text
stringlengths 0
61.5k
|
---|
ಶ್ರೀ ರತ್ನಾಕರ್ ದೇವಾಡಿಗ ಇವರು ಅಧ್ಯಕ್ಷತೆಯನ್ನು ವಹಿಸಿದರು. ಶ್ರೀ ಗಣೇಶ್ ದೇವಾಡಿಗ, ಬ್ರಹ್ಮಗಿರಿ ಹಾಗೂ ಶ್ರೀ ರವಿ ಶೇರಿಗಾರ್ ಅಲೆವೂರು ಸ್ವಾಗತಿಸಿದರು, ಕುಮಾರಿ ಸುಶ್ಮಿತಾ ಶೇರಿಗಾರ್ ಮತ್ತು ಅಭಿಷೇಕ್ ಅಲೆವೂರು ಧನ್ಯವಾದವನ್ನು ಅರ್ಪಿಸಿದರು ಹಾಗೂ ಶ್ರೀ ರಾಘವೇಂದ್ರ ಶೇರಿಗಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. |
ಇದೇ ಸಂಧರ್ಭದಲ್ಲಿ ಗೋಹಾಟಿಯಲ್ಲಿ ನಡೆದ ಕೇಲೋ ಇಂಡಿಯಾ ಸ್ಪರ್ಧೆಯಲ್ಲಿ 200ಮೀಟರ್ ಓಟದಲ್ಲಿ ಚಿನ್ನದ ಪದಕ ಮತ್ತು 100 ಮೀಟರ್ನಲ್ಲಿ ಬೆಳ್ಳಿಯ ಪದಕವನ್ನು ಗಳಿಸಿ, ಸಮಾಜಕ್ಕೆ ಕೀರ್ತಿಯನ್ನು ತಂದುಕೊಟ್ಟ ನಮ್ಮ ಸಮಾಜದ ಶ್ರೀ ಅಭಿನ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. |
'ಹೊಸ ಪೀಳಿಗೆ ಮಕ್ಕಳಲ್ಲಿ ಯಾರೂ ದಡ್ಡರಿಲ್ಲ' | Prajavani |
'ಹೊಸ ಪೀಳಿಗೆ ಮಕ್ಕಳಲ್ಲಿ ಯಾರೂ ದಡ್ಡರಿಲ್ಲ' |
Published: 06 ಫೆಬ್ರವರಿ 2018, 12:23 IST |
Updated: 06 ಫೆಬ್ರವರಿ 2018, 12:23 IST |
ಮಾಗಡಿ: ಇಂದಿನ ಮಕ್ಕಳು ಪ್ರತಿಭಾವಂತರಾಗಿರುವಷ್ಟೇ ಭಾವನಾತ್ಮಕವಾಗಿಯೂ ತುಂಬಾ ಸೂಕ್ಷ್ಮರಾಗಿದ್ದು, ಸೂಕ್ತ ಮಾರ್ಗದರ್ಶನ ನೀಡಿದರೆ ಬಹುದೊಡ್ಡ ಜವಾಬ್ದಾರಿ ಹೊರಲು ಸಿದ್ಧರಾಗುತ್ತಾರೆ ಎಂದು ಪುರಸಭೆ ಅಧ್ಯಕ್ಷ ಎಚ್.ಆರ್.ಮಂಜುನಾಥ ತಿಳಿಸಿದರು. ಪಟ್ಟಣದ ಭಾನುವಾರ ರಾತ್ರಿ ನಡೆದ ಹೊಸಪೇಟೆ ಮಾರುತಿ ಪಬ್ಲಿಕ್ ಶಾಲೆಯ 16ನೇ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ಪುರಸ್ಕಾರ ನೀಡಿ ಅವರು ಮಾತನಾಡಿದರು. |
ಮಕ್ಕಳಿಗೆ ಬೇಕಾದ ಮಾರ್ಗದರ್ಶನ, ಆಸರೆ–ಬೆಂಬಲವನ್ನು ಶಾಲೆಯ ಶಿಕ್ಷಕರು ಮತ್ತು ಪೋಷಕರು ಕೊಡುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಲ್ಲಿ ಯಾರೂ ದಡ್ಡರಿಲ್ಲ. ಸೂಕ್ತ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು. |
ಮಾರುತಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಅಗತ್ಯ ಪೂರೈಕೆಯಾಗುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಮಾರುತಿ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಚ್.ಎಚ್.ಗಂಗರಾಜು ತಿಳಿಸಿದರು. ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸುವುದು ಶಾಲೆಗಳ ಕರ್ತವ್ಯ ಎಂದು ಹಿರಿಯ ವಕೀಲ ಆರ್.ನಾಗೇಶ್ ತಿಳಿಸಿದರು. |
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಘು ಮಾತನಾಡಿ, ಸಂಗೀತ, ನೃತ್ಯ,ನಾಟಕ, ಕ್ರೀಡೆಗಳಿಗೆ ಓದಿನಷ್ಟೇ ಮಹತ್ವ ನೀಡಬೇಕು ಎಂದರು. ಪುರಸಭೆ ಸದಸ್ಯೆ ಸುನಿತಾ ನಾಗರಾಜು, ಮುಖಂಡರಾದ ವಿಜಯಕುಮಾರ್, ಪುರುಷೋತ್ತಮ್, ರಾಜಶೇಖರ್, ಸಂಸ್ಥೆಯ ಆಡಳಿತಾಧಿಕಾರಿ ವರಲಕ್ಷ್ಮೀ,ಕೆ.ಟಿ, ಮುಖ್ಯಶಿಕ್ಷಕ ನರಸಿಂಹಯ್ಯ ಜಿ.ಮಾತನಾಡಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. |
ಚೀನಾ ಷಡ್ಭುಜಾಕೃತಿ ಆಂಟಿ-ಸ್ಲಿಪ್ ಫಿಲ್ಮ್ ಎದುರಿಸಿದ ಪ್ಲೈವುಡ್ ತಯಾರಿಕೆ ಮತ್ತು ಕಾರ್ಖಾನೆ | ಸುಲೋಂಗ್ |
ಆಂಟಿ-ಸ್ಕಿಡ್ ಲೇಪಿತ ಪ್ಲೈವುಡ್: |
ನಿರ್ಮಾಣ ವಾಹನಗಳು ಮತ್ತು ಕೆಲಸದ ವೇದಿಕೆಗಳಿಗೆ ನೆಲದ ವಸ್ತುವಾಗಿ ಬಳಸಲಾಗುತ್ತದೆ. |
ಮುಖ / ಬೆನ್ನಿನ ಪ್ರಕಾರ, ಮೆಂಬರೇನ್ ಮುಖದ ಮರವನ್ನು ನಯವಾದ ಪೊರೆಯ ಮುಖದ ಪ್ಲೈವುಡ್ ಮತ್ತು ಸ್ಲಿಪ್ ಅಲ್ಲದ ಮೆಂಬರೇನ್ ಮುಖದ ಪ್ಲೈವುಡ್ ಎಂದು ವಿಂಗಡಿಸಬಹುದು. ಈ ಸ್ಲಿಪ್ ಅಲ್ಲದ ಬಾಹ್ಯ ಗೋಡೆ ಪ್ಲೈವುಡ್ ಮೇಲ್ಮೈಯಲ್ಲಿ ಉಡುಗೆ-ನಿರೋಧಕ ಫೀನಾಲಿಕ್ ಫಿಲ್ಮ್ನ ಪದರವನ್ನು ಹೊಂದಿದೆ, ಇದು ರಾಸಾಯನಿಕವಾಗಿ ಮೇಲ್ಮೈಗೆ ಬಿಸಿ ಮತ್ತು ಒತ್ತುವ ಮೂಲಕ ಬಂಧಿಸಲ್ಪಡುತ್ತದೆ. ಆಂಟಿ-ಸ್ಲಿಪ್ ಫಿಲ್ಮ್ ಮೇಲ್ಮೈ ಮರವನ್ನು ಸಾಮಾನ್ಯವಾಗಿ ವಾಹನಗಳಿಗೆ ನೆಲದ ವಸ್ತುವಾಗಿ ಬಳಸಲಾಗುತ್ತದೆ. ಟ್ರಕ್ ಮತ್ತು ಪ್ಲಾಟ್ಫಾರ್ಮ್. |
ಮಂಡಳಿಯ ಎರಡೂ ಬದಿಗಳು ಫೀನಾಲಿಕ್ ರಾಳದಿಂದ ತುಂಬಿದ ಹೆಚ್ಚಿನ ಸಾಂದ್ರತೆಯ ಕಾಗದದಿಂದ ಮಾಡಿದ ಚಲನಚಿತ್ರದಿಂದ ಮುಚ್ಚಲ್ಪಟ್ಟಿವೆ. ಸ್ಲಿಪ್ ಅಲ್ಲದ ಪ್ಲೈವುಡ್ನ ಒಂದು ಬದಿಯನ್ನು ನಯವಾದ ಫಿಲ್ಮ್ನಿಂದ ಲೇಪಿಸಲಾಗಿದೆ, ಮತ್ತು ಇನ್ನೊಂದು ಬದಿಯಲ್ಲಿ ಸ್ಟೀಲ್ ಮೆಶ್ ಫಿಲ್ಮ್ನಿಂದ ಲೇಪಿಸಿ ಗರಿಷ್ಠ ಸ್ಲಿಪ್ ಪ್ರತಿರೋಧವನ್ನು ಖಚಿತಪಡಿಸುತ್ತದೆ. ಸ್ಲಿಪ್ ಅಲ್ಲದ ಪ್ಲೈವುಡ್ನ ಒಂದು ಬದಿಯನ್ನು ನಯವಾದ ಫಿಲ್ಮ್ನಿಂದ ಲೇಪಿಸಲಾಗುತ್ತದೆ, ಮತ್ತು ಇನ್ನೊಂದು ಬದಿಯಲ್ಲಿ ಸ್ಟೀಲ್ ಮೆಶ್ ಫಿಲ್ಮ್ನೊಂದಿಗೆ ಲೇಪನ ಮಾಡಲಾಗಿದ್ದು, ಸ್ಕಿಡ್-ವಿರೋಧಿ ಪರಿಣಾಮವನ್ನು ಹೆಚ್ಚಿಸುತ್ತದೆ. |
ಸ್ಲಿಪ್ ಅಲ್ಲದ ಪ್ಲೈವುಡ್ನ ನಯವಾದ ಸ್ಲಿಪ್ ಅಲ್ಲದ ಮೇಲ್ಮೈ ವಿವಿಧ ಹವಾಮಾನ ಮತ್ತು ರಾಸಾಯನಿಕ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲದು, ಮತ್ತು ಮಂಡಳಿಯ ಬಹು-ಪದರದ ರಚನೆಯು ಸೂಪರ್ ಶಕ್ತಿಯನ್ನು ಹೊಂದಿದೆ ಮತ್ತು ಉಡುಗೆ-ನಿರೋಧಕ ಮೇಲ್ಮೈಗಳ ಉತ್ಪಾದನೆಗೆ ಸೂಕ್ತವಾದ ವಸ್ತುವಾಗಿದೆ. |
ಮೂತ್ರದ ತೆಂಗಿನಕಾಯಿ; ಪೋಪ್ಲರ್; ಸಂಯೋಜನೆ; ನೀಲಗಿರಿ; ಬರ್ಚ್; ಪೈನ್; ನೀಲಗಿರಿ; ಗಟ್ಟಿಮರದ; ಅಥವಾ ಬೆರಳು ಜಂಟಿ ಮರುಬಳಕೆಯ ಕೋರ್; |
ಮುಂಭಾಗ ಮತ್ತು ಹಿಂಭಾಗ |
ಫೀನಾಲಿಕ್ ಪೇಪರ್ ಫಿಲ್ಮ್; ಉಸಿರು; ವಾಸನೆ; ಭಾಗಶಃ; ನಯವಾದ; ಸೂಪರ್ ಪ್ರಕಾಶಮಾನವಾದ; ನಾನ್-ಸ್ಲಿಪ್ (ವೈರ್ ಮೆಶ್, ಸ್ಲಿಪ್ ಅಲ್ಲದ) |
ಫೆನಾಲಿಕ್ ಅಂಟು (ಪಿಎಫ್, ಫೀನಾಲಿಕ್ ಡಬ್ಲ್ಯೂಬಿಪಿ ಅಂಟು, ಫೀನಾಲಿಕ್ ಅಂಟು) ಮೆಲಮೈನ್ ಡಬ್ಲ್ಯೂಬಿಪಿ ಅಂಟು (ಎಂಯುಎಫ್, ಎಮ್ಎಫ್, ಮೆಲಮೈನ್ ಅಂಟು) |
ಫಾರ್ಮಾಲ್ಡಿಹೈಡ್ ಹೊರಸೂಸುವಿಕೆ |
ಇ 0 (ಪಿಎಫ್ ಲ್ಯೂ); ಇ 1 / ಇ 2 (ಎಂಯುಎಫ್) |
ನಿರ್ಮಾಣ; ಕಟ್ಟಡ ಟೆಂಪ್ಲೆಟ್; ಟೆಂಪ್ಲೆಟ್ಗಳು, ಅಚ್ಚುಗಳು; ರೋಲರ್ ಕವಾಟುಗಳು; ಅಲಂಕಾರ; ವಿಶೇಷ ಪ್ಯಾಕೇಜಿಂಗ್ |
ಪದರಗಳ ಸಂಖ್ಯೆ |
ಫಿಂಗರ್ ಜಂಟಿ (5,7 ಪ್ಲೈ), 9 ಎಂಎಂ (5,7,9 ಪ್ಲೈ), 12 ಎಂಎಂ (7,9 ಪ್ಲೈ), 15 ಎಂಎಂ (7,9,11 ಪ್ಲೈ), 18 ಎಂಎಂ (7,9,11,13,15 ಪ್ಲೈ) |
ಹಿರಿಯ ಕವಿ, ಸಾಹಿತಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಇನ್ನಿಲ್ಲ - Varthabharati |
ಬೆಂಗಳೂರು, ಮಾ. 6: ಕನ್ನಡದ ಖ್ಯಾತ ಲೇಖಕ, ಕವಿ ಎನ್ನೆಸೆಲ್ ಎಂದೇ ಹೆಸರಾಗಿದ್ದ ಎನ್.ಎಸ್.ಲಕ್ಷ್ಮೀನಾರಾಯಣ ಭಟ್(85) ಅವರು ಶನಿವಾರ ಬೆಳಗಿನ ಜಾವ 4:45ರ ಸುಮಾರಿಗೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. |
ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಬನಶಂಕರಿಯ ತಮ್ಮ ನಿವಾಸದಲ್ಲಿ ಬೆಳಗಿನಜಾವ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಪತ್ನಿ ಜ್ಯೋತಿ, ಪುತ್ರ ಚೈತ್ರ, ಪುತ್ರಿ ಕ್ಷಮಾ ಸೇರಿದಂತೆ ಅಪಾರ ಸಂಖ್ಯೆ ಸ್ನೇಹಿತರು, ಒಡನಾಡಿಗಳು ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ. |
1936 ಅ.29ರಂದು ಶಿವಮೊಗ್ಗದಲ್ಲಿ ಶಿವರಾಮ ಭಟ್ಟ ಹಾಗೂ ಮೂಕಾಂಬಿಕೆ ದಂಪತಿ ಪುತ್ರರಾದ ಜನಿಸಿದ ಲಕ್ಷ್ಮೀನಾರಾಯಣ ಭಟ್ ಅವರು, ಎಂ.ಎ. ಪದವಿ ಪಡೆದ ಬಳಿಕ ಭಾಷಾ ಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ಅನಂತರ ಕಾಲೇಜಿನಲ್ಲಿ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. |
ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ ಹೊಂದಿದ್ದ ಎನ್ನೆಸೆಲ್, ತೀನಂಶ್ರೀ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು. 1965ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ, ಅಧ್ಯಾಪಕ, ರೀಡರ್, ಪ್ರಾಧ್ಯಾಪಕ, ನಿರ್ದೇಶಕ, 1990ರಲ್ಲಿ ಆರ್ಟ್ ಫ್ಯಾಕಲ್ಟಿ ಡೀನ್ ಆದರು. ಅಲ್ಲದೆ, ಮೈಸೂರು ವಿಶ್ವ ವಿದ್ಯಾನಿಲಯದ ಆಧುನಿಕ ಕನ್ನಡ ಕಾವ್ಯ ಕುರಿತು ಪ್ರಬಂಧ ಮಂಡಿಸಿ ಪಿಎಚ್ಡಿ ಪದವಿ ಪಡೆದುಕೊಂಡಿದ್ದರು. |
ಶಿಶುಸಾಹಿತ್ಯ ಅವರಿಗೆ ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ಶಿಶು ಸಾಹಿತ್ಯಕ್ಕಾಗಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ. ಅನುವಾದಗಳಲ್ಲಿ ಮೃಚ್ಛಕಟಿಕ, ಇಸ್ಪೀಟ್ ರಾಜ್ಯ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದು, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. |
ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯ ಕವಿತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ತಮ್ಮದೆ ಆದ ಛಾಪು ಮೂಡಿಸಿರುವ ಲಕ್ಷ್ಮೀನಾರಾಯಣ ಭಟ್ ಅವರು, ತಮ್ಮ ಭಾವಗೀತೆಗಳ ಹಲವು ಧ್ವನಿ ಸುರಳಿಗಳನ್ನು ಹೊರತಂದು ಜನಸಾಮಾನ್ಯರ ಮನರಂಜನೆ ಒದಗಿಸಿದ್ದಾರೆ. ಅಲ್ಲದೆ, ಎಲ್ಲರಿಗೂ ಸಲ್ಲುವ ಕವಿ ಎಂದೇ ಖ್ಯಾತರಾಗಿದ್ದ ಭಟ್ಟರ ನಿಧನದಿಂದ ಕನ್ನಡ ಕಾವ್ಯ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಬೆಳಗ್ಗೆ 10:30ರ ವರೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಆ ಬಳಿಕ ಬನಶಂಕರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. |
ಸಿಎಂ ಸೇರಿ ಗಣ್ಯರ ಸಂತಾಪ: ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. |
ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು, ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳಿಗಾಗಿ ಗೀತೆಗಳ ರಚನೆ ಮುಂತಾದ ಹಲವರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ ವ್ಯಾಪಕ ಮನ್ನಣೆ ಪಡೆದಿದ್ದಾರೆ. ಅವರ ಜನಪ್ರಿಯ ಭಾವಗೀತೆಗಳಿಂದ ಕನ್ನಡಿಗರ ಮನೆ ಮಾತಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರದ ತಾರೆಯೊಂದು ಕಳಚಿದಂತಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. |
ರಾಮ್ದೇವ್ ಬಂಧನ:ಬಿಜೆಪಿ,ಆರ್ಎಸ್ಎಸ್ ಪ್ರತಿಭಟನೆ | Prajavani |
ರಾಮ್ದೇವ್ ಬಂಧನ:ಬಿಜೆಪಿ,ಆರ್ಎಸ್ಎಸ್ ಪ್ರತಿಭಟನೆ |
ರಾಜ್ಯ ರಾಜಕಾರಣ| ಉರುಳಿತು ಮೈತ್ರಿ ಸರ್ಕಾರ |
ಚಿಕ್ಕಬಳ್ಳಾಪುರ: ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಯೋಗ ಗುರು ಬಾಬಾ ರಾಮ್ದೇವ್ ಅವರನ್ನು ಬಂಧಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು. |
ಭಾನುವಾರ ಸಂಜೆಯಿಂದ ಸೋಮವಾರ ಸಂಜೆಯವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ ಪ್ರತಿಭಟನಾಕಾರರು, `ಬಾಬಾ ರಾಮ್ದೇವ್ ಅವರನ್ನು ಬಂಧಿಸಿರುವುದು ಮತ್ತು ಶಾಂತಿಯುತ ಉಪವಾಸ ಸತ್ಯಾಗ್ರಹಕ್ಕೆ ಅಡ್ಡಿ ಉಂಟು ಮಾಡಿರುವುದು ಸರಿಯಲ್ಲ~ ಎಂದರು. |
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿರುವ ಪ್ರತಿಭಟನಾಕಾರರು, `ಭ್ರಷ್ಟಾಚಾರ್ನಕೊನೆಗಾಣಿಸಲು ಮತ್ತು ವಿದೇಶದಲ್ಲಿನ ಹಣವನ್ನು ತರಲು ಬಾಬಾ ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರೆ ಹೊರತು ಬೇರೆ ಉದ್ದೇಶವೇನೂ ಇರಲಿಲ್ಲ~ ಎಂದರು. |
ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ರವಿನಾರಾಯಣರೆಡ್ಡಿ, ಮುಖಂಡರಾದ ಚಿಕ್ಕನಹಳ್ಳಿ ನಾರಾಯಣಸ್ವಾಮಿ, ಬಳುವನಹಳ್ಳಿ ಲೋಕೇಶಗೌಡ, ನಾಗರಾಜ, ಅಶೋಕಕುಮಾರ್, ಎ.ವಿ.ಬೈರೇಗೌಡ, ಕೆ.ನಾರಾಯಣಪ್ಪ, ಹನುಮೇಗೌಡ, ಮುರಳಿಮೋಹನ್, ಸತ್ಯನಾರಾಯಣ ಮಹೇಶ್, ಮಂಗಳಾ ಶ್ರೀಧರ್, ಪ್ರೇಮಲೀಲಾ ವೆಂಕಟೇಶ್. ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಆಂದೋಲನ ಟ್ರಸ್ಟ್ನ ಸದಸ್ಯರಾದ ಲಕ್ಷ್ಮಣ ಮೂರ್ತಿ, ಕೆ.ವೀಣಾ, ಪಿ.ವಿ.ರಾಮಚಂದ್ರರೆಡ್ಡಿ, ಗೋವಿಂದ್ ಇದ್ದರು. |
ಟ್ಯಾಗ್: ಅಂಚೆಚೀಟಿಗಳು | Martech Zone |
ಟ್ಯಾಗ್: ಅಂಚೆಚೀಟಿಗಳು |
ಚಿಲ್ಲರೆ ವ್ಯಾಪಾರಿಗಳು ರಿಯಾಯಿತಿ ಮತ್ತು ಕೂಪನ್ ತಂತ್ರಗಳ ಬಗ್ಗೆ ತಿಳಿದುಕೊಳ್ಳಬೇಕು |
ಶುಕ್ರವಾರ, ಜುಲೈ 18, 2014 Douglas Karr |
ವಾಹ್ - ಯುಕೆ ನ ಪ್ರಮುಖ ಚೀಟಿ ಮತ್ತು ರಿಯಾಯಿತಿ ತಾಣವಾದ ವೋಚರ್ಕ್ಲೌಡ್ನಿಂದ ನಾನು ಈ ಇನ್ಫೋಗ್ರಾಫಿಕ್ ಅನ್ನು ನೋಡಿದ ತಕ್ಷಣ, ನಾನು ಅದನ್ನು ಹಂಚಿಕೊಳ್ಳಬೇಕಾಗಿದೆ ಎಂದು ನನಗೆ ತಿಳಿದಿದೆ! ಚಿಲ್ಲರೆ ರಿಯಾಯಿತಿಗಳು, ಚೀಟಿ ತಂತ್ರಗಳು, ಲಾಯಲ್ಟಿ ಕಾರ್ಡ್ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಕೂಪನ್ ಮಾರ್ಕೆಟಿಂಗ್ ಉತ್ತಮ ಅಭ್ಯಾಸಗಳ ಬಗ್ಗೆ ಇನ್ಫೋಗ್ರಾಫಿಕ್ ಒಂದು ಸಮಗ್ರ ನೋಟವಾಗಿದೆ. ಇದು ಕೂಪನ್ ಬಳಕೆದಾರರ ಪ್ರೊಫೈಲ್, ನಿಮ್ಮ ಅಭಿಯಾನಗಳನ್ನು ಉತ್ತಮಗೊಳಿಸುವ ಸಲಹೆಗಳು ಮತ್ತು ತಂತ್ರಗಳನ್ನು ಮತ್ತು ಪ್ರಮುಖ ಚಿಲ್ಲರೆ ವ್ಯಾಪಾರಿಗಳಿಂದ ಒಂದು ಟನ್ ಉದಾಹರಣೆಗಳನ್ನು ಒದಗಿಸುತ್ತದೆ. ನಾನು ಹೆಚ್ಚು ಪ್ರಶಂಸಿಸುತ್ತಿರುವುದು ಈ ಉಲ್ಲೇಖ |
ಕಾಮಗಾರಿ ವೀಕ್ಷಣೆ ವೇಳೆ ಕಾಲು ಜಾರಿದ ಸಚಿವ ಜಿ.ಟಿ. ದೇವೇಗೌಡ | Minister GT Devegowda slips in Mysuru - Kannada Oneindia |
| Published: Tuesday, July 2, 2019, 15:09 [IST] |
ನಗರ ಪ್ರದಕ್ಷಿಣೆ ವೇಳೆ ಸಚಿವರು ಕಾಲು ಜಾರಿದ ಘಟನೆ ನಡೆದಿದೆ. |
ಮೈಸೂರು, ಜುಲೈ 2: ಇಂದು ಬೆಳಗ್ಗಿನಿಂದಲೇ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳನ್ನು ಸಚಿವ ಜಿ.ಟಿ. ದೇವೇಗೌಡ, ಶಾಸಕರೊಂದಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ನಗರ ಪ್ರದಕ್ಷಿಣೆ ವೇಳೆ ಸಚಿವರು ಕಾಲು ಜಾರಿದ ಘಟನೆ ನಡೆದಿದೆ. |
ಮೈಸೂರಿನ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಎಲೆ ತೋಟದ ಕಾಮಗಾರಿ ವೀಕ್ಷಣೆ ವೇಳೆ ಮರದ ದಿಮ್ಮಿ ಮೇಲೆ ನಡೆಯುವಾಗ ಸಚಿವ ಜಿ.ಟಿ. ದೇವೇಗೌಡ ಸೇರಿದಂತೆ ಶಾಸಕ ಎಲ್. ನಾಗೇಂದ್ರ ಸಹ ಕಾಲು ಜಾರಿ ಎಡವಿದ್ದಾರೆ. ನಗರ ಪಾಲಿಕೆಯ ಸದಸ್ಯ ಮಂಜುನಾಥ್, ಎಸ್ ಬಿಎಂ ಮಂಜು ಇದೇ ದಿಮ್ಮಿಯಲ್ಲಿ ನಡೆದು ಹೋಗುವಾಗ ಕೆಳಗೆ ಬಿದ್ದಿದ್ದಾರೆ. ಇವರಿಗೆ ಶಾಸಕ ನಾಗೇಂದ್ರ ಮೇಲೆತ್ತಲು ಸಹಾಯ ಮಾಡಿದ್ದಾರೆ. ಇವರ ಮುಂದೆಯೇ ಇದ್ದ ಸಚಿವ ಜಿ.ಟಿ. ದೇವೇಗೌಡರವರೂ ಬೀಳುವಂತಿದ್ದು, ಸ್ವಲ್ಪದರಲ್ಲೇ ಬ್ಯಾಲೆನ್ಸ್ ಮಾಡಿಕೊಂಡು ಮುಂದೆ ಸಾಗಿದ್ದಾರೆ. |
ಘಟನೆಯಿಂದ ಯಾರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. |
gt devegowda mysuru ಜಿ ಟಿ ದೇವೇಗೌಡ ಮೈಸೂರು |
Minister GT Devegowda slips while watching the development work in Mysuru. He balanced and escaped from the slip. Since early morning, Deve Gowd was inspecting the development works in city with legislators. |
ಪುಸ್ತಕ ಪ್ರಾಧಿಕಾರದ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ |
ಕನ್ನಡ ಪುಸ್ತಕ ಪ್ರಾಧಿಕಾರವು 2018ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದ್ದು, ಹಿರಿಯ ಸಾಹಿತಿ ಡಾ.ಎಂ.ಎಂ. ಕಲಬುರಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. |
50 ಸಾವಿರ ನಗದು ಬಹುಮಾನ ಹೊಂದಿರುವ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಕಾರ್ಕಳದ ಪ್ರೊ. ಎಂ. ರಾಮಚಂದ್ರ, 25 ಸಾವಿರ ರೂ ನಗದು ಬಹುಮಾನ ಹೊಂದಿರುವ ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಡಾ|| ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. |
ಪ್ರಾಧಿಕಾರದಿಂದ ನೀಡಲಾಗುವ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳಿಗೆ ಕೂಡ ಆಯ್ಕೆ ಮಾಡಲಾಗಿದ್ದು, ಮೊದಲನೇ ಬಹುಮಾನವನ್ನು ಬಿ. ಜಯರಾಮ ಅವರ ಸಮಕಾಲೀನ ದೃಶ್ಯಕಲೆಯ ಸಾಕ್ಷಿ ಪ್ರಜ್ಞೆ ಪುಸ್ತಕ ಪಡೆದುಕೊಂಡಿದೆ [25 ಸಾವಿರ ರೂ ನಗದು] ಇದನ್ನು ಬೆಂಗಳೂರು ಆರ್ಟ್ ಪೌಂಡೇಷನ್ ಪ್ರಕಟಿಸಿದೆ. |
ಎರಡನೇ ಬಹುಮಾನವನ್ನು ಬಳ್ಳಾರಿಯ ಪಲ್ಲವ ಪ್ರಕಾಶನದ ಪ್ರಕಟಣೆ [20ಸಾವಿರ ರೂ ] ಕಾಡುಜೇಡ ಮತ್ತು ಬಾತುಕೋಳಿ ಹೂ ಕೃತಿ ಪಡೆದುಕೊಂಡಿದೆ. ಮೂರನೇ ಬಹುಮಾನವನ್ನು ಯಾಜಿ ಪ್ರಕಾಶನದ [10 ಸಾವಿರ ರೂ ನಗದು] ಜಾಡಮಾಲಿಯ ಜೀವಕೇಳುವುದಿಲ್ಲ ಕೃತಿಗೆ ಸಂದಿದೆ. |
ಮಕ್ಕಳ ಸೊಗಸು ಬಹುಮಾನಕ್ಕೆ ಹೊನ್ನಾವರದ ಪ್ರಣತಿ ಪ್ರಕಾಶನದ [8 ಸಾವಿರ ರೂ] ಉಪನಿಷತ್ತು ಕೃತಿ ಆಯ್ಕೆಯಾಗಿದೆ. |
ಮುಖಪುಟ ಚಿತ್ರಕ್ಕಾಗಿ [10 ಸಾವಿರ ರೂ ] ಚಂದ್ರನಾಥ ಆಚಾರ್ಯ, ಮುಖಪುಟ ವಿನ್ಯಾಸಕ್ಕಾಗಿ [8 ಸಾವಿರ ರೂ] ಎಂ.ಎಸ್. ಪ್ರಕಾಶ್ ಬಾಬು, ಅತ್ಯುತ್ತಮ ಮುದ್ರಣಕ್ಕಾಗಿ ನೀಡಲಾಗುವ ಪ್ರಶಸ್ತಿಗಾಗಿ ಬೆಂಗಳೂರಿನ ಲಕ್ಷ್ಮೀ ಮುದ್ರಣಾಲಯ [8 ಸಾವಿರ ರೂ] ವನ್ನು ಆಯ್ಕೆ ಮಾಡಲಾಗಿದೆ. |
ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ | Gavisiddeshwara Fair Mahotsva Started at Koppal grg |
First Published Jan 27, 2021, 12:59 PM IST |
ಕೊಪ್ಪಳ(ಜ.27): ಕೋವಿಡ್ ಸಂಕಷ್ಟದ ವೇಳೆಯಲ್ಲಿ ಅಳೆದು, ತೂಗಿ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲು ಗವಿಮಠ ಹಾಗೂ ಜಿಲ್ಲಾಡಳಿತ ತೀರ್ಮಾನ ಮಾಡಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿಯೇ ಜಾತ್ರಾ ಮಹೋತ್ಸವ ಮಂಗಳವಾರ ವಿದ್ಯುಕ್ತವಾಗಿ ಚಾಲನೆಗೊಂಡಿದೆ. |
ಕಳಸಾರೋಹಣ ಮತ್ತು ಬಸವಪಟ ಆರೋಹಣದ ಮೂಲಕವೇ ಗವಿಮಠದಲ್ಲಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಪ್ರಾರಭವಾಯಿತು. ಯಾವುದೇ ವಾದ್ಯ, ವೃಂದ ಮೆರವಣಿಗೆಯ ಅಬ್ಬರ ಇಲ್ಲದ ಸರಳವಾಗಿ ಧಾರ್ಮಿಕ ಆಚರಣೆಯನ್ನು ಮಾಡಲಾಯಿತು. |
ಭಕ್ತರು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ 5 ಸುತ್ತ ಪ್ರದಕ್ಷಿಣೆ ಹಾಕಿ ಶ್ರೀಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಕರ್ತೃಗದ್ದುಗೆಯ ದ್ವಾರದ ಎದುರಿಗಿರುವ ಶಿಲಾಸ್ತಂಭಕ್ಕೆ ಬಸವ ಪಟಕಟ್ಟುವುದರ ಮೂಲಕ ಪ್ರತಿ ವರ್ಷದ ಸಂಪ್ರದಾಯ ಮಾಡಲಾಯಿತು. |
ಪ್ರತಿವರ್ಷವೂ ಜಾತ್ರೆಯಲ್ಲಿ ತಾಯಂದಿರ ಕಾರ್ಯಕ್ರಮದ ಬಳಿಕವೇ ಉಳಿದೆಲ್ಲಾ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಸಂಪ್ರದಾಯದಂತೆ ತಾಯಿ ಅನ್ನಪೂರ್ಣೇಶ್ವರ ತಾಯಿಗೆ ಉಡಿ ತುಂಬಲಾಯಿತು. |
ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆ ಕಂಬ, ತೆಂಗಿನ ಗರಿ, ಕಬ್ಬಿನ ಗಳ, ತಳಿರು ತೋರಣಗಳಿಂದ ಹಂದರವನ್ನು ನಿರ್ಮಿಸಿ, ಉಡಿ ತುಂಬಲಾಯಿತು. ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ತಾಯಿ ಅನ್ನಪೂರ್ಣೇಶ್ವರಿಗೆ ಉಡಿ ತುಂಬುತ್ತಾರೆ. ಇದಲ್ಲದೆ ತಮ್ಮ ತಮ್ಮಲ್ಲಿಯೂ ಉಡಿತುಂಬಿಕೊಳ್ಳುವ ಸಂಪ್ರದಾಯ ಮಾಡಲಾಯಿತು. |
ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ 4.20ಕ್ಕೆ ಪಂಚ ಕಳಸೋತ್ಸವ ನಡೆಯಿತು. |
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜ. 30ರಿಂದ ಮೂರು ದಿನಗಳ ಕಾಲ ಬೃಹತ್ ರಕ್ತದಾನ ಶಿಬಿರ ನಡೆಯುತ್ತದೆ. ಮಹಾವಿದ್ಯಾಲಯದಲ್ಲಿ ಶಿಬಿರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಹಮ್ಮಿಕೊಳ್ಳಲಾಗಿದೆ. |
ಕಳೆದ ವರ್ಷದ ಜಾತ್ರಾಮಹೋತ್ವದಲ್ಲಿ 602 ಜನರು ರಕ್ತದಾನ ಮಾಡಿದ್ದು, ಈ ವರ್ಷವೂ ಕೋವಿಡ್ಇರುವುದರಿಂದ ರಕ್ತದ ಬೇಡಿಕೆ ಅಧಿಕವಾಗಿರುವುದರಿಂದ ಅರ್ಹರು ಅಧಿಕ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕೋರಲಾಗಿದೆ. |
ಗವಿಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಕಳೆಗಟ್ಟಿಲ್ಲವಾದರೂ ವಿದ್ಯುದ್ದೀಪಾಲಂಕಾರ ಕಂಗೊಳಿಸುವಂತೆ ಆಗಿದೆ. ಮೈದಾನವನ್ನು ಸ್ವಚ್ಛ ಮಾಡಲಾಗಿದ್ದು, ದಾಸೋಹಕ್ಕೂ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. |
ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ವಿಭಿನ್ನವಾದ ಸಿನಿಮಾ ಜಂಟಲ್ ಮನ್ – NamTalkies.in |
ಚಿತ್ರ – ಜಂಟಲ್ ಮನ್ |
ತಾರಾಗಣ – ಪ್ರಜ್ವಲ್ ದೇವರಾಜ್,ನಿಷ್ವಿಕಾ ನಾಯ್ಡು,ಸಂಚಾರಿ ವಿಜಯ್ |
ನಿರ್ದೇಶಕರು – ಜಡೇಶ್ ಕುಮಾರ್ |
ನಿರ್ಮಾಪಕರು – ಗುರು ದೇಶಪಾಂಡೆ |
ಸಂಗೀತ ನಿರ್ದೇಶಕರು – ಅಜನೀಶ್ ಲೋಕನಾಥ್ |
ರೇಟಿಂಗ್ – 4/5 |
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಅಭಿನಯದ ಹೊಸ ಚಿತ್ರ #ಜಂಟಲ್_ಮನ್ ಬಿಡುಗಡೆಯಾಗಿ ಒಳ್ಳೆಯ ಒಪೆನಿಂಗ್ ಕೂಡ ಪಡೆದುಕೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಬನ್ನಿ ಚಿತ್ರ ಹೇಗಿದೆ ಎಂದು ತಿಳಿಯೋಣ, |
ದಿನಕ್ಕೆ ಬರೋಬ್ಬರಿ 18 ಗಂಟೆ ನಿದ್ದೆ ಮಾಡುವ ಕುಂಬಕರ್ಣ ಭರತ್ ಪಾತ್ರದಲ್ಲಿ ನಾಯಕರಾಗಿ ಪ್ರಜ್ವಲ್ ದೇವರಾಜ್ ಅವರು ನಟಿಸಿದ್ದು ಇವರಿಗೆ ಜೋಡಿಯಾಗಿ ನಿಷ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ, |
ನಾಯಕ ಎದ್ದಿರುವುದು ಕೇವಲ 6 ಗಂಟೆ ಮಾತ್ರ ಇಷ್ಟೇ ಸಮಯದಲ್ಲಿ ಅವನು ಕೆಲಸ,ಕುಟುಂಬ,ಪ್ರೀತಿ ಹೀಗೆ ಎಲ್ಲವನ್ನು ಹೇಗೊ ಸರಿದೂಗಿಸಿಕೊಂಡು ಹೋಗುತ್ತಿರುತ್ತಾನೆ, |
ಮೊದಲೇ ನಿದ್ರೆ ಸಮಸ್ಯೆಯಿಂದ ಬಳಲುತ್ತಿರುವ ನಾಯಕ ಜೀವನದಲ್ಲಿ ವಿಲನ್ ಗಳ ಎಂಟ್ರಿ ಆಗುತ್ತದೆ ನಂತರ ಅನೇಕ ಸಮಸ್ಯೆಗಳು ನಾಯಕನಿಗೆ ಎದುರಾಗುತ್ತವೆ ಆದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅವನಿಗೆ ನಿದ್ದೆ ಬರುತ್ತದೆ ಈ ಎಲ್ಲಾ ಸಮಸ್ಯೆಗಳನ್ನ ಎದುರಿಸಿ ಮೆಟ್ಟಿನಿಂತು ನಾಯಕ ಹೇಗೆ ತನ್ನ ಕುಟುಂಬವನ್ನ ಕಾಪಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದಲ್ಲಿ ಬಹಳ ಕುತೂಹಲಕಾರಿ ಅಂಶ, |
ನಾಯಕ ತನ್ನ ಕುಟುಂಬದ ಪುಟ್ಟ ಜೀವ ವರು ಪಾತ್ರಧಾರಿ ಆರಾಧ್ಯಳಿಗೆ ಎದುರಾಗುವ ದೊಡ್ಡ ಸಮಸ್ಯೆಯನ್ನ ಹೇಗೆ ಪರಿಹಾರ ಮಾಡುತ್ತಾನೆ ಆ ಪುಟ್ಟ ಹುಡುಗಿಯನ್ನ ಹೇಗೆ ಜೋಪಾನ ಮಾಡುತ್ತಾನೆ ಎಂಬುದನ್ನ ಚಿತ್ರದಲ್ಲಿ ಬಹಳ ರೋಚಕವಾಗಿ ತೋರಿಸಲಾಗಿದೆ, |
ಜಂಟಲ್ ಮನ್ ಚಿತ್ರದಲ್ಲಿ ಅನೇಕ ವಿಷಯಗಳನ್ನ ಚಿತ್ರದ ಕಥೆಯಲ್ಲಿ ಅಳವಡಿಸಿಕೊಂಡಿದ್ದು ಅದರಲ್ಲಿ ನಾಯಕನ ನಿದ್ರಾ ರೋಗ ಮತ್ತು ಹೆಣ್ಣಿನ ಅಂಡಾಣು ಮಾರಾಟ ದಂಧೆ ಪ್ರಮುಖವಾಗಿದೆ, |
ಇನ್ನು ನಟನೆಯ ವಿಷಯಕ್ಕೆ ಬಂದರೆ ನಾಯಕ ಪ್ರಜ್ವಲ್ ದೇವರಾಜ್ ಅವರದ್ದು ಕ್ಲಾಸ್ ಹಾಗೂ ಮಾಸ್ ಶೇಡ್ ಗಳಲ್ಲಿ ಡೈನಾಮಿಕ್ ಆಗಿ ನಟಿಸಿದ್ದಾರೆ, |
ಪೊಲೀಸ್ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಸಂಚಲನ ಮೂಡಿಸಿದ್ದಾರೆ, |
ಪುಟ್ಟ ಹುಡುಗಿ ಆರಾಧ್ಯ ಅದ್ಭುತವಾಗಿ ನಟಿಸಿದ್ದಾರೆ,ನಾಯಕಿ ನಿಷ್ವಿಕಾ ನಾಯ್ಡು ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, |
ಖಳನಟರಾಗಿ ನಟಿಸಿರುವ ಎಲ್ಲರೂ ಚೆನ್ನಾಗಿ ನಟಿಸಿದ್ದು ಇದು ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದು, |
ಜಡೇಶ್ ಚಿತ್ರಕಥೆ ಮತ್ತು ನಿರ್ದೇಶನ ಇಡೀ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು ಅಷ್ಟೊಂದು ಚೆನ್ನಾಗಿ ಇಡೀ ಚಿತ್ರವನ್ನ ತೆರೆಮೇಲೆ ತೋರಿಸಿದ್ದಾರೆ, |
ಅಜನೀಶ್ ಲೋಕನಾಥ್ ಅವರ ಸಂಗೀತದ ಹಾಡುಗಳು ಚಿತ್ರಕ್ಕೆ ಪೂರಕವಾಗಿವೆ, |
ಚಿತ್ರದ ಪ್ರಾರಂಭದಿಂದಲೂ ಡಿ ಬಾಸ್ ದರ್ಶನ್ ಅವರು ಜಂಟಲ್ ಮನ್ ಚಿತ್ರಕ್ಕೆ ಬಹಳ ಪ್ರೋತ್ಸಾಹ ನೀಡಿದ್ದಾರೆ ಇಂತಹ ಒಳ್ಳೆಯ ಚಿತ್ರಗಳನ್ನ ಪ್ರೇಕ್ಷಕರಿಗೆ ತಲುಪಿಸಲು ಅವರ ಪಾತ್ರವೂ ಬಹಳ ಮುಖ್ಯವಾಗಿದೆ ಎಂಬುದನ್ನ ಇಲ್ಲಿ ನಾವು ಸ್ಮರಿಸಬೇಕು, |
ಈಗಾಗಲೇ ಚಿತ್ರದ ರಿಮೇಕ್ ಹಕ್ಕುಗಳಿಗೆ ಬಹಳ ಬೇಡಿಕೆ ಬಂದಿದ್ದು ಇದು ಚಿತ್ರ ಹೇಗಿದೆ ಎಂಬುದನ್ನು ಹೇಳುತ್ತದೆ, |
ಮೂಲಗಳ ಪ್ರಕಾರ ತಮಿಳಿನಲ್ಲಿ ಜಯಂ ರವಿ ಅಥವಾ ವಿಜಯ್ ಸೇತುಪತಿ ಅವರು ನಾಯಕರಾಗಿ ನಟಿಸಲಿದ್ದಾರೆ, |
ಒಟ್ಟಾರೆ ಹೇಳಬೇಕು ಎಂದರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗೆ ಜಂಟಲ್ ಮನ್ ಸಿನಿಮಾ ದೊಡ್ಡ ಬ್ರೇಕ್ ನೀಡುವ ಎಲ್ಲಾ ಲಕ್ಷಣಗಳು ಚಿತ್ರದಲ್ಲಿ ಕಾಣುತ್ತಿವೆ ಒಂದೊಳ್ಳೆಯ ಅದ್ಬುತ ಸಿನಿಮಾ ಮಿಸ್ ಮಾಡದೆ ಕುಟುಂಬ ಸಮೇತರಾಗಿ ಹೋಗಿ ನೋಡಿ ಆನಂದಿಸಿ |
ಫೂಡ್ ಡೆಲಿವರಿ ಕೆಲಸದಲ್ಲೂ ಹೆಣ್ಣಮಕ್ಕಳು ಸೈ; ಬೆಂಗಳೂರಿನ ಈ ದಿಟ್ಟ ಯುವತಿಯರಿಗೆ ಗ್ರಾಹಕರಿಂದಲೂ ಮೆಚ್ಚುಗೆ | Bengalurean girls take on male bastion of food delivery and proves of worth– News18 Kannada |
ಫೂಡ್ ಡೆಲಿವರಿ ಕೆಲಸದಲ್ಲೂ ಹೆಣ್ಣಮಕ್ಕಳು ಸೈ; ಬೆಂಗಳೂರಿನ ಈ ದಿಟ್ಟ ಯುವತಿಯರಿಗೆ ಗ್ರಾಹಕರಿಂದಲೂ ಮೆಚ್ಚುಗೆ |
ಇದು ಸಂಪೂರ್ಣ ಪುರುಷರ ಕ್ಷೇತ್ರ ಎಂಬ ಕಾಲ ಬಹುತೇಕ ಹೊರಟುಹೋಗಿದೆ. ಈಗ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಜೋಡಿಸಿಕೊಂಡು ಸೈ ಎನಿಸಿದ್ದಾರೆ. ಆನ್ಲೈನ್ ಆರ್ಡರ್ ಪಡೆದು ಮನೆ ಮನೆಗೆ ಫೂಡ್ ಡೆಲಿವರಿ ಮಾಡುವ ಕೆಲಸಕ್ಕೂ ಬೆಂಗಳೂರು ನಾರಿಯರು ಕೈಹಾಕಿದ್ದಾರೆ. |
ಸ್ವಿಗ್ಗಿ ಡೆಲಿವರಿ ಮಹಿಳೆಯರು |
Last Updated : March 15, 2021, 13:24 IST |
Subsets and Splits
No community queries yet
The top public SQL queries from the community will appear here once available.