೇವಿಂದ್ರಪ್ಪ ತಂದೆ ತಿಮ್ಮಪ್ಪ, ಸಾಯಿಬಾಬಾ ತಂದೆ ನಾಗಪ್ಪ ಇವರು ಬರುಷ್ಟರಲ್ಲಿ ಅವರೆಲ್ಲರು ಕೂಡಿ ಕಾರ ಮತ್ತು ಮೋಟರ್ ಸೈಕಲ್ ಮೇಲೆ ಹೋದರು ಅವಸರದಲ್ಲಿ ಕಾರ ಮತ್ತು ಮೋಟರ್ ಸೈಕಲ್ ನಂಬರ ನೋಡಿರುವದಿಲ್ಲಾ ಅಂತ ಮನೆಗೆ ಬಂದು ತಿಳೀಸಿದ ನಂತರ. ನಾನು ಮತ್ತು ನಮ್ಮ ಅಣ್ಣ ನಾಗಪ್ಪ ತಂದೆ ಮಲ್ಲಪ್ಪ ಶಹಾಪೂರ ನಗರದಲ್ಲಿ ಅಲ್ಲಲ್ಲಿ ವಿಚಾರ ಮಾಡಲಾಗಿ ಎಲ್ಲಿಯು ಮಾಹಿತಿ ಸಿಕ್ಕಿರುವದಿಲ್ಲಾ ಈ ಬಗ್ಗೆ ನಮ್ಮ ಮನೆಯಲ್ಲಿ ಹಿರಿಯರೋಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು. ನನ್ನ ಮಗಳನ್ನು ಯಾವದೊ ಉದ್ದೆಶದಿಂದ ಅಪಹರಣ ಮಾಡಿಕೋಂಡು ಹೋದವರ ಮೇಲೆ ನಮುದು ಮಾಡಿದ 6 ಜನರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 361/2017 ಕಲಂ. 366. 504. ಸಂ.149 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಕೊಂಡೆನು. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 267/2017 ಕಲಂಃ 279.337.338 ಐಪಿಸಿ;- ದಿನಾಂಕ 11/09/2017 ರಂದು 3-45 ಪಿ,ಎಂ ಕ್ಕೆ ಜಿ,ಜಿ,ಹೆಚ್ ಸುರಪೂರದಿಂದ ರಸ್ತೆ ಅಪಘಾತವಾದ ಬಗ್ಗೆ ಎಂ ಎಲ್.ಸಿ ಇದೆ ಅಂತ ಪೋನ ಮುಖಾಂತರ ಮಾಹಿತಿ ಬಂದ ಮೇಲೆ 4.00 ಪಿ,ಎಂ ಕ್ಕೆ ನಾನು ಮಂಜುನಾಥ ಹೆಚ್ ಸಿ-176 ಸುರಪೂರ ಠಾಣೆ ಸರ್ಕಾರಿ ಆಸ್ಪತ್ರೆ ಸೂರಪೂರಕ್ಕೆ ಬೇಟಿ ಮಾಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪಿರ್ಯಾದಿ ಶ್ರೀ ದುರ್ಗಪ್ಪ ತಂದೆ ಮರೆಪ್ಪ ಚಿಂದುಳ್ಳಿ ವಯ|| 26 ವರ್ಷ ಉ||ವ್ಯಾಪಾರ ಜಾ|| ಚಿಂದುಳ್ಳಿ ಸಾ|| ಸತ್ಯಂಪೇಟ ವಣಕ್ಯಾಳ ಸುರಪೂರ ಇವರ ಹೇಳಿಕೆಯನ್ನು ಪಡೆಯಲಾಗಿ ಅದರ ಸಾರಾಂಶವೆನೆಂದರೆ ಇಂದು ದಿನಾಂಕ:11/09/2017 ರಂದು ಮದ್ಯಾಹ್ನ 3.10 ಪಿಎಂ ಕ್ಕೆ ಪಿರ್ಯಾದಿ ಮತ್ತು ಅವರ ಏರಿಯಾದ ಮರೆಪ್ಪ ತಂದೆ ಸಣ್ಣ ಇರಪ್ಪ ಪೂಜಾರಿ ಇಬ್ಬರೂ ತಮ್ಮ ಎರಿಯಾಕ್ಕೆ ಹೋಗಲು ಸುರಪೂರದ ವೆಂಕಟಪ್ಪ ನಾಯಕ ಸರ್ಕಲದಲ್ಲಿ ನಿಂತಾಗ ಪಿರ್ಯಾದಿಯ ಗೆಳೆಯ ಮರೆಪ್ಪ ತಂದೆ ಪಿಡ್ಡಪ್ಪ ಕೋಳ್ಳಿ ಈತನು ತನ್ನ ಮೋಟಾರ ಸೈಕಲ ನಂ ಕೆಎ- 33 ಎಲ್-6759 ನೇದ್ದರ ಮೇಲೆ ಅಲ್ಲಿಗೆ ಬಂದಾಗ ಪಿರ್ಯಾದಿಯು ನನಗೆ ಮತ್ತು ಮರೆಪ್ಪ ತಂದೆ ಸಣ್ಣ ಈರಪ್ಪ ಪೂಜಾರಿ ಇಬ್ಬರಿಗೆ ನಮ್ಮ ಕಾಲೋನಿಗೆ ಬಿಡುವಂತೆ ಹೇಳಿದಾಗ ನಮ್ಮ ಗೇಳೆಯನ ಮೋಟಾರ ಸೈಕಲ ಮೇಲೆ ನಾವು ಮೂರು ಜನರು ಹೋಗುವಾಗ 3-20 ಗಂಟೆಗೆ ಸೂರಪೂರ- ಹತ್ತಿ ಗೂಡುರ ಮುಖ್ಯ ರಸ್ತೆಯ ರೂರಲ್ ಗೋಡವಾನ ಹತ್ತಿರ ನಮ್ಮ ಮನೆಯ ತಿರುವಿನ ಹತ್ತಿರ ಕೆ,ಎಸ್,ಆರ್,ಟಿ,ಸಿ ಬಸ್ಸ ನಂ ಕೆಎ-38 ಎಫ್- 799 ನೆದ್ದರ ಚಾಲಕ zÉÆAr¨Á FvÀ£ÀÄ ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ ಗಂಬೀರ ಮತ್ತ ಸಾದಾ ಸ್ವರೂಪದ ಗಾಯ ಪಡಿಸಿದ ಬಸ್ಸ ಚಾಲಕ ದೋಂಡಿಬಾ ಈತನ ಮೇಲೆ ಕಾನುನು ಕ್ರಮ ಜರುಗಿಸಲು ವಿನಂತಿ ಅಂತ ಹೇಳಿಕೆ ಪಿರ್ಯಾದಿ ಕೊಟ್ಟಿದ್ದು ಪಡೆದುಕೊಂಡು 5-15 ಪಿ,ಎ ಕ್ಕೆ ಠಾಣೆಗೆ ಬಂದು ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 267/2017 ಕಲಂ 279.337.338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೇ ಕೈ ಕೊಂಡೆನು,
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ ನಗರ ಪ್ರದೇಶಗಳಲ್ಲಿ ‘ಇ-ವಾಣಿಜ್ಯ ಸಂಸ್ಥೆಗಳಾದ ಜೊಮ್ಯಾಟೋ, ಸ್ವಿಗ್ಗಿ, ಊಬರ್ ಹಾಗೂ ಅಮೆಜಾನ್ ಮತ್ತಿತರ (Zomato, Swiggy, Uber ets, Amazon) ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ ಅರ್ಹ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಯುವಕರಿಗೆ ದ್ವಿಚಕ್ರ ವಾಹನ (ಬೈಕ್) ಕೊಂಡುಕೊಳ್ಳಲು ನಿಗಮದಿಂದ 25,000 ರೂ.ಗಳ ಸಹಾಯ ಧನ ನೀಡಲಾಗುತ್ತಿದೆ. ಈ ಸೌಲಭ್ಯ ಪಡೆಯಲು ಪ್ರವರ್ಗ-1 ಹಾಗೂ ಪ್ರವರ್ಗ-2ಎ, 3ಎ ಹಾಗೂ 3ಬಿಗೆ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ದ್ವಿಚಕ್ರ ವಾಹನ ಖರೀದಿಗೆ ನಿಗಮದಿಂದ 25,000 ರೂ.ಗಳ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಪಡೆಯಬೇಕು. ಅರ್ಹ ಯುವಕರು ಮೇಲೆ ತಿಳಿಸಲಾದ ಇ-ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಡಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ/ದಾಖಲಾತಿಗಳೊಂದಿಗೆ ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ 2020 ರ ಡಿಸೆಂಬರ್ 19 ರೊಳಗಾಗಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ನಿಗಮದ ಜಿಲ್ಲಾ ಕಚೇರಿಯಿಂದ ಉಚಿತವಾಗಿ ಅರ್ಜಿ ನಮೂನೆ ಅಥವಾ ನಿಗಮದ www.dbcdc.karnataka.gov.in ವೆಬ್‌ಸೈಟ್‌ನಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳೊಂದಿಗೆ ಅಪ್ಲಿಕೇಶನ್‌ ಸಲ್ಲಿಸಬೇಕು. ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಹಾಗೂ ನಿಗಮದ ಕಚೇರಿ ಮೊಬೈಲ್ ಸಂಖ್ಯೆ 08472-278635ಗೆ ಸಂಪರ್ಕಿಸಲು ಕೋರಲಾಗಿದೆ.
ನಾಗಶೇಟ್ಟಿ ತಂದೆ ಬಸಪ್ಪಾ ಕಾರಾಮುಂಗಿ ವಯ: 57 ವರ್ಷ, ಜಾತಿ: ಲಿಂಗಾಯತ, ಸಾ: ಹನುಮಾನ ನಗರ ಕುಂಬಾರವಾಡಾ, ಬೀದರ ರವರು ಬೀದರ ಗಾಂಧಿಗಂಜದಲ್ಲಿ ಅಡತ ವ್ಯಾಪಾರ ಮಾಡಿಕೊಂಡಿದ್ದು, ಅಲ್ಲದೆ ಕಮೀಷನ್ ಏಜಂಟ್ ಅಂತ ಸಹ ಕೆಲಸ ಮಾಡುತ್ತಾರೆ, ಹೀಗಿರುವಾಗ ಮಹಾರಾಷ್ಟ್ರದ ಜಲಗಾಂವದಲ್ಲಿರುವ ನಿಕ್ಕಿ ಆಗ್ರೋ ಪ್ರಾವಿಟ್ ಲಿಂ ಕಂಪನಿಯವರು ಫಿರ್ಯಾದಿಗೆ ತೊಗರೆ ಖರೀದಿಸುವಂತೆ ತಿಳಿಸಿದ್ದರಿಂದ ಅಂದಾಜು 31 ಟನ್ ತೊಗರೆ ಖರೀದಿ ಮಾಡಿದ್ದು ಇರುತ್ತದೆ, ಫಿರ್ಯಾದಿಯು ಖರೀದಿ ಮಾಡಿದ ಅಂದಾಜು 31 ಟನ್ ತೊಗರೆಯನ್ನು ದಿನಾಂಕ 22-03-2021 ರಂದು ಮಹಾರಾಷ್ಟ್ರದ ಜಲಗಾಂವದಲ್ಲಿರುವ ನಿಕ್ಕಿ ಆಗ್ರೋ ಪ್ರಾವಿಟ್ ಲಿಂ ಕಂಪನಿಯವರಿಗೆ ಕಳುಹಿಸುವ ಕುರಿತು ಬೀದರ ನಗರದ ಸಾಯಿ ಟ್ರಾಸ್ಸಪೋರ್ಟ ರವರಿಗೆ ಕರೆ ಮಾಡಿ ಒಂದು ಲಾರಿ ಕಳುಹಿಸಲು ತಿಳಿಸಿದಾಗ ಅವರು ಸದ್ಯ ಯಾವುದೆ ಲಾರಿ ಇಲ್ಲಾ ಹೈದ್ರಾಬಾದನ ಅಜಾದ ಗೂಡ್ಸ ಕ್ಯಾರಿಯರ ಟ್ರಾಸ್ಸಪೋರ್ಟದಿಂದ ಕರೆಯಿಸಿ ಕಳುಹಿಸುತ್ತೆನೆ ಅಂತ ಹೇಳಿ ಲಾರಿ ನಂ. ಆರ್.ಜೆ-09/ಜಿಡಿ-1655 ನೇದನ್ನು ಕಳುಹಿಸಿದ್ದು ಇರುತ್ತದೆ, ಸದರಿ ಆ ಲಾರಿಯಲ್ಲಿ ಫಿರ್ಯಾದಿಯು ತಾನು ಖರೀದಿ ಮಾಡಿದ 50 ಕೆಜಿಯ 620 ತೊಗರೆ ಬ್ಯಾಗಗಳು (31 ಟನ್) ತುಂಬಿ ಕಳುಹಿಸಿದ್ದು ಇರುತ್ತದೆ, ಲಾರಿ ಚಾಲಕನ ಹೆಸರು ಜಾಕೀರಖಾನ ಅಂತ ಟ್ರಾಸ್ಸಫೋರ್ಟ ಮಾಲೀಕರಿಂದ ಗೊತ್ತಾಗಿರುತ್ತದೆ, ಫಿರ್ಯಾದಿಯು ಕಳುಹಿಸಿದ 31 ಟನ್ ತೊಗರೆಯನ್ನು ಮಹಾರಾಷ್ಟ್ರದ ಜಲಗಾಂವದಲ್ಲಿರುವ ನಿಕ್ಕಿ ಆಗ್ರೋ ಪ್ರಾವಿಟ್ ಲಿಂ ಕಂಪನಿಯವರಿಗೆ ದಿನಾಂಕ 24,25-03-2021 ರಂದು ಮುಟ್ಟಿಸಬೇಕಾಗಿತ್ತು ಸದರಿ ಕಂಪನಿಯವರಿಗೆ ವಿಚಾರಣೆ ಮಾಡಿದಾಗ ಇಲ್ಲಿಯವರೆಗೆ ಮುಟ್ಟಿಸಿರುವದಿಲ್ಲಾ, ನಂತರ ತಿಳಿದು ಬಂದಿದ್ದೆನೆಂದರೆ ಫಿರ್ಯಾದಿಯವರ ತೊಗರೆ ತುಂಬಿಕೊಂಡು ಹೋದ ಲಾರಿ ನಂ. ಆರ್.ಜೆ-09/ಜಿಡಿ-1655 ನೇದನ್ನು ನಂತರ ಅದರ ನಂಬರ ಆರ್.ಜೆ-09/ಜಿಬಿ-9593 ಅಂತ ಬದಲಾಯಿಸಿರುತ್ತಾರೆ ಅಂತ ಗೊತ್ತಾಗಿರುತ್ತದೆ, ಕಾರಣ ಫಿರ್ಯಾದಿಯವರ ತೊಗರೆಗೆ ತುಂಬಿಕೊಂಡು ಕಳುಹಿಸಿದ ಲಾರಿ ನಂ. ಆರ್.ಜೆ-09/ಜಿಡಿ-1655 ನೇದರಲ್ಲಿ 31 ಟನ್ ತೊಗರೆ ಅಂದಾಜು 20,85,700/- ರೂಪಾಯಿದ್ದು ಮಹಾರಾಷ್ಟ್ರದ ಜಲಗಾಂವದಲ್ಲಿರುವ ನಿಕ್ಕಿ ಆಗ್ರೋ ಪ್ರಾವಿಟ್ ಲಿಂ ಕಂಪನಿಯವರಿಗೆ ತಲುಪಿಸದೆ ಸದರಿ ಲಾರಿ ನಂ. ಆರ್.ಜೆ-09/ಜಿಡಿ-1655 ನೇದರ ಚಾಲಕ ಜಾಕೀರಖಾನ, ಸಾಯಿ ಟ್ರಾರ್ಸಪೊರ್ಟ ಬೀದರನ ಮಾಲೀಕ ಮಹಾತಂಯ್ಯಾ ಮತ್ತು ಅಜಾದ ಗೂಡ್ಸ ಕ್ಯಾರಿಯರನ ಹೈದ್ರಾಬಾದನ ಮಾಲೀಕ ಕೂಡಿ ಫಿರ್ಯಾದಿಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 15/2021, ಕಲಂ. 379, 427, 511 ಐಪಿಸಿ :- ದಿನಾಂಕ 04-04-2021 ರಂದು 2300 ಗಂಟೆಯಿಂದ ದಿನಾಂಕ 05-04-2021 ರಂದು 0130 ಗಂಟೆಯ ಅವಧಿಯಲ್ಲಿ ಡಿಸಿಸಿ ಬ್ಯಾಂಕ ಎದುರುಗಡೆ ಇರುವ ಎಕ್ಸಿಸ್ ಬ್ಯಾಂಕನ ಎಟಿಎಮ ಮಶೀನನ್ನು ಯಾರೋ ಅಪರಿಚಿತರು ಡ್ಯಾಮೇಜ ಮಾಡಿ ಅಂದಾಜು 50,000/- ರೂ. ಬೆಲೆಬಾಳುವದನ್ನು ಹಾನಿ ಮಾಡಿ ಅದರಲ್ಲಿಯ ಹಣವನ್ನು ಕಳವು ಮಾಡಲು ಪ್ರಯತ್ನಿಸಿರುತ್ತಾರೆಂದು ಕೊಟ್ಟ ಫಿರ್ಯಾದಿ ಗುರುನಾತ ಗಣಾಚಾರಿ ತಂದೆ ಶಾಂತಯ್ಯಾ ಗಣಾಚಾರಿ ಸಾ: ಎಕ್ಸಿಸ ಬ್ಯಾಂಕ ಬೀದರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 27/2021, ಕಲಂ. 279, 338, 304(ಎ) ಐಪಿಸಿ :- ದಿನಾಂಕ 04-04-2021 ರಂದು ಆನಂದ ತಂದೆ ಬಾಬುರಾವ ಕಮಠಾಣೆ ವಯ: 32 ವರ್ಷ, ಜಾತಿ: ಎಸ.ಟಿ ಗೊಂಡ, ಸಾ: ಜಾಂತಿ ರವರ ತಂದೆ ಬಾಬುರಾವ ತಂದೆ ಮಾಣಿಕ ಸಾ: ಜಾಂತಿ ರವರು ಹಲಬರ್ಗಾ ಪೆಟ್ರೋಲ ಬಂಕದಿಂದ ಹಲಬರ್ಗಾ ಕಡೆಗೆ ನಡೆದುಕೊಂಡು ಹೋಗುವಾಗ ಜಾಂತೆ ಪೆಟ್ರೋಲ ಬಂಕದಿಂದ ಅಂದಾಜು 200 ಮೀಟರ ಅಂತರದಲ್ಲಿ ರೋಡಿನ ಮೇಲೆ ಹೋದಾಗ ಎದುರುಗಡೆಯಿಂದ ಮೋಟಾರ ಸೈಕ ನಂ. ಕೆಎ-38/ಎಕ್ಸ-2353 ನೇದರ ಚಾಲಕನಾದ ಆರೋಪಿ ಸಂಗಮೇಶ ತಂದೆ ಅಶೋಕ ಖಂಡ್ರೆ ಸಾ: ಧನ್ನೂರ ಇತನು ತನ್ನ ಮೋಟಾರ ಸೈಕಲನ್ನು ಹಲಬರ್ಗಾ ಕಡೆಯಿಂದ ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ನಡೆದುಕೊಂಡು ಹೊಗುತ್ತಿದ್ದ ಫಿರ್ಯಾದಿಯವರ ತಂದೆ ಬಾಬುರಾವ ರವರಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಂದೆ ಬಾಬುರಾವ ರವರ ಬಲಗೈಗೆ ಭಾರಿ ರಕ್ತಗಾಯ, ಬಲಗಾಲಿನ ತೊಡೆ ಮತ್ತು ಗುಪ್ತಾಂಗಕ್ಕೆ ಭಾರಿ ರಕ್ತಗಾಯವಾಗಿ ಅಲಲ್ಲಿ ತರಚಿದ ರಕ್ತಗಾಯಗಳು ಆಗಿರುತ್ತವೆ ಹಾಗೂ ಆರೋಪಿಗೂ ಸಹ ಭಾರಿ ಗುಪ್ತಗಾಯ ಹಾಗು ರಕ್ತಗಾಯವಾಗಿದ್ದರಿಂದ ಇಬ್ಬರಿಗೆ ರೋಡಿನ ಮೇಲೆ ಹೊಗಿ ಬರುವ ಜನರು ನೋಡಿ 108 ಅಂಬುಲೇನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿಯಲ್ಲಿ ಫಿರ್ಯಾದಿಯವರ ತಂದೆ ಬಾಬುರಾವ ರವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 43/2021, ಕಲಂ. 279, 337, 338, 304(ಎ) ಐಪಿಸಿ ಜೊತೆ 187 ಐ.ಎಂ.ವಿ ಕಾಯ್ದೆ :- ದಿನಾಂಕ 04-04-2021 ರಂದು ಫಿರ್ಯಾದಿ ವಿನೋದ ತಂದೆ ಅಮೃತರಾವ ವಾಗ್ಮೋರೆ ವಯ: 21 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಗುಡಪಳ್ಳಿ, ತಾ: ಔರಾದ[ಬಿ] ರವರ ಓಣಿಯ ಲಾಲಪ್ಪಾ ಇವರ ಮಗಳ ಮದುವೆ ಇದುದ್ದರಿಂದ ಮದುವೆಗೆ ಬಟ್ಟೆಗಳನ್ನು ಖರೀದಿ ಮಾಡಲು ಫಿರ್ಯಾದಿ ಮತ್ತು ಲಾಲಪ್ಪಾ ಕೂಡಿ ಅವರ ಮೋಟರ ಸೈಕಲ ನಂ. ಕೆಎ-38/ವ್ಹಿ-5324 ನೇದರ ಮೇಲೆ ಗುಡಪಳ್ಳಿಯಿಂದ ಔರಾದಗೆ ಬಂದು ಔರಾದನಲ್ಲಿ ಬಟ್ಟೆಗಳನ್ನು ಖರೀದಿ ಮಾಡಿ ಇಬ್ಬರು ಗುಡಪಳ್ಳಿಗೆ ಹೋಗುತ್ತಿರುವಾಗ ಮೋಟರ ಸೈಕಲ ಲಾಲಪ್ಪಾ ರವರು ಚಲಾಯಿಸುತ್ತಿದ್ದು, ಇಬ್ಬರು ಔರಾದ[ಬಿ]-ಸಂತಪುರ ರಸ್ತೆಯ ಮೇಲೆ ಬೊರಾಳ ನರ್ಸರಿ ಹತ್ತಿರ ಬಂದಾಗ ಬೊರಾಳ ಕಡೆಯಿಂದ ಹೊಂಡಾ ಶೈನ ಮೋಟರ ಸೈಕಲ ನಂ. ಎಂ.ಹೆಚ್-24/ಬಿಎಫ್-2417 ನೇದರ ಚಾಲಕನಾದ ಆರೋಪಿ ವಿಜಯಕುಮಾರ ತಂದೆ ನಿವೃತ್ತಿರಾವ ಪಾಂಡ್ರೆ ಸಾ: ಬೊರಾಳ ಇತನು ತನ್ನ ಹಿಂದೆ ಅಪ್ಪಾರಾವ ತಂದೆ ವಿಠಲರಾವ ಪಾಂಡ್ರೇ ಸಾ: ಬೊರಾಳ ರವರನ್ನು ಕೂಡಿಸಿಕೊಂಡು ಹಿಂದೆ ಮುಂದೆ ನೊಡದೇ ಅಜಾಗರುಕತೆಯಿಂದ ತನ್ನ ವಾಹನವನ್ನು ಚಲಾಯಿಸಿ ಫಿರ್ಯಾದಿಯು ಕುಳಿತು ಹೋಗುವ ಮೋಟರ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ, ಆದರೆ ಲಾಲಪ್ಪಾ ರವರ ಭೂಜಕ್ಕೆ ತರಚಿದ ಗುಪ್ತಗಾಯ, ಗಟಾಯಿಗೆ ತರಚಿದ ರಕ್ತಗಾಯ, ಎಡಗಡೆ ಸೊಂಟದ ಹತ್ತಿರ ಭಕಾಳಿಗೆ ತರಚಿದ ರಕ್ತಗಾಯ ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿ ಮಾತಾಡುವ ಸ್ಥೀತಿಯಲ್ಲಿ ಇರಲಿಲ್ಲ, ಮೋಟರ ಸೈಕಲ್ ಸಹ ಡ್ಯಾಮೇಜ ಆಗಿರುತ್ತದೆ, ಆರೋಪಿಯು ತನ್ನ ಮೋಟರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಅಪ್ಪಾರಾವ ರವರ ಬಲಗಡೆ ಕಣ್ಣಿನ ಮೇಲೆ ರಕ್ತಗಾಯ ಮತ್ತು ಎರಡು ಮೊಣಕಾಲುಗಳಿಗೆ ತರಚಿದ ರಕ್ತಗಾಯಗಳಾಗಿರುತ್ತವೆ, ನಂತರ ಸದರಿ ಅಪಘಾತದಲ್ಲಿ ಗಾಯಗೊಂಡ ಲಾಲಪ್ಪಾ ಇತನಿಗೆ ಚಿಕಿತ್ಸೆ ಕುರಿತು ಫಿರ್ಯಾದಿ ಮತ್ತು ತಮ್ಮೂರ ಉತ್ತಮ ತಂದೆ ಬಾಳಪ್ಪಾ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಔರಾದ[ಬಿ]ಗೆ ತಂದು ದಾಖಲು ಮಾಡಿದ್ದು ಇರುತ್ತದೆ, ನಂತರ ಗಾಯಾಳು ಲಾಲಪ್ಪಾ ರವರು ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 05-04-2021 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕಗೊಳ್ಳಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕರಿಗೆ ಹುಕ್ಕೇರಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬೆಳಗಾವಿ ವಿಮ್ಸ್​ಗೆ ರವಾನಿಸಲಾಗಿದೆ. ಅಥಣಿ: ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಗಲಾಟೆ ನಡೆದು, ಕೆಲವು ಕಿಡಿಗೇಡಿಗಳು ನಾಲ್ವರ ಮೇಲೆ ಬ್ಲೇಡ್​ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಚೇತನ ಹಡಪದ, ಪ್ರಸಾದ ಅಶೋಕ ಸಿಂದೂರೆ ಹಾಗು ವಿಕಾಸ ಸುಭಾಶ ಸುಣಗಾರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಹುಲ ಈರಪ್ಪ ಪಾಟೀಲ ಎಂಬ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಬೆಳಗಾವಿ ವಿಮ್ಸ್​ಗೆ ರವಾನಿಸಲಾಗಿದೆ. ಬ್ಲೇಡ್​ನಿಂದ​ ಹಲ್ಲೆ ಮಾಡಿದ ಕಿಡಿಗೇಡಿಗಳು ಪ್ರತಿ ವರ್ಷದಂತೆ ಅದ್ದೂರಿಯಾಗಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿತ್ತು. ಕಿಡಿಗೇಡಿಗಳ ಕೃತ್ಯದಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ರಾಜ್ಯ ವಿಧಾನಸಭಾ ಚುನಾವಣೆ ಸಮೀಸುತ್ತಿದ್ದಂತೆ ಖಾನಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅಡ್ಡು ಗಾಲು ಹಾಕಲು ಶತ ಪ್ರಯತ್ನ ನಡೆಸಿದ್ದಾರೆ. ಇತ್ತೀಚಿಗೆ ಖಾನಾಪುರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕಿ ಅಂಜಲಿ ನಿಂಬಾಳಕರ ಅವರು ಅರಿಶಿಣ, ಕುಂಕುಮ ಕಾರ್ಯಕ್ರಮದಲ್ಲಿ ಮುತೈದೆಯರಿಗೆ ತಮ್ಮ ಅಂಜಲಿ ತಾಯಿ ಫೌಂಡೇಶನ್ ನಿಂದ ಊಟದ ಬಾಕ್ಸ್ ನೀಡಿರುವುದನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿರುವ ಬಿಜೆಪಿ. ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಪ್ರಮುಖ ಸ್ಥಾನದಲ್ಲಿರುವ ಡಾ. ಸೋನಾಲಿ ಸರನೊಬತ ಮಾಡುತ್ತಿರುವುದಾದರೂ ಏನು ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನೆ ಮಾಡ ತೊಡಗಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ ಹಾಗೂ ಹಾಲಿ ಬಿಜೆಪಿ ಸರಕಾರದಲ್ಲಿ ಸಾಕಷ್ಟು ಅನುದಾನ ತಂದು ಖಾನಾಪುರ ಕ್ಷೇತ್ರವನ್ನು ಮಾದರಿ ಕ್ಷೇತ್ತವನ್ನಾಗಿಸಿ ಈ ಭಾಗದ ಜನರ ಆಶಾ ಕಿರಣವಾಗಿದ್ದಾರೆ. ಅಭಿವೃದ್ಧಿಯ ಹೊಳೆ ಹರಿಸುತ್ತಿರುವ ನಿಂಬಾಳಕರ ಅವರ ಏಳಿಗೆ ಸಹಿಸದ ಕೆಲ ನಾಮಾಂಕಿತರು ಅಂಜಲಿ ತಾಯಿ ಫೌಂಡೇಶನ್ ಕೆಲಸಕ್ಕೆ ಅಡ್ಡಿ ಪಡಿಸುತ್ತಿರುವುದು ಶಾಸಕಿ ನಿಂಬಾಳಕರ ಅವರ ಅಭಿಮಾನಿಗಳು ಸಿಡಿದ್ದೇದಿದ್ದಾರೆ. ಬೆಳಗಾವಿ ಗ್ರಾಮೀಣ ಜಿಲ್ಲೆಯ ಮಹತ್ವದ ಹುದ್ದೆಯಲ್ಲಿರುವ ಡಾ. ಸೋನಾಲಿ ಸರನೊಬತಗೆ ಕೇವಲ ಖಾನಾಪುರ ಮತಕ್ಷೇತ್ರದಲ್ಲಿ ವ್ಯಾಮೋಹ ಏಕೆ ? ಪಕ್ಷ ಸಂಘಟನೆ ಮಾಡಬೇಕಾಗಿರುವುದು. ಇವರು ಬೆಳಗಾವಿ ಜಿಲ್ಲೆಯಲ್ಲಿ. ಆದ್ರೆ ಖಾನಪುರದಲ್ಲಿ ಇವರು ಮುಂಬರುವ ಅಭ್ಯರ್ಥಿಯಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಖಾನಾಪುರ ಜನರಿಗೆ ತಮ್ಮ ಫೌಂಡೇಶನ್ ನಿಂದ ಮಾಡಲಾಗುತ್ತಿರುವ ಪುಣ್ಯದ ಕೆಲಸ ರಾಜಕೀಯ ಗಿಮ್ಮಿಕೋ ಅಥವಾ ಸಮಾಜ ಸೇವೆಯೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಸ್ವತಃ ಬಿಜೆಪಿ ಪಕ್ಷದ ಖಾನಾಪುರ ಮುಖಂಡ, ಮಾಜಿ ಶಾಸಕ‌ ಅರವಿಂದ ಪಾಟೀಲ ಎಮಇಎಸ ಬಿಟ್ಟು‌ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ. ಇವರು ಸೋನಾಲಿ ಸರನೊಬತ ಯಾರು ಎಂದು ಪ್ರಶ್ನೆ ಮಾಡಿದ್ದ ಆಡಿಯೋ ಖಾನಾಪುರ ಮಾತ್ರವಲ್ಲ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಓಡಾಡಿದೆ. ಕಾಂಗ್ರೆಸ್ ಪಕ್ಷದ ಶಾಸಕಿ ಅಂಜಲಿ ನಿಂಬಾಳಕರ ಖಾನಾಪುರ ಮತಕ್ಷೇತ್ರದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ‌ ನಡೆದ ಅಧಿವೇಶನದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ಸರಕಾರದ ಕಣ್ಣು ತೆರೆಸಿದ್ದರು. ನಿಂಬಾಳಕರ ಅವರ ಕೆಲಸವನ್ನು ಸಹಿಸದ ಇಂಥವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
Kannada News » Trending » Man Claims Flipkart Sent Him Ghadi Detergent Instead of Laptop, Says Customer Support is Blaming Him Viral : ಫ್ಲಿಪ್​ಕಾರ್ಟ್​ನಿಂದ ಲ್ಯಾಪ್​ಟಾಪ್​ ಬದಲಿಗೆ ಘಡಿ ಸಾಬೂನು ಪಡೆದ ಗ್ರಾಹಕ Flipcart : ಆರ್ಡರ್​ ಬಾಕ್ಸ್​ ಓಪನ್ ಮಾಡದೆ ಡೆಲಿವರಿ ಏಜೆಂಟ್​ಗೆ ಒಟಿಪಿ ಕೊಟ್ಟಿದ್ದು ನಿಮ್ಮದೇ ತಪ್ಪು. ಈ ವಿಷಯವಾಗಿ ನಾವು ಏನೂ ಸಹಾಯ ಮಾಡಲಾಗದು ಎಂದು ಫ್ಲಿಪ್​ಕಾರ್ಟ್​ ಕಸ್ಟಮರ್ ಸಪೋರ್ಟ್ ವಿಭಾಗವು ತನ್ನ ಗ್ರಾಹಕರಿಗೆ ಹೇಳಿದೆ. ಫ್ಲಿಪ್​ಕಾರ್ಟ್​ ಕಳಿಸಿದ ಘಡಿ ಸಾಬೂನು TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad Sep 27, 2022 | 2:30 PM Viral : ಏನೋ ಆರ್ಡರ್ ಮಾಡಿದರೆ ಇನ್ನೇನೋ ಸಾಮಾನು ಬಂದು ತಲುಪಿರುತ್ತದೆ. ಈಗಾಗಲೇ ಇಂಟರ್​ನೆಟ್​ನಲ್ಲಿ ಆನ್​ಲೈನ್​ ಶಾಪಿಂಗ್​ನಲ್ಲಿ ಆಗುವ ಇಂಥ ಅಚಾತುರ್ಯಗಳ ಬಗ್ಗೆ ಸಾಕಷ್ಟು ಓದಿರುತ್ತೀರಿ. ಇತ್ತೀಚೆಗೆ ಫ್ಲಿಪ್​ಕಾರ್ಟ್​ನ​ ಬಿಗ್ ಬಿಲಿಯನ್ ಡೇಸ್ ಸೇಲ್​ ನಡೆಯುತ್ತಿರುವ ಸಂದರ್ಭದಲ್ಲಿ ಗ್ರಾಹಕರೊಬ್ಬರು ತಮ್ಮ ತಂದೆಗೆ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು. ಆದರೆ ಅವರ ತಂದೆಗೆ ಡೆಲಿವರಿ ಬಾಕ್ಸ್​ ಸರಿಯಾದ ಸಮಯಕ್ಕೇನೋ ತಲುಪಿತು. ಆದರೆ ಒಳಗಿದ್ದದ್ದು ಲ್ಯಾಪ್​ಟಾಪ್​ನ ಬದಲಾಗಿ ಘಡಿ ಸಾಬೂನುಗಳು! ಯಶಸ್ವಿ ಶರ್ಮಾ ಎನ್ನುವವರು ತಮ್ಮ ತಂದೆಗೆ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದರು. ಆದರೆ ಅವರ ತಂದೆಗೆ ತಲುಪಿದ್ದು ಸಾಬೂನುಗಳು. ಯಶಸ್ವಿ ಅವರ ತಂದೆಗೆ ಫ್ಲಿಪ್​ಕಾರ್ಟ್​ನ ಓಪನ್-ಬಾಕ್ಸ್ ಪರಿಕಲ್ಪನೆ ಬಗ್ಗೆ ತಿಳಿದಿರಲಿಲ್ಲ. (ಭಾರತೀಯರಿಗೆ ಈ ಪರಿಕಲ್ಪನೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ). ಓಪನ್ ಬಾಕ್ಸ್ ಕಾನ್ಸೆಪ್ಟ್​ ಎಂದರೆ ಆರ್ಡರ್ ಮಾಡಿದ ವಸ್ತುವನ್ನು ಡೆಲಿವರಿ ಏಜೆಂಟ್​ ಎದುರೇ ಪರಿಶೀಲಿಸಿ ನಂತರ ಒಟಿಪಿ ನೀಡಬೇಕು. ಆದರೆ, ಪ್ರಿಪೇಯ್ಡ್ ಡೆಲಿವರಿಗಳಿಗೆ ಆರ್ಡರ್​ ಪ್ಯಾಕ್​ ಸ್ವೀಕರಿಸಿದ ನಂತರ ಒಟಿಪಿ ಕೊಡಬೇಕೆಂದು ಯಶಸ್ವಿ ಅವರ ತಂದೆ ಭಾವಿಸಿದರು. ಆದ್ದರಿಂದ ಡೆಲಿವರಿ ಏಜೆಂಟ್​ ಆರ್ಡರ್ ಬಾಕ್ಸ್​ ಕೊಡುತ್ತಿದ್ದಂತೆ ಅವರು ಒಟಿಪಿ ಕೊಟ್ಟುಬಿಟ್ಟರು. ಈ ವಿಷಯವಾಗಿ ಕಸ್ಟಮರ್ ಸಪೋರ್ಟ್​ ವಿಭಾಗಕ್ಕೆ ಯಶಸ್ವಿ ದೂರು ಸಲ್ಲಿಸಿದಾಗ, ಆರ್ಡರ್​ ಬಾಕ್ಸ್​ ತೆರೆಯದೆ ಒಟಿಪಿ ಹಂಚಿಕೊಂಡಿದ್ದು ನಿಮ್ಮ ತಂದೆಯದೇ ತಪ್ಪು ಎಂದು ಆರೋಪಿಸಿದರು. ಆದರೆ ಡೆಲಿವರಿ ಏಜೆಂಟ್​ ಈ ಬಾಕ್ಸ್​ ತಲುಪಿಸುವ ವೇಳೆ ಸೆರೆಯಾದ ಸಿಸಿಟಿವಿ ದೃಶ್ಯಗಳ ಸಾಕ್ಷಿ ನನ್ನ ಬಳಿ ಇದೆ ಎಂದಿದ್ದಾರೆ ಯಶಸ್ವಿ. ಈ ಎಲ್ಲ ವಿಷಯವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಈಗ ನೀವು ಆರ್ಡರ್​ ಮಾಡಿದ ವಸ್ತು ನಿಮ್ಮನ್ನು ತಲುಪಲಾರದು. ಏಕೆಂದರೆ ಬಾಕ್ಸ್​ನೊಳಗೆ ಲ್ಯಾಪ್​ಟಾಪ್​ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನೀವು ಡೆಲಿವರಿ ಏಜೆಂಟ್​ಗೆ ಒಟಿಪಿ ನೀಡಬೇಕಿತ್ತು. ಈ ವಿಷಯವನ್ನು ಮತ್ತೆ ಎಳೆದಾಡುವಲ್ಲಿ ಅರ್ಥವಿಲ್ಲ, ಇದನ್ನು ಇಲ್ಲಿಗೆ ಮುಗಿಸಲಾಗುವುದು’ ಎಂದು ಕಸ್ಟಮರ್​ ಸಪೋರ್ಟ್​ ವಿಭಾಗವು ಉತ್ತರಿಸಿದೆ. ‘ನನ್ನ ತಂದೆಯದೇ ತಪ್ಪು ಎಂದು ಫ್ಲಿಪ್​ಕಾರ್ಟ್​ ವಾದಿಸುತ್ತಿದೆ. ಆದರೆ ಡೆಲಿವರಿ ಏಜೆಂಟ್​ ಓಪನ್ ಬಾಕ್ಸ್ ಪರಿಕಲ್ಪನೆಯ​ ಬಗ್ಗೆ ಮೊದಲೇ ಯಾಕೆ ನನ್ನ ತಂದೆಗೆ ತಿಳಿಸಲಿಲ್ಲ? ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಮೊದಲು ಕೊನೆಯ ಪ್ರಯತ್ನವೆಂಬಂತೆ ಇಲ್ಲಿ ಇದನ್ನು ಪೋಸ್ಟ್ ಮಾಡುತ್ತಿದ್ದೇನೆ. ಮಧ್ಯಮ ವರ್ಗದ ಭಾರತೀಯರಿಗೆ ಇಷ್ಟು ಮೌಲ್ಯದ ಲ್ಯಾಪ್​ಟಾಪ್ ಖರೀದಿಯಿಂದ ಉಂಟಾದ ನಷ್ಟವನ್ನು ಸುಲಭವಾಗಿ ಭರಿಸಿಕೊಳ್ಳಲಾಗದು.’ ಎಂದು ಯಶಸ್ವಿ ಈ ನೋಟ್​ನಲ್ಲಿ ಬರೆದಿದ್ದಾರೆ.
ಮೈಸೂರು: – ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವುದರಿಂದ ನ್ಯಾಯಾಲಯಗಳಲ್ಲಿ ದಾಖಲಾಗುವ ವ್ಯಾಜ್ಯಗಳ ಪ್ರಮಾಣ ಇಳಿಮುಖವಾಗಲಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ವಂಟಿಗೊಡಿ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಶಾಲೆಯ ಕಾನೂನು ಸಾಕ್ಷರತಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನುಗಳ ಅರಿವು ಹೊಂದುವ ಮೂಲಕ ಅವುಗಳ ಪರಿಪಾಲನೆ ಸಾಧ್ಯವಾಗಲಿದೆ. ಸುಪ್ರಿಂ ಕೋರ್ಟ್ ಆದೇಶದಂತೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಶಾಲೆಗಳಲ್ಲಿ ಕಾನೂನು ಅರಿವು ಮೂಡಿಸಲು ಹಲವು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ನಿತ್ಯ ಬದುಕಿನಲ್ಲಿ ಕೆಲ ಕಾನೂನುಗಳ ತಿಳುವಳಿಕೆ ಅತ್ಯಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಬಗ್ಗೆ ಸಂಕ್ಷಿಪ್ತ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಮೂಲಕ ಅವರ ಪೋಷಕರಿಗೂ ಕಾನೂನು ಅರಿವು ಮೂಡಲಿದೆ ಎಂದು ತಿಳಿಸಿದರು. `ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಗಾದೆ ಮಾತಿನಂತೆ ಕಾನೂನು ಬಲ್ಲವನಿಗೆ ಸಮಸ್ಯೆ ಎದುರಾಗದು. ಜ್ಞಾನವೇ ಶಕ್ತಿ ಎಂಬ ನುಡಿ ಮುತ್ತಿದ್ದು, ಕಾನೂನು ಜ್ಞಾನವಿದ್ದಲ್ಲಿ ಅದು ಇನ್ನಷ್ಟು ಹೆಚ್ಚು ಶಕ್ತಿ ತಂದುಕೊಡಲಿದೆ. ಭಾರತದ ಸಂವಿಧಾನ ಪ್ರಪಂಚದಲ್ಲೇ ಶ್ರೇಷ್ಠತೆಯಿಂದ ಕೂಡಿದ್ದು, ಆಳವಾದ ಹಾಗೂ ವಿಸ್ತøತ ಅಧ್ಯಯನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಂತಹ ಉನ್ನತ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ದೇಶದ ಪ್ರತಿ ನಾಗರಿಕರಿಗೂ ಸಮಾನ ಹಕ್ಕು-ಬಾದತ್ಯೆಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ಹೀಗಾಗಿ ನಮಗೆ ಸಂವಿಧಾನದ ಹಾಗೂ ಕಾನೂನುಗಳ ಕನಿಷ್ಠ ಮಟ್ಟದ ಅರಿವು ಅಗತ್ಯ ಎಂದು ನುಡಿದರು. ನಾವು ಶಾಲಾ ಹಂತದಲ್ಲಿ ಇದ್ದ ವೇಳೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯೇ ಹೆಚ್ಚಾಗಿತ್ತು. ಪಠ್ಯಪುಸ್ತಕ ಕೊಂಡುಕೊಳ್ಳಲು ಬಹುತೇಕ ಮಂದಿಗೆ ಆರ್ಥಿಕ ಶಕ್ತಿಯೂ ಇರಲಿಲ್ಲ. ಆದರೆ ಈಗ ಇಂತಹ ಪರಿಸ್ಥಿತಿ ಇಲ್ಲವಾಗಿದ್ದು, ಸಾಕಷ್ಟು ಸುಧಾರಣೆಯಾಗಿದೆ. ಜೊತೆಗೆ ಇಂದಿನ ಮಕ್ಕಳ ಬುದ್ಧಿಮತ್ತೆಯೂ ಹೆಚ್ಚಿದೆ. ಹೀಗಾಗಿ ಮಕ್ಕಳಿಗೆ ಕಾನೂನು ಅರಿವು ಮೂಡಿಸುವುದು ಅಂತಹ ಸವಾಲು ಆಗಲಾರದು. ಶಿಕ್ಷಕರು ಕಾನೂನುಗಳ ಬಗ್ಗೆ ತಿಳಿದುಕೊಂಡು ಮಕ್ಕಳಿಗೂ ಅರಿವು ಮೂಡಿಸಲು ಎಲ್ಲಾ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಧಿಕಾರದಿಂದ ನೀಡಿರುವ ಕಾನೂನು ಬಗೆಗಿನ ಪುಸ್ತಕಗಳನ್ನು ಅಧ್ಯಯನ ನಡೆಸಿ ಮಕ್ಕಳಿಗೂ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು. ಇದಕ್ಕೂ ಮುನ್ನ ವಿಶ್ವ ಪರಿಸರ ದಿನದ ಅಂಗವಾಗಿ ಶಾಲೆಯ ಆವರಣದಲ್ಲಿ ಎರಡು ಗಿಡಗಳನ್ನು ನೆಡಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ಮೊಹಮ್ಮದ್ ಮುಜಿರುಲ್ಲಾ ಅತಿಥಿಯಾಗಿ ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಕುವೆಂಪುನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಲ್.ಚಿದಾನಂದಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
Kannada News » Technology » Google and NASA have put together a super cool animation when you search for NASA DART on Google Google: ನಾಸಾ ಡಾರ್ಟ್ ಮಿಷನ್ ಯಶಸ್ವಿ: ಗೂಗಲ್​ನಿಂದ ವಿಶೇಷ ಸಂಭ್ರಮಾಚರಣೆ ನಾಸಾದ ಈ ಯಶಸ್ವಿ ಕಾರ್ಯಾಚರಣೆಯನ್ನು ಗೂಗಲ್ ವಿಶೇಷವಾಗಿ ಸಂಭ್ರಮಿಸಿದೆ. ಈಗ ನೀವು ಗೂಗಲ್ ಸರ್ಚ್​ನಲ್ಲಿ ನಾಸಾ ಡಾರ್ಟ್ ಎಂದು ಸರ್ಚ್ ಹೊಡೆದರೆ ವಿಶೇಷವಾದ ಅನಿಮೇಷನ್ ಕಾಣಿಸಿಕೊಳ್ಳುತ್ತದೆ. TV9kannada Web Team | Edited By: Vinay Bhat Sep 27, 2022 | 12:13 PM ನಾಸಾದ (NASA) ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ ಡಾರ್ಟ್ (DART) ಯೋಜನೆಯಡಿ ನೌಕೆಯು ಸೋಮವಾರ ಬೆಳಗ್ಗೆ ಸರಿಯಾಗಿ 7.14ಕ್ಕೆ ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಇದೀಗ ಕ್ಷುದ್ರಗ್ರಹಕ್ಕೆ ನೌಕೆ ಅಪ್ಪಳಿಸಿರುವುದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ಇದನ್ನು ಯುಎಸ್ (US) ಬಾಹ್ಯಾಕಾಶ ಸಂಸ್ಥೆ ವಿಶ್ವದ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಎಂದು ಹೇಳಿದೆ. “ನಾವು ಹೊಸ ಯುಗವನ್ನು ಪ್ರಾರಂಭಿಸುತ್ತಿದ್ದೇವೆ, ಅಪಾಯಕಾರಿ ಕ್ಷುದ್ರಗ್ರಹದ ಪ್ರಭಾವದಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಭೂಮಿಯಲ್ಲಿರುವ ಜನರು ಚೆನ್ನಾಗಿ ನಿದ್ರಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ನಾಸಾದ ಗ್ರಹಗಳ ವಿಜ್ಞಾನ ವಿಭಾಗದ ನಿರ್ದೇಶಕ ಲೋರಿ ಗ್ಲೇಜ್ ಹೇಳಿದ್ದಾರೆ. ನಾಸಾದ ಈ ಯಶಸ್ವಿ ಕಾರ್ಯಾಚರಣೆಯನ್ನು ಗೂಗಲ್ ವಿಶೇಷವಾಗಿ ಸಂಭ್ರಮಿಸಿದೆ. ಈಗ ನೀವು ಗೂಗಲ್ ಸರ್ಚ್​ನಲ್ಲಿ ನಾಸಾ ಡಾರ್ಟ್ ಎಂದು ಸರ್ಚ್ ಹೊಡೆದರೆ ವಿಶೇಷವಾದ ಅನಿಮೇಷನ್ ಕಾಣಿಸಿಕೊಳ್ಳುತ್ತದೆ. ಸರ್ಚ್ ಕೊಟ್ಟಾಗ ಮೊದಲಿಗೆ ಈ ಕುರಿತ ಸುದ್ದಿಗಳು ಬರುತ್ತವೆ. ನಂತರ ಡಿಸ್ ಪ್ಲೇಯಲ್ಲಿ ಸೆಟಲೈಟ್ ಒಂದು ಬಂದು ಬಲಬದಿಯ ಸ್ಕ್ರೀನ್​ಗೆ ಡಿಕ್ಕಿ ಹೊಡೆಯುತ್ತದೆ. ಈ ಸಂದರ್ಭ ಸ್ಕ್ರೀನ್ ಕೊಂಚ ನಲುಗಿ ಬಲಬದಿಗೆ ತಿರುಗುತ್ತದೆ. ಗೂಗಲ್ ಈರೀತಿ ಸಂಭ್ರಮಿಸಿರುವ ಬಗ್ಗೆ ನಾಸಾ ಟ್ವೀಟ್ ಮಾಡಿ ಮಾಹಿತಿ ನೀಡಿದೆ. Your Google search could reveal something smashing! Search for “NASA DART” on @Google to see a demonstration of browser, uh, planetary defense. pic.twitter.com/ZuxtlgaLJ1 — NASA (@NASA) September 27, 2022 ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಡಬಲ್ ಕ್ಷುದ್ರಗ್ರಹ ರೆಂಡೆಜ್ವಸ್ ಟೆಸ್ಟ್ (DART) ಪ್ರೋಬ್ ಅನ್ನು ಸೆಪ್ಟೆಂಬರ್ 26ರ ರಾತ್ರಿ ಹಾರಿ ಬಿಟ್ಟಿದ್ದು, ಭೂಮಿಯಿಂದ 7 ಮಿಲಿಯನ್ ಮೈಲಿ (11 ಮಿಲಿಯನ್ ಕಿಲೋಮೀಟರ್) ದೂರದಲ್ಲಿರುವ ಕ್ಷುದ್ರಗ್ರಹಕ್ಕೆ ಅದು ಅಪ್ಪಳಿಸಿದೆ. ಇದನ್ನು ಯುಎಸ್ ಬಾಹ್ಯಾಕಾಶ ಸಂಸ್ಥೆ ವಿಶ್ವದ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಎಂದು ಹೇಳಿದೆ. ಇದೀಗ ಕ್ಷುದ್ರಗ್ರಹಕ್ಕೆ ನೌಕೆ ಅಪ್ಪಳಿಸಿರುವುದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ಈ ಪರೀಕ್ಷೆಯು ಬಾಹ್ಯಾಕಾಶ ನೌಕೆಯೊಂದು ಟಾರ್ಗೆಟ್ ಮಾಡಲಾದ ಕ್ಷುದ್ರಗ್ರಹಕ್ಕೆ ತಾನಾಗಿಯೇ ನ್ಯಾವಿಗೇಟ್ ಮಾಡಬಹುದು ಮತ್ತು ಉದ್ದೇಶಪೂರ್ವಕವಾಗಿ ಅದರೊಂದಿಗೆ ಘರ್ಷಿಸುತ್ತದೆ ಎಂಬುದನ್ನು ತೋರಿಸುತ್ತದೆ. ನೌಕೆಯು ಕ್ಷುದ್ರಗ್ರಹದ ಹತ್ತಿರವಾದಾಗ ಸ್ವಯಂಚಾಲಿತ ನ್ಯಾವಿಗೇಶನ್ ಚಾಲೂ ಆಗಿ ಡಿಕ್ಕಿ ಹೊಡೆಯುವಂತೆ ಮಾಡಿದೆ. ಇದಕ್ಕೆ ಕೆಲವೇ ಕ್ಷಣಗಳ ಮುಂಚೆ ನೌಕೆ ಕೃತಕ ಉಪಗ್ರಹವೊಂದನ್ನು ಬಿಡುಗಡೆ ಮಾಡಿದೆ. ಡಿಕ್ಕಿಯಾದಾಗ ಪ್ರಖರ ಬೆಳಕಿನೊಂದಿಗೆ ಅಪಾರ ದೂಳು ಏಳುತ್ತದೆ. ದೂಳು ಕಡಿಮೆಯಾದ ಹಲವು ವರ್ಷಗಳ ನಂತರ ಅಲ್ಲಿಗೆ ತೆರಳುವ ಗಗನನೌಕೆ ಆಘಾತದ ಪ್ರಮಾಣ ಮತ್ತು ಅಲ್ಲಿನ ಸ್ಪಷ್ಟ ಚಿತ್ರ ರವಾನಿಸುತ್ತದೆ ಎಂದು ನಾಸಾ ಹೇಳಿಕೊಂಡಿದೆ. ಇದನ್ನೂ ಓದಿ PDF File: ಪಿಡಿಫ್ ಫೈಲ್​ಗಳ ಪಾಸ್‌ವರ್ಡ್ ರಿಮೂವ್‌ ಮಾಡಲು ಇಲ್ಲಿದೆ ನೋಡಿ ಟ್ರಿಕ್ಸ್ WhatsApp Uber service: ಇದೀಗ ವಾಟ್ಸ್​ಆ್ಯಪ್​ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಇಲ್ಲಿದೆ ಸಂಪೂರ್ಣ ಮಾಹಿತಿ Huawei Nova 10 SE: ಮಾರುಕಟ್ಟೆಗೆ ಬಂತು 108MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು? iPhone 13: ದಿಢೀರ್ ಔಟ್-ಆಫ್-ಸ್ಟಾಕ್: ಫ್ಲಿಪ್​ಕಾರ್ಟ್, ಅಮೆಜಾನ್​ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಐಫೋನ್ 13 ನಾಪತ್ತೆ ಈ ಪ್ರಭಾವದ ಮೊದಲು ನಾಸಾಗಾಗಿ ಮಿಷನ್ ಅನ್ನು ಮೇಲ್ವಿಚಾರಣೆ ಮಾಡುವ JHUAPL ನಲ್ಲಿ DART ಸಮನ್ವಯ ಪ್ರಮುಖವಾಗಿದೆ. ಆನ್–ಟಾರ್ಗೆಟ್ ಕ್ರ್ಯಾಶ್‌ನ ಹೊರತಾಗಿಯೂ ಬಾಹ್ಯಾಕಾಶ ನೌಕೆಯು ಅದರ ವಿನಾಶದ ಕಡೆಗೆ ವೇಗವಾಗಿ ಸಾಗುತ್ತಿದ್ದಂತೆ JHUAPL ನಲ್ಲಿನ DART ಮಿಷನ್ ನಿಯಂತ್ರಣ ಕೇಂದ್ರದಲ್ಲಿ ಶಾಂತ ಮತ್ತು ನಿರೀಕ್ಷೆಯ ಮಿಶ್ರಣವಿತ್ತು. ಅಪಘಾತದ ಸಮಯದಲ್ಲಿ ಏನೂ ತಪ್ಪಿಲ್ಲ, ಆದ್ದರಿಂದ ಎಂಜಿನಿಯರ್‌ಗಳು ತಮ್ಮ ಪಾಕೆಟ್‌ನಲ್ಲಿರುವ 21 ವಿಭಿನ್ನ ಆಕಸ್ಮಿಕ ಯೋಜನೆಗಳಲ್ಲಿ ಒಂದನ್ನು ಪ್ರಯತ್ನಿಸಬೇಕಾಗಿಲ್ಲ ಎಂದು ತಿಳಿಸಿದೆ.
Kannada News » Karnataka » Karnataka govt has ordered the wife of murdered Praveen Nettaru to be appointed to C group post on contract basis ಪ್ರವೀಣ್ ನೆಟ್ಟಾರು ಪತ್ನಿಗೆ ಗುತ್ತಿಗೆ ಆಧಾರಿತ ನೌಕರಿ ನೀಡಿ ರಾಜ್ಯ ಸರ್ಕಾರದಿಂದ ಆದೇಶ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಎಂ. ಅವರಿಗೆ ಗುತ್ತಿಗೆ ಆಧಾರಿತ ಹಿರಿಯ ಸಹಾಯಕ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರವೀಣ್ ನೆಟ್ಟಾರು ಪತ್ನಿಗೆ ಗುತ್ತಿ ಆಧಾರಿತ ನೌಕರಿ ನೀಡಿ ಸರ್ಕಾರದಿಂದ ಆದೇಶ TV9kannada Web Team | Edited By: Rakesh Nayak Manchi Sep 29, 2022 | 7:58 PM ಬೆಂಗಳೂರು/ ಮಂಗಳೂರು: ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಅವರ ಪತ್ನಿ ನೂತನ ಕುಮಾರಿ ಎಂ. ಅವರಿಗೆ ಗುತ್ತಿಗೆ ಆಧಾರಿತ ಹಿರಿಯ ಸಹಾಯಕ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಜನಸ್ಪಂದನ ಸಮಾವೇಶದಲ್ಲಿ (Janaspandana Program) ನೇಮಕಾತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಘೋಷಣೆ ಮಾಡಿದ್ದರು. ಅದರಂತೆ ಇದೀಗ ಸಿ ಗ್ರೂಪ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರಬಿದ್ದಿದೆ. ಈ ಬಗ್ಗೆ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡ ರಾಜ್ಯ ಬಿಜೆಪಿ, ಕಾರ್ಯಕರ್ತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಬರೆದುಕೊಂಡಿದೆ. ರಾಜ್ಯ ಸರ್ಕಾರದ ಆದೇಶ ಪ್ರತಿಗಳನ್ನು ಹಂಚಿಕೊಂಡ ಬಿಜೆಪಿ, “ಮತಾಂಧರಿಂದ ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ ಎಂ. ಅವರನ್ನು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಪಕ್ಷದ ಕಾರ್ಯಕರ್ತರೇ ಬಿಜೆಪಿ ಪಕ್ಷದ ಜೀವಾಳ. ಕಾರ್ಯಕರ್ತರ ಹಿತರಕ್ಷಣೆಗೆ ಬದ್ಧವಾಗಿದೆ ಬಿಜೆಪಿ” ಎಂದು ಬರೆದುಕೊಂಡಿದೆ. ಇದನ್ನು ತನ್ನ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದೆ. ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರನನ್ನು ಜುಲೈ 26 ರಂದು ಅವರ ಕೋಳಿ ಅಂಗಡಿ ಬಳಿಯೇ ಹಂತಕರು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದು, ಇದು ಇಡೀ ರಾಜ್ಯಾದ್ಯಂತ ಕಾರ್ಯಕರ್ತರಲ್ಲಿ ಕಿಚ್ಚು ಹತ್ತಿಸಿತ್ತು. ಇದರ ಬಿಸಿಗೆ ಬಿಜೆಪಿ ರಾಜ್ಯ ಸರ್ಕಾರದ ಬುಡವೇ ಅಲುಗಾಡಿತ್ತು. ನಂತರದ ಬೆಳವಣಿಗೆಯಂತೆ ಕುಟುಂಬಕ್ಕೊಂದು ಉದ್ಯೋಗದ ಆಧಾರ ನೀಡಲು ಪ್ರವೀಣ್ ಪತ್ನಿಗೆ ಸರ್ಕಾರದ ಹುದ್ದೆಯನ್ನು ಕೊಡುವ ಭರವಸೆಯನ್ನು ಮುಖ್ಯಮಂತ್ರಿಯವರು ನೀಡಿದ್ದರು. ಅದರಂತೆ ಈಗ ಗುತ್ತಿಗೆ ಆಧಾರಿತ ಸರ್ಕಾರಿ ಹುದ್ದಿಯನ್ನು ನೀಡಿ ಆದೇಶ ಹೊರಡಿಸಲಾಗಿದೆ.
ವಾಷಿಂಗ್ಟನ್: ಅಮೆರಿಕದಲ್ಲಿ ಯಾವಾಗ ಟ್ರಂಪ್ ಅಧಿಕಾರಕ್ಕೆ ಬಂದರೋ ಅಲ್ಲಿಂದ ಪಾಕಿಸ್ತಾನದ ನಸೀಬೇ ಚೆನ್ನಾಗಿಲ್ಲ. ಮೊದಲಿಗೆ ಉಗ್ರರ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಉಗ್ರ ಪೋಷಕ ರಾಷ್ಟ್ರ ಎಂಬ ಭಾರತದ ಪ್ರತಿಪಾದನೆಗೆ ಟ್ರಂಪ್ ನೀರೆರೆದರು. ಅಷ್ಟೇ ಅಲ್ಲ, ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಗೃಹಬಂಧನದಿಂದ ಬಿಡುಗಡೆ ಮಾಡಿದ್ದಕ್ಕೆ, ಪಾಕಿಸ್ತಾನದ ವಿರುದ್ಧ ಕೆಂಡಾಮಂಡಲರಾದ ಟ್ರಂಪ್, ಆ ಉಗ್ರನನ್ನು ಮತ್ತೆ ಗೃಹಬಂಧನದಲ್ಲಿಡುವಂತೆ ಆಗ್ರಹಿಸಿದರು. ಜತೆಗೆ ಉಗ್ರರ ಪಟ್ಟಿ ನೀಡುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿ, ಉಗ್ರ ಪೋಷಕ ರಾಷ್ಟ್ರವನ್ನು ಪೇಚಿಗೆ ಸಿಲುಕಿಸಿದರು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅಮೆರಿಕ, ಅಫ್ಘಾನಿಸ್ತಾನದ ತಾಲಿಬಾನಿ ಹಾಗೂ ಹಕ್ಕಾನಿ ನೆಟ್ ವರ್ಕ್ ವಿರುದ್ಧ ಬರೀ ಬಾಯಿಮಾತಿನಲ್ಲಿ ಅಲ್ಲದೆ, ನಿಜವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಸೂಚನೆ ನೀಡಿದೆ. ಇದುವರೆಗೆ ಪಾಕಿಸ್ತಾನಕ್ಕೆ ಹಲವು ಬಾರಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದರೆ ಇದುವರೆಗೆ ಪಾಕಿಸ್ತಾನ ಕನಿಷ್ಠ ಕ್ರಮ ಕೈಗೊಂಡಿದೆ. ಆದರೆ ಇನ್ನುಮುಂದೆ, ಕ್ರಮ ಕೈಗೊಳ್ಳದೆ ಇರುವ ಹಾಗಿಲ್ಲ. ತಾಲಿಬಾನಿ ಹಾಗೂ ಹಕ್ಕಾನಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಮಟ್ಟಹಾಕಬೇಕು ಎಂದು ಅಮೆರಿಕ ಸೂಚಿಸಿದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಉಗ್ರ ಪೋಷಣೆ ಕಾರ್ಯವನ್ನು ಪಾಕಿಸ್ತಾನ ಮುಂದುವರಿಸಿದ್ದ ಕಾರಣ, ಆಕ್ರೋಶಗೊಂಡಿದ್ದ ಡೊನಾಲ್ಡ್ ಟ್ರಂಪ್ ಕಳೆದ ಜನವರಿಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ 2 ಶತಕೋಟಿ ಡಾಲರ್ ಮೊತ್ತದ ಭದ್ರತಾ ಸಹಾಯಧನವನ್ನು ಸ್ಥಗಿತಗೊಳಿಸಿದ್ದರು.
ವಿಟ್ಲ : ವಿಟ್ಲಮುಡ್ನೂರು ಗ್ರಾಮದ ಹಲಸಿನಕಟ್ಟೆಯ ವಿಹಾಹಿತ ಯುವತಿ ನಳಿನಿ(23) ಮಂಗಳವಾರ ತನ್ನ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು. ಗುರುವಾರ ನಳಿನಿ ತನ್ನ ಸಂಬಂಧಿ ಯುವಕನನ್ನು ವಿವಾಹವಾಗಿ ಠಾಣೆಗೆ ಹಾಜರಾಗಿದ್ದಾಳೆ. ನಳಿನಿ ಮಂಗಳವಾರ ನೇರವಾಗಿ ಮನೆಬಿಟ್ಟು ತನ್ನ ಸಂಬಂಧಿ ಫರ್ನೀಚರ್ ಅಂಗಡಿ ಉದ್ಯೋಗಿ ಜಗದೀಶನ ಜತೆ ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ವಿವಾಹವಾಗಿದ್ದಾರೆ. ಅಲ್ಲಿಂದ ಠಾಣೆಗೆ ಬಂದು ಆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ. ತನ್ನ ಮಗಳ ಭವಿಷ್ಯಕ್ಕಾಗಿ ನಾನು ಬೇರೆ ವಿವಾಹವಾಗಿದ್ದೇನೆ. ತನ್ನ ಗಂಡ ರಾಜೇಶ್ ವಿಪರೀತ ಮದ್ಯ ಸೇವಿಸುತ್ತಿದ್ದು, ನನ್ನ ಮಗಳಿಗೆ ಒಳ್ಳೆಯ ತಂದೆ ಬೇಕೆಂಬ ಉದ್ದೇಶ ದಿಂದ ಈ ರೀತಿಯಾಗಿ ಮಾಡಿದ್ದೇನೆ. ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಜಗದೀಶ ಈಕೆಯ ಮನೆಗೆ ಆಗಾಗ ಬರುತ್ತಿದ್ದು, ಬಳಿಕ ಅವರ ನಡುವೆ ಪ್ರೇಮಾಂಕುರವಾಗಿತ್ತು. ಇದೇ ಪ್ರೇಮ ಅವರನ್ನು ದಂಪತಿಯನ್ನಾಗಿ ಮಾಡಿದೆ. ಜಗದೀಶನಿಗೆ ವಿಟ್ಲದಲ್ಲಿ ಫರ್ನೀಚರ್ ಅಂಗಡಿ ಇದೆ. ಗುರುವಾರ ಸಂಜೆವರೆಗೂ ವಿಟ್ಲ ಠಾಣೆಯಲ್ಲಿ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ನಳಿನಿ ಕುಟುಂಬಿಕರು ಒಟ್ಟಾಗಿ ಈ ರೀತಿ ನನಗೆ ವಂಚನೆ ಮಾಡಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾನೆ. ಮದುವೆಯಾದ ಜಗದೀಶ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಪೊಲೀಸರಲ್ಲಿ ಹೇಳಿದ್ದಾನೆ. Posted in ಪ್ರಧಾನ ಸುದ್ದಿಗಳು, ಪ್ರಮುಖ ಸುದ್ದಿಗಳು, ಮುಖ್ಯ ಸುದ್ದಿ, ಸುದ್ದಿಗಳು, ಸ್ಥಳೀಯ ಸುದ್ದಿಗಳು, ಹೊಸ ಸುದ್ದಿಗಳು Tags: Missing woman, ಕುಡುಕ ಗಂಡ, ಫರ್ನೀಚರ್ ಅಂಗಡಿ, ಮದುವೆ, ವಿಟ್ಲ
Afrikaans Azərbaycan Dili Bisaya Bosanski Dansk Deutsch English Español Estonia Euskara Français Gaeilge Galego Indonesia Italiano Kiswahili Kreyòl Ayisyen Latviešu Valoda Lietuvių Kalba Magyar Malti Melayu Nederlands Norsk Oʻzbekcha Polski Português Română Shqip Slovak Slovenščina Suomi Svenska Tagalog Tiếng Việt Türkçe isiXhosa Íslenska Čeština Ελληνικά Башҡортса‎ Беларуская Мова Български Македонски Јазик Русский Српски Українська Мова Қазақша עִבְרִית اَلْعَرَبِيَّةُ اُردُو فارسی नेपाली मराठी मानक हिन्दी বাংলা ਪੰਜਾਬੀ ગુજરાતી தமிழ் తెలుగు ಕನ್ನಡ മലയാളം සිංහල ไทย ລາວ မြန်မာ ქართული ენა አማርኛ ភាសាខ្មែរ ᠮᠣᠩᠭᠣᠯ ᠬᠡᠯᠡ ᮘᮞ ᮞᮥᮔ᮪ᮓ 日本語 繁體中文 ꦧꦱꦗꦮ 한국어 ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಏನು TentaclePornGames? TentaclePornGames ಒಂದು ದೊಡ್ಡ ಆಡಲು ಉಚಿತ ಪೋರ್ನ್ ಆಟಗಳು ಸುಮಾರು ಒಂದು ಅತ್ಯುತ್ತಮ ಗೇಮಿಂಗ್ ಸಮುದಾಯಗಳು ಬೂಟ್! ಪ್ರತಿ ದಿನ, ಸಾವಿರಾರು ಜನರು ಬಂದು TentaclePornGames ಅನ್ವೇಷಿಸಲು ನಮ್ಮ ವಿವಿಧ ಸನ್ನಿವೇಶಗಳಲ್ಲಿ, ಕಸ್ಟಮೈಸ್ ತಮ್ಮ ಲೈಂಗಿಕ ಪಾತ್ರಗಳು ಮತ್ತು ಪೂರ್ಣಗೊಳಿಸಲು ಪ್ರಯತ್ನಿಸಿ ಎಲ್ಲಾ ನಮ್ಮ ಉಚಿತ ಮಾದಕ ಪ್ರಶ್ನೆಗಳ. ನಾನು ನೀಡಬೇಕಾದ ಆಡಲು TentaclePornGames? TentaclePornGames ಆಡಲು ಉಚಿತ ಮತ್ತು ಯಾವಾಗಲೂ ಇರುತ್ತದೆ. ನಮ್ಮ ತಂಡ ಹೊಂದಿದೆ ಬದ್ಧವಾಗಿದೆ ಎಂದು ಖಾತರಿ ನಮ್ಮ ಶೀರ್ಷಿಕೆ ಸಂಪೂರ್ಣವಾಗಿ ವಿಷಯದ ಸುತ್ತ ಒಂದು ಫ್ರಿಮಿಯಂ ಮಾದರಿ, ಆದರೆ ಎಲ್ಲಾ ಖರೀದಿ ಮಾಡಲಾಗುತ್ತಿದೆ ಸಂಪೂರ್ಣವಾಗಿ ಐಚ್ಛಿಕ. ಆದ್ದರಿಂದ, ಸಂಕ್ಷಿಪ್ತವಾಗಿ, ನೀವು ಖರೀದಿ ಅಗತ್ಯವಿಲ್ಲ ಏನು, ಆದರೆ ನೀವು ನಮಗೆ ಬೆಂಬಲ ಬಯಸಿದರೆ. Why do you need ನನ್ನ ಕ್ರೆಡಿಟ್ ಕಾರ್ಡ್ ವಿವರಗಳನ್ನು? ನಾವು ಜವಾಬ್ದಾರರಾಗಿದ್ದಾರೆ ಮೂಲಕ ವಿವಿಧ ಆಟದ ಪರವಾನಗಿ ಸಂಸ್ಥೆಗಳು ವಿಶ್ವದಾದ್ಯಂತ ಮಾತ್ರ ಒದಗಿಸಲು ನಮ್ಮ ಆಟದ ಜನರಿಗೆ ಮೇಲೆ ವಯಸ್ಸು 18. ಎದುರಿಸಲು ಪುಟ್ಟ ವ್ಯಕ್ತಿಗಳು ಪ್ರಯತ್ನಿಸುತ್ತಿರುವ ಪ್ರವೇಶ TentaclePornGames, ನಾವು ಬಳಸುವ ಒಂದು ಅನನ್ಯ ಕ್ರೆಡಿಟ್ ಕಾರ್ಡ್ ದೃಢೀಕರಣ ವ್ಯವಸ್ಥೆಯನ್ನು ಪರಿಶೀಲಿಸಲು ವಯಸ್ಸಿನ ಎಲ್ಲಾ ಆಟಗಾರರು. ಅಲ್ಲಿ ನಿಜವಾದ ಆಟಗಾರರು ಒಳಗೆ TentaclePornGames? ನೀವು ಪ್ಲೇ ಮಾಡಬಹುದು TentaclePornGames ಎರಡೂ ಒಂದು ಮಲ್ಟಿಪ್ಲೇಯರ್ ಮತ್ತು ಏಕೈಕ ಆಟಗಾರ ಸ್ವರೂಪ! ಅತ್ಯಂತ ನಮ್ಮ ಗಮನಕ್ಕೆ ಬಂದಿದೆ ಹಣ ಏಕೈಕ ಆಟಗಾರ ಅನುಭವ, ಆದರೆ ನಾವು ನೀವು ಯೋಜನೆ ಬಿಡುಗಡೆ ಒಂದು ಗುಂಪನ್ನು ಹೊಸ ವೈಶಿಷ್ಟ್ಯಗಳು ಮತ್ತು ಉಪಕರಣಗಳು ಹೆಚ್ಚಿಸಲು multiplayer gameplay ತುಂಬಾ ದೂರದ ಅಲ್ಲ ಭವಿಷ್ಯದಲ್ಲಿ – ಎಂದರೆ ಉಳಿಯಲು! ನಾನು ಆಡಲು ಐಒಎಸ್ ಮತ್ತು ಮ್ಯಾಕ್ ಸಾಧನಗಳಲ್ಲಿ? ಹೌದು. ಹಾಗೆಯೇ ಬೆಂಬಲ ಐಒಎಸ್ ಮತ್ತು ಮ್ಯಾಕ್, TentaclePornGames ಸಾಮರ್ಥ್ಯವನ್ನು ಹೊಂದಿದೆ ಜನರಿಗೆ ಆಂಡ್ರಾಯ್ಡ್ ಸಾಧನಗಳಲ್ಲಿ ಆಡಲು. ಆದ್ದರಿಂದ ಎಲ್ಲಿಯವರೆಗೆ ನೀವು ಪ್ರವೇಶವನ್ನು ಹೊಂದಿರುತ್ತದೆ ಕ್ರೋಮ್, ಸಫಾರಿ ಅಥವಾ ಫೈರ್ಫಾಕ್ಸ್, ನೀವು ಮಾಡುತ್ತೇವೆ ಹೊಂದಿವೆ ಯಾವುದೇ ಸಮಸ್ಯೆಗಳನ್ನು ಲೋಡ್ ಅಪ್ TentaclePornGames ಬಳಸಿ ಯಾವುದೇ ಸಾಧನದಲ್ಲಿ ನೀವು ಬಯಸುವ. ಇದು ಅದ್ಭುತ ಇಲ್ಲಿದೆ ಸ್ಟಫ್ – ಇದು ನಿಜವಾಗಿಯೂ! ಏನು ಬಗ್ಗೆ ಕಸ್ಟಮ್ ಲೈಂಗಿಕ ಮೋಡ್ಸ್? ನಾವು ವ್ಯಾಪಕ ಬೆಂಬಲ ಎಲ್ಲಾ ವಿವಿಧ ಮಾರ್ಪಾಡುಗಳನ್ನು, ಹಾಗೆಯೇ ಒಂದು ಟೂಲ್ಕಿಟ್ ಮತ್ತು ಗೈಡ್ ಆದ್ದರಿಂದ ಸಹ newbie ಅಭಿವರ್ಧಕರು ಸುಮಾರು ಆಡಲು ನಮ್ಮ ಎಂಜಿನ್ ಮತ್ತು ಪ್ರಯತ್ನಿಸಿ ವಿವಿಧ ವಿಷಯಗಳನ್ನು. PMM ಪ್ರೀತಿಸುತ್ತಾರೆ ಮೊಡ್ಡಿಂಗ್ ಸಮುದಾಯ ಮತ್ತು ನಾವು ಸಹ ಒಂದು ವೇದಿಕೆ ಬೋರ್ಡ್ ಅವುಗಳನ್ನು. ನಾನು ಅಗತ್ಯವಿದೆ ಇಂಟರ್ನೆಟ್ ಸಂಪರ್ಕ ಆಡಲು? ನೀವು ಬಯಸುವ ಕೇವಲ ನಮ್ಮ ಬ್ರೌಸರ್ ಆವೃತ್ತಿ, you will be required to have ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಗೆ ಅಪ್ ಲೋಡ್ ಕಡತಗಳನ್ನು ಎಲ್ಲಾ, ಆದರೆ ನಂತರ ನೀವು ಹೋಗಿ ಆಫ್ಲೈನ್. ಆದಾಗ್ಯೂ, ನಾವು ಒಂದು ಸ್ವತಂತ್ರ ಕ್ಲೈಂಟ್ ವಿಂಡೋಸ್ ಮತ್ತು ಮ್ಯಾಕ್ ಒಂದು ನಿಜವಾದ ಆಫ್ಲೈನ್ ಅನುಭವ ನಿಮ್ಮ ಸ್ವಂತ ಕಂಪ್ಯೂಟರ್ನಲ್ಲಿ. ನಾನು ಈ ಆಟಗಳನ್ನು ಆಡಲು ಅನೇಕ ಸಾಧನಗಳಲ್ಲಿ? ಮೇಲೆ ಹೇಳಿದಂತೆ, TentaclePornGames ಪ್ರಸ್ತುತ ಅನುಮತಿಸುತ್ತದೆ ಯಾರಾದರೂ ಸಂಪರ್ಕಿಸಲು ಆಟದ ವೇಳೆ ಅವರು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಯಾವುದೇ ಸಾಧನದಲ್ಲಿ. ಇದು ಸುರಕ್ಷಿತ ಮತ್ತು ಸುರಕ್ಷಿತ? ಹೌದು. ಸಂಪರ್ಕ TentaclePornGames ನೀಡಲಾಗುತ್ತದೆ ಮೂಲಕ., HTTPS. ನಾವು ಸಹ ಕೇವಲ ಇರಿಸಿಕೊಳ್ಳಲು, ನಿಮ್ಮ ಇಮೇಲ್ ವಿಳಾಸ, ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಹ್ಯಾಶ್ ಮೇಲೆ ದಾಖಲೆ – ಅದು ಇಲ್ಲಿದೆ. ನಾನು ಅಗತ್ಯವಿದೆ ಏನು ಅನುಸ್ಥಾಪಿಸಲು ಆಡಲು TentaclePornGames? ಯಾವುದೇ. ಎಲ್ಲಿಯವರೆಗೆ ನೀವು ಒಂದು ಫೈರ್ಫಾಕ್ಸ್, ಸಫಾರಿ ಅಥವಾ ಕ್ರೋಮ್ ಬ್ರೌಸರ್, you ' ll be able to play TentaclePornGames ಏನು ಡೌನ್ಲೋಡ್ ಇಲ್ಲದೆ ನಿಮ್ಮ ಸಾಧನ. ಏಕೆ ನಾನು ಫಾರ್ವರ್ಡ್ ಬೇರೆಡೆ ನಂತರ ನಮೂದಿಸುವುದರ ನನ್ನ ಉತ್ತರಗಳನ್ನು? ನಾವು ಕೆಲಸ ಅನೇಕ ಸಖ ನೀಡಲು ನೀವು ಅತ್ಯುತ್ತಮ ಗೇಮಿಂಗ್ ಅನುಭವ ಸಾಧ್ಯ. ಈ ಕೆಲವೊಮ್ಮೆ ಯಾವುದೇ ಮೂರನೇ ಪಕ್ಷದ ಗೇಮ್ ಆಸ್ತಿ ಲೋಡ್.
“ಯಾರು ಅನಂತತೆಯನ್ನು ಅರಸುತ್ತಾರೋ, ಅನಂತವು ಅವರನ್ನು ಆಯ್ಕೆ ಮಾಡಿಕೊಳ್ಳುತ್ತದೆ” ಎಂದು ಮಹರ್ಷಿ ಅರವಿಂದರು ತಮ್ಮ ‘ಸಾವಿತ್ರಿ’ ಕೃತಿಯಲ್ಲಿ ಬರೆಯುತ್ತಾರೆ… ಹೌದು. ನಾವು ಏನನ್ನು ಅರಸುತ್ತೇವೋ ಅದು ನಮ್ಮನ್ನು ಹುಡುಕಿಕೊಂಡು ಅಲೆಯುತ್ತಿರುತ್ತದೆ. ನಾವು ಸಂಕುಚಿತ ಮನಸ್ಸಿನಿಂದ, ನಮ್ಮ ಭದ್ರತೆಗಷ್ಟೇ ಜಾಗವನ್ನು ಅರಸುತ್ತಿದ್ದರೆ, ಕೇವಲ ಸಂಕುಚಿತ – ಸೀಮಿತ ಅವಕಾಶಗಳಷ್ಟೆ ನಮಗೆ ಒದಗಿ ಬರುತ್ತವೆ. ನಾವು ವಿಶಾಲವಾಗಿ ಯೋಚಿಸಿದರೆ, ವೈಶಾಲ್ಯತೆ ನಮ್ಮದಾಗುತ್ತದೆ. ಸೃಷ್ಟಿಯೆಲ್ಲವನ್ನೂ ಒಳಗೊಂಡ ಯೋಚನೆ ನಮ್ಮದಾದರೆ, ಅನಂತ ಸೃಷ್ಟಿಯು ನಮ್ಮನ್ನು ತನ್ನ ಬಾಹುಗಳಲ್ಲಿ ಪ್ರೇಮದಿಂದ ಎತ್ತಿಕೊಳ್ಳುತ್ತದೆ. ಮಹರ್ಷಿ ಅರವಿಂದರ ‘ಸಾವಿತ್ರಿ’ ಮಹಾ ಕಾವ್ಯದಲ್ಲಿ ಬರುವ ಈ ಸಾಲು ಹೇಳುತ್ತಿರುವುದು ಅದನ್ನೇ. ಸೂಫಿ ಕವಿ ರೂಮಿ ಕೂಡಾ ಇದನ್ನು ಹೇಳಿದ್ದಾನೆ, “ನೀನು ಏನನ್ನು ಹುಡುಕುತ್ತಿದ್ದೀರೋ ಅದು ನಿನ್ನನ್ನು ಹುಡುಕುತ್ತಿರುತ್ತದೆ” ಎಂದು. ಬುದ್ಧ ಕೂಡಾ “ನೀನು ದುಃಖವನ್ನು ಅರಸುವಾಗ ದುಃಖವೂ ಸಂತಸವನ್ನು ಅರಸುವಾಗ ಸಂತಸವೂ ನಿಮ್ಮನ್ನು ಹುಡುಕುತ್ತಾ ಇರುತ್ತವೆ” ಎಂದಿದ್ದಾನೆ. ಅವರೆಲ್ಲ ಅನುಭಾವಿಸಿ ಪಡೆದ ತಿಳಿವನ್ನು ನಮಗೆ ಕಾಣ್ಕೆಯಾಗಿ ನೀಡಿದ್ದಾರೆ. ಈ ಕಾಣ್ಕೆಯನ್ನು ಕಣ್ಣಲ್ಲಿಟ್ಟುಕೊಂಡು ಬದುಕಿನ ದಾರಿ ನಡೆದರೆ, ನಮ್ಮ ಜೀವನ ಯಾನ ಸಂತಸದಾಯಕವಾಗಿರುವುದರಲ್ಲಿ ಅನುಮಾನವಿಲ್ಲ.
Kannada News » Sports » FIFA World Cup reporter robbed during live broadcast shocked by Qatari police response FIFA ವಿಶ್ವಕಪ್ ಫುಟ್‌ಬಾಲ್ ಪಂದ್ಯ ವರದಿ ಮಾಡುತ್ತಿದ್ದಾಗ ಹ್ಯಾಂಡ್ ಬ್ಯಾಗ್ ಕಳವು; ದೂರು ನೀಡಿದಾಗ ಕತಾರ್ ಪೊಲೀಸರ ಪ್ರತಿಕ್ರಿಯೆ ಕೇಳಿ ದಂಗಾದ ಪತ್ರಕರ್ತೆ ಮಹಿಳಾ ಪೊಲೀಸೊಬ್ಬರು ನನ್ನಲ್ಲಿ 'ನಾವು ಎಲ್ಲೆಡೆ ಹೈಟೆಕ್ ಕ್ಯಾಮೆರಾಗಳನ್ನು ಹೊಂದಿದ್ದೇವೆ. ನಾವು ಅವನನ್ನು (ಕಳ್ಳನನ್ನು) ಫೇಸ್ ಡಿಟೆಕ್ಷನ್ ಮೂಲಕ ಪತ್ತೆ ಮಾಡಲಿದ್ದೇವೆ. ಅರ್ಜೆಂಟೀನಾದ ಪತ್ರಕರ್ತೆ ಡೊಮಿನಿಕ್ ಮೆಟ್ಜರ್ TV9kannada Web Team | Edited By: Rashmi Kallakatta Nov 21, 2022 | 6:00 PM 2022 ಫಿಫಾ ವಿಶ್ವಕಪ್‌ ಫುಟ್‌ಬಾಲ್ (FIFA World Cup) ಆರಂಭವಾಗುತ್ತಿದ್ದಂತೆ ಪತ್ರಕರ್ತೆಯೊಬ್ಬರ ಹ್ಯಾಂಡ್ ಬಾಗ್ ನಿಂದ ವಸ್ತುಗಳು ಕಳವಾದ ಘಟನೆ ನಡೆದಿದೆ. ಈ ಬಗ್ಗೆ ಕತಾರಿ ಪೊಲೀಸರಿಗೆ(Qatari police) ದೂರು ನೀಡಿದಾಗ ಅಲ್ಲಿಂದ ಸಿಕ್ಕಿದ ಪ್ರತಿಕ್ರಿಯೆಯಿಂದ ನಾನು ದಂಗಾದೆ ಎಂದು ಅರ್ಜೆಂಟೀನಾದ ಟಿವಿ ವರದಿಗಾರ್ತಿ ಹೇಳಿದ್ದಾರೆ. ಮೊದಲ ಪಂದ್ಯದಲ್ಲಿ ಕತಾರ್ ಈಕ್ವೆಡಾರ್ ತಂಡವನ್ನು ಎದುರಿಸುವ ಮೂಲಕ ಭಾನುವಾರ ಸಂಜೆ ಪಂದ್ಯಾವಳಿ ಪ್ರಾರಂಭವಾಯಿತು. ಆರಂಭಿಕ ಪಂದ್ಯದ ವೇಳೆ ಅರ್ಜೆಂಟೀನಾದ ಪತ್ರಕರ್ತೆ ಡೊಮಿನಿಕ್ ಮೆಟ್ಜರ್ ಅವರು ನೇರ ಪ್ರಸಾರ ಮಾಡುತ್ತಿದ್ದಾಗ ಅವರ ಹ್ಯಾಂಡ್ ಬ್ಯಾಗ್ ನಿಂದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ದಿ ಮಿರರ್ ವರದಿ ಮಾಡಿದೆ. ಸ್ಥಳೀಯ ಪೋಲೀಸ್ ಅಧಿಕಾರಿಗಳಿಗೆ ಕಳ್ಳತನ ಬಗ್ಗೆ ಪತ್ರಕರ್ತೆ ದೂರು ನೀಡಿದಾಗ ಕಳ್ಳನಿಗೆ ಯಾವ ಶಿಕ್ಷೆಯನ್ನು ವಿಧಿಸಲು ಬಯಸುತ್ತೀರಿ ಎಂದು ಅವರು ಕೇಳಿದ್ದಾರೆ. “ನಾನು ಪೊಲೀಸ್ ಠಾಣೆಗೆ ಹೋದೆ. ಅಲ್ಲಿ ಸಾಂಸ್ಕೃತಿಕ ಭಿನ್ನತೆ ಕಂಡು ಬಂತು. ಮಹಿಳಾ ಪೊಲೀಸೊಬ್ಬರು ನನ್ನಲ್ಲಿ ‘ನಾವು ಎಲ್ಲೆಡೆ ಹೈಟೆಕ್ ಕ್ಯಾಮೆರಾಗಳನ್ನು ಹೊಂದಿದ್ದೇವೆ. ನಾವು ಅವನನ್ನು (ಕಳ್ಳನನ್ನು) ಫೇಸ್ ಡಿಟೆಕ್ಷನ್ ಮೂಲಕ ಪತ್ತೆ ಮಾಡಲಿದ್ದೇವೆ. ನಾವು ಅವನನ್ನು ಪತ್ತೆ ಮಾಡಿದ ನಂತರ ಅವನಿಗೆ ಯಾವ ಶಿಕ್ಷೆ ನೀಡಬೇಕೆಂದು ನೀವು ಬಯಸುತ್ತೀರಿ? ಎಂದು ಕೇಳಿದರು. ಈ ಪ್ರಶ್ನೆಯಿಂದ ನಾನು ಗಲಿಬಿಲಿಗೊಳಗಾದೆ. “ನಿಮಗೆ ಯಾವ ನ್ಯಾಯ ಬೇಕು? ನಾವು ಅವನಿಗೆ ಯಾವ ಶಿಕ್ಷೆಯನ್ನು ನೀಡಬೇಕೆಂದು ನೀವು ಬಯಸುತ್ತೀರಿ? ಅವನಿಗೆ ಐದು ವರ್ಷ ಜೈಲು ಶಿಕ್ಷೆಯಾಗಬೇಕೆಂದು ನೀವು ಬಯಸುತ್ತೀರಾ? ಅವನನ್ನು ಗಡೀಪಾರು ಮಾಡಬೇಕೆಂದು ನೀವು ಬಯಸುತ್ತೀರಾ? ಎಂದು ಪೊಲೀಸ್ ನನ್ನಲ್ಲಿ ಕೇಳಿದರು ಎಂದು ಪತ್ರಕರ್ತೆ ಹೇಳಿದ್ದಾರೆ.
ಮೈಸೂರು: ಪ್ರವಾಸೋದ್ಯಮಕ್ಕೆ ಪೂರಕವಾದ ಪಾರಂಪರಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ 7 ಪ್ರಮುಖ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಮಹಾದ್ವಾರ ನಿರ್ಮಿಸಲು ಮುಡಾ ತೀರ್ಮಾನಿ ಸಿದೆ. ಎಲ್ಲಾ ದಿಕ್ಕುಗಳ ಪ್ರಮುಖ ರಸ್ತೆಗಳಲ್ಲಿ ರಾಜ ಮನೆತನದವರು ನೀಡಿದ ಕೊಡುಗೆಯ ಸ್ಮರಣಾರ್ಥ ಜೈಪುರ ಮಾದರಿಯಲ್ಲಿ ಮಹಾದ್ವಾರಗಳನ್ನು ಪಾರಂ ಪರಿಕ ಶೈಲಿಯಲ್ಲಿ ನಿರ್ಮಿಸಲುದ್ದೇಶಿಸಲಾಗಿದ್ದು, ಯೋಜ ನೆಗೆ ಡಿಪಿಆರ್ ತಯಾರಿಸಲು 2 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿ, ಹುಣಸೂರು ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆ, ಹೆಚ್.ಡಿ.ಕೋಟೆ ರಸ್ತೆ, ಗದ್ದಿಗೆ ರಸ್ತೆ ಹಾಗೂ ಬನ್ನೂರು ರಸ್ತೆಗಳಲ್ಲಿ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಹಾಗೂ ಪಂಚಾಯತ್ ರಾಜ್ ಸಹಭಾಗಿತ್ವದಲ್ಲಿ ನಿರ್ಮಿಸಲುದ್ದೇಶಿಸಿರುವ ಮಹಾದ್ವಾರಗಳಿಗೆ ರಾಜಮನೆತನದವರ ಹೆಸರಿಡಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಡಾ ಮುಂದಾಗಿದೆ. ಆಟೋನಗರ ನಿರ್ಮಾಣ: ಮಂಡಕಳ್ಳಿ ಬಳಿ 15 ಎಕರೆ ಪ್ರದೇಶದಲ್ಲಿ ಆಟೋನಗರ ಯೋಜನೆಯನ್ನು ಜಾರಿಗೊಳಿಸಲು ಮುಡಾ ಮುಂದಾಗಿದೆ. ಒಂದೇ ಸೂರಿನಡಿ ನೂರಕ್ಕೂ ಹೆಚ್ಚು ವಾಹನ ದುರಸ್ತಿದಾರರಿಗೆ ವ್ಯವಸ್ಥೆ ಕಲ್ಪಿಸಲು ಅಗತ್ಯ ಮೂಲಭೂತ ಸೌಕರ್ಯ ಗಳನ್ನು ಒದಗಿಸಿ, ಆಟೋನಗರ ನಿರ್ಮಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ 20,000 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಮೆಟ್ರೋ ಯೋಜನೆ ಪ್ರಸ್ತಾಪ: ಅತೀ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರಕ್ಕೆ ದಶಪಥ ರಸ್ತೆ, ವಿಮಾನ ನಿಲ್ದಾಣ ಅಭಿವೃದ್ಧಿಗೊಂಡಿರುವುದರಿಂದ ಹಾಗೂ ಮುಂದಿನ ದಿನಗಳಲ್ಲಿ ಬುಲೆಟ್ ರೈಲು ಸಂಪರ್ಕ ಕಲ್ಪಿಸಲು ಯೋಜಿಸಿರುವ ಹಿನ್ನೆಲೆಯಲ್ಲಿ ಮುಂದಿನ 10 ವರ್ಷಗಳಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ಗಮನದಲ್ಲಿರಿಸಿಕೊಂಡು ಮೈಸೂರು ನಗರಕ್ಕೆ ಮೆಟ್ರೋ ಯೋಜನೆ ಅಗತ್ಯ ಇದೆ ಎಂದು ಪ್ರಸ್ತಾಪಿಸಲಾಗಿದೆ. ಅದಕ್ಕಾಗಿ ನಿಯೋ ಮೆಟ್ರೋ ಅಥವಾ ಮೆಟ್ರೋಲೈಟ್ ಅಥವಾ ಮೆಟ್ರೋ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನೈಪುಣ್ಯತೆ ಹೊಂದಿರುವ ಸಂಸ್ಥೆಗಳಿಂದ ಕಾರ್ಯಸಾಧಕ ವರದಿ ತಯಾರಿಸಲು 1 ಕೋಟಿ ರೂ.ಗಳನ್ನು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ಕುಪ್ಪಣ್ಣ ಪಾರ್ಕ್ ಅಭಿವೃದ್ಧಿ: ಕೇವಲ ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗುತ್ತಿರುವ ಮೈಸೂರಿನ ಹೃದಯ ಭಾಗದಲ್ಲಿರುವ ಕುಪ್ಪಣ್ಣ ಪಾರ್ಕ್‍ನಲ್ಲಿ ವರ್ಷವಿಡೀ ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ಗಳಿಗೆ ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ 3 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಏರ್ ಕ್ವಾಲಿಟಿ ಮಾನಿಟರಿಂಗ್ ಸಿಸ್ಟಂ: ಅಭಿವೃದ್ಧಿಯತ್ತ ಸಾಗುತ್ತಿರುವ ಮೈಸೂರು ನಗರದಲ್ಲಿ ಪರಿಸರದ ಮೇಲೆ ಆಗುವ ಪರಿಣಾಮವನ್ನು ತಪ್ಪಿಸಲು ಹಾಗೂ ಗಾಳಿಯ ಗುಣಮಟ್ಟದಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಿ ಉತ್ತಮ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ಮೈಸೂರು ನಗರದಿಂದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಏರ್ ಕ್ವಾಲಿಟಿ ಮಾನಿಟರಿಂಗ್ ಸಿಸ್ಟಂ ಅಳವಡಿಸಲು 50 ಲಕ್ಷ ರೂ.ಗಳನ್ನು ಕಾಯ್ದಿರಿಸಿರುವ ಮುಡಾ, ಸುಮಾರು 50 ಉದ್ಯಾನವನಗಳಲ್ಲಿ ಹಸಿರೀಕರಣ ಮತ್ತು ಅರಣ್ಯೀಕರಣ ಮಾಡುವ ಮೂಲಕ ಪ್ರಾಣಿ-ಪಕ್ಷಿ ಸಂಕುಲಗಳಿಗೆ ಅನುಕೂಲವಾಗುವಂತೆ 50 ಸಾವಿರ ಸಸಿಗಳನ್ನು ನೆಟ್ಟು, ಪೋಷಿಸಲು ಉದ್ದೇಶಿಸಿ, ಅದಕ್ಕಾಗಿ 150 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಅನಧಿಕೃತ ಕಟ್ಟಡಗಳ ಸಕ್ರಮ: ಪ್ರಾಧಿಕಾರದಿಂದ ನಿರ್ಮಿಸಲಾಗಿರುವ ಬಡಾವಣೆ ಗಳಿಗೆ ಭೂ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸುವಾಗ ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಖಾಸಗಿ ವ್ಯಾಜ್ಯಗಳಿಂದಾಗಿ ನೂರಾರು ಎಕರೆ ಭೂಮಿ ಅಂತಿಮ ಅಧಿಸೂಚನೆಯಲ್ಲಿ ಸೇರಿದ್ದರೂ ಸಂಪೂರ್ಣ ಸ್ವಾಧೀನಕ್ಕೆ ಒಳಪಟ್ಟಿರುವುದಿಲ್ಲ. ಅಂತಹ ಭೂಮಿಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣ ವಾಗಿದ್ದು, ಕಟ್ಟಡ ನಕ್ಷೆ ಮತ್ತು ಖಾತಾ ವರ್ಗಾವಣೆಗೆ ತಾಂತ್ರಿಕ ತೊಡಕು ಉಂಟಾಗಿ ರುವುದರಿಂದ ಅಂತಹ ಕಟ್ಟಡಗಳನ್ನು ಬಿಡಿಎ ಮಾದರಿಯಲ್ಲಿ ಆಸ್ತಿ ಮಾಲೀಕರಿಗೇ ರೀ-ಕನ್ವೆ ಮೂಲಕ ಹಕ್ಕುಪತ್ರ ನೀಡಲು ಪ್ರಸ್ತುತ ಮಾರುಕಟ್ಟೆ ದರದ ಶೇ.25, ಶೇ.30, ಶೇ.35 ಹಾಗೂ ಶೇ.40ರಷ್ಟನ್ನು ವಿವಿಧ ಅಳತೆಯ ನಿವೇಶನಗಳಿಗೆ ದಂಡ ರೂಪದಲ್ಲಿ ಪಾವತಿಸಿಕೊಂಡು ವಿಶೇಷ ನಿಯಮದಡಿ ಅಂತಹ ಕಟ್ಟಡಗಳನ್ನು ಸಕ್ರಮಗೊಳಿಸಿದ್ದಲ್ಲಿ ಪ್ರಾಧಿಕಾರಕ್ಕೆ ನೂರಾರು ಕೋಟಿ ಸಂಪನ್ಮೂಲ ಕ್ರೋಢೀಕರಣ ವಾಗುತ್ತದೆಯಲ್ಲದೇ, ಯೋಜನಾಬದ್ಧ ಕಾರ್ಯಸೂಚಿ ನಿರೂಪಿಸಬಹುದಾಗಿದೆ ಎಂದು ಅಭಿಪ್ರಾಯಿಸಿ, ಪ್ರಸ್ತಾವನೆ ತಯಾರಿಸಲು ಅಗತ್ಯವಿರುವ ಸರ್ವೆ ಕಾರ್ಯ ಮತ್ತು ಆ್ಯಸ್ ಬಿಲ್ಟ್ ಪ್ಲಾನ್ ತಯಾರಿಸಲು 50 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ.
Sidlaghatta : ಶಿಡ್ಲಘಟ್ಟ ನಗರದ ಟಿ. ಬಿ. ರಸ್ತೆಯ ಒಂದನೇ ಕುರುಬರಪೇಟೆಯಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ(ರಿ) ತಾಲ್ಲೂಕು ಶಾಖೆ ಕಚೇರಿಯನ್ನು ನಗರಸಭೆ ಪೌರಾಯುಕ್ತ ಶ್ರೀಕಾಂತ್ ಉದ್ಘಾಟಿಸಿದರು. ಸರ್ಕಾರ ಶಿಡ್ಲಘಟ್ಟ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವುದರ ಜೊತೆಗೆ ಅವರ ಜೀವನ ಸುಧಾರಣೆಗೆ ಮುಂದಾಗಿದೆ. ಇದರಿಂದಾಗಿ ಹಲವು ವರ್ಷಗಳಿಂದ ಗುರುತಿನ ಚೀಟಿಯಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ದಿನ ಕಳೆಯುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗಲಿದೆ. ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರು ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಿದ್ದು, ಅರ್ಹ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಮಾರಾಟ ಪ್ರಮಾಣ ಪತ್ರವನ್ನು ವಿತರಿಸುವಂತೆ ಜಿಲ್ಲಾವಾರು ಕೌಶಲ್ಯಾಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಕೌಶಲ್ಯ ಮಿಷನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು. ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಅಕ್ರಂ ಪಾಷ ಮಾತನಾಡಿ, ಯಾವುದೆ ಪಕ್ಷಬೇದವಿಲ್ಲದೆ ತಾಲ್ಲೂಕು ಬೀದಿಬದಿ ವ್ಯಾಪಾರಿ ಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಿಂಗಳು ಕುಂದು ಕೊರತೆಗಳ ಸಭೆ ಕರೆದು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಈ ಉದ್ದೇಶದಿಂದ ಶಿಡ್ಲಘಟ್ಟದಲ್ಲಿ ಕಚೇರಿ ಉದ್ಘಾಟನೆ ಮಾಡಲಾಗಿದೆ. ಜಿಲ್ಲೆಯ ಕಚೇರಿ ಬಿಟ್ಟರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರಥಮವಾಗಿ ಕಚೇರಿ ಉದ್ಘಾಟನೆ ಮಾಡಿರುವುದು ಬಹಳ ಸಂತಸವಾಗುತ್ತದೆ ಎಂದರು. ನಗರ ಸಭೆ ಸಂಘಟನೆಗಳ ಒಕ್ಕೂಟದ ಅಧಿಕಾರಿ ಸುಧಾ, ಮಾನವ ಹಕ್ಕುಗಳ ಕಮಿಟಿ ತಾಲ್ಲೂಕು ಗೌರವಾಧ್ಯಕ್ಷ ಕುಂದಲಗುರ್ಕಿ ನಟರಾಜ್, ಜಿಲ್ಲಾಮುಖಂಡ ಅಸ್ಲಾಂ, ತಾಲ್ಲೂಕು ಅಧ್ಯಕ್ಷ ಶ್ರೀರಾಮ್, ಕಾರ್ಯದರ್ಶಿ ಇಲಿಯಾಜ್ ಪಾಷ, ಉಪಾದ್ಯಕ್ಷ ಗೋಪಾಲಪ್ಪ, ಎಚ್.ಲಕ್ಷ್ಮಿ, ತಿಮ್ಮರಾಯಪ್ಪ, ಸುರೇಶ್, ಮಹೇಶ್, ಮುನಿರತ್ನಮ್ಮ, ವೆಂಕಟರೊಣಪ್ಪ, ಗೋವಿಂದರಾಜು, ಬಾಷಾ ಉಪಸ್ಥಿತರಿದ್ದರು.
ಟೆಕ್‌ಫಿಝ್ – ಇ-ಪುಸ್ತಕ ಸೇವೆ – ನೀವು ಪ್ರಕಟಿಸಿರುವ ಅಥವಾ ಹೊಸದಾಗಿ ಹೊರತರುತ್ತಿರುವ ಪುಸ್ತಕಗಳಿಗೆ – ಇ-ಪುಸ್ತಕ ರೂಪ ಕೊಡಲು ಸಹಕರಿಸುತ್ತದೆ. ಈ ಇ-ಪುಸ್ತಕಗಳಾನ್ನು ನೀವು ಯಾವುದೇ ಇ-ಪುಸ್ತಕ ವಿತರಣಾ ಸಂಸ್ಥೆಯೊಂದಿಗೆ ಸೇರಿಕೊಂಡು ಮಾರಬಹುದು. ಟೆಕ್‌ಫಿಝ್ ಇ-ಪುಸ್ತಕ ಸೇವೆಯನ್ನು ಬಳಸುವುದು ಹೇಗೆ? ನಿಮ್ಮ ಹೊಸ ಇ-ಪುಸ್ತಕವನ್ನು ರೂಪಿಸುವುದು ಬಹಳ ಸುಲಭದ ಕೆಲಸ. ಟೆಕ್‌ಫಿಝ್ ತಾನು ಒದಗಿಸುವ ಪ್ರತಿ ಪುಸ್ತಕ ಪಾರ್ಮಾಟ್‌ಗೆ ನಿಗದಿತ ದರ ಪಟ್ಟಿ ಹೊಂದಿದೆ. ನಿಮ್ಮ ಪುಸ್ತಕದಲ್ಲಿನ ಪದಗಳನ್ನು ಅವಲಂಬಿಸಿ, ಅದನ್ನು ಇ-ಪುಸ್ತಕವನ್ನಾಗಿಸಲು ದರವನ್ನು ಮೊದಲೇ ತಿಳಿಸಲಾಗುತ್ತದೆ. ನೀವು ಅದನ್ನು ಒಪ್ಪುತ್ತಿದ್ದಂತೆಯೇ, ನಿಮಗೆ ಬಿಲ್ ಹಾಗೂ ಆನ್-ಲೈನ್ ಪೇಮೆಂಟ್ ಬೇಡಿಕೆಯನ್ನು ಇ-ಮೇಲ್ ಮೂಲಕ ಕಳಿಸಲಾಗುತ್ತದೆ. ಇ-ಪುಸ್ತಕದ ಖರ್ಚನ್ನು ಮುಂಗಡವಾಗಿ ನೀವು ಭರಿಸಬೇಕಾಗುತ್ತದೆ. ಈ ಮೊತ್ತವನ್ನು ಸಲ್ಲಿಸುತ್ತಲೇ, ನಿಮ್ಮ ಮುಂದಿನ ಪ್ರಕ್ರಿಯೆ ಆರಂಭವಾಗುತ್ತದೆ. ನೀವು ರೂಪಿಸಲು ಉದ್ದೇಶಿಸಿರುವ ಪ್ರತಿಯೊಂದು ಇ-ಪುಸ್ತಕಕ್ಕೆ, ನಾವು ನಿಮ್ಮಿಂದ ಪುಸ್ತಕದ ಹೆಸರು, ಮುಖಪುಟ ವಿನ್ಯಾಸ ಇತ್ಯಾದಿಗಳನ್ನು ಸ್ವೀಕರಿಸುತ್ತೇವೆ. ಅವು ನಮಗೆ ಸಿಕ್ಕಿದಾಗ, ಆ ಪುಸ್ತಕ‍‌ವನ್ನು ಸಂಪಾದಿಸುವ ‍ಕೊಂಡಿಯನ್ನು ನಿಮಗೆ ನೀಡಲಾಗುತ್ತ‍ದೆ. ಮುಂದಿನ ಪ್ರಕ್ರಿಯೆಯನ್ನು, ನೀವೇ, ನಿಮ್ಮ ಅನುಕೂಲದಲ್ಲಿ ಸರಳವಾಗಿ ಮಾಡಬಹುದಾಗಿರುತ್ತದೆ. ಪುಸ್ತಕದ ಪಠ್ಯವನ್ನು ಯೂನಿಕೋಡ್ ನಲ್ಲಿ ಸಿದ್ಧ ಮಾಡಿಕೊಂಡು, ಅದನ್ನು ನೇರವಾಗಿ ನಮ್ಮ ಜಾಲತಾಣದಲ್ಲಿ ಅಪ್ಲೋಡ್ ಮಾಡಬಹುದಾಗಿರುತ್ತದೆ. ಅದಕ್ಕೆ ನಾವು ಹಿನ್ನೆಲೆಯಲ್ಲಿ ಒಂದು ತಂತ್ರಾಂಶವನ್ನು ಸಿದ್ಧ ಪಡಿಸಿಕೊಂಡಿದ್ದೇವೆ. ನೀವು ಅಪ್-ಲೋಡ್ ಮಾಡಿದ ನಂತರ, ನಿಮ್ಮ ಅಗತ್ಯಕ್ಕೆ ತಕ್ಕಂತೆ, epub, mobi, ‌print-ready-pdf ರೂಪಗಳಲ್ಲಿ ಇ-ಪುಸ್ತಕ ಕಡತಗಳನ್ನು ನೀವು ಪಡೆಯಬಹುದು. ಈ ಎಲ್ಲಾ ಪ್ರಕ್ರಿಯೆಯೂ ಅಂತರ್ಜಾಲದ ಮೂಲಕವೇ, ಕೆಲವೇ ಸರಳ ಹಂತಗಳಲ್ಲಿ ನಡೆಯುತ್ತದೆ. ಒಮ್ಮೆ ರೂಪುಗೊಂಡ ಇ-ಪುಸ್ತಕವನ್ನು ಮೂವತ್ತು ದಿನಗಳೊಳಗೆ – ಮೂರು ಬಾರಿ ಬದಲಿಸಿ ಹೊಸ ಪ್ರತಿಗಳನ್ನು ಪಡೆಯುವ ಅವಕಾಶ ನಿಮಗೆ ಇರುತ್ತದೆ. ಹೊಸ ಆವೃತ್ತಿಗಳ ನಿರ್ಮಾಣ, ಪುಸ್ತಕದಲ್ಲಿನ ಮಾಹಿತಿಯ ಪರಿಷ್ಕರಣ ಅಗತ್ಯವಿದ್ದಲ್ಲಿ, ಈ ಕೆಲಸಗಳನ್ನು ದೀರ್ಘ ಕಾಲ ನೀವು ಮಾಡಲಿದ್ದೀರಿ ಎಂದಾದಲ್ಲಿ, ಅಂಥಾ ಪುಸ್ತಕಗಳಿಗೆ, ವಾರ್ಷಿಕ ರಿಟೈನರ್ ಹಣ ನೀಡಿ, ಹಲವು ಬಾರಿ ಪರಿಷ್ಕೃತ ಇ-ಪುಸ್ತಕಗಳನ್ನು ಪಡೆಯುವ ಸೇವೆಯೂ ನಮ್ಮಲ್ಲಿರುತ್ತದೆ. ಇದು ಲೇಖಕ/ಪ್ರಕಾಶಕರಾದ ನಿಮಗೆ ಪು‍ಸ್ತಕ ಸಂಪಾದನೆಯ ಗೋಜಲನ್ನು ಕಡಿಮೆ ಮಾಡಲಿದೆ.
ಕೇಂದ್ರ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರ ಮೇಲೆ ಕೇಂದ್ರ ಸರ್ಕಾರ ಹಗೆ ತೀರಿಸಿಕೊಳ್ಳಲು ಹೊರಟಿದೆಯೇ? ಲವಾಸಾ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ನಡೆದಿರುವ ವಿಚಾರಣೆಗಳ ಸ್ವರೂಪ ಮತ್ತು ಸಮಯಗಳೆರಡೂ ಈ ದಿಕ್ಕಿನಲ್ಲಿ ಗುಮಾನಿಗೆ ದಾರಿ ಮಾಡಿವೆ. ಹೆಚ್ಚು ಓದಿದ ಸ್ಟೋರಿಗಳು ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ ಆಪ್‌ ಗಡಿ ವಿವಾದ; ರಾಜ್ಯದ ಬಸ್‌ಗಳಿಗೆ ಮಸಿ ಬಳಿದು ವಿಕೃತಿ ಮೆರೆದ ಕಿಡಿಗೇಡಿಗಳು ಲವಾಸಾ ಅವರು ಊರ್ಜಾ ಮಂತ್ರಾಲಯದ ಕಾರ್ಯದರ್ಶಿಯಾಗಿದ್ದ 2009-2013ರ ಅವಧಿಯಲ್ಲಿ ತಮ್ಮ ಅಧಿಕಾರ ಮತ್ತು ಪ್ರಭಾವದ ದುರುಪಯೋಗ ಮಾಡಿದ್ದಾರೆಯೇ ಎಂದು ದಾಖಲೆ ದಸ್ತಾವೇಜು ಪರಿಶೀಲಿಸಿ ಹೇಳುವಂತೆ ಆ ಮಂತ್ರಾಲಯಕ್ಕೆ ಸೇರಿದ ಹನ್ನೊಂದು ಸಾರ್ವಜನಿಕ ಉದ್ದಿಮೆಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ತಮ್ಮ ಪತ್ನಿ ನಾವೆಲ್ ಲವಾಸಾ ಅವರು ನಿರ್ದೇಶಕ ಮಂಡಳಿಗಳ ಸದಸ್ಯರಾಗಿರುವ ಕಂಪನಿಗಳಿಗೆ ಲಾಭವಾಗುವಂತೆ ಗುತ್ತಿಗೆಗಳು, ಸಾಮಗ್ರಿ ಪೂರೈಕೆ ಮುಂತಾದ ಆರ್ಡರುಗಳನ್ನು ನೀಡುವಂತೆ ಊರ್ಜಾ ಮಂತ್ರಾಲಯದ ಸಾರ್ವಜನಿಕ ಉದ್ದಿಮೆಗಳ ಮೇಲೆ ಪ್ರಭಾವ ಬೀರಲು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ನಿದರ್ಶನಗಳಿದ್ದರೆ ತಿಳಿಸುವಂತೆ ಆದೇಶದಲ್ಲಿ ವಿವರಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಜರುಗಿದ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ದೂರುಗಳಿದ್ದವು. ಇವುಗಳ ಪೈಕಿ ಐದು ದೂರುಗಳಲ್ಲಿ ಇವರಿಬ್ಬರದೂ ತಪ್ಪಿಲ್ಲವೆಂದು ಚುನಾವಣಾ ಆಯೋಗ ಬಹುಮತದಿಂದ ಸಾರಿತ್ತು. ಆರು ದೂರುಗಳಲ್ಲಿ ಮೋದಿಯವರನ್ನು ದೋಷಮುಕ್ತರೆಂದು ತೀರ್ಮಾನಿಸಲಾಗಿತ್ತು. ಆಯೋಗದ ಮೂವರು ಸದಸ್ಯರಲ್ಲೊಬ್ಬರಾದ ಅಶೋಕ್ ಲವಾಸಾ, ಈ ಆದೇಶಗಳನ್ನು ವಿರೋಧಿಸಿದ್ದರು. ಆದೇಶಗಳಲ್ಲಿ ಲವಾಸಾ ಅವರ ಭಿನ್ನಮತವನ್ನು ದಾಖಲಿಸಿರಲಿಲ್ಲ. ಅಲ್ಪಮತದ ತೀರ್ಮಾನಗಳನ್ನು ದಾಖಲಿಸುತ್ತಿಲ್ಲವಾದ ಕಾರಣ ತಾವು ಆಯೋಗದ ಸಭೆಗಳಿಂದ ದೂರ ಉಳಿಯುವುದಾಗಿ ಲವಾಸಾ ಬರೆದಿದ್ದ ಪತ್ರ ಬಹಿರಂಗವಾಗಿತ್ತು. ಚುನಾವಣಾ ಆಯೋಗದಲ್ಲಿನ ‘ಬಿರುಕು’ ದೊಡ್ಡ ಸುದ್ದಿಯಾಗಿತ್ತು. ಚುನಾವಣೆಗಳ ನಂತರ ಹೊಸ ಸರ್ಕಾರ ರಚನೆಯಾಯಿತು. ತಮ್ಮ ಭಿನ್ನಮತದ ‘ಬೆಲೆ’ಯನ್ನು ಲವಾಸಾ ಮತ್ತು ಅವರ ಕುಟುಂಬದ ಸದಸ್ಯರು ಚುಕ್ತಾ ಮಾಡಬೇಕಾಗಿ ಬಂದಿದೆ. ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪ್ರಚೋದನಕಾರಿ ಹೇಳಿಕೆಗಳ ಬಿಜೆಪಿ ಮುಂದಾಳು ಗುಲಾಬ್ ಚಂದ್ ಕಟಾರಿಯಾ, ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ವಿರುದ್ಧ ಅನುಕ್ರಮವಾಗಿ ಎಫ್. ಐ. ಆರ್. ದಾಖಲಿಸಬೇಕು ಮತ್ತು 72 ತಾಸಿನ ನಿಷೇಧ ಹೇರಬೇಕೆಂಬ ಲವಾಸಾ ಮಾತಿಗೆ ಉಳಿದಿಬ್ಬರು ಸದಸ್ಯರು ಒಪ್ಪಲಿಲ್ಲ. ದೂರುಗಳ ಕುರಿತು ದೈನಂದಿನ ನೆಲೆಯಲ್ಲಿ ವ್ಯವಹರಿಸಲು ಆಯೋಗದಲ್ಲಿ ವಿಶೇಷ ಏರ್ಪಾಡು ಆಗಬೇಕೆಂಬ ಅವರ ಮಾತಿಗೂ ಉಳಿದಿಬ್ಬರು ಸೊಪ್ಪು ಹಾಕಿರಲಿಲ್ಲ. ಧರ್ಮ, ರಕ್ಷಣಾ ವ್ಯವಹಾರಗಳ ವಿಷಯಗಳು, ಕೋಮು ಭಾವನೆಗಳನ್ನು ಕೆರಳಿಸಿ ಮತಯಾಚನೆ ಮಾಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಪ್ರಧಾನಿಯವರು ಲಾತೂರು, ಪಾಟನ್, ವಾರ್ಧಾದಲ್ಲಿ ಮಾಡಿದ ಇಂತಹ ಭಾಷಣಗಳಿಗೆ ಆಯೋಗ ‘ಕ್ಲೀನ್ ಚಿಟ್’ ನೀಡಿತ್ತು. ಈ ಕುರಿತು ಲವಾಸಾ ಭಿನ್ನಮತ ತಳೆದಿದ್ದರು. ಭಿನ್ನಮತವನ್ನು ಆದೇಶಗಳಲ್ಲಿ ದಾಖಲು ಮಾಡದಿರುವುದನ್ನು ವಿರೋಧಿಸಿ ಆಯೋಗದ ಸಭೆಗಳಿಗೆ ಗೈರು ಹಾಜರಾದರು. ಅವರ ಈ ನಡೆಯನ್ನು ಮುಖ್ಯ ಚುನಾವಣಾ ಆಯೋಕ್ತ ಸುನೀಲ್ ಅರೋಡ ಖಂಡಿಸಿದರು. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋಡ ಜೊತೆ ಅಶೋಕ್ ಲವಾಸಾ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋಡ 2021ರಲ್ಲಿ ನಿವೃತ್ತರಾಗಲಿದ್ದಾರೆ. ಸಂಪ್ರದಾಯದ ಪ್ರಕಾರ ಆಯೋಗದ ಅತ್ಯಂತ ಹಿರಿಯ ಸದಸ್ಯ ಮುಂದಿನ ಮುಖ್ಯ ಚುನಾವಣಾ ಆಯುಕ್ತರು. ಲವಾಸಾ ಮುಖ್ಯ ಚುನಾವಣಾ ಆಯುಕ್ತರಾಗುವುದನ್ನು ತಪ್ಪಿಸಲೆಂದೇ ಅವರು ಮತ್ತು ಅವರ ಕುಟುಂಬದ ವಿರುದ್ಧ ಕೇಸುಗಳನ್ನು ಹೂಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯ ಚುನಾವಣಾ ಆಯುಕ್ತರನ್ನು ಅವರ ಹುದ್ದೆಯಿಂದ ತೆಗೆದು ಹಾಕುವುದು ಸುಲಭವಲ್ಲ. ಅವರನ್ನು ತೆಗೆಯಬೇಕೆಂಬ ಮಹಾಭಿಯೋಗ ಪ್ರಸ್ತಾವವನ್ನು ಲೋಕಸಭೆ ಮತ್ತು ರಾಜ್ಯಸಭೆ ಮೂರನೆಯ ಎರಡರಷ್ಟು ಬಹುಮತದಿಂದ ಒಪ್ಪಬೇಕು. ಆದರೆ, ಚುನಾವಣಾ ಆಯುಕ್ತರನ್ನು ತೆಗೆಯುವುದು ಸುಲಭ. ರಾಷ್ಟ್ರಪತಿಯವರ ಆದೇಶವೇ ಸಾಕು. ಮುಖ್ಯ ಆಯುಕ್ತರು ಶಿಫಾರಸು ಮಾಡಿ ರಾಷ್ಟ್ರಪತಿಯವರಿಗೆ ಕಳಿಸಬೇಕು. ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಕಾಂಗ್ರೆಸ್ ಪಕ್ಷಪಾತಿಯೆಂದೂ ಅವರನ್ನು ತೆಗೆದು ಹಾಕಬೇಕೆಂದು ಅಂದಿನ ಮುಖ್ಯಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ 2009ರಲ್ಲಿ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದ್ದುಂಟು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಪಕ್ಷದವರೇ ಆಗಿದ್ದ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿದ್ದರು. ಶಿಫಾರಸನ್ನು ಅವರು ತಿರಸ್ಕರಿಸಿದ್ದರು. ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದ ಕಾರಣ ಗೋಪಾಲಸ್ವಾಮಿ ನಿವೃತ್ತಿಯ ನಂತರ ನವೀನ್ ಚಾವ್ಲಾ ಮುಖ್ಯ ಆಯುಕ್ತರಾದರು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಿನಲ್ಲಿ ಅಂದರೆ ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಅಶೋಕ್ ಲವಾಸಾ ಕುರಿತು ಈ ತನಿಖೆಗೆ ಮುಂದಾಯಿತು. ಸೆಪ್ಟಂಬರ್ ತಿಂಗಳಿನಲ್ಲಿ ಲವಾಸಾ ಅವರ ಪತ್ನಿ ನಾವೆಲ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟೀಸುಗಳನ್ನು ನೀಡಿದ್ದು ಸುದ್ದಿಯಾಯಿತು. ತಾವು ನಿರ್ದೇಶಕರಾಗಿದ್ದ ಹಲವು ಕಂಪನಿಗಳಿಂದ ಪಡೆದ ಸಂಭಾವನೆ ಕುರಿತು ನಾವೆಲ್ ಸಲ್ಲಿಸಿದ್ದ ಆದಾಯ ತೆರಿಗೆ ಪಾವತಿಯಲ್ಲಿ ವ್ಯತ್ಯಾಸಗಳಿವೆ ಎಂದು ನೋಟೀಸಿನಲ್ಲಿ ಆಪಾದಿಸಲಾಗಿತ್ತು. ಸೆಪ್ಟಂಬರ್ ಒಂಬತ್ತರಂದು ಬೆಳಿಗ್ಗೆ ಹನ್ನೊಂದರಿಂದ ರಾತ್ರಿ ಒಂಬತ್ತರ ತನಕ ನಾವೆಲ್ ಅವರನ್ನು ಆದಾಯ ತೆರಿಗೆ ಇಲಾಖೆ ಪ್ರಶ್ನಿಸಿತ್ತು. ಈ ಅವಧಿಯಲ್ಲಿ ಮಹಿಳಾ ಅಧಿಕಾರಿಗಳನ್ನೂ ಇರಿಸುವ ಸೌಜನ್ಯ ತೋರಲಿಲ್ಲ. ಆ ನಂತರ ಅಶೋಕ್ ಲವಾಸಾ ಅವರ ಸೋದರಿ ಮಕ್ಕಳ ವೈದ್ಯೆ ಡಾ. ಶಕುಂತಲಾ ಲವಾಸಾ ಹರಿಯಾಣದಲ್ಲಿ 1.86 ಕೋಟಿ ರುಪಾಯಿಗಳಿಗೆ ಮನೆಯೊಂದನ್ನು ಖರೀದಿಸಿದ ವ್ಯವಹಾರಕ್ಕೆ ಸಂಬಂಧಿಸಿದಂತೆ ನೋಟೀಸು ಪಡೆದಿದ್ದಾರೆ. ಮಗ ಅಬೀರ್ ಲವಾಸಾ ಅವರ ಮೇಲೂ ಆದಾಯ ತೆರಿಗೆ ತಕರಾರುಗಳು ಎದ್ದಿವು. ಈ ಪೈಕಿ ಕೆಲವು ವ್ಯವಹಾರಗಳು 2008-09ರ ಹಣಕಾಸು ವರ್ಷಕ್ಕೆ ಸಂಬಂಧಿಸಿವೆ. ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿ ಜಿ ಎಸ್ ಟಿ ಸಂಬಂಧ ಪತ್ರಿಕಾ ಗೋಷ್ಟಿಯಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಜೊತೆ ಅಶೋಕ್ ಲವಾಸ ಮತ್ತೆ ಎದ್ದಿದೆ ಆಯೋಗದ ಸ್ವಾಯತ್ತೆಯ ಪ್ರಶ್ನೆ: ಚುನಾವಣೆ ಆಯೋಗದ ಸ್ವಾಯತ್ತತೆ ಕುರಿತು ವಿಶೇಷವಾಗಿ 2019ರ ಲೋಕಸಭಾ ಚುನಾವಣೆಗಳ ಹೊತ್ತಿನಿಂದ ತೀವ್ರ ಆತಂಕಗಳು ಪ್ರಕಟವಾಗಿವೆ. ಆಯೋಗದ ತೀರ್ಮಾನಗಳು, ಕೆಲಸ ಕಾರ್ಯಗಳ ಮೇಲೆ ಬಿಜೆಪಿಯ ಪ್ರಭಾವ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅಶೋಕ್ ಲವಾಸಾ ಕೇಂದ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾದ ನಂತರ ಅವರ ಪತ್ನಿ ಹಲವಾರು ಕಂಪನಿಗಳ ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿಯಾದರು ಎಂದು ಆಪಾದಿಸಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಒಂದನೆಯ ದರ್ಜೆಯ ಅಧಿಕಾರಿಯಾಗಿ 28 ವರ್ಷಗಳ ಸೇವೆಯ ನಂತರ ಆಕೆ 2005ರಲ್ಲಿ ನಿವೃತ್ತಿ ಹೊಂದಿದ್ದರು. ಆಶೋಕ್ ಅವರ ಮಗಳು ಆವ್ನಿ ಲವಾಸ ಜಮ್ಮು ಕಾಶ್ಮೀರ ಕೇಡರ್ ನ ಐ.ಎ.ಎಸ್. ಅಧಿಕಾರಿ. ಲದ್ದಾಖ್ ನ ಲೇಹ್ ಜಿಲ್ಲಾ ಚುನಾವಣಾಧಿಕಾರಿಯಾಗಿ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಬಿಜೆಪಿ ಉಲ್ಲಂಘಿಸಿದ್ದನ್ನು ಆಕೆ ಎತ್ತಿ ತೋರಿದ್ದರು. ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿಗೆ ಅನುಕೂಲಕರ ವರದಿಗಳನ್ನು ಬರೆಯುವಂತೆ ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಶಾಸಕ ವಿಕ್ರಮ್ ರಂಧಾವ ಅವರು ಸುದ್ದಿಗಾರರಿಗೆ ಲಂಚ ನೀಡಿದ್ದ ದೂರಿನ ಕುರಿತು ಆಕೆ ವಿಚಾರಣೆಗೆ ಆದೇಶ ನೀಡಿದ್ದರು. ಲಂಚದ ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಇದೆಯೆಂದು ಕಂಡು ಬಂದಿತ್ತು. ಆವ್ನಿ ಈ ಸಂಬಂಧ ಎಫ್. ಐ. ಆರ್. ದಾಖಲಿಸಿದ್ದರು. ಲೇಹ್ ಜಿಲ್ಲಾಧಿಕಾರಿ ಹುದ್ದೆಯಿಂದ ಆಕೆಯ ಎತ್ತಂಗಡಿ ಆಯಿತು. ಹರಿಯಾಣಾ ಕಾಡರ್ ನ ಐ.ಎ.ಎಸ್. ಅಧಿಕಾರಿ ಅಶೋಕ್ ಲವಾಸಾ, ಕೇಂದ್ರದ ಸೇವೆಯಲ್ಲಿ ಹಲವು ಮಂತ್ರಾಲಯಗಳ ಜಂಟಿ, ಹೆಚ್ಚುವರಿ, ವಿಶೇಷ ಕಾರ್ಯದರ್ಶಿಯೂ ಆಗಿದ್ದರು. 2016ರಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾದರು. ನಿವೃತ್ತಿಯ ನಂತರ 2018ರಲ್ಲಿ ಅವರನ್ನು ಚುನಾವಣಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಮುಖ್ಯ ಆಯುಕ್ತ ಸುನಿಲ್ ಅರೋಡ ಮತ್ತು ಆಯುಕ್ತ ಸುಶೀಲ್ ಚಂದ್ರ ಅವರು ಆಯೋಗದ ಇನ್ನಿಬ್ಬರು ಸದಸ್ಯರು. ಆಯೋಗವು ವಿಶ್ವಾಸಾರ್ಹತೆಯ ಬಿಕ್ಕಟ್ಟು ಎದುರಿಸುತ್ತಿದ್ದು, ಚುನಾವಣಾ ಪ್ರಕ್ರಿಯೆಯ ಪ್ರಾಮಾಣಿಕತೆಯನ್ನು ಅಪಾಯಕ್ಕೆ ಒಡ್ಡಿದೆ. ಬಿಜೆಪಿಯಿಂದ ಚುನಾವಣೆ ಸಂಹಿತೆಯು ತೀವ್ರ ಅನಾದರ ಮತ್ತು ನೇರ ಉಲ್ಲಂಘನೆಗೆ ಕುರುಡಾಗಿದೆ ಎಂದು ಕಳವಳ ವ್ಯಕ್ತಪಡಿಸಿ 66 ಮಂದಿ ಹಿರಿಯ ನಿವೃತ್ತ ಅಧಿಕಾರಿಗಳು ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಚುನಾವಣೆಗಳ ಹೊಸ್ತಿಲಿನಲ್ಲಿ ಕ್ಷಿಪಣಿ ನಿರೋಧಕ ಪರೀಕ್ಷೆ, ಮೋದೀಜೀ ಕೀ ಸೇನಾ ಎಂಬ ಯೋಗಿ ಆದಿತ್ಯನಾಥರ ಹೇಳಿಕೆ, ಹಾಗೂ ನಮೋ ಟೀವಿಯ ಪ್ರಚಾರ ಕುರಿತು ಆಯೋಗ ಉಸಿರೆತ್ತಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಪ್ರಚಾರವನ್ನು ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಯಿತು. ಸುಪ್ರೀಂ ಕೋರ್ಟಿನಲ್ಲಿ ಎಲೆಕ್ಟರಲ್ ಬಾಂಡ್ಸ್ ಕುರಿತು ಆಯೋಗ ತಿಪ್ಪರಲಾಗ ಹಾಕಿತ್ತು. ಲವಾಸಾ ಅವರ ಭಿನ್ನಮತದ ದಾಖಲೆಗಳನ್ನು ಮಾಹಿತಿ ಹಕ್ಕು ಅರ್ಜಿಗಳಡಿ ಬಯಲು ಮಾಡಲು ಆಯೋಗ ನಿರಾಕರಿಸಿತ್ತು. ಲವಾಸಾ ತಪ್ಪಿತಸ್ಥರೇ ಎಂದು ಒಂದು ಕ್ಷಣ ಭಾವಿಸಿದರೂ, ಅವರು ಮತ್ತು ಅವರ ಕುಟುಂಬದ ಸದಸ್ಯರ ವಿಚಾರಣೆಗೆ ಗುರಿ ಮಾಡಿರುವ ಸ್ವರೂಪ ಮತ್ತು ಕಾಲ ಎರಡಕ್ಕೂ ಪ್ರತೀಕಾರದ ವಾಸನೆ ಅಡರಿದೆ. ಜನತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಒಂದಾದ ಚುನಾವಣಾ ಆಯೋಗದ ತಳಪಾಯವನ್ನು ಅಲುಗಿಸಲಾಗುತ್ತಿದೆ.
ಟಕುಮಿ ಜಪಾನ್ ಒಂದು ಆಟೋಮೋಟಿವ್ ಗುಂಪಾಗಿದ್ದು ಅದು ಎರಡು ವ್ಯಾಪಾರ ವಿಭಾಗಗಳನ್ನು ಒಳಗೊಂಡಿದೆ: ಸಾಂಪ್ರದಾಯಿಕ ಆಟೋ ಭಾಗಗಳ ವಿಭಾಗ ಮತ್ತು ಹೊಸ ಶಕ್ತಿ ವಿದ್ಯುತ್ ವಾಹನಗಳ ವಿಭಾಗ. ಟಕುಮಿ ಜಪಾನ್ ಆಟೋ ಭಾಗಗಳ ವ್ಯಾಪಾರ ವಿಭಾಗವು ಪ್ರಪಂಚದಾದ್ಯಂತ ಇಗ್ನಿಷನ್ ಸಿಸ್ಟಮ್ ಭಾಗಗಳು, ಫಿಲ್ಟರೇಶನ್ ಸಿಸ್ಟಮ್ ಭಾಗಗಳು ಮತ್ತು ಹೈಬ್ರಿಡ್ ಬ್ಯಾಟರಿಗಳ ವಿನ್ಯಾಸ, ತಯಾರಿಕೆ ಮತ್ತು ಮಾರಾಟದಲ್ಲಿ ಪರಿಣತಿ ಹೊಂದಿದೆ. ಪ್ರಮುಖ ತಂತ್ರಜ್ಞಾನಗಳ ಪ್ರಯೋಜನವನ್ನು ಪಡೆದುಕೊಂಡು, ಟಕುಮಿ ಜಪಾನ್‌ನ ಉತ್ಪನ್ನಗಳು ಉತ್ತಮ ಖ್ಯಾತಿಯನ್ನು ಗಳಿಸುತ್ತಿವೆ ಮತ್ತು ಗ್ರಾಹಕರ ತೃಪ್ತಿಯನ್ನು ಗಳಿಸುತ್ತಿವೆ. ಟಕುಮಿ ಜಪಾನ್ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ವೃತ್ತಿಪರ ತಂಡವನ್ನು ಅಭಿವೃದ್ಧಿಪಡಿಸಿದೆ ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ನಮ್ಮ ಗ್ರಾಹಕರು ಪ್ರಸಿದ್ಧರಾಗಲು ಸಹಾಯ ಮಾಡಲು ಪ್ರಮುಖ ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದೆ. ಟಕುಮಿ ಜಪಾನ್ ಈ ಕೆಳಗಿನ ಉತ್ಪನ್ನಗಳ ಕುಟುಂಬಗಳನ್ನು ಒಳಗೊಂಡಿದೆ: ಇಗ್ನಿಷನ್ ಸಿಸ್ಟಮ್ ಭಾಗಗಳು: ಸ್ಪಾರ್ಕ್ ಪ್ಲಗ್, ಇಗ್ನಿಷನ್ ಕಾಯಿಲ್, ಇಗ್ನಿಷನ್ ವೈರ್ ಸೆಟ್, ಇಗ್ನಿಷನ್ ಕಂಟ್ರೋಲರ್ ಸ್ಪಾರ್ಕ್ ಪ್ಲಗ್‌ಗಳು: ತಾಮ್ರದ ಕ್ಲಾಸಿಕ್ ಮತ್ತು ಇರಿಡಿಯಮ್ ಪ್ಲಾಟಿನಂ ಆಟೋಮೊಬೈಲ್‌ಗಳು, ಮೋಟಾರ್‌ಸೈಕಲ್‌ಗಳು, ಗಾರ್ಡನ್ ಯಂತ್ರಗಳು, ಗ್ಯಾಸ್ ಜನರೇಟರ್‌ಗಳು ಮತ್ತು ಇತರ ವಿಶೇಷ ಅಪ್ಲಿಕೇಶನ್‌ಗಳಿಗೆ ತುದಿ. ದಹನ ಸುರುಳಿಗಳು: ಕಾಯಿಲ್-ನಿಯರ್-ಪ್ಲಗ್ (CNP), ಕಾಯಿಲ್-ಆನ್-ಪ್ಲಗ್ (COP), ಆಟೋಮೊಬೈಲ್ಸ್ ಮತ್ತು ಗ್ಯಾಸ್ ಜನರೇಟರ್‌ಗಳಿಗಾಗಿ ಸ್ಟಿಕ್ ಕಾಯಿಲ್. ಇಗ್ನಿಷನ್ ಕೇಬಲ್‌ಗಳು: ವಾಹನಗಳು ಮತ್ತು ಗ್ಯಾಸ್ ಜನರೇಟರ್‌ಗಳಿಗಾಗಿ ಸಿಲಿಕೋನ್ ರಬ್ಬರ್ ಅಥವಾ ಟೆಫ್ಲಾನ್‌ನೊಂದಿಗೆ ಕಡಿಮೆ ಪ್ರತಿರೋಧದ ಕೇಬಲ್. ಇಗ್ನಿಷನ್ ಕಂಟ್ರೋಲರ್‌ಗಳು: 4,6,8,12,16,20 ಸೈಲಿನರ್‌ಗಳನ್ನು ಹೊಂದಿರುವ ಗ್ಯಾಸ್ ಜನರೇಟರ್‌ಗಳಿಗೆ ಇಗ್ನಿಷನ್ ಕಂಟ್ರೋಲ್ ಸಮಯ. ಶೋಧನೆ ವ್ಯವಸ್ಥೆಯ ಭಾಗಗಳು: ತೈಲ ಶೋಧಕಗಳು, ವಾಯು ಇಂಧನ ಶೋಧಕಗಳು, ಇಂಧನ ಶೋಧಕಗಳು ಮತ್ತು ಕ್ಯಾಬಿನ್ ಶೋಧಕಗಳು. ಆಯಿಲ್ ಫಿಲ್ಟರ್‌ಗಳು: ಎಂಜಿನ್ ಆಯಿಲ್, ಹೈಡ್ರಾಲಿಕ್ ಆಯಿಲ್ ಮತ್ತು ಎಲ್ಲಾ ರೀತಿಯ ವಾಹನಗಳು ಮತ್ತು ಯಂತ್ರಗಳ ಶೋಧನೆಗಾಗಿ. ಇಂಧನ ಶೋಧಕಗಳು: ಎಲ್ಲಾ ರೀತಿಯ ಗ್ಯಾಸ್‌ಲೈನ್ ಮತ್ತು ಇಂಧನ ಇಂಧನಕ್ಕಾಗಿ. ಏರ್ ಫಿಲ್ಟರ್‌ಗಳು: ಎಲ್ಲಾ ರೀತಿಯ ವಾಹನಗಳು ಮತ್ತು ಯಂತ್ರಗಳಿಗೆ. ಕ್ಯಾಬಿನ್ ಫಿಲ್ಟರ್‌ಗಳು: ಎಲ್ಲಾ ರೀತಿಯ ವಾಹನಗಳು, ಯಂತ್ರಗಳು ಮತ್ತು ಏರ್ ಕ್ಲೀನರ್‌ಗಳಿಗಾಗಿ. ಹೈಬ್ರಿಡ್ ಬ್ಯಾಟರಿಗಳು: ಟೊಯೋಟಾ ಕ್ಯಾಮ್ರಿ ಪ್ರಿಯಸ್ ಲೆಕ್ಸಸ್, ಹೋಂಡಾ ಅಕ್ರೊಡ್ ಇನ್ಸೈಟ್ ಸಿವಿಕ್ ಫಿಟ್ ಮತ್ತು ಫೋರ್ಡ್ ಸಮ್ಮಿಳನ ಸೇರಿದಂತೆ ಸಂಪೂರ್ಣ ಅಪ್ಲಿಕೇಶನ್‌ಗಳು. ಖಾತರಿ ಗುಣಮಟ್ಟ ಮತ್ತು ಒಇ ಕಾರ್ಯಕ್ಷಮತೆಯೊಂದಿಗೆ. ಟಕುಮಿ ಜಪಾನ್ ಹೊಸ ಶಕ್ತಿ ವಿದ್ಯುತ್ ವಾಹನಗಳ ವ್ಯಾಪಾರ ವಿಭಾಗವು ಎರಡು ವಿಭಾಗಗಳನ್ನು ಒಳಗೊಂಡಿದೆ: ಕಡಿಮೆ ವೇಗದ ವಿದ್ಯುತ್ ವಾಹನಗಳು (ಎಲ್ಎಸ್ಇವಿ) ವಿಭಾಗ ಮತ್ತು ಹೈ ಸ್ಪೀಡ್ ಎಲೆಕ್ಟ್ರಿಕ್ ವಾಹನಗಳು ಸೇವೆ ಟಕುಮಿ ಆಟೋ ಪಾರ್ಟ್ಸ್ ಕಂ, ಲಿಮಿಟೆಡ್. ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ ಬಗ್ಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು, ಇತ್ತೀಚಿನ ಬೆಳವಣಿಗೆಗಳು, ಶಾಪಿಂಗ್ ಪ್ರಕ್ರಿಯೆಗಳು, ಲಾಜಿಸ್ಟಿಕ್ಸ್ ಮಾಹಿತಿ, ಮಾರಾಟದ ನಂತರದ ಸೇವೆ ಮತ್ತು ಇತರ ಸೇವೆಗಳನ್ನು ಒದಗಿಸಲು ನಿಮಗೆ ಸಹಾಯ ಮಾಡಲು ಆನ್‌ಲೈನ್ ಸೇವಾ ಬೆಂಬಲವನ್ನು ಒದಗಿಸಿ.
ಹೋನ್ನೇಕೇರಿ ಗ್ರಾಮದ ಶಿವಾರದಲ್ಲಿ ಹೋಲ ಸರ್ವೆ ನಂ. 45 ನೇದರಲ್ಲಿ ಮಂಜುಳಾ ಗಂಡ ನಾಗರೆಡ್ಡಿ ಯಲಮೂರರೆಡ್ಡಿ ಸಾ: ಹೋನ್ನೇಕೇರಿ ಗ್ರಾಮ, ತಾ: ಜಿ: ಬೀದರ ರವರ ಗಂಡ ನಾಗರೆಡ್ಡಿ ಅವರ ಹೆಸರಿನಲ್ಲಿ 2 ಎಕರೆ 10 ಗುಂಟೆ ಜಮೀನು ಇದ್ದು, ಸದರಿ ಜಮೀನಿನ ಮೇಲೆ ಎಸ.ಬಿ.ಐ ಬ್ಯಾಂಕ ( ಎ.ಡಿ.ಬಿ ಬ್ರಾಂಚ) ಬೀದರ, ಪಿ.ಕೆ.ಪಿ.ಎಸ ಅಣದೂರ ಹಾಗೂ ಕೆ.ಜಿ.ಬಿ ಬ್ಯಾಂಕ ನೌಬಾದ ಬೀದರನಲ್ಲಿ ಸದರಿ ಜಮೀನ ಮೇಲೆ ಕೃಷಿ ಸಾಲ ಪಡೆದಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಜಮೀನಲ್ಲಿ ಬೆಳೆಯಾಗಿರುವುದಿಲ್ಲಾ, ಬ್ಯಾಂಕಿನಲ್ಲಿ ಮಾಡಿದ ಸಾಲ ಹಾಗೂ ಕೈಕಡ ತೆಗೆದುಕೊಂಡ ಸಾಲ ಹೇಗೆ ತಿರಿಸೋಣ ಅಂತಾ ನೊಂದು ಚಿಂತೆಯಲ್ಲಿ ಇರುತ್ತಿದ್ದರು, ಹೀಗಿರುವಾಗ ದಿನಾಂಕ 03-06-2021 ರಂದು ಗಂಡ ನಾಗರೆಡ್ಡಿಯವರು ಹೋಲದಲ್ಲಿ ಕಸ ಆಯಲು ಹೋಗುತ್ತೇನೆ ಅಂತಾ ಹೇಳಿ ಹೋಲದ ಕಡೆ ಹೋಗಿ ಜಮೀನಿನ ಮೇಲೆ ಮಾಡಿದ ಕೃಷಿ ಸಾಲ ತಿರಿಸಲಾಗದೆ ನೊಂದು ತಮ್ಮ ಹೋಲ ಸರ್ವೆ ನಂ. 45 ನೇದರ ಜಮೀನಿನ ಕಟ್ಟೆ ಮೇಲಿನ ಹೂಗೆಜ್ಜೆ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಅವರ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 61/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :- ದಿನಾಂಕ 03-06-2021 ರಂದು ಫಿರ್ಯಾದಿ ಪ್ರಕಾಶ ತಂದೆ ಶೇರಣಪ್ಪಾ ಚಿಂತಲಗೇರೆ ವಯ: 36 ವರ್ಷ, ಜಾತಿ: ಕುರುಬ, ಸಾ: ಬರೂರ, ಸದ್ಯ: ಕೋಳಾರ(ಕೆ) ಗ್ರಾಮ, ಬೀದರ ರವರು ತಮ್ಮ ಮೋಟಾರ ಸೈಕಲ ನಂ. ಕೆಎ-38/ಎಲ್- 1566 ನೇದರ ಮೇಲೆ ರಮೇಶ ಕಲಬುರಕಿ ರವರನ್ನು ಕೂಡಿಸಿಕೊಂಡು ತಾವು ಕೆಲಸ ಮಾಡುವ ಸಾಯಿ ಕಂಪನಿಗೆ ತಮ್ಮ ಸೈಡಿಗೆ ತಾವು ತಮ್ಮ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಬರುವಾಗ ಕೋಳಾರ ಕೈಗಾರಿಕಾ ಪ್ರದೇಶದ ಕೋರವಿನ್ ಕೆಮಿಕಲ್ ಫ್ಯಾಕ್ಟ್ರಿಯ ಹಿಂದುಗಡೆ ರೋಡಿನ ಮೇಲೆ ಒಂದು ಟೆಂಪೋ ಚಾಲಕನು ತನ್ನ ಟೆಂಪೋವನ್ನು ಅತೀವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಟೆಂಪೋ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಡೆ ಭುಜಕ್ಕೆ ಗುಪ್ತಗಾಯ, ಎಡಗಡೆ ಕಣ್ಣಿನ ಮೇಲೆ ರಕ್ತಗಾಯ, ಬಲಗೈ ಕಿರುಬೆರಳಿಗೆ ರಕ್ತಗಾಯ, ಎರಡು ಕಡೆ ಕಪಾಳಕ್ಕೆ ಗುಪ್ತಗಾಯ ಮತ್ತು ರಮೇಶ ಇತನಿಗೆ ಎಡಗಣ್ಣಿನ ಮೇಲೆ, ಕೆಳಗಡೆ ತುಟಿಗೆ ರಕ್ತಗಾಯ, ಎಡಗಡೆ ರೊಂಡಿಯಲ್ಲಿ ಭಾರಿ ಗುಪ್ತಗಾಯವಾಗಿ, ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಮಾತಾಡುತ್ತಿಲ್ಲ, ಆವಾಗ ಹಿಂದೆ ಬರುತ್ತಿದ್ದ ರಮೇಶ ಬುದರೋರ ಮತ್ತು ಘಾಳೆಪ್ಪಾ ಸೋಲಪೂರೆ ರವರು ಸದರಿ ಘಟನೆ ನೋಡಿ ಅಂಬುಲೆನ್ಸ ಕರೆಯಿಸಿ ಅದರಲ್ಲಿ ಗಾಯಗೊಂಡ ಇಬ್ಬರಿಗೂ ಹಾಕಿಕೊಂಡು ಭಾಲ್ಕೆ ವೈದೇಹಿ ಆಸ್ಪತ್ರೆ ಬೀದರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ.64/2021, ಕಲಂ. 306 ಐಪಿಸಿ ಜೊತೆ 3(2),(5) ಎಸ್.ಸಿ/ಎಸ್.ಟಿ ಕಾಯ್ದೆ 1989 :- ದಿನಾಂಕ 27-05-2021 ರಂದು ಫಿರ್ಯಾದಿ ಶಿಲ್ಪಾ ಗಂಡ ಶರದ ಸೂರ್ಯವಂಶಿ ಸಾ: ಭಾಟಸಾಂಗವಿ, ತಾ: ಭಾಲ್ಕಿ ರವರ ಗಂಡ ಭಾಟಸಾಂಗವಿ ಕೇನಲ ಹತ್ತಿರ ಟ್ರ್ಯಾಕ್ಟರ ತೊಳೆಯುವಾಗ ಗಂಡನ ಜೊತೆ ಕೆಲಸ ಮಾಡುವ ಶಿವಕುಮಾರ ತಂದೆ ಲಕ್ಷ್ಮಣ ಇರುವಾಗ ಆರೋಪಿತರಾದ 1) ಶಾಮರಾವ ತಂದೆ ರಾಮರಾವ ಬಿರಾದಾರ ಮತ್ತು 2) ರಾಮರಾವ ತಂದೆ ಯೇಶವಂತರಾವ ಬಿರಾದಾರ ಇವರಿಬ್ಬರು ನೀವು ಹೊಲಿಯಾ ಮಾದಿಗರು ನಿಮಗೆ ಜಾಸ್ತಿಯಾಗಿದೆ ನೀವು ಬಹಳ ಮಾಡುತ್ತಿದ್ದಿರಿ ಎಂದು ರಸ್ತೆಯ ಮೇಲೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಇಬ್ಬರನ್ನು ಚಪ್ಪಲಿಯಿಂದ ಹೊಡೆದಿರುತ್ತಾನೆ, ನಂತರ ಫಿರ್ಯಾದಿಯವರ ಮನೆಗೆ ನುಗ್ಗಿ ಮನಬಂದಂತೆ ಗಂಡನಿಗೆ ಹೊಡೆದಿರುತ್ತಾರೆ, ಭಾಟಸಾಂಗವಿ ಊರಿನಲ್ಲಿ ರಸ್ತೆ ಮೇಲೆ ಹೊರಗೆ ಹೋದರು ಕೂಡ ಜೀವ ಬೆದರಿಕೆ ಹಾಕಿ ಪದೆ ಪದೆ ಥಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 379 ಐಪಿಸಿ :- ದಿನಾಂಕ 03-06-2021 ರಂದು 1000 ಗಂಟೆ ಸುಮಾರಿಗೆ ಫಿರ್ಯಾದಿ ಬಾಲಾಜಿ ತಂದೆ ಮಾಣಿಕ ಕೊಳ್ಳಿ ಸಾ: ಬೇಲ್ದಾಳ ಗ್ರಾಮ, ತಾ: ಔರಾದ (ಬಿ) ರವರು ತಮ್ಮ ಹೋಲದಲ್ಲಿ ಕೆಲಸ ಮಾಡಿ ಊಟ ಮಾಡಲು ಮನೆಗೆ ಬಂದು ಊಟ ಮಾಡಿಕೊಂಡು 1500 ಗಂಟೆಗೆ ತಮ್ಮ ಹೋಲದಲ್ಲಿ ಮೋಟಾರ ಚಾಲು ಮಾಡುವ ಸಲುವಾಗಿ ಹೋಲದಲ್ಲಿದ್ದ ಬಾವಿಯ ಹತ್ತಿರ ಯಾರೋ ಇಬ್ಬರು ವ್ಯಕ್ತಿಗಳು ಬಾವಿಗೆ ಅಳವಡಿಸಿದ ಮೋಟಾರ ಹತ್ತಿರ ಕಂಡಿದ್ದು, ಫಿರ್ಯಾದಿಯು ಅವರ ಸಮೀಪ ಹೋಗುವಷ್ಟರಲ್ಲಿ ಅವರಿಬ್ಬರು ಒಂದು ಪ್ಲಾಸ್ಟಿಕ ಚೀಲದಲ್ಲಿ ಬಾವಿಗೆ ಹಾಕಿದ ಕೇಬಲನ್ನು ಕಳವು ಮಾಡಿಕೊಂಡು ಮೋಟಾರ ಸೈಕಲ ನಂ. ಟಿಎಸ್-15/ಇಟಿ-3828 ನೇದರ ಮೇಲೆ ತೆಗೆದುಕೊಂಡು ಓಡಿ ಹೋಗುತ್ತಿದ್ದರು, ಫಿರ್ಯಾದಿಯು ಅವರಿಗೆ ಬೆನ್ನತ್ತಿ ಹಿಡಿದು ಅವರ ಹತ್ತಿರ ಇದ್ದ ಚೀಲದಲ್ಲಿ ನೋಡಲು ಬಾವಿಯ ಮೋಟಾರಗೆ ಅಳವಿಡಿಸಿದ ಕೇಬಲನ್ನು ಯಾವುದೋ ವಸ್ತುವಿನಿಂದ ಕತ್ತರಿಸಿ ಚೀಲದಲ್ಲಿ ಹಾಕಿಕೊಂಡು ಕಳವು ಮಾಡಿಕೊಂಡು ಹೋಗುತ್ತಿದ್ದರು, ಸದರಿ ಕೇಬಲ್ ಒಂದು ಕೆಜಿಗೆ 800/- ರೂಪಾಯಿಂದ 900/- ರೂಪಾಯಿ ಇದ್ದು ಒಟ್ಟು 15 ಕೆಜಿ ಇರುತ್ತದೆ ಅ.ಕಿ 140,00/- ರೂ., ನಂತರ ಫಿರ್ಯಾದಿಯು ಅವರಿಗೆ ವಿಚಾರಿಸಲು ಅವರು ತಮ್ಮ ಹೆಸರು 1) ಅನೀಲ ತಂದೆ ಸಾಯಲು ಮರ್ಕುರಿ ಸಾ: ಸುಕಲತಿರ್ಥ, ಸದ್ಯ: ಕಂಗಟಿ ಹಾಗೂ ಇನ್ನೊಬ್ಬ 2) ಪ್ರವೀಣ ತಂದೆ ಸಿದ್ರಾಮ ಮೀಸುಲವಾರಿ ಸಾ: ಸೋಪೂರ ಅಂತ ತಿಳಿಸಿದರು, ಅವರಿಬ್ಬರು ಹೊಲದಲ್ಲಿ ಹಾಕಿದ ಕೇಬಲನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಾರೆಂದು ತಮ್ಮೂರ ಶಿವಾರೆಡ್ಡಿ ಮತ್ತು ಕಾಶಿನಾಥ ಮಾಟೂರೆ ರವರಿಗೆ ಸದರಿ ನಡೆದ ಘಟನೆ ಹೇಳಲು ಅವರಿಬ್ಬರು ತಮ್ಮ ಮೋಟಾರ ಸೈಕಲ ಮೇಲೆ ಬಂದರು ಅವರಿಬ್ಬರಿಗೆ ಎಲ್ಲರು ಹಿಡಿದುಕೊಂಡು ಪೊಲೀಸ್ ಠಾಣೆಗೆ ತಂದು ಹಾಜರು ಪಡಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುತಾತ್ಮ ಭಗತ್ ಸಿಂಗ್‌ರನ್ನು ನೇಣಿಗೆ ಏರಿಸಿದ ದಿನ ಯಾವುದು? ಎಲ್ಲರಿಗೂ ಗೊತ್ತಿರುವ ಹಾಗೆ ಅದು ಮಾ.೨೩. ಭಾರತದ ಮೊದಲ ಮಾರ್ಕ್ವಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ಭಗತ್ ಅಪ್ಪಟ ನಾಸ್ತಿಕ ಮತ್ತು ಜಾತೀಯತೆಯ ವಿರೋಧಿ. ಭಗತ್ ಸಿಂಗ್ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮರೆಯಲಾಗದ ಹೆಸರು. ಸುಖದೇವ್, ರಾಜಗುರು ಹಾಗು ಭಗತ್ ಸಿಂಗ್‌ರನ್ನು ಲಾಹೋರ್‌ನಲ್ಲಿ ಬ್ರಿಟಿಷ್ ಸರ್ಕಾರ ೧೯೩೧ರ ಮಾ.೨೩ರಂದು ಗಲ್ಲಿಗೇರಿಸಿತು. ಆದರೆ ಪ್ರಮೋದ್ ಮುತಾಲಿಕ್ ಎಂಬ ಸ್ವಘೋಷಿತ ಹಿಂದೂ ಮುಖಂಡನ ಪ್ರಕಾರ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ದು ಫೆ.೧೪ರಂದು! ನಿನ್ನೆ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಟಿವಿ೯ ವಿಶೇಷ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತು. ಶಿವಪ್ರಸಾದ್ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. ದೂರವಾಣಿ ಕರೆಗಳನ್ನೂ ತೆಗೆದುಕೊಳ್ಳಲಾಗುತ್ತಿತ್ತು. ಕರೆ ಮಾಡಿದ ಒಬ್ಬಾತ, ಇವತ್ತು ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ ದಿನ, ನಾವು ಹುತಾತ್ಮರನ್ನು ನೆನೆಯುವುದರ ಬದಲು ಪ್ರೇಮಿಗಳ ದಿನಾಚರಣೆ ಆಚರಿಸುವುದು ಎಷ್ಟು ಸರಿ ಎಂದ. ಇದನ್ನು ಕೇಳಿದ ಪ್ರಮೋದ್ ಮುತಾಲಿಕ್, ಹೌದು ಹೌದು. ಇವತ್ತು ಭಗತ್‌ರನ್ನು ಗಲ್ಲಿಗೇರಿಸಿದ ದಿನ ಎಂದು ಹೇಳಿಬಿಟ್ಟರು. ಕಾರ್ಯಕ್ರಮ ನಡೆಸುತ್ತಿದ್ದ ಶಿವಪ್ರಸಾದ್ ಈ ಬಗ್ಗೆ ಏನೂ ಹೇಳಲಿಲ್ಲ. ಪ್ರೇಮಿಗಳ ದಿನಾಚರಣೆಯ ವಿರೋಧಿಗಳು ಹೀಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂಬುದು ಶಿವಪ್ರಸಾದ್‌ಗೆ ಮೊದಲೇ ಗೊತ್ತಿದ್ದರೆ, ದಿನಾಂಕವನ್ನು ಗೊತ್ತುಪಡಿಸಿಕೊಂಡು ಅವರನ್ನು ಗಲ್ಲಿಗೇರಿಸಿದ್ದು ಫೆ.೧೪ ಅಲ್ಲ, ಮಾ.೨೩ ಎಂದು ಹೇಳುತ್ತಿದ್ದರೇನೋ? ಆದರೆ ಅಚಾನಕ್ಕಾಗಿ ಮುತಾಲಿಕ ಮತ್ತು ಶಿಷ್ಯರು ಫೆ.೧೪ರಂದೇ ಭಗತ್‌ರನ್ನು ಗಲ್ಲಿಗೇರಿಸಿಬಿಟ್ಟರು! ಅಸಲಿ ವಿಷಯವೇನೆಂದರೆ, ನಿನ್ನೆ ಬೆಳಗ್ಗೆಯಿಂದಲೇ On 14/2/1931 LAHORE, in morning time the legendary BHAGATH SINGH, RAJAGURU, SUKHDEV were hanged to their deaths. BUT We only celebrate Valentine day. Lets pass this message to everybody and salute their sacrifice. BE AN INDIAN FIRST… ಎಂಬ ಮೆಸೇಜನ್ನು ಮೊಬೈಲ್‌ಗಳಲ್ಲಿ ಹರಿಬಿಡಲಾಗಿತ್ತು. ಇಂಥ ಸುಳ್ಳುಗಳನ್ನು ಹರಡುವ ವಿಘ್ನಸಂತೋಷಿಗಳು ಇದರಿಂದ ಯಾವ ಲಾಭ ಪಡೆದರೋ ಶ್ರೀರಾಮನೇ ಬಲ್ಲ. ಈಗೀಗ ಪ್ರೇಮಿಗಳ ದಿನ ಅಂದರೆ ನಮ್ಮ ಟಿವಿ ಚಾನಲ್‌ನವರಿಗೆ ಮೊದಲು ನೆನಪಾಗುವುದೇ ಪ್ರಮೋದ್ ಮುತಾಲಿಕ್. ಶ್ರೀರಾಮಸೇನೆಯ ಎರಡು ಮತ್ತು ಮೂರನೇ ಹಂತದ ನಾಯಕರಿಗೂ ಟಿವಿ ಚಾನಲ್‌ಗಳ ಸ್ಟುಡಿಯೋಗಳಲ್ಲಿ ಜಾಗ ಸಿಗುತ್ತಿದೆ. ಮುತಾಲಿಕ್ ಪ್ರೇಮಿಗಳ ದಿನದಂದು ಎಷ್ಟು ಬಿಜಿ ಎಂಬುದಕ್ಕೆ ಇದು ಸಾಕ್ಷಿ. ಅಷ್ಟಕ್ಕೂ ಶ್ರೀರಾಮಸೇನೆಯನ್ನು ಯಾಕೆ ಹೀಗೆ ಪ್ರೇಮಿಗಳ ದಿನದಂದು ಟಿವಿ ಪರದೆಗಳಲ್ಲಿ ವೈಭವೀಕರಿಸಲಾಗುತ್ತದೆ ಎಂಬುದೇ ಅರ್ಥವಾಗದ ವಿಷಯ. ಪ್ರೇಮಿಗಳ ದಿನದ ಮುನ್ನಾದಿನ ಸುವರ್ಣ ನ್ಯೂಸ್‌ನಲ್ಲಿ ಜುಗಲ್‌ಬಂದಿ ನಡೆದಿತ್ತು. ಅಲ್ಲಿ ಭಾಗವಹಿಸಿದ್ದ ಶ್ರೀರಾಮಸೇನೆಯ ವ್ಯಕ್ತಿಯೋರ್ವ ಈ ಬಾರಿ ಗಲಾಟೆ, ಸಂಘರ್ಷ ಮಾಡೋದಿಲ್ಲ. ಪ್ರೇಮಿಗಳ ಫೋಟೋ ತೆಗೀತೀವಿ, ಅದನ್ನು ಅವರ ಮನೆಯವರಿಗೆ, ಪೊಲೀಸ್ ಠಾಣೆಗೆ ಕೊಡ್ತೀವಿ ಎಂದು ಹೇಳಿದ. ಅಲ್ರೀ, ಹೀಗೆ ಯಾರದೋ ಫೋಟೋ ತೆಗೀತಿವಿ ಅಂತೀರಲ್ಲ, ಹಾಗೆ ಮಾಡುವುದರಿಂದ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಹಾಗೆ ಆಗುವುದಿಲ್ಲವಾ? ಪ್ರೇಮಿಗಳು ಕೈ ಕೈ ಹಿಡಿದು ಓಡಾಡೋದು ಭಾರತ ದಂಡಸಂಹಿತೆಯ ಪ್ರಕಾರ ಅಪರಾಧನಾ? ಮತ್ತೇಕೆ ಫೋಟೋ ತೆಗೆದು ಪೊಲೀಸ್ ಠಾಣೆಗೆ ಕೊಡ್ತೀರಿ ಎಂದು ಕಾರ್ಯಕ್ರಮ ನಡೆಸುತ್ತಿದ್ದ ಎಚ್.ಆರ್.ರಂಗನಾಥ್, ಹಮೀದ್ ಪಾಳ್ಯ ಕೇಳಬಹುದಿತ್ತು, ಅವರು ಕೇಳಲಿಲ್ಲ. ನಿನ್ನೆ ಟಿವಿ೯ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪ್ರಮೋದ್ ಮುತಾಲಿಕ್, ಪ್ರೇಮಿಗಳ ದಿನ ಎನ್ನುವುದು ಕ್ರಿಶ್ಚಿಯನ್ನರ ಸಂಚು ಎಂದು ಅಬ್ಬರಿಸಿದರು. ಹೀಗೆ ಟಿವಿ ಸ್ಟುಡಿಯೋದಲ್ಲಿ ಕುಳಿತು ಕ್ರಿಶ್ಚಿಯನ್ನರ ಸಂಚು, ಮುಸ್ಲಿಮರ ಸಂಚು, ಹಿಂದೂಗಳ ಸಂಚು ಎಂದು ಹೇಳೋದು ಅಪರಾಧವಲ್ಲವೆ? ಮಾತನಾಡುವವರಿಗೆ ನಾಲಿಗೆ ಮೇಲೆ ಹಿಡಿತ ಬೇಡವೇ? ಹೀಗೆ ಮುತಾಲಿಕನನ್ನು ಸ್ಟುಡಿಯೋದಲ್ಲಿ ಕೂರಿಸಿಕೊಂಡು ಆತನಿಗೆ ಮನಸ್ಸಿಗೆ ಬಂದಂತೆ ಮಾತನಾಡಲು ಬಿಡುವುದು ಎಷ್ಟು ಸರಿ? ಪ್ರೇಮಿಸಿ ಮದುವೆಯಾದವರು, ಪ್ರೇಮದ ಕುರಿತು ಹಾಡು ಕಟ್ಟಿದವರು-ಹಾಡಿದವರು, ಪ್ರೇಮಕ್ಕಾಗಿ ಹೊಸ ಇತಿಹಾಸ ನಿರ್ಮಿಸಿದವರು, ಪ್ರೇಮಕ್ಕೆ ಹೊಸ ಅರ್ಥ ಹುಡುಕಿದವರು, ಪ್ರೇಮಕ್ಕಾಗಿಯೇ ಬದುಕಿದವರು... ನ್ಯೂಸ್ ಚಾನಲ್‌ಗಳಿಗೆ ಇವರ‍್ಯಾರೂ ಸಿಕ್ಕುವುದಿಲ್ಲವೇ? ಪ್ರತಿ ವರ್ಷ ಫೆ.೧೪ರಂದು ಅದೇ ಪ್ರಮೋದ ಮುತಾಲಿಕನ ಅಮಂಗಳ ಮುಖವನ್ನೇ ನೋಡಿ ಪ್ರೇಮಿಗಳು ಮೂಡ್ ಕೆಡಿಸಿಕೊಳ್ಳಬೇಕಾ? ಮುಂದಿನ ವರ್ಷವಾದರೂ ಇದರಿಂದ ಮುಕ್ತಿ ಕೊಡ್ತೀರಾ ಸರ್? ರಂಗನಾಥ್, ಹಮೀದ್, ಶಶಿಧರ ಭಟ್, ಚಂದ್ರೇಗೌಡ, ಶಿವಪ್ರಸಾದ್, ರೆಹಮಾನ್, ಲಕ್ಷ್ಮಣ್ ಹೂಗಾರ್ ಮತ್ತು ಇತರ ಎಲ್ಲ ಮಹನೀಯರಲ್ಲಿ ಇದು ನಮ್ಮ ವಿನಮ್ರ ಪ್ರಶ್ನೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು (Terrorist) ಬುಧವಾರ ಬಂಧಿಸಿದ್ದಾರೆ. Advertisements ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಭದ್ರಾತಾ ಪಡೆಗಳು ನಡೆಸಿದ ಎನ್‍ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದ ಬೆನ್ನಲ್ಲೇ ಮತ್ತಿಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು (Arrest) ಇಮ್ತಿಯಾಜ್ ಅಹ್ಮದ್ ಗನೈ ಮತ್ತು ವಸೀಮ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಉಗ್ರರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿಯೊಂದಿಗೆ ಸಂಬಂಧ ಹೊಂದಿರುವ ವಿಷಯ ಬೆಳಕಿಗೆ ಬಂದಿದೆ. See more J&K| 2 LeT outfit terrorists, Imtiyaz Ahmad Ganai& Waseem Ahmad Lone, arrested by Sopore Police, after a joint cordon &search op launched by police, Rashtriya Rifles & CRPF in Botingoo village. 1 pistol, 1 pistol magazine, 8 pistol rounds, 1 Chinese hand grenade recovered: Police pic.twitter.com/aTywQD5c7Q — ANI (@ANI) September 22, 2022 Advertisements ಈ ಇಬ್ಬರು ಉಗ್ರರು ಸೋಪೋರ್ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದರು ಎಂಬ ವಿಷಯ ಬಯಲಾಗಿದೆ. ಬಂಧಿತ ಇಬ್ಬರು ಉಗ್ರರಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಂಡಿತ್ ಮಹೇಶ್ ಭಟ್, ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಂ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಮೇಷ ರಾಶಿ.. ಇಂದಿನ ದಿನ ಇಂದು, ಮಕ್ಕಳ ವೃತ್ತಿಜೀವನದ ಚಿಂತೆಗಳು ನಿಮ್ಮನ್ನು ಕಾಡಬಹುದು. ಕೆಲಸದ ಸ್ಥಳದಲ್ಲಿ ಗೆಳೆಯರಿಂದ ಮತ್ತು ಮನೆಯಲ್ಲಿ ಕಿರಿಯ ಸದಸ್ಯರಿಂದ ಬೆಂಬಲ ಇರುತ್ತದೆ. ಈ ದಿನ, ಪ್ರೇಮಿ ಅಥವಾ ಸಂಗಾತಿಯಿಂದ ಯಾವುದರ ಬಗ್ಗೆಯೂ ಕೆಟ್ಟ ಭಾವನೆಗಳು ಉಂಟಾಗಬಹುದು. ನಿಮ್ಮ ನಡುವೆ ವಿಷಯಗಳನ್ನು ವಿಂಗಡಿಸುವುದು ಉತ್ತಮ. ನೀವು ಇಂದು ಕೆಲಸದಲ್ಲಿ ಕಡಿಮೆ ಅನುಭವವನ್ನು ಹೊಂದುತ್ತೀರಿ. ಖರ್ಚು ಕೂಡ ಇಂದು ನಿಮಗೆ ಹೆಚ್ಚಾಗಲಿದೆ. ಇತರರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಮಾಡುವುದು ಉತ್ತಮ. ವಾದ – ವಿವಾದಗಳನ್ನು, ಹುರುಪಿನ ಮಾತುಗಳನ್ನು ತಪ್ಪಿಸಬೇಕು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ವೃಷಭ ರಾಶಿ.. ಇಂದಿನ ದಿನ ಇಂದು ಕಚೇರಿಯಲ್ಲಿ ನೀವು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಆದರೆ ನಿಮ್ಮ ಹಿರಿಯರ ಸಹಾಯದಿಂದ ನೀವು ಈ ಅಡೆತಡೆಗಳನ್ನು ತೆಗೆದುಹಾಕುತ್ತಲೇ ಇರುತ್ತೀರಿ. ಕಾರ್ಯ ಕ್ಷೇತ್ರದಲ್ಲಿನ ಚಿಂತೆಗಳನ್ನು ಬಿಟ್ಟುಬಿಡಿ. ನೀವು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಯಾವುದೇ ಸಂದರ್ಭದಲ್ಲಿ, ಕಾಗದದ ಮೇಲೆ ಸಹಿ ಮಾಡುವ ಮೊದಲು ನೀವು ಹಲವಾರು ಬಾರಿ ಯೋಚಿಸಬೇಕು. ಎಲ್ಲಾ ರೀತಿಯ ಪತ್ರಿಕೆಗಳನ್ನು ಮತ್ತೆ ಮತ್ತೆ ಪರಿಶೀಲಿಸಿ ನಂತರ ಸಹಿ ಹಾಕುವ ನಿರ್ಧಾರಕಕೆ ಬನ್ನಿ. ಇಲ್ಲದಿದ್ದರೆ ದೊಡ್ಡ ನಷ್ಟವೊಂದನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಮಿಥುನ ರಾಶಿ.. ಇಂದಿನ ದಿನ ಇಂದು ನಿಮಗೆ ಶುಭ ದಿನವಾಗಿದೆ ಮತ್ತು ಇಂದು ನೀವು ಕಳೆದುಹೋದ ಯಾವುದೇ ವಸ್ತುವನ್ನು ಮರಳಿ ಪಡೆಯಬಹುದು. ಬಹಳ ಹಿಂದೆಯೇ ಯಾರಿಗಾದರೂ ನೀಡಿದ್ದ ಸಾಲವನ್ನು ಇಂದು ಹಿಂದಿರುಗಿ ಪಡೆಯಬಹುದು. ವಿಶೇಷವೆಂದರೆ ಇಂದು ನೀವು ಇನ್ನೂ ಅನೇಕ ಆಶ್ಚರ್ಯಗಳನ್ನು ಎದುರಿಸಬೇಕಾಗುತ್ತದೆ. ನೀವು ಕುಟುಂಬದಲ್ಲಿ ಎಲ್ಲಾ ರೀತಿಯ ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಹೆಚ್ಚು ಸಂತೋಷವನ್ನು ಹೊಂದುತ್ತೀರಿ. ಹಣವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮಲ್ಲಿನ ಸಂಪತ್ತು ವೃದ್ಧಿಯಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಕಟಕ ರಾಶಿ.. ಇಂದಿನ ದಿನ ಇಂದು ನಿಮಗೆ ಮಿಶ್ರ ಫಲಪ್ರದ ದಿನವಾಗಲಿದೆ. ಆರಂಭದಲ್ಲಿ ನೀವು ಕೆಲವು ಕೆಲಸ ಕಾರ್ಯಗಳಲ್ಲಿ ಅಡ್ಡಿ – ಆತಂಕಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಂತರ ದಿನ ಕಳೆದಂತೆ ಕೆಲಸ ಮುಗಿಯುವುದನ್ನು ನೀವು ನೋಡುತ್ತೀರಿ. ಮನೆಯ ಕಿರಿಯ ಸದಸ್ಯರ ವೃತ್ತಿಜೀವನದ ಕಾಳಜಿ ಕೊನೆಗೊಳ್ಳುತ್ತದೆ. ಅವರ ಜೀವನದಲ್ಲಿ ಏನಾದರೂ ಉತ್ತಮ ಬದಲಾವಣೆಯನ್ನು ನೋಡಿ ನಿಮಗೆ ಸಂತಸವಾಗುತ್ತದೆ. ದಿನನಿತ್ಯದ ಕೆಲಸದಲ್ಲಿ ಕೆಲವು ಬದಲಾವಣೆಗಳಿರಬಹುದು. ಉದ್ಯೋಗದಾತರು ಮತ್ತು ವ್ಯಾಪಾರಿಗಳಿಗೆ ಈ ದಿನವೂ ಶುಭ ದಿನವಾಗಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಸಿಂಹ ರಾಶಿ.. ಇಂದಿನ ದಿನ ಇಂದು ನಿಮಗೆ ಶುಭ ದಿನವಾಗಿದೆ ಮತ್ತು ನಿಮ್ಮ ಅನೇಕ ಆಸ್ತಿ ವಿಷಯಗಳು ಬಹುಬೇಗ ಪರಿಹಾರವಾಗುತ್ತದೆ. ಗಳಿಕೆ ಹೆಚ್ಚಾಗುತ್ತದೆ, ಆದರೆ ವೆಚ್ಚವೂ ಹೆಚ್ಚಾಗುತ್ತದೆ. ವೆಚ್ಚವನ್ನು ನಿಯಂತ್ರಿಸಿದರೆ ಮಾತ್ರ ನಿಮ್ಮ ಸಂಪತ್ತು ಹೆಚ್ಚಾಗಬಹುದು. ಆದರೆ ನಿಮ್ಮ ಯಾವುದೇ ಕೆಲಸ ನಿಲ್ಲುವುದಿಲ್ಲ. ಬರಹಗಾರರು ಮತ್ತು ಪತ್ರಕರ್ತರಂತಹ ಜನರು ಸಮಾಜದ ಗಮನ ಸೆಳೆಯುತ್ತಾರೆ. ನಿಮ್ಮ ಸಕಾರಾತ್ಮಕ ಮನಸ್ಥಿತಿಯು ಕೆಟ್ಟ ವಾತಾವರಣದಲ್ಲಿಯೂ ಸಹ ತಾಜಾತನವನ್ನು ತುಂಬುತ್ತದೆ. ದಿನವು ನಿಮಗೆ ಉತ್ತಮವಾಗಿದೆ. ಚಿಂತಿಸದಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಕನ್ಯಾ ರಾಶಿ.. ಇಂದಿನ ದಿನ ಇಂದು, ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ನೀವು ದಿನವಿಡೀ ಶ್ರಮಿಸುತ್ತಿರುತ್ತೀರಿ. ನಿಮ್ಮ ಸಹೋದ್ಯೋಗಿಗಳು ಇಂದು ಸ್ವಲ್ಪ ಶಾಂತ ಮನಸ್ಥಿತಿಯಲ್ಲಿರುತ್ತಾರೆ ಮತ್ತು ಮೊದಲಿಗಿಂತ ಹೆಚ್ಚಿನ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಬದಲಾವಣೆಯಂತೆ, ನಿಮ್ಮೊಳಗಿನ ಪ್ರತಿಭೆಯನ್ನು ಮರೆಮಾಡಲು ನೀವು ಪ್ರಯತ್ನಿಸುತ್ತೀರಿ ಮತ್ತು ಅದು ಯಶಸ್ವಿಯಾಗುತ್ತದೆ. ಆರ್ಥಿಕ ಸಮಸ್ಯೆಗಳನ್ನೂ ಇಂದು ಪರಿಹರಿಸಲಾಗುವುದು. ನಿಮಗಿಂದು ಶುಭ ದಿನವಾಗಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಆರೋಗ್ಯದ ಸಮಸ್ಯೆಗಳಿದ್ದರೆ ಅದನ್ನು ನಿರ್ಲಕ್ಷಿಸದಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ತುಲಾ ರಾಶಿ.. ಇಂದಿನ ದಿನ ಇಂದು ನಿಮಗೆ ಶುಭ ದಿನವಾಗಿದೆ ಮತ್ತು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಅನೇಕ ಸ್ಥಗಿತಗೊಂಡ ಕಾರ್ಯಗಳು ಇಂದು ಪೂರ್ಣಗೊಳ್ಳಬಹುದು. ಇಂದು, ನಿಮ್ಮ ಪ್ರೇಮಿ ಯಾವುದನ್ನಾದರೂ ರಾಜಿ ಮಾಡಿಕೊಳ್ಳಬೇಕಾಗಬಹುದು, ಆದರೆ ಅದರಲ್ಲಿ ಯಾವುದೇ ಹಾನಿ ಇರುವುದಿಲ್ಲ, ಬದಲಾಗಿ, ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳುವಿರಿ. ಇಂದು, ನಿಮ್ಮ ವಿರೋಧಿಗಳು ಸಹ ಸೋಲುತ್ತಾರೆ ಮತ್ತು ಅವರ ಉದ್ದೇಶಗಳು ಸಹ ಸೋಲುತ್ತವೆ. ನಿಮ್ಮ ದಿನವು ಇಂದು ಶುಭ ದಿನವಾಗಿದೆ. ಖರ್ಚಿನತ್ತ ಹಿಡಿತವಿರಲಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ವೃಶ್ಚಿಕ ರಾಶಿ.. ಇಂದಿನ ದಿನ ಇಂದು ನಿಮಗೆ ವಿಶೇಷ ದಿನವಾಗಿದೆ ಮತ್ತು ನಿಮ್ಮ ಕೆಲವು ಸಾಮಾಜಿಕ ಕಾರ್ಯಗಳ ಮೂಲಕ ನೀವು ಖ್ಯಾತಿಯನ್ನು ಪಡೆಯುತ್ತೀರಿ. ಕಚೇರಿ ವಾತಾವರಣವು ಕೆಲಸಕ್ಕೆ ಸೂಕ್ತವಾಗಿರುತ್ತದೆ. ಇಂದು, ನೀವು ವಿರುದ್ಧ ಲಿಂಗದತ್ತ ಆಕರ್ಷಿತರಾಗಬಹುದು. ಸಂಗಾತಿಯಿಂದ ಬೆಂಬಲವನ್ನು ಪಡೆಯುವುದು ಮುಂದುವರಿಯುತ್ತದೆ, ಮತ್ತು ಮನೆಯಲ್ಲಿ ಕಿರಿಯರಿಂದ ಕೆಲವು ವಾದಗಳು ಇರಬಹುದು. ಪ್ರಕರಣವನ್ನು ಉರುಳಿಸದಿರುವುದು ಉತ್ತಮ. ವಾದ – ವಿವಾದವನ್ನು ತಪ್ಪಿಸಲು ಪ್ರಯತ್ನಿಸಿ. ಇಲ್ಲವಾದರೆ ಮನಸ್ಸು ಹಾಳಾಗಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಧನಸ್ಸು ರಾಶಿ.. ಇಂದಿನ ದಿನ ಇಂದು ನಿಮಗೆ ಸ್ವಲ್ಪ ಸವಾಲಿನ ದಿನವಾಗಿರುತ್ತದೆ. ಪ್ರಸ್ತುತ ಕಚೇರಿ ಪರಿಸರದಲ್ಲಿ, ನೀವು ಗಮನಹರಿಸುವುದು ಕಷ್ಟಕರವಾಗಿರುತ್ತದೆ. ವಾತಾವರಣವನ್ನು ಉತ್ಸಾಹಭರಿತವಾಗಿಸಲು ನಿಮ್ಮ ಪ್ರಯತ್ನಗಳು ಯಶಸ್ವಿಯಾಗಬಹುದು, ಆದರೆ ಇದಕ್ಕಾಗಿ ಕಚೇರಿಯಲ್ಲಿನ ಬೆಂಬಲವನ್ನು ಬೆಂಬಲಿಸುವುದು ಅವಶ್ಯಕ. ಇಂದು ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಖಂಡಿತವಾಗಿ ಪಡೆಯುತ್ತೀರಿ. ನಿಮ್ಮ ಪ್ರಯತ್ನಗಳು ಇಂದು ಯಶಸ್ವಿಯಾಗಲಿವೆ. ಸಹೋದ್ಯೋಗಿಗಳು ನಿಮಗೆ ತೊಂದರೆ ನೀಡಲು ಪ್ರಯತ್ನಿಸುವರು ಎಚ್ಚರ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಮಕರ ರಾಶಿ.. ಇಂದಿನ ದಿನ ಇಂದು ನಿಮಗೆ ಸ್ವಲ್ಪ ಕಷ್ಟದ ದಿನವಾಗಿರುತ್ತದೆ. ನೀವು ಕಠಿಣ ಪರಿಶ್ರಮದಿಂದ ಏನೇ ಮಾಡಿದರೂ ಅದು ಉತ್ತಮ ಫಲಿತಾಂಶವನ್ನು ತರುತ್ತದೆ. ನೀವು ಇಂದು ಪ್ರಣಯ ಸಂಗಾತಿಯೊಂದಿಗೆ ಫೋನಿನಲ್ಲಾಗಿರಬಹುದು ಅಥವಾ ಮುಖಾಮುಖಿಯಾಗಿರಬಹುದು ಸಂತೋಷದ ಕ್ಷಣವನ್ನು ಕಳೆಯುವಿರಿ. ಇದು ನಿಮ್ಮ ಸಂತೋಷವನ್ನು ದ್ವಿಗುಣಗೊಳಿಸುತ್ತದೆ. ಈ ದಿನ, ನೀವು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು. ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಶತ್ರುಗಳು ನಿಮಗೆ ತೊಂದರೆ ನೀಡಲು ಕಾಯುತ್ತಿದ್ದಾರೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಕುಂಭ ರಾಶಿ.. ಇಂದಿನ ದಿನ ಇಂದು, ನಿಮ್ಮ ಅಸ್ವಸ್ಥತೆ ಸ್ವಲ್ಪ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಒಂದೇ ದಿನದಲ್ಲಿ ಸಾಕಷ್ಟು ಕಷ್ಟದ ಕೆಲಸಗಳನ್ನು ಮುಗಿಸಿದ್ದೀರಿ ಎಂದು ನಿಮಗೆ ಅನಿಸುತ್ತದೆ. ಇಂದು ನೀವು ಇದ್ದಕ್ಕಿದ್ದಂತೆ ಎಲ್ಲೋ ಹೋಗಬೇಕಾಗಬಹುದು ಮತ್ತು ಈ ಪ್ರಯಾಣದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಇಂದು ಉತ್ತಮ ದಿನವಾಗಿದೆ. ಅವರು ಯಶಸ್ವಿಯಾಗುತ್ತಾರೆ. ಇಂದು ನಿಮ್ಮ ಖರ್ಚು ಹೆಚ್ಚಾಗಬಹುದು. ಕೆಲಸದಲ್ಲಿ ಉದಾಸೀನತೆ ಇರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 ಮೀನ ರಾಶಿ.. ಇಂದಿನ ದಿನ ಕೆಲವು ಕಾರಣಗಳಿಂದಾಗಿ ನೀವು ಒತ್ತಡಕ್ಕೆ ಒಳಗಾಗಬಹುದು. ಅತಿಯಾದ ಖರ್ಚನ್ನು ನಿಯಂತ್ರಿಸಲು ನಿಮಗೆ ಕಷ್ಟವಾಗುತ್ತದೆ, ಆದರೆ ಸ್ವಲ್ಪ ಇಚ್ಛಾಶಕ್ತಿಯಿಂದ ಮಾಡಲು ಹೊರಟರೆ ಎಲ್ಲವೂ ಸಾಧ್ಯ. ಸ್ನೇಹಿತರ ಬೆಂಬಲದೊಂದಿಗೆ, ನೀವು ದೊಡ್ಡ ಯೋಜನೆಯನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ನೆಚ್ಚಿನ ವ್ಯವಹಾರಗಳು ಬಲಗೊಳ್ಳುತ್ತವೆ ಮತ್ತು ಇಂದು ನೀವು ಪಾಲುದಾರರಿಂದ ಒಂದು ರೀತಿಯ ಸಂತೋಷವನ್ನು ಪಡೆಯುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 98808 68514 Post Views: 239 Post navigation ಗುರು ರಾಘವೇಂದ್ರ ಸ್ವಾಮಿಗಳನ್ನು ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. ಗಾಳಿ ಆಂಜನೇಯಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಕೊಳ್ಳೇಗಾಲದ ಶೋಭಾ ಚಿತ್ರಮಂದಿರ ಮುಚ್ಚುತ್ತಿದೆಯಂತೆ. ಮಿತ್ರ Santhoshkumar Lm ಈ ದುಃಖದ ಸುದ್ದಿಯನ್ನು ಹಂಚಿಕೊಂಡು, ಜೀವವನ್ನು ಮೂವತ್ತೈದು ವರ್ಷದ ಹಿಂದಕ್ಕೆ, ಸಿನಿಮಾ ಎನ್ನುವುದು ನನ್ನ ಬದುಕಿನಲ್ಲೂ ಬಲುಮುಖ್ಯವಾಗಿದ್ದ ಕಾಲಕ್ಕೆ ಒಯ್ದುಬಿಟ್ಟರು. ಶೋಭಾ ಚಿತ್ರಮಂದಿರವನ್ನು ನೆನಪಿಸಿಕೊಳ್ಳುವ ನೆವದಲ್ಲಿ ಶೆಟ್ಟಿ ಹೋಟಲು, ಭಟ್ಟರ ಇಡ್ಲಿ ಚಟ್ನಿಯೊಡನೆ ಮಧುರವಾದ ನೆನಪಿನ ಬುತ್ತಿಯನ್ನೇ ಬಿಚ್ಚಿದರು. ಸಿನಿಮಾ ನೋಡಲು ಹೋಗುವುದರಿಂದ ಹಿಡಿದು ಬಂದ ಮೇಲೆ ವಾರಗಟ್ಟಲೆ ಸಿನಿಮಾ ಕತೆ ಹೇಳುತ್ತಿದ್ದ (ಘಂಟಸಾಲರ ನಮೋ ವೆಂಕಟೇಶ ಅಥವಾ ವಾತಾಪಿ ಗಣಪತಿಂ ಭಜೇ ಇಂದ ಹಿಡಿದು ಶುಭಂ ಎಂದು ತೆರೆ ಬೀಳುವವರೆಗೆ :) ) ಆ ದಿನಗಳು ಎಷ್ಟು ಸೊಗಸಾಗಿದ್ದುವೋ. ಅದು ನಾವೇಯೇ ಎನಿಸುತ್ತದೆ ಈಗ. ಈ ಕ್ಷಣ ಒಮ್ಮೆ ಕೊಳ್ಳೇಗಾಲಕ್ಕೆ ಹೋಗಿ ಬರಲೇ ಎನ್ನಿಸುತ್ತಿದೆ - ನೆನಪುಗಳು ವಾಸ್ತವಕ್ಕಿಂತ ಮಧುರವೇ ಯಾವಾಗಲೂ - ಅವು ಇರಬೇಕಾದ್ದೇ ಹಾಗೆ - ಅವಕ್ಕೆ ವಾಸ್ತವದ ಸೋಂಕು ಸೋಕದಿರಲಿ. ಕೊಳ್ಳೇಗಾಲದ ಮರಡಿಗುಡ್ಡ ರಸ್ತೆಯಲ್ಲಿ ಬಸ್ ಸ್ಟ್ಯಾಂಡ್ ಎದುರಿಗೆ, ರಸ್ತೆಯ ಈ ಕೊನೆಯಿಂದ ಆ ಕೊನೆಯವರೆಗೆ, ಪಕ್ಕಪಕ್ಕದಲ್ಲಿ ಮೂರು ಟಾಕೀಸುಗಳು, ಕೊಳ್ಳೇಗಾಲದ ಸಿನಿಮಾರಂಜನೆಯ ಮೂರು ಲೋಕಗಳು - ಕೃಷ್ಣ, ಶಾಂತಿ, ಶೋಭ. ಇವತ್ತು ಸಿನಿಮಾಗೆ ಹೋಗಬೇಕೆಂದು ಮನಸ್ಸು ಮಾಡಿ ಹೋದರೆ ಆಯಿತು, ಅಂದುಕೊಂಡ ಸಿನಿಮಾಗೆ ಟಿಕೀಟು ಸಿಗದಿದ್ದರೆ ಪಕ್ಕದಲ್ಲೇ ಇನ್ನೊಂದು, ಅದಿಲ್ಲದಿದ್ದರೆ ಮತ್ತೊಂದು, ಮೂರಕ್ಕೂ ಶೋ ಸಮಯದಲ್ಲಿ ಹದಿನೈದು ಹದಿನೈದು ನಿಮಿಷ ಅಂತರ, ಯಾವುದೋ ಒಂದಕ್ಕೆ ಟಿಕೇಟು ಖಾತ್ರಿ. ಕೃಷ್ಣ ಮತ್ತು ಶ್ರೀನಿವಾಸ ಟಾಕೀಸುಗಳಲ್ಲಿ ಘಂಟಸಾಲರ "ನಮೋ ವೆಂಕಟೇಶ" ಹಾಡಿನೊಡನೆ ತೆರೆಯೇಳುತ್ತಿದ್ದರೆ, ಶಾಂತಿ ಮತ್ತು ಶೋಭ ಟಾಕೀಸುಗಳಲ್ಲಿ ಅವರದ್ದೇ "ವಾತಾಪಿ ಗಣಪತಿಂ ಭಜೇ" ಹಾಡಿನೊಡನೆ ತೆರೆಯೇಳುತ್ತಿದ್ದುದು. ಶುದ್ಧ ಸಿನಿಮಾ ಪ್ರೇಮಿಯಾದರೆ ಢಣ್ ಎಂಬ ನಾದದೊಡನೆ ಈ ಹಾಡು ಶುರುವಾಗುವ ಮೊದಲು ಬಂದು ಸೀಟಿನಲ್ಲಿ ಕುಳಿತಿರಬೇಕು, ಶುಭಂ ಎಂದು ತೆರೆ ಬೀಳುವವರೆಗೆ ಕೂತಿರಬೇಕು. ಆದರೆ ನಮ್ಮ ಸಿನಿಮಾ ಪ್ರೇಮದಲ್ಲಿದ್ದ ಶುದ್ಧತೆ ಆಗಲೂ ಸುಮಾರು ಜನಕ್ಕೆ ಇರಲೇ ಇಲ್ಲ. ನಮೋ ವೆಂಕಟೇಶ ಇರಲಿ, ನ್ಯೂಸ್ ರೀಲ್ ಇರಲಿ, ಸಿನಿಮಾನೇ ಶುರುವಾದಮೇಲೂ ಬರುತ್ತಲೇ ಇರುತ್ತಿದ್ದರು. ಅವರಿಗೆ ಸೀಟು ತೋರಿಸಲು ಬಂದು, ಮುಖಕ್ಕೆ ಬ್ಯಾಟರಿ ಬಿಡುವ ಗೇಟ್ ಕೀಪರನ ಕಿರಿಕಿರಿ ಬೇರೆ. ಸಿನಿಮಾದ ಮೊದಲ ಹಾಡು ಆಗುವವರೆಗೂ ಅಡ್ಡಿಯಿಲ್ಲ ಎಂಬುದು ಜನರ ಭಾವನೆ. ಒಂದು ಹಾಡು ಆಗಿ ಹೋಗಿದ್ದರೆ ಸಿನಿಮಾಗೆ ಹೋಗಿ ಪ್ರಯೋಜನವಿಲ್ಲ. ಹೊರಗಡೆಯೂ ತಡವಾಗಿ ಬಂದವರನ್ನು ಗೇಟ್ ಕೀಪರು "ಇನ್ನೂ ಒಂದ್ 'ರೆಕಾಡ್' (ಹಾಡು) ಆಗಿಲ್ಲ ಕಣೋಗಿ" ಎಂದೇ ಧೈರ್ಯ ತುಂಬಿ ಕಳಿಸುತ್ತಿದ್ದುದು. ಆದರೂ ಒಳಬಂದವರಿಗೆ ಆತಂಕ - ಒಂದು 'ರೆಕಾಡ್' ಆಗಿಬಿಟ್ಟಿದೆಯೋ ಎಂದು. ಅಲ್ಲಿ ಈಗಾಗಲೇ ಇದ್ದವರಾರಾದರೂ "ಅಯ್ ಇಲ್ಲ, ಈಗ ನಂಬರ್ ಬುಟ್ರು (ಹೆಸರು/ಟೈಟಲ್ ಕಾರ್ಡ್ ತೋರಿಸಿದರು) ಕ ಬನ್ನಿ" ಎಂದು ಹೇಳಿದ ಮೇಲೇ ಜೀವಕ್ಕೆ ಸಮಾಧಾನ. ಕೊನೆಯಲ್ಲೂ ಅಷ್ಟೇ; ಹೀರೋನೋ ವಿಲನ್ನೋ ಸಾಯಲು ಬಿದ್ದರೆ ಮುಗಿಯಿತು, ಜನ ಎದ್ದು ಹೋಗೋಕ್ಕೆ ಶುರು, ಇನ್ನೂ ಸಾಯುವವರು ಕೊನೆಯುಸಿರೂ ಎಳೆದಿರುವುದಿಲ್ಲ. ನಾವೋ, ತೆರೆಬೀಳುವವರೆಗೂ ಎದ್ದು ಹೋಗಬಾರದೆಂಬುದು ನಮ್ಮ ಬದ್ಧತೆ. ಕಿರಿಕಿರಿಯಾಗುತ್ತಿತ್ತು. ನನಗೆ ನೆನಪಿರುವಂತೆ ಮೂರನೆಯ ದರ್ಜೆ (ಮುಂದಿನ ಭಾಗದ) ಟಿಕಿಟ್ಟಿನ ಬೆಲೆ 95 ಪೈಸಾ; ಎರಡನೆಯ ದರ್ಜೆಯದು 1.50 ಮತ್ತು ಬಾಲ್ಕನಿಗೆ /2.10. ರಾಜ್ ಕುಮಾರ್ ವಿಷ್ಣುವರ್ಧನ್ ಯಾವುದೇ ಸಿನಿಮಾ ಬರಲಿ, 95 ಪೈಸೆಯ ಕ್ಲಾಸಿನಲ್ಲಿ ಭಕ್ತರ ಹಾವಳಿಯೋ ಹಾವಳಿ; ಸ್ಟಾರ್ ಕಟ್ಟುವುದೇನು, ಹಾರ ಹಾಕುವುದೇನು, ತೆರೆಯ ಮೇಲೆ ರಾಜ್ ಕುಮಾರೋ ವಿಷ್ಣುವರ್ಧನೋ ಕಾಣಿಸಿದೊಡನೇ ಕಾಸು ಎರಚುವುದೇನು. ಎಷ್ಟೋ ಬಾರಿ, ಕಾಸು ಎರಚುತ್ತಾರೆಂದೇ ನಾವು ಹೋಗಿ ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದು ಉಂಟು. ಟಿಕೆಟಿಗೆ ತೆತ್ತ ಅರ್ಧದಷ್ಟು ಹೇಗೋ ಎದ್ದುಬಿಡುತ್ತಿತ್ತು. ಒಮ್ಮೆ ಯಾವನೋ ಪಡ್ಡೆ ಹುಡುಗ ಕಾಸಿನ ಬದಲು ತೆಂಗಿನ ಕಾಯಿ ಎಸೆದು, ಮುಂದೆ ಕೂತವರಾರಿಗೋ ಜಖಂ ಆಗಿ ದೊಡ್ಡ ಜಗಳವಾಗಿತ್ತು. ಆಗೆಲ್ಲಾ ಮುಂದಿನ ಸಾಲಿನ ಭಕ್ತರ ಮತ್ತೊಂದು ಖಯಾಲಿಯೆಂದರೆ, ತಮ್ಮ ಮೆಚ್ಚಿನ ಹೀರೋ ತೆರೆಯ ಮೇಲೆ ಬಂದರೆ ಓಡಿ ಹೋಗಿ ಕಾಲಿಗೆ ಬೀಳುವುದು, ಕಾಲು ಹಿಡಿಯುವುದು, ಹೇಗೋ ಆ ಚರಣಸ್ಪರ್ಶ ಆದರೆ ಸಾಕು. ಯಾವುದೋ ಸಿನಿಮಾದಲ್ಲಿ (ನೆನಪಿಲ್ಲ) ರಾಜ್ ಕುಮಾರ್ ಗೂ ಪ್ರಭಾಕರ್ ಗೂ ಫೈಟಿಂಗ್. ಮುಂದಿನ ಸಾಲಿನಲ್ಲಿ ಕೂತವನೊಬ್ಬನಿಗೆ ಇದ್ದಕ್ಕಿದ್ದಂತೆ, ಹೋಗಿ ಫೈಟಿಂಗಿಗೆ ತಯಾರಾಗುತ್ತಿರುವ ಅಣ್ಣಾವ್ರ ಪಾದ ಹಿಡಿದು ಆಶೀರ್ವಾದ ಪಡೆಯಬೇಕೆಂಬ ಖಯಾಲಿ. ಕಂಠಪೂರ್ತಿ ಕುಡಿದುಬಿಟ್ಟಿದ್ದಾನೆ ಬೇರೆ; ತೂರಾಡುತ್ತಾ ಹೋಗಿ ಅಣ್ಣಾವ್ರೇ ಎಂದು ಅಡ್ಡಬಿದ್ದು ಬಾಚಿ ಅಣ್ಣಾವ್ರ ಕಾಲು ಹಿಡಿಯಬೇಕು, ಅಷ್ಟರಲ್ಲಿ ಆ ಜಾಗದಲ್ಲಿ ಪ್ರಭಾಕರ್ ಕಾಲು. ಥೂ.. ಇವ&$@ ಎಂದು ಬೈಯುತ್ತಾ ಇನ್ನೊಮ್ಮೆ ಪಾದ ಹಿಡಿಯಲು ಹೋಗುತ್ತಾನೆ, ಮತ್ತೆ ಪ್ರಭಾಕರ್ ಕಾಲು. ಸುಮಾರು ಸಲ ಇದೇ ಆಗಿ, ಕೊನೆಗೆ ಬೇಸತ್ತು ಅಲ್ಲೇ ಅಂಗತ್ತ ಮಲಗೇ ಬಿಟ್ಟ ಭೂಪ. ಆಕಡೆಯಿಂದ ಅಣ್ಣಾವ್ರು, ಈಕಡೆಯಿಂದ ಪ್ರಭಾಕರ್ರು ಸೇರಿಸಿ ಸೇರಿಸಿ ಒದೆಯುತ್ತಿದ್ದರೂ ಅದರ ಪರಿವೆಯೇ ಇಲ್ಲದೇ ಗೊರಕೆ ಹೊಡೆದದ್ದೇ ಬಂತು. ಕೊಳ್ಳೇಗಾಲದಲ್ಲಿ ಅತಿ ಹಳೆಯ ಟಾಕೀಸು ಕೃಷ್ಣ. ಹಳೆಯ ಕಾಲದ ರೀತಿಯ ಭಾರಿಭಾರಿ ಕಂಬಗಳು ಬಾಲ್ಕನಿಯಲ್ಲಿ, ತೆರೆಗೆ ಅಡ್ಡಡ್ಡವಾಗಿ - ಟಾಕೀಸೂ ಚಿಕ್ಕದು - ಡಬ್ಬಾ ಟಾಕೀಸು ಎಂದೇ ಅದಕ್ಕೆ ಅಡ್ಡಹೆಸರು - ಈಗಿನ 'ಡಬ್ಬಾ' ಎನ್ನುವ ಅರ್ಥಕ್ಕಿಂತಾ ಅದು ನಿಜಕ್ಕೂ ಡಬ್ಬದಂತೆಯೇ ಇದ್ದುದರಿಂದ. ಆ ಡಬ್ಬದಲ್ಲಿ ಕುಳಿತು ಸಿನಿಮಾ ನೋಡಿ ಮನೆಗೆ ಬಂದರೆ, ಬಟ್ಟೆ ಮೂಸಿ ನೋಡಿಯೇ, ಸಿನಿಮಾಗೆ ಹೋಗಿದ್ದಾರೆಂದು ಹೇಳಬಹುದಿತ್ತು - ಅಷ್ಟು ದಟ್ಟವಾಗಿ ಬಟ್ಟೆಗೆ ಹತ್ತಿರುತ್ತಿತ್ತು ಇಡೀ ಟಾಕೀಸಿನಲ್ಲಿ ಕವಿದಿರುತ್ತಿದ್ದ ಬೀಡಿಯ ವಾಸನೆ - ಆರಂಭದಲ್ಲಿ ಬರುವ ನಮೋ ವೆಂಕಟೇಶಾ ಹಾಡಿನೊಡನೆಯೇ ಧೂಮಪಾನ ನಿಷೇಧಿಸಿದೆ ಎಂಬ ಸ್ಲೈಡನ್ನೇನೋ ತೋರಿಸುತ್ತಿದ್ದರು. ಅದನ್ನು ನೋಡುತ್ತಿದ್ದವರಾರು? ನನಗೆ ನೆನಪಿರುವ ಮೊಟ್ಟ ಮೊದಲ ಸಿನಿಮಾ "ಭಲೇ ಹುಚ್ಚ" ನೋಡಿದ್ದು ಇಲ್ಲೇ, ಹಾಗೆಯೇ ನಾನು ನೋಡಿದ ಮೊದಲ ಕಲರ್ ಸಿನಿಮಾ (ಹೆಸರು ನೆನಪಿಲ್ಲ) ನೋಡಿದ್ದೂ ಇಲ್ಲಿಯೇ - ತಂದೆಯವರ ಜೊತೆ ಎಂದು ಬೇರೆ ಹೇಳಬೇಕಿಲ್ಲವಲ್ಲ. ಆಮೇಲೆ ಯಾವಾಗಲೋ, 9-10ನೇ ತರಗತಿಯಲ್ಲಿರಬೇಕು, ಯಾವುದೋ ಪ್ರಖ್ಯಾತವಾದ ಸಿನಿಮಾ, ಇದೇ ಕೃಷ್ಣ ಟಾಕೀಸಿನಲ್ಲಿ. ಹೋಗುವ ಹೊತ್ತಿಗೆ ತಡವಾಗಿತ್ತು, ಟಿಕೇಟ್ ಇಲ್ಲ. ಬ್ಲಾಕ್ ಟಿಕೇಟು ಕೊಂಡುಕೊಳ್ಳುವ ಮನಸ್ಸಾಗದೇ ವಾಪಸು ಹೋಗುತ್ತಿದ್ದಾಗ ಯಾರೋ ಒಬ್ಬ, ತನ್ನ ಬಳಿ ಎರಡು ಟಿಕೇಟ್ ಇದೆಯೆಂದೂ ತನ್ನ ಮಿತ್ರ ಬರಲಿಲ್ಲವೆಂದೂ ಟಿಕೆಟಿನ ಬೆಲೆಯನ್ನೇ ಕೊಟ್ಟರೆ ಸಾಕೆಂದೂ ಹೇಳಿದ. ನಮಗೂ ಇಂತಹ ಹಲವು ಸಂದರ್ಭಗಳಲ್ಲಿ ನಾವೂ ಹೀಗೇ ಯಾರಿಗೋ ಮಾರಿ ಬಂದಿದ್ದುದರಿಂದ ಸಂತೋಷವಾಗಿ ಅವನು ಕೊಟ್ಟ ಟಿಕೆಟ್ ಕೊಂಡು ಒಳಹೋದೆವು. ಹೋದರೆ ಗೇಟಿನಲ್ಲಿ ನಮ್ಮನ್ನು ಆಪಾದಮಸ್ತಕ ನೋಡಿದ ಗೇಟ್ ಕೀಪರ್ "ಇದು ಹಳೇ ಟಿಕೇಟು ಹೋಗ್ರಯ್ಯಾ" ಎಂದು ಬೈದು ಕಳಿಸಿದ. ಇದು ಬಹುಶಃ ಬದುಕಿನಲ್ಲಿ ನಾನು ಅನುಭವಿಸಿದ ಮೊಟ್ಟ ಮೊದಲ ಮೋಸ, ಒಂದು ರುಪಾಯಿ 90 ಪೈಸೆಯದ್ದು. ಆಮೇಲೆ ಈ ಘಟನೆಯನ್ನು ಸುಧಾ ಪತ್ರಿಕೆಯ "ನಿಮ್ಮ ಪುಟ"ಕ್ಕೆ ಬರೆದಿದ್ದೆ, ಮತ್ತು ಅದಕ್ಕೆ 50 ರುಪಾಯಿ ಸಂಭಾವನೆಯೂ ಸುಧಾ ಪತ್ರಿಕೆಯ ಪ್ರತಿಯೂ ಬಂದಿತ್ತು. ಹೀಗೆ, ಆದ ನಷ್ಟತುಂಬಿತು. ನನ್ನ ಬದುಕಿನಲ್ಲಿ ಪ್ರಕಟವಾದ ಮೊದಲ ಲೇಖನವೂ ಇದೇ. ಹೀಗೆ ಕೃಷ್ಣ ಟಾಕೀಸು ಬದುಕಿನ ಹಲವು ಮೊದಲುಗಳಿಗೆ ಸಾಕ್ಷಿಯಾಯಿತು :) ಕೃಷ್ಣಾ ಆದ ಮೇಲೆ ಬಂದಾಕೆ ಶಾಂತಿ. ಮಯೂರ, ಬಭ್ರುವಾಹನ, ಹುಲಿಯ ಹಾಲಿನ ಮೇವು, ಗಂಧದ ಗುಡಿ (ಬಹುಶಃ ನಾಗರಹಾವೂ) ಮೊದಲಾದ ಮಹೋನ್ನತ ಚಿತ್ರಗಳನ್ನು ನೋಡಿದ್ದು ಶಾಂತಿ ಟಾಕೀಸಿನಲ್ಲಿಯೇ. ಹಾಗೆಯೇ ಕಾಶೀನಾಥರ 'ಅನುಭವ' ಎಂಬ (ಆ ಕಾಲಕ್ಕೆ 'ಮರ್ಯಾದಸ್ಥರು ನೋಡಬಾರದ') ಚಿತ್ರ ನೋಡಿದ್ದೂ ಅಲ್ಲೇ. ಹೆಣ್ಣುಮಕ್ಕಳಿಗೆ ಆ ಚಿತ್ರಕ್ಕೆ ಪ್ರವೇಶವಿರಲಿಲ್ಲವೆಂದು ನೆನಪು, ಚಿತ್ರ ನೋಡಲು ಬಂದ ಯಾವುದೋ ಮಹಿಳೆಯನ್ನು ಬೈದು ಕಳಿಸಿದ್ದರೆಂಬುದೂ ಅಸ್ಪಷ್ಟ ನೆನಪು) ಆಮೇಲೆ ಬಂದದ್ದು ಶೋಭಾ. ಪ್ರೇಮದ ಕಾಣಿಕೆ ಚಿತ್ರ ಇಲ್ಲಿ ನೋಡಿದ್ದೆಂದು ನೆನಪಿದೆ, ಹಾಗೆಯೇ ಸಿಂಹದ ಮರಿ ಸೈನ್ಯ, ಪುಟಾಣಿ ಏಜೆಂಟ್ 123 ಇವುಗಳನ್ನೂ. ಹಾಗೆಯೇ ತಾಯಿಯವರ ಜೊತೆ "ಉಪಾಸನೆ" ಎಂಬ 'ಗೋಳುಕರೆಯ' (ಆಗಿನ ದೃಷ್ಟಿಯಲ್ಲಿ) ಚಿತ್ರವನ್ನು ನೋಡಿದ್ದೂ ಇಲ್ಲೆಯೇ, ಹೆಂಗಸರಿಗೇ ಪ್ರತ್ಯೇಕವಾಗಿದ್ದ 95 ಪೈಸೆಯ ವರ್ಗದಲ್ಲಿ ಕೂತು. ತಮಾಷೆಯೆಂದರೆ ನಾಯಕಿ ಮತ್ತಾಕೆಯ ಗುರುಗಳನ್ನು ಮೆಚ್ಚುವ, ಸಹಾನುಭೂತಿ ಸೂಚಿಸುವ ಬದಲು ಬೈಯುವ ಹೆಂಗಸರೂ ಅಲ್ಲಿದ್ದುದು ಆಗೆಲ್ಲ ಅಚ್ಚರಿಯೆನಿಸುತ್ತಿರಲಿಲ್ಲ; ಜೊತೆಗೆ ಅಬ್ಬಾ! ಅಲ್ಲಿನ ಕಿಸಿಕಿಸಿ, ಮುಸಿಮುಸಿ, ಅಳು, ಅಯ್ಯೋ ಪಾಪವೇ ಪ್ಚ ಪ್ಚ ಪ್ಚ ಭಗವಂತಾ, ಎಂಥಾ ಕಷ್ಟವಪ್ಪಾ ಎಂಬ ಉದ್ಗಾರಗಳೂ - ಅದೇ ಒಂದು ಪ್ರಪಂಚ. ಶ್ರೀನಿವಾಸ ಆಮೇಲೆ ಬಂದುದು, ಸುಮಾರು ನಾನು 8-9ನೆಯ ತರಗತಿಯಲ್ಲಿದ್ದಾಗ. ಆಗೆಲ್ಲಾ ಅದೆಷ್ಟೆಷ್ಟೊಂದು ಮುಗ್ಧತೆ, ಎಷ್ಟೊಂದು ಮೂಢನಂಬಿಕೆಗಳು. ಹೊಸ ಸಿನಿಮಾ ಥಿಯೇಟರ್ ಭದ್ರವಾಗಿ ನಿಲ್ಲಬೇಕಾದರೆ ಮಕ್ಕಳನ್ನು ಬಲಿಕೊಡುತ್ತಾರಂತೆ ಎನ್ನುವುದು ನಮ್ಮ ಬಾಲಬಳಗದಲ್ಲಿ ಜನಜನಿತವಾಗಿದ್ದ ನಂಬಿಕೆ. ನನ್ನ ಸಹಪಾಠಿಯಾಗಿದ್ದ ಆನಂದನಂತೂ (ನನಗಿಂತ ಒಂದು ವರ್ಷ ದೊಡ್ಡವನು) ಮಕ್ಕಳನ್ನು ಹೇಗೆ ಎಳೆದುಕೊಂಡು ಹೋಗಿ ಬಲಿ ಕೊಡುತ್ತಾರೆಂಬುದನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಪೂರ್ವಕವಾಗಿ ವರ್ಣಿಸುತ್ತಿದ್ದ - ತಾನೇ ಬಲಿಯಾಗುತ್ತಿರುವ ಮಗುವೋ ಎನ್ನುವಂತೆ. ಹಾಗೆ ಬಲಿ ಕೊಡದಿದ್ದರೆ ಕಟ್ಟಡ ಬಿದ್ದೇ ಹೋಗುತ್ತಂತೆ, ಮೊದಲ ಪ್ರದರ್ಶನದಲ್ಲೇ ತನ್ನ ಬಲಿ ತೆಗೆದುಕೊಂಡುಬಿಡುವುದಂತೆ, ಅದಕ್ಕೇ ಮೊದಲ ಪ್ರದರ್ಶನಕ್ಕೆ ಹೋಗಲು ಜನ ಹೆದರುತ್ತಾರಂತೆ, ಅದಕ್ಕೇ ಯಾವಾಗಲೂ ಫ್ರೀ ಅಂತೆ - ಹೀಗೆ ಏನೇನೋ. ಇವನು ಬಿಡುತ್ತಿರುವುದೆಲ್ಲ ರೈಲು ಎಂದು ಆಗಲೂ ಗೊತ್ತಾಗುತ್ತಿತ್ತು, ಆದರೂ ಅದರಲ್ಲಿ ಎಷ್ಟು ಸುಳ್ಳೋ ಎಷ್ಟು ನಿಜವೋ, ಅಕಸ್ಮಾತ್ ಬಲಿ ಕೊಡುವ ವಿಷಯ ಸುಳ್ಳಾಗಿದ್ದು, ಕಟ್ಟಡ ಮುನಿಸಿಕೊಳ್ಳುವ ವಿಷಯ ನಿಜವಾಗಿದ್ದರೆ? ಸಿನಿಮಾಗೆ ಹೋದವರನ್ನೇ ಬಲಿ ಪಡೆದರೆ? ಆ ಬಲಿ ನಾವೇಕಾಗಬೇಕು? ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳ್ಳೆಯದು ಎಂದು, ಮೊದಲ ಪ್ರದರ್ಶನವಿರಲಿ, ಮೊದಲ ಒಂದು ತಿಂಗಳಿಡೀ ಈ ಚಿತ್ರಮಂದಿರದೆಡೆ ತಲೆ ಹಾಕಿರಲಿಲ್ಲ - ಅಣ್ಣಾವ್ರ ಕವಿರತ್ನ ಕಾಳಿದಾಸ ಮತ್ತು ಭಕ್ತಪ್ರಹ್ಲಾದ ಚಿತ್ರಗಳನ್ನು ನಾಲ್ಕು ನಾಲ್ಕು ಬಾರಿ ನೋಡಿದ್ದು ಇಲ್ಲೇ (ಭಕ್ತಪ್ರಹ್ಲಾದ ಅಂತೂ ಒಂದೇ ದಿನ ಎರಡು ಬಾರಿ - ಒಮ್ಮೆ ನಾನಾಗೇ, ಇನ್ನೊಮ್ಮೆ ಅಫಿಯಲ್ ಆಗಿ ತಂದೆಯವರ ಜೊತೆ :) ) ನನ್ನ ಭಾವಕೋಶದಲ್ಲಿ ಅಚ್ಚಾಗಿರುವ ಕೊನೆಯ ಟಾಕೀಸು ಇದು. ವಿನಾಯಕ ಚಿತ್ರಮಂದಿರ ನನ್ನ ಪಾಲಿಗೆ ಸಾಕಷ್ಟು 'ಹೊಸದು' ಕಾಲೇಜಿನಲ್ಲಿದ್ದಾಗೇನೋ ಬಂದದ್ದು - ಅಲ್ಲಿ ಒಂದೆರಡು ಚಿತ್ರ ನೋಡಿದ್ದು (Ocotopussy ಎಂಬ 'ಕೆಟ್ಟ' ಚಿತ್ರ, ನನಗೆ ನೆನಪಿರುವಂತೆ) ಬಿಟ್ಟರೆ, ಎಲ್ಲೋ "ಊರಾಚೆ, ಮುಡಿಗುಂಡದ ಹತ್ತಹತ್ತಿರ" ಇದ್ದ ಅದರ ಬಗೆಗೆ ಅಷ್ಟೊಂದು ಭಾವನಾತ್ಮಕ ಸಂಬಂಧವೂ ನೆನಪುಗಳೂ ಇಲ್ಲ. ಕೊಳ್ಳೇಗಾಲದಲ್ಲೇ ಅತ್ಯುತ್ತಮವಾದ ಟಾಕೀಸ್ ಶೋಭಾ, ಆ ಕಾಲಕ್ಕೆ - ಅದಕ್ಕೆ ಅಲ್ಲಿ ತೋರಿಸುತ್ತಿದ್ದ "Photophone and sound projection only in this theater" ಎಂಬ ಸ್ಲೈಡ್ ಅಷ್ಟೇ ಸಾಕ್ಷಿಯಲ್ಲ, ಟಾಕೀಸು ವಿಶಾಲವಾಗಿತ್ತು, ಸ್ವಚ್ಛವಾಗಿತ್ತು, ಹೊಸದಾಗಿತ್ತು, ಸೀಟುಗಳು ಚೆನ್ನಾಗಿದ್ದುವು, ಸೌಂಡ್ ನಿಜಕ್ಕೂ ಚೆನ್ನಾಗಿತ್ತು - ಆಮೇಲೆ ಶ್ರೀನಿವಾಸ ಮತ್ತು ನಾನು ಊರು ಬಿಡುವ ಒಂದೈದು ವರ್ಷದ ಮೊದಲು ವಿನಾಯಕ ಬಂದರೂ 'ಊರಾಚೆ' ಎಲ್ಲೋ ಇದ್ದ ಅವು ಶೋಭೆಯ ಆಕರ್ಷಣೆಯನ್ನು ಕಿತ್ತುಕೊಳ್ಳಲು ಆಗಲಿಲ್ಲ. ಈ ಪತ್ರಿಕಾ ವರದಿಯನ್ನು ನೋಡುವವರೆಗೂ ಭೂತಯ್ಯನ ಮಗ ಅಯ್ಯು ಮತ್ತು ಶ್ರೀನಿವಾಸಕಲ್ಯಾಣ ಈ ಟಾಕೀಸಿನ ಮೊದಲ ಮತ್ತು ಎರಡನೆಯ ಚಿತ್ರ ಎಂದು ತಿಳಿದಿರಲಿಲ್ಲ. ಆದರೆ ಅವೆರಡನ್ನೂ ನಾನು ನೋಡಿದ್ದು ನಮ್ಮೂರಿನಲ್ಲೇ, ಮೊದಲ ರಿಲೀಸಿನಲ್ಲೇ ಆದ್ದರಿಂದ ಶೋಭೆಯ ಮೊದಲ ಮತ್ತು ಎರಡನೆಯ ಚಿತ್ರಗಳ ಸಂಭ್ರಮದಲ್ಲಿ ನಾನೂ ಭಾಗಿಯಾಗಿದ್ದೆ ಎಂದು ಈಗ ತಿಳಿದು ಖುಶಿಯಾಗುತ್ತಿದೆ :) ಆಗ ನನಗೆ ಐದೋ ಆರೋ ವರ್ಷ. ತನ್ನ ಮಡಿಲಲ್ಲಿ ಕೂರಿಸಿಕೊಂಡು ಅದೆಷ್ಟೆಷ್ಟೋ ಸಿನಿಮಾ ತೋರಿಸಿ - ಒಳ್ಳೆಯದನ್ನೂ ಕೆಟ್ಟದ್ದನ್ನೂ ತೋರಿಸಿಕೊಟ್ಟು - ಕತೆ ಹೇಳಿ ರಂಜಿಸಿದ ಈಕೆಗೆ "ಹೋಗಿ ಬಾರೇ ಅಕ್ಕಾ" ಎಂದು ವಿದಾಯ ಹೇಳಬೇಕಷ್ಟೇ. ಬರೆದವರು Manjunatha Kollegala ಸಮಯ 1:52 AM No comments: ಶೀರ್ಷಿಕೆ ೦೭. ಲಹರಿ Newer Posts Older Posts Home Subscribe to: Posts (Atom) About Me Manjunatha Kollegala View my complete profile ಹುಡುಕಿ ಓದುಗರ ಬಳಗ ಹೆಚ್ಚು ಓದಲ್ಪಟ್ಟದ್ದು ಕನ್ನಡ ರಾಜ್ಯೋತ್ಸವ - ಒಂದು ಹರಟೆ [ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ] ==================... ಹಾಯ್ಕುಗಳು ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ -... ಕೇಶಿರಾಜನ ಕನ್ನಡವರ್ಣಮಾಲೆ ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ" ಕೆಲದಿನಗಳ ಹಿಂದೆ ಪದಾರ್ಥಚಿಂ... ದ್ವೈತ - ಅದ್ವೈತ: ಒಂದು ಚಿಂತನೆ ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ... ಗೆಳೆತನ [ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ] "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು" ಬಿಳಿಲು ಕಟ್ಟಿಹ ನೆಳಲ... ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡ... ಹೌದು, ನಾವು ಮಾಧ್ವರು - ಏನೀಗ? ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ... ಸ್ತನ ದೊಡ್ಡತನದಲ್ಲಿ ಶೋಭಿಸಿಹುದು "ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬ... ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ. ಆದರೆ ಪಂಪನ ದುರ್ಯೋಧನ? ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರ... ದಕ್ಷಿಣಾಯಣ (೨೦೧೪ರ ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ) ********* ಛೇ ಛೇ, ಇದೇನು? ಲಲಿತ...
ಕಳೆದ ಜೂನ್ 24 ರಂದು ಕದಿರೇಶ್‌ ಅವರ ಎರಡನೇ ಪತ್ನಿಯಾಗಿದ್ದ ರೇಖಾ ಅವರನ್ನು ಫ್ಲವರ್‌ ಗಾರ್ಡನ್‌ನಲ್ಲಿರುವ ಅವರ ಕಚೇರಿ ಬಳಿಯಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. BBMP ex Member Rekha KadireshThe Bengaluru Live Siddesh M S Published on : 2 May, 2022, 1:56 pm “ಮಹಿಳೆಯರ ವಿರುದ್ಧದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ” ಎಂದಿರುವ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಛಲವಾದಿಪಾಳ್ಯ ವಾರ್ಡ್‌ನ ಬಿಜೆಪಿ ಮಾಜಿ‌ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಈಚೆಗೆ ಜಾಮೀನು ನಿರಾಕರಿಸಿದೆ. ರೇಖಾ ಕದಿರೇಶ್‌ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಾಟನ್‌ ಪೇಟೆಯ ಅಂಜನಪ್ಪ ಗಾರ್ಡನ್‌ ನಿವಾಸಿಗಳಾದ ಸ್ಟೀಫನ್‌, ಪುರುಷೋತ್ತಮ್‌ ಮತ್ತು ಅಜಯ್‌ ಅವರು ಸಲ್ಲಿಸಿದ್ದ ಜಾಮೀನು ಮನವಿಯನ್ನು 71ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್‌ ಅವರು ವಜಾ ಮಾಡಿದ್ದಾರೆ. ಇದು ಪಿತೂರಿ ಪ್ರಕರಣವಾಗಿದ್ದು, ಅರ್ಜಿದಾರರು ರೇಖಾ ಕದಿರೇಶ್‌ ಅವರನ್ನು ಕೊಲೆ ಮಾಡಲು ಪಿತೂರಿ ನಡೆಸಿದ್ದಾರೆ. ವಿಚಾರಣೆ ಮುಗಿಯುವವರೆಗೆ ಆರೋಪಿಗಳ ಮುಗ್ಧತೆ ರುಜುವಾತಾಗುವುದಿಲ್ಲ. ಆರೋಪಿಗಳಿಗೆ ಜಾಮೀನು ನೀಡಿದರೆ ಅವರು ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು ಅಥವಾ ನಾಪತ್ತೆಯಾಗಬಹುದು. ಇದರಿಂದ ವಿಚಾರಣೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಪ್ರಾಸಿಕ್ಯೂಷನ್‌ ತೀವ್ರವಾಗಿ ವಿರೋಧಿಸಿತ್ತು. ಆರೋಪಿಗಳು 2021ರ ಜುಲೈ 5ರಿಂದ ನ್ಯಾಯಾಂಗ ಬಂಧನದಲ್ಲಿರುವುದೇ ಜಾಮೀನು ನೀಡಲು ಮಾನದಂಡವಾಗದು. ಅಲ್ಲದೇ, ಆರೋಪಿಗಳು ಜಾಮೀನು ಮಂಜೂರು ಮಾಡಲು ನೀಡಿರುವ ಕಾರಣಗಳು ಅರ್ಹವಾಗಿಲ್ಲ ಎಂದು ಪೀಠ ಹೇಳಿದೆ. Also Read ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ: ಕದಿರೇಶ್‌ ಅಕ್ಕ ಮಾಲಾ, ಸೆಲ್ವರಾಜ್‌ ಜಾಮೀನು ಮನವಿ ತಿರಸ್ಕಾರ ಕಳೆದ ಜೂನ್ 24 ರಂದು ಕದಿರೇಶ್‌ ಅವರ ಎರಡನೇ ಪತ್ನಿಯಾಗಿದ್ದ ರೇಖಾ ಅವರನ್ನು ಫ್ಲವರ್‌ ಗಾರ್ಡನ್‌ನಲ್ಲಿರುವ ಅವರ ಕಚೇರಿ ಬಳಿಯಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ದೂರು ದಾಖಲಿಸಿಕೊಂಡಿದ್ದ ಕಾಟನ್‌ ಪೇಟೆ ಪೊಲೀಸರು ಈ ಸಂಬಂಧ ಪೀಟರ್, ಸೂರ್ಯ, ಸ್ಟೀಫನ್, ಪುರುಷೋತ್ತಮ್, ಅಜಯ್, ಅರುಣ್ ಕುಮಾರ್, ಮಾಲಾ, ಸೆಲ್ವರಾಜ್ ಎಂಬುವರನ್ನು ಬಂಧಿಸಿದ್ದರು. ಪ್ರಮುಖ ಆರೋಪಿಗಳಾದ ಮಾಲಾ ಹಾಗೂ ಸೆಲ್ವರಾಜ್ ಅವರು ವಿಚಾರಣಾ ನ್ಯಾಯಾಲಯಕ್ಕೆ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಹೈಕೋರ್ಟ್‌ನಲ್ಲಿ ಜಾಮೀನಿಗೆ ಮನವಿ ಮಾಡಿದ್ದರು. ಪ್ರಕರಣದ ತೀವ್ರತೆ ಪರಿಗಣಿಸಿ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿದ್ದನ್ನು ಇಲ್ಲಿ ನೆನೆಯಬಹುದು.
ಬೈಂದೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ವಿವಿಧೆಡೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂಬ ದೂರುಗಳಿದ್ದು, ಅಧಿಕಾರಿಗಳು ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಇವುಗಳಿಗೆ ಪರಿಹಾರ ರೂಪಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೆದ್ದಾರಿ ಪ್ರಾಧಿ ಕಾರದ ಯೋಜನಾ ಪ್ರಬಂಧಕ ಕೆ. ಎಂ. ಹೆಗ್ಡೆ, ಗುತ್ತಿಗೆದಾರ ಕಂಪೆನಿಯ ಯೋಗೇಂದ್ರಪ್ಪ ಮತ್ತು ಸುರೇಶ ಪಾಟೀಲ್‌ ಜತೆ ಅವರು ಶುಕ್ರವಾರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜನಪ್ರತಿನಿಧಿಗಳು ಮತ್ತು ಜನರೊಂದಿಗೆ ಚರ್ಚಿಸಿದ ಬಳಿಕ ಕೆಲವು ಸೂಚನೆಗಳನ್ನಿತ್ತರು. ಮರವಂತೆಯಲ್ಲಿ ಮೀನುಗಾರಿಕಾ ಬಂದರು ಪ್ರದೇಶದಿಂದ ವಾಹನಗಳು ಹೆದ್ದಾರಿ ಪ್ರವೇಶಿಸಲು ಅವಕಾಶ ಇರಬೇಕು. ನಾವುಂದದಲ್ಲಿ ಬಡಾಕೆರೆ ಜಂಕ್ಷನ್‌ ಬಳಿ ಅಂಡರ್‌ ಪಾಸ್‌ ಮತ್ತು ಸರ್ವೀಸ್‌ ರೋಡ್‌ ನಿರ್ಮಿಸಬೇಕು, ತ್ರಾಸಿ, ಅರೆಹೊಳೆ ಕ್ರಾಸ್‌, ಯಡ್ತರೆ ಕ್ರಾಸ್‌ನಲ್ಲಿ ಜಂಕ್ಷನ್‌ ರಚಿಸಬೇಕು. ಬೈಂದೂರಿನಲ್ಲಿ ಫ್ಲೈ ಓವರ್‌ ನಿರ್ಮಿ ಸಬೇಕು ಎಂದು ಸಾರ್ವಜನಿಕರು ನೀಡಿದ ಸಲಹೆಗಳನ್ನು ಕಾರ್ಯಗತಗೊಳಿಸ ಬೇಕೆಂದು ಸೂಚಿಸಿದರು. ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್‌. ಜನಾರ್ದನ, ನಾವುಂದ ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷ ಕರುಣಾಕರ ಶಟ್ಟಿ, ಸದಸ್ಯ ನರಸಿಂಹ ದೇವಾಡಿಗ, ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ ನಾಗರಾಜ್‌, ಮಾಜಿ ತಾಪಂ ಸದಸ್ಯ ಸದಾಶಿವ ಡಿ. ಪಡುವರಿ, ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ತಮ್ಮೂರಿನ ಸಮಸ್ಯೆಗಳನ್ನು ಮುಂದಿಟ್ಟರು. ತಾಪಂ ಸದಸ್ಯ ಎಸ್‌. ರಾಜು ಪೂಜಾರಿ ಚರ್ಚೆ ಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು. ವಿಸ್ತರಣೆ ವೇಳೆ ಹಾಳಾದ ಗ್ರಾಮ ಪಂಚಾಯತ್‌ ನೀರು ಪೂರೈಕೆ ವ್ಯವಸ್ಥೆ ಯನ್ನು ಸುಗಮಗೊಳಿಸುವ, ಚರಂಡಿ ನಿರ್ಮಾಣವಾಗುವವರೆಗೆ ಸೃಷ್ಟಿಯಾ ಗುವ ಸಮಸ್ಯೆಗಳನ್ನು ಯಂತ್ರಗಳ ಮೂಲಕ ನಿವಾರಿಸುವ ಭರವಸೆ ಅಧಿಕಾರಿ ಗಳು ನೀಡಿದರು.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ನ ಪರೀಕ್ಷಾ ಪ್ರವೇಶ ಪತ್ರಗಳು ಇದೀಗ ಪ್ರಕಟ ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ Share on: Published by: Basavaraj Halli | Date:15 ಜುಲೈ 2022 Previous All news Next ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ಇವರು ಖಾಲಿಯಿರುವ ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ಸಿವಿಲ್), ಕಿರಿಯ ಎಂಜಿನಿಯರ್ (ವಿದ್ಯುತ್), ಕಿರಿಯ ಎಂಜಿನಿಯರ್ (ಸಿವಿಲ್) ಹಾಗೂ ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಈಗಾಗಲೇ ದಿನಾಂಕಗಳನ್ನು ಅಂತಿಮಗೊಳಿಸಿ ಇಲಾಖೆಯ ಸುತ್ತೋಲೆ ಹೊರಡಿಸಿತ್ತು, ಸದರಿ ನೇಮಕಾತಿಯ ಲಿಖಿತ ಪರೀಕ್ಷೆಗಾಗಿ ಪ್ರವೇಶ ಪತ್ರಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿರುತ್ತದೆ. * ಕಿರಿಯ ಇಂಜಿನಿಯರ್ (ಸಿವಿಲ್ ಹಾಗೂ ವಿದ್ಯುತ್) ವಿಭಾಗದ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನಾಂಕ 23 ಜುಲೈ 2022ರ ಶನಿವಾರ ಪರೀಕ್ಷೆ ನಡೆಯಲಿದೆ ಹಾಗೂ ಸಹಾಯಕ ಇಂಜಿನಿಯರ್ (ಸಿವಿಲ್ ಹಾಗೂ ವಿದ್ಯುತ್) ವಿಭಾಗದ ಹುದ್ದೆಗಳ ನೇಮಕಾತಿಗಾಗಿ ಬೆಂಗಳೂರಿನಲ್ಲಿ ದಿನಾಂಕ 24 ಜುಲೈ 2022ರಂದು ಪರೀಕ್ಷೆಗಳು ನಡೆಯಲಿವೆ. * ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ದಿನಾಂಕ 07 ಆಗಸ್ಟ್ 2022ರ ಭಾನುವಾರದಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯ ಡ್ರೆಸ್ ಕೋಡನ್ನು (ವಸ್ತ್ರ ಸಂಹಿತೆ) ನಿಗದಿಪಡಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಸೂಚನೆಗಳನ್ನು ಓದಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿರುತ್ತದೆ. KPTCL ದಿನಾಂಕ 23 ಆಗಸ್ಟ್ 2022 ಮತ್ತು 24 ಆಗಸ್ಟ್ 2022 ರಂದು ನಿಗದಿಪಡಿಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಡ್ರೆಸ್ ಕೋಡ್ To Download KPTCL Recruitment 2022 Exam Call Latter ಮುಂದೆ ಬರಲಿರುವ KPTCL ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಈ ಲಿಂಕ್ ಮೂಲಕ ಕೂಡಲೇ ಖರೀದಿಸಿ
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ ರಾಶಿ.. ಇಂದು ಮಧ್ಯಮ ಫಲಪ್ರದ ದಿನವಾಗಿರುತ್ತದೆ. ವ್ಯವಹಾರ ಅಥವಾ ಉದ್ಯೋಗಗಳಲ್ಲಿ ಕೆಲಸ ಮಾಡುವ ಜನರು ಇಂದು ಕಠಿಣ ಪರಿಶ್ರಮದ ನಂತರವೇ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಇಂದು ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯವಿರಬಹುದು, ಆದ್ದರಿಂದ ವಾದಗಳನ್ನು ತಪ್ಪಿಸಿ ಮತ್ತು ನಿಮ್ಮ ಕೆಲಸದ ಬಗ್ಗೆ ಗಮನವಿರಲಿ. ವಿದೇಶಿ ಪ್ರಯಾಣದ ಸಂದರ್ಭವು ಮೇಲುಗೈ ಸಾಧಿಸುತ್ತದೆ ಮತ್ತು ಆದಾಯದ ವಿಧಾನಗಳು ಹೆಚ್ಚಾಗುತ್ತವೆ. ಹೆಂಡತಿ ಅಥವಾ ಮಗುವಿನಿಂದ ಯಾವುದರ ಬಗ್ಗೆಯೂ ಕುಟುಂಬದಲ್ಲಿ ಭಿನ್ನಾಭಿಪ್ರಾಯವಿರಬಹುದು. ಸಂಜೆ ಸಮಯವನ್ನು ಧಾರ್ಮಿಕ ಕಾರ್ಯಗಳಲ್ಲಿ ಕಳೆಯಲಾಗುವುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ ರಾಶಿ.. ಇಂದು ನಿಮಗೆ ಮಿಶ್ರ ಫಲಪ್ರದ ದಿನವಾಗಿರುತ್ತದೆ. ಹೆಚ್ಚಿನ ಕೋಪದಿಂದಾಗಿ, ಪ್ರೀತಿಪಾತ್ರರು ಅಥವಾ ನೆರೆಹೊರೆಯವರೊಂದಿಗೆ ಜಗಳವಾಡುವ ಸಾಧ್ಯತೆಯಿದೆ, ಆದ್ದರಿಂದ ಸಂಯಮದಿಂದ ಕೆಲಸ ಮಾಡಿ. ವ್ಯವಹಾರದಲ್ಲಿ ಪಾಲುದಾರರೊಂದಿಗೆ ಉದ್ವಿಗ್ನತೆಯೂ ಇರಬಹುದು. ನಿಮಗಿಂದು ಕೆಲಸದ ಬಗೆಗಿನ ಕಾಳಜಿ ಕಡಿಮೆಯಾಗುವುದು. ಪ್ರೀತಿಯ ಜೀವನದಲ್ಲಿ ಹೊಸತನ ಮತ್ತು ಮಾಧುರ್ಯ ಇರುತ್ತದೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಸಂಜೆ ತೊಡಕುಗಳ ಹೊರತಾಗಿಯೂ, ಶಕ್ತಿ ಹೆಚ್ಚಾಗುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ ರಾಶಿ.. ಇಂದು ನಿಮಗೆ ಸಂತೋಷದಾಯಕ ದಿನವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅರ್ಹತೆಯನ್ನು ಹೆಚ್ಚಿಸುವುದು ನಿಮಗೆ ಹೊಸ ಅವಕಾಶಗಳನ್ನು ತರುತ್ತದೆ. ಇಂದು ನಿಮಗೆ ಆಹ್ಲಾದಕರ ದಿನವಾಗಿರುತ್ತದೆ. ಪ್ರತಿ ಕ್ಷೇತ್ರದಲ್ಲೂ ಎದುರಾಳಿಗಳನ್ನು ಸೋಲಿಸಲಾಗುತ್ತದೆ ಮತ್ತು ಸಾಮಾಜಿಕ ಗೌರವವೂ ಹೆಚ್ಚಾಗುತ್ತದೆ. ವ್ಯವಹಾರವನ್ನು ವಿಸ್ತರಿಸಲು ಅಥವಾ ಹೊಸ ಕೆಲಸವನ್ನು ಪ್ರಾರಂಭಿಸಲು ಒಂದು ವಿಶೇಷ ಪ್ಲ್ಯಾನ್‌ ಮಾಡುವಿರಿ. ಇದು ಭವಿಷ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಹತ್ತಿರದ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಸಂಜೆ ಹಿತೈಷಿಗಳ ಆಗಮನವು ನಿಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ ರಾಶಿ.. ಇಂದು ನಿಮಗೆ ತುಂಬಾ ಪ್ರಯೋಜನಕಾರಿಯಾದ ದಿನವಾಗಿದೆ. ಹೂಡಿಕೆಯಲ್ಲಿ ಭರವಸೆಯ ಆದಾಯ ಇರುತ್ತದೆ. ನೀವು ಕೆಲವು ದೊಡ್ಡ ಜನರನ್ನು ಭೇಟಿಯಾಗುತ್ತೀರಿ, ಅವರು ಭವಿಷ್ಯದಲ್ಲಿ ನಿಮಗೆ ಪ್ರಯೋಜನವನ್ನು ತರುತ್ತದೆ ಎಂದು ಸಾಭೀತಾಗುತ್ತದೆ. ಹಳೆಯ ಪ್ರಕರಣಕ್ಕೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಪೂರ್ಣಗೊಳಿಸುವಿರಿ. ಈ ದಿನ ನಿಮಗೆ ಅನೇಕ ಲಾಭದ ಅವಕಾಶಗಳಿವೆ, ಆದರೆ ನೀವು ತಾಳ್ಮೆಯಿಂದ ಕೆಲಸ ಮಾಡಬೇಕು, ಇಲ್ಲದಿದ್ದರೆ ನಿಮ್ಮ ಎದುರಾಳಿಯು ನಿಮ್ಮ ಪಾಲಿನ ಲಾಭವನ್ನು ಪಡೆಯಬಹುದು. ಕುಟುಂಬದೊಂದಿಗೆ ಸಂಜೆ ಸಮಯವನ್ನು ಕಳೆಯುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ ರಾಶಿ.. ಈ ದಿನ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಅಥವಾ ಒಪ್ಪಂದವನ್ನು ಸಾಧಿಸಲು ಆತುರಪಡಬೇಡಿ, ಇಲ್ಲದಿದ್ದರೆ ನೀವು ನಂತರ ಪಶ್ಚಾತ್ತಾಪ ಪಡಬೇಕಾಗಬಹುದು. ಸೃಜನಶೀಲ ಚಿಂತನೆಯನ್ನು ಪೂರ್ಣಗೊಳಿಸುವ ಸಲುವಾಗಿ, ಹತ್ತಿರ ಮತ್ತು ದೂರದ ಪ್ರಯಾಣದ ಸಂದರ್ಭವೂ ಬಲವಾಗಿರುತ್ತದೆ ಮತ್ತು ಕೆಲವು ಪ್ರಯಾಣಗಳನ್ನು ಮುಂದೂಡಲ್ಪಡುತ್ತದೆ. ಇಂದು ಕೆಲಸದ ವ್ಯವಹಾರದಲ್ಲಿ ಯಾವುದೇ ರೀತಿಯ ಬಲಾತ್ಕಾರವು ಹಾನಿಯನ್ನುಂಟುಮಾಡುತ್ತದೆ. ಸಹೋದ್ಯೋಗಿಗಳ ಸಹಕಾರ ವರ್ತನೆಯನ್ನು ಕಚೇರಿಯಲ್ಲಿ ಕಾಣಬಹುದು. ಸಂಜೆ ವಿಷಯಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತವೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ ರಾಶಿ.. ಇಂದು ಸಮಾಜದಲ್ಲಿ ನಿಮ್ಮ ಪ್ರತಿಷ್ಠೆಯು ಹೆಚ್ಚಾಗುತ್ತದೆ. ಇಂದು, ನೀವು ಏನೂ ಮಾಡದಿದ್ದರೂ, ನಿಮ್ಮ ವ್ಯಕ್ತಿತ್ವ ಹೆಚ್ಚುತ್ತಲೇ ಇರುತ್ತದೆ. ಉತ್ತಮ ಮಾರ್ಗಗಳಿಂದ ಹಣದ ಆಗಮನದಿಂದ ಸಂಪತ್ತು ಹೆಚ್ಚಾಗುತ್ತದೆ. ಕೆಲಸದ ವ್ಯವಹಾರದಲ್ಲಿ ಬುದ್ಧಿವಂತಿಕೆಯ ತಂತ್ರದಿಂದ ನೀವು ಲಾಭವನ್ನು ಗಳಿಸುವಿರಿ. ಮನೆಯ ಜೀವನದಲ್ಲಿ ನೀವು ಹಾಸ್ಯದ ಪಾತ್ರವಾಗುತ್ತೀರಿ, ಆದರೆ ಕುಟುಂಬದಲ್ಲಿ ಶಾಂತಿ ಇರುತ್ತದೆ. ಆರೋಗ್ಯ ಇಂದು ಉತ್ತಮವಾಗಿರುತ್ತದೆ. ಭವಿಷ್ಯದ ಕಾರ್ಯತಂತ್ರಗಳಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಶಾಶ್ವತ ಆಸ್ತಿಯ ಪ್ರಯೋಜನ ಪಡೆಯುವಿರಿ ಮತ್ತು ಬಾಲ್ಯ ವಿವಾಹದ ಸಮಸ್ಯೆಯೂ ಕೊನೆಗೊಳ್ಳುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ ರಾಶಿ.. ಇಂದು ವಿಶೇಷ ಶುಭ ದಿನವಾಗಿರುತ್ತದೆ. ಕಚೇರಿಯಲ್ಲಿರುವ ಅಧಿಕಾರಿಗಳು ನಿಮ್ಮ ಮಾತನ್ನು ಕೇಳುತ್ತಾರೆ ಮತ್ತು ನಿಮ್ಮ ಸಲಹೆಗಳಿಗೆ ಸಹ ಪ್ರಾಮುಖ್ಯತೆ ನೀಡುತ್ತಾರೆ. ಕ್ಷೇತ್ರ ಮತ್ತು ಮನೆಯ ಎಲ್ಲಾ ಅಗತ್ಯ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ವ್ಯವಹಾರದಲ್ಲಿ ಕಳೆದ ಹಲವಾರು ದಿನಗಳಿಂದ ಮುಚ್ಚಲ್ಪಟ್ಟ ಸರಕುಗಳು ಮತ್ತೆ ಮಾರಾಟವಾಗಲು ಪ್ರಾರಂಭವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪರಿಸ್ಥಿತಿಗಳು ಸುಧಾರಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಗಳಿಸುತ್ತಾರೆ. ಸಂಜೆ ಸ್ನೇಹಿತರೊಂದಿಗೆ ಮತ್ತು ಕುಟುಂಬದೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವಿರಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ ರಾಶಿ.. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸನ್ನು ಪಡೆಯುವ ದಿನವಾಗಿರುತ್ತದೆ. ಆರ್ಥಿಕ ದೃಷ್ಟಿಕೋನದಿಂದ, ದಿನವು ಮೊದಲಿಗಿಂತ ಉತ್ತಮವಾಗಿರುತ್ತದೆ, ಆದರೆ ಅದನ್ನು ಕಾಪಾಡಿಕೊಳ್ಳಲು ಸಹಕಾರವೂ ಅಗತ್ಯವಾಗಿರುತ್ತದೆ. ಈ ದಿನ ನೀವು ಸರ್ಕಾರದ ಬೆಂಬಲ ಪಡೆಯಲು, ಶುಭ ದಿನವಾಗಿರುತ್ತದೆ. ಯಾವುದೇ ಶ್ರಮ ಪಡುವ ಅಗತ್ಯವಿಲ್ಲ. ಅಧಿಕಾರಿಗಳು ಉದ್ಯೋಗಗಳಲ್ಲಿ ಸಂತಸಗೊಳ್ಳುತ್ತಾರೆ, ಆದರೆ ಹೆಚ್ಚು ಆಸಕ್ತಿ ವಹಿಸಬೇಡಿ, ಇದರ ಹಿಂದೆ ಸಾಕಷ್ಟು ಸ್ವಾರ್ಥ ಇರಬಹುದು. ನಿಮ್ಮ ಅಜ್ಞಾನದಿಂದಾಗಿ ಕುಟುಂಬದ ವಾತಾವರಣವು ತೊಂದರೆಗೊಳಗಾಗಬಹುದು ಆದರೆ ಸ್ವಲ್ಪ ಸಮಯದ ನಂತರವೂ ಸಾಮಾನ್ಯವಾಗುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು ರಾಶಿ.. ಇಂದು ಆಧ್ಯಾತ್ಮಿಕ ದೃಷ್ಟಿಕೋನದಿಂದ ಪ್ರಯೋಜನಕಾರಿಯಾಗಲಿದೆ. ಇಂದು ಧರ್ಮ ಮತ್ತು ನಿಷ್ಠೆಯ ಬಗ್ಗೆ ಆಸಕ್ತಿ ಇರುತ್ತದೆ, ದಾನ ಮಾಡುವ ಅವಕಾಶಗಳು ಲಭ್ಯವಿರುತ್ತವೆ. ಮುಂದಿನ ದಿನಗಳಲ್ಲಿ ನಿಮಗೆ ಖಂಡಿತವಾಗಿಯೂ ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಲಾಭವಾಗುತ್ತದೆ. ಸ್ನೇಹಿತರಿಗೆ ಸಹಾಯ ಮಾಡಲು ಅವಕಾಶವಿರುತ್ತದೆ. ಪ್ರೀತಿಯ ಜೀವನವು ಸಿಹಿಯಾಗಿ ಉಳಿಯುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮನೆಯ ಶಾಂತಿ ಮತ್ತು ನೆಮ್ಮದಿಗಾಗಿ ಮಾತಿನ ನಿಯಂತ್ರಣವನ್ನು ತೆಗೆದುಕೊಳ್ಳಿ. ಉದ್ಯಮಿಗಳಿಗೆ ಸಂಜೆ ಸಮಯ ಆಹ್ಲಾದಕರವಾಗಿರುತ್ತದೆ, ಭವಿಷ್ಯಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸ್ವೀಕರಿಸಲಾಗುವುದು. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ ರಾಶಿ.. ಇಂದು ಮಿಶ್ರ ಫಲವನ್ನು ಪಡೆಯುವ ದಿನವಾಗಿದೆ. ಇಂದು, ನೀವು ಮಾಡಲು ಬಯಸುವ ಕಾರ್ಯದ ಆರಂಭದಲ್ಲಿ, ನೀವು ಆರೋಗ್ಯದ ಸಮಸ್ಯೆಯನ್ನು ಹೊಂದಬಹುದು. ನಂತರ ನೀವು ಸರ್ಕಾರ ಅಥವಾ ಇತರ ಆರ್ಥಿಕ ಕಾರಣಗಳಿಂದಾಗಿ ಕೆಲಸದ ಮಧ್ಯದಲ್ಲೇ ಹೊರಗಡೆ ಹೋಗಬೇಕಾಗಬಹುದು. ಆದರೆ ಕಠಿಣ ಪರಿಶ್ರಮದ ಮೂಲಕ ಅವು ಜೀವನಾಧಾರ ಆದಾಯದ ಸಾಧನವಾಗಿ ಮುಂದುವರಿಯುತ್ತೀರಿ. ಕೆಲಸದ ಚಟುವಟಿಕೆಗಳು ನಿಮ್ಮ ಆಲೋಚನೆಗೆ ವಿರುದ್ಧವಾಗಿರುತ್ತದೆ, ಸಹೋದ್ಯೋಗಿಗಳು ಅಥವಾ ಉದ್ಯೋಗಿಗಳು ನಿಮ್ಮ ಅಜ್ಞಾನದ ಲಾಭವನ್ನು ಪಡೆಯಲು ಮುಂದಾಗುತ್ತಾರೆ. ಆದರೆ ಅವರ ಬುದ್ಧಿವಂತಿಕೆಯೊಂದಿಗೆ ಎಲ್ಲಾ ಸವಾಲುಗಳನ್ನು ಸುಲಭವಾಗಿ ಎದುರಿಸುತ್ತೀರಿ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ ರಾಶಿ.. ರಾಜ್ಯ ಕಡೆಯಿಂದ ವ್ಯಾಪಾರ ಮಾಡುತ್ತಿರುವ ಕುಂಭ ರಾಶಿಯ ಜನರಿಗೆ ಅವಕಾಶಗಳ ಜೊತೆಗೆ ಆದಾಯ ಹೆಚ್ಚಾಗುತ್ತದೆ. ಹೌದು. ಕೆಲಸದ ಹೊರೆ ಹೆಚ್ಚುತ್ತಲೇ ಇರುತ್ತದೆ ಆದರೆ ಗುರಿಗಳ ಯಶಸ್ವಿ ಸಾಧನೆಯಿಂದ ಮನಸ್ಸು ಕೂಡ ಸಂತೋಷವಾಗುತ್ತದೆ. ಇಂದು ನೀವು ಮಾಡುವ ಯಾವುದೇ ಕಾರ್ಯದಲ್ಲಿ ಯಶಸ್ಸು ನಿಶ್ಚಿತವಾಗಿರುತ್ತದೆ, ಆದರೆ ಕೆಲಸವನ್ನು ಪ್ರಾರಂಭಿಸುವ ಮೊದಲು ಗೊಂದಲಕ್ಕೀಡಾಗುವುದನ್ನು ತಪ್ಪಿಸಿ. ರಾಜಕೀಯದೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಪ್ರಗತಿಗೆ ವಿಶೇಷ ಅವಕಾಶಗಳು ಸಿಗುತ್ತವೆ. ಸಂಜೆ ಸಮಯವನ್ನು ದೇವರ ದರ್ಶನದಲ್ಲಿ ಕಳೆಯಲಾಗುವುದು ಮತ್ತು ಕುಟುಂಬ ಸದಸ್ಯರ ಅಗತ್ಯತೆಗಳನ್ನು ಪೂರೈಸಲು ಪಟ್ಟಿಯನ್ನು ಸಹ ತಯಾರಿಸಲಾಗುತ್ತದೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನಾ ರಾಶಿ.. ತಂದೆಯ ಆಶೀರ್ವಾದದಿಂದ ಪ್ರಾರಂಭವಾದ ಕೆಲಸವು ಯಶಸ್ಸು ಮತ್ತು ಲಾಭವನ್ನು ತರುತ್ತದೆ. ನಿಮ್ಮ ಸಹೋದರ ಸಹೋದರಿಯರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ ಮತ್ತು ಅವರಿಂದ ಹಿತವಾದ ಸುದ್ದಿಗಳನ್ನು ಸಹ ಪಡೆಯುತ್ತೀರಿ. ಅಪಾಯಕಾರಿ ಹೂಡಿಕೆಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಇರುತ್ತದೆ ಮತ್ತು ಆದಾಯದ ಸಾಧನಗಳ ಹೆಚ್ಚಳವೂ ಇರುತ್ತದೆ. ಹೆಚ್ಚು ಹೆಸರಾಂತ ಜನರೊಂದಿಗೆ ಸಂಪರ್ಕಗಳನ್ನು ಮಾಡಲಾಗುವುದು, ಅವರು ಭವಿಷ್ಯದಲ್ಲಿ ಪ್ರಯೋಜನ ಪಡೆಯುತ್ತಾರೆ. ವಿದೇಶಿ ಸಂಬಂಧಿತ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ಹೊಸ ವ್ಯಾಪಾರ ಅಥವಾ ವ್ಯವಹಾರ ವಿಸ್ತರಣೆಗೆ ಹೂಡಿಕೆ ಶುಭವಾಗಿರುತ್ತದೆ. ನೆರವೇರಿಸುವಿಕೆಯ ವಿಳಂಬದ ಬಗ್ಗೆ ಮನೆಯ ಸದಸ್ಯರು ಕೋಪಗೊಳ್ಳುತ್ತಾರೆ, ಆದರೆ ನೆರವೇರಿದ ನಂತರವೂ ಉತ್ಸುಕರಾಗುತ್ತಾರೆ. ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 150 Post navigation ಮಹಾಶಿವ ಮಹಾದೇವನನ್ನು ನೆನೆದು ಇಂದಿನ‌ ರಾಶಿಫಲ ತಿಳಿಯಿರಿ.. ಉಗ್ರನರಸಿಂಹಸ್ವಾಮಿ ನೆನೆದು ಇಂದಿನ‌ ರಾಶಿಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಕಾನೂನು ಅಂಶಗಳಿಗೆ ಸಂಬಂಧಿಸಿದಂತೆ ನ್ಯಾಯವಾದಿಗಳಿಂದ ಸೂಕ್ತ ಸಹಕಾರ ದೊರೆಯದಿದ್ದರೆ ನ್ಯಾಯಮೂರ್ತಿಗಳು ಉತ್ತಮ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. Justice Vineet Saran Bar & Bench Published on : 11 May, 2022, 9:00 am ಮಂಗಳವಾರ ನಿವೃತ್ತರಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿನೀತ್‌ ಸರಣ್‌ ಮಹಾಭಾರತವನ್ನು ಪ್ರಸ್ತಾಪಿಸುತ್ತಾ ನ್ಯಾಯವಾದಿ ವರ್ಗವನ್ನು ಶ್ರೀಕೃಷ್ಣನಿಗೂ, ನ್ಯಾಯಾಧೀಶರ ವರ್ಗವನ್ನು ಅರ್ಜುನನಿಗೂ ಹೋಲಿಸಿದರು. ಸುಪ್ರೀಂ ಕೋರ್ಟ್‌ ವಕೀಲರ ಸಂಘ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ನ್ಯಾಯಾಂಗದಲ್ಲಿ ಸಮತೋಲನ ಕಾಯ್ದುಕೊಳ್ಳಲು ವಕೀಲ ವರ್ಗ ಮತ್ತು ಪೀಠದ ನಡುವೆ ಉತ್ತಮ ಸಮತೋಲನ ಅಗತ್ಯ ಎಂದು ನ್ಯಾ. ಸರಣ್ ಒತ್ತಿ ಹೇಳಿದರು. ಈ ಎರಡೂ ವರ್ಗಗಳನ್ನು ಶ್ರೀ ಕೃಷ್ಣ ಸಾರಥಿಯಾಗಿಯೂ, ಅರ್ಜುನ ಧನುರ್ಧಾರಿಯಾಗಿಯೂ ಇದ್ದ ರಥದ ಎರಡು ಚಕ್ರಗಳಿಗೆ ಹೋಲಿಸಿದರು. ಕಾನೂನು ಅಂಶಗಳಿಗೆ ಸಂಬಂಧಿಸಿದಂತೆ ನ್ಯಾಯವಾದಿಗಳಿಂದ ಸೂಕ್ತ ಸಹಕಾರ ದೊರೆಯದಿದ್ದರೆ ನ್ಯಾಯಮೂರ್ತಿಗಳು ಉತ್ತಮ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. Also Read ನ್ಯಾಯಮೂರ್ತಿಗಳ ಬೀಳ್ಕೊಡುಗೆ: ಸುಪ್ರೀಂ ಕೋರ್ಟ್ ಸಭಾಂಗಣ ಬಳಸಲು ಎಸ್‌ಸಿಬಿಎಗೆ ಅವಕಾಶ ಕಲ್ಪಿಸಿದ ಸಿಜೆಐ [ಚುಟುಕು] “ವಕೀಲ ವರ್ಗ ಮತ್ತು ನ್ಯಾಯಾಧೀಶ ವರ್ಗ ರಥದ ಎರಡು ಚಕ್ರಗಳು ಎಂದು ಯಾವಾಗಲೂ ಹೇಳಲಾಗುತ್ತದೆ... ವಕೀಲ ವರ್ಗ ಶ್ರೀಕೃಷ್ಣನಾದರೆ ಪೀಠ ಅರ್ಜುನನಿದ್ದಂತೆ. ವಕೀಲ ವರ್ಗದ ಪಾತ್ರ ನ್ಯಾಯಾಧೀಶರ ಪಾತ್ರಕ್ಕಿಂತಲೂ ಕಡಿಮೆಯಲ್ಲ. ವಕೀಲರ ಸೂಕ್ತ ಸಹಕಾರವಿಲ್ಲದೆ ನ್ಯಾಯಾಧೀಶರು ಉತ್ತಮ ತೀರ್ಪು ಬರೆಯಲು ಸಾಧ್ಯವಿಲ್ಲ. ವಾದಗಳ ಗುಣಮಟ್ಟ ಅವಲಂಬಿಸಿ ತೀರ್ಪಿನ ಗುಣಮಟ್ಟ ಇರುತ್ತದೆ” ಎಂದು ಅವರು ಹೇಳಿದರು. ನ್ಯಾಯಿಕ ಕೌಶಲ್ಯದ ಬಗ್ಗೆ ಪ್ರಸ್ತಾಪಿಸಿದ ಅವರು ತಮ್ಮ ಜ್ಞಾನವನ್ನು ನ್ಯಾಯಾಧೀಶರಿಗೆ ಪರಿಣಾಮಕಾರಿಯಾಗಿ ತಿಳಿಸಲು ವಕೀಲರು ಅದನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಮುಖ್ಯ. ನ್ಯಾಯಾಲಯದ ಆಡಳಿತವನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲು ನ್ಯಾಯಾಧೀಶರು ಕೂಡ ನ್ಯಾಯಿಕ ಕೌಶಲ್ಯ ಬೆಳೆಸಿಕೊಳ್ಳುವುದು ಮುಖ್ಯ ಎಂದು ಅವರು ಸಲಹೆ ನೀಡಿದರು. ಸುಪ್ರೀಂ ಕೋರ್ಟ್‌ನ ನೂತನ ಸಂಕೀರ್ಣಕ್ಕೆ ಹೊಂದಿಕೊಂಡಂತಿರುವ ಸಭಾಂಗಣದಲ್ಲಿ ವಿದಾಯ ಕಾರ್ಯಕ್ರಮ ನಡೆದಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಎಸ್‌ಸಿಬಿಎ ಅಧ್ಯಕ್ಷ ಹಿರಿಯ ವಕೀಲ ವಿಕಾಸ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹದಿಹರೆಯದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಸಮಸ್ಯೆಗಳು ಪಾಲಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (Polycystic ovarian syndrome) ಸಮಾನ್ಯವಾಗಿ PCOS ಎಂದು ಕರೆಯುತ್ತಾರೆ. ಈ ಪಿಸಿಓಎಸ್ ಸಮಸ್ಯೆಯಿಂದ ಮಹಿಳೆಯರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ . ಮುಖ್ಯವಾಗಿ ದೇಹದ ತೂಕ ಹೆಚ್ಚಾಗುತ್ತದೆ . ಅಷ್ಟೆ ಅಲ್ಲ ಮುಖದ ಮೇಲೆ ಮೊಡವೆ ಕೂದಲು ಮತ್ತು ಮಾನಸಿಕ ಖಿನ್ನತೆಗೂ ಇದು ಕಾರಣವಾಗುತ್ತದೆ . ಹಾಗಾಗಿ ಇತ್ತೀಚೆಗೆ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಆದರೂ ಸ್ವಲ್ಪ ಅಪಾಯಕಾರಿಯಾಗಿರುತ್ತದೆ . ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರು ಜೀವನಶೈಲಿಯನ್ನು ಉತ್ತಮವಾಗಿಸಿಕೊಳ್ಳುವುದು ಅತಿ ಅಗತ್ಯವಾಗಿರುತ್ತದೆ . ಮುಖ್ಯವಾಗಿ ತೂಕ ಕಡಿಮೆ ಇರುವ ಮಹಿಳೆಯರಲ್ಲಿ ಪಿಸಿಒಎಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ . ಇದ್ರಿಂದ ದೇಹದ ತೂಕ ಹೆಚ್ಚಾಗುತ್ತದೆ ಮುಖ್ಯವಾಗಿ ಹೊಟ್ಟೆಯ ಕೆಳಭಾಗದಲ್ಲಿ ಅನಗತ್ಯ ಬೊಜ್ಜು ಬೆಳೆಯುತ್ತದೆ ಅಷ್ಟೆ ಅಲ್ಲ ಹೊಟ್ಟೆ ಸುತ್ತಲು ಕೊಬ್ಬು ತುಂಬಿಕೊಳ್ಳುತ್ತದೆ . ಹಾಗಾಗಿ ಈ ವಿಚಾರ ಕುರಿತು ವೈದ್ಯರು ನೀಡಿದ ಸಲಹೆ ಇಲ್ಲಿದೆ ನೋಡಿ . ಮೊದಲಿಗೆ ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರು ಪ್ರೋಬಯೋಟಿಕ್ಸ್ ಹೆಚ್ಚಿರುವ ಆಹಾರ ಸೇವಿಸಬೇಕು . ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯವನ್ನು ಬೆಳೆಸಲು ಬಹಳ ಸಹಾಯ ಮಾಡುತ್ತದೆ . ಅಷ್ಟೇ ಅಲ್ಲ ದೇಹದ ತೂಕ ಸಹ ಕಡಿಮೆ ಮಾಡುತ್ತದೆ . ನಾವು ದಿನನಿತ್ಯ ಸೇವಿಸುವ ಇಡ್ಲಿ , ದೋಸೆ , ಮೊಸರು ಅಂತಹ ಪದಾರ್ಥಗಳಲ್ಲಿ ಪ್ರೊಬಯೋಟಿಕ್ಸ್ ಹೆಚ್ಚುತ್ತಿರುತ್ತದೆ. ನಮಗೆ ಬಹಳ ಇಷ್ಟವಾದ ಜಂಕ್ ಫುಡ್ ಅಂದ್ರೆ ಚಿಪ್, ಚಾಕ್ಲೆಟ್ ಇತ್ಯಾದಿಗಳನ್ನು ಕಡಿಮೆ ಮಾಡಬೇಕು. ಅದರ ಬದಲು ಹಸಿರು ತರಕಾರಿ ಸೇವಿಸುವುದು ಹೆಚ್ಚು ಗೊಳಿಸಬೇಕು. ಮುಖ್ಯವಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಊಟ, ತಿಂಡಿ ,ನಿದ್ದೆ ಮಾಡಬೇಕು . ಆಹಾರ ಸರಿಯಾದ ಸಮಯಕ್ಕೆ ಸೇವಿಸದಿದ್ದರೆ ಜೀರ್ಣಕ್ರಿಯೆಯಲ್ಲಿ ತೊಂದರೆ ಯಾಗುತ್ತದೆ. ಆದ್ದರಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ದೊರೆಯುವುದಿಲ್ಲ . ಪಿಸಿಒಎಸ್ ಸಮಸ್ಯೆ ಕಾಣಿಸಿಕೊಳ್ಳಲು ಇದು ಕೂಡ ಒಂದು ಕಾರಣ. ಪ್ರತಿದಿನ ಬೆಳಿಗ್ಗೆ ಸಂಜೆ ವ್ಯಾಯಾಮ ಮಾಡುವುದು ಬಹಳ ಮುಖ್ಯ . ಕನಿಷ್ಠ ಅಂದ್ರೂ ಅರ್ಧಗಂಟೆಯಾದರೂ ವ್ಯಾಯಾಮ ಮಾಡಬೇಕು . ಇದು ದೇಹದ ಕೊಬ್ಬನ್ನು ಕರಗಿಸಲು ಮತ್ತು ದೇಹಕ್ಕೆ ಹೊಸ ಹುರುಪು ನೀಡುತ್ತದೆ ಸಹಯ್ಯ ಮಾಡುತ್ತದೆ. ಕೊನೆಯದಾಗಿ ನಿದ್ದೆ . ನಿದ್ದೆಯ ಕೊರತೆಯಿಂದ ಸಹ ಪಿಸಿಒಎಸ್ ಸಮಸ್ಯೆ ಕಾಣಿಸಿಕೊಳ್ಳಬಹುದು ಮತ್ತು ದೇಹದ ತೂಕ ಹೆಚ್ಚಾಗಬಹುದು . ಆದ್ದರಿಂದ ಕನಿಷ್ಠ 6ಗಂಟೆಗಳಿಗಿಂತ ಹೆಚ್ಚು ಸಮಯ ನಿದ್ರೆ ಮಾಡಬೇಕು. ಪಿಸಿಒಎಸ್ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಯಾದರೂ ಇದು ಬಹಳ ಅಪಾಯಕಾರಿ ಆಗಿರುತ್ತದೆ ಆದ್ದರಿಂದ ಇದರ ಮೇಲೆ ಹೆಚ್ಚು ಗಮನ ಹರಿಸಬೇಕಾದುದು ಬಹಳ ಮುಖ್ಯ . ಮುಖ್ಯವಾಗಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಒಳ್ಳೆಯ ಆಹಾರ ಆಹಾರ ಪದ್ಧತಿ ಇರುವುದು ಬಹಳ ಮುಖ್ಯ . ಈ ಮೇಲಿನ ಅಂಶಗಳು ಪಿಸಿಒಎಸ್ ನಿಂದ ದೇಹದ ತೂಕ ಹೆಚ್ಚಾಗುವ ಕಾರಣಗಳು ಮತ್ತು ಮತ್ತು ದೇಹದ ತೂಕವನ್ನು ಇಳಿಸಲು ಅನುಸರಿಸಬೇಕಾದ ಕ್ರಮಗಳು. Padmashree Latest News ರಾಜ್ಯ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು! ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ. ರಾಜಕೀಯ ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು, ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ರಾಜಕೀಯ ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್ ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ರಾಜ್ಯ ಊಟ ಕೊಡಿಸಲು ಹಣವಿಲ್ಲವೆಂದು ತನ್ನ 2 ವರ್ಷದ ಮಗಳನ್ನು ಕೊಂದ ಬೆಂಗಳೂರಿನ ಟೆಕ್ಕಿ! ಆರೋಪಿ ಮತ್ತು ಆತನ ಮಗಳು ನವೆಂಬರ್ 15 ರಂದು ನಾಪತ್ತೆಯಾಗಿದ್ದು, ನಂತರ ಮಗುವಿನ ತಾಯಿ ಭವ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅ.2 ರಂದು ಫ್ರೆಂಡ್ಸ್ ಪೇರಾಲು ತಂಡ ಪೇರಾಲು ಶಾಲೆಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿತಾಯವಾದ ರೂ.40 ಸಾವಿರ ಹಣವನ್ನು ಇಬ್ಬರು ಮಕ್ಕಳ ಚಿಕಿತ್ಸೆಗೆ ನೀಡಲು ಆಯೋಜಕರು ನಿರ್ಧರಿಸಿದ್ದಾರೆ. ಗುತ್ತಿಗಾರಿನ ಸಮೀಕ್ಷಾ ಎಂಬ ಬಾಲಕಿ ಕ್ಯಾನ್ಸರ್ ಕಾಯಿಲೆಯಿಂದ ಹಾಗೂ ಬೀರಮಂಗಲದ ಹಾರ್ದಿಕ ಎಂಬ ಬಾಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ಮಕ್ಕಳ ಚಿಕಿತ್ಸೆಗೆ ಹಣ ನೀಡಲು ನಿರ್ಧರಿಸಿದ ಪೇರಾಲಿನ ಯುವಕರ ತಂಡ ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಅದರಲ್ಲಿ ಬರುವ ಲಾಭದ ಹಣವನ್ನು ನೀಡಲು ನಿರ್ಧರಿಸಿತು.‌ ಅದರಂತೆ ಅ.2 ರಂದು ಪಂದ್ಯಾಟ ನಡೆಯಿತು. ಒಟ್ಟು 38 ತಂಡಗಳು‌ ಭಾಗವಹಿಸಿತ್ತು. ಒಂದು ತಂಡದ ನೋಂದಣಿ ಶುಲ್ಕ ರೂ. 800 ಪಡೆದುಕೊಂಡಿದ್ದರು. ಪಂದ್ಯಾಟ ಮುಗಿದು ಬಹುಮಾನ ವಿತರಣೆಯಾದ ಬಳಿಕ ಉಳಿಕೆ ಹಣ ಎಣಿಸಿದಾಗ ರೂ.40 ಸಾವಿರ ಸಂಗ್ರಹವಾಗಿತ್ತು. ಈ ಹಣವನ್ನು ಸಮೀಕ್ಷಾ ಹಾಗೂ ಹಾರ್ದಿಕ್ ಗೆ ತಲಾ 20 ಸಾವಿರ ದಂತೆ ನೀಡಲು ನಿರ್ಧಾರಕೈಗೊಳ್ಳಲಾಯಿತು. ಅ.6 ರಂದು ಪೇರಾಲು ಫ್ರೆಂಡ್ಸ್ ತಂಡ ಹಾರ್ದಿಕ್ ನ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಗಿದೆ ಎಂದು ಫ್ರೆಂಡ್ಸ್ ಪೇರಾಲು ತಂಡದ ಅಶ್ವಿನ್ ಪೇರಾಲು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ಮೀನುಗಾರರ ಸೀಮೆಎಣ್ನೆ ಬಿಡುಗಡೆಯಾಗದೇ ಇದ್ದಲ್ಲಿ ನವೆಂಬರ್ 7ರಂದು ಉಟುಪಿ, ಮಂಗಳೂರು ಹಾಗೂ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಕಾಲದಲ್ಲಿ ಮೀನುಗಾರರು ಹಕ್ಕೊತ್ತಾಯ ಆಂದೋಲನ ನಡೆಸಲು ತೀರ್ಮಾನಿಸಿದ್ದಾರೆ. Ravi Janekal First Published Oct 30, 2022, 2:17 PM IST ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ ಉಡುಪಿ (ಅ.30) : ಕಳೆದ ಮೂರು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ಮೀನುಗಾರರ ಸೀಮೆಎಣ್ನೆ ಬಿಡುಗಡೆಯಾಗದೇ ಇದ್ದಲ್ಲಿ ನವೆಂಬರ್ 7ರಂದು ಉಟುಪಿ, ಮಂಗಳೂರು ಹಾಗೂ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಕಾಲದಲ್ಲಿ ಮೀನುಗಾರರು ಹಕ್ಕೊತ್ತಾಯ ಆಂದೋಲನ ನಡೆಸಲು ತೀರ್ಮಾನಿಸಿದ್ದಾರೆ. ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಈ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. Uttara Kannada: ಚಂಡಮಾರುತದಿಂದ ಮೀನುಗಾರಿಕೆ ಮತ್ತೆ ಸ್ಥಗಿತ! ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಒಕ್ಕೂಟ ವತಿಯಿಂದ ನಡೆದ ಹಕ್ಕೊತ್ತಾಯದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ಬಾರಿ ಸಂಸದ ಹಾಗೂ ಸಚಿವರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಕಳೆದ ಮೂರು ತಿಂಗಳಿನಿಂದ ಸೀಮೆಎಣ್ಣೆ ಬಿಡುಗಡೆ ಮಾಡದೇ ಇರುವುದರಿಂದ ಮೀನುಗಾರರು ಬೀದಿಗೆ ಬರುವಂತಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ(Shobha karandlaje) ,ನಳಿನ್ ಕುಮಾರ್ ಕಟೀಲ್(Naleen kumar kateel),ಬಿ.ವೈ ರಾಘವೇಂದ್ರ(B.Y.Raghavendra) ಮೀನುಗಾರರ ಸಚಿವರಾದ ಎಸ್ ಅಂಗಾರ(S.angara) ಅವರ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದರು ಕೂಡ, ಇದುವರೆಗೂ ಸೀಮೆಎಣ್ಣೆ(Kerosene oil) ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ತಿಂಗಳಿನಿಂದ ಬಿಡುಗಡೆಯಾಗಬೇಕಿದ್ದ ಸೀಮೆಎಣ್ಣೆ ತಕ್ಷಣ ಬಿಡುಗಡೆ ಮಾಡಬೇಕು. 2016-17ರ ಸಾಲಿನಿಂದ ಮೀನುಗಾರರಿಗೆ ಸಿಗಬೇಕಾದ ಶೇ.50 ಸಬ್ಸಿಡಿ(Subsidy)ಯನ್ನು ತಕ್ಷಣ ಜ್ಯಾರಿಗೆ ತರಬೇಕು. ಕರಾವಳಿಯ 8130 ಪರ್ಮಿಟ್ ಗಳಿಗೆ 120 ಕೋಟಿ ರೂಪಾಯಿಯ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದರು. ಕಷ್ಟ-ನಷ್ಟ ವಿವರ: ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ 1345, ಉಡುಪಿ(Udupi) ಜಿಲ್ಲೆಯಲ್ಲಿ 4,896 ಹಾಗೂ ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲಿ 1789 ಒಟ್ಟು 8,030 ಸೀಮೆ ಎಣ್ಣೆ ಚಾಲಿತ ದೋಣಿಗಳಿವೆ. ಪ್ರತಿ ತಿಂಗಳಿಗೆ 300 ಲೀಟರ್ ನಂತೆ ವಾರ್ಷಿಕ 24,000 ಕೆ ಎಲ್ ಸೀಮೆಎಣ್ಣೆಯ ಅಗತ್ಯವಿದೆ. ಒಂದು ದೋಣಿಯಲ್ಲಿ ಕನಿಷ್ಠ ಆರರಂತೆ ಒಟ್ಟು 60,500 ನಾಡದೋಣಿ(0 ಮೀನುಗಾರರು ಇದ್ದಾರೆ. 2013 ರಿಂದ ಸರ್ಕಾರದ ಆದೇಶದಂತೆ ನಾಡದೊಣಿಗಳಿಗೆ ಮಾಸಿಕ 300 ಲೀಟರ್ ನಂತೆ ಸೀಮೆಎಣ್ಣೆ ನೀಡಲಾಗುತ್ತದೆ. ಆದರೆ ಅಂದು ಕೇವಲ 4514. ನಾಡ ದೋಣಿಗಳಿದ್ದವು. ಅದೇ ಮಾದರಿಯಲ್ಲಿ ಪ್ರಸ್ತುತ ದಿನಗಳಲ್ಲೂ ಸೀಮೆಎಣ್ಣೆ ಬಿಡುಗಡೆಯಾಗುತ್ತಿದೆ. ಆದರೆ ಈಗ ನಾಡದೋಣಿಗಳ ಸಂಖ್ಯೆ ಹೆಚ್ಚಾಗಿದೆ. ಸರಕಾರದ ಸೀಮೆಎಣ್ಣೆ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಂದ ಸೀಮೆ ಎಣ್ಣೆ ಎಲ್ಲರೂ ಹಂಚಿಕೊಳ್ಳುತ್ತಿದ್ದಾರೆ. ಮೀನುಗಾರರ ಕಷ್ಟ ಆಲಿಸದ ಸಿಎಂ: ಭಟ್ಕಳಕ್ಕೆ ಬಂದವರು ಶಿರೂರಿಗೆ ಬರಲಿಲ್ಲ ನವೆಂಬರ್ ಏಳರಂದು ಮೂರು ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದ್ದು ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಕಾಲದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ. ಉಡುಪಿ ಜಿಲ್ಲೆಯೊಂದರಲ್ಲಿ ಸುಮಾರು 20 ಸಾವಿರ ಮೀನುಗಾರರು ಸೇರಲಿದ್ದು ಎಂಜಿಎಂ ಕಾಲೇಜಿನಿಂದ ಹೊರಟು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ಹಕ್ಕೊತ್ತಾಯ ಮೆರವಣಿಗೆ ನಡೆಯಲಿದೆ.
ಹಳಿಯಾಳ : ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಳಿಯಾಳ ತಾಲೂಕಿನ ಎಲ್ಲ ಮಹರ್ಷಿ ವಾಲ್ಮೀಕಿ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವದಲ್ಲಿ ಮಾನ್ಯ ಶಾಸಕರಾದ ಆರ್. ವಿ. ದೇಶಪಾಂಡೆ ಭಾಗಿಯಾಗಿ ಭಕ್ತಿ ಪೂರ್ವಕವಾಗಿ ಪುಷ್ಪನಮನಗಳನ್ನು ಅರ್ಪಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಕುಣಿತ, ಕೋಲಾಟ, ಭಜನಾಪದಗಳು ಜನ ಮನ ಸೆಳೆಯಿತು. ತದ ನಂತರ ತಹಸೀಲ್ದಾರ ಕಚೇರಿ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಸುಂದರವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಸಮರ್ಥ ಮತ್ತು ತಂಡದವರು ನಾಡಗೀತೆಯನ್ನು ಹಾಡಿದರು. ಸಾವಿತ್ರಿ ಬಣ್ಣಪ್ಪನವರ ಅತಿಥಿಗಳನ್ನು ಸ್ವಾಗತಿಸಿದರು. ನಂತರ ಉದ್ಘಾಟನೆಯನ್ನು ಜ್ಯೋತಿ ಬೆಳಗಿ, ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಎಲ್ಲ ಅತಿಥಿ ಗಣ್ಯರು ಕೂಡಿ ಮಾಡಿದರು. ಉದ್ಘಾಟಕರಾದ ತಹಸೀಲ್ದಾರ ಪ್ರಕಾಶ ಗಾಯಕ್ವಾಡ ರವರು ಮಾತನಾಡಿ ಜನರು ಸರ್ಕಾರ ಕೊಟ್ಟಂತಹ ಎಲ್ಲಾ ಸೌಲಭ್ಯಗಳ ಉಪಯೋಗವನ್ನು ಪಡೆದುಕೊಂಡು ಸಮಾಜದಲ್ಲಿ ಮೇಲೆ ಬರಬೇಕು ಮತ್ತು ಸಮಾಜಕ್ಕೆ ಕೊಡುಗೆಯನ್ನು ಕೊಡಬೇಕು ಎಂದರು. ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೇ ಮಾತನಾಡಿ ರಾಮಾಯಣದಲ್ಲಿ ಇಡೀ ಸಮಾಜದ ಎಲ್ಲ ಪಾತ್ರಗಳು ಕಾಣುತ್ತವೆ. ಮನುಕುಲದ ಒಳಿತಿಗಾಗಿ ರಾಮಾಯಣವನ್ನು ಬರೆಯಲಾಗಿದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆದ ಪರಶುರಾಮ ಸಿಂಧೆ ಹಿತವಚನಗಳನ್ನು ನುಡಿದರು. ಉನ್ಯಾಸಕ ಮೌನೇಶ ಬಾರಿಕೆರ ರವರು ತುಂಬಾ ಸುಂದರವಾಗಿ ಆಳವಾಗಿ ಮಹರ್ಷಿ ವಾಲ್ಮೀಕಿ, ರಾಮಾಯಣ ಹಾಗೂ ಸಮಾಜದ ಸ್ಥಿತಿಗತಿಗಳ ಬಗ್ಗೆ ಉಪನ್ಯಾಸವನ್ನು ನೀಡುವುದರ ಮೂಲಕ ಎಲ್ಲರ ಮನ ಸೆಳೆದರು. ನಂತರ ಶಾಲೆ ಮತ್ತು ಕಾಲೇಜುಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಸನ್ಮಾನವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಲಕ್ಷ್ಮೀದೇವಿ, ಗ್ರೇಡ್-2 ತಹಸೀಲ್ದಾರ ಜಿ. ಕೆ. ರತ್ನಾಕರ, ಸಾವಿತ್ರಿ, ಪುರಸಭೆ ಸದಸ್ಯರಾದ ಶಮೀಮಾ ಜಂಬೂವಾಲೆ, ಮೋಹನ ಮೇಲಗಿ, ಸಮಾಜದ ಮುಖಂಡರಾದ ಜಯಶ್ರೀ ವಾಲ್ಮೀಕಿ, ಫಕ್ಕೀರವ್ವ, ಕರಿಯಪ್ಪ ನಾಯಕ, ಬಸವ್ವಾ ನಾಯಕ, ಸಂತೋಷ ನಾಯಕ, ಸಮಾಜದ ಎಲ್ಲ ಹಿರಿಯರು ಮಕ್ಕಳು ಪಾಲ್ಗೊಂಡಿದ್ದರು.
ಬೆಳಿಗ್ಗೆ ಎದ್ದ ತಕ್ಷಣ ಮೊಸರುದ್ದೀನ ಮಾಡುತ್ತಿದ್ದ ಕೆಲವೆಂದರೆ ಅಸ್ತವ್ಯಸ್ತವಾಗಿ ಬಿದ್ದಿದ್ದ ಚಾದರವನ್ನು ಮಡಚಿಡುವದು . ಆಯತಾಕಾರದ ಚಾದರದ ಬಲ ಹಾಗೂ ಎಡದ ಎರಡೂ ತುದಿಗಳನ್ನು ಒದಕ್ಕೊಂದು ಸೇರಿಸಿ ಹಿಡಿದುಕೊಂಡು ಥಟ್ಟನೆ ಎದ್ದು ನಿಂತು , ಎರಡೂ ಕೈಗಳನ್ನು ತಲೆಯ ಮೇಲಕ್ಕೆ ಎತ್ತಿ ಚಾದರ ಅಂಚುಗಳು ಸಮನಾಗಿಯೇ ಎಂದು ನೋಡುತ್ತಿದ್ದ . ಇದ್ದಾದ ನಂತರ ಚಾದರವನ್ನು ಅರ್ಧ ಭಾಗದಲ್ಲಿ ಮಡಚಿ , ಮತ್ತೆ ಕೈಗಳನ್ನು ಮೇಲಕ್ಕೆತ್ತುತ್ತಿದ್ದ . ಈ ಕ್ರಿಯೆಯನ್ನು ಹಲವಾರು ಬಾರಿ ಪುನರಾವರ್ತಿಸಿದ ನಂತರ ಚಾದರವನ್ನು ದಿಂಬಿನೆಡೆಗೆ ಸರಕ್ಕನೆ ಚಕ್ರವೆಸೆದಂತೆ ಎಸೆಯುತ್ತಿದ್ದ. ಚಾದರವನ್ನು ಮದಚಿದಷ್ಟೇ ಪ್ರೀತಿಯಿಂದ ಮೊಸರುದ್ದೀನ ಹಾಸಿಗೆ ಮಡಚುತ್ತಿರಲಿಲ್ಲ . ಹಾಸಿಗೆಯನ್ನು ಇದ್ದ ಸ್ವರೂಪದಲ್ಲಿಯೆ ಸುರುಳಿ ಸುತ್ತಿ , ಶರವೇಗದಲ್ಲಿ ಪಾಯಖಾನೆಗೆ ಓಡಿ , ಆಂಗ್ಲ ಶೈಲಿಯ ಕಮೋಡಿನಲ್ಲಿ ಭಾರತೀಯ ಪರಂಪರೆಯ ಕಾಯುವ ವೀರ ಯುವಕನಂತೆ ಕುಕ್ಕರುಗಾಲಿನಲ್ಲಿ ಕುಳಿತು ಬಹು ಎತ್ತರದ ಪ್ರದೇಶದಿಂದ , ಹೊಲಸಿನಿಂದ ತಾನು ಬಹು ಎತ್ತರದ ಪ್ರದೇಶದಲ್ಲಿ ಇರುವವ ಎನ್ನುವ ಅವರ್ಚನಿಯ ಭಾವ ಹೊಳೆದು ವಿಸರ್ಜನಾ ಸುಖ ಅನುಭವಿಸುತ್ತಿದ್ದ . ಇಷ್ಟಾದರೂ ಅದರ ಆ ಭಾವನೆಯ ಜೊತೆ ಜೊತೆಗೆ ಈ ವಿಸರ್ಜನೆ ತನ್ನ ಹೊಟ್ಟೆಯೊಳಗೆ ಸಂಗ್ರಹವಾಗಿತ್ತೆಂಬ ಯೋಚನೆ ಹೊಳೆದು ಬೆಚ್ಚಿ ಬೀಳುತ್ತಿದ್ದುದು ಇದೆ . ಪಾಯಖಾನೆಯ ಬಾಗಿಲಿಗೆ ಹಲ್ಲುಜ್ಜುವ ಹಲವಾರು ಸಲಕರಣೆಗಳನ್ನು ಇಟ್ಟುದದರಿಂದ ಮೊಸರುದ್ದಿನರು , ವಿಸರ್ಜನೆಯ ಬೆಚ್ಚಿ ಬೀಳುವ ಪರ್ವವಾದೊಡನೆ ಹಲ್ಲಿಜ್ಜಲು ಪ್ರಾರಂಭಿಸುತ್ತಿದ್ದನು . ಹೀಗೆ ಜೀರ್ಣ ಕ್ರಿಯೆಯ ಬುಡ ಹಾಗು ತುದಿಗಳೆರಡರ ಸ್ವಚ್ಚತಾ ಕಾರ್ಯ ಮುಗಿದೊಡನೆ ಬಚ್ಚಲು ಮನೆಯನ್ನು ಘನ ಗಾಂಭಿರ್ಯದಿಂದ ಪ್ರವೇಶಿಸುತ್ತಿದ್ದ ಮೊಸರುದ್ದೀನನ ಬಚ್ಚಲು ಮನೆ ಎಂಬುದು ಒಂದು ಕತ್ತಲು ಬೆಳಕಿನ ಮಂದ ಮಾಯಾಲೋಕವೇ ಸರಿ . ಮೊಸರುದ್ದೀನನ ಬಚ್ಚಲು ಮನೆಯೆಂದರೆ ಅದೊಂದು ಬಕೀಟುಗಳ ಲೋಕ . ಅನಾದಿಕಾಲದಿಂದಲೂ ಬಕಿಟು ಹಿಡಿಯುವ , ಬಕೀಟು ಸಂಗ್ರಹಿಸುವ ಹುಚ್ಚಿನ ಮೊಸರುದ್ದೀನನ ಮನೆಯಲ್ಲಿ ತರಹೇವಾರಿ ಬಕೀಟುಗಳು ತಮ್ಮ ತಮ್ಮ ಆಯುಷ್ಯವನ್ನು ಕಳೆಯುತ್ತಿದ್ದವು . ವಿಸರ್ಜನ ಕ್ರಿಯೆಯಿಂದ ಬಚ್ಚಲು ಮನೆಯನ್ನು ಹೊಕ್ಕ ಮೊಸರುದ್ದೀನನಿಗೆ ಸುತ್ತ ಜೋಡಿಸಿಟ್ಟಿರುವ ಸಣ್ಣ , ಅಗಲ ದೊಡ್ಡ , , ಗಿಡ್ಡ ಉದ್ದನೆಯ , ತೆಳ್ಳನೆಯ , ದಪ್ಪನೆಯ , , ಬಣ್ಣವಿರುವ ಬಣ್ಣವಿಲ್ಲದ , ,ಹಿಡಿಕೆಯಿರುವ ಹಿಡಿಕೆಯಿರದ ಹಲವರು ಬಕೀಟುಗಳು ಕಣ್ಣಿಗೆ ಬೀಳುತ್ತಲೆ ಅತ್ಯುತ್ಸಾಹ ಉಕ್ಕಿ ಬರುತ್ತಿತ್ತು ***************************************************************** ಮೊಸರುದ್ದೀನನಿಗೆ ಬಕೀಟುಗಳ ಹುಚ್ಚು ಯಾವಾಗ ಪ್ರಾರಂಭವಾಯಿತು ಎನ್ನುವದರ , ಕುರಿತು ಖಚಿತ ಮಾಹಿತಿ , ಅಲಭ್ಯವಾಗಿದ್ದರೂ , ಅವರೊಡನೆ ಯಾವತ್ತು ವ್ಯವಹರಿಸಿದ , ಮಾತನಾಡಿದ ಎಲ್ಲರಿಗು ಮೊಸರುದ್ದಿನರು ಬಕೀಟು ಹಿಡಿಯುವದರಲ್ಲಿ ಪ್ರಚಂಡ ಪರಿಣಿತರು ಎನ್ನುವದ ಖಚಿತ ಪಡಿಸಿದ್ದರು . ಕೆಲಸಕ್ಕೆ ಸೇರುವದಕ್ಕೂ ಮೊದಲು ಬಕೀಟುಗಳ , ಸ್ವಯಂವರಾಪಹರಣ ಮಾಡುತ್ತಿದ್ದ ಮೊಸರುದ್ದೀನ , ಕೆಲಸಕ್ಕೆ ಸೇರಿದ ಮೇಲೆ ಪ್ರತಿ ತಿಂಗಳ ಮೊದಲ ಸಂಬಳದಲ್ಲಿ ಹೊಸ ಬಕೀಟು ತರುವ ಪರಿಪಾಠ ರೂಢಿಸಿಕೊಂಡಿದ್ದರು.ಗಾಂಧಿ ಬಜಾರಿನ ಪ್ಲಾಸ್ಟಿಕ್ ಸಾಮಾನುಗಳ ಮಾರುವ ಅಂಗಡಿಯ ಖಾಯಂ ಗಿರಾಕಿಯದ ಮೊಸರುದ್ದೀನರಿಗೆ , ಅಂಗಡಿಯ ಮಾಲೀಕ ಹೊಸ ಬಕೀಟು ಬಂದಾಗಲೆಲ್ಲ ಫೋನಾಯಿಸುತ್ತಿದ್ದುದು ಹೌದು . ಹಲವಾರು ಬಾರಿ ಮಾಲೀಕ ರಾತ್ರಿ ಅಂಗಡಿ ಮುಚ್ಚುವ ವೇಳೆಯಲ್ಲಿ ಫೋನಾಯಿಸಿ ಹೊಸ ಬಕೀಟ್ ಬಂದಿರುವ ವಿಚಾರ ತಿಳಿಸಿದಾಗಲೆಲ್ಲ , ರಾತ್ರಿಯಿಡಿ ಕಾಡು ಕುಳಿತ , ಸ್ವಪ್ನದಲ್ಲೂ ಬಕೀಟುಗಳ ಬಗ್ಗೆ , ಕನವರಿಸಿ , ಹೊಸ ಬಕೀಟಿನ ಕಲ್ಪನೆಯಲ್ಲಿ ಬೆಳಗಿನ ಜಾಮದವರೆಗೆ ನಿದ್ರೆಯಿಲ್ಲದೆ ಹೊರಳಾಡಿ ಬಳಲಿ ಬೆಂಡಾಗಿ ತಳ ಒಡೆದ ಬಕೀಟು ,ಆಗಿ ಮಹಾದುರತೆಯಿಂದ ಮರುದಿನ ಬೆಳಿಗ್ಗೆ ಅಂಗಡಿಯ ಬಾಗಿಲಿನಲ್ಲಿ ಕಾದು ಕೂರುತ್ತಿದ್ದುದುಪಪದೇ ಪದೇ ನಡೆಯುವ ಸಾಮಾನ್ಯ ಘಟನೆ . . ಬಾಗಿಲು ತೆರೆದೊಡನೆ ಅಂಗಡಿಯ ಒಳಹೋಗುವ ಮೊಸರುದ್ದೀನನಿಗೆ ಅಂಗಡಿಯೊಳಗೆ ಥರ ಥರದ ಬಕಿಟುಗಳ ಕಂಡು ತಾನು ಪುರುಷ ಪುಂಗವನೆಂದು , ಬಕೀಟುಗಳೇಲ್ಲ ವಿರಹ ವೇದನೆಯಿಂದ ನರಳುತ್ತಿರುವ ಸುಕೋಮಲ ಲಲನಾಂಗಿಗಳೆಂದು ಭಾಸವಾಗಿ , ರಾತ್ರಿಯ ಸ್ವಪ್ನಗಳನ್ನೆಲ್ಲ ಅವುಗಳ ಮೇಲೆ ಸ್ಖಲಿಸುವ ಅತ್ಯುತ್ಸಾಹದಿಂದ ಮುನ್ನುಗ್ಗುತ್ತಿದ್ದ. ಮೊಸರುದ್ದೀನನ ಈ ನಡತೆಯ ಪರಿಚಯವಿದ್ದ ಮಾಲೀಕ , ಮೊದಲೇ ಎತ್ತಿಟ್ಟಿರುವ ಫಳ ಫಳ ಹೊಳೆಯುವ ಹೊಸ ಬಕೀಟನ್ನು ಎತ್ತಿ ಕೊಡುತ್ತಿದ್ದ . ಇದು ಬಚ್ಚಲು ಮನೆಗೆ ಬಕೀಟುಳ ಆಗಮದ ಹಿಂದಿನ ಬಹುತೇಕ ಘಟನೆ. ಬಚ್ಚಲು ಮನೆಗೆ ನುಗ್ಗಿದ ಕೂಡಲೆ ಮೊಸರುದ್ದೀನ ಬಕೀಟಾವಲೋಕನ ಮಾಡಿ ಅಂದಿನ ಕ್ರಿಯೆಗೆ ತಕ್ಕನಾದಒಂದು ಬಕೀಟನ್ನು ಆಯ್ಕೆ ಮಾಡುತ್ತಿದ್ದ . ಹೀಗೆ ಆರಿಸಿದ ಬಕೀಟನ್ನು ಹಗುರವಾಗಿ ಎತ್ತಿ , ಅದಕ್ಕೆ ಲೊಚ ಲೋಚನೆ ಮುದ್ದಿಟ್ಟು , ಸವರಿ , ತಬ್ಬಿ ಅದರೊಳಗೆ ೧ /೪ ಭಾಗ ನೀರನ್ನು ತುಂಬುತ್ತಿದ್ದ . ತದನಂತರ ಅದರೊಳಗೆ ಬಲಗೈನ್ನು ಇಳಿ ಬಿಟ್ಟು , ಎಡಗೈ ನಲ್ಲಿ ಬಕೀಟನ್ನು ತಬ್ಬಿ ಹಿಡಿದು , ಗಲ್ಲವನ್ನು ಬಕಿಟಿನ ಮೇಲ್ಮೈಗೆ ಆನಿಸಿ , ಕಣ್ಣನ್ನು ಅರ್ಧ ತೆರೆದು ಮುಚ್ಚಿ ಬಕಿಟಿನೊಳಗೆ ಇಳಿ ಬಿಟ್ಟ ಕೈಯನ್ನು ನಿಧಾನವಾಗಿ ತಿರುಗಿಸಲು ಪ್ರಾರಂಭಿಸುತ್ತಿದ್ದ. ಹಂತ ಹಂತವಾಗಿ ವೇಗವನ್ನು ವ್ರುದ್ದಿಸಿಕೊಳ್ಳುತ್ತ ಹೋಗಿದಂತೆ ೧/೪ ಭಾಗ ತುಂಬಿದ್ದ ನೀರು ಅಲೆ ಅಲೆಯಾಗಿ ಸುಳಿ ಸುಳಿಯಾಗಿ ರಭಸದಿಂದ ಬಕೀಟಿನ ತಳದಲ್ಲಿ ಕೇಂದ್ರವೊಂದನ್ನು ನಿರ್ಮಿಸಿ , ಅದರೊಳಗಿನಿಂದ ಎದ್ದ ಪ್ರಾವಾಹವಾಗಿ ಚಿಮ್ಮಿ ಮೊಸರುದ್ದೀನನ ಗಲ್ಲಕ್ಕೆ ತಾಕಿದಾಗ , ನೀರನ್ನು ಥಟ್ಟನೆ ಎದ್ದು , ಉನ್ಮಾದ ತುಂಬಿದ ದೃಷ್ಟಿಯಿಂದ ನೋಡುತ್ತಾ ಪ್ರವಾಹದೊಳಗೆ ತಾನೂ , ಸುಳಿಯಾಗುತ್ತ ತಾನು ಇಲ್ಲಿಯವೆರೆಗ್ ಹಿಡಿದಿರುವ ಎಲ್ಲ ಬಕೀಟುಗಳು ಬಿಂದುವಿನೊಳಗೆ ಘನೀಕರಿಸಿವೆ ಎನ್ನುವಷ್ಟರಲ್ಲೇ ಮೊಸರುದ್ದೀನರಿಗೆ ಸಂಶಯವೊಂದು ಧುತ್ತನೆ ಬೆಳೇಯಲಾಗಿ ಮೊಸರುದ್ದೀನ ಬೆಚ್ಚಿ ಬಿದ್ದನು. ***************************************************************** ಹೀಗೆ ಅಚಾನಕ್ ಆಗಿ ನಾನು ಮೊಸರುದ್ದಿನ ನಾಡವನಿಗೆ ಸಂದೇಹ ಬಂದಿತ್ತು ಎಂದು ಪ್ರಾರಂಭ ಮಾಡಿದ್ದು ನಿಮಗೂ ಈ ಮೊಸರುದ್ದಿನ ಎಂಬ ಹೆಸರುಳ್ಳ ಜೀವಿ ಯಾರು ಎಂಬ ಸಂದೇಹ ಮೂಡಿಸಿರಲಿಕ್ಕೆ ಸಾಕು. ನಿಮಗೆ ಸಹ ಸಂದೇಹ ಬಂದಿರುವಾಗ ಇನ್ನು ನಮ್ಮ ಕಥಾನಾಯಕನಾದ ಮೊಸರುದ್ದಿನನಿಗೆ ಸಂದೇಹ ಬಂದಿರುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮೊಸರುದ್ದಿನನ ಬಗ್ಗೆ ಗೊತ್ತಿದ್ದ ಯಾವ ಜನಾಂಗಕ್ಕೆ ಸೇರಿದ ಜನರಾದರೂ ವಾದ ಮಾಡಿಯಾರು. ಶ್ರೀಯುತ ಮೊಸರುದ್ದೀನರಿಗೆ ಐತಿಹಾಸಿಕವಾಗಿ ಬಹು ಘನತೆಯುಳ್ಳ ಹಿನ್ನಲೆಯೇನೂ ಇಲ್ಲ. ಆದರೂ ಇರುವಂತಹ ಕೆಲವು ಹಿನ್ನಲೆಗಳು , ಆ ಹಿನ್ನಲೆಗಳ ಪರಿಚಯವಿದ್ದವರಿಗೆ , ಮೊಸರುದ್ದಿನ ಒಬ್ಬ ಬಹು ಘನತೆಯುಳ್ಳ ವ್ಯಕ್ತಿಯಂತೆ ತೋರಿದ್ದರೆ ಅಚ್ಚರಿಯೂ ಇಲ್ಲ. ಮೊಸರುದ್ದಿನರು ಮೂಲತಃ ಮೂಲದಿಂದ ಬಂದವರಾಗಿದ್ದರು ಸಧ್ಯಕ್ಕೆ ಗಾಂಧಿ ಬಜ಼ಾರಿನ ನಿವಾಸಿಯಾಗಿದ್ದಾರೆ. ಇವರು ಹೇಳಲಿಕ್ಕೆ ಆಗುವಂತಹ ಕೆಲಸವನ್ನು ಮಾಡದಿದ್ದರೂ , ಇಲ್ಲಿ ಹೇಳಲಿಕ್ಕೆ ಆಗದ ಹಲವಾರು ಕೆಲಸಗಳನ್ನು ಮಾಡಿದ್ದಾರೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅಂಬೋಣ . ಇದು ಅವರ ಇತಿಹಾಸ ಹಾಗೂ ಪ್ರಸ್ತುತ ವಿಷಯ. ಇನ್ನು ಬಾಹ್ಯ ಪರಿಚಯದ ವಿಷಯಕ್ಕೆ ಬಂದರೆ ಮೊಸರುದ್ದಿನರು ನೇರವಾಗಿ ನಿಂತರೆ ತಲೆಯವರೆಗೂ ಎಲ್ಲಿಯೂ ಅಂತರವಿಲ್ಲದೇ ಬೆಳೆದಿದ್ದಾರೆ. ಮೊಸರುದ್ದೀನರ ಕೈ ಸದಾ ಕಾಲ ದೇಹದ ಉಳಿದ ಭಾಗಗಳನ್ನು ಸವರಿ ಅವುಗಳ ಯೋಗಕ್ಷೇಮ ವಿಚಾರಿಸುತ್ತಾ ಕಾಲಹರಣ ಮಾಡುತ್ತದೆ. ಹೀಗೆ ಕೈ ಸಾಗುವ ಹಾದಿಯಲ್ಲಿ ಬೆಳೆದ ಅರಳಿ ನಿಂತ ಮೂಗಿನ ಹೊಳ್ಳೆಗಳು , ಅಗಲಿಸಿ ಕುಳಿತ ಕಿವಿಯ ತೂತುಗಳು , ಬೆನ್ನು , ಹೊಟ್ಟೆ ಮುಂತಾದ ದೇಹ ಸಂಬಂಧಿ ಅಂಗಾಂಗಗಳೆಲ್ಲಾ , ಅವುಗಳಿಗೆ ನಿರ್ದಿಷ್ಟಪಡಿಸಿದ್ದ ಜಾಗೆಗಳಲ್ಲಿ ಮೊಸರುದ್ದಿನನ ಹುಟ್ಟಿನಿಂದಲೂ ಬಾಳಿ ಬದುಕುತ್ತಾ ಇದ್ದವು. ಮೊಸರುದ್ದಿನನ ತಲೆ ಮೇಲೆ ಹುಲುಸಾಗಿ ಬೆಳೆದ ಕೂದಲುಗಳು ಆವಾಗಾವಾಗ ಮೊಸರುದ್ದಿನನಂತೆ ಬಣ್ಣ ಬದಲಿಸುತ್ತಿದ್ದವು. ಈ ತೆರನಾದ ಬಾಹ್ಯ ಲಕ್ಷಣಗಳ ಯಜಮಾನರಾದ ಮೊಸರುದ್ದೀನ್ರಿಗೇ ಸಂದೇಹ ಬಂದಿತ್ತು. ಮೊಸರುದ್ದಿನನ ಸಂಶಯಕ್ಕೆ ಲಿಖಿತ ಇತಿಹಾಸ ಇಲ್ಲದಿದ್ದರೂ , ಬಾಯಿಂದ ಬಾಯಿಗೆ ಹರಡಿರುವ ಹಲವಾರು ಜಾನಪದ ಇತಿಹಾಸವಂತೂ ಇದೆ. ಮೊಸರುದ್ದಿನನ ಯಾವತ್ತೂ ಅಜ್ಜಿಯಾದ ಪಾರೋತಿ ಕೊಂ ಜನ್ನ ನಾಡವರು ಆಗಾಗ ಹೇಳುವಂತೆ ಮೊಸರುದ್ದಿನನು ಹೊಟ್ಟೆಯಿಂದ ಬರುವಾಗ ಒಂದು ಕಾಲನ್ನು ಇನ್ನೊಂದರ ಮೇಲೆಕ್ಕೆ ಹಾಕಿಕೊಂಡಿದ್ದಾನೆಂದು , ಹೀಗಾಗಿ ಹುಟ್ಟಿದ ಮಗು ಗಂಡೇ ಅಥವಾ ಹೆಣ್ಣೆ ಎಂದು ಚಣಕಾಲ ಎಲ್ಲರಿಗೂ ಸಂದೇಹವಾಯಿತೆಂದು , ಆವಾಗಾವಾಗ ಹೇಳುವದುಂಟು. ಆದರೆ ಈ ಘಟನೆಯಿಂದ ಮೊಸರುದ್ದಿನನ ಮನೆಯವರಿಗೆ ಆದ ಮುಜುಗರ ಅಷ್ಟಿಷ್ಟಲ್ಲ . ನಾಡವರ ಮನೆಯವರಿಗೆ ಮಗು ಜನಿಸುವ ಸಮಯವೆಂದು ಆಸ್ಪತ್ರೆಯ ಬಳಿ ಬಂದಿದ್ದ ಕೆಲಸದ ದ್ಯಾಮ್ಯ , ಹುಟ್ಟಿದ್ದು ಗಂಡೋ ಯಾ ಹೆಣ್ಣೊ ಎಂದು ಕೇಳಲಾಗಿ ಅಡ್ಡ ಬಂದಿದ್ದ ಕಾಲನ್ನು ಮಾತ್ರ ಗಮನಿಸಿದ್ದ ನರ್ಸಮ್ಮ 'ರೀ ಅದೆಲ್ಲ ಗೊತ್ತಿಲ್ಲಾರಿ' ಎನ್ನಲಾಗಿ , ಸಂಜೆಯ ಲಾಸ್ಟ್ ಬಸ್ಗೆ ಮನೆಗೆ ಹೋಗುವ ಆತುರದಲ್ಲಿದ್ದ ದ್ಯಾಮ್ಯ ಬೇರೆ ಏನನ್ನು ವಿಚಾರಿಸದೇ ಊರಿನಲ್ಲಿ ;ಹೋಯ್ ನಾವಡರಿಗೆ ಮಗು ಆಗಿತ್ತು, ಆದರೆ ಗಂಡಾ ಹೆಣ್ಣಾ ಅಂತ ಪಕ್ಕಾ ಮಾತ್ರ ಇಲ್ಲ್' ಎಂದು ಸಾರಿದ್ದನು. ಜನ್ನನ ಬಾಯಿಯಿಂದ ಈ ಆಘಾತಕಾರಿ ಸುದ್ದಿ ಕೇಳಿದ ಮನೆಯ ಜನ , ಊರ ಜನರ ನಂಬಿಕೆ ಸುಳ್ಳು ಮಾಡಲು , ಜನ್ನನ ಸುದ್ದಿಯಿಂದಾಗಿ ಹುಟ್ಟಿದ ತಪ್ಪು ತಿಳುವಳಿಕೆಯನ್ನುನಿವಾರಿಸಿ ಮೊಸರು ನಾಡವ ಪುರುಷ ಪುಂಗವ ಎಂದು ಸಾಬೀತು ಪಡಿಸಲು ಮುಂದೆ ಹಲವಾರು ವರ್ಷಗಳ ಕಾಲ ಚಡ್ದಿಯಿಲ್ಲದೆ ಓಡಾಡುವ ಪ್ರಸಂಗ ಬಂದಿತ್ತು. ಹೀಗಾಗಿ ಮೊಸರುದ್ದಿನರು ತಮ್ಮ ಹುಟ್ಟಿನ ಜೊತೆ ಜೊತೆಗೆ ಸಂದೇಹವನ್ನೂ ಹುಟ್ಟು ಹಾಕಿದ ಅದಮ್ಯ ವ್ಯಕ್ತಿಯೆಂಬುದು ಗೊತ್ತಾಗುತ್ತದೆ. ***************************************************************** ಬಕೀಟನ್ನೆ ದಿಟ್ಟಿಸುತ್ತಿದ್ದ ಇದ್ದಕ್ಕಿದ್ದಂತೆ ತಾನೂ ಒಂದು , ಬಕೀಟಾಗಿಯೂ ತನ್ನ ಸುತ್ತಲಿರುವ ಸರ್ವವೂ ಒಂದೊಂದು ಬಕೀಟಿನಂತೆಯೂ ಭಾಸವಾಗತೊಡಗಿತು. ತಾನು ಬಕಿಟಿಗಾಗಿಯೆ , ಬಕೀಟು ಹಿಡಿಯುವದಕ್ಕಾಗಿಯೇ ಹುಟ್ಟಿದ್ದೆನೆಂಬ ಭಾವನಾತ್ಮಕ ಸಂಶಯ ಮೂಡಿ ಮೊಸರುದ್ದೀನತಿರುಗುತ್ತಿರುವ ನೀರನ್ನು ದಿಟ್ಟಿಸಿದ . ಆ ಕ್ಷಣದಲ್ಲಿ , ಅಖಿಲಾಂಡ ಕೋಟಿ ಬ್ರುಹ್ಮಾಂಡವನ್ನು ನಿರ್ಮಿಸಿದ ಭಗವಂತ ಸೃಷ್ಟಿ ಕಾರ್ಯವನ್ನು ಮಾಡಿದ್ದುಭೂಮಿಯೆಂಬ ಬಕೀಟಿನೊಳಗೆ ಎನ್ನುವ ಸತ್ಯ ಹೊಳೆದು ತೀವ್ರತರನಾದ ಆನಂದಕ್ಕೆ ಈಡಾದ. ಜೊತೆಜೊತೆಗೆ ದೇವದಾನವಾದಿಮಾನವರು , ತಾನು ಬಕೀಟಿನೊಳಗೆ ನೀರನ್ನು ತಿರುವಿದಂತೆ ಸಮುದ್ರ ಮಥನವನ್ನುಮಾಡಿದ್ದು ಎನ್ನುವ ಕಲ್ಪನೆಯೇ ಅಳಿದುಳಿದ ರೋಮ ರೋಮಗಳ ಅಂಚಿನಲ್ಲಿ ರೋಮಾಂಚನವನ್ನು ಉಂಟು ಮಾಡಿ , ತಾನು ಇಷ್ಟು ದಿನ ಎಲ್ಲರಿಗು , ಎಲ್ಲರೊಡನೆಯು ಹಿಡಿದ ಬಕೀಟು ಎಂಥ ಪುಣ್ಯಾ ಕಾರ್ಯವೆಂಬ ದಿವ್ಯಾ ಅನುಭವ ಪ್ರಾಪ್ತವಾಗಿ ಸುತ್ತಲೂ ದಿಟ್ಟಿಸಲಾಗಿ , ಸುತ್ತ ಹೊಳೆಯುವ ಬಕೀಟುಗಳಿಂದ ಸೃಷ್ಟಿಯಾಗಿದ್ದ ಮಾಯಲೋಕದಿಂದ , ಜಗವೆಲ್ಲವು ಬಕೀಟು ಎಂದು ತೋರಿ , ತಾನು ಸರ್ವರಿಗೂ ಬಕೀತು ಹಿಡಿಯುವ ಎನ್ನುವ ಗರ್ವಾನುಭವ ಉದ್ರೇಕಾದಿ ತಡೆಯಲಾರದ ಪುಳಕದಿಂ ಬಚ್ಚಲು ಮನೆಯಿಂದ ಓಡಿ ಹೊರಬಂದು ಹೊಸ್ತಿಲಾಚೆ ಚಂಗನೆ ಜಿಗಿಯಲಾಗಿ , ಮುಂಜಾನೆ ಮನೆಯನ್ನು ಸ್ವಚ್ಚ ಮಾಡಲು ಬಂದಿದ್ದ ಮಾಯಕದ ಬಾಯಮ್ಮಳನ್ನು ಹಾಗೂ ಅವಳು ಹಿಡಿದಿರುವ ಕೀಟು ನೋಡಿದೊಡನೆಯೇ , ಬಕೀತು ದೇವನಾದ ತನಗೆ ಬಕಿಟು ತಂದಿದ್ದ ಬಾಯಮ್ಮಳ ಅಪಾರ ಭಕ್ತಿಗೆ ಮೆಚ್ಚಿ ಉದ್ರೇಕಾತ್ಸೊಹದಿಂದ ಮೊಸರುದ್ದೀನ ಭಕ್ತೆಗೆ ವರ ಕರುಣಿಸಲು ಬಕೀಟು ಜೊತೆಗೂಡಿ ಬಾಯಮ್ಮಳನ್ನು ಸೇರಲು ತಬ್ಬಿದಾಗ , ಬಾಯಮ್ಮ ಬೆಚ್ಚಿ ಕಿಟಾರನೆ ಕಿರುಚಿ ಪೊರಕೆ ಸೇವೆ ಮಾಡಿ ಕೃಪೆಗೆ ಪಾತ್ರಳಾದಳು. ***************************************************************** ಹಲವಾರು ವರುಶಗಳಿಂದ ಮೊಸರುದ್ದೀನ ಬಕೀಟು ಹಿಡಿಯುತ್ತ ಸಂಗ್ರಹಿಸುತ್ತಾ ಬಕೀಟುಗಲ ಪ್ರೀತಿಸುತ್ತ ಬಂದಿದ್ದರು ಮೊದಲೆಲ್ಲ ಹೀಗೆ ಆಗುತ್ತಿರಲಿಲ್ಲ. ಈ ಮೊದಲು ಮೊಸರುದ್ದೀನನಿಗೆಉಪಯೋಗ ವಿರುವ ಕೆಲವರು ಮಾತ್ರ ಬಕೀತಿನಂತೆ ಭಾಸವಾಗುತ್ತಿದ್ದರು ಅಥವಾ ಬಕೀಟಿನಂತೆ ಭಾಸವಾಗುವ ಕೆಲವರು ಮಾತ್ರ ಉಪಯೋಗಕ್ಕೆ ಬರುತ್ತಿದ್ದರು . ಹೀಗೆ ಭಾಸರಾದವರನ್ನು ತಬ್ಬಿ , ನೇವರಿಸಿ ಬಕೀಟು ಹಿಡಿಯುವಂತೆಯೆ ಹಿಡಿದು ಮೊಸರುದ್ದೀನ ತನ್ನ ಕೆಲಸ ಕಾರ್ಯ ಸಾಧಿಸಿ ಕೊಳ್ಳುತ್ತಿದ್ದ . ಆದರೆ ಇತ್ತೀಚಿಗೆ ಮೊಸರುದ್ದೀನನೊಳಗೆ ಬೆಳೆದ ಸಂಶಯ ನಾನಾ ರೂಪ ತಾಳಿ ಸುತ್ತಲಿನ ಜನರೆಲ್ಲರೂ ಬಕೀಟಿನಂತೆಯೆ ಭಾಸವಾಗಿ , ಬಕೀಟುಗಳೇಲ್ಲ ಕೂಗಿ ಅಂಗಲಾಚಿ ತನ್ನಕರೆಯುತ್ತಿದ್ದಂತೆ ಅನ್ನಿಸಿ , ಅವರನ್ನು ಹಿಡಿಯಲಾಗಿ , ಜನ ಬೆಚ್ಚಿ ಬಿದ್ದು ಬಯ್ಗುಳ , ಕಪಾಲ ಮೋಕ್ಷ ಇನ್ನಿತರ ಏಟಿನ ಸೇವೆ ಮಾಡಲಾಗಿ ಮೋಸರುದ್ದೀನ ಕಂಗಾಲಾದ .
ಎರಡು ವರ್ಷಗಳ ಹಿಂದೆ ತೆರೆಕಂಡು ಕನ್ನಡ ಸಿನಿಪ್ರಿಯರಿಗೆ ತುಂಬಾ ಇಷ್ಟವಾಗಿದ್ದ ಸಿನಿಮಾ ಲವ್ ಮಾಕ್ಟೇಲ್. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ಪ್ರೀತಿ ಇತ್ತು. ಭಾವನಾತ್ಮಕವಾಗಿ ಎಲ್ಲರೂ ಲವ್ ಮಾಕ್ಟೇಲ್ ಜೊತೆ ಕನೆಕ್ಟ್ ಆದರು. ಸಿನಿಮದಲ್ಲಿದ್ದ ಚೈಲ್ಡ್ ಹುಡ್ ಜರ್ನಿ, ಪ್ರೀತಿ, ನೋವು, ಹತಾಶೆ, ರೊಮ್ಯಾನ್ಸ್, ಭಾವನೆ, ಸಂಸಾರದ ಕ್ಯೂಟ್ ಜರ್ನಿ, ಕೊನೆಗೆ ಟ್ರಾಜಿಡಿ ಅದೆಲ್ಲವೂ ಸಿನಿಪ್ರಿಯರ ಮನಸ್ಸಿಗೆ ನಾಟಿತ್ತು. ಇದೀಗ ಎರಡು ವರ್ಷಗಳ ನಂತರ ಲವ್ ಮಾಕ್ಟೇಲ್ ಸಿನಿಮಾದ ಮುಂದುವರೆದ ಭಾಗವನ್ನು ನಟ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು, ನಿನ್ನೆಯಷ್ಟೇ ಸಿನಿಮಾ ತೆರೆಕಂಡಿದೆ. ಡಾರ್ಲಿಂಗ್ ಕೃಷ್ಣ ಅವರೇ ನಿರ್ದೇಶನ ಮಾಡಿರುವ ಈ ಸಿನಿಮಾ ಅವರ ಮತ್ತೊಂದು ಕನಸಿನ ಕೂಸು. ಲವ್ ಮಾಕ್ಟೇಲ್ ಹಾಗೆ ಈ ಸಿನಿಮಾದಲ್ಲಿ ಕೂಡ ಹಿಂದಿನ ಅಂಶಗಳು ಇದೆಯಾ? ಅದೇ ಮ್ಯಾಜಿಕ್ ಅನ್ನು ಕೃಷ್ಣ ಮತ್ತೆ ರೀಕ್ರಿಯೆಟ್ ಮಾಡಿದ್ದಾರಾ? ಈ ಸಿನಿಮಾದಲ್ಲಿ ನಿಧಿ ಇದ್ದಳಾ? ನಿಜಕ್ಕೂ ಸಿನಿಮಾ ಹೇಗಿದೆ.. ಮುಂದೆ ಓದಿ ಕಳೆದುಹೋಗಿರುವ ಆದಿಯನ್ನು ಫ್ರೆಂಡ್ಸ್ ಹುಡುಕಾಟ ನಡೆಸುವುದರಿಂದಲೇ ಸಿನಿಮಾ ಆರಂಭ ಆಗುತ್ತದೆ. ನಿಧಿ ಹೋದ ನಂತರ ತನ್ನನ್ನು ತಾನೇ ಕಳೆದುಕೊಂಡಿದ್ದ ಆದಿ, ತನ್ನನ್ನು ತಾನು ಮತ್ತೆ ಪಡೆದು, ತನ್ನ ಜೀವನದ ಅಸ್ತಿತ್ವ ಕಂಡುಕೊಳ್ಳುವುದು ಈ ಸಿನಿಮಾಡ್ ಕಥೆಯಾಗಿದೆ. ಹಾಗೆಂದು ಇಲ್ಲಿ ಭಾವನಾತ್ಮಕ ಅಂಶಗಳೇ ಹೆಚ್ಚಾಗಿ ಇಲ್ಲ. ಹುಡುಕಾಟ ನಡೆಸುವ ಕಥೆಯನ್ನು ಹಾಸ್ಯವಾಗಿ ತೋರಿಸಿದ್ದಾರೆ ಕೃಷ್ಣ. ಮೊದಲ ಭಾಗದಲ್ಲಿ ನಿಧಿ ಹೋದ ನಂತರ ಆದಿ ಹೇಗಿದ್ದಾನೆ, ಎರಡು ವರ್ಷಗಳ ಕಾಲ ನಿಧಿ ನೆನಪಲ್ಲಿದ್ದ ಆದಿ, ಡಿಪ್ರೆಸ್ ಆಗಿದ್ದ ಆದಿಗೆ ಮತ್ತೊಂದು ಮದುವೆ ಮಾಡಬೇಕು ಎಂದು ಸ್ನೇಹಿತರು ಪ್ರಯತ್ನ ಪಡುತ್ತಾರೆ. ಹುಡುಗಿಯನ್ನು ಹುಡುಕುತ್ತಾರೆ. ಆದಿಗೆ ಒಬ್ಬ ಹುಡುಗಿಯನ್ನು ಹುಡುಕುತ್ತಾ, ಈ ನಡುವೆ ಹಳೆಯ ಕಥೆಯಲ್ಲಿದ್ದ ಹುಡುಗಿಯರೆಲ್ಲಾ ಬಂದು ಹೋಗುತ್ತಾರೆ. ಜೊತೆಗೆ ಎಕ್ಸ್ ಗರ್ಲ್ ಫ್ರೆಂಡ್ ಜೋ ಜೊತೆ ಆದಿ ಮದುವೆಯಾಗಬಹುದು ಎನ್ನುವ ಹಾಗೆ ತೋರಿಸಿ ಜನರಿಗೆ ಸ್ವಲ್ಪ ತಲೆಕೆಡಿಸುವ ಹಾಗೆ ತೋರಿಸಲಾಗುತ್ತದೆ. ಮೊದಲಾರ್ಧದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಅದನ್ನೇ ತೋರಿಸಿಕೊಂಡು ಹೋಗಲಾಗಿದೆ. ಆದರೆ ಇಂಟರ್ವಲ್ ಸಮಯದಲ್ಲಿ ಮಹತ್ತರವಾದ ಟ್ವಿಸ್ಟ್ ನೀಡಲಾಗಿದೆ. ಸಿನಿಮಾ ದ್ವಿತೀಯಾರ್ಧದಲ್ಲಿ ಮೂಡಿಬಂದಿರುವ ಟ್ವಿಸ್ಟ್ ಗಳು ಎಲ್ಲರೂ ಎಣಿಸಿದ ಹಾಗೆಯೇ ಇದೆ. ಆದರೆ ಕಥೆಯನ್ನು ಭಾವನಾತ್ಮಕತೆಯ ಜೊತೆಗೆ ಹಾಸ್ಯದ ರೂಪದಲ್ಲೂ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರು ಯಾವ ಭಾವನೆಗಳನ್ನು ಕೂಡ ಒತ್ತಡ ಹಾಕಿ ತೋರಿಸಿಲ್ಲ, ಸರಳವಾಗಿ ಎಲ್ಲಾ ಭಾವನೆಗಳನ್ನು ತೋರಿಸಿದ್ದಾರೆ. ಸಿನಿಮಾದ ಕಥೆ ಹೇಗಿದೆ ಅಂದ್ರೆ ಪ್ರೀತಿ, ನೋವು, ಹತಾಶೆ, ಹಾಸ್ಯ ಇದೆಲ್ಲವೂ ವೀಕ್ಷಕರಿಗೆ ಅರ್ಥ ಆಗುವ ಹಾಗೆ ಸರಳವಾಗಿ ತೋರಿಸಲಾಗಿದೆ. ಮೊದಲ ಭಾಗದಲ್ಲಿ ಅನಾವಶ್ಯಕ ಅನ್ನಿಸಿದ್ದ ಫೈಟ್ ಗಳು ಸಹ ಈ ಸಿನಿಮಾದಲ್ಲಿ ಇರಲಿಲ್ಲ. ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಸ್ಕ್ರೀನ್ ಸ್ಪೇಸ್ ನೀಡಿ ಕೆಲಸ ತೆಗೆದುಕೊಂಡಿದ್ದಾರೆ ಕೃಷ್ಣ. ಈ ಸಿನಿಮಾ ಹೀರೋ ಹೀರೋಯಿನ್ ಗೆ ಮಾತ್ರ ಆಗಿರದೆ, ಎಲ್ಲರಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ನಾಯಕನ ಸ್ನೇಹಿತರಾದ ವಿಜು, ಸುಶ್ಮಾ, ಹೀರೋಯಿನ್ ತಾತ, ಮ್ಯಾಚ್ ಮೇಕರ್ ಹುಡುಗಿ, ಪೊಲೀಸ್ ಪಾತ್ರ ಹೀಗೆ ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಮತ್ತು ಸ್ಕ್ರೀನ್ ಸ್ಪೇಸ್ ನೀಡಿದ್ದಾರೆ. ಹಾಗೆಯೇ ಕಥೆಯನ್ನು ಸೂಕ್ಷ್ಮವಾಗಿ ತೆಗೆದುಕೊಂಡು ಹೋಗಿದ್ದಾರೆ. ಆದಿ ಸ್ನೇಹಿತ ವಿಜಯ್ ಆಗಾಗ ಹೇಳುವ ಜೋಕ್ ಗಳಿಗೆ ನಗು ಬರದೆ ಇದ್ದರು ಕೂಡ ಸಿನಿಮಾ ಕೊನೆಯ ಹಂತದಲ್ಲಿದ್ದಾಗ ಆ ಜೋಕ್ ಇಂದಲೂ ಒಂದು ಟ್ವಿಸ್ಟ್ ನೀಡಿದ್ದಾರೆ. ಯಾವಾಗಲೂ ಅತಿಯಾಗಿ ಸಂತೋಷ ನೀಡುವ ರೇಣು ಪಾತ್ರ, ಅದಕ್ಕೆ ಕಾರಣ ಏನು ಎಂದು ತಿಳಿಸಿ, ಅದರಲ್ಲೂ ಒಂದು ಪಾಠ ಕಲಿಸಿದ್ದಾರೆ. ಸಿನಿಮಾದಲ್ಲಿ ಸಿನಿಮಾಟೋಗ್ರಾಫಿ ಕಣ್ಣಿಗೆ ಹಿತ ನೀಡುತ್ತದೆ. ಕರ್ನಾಟಕದ ಹಸಿರು ಭಾಗಗಳಲ್ಲಿ ಸಿನಿಮಾ ಚಿತ್ರಣ ಮಾಡಲಾಗಿದೆ. ಹಾಗೂ ಸಂಗೀತ ಸಹ ಮನಮುಟ್ಟುವ ಹಾಗಿದೆ. ಹಾಡುಗಳು ಮತ್ತು ಕಥೆಯ ನಡುವೆ ಕೇಳಿಬರುವ ಬಿಟ್ ಗಳು ಮತ್ತು ಮ್ಯೂಸಿಕ್ ಮನಸ್ಸಿನಲ್ಲಿ ಭಾವುಕರಾಗುವ ಹಾಗೆ ಮಾಡುತ್ತದೆ. ಹಾಡುಗಳು ಮತ್ತೆ ಮತ್ತೆ ಕೇಳಬೇಕು ಎನ್ನಿಸುವ ಹಾಗಿವೆ. ಸಿನಿಮಾದ ಬ್ಯಾಗ್ರೌಂಡ್ ಸ್ಕೊರ್ ಭಾವನೆಗೆ ಇನ್ನು ಹೆಚ್ಚು ಒತ್ತು ಕೊಡುತ್ತದೆ. ಸಿನಿಮಾದ ಎಡಿಟಿಂಗ್ ಕೆಲಸ ಸಹ ಅಚ್ಚುಕಟ್ಟಾಗಿ ಮೂಡಿಬಂದಿದೆ. ಅಭಿನಯದ ವಿಷಯಕ್ಕೆ ಬರುವುದಾದರೆ, ಮೊದಲ ಭಾಗದಲ್ಲಿ ನಿಧಿ ಎಲ್ಲರಿಗಿಂತ ಹೆಚ್ಚು ಇಷ್ಟವಾಗುವ ಹಾಗೆ ಇದರಲ್ಲಿ ಸಿಹಿ ಪಾತ್ರ ತುಂಬಾ ಹತ್ತಿರವಾಗುತ್ತದೆ ,ನೋಡಲು ತುಂಬಾ ಮುದ್ದಾಗಿದ್ದು, ಅಭಿನಯವನ್ನು ಚೆನ್ನಾಗಿ ಮಾಡಿದ್ದಾರೆ ನಟಿ ರೇಚಲ್ ಡೇವಿಡ್. ಇವರ ಪಾತ್ರ ಹಾಗೂ ಮುಗ್ಧತೆ ಎಲ್ಲವೂ ಎಷ್ಟು ಇಷ್ಟವಾಗುತ್ತದೆ ಅಂದರೆ ಇನ್ನು ಕೆಲವು ಸಮಯ ಇವರಿಗೆ ಸ್ಕ್ರೀನ್ ಸ್ಪೇಸ್ ಕೊಡಬೇಕಿತ್ತು ಎಂದು ಅನ್ನಿಸುತ್ತದೆ. ಅಷ್ಟು ಚಂದವಾಗಿ ನಟನೆ ಮಾಡಿದ್ದಾರೆ ರೇಚಲ್. ಮುಂದಿನ ದಿನಗಳಲ್ಲಿ ಇವರಿಗೆ ಸ್ಯಾಂಡಲ್ ವುಡ್ ನಲ್ಲಿ ಹಚ್ಚಿನ ಸಿನಿಮಾ ಅವಕಾಶಗಳು ಸಿಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಇನ್ನುಳಿದ ಹಾಗೆ ಜೋ, ರಚನಾ, ಜಂಕಿ, ವಿಜು ಸುಶ್ಮಾ ಎಲ್ಲರ ಪಾತ್ರಗಳು ಕೂಡ ಅಚ್ಚುಕಟ್ಟಾಗಿ ಅಭಿನಯ ಮಾಡಿದ್ದಾರೆ. ವಿಜು ಸುಷ್ಮಾ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿದೆ. ತಾರಾಬಳಗ ಇಲ್ಲಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ ಎನ್ನಬಹುದು. ಇನ್ನು ಸಿನಿಮಾದಲ್ಲಿ ನೆಗಟಿವ್ ಎಂದು ಹೇಳಲು ಹೆಚ್ಚಾಗಿ ಏನು ಇಲ್ಲ. ಜೋ ಮತ್ತು ಆದಿ ನಡುವೆ ನಡೆಯುವ ಒಂದು ದೃಶ್ಯಕ್ಕೆ ಸ್ಪಷ್ಟನೆ ಸಿಗುವುದಿಲ್ಲ, ಹಾಗೆಯೇ ಆದಿ ನಿಧಿ ನಡುವೆ ನಡೆಯುವ ಸಂಭಾಷಣೆ ಜೊತೆಯಲ್ಲಿರುವವರಿಗೆ ಕೇಳಿಸುವುದಿಲ್ಲವೇ ಅನ್ನಿಸಬಹುದು. ಆದರೆ ಸಿನಿಮಾ ಭಾವನಾತ್ಮಕವಾಗಿ ಕನೆಕ್ಟ್ ಆದಾಗ, ಈ ಲಾಜಿಕ್ ಗಳು ತಲೆಗೆ ಬರುವುದಿಲ್ಲ. ಒಟ್ಟಾರೆಯಾಗಿ ಎಲ್ಲರೂ ಕೂತು ಸಂತೋಷವಾಗಿ ನೋಡಬಹುದಾದ ಸಿನಿಮಾ ಲವ್ ಮಾಕ್ಟೇಲ್ 2, ಎಲ್ಲರೂ ತಪ್ಪದೆ ಸಿನಿಮಾವನ್ನು ಥಿಯೇಟರ್ ನಲ್ಲೇ ನೋಡಿ..
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ , ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆ ಸೊಸೆ ತೊಂದರೆ, ಮಕ್ಕಳು ನಿಮ್ಮ ಮಾತು ಕೇಳಲು, ಇನ್ನು ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಮೇಷ ರಾಶಿ. ಇಂದಿನ ದಿನ ಮೇಷ ರಾಶಿಯವರಿಗೆ ನೀವು ಯಾವುದೇ ಕೆಲಸವನ್ನು ದೃಢಸಂಕಲ್ಪದಿಂದ ಪೂರ್ಣಗೊಳಿಸಲು ಪ್ರಯತ್ನಿಸಿದರೆ, ಆ ಕೆಲಸ ಪೂರ್ಣಗೊಳ್ಳುತ್ತದೆ. ಮಗುವಿನ ಪ್ರವೇಶಕ್ಕಾಗಿ ಒಬ್ಬರು ಓಡಬೇಕಾಗಬಹುದು. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವ ವ್ಯವಸ್ಥೆ ಮಾಡುವಿರಿ. ಮನೆಗೆ ಅಗತ್ಯವಾದ ಯಾವುದೇ ವಸ್ತುಗಳನ್ನು ಖರೀದಿಸುತ್ತಾರೆ. ಎಲ್ಲಿಂದಲಾದರೂ ಸಿಕ್ಕಿಹಾಕಿಕೊಳ್ಳುವ ಹಣವಿದೆ. ವ್ಯಾಪಾರ ವರ್ಗಕ್ಕೆ ಸಮಯ ಅನುಕೂಲಕರವಾಗಿದೆ, ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಅವಕಾಶವಿರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ವೃಷಭ ರಾಶಿ. ಇಂದಿನ ದಿನ ವೃಷಭ ರಾಶಿಯವರಿಗೆ ಕಾರ್ಯ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ, ಎಚ್ಚರಿಕೆಯಿಂದ ಕೆಲಸ ಮಾಡಿ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಕುಟುಂಬದ ವೆಚ್ಚದಲ್ಲಿ ಹಠಾತ್ ಹೆಚ್ಚಳದಿಂದಾಗಿ, ಮಾನಸಿಕ ಒತ್ತಡವನ್ನು ಅನುಭವಿಸಲಾಗುತ್ತದೆ. ನಿಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಹಚರರು ನಿಮಗೆ ಸಹಾಯ ಮಾಡುತ್ತಾರೆ, ಆದರೆ ಅವರನ್ನು ಸಂಪೂರ್ಣವಾಗಿ ನಂಬುವುದು ಅಪಾಯದಿಂದ ಮುಕ್ತವಾಗುವುದಿಲ್ಲ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಮಿಥುನ ರಾಶಿ. ಇಂದಿನ ದಿನ ಮಿಥುನ ರಾಶಿಯವರಿಗೆ ನೀವು ವೃತ್ತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದರೆ ಈಗ ಪರಿಸ್ಥಿತಿ ಸರಿಯಿಲ್ಲ. ಯಾವುದೇ ಕೆಲಸದಲ್ಲಿ ನಿಮ್ಮ ಕೈಗಳನ್ನು ಹಾಕುವ ಮೊದಲು, ನಿಮ್ಮ ಸಂಗಾತಿಯಿಂದ ಸಲಹೆ ಪಡೆಯಿರಿ. ಕೌಟುಂಬಿಕ ವಿವಾದಗಳನ್ನು ತಪ್ಪಿಸಿ, ಅವಿವೇಕದ ಕೋಪವು ಸಂಬಂಧವನ್ನು ಹಾಳುಮಾಡುತ್ತದೆ. ಪ್ರೇಮ ಜೀವನದಲ್ಲಿ ಹೊಸತನ ಮತ್ತು ಮಾಧುರ್ಯ ಇರುತ್ತದೆ. ಅಪಾಯಕಾರಿ ಹೂಡಿಕೆಯನ್ನು ತಪ್ಪಿಸಿ ಮತ್ತು ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಕಟಕ ರಾಶಿ. ಇಂದಿನ ದಿನ ಕಟಕ ರಾಶಿಯವರಿಗೆ ಇಂದು ನಿಮ್ಮ ಗಮನವು ಕೆಲಸದ ಸ್ಥಳದಲ್ಲಿ ಹೊಸ ಯೋಜನೆಗಳತ್ತ ಸೆಳೆಯಲ್ಪಡುತ್ತದೆ. ವ್ಯವಹಾರದಲ್ಲಿ ಹೊಸ ಯೋಜನೆಯನ್ನು ಆರಂಭಿಸಲು ನೀವು ಸ್ನೇಹಿತರಿಂದ ಹಣಕಾಸಿನ ನೆರವು ಪಡೆಯಬಹುದು. ವ್ಯವಹಾರದಲ್ಲಿ ಹೊಸ ಒಪ್ಪಂದವು ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ ಮತ್ತು ಎಲ್ಲಾ ಸದಸ್ಯರು ಪರಸ್ಪರ ಸಹಕಾರ ನೀಡುತ್ತಾರೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಕುಟುಂಬದಲ್ಲಿ ಸಮೃದ್ಧಿಯನ್ನು ತರುತ್ತವೆ. ಸಂಗಾತಿಯ ಭಾವನೆಗಳನ್ನು ಗೌರವಿಸುವಿರಿ, ಇದು ಸಂಬಂಧವನ್ನು ಬಲಪಡಿಸುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಸಿಂಹ ರಾಶಿ.. ಇಂದಿನ ದಿನ ಸಿಂಹ ರಾಶಿಯವರಿಗೆ ಒಂದು ಪಿಕ್ನಿಕ್ ಅನ್ನು ಯೋಜಿಸುವುದಾದರೆ, ಪ್ರಯಾಣಕ್ಕಾಗಿ ಕೆಲವು ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ನೀವು ಕೆಲವು ಅಪೂರ್ಣ ಮನೆಕೆಲಸಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಮಧ್ಯಾಹ್ನದ ನಂತರ, ವ್ಯವಹಾರದಲ್ಲಿ ಓಡಾಟದ ಕೆಲಸದಲ್ಲಿ ಹೆಚ್ಚಳ ಕಂಡುಬರುತ್ತದೆ. ಆತುರದ ವಿಚಾರದಲ್ಲಿ ಕೆಲವು ತಪ್ಪುಗಳೂ ಆಗಬಹುದು. ಉದ್ಯೋಗದಲ್ಲಿರುವ ಜನರ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವಿರುತ್ತದೆ. ಕುಟುಂಬದ ಕಿರಿಯ ಸದಸ್ಯರೊಂದಿಗೆ ಸಿಹಿ ಸಮಯವನ್ನು ಕಳೆಯಲಾಗುವುದು. ಹಳೆಯ ಸಾಲಗಳಿಂದ ಪರಿಹಾರ ಸಿಗಲಿದೆ ಮತ್ತು ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಕನ್ಯಾ ರಾಶಿ.. ಇಂದಿನ ದಿನ ಕನ್ಯಾ ರಾಶಿಯವರಿಗೆ ನಿಮ್ಮ ಮನಸ್ಥಿತಿ ಸ್ವಲ್ಪ ಒತ್ತಡಕ್ಕೆ ಒಳಗಾಗುತ್ತದೆ. ನೀವು ಪ್ರೀತಿಯ ಜೀವನದ ಬಗ್ಗೆ ಬಹಿರಂಗಪಡಿಸಿದರೆ ಎಲ್ಲೋ ಕುಟುಂಬದ ವಾತಾವರಣವು ಹೆಚ್ಚು ಗಂಭೀರವಾಗಬಹುದು. ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದ ಮತ್ತು ಶಿಸ್ತಿನಿಂದ ಕೆಲಸ ಮಾಡಿ, ಪರಿಸ್ಥಿತಿಗಳು ನಿಮ್ಮ ಪರವಾಗಿ ಇರುವುದಿಲ್ಲ. ವಿದ್ಯಾರ್ಥಿಗಳ ಕಾರ್ಯಗಳಲ್ಲಿ ಏಕಾಗ್ರತೆ ಇಟ್ಟುಕೊಳ್ಳಿ, ನೀವು ಯಶಸ್ಸನ್ನು ಪಡೆಯುತ್ತೀರಿ. ವೈವಾಹಿಕ ಸಹಕಾರದಿಂದ ಏನನ್ನಾದರೂ ಮರೆಮಾಡಿದರೆ, ನಂತರ ಸಂಜೆಯ ನಂತರ ಕುಟುಂಬದಲ್ಲಿ ಕಹಿ ಉಂಟಾಗಬಹುದು. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ತುಲಾ ರಾಶಿ.. ಇಂದಿನ ದಿನ ತುಲಾ ರಾಶಿಯವರಿಗೆ ಕುಟುಂಬ ಸದಸ್ಯರೊಂದಿಗೆ ತೀರ್ಥಯಾತ್ರೆಯ ಕಾರ್ಯಕ್ರಮವನ್ನು ಮಾಡಬಹುದು. ಕೆಲವು ಹಣವನ್ನು ಸ್ನೇಹಿತರಿಗಾಗಿ ಏರ್ಪಡಿಸಬೇಕಾಗಬಹುದು. ನೀವು ಯಾವುದೇ ಪರೀಕ್ಷೆಗೆ ತಯಾರಾಗಲು ಬಯಸಿದರೆ, ನಂತರ ನೀವು ನಿಮ್ಮ ಸ್ವಂತ ಗೃಹೋಪಯೋಗಿ ಉಪಕರಣಗಳನ್ನು ಆಯೋಜಿಸಬೇಕು. ಮನೆಯ ಹಿರಿಯ ಸದಸ್ಯರೊಂದಿಗೆ ಮುಖಾಮುಖಿಯಾಗುವುದು ಸರಿಯಲ್ಲ, ಅವರ ಸಲಹೆ ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ವ್ಯಾಪಾರದಲ್ಲಿ ಹಣ ಪಡೆಯಲು ಕಷ್ಟವಾಗಬಹುದು. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ವೃಶ್ಚಿಕ ರಾಶಿ.. ಇಂದಿನ ದಿನ ವೃಶ್ಚಿಕ ರಾಶಿಯವರಿಗೆ ನಿಮ್ಮ ವ್ಯಾಪಾರ ಅಥವಾ ಉದ್ಯೋಗ ನಿರೀಕ್ಷೆಯನ್ನು ಸುಧಾರಿಸಲು ಪ್ರೋಗ್ರಾಂ ಅನ್ನು ಬದಲಾಯಿಸುವುದು ಅಗತ್ಯವಾಗಿರುತ್ತದೆ. ಕಷ್ಟಕರ ನಿರ್ಧಾರಗಳಲ್ಲಿ ಸಹೋದರರ ಮಾರ್ಗದರ್ಶನ ಸಹಾಯಕವಾಗುತ್ತದೆ. ಸಣ್ಣ ಹೊಣೆಗಾರಿಕೆಗಳ ಮರುಪಾವತಿಯ ನಂತರವೂ ಮೀಸಲು ಕಾರ್ಪಸ್ ಕುಗ್ಗುವುದಿಲ್ಲ. ಆರ್ಥಿಕ ಕ್ಷೇತ್ರದಲ್ಲಿ ಈಗ ಹೆಚ್ಚಿನ ಒತ್ತಡವಿಲ್ಲ. ಕುಟುಂಬದ ಬೇಡಿಕೆಗಳನ್ನು ಪೂರೈಸುವುದು ಅವಶ್ಯಕ. ವಿದ್ಯಾರ್ಥಿಗಳು ಸಹಪಾಠಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಸಂಜೆ, ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಧನಸ್ಸು ರಾಶಿ.. ಇಂದಿನ ದಿನ ಧನಸ್ಸು ರಾಶಿಯವರಿಗೆ ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಹಠಾತ್ ಕ್ಷೀಣಿಸುವಿಕೆಯಿಂದಾಗಿ, ವಾತಾವರಣವು ಸ್ವಲ್ಪ ಸಮಯದವರೆಗೆ ಖಿನ್ನತೆಗೆ ಒಳಗಾಗುತ್ತದೆ. ಕೆಲಸದ ಹೊರೆಯಿಂದ ಪರಿಹಾರ ಪಡೆಯಲು ನೀವು ಪ್ರಯಾಣಕ್ಕೆ ಹೋಗಬಹುದು. ವ್ಯಾಪಾರದಲ್ಲಿ ಹೊಸ ಅವಕಾಶಗಳನ್ನು ಪಡೆಯುವುದರಿಂದ ಲಾಭವಿರುತ್ತದೆ ಮತ್ತು ವ್ಯಾಪಾರ ವಿಸ್ತರಣೆಯ ಯೋಜನೆ ಪೂರ್ಣಗೊಳ್ಳುತ್ತದೆ. ತಂದೆಯ ಆಶೀರ್ವಾದದಿಂದ ಆರಂಭಿಸಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಅತಿಯಾದ ನಿರೀಕ್ಷೆಗಳು ಪ್ರೇಮ ಜೀವನದಲ್ಲಿ ನಿರಾಶೆಗೆ ಕಾರಣವಾಗಬಹುದು. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಮಕರ ರಾಶಿ.. ಇಂದಿನ ದಿನ ಮಕರ ರಾಶಿಯವರಿಗೆ ದೈಹಿಕ ಸೋಮಾರಿತನ ಮತ್ತು ಅಸ್ವಸ್ಥತೆ ಕೊನೆಗೊಳ್ಳುತ್ತದೆ. ನೀವು ತೆಗೆದುಕೊಂಡ ಕ್ರಮಗಳು ಅಥವಾ ಯೋಗ ಇತ್ಯಾದಿ ವ್ಯಾಯಾಮಗಳು ಉತ್ತಮ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತವೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಸಂಗಾತಿಯು ಸಂಪೂರ್ಣ ಸಹಕಾರ ನೀಡುತ್ತಾರೆ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ಕಿರಿಯ ಕುಟುಂಬದ ಸದಸ್ಯರು ಅಥವಾ ಮಗುವಿನಿಂದ ಒಳ್ಳೆಯ ಸುದ್ದಿ ಇರುತ್ತದೆ. ಬಟ್ಟೆ ವ್ಯಾಪಾರ ಮಾಡುವ ಜನರು ಲಾಭ ಪಡೆಯಬಹುದು. ನೀವು ಸರ್ಕಾರಿ ಯೋಜನೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಕುಂಭ ರಾಶಿ.. ಇಂದಿನ ದಿನ ಕುಂಭ ರಾಶಿಯವರಿಗೆ ಇಂದು ಕೆಲಸದ ವಾತಾವರಣ ಸುಧಾರಿಸುತ್ತದೆ. ಅಧಿಕಾರಿಗಳ ಸಂಪೂರ್ಣ ಸಹಕಾರವಿರುತ್ತದೆ, ಇದರಿಂದಾಗಿ ಕೆಲಸದ ವಾತಾವರಣದಲ್ಲಿ ಲಘುತೆ ಮತ್ತು ಮನರಂಜನೆಯ ಬಣ್ಣ ಉಳಿಯುತ್ತದೆ. ಸಹೋದ್ಯೋಗಿ ಅಥವಾ ಬಾಸ್‌ನಿಂದ ಪಾರ್ಟಿ ನೀಡುವುದು ಇನ್ನಷ್ಟು ಉತ್ಸಾಹವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹಾದಿ ಸುಗಮವಾಗಲಿದೆ. ಅತ್ತೆ-ಮಾವಂದಿರೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ. ನೀವು ಸಂಜೆ ಧಾರ್ಮಿಕ ಪ್ರಯಾಣಕ್ಕೆ ಹೋಗಬಹುದು. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 ಮೀನಾ ರಾಶಿ.. ಇಂದಿನ ದಿನ ಮೀನಾ ರಾಶಿಯವರಿಗೆ ಇಂದು ನೀವು ಸ್ವಲ್ಪ ನಿರಾಶೆಯ ಮನಸ್ಥಿತಿಯಲ್ಲಿರುತ್ತೀರಿ. ಪ್ರತಿಕೂಲ ಸನ್ನಿವೇಶಗಳಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಯುವಕರಿಗೆ ವೈವಾಹಿಕ ಜೀವನ ಅಥವಾ ಪ್ರೇಮ ಸಂಬಂಧಗಳಿಗೆ ಸಂಬಂಧಿಸಿದಂತೆ ದೂರು ಇರಬಹುದು. ಸಂಗಾತಿಯ ವಿಶ್ವಾಸವನ್ನು ಗೆಲ್ಲುವುದು ಅಗತ್ಯವಾಗಿರುತ್ತದೆ. ಕೆಲವು ಪ್ರಮುಖ ವೆಚ್ಚಗಳು ಕೂಡ ಬರುತ್ತವೆ, ಇದರಿಂದಾಗಿ ಮಾನಸಿಕ ಒತ್ತಡವನ್ನು ಅನುಭವಿಸಲಾಗುತ್ತದೆ. ಪರಿಸರವನ್ನು ಸ್ವಲ್ಪ ಮಟ್ಟಿಗೆ ಸರಿಪಡಿಸಲು ಹಿರಿಯರ ಸಹಕಾರ ಸಹಕಾರಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ನಿಮ್ಮ ಜೀವನದ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ.. ಒಮ್ಮೆ ಕರೆ ಮಾಡಿ‌ ನೋಡಿ 944 800 14 66 Post Views: 389 Post navigation ಪತ್ನಿಗೆ ಕೊಟ್ಟ ಮಾತು ನೆರವೇರಿಸಿದ ನಿಖಿಲ್.. ಸೀಮಂತದಲ್ಲಿ ರೇವತಿಗಾಗಿ.. ಇಪ್ಪತ್ತು ವರ್ಷಕ್ಕೆ ಜೀವ ಕಳೆದುಕೊಂಡಳು..‌ ಆದರೆ ಹೋಗುವ ಕೊನೆ ಕ್ಷಣದಲ್ಲಿ ಈಕೆ ಮಾಡಿದ ಕೆಲಸಕ್ಕೆ ವೈದ್ಯರೆಲ್ಲಾ ಎದ್ದು ನಿಂತು ಸಲ್ಯೂಟ್ ಮಾಡಿದರು.. Latest from Astrology ಈ ಎಲೆಗಳಿಂದ ಹೀಗೆ ಮಾಡಿ ಸಾಕು.. ನಿಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರ.. ಆಂಜನೇಯನ ಆಶೀರ್ವಾದವೂ ದೊರೆಯುತ್ತದೆ.. ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ… ಈ ರಾಶಿಯವರು ಜೀವನದ ಕೊನೆಯವರೆಗೂ ಆಕರ್ಷಕವಾಗಿ ಬದುಕಲು ಇಷ್ಟಪಡುತ್ತಾರೆ.. ಜೀವನದಲ್ಲಿ ಹೆಚ್ಚು ಹಣ ಖರ್ಚು ಮಾಡುವರು ಇವರೇ..
ಬೆಂಗಳೂರು(ಏ.27): ಕೊರೋನಾ ನಾಲ್ಕನೇ ಅಲೆ(Covid 4th Wave) ಸಾಧ್ಯತೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ. ತ್ರಿಲೋಕಚಂದ್ರ ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯ 3500ರಿಂದ 4500ರವರೆಗೆ ಕೋವಿಡ್‌ ಪರೀಕ್ಷೆ(Covid Test) ಮಾಡಲಾಗುತ್ತಿದೆ. ಸೋಂಕಿನ ಲಕ್ಷಣಗಳು ಇರುವವರಿಗೆ, ‘ಸಾರಿ’, ಐಎಲ್‌ಐ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ. ಪ್ರತಿ ದಿನ ಸಂಗ್ರಹಿಸಲಾದ ಸ್ಕ್ಯಾಬ್‌ ಮಾದರಿಯನ್ನು ಜಿನೊಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸುತ್ತಿದ್ದೇವೆ. ಈವರೆಗೂ ಕೋವಿಡ್‌ ರೂಪಾಂತರ ಹೊಸ ತಳಿ ಪತ್ತೆಯಾಗಿಲ್ಲ ಎಂದು ಹೇಳಿದರು. Covid Crisis: ತಮಿಳುನಾಡು, ದಿಲ್ಲಿಯಲ್ಲಿ ಮತ್ತೆ ಕಠಿಣ ನಿರ್ಬಂಧ: ಮಾಸ್ಕ್‌ ಬಳಕೆ ಕಡ್ಡಾಯ ಲಸಿಕೆ(Vaccine) ಪಡೆಯದವರು ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ನಾಲ್ಕನೇ ಅಲೆಯಲ್ಲಿ ಹೆಚ್ಚು ಬಾಧಿತರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈವರೆಗೂ ಪಾಲಿಕೆ(BBMP) ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ದ್ವಿತೀಯ ಡೋಸ್‌ ಲಸಿಕೆ ಪಡೆದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ವ್ಯಾಪ್ತಿಯಲ್ಲಿ ಲಸಿಕೆ ಪಡೆದವರನ್ನು ಗುರುತಿಸಿ ಅವರಿಗೆ ಕರೆ ಮಾಡಿ ಮನೆಗೆ ಹೋಗಿ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ 7 ಲಕ್ಷ ಜನರಿಗೆ ಮನವೊಲಿಸಿ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಮೂರನೇ ಅಲೆಯಲ್ಲಿ ಮೊಬೈಲ್‌ ಟ್ರೇಸಿಂಗ್‌ ಯೂನಿಟ್‌ ಮೂಲಕ ಜನರ ಮನೆ ಮನೆಗೆ ಹೋಗಿ ಟ್ರಯಾಜಿಂಗ್‌ ಮೂಲಕ ಹೋಂ ಐಸೋಲೇಷನ್‌(Home Isolation) ಅಥವಾ ಆಸ್ಪತ್ರೆಗೆ ದಾಖಲು ಮಾಡುವ ಕೆಲಸ ಮಾಡಿದ್ದೇವೆ. ಈ ಬಾರಿಯೂ ಅದೇ ಮಾದರಿಯಲ್ಲಿ ಕೆಲಸ ಮಾಡಲು ಅಗತ್ಯ ಕ್ರಮಕೈಗೊಂಡಿದ್ದೇವೆ. ಹೆಚ್ಚು ಪ್ರಕರಣಗಳು ವರದಿಯಾಗಿರುವ ಮಹದೇವಪುರ ಮತ್ತು ಪೂರ್ವ ವಲಯದಲ್ಲಿ ಕೊರೋನಾ(Coronavirus) ಪರೀಕ್ಷೆ ಹೆಚ್ಚಿಸಿದ್ದೇವೆ. ಪ್ರಸ್ತುತ ಬೆಂಗಳೂರಿನಲ್ಲಿ(Bengaluru) 60ರಿಂದ 80 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದು, ಬಹುತೇಕ ಸೌಮ್ಯ ಲಕ್ಷಣಗಳು ಇರುವುದು ಕಂಡು ಬಂದಿದೆ. ಆದರೂ ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಕೋವಿಡ್‌ ನಿಯಮಗಳನ್ನು ತಪ್ಪದೇ ಅನುಸರಿಸಬೇಕು ಎಂದು ಹೇಳಿದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಜ್ಯೋತಿಷ್ಯಾಲಯ, ಪಂಡಿತ್ ರಾಮಚಂದ್ರ ಆಚಾರ್ಯ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಎಲ್ಲಾ ಸಮಸ್ಯೆಗಳಿಗೂ ಖಚಿತ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಮೇಷ ರಾಶಿ.. ಈ ರಾಶಿಯವರಿಗೆ ಇಂದು ಮೇಷ ರಾಶಿಯ ಜನರ ದಿನವನ್ನು ದಾನದಲ್ಲಿ ಕಳೆಯಲಾಗುವುದು. ಕೆಲಸದ ಕ್ಷೇತ್ರದಲ್ಲಿಯೂ ಸಹ ನಿಮ್ಮ ಪರವಾಗಿ ಕೆಲವು ಬದಲಾವಣೆಗಳಿರಬಹುದು, ಈ ಕಾರಣದಿಂದಾಗಿ ಜನರು ನಿಮ್ಮ ಬಗ್ಗೆ ಅಸೂಯೆ ಹೊಂದಿದ್ದಾರೆ ಮತ್ತು ನೀರನ್ನು ಹುರಿಯಬಹುದು. ನಿಮ್ಮ ಸ್ನೇಹಪರ ಮತ್ತು ದಯೆಯ ನಡವಳಿಕೆಯಿಂದ ನೀವು ವಾತಾವರಣವನ್ನು ಸಾಮಾನ್ಯಗೊಳಿಸಲು ಸಾಧ್ಯವಾಗುತ್ತದೆ. ರಾತ್ರಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ, ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು. ಮಾರ್ಕೆಟಿಂಗ್ ಮತ್ತು ಮಾರಾಟಕ್ಕೆ ಸಂಬಂಧಿಸಿದ ಜನರು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ವೃಷಭ ರಾಶಿ.. ಈ ರಾಶಿಯವರಿಗೆ ಇಂದು ನಕ್ಷತ್ರಗಳು ವೃಷಭ ರಾಶಿಯ ಜನರಿಗೆ ಅನುಕೂಲಕರ ದಿನವಾಗಿಸುತ್ತಿದೆ. ಕುಟುಂಬದ ಸದಸ್ಯರೊಂದಿಗೆ ನೀವು ಉತ್ತಮ ಮತ್ತು ಆನಂದದಾಯಕ ಸಮಯವನ್ನು ಕಳೆಯಬಹುದು. ಅದೃಷ್ಟ ಇಂದು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ಮಧ್ಯಾಹ್ನದ ವೇಳೆಗೆ ನೀವು ಕೆಲವು ಉತ್ತಮ ಮಾಹಿತಿಯನ್ನು ಪಡೆಯಬಹುದು. ಸಂಜೆ, ಹಳೆಯ ಸ್ನೇಹಿತರಿಂದ ಪರಿಚಯಸ್ಥರ ಸಂಪರ್ಕವಿರುತ್ತದೆ, ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಆರೋಗ್ಯದ ದೃಷ್ಟಿಯಿಂದ ಯಾವುದೇ ಅಪಾಯವನ್ನು ತೆಗೆದುಕೊಳ್ಳಬೇಡಿ ಎಂದು ನಿಮಗೆ ಸೂಚಿಸಲಾಗಿದೆ. ರಾತ್ರಿಯ ಸಮಯವು ಅತ್ಯಾಕರ್ಷಕ ಮತ್ತು ರೋಮ್ಯಾಂಟಿಕ್ ರೀತಿಯಲ್ಲಿ ಹಾದುಹೋಗುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಮಿಥುನ ರಾಶಿ.. ಈ ರಾಶಿಯವರಿಗೆ ಇಂದು ಮಿಥುನದಿಂದ ಒಂಬತ್ತನೇ ಮನೆಯಲ್ಲಿ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ, ಅದು ಅವರಿಗೆ ಶುಭಕರವಾಗಿರುತ್ತದೆ. ಧೈಯಾ ಪರಿಣಾಮದಿಂದಾಗಿ ನಡೆಯುತ್ತಿರುವ ಮಾನಸಿಕ ಸಮಸ್ಯೆಗಳಿಂದ ನೀವು ಸ್ವಲ್ಪ ಪರಿಹಾರವನ್ನು ಅನುಭವಿಸುವಿರಿ. ಹಿರಿಯರು ಮತ್ತು ಅಧಿಕಾರಿಗಳ ಕೃಪೆಯಿಂದ ನಿಮ್ಮ ಯಾವುದೇ ಆಸೆ ಈಡೇರುತ್ತದೆ. ಹೆಚ್ಚು ಬ್ಯುಸಿ ಇರುತ್ತದೆ. ಕಚೇರಿಯ ಜೊತೆಗೆ, ನೀವು ಮನೆಯ ಕೆಲಸಗಳ ಬಗ್ಗೆಯೂ ಗಮನ ಹರಿಸಬೇಕು. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ನೀವೇ ಚಾಲನೆ ಮಾಡಿದರೆ, ಇಂದು ಹೆಚ್ಚು ಜಾಗರೂಕರಾಗಿರಿ ಮತ್ತು ಜಾಗರೂಕರಾಗಿರಿ, ಅಪಾಯವನ್ನು ತಪ್ಪಿಸಿ. ಸ್ನೇಹಿತ ಅಥವಾ ಹಿರಿಯ ವ್ಯಕ್ತಿಯ ಬೆಂಬಲವು ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ನಿಮ್ಮ ಸಂಗಾತಿಯಿಂದ ಪ್ರೀತಿ ಮತ್ತು ಬೆಂಬಲದ ವಿಚಾರದಲ್ಲಿಯೂ ಇಂದು ನಿಮ್ಮ ಪರವಾಗಿದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಕಟಕ ರಾಶಿ.. ಈ ರಾಶಿಯವರಿಗೆ ರಾಶಿ ಅಧಿಪತಿಗಳ ಉತ್ತಮ ಸ್ಥಾನ ಮತ್ತು ರಾಶಿಚಕ್ರದ ಮೇಲೆ ಗುರುವಿನ ಸಂಚಾರವು ಇದ್ದಕ್ಕಿದ್ದಂತೆ ದೊಡ್ಡ ಮೊತ್ತದ ಹಣವನ್ನು ಪಡೆಯಬಹುದು. ಸಂಚಿತ ಸಂಪತ್ತು ಹೆಚ್ಚಾಗುತ್ತದೆ, ಬುದ್ಧಿವಂತ ಹೂಡಿಕೆಯು ಇಂದು ಉತ್ತಮ ಲಾಭವನ್ನು ನೀಡುತ್ತದೆ. ಇಂದು ಸಾಂಪ್ರದಾಯಿಕ ವಲಯದಲ್ಲಿ ಹಣವನ್ನು ಹೂಡಿಕೆ ಮಾಡುವುದು ಸೂಕ್ತ. ವ್ಯಾಪಾರ ಯೋಜನೆಗಳು ವೇಗವನ್ನು ಪಡೆಯುತ್ತವೆ. ರಾಜ್ಯದ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ತರಾತುರಿಯಲ್ಲಿ ಮತ್ತು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಂತರ ನೋವುಂಟುಮಾಡುತ್ತವೆ, ಆದ್ದರಿಂದ ಅವುಗಳನ್ನು ತಪ್ಪಿಸಿ. ಸಂಜೆಯಿಂದ ತಡರಾತ್ರಿಯವರೆಗೆ ದೇವ ದರ್ಶನದ ಪ್ರಯೋಜನವನ್ನು ಪಡೆಯಬಹುದು. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಸಿಂಹ ರಾಶಿ.. ಈ ರಾಶಿಯವರಿಗೆ ಇಂದು ರಾಜಕೀಯ ಕ್ಷೇತ್ರದಲ್ಲಿ, ಸಿಂಹ ರಾಶಿಯವರು ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ. ಇಂದು ನೀವು ನಿಮ್ಮ ಮಕ್ಕಳ ಭಾದ್ಯತೆಯನ್ನು ಪೂರೈಸುತ್ತೀರಿ. ಸ್ಪರ್ಧೆಯ ಕ್ಷೇತ್ರದಲ್ಲಿ ಮುಂದುವರಿಯಿರಿ, ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳುತ್ತದೆ. ಇಂದು ಕೆಲವು ಜೀರ್ಣಕಾರಿ ಸಮಸ್ಯೆಗಳಿರಬಹುದು. ಕೆಲವರಿಗೆ ಕಣ್ಣಿನ ಸಮಸ್ಯೆ ಇರಬಹುದು. ಸಂಜೆಯಿಂದ ರಾತ್ರಿಯವರೆಗೆ, ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯುವಿರಿ ಮತ್ತು ಹಾಸ್ಯಮಯ ಹಾಸ್ಯಗಳಲ್ಲಿ ಸಮಯವನ್ನು ಕಳೆಯಲಾಗುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಕನ್ಯಾ ರಾಶಿ.. ಈ ರಾಶಿಯವರಿಗೆ ಕನ್ಯಾ ರಾಶಿಚಕ್ರದ ಜನರು ಇಂದು ಸಮಯವನ್ನು ವ್ಯರ್ಥ ಮಾಡಬಾರದು, ಕಠಿಣ ಪರಿಶ್ರಮ ಮತ್ತು ಪರಿಶ್ರಮದಿಂದಾಗಿ, ನೀವು ಇಂದು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವುದನ್ನು ಮುಂದುವರಿಸುತ್ತೀರಿ. ಸಂಬಂಧಿಕರಿಂದ ಸಂತೋಷ ಇರುತ್ತದೆ, ಕುಟುಂಬದಲ್ಲಿ ಯಾವುದೇ ಶುಭ ಕಾರ್ಯಗಳಿಂದಾಗಿ, ಮನಸ್ಸಿನಲ್ಲಿ ಸಂತೋಷ ಮತ್ತು ಉತ್ಸಾಹ ಇರುತ್ತದೆ. ನೀವು ಸೃಜನಶೀಲ ಕೆಲಸವನ್ನು ಆನಂದಿಸುವಿರಿ. ಪ್ರತಿಕೂಲ ಪರಿಸ್ಥಿತಿ ಬಂದಾಗ ನಿಮ್ಮ ಕೋಪವನ್ನು ನಿಯಂತ್ರಿಸಿ. ಮನೆಯವರ ಸಮಸ್ಯೆ ಬಗೆಹರಿಯಲಿದೆ. ರಾಜ್ಯದ ಸಹಾಯವೂ ಲಭ್ಯವಿರುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಹಠಾತ್ ಲಾಭಗಳ ಸಾಧ್ಯತೆಗಳಿವೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ತುಲಾ ರಾಶಿ.. ಈ ರಾಶಿಯವರಿಗೆ ಇಂದು ತುಲಾ ರಾಶಿಯ ಜನರು ಶಿಕ್ಷಣ ಮತ್ತು ಸ್ಪರ್ಧೆಯ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು. ಹೊಸ ಆದಾಯದ ಮೂಲಗಳನ್ನು ರಚಿಸಲಾಗುವುದು, ನಿಮ್ಮ ಸಂಭಾಷಣೆಯ ಶೈಲಿಯು ನಿಮಗೆ ವಿಶೇಷ ಗೌರವವನ್ನು ಗಳಿಸುತ್ತದೆ. ವಿಶೇಷ ರಶ್ ಕಾರಣ, ಹವಾಮಾನದ ಪ್ರತಿಕೂಲ ಪರಿಣಾಮ ಆರೋಗ್ಯದ ಮೇಲೆ ಆಗಬಹುದು, ಜಾಗರೂಕರಾಗಿರಿ. ಜೀವನ ಸಂಗಾತಿಯ ಬೆಂಬಲ ಮತ್ತು ಒಡನಾಟವು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುತ್ತದೆ. ಪ್ರಯಾಣದ ಸ್ಥಿತಿ, ದೇಶವು ಆಹ್ಲಾದಕರ ಮತ್ತು ಲಾಭದಾಯಕವಾಗಿರುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ವೃಶ್ಚಿಕ ರಾಶಿ.. ಈ ರಾಶಿಯವರಿಗೆ ವೃಶ್ಚಿಕ ರಾಶಿಯ ಜನರ ಆರ್ಥಿಕ ಭಾಗವು ಇಂದು ಬಲವಾಗಿರಬಹುದು. ಅವರು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ಗೌರವ, ಖ್ಯಾತಿ ಮತ್ತು ಖ್ಯಾತಿಯ ಹೆಚ್ಚಳವೂ ಇದೆ. ಸ್ಥಗಿತಗೊಂಡ ಕೆಲಸವನ್ನು ಇಂದು ಪೂರ್ಣಗೊಳಿಸಬಹುದು. ನೀವು ಪ್ರೀತಿಪಾತ್ರರನ್ನು ಭೇಟಿ ಮಾಡಬಹುದು. ಮಾತನ್ನು ನಿಯಂತ್ರಿಸುವಲ್ಲಿ ವಿಫಲವಾದರೆ ಪ್ರತಿಕೂಲ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಸಂಜೆ ಪ್ರೀತಿಪಾತ್ರರನ್ನು ಭೇಟಿ ಮಾಡಲು ಮತ್ತು ರಾತ್ರಿಯಲ್ಲಿ ನಡೆದಾಡಲು ಮೋಜು ಮಾಡಲು ಅವಕಾಶವಿರುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಧನಸ್ಸು ರಾಶಿ.. ಈ ರಾಶಿಯವರಿಗೆ ಇಂದು ನಿಮ್ಮ ಹಣವು ಗೃಹೋಪಯೋಗಿ ವಸ್ತುಗಳ ಮೇಲೆ ಖರ್ಚು ಮಾಡಲಾಗುವುದು. ಲೌಕಿಕ ಸುಖಗಳನ್ನು ಅನುಭವಿಸುವ ಸಾಧನಗಳಲ್ಲಿ ಹೆಚ್ಚಳವಾಗುತ್ತದೆ. ಸಹೋದ್ಯೋಗಿಗಳು ಅಥವಾ ಯಾವುದೇ ಸಂಬಂಧಿಕರಿಂದ ಒತ್ತಡ ಮತ್ತು ಮಾನಸಿಕ ಯಾತನೆ ಉಂಟಾಗಬಹುದು. ಹಣದ ವಹಿವಾಟಿನಲ್ಲಿ ಜಾಗರೂಕರಾಗಿರಿ, ಒಬ್ಬರು ಸಾಲ ನೀಡುವುದನ್ನು ತಪ್ಪಿಸಬೇಕು, ಹಣ ಸಿಕ್ಕಿಹಾಕಿಕೊಳ್ಳಬಹುದು. ನ್ಯಾಯಾಲಯದ ಪ್ರಕರಣಗಳು ನಡೆಯುತ್ತಿದ್ದರೆ, ನಂತರ ತೊಂದರೆ ಉಂಟಾಗಬಹುದು ಮತ್ತು ಗೊಂದಲ ಉಂಟಾಗಬಹುದು ಆದರೆ ಅಂತಿಮವಾಗಿ ನಿಮ್ಮ ಕೆಲಸವನ್ನು ಮಾಡಬಹುದು. ನಿಮ್ಮ ವಿರುದ್ಧದ ಪಿತೂರಿ ವಿಫಲವಾಗುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಮಕರ ರಾಶಿ.. ಈ ರಾಶಿಯವರಿಗೆ ಇಂದು, ಮಕರ ರಾಶಿಯ ಜನರು ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಲಾಭಗಳನ್ನು ಅನುಭವಿಸುತ್ತಾರೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ವ್ಯಾಪಾರಗಳು ಬದಲಾವಣೆಗೆ ಯೋಜಿಸುತ್ತಿವೆ, ಆದ್ದರಿಂದ ಈ ವಿಷಯದಲ್ಲಿ ಮುಂದುವರಿಯಲು ಇದು ಸಕಾಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಮತ್ತು ಕುಟುಂಬದ ಜವಾಬ್ದಾರಿಗಳು ಸಂಪೂರ್ಣವಾಗುತ್ತವೆ. ಸಂಜೆ, ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸುವ ಘಟನೆ ಬಲವಾಗಬಹುದು ಮತ್ತು ಮುಂದೂಡಬಹುದು. ವಾಹನವನ್ನು ಬಳಸುವಾಗ ಜಾಗರೂಕರಾಗಿರಿ, ವಾಹನಕ್ಕೆ ಆಕಸ್ಮಿಕ ಹಾನಿಯಿಂದಾಗಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಕುಂಭ ರಾಶಿ.. ಈ ರಾಶಿಯವರಿಗೆ ಇಂದು, ಕುಂಭ ರಾಶಿಯ ಅಧಿಪತಿಯಾದ ಶನಿಯ ಹನ್ನೆರಡನೇ ಸ್ಥಾನದಿಂದಾಗಿ, ನಿಮ್ಮ ಸಂಗಾತಿಯು ಇದ್ದಕ್ಕಿದ್ದಂತೆ ದೈಹಿಕ ನೋವನ್ನು ಅನುಭವಿಸಬಹುದು, ಇದು ನಿಮಗೆ ಆರೋಗ್ಯದ ದೃಷ್ಟಿಯಿಂದ ವೆಚ್ಚವಾಗಬಹುದು. ಒಂದು ಆಸ್ತಿಯ ಖರೀದಿ ಮತ್ತು ಮಾರಾಟದ ಸಮಯದಲ್ಲಿ, ನಿರ್ಧಾರ ತೆಗೆದುಕೊಳ್ಳುವ ಮೊದಲು ಆಸ್ತಿಯ ಎಲ್ಲಾ ಶಾಸನಬದ್ಧ ಅಂಶಗಳನ್ನು ಗಂಭೀರವಾಗಿ ಪರಿಶೀಲಿಸಿ. ಮಧ್ಯಾಹ್ನದಿಂದ, ಸಮಯವು ಅನುಕೂಲಕರವಾಗಿರುತ್ತದೆ. ಹತಾಶೆ ನಿಮ್ಮ ಮನಸ್ಸನ್ನು ಆವರಿಸಲು ಬಿಡಬೇಡಿ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192 ಮೀನ ರಾಶಿ.. ಈ ರಾಶಿಯವರಿಗೆ ಇಂದು ಮೀನ ರಾಶಿಯ ಜನರ ವೈವಾಹಿಕ ಜೀವನವು ಸಂತೋಷದಿಂದ ಕಳೆಯಲಿದೆ. ಇಂದು ಈ ರಾಶಿಯ ಜನರು ಕೆಲವು ಕಾರಣಗಳಿಂದಾಗಿ ದೊಡ್ಡ ಮತ್ತು ಸಣ್ಣ ಪ್ರಯಾಣ ಮಾಡಬೇಕಾಗಬಹುದು. ವ್ಯಾಪಾರದಲ್ಲಿನ ಪ್ರಗತಿಯಿಂದ ನಿಮಗೆ ತುಂಬಾ ಸಂತೋಷವಾಗುತ್ತದೆ. ದಿನವೂ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ನಿಮ್ಮ ಸಂಜೆಯ ನಡಿಗೆಯಲ್ಲಿ ನೀವು ಇಂದು ಕೆಲವು ಪ್ರಮುಖ ಮಾಹಿತಿಯನ್ನು ಪಡೆಯುವ ಸಾಧ್ಯತೆಯಿದೆ. ಪೋಷಕರ ಸಲಹೆ ಮತ್ತು ಆಶೀರ್ವಾದಗಳು ಉಪಯುಕ್ತವೆಂದು ಸಾಬೀತಾಗುತ್ತದೆ, ಪ್ರಮುಖ ಕೆಲಸಗಳಲ್ಲಿ ಖಂಡಿತವಾಗಿಯೂ ಅವರಿಂದ ಆಶೀರ್ವಾದ ಪಡೆಯಿರಿ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಹನ್ನೊಂದು ಗಂಟೆಯಲ್ಲಿ ಪರಿಹಾರ ಮಾಡಿಕೊಡಲಾಗುತ್ತದೆ.. ಕರೆ ಮಾಡಿ 966 3555 192
ಶಹನಾಯ್ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಅವರ ಕವನ ಸಂಕಲನ. ಸಂಘಟಕ, ಹೋರಾಟಗಾರ, ಪತ್ರಕರ್ತ, ಸಂಪಾದಕ, ಪ್ರಕಾಶಕ, ಬರಹಗಾರ ಮುಂತಾದ ಹಲವು ಅವತಾರಗಳಲ್ಲಿ ಕಾಣಿಸಿಕೊಂಡರೂ ಕವಿಯಾಗಿ ನೆಲೆ ಕಂಡುಕೊಂಡಿರುವ ಆರ್. ಜಿ. ಹಳ್ಳಿ ನಾಗರಾಜರ ನಾಲ್ಕನೇ ಕವನ ಸಂಕಲನವಿದು. ತನ್ನ ಕಾವ್ಯಪ್ರೀತಿ ಮತ್ತು ಕಾವ್ಯಶಕ್ತಿಯನ್ನು ತೀವ್ರವಾಗಿ ಪ್ರಕಟಪಡಿಸಿರುವ ಇಪ್ಪತ್ತೈದು ಕವಿತೆಗಳ ಕಟ್ಟು ‘ಶಹನಾಯ್’. ನಾಗರಾಜರ ಕವಿತೆಗಳು ಅವಸರದ ಸೃಷ್ಟಿಗಳಲ್ಲ. ಸಹೃದಯರೊಂದಿಗಿನ ಅರ್ಥಪೂರ್ಣ ಸಂವಹನಕ್ಕೆ ಭಾವತರಂಗವೊಂದನ್ನು, ಅನುಭವದ ಅನುರಣನವೊಂದನ್ನು ಅಣಿಗೊಳಿಸುವುದಕ್ಕೆ ಮತ್ತೆಮತ್ತೆ ತಿದ್ದಿ ತೀಡುವ ಶ್ರಮವನ್ನು ಅವರು ತೆಗೆದುಕೊಂಡಿದ್ದಾರೆ. ಇಲ್ಲಿರುವ ‘ಶಹನಾಯ್’ ಎಂಬ ಕವಿತೆ ಉಸ್ತಾದ್ ಬಿಸ್ಮಿಲ್ಲಾ ಖಾನರ ಶಹನಾಯ್ ವಾದನದ ನಾದದ ರಸಪೂರ್ಣ ವರ್ಣನೆಗೆ ಮತ್ತು ಇಳಿವಯಸ್ಸಿನಲ್ಲೂ ಚಿಮ್ಮುತ್ತಿದ್ದ ಅವರ ಜೀವನಪ್ರೀತಿ, ಉತ್ಸಾಹಗಳ ಬಣ್ಣನೆಗಷ್ಟೆ ಸೀಮಿತವಾಗುವುದಿಲ್ಲ; ಅದು ‘ಮುದುಡಿದೆ ಬಿಸ್ಮಿಲ್ಲಾ ಶಹನಾಯಿ’ಯಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆಯ ಸಂಕೇತವಾಗಿರುವ ತಬಲಾ ಮಾಂತ್ರಿಕ ಝಕೀರ್ ಹುಸೇನ್, ಬಾನ್ಸುರಿ ಮೋಡಿಕಾರ ಪ್ರವೀಣ್ ಗೋಡ್ಖಿಂಡಿಯರ ಸಂಗೀತ ಸಾಧನೆಯನ್ನು ಬಿಸ್ಮಿಲ್ಲಾರ ಶಹನಾಯ್ ಸೃಷ್ಟಿಸಿದ ಬೆರಗಿನೊಂದಿಗೆ ಬೆಸೆಯುತ್ತದೆ. About the Author ಆರ್.ಜಿ. ಹಳ್ಳಿ ನಾಗರಾಜ್ ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ...
ದೇವರು ಅವರನ್ನು ಹಾಡುವುದಕ್ಕಾಗಿ ಸೃಷ್ಟಿಸಿರಬೇಕು ಎಂದು ನನಗೆ ಅನ್ನಿಸುತ್ತದೆ! 54 ವರ್ಷಗಳಿಂದ ಅವರ ಧ್ವನಿ, ಸ್ವರ ಸಂಪತ್ತು, ಸಾಹಿತ್ಯ ಪ್ರಜ್ಞೆ, ಸ್ವರ ವೈವಿಧ್ಯ ಒಂದಿಷ್ಟೂ ಮಸುಕಾಗಿಲ್ಲ! ಅವರೊಬ್ಬ ‘ಗಾಡ್ ಗಿವನ್ ಟ್ಯಾಲೆಂಟ್’ ಎಂದು ನನಗೆ ಅನ್ನಿಸುತ್ತದೆ! SPB ಎಂದರೆ ಇಂದಿಗೂ ಅದೇ ಮಾಧುರ್ಯ, ಅದೇ ಮಿಮಿಕ್ ವಾಯ್ಸ್, ಅದೇ ಸೂಪರ್ಬ್ ರೆಂಡರಿಂಗ್! ಯುಗಳ ಗೀತೆಗಳನ್ನು ಹಾಡುವುದರಲ್ಲಿ ಅವರಿಗೆ ಅವರೇ ಸಮ! ಬಾಲು ಸರ್ ಜನಿಸಿದ್ದು ನೆಲ್ಲೂರು ಎಂಬ ನಗರದಲ್ಲಿ. ಅವರ ತಂದೆ SP ಸಾಂಬ ಮೂರ್ತಿ ಅವರು ಹರಿಕಥೆಯ ಕಲಾವಿದ ಮತ್ತು ನಾಟಕದ ಪ್ರತಿಭೆ. ಅವರ ತಾಯಿ ಶಕುಂತಳಮ್ಮ ದಿನವೂ ಮನೆಯಲ್ಲಿ ಭಜನೆ ಹಾಡುವರು. ಬಾಲುಗೆ ಇಬ್ಬರು ಸಹೋದರರು ಮತ್ತು ಐದು ಸಹೋದರಿಯರು. ಅವರ ತಂಗಿ SP ಶೈಲಜಾ ಭರತನಾಟ್ಯ ಕಲಾವಿದೆ ಮತ್ತು ಹಿನ್ನೆಲೆ ಗಾಯಕಿ. ಅವರು ಕನ್ನಡದಲ್ಲೂ ಬಹಳ ಹಾಡು ಹಾಡಿದ್ದಾರೆ. ಬಾಲು ಸರ್ ಅವರಿಗೆ ಬಾಲ್ಯದಿಂದಲೂ ಸಂಗೀತದ ಸೆಳೆತ. ಶಾಸ್ತ್ರೀಯ ಹೆಚ್ಚು ಕಲಿತವರಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಆದರೆ ಶಂಕರಾಭರಣ, ಸಾಗರ ಸಂಗಂ, ಸ್ವಾತಿ ಮುತ್ಯಂ, ರುದ್ರ ವೀಣಾ ಸಿನೆಮಾದ ಹಾಡುಗಳನ್ನು ಕೇಳಿದಾಗ ವಿಸ್ಮಯ ಮೂಡುತ್ತದೆ! ‘ಬಾಲುಗೆ ಶಾಸ್ತ್ರೀಯ ಸಂಗೀತದ ಗಂಧ ಗಾಳಿ ಇಲ್ಲ’ ಎಂದು ಅಪಮಾನ ಮಾಡಿದ ಬಹಳ ದೊಡ್ಡ ಒಬ್ಬ ಸಂಗೀತ ದಿಗ್ಗಜ ಅವರ ‘ ಶಂಕರಾಭರಣ ‘ ಸಿನೆಮಾದ ಹಾಡುಗಳನ್ನು ಕೇಳಿದ ಮೇಲೆ ಅವರ ಕ್ಷಮೆ ಯಾಚಿಸಿದ ಘಟನೆ ಕೂಡ ನಡೆದಿತ್ತು! ಬಾಲು ಕಲಿಕೆಯಲ್ಲಿ ಮಹಾ ಬುದ್ಧಿವಂತರು. ಪ್ರತೀ ಸಲವೂ ತನ್ನ ತರಗತಿಯಲ್ಲಿ ಪ್ರಥಮ ಸ್ಥಾನವು ಕಟ್ಟಿಟ್ಟ ಬುತ್ತಿ! ಅನಂತಪುರದ JNTU ಇಂಜಿನೀಯರಿಂಗ್ ಕಾಲೇಜಲ್ಲಿ ಮೆರಿಟ್ ಸೀಟ್ ಪಡೆದು ಓದುತ್ತಿದ್ದರು. ಅರ್ಧ ಓದು ಸಾಗುತ್ತಿದ್ದಾಗ ಟೈಫಾಯ್ಡ್ ಜ್ವರದ ಕಾರಣ ಒಂದೂವರೆ ತಿಂಗಳು ಕಾಲೇಜಿಗೆ ರಜೆ ಹಾಕಿದರು. ಅಲ್ಲಿಂದ ಓದುವ ಆಸಕ್ತಿ ಹೊರಟು ಹೋಯಿತು. ಕಾಲೇಜಿಗೆ ಗುಡ್ ಬೈ ಹೇಳಿ ಆರ್ಕೆಸ್ಟ್ರಾ ತಂಡವನ್ನು ಕಟ್ಟಿದರು. ‘ನನಗೆ ಟೈಫಾಯ್ಡ್ ಬಂದದ್ದು ನಿಜವಾಗಿ ದೈವೇಚ್ಛೆ!’ ಎಂದು ಬಾಲು ಸರ್ ಒಮ್ಮೆ ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಆರ್ಕೆಸ್ಟ್ರಾ ತಂಡವೋ ಅದು ಅದ್ಭುತ ಕಲಾವಿದರ ಸಂಗಮವೆ ಆಗಿತ್ತು. ಗಿಟಾರ್ ಮತ್ತು ಹಾರ್ಮೋನಿಯಂ ವಾದನದಲ್ಲಿ ಇಳಯರಾಜ! ಕೀ ಬೋರ್ಡಿನಲ್ಲಿ ಬಹಳ ಪ್ರಸಿದ್ದ ಸಂಗೀತ ನಿರ್ದೇಶಕರಾದ ಗಂಗೈ ಅಮರನ್! ಹಾರ್ಮೋನಿಯಂ ವಾದಕರಾಗಿ ಮತ್ತೊಂದು ದೈತ್ಯ ಪ್ರತಿಭೆ ಅನಿರುದ್ಧ! ಈ ತಂಡ ಕಟ್ಟಿಕೊಂಡು ಬಾಲು ಸರ್ ದಕ್ಷಿಣ ಭಾರತದಲ್ಲಿ ಸಾವಿರಾರು ಕಾರ್ಯಕ್ರಮ ನೀಡಿದ್ದರು. ಆ ಸಂದರ್ಭದಲ್ಲಿ ಬಾಲು ಸರ್ ಮಂಗಳೂರಿಗೆ ಕೂಡ ಬಂದು ಹಾಡಿದ್ದರು. ಆಗ ಇಳಯರಾಜ ಒಬ್ಬ ಅನಾಮಧೇಯ ಗಿಟಾರ್ ವಾದಕ ಆಗಿದ್ದರು! ಒಂದು ರಾಜ್ಯ ಮಟ್ಟದ ಸಂಗೀತದ ಸ್ಪರ್ಧೆಯಲ್ಲಿ ಬಾಲು ಸರ್ ಪ್ರಥಮ ಸ್ಥಾನ ಗೆದ್ದರು. ಆ ದಿನ ನಿರ್ಣಾಯಕರಾಗಿ ಇದ್ದವರು The Legends ಘಂಟಸಾಲ ಮತ್ತು ಕೋದಂಡ ಪಾಣಿ! ಅಂದು ಬಹುಮಾನ ವಿತರಣೆ ಮಾಡಿದ ಕೋದಂಡಪಾಣಿ ಅವರು ಬಾಲು ಸರ್ ಬೆನ್ನು ತಟ್ಟಿದ್ದು ಮಾತ್ರವಲ್ಲ “ಹುಡುಗ, ಚಂದ ಹಾಡ್ತೀಯಾ. ನನ್ನ ಸಂಗೀತ ನಿರ್ದೇಶನದ ಮರ್ಯಾದಾ ರಾಮಣ್ಣ ಸಿನೆಮಾ ಬರ್ತಿದೆ. ಒಂದು ಹಾಡು ಹಾಡ್ತೀಯ?” ಎಂದು ಕೇಳಿದಾಗ ಬಾಲುಗೆ ನಂಬಲು ಕಷ್ಟ ಆಯಿತು. “ಮೊದಲ ಹಾಡನ್ನು ಕಣ್ಣು ಮುಚ್ಚಿ ಒಂದೇ ಉಸಿರಲ್ಲಿ ಹಾಡಿ ಮುಗಿಸಿದೆ. ಆದರೆ ಕೊದಂಡಪಾಣಿ ಸರ್ ಗುಡ್ ಹೇಳುವ ಮೊದಲು ನಾನು ನರ್ವಸ್ ಆಗಿದ್ದೆ ” ಎಂದು ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅಂದು ಒಬ್ಬ ಲೆಜೆಂಡ್ ಸಿಂಗರ್ ಹುಟ್ಟಿದ್ದು ಸ್ವತಃ ಬಾಲುಗೆ ಗೊತ್ತಿರಲಿಲ್ಲ. A Hilarious talented singer was born on that day! ಆದರೆ SP ಎಂಬ ಮಹೊನ್ನತ ಪ್ರತಿಭೆಯ ಬದುಕಿನಲ್ಲಿ ಒಂದು ಮಹಾತಿರುವು ಬಂದೇ ಬಿಟ್ಟಿತು. ಅದು1980ರ ತೆಲುಗು ಸಿನೆಮಾವಾದ ಶಂಕರಾಭರಣ! ಕೆ. ವಿ. ಮಹಾದೇವನ್ ಸಂಗೀತ ನಿರ್ದೇಶನ ಮಾಡಿದ ಆ ಸಿನೆಮಾದ ಹಾಡುಗಳನ್ನು ಸಂಗೀತ ದಿಗ್ಗಜರಾದ ಬಾಲ ಮುರಳಿಕೃಷ್ಣ ಹಾಡಬೇಕು ಎಂಬ ತೀರ್ಮಾನ ಆಗಿತ್ತು! ಆದರೆ ಅವರ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಬಾಲು ಸರ್ ಅವರ ಕಾಲ ಬುಡಕ್ಕೆ ಅವಕಾಶ ಬಂದಿತು. ಎಂಥೆಂಥ ಅದ್ಭುತ ಹಾಡುಗಳು! ಶಂಕರಾ.., ರಾಗಂ ತಾನಮ್ ಪಲ್ಲವಿ, ದೊರಕುನಾ…ಎಲ್ಲವೂ ಸೂಪರ್ ಹಿಟ್! ಒಬ್ಬ ಸಂಗೀತ ಗುರುವಿನ ಬದುಕಿನ ಕಥೆ ಅದು. ಬಾಲುಗೆ ಸಂಗೀತ ಶಿಕ್ಷಣ ಇಲ್ಲ ಎಂದು ಹೀಗಳೆದವರಿಗೆ ಝಾಡಿಸಿ ಝಾಡಿಸಿ ಒದ್ದ ಹಾಗೆ ಅದ್ಭುತವಾಗಿ ಅವರು ಆ ಹಾಡುಗಳನ್ನು ಹಾಡಿದ್ದರು! ಬಾಲು ಸರ್ ಅವರಿಗೆ ಆ ಸಿನೆಮಾದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂದಿತು! ಮುಂದೆ ಬಾಲು ಸರ್ ಅವರ ಪ್ರತೀ ಒಂದು ರಸಮಂಜರಿಯ ವೇದಿಕೆಯಲ್ಲಿ ಮಧ್ಯಮಾವತಿ ರಾಗದ “ಶಂಕರಾ ನಾದ ಶರೀರ ಪರಾ” ಹಾಡಲು ಡಿಮ್ಯಾಂಡ್ ಬರುತ್ತಿತ್ತು ಮತ್ತು ಆ ಹಾಡಿಗೆ ಅಮರತ್ವದ ಸ್ಪರ್ಶವನ್ನು ಅವರು ನೀಡುತ್ತಿದ್ದರು! ಮುಂದೆ ಇಳಯರಾಜ ಸಂಗೀತ ನಿರ್ದೇಶಕ ಆಗಿ ತಮಿಳಿಗೆ ಬಂದ ನಂತರ ಬಾಲು ಸಂಗೀತ ಸರಸ್ವತಿಯ ವರಪುತ್ರರೇ ಆದರು. ಸಾಗರ ಸಂಗಮ ( 1983), ಪಲ್ಲವಿ ಅನುಪಲ್ಲವಿ( 1983) ಸ್ವಾತಿ ಮುತ್ಯಂ ( 1986) ರುದ್ರ ವೀಣಾ (1988), ಅಗ್ನಿ ನಕ್ಷತ್ರ (1989) ಇವುಗಳು ಬಾಲು ಸರ್ ಮತ್ತು ಇಳಯರಾಜ ಅವರ ಕಾಂಬಿನೇಶನ್ ಪಡೆದ ಅದ್ಭುತ ಸಿನೆಮಾಗಳು! ಇಳಯರಾಜ ಎಂಬ ಮಹೋನ್ನತ ಶಿಲ್ಪಿ ಬಾಲು ಸರ್ ಎಂಬ ಅದ್ಭುತ ಶಿಲ್ಪವನ್ನು ಕಡೆದು ನಿಲ್ಲಿಸಿದ್ದರು! ಎಂಬತ್ತರ ದಶಕದಲ್ಲಿ ತಮಿಳು ಮತ್ತು ಕನ್ನಡ ಸಿನೆಮಾ ರಂಗದಲ್ಲಿ ಇಬ್ಬರು ಮಹಾನ್ ಸಂಗೀತ ನಿರ್ದೇಶಕರ ಉದಯ ಆಗಿತ್ತು! ಮತ್ತು ಅವರು ಬಾಲು ಅವರಿಗಾಗಿ ಕಾಯುತ್ತಿದ್ದರು.. ( ಮುಂದುವರೆಯುತ್ತದೆ)
Kannada News » Karnataka » Bengaluru » Bengaluru news, Here is a good news for the Women street vendors of Bangalore ಬೆಂಗಳೂರಿನ ಬೀದಿಬದಿ ವ್ಯಾಪಾರಿಗಳಿಗೆ ಇಲ್ಲಿದೆ ಸಿಹಿಸುದ್ದಿ ಸಾಂಪ್ರದಾಯಿಕ ಹಳೆಯ ಮಾರಾಟದ ಬಂಡಿಗಳನ್ನು ಮೊಬೈಲ್ ಎಲೆಕ್ಟ್ರಿಕ್ ಆಹಾರ ಬಂಡಿಗಳಾಗಿ ಪರಿವರ್ತಿಸುವ ಯೋಜನೆ ಇದಾಗಿದ್ದು , ಪ್ರಾರಂಭದಲ್ಲಿ ಮಹಿಳಾ ಮಾರಾಟಗಾರರು ಇದರ ಫಲಾನುಭಾವಿಗಳಾಗಿರುತ್ತಾರೆ. street vendors of Bangalore Image Credit source: The Hindu TV9kannada Web Team | Edited By: Akshatha Vorkady Nov 23, 2022 | 10:54 AM ಮಹಿಳಾ ಬೀದಿ ಆಹಾರ ಮಾರಾಟಗಾರರಿಗೆ ತಮ್ಮ ಮಾರಾಟದ ಮೂಲಸೌಕರ್ಯಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಿಂದ ಮೊಬೈಲ್ ಎಲೆಕ್ಟ್ರಿಕ್ ಆಹಾರ ಕಾರ್ಟ್‌ಗಳನ್ನು (ತ್ರಿಚಕ್ರ ವಾಹನ) ಒದಗಿಸುವ ನಿಟ್ಟಿನಿಂದ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದು ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನ ಡೀಲರ್‌ಗಳಿಂದ ಬೀದಿ ವ್ಯಾಪಾರಿಗಳನ್ನು ರಕ್ಷಿಸಲು ನವೆಂಬರ್ 8 ರಂದು ಟೆಂಡರ್ ಕರೆದಿತ್ತು. ನಗರದಲ್ಲಿ ಈಗಾಗಲೇ 70,000 ರಿಂದ 80,000 ನೋಂದಾಯಿತ ಬೀದಿ ವ್ಯಾಪಾರಿಗಳಿದ್ದಾರೆ. ಇದರಲ್ಲಿ ಪ್ರತ್ಯೇಕವಾಗಿ ಮಹಿಳಾ ಮಾರಾಟಗಾರರ ಸಂಖ್ಯೆ ಎಷ್ಟಿದೆ ಎಂದು ತಿಳಿದು ಬಂದಿಲ್ಲ. ಈಗಾಗಲೇ ಯೋಜನೆಗಳ ಬಗ್ಗೆ ಮಾತುಕತೆ ನಡೆದಿದ್ದು, ಟೆಂಡರ್ ಅಂತಿಮಗೊಂಡ ನಂತರ, ಫಲಾನುಭಾವಿಗಳು ವಾಹನಕ್ಕಾಗಿ ಅರ್ಜಿ ಸಲ್ಲಿಸಬಹುದು. ಬಿಬಿಎಂಪಿ ಕೂಡ ವಾಹನದ ವೆಚ್ಚದಲ್ಲಿ ಶೇ.50ರಷ್ಟು ಹಣ ನೀಡಿ ಮಾರಾಟಗಾರರಿಗೆ ಸಹಾಯ ಮಾಡಲಿದೆ ಎಂದು ತಿಳಿದು ಬಂದಿದೆ. ಈ ಸಿಹಿ ಸುದ್ದಿಯ ಕುರಿತು ಶ್ಲಾಘನೆ ವ್ಯಕ್ತ ಪಡಿಸಿದ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್ ಬಾಬು ಈ ಉಪಕ್ರಮವು ಸಮರ್ಥನೀಯವಾಗಿದೆ, ಆದರೆ ಅನೇಕ ಮಹಿಳಾ ಮಾರಾಟಗಾರರಿಗೆ ವಾಹನಗಳ ಬಗ್ಗೆ ಅಷ್ಟೋಂದು ಮಾಹಿತಿ ಇಲ್ಲ. ಮಹಿಳೆಯ ಪತಿ, ಮಗ ಅಥವಾ ಮಗಳು ವಾಹನವನ್ನು ಹೊಂದಿದ್ದರೆ ಪಾಲಿಕೆಯು ವಾಹನಗಳನ್ನು ಒದಗಿಸಬೇಕು ಎಂದು ಹೇಳಿದ್ದಾರೆ. ಹಣಕಾಸಿನ ವಿಚಾರದಲ್ಲಿ, ಮೊಬೈಲ್ ಎಲೆಕ್ಟ್ರಿಕ್ ಫುಡ್ ಕಾರ್ಟ್‌ಗಳನ್ನು ಖರೀದಿಸಲು ಅರ್ಹ ಮಹಿಳಾ ಬೀದಿ ಆಹಾರ ಮಾರಾಟಗಾರರಿಗೆ ಅಗತ್ಯವಿರುವ ಫ್ಯಾಬ್ರಿಕೇಶನ್ ಸೇರಿದಂತೆ ಇವಿ ವೆಚ್ಚದ 50% ಅಥವಾ ರೂ 2.5 ಲಕ್ಷ, ಯಾವುದು ಕಡಿಮೆಯೋ ಅದನ್ನು ಬಿಬಿಎಂಪಿ ನೀಡುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇಂದೂ ಸಾಕಷ್ಟು ಬೀದಿ ವ್ಯಾಪಾರಿಗಳು ಸರಿಯಾದ ಮಾರಾಟ ಸ್ಥಳಗಳ ಕೊರತೆ, ನೀರು, ಕಸ-ವಿಲೇವಾರಿ ಕಾರ್ಯವಿಧಾನಗಳು ಹೀಗೆವ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ , ವಿಶೇಷವಾಗಿ ಮಹಿಳೆಯರು ಸ್ವಾವಲಂಬಿಯಾಗಿದ್ದುಕೊಂಡು ಬೀದಿ ವ್ಯಾಪಾರಗಳಲ್ಲಿ ತೊಡಗಿಕೊಂಡಿದ್ದು, ಇವರ ಈ ಕೆಲಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾವು ಈ ತಿರ್ಮಾನ ಕೈಗೊಂಡಿದ್ದೇವೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಂಪ್ರದಾಯಿಕ ಹಳೆಯ ಮಾರಾಟದ ಬಂಡಿಗಳನ್ನು ಮೊಬೈಲ್ ಎಲೆಕ್ಟ್ರಿಕ್ ಆಹಾರ ಬಂಡಿಗಳಾಗಿ ಪರಿವರ್ತಿಸುವ ಯೋಜನೆ ಇದಾಗಿದ್ದು , ಪ್ರಾರಂಭದಲ್ಲಿ ಮಹಿಳಾ ಮಾರಾಟಗಾರರಿಗೆ ನಂತರದ ದಿನಗಳಲ್ಲಿ ಇತರ ಬೀದಿ ವ್ಯಾಪಾರಿಗಳಿಗೂ ಈ ಯೋಜನೆಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಹುಡುಕುವುದು ಹೇಗೆ? ಇಲ್ಲಿದೆ ಸರಳ ವಿಧಾನಗಳು ಬೀದಿ ವ್ಯಾಪಾರಿಗಳಿಗೆ ಎಲೆಕ್ಟ್ರಿಕ್ ಫುಡ್ ಕಾರ್ಟ್‌ಗಳನ್ನು ಒದಗಿಸುವ ಕ್ರಮವು ಶ್ಲಾಘನೀಯವಾಗಿದ್ದರೂ, ಆದರೆ ಈ ನಿರ್ಧಾರವನ್ನು ಕೂಲಂಕಷವಾಗಿ ಯೋಚಿಸಬೇಕು. ಉದಾಹರಣೆಗೆ, ಈ ವಾಹನಗಳನ್ನು ಚಾರ್ಜ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ವ್ಯಾಪಾರಿಗಳ ಪಾರ್ಕಿಂಗ್ ಜಾಗ, ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪರಿಶೀಲಿಸಿ ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕಾದುದು ಅಗತ್ಯವಿದೆ.
ಮೈಸೂರು,ಡಿ.2(ಎಂಟಿವೈ)- ಕೊಳಚೆ ನೀರು ಹಾಗೂ ಪ್ಲಾಸ್ಟಿಕ್ ವಸ್ತುಗಳಿಂದ ಮಲೀನಗೊಳ್ಳುತ್ತಿದ್ದ ಲಿಂಗಾಂಬುದಿ ಕೆರೆ ರಕ್ಷಣೆಗೆ ಸ್ಥಳೀಯರೇ ಮುಂದೆ ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಕೆರೆ ಆವರಣದಲ್ಲಿ ರಾಶಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು. ಲಿಂಗಾಂಬುದಿ ಕೆರೆಗೆ ಸಂಪರ್ಕ ಹೊಂದಿ ರುವ ಎರಡು ರಾಜಕಾಲುವೆಗಳಿದ್ದು, ಅವು ಗಳ ಮೂಲಕ ಪರಿಸರ ಮಾರಕ ವಸ್ತು ಗಳು ಕೆರೆ ಒಡಲು ಸೇರುತ್ತಿವೆ. ಇದರಿಂದ ಕೆರೆ ನೀರು ಮಲಿನಗೊಂಡು ದುರ್ವಾಸನೆ ಬೀರುತ್ತಿದೆ. ಕೆರೆ ವಾತಾವರಣ ಕಲು… Continue to read ಮೈಸೂರು ಲಿಂಗಾಂಬುದಿ ಕೆರೆಗೆ ಶಾಸಕ ರಾಮದಾಸ್ ಭೇಟಿ: ಕೆರೆ ಸಂರಕ್ಷಣೆ ಸಂಬಂಧ ಮುಡಾ, ಪಾಲಿಕೆ ಅಧಿಕಾರಿಗಳೊಂದಿಗೆ ಪರಿಶೀಲನೆ, ಕ್ರಮಕ್ಕೆ ಸೂಚನೆ June 12, 2018 ಮೈಸೂರು: ಮೈಸೂರಿನ ಶ್ರೀರಾಂಪುರ ಮತ್ತು ರಾಮಕೃಷ್ಣನಗರ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಲಿಂಗಾಂಬುದಿ ಕೆರೆಗೆ ಕಲುಷಿತ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ದಿನಗಳಿಂದ ಒಳಚರಂಡಿ ನೀರು ಸೋರಿಕೆಯಾಗಿ ಕೆರೆಗೆ ಹರಿಯುತ್ತಿರುವುದರಿಂದ ನೀರು ಕಲುಷಿತಗೊಂಡು ದುರ್ವಾಸನೆ ಸೂಸುವಂತಾಗಿತ್ತು. ನಿತ್ಯ ಕೆರೆ ಆವರಣದಲ್ಲಿ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರು ಹಾಗೂ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ಕಲುಷಿತ ನೀರಿನ ದುರ್ವಾಸನೆಯಿಂದ ಕಿರಿಕಿರಿ ಅನುಭವಿಸುವಂತೆಯೂ ಆಗಿತ್ತು. ಈ ಹಿನ್ನೆಲೆಯಲ್ಲಿ…
ಸಾರ್ವಜನಿಕ ಬದುಕಿನಲ್ಲಿ ಸುದ್ದಿ ಮತ್ತು ಮಾಹಿತಿ ಪ್ರಸಾರಕ್ಕೆ ತೆರೆದುಕೊಂಡಿರುವ ನಮ್ಮ ಸುದ್ದಿ ಮಾಧ್ಯಮಗಳಿಗೆ ಒಂದು ಸಾಮಾಜಿಕ ಹೊಣೆಗಾರಿಕೆ ಇರದಿದ್ದರೆ, ಏನಾಗಬಹುದು ಎಂಬುದಕ್ಕೆ ಇತ್ತೀಚೆಗೆ ನಮ್ಮ ಕನ್ನಡ ಸುದ್ದಿ ಚಾನಲ್‌ಗಳು ಸುದ್ದಿಯ ಹೆಸರಿನಲ್ಲಿ ಕರ್ನಾಟಕದ ಜನತೆಗೆ ಲದ್ದಿಯನ್ನು ಉಣಬಡಿಸುತ್ತಿರುವುದೇ ಸಾಕ್ಷಿ. ಈ ನಾಡಿನ ಜ್ವಲಂತ ಸಮಸ್ಯೆ ಅಥವಾ ಜೀವನ್ಮರಣದ ಪ್ರಶ್ನೆಯಂಬಂತೆ ಕಳೆದ ನಾಲ್ಕುದಿನಗಳಿಂದ ಒಬ್ಬ ಕಿರುತೆರೆ ನಟಿಯ ಸಾವು ಕುರಿತು ನಡೆಯುತ್ತಿರುವ ಚರ್ಚೆ, ಈ ಕನ್ನಡ ನೆಲದ ಭವಿಷ್ಯದ ದಿನಗಳ ಬಗ್ಗೆ ಗಾಬರಿ ಹುಟ್ಟಿಸುವಂತಿದೆ. ತನ್ನ ಅವಿವೇಕತನದ ನಿರ್ಧಾರದಿಂದ ವಂಚಕನೊಬ್ಬನ ನಾಲ್ಕನೇ ಪತ್ನಿಯಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟು ನಂತರ ಕೊಲೆಯಾದ ಈ ಕಿರುತೆರೆಯ ನಟಿಯ ಬಗ್ಗೆ ಪೈಪೋಟಿಗೆ ಬಿದ್ದಂತೆ ಕನ್ನಡ ಚಾನಲ್‌ಗಳು ಚರ್ಚೆಯ ಹೆಸರಿನಲ್ಲಿ ತೌಡು ಕುಟ್ಟುತ್ತಿರುವ ಬಗೆಯನ್ನು ಗಮನಿಸಿದರೆ, ಮನಸ್ಸಿನಲ್ಲಿ ಜಿಗುಪ್ಸೆ ಮೂಡುತ್ತದೆ. ಒಂದು ಜೀವದ ದುರಂತ ಸಾವಿನ ಬಗ್ಗೆ ಮರುಕ ಪಡಬೇಕಾದ್ದು ಮನುಷ್ಯನ ಸಹಜ ಗುಣ. ಆದರೆ, ಅದು ವಿವೇಕದ ಎಲ್ಲೇ ಮೀರಬಾರದು. ಆಕೆಯ ಬದುಕಿನ ವೃತ್ತಾಂತವನ್ನು ಎತ್ತಿಕೊಂಡು ಆ ಹೆಣ್ಣುಮಗಳ ಖಾಸಗಿ ಬದುಕು ಮತ್ತು ಆಕೆಯ ಕುಟುಂಬದ ಜಾತಕವನ್ನು ರಸ್ತೆಯ ಬದಿಯಲ್ಲಿ ಕಬ್ಬಿನ ಹಾಲು ಮಾರುವವನು ಕಬ್ಬನ್ನು ಹಿಂಡುವಂತೆ ಹಿಂಡಿದರೆ, ಪ್ರಯೋಜನವೇನು? ಈ ಘಟನೆಯಲ್ಲಿ ಆಕೆಯ ಪಾತ್ರವೂ ಇತ್ತು ಎಂಬುದನ್ನು ಮರೆಮಾಚಿ ಆಕೆಯನ್ನು ಹುತಾತ್ಮಳಂತೆ ವರ್ಣಿಸುತ್ತಿರುವ ಚಾನಲ್‌ಗಳ ಕೃತಕ ಮಾತುಕತೆಗಳು ಅಸಹ್ಯ ಮೂಡಿಸುತ್ತವೆ. ಆಕೆಯೇನು ಅವಿದ್ಯಾವಂತೆಯಾಗಿರಲಿಲ್ಲ, ಇಂಜಿನಿಯರಿಂಗ್ ಪದವಿ ಮುಗಿಸಿ, ಕಿರುತೆರೆಯಲ್ಲಿ ಹತ್ತು ವರ್ಷಗಳ ಕಾಲ ದುಡಿದು ನೆಲೆ ಕಂಡುಕೊಂಡಿದ್ದ ಹೆಣ್ಣು ಮಗಳಾಗಿದ್ದಳು. ತಾನು ಯಾರನ್ನು ಮದುವೆಯಾಗಬೇಕು ಎಂಬುದರ ಬಗ್ಗೆ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲಾರದ ಅಸಹಾಯಕಳಾಗಿರಲಿಲ್ಲ. ಹಳ್ಳಿಗಾಡಿನ ಏಳನೇ ತರಗತಿ ಓದಿದ ಹುಡುಗಿಯರು ಪೋಷಕರನ್ನು ಧಿಕ್ಕರಿಸಿ ತಾನು ಮೆಚ್ಚಿದ ಹುಡುಗನ ಜೊತೆ ಪೊಲೀಸ್ ಠಾಣೆಗೆ ಹೋಗಿ ಮದುವೆಯಾಗುತ್ತಿರುವ ಈ ದಿನಗಳಲ್ಲಿ ಸಾರ್ವಜನಿಕ ಬದುಕಿನಲ್ಲಿ ಅಪಾರ ಸಹೃದಯರ ಗೆಳೆತನ ಸಂಪಾದಿಸಿದ್ದ ಈ ನಟಿಗೆ ಅದು ಏಕೆ ಸಾಧ್ಯವಾಗಲಿಲ್ಲ? ಇದು ಇಲ್ಲಿಗೆ ಮುಗಿಯಬಹುದಾದ ಮಾತು. ನಡೆದಿರುವ ದುರಂತದ ಘಟನೆಯ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡು, ಆಕೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವಾಗ ಆಕೆಯ ಬೆಡ್ ರೂಂ ರಹಸ್ಯ, ಮತ್ತು ಆಕೆಯ ಗಂಡನ ಪುರುಷತ್ವದ ಬಗೆಗಿನ ಸಂದೇಹವನ್ನು ಈ ಚಾನಲ್‌ಗಳು ಚುಯಿಂಗ್ ಗಂ ನಂತೆ ಬಹಿರಂಗವಾಗಿ ಅಗಿಯುತ್ತಿರುವುದೇಕೆ? ಇದೀಷ್ಟೇ ಆಗಿದ್ದರೇ ಸಹಿಸಬಹುದಿತ್ತು ಆದರೆ, ಕಳೆದ ಎರಡು ತಿಂಗಳಿಂದ ಕಪಟ ಸನ್ಯಾಸಿ ಎಂದು ಜಗಜ್ಜಾಹೀರಾಗಿರುವ ನಿತ್ಯಾನಂದನ ಪರ ವಿರೋಧ ಕುರಿತು ಚಾನಲ್‌ಗಳಲ್ಲಿ ನಡೆಯುತ್ತಿರುವ ವಾಗ್ವಾದಗಳು ನ್ಯಾಯಾಲಯದಲ್ಲಿನ ವಕೀಲರ ವಾದಗಳನ್ನು ನಾಚಿಸುವಂತಿವೆ. ಆರತಿರಾವ್ ಎಂಬಾಕೆ ಸಾಮಾನ್ಯ ಹೆಣ್ಣು ಮಗಳೇಲ್ಲ, ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆರು ವರ್ಷ ದುಡಿದು ಅನುಭವಗಳಿಸಿದಾಕೆ. ಆತನ ಜೊತೆ ಪಲ್ಲಂಗ ಹಂಚಿಕೊಂಡಾಗ ಈಕೆಯ ವಿವೇಕ ಅಥವಾ ಪ್ರಜ್ಞೆ ಯಾವ ಕಾಡಿನಲ್ಲಿ ಅನಾಥವಾಗಿ ಅಲೆಯುತ್ತಿತ್ತು. ಈಗ ದುರಂತ ನಾಯಕಿಯಂತೆ ಕ್ಯಾಮರಾ ಮುಂದೆ ಕಣ್ಣೀರು ಹರಿಸುವುದು, ಅದಕ್ಕೆ ನಿರೂಪಕ ಉಪ್ಪು, ಖಾರ, ಮಸಾಲೆ ಬೆರಸಿ, ವರ್ಣಿಸುವುದು ಇದೆಲ್ಲಾ ಒಂದು ಚಾನಲ್ ಕಥೆಯಾದರೆ, ನಿತ್ಯಾನಂದನ ಪರ ತೊಡೆ ತಟ್ಟಿ ನಿಂತಿರುವ ಮತ್ತೊಂದು ಚಾನಲ್ ಇದೇ ಆರತಿಯನ್ನು ವೇಶೈಯಂತೆ ಬಿಂಬಿಸುತ್ತಿದೆ. ಆಕೆಯ ವೈದ್ಯಕೀಯ ವರದಿಗಳ ಬಗ್ಗೆ ತೀರ್ಪು ನೀಡಲು ಇವರಿಗೆ ಅಷ್ಟೋಂದು ಕಾಳಜಿ ಏಕೆ? ಇವುಗಳನ್ನು ಗಮನಿಸಿದರೇ, ಇವರು ಸಮಾಜಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಬೇಕಾಗಿದೆ. “ಕೊಲೆ, ಅನೈತಿಕ ಸಂಬಂಧ, ಇವುಗಳ ವಿಚಾರಣೆಗೆ ಪೊಲೀಸರು, ನ್ಯಾಯಲಯ, ವಕೀಲರು ಏಕೆ ಬೇಕು? ನಾವಿದ್ದೀವೆ,” ಎಂಬಂತಿದೆ ಇತ್ತಿಚೆಗಿನ ಕನ್ನಡದ ಚಾನಲ್‌ಗಳ ಸಂಸ್ಕೃತಿ. ಇವುಗಳೆಲ್ಲವನ್ನು ಮೀರಿದ, ಆದ್ಯತೆಯ ಮೇಲೆ ಚರ್ಚಿಸಬೇಕಾದ ವಿಷಯಗಳು ಕರ್ನಾಟಕದಲ್ಲಿ ತುಂಬಿ ತುಳುಕುತ್ತಿವೆ ಆದರೆ, ಗ್ರಹಿಸುವ ಹೃದಯಗಳು ಇರಬೇಕು. ಪ್ರತಿ ನಿತ್ಯ ನಡೆಯುವ ರೈತರ ಆತ್ಮಹತ್ಯೆ, ಕುಸಿಯುತ್ತಿರುವ ಬೇಸಾಯದ ಬಗೆಗಿನ ರೈತನ ಕಾಳಜಿ, ಬರದಿಂದ ತತ್ತರಿಸುತ್ತಿರುವ ಗ್ರಾಮೀಣ ಜನತೆ, ಮೇವಿಲ್ಲದೆ ಕಟುಕರ ಮನೆಗೆ ಸಾಗುತ್ತಿರುವ ಜಾನುವಾರುಗಳು, ನಾಗಾಲೋಟದಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಗರಗಳಲ್ಲಿ ತತ್ತರಿಸಿ ಹೋಗಿರುವ ಬಡವರು ಇವರೆಲ್ಲಾ ಗಂಭೀರವಾಗಿ ಏಕೆ ಚರ್ಚೆಯಾಗುತ್ತಿಲ್ಲ? ಒಂದು ಕೆ.ಜಿ. ಅಕ್ಕಿ ಬೆಲೆ ಮತ್ತು ಸಕ್ಕರೆಯ ಬೆಲೆ ನಲವತ್ತು ರೂಪಾಯಿ ಆಗಿದೆ. ಬಡವರು ಅಕ್ಕಿ ತಿನ್ನಬೇಕೊ? ಸಕ್ಕರೆ ತಿನ್ನಬೇಕೊ? ಭಾರತದ 118 ಕೋಟಿ ಜನರಲ್ಲಿ 92 ಕೋಟಿ ಮೊಬೈಲ್ ಚಂದಾದಾರರಿದ್ದಾರೆ. ಸರಾಸರಿ ಪ್ರತಿಯೊಬ್ಬ ವ್ಯಕ್ತಿ ತಿಂಗಳಿಗೆ ನೂರು ರೂ ಖರ್ಚು ಮಾಡುತ್ತಿದ್ದಾನೆ ಎಂದು ಲೆಕ್ಕ ಹಾಕಿದರೂ ತಿಂಗಳಿಗೆ 92 ಸಾವಿರ ಕೋಟಿ ರೂಗಳು ಅರ್ಥವಿಲ್ಲದ ಖಾಲಿ ಶಬ್ಧಗಳಾಗಿರುವ ಮಾತಿಗೆ ವ್ಯಯ ಮಾಡುತ್ತಿದ್ದೇವೆ. ಇದು ನಾಚಿಕೇಗೇಡಿನ ಸಂಗತಿ ಎಂದು ನಮಗೆ ಅನಿಸುವುದಿಲ್ಲ. ದಶಕದ ಹಿಂದೆ ಈ ಮೊಬೈಲ್ ಇಲ್ಲದಿದ್ದಾಗಲೂ ಜನ ಬದುಕಿದ್ದರಲ್ಲವೆ? ಈ ಹಣ ಯಾರನ್ನು ಉದ್ದಾರ ಮಾಡುತ್ತಿದೆ ಎಂಬುದರ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ಹೇಳಬೇಕಾದವರು ಯಾರು? ದೃಶ್ಯ ಮಾಧ್ಯಮಗಳೇಕೆ ಮೌನವಾಗಿವೆ. ನಮ್ಮನ್ನಾಳುವವರು ಯಾವ ವಿಷಯದಲ್ಲಿ ಮುಳುಗಿದ್ದಾರೆ? ಈ ರಾಜ್ಯದಲ್ಲಿ ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳ ಒಂದು ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂದು ಯಾರಿಗಾದರೂ ಅನಿಸುತ್ತಾ? ಇಂತಹ ಗಂಭೀರ ವಿಷಯಗಳು ಯಾಕೆ ಚರ್ಚೆಯಾಗುತ್ತಿಲ್ಲ? ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅನಾವರಣಗೊಳಿಸಲು ಒಬ್ಬ ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್‌ನಿಂದ ಸಾಧ್ಯವಾಯಿತು. ದೇಶದೆಲ್ಲೆಡೆ ಒಂದೇ ಸಮನೇ ಘರ್ಜಿಸುತ್ತಿರುವ ನೂರಕ್ಕೂ ಹೆಚ್ಚಿನ ಸುದ್ದಿ ಚಾನಲ್‌ಗಳು ಏನು ಮಾಡುತ್ತಿದ್ದವು? ಘಟಿಸಿ ಹೋದ ವಿಷಯಗಳನ್ನು ತೆಗೆದುಕೊಂಡು ಮಸಾಲೆ ಹಾಕಿ ರುಬ್ಬುವುದಕ್ಕೆ ಇಂತಹ ಸುದ್ದಿ ಚಾನಲ್‌ಗಳು ಕನ್ನಡದ ಜನತೆಗೆ ಅವಶ್ಯಕತೆ ಇಲ್ಲ. ಸಮಸ್ಯೆಯ ಆಳಕ್ಕೆ ಇಳಿಯುವ , ಅವುಗಳನ್ನು ಹುಡುಕಿಕೊಂಡು ಹೋಗಿ ಜನತೆಯ ಮುಂದಿಡುವ ಮನಸ್ಸುಗಳು ಈಗ ಬೇಕಾಗಿವೆ. ಮಂಡ್ಯ ಜಿಲ್ಲೆಯ ಆಡು ಭಾಷೆಯಲ್ಲಿ ಒಂದು ಮಾತಿದೆ. “ಬಾಳೆ ಗಿಡ ಕಡಿಯೊದ್ರಲ್ಲಿ ನನ್ನ ಗಂಡ ಶೂರ ಧೀರ” ಅಂತಾ. ನಮಗೆ ಬಾಳೇ ಗಿಡ ಕಡಿಯುವವರು ಬೇಕಾಗಿಲ್ಲ. ಈ ನೆಲದಲ್ಲಿ ಎಲ್ಲೆಂದರಲ್ಲಿ ಬೆಳೆದು ತಾಂಡವವಾಡುತ್ತಿರು ಮುಳ್ಳಿನ ಗಿಡಗಳು ಮತ್ತು ಕಳೆಗಳನ್ನು ಕಿತ್ತು ಹಾಕಿ ನೆಲವನ್ನು ಹಸನು ಮಾಡುವ ಅಪ್ಪಟ ಮನುಷ್ಯರು ಬೇಕಾಗಿದ್ದಾರೆ. ನನ್ನ ಕಥೆಗಾರ ಮಿತ್ರ ಕೇಶವ ಮಳಗಿ ಹೇಳಿದ ಒಂದು ಅತ್ಯಂತ ಮೌಲ್ಯಯುತ ಮಾತು ನೆನಪಾಗುತ್ತಿದೆ: “ಗಂಟಲು ಹರಿದುಕೊಳ್ಳುವ, ಘೋಷಣೆ ಕೂಗುತ್ತಿರುವ ಈ ದಿನಗಳಲ್ಲಿ ಅಂತರಂಗದ ಪಿಸು ಮಾತಿಗೆ ಕಿವಿ ಕೊಡುವವರು ಕಡಿಮೆಯಾಗುತಿದ್ದಾರೆ.” ಒಂದೇ ಸಮನೆ ಸುದ್ದಿಯ ಹೆಸರಿನಲ್ಲಿ ವಿವೇಚನೆಯಿಲ್ಲದೆ ಗಂಟಲು ಹರಿದುಕೊಳ್ಳುತಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆ ನಮ್ಮನ್ನು (ಅಂದರೇ ದೃಶ್ಯ ಮಾಧ್ಯಮದ ಒಂದು ಭಾಗವಾಗಿರುವ ನನ್ನನ್ನೂ ಒಳಗೊಂಡಂತೆ) ಪತ್ರಕರ್ತರು ಎಂದು ಕರೆಯುವುದಿಲ್ಲ, ಬದಲಾಗಿ ಬಫೂನುಗಳು ಎಂದು ಕರೆಯುತ್ತಾರೆ. ಈ ಕಾರಣಕ್ಕಾಗಿಯೇ ಅಲ್ಲಮ ತನ್ನ ವಚನವೊಂದರಲ್ಲಿ ನಮ್ಮನ್ನು ಹೀಗೆ ಎಚ್ಚರಿಸಿದ್ದಾನೆ:
ಈ ರಾಶಿಯವರು ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲಾರದು ಈ ರಾಶಿಯವರಿಗೆ ಶ್ರೀ ಮಂಜುನಾಥನ ಕೃಪೆ ಇರುವುದರಿಂದ ಈ ರಾಶಿಯವರು ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ ಈ ರಾಶಿಯವರಿಗೆ ಸಂತೋಷದ ದಿನಗಳು ಶುರುವಾಗಲಿದೆ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಪರಿಪೂರ್ಣವಾದ ಸಮಯ ಈ ಸಮಯದಲ್ಲಿ ನೀವು ವ್ಯಾಪಾರಗಳನ್ನು ಪರಮ ಮಾಡಿದರೆ ಒಳ್ಳೆಯ ಲಾಭ ದೊರೆಯಲಿದೆ . ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ ( ಕಾಲ್/ವಾಟ್ಸಪ್ ) 9538855512 ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512 ಈ ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿದ್ದು ಸುಖವಾದ ಜೀವನವನ್ನು ಪಡೆಯಲಿದ್ದಾರೆ ದೂರದ ಪ್ರಯಾಣ ಈ ರಾಶಿಯವರಿಗೆ ಜನ ಲಾಭವನ್ನು ತಂದು ಕೊಡುತ್ತದೆ ಆದಷ್ಟು ಬೇಗ ಈ ರಾಶಿಯವರು ಧನವಂತರಾಗುತ್ತಾರೆ ಮತ್ತು ಜೀವನದಲ್ಲಿ ಅವರು ತುಂಬಾ ನೋವನ್ನು ಅನುಭವಿಸಿರುತ್ತಾರೆ ಎಲ್ಲಾ ನೋವುಗಳು ಆದಷ್ಟು ಬೇಗ ನಿವಾರಣೆಯಾಗಲಿದೆ ಈ ರಾಶಿಯವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ . ಈ ರಾಶಿಯವರು ಹಣವನ್ನು ಆದಷ್ಟು ಇತಿಮಿತಿಯಿಂದ ಬಳಸಿ ನಿಮ್ಮ ಕೆಲಸ ಅರ್ಧಕ್ಕೆ ನಿಂತಿದ್ದರೆ ಅಥವಾ ಪ್ರಾರಂಭವಾಗಿದೆ ಹೋಗಿದ್ದಾರೆ ಹಿಂದೂ ಅದು ಪ್ರಾರಂಭವಾಗಿ ಮುಕ್ತಾಯವಾಗುತ್ತದೆ ಇದರಿಂದ ನಿಮಗೆ ಬಾರಿ ಧನಲಾಭವಾಗುತ್ತದೆ ಹಿಂದೆಯೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ಕನ್ಯಾರಾಶಿ ತುಲಾರಾಶಿ ಧನುರ್ ರಾಶಿ ಕಟಕ ರಾಶಿ ಮತ್ತು ಮೇಷ ರಾಶಿ. ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ ( ಕಾಲ್/ವಾಟ್ಸಪ್ ) 9538855512 ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಹಾನಾಪುರ ಬಯಲುನಾಡಿನ ಒಂದು ಪುಟ್ಟ ಹಳ್ಳಿ.ಅಲ್ಲಿ ಬಸಮ್ಮ ಎಂಬ ಅರವತ್ತರ ಅಜ್ಜಿ ವಾಸಿಸುತ್ತಿದ್ದಳು.ಜೀವನ ಸಾಗಿಸಲು ಹಾಲಿನ ವ್ಯಾಪಾರ ಮಾಡಿಕೊಂಡಿದ್ದಳು. ಬಸಮ್ಮ ಆಂಜನೇಯ ಸ್ವಾಮಿಯ ಪರಮ ಭಕ್ತೆ.ನಿತ್ಯವೂ ಬೆಳಿಗ್ಗೆ-ಸಂಜೆ, ಊರಾಚೆ ಇರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತಪ್ಪದೇ ಹೋಗುತ್ತಿದ್ದಳು.ಅಲ್ಲಿ ತನ್ನ ಕೈ ಯಲ್ಲಾಗುವ ಸೇವೆ ಮಾಡಿ ಮನೆಗೆ ಹಿಂತಿರುಗುತ್ತಿದ್ದಳು. ಹೀಗೆ ಒಂದು ಸಂಜೆ ಮನೆಯ ಕಡೆಗೆ ಬರುವ ದಾರಿಯಲ್ಲಿ ಗಾಯಗೊಂಡು ನರಳುತ್ತಿರುವ ಪುಟ್ಟ ಮಂಗನ ಮರಿ ಕಂಡಳು.”ಅಯ್ಯೋ.ಪಾಪಎನ್ನುತ್ತ ಅದರ ಬಳಿ ತೆರಳಿ ಮೆಲ್ಲಗೆ ಅದನ್ನೆತ್ತಿಕೊಂಡು ಮನೆಗೆ ಬಂದಳು.ಅದಕ್ಕೆ ನೀರು,ಆಹಾರ ನೀಡಿ ಉಪಚರೀಸಿದಳು. ಮೂರು ದಿನಗಳ ನಂತರ ಆ ಪುಟ್ಟ ಮಂಗನ ಮರಿ ಸಂಪೂರ್ಣ ಚೇತರಿಸಿಕೊಂಡು ಓಡಾಡತೊಡಗಿತು.ಅದರ ಮುಗ್ಧತೆ, ಆತ್ಮೀಯತೆ ಕಂಡು ಬಸಮ್ಮ ಅದಕ್ಕೆ”ಹನುಮ” ಎಂದೇ ನಾಮಕರಣ ಮಾಡಿಬಿಟ್ಟಳು. ಮನೆಯ ಆಸುಪಾಸು ಅದು ಎಲ್ಲೇ ಇದ್ದರೂ ಸರಿ, ಒಂದು ಬಾರಿ ಬಸಮ್ಮ”ಹ ನು ಮಾ”ಎಂದು ಕೂಗಿದರೆ ಸಾಕು, ಕ್ಷಣಾರ್ಧದಲ್ಲಿ ಅವಳೆದುರು ಹಾಜರಾಗುತ್ತಿತ್ತು.ದಿನಕಳೆದಂತೆ “ಹನುಮ” ಬಸಮ್ಮ ಮಾಡುತ್ತಿದ್ದ ಕೆಲಸಗಳಲ್ಲಿ ಚಿಕ್ಕ ಚಿಕ್ಕ ಸಹಾಯ ಮಾಡತೊಡಗಿತು.ಹೀಗಾಗಿ ಇವರಿಬ್ಬರಲ್ಲಿ ಆತ್ಮ ವಿಶ್ವಾಸ, ಆತ್ಮೀಯತೆ ಹೆಚ್ಚಾಗಿ ಪರಸ್ಪರರು ಬಿಟ್ಟಿರದಂತಾದರು.ಹಗಲು ವೇಳೆ ಬಸಮ್ಮ ನ ಜೊತೆ ಇರುತ್ತಿದ್ದ ಹನುಮ, ರಾತ್ರಿ ಯಾಯಿತೆಂದರೆ ಸಾಕು ಮನೆಯ ಹಿಂದಿನ ತೆಂಗಿನ ಮರ ಏರಿ ಕುಳಿತು ಬಿಡುತ್ತಿತ್ತು. ಮತ್ತೆ ಮಾರನೇ ದಿನ ಸೂರ್ಯೋದಯಕ್ಕೂ ಮೊದಲ ಬಸಮ್ಮ ನ ಮನೆಯ ಜಗುಲಿಯ ಮೇಲೆ ಹಾಜರ್ ಆಗುತ್ತಿತ್ತು. ಆಗ ಬೇಸಿಗೆ ಕಾಲದ ಒಂದು ದಿನ, ವಿಪರೀತ ಸೆಕೆ ತಾಳದ ಬಸಮ್ಮ,ಆ ರಾತ್ರಿ ತನ್ನ ಮನೆಗೆ ಬೀಗ ಹಾಕಿ ಜಗುಲಿಯ ಮೇಲೆ ಮಲಗಿದ್ದಳು. ಬೆಳಗಿನ ಜಾವ ಅವಳ ಮನೆಯೊಳಗಿಂದ ಬಂದ ಶಬ್ದ ಕೇಳಿಸಿಕೊಂಡು, ಮೆಲ್ಲನೆ ಕಿಟಕಿಯ ಬಾಗಿಲು ಅರೆಬರೆ ತೆರೆದು ಇಣುಕಿ ನೋಡಿದಳು. ಮುಸುಕ ಧಾರಿ ಕಳ್ಳನೊಬ್ಬ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಹಣ, ಒಡವೆ ಕದ್ದು ಜೇಬಿಗಿಳಿಸುತ್ತಿದ್ದ. ಅದನ್ನು ಕಂಡ ಬಸಮ್ಮ ತಡಮಾಡದೇ ಏರು ಧ್ವನಿಯಲ್ಲಿ”ಕಳ್ಳಾ..ಕಳ್ಳಾ..”ಎಂದು ಬೊಬ್ಬೆ ಹಾಕತೊಡಗಿದಳು.ಇವಳ ಅರಚಾಟ ಗಮನಿಸಿದ ಕಳ್ಳ ,ಮನಸ್ಸಿನಲ್ಲಿ”ಆಯ್ತು.ಇನ್ನು ನನ್ನ ಕತೆ ಮುಗಿದಂತೆ ಎಂದು”ಅಂದುಕೊಳ್ಳುತ್ತ ಗಾಬರಿಯಿಂದ ಮನೆಯ ಹಿಂಬಾಗಿಲು ತೆರೆದು ಓಡತೊಡಗಿದ.ಅವನ ಊಹೆಯಂತೆ ಅಕ್ಕ ಪಕ್ಕದ ಜನ ಗುಂಪುಗುಂಪಾಗಿ ಬರತೊಡಗಿದ್ದರು. ಅವರನ್ನು ಕಂಡ ಕಳ್ಳ ಕಕ್ಕಾಬಿಕ್ಕಿಯಾದ,ಏನೂ ತೋಚದಂತಾಗಿ ಅತ್ತ ಇತ್ತ ನೋಡುತ್ತ ಸರ ಸರನೆ ಮನೆಯ ಹಿಂದಿನ ತೆಂಗಿನ ಮರ ಏರತೊಡಗಿದ. ಅದೇ ಮರದ ಮೇಲಿದ್ದ ಹನುಮ ಪಿಳಿ-ಪಿಳನೇ ನೋಡುತ್ತ ಅಲ್ಲೇ ಇದ್ದ ಒಂದು ಕಾಯಿ ಕಿತ್ತಿ, ಸರಿಯಾಗಿ ಕಳ್ಳನ ತಲೆ ಮೇಲೆ ಎತ್ತಿ ಹಾಕಿತು. ಅನಿರೀಕ್ಷಿತ ವಾಗಿ ಪೆಟ್ಟು ತಿಂದ ಕಳ್ಳ ನೋವು ಸಹಿಸದೇ”ಅಮ್ಮಾ.ಅಮ್ಮಾ ಎಂದು ಕಿರುಚುತ್ತ, ತೆಂಗಿನ ಬುಡಕ್ಕೆ ಬಂದು ಬಿದ್ದ. ಆತ ಕತ್ತೆತ್ತಿ ನೋಡಿದಾಗ ತನ್ನ ಸುತ್ತಲೂ ಜನ, ನಿಂತಿರುವುದು ಕಂಡು”ತಪ್ಪಾಯ್ತು,ಅಣ್ಣಾ….. ಹೊಡಿಬೇಡಿ”ಎಂದು ದೈನ್ಯದಿಂದ ಕೈ ಜೋಡಿಸುತ್ತ ತಾನು ಕದ್ದ ಹಣ, ಒಡವೆ ಎಲ್ಲವನ್ನೂ ಹಿಂತಿರುಗಿಸಿದ.ಅದಾಗಲೇ ಮರದಿಂದ ಸರ-ಸರನೆ ಇಳಿದು ಬಂದು ಬಸಮ್ಮ ನ ಬಳಿ ಕುಳಿತ “ಹನುಮ” ತನ್ನ ಮುಂದಿನ ಎರಡು ಕಾಲಿನ ಮೇಲೆ ನಿಂತು ಖುಷಿಯಿಂದ ಚಪ್ಪಾಳೆ ಹಾಕತೊಡಗಿತು.ಅಲ್ಲಿ ನೆರೆದ ಜನ ಈ ಹನುಮ ಮಾಡಿದ ಸಹಾಯವನ್ನು ಕಂಡು ಬಾಯ್ತುಂಬಾ ಕೊಂಡಾಡತೊಡಗಿದರು. Post Views: 90 Posted in Kannada, Kids StoriesTagged Hindu, Hindu Culture, Hindu Mythology, Hinduism, kannada story, Lord Hanuman, Moral Story
ಮಂಡ್ಯ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ಶೀಘ್ರವಾಗಿ ವಿಮಾ ಹಣ ನೀಡಲು ವಿಮಾ ಸಂಸ್ಥೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು. ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬೆಳೆ ವಿಮಾ ಯೋಜನೆ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಯುನೈಟೆಡ್ ಇಂಡಿಯಾ ಕಂಪನಿಯು 2016ನೇ ಸಾಲಿನಲ್ಲಿ ರಬಿ ಬೆಳೆ ಬೆಳೆದ 43,575 ರೈತರಿಗೆ ಹಾಗೂ 2017ನೇ ಸಾಲಿ ನಲ್ಲಿ ಖಾರೀಫ್ ಬೆಳೆ ಮತ್ತು ರಬಿ ಬೆಳೆ ಬೆಳೆದ 22,469 ರೈತರಿಗೆ ಬೆಳೆ ವಿಮೆ ಹಣ ನೀಡಬೇಕಾಗಿದೆ ಎಂದರು. 2018ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆ ಯಲ್ಲಿ 12 ಆಹಾರ ಧಾನ್ಯ, ಎಣ್ಣೆಕಾಳು ಬೆಳೆಗಳು ಮತ್ತು 2 ತೋಟಗಾರಿಕಾ ಬೆಳೆಗಳನ್ನು ಅಧಿಸೂಚಿಸಲಾಗಿದ್ದು, ಭತ್ತ (ನೀರಾವರಿ) ಬೆಳೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಅಧಿಸೂಚಿತ ಗ್ರಾಪಂಗಳಲ್ಲಿ, ರಾಗಿ (ಮಳೆ ಆಶ್ರಿತ) ಬೆಳೆಗೆ ನಾಗಮಂಗಲ ಮತ್ತು ಪಾಂಡವಪುರ ತಾಲೂಕುಗಳ ಅಧಿಸೂಚಿತ ಗ್ರಾಪಂಗಳಲ್ಲಿ, ಮುಸುಕಿನಜೋಳ (ಮಳೆ ಆಶ್ರಿತ) ಬೆಳೆಗೆ ಮಳವಳ್ಳಿ ತಾಲೂಕಿನ ಅಧಿಸೂಚಿತ ಗ್ರಾಪಂಗಳಲ್ಲಿ ರೈತರು ವಿಮೆಗೆ ನೋಂದಾಯಿಸಿಕೊಳ್ಳ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ಅಲಸಂದೆ (ಮಳೆ ಆಶ್ರಿತ), ಟಮೋಟೊ, ಎಲೆ ಕೋಸು ಬೆಳೆಗಳಿಗೆ ಅಧಿಸೂಚಿತ ಹೋಬಳಿಗಳಲ್ಲಿ ರೈತರು ವಿಮೆಗೆ ನೋಂದಾಯಿಸಬಹುದು ಎಂದು ತಿಳಿಸಿದರು. ಬೆಳೆ ಸಾಲ ಪಡೆಯದ ರೈತರಿಗೆ ಬೆಳೆ ವಿಮೆ ಕಡ್ಡಾಯ ವಾಗಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಈ ಯೋಜನೆ ಯಡಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣ , ಖಾತೆ, ಪಾಸ್ ಪುಸ್ತಕ ಹಾಗೂ ಕಂದಾಯ ರಶೀದಿ ನೀಡಬೇಕು ಎಂದರು. ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ, ಬೆಳೆ ವಿಮೆ ಬಗ್ಗೆ ರೈತರಿಗೆ ಅರಿವು ಮೂಡಿಸಲು ತಾಲೂಕು ವ್ಯಾಪ್ತಿಯ ಎಲ್ಲಾ ಬ್ಯಾಂಕುಗಳು, ಗ್ರಾಪಂಗಳು, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಸೇರಿದಂತೆ ಇತರೆ ಕೃಷಿಗೆ ಸಂಬಂಧಿಸಿದ ಇಲಾಖೆಗಳಿಗೆ ಹಸ್ತ ಪ್ರತಿಗಳನ್ನು ವಿತರಿಸಿ ವ್ಯಾಪಕ ಪ್ರಚಾರ ನೀಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಕೃಷ್ಣಪ್ಪ, ತೋಟ ಗಾರಿಕೆ ಉಪ ನಿರ್ದೇಶಕ ರಾಜು, ಸಹಕಾರ ಇಲಾಖೆ ಉಪ ನಿಬಂಧಕ ಕುಮಾರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪದ್ಮಶೇಖರ್ ಪಾಂಡೆ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು. DC N. Manjushri Pradhan Mantri Fasal Bima Yojana ಸಾಲಮನ್ನಾಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಜಿಪಂ ಸದಸ್ಯ ಸಾರಾ ನಂದೀಶ್ ಹೇಳಿಕೆಗೆ ಆಕ್ಷೇಪ: ಡಿ. ರವಿಶಂಕರ್ ಬಗೆ ಹೇಳಿಕೆ ನೀಡುವ ಮುನ್ನ ಅವರು ಆಸ್ತಿಮಾರಿ ಚುನಾವಣೆ ನಡೆಸಿದ್ದನ್ನು ಪರಿಶೀಲಿಸಲಿ
ದೆಹಲಿ : ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರಿಗೆ ವಿದಾಯ ಪಂದ್ಯವನ್ನು ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧತೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಆವೃತ್ತಿಯ ಸಂದರ್ಭದಲ್ಲಿ ಮಂಡಳಿಯು ಧೋನಿಯೊಂದಿಗೆ ಮಾತನಾಡಲಿದೆ ಮತ್ತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಇದೀಗ ಯಾವುದೇ ಅಂತರರಾಷ್ಟ್ರೀಯ ಸರಣಿಗಳಿಲ್ಲ, ಬಹುಶಃ ಐಪಿಎಲ್ ನಂತರ ನಾವು ಏನು ಮಾಡಬಹುದೆಂದು ನೋಡುತ್ತೇವೆ ಏಕೆಂದರೆ ಧೋನಿ ರಾಷ್ಟ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಮತ್ತು ಅವರು ಎಲ್ಲ ಗೌರವಕ್ಕೂ ಅರ್ಹರು. ನಾವು ಯಾವಾಗಲೂ ಅವನಿಗೆ ಬೀಳ್ಕೊಡುಗೆ ಪಂದ್ಯವನ್ನು ನಡೆಸಲು ಬಯಸಿದ್ದೆವು ಆದರೆ ಧೋನಿ ವಿಭಿನ್ನ ಆಟಗಾರ. ಯಾರೂ ಯೋಚಿಸದಿದ್ದಾಗ ಅವರು ನಿವೃತ್ತಿಯನ್ನು ಘೋಷಿಸಿದರು “ಎಂದು ಅಧಿಕಾರಿ ಹೇಳಿದರು. ಅವರ ಅದ್ಭುತ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಜೊತೆಗೆ, ಧೋನಿ ಭವ್ಯವಾದ ಬ್ಯಾಟ್ಸ್‌ಮನ್ ಆಗಿದ್ದರು ಮತ್ತು ಅವರ ಅಂತಿಮ ಕ್ಷಣದ ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದರು. ಧೋನಿ ಅವರು ಸಾರ್ವಕಾಲಿಕ ಶ್ರೇಷ್ಠ ಫಿನಿಶರ್ ಎಂದು ಗುರುತಿಸಲ್ಪಟ್ಟಿದ್ದಾರೆ. ಐಸಿಸಿ WT20 (2007), ಐಸಿಸಿ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಗಳಲ್ಲಿ ಧೋನಿ ಟೀಮ್ ಇಂಡಿಯಾವನ್ನು ಪ್ರಶಸ್ತಿ ಗೆಲುವು ಸಾಧಿಸಿದರು. ದೇಶದ 74 ನೇ ಸ್ವಾತಂತ್ರ್ಯ ದಿನಾಚರಣೆಯಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನೊಂದಿಗೆ ಅವರು ಅನಿರೀಕ್ಷಿತ ನಿವೃತ್ತಿಯ ಘೋಷಣೆ ಮಾಡಿದರು. 2019 ರ ವಿಶ್ವಕಪ್ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಭಾರತದ ಮಾಜಿ ಕ್ರಿಕೆಟ್ ನಾಯಕ ಸ್ಪರ್ಧಾತ್ಮಕ ಕ್ರಿಕೆಟ್ ಆಡಲಿಲ್ಲ ಮತ್ತು ಆಗಸ್ಟ್ 15 ರಂದು ತಮ್ಮ ಅಂತರರಾಷ್ಟ್ರೀಯ ಭವಿಷ್ಯದ ಕುರಿತಾದ ಎಲ್ಲಾ ಹಾಪೋಹಗಳಿಗೆ ಅಂತ್ಯ ಹಾಡಿದರು.
ತಜಕಿಸ್ತಾನಿ ಸೊಮೋನಿ ಗೆ ತಾಳ ವಿನಿಮಯ ದರ ಇತಿಹಾಸ ಇತಿಹಾಸಕ್ಕೂ 1997 ತನಕ 2022. ಕರೆನ್ಸಿ ಪರಿವರ್ತನೆ ಚಾರ್ಟ್ ತಜಕಿಸ್ತಾನಿ ಸೊಮೋನಿ ಗೆ ತಾಳ (ಏಪ್ರಿಲ್ 2021). ತಜಕಿಸ್ತಾನಿ ಸೊಮೋನಿ ಗೆ ತಾಳ ವಿನಿಮಯ ದರ ಇತಿಹಾಸ ಫಾರ್ ಏಪ್ರಿಲ್ 2021 ಸೆಂಟ್ರಲ್ ಬ್ಯಾಂಕ್ ಮಾಹಿತಿ ಪ್ರಕಾರ. ದಿನಗಳ ಕರೆನ್ಸಿ ಬದಲಾವಣೆ ಇತಿಹಾಸ. ಪರಿವರ್ತಿಸಿ ತಜಕಿಸ್ತಾನಿ ಸೊಮೋನಿ ಗೆ ತಾಳ ತಜಕಿಸ್ತಾನಿ ಸೊಮೋನಿ ಗೆ ತಾಳ ವಿನಿಮಯ ದರ ತಜಕಿಸ್ತಾನಿ ಸೊಮೋನಿ ಗೆ ತಾಳ ವಿದೇಶೀ ವಿನಿಮಯ ವಿನಿಮಯ ಮಾರುಕಟ್ಟೆಯಲ್ಲಿ ವಾಸಿಸುವ ನವೆಂಬರ್ 2022 ಅಕ್ಟೋಬರ್ 2022 ಸೆಪ್ಟೆಂಬರ್ 2022 ಆಗಸ್ಟ್ 2022 ಜುಲೈ 2022 ಜೂನ್ 2022 ಮೇ 2022 ಏಪ್ರಿಲ್ 2022 ಮಾರ್ಚ್ 2022 ಫೆಬ್ರವರಿ 2022 ಜನವರಿ 2022 ಡಿಸೆಂಬರ್ 2021 ನವೆಂಬರ್ 2021 ಅಕ್ಟೋಬರ್ 2021 ಸೆಪ್ಟೆಂಬರ್ 2021 ಆಗಸ್ಟ್ 2021 ಜುಲೈ 2021 ಜೂನ್ 2021 ಮೇ 2021 ಏಪ್ರಿಲ್ 2021 ಮಾರ್ಚ್ 2021 ಫೆಬ್ರವರಿ 2021 ಜನವರಿ 2021 ಡಿಸೆಂಬರ್ 2020 ನವೆಂಬರ್ 2020 ಅಕ್ಟೋಬರ್ 2020 ಸೆಪ್ಟೆಂಬರ್ 2020 ಆಗಸ್ಟ್ 2020 ಜುಲೈ 2020 ಜೂನ್ 2020 ಮೇ 2020 ಏಪ್ರಿಲ್ 2020 ಮಾರ್ಚ್ 2020 ಫೆಬ್ರವರಿ 2020 ಜನವರಿ 2020 ಡಿಸೆಂಬರ್ 2019 ನವೆಂಬರ್ 2019 ಅಕ್ಟೋಬರ್ 2019 ಸೆಪ್ಟೆಂಬರ್ 2019 ಆಗಸ್ಟ್ 2019 ಜುಲೈ 2019 ಜೂನ್ 2019 ಮೇ 2019 ಏಪ್ರಿಲ್ 2019 ಮಾರ್ಚ್ 2019 ಫೆಬ್ರವರಿ 2019 ಜನವರಿ 2019 ಡಿಸೆಂಬರ್ 2018 ನವೆಂಬರ್ 2018 ಅಕ್ಟೋಬರ್ 2018 ಸೆಪ್ಟೆಂಬರ್ 2018 ಆಗಸ್ಟ್ 2018 ಜುಲೈ 2018 ಜೂನ್ 2018 ಮೇ 2018 ಏಪ್ರಿಲ್ 2018 ಮಾರ್ಚ್ 2018 ಫೆಬ್ರವರಿ 2018 ಜನವರಿ 2018 ಡಿಸೆಂಬರ್ 2017 ನವೆಂಬರ್ 2017 ಅಕ್ಟೋಬರ್ 2017 ಸೆಪ್ಟೆಂಬರ್ 2017 ಆಗಸ್ಟ್ 2017 ಜುಲೈ 2017 ಜೂನ್ 2017 ಮೇ 2017 ಏಪ್ರಿಲ್ 2017 ಮಾರ್ಚ್ 2017 ಫೆಬ್ರವರಿ 2017 ಜನವರಿ 2017 ಡಿಸೆಂಬರ್ 2016 ನವೆಂಬರ್ 2016 ಅಕ್ಟೋಬರ್ 2016 ಸೆಪ್ಟೆಂಬರ್ 2016 ಆಗಸ್ಟ್ 2016 ಜುಲೈ 2016 ಜೂನ್ 2016 ಮೇ 2016 ಏಪ್ರಿಲ್ 2016 ಮಾರ್ಚ್ 2016 ಫೆಬ್ರವರಿ 2016 ಜನವರಿ 2016 ಡಿಸೆಂಬರ್ 2015 ನವೆಂಬರ್ 2015 ಅಕ್ಟೋಬರ್ 2015 ಸೆಪ್ಟೆಂಬರ್ 2015 ಆಗಸ್ಟ್ 2015 ಜುಲೈ 2015 ಜೂನ್ 2015 ಮೇ 2015 ಏಪ್ರಿಲ್ 2015 ಮಾರ್ಚ್ 2015 ಫೆಬ್ರವರಿ 2015 ಜನವರಿ 2015 ಡಿಸೆಂಬರ್ 2014 ನವೆಂಬರ್ 2014 ಅಕ್ಟೋಬರ್ 2014 ಸೆಪ್ಟೆಂಬರ್ 2014 ಆಗಸ್ಟ್ 2014 ಜುಲೈ 2014 ಜೂನ್ 2014 ಮೇ 2014 ಏಪ್ರಿಲ್ 2014 ಮಾರ್ಚ್ 2014 ಫೆಬ್ರವರಿ 2014 ಜನವರಿ 2014 ಡಿಸೆಂಬರ್ 2013 ನವೆಂಬರ್ 2013 ಅಕ್ಟೋಬರ್ 2013 ಸೆಪ್ಟೆಂಬರ್ 2013 ಆಗಸ್ಟ್ 2013 ಜುಲೈ 2013 ಜೂನ್ 2013 ಮೇ 2013 ಏಪ್ರಿಲ್ 2013 ಮಾರ್ಚ್ 2013 ಫೆಬ್ರವರಿ 2013 ಜನವರಿ 2013 ಡಿಸೆಂಬರ್ 2012 ನವೆಂಬರ್ 2012 ಅಕ್ಟೋಬರ್ 2012 ಸೆಪ್ಟೆಂಬರ್ 2012 ಆಗಸ್ಟ್ 2012 ಜುಲೈ 2012 ಜೂನ್ 2012 ಮೇ 2012 ಏಪ್ರಿಲ್ 2012 ಮಾರ್ಚ್ 2012 ಫೆಬ್ರವರಿ 2012 ಜನವರಿ 2012 ಡಿಸೆಂಬರ್ 2011 ನವೆಂಬರ್ 2011 ಅಕ್ಟೋಬರ್ 2011 ಸೆಪ್ಟೆಂಬರ್ 2011 ಆಗಸ್ಟ್ 2011 ಜುಲೈ 2011 ಜೂನ್ 2011 ಮೇ 2011 ಏಪ್ರಿಲ್ 2011 ಮಾರ್ಚ್ 2011 ಫೆಬ್ರವರಿ 2011 ಜನವರಿ 2011 ಡಿಸೆಂಬರ್ 2010 ನವೆಂಬರ್ 2010 ಅಕ್ಟೋಬರ್ 2010 ಸೆಪ್ಟೆಂಬರ್ 2010 ಆಗಸ್ಟ್ 2010 ಜುಲೈ 2010 ಜೂನ್ 2010 ಮೇ 2010 ಏಪ್ರಿಲ್ 2010 ಮಾರ್ಚ್ 2010 ಫೆಬ್ರವರಿ 2010 ಜನವರಿ 2010 ಡಿಸೆಂಬರ್ 2009 ನವೆಂಬರ್ 2009 ಅಕ್ಟೋಬರ್ 2009 ಸೆಪ್ಟೆಂಬರ್ 2009 ಆಗಸ್ಟ್ 2009 ಜುಲೈ 2009 ಜೂನ್ 2009 ಮೇ 2009 ಏಪ್ರಿಲ್ 2009 ಮಾರ್ಚ್ 2009 ಫೆಬ್ರವರಿ 2009 ಜನವರಿ 2009 ಡಿಸೆಂಬರ್ 2008 ನವೆಂಬರ್ 2008 ಅಕ್ಟೋಬರ್ 2008 ಸೆಪ್ಟೆಂಬರ್ 2008 ಆಗಸ್ಟ್ 2008 ಜುಲೈ 2008 ಜೂನ್ 2008 ಮೇ 2008 ಏಪ್ರಿಲ್ 2008 ಮಾರ್ಚ್ 2008 ಫೆಬ್ರವರಿ 2008 ಜನವರಿ 2008 ಡಿಸೆಂಬರ್ 2007 ನವೆಂಬರ್ 2007 ಅಕ್ಟೋಬರ್ 2007 ಸೆಪ್ಟೆಂಬರ್ 2007 ಆಗಸ್ಟ್ 2007 ಜುಲೈ 2007 ಜೂನ್ 2007 ಮೇ 2007 ಏಪ್ರಿಲ್ 2007 ಮಾರ್ಚ್ 2007 ಫೆಬ್ರವರಿ 2007 ಜನವರಿ 2007 ಡಿಸೆಂಬರ್ 2006 ನವೆಂಬರ್ 2006 ಅಕ್ಟೋಬರ್ 2006 ಸೆಪ್ಟೆಂಬರ್ 2006 ಆಗಸ್ಟ್ 2006 ಜುಲೈ 2006 ಜೂನ್ 2006 ಮೇ 2006 ಏಪ್ರಿಲ್ 2006 ಮಾರ್ಚ್ 2006 ಫೆಬ್ರವರಿ 2006 ಜನವರಿ 2006 ಡಿಸೆಂಬರ್ 2005 ನವೆಂಬರ್ 2005 ಅಕ್ಟೋಬರ್ 2005 ಸೆಪ್ಟೆಂಬರ್ 2005 ಆಗಸ್ಟ್ 2005 ಜುಲೈ 2005 ಜೂನ್ 2005 ಮೇ 2005 ಏಪ್ರಿಲ್ 2005 ಮಾರ್ಚ್ 2005 ಫೆಬ್ರವರಿ 2005 ಜನವರಿ 2005 ಡಿಸೆಂಬರ್ 2004 ನವೆಂಬರ್ 2004 ಅಕ್ಟೋಬರ್ 2004 ಸೆಪ್ಟೆಂಬರ್ 2004 ಆಗಸ್ಟ್ 2004 ಜುಲೈ 2004 ಜೂನ್ 2004 ಮೇ 2004 ಏಪ್ರಿಲ್ 2004 ಮಾರ್ಚ್ 2004 ಫೆಬ್ರವರಿ 2004 ಜನವರಿ 2004 ಡಿಸೆಂಬರ್ 2003 ನವೆಂಬರ್ 2003 ಅಕ್ಟೋಬರ್ 2003 ಸೆಪ್ಟೆಂಬರ್ 2003 ಆಗಸ್ಟ್ 2003 ಜುಲೈ 2003 ಜೂನ್ 2003 ಮೇ 2003 ಏಪ್ರಿಲ್ 2003 ಮಾರ್ಚ್ 2003 ಫೆಬ್ರವರಿ 2003 ಜನವರಿ 2003 ಡಿಸೆಂಬರ್ 2002 ನವೆಂಬರ್ 2002 ಅಕ್ಟೋಬರ್ 2002 ಸೆಪ್ಟೆಂಬರ್ 2002 ಆಗಸ್ಟ್ 2002 ಜುಲೈ 2002 ಜೂನ್ 2002 ಮೇ 2002 ಏಪ್ರಿಲ್ 2002 ಮಾರ್ಚ್ 2002 ಫೆಬ್ರವರಿ 2002 ಜನವರಿ 2002 ಡಿಸೆಂಬರ್ 2001 ನವೆಂಬರ್ 2001 ಅಕ್ಟೋಬರ್ 2001 ಸೆಪ್ಟೆಂಬರ್ 2001 ಆಗಸ್ಟ್ 2001 ಜುಲೈ 2001 ಜೂನ್ 2001 ಮೇ 2001 ಏಪ್ರಿಲ್ 2001 ಮಾರ್ಚ್ 2001 ಫೆಬ್ರವರಿ 2001 ಜನವರಿ 2001 ಡಿಸೆಂಬರ್ 2000 ನವೆಂಬರ್ 2000 ಅಕ್ಟೋಬರ್ 2000 ಸೆಪ್ಟೆಂಬರ್ 2000 ಆಗಸ್ಟ್ 2000 ಜುಲೈ 2000 ಜೂನ್ 2000 ಮೇ 2000 ಏಪ್ರಿಲ್ 2000 ಮಾರ್ಚ್ 2000 ಫೆಬ್ರವರಿ 2000 ಜನವರಿ 2000 ಡಿಸೆಂಬರ್ 1999 ನವೆಂಬರ್ 1999 ಅಕ್ಟೋಬರ್ 1999 ಸೆಪ್ಟೆಂಬರ್ 1999 ಆಗಸ್ಟ್ 1999 ಜುಲೈ 1999 ಜೂನ್ 1999 ಮೇ 1999 ಏಪ್ರಿಲ್ 1999 ಮಾರ್ಚ್ 1999 ಫೆಬ್ರವರಿ 1999 ಜನವರಿ 1999 ಡಿಸೆಂಬರ್ 1998 ನವೆಂಬರ್ 1998 ಅಕ್ಟೋಬರ್ 1998 ಸೆಪ್ಟೆಂಬರ್ 1998 ಆಗಸ್ಟ್ 1998 ಜುಲೈ 1998 ಜೂನ್ 1998 ಮೇ 1998 ಏಪ್ರಿಲ್ 1998 ಮಾರ್ಚ್ 1998 ಫೆಬ್ರವರಿ 1998 ಜನವರಿ 1998 ಡಿಸೆಂಬರ್ 1997 ನವೆಂಬರ್ 1997 ಅಕ್ಟೋಬರ್ 1997
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ನಾಯಿಗಳ ಧಾಳಿಗೆ ಸಿಕ್ಕು ತಾಲ್ಲೂಕಿನ ಸೊಣ್ಣೇನಹಳ್ಳಿಯ ಮಾಸಪ್ಪನವರ ಆಂಜಿನಪ್ಪನವರ ಮನೆಯ ಆವರಣದಲ್ಲಿನ ಕುರಿ ದೊಡ್ಡಿಯಲ್ಲಿದ್ದ ನಾಲ್ಕು ಕುರಿಗಳು ಹಾಗೂ ಒಂದು ಮರಿ ಮೃತಪಟ್ಟಿದ್ದರೆ ೧೪ ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು ಉಳಿದುಕೊಳ್ಳುವುದು ಅನುಮಾನವಾಗಿದೆ. ಕುರಿಗಳ ಮಾಲೀಕ ರೈತನಿಗೆ ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದೆ. ಆಂಜಿನಪ್ಪನವರ ಕುಟುಂಬದವರೆಲ್ಲರೂ ತಮ್ಮ ಬಂಧುವೊಬ್ಬರ ಮಕ್ಕಳ ಹೂ ಮುಡಿಸುವ ಕಾರ್ಯಕ್ರಮಕ್ಕೆಂದು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಾರುಕಟ್ಟೆಯಲ್ಲಿ ೨ ವರ್ಷದ ಕುರಿಯೊಂದಕ್ಕೆ ೬-–೧೦ ಸಾವಿರ ರೂ ಬೆಲೆ ಇದ್ದು ಅದರಂತೆ ರೈತನಿಗೆ ೧ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಪಶು ವೈಧ್ಯ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. administrator See author's posts Related Related posts: ಸ್ವಾವಲಂಭನೆಯ ಹಾದಿಯಲ್ಲಿ ಸೊಣ್ಣೇನಹಳ್ಳಿಯ ಮಹಿಳೆಯರು ಶ್ರೀ ಅಭಯಾಂಜನೇಯಸ್ವಾಮಿ ಮತ್ತು ಶ್ರೀ ಅಭಯಗಣಪತಿ ಪ್ರತಿಷ್ಠಾಪನಾ ಮಹೋತ್ಸವ ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ ರೈತಸಂಘದ ಸದಸ್ಯರಿಂದ ಮನವಿ ಸಂಗೀತ ಕಛೇರಿ ಓದಿನ ಅಭಿರುಚಿಯನ್ನು ಪ್ರೇರೇಪಿಸುವುದು ಕ.ಸಾ.ಪ ಉದ್ದೇಶ ಕಂಬದಿಂದ ಬಿದ್ದ ಲೈನ್ಮನ್ ರೈತ ಸಂಘದಿಂದ ಪ್ರತಿಭಟನೆ
ದಿನಾಂಕ 29-02-2020 ರಂದು ಹಣಮಂತ ತಂದೆ ಸಂಗ್ರಾಮ ಶರ್ಮಾ ಸಾ: ಮರಖಲ ಗ್ರಾಮ, ತಾ: ಜಿ: ಬೀದರ ರವರು ತನ್ನ ಹೆಂಡತಿ ನಂದುಕುಮಾರಿ ಹಾಗೂ ಮಾವ ಶಂಕರ ತಂದೆ ಘಾಳೆಪ್ಪಾ ಶರ್ಮಾ ರವರು ಮರಖಲ ಗ್ರಾಮ ಶಿವಾರದಲ್ಲಿರುವ ತಮ್ಮ ಹೊಲ ಸರ್ವೆ ನಂ. 254 ನೇದರ ಜಮೀನಿನ ಕಟ್ಟೆಯ ಮೇಲಿನ ಹುಲ್ಲಿನ ಕಡ್ಡಾ ಸುಡಲು ಹುಲ್ಲಿಗೆ ಬೆಂಕಿ ಹಚ್ಚಿದ್ದು, ಮಾವ ಶಂಕರ ರವರು ಹೊಲದ ಕಟ್ಟೆಯ ಮೇಲೆ ನಿಂತು ಅವರು ಸಹ ಹುಲ್ಲು ಸುಡುತ್ತಿದ್ದು, ಹೀಗೆ ಹುಲ್ಲು ಸುಡುತ್ತಾ ಅದರ ಬೆಂಕಿಯು ಆಕಸ್ಮಿಕವಾಗಿ ಮಾವ ಶಂಕರ ಶರ್ಮಾ ರವರ ಧೋತುರಕ್ಕೆ ಹತ್ತಿದ್ದಾಗ ಶಂಕರ ರವರು ಜೋರಾಗಿ ಚೀರಿದ್ದು, ಅಲ್ಲಿಯೇ ಇದ್ದ ಫಿರ್ಯಾದಿ ಹಾಗೂ ಹೆಂಡತಿ ನಂದುಕುಮಾರಿ ಹಾಗೂ ಪಕ್ಕದ ಹೊಲದಲ್ಲಿದ್ದ ತಮ್ಮೂರ ಸಂಬಂಧಿ ರವೀಂದ್ರ ತಂದೆ ನರೇಂದ್ರ ಶರ್ಮಾ ರವರು ಸದರಿ ಘಟನೆ ಕಣ್ಣಾರೆ ನೋಡಿ ಮಾವನವರ ಮೈಗೆ ಹತ್ತಿದ್ದ ಬೆಂಕಿಯನ್ನು ಆರಿಸುವಷ್ಟರಲ್ಲಿ ಶಂಕರ ರವರ ಎರಡು ಕೈಗಳು, ಎರಡು ಕಾಲುಗಳ ತೊಡೆ, ಬೆನ್ನು ಸೊಂಟದ ಭಾಗ ಬೆಂಕಿಯಿಂದ ಸುಟ್ಟಿರುತ್ತದೆ, ನಂತರ ಫಿರ್ಯಾದಿಯು ಕೂಡಲೇ 108 ಅಂಬುಲೇನ್ಸ್ ವಾಹನಕ್ಕೆ ಕರೆ ಮಾಡಿ ಕರೆಯಿಸಿ ಅದರಲ್ಲಿ ಗಾಯಗೊಂಡ ಮಾವ ಶಂಕರ ರವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ನಂತರ ಬೀದರ ಸರ್ಕಾರಿ ಆಸ್ಪತ್ರೆಯ ವೈಧ್ಯರ ಸಲಹೆ ಮೇರೆಗೆ ರವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಒಂದು ಖಾಸಗಿ ಅಂಬುಲೇನನಲ್ಲಿ ಹೈದರಾಬಾದ ಉಸ್ಮಾನಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಿನಾಂಕ 02-03-2020 ರಂದು ದಾಖಲು ಮಾಡಿದಾಗ ಮಾವ ಶಂಕರ ಶರ್ಮಾ ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 04-03-2020 ರಂದು ಹೈದರಾಬಾದ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 36/2020, ಕಲಂ. 457, 380 ಐಪಿಸಿ :- ದಿನಾಂಕ 29-02-2020 ರಂದು ಫಿರ್ಯಾದಿ ಗುರಾಲಾ ರಾಮಲು ತಂದೆ ಶಂಕರ ವಯ: 32 ವರ್ಷ, ಜಾತಿ: ಮುದೆರಾಜ, ಸಾ: ಮನೆ ನಂ. 1/10/1 ಮಾಸೆಪೆಟ ಗ್ರಾಮ, ಮಂಡಲ: ವೇಲದೂರ್ತಿ, ಜಿ: ಮೇದಕ (ಟಿ.ಎಸ್), ಸದ್ಯ: ಮನೆ ನಂ. 18-3-272/1ಸಿ ಹಕ್ ಕಾಲೋನಿ, ಬೀದರ ರವರು ತನ್ನ ಗಂಡನ ಜೊತೆಯಲ್ಲಿ ಆಸ್ಪತ್ರೆಗೆ ಎಂದು ಮನೆಗೆ ಬಿಗ ಹಾಕಿ ರಾಮಾಯಣ ಪೇಟ ಗ್ರಾಮಕ್ಕೆ ಹೋದಾಗ ಯಾರೋ ಅಪರಿಚಿತ ಕಳ್ಲರು ಫಿರ್ಯಾದಿಯವರ ಮನೆಯ ಮಲಗುವ ಕೋಣೆಯಲ್ಲಿದ್ದ ಅಲಮಾರಿಯ ಬೀಗ ಮುರಿದು ನಂತರ ಲಾಕರ ಬೀಗ ಮುರಿದು ಲಾಕರದಲ್ಲಿದ 1) ಬಂಗಾರದ ಆಭರಣಗಳು 32 ಗ್ರಾಮ ಅ.ಕಿ 1,20,000/- ರೂ., 2) ಬೆಳ್ಳಿಯ ಆಭರಣಗಳು 800 ಗ್ರಾಂ ಅ.ಕಿ 30,000/- ರೂ., 3) ನಗದು ಹಣ 15,300/- ರೂ., 4) ಒಂದು ಟೈಟಾನ ವಾಚ ಅ.ಕಿ 4000/- ರೂ. ಹೀಗೆ ಒಟ್ಟು 1,69,300/- ರೂಪಾಯಿ ಬೇಲೆ ಬಾಳುವ ನಗದು ಬಂಗಾರ ಆಭರಣಗಳು, ಬೆಳ್ಳಿ, ನಗದು, ಕೈಗಡಿಯಾರ ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 12/2020, ಕಲಂ. 363 ಐಪಿಸಿ :- ದಿನಾಂಕ 29-02-2020 ರಂದು ಪಿüರ್ಯಾದಿ ಸತ್ಯಾವತಿ ಗಂಡ ಪ್ರಶಾಂತ ಶರ್ಮಾ ವಯ: 38 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: ಅಂಬೇಡ್ಕರ್ ಕಾಲೋನಿ ಬೀದರ ರವರ ಮಗಳಾದ ಪಲ್ಲವಿ ವಯ: 18 ವರ್ಷ ಇವಳು ತಮ್ಮ ಕಾಲೋನಿಯಲ್ಲಿದ್ದ ಅಂಗಡಿಗೆ ಸಾನು ತರುತ್ತೇನೆಂದು ಹೋದವಳು ತಿರುಗಿ ಬಂದಿರುವದಿಲ್ಲ, ಅವಳಿಗೆ ಫಿರ್ಯಾದಿ ಹಾಗು ಗಂಡ ಪ್ರ್ರಶಾಂತ, ಮಗಳಾದ ಪರಮೇಶ್ವರಿ ಮತ್ತು ತಮ್ಮನಾದ ಪ್ರದೀಪ ರವರೆಲ್ಲರೂ ಬೀದರದ ಹಾರೂರಗೇರಿ, ಬಸ ನಿಲ್ದಾಣ, ರೈಲ್ವೆ ನಿಲ್ದಾಣ ಎಲ್ಲಾ ಕಡೆಗೆ ಹುಡುಕಾಡಿದರೂ ಪತ್ತೆ ಆಗಿರುವದಿಲ್ಲ, ನಂತರ ತಮ್ಮ ಓಣಿಯ ಸವೀತಾ ತಂದೆ ನಾಮದೇವ ಇವಳು ಪಲ್ಲವಿ ಇಕೆಯ ಗೆಳತಿಯಾಗಿದ್ದು ಅವಳಿಗೆ ಪಲ್ಲವಿ ಬಗ್ಗೆ ವಿಚಾರಿಸಲಾಗಿ ಅವಳು ಪಲ್ಲವಿ ಪೂನಾದಲ್ಲಿದ್ದ ಬಗ್ಗೆ ತಿಳಿಸಿರುತ್ತಾಳೆ, ಅವಳು ಈ ಮೋದಲು ಪೂನಾದಲ್ಲಿದ್ದಾಗ ಹೊಟೆಲದಲ್ಲಿ ಕೆಲಸ ಮಾಡುವ ಬಿಹಾರದ ಅಕ್ಷಯ ಇತನ ಜೊತೆಯಲ್ಲಿ ಮಾತನಾಡುತಿದ್ದರಿಂದ ಆತನೆ ಅಪಹರಣ ಮಾಡಿರಬಹುದೆಂದು ಆತನ ಮೇಲೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 32/2020, ಕಲಂ. 498(ಎ), 323, 504, 506 ಜೊತೆ 34 ಐಪಿಸಿ :- ಪಿüರ್ಯಾದಿ ರೋಹಿನಾ ಬೇಗಂ ಗಂಡ ಬಸೀರ ಪಟೇಲ ಸಾ: ಬೋತಗಿ, ಸದ್ಯ: ಹಂದಿಕೇರಾ ರವರಿಗೆ ಮದುವೆಯಾಗಿ ಒಂದು ವರ್ಷದವರೆಗೆ ಗಂಡ ಮತ್ತು ಗಂಡನ ಮನೆಯವರು ಸರಿಯಾಗಿ ನಡೆಸಿಕೊಂಡಿರುತ್ತಾರೆ, ನಂತರದ ದಿನಗಳಲ್ಲಿ ಗಂಡ ಫಿರ್ಯಾದಿಗೆ ದಿನಾಲು ವಿನಾಃ ಕಾರಣ ಬೈಯುವುದು, ಫಿರ್ಯಾದಿಯು ತವರು ಮನೆಗೆ ಮೋಬೈಲನಲ್ಲಿ ಮಾತನಾಡಿದರೆ ನೀನು ಬೇರೆ ಗಂಡಸಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಿ ಅಂತ ಫಿರ್ಯಾದಿಯ ಮೇಲೆ ಸುಳ್ಳು ಅಪವಾದ ಹೊರಿಸಿ ಹೊಡೆ-ಬಡೆ ಮಾಡುತ್ತಿದ್ದರು, ಗಂಡನ ಮಾತು ಕೇಳಿ ಅತ್ತೆ ಹೀರಾ ಬೀ, ನಾದಿನಿ ಸಮೀನಾ, ನೆಗಣಿ ಆಸ್ಮಾ ರವರು ಫಿರ್ಯಾದಿಗೆ ಮಾನಸೀಕ ಹಾಗೂ ದೈಹಿಕ ಕಿರಕುಳ ನೀಡುತ್ತಿದ್ದರು, ಸದರಿ ವಿಷಯವನ್ನು ಫಿರ್ಯಾದಿಯು ತನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ಅವರು ಗಂಡ, ಅತ್ತೆ, ನಾದನಿ, ನೆಗಣಿ ರವರಿಗೆ ಚೆನ್ನಾಗಿ ಇಟ್ಟುಕೊಳ್ಳಿ ಅಂತಾ ಬÄದ್ದಿವಾದ ಹೇಳಿದರೂ ಸಹ ಅವರು ಹಾಗೆ ಮಾಡುತ್ತಿರುವುದರಿಂದ ಫಿರ್ಯಾದಿಯು ತನ್ನ 2 ಮಕ್ಕಳೊಂದಿಗೆ ಮನೆಯಿಂದ ದಿನಾಂಕ 30-12-2019 ರಂದು ತನ್ನ ತವರು ಮನೆಗೆ ಬಂದು ವಾಸವಾಗಿದ್ದು ಇರುತ್ತದೆ, ನಂತರ ಈಗ ಒಂದು ತಿಂಗಳ ಹಿಂದೆ ಆರೋಪಿತರಾದ ಗಂಡ ಬಸೀರ್ ಪಟೇಲ್, ಅತ್ತೆ ಹೀರಾ ಬೀ, ನಾದಿನಿ ಸಮೀನಾ ಮತ್ತು ನೆಗೆಣಿ ಆಸ್ಮಾ ರವರೆಲ್ಲರೂ ಫಿರ್ಯಾದಿಯ ತವರು ಮನೆ ಹಂದಿಕೇರಾ ಗ್ರಾಮಕ್ಕೆ ಬಂದು ಫಿರ್ಯಾದಿಯ ಜೊತೆ ಜಗಳ ತೆಗೆದು ನೀನು ಇನ್ನೂ ಎಷ್ಟು ದಿವಸ ಇಲ್ಲೇ ಇರುತ್ತಿ ಅಂತಾ ಬೈಯುತ್ತಿರುವಾಗ ಫಿರ್ಯಾದಿಯು ಅವರಿಗೆ ಯಾಕೆ ಬೈಯುತ್ತಿರಿ ಅಲ್ಲಿ ಮನೆಯಲ್ಲಿ ಸಹ ಇದೇ ರೀತಿ ಕಿರುಕುಳ ಕೊಡುತ್ತಿರುವದರಿಂದ ನಾನು ಬಂದಿರುತ್ತೇನೆ ನನಗೆ ಚೆನ್ನಾಗಿ ನೋಡಿಕೊಂಡರೆ ನಾನು ಯಾಕೆ ಬರುತ್ತೇನೆ ಅಂತಾ ಅಂದಾಗ ಗಂಡ ಎದುರು ಮಾತಾಡುತ್ತಿ ಅಂತಾ ಕೈಯಿಂದ ಕಪಾಳದಲ್ಲಿ ಹೊಡೆದಿರುತ್ತಾನೆ ಮತ್ತು ಅತ್ತೆ ಕೈಯಿಂದ ಬೆನ್ನಲ್ಲಿ ಹೊಡೆದಿರುತ್ತಾಳೆ, ನಾದಿನಿ ಸಮೀನಾ ಮತ್ತು ನೆಗೆಣಿ ಆಸ್ಮಾ ರವರು ಹೊಡೆಯಿರಿ ಇಕೆಗೆ ಖತಂ ಮಾಡಿರಿ ಅಂತಾ ಅಂದು ಜಗಳ ಮಾಡುವಾಗ ಅಲ್ಲೇ ಇದ್ದ ತಮ್ಮೂರ ಭೀಮಶಾ ರಾಸೂರೆ, ವಿಠಲರಾವ ತಂದೆ ಮಾರುತಿ ರವರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ ದಿನಾಂಕ 04-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 20/2020, ಕಲಂ. 78(3) ಕೆ.ಪಿ ಕಾಯ್ದೆ :- ದಿನಾಂಕ 04-03-2020 ರಂದು ಕಲಖೊರಾ ಗ್ರಾಮದಲ್ಲಿನ ಬಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಅರುಣಕುಮಾರ ಪಿ.ಎಸ್.ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಲಖೊರಾ ಗ್ರಾಮಕ್ಕೆ ಹೋಗಿ ಗ್ರಾಮದ ಬಸ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿ ಅಂಬಾರಾವ ತಂದೆ ಹುಸೆನಿ ಬಿರಾದಾರ ವಯ: 73 ವರ್ಷ, ಜಾತಿ: ಬೇಡರು, ಸಾ: ಕಲಖೊರಾ ಇತನು ಬಸ ನಿಲ್ದಾಣದ ಮುಂದೆ ರೋಡಿನ ಮೇಲೆ ಸಾರ್ವಜನೀಕ ಸ್ಥಳದಲ್ಲಿ ನಿಂತುಕೊಂಡು ಮಟಕಾ ಆಡಿರಿ ಒಂದು ರೂಪಾಯಿಗೆ 90/- ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಜನರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿರುವುದನ್ನು ನೊಡಿ ಸದರಿ ಆರೋಪಿತನ ಮೇಲೆ ಪೊಲೀಸ್ ಸಿಬ್ಬಂದಿ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದು ಸದರಿಯವನ ಹತ್ತಿರ ಇದ್ದ ಎರಡು ಮಟಕಾ ಚೀಟಿಗಳು ಮತ್ತು ನಗದು ಹಣ 5250/- ರೂಪಾಯಿಗಳು ಮತ್ತು ಒಂದು ಬಾಲ ಪೆನ್ನ ಇವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮತಾಂತರ ನಿಷೇಧದ ವಿರುದ್ಧ ಕಾಂಗ್ರೆಸ್ ಅಬ್ಬರಿಸುತ್ತದೆ, ಆದರೆ ನಡೆಯುತ್ತಿರುವ ಅಂಥ ಮನೆಹಾಳು ಕೃತ್ಯಗಳನ್ನು ಪರಾ ಮರ್ಶಿಸಲು ಯತ್ನಿಸುವುದಿಲ್ಲ. ಹೀಗಾಗಿ, ಭ್ರಷ್ಟಾಚಾರ ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ. ಹಾಗೆಯೇ ಮತಾಂತರ ನಡೆಯುತ್ತಿದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ ಎಂಬಂತಾಗಿದೆ. ಅದು 2008ರ ಡಿಸೆಂಬರ್. ರಾಮ್ ಎಂಬ ಸರಕಾರಿ ನೌಕರನೊಬ್ಬ ಬೆಂಗಳೂರಿನ ಮನೆಯೊಂದರ ಮೊದಲ ಮಹಡಿಯಲ್ಲಿ ವಾಸವಿದ್ದ. ಆತನ ಮನೆಯ ಪೋರ್ಟಿಕೋದಲ್ಲಿ ನಿಂತರೆ ಪಕ್ಕದ ಕಟ್ಟಡದ ಮನೆಯ ಬಾಗಿಲು ನೇರವಾಗಿ ಕಾಣುತ್ತಿತ್ತು. ಆ ಮನೆಯಲ್ಲಿ ಅವಿವಾಹಿತೆಯೋ ವಿಧವೆಯೋ ಎಂಬಂಥ ಹೆಂಗಸೊಬ್ಬಳಿದ್ದಳು. ಆಕೆ ಆ ಬೀದಿಯವರೊಂದಿಗೆ ನಾಜೂಕಾದ ಮಾತುಗಳನ್ನಾಡುತ್ತ ಎಲ್ಲರ ವಿಶ್ವಾಸ ಗಿಟ್ಟಿಸಿಕೊಂಡಿದ್ದಳು. ಪ್ರತಿ ಬುಧವಾರ ಸಂಜೆ ಆಕೆಯ ಮನೆಯಲ್ಲಿ ಭಜನೆ ನಡೆಯುತ್ತಿತ್ತು. ಅನಕ್ಷರಸ್ಥ ಯುವತಿಯರು, ಮಹಿಳೆಯರು, ಅವರ ಪುಟ್ಟ ಮಕ್ಕಳು, ಬೀಡಿ ಸೇದುವಂಥ ವೃದ್ಧರು ಹೀಗೆ ವಾರವಾರವೂ ಆ ಭಜನೆಯಲ್ಲಿ ಹೊಸಬರ ಸೇರ್ಪಡೆಯಾಗುತ್ತಲೇ ಇತ್ತು. ಪಕ್ಕದ ಮನೆಯ ವಿಚಾರ ನಮಗೇಕೆ ಎಂದು ರಾಮ್ ಸುಮ್ಮನಿದ್ದ. ಆದರೆ ಒಂದು ದಿನ ಆತನ ತಾಯಿ, ‘ಪಕ್ಕದ ಮನೆಯ ವಳು ಭಜನೆಗೆ ಮತ್ತು ಆಕೆಯ ದೇವಸ್ಥಾನಕ್ಕೆ ಬರಲು ಹೇಳುತ್ತಿದ್ದಾಳೆ; ಅದರಿಂದ ನನ್ನ ಬಿ.ಪಿ., ಶುಗರ್ ಕಡಿಮೆಯಾಗುವಂತೆ ಮಾಡುತ್ತಾಳಂತೆ, ಹೋಗಲಾ?’ ಎಂದು ಕೇಳಿದರು. ಪಕ್ಕದ ಮನೆಯಲ್ಲಿ ನಡೆಯುತ್ತಿದ್ದುದರ ‘ವಾಸನೆ’ ರಾಮ್ ತಲೆಗೆ ಬಡಿದದ್ದು ಆಗಲೇ. ಆಗಿನಿಂದ ನಿರಂತರ 2 ತಿಂಗಳು ಆಕೆಯ ಚಟುವಟಿಕೆಗಳನ್ನು ಗಮನಿಸುತ್ತ ಬಂದಾಗ, ಆಕೆ ಮತಾಂತರವೆಂಬ ಪಕ್ಕಾ ಮನೆಹಾಳು ಕೆಲಸವನ್ನು ಮಾಡಿಕೊಂಡೇ ಬರುತ್ತಿದ್ದಾಳೆ ಹಾಗೂ ಅದಕ್ಕಾಗಿ ಆಕೆಯ ಹಿಂದೆ ಮಿಷನರಿಗಳ ವ್ಯವಸ್ಥಿತ ಜಾಲವಿದೆ ಎಂಬ ವಿಚಾರ ಸ್ಪಷ್ಟವಾಯಿತು. ಅದರಲ್ಲೂ ತನ್ನ ತಾಯಿಯನ್ನೇ ಮತಾಂತರಕ್ಕೆ ಈಡು ಮಾಡುವಂಥ ಯತ್ನವಾದ ಮೇಲೂ ಅದನ್ನು ನೋಡಿಕೊಂಡು ಸುಮ್ಮನಿರಲಾರದ ರಾಮ್ ಪೊಲೀಸರಿಗೆ ತಿಳಿಸಲು ಬಯಸಿದ. ಆದರೆ ಅದಕ್ಕವರು ಯಥೋಚಿತವಾಗಿ ಸ್ಪಂದಿಸದಿದ್ದರೆ ‘ಸುಮ್ಮನಿರದೆ ಇರುವೆ ಬಿಟ್ಟುಕೊಂಡಂತೆ’ ಆಗುವ ಸಂಭವವೇ ಹೆಚ್ಚು ಅಂದುಕೊಂಡು ರಾಮ್ ಈ ವಿಷಯವನ್ನು ಕನ್ನಡದ ಅಂದಿನ ಖ್ಯಾತ ಸುದ್ದಿವಾಹಿನಿಯ ವರದಿಗಾರ್ತಿಯ ಗಮನಕ್ಕೆ ತಂದ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಕೆ, ಆ ಮನೆಯಲ್ಲಿ ನಡೆಯುತ್ತಿರುವ ಮತಾಂತರ ಕುತಂತ್ರದ ಸಂಪೂರ್ಣ ಮಾಹಿತಿ ಪಡೆದರು. ಅದೇ ಸಮಯದಲ್ಲಿ ಮತಾಂತರದ ವಿರುದ್ಧವಾಗಿ ರಾಜ್ಯದಲ್ಲಿ ನಡೆದ ಚರ್ಚುಗಳ ಮೇಲಿನ ದಾಳಿ ದೇಶವ್ಯಾಪಿ ಸುದ್ದಿಯಾಗಿತ್ತು. ಹೀಗಾಗಿ, ಮತಾಂತರ ಹೇಗೆಲ್ಲ ನಡೆಯುತ್ತದೆ ಎಂಬುದರ ಪ್ರತ್ಯಕ್ಷ ಸಾಕ್ಷಿಯನ್ನಿಟ್ಟುಕೊಂಡು ಈ ಸಂದರ್ಭ ವನ್ನು ವಿಶದವಾಗಿ ನಿರೂಪಿಸುವ ಉದ್ದೇಶದಿಂದ ಆ ವರದಿಗಾರ್ತಿ ಒಂದು ಗುಪ್ತ ಕಾರ್ಯಾಚರಣೆಗೆ ನಿರ್ಧರಿಸಿ, ನಿಗದಿತ ದಿನದಂದು ತನ್ನ ತಾಂತ್ರಿಕ ಸಿಬ್ಬಂದಿಯೊಂದಿಗೆ ರಾಮ್ ಮನೆಗೆ ಬಂದು ಪೋರ್ಟಿಕೋದಲ್ಲಿ ಗೋಪ್ಯವಾಗಿ ಕ್ಯಾಮರಾ ಇರಿಸಿದರು. ಮೊದಲಿಗೆ, ‘ಯೇಸಪ್ಪನನ್ನು ಕರೆಯೋಣ’ ಎಂದು ಒಂದು ರೌಂಡು ಭಜನೆಯಾಯಿತು. ನಂತರ, ‘ಯೇಸಪ್ಪ ಬಂದಿದ್ದಾರೆ, ನಿಮ್ಮನ್ನು ನೋಡುತ್ತಿದ್ದಾರೆ. ಕಣ್ಣು ಮುಚ್ಚಿಕೊಳ್ಳಿ, ನಿಮ್ಮ ಕಷ್ಟಗಳನ್ನೆಲ್ಲ ಯೇಸುಪ್ರಭುವಿಗೆ ಹೇಳಿಕೊಳ್ಳಿ. ನಾಳೆಯಿಂದ ಚರ್ಚ್‌ಗೆ ತಪ್ಪದೆ ಬಂದು ನಿನ್ನನ್ನು ಕಾಣುತ್ತೇವೆ ಎಂದು ಯೇಸಪ್ಪನಿಗೆ ಮಾತುಕೊಡಿ’ ಎಂಬ ಸೂಚನೆ ನೀಡಿದಳು ಆ ನಾಜೂಕಿನ ಹೆಂಗಸು. ನಂತರ, ‘ನೋಡಿ, ಯೇಸಪ್ಪ ನಿಮ್ಮ ತಲೆಯ ಮೇಲೆ ಕೈ ಇಡುತ್ತಿದ್ದಾರೆ, ನಿಮ್ಮನ್ನು ಪ್ರೀತಿಸುತ್ತಿದ್ದಾರೆ, ನಿಮಗೆ ಆಶೀರ್ವದಿಸಿ ಹೊರಡುತ್ತಿದ್ದಾರೆ. ಮೆಲ್ಲಗೆ ಕಣ್ಣನ್ನು ತೆರೆಯಿರಿ’ ಎಂಬ ಸೂಚನೆ. ತರುವಾಯ ದಲ್ಲಿ, ‘ನೀವು ಪೂಜೆ ಮಾಡುವ ಅಣ್ಣಮ್ಮ, ಮಾರಮ್ಮ ಇವರ‍್ಯಾರೂ ದೇವರಲ್ಲ. ಇವರೆಲ್ಲ ರಕ್ತ ಕೇಳುವ ರಾಕ್ಷಸರು. ಯೇಸಪ್ಪನ ದೇಹದಿಂದ ನಿಮಗಾಗಿ ರಕ್ತ ಸೋರುತ್ತದೆ’ ಎಂಬ ಮಾತು ಆಕೆಯಿಂದ. ಹೀಗೆ ಆಕೆ ಮುಗ್ಧ ಹಿಂದೂಗಳನ್ನು ಭಾವನಾತ್ಮಕ ನೆಲೆಗೆ ಒಯ್ದು ಮಾನಸಿಕ ಉದ್ವೇಗಕ್ಕೆ ಒಳಪಡಿಸಿದಾಗ ಅವರ ಕಣ್ಣಿನಿಂದ ನೀರುಹರಿಯಲು ಶುರುವಾಗಿ ‘ಕೃತಾರ್ಥ’ ರಾದರು. ಅಲ್ಲಿಗೆ ಮತಾಂತರದ ಮೊದಲ ಅಸ್ತ್ರ ಪ್ರಯೋಗವಾಗಿತ್ತು. ಇವೆಲ್ಲವೂ ಸುದ್ದಿವಾಹಿನಿಯ ಗುಪ್ತ ಕ್ಯಾಮರಾದಲ್ಲಿ ರೆಕಾರ್ಡ್ ಆಗುತ್ತಿರುವುದನ್ನು ಗ್ರಹಿಸಿದ ಯಾರೋ ಹೋಗಿ ಆಕೆಯನ್ನು ಎಚ್ಚರಿಸಿದ್ದರಿಂದ, ಅವಳ ‘ಹೆಲ್ಪರ್’ ಮತಾಂತರಿ ಯುವತಿ ಯರು ರಾಮ್ ಮನೆಗೆ ಬಂದು, ‘ನಾವೇನು ಇಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದೇವಾ? ಅದ್ಹೇಗೆ ನೀವು ನಮ್ಮ ಮನೆಗೆ ಕ್ಯಾಮರಾ ಗುರಿಯಿಟ್ಟು ರೆಕಾರ್ಡ್ ಮಾಡುತ್ತೀರಿ? ಅದಕ್ಕೆ ನಮ್ಮ ಅನುಮತಿ ತಗೊಂಡಿದ್ದೀರಾ? ನಿಮ್ಮ ಮೇಲೆ ದೂರು ನೀಡುತ್ತೇವೆ’ ಎಂದು ಅಬ್ಬರಿಸಲಾರಂಭಿಸಿದರು. ಆಗ ಆ ವರದಿಗಾರ್ತಿ ರಾಮ್‌ಗೆ ಥ್ಯಾಂಕ್ಸ್ ಹೇಳಿ, ‘ಸರ್, ಇವರಿಗೆ ಹೆದರಬೇಡಿ. ನಿಮ್ಮ ಮೇಲೆ ದೂರು ಕೊಟ್ಟರೆ ಕೊಡಲಿ ಬಿಡಿ. ಇವರ ಮತಾಂತರ ಕೃತ್ಯದ ಸಂಪೂರ್ಣ ದಾಖಲೆಯೀಗ ನಮ್ಮಲ್ಲಿದೆ. ಮತಾಂತರ ನಡೆಯುತ್ತದೆ ಎಂದು ಕೇಳಿದ್ದೇವೆ, ಆದರೆ ಅದು ಹೇಗೆ ನಡೆಯುತ್ತದೆ ಎಂಬುದರ ಸ್ಪಷ್ಟ ಫೂಟೇಜ್ ನಮಗೆ ಸಿಕ್ಕಿದೆ. ನೋಡುತ್ತಿರಿ, ನಾಳೆ ಬಿತ್ತರಗೊಂಡಾಗ ಇಡೀ ದೇಶ ನೋಡುತ್ತದೆ. ನೀವು ಧೈರ್ಯವಾಗಿರಿ’ ಎಂದು ಹೇಳಿ ತಾಂತ್ರಿಕ ಸಿಬ್ಬಂದಿಯೊಡನೆ ಕಾರನ್ನೇರಿ ಹೊರಟುಹೋದರು. ದುರಂತವೆಂದರೆ, ಆ ಬೀದಿಯಲ್ಲಿದ್ದ ಹಿಂದೂಗಳೇ ಈ ಮತಾಂತರಿ ಹೆಂಗಸಿನ ಪರವಾಗಿ ನಿಂತರು, ಮನೆ ಖಾಲಿಮಾಡುವಂತೆ ರಾಮ್‌ಗೆ ಸೂಚಿಸುವಂತೆ ಮನೆಮಾಲೀಕರಿಗೆ ಎಚ್ಚರಿಸಿದರು. ಇದರಿಂದ ಕಂಗಾಲಾದ ರಾಮ್, ‘ಮೊದಲೇ ನಾನು ಸರಕಾರಿ ನೌಕರ; ಇನ್ನು ನನ್ನ ಮೇಲೆ ದೂರು ದಾಖಲಾದರೆ ನನ್ನ ಸೇವಾವಧಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ಭಾವಿಸಿದ. ಒಂದೊಮ್ಮೆ ತಾನು ಈ ಹಸಿಹಸಿ ಮತಾಂತರದ ವಿರುದ್ಧ ದೂರುನೀಡಲು ಹೊರಟರೆ ಪೊಲೀಸರು ಮೊದಲು ಕೇಳುವುದೇ ಸಾಕ್ಷಿಯನ್ನು. ಅಂಥ ಬಲವಾದ ಸಾಕ್ಷಿ ಸುದ್ದಿವಾಹಿನಿಯವರ ಬಳಿ ದಾಖಲಾಗಿದೆ. ಒಂದೋ ಈ ಸುದ್ದಿ ಬಿತ್ತರಗೊಂಡು ಮತಾಂತರಿಗಳು ಬೆತ್ತಲಾಗಬೇಕು. ಇಲ್ಲದಿದ್ದರೆ ತಾನೇ ‘ಪಕ್ಕದ ಮನೆಗೆ ಗುರಿಯಾಗಿ ಕ್ಯಾಮರಾ ಇಟ್ಟ’ ಆರೋಪಕ್ಕೆ ಗುರಿ ಯಾಗಬೇಕಾಗುತ್ತದೆ ಎಂದು ರಾಮ್ ತಲ್ಲಣಗೊಂಡ. ಸಾಲದೆಂಬಂತೆ ಮತ್ತೊಂದು ಮಾಧ್ಯಮದ ಆಪ್ತರೊಬ್ಬರು, ‘ನೋಡಿ ರಾಮ್, ಈ ಚಾನಲ್‌ನವರನ್ನು ನಂಬಿಕೊಂಡು ದೂರುನೀಡಲು ಹೋಗಬೇಡಿ, ಅಲ್ಲಿನ ಆಂತರಿಕ ವಿಚಾರಗಳು ಬೇರೆಯೇ ಇರುತ್ತವೆ. ಅದು ನಿಮ್ಮಂಥವರಿಗೆ ಗೊತ್ತಾಗುವುದಿಲ್ಲ. ಫೂಟೇಜ್ ಅವರ ಬಳಿಯಿದೆ. ಅದನ್ನವರು ಪೊಲೀಸರಿಗೆ ಕೊಡಲೂಬಹುದು ಅಥವಾ ನಾವು ಅಲ್ಲಿಗೆ ಹೋಗಲೇ ಇಲ್ಲ, ಕ್ಯಾಮರಾವನ್ನೂ ಇಟ್ಟಿಲ್ಲ ಅಂದುಬಿಟ್ಟರೆ ನೀವು ತಗಲ್ಹಾಕಿಕೊಳ್ತೀರಿ, ಹುಷಾರು’ ಎಂದು ಸಲಹೆಯಿತ್ತರು. ಆಗ ರಾಮ್ ಸಹಾಯಕ್ಕೆ ಬಂದಿದ್ದು ಮನೆಮಾಲೀಕರು ಮತ್ತು ಸ್ಥಳೀಯ ಹಿಂದೂಪರ ಸಂಘಟನೆಗಳು. ರಾಮ್ ಮೇಲೆ ಯಾವುದೇ ದೂರು ದಾಖಲಾಗಲಿಲ್ಲ. ಏಕೆಂದರೆ ಅಂಥ ಸಾಚಾಗಳೂ ಅವರಾಗಿರಲಿಲ್ಲ, ಅದು ಬೇರೆಯ ವಿಚಾರ. ಆದರೆ, ಮತಾಂತರದ ಯತ್ನದ ಸಾಕ್ಷಾತ್ ದೃಶ್ಯವನ್ನು ಬಿತ್ತರಿಸಿ ತನ್ನ ಟಿಆರ್‌ಪಿ ಏರಿಸಿಕೊಳ್ಳಬೇಕಿದ್ದ ಆ ಸುದ್ದಿವಾಹಿನಿಯಲ್ಲಿ ಈ ‘ಸ್ಟೋರಿ’ ಬಿತ್ತರವಾಗಲೇ ಇಲ್ಲ. ಕೊನೆಗೆ ತಿಳಿದುಬಂದ ವಿಷಯವೆಂದರೆ, ವರದಿಗಾರ್ತಿ ಅಸಹಾಯಕರಾಗಿದ್ದರು. ಆಕೆ ಸಿದ್ಧಪಡಿಸಿದ್ದ ವರದಿಯನ್ನು ‘ಪರಾಮರ್ಶಿಸಿ’ದ ವಾಹಿನಿಯ ಸಂಪಾದಕರು, ‘ನೋಡಮ್ಮಾ, ಈಗಾಗಲೇ ಚರ್ಚ್ ಮೇಲಿನ ದಾಳಿಯ ವಿಚಾರ ಗಂಭೀರವಾಗಿದೆ. ಈ ಸಂದರ್ಭದಲ್ಲಿ ಇವೆಲ್ಲ ಬೇಡ. ಇಲ್ಲದ ಉಸಾಬರಿ ನಮಗೇಕೆ? ಸುಮ್ಮನೆ ಇದ್ದು ಬಿಡಮ್ಮ’ ಎನ್ನುವುದರೊಂದಿಗೆ ಈ ಪ್ರಕರಣ ಮಣ್ಣಾಯಿತು. ಹೀಗೆ ಮತಾಂತರ ನಡೆಯುತ್ತಿದ್ದು ಅದಕ್ಕೆ ದಾಖಲೆಯೂ ಇದ್ದರೂ, ದೂರು ದಾಖಲಾಗಲಿಲ್ಲ. ಒಂದೆಡೆ ಪೊಲೀಸರಿಗೆ ಸಾಕ್ಷಿ ಸಿಗಲಿಲ್ಲ, ಸಾಕ್ಷಿಯಿಟ್ಟುಕೊಂಡಿದ್ದ ಮಾಧ್ಯಮದವರಿಂದ ಹೊಮ್ಮಿದ್ದು ನಿರಾಸಕ್ತಿ. ಮನಸ್ಸಿಟ್ಟು ಹುಡುಕಿದರೆ ನಾಡಿನಾದ್ಯಂತ ಇಂಥ ನೂರಾರು ಪ್ರಕರಣಗಳು ಸಿಗುತ್ತವೆ. ಆದರೂ ಅದನ್ನು ನಿಯಂತ್ರಿಸುವ ಶಕ್ತಿ ಕಾನೂನಿಗಿಲ್ಲವಾಗಿದೆ. ಮೊದಲಿಗೆ, ಇದರ ವಿರುದ್ಧ ದೂರುಕೊಡಲು ಹೋದರೆ ಪೊಲೀಸರು, ‘ಮತಾಂತರ ಮಾಡಲು ನಿಮ್ಮ ಮನೆಗೇ ಬಂದಿದ್ದರಾ? ಅದಕ್ಕೆ ಸಾಕ್ಷಿ ಇದೆಯಾ?’ ಎಂದು ಕೇಳುತ್ತಾರೆ. ಮಾತ್ರವಲ್ಲ, ಸಮಾಜದಲ್ಲಿ ‘ಕೋಮುವಾದಿ’ ಎಂಬ ಹಣೆಪಟ್ಟಿ ಕಟ್ಟಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ವೋಟ್ ಬ್ಯಾಂಕ್ ರಾಜಕಾರಣಿಗಳ ಕುಮ್ಮಕ್ಕು ಇದ್ದರಂತೂ, ‘ಮತಾಂತರ ನಡೆಯುತ್ತಲೇ ಇಲ್ಲ, ಕಾಯ್ದೆಯ ಅವಶ್ಯಕತೆಯೇ ಇಲ್ಲ’ ಎಂದು ಅಂಥವರು ವಾದಿಸುತ್ತಾರೆ. ಟಿಪ್ಪು ವಿಚಾರದಲ್ಲೂ ಇದೇ ಗತಿಯಾಗಿದ್ದು. ಕನ್ನಡನಾಡಿನಲ್ಲಿ, ದೇಶದಲ್ಲಿ ಶ್ರೇಷ್ಠ ಇತಿಹಾಸ ಕಾರರು- ಸಂಶೋಧಕರು- ಸಾಕ್ಷಿಗಳಿದ್ದರೂ, ಉನ್ನತ ಮಟ್ಟದ ನ್ಯಾಯಾಂಗ ಸಮಿತಿಯೊಂದನ್ನು ರಚಿಸಿ ಸತ್ಯಶೋಧಿಸಿ ಅಂತಿಮಮುದ್ರೆ ಒತ್ತುವ ಇಚ್ಛಾಶಕ್ತಿ ಯಾರಿಗೂ ಇಲ್ಲ. ‘ಟಿಪ್ಪು ಮತಾಂಧನಲ್ಲ, ಸ್ವಾತಂತ್ರ್ಯ ಹೋರಾಟಗಾರ’ ಎಂಬುದಾಗಿ ಇಂಥ ರಾಜಕಾರಣಿಗಳೇ ತಿಪ್ಪೆ ಸಾರಿಸಿ ನಿರ್ಧರಿಸಿ ಬಿಡುತ್ತಾರೆ. ಈಗ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್, ತಾನು ಹಿಂದೂ ವಿರೋಧಿಗಳ ಪಕ್ಷ ಎಂಬುದನ್ನು ಮತ್ತೊಮ್ಮೆ ಎತ್ತಿತೋರಿಸಿದೆ. ಇಲ್ಲಿರುವ ಸೂಕ್ಷ್ಮವೆಂದರೆ, ವೇಶ್ಯಾವಾಟಿಕೆಯ ಮೇಲೆ ದಾಳಿಮಾಡಿ ಬಂಧಿಸು ವಂತೆ ಈ ಮತಾಂತರದ ಬಾಬತ್ತನ್ನು ಕಾನೂನಿನ ವ್ಯಾಪ್ತಿಗೆ ತರುವುದು ಅಷ್ಟು ಸುಲಭವಲ್ಲ. ಇದೊಂಥರ ಭ್ರಷ್ಟಾಚಾರವಿದ್ದಂತೆ. ಗುತ್ತಿಗೆದಾರರಿಂದ 40 ಪರ್ಸೆಂಟ್ ಲಂಚ ಪಡೆಯಲಾಗುತ್ತಿರುವುದರ ಆರೋಪ ಮಾಡಿದ ಕೆಂಪಣ್ಣ ಅದಕ್ಕೆ ಪೂರಕ ಸಾಕ್ಷಿ ನೀಡಲಾಗುತ್ತಿಲ್ಲ. ಎಲ್ಲ ಪಕ್ಷಗಳ ನಾಯಕರೂ ಲಂಚಾವತಾರ- ಭ್ರಷ್ಟಾಚಾರದ ಬಗ್ಗೆ ಬೊಂಬಡಾ ಹೊಡೆಯುತ್ತಾರೆ; ಆದರೆ ತಮ್ಮಲ್ಲಿರುವ ದಾಖಲೆಗಳನ್ನು ಯಾರೂ ಮುಖದ ಮೇಲೆ ಬಿಸಾಡುವುದೇ ಇಲ್ಲ. ಹಾಗೆಯೇ, ಮತಾಂತರ ನಿಷೇಧದ ವಿರುದ್ಧ ಕಾಂಗ್ರೆಸ್ ಅಬ್ಬರಿಸುತ್ತದೆ, ಆದರೆ ನಡೆಯುತ್ತಿರುವ ಅಂಥ ಮನೆಹಾಳು ಕೃತ್ಯಗಳನ್ನು ಖುದ್ದು ಪರಾಮರ್ಶಿಸುವ ಯತ್ನವನ್ನೇ ಮಾಡುವುದಿಲ್ಲ. ಹೀಗಾಗಿ, ಭ್ರಷ್ಟಾಚಾರ ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ. ಹಾಗೆಯೇ ಮತಾಂತರ ನಡೆಯುತ್ತಿದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ ಎಂಬಂತಾಗಿದೆ. ಈ ‘ಇದೆ’ ಎಂಬುದನ್ನು ನಿರೂಪಿಸಲು ಪೊಲೀಸರು ಮತ್ತು ಪತ್ರಿಕೋದ್ಯಮ ಮೊದಲು ಮುಂದಾಗಬೇಕಿದೆ. ಸಮಾಜ, ಕಾನೂನು, ನ್ಯಾಯ ಪರತೆಯನ್ನು ಕಾಯಲು ಇರುವ ಪತ್ರಿಕೋದ್ಯಮವೂ ಇಂಥ ಮತಾಂತ ರದ ವಿರುದ್ಧ ಯಾವುದೇ ಮುಲಾಜಿಲ್ಲದೆ ‘ಸ್ಟಿಂಗ್ ಆಪರೇಷನ್’ ನಡೆಸಿ ಕಾನೂನಿಗೆ ಕನ್ನಡಿ ಹಿಡಿಯುವಂಥ ಎದೆಗಾರಿಕೆ ತೋರಬೇಕು. ಕಳ್ಳತನ ಮಾಡುವಾಗ ಕಳ್ಳನಿಗೆ ಪೊಲೀಸರಿಗಿಂತ ತನ್ನ ಕೃತ್ಯವನ್ನು ನೋಡುವವರ ಭಯವೇ ಹೆಚ್ಚಿರುತ್ತದೆ. ಹಾಗೆಯೇ, ಮತಾಂತರ ಮಾಡುವವರೂ ಕಳ್ಳರಂಥ ಮನಸ್ಥಿತಿಯಲ್ಲಿರುತ್ತಾರೆ. ಅಂಥವರನ್ನು ಮಾಧ್ಯಮದವರು ಎಚ್ಚರಿಸಿದರಷ್ಟೇ ಸಾಕು. ಹಾಗೆಯೇ, ಮತಾಂತರದ ಅನುಭವವಾದ ರಾಮ್‌ನಂಥ ಸಾಮಾಜಿಕ ಬದ್ಧತೆಯುಳ್ಳ ವ್ಯಕ್ತಿಗಳು ದೂರು ಕೊಡಲು ಬಂದಾಗ ಪೊಲೀಸರು ದರ್ಪ ತೋರದೆ ಸಕಾರಾತ್ಮಕವಾಗಿ ಸ್ಪಂದಿಸಿ, ಗಂಭೀರವಾಗಿ ಪರಿಗಣಿಸಿ, ಮತಾಂತರ ನಡೆಯು ತ್ತಿರುವ ಸ್ಥಳಕ್ಕೆ ದಂಡಿನ ಸಮೇತ ತೆರಳಿ ತನಿಖೆ ಮಾಡಿ ದೂರು ದಾಖಲಿಸುವ ಪ್ರಾಮಾಣಿಕತೆ ಮತ್ತು ದಿಟ್ಟತನ ತೋರ ಬೇಕು. ಹೀಗಾದಲ್ಲಿ ಕೇವಲ ಮತಾಂತರ ನಿಷೇಧ ಕಾಯ್ದೆಯಲ್ಲ, ದೇಶದ ಎಲ್ಲ ಕಾನೂನು-ಕಾಯ್ದೆಗಳೂ ಬಲಿಷ್ಠವಾಗುತ್ತವೆ. ಜತೆಗೆ ಅವಿವೇಕಿಗಳಂತೆ ವಾದಿಸುವ ಕೆಲವು ತಥಾಕಥಿತ ಜನಪ್ರತಿನಿಧಿಗಳ ಬಾಯಿಯನ್ನೂ ಮುಚ್ಚಿಸಿದಂತಾಗುತ್ತದೆ. ಕಾಯ್ದೆ-ಕಾನೂನು ತರುವುದಷ್ಟೇ ಸರಕಾರದ ಕೆಲಸ; ಆದರೆ ಅದರ ಜಾರಿಯನ್ನು ಸಾರ್ಥಕಗೊಳಿಸಿ ಬಲಿಷ್ಠಗೊಳಿಸಬೇಕಾದ್ದು ಮಾತ್ರ
ಜಕಾರ್ತ: ಶನಿವಾರ ಇಂಡೋನೇಷ್ಯಾದ ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿ ಸಿದ್ದು, ಮೂವರು ಮೃತಪಟ್ಟಿದ್ದಾರೆ. ವಿಪತ್ತು ನಿರ್ವಹಣ ಪಡೆ ಹಾಗೂ ರಕ್ಷಣ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ. ಭೂಕಂಪನದ ತೀವ್ರತೆಗೆ ಹಲವಾರು ಮನೆಗಳು ನೆಲಕ್ಕುರುಳಿದ್ದು, ಬಾಂಗ್ಲಿ ಜಿಲ್ಲೆಯಲ್ಲಿ ಭೂಕಂಪನ ದಿಂದ ಹೆಚ್ಚಿನ ಹಾನಿಯಾಗಿದೆ. ಬೆಳಿಗ್ಗೆ 3:18ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ಹಾಗೂ ಕರಂಗಾಸೆಮ್ ಜಿಲ್ಲೆಯಿಂದ ವಾಯುವ್ಯ ಭಾಗದ 8 ಕಿ.ಮೀ ದೂರ ದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. 7 ಮಂದಿ ಗಾಯಗೊಂಡಿದ್ದಾರೆ., ಭೂಕಂಪನದಿಂದ ಸುನಾಮಿಯ ಯಾವುದೇ ಆತಂಕವಿಲ್ಲ. ಕಟ್ಟಡದ ಅವಶೇಷಗಳು ಮೈಮೇಲೆ ಬಿದ್ದ ಕಾರಣ 7 ಮಂದಿ ಎಲುಬುಗಳು ಮುರಿದಿವೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜನವರಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 42 ಮಂದಿ ಮೃತಪಟ್ಟಿದ್ದರು. ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಕಂಪನ ದಾಖಲಾಗಿತ್ತು. ಭಾರೀ ಪ್ರಮಾಣದ ಭೂಕಂಪನದಿಂದ ಆಸ್ಪತ್ರೆ, ಕಟ್ಟಡಗಳು ಕುಸಿದು ಬಿದ್ದ ಪರಿಣಾಮ ನೂರಾರು ಮಂದಿ ಅವಶೇಷಗಳಡಿ ಸಿಲುಕುವಂತಾಯಿತು.
ಜಗತ್ತಿನಲ್ಲಿ ಬೇರೆಯವರ ಜೀವ ಉಳಿಸಿದವರ ಲೆಕ್ಕ ಹಾಕಿದರೆ, ಅತೀ ಹೆಚ್ಚು ಜೀವಗಳನ್ನುಳಿಸಿದ ಮಹಾನುಭಾವ ಯಾರಿರಬಹುದು? ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಕಷ್ಟವೇ. ಯಾಕೆಂದರೆ ಮಾನವ ಇತಿಹಾಸದಲ್ಲಿ ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ನೂರಾರು ಜೀವಗಳನ್ನು ಉಳಿಸಿ, ಮನುಕುಲದ ಉಳಿವಿಗೆ ಹಾಗೂ ಮುನ್ನಡೆಗೆ ಕಾರಣರಾಗಿದ್ದಾರೆ. ಮೈಕೇಲ್ ಹೊಲ್ಲಾರ್ಡ್ ಎಂಬ ಫ್ರೆಂಚ್ ಗೂಡಾಚಾರಿ, ಜರ್ಮನ್ನರು ಅತೀರಹಸ್ಯವಾದ ಜಾಗಗಳಲ್ಲಿ ಉಡಾವಣಾವೇದಿಕೆಗಳನ್ನು ರಚಿಸಿ, ತಮ್ಮ ಭಯಾನಕ V1 ರಾಕೆಟ್ಟುಗಳನ್ನು ಲಂಡನ್ನಿನೆಡೆಗೆ ಮುಖಮಾಡಿಸಿ ನಿಲ್ಲಿಸಿದ್ದನ್ನು ಕಂಡುಹಿಡಿದು ಮಿತ್ರರಾಷ್ಟ್ರಗಳಿಗೆ ತಿಳಿಸಿದ್ದರಿಂದ, ಸುಮಾರು 10 ಲಕ್ಷ ಲಂಡನ್ ವಾಸಿಗಳ ಜೀವವುಳಿದು, ಹೊಲ್ಲಾರ್ಡನಿಗೆ “ಲಂಡನ್ನನ್ನು ರಕ್ಷಿಸಿದವ” ಎಂಬ ಗೌರವ ಕೊಡಲಾಯ್ತು. ಜೇಮ್ಸ್ ಹ್ಯಾರಿಸನ್ ಎಂಬ ಆಸ್ಟ್ರೇಲಿಯಾದ ಪ್ರಜೆಯ ರಕ್ತದಲ್ಲಿ Rho(D) ಇಮ್ಯುನೋ ಗ್ಲೋಬುಲಿನ್ (ರೋಗನಿರೋಧಕ ಶಕ್ತಿಯನ್ನು ದೃಡಪಡಿಸುವ, ರಕ್ತದ ಒಂದು ಘಟಕ) ಎಂಬ antibody ಮೂಲಸ್ವರೂಪದಲ್ಲಿ ಲಭ್ಯವಿತ್ತು. ಇದುವರೆಗೂ ಒಂದು ಸಾವಿರಕ್ಕಿಂತಾ ಹೆಚ್ಚು ಬಾರಿ ರಕ್ತದಾನ ಮಾಡಿ ಜೇಮ್ಸ್ ಜಗತ್ತಿನಾದ್ಯಂತ ಇಪ್ಪತ್ತು ಮಿಲಿಯನ್ನಿಗೂ ಹೆಚ್ಚು ಹಸುಗೂಸುಗಳ ಜೀವ ಉಳಿಸಿದ್ದಾನೆ. ಪೆನಿಸಿಲಿನ್ ಕಂಡುಹಿಡಿದ ಅಲೆಕ್ಸಾಂಡರ್ ಫ್ಲೆಮಿಂಗ್ ಹೆಸರು ಯಾರು ತಾನೇ ಮರೆಯಲು ಸಾಧ್ಯ. ಅತೀ ಹೆಚ್ಚು ಜನರ ಜೀವವುಳಿಸಿದ ಪಟ್ಟಿಯಲ್ಲಿ ಅವರ ಹೆಸರು ಇರಲೇಬೇಕು. ದಡಾರ, ಮಂಪ್ಸ್, ಹೆಪಟೈಟಿಸ್ ಎ ಮತ್ತು ಬಿ, ಸಿಡುಬು, ಮೆನಿಂಜೈಟಿಸ್, ನ್ಯುಮೋನಿಯಾ ಮತ್ತು ಹೆಮೋಫಿಲಸ್ ಇನ್ಫ್ಲುಯೆಂಜಾ ಮುಂತಾದ 40ಕ್ಕೂ ಹೆಚ್ಚು ಖಾಯಿಲೆಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ಅಮೆರಿಕಾದ ಸೂಕ್ಷ್ಮಜೀವಶಾಸ್ತ್ರಜ್ಞ ಮಾರಿಸ್ ಹಿಲ್ಮನ್ ಕೂಡಾ ಮನುಕುಲದ ಪ್ರಥಮವಂದಿತರಲ್ಲೊಬ್ಬರಾಗಬೇಕು. 20ನೇ ಶತಮಾನದಲ್ಲಿ ವೈದ್ಯಕೀಯವಿಜ್ಞಾನದ ಮೂಲಕ ಹೆಚ್ಚಿನ ಜೀವಗಳನ್ನು ಉಳಿಸಿದ ಕೀರ್ತಿ ಹಿಲ್ಮನ್‌ಗೆ ಸಲ್ಲುತ್ತದೆ. ಆದರೆ ಎಲ್ಲರಿಗಿಂತ ಹೆಚ್ಚು ಮಾನವಜೀವಗಳನ್ನು ಉಳಿಸಿದ ವ್ಯಕ್ತಿ ನಾರ್ಮನ್ ಬೊರ್ಲಾಗ್ ಎಂದು ಹೇಳಲಾಗುತ್ತದೆ. ಮನುಕುಲಕ್ಕೆ ಅವರ ಕೊಡುಗೆ ಏನೆಂದು ಕೇಳುತ್ತೀರಾ? ಬೊರ್ಲಾಗ್ ತನ್ನ ಪ್ರಯೋಗಗಳಿಂದ 1950 ಮತ್ತು 60ರ ದಶಕದಲ್ಲಿ ಕೃಷಿಉತ್ಪಾದಕತೆಯಲ್ಲಿ ಅಗಾಧರೀತಿಯ ಸುಧಾರಣೆ ತಂದು ಅದನ್ನು ಜಗತ್ತಿನಾದ್ಯಂತ ಹರಡಿ ಹಸಿರು ಕ್ರಾಂತಿಯ ಪಿತಾಮಹ ಎನಿಸಿಕೊಂಡರು. ಹೀಗೆ ಜಗತ್ತಿನ ಕೋಟ್ಯಾಂತರ ಜನರ ಹಸಿವೆ ನೀಗಿಸಿದ ಹಾಗೂ ಹಸಿವಿನಿಂದ ಸಾಯುವುದನ್ನು ತಪ್ಪಿಸಿದ್ದರಿಂದ ಅವರನ್ನು ‘ಅತೀ ಹೆಚ್ಚು ಜನರ ಜೀವವುಳಿಸಿದ ವ್ಯಕ್ತಿ’ ಎನ್ನಲಾಗುತ್ತದೆ. ಈ ಸಾಧನೆಗೆ 1970ರಲ್ಲಿ ಬೊರ್ಲಾಗ್ ನೊಬೆಲ್ ಶಾಂತಿಪ್ರಶಸ್ತಿಯನ್ನೂ ಪಡೆದರು. ಎಲ್ಲೂ ಹೆಸರೇ ಹೇಳಿಕೊಳ್ಳದೇ, ತನ್ನ ಆವಿಷ್ಕಾರವನ್ನು ಹಣಕ್ಕಾಗಿ ಮಾರಿಕೊಳ್ಳದೇ, ವರ್ಷಕ್ಕೆ ಲಕ್ಷಾಂತರ ಜನರ ಜೀವಉಳಿಸುತ್ತಿರುವ ಪುಣ್ಯಾತ್ಮನ ಬಗ್ಗೆ ನಿಮಗೆ ಗೊತ್ತಿದೆಯೇ? ಜಗತ್ತಿನಾದ್ಯಂತ ವರ್ಷಕ್ಕೆ ಅದೆಷ್ಟೋ ಲಕ್ಷ ಗಂಭೀರ ರಸ್ತೆ ಅಪಘಾತಗಳು ನಡೆಯುತ್ತವೆ. ಅದರಲ್ಲಿ ಜೀವಕಳೆದುಕೊಂಡವರಲ್ಲಿ 60%ಕ್ಕೂ ಹೆಚ್ಚಿನಜನ ಸೀಟ್-ಬೆಲ್ಟ್ ಧರಿಸಿರುವುದಿಲ್ಲ. ಒಂದುವೇಳೆ ಇವರುಗಳು ಸೀಟ್-ಬೆಲ್ಟ್ ಧರಿಸಿದ್ದಿದ್ದರೆ ಅವರ ಜೀವ ಉಳಿಯುತ್ತಿತ್ತು ಎಂದು ಅಂಕಿಅಂಶಗಳು ಹೇಳುತ್ತವೆ. ಮಾತ್ರವಲ್ಲ, ಈ ರಸ್ತೆಅಪಘಾತಗಳಲ್ಲಿ ಬದುಕುಳಿದವರನ್ನು ಪ್ರಶ್ನಿಸಿದಾಗ ಅವರೆಲ್ಲರೂ ಹೇಳಿದ್ದು “ನಾನು ಸೀಟ್-ಬೆಲ್ಟ್ ಧರಿಸಿದ್ದರಿಂದಲೇ ಇವತ್ತು ಬದುಕಿರುವುದು” ಅಂತಾ. ಇಂದಿನ ಕಾರುಗಳನ್ನು ಬಳಸಲಾಗುವ Three Point Seatbelt ಕಾರು ಅಪಘಾತದ ಸಮಯದಲ್ಲಿ ಸಾವು ಮತ್ತು ನೋವುಗಳನ್ನು ತಡೆಗಟ್ಟುವ ಮೂಲಕ ಜಗತ್ತನ್ನು ಆಮೂಲಾಗ್ರವಾಗಿ ಬದಲಾಯಿಸಿತು. ಅಮೇರಿಕದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಮಂಡಳಿ ಈ ಸೀಟ್-ಬೆಲ್ಟ್ ಕೇವಲ ಅಮೇರಿಕದಲ್ಲೇ ವರ್ಷಕ್ಕೆ ಕನಿಷ್ಟ 15,000 ಜೀವಗಳನ್ನು ಉಳಿಸುತ್ತದೆ ಎಂದು ಹೇಳುತ್ತದೆ. ಇದರ ವಿನ್ಯಾಸಕಾರನಾದ ನಿಲ್ಸ್ ಬೋಹ್ಲಿನ್, ಆಧುನಿಕ ಜಗತ್ತಿನಲ್ಲಿ ಅತೀಹೆಚ್ಚು ಜೀವಗಳನ್ನುಳಿಸಿದ ಸಾಧಕರ ಪಟ್ಟಿಯಲ್ಲಿ ಇರಲೇಬೇಕಾದ ಹೆಸರು. 1958ರವರೆಗೆ ಕಾರುಗಳಲ್ಲಿ ಕೇವಲ ಸೊಂಟವನ್ನು ಬಳಸಿಹಿಡಿಯುವ ಟೂ ಪಾಯಿಂಟ್ ಸೀಟ್-ಬೆಲ್ಟ್’ಗಳಿದ್ದವು. ಇದು ಚಾಲಕನನ್ನು ಹಿಡಿದಿಡುತ್ತಿತ್ತಾದರೂ, ಆತನ ತಲೆಯನ್ನು ಮುಂದಿನ ಗಾಜಿಗೆ ಬಡಿಯದಿರುವಂತೆ ತಡೆಯುವಲ್ಲಿ ವಿಫಲವಾಗುತ್ತಿತ್ತು. 1959ರಲ್ಲಿ ವೋಲ್ವೋ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನಿಲ್ಸ್ ಬೋಹ್ಲಿನ್ ಈ ಸೀಟ್-ಬೆಲ್ಟ್ ವಿನ್ಯಾಸದಲ್ಲಿ ಸಣ್ಣದೊಂದು ಬದಲಾವಣೆ ತಂದು V ಆಕಾರದ ತ್ರೀ-ಪಾಯಿಂಟ್ ಸೇಫ್ಟಿ ಬೆಲ್ಟ್ ಅನ್ನು ಕಂಡುಹಿಡಿದ. ಅಂದಿನಿಂದ ಇಂದಿನವರೆಗೆ, ಬೋಹ್ಲಿನ್‌ನ ಬೆಲ್ಟ್ ಹಲವುಲಕ್ಷ ಜೀವಗಳನ್ನು ಉಳಿಸಿದೆ ಮತ್ತು ಅನೇಕ ಮಿಲಿಯನ್‌ಗಲೇ ಅಪಘಾತಗಳಲ್ಲಿ ಗಾಯಗಳ ತೀವ್ರತೆಯನ್ನು ಕಡಿಮೆ ಮಾಡಿದೆ. ಮೋಟಾರುಕಾರಿನ 120 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸುರಕ್ಷತಾ ಸಾಧನವಾಗಿ ಈ ಥ್ರೀ ಪಾಯಿಂಟ್ ಸೀಟ್-ಬೆಲ್ಟ್ ಗುರುತಿಸಲ್ಪಟ್ಟಿದೆ. ಜರ್ಮನ್ ಪೇಟೆಂಟ್ ರಿಜಿಸ್ಟರ್ 1885ರಿಂದ 1985ರ ನಡುವೆ, ಮಾನವಜೀವನವನ್ನು ಉತ್ತಮಗೊಳಿಸಿದ ಎಂಟು ಪೇಟೆಂಟುಗಳಲ್ಲಿ ಬೋಹ್ಲಿನ್’ನ ಸೀಟ್-ಬೆಲ್ಟ್ ಅನ್ನೂ ಗುರುತಿಸಿದ್ದಾರೆ. ಬೋಹ್ಲಿನ್ ಈ ಗೌರವವನ್ನು ಬೆಂಜ್, ಎಡಿಸನ್ ಮತ್ತು ಡೀಸೆಲ್ ಮುಂತಾದ ದಿಗ್ಗಜರೊಂದಿಗೆ ಹಂಚಿಕೊಂಡಿದ್ದಾರೆ. ಎಂಜಿನಿಯರ್ ನಿಲ್ಸ್ ಇವಾರ್ ಬೋಹ್ಲಿನ್ 1920ರಲ್ಲಿ ಸ್ವೀಡನ್ನಿನ ಹರ್ನ್ಯೂಸಾಂಡ್’ಎಂಬಲ್ಲಿ ಜನಿಸಿದ. ತನ್ನ ವೃತ್ತಿಜೀವನವನ್ನು 1942ರಲ್ಲಿ Svenska Aeroplan Aktiebolaget (SAAB) ಕಂಪನಿಯಲ್ಲಿ ವಿಮಾನದ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ. 1955ರಲ್ಲಿ ಪೈಲಟ್ಟುಗಳನ್ನು ಅಪಾಯದ ಸಂದರ್ಭಗಳಲ್ಲಿ ವಿಮಾನದಿಂದ ಹೊರಗೆಸೆಯಬಲ್ಲ ಕವಣೆ ಆಸನಗಳ ಅಭಿವೃದ್ಧಿ ಮತ್ತಿತರ ಸುರಕ್ಷತಾ ಸಾಧನಗಳಿಗೆ ಆತನನ್ನು ಜವಾಬ್ದಾರನನ್ನಾಗಿ ಮಾಡಲಾಯಿತು. ವಿಪರ್ಯಾಸವೆಂದರೆ, ಬೋಲಿನ್’ನ ಆಸಕ್ತಿ ಮನುಷ್ಯರನ್ನು ಹೊರಗೆಸೆಯುವುದಕ್ಕಿಂತಾ ಸಾಧ್ಯವಾದಷ್ಟೂ ಒಳಗಡೆಯೇ ಸುರಕ್ಷಿತವಾಗಿರಿಸಿಕೊಳ್ಳುವುದರಲ್ಲಿತ್ತು. ಇದರಿಂದಾಗಿ SAAB ಕಂಪನಿಯ ಕಾರುಗಳ ನಿರ್ಮಾಣವಿಭಾಗದಲ್ಲಿ ಸ್ವಲ್ಪ ಸಮಯ ತನ್ನ ಆಲೋಚನೆಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಪಡೆದ. 1958ರಲ್ಲಿ ಬೋಹ್ಲಿನ್’ನನ್ನು ಸಮ್ಮೇಳನವೊಂದರಲ್ಲಿ ಭೇಟಿಮಾಡಿದ ವೋಲ್ವೋದ ಅಂದಿನ ಅಧ್ಯಕ್ಷ ಗುನ್ನಾರ್ ಎಂಗೆಲ್ಲೌ, ತಮ್ಮಕಂಪನಿಯ ಸುರಕ್ಷತಾ ಎಂಜಿನಿಯರ್ ಆಗಿ ನೇಮಕ ಮಾಡಿಕೊಂಡರು. 1950ರ ದಶಕದ ಉತ್ತರಾರ್ಧದಲ್ಲಿ, ವೋಲ್ವೋ ತನ್ನ ಕಾರಿನ ಚಾಲಕರನ್ನು ಅಪಘಾತದ ಸಮಯದಲ್ಲಿ ರಕ್ಷಿಸಲು ಹಲವಾರು ಸುರಕ್ಷತಾ ಪರಿಹಾರಗಳನ್ನು ಅಭಿವೃದ್ಧಿಪಡಿಸಿತ್ತು. ಅಪಘಾತದ ಪರಿಣಾಮಗಳ ತೀವ್ರತೆಯನ್ನು ಕಡಿಮೆ ಮಾಡುವುದಕ್ಕಾಗಿ ತನ್ನ ಕಾರುಗಳಲ್ಲಿ ಕೊಲ್ಯಾಪ್ಸಬಲ್ ಸ್ಟೀರಿಂಗ್ ಕಾಲಮ್, ಚಾಲಕನ ಮುಂದಿರುವ ಡ್ಯಾಶ್‌ಬೋರ್ಡ್’ಗೆ ಅರೆಮೆದುವಾದ ಪ್ಯಾಡಿಂಗ್ ಮತ್ತು ಮುಂದಿನ ಆಸನಗಳಲ್ಲಿ ಹೆಗಲಿನಿಂದ ಸೊಂಟದೆಡೆಗೆ ಬರುವಂತ ಡಯಾಗನಲ್ ಟೂ-ಪಾಯಿಂಟ್ ಬೆಲ್ಟ್‌ಮುಂತಾದ ಆಧುನಿಕ ಆಲೋಚನೆಗಳನ್ನು ಜಾರಿಗೆ ತಂದಿತ್ತು ಹಾಗೂ ತನ್ನೆಲ್ಲಾ ಕಾರುಗಳಲ್ಲಿ ಈ ಸಾಧನಗಳನ್ನು ಕಡ್ಡಾಯಗೊಳಿಸಿತ್ತು. ಆದರೂ ಕಂಪನಿಯ ಅಧ್ಯಕ್ಷರಿಗೆ ಈ ಡಯಾಗನಲ್ ಬೆಲ್ಟ್ ಬಗ್ಗೆ ಸಂಪೂರ್ಣ ತೃಪ್ತಿಯಿರಲಿಲ್ಲ. ಕಾರಣ, ಈ ಬೆಲ್ಟಿನ ಬಕಲ್ ಅನ್ನು ಚಾಲಕನ ಪಕ್ಕೆಲುಬಿನ ಎತ್ತರದಲ್ಲಿ ಇರಿಸಲಾಗಿತ್ತು. ಈ ವಿನ್ಯಾಸ ದೇಹದ ಮೃದು ಅಂಗಗಳನ್ನು ರಕ್ಷಿಸುವ ಬದಲು ಹಾನಿಗೊಳಿಸುತ್ತಿತ್ತು. ವೋಲ್ವೋ ಅಧ್ಯಕ್ಷ ಎಂಗೆಲ್ಲೌ ಅವರ ಕುಟುಂಬದಲ್ಲೇ ರಸ್ತೆ ಅಪಘಾತಗಳಿಂದ ಮರಣಹೊಂದಿದ ಹಲವಾರು ನೋವಿನಕಥೆಗಳಿದ್ದದ್ದರಿಂದ ಅದೂ ಸಹ ಎರಡು-ಪಾಯಿಂಟ್ ಬೆಲ್ಟ್ನಲ್ಲಿನ ನ್ಯೂನತೆಗಳಿಂದಾಗಿಯೇ ಸಂಬಂಧಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ, ಬೊಹ್ಲಿನ್’ಗೆ ಇದಕ್ಕೊಂದು ಉತ್ತಮ ಪರ್ಯಾಯವನ್ನು ಅಭಿವೃದ್ಧಿಪಡಿಸಲು ಆದೇಶ ನೀಡಿದರು. ದೇಹದ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಸಮವಾಗಿ ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂಬ ದೃಷ್ಟಿಕೋನದಿಂದ ಕೆಲಸ ಪ್ರಾರಂಭಿಸಿದ ಬೋಹ್ಲಿನ್ ಶೀಘ್ರದಲ್ಲೇ, ಒಂದು ಬೆಲ್ಟ್ ಎದೆಯ ಉದ್ದಕ್ಕೂ ಮತ್ತು ಇನ್ನೊಂದು ಸೊಂಟಕ್ಕೂ ಅಡ್ಡಲಾಗಿರುವಂತೆ ಬರಬೇಕೆಂದು ವಿನ್ಯಾಸಗೊಳಿಸಿದ. ಆದರೆ ಬೆಲ್ಟ್ ಅನ್ನು ಕೇವಲ ಒಂದು ಕೈಯಿಂದ ಬಳಸಲಾಗುವಂತೆ ಹಾಗೂ ಸರಳ ಮತ್ತು ಪರಿಣಾಮಕಾರಿಯಾಗಿರುಂತೆ ಪರಿಹಾರವನ್ನು ರಚಿಸುವುದು ಆತನ ಮುಂದಿದ್ದ ದೊಡ್ಡ ಸವಾಲಾಗಿತ್ತು. ಪೈಲಟ್ಟುಗಳಿಗೆ Y ಆಕಾರದ ಬೆಲ್ಟ್ ಮತ್ತು ಎಜೆಕ್ಷನ್ ಆಸನಗಳನ್ನು ಅಭಿವೃದ್ಧಿಪಡಿಸಿದ್ದ ಕೌಶಲ್ಯಗಳನ್ನು ಬಳಸಿಕೊಂಡು ಬೋಹ್ಲಿನ್ ಸುಮಾರು ಒಂದು ವರ್ಷ ಈ ಸೀಟ್-ಬೆಲ್ಟ್ ವಿನ್ಯಾಸದ ಮೇಲೆ ಕೆಲಸ ಮಾಡಿದ. ಕಾರು ಅಪಘಾತದಲ್ಲಿ ಚಾಲಕನನ್ನು ಸುರಕ್ಷಿತವಾಗಿರಿಸುವುದರತ್ತ ಗಮನವಿಟ್ಟು ನೂರಾರು ರೀತಿಯ ಪ್ರಯೋಗಗಳ ನಂತರ ಆತನ ಅತ್ಯಂತ ಸರಳ ಹಾಗೂ ಅತ್ಯಂತ ಪರಿಣಾಮಕಾರಿ 3-ಪಾಯಿಂಟ್ ಬೆಲ್ಟ್ ಉದಯಿಸಿತು. ಬೋಹ್ಲಿನ್ ತಮ್ಮ ಆವಿಷ್ಕಾರದ ಕೊನೆಯ ವಿನ್ಯಾಸವನ್ನು ವೋಲ್ವೋಗೆ 1959ರಲ್ಲಿ ಪರಿಚಯಿಸಿದ ಮತ್ತು ಅದರ ಮೊದಲ ಪೇಟೆಂಟ್ ಕೂಡಾ ಪಡೆದ (ಸಂಖ್ಯೆ 3,043,625). ಹಲವಾರು ಪೇಟೆಂಟುಗಳಿಗೆ ಅರ್ಜಿ ಹಾಕುತ್ತಿದ್ದ ವೋಲ್ವೋ, ಬೇರೆಲ್ಲಾ ಕಂಪನಿಗಳಂತೆ ಹೆಚ್ಚಿನವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತಿತ್ತು. ಈ ಬೆಲ್ಟ್ ವಿನ್ಯಾಸದ ಪೇಟೆಂಟ್ ಬಗ್ಗೆ ಬೋಹ್ಲಿನ್ ಬಳಿ ಮಾತನಾಡಿದಾಗ ಬೋಹ್ಲಿನ್ ತಕ್ಷಣವೇ ವೋಲ್ವೋ ಅಧ್ಯಕ್ಷನೊಂದಿಗೆ ಮಾತನಾಡಿ, ಚಾಲಕರ ಜೀವಉಳಿಸಬಲ್ಲ ಈ ತಂತ್ರಜ್ಞಾನ ಜಗತ್ತಿನೆಲ್ಲೆಡೆ ಸುಲಭವಾಗಿ ದೊರೆಯಬೇಕು ಎಂದು ಕೇಳಿಕೊಂಡ. ಇಂದಿಗೂ ಸಹ ಚಾಲಕನ ಸುರಕ್ಷತೆಗೆ ಅತ್ಯಂತ ಮಹತ್ವ ಕೊಡುವ ವೋಲ್ವೋ ಕಂಪನಿ ಆತನ ಬೇಡಿಕೆಯನ್ನು ಪುರಸ್ಕರಿಸಿ ಎಲ್ಲಾ ಕಾರು ತಯಾರಕರೊಂದಿಗೆ ಪೇಟೆಂಟ್ ಮತ್ತು ಬೆಲ್ಟ್ ವಿನ್ಯಾಸವನ್ನು ಹಂಚಿಕೊಂಡಿತು. ಈ ರೀತಿ ಅತ್ಯಂತ ಪರಿಣಾಮಕಾರಿಯಾದ ಈ ಥ್ರೀ-ಪಾಯಿಂಟ್ ವಿನ್ಯಾಸ ಮತ್ತದರ ಪ್ರಯೋಜನಗಳು ಶೀಘ್ರದಲ್ಲೇ ಪ್ರಪಂಚದಾದ್ಯಂತ ಹರಡಿತು. ಆರಂಭದಲ್ಲಿ ನಾರ್ಡಿಕ್ ಮಾರುಕಟ್ಟೆಗಳಲ್ಲಿ ಗ್ರಾಹಕರು ಈ ಬೆಲ್ಟುಗಳನ್ನು, ಮೈಪೂರ್ತಿ ಬಳಸುತ್ತೆ ಅನ್ನೋ ಕಾರಣಕ್ಕೆ ವಿರೋಧಿಸಿದ್ದರಂತೆ. 1963ರಲ್ಲಿ ವೋಲ್ವೋ ಅಮೇರಿಕಾ ಮತ್ತಿತರ ಮಾರುಕಟ್ಟೆಗಳಲ್ಲಿ ಥ್ರೀ-ಪಾಯಿಂಟ್ ಬೆಲ್ಟ್ ಅನ್ನು ಪರಿಚಯಿಸಿದ ಮರುಕ್ಷಣವೇ ಸೂಪರ್ ಹಿಟ್ ಎನಿಸಿಕೊಂಡಿತು ಹಾಗೂ ಜಗತ್ತಿನಾದ್ಯಂತ ಜನಪ್ರಿಯವಾಯಿತು. ಇವತ್ತು ಎಲ್ಲಾ ಆಸನಗಳಲ್ಲಿ ಥ್ರೀ-ಪಾಯಿಂಟ್ ಬೆಲ್ಟ್ ಇಲ್ಲದ ಕಾರುಗಳೇ ಇಲ್ಲ ಎನ್ನುವಷ್ಟು ಸರ್ವೇಸಾಮಾನ್ಯವಾಗಿದೆ. ಇಂತಹುದೇ ಹಲವು ಆವಿಷ್ಕಾರಗಳಿಂದ ತನ್ನ ವೃತ್ತಿಜೀವನದಲ್ಲಿ ಮೇಲೇರಿದ ಬೋಹ್ಲಿನ್ 1969 ರಲ್ಲಿ ವೋಲ್ವೋ ಕೇಂದ್ರ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥನೂ ಆಗಿ, 1985ರಲ್ಲಿ ನಿವೃತ್ತಿಯನ್ನೂ ಹೊಂದಿದ. ವೋಲ್ವೋದಲ್ಲಿದ್ದಷ್ಟೂ ಸಮಯ, ಬೋಹ್ಲಿನ್ ಕಂಪನಿಯ ಸುರಕ್ಷತಾ ತಂತ್ರಜ್ಞಾನಗಳನ್ನು ಸುಧಾರಿಸುತ್ತಲೇ ಇದ್ದ. 1970ರ ದಶಕದಲ್ಲಿ ಆತ ಅಭಿವೃದ್ಧಿಪಡಿಸಿ ಪೇಟೆಂಟ್ ಪಡೆದ, ವಿಶ್ವಕ್ಕೆ ಮೊದಲಬಾರಿಗೆ ವೋಲ್ವೋ ಪರಿಚಯಿಸಿದ SIPS – Side Impact Protection System ಇವತ್ತು ಪ್ರಸಿದ್ಧ ತಂತ್ರಜ್ಞಾನಗಳಲ್ಲೊಂದು. 1974ರಲ್ಲಿ Ralph Isbrandt Automotive Safety Engineering ಪ್ರಶಸ್ತಿಪಡೆದ, 1989ರಲ್ಲಿ Hall of Fame for Safety and Health ಸೇರಿಸಲ್ಪಟ್ಟ, 1995ರಲ್ಲಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಎಂಜಿನಿಯರಿಂಗ್’ನಿಂದ ಚಿನ್ನದ ಪದಕವನ್ನು ಪಡೆದ ಮತ್ತು 1999ರಲ್ಲಿ ಆಟೋಮೋಟಿವ್ ಹಾಲ್ ಆಫ್ ಫೇಮ್‌ಗೆ ಸೇರಿಸಲ್ಪಟ್ಟ, ಮತ್ತು ಮರಣೋತ್ತರವಾಗಿ National Inventors Hall of Fameಗೆ ಸೇರಿಸಲ್ಪಟ್ಟ ನಿಲ್ಸ್ ಬೋಹ್ಲಿನ್ ಲಕ್ಷಾಂತರ ಜನರ ಜೀವಉಳಿಸುವುದಕ್ಕೆ ಕಾರಣನಾದ ಹಾಗೂ ಅಂತಹದುದ್ದೊಂದು ಕೆಲಸಕ್ಕೆ ಯಾವ ಲಾಭವನ್ನೂ ಬಯಸದ ಮಹಾತ್ಮ. ಜಗತ್ತಿನಾದ್ಯಂತ ಅಪಘಾತಕ್ಕೊಳಗಾದ ಎಷ್ಟೋ ಜನ ತನ್ನ ಜೀವಉಳಿದದ್ದು ಈತನ ಆವಿಷ್ಕಾರದಿಂದ ಎಂದು ತಿಳಿದು ಅವನೊಂದಿಗೆ ವೈಯಕ್ತಿಕವಾಗಿ ಸಂಪರ್ಕಿಸಿ ಧನ್ಯವಾದ ತಿಳಿಸಿದ್ದರಂತೆ. ಇಂತಹ ಸ್ಮರಣೀಯ ಎಂಜಿನಿಯರ್ ಬೋಹ್ಲಿನ್’ನ ಪುಣ್ಯತಿಥಿ ಇವತ್ತು, ಸೆಪ್ಟೆಂಬರ್ 21. 2002ರಲ್ಲಿ, ತನ್ನ 82ನೇ ವಯಸ್ಸಿನಲ್ಲಿ ಬೋಹ್ಲಿನ್ ಪಾರ್ಶ್ವವಾಯುವಿಗೊಳಗಾಗಿ ಮರಣಹೊಂದಿದ. ಮುಂದಿನ ಬಾರಿ ಕಾರಿನಲ್ಲಿ ಕೂತು ಸೀಟ್-ಬೆಲ್ಟ್ ಧರಿಸುವಾಗ ಅವನನ್ನೊಮ್ಮೆ ನೆನೆಸಿಕೊಳ್ಳಿ, ಅವನಿಗೊಂದು ಧನ್ಯವಾದ ತಿಳಿಸಿ.
ಕುಂದಾಪುರ: ಇಲ್ಲಿನ ರಕ್ತೇಶ್ವರಿ ದೇವಸ್ಥಾನದ ಸಭಾಂಗಣ ಒಂದು ವಿಶೇಷ ಮದುವೆಗೆ ಸಾಕ್ಷಿಯಾಯಿತು. ಎಂಟು ತಿಂಗಳ ಮಗಳು ಪಂಚಮಿಯ ಸಮಕ್ಷಮದಲ್ಲಿ ಅದರ ಜನ್ಮದಾತರು ನಮ್ಮ ಭೂಮಿ ಸಂಸ್ಥೆಯ ನೇತೃತ್ವದಲ್ಲಿ ನಡೆದ ಮದುವೆಯಲ್ಲಿ ಸತಿ-ಪತಿಗಳಾದರು. ಈ ಘಟನೆಗೆ ವಧು-ವರ ಪೋಷಕರು, ಕುಂದಾಪುರದ ಪೋಲಿಸರು, ಹಿತೈಶಿಗಳು ಮದುವೆಯಲ್ಲಿ ಪಾಲ್ಗೊಂಡು ದಂಪತಿಗಳನ್ನು ಹಾರೈಸಿದರು. ಏನಿದು ಘಟನೆ: ಮೂಲತಃ ತಲ್ಲೂರು ಗುಡ್ಡೆಯಂಗಡಿಯವಳಾದ ಸ್ವಾತಿಗೆ ಸಾಗರ ನಿವಾಸಿ ಶಶಿಕುಮಾರ್ ಅವರೊಂದಿಗೆ ಕೆಲವು ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ಈ ಭಾಗದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶಶಿಕುಮಾರ್ ಸ್ವಾತಿಯ ನಡುವೆ ಒಂದೆರಡು ವರ್ಷ ಪ್ರೇಮವೂ ಮುಂದುವರಿದಿತ್ತು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶಶಿಕುಮಾರ್ ದೈಹಿಕ ಸಂಪರ್ಕವನ್ನೂ ಬೆಳೆಸಿ ಆಕೆ ಗರ್ಭವತಿಯಾಗಿದ್ದಳು. ಇದು ತಿಳಿಯುತ್ತಿದ್ದಂತೆ ಆತ ನಾಪತ್ತೆಯಾಗಿದ್ದ. ಇದರಿಂದ ಆಘಾತಕ್ಕೊಳಗಾದ ಸ್ವಾತಿ ತಿಂಗಳು ತುಂಬುತ್ತಿದ್ದಂತೆ (ಅಗಸ್ಟ್ 2014ರ ವೇಳೆ) ಸಾಗರಕ್ಕೆ ತೆರಳುವ ನೆಪಮಾಡಿಕೊಂಡು ತನ್ನ ತಾಯಿಯೊಂದಿಗೆ ಹೊರಟು ಜಡ್ಕಲ್ ಸಮಿಪ ಹಾಡಿಯೊಂದರ ಬಳಿ ನವಜಾತ ಶಿಶುವಿಗೆ ಜನ್ಮ ನೀಡಿ ಮಗುವನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದಳು. ಈ ವಿಚಾರ ತಿಳಿದ ಕುಂದಾಪುರದ ಚಾಲುಕ್ಯ ಪತ್ರಿಕೆ ಸಂಪಾದಕ ಚಂದ್ರಮ ತಲ್ಲೂರು ಹಾಗೂ ವಿಜಯವಾಣಿ ವರದಿಗಾರ ಜಯಶೇಖರ್ ಮಡಪ್ಪಾಡಿಯವರು ಸ್ವಾತಿ ತೆರಳಿದ್ದ ಓಮ್ನಿ ಕಾರಿನ ಚಾಲಕನಿಂದ ಮಗುವಿರುವ ಸ್ಥಳಕ್ಕೆ ತೆರಳಿ ಮಗುವನ್ನು ಪತ್ತೆ ಹಚ್ಚುತ್ತಾರೆ. ದಿನವಿಡಿ ಮಳೆ ಸುರಿಯುತ್ತಿದ್ದರಿಂದ ನವಜಾತ ಶಿಶುವು ಒಂದು ರಾತ್ರಿ ಒಂದು ಸಂಪೂರ್ಣ ಹಗಲು ಅದೇ ಮಳೆಯಲ್ಲಿ ತೊಯ್ದು ಹೋಗಿತ್ತು. ಪತ್ರಕರ್ತರು ಕೂಡಲೇ ಮಗುವನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಅಂದು ಕುಂದಾಪುರ ಡಿವೈ‌ಎಸ್ಪಿ ಸಿ.ಬಿ. ಪಾಟೀಲ್, ವೃತ್ತ ನಿರೀಕ್ಷಕ ದಿವಾಕರ್, ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ತಾಯಿ ಮಗುವನ್ನ ಒಂದುಗೂಡಿಸುವ ಪ್ರಯತ್ನ ನಡೆಸಿದರಾದರೂ ಸ್ವಾತಿಗೆ ಅಪ್ರಾಪ್ತ ವಯಸ್ಸಾದ ಕಾರಣ ಅದು ಸಾಧ್ಯವಾಗಿರಲಿಲ್ಲ. ಆದರೆ ಘಟನೆ ನಡೆದು ಕೆಲವೇ ದಿನಗಳಲ್ಲಿ ಶಿವಕುಮಾರ್ ನ ಬಂಧನವಾಯಿತು. ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡ ಆತ ಸ್ವಾತಿಯನ್ನು ಮದುವೆಯಾಗುದಾಗಿ ತಿಳಿಸಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಕ್ರಮೇಣ ಚೇತರಿಸಿಕೊಂಡಿತು. ನಾಗರಪಂಚಮಿಯಂದು ಜನಿಸಿದ ಮಗುವಿಗೆ “ಪಂಚಮಿ” ಎಂದು ಹೆಸರಿಡಲಾಗಿತ್ತು. ಪ್ರಕರಣ ಮಕ್ಕಳ ಕಲ್ಯಾಣ ಸಮಿತಿಯಡಿಯಲ್ಲಿ ಬರುವ ಕಾರಣ ವಿಚಾರಣೆ ವೇಳೆ ತಾಯಿ ಅಪ್ರಾತೆಯೆಂದು ತಿಳಿದು ಮಗುವನ್ನು ಹಟ್ಟಿಯಂಗಡಿಯ ನಮ್ಮಭೂಮಿ ಪುನರ್ವಸತಿ ಕೇಂದ್ರಕ್ಕೆ ಸುಪರ್ದಿಗೆ ನೀಡಲಾಯಿತು. ಇದೇ ಫೆಬ್ರವರಿ 25ಕ್ಕೆ ಮಗುವಿನ ತಾಯಿ ಸ್ವಾತಿಗೆ 18 ವರ್ಷ ತುಂಬಿದ ಕಾರಣ ಆಕೆಗೆ ಮಗುವ ಪಡೆಯಬದುದೆಂದು ತಿಳಿಸಲಾಯಿತು. ಆದರೆ ಕಾನೂನಾತ್ಮಕವಾಗಿ ಮಗು ಪಡೆಯಲು ಮದುವೆ ಮಾಡಿಕೊಳ್ಳುವುದು ಅಗತ್ಯವಾಗಿತ್ತು. ಕೂಡಲೇ ಸ್ವಾತಿ-ಶಿವಕುಮಾರ್ ಮನೆಯವರೊಂದಿಗೆ ಮಾತುಕತೆ ನಡೆಸಿ ಮದುವೆ ನಿಶ್ಚಯಿಸಿದರು. ಮಧ್ಯಾಹ್ನ 12:15ರ ವೇಳೆಗೆ ಕುಂದಾಪುರ ಠಾಣೆ ಸಮೀಪದಲಿಯೇ ಇರುವ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಇಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯಿತು. ಮದುವೆಗೆ ಇಬ್ಬರ 8 ತಿಂಗಳ ಮಗು ಪಂಚಮಿ ಸಾಕ್ಷಿಯಾದಳು. ಅಲ್ಲದೇ ಮದುಮಗ ಶಶಿಕುಮಾರ ಕಡೆಯಿಂದ ತಾಯಿ ತುಂಗಮ್ಮ, ಅಜ್ಜಿ ನೀಲಮ್ಮ, ಸೋದರ ಮಾವ ಶಿವಪ್ಪ, ಬಾವ ನಂದಿ, ಮದುಮಗಳು ಸ್ವಾತಿ ಕಡೆಯಿಂದ ಆಕೆಯ ತಾಯಿ ಪ್ರೇಮಾ ಆಗಮಿಸಿದ್ದರು. ನಮ್ಮಭೂಮಿ ಸಂಸ್ಥೆಯ ಪದ್ಮಾವತಿ, ರತ್ನಾ ಕುಂದಾಪುರದ ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಆಪ್ತರು ವಧು-ವರರಿಗೆ ಶುಭಕೋರಿದರು.
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ... ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ ಟೋಕಿಯೊ: ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ ನಿಧನರಾಗಿದ್ದಾರೆ. ಅವರ ಮೇಲೆ ಇಂದು ಶುಕ್ರವಾರ ಬೆಳಗ್ಗೆ ಪೂರ್ವ ಜಪಾನ್ ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ಕುತ್ತಿಗೆ, ಎದೆಭಾಗ ಸೇರಿದಂತೆ ಭೀಕರವಾಗಿ ದಾಳಿಗೀಡಾಗಿ ರಕ್ತಸ್ರಾವವಾಗಿ ಹೃದಯ ಸ್ತಂಭನಕ್ಕೊಳಗಾಗಿದ್ದ ಶಿಂಜೊ ಅಬೆಯವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಇಂದು ಮಧ್ಯಾಹ್ನ ಜಪಾನ್ ನ ಎನ್ ಎಚ್ ಕೆ ವರ್ಲ್ಡ್ ನ್ಯೂಸ್ ಅಧಿಕೃತವಾಗಿ ಘೋಷಿಸಿದೆ. ಶಿಂಜೊ ಅಬೆಯವರ ನಿಧನಕ್ಕೆ ವಿಶ್ವದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಕ್ಯೋಟೋ ಸಮೀಪದ ನಾರಾ ನಗರದಲ್ಲಿ ಶುಕ್ರವಾರ ಭಾಷಣ ಮಾಡುವಾಗ ಶಿಂಜೋ ಅಬೆ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಜಪಾನ್‌ನ ಎನ್‌ಎಚ್‌ಕೆ ವರ್ಲ್ಡ್ ನ್ಯೂಸ್ ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಜಪಾನ್​ನಲ್ಲಿ (Japan) ಚುನಾವಣಾ ಪ್ರಚಾರದಲ್ಲಿ (Election Camaign) ಭಾಗಿಯಾಗಿದ್ದ ಶಿಂಜೋ ಅವರು ಭಾಷಣ (Speech) ಮಾಡುತ್ತಿರುವಾಗಲೇ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಮಾಜಿ ಪ್ರಧಾನಿ ಗುಂಡು ತಗುಲಿ ನೆಲಕ್ಕೆ ಕುಸಿಯುತ್ತಿರುವ ವಿಡಿಯೋ (Video) ಹಾಗೂ ಫೋಟೋಗಳು ವೈರಲ್ (Viral) ಆಗಿದ್ದವು. ಶುಕ್ರವಾರ ಬೆಳಗ್ಗೆ ಘಟನೆ ನಡೆದಿದ್ದು ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಶಿಂಜೋ ಅವರು ಭಾರತದ ಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದರು. ಲಿಬರಲ್ ಡೆಮಾಕ್ರಟಿಕ್ ಪಕ್ಷದ ಮೂಲಗಳೂ ಶಿಂಜೋ ಅಬೆ ಸಾವನ್ನು ದೃಢಪಡಿಸಿವೆ ಎಂದು ಕ್ಯೋಟೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಅಬೆ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ 2020 ರಲ್ಲಿ ರಾಜೀನಾಮೆ ನೀಡಿದ್ದರು. ಅವರು 2006-07 ಮತ್ತು 2012-20 ರವರೆಗೆ ಎರಡು ಬಾರಿ ಜಪಾನ್‌ನ ಪ್ರಧಾನಿಯಾಗಿದ್ದರು. ಅವರ ನಂತರ ಯೋಶಿಹಿಡೆ ಸುಗಾ ಮತ್ತು ನಂತರ ಫ್ಯೂಮಿಯೊ ಕಿಶಿಡಾ ಅವರು ಅಧಿಕಾರ ವಹಿಸಿಕೊಂಡರು. ಜಪಾನ್‌ನ ಸಂಸತ್ತಿನ ಮೇಲ್ಮನೆಗೆ ಭಾನುವಾರದ ಚುನಾವಣೆಗೆ ಮುನ್ನ ಪಶ್ಚಿಮ ಜಪಾನಿನ ನಗರವಾದ ನಾರಾದಲ್ಲಿ ಪ್ರಚಾರ ಭಾಷಣದ ವೇಳೆ ಇಂದು ಬೆಳಿಗ್ಗೆ 11.30 ಕ್ಕೆ (ಸ್ಥಳೀಯ ಕಾಲಮಾನ) ಗುಂಡೇಟಿನಿಂದ ಕುಸಿದು ಬಿದ್ದ 67 ವರ್ಷದ ಅಬೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಾನಸ ಮೆಡಿಕಲ್ ಟ್ರಸ್ಟ್ ಹಾಗೂ ಪ್ರಜೆಕ್ಟ್ ದೃಷ್ಠಿ್ಟಿ ಸಹಯೋಗದೊಂದಿಗೆ ನಗರದ ಓ.ತಿಮ್ಮಯ್ಯ ರಸ್ತೆಯಲ್ಲಿರುವ ಮಾನಸ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ‘ಗ್ರಾಮೀಣ ಪ್ರದೇಶದ ಜನರು ಚಿಕಿತ್ಸಾ ಶಿಬಿರದಲ್ಲಿ ಚಿಕಿತ್ಸೆ ಪಡೆಯುವಂತಾಗಬೇಕು. ಕೂಲಿ ಕಾರ್ಮಿಕರು, ಬಡಜನರು, ಗ್ರಾಮೀಣ ಪ್ರದೇಶದ ಜನರು ಹಲವು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಣ್ಣಿನ ಆಪರೇಶನ್ ಮಾಡಿಸಲು ಸುಮಾರು ೧೦ ರಿಂದ ೧೫ ಸಾವಿರ ರೂ ವೆಚ್ಚವಾಗುತ್ತಿದ್ದು, ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಮಾಡಲು ಕಷ್ಟವಾಗಿದ್ದು, ಇಂತಹ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಪಡೆದು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು’ ಎಂದು ಶಿಬಿರವನ್ನು ಉದ್ಘಾಟಿಸಿದ ಶಾಸಕ ಎಂ.ರಾಜಣ್ಣ ತಿಳಿಸಿದರು. ಡಾ. ಮಧುಕರ್ ಮಾತನಾಡಿ, ಪ್ರತಿ ತಿಂಗಳ ಕೊನೆಯ ಗುರುವಾರ ಮಾನಸ ಮೆಡಿಕಲ್ಸ್ ಹಾಗೂ ಪ್ರಾಜೆಕ್ಟ್ ದೃಷ್ಠಿ ವತಿಯಿಂದ ಉಚಿತ ಕಣ್ಣಿನ ಶಸ್ತ್ರ ಶಿಬಿರವನ್ನು ಏರ್ಪಡಿಲಾಗಿದೆ. ಗೌರಿಬಿದನೂರಿನಲ್ಲಿ ಮಾನಸ ಮೆಡಿಕಲ್ಸ್ನಿಂದ ಕಣ್ಣಿನ ಆಸ್ಪತ್ರೆಯ ಶಾಖೆಯನ್ನು ಪ್ರಾರಂಭಮಾಡಿದ್ದು, ರೋಗಿಗಳನ್ನು ಆಸ್ಪತ್ರೆಯ ವಾಹನದಲ್ಲೇ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿ, ಔಷಧಿಗಳನ್ನು ಉಚಿತವಾಗಿ ನೀಡಿ ಅವರ ಮನೆಗೆ ಬಿಡಲಾಗುವುದು, ಸಾರ್ವಜನಿಕರು ವಯಸ್ಸಿನ ಅಂತರವಿಲ್ಲದೆ ಕಣ್ಣಿನ ತೊಂದರೆಯಿದ್ದಲ್ಲಿ ಬಂದು ಶಿಬಿರದ ಪ್ರಯೋಜನವನ್ನು ಪಡೆಯಬಹುದು’ ಎಂದು ಹೇಳಿದರು. ಡಾ.ಶಬರಿ, ನಗರಸಭಾ ಸದಸ್ಯರಾದ ಅಫ್ಸರ್ ಪಾಷ, ಮಹಮ್ಮದ್ ಅಲಿ, ಬಿ.ಜೆ.ಪಿ ಚಿಕ್ಕಬಳ್ಳಾಪುರ ಉಪಾದ್ಯಕ್ಷ ದಾಮೋದರ್, ರಮೇಶ್, ಮಾನಸ ಆಸ್ಪತ್ರೆಯ ಶಿವಕುಮಾರ್, ಸಿಬ್ಬಂದಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಶ್ವಾಸಕೋಶ ತೊಂದರೆಗೆ ಉಚಿತ ತಪಾಸಣಾ ಶಿಬಿರ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಕ್ತರಹಳ್ಳಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ‌ ಮೇಳ ಮತ್ತು ರಕ್ತದಾನ ಶಿಬಿರ ತಾಲ್ಲೂಕು ಮಟ್ಟದ ಆರೋಗ್ಯ ಮೇಳ, ರಕ್ತದಾನ ಶಿಬಿರ
ಕಿಡ್ನಿ ಹಾಗೂ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಹಾಸ್ಯ ದಿಗ್ಗಜ ಬುಲೆಟ್ ಪ್ರಕಾಶ್ ತಮ್ಮ ಹಾಸ್ಯದ ನೆನಪುಗಳನ್ನ ಬಿಟ್ಟು ಅಗಲಿದ್ದಾರೆ. ಇನ್ನು ಖ್ಯಾತ ಹಾಸ್ಯ ನಟನ ನಿಧಾನಕ್ಕೆ ಸ್ಯಾಂಡಲ್ವುಡ್ ಕಂಬನಿ ಮಿಡಿದಿದೆ. Advertisements ಇನ್ನು ಒಂದು ಕಾಲದ ಗೆಳೆಯನೂ ಆಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೆಳೆಯನ ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ. ಇಷ್ಟೇ ಅಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅವರ ಕುಟುಂಬದ ಬಹು ದೊಡ್ಡ ಜವಾಬ್ದಾರಿ ಹೊತ್ತುಕೊಳ್ಳುವ ಮೂಲಕ ಬುಲೆಟ್ ಪ್ರಕಾಶ್ ಕುಟುಂಬಕ್ಕೆ ನೆರವಾಗಲು ಮುಂದಾಗಿದ್ದಾರೆ. ಇನ್ನು ದರ್ಶನ್ ಮತ್ತು ಬುಲೆಟ್ ಪ್ರಕಾಶ್ ರವರು ಹಲವಾರು ಚಿತ್ರಗಳಲ್ಲಿ ಜೊತೆಯಾಗಿಯೇ ನಟಿಸಿದವರು. ಇನ್ನು ೪೪ ವರ್ಷ ವಯಸ್ಸಾಗಿದ್ದ ಬುಲೆಟ್ ಪ್ರಕಾಶ್ ರವರು ಪತ್ನಿ, ಒಬ್ಬ ಮಗ, ಮಗಳನ್ನ ಬಿಟ್ಟು ಅಗಲಿದ್ದಾರೆ. ಇನ್ನು ಇದೇ ಸಮಯದಲ್ಲಿ ಬುಲೆಟ್ ಪ್ರಕಾಶ್ ರವರ ಕುಟುಂಬದವರಿಗೆ ಕಾಲ್ ಮಾಡಿ ಸಾಂತ್ವಾನ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ಮಗಳ ಮದುವೆ ಮಾಡುವ ಜವಾಬ್ದಾರಿ ನನಗೆ ಬಿಡಿ ಎಂದು ಹೇಳಿದ್ದು ನಿಮ್ಮ ಕಷ್ಟಕ್ಕೆ ನಾನಿದ್ದೇನೆ ಎಂಬ ಭರವಸೆ ಕೂಡ ನೀಡಿದ್ದಾರೆ. ಇನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದರ ಬಗ್ಗೆ ಬರೆದುಕೊಂಡಿದ್ದು, ಬುಲೆಟ್ ಪ್ರಕಾಶ್ ಜೊತೆಗಿರುವ ಫೋಟೋವನ್ನ ಕೂಡ ದರ್ಶನ್ ಪೋಸ್ಟ್ ಮಾಡಿಕೊಂಡಿದ್ದಾರೆ.
Kannada News » Sports » Cricket news » ind vs sa deepak chahar and arshdeep singh take 5 wicket in 15 balls IND vs SA: 15 ಎಸೆತ, 5 ವಿಕೆಟ್.. ನಾಲ್ವರು ಶೂನ್ಯಕ್ಕೆ ಔಟ್! ಹರಿಣಗಳ ಪೆವಿಲಿಯನ್ ಪರೇಡ್ ವಿಡಿಯೋ ನೋಡಿ IND vs SA: ಇನಿಂಗ್ಸ್‌ನ ಮೊದಲ 15 ಎಸೆತಗಳಲ್ಲಿ ಕೇವಲ 9 ರನ್‌ಗಳಿಗೆ ದಕ್ಷಿಣ ಆಫ್ರಿಕಾದ 5 ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರುವ ಮೂಲಕ ಭಾರತ ಪಂದ್ಯದಲ್ಲಿ ಬಲಿಷ್ಠ ಆರಂಭ ಪಡೆಯಿತು. IND vs SA TV9kannada Web Team | Edited By: pruthvi Shankar Sep 28, 2022 | 8:28 PM ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ತಂಡಗಳು ಸೂಪರ್-12 ಸುತ್ತಿನಲ್ಲಿ ಒಂದೇ ಗುಂಪಿನ ಸ್ಥಾನ ಪಡೆದಿವೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳ ಘರ್ಷಣೆಗೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈ ತಂಡಗಳು ಮುಖಾಮುಖಿಯಾಗುತ್ತಿದ್ದು, ಮೊದಲ ಪಂದ್ಯದಲ್ಲಿಯೇ ಭಾರತದ ಬೌಲರ್‌ಗಳು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ವಿಭಾಗವನ್ನು ಧ್ವಂಸಗೊಳಿಸಿದ್ದಾರೆ. ಸೆಪ್ಟೆಂಬರ್ 28, ಬುಧವಾರ ತಿರುವನಂತಪುರದಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ದೀಪಕ್ ಚಹಾರ್ ಮತ್ತು ಅರ್ಷದೀಪ್ ಸಿಂಗ್ (Deepak Chahar and Arshdeep Singh) ಜೋಡಿ ದಕ್ಷಿಣ ಆಫ್ರಿಕಾದ ಅರ್ಧದಷ್ಟು ತಂಡವನ್ನು ಕೇವಲ 15 ಎಸೆತಗಳಲ್ಲಿ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ತಲ್ಲಣ ಮೂಡಿಸಿದೆ. ಸುಮಾರು ಮೂರು ವರ್ಷಗಳ ನಂತರ, ತಿರುವನಂತಪುರಂನ ಗ್ರೀನ್‌ಫೀಲ್ಡ್ ಮೈದಾನದಲ್ಲಿ ಆಡುತ್ತಿರುವ ಟೀಂ ಇಂಡಿಯಾ, ಟಾಸ್‌ನಲ್ಲಿಯೇ ದೊಡ್ಡ ಸಹಾಯವನ್ನು ಪಡೆದುಕೊಂಡಿತು. ಏಕೆಂದರೆ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಹಿರಿಯ ಬೌಲರ್‌ಗಳಿಲ್ಲದೆಯೇ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಆಡುತ್ತಿದೆ. ಆದರೆ ಅರ್ಶ್‌ದೀಪ್ ಮತ್ತು ಚಹಾರ್ ಈ ಇಬ್ಬರ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ. ವಿಕೆಟ್ ಬೇಟೆ ಆರಂಭಿಸಿದ ಚಹಾರ್ ತಿರುವನಂತಪುರಂನ ಈ ಮೈದಾನದ ಪಿಚ್‌ನಲ್ಲಿ ಸ್ವಲ್ಪ ಗ್ರಾಸ್ ಇದ್ದು, ಆರಂಭಿಕ ಓವರ್‌ಗಳಲ್ಲಿ ಭಾರತದ ಇಬ್ಬರೂ ವೇಗಿಗಳು ಅದರ ಲಾಭ ಪಡೆದರು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಪ್ರವಾಸಿ ನಾಯಕ ಟೆಂಬಾ ಬವುಮಾ ಅವರನ್ನು ಅದ್ಭುತ ಇನ್ಸ್ವಿಂಗ್‌ ಮಾಡುವ ಮೂಲಕ ದೀಪಕ್ ಬೌಲ್ಡ್ ಮಾಡಿದರು. ಹೀಗಾಗಿ ಬವುಮಾಗೆ ಖಾತೆಯನ್ನೂ ತೆರೆಯಲಾಗಲಿಲ್ಲ. ಇದರ ನಂತರ, ಚಹರ್ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಮತ್ತೆ ಬೌಲಿಂಗ್​ಗೆ ಮರಳಿದರು. ಈ ಓವರ್​ನ ಮೂರನೇ ಎಸೆತದಲ್ಲಿ ಟ್ರಿಸ್ಟಾನ್ ಸ್ಟಬ್ಸ್ (0) ಥರ್ಡ್ ಮ್ಯಾನ್‌ನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 5 wickets summed up in 11 seconds. Watch it here 👇👇 Don’t miss the LIVE coverage of the #INDvSA match on @StarSportsIndia pic.twitter.com/jYeogZoqfD — BCCI (@BCCI) September 28, 2022 ಅರ್ಷದೀಪ್ ಸ್ವಿಂಗ್ ದಾಳಿ ಅರ್ಷದೀಪ್ ಸಿಂಗ್ ಈ ಎರಡು ವಿಕೆಟ್‌ಗಳ ನಡುವೆ ವಿಧ್ವಂಸಕ ದಾಳಿ ನಡೆಸಿದರು. ಇನಿಂಗ್ಸ್​ನ ಎರಡನೇ ಓವರ್​ನಲ್ಲಿ ಬೌಲಿಂಗ್ ಮಾಡಲು ಬಂದ ಅರ್ಷದೀಪ್ ಅದ್ಭುತ ಸ್ವಿಂಗ್ ಬೌಲಿಂಗ್ ಪ್ರದರ್ಶಿಸಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. ಅರ್ಷದೀಪ್ ಎರಡನೇ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ (1) ಅವರನ್ನು ಬೌಲ್ಡ್ ಮಾಡಿದರು. ಬಳಿಕ ಐದನೇ ಎಸೆತದಲ್ಲಿ ರಿಲೆ ರುಸ್ಸೋ (0) ವಿಕೆಟ್‌ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅನಂತರ ಓವರ್‌ನ ಕೊನೆಯ ಎಸೆತದಲ್ಲಿ ಎಡಗೈ ವೇಗಿ ಡೇವಿಡ್ ಮಿಲ್ಲರ್ (0) ಅವರನ್ನು ಅರ್ಷದೀಪ್ ಬೌಲ್ಡ್ ಮಾಡಿದರು. 15 ಎಸೆತ, 5 ವಿಕೆಟ್, 9 ರನ್ ಈ ಮೂಲಕ ಇನಿಂಗ್ಸ್‌ನ ಮೊದಲ 15 ಎಸೆತಗಳಲ್ಲಿ ಕೇವಲ 9 ರನ್‌ಗಳಿಗೆ ದಕ್ಷಿಣ ಆಫ್ರಿಕಾದ 5 ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರುವ ಮೂಲಕ ಭಾರತ ಪಂದ್ಯದಲ್ಲಿ ಬಲಿಷ್ಠ ಆರಂಭ ಪಡೆಯಿತು. ಈ 5 ಬ್ಯಾಟ್ಸ್‌ಮನ್‌ಗಳ ಪೈಕಿ ನಾಲ್ವರು ತಮ್ಮ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇದು ಪುರುಷರ ಟಿ20ಯಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದ್ದು, ಅಂಕಿಅಂಶಗಳ ಪ್ರಕಾರ ಈ ಹಿಂದೆ ಭಾರತ 2016 ರಲ್ಲಿ ಶ್ರೀಲಂಕಾ ವಿರುದ್ಧ 31 ಎಸೆತಗಳಲ್ಲಿ ಮೊದಲ 5 ವಿಕೆಟ್ಗಳನ್ನು ತೆಗೆದುಕೊಂಡು ಬೆಸ್ಟ್ ಪ್ರದರ್ಶನ ನೀಡಿತ್ತು. ಆಡುವ XI ನಲ್ಲಿ ಬದಲಾವಣೆ ಮೂರು ಪಂದ್ಯಗಳ ಸರಣಿಯ ಈ ಮೊದಲ ಪಂದ್ಯದಲ್ಲಿ ಅರ್ಷದೀಪ್ ಮತ್ತು ಚಹಾರ್ ಹೊರತುಪಡಿಸಿ, ಟೀಂ ಇಂಡಿಯಾ ರಿಷಬ್ ಪಂತ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ XI ಗೆ ಸೇರಿಸಿದೆ. ಈ ಸರಣಿಯಿಂದ ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಪಂದ್ಯಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಬೆನ್ನಿನ ಸಮಸ್ಯೆಗೆ ತುತ್ತಾಗಿರುವುದರಿಂದ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಜೊತೆಗೆ ಯುಜುವೇಂದ್ರ ಚಹಾಲ್‌ ಕೂಡ ರೆಸ್ಟ್​ನಲ್ಲಿದ್ದಾರೆ.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 20/2017 ಕಲಂ 279 ಐಪಿಸಿ;- ದಿನಾಂಕ:11-04-2017 ರಂದು 10 ಎ.ಎಂ. ಸುಮಾರಿಗೆ ಪಿ.ಎಸ್.ಐ ಸಾಹೇಬರು ಸಂಚಾರಿ ನಿಯಂತ್ರಣ ಕರ್ತವ್ಯ ಕುರಿತು ಸುಭಾಸ ಚೌಕ ಹತ್ತಿರ ಸಂಚಾರಿ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿರುವಾಗ ಹಳೆಯ ಬಸ್ಸ ನಿಲ್ದಾಣದ ಕಡೆಯಿಂದ ಕ್ರೋಜರ ವಾಹನ ನಂಬರ ಕೆ,ಎ-32, ಎ-2028 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವಾಗ ನಾನು ಕೈ ಮಾಡಿ ನಿಲ್ಲಲು ಹೇಳಿದರು ಸದರಿ ಚಾಲಕನು ತನ್ನ ವಾಹನವನ್ನು ನಿಲ್ಲಿಸದೆ ಹಾಗೇ ಹೋಗುತ್ತಿರುವಾಗ ನಾನು ಬೆನ್ನು ಹತ್ತಿ ಹಿಡಿದು ನಿಲ್ಲಿಸಿ ವಾಹನವನ್ನು ಚಾಲಕನ ಸಮೇತ ಠಾಣೆಗೆ ತಂದು ಹಾಜರು ಪಡಿಸಿದ್ದು ಕ್ರಮ ಕೈಕೊಳ್ಳಲಾಗಿದೆ. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 110/2017 ಕಲಂ 279 338 ಐಪಿಸಿ ಮತ್ತು 134(ಎ&ಬಿ), 187 ಐ.ಎಮ್.ವಿ ಆಕ್ಟ್ ;- ದಿನಾಂಕಃ 11/04/2017 ರಂದು ಜಿ.ಜಿ.ಹೆಚ್ ಶಹಾಪೂರದಿಂದ ಎಮ್.ಎಲ್.ಸಿ ವಸುಲಾಗಿದ್ದರಿಂದ ಆಸ್ಪತ್ರೆಗೆ ಭೇಟಿನೀಡಿ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಸತೀಶ ತಂದೆ ಮೋಹನಬಾಬು ದರಬಾರಿ ಸಾಃ ಬೋವಿಗಲ್ಲಿ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 10/04/2017 ರಂದು ನಾನು ನನ್ನ ಮೋಟರ ಸೈಕಲ್ ನಂಬರ ಕೆ.ಎ 33 ಯು 3067 ನೇದ್ದರ ಮೇಲೆ ಗೋಗಿ ಹೋಗಿ ಸಾಯಂಕಾಲದ ವರೆಗೆ ನಾಡಕಛೇರಿಯಲ್ಲಿ ಕಂಪ್ಯೂಟರ ಕರ್ತವ್ಯವನ್ನು ನಿರ್ವಹಿಸಿ, ಅಲ್ಲಿಂದ ಮರಳಿ ಶಹಾಪೂರ ಮಾರ್ಗವಾಗಿ ಸುರಪೂರಕ್ಕೆ ಬರುತ್ತಿದ್ದಾಗ 8-45 ಪಿ.ಎಮ್ ಸುಮಾರಿಗೆ ಹತ್ತಿಗೂಡೂರ ಗ್ರಾಮದ ಮಾಗನೂರ ಪೆಟ್ರೋಲ್ ಬಂಕ್ ಹತ್ತಿರದ ಬ್ರಿಡ್ಜ್ ದಾಟಿದ ಬಳಿಕ ಎದರುಗಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ಹೊರಟಿದ್ದ ನನ್ನ ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನನ್ನ ಹಣೆಗೆ, ಕಪಾಳಕ್ಕೆ, ಎಡಗಾಲಿನ ತೊಡೆಗೆ ತರಚಿದ ಗಾಯಗಳಾಗಿದ್ದು, ಬಲಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯವಾಗಿ, ಹೆಡಕಿಗೆ ಮತ್ತು ಬಲಗಾಲಿನ ಮೊಣಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಬಳಿಕ ಕಾರ ಚಾಲಕನು ತನ್ನ ಕಾರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 110/2017 ಕಲಂ 279 338 ಐಪಿಸಿ ಮತ್ತು 134(ಎ&ಬಿ), 187 ಐ.ಎಮ್.ವಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ 379 ಐಪಿಸಿ;-ದಿನಾಂಕ: 11/04/2017 ರಂದು 09-45 ಎಎಮ್ ಕ್ಕೆ ಶ್ರೀ ಸುನಿಲ್ ವ್ಹಿ. ಮೂಲಿಮನಿ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 11/04/2017 ರಂದು ನಾನು ಮತ್ತು ಸಂಗಡ ವಿಠೋಬಾ ಹೆಚ್.ಸಿ 86, ರವಿ ರಾಠೋಡ ಪಿಸಿ 269 ಮತ್ತು ಜೀಪ ಚಾಲಕ ಜಗಧೀಶ ಪಿಸಿ 388 ಇವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಬೆಳಗ್ಗೆ 8-15 ಗಂಟೆ ಸುಮಾರಿಗೆ ಯಾದಗಿರಿ ನಗರ ಕಡೆ ಹೊಸ್ಸಳ್ಳಿ ರೋಡಿನ ಮೇಲೆ ಹೊಸ್ಸಳ್ಳಿ ಹಳ್ಳದಿಂದ ಟ್ರ್ಯಾಕ್ಟರನಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ನಮ್ಮ ಸರಕಾರಿ ವಾಹನ ನಂ. ಕೆಎ 33 ಜಿ 0075 ನೇದ್ದರಲ್ಲಿ ಹೊರಟು 8-30 ಎಎಮ ಸುಮಾರಿಗೆ ಹೊಸ್ಸಳ್ಳಿ ಕ್ರಾಸಿನ ಕೆಪಿಟಿಸಿಎಲ್ ಕ್ವಾಟರ್ಸ ಹತ್ತಿರ ಹೋಗಲಾಗಿ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದು, ಕೂಡಲೇ ನಾವು ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ, ಕೆಳಗೆ ಇಳಿದು ಟ್ರ್ಯಾಕ್ಟರನ್ನು ನಿಲ್ಲಿಸಿದೆವು. ಅದರಲ್ಲಿ ಚಾಲಕನಿದ್ದು, ಟ್ರ್ಯಾಕ್ಟರ ನಿಲ್ಲಿಸಿದವನೆ ಓಡಿ ಹೋದನು. ಅವನ ಹೆಸರು ಪೊಲೀಸ್ ಬಾತ್ಮಿದಾರರಿಗೆ ವಿಚಾರಿಸಲಾಗಿ ಸಿದ್ದಪ್ಪ ತಂದೆ ತಿಪ್ಪಣ್ಣ ತಿಪ್ಪಣ್ಣೋರ ಸಾ:ಗೌಡಗೇರಾ ಎಂದು ಗೊತ್ತಾಗಿರುತ್ತದೆ. ಟ್ರ್ಯಾಕ್ಟರ ಮಾಲಿಕರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ನೋಂದಣಿ ನಂ. ಕೆಎ 33 ಟಿಎ 5446 ಮತ್ತು ಟ್ರ್ಯಾಲಿ ನಂ. ಕೆಎ 32 ಟಿ 2326 ಇತ್ತು. ಸದರಿ ಟ್ರ್ಯಾಕ್ಟರದಲ್ಲಿ ಆಕ್ರಮವಾದ ಮರಳು ತುಂಬಿದ್ದು ಇತ್ತು. ನಮ್ಮ ಜೀಪ ಚಾಲಕ ಜಗಧೀಶ ಪಿಸಿ 388 ರವರಿಗೆ ಟ್ರ್ಯಾಕ್ಟರದಲ್ಲಿ ಕುಳ್ಳರಿಸಿ ನಗರ ಠಾಣೆಗೆ ಹೋಗಲು ತಿಳಿಸಿ, ನಾನು ಟ್ರ್ಯಾಕ್ಟರ ಹಿಂದೆ ಸರಕಾರಿ ಜೀಪಿನಲ್ಲಿ ನಮ್ಮ ಸಿಬ್ಬಂದಿಯವರೊಂದಿಗೆ ನಗರ ಠಾಣೆಗೆ 9-30 ಎಎಮ್ ಕ್ಕೆ ಬಂದು ಟ್ರ್ಯಾಕ್ಟರನ್ನು ಠಾಣೆಯ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಠಾಣಾಧಿಕಾರಿಗಳಿಗೆ ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ಠಾಣೆಯ ಕಂಪ್ಯೂಟರ ಆಪರೇಟರ ಮೋನಪ್ಪ ಸಿಪಿಸಿ 263 ಇವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ್ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 9-45 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 55/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 47/2017 ಕಲಂ: 341, 504, 506, ಸಂಗಡ 34 ಐಪಿಸಿ ಮತ್ತು 3() (ಡಿ) () ಸಂಗಡ (ತಿ) () ಎಸ್.ಸಿ/ಎಸ್.ಟಿ ಕಾಯ್ದೆ -1989;- ದಿನಾಂಕ 10/04/2017 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀ ಮಾರೆಪ್ಪ ನಾಯಕ ತಂದೆ ಭೀಮಶಪ್ಪ ನಾಯಕ ವ|| 40 ವರ್ಷ ಜಾ||ಬೇಡರ ಉ||ಒಕ್ಕಲುತನ ಸಾ||ಮಗದಂಪೂರ ತಾ||ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಲಿಖಿತ ದೂರು ಹಾಜರುಪಡಿಸಿದ್ದು ಸಾರಂಶವೆನೇಂದರೆ,ದಿನಾಂಕ 09/04/2017 ರಂದು ಸಾಯಂಕಾಲ 6-30 ಗಂಟೆಗೆ ನನ್ನ ಹೆಂಡತಿ ಶ್ರೀಮತಿ ತಾಯಮ್ಮ ಮರೆಪ್ಪ ನಾಯಕ ರವರು ಲ್ಯಾಟ್ರೀನ್ಗೆ ಹೋಗಿ ಬರುವಾಗ ಗಿರಿಣಿಮುಂದಿನ ದಾರಿ ಮಧ್ಯದಲ್ಲಿ ಗುಂಪು ಮಾಡಿಕೊಂಡು ನಿಂತಿರುವ ನಮ್ಮೂರಿನ 1)ನರಸಿಂಗಪ್ಪ ತಂದೆ ಮಲ್ಲಪ್ಪ ಕುಂಬಾರ ವ||20 ವರ್ಷ, 2)ಜಗದೀಶ ತಂದೆ ಬಸವರಾಜ ಕುಂಬಾರ ವ||22 ವರ್ಷ, 3)ಶಿವಪ್ಪ ತಂದೆ ಬಸರಾಜ ಕುಂಬಾರ ವ||24 ವರ್ಷ ಈ ಮೂರು ಜನ ಇನ್ನೂ ಇತರರು ಸೇರಿ ಗುಂಪು ಕಟ್ಟಿಕೊಂಡು ಗಿರಿಣಿ ಮುಂದಿನ ದಾರಿ ಮಧ್ಯದಲ್ಲಿ ನಿಂತುಕೊಂಡಿರುತ್ತಾರೆ. ನನ್ನ ಹೆಂಡತಿಗೆ ದಾರಿಯನ್ನು ಬಿಡದೇ ಮೊಬೈಲ್ನಲ್ಲಿ ನೋಡುತ್ತಾ ನಿಂತುಕೊಂಡಿದ್ದಾರೆ. ದಾರಿ ಬಿಡಪ್ಪ ಎಂದು ನನ್ನ ಹೆಂಡತಿ ಕೇಳಿದಾಗ ಬ್ಯಾಡರ ಹೆಣ್ಣು ಬಲ ಚಂದ ಮೈಅಂದಾದ ಅಂತಾ ಅಶ್ಲೀಲ ಪದಗಳನ್ನು ಬಳಸಿ ದುರುದ್ಧೇಶದಿಂದ ಪದ ಹಾಡಿದಾರೆ. ಇದಕ್ಕೆ ನನ್ನ ಹೆಂಡತಿ ಆಕ್ಷೇಪಣೆ ಮಾಡಿದ್ದಾಳೆ. ಆಗ ನನ್ನ ನನ್ನ ಗಂಡನಿಗೆ ಹೇಳುತ್ತೇನೆ ಎಂದಳು. ಪುನಃ ಮನೆಯ ಕಡೆಗೆ ಬರುವಾಗ ಆ ಮೂರು ಜನ ಸೇರಿ ಮೊಬೈಲ್ನಲ್ಲಿ ಹೊಲಸು ಪದಗಳನ್ನು ಹಾಕಿ ಶಬ್ದ ಹೆಚ್ಚಾಗಿ ಮಾಡಿ ಮನೆಯ ಕಡೆ ಹೋಗಿದ್ದಾರೆ. ನಾನು ರಾತ್ರಿ 8 ಗಂಟೆಗೆ ಹುಡಗರ ಮನೆಗೆ ಕೇಳಲು ಹೋದರೆ ತಂದೆ-ತಾಯಿ ಅವರ ಕುಟುಂಬದವರು ಏನು ಬಾಳ ಆಗಿದೆ ನಿಮ್ಮದು ಎಂದು ನನಗೆ ಜೀವದ ಬೆದರಿಕೆ ಹಾಕಿದರು. ಲೇ ಬ್ಯಾಡ ಸೂಳೆ ಮಗನೆ ಏನ್ ಶಂಟ ಕಿತ್ತಗೋತಿಲೇ ಎಂದು ಸಾರ್ವಜನಿಕವಾಗಿ ನನಗೆ ಬೆದರಿಸಿದರು. ನಾನು ಗೌರವ ಸ್ಥಾನದಲ್ಲಿರುವ ನನಗೆ ಮತ್ತು ನನ್ನ ಹೆಂಡತಿಗೆ ಆತ್ಮಗೌರವಕ್ಕೆ ಕುಂದುಉಂಟು ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅಂತ ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 47/2017 ಕಲಂ: 341, 504, 506, ಸಂಗಡ 34 ಐಪಿಸಿ ಮತ್ತು 3() (ಡಿ) () ಸಂಗಡ (ತಿ)() ಎಸ್.ಸಿ/ಎಸ್.ಟಿ ಕಾಯ್ದೆ-1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ. ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 09/2017 ಕಲಂ 498(ಎ) 323 504, 34 ಐ.ಪಿ.ಸಿ ಮತ್ತು 3&4 ಡಿ.ಪಿ. ಕಾಯಿದೆ;- ದಿನಾಂಕ 10/04/2017 ರಂದು 6.30 ಪಿಎಮ್ ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಿಕಾಜರ್ುನ ವ|| 27 ಸಾ|| ಕಾಡಮಗೇರಾ ಗ್ರಾಮ ತಾ|| ಶಹಾಪೂರ ಜಿ|| ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಪಿಯರ್ಾದಿ ಸಾರಂಶ ಏನಂದರೆ ನನ್ನ ವಿವಾಹವು ಕಳೆದ 8 ವರ್ಷಗಳ ಹಿಂದೆ ಮೇಲ್ಕಾಣಿಸಿದ ಮಲ್ಲಿಕಾಜರ್ುನ ತಂದೆ ಸಿದ್ದಲಿಂಗಪ್ಪ ಸಾ|| ಕಾಡಂಗೇರಾ ತಾ|| ಶಹಾಪೂರ ಜಿ|| ಯಾದಗಿರಿ ಎನ್ನುವವರ ಜೋತೆಗೆ ವಿವಾಹ ಆಗಿದ್ದು ನಮ್ಮ ಸುಖ ದಾಂಪತ್ತಿಕ ಜೀವನದ 3-4 ವರ್ಷಗಳ ಚೆನ್ನಾಗಿದ್ದು ಪ್ರಿತಿಯಿಂದ ಇದ್ದೇವು ತದನಂತರ ಒಂದು ಹೆಣು ಮಗು ಇದ್ದು ಆ ಮೇಲೆ ಗಾಡಿಸಲುವಾಗಿ (ವಾಹನ) 50 ಸಾವಿರ ರೂಪಾಯಿಗಳು ತೆಗೆದುಕೊಂಡು ಬಾ ಎಂದು ಕಿರಿಕುಳ ಮಾಡುತ್ತಿದ್ದಾರೆ. ನಾನು ತವರು ಮನೆಗೆ ಹೋಗಿ ತಂದೆ ತಾಯಿಗೆ ಹೇಳಿದೆ ಆ ಮೇಲೆ ಸದರಿ ಗ್ರಾಮದಲ್ಲಿ ನಾಲ್ಕು ಜನ ಸಮಕ್ಷಮದಲ್ಲಿ ಅಂದರೆ 1) ಹೊನ್ನಪ್ಪಗೌಡ ತಂದೆ ಮರೆಪ್ಪಗೌಡ 2) ಬಸವರಾಜಪ್ಪ ಗಾಡ ತಂದೆ ಶಿವಣಗೌಡ ಮಾಲಿ ಪಾಟಿಲ್ 3) ಬಸವರಾಜ ತಂದೆ ಸಿದ್ರಾಮಪ್ಪ 4) ಸಾಬಣ್ಣ ತಂದೆ ನಿಂಗಪ್ಪ ಇವರ ಸಮಕ್ಷಮದಲ್ಲಿ ನ್ಯಾಯ ಮಾಡಿ ನನಗೆ ನನ್ನ ಗಂಡನ ಮನೆಗೆ ಕಳಿಸಿದರು. ತದ ನಂತರ ನಾನು ನನ್ನ ಗಂಡನ ಮನೆಗೆ ಹಣವನ್ನು ತೆಗೆದುಕೊಂಡು ಹೋಗಿರುವುದಿಲ್ಲ ತದನಂತರ ಮತ್ತೆ ನನಗೆ ನನ್ನ ಗಂಡನವರು ಅತ್ತೆಯಾದ ದೇವಿಂದ್ರಮ್ಮ ಗಂಡ ಸಿದ್ದಲಿಂಗಪ್ಪ, ಮಾವನಾದ ಸಿದ್ದಲಿಂಗಪ್ಪ ತಂದೆ ಸಿದ್ರಾಮಪ್ಪ, ಮೈದಾನರಾದ ಶಿವರಾಜಪ್ಪ ತಂದೆ ಸಿದ್ದಲಿಂಗಪ್ಪ ಇವರು ಎಲ್ಲಾರು ಕೂಡಿ ನನಗೆ ದಿನಾಂಕ 20/01/2017 ರಂದು ಮುಂಜಾನೆ 10 ಗಂಟೆ ಸುಮಾರಿಗೆ ಕೈ ಯಿಂದ ಹೊಡೆದು ರೆಂಡಿ ಬೊಸಡಿ ಅವಾಚ್ಯ ಶಬ್ದಗಳಿಂದ ಬೈ ಕಿರುಕುಳ ಕೊಡುತ್ತಿದಾರೆ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುವೆ. ಈಗ ಮೂರು ತಿಂಗಳ ಹಿಂದೆ 50 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬಾ ಎಂದು ನನ್ನ ಗಂಡ ದಿನಾಲು ಕುಡಿದು ಬಂದು ಜಗಳವನ್ನು ಮಾಡುತ್ತಿರುವದ್ದರಿಂದ ನಾನು ತ್ರಾಸ್ ತಾಳಲಾರದೆ ನನ್ನ ತಂದೆ ಕರೆಯಿಸಿಕೊಂಡು ನಾನು ತವರು ಮನೆಗೆ ಬಂದಿರುತ್ತೇನೆ. ನಾನು ಈಗ ಎಂಟು ತಿಂಗಳಿನ ಎರಡನೆ ಮಗುವಿನ ಗಭರ್ಿಣಿಯಾಗಿರುತ್ತೇನೆ. ನನ್ನ ಗಂಡ ಇವಾತೋ ನಾಳಿಗೋ ಸರಿ ಹೋಗಬಹುದು ಅಂತ ಪಿರ್ಯಾದಿ ಕೊಟ್ಟಿರಲ್ಲಿಲ. ಮತ್ತು ನನ್ನ ಗಂಡ ಎರಡನೆ ಮದುವೆ ಮಾಡಿಕೊಂಡಿರುವ ಬಗ್ಗೆ ಸಂಶ ಬಂದಿರುತ್ತದೆ. ನಾನು ತಡವಾಗಿ ಠಾಣೆಗೆ ಬಂದು ಇಂದು ಪಿರ್ಯಾದಿ ನೀಡಿರುತ್ತೇನೆ. ಕಾರಣ ನನಗೆ ಹೊಡೆ ಬಡೆ ಮಾಡಿ ಕಿರುಕುಳ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂಧ ಠಾಣಾ ಗುನ್ನೆ ನಂ 09/2017 ಕಲಂ 498 (ಎ) 323,504 ಸಂಗಡ 34 ಐಪಿಸಿ ಮತ್ತು 3& 4 ಡಿ.ಪಿ. ಯ್ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೋಂಡೆನು. ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 45-2017 ಕಲಂ, 323, 324, 498(ಎ), 504, 506 ಸಂ/ 34 ಐಪಿಸಿ ;- ದಿನಾಂಕ: 10/04/2017 ರಂದು 8-15 ಪಿಎಮ್ ಕ್ಕೆ ಮಾನ್ಯ ಶ್ರೀಮತಿ. ನೀಲಮ್ಮ ಗಂಡ ಸಿದ್ದಲಿಂಗಪ್ಪ ಚಲವಾದಿ ವಯಾ: 35 ವರ್ಷ ಉ: ಮನೆಗೆಲಸ ಜಾ: ಚಲವಾದಿ ಸಾ:ಹಿರೇಶಿವನಗುತ್ತಿ ಹಾ:ವ: ಮನೆ ನಂ:04/16 ಜೆ.ಪಿ ಕಾಲೋನಿ ಹಟ್ಟಿ ಚಿನ್ನದ ಗಣಿ ಜಿ: ರಾಯಚೂರ ಸದ್ಯ: ಗೋಗಿ (ಕೆ) ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಾಂಶವೆನೆಂದರೆ, ಪಿಯರ್ಾದಿಗೆ ಆರೋಪಿ ನಂ:01 ನೇದ್ದವನೊಂದಿಗೆ ಸುಮಾರು 21 ವರ್ಷಗಳ ಹಿಂದೆ ಮುದುವೆ ಆಗಿದ್ದು ಇಲ್ಲಿಯ ವರೆಗೆ ಪ್ರತಿ ದಿನ ಕುಡಿದು ಬಂದು ಹೊಡೆ ಬಡೆ ಮಾಡಿದರೂ ಸಹಿಸಿಕೊಂಡು ಸಂಸಾರ ಮಾಡಿದರೂ 3-4 ತಿಂಗಳಿಂದ ಹೋಡೆಯುವದು ಹೆಚ್ಚಿಗೆ ಮಾಡಿದ್ದರಿಂದ ದಿನಾಂಕ:03/03/2017 ರಂದು ಮಕ್ಕಳು ತಂದೆ ಜೋತೆ ಇರುವದು ಬೇಡ ಅಂತ ಹೇಳಿದ್ದರಿಂದ ತವರು ಮನೆಗೆ ಮಕ್ಕಳೋಂದಿಗೆ ಬಂದು ವಾಸವಾಗಿದ್ದು ನಿನ್ನೆ ದಿನಾಂಕ: 09/04/2017 ರಂದು 05.00 ಪಿಎಮ್ ಕ್ಕೆ ಪಿಯರ್ಾದಿ ತಾನು ತನ್ನ ಮಗ ಮತ್ತು ತಾಯಿ ಎಲ್ಲರು ಗೋಗಿಯಲ್ಲಿಯ ಮನೆಯಲ್ಲಿದ್ದಾಗ ಆರೋಪಿತರು ಬಂದು ಅವಾಚ್ಯವಾಗಿ ಬೈಯ್ದು ಕೈಯಿಂದ ಬಡಿಗೆಯಿಂದ ಹೋಡೆದು ಜೀವ ಭಯ ಹಾಕಿದ್ದಾರೆ ಅಂತಾ ಇತ್ಯಾದಿ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 45/2017 ಕಲಂ, 323, 324, 498(ಎ), 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.;- 108/2017 ಕಲಂಃ 420 ಐ.ಪಿ.ಸಿ ಮತ್ತು 78(3) ಕೆ.ಪಿ ಆಕ್ಟ್ ;- ದಿನಾಂಕಃ 10-04-2017 ರಂದು 4.00 ಪಿ.ಎಮ್ ಕ್ಕೆ ಶ್ರೀ ಎ.ಎಮ್ ಕಮಾನಮನಿ ಪಿ.ಐ ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಶಹಾಪೂರ ಪಟ್ಟಣದ ದಿಗ್ಗಿಬೇಸ್ ಹತ್ತಿರದ ಮರೆಮ್ಮ ಕಟ್ಟೆ ಬಳಿಯಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಮೋಸದಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರಾದ ಪಿಸಿ 141, ಪಿಸಿ 313 ಎ.ಪಿ.ಸಿ 169 ರವರಿಗೆ ವಿಷಯ ತಿಳಿಸಿ, ಠಾಣೆಗೆ ಇಬ್ಬರೂ ಪಂಚರಾದ 1) ಶರಣು ತಂದೆ ಶಿವಪ್ಪ ಅಂಗಡಿ ಸಾ|| ಹಳಿಸಗರ ಶಹಾಪೂರ 2) ಅಮಲಪ್ಪ ತಂದೆ ಭೀಮಪ್ಪ ಐಕೂರ ಸಾ|| ದೇವಿನಗರ ಶಹಾಪೂರ ಇವರನ್ನು ಬರಮಾಡಿಕೊಂಡು ಸಿಬ್ಬಂದಿ ಹಾಗು ಪಂಚರೊಂದಿಗೆ ಠಾಣೆಯ ಜೀಪಿನಲ್ಲಿ ಹೊರಟು ಚರಬಸವೇಶ್ವರ ಕಮಾನ ಹತ್ತಿರ ಜೀಪ ನಿಲ್ಲಿಸಿ ಒಂದು ಅಂಗಡಿಗೆ ಮರೆಯಾಗಿ ನಿಂತು ನೋಡಲಾಗಿ ಮರೆಮ್ಮ ಕಟ್ಟೆಯ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಕೊಡುತ್ತೇನೆ ಎಂದು ಕೂಗಿ ಹೇಳುತ್ತ ಸಾರ್ವಜನಿಕರಿಂದ ಮೋಸದಿಂದ ಹಣ ಪಡೆದು ದೈವಲೀಲೆ ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು 2-45 ಪಿ.ಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ 1) ಮಟಕಾ ನಂಬರ ಬರೆದ ಚೀಟಿ 2) ಒಂದು ಬಾಲ್ ಪೆನ್ 3) ನಗದು ಹಣ 1400/- ರೂ.ಗಳನ್ನು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಒಪ್ಪಿಸಿದ್ದರಿಂದ ಗುನ್ನೆ ನಂಬರ 108/2017 ಕಲಂ 78(3) ಕೆ.ಪಿ ಆಕ್ಟ್ ಮತ್ತು 420 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. Posted by Inspector General Of Police North Eastern Range Kalaburagi. at 6:57 PM No comments: BIDAR DISTRICT DAILY CRIME UPDATE 11-04-2017 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-04-2017 ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 50/2017, ಕಲಂ. 87 ಕೆ.ಪಿ ಕಾಯ್ದೆ :- ದಿನಾಂಕ 10-04-2017 ರಂದು ಚಿಟಗುಪ್ಪಾ ಪಟ್ಟಣದ ರಿಯಾಜ ಅಬ್ಬಾಸ ಅಲಿ ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೋಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಪಟ್ಟಣದ ರಿಯಾಜ ಅಬ್ಬಾಸ ಅಲಿ ರವರ ಹೊಲದ ಹತ್ತಿರ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಖಾಜಾಮೀಯಾ ತಂದೆ ಅಬ್ದುಲ ಹಮೀದ ಕಬಾಡಿ ವಯ: 52 ವರ್ಷ, ಜಾತಿ: ಮುಸ್ಲಿಂ, ಸಾ: ರಾಮ ಮಂದಿರ ಚಿಟಗುಪ್ಪಾ, 2) ಇಕ್ಬಾಲ ಅಹ್ಮದ ತಂದೆ ಶೇಖ ಅಹ್ಮದ ಬಚ್ಚೆವಾಲೆ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಭಾಳಬಾ ಗಲ್ಲಿ ಚಿಟಗುಪ್ಪಾ ಹಾಗೂ 3) ಅಹ್ಮದ ತಂದೆ ಶೇಫಿ ಮೀಯಾ ತರಕಾರಿ ವಾಲೆ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ದಸ್ತಗಿರ ಕಾಲೋನಿ ಚಿಟಗುಪ್ಪಾ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವರನ್ನು ಹಿಡಿದು ಅವರ ಅಂಗ ಶೋಧನೆ ಮಾಡಿ ಅವರಿಂದ ಒಟ್ಟು ನಗದು ಹಣ 1100/- ರೂ. ಹಾಗೂ 52 ಇಸ್ಪೀಟ್ ಎಲೆಗಳು, ಒಂದು ಹಿರೊ ಹೊಂಡಾ ಸ್ಪ್ಲೆಂಡರ ಮೊಟಾರ ಸೈಕಲ ನಂ. ಕೆಎ-39/ಇ-4130 ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 12/2017, PÀ®A. 498(J), 323, 504, 313 eÉÆvÉ 34 L¦¹ :- ¦üAiÀiÁ𢠪ÀÄjAiÀiÁ¼À UÀAqÀ ¥Àæ«ÃtPÀĪÀiÁgÀ PÀ£Á߼ɣÉÆgï ªÀAiÀÄ: 20 ªÀµÀð, eÁw: Qæ±ÀÑ£ï, ¸Á: nr© PÁ¯ÉÆä ºÀ¼ÀîzÀPÉÃj ©ÃzÀgÀ gÀªÀgÀÄ 2 ªÀµÀðUÀ¼À »AzÉ nr© PÁ¯ÉÆä ºÀ¼ÀîzÀPÉÃjAiÀÄ ¸ÀA¥ÀvÀPÀĪÀiÁgÀ gÀªÀgÀ ªÀÄUÀ£ÁzÀ ¥ÀæªÉÆÃzÀ @ ¥Àæ«ÃtPÀĪÀiÁgÀ EvÀ£À eÉÆvÉAiÀÄ°è ¦æÃw¹ ªÀÄzÀÄªÉ ªÀiÁrPÉÆArzÀÄÝ, ªÀÄzÀĪÉAiÀiÁzÀ £ÀAvÀgÀ UÀAqÀ ¥ÀæªÉÆÃzÀ EªÀgÀÄ ¦üAiÀiÁð¢UÉ 3-4 wAUÀ¼ÀÄ ªÀiÁvÀæ ZÉ£ÁßV £ÉÆÃrPÉÆAqÀÄ £ÀAvÀgÀ UÀAqÀ ¤Ã£ÀÄ £ÉÆÃqÀ®Ä ¸ÀjAiÀiÁV®è, ¤£ÀUÉ CqÀÄUÉ ªÀiÁqÀ®Ä §gÀĪÀ¢®è, £Á£ÀÄ ¤£ÀߣÀÄß ¸ÀĪÀÄä£É ¦æÃw¹ ªÀÄzÀÄªÉ ªÀiÁrPÉÆArgÀÄvÉÛÃ£É CAvÀ ªÉÄðAzÀ ªÉÄÃ¯É dUÀ¼À vÉUÉAiÀÄĪÀzÀÄ, ºÉÆqÉ §qÉ ªÀiÁqÀÄvÁÛ ªÀiÁ£À¹PÀ zÉÊ»PÀ QgÀÄPÀļÀ ¤ÃqÀÄvÁÛ §A¢gÀÄvÁÛ£É, C®èzÉ CvÉÛAiÀiÁzÀ ¥ÀzÁäªÀw, ªÀiÁªÀ£ÁzÀ ¸ÀA¥ÀvÀPÀĪÀiÁgÀ EªÀgÀÄ ¸ÀºÀ ¦üAiÀiÁð¢UÉ ¤Ã£ÀÄ £À£Àß ªÀÄUÀ¤UÉ J°èAzÀ UÀAlÄ ©¢Ý¢ ¤Ã£ÀÄ ¨ÉÃUÀ£É K¼ÀĪÀ¢®è, ªÀÄ£É PÉ®¸À ªÀÄvÀÄÛ CqÀÄUÉ ªÀiÁqÀ®Ä §gÀĪÀ¢®è CAvÀ CªÁZÀå ±À§ÝUÀ½AzÀ ¨ÉÊzÀÄ ªÀiÁ£À¹PÀ zÉÊ»PÀ QgÀÄPÀļÀ ¤ÃqÀÄvÁÛ §A¢gÀÄvÁÛgÉ, ¦üAiÀiÁð¢UÉ CªÀgÉ®ègÀÄ ZÀÄaÑ, ZÀÄaÑ ªÀiÁvÀ£ÁqÀĪÀzÀ£ÀÄß ¸À»¹PÉÆAqÀÄ ºÁUÉ G½zÀÄPÉÆArzÀÄÝ, £ÀAvÀgÀ UÀAqÀ£À ªÀÄ£ÉAiÀĪÀgÀÄ ¦üAiÀiÁð¢UÉ ºÉaÑ£À QgÀÄPÀļÀ vÁæ¸ÀÄ PÉÆqÀĪÀzÀ£ÀÄß vÀ£Àß vÁ¬ÄAiÀiÁzÀ ±ÁAvÀªÀiÁä ªÀÄvÀÄÛ CtÚA¢gÀgÁzÀ ±Á°ªÁ£ï, «dAiÀÄPÀĪÀiÁgÀ ªÀÄvÀÄÛ ¸ÀA§A¢AiÀiÁzÀ ¥ÀæPÁ±À vÀAzÉ PÀ®è¥Áà ¨sÀPÁ¼É gÀªÀjUÀÆ F «µÀAiÀĪÀ£ÀÄß w½¹zÀÄÝ, £ÀAvÀgÀ ¦üAiÀiÁð¢AiÀÄ vÁ¬Ä, CtÚA¢gÀgÀÄ ªÀÄvÀÄÛ ¸ÀA§A¢ü ¥ÀæPÁ±À gÀªÀgÉ®ègÀÆ PÀÆr UÀAqÀ£À ªÀÄ£ÉUÉ §AzÀÄ UÀAqÀ ¥ÀæªÉÆÃzÀ @ ¥Àæ«ÃtPÀĪÀiÁgÀ ªÀÄvÀÄÛ CvÉÛ ¥ÀzÁäªÀw, ªÀiÁªÀ ¸ÀA¥ÀvÀPÀĪÀiÁgÀ gÀªÀgÉ®èjUÀÆ 2-3 ¸À® ¦üAiÀiÁð¢UÉ ¸ÀjAiÀiÁV £ÉÆÃrPÉƼÀÄîªÀAvÉ w¼ÀĪÀ½PÉ ºÉüÀ®Ä ºÉÆÃzÁUÀ CªÀgÉ®èjUÀÆ ¤ªÉãÀÄ ºÉüÀ®Ä §gÀÄwÛÃj CªÀ¼À UÀÄt ºÁUÀÆ £ÀqÀvÉ ¸ÀjAiÀiÁV®è CªÀ¼ÀÄ JzÀÄgÀÄ ªÀiÁvÀ£ÁqÀÄvÁÛ¼É, CªÀ½UÉ PÉ®¸À §gÀĪÀ¢®è CAvÀ CªÀgÀ eÉÆvÉAiÀÄ°èAiÀÄÆ ¸ÀºÀ dUÀ¼À ªÀiÁrgÀÄvÁÛgÉ, ¦üAiÀiÁð¢AiÀÄÄ UÀ©üðtÂAiÀiÁVzÀÄÝ, UÀAqÀ, CvÉÛ, ªÀiÁªÀ gÀªÀgÀÄ PÉÆqÀĪÀ vÁæ¸À£ÀÄß vÁ½PÉÆAqÀÄ ¦üAiÀiÁð¢AiÀÄÄ vÀ£Àß UÀAqÀ£À ªÀÄ£ÉAiÀÄ°AiÉÄà ªÁ¸ÀªÁVzÀÄÝ, 10-15 ¢ªÀ¸ÀUÀ¼À »AzÉ ¦üAiÀiÁð¢AiÀÄÄ vÀ£Àß vÀªÀgÀÄ ªÀÄ£ÉAiÀiÁzÀ £ÁªÀzÀUÉÃjUÉ §A¢zÀÄÝ, £ÀAvÀgÀ ¢£ÁAPÀ 08-04-2017 gÀAzÀÄ UÀAqÀ ¥Àæ«ÃtPÀĪÀiÁgÀ EvÀ£ÀÄ ¦üAiÀiÁð¢UÉ ªÉÄÊAiÀÄ°è DgÁªÀÄ E®è £ÀqÉ CAvÀ vÀªÀgÀÄ ªÀģɬÄAzÀ PÀgÉzÀÄPÉÆAqÀÄ §AzÀgÀÄ, »ÃVgÀĪÁUÀ ¢£ÁAPÀ 10-04-2017 gÀAzÀÄ DgÉÆævÀgÁzÀ 1) ¥Àæ«ÃtPÀĪÀiÁgÀ vÀAzÉ ¸ÀA¥ÀvÀPÀĪÀiÁgÀ, 2) ¸ÀA¥ÀvÀPÀĪÀiÁgÀ vÀAzÉ ±ÀgÀt¥Áà 3) ¥ÀzÁäªÀw UÀAqÀ ¸ÀA¥ÀvÀPÀĪÀiÁgÀ ¸Á: J®ègÀÆ nr© PÁ¯ÉÆä ºÀ¼ÀîzÀPÉÃj ©ÃzÀgÀ EªÀgÉ®ègÀÆ PÀÆr ¦üAiÀiÁð¢UÉ gÀ¸Áß ªÀiÁrgÀÄvÉÛÃªÉ PÀÄr CAvÀ ºÉýzÀgÀÄ ¦üAiÀiÁð¢AiÀÄÄ FUÀ ¨ÉÃqÀ CAvÀ ºÉýzÁUÀ CªÀgÉ®ègÀÆ ¦üAiÀiÁð¢UÉ MvÁÛAiÀÄ¢AzÀ gÀ¸Áß PÀÄr¹zÀgÀÄ, ¦üAiÀiÁð¢AiÀÄÄ gÀ¸Áß PÀÄrzÀ ¸Àé®à ¸ÀªÀÄAiÀÄzÀ £ÀAvÀgÀ ºÉÆmÉÖ ¨ÉÃ£É ¥ÁægÀA¨sÀªÁzÁUÀ ¦üAiÀiÁð¢AiÀÄÄ ªÀÄÆvÀæ «¸Àdð£ÉUÉAzÀÄ ¨ÁvÀgÀÆ«ÄUÉ ºÉÆÃzÁUÀ gÀPÀÛ¸ÁæªÀªÁV UÀ¨sÀð¥ÁvÀªÁVgÀÄvÀÛzÉ, DUÀ ¦üAiÀiÁð¢AiÀÄ ºÉÆmÉÖ, ¸ÉÆAl, ¨É£ÀÄß £ÉÆêÀÅ ¥ÁægÀA¨sÀªÁV ºÉaÑ£À gÀPÀÛ ¸ÁæªÀªÁUÀÄwÛzÀÝjAzÀ ¸ÀzÀj DgÉÆævÀgÀÄ PÀÆr ¦üAiÀiÁð¢UÉ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹ C°èAzÀ ºÉÆgÀlÄ ºÉÆVgÀÄvÁÛgÉ, F «µÀAiÀĪÀ£ÀÄß ¦üAiÀiÁð¢AiÀÄÄ vÀ£Àß vÁ¬ÄUÉ w½¹zÁUÀ vÁ¬Ä ºÁUÀÆ CtÚA¢gÁzÀ ±Á°ªÁ£À, «dAiÀÄPÀĪÀiÁgÀ ªÀÄvÀÄÛ ²ªÀgÁd vÀAzÉ UÀÄAqÀ¥Áà ªÉÄÃvÉæ, £ÁUÀ¥Áà vÀAzÉ eÉmÉÖ¥Áà ªÀiÁ¼ÀUÉ gÀªÀgÉ®ègÀÆ D¸ÀàvÉæUÉ §A¢gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. zsÀ£ÀÆßgÀ ¥Éưøï oÁuÉ UÀÄ£Éß £ÀA. 67/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :- ದಿನಾಂಕ 10-04-2017 ರಂದು ಫಿರ್ಯಾದಿ ನಿರಂಕಾರ ತಂದೆ ಶಂಕರ ಹಲಗೆ ವಯ: 32 ವರ್ಷ, ಜಾತಿ: ಎಸ್.ಸಿ (ಮಾದಿಗ), ಸಾ: ಧನ್ನುರಾ ರವರು ತಮ್ಮ ಅತ್ತೆಯ ಮಗನಾದ ಬಸವಾರಾಜ ತಂದೆ ಮಾಣಿಕ ಇಬ್ಬರೂ ಮತ್ತು ದೊಡ್ಡಪ್ಪನ ಮಗ ಶಿರೊಮಣಿ ತಂದೆ ಝೇರೆಪ್ಪ್ ಹಲಗೆ ಮೂಗರು ಧನ್ನೂರಾದಿಂದ ಬೀದರಗೆ ಬರಲು ಫಿರ್ಯಾದಿ ಮತ್ತು ಬಸವರಾಜ ಇಬ್ಬರೂ ತನ್ನ ಮೋಟಾರ್ ಸೈಕಲ ಮೇಲೆ ಮತ್ತು ಶೀರೊಮಣಿ ತನ್ನ ಮೋಟಾರ್ ಸೈಕಲ ನಂ. ಎಪಿ-09/ಬಿಕೆ-3270 ನೇದರ ಮೇಲೆ ಖಾನಾಪೂರ ಮಾರ್ಗವಾಗಿ ಖಾನಪೂರ ಶನಿಮಹಾತ್ಮ ಕ್ರಾಸ ದಾಟಿ ಬರುತ್ತಿರುವಾಗ ಫಿರ್ಯಾದಿ ಮುಂದೆ ಹಿಂದೆ ಶಿರೊಮಣಿ ಬರುತ್ತಿದ್ದು ಅಷ್ಟರಲ್ಲಿ ಎದುರಿನಿಂದ ಟ್ರಾಕ್ಟರ್ ನಂ. ಕೆಎ-38/ಟಿ-1305 ನೇದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರ್ ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮಲೆ ಎದುರಿಗೆ ಬಂದು ಫಿರ್ಯಾದಿಯ ಹಿಂದೆ ಬರುತ್ತಿದ್ದ ಶೀರೊಮಣಿ ಇತನ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದ್ದರಿಂದ ಶೀರೊಮಣಿಗೆ ಬಲಗಡೆಯ ತಲೆಗೆ ಭಾರಿ ಪೆಟ್ಟಾಗಿ ತಲೆ ಬುರುಡೆ ಒಡೆದು ಭಾರಿ ರಕ್ತಗಾಯಾವಾಗಿರುತ್ತದೆ ಮತ್ತು ಬಲಗಾಲು ತೊಡೆಗೆ ಭಾರಿ ಪೆಟ್ಟಾಗಿ ಮೂಳೆ ಮುರಿದು ಮೌಂಸಖಂಡ ಹೊರಬಂದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಆರೋಪಿಯು ಸ್ವಲ್ಪ ದೂರದಲ್ಲಿ ಮೈಲಾರ ಗುಡಿಯ ರೋಡಿನ ಕಡೆಗೆ ಹೋಗಿ ಟ್ರಾಕ್ಟರ್ ರೋಡಿನ ಪಕ್ಕದಲ್ಲಿ ನಿಲ್ಲಿಸಿ ಕತ್ತಲಲ್ಲಿ ಟ್ರಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. Posted by Inspector General Of Police North Eastern Range Kalaburagi. at 5:24 PM No comments: Kalaburagi District Reported Crimes ಅಪಘಾತ ಪ್ರಕರಣ : ವಾಡಿ ಠಾಣೆ : ಶ್ರೀ ಶರಣಪ್ಪಾ ತಂದೆ ಭೀಮಣ್ಣಾ @ಭೀಮರಾಯ ಮಾಶ್ಯಾಳ ಸಾ: ಸೂಲಹಳ್ಳಿ ಗ್ರಾಮ ರವರು ದಿನಾಂಕ:10/04/2017 ರಂದು ಅಣ್ಣ ಚಂದಪ್ಪಾ ರವರ ಮಗಳಿಗೆ ವರ ನೋಡಿ ಹೋಗಿದ್ದರ ಪ್ರಯುಕ್ತ ವರ ನೋಡಿ ಬರವ ಸಲುವಾಗಿ ನಮ್ಮ ಅಣ್ಣ ಹಣಮಂತ , ಚಂದಪ್ಪಾ ಹಾಗೂ ಆತನ ಹೆಂಡತಿ ಮಹಾದೇವಿ ಅಣ್ಣತಮ್ಮಕಿಯ ಸರಸ್ವತಿ, ನಮ್ಮ ಸಂಬಂದಿ ಮರೇಪ್ಪಾ ಹಾಗೂ ನಾನು ಕೂಡಿಕೊಂಡು ಆಲ್ಲೂರ ಗ್ರಾಮದ ಟಂ.ಟಂ. ನಂ: ಕೆ.ಎ-32/ಬಿ-9880 ನೇದ್ದರಲ್ಲಿ ಕುಳಿತುಕೊಂಡು ವಾಡಿ ಪಟ್ಟಣದ ಮುಖಾಂತರ ದಾಟಿ ನಾಲವಾರ ದಿಂದ ಕೊಲ್ಲೂರ ದಿಂದ ಹುಳಾಂಡಗೇರಾ ಗ್ರಾಮದ ಕಡೆಗೆ ಹೊರಟಾಗ ಟಂ.ಟಂ.ಚಾಲಕನು ತನ್ನಟಂ.ಟಂ.ನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹುಳಾಂಡಗೇರ ಇನ್ನೂ 1 ಕಿ.ಮಿ. ಅಂತರದಲ್ಲಿ ಸದರಿ ಟಂ.ಟಂ ಕ್ಕೆ ಒಮ್ಮೇಲೆ ಕಟ್ ಹೊಡೆಯಲು ಹೋಗಿ ಟಂ.ಟಂ. ವಾಹನವು ರೋಡಿನ ಬಲ ಬದಿಗೆ ಬಿದ್ದಿತ್ತು. ಆಗ ನಾವೇಲ್ಲರೂ ಕೆಳಗೆ ಬಿದ್ದಿದ್ದು ನಾನು ಮತ್ತು ಚಂದಪ್ಪಾ ಹೊರಗಡೆ ಬಂದು ಟಂ.ಟಂ.ದಲ್ಲಿದ್ದ ಉಳಿದವರಿಗೆ ಹೊರಗಡೆ ತೆಗೆದು ನೋಡಲಾಗಿ ಅಣ್ಣ ಹಣಮಂತ ಇತನಿಗೆ ಎಡ ಟೊಂಕಕ್ಕೆ ಭಾರಿ ರಕ್ತಗಾಯವಾಗಿ, ಭಾರಿ ಒಳಪೆಟ್ಟಾಗಿದ್ದು ಸರಿಯಾಗಿ ಮಾತನಾಡುತ್ತಿರಲಿಲ್ಲಾ. ಹಾಗೂ ಉಳಿದವರಿಗೆ ಕೂಡಾ ಅಲ್ಲಲ್ಲಿ ಸಣ್ಣ ಪುಟ್ಟ ಮತ್ತು ಬಾರಿ ಗಾಯಾವಾಗಿದ್ದು ಟಂ.ಟಂ. ಚಾಲಕನು ತನ್ನ ಟಂ.ಟಂ.ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ನಾವು ಯಾವುದೊ ಒಂದು ವಾಹನದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಿಯಲ್ಲಿ ಸೇರಿಕೆ ಆಗಿದ್ದು ನನ್ನ ಅಣ್ಣ ಹಣಮಂತ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಪ್ರಕರಣ : ಕಮಲಾಪೂರ ಠಾಣೆ : ಶ್ರೀಮತಿ ನಿಂಗಮ್ಮ ಗಂಡ ಶಿವಪುತ್ರಪ್ಪ ಓಳದೋಡ್ಡಿ ಸಾ:ಅಂತಪನಾಳ ಗ್ರಾಮ ತಾ:ಜಿ:ಕಲಬುರಗಿ ರವರ ಗಂಡ ಶಿವಪುತ್ರಪ್ಪ ಇವರ ಹೆಸರಿನಲ್ಲಿ ಅಂತಪನಾಳ ಗ್ರಾಮ ಸೀಮಾಂತರದಲ್ಲಿ ಹೋಲ ಸರ್ವೆನಂ.19 ಆಕಾರ ನೇದ್ದರಲ್ಲಿ 8 ಎಕರೆ ಜಮೀನಿದ್ದು. ನನ್ನ ಗಂಡನವರು ಒಕ್ಕಲುತನ ಕೆಲಸದೊಂದಿಗೆ ಕಲ್ಮೂಡ ಗ್ರಾಮ ಪಂಚಾಯತನಲ್ಲಿ ಪಂಪ ಆಪರೇಟರ ಕೆಲಸ ಮಾಡಿಕೊಂಡಿದ್ದರು. ನನ್ನ ಗಂಡನವರು ಈಗ್ಗೆ ಸೂಮಾರು 2 ವರ್ಷಗಳ ಹಿಂದೆ ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ ತಮ್ಮ ಹೆಸರಿನಲ್ಲಿರುವ ಹೋಲದ ಪಹಣಿ ಮೇಲೆ ಒಕ್ಕಲುತನದ ಸಲುವಾಗಿ 5 ಲಕ್ಷ ಸಾಲ ಪಡೆದುಕೊಂಡು ಮೇಲ್ಕಂಡ ಹೋಲದಲ್ಲಿ ಬಾವಿ ಹೋಡೆದಿದ್ದು. ನಿರು ಬಿದ್ದಿರುವುದಿಲ್ಲ. ಮತ್ತು ತಾನು ಬ್ಯಾಂಕಿನಿಂದ ಪಡೆದ ಸಾಲದಲ್ಲಿ ಇಲ್ಲಿಯವರೆಗೆ 2 ಕಂತುಗಳು ಬ್ಯಾಂಕಗೆ ಕಟ್ಟಿರುತ್ತಾರೆ. ಇನ್ನೂಳಿದ ಸಾಲವನ್ನು ಮುಟ್ಟಿಸಲು ಆಗದೆ ಇದ್ದರಿಂದ ಈಗ್ಗೆ ಸೂಮಾರು ದಿನಗಳಿಂದ ನನ್ನ ಗಂಡನವರು ಮನೆಯಲ್ಲಿ ಹಾಗೂ ನಮ್ಮೂರಿನವರಲ್ಲಿ ಯಾರೊಂದಿಗೆ ಸರಿಯಾಗಿ ಮಾತನಾಡದೆ ಮಂಕಾಗಿ ಕುಡುವುದು ಸರಿಯಾಗಿ ಊಟ ಮಾಡದೆ ಹಾಗೂ ಮಾತುಬಿಟ್ಟು ಮಾತನಾಡುವುದು ಮಾಡುತ್ತ ಮಾನಸಿಕ ಮಾಡಿಕೊಂಡಿದ್ದು ಇರುತ್ತದೆ. ನಿನ್ನೆ ದಿನಾಂಕ: 08.04.2017 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿಕೊಂಡು ನನ್ನ ಹಿರಿಯ ಮಗ ಸಿದ್ದಪ್ಪ ಈತನು ಗುಂಡಗುರ್ತಿಗೆ ಹೋಗಿದ್ದರಿಂದ ನಮ್ಮ ಹೋಲದಲ್ಲಿರುವ ಕಬ್ಬಿನ ಬೆಳೆಯನ್ನು ನೋಡಿಕೋಳ್ಳುವ ಸಂಬಂಧ ನನ್ನ ಗಂಡ ರಾತ್ರಿ ಹೋಲದಲ್ಲಿ ಮಲಗುವುದಾಗಿ ತಿಳಿಸಿ ರಾತ್ರಿ 09.00 ಗಂಟೆಯ ಸೂಮಾರಿಗೆ ಮನೆಯಿಂದ ಹೋಗಿದ್ದು ಇಂದು ದಿನಾಂಕ: 09.04.2017 ರಂದು ಮುಂಜಾನೆ 08.00 ಗಂಟೆಯ ಸೂಮಾರಿಗೆ ನನ್ನ ಮಗ ಚಂದ್ರಕಾಂತ ಈತನು ನಮ್ಮ ಎಮ್ಮಿಗಳನ್ನು ಹೋಡೆದುಕೊಂಡು ನಮ್ಮ ಹೋಲಕ್ಕೆ ಹೋಗಿದ್ದು ನಂತರ ನಮ್ಮೂರ ಶ್ರೀಕಾಂತ ಈತನು ನಮ್ಮ ಮನೆಗೆ ಬಂದು ನಿಮ್ಮ ಮಗ ಚಂದ್ರಕಾಂತ ಈತನು ನನ್ನ ಮೋಬಾಯಿಲಗೆ ಫೊನ ಮಾಡಿ ತನ್ನ ತಂದೆ ಶಿವಪುತ್ರಪ್ಪ ಇವರು ನಿಮ್ಮ ಹೋಲದ ಬಂದಾರಿಯಲ್ಲಿರುವ ಬೆವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ಶ್ರೀಕಾಂತ ಹಾಗೂ ನನ್ನ ನೇಗೆಣಿ ಸಂಗೀತಾ ಕೂಡಿ ನಮ್ಮ ಹೋಲಕ್ಕೆ ಹೋಗಿ ನೋಡಲು ನನ್ನ ಗಂಡನ ಹೆಣ ಬೆವಿನ ಗಿಡದಿಂದ ಬಿಚ್ಚಿ ಹೋಲದಲ್ಲಿ ಮಲಗಿಸಿದ್ದು. ಅವರ ಕುತ್ತಿಗೆಯಲ್ಲಿ ಅಂದಾಜು ಒಂದು ಫಿಟನಷ್ಟು ಉದ್ದ ಹಗ್ಗ ಕೋರಳಲ್ಲಿದ್ದು. ಬೆವಿನ ಗಿಡದಲ್ಲಿ ಕೂಡಾ ಅಂದಾಜು 2 ಫೀಟನಷ್ಟು ಉದ್ದವಾದ ಹಗ್ಗ ಇದ್ದು. ನನ್ನ ಗಂಡನ ಕುತ್ತಿಗೆಯ ಕೆಳಭಾಗದಲ್ಲಿ ಅರ್ಧ ಚಂದ್ರಾಕೃತಿಯಂತೆ ಕಂದುಗಟ್ಟಿದ ಗಾಯ ಇರುತ್ತದೆ. ನಂತರ ನನ್ನ ಮಗ ಚಂದ್ರಕಾಂತನಿಗೆ ವಿಚಾರ ಮಾಡಲು ಅವನು ತಿಳಿಸಿದ್ದೆನಂದರೆ. ಇಂದು ಮುಂಜಾನೆ ನಾನು ನನ್ನ ಎಮ್ಮಿಗಳನ್ನು ಹೋಡೆದುಕೊಂಡು ನನ್ನ ಹೋಲಕ್ಕೆ ಬಂದಾಗ ನನ್ನ ತಂದೆ ನಮ್ಮ ಹೋಲದಲ್ಲಿನ ಬಂದಾರಿಯಲ್ಲಿರುವ ಬೆವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಜೋತು ಬಿದ್ದಿದ್ದು ಅದನ್ನು ನೋಡಿ ನಾನು ಚಿರಾಡುತ್ತಿದ್ದಾಗ ನಮ್ಮ ಪಕ್ಕದ ಹೋಲದಲ್ಲಿ ಕೆಲಸ ಮಾಡುತ್ತಿದ್ದ ಪ್ರಭು ಮಾಗಾನೋರ ಮತ್ತು ಶ್ಯಾಮು ಮಾಳಗೆ ಇವರು ಬಂದು ನೋಡಿದ್ದು. ನಂತರ ಅವರಿಬ್ಬರೂ ಕೂಡಿ ನನ್ನ ತಂದೆಯ ಹೆಣವನ್ನು ಗಿಡದ ಮೇಲೆ ಏರಿ ಕುಡುಗೋಲಿನಿಂದ ಹಗ್ಗ ಕತ್ತರಿಸಿ ಕೆಳಗೆ ಇಳಿಸಿರುತ್ತಾರೆ ಅಂತಾ ಹೇಳಿದ್ದು. ನನ್ನ ಮಗ ಹೇಳಿದ ವಿಷಯ ನಿಜ ಇರುತ್ತದೆ. ನನ್ನ ಗಂಡನವರು ನಿನ್ನೆ ರಾತ್ರಿ 11.00 ಗಂಟೆಯಿಂದ ಬೆಳಿಗ್ಗೆ 05 ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಮು ದ್ವೇಷದ ಮೂಲಕ ಬಿಜೆಪಿ ಒಡೆದಿರುವ ಭಾರತವನ್ನು ಒಗ್ಗೂಡಿಸಲು ಭಾರತ್‌ಜೋಡೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಮನವಿ ಮಾಡಿದರು. Govindaraj S First Published Sep 25, 2022, 8:10 PM IST ಹನೂರು (ಸೆ.25): ಕೋಮು ದ್ವೇಷದ ಮೂಲಕ ಬಿಜೆಪಿ ಒಡೆದಿರುವ ಭಾರತವನ್ನು ಒಗ್ಗೂಡಿಸಲು ಭಾರತ್‌ ಜೋಡೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಮನವಿ ಮಾಡಿದರು. ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಭಾರತ್‌ಜೋಡೋ ಪಾದಯಾತ್ರೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ದೇಶದಲ್ಲಿ ಉಂಟು ಮಾಡಿರುವ ಸಮಸ್ಯೆಗಳ ಬಗ್ಗೆ ದೇಶದ ಜನತೆಗೆ ತಿಳಿಸಿಕೊಡುವ ಉದ್ದೇಶದಿಂದ ಈ ಭಾರತ್‌ ಜೋಡೋ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ದಿನಬಳಕೆ ಆಹಾರ ಪದಾರ್ಥಗಳು, ಡಿಸೇಲ್‌, ಪೆಟ್ರೋಲ್‌, ಅಡುಗೆ ಅನಿಲ, ಕೀಟನಾಶಕ ಹಾಗೂ ರಸಗೊಬ್ಬರಗಳ ಬೆಲೆಯನ್ನು ಏರಿಸುವ ಮೂಲಕ ಸಾಮಾನ್ಯ ಜನರು ಹಾಗೂ ರೈತರ ಬದುಕನ್ನು ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ. ಚಾಮರಾಜನಗರ: ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‌ಬುಕ್‌ನಲ್ಲಿ ಅಶ್ಲೀಲತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡ ಪಾದಯಾತ್ರೆ 3570 ಕಿ.ಮೀ ದೂರ ಇದೆ. ಇದು ಸತತ 150 ದಿನಗಳ ಕಾಲ ನಡೆಯಲಿದೆ. 10 ರಾಜ್ಯಗಳು ಹಾಗೂ 2ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಗೆ ಜಿಲ್ಲೆಯಲ್ಲಿಯೆ ಕಾಂಗ್ರೆಸ್‌ನ ಭದ್ರಕೋಟೆ ಎಂದು ಸತತ ಮೂರು ವಿಧಾನಸಭಾ ಚುನಾವಣೆಗಳಲ್ಲೂ ಸಾಬೀತುಪಡಿಸಿರುವ ಹನೂರು ಕ್ಷೇತ್ರದಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ಮೂಲಕ ರಾಹುಲ್‌ ಗಾಂಧಿ ಅವರ ಪಾದಯಾತ್ರೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು. ಶಾಸಕ ಆರ್‌. ನರೇಂದ್ರ ಮಾತನಾಡಿ, ರಾಹುಲ್‌ಗಾಂಧಿ ಹಮ್ಮಿಕೊಂಡಿರುವ ಭಾರತ್‌ಜೋಡೋ ಪಾದಯಾತ್ರೆ ಐತಿಹಾಸಿಕ ಕಾರ್ಯಕ್ರಮ ಬಿಜೆಪಿ ಮಾಡಿರುವ ಮೋಸವನ್ನು ಜನತೆಯ ಮುಂದಿಡಲು ಅನುಕೂಲವಾಗಲಿದೆ. ಭ್ರಷ್ಟಸರ್ಕಾರದ ಆಡಳಿತದಿಂದಾಗಿ ಸಾಮಾನ್ಯ ಜನರು ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಗುಂಡ್ಲುಪೇಟೆಯಲ್ಲಿ ನಡೆಯುವ ಪಾದಯಾತ್ರೆ ಉದ್ಘಾಟನೆಗೆ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗೂ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. Chamarajanagar: ಮಗು ತಾಯಿ ಮಡಿಲಿಗೆ: ಮಗು ಮಾರಿದ್ದ ತಂದೆ ಜೈಲಿಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರುಗಳಾದ ಈಶ್ವರ್‌, ದೇವರಾಜು, ಕೆಪಿಸಿಸಿ ಸದಸ್ಯ ರಾಮಪುರ ಬಸವರಾಜು ಪ.ಪಂ ಉಪಾಧ್ಯಕ್ಷ ಗಿರೀಶ್‌, ಸದಸ್ಯರುಗಳಾದ ಸುದೇಶ್‌, ಸಂಪತ್‌, ಹರೀಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಚಿಕ್ಕಮಾದನಾಯಕ, ನಿರ್ದೇಶಕ ಮುರುಡೇಶ್ವರ ಸ್ವಾಮಿ, ಸೂಳೇರಿ ಪಾಳ್ಯ ಗ್ರಾ.ಪಂ. ಅಧ್ಯಕ್ಷರಾದ ಮುರುಗೇಶ್‌, ಸುಧಾ, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಗುಂಡಾಪುರ ಮಾದೇಶ್‌, ಸುರೇಶ್‌ ಹಿರಿಯ ಮುಖಂಡರಾದ ಪೆದ್ದನಪಾಳ್ಯ ಮಣಿ, ಚಿಕ್ಕತಮ್ಮಯ್ಯ, ಅಜ್ಜಿಪುರ ನಾಗರಾಜು, ಮತೀನ್‌ ವೆಂಕಟರಮಣನಾಯ್ಡು, ಪಾಳ್ಯ ಕೃಷ್ಣ ಹಾಗೂ ಕಾರ್ಯಕರ್ತರು ಇದ್ದರು.
§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 161/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :- ¢£ÁAPÀ 16-10-2018 gÀAzÀÄ ¦üAiÀiÁ𢠸ÉÊAiÀÄzÀ ±À©âgÀ CºÀäzÀ vÀAzÉ ¸ÉÊAiÀÄzÀ C§ÄÝ® SÁzÀgÀ SÁ¢ÃªÀÄ ¸Á: vÀqÉƼÁ gÀªÀgÀ vÁ¬ÄAiÀĪÀgÁzÀ ºÀ¤Ã¥sÁ ©ü UÀAqÀ ¸ÉÊAiÀÄzÀ C§ÄÝ® SÁzÀgÀ SÁ¢ÃªÀÄ ªÀAiÀÄ: 60 ªÀµÀð, ¸Á: gÀªÀgÀÄ »nÖ£À VgÀtÂAiÀÄ°è eÉÆüÀ ©¹PÉÆAqÀÄ vÀ£Àß ªÀÄ£ÉUÉ £ÀqÉzÀÄPÉÆAqÀÄ ºÉÆÃUÀĪÁUÀ §Ä¯ÉÆgÉÆ ¦Pï C¥ï UÀÄqÀì ªÁºÀ£À ¸ÀA. PÉJ-06/r-1131 £ÉÃzÀgÀ ZÁ®PÀ£ÁzÀ DgÉÆæ ¥ÀÈyégÁd @ UÀÄAqÀÄ vÀAzÉ ZÀ£ÀߥÁà ¥Ánî ¸Á: vÀqÉÆüÁ EvÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ jêÀ¸Àð vÉUÉzÀÄPÉÆAqÀÄ §AzÀÄ ¦üAiÀiÁð¢AiÀÄ vÁ¬ÄUÉ rQÌ ªÀiÁrzÀÝjAzÀ CªÀgÀÄ gÉÆÃr£À ªÉÄÃ¯É ©zÁÝUÀ ªÁºÀ£ÀzÀ »A¢£À JqÀUÁ°AiÀÄÄ CªÀgÀ JgÀqÀÄ PÁ®ÄUÀ¼À ªÉÄðAzÀ ºÁzÀÄ ºÉÆÃVzÀÝjAzÀ JgÀqÀÄ PÁ®ÄUÀ¼À ¦AræAiÀÄ ªÀÄÆ¼É ªÀÄÄjzÀÄ, ªÀiËA¸À RAqÀUÀ¼ÀÄ ºÉÆgÀUÉ §AzÀÄ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 307/2018, PÀ®A. 87 PÉ.¦ PÁAiÉÄÝ :- ¢£ÁAPÀ 16-10-2018 gÀAzÀÄ CVæPÀ®ÑgÀ PÁ¯ÉÆä AiÀĪÀĺÀ ±ÉÆà gÀƪÀÄ »AzÀÄUÀqÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄ £À¹Ã©£À E¹àÃmï dÆeÁl DqÀÄwÛgÀĪÀÅzÁV ¹¦L ªÀiÁPÉÃðmï gÀªÀjUÉ ªÀiÁ»w §AzÀ ªÉÄÃgÉUÉ ¹¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É UÀÄA¥Á ºÀwÛgÀ EgÀĪÀ AiÀĪÀĺÀ ±ÉÆÃgÀƪÀÄ ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è DgÉÆævÀgÁzÀ ¸ÀAUÀ¥Àà ºÁUÀÆ EvÀgÀ 08 d£ÀgÀÄ EªÀgÉ®ègÀÆ UÀÄA¥ÁV PÀĽvÀÄPÉÆAqÀÄ £À¹Ã©£À E¹àmï JA§ dÆeÁl ºÀt ºÀaÑ ¥Àt vÉÆlÄÖ DqÀÄwÛgÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr 9 d£À DgÉÆævÀgÀÄ ºÁUÀÄ ªÀÄÄzÉݪÀiÁ®Ä d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. Posted by Inspector General Of Police North Eastern Range Kalaburagi. at 1:37 PM No comments: KALABURAGI DISTRICT REPORTED CRIMES ಕೊಲೆ ಪ್ರಕರಣ : ಅಫಜಲಪೂರ ಠಾಣೆ : ಶ್ರೀಮತಿ ಗಂಗವ್ವ ಗಂಡ ಗುರಪ್ಪ ಗೊಲ್ಲರ ಸಾ|| ಅಫಜಲಪೂರ ರವರ ಗಂಡ ಮತ್ತು ಮಗ ಇಬ್ಬರು ಹಂದಿ ಸಾಕಾಣಿಕೆ ಕೆಲಸ ಮಾಡಿಕೊಂಡಿರುತ್ತಾರೆ. ನನ್ನ ಗಂಡನು ಅತನೂರ ಗ್ರಾಮದಲ್ಲಿಯೂ ಕೆಲವೊಂದು ಹಂದಿಗಳನ್ನು ಬಿಟ್ಟಿರುತ್ತಾನೆ. ನಮ್ಮ ಸಂಭಂದಿಕನಾದ ಸಿದ್ದಪ್ಪ ತಂದೆ ಗುರಪ್ಪ ಗೊಲ್ಲರ ಎಂಬಾತನು ಹಂದಿಗಳನ್ನು ಸಾಕಿದ್ದು ಈಗ ಒಂದು ವರ್ಷದ ಹಿಂದೊಮ್ಮೆ, 6 ತಿಂಗಳ ಹಿಂದೊಮ್ಮೆ ಮತ್ತು ಒಂದು ತಿಂಗಳ ಹಿಂದೊಮ್ಮೆ ಅವರು ನಮ್ಮ ಹಂದಿಗಳು ತಮ್ಮ ಹಂದಿಗಳು ಇರುತ್ತವೆ ಅಂತಾ ಹಂದಿಗಳನ್ನು ತಗೆದುಕೊಂಡು ಹೋಗಿ ಮಾರಾಟ ಮಾಡಿದ್ದರಿಂದ ಸಿದ್ದಪ್ಪನಿಗೂ ಮತ್ತು ಆತನ ಮಕ್ಕಳಾದ ಅಶೋಕ, ಶಾಮಣ್ಣ, ಭೀಮು @ ಭೀಮಶಾ ರವರಿಗೂ ನನ್ನ ಗಂಡನಿಗೂ ಸಣ್ಣ ಪುಟ್ಟ ಜಗಳ ಆಗಿ ಈ ವಿಷಯದಲ್ಲಿ ಅವರು ನನ್ನ ಗಂಡನ ಮೇಲೆ ದ್ವೇಷ ಹೊಂದಿದ್ದರು. ದಿನಾಂಕ 16-10-2018 ರಂದು ಬೆಳಿಗ್ಗೆ ಅತನೂರ ಗ್ರಾಮದವರು ಹಂದಿಗಳು ತಮ್ಮ ಹೊಲದಲ್ಲಿ ಹೋಗಿ ಬೆಳೆ ನಾಶ ಪಡಿಸುತ್ತಿವೆ ಅಂತಾ ಪೋನ ಮಾಡಿ ತಿಳಿಸಿದ್ದರಿಂದ ಹಂದಿಗಳನ್ನು ಹಿಡಿದುಕೊಂಡು ಬರಲು ನನ್ನ ಗಂಡ ಮತ್ತು ನನ್ನ ಚಿಕ್ಕಮ್ಮನ ಮಗನಾದ ಭೀಮ @ ಭೀಮಪ್ಪ ತಂದೆ ಗುರಪ್ಪ ಗೊಲ್ಲರ ಮತ್ತು ನಮ್ಮ ಸಹೋದರ ಸಂಭಂದಿಯವರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ನನ್ನ ಮಗ ಬಸವರಾಜ ಗೊಲ್ಲರ ಹಾಗೂ ನನ್ನ ಮೈದುನ ರವಿ ತಂದೆ ಯಲ್ಲಪ್ಪ ಗೊಲ್ಲರ ರವರೆಲ್ಲರೂ, ಮೋಟರ ಸೈಕಲಗಳ ಮೇಲೆ ಮದ್ಯಾಹ್ನ 12:00 ಗಂಟೆ ಸುಮಾರಿಗೆ ಅತನೂರ ಗ್ರಾಮಕ್ಕೆ ಹೋಗಿದ್ದು ಮದ್ಯಾಹ್ನ 3:15 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಚಿಕ್ಕಮ್ಮನ ಮಗನಾದ ಭೀಮ @ ಭೀಮಪ್ಪ ಅವಸರ ಅವಸರದಲ್ಲಿ ಅಳುತ್ತಾ ಮನೆಗೆ ಬಂದು ನನಗೆ ತಿಳಿಸಿದ್ದೆನೆಂದರೆ, ನಾನು ಮತ್ತು ಮಾವ ಗುರಪ್ಪ ಇಬ್ಬರು ಮೋಟರ ಸೈಕಲ ಮೇಲೆ ಅತನೂರ ಗ್ರಾಮದಿಂದ ಮರಳಿ ಅಫಜಲಪೂರಕ್ಕೆ ಬರುತ್ತಿದ್ದಾಗ ಮಾತೋಳಿ ಗ್ರಾಮ ದಾಟಿ ಸ್ವಲ್ಪ ಮುಂದೆ ಬಂದ ನಂತರ ಕುರಿಗಳ ಮೇವಿನ ಸಲುವಾಗಿ ಗಿಡಗಳ ತಪ್ಪಲು ತಗೆದುಕೊಂಡು ಬರಲು ಮೋಟರ ಸೈಕಲ ನಿಲ್ಲಿಸಿ ರೋಡಿನ ಬದಿಯಲ್ಲಿರುವ ಗಿಡಗಳ ತಪ್ಪಲು ತಗೆದುಕೊಂಡು ಮೋಟರ ಸೈಕಲ ಹತ್ತಿರ ಬರುತ್ತಿದ್ದಾಗ ಮದ್ಯಾಹ್ನ 3:00 ಗಂಟೆಯ ಸುಮಾರಿಗೆ 1) ಸಿದ್ದಪ್ಪ ತಂದೆ ಗುರಪ್ಪ ಗೊಲ್ಲರ 2) ಅಶೋಕ ತಂದೆ ಸಿದ್ದಪ್ಪ ಗೋಲ್ಲರ 3) ಶಾಮಣ್ಣ ತಂದೆ ಸಿದ್ದಪ್ಪ ಗೊಲ್ಲರ ಇವರು ಒಂಧು ಮೋಟರ ಸೈಕಲ ಮೇಲೆ, ಮತ್ತೊಂದು ಮೋಟರ ಸೈಕಲ ಮೇಲೆ 4) ಭೀಮು ತಂದೆ ಸಿದ್ದಪ್ಪ ಗೊಲ್ಲರ 5) ಜಗಪ್ಪ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ 6) ಜಂಗಪ್ಪ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ ರವರು ಬಂದು ಮಾವ ಗುರಪ್ಪನಿಗೆ ಅಶೋಕ, ಭೀಮ, ಜಗಪ್ಪ, ರವರು ಹಿಡಿದು ನೆಲಕ್ಕೆ ಹಾಕಿದಾಗ ಸಿದ್ದಪ್ಪನು ಚಾಕುವಿನಿಂದ ಕುತ್ತಿಗೆ ಕೊಯ್ದಿದಿದ್ದು, ಜಂಗಪ್ಪನು ಮುಖದ ಮೇಲೆ ಕಲ್ಲುಗಳು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಆಗ ಸಿದ್ದಪ್ಪನು ಈ ಮಗನಿಗೆ ಬಿಟ್ಟರೆ ಮುಂದೆ ಇವನು ನಮ್ಮ ವಿರುದ್ದ ಸಾಕ್ಷೀ ಹೇಳುತ್ತಾನೆ ಇವನಿಗೂ ಬಿಡಬೇಡಿರಿ ಮತ್ತು ಅತನೂರಿನಲ್ಲಿ ಉಳಿದವರಿಗೂ ಬಿಡಬೇಡಿರಿ ಅಂತಾ ಅಂದಾಗ ಶಾಮಣ್ಣನು ಬಡಿಗೆಯಿಂದ ನನ್ನ ಎಡಗೈ ರಟ್ಟೆಗೆ ಮತ್ತು ಎಡಗಾಲಿನ ತೊಡೆಗೆ ಹೊಡೆದು ಭಾರಿ ಒಳಪೆಟ್ಟು ಪಡಿಸಿರುತ್ತಾನೆ. ನಾನು ಅವರಿಂದ ತಪ್ಪಿಸಿಕೊಂಡು ಮೋಟರ ಸೈಕಲ ಸಮೇತ ಓಡಿ ಹೋಗಿರುತ್ತೇನೆ. ನಾನು ಓಡಿ ಹೊಗದಿದ್ದರೆ ನನಗೂ ಹೊಡೆದು ಕೊಲೆ ಮಾಡುತ್ತಿದ್ದರು. ಇದಲ್ಲದೆ 7) ರಾಮ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ 8) ಸುನೀಲ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ, 9) ಅನೀಲ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ, 10) ರಮೇಶ ತಂದೆ ಸಿದ್ದಪ್ಪ (ಮಿಸೆ ಸಿದ್ದಪ್ಪ) ಗೊಲ್ಲರ ಹಾಗೂ 11) ರವಿತ್ ತಂದೆ ದೇವಣ್ಣ ಗೊಲ್ಲರ ರವರು ಅತನೂರದಲ್ಲಿ ಉಳಿದಿದ್ದ ನನ್ನ ಮಾವ ಗುರಪ್ಪನ ತಮ್ಮಂದಿರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ಹಾಗೂ ಬಸವರಾಜ ಮತ್ತು ರವಿ ತಂದೆ ಯಲ್ಲಪ್ಪ ಗೊಲ್ಲರ ರವರಿಗೆ ಹೊಡೆಯಲು ಹೋಗಿರುತ್ತಾರೆ ಸಿಕ್ಕರೆ ಅವರಿಗೂ ಹೊಡೆದು ಸಾಯಿಸುತ್ತಾರೆ ಅಂತಾ ತಿಳಿಸಿದನು. ನಂತರ ನಾನು ಮತ್ತು ನನ್ನ ನೆಗೆಣಿ ಅಂಬವ್ವ ಗಂಡ ಸಿದ್ರಾಮ ಗೊಲ್ಲರ, ಹಾಗೂ ಮೈದುನರಾದ ಸೋಮಣ್ಣ ತಂದೆ ಯಲ್ಲಪ್ಪ ಗೊಲ್ಲರ, ಜಗನ್ನಾಥ ತಂದೆ ಯಲ್ಲಪ್ಪ ಗೊಲ್ಲರ, ಸಿದ್ರಾಮ ತಂದೆ ಯಲ್ಲಪ್ಪ ಗೊಲ್ಲರ, ಹಾಗೂ ನಮ್ಮ ಸಂಭಂಧಿಕರಾದ ಸಿದ್ರಾಮ ತಂದೆ ಭೀಮ ಗೊಲ್ಲರ, ಭೀಮವ್ವ ಗಂಡ ಸಿದ್ರಾಮ ಗೊಲ್ಲರ ಮತ್ತಿತರರೂ ಘಟನೆ ಜರೂಗಿದ ಸ್ಥಳಕ್ಕೆ ಹೋಗಿ ನನ್ನ ಗಂಡನ ಶವವನ್ನು ನೋಡಿರುತ್ತೇವೆ. ನನ್ನ ಗಂಡನ ಕೊಲೆ ಮಾಡಿದವರ ಮತ್ತು ನನ್ನ ತಮ್ಮ ಭೀಮಪ್ಪನಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಹಾಗೂ ನನ್ನ ಮಗ ಬಸವರಾಜ ಮೈದುನರಾದ ರವಿ ತಂದೆ ಸಿದ್ರಾಮ ಗೊಲ್ಲರ, ಮಂಗಲ ತಂದೆ ಸಿದ್ರಾಮ ಗೊಲ್ಲರ, ಹಾಗೂ ರವಿ ತಂದೆ ಯಲ್ಲಪ್ಪ ಗೊಲ್ಲರ ರವರಿಗೆ ಹೊಡೆಯಲು ಬೆನ್ನು ಹತ್ತಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ : ರಾಘವೇಂದ್ರ ನಗರ ಠಾಣೆ : ಶ್ರೀ ವಿರೇಶ ತಂದೆ ಸೊಮಶೇಖರ ಚಿಂಚಕೊಟಿ ಸಾ: ಚಿಂಚಕೊಟಿ ಹಾ:ವ: ಶಟ್ಟಿ ಚಿತ್ರ ಮಂದಿರ ಹತ್ತಿರ ಕಲಬುರಗಿ ರವರು ಮತ್ತು ತಮ್ಮ ವಿಕಾಸ ಅಂತ ಇಬ್ಬರು ಗಂಡು ಮಕ್ಕಳಿದ್ದು ನನ್ನ ತಮ್ಮ ಬಿ.ಇ ಓದುತ್ತಿದ್ದು, ನಮ್ಮ ತಂದೆಯಾದ ಸೊಮಶೇಖರ ಇವರು ಮಾಜಿ ಸೈನಿಕರಿದ್ದು, ಸೇವೆಯಿಂದ ನಿವೃತ್ತಿ ಹೊಂದಿದ್ದು, ನಮ್ಮ ತಂದೆ ಆಯುಧ ಲೈಸನ್ಸ್‌‌‌ ಪಡೆದುಕೊಂಡು ಒಂದು ಆಯುಧವನ್ನು ಖರಿದಿಸಿ ಎ.ಟಿ.ಎಮ್‌‌ ಗಳಿಗೆ ಹಣ ತುಂಬುವ ಸೇಕ್ವೂರ್ ಕಂಪನಿಯಲ್ಲಿ ವಾಹನಗಳ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ನಮ್ಮ ತಾಯಿಯಾದ ಬಸಮ್ಮ ಇವರು ಮನೆ ಕೆಲಸ ಮಾಡಿಕೊಂಡಿರುತ್ತಾರೆ.ನಾನು, ನನ್ನ ವ್ಯಯಕ್ತಿಕ ಖರ್ಚಿನ ಸಂಬಂದ ನಮ್ಮ ತಂದೆ ತಾಯಿಗೆ ಪದೆ ಪದೆ ಹಣ ಕೇಳುತ್ತಾ ಬಂದಿದ್ದು. ಅವರು ಹೆಚ್ಚಾಗಿ ನನಗೆ ಹಣ ಕೊಡಲು ನಿರಾಕರಿಸುತ್ತಾ ಬಂದಿದ್ದು ಇರುತ್ತದೆ. ನಮ್ಮ ತಂದೆ ನನ್ನ ಬಗ್ಗೆ ದ್ವೇಷ ಭಾವನೆ ಬೆಳೆಯಿಸಿಕೊಂಡು ಬಂದಿದ್ದು ಇರುತ್ತದೆ. ಈಗ 3-4 ದಿವಸಗಳ ಹಿಂದೆ ನಾನು, ನನ್ನ ಗೆಳೆಯರೊಂದಿಗೆ ತುಳಜಾಪೂರಕ್ಕೆ ನಡೆದುಕೊಂಡು ಹೋಗಿ ನಿನ್ನೆ ದಿನಾಂಕ 16.10.2018 ರಂದು ಬೆಳ್ಳಿಗ್ಗೆ ಮರಳಿ ಬಂದಿದ್ದು ಇರುತ್ತದೆ. ನಾನು ತುಳಜಾಪೂರಕ್ಕೆ ಹೋಗುವ ಸಂಬಂದ ನಾನು ನನ್ನ ಗೆಳೆಯರಲ್ಲಿ ಹತ್ತು ಸಾವೀರ ರುಪಾಯಿ ಕೈಗಡ ತೆಗೆದುಕೊಂಡಿದ್ದು ನನ್ನ ಗೆಳೆಯರಿಗೆ ಹಣ ಮರಳಿ ಕೊಡುವ ಸಂಬಂದ ನಿನ್ನೆ ದಿನಾಂಕ 16.10.2018 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ನಮ್ಮ ತಂದೆಯವರು ಕೆಲಸದಿಂದ ಮನೆಗೆ ಬಂದಾಗ ನಾನು ನಮ್ಮ ತಂದೆಗೆ ಹತ್ತು ಸಾವೀರ ರೂಪಾಯಿ ಕೊಡಿ ಅಂತ ಹೇಳಿದ್ದು ಆಗ ನಮ್ಮ ತಂದೆಯವರು ರಂಡಿ ಮಗನೆ ನೀನಗೆ ಎಲ್ಲಿಂದ ಹಣ ಕೊಡಲಿ ನೀನಗೆ ಯಾರು ತುಳಜಾಪೂರಕ್ಕೆ ಹೋಗು ಅಂತ ಹೇಳಿದ್ದಾರೆ ಭೋಸಡಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ನಮ್ಮ ತಂದೆಯವರಿಗೆ ನಾನು ನನ್ನ ಗೆಳೆಯರಿಗೆ ಹಣ ಕೊಡಬೇಕಾಗಿದೆ ನನಗೆ ಹಣ ಬೇಕೆ ಬೇಕು ಅಂತ ಹೇಳಿದ್ದು ಅದೆ ವೇಳೆಗೆ ನನ್ನ ತಮ್ಮನಾದ ವಿಕಾಸ ಮತ್ತು ಅವನ ಇಬ್ಬರು ಗೆಳೆಯರು ಕೂಡಿಕೊಂಡು ನಮ್ಮ ಮನೆಗೆ ಬಂದಿದ್ದು ನಾನು ನನ್ನ ತಂದೆಯೊಂದಿಗೆ ಹಣದ ವಿಷಯವಾಗಿ ಜಗಳ ಮಾಡುವದನ್ನು ನೋಡಿ ನನ್ನ ತಮ್ಮ ಈ ರಂಡಿ ಮಗನ ಕಾಟ ಸಾಕಾಗಿ ಹೋಗಿದೆ ಇವತ್ತು ಇವನಿಗೆ ಖಲಾಸ ಮಾಡಿಯೇ ಬಿಡೊಣ ಅಂತ ಹೇಳಿ ನನ್ನ ತಮ್ಮ ಮತ್ತು ಅವನ ಗೇಳೆಯರಲ್ಲಿ ಒಬ್ಬನಾದ ರಡ್ಡಿ, ಹಾಗೂ ಇನ್ನೂಬ್ಬ ಕೂಡಿಕೊಡು ನನಗೆ ಒತ್ತಿಯಾಗಿ ಹಿಡಿದುಕೊಂಡಿದ್ದು ಅದೆ ವೇಳೆಗೆ ನಮ್ಮ ತಂದೆ ತನ್ನ ಕೆಲಸ ಸಂಬಂದ ತೆಗೆದುಕೊಂಡು ಹೋಗುತ್ತಿದ್ದ ಆಯುಧವನ್ನು ತೆಗೆದುಕೊಂಡು ಬಂದು ಈ ರಂಡಿ ಮಗನಿಗೆ ಸಾಯಿಸಿ ಬಿಡುತ್ತೆನೆ ಅಂತ ಅನ್ನುತ್ತಾ ಅವರ ಕೈಯಲಿದ್ದ ಆಯುಧ ದಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಎಡಗಾಲ ತೊಡೆಗೆ ಗುಂಡು ಹಾರಿಸಿದ್ದು ನನ್ನ ಎಡಗಾಲ ತೊಡೆಗೆ ಭಾರಿ ರಕ್ತಗಾಯವಾಗಿದ್ದು ಆಗ ಮನೆಯಲ್ಲಿ ನಮ್ಮ ತಾಯಿ ಚಿರಾಡಲು ಪ್ರಾರಂಭಿಸಿದ್ದು ನಮ್ಮ ತಾಯಿ ಚಿರಾಡುವದನ್ನು ಕೇಳಿ ಪಕ್ಕದ ಮನೆಯ ಶಿವಶರಣಪ್ಪ ಹತ್ತರಗಾ, ಪ್ರಯಾಗಬಾಯಿ ಹಾಗೂ ಇತರರು ನಮ್ಮ ಮನೆಗೆ ಬಂದು ನೋಡಿ ನಮ್ಮ ತಂದೆಗೆ ನನ್ನ ತಮ್ಮನಿಗೆ ಬೈದು ನನಗೆ ಹೊಡೆಯುವದನ್ನು ಬಿಡಿಸಿದ್ದು ಇರುತ್ತದೆ ಸದರಿ ಸಮಯದಲ್ಲಿ ನಮ್ಮ ತಾಯಿ ಬೇಹುಸ ಆಗಿಬಿದ್ದಿದ್ದು ಯಾರೊ 108 ಅಂಬುಲೇನ್ಸಕ್ಕೆ ಕರೆ ಮಾಡಿದ್ದರಿಂದ ಅಂಬುಲೇನ್ಸ ಸ್ಥಳಕ್ಕೆ ಬಂದು ನನಗೆ ನಮ್ಮ ತಾಯಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೇಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನನಗೆ ಹಣ ಕೊಡುವ ವಿಷಯವಾಗಿ ನಮ್ಮ ತಂದೆ ಸೊಮಶೇಖರ, ನನ್ನ ತಮ್ಮ ವಿಕಾಸ ಹಾಗೂ ಅವನ ಗೇಳೆಯರು ಕೂಡಿಕೊಂಡು ನನಗೆ ಕೊಲೆ ಮಾಡುವ ಉದ್ದೇಶದಿಂದ ನನಗೆ ಹಿಡಿದು ಕೊಂಡು ನನ್ನ ಮೇಲೆ ಪೈರ ಮಾಡಿದವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ತಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಟಕಾ ಜೂಜಾಟದಲ್ಲಿ ನಿರತವನ ಬಂಧನ : ರಾಘವೇಂದ್ರ ನಗರ ಠಾಣೆ : ದಿನಾಂಕ 16.10.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಎಮ್.ಎಸ್.ಕೆ.ಮೀಲ್ ಜಿಲಾನಾಬಾದ ಸೈದಾಪೂರಿ ಹೊಟೆಲ ಹತ್ತಿರ ಒಬ್ಬ ವ್ಯಕ್ತಿ ರಸ್ತೆಯ ಪಕ್ಕದಲ್ಲಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೈದಾಪೂರಿ ಹೊಟೇಲ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲು ಸೈದಾಪೂರಿ ಹೊಟೇಲ ಮುಂದಿನ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಗೌಸ @ ಮಹ್ಮದ ಗೌಸ ತಂದೆ ಮಹೀಬೂಬ ಸಾಬ ಸಾ: ಜಿಲಾನಾಬಾದ ಎಮ್.ಎಸ್.ಕೆ. ಮೀಲ ಕಲಬುರಗಿ. ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 850/- ರೂ 2 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುಎನ್ ಜನರಲ್ ಅಸೆಂಬ್ಲಿಯ (ಯುಎನ್‌ಜಿಎ) 77 ನೇ ಅಧಿವೇಶನದಲ್ಲಿ ಮಾತನಾಡಿದ ರಷ್ಯಾದ ಹಣಕಾಸು ಸಚಿವ ಸೆರ್ಗೆ ಲಾವ್ರೊವ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸ್ಥಾನಕ್ಕಾಗಿ ಬೆಂಬಲಿಸಿದರು. Santosh Naik First Published Sep 27, 2022, 1:28 PM IST ನ್ಯೂಯಾರ್ಕ್ (ಸೆ. 27): ಇಂದಿನ ಪರಿಸ್ಥಿತಿಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತ ಯೋಗ್ಯ ಅಭ್ಯರ್ಥಿ. ಈ ದೇಶದ ಶಾಶ್ವತ ಸ್ಥಾನಕ್ಕಾಗಿ ರಷ್ಯಾ ಬೆಂಬಲ ನೀಡಲಿದೆ ಎಂದು ಯುಎನ್ ಜನರಲ್ ಅಸೆಂಬ್ಲಿಯ (ಯುಎನ್‌ಜಿಎ) 77 ನೇ ಅಧಿವೇಶನದಲ್ಲಿ ರಷ್ಯಾದ ವಿದೇಶಾಂಗ ಹಾಗೂ ಹಣಕಾಸು ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ. ಯುಎನ್‌ಜಿಎ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ದೇಶವು ಭಾರತವನ್ನು "ಪ್ರಮುಖ ಅಂತರರಾಷ್ಟ್ರೀಯ ದೇಶ" ಮತ್ತು "ಕೌನ್ಸಿಲ್‌ನೊಳಗೆ ಶಾಶ್ವತ ಸದಸ್ಯತ್ವಕ್ಕೆ ಅರ್ಹ ಅಭ್ಯರ್ಥಿ" ಎಂದು ನೋಡುತ್ತದೆ ಎಂದು ಹೇಳಿದರು. "ನಾವು ನಿರ್ದಿಷ್ಟವಾಗಿ ಭಾರತ ಮತ್ತು ಬ್ರೆಜಿಲ್ ಅನ್ನು ಪ್ರಮುಖ ಅಂತರರಾಷ್ಟ್ರೀಯ ದೇಶಗಳು ಮತ್ತು ಕೌನ್ಸಿಲ್‌ನೊಳಗೆ ಶಾಶ್ವತ ಸದಸ್ಯತ್ವಕ್ಕಾಗಿ ಅರ್ಹ ಅಭ್ಯರ್ಥಿಗಳಾಗಿ ಗಮನಿಸುತ್ತೇವೆ, ಅದೇ ಸಮಯದಲ್ಲಿ ಏಕಪಕ್ಷೀಯವಾಗಿ ಮತ್ತು ಕಡ್ಡಾಯವಾಗಿ ಆಫ್ರಿಕಾದ ಪ್ರೊಫೈಲ್ ಅನ್ನು ಹೆಚ್ಚಿಸುತ್ತೇವೆ" ಎಂದು ಲಾವ್ರೊವ್ ಹೇಳಿದರು. ರಷ್ಯಾ-ಉಕ್ರೇನ್ ಯುದ್ಧದ ಕುರಿತು 77 ನೇ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಮಾಸ್ಕೋವು ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳ ಪ್ರಾತಿನಿಧ್ಯವನ್ನು ವಿಸ್ತರಿಸುವ ಮೂಲಕ ಭದ್ರತಾ ಮಂಡಳಿಯನ್ನು ಹೆಚ್ಚು ಪ್ರಜಾಪ್ರಭುತ್ವಗೊಳಿಸುವ ನಿರೀಕ್ಷೆಯನ್ನು ನೋಡುತ್ತದೆ ಎಂದು ಹೇಳಿದರು. ವಿಶ್ವಸಂಸ್ಥೆಯಲ್ಲಿನ ಉನ್ನತ ಮಟ್ಟದ ಯುಎನ್ ಜನರಲ್ ಅಸೆಂಬ್ಲಿ (ಯುಎನ್‌ಜಿಎ) ಅಧಿವೇಶನವನ್ನುದ್ದೇಶಿಸಿ (Russia) ಮಾಡಿದ ಭಾಷಣದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶಾಂತಿ ಮತ್ತು ರಾಜತಾಂತ್ರಿಕತೆಯ ಮೂಲಕ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಅಗತ್ಯಕ್ಕೆ ಕರೆ ನೀಡಿದರು. ರಷ್ಯಾ-ಉಕ್ರೇನ್ ಯುದ್ಧದ ವಿಚಾರವಾಗಿ ಮಾತನಾಡಿದ ಜೈಶಂಕರ್, ಭಾರತವು ಶಾಂತಿಯ ಪರವಾಗಿದೆ ಮತ್ತು ಅಲ್ಲಿ ಅದು ದೃಢವಾಗಿ ಉಳಿಯುತ್ತದೆ ಎಂದು ಹೇಳಿದರು. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ (ಯುಎನ್‌ಎಸ್‌ಸಿ) ಐದು ಖಾಯಂ ಸದಸ್ಯರಲ್ಲಿ ನಾಲ್ವರು ವಿಶ್ವದ ಉನ್ನತ ಸಂಸ್ಥೆಯಲ್ಲಿ (UN Security Council) ಶಾಶ್ವತ ಸ್ಥಾನಕ್ಕಾಗಿ ಭಾರತದ ಉಮೇದುವಾರಿಕೆಯನ್ನು ಬೆಂಬಲಿಸಿದ್ದಾರೆ ಎಂದು ಈ ಹಿಂದೆ ಸರ್ಕಾರ ಹೇಳಿತ್ತು. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, ಯುಎನ್‌ಎಸ್‌ಸಿಯ (UNSC) ಸುಧಾರಣೆಯ ವಿಷಯವನ್ನು ಭಾರತವು ಚೀನಾದೊಂದಿಗೆ ಸತತವಾಗಿ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ಯುಎನ್‌ಎಸ್‌ಸಿಯ ಸದಸ್ಯನಾಗುವ ಭಾರತದ ಪ್ರಯತ್ನವನ್ನು ಇನ್ನೂ ಬೆಂಬಲಿಸದ ಏಕೈಕ ದೇಶ ಚೀನಾ ಆಗಿದೆ. ಇತ್ತೀಚೆಗೆ ಭಾರತದ ಸದಸ್ಯತ್ವಕ್ಕೆ ಯುನೈಟೆಡ್ ಸ್ಟೇಟ್ಸ್ ಸ್ಪಷ್ಟ ಬೆಂಬಲವನ್ನು ತೋರಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಭಾರತದ ಪ್ರಯತ್ನವನ್ನು ಅಮೆರಿಕ (USA) ಬೆಂಬಲಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದರ ಜೊತೆಗೆ, ಯುಎನ್‌ಎಸ್‌ಸಿಯ ಖಾಯಂ ಸದಸ್ಯರಾಗಲು ಮತ್ತು ಆಫ್ರಿಕನ್ ದೇಶಗಳ (UN General Assembly) ಪ್ರಾತಿನಿಧ್ಯಕ್ಕಾಗಿ G4 ದೇಶಗಳಲ್ಲಿ (ಜರ್ಮನಿ, ಜಪಾನ್, ಬ್ರೆಜಿಲ್ ಮತ್ತು ಭಾರತ) ಒತ್ತಾಯ ಕೇಳಿ ಬಂದಿದೆ. ಇಲ್ಲಿಯವರೆಗೆ, ಭಾರತ ಸೇರಿದಂತೆ 32 ದೇಶಗಳು ವಿಶ್ವಸಂಸ್ಥೆಯನ್ನು ಸಮಕಾಲೀನ ಪ್ರಪಂಚದ ವಾಸ್ತವಗಳಿಗೆ ಹೊಂದಿಕೊಳ್ಳಲು ಯುಎನ್‌ಎಸ್‌ಸಿಯಲ್ಲಿ ತುರ್ತು ಮತ್ತು ಸಮಗ್ರ ಸುಧಾರಣೆಗಳಿಗೆ ಕರೆ ನೀಡಿವೆ. ಉಗ್ರರ ರಕ್ಷಿಸುವ ಚೀನಾ, ಪಾಕ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ Jaishankar ವಾಗ್ದಾಳಿ ಬಡತನ, ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಜಾಗತಿಕ ಆಹಾರ ಭದ್ರತೆ, ಭಯೋತ್ಪಾದನೆ ಮತ್ತು ಅಂತರರಾಷ್ಟ್ರೀಯ ಸಂಘರ್ಷಗಳಿಗೆ ಪರಿಹಾರಗಳನ್ನು ನೀಡಲು ಚೇತರಿಸಿಕೊಳ್ಳುವ ಜಗತ್ತಿಗೆ ಸುಧಾರಿತ ಮತ್ತು ಪರಿಣಾಮಕಾರಿ ಬಹುಪಕ್ಷೀಯತೆಯ ಅಗತ್ಯವಿದೆ ಎಂದು ಜಂಟಿ ಹೇಳಿಕೆಗೆ ಸಹಿ ಮಾಡಿದವರು ಗುರುತಿಸಿದ್ದಾರೆ. ಸಹಿ ಮಾಡಿದವರಲ್ಲಿ ಬ್ರೆಜಿಲ್, ಡೊಮಿನಿಕಾ, ಗ್ರೆನಡಾ, ಹೈಟಿ, ಭಾರತ, ಜಮೈಕಾ, ಮಂಗೋಲಿಯಾ, ನೈಜೀರಿಯಾ, ಪಪುವಾ ನ್ಯೂ ಗಿನಿಯಾ, ದಕ್ಷಿಣ ಆಫ್ರಿಕಾ ಮತ್ತು ವನವಾಟು ಸೇರಿವೆ. ತನ್ನ ಪಾಪಗಳನ್ನು ಮುಚ್ಚಿಕೊಂಡು ಹೇಳಿಕೆ ನೀಡೋದನ್ನ ಪಾಕ್‌ ನಿಲ್ಲಿಸಲಿ: ವಿಶ್ವಸಂಸ್ಥೆಯಲ್ಲಿ ಭಾರತದ ತೀಕ್ಷ್ಣ ಪ್ರತಿಕ್ರಿಯೆ ಗುರುವಾರ, ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು G4 ದೇಶಗಳ ಸಭೆಯನ್ನು ಆಯೋಜಿಸಿದ್ದರು. "ಸುಧಾರಿತ ಬಹುಪಕ್ಷೀಯತೆಗೆ ಕಾರಣವಾಗುವ ಪಠ್ಯ ಆಧಾರಿತ ಮಾತುಕತೆಗಳ ಕಡೆಗೆ ಕೆಲಸ ಮಾಡಲು ನಮ್ಮ ಜಂಟಿ ಬದ್ಧತೆಯನ್ನು ಪುನರುಚ್ಚರಿಸಿದೆ. ಗುರಿಯತ್ತ ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ" ಎಂದು ಆ ಬಳಿಕ ಅವರು ಟ್ವೀಟ್‌ ಮಾಡಿದ್ದಾರೆ.
ಯುರೋ ಗೆ ಟ್ರಿನಿಡಾಡ್ ಮತ್ತು ಟೊಬೆಗೊ ಡಾಲರ್ ವಿನಿಮಯ ದರ ಇತಿಹಾಸ ಇತಿಹಾಸಕ್ಕೂ 1999 ತನಕ 2022. ಕರೆನ್ಸಿ ಪರಿವರ್ತನೆ ಚಾರ್ಟ್ ಯುರೋ ಗೆ ಟ್ರಿನಿಡಾಡ್ ಮತ್ತು ಟೊಬೆಗೊ ಡಾಲರ್ (ಆಗಸ್ಟ್ 2012). ಯುರೋ ಗೆ ಟ್ರಿನಿಡಾಡ್ ಮತ್ತು ಟೊಬೆಗೊ ಡಾಲರ್ ವಿನಿಮಯ ದರ ಇತಿಹಾಸ ಫಾರ್ ಆಗಸ್ಟ್ 2012 ಸೆಂಟ್ರಲ್ ಬ್ಯಾಂಕ್ ಮಾಹಿತಿ ಪ್ರಕಾರ. ದಿನಗಳ ಕರೆನ್ಸಿ ಬದಲಾವಣೆ ಇತಿಹಾಸ. ಪರಿವರ್ತಿಸಿ ಯುರೋ ಗೆ ಟ್ರಿನಿಡಾಡ್ ಮತ್ತು ಟೊಬೆಗೊ ಡಾಲರ್ ಯುರೋ ಗೆ ಟ್ರಿನಿಡಾಡ್ ಮತ್ತು ಟೊಬೆಗೊ ಡಾಲರ್ ವಿನಿಮಯ ದರ ಯುರೋ ಗೆ ಟ್ರಿನಿಡಾಡ್ ಮತ್ತು ಟೊಬೆಗೊ ಡಾಲರ್ ವಿದೇಶೀ ವಿನಿಮಯ ವಿನಿಮಯ ಮಾರುಕಟ್ಟೆಯಲ್ಲಿ ವಾಸಿಸುವ ನವೆಂಬರ್ 2022 ಅಕ್ಟೋಬರ್ 2022 ಸೆಪ್ಟೆಂಬರ್ 2022 ಆಗಸ್ಟ್ 2022 ಜುಲೈ 2022 ಜೂನ್ 2022 ಮೇ 2022 ಏಪ್ರಿಲ್ 2022 ಮಾರ್ಚ್ 2022 ಫೆಬ್ರವರಿ 2022 ಜನವರಿ 2022 ಡಿಸೆಂಬರ್ 2021 ನವೆಂಬರ್ 2021 ಅಕ್ಟೋಬರ್ 2021 ಸೆಪ್ಟೆಂಬರ್ 2021 ಆಗಸ್ಟ್ 2021 ಜುಲೈ 2021 ಜೂನ್ 2021 ಮೇ 2021 ಏಪ್ರಿಲ್ 2021 ಮಾರ್ಚ್ 2021 ಫೆಬ್ರವರಿ 2021 ಜನವರಿ 2021 ಡಿಸೆಂಬರ್ 2020 ನವೆಂಬರ್ 2020 ಅಕ್ಟೋಬರ್ 2020 ಸೆಪ್ಟೆಂಬರ್ 2020 ಆಗಸ್ಟ್ 2020 ಜುಲೈ 2020 ಜೂನ್ 2020 ಮೇ 2020 ಏಪ್ರಿಲ್ 2020 ಮಾರ್ಚ್ 2020 ಫೆಬ್ರವರಿ 2020 ಜನವರಿ 2020 ಡಿಸೆಂಬರ್ 2019 ನವೆಂಬರ್ 2019 ಅಕ್ಟೋಬರ್ 2019 ಸೆಪ್ಟೆಂಬರ್ 2019 ಆಗಸ್ಟ್ 2019 ಜುಲೈ 2019 ಜೂನ್ 2019 ಮೇ 2019 ಏಪ್ರಿಲ್ 2019 ಮಾರ್ಚ್ 2019 ಫೆಬ್ರವರಿ 2019 ಜನವರಿ 2019 ಡಿಸೆಂಬರ್ 2018 ನವೆಂಬರ್ 2018 ಅಕ್ಟೋಬರ್ 2018 ಸೆಪ್ಟೆಂಬರ್ 2018 ಆಗಸ್ಟ್ 2018 ಜುಲೈ 2018 ಜೂನ್ 2018 ಮೇ 2018 ಏಪ್ರಿಲ್ 2018 ಮಾರ್ಚ್ 2018 ಫೆಬ್ರವರಿ 2018 ಜನವರಿ 2018 ಡಿಸೆಂಬರ್ 2017 ನವೆಂಬರ್ 2017 ಅಕ್ಟೋಬರ್ 2017 ಸೆಪ್ಟೆಂಬರ್ 2017 ಆಗಸ್ಟ್ 2017 ಜುಲೈ 2017 ಜೂನ್ 2017 ಮೇ 2017 ಏಪ್ರಿಲ್ 2017 ಮಾರ್ಚ್ 2017 ಫೆಬ್ರವರಿ 2017 ಜನವರಿ 2017 ಡಿಸೆಂಬರ್ 2016 ನವೆಂಬರ್ 2016 ಅಕ್ಟೋಬರ್ 2016 ಸೆಪ್ಟೆಂಬರ್ 2016 ಆಗಸ್ಟ್ 2016 ಜುಲೈ 2016 ಜೂನ್ 2016 ಮೇ 2016 ಏಪ್ರಿಲ್ 2016 ಮಾರ್ಚ್ 2016 ಫೆಬ್ರವರಿ 2016 ಜನವರಿ 2016 ಡಿಸೆಂಬರ್ 2015 ನವೆಂಬರ್ 2015 ಅಕ್ಟೋಬರ್ 2015 ಸೆಪ್ಟೆಂಬರ್ 2015 ಆಗಸ್ಟ್ 2015 ಜುಲೈ 2015 ಜೂನ್ 2015 ಮೇ 2015 ಏಪ್ರಿಲ್ 2015 ಮಾರ್ಚ್ 2015 ಫೆಬ್ರವರಿ 2015 ಜನವರಿ 2015 ಡಿಸೆಂಬರ್ 2014 ನವೆಂಬರ್ 2014 ಅಕ್ಟೋಬರ್ 2014 ಸೆಪ್ಟೆಂಬರ್ 2014 ಆಗಸ್ಟ್ 2014 ಜುಲೈ 2014 ಜೂನ್ 2014 ಮೇ 2014 ಏಪ್ರಿಲ್ 2014 ಮಾರ್ಚ್ 2014 ಫೆಬ್ರವರಿ 2014 ಜನವರಿ 2014 ಡಿಸೆಂಬರ್ 2013 ನವೆಂಬರ್ 2013 ಅಕ್ಟೋಬರ್ 2013 ಸೆಪ್ಟೆಂಬರ್ 2013 ಆಗಸ್ಟ್ 2013 ಜುಲೈ 2013 ಜೂನ್ 2013 ಮೇ 2013 ಏಪ್ರಿಲ್ 2013 ಮಾರ್ಚ್ 2013 ಫೆಬ್ರವರಿ 2013 ಜನವರಿ 2013 ಡಿಸೆಂಬರ್ 2012 ನವೆಂಬರ್ 2012 ಅಕ್ಟೋಬರ್ 2012 ಸೆಪ್ಟೆಂಬರ್ 2012 ಆಗಸ್ಟ್ 2012 ಜುಲೈ 2012 ಜೂನ್ 2012 ಮೇ 2012 ಏಪ್ರಿಲ್ 2012 ಮಾರ್ಚ್ 2012 ಫೆಬ್ರವರಿ 2012 ಜನವರಿ 2012 ಡಿಸೆಂಬರ್ 2011 ನವೆಂಬರ್ 2011 ಅಕ್ಟೋಬರ್ 2011 ಸೆಪ್ಟೆಂಬರ್ 2011 ಆಗಸ್ಟ್ 2011 ಜುಲೈ 2011 ಜೂನ್ 2011 ಮೇ 2011 ಏಪ್ರಿಲ್ 2011 ಮಾರ್ಚ್ 2011 ಫೆಬ್ರವರಿ 2011 ಜನವರಿ 2011 ಡಿಸೆಂಬರ್ 2010 ನವೆಂಬರ್ 2010 ಅಕ್ಟೋಬರ್ 2010 ಸೆಪ್ಟೆಂಬರ್ 2010 ಆಗಸ್ಟ್ 2010 ಜುಲೈ 2010 ಜೂನ್ 2010 ಮೇ 2010 ಏಪ್ರಿಲ್ 2010 ಮಾರ್ಚ್ 2010 ಫೆಬ್ರವರಿ 2010 ಜನವರಿ 2010 ಡಿಸೆಂಬರ್ 2009 ನವೆಂಬರ್ 2009 ಅಕ್ಟೋಬರ್ 2009 ಸೆಪ್ಟೆಂಬರ್ 2009 ಆಗಸ್ಟ್ 2009 ಜುಲೈ 2009 ಜೂನ್ 2009 ಮೇ 2009 ಏಪ್ರಿಲ್ 2009 ಮಾರ್ಚ್ 2009 ಫೆಬ್ರವರಿ 2009 ಜನವರಿ 2009 ಡಿಸೆಂಬರ್ 2008 ನವೆಂಬರ್ 2008 ಅಕ್ಟೋಬರ್ 2008 ಸೆಪ್ಟೆಂಬರ್ 2008 ಆಗಸ್ಟ್ 2008 ಜುಲೈ 2008 ಜೂನ್ 2008 ಮೇ 2008 ಏಪ್ರಿಲ್ 2008 ಮಾರ್ಚ್ 2008 ಫೆಬ್ರವರಿ 2008 ಜನವರಿ 2008 ಡಿಸೆಂಬರ್ 2007 ನವೆಂಬರ್ 2007 ಅಕ್ಟೋಬರ್ 2007 ಸೆಪ್ಟೆಂಬರ್ 2007 ಆಗಸ್ಟ್ 2007 ಜುಲೈ 2007 ಜೂನ್ 2007 ಮೇ 2007 ಏಪ್ರಿಲ್ 2007 ಮಾರ್ಚ್ 2007 ಫೆಬ್ರವರಿ 2007 ಜನವರಿ 2007 ಡಿಸೆಂಬರ್ 2006 ನವೆಂಬರ್ 2006 ಅಕ್ಟೋಬರ್ 2006 ಸೆಪ್ಟೆಂಬರ್ 2006 ಆಗಸ್ಟ್ 2006 ಜುಲೈ 2006 ಜೂನ್ 2006 ಮೇ 2006 ಏಪ್ರಿಲ್ 2006 ಮಾರ್ಚ್ 2006 ಫೆಬ್ರವರಿ 2006 ಜನವರಿ 2006 ಡಿಸೆಂಬರ್ 2005 ನವೆಂಬರ್ 2005 ಅಕ್ಟೋಬರ್ 2005 ಸೆಪ್ಟೆಂಬರ್ 2005 ಆಗಸ್ಟ್ 2005 ಜುಲೈ 2005 ಜೂನ್ 2005 ಮೇ 2005 ಏಪ್ರಿಲ್ 2005 ಮಾರ್ಚ್ 2005 ಫೆಬ್ರವರಿ 2005 ಜನವರಿ 2005 ಡಿಸೆಂಬರ್ 2004 ನವೆಂಬರ್ 2004 ಅಕ್ಟೋಬರ್ 2004 ಸೆಪ್ಟೆಂಬರ್ 2004 ಆಗಸ್ಟ್ 2004 ಜುಲೈ 2004 ಜೂನ್ 2004 ಮೇ 2004 ಏಪ್ರಿಲ್ 2004 ಮಾರ್ಚ್ 2004 ಫೆಬ್ರವರಿ 2004 ಜನವರಿ 2004 ಡಿಸೆಂಬರ್ 2003 ನವೆಂಬರ್ 2003 ಅಕ್ಟೋಬರ್ 2003 ಸೆಪ್ಟೆಂಬರ್ 2003 ಆಗಸ್ಟ್ 2003 ಜುಲೈ 2003 ಜೂನ್ 2003 ಮೇ 2003 ಏಪ್ರಿಲ್ 2003 ಮಾರ್ಚ್ 2003 ಫೆಬ್ರವರಿ 2003 ಜನವರಿ 2003 ಡಿಸೆಂಬರ್ 2002 ನವೆಂಬರ್ 2002 ಅಕ್ಟೋಬರ್ 2002 ಸೆಪ್ಟೆಂಬರ್ 2002 ಆಗಸ್ಟ್ 2002 ಜುಲೈ 2002 ಜೂನ್ 2002 ಮೇ 2002 ಏಪ್ರಿಲ್ 2002 ಮಾರ್ಚ್ 2002 ಫೆಬ್ರವರಿ 2002 ಜನವರಿ 2002 ಡಿಸೆಂಬರ್ 2001 ನವೆಂಬರ್ 2001 ಅಕ್ಟೋಬರ್ 2001 ಸೆಪ್ಟೆಂಬರ್ 2001 ಆಗಸ್ಟ್ 2001 ಜುಲೈ 2001 ಜೂನ್ 2001 ಮೇ 2001 ಏಪ್ರಿಲ್ 2001 ಮಾರ್ಚ್ 2001 ಫೆಬ್ರವರಿ 2001 ಜನವರಿ 2001 ಡಿಸೆಂಬರ್ 2000 ನವೆಂಬರ್ 2000 ಅಕ್ಟೋಬರ್ 2000 ಸೆಪ್ಟೆಂಬರ್ 2000 ಆಗಸ್ಟ್ 2000 ಜುಲೈ 2000 ಜೂನ್ 2000 ಮೇ 2000 ಏಪ್ರಿಲ್ 2000 ಮಾರ್ಚ್ 2000 ಫೆಬ್ರವರಿ 2000 ಜನವರಿ 2000 ಡಿಸೆಂಬರ್ 1999 ನವೆಂಬರ್ 1999 ಅಕ್ಟೋಬರ್ 1999 ಸೆಪ್ಟೆಂಬರ್ 1999 ಆಗಸ್ಟ್ 1999 ಜುಲೈ 1999 ಜೂನ್ 1999 ಮೇ 1999 ಏಪ್ರಿಲ್ 1999 ಮಾರ್ಚ್ 1999 ಫೆಬ್ರವರಿ 1999 ಜನವರಿ 1999
ಭೋಪಾಲ್: ಮಧ್ಯಪ್ರದೇಶದ (Madhya Pradesh) ಜಬಲ್‍ಪುರದ ಹೈಕೋರ್ಟ್‍ನಲ್ಲಿ (High Court) ನ್ಯಾಯಾಧೀಶರೊಂದಿಗೆ ನಡೆದ ವಾಗ್ವಾದದ ನಂತರ ವಕೀಲರೊಬ್ಬರು (Lawyer) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ವಕೀಲ ಅನುರಾಗ್ ಸಾಹು ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರೊಂದಿಗೆ ವಾಗ್ವಾದ ನಡೆಸಿದ್ದರು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಕೀಲರು ಆತನ ಶವವನ್ನು ನ್ಯಾಯಾಲಯದ ಆವರಣಕ್ಕೆ ಕೊಂಡೊಯ್ದು ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಭಟನಾ ನಿರತ ವಕೀಲರು ನ್ಯಾಯಾಲಯದ ಕೊಠಡಿಗಳನ್ನು ಧ್ವಂಸಗೊಳಿಸಿ, ಹಿರಿಯ ವಕೀಲರ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದಾರೆ. Related Articles ‘ಪರಿಮಳಾ ಡಿಸೋಜಾ’ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಮುನಿರತ್ನ 12/08/2022 ಆಪ್‌ ಗೆದ್ದರೂ ದೆಹಲಿ ಮೇಯರ್‌ ಹುದ್ದೆ ಬಿಜೆಪಿಗೆ ಸಿಗುತ್ತಾ? 12/08/2022 ಘಟನೆಗೆ ಸಂಬಂಧಿಸಿ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನ್ಯಾಯಾಲಯದ ಎದುರೇ ಕುಳಿತು ಧರಣಿ ಮಾಡಿದರು. ಆದರೆ ಪ್ರತಿಭಟನೆಯೂ ಅತಿರೇಕಕ್ಕೆ ಹೋದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಅಷ್ಟೇ ಅಲ್ಲದೇ ನ್ಯಾಯಾಲಯದ ರಕ್ಷಣೆಗೆ ವಿಶೇಷ ಕಾರ್ಯಪಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಬಹುಗುಣ ಮಾತನಾಡಿ, ಅನುರಾಗ್ ಸಾಹು ಯಾವ ಹೇಳಿಕೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರತಿಭಟನೆ ವೇಳೆ ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರನಿಂದ ಬ್ಲಾಕ್ ಮೇಲ್- ಜನರಿಂದ ಬಿತ್ತು ಗೂಸಾ ಕೌನ್ಸಿಲ್ ಉಪಾಧ್ಯಕ್ಷ ಆರ್‍ಕೆ ಸಿಂಗ್ ಸೈನಿ ಮಾತನಾಡಿ, ಅನುರಾಗ್ ಸಾಹು ಅವರು ಕೆಲವು ಅಧಿಕಾರಿಗಳು ಮತ್ತು ವಕೀಲರಿಂದ ಕಿರುಕುಳವನ್ನು ಎದುರಿಸುತ್ತಿದ್ದರು. ಅದನ್ನು ವಿರೋಧಿಸಿ ಪ್ರತಿಭಟಿಸಿದ್ದ ವಕೀಲರ ಮೇಲೆ ನಿರ್ದಾಕ್ಷಿಣ್ಯವಾಗಿ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ದಸರಾ, ದೀಪಾವಳಿಗೆ ಬೆಂಗಳೂರಿನಿಂದ ವಿಶೇಷ ರೈಲು – ಎಲ್ಲೆಲ್ಲಿಗೆ ಒಮ್ಮೆ ನೋಡಿ
80ರ ಹರೆಯದಲ್ಲೂ ‘ಗೀತ್ ನಯಾ ಗಾತಾ ಹೂಂ’ ಎನ್ನುತ್ತಾ, ಜೀವನೋತ್ಸಾಹದಿಂದ ತುಂಬಿದ್ದ, ರಾಜಕಾರಣಿ ರೂಪದಲ್ಲಿದ್ದ, ಕವಿ, ಕನಸುಗಾರ, ದೇಶದ ಭದ್ರತೆಗೆ ಒಂದಿಷ್ಟು ಒತ್ತು ಕೊಟ್ಟುಸಾಕಾರಗೊಳಿಸಿದವರೇ ಅಟಲ್ ಬಿಹಾರಿ ವಾಜಪೇಯಿ. ಅಟಲ್ ಸುಖಾಸುಮ್ಮನೆ ಪ್ರಧಾನಿಯಾದವರಲ್ಲ. ಅದರ ಹಿಂದೆ ನಲುವತ್ತು ವರ್ಷಗಳ ಮಹತ್ತರ ಹೋರಾಟವಿತ್ತು. ನೆನಪಿರಲಿ.. ಅಟಲ್ ಅಧಿಕಾರಾವಧಿಯಲ್ಲಿ ನಮ್ಮ ವಿದೇಶಿ ವಿನಿಮಯಮೀಸಲು ನಿಧಿ 105 ಶತಕೋಟಿ ಡಾಲರ್ ಮೀರುವ ಮೂಲಕ, ಭಾರತ ಸಾಲ ನೀಡುವ ಸಾಮರ್ಥ್ಯ ಪಡೆದಿತ್ತು. ಜಗತ್ತಿನ 6ನೇ ಮುಂಚೂಣಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತ್ತು. ಅಟಲ್, “ಭಿಕ್ಷುಕರ ನಾಡು ನಮ್ಮದಲ್ಲ, ಕೈ ಚಾಚುವ ಪಾಡು ಎಮಗಿಲ್ಲ” ಎಂಬುದನ್ನು ಅಕ್ಷರಶಃ ನಿರೂಪಿಸಿದರು. Let’s go back in Time Machine, Fasten Your Seat belts.. Get Set and Go… 1996 ರಲ್ಲಿ 13 ದಿನಗಳಲ್ಲಿ ರಾಜೀನಾಮೆ, ಕೆಲವೇ ದಿನಗಳ ಅಧಿಕಾರಾವಧಿಯಲ್ಲಿ ತನ್ನ ಸ್ಥಾನ ಭದ್ರತೆಯ ಕುರಿತು ತಲೆಗೆಡಿಸಿಕೊಳ್ಳದ ಪ್ರಧಾನಿ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. 1998 ರಲ್ಲಿ ಮೆಜಾರಿಟಿಯಲ್ಲಿ ಗೆದ್ದು, ಪ್ರಧಾನಿಯಾಗಿ ಬಂದ ಬಳಿಕ ಭಾರತ ಕಂಡಿದ್ದು ಅಭಿವೃದ್ಧಿಯ ದಿನಗಳನ್ನು ಮಾತ್ರ. 1998 ರಲ್ಲಿ ನಡೆದ ಪೋಕ್ರಾನ್ ಅಣುಪರೀಕ್ಷೆ ಅದೊಂದು ‘ನ ಭೂತೋ ನ ಭವಿಷ್ಯತಿ’ ಆಗಲೇ ಹೇಳಿದಂತೆ ಸಮಯದ ಯಂತ್ರದಲ್ಲಿ ಸ್ವಲ್ಪ ಹಿಂದಕ್ಕೆ ಹೋಗುತ್ತಿದ್ದೇನೆ.. 1964, ಚೀನಾ ತನ್ನ ಪ್ರಥಮ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಅದಕ್ಕೆ ಪಾರ್ಲಿಮೆಂಟಿನಲ್ಲಿ ವಾಜಪೇಯಿಪ್ರತಿಕ್ರಿಯೆ ಇಷ್ಟೇ “An answer to an Atom Bomb is an Atom Bomb Alone” ಸಂಪೂರ್ಣ ಪಾರ್ಲಿಮೆಂಟಿನಲ್ಲಿ ಮಿಂಚಿನ ಸಂಚಾರವಾದ ಕ್ಷಣವದು. ಇಲ್ಲಿಯೇ ಭವ್ಯ ಭಾರತಕನಸುಗಾರನೊಬ್ಬನ ದರ್ಶನವಾಯಿತು. ಕನಸು ನನಸಾದ ಕ್ಷಣ… 1998 ಎಪ್ರೀಲ್ 6 ರಂದು ಪಾಕಿಸ್ತಾನ ಎಂಬ ಮಿಸೈಲ್ ಪರೀಕ್ಷೆ ನಡೆಸಿತ್ತು. ಪಾಕಿಸ್ತಾನಕ್ಕೆ ಭಾರತ ಏನೆಂಬುದನ್ನು ತೋರಿಸಬೇಕೆಂಬ ಹಠ ಅಟಲ್ ಅವರಿಗೆ. ಏಪ್ರೀಲ್ 8 ರಂದು ವಾಜಪೇಯಿ, ಕಲಾಂ, ಆರ್. ಚಿದಂಬರಂ ಹಾಗು ಅನಿಲ್ ಕಾಕ್ಕೋಡ್ಕರ್ ಅವರುಗಳ ಬಳಿ ಅಣ್ವಸ್ತ್ರ ಪರೀಕ್ಷೆಯ ಸಿದ್ಧತೆಗಳನ್ನು ನಡೆಸಲು ಆದೇಶಿಸುತ್ತಾರೆ. ವಿಶ್ವಕ್ಕೆ ದೊಡ್ಡಣ್ಣ ಎನಿಸಿದ್ದ ಅಮೇರಿಕದ ಗುಪ್ತಚರ ಇಲಾಖೆ CIA(Central Intelligence Agency)ಯ ಕಣ್ತಪ್ಪಿಸಿ, ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂತಹ ವಿರೋಧಗಳು ವ್ಯಕ್ತವಾಗಬಹುದು ಎಂಬ ಅರಿವಿದ್ದರೂ ಸಹ, ದೇಶದ ಭದ್ರತೆಗೆ ಒತ್ತುಕೊಟ್ಟು ತನ್ನನ್ನೇ ರಿಸ್ಕ್’ಗೆ ಒಡ್ಡಿಕೊಂಡಿದ್ದರು ವಾಜಪೇಯಿ . ಸಾಟಲೈಟ್’ಗಳಿಂದ ತಪ್ಪಿಸಿಕೊಂಡು ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ನಮ್ಮ ಚತುರ ರಾಜಕಾರಣಿ ಹಾಗೂ ಡಿ.ಆರ್.ಡಿ.ಓ.ದ ಮೇಧಾವಿ ವಿಜ್ಞಾನಿಗಳತಂಡ ನಡೆಸಿದ ಚಾಕಚಕ್ಯತೆಯ ಕೆಲಸ ನಮ್ಮನ್ನು ಬೆರಗಾಗಿಸದೇ ಇರದು. ಮೊದಲಿಗೆ, ಯಾವಾಗ ಸಿಐಎ ಯ ಸ್ಪೈ ಸಾಟಲೈಟ್ ಪೋಕ್ರಾನ್’ಗೆ ಫೋಕಸ್ ಆಗುತ್ತದೆ ಎಂದು ಅಧ್ಯಯನನಡೆಸಿ, ಸ್ಪೈ ಸಾಟಲೈಟ್ ಆಕ್ಟಿವಿಟಿ ಪೋಕ್ರಾನ್ ಮೇಲಿರುವುದಿಲ್ಲವೋ ಆಗ ನಡೆಯಿತು ಈ ಸಿದ್ಧತೆ. ಇವೆಲ್ಲದರ ಹಿಂದಿನ ಬೆಂಬಲ, ಮಾಸ್ಟರ್ ಮೈಂಡ್ ನಮ್ಮ ಅಟಲ್ ಜೀ. ಅವರು ಮನಸ್ಸು ಮಾಡದಿದ್ದರೆ ಇದ್ಯಾವುದೂ ನಡೆಯುತ್ತಿರಲಿಲ್ಲ ಬಿಡಿ. ಪುನಃ ನೆನಪಿಸುತ್ತಿದ್ದೇನೆ, 1996ರಲ್ಲಿ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆಗೊಳಿಸುತ್ತಿದ್ದುದು ಸಿಐಎ ಗೆ ತಿಳಿದು ಭಾರತಕ್ಕೆ ವಾರ್ನ್ ಮಾಡಿದ್ದಲ್ಲದೇ, ತನ್ನ ಗುಪ್ತಚರ ಕಾರ್ಯವನ್ನು ಹೆಚ್ಚಿಸಿತ್ತು. ಇಂತಹಾ ಸಮಯದಲ್ಲಿ ಯಾರಿಗೂ ತಿಳಿಯದಂತೆ ಈ ಕೆಲಸವನ್ನು ಮಾಡುವುದು ಎಂತಹಾ ಕಷ್ಟದ ಕೆಲಸ ಎಂದು ಊಹಿಸಿಕೊಳ್ಳಿ. ಇವೆಲ್ಲವನ್ನೂಮೀರಿ ನಿಂತರು ಅಟಲ್. ಮೇ 11, 3.43.44 pm (ಭಾರತೀಯ ಕಾಲಮಾನ) ರಂದು ಅಣ್ವಸ್ತ್ರ ಸ್ಪೋಟವಾಯಿತು. ವಿಶ್ವವೇ ಒಮ್ಮೆ ನಿಬ್ಬೆರಗಾಯಿತು, ವಿಜ್ಞಾನಿಗಳು ಹಾಗೂ ಅಟಲ್ ಜೀ ಗೆಲುವಿನ – ಹೆಮ್ಮೆಯ ನಗೆ ಬೀರಿದರು, ಅಮೇರಿಕಾಕ್ಕೆ ಶಾಕ್ ನಿಂದ ಹೊರಬರಲು ಕಷ್ಟ ಸಾಧ್ಯವಾಯಿತು. “An answer to an Atom Bomb is an Atom Bomb Alone” ಮಾತು ನಿಜವಾಯಿತು. ಭಾರತೀಯರು ತಮ್ಮ ಕನಸಿನ ಪ್ರಧಾನಿ ಬಂದರಲ್ಲಾ ಎಂದು ಸಂಭ್ರಮಿಸಿದರು. ಕಾರ್ಗಿಲ್ ಯುದ್ಧದ ವಿಜಯದ ಮೂಲಕ, ‘ಪ್ರಧಾನಿ ಗ್ರಾಮ ಸಡಕ್ ಯೋಜನೆ’ ಹರಿಕಾರನಾಗಿ ಹಳ್ಳಿಹಳ್ಳಿಗೂ ರಸ್ತೆಗಳ ಮೂಲಕ ತಲುಪಿದ, ‘ಸರ್ವ ಶಿಕ್ಷಣ ಅಭಿಯಾನ’ದಿಂದ ಅಕ್ಷರದಾಸೋಹ ಉಣಬಡಿಸಿದ, ವಿದೇಶಿ ರಾಷ್ಟ್ರಗಳೊಡನೆ ದೇಶದ ಸೌಹಾರ್ದ ಬಾಂಧವ್ಯ ಹೆಚ್ಚಿಸಿದ, 22 ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡದೇ ಇದ್ದ ಅಮೆರಿಕಾ ಅಧ್ಯಕ್ಷ ಭಾರತಕ್ಕೆ ಭೇಟಿನೀಡುವ ಮನಸ್ಸು ಮಾಡುವಂತೆ ಮಾಡಿದ, 13 ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಸಂದರ್ಭ ಬಂದಾಗಲೂ ‘ಶಾರ್ಟ್ ಕಟ್’ ದಾರಿ ಬಳಸದೇ ಇದ್ದ, ಯಾವುದೇ ಹಗರಣಗಳಸರಮಾಲೆ ಸೃಷ್ಟಿಸದೇ, ಒಂದೆರಡಲ್ಲ ಬರೋಬ್ಬರಿ 24 ಪಕ್ಷಗಳನ್ನು ಸಂಘಟಿಸಿ ಸಮರ್ಥ ಭಾರತವನ್ನು ಸೃಷ್ಟಿಸಿದವರು ಅಟಲ್ ಬಿಹಾರಿ ವಾಜಪೇಯಿ. ಸ್ವಾತಂತ್ರ್ಯ ಹೋರಾಟದಲ್ಲಿ ವಾಜಪೇಯಿ ಸ್ವತಃ ವಾಜಪೇಯಿ ಅವರೇ ಉಲ್ಲೇಖಿಸುತ್ತಾರೆ, “1942 ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದ್ದೆ. 16ನೇ ವಯಸ್ಸಿನಲ್ಲಿ ಹೋರಾಟದಫಲವಾಗಿ ತಮ್ಮ ಹುಟ್ಟೂರಿನಲ್ಲಿ ಸೆರೆಮನೆವಾಸ ಅನುಭವಿಸಿದ್ದೆ” ಎಂದು. ವಿರೋಧಿಗಳ ಮನಗೆದ್ದ ಅಟಲ್ ಅಟಲ್ ಗೆ ಭಾರತ ರತ್ನ ಘೋಷಣೆಯಾದ ಸಂದರ್ಭ ಖಲೀದ್ ರಶೀದ್ ಫಿರಂಗಿ ಅವರ ಮಾತುಗಳಿವು “ಅಟಲ್ ಜೀಗೆ ಭಾರತ ರತ್ನ ಗೌರವವನ್ನು ನಾವೆಂದಿಗೂ ಸ್ವಾಗತಿಸುತ್ತೇನೆ. ನಾನುಅವರಿಂದ ಬಹಳಷ್ಟು ಕಲಿತಿದ್ದೇನೆ. ಎಂದಿಗೂ ಕೊನೆಯಾಗದ ಜೀವನ ಪಾಠಗಳನ್ನು ನನ್ನೊಳಗೆ ಬಿತ್ತಿದ್ದಾರೆ ಅಟಲ್. ಯುಪಿಎ ಆಡಳಿತದ ಸಮಯದಲ್ಲೇ ಈ ಗೌರವ ಅವರಿಗೆ ಬರಬೇಕಿತ್ತು” (“We welcome the government’s decision to honour Atalji. He has done a commendable job as prime minister of the country. I have learnt good lessons from his personality and these will have a lasting imprint on me. He should have been bestowed the Bharat Ratna during the UPA government itself,”). ಪ್ರಧಾನಿ ಸ್ಥಾನ ರಾಷ್ಟ್ರದ ಅತ್ಯಂತ ಪ್ರಭಾವಿ ಹಾಗೂ ಪವಿತ್ರ ಸ್ಥಾನ, ಭದ್ರತೆಯ ಗೌಪ್ಯ ಮಾಹಿತಿಗಳ ಭಂಡಾರವದು. ಇವೆಲ್ಲದಕ್ಕೂ ಸಂಪೂರ್ಣ ನ್ಯಾಯ ಒದಗಿಸಿದವರೇ ಅಟಲ್ ಬಿಹಾರಿ ವಾಜಪೇಯಿ. ದೇಶವೆಲ್ಲ ಮಾತ್ರವಲ್ಲ, ಪಾಕಿಸ್ತಾನದ ಮುಷ್ರಫ್ ಕೂಡಾ ಅಟಲ್ ಜಪ ಮಾಡುವಂತೆ ಮಾಡಿ ಗಡಿಯಲ್ಲೊಂದಿಷ್ಟು ದಿಟ್ಟ ಉತ್ತರಗಳನ್ನು ನೀಡಿದ, ಆರ್ಥಿಕ ಕ್ಷೇತ್ರದಲ್ಲಿ ಭಾರತದಸ್ಥಾನವನ್ನು ಹಿಂದೆಂದೂ ಇಲ್ಲದಂತೆ ಉತ್ತಮಗೊಳಿಸಿದ, 80ರ ಯೌವ್ವನದಲ್ಲಿ ದೇಶವನ್ನೇ ಪ್ರೀತಿಯಿಂದ ಉನ್ನತಿಗೊಳಿಸಿದವರು ನಮ್ಮ ಪ್ರೀತಿಯ ಅಟಲ್ ತಾತ.
ಹಳ್ಳಿ ಹಿನ್ನೆಲೆಯಿಂದ ಬಂದ ನನಗೆ ’ವ್ಯಾಲೆಂಟೈನ್ಸ್ ಡೇ’ ಎಂಬೊಂದು ದಿನದ ಪರಿಚಯ ಆಗಿದ್ದು ಡಿಗ್ರಿಗೆ ಬಂದಾಗ. ಅದೂ ನನ್ನಂತೆಯೇ ವ್ಯಾಲೆಂಟೈನ್ ಅಮಾಯಕರಾಗಿದ್ದ ನನ್ನ ಹಿನ್ನೆಲೆಯಿಂದಲೇ ಬಂದಿದ್ದ ಕಾಲೇಜು ಸಹವರ್ತಿಗಳಿಂದ. ’ಇನ್ ಮೂರ್ ದಿಸ್ಕೆ ವೆಲೆಂಟೆನ್ಸ್ ಡೆ ಬತ್ತದೆ ಕಣ್ಲಾ...ಅವಾಗ್ ಕೊಟ್ಬುಡು...ನೀನೇನು ತಲೆ ಕೆಡಿಸ್ಕಬೇಡ. ಆಮೇಲೇನಾದ್ರು ನಾವ್ ನಿಂಗ್ ಸಪೋರ್ಟ್ ಮಾಡ್ತಿವಿ’ ಅಂತ ಕ್ಲಾಸಿನ ಜನಪದರ ಮುಖಂಡ ದೇವು ಸೂರಿಗೆ ಬರೋಬ್ಬರಿ ಆಶ್ವಾಸನೆ ಕೊಡುತ್ತಿದ್ದಾಗ, ’ವೆಲೆಂಟೆನ್ಸ್ ಡೆ’ ಅಂದರೆ ಅಟೆಂಡೆನ್ಸ್ ಗೆ ಸಂಬಂಧ ಪಟ್ಟಿರುವ ಎಂತದೋ ವಿಷಯ ಇರಬೇಕೆಂದು ಭಾವಿಸಿ ಸುಮ್ಮನಾಗಿದ್ದೆ. ನನಗೆ ಹಂಗೇ ಕೇಳಿಸಿತ್ತು. ನಮ್ಮೆಲ್ಲರಲ್ಲಿ (ಹಳ್ಳಿಯಿಂದ ನಗರಕ್ಕೆ ಡಿಗ್ರೀ ಓದಲು ಬಂದಿದ್ದ ಸೆಕೆಂಡ್ ಜನರೇಷನ್ ಮುಕ್ಕರಲ್ಲಿ) ನೋಡಲು ಸ್ವಲ್ಪ ತಿದ್ದಿದಂತಿದ್ದ, ಬಣ್ಣದಲ್ಲಿ ತಿಳಿಯಾಗಿದ್ದ, ಅನುಕೂಲಸ್ತರ ಹುಡುಗ ಸೂರಿ ಸರಿಯಾಗಿ ತರಗತಿಗಳಿಗೆ ಬರದೆ ಲೇಡಿಸ್ ಹಾಸ್ಟೆಲ್, ಸಿನೆಮಾಗಳ ಬೀಟ್ಸ್ ಹೊಡೆಯುವ ಚಾಳಿಗೆ ಬಿದ್ದಿದ್ದನಾದ್ದರಿಂದ ಅವನಿಗೇನೋ ಅಟೆಂಡೆನ್ಸ್ ತೊಂದರೆ ಬಂದಿರಬಹುದೆಂದೂ ಅದನ್ನು ನಮ್ಮ ಜನನಾಯಕ ದೇವ್ರಾಜ ಉರುಫ್ ದೇವುನ ಅವಗಾಹನೆಗೆ ತಂದು ದೇವು ಆಶ್ವಾಸನೆ ಕೊಡುತ್ತಿರಬಹುದು ಎಂದುಕೊಂಡು ಸುಮ್ಮನಾಗಿದ್ದೆ. ಯಾಕೆಂದರೆ ದೇವು ಎಲ್ಲವನ್ನೂ ಸಂಭಾಳಿಸುತ್ತಿದ್ದ. 'ನಮ್ಮ ದೇವು’ ಎಲ್ಲರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಬಿಸಿರಕ್ತದ ಲೀಡರ್. ನಮ್ಮಂತೆಯೇ ಹಳ್ಳಿಯಿಂದ ನಗರಕ್ಕೆ ಓದಲು ಬಂದು ಸುಮಾರು ವರ್ಷ ಓದೀ ಓದೀ ಪಳಗಿದ್ದವನು. ವಯಸ್ಸಿನಲ್ಲೂ, ಹಾಸ್ಟೆಲಿನಲ್ಲೂ, ಧೈರ್ಯದಲ್ಲೂ ನಮ್ಮ ಸೀನಿಯರ್. ಕ್ಲಾಸಿನಲ್ಲಿ ಮಾತ್ರ ಜೊತೆಗೆ. ಸಿಟಿಯ ಕಾಲೇಜಿಗೆ ಓದಲು ಬಂದಿದ್ದೀವಿ ಎಂಬ ಭಯಂಕರ ಖುಷಿಯನ್ನು ಅನುಭವಿಸುತ್ತಲೇ ನಮ್ಮೊಂದಿಗೇ ಕಾಲೇಜಿಗೆ ಬರುವ ಸಿಟಿ ಹುಡುಗರ ಸ್ಟೈಲು, ಥಳುಕುಗಳಿಗೆ ಬೆಚ್ಚಿ ಒಳಗೇ ಅಳುಕುತ್ತಿದ್ದ ನಮ್ಮಂತ ಕಪ್ಪಿರುವೆಗಳಿಗೆ ದೇವು ನೆರಳಾಗಿದ್ದ ಬೃಹತ್ ಅಣಬೆ. ಅವನ ಗತ್ತು ರೋಷಕ್ಕೆ ಸಿಟಿಯ ಹುಡುಗರೂ ಹೆದರುತ್ತಿದ್ದರು. ಅವನ ಮಾತು ಕೇಳುತ್ತಿದ್ದರು. ಎದುರು ಕಂಡರೆ ’ಹಲೋ ಬಾಸ್ ಚನ್ನಾಗಿದೀರ’ ಅಂತ ಗೌರವದಲ್ಲಿ ಮಾತಾಡಿಸುತ್ತಿದ್ದರು. ಅವರೇನು? ಲೆಕ್ಚರರ್ಗಳೂ ಅವನಿಗೆ ಒಂಥರಾ ಹೆದರುತ್ತಿದ್ದರು. ಸಿಟಿ ಹುಡುಗರು ನಮ್ಮನ್ನು ನೋಟೀಸು ಮಾಡದಿದ್ದರೇನಾಯ್ತು!? ನಮ್ಮ ಮಧ್ಯೆ ಇರುತ್ತಿದ್ದ ದೇವುಗೆ ಹೆದರುತ್ತಿದ್ದರಲ್ಲ! ನಾವು ಅವನಲ್ಲಿ ನಮ್ಮನ್ನು ಕಾಣುತ್ತಿದ್ವಿ. ಅವತ್ತು ನಾವಿದ್ದ ಹಾಸ್ಟೆಲೆಂಬ ಕೋಟೆಯಲ್ಲಿ ಅತ್ಯಂತ ಅಸಡ್ಡೆಯಿಂದ ಬಡಿಸಿದ್ದ ಚಿತ್ರಾನ್ನವೆಂಬ ಹಳದಿಯನ್ನು ಹೊಟ್ಟೆಗೆ ಹಾಕಿ, ಗಾಳಿಗಾರಿ ಬೆವರಿನ ವಾಸನೆ ಕಮ್ಮಿಯಾಗಲಿ ಅಂತ ರೂಮಿನಲ್ಲಿ ಒಣಗಿಹಾಕಿದ್ದ ನೆನ್ನೆ ಹಾಕಿದ್ದ ಷರ್ಟನ್ನು ಹಾಕಿಕೊಳ್ಳಲು ಹೋಗುತ್ತಿದ್ದಾಗ ರೂಂಮೇಟ್ ಗಂಗಾಧರ ಹಾರ್ಟು ಹೊರಗೆ ಹಾರುವಷ್ಟು ಹುರುಪಿನಲ್ಲಿ ’ಇವತ್ತು ಸೂರಿ ಅವ್ನಿಗೆ ಕಾಲ್ಡ್ ಕೊಡ್ತನಂತೆ ಕಣೋ!’ ಎಂದಿದ್ದ. ಯಾವ ಕಾರ್ಡು? ಯಾವನೋ ಅವ್ನು ಅಂತ ಕೇಳಿದ್ದಕ್ಕೆ ’ಏ ಅದೆ, ಎಕನಾಮಿಕ್ಸ್ ಕ್ಲಾಸ್ ಗೆ ಬತ್ತಳಲ್ಲ...ಒಂಜುಟ್ಟು, ಬೆಳ್ಗವ್ಳಲ...’ ನನ್ನ ಮುಖ ನೋಡಿ ಇಷ್ಟು ವಿವರಣೆ ಇವನಿಗೆ ಸಾಕಾಗಿಲ್ಲ ಅಂದುಕೊಂಡು ’...ಲೇ..ಡ್ರಾಮ್ದಲಿ ಬಾವ್ಟ ಇಡ್ಕಂಡಿದ್ಲಲ...ಸ್ಕೂಟಿಲ್ ಬತ್ತಳಲೋ...’ ಅಂದ. ಸ್ವಾತಂತ್ರ್ಯ ದಿನಾಚರಣೆಗೆ ಸೈಕಾಲಜಿ ಡಿಪಾರ್ಟ್ಮೆಮೆಂಟಿನವರು ಮಾಡಿದ್ದ ಸ್ಕಿಟ್ ನಲ್ಲಿ ಭಾರತದ ಬಾವುಟ ಹಿಡಿದು ಅಲ್ಲಾಡಿಸಿ ’ಭಾರತ್ ಮಾತಾಕಿ ಜೈ’ ಎಂದು ಅರ್ಧ ನಾಚಿಕೆ ಅರ್ಧ ಆವೇಶದಿಂದ ಕೂಗಿ ಇಡೀ ಆಡಿಟೋರಿಯಂನ ಹುಡುಗರಿಂದ ಕಿವಿ ತೂತಾಗುವಷ್ಟು ಶಿಳ್ಳೆ ಹೊಡೆಸಿಕೊಂಡಿದ್ದ ತೆಳ್ಳಗೆ ಬೆಳ್ಳಗಿದ್ದ ಅವನಿ ನೆನಪಾಗಿದ್ದಳು. ’ಲೋ ನಿಜವೇನೋ? ಅದ್ಯಾಕೋ? ಅವನಿಗೇನಾಯ್ತು?’ ಅಂತ ಅಚ್ಚರಿಯಿಂದ ಕೇಳಿದ್ದೆ. ’ಲವ್ವು ಕಣೋ ಲವ್ವು!’ ಗಂಗಾಧರ ಉತ್ಸಾಹದಿಂದ ಆ ಕ್ಷಣದಲ್ಲಿ ತಾನೇ ಸೂರಿಯಾಗಿದ್ದ. ಅವನಿಯನ್ನು, ಅವಳಂತೆಯೇ ನಮ್ಮ ಕೆಲವು ತರಗತಿಗೆ ಬರುತ್ತಿದ್ದ ಏಳೆಂಟು ಹುಡುಗಿಯರನ್ನು ಎಲ್ಲ ಹುಡುಗರೂ ನೋಡೇ ನೋಡುತ್ತಿದ್ವಿ. ಸಿಟಿ ಹುಡುಗರು, ಅನುಕೂಲಸ್ತರು ಅವರಿಗೆ ಹಾಯ್ ಹಲೋ ಹೇಳಿ ಹತ್ತಿರದಲ್ಲೇ ಕೂತು ಮಾತಾಡಿಸಿದರೆ ನಾವು ಸುಮ್ಮನೆ ನಮ್ಮ ಪಾಡಿಗೆ ಅವರುಗಳಿಂದ ಆದಷ್ಟು ದೂರ ಕುಳಿತುಕೊಳ್ಳುತ್ತಿದ್ವಿ. ನಮಗೆ ಅವರು ತಮ್ಮ ಸಮಸ್ತ ಒನಪು ಬಳುಕು ಲಜ್ಜೆಗಳಿಂದಾವೃತ ರೂಪದಲ್ಲಿ ಕಂಡು ಪ್ರತಿ ಹಾವಭಾವದಲ್ಲಿ ನಮ್ಮೊಳಗಿದ್ದ ಪುರುಷನನ್ನು ಕರಗಿಸುತ್ತಿದ್ದರೂ ನಾವು ಅವರಿಗೆ ಕಾಣುತ್ತಿದ್ದೆವೋ ಇಲ್ಲವೋ ಎಂಬ ಅನುಮಾನ ಆಗಾಗ ಏಳುತ್ತಿದ್ದುದಂತೂ ನಿಜ. ಲೆಕ್ಚರರಿಗೆ ಏನಾದ್ರೂ ಪ್ರಶ್ನೆ ಕೇಳಿದಾಗ, ಅವರ ಪ್ರಶ್ನೆಗೆ ನಾವೇನಾದರೂ ತಲೆಕೆಟ್ಟು ಧೈರ್ಯ ಮಾಡಿ ಉತ್ತರ ಹೇಳಿಯೇ ಬಿಟ್ಟಾಗ ಎಲ್ಲ ಹುಡುಗಿಯರ ಕತ್ತೂ ನಮ್ಮ ಕಡೆ ತಿರುಗುತ್ತಿತ್ತು. ಓ ಇಲ್ಲೂ ಒಂದು ತಲೆ ಇದೆ, ಅದರಲ್ಲೂ ಮಿದುಳಿದೆ ಎಂಬ ತುಸು ಮೆಚ್ಚುಗೆ ಅಚ್ಚರಿ ಬೆರೆತ ನೋಟಗಳು. ಮುಖಕ್ಕೆ ಬೀಳುತ್ತಿದ್ದ ನೋಟ ಮೇಲಿಂದ ಕೆಳಗೆ ಒಂದು ಕ್ಷಣದಲ್ಲಿ ಹಾದುಬಿಡುತ್ತಿತ್ತು, ನಮ್ಮ ಎಲ್ಲವನ್ನೂ ಪರೀಕ್ಷಿಸಿಬಿಟ್ಟಂತೆ, ನಮ್ಮನ್ನು ಪೂರಾ ಅಳೆದುಬಿಟ್ಟಂತೆ...ಆಗ ನಮ್ಮ ಹೃದಯಗಳ ಬಡಿತ ಇಡೀ ಕ್ಲಾಸಿಗೆ ಕೇಳದಂತೆ, ಎದೆಯ ಕಂಪನ ಯಾರಿಗೂ ಕಾಣಗೊಡದಂತೆ ನಾವು ಮಾಡುತ್ತಿದ್ದ ಹರಸಾಹಸ ನಮಗೇ ಗೊತ್ತು! ಓಹ್ ಸಿಟಿ ಹುಡುಗಿಯರು. ಸೂರಿ ಅವನಿ ಗೆ ಕಾರ್ಡು ಕೊಡುತ್ತಿದ್ದಾನೆ ಎನ್ನುವ ವಿಚಾರ ಇಡೀ ಹಾಸ್ಟೆಲಿಗೆ ಗೊತ್ತಾಗಿತ್ತು. ಯಾಕೆಂದರೆ ಅವತ್ತು ’ವೆಲೆಂಟೆನ್ಸ್ ಡೆ’. ದೇವು ಸೂರಿಗೆ ಮತ್ತೊಮ್ಮೆ ಸಪೋರ್ಟ್ ಕೊಟ್ಟಿದ್ದ. ಹಾಸ್ಟೆಲಿನ ಹುಡುಗರು ತರಾನುತರದಲ್ಲಿ ಅವನಿಗೆ ಬೆಂಬಲ ಧೈರ್ಯ ಹೇಳಿ ಸೂರಿ ಹಾರುವುದು ಬಾಕಿ. ನನಗೆ ಇಂಡಿಪೆಂಡೆನ್ಸ್ ಡೇ, ರಿಪಬ್ಲಿಕ್ ಡೇ, ನ್ಯೂಯಿಯರ್ ಡೇ, ಗುಡ್ ಫ್ರೈಡೇ, ಸೆಕೆಂಡ್ ಸಾಟರ್ಡೇ ಈ ದಿನಗಳು ಚನ್ನಾಗಿ ಪರಿಚಿತವಿದ್ದವು. ಸೆಕೆಂಡಿಯರ್ ಪಿಯುಸಿಯಲ್ಲಿ ನಮ್ಮ ಹಳ್ಳಿಯ ಇಂಗ್ಲಿಷ್ ಮೇಷ್ಟು ಬೆಂಗಳೂರು ಪ್ರೆಸ್ ನ ಇಂಗ್ಲಿಷ್ ಕ್ಯಾಲೆಂಡರ್ ತೋರಿಸಿ ರಜಾದಿನಗಳನ್ನು ಪಟ್ಟಿ ಮಾಡಿಸಿ ಗಟ್ಟು ಹೊಡೆಸಿ ನಮ್ಮ ಇಂಗ್ಲಿಷ್ ಜ್ನಾನ ಹೆಚ್ಚಿಸಿದ್ದರು. ಆದರೆ ಈ ’ವೆಲೆಂಟೆನ್ಸ್ ಡೆ’ ಅಲ್ಲಿರಲಿಲ್ಲ. ಅವಳ ಮೇಲೆ ಲವ್ವಾಗಿದೆ ಎಂದು ಎಲ್ಲ ಹುಡುಗರಿಗೂ ಹೇಳಿಕೊಂಡು ಹಾಸ್ಟೆಲ್ಲಿನ ಮಜನೂ ಆಗಿ ಕಡೆಗೊಂದು ದಿನ ದೇವದಾಸನಾಗಿ ಅದೇ ಹುಡುಗಿಯನ್ನು ಬೈದುಕೊಂಡು ತಿರುಗುವ ಬೇರೆಯವರಿಗಿಂತ, ಲವ್ವಾಗಿದೆ ಅಂತ ಹುಡುಗಿಗೇ ಅರುಹಿಕೊಳ್ಳುವ ಸಾಹಸ ಮಾಡಲಿದ್ದ ಸೂರಿಯ ಧೈರ್ಯದ ಮೇಲೆ ಅಭಿಮಾನ ಹುಟ್ಟಿತ್ತು. ಇವನೇ ನಿಜವಾದ ಗಂಡೆನಿಸಿ ಹೆಮ್ಮೆಯಾಗಿತ್ತು. ಅವನು ಕಾರ್ಡು ಕೊಡುವುದನ್ನು ನೋಡುವ ಕುತೂಹಲ, ಕೊಟ್ಟಾದ ಮೇಲೆ ಆಗಬಹುದಿದ್ದ ಸರಣಿಗಳು ಕಾತರ ತಳಮಳ ಹುಟ್ಟಿಸಿದ್ದವು. ಸೂರಿ-ಅವನ ಲವ್ವು ಗೆಲ್ಲಲಿ ಎಂದು ಮನಸ್ಸಿನಲ್ಲಿ ಹಾರೈಸಿಕೊಂಡಿದ್ದೆ. ಸೂರಿಯ ಗೆಲುವು ನಮ್ಮೆಲ್ಲರ ಗೆಲುವು. ಸೂರಿಯೇನಾದರೂ ಸೋತರೆ, ತಿರಸ್ಕೃತನಾದರೆ ನಾವೆಲ್ಲರೂ ತಿರಸ್ಕೃತರು ತಾನೇ. ಲಗುಬಗೆಯಿಂದ ಕ್ಲಾಸಿಗೆ ಮುಂಚೆಯೇ ಕಾಲೇಜಿಗೆ ಹೊರಟಿದ್ದೆ, ಇಡೀ ಹಾಸ್ಟೆಲಿನ ಥರ. ಕರಿಮರದಲ್ಲಿ ಕಡೆದಿಟ್ಟಂತಿದ್ದ ರೂಂಮೇಟು ಗಂಗಾಧರ ಅಪರೂಪಕ್ಕೆ ಕೆಂಪಗಿನ ಬಿಗಿ ಟಿ ಷರ್ಟು ಹಾಕಿಕೊಂಡು ಭದ್ರಕಾಳಿಯ ಹುಡುಗು ವರ್ಷನ್ ಥರ ಕಾಣಿಸುತ್ತಿದ್ದ, ಚಡಪಡಿಸುತ್ತಿದ್ದ. ಅವನ ರಕ್ತ ಆ ಪಾಟಿ ಬಿಸಿಯಾಗಿತ್ತು. ಸೂರಿಯೇನಾದರೂ ಅವತ್ತು ಹುಡುಗಿಗೆ ಕಾರ್ಡು ಕೊಡದಿದ್ದರೇ ಇವನೇ ಹೋಗಿ ಕೊಟ್ಟುಬಿಡುತ್ತಿದ್ದನೇನೋ! ಕಾಲೇಜಿಗೆ ಹೋಗಿ ಸೈಕಲ್ಲು ಸ್ಟಾಂಡಿನ ಹತ್ತಿರ ಅಲ್ಲಲ್ಲಿ ಅಷ್ಟಷ್ಟು ಗುಂಪು ಮಾಡಿಕೊಂಡು ಮುಂದಾಗಲಿರುವ ಅತಿಶಯದ ಘಟನೆಯನ್ನು ಕಣ್ಣಾರೆ ವೀಕ್ಷಿಸಿ ಸಾಕ್ಷಿಯಾಗಲು ಕಾದೆವು. ಒಬ್ಬರ ಬೆನ್ನ ಹಿಂದೆ ಒಬ್ಬರನ್ನು ಸ್ವಲ್ಪ ಮರೆಮಾಡಿಕೊಂಡು ಒಮ್ಮೆ ಸ್ಟಾಂಡಿಗೆ ಬರಲಿದ್ದ ವಾಹನಗಳತ್ತ ಮತ್ತೊಮ್ಮೆ ಸ್ಟಾಂಡಿನ ಒಳಗೆ ತನ್ನ ಲವ್ವರಿನ ಬರುವಿಕೆಗಾಗಿ ಒಂಟಿ ಯೋಧನ ಥರ ಕಾಯುತ್ತಿದ್ದ ಸೂರಿಯತ್ತ ಕಣ್ಣುಹಾಯಿಸುತ್ತಾ ನಿಂತಿದ್ದೆವು. ಆಗಾಗ ಭರ್ರೋ ಭರ‍್ರ‍ೋ ಎಂದು ಬೈಕು ಸ್ಕೂಟರ್ಗಳಲ್ಲಿ ಬಂದು ಪಾರ್ಕು ಮಾಡಿ ರೇರ್ ವ್ಯೂ ಕನ್ನಡಿಗಳಲ್ಲಿ ಮುಖನೋಡಿ ತಲೆ ತೀಡಿಕೊಂಡು, ತನ್ನನ್ನೇ ಮೆಚ್ಚಿಕೊಂಡು ಹೋಗುತ್ತಿದ್ದ ಸಿಟಿಹುಡುಗರ ಗುಂಪಿಗೆ ನಮ್ಮ ಅವತ್ತಿನ ರಹಸ್ಯದ ಕುರುಹೂ ಇರಲಿಲ್ಲ. ಅವರು ಅವರದೇ ಏನೋ ಹುಮ್ಮಸ್ಸಿನಲ್ಲಿದ್ದರು. ಎಲ್ಲರೂ ಎಂದಿಗಿಂತ ಹೆಚ್ಚು ಟ್ರಿಮ್, ಗರಿಗರಿಯಾಗಿದ್ದರೆನಿಸಿತ್ತು. ’ವೆಲೆಂಟೆನ್ಸ್’ ದಿನದ ಪರಿಣಾಮಕ್ಕೋ ಏನೋ...ಎಂಥದೋ ತೊನೆದಾಟ. ಇವತ್ತಿನದು ನನ್ನ ಆಟ, ನನ್ನ ಟೆರಿಟರಿ ಎಂದು ಸಾರಿಕೊಳ್ಳುತ್ತಿದ್ದ ತೊನೆದಾಟ. ಅವರ ಬೆವರಿನಿಂದಲೇ ಗೊತ್ತಾಗುತ್ತಿತ್ತು. ಅವರ ಗತ್ತು, ಬೂಟಿನ ಸದ್ದುಗಳು ನಮ್ಮನ್ನು ಅಷ್ಟಷ್ಟು ಕುಟ್ಟುತ್ತಿದ್ದರೂ ಅವತ್ತು ’ವೆಲೆಂಟೆನ್ಸ್ ಡೆ’, ನಮ್ಮ ಸೂರಿ ಕಾರ್ಡು ಕೊಡುವ ಡೆ ಆಗಿದ್ದರಿಂದ ನಮ್ಮನ್ನು ಯಾರೂ ತಗ್ಗಿಸಲು ಸಾಧ್ಯವಿರಲಿಲ್ಲ. ಅಲ್ಲೇ ಎರಡು ಗಂಟೆ ಕೆಲಸಕ್ಕೆ ಬಾರದ್ದು ಮಾತಾಡಿಕೊಂಡು ಕಾಯುತ್ತಿದ್ದರೂ ನಾವು ಎದಿರುನೋಡುತ್ತಿದ್ದ ಸ್ಕೂಟಿ ಬಂದಿರಲಿಲ್ಲ. ಕ್ಲಾಸು ತಪ್ಪಿಸಿಕೊಳ್ಳುವುದು ಬೇಡ ಎನಿಸಿದ ಒಂದಿಬ್ಬರ ಪಾಲಿಗೆ ನಾನೂ ಸೇರಿದ್ದೆ. ಕ್ಲಾಸು ಸೇರಿಕೊಂಡಿದ್ದೆವು. ಕ್ಲಾಸಿನಲ್ಲಿ ಕುಳಿತಾಗಲೂ ಮನಸ್ಸೆಲ್ಲಾ ಸೂರಿಯ ಸುತ್ತಮುತ್ತಲೇ. ಇಷ್ಟು ಹೊತ್ತಿಗೆ ಸೂರಿಗೆ ಅವನಿ ಸಿಕ್ಕಿರಬಹುದು. ಕಾರ್ಡು ಕೊಟ್ಟು ಐ ಲವ್ ಯೂ ಎಂದಿರಬಹುದು. ಆಕೆ ನಾಚಿಕೊಂಡೋ ಹೆದರಿಕೊಂಡೋ ಆಯ್ತು ಎಂದಿರಬಹುದು...ಹೃದಯದಲಿ ಇದೇನಿದೂ...ಹಾಡಾಗಿರಬಹುದು ಅಥವಾ ಚಟಾರ್ ಅಂತ ಕಪಾಳಕ್ಕೆ ಹಾಕಿರಬಹುದು. ಓಹ್! ಸ್ಲೋ ಮೋಷನ್ನಿನಲ್ಲಿ ಹಾಡುಹೇಳಿಕೊಳ್ಳುತ್ತಾ ಓಡಿ ಬರುತ್ತಿರುವ ದೃಶ್ಯ...ತಕ್ಷಣ ಚಟಾರೆಂದು ಬಾರಿಸಿದ ಸದ್ದು! ಥತ್. ಕೆಡಿಸುತ್ತಿದ್ದ ಕಲ್ಪನೆಗಳನ್ನು ತಲೆಯಿಂದ ಕೊಡವಿಕೊಂಡಿದ್ದೆ. ಮೇಡಮ್ಮು ಅದೇ ಭಾವ ಸತ್ತ ದನಿಯಲ್ಲಿ ಇಂಗ್ಲಿಷಿನಲ್ಲಿ ಸಂವಿಧಾನದ ಪರಿಚಯ ಮಾಡಿಕೊಡುತ್ತಿದ್ದರು. ಅವರಲ್ಲಿ ಏನೂ ಬದಲಾವಣೆ ಇಲ್ಲ. ಬಹುಷಃ ಲೆಕ್ಚರರಿಗೆ, ಮದುವೆಯಾದವರಿಗೆ, ವಯಸ್ಸಾದವರಿಗೆ ವೆಲೆಂಟೆನ್ಸ್ ಡೆ ಇಲ್ಲ. ಅದೇನಿದ್ದರು ನಮ್ಮಂತವರಿಗೆ, ವಯಸ್ಸು ಚಿಗುರಿದವರಿಗೆ, ನಮ್ಮ ಸೂರಿಯಂತವರಿಗೆ ಇರಬೇಕು. ಮತ್ತೆ ಸೂರಿ ಮನಸ್ಸಿಗೆ ಬಂದು ಹಾಡು ಕಪಾಳ ಮೋಕ್ಷದ ಸೀನು ರಿಪೀಟಾಗುವುದು ಬೇಡ ಅಂತ ಒಂದೇ ಒಂದು ಬಾರಿ ಮೆಲ್ಲಗೆ ಧೈರ್ಯ ಮಾಡಿ ಪಕ್ಕದ ಸಾಲಿನಲ್ಲಿ ಮುಂದಿನ ಬೆಂಚುಗಳಲ್ಲಿ ಕುಳಿತಿದ್ದ ಹುಡುಗಿಯರತ್ತ ಕಣ್ಣು ಹಾಯಿಸಿದ್ದೆ. ಬೇರೆ ದಿನಗಳಿಗಿಂತ ಹೆಚ್ಚು ಸುಂದರರಾಗಿದ್ದರು. ಹೂವಿನ ಬಣ್ಣಗಳ ಬಟ್ಟೆಗಳು, ಥರಾವರಿ ಜುಟ್ಟು ಜಡೆಗಳು, ನೇತಾಡುತ್ತ ತಮ್ಮಷ್ಟಕ್ಕೆ ತಾವು ಮಾತಾಡಿಕೊಳ್ಳುತ್ತಿದ್ದ ಕಿವಿಯೋಲೆಗಳು...ಇನ್ನೂ ಹೆಚ್ಚು ನೋಡಬಾರದೆನಿಸಿ ತಲೆ ತಗ್ಗಿಸಿದೆ. ಇವತ್ತು ನಿಜವಾಗಲೂ ಇಲ್ಲಿ ಏನೋ ವಿಶೇಷ ದಿನ... ಕ್ಲಾಸು ಮುಗಿಸಿ ಮೇಲೆ ಹೊರಗೆ ಹೋಗುವಾಗ ಯಾವುದೋ ಸಹಚರ ಪ್ರಾಣಿ ಏನೋ ಮಾಡಲಿದೆ ಎಂಬ ಸೆನ್ಸ್ ಬಂದಿತ್ತು, ಸುಮಾರು ಹುಡುಗರಿಗೆ. ಎಂದಿಗಿಂತ ನಿಧಾನಕ್ಕೆ ಎದ್ದು ಹೊರಗೆ ಹೋಗುವಾಗ ಪೊಲಿಟಿಕಲ್ ಸೈನ್ಸ್ ಗೆ ನಮ್ಮೊಟ್ಟಿಗೆ ಬರುತ್ತಿದ್ದ ಸಿದ್ಧಾರ್ಥ್ ಅಪ್ಪಯ್ಯ, ಕೋಮಲ್ ಎನ್ನುವ ಕನ್ನಡ ಬಾರದ ಹುಡುಗಿಯನ್ನು ನಿಲ್ಲಿಸಿಕೊಂಡು ಏನೋ ಮಾತಾಡುತ್ತಿದ್ದ. ಆಕೆ ನಾಚಿಕೆ ಸಂತೋಷವೇ ತಾನಾದಂತೆ ಕಾಣಿಸಿದ್ದಳು. ಓಹ್. ಇಲ್ಲೂ ಏನೋ ಆಗುತ್ತಿದೆ. ಇವರಿಗೂ ಲವ್ವು. ನೋಡೇ ಬಿಟ್ಟೆವು. ಇವತ್ತು ನಿಜಕ್ಕೂ ಏನೋ ವಿಶೇಷ! ಏನೋ ಪುಳಕ. ಸೂರಿಗೂ ಅವನಿ ಹೀಗೇ ಮಾಡಿರಬೇಕು...ಧಾವಂತದಲ್ಲಿ ಹೆಜ್ಜೆ ಹಾಕುತ್ತಿದ್ದಂತೇ ಮಧುಗಿರಿ ಅವನ ಕ್ಲಾಸ್ ಮುಗಿಸಿ ವೇಗವಾಗಿ ನಡೆದುಕೊಂಡು ಬಂದು ’ನಂ ಕ್ಲಾಸಲ್ಲಿ ಪ್ರವೀಣ ಅವ್ನಲ್ಲಾ ಮಗಾ...ಅದೇ ಬುಕ್ ಸ್ಟೋರ್ ಪಾರ್ಟಿ...ಅವ್ನು ಕವಿತುಂಗೆ ಊ ಕೊಟ್ಟೇಬಿಟ್ಟ ಕಣ್ರೋ..’ ಖುಷಿಯಿಂದ ಹೇಳಿದ್ದ. ಆಮೇಲೆ? ’ಇವತ್ತು ಜತೆಲಿ ಪಿಚ್ಚರ್ಗೊಯ್ತಾವ್ರೆ ಮಗಾ’ ಹೂ ಕೊಟ್ಟು ಈಸಿಕೊಂಡು ಮುಂದಿನ ಹಂತವನ್ನೂ ಪ್ರವೀಣ ಸಾಧಿಸಿಬಿಟ್ಟಿದ್ದ. ಭಲೇ ’ವೆಲೆಂಟೆನ್ಸ್ ಡೆ’! ಸೂರಿದು ಏನಾಯಿತೆಂದು ಕ್ಯಾಂಪಸ್ಸು ತಿರುಗುತ್ತಾ ಲೈಬ್ರರಿಗೆ ಬಂದಾಗ ಸೂರಿಗೆ ಇನ್ನೂ ಅವನಿ ಸಿಕ್ಕಿಲ್ಲ ಎಂದು ಗೊತ್ತಾಗಿತ್ತು. ’ಅವನಿಗ್ಯಾಕೆ ಸಿಗ್ತಳೆ ಬಿಡ್ರೋ’ ಕೆಲವರು ಆಗಲೇ ಅಡ್ಡಬಾಯಿ ಹಾಕಿದ್ದರು. ಸಿದ್ಧಾರ್ಥ ಹೇಳಿದ ಕೂಡಲೇ ನಾಚಿದಂತೆ, ಪ್ರವೀಣ ಹೂ ಕೊಡುವುದನ್ನು ಕಾದು ಕೂಡಲೇ ಹೂಂ ಆದಂತೆ ಸೂರಿಯ ಲವ್ವು ಇನ್ನೂ ಫಲ ಕೊಟ್ಟಿರಲಿಲ್ಲ. ಸೂರಿಯ ಅರುಹಿಕೆಗೆ ಎರಡು ಮೂರು ಗಂಟೆಗಳು ಕಾದದ್ದಕ್ಕೇ ಕೆಲ ಹುಡುಗರಿಗೆ ಆಗಲೇ ’ಅಯ್..ಇವನದ್ಯಾವ್ ಸೀಮೆನ್ರೋ’ ಎನ್ನುವಂತಾಗಿತ್ತು. ಲೈಬ್ರರಿ ಮುಂದೆ ನಿಂತು ಇನ್ನು ನಮ್ಮ ಪಾತ್ರ ಏನು ಅಂತ ನಾವು ಮನಸ್ಸಲ್ಲೇ ಯೋಚನೆ ಮಾಡಿಕೊಳ್ಳುತ್ತಿರಬೇಕಾದ್ರೆ ಸೂರಿಯ ಹೀರೋಹೊಂಡಾ ಬರುವುದು ಕಂಡಿತ್ತು. ಹಿಂದೆ ದೇವು ಕೂತಿದ್ದ. ಮಾರಲ್ ಸಪೋರ್ಟ್ ಗೋ ಎಂಬಂತೆ ಲೈಬ್ರರಿಯ ಹತ್ತಿರ ನಿಂತಿದ್ದ ಹಾಸ್ಟೆಲು ಹುಡುಗರ ಎದುರಿಗೊಮ್ಮೆ ಬೈಕ್ ನಿಲ್ಲಿಸಿ ದೇವು...’ಮತ್ತೆ? ಏನ್ ಸಮಾಚಾರ’ ಎಂಬಂತೆ ಕೈ ಬೀಸಿ ಕೆಲವರ ಬೆನ್ನು ತಟ್ಟಿದ್ದ. ಮೆಲುದನಿಯಲ್ಲಿ ಒಂದೆರಡು ಮಾತಾಡಿದ್ದ. ಬೈಕು ಹ್ಯುಮಾನಿಟೀಸ್ ನ ಹೊಸ ಬಿಲ್ಡಿಂಗ್ ಕಡೆ ಹೊರಟಿತ್ತು. ಬೆಳಿಗ್ಗೆ ಸೈಕಲ್ ಸ್ಟಾಂಡಿನಲ್ಲಿ ಉತ್ಸಾಹ-ಗೆಲುವಿನ ಹೀರೋ ಥರ ಇದ್ದ ಸೂರಿ ಈಗ ಭಯಂಕರ ಒತ್ತಡದಲ್ಲಿರುವಂತೆ ಕಂಡಿದ್ದ. ಮೂರುವರೆ ಗಂಟೆಗಳಲ್ಲೇ...ಇವನು ನಿಜಕ್ಕೂ ಗೆಲ್ಲುತ್ತಾನ ಎನ್ನುವ ಅನುಮಾನ ನನಗೂ ಬಂದಿತ್ತು. ’ದೇವು ಅವನಿ ಫ್ರೆಂಡ್ ಲತನ್ನ ಮಾತಾಡ್ಸಕೊಯ್ತಾವ್ನೇ ಕಣ್ರೊ...ಅವನಿ ಎಲ್ ಅವ್ಳೆ, ಎಲ್ ಸಿಗ್ತಳೆ ಅಂತ ವಿಚಾರ್ಸ್ತರಂತೆ..’ ಗಿರೀಶ ಗುಂಪಿಗೆ ಸುದ್ದಿ ಸಪ್ಲೈ ಮಾಡಿದ್ದ. ಮತ್ತೆ ಹೊಸ ಸಂಚಲನ. ದೇವು ಏನಾದ್ರೂ ಮಾಡೇ ಮಾಡ್ತಾನೆ, ಸೂರಿಗೆ ಲವ್ವು ಸಿಗುತ್ತೆಂಬ ಆಶಾದಾಯಕ ಸ್ಥಿತಿ. ಮನಸ್ಸಿನ ಉದ್ವೇಗ, ಕುತೂಹಲ ಬೆಳಗ್ಗಿನ ಚಿತ್ರಾನ್ನವನ್ನು ಎಂದಿಗಿಂತಲೂ ಬೇಗ ಚಿಂದಿ ಮಾಡಿತ್ತಾದ್ದರಿಂದ ಹಾಸ್ಟೆಲಿನ ಕೆಟ್ಟ ಊಟದ ಸಿಕ್ಕಾಪಟ್ಟೆ ನೆನಪು ಬರುತ್ತಿತ್ತು. ಬೇಗ ಹೋಗಿ ಊಟ ತೆಗೆದುಕೊಳ್ಳದಿದ್ದರೆ ಸಾರೆಂಬ ಸಮಾರಾಧನೆಯಲ್ಲಿ ಸಾಸಿವೆಯೂ ಸಿಗುತ್ತಿರಲಿಲ್ಲ. ಕಾಲೇಜಿನಿಂದ ಹಾಸ್ಟೆಲಿಗೆ ಐದು ನಿಮಿಷದ ನಡಿಗೆ. ಹಳ್ಳಿಯಿಂದ ಬಂದಿದ್ದ ನಮಗೆ ಆ ಹಾಸ್ಟೆಲ್, ಎಷ್ಟೇ ಭೀಭತ್ಯ್ಸವೆನಿಸಿದ್ದರೂ, ಸಲಹಿದ್ದ ಧರ್ಮಛತ್ರದಂತೆ. ಊಟ ಮುಗಿಸಿ ರೂಮಿನ ಆಶ್ರಯದಲ್ಲಿ ಐದು ಹತ್ತು ನಿಮಿಷ ವಿರಮಿಸಲು ಕೂತಾಗ ಗಂಗಾಧರ ಬಂದಿದ್ದ. ಫೆಬ್ರವರಿಯ ಮಂದ ಚಳಿಯಲ್ಲೂ ಬೆವರಿ ಮಿರಿಮಿರಿ ಎನ್ನುತ್ತಿದ್ದ. ’ಬೆಳ್ಗೆಯಿಂದ ನಾಕೈದ್ ಸೆಟ್ ಆಗೊಯ್ತು ಕಣಲೋ...’ ನಿರಾಸೆಯಿಂದ ಹೇಳಿದ್ದ. ಬಹುಷ: ಜೋಡಿಗಳ ಮಾತಾಡಿದ್ದ. ’ಏ...ಇದ್ಯಾಕೋ ಆಗಕಿಲ್ಲ ಬುಡಲೋ...’ ಚಾಪೆ ಮೇಲೆ ಅಡ್ಡಾಗಿದ್ದ. ’ಇವ್ನು ಆಸ್ಟೆಲ್ಲು, ಸಿನ್ಮಾ ಅಂತ್ ಅದ್ಯಾರ್ ಇಂದೆ ಸುತ್ತಿದ್ನೋ...ಅವ್ಳೇ ಆಗಿದ್ರೆ ಸಿಕ್ಬುಡ್ಬೇಕಿತ್ತು ತಾನೇ...’ ’ಮದ್ಯಾನ್ಕೂ ಸಿಕ್ದೆ ಇದ್ರೆ ಏನ್ ಮಾಡಂಗವ್ನೆ ಇವ್ನು? ಎಳ್ಕಂಬರಕಾಯ್ತದಾ?’ ಗಂಗಾಧರ ಸೂರಿಯ ಸಾಹಸದ ಕ್ಲೈಮ್ಯಾಕ್ಸ್ ಎದುರು ನೋಡುತ್ತಿದ್ದ ನೂರಾರು ಹುಡುಗರಂತೇ ಪರಿಸ್ಥಿತಿಯನ್ನು ತನಗೆ ತಿಳಿದ ಮಟ್ಟಿಗೆ ಅನಲೈಜ಼್ ಮಾಡಿದ್ದ. ಮಧ್ಯಾನ್ಹದ ಕ್ಲಾಸುಗಳಿಗೆ ಕಾಲೇಜಿಗೆ ಹೋಗುವಾಗ ಅಂಥದ್ದೇನೂ ಉತ್ಸಾಹ ಇರಲಿಲ್ಲ. ಸಿಟಿಹುಡುಗರ ಸುಮಾರು ಜೋಡಿಗಳು ಸೆಟ್ ಆಗಿದ್ದವು. ಒಂದಿಬ್ಬರು ಹುಡುಗಿಯರು ಕೈಯ್ಯಲ್ಲಿ ಯಾರೋ ಕೊಟ್ಟ ಕೆಂಪು ಗುಲಾಬಿಗಳನ್ನು ಹಿಡಿದು ತಾವು ತುಂಬಾ ಪ್ರಮುಖರಾದವರು ಎಂಬುದನ್ನು ಸಾರಿದ್ದರು. ಮುಂದೇನು ಮಾಡುತ್ತಾರೋ? ಹೆಂಗೆ ಲವ್ವು ಮಾಡಬಹುದು? ಪಿಚ್ಚರ್ ಗೆ ಹೋಗಬಹುದು. ಹೋಟೆಲ್ಗಳಲ್ಲಿ ಒಳ್ಳೆ ತಿಂಡಿ ಊಟ ಮಾಡಬಹುದು...ಪಾರ್ಕು ಗೀರ್ಕು ಅಲೆಯಬಹುದು...ಮದುವೆಯೇನಾದ್ರೂ ಆಗುತ್ತಾರಾ? ಅವರವರನ್ನೇ ಆಗುತ್ತಾರಾ? ಅವರ ಮನೆಯವರು ಬಿಡಬಹುದಾ? ನಾನೂ ಯೋಚಿಸಿದ್ದೆ. ಅವನಿಯಂಥ ಹುಡುಗಿಗೆ ಕಾರ್ಡು ಕೊಟ್ಟು ಅವಳು ನನಗೆ ಹೂಂ ಅಂದಿದ್ದರೆ ಏನು ಮಾಡುತ್ತಿದ್ದೆ? ಒಂದು ಕ್ಷಣ ಯೋಚನೆ ಬಂತು. ಮುದ್ದಾದ ಹುಡುಗಿ...ಚನ್ನಾಗೇನೋ ಇರುತ್ತದೆ...ಆದರೆ ಎಲ್ಲಿಗೆ ಸುತ್ತಿಸಲಿ? ಹೇಗೆ ಕರೆದುಕೊಂಡು ಹೋಗಲಿ? ತಿನ್ನಿಸಲು ದುಡ್ಡೆಲ್ಲಿಂದ ಬರಬೇಕು? ಅವಳಿಗೋಸ್ಕರ ದಿನ ಒಂದು ಬಟ್ಟೆ ಹಾಕುವವರ್ಯಾರು? ನಮ್ಮನೆಯ ರಾಸುಗಳಿಗೆ ಅವನಿ ಮೇವು ಹಾಕುತ್ತಾಳಾ? ಕೋಳಿ ಕಸ ಕೆರೆಯುತ್ತಾಳಾ? ನನಗಿಷ್ಟದ ತಂಬಿಟ್ಟು, ಮುದ್ದೆ, ಬಸ್ಸಾರು ಮಾಡಿಕೊಡುತ್ತಾಳಾ ಅಥವಾ ತಿನ್ನುತ್ತಾಳಾ? ಅಪ್ಪ ಅವ್ವನಿಗೇನಾದರೂ ಗೊತ್ತಾದರೆ...ಸೀರಿಯಸ್ಸಾಗಿ ಯಾವನಿಂದಲಾದರೂ ಪೊರಕೆ ತಗೊಂಡು ಬಾರಿಸಿ, ಗಾಳಿ ಬಿಡಿಸಿ ತಾಯತ ಕಟ್ಟಿಸಿಬಿಡುತ್ತಿದ್ದರೇನೋ...ನನ್ನಂತವರು ಅವನಿಯಂಥವರನ್ನು ಜೋಡಿಯಾದರೆ ಎತ್ತಿಗೂ ಬಿಳಿ ಕೊತ್ತಿಗೂ ಜೋಡಿ ಮಾಡಿಸಿದಂತಲ್ಲವೇ...ಹಾಗಾದರೆ ಸ್ವಲ್ಪ ನನ್ನಂತೆಯೇ ಇರುವ ಸೂರಿ ಏನು ಮಾಡುತ್ತಾನೆ? ಓಹ್. ಇದು ಬರೀ ಕಾಲೇಜಿನ ವ್ಯವಹಾರ, ಸಿಟಿಯಲ್ಲಿ ಬೆಳೆದ ಅನುಕೂಲಸ್ತರ ಮನೆ ಹುಡುಗರ ವ್ಯವಹಾರ, ನಿಜಜೀವನದ್ದಲ್ಲ ಎನಿಸಿತ್ತು. ಕ್ಲಾಸಿನಲ್ಲಿ ಕೂತಾಗ ಮನಸ್ಸು ಶಾಂತವಾಗಿತ್ತು. ಸೂರಿಗೆ ಲವ್ವು ನಿಜವಾದರೆ ದೇವರೇ ಅವನನ್ನು ಕಾಪಾಡಬೇಕು ಎಂದುಕೊಂಡು ಯಾವತ್ತೂ ಕೊಡದಿದ್ದ ಗಮನವನ್ನು ಇಂಗ್ಲಿಷ್ ಕ್ಲಾಸಿಗೆ ಕೊಟ್ಟು ಕೇಳಿದ್ದೆ. ಹುಡುಗಿಯರ ಕಡೆ ಕಣ್ಣು ಹಾಯಿಸಿದಾಗ ಇವರು ಅಷ್ಟು ದೂರದಲ್ಲೇ ಸರಿ ಎನಿಸಿದ್ದರು. ಕ್ಲಾಸುಗಳು ಮುಗಿದಾದ ಮೇಲೂ ಯಾರಿಗೂ ಸೂರಿ, ಅವನಿ, ದೇವುಗಳ ಸುದ್ದಿಯಿರಲಿಲ್ಲ. ಸೂರಿಯ ಬೈಕು ಎಲ್ಲೂ ಕಂಡಿರಲಿಲ್ಲ. ಬೆಳಿಗ್ಗೆ ಬಿಸಿಯೇರಿಸಿದ್ದ ’ವೆಲೆಂಟೆನ್ಸ್ ಡೆ’ ಸಂಜೆಗೇ ಆಸಕ್ತಿ ಕಳೆದುಕೊಂಡಿತ್ತು. ಹೂಕೊಟ್ಟು ಕಾರ್ಡು ಕೊಟ್ಟು ಜೋಡಿಯಾಗುವುದರಲ್ಲಿ ಮಜ ಇದೆ ನಿಜ. ಆದಾದ ಮೇಲೆ?! ಎಲ್ಲಾ ಬರೀ ವೇಸ್ಟು ಎನ್ನಿಸಿತ್ತು. ಲೈಬ್ರರಿಯಲ್ಲಿ ಕೂತು ಓದುವಾಗಲೂ ಸುತ್ತಮುತ್ತ ಒಂದಿಬ್ಬರು ಹುಡುಗ ಹುಡುಗಿಯರು ಪಿಸುಪಿಸು ಮಾತಾಡಿಕೊಳ್ಳುವಾಗ ಸೂರ್ಯ ಮುಳುಗುವ ಮುಂಚೆ ಇವರೂ ಹಳ್ಳಕೆ ಬೀಳುವರೇ ಅಂತ ಖುಷಿ ಪಡುವವನಾಗಿದ್ದೆ. ರಾತ್ರಿ ಊಟ ಹಾಕಿಸಿಕೊಂಡು ಬಂದು ರೂಮಲ್ಲಿ ’ವೆಲೆಂಟೆನ್ಸ್ ಡೆ’ ಅಂದ್ರೆ ಏನೋ ಅಂತ ಗಂಗಾಧರನನ್ನು ಕೇಳಿದ್ದೆ. ’ಯಾವನಿಗ್ಗೊತ್ತಲೊ...ಉಡ್ಗೀರ್ಗೆ ಕಾಲ್ಡ್ ಕೊಟ್ಟು ಲವ್ ಮಾಡ ದಿನ ಇರ್ಬೌದು..ಆ ಬಡ್ಡಿಮಗ ಕಾಲ್ಡ್ ಕೊಡ್ತನೆ ಅಂದ್ರೇ...ಥತ್...ಪತ್ತೆನೇ ಇಲ್ಲ ಬುಡು...’ ಗಂಗಾಧರನಿಗೂ ಗೊತ್ತಿದ್ದಂತಿರಲಿಲ್ಲ. ಇನ್ನೂ ಹೆಚ್ಚು ತಿಳಿದುಕೊಳ್ಳಲು ನನಗೆ ಆ ಸಮಯದಲ್ಲಿ ಬೇರೆ ಯಾವ ಸೋರ್ಸೂ ಸಿಕ್ಕಿರಲಿಲ್ಲ. ಗಂಗಾಧರ ಮಲಗಲು ತಯಾರಾಗಿದ್ದ. ಕಷ್ಟಪಟ್ಟು ನಿಲ್ಲಿಸಿರೋ ನಮ್ಮ ರೂಮಿನ ಬಾಗಿಲನ್ನು ಬಡಿದ ಸದ್ದು. ’ಇವನಯ್ನ್...ಯಾಕಲೇ...’ ಬಾಗಿಲು ಬಿಚ್ಚಿಕೊಂಡು ಬಿದ್ದುಬಿಡಬಹುದೆಂಬ ಗಾಬರಿಯಲ್ಲಿ ಗಂಗಾಧರ ನೆಗೆದೆದ್ದು ಚಿಲಕ ತೆಗೆದ. ನಮ್ಮಂತೆ ಹಾಸ್ಟೆಲ್ ಪಾರ್ಟಿ, ಫಸ್ಟ್ ಇಯರ್ ಸೈನ್ಸ್ ಸ್ಟೂಡೆಂಟ್ ’ಸಿ’ ಬ್ಲಾಕ್ ನ ಶೇಖರ ನಿಂತಿದ್ದ. ’ಸಕ್ಸಸ್ ಆಯ್ತ್ ಕಣ್ರೀ!! ಕಾರ್ಡ್ ಕೊಟ್ರಂತೆ!’ ಗಂಗಾಧರ ಪುಟಿದಿದ್ದ. ’ಏನಂದ್ಲಂತೆ?’ ಹಾಸ್ಟೆಲ್ಲಿನ ಕಾರಿಡಾರಿನಲ್ಲಿ ಸುಮಾರು ಹುಡುಗರು ಗುಂಪು ಗುಂಪಾಗಿ ನಿಂತು ಗುಲ್ಲು ಮಾಡುತ್ತಿದ್ದರು. ಇಡೀ ಹಾಸ್ಟೆಲ್ಲಿಗೆ ಹತ್ತು ನಿಮಿಷ ಮುಂಚೆ ತಲುಪಿ, ತನಗೂ ಸಿಕ್ಕಿದ್ದ ಸುದ್ದಿಯನ್ನು ಇವರಿಗೆ ನಾನೇ ಮೊದಲು ತಲುಪಿಸುತ್ತಿರುವುದು ಎಂಬ ಖುಷಿಯಲ್ಲಿ ಶೇಖರ ರಂಜನೀಯವಾಗಿ ವಿವರಿಸಿದ್ದ. ದೇವು ಅವನಿ ಎಲ್ಲಿದ್ದಾಳೆಂದು ಅವಳ ಗೆಳತಿ ಲತಾ ಎಂಬ ಹುಡುಗಿಯನ್ನು ವಿಚಾರಿಸಿದ್ದಾಗ ಅವನಿ ತನ್ನ ಕುಟುಂಬದವರ ಜೊತೆ ’ವೆಲೆಂಟೆನ್ಸ್ ಡೆ’ ಆಚರಿಸಲು ಹಿಂದಿನ ಸಂಜೆ ಊರಿಗೆ ಹೋಗಿದ್ದಳಂತೆ. ಅದನ್ನು ಕೇಳಿದ ಸೂರಿ ನಿರಾಸೆಯಿಂದ ಅಲ್ಲೇ ಕೂತು ಕಣ್ಣೀರು ಹಾಕಿಬಿಟ್ಟಿದ್ದನಂತೆ. ಅವನಿ ಗೆ ಆಗಲೇ ಬಾಯ್ ಫ್ರೆಂಡ್ ಇದ್ದಾನೆ ಅಂತಲೂ ಆ ಹುಡುಗಿ ತಿಳಿಸಿಬಿಟ್ಟಳಂತೆ. ಆಗ ಸೂರಿ ಪಟ್ಟ ಸಂಕಟ ನೋವು ನೋಡಿ ದೇವುಗೂ ಕಣ್ಣಲ್ಲೆಲ್ಲಾ ನೀರು ಬಂದು ’ಅವನಿ ಗೆ ಹಿಂಗಾಗಿದೆ ಅಂತ ಫೋನ್ ಮಾಡಿ ನೋಡು...ಸಂಜೆ ಬರ್ತಿವಿ...ಏನಕ್ಕೂ ಒಂದು ಉತ್ತರ ಹೇಳ್ಬೇಕಂತೆ ಅನ್ನು’ ಅಂತ ಆ ಹುಡುಗಿಯನ್ನು ಹೆದರಿಸಿ ಕಳಿಸಿದ್ದನಂತೆ. ಒಂದು ಕೆಲಸ ಹಿಡಿದರೆ ಅದು ಸಫಲವೋ ವಿಫಲವೋ, ಒಟ್ಟು ಅದಕ್ಕೊಂದು ಗತಿ ಕಾಣಿಸುವ ಸ್ವಭಾವದ ನಮ್ಮ ನಾಯಕ ದೇವು ಸಂಜೆ ಸೂರಿಯನ್ನು ಕರೆದುಕೊಂಡು ಲೇಡೀಸ್ ಹಾಸ್ಟೆಲ್ ಹತ್ತಿರ ಹೋಗಿ ಸಂದೇಶಕ್ಕೆ ಕಾದಿದ್ದನಂತೆ. ಅವನಿ ಜೊತೆ ಫೋನ್ ನಲ್ಲಿ ಮಾತಾಡಿ ಅವನಿಗೆ ಸೂರಿ ಬಗ್ಗೆ ’ಆ’ ಭಾವನೆ ಇಲ್ಲ. ಅವಳು ಆಗಲೇ ಎಂಗೇಜ್ಡು...ಸೂರಿಯನ್ನು ’ಅಣ್ಣಾ’ ಅಂತ ತಿಳ್ಕೊತಾಳಂತೆ...ಅವನು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬಾರದಂತೆ...ಅಂತೆಲ್ಲಾ ಆ ಹುಡುಗಿ ಲತಾ ಸೂರಿ ದೇವುರ ಸಮ್ಮುಖದಲ್ಲಿ ಕಣ್ಣೀರು ತುಂಬಿಕೊಂಡು ಹೇಳಿತಂತೆ. ಸೂರಿ ಹತ್ತು ನಿಮಿಷ ಅಲ್ಲಿಂದ ಹೋಗೇಬಿಟ್ಟನಂತೆ. ದೇವುನೂ ಹತ್ತಿರ ಬಿಟ್ಟುಕೊಳ್ಳಲಿಲ್ಲವಂತೆ! ಇವರು ಕೋಪದಲ್ಲಿ ನನ್ನೇನಾದರೂ ಹೊಡೆದು ಬಿಡುತ್ತಾರೋ ಅಂತ ಆ ಹುಡುಗಿ ಲತಾ ಗಳಗಳನೆ ಅಳಲು ಶುರು ಮಾಡಿಬಿಟ್ಟಿತಂತೆ. ಅಷ್ಟರಲ್ಲಿ ಸೂರಿ ಬಂದು ಎದೆ ಮೇಲೆ ಕೈಯ್ಯಿಟ್ಟುಕೊಂಡು ತನಗೇನೂ ಬೇಜಾರಾಗಿಲ್ಲ...ಆಕೆ ಖುಷಿಯಾಗಿರಲಿ ಅಂತ ಮಾತ್ರ ತನ್ನ ಆಸೆ ಎಂದುಬಿಟ್ಟನಂತೆ. ಅವನ ಕಣ್ಣೆಲ್ಲಾ ರಕ್ತದಷ್ಟು ಕೆಂಪಂತೆ! ಬೆಳಿಗ್ಗೆಯಿಂದ ಷರ್ಟಿನ ಒಳಗೆ ಹೊಕ್ಕಿಸಿಟ್ಟುಕೊಂಡಿದ್ದ ಕಾರ್ಡನ್ನು ಹೊರಗೆ ತೆಗೆದು ಅವರಿಬ್ಬರ ಎದುರು ಹರಿದು ಬಿಸಾಕಲು ಹೋದಾಗ ದೇವು ಅವನನ್ನು ತಡೆದುಬಿಟ್ಟನಂತೆ!! ತನಗೆ ಬಂದಿದ್ದ ಸುದ್ದಿಗೆ ತನ್ನದೇ ಶೈಲಿಕೊಟ್ಟು ಆದಷ್ಟು ರೋಚಕವಾಗಿ ವಿವರಿಸುತ್ತಿದ್ದ ಶೇಖರ ಒಂದು ನಿಮಿಷ ನಿಲ್ಲಿಸಿ ನಮ್ಮ ಮುಖ ನೋಡಿದ್ದ. ಗಂಗಾಧರ ಹೀಗಾಗಿ ಹೋಯಿತಾ ಎಂಬಂತೆ ಕೇಳುತ್ತಿದ್ದ. ಕಥೆಯಲ್ಲಿ ಇನ್ನೂ ಏನೋ ಇದೆ ಎನಿಸಿ ಉಸಿರಾಡುವುದನ್ನೂ ಹಿಡಿದಿಟ್ಟುಕೊಂಡು ಅವನ ಕಡೆ ನೋಡುತ್ತಿದ್ದೆವು. ನಮ್ಮಿಬ್ಬರ ಮುಖಭಾವಗಳನ್ನೂ ಗಮನಿಸಿ ನಾವಿಬ್ಬರೂ ಸುದ್ದಿಯ ಅಂತ್ಯಕ್ಕೆ ಕಾಯುತ್ತಿರುವುದನ್ನು ಖಾತ್ರಿ ಮಾಡಿಕೊಂಡ ಶೇಖರ... ದೇವು ಸೂರಿ ಕೈಯ್ಯಿಂದ ಕಾರ್ಡು ಈಸಿಕೊಂಡು, ಪೆನ್ ತೆಗೆದುಕೊಂಡು ಏನೋ ಬರೆದು...ಅದನ್ನು ಹಾಗೇ ಮಡಚಿ ಕವರಿನೊಳಗಿಟ್ಟು ನೀವು ತುಂಬಾ ಒಳ್ಳೆಯವರು...ನನಗಿಷ್ಟ ಆದಿರಿ...ಇದನ್ನ ನನ್ನ ಕಡೆಯಿಂದ ತಗೊಳ್ಳಿ ಎಂದು ಅದೇ ಕಾರ್ಡನ್ನು ಅಳುತ್ತಿದ್ದ ಆ ಹುಡುಗಿಯ ಕೈಗೆ ಕೊಟ್ಟು ಆಕೆಗೇನನ್ನಿಸುತ್ತೋ ಹೇಳಲು ಒಂದು ವಾರ ಟೈಮ್ ಕೊಟ್ಟು, ಏನು ತೀರ್ಮಾನ ಮಾಡಿದರೂ ನನಗೆ ಬೇಜಾರಾಗಲ್ಲ ಎಂದೂ ಹೇಳಿ ಬಂದುಬಿಟ್ಟನಂತೆ! ತಿರುವು ನಮಗೆ ಆಶ್ಚರ್ಯ ತಂದಿತ್ತು. ಬೆಳಿಗ್ಗೆಯಿಂದ ಸೂರಿ ಕಾರ್ಡು ಕೊಡುತ್ತಾನೆಂದು ಅವನನ್ನು ಹಾಟ್ ಸ್ಪಾಟಿನಲ್ಲಿಟ್ಟು ಲವ್ವಿನ ಹೀರೋ ಮಾಡಿಕೊಂಡು ಕಾದಿದ್ದವರಿಗೆ ದೇವುಗೇನಾಯಿತು?! ಅಷ್ಟು ಸಡನ್ನಾಗಿ?! ನಾವು ನಿಜವೋ ಸುಳ್ಳೊ ನಂಬಲಾಗದಂತಿದ್ದೆವು. ಶೇಖರ ಇನ್ನೊಂದಷ್ಟು ಹುಡುಗರಿಗೆ ಸುದ್ದಿ ಕೊಡಲು ಹೋದ. ಒಟ್ಟಿನಲ್ಲಿ ಕಾರ್ಡು ಹುಡುಗರ ಸೈಡಿಂದ ಹುಡುಗಿಯರ ಸೈಡಿಗೆ ಹೋಯಿತೆಂಬ ಸಣ್ಣ ಸಮಾಧಾನ ಗಂಗಾಧರನ ಮುಖದಲ್ಲಿ ಕಂಡರೂ "ಸವಾಸಲ್ಲ ಬುಡಪ್ಪ...ಐಲ್ ನನ್ಮಕ್ಳ್ರು’ ಗೊಣಗುತ್ತಾ ರೂಮ್ ಹೊಕ್ಕು ಮುಖದ ತುಂಬ ಕವುಚಿ ಮಲಗಿದ. ಸೂರಿಯ ಲವ್ವು, ಸಂಭ್ರಮ, ಕಾಯುವಿಕೆ, ಆಸೆ, ನಿರಾಸೆಯ ಬೆವರನ್ನೆಲ್ಲಾ ಹೀರಿ ಹೀರಿ ಮೆತ್ತಗಾಗಿದ್ದ ಆ ಕಾರ್ಡು ದೇವುನ ಹೆಸರು ಹಾಕಿಸಿಕೊಂಡು ಒಟ್ಟಿನಲ್ಲಿ ಯಾರದೋ ಕೈ ತಲುಪಿತ್ತು. ದೇವು ಯಾಕೆ ಇಷ್ಟು ವೀಕ್ ಆಗಿಹೋದ? ಹೇಳ್ದೆ ಕೇಳ್ದೆ ಆ ಹುಡುಗಿಗ್ಯಾಕೆ ಕಾರ್ಡು ಕೊಟ್ಟುಬಿಟ್ಟ? ಈಗ ಆ ಹುಡುಗಿ ಇವನನ್ನು ಲವ್ವು ಮಾಡದಿದ್ರೆ ದೇವುವಂತಾ ಯುವ ಜನನಾಯಕ ಗಡ್ಡಪಡ್ಡ ಬಿಟ್ಟುಕೊಂಡು ಹಾಸ್ಟೆಲಿನ ಕಾರಿಡಾರಿನಲ್ಲಿ ’ಇದು ಯಾರು ಬರೆದ ಕಥೆಯೋ..’ ಅಂತ ಹಾಡಿಕೊಂಡು ತಿರುಗುವುದನ್ನು ಊಹಿಸಿಕೊಳ್ಳಲೂ ಆಗಲಿಲ್ಲ. ಇದ್ಯಾವ ಸೀಮೆ ತಲೆ ಕೆಟ್ಟ ದಿನ...ಅವತ್ತು ನಮ್ಮ ಹಾಸ್ಟೆಲಿನಲ್ಲಿ ಸುಮಾರು ಹುಡುಗರು ನೆಮ್ಮದಿಯ ನಿದ್ದೆ ಮಾಡಿರಲಿಕ್ಕಿಲ್ಲ. ನಾನು ಮೊದಲು ಕೇಳಿ ಕಂಡ ’ವೆಲೆಂಟೆನ್ಸ್ ಡೆ’ ಮುಗಿದಿತ್ತು. ಬೆಳಿಗ್ಗೆ ತಿಂಡಿಗೆ ದೇವು ಪ್ರತ್ಯಕ್ಷನಾದಾಗ ಎಲ್ಲರೂ ಅವನನ್ನು ಮೇಲಿಂದ ಕೆಳಗೆ ನೋಡಿ ’ಅಣ್ಣಾ ಚನ್ನಾಗಿದ್ದೀಯ’ ಎಂಬಂತೆ ಕೇಳಿ ತಮ್ಮ ಕೆಲಸ ಮುಂದುವರಿಸಿದ್ದರು. ಎಂದಿನಂತೆ ಕಾಲೇಜಿಗೆ ಹೋದಾಗ ಸೂರಿ ತನ್ನ ಭಾವನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ನಿರಾಳನಾದಂತಿದ್ದ. ನೆನ್ನೆಯ ಟೆನ್ಷನ್ ನಿಂದ ಮುಕ್ತಿ ಪಡೆದು ಫ್ರೆಶ್ಶಾಗಿದ್ದ. ಎಲ್ಲರೂ ಅವನ ಹೆಗಲು ಮುಟ್ಟೋ, ಬೆನ್ನು ಸವರಿಯೋ ಸಮಾಧಾನ ಹೇಳುವಂತೆ ಮಾಡಿದೆವು. ತ್ಯಾಗಮಯಿಯಂತೆ ಉಸಿರುಬಿಟ್ಟಿದ್ದ. ದಿನಾ ದೇವುನ ಸುತ್ತ ಹರಡಿಕೊಂಡು ಅವನನ್ನು ತಮ್ಮ ಮಧ್ಯೆ ವಿಜೃಂಭಿಸಿಕೊಳ್ಳುತ್ತಿದ್ದ ಹುಡುಗರು ಯಾಕೋ ಸೂರಿಯ ಇಕ್ಕೆಲಗಳಲ್ಲಿ ಕಲೆತುಕೊಂಡಿದ್ದರು. ನಮ್ಮ ನಾಯಕ ಲವ್ವಿನ ಸಹವಾಸಕ್ಕೆ ಬಿದ್ದು ಮೆತ್ತಗಾಗಿ ಹೋದರೆ ಇವನೂ ನಮ್ ಸಪೋರ್ಟಿಗಿರಲಿ ಎಂದುಕೊಂಡಂತಿತ್ತು. ನೆನಪಿನಂಗಳದಿಂದ... ಕಾಮ್ರೆಡ್ ಕೆ.ಎಂ. ಶ್ರೀನಿವಾಸ್ ಹೇಳಿದ ನೆನಪುಗಳು... ಡಾ. ರಾಜೇಗೌಡ ಹೊಸಹಳ್ಳಿ (ಅಲ್ಲಲ್ಲಿ ಅಷ್ಟಷ್ಟನ್ನು ಹೆಕ್ಕುತ್ತಾ ಪೋಣಿಸುತ್ತಿರುವ ಮಾಲೆ) ೧) ನನಗೆ ಆಗ ಆಡೋ ವಯಸ್ಸು. ನಮ್ಮ ತೀರ್ಥಳ್ಳಿ-ಆರಗ ಕಡೆ ಮಂಜಪ್ಪ ಅಂತಾ ಒಬ್ಬರು ಮಾಸ್ಟರು ಇದ್ದರು. ಗಾಂಧಿ ಹಿಂದೆ ಬಿದ್ದು ಇರೋ ಕೆಲಸ ಕಳ್ಕೊಂಡ್ರು. ಬಹಳ ಬಡತನಕ್ಕೆ ಸಿಕ್ಕಿಬಿದ್ದರು. ಅದಿರಲಿ! ಯಡೂರಲ್ಲಿ ಕಾಂಗ್ರೆಸ್ ಭಾಷಣ ಇಡಿಸಿದ್ದರು. ಅದಕ್ಕೆ ಸಾಹುಕಾರ್ ಶ್ರೀನಿವಾಸ್ ಜೋಯಿಸರನ್ನ ಅಧ್ಯಕ್ಷತೆ ಅಂತಾ ಪ್ರಚಾರ ಮಾಡಿದ್ರು. ಇದನ್ನೆಲ್ಲಾ ಪೋಲೀಸಿನೋರು ಹೆಜ್ಜೆಹೆಜ್ಜೆಗೆ ಸುದ್ಧಿಕೊಡೋ ಕಾಲ. ಇದೆಲ್ಲ ರಾಮಾಯಣ ಯಾಕೆ ಅಂತಾ ಜೋಯಿಸರು ಸಭೆಗೇ ಬರಲಿಲ್ಲ. ನಾನು ಎಂಟು ಹತ್ತು ವರ್ಷದ ಹುಡುಗ, ಅಲ್ಲಿ ಅಜ್ಜಿಮನೆಗೆ ಹೋದೋನು! ನೋಡ್ತಾ ನಿಂತಿದ್ದೆ! ಮಂಜಪ್ಪನವರು ನನ್ನ ಊರ ಕಡೇರೇ ಹೌದು. ಇನ್ನೇನು ಸಭೆ ಪ್ರಾರಂಭವಾಗಬೇಕು. 'ಹೇ ಶ್ರೀನಿವಾಸ' ಅಂದವರೇ ಅನಾಮತ್ ನನ್ನ ಟೇಬಲ್ ಮೇಲೆ ನಿಲ್ಲಿಸಿ ಭಾಷಣ ಮಾಡು ಅಂದ್ರು. ಸಭೇಲಿ ಈ ಶ್ರೀನಿವಾಸನೇ ಭಾಷಣ ಮಾಡ್ತಾನೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅಂದ್ರು. ಅದೇನು ಮಾಡಿದೇನೋ. ಅದೆಂತ ಹೇಳಿದನೋ ಕಾಣೆ. ನಾನು ನನ್ನೂರಲ್ಲಿ ಆಡ್ತ ಇದ್ದೆ. ಪೋಲೀಸಪ್ಪ ಬಂದು 'ಯಾರು ಶ್ರಿನಿವಾಸ' ಅಂದ. 'ಇವನೇ ಇವನೇ' ಅಂತಾ ನನ್ನ ತೋರಿಸಿದರು. ಹೇ ತಮಾಷೆ ಮಾಡ್ತಿರೇನ್ರಿ; ಕಾಂಗ್ರೆಸ್ ಸಭೆಲಿ ಅಧ್ಯಕ್ಷತೆ ವಹಿಸಿದ ಶ್ರೀನಿವಾಸ ಯಾರ್ರಿ ಅಂದ್ರು. ಪೋಲೀಸನವರಿಗೆ ಹೆದರೋ ಕಾಲ ಅಲ್ಲವೇ! ಅಲ್ಲಿ ಪಟ್ಟಮಕ್ಕಿಯವರು ಒಬ್ಬರು ಶ್ರೀನಿವಾಸ ಅಂತಾ ಇದ್ದರು. 'ಅವರೇ ಶ್ರೀನಿವಾಸ' ಅಂತಾ ಆತನನ್ನು ತೋರಿಸಿದ್ರು. ಏನೂ ಕಾಣದ ಅವನ ಹಿಡ್ಕೊಂಡು ಹೋದರು. ಹೀಗಿತ್ತು ನಾವು ನಮ್ಮ ಸಮಾಜ ಆಗಿನ ಕಾಲದಲ್ಲಿ ಅನ್ನಿ. ಮುಂದೆ 'ಮೈಸೂರ ಚಲೋ ಚಳುವಳಿಲಿ' ಇದೇ ಮಂಜಪ್ಪ ಮತ್ತು ನಾನು ಅಲ್ಲದೆ ಇನ್ನು ಎಲ್ಲ ಸೇರಿ ಜಾತಾ ಹೊರಟವು. ಕಡೂರು ಬಳಿ ನಮ್ಮನ್ನು ಬಂಧಿಸಿದರು. ೨) ಜಯಚಾಮರಾಜ-ಒಡೆಯರ ಕಾಲ ೧೯೪೨ರಲ್ಲಿ ತೀರ್ಥಹಳ್ಳಿ ತುಂಗಾನದಿಗೆ ಕಮಾನು ಸೇತುವೆ ಕಟ್ಟಿದ್ದು. ಅದೇ ನಮ್ಮ ಪುಟ್ಟಪ್ಪನವರದ್ದು 'ದೋಣಿಸಾಗಲಿ ಮುಂದೆಹೋಗಲಿ' ಅಂತಾ ಬರುತ್ತಲ್ಲಪ್ಪ ಅದೇ ಜಾಗ. ಆಚೆ ಕಾಡಲ್ಲಿ ಮಿಲಿಟರಿ ಕ್ಯಾಂಪಿತ್ತು. ಆಗ ಸ್ವಾತಂತ್ರ ಹೋರಾಟದ ಕಾಲ. ಜನಾರ್ಧನನಾಯಕರು ಮುಂದಾಳು. ಕಾಳಿಂಗರಾಯರು, ಪುಟ್ಟರಾಯರು, ಉಡುಪಿ ಮಂಜಪ್ಪನವರು ಇಂತವರೆಲ್ಲ ತೀರ್ಥಹಳ್ಳಿ ಕಡೆ ಹೋರಾಟಗಾರರು. ನನಗೆ ಇನ್ನು ವಯಸ್ಸು ಆಗಿರಲಿಲ್ಲ. ಅದು ಹೇಗೋ ನನ್ನ ಕಿವಿಗೆ ಕಮಾನು ಸೇತುವೆ ಉಡಾಯಿಸೋ ವಿಚಾರ ಸಿಕ್ತು. ಓಡೋಗಿ ಇನ್ಸೆಕ್ಟರ್ಗೆ ಹೇಳಿದೆ. ಅದೇನೋ ನನಗೆ ಗೊತ್ತಿಲ್ಲ! ಇಂಥಾ ಸೇತುವೆ ಒಡೆದರೆ ಹೇಗೆ! ಉಳಿಸಬೇಕು ಅಂತಾ ಮನಸಿಗೆ ಬಂದುಬಿಡ್ತು. ಉಳಿತು. ೩) ಅಯ್ಯೋ ಆಗಿನ ಮಲೆನಾಡು ಏನು ಹೇಳ್ತೀರಿ. ಹುಟ್ಟಿದೋರು, ಹೆತ್ತೋರು, ದುಡಿಯೋರು, ಇವೊತ್ತಿದ್ದೋರು ನಾಳೆ ಇರ್ತಿರ್ಲಿಲ್ಲ. ನನಗೆ ಒಂದೆರಡು ವರ್ಷದ ಮಗುನಲ್ಲೆ ಅಪ್ಪ ಸತ್ತೊದರು. ತಾಯಿ ಬೇಸಾಯಕ್ಕೆ ಇಳಿದಳು. ಸಾಕಿದಳು ಓದಿಸಿದಳು. ಆದರೆ ನಾನು ಮನೆಬಿಟ್ಟು ಸಮಾಜಕಾರ್ಯ ಅಂತಾ ಇಳಿದುಬಿಟ್ಟೆ. ಹೀಗೀಗೆ ಅಂತಾ ಒಂದಿನ ಹಂಗಿಸ್ಲಿಲ್ಲ. ಹೇಗೆ ಸಹಿಸಿಕೊಂಡಿರಬೇಕು. ಮಾತಾಯಿ! ಅಗ ಒಂಥರಾ ಗಾಣಗುದ್ದುಗೆ ಜ್ವರ ಅಂತಾ ಬಂದು ಬಿಡೋದು. ಅದು ೧೯೩೧ ಜಪಾನ್-ಚೈನಾ ಯುದ್ಧ ಕಾರಣ ಅದೊಂದು ಪ್ಲೂ ತರಾ ಬರ್ತಿತ್ತು ಅಂತಾರ್ರಪ್ಪಾ! ಅದೆಂತದೋ ಸುಡುಗಾಡು ಅದಿರಲಿ! ನನ್ನಜ್ಜ ಬೊಮ್ಮೆಗೌಡ ದೊಡ್ಡ ಜಮೀನ್ದಾರ್ರು. ಆಗ ವಿಠಲ್ರಾವ್ ಅನ್ನೋ ಸಾಹುಕಾರ ಜೊತೆ ಬೊಂಬಯಿವರೆಗೂ ವ್ಯಾಪಾರ ಮಾಡ್ತಿದ್ದರು. ಆಗ ಸೊಂಟದಲ್ಲಿ ಚಿನ್ನದ ನಾಣ್ಯ ಕಟ್ಕೊಂಡು ಬರ್ತ ಇದ್ದರಂತೆ. ನಮ್ಮನೆಲಿ ಒಂದು ದೋಣಿ. ಅಂದರೆ ಮುಚ್ಚಿದರೆ ಪೆಟ್ಟಿಗೆ, ಅದೇ ಮಲಗೋ ಮಂಚ ಆಗೋದು. ಅದರೊಳಗೆ ಚಿಕ್ಕದೊಂದು ಪೆಟ್ಟಿಗೆಗೆ ಬೀಗಹಾಕಿ ಬಂಗಾರ ಇಟ್ಟಿರ್ತಿದ್ದರು. ನಮ್ಮನೆಲಿ ಹೆಗ್ಗಣ ಇಲಿ ಕಾಟ. ನನ್ನ ದೊಡ್ಡಪ್ಪನ ಮಕ್ಕಳೂ ನನ್ನ ವಯಸ್ಸಿನವರೇ ಹೌದು. ಒಂದಿನ ಮಲಗ್ತಿದ್ವಿ. ಕರಕರ ಕೊರಕೊರ ಅನ್ನೋ ಶಬ್ಧ. ಆಗ ಎದ್ದು ಇಲಿ ಹೆಗ್ಗಣ ಹೊಡ್ಯೋದು ಇದ್ದೇ ಇತ್ತು. ದಿನಾ ಇದಿತ್ತಲಾ! ಆವೊತ್ತು ಹಿಂಗೇ ಶಬ್ಧ ಆಗ್ತಾ ಇತ್ತು. ಹೇ ಸುಮ್ಮನೆ ಬಿದ್ಕೊಳೋ ಯಾವನು ಏಳ್ತನೆ ಅಂತಾ ನನ್ನಣ್ಣ ಹೇಳಿದ. ಬೆಳಗಾದರೆ ನೋಡ್ತಾರೆ! ಮನೆ ಹೆಂಚು ತೆಗೆದವರೆ! ಪೆಟ್ಟಿಗೆ ಖಾಲಿ. ಯಾರ್ಯಾರನ್ನೋ ಪೋಲಿಸಿನವರು ತಂದು ವದೆ ಬಿಟ್ಟಿದ್ದು ಅಷ್ಟೇ ನೆನಪು. ಅದೆಲ್ಲಿ ಸಿಕ್ಯಾತು! ನಾನು ಆಗ ಸಣ್ಣ ಹುಡುಗ ಅನ್ನಿ. ೪) ನಾನು ಬೆಂಗಳೂರಿನ ರೇಸ್ಕೋರ್ಸ್ ರಸ್ತೆಲಿರೋ ಲಾ ಕಾಲೇಜು ಹಾಸ್ಟೆಲಿನಲ್ಲಿದ್ದೆ. ೧೯೫೬ರಲ್ಲಿ ಕೆಂಗಲ್ ಹನುಮಂತಯ್ಯನೋರು, ವಿಧಾನಸೌದ ಕಟ್ಟಿದ ಕನಸು ನೆನಸುಗಳಲ್ಲೆ 'ನಾಳೆ ಉದ್ಘಾಟನೆ' ಎನ್ನುವಾಗ ಅಧಿಕಾರ ಕಳ್ಕೊಂಡ್ರು. ಪಶ್ಚಿಮ ದ್ವಾರದ ಕಡೆಯಿಂದ ತಾನು ಕಟ್ಟಿದ ಸೌಧ ಹಿಂದಿರುಗಿ ನೋಡುತ್ತಲೇ ನಮ್ಮಂತಾ ನೋಡ್ತಾ ನಿಂತಿದ್ದವರ ಕಡೆಗೆ ಕೈ ಮುಗಿತಾ ಬರ್ತಾ ಇದ್ರು. ಆತನ ಕಣ್ಣಲ್ಲಿ ನೀರು ಇಳಿತಾ ಇದ್ವು. ಆ ಸನ್ನಿವೇಶ ಬಿಡಿ! ನನ್ನಂತಾ ಕಡುಪಿನ ಮನುಷ್ಯನ ಕಣ್ಣಲ್ಲಿ ಸಹಾ ನೀರು ಬಂದ್ವು ಅನ್ನಿ. ಮನುಷ್ಯನ ಆಸೆ, ಜಾತಿಪ್ರೇಮ ಈ ದೇಶದ ದುರಂತ. ಇದಕ್ಕೆ ಕಡಿದಾಳ್ ಮಂಜಪ್ಪನವರು ಜವಾಬ್ದಾರ್ರೆ ಹೌದು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಗೂ ಚೀಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಗುರುವಾರ ಚೀಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಚೀಮಂಗಲ ಹಾಗೂ ಸುತ್ತಮುತ್ತಲ ಗ್ರಾಮಗಳ ಸುಮಾರು 77 ರಾಸುಗಳಿಗೆ ಕೆಚ್ಚಲು ಬಾವು, ಜ್ವರ, ಬಂಜೆ ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಜಂತು ನಿವಾರಕ ಔಷಧಿ ಮತ್ತು ಮಾತ್ರೆಗಳನ್ನು ವಿತರಿಸಲಾಯಿತು. ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ವಿಸ್ತರಣಾಧಿಕಾರಿ ಶ್ರೀನಿವಾಸ್‌, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಪಶುವೈದ್ಯಾಧಿಕಾರಿಗಳಾದ ಡಾ.ರಮೇಶ್‌, ಡಾ.ಪ್ರಶಾಂತ್‌, ಡಾ.ರವಿಚಂದ್ರ, ಪಶುವೈದ್ಯ ಸಹಾಯಕರಾದ ಎಂ.ಮುನಿಯಪ್ಪ, ಸೀನಪ್ಪ, ರವೀಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. administrator See author's posts Related Related posts: ಚೀಮಂಗಲ ಸರ್ಕಾರಿ ಪ್ರೌಢಶಾಲೆ ವತಿಯಿಂದ ವರ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್ ಅವರಿಗೆ ಸನ್ಮಾನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ಪೂಜೆ ಚೀಮಂಗಲ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆಗಳ ಕಾಮಗಾರಿ ಜನರ ಆರೋಗ್ಯ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ಶುದ್ಧ ನೀರಿನ ಘಟಕ ಸ್ಥಾಪನೆ ಉಚಿತ ಸಾಮೂಹಿಕ ವಿವಾಹ