l3cube-pune's picture
Update README.md
fddc702 verified
metadata
license: cc-by-4.0
language:
  - kn
tags:
  - bert
datasets:
  - L3Cube-IndicNews
widget:
  - text: >-
      ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಟಿಕೆಟ್
      ನೀಡುವ ವಿಚಾರದಲ್ಲಿ ಬಿಜೆಪಿ ಎರಡು ಮನಸ್ಸಿನಲ್ಲಿದೆ. ಟಿಕೆಟ್ ನೀಡದಿರಲು ಪಕ್ಷವು ಈಗಾಗಲೇ
      ನಿರ್ಧಾರ ಕೈಗೊಂಡಿದ್ದು, ಹೊಸ ಮುಖಕ್ಕಾಗಿ ಹುಡುಕಾಟ ನಡೆಸುತ್ತಿದೆ ಎಂದು ಪಕ್ಷದ ಮೂಲಗಳು
      ಖಚಿತಪಡಿಸಿವೆ.ಈಶ್ವರಪ್ಪ ಬಿಜೆಪಿಯಲ್ಲಿ ಕುರುಬ ಸಮುದಾಯದ ಪ್ರಮುಖ ನಾಯಕರಾಗಿದ್ದು, ಕಟ್ಟಾ
      ಹಿಂದುತ್ವವಾದಿಯೂ ಹೌದು. ಕೆಂಪು ಕೋಟೆಯ ಮೇಲೆ ‘ಭಗವಾ’ ಧ್ವಜಾರೋಹಣ, ಆಜಾನ್ ಮತ್ತು
      ಅಲ್ಪಸಂಖ್ಯಾತರ ವಿರೋಧಿ, ವಿಶೇಷವಾಗಿ ಮುಸ್ಲಿಂ ಮೂಲಭೂತವಾದದ ವಿರುದ್ಧ ಅವರ ಹೇಳಿಕೆಗಳು
      ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿವೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ಸಮಕಾಲೀನರು.
      ಯಡಿಯೂರಪ್ಪ ಅವರಿಗೆ ಚುನಾವಣಾ ರಾಜಕೀಯದಲ್ಲಿ ಮುಂದುವರಿಯಲು ಅವಕಾಶ ನಿರಾಕರಿಸಿರುವಾಗ
      ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆಯಿಲ್ಲ ಎಂದು ಪಕ್ಷದ ಮೂಲಗಳು
      ತಿಳಿಸಿವೆ. ಆದರೆ, ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಈಶ್ವರಪ್ಪ ತಮ್ಮ ಪುತ್ರ
      ಕಾಂತೇಶ್‌ಗಾಗಿ ಟಿಕೆಟ್‌ಗಾಗಿ ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಈಶ್ವರಪ್ಪ ಶಿವಮೊಗ್ಗ ನಗರ
      ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಉಪ ಮುಖ್ಯಮಂತ್ರಿಯಾಗಿಯೂ
      ಕೆಲಸ ಮಾಡಿದ್ದಾರೆ.ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್ ಪತನ: ವಿಧಾನ ಪರಿಷತ್
      ಸದಸ್ಯತ್ವ ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜೀನಾಮೆ ಘೋಷಣೆಗುತ್ತಿಗೆದಾರ ಹಾಗೂ ಬಿಜೆಪಿ
      ಮುಖಂಡ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ
      ಬೊಮ್ಮಾಯಿ ಸಂಪುಟಕ್ಕೆ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು. ತಮ್ಮ ಪರಿಸ್ಥಿತಿಗೆ
      ಈಶ್ವರಪ್ಪ ಅವರೇ ಕಾರಣ ಎಂದು ಸಂತೋಷ್ ಪಾಟೀಲ್ ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.
      ಆದಾಗ್ಯೂ, ತದನಂತರ ನಡೆದ ತನಿಖೆಯಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
      ಕ್ಲೀನ್ ಚಿಟ್ ಇದ್ದರೂ ಈಶ್ವರಪ್ಪ ಮತ್ತೆ ಸಂಪುಟ ಸೇರಲು ಸಾಧ್ಯವಾಗಲಿಲ್ಲ. ಅವರ ಸೇವೆಯನ್ನು
      ಸಂಘಟನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಪಕ್ಷ ಚಿಂತನೆ ನಡೆಸಿದೆ. ಯಡಿಯೂರಪ್ಪ ಅವರಿಗೆ
      ಆಪ್ತರಾಗಿರುವ ಸ್ಥಳೀಯ ಮುಖಂಡ ಆಯನೂರು ಮಂಜುನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಂಘ
      ಪರಿವಾರದ ನಿಕಟವರ್ತಿ, ಸಾಮಾಜಿಕ ಕಾರ್ಯಕರ್ತ, ಚಾಣಾಕ್ಷ ವ್ಯಕ್ತಿ ಧನಂಜಯ ಅವರಿಗೆ ಟಿಕೆಟ್
      ಸಿಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. 
  - text: >-
      ಚೆನ್ನೈ: ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್
      ರೈಡರ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ 10  ರನ್‍ಗಳಿಂದ ಗೆದ್ದು
      ಐಪಿಎಲ್‍ನಲ್ಲಿ ಶುಭಾರಂಭ ಮಾಡಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 6
      ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದರೆ ಹೈದರಾಬಾದ್ 5 ವಿಕೆಟ್ ನಷ್ಟಕ್ಕೆ 177 ರನ್
      ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡ ಪರಿಣಾಮ ಹೈದರಾಬಾದ್ ಸೋಲನ್ನು
      ಅನುಭವಿಸಿತು.ತಂಡದ ಮೊತ್ತ 10 ರನ್ ಗಳಿಸಿದ್ದಾಗ ನಾಯಕ ಡೇವಿಡ್ ವಾರ್ನರ್ ಔಟಾದರೆ ಅದೇ
      ಮೊತ್ತಕ್ಕೆ ವೃದ್ಧಿಮಾನ್ ಸಹಾ ಸಹ ಔಟಾದರು. ಮೂರನೇ ವಿಕೆಟಿಗೆ ಮನೀಶ್ ಪಾಂಡೆ ಮತ್ತು ಜಾನಿ
      ಬೈರ್‌ಸ್ಟೋವ್ 67 ಎಸೆತಕ್ಕೆ 92 ರನ್ ಜೊತೆಯಾಟವಾಡಿ ಶತಕದ ಗಡಿ ದಾಡಿಸಿದರು.ಉತ್ತಮವಾಗಿ
      ಆಡುತ್ತಿದ್ದ ಬೈರ್‌ಸ್ಟೋವ್ 55 ರನ್(40 ಎಸೆತ, 5 ಬೌಂಡರಿ, 3 ಸಿಕ್ಸರ್)ಹೊಡೆದು ಔಟಾದರು.
      ಕೊನೆಯಲ್ಲಿ ಅಬ್ದುಲ್ ಸಮಾದ್ ಔಟಾಗದೇ 8 ಎಸೆತ ಎದುರಿಸಿ 2 ಸಿಕ್ಸರ್ ಹೊಡೆದು 19 ರನ್
      ಗಳಿಸಿದರೆ ಮನೀಷ್ ಪಾಂಡೆ ಔಟಾಗದೇ 61 ರನ್(44 ಎಸೆತ, 2 ಬೌಂಡರಿ, 3 ಸಿಕ್ಸರ್) ಹೊಡೆದರು.
      ಪ್ರಸಿದ್ ಕೃಷ್ಣ 2 ವಿಕೆಟ್, ಶಕೀಬ್ ಉಲ್ ಹಸನ್, ಪ್ಯಾಟ್ ಕಮ್ನಿಸ್, ಅಂಡ್ರೆ ರಸಲ್ ತಲಾ
      ಒಂದೊಂದು ವಿಕೆಟ್ ಪಡೆದರು.ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ಪರವಾಗಿ ಆರಂಭಿಕ ಆಟಗಾರ
      ನಿತೀಶ್ ರಾಣಾ 80 ರನ್(56 ಎಸೆತ, 9 ಬೌಂಡರಿ, 4 ಸಿಕ್ಸರ್) ಹೊಡೆದರೆ ರಾಹುಲ್ ತ್ರಿಪಾಠಿ
      53 ರನ್(29 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೊನೆಯಲ್ಲಿ ದಿನೇಶ್
      ಕಾರ್ತಿಕ್ 22 ರನ್(9 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದು ತಂಡದ ಮೊತ್ತವನ್ನು
      ಹಿಗ್ಗಿಸಿ 180 ರನ್‍ಗಳ ಗಡಿಯನ್ನು ದಾಟಿಸಿದರು.ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ತಲಾ 2
      ವಿಕೆಟ್ ಕಿತ್ತರೆ ಭುವನೇಶ್ವರ್ ಕುಮಾರ್, ಟಿ ನಟರಾಜನ್ ತಲಾ 1 ವಿಕೆಟ್ ಪಡೆದರು.

Kannada-Doc-Topic-BERT

Kannada-Doc-Topic-BERT model is an IndicSBERT(l3cube-pune/kannada-sentence-bert-nli) model fine-tuned on Kannada documents from the L3Cube-IndicNews Corpus [dataset link]https://github.com/l3cube-pune/indic-nlp.
This dataset consists of sub-datasets like LDC (Long Document Classification), LPC (Long Paragraph Classification), and SHC (Short Headlines Classification), each having different document lengths.
This model is trained on a combination of all three variants and works well across different document sizes.

More details on the dataset, models, and baseline results can be found in our [paper]https://arxiv.org/abs/2401.02254

Citing:

@article{mirashi2024l3cube,
  title={L3Cube-IndicNews: News-based Short Text and Long Document Classification Datasets in Indic Languages},
  author={Mirashi, Aishwarya and Sonavane, Srushti and Lingayat, Purva and Padhiyar, Tejas and Joshi, Raviraj},
  journal={arXiv preprint arXiv:2401.02254},
  year={2024}
}

Other document topic models for different Indic languages are listed below:
Hindi-Doc-Topic-BERT
Marathi-Doc-Topic-BERT
Bengali-Doc-Topic-BERT
Telugu-Doc-Topic-BERT
Tamil-Doc-Topic-BERT
Gujarati-Doc-Topic-BERT
Kannada-Doc-Topic-BERT
Odia-Doc-Topic-BERT
Malayalam-Doc-Topic-BERT
Punjabi-Doc-Topic-BERT
English-Doc-Topic-BERT