text
stringlengths
34
185k
timestamp
unknown
url
stringlengths
17
2.27k
ಜೀವನದಲ್ಲಿ ಸಾರ್ಥಕತೆ ಪಡೆಯುವುದಕ್ಕೆ ಪಂಚ ಸೂತ್ರಗಳು!! – ಅರಳಿ ಕಟ್ಟೆ ಸಾವು ಯಾರಿಗೂ ಪ್ರಿಯವಲ್ಲ . ಸಾವು ಎನ್ನುವುದು ಕಹಿ ಸತ್ಯ , ಪ್ರತಿಯೊಬ್ಬನ ಅಂತ್ಯವು ಸಾವಿನ ಮೂಲಕವೇ . ಇಂಥ ಸಾವಿನ ಅಂಚಿನಲ್ಲಿದ್ದಾಗ , ನಾವು ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಸಾಯುತ್ತೇವೆ ಎಂಬ ಅರಿವಿದ್ದಾಗ ವಿಷಾದಗಳ ಸರಮಾಲೆ ನಮ್ಮನು ಸುತ್ತಿಕೊಳ್ಳುತ್ತದೆ . ಒಂದು ಸರ್ವೆಯ ಪ್ರಕಾರ ಸಾಯುವ ಜನರಲ್ಲಿ ಅತಿಯಾಗಿ ಕಂಡು ಬರುವುದು ಈ ೫ ವಿಷಾದಗಳು .: ೧. ನಾನು ಬೇರೆಯರು ಬಯಸಿದ ಹಾಗೆ ಜೀವಿಸುವ ಬದಲು ನನಗೆ ಬೇಕಾದಂತೆ , ನನ್ನ ಕನಸುಗಳನ್ನು ಜೀವಿಸಬೇಕಾಗಿತ್ತು , ಸಾಧಿಸಬೇಕಾಗಿತ್ತು : ಇದು ಪ್ರತಿಯೊಬ್ಬರ ವಿಷಾದ . ನಮ್ಮ ಜೀವನ ಕೊನೆಯಾಗುತ್ತಾ ಬಂದಾಗ ,ನಾವು ಬಂದ ಹಾದಿಯನ್ನು ನೋಡಿದಾಗ ಕಂಡ ಕನಸುಗಳು ನೆನಪಾಗುತ್ತವೆ . ನಮ್ಮ ಜೀವನದಲ್ಲಿ ,” ಛೆ! ನಾನು ಅದನ್ನು ಮಾಡಲಿಲ್ಲವಲ್ಲ ” ಎಂಬ ವಿಷಾದಕ್ಕಿಂತ ” ನಾನದನ್ನು ಮಾಡಿದೆ ಎಂದು ನಂಗೆ ನಂಬಲಾಗುತ್ತಿಲ್ಲ ” ಎಂಬ ಆಶ್ಚರ್ಯ ಹೆಚ್ಚು ಆನಂದ ನೀಡುತ್ತದೆ . ೨.ನಾನು ಅಷ್ಟೊಂದು ಕಷ್ಟಪಟ್ಟು ದುಡಿಯಬೇಕಾಗಿರಲಿಲ್ಲ : ಇದು ಬಹುತೇಕ ಗಂಡಸರಲ್ಲಿ ಇರುವ ವಿಷಾದ . ನಾವು ಹಣ ಮಾಡುವ ಭರದಲ್ಲಿ ಜೀವನವನ್ನು ಜೀವಿಸುವುದೇ ಮರೆತುಬಿಡುತೇವೆ . ದುಡಿಯುವುದು ಜೀವನಕ್ಕೆ ಬಹಳ ಮುಖ್ಯ , ಆದರೆ ಜೀವನವೇ ದುಡಿತವಲ್ಲ . ನಾವು ಈ ಲೋಕ ಬಿಟ್ಟು ಹೋಗುವಾಗ ಏನನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ . ೩.ನಾನು ನನಗನ್ನಿಸಿದ್ದನ್ನು ಎಂದು ಹೇಳಲಿಲ್ಲ , ನನ್ನ ಹೃದಯದ ಮಾತನ್ನು ಎಂದು ಕೇಳಲಿಲ್ಲ : ಬೇರೆಯವರು ನೊಂದುಕೊಳ್ಳುತಾರೆ , ನಮ್ಮ ಸಂಬಂಧ ಹಾಳುಗುತ್ತದೆ , ನೋಡಿದವರು ಏನು ಎಂದುಕೊಳ್ಳುತ್ತಾರೋ ಎಂದು ನಾವು ಜೀವನ ಪೂರ್ತಿ ನಾವಾಗಿಯೇ ಇರುವುದಿಲ್ಲ . ಬೇರೆಯವರ ರೀತಿಯೇ ಬದುಕುತ್ತೇವೆ . ಬೇರೆಯವರ ಮೇಲಿನ ಸಿಟ್ಟನ್ನು ನಮ್ಮೊಳಗೇ ಇಟ್ಟುಕೊಂಡು ನಮ್ಮ ಅರೋಗ್ಯ ಹದಗೆಡಿಸಿಕೊಳ್ಳುತೇವೆ . ನಾವು ನಾಮಗನ್ನಿಸಿದ್ದನ್ನು ಒಳ್ಳೆಯ ರೀತಿಯಲ್ಲಿ ಎದುರಿನ ವ್ಯಕ್ತಿಗೆ ಹೇಳಬೇಕು . ೪.ನಾನು ನನ್ನ ಸ್ನೇಹಿತರೊಡನೆ ಸ್ನೇಹವನ್ನು ಜೀವಂತವಾಗಿರಿಸಬೇಕಾಗಿತ್ತು : ಕಷ್ಟ ಸುಖ ನಗು ಅಳು ವನ್ನು ಹಂಚಿಕೊಳ್ಳಲು ಪಕ್ಕದಲ್ಲಿ ಒಬ್ಬ ಒಳ್ಳೆಯ ಸ್ನೇಹಿತನಿಲ್ಲದಿದ್ದರೆ ನಮ್ಮ ಬದುಕು ಎಂದಿಗೂ ಪರಿಪೂರ್ಣವಲ್ಲ . ಸ್ನೇಹಿತರು ಜೀವನದ ಒಂದು ಅವಿಭಾಜ್ಯ ಅಂಗ. ೫.ನಾನು ನನ್ನನ್ನು ಇನ್ನು ಖುಷಿಯಾಗಿರಿಸಬೇಕಾಗಿತ್ತು : ಖುಷಿ ಎನ್ನುವುದು ಆಯ್ಕೆ . ಖುಷಿ ನಮ್ಮ ಒಳಗಿನಿಂದ ಬರುವುದು . ಎಷ್ಟು ದುಡಿದರು , ಎಷ್ಟು ಕಷ್ಟ ಪಟ್ಟರು ಜೀವನದಲ್ಲಿ ಖುಷಿ ಇಲ್ಲವಾದರೆ , ಏತಕ್ಕಾಗಿ ದುಡಿತ ? ನಾವು ನಮ್ಮ ಜೀವನಾವಧಿಯಲ್ಲಿ ನಮ್ಮ ಬಗ್ಗೆ , ನಮ್ಮ ಕನಸುಗಳ ಬಗ್ಗೆ , ನಮ್ಮ ಖುಷಿಯ ಬಗ್ಗೆ ಒಂದು ಚೂರು ಆಸಕ್ತಿ ತೋರಿಸಿದರೆ ನಾವು ಈ ವಿಷಾದಗಳಿಂದ ಮುಕ್ತವಾಗಿರಬಹುದು.
"2020-01-28T09:56:17"
http://www.aralikatte.com/2017/02/14/dying_wishes/
ದಾಸರಹಳ್ಳಿ ತಂಡಕ್ಕೆ ಜಯ | Prajavani ದಾಸರಹಳ್ಳಿ ತಂಡಕ್ಕೆ ಜಯ ಬೆಂಗಳೂರು: ದಾಸರಹಳ್ಳಿ ಕೊಡವ ಸಂಘ ತಂಡದವರು ಇಲ್ಲಿ ಆರಂಭ ವಾದ ಬೆಂಗಳೂರು ಕೊಡವ ಸಮಾಜ ಆಶ್ರಯದ 8ನೇ ಕೊಡವ ಅಂತರ ಸಂಘ ಹಾಕಿ ಟೂರ್ನಿಯ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದರು.ಸುಲಿವಾನ್ ಪೊಲೀಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಾಸರಹಳ್ಳಿ ಕೊಡವ ಸಂಘ ಟೈಬ್ರೇಕರ್‌ನಲ್ಲಿ 9-8 ರಲ್ಲಿ ಕೆಂಗೇರಿ ಕೊಡವ ಸಂಘದ ವಿರುದ್ಧ ಜಯ ಪಡೆಯಿತು. ಇತರ ಪಂದ್ಯಗಳಲ್ಲಿ ಪೊಮ್ಮಲೆ ಕೊಡವ ಸಂಘ, ಮಾರುತಿ ಸೇವಾ ನಗರ 6-3 ರಲ್ಲಿ ಯಲಹಂಕ ಕೊಡವ ಸಂಘ ವಿರುದ್ಧವೂ, ಬಾಣಸವಾಡಿ ಕೊಡವ ಸಂಘ 4-1 ರಲ್ಲಿ ಪ್ರಗತಿ ಕೊಡವ ಸಂಘ, ಕೆಂಪಾಪುರ ಎದುರೂ, ಸುಲ್ತಾನ್ ಪಾಳ್ಯ ಕೊಡವ ಸಂಘ 2-1 ರಲ್ಲಿ ನೆಲ್ಲಕ್ಕಿ ಕೊಡವ ಸಂಘ, ರಾಮಮೂರ್ತಿ ನಗರ ಮೇಲೂ ಜಯ ಪಡೆದವು. ಬುಧವಾರ ನಡೆಯುವ ಪಂದ್ಯಗಳಲ್ಲಿ ಸ್ನೇಹಕೂಟ, ತಿಪ್ಪಸಂದ್ರ- ಕಾವೇರಿ ಕೊಡವ ಸಂಘ, ಕೆ.ಆರ್. ಪುರ, ಕೋರಮಂಗಲ ಕೊಡವ ಸಂಘ- ಇಂದಿರಾನಗರ ಕೊಡವ ಸಂಘ, ಲೋಪಮುದ್ರ ಕೊಡವ ಸಂಘ, ಮಡಿವಾಳ- ಸಂಜಯನಗರ ಕೊಡವ ಸಂಘ ಮತ್ತು ಬ್ರಹ್ಮಗಿರಿ ಕೊಡವ ಸಂಘ, ಮುರುಗೇಶ್‌ಪಾಳ್ಯ- ವಿಜಯನಗರ ಕೊಡವ ಸಂಘ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.
"2018-09-21T02:31:33"
https://www.prajavani.net/article/%E0%B2%A6%E0%B2%BE%E0%B2%B8%E0%B2%B0%E0%B2%B9%E0%B2%B3%E0%B3%8D%E0%B2%B3%E0%B2%BF-%E0%B2%A4%E0%B2%82%E0%B2%A1%E0%B2%95%E0%B3%8D%E0%B2%95%E0%B3%86-%E0%B2%9C%E0%B2%AF
ಬ್ರಿಟನ್‌ನಲ್ಲಿ ಸಿಖ್ ಸೈನಿಕರ ಸ್ಮಾರಕ ಅನಾವರಣ | News13 News13 > ಸುದ್ದಿಗಳು > ಅಂತಾರಾಷ್ಟ್ರೀಯ > ಬ್ರಿಟನ್‌ನಲ್ಲಿ ಸಿಖ್ ಸೈನಿಕರ ಸ್ಮಾರಕ ಅನಾವರಣ ಬ್ರಿಟನ್‌ನಲ್ಲಿ ಸಿಖ್ ಸೈನಿಕರ ಸ್ಮಾರಕ ಅನಾವರಣ ಲಂಡನ್: ಮೊದಲ ಮಹಾ ಯುದ್ಧದ ಸಂದರ್ಭ ಮಡಿದ ಸಿಖ್ ಸೈನಿಕರ ಗೌರವಾರ್ಥವಾಗಿ ಮೊದಲ ರಾಷ್ಟ್ರೀಯ ಸಿಖ್ ಸ್ಮಾರಕವನ್ನು ಯು.ಕೆ. ಯಲ್ಲಿ ಅನಾವರಣಗೊಳಿಸಲಾಗಿದೆ. ಪ್ರಥಮ ಮಹಾ ಯುದ್ಧದಲ್ಲಿ ಸಾವನ್ನಪ್ಪಿದ್ದ 1,30,000 ಸೈನಿಕರ ಸ್ಮರಣಾರ್ಥ ಪ್ರತಿಮೆಯನ್ನು ಸ್ಟ್ಯಾಫರ್ಡ್‌ಶೈರ್‌ನ ಆಲ್ರೆವಾಸ್ ಹಳ್ಳಿಯ ನ್ಯಾಷನಲ್ ಮೆಮೋರಿಯಲ್ ಆರ್ಬೋರೇಟಂ ಇಲ್ಲಿ ಅನಾವರಣಗೊಳಿಸಲಾಗಿದೆ. ಪ್ರಾರ್ಥನೆ ಹಾಗೂ ಒಂದು ನಿಮಿಷದ ಮೌನ ಆಚರಣೆಯೊಂದಿಗೆ ಜುಲೈ 28, 1914ರಿಂದ ನವೆಂಬರ್ 11, 1918ರ ನಡುವೆ ಮಡಿದ ಸಿಖ್ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಿಕ್‌ಸ್ಟಾರ್ಟರ್.ಕಾಂ ವೆಬ್‌ಸೈಟ್‌ನಲ್ಲಿ ಆಗಸ್ಟ್ 26, 2014 ರಂದು ಪ್ರಾರಂಭಗೊಂಡ ‘ww1 sikh memorial fund’ ಮೂಲಕ ಅನನ್ಯ ರೀತಿಯಲ್ಲಿ ಪ್ರಚಾರ ನಡೆಸಿ ನಿಧಿ ಸಂಗ್ರಹಿಸಲಾಗಿದ್ದು, ಸುಮಾರು 153 ಬೆಂಬಲಿಗರು 22,000 ಪೌಂಡ್‌ಗಳಷ್ಟು (33,975 ಡಾಲರ್) ಧನ ಸಹಾಯ ಮಾಡಿರುವುದಾಗಿ ಸಂಸ್ಥೆಯ ದತ್ತಿ ಸಂಸ್ಥಾಪಕ ಅಧ್ಯಕ್ಷ ಜಯ್ ಸಿಂಗ್ ಸೋಹಾಲ್ ತಿಳಿಸಿದ್ದಾರೆ.
"2019-08-20T23:32:56"
https://news13.in/archives/27482
ಸೋಮಾರಿ ಕಟ್ಟೆ: ಪ್ರವಾಸಕಥನ - WERFEN ಹಿಮ ಗುಹೆಗಳು ಓಹ್!! ಸೊಪರ್ ಅಗಿದೆ .... ಒಳ್ಳೆ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ.. ಫೋಟೋಗಳು ಸಹ ಚೆನ್ನಾಗಿವೆ... ಅದ್ಭುತ ಅನುಭವವಲ್ಲವೇ... ಮೊದಲ ಪ್ರವಾಸಕಥೆಯಾದರೊ ಚೆನ್ನಾಗಿ ತಿಳಿಸಿದ್ದೀರಿ. Tuesday, May 5, 2009 at 5:27:00 PM GMT+5:30 ತುಂಬ interesting ಮಾಹಿತಿ. Tuesday, May 5, 2009 at 6:04:00 PM GMT+5:30 place ಸಕತ್ ಆಗಿ ಇದೆ. nice explanation too :) Tuesday, May 5, 2009 at 6:06:00 PM GMT+5:30 Stockrants said... explanation super guru, keep it going. Tuesday, May 5, 2009 at 10:18:00 PM GMT+5:30 ಒಳ್ಳೆ ಮಾಹಿತಿ ಇರೋ ಲೇಖನ. ಫೋಟೋಗಳೂ ಚೆನ್ನಾಗಿದ್ದಾವೆ.. Tuesday, May 5, 2009 at 11:04:00 PM GMT+5:30 ಶಂಕ್ರಣ್ಣ..ಸೂಪರಪ್ಪೋ ಸೂಪರ್ರುಉಉ..! ಪ್ರವಾಸ ಕಥನ. ಏನ್ ಅಣ್ಣಾವ್ರು ಚೇಂಜ್ ಬರೆದಿದ್ದಾರೆ. ಹಿಂಗೇ ಬರೆಯಿರಿ..ಹಿಮ ಗುಹೆಗಳು ಚೆನ್ನಾಗಿದೆ ಅಲ್ವಾ? ಹಾಗೇ 'ಕಟ್ಟೆ ಶಂಕ್ರಣ್ಣ'ನೂ ಸೂಪರ್ರು ಆಯಿತಾ? Wednesday, May 6, 2009 at 3:05:00 PM GMT+5:30 ಚೆನ್ನಾಗಿ ಇದೆ ನಿಮ್ಮ ಪ್ರವಾಸ ಕಥನ,,, ಸ್ವಲ್ಪ ಏನು ಜಾಸ್ತಿನೆ ಅಡ್ಜಸ್ಟ್ ಮಾಡ್ಕೊತಿವಿ.. ನೀವು ಕಣ್ಣ ಮುಚ್ಕೊಂಡ್ ಬರೀರಿ ಸರ್... ವಿವರಣೆ ಸಹಿತ ಚೆನ್ನಾಗಿ ವಿವರಿಸಿದ್ದಿರ.. .ಫೋಟೋಗಳು ತುಂಬ ಚೆನ್ನಾಗಿ ಇದೆ.. Wednesday, May 6, 2009 at 8:43:00 PM GMT+5:30 Thursday, May 7, 2009 at 2:42:00 PM GMT+5:30
"2017-09-20T12:59:41"
http://somari-katte.blogspot.com/2009/05/werfen.html
ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ | Bandipur National Park | Ban | Vehicles | Environments | Kerala | Mysuru| ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ - Kannada Oneindia ಬಂಡೀಪುರ ಸಂಚಾರ ಇದೀಗ ಮುಕ್ತ ಮುಕ್ತ | Published: Thursday, June 18, 2009, 12:46 [IST] ಚಾಮರಾಜನಗರ, ಜೂ. 18 : ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಕಾರ್ಯರೂಪಕ್ಕೆ ಬರುವ ಮೊದಲೇ ಆದೇಶವನ್ನು ಹಿಂಪಡೆಯಲಾಗಿದೆ. ಸರಕಾರ ಆದೇಶವನ್ನು ಹಿಂಪಡೆಯಲು ಮರಳು ಲಾಬಿ ಕಾರಣ ಎನ್ನಲಾಗಿದೆ. ಬೆಂಗಳೂರಿನಿಂದ ಕ್ಯಾಲಿಕಟ್ ಗೆ ಸಂಪರ್ಕ ಕಲ್ಪಿಸುವ ಹತ್ತಿರದ ಮಾರ್ಗ ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ಸಂಚಾರ ನಿರ್ಬಂಧಿಸಿದರೆ ಕೇರಳಕ್ಕೆ ಮೈಸೂರು ಕಡೆಯಿಂದ ಪ್ರಮುಖ ಮಾರ್ಗವೊಂದನ್ನು ಮುಚ್ಚಿದಂತಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಹಾಗೂ ಮರಳು ಸಾಗಣಿಕೆಗೆ ತೊಂದರೆಯುಂಟಾಗುತ್ತದೆ ಎಂಬ ಕಾರಣದಿಂದ ಈ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇದರೊಂದಿಗೆ ಲಾರಿ ಲಾಬಿ ಕೆಲಸ ಮಾಡಿದೆ ಎನ್ನಲಾಗಿದೆ. ಮೈಸೂರು ban kerala ಕೇರಳ ರಸ್ತೆ ಸಂಚಾರ bandipur national park ನಿಷೇಧ vehicles ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಾಹನ Story first published: Thursday, June 18, 2009, 12:46 [IST]
"2019-07-20T00:04:29"
https://kannada.oneindia.com/news/2009/06/18/ban-on-night-rides-in-bandipur-angers-greens.html
ಟಾಪ್ ಟು ಬಾಟಮ್ ಬದಲಾಗಿದ್ದಾರೆ ರಾಗಿಣಿ ನೋಡಿ | Actress Ragini Dwivedi flaunts her slim and trim figure - Kannada Filmibeat | Updated: Thursday, February 12, 2015, 16:18 [IST] ಜನ ಚೇಂಜ್ ಕೇಳ್ತಾರೆ ಅಂತ ನಾವು ಚೇಂಜ್ ಆಗ್ಬೇಕಾ? ನಾವು ಅಂದುಕೊಂಡ ಹಾಗೆ ನಾವಿರಬೇಕು. ನಮಗೆ ಯಾವಾಗ ಹೇಗೆ ಬದ್ಲಾಗ್ಬೇಕು ಅನ್ನಿಸುತ್ತೋ ಆಗಲೇ ಬದ್ಲಾಗಬೇಕು. ಇದು ತುಪ್ಪದ ಬೆಡಗಿ ರಾಗಿಣಿ ಪಾಲಿಸಿ. ರಾಗಿಣಿ ಬದಲಾಗಿದ್ದಾರೆ. ರಾಗಿಣಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಾಗ ಬಳುಕೋ ಬಳ್ಳಿಯಂತಿದ್ರು. 2008ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಆಗಿದ್ದ ರಾಗಿಣಿ ಸ್ಲಿಮ್ ಅಂಡ್ ಟ್ರಿಮ್ ಆಗಿದ್ದ ಕಿಚ್ಚನಿಗೆ 'ವೀರಮದಕರಿ'ಯಲ್ಲಿ ಜೋಡಿಯಾದ್ರು. [ತುಂಡುಡುಗೆಯಲ್ಲಿ ನೀರಿಗಿಳಿದ ರಾಗಿಣಿ ದ್ವಿವೇದಿ] ಜಿಂತಾತ ಚಿತ ಚಿತ ಅಂತ ಹಾಡಿ ಕುಣಿದ್ರು ಸಿನಿಮಾ ಗೆಲ್ತು. ಕಿಚ್ಚ ಮಾತ್ರ ಹಾಗೇ ಸ್ಲಿಮ್ ಅಂಡ್ ಟ್ರಿಮ್ ಆಗಿ ಉಳಿದುಕೊಂಡ್ರು ಆದ್ರೆ ರಾಗಿಣಿ ಮೈ ಕೈ ತುಂಬಿಕೊಂಡು ಮಲೆನಾಡ ಮದುಮಗಳಂತಾದ್ರು. ಮೊದಲೇ 5.8 ಹೈಟು. ಆ ಹೈಟಿಗೂ ಪರ್ಸನಾಲಿಟಿಗೂ ಆರಡಿಯ ಮಾಲಾಶ್ರಿ ತರಹ ಕಾಣೋಕೆ ಶುರುವಾದ್ರು. ರಾಗಿಣಿ ಗಿಣಿಯಾಗಿ ಉಳಿಯದೇ ಆಸ್ಟ್ರಿಚ್ ಪಕ್ಷಿ ತರಹ ಆದಾಗಲೇ ಅನ್ನಿಸುತ್ತೆ ಆ ಪರ್ಸನಾಲಿಟಿ ನೋಡಿ ರಾಗಿಣಿಗೆ ರಾಗಿಣಿ ಐಪಿಎಸ್ ಅನ್ನೋ ಸಿನಿಮಾ ಕೊಟ್ಟಿದ್ದು ಕೆ ಮಂಜು. ಆದ್ರೆ ಈಗ ರಾಗಿಣಿ ಕಂಪ್ಲೀಟ್ ಔಟ್ಲುಕ್ ಚೇಂಜ್ ಮಾಡಿಕೊಂಡಿದ್ದಾರೆ. ರಾಗಿಣಿಯ ರಂಗ್ ರಂಗ್ ಚೇಂಜ್ ಓವರ್ ಇಲ್ಲಿದೆ ನೋಡಿ ಗ್ಲಾಮರಸ್ ಹೇರ್ ಸ್ಟೈಲ್ ಈ ಗ್ಲಾಮರ್ ಡಾಲ್ ಗೆ 2008 ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲನೆಯ ರನ್ನರ್ ಅಪ್ ಜೊತೆಗೆ ಬ್ಯೂಟಿಫುಲ್ ಹೇರ್ ಅವಾರ್ಡ್ ಕೂಡ ಸಿಕ್ಕಿತ್ತು. ಈಗ ಆ ಬ್ಯೂಟಿಫುಲ್ ಹೇರ್ ಗೆ ಗೋಲ್ಡ್ ಕಲರ್ ಕೊಟ್ಟಿದ್ದಾರೆ ರಾಗಿಣಿ. ಲುಕ್ ಚೇಂಜ್ ಯರ್ರಾಬಿರ್ರಿ ದಪ್ಪ ಆಗಿದ್ದ ರಾಗಿಣಿ ಕಂಪ್ಲೀಟ್ ಮೇಕ್ ಓವರ್, ಚೇಂಜ್ ಓವರ್ ಎಲ್ಲವೂ ಆಗಿ ಬದಲಾದ ರೂಪದಲ್ಲಿ ಮತ್ತೆ 2009ರ ಗ್ಲಾಮರ್ಡಾಲ್ ಆಗಿ ಮಿರಮಿರನೆ ಮಿಂಚುವ ಫೋಟೋಶೂಟ್ ಮಾಡಿಸಿದ್ದಾರೆ. ರಣಚಂಡಿ ರಾಗಿಣಿ ಇನ್ನು ಇತ್ತೀಚೆಗೆ ರಾಗಿಣಿಯ ಪರ್ಸನಾಲಿಟಿ ನೋಡಿ ಅವ್ರಿಗೊಂದು ಪೊಲೀಸ್ ಡ್ರೆಸ್ ಹಾಕಿಸಿದ್ರೆ ತಮಿಳಿನ ನಮಿತಾರನ್ನೋ, ಕನ್ನಡದ ಮಾಲಾಶ್ರಿಯನ್ನೋ ನೋಡಿದ ಹಾಗಾಗುತ್ತೆ ಅಂತ ಈಗೀಗ ರಾಗಿಣಿಗೆ ಅಂತಹಾ ಆಫರ್ ಗಳೇ ಹೆಚ್ಚಾಗೋದು ಮಾಮೂಲಿಯಾಗಿತ್ತು. ಸದ್ಯ 'ರಣಚಂಡಿ' ಅನ್ನೊ ಚಿತ್ರ ರಾಗಿಣಿ ಕೈಯ್ಯಲ್ಲಿದೆ. ಲೇಡಿ ಸಿಂಗಂ ಘರ್ಜನೆ ಪಂಚಭಾಷಾ ಚಿತ್ರ 'ಅಮ್ಮ'ವನ್ನ ಮುಗಿಸಿರೋ ರಾಗಿಣಿ ಈಗ 'ಲೇಡಿ ಸಿಂಗಂ' ಅನ್ನೋ ಚಿತ್ರಕ್ಕೂ ತಯಾರಾಗ್ತಿರೋ ಸುದ್ದಿಯಿದೆ. ಆದ್ರೆ ಈ ನಡುವೆ ರಾಗಿಣಿ ಸ್ಲಿಮ್ ಆಗಿದ್ದಾರೆ. ಒಂದೆರೆಡು ತಿಂಗಳಿಂದ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೆ ಫಿಟ್ ಅಂಡ್ ಫೈನ್ ಆಗಿದ್ದಾರೆ. 19ಕ್ಕೇ ಸ್ಟಾರ್ ನಟಿ ಹಾಗೆ ನೋಡಿದ್ರೆ ಬಹಳ ಬೇಗ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಎತ್ತರಕ್ಕೇರಿದ ಚೆಲುವೆ ಈ ಗ್ಲಾಮರ್ ಡಾಲ್. 19ರ ವರ್ಷಕ್ಕೇನೇ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ ರಾಗಿಣಿ 20ರ ವಯಸ್ಸಲ್ಲೇ ತೀರಾ ದಪ್ಪ ಅನ್ನಿಸಿದ್ದು ಬೇಡಿಕೆಯನ್ನ ಕಡಿಮೆ ಮಾಡಿತ್ತು. ರಾಗಿಣಿಯನ್ನ ಹೀರೋ ಅಂದಿದ್ರು ಕಿಚ್ಚ ರಾಗಿಣಿಯನ್ನ ಸ್ಯಾಂಡಲ್ ವುಡ್ ಗೆ ಕರೆತಂದ ಕಿಚ್ಚ ರಾಗಿಣಿಯನ್ನ ಹೀರೋ ಅಂತ ಮೂದಲಿಸಿದ್ದೂ ಇದೇ ಕಾರಣಕ್ಕೆ. ಎಂಟ್ರಿಕೊಟ್ಟಾಗ ಸ್ಲಿಮ್ ಆಗಿದ್ದ ರಾಗಿಣಿ ಆಮೇಲೆ ತೀರಾ ದಪ್ಪ ಆಗಿ ಅವಕಾಶ ಸಿಗದಿದ್ದಾಗ ನೀವೇ ಕರೆತಂದ ರಾಗಿಣಿಗೆ ಅವಕಾಶಗಳಿಲ್ಲ ಕೊಡೋಲ್ವ ಅಂದ ಪತ್ರಕರ್ತರ ಪ್ರಶ್ನೆ ರಾಗಿಣಿ ಈಗ ಹೀರೋ ಆಗಿದ್ದಾರೆ ಅಂದಿದ್ರು. ಹೊಸ ಸಿನಿಮಾಗಾಗೀನಾ ? ಇಷ್ಟಕ್ಕೂ ರಾಗಿಣಿ ಹೀಗೆಲ್ಲಾ ಚೇಂಜ್ ಓವರ್ ಪಡ್ಕೊಳ್ತಿರೋದು ನೋಡಿದ್ರೆ ಯಾವುದೋ ಹೊಸ ಸಿನಿಮಾಗೆ ರಾಗಿಣಿ ತಯಾರಿ ಮಾಡಿಕೊಳ್ತಿರೋ ಹಾಗಿದೆ. ಹಾಗೇನಾದ್ರೂ ಇದ್ರೆ ಸದ್ಯದಲ್ಲೇ ಗೊತ್ತಾಗಲಿದೆ. ನಟಿ ರಾಗಿಣಿಯ ಬಾಡಿಗಾರ್ಡ್ ಅಪಘಾತದಲ್ಲಿ ನಿಧನ Read more about: ragini dwivedi malashree namitha sudeep ರಾಗಿಣಿ ದ್ವಿವೇದಿ ನಮಿತಾ ಸುದೀಪ್ Actress Ragini Dwivedi flaunts her slim and trim figure. Ragini's feat in itself is marvellous, but the glamour queen is not the one to rest. Fitness regime has become an innate part of her life now.
"2019-08-19T21:24:21"
https://kannada.filmibeat.com/news/actress-ragini-dwivedi-flaunts-her-slim-and-trim-figure-017774.html
ವಿಮಾನನಿಲ್ದಾಣದಲ್ಲೇ ಗೆಳೆಯನ ಜೊತೆ ಕುಸ್ತಿಪಟು ವಿನೇಶ್ ಪೋಗಟ್ ನಿಶ್ಚಿತಾರ್ಥ..! – EESANJE / ಈ ಸಂಜೆ ವಿಮಾನನಿಲ್ದಾಣದಲ್ಲೇ ಗೆಳೆಯನ ಜೊತೆ ಕುಸ್ತಿಪಟು ವಿನೇಶ್ ಪೋಗಟ್ ನಿಶ್ಚಿತಾರ್ಥ..! August 28, 2018 Sri Raghav Vinesh Phogat gets engaged at airport on return after clinching Gold at Asian Games ನವದೆಹಲಿ, ಆ.28- ಏಷ್ಯನ್ ಗೇಮ್ಸ್ ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿರುವ ವಿನೇಶ್ ಪೋಗಟ್ ಶನಿವಾರ ಜಕಾರ್ತದಿಂದ ತವರಿಗೆ ಆಗಮಿಸಿದ ಬೆನ್ನಿಗೆಯೇ ತನ್ನ ದೀರ್ಘ ಕಾಲದ ಗೆಳೆಯ ಸೋಮ್‍ವೀರ್ ರಾಥಿ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಗಮನ ಸೆಳೆದಿದ್ದಾರೆ. ವಿನೇಶ್ ವಿವಾಹ ನಿಶ್ಚಿತಾರ್ಥದಂತಹ ಜೀವನದ ಸ್ಮರಣೀಯಕ್ಷಣಕ್ಕೆ ಆಯ್ದು ಕೊಂಡಿದ್ದ ಸ್ಥಳ ವಿಭಿನ್ನವಾಗಿತ್ತು. ಗ್ರಿಕೊ-ರೊಮನ್ ಕುಸ್ತಿಪಟುಗಳಾಗಿರುವ ವಿನೇಶ್ ಹಾಗೂ ಸೋಮ್‍ವೀರ್ ದಿಲ್ಲಿಯ ಇಂದಿರಾಗಾಂಧಿ ಅಂತರ್‍ರಾಷ್ಟ್ರೀಯ ಏರ್ ಪೋರ್ಟ್‍ನ ಆಗಮನದ ದ್ವಾರದಲ್ಲಿ ನಿಶ್ಚಿತಾರ್ಥ ಉಂಗುರವನ್ನು ಬದಲಾಯಿಸಿಕೊಂಡರು. ಈ ಅಪರೂಪದ ಕ್ಷಣಕ್ಕೆ ವಿನೇಶ್-ಸೋಮ್‍ವೀರ್ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸಾಕ್ಷಿಯಾದರು. ಶನಿವಾರವೇ 24ನೇ ವರ್ಷಕ್ಕೆ ಕಾಲಿಟ್ಟಿರುವ ವಿನೇಶ್ ಏರ್ ಪೋರ್ಟ್‍ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನೂ ಆಚರಿಸಿಕೊಂಡರು. ಸರಳವಾಗಿ, ಹಠಾತ್ತನೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ವಿನೇಶ್ ಇದರಲ್ಲಿ ಯಾವುದೇ ವಿವಾದಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಲ್ಲಿ ಯಾವುದೇ ವಿವಾದ-ಗೊಂದಲಗಳಿಲ್ಲ. ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಈ ಕುರಿತ ಸುದ್ದಿ ಸತ್ಯಕ್ಕೆ ದೂರವಾದುದು. ನಾನು ಹಾಗೂ ಸೋಮ್‍ವೀರ್ 7-8ನೇ ವಯಸ್ಸಿನಲ್ಲಿ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರ ನಡುವಿನ ಸ್ನೇಹ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ. ← ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ಎನ್’ಹೆಚ್’ಪಿಸಿಯಲ್ಲಿ ಟ್ರೈನಿ ಹುದ್ದೆಗಳ ಭರ್ತಿ →
"2019-01-23T13:58:47"
http://www.eesanje.com/2018/08/28/vinesh-phogat-gets-engaged-at-airport-on-return-after-clinching-gold-at-asian-games/
ಶಿಶಿಲ ಬಸದಿ ಪರಿಸರದಲ್ಲಿ ನಿಧಿ ಶೋಧ: ಆರೋಪಿಗಳು ಪರಾರಿ | ಸುದ್ದಿ ಬೆಳ್ತಂಗಡಿ ಶಿಶಿಲ: ಇಲ್ಲಿಯ ಕೋಟೆಬಾಗಿಲಿನಲ್ಲಿ ಪಾಳು ಬಿದ್ದಿರುವ ಪುರಾತನ ಬಸದಿಯೊಳಗಡೆ ನಿಧಿಗಾಗಿ ಶೋಧ ನಡೆಸಿರುವ ಪ್ರಕರಣ ನ.3 ರಂದು ತಡರಾತ್ರಿ ಬೆಳಕಿಗೆ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಮತ್ಸ್ಯತೀರ್ಥ ಕ್ಷೇತ್ರವೆಂದೇ ಖ್ಯಾತಿ ಪಡೆದ ಇಲ್ಲಿನ ಬಸದಿ ಪರಿಸರದಲ್ಲಿ ಎರಡು ದಿನಗಳಿಂದ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುತ್ತಿದ್ದುದನ್ನು ಕಂಡು ಸ್ಥಳೀಯರು ಪ್ರಶ್ನಿಸಿದಾಗ, ಅವರು ತಾವು ಮೀನು ಹಿಡಿಯಲೆಂದು ಹೊಳೆಗೆ ಬಂದವರೆಂದು ತಿಳಿಸಿದ್ದರು. ಅನುಮಾನಗೊಂಡ ಸ್ಥಳೀಯರು ರಾತ್ರಿ ವೇಳೆ ಬಸದಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಹಾಸು ಕಲ್ಲುಗಳನ್ನು ಸರಿಸಿ, ಹೊಂಡ ತೋಡಿರುವುದು ಪತ್ತೆಯಾಯಿತು. ಪಕ್ಕದಲ್ಲಿಯೇ ತೆಂಗಿನಕಾಯಿ, ಕುಂಕುಮ, ಲಿಂಬೆಹುಳಿ ಹಾಗೂ ಹೂವುಗಳಿಂದ ಪೂಜೆ ಮಾಡಿದ ಕುರುಹು ಕೂಡ ಕಂಡ ಬಂದಿದೆ. ಕೂಡಲೇ ಸ್ಥಳೀಯರು ಧರ್ಮಸ್ಥಳ ಪೊಲೀಸರಿಗೆ ವಿಷಯ ತಿಳಿಸಿದ್ದು, ತಡರಾತ್ರಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ವಿಶಯ ತಿಳಿದ ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರ ವಾಹನದ ನೋಂದಣಿ ಸಂಖ್ಯೆ ಲಭ್ಯವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Previous : ಕೃಷ್ಣಪ್ಪ ಪೂಜಾರಿ ಕೊಕ್ಕಡ ಹೃದಯಾಘಾತದಿಂದ ನಿಧನ Next : ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ರೋಗಿ ಆತ್ಮಹತ್ಯೆ
"2019-10-13T23:53:52"
http://belthangady.suddinews.com/archives/343915
ಕರಾವಳಿ, ಮಲೆನಾಡಲ್ಲಿ ಬಿರುಸಾದ ಮಳೆ: ತುಂಬಿಕೊಳ್ಳುತ್ತಿರುವ ಕೆರೆ–ಕಟ್ಟೆಗಳು | Prajavani ನದಿಗಳ ಒಳಹರಿವು ಹೆಚ್ಚಳ l ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಬುಧವಾರ ಮಳೆ ಬಿರುಸಾಗಿದೆ. ಹಳ್ಳ–ಕೊಳ್ಳ, ಕೆರೆ ಕಟ್ಟೆಗಳು ತುಂಬಿಕೊಳ್ಳುತ್ತಿದ್ದು, ನದಿಗಳ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 69 ಮಿಲಿ ಮೀಟರ್‌ ಮಳೆಯಾಗಿದ್ದು, ನೇತ್ರಾವತಿ ಸೇರಿದಂತೆ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಳೆಯೊಂದಿಗೆ ಜೋರಾಗಿ ಗಾಳಿಯೂ ಬೀಸುತ್ತಿದೆ. ಗಾಳಿಯ ರಭಸಕ್ಕೆ ಪುತ್ತೂರು ತಾಲ್ಲೂಕಿನ ನರಿಮೊಗರು ಸರ್ಕಾರಿ ಶಾಲೆಯ ಶೌಚಾಲಯದ ಮೇಲೆ ಬುಧವಾರ ಬೆಳಿಗ್ಗೆ ಮರವೊಂದು ಮುರಿದು ಬಿದ್ದಿದೆ. ಸ್ಥಳದಲ್ಲಿದ್ದ ಒಬ್ಬ ವಿದ್ಯಾರ್ಥಿಗೆ ಗಾಯವಾಗಿದೆ. ಮಂಗಳೂರು ನಗರದ ಆಕಾಶಭವನದಲ್ಲಿ ಗುಡ್ಡ ಕುಸಿದು ಮನೆಯೊಂದರ ಮೇಲೆ ಬಿದ್ದು ಹಾನಿಯಾಗಿದೆ. ಕೊಟ್ಟಾರ ಚೌಕಿ ಸೇರಿದಂತೆ ನಗರದ ತಗ್ಗು ಪ್ರದೇಶದಲ್ಲಿ ರಾಜ ಕಾಲುವೆಗಳು ಮಳೆಯ ನೀರಿನಿಂದ ತುಂಬಿ ಹರಿಯುತ್ತಿದ್ದವು. ನೆರೆಯ ಭೀತಿ: ಉಡುಪಿ ಜಿಲ್ಲೆಯಾದ್ಯಂತ ಬುಧವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಬೈಂದೂರಿನಲ್ಲಿ ಸೌಪರ್ಣಿಕ, ಯಡಮಾವಿನಹೊಳೆ ಹಾಗೂ ಸುಮನಾವತಿ ನದಿಗಳು ತುಂಬಿ ಹರಿಯುತ್ತಿದ್ದು ನೆರೆ ಭೀತಿ ಸೃಷ್ಟಿಯಾಗಿದೆ. ಬ್ರಹ್ಮಾವರದ ಉಗ್ಗೆಲ್‌ಬೆಟ್ಟಿನಲ್ಲಿ ಮಡಿಸಾಲು ಹೊಳೆಯ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಹರಿವಿಗೆ ಮರದ ದಿಮ್ಮಿಗಳು ಅಡ್ಡಿಯಾಗಿದ್ದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ. ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮೂಡಿಗೆರೆ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕಳಸ ಭಾಗದಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಮಳೆ ಅಬ್ಬರಿಸಿದೆ. ಹೊರನಾಡು– ಕಳಸ ಮಾರ್ಗದ ಹೆಬ್ಬಾಳೆ ಹೊಳೆ ಸೇತುವೆ ಮೇಲೆ ಹರಿದಿದೆ. ಸೇತುವೆ ಮಾರ್ಗದಲ್ಲಿ ಸುಮಾರು ಒಂದು ಗಂಟೆ ವಾಹನ ಸಂಚಾರ ಕಡಿತಗೊಂಡಿತ್ತು. ಕೊಡಗಿನಲ್ಲಿ ಮಳೆ ಚುರುಕು: ಕೊಡಗು ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನದ ನಂತರ ನಾಪೋಕ್ಲು, ಮಡಿಕೇರಿ, ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಮಳೆ ಚುರುಕಾಗಿದೆ.ಮಂಗಳವಾರ ರಾತ್ರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕಾವೇರಿ ನದಿಯು ಮತ್ತಷ್ಟು ಮೈದುಂಬಿಕೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನಮಟ್ಟ ಕೊಂಚ ಏರಿಕೆಯಾಗಿದೆ. ಹಾರಂಗಿ ಒಳಹರಿವು 1,274 ಕ್ಯುಸೆಕ್‌ಗೆ ಏರಿಕೆ ಕಂಡಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಚುರುಕುಗೊಂಡಿದೆ. ಸಾಗರ, ತೀರ್ಥಹಳ್ಳಿ, ಹೊಸನಗರದಲ್ಲಿ ಜೋರು ಮಳೆಯಾಗಿದ್ದು, ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ, ಶಿಕಾರಿಪುರ, ಸೊರಬ, ಭದ್ರಾವತಿ, ಶಿರಾಳಕೊಪ್ಪ, ಆನವಟ್ಟಿಯಲ್ಲಿ ಉತ್ತಮ ಮಳೆಯಾಗಿದೆ. ತುಂಗಾ ಜಲಾಶಯದಿಂದ 22,268 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸೇತುವೆ ಜಲಾವೃತ: ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಬಿದ್ದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿ ಒಳಹರಿವು ಹೆಚ್ಚಾಗಿದೆ. ಸಂಕೇಶ್ವರದಿಂದ ಮಹಾರಾಷ್ಟ್ರದ ಗಡಹಿಂಗ್ಲಜಗೆ ಸಂಪರ್ಕ ಕಲ್ಪಿಸುವ ನಾಗನೂರು ಸೇತುವೆ ಜಲಾವೃತವಾಗಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ರಸ್ತೆಗಳೆಲ್ಲ ಹೊಳೆಗಳಂತಾಗಿವೆ. ಶಿರಸಿಯಲ್ಲಿ ಸತತ ಮಳೆಯಿಂದಾಗಿ ಚಳಿ ಹೆಚ್ಚಾಗಿದೆ. ಹೊನ್ನಾವರ, ಕುಮಟಾ, ಗೋಕರ್ಣ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡದಲ್ಲಿ ಮಳೆ ಅಬ್ಬರಿಸಿತು. ಸಿರಿಬಾಗಿಲು ಬಳಿ ರೈಲು ಮಾರ್ಗದಿಂದ ಮಣ್ಣು ತೆರವು ಮಂಗಳೂರು: ಹಾಸನ– ಮಂಗಳೂರು ರೈಲು ಮಾರ್ಗದ ಸಿರಿಬಾಗಿಲು ಬಳಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದ್ದ ಪ್ರದೇಶದಲ್ಲಿ ರೈಲು ಮಾರ್ಗದ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಬುಧವಾರ ಪೂರ್ಣಗೊಂಡಿದೆ. ಮಂಗಳವಾರ ಭೂಕುಸಿತ ಸಂಭವಿಸಿದ್ದ ಕಾರಣದಿಂದ ಬೆಂಗಳೂರು– ಮಂಗಳೂರು ನಡುವಣ ರೈಲು ಸಂಚಾರ ಸ್ಥಗಿತಗೊಂಡಿತ್ತು. ಸಕಲೇಶಪುರ– ಸುಬ್ರಹ್ಮಣ್ಯ ಘಾಟಿ ಪ್ರದೇಶದಲ್ಲಿ ಸತತ ಮಳೆ ಬೀಳುತ್ತಿದ್ದರಿಂದ ರೈಲು ಮಾರ್ಗದ ಮೇಲೆ ಮಣ್ಣು ಕುಸಿದು ಬೀಳುತ್ತಲೇ ಇತ್ತು. ಈ ಮಾರ್ಗ ಈಗ ರೈಲು ಸಂಚಾರಕ್ಕೆ ಮುಕ್ತವಾಗಿದೆ ಎಂದು ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಸತೀಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"2019-07-19T15:02:39"
https://www.prajavani.net/stories/stateregional/heavy-rainfall-coastal-650350.html
ಹಿರಿಯರು ವಾಕಿಂಗ್‌ ಮಾಡುವಾಗ ಇವನ್ನು ಕರೆದೊಯ್ಯಲೇ ಬಾರದು ! ANI| Mar 8, 2019, 08.33 PM IST ವಯಸ್ಸಾದ ಬಳಿಕ ಆರೋಗ್ಯದ ವಿಚಾರದಲ್ಲಿ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಆಹಾರ, ನಡೆದಾಟ, ವ್ಯಾಯಾಮ, ಯೋಗ ಇತ್ಯಾದಿ ದಿನ ನಿತ್ಯದ ಚಟುವಟಿಕೆಗಳಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವುದು ಮುಖ್ಯವೇ. ವಯಸ್ಸಾದಂತೆ ವೈದ್ಯರು ಸ್ವಲ್ಪ ವ್ಯಾಯಾಮ ಮಾಡಲು, ಸುಲಭ ನಡಿಗೆಗೆ ಸಲಹೆ ನೀಡುತ್ತಾರೆ. ಈ ವೇಳೆ ಕಡ್ಡಾಯವಾಗಿ ನೆನೆಪಿನಲ್ಲಿಡಬೇಕಾದ ಅಂಶವೊಂದಿದೆ. ನಿಮ್ಮ ಮನೆಯಲ್ಲಿರುವ ಮುದ್ದಾದ ನಾಯಿಯನ್ನು ವಯಸ್ಸಾದವರೊಂದಿಗೆ ವಾಕಿಂಗ್‌ ಹೋಗಲು ಅವಕಾಶ ಕೊಡಲೇ ಬೇಡಿ! ಮುದ್ದಾದ ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುವುದು ದಿನದ ಎನರ್ಜಿ ಬೂಸ್ಟ್‌ ಮಾಡುವುದರಲ್ಲಿ ಎರಡು ಮಾತಿಲ್ಲ. ಆದರೆ ನಿಮ್ಮ ವಯಸ್ಸಾದ ತಂದೆ ಅಥವಾ ತಾಯಿ ಜತೆ ವಾಕ್‌ ಮಾಡುವ ವೇಳೆ ನಾಯಿ ಇರಲೇ ಬಾರದು. ಇವುಗಳು ಹಿರಿಯರ ಆರೋಗ್ಯಕ್ಕೆ ಹೆಚ್ಚು ಅಪಾಯವನ್ನು ತಂದೊಡ್ಡುತ್ತವೆ! ಪ್ರಮುಖವಾಗಿ ಹಿರಿಯರು ನಾಯಿಯನ್ನು ವಾಕಿಂಗ್‌ ಗೆ ಒಯ್ಯುವುದರಿಂದ ಮೂಳೆ ಮುರಿತ, ಬೆನ್ನು ಹುರಿಗೆ ಪೆಟ್ಟಾಗುವಂತಹ ಅಪಾಯ ಹೆಚ್ಚಿರುತ್ತವೆ. 204 ರಿಂದ 2017ರ ವರೆಗೆ ಯುಎಸ್‌ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಹಿರಿಯರು ಮೂಳೆ ಮುರಿತಕ್ಕೆ ಒಳಗಾಗಿರುವ ಪ್ರಕರಣಳು ದಾಖಲಾಗಿದ್ದು ಹೆಚ್ಚಿದೆ. ಸುಮಾರು 32 ಸಾವಿರಕ್ಕೂ ಅಧಿಕ ಮಂದಿ ಮೂಳೆ ಮುರಿತಕ್ಕೆ ಒಳಗಾಗಿ, ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿರುವುದಾಗಿ ಯುಎಸ್‌ನ ನಿಯತಕಾಲಿಕವೊಂದು ವರದಿ ಮಾಡಿದೆ. ಈ ಪ್ರಕರಣಗಳಲ್ಲಿ ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗಿ, ಬಿದ್ದು, ಗಾಯಗೊಂಡಿರುವ ಪ್ರಕರಣಗಳೇ ಅಧಿಕವಾದವು. 65 ವರ್ಷ ದಾಟುತ್ತಿದ್ದಂತೆಯೇ ದೇಹದಲ್ಲಿ ಸ್ನಾಯುಗಳ ಬಲ ಕಡಿಮೆಯಾಗುತ್ತದೆ. ಅಂತೆಯೇ ಮೂಳೆಗಳಲ್ಲಿ ಕ್ಯಾಲ್ಸಿಯಂ ಅಂಶ ಕುಂದುತ್ತವೆ. ಇದರಿಂದ ಮೂಳೆಗಳ ಶಕ್ತಿ ಇಳಿಯುತ್ತವೆ. ವಾಕಿಂಗ್ ವೇಳೆ ನಾಯಿ ಒಮ್ಮೆಲೇ ಎಳೆದರೆ ಅಪಾಯ ತಪ್ಪಿದ್ದಲ್ಲ! ಅದರಲ್ಲೂ ಮಹಿಳೆಯರು ಈ ವಿಚಾರದಲ್ಲಿ ಇನ್ನಷ್ಟು ಎಚ್ಚರದಿಂದರಬೇಕು!
"2019-10-23T02:29:17"
https://vijaykarnataka.com/lifestyle/health/elderly-people-do-not-take-their-pet-dog-to-walk-risk-of-bone-injuries-will-be-high/articleshowprint/68323356.cms
ಜೂನ್ 13ಕ್ಕೆ ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ | Collation govt coordination committee meet on June 13 - Kannada Oneindia 13 min ago ಇದು ಕನಸಿನ ರೀತಿಯಲ್ಲಿದೆ: ನೆನಪು ಮೆಲುಕು ಹಾಕಿದ ಸುಮಲತಾ ಅಂಬರೀಷ್ 14 min ago ಶಿರಡಿ ಸಾಯಿಬಾಬಾ ದೇಗುಲಕ್ಕೆ ಬರುತ್ತಿರುವ ಲಕ್ಷಗಟ್ಟಲೆ ನಾಣ್ಯಗಳ ಕಾಣಿಕೆಯೇ ಸಮಸ್ಯೆ 43 min ago ಮಮತಾ ಭರವಸೆ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದ ವೈದ್ಯರು ಜೂನ್ 13ಕ್ಕೆ ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ | Published: Thursday, June 7, 2018, 12:27 [IST] ಬೆಂಗಳೂರು, ಜೂನ್ 7: ರಾಜ್ಯ ಸರ್ಕಾರದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆದಿದೆ. ಜೆಡಿಎಸ್‌ನ 8 ಶಾಸಕರು, ಕಾಂಗ್ರೆಸ್‌ನ 16 ಮಂದಿ ಶಾಸಕರು ಹಾಗೂ ಒಬ್ಬ ಪಕ್ಷೇತರ ಶಾಸಕ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಸಮ್ಮಿಶ್ರ ಸರ್ಕಾರದ ಮೊದಲ ಸಮಿತಿ ಸಭೆಯೂ ನಿಗದಿಯಾಗಿದೆ. ಜೂನ್.13ರಂದು ಕಾಂಗ್ರೆಸ್‌-ಜೆಡಿಎಸ್ ಸಮನ್ವಯಸಮಿತಿ ಸಭೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಪಾಲ್ಗೊಳ್ಳಲಿದ್ದಾರೆ. ಎರಡೂ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮ, ನಿಗಮ-ಮಂಡಳಿ ನೇಮಕದ ಬಗ್ಗೆ ಚರ್ಚೆ ನಡೆಯಲಿದೆ. ಸಮನ್ವಯ ಸಮಿತಿಯಲ್ಲಿ ಚರ್ಚಿಸಿದ ಬಳಿಕವೇ ಮಹತ್ವದ ನಿರ್ಧಾರಗಳು ಪ್ರಕಟಗೊಳ್ಳಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಹೊಸ ಯೋಜನೆಗಳ ಅನುಷ್ಠಾನ ಕುರಿತು ಪ್ರಶ್ನೆ ಮಾಡುವ ಕಾಲವೂ ಸನ್ನಿಹಿತವಾಗಲಿದೆ. bengaluru karnataka government committee meeting hd kumarswamy siddaramaiah ಬೆಂಗಳೂರು ಕರ್ನಾಟಕ ಸರ್ಕಾರ ಸಭೆ ಸಮಿತಿ ಸಿದ್ದರಾಮಯ್ಯ ಜಿ ಪರಮೇಶ್ವರ್ ಎಚ್ ಡಿ ಕುಮಾರಸ್ವಾಮಿ Coordination committee of JDS-Congress collation government led by former chief minister Siddaramaiah will meeton June 13 to discuss common minimum program. Story first published: Thursday, June 7, 2018, 12:27 [IST]
"2019-06-17T18:13:35"
https://kannada.oneindia.com/news/karnataka/collation-govt-coordination-committee-meet-on-june-13-142774.html?utm_source=/rss/kannada-news-fb.xml&utm_medium=66.110.32.204&utm_campaign=client-rss%20
ಅಕ್ರಮದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ತಿರುಗೇಟು | Prajavani ಅಕ್ರಮದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ತಿರುಗೇಟು Published: 05 ಮೇ 2018, 13:05 IST Updated: 05 ಮೇ 2018, 13:06 IST ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಗೆ ಬಿಡುಗಡೆಯಾದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲಿ ದಾಖಲೆ ಬಿಡುಗಡೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ. ಮೋದಿ ಆರೋಪಕ್ಕೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ಅಭಿವೃದ್ಧಿ ಕಾರ್ಯ ನಡೆಸುವ ಬದಲು ರಾಜ್ಯ ಸರ್ಕಾರ ಹಣ ಲೂಟಿ ಮಾಡುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ಇದಕ್ಕೆ ಆಧಾರವೇನು? ಪ್ರಧಾನಿಯವರ ಇಂಥ ಹೇಳಿಕೆಗಳನ್ನು ಯಾರಾದರೂ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೋದಿ, ‘ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ತುಮಕೂರು ಸಹ ಸೇರಿದೆ. ಕರ್ನಾಟಕದ ಸ್ಮಾರ್ಟ್ ಸಿಟಿ ಯೋಜನೆಗಾಗಿ ಕೇಂದ್ರ ಸರ್ಕಾರ ₹14,000 ಕೋಟಿ ಬಿಡುಗಡೆ ಮಾಡಿದೆ. ಇಲ್ಲಿನ ಸರ್ಕಾರ ಬಿಡುಗಡೆಯಾದ ಅನುದಾನವನ್ನು ಬಳಸದೆ ಮಂತ್ರಿಗಳ ತಿಜೋರಿ ತುಂಬಿಸುವುದರಲ್ಲಿ ನಿರತವಾಗಿದೆ’ ಎಂದು ಆರೋಪಿಸಿದ್ದರು. * ಕಾಂಗ್ರೆಸ್‌ ಎತ್ತಿನಹೊಳೆ ಯೋಜನೆ ಯಾಕೆ ಪೂರ್ಣಗೊಳಿಸಿಲ್ಲ : ನರೇಂದ್ರ ಮೋದಿ ಪ್ರಶ್ನೆ
"2018-09-23T22:33:59"
https://www.prajavani.net/news/article/2018/05/05/570860.html
ಬೀದರ್‌ನಲ್ಲಿ ಹಕ್ಕಿ ಜ್ವರ, 1 ಲಕ್ಷ ಕೋಳಿ ಕೊಲ್ಲಲು ಆದೇಶ | Death of birds : Bird flu scare in Bidar - Kannada Oneindia » ಬೀದರ್‌ನಲ್ಲಿ ಹಕ್ಕಿ ಜ್ವರ, 1 ಲಕ್ಷ ಕೋಳಿ ಕೊಲ್ಲಲು ಆದೇಶ ಬೀದರ್‌ನಲ್ಲಿ ಹಕ್ಕಿ ಜ್ವರ, 1 ಲಕ್ಷ ಕೋಳಿ ಕೊಲ್ಲಲು ಆದೇಶ Updated: Monday, May 9, 2016, 8:38 [IST] ಬೀದರ್, ಮೇ 09 : ಬೀದರ್ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಮೇಳಕೇರಾ ಗ್ರಾಮದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು 1.5 ಲಕ್ಷ ಕೋಳಿಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ. ಜ್ವರದಿಂದಾಗಿ 20 ದಿನಗಳಲ್ಲಿ 35 ಸಾವಿರ ಕೋಳಿಗಳು ಸಾವಿನ್ನಪ್ಪಿವೆ. ಮೆಳಕೇರಾ ಗ್ರಾಮದಲ್ಲಿನ ರಮೇಶ್‌ ಗುಪ್ತಾ ಅವರ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಬೆಂಗಳೂರು ಮತ್ತು ಭೋಪಾಲ್ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗಲೂ ಇದು ಹಕ್ಕಿ ಜ್ವರ (ಎಚ್‌5 ಎನ್‌1) ಎಂಬುದು ಸಾಬೀತಾಗಿದೆ. ಆದ್ದರಿಂದ, ಪಶುಸಂಗೋಪನಾ ಇಲಾಖೆ ಕೋಳಿಗಳನ್ನು ಕೊಲ್ಲಲು ಆದೇಶ ನೀಡಿದೆ. [ಮಂಗಟ್ಟೆ ಹಕ್ಕಿಯನ್ನು 'ಮಣ್ಣು' ಮಾಡಿದ ಭಟ್ಟರು] ರಮೇಶ್‌ ಗುಪ್ತಾ ಅವರ ಕೋಳಿ ಫಾರಂನಲ್ಲಿನ 1.5 ಲಕ್ಷ ಕೋಳಿಗಳನ್ನು ಕೊಲ್ಲಲಾಗುತ್ತದೆ ಮತ್ತು 80 ಸಾವಿರ ಮೊಟ್ಟೆಗಳನ್ನು ನಾಶಪಡಿಸಲಾಗುತ್ತದೆ. ಫಾರಂನ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ಕೋಳಿಗಳನ್ನು ಕೊಲ್ಲಲು ಸೂಚನೆ ನೀಡಲಾಗಿದೆ. ಫಾರಂ ಕೋಳಿಗಳು ಮಾತ್ರವಲ್ಲದೇ ಮನೆಗಳಲ್ಲಿ ಸಾಕಿದ ಕೋಳಿಗಳನ್ನೂ ನಾಶಪಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. [ಹೊಸ ವರ್ಷದ ಸಂಭ್ರಮದಲ್ಲಿ ಪುರ್ರನೇ ಬಂದ ಅನಿರೀಕ್ಷಿತ ಅತಿಥಿ!] ಸಚಿವರಿಂದ ತುರ್ತು ಸಭೆ : ಬೀದರ್‌ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಪಶುಸಂಗೋಪನಾ ಸಚಿವ ಎ.ಮಂಜು ಅವರು ಭಾನುವಾರ ತುರ್ತು ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, 'ಹಕ್ಕಿಜ್ವರ ರಾಜ್ಯಾದ್ಯಂತ ಹರಡದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ನವದೆಹಲಿಯಿಂದ ವಿಶೇಷ ತಂಡ ಆಗಮಿಸಲಿದ್ದು, ಕೋಳಿಗಳನ್ನು ನಾಶಪಡಿಸಲು ಇಲ್ಲಿನ ಸಿಬ್ಬಂದಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಲಿದೆ' ಎಂದು ಹೇಳಿದರು. ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. 2006ರಲ್ಲಿ ಹೆಸರಘಟ್ಟದಲ್ಲಿ ಜ್ವರ ಕಾಣಿಸಿಕೊಂಡಿತ್ತು. 2012ರಲ್ಲಿ ಹೆಸರಘಟ್ಟದ ರಾಷ್ಟ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯಲ್ಲಿ ಸಾವಿರಾರು ಕೋಳಿಗಳು ಜ್ವರಕ್ಕೆ ಬಲಿಯಾಗಿದ್ದವು. bidar, chicken, bird, karnataka, district news, ಬೀದರ್, ಕೋಳಿ, ಕರ್ನಾಟಕ, ಜಿಲ್ಲಾಸುದ್ದಿ Bird flu alert Bidar district of Karnataka. Flu found in poultry farm at Melkera village of Humnabad taluk. 1.5 lakh heads of chicken of the private farm will now be culled. Poultry farm owners have been instructed to take precautionary measures to prevent infection of chicken with H5N1 virus.
"2017-08-19T00:01:33"
http://kannada.oneindia.com/news/karnataka/death-of-birds-bird-flu-scare-in-bidar-103259.html
ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದ ಐ.ಟಿ ದಾಳಿ | Prajavani ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದ ಐ.ಟಿ ದಾಳಿ ಬೆಂಗಳೂರು, ಮಂಡ್ಯ, ಹಾಸನದ ವಿವಿಧೆಡೆ ಶೋಧ ಬೆಂಗಳೂರು/ಮಂಡ್ಯ/ಹಾಸನ: ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಎರಡು ದಿನ ಉಳಿದಿರುವ ಹೊತ್ತಿನಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಹಲವೆಡೆ ದಾಳಿ ಮುಂದುವರಿಸಿರುವುದು ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ. ಬೆಂಗಳೂರು, ಮಂಡ್ಯ ಮತ್ತು ಹಾಸನ ಸೇರಿದಂತೆ ವಿವಿಧೆಡೆ ಏಕಕಾಲಕ್ಕೆ ಐ.ಟಿ ಅಧಿಕಾರಿಗಳ ತಂಡ ಕಾರ್ಯಾಚರಣೆಗಿಳಿದಿದೆ. ಜೆಡಿಎಸ್‌ ನಾಯಕರ ಆಪ್ತರ ಮನೆ ಮತ್ತು ಕಚೇರಿಗಳನ್ನು ಶೋಧಿಸಲಾಗಿದೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು ಮತ್ತು ಡಿ.ಸಿ. ತಮ್ಮಣ್ಣ ಅವರ ಆಪ್ತರ ಮನೆಗಳಲ್ಲಿ ‌ಪರಿಶೀಲನೆ ನಡೆದಿದೆ. ಹಾಸನ ಜಿಲ್ಲೆಯಲ್ಲಿ ಒಟ್ಟು 5 ಕಡೆ, ಮಂಡ್ಯದಲ್ಲಿ 1 ಕಡೆ ಹಾಗೂ ಬೆಂಗಳೂರಿನ 1 ಕಡೆ ದಾಳಿ ನಡೆದಿದೆ. ಎಷ್ಟು ಹಣ, ಆಭರಣ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಕೆಲವು ಉದ್ಯಮಿಗಳು ಗಳಿಸಿರುವ ಆದಾಯ ಘೋಷಣೆ ಮಾಡಿಲ್ಲ ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ ಎಂದು ಐ.ಟಿ ಮೂಲಗಳು ತಿಳಿಸಿವೆ. ಸಚಿವ ಎಚ್.ಡಿ.ರೇವಣ್ಣ ಅವರ ದೊಡ್ಡಪ್ಪನ ಮಗ ಹೊಳೆನರಸೀಪುರ ತಾಲ್ಲೂಕು ಹರದನಹಳ್ಳಿಯ ಪಾಪಣ್ಣಿ, ಹಾಸನ ವಿದ್ಯಾನಗರ ಗುತ್ತಿಗೆದಾರ ಅನಂತ ಕುಮಾರ್‌, ಕಾರ್ಲೆ ಇಂದ್ರೇಶ್, ರವೀಂದ್ರ ನಗರದ ಪಟೇಲ್ ಶಿವರಾಂ (ಮಾಜಿ ಎಂಎಲ್‌ಸಿ) ಹೌಸಿಂಗ್ ಬೋರ್ಡ್‌ನಲ್ಲಿರುವ ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಅವರ ಮನೆಗಳನ್ನೂ ಶೋಧಿಸಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಅವರ ಪತಿ ಸಾದೊಳಲು ಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮೇಗೌಡರ ಮನೆ, ಕಚೇರಿಗಳಲ್ಲೂ ತಡಕಾಡಿದರು. ರೇವಣ್ಣ ಬೆಂಗಾವಲು ವಾಹನ ತಪಾಸಣೆ ಹೊಳೆನರಸೀಪುರ: ಇಲ್ಲಿಯ ಚೆನ್ನಾಂಬಿಕಾ ಚಿತ್ರಮಂದಿರ ಸಮೀಪ ಸಚಿವ ಎಚ್.ಡಿ. ರೇವಣ್ಣ ಅವರ ಬೆಂಗಾವಲು ವಾಹನದ ತಪಾಸಣೆ ಮಾಡಿದ ಐ.ಟಿ ಅಧಿಕಾರಿಗಳ ತಂಡ ₹ 1.20 ಲಕ್ಷ ದಾಖಲೆ ಇಲ್ಲದ ಹಣ ವಶಪಡಿಸಿಕೊಂಡಿದೆ. ಸೋಮವಾರ ರಾತ್ರಿ 12.45ರ ಸುಮಾರಿಗೆ ಹಣ ಪತ್ತೆ ಆಗಿದೆ. ‘ಬೆಂಗಾವಲು ವಾಹನದಲ್ಲಿ ಚಾಲಕ ಚಂದ್ರಯ್ಯ, ಪೊಲೀಸ್‌ ಸಿಬ್ಬಂದಿ ಮತ್ತು ರವಿ ಎಂಬುವರು ಇದ್ದರು’ ಎನ್ನಲಾಗಿದೆ.
"2019-04-19T02:42:06"
https://www.prajavani.net/stories/stateregional/it-raids-lok-sabha-elections-629524.html
ಚೈತ್ರಾ ಆತ್ಮಹತ್ಯೆ ಪ್ರಕರಣ ಪೋಕ್ಸೊ ಕಾಯ್ದೆ ಅಡಿ ದಾಖಲು | Chaithra Suicide: Case registered under POCSO act - Kannada Oneindia » ಚೈತ್ರಾ ಆತ್ಮಹತ್ಯೆ ಪ್ರಕರಣ ಪೋಕ್ಸೊ ಕಾಯ್ದೆ ಅಡಿ ದಾಖಲು ಚೈತ್ರಾ ಆತ್ಮಹತ್ಯೆ ಪ್ರಕರಣ ಪೋಕ್ಸೊ ಕಾಯ್ದೆ ಅಡಿ ದಾಖಲು Updated: Friday, October 21, 2016, 13:22 [IST] ಉಡುಪಿ, ಅಕ್ಟೋಬರ್ 21: ಉಪ್ಪೂರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಚೈತ್ರಾ ಪ್ರಕರಣ ತಿರುವನ್ನು ಪಡೆದುಕೊಂಡಿದೆ. ಉಡುಪಿಯ ಪುತ್ತೂರು ಲಿಂಗೋಟಿಗುಡ್ಡೆ ಚಂದ್ರಶೇಖರ ಎಂಬವರ ಮಗಳು ಚೈತ್ರಾ ಸೆಪ್ಟೆಂಬರ್ 28ರಂದು ಸೇತುವೆಯಿಂದ ತುಂಬಿ ಹರಿಯುತ್ತಿದ್ದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಮೂವರ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಂಬಲಪಾಡಿ ಮಾಂಡವಿ ಟವರ್ಸ್ ನಲ್ಲಿರುವ ನೆಟ್ ಐ ಎಂಬ ಕಂಪ್ಯೂಟರ್ ಸೆಂಟರ್‌ನಲ್ಲಿ ಚೈತ್ರಾ ಕೆಲಸ ಮಾಡುತ್ತಿದ್ದಳು. ಆದರ್ಶ ಎಂಬ ಯುವಕನನ್ನು ಆಕೆ ಪ್ರೀತಿಸುತ್ತಿದ್ದು, ಆತ ಮನೆಗೂ ಬಂದು ಹೋಗುತ್ತಿದ್ದ. ಮನೆಯವರು ಆಕೆಗೆ ಮದುವೆ ಮಾಡುವ ಇರಾದೆ ಕೂಡ ಹೊಂದಿದ್ದರು.[ಚೈತ್ರಾ ಸಾವು ಪ್ರಕರಣ: ಪ್ರಿಯಕರ, ಮತ್ತಿಬ್ಬರು ಯುವಕರ ಮೇಲೆ ದೂರು] ಆದರೆ ಸೆಪ್ಟೆಂಬರ್ 28ರಂದು ಪವನ್ ಮತ್ತು ಸಾಗರ್ ಎಂಬುವರು ಆಕೆಯನ್ನು ಎಲ್ಲೋ ಕರೆದುಕೊಂಡು ಹೋಗಿ ಮತ್ತೆ ಸಂಜೆ ತಂದು ಬಿಟ್ಟಿದ್ದರು. ಆದರ್ಶ, ಪವನ್ ಮತ್ತು ಸಾಗರ್ ಸೇರಿ ಆಕೆ ಮೇಲೆ ದುಷ್ಕೃತ್ಯ ಎಸಗಿರಬೇಕು. ಈ ಕಾರಣದಿಂದ ಆಕೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚೈತ್ರಾ ತಂದೆ ಚಂದ್ರಶೇಖರ್ ದೂರು ನೀಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಾಗ ದಿನಕ್ಕೆ ಆಕೆಗೆ 18 ವರ್ಷ ತುಂಬಿರಲಿಲ್ಲ. ಆದ್ದರಿಂದ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಎಸ್ ಪಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ದಾಖಲೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದರು.[ಮೊಬೈಲಲ್ಲಿ ಮಾತಾಡುತ್ತ, ಅಳುತ್ತ ನದಿಗೆ ಜಿಗಿದ ಯುವತಿ] ಚೈತ್ರಾಳ ತಾಯಿ ಜ್ಯೋತಿ ಅವರು ಮಗಳ ಜನನ ಪ್ರಮಾಣ ಪತ್ರ ಸಲ್ಲಿಸಿದ್ದು, ಅದರ ಪ್ರಕಾರ ಆಕೆಗೆ 17ವರ್ಷ 10 ತಿಂಗಳಾಗಿತ್ತು. ಇದೀಗ ಫೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಲಾಗಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಎಸ್ ಪಿ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. udupi, girl, suicide, district news, ಉಡುಪಿ, ಯುವತಿ, ಆತ್ಮಹತ್ಯೆ, ಜಿಲ್ಲಾಸುದ್ದಿ Case registered under POCSO act in Chaitra suicide. Young girl Chaitra jumped from Uppuru bridge, in front of everyone in Udupi on September 28th. She was crying and talking to someone on mobile phone.
"2017-08-20T15:26:02"
http://kannada.oneindia.com/news/udupi/chaithra-suicide-case-registered-under-pocso-act-108398.html
ಬಿಡುಗಡೆಗೊಂಡ ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು. ಈ ಬಾರಿ ಹೊಸತೇನು.? - Kannada DriveSpark Updated: Friday, September 21, 2018, 17:39 [IST] ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರಿನ ಸ್ಪೆಷಲ್ ಎಡಿಷನ್ ಅನ್ನು ಬಿಡಿಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.99ಲಕ್ಷಕ್ಕೆ ಬೆಲೆಯನ್ನು ನಿಗದಿಪಡಿಸಲಾಗಿದೆ. ಈ ಸ್ಪೆಷಲ್ ಎಡಿಷನ್ ಸ್ವಿಫ್ಟ್ ಕಾರಿನ ಎಲ್ಎಕ್ಸ್ಐ ಮತ್ತು ಎಲ್‍‍ಡಿಐ ವೇರಿಯಂಟ್‍‍ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಸ್ಪೆಷಲ್ ಎಡಿಷನ್ ಸ್ವಿಫ್ಟ್ ಕಾರು ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಬದಲಾವಣೆಗಳನ್ನು ಪಡೆದುಕೊಂಡಿದೆ. ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರಿನ ಹೊರಭಾಗದಲ್ಲಿ ಹೊಸದಾಗಿ ಬಾಡಿ ಕಲ್ಲರ್ಡ್ ಒಆರ್‍‍ವಿಎಮ್, ಡೋರ್ ಹ್ಯಾಂಡಲ್‍‍ಗಳು ಮತ್ತು ವ್ಹೀಲ್ ಕವರ್‍‍ಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇನ್ನು ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರಿನ ಒಳಭಾಗದಲ್ಲಿ ಸಿಂಗಲ್ ಡಿನ್ ಮ್ಯೂಸಿಕ್ ಸಿಸ್ಟಮ್, ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಡ್ರೈವರ್ ಮತ್ತು ಫ್ರಂಟ್ ಪ್ಯಾಸಂಜರ್‍‍ಗಾಗಿ ಪವರ್ ವಿಂಡೋಸ್, ಸೆಂಟ್ರಲ್ ಲಾಕಿಂಗ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಹೊಸದಾಗಿ ನೀಡಲಾಗಿದೆ. ಈ ಹೆಚ್ಚುವರಿ ಬಿಡಿಭಾಗಗಳು ಮತ್ತು ಪೆಯಿಂಟ್ ಕೆಲಸವು ಕಂಪೆನಿಯ ವಿತರಕರಿಂದ ಅಳವಡಿಸಲ್ಪಟ್ಟಿವೆ. ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರು ಪ್ರಸ್ಥುತ ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್‍ಎಕ್ಸ್ಐ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿದೆ. ಪೆಟ್ರೋಲ್ ಆಧಾರಿತ ಸ್ವಿಫ್ಟ್ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 83ಬಿಹೆಚ್‍‍ಪಿ ಮತ್ತು 115ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಡೀಸೆಲ್ ಆಧಾರಿತ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರುಗಳು 1.3 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 74ಬಿಹೆಚ್‍‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ತಲೆಮಾರಿನ ಸ್ವಿಫ್ಟ್ ಕಾರನ್ನು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪರಿಚಯಿಸಲಾಗಿದ್ದು, ಬಿಡುಗಡೆಗೊಂಡಗಿನಿಂದಲೂ ತಿಂಗಳಿಗೆ ಸುಮಾರು 19,000 ಕಾರುಗಳನ್ನು ಮಾರಾಟಗೊಂಳ್ಳುತ್ತಾ ಟಾಪ್ ಸೆಲ್ಲಿಂಗ್ ಕಾರುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಮಾರುತಿ ಸುಜುಕಿ ಇತ್ತೀಚೆಗೆ ತಮ್ಮ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಅನ್ನು ಮೊದಲಿಗೆ ಬಿಡುಗಡೆಗೊಳಿ 13ನೆಯ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದು, ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರು ಬೆಲೆಗೆ ತಕ್ಕಂತೆ ವೈಶಿಷ್ಟ್ಯತೆಗಳನ್ನು ಮದ್ದು ಸೌಲತ್ತುಗಳನ್ನು ನೀಡುತ್ತಿದೆ. ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರಿನ ಸ್ಪೆಷಲ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದ್ದು, ಇನ್ನಷ್ಟು ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ. ಕಾರಿನ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ನವೀಕರಣವನ್ನು ಮತ್ತು ಬದಲಾವಣೆಗಳನ್ನು ಪಡೆದು ಬಂದ ಈ ಕಾರು ಮಾರಾಟದ ಸಂಖ್ಯೆಯಲ್ಲಿ ಅಧಿಕಗೊಳ್ಳುವ ಸಾಧ್ಯತೆಗಳಿವೆ. 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಪರಿಚಯಿಸಿದ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರಿನ ಚಿತ್ರಗಳು ಇಲ್ಲಿದೆ ನೋಡಿ.. Read more on maruti suzuki swift new launch hatchback Maruti Suzuki Swift Special Edition Launched In India.
"2018-10-19T04:14:13"
https://kannada.drivespark.com/four-wheelers/2018/maruti-swift-special-edition-launch-price-rs-4-99-lakh-features-specification-images-more-013739.html
ಮುದ - ಮನರಂಜನೆ ನೀಡಿದ ನವೋದಯ ಸಂಘ ®ಬೆಂಗಳೂರು ವಾರ್ಷಿಕ ಕ್ರೀಡೋತ್ಸವ ಬೆಂಗಳೂರು: ದೇವಾಡಿಗ ಸಮಾಜ ಭಾಂದವರಲ್ಲಿ ಕ್ರೀಡಾ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇವಾಡಿಗ ನವೋದಯ ಸಂಘ ®ಬೆಂಗಳೂರು ಇದರ ವಾರ್ಷಿಕ ಕ್ರೀಡೋತ್ಸವವನ್ನು ದಿನಾಂಕ 03/02/2019 ರಂದು ಬೆಂಗಳೂರಿನ ವಿಶ್ವವಿದ್ಯಾನಿಲಯ ದ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಈ ಕ್ರೀಡೋತ್ಸವ ದಲ್ಲಿ 250 ಕ್ಕೂ ಹೆಚ್ಚು ಸ್ಪರ್ಧಿಗಳು ಹಾಗೂ ಸಮಾಜ ಭಾಂಧವರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮಾಜ ಭಾಂಧವರ ಸಮಾಕ್ಷಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ್ ರವರು ಮತ್ತು ಕೆಂಪೇಗೌಡ ಪ್ರಶಸ್ತಿ ವಿಜೇತೆ,ಕರ್ನಾಟಕದ ಹೆಮ್ಮೆಯ ಓಟಗಾರ್ತಿ ಸ್ನೇಹಾ ಪಿ.ಜೆ ಯವರು ಈ ಕ್ರೀಡಾ ಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗಣ್ಯ ಅತಿಥಿಗಳು ಕ್ರೀಡಾ ಜ್ಯೋತಿಯನ್ನು ಸ್ಪರ್ಧಿಗಳ ಕೈಗೆ ಹಸ್ತಾಂತರಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ವಯಸ್ಸಿನ ಮಿತಿಗೆ ಅನುಗುಣವಾಗಿ ಹತ್ತು ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಾಲಿಬಾಲ್, ರನ್ನಿಂಗ್ ರೇಸ್, ಬ್ಯಾಡ್ಮಿಂಟನ್, ಶಾಟ್ ಪುಟ್, ಡಿಸ್ಕಸ್ ,ಥ್ರೊ ಬಾಲ್... ಇತ್ಯಾದಿ ಸ್ಪರ್ಧೆಯಲ್ಲಿ ಸದಸ್ಯರು ಉತ್ತಮವಾಗಿ ಭಾಗವಹಿಸಿ ತಮ್ಮ ಕ್ರೀಡಾಸಕ್ತಿಯನ್ನು ತೋರಿಸಿದರು. ಕ್ರೀಡೋತ್ಸವ ದಲ್ಲಿ ಸಣ್ಣ ಮಕ್ಕಳ ಆಟಗಳು ಮನಸಿಗೆ ಮುದ ನೀಡಿದರೆ, ಹಿರಿಯರ ಸ್ಪರ್ಧೆಗಳು ಮನರಂಜಿಸಿತು ಹಾಗೂ ಯುವ ಸ್ಪರ್ಧಿಗಳ ಆಟಗಳು ಯುವಕರಲ್ಲಿ ಹುರುಪು ಹೆಚ್ಚಿಸಿತು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯಾವುದೇ ಕೊರತೆ ಇಲ್ಲದೆ ಸಂಘದ ಉಪಾಧ್ಯಕ್ಷರಾದ ಶ್ರೀ ಮಂಜುನಾಥ್ ಪಾಂಡೆಶ್ವರ್ ರವರು ಮಾಡಿದ್ದರು.ಕ್ರೀಡೋತ್ಸವದ ಅಂತಿಮ ಘಟ್ಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಕ್ರೀಡೋತ್ಸವವನ್ನು ಮಾಡಲು ಸ್ಥಳಾವಕಾಶ ನೀಡಿದ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ್ ರವರಿಗೂ ಮತ್ತು ಕ್ರೀಡಾ ಕೂಟಕ್ಕೆ ಸಹಕರಿಸಿದ ಫ್ಯೂಚರ್ ಟ್ಯಾಬ್ ಮಾಲಿಕರಾದ ಶ್ರೀ ರಿತೇಶ್ ದೇವಾಡಿಗ, ಸಾಗರ್ ಇಂಡಸ್ಟ್ರೀಸ್ ಮಾಲಿಕರಾದ ಸತೀಶ್ ದೇವಾಡಿಗ , ಹೋಟೆಲ್ ಗ್ರೀನ್ ಗಾರ್ಡೇನಿಯದ ಮಾಲಿಕರಾದ ಶ್ರೀ ಮಂಜುನಾಥ್ ಪಾಂಡೆಶ್ವರ್ ಹಾಗೂ ಕ್ರೀಡೋತ್ಸವದಲ್ಲಿ ಪಾಲ್ಗೊಂಡ ಸಮಾಜ ಭಾಂದವರಿಗೂ ಧನ್ಯವಾದಗಳು. ವರದಿ : ವಿಜಿ ಕಾಪಿಕಾಡ್ ಮಾಹಿತಿ ಕಾರ್ಯದರ್ಶಿ. ದೇವಾಡಿಗ ನವೋದಯ ಸಂಘ ® ಬೆಂಗಳೂರು. ಪ್ರಾಮಾಣಿಕತೆ ಮೆರೆದ ಸುರೇಶ್‌ ದೇವಾಡಿಗ! (ಓದಿ) (Updated) ಬಾರಕೂರು ಏಕನಾಥೇಶ್ವರೀ ಪ್ರಥಮ ವರ್ಧಂತ್ಯುತ್ಸವ: ಮಕ್ಕಳಿಗೆ ವಿದ್ಯೆ, ಸಂಸ್ಕೃತಿ ಕಲಿಸಿ- ವಿಶ್ವಸಂತೋಷ್‌ ಗುರೂಜಿ ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಹಿರಿಯ ಸಾಮಾಜಿಕ ಧುರೀಣ ಶ್ರೀ ಜಯಾನಂದ ದೇವಾಡಿಗ ಮೂಲ್ಕಿ ಭೇಟಿ ಬಾರ್ಕೂರು ಏಕನಾಥೇಶ್ವರಿ ದೇಗುಳದ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವ: ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೆ Need to build capacity to meet the challenges of terrorism: Dr.Veerappa Moily
"2019-02-22T10:40:03"
http://devadiga.com/news/details/927/%E0%B2%AE%E0%B3%81%E0%B2%A6---%E0%B2%AE%E0%B2%A8%E0%B2%B0%E0%B2%82%E0%B2%9C%E0%B2%A8%E0%B3%86-%E0%B2%A8%E0%B3%80%E0%B2%A1%E0%B2%BF%E0%B2%A6--%E0%B2%A8%E0%B2%B5%E0%B3%8B%E0%B2%A6%E0%B2%AF-%E0%B2%B8%E0%B2%82%E0%B2%98-%C2%AE%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81--%E0%B2%B5%E0%B2%BE%E0%B2%B0%E0%B3%8D%E0%B2%B7%E0%B2%BF%E0%B2%95-%E0%B2%95%E0%B3%8D%E0%B2%B0%E0%B3%80%E0%B2%A1%E0%B3%8B%E0%B2%A4%E0%B3%8D%E0%B2%B8%E0%B2%B5
ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ದುಪ್ಪಟ್ಟು, ಮತ್ತಷ್ಟು... | Pay hike, Independence day... - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆಹಲಿ ಚೆನ್ನೈ ಹುಬ್ಬಳ್ಳಿ ಮಡಿಕೇರಿ ಹೈದರಾಬಾದ್ ಮುಂಬೈ ದಾವಣಗೆರೆ ಉಡುಪಿ ಶಿವಮೊಗ್ಗ ಚಾಮರಾಜನಗರ ಮಂಡ್ಯ ಕ್ರಿಕೆಟ್ ಜ್ಯೋತಿಷ್ಯ ನಿತ್ಯಭವಿಷ್ಯ ವಾರಭವಿಷ್ಯ ಮಾಸಭವಿಷ್ಯ ವರ್ಷಭವಿಷ್ಯ ಆಸ್ಟ್ರೋ ಕ್ಯಾಲೆಂಡರ್ ಚಲನಚಿತ್ರ ಸಿನಿ ಸಮಾಚಾರ ಚಿತ್ರವಿಮರ್ಶೆ ಬಾಲಿವುಡ್ ಗಾಸಿಪ್ ಹಾಲಿವುಡ್ ಟಿವಿ ಸಂದರ್ಶನ ಹಾಡು ಕೇಳಿರಿ ಫೋಟೋ ಗ್ಯಾಲರಿ ಚಲನಚಿತ್ರ ಲೈಫ್ ಸ್ಟೈಲ್ ಸೌಂದರ್ಯ ಆರೋಗ್ಯ ಮನೆ ಮತ್ತು ಕೈತೋಟ ತಾಯಿ ಮಗು ಅಡುಗೆಮನೆ ಸಮ್ಮಿಲನ ಸಂಬಂಧ ಆಟೋ ತಾಜಾ ಸುದ್ದಿಗಳು ವಿಮರ್ಶೆ ಹೊಸ ಕಾರು ಆಫ್-ಬೀಟ್ ಫೋಟೋ ಗ್ಯಾಡ್ಜೆಟ್ಸ್ ಮೊಬೈಲ್ ಟ್ಯಾಬ್ಲೆಟ್ / ಕಂಪ್ಯೂಟರ್‌‌ ಗ್ಯಾಡ್ಜೆಟ್‌ ಟೆಕ್‌ ಸಲಹೆ ಅಂಕಣ ಜ್ಯೋತಿಷ್ಯ ಜಂಗಲ್ ಡೈರಿ ಅಂತರ್ಮಥನ ಹಾಸ್ಯ ಕೆಂಡಸಂಪಿಗೆ ಬದುಕು-ಬವಣೆ ಜಯನಗರದ ಹುಡುಗಿ ಯೋಗ ಎನ್‌ಆರ್‌ಐ ಲೇಖನ ಕವನ ಸಣ್ಣಕಥೆ ವಿಶ್ವ ಕನ್ನಡ ಸಮ್ಮೇಳನ ಸಿಂಗಾರ ಸಮ್ಮೇಳನ ವಿಡಿಯೋ Other Languages Auto - DriveSpark Lifestyle - BoldSky Movies - FilmiBeat Money - GoodReturns Travel - NativePlanet Education - CareerIndia Classifieds - Click.in Cricket - ThatsCricket Domains Tech - GizBot Newsletters Android App IOS App ಒನ್ ಇಂಡಿಯಾ » ಕನ್ನಡ » ನಗರ » ಬೆಂಗಳೂರು » ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ದುಪ್ಪಟ್ಟು, ಮತ್ತಷ್ಟು... ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ದುಪ್ಪಟ್ಟು, ಮತ್ತಷ್ಟು... Written by: Srinivasa Mata Updated: Saturday, August 13, 2016, 13:19 [IST] Subscribe to Oneindia Kannada ಬೆಂಗಳೂರು, ಆಗಸ್ಟ್ 13: ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ದುಪ್ಪಟ್ಟು ಮಾಡಿದ್ದಕ್ಕೆ ರಾಜ್ಯ ಪೌರಕಾರ್ಮಿಕರ, ಗುತ್ತಿಗೆ ಪೌರಕಾರ್ಮಿಕರ ಹಾಗೂ ಮೇಸ್ತ್ರಿಗಳ ಸಂಘ ಸಂತಸ ವ್ಯಕ್ತಪಡಿಸಿವೆ.ಅಂದಹಾಗೆ ಸಂಬಳ ಎಷ್ಟಾಗಿದೆ ಗೊತ್ತಾ? ಮಹಾನಗರ ಪಾಲಿಕೆಗಳಲ್ಲಿ 7,730 ರು. ಪಡೆಯುತ್ತಿದ್ದವರಿಗೆ 14,040, ನಗರ ಪಾಲಿಕೆಗಳಲ್ಲಿ 6,953ರಿಂದ 13,650, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ 6,166ರಿಂದ 12,740 ರು. ಗೆ ಹೆಚ್ಚಳವಾಗಿದೆ.ಇದೇ ಖುಷಿಯಲ್ಲಿ ಆಗಸ್ಟ್ 17ನೇ ತಾರೀಖು ಬೆಳಗ್ಗೆ 11ಕ್ಕೆ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ವಿಜಯೋತ್ಸವ ಆಚರಿಸುವುದಕ್ಕೆ ಕೂಡ ಸಂಘ ನಿರ್ಧರಿಸಿದೆ.ವರ್ಷಕ್ಕೆ 500 ಲೈಬ್ರರಿ ಸುಧಾರಣೆ:ರಾಜ್ಯದಲ್ಲಿ 1700+ ಗ್ರಂಥಾಲಯಗಳಿದ್ದು, ಆ ಪೈಕಿ ವರ್ಷಕ್ಕೆ 500ರಂತೆ ಗ್ರಂಥಾಲಯ ಸುಧಾರಣೆ ಮಾಡಲಾಗುವುದು ಅಂತ ಗ್ರಂಥಾಲಯ ಸಚಿವರು ಹೇಳಿದ್ದಾರೆ.ಮಾಣೆಕ್ ಷಾ ಪರೇಡ್ ಮೈದಾನದ ಭದ್ರತೆ:ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮಾಣೆಕ್ ಷಾ ಪರೇಡ್ ಮೈದಾನವನ್ನು ಸಿದ್ಧಗೊಳಿಸಲಾಗುತ್ತಿದೆ. ಈ ಸಲ ಭದ್ರತೆ ಹೆಚ್ಚಿಸಲಾಗಿದೆ. ಮೈದಾನ ಹಾಗೂ ಸುತ್ತ ಮುತ್ತ ಕಣ್ಣಿಡುವುದಕ್ಕೆ 40 ಸಿಸಿ ಟಿವಿ ಕ್ಯಾಮೆರಾ ಹಾಕುವುದಕ್ಕೆ ತೀರ್ಮಾನ ಮಾಡಿದ್ದೀವಿ ಎಂದು ಬೆಂಗಳೂರು ನಗರ ಕಮಿಷನರ್ ಎನ್.ಎಸ್.ಮೇಘರಿಕ್ ತಿಳಿಸಿದ್ದಾರೆ.ರಾಜ್ಯದ ಐವರಿಗೆ ಯುವ ವಿಜ್ಞಾನಿ ಪ್ರಶಸ್ತಿ:ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ಐವರು ವಿಜ್ಞಾನಿಗಳು 'ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ'ಯ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದಾರೆ.ಡಾ.ಪ್ರಬೀರ್ ಬಾರ್ ಪಂಡ, ಡಾ.ಸಾಯಿ ಶಿವ ಗೋರ್ಥಿ, ಡಾ.ಪ್ರವೀಣ್ ಕುಮಾರ್, ಡಾ.ಅನ್ಷು ಪಾಂಡೆ ಹಾಗೂ ಡಾ.ಚಂದನ್ ಸಹಾ ಪ್ರಶಸ್ತಿ ಪಡೆದವರು. Read more about: bengaluru, pay hike, library, independence day, award, ಬೆಂಗಳೂರು, ಸಂಬಳ, ಸ್ವಾತಂತ್ರ್ಯ ದಿನಾಚರಣೆ, ಪ್ರಶಸ್ತಿ Story first published: Saturday, August 13, 2016, 13:13 [IST] English summary Two fold pay hike for civil workers welcomed by workers association. Aug 17, workers associations will celebrate decision at Bengaluru, ಬೆಂಗ್ಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿ ಟೀಚರ್ ಹುದ್ದೆ ಖಾಲಿ ಲೀಲಾ ಪ್ಯಾಲೇಸ್ ನನ್ನ ಒಡೆತನದ್ದು ಅಂತಿದ್ರು : ದೇವೇಗೌಡ ದಾವೂದ್ ಇಬ್ರಾಹಿಂ ಸೋದರ ಸೊಸೆಯ ಮದುವೆಯಲ್ಲಿ ಬಿಜೆಪಿ ಸಚಿವ! Featured Posts ಬೆಂಗಳೂರಿನ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನ Oneindia in Other Languages English বাংলা ગુજરાતી हिन्दी മലയാളം தமிழ் తెలుగు Explore Oneindia ಸುದ್ದಿಜಾಲ ನಗರ ಸುದ್ದಿ ಕರ್ನಾಟಕ ಜ್ಯೋತಿಷ್ಯ ವಿಡಿಯೋ ಅಂಕಣ ಕ್ರಿಕೆಟ್ ಎನ್ಆರ್‌ಐ ಸಾಹಿತ್ಯಲೋಕ ಜೋಕುಜೋಕಾಲಿ Other Greynium Sites Filmibeat Boldsky Drivespark Gizbot Goodreturns Native Planet Careerindia Clickin Download Oneindia App Google Play App Store Follow Oneindia Daily Updates Get Oneindia Alerts Get Push Notifications About Us | Terms of Service | Privacy Policy | Newsletters | Apps | RSS | Advertise with Us | Work for Us | Contact Us | Site Feedback | Sitemap © Greynium Information Technologies Pvt. Ltd. All Rights Reserved. The "ONEINDIA" word mark and logo are owned by Greynium Information Technologies Pvt. Ltd.
"2017-05-26T11:09:45"
http://kannada.oneindia.com/news/bangalore/pay-hike-independence-day-106062.html
ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ 'ಮೈನಾ' ಸುಂದರಿ | Multi Language Actress Nithya Menon Completed 50 Films - Kannada Filmibeat 43 min ago ದರ್ಶನ್ - ಸುದೀಪ್ ಜಗಳದ ನಡುವೆ ಸುಮಲತಾರನ್ನು ಏಳೆದು ತಂದ ಕಿಡಿಗೇಡಿಗಳು ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ 'ಮೈನಾ' ಸುಂದರಿ | Updated: Tuesday, September 10, 2019, 17:58 [IST] ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ ನಿತ್ಯ ಮೆನನ್ | Nitya menon | FILMIBEAT KANNADA ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಹುಭಾಷಾ ನಟಿ ನಿತ್ಯ ಮೆನನ್ ಅರ್ಧ ಸೆಂಚುರಿ ಬಾರಿಸಿದ ಸಂತಸದಲ್ಲಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಿತ್ಯಾ ಬಣ್ಣ ಹಚ್ಚಿದ್ದು ತೀರ ಕಡಿಮೆ. ಆದ್ರೆ ಕನ್ನಡಾಭಿಮಾನಿಗಳ ಹೃದಯ ಗೆದ್ದಿರುವ ನಿತ್ಯಾ ಇಂದು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಜೊತೆಗೆ ಬಾಲಿವುಡ್ ನಲ್ಲೂ ಮಿಂಚಿರುವ ನಿತ್ಯಾ ಸದ್ಯ 50 ಸಿನಿಮಾಗಳನ್ನು ಪೂರೈಸಿದ್ದಾರೆ. "Seven O Clock" ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿತ್ಯಾ ಮಲಯಾಳಂನ "ಅರಾಮ್ ತಿರುಕಲ್ಪನ" ಚಿತ್ರಕ್ಕೆ ಸಹಿ ಮಾಡುವ ಮೂಲಕ 50ನೇ ಸಿನಿಮಾ ಮಾಡುತ್ತಿದ್ದಾರೆ. ಗೊತ್ತಿಲ್ಲದೇ ಏನೇನೋ ಮಾತಾಡಬೇಡಿ: ನೆಟ್ಟಿಗರ ವಿರುದ್ಧ ನಿತ್ಯಾ ಮೆನನ್ ಬೇಸರ ಈ ಬಗ್ಗೆ ನಿತ್ಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 50ನೇ ಸಿನಿಮಾದ ಫಸ್ಟ್ ಲುಕ್ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ನೈಜ ಘಟನೆ ಆಧಾರಿತ ಕ್ರೈಮ್ ಥ್ರಿಲ್ಲರ್ ಚಿತ್ರ ಇದಾಗಿದೆ. ಸದ್ಯ ಮಲಯಾಳಂ ಜೊತೆಗೆ ತಮಿಳು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ ನಿತ್ಯಾ. ಪೋಷಕ ನಟಿಯ ಪಾತ್ರದ ಮೂಲಕ ಕನ್ನಡದಲ್ಲಿ ಮೊದಲು ಬಣ್ಣ ಹಚ್ಚಿದ ನಿತ್ಯಾ, ನಂತರ ಮಲಯಾಳಂ ಚಿತ್ರದ ಮೂಲಕ ನಾಯಕಿಯಾಗಿ ಮಿಂಚಿದ್ದಾರೆ. ಜೋಷ್ ಚಿತ್ರದ ಗೆಸ್ಟ್ ಪಾತ್ರದ ಮೂಲಕ ಕನ್ನಡ ಚಿತ್ರಾಭಿಮಾನಿಗಳ ನಿದ್ದೆ ಗೆಡಿಸಿದ್ದ ನಿತ್ಯಾ ಮೈನಾ ಚಿತ್ರದ ಮೂಲಕ ಮತ್ತೆ ಕನ್ನಡಿಗರನ್ನು ಮೋಡಿಮಾಡಿದ್ದರು. ಸದ್ಯ ಬಹುಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಿತ್ಯಾ "ಮಿಶನ್ ಮಂಗಲ್" ಚಿತ್ರದ ಮೂಲಕ ಬಾಲಿವುಡ್ ಗೆ ಹಾರಿದ್ದಾರೆ. ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಹಿಂದಿ ಚಿತ್ರರಂಗದ ಹೃದಯ ಗೆದ್ದಿದ್ದಾರೆ. More NITHYA MENON News ವಿದೇಶಿ ಹುಡುಗನ ಜೊತೆ ನಿತ್ಯಾ ಮೆನನ್: ಶುಭ ಕೋರಿದ ಅಭಿಮಾನಿಗಳು ಮತ್ತೊಂದು ಸ್ಪೆಷಲ್ ಸಿನಿಮಾ ಮೂಲಕ ಬಂದ ನಿತ್ಯಾ ಮೆನನ್ ಅಭಿಮಾನಿಗಳಿಗೆ 'ಪ್ರಾಣ' ನೀಡಲು ಬಂದ ನಿತ್ಯಾ ಮೆನನ್ Read more about: nithya menon movie ನಿತ್ಯಾ ಮೆನನ್ ಸಿನಿಮಾ Multi language actress Nithya Menon completed 50 films. Nitya Menon 50th film 'Aaram Thirukalpana'. 'ಕುರುಕ್ಷೇತ್ರ' 50ನೇ ದಿನದ ಸಂಭ್ರಮಾಚರಣೆ : ಅಭಿಮಾನಿಗಳಿಂದ ರಕ್ತದಾನ
"2019-09-21T15:30:32"
https://kannada.filmibeat.com/news/multi-language-actress-nithya-menon-completed-50-films-038997.html
ಮ ಹ ತಿ: ಕಲೆಯ ಬಲೆ Badarinath Palavalli February 21, 2014 at 2:39 PM 64 ಕಲೆಗಳು ಕಲಿಯಬೇಕಂತೆ ಬದುಕಿನಲ್ಲಿ. ನಿಮ್ಮ ಬರವಣಿಗೆಯ ಕಲೆ ನಮಗೂ ಅಚ್ಚು ಮೆಚ್ಚೇ. Manada Angana February 21, 2014 at 3:57 PM kalegala baleyalli nageya hole harisidderi. chandada baravinige. amardeep.p.s. February 21, 2014 at 4:02 PM ಚೆನ್ನಾಗಿದೆ ಕಲೆ ವರ್ಣನೆ ...... ನಿಮ್ಮ ಲಘು ಹಾಸ್ಯದ ಶೈಲಿ .... ಇಷ್ಟವಾಯಿತು
"2018-01-17T05:16:26"
http://kadalu.blogspot.com/2014/02/blog-post_21.html
ಹೃದಯಾಘಾತ — ವಿಕಾಸ್‌ಪಿಡಿಯಾ ಮೂಲನೆಲೆ / ಆರೋಗ್ಯ / ರೋಗಗಳು / ಹೃದಯ / ಹೃದಯಾಘಾತ ಎದೆಯ ಮಧ್ಯ ಭಾಗದ, ಕೊಂಚ ಎಡ ಭಾಗಕ್ಕೆ ಹೃದಯ ಇರುತ್ತದೆ. ಹೃದಯವು ದಿನವೊಂದಕ್ಕೆ ಒಂದು ಲಕ್ಷ ಬಾರಿ ಬಡಿಯುತ್ತದೆ. ಪ್ರತಿ ಬಡಿತದೊಂದಿಗೂ ಇಡೀ ದೇಹಕ್ಕೆ ರಕ್ತವನ್ನು ಹೃದಯವು ತಳ್ಳುತ್ತದೆ. ನಿಮಿಷವೊಂದಕ್ಕೆ ಹೃದಯವು 60-90 ಬಾರಿ ಬಡಿದುಕೊಳ್ಳುತ್ತದೆ. ಹೃದಯವು ಸರಿಯಾಗಿ ಕಾರ್ಯ ನಿರ್ವಹಿಸಲು ಮಯೋಕಾರ್ಡಿಯಂ ಆರೋಗ್ಯಪೂರ್ಣವಾಗಿರಬೇಕು. ಹೃದಯಕ್ಕೆ ಅಗತ್ಯವಾದ ಪೋಷಕಗಳು ಹಾಗೂ ಆಮ್ಲಜನಕವನ್ನು ರಕ್ತನಾಳಗಳು (ಅಪಧಮನಿ, ಅಭಿಧಮನಿ) ಪೂರೈಸುತ್ತವೆ. ಹೃದಯವನ್ನು ಎಡ ಹಾಗೂ ಬಲ ಎಂದು ಎರಡು ಭಾಗಗಳಾಗಿ ವಿಭಜಿಸಬಹುದು. ಬಲಭಾಗವು ಎರಡು ಕೋಣೆಗಳನ್ನು ಅಂದರೆ, ಬಲ ಹೃತ್ಕರ್ಣ ಹಾಗೂ ಬಲ ಹೃತ್ಕುಕ್ಷಿಗಳೆಂದು ಕರೆಯಲಾಗುತ್ತದೆ. ಅದೇ ಬಗೆಯಲ್ಲಿ ಎಡ ಭಾಗದಲ್ಲಿಯೂ ಹೃತ್ಕರ್ಣ ಹಾಗೂ ಹೃತ್ಕುಕ್ಷಿಗಳಿರುತ್ತವೆ. ದೇಹದ ಎಲ್ಲ ಭಾಗಗಳಿಂದ ಅಶುದ್ಧ ರಕ್ತವು ಬಲ ಹೃತ್ಕರ್ಣಕ್ಕೆ ಮೊದಲು ಬರುತ್ತದೆ. ಅಲ್ಲಿಂದ ಅದು ಬಲ ಹೃತ್ಕುಕ್ಷಿಗೆ ಮೂಲಕ ಪುಪ್ಪಸಗಳಿಗೆ ಅದನ್ನು ರವಾನಿಸುತ್ತದೆ. ಹೀಗೆ ರವಾನಿಸಲು ಹೃದಯ ಪಂಪ್ ಮಾಡಬೇಕು. ಪುಪ್ಪಸಗಳಿಂದ ಶುದ್ಧವಾದ ರಕ್ತವು ಹೃದಯದ ಎಡಭಾಗಕ್ಕೆ ಬಂದು, ಅಲ್ಲಿಂದ ಇಡೀ ದೇಹಕ್ಕೆ ವಿತರಣೆಯಾಗುತ್ತದೆ. ಈ ಪ್ರಕ್ರಿಯೆಲ್ಲಿ ಪ್ರಮುಖ ಪಾತ್ರವಹಿಸುವುದು ನಾಲ್ಕು ಕವಾಟಗಳು. ತಲಾ ಎರಡೆರಡು ಎಡ ಮತ್ತು ಬಲ ಬದಿಯಲ್ಲಿರುವ ಕವಾಟಗಳು ಒಮ್ಮುಖ ದ್ವಾರಗಳಂತೆ ಕಾರ್ಯ ನಿರ್ವಹಿಸಿ, ರಕ್ತದ ದಿಕ್ಕನ್ನು ನಿರ್ಧರಿಸುತ್ತವೆ. ಹೃದಯಾಘಾತ ಎಂದರೇನು? ರಕ್ತವನ್ನು ದೇಹದ ಇತರ ಭಾಗಗಳಿಗೆ ಪಂಪ್ ಮಾಡುವ ಮೂಲಕ ರವಾನಿಸುವ ಅತ್ಯಂತ ಪ್ರಮುಖವಾದ ಅಂಗವೇ ಹೃದಯ. ಅಪಧಮನಿಗಳು ಎಂದು ಕರೆಯಲಾಗುವ ರಕ್ತನಾಳಗಳ ಮೂಲಕ ಆಮ್ಲಜನಕವನ್ನು ಪಡೆಯುತ್ತದೆ. ರಕ್ತನಾಳಗಳು ಕಟ್ಟಿಕೊಂಡು ರಕ್ತ ಸಂಚಾರಕ್ಕೆ ಅಡಚಣೆಯುಂಟಾದರೆ, ಹೃದಯದ ಸ್ನಾಯುಗಳಿಗೆ ಅಗತ್ಯವಾದ ರಕ್ತದ ಪೂರೈಕೆಯಾಗದೇ ಅವು ಸಾಯುತ್ತವೆ. ಇದನ್ನೇ ಹೃದಯಾಘಾತ ಎನ್ನಲಾಗುತ್ತದೆ. ಹೃದಯದ ಸ್ನಾಯುಗಳಿಗೆ ಉಂಟಾಗುವ ಹಾನಿಗೆ ಅನುಗುಣವಾಗಿ, ಹೃದಯಾಘಾತದ ತೀವ್ರತೆಯನ್ನು ಗುರುತಿಸಲಾಗುತ್ತದೆ. ಸತ್ತ ಹೃದಯದ ಸ್ನಾಯು ಹೃದಯದ ಕಾರ್ಯವೈಖರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ, ಹೃದಯ ಹೆಚ್ಚು ರಕ್ತವನ್ನು ಪಂಪ್ ಮಾಡಲಾಗದು ಈ ಸ್ಥಿತಿಯನ್ನು ಕಂಜೆಸ್ಟಿವ್ ಹೃದಯ ವೈಫಲ್ಯ ಎನ್ನಲಾಗುತ್ತದೆ. ಸ್ಥಿತಿಯಿಂದ ಉಸಿರಾಟದ ಕೊರತೆ ಮತ್ತು ಪಾದಗಳಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ. ಇದು ಏಕೆ ಕಾಣಿಸಿಕೊಳ್ಳುತ್ತದೆ? ನಾವು ಬೆಳೆದಂತೆಲ್ಲಾ, ದೇಹದ ವಿವಿಧ ರಕ್ತನಾಳಗಳ ಒಳ ಭಾಗದಲ್ಲಿ ಕೊಬ್ಬಿನ ಶೇಖರಣೆಯಾಗಿ, ಕ್ರಮೇಣ ರಕ್ತ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ಈ ಬಗೆಯಲ್ಲಿ ರಕ್ತ ನಾಳ ಕಿರಿದಾಗುವಿಕೆಯನ್ನು ಅಥೆರೋಸ್ಕೆಲೆರೋಸಿಸ್ ಎಂದು ಕರೆಯಲಾಗುತ್ತದೆ.ಮಹಿಳೆಯರಿಗಿಂತ ಪುರುಷರಲ್ಲಿ ಹೃದಯಾಘಾತ ಹೆಚ್ಚು. ಈಸ್ಟ್ರೋಜನ್ ಮತ್ತು ಪ್ರೋಜೆಸ್ಟ್ರೋನ್ ಗಳೆಂಬ ಮಹಿಳೆಯರ ಲಿಂಗ ಹಾರ್ಮೋನುಗಳ ಪ್ರಭಾವದಿಂದಾಗಿ, ಮಹಿಳೆಯರಲ್ಲಿ ಹೃದಯಾಘಾತ ಕೊಂಚ ಕಡಿಮೆಯೇ ಎನ್ನಬಹುದು. ಈ ಬಗೆಯ ರಕ್ಷಣಾತ್ಮಕ ಪ್ರಭಾವ ಮಹಿಳೆಯರ ಮುಟ್ಟು ನಿಲ್ಲುವಿಕೆಯವರೆಗೂ ಇರಬಲ್ಲದು. ಏಷ್ಯನ್ನರು ಅದರಲ್ಲೂ ವಿಶೇಷವಾಗಿ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು. ಈ ಗಂಡಾಂತರಕ್ಕೆ ಕಾರಣಗಳು: ಹೆಚ್ಚಿನ ತೂಕ ಹೆಚ್ಚಿನ ಕೊಲ್ಲೆಸ್ಟ್ರಾಲ್ ಮತ್ತು ಉತ್ತಮ ಕೊಬ್ಬಿನಂಶದ ಕಡಿಮೆ ಪ್ರಮಾಣ ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಒತ್ತಡ, ಸತತ ಕೋಪ ಹಾಗೂ ಆತಂಕ ವಂಶಪಾರಂಪರ್ಯ ಕಾರಣಗಳು ರೋಗ ಲಕ್ಷಣಗಳನ್ನು ಗುರುತಿಸಲು ತುಂಬ ಕಷ್ಟ. ಇವು ಮತ್ಯಾವುದೋ ಆನಾರೋಗ್ಯದ ಲಕ್ಷಣಗಳಂತೆಯೂ ಕಾಣಿಸಬಹುದು. ಆದರೆ, ಪ್ರಮುಖ ಲಕ್ಷಣವೆಂದರೆ, ಎದೆ ಭಾರದೊಂದಿಗೆ ಕೂಡಿದ ಎದೆನೋವು ಮತ್ತು ಉಸಿರಾಟದ ಕೊರತೆ. ಬೆವರುವಿಕೆ, ತಲೆ ಸುತ್ತುವಿಕೆ ಮತ್ತು ಪ್ರಜ್ಞಾಹೀನತೆಯಾಗುವ ಭಾವನೆಗಳು ಇದರ ಲಕ್ಷಣಗಳು. ನೋವು ಮುಖ್ಯವಾಗಿ ಎದೆಯ ಮುಂಭಾಗ ಅಥವಾ ಮೊಲೆ ಮೂಳೆಯ ಹಿಂಭಾಗದಲ್ಲಿರಬಹುದು. ನೋವು ಈ ಭಾಗದಿಂದ ಆರಂಭವಾಗಿ, ಕತ್ತು ಅಥವಾ ಎಡ ಭಾಗಕ್ಕೆ ಹೋಗಬಹುದು. ವಾಂತಿ, ಆತಂಕ, ಕೆಮ್ಮು ಮತ್ತು ನಾಡಿ ಬಡಿತದಲ್ಲಿ ಏರಿಕೆ, 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಣಿಸಿಕೊಳ್ಳುವ ನೋವು-ಇವು ಇತರ ಲಕ್ಷಣಗಳು. ಕೆಲ ಪ್ರಕರಣಗಳಲ್ಲಿ ರಕ್ತದೊತ್ತಡದಲ್ಲಿ ತೀವ್ರ ಕುಸಿತವುಂಟಾಗಿ ರೋಗಿಯು ನಿಸ್ತೇಜನಾಗಿ ಕಂಡು ಬರಬಹುದು. ಈ ಬಗೆಯ ರಕ್ತದೊತ್ತಡ ಕುಸಿತದಿಂದ ರೋಗಿಯು ಸಾವನ್ನಪ್ಪಬಹುದು. ವೈದ್ಯರು ವ್ಯಕ್ತಿಯ ವಿವರವಾದ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುವರು. ಆ ಬಳಿಕ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ದಾಖಲಿಸುವರು. ಹೃದಯದ ಚಟುವಟಿಕೆಯ ದಾಖಲೆಯಾದ ಎಲೆಕ್ಟ್ರೋ ಕಾರ್ಡಿಯೋಗ್ರಾಮ್, ಇಸಿಜಿ ತೆಗೆಯಲಾಗುತ್ತದೆ. ಹೃದಯದ ಬಡಿತದ ದರ, ಬಡಿತದಲ್ಲೇನಾದರೂ ವೈಪರಿತ್ಯಗಳಿವೆ ಮತ್ತು ಹೃದಯದ ಸ್ನಾಯುಗಳಿಗೇನದರೂ ಹಾನಿಯುಂಟಾಗಿದೆಯೇ ಎಂಬ ಮಾಹಿತಿಯನ್ನು ಇಸಿಜಿ ನೀಡುತ್ತದೆ. ಆರಂಭದ ಹಂತದಲ್ಲಿ ಸಾಮಾನ್ಯ ಇಸಿಜಿಯು ಹೃದಯಾಘಾತವನ್ನು ಹೊರೆಗಡಬಲ್ಲದು. ಹೃದಯದ ಸ್ನಾಯುಗಳು ಹಾನಿಗೊಂಡಿರುವುದನ್ನು ರಕ್ತದ ಪರೀಕ್ಷೆಗಳು ಖಚಿತ ಪಡಿಸಲು ಸಹಕಾರಿ. ಹೃದಯದ ಚಟುವಟಿಕೆಯ ಕುರಿತು ಉಪಯುಕ್ತ ಮಾಹಿತಿಯನ್ನು ಅರಿಯಲು ಇಕೋ ಕಾರ್ಡಿಯೋಗ್ರಾಮ್ ಎಂಬ ಸ್ಕ್ಯಾನ್ ಸಹಾಯ ಮಾಡುತ್ತದೆ. ರಕ್ತನಾಳಗಳಲ್ಲಿ ಅಡಚಟಣೆ ಉಂಟಾಗಿರುವುದು ಖಚಿತ ಪಡಿಸುವುದು ಕರೋನರಿ ಆಂಜಿಯೋಗ್ರಾಮ್. ಹೃದಯಾಘಾತದ ಸಂದರ್ಭದಲ್ಲಿ ರೋಗಿಗೆ ನೀಡುವ ಪ್ರಥಮ ಚಿಕಿತ್ಸೆಯೇನು? ಹೃದಯಾಘಾತದ ಸಂದರ್ಭದಲ್ಲಿ ತತ್ ಕ್ಷಣ ಚಿಕಿತ್ಸೆ ನೀಡುವುದರಿಂದ ಜೀವನವನ್ನು ಉಳಿಸಬಹುದು. ತಜ್ಞ ವೈದ್ಯರು ಬರುವವರೆಗೂ ರೋಗಿಯನ್ನು ಮಲಗಿಸಿಯೇ ಇರಬೇಕು ಮತ್ತು ಬಿಗಿಯಾದ ಉಡುಪುಗಳನ್ನು ಸಡಿಲಿಸಬೇಕು. ಆಮ್ಲಜನಕದ ಸಿಲಿಂಡರ್ ಲಭ್ಯವಿದ್ದಲ್ಲಿ ಆಮ್ಲಜನಕವನ್ನು ರೋಗಿಗೆ ನೀಡಬೇಕು.ನೈಟ್ರೋಗ್ಲಿಸರೀನ್ ಅಥವಾ ಸಾರ್ಬಿಟ್ರೇಟ್ ಮಾತ್ರೆಗಳು ಲಭ್ಯವಿದ್ದಲ್ಲಿ, ಒಂದೆರಡು ಮಾತ್ರೆಗಳನ್ನು ನಾಲಿಗೆಯ ಕೆಳಗಿಡಬೇಕು. ಆಸ್ಪ್ರಿನ್ ಮಾತ್ರೆಯನ್ನು ಕರಗಿಸಿ ನೀಡಬೇಕು. ಚಿಕಿತ್ಸೆಯೇನು? ಹೃದಯಾಘಾತ ಸಂದರ್ಭವು ತುರ್ತು ವೈದ್ಯಕೀಯ ನಿಗಾವನ್ನು ಬೇಡುತ್ತದೆ ಮತ್ತು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು. ಹೃದಯಾಘಾತವಾದ ಆರಂಭಿಕ ಕೆಲ ನಿಮಿಷ ಅಥವಾ ಕೆಲ ಗಂಟೆಗಳು ಅತ್ಯಂತ ಗಂಡಾಂತರಕಾರಿ. ಆರಂಭದಲ್ಲಿಯೇ ಪತ್ತೆಯಾದಾಗ, ಸೂಕ್ತವಾದ ಔಷಧಿಗಳ ಮೂಲಕ ನೀಡಿ ರಕ್ತನಾಳಗಳಲ್ಲಿನ ರಕ್ತದ ಕರಣೆಯನ್ನು ಕರಗಿಸಬಹುದು. ಹೃದಯದ ಬಡಿತದ ವೈಪರಿತ್ಯವನ್ನು ಗಮನಿಸಿ, ಸೂಕ್ತ ಚಿಕಿತ್ಸೆ ನೀಡಬಹುದು. ರಕ್ತದೊತ್ತಡ ಜಾಸ್ತಿಯಿದ್ದರೆ, ಅದನ್ನು ಕಡಿಮೆ ಮಾಡಲು ಸೂಕ್ತ ಚಿಕಿತ್ಸೆ ನೀಡಬೇಕು. ನಿರ್ದಿಷ್ಟವಾದ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ರೋಗಿಯ ವಯಸ್ಸು, ಹೃದಯಾಘಾತದ ಪ್ರಮಾಣ, ಹೃದಯದ ಸ್ನಾಯುಗಳಿಗೆ ಆಗಿರುವ ಹಾನಿಯ ಪ್ರಮಾಣ ಮತ್ತು ರಕ್ತನಾಳದಲ್ಲಿ ಕಾಣಿಸಿಕೊಂಡಿರುವ ಅಡಚಣೆಗಳ ಮೇಲೆ ನಿರ್ಧರಿಸಲಾಗುತ್ತದೆ. ಅನೇಕ ಸಂದರ್ಭದಲ್ಲಿ ಈ ಅಡಚಣೆಗಳನ್ನು ನಿವಾರಿಸಲು ಕೆಲ ನಿರ್ದಿಷ್ಟ ತಂತ್ರಗಳನ್ನು ಬಳಸಲಾಗುತ್ತದೆ. ಕರೋನರಿ ಅಂಜಿಯೋಪ್ಲಾಸ್ಟಿ, ಬಲೂನುಗಳ ಮೂಲಕ ರಕ್ತನಾಳಗಳನ್ನು ಹಿಗ್ಗಿಸುವ ತಂತ್ರ ಅಥವಾ ಕರೋನರಿ ಬೈಪಾಸ್ ಸರ್ಜರಿ ತಂತ್ರಗಳ ಮುಖಾಂತರ ಅಡಚಣೆಗಳನ್ನು ನಿವಾರಿಸಬಹುದು. ಹೃದಯಾಘಾತಗಳನ್ನು ತಡೆಯುವುದು ಹೇಗೆ? ಹೃದಯಾಘಾತಗಳಿಗೆ ಒಳಗಾಗುವ ಸಾಧ್ಯತೆಯಿರುವವರು ಈ ಕೆಳಕಂಡ ಕ್ರಮವನ್ನು ಕೈಗೊಳ್ಳಬೇಕು: ಜೀವನಶೈಲಿಯಲ್ಲಿ ಬದಲಾವಣೆ ಆಹಾರವು ಆರೋಗ್ಯಪೂರ್ಣವಾಗಿದ್ದು, ಕೊಬ್ಬು ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿರಬೇಕು. ನಾರಿನಂಶ ಹಾಗೂ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ತೂಕ ಹೆಚ್ಚಿರುವವರು, ತೂಕ ಇಳಿಸಬೇಕು. ದೈಹಿಕ ಚಟುವಟಿಕೆ, ಕಸರತ್ತುಗಳನ್ನು ದಿನಂಪ್ರತಿ ಮಾಡಬೇಕು. ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಡಯಾಬಿಟೀಸ್, ಹೆಚ್ಚಿನ ರಕ್ತದೊತ್ತಡ ಹಾಗೂ ಹೆಚ್ಚಿನ ಕೊಲ್ಲೆಸ್ಟ್ರಾಲ್ ಹೊಂದಿರುವವರು ಸೂಕ್ತವಾದ ಔಷಧವನ್ನು ಸೇವಿಸುವ ಮೂಲಕ ಈ ಕಾಯಿಲೆಗಳನ್ನು ಹತೋಟಿಯಲ್ಲಿಡಬೇಕು. laxman Jul 28, 2017 12:41 PM ತುಂಬಾ ಒಳ್ಳೆಯ ಸಂದೇಶವಾಗಿದೆ ಇನ್ನಷ್ಟು ಮಾಹಿತಿಯನ್ನು ನೀಡಬಹುದು.
"2020-07-08T23:07:00"
https://kn.vikaspedia.in/health/caaccccb7ccdc9fcbfc95ca4cc6/c85c82c97-cb5ccdcafcc2cb9-cb5ccdcafcbeca7cbfc97cb3cc1-1/cb9cc3ca6cafcbec98cbeca4
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ? | How to Get Kisan Credit Card? - Kannada Goodreturns | Published: Friday, March 8, 2019, 10:33 [IST] ಭಾರತ ಸರ್ಕಾರ ದೇಶದ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಿದ್ದು, ಕೈಗೆಟಕುವ ದರದಲ್ಲಿ ಸಾಲ ಒದಗಿಸಲು ಇದು ಸಹಾಯಕವಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬೇಕೆಂದರೆ ಇನ್ಮುಂದೆ ಮೂರು ದಾಖಲೆಗಳನ್ನು ಸಲ್ಲಿಸಬೇಕು ಎಂದು ಕೇಂದ್ರ ಕೃಷಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ. ಮೂರು ದಾಖಲಾತಿಗಳು - ಕಿಸಾನ್ ಕಾರ್ಡ್ ಪಡೆಯಲು ಇಚ್ಚಿಸುವ ರೈತರು ಮೊದಲಿಗೆ ತಾವು ರೈತ ಎಂಬುದಕ್ಕೆ ಸಾಕ್ಷಿ ಒದಗಿಸಬೇಕು. - ವಾಸದ ದೃಢೀಕರಣ ಪತ್ರ ಒದಗಿಸಬೇಕು. - ಮೂರನೆಯದಾಗಿ ಬ್ಯಾಂಕ್‍ ನಲ್ಲಿ ಯಾವುದೇ ಸಾಲ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಲು ಅಫಿಡವಿಟ್ ಸಲ್ಲಿಸುವಂತೆ ತಿಳಿಸಲಾಗಿದೆ. ಈ ಮೂರು ದಾಖಲೆಗಳೊಂದಿಗೆ ಕಿಸಾನ್‍ ಕಾರ್ಡ್ ಪಡೆಯಬಹುದು. ರೂ. 3 ಲಕ್ಷದವರೆಗೆ ಸಾಲ ಈ ಯೋಜನೆ ಮೂಲಕ ರೈತರು ಕೃಷಿ ಮೇಲೆ ರೂ. 3 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೇವಲ ಕೃಷಿಕರಿಗೆ ಮಾತ್ರ ಸೀಮಿತವಾಗಿಸಿಲ್ಲ. ಬದಲಿಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಸಾಲ ನೀಡುತ್ತಿದೆ. ಶೇ.7 ಬಡ್ಡಿ ದರ ಈ ಸಾಲವನ್ನು ರಾಜ್ಯ ಸರ್ಕಾರಗಳು ಬ್ಯಾಂಕ್ ಮತ್ತು ಗ್ರಾಮ ಪಂಚಾಯತಿ ಸಹಾಯದಿಂದ ವಿತರಿಸಬಹುದಾಗಿದೆ. ಇನ್ನು 3 ಲಕ್ಷದವರೆಗಿನ ಸಾಲಕ್ಕೆ ಇಲ್ಲಿ ಶೇ.7 ರಷ್ಟು ಬಡ್ಡಿ ದರವನ್ನು ವಿಧಿಸಲಾಗಿದೆ. ಅಲ್ಲದೆ ಈ ಸಾಲದ ಮೊತ್ತವನ್ನು 1 ವರ್ಷದೊಳಗೆ ಮರು ಪಾವತಿಸಿದರೆ ಶೇ. 3 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ಕಾರ್ಡ್ ಒದಗಿಸುವ ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಭಾರತದ ಗ್ರಾಮೀಣ ಬ್ಯಾಂಕುಗಳಿಂದ ನೀಡಲ್ಪಡುತ್ತದೆ. ಅವುಗಳಲ್ಲಿ ಕೆಲವು: - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) - ಬ್ಯಾಂಕ್ ಆಫ್ ಇಂಡಿಯಾ (BOI) - ಇಂಡಿಯಾ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) - ನಬಾರ್ಡ್ Read more about: credit card government schemes money savings farm loan waiver Kisan Credit Card (KCC) is an initiative by the Government of India to ensure that farmers of the country have access to credit at an affordable rate. Story first published: Friday, March 8, 2019, 10:33 [IST]
"2019-06-15T23:32:14"
https://kannada.goodreturns.in/classroom/2019/03/how-get-kisan-credit-card-004001.html?utm_medium=Desktop&utm_source=GR-KN&utm_campaign=Similar-Topic-Slider
ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು! | Top 26 amazing pilgrimage sites in Karnataka - Kannada Nativeplanet »ಕರ್ನಾಟಕದ 26 ಆಕರ್ಷಕ ಧಾರ್ಮಿಕ ಕ್ಷೇತ್ರಗಳು! ಪ್ರವಾಸ ಮಾಡುವುದೆ ಒಂದು ಸುಂದರ ಅನುಭವ. ಅದರಲ್ಲೂ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಕಲೆತು ಪ್ರವಾಸ ಮಾಡಿದರಂತೂ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಒಮ್ಮೆ ಕಲ್ಪಿಸಿಕೊಳ್ಳಿ ಯಾವುದೊ ಹಬ್ಬ ಹರಿದಿನಗಳ ಪ್ರಯುಕ್ತ ಬಂಧುಗಳು/ಮಿತ್ರರು ಒಂದೆಡೆ ಸೇರಿದರೆಂದುಕೊಳ್ಳಿ, ಸಮಯವೂ ಕೃಪೆ ತೋರಿದೆ ಅಂದಾಗ ಒಬ್ಬರಿಗಾದರೂ ಸರಿ, ಪ್ರವಾಸ ಮಾಡಬೇಕೆನ್ನುವ ವಿಚಾರ ಮನದಲ್ಲಿ ಬರದೆ ಇರಲಾರದು. ಅಂದರೆ ಸಾಮಾನ್ಯವಾಗಿ ಮನುಷ್ಯ ಸಂಘಜೀವಿಯಾಗಿದ್ದು ಇಂದಿನ ರಭಸದ ಜೀವನದಲ್ಲಿ ಏಕಾಂಗಿಯಾಗಿರುವಂತೆ ಭಾವಿಸಿರುತ್ತಾನೆ. ಮರಭೂಮಿಯಲ್ಲಿ ಓಯಸಿಸ್ ಕಂಡಾಗ ಆಗುವ ಆನಂದದಂತೆ ಉದ್ದನೇಯ ವಿಕೆಂಡ್ ರಜೆಗಳು ಅಥವಾ ಪ್ರಮುಖ ಹಬ್ಬಗಳು ಬಂದಾಗ ಎಲ್ಲರೊಂದಿಗೆ ಸಮಯ ಕಳೆಯ ಬಯಸುತ್ತಾನೆ. ಇನ್ನೂ ಈ ಸುಂದರ ಸಮಯವನ್ನು ಬಹು ಹೊತ್ತಿನವರೆಗೆ ಕಳೆಯಬೇಕೆಂದಿದ್ದರೆ ಪ್ರವಾಸ ಮಾಡುವುದು ಉತ್ತಮ ಆಯ್ಕೆಯಾಗಿ ಬಿಡುತ್ತದೆ. ಇನ್ನೂ ಸಾಮಾನ್ಯವಾಗಿ ಕುಟುಂಬ ಬಳಗದಲ್ಲಿ ಸಾಕಷ್ಟು ಹಿರಿಯ, ಮಧ್ಯ ವಯಸ್ಕದವರಿದ್ದರೆ ಧಾರ್ಮಿಕ ಪ್ರವಾಸ ಮಾಡುವುದೆ ಎಲ್ಲರಿಗೂ ಆನಂದ ತರುವ ವಿಚಾರವಾಗಿಬಿಡುತ್ತದೆ. ನಿಮಗೂ ಸಹ ಕರ್ನಾಟಕದಲ್ಲೆ ಧಾರ್ಮಿಕ ಯಾತ್ರೆ ಮಾಡಬೇಕೆಂಬ ಇಚ್ಛೆ ಇದೆಯೆ? ಯಾವೆಲ್ಲ ಸ್ಥಳಗಳಿಗೆ ಕರ್ನಾಟಕದಲ್ಲಿ ಭೇಟಿ ನೀಡಬಹುದಾಗಿದೆ ಎಂಬುದರ ಕುರಿತು ತಿಳಿಯಬೇಕೆ? ಚಿಂತಿಸದಿರಿ. ಈ ಲೇಖನಾನ್ನೊಮ್ಮೆ ಓದಿ ನಿಮಗಿಷ್ಟವಾಗುವ ಧಾರ್ಮಿಕ ತಾಣಗಳ ಪ್ರವಾಸ ಯೋಜನೆ ರೂಪಿಸಿಕೊಳ್ಳಿ. ಈ ಲೇಖನದಲ್ಲಿ ಕರ್ನಾಟಕದಲ್ಲಿರುವ ಕೆಲವು ವಿಶೇಷ ಹಾಗೂ ಆಯ್ದ ಆಕರ್ಷಕ ಧಾರ್ಮಿಕ ಯಾತ್ರೆಯ ತಾಣಗಳ ಕುರಿತು ತಿಳಿಸಲಾಗಿದೆ. ಎಲ್ಲಮ್ಮನ ದೇವಾಲಯ ಶಕ್ತಿಯ ಅವತಾರ, ಪಾರ್ವತಿಯ ರೂಪವೆಂದೆ ಪರಿಗಣಿಸಲಾಗುವ ಎಲ್ಲಮ್ಮನು ನೆಲೆಸಿರುವ ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ ಸವದತ್ತಿ. ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿಯು ಬೆಳಗಾವಿ ನಗರ ಕೇಂದ್ರದಿಂದ ಸುಮಾರು 88 ಕಿ.ಮೀಗಳಷ್ಟು ದೂರವಿದ್ದು ತೆರಳಲು ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ದೊರೆಯುತ್ತವೆ. ಈ ಭಾಗದಲ್ಲಿ ಈ ಕ್ಷೇತ್ರವು ಎಲ್ಲಮ್ಮನ ಗುಡ್ಡ ಎಂಬ ಹೆಸರಿನಿಂದಲೆ ಪ್ರಖ್ಯಾತವಾಗಿದ್ದು ಪ್ರತಿ ವರ್ಷ ನವಂಬರ್-ಡಿಸೆಂಬರ್ ಸಮಯದಲ್ಲಿ ಜರುಗುವ ರೇಣುಕಾ ದೇವಿಯ ಉತ್ಸವ (ಜಾತ್ರೆ) ಅತ್ಯಂತ ಆಕರ್ಷಕವಾಗಿರುತ್ತದೆ. ರೇಣುಕಾ ಎಲ್ಲಮ್ಮನ ಸಾಂದರ್ಭಿಕ ಚಿತ್ರ. ಚಿತ್ರಕೃಪೆ: Upadhye Guruji ಗದಗ ಜಿಲ್ಲೆಯ ತಾಣ ಉತ್ತರ ಕರ್ನಾಟಕದ ಪ್ರಮುಖ ಜಾತ್ರೆ ಉತ್ಸವಗಳ ಪೈಕಿ ಭೀಮಾಂಬಿಕಾ ಜಾತ್ರೆಯೂ ಸಹ ಒಂದು. ಪಾರ್ವತಿಯ ಅವತಾರ ಅಂಬಿಕೆಯು ಇಲ್ಲಿ ಭೀಮಾಂಬಿಕೆಯಾಗಿ ನೆಲೆಸಿರುವ ಈ ಕ್ಷೇತ್ರವೆ ಇಟಗಿ. ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮವಾಗಿದೆ ಇಟಗಿ. ಗಜೇಂದ್ರಗಡ್ ನಿಂದ 13 ಕಿ.ಮೀ ದೂರವಿರುವ ಇಟಗಿಗೆ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ವನಶಂಕರಿಯೂ ಹೌದು! ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ತಾಣ ಬಾದಾಮಿಯ ಚೋಳಚಗುಡ್ಡದಲ್ಲಿರುವ ಶಾಖಾಂಬರಿ, ವನವನ್ನೆ ನಡುಗಿಸುವ ವನಶಂಕರಿ ಹಾಗೂ ಪಾರ್ವತಿಯ ಅವತಾರವಾದ ಬನಶಂಕರಿ ಒಂದು ಸುಪ್ರಸಿದ್ಧ ದೇವಿಯಾಗಿದ್ದಾಳೆ. ಈ ದೇವಿಯ ಜಾತ್ರೆಯೂ ಸಹ ಸಾಮಾನ್ಯವಾಗಿ ಜನವರಿಯ ಸಂದರ್ಭದಲ್ಲಿ ಜರುಗುತ್ತದೆ ಹಾಗೂ ಈ ಸಂದರ್ಭದಲ್ಲಿ ಪಕ್ಕದ ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಬಾದಾಮಿ ಬೆಳಗಾವಿಯಿಂದ 150 ಹಾಗೂ ಬಾಗಲಕೋಟೆಯಿಂದ 38 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ತೆರಳಲು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಗಳಿಂದ ಬಸ್ಸುಗಳು ದೊರೆಯುತ್ತವೆ. ಗುರುಗಳಿಗೆ ಗುರುವಾದ ಶ್ರೀ ದತ್ತಾತ್ರೇಯರು ನೆಲೆಸಿರುವ ಪ್ರಭಾವಿ ಕ್ಷೇತ್ರವೆ ಗಾಣಗಾಪುರ. ಹಾಗಾಗಿ ಗಾಣಗಾಪುರವನ್ನು ದತ್ತಾತ್ರೇಯ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ. ಸ್ವತಃ ಸ್ವಾಮಿಯವರು ಹೇಳಿರುವಂತೆ ಇಂದಿಗೂ ಅವರು ಮುಂಜಾನೆಯ ವೇಳೆಗೆ ಸಂಗಮದಲ್ಲಿ ಮಿಂದು ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವಕರಿಸುತ್ತಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರು ವಿಶಿಷ್ಟವಾದ ಮಧುಕರಿ ಆಚರಣೆಯನ್ನು ಪಾಲಿಸುತ್ತಾರೆ. ಮಧುಕರಿ ಎಂದರೆ ಭೀಕ್ಷೆ ಬೇಡುವುದಾಗಿದೆ. ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಾಣಗಾಪುರದಲ್ಲಿರುವ ಮನೆಗಳ ಪೈಕಿ ಕನಿಷ್ಠ ಐದು ಮನೆಗಳಲ್ಲಿ ಭೀಕ್ಷೆ ಬೇಡಿ ನಂತರ ಪಾದುಕೆಯ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ. ಗಾಣಗಾಪುರ ಒಂದು ಹಳ್ಳಿಯಾಗಿದ್ದು ಉತ್ತರ ಕರ್ನಾಕ ಭಾಗದ ಕಲಬುರಗಿ (ಹಿಂದಿನ ಗುಲಬರ್ಗಾ) ಜಿಲ್ಲೆಯ ಅಫ್ಜಲಪುರ ತಾಲೂಕಿನಲ್ಲಿದೆ. ಕಲಬುರಗಿ ನಗರ ಕೇಂದ್ರದಿಂದ 40 ಕಿ.ಮೀ ಗಳಷ್ಟು ದೂರವಿರುವ ಗಾಣಗಾಪುರಕ್ಕೆ ತೆರಳಲು ಕಲಬುರಗಿಯಿಂದ ಸಾಕಷ್ಟು ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ಶಿರಸಿ ಮಾರಿಕಾಂಬ ಉತ್ತರ ಕನ್ನಡ ಜಿಲ್ಲೆಯ ಶಿರಸಿಯು ಒಂದು ಉತ್ತಮ ಪ್ರವಾಸಿ ಪಟ್ಟಣವಾಗಿದೆ. ಬನವಾಸಿ, ಸೋಂದಾ, ಸಹಸ್ರಲಿಂಗ, ಯಾಣ ಮುಂತಾದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಿಗೆ ಹತ್ತಿರವಾಗಿರುವ ಈ ತಾಣವು ಪ್ರತಿ ಎರಡು ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ಜರುಗುವ ಸುಪ್ರಸಿದ್ಧ ಮಾರಿಕಾಂಬೆಯ ಜಾತ್ರೆಯಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಮಾರಿಕಾಂಬೆಯ ದೇವಸ್ಥಾನವು 17 ನೇಯ ಶತಮಾನದ್ದಾಗಿದ್ದು ಮುಖ್ಯವಾಗಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ದೇವಿಯನ್ನು ಆರಾಧಿಸುತ್ತಾರೆ. ಮಾರಿಕಾಂಬ ದೇವಿಯ ಸಾಂದರ್ಭಿಕ ಚಿತ್ರ ಮೂಕಾಸುರ ಸಂಹಾರಿಣಿ ಕ್ಷೇತ್ರ ಪಾರ್ವತಿಯ ಅವತಾರವಾದ ಶಕ್ತಿ, ದುರ್ಗೆ, ಕಾಳಿ, ಅಂಬಿಕೆ ಎಂತೆಲ್ಲ ಕರೆಯಲ್ಪಡುತ್ತಾಳೆ ಈ ದೇವಿ. ದಂತ ಕಥೆಯೊಂದರ ಪ್ರಕಾರ, ಈ ದೇವಿಯು ಬೆಳಿಗ್ಗೆಯ ಸಮಯದಲ್ಲಿ ಕೇರಳದ ಒಂದು ಪ್ರಸಿದ್ಧ ದೇವಾಲಯದಲ್ಲಿ ಭಕ್ತರನ್ನು ಹರಸಿ ನಂತರದ ಸಮಯದಲ್ಲಿ ಕರ್ನಾಟಕದಲ್ಲಿರುವ ತನ್ನ ತವರು ನೆಲೆಗೆ ಬಂದು ನೆಲೆಸುತ್ತಾಳೆ. ಈಕೆ ಮತ್ತಿನಾರೂ ಅಲ್ಲ, ದೇವಿ ಮೂಕಾಂಬಿಕೆ ಹಾಗೂ ಈಕೆ ನೆಲೆಸಿರುವ ಶ್ರೀಕ್ಷೇತ್ರವೆ ಕೊಲ್ಲೂರು. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿ ಕರ್ನಾಟಕದಲ್ಲೆ ಸಾಕಷ್ಟು ಪ್ರಸಿದ್ಧಿಯನ್ನು ಗಳಿಸಿದೆ. ತುಮಕೂರಿನಲ್ಲಿರುವ ಶಕ್ತಿದೇವಿ ತುಮಕೂರಿನಿಂದ 74 ಕಿ.ಮೀ ದೂರದಲ್ಲಿರುವ ತಿಪಟೂರಿನ ದಸರಿಘಟ್ಟ ಎಂಬ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ ಅಮ್ಮನವರ ದೇಗುಲವಿದೆ. ದಸರಿಘಟ್ಟ ಗ್ರಾಮವು ತಿಪಟೂರಿನಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿದೆ. ಇಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿಯು ಅಪಾರ ಶಕ್ತಿಶಾಲಿಯಾಗಿದ್ದು ನಂಬಿಕೊಂಡು ಬರುವ ಭಕ್ತರ ಕೈಬಿಡುವುದಿಲ್ಲವೆಂದು ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳ ಅಭಿಪ್ರಾಯ. ಶಕ್ತಿಕ್ಷೇತ್ರ ಸಾಗರ ತಾಲೂಕಿನಲ್ಲಿರುವ ಸಿಗಂದೂರು ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಮೂರು ಸುತ್ತಲು ಆವೃತವಾಗಿರುವ ಚೌಡೇಶ್ವರಿ ದೇವಿ ನೆಲೆಸಿರುವ ಅದ್ಭುತ ಕ್ಶೇತ್ರ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆಯುತ್ತಾರೆ. ಈ ದೇವಿಯ ಕೃಪೆಯಿಂದ ಶೀಘ್ರದಲ್ಲಿ ಫಲ ಪ್ರಾಪ್ತಿಯಾಗುತ್ತದೆಂದು ನಂಬಲಾಗಿದೆ. ಕೃಷ್ಣನ ನಿವಾಸ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿಯೂ ಧಾರ್ಮಿಕ ಆಕರ್ಷಣೆಯಾಗಿಯೂ ಜನರನ್ನು ಆಕರ್ಷಿಸುವ ಉಡುಪಿ ಕ್ಷೇತ್ರವು ಸಾಕಷ್ಟು ಪ್ರ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಇಲ್ಲಿರುವ ಕೃಷ್ಣ ಮಠವು ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾದ ದೇವ ಸನ್ನಿಧಿಯಾಗಿದ್ದು ಅಪಾರ ಪ್ರಮಾಣದಲ್ಲಿ ಭಕ್ತಾದಿಗಳನ್ನು ಸೆಳೆಯುತ್ತದೆ. ಶಂಕರರು ಸ್ಥಾಪಿಸಿದ ಪೀಠ ಅದ್ವೈತ ಮತದ ಸಂಸ್ಥಾಪಕರಾದ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಹಾ ಜಗತ್ಪೀಠಗಳಲ್ಲಿ ಒಂದಾಗಿರುವ ಶಾರದಾಪೀಠವು ಸ್ಥಿತವಿರುವ ಪುಣ್ಯ ಸ್ಥಳವೆ ತುಂಗಾ ನದಿ ತಟದಲ್ಲಿ ನೆಲೆಸಿರುವ ಶೃಂಗೇರಿ. ಇಂದಿಗೂ ಶೃಂಗೇರಿ ಅಪಾರ ಪ್ರಮಾಣದಲ್ಲಿ ಪ್ರವಾಸಿಗರನ್ನು/ಭಕ್ತರನ್ನು ಆಕರ್ಷಿಸುವ ತಾಣವಾಗಿದ್ದು ಬೆಂಗಳೂರಿನಿಂದ 330 ಕಿ.ಮೀ ಗಳಷ್ಟು ದೂರದಲ್ಲಿದೆ. ಹಸಿವನ್ನು ದೂರ ಓಡಿಸುವಾಕೆ! ಅನ್ನಪೂರ್ಣೆಗೆ ಮುಡಿಪಾದ ಒಂದು ಮುಖ್ಯ ದೇವಾಲಯವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಕ್ಕಮಗಳೂರಿನಿಂದ ಸುಮಾರು ನೂರು ಕಿ.ಮೀ ದೂರದಲ್ಲಿರುವ ಹೊರನಾಡು ಎಂಬ ಕ್ಷೇತ್ರದಲ್ಲಿದೆ. ಇದನ್ನು ಶ್ರೀಕ್ಷೇತ್ರ ಹೊರನಾಡು ಎಂದೂ ಸಹ ಕರೆಯಲಾಗುತ್ತದೆ. ಹೊರನಾಡು ಪ್ರಮುಖ ಧಾರ್ಮಿಕ ಆಕರ್ಷಣೆಯಾಗಿರುವುದರಿಂದ ಬೆಂಗಳೂರು, ಚಿಕ್ಕಮಗಳೂರು ಮುಂತಾದ ಸ್ಥಳಗಳಿಂದ ಇಲ್ಲಿಗೆ ಬಸ್ಸುಗಳು ದೊರೆಯುತ್ತವೆ ಅಲ್ಲದೆ ಬಾಡಿಗೆ ವಾಹನಗಳು ಸಹ ದೊರೆಯುತ್ತವೆ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಕಟೀಲು ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಮಂಗಳೂರು ನಗರ ಕೇಂದ್ರದಿಂದ ಸುಮಾರು 30 ಕಿ.ಮೀ ಗಳಷ್ಟು ದೂರದಲ್ಲಿರುವ ಕಟೀಲು ತನ್ನಲ್ಲಿರುವ ಅತಿ ಮುಖ್ಯವಾದ ದುರ್ಗಾ ಪರಮೇಶ್ವರಿ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಗೋಕರ್ಣ ಕ್ಷೇತ್ರವು ತನ್ನಲ್ಲಿರುವ ಶಿವ ದೇವಾಲಯವಾದ ಮಹಾಬಲೇಶ್ವರ ದೇವಾಲಯ, ಕಡ ತೀರ ಹಾಗೂ ಪಾವಿತ್ರ್ಯತೆಯುಳ್ಳ ಕೋಟಿತೀರ್ಥಗಳಿಗಾಗಿ ಹೆಸರುವಾಸಿಯಾದ ಸ್ಥಳವಾಗಿದೆ. ನೀಳ ವರ್ಣದ ನಯನ ಮನೋಹರ ಕಡಲ ಹಾಸಿಗೆಯ ಹಿನ್ನಿಲೆಯಲಿ ಗಾಢ ಪ್ರಭಾವ ಬೀರುವ ಧ್ಯಾನ ಮೊಗದ ಪರಶಿವನ ವಿಶಾಲ ಕಾಯ ನೋಡಿದಾಕ್ಷಣ ಮನದ ಒತ್ತಡಗಳೆಲ್ಲವೂ ನಿರ್ನಾಮವಾಗಿ ಅಧ್ಯಾತ್ಮಿಕತೆಯ ದಿವ್ಯ ಭಾವ ಉಕ್ಕಿ ಹರಿಯುವಂತೆ ಮಾಡುವಂತಿದೆ ಮುರುಡೇಶ್ವರ. ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಕೌಟುಂಬಿಕ ಯಾತ್ರಾ ಕೇಂದ್ರವಾಗಿದೆ. ಬೆಂಗಳೂರಿನಿಂದ ಮುರುಡೇಶ್ವರ ಸುಮಾರು 515 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಮುರುಡೇಶ್ವರ ತನ್ನದೆ ಆದ ರೈಲು ನಿಲ್ದಾಣ ಹೊಂದಿದ್ದು ಮಂಗಳೂರು-ಮುಂಬೈ ಕೊಂಕಣ ರೈಲು ಮಾರ್ಗದಲ್ಲಿ ನಿಲುಗಡೆ ಹೊಂದಿದೆ. ಚಿತ್ರಕೃಪೆ: Vamshireddy ಶ್ರೀಕಂಠೇಶ್ವರನ ರೂಪದಲ್ಲಿ ಕಾರ್ಕೋಟಕ ವಿಷವನ್ನು ಸೇವಿಸಿ ಲೋಕವನ್ನೆ ಅದರ ಮಾರಣಾಂತಿಕ ಪರಿಣಾಮದಿಂದ ಕಾಪಾಡಿದ ನೀಳ ಕಂಠದ ಸಾಂಬ ಶಿವನು ಪ್ರಶಾಂತವಾಗಿ ನೆಲೆಸಿ ಭಕ್ತರನ್ನು ಹರಸುತ್ತಿರುವ ಪುಣ್ಯ ಕ್ಷೇತ್ರವಾಗಿದೆ ಈ ನಂಜನಗೂಡು. ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿರುವ ನಂಜನಗೂಡು ಕಪಿಲಾ ನದಿಯ (ಕಬಿನಿ) ತಟದಲ್ಲಿ ನೆಲೆಸಿರುವ ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ಮೈಸೂರು ನಗರ ಕೇಂದ್ರದಿಂದ 25 ಕಿ.ಮೀ ಗಳಷ್ಟು ದೂರವಿರುವ ನಂಜನಗೂಡು, ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದ್ದು ಬೆಂಗಳೂರಿನಿಂದ ಸುಮಾರು 175 ಕಿ.ಮೀ ಗಳಷ್ಟು ದೂರದಲ್ಲಿದೆ. ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಸಂಬೋಧಿಸಲಾಗುವ ಮೈಸೂರು ನಗರದಿಂದ ಸುಮಾರು ಹದಿನಾಲ್ಕು ಕಿ.ಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟ ಒಂದಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದ್ದು ತಾಯಿ ಚಾಮುಂಡೇಶ್ವರಿ ದೇವಿಯು ನೆಲೆಸಿರುವ ಪುಣ್ಯ ಕ್ಷೇತ್ರವಾಗಿದೆ. ಈ ಚಾಮುಂಡಿ ಬೆಟ್ಟವು ಮೈಸೂರಿನ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದ್ದು ಸಾಮಾನ್ಯವಾಗಿ ಮೈಸೂರಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಂದ ಭೆಟಿ ನೀಡಲ್ಪಡುತ್ತದೆ. ಕೆಲ ಜ್ಯೋತಿಷಿಗಳ ಪ್ರಕಾರ, ಸರ್ಪ ದೋಷವು ಸಾಮಾನ್ಯವಾಗಿ ಬಹುತೇಕರಲ್ಲಿ ಕಂಡುಬರುತ್ತದೆಯಂತೆ. (ನಂಬಿಕೆಯ ಪ್ರಕಾರ, ಈ ದೋಷವು ತಿಳಿದೊ ತಿಳಿಯದೆಯೊ ಹಿಂದಿನ ಜನ್ಮದ ಕರ್ಮಗಳಿಗನುಸಾರವಾಗಿ ನಾನಾ ವಿಧಗಳ ಮೂಲಕ ಬರುವ ದೋಷ) ಈ ರೀತಿ ಹೇಳುವವರ ಉದ್ದೇಶ ಏನೆ ಇರಲಿ ಆದರೆ ಇದಕ್ಕೊಂದು ಪರಿಣಾಮಕಾರಿಯಾದ ಪರಿಹಾರ ಕರುಣಿಸುವಾತನೊಬ್ಬ ನಮ್ಮ ಕರ್ನಾಟಕದಲ್ಲಿ ನೆಲೆಸಿದ್ದಾನೆ ಎನ್ನುವುದು ನಮಗೆಲ್ಲ ಸಂತುಷ್ಟಿ ನೀಡುವ ವಿಷಯವಾಗಿದೆ. ಅದೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ಮಂಗಳೂರು ಜಿಲ್ಲೆಯ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ. ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ ಎತ್ತರದ ಬಾಹುಬಲಿಯ ಪ್ರತಿಮೆಯೂ ಕೂಡ ಧರ್ಮಸ್ಥಳದಲ್ಲಿದೆ. ತುಮಕೂರಿನಲ್ಲಿರುವ ದೇವರಾಯನದುರ್ಗದ ಈಶಾನ್ಯಕ್ಕೆ ಬ್ಯಾಚೇನಹಳ್ಳಿ, ಎ.ವೆಂಕಟಾಪುರದ ಮಾರ್ಗವಾಗಿ ಸುಮಾರು 26 ಕಿ.ಮೀ ಚಲಿಸಿದರೆ ಸಿಗುವ ಧಾರ್ಮಿಕ ಮಹತ್ವ ಪಡೆದಿರುವ ಕ್ಷೇತ್ರವೆ ಗೊರವನಹಳ್ಳಿ. ಮೂಲತಃ ಗೊರವನಹಳ್ಳಿಯು ಲಕ್ಷ್ಮಿ ದೇವಿಯ ದೇಗುಲದಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿನ ಲಕ್ಷ್ಮಿ ದೇವಿಯು ಐಶ್ವರ್ಯವಲ್ಲದೆ ಕಂಕಣ ಭಾಗ್ಯವನ್ನು ಕರುಣಿಸುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಾಗಿ ಮದುವೆ ಆಗ ಬಯಸುವ ಪುರುಷ ಹಾಗೂ ಮಹಿಳಾ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಿರುತ್ತಾರೆ. ಸಾಂದರ್ಭಿಕ ಚಿತ್ರ. ಲಕ್ಷ್ಮಿ ದೇವಿಯು ವೆಂಕಟೇಶ್ವರನ ಸಮೇತನಾಗಿ ನೆಲೆಸಿರುವ ಒಂದು ಅಪರೂಪದ ಸ್ಥಳ ನಮ್ಮ ಕರ್ನಾಟಕದಲ್ಲಿ ಕಂಡುಬರುತ್ತದೆ. ಅದೆ ಕಲ್ಲೂರು ಶ್ರೀಕ್ಷೇತ್ರ. ಕಲ್ಲೂರು, ಕಲ್ಲೂರು ಮಹಾಲಕ್ಷ್ಮಿಯಿಂದಾಗಿಯೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿಯಾಗಿದೆ. ಈ ಲಕ್ಷ್ಮಿ ದೇವಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಾಕ್ಷಾತ್ ಅವತಾರವೆ ಆಗಿದ್ದಾಳೆ. ಸಾಣೆ ಕಲ್ಲಿನಲ್ಲಿ ಒಡಮೂಡಿದ ಲಕ್ಷ್ಮಿ ದೇವಿಯ ವಿಗ್ರಹವು ನೋಡಲು ಆಕರ್ಷಕವಾಗಿರುವುದಷ್ಟೆ ಅಲ್ಲದೆ ಅತ್ಯಂತ ಶಕ್ತಿಶಾಲಿಯೂ ಕೂಡ ಆಗಿದೆ. ಕಲ್ಲೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ರಾಯಚೂರು ನಗರದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಕಲ್ಲೂರು. ರಾಯರ ನೆಚ್ಚಿನ ದೇವ ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿಯಲ್ಲಿರುವ ಕೋಟಿಲಿಂಗೇಶ್ವರ ದೇವಾಲಯವು ಸಾಕಷ್ಟು ಗಮನಸೆಳೆವ ದೇವಾಲಯವಾಗಿದೆ. ಈ ದೇವಾಲಯದಾವರಣದಲ್ಲಿ ಎಲ್ಲಿ ನೋಡಿದರಲ್ಲಿ ಬರಿ ಶಿವಲಿಂಗಗಳೆ. ಬೆಂಗಳೂರಿನಿಂದ 65 ಕಿ.ಮೀ ದೂರವಿರುವ ಕೋಲಾರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಕಮ್ಮಸಂದ್ರದಿಂದ ಸುಮಾರು ಐದು ಕಿ.ಮೀ ದೂರದಲ್ಲಿ ಈ ದೇವಾಲಯವಿದ್ದು ಸಾಕಷ್ಟು ವಾಹನಗಳು ಕೋಲಾರ ನಗರಕೇಂದ್ರ ಹಾಗೂ ಕೋಲಾರ್ ಗೋಲ್ಡ್ ಫೀಲ್ಡ್ ನಿಂದ ದೊರೆಯುತ್ತವೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮವು ಲಿಂಗಾಯತ ಮತದವರ ಪಾಲಿಗೆ ಅದ್ವಿತೀಯ ತೀರ್ಥ ಕ್ಷೇತ್ರವಾಗಿದ್ದು, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಐಕ್ಯಗೊಂಡ ಪುಣ್ಯ ಸ್ಥಳವಾಗಿದೆ. ಮತ್ತೊಂದು ಪ್ರವಾಸಿ ಪ್ರಖ್ಯಾತಿಯ ತಾಣವಾದ ಆಲಮಟ್ಟಿ ಆಣೆಕಟ್ಟಿನಿಂದ ಸುಮಾರು 15 ಕಿ.ಮೀ ಗಳಷ್ಟು ದೂರವಿರುವ ಕೂಡಲಸಂಗಮವು ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದ ಸ್ಥಳವಾಗಿದೆ. ನಂತರದಲ್ಲಿ ಈ ಸಂಗಮದ ನದಿಯು ಮುಂದೆ ಆಂಧ್ರದ ಪುಣ್ಯ ಕ್ಷೇತ್ರವಾದ ಶ್ರೀಶೈಲಂ ಕಡೆಗೆ ಹರಿಯುತ್ತದೆ. ಸರ್ಪ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಪ್ರಖ್ಯಾತ ಸರ್ಪ ಕ್ಷೇತ್ರವಾದರೆ, ಘಾಟಿ ಸುಬ್ರಹ್ಮಣ್ಯವು ಬೆಂಗಳೂರಿಗೆ ಬಲು ಹತ್ತಿರದಲ್ಲಿರುವ ಸರ್ಪ ಕ್ಷೇತ್ರವಾಗಿದೆ. ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ 10 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರಗಳ ಪೈಕಿ ಒಂದಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಪ ದೋಷ ನಿವಾರಣೆಗೆಂದು, ಸುಬ್ರಹ್ಮಣ್ಯನ ದರುಶನ ಪಡೆಯಲೆಂದು ಸಾಕಷ್ಟು ಜನ ಭಕ್ತಾದಿಗಳು ನಿತ್ಯ ಭೇಟಿ ನೀಡುತ್ತಾರೆ. ಸುಬ್ರಹ್ಮಣ್ಯನನ್ನು ನಾಗನ ರೂಪದಲ್ಲಿ ಇಲ್ಲಿ ಆರಾಧಿಸಲಾಗುತ್ತದೆ. ಚಿತ್ರಕೃಪೆ: Rejenish ಸಾಲಿಗ್ರಾಮ ಗುರುನರಸಿಂಹ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನೆಲೆಸಿರುವ ಕೂಟ ಬ್ರಾಹ್ಮಣರ ಪ್ರಮುಖ ದೇವರಾಗಿ ಶ್ರೀ ಗುರು ನರಸಿಂಹರನ್ನು ಆರಾಧಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ವಿಷ್ಣುವಿನ ಅವತಾರವಾದ ನರಸಿಂಹನನ್ನು ಕೂಟ ಬ್ರಾಹ್ಮಣರು ಗುರುವಾಗಿಯೂ, ಕುಲದೇವರಾಗಿಯೂ ಭಕ್ತಿಯಿಂದ ಪೂಜಿಸುತ್ತಾರೆ. ಈ ಸಮುದಾಯದವರ ಮುಖ್ಯ ಧಾರ್ಮಿಕ ಕ್ಷೇತ್ರವಾಗಿ ಸಾಲಿಗ್ರಾಮವು ಸಾಕಷ್ಟು ಮಹತ್ವ ಪಡೆದಿದೆ. ಸಾಲಿಗ್ರಾಮವು ತನ್ನಲ್ಲಿರುವ ಗುರು ನರಸಿಂಹ ದೇವಾಲಯದಿಂದಾಗಿಯೆ ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ಕ್ಷೇತ್ರವಾಗಿದೆ. ಮುಖ್ಯವಾಗಿ ಸಾಲಿಗ್ರಾಮದ ಕಲ್ಲಿನಲ್ಲಿ ನರಸಿಂಹನು ಎಡಗೈನಲ್ಲಿ ಶಂಖವನ್ನು ಅಲಗೈನಲ್ಲಿ ಹಾಗೂ ಚಕ್ರವನ್ನು ಹಿಡಿದು ಯೋಗ ಮುದ್ರೆಯಲ್ಲಿ ನಿಂತಿರುವುದು ವಿಶೇಷವಾಗಿದೆ. ಸಾಂದರ್ಭಿಕ ಚಿತ್ರ. ಚಿತ್ರಕೃಪೆ: Harshanti Read more about: ಧಾರ್ಮಿಕ ಕರ್ನಾಟಕ ತೀರ್ಥಕ್ಷೇತ್ರ religious travel karnataka
"2019-01-18T13:15:24"
https://kannada.nativeplanet.com/travel-guide/top-26-amazing-pilgrimage-sites-karnataka-000897.html
ಕೌಶಲ್ಯಕ್ಕೊಂದು ತರಬೇತಿ | Prajavani ಕೌಶಲ್ಯಕ್ಕೊಂದು ತರಬೇತಿ ಭಾರತಿ ಎಂಟರ್‌ಪ್ರೈಸಸ್ ಮತ್ತು ವಾಲ್‌ಮಾರ್ಟ್ ಪಾಲುದಾರಿಕೆಯ ಭಾರತಿ ವಾಲ್‌ಮಾರ್ಟ್ ಈಗ ಬೆಂಗಳೂರಿನಲ್ಲಿ ಕರ್ನಾಟಕ ಉದ್ಯೋಗ ತರಬೇತಿ ನಿರ್ದೇಶನಾಲಯ ಮತ್ತು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ (ಕೆವಿಟಿಎಸ್‌ಡಿಸಿ) ಸಹಯೋಗದಲ್ಲಿ ಭಾರತಿ ವಾಲ್‌ಮಾರ್ಟ್ ಕೌಶಲ್ಯ ಕೇಂದ್ರ ತೆರೆದಿದೆ. ಪೀಣ್ಯದ ಸರ್ಕಾರಿ ಐಐಟಿಯಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಈ ಸಂಬಂಧ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ, ಇಲ್ಲಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ರಿಟೇಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಅಗತ್ಯವಾದ ಉಚಿತ ತರಬೇತಿ ನೀಡಲಾಗುತ್ತದೆ. ತಿಂಗಳಿಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸೌಲಭ್ಯ ಇಲ್ಲಿದೆ. ಶೇ 100ರಷ್ಟು ಶಿಷ್ಯವೇತನ ದೊರೆಯಲಿದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಭಾರತಿ ವಾಲ್‌ಮಾರ್ಟ್ ಪ್ರಮಾಣಪತ್ರ ನೀಡಲಿದೆ. ಈ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವಂತೆಯೂ ಪ್ರಯತ್ನಿಸಲಾಗುತ್ತದೆ. ಸೇವಾಕ್ಷೇತ್ರ ವ್ಯಾಪಕವಾಗಿ ಅತ್ಯಾಧುನಿಕವಾಗಿ ವಿಕಸನಗೊಳ್ಳುತ್ತಿರುವ ಸಂದರ್ಭದಲ್ಲಿ ಇಂದು ಪೈಪೋಟಿಗೆ ಅರ್ಹರಾಗಿ ಅಂತರರಾಷ್ಟ್ರೀಯ ಮಾನದಂಡಗಳಿಗೆ ಪೂರಕವಾಗಿ ತರಬೇತಿ ನೀಡುವ ಕ್ರಮ ಇದು ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಎಸ್.ಆರ್. ಉಮಾಶಂಕರ್ ಹೇಳುತ್ತಾರೆ. ವಾಲ್‌ಮಾರ್ಟ್ ಇಂಡಿಯಾ ಅಧ್ಯಕ್ಷ ಹಾಗೂ ಭಾರತಿ ವಾಲ್‌ಮಾರ್ಟ್‌ನ ಮುಖ್ಯಸ್ಥ ರಾಜ್ ಜೈನ್ ಅವರ ಪ್ರಕಾರ ಕೇವಲ ಎರಡು ಮೂರು ವಾರಗಳ ಅಲ್ಪಾವಧಿಯಲ್ಲಿ ರಿಟೇಲ್ ಕ್ಷೇತ್ರದ ಕೆಲಸಕ್ಕೆ ಅಣಿಗೊಳಿಸುವಂತಹ ತರಬೇತಿ ಇದು. ಉದ್ಘಾಟನಾ ಸಮಾರಂಭದಲ್ಲಿ ಕಾರ್ಮಿಕ ಸಚಿವ ಬಚ್ಚೇಗೌಡ, ಕೌಶಲ್ಯ ಅಭಿವೃದ್ಧಿ ನಿಗಮದ ಎಂಡಿ ವಿಷ್ಣುಕಾಂತ ಚಟ್ಪಲ್ಲಿ ಕೂಡ ಹಾಜರಿದ್ದರು.
"2019-01-22T08:46:31"
https://www.prajavani.net/article/%E0%B2%95%E0%B3%8C%E0%B2%B6%E0%B2%B2%E0%B3%8D%E0%B2%AF%E0%B2%95%E0%B3%8D%E0%B2%95%E0%B3%8A%E0%B2%82%E0%B2%A6%E0%B3%81-%E0%B2%A4%E0%B2%B0%E0%B2%AC%E0%B3%87%E0%B2%A4%E0%B2%BF
ಕಾಪಿ ಬೆಳೆ: ಹುಟ್ಟು ಮತ್ತು ಹರವು | ಹೊನಲು ಅರಿಮೆ · 13-08-2014 ಟ್ಯಾಗ್‌ಗಳು: :: ರತೀಶ ರತ್ನಾಕರ ::AfricaagriculturecoffeeCoffee BeansCoffee CultivationcoffeeaecropEthiopiafarmingGoatsKarnatakanurseryOrganicRubiaceaeಆಪ್ರಿಕಾಇಳುವರಿಕರ‍್ನಾಟಕಕಾಪಿಕಾಪಿ ಬೆಳೆಕಾಪಿಯೇಯ್ಕೊಡಗುಕ್ಯಾಲ್ಶಿಯಂಕ್ರುಶಿಚಿಕ್ಕಮಗಳೂರುತೋಟಗಾರಿಕೆನೈಟ್ರೋಜನ್ಬೆಳೆಬೇಸಾಯಮೆಗ್ನೇಶಿಯಂರುಬಿಯೇಸಿಯಯ್ರೈತಹಾಸನ ಹಿಂದಿನ ಬರಹ ಇಂಗ್ಲಿಶ್ ನುಡಿಯ ಎಸಕಪದಗಳು […] ಬರಹದಲ್ಲಿ ಕಾಪಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ […] […] ಬರಹ ಮಾಡುತ್ತಿರುವೆ. ಹಿಂದಿನ ಬರಹಗಳಲ್ಲಿ ಕಾಪಿಯ ಹುಟ್ಟು ಮತ್ತು ಹರವು ಹಾಗು ಅರಾಬಿಕಾ ಮತ್ತು ರೊಬಸ್ಟಾ ಬೆಳೆಗಳ […] […] ಮತ್ತು ಜಾಗದ ಗುಣದ ವಿವರವನ್ನು ಕೂಡ ಕಾಪಿಯ ಹುಟ್ಟು ಮತ್ತು ಹರವು ಬರಹದಲ್ಲಿ ತಿಳಿದಿದ್ದೇವೆ. ಕಾಪಿಗೆ […]
"2017-10-20T19:31:24"
https://honalu.net/2014/08/13/%E0%B2%95%E0%B2%BE%E0%B2%AA%E0%B2%BF-%E0%B2%AC%E0%B3%86%E0%B2%B3%E0%B3%86-%E0%B2%B9%E0%B3%81%E0%B2%9F%E0%B3%8D%E0%B2%9F%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%B9%E0%B2%B0/
ನಮ್ಮಿಬ್ಬರ ಸ್ವರ್ಗದಲ್ಲಿ ಆಹಾರ, ಹಣಕ್ಕೆ ಯಾವುದೇ ಸ್ಥಾನವಿಲ್ಲ; ಅಲ್ಲಿರುವುದು ಪ್ರೇಮ ಮಾತ್ರ...: ಸೋನಿಯಾ - Varthabharati ನಮ್ಮಿಬ್ಬರ ಸ್ವರ್ಗದಲ್ಲಿ ಆಹಾರ, ಹಣಕ್ಕೆ ಯಾವುದೇ ಸ್ಥಾನವಿಲ್ಲ; ಅಲ್ಲಿರುವುದು ಪ್ರೇಮ ಮಾತ್ರ...: ಸೋನಿಯಾ ಶಾಹೀನ್,ಸೋನಿಯಾ ತಮ್ಮ ಪುತ್ರಿ ಸುಖ್ತಾರಾಳೊಂದಿಗೆ ಇದು ನಿಜಜೀವನದ ಕಥೆ. ಇದು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಕರಗಿಸುತ್ತದೆ ಮತ್ತು ಕೇವಲ ಮುಗುಳ್ನಗೆಯೊಂದಿಗೂ ಪ್ರೇಮಕಥೆ ಆರಂಭವಾಗುತ್ತದೆ ಎನ್ನುವುದು ನಿಮಗೆ ಅರ್ಥವಾಗುತ್ತದೆ. ಇದು ಅಂತಹ ಶಾಹೀನ್(21) ಮತ್ತು ಸೋನಿಯಾ(19) ದಂಪತಿಯ ಕಥೆ. ಇದನ್ನು ಸೋನಿಯಾಳ ಬಾಯಿಯಿಂದಲೇ ಕೇಳಿ. ಅದೆಲ್ಲವೂ ಮುಗುಳ್ನಗೆಯೊಂದಿಗೆ ಆರಂಭಗೊಂಡಿತ್ತು. ಅದು ಮೊದಲ ನೋಟದ ಪ್ರೇಮವಾಗಿತ್ತು. ಶಾಹೀನ್ ಕಟ್ಟಡ ನಿರ್ಮಾಣ ಕಾರ್ಮಿಕನಾದರೆ ನಾನು ಜವಳಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದೆ. ಊಟದ ಸಮಯದಲ್ಲಿ ನಾನು ಮನೆಗೆ ಮರಳುತ್ತಿದ್ದರೆ ಆತ ದಾರಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ನಿಂತಿರುತ್ತಿದ್ದ. ಅದೊಂದು ದಿನ ಆಕಸ್ಮಿಕವಾಗಿ ನಮ್ಮ ಕಣ್ಣುಗಳು ಪರಸ್ಪರ ಸಂಧಿಸಿದ್ದವು. ನಾನು ಅಂದು ಮುಗುಳ್ನಕ್ಕಿದ್ದು ಏಕೆ ಎನ್ನುವುದು ಗೊತ್ತಿಲ್ಲ, ಪ್ರತಿಯಾಗಿ ಆತನೂ ಮುಗುಳ್ನಗೆ ಬೀರಿದ್ದ. ಇದು ಸುಮಾರು ಒಂದು ವರ್ಷ ಕಾಲ ಹೀಗೆಯೇ ಮುಂದುವರಿದಿತ್ತು. ಅಲ್ಲಿ ಶಾಹೀನ್‌ನ ಕೆಲಸ ಮುಗಿದಿದ್ದರೂ ಅದೆಲ್ಲಿದ್ದರೂ ನಾನು ದಿನನಿತ್ಯ ಊಟಕ್ಕೆ ಹೋಗುವಾಗ ಅಲ್ಲಿ ಬಂದು ನನಗಾಗಿ ಕಾಯುತ್ತಿದ್ದ. ಇಷ್ಟಿದ್ದರೂ ನಾವು ಪರಸ್ಪರ ಒಮ್ಮೆಯೂ ಮಾತನಾಡಿರಲಿಲ್ಲ. ಅದೊಂದು ದಿನ ಮಧ್ಯಾಹ್ನ ಊಟಕ್ಕೆ ತೆರಳುವಾಗ ಆತ ಯಥಾಪ್ರಕಾರ ನನಗಾಗಿ ಕಾದು ನಿಂತಿದ್ದ. ಅದೇಕೋ ಅಂದು ನನ್ನ ಕಾಲುಗಳು ಮುಂದಕ್ಕೆ ಚಲಿಸಿರಲೇ ಇಲ್ಲ. ಆತ ನನ್ನ ಬಳಿಗೆ ಬಂದು ಹಿಂಜರಿಯುತ್ತಲೇ, ರಸ್ತೆಯಲ್ಲಿ ಪರಸ್ಪರರತ್ತ ಮುಗುಳ್ನಗೆ ಬೀರುವ ಬದಲು ನಾವು ಎಲ್ಲಿಯಾದರೂ ಭೇಟಿಯಾಗಲು ಸಾಧ್ಯವಿಲ್ಲವೇ ಎಂದು ಕೇಳಿದ್ದ. ಹಾಗೆ ನಮ್ಮ ಮೊದಲ ಭೇಟಿ ಅಥವಾ ಕಲಿತವರ ಭಾಷೆಯಲ್ಲಿ ‘ಮೊದಲ ಡೇಟಿಂಗ್’ ನ್ಯಾಷನಲ್ ಮ್ಯೂಝಿಯಂನಲ್ಲಿ ನಿಗದಿಗೊಂಡಿತ್ತು. ಅಲ್ಲಿ ಒಂದೇ ಕಡೆ ಅಷ್ಟೆಲ್ಲ ವಸ್ತುಗಳನ್ನು ನೋಡಿ ನಾವು ಬೆರಗಾಗಿದ್ದೆವು. ಅಲ್ಲಿದ್ದ ರಾಜರು ಮತ್ತು ರಾಣಿಯರಿಗೆ ಸೇರಿದ ವಸ್ತುಗಳನ್ನು ನಾನು ಅಚ್ಚರಿಯಿಂದ ನೋಡುತ್ತ ಸಂಭ್ರಮಿಸುತ್ತ ಸಾಗುತ್ತಿದ್ದಾಗ ನನ್ನನ್ನು ನಿಲ್ಲಿಸಿದ ಶಾಹೀನ್,‘ನೀನು ನನ್ನ ರಾಣಿಯಾಗುವೆಯಾ’ ಎಂದು ಪ್ರಶ್ನಿಸಿದ್ದ. ನಾನು ತಕ್ಷಣ ನಕ್ಕು ‘ಯಾವಾಗ’ಎಂದು ಪ್ರಶ್ನಿಸಿದ್ದೆ. ಅದಕ್ಕೆ ಶಾಹೀನ್ ಕೂಡ ಮುಖದ ತುಂಬ ನಗುವನ್ನು ತುಂಬಿಕೊಂಡು,ಇಂದೇ ಆಗೋಣವೇ ಎಂದು ಕೇಳಿದ್ದ. ಹಾಗೆ ನಮ್ಮ ಮೊದಲ ಭೆಟಿಯ ದಿನವೇ ನಾವು ಮದುವೆ ಮಾಡಿಕೊಂಡಿದ್ದೆವು. ಆ ದಿನದ ನೆನಪಿಗಾಗಿ ಮ್ಯೂಝಿಯಂನ ಪ್ರವೇಶ ಚೀಟಿಗಳು ಈಗಲೂ ನನ್ನ ಬಳಿಯಿವೆ. ನನ್ನ ಗಂಡ ಕೆಲಸವಿಲ್ಲದೆ ಮನೆಯಲ್ಲಿ ಕುಳಿತ ದಿನಗಳಲ್ಲಿ ನಾವು ಉಪವಾಸ ಕಳೆದದ್ದಿದೆ. ಅಂತಹ ಮಳೆಯ ದಿನಗಳಲ್ಲಿ ನಾವಿಬ್ಬರು ಎರಡು ಕಪ್ ಚಹಾ ಮತ್ತು ಬ್ರೆಡ್‌ನ ತುಣುಕಿನೊಂದಿಗೆ ಒಬ್ಬರನ್ನೊಬ್ಬರು ಆಧರಿಸಿದ್ದೆವು. ಶಾಹೀನ್‌ಗೆ ಆಗಾಗ್ಗೆ ಚಹಾ ಗುಟುಕರಿಸುವುದು ಅಭ್ಯಾಸ. ಆತನಿಗೆ ಚಹಾವಿಲ್ಲದ ದಿನ ಬಾರದಂತೆ ನೋಡಿಕೊಳ್ಳಲು ನಾನು ರಹಸ್ಯವಾಗಿ ಪುಡಿಗಾಸನ್ನು ಉಳಿತಾಯ ಮಾಡುತ್ತಿರುತ್ತೇನೆ. ನಮ್ಮ ಬಳಿ ರಾಜ್ಯವಿಲ್ಲದಿರಬಹುದು ಅಥವಾ ರಾಜರು ಮತ್ತು ರಾಣಿಯರು ಹೊಂದಿದ್ದ ಸಂಪತ್ತು ಇಲ್ಲದಿರಬಹುದು. ಆದರೆ ನಾವು ನಮ್ಮದೇ ಸ್ವರ್ಗವನ್ನು ಸೃಷ್ಟಿಸಿಕೊಂಡಿದ್ದೇವೆ ಮತ್ತು ಈ ಸ್ವರ್ಗದಲಲಿ ಆಹಾರ ಮತ್ತು ಹಣಕ್ಕೆ ಯಾವುದೇ ಸ್ಥಾನವಿಲ್ಲ. ಅಲ್ಲಿ ಇರುವುದು ನಮ್ಮಿಬ್ಬರ ಪ್ರೇಮ ಮಾತ್ರ.... ಶಬರಿಮಲೆ ಪ್ರವೇಶಿಸಲು ಹೋದ ರೆಹಾನಾ ಫಾತಿಮಾ ನಿಜವಾಗಿ ಯಾರು...? ಫೋಟೋ ಕ್ಲಿಕ್ಕಿಸಿದ ಕೂಡಲೇ ಆ ತಾಯಿ ನನ್ನನ್ನು...!
"2018-10-21T18:35:30"
http://m.varthabharati.in/article/2017_10_27/100955
ಕನ್ನಡ|English|हिन्दी|मराठी|বাঙালি|ગુજરાતી|தமிழ்|తెలుగు|മലയാളMoreದೇಶ-ವಿದೇಶಕರ್ನಾಟಕನಿಮ್ಮ ಜಿಲ್ಲೆಕ್ರೀಡೆ-ಕ್ರಿಕೆಟ್ ಧರ್ಮ-ಜ್ಯೋತಿಷ್ಯ ಸಿನಿಮಾವಾಣಿಜ್ಯವಿಚಾರ ಮಂಟಪ ವಿಕ ಬ್ಲಾಗ್ಸ್ಭಾಷಾ ಬೆಸುಗೆಸಂಸ್ಕೃತಿ-ಕಲೆಪುಟಾಣಿಸಾಪ್ತಾಹಿಕಲೈಫ್ಯುವ ತುಡಿತಉದ್ಯೋಗಮಹಿಳೆಆರೋಗ್ಯ-ಸೌಂದರ್ಯಕೃಷಿಪ್ರವಾಸಪ್ರಾಪರ್ಟಿಆಟೋಮೊಬೈಲ್ಸ್ಅಡುಗೆ-ಆಹಾರಕರ್ನಾಟಕ ಹೊರನಾಡ ಕನ್ನಡಿಗರು ಕರ್ನಾಟಕ ರಾಜ್ಯ ರಾಜಕೀಯ ಅಪರಾಧ ಸುದ್ದಿ ವಿಕ ವಿಶೇಷ ಮತ್ತಷ್ಟುವಿಕ ಫೋಕಸ್ ಕ್ಲೀನ್ ಪಾಲಿಟಿಕ್ಸ್ ವಿಕೆ ಡಿಬೇಟ್ಸ್ ಚುನಾವಣೆ 2014 iPhone APPAndroid APPಸುದ್ದಿಮನರಂಜನೆಸೌಂದರ್ಯ ಸ್ಫರ್ಧೆಗಳುಕ್ರೀಡೆವಾಣಿಜ್ಯ Rahul accuses PM Modi of ignoring.. Punjab: Reports of crack in BJP-S.. Shamli firing: SP MLA seeks indep.. Those who can't live without beef.. Reopening of Indo-Nepal border br.. 'Indian Bruce Lee' breaks world r.. Giethoorn- A village with no roads Promotion of Pachauri shameless: ..ಕರ್ನಾಟಕನೀವಿಲ್ಲಿದ್ದೀರಿ - ವಿಜಯ ಕರ್ನಾಟಕ » ಕರ್ನಾಟಕ » ಕರ್ನಾಟಕ » ವಿಕ ಸ್ಪಂದನ: ಬೇಡ ಕಠಿಣ ಶಿಕ್ಷೆ, ಮಕ್ಕಳಿಗಿರಲಿ ರಕ್ಷೆDec 18, 2012, 10.38 AM ISTShareTweetShareTweetಫೋಟೋ ಶೇರ್ ಮಾಡಿ ತುಂಟ ಮಗನನ್ನು ದಂಡಿಸಿದ ಆಂಧ್ರ ಮೂಲದ ದಂಪತಿಗೆ ನಾರ್ವೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ನೀಡಲಾಗಿದ್ದ, ಮಕ್ಕಳಿಗೆ ಶಿಕ್ಷೆ ಬೇಕೆ ಬೇಡವೇ ಎಂಬ 'ವಿಕ ಕರೆ'ಗೆ ಸಾವಿರಾರು ಓದುಗರು ಕಳಕಳಿಯಿಂದ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗಷ್ಟೆ ಬೆಂಗಳೂರಿನ ಎರಡು ಶಾಲೆಗಳಲ್ಲಿ ಶಿಸ್ತಿನ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬರೆ ಹಾಕಿದ, ಹಲ್ಲು ಮುರಿದು ಹೋಗುವಂತೆ ಹೊಡೆದ ಆಘಾತಕಾರಿ ಘಟನೆಗಳು ನಡೆದಿವೆ. ಮಕ್ಕಳ ಶಿಕ್ಷೆಯ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ, ವಾದ-ವಿವಾದ ಮುಂದುವರಿದಿದೆ. ಓದುಗರ ಆಯ್ದ ಪತ್ರಗಳ ಕೊನೆಯ ಕಂತು ಇಲ್ಲಿದೆ. ಇದೆಲ್ಲ ಮಕ್ಕಳ ಒಳಿತಿಗಾಗಿ ತಮ್ಮ ಮಕ್ಕಳು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಕನಸು. ಹಾಗಾಗಿ ಅವರು ತಮ್ಮ ಮಕ್ಕಳಿಗೆ ಅನಿವಾರ್ಯ ಸಂದರ್ಭದಲ್ಲಿ ಹೊಡೆದು ಬುದ್ಧಿ ಕಲಿಸುತ್ತಾರೆ. ಮಗನಿಗೆ ಬುದ್ಧಿ ಕಲಿಸಲು ಹೋಗಿ ಆಂಧ್ರ ಮೂಲದ ದಂಪತಿ ಜೈಲು ಪಾಲಾಗಿದ್ದು ದುಃಖಕರ ಸಂಗತಿ. -ರಾಜೇಶ್ವರಿ ಎನ್.ಷಣ್ಮುಗಂ, ಸಿಂಧನೂರು *** ಮಾನದಂಡ ಎಲ್ಲಿದೆ? ಮಕ್ಕಳನ್ನು ಸಾಕುವುದು ಒಂದು ಕಲೆ. ಹೀಗೆಯೇ ನಮ್ಮ ಮಕ್ಕಳನ್ನು ಸಾಕುತ್ತೇವೆ ಎನ್ನುವ ಬಗ್ಗೆ ನಿರ್ದಿಷ್ಟ ಮಾನದಂಡವಿರುವುದಿಲ್ಲ. ಮಕ್ಕಳನ್ನು ತಿದ್ದಿ ತೀಡಿ ಉತ್ತಮ ನಾಗರಿಕರನ್ನಾಗಿ ಬೆಳೆಸುವಲ್ಲಿ ತಂದೆ, ತಾಯಿ ಮತ್ತು ಶಿಕ್ಷಕರ ಪಾತ್ರ ಅತಿ ಮುಖ್ಯ. ''ಕುಪುತ್ರೋ ಜಾಯೇತಿ, ಕ್ವಚಿದಪಿ ಕುಮಾತಾ ನ ಭವತಿ' ಎಂಬಂತೆ, ಕೆಟ್ಟ ಮಗ ಹುಟ್ಟಬಹುದು, ಆದರೆ ಕೆಟ್ಟ ತಾಯಿ ಮಾತ್ರ ಸಿಗಲಾರಳು. ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು ಮಕ್ಕಳಿಗೆ ಶಿಕ್ಷೆ ಕೊಡುವುದು ದೌರ್ಜನ್ಯ ಹೇಗಾಗುತ್ತದೆ? -ಮಾರ್ಪಳ್ಳಿ ಆರ್.ಮಂಜುನಾಥ್, ಶಿವಮೊಗ್ಗ *** ಪ್ರೀತಿಯೇ ಸೂಕ್ತವಾದ ಶಿಕ್ಷೆ ಲಾಡಯೇತ್ ಪಂಚ ವರ್ಷಾನಿ ಲಾಡಯೇತ್ ದಶ ವರ್ಷಾನಿ ಎಂಬ ಸಂಸ್ಕೃತ ಉಕ್ತಿಯಂತೆ 5 ವರ್ಷದವರೆಗೆ ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು. 5 ವರ್ಷದ ನಂತರ 10 ವರ್ಷಗಳು ಮಕ್ಕಳ ಬೆಳವಣಿಗೆಯಲ್ಲಿ ತುಂಬ ಮುಖ್ಯವಾದದ್ದು. ಒಟ್ಟಾರೆ 15 ವರ್ಷದವರೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಪ್ರೀತಿ ವಿಶ್ವಾಸದಿಂದ ಬೆಳೆಸಬೇಕೇ ಹೊರತು, ಬರೆ ಹಾಕುವುದು, ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುವುದು ಇತ್ಯಾದಿ ಕಠಿಣ ಶಿಕ್ಷೆಯಿಂದ ದಂಡಿಸಕೂಡದು. -ಗೀತಾ ಆರ್.ನಾಯಿಕ್, ಮೈಸೂರು *** ಅಶಾಂತಿಗೆ ಕಾರಣವಾದೀತು ಬುದ್ಧಿ ಕಲಿಸುವವರನ್ನೇ ಜೈಲಿಗೆ ಕಳಿಸಿದರೆ ಮಕ್ಕಳಿಗೆ ಯಾರ ಭಯವೂ ಇಲ್ಲದೆ ಅವರು ಅಡ್ಡ ದಾರಿ ಹಿಡಿಯುವಂತಾಗುತ್ತದೆ. ಬಾಲಾಪರಾಧಿಗಳ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿ ಸಮಾಜದಲ್ಲಿ ಅಶಾಂತಿ ನಿರ್ಮಾಣವಾದೀತು. -ಶರಣಬಸಪ್ಪ ಕೌಟಗಿ, ಗುಲ್ಬರ್ಗ *** ಚಿಣ್ಣರು ಜೇಡಿ ಮಣ್ಣಿನಂತೆ ಜೇಡಿ ಮಣ್ಣನ್ನು ಕಷ್ಟಪಟ್ಟು ಹದ ಮಾಡಿ ಸುಂದರ ಕಲಾಕತಿ ನಿರ್ಮಿಸಿದಂತೆ, ಮಕ್ಕಳನ್ನು ಪೋಷಕರು ತಿದ್ದಿ ತೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕಾಗುತ್ತದೆ. ಹಾಗಂತ ಅವರನ್ನು ಹಿಂಸಿಸಬಾರದು. ಕಥೆ, ನೀತಿ ಪಾಠ ಇತ್ಯಾದಿಗಳ ಮೂಲಕ ತಿದ್ದಬೇಕು. -ಶೋಭಾ ಎಂ.ಚೂರಿ, ಹಾವೇರಿ *** ಮಿತವಾದ ಶಿಕ್ಷೆ ಇರಲಿ ಮಕ್ಕಳಿಗೆ ಭಯ ಇಲ್ಲದಿದ್ದರೆ ಹೋಮ್‌ವರ್ಕ್‌ನಿಂದ ಹಿಡಿದು ಯಾವ ಶಿಸ್ತೂ ಪಾಲಿಸುವುದಿಲ್ಲ. ಸಂಪೂರ್ಣ ಶಿಕ್ಷೆಯನ್ನು ನಿರ್ಬಂಧಿಸಿದರೆ ಅವರನ್ನು ನಿಯಂತ್ರಿಸುವುದಾದದರೂ ಹೇಗೆ? - ನಾಗರತ್ನ ಎಂ.ಜಿ, ವಿವೇಕಾನಂದನಗರ ಬೆಂಗಳೂರು *** ಸಮಾಜ ಕಂಟಕರಾಗದಿರಲಿ ಮಕ್ಕಳಲ್ಲಿ ಶಿಸ್ತುಬದ್ಧ ಜೀವನ ಬರಬೇಕಾದರೆ ಸ್ವಲ್ಪ ಶಿಕ್ಷೆ ಇರಲೇಬೇಕಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಕಣ್ಣಿನ ಗದರಿಕೆಯೇ ಸಾಕಾಗುತ್ತದೆ. ತುಂಟಾಟ ಮಿತಿ ಮೀರಿದಾಗ ಪೆಟ್ಟು ಕೊಡಲೇಬೇಕಾಗುತ್ತದೆ. ಶಿಕ್ಷೆ ಇಲ್ಲದಿದ್ದರೆ ಅವರು ಸ್ವೇಚ್ಛಾಚಾರಿಗಳಾಗಿ ಸಮಾಜಕಂಟಕರಾಗಿ ಬದಲಾಗುವ ಅಪಾಯವಿರುತ್ತದೆ. -ಎಲ್.ಸ್ವರ್ಣಲತಾ, ಹುಬ್ಬಳ್ಳಿ *** ಪೋಷಕರ ಕರ್ತವ್ಯವಲ್ಲವೆ? ಮಕ್ಕಳಿಗೆ ಹಿಂಸೆ ಕೊಡಬೇಕು ಎಂಬ ಉದ್ದೇಶದಿಂದ ಯಾರೂ ಹೊಡೆಯುವುದಿಲ್ಲ. ಅಪಾಯಕಾರಿ ಅಲ್ಲದ ರೀತಿಯಲ್ಲಿ ಶಿಕ್ಷಿಸಿ ಮಕ್ಕಳನ್ನು ಆದರ್ಶ ಮಾರ್ಗದಲ್ಲಿ ಮುನ್ನಡೆಸುವುದು ಪೋಷಕರ ಮತ್ತು ಶಿಕ್ಷಕರ ಆದ್ಯ ಕರ್ತವ್ಯ. -ಎನ್.ಟಿ.ಮೋತಿ ಈರಪ್ಪ, ವಿದ್ಯಾಪೀಠ ವತ್ತ, ಬೆಂಗಳೂರು *** ಪ್ರೀತಿಯಿಂದ ಸುಧಾರಣೆ ಸಾಧ್ಯ. ತಂದೆ, ತಾಯಿಯರು ಮಕ್ಕಳಿಗೆ ಬುದ್ಧಿ ಕಲಿಸುವ ಮೊದಲು ಅವರ ಮುಗ್ಧ ಮನಸ್ಸನ್ನು ಅರಿಯಬೇಕು. ಶಿಕ್ಷೆಯಿಂದ ಬದಲಾವಣೆ ಖಂಡಿತ ಸಾಧ್ಯವಿಲ್ಲ. ಆದರೆ ಪ್ರೀತಿ-ವಿಶ್ವಾಸದಿಂದ ಮಾತ್ರ ಇದು ಸಾಧ್ಯ. -ಧನಲಕ್ಷ್ಮೀ, ಬಸವನಗುಡಿ *** ಪೋಷಕರು ಕ್ರೂರರಲ್ಲ ಪಾಲಕರು ಎಂದಿಗೂ ಕ್ರೂರರಲ್ಲ. ತಮ್ಮ ಮಕ್ಕಳ ಉಜ್ವಲ, ಸುಮಧುರ ಭವಿಷ್ಯ ರೂಪಿಸುವುದಕ್ಕಾಗಿ ಮಕ್ಕಳನ್ನು ಪ್ರೀತಿಯಿಂದ ಶಿಕ್ಷಿಸುತ್ತಾರೆ ಅಷ್ಟೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? -ಉಮೇಶ್, ಹಾಸನ *** ಕಲಿಯುವುದು ಯಾವಾಗ? ತಂದೆ, ತಾಯಿ ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ ಶಿಕ್ಷೆ ಕೊಡುವುದು ತಪ್ಪಲ್ಲ. ಆದರೆ ಮಗನಿಗೆ ಹೊಡೆದ ಆಪಾದನೆಯಲ್ಲಿ ಪೋಷಕರನ್ನು ಜೈಲಿಗೆ ಸೇರಿಸಿದ್ದು ತಪ್ಪು. ಮಕ್ಕಳು ಬುದ್ಧಿ ಕಲಿಯುವುದು ಯಾವಾಗ? -ರಾಘವೇಂದ್ರ ಉಪಾಧ್ಯ, ಹೊಸಕೆರೆಹಳ್ಳಿ *** ಕನಿಷ್ಠ ಶಿಕ್ಷೆಯಾದರೂ ಬೇಡವೆ? ತಮ್ಮ ಮಕ್ಕಳಿಗೆ ಸಭ್ಯತೆ ಕಲಿಸಲು ಕನಿಷ್ಠ ಪ್ರಮಾಣದ ಶಿಕ್ಷೆ ವಿಧಿಸುವುದರಲ್ಲಿ ತಪ್ಪೇನಿಲ್ಲ. ತಂದೆ, ತಾಯಿ ಎಂದೂ ಮಕ್ಕಳ ವೈರಿಗಳಲ್ಲ. -ಜೆ.ಆರ್.ಆದಿನಾರಾಯಣಮುನಿ, ಹಿರಿಯೂರು *** ನಾರ್ವೆ ಘಟನೆ ಆಶ್ಚರ್ಯಕರ ನಾರ್ವೆ ನ್ಯಾಯಾಲಯ ಆಂಧ್ರ ದಂಪತಿಗೆ ಶಿಕ್ಷೆ ವಿಧಿಸಿದ ಸಂಗತಿ ಅಚ್ಚರಿದಾಯಕ ಸಂಗತಿ. ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಮಕ್ಕಳು ಚಿಕ್ಕವರಿರುವಾಗಲೇ ತಿದ್ದಿ, ತೀಡಬೇಕಾದದ್ದು ಪೋಷಕರ ಕರ್ತವ್ಯವಲ್ಲವೆ? -ಜಯಶ್ರೀ ಎಚ್.ಪುಣಚ, ಪುತ್ತೂರು *** ಪೋಷಕರು ಮಾದರಿಯಾಗಿರಲಿ ಪೋಷಕರು ಮೊದಲು ಮಾದರಿಯಾಗಿರಬೇಕು. ತಾವೇ ಮದ್ಯಪಾನ, ಧೂಮಪಾನ ಮಾಡಿ ಮಕ್ಕಳಲ್ಲಿ ಶಿಸ್ತು ಕಲಿಸಲು ದೌರ್ಜನ್ಯ ನಡೆಸಿದರೆ ಹೇಗೆ? ಇದರಿಂದಾಗಿ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. -ಪಿ.ಜಯವಂತ ಪೈ, ಕುಂದಾಪುರ *** ನಾರ್ವೆ ಕಾನೂನು ಹಾಸ್ಯಾಸ್ಪದ ಬದುಕಿನ ತೀರಾ ಖಾಸಗಿ ಮತ್ತು ಸೂಕ್ಷ್ಮ ವಿಚಾರಗಳಿಗೂ ಹಕ್ಕುಗಳ ಹೆಸರಿನಲ್ಲಿ ಕಾನೂನು ರೂಪಿಸಿ ಜನರನ್ನು ಪೀಡಿಸುವುದು ಸರಿಯಲ್ಲ. ಅನಾದಿ ಕಾಲದಿಂದಲೂ ಧರ್ಮದ ನೆಲೆಗಟ್ಟಿನಲ್ಲಿ, ತಾಯಿ-ತಂದೆ-ಮಕ್ಕಳ ಸಂಬಂಧವನ್ನು ಭದ್ರಗೊಳಿಸಿರುವ ಭಾರತೀಯ ಸಂಸ್ಕೃತಿಯ ಜತೆ ನಾರ್ವೆ ಪ್ರಕರಣ ಹೋಲಿಸಿದರೆ ತೀರಾ ವಿಚಿತ್ರ ಎನಿಸುತ್ತದೆ. ಹೆತ್ತೊಡಲ ಸಂಬಂಧವನ್ನೇ ಪ್ರಶ್ನಿಸುವ ಕಾನೂನು ಹಾಸ್ಯಾಸ್ಪದ. -ನಾರಾಯಣ ಭಟ್ ಟಿ, ರಾಮಕುಂಜ *** ಶಿಕ್ಷೆಯೊಂದಿಗಿರಲಿ ರಕ್ಷೆ ಹಿಂದಿನ ತಲೆಮಾರಿನವರು ಹತ್ತು ಮಕ್ಕಳನ್ನು ನಿರಾಯಾಸವಾಗಿ ಸಾಕಿ ಸಲಹುತ್ತಿದ್ದರು. ಆದರೆ ಈ ತಲೆಮಾರಿನ ಒಂದೇ ಮಗು ಅಂದಿನ ಹತ್ತು ಮಕ್ಕಳು ಮಾಡುವ ಕಿಲಾಡಿತನ ಪ್ರದರ್ಶಿಸುತ್ತದೆ. ಇವತ್ತಿನ ಪೋಷಕರಿಗೂ ತಾಳ್ಮೆ, ಸಹನೆ ಮಡಿಮೆ. ರಕ್ತದ ಒತ್ತಡದಿಂದ ಕೋಪ ನೆತ್ತಿಗೇರಿಸಿಕೊಳ್ಳುವವರೇ ಹೆಚ್ಚು. ಹಾಗಾಗಿ ಮಕ್ಕಳಿಗೆ ನೀಡುವ ಶಿಕ್ಷೆ ವಿಕೋಪಕ್ಕೆ ಹೋಗುತ್ತಿದೆ. -ಸುಮಂಗಲಾ ಯು.ಕೆ, ಮೂಡುಬಿದರೆ *** ಜೈಲಿಗೆ ಕಳಿಸಿದ್ದು ಸರಿಯಲ್ಲ ಚಿಕ್ಕ ಮಕ್ಕಳಲ್ಲಿ ಅರಿವು ಮೂಡಿಸಲು ತಂದೆ, ತಾಯಿಯರು, ಗುರುಗಳು ಶಿಕ್ಷೆ ಕೊಟ್ಟರೆ ತಪ್ಪೆ? ತುಂಟ ಮಗನನ್ನು ತಿದ್ದಲು ಹೊಡೆದ ಪೋಷಕರನ್ನು ನಾರ್ವೆ ಕೋರ್ಟ್ ಜೈಲಿಗೆ ಕಳಿಸಿದ್ದು ಯಾವ ನ್ಯಾಯ? -ತ್ರಿವೇಣಿ ಎನ್, ಹೊಸದುರ್ಗ *** ಮಕ್ಕಳ ತುಂಟತನ ಸಹಜ ತುಂಟತನ ಮಾಡದ ಮಕ್ಕಳೇ ಇಲ್ಲ. ಹಾಗಂತ ಮಕ್ಕಳಿಗೆ ಕಠಿಣ ಶಿಕ್ಷೆ ಕೊಡಕೂಡದು. ಈಗಿನ ಮಕ್ಕಳು ತುಂಬಾ ಸೆನ್ಸಿಟಿವ್. ಒಳ್ಳೆಯ ಮಾತಿನಿಂದ ಹೇಳಿದರೆ ಕೇಳಿಯೇ ಕೇಳ್ತಾರೆ. -ಎಸ್.ಗಂಗಾಮೂರ್ತಿ, ಬೆಂಗಳೂರು *** ಶಿಲೆ ಕಲೆಯಾಗಿ ಅರಳುವುದು ಹೇಗೆ? ಉಳಿಯ ಹೊಡೆತ ಬೀಳದ ಹೊರತು ಶಿಲೆ ಕಲೆಯಾಗಿ ಅರಳುವುದಿಲ್ಲ. ಚಿನ್ನವನ್ನು ಬೆಂಕಿಯಲ್ಲಿ ಕಾಯಿಸದೆ ಹೋದರೆ ಅದು ಸುಂದರ ಒಡವೆಯಾಗುವುದಿಲ್ಲ. ಹಾಗೆಯೇ ಬುದ್ಧಿವಾದ ಹೇಳಲು ಶಿಕ್ಷಿಸದೆ ಹೋದರೆ ಮಕ್ಕಳು ಮುಂದೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯವಿಲ್ಲ. -ವಿ.ಎನ್.ಶ್ರೀನಿವಾಸ್‌ಮೂರ್ತಿ, ಬೆಂಗಳೂರು *** ಸೌಮ್ಯ ರೀತಿಯಲ್ಲಿ ಪಳಗಿಸಿ ಮಕ್ಕಳನ್ನು ಒಂದು ಮಿತಿಯೊಳಗೆ ಶಿಕ್ಷಿಸುವುದು ತಪ್ಪಲ್ಲ. ಆದರೆ ಯಾವ ಕಾರಣಕ್ಕೂ ಕ್ರೂರವಾಗಿ ದಂಡಿಸಲೇಬಾರದು. ಈಗಿನ ಮಕ್ಕಳು ತುಂಟ, ವ್ಯಗ್ರರಾಗಲು ಮೊಬೈಲ್, ಟಿವಿ, ಕಂಪ್ಯೂಟರ್ ಮುಂತಾದ ಹಲವಾರು ಕಾರಣಗಳಿವೆ. ಪೋಷಕರು ಈ ಸೂಕ್ಷ್ಮ ಅರಿತು ಆದಷ್ಟು ಸೌಮ್ಯ ರೀತಿಯಲ್ಲಿ ಮಕ್ಕಳನ್ನು ಪಳಗಿಸಬೇಕು. -ಚಂದ್ರಿಕಾ ಎಂ.ಶೆಣೈ, ಮುಳ್ಳೇರಿಯಾ, ಕೇರಳ *** ಕೆಲವರಿಗೆ ಮಾತಿನ ಪೆಟ್ಟೇ ಸಾಕು ಕೆಲವು ಮಕ್ಕಳು ಸೌಮ್ಯವಾಗಿರುತ್ತಾರೆ. ಅವರಿಗೆ ಮಾತಿನ ಪೆಟ್ಟೇ ಸಾಕಾಗುತ್ತದೆ. ಇನ್ನು ಕೆಲವು ಮಕ್ಕಳು ಹಠದ ಸ್ವಭಾವ ಹೊಂದಿರುತ್ತಾರೆ. ಇಂಥವರಿಗೆ ಮಿತ ಪ್ರಮಾಣದ ದಂಡ ಪ್ರಯೋಗ ಅನಿವಾರ್ಯವಾಗುತ್ತದೆ. ಯಾವುದೇ ಪೋಷಕರು ತಮ್ಮ ಮಕ್ಕಳ ಏಳಿಗೆಗಾಗಿ ಶಿಕ್ಷೆ ನೀಡುತ್ತಾರೆಯೇ ಹೊರತು ದ್ವೇಷದಿಂದಲ್ಲ. -ಅನಿತಾ ಆರ್, ಹಾವೇರಿ *** ಪ್ರಾಣಿಗಳಿಗೂ ಕಾಳಜಿ ಇರುವಾಗ... ಮಕ್ಕಳು ಮತ್ತು ಪೋಷಕರ ಮಧ್ಯೆ ನಾರ್ವೆ ನ್ಯಾಯಾಲಯ ಮಧ್ಯಪ್ರವೇಶಿಸಿದ್ದು ಸರಿಯಲ್ಲ. ಪ್ರಾಣಿಗಳಿಗೂ ತಮ್ಮ ಮರಿಗಳ ಬಗ್ಗೆ ಕಾಳಜಿ ಇರುವಾಗ ತಂದೆ, ತಾಯಿಯರಿಗೆ ಇರುವುದಿಲ್ಲವೆ? ನಾರ್ವೆಯಂಥ ದೇಶದಲ್ಲಿನ ಅತಿರೇಕ ನೋಡಿದರೆ ನಮ್ಮ ದೇಶವೇ ವಾಸಿ ಎನಿಸುತ್ತದೆ. -ರಾಜೇಶ್ವರಿ ರವಿಶಂಕರ್, ಮಂಗಳೂರು *** ಜೈಲು ಶಿಕ್ಷೆ ಸರಿ ನಾರ್ವೆ ದೇಶದಲ್ಲಿರುವ ಕಠಿಣ ಕಾನೂನಿನ ಬಗ್ಗೆ ಆಂಧ್ರ ದಂಪತಿಗೆ ಗೊತ್ತಿರಲಿಲ್ಲವೆ? ಕೆಲವು ದೇಶಗಳಲ್ಲಿ ಮಕ್ಕಳಿಗೆ ಹೊಡೆಯುವುದು ದೊಡ್ಡ ಅಪರಾಧ. ಶಿಸ್ತಿನ ಹೆಸರಿನಲ್ಲಿ ತಮ್ಮ ಮಗನಿಗೆ ಬೆಲ್ಟ್‌ನಿಂದ ಹೊಡೆದು, ಬರೆ ಕೊಟ್ಟು ಕ್ರೂರಿಯಾಗಿ ನಡೆದುಕೊಂಡ ದಂಪತಿಯನ್ನು ಜೈಲಿಗೆ ತಳ್ಳಿದ್ದು ಸೂಕ್ತವಾದ ಕ್ರಮ. ಇದು ಹಿಂಸಾ ಪ್ರವತ್ತಿಯಿ ಪಾಲಕರಿಗೆ ಎಚ್ಚರಿಕೆಯ ಪಾಠವಾಗಲಿ. -ಹೇಮಲತಾ ಮಠದ, ಬೆಂಗಳೂರು *** ಮಕ್ಕಳಿಗೆ ಹೊಡೆಯೋದ್ಯಾಕೆ? ಮಕ್ಕಳಿಗೆ ಶಿಕ್ಷೆ ಖಂಡಿತ ಬೇಡ. ಕಣ್ಣ ಇಶಾರೆಯಲ್ಲಿ ಅವರನ್ನು ಹಿಡಿದಿಟ್ಟುಕೊಂಡರೆ ಸಾಕು. ನನಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ. ಅವರಿಗೆ ಒಂದೇ ಒಂದು ಏಟು ಹೊಡೆಯದೆ ಸ್ನಾತಕೋತ್ತರ ಪದವಿಯವರೆಗೆ ಓದಿಸಿದ್ದೇನೆ. ಕೊನೆಗೂ ಸ್ನೇಹಶೀಲತೆ ಗೆಲ್ಲುತ್ತದೆಯೇ ಹೊರತು ಕ್ರೌರ್ಯ ಅಲ್ಲ, ತಿಳಿದಿರಲಿ. -ಎಲ್.ಎಸ್.ವೆಂಕಟೇಶ್, ಇಸ್ರೊ ಲೇಔಟ್, ಬೆಂಗಳೂರು *** ಶಿಕ್ಷೆ ಅನಿವಾರ್ಯವೇನಲ್ಲ ಹೆತ್ತವರಿಂದ ದೌರ್ಜನ್ಯಕ್ಕೊಳಗಾದ ಮಕ್ಕಳು ಮುಂದೆ ದೊಡ್ಡವರಾದಾಗ ಹಿಂಸಾ ಪ್ರವತ್ತಿಯವರಾಗುವ ಸಾಧ್ಯತೆ ಇರುತ್ತದೆ. ಹೆತ್ತವರ ಪೆಟ್ಟಿನಿಂದಾಗಿ ಮಕ್ಕಳು ಅವರನ್ನು ಕಂಡರೆ ಹೆದರುತ್ತಾರೆಯೇ ಹೊರತು ಪ್ರೀತಿ ಬೆಳೆಸಿಕೊಳ್ಳುವುದಿಲ್ಲ. ಹಿಂಸೆಯಿಂದ ಗೆಲ್ಲಲು ಸಾಧ್ಯವಾಗದಿರುವುದನ್ನು ಪ್ರೀತಿಯಿಂದ ಸುಲಭವಾಗಿ ದಕ್ಕಿಸಿಕೊಳ್ಳಬಹುದು. -ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ *** ನಾನೂ ಹೊಡೆತ ತಿಂದಿದ್ದೀನಿ ನಾನು ಚಿಕ್ಕವನಿದ್ದಾಗ ಪೋಷಕರ ಮಾತನ್ನು ಕೇಳದೆ ಹಲವು ಬಾರಿ ಒದೆ ತಿಂದಿದ್ದೀನಿ. ಆದರೆ ನಾನು ತಿಂದ ಪೆಟ್ಟು ನನಗೆ ಮುಂದೆ ಸರಿಯಾದ ಮಾರ್ಗದ ಕಡೆ ಹೋಗುವುದಕ್ಕೆ ಕಾರಣವಾಯಿತು. ಮಕ್ಕಳ ತಪ್ಪು ತಿದ್ದುವ ಜವಾಬ್ದಾರಿ ಪೋಷಕರದು. ನಾರ್ವೆಯಲ್ಲಿ ನೀಡಿರುವಂಥ ಶಿಕ್ಷೆ ನೀಡಿದರೆ ಇಲ್ಲಿಯ ಮಕ್ಕಳ ಬಾಳು ಮುಂದೆ ಗೋಳಾದೀತು. - ಸಂಜೀವ್, ಬೆಂಗಳೂರು *** ಮೂಗು ಕತ್ತರಿಸಿಕೊಂಡಂತೆ ಮಕ್ಕಳ ಮೇಲೆ ಪದೇಪದೆ ಕೈ ಮಾಡುವುದು ಸರಿಯಲ್ಲ. ಕೊನೆಯ ಅಸ್ತ್ರವಾಗಿ ಮಾತ್ರ ಶಿಕ್ಷೆ ವಿಧಿಸಬೇಕು. ಏಕೆಂದರೆ, ಕೋಪದಲ್ಲಿ ಕತ್ತರಿಸಿಕೊಂಡ ಮೂಗು ಪುನಃ ಬೆಳೆಯಲು ಸಾಧ್ಯವೆ? -ಅನುಪಮಾ ರಾಘವೇಂದ್ರ, ಎಡನೀರು, ಕಾಸರಗೋಡು *** ಶಿಕ್ಷೆಯೇ ಶಿಕ್ಷಣವಲ್ಲ ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತು ನಿಜವಾದರೂ, ಪಾಠ ಶಾಲೆಗಳು ಶಿಕ್ಷೆ ಕೊಡುವ ಕೇಂದ್ರಗಳಲ್ಲ. ಮಗುವನ್ನು ಹೆದರಿಸಲು ಶಿಕ್ಷಣವನ್ನು ಅಸ್ತ್ರವಾಗಿ ಬಳಸುತ್ತಿರುವುದು ವಿಜ್ಞಾನ ಯುಗದ ದುರಂತವೆಂದೇ ಹೇಳಬಹುದು. ಶಿಕ್ಷೆಯೇ ಶಿಕ್ಷಣವೆಂಬ ತಪ್ಪು ಕಲ್ಪನೆ ಪೋಷಕರಲ್ಲಿರುವುದು ಶೋಚನೀಯ ಸಂಗತಿ. ಮಾನಸ.ಎಂ.ವಿ, ಮಂಗಳೂರು *** ಭವಿಷ್ಯ ಹಾಳು ಮಾಡಬೇಡಿ ಶಿಕ್ಷೆ ಕೊಡುವುದರಿಂದ ಮಕ್ಕಳನ್ನು ಬುದ್ಧಿವಂತರನ್ನಾಗಿ, ಒಳ್ಳೆಯವರನ್ನಾಗಿ ಮಾಡುವುದಾದರೆ ಎಲ್ಲರನ್ನೂ ಐನ್‌ಸ್ಟಿನ್, ರಾಮಾನುಜಂರಂತೆ ವಿಜ್ಞಾನಿಗಳನ್ನೋ, ಬಸವ, ಬುದ್ಧ, ಗಾಂಧಿಯಂತೆ ಸಾಮಾಜಿಕ ಹರಿಕಾರರನ್ನೋ ಮಾಡಬಹುದಾಗಿತ್ತು. ಕಲಿಕೆಯ ನೆಪದಲ್ಲಿ ಮಕ್ಕಳಿಗೆ ಶಿಕ್ಷಿಸಿದರೆ ಅವರ ಭವಿಷ್ಯವನ್ನು ಹಾಳು ಮಾಡಿದಂತೆ. ಪಿ.ಬೋರಯ್ಯ, ಶಿಕ್ಷಕ, ಶಿರಗುಪ್ಪ *** ಹೊಡೆತವಲ್ಲ ಪಂಚಾಮೃತ! ಹೆತ್ತವರಿಂದ ಪೆಟ್ಟು ತಿನ್ನುವುದು ಶಿಕ್ಷೆ ಎಂದು ಭಾವಿಸದೆ ಅದನ್ನು ಪಾಲಿಗೆ ಬಂದ ಪಂಚಾಮತವೆಂದು ಮಕ್ಕಳು ಸ್ವೀಕರಿಸಬೇಕಾಗುತ್ತದೆ. ನಮ್ಮ ದೇಶದ ಸಂಸ್ಕೃತಿಯನ್ನು ನಾರ್ವೆ ದೇಶವೂ ಪಾಲಿಸಲಿ. ಅಲ್ಲಿಯ ಕಾನೂನಿಗೆ ತಿದ್ದುಪಡಿ ಅವಶ್ಯ. -ಅಲೆವೂರು ಸುಖೇಶ್ ನಾಯಕ್, ಉಡುಪಿ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿಪ್ರತಿಯೊಂದು ತಾಜಾ ಸುದ್ದಿ ತಿಳಿದುಕೊಳ್ಳಲು ವಿಕ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ.SponsoredShareTweetಕಾಮೆಂಟ್‌ಗಳು
"2016-02-10T04:42:31"
http://vijaykarnataka.indiatimes.com/state/-/articleshow/17661103.cms
ಮಲಯಾಳಂ ಚಿತ್ರಕ್ಕಾಗಿ ನಿರ್ಮಿಸಲಾಗಿದ್ದ ಚರ್ಚ್ ಸೆಟ್ ಧ್ವಂಸಗೊಳಿಸಿದ ಸಂಘಪರಿವಾರ ಕಾರ್ಯಕರ್ತರು - Varthabharati ತಿರುವನಂತಪುರಂ: ಕೇರಳದ ಕಲಡಿ ಎಂಬಲ್ಲಿ ಮಲಯಾಳಂ ಚಿತ್ರವೊಂದರ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿದ್ದ ಚರ್ಚ್ ಸೆಟ್ ಒಂದನ್ನು ಸಂಘಪರಿವಾರ ಕಾರ್ಯಕರ್ತರು ಧ್ವಂಸಗೊಳಿಸಿದ ಘಟನೆ ರವಿವಾರ ನಡೆದಿದೆ. ಬಾಸಿಲ್ ಜೋಸೆಫ್ ಅವರ ನಿರ್ದೇಶನದ ಹಾಗೂ ಟೊವಿನೊ ಥಾಮಸ್ ಹಾಗೂ ಫೆಮಿನಾ ತಾರಾಗಣದ `ಮಿನ್ನಲ್ ಮುರಳಿ' ಎಂಬ ಮಲಯಾಳಂ ಚಿತ್ರೀಕರಣಕ್ಕಾಗಿ ಈ ಚರ್ಚ್ ಸೆಟ್ ನಿರ್ಮಿಸಲಾಗಿತ್ತು. ಅಂತರಾಷ್ಟ್ರ ಹಿಂದು ಪರಿಷದ್ ತನ್ನ ಸಹ ಸಂಸ್ಥೆ ಅಂತರಾಷ್ಟ್ರ ಬಜರಂಗದಳ ಜತೆ ಸೇರಿ ಕಲಡಿ ಎಂಬಲ್ಲಿ ಪೆರಿಯಾರ್ ನದಿಯಲ್ಲಿನ ದ್ವೀಪವೊಂದರಲ್ಲಿ ನಿರ್ಮಿಸಲಾಗಿದ್ದ ಈ ಚರ್ಚ್ ಸೆಟ್ ಅನ್ನು ಧ್ವಂಸಗೈದಿದ್ದಾಗಿ ಎಎಚ್‍ಪಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹರಿ ಪಲೊಡೆ ಫೇಸ್ ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ. ತಮಗೆ ಯಾರಲ್ಲಿಯೂ ಬೇಡಿ ಅಭ್ಯಾಸವಿಲ್ಲ, ಆದುದರಿಂದ ಆದಿ ಶಂಕರಾಚಾರ್ಯ ಮಠದ ಸಮೀಪ ನಿರ್ಮಿಸಲಾಗಿದ್ದ ಈ ಸೆಟ್ ಅನ್ನು ಧ್ವಂಸಗೈದಿದ್ದಾಗಿ ಅವರು ಬರೆದಿದ್ದಾರೆ. ಅನುಮತಿ ಪಡೆಯದೆಯೇ ಈ ಸೆಟ್ ನಿರ್ಮಿಸಲಾಗಿದೆ ಎಂದು ಸಂಘಟನೆ ಹೇಳಿಕೊಂಡಿದ್ದರೂ ಸ್ಥಳೀಯ ಪಂಚಾಯತ್ ಈ ಆರೋಪ ನಿರಾಕರಿಸಿದೆ ಹಾಗೂ ಚಿತ್ರ ತಂಡ ಅನುಮತಿ ಪಡೆದಿದೆ ಎಂದು ಪಂಚಾಯತ್ ಸದಸ್ಯ ಮಿನಿ ಬಿಜು ದೃಢೀಕರಿಸಿದ್ದಾರೆ. ಫೆಬ್ರವರಿಯಲ್ಲಿ ಅನುಮತಿ ನೀಡಲಾಗಿತ್ತು ಆದರೆ ನಂತರ ಲಾಕ್ ಡೌನ್‍ನಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿತ್ತು. ಸೆಟ್ ಭಾಗವಾಗಿ ಚರ್ಚ್ ಕಟ್ಟಡ ಹಾಗೂ ಗಂಟೆ ಗೋಪುರ ನಿರ್ಮಿಸಲಾಗಿತ್ತು. ಘಟನೆ ಕುರಿತು ಮಾತನಾಡಿದ ಚಿತ್ರ ನಿರ್ದೇಶಕ ಬಾಸಿಲ್ ಜೋಸೆಫ್ “ಈ ದ್ವೀಪದಲ್ಲಿ ಸಣ್ಣ ದೇವಾಲಯವಿದೆ ಹಾಗೂ ಅಲ್ಲಿ ಪ್ರತಿ ವರ್ಷ ಮಹಾಶಿವರಾತ್ರಿ ಆಚರಿಸಲಾಗುತ್ತದೆ. ನದಿಯ ವಿರುದ್ಧ ದಿಕ್ಕಿನ ದಂಡೆಯಲ್ಲಿ ಖ್ಯಾತ ಆದಿ ಶಂಕರಾಚಾರ್ಯ ಮಠವಿದೆ. ಸ್ಥಳೀಯ ದೇವಳ, ಪಂಚಾಯತ್ ಹಾಗೂ ನೀರಾವರಿ ಇಲಾಖೆಯಿಂದಲೂ ಅನುಮತಿ ಪಡೆದಿದ್ದೆವು'' ಎಂದು ಹೇಳಿದ್ದಾರೆ. ಈಗ ಸೆಟ್ ಧ್ವಂಸಗೊಂಡಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕುರಿತಂತೆ ಚಿತ್ರ ನಿರ್ಮಾಕರು ಚಿತ್ರ ಸಂಘಟನೆಗಳ ಜತೆ ಚರ್ಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ. Woke up to this shocking news. The set of Minnal Murali, an under production Malayalam film was vandalized by AHP and Rashtriya Bajrang Dal for hurting religious sentiments. The set which was near Aluva Mahadeva Temple had a Church, and apparently that hurts religious sentiments. pic.twitter.com/reXGUPhPpO — BobinsAbraham #StayHomeStaySafe (@BobinsAbraham) May 25, 2020
"2020-07-10T08:42:32"
http://m.varthabharati.in/article/2020_05_25/244876
ನೌಕಾಪಡೆಯ 25,000 ಕೋಟಿ ರುಪಾಯಿ ಪ್ರಾಜೆಕ್ಟ್‌ಗಾಗಿ ಈ 4 ಕಂಪನಿಗಳು ರೇಸ್ | Four Indian Firms Final Race For 25,000 Crore Chopper Deal - Kannada Goodreturns | Published: Wednesday, November 13, 2019, 13:12 [IST] ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಸಲು ಸಹಭಾಗಿತ್ವ ನೀತಿಯ ಮೊದಲ ಯೋಜನೆಯಡಿ 111 ಲಘು ಹೆಲಿಕಾಪ್ಟರ್ ಗಳನ್ನು ತಯಾರಿಸಲು ಯೋಜನೆ ರೆಡಿಯಾಗಿದೆ. ನರೇಂದ್ರ ಮೋದಿ ಸರ್ಕಾರದ ಈ ಕಾರ್ಯತಂತ್ರದ ಮೊದಲ ಯೋಜನೆಯಡಿ ನೌಕಾಪಡೆಯು ಭಾರತೀಯ ಮತ್ತು ವಿದೇಶಿ ತಯಾರಕರ ಕಿರುಪಟ್ಟಿ ತಯಾರಿಸಿದ್ದು, ಟಾಟಾ, ಅದಾನಿ ಸೇರಿದಂತೆ 4 ದೈತ್ಯ ಕಂಪನಿಗಳು ರೇಸ್‌ನಲ್ಲಿವೆ. ಈಗಾಗಲೇ ನೌಕಾಪಡೆಯು, 111 ಲಘು ಹೆಲೆಕಾಪ್ಟರ್ ತಯಾರಿಕೆಯ ಯೋಜನೆಗಾಗಿ ತಯಾರಕರ ಕಿರುಪಟ್ಟಿಯನ್ನು ಸಿದ್ದಪಡಿಸಿದ್ದು, ಸರ್ಕಾರದಿಂದ ಅನುಮೋದನೆ ಪಡೆಯಲು ಮುಂದಾಗಿದೆ. ಭಾರತೀಯ ಸಂಸ್ಥೆಗಳಾದ ಟಾಟಾ, ಅದಾನಿ, ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ ಮತ್ತು ಭಾರತ್ ಫೋರ್ಜ್, 111 ಲಘು ಹೆಲಿಕಾಪ್ಟರ್ ಸ್ಥಳೀಯ ಉತ್ಪಾದನೆ ಯೋಜನೆಯ ಕಾರ್ಯತಂತ್ರದ ಪಾಲುದಾರರಾಗಿ ಆಯ್ಕೆಯಾಗಿದೆ. ಈ ಯೋಜನೆಯಡಿಯಲ್ಲಿ ಲಘು ಹೆಲಿಕಾಪ್ಟರ್ ಗಳನ್ನು ಭಾರತೀಯ ಮತ್ತು ವಿದೇಶಿ ಸಂಸ್ಥೆಗಳು ಜಂಟಿ ಉದ್ಯಮಗಳ ಮೂಲಕ ಸ್ಥಳೀಯವಾಗಿ ನಿರ್ಮಿಸಬೇಕಾಗಿದೆ. ತಯಾರಕರ ಕಿರುಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ನಾಲ್ಕು ಭಾರತೀಯ ಸಂಸ್ಥೆಗಳು ಯುರೋಪಿಯನ್ ಏರ್ ಬಸ್ ಹೆಲಿಕಾಪ್ಟರ್ ಸೇರಿದಂತೆ, ವಿದೇಶಿ ಮೂಲ ಸಲಕರಣೆಗಳ ತಯಾರಕರೊಂದಿಗೆ ಪಾಲುದಾರಿಕೆ ಮಾಡಬೇಕಾಗಿದೆ ಎಂದು ನೌಕಾಪಡೆಯ ಮೂಲಗಳು ಎಎನ್ಐಗೆ ತಿಳಿಸಿವೆ. Read more about: business navy tata adani defence ಬಿಜಿನೆಸ್ ನೌಕಾಪಡೆ ಟಾಟಾ ಅದಾನಿ Four Indian Firms Final Race For 25,000 Crore Chopper Deal Story first published: Wednesday, November 13, 2019, 13:12 [IST]
"2019-12-12T21:13:44"
https://kannada.goodreturns.in/news/four-indian-firms-final-race-for-25-000-crore-chopper-deal-005264.html?utm_medium=Desktop&utm_source=OI-KN&utm_campaign=Left_Include
ಸಂಪಾದಕೀಯ | ಒಲಿಂಪಿಕ್ಸ್‌ ಮುಂದೂಡಿಕೆ ವಿವೇಕಯುತ ನಿರ್ಧಾರ | Prajavani ಸಂಪಾದಕೀಯ Updated: 28 ಮಾರ್ಚ್ 2020, 02:00 IST ‘ನಾಳೆಯನ್ನು ಅನ್ವೇಷಿಸುತ್ತಾ’ ಎಂಬ ಧ್ಯೇಯವಾಕ್ಯದೊಂದಿಗೆ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಜುಲೈ 24ರಂದು ಆರಂಭವಾಗಬೇಕಿದ್ದ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಕೊರೊನಾ ವೈರಸ್‌ ಮಹಾಮಾರಿಯಿಂದಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೊಂದು ವಿವೇಕಯುತ ನಿರ್ಧಾರ. 1916ರ ಕೂಟವು ಪ್ರಥಮ ವಿಶ್ವಯುದ್ಧದ ಕಾರಣ, 1940 ಹಾಗೂ 1944ರ ಒಲಿಂಪಿಕ್‌ ಕ್ರೀಡಾಕೂಟಗಳು ದ್ವಿತೀಯ ವಿಶ್ವಯುದ್ಧದಿಂದಾಗಿ ರದ್ದಾಗಿದ್ದವು. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾ ಮಹಾಮೇಳಕ್ಕೆ ಇದೇ ಮೊದಲ ಬಾರಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಈ ಸಲದ ಕೂಟವನ್ನು ಅಭೂತಪೂರ್ವ ರೀತಿಯಲ್ಲಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಜಪಾನ್ ಮಾಡಿಕೊಂಡಿತ್ತು. ಅದಕ್ಕಾಗಿ, ₹ 89 ಸಾವಿರ ಕೋಟಿ ವೆಚ್ಚ ಮಾಡಿತ್ತು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಾಗಿ ಜಪಾನ್ ಹೇಳಿತ್ತು. ನಿಗದಿತ ವೇಳಾಪಟ್ಟಿಯಂತೆ ಕೂಟ ಆಯೋಜಿಸುವ ಛಲವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಾಲ್ಕು ದಿನಗಳ ಹಿಂದಿನವರೆಗೂ ತೋರಿತ್ತು. ಆದರೆ ಕೊರೊನಾ ವೈರಸ್‌ನ ಉಗ್ರಪ್ರತಾಪ ಮುಂದುವರಿದಿದ್ದರಿಂದ ಪ್ರಮುಖ ದೇಶಗಳು ಕೂಟದಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡಲು ಆರಂಭಿಸಿದವು. ಆತಿಥೇಯ ಜಪಾನಿನಲ್ಲಿಯೇ ಕೊರೊನಾ ಪಿಡುಗಿಗೆ 50ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ವಿಶ್ವದಾದ್ಯಂತ ಸಾವು–ನೋವು ಹೆಚ್ಚುತ್ತಲೇ ಇದೆ. ಇದರಿಂದಾಗಿ ಐಒಸಿಗೆ ಕೂಟ ಮುಂದೂಡುವ ಅನಿವಾರ್ಯ ಎದುರಾಯಿತು. ಈ ನಿರ್ಧಾರಕ್ಕೆ ಕ್ರೀಡಾವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆತಿಥೇಯ ದೇಶ, ಪ್ರಾಯೋಜಕರು, ಸ್ಪರ್ಧಿಗಳ ಎದುರು ಹಲವಾರು ಸವಾಲುಗಳು ಇವೆ. ‌ ಈ ಕ್ರೀಡಾಮೇಳವನ್ನು ಮುಂದಿನ ವರ್ಷದ ಬೇಸಿಗೆಯಲ್ಲಿಯೇ ಆಯೋಜಿಸಬೇಕಾಗುತ್ತದೆ. ದಿನಾಂಕ ಹೊಂದಿಸಿಕೊಳ್ಳಲು ಐಒಸಿ ಕಸರತ್ತು ನಡೆಸುತ್ತಿದೆ. ಏಕೆಂದರೆ, 2021ರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌, ಈಜು ಚಾಂಪಿಯನ್‌ಷಿಪ್‌ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳ ವೇಳಾಪಟ್ಟಿ ಈಗಾಗಲೇ ಸಿದ್ಧವಾಗಿದೆ. ಆದ್ದರಿಂದ ಅವುಗಳೆಲ್ಲವನ್ನೂ ಮರುಹೊಂದಾಣಿಕೆ ಮಾಡಿ, ಒಲಿಂಪಿಕ್ಸ್‌ ಆಯೋಜಿಸುವುದು ದೊಡ್ಡ ಸವಾಲಾಗಲಿದೆ. ಏಳು ವರ್ಷಗಳಿಂದ ಸಿದ್ಧಗೊಳಿಸಿರುವ ಕ್ರೀಡಾಗ್ರಾಮ ಮತ್ತು ಮೂಲಸೌಲಭ್ಯಗಳನ್ನು ಇನ್ನೊಂದು ವರ್ಷ ನಿರ್ವಹಿಸುವುದು ಆತಿಥೇಯರಿಗೆ ಆರ್ಥಿಕ ಹೊರೆಯಾಗಲಿದೆ. ಕೊರೊನಾ ಕೊಟ್ಟ ಪೆಟ್ಟಿನಿಂದ ವಿಶ್ವದ ಬಹಳಷ್ಟು ಉದ್ಯಮಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಆದ್ದರಿಂದ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್‌ ಸಂಸ್ಥೆಗಳು ಪ್ರಾಯೋಜಕತ್ವವನ್ನು ಮುಂದುವರಿಸಲಿವೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಒಲಿಂಪಿಕ್ಸ್ ಪದಕ ಗೆಲ್ಲುವ ಛಲದಲ್ಲಿ ನಾಲ್ಕು ವರ್ಷಗಳಿಂದ ಅಭ್ಯಾಸ ಮಾಡಿರುವ ಕ್ರೀಡಾಪಟುಗಳು ಮತ್ತು ದೇಶಗಳು ಕೂಡ ಕಠಿಣ ಸವಾಲುಗಳನ್ನು ಎದುರಿಸಬೇಕಿದೆ. ಈ ಕೂಟದಲ್ಲಿ ಹನ್ನೊಂದು ಸಾವಿರ ಸ್ಪರ್ಧಿಗಳು ಕಣಕ್ಕಿಳಿಯುವ ನಿರೀಕ್ಷೆ ಇತ್ತು. ಅದರಲ್ಲಿ ಅರ್ಧದಷ್ಟು ಆಟಗಾರರು ಈಗಾಗಲೇ ಅರ್ಹತೆ ಪಡೆದಿದ್ದರು. ಅವರು ಮತ್ತೊಮ್ಮೆ ಅರ್ಹತಾ ಸುತ್ತಿನಲ್ಲಿ ಭಾಗವಹಿಸುವ ಅಗತ್ಯವಿಲ್ಲವೆಂದು ಐಒಸಿ ಸ್ಪಷ್ಟಪಡಿಸಿದೆ. ಇದರಿಂದಾಗಿ ಅವರಿಗೆ ಅಭ್ಯಾಸಕ್ಕೆ ಹೆಚ್ಚು ಸಮಯವೇನೋ ಸಿಕ್ಕಿದೆ. ಆದರೆ, ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಸವಾಲು ಇದೆ. ಈ ವರ್ಷ ಕೊನೆಯ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ವೃತ್ತಿಜೀವನಕ್ಕೆ ವಿದಾಯ ಹೇಳುವ ಯೋಚನೆಯಲ್ಲಿದ್ದ ಹಿರಿಯ ಕ್ರೀಡಾಪಟುಗಳು ಮುಂದಿನ ವರ್ಷದವರೆಗೂ ಕಾಯಬೇಕಿದೆ. ವಯೋಮಿತಿ ನಿರ್ಬಂಧ ಇರುವ ಕೆಲವು ಕ್ರೀಡೆಗಳಲ್ಲಿ ಹಲವು ಸ್ಪರ್ಧಿಗಳು ಮುಂದಿನ ವರ್ಷ ಅರ್ಹತೆ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಆದಕಾರಣ, ವಯೋಮಿತಿ ನಿಯಮವನ್ನು ಪರಿಷ್ಕರಿಸುವಂತೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾದ ಫುಟ್‌ಬಾಲ್ ತಂಡಗಳು ಈಗಾಗಲೇ ಐಒಸಿಗೆ ಮನವಿ ಸಲ್ಲಿಸಿವೆ. ಇನ್ನೊಂದೆಡೆ, ಈ ಕ್ರೀಡಾಪಟುಗಳನ್ನು ಪೋಷಿಸಲು ಮತ್ತಷ್ಟು ಸಂಪನ್ಮೂಲವನ್ನು ಹೊಂದಿಸಿಕೊಳ್ಳುವತ್ತ ಆಯಾ ದೇಶ ಸಿದ್ಧವಾಗಬೇಕಿದೆ. ಪದಕ ಗಳಿಕೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಚೀನಾ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ ದೇಶಗಳು ಕೊರೊನಾ ಹೊಡೆತದಿಂದ ಬಸವಳಿದಿವೆ. ಭಾರತದಲ್ಲಿಯೂ ಈ ವೈರಸ್‌ನ ಉಪಟಳ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿ ರದ್ದಾಗುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸುಮಾರು ₹10 ಸಾವಿರ ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಕೂಡ ರದ್ದುಗೊಳ್ಳಬಹುದು. ಯಾವುದೇ ಕ್ರೀಡಾಕೂಟ ರದ್ದಾಗುವುದು, ಕ್ರೀಡಾ ಅಭಿಮಾನಿಗಳ ಪಾಲಿಗೆ ನೋವಿನ ಸಂಗತಿಯೇ ಸರಿ. ಜಗತ್ತಿನ ಸದ್ಯದ ಸಮಸ್ಯೆಯಾಗಿರುವ ಕೊರೊನಾ ವೈರಸ್‌ ಹಾವಳಿ ನಿವಾರಣೆಯಾಗಿ, ಪ್ರೀತಿ, ಸಹೋದರತ್ವ ಮತ್ತು ಸಮೃದ್ಧಿಯ ದ್ಯೋತಕವಾದ ಒಲಿಂಪಿಕ್ ಕ್ರೀಡಾಮೇಳ ನಡೆಯುವಂತಾಗಬೇಕು ಎಂದು ಕ್ರೀಡಾಪ್ರಪಂಚ ಹಾರೈಸುತ್ತಿದೆ. '); $('#div-gpt-ad-715590-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-715590'); }); googletag.cmd.push(function() { googletag.display('gpt-text-700x20-ad2-715590'); }); },300); var x1 = $('#node-715590 .field-name-body .field-items div.field-item > p'); if(x1 != null && x1.length != 0) { $('#node-715590 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-715590').addClass('inartprocessed'); } else $('#in-article-715590').hide(); } else { _taboola.push({article:'auto', url:'https://www.prajavani.net/op-ed/editorial/postponing-the-olympics-is-a-wise-decision-715590.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-715590', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-715590'); }); googletag.cmd.push(function() { googletag.display('gpt-text-300x20-ad2-715590'); }); // Remove current Outbrain //$('#dk-art-outbrain-715590').remove(); //ad before trending $('#mob_rhs1_715590').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-715590 .field-name-body .field-items div.field-item > p'); if(x1 != null && x1.length != 0) { $('#node-715590 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-715590 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-715590'); }); } else { $('#in-article-mob-715590').hide(); $('#in-article-mob-3rd-715590').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-715590','#in-article-733622','#in-article-733319','#in-article-733036','#in-article-732683']; var twids = ['#twblock_715590','#twblock_733622','#twblock_733319','#twblock_733036','#twblock_732683']; var twdataids = ['#twdatablk_715590','#twdatablk_733622','#twdatablk_733319','#twdatablk_733036','#twdatablk_732683']; var obURLs = ['https://www.prajavani.net/op-ed/editorial/postponing-the-olympics-is-a-wise-decision-715590.html','https://www.prajavani.net/op-ed/editorial/tushar-mehta-solicitor-general-of-india-editorial-public-interest-litigation-supreme-court-of-india-733622.html','https://www.prajavani.net/op-ed/editorial/infection-testing-carelessness-in-terms-of-quick-results-733319.html','https://www.prajavani.net/op-ed/editorial/agricultural-crisis-needs-implementation-prioritized-733036.html','https://www.prajavani.net/op-ed/editorial/discussion-about-classical-kannada-language-732683.html']; var vuukleIds = ['#vuukle-comments-715590','#vuukle-comments-733622','#vuukle-comments-733319','#vuukle-comments-733036','#vuukle-comments-732683']; // var nids = [715590,733622,733319,733036,732683]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-06-05T11:55:32"
https://www.prajavani.net/op-ed/editorial/postponing-the-olympics-is-a-wise-decision-715590.html
ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು! | Techie Killed Mother In Bengaluru Twist To Case - Kannada Oneindia ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು! | Updated: Tuesday, February 4, 2020, 15:15 [IST] ಬೆಂಗಳೂರು, ಫೆಬ್ರವರಿ 04 : ಮಹಿಳಾ ಟೆಕ್ಕಿ ತಾಯಿಯನ್ನು ಕೊಂದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ತಾಯಿಯನ್ನು ಕೊಂದ ಬಳಿಕ ಸಹೋದರನ ಹತ್ಯೆಗೆ ಯತ್ನಿಸಿದ್ದ ಟೆಕ್ಕಿ, ಎರಡು ದಿನದಿಂದ ನಾಪತ್ತೆಯಾಗಿದ್ದು ಕೆ. ಆರ್. ಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಟೆಕ್ಕಿ ಅಮೃತಾ ಮಾರತ್ತಹಳ್ಳಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಫೆಬ್ರವರಿ 2ರಂದು ತಾಯಿ ನಿರ್ಮಲಾರನ್ನು ಹತ್ಯೆ ಮಾಡಿ, ಸಹೋದರ ಹರೀಶ್ ಹತ್ಯೆಗೆ ಯತ್ನಿಸಿದ್ದಳು. ಸಾಲದ ವಿಚಾರದಲ್ಲಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿತ್ತು. ಹತ್ಯೆ ಬಳಿಕ ಅಮೃತ ಪರಾರಿಯಾಗುತ್ತಿರುವ ದೃಶ್ಯ ರಸ್ತೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೃತಾ ಪರಾರಿಯಾಗಲು ಆಕೆಯ ಪ್ರಿಯಕರ ಸಹಾಯ ಮಾಡಿದ್ದಾನೆ. ಆತನೇ ಬಂದು ಅಮೃತಾಳನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಕ್ಕಿದೆ. ಬ್ಯಾಗ್ ಹಾಕಿಕೊಂಡು ಮನೆಯಿಂದ ಓಡಿ ಬರುವ ಅಮೃತಾ, ಪ್ರಿಯಕರನ ಜೊತೆ ಬೈಕ್‌ನಲ್ಲಿ ಕುಳಿತುಕೊಂಡು ಪರಾರಿಯಾಗಿದ್ದಾಳೆ. ಮದುವೆ ವಿಚಾರಕ್ಕೆ ಈ ಹತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರೀತಿಸಿದ ಹುಡುಗನ ಜೊತೆ ವಿವಾಹಕ್ಕೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕೆ. ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿದ ಅಮೃತಾ ತಾಯಿ ನಿರ್ಮಲಾ ಹತ್ಯೆ ಮಾಡಿದ್ದಳು. ಸಹೋದರ ಹರೀಶ್ ಹತ್ಯೆಗೆ ವಿಫಲಯತ್ನ ನಡೆಸಿದ್ದರು. ಬಳಿಕ ಮನೆಯಿಂದ ಪರಾರಿಯಾಗಿದ್ದರು. ಹರೀಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸಾಲದ ಕಥೆ ಹೇಳಿದ್ದಳು : ಟೆಕ್ಕಿ ಅಮೃತಾ ತಾನು 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದೇನೆ. ಸಾಲಗಾರರು ಭಾನುವಾರ ಮನೆಗೆ ಬರುತ್ತಾರೆ. ಆದ್ದರಿಂದ, ಅವಮಾನವಾಗುತ್ತದೆ. ಅದಕ್ಕೆ ತಾಯಿಯನ್ನು ಕೊಂದೆ ಎಂದು ಸಹೋದರ ಹರೀಶ್ ಬಳಿ ಹೇಳಿದ್ದಳು. ಆದರೆ, ಪ್ರಕರಣದ ದಿಕ್ಕು ತಪ್ಪಿಸಲು ಈ ರೀತಿ ಹೇಳಿರುವುದು ಈಗ ಖಚಿತವಾಗಿದೆ. ತಾಯಿಯನ್ನು ಹತ್ಯೆ ಮಾಡಿದ ಬಳಿಕ ಬೈಕ್‌ನಲ್ಲಿ ಪರಾರಿಯಾಗಿರುವುದು ಗಮನಿಸಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬ ಸಂಶಯ ಉಂಟಾಗುತ್ತದೆ. ಕೆ. ಆರ್. ಪುರ ಪೊಲೀಸರು ಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಮೃತಾಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ. ಅಮೃತಾ ಬಂಧನವಾದ ಬಳಿಕ ಘಟನೆ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ. 33 year old techie Amrutha murdered mother and attempt to kill brother in K.R.Puram police station limits, Bengaluru. Now twist to case.
"2020-02-16T20:59:10"
https://kannada.oneindia.com/news/bengaluru/techie-killed-mother-in-bengaluru-twist-to-case-184394.html
ಆಡಳಿತ ಮತ್ತು ಪ್ರತಿಪಕ್ಷಗಳ ಜಂಗೀ ಕುಸ್ತಿಗೆ ವೇದಿಕೆ ಸಜ್ಜು, ಸೋಮವಾರದಿಂದ 15ನೇ ಜಂಟಿ ಅಧಿವೇಶನ – EESANJE / ಈ ಸಂಜೆ ಆಡಳಿತ ಮತ್ತು ಪ್ರತಿಪಕ್ಷಗಳ ಜಂಗೀ ಕುಸ್ತಿಗೆ ವೇದಿಕೆ ಸಜ್ಜು, ಸೋಮವಾರದಿಂದ 15ನೇ ಜಂಟಿ ಅಧಿವೇಶನ February 15, 2020 Sunil Kumar BJP Govt, CM Yeddyurapp, Congress, JDS, Joint Session In Vidhana soudha, Opposition parties ಬೆಂಗಳೂರು,ಫೆ.15- ರಾಜಕೀಯ ಗೊಂದಲದ ನಡುವೆಯೇ ಸೋಮವಾರದಿಂದ 15ನೇ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಂಗೀ ಕುಸ್ತಿಗೆ ವೇದಿಕೆಯಾಗಲಿದೆ. ಸೋಮವಾರ ಬೆಳಗ್ಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಸಂತಾಪ ನಿರ್ಣಯ ಮಂಡನೆಯಾಗಲಿದ್ದು, ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತುದಿಗಾಲಲ್ಲಿ ನಿಂತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ರೂಢ ಬಿಜೆಪಿಯ ವೈಫಲ್ಯಗಳನ್ನು ಸದನದಲ್ಲಿ ಎತ್ತಿ ಹಿಡಿಯಲು ಸಜ್ಜಾಗಿದೆ. ಇದಕ್ಕೆ ಪ್ರತಿ ತಂತ್ರ ರೂಪಿಸಿರುವ ಬಿಜೆಪಿ ಕೂಡ ಪ್ರತಿ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ನಾಳೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಕಲಾಪದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಣತಂತ್ರ ರೂಪಿಸಲಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದು 2ನೇ ಅಧಿವೇಶನವಾಗಿದೆ. ಮಾ.5ರಂದು ಹಣಕಾಸು ಖಾತೆಯನ್ನು ಹೊಂದಿರುವ ಯಡಿಯೂರಪ್ಪ 2020-21 ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಹೀಗಾಗಿ ಈ ಅಧಿವೇಶನ ಅತ್ಯಂತ ಮಹತ್ವ ಪಡೆದುಕೊಂಡಿದೆ. ರಾಜ್ಯದ ಪ್ರಚಲಿತ ವಿದ್ಯಮಾನಗಳು ಹಾಗೂ ನಾಡಿನ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಹವಣಿಸುತ್ತಿವೆ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಇಬ್ಬರು ಸಾವನ್ನಪ್ಪಿದ ಗೋಲಿಬಾರ್ ಪ್ರಕರಣ, ಬೀದರ್‍ನ ಶಾಹಿನ್ ಶಾಲೆಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಡೆಸಿದ ನಾಟಕ ಸಂಬಂಧ ಶಿಕ್ಷಕರು ಮತ್ತು ತಾಯಿಯನ್ನು ಬಂಧಿಸಿದ್ದು, ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳು, ಮಂಗಳೂರು ಗಲಭೆಯಲ್ಲಿ ಪೊಲೀಸರ ವೈಫಲ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ವಿಡಿಯೋಗಳು ಸದನದಲ್ಲಿ ಪ್ರತಿಧ್ವನಿಸಲಿವೆ. ಈಗಾಗಲೇ ಕುಮಾರಸ್ವಾಮಿ ಅವರೇ ಮಂಗಳೂರು ಗಲಭೆಯನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದರು. ಸರ್ಕಾರ ಈ ಬಗ್ಗೆ ಸಮರ್ಪಕ ಉತ್ತರ ನಡೆದಿದ್ದರೆ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಗುಡುಗಿದ್ದರು. ಈ ನಡುವೆ ನಿನ್ನೆಯಷ್ಟೇ ಬೀದರ್‍ಗೆ ತೆರಳಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೀದರ್‍ನ ಶಾಹಿನ್ ಶಿಕ್ಷಣ ಸಂಸ್ಥೆಯ ಮೇಲೆ ಪೊಲೀಸರು ನಡೆದುಕೊಂಡಿರುವ ರೀತಿ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದರು. ಒಂದು ವೇಳೆ ಪ್ರತಿಪಕ್ಷದವರು ಮಂಗಳೂರು ಮತ್ತು ಬೀದರ್ ಪ್ರಕರಣಗಳ ಬಗ್ಗೆ ಚರ್ಚಿಸಲು ಮುಂದಾದರೆ ಸದನದಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಸಿಲುಕಿರುವ ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ದವೂ ಹೋರಾಟ ನಡೆಯುವ ಸಾಧ್ಯತೆ ಇದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಅವರು ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಿದ್ದರ ಆರೋಪಕ್ಕೆ ಸಿಲುಕಿದ್ದಾರೆ. ಇಂತಹ ಆರೋಪ ಹೊತ್ತಿರುವ ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಈಗಾಗಲೇ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕೆಂಡ ಕಾರಿವೆ. ಸದನದಲ್ಲಿ ಇದು ಕೂಡ ಮಾರ್ಧನಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಳೆದ ಅಕ್ಟೋಬರ್-ನವಂಬರ್‍ನಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಮನೆಮಠ, ಸೂರು, ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂದಾಜು 35 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಸರ್ಕಾರವೇ ಕೇಂದ್ರಕ್ಕೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಈವರೆಗೆ 1800 ಕೋಟಿ ಹಣ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದ ನಿರೀಕ್ಷೆಯಂತೆ ಪರಿಹಾರದ ಮೊತ್ತವನ್ನು ನೀಡಿಲ್ಲ ಎಂಬ ಆರೋಪವಿದೆ. ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಲು ಸಜ್ಜಾಗಿವೆ. ಜೊತೆಗೆ ಈ ಬಾರಿ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಬರಬೇಕಾದ 12 ಸಾವಿರ ಕೋಟಿ ಕಡಿತಗೊಳ್ಳಲಿದೆ ಎಂಬ ಆತಂಕ ಎದುರಾಗಿದೆ. ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್‍ವೈ ಹೇಳುತ್ತಿದ್ದರಾದರೂ ಪ್ರತಿಪಕ್ಷಗಳು ಮಾತ್ರ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸುತ್ತಿವೆ. ಇನ್ನು ಗೌರವಧನ ಹೆಚ್ಚಳ ಮಾಡಬೇಕೆಂದು ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಪಕ್ಷಗಳು ಛಾಟಿ ಬೀಸುವ ಸಾಧ್ಯತೆ ಇದೆ. ಕಲಾಪದಲ್ಲಿ ಮಾಧ್ಯಮಗಳಿಗೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಡಿವಾಣ ಹಾಕಿರುವುದಕ್ಕೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಇದು ಕೂಡ ಚರ್ಚೆಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಬಾರಿ ಒಟ್ಟು 25 ದಿನಗಳ ಕಾಲ ಅಧಿವೇಶನ ನಡೆಯುತ್ತಿದ್ದು, ಈ ಬಾರಿ ಆರು ಮಸೂದೆಗಳು ಮಂಡನೆಯಾಗಲಿವೆ. ← ಮೃತ್ಯು ಕೋಟೆಯಾದ ಹೆಬೀ ಪ್ರಾಂತ್ಯ: ಒಂದೇ ದಿನ 2,420 ಜನರಿಗೆ ಕೊರೋನಾ ದೃಢ ಕೌಟುಂಬಿಕ ಕಲಹ: ಪತ್ನಿಯ ಕತ್ತು ಹಿಸುಕಿ ಕೊಂದ ಪತಿ →
"2020-07-10T21:28:30"
https://www.eesanje.com/joint-session-2/
ಚಿಕ್ಕನಾಯಕನಹಳ್ಳಿ ಸುದ್ದಿ chikkanayakanahalli news: September 2016
"2020-07-06T00:02:47"
http://chikkanayakanahallinews.blogspot.com/2016/09/
ಕರ್ನಾಟಕದಲ್ಲಿ ಸ್ಪರ್ಧಿಸುವುದಿಲ್ಲ ಉವೈಸಿ ಪಕ್ಷ | Vartha Bharati- ವಾರ್ತಾ ಭಾರತಿ ರಾಜ್ಯದಲ್ಲಿ ಯಾರಿಗೆ ಬೆಂಬಲ ನೀಡಲಿದ್ದಾರೆ ಸಂಸದ ಅಸದುದ್ದೀನ್ ? ವಾರ್ತಾ ಭಾರತಿ Apr 15, 2018, 1:03 PM IST ಬೆಂಗಳೂರು, ಎ.15: ಮುಂದಿನ ಕೆಲ ದಿನಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಸದುದ್ದೀನ್ ಉವೈಸಿಯವರ ಎಐಎಂಐಎಂ ಪಕ್ಷವು ಸ್ಪರ್ಧಿಸುವುದಿಲ್ಲ ಎಂದು ತಿಳಿದುಬಂದಿದೆ. ಜಾತ್ಯಾತೀತ ಮತಗಳು ವಿಭಜನೆಯಾಗಬಾರದು ಹಾಗು ಜಾತ್ಯಾತೀತ ಪಕ್ಷಗಳಿಗೆ ಹಿನ್ನಡೆಯಾಗಬಾರದು ಎನ್ನುವ ಉದ್ದೇಶದಿಂದ ಉವೈಸಿಯವರ ಪಕ್ಷ ಚುನಾವಣೆಯಿಂದ ಹಿಂದೆ ಸರಿದಿದೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಿಂದ ಎಐಎಂಐಎಂ ಹಿಂದೆ ಸರಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವಾದರೂ ಎಐಎಂಐಎಂ ಪಕ್ಷವು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟಗೊಂಡಿಲ್ಲ. ಈ ಮೊದಲು ಅಸದುದ್ದೀನ್ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿತ್ತು. ಮೂರ್ನಾಲ್ಕು ಸೀಟುಗಳಲ್ಲಿ ಉವೈಸಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲು ಜೆಡಿಎಸ್ ಅವಕಾಶ ಮಾಡಿಕೊಡಲಿದೆ ಎನ್ನಲಾಗಿತ್ತು. ಒಟ್ಟಿನಲ್ಲಿ ಉವೈಸಿ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಅಥವಾ ಜೆಡಿಎಸ್ ಜೊತೆ ಕೈಜೋಡಿಸಲಿದೆಯೇ ಎನ್ನುವುದು ತಿಳಿಯಲು ಚುನಾವಣೆವರೆಗೆ ಕಾಯಬೇಕಾಗಿದೆ.
"2019-04-22T06:13:49"
http://www.varthabharati.in/article/national/128840
ಹವಾಯಿ ಜ್ವಾಲಾಮುಖಿ ಚಾಚಿದ ಕೆನ್ನಾಲಿಗೆ! ಚಿತ್ರಗಳಲ್ಲಿ ನೋಡಿ | Lava filled up this Hawaiian bay and destroyed what could be hundreds of homes - Kannada Oneindia | Published: Tuesday, June 12, 2018, 17:58 [IST] ಬೆಂಗಳೂರು, ಜೂನ್ 12: ಹವಾಯಿಯಲ್ಲಿ ಕಳೆದ 15 ದಿನಗಳಿಂದ ಜ್ವಾಲಾಮುಖಿ ಉದ್ಭವವಾಗಿದ್ದು ಅಲ್ಲಿನ ಆಸ್ತಿ ಪಾಸ್ತಿ ನಷ್ಟವಾಗಿದೆ ಜತೆಗೆ ಸ್ಥಳೀಯರು ತಮ್ಮ ನಿವಾಸಸ್ಥಾನವನ್ನು ಬಿಟ್ಟು ಬೇರೆಡೆಗೆ ತೆರಳಿದ್ದಾರೆ. ಕಿಲುವಾ ಜ್ವಾಲಾಮುಖಿಯ ಲಾವಾ ರಸ ಕಾಲುವೆಗಳ ಮೂಲಕ ಹರಿಯುತ್ತಿದ್ದು, ಹವಾಯಿ ದ್ವೀಪದ ಕಪೊಹೊ ಬೇ ತಲುಪಿದೆ. ಈ ದೃಶ್ಯವನ್ನು ಯುಎಸ್ ಜಿಯಾಲಾಜಿಕಲ್ ಸರ್ವೆ ಸೆರೆ ಹಿಡಿದಿದೆ. ಲಾವಾ ರಸ ಸರಿಸುಮಾರು 100ರಿಂದ 300 ಮೀಟರ್‌ಗಳಷ್ಟು ಅಗಲ ಹರಿಯುತ್ತಿದ್ದು, ಇಡೀ ಜ್ವಾಲಾಮುಖಿಯ ಲಾವಾರಸದ ಹರಿವನ್ನು ಈ ದೃಶ್ಯ ಕಟ್ಟಿಕೊಡುತ್ತದೆ. ಸುರಿಯುತ್ತಿರುವ ಮಹಾಮಳೆಯ ನಡುವೆಯೇ ಮಕ್ಕಳು ಜಡಿಮಳೆಯಲ್ಲಿ ಮಿಂದು ಮಜಾ ಅನುಭವಿಸುತ್ತಿದ್ದಾರೆ. ದಾದರ್, ಪರೇಲ್, ಕ್ ಪರೇಡ್, ಬಾಂದ್ರಾ, ಬೋರಿವಿಲಿ, ಅಂಧೇರಿ ಮತ್ತಿತರ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸಮುದ್ರದಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ. ಇಡೀ ವಿಶ್ವದ ಗಮನ ಸೆಳೆದಿರುವ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೋರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿ ವೇಳೆ ಕರಣದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪರಸ್ಪರ ಹಸ್ತಲಾಘವ ಮಾಡುತ್ತಿರುವ ದೃಶ್ಯಾವಳಿಯನ್ನು ಅಧಿಕೃತ ಪ್ರಸಾರದ ಹಕ್ಕು ಹೊಂದಿದ ಮೀಡಿಯಾ ಕಾರ್ಪ್ ಪಿಟಿಇ ಲಿಮಿಟೆಡ್ ಬಿಡುಗಡೆ ಮಾಡಿದೆ ಇನ್ನು ಪ್ರಮುಖ ಘಟನೆಗಳನ್ನು ಚಿತ್ರದ ಮೂಲಕ ವೀಕ್ಷಿಸಬಹುದು. ಕಪೊಹೊದಲ್ಲಿ ಜ್ವಾಲಾಮುಖಿ ಚಾಚಿದ ಬೆಂಕಿಯ ಕೆನ್ನಾಲಿಗೆ ಕಪೊಹೊದಲ್ಲಿ ಕಳೆದ 15 ದಿನಗಳಿಂದ ಜ್ವಾಲಾಮುಖಿ ಉದ್ಭವವಾಗಿದ್ದು ಅಲ್ಲಿನ ಆಸ್ತಿ ಪಾಸ್ತಿ ನಷ್ಟವಾಗಿದೆ ಜತೆಗೆ ಸ್ಥಳೀಯರು ತಮ್ಮ ನಿವಾಸಸ್ಥಾನವನ್ನು ಬಿಟ್ಟು ಬೇರೆಡೆಗೆ ತೆರಳಿದ್ದಾರೆ. ಮುಂಬೈನಲ್ಲಿ ಸಮುದ್ರದ ಅಲೆಯೊಂದಿಗೆ ಮಕ್ಕಳ ಆಟ ಮುಂಬೈನಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಭಾರಿ ಮಳೆಯಾಗುತ್ತಿದೆ. ಆದರೆ ಆ ಮಳೆಯನ್ನೂ ಲೆಕ್ಕಿಸದೆ ಸಮುದ್ರದ ಬಳಿ ತೆರಳಿ ಅಲೆಯೊಂದಿಗೆ ಮಕ್ಕಳು ಕುಣಿದಾಡಿ ಸಂತಸ ಪಡುತ್ತಿರುವ ದೃಶ್ಯ. ಅಮೇರಿಕಾ ಅಧ್ಯಕ್ಷ ಟ್ರಂಪ್ ಹಾಗೂ ದಕ್ಷಿಣ ಕೊರಿಯಾ ಕಿಮ್ ಜಾಂಗ್ ಉನ್ ಭೇಟಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ ಹಾಗೂ ದಕ್ಷಿಣ ಕೊರಿಯಾ ಕಿಂಗ್ ಜಾಂಗ್ ಉನ್ ಸಿಂಗಾಪುರದಲ್ಲಿ ಭೇಟಿ ಮಾಡಿದರು. ತುಂಬಿ ತುಳುಕುತ್ತಿರುವ ಭದ್ರಾ ನದಿ: ಸಂಚಾರ ಅಸ್ತವ್ಯಸ್ತ ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು, ಹಾಸನದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಭದ್ರಾ ನದಿ ತುಂಬಿದ್ದು, ಬ್ರಿಡ್ಜ್ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸೇನೆಯ ಮಡಿಲಲ್ಲಿ ಉಚಿತ ತರಬೇತಿ ಶಿಬಿರ ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮಂಗಳವಾರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನೀಟ್‌ಗಾಗಿ ಉಚಿತ ತರಬೇತ ನೀಡುವ ಶಿಬಿರಕ್ಕೆ 15 ಕಾರ್‌ಪ್ಸ್‌ನ ಕಮಾಂಡರ್ ಲೆಫ್ಟಿನಂಟ್ ಜನರಲ್ ಎ.ಕೆ.ಭಟ್ ಚಾಲನೆ ನೀಡಿದರು. ಕಾಶ್ಮೀರ್ ಸೂಪರ್ 30 ಎಂಬ ರೆಸಿಡೆನ್ಶಿಯಲ್ ತರಬೇತಿ ವರ್ಗದಲ್ಲಿ ಕಣಿವೆ ರಾಜ್ಯದ ಪ್ರತಿಭಾವಂತ ಮಕ್ಕಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ. ಕೊಲ್ಕತ್ತಾದಲ್ಲಿ ಚೀನೀಯರ ನೃತ್ಯ ವೈಭವ ಕೊಲ್ಕತ್ತದಲ್ಲಿ ನಡೆದ ಇಂಡೋ-ಚೀನಾ ಸಂಸ್ಕೃತಿ ವಿನಿಯಮದ ಕಾರ್ಯಕ್ರಮದಲ್ಲಿ ಚೀನೀಯರು ತಮ್ಮ ನೃತ್ಯವನ್ನು ಪ್ರದರ್ಶಿಸಿದ್ದು ಹೀಗೆ ಕೋರ್ಟ್ ಎದುರು ರಾಹುಲ್ ಗಾಂಧಿ ಹಾಜರು ಠಾಣೆಯ ಭಿವಂಡಿ ಕೋರ್ಟ್‌ಗೆ ಮಂಗಳವಾರ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಜರಾಗಿ ಹೊರ ಬಂದ ದೃಶ್ಯ. 2014ರಲ್ಲಿ ಲೋಕಸಭೆ ಚುನಾವಣೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿ ಕೊಲೆಯ ಹಿಂದೆ ಆರ್‌ಎಸ್‌ಎಸ್ ಕೈವಾಡ ಇದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ರಾಹುಲ್ ಇಂದು ನ್ಯಾಯಾಲಯಕ್ಕೆ ಹಾಜರಾದರು. volcano donald trump weather rain ಹವಾಯಿ ಡೊನಾಲ್ಡ್ ಟ್ರಂಪ್ ಮಳೆ ಹವಾಮಾನ Story first published: Tuesday, June 12, 2018, 17:58 [IST]
"2019-01-20T01:53:08"
https://kannada.oneindia.com/news/international/lava-filled-up-this-hawaiian-bay-and-destroyed-what-could-be-hundreds-of-homes-143170.html?h=related-right-articles
ಪ್ರೇಕ್ಷಣೀಯ ಸ್ಥಳಗಳು ಮತ್ತು ವಿಡಿಯೋಗಳು | ಹೊಸಬೆಳಕು;ಹೊಸ ತಿರುವು! ಪ್ರೇಕ್ಷಣೀಯ ಸ್ಥಳಗಳು: 1.ಶಿವಮೊಗ್ಗ – ಹರಿಗೆ ಶಿವನ ದೇವಾಲಯ ನೋಟಗಳು 1. ನುಗ್ಗೇ ಹಳ್ಳಿ ಮತ್ತು ರಾಮನಾಥ ಪುರ ದೃಶ್ಯಗಳು 2. ವಿಶ್ವಶಾಂತಿ ಆಶ್ರಮ, ನೆಲಮಂಗಲ, ಬೆಂಗಳೂರು. 3.ಅಜಂತ ಎಲ್ಲೋರ ಗುಹಾಂರ್ತದೇವಾಲಯದ ನೋಟಗಳು 4. ಎಲ್ಲೋರ-ಅಜಂತ ಇನ್ನಷ್ಟು ನೋಟಗಳು..>>> ಆಡಿಯೋಗಳು- ನನ್ನ ಆಕಾಶವಾಣಿ ವಿಶೇಷ ಕಾರ್ಯಕ್ರಮಗಳು- ವಿಡಿಯೋಗಳು:– ಮಾತೃ ದೇವೋ ಭವ.. ತಾಯಿ ಪ್ರೀತಿಗಿಂತ ಈ ಪ್ರಪಂಚದಲ್ಲಿ ಬೇರೆ ಏನಿದೆ….? ಹೆಣ್ಣು ಬದುಕಿನ ಪ್ರೀತಿಯನ್ನೇ ಕೊಡವವಳು, ಜೀವನಾನಂದದ ವಿವಿಧ ಸ್ವರೂಪವೇ ಅವಳು… ಡಾ.ರಾಜ್ ಕುಮಾರ್‍ ಅಂತಿಮನಮನ ಟಿ.ವಿ ಸಂದರ್ಶನ ಅಪರೂಪವೆನಿಸುವಂಥ ಒಂದು ಬೆಲಿ ನೃತ್ಯ ಚಿ|| ರಾಜೀವನಂದನ್ ಎಸ್ ಮತ್ತು ಸೌ|| ಸೌಮ್ಯ ಕೆ ವಿವಾಹ ಮೂಹೂರ್ತ ಸಂದರ್ಭದಲ್ಲಿ… Post by Mis Curiosidades. Rate this:Share this:EmailFacebookTwitterLike this:Like Loading... Leave a Reply Cancel reply Enter your comment here... Top Posts & Pages ಅಂದು ಗಾಂಧಿ ಇಂದು ಮೋದಿ Recent Posts ಅಂದು ಗಾಂಧಿ ಇಂದು ಮೋದಿ ಹೊಸಬೆಳಕು;ಹೊಸತಿರುವುಅಂದು ಗಾಂಧಿ ಇಂದು ಮೋದಿ December 26, 2016ಈ ದೇಶಕ್ಕೆ ಭವಿಷ್ಯವಿಲ್ಲ, ಇಲ್ಲಿ ಭ್ರಷ್ಟಾಚಾರ ತಾಂಡವವೇ ಎಲ್ಲೆಲ್ಲೂ ಎಂದು ಬರಿದೇ ಗೊಣಗುತ್ತಿದ್ದ ವಿದ್ಯಾವಂತರೂ ಎಚ್ಚೆತ್ತಿದ್ದಾರೆ ಭ್ರಷ್ಟಾಚಾರ ನಿಗ್ರಹಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಏಳು ದಶಕಗಳ ವಂಶಾಡಳಿತಕ್ಕೆ ರೋಸಿದ್ದಾರೆ. ಕಳೆದ ಹತ್ತುವರ್ಷಗಳಲ್ಲಂತೂ ಸಾಲುಸಾಲು ಭ್ರಷ್ಟಾಚಾರ ಹಗರಣಗಳಲ್ಲಿ ಮಹಾಮೌನಿಗಳಾಗದ ನಾಯಕರನ್ನೂ ಕಂಡಿದ್ದಾರೆ. ಪ್ರತಿಭಾವಂತರು ಹಿಂದಿನಂತೆ ಪಲಾಯನ ಮಾಡದೇ ದೇಶದ ಪ್ರಗತಿಯಲ್ಲಿ ತೊಡಗಸಿಕೊಂಡಿದ್ದಾರೆ. ಜಾತೀಯತೆ ತೊ […] ಶಿವರಾಂ ಎಚ್Faculty and Morality December 23, 2016This is received from what’s up… “Why Lord Thirumala Venkateshwara is rich in the World? Today, we had special training at Hotel Citadel, Anand Rao Circle, Bengaluru. It was whole day training about Fundamentals of Sales Profession. It was almost at the end of the Training, trainer was summing up for the day. He said, … Continue reading Faculty and Morali […] ಶಿವರಾಂ ಎಚ್ರಾಷ್ಟ್ರಗೀತೆ ಮತ್ತು ರಾಷ್ಟ್ರೀಯತೆ ಗೌರವ December 19, 2016ಕವಿ ರವೀಂದ್ರನಾಥ ಠಾಕೂರರರು ಯಾವ ಅರ್ಥದಲ್ಲಿ ಹೇಳಿದರೋ.. ವಿಶ್ವಮಾನವನಾಗಿ ಪರಸ್ಪರರ ರಾಷ್ಟ್ರೀಯತೆಯನ್ನು ಗೌರವಿಸುವಿಕೆಯೇ ಸರಿ. ಈ ದೇಶವಾಸಿಯಾಗಿ ಈ ನೆಲ ಜಲವ ಸವಿದು ಇಲ್ಲೇ ದುಡಿದು ಬದುಕುವವರು ನಾವಾಗಿ, ಹೊರಗಿನಿಂದ ಬಂದ ಅತಿಥಿಗಳೇ ಇರಲಿ ಅವರೂ ನೋಡಿ ನಮ್ಮೊಂದಿಗೆ ನಿಂತು ಗೌರವಿಸುವಂತೆ ಕೆಲ ಸೆಕೆಂಡುಗಳೇ ನಮ್ಮ ರಾಷ್ಟ್ರಗೀತೆಗೆ ರಾಷ್ತ್ರ ನಮನ ಸಲ್ಲಿಸಲೂ ಲಿಖಿತ ಕಾನೂನೊಂದು ಬೇಕೇ…??? ವಿಶ್ವಮಾನವನಾಗಿ ಒಂದು ರಾಷ್ಟ್ರವನ್ನು ರಾಷ್ಟ್ರೀಯತೆಯನ್ […] ಶಿವರಾಂ ಎಚ್ನಮ್ಮ ಕನ್ನಡ ಭಾಷೆಯ ಪ್ರಾಮುಖ್ಯತೆ October 1, 2016ಸಂಸ್ಕೃತ ಮತ್ತು ಗ್ರೀಕ್ ಭಾಷೆಯ ನಂತರ ವಿಶ್ವದಲ್ಲಿ ನಮ್ಮ ಕನ್ನಡ ಮೂರನೆಯ ಪುರಾತನ ಭಾಷೆ, ೩೦೦೦ಕ್ಕೂ ವರ್ಷಕ್ಕೂ ಹಳೆಯದಾದದ್ದು. ವೈಜ್ಙಾನಿಕವಾಗಿ, ಲಾಜಿಕಲ್ ಅಗಿ ಕನ್ನಡವು 99.99 ಉತ್ಕೃಷ್ಟ. ಭಾಷೆ. ಕನ್ನಡಕ್ಕೆ 8 . ಹಿಂದಿ — 6, ತೆಲುಗು – 2, ಮಲಯಾಳಂ – 3, ತಮಿಳು – 2. ಜ್ನಾನಪೀಠ ಪ್ರಶಸ್ತಿಗಳು ಅಂದು ಆಚಾರ್ಯ.ವಿನೋಭಬಾವೆ ಹೇಳಿದ ಮಾತೆಂದರೆ ವಿಶ್ವಲಿಪಿಗಳ. ರಾಣಿ ” ಕನ್ನಡ ಭಾಷೆ ” ಅಂತರಾಷ್ಟ್ತೀಯ ಇಂಗ್ಲಿಷ್ ಭಾಷೆಗೆ ಸ್ವಂತ ಲಿಪಿಯಿಲ್ಲ. ಅ […] ಶಿವರಾಂ ಎಚ್ಆಲೋಚನೆ ಮತ್ತು ವಿಚಾರ September 1, 2016ನಿಮ್ಮ ಆಲೋಚನೆಗಳು ಅಂತರಂಗಶುದ್ಧಿಯಿಂದ ಮೂಡಿಬಂದರೆ ಬಹಿರಂಗಶುದ್ಧಿಯಲಿ ಉಚ್ಛಾರವು ವಿಚಾರವಾಗಿ ಸದ್ವಿವಿಚಾರವೆನಿಸುವುದು ಕಲ್ಮಷಗಳಿಂದ ಕೂಡಿದ್ದರೆ ಅಜ್ಞಾನದಲಿ ವಿಗಡವಿಚಾರವಾಗಿ ಅವಜ್ಞೆಗೀಡಾಗುವುದು. *** ಜ್ಞಾನ-ವಿಜ್ಞಾನದಲಿ ಅಜ್ಞಾನವೆಲ್ಲ ಅಳ… Source: ಆಲೋಚನೆ ಮತ್ತು ವಿಚಾರFiled under: ಇತರೆ... […] ಶಿವರಾಂ ಎಚ್ಕೆಲವು ಋಣಾತ್ಮಕ ಪ್ರಶ್ನೋತ್ತರಗಳು (Some Negative questions and answers) June 22, 2016ಪ್ರಶ್ನೆ:- ಯಾರು ಹಿತವರು ನಿನಗೆ ಸ್ನೇಹಿತರೋ ಹೆತ್ತವರೋ ಒಡಹುಟ್ಟಿದವರೋ ಬಂಧುಗಳೋ ಪ್ರೇಯಸಿಯೋ/ಪ್ರಿಯಕರನೋ ಹೆಂಡತಿಯೋ/ಗಂಡನೋ ಧಾರಿಣಿಯೋ ಬಲು ಧನದ ಸಿರಿಯೋ??? ಉತ್ತರ:- ಬಲುಧನದ ಸಿರಿಯೇ ಸುಖವು ಸ್ನೇಹವೇ ಸ್ವಚ್ಛಂದ ಖುಷಿಯೋ ಮದುವೆಯೋ ಬಂಧನವು ಹೆಂಡತಿ/ಗಂಡನೇ ನಿತ್ಯ ಹಿತವೋ ಮಕ್ಕಳೋ ಅವರ ಓದೋ ಹೊರೆಯೋ ಹೆತ್ತವರೋ ಬೇಡವಾದ ವಸ್ತುಗಳು ಪ್ರೀತಿ ಪ್ರೇಮ ನಿರರ್ಥಕವೋ ವಿಚ್ಛೇದನವು ಒಡಹುಟ್ಟಿದವರೋ ಬಂಧುಗಳೋ ಯಾರೂ ಹೊಣೆಯಾಗದಿಹರು. ನಿರುತ್ತರ:- ಧಾರಿಣಿ […] ಶಿವರಾಂ ಎಚ್ಧರ್ಮ ಕರ್ಮದ ಅಂಜಿಕೆ ಇಲ್ಲದಲ್ಲಿ ಭ್ರಷ್ಟಾಚಾರ ಅವ್ಯವಹಾರ ನಿಯಂತ್ರಿಸುವುದು ಅಸಾಧ್ಯ January 1, 2016ಯಾವು ದೇ ಕೆಲಸವನ್ನು ದುಡ್ಡು ಕೊಟ್ಟು ಮಾಡಿಸಿಕೊಳ್ಳಬಹುದಾದಲ್ಲಿ, ಅಲ್ಲಿ ಪ್ರತಿಭೆ,ಪರಿಶ್ರಮ, ಪ್ರಾಮಾಣಿಕತೆ ಉನ್ನತ ಶಿಕ್ಷಣ, ವಿದ್ಯೆ,ಪದವಿ, ಅಲ್ಲಿ ಕಾನೂನು, ಧರ್ಮ ನ್ಯಾಯಕ್ಕೆ ಬೆಲೆ ಇರುವುದಿಲ್ಲ” ಎನ್ನುತ್ತಾರೆ ನ್ಯಾಯಮೂರ್ತಿಗಳು. ಅಂದರೆ,ಸಂವಿಧಾನವೂ ಉಳಿಯಲಾರದು. ರಾಜಕೀಯದ ಕ್ಷುದ್ರ ರಾಜಕಾರಣದಲ್ಲೂ ಧನದುರಾಸೆ,ದುಡ್ಡುಮಾಡುವುದು ಏನೂ ಇಲ್ಲದೆ ರಾಜಕೀಯಕ್ಕೆ ಬಂದ ಸಾಮಾನ್ಯ ಶಾಸಕರೂ ಕರೋಡ್ ಪತಿಗಳಾಗುವುದು. ಸ್ವಿಸ್ ಬ್ಯಾಂಕ್ ನಂತ ಗೌಪ್ಯ ಕರಾ […] ಶಿವರಾಂ ಎಚ್ಸಂವಿಧಾನಕ್ಕೆ ದೈವನಿಂದನೆ ಮತ್ತು ಧರ್ಮನಿಂದನೆ ಪ್ರತಿಬಂಧಕ ಕಾಯ್ದೆ ತಿದ್ದುಪಡಿ ತುರ್ತಾಗಿ ಆಗಬೇಕಿದೆ December 31, 2015Source: ಸಂವಿಧಾನಕ್ಕೆ ದೈವನಿಂದನೆ ಮತ್ತು ಧರ್ಮನಿಂದನೆ ಪ್ರತಿಬಂಧಕ ಕಾಯ್ದೆ ತಿದ್ದುಪಡಿ ತುರ್ತಾಗಿ ಆಗಬೇಕಿದೆFiled under: ಇತರೆ... ಶಿವರಾಂ ಎಚ್To find Life is heaven December 15, 2015To find life is heaven In your last breath; You have to struggle a lot Rather than to find The life as hell. Filed under: ಇತರೆ... ಶಿವರಾಂ ಎಚ್ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ) November 17, 2015Originally posted on ನಿಲುಮೆ: -ಡಾ| ಜ್ಞಾನದೇವ್ ಮೊಳಕಾಲ್ಮುರು ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿಕ ಚಿ೦ತಕ ಉಪ್ಪಾಲೂರಿ ಗೋಪಾಲ ಕೃಷ್ಣಮೂರ್ತಿ.ಯೂಜಿಯೆ೦ದೇ ವಿಶ್ವಾದ್ಯ೦ತ ಚಿರಪರಿಚಿತ. ಈ ಜಗತ್ತಿನ ಒಬ್ಬ ವೈಶಿಷ್ಟ್ಯಪೂರ್ಣ ಹಾಗೂ […] ಶಿವರಾಂ ಎಚ್Blog Stats 29,543 hits
"2017-04-29T23:17:00"
https://hosabelaku.wordpress.com/about/computer/
ಸೂಕ್ಷ್ಮವಾದ ತ್ವಚೆಗೆ ಸಿಂಪಲ್ ಮೇಕಪ್ ಟಿಪ್ಸ್ -Boldsky-Beauty-Kannada-WSFDV Boldsky | 11th Sep, 2019 04:47 PM
"2020-01-23T07:21:00"
http://3gdongle.airtel.in/nd/?pid=4008149&anam=Boldsky&psnam=CPAGES&pnam=tbl3_regional_kannada&pos=9&pi=0&wsf_ref=%E0%B2%B8%E0%B3%8C%E0%B2%82%E0%B2%A6%E0%B2%B0%E0%B3%8D%E0%B2%AF%7CTab:unknown
ಐಪಿಎಲ್‌ಗಿಂತ ಹೆಚ್ಚು ಆದ್ಯತೆ ವಿಶ್ವಕಪ್‌ಗೆ ಸಿಗಲಿ: ಅಲನ್ ಬಾರ್ಡರ್ | Prajavani ಏಜೆನ್ಸೀಸ್ Updated: 22 ಮೇ 2020, 14:23 IST ಮೆಲ್ಬೋರ್ನ್‌: ಜಗತ್ತಿನಾದ್ಯಂತ ಭೀತಿ ಉಂಟುಮಾಡಿರುವ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಸಿಗದಿರುವುದರಿಂದ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಟೂರ್ನಿ ನಡೆಯುವುದು ಅನುಮಾನವಾಗಿದೆ. ಹಾಗೇನಾದರೂ ಆದಲ್ಲಿ, ಭಾರತದಲ್ಲಿ ಐಪಿಎಲ್‌ ನಡೆಸಲು ಸಾಧ್ಯವಾಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಅಲನ್‌ ಬಾರ್ಡರ್‌ ಅವರು, ಭಾರತದ ಲೀಗ್‌ವೊಂದಕ್ಕೆ ವಿಶ್ವಕಪ್‌ಗಿಂತ ಹೆಚ್ಚು ಆದ್ಯತೆ ಸಿಗಬಾರದು ಎಂದು ಹೇಳಿದ್ದಾರೆ. ಕ್ರೀಡಾ ಜಗತ್ತಿನ ಪ್ರಮುಖ ಕ್ರೀಡಾಕೂಟವಾದ ಒಲಿಂಪಿಕ್‌ ಅನ್ನು ಈಗಾಗಲೇ ಮುಂದೂಡಲಾಗಿದೆ. ಹೀಗಿದ್ದರೂ ಟಿ20 ವಿಶ್ವಕಪ್‌ ಆಯೋಜನೆ ಬಗ್ಗೆ ಚರ್ಚೆ ಮುಂದುವರಿದಿದೆ. ಅಕ್ಟೋಬರ್‌ 18ರಿಂದ ನವೆಂಬರ್‌ 15ರ ವರೆಗೆ ಟಿ20 ವಿಶ್ವಕಪ್‌ ನಡೆಸಲು ಉದ್ದೇಶಿಸಲಾಗಿದೆ. ಮಾರ್ಚ್‌ 29 ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಕೋವಿಡ್‌–19 ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ‘ಈ ವಿಚಾರದಲ್ಲಿ ನನಗೆ ಸಂತೋಷವಿಲ್ಲ. ವಿಶ್ವಮಟ್ಟದ ಟೂರ್ನಿಯು ಸ್ಥಳೀಯ ಟೂರ್ನಿಗಿಂತ ಹೆಚ್ಚಿನ ಆದ್ಯತೆ ಗಳಿಸಬೇಕು. ಒಂದು ವೇಳೆ ಟಿ20 ವಿಶ್ವಕಪ್‌ ಸಾಧ್ಯವಾಗದಿದ್ದರೆ, ಐಪಿಎಲ್‌ ನಡೆಯಬಹುದು ಎಂದು ನಾನು ಭಾವಿಸುವುದಿಲ್ಲ’ ಎಂದು ಎಬಿಸಿ ರೆಡಿಯೊ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ‘ಈ ರೀತಿಯ (ವಿಶ್ವಕಪ್‌ ಬದಲು ಐಪಿಎಲ್‌ ನಡೆಸುವ) ನಿರ್ಧಾರವನ್ನು ನಾನು ಪ್ರಶ್ನಿಸುತ್ತೇನೆ. ಇದು ಕೇವಲ ಹಣ ದೋಚುವಿಕೆ. ಅಲ್ಲವೇ?’ ಎಂದಿದ್ದಾರೆ. ಮುಂದುವರಿದು, ‘ಖಂಡಿತವಾಗಿಯೂ ವಿಶ್ವಕಪ್‌ಗೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ‘ವಿಶ್ವಕಪ್‌ ಮುಂದೂಡಿ ಐಪಿಎಲ್‌ಗೆ ಅವಕಾಶ ನೀಡುವುದು, ಕ್ರೀಡಾ ಜಗತ್ತಿನ ಕೆಟ್ಟ ನಡವಳಿಕೆಯಾಗುತ್ತದೆ. ಒಂದು ವೇಳೆ ಇದು ಹೀಗೆಯೇ ಮುಂದುವರಿದರೆ, ಶ್ರೀಮಂತ ಕ್ರಿಕೆಟ್‌ ಲೀಗ್‌ ಆಯೋಜನೆಗೆ ಪ್ರತಿಭಟನಾರ್ಥವಾಗಿ ಯಾವುದೇ ದೇಶಗಳು ಮತ್ತು ಮಂಡಳಿಗಳು ತಮ್ಮ ಆಟಗಾರರನ್ನು ಕಳುಹಿಸಬಾರದು. ಆದರೆ, ವಿಶ್ವ ಕ್ರಿಕೆಟ್‌ ಈ ರೀತಿ ಆಗಲು ಅವಕಾಶ ನೀಡುತ್ತದೆ ಎಂದು ಅಂದುಕೊಂಡಿಲ್ಲ’ ಎಂದು ಹೇಳಿದ್ದಾರೆ. ‘ಭಾರತ ಅಂತರರಾಷ್ಟ್ರೀಯ ಕ್ರಿಕೆಟ್‌ ಅನ್ನು ಮೀರಿ ಸಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಹಾಗೇನಾದರು ಆದರೆ, ಅದು ತಪ್ಪು ಹಾದಿಯಲ್ಲಿ ಸಾಗಲಿದೆ’ ಎಂದು ಎಚ್ಚರಿಸಿದ್ದಾರೆ. '); $('#div-gpt-ad-729855-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-729855'); }); googletag.cmd.push(function() { googletag.display('gpt-text-700x20-ad2-729855'); }); },300); var x1 = $('#node-729855 .field-name-body .field-items div.field-item > p'); if(x1 != null && x1.length != 0) { $('#node-729855 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-729855').addClass('inartprocessed'); } else $('#in-article-729855').hide(); } else { _taboola.push({article:'auto', url:'https://www.prajavani.net/sports/cricket/the-world-t20-should-take-precedence-than-ipl-said-allan-border-729855.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-729855', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-729855'); }); googletag.cmd.push(function() { googletag.display('gpt-text-300x20-ad2-729855'); }); // Remove current Outbrain //$('#dk-art-outbrain-729855').remove(); //ad before trending $('#mob_rhs1_729855').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-729855 .field-name-body .field-items div.field-item > p'); if(x1 != null && x1.length != 0) { $('#node-729855 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-729855 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-729855'); }); } else { $('#in-article-mob-729855').hide(); $('#in-article-mob-3rd-729855').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-729855','#in-article-733734','#in-article-733700','#in-article-733488','#in-article-733480']; var twids = ['#twblock_729855','#twblock_733734','#twblock_733700','#twblock_733488','#twblock_733480']; var twdataids = ['#twdatablk_729855','#twdatablk_733734','#twdatablk_733700','#twdatablk_733488','#twdatablk_733480']; var obURLs = ['https://www.prajavani.net/sports/cricket/the-world-t20-should-take-precedence-than-ipl-said-allan-border-729855.html','https://www.prajavani.net/sports/cricket/you-cannot-make-rahul-dravid-like-yuvraj-singh-sourav-ganguly-on-leadership-qualities-733734.html','https://www.prajavani.net/sports/cricket/casteist-remarks-on-yuzvendra-chahal-police-complaint-filed-against-yuvraj-singh-733700.html','https://www.prajavani.net/sports/cricket/sweat-not-as-effective-as-saliva-sri-lanka-bowlers-convey-to-coach-arthur-733488.html','https://www.prajavani.net/sports/cricket/lockdown-drills-father-helping-me-with-catching-practice-says-wriddhiman-733480.html']; var vuukleIds = ['#vuukle-comments-729855','#vuukle-comments-733734','#vuukle-comments-733700','#vuukle-comments-733488','#vuukle-comments-733480']; // var nids = [729855,733734,733700,733488,733480]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-06-05T15:09:53"
https://www.prajavani.net/sports/cricket/the-world-t20-should-take-precedence-than-ipl-said-allan-border-729855.html
'ಟಚ್​ ದಿ ಸನ್'​​; ಈಡೇರಿದ ನಾಸಾ ಕನಸು– News18 Kannada News18 | August 13, 2018, 11:45 AM IST ಸೂರ್ಯನ ಹೊರಭಾಗ ಅಧ್ಯಯನ ಮಾಡುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಐದು ದಶಕಗಳ ಕನಸು ಇಂದು ಈಡೇರಿದೆ. ಫ್ಲಾರಿಡಾದ ಕೇಪ್ ಕೆನಾವೆಲ್ ವಾಯುನೆಲೆಯಿಂದ ಭಾನುವಾರ ಬೆಳಗಿನ ಜಾವ 3.31ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 1.01) ‘ಟಚ್ ದಿ ಸನ್’ ಗಗನನೌಕೆ ಸೂರ್ಯನತ್ತ ಸುದೀರ್ಘ ಪ್ರಯಾಣ ಆರಂಭಿಸಿತು. ಸೂರ್ಯನನ್ನು ಬಹುಹತ್ತಿರದಿಂದ ಅಧ್ಯಯನ ನಡೆಸುವ ಮನುಕುಲದ ಮೊದಲ ಪ್ರಯತ್ನ ಇದಾಗಿದೆ. ಈ ಯೋಜನೆಗೆ ಖಗೋಳ ವಿಜ್ಞಾನಿ ಯೂಜಿನ್ ಪಾರ್ಕರ್ ಅವರ ಹೆಸರನ್ನು ಇಡಲಾಗಿದೆ. ರಾಕೆಟ್ ಉಡಾವಣೆಯಾದ ಗಂಟೆಯೊಳಗೆ ನೌಕೆಯು ನಿಗದಿತ ಕಕ್ಷೆಯನ್ನು ಸೇರಿದ್ದು, ಯಶಸ್ವಿಯಾಗಿ ಸೂರ್ಯನತ್ತ ಹೊರಟಿದೆ ಎಂದು ನಾಸಾ ತಿಳಿಸಿದೆ. ಗಂಟೆಗೆ 6.92 ಲಕ್ಷ ಕಿ.ಮೀ. ವೇಗದಲ್ಲಿ ಚಲಿಸುವ ಈ ನೌಕೆ 2024ಕ್ಕೆ ಸೂರ್ಯನ ಅತೀ ಸಮೀಪಕ್ಕೆ ಹೋಗಲಿದೆ. ಸೂರ್ಯನ ಮೇಲ್ಮೈಯಿಂದ 60 ಲಕ್ಷ ಕಿ.ಮೀ. ದೂರದಲ್ಲಿರುವ ಕರೋನ ವಲಯ ತಲುಪಿ, ಅಧ್ಯಯನ ಆರಂಭಿಸಲಿದೆ. ನೌಕೆಯಲ್ಲಿ ಅಳವಡಿಸಿರುವ ಬಿಳಿಬಣ್ಣದ ವಿಶೇಷ ಕ್ಯಾಮರಾ ಸೂರ್ಯನ ಮೇಲ್ಮೈ ಚಿತ್ರಗಳನ್ನು ತೆಗೆದು, ಭೂಮಿಗೆ ರವಾನಿಸಲಿದೆ. ಸೂರ್ಯನ ಶಾಖದಿಂದ ನೌಕೆಯನ್ನು ರಕ್ಷಿಸಲು ನಾಸಾ ವಿಶೇಷ ರಕ್ಷಣಾ ತಂತ್ರಗಳನ್ನು ಅಭಿವೃದ್ಧಿಪಡಿಸಿದೆ. ಟಿಪಿಎಸ್ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾದ 4.5 ಇಂಚು ದಪ್ಪನೆಯ ಕಾರ್ಬನ್ ಸಂಯೋಜನೆಯ ರಕ್ಷಾ ಕವಚವನ್ನು ನೌಕೆಗೆ ತೊಡಿಸಲಾಗಿದೆ. ಇದು ಸೂರ್ಯನ ತಾಪವನ್ನು ಹಿರಿಕೊಂಡು, ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ನೌಕೆಯಲ್ಲಿ ಸದಾ 29 ಡಿಗ್ರಿ ಸೆಲ್ಸಿಯಸ್ ಸಾಮಾನ್ಯ ಉಷ್ಣತೆಯನ್ನು ಕಾಪಾಡಲಿದೆ. ಸೂರ್ಯನ ಹೊರವಲಯಕ್ಕೆ ನೌಕೆ ತಲುಪಿದಾಗ ಅಲ್ಲಿ 1377 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಅಂದರೆ ಭೂಮಿಯ ತಾಪಮಾನಕ್ಕಿಂತ ಸುಮಾರು 500 ಪಟ್ಟು ತಾಪಮಾನ ಅಲ್ಲಿ ಇರಲಿದೆ. Airshow 2019: ತೇಜಸ್ ಹಾರಾಟ ನಡೆಸಿದ್ದು ನನ್ನ ಸೌಭಾಗ್ಯ; ಪಿ.ವಿ. ಸಿಂಧು ಬಿಎಸ್​​ವೈ ಎದುರೇ ಕೈಕೈ ಮಿಲಾಯಿಸಿದ ಬಿಜೆಪಿ ಕಾರ್ಯಕರ್ತರು; ಟಿಕೆಟ್​​​ಗಾಗಿ ಯತ್ನಾಳ ಮತ್ತು ಅಪ್ಪು ಬೆಂಬಲಿಗರ ಹೊಡೆದಾಟ! ಲೋಕಸಭೆ ಟಿಕೆಟ್​ ವಿಚಾರ: ಬಿಎಸ್​ವೈ ಎದುರೇ ಹೊಡೆದಾಡಿದ ಬಿಜೆಪಿ ಕಾರ್ಯಕರ್ತರು Aero India 2019: ಏರ್​ಶೋನಲ್ಲಿ ಫೈರ್: ನ್ಯೂಸ್​18ಕನ್ನಡ ಗ್ರೌಂಡ್ ರಿಪೋರ್ಟ್​
"2019-02-23T10:52:53"
https://kannada.news18.com/photogallery/pics-nasa-launches-parker-solar-probe-to-touch-the-sun-76315.html
ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ 3,515 ರೈತರ ಆತ್ಮಹತ್ಯೆ | News13 News13 > ಸುದ್ದಿಗಳು > ರಾಜ್ಯ > ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ 3,515 ರೈತರ ಆತ್ಮಹತ್ಯೆ ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ 3,515 ರೈತರ ಆತ್ಮಹತ್ಯೆ Wednesday, December 27th, 2017 ರಾಜ್ಯ Admin ಬೆಂಗಳೂರು: 5 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಕೃಷಿ ಇಲಾಖೆ ನೀಡಿದ ಅಂಕಿಅಂಶಗಳಿಂದ ತಿಳಿದು ಬಂದಿದೆ. 2013ರ ಎಪ್ರಿಲ್-2017ರ ನವೆಂಬರ್‌ವರೆಗೆ 3,515 ರೈತರು ಆತ್ಮಹತ್ಯೆ ಶರಣಾಗಿದ್ದು, ಇವುಗಳ ಪೈಕಿ 2,525 ರೈತರು ಬರ, ಕೃಷಿ ಕೈಕೊಟ್ಟ ಪರಿಣಾಮವಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2017ರ ಎಪ್ರಿಲ್-ನವೆಂಬರ್ ತಿಂಗಳ ನಡುವೆ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಈ ಅವಧಿಯಲ್ಲೂ ರೈತ 624 ಆತ್ಮಹತ್ಯೆ ಪ್ರಕರಣಗಳು ಬೆಳಕಿವೆ ಬಂದಿದೆ. ಇದರಲ್ಲಿ 416 ಪ್ರಕರಣಗಳು ಕೃಷಿ ಸಂಬಂಧಿ ತೊಂದರೆಯ ಕಾರಣಕ್ಕೆಯೇ ನಡೆದ ಆತ್ಮಹತ್ಯೆಗಳು ಎಂದು ವರದಿ ಹೇಳಿದೆ. 9 mins ago ಪ್ರಚಲಿತ
"2019-09-21T11:27:06"
https://news13.in/archives/95283
ದೇಶದ ಜನರಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ – ಬೆಳಗಾವಿ ಸುದ್ದಿ admin December 31, 2016 Breaking News, ವಿಶೇಷ ವರದಿ Leave a comment 899 Views
"2018-07-21T09:36:45"
http://belagavisuddi.com/narendra-modi/
ಆಫ್ರಿದಿಗೆ ಹೃದಯಸ್ಪರ್ಶಿ ಉಡುಗೊರೆ ನೀಡಿದ ಕೊಹ್ಲಿ ಆಂಡ್ ಟೀಂ | News13 News13 > ಸುದ್ದಿಗಳು > ರಾಷ್ಟ್ರೀಯ > ಆಫ್ರಿದಿಗೆ ಹೃದಯಸ್ಪರ್ಶಿ ಉಡುಗೊರೆ ನೀಡಿದ ಕೊಹ್ಲಿ ಆಂಡ್ ಟೀಂ ಆಫ್ರಿದಿಗೆ ಹೃದಯಸ್ಪರ್ಶಿ ಉಡುಗೊರೆ ನೀಡಿದ ಕೊಹ್ಲಿ ಆಂಡ್ ಟೀಂ ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿರುವ ಪಾಕಿಸ್ಥಾನದ ಸ್ಫೋಟಕ ಬ್ಯಾಟ್ಸಮನ್ ಶಾಹಿದ್ ಆಫ್ರಿದಿಗೆ, ವಿರಾಟ್ ಕೊಹ್ಲಿ ತಮ್ಮ ಪೋಷಾಕನ್ನು ಉಡುಗೊರೆಯಾಗಿ ನೀಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಈ ಕುರಿತು ಪಾಕಿಸ್ಥಾನದ ಪತ್ರಕರ್ತರೊಬ್ಬರು ಕೊಹ್ಲಿ ನೀಡಿರುವ ಪೊಷಾಕಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ’ ಶಾಹಿದ್ ಭಾಯ್, ಬೆಸ್ಟ್ ವಿಶಸ್, ಆಲ್ವೇಸ್ ಎ ಪ್ಲೆಸರ್ ಪ್ಲೇಯಿಂಗ್ ಅಗೇನ್ಸ್ಟ್ ಯು’ ಎಂದು ಉಡುಗೊರೆ ನೀಡಿದ ಟೀ ಶರ್ಟ್ ಮೇಲೆ ಬರೆಯಲಾಗಿದೆ. 18 ನಂಬರ್‌ನ ಈ ಟೀಶರ್ಟ್ ಮೇಲೆ ಆಶಿಶ್ ನೆಹ್ರಾ, ಸುರೇಶ್ ರೈನಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅಜಿಂಕ್ಯಾ ರಹಾನೆ, ಶಿಖರ್ ಧವನ್, ಆರ್.ಅಶ್ವಿನ್, ಹಾರ್ದಿಕ್ ಪಾಂಡ್ಯ ಹಾಗೂ ಇತರರ ಸಹಿಯೂ ಇದೆ.
"2020-07-13T15:54:48"
https://news13.in/archives/78609
ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ | Latest news bytes - ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ - Kannada Oneindia ಬಂಡೆಯಡಿ ಸಿಕ್ಕಿ ಮೂವರು ಗಣಿ ಕಾರ್ಮಿಕರ ದುರ್ಮರಣ | Published: Monday, January 7, 2008, 13:00 [IST] ಕೋಲಾರ : ಜಿಲ್ಲೆಯ ಹಳೆಪಾಳ್ಯ ಗ್ರಾಮದಲ್ಲಿ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಗ್ರಾನೈಟ್ ಬಂಡೆ ಬಿದ್ದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಜರುಗಿದೆ. ಬಂಡೆ ಕೆಳಗೆ ಸಿಗ್ಹಾಕ್ಕಿಕೊಂಡ ಮೂವರು ಗುರುತು ಸಿಗಲಾರದಷ್ಟು ಜಜ್ಜಿಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬ್ರಾಹ್ಮಣರಿಗೆ ರಾಜಕೀಯ ಮೀಸಲಾತಿ ನೀಡಲು ಆಗ್ರಹ ಬೆಂಗಳೂರು : ಬ್ರಾಹ್ಮಣರಿಗೆ ರಾಜಕೀಯ ಮೀಸಲು ಕಲ್ಪಿಸುವಂತೆ ಕೋರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಮನವಿ ಸಲ್ಲಿಸಲು ಅಖಿಲ ಭಾರತ ಚಾಣಕ್ಯ ಬ್ರಾಹ್ಮಣ ಸಂಘ ನಿರ್ಧರಿಸಿದೆ. ನಗರದ ಚಾಮರಾಜಪೇಟೆಯಲ್ಲಿ ನಡೆದ 'ಬ್ರಾಹ್ಮಣರಿಗೆ ರಾಜಕೀಯ ಮೀಸಲಾತಿ' ಕುರಿತ ವಿಚಾರ ಸಂಕಿರಣ ನಡೆಯಿತು. ಬ್ರಾಹ್ಮಣರಿಗೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಈ ಹಿಂದೆ ಸಾಕಷ್ಟು ಅವಕಾಶ ಒದಗಿತ್ತು. ಆದರೆ, ನಾವೇ ಹಿಂದೇಟು ಹಾಕಿದ್ದೇವೆ ಎಂದು ವಿದ್ವಾಂಸ ಪಾವಗಡ ಪ್ರಕಾಶ್ ರಾವ್ ಹೇಳಿದರು. ರಾಜಕೀಯವಾಗಿ ಪ್ರಬಲರಾದರೆ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ.ಅಗತ್ಯಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯಕವಾಗುತ್ತದೆ ಎಂದು ಮಾಜಿ ಶಾಸಕ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ವಿ. ಶಂಕರ ನಾರಾಯಣ, ಗವಿಗಂಗಾಧರ ಸ್ವಾಮಿ ದೇವಸ್ಥಾನದ ಸೋಮಸುಂದರ ದೀಕ್ಷಿತ, ಉದ್ಯಮಿ ಛಾಯಾಪತಿ, ಸಂಘದ ಅಧ್ಯಕ್ಷ ಆರ್. ಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್. ಜಿ. ಲಕ್ಷ್ಮೀನಾರಾಯಣ ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ದೂರದರ್ಶನದ ಮಹೇಶ್ ಜೋಷಿ ರಾಜಕೀಯಕ್ಕೆ ಬೆಂಗಳೂರು : ಸರ್ಕಾರಿ ಉದ್ಯೋಗ ತೊರೆದು ರಾಜಕೀಯ ಪ್ರವೇಶಿಸುತ್ತಿರುವ ಪಟ್ಟಿಯಲ್ಲಿ ದೂರದರ್ಶನದ ಹಿರಿಯ ನಿರ್ದೇಶಕ ಡಾ. ಮಹೇಶ್ ಜೋಷಿ ಹೊಸ ಸೇರ್ಪಡೆಯಾಗಲಿದ್ದಾರೆ. ಸರ್ಕಾರಿ ಉದ್ಯೋಗ ತೊರೆದು ಶೀಘ್ರದಲ್ಲೇ ತಮ್ಮ ಪಕ್ಷ ಸೇರುತ್ತಾರೆ ಎಂದು ಮಾಯಾವತಿಯವರ ಬಹುಜನ ಪಕ್ಷದ ರಾಜ್ಯ ವಕ್ತಾರರು ಹೇಳಿದ್ದಾರೆ. ಈಗಾಗಲೇ ಪೊಲೀಸ್ ಅಧಿಕಾರಿಗಳಾದ ಬಿ.ಕೆ ಶಿವರಾಮ್, ದಿವಾಕರ್ ಇಲಾಖೆ ತೊರೆದು ರಾಜಕೀಯ ಪ್ರವೇಶಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದಲ್ಲದೇ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಸಿ.ರಾಮಮೂರ್ತಿ ಅವರೂ ಸದ್ಯದಲ್ಲೇ ಇಲಾಖೆ ತೊರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷ ಕೂಡ ಮಹೇಶ್ ಜೋಷಿಯವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದೆ ಎನ್ನಲಾಗಿದೆ. Story first published: Monday, January 7, 2008, 13:00 [IST]
"2019-08-21T08:37:27"
https://kannada.oneindia.com/news/2008/01/07/news-bytes.html
ಸ್ಪಾರ್ಟನ್ 7W ಕಾರ್ಯನಿರ್ವಾಹಕ ಡೌನ್‌ಲೋಡ್ ಮಾಡಿ FSX ಮತ್ತು P3D - ರಿಕೂ ಗಾತ್ರ 47.7 ಎಂಬಿ ಡೌನ್ಲೋಡ್ಗಳು 19 508 ಬದಲಾಯಿಸಲಾಗಿದೆ 25-09-2018 ಲೇಖಕ: ಮಿಲ್ಟನ್ ಶೂಪ್, ಸ್ಕಾಟ್ ಥಾಮಸ್, ಉರ್ಸ್ ಬುರ್ಖಾರ್ಡ್, ಡ್ಯುಯೆನ್ ಎಲ್. ಟಾರ್ಬಾಕ್ಸ್, ರಿಕೂ ಅವರಿಂದ ರಿಪ್ಯಾಕ್ ಅಪ್ಡೇಟ್ಗೊಳಿಸಲಾಗಿದೆ 23 / 06 / 2017 : ಹೊಸದು FSX / P3D ಸ್ಥಳೀಯ ಮಾದರಿ, 100% ಇದರೊಂದಿಗೆ ಹೊಂದಿಕೊಳ್ಳುತ್ತದೆ Prepar3D v4 ಅಮೆರಿಕದ ಪೌರಾಣಿಕ ವಿಮಾನವಾದ ಸ್ಪಾರ್ಟ್ರಾನ್ ಎಕ್ಸಿಕ್ಯೂಟಿವ್‌ನ ಸರ್ವೋಚ್ಚ ಆಡ್-ಆನ್ ಇಲ್ಲಿದೆ! ಈ ಮರುಪಾವತಿಯನ್ನು ಹೊಂದಿಸಲಾಗಿದೆ FSX/P3D ಮತ್ತು ಅಸಾಧಾರಣ ಗುಣಮಟ್ಟದ್ದಾಗಿದೆ, ಅರ್ಥಮಾಡಿಕೊಳ್ಳಲು ಕೆಳಗಿನ ವೀಡಿಯೊವನ್ನು ನೋಡಿ. FS3 ಗಾಗಿ ಪೌರಾಣಿಕ 3D ಸಮತಲದ ಪ್ರಸಿದ್ಧ ಸೃಷ್ಟಿಕರ್ತ ಮಿಲ್ಟನ್ ಶೂಪ್ ರಚಿಸಿದ 2004D ಮಾದರಿ. ತಾಂತ್ರಿಕ ದಸ್ತಾವೇಜನ್ನು ಮತ್ತು ಓದುವ ಫೈಲ್ಗಳನ್ನು ಓದುವುದು ಮುಖ್ಯ. ಸ್ಪಾರ್ಟಾದ ಕಾರ್ಯನಿರ್ವಾಹಕ ಅಮೆರಿಕನ್ ತಯಾರಕ ಸ್ಪಾರ್ಟಾದ ವಿಮಾನ ಕಂಪನಿ ಮತ್ತು ಸಾರಿಗೆ ವಿಮಾನ ಅಮೆರಿಕನ್ ಐಷಾರಾಮಿ 1930s ಆಗಿದೆ. ಇದು USAAF ಸೈನಿಕ ಮೂಲಕ 71 ಯುಸಿ-ಹೆಸರಿಸಲಾಗಿದೆ.
"2020-05-30T21:47:56"
https://www.rikoooo.com/kn/downloads/viewdownload/52/721
ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ ಡಿ.17 | Prajavani Published: 15 ಡಿಸೆಂಬರ್ 2018, 14:39 IST Updated: 15 ಡಿಸೆಂಬರ್ 2018, 14:39 IST ಹಾವೇರಿ: ಸೇವಾ ಭದ್ರತೆ ಮತ್ತು ಸಮರ್ಪಕ ಸಂಬಳ ನೀಡುವಂತೆ ಆಗ್ರಹಿಸಿ ಡಿ.17ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಕೆ.ಪಾಟೀಲ್‌ ಹೇಳಿದರು. ಅತಿಥಿ ಉಪನ್ಯಾಸಕರ ಬೇಡಿಕೆಗಳ ಕುರಿತು ಬೆಳಗಾವಿ ಅಧಿವೇಶನಲ್ಲಿ ಡಿ.13ರಂದು ಚರ್ಚೆಯಾಗಿತ್ತು. ಆದರೆ, ಬೇಡಿಕೆಗಳನ್ನು ಈಡೇರಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದು, ಖಂಡನೀಯ. ಹೇಳಿಕೆಯನ್ನು ವಿರೋಧಿಸಿ ಅಂದು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಶನಿವಾರ ಪತ್ರಿಕಾಗೊಷ್ಠಿಯಲ್ಲಿ ಹೇಳಿದರು. ನೆರೆಯ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ನೀಡುವ ಸೇವಾ ಭದ್ರತೆ, ಸಂಬಳ ಮತ್ತು ಸರ್ಕಾರಿ ಸೌಲಭ್ಯಗಳನ್ನು ರಾಜ್ಯದಲ್ಲಿಯೂ ಜಾರಿಗೆ ತರಬೇಕು. ಉಮಾದೇವಿ ಪ್ರಕರಣವನ್ನು ತಿದ್ದುಪಡಿಗೊಳಿಸಲು ಸುಪ್ರೀಂ ಕೋರ್ಟ್‌ ಅವಕಾಶ ನೀಡಿದ್ದು, ರಾಜ್ಯ ಸರ್ಕಾರವು ಅದನ್ನು ತಿದ್ದುಪಡಿ ಮಾಡಿ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಮುಖಂಡರಾದ ವಸಂತಗೌಡ ಪಾಟೀಲ, ಜಿಲ್ಲಾ ಮುಖಂಡರಾದ ಮಂಜುನಾಥ ಬಾರ್ಕಿ, ನಿಲಪ್ಪ ದೊಡ್ಡಮನಿ, ಸಿಕಂದರ್‌ ರಿತ್ತಿ ಇದ್ದರು.
"2019-01-21T12:04:06"
https://www.prajavani.net/district/haveri/protest-guest-lecture-594623.html
ಪ್ರಧಾನ್‌ಮಂತ್ರಿ ಆವಾಸ್‍ ಯೋಜನೆಯಡಿ 12 ಲಕ್ಷ ಮನೆ ಒದಗಿಸಲು ಮುಂದಾದ ಯುಪಿ | News13 News13 > ಸುದ್ದಿಗಳು > ರಾಷ್ಟ್ರೀಯ > ಪ್ರಧಾನ್‌ಮಂತ್ರಿ ಆವಾಸ್‍ ಯೋಜನೆಯಡಿ 12 ಲಕ್ಷ ಮನೆ ಒದಗಿಸಲು ಮುಂದಾದ ಯುಪಿ ಪ್ರಧಾನ್‌ಮಂತ್ರಿ ಆವಾಸ್‍ ಯೋಜನೆಯಡಿ 12 ಲಕ್ಷ ಮನೆ ಒದಗಿಸಲು ಮುಂದಾದ ಯುಪಿ ಲಕ್ನೋ: ಪ್ರಧಾನಮಂತ್ರಿ ಆವಾಸ್‍ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 10 ಲಕ್ಷ ಮನೆಗಳನ್ನು ಮತ್ತು ನಗರ ಭಾಗದಲ್ಲಿ 2 ಲಕ್ಷ ಮನೆಗಳನ್ನು ಒದಗಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ರೂ.1.20 ಲಕ್ಷಗಳನ್ನು ಹಾಗೂ ಶೌಚಾಲಯ ನಿರ್ಮಾಣಕ್ಕೆ 12 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಮತ್ತು ತಾವಾಗಿಯೇ ಮನೆಗಳನ್ನು ನಿರ್ಮಿಸುವ ಜನರಿಗೆ ರೂ. 15,700 ರೂಪಾಯಿ ಹೆಚ್ಚುವರಿಯಾಗಿ ನೀಡುವುದಾಗಿ ಯೋಗಿ ಘೋಷಣೆ ಮಾಡಿದ್ದಾರೆ. ನಗರ ಭಾಗದಲ್ಲಿ ವಾಸಿಸುವ ಜನರು ಕೇಂದ್ರ ಸರ್ಕಾರದಿಂದ 2,50,000-1,50,000.ರೂ ಪಡೆಯುತ್ತಾರೆ. 1 ಲಕ್ಷ ರೂಪಾಯಿ ರಾಜ್ಯ ಸರ್ಕಾರ ನೀಡಲಿದೆ ಎಂದಿದ್ದಾರೆ. ಸರ್ಕಾರ ಈಗಾಗಲೇ ನಗರದ 5,129 ಕುಟುಂಬಗಳನ್ನು ಶಾರ್ಟ್‌ಲಿಸ್ಟ್ ಮಾಡಿಕೊಂಡಿದ್ದು, ಅವರು ಸವಲತ್ತುಗಳನ್ನು ಪಡೆಯಲು ಅರ್ಹರಿದ್ದಾರೆ ಎಂದಿದ್ದಾರೆ.
"2020-05-31T09:43:06"
https://news13.in/archives/86321
ಆಪಲ್ ತಯಾರಿಸಲಿದೆ ಮಡುಚಬಲ್ಲ ಐಫೋನ್‌!! | Apple working on foldable iphone - Kannada Gizbot ಆಪಲ್ ತಯಾರಿಸಲಿದೆ ಮಡುಚಬಲ್ಲ ಐಫೋನ್‌!! ಪುಸ್ತಕದ ರೀತಿಯಲ್ಲಿ ಮಡುಚಬಲ್ಲ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿ ಮುಂದಿರುವುದನ್ನು ನೋಡಿ ಎಚ್ಚೆತ್ತಿರುವ ವಿಶ್ವ ಟೆಕ್ ದಿಗ್ಗಜ ಆಪಲ್ ಕೂಡ ಮಡುಚಬಲ್ಲ ಸ್ಮಾರ್ಟ್‌ಪೋನ್‌ಗಳ ತಯಾರಿಕೆಗೆ ಒಲವನ್ನು ತೋರಿದೆ. ವಿಶ್ವದಾಧ್ಯಂತ ಐಫೋನ್ ತಯರಿಕೆ ಬಿಡಿಭಾಗಗಳ ಪೂರೈಕೆದಾರರ ಜೊತೆ ಈ ನಿಟ್ಟಿನಲ್ಲಿ ಆಪಲ್ ಸಂಸ್ಥೆ ಮಾತುಕತೆ ನಡೆಸಿದೆ. ಆಪಲ್ ಸಂಸ್ಥೆ ಜೊತೆ ಪೂರೈಕೆದಾರರಾಗಿ ಕೆಲಸ ಮಾಡುತ್ತಿರುವ ಕಂಪೆನಿಗಳ ಮಾಹಿತಿಯಂತೆ, ಭವಿಷ್ಯದ ಐಫೋನ್ ಅನ್ನು ಟ್ಯಾಬ್ಲೆಟ್ ರೀತಿಯಲ್ಲೂ ಉಪಯೋಗಿಸಬಹುದಾದ ಬಿಗ್‌ಸ್ಕ್ರೀನ್ ಹೊಂದಿರುವ ಫೋನ್‌ಗಳಂತೆ ತಯಾರಿಸಲು ಬಗ್ಗೆ ಆಪಲ್ ತಲೆಕೆಡಿಸಿಕೊಂಡಿದೆಯಂತೆ. 2020ರ ವೇಳೆಗೆ ಮಡುಚಬಲ್ಲ ಸ್ಮಾರ್ಟ್‌ಪೋನ್‌ ತಯಾರಿಸುವುದು ಆಪಲ್‌ ಕಂಪೆನಿಯ ಗುರಿಯಾಗಿದೆಯಂತೆ.!! ಮಾಧ್ಯಮಗಳಿಗೆ ಸಿಕ್ಕಿರುವ ಮತ್ತೊಂದು ಮಾಹಿತಿ ಪ್ರಕಾರ, ಮಡುಚಬಲ್ಲ ಸ್ಮಾರ್ಟ್‌ಪೋನ್‌ ತಯಾರಿಕೆಯಂತಹ ವಿಶೇಷ ಫೀಚರ್ ಇರುವ ಐಫೋನ್​ನ ತಯಾರಿಕೆಗೆ ಆಪಲ್ ಕಂಪೆನಿ ಏಷ್ಯಾದ ಟೆಕ್ ದಿಗ್ಗಜ ಎಲ್​ಜಿ ಸಂಸ್ಥೆ ಜೊತೆ ಜಂಟಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಹಾರ್ಡ್‌ವೇರ್ ತಯಾರಿಕೆ ಕೆಲಸವನ್ನು ಎಲ್‌ಜಿ ಕಂಪೆನಿಗೆ ವಹಿಸಿದೆ ಎನ್ನಲಾಗಿದೆ.!! ಈಗಾಗಲೇ ಮಡುಚಬಲ್ಲ ಸ್ಮಾರ್ಟ್‌ಪೋನ್‌ ತಯಾರಿಕೆಗೆ ಆಪಲ್ ಪೇಟೆಂಟ್ ಹಕ್ಕು ಪಡೆದಿದ್ದು, ಇದರ ಸ್ಕ್ರೀನ್ ಅನ್ನೂ ಕೂಡ ಬಗ್ಗಿಸಲು ಸಾಧ್ಯವಿರುವ ಮಡುಚಬಲ್ಲ ಸ್ಮಾರ್ಟ್‌ಪೋನ್‌ಗಳ ತಯಾರಿಕೆ ಇನ್ನೇನು ಆರಂಭವಾಗಲಿದೆ. ಹಾಗಾಗಿ, ಸ್ಯಾಮ್‌ಸಂಗ್ ಸ್ಯಾಮ್‌ಸಂಗ್ ಜೊತೆಗೆ ಆಪಲ್‌ನ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳನ್ನು ಸಹ ಗ್ರಾಹಕ ಎದುರು ನೋಡಬಹುದಾಗಿದೆ.!! ಓದಿರಿ: ನಿಮ್ಮ ಮೇಲೆ ಎಷ್ಟು ಹುಡುಗಿಯರಿಗೆ ಕ್ರಶ್ ಆಗಿದೆ?..ಲಿಂಕ್ ಒತ್ತಿ ಸಮಸ್ಯೆ ಎದುರಿಸಿ!! Apple working on foldable iphone to be launched in 2020. to know more visit to kannada.gizbot.com
"2018-12-13T07:42:30"
https://kannada.gizbot.com/mobile/apple-working-on-foldable-iphone-016432.html
ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡಲ್ಲ ಎಂದು ಗುಡುಗಿದ ಒವೈಸಿ | We Will Not Bharat To Become Hindu Rashtra, Said Asaduddin Owaisi - Kannada Oneindia 3 hrs ago ಯೋಗೀಶ್ವರ್ ಕೊಟ್ಟ ಸೀರೆಯನ್ನು ಬೀದಿಗೆ ಬಿಸಾಕಿದರು: ಜಿ.ಟಿ.ದೇವೇಗೌಡ 7 hrs ago ಅಧ್ಯಕ್ಷರೂ ಇಲ್ಲ, ಪದಾಧಿಕಾರಿಗಳೂ ಇಲ್ಲ: ಯಾವ ಚಟುವಟಿಕೆಯೂ ಇಲ್ಲದೇ ಕಾಂಗ್ರೆಸ್ ಕಚೇರಿ ಬಿಕೋ 7 hrs ago ಅಮಿತ್ ಶಾ ಭೇಟಿಯಾದ ಯಡಿಯೂರಪ್ಪ ಪುತ್ರ 2 min ago ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದ ಪಿಯುಸಿ ವಿದ್ಯಾರ್ಥಿಗಳು 17 min ago ಸಲ್ಮಾನ್ ಖಾನ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ 19 min ago ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ; ಯಾವ, ಯಾವ ರಾಜ್ಯಗಳ ವಿರೋಧ? | Published: Tuesday, October 15, 2019, 18:04 [IST] ಮುಂಬೈ, ಅಕ್ಟೋಬರ್ 15: "ಭಾರತ ಹಿಂದೂ ರಾಷ್ಟ್ರವಲ್ಲ. ನಾವು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ" ಎಂದು ಹೇಳುವ ಮೂಲಕ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಸೋಮವಾರದಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ರ ಹಿಂದೂ ರಾಷ್ಟ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದಲ್ಲಿ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಒಂದು ವರ್ಗ ಇಡೀ ದೇಶಕ್ಕೆ ಒಂದು ಬಣ್ಣವನ್ನು ಬಳಿಯಲು ಬಯಸಿದೆ. ಆದರೆ ನಾವು ಹಿಂದೂಸ್ತಾನವನ್ನು ಹಲವು ಬಣ್ಣಗಳಲ್ಲಿ ನೋಡುತ್ತೇವೆ. ಇದೇ ಹಿಂದೂಸ್ತಾನದ ಸೌಂದರ್ಯ ಎಂದು ಅವರು ಹೇಳಿದ್ದಾರೆ. ಶಿವಸೇನೆಯು ಹಸಿರು ಬಣ್ಣದ ವಿರೋಧಿ ಎಂದು ಆರೋಪಿಸಿದ ಅವರು, ನಿಮ್ಮ ಕನ್ನಡಕವನ್ನು ಬದಲಿಸಿಕೊಳ್ಳಿ. ರಾಷ್ಟ್ರಧ್ವಜದಲ್ಲಿ ಕೂಡ ಇರುವ ಹಸಿರು ಬಣ್ಣವನ್ನು ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಜಾತ್ಯತೀತತೆ ಹಾಗೂ ಬಹುತ್ವದ ಕಾರಣಕ್ಕೆ ಭಾರತ ವಿಶಿಷ್ಟವಾಗಿದೆ. ಭಾರತದ ರೀತಿ ಜಗತ್ತಿನಲ್ಲಿ ಬೇರೆ ಯಾವ ರಾಷ್ಟ್ರವೂ ಇಲ್ಲ. ನಮಗೆ ಈ ಬಗ್ಗೆ ಹೆಮ್ಮೆ ಇದೆ ಎಂದು ಒವೈಸಿ ಅಭಿಪ್ರಾಯ ಪಟ್ಟಿದ್ದಾರೆ. "ನಿಮ್ಮ ಕರುಣೆಯ ಮೇಲೆ ನಾವು ಇಲ್ಲಿರುವುದಲ್ಲ ಎಂದು ಆರೆಸ್ಸೆಸ್ ನಲ್ಲಿ ಇರುವವರಿಗೆ ಹೇಳಲು ಬಯಸುತ್ತೇನೆ. ನನ್ನ ಸಂತೋಷ ಅಥವಾ ದುಃಖದ ಸೂಚ್ಯಂಕವನ್ನು ನೀವು ಅಳೆಯಲು ಬಯಸಿದರೆ ಸಂವಿಧಾನವು ನಮಗೆ ಏನು ಕೊಟ್ಟಿದೆ ಎಂಬುದನ್ನು ನೀವು ಮತ್ತು ನಾವು ನೋಡಬೇಕು" ಎಂದಿದ್ದಾರೆ. asaduddin owaisi mumbai hindu rss assembly elections ಮುಂಬೈ ಹಿಂದೂ ಆರೆಸ್ಸೆಸ್ ವಿಧಾನಸಭೆ ಚುನಾವಣೆ AIMIM president Asaduddin Owaisi said in Maharashtra assembly elections that, will not let Bharat to become Hindu rashtra. Story first published: Tuesday, October 15, 2019, 18:04 [IST]
"2019-12-14T17:39:03"
https://kannada.oneindia.com/news/mumbai/we-will-not-bharat-to-become-hindu-rashtra-said-asaduddin-owaisi-177509.html
ಸಿಗರೇಟು ಸೇವನೆ ಇನ್ಮುಂದೆ ಜೇಬಿಗೂ ಹಾನಿಕರ! | Smoking is injurious to health and wealth too - Kannada Oneindia | Updated: Thursday, July 10, 2014, 16:39 [IST] ಬೆಂಗಳೂರು, ಜು. 10 : 'ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ' ಎಂದು ಸಿಗರೇಟ್ ಪ್ಯಾಕ್ ಮೇಲೆ ಬರೆದಿರುವ ಸಂದೇಶವನ್ನು ಇನ್ನು ಮುಂದೆ 'ಸಿಗರೇಟು ಸೇವನೆ ಜೇಬಿಗೂ ಹಾನಿಕರ' ಎಂದು ಓದಿಕೊಳ್ಳಬೇಕಾದ ಪ್ರಸಂಗ ಬಂದಿದೆ. ಏಕೆಂದರೆ, ಸಿಗರೇಟ್ ಮೇಲಿನ ಸುಂಕವನ್ನು ಶೇ.11ರಿಂದ ಶೇ.72ರವರೆಗೆ ಏರಿಸಿದ್ದಾರೆ ಅರುಣ್ ಜೇಟ್ಲಿ ಸಾಹೇಬ್ರು. ಶೋಕಿಗಾಗಿಯೋ, ಚಟಕ್ಕಾಗಿಯೋ, ಸಂತೋಷಕ್ಕಾಗಿಯೋ, ಹುಡುಗಿಯರಿಗಾಗಿಯೋ, ನೋವು ಮರೆಯಲಿಕ್ಕಾಗಿಯೋ(?), ಅಥವಾ ಸುಖಾಸುಮ್ಮನೆ ಸಿಗರೇಟಿನ ಹೊಗೆಯನ್ನು ಬಿಡುತ್ತಿದ್ದ ಸಿಗರೇಟುವಾಲಾಗಳಿಗೆ ವಿತ್ತ ಸಚಿವರಾದ ಅರುಣ್ ಜೇಟ್ಲಿಯವರು ಸರಿಯಾದ ಬತ್ತಿ ಇಟ್ಟಿದ್ದಾರೆ. ಈ ತೀರ್ಮಾನದಿಂದಾಗಿ ಸಿಗರೇಟು ಆರಾಧಕರು ಅದರ ತುದಿಯಲ್ಲಿನ ಕೆಂಡದಂತಾಗಿದ್ದರೆ, ಪರೋಕ್ಷವಾಗಿ ಹಾನಿಗೊಳಲಾಗುತ್ತಿದ್ದವರು ಗಾಳಿಗೆ ಮೇಲೆ ಹಾರಿದ ಹೊಗೆಯಂತೆ ನಿರಾಳರಾಗಿದ್ದಾರೆ. ಕನಿಷ್ಠಪಕ್ಷ ಇದರಿಂದ ಸ್ವಲ್ಪ ಮಟ್ಟಿನ ವಾಯುಮಾಲಿನ್ಯ ತಪ್ಪುತ್ತದೆಂದು ಸಿಗರೇಟು ವಿರೋಧಿಗಳು ಅಂದುಕೊಂಡರೂ ಅಚ್ಚರಿಯಿಲ್ಲ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!] ಕೇಂದ್ರ ಬಜೆಟ್ಟಿನಲ್ಲಿ ಜೇಟ್ಲಿಯವರು ಸಿಗರೇಟು ದರ ಏರಿಸಿರುವುದನ್ನು ಸ್ವಾಗತಿಸಿ, ವಿರೋಧಿಸಿ ಹಲವಾರು ಟ್ವಿಟ್ಟಗರು ಟ್ವೀಟ್ ಮಾಡುತ್ತಿದ್ದಾರೆ. ಕೆಲವೊಂದು ಸ್ವಾರಸ್ಯಕರ ಟ್ವೀಟ್ ಗಳು ಮುಂದಿವೆ. ಓದಿ ಮಜಾ ಮಾಡಿ. [ಕೇಂದ್ರ ಬಜೆಟ್ 2014 ಮುಖ್ಯಾಂಶಗಳು] ಟ್ವೀಟ್ ಓದುವ ಮುನ್ನ ಸಿಗರೇಟ್ ಬೆಲೆ ಎಷ್ಟಿದೆ? ಪ್ರಸ್ತುತ ಈಗ ಮಾರುಕಟ್ಟೆಯಲ್ಲಿರುವ ಒಂದು ಸಿಗರೇಟ್ ಬೆಲೆ ಇಂತಿದೆ ಗೋಲ್ಡ್ ಫ್ಲೇಕ್ : 10 ರು. ವಿಲ್ಸ್ ಕ್ಲಾಸಿಕ್ : 10 ರು. ಐಟಿಸಿ (ಚಿಕ್ಕದು) : 7 ರು. ಐಟಿಸಿ (ದೊಡ್ಡದು) : 10 ರು. ಮಾರ್ಲ್ಬೊರೊ : 10 ರು. Tax on cigarettes hiked by 72 percent. Soon people will wear 'Cigarettes Ornaments' instead of Gold. #Budget2014 — 0mar Abdullah (@abdullah_0mar) July 10, 2014 ಸಿಗರೇಟನ್ನು ಆಭರಣವಾಗಿ ಬಳಸಿ ಸಿಗರೇಟಿನ ಮೇಲಿನ ಸುಂಕವನ್ನು ಏರಿಸಿದ್ದರಿಂದ ಧೂಮಪಾನಿಗಳು ಇನ್ನು ಮುಂದೆ ಸಿಗರೇಟನ್ನು ಆಭರಣವಾಗಿ ಧರಿಸಲಿದ್ದಾರೆ. Old : 'Smoking is injurious to health' New : 'Jaitley is injurious to smoking' — $$Jhunjhunwala/Magal (@jhunjhunwala) July 10, 2014 ಸಿಗರೇಟು ಸೇವನೆ ಜೇಬಿಗೂ ಹಾನಿಕರ! ಹಳೆಯದು : ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ. ಹೊಸದು : ಸಿಗರೇಟು ಸೇವನೆ ಜೇಬಿಗೂ ಹಾನಿಕರ! Costlier tobacco means Bollywood will have to be more creative. Bidi/cigarette chewer can't be passed as poor street urchin. #Budget2014 — Stereotypewriter (@babumoshoy) July 10, 2014 ಸಿಗರೇಟು ಸೇವಿಸುವವರು ಬಡವರಲ್ಲ ಸ್ವಾಮೀ! ತಂಬಾಕು ತುಟ್ಟಿಯಾಗುತ್ತಿರುವುದರಿಂದ ಬಾಲಿವುಡ್ ಮಂದಿ ಇನ್ನು ಮುಂದೆ ವಿಭಿನ್ನವಾಗಿ ಆಲೋಚಿಸಬೇಕಾಗಿದೆ. Now starting up a business for cigarette/alcohol/tobacco flavor deodorants or condoms is bright idea. Allot 100 crores to me for this. — A (@Insane_chorri) July 10, 2014 ಸಿಗರೇಟ್ ಸುಗಂಧ ದ್ರವ್ಯದ ಬಿಸಿನೆಸ್ ಆರಂಭಿಸಿದರೆ ಇನ್ನು ಮುಂದೆ ಸಿಗರೇಟ್, ಆಲ್ಕೋಹಾಲ್, ತಂಬಾಕು ಸುಗಂಧ ಸೂಸುವ ಉತ್ಪನ್ನಗಳ ಅಥವಾ ಸಿಗರೇಟ್ ಕಾಂಡೋಮ್ ತಯಾರಿಸುವ ಬಿಸಿನೆಸ್ ಶುರು ಮಾಡಿವುದು ಒಳ್ಳೆಯ ಐಡಿಯಾ. #Budget2014 I think it's best that I continue smoking for the good of the nation. — Ramesh Srivats (@rameshsrivats) July 10, 2014 ದೇಶದ ಒಳಿತಿಗಾಗಿ ಧೂಮಪಾನ ಮುಂದುವರಿಸುತ್ತೇನೆ ಅಲ್ವೆ ಮತ್ತೆ? ಸಿಗರೇಟು ಹೆಚ್ಚು ಸೇವಿಸುವುದರಿಂದ ದೇಶದ ಆರ್ಥಿಕ ಸ್ಥಿತಿಯೂ ಉತ್ತಮವಾಗುತ್ತದೆ? ದೇಹದ ಆರೋಗ್ಯ ನೆಗೆದುಬಿದ್ದು ಹೋಗಲಿ! Lines in front of the Cigarette shops. Cigarettes going off the shelf. Courtesy #Budget2014 — Ravinder Singh (@_RavinderSingh_) July 10, 2014 ಸಿಗರೇಟ್ ಅಂಗಡಿಯ ಮುಂದೆ ದೊಡ್ಡ ಕ್ಯೂ ಅಂತೆ ಸಿಗರೇಟ್ ರೇಟ್ ಏರಿಸಿರುವುದರಿಂದ ಪಾನ್ ಬೀಡಾ ಅಂಗಡಿಯ ಮುಂದೆ ಜನರು ಕ್ಯೂ ನಿಂತಿದ್ದಾರಂತೆ! Now instead of Rotten Lungs picture on cigarette packs they should put empty wallet pictures — King_Drunkard_IV (@KingDrunkard) July 10, 2014 ಸಿಗರೇಟ್ ಪ್ಯಾಕೇಟು ಮತ್ತು ಖಾಲಿ ಪಾಕೀಟು! ಇನ್ನು ಮುಂದೆ ಸಿಗರೇಟ್ ಪ್ಯಾಕ್ ಮೇಲೆ ಹದಗೆಟ್ಟು ಹೋಗಿರುವ ಶ್ವಾಸಕೋಶದ ಚಿತ್ರದ ಬದಲು ಖಾಲಿ ಪಾಕೀಟಿನ ಚಿತ್ರ ಬರಲಿದೆ! Effect of #Budget2014 - Banks to introduce highly effective CIGARETTE loans! ;) — Vignesh Iyer (@TrippyIyer) July 10, 2014 ಬ್ಯಾಂಕಿಂದ ಸಿಗರೇಟಿಗಾಗಿ ಸಾಲ ಬ್ಯಾಂಕುಗಳು ಸಿಗರೇಟ್ ಕೊಳ್ಳಲಿಕ್ಕೆಂದು ಆಕರ್ಷಕ ದರದಲ್ಲಿ ಗ್ರಾಹಕರಿಗೆ ಸಾಲ ನೀಡಲಿದೆಯಂತೆ! A packet of cigarette is there in the car. Just sent two armed security guards to keep a vigil.. — The Bad Indian (@TheBadIndian) July 10, 2014 ಸಿಗರೇಟಿಗೆ ಭಾರೀ ಬಿಗಿ ಭದ್ರತೆ ಕಾರಲ್ಲಿ ಎರಡು ಪ್ಯಾಕೇಟ್ ಸಿಗರೇಟಿದೆ. ಅದನ್ನು ಕಾಯಲೆಂದು ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳನ್ನು ಕಳಿಸಿದ್ದೇನೆ. Excise duty on cigarette raised from 11 to 72%. Now smokers won't die of cancer but will die of shock and trauma! — Bhak Sala (@bhak_sala) July 10, 2014 ಸಿಗರೇಟು ಆರಾಧಕರು ಕ್ಯಾನ್ಸರಿಂದ ಸಾಯಲ್ಲ ಸಿಗರೇಟು ಸೇದುವವರು ಕ್ಯಾನ್ಸರಿಂದ ಸಾಯುವುದಿಲ್ಲ. ಬದಲಾಗಿ, ಶಾಕ್ ನಿಂದ ಮತ್ತು ಆಘಾತದಿಂದ ಸಾಯುತ್ತಾರೆ. Robbers find cigarette packs in a bank locker. #BUdget2014 impact! — Apoorva Angiras (@ApoorvaAngiras) July 10, 2014 ಬ್ಯಾಂಕ್ ಲಾಕರಲ್ಲಿ ಏನು ಸಿಕ್ಕಿದೆ ಗೊತ್ತಾ? ಬ್ಯಾಂಕ್ ಲಾಕರಲ್ಲಿ ಕಳ್ಳನಿಗೆ ಏನು ಸಿಕ್ಕಿದೆ ಗೊತ್ತಾ? ಸಿಗರೇಟ್ ಪ್ಯಾಕ್! Girls.. The best gift 🎁 to impress your boyfriend is right here! Thanks to #Budget2014 pic.twitter.com/EJUXqfR0uA — SreeNu (@BLRbliss) July 10, 2014 ಗರ್ಲ್ ಫ್ರೆಂಡ್ ಪಟಾಯಿಸಲು ಇನ್ನೇನು ಬೇಕು? ಗರ್ಲ್ ಫ್ರೆಂಡ್ ಪಟಾಯಿಸಲು ಇದಕ್ಕಿಂತ ಇನ್ನೇನು ಬೇಕು ಹೇಳಿ? ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು 40 ಸಿಗರೇಟಿನ ಕಥೆ ಬೆಂಗಳೂರು: ಸಿಗರೇಟಿಗೆ 15 ರೂ.ಕೊಡದಿದ್ದಕ್ಕೆ ಇಬ್ಬರ ಹತ್ಯೆ! cigarette smoking union budget arun jaitley ಸಿಗರೇಟು ಧೂಮಪಾನ ಕೇಂದ್ರ ಬಜೆಟ್ ಅರುಣ್ ಜೇಟ್ಲಿ Union Budget 2014 : Arun Jaitley has given jolt to smokers by hiking excise duty on cigarettes between 11 to 72%. Few tweeples are making fun of it and many have welcomed it. Here are some funny tweets.
"2019-12-14T03:31:56"
https://kannada.oneindia.com/news/india/smoking-is-injurious-health-and-wealth-too-086045.html
ಚಿಕ್ ಚಿಕ್ ಸಂಗತಿ: ಹಾಳಾದೊವೆರಡು ಮೊಲೆ ಬಂದು.. | ಚಿಕ್ ಚಿಕ್ ಸಂಗತಿ: ಹಾಳಾದೊವೆರಡು ಮೊಲೆ ಬಂದು.. – ಅವಧಿ / Avadhi ಅಲ್ಲಿ ಕುವೆಂಪು ಮತ್ತು ಯುಗಾದಿ ಎರಡೂ.. ಪದ್ಮಾ ಕುಮಟಾ ಕಂಡಿದ್ದು ಹೀಗೆ.. ವಾಹ್! ಬೆಂಡು ಬತಾಸು ಮೂಗಿನ ನತ್ತು ಆಲ್ಬಂ.. ಶಾಂತಿ ಅಪ್ಪಣ್ಣಗೆ ಗೌರಮ್ಮ ಗರಿ ಈ ಸಿನಿಮಾಗಳನ್ನು ಮಿಸ್ ಮಾಡ್ದೆ ನೋಡಿ ನನ್ನ ಮನೆಯ ಮಹಡಿಯಲ್ಲಿ.. B ಕ್ಯಾಪಿಟಲ್ ಅನಾವರಣ Homeಅಂಕಣಚಿಕ್ ಚಿಕ್ ಸಂಗತಿಚಿಕ್ ಚಿಕ್ ಸಂಗತಿ: ಹಾಳಾದೊವೆರಡು ಮೊಲೆ ಬಂದು.. ಜಿ ಎನ್ ಮೋಹನ್ ನಾಲ್ಕು ಪುಟ ತಿರುಗಿಸಿರಬಹುದು ಅಷ್ಟೇ ಕೈ ಗಕ್ಕನೆ ನಿಂತಿತು ಒಂದಷ್ಟು ಹೊತ್ತು ಅಷ್ಟೇ, ನನ್ನ ಬೆರಳುಗಳಿಗೆ ಪುಟ ತಿರುಗಿಸುವುದೇ ಮರೆತು ಹೋಯಿತು ಕಣ್ಣುಗಳಿಗೆ ಎದುರಿಗಿದ್ದ ಅಕ್ಷರ ಕ್ರಮೇಣ ಕಾಣಿಸದಂತಾಗಿ ಹೋಯಿತು ನನ್ನ ಕಣ್ಣುಗಳು ಒದ್ದೆಯಾಗಿ ಹೋಗಿದ್ದವು ಒಂದು ಹನಿ ಬೇಡ ಬೇಡವೆಂದರೂ ಅದೇ ಹಾಳೆಗಳ ಮೇಲೆ ಜಾರಿ ಬಿದ್ದೇ ಬಿಟ್ಟಿತು ‘ಮತ್ತದೇ ಸಂಜೆ.. ಅದೇ ಏಕಾಂತ..’ ಅನಿಸಿಬಿಟ್ಟಾಗಲೆಲ್ಲಾ ನನ್ನ ಮನಸ್ಸು ತಡಕುವುದು ಪುಸ್ತಕಗಳನ್ನೇ ಹಾಗೆ ಅಂದೂ ಸಹಾ ಕಪಾಟಿನಲ್ಲಿದ್ದ ಒಂದು ಪುಸ್ತಕವನ್ನು ಎಳೆದುಕೊಂಡಿತ್ತು ನಾಲಿಗೆ ಮತ್ತೆ ಮತ್ತೆ ಅದೇ ಹಲ್ಲಿಗೆ ಹೊರಳುವ ಹಾಗೆ ನಾನು ಕೈಗೆತ್ತಿಕೊಂಡಿದ್ದು ಚಂದ್ರಶೇಖರ ಆಲೂರರ ‘ಆನು ಒಲಿದಂತೆ ಹಾಡುವೆ’ ನನ್ನ ಕಾಲಕ್ಕೆ ಜಾರಲು ಆ ಪುಸ್ತಕ ಒಂದು ನೆಪ ಅಷ್ಟೇ ಹಾಗೆ ಜಾರುತ್ತಿರುವಾಗಲೇ ಅದು ಕಣ್ಣಿಗೆ ಬಿತ್ತು- ‘ಸುಮಕೆ ಸೌರಭ ಬಂದ ಗಳಿಗೆ’ ನನ್ನ ಮನಸ್ಸು ಓಡಿದ್ದು ಅಂಗೋಲಾದ ಕಡೆಗೆ ದೂರದ ಆಫ್ರಿಕಾ ಖಂಡದ ಅಂಗೋಲಾ ದೇಶದ ಕಡೆಗೆ ಒಂದಷ್ಟು ದಿನದ ಹಿಂದೆ ಗೆಳೆಯ ಪ್ರಸಾದ್ ನಾಯ್ಕ್ ಫೋನ್ ಮಾಡಿದ್ದ ನಿಮ್ಮ ಮೇಲ್ ನೋಡಿ ಅಂತ ನಾನು ಸುರತ್ಕಲ್ ನಿಂದ ಅಂಗೋಲಾಗೆ ಹಾರಿದ ಹುಡುಗ ಇನ್ನೇನು ಬರೆದಿರುತ್ತಾನೆ ಎಂದುಕೊಂಡೇ ಕಂಪ್ಯೂಟರ್ ಆನ್ ಮಾಡಿದ್ದೆ ಮೊದಲ ಬಾರಿಗೆ ವಿದೇಶಕ್ಕೆ ಹೋದವರು ಬೆರಗುಗಣ್ಣು ಬಿಟ್ಟುಕೊಂಡು ಅಲ್ಲಿನ ಭರ್ಜರಿ ಕಟ್ಟಡವನ್ನೋ, ಪುಷ್ಕಳ ಊಟವನ್ನೋ ಇಲ್ಲವೇ ಪಬ್ ನಲ್ಲಿ ಬಿಯರ್ ಹೀರಿದ್ದನ್ನೋ ಬಣ್ಣಿಸಿರುತ್ತಾರೆ ಹಾಗೆಂದು ಬಲವಾಗಿ ನಂಬಿಕೊಂಡೇ ಕ್ಲಿಕ್ ಮಾಡಿದ ನಾನು ಗರ ಹೊಡೆದು ಕುಳಿತುಬಿಟ್ಟೆ ಪ್ರಸಾದ್ ಒಂದು ಕಗ್ಗತ್ತಲ ಕಾಲವನ್ನು ಹಿಡಿದು ನನ್ನೆದುರು ನಿಂತಿದ್ದ ಇನ್ನೂ ನಿನ್ನೆ ಮೊನ್ನೆ ಅಂಗಳದಲ್ಲಿ ಕುಂಟಾಬಿಲ್ಲೆ ಆಡುತ್ತಿದ್ದ ಹುಡುಗಿಯನ್ನು ಹುಡುಕಿಕೊಂಡು ಯೌವ್ವನ ಹೆಜ್ಜೆಯಿಡುವಾಗ ಅದನ್ನು ನಾನು ‘ಸುಮಕೆ ಸೌರಭ ಬರುವ ಗಳಿಗೆ’ ಎಂದೇ ತಿಳಿದಿದ್ದೆ ನಾನೊಬ್ಬನೇ ಏಕೆ? ಆ ಪುಸ್ತಕವೂ ಹಾಗೇ ನಂಬಿತ್ತು. ಆದರೆ ಅಲ್ಲೊಂದು ಲೋಕವಿತ್ತು. ಯೌವನವೆನ್ನುವುದು ಸದ್ದು ಮಾಡದೆ, ಕಳ್ಳ ಹೆಜ್ಜೆ ಹಾಕುತ್ತ ಒಳಗೆ ಲಗ್ಗೆ ಹಾಕುತ್ತದೆ ಎನ್ನುವುದು ಒಂದು ಭಯಾನಕ ದುಸ್ವಪ್ನವಾಗಿದ್ದ ಲೋಕ ಅಂಗಳದಲ್ಲಿ ಆಡುವ ಮಗು ನಾನು ದೊಡ್ಡವಳಾಗಿಬಿಟ್ಟರೆ ಎಂದೇ ಬೆಚ್ಚಿ ಬೀಳುವ ಲೋಕ ನನಗೆ ಯೌವನ ಬೇಡ ಎಂದು ನಿದ್ರೆಯಲ್ಲಿ ದುಃಸ್ವಪ್ನ ಕಂಡು ಚೀರಿ ಎದ್ದು ಕುಳಿತುಕೊಳ್ಳುವವರ ಲೋಕ ಯೌವನ ಇನ್ನೇನು ನನ್ನನ್ನು ತಾಕುತ್ತದೆ ಎನ್ನುವ ಕಾರಣಕ್ಕೆ ಇದ್ದ ಧೈರ್ಯವೆಲ್ಲಾ ಕುಸಿದು ಮನಶ್ಶಾಸ್ತ್ರಜ್ಞರನ್ನು ಹುಡುಕಿ ಹೋಗುತ್ತಿರುವವರ ಲೋಕ ಅಷ್ಟೇ ಅಲ್ಲ, ಯೌವನದ ಆಗಮನವನ್ನು ಧಿಕ್ಕರಿಸಿ ಸಾವಿಗೆ ಶರಣಾಗುತ್ತಿದ್ದವರ ಲೋಕ ಎದೆ ಗುಬ್ಬಿ ಮೂಡುತ್ತಿದೆ ಎಂದರೆ ಸಾಕು ಎಷ್ಟೋ ಮನೆಗಳಲ್ಲಿ ಬೆಂಕಿ ಒಲೆ ಸಿದ್ಧವಾಗುತ್ತಿತ್ತು ಕಲ್ಲು, ಬಟ್ಟಲು ಆ ಬೆಂಕಿಯಲ್ಲಿ ಕಾಯುತ್ತಿದ್ದವು ತೆಂಗಿನ ಚಿಪ್ಪಿನೊಳಗೆ ಕೆಂಡ ಸೇರುತ್ತಿದ್ದವು ಹಾಗೆ ತಯಾರಾದ ಬೆಂಕಿಯನ್ನು ಕೈನಲ್ಲಿಟ್ಟುಕೊಂಡ ಅಮ್ಮಂದಿರು ಮಕ್ಕಳನ್ನು ಹಿಡಿದುಕೊಂಡು ಇನ್ನು ಮೊಲೆ ಮೂಡುವುದೇ ಇಲ್ಲ ಎನ್ನುವಂತೆ ಅದನ್ನು ಸುಟ್ಟು ಹಾಕಿಬಿಡುತ್ತಿದ್ದರು ಹಾಹಾಕಾರ, ನೋವು, ಅಳು ಯಾವುದೂ ಈ ಎದೆ ಸುಡುವಿಕೆಯನ್ನು ತಡೆಯುತ್ತಿರಲಿಲ್ಲ ಮೊಲೆ ಇಲ್ಲವಾಗಿಬಿಡಬೇಕು ಎನ್ನುವುದಷ್ಟೆ ಅಲ್ಲಿದ್ದ ಆತಂಕ ಅದನ್ನು ‘ಬ್ರೆಸ್ಟ್ ಐರನಿಂಗ್’ ಎನ್ನುತ್ತಾರೆ ‘ಎದೆ ಇಸ್ತ್ರಿ’ ಒಂದು ದಿನ ಹೀಗೆ ಮನಸ್ಸಿಗೆ ಏನು ಕವಿದುಕೊಂಡಿತ್ತೋ ನಾನು ಹಾಗೂ ಎಸ್ ಕೆ ಕರೀಂ ಖಾನ್ ಕಡಲ ತಡಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು ಕತ್ತಲ ರಾತ್ರಿ, ಎಲ್ಲೂ ಕಾಣದ ಚಂದ್ರಮನ ಬೆಳಕು ಮನಸ್ಸಿಗೆ ಇನ್ನಷ್ಟು ಕಳವಳ ತುಂಬಿತ್ತು ಅವರು ಹೇಳಿ ಕೇಳಿ ‘ಜಾನಪದ ಜಂಗಮ’ ನನ್ನ ಮನಸ್ಸಿಗೆ ಕಳವಳಕ್ಕೆ ಮಾತು ಕೊಟ್ಟರೋ ಎನ್ನುವಂತೆ ದನಿ ಎತ್ತಿದರು ‘ಎಮ್ಮೇಯ ಮೇಯ್ಸ್ಕೊಂಡು ಸುಮ್ಮಾನೆ ನಾನಿದ್ದೆ ಹಾಳಾದೋವೆರಡು ಮೊಲೆ ಬಂದು। ನನ್ನಪ್ಪ ಕಂಡೋರ್ಗೆ ನನ್ನ ಕೊಡುತಾನೆ’ ಅರೆ! ನಾನು ಎಂದೂ ಕೇಳದ ಸಾಲು ಅದು ಆಗ ತಾನೇ ಯೌವನವನ್ನು ಕೈಗೆಟುಕಿಸಿಕೊಂಡಿದ್ದ, ‘ಕಾಮಾನ ಬಾಣ ಆತುರ ತರವೇನಾ’ ಎನ್ನುವ ಹುಮ್ಮಸ್ಸಿನಲ್ಲಿದ್ದವ ನನಗೆ ಕಂಡಿದ್ದೆಲ್ಲವೂ ಕಾಮನ ಬಾಣವೇ ಆಗಿ ಕಾಣುತ್ತಿತ್ತು ಪ್ರತೀ ಮರದ ಹಿಂದೆಯೂ ಹೂ ಬಿಲ್ಲ ಹಿಡಿದ ಮನ್ಮಥರೇ ಯೌವನ ಎನ್ನುವುದು ನನಗೆ ಅಂತಹ ಕನಸು ಕೊಟ್ಟಿತ್ತು ಆದರೆ.. ಆದರೆ ಇಲ್ಲಿ ಕಡಲ ಬೋರ್ಗರೆತವನ್ನೂ ಮೀರುವಂತೆ ಈ ಅಜ್ಜ ಕರೀಂಖಾನ್ ಹಾಡುತ್ತಿರುವುದಾದರೂ ಏನು? ತನ್ನ ಬಾಳಿ ಬದುಕಿದ ಮನೆಯನ್ನ, ತನ್ನ ತವರನ್ನ, ತನ್ನ ಖುಷಿಯನ್ನ ಆಗಲಿ ಹೋಗಬೇಕಲ್ಲಾ ಎನ್ನುವ ಕಾರಣಕ್ಕೆ ಮುಂದೆಲ್ಲಿ ಹೋಗುತ್ತೇನೋ, ಏನು ಕಾಣಬೇಕಿದೆಯೋ ಎನ್ನುವ ಕಾರಣಕ್ಕೋ ಆಕೆ ಈ ಅಗಲಿಕೆಗೆ ಕಾರಣವಾಗಿ ಮೂಡಿರುವ ತನ್ನ ಮೊಲೆಯನ್ನೇ ದ್ವೇಷಿಸುತ್ತಿದ್ದಾಳೆ ಯಾವುದು ಸಂಭ್ರಮದ ಸೂಚಕ ಎಂದು ನಾನಂದುಕೊಂಡಿದ್ದೆನೋ ಅದನ್ನು ಆಕೆ ‘ಹಾಳಾದೋವೆರಡು’ ಎಂದು ಬಣ್ಣಿಸುತ್ತಿದ್ದಾಳೆ ಅಲ್ಲಿ ಆ ಅಂಗೋಲಾದ ಹುಡುಗ ಹೇಳುತ್ತಿರುವ ಕ್ಯಾಮೆರೂನ್ ನ ಕಥೆಯಲ್ಲಿ ಮೊಲೆಗಳನ್ನೇ ಸುಟ್ಟು ಹಾಕುತ್ತಿದ್ದಾರೆ ತನ್ನ ಮನೆಯಲ್ಲಿರುವ ಹುಡುಗಿಗೆ ಮೊಲೆ ಬಂತು ಎಂದು ಗೊತ್ತಾದರೆ ಸಾಕು ಎಲ್ಲಿ ಅವಳನ್ನು ಅತ್ಯಾಚಾರ ಮಾಡಿಬಿಡುತ್ತಾರೋ, ಎಲ್ಲಿ ಹೊತ್ತೊಯ್ದುಬಿಡುತ್ತಾರೋ ಎಲ್ಲಿ ಅವಳನ್ನು ಕೊಂದುಬಿಡುತ್ತಾರೋ ಎನ್ನುವ ತಾಯಂದಿರ ಆತಂಕವೇ ಈ ಎಲ್ಲಕ್ಕೂ ಕಾರಣವಾಗಿ ಹೋಗಿತ್ತು ಎದೆ ಎನ್ನುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು ಚೀನಾದಲ್ಲಿ ಹೀಗೆ ಪಾದಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ಓದಿ ಗೊತ್ತಿತ್ತ್ತು ಪಾದಗಳು ಬೆಳೆಯದಂತೆ ಹಸುಗೂಸುಗಳಿಗೆ ಇನ್ನೂ ತೊಟ್ಟಿಲಲ್ಲಿರುವಾಗಲೇ ಗಟ್ಟಿ ಬಟ್ಟೆ ಕಟ್ಟಲು ಶುರು ಮಾಡುತ್ತಾರೆ ಇದು ಇನ್ನೂ ಎಷ್ಟೋ ವರ್ಷಗಳ ಕಾಲ ಮುಂದುವರೆಯುತ್ತದೆ ಇನ್ನು ಮುಂದಕ್ಕೆ ಪಾದ ಬೆಳೆಯುವುದಿಲ್ಲ ಎಂದು ಗೊತ್ತಾಗುವವರೆಗೆ ಆದರೆ ಅಲ್ಲಿ ಅದು ಸೌಂದರ್ಯಕ್ಕಾಗಿ. ಪುಟ್ಟ ಪಾದಗಳೇ ಸೌಂದರ್ಯ ಎಂದು ನಂಬಿರುವವರ ನಾಡು ಅದು ಅಲ್ಲಿ ಅದು ಇನ್ನೂ ಚೆನ್ನಾಗಿ ಕಾಣಸಿಕೊಳ್ಳಲು ಮಾಡಿಕೊಂಡಿದ್ದ ದಾರಿ ಆದರೆ ಇಲ್ಲಿ ಸೌಂದರ್ಯವನ್ನೇ ಸುಟ್ಟುಕೊಳ್ಳುತ್ತಿದ್ದರು ಅದು ಅವರಿಗೆ ಆಯ್ಕೆಯಾಗಿರಲಿಲ್ಲ, ಆತಂಕದ ಕರಿಮೋಡವಾಗಿತ್ತು ಅಲ್ಲಿಗೊಬ್ಬ ಬಂದ. ಗಿಲ್ಡಾಸ್ ಪಾರ್ ಎಂಬಾತ. ‘ಪ್ಲಾಸ್ಟಿಕ್ ಡ್ರೀಮ್’ ಎನ್ನುವ ತನ್ನ ಯೋಜನೆಗೆ ಫೋಟೋಗಳನ್ನು ಕ್ಲಿಕ್ಕಿಸಲು ಆಗಲೇ ಆತ ಬೆಚ್ಚಿ ಬಿದ್ದದ್ದು ಕ್ಯಾಮೆರೂನ್ ನಲ್ಲಿದೆ ಎಂದುಕೊಂಡಿದ್ದ ಬ್ರೆಸ್ಟ್ ಐರನಿಂಗ್ ನೋಡಿದರೆ ಆಫ್ರಿಕಾದ ಬಹುತೇಕ ಎಲ್ಲಾ ದೇಶಗಳಲ್ಲೂ ಇತ್ತು ಅಷ್ಟೇ ಅಲ್ಲ ನಿಧಾನವಾಗಿ ಇತರ ದೇಶಕ್ಕೂ ಹೆಜ್ಜೆ ಹಾಕಿತ್ತು ಆಗ ಆತ ತನ್ನ ಯೋಜನೆಯನ್ನೇ ಬದಲಿಸಿದ ತಾಯಂದಿರ ಮನ ಒಲಿಸಿ ಈ ಕರಾಳ ಆಚರಣೆಯನ್ನು ಸಮಾಜದ ಎದುರು ಫೋಟೋಗಳ ಮೂಲಕ ತೆರೆದಿಡುತ್ತಾ ಹೋದ ಗೊತ್ತಿಲ್ಲ ಎಷ್ಟು ಮಕ್ಕಳು ಬಚಾವಾಗಿದ್ದಾರೆ ಎಂದು ಇದೆಲ್ಲಾ ಓದುತ್ತಿರುವಾಗಲೇ ನನ್ನಒಳಗೆ ಏನೋ ಒಂದು ನೆನಪು ಕದಲಿದಂತಾಯ್ತು ಮಸುಕು ಮಸುಕಾಗಿ ಮೂಡುತ್ತಿದ್ದ ಪದಗಳನ್ನು ಜೋಡಿಸುತ್ತಾ ಹೋದೆ ‘ಮೈ ನೆರೆದ ಮಗಳೊಬ್ಲು ಮನೆಯಲ್ಲಿದ್ದಾಳಂದ್ರೆ ಊರ ಒಡೆಯ ಸೀರೆ ಕುಬುಸ ತರತೀನಂದ ಕಲ್ಲು ಮುಳ್ಳಿಗೆ ಹೇಳಲಾ ನನ ಗೋಳ ನಾನೇ ಕಲ್ಲಾಗೋಗಲಾ..’ ಹಳ್ಳಿ ಹಳ್ಳಿಗಳೊಳಗೆ ಅದೇ ಎದೆ ಗುಬ್ಬಿ ಮೂಡುತ್ತಿದ್ದ ತಕ್ಷಣ ಎರಗುತ್ತಿದ್ದ ಹದ್ದುಗಳ ಬಗ್ಗೆ ಕೆ ರಾಮಯ್ಯ ಬರೆದ ಕವಿತೆಯಿದು ಎಲ್ಲರ ಬಾಯಲ್ಲಿ ಹೋರಾಟದ ಹಾಡಾಗಿ ಚಿಮ್ಮಿತ್ತು ಈಗ ಹೇಳಿ ‘ಸುಮಕೆ ಸೌರಭ ಬಂದ ಗಳಿಗೆ’ ಯಾವುದು?? Shashikala September 23, 2016 Sir, I suggest two books by “Ayaan Hirsi Ali” may be u would have read. If u have not u will thank me for suggesting I want u to write about these two books and the legendary person “Ayaan Hirsi Ali” Shashikala. M Reply Sangeeta Kalmane September 16, 2016 ಎಂಥ ಕರುಳು ಕಿವುಚುವ ಆಚರಣೆ! ವಯಸ್ಸಿಗೆ ಬರುತ್ತಿರುವ ಅಲ್ಲಿಯ ಹೆಣ್ಣುಮಕ್ಕಳ ಸ್ಥಿತಿ ಕಲ್ಪನಾತೀತ. ಪಾಪ! Reply ನೂತನ ಎಮ್ ದೋಶೆಟ್ಟಿ September 16, 2016 ತಣ್ಣಗೆ ಕೊರೆಯುತ್ತಿದೆ…. Reply nirmala I shettar September 16, 2016 mohan sir vishaya manakke vedane tanditu. hennannu innoo adeshtu teranaagi hattikkalaaguttide, naavu tiliyada vishaya adeshtu ideyo,,,,,, Reply Boranna September 16, 2016 ಚಿಕ್ ಚಿಕ್ ಸಂಗತಿ ಅಂತ ಅಂಕಣದಲ್ಲಿ ಎಲ್ಲರ ಮನ ತಟ್ಟುವ ದೊಡ್ಡ ದೊಡ್ಡ ವಿಚಾರಗಳನ್ನು ತಿಳಿಸುತ್ತಿರುವ ಸರ್ ಗೆ ವಂದನೆಗಳು…., Reply S.p.vijaya Lakshmi September 16, 2016 Ayyo, krura paddhathiye…! Identha bheekarathe…. Reply Pradeep September 16, 2016 🙁 … ಇತ್ತೀಚಿಗೆ ನೋಡಿದ ಅಕಿರ ಸಿನೆಮಾ ಇಂತಹ ಆತಂಕಕ್ಕೆ ಪ್ರತಿಕ್ರಿಯೆಯೇ ಇರಬೇಕು Reply Prasad September 16, 2016 ಹೆಸರಿಗಷ್ಟೇ `ಚಿಕ್ ಚಿಕ್ ಸಂಗತಿ’ ಎಂಬಂತಿರುವ ಈ ಅಂಕಣದ ವ್ಯಾಪ್ತಿಯು ಬಲುದೊಡ್ಡದು. ಮೊಟ್ಟಮೊದಲ ಬಾರಿಗೆ ಬ್ರೆಸ್ಟ್ ಐರನಿಂಗ್ ಎಂಬ ಸಂಪ್ರದಾಯದ ಬಗ್ಗೆ ತಿಳಿದುಬಂದಾಗ ನಾನು ಬೆಚ್ಚಿಬಿದ್ದದ್ದಂತೂ ಸತ್ಯ. ಈ ಹಿಂದೆ ಯೋನಿಛೇದನ ಕ್ರಿಯೆಯ ಬಗ್ಗೆ ಓದಿ ಬರೆಯುವಾಗಲೂ ಕಣ್ಣುಗಳು ತೇವವಾಗಿದ್ದವು. ಆಫ್ರಿಕಾ ಎಂಬ ಕಗ್ಗತ್ತಲಿನ ಖಂಡದ ಒಂದೊಂದೇ ಪದರಗಳನ್ನು ನಾಜೂಕಾಗಿ ಬಿಡಿಸುತ್ತಾ ಹೋದರೆ ಎದುರಾಗುವ ಸತ್ಯಗಳು ಎಂಥವರನ್ನೂ ದಂಗುಬಡಿಸುವಂಥವುಗಳು. ಧರ್ಮ, ಸಂಪ್ರದಾಯ, ಶಿಷ್ಟಾಚಾರ, ಮೂಢನಂಬಿಕೆ ಇತ್ಯಾದಿಗಳ ಹೆಸರಿನಲ್ಲಿ ಹೆಣ್ತನವನ್ನು ಹೊಸಕಿಹಾಕುವ ಪರಿಸ್ಥಿತಿಯು ಇಪ್ಪತ್ತೊಂದನೇ ಶತಮಾನದಲ್ಲೂ ಮುಂದುವರಿಯುತ್ತಿರುವುದು ಈ ಭೂಭಾಗದ ವಿಪಯರ್ಾಸವೇ ಸರಿ. ಚೆಂದದ, ಮನಮುಟ್ಟುವ ಬರಹವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. – ಪ್ರಸಾದ್ ನಾಯ್ಕ್, ರಿಪಬ್ಲಿಕ್ ಆಫ್ ಅಂಗೋಲ Reply veda September 16, 2016 lekhana odi abba kroora jagatte annisbidthu. Reply Kusuma patel September 16, 2016 It is shocking & hurting to know such practices still exist. Hope things will change for the better. It was great article sir. Reply Sarojini Padasalagi September 16, 2016 ಹೆಣ್ಣು ಎಲ್ಲದರಲ್ಲಿಯೂ ಮುಂದಿರುವಾಗಲೂ ,ಅವಳು ಸಮಾನತೆಗೆ ಹೋರಾಡುವ ಕಾಲ ಹೋಗಿಯೇ ಇಲ್ಲ .ಅವಳೇ. ಆರಕ್ಷಕಳಾದರೂ ರಕ್ಷಣೆಗೆ ಮೊರೆ ಇಡುವುದು. ತಪ್ಪಿಲ್ಲ .ಲಾವಣ್ಯ ,ಲಾಸ್ಯ ,ಮಾಧುರ್ಯ ,ಕೋಮಲತೆ ,ಚಲುವು ಹೆಣ್ಣಿಗೆ ದೈವದತ್ತ ದೇಣಿಗೆ .ಆದರೆ ಹೆಣ್ತನದ ರಕ್ಷಣೆಗೆ ಆ ದೇಣಿಗೆಯ ಬಲಿನೇ ಬೇಕಾ ? ಕರುಳಿನಲ್ಲಿ ಕತ್ತರಿಯಾಡಿಸಿದಂತಹ ಯಾತನೆ .ಹೆಣ್ಣಿಲ್ಲದ ಜೀವನ ಊಹಿಸಲಸಾಧ್ಯ .ಆದರೂ ಶೋಷಣೆಗೆ ಅವಳೇ ಬಲಿ .ಎಂದು ಬಂದೀತು ಸುಕಾಲ ? “ಜಾಣೆಯಾಗಿರು ನನ್ನ ಮಲ್ಲಿಗೆ ನೀ ಹೆಣ್ಣಾಗಿ ಬಂದಿರುವಿ. ಇಲ್ಲಿಗೆ ” ಅಂತ ನನ್ನ ಮಗಳಿಗೆ ಹೇಳಿ ಕಣ್ಣೀರಿಟ್ಟದ್ದು ಇಂದಿಗೂ ಕಣ್ಣು ಒದ್ದೆಯಾಗಿಸುತ್ತದೆ .ಸಬಲೆಯರಾದ .ಅಬಲೆಯರ ಗೋಳು ಇದು .ತುಂಬಾ ಒಳ್ಳೆಯ ,ಕಣ್ತೆರೆಸುವ ಲೇಖನ Reply Bharathi Hegade September 16, 2016 mohan sir avara baraha hagu k.v.tirumalesh avara pratikriye eradu manakalakuva hage iddavu. eradu kuda oduttiddante arivillade nanna kannugalu oddeyadavu Reply Venky September 16, 2016 Thank you Reply Sathyakama Sharma Kasaragodu September 16, 2016 ಹೆಣ್ಣು ಭ್ರೂಣ ಹತ್ಯೆ ಇದೆ ಸಾಲಿಗೆ ಸೇರುವ ಒಂದು ಹೇಯ ಕೃತ್ಯ. ಕೆಲವು ಭ್ರೂಣಗಳಿಗೆ ಆ ದುರ್ಗತಿ ಬಂದಿದ್ದರೆ, ಭಾರತ ಈ ಬಾರಿ ಒಲಿಂಪಿಕ್ಸ್ ನಲ್ಲಿ ಬರಿಗೈಯಲ್ಲಿ ವಾಪಾಸು ಬರಬೇಕಾಗುತ್ತಿತ್ತು! Reply Gn mohan September 16, 2016 Thanks sir. Reply ಸುಮಿತ್ರಾ ಎಲ್ ಸಿ September 16, 2016 ಆಫ್ರಿಕಾ ದಲ್ಲಿ ಈ ಬಗೆಯ ಸ್ತ್ರೀವಿರೋದಿ ಆಚರನೆಗಳು ಈಗಲೂ ಇವೆ ಎಂಬುದು ವಿಷಾದನೀಯ. ವಾರಿಸ್ ಡೆರಿ ಸ್ತ್ರೀ ಸುನ್ನತಿಯ ವಿರುದ್ಧ ಹೋರಾಡಿದಂತೆ ಇದನ್ನೂ ಯಾರಾದರೂ ವಿರೋಧಿಸಬೇಕು. ಬರಹ ಚೆನ್ನಾಗಿದೆ Reply ಲಕ್ಷ್ಮೀನರಸಿಂಹ September 16, 2016 ಕರುಳಿರಿಯುವ ಕಥನ. ಈ ತರಹದ ನೋವುಗಳು ದಕ್ಷಿಣ ಗೋಳಾರ್ಧದವರನ್ನೇ ಕಾಡುವುದೇಕೆ???? Reply kvtirumalesh September 16, 2016 ಪ್ರಿಯ ಮೋಹನ್ ಮನಕಲಕುವ ವಿಚಾರದ ಬಗ್ಗೆ ಬರೆದಿದ್ದೀರಿ. ನನಗಿರುವ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟ ನನಗೆ ಇದು ಚೆನ್ನಾಗಿ ಅರ್ಥವಾಗುತ್ತದೆ. ಈ ಹುಡುಗಿಯರು ಶಾಲೆ ಕಾಲೇಜುಗಳಿಗೆ ಹೋಗುತ್ತಿರುವಾಗ ಅಬರ ಸುರಕ್ಷೆ ಬಗ್ಗೆ ಆತಂಕಗೊಂಡಿದ್ದೆ; ಹಲವು ಕೆಟ್ಟ ಅನುಭವಗಳಾಗಿದ್ದವು. ಪ್ರತಿಯೊಬ್ಬ ಮಗಳಿಗೂ ಹೇಳಿದ್ದೇನೆ: ತಾಯಿ ಮನೆ, ಗಂಡನ ಮನೆ ಅಂತ ಇಲ್ಲ, ನೀವಿರುವುದೇ ನಿಮ್ಮ ಮನೆ, ಯಾವಾಗ ಬೇಕಾದರೂ ಬನ್ನಿ, ಎಷ್ಟು ದಿನ ಬೇಕಾದರೂ ಇರಿ, ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ, ನಿಮ್ಮಿಷ್ಟದಂತೆ ಇರಿ, ಒಂದು ಮಧ್ಯರಾತ್ರಿ ಮನೆಯವರೆಲ್ಲ ಮಲಗಿರುವಾಗ ನಾನೊಂದು ಕನ್ನಡ ಜನಪದ ಹಾಡನ್ನು ಇಂಗ್ಲಿಷ್-ಗೆ ಅನುವಾದಿಸಲು ಕೂತಿದ್ದೆ. ಒಬ್ಬಳು ಹೆಣ್ಣು ಮಗಳು ತನ್ನ ಅತ್ತಿಗೆಯಲ್ಲಿ ಕೋರಿಕೊಳ್ಳುವ ಮಾತು ಅದು: ಮಗು ತೊಡೆಯಲ್ಲಿ ಮಲಗಿದೆ, ಹಿಟ್ಟು ಬೀಸುವುದು ನಿಧಾನವಾಗುತ್ತಿದೆ, ಕೋಪಿಸಿಕೊಳ್ಳಬೇಡ, ಎಂದು. ನಾನೂ ನಿಮ್ಮ ಹಾಗೇ ಅತ್ತುಬಿಟ್ಟೆ, ಹಾಗೂ ಆ ಕವಿತೆಯ ಭಾವ ನನ್ನ ಮನಸ್ಸಿನಲ್ಲಿ ಅಳಿಯದೆ ನಿಂತಿದೆ. ಜನಪದ ಕವಿಯೊಬ್ಬರು ಈ ವಿಷಯದ ಕುರಿತು ಕವಿತೆ ಬರೆದರಲ್ಲ ಎನ್ನುವ ಸಂತೋಷವೂ ಇದೆ. (ಅದೇ ರೀತಿ, ‘ಕೆರೆಗೆ ಹಾರ’ ಕವಿತೆಯನ್ನು ಅನುವಾದಿಸಿದಾಗಲೂ ನನಗೆ ಇಂಥದೇ ಅನುಭವವಾಯಿತು.) Reply Anonymous September 23, 2016 Jeeva jal annisithu navu yava kaaladalliddeve?
"2017-04-30T01:13:37"
http://avadhimag.com/2016/09/16/%E0%B2%9A%E0%B2%BF%E0%B2%95%E0%B3%8D-%E0%B2%9A%E0%B2%BF%E0%B2%95%E0%B3%8D-%E0%B2%B8%E0%B2%82%E0%B2%97%E0%B2%A4%E0%B2%BF-%E0%B2%B9%E0%B2%BE%E0%B2%B3%E0%B2%BE%E0%B2%A6%E0%B3%8A%E0%B2%B5%E0%B3%86/
ಪಿಸ್ತೂಲ್ ತೋರಿಸಿ ಬೆದರಿಸಿದ ಪಿಎಸ್‍ಐಗೆ ಗ್ರಾಮಸ್ಥರಿಂದ ಗೂಸಾ – EESANJE / ಈ ಸಂಜೆ ಪಿಸ್ತೂಲ್ ತೋರಿಸಿ ಬೆದರಿಸಿದ ಪಿಎಸ್‍ಐಗೆ ಗ್ರಾಮಸ್ಥರಿಂದ ಗೂಸಾ February 28, 2017 Sri Raghav Gun, Police, PSI, ಪಿಎಸ್ಐ, ಪಿಸ್ತೂಲ್ ಚಿಕ್ಕಮಗಳೂರು,ಫೆ.28- ಕಾರ್‍ಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಪಿಎಸ್‍ಐ ಒಬ್ಬರು ಪಿಸ್ತೂಲ್ ತೋರಿಸಿ ಬೆದರಿಸಿದರೆಂದು ಗ್ರಾಮಸ್ಥರು ಹಾಗೂ ಮೂವರು ಪೊಲೀಸರ ನಡುವೆ ಮಾರಾಮಾರಿ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಗ್ರಾಮಾಂತರ ಭಾಗದ ಸಿರಗುಂದ ಬಳಿಯ ಮೂಗುತಿಹಳ್ಳಿ ಗ್ರಾಮದಲ್ಲಿ ಜರುಗಿದೆ. ಗ್ರಾಮಾಂತರ ಠಾಣೆ ಪಿಎಸ್‍ಐ ಗವಿರಾಜ್ ಪಿಸ್ತೂಲ್ ತೋರಿಸಿ ಬೆದರಿಸಿದರೆಂದು ಪಿಎಸ್‍ಐ ಸೇರಿದಂತೆ ಮೂವರು ಪೊಲೀಸರನ್ನು ಗ್ರಾಮಸ್ಥರು ಕೂಡಿಹಾಕಿ ಥಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ , ಮಾರಾಮಾರಿಯೂ ನಡೆದಿದೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ನಟರಾಜು ಎಂಬುವರು ತಮ್ಮ ಕಾರಿನಲ್ಲಿ ತೆರಳುವಾಗ ಹಿಂದಿನಿಂದ ಪಿಎಸ್‍ಐ ಗವಿರಾಜ್ ಹಾಗೂ ಇನ್ನಿಬ್ಬರು ಪೊಲೀಸರಿದ್ದ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕ ನಟರಾಜ್ ಇದನ್ನು ಪ್ರಶ್ನಿಸಿದಾಗ ಪಿಎಸ್‍ಐ ಗವಿರಾಜ್ ದರ್ಪದಿಂದ ವರ್ತಿಸಿ ತಮ್ಮ ಬಳಿಯಿದ್ದ ಪಿಸ್ತೂಲ್ ತೋರಿಸಿ ಬೆದರಿಸಿದರು ಎಂದು ಹೇಳಲಾಗಿದೆ. ಇದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರ ದುಂಡಾವರ್ತನೆಯನ್ನು ವಿರೋಧಿಸಿ ಮಾತಿಗೆ ಮಾತು ನಡೆಸಿದ್ದಾರೆ. ಇದು ವಿಕೋಪಕ್ಕೆ ತಿರುಗಿ ಪರಸ್ಪರರ ನಡುವೆ ಮಾರಾಮಾರಿಗೆ ತಿರುಗಿದೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಸಮವಸ್ತ್ರದಲ್ಲಿದ್ದ ಪಿಎಸ್‍ಐ ಗವಿರಾಜ್ ಹಾಗೂ ಮಫ್ತಿಯಲ್ಲಿದ್ದ ಇನ್ನಿಬ್ಬರು ಪೊಲೀಸರನ್ನು ಕೂಡಿ ಹಾಕಿದ್ದಾರೆ. ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಎರಡು ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರು ಎಸ್ಪಿಯವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ರಸ್ತೆತಡೆ ನಡೆಸಿದರು. ಇದರಿಂದಾಗಿ ಕೆಲಕಾಲ ಹೆದ್ದಾರಿಯಲ್ಲಿ 2 ಕಿ.ಮೀ ದೂರದವರೆಗೆ ಟ್ರಾಫಿಕ್‍ಜಾಮ್ ಆಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿ ರಸ್ತೆ ತಡೆ ತೆರವುಗೊಳಿಸಿದರು. ನಂತರ ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ, ಡಿವೈಎಸ್ಪಿ ಹುಸೇನ್ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಾರಾಮಾರಿ ಸಂಬಂಧ ಪೊಲೀಸರು 6 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಸ್‍ಪಿ, ಡಿವೈಎಸ್ಪಿ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ತನಿಖೆಗೆ ಬಂದಿದ್ದರು: ಕಳವು ಪ್ರಕರಣವೊಂದರ ತನಿಖೆಗಾಗಿ ಮೂವರು ಪೊಲೀಸರು ಖಾಸಗಿ ಕಾರಿನಲ್ಲಿ ತೆರಳುತ್ತಿದ್ದರು . ಈ ವೇಳೆ ಮುಂದೆ ಚಲಿಸುತ್ತಿದ್ದ ಕಾರು ಬ್ರೇಕ್ ಹಾಕದ್ದರಿಂದ ಪೊಲೀಸರ ಕಾರ್ ಡಿಕ್ಕಿಯಾಗಿದೆ ಎಂದು ಎಸ್‍ಪಿ ಅಣ್ಣಾಮಲೈ ತಿಳಿಸಿದ್ದಾರೆ. ಪೊಲೀಸರನ್ನು ವಶಕ್ಕೆ ತೆಗೆದುಕೊಂಡಿದ್ದವರ ವಿರುದ್ದ ಪ್ರಕರಣದ ದಾಲಿಸಲು ಉದ್ದೇಶಿದ್ದಾರೆ. ← ಪತ್ನಿ ಹಾಗೂ ಮಗಳಿಗೆ ವಿಷವುಣಿಸಿ ನೇಣಿಗೆ ಶರಣಾದ ಎಂ.ಟೆಕ್ ಪದವೀಧರ ಬ್ರಿಗೇಡ್ ಬಗ್ಗೆ ಈಶ್ವರಪ್ಪ ನಿರಾಸಕ್ತಿ, ನಡುನೀರಲ್ಲಿ ಮುಖಂಡರು →
"2020-07-14T18:31:11"
https://www.eesanje.com/%E0%B2%AA%E0%B2%BF%E0%B2%B8%E0%B3%8D%E0%B2%A4%E0%B3%82%E0%B2%B2%E0%B3%8D-%E0%B2%A4%E0%B3%8B%E0%B2%B0%E0%B2%BF%E0%B2%B8%E0%B2%BF-%E0%B2%AC%E0%B3%86%E0%B2%A6%E0%B2%B0%E0%B2%BF%E0%B2%B8%E0%B2%BF%E0%B2%A6/
ಡೆಮೋ ಪೀಸ್: ವಾಸ್ತವದ ಸಸಿಗೆ ಫ್ಯಾಂಟಸಿಯ ಕಸಿ - Varthabharati ಕಾಲೇಜ್ ವಿದ್ಯಾರ್ಥಿಯ ಕತೆ ಎಂದಾಗ ಸಾಮಾನ್ಯ ಪ್ರೇಕ್ಷಕರಲ್ಲಿ ಕೆಲವೊಂದು ನಿರೀಕ್ಷೆಗಳಿರುತ್ತವೆ. ಒಬ್ಬ ವಿದ್ಯಾರ್ಥಿ ನಾಯಕ, ಆತನಿಗೊಬ್ಬಳು ನಾಯಕಿ, ಮತ್ತೋರ್ವ ಖಳನಾಯಕ.. ಹೀಗೆ. ಇಂತಹ ಕಲ್ಪನೆಯೊಳಗೆ ಸಾಗದೆ, ಒಬ್ಬ ಹರೆಯದ ವಿದ್ಯಾರ್ಥಿಯ ನೈಜ ಭಾವನೆಗಳ ಸಮೀಪದಲ್ಲೇ ಸಾಗುವ ಚಿತ್ರ ಇದು. ಹರ್ಷ ಒಬ್ಬ ಕಾಲೇಜ್ ಹುಡುಗ. ಮನೆಯಲ್ಲಿ ತಕ್ಕ ಮಟ್ಟಿಗೆ ಶ್ರೀಮಂತಿಕೆ ಇದೆ. ಆದರೆ ತನ್ನ ಕಾಲೇಜ್ ಲೈಫ್ ಎಂಜಾಯ್ ಮಾಡುವಷ್ಟು ದುಡ್ಡು ಕೈಗೆ ಸಿಗುತ್ತಿಲ್ಲ ಎನ್ನುವುದು ಆತನ ಚಿಂತೆ. ದುಡ್ಡಿಗಾಗಿ ಅಡ್ಡದಾರಿ ಹಿಡಿದು ಸಾಲ ಮಾಡುತ್ತಾನೆ. ಸಾಲಬಾಧೆ ತಾಳದೆ ಆತ್ಮಹತ್ಯೆಗೆ ನಿರ್ಧರಿಸುತ್ತಾನೆ. ಡಾಕ್ಟರ್ ಆತನ ಸಾವಿನ ಬಗ್ಗೆ ಖಚಿತ ಪಡಿಸುವಲ್ಲಿಗೆ ಚಿತ್ರದ ಮಧ್ಯಂತರ ತಲುಪಿರುತ್ತದೆ. ಕಮರ್ಷಿಯಲ್ ಚಿತ್ರವೊಂದು ಮಧ್ಯಂತರದಲ್ಲೇ ನಾಯಕನನ್ನು ಬಲಿ ತೆಗೆದುಕೊಳ್ಳುವುದಿಲ್ಲ. ಇದು ಕನಸಾಗಿರಬೇಕು ಅಥವಾ ನಾಯಕ ದ್ವಿಪಾತ್ರದಲ್ಲಿರಬೇಕು ಎನ್ನುವಷ್ಟನ್ನು ಪ್ರೇಕ್ಷಕರು ಕೂಡ ಅರಿತುಕೊಂಡಿದ್ದಾರೆ. ನಿರೀಕ್ಷೆ ಸುಳ್ಳಾಗುವುದಿಲ್ಲವಾದರೂ, ನಾಯಕ ಮರುಹುಟ್ಟು ಪಡೆಯುವ ರೀತಿಯೇ ವಿಭಿನ್ನ. ಕತೆ ದೇವಲೋಕಕ್ಕೆ ಶಿಫ್ಟಾಗುತ್ತದೆ. ಆತನಿಗೆ ಇನ್ನೂ ಐವತ್ತು ವರ್ಷಗಳ ಆಯಸ್ಸು ಇದೆ ಎಂದು ಅರಿತ ಬ್ರಹ್ಮದೇವ ಮರಳಿ ಭೂಮಿಗೆ ಕಳುಹಿಸುತ್ತಾನೆ. ಹಾಗೆ ಕಳುಹಿಸುವಾಗ ಕೈ ಇಟ್ಟಲ್ಲೆಲ್ಲ ದುಡ್ಡಾಗುವಂತೆ ವರನೀಡುತ್ತಾನೆ. ಹಾಗೆ ನೈಜತೆಯಿಂದ ಸಾಗುವ ಕತೆಗೆ ಫ್ಯಾಂಟಸಿ ನುಸುಳುತ್ತದೆ. ಆದರೆ ಆನಂತರ ಚಿತ್ರ ಮೊದಲಿನ ಟ್ರ್ಯಾಕಲ್ಲೇ ಸಾಗುತ್ತದೆ. ಒಂದು ರೀತಿ ನಿರ್ದೇಶಕರು ಪ್ರಥಮದಲ್ಲೇ ತೆಲುಗು ಶೈಲಿಯ ಸಿನೆಮಾ ಮಾಡಲು ಪ್ರಯತ್ನ ಮಾಡಿದಂತಿದೆ. ಹದಿನೆಂಟರ ಆಸುಪಾಸಿನಲ್ಲಿ ಹುಡುಗರು ಹೇಗೆ ವರ್ತಿಸುತ್ತಾರೆ. ಅವರಿಗೆ ಹಣವೇ ಮುಖ್ಯ ಎಂದು ಯಾಕೆ ಅನಿಸುತ್ತದೆ. ಆದರೆ ನಿಜವಾದ ಸತ್ಯ ಏನಿರುತ್ತದೆ ಎನ್ನುವುದನ್ನು ಸ್ವಾನುಭವದ ಮೂಲಕ ಕಲಿಯುವ ಯುವಕನ ಕತೆ ಇದು. ಸಿನೆಮಾದಲ್ಲಿ ನಾಯಕನ ಪಾತ್ರ ಯಾವುದೇ ಇಮೇಜ್ ರಹಿತ ನಟನಿಗಷ್ಟೇ ಹೊಂದುವಂತಹ ಪಾತ್ರ. ಹಾಗಾಗಿ ಹರ್ಷನ ಪಾತ್ರಕ್ಕೆ ಭರತ್ ಬೋಪಣ್ಣ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಮಾತ್ರವಲ್ಲ, ಪಾತ್ರಕ್ಕೆ ತಕ್ಕಂತೆ ಅಭಿನಯ ನೀಡುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ನವಯುವಕನ ಸಿಟ್ಟು ಸೆಡವು, ಆತಂಕ, ಬೇಜವಾಬ್ದಾರಿತನ ಎಲ್ಲವನ್ನೂ ಪಾತ್ರದ ಮೂಲಕ ತೋರಿಸಿದ್ದಾರೆ. ಮಧ್ಯಂತರದ ಬಳಿಕವಂತೂ ಉದ್ಧಟತನದ ವರ್ತನೆಗಳಲ್ಲಿ ಉಪೇಂದ್ರ ಮೈಗೆ ಹೊಕ್ಕಂತೆ ಅಭಿನಯಿಸಿದ್ದಾರೆ! ಸೊನಾಲ್ ಮೊಂತೆರೋ ನಾಯಕನ ಕನಸಿನ ಹುಡುಗಿಯಾಗಿ ಮನಸೆಳೆಯುತ್ತಾರೆ. ಈಗಾಗಲೇ ಶೃಂಗಾರದ ಹೊಂಗೇ ಮರ ಹಾಡಿನಿಂದ ಗ್ಲಾಮರಸ್ ಹುಡುಗಿಯಾಗಿ ಗುರುತಿಸಿಕೊಂಡಿದ್ದ ಸೊನಾಲ್, ತಾನು ಪಕ್ಕದ್ಮನೆ ಹುಡುಗಿಯ ಪಾತ್ರದಲ್ಲಿ ಕೂಡ ಹೊಂದಿಕೊಳ್ಳಬಲ್ಲೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ರೇಖಾ ಅವರು ಮಮತಾಮಯಿ. ಕ್ರಿಕೆಟ್ ಬುಕ್ಕಿಗಳ ಮಧ್ಯವರ್ತಿಯಾಗಿ ಅಭಿನಯಿಸಿರುವ ಚಕ್ರವರ್ತಿ ಚಂದ್ರಚೂಡ್ ಖಳನ ಛಾಯೆಯನ್ನು ವಾಸ್ತವಕ್ಕೆ ಹೊಂದಿಕೊಂಡಂತೆ ಅಭಿನಯಿಸಿದ್ದಾರೆ. ರಾಕ್ಲೈನ್ ಸುಧಾಕರ್ ಅವರು ಕೂಡ ದೃಶ್ಯವೊಂದರಲ್ಲಿ ಬಂದು ಹೋಗುತ್ತಾರೆ. ಉಳಿದಂತೆ ಹೆಚ್ಚಿನ ಪಾತ್ರಧಾರಿಗಳು ಬೆಳ್ಳಿತೆರೆಗೆ ಅಪರೂಪದ ಮುಖಗಳು. ಸಂಭಾಷಣೆಗಳಲ್ಲಿ ತೂಕ ಕಳೆದುಕೊಂಡವುಗಳೇ ಹೆಚ್ಚು. ಯುವಕನ ಪಾತ್ರವನ್ನು ತೃತೀಯ ಲಿಂಗಿಯಂತೆ ಚಿತ್ರಿಸಿ ಹಾಸ್ಯದ ಹೆಸರಲ್ಲಿ ವ್ಯಂಗ್ಯ, ಅಶ್ಲೀಲತೆ ತುರುಕಿರುವುದು ಅಕ್ಷಮ್ಯ. ಆದರೆ ಹಾಡುಗಳು ಆಕರ್ಷಕ. ಅದರಲ್ಲಿ ಕೂಡ ರಾಜೇಶ್ ಕೃಷ್ಣನ್ ಕಂಠದಲ್ಲಿರುವ ಮೆಲೊಡಿ ಗೀತೆ ಕಾಡುವಂತಿದೆ. ಹಿನ್ನೆಲೆ ಸಂಗೀತವೂ ದೃಶ್ಯಗಳಿಗೆ ಜೀವಂತಿಕೆ ತಂದಿದೆ. ಚಿತ್ರದ ಸಂದೇಶ ಚೆನ್ನಾಗಿದೆ. ಆದರೆ ಅದು ತಲುಪಬೇಕಾದ ಯುವಕರು ಥಿಯೇಟರ್‌ಗೆ ಬರಬೇಕು. ಉಳಿದಂತೆ ಕುಟುಂಬ ಪ್ರೇಕ್ಷಕರು ಕೂಡ ನೋಡಬಹುದಾದ ಸಿನೆಮಾ ಇದು. ತಾರಾಗಣ: ಭರತ್ ಬೋಪಣ್ಣ, ಸೊನಾಲ್ ಮೊಂತೆರೋ ನಿರ್ದೇಶನ: ವಿವೇಕ್ ಗೌಡ ನಿರ್ಮಾಣ: ಸ್ಪರ್ಷ ರೇಖಾ
"2020-08-15T07:34:40"
http://m.varthabharati.in/article/2020_02_16/232308
ನಮ್ಮ ಕಾರ್ಯಕರ್ತರನ್ನು ಟಚ್ ಮಾಡಿದ್ರೆ ನಾವು ಸುಮ್ಮನೆ ಕೂರಲ್ಲ: ಪ್ರತಾಪ್ ಸಿಂಹ – Public TV News Saturday, 02.06.2018, 4:00 PM Public TV No Comments ಚಾಮರಾಜನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲೂ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿಂದೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ “ನಮ್ಮ ಕಾರ್ಯಕರ್ತರನ್ನ ನಾಳೆಯಿಂದ ಮುಟ್ಟಿದ್ರೆ ಜೋಕೆ! 73 ಜನರನ್ನು ಕಳೆದುಕೊಂಡ ನೋವಿಗೆ ನಾಳೆ ಅಂತಿಮ ತೆರೆ” ಬರೆದು ಟ್ವೀಟ್ ಮಾಡಿದ್ದರು. ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ ಈಗ ಅದೇ ಪ್ರಶ್ನೆಯನ್ನು ಕೇಳಿದಾಗ ಈಗಲೂ ಅಷ್ಟೇ ಕುಮಾರಸ್ವಾಮಿ ಸರ್ಕಾರ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಇದನ್ನು ಓದಿ: ಸರ್ಕಾರ ರಚನೆಗೂ ಮೊದಲೇ ಉಗ್ರ ‘ಪ್ರತಾಪ’ ತೋರಿದ ‘ಸಿಂಹ’ ನಾನು ಊರು ಕೇರಿ ಗೊತ್ತಿಲ್ಲದೇ ಮೈಸೂರಿಗೆ ಬಂದಾಗ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಇತ್ತು. ಒಂದು ಜೆಡಿಎಸ್ ಇತ್ತು. ಇಂತಹ ಒಂದು ಗ್ರಾಮ ಪಂಚಾಯತ್ ಇಲ್ಲದೆ ಇದ್ದ ಸಂದರ್ಭದಲ್ಲಿ ಬಂದು ಮೈಸೂರಿನಲ್ಲಿ ಗೆದ್ದು, 11,000 ಕೋಟಿ ಅನುದಾನ ತಂದಿದ್ದೇನೆ. ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ 8 ಲೈನ್ ಹೈವೆ ಮಾಡಿಸುತ್ತಿದ್ದೇನೆ ಎಂದು ತಿಳಿಸಿದರು. ಮೈಸೂರು – ಬೆಂಗಳೂರು ರೈಲ್ವೇ ಡಬ್ಲಿಂಗ್ ಕಂಪ್ಲೀಟ್ ಮಾಡಿಸಿ ಕರ್ನಾಟಕದಲ್ಲಿ ಹೊಸ ಅತೀ ದೊಡ್ಡ ರೈಲ್ವೇ ನಿಲ್ದಾಣವನ್ನು ನಾಗನಹಳ್ಳಿಯಲ್ಲಿ ಮಾಡಿಸುತ್ತಿದ್ದೇನೆ. ಮೈಸೂರಿನಲ್ಲಿರುವ ಇಎಸ್‍ಐ ಆಸ್ಪತ್ರೆಯನ್ನು 34 ಕೋಟಿಯಲ್ಲಿ ಸಂಪೂರ್ಣ ಮಾಡಿಸಿದ್ದೇನೆ. ಸೆಂಟ್ರಲ್ ರೋಡ್ ಫಂಡ್ ನಿಂದ ಮೈಸೂರಿಗೆ 202 ಕೋಟಿ ರೂ. ತಂದಿದ್ದೇನೆ. ಮೈಸೂರಿನ ಜನ ಇಷ್ಟು ಪ್ರೀತಿ ಕೊಟ್ಟು ಗೆಲ್ಲಿಸಿದ್ದಾರೆ. ಆದ್ದರಿಂದ ನಾನು ನಿಯತ್ತಿನಿಂದ ಕೆಲಸ ಮಾಡುತ್ತಿದ್ದೇನೆ. ನಾನು ಬೇರೆಯವರ ರೀತಿ ಆ ಪಕ್ಷ ಈ ಪಕ್ಷ ಹೋಗುವುದಿಲ್ಲ. ಯಾರೋ ಗಾಳಿ ಹಬ್ಬಿಸುತ್ತಿದ್ದಾರೆ. ನಾನು ಮೈಸೂರು ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. Tags: activists, Chamarajanagara, Kumaraswamy, pratap simha, Public TV, ಕಾರ್ಯಕರ್ತ, ಕಾರ್ಯಕರ್ತರು, ಕುಮಾರಸ್ವಾಮಿ, ಚಾಮರಾಜನಗರ, ಪಬ್ಲಿಕ್ ಟಿವಿ, ಪ್ರತಾಪ ಸಿಂಹ
"2018-06-21T08:34:42"
http://publictv.in/dont-touch-our-activists-mp-pratap-simha-warns-to-government/amp
ನವೆಂಬರ್‌ 1ಕ್ಕೆ “ಆಯುಷ್ಮಾನ್‌ ಭವ’ | Udayavani – ಉದಯವಾಣಿ Tuesday, 02 Jun 2020 | UPDATED: 07:52 PM IST 17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ ದಿಲ್ಲಿ ಕೋವಿಡ್‌ ರೋಗಿಗಳ ಶುಶ್ರೂಷೆಗೆ ಐಸೋಲೇಷನ್‌ ಕೋಚ್‌ ನಿಯೋಜನೆ ಚೀನಿ ಆ್ಯಪ್‌ ಗಳನ್ನು ಡಿಲೀಟ್‌ ಮಾಡುವ ಹೊಸ ಆ್ಯಪ್‌ಗೆ‌ ಭರ್ಜರಿ ಬೇಡಿಕೆ! ಕೋವಿಡ್‌ನಿಂದ ಹೈರಾಣಾದ ಮುಂಬಯಿಗೆ ಚಂಡಮಾರುತದ ಗಂಡಾಂತರ 17 ವರ್ಷ ಜೈಲು ಶಿಕ್ಷೆ ಬಳಿಕ ಜೆಸ್ಸಿಕಾ ಲಾಲ್ ಹಂತಕ ಮನು ಶರ್ಮಾ ಬಿಡುಗಡೆ ಜುಲೈ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ತರಗತಿ ಆರಂಭ 2 ವಾರಗಳಲ್ಲಿ 5 ಮಿಲಿಯನ್ ಡೌನ್ ಲೋಡ್ ಕಂಡ ರಿಮೂವ್ ಚೀನಾ ಆ್ಯಪ್: ಏನಿದರ ವಿಶೇಷತೇ ? ದಿಲ್ಲಿ ಕೋವಿಡ್‌ ರೋಗಿಗಳ ಶುಶ್ರೂಷೆಗೆ ಐಸೋಲೇಷನ್‌ ಕೋಚ್‌ ನಿಯೋಜನೆ ಕೃಷ್ಣನೂರಿನಲ್ಲಿ ಅಂಕೆಗೆ ಸಿಗುತ್ತಿಲ್ಲ ಸೋಂಕು: 150 ಜನರ ದೇಹಕ್ಕಂಟಿದ ಸೋಂಕು ಚೀನಿ ಆ್ಯಪ್‌ ಗಳನ್ನು ಡಿಲೀಟ್‌ ಮಾಡುವ ಹೊಸ ಆ್ಯಪ್‌ಗೆ‌ ಭರ್ಜರಿ ಬೇಡಿಕೆ! ಕೋವಿಡ್‌ನಿಂದ ಹೈರಾಣಾದ ಮುಂಬಯಿಗೆ ಚಂಡಮಾರುತದ ಗಂಡಾಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಕ್ಷದಲ್ಲಿ ಸ್ಥಾನ ಕೇಳಲು ಎಲ್ಲರಿಗೂ ಅಧಿಕಾರವಿದೆ, ಇದರಲ್ಲಿ ರಾಜಕಾರಣವಿಲ್ಲ: ಸಚಿವ ಸೋಮಶೇಖರ್ ಕೆಲಸಕ್ಕೆ ಹಾಜರಾಗದ ಹಾಪ್‍ಕಾಮ್ಸ್ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಮಹಾಸ್ಪೋಟ: ಒಂದೇ ದಿನ 210 ಜನರಿಗೆ ಸೋಂಕು ದೃಢ ಕೊನೆಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟವೇರಿದ ರಮೇಶ್ ಜಾರಕಿಹೊಳಿ ಜಿಲ್ಲಾಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡಬೇಕು: ಬಿ.ಎಸ್.ಯಡಿಯೂರಪ್ಪ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಕರಾವಳಿಯಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ ನವೆಂಬರ್‌ 1ಕ್ಕೆ “ಆಯುಷ್ಮಾನ್‌ ಭವ’ ಫ್ಯಾಮಿಲಿ ಇಷ್ಟಪಡುವ ಸಿನಿಮಾ: ಶಿವಣ್ಣ Team Udayavani, Sep 17, 2019, 3:05 AM IST ಶಿವರಾಜಕುಮಾರ್‌ ಲಂಡನ್‌ನಿಂದ ವಾಪಾಸ್‌ ಬಂದು ಈಗ “ಭಜರಂಗಿ-2′ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಆರ್‌.ಎಸ್‌.ಗೌಡ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ನಡುವೆಯೇ ಶಿವರಾಜಕುಮಾರ್‌ ಅವರ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಆಯುಷ್ಮಾನ್‌ ಭವ’. ಶಿವರಾಜಕುಮಾರ್‌, ಪಿ.ವಾಸು ಕಾಂಬಿನೇಶನ್‌ನಲ್ಲಿ ಬರುತ್ತಿರುವ “ಆಯುಷ್ಮಾನ್‌ ಭವ’ ಚಿತ್ರ ನವೆಂಬರ್‌ 1 ರಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ರಾಜ್ಯೋತ್ಸವಕ್ಕೆ ಶಿವರಾಜಕುಮಾರ್‌ ಅವರ ಸಿನಿಮಾ ಬಿಡುಗಡೆಯಾದಂತಾಗುತ್ತದೆ. ಈಗಾಗಲೇ ಪಿ.ವಾಸು ಹಾಗೂ ಶಿವಣ್ಣ ಕಾಂಬಿನೇಶನ್‌ನಲ್ಲಿ ಬಂದಿರುವ “ಶಿವಲಿಂಗ’ ಚಿತ್ರ ಹಿಟ್‌ ಆಗಿತ್ತು. ಈಗ ಮತ್ತೆ ಆ ಜೋಡಿಯ ಸಿನಿಮಾ ಬರುತ್ತಿರುವುದರಿಂದ ಸಿನಿಮಾ ನಿರೀಕ್ಷೆ ಹೆಚ್ಚಾಗಿದೆ. ಶಿವಣ್ಣ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಮುಖ್ಯವಾಗಿ ಎರಡು ಕಾರಣ, ಒಂದು ಫ್ಯಾಮಿಲಿ ಎಂಟರ್‌ಟೈನರ್‌ ಆದರೆ, ಮತ್ತೊಂದು ಮ್ಯೂಸಿಕಲ್‌ ಸಿನಿಮಾ. “ಆಯುಷ್ಮಾನ್‌ ಭವ’ ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚು ಕೊಡಲಾಗಿದ್ದು, ಚಿತ್ರದ ಹಾಡುಗಳು ಹಿಟ್‌ ಆಗುತ್ತವೆ ಎಂಬ ವಿಶ್ವಾಸ ಶಿವರಾಜಕುಮಾರ್‌ ಅವರಿಗಿದೆ. ಜೊತೆಗೆ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರವಾಗಿ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗುವ ವಿಶ್ವಾಸ ಕೂಡಾ ಇದೆ. “ಆಯುಷ್ಮಾನ್‌ ಭವ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ವಾಸು ಅವರು ಸ್ಟೈಲ್‌ ಸಿನಿಮಾ. ಇತ್ತೀಚೆಗೆ ಬಂದ ನನ್ನ ಸಿನಿಮಾಗಳೆಲ್ಲವೂ ಆ್ಯಕ್ಷನ್‌ನಿಂದ ಕೂಡಿತ್ತು. ಆದರೆ, “ಆಯುಷ್ಮಾನ್‌ ಭವ’ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ತುಂಬಾ ಗ್ಯಾಪ್‌ನ ನಂತರ ಬರುತ್ತಿರುವ ನನ್ನ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಜೊತೆಗೆ ಚಿತ್ರದಲ್ಲಿ ಸಂಗೀತಕ್ಕೂ ಹೆಚ್ಚಿನ ಒತ್ತುಕೊಡಲಾಗಿದೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಶಿವಣ್ಣ. ಚಿತ್ರದಲ್ಲಿ ಅಂಡರ್‌ವಾಟರ್‌ ಫೈಟ್‌ ಕೂಡಾ ಇದ್ದು, ಇದು ಕೂಡಾ ಸಿನಿಮಾದ ಹೈಲೈಟ್ಸ್‌. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೊದಲು “ದ್ರೋಣ’ ಚಿತ್ರ ತೆರೆಕಾಣಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ “ದ್ರೋಣ’ ಸಿನಿಮಾ ಮುಂದಕ್ಕೆ ಹೋಗಿದೆ. ಈಗ “ಆಯುಷ್ಮಾನ್‌ ಭವ’ ಬರುತ್ತಿದ್ದು, ದ್ವಾರಕೀಶ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿ. shivarajakumar ನವೆಂಬರ್‌ 1 ಬಿಡುಗಡೆ November 1 release ಪಿ.ವಾಸು ಆಯುಷ್ಮಾನ್‌ ಭವ “ಎಲ್ಲಿದ್ದೆ ಇಲ್ಲಿ ತನಕ” ಸಿನಿಮಾದ ಟೈಟಲ್ ಹಾಡು ಬಿಡುಗಡೆ; ವಿಭಿನ್ನ ಲುಕ್ ನಲ್ಲಿ ಸೃಜನ್ ಬೇಡಿಕೆಯಲ್ಲಿ “ಪೈಲ್ವಾನ್‌’ ನಾಯಕಿ ಆಕಾಂಕ್ಷಾಸಿಂಗ್ ಕೃಷ್ಣನೂರಿನಲ್ಲಿ ಅಂಕೆಗೆ ಸಿಗುತ್ತಿಲ್ಲ ಸೋಂಕು: 150 ಜನರ ದೇಹಕ್ಕಂಟಿದ ಸೋಂಕು
"2020-06-02T14:22:35"
https://www.udayavani.com/cinema/balcony-sandalwood-news/ayushman-bhava-for-november-1
‘ನಮ್ಮ ಕುಟುಂಬದಿಂದ ಖರ್ಗೆಗೆ ನೆರವು’ | Prajavani ಎಸ್ಸೆಸ್ಸೆಲ್ಸಿ ಫಲಿತಾಂಶ | ಚಿಕ್ಕಬಳ್ಳಾಪುರ ರಾಜ್ಯಕ್ಕೆ ಪ್ರಥಮ ಕೊಯಿಕ್ಕೋಡ್ ವಿಮಾನ ದುರಂತ; 56 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಎಸ್ಎಸ್‌ಎಲ್‌ಸಿ ಫಲಿತಾಂಶ | ಕನ್ನಡ ಮಾಧ್ಯಮದಲ್ಲಿ ಸಹನಾ, ಶ್ರುತಿ ಟಾಪರ್‌ಗಳು ಮನುಷ್ಯರು ಹಾಗೂ ಆನೆ ನಡುವಿನ ಸಂಘರ್ಷ: ವರ್ಷಕ್ಕೆ 100 ಆನೆಗಳ ಸಾವು ವಿಜಯಪುರ: ಧಾರಾಕಾರ ಮಳೆ ಎಸ್ಎಸ್‌ಎಲ್‌ಸಿ ಫಲಿತಾಂಶ | 8 ವಿದ್ಯಾರ್ಥಿಗಳಿಂದ ಶೇ.100 ಅಂಕ ಸಾಧನೆ ಯಡಿಯೂರಪ್ಪ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಎಸ್ಎಸ್‌ಎಲ್‌ಸಿ ಫಲಿತಾಂಶ | ಜಿಲ್ಲೆಗಳಿಗೆ ರ‍್ಯಾಂಕಿಂಗ್‌ ಬದಲು ಗ್ರೇಡ್‌ ಕುಮಟಾ | ಮತ್ತೆ ಮುಳುಗಿದ ರಾಜ್ಯ ಹೆದ್ದಾರಿ ರಾಜಸ್ಥಾನ ರಾಜಕಾರಣ | ಮಂಗಳವಾರ ಸುಪ್ರೀಂನಲ್ಲಿ ಅರ್ಜಿಯ ವಿಚಾರಣೆ ಸಿಗದ ಅಪ್ಪನ ಸುಳಿವು: ಬಿಕ್ಕಿಬಿಕ್ಕಿ ಅತ್ತ ನಾರಾಯಣ ಆಚಾರ್‌ ಪುತ್ರಿಯರು ಸರ್ಕಾರಿ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ ಮಾದರಿ ನಡೆಗೆ ಮೆಚ್ಚುಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಕೋವಿಡ್–19 ಶ್ರೀಲಂಕಾ : ಹೊಸ ಸರ್ಕಾರದ ಮೊದಲ ಸಂಸತ್ ಅಧಿವೇಶನ ಆ.20ಕ್ಕೆ ಹಾಕಿ ಆಟಗಾರ ಮನ್‌ದೀಪ್‌ ಸಿಂಗ್‌ಗೆ ಕೋವಿಡ್ ದೃಢ ಪ್ರಧಾನಿಯಾಗಿದ್ದ ದೇವೇಗೌಡರ ಕನ್ನಡತನ ಪ್ರಶ್ನಿಸಿದ್ದ ಹಿಂದಿ ರಾಜಕಾರಣ: ಎಚ್‌ಡಿಕೆ ಪ್ರಶಾಂತ್‌ ಭೂಷಣ್‌ ನ್ಯಾಯಾಂಗ ನಿಂದನೆ ಪ್ರಕರಣ: ಸುಪ್ರಿಂನಿಂದ ಇನ್ನಷ್ಟು ವಿಚಾರಣೆ ಕಸ್ಟಡಿಯಲ್ಲಿ ತಂದೆ ಮಗನ ಸಾವು ಪ್ರಕರಣ| ಬಂಧಿತ ಎಸ್‌ಎಸ್‌ಐ ಕೋವಿಡ್‌ನಿಂದ ಸಾವು ಚಿನ್ನ ಕಳ್ಳಸಾಗಣೆ ಪ್ರಕರಣ: ಸ್ವಪ್ನಾ ಸುರೇಶ್‌ಗೆ ಜಾಮೀನು ನಿರಾಕರಣೆ ಅಂಡಮಾನ್‌ ಮತ್ತು ನಿಕೋಬಾರ್‌: ’ವೇಗದ ಇಂಟರ್‌ನೆಟ್‌ ಸೇವೆ’ ಉದ್ಘಾಟನೆ ಕೊಯಿಕ್ಕೋಡ್ ವಿಮಾನ ದುರಂತ; 56 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಮನುಷ್ಯರು ಹಾಗೂ ಆನೆ ನಡುವಿನ ಸಂಘರ್ಷ: ವರ್ಷಕ್ಕೆ 100 ಆನೆಗಳ ಸಾವು ‘ನಮ್ಮ ಕುಟುಂಬದಿಂದ ಖರ್ಗೆಗೆ ನೆರವು’ ಪ್ರಜಾವಾಣಿ ವಾರ್ತೆ Updated: 13 ಏಪ್ರಿಲ್ 2018, 01:00 IST ಕಲಬುರ್ಗಿ: ‘ನಮ್ಮ ತಂದೆ ಸೇರಿದಂತೆ ಇಡೀ ಕುಟುಂಬವು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೇರೆ ಬೇರೆ ಸಂದರ್ಭದಲ್ಲಿ ನೆರವು ನೀಡಿದೆ. ಸಹಾಯ ಮಾಡಿಲ್ಲವೆಂದಾದರೆ, ಅವರು ಬುದ್ಧವಿಹಾರದ ಮೇಲೆ ಆಣೆ ಮಾಡಲಿ’ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಸವಾಲು ಹಾಕಿದರು. ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವ ಸ್ಥಾನ ಕಲ್ಪಿಸುವಂತೆ ಕೋರಿ ಖರ್ಗೆ ಹಲವು ಬಾರಿ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಬಂಗಾರಪ್ಪ ಅವರಿಗೆ ಆಪ್ತರಾಗಿದ್ದ ನಮ್ಮ ತಂದೆಯವರು ಯಾವುದೇ ಫಲಾಪೇಕ್ಷೆ ಬಯಸದೇ ಅವರಿಗೆ ಸಚಿವ ಸ್ಥಾನ ದೊರೆಯುವಂತೆ ಮಾಡಿದರು’ ಎಂದು ಹೇಳಿದರು. ‘ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಕಾರಣಕ್ಕೆ, ನಾನು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳುತ್ತಿದ್ದಾರೆ. ಆದರೆ, ಅಫಜಲಪುರ ಕ್ಷೇತ್ರದ ಜನರ ಬಗ್ಗೆ ನನಗೆ ಅಪಾರ ವಿಶ್ವಾಸವಿದ್ದು, ಗೆಲುವು ಸಾಧಿಸುತ್ತೇನೆ’ ಎಂದರು. ‘ಪ್ರಿಯಾಂಕ್‌ ಅವರಿಗೆ ಇನ್ನೂ ಮೆದುಳು ಬೆಳೆದಿಲ್ಲ. ಯಾವುದೇ ಆರೋಪಗಳಿದ್ದರೂ ಅದಕ್ಕೆ ಉತ್ತರಿಸಲು ಸಿದ್ಧ. ಅದಕ್ಕಾಗಿ ಬಹಿರಂಗ ಸಭೆ ಬೇಕಾದರೂ ಕರೆಯಲಿ’ ಎಂದು ಸವಾಲು ಹಾಕಿದರು. ನನ್ನ ಜೀವನ ಬಿಳಿ ಹಾಳೆಯಿದ್ದಂತೆ. ಅದರಲ್ಲಿ ಯಾವುದೇ ಕಳಂಕವಿಲ್ಲ. ಯಾವುದೇ ದೂರು ಅಥವಾ ಆರೋಪಗಳಿದ್ದರೂ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ. –ಮಾಲೀಕಯ್ಯ ಗುತ್ತೇದಾರ, ಬಿಜೆಪಿ ನಾಯಕ ದಿನ ಭವಿಷ್ಯ 16–03–2020 ಸಿಗದ ಅಪ್ಪನ ಸುಳಿವು: ಬಿಕ್ಕಿಬಿಕ್ಕಿ ಅತ್ತ ನಾರಾಯಣ ಆಚಾರ್‌ ಪುತ್ರಿಯರು ಪ್ರಧಾನಿಯಾಗಿದ್ದ ದೇವೇಗೌಡರ ಕನ್ನಡತನ ಪ್ರಶ್ನಿಸಿದ್ದ ಹಿಂದಿ ರಾಜಕಾರಣ: ಎಚ್‌ಡಿಕೆ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ ಮಾದರಿ ನಡೆಗೆ ಮೆಚ್ಚುಗೆ ಪ್ರವಾಹ ಪರಿಹಾರಕ್ಕಾಗಿ ₹4,000 ಕೋಟಿ: ಕೇಂದ್ರಕ್ಕೆ ರಾಜ್ಯ ಸರ್ಕಾರದ ಬೇಡಿಕೆ ಕೋಲಾರ ಜಿಲ್ಲೆಯಲ್ಲಿ ‘ಭಾರತ ರಕ್ಷಿಸಿ’ ಚಳವಳಿ ಎಸ್ಸೆಸ್ಸೆಲ್ಸಿ ಫಲಿತಾಂಶ | ಕಲಬುರ್ಗಿ ಜಿಲ್ಲೆಗೆ 22ನೇ ಸ್ಥಾನ ಲಾಕ್‌ಡೌನ್‌ | ಬೆಂಗಳೂರಿನ ಚಿತ್ರಗಳು ಜನತಾ ಕರ್ಫ್ಯೂ ಕುರಿತು ಜಾಗೃತಿ ಶಿರಸಿ: ಮಾರಿಕಾಂಬಾ ದೇವಿ ರಥೋತ್ಸವ ಪ್ರವಾಹ ಪರಿಹಾರಕ್ಕಾಗಿ ₹ 4,000 ಕೋಟಿ: ಕೇಂದ್ರಕ್ಕೆ ರಾಜ್ಯ ಸರ್ಕಾರದ ಬೇಡಿಕೆ '); $('#div-gpt-ad-538136-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-538136'); }); googletag.cmd.push(function() { googletag.display('gpt-text-700x20-ad2-538136'); }); },300); var x1 = $('#node-538136 .field-name-body .field-items div.field-item > p'); if(x1 != null && x1.length != 0) { $('#node-538136 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-538136').addClass('inartprocessed'); } else $('#in-article-538136').hide(); } else { _taboola.push({article:'auto', url:'https://www.prajavani.net/news/article/2018/04/12/565612.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-538136', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-538136'); }); googletag.cmd.push(function() { googletag.display('gpt-text-300x20-ad2-538136'); }); // Remove current Outbrain //$('#dk-art-outbrain-538136').remove(); //ad before trending $('#mob_rhs1_538136').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-538136 .field-name-body .field-items div.field-item > p'); if(x1 != null && x1.length != 0) { $('#node-538136 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-538136 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-538136'); }); } else { $('#in-article-mob-538136').hide(); $('#in-article-mob-3rd-538136').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-538136','#in-article-604266','#in-article-604249','#in-article-604228','#in-article-604224']; var twids = ['#twblock_538136','#twblock_604266','#twblock_604249','#twblock_604228','#twblock_604224']; var twdataids = ['#twdatablk_538136','#twdatablk_604266','#twdatablk_604249','#twdatablk_604228','#twdatablk_604224']; var obURLs = ['https://www.prajavani.net/news/article/2018/04/12/565612.html','https://www.prajavani.net/news/article/2018/04/29/569496.html','https://www.prajavani.net/news/article/2018/04/29/569470.html','https://www.prajavani.net/news/article/2018/04/29/569440.html','https://www.prajavani.net/news/article/2018/04/29/569436.html']; var vuukleIds = ['#vuukle-comments-538136','#vuukle-comments-604266','#vuukle-comments-604249','#vuukle-comments-604228','#vuukle-comments-604224']; // var nids = [538136,604266,604249,604228,604224]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-08-10T12:04:23"
https://www.prajavani.net/news/article/2018/04/12/565612.html
ವರ್ಕಶಾಪ್ ಗುಂಡಿ: ಅತಿಕ್ರಮಣ ತೆರವು | Prajavani ವರ್ಕಶಾಪ್ ಗುಂಡಿ: ಅತಿಕ್ರಮಣ ತೆರವು ಪ್ರಜಾವಾಣಿ ವಾರ್ತೆ Updated: 01 ಜೂನ್ 2011, 15:40 IST ಹಾಸನ: ನಗರದ ವರ್ಕ್‌ಶಾಪ್ ಗುಂಡಿಯಲ್ಲಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದ ಜಾಗವನ್ನು ಮಂಗಳವಾರ ನಗರಸಭೆಯವರು ತೆರವುಗೊಳಿಸಿದರು. ಹಳೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಲ್ಲಿಯ ವ್ಯಾಪಾರಿಗಳು ಮಾರಾಟದ ವಸ್ತುಗಳನ್ನೆಲ್ಲ ಅಂಗಡಿಯ ಹೊರಗೇ ಇಟ್ಟಿದ್ದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಹಲವು ವರ್ಷಗಳಿಂದ ದೂರುತ್ತಿದ್ದರು. ಮಾತ್ರವಲ್ಲದೆ ನೀರು ಹರಿದುಹೋಗಲು ಸಹ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಇಲ್ಲಿ ಕಾಲಿಡುವುದೇ ಕಷ್ಟವಾಗುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗೆ ಬಿಟ್ಟಿದ್ದ ಜಾಗವೂ ಅತಿಕ್ರಮಣಗೊಂಡಿದ್ದರಿಂದ ಇಲ್ಲಿ ಸಮಸ್ಯೆ ನಿರ್ಮಾಣವಾಗಿತ್ತು. ಮಂಗಳವಾರ ಮಧ್ಯಾಹ್ನ ಜೆಸಿಬಿ ಯಂತ್ರ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ರಸ್ತೆಯ ಅತಿಕ್ರಮಣ ತೆರವಿಗೆ ಮುಂದಾದರು. ಆದರೆ ರಸ್ತೆ ಬದಿಯಲ್ಲಿ ಇಟ್ಟಿರುವ ವಸ್ತುಗಳನ್ನು ತೆರವುಗೊಳಿಸುವಂತೆ ಮೊದಲೇ ವ್ಯಾಪಾರಿಗಳಿಗೆ ಸೂಚನೆ ನೀಡಿ, ಅದಕ್ಕಾಗಿ ಕಾಲಾವಕಾಶವನ್ನೂ ನೀಡಿದರು. ಇದರ ಹೊರತಾಗಿಯೂ ಕೆಲವು ವ್ಯಾಪಾರಿಗಳು ನಗರಸಭೆಯ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ವ್ಯಾಪಾರಿಯೊಬ್ಬರು ತನ್ನ ಅಂಗಡಿ ಮುಂದಿನಿಂದಲೇ ಕೆಲಸವನ್ನು ಯಾಕೆ ಆರಂಭಿಸುತ್ತಿದ್ದೀರಿ ? ಮೊದಲು ಉಳಿದವರು ಮಾಡಿರುವ ಅತಿಕ್ರಮಣ ತೆರವು ಮಾಡಿಬನ್ನಿ ಎಂದು ಅಧ್ಯಕ್ಷರ ಜತೆ ವಾಗ್ವಾದಕ್ಕೆ ಇಳಿದರು. ಮಾತ್ರವಲ್ಲದೆ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿ ಜೆಸಿಬಿ ಮುಂದೆ ಕುಳಿತರು. ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಕೆಲವು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅಧ್ಯಕ್ಷರಿಗೆ ಬೆಂಬಲ ನೀಡಿದ ನಗರಸಭೆ ಸದಸ್ಯ ಬಂಗಾರಿ ಮಂಜು ಅವರೂ ವ್ಯಾಪಾರಿಗಳೊಡನೆ ವಾಗ್ವಾದ ನಡೆಸಿದರು. ವ್ಯಾಪಾರಿಗಳ ವಿರೋಧ ತೀವ್ರಗೊಂಡ ಪರಿಣಾಮ ಶಂಕರ್ ಅವರು ಪೊಲೀಸರನ್ನು ಕರೆಸಿದರು. ಕೊನೆಗೆ ವ್ಯಾಪಾರಿಗಳ ಹಿತಕ್ಕಾಗಿಯೇ ಕಾರ್ಯಾಚರಣೆ ಹಮ್ಮಿಕೊಂಡಿದ್ದೇವೆ, ರಸ್ತೆ ಸುಧಾರಣೆಯಾದರೆ ಜನರಿಗೂ ವ್ಯಾಪಾರಿ ಗಳಿಗೂ ಉಪಯೋಗವಾಗುತ್ತದೆ ಎಂದು ಸಮಾಧಾ ಪಡಿಸಿದ ಬಳಿಕ ಕಾರ್ಯಾಚರಣೆ ಸುಗಮವಾಗಿ ನಡೆಯಿತು. '); $('#div-gpt-ad-26730-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-26730'); }); googletag.cmd.push(function() { googletag.display('gpt-text-700x20-ad2-26730'); }); },300); var x1 = $('#node-26730 .field-name-body .field-items div.field-item > p'); if(x1 != null && x1.length != 0) { $('#node-26730 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-26730').addClass('inartprocessed'); } else $('#in-article-26730').hide(); } else { _taboola.push({article:'auto', url:'https://www.prajavani.net/article/ವರ್ಕಶಾಪ್-ಗುಂಡಿ-ಅತಿಕ್ರಮಣ-ತೆರವು'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-26730', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-26730'); }); googletag.cmd.push(function() { googletag.display('gpt-text-300x20-ad2-26730'); }); // Remove current Outbrain //$('#dk-art-outbrain-26730').remove(); //ad before trending $('#mob_rhs1_26730').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-26730 .field-name-body .field-items div.field-item > p'); if(x1 != null && x1.length != 0) { $('#node-26730 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-26730 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-26730'); }); } else { $('#in-article-mob-26730').hide(); $('#in-article-mob-3rd-26730').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-26730','#in-article-752430','#in-article-752374','#in-article-752313','#in-article-752290']; var twids = ['#twblock_26730','#twblock_752430','#twblock_752374','#twblock_752313','#twblock_752290']; var twdataids = ['#twdatablk_26730','#twdatablk_752430','#twdatablk_752374','#twdatablk_752313','#twdatablk_752290']; var obURLs = ['https://www.prajavani.net/article/ವರ್ಕಶಾಪ್-ಗುಂಡಿ-ಅತಿಕ್ರಮಣ-ತೆರವು','https://www.prajavani.net/district/hasana/festival-cancelled-752430.html','https://www.prajavani.net/district/hasana/sslc-hasnakke-a-grade-752374.html','https://www.prajavani.net/district/hasana/100-discharged-from-hospital-752313.html','https://www.prajavani.net/district/hasana/sahaja-sthiege-marlidha-janjeevan-752290.html']; var vuukleIds = ['#vuukle-comments-26730','#vuukle-comments-752430','#vuukle-comments-752374','#vuukle-comments-752313','#vuukle-comments-752290']; // var nids = [26730,752430,752374,752313,752290]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-08-11T09:59:39"
https://www.prajavani.net/article/%E0%B2%B5%E0%B2%B0%E0%B3%8D%E0%B2%95%E0%B2%B6%E0%B2%BE%E0%B2%AA%E0%B3%8D-%E0%B2%97%E0%B3%81%E0%B2%82%E0%B2%A1%E0%B2%BF-%E0%B2%85%E0%B2%A4%E0%B2%BF%E0%B2%95%E0%B3%8D%E0%B2%B0%E0%B2%AE%E0%B2%A3-%E0%B2%A4%E0%B3%86%E0%B2%B0%E0%B2%B5%E0%B3%81
ಅದಾನದಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟ ಎರ್ಡಾಲ್ ಅಕಾರ್ ಅವರನ್ನು ಸಮಾಧಿ ಮಾಡಲಾಯಿತು | RayHaber | raillynews ಮುಖಪುಟಟರ್ಕಿಟರ್ಕಿಶ್ ಮೆಡಿಟರೇನಿಯನ್ ಕೋಸ್ಟ್01 ಅದಾನಾಅಡನಾದಲ್ಲಿನ ರೈಲು ಅಪಘಾತದಲ್ಲಿ ಮೃತಪಟ್ಟ ಎರ್ಡಾಲ್ ಅಕರ್, ಸಮಾಧಿ ಮಾಡಲಾಯಿತು ಅಡನಾದಲ್ಲಿನ ರೈಲು ಅಪಘಾತದಲ್ಲಿ ಮೃತಪಟ್ಟ ಎರ್ಡಾಲ್ ಅಕರ್, ಸಮಾಧಿ ಮಾಡಲಾಯಿತು 15 / 03 / 2017 01 ಅದಾನಾ, ಇಂಟರ್ಸಿಟಿ ರೈಲ್ವೆ ಸಿಸ್ಟಮ್ಸ್, RAILWAY, ಸಾಮಾನ್ಯ, HEADLINE, ಟರ್ಕಿ ಅದಾನದಲ್ಲಿ ಅಪಘಾತದಲ್ಲಿ ಮೃತಪಟ್ಟ ರೈಲು ಸಂಸ್ಥೆ ಅಧಿಕಾರಿ ಎರ್ಡಾಲ್ ಅಕಾರ್ ಅವರ ಸಮಾಧಿ: ರೈಲ್ವೆ ಸೇತುವೆ ಬಳಿ ಅದಾನಾದ ಕರೈಮಾಲಿ ಜಿಲ್ಲೆ ವರ್ಡಾ ಸೇತುವೆ ಯುನಿಮೊಗನ್ ರೈಲು ಇಳಿಸಿದ ಪರಿಣಾಮವಾಗಿ ಚಾಲನೆಯಲ್ಲಿದೆ ಎಂದು ರೈಲು ಸಂಸ್ಥೆ ಅಧಿಕಾರಿ ಎರ್ಡಾಲ್ ಅಕಾರ್ ಅವರ ಕೊನೆಯ ಪ್ರಯಾಣದಲ್ಲಿ ಮೃತಪಟ್ಟಿದ್ದಾರೆ. ಅಪಾನಾದ ಕರೈಸಾಲಾ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ರೈಲು ಸಂಸ್ಥೆ ಅಧಿಕಾರಿ ಎರ್ಡಾಲ್ ಅಕಾರ್ ಅವರನ್ನು ಪೊಜಾಂಟೆಯಲ್ಲಿ ಸಮಾಧಿ ಮಾಡಲಾಯಿತು. ರೈಲು ಸಂಸ್ಥೆ ಅಧಿಕಾರಿ ಎರ್ಡಾಲ್ ಅಕಾರ್ ಮತ್ತು ಉಪಕಾಂಟ್ರಾಕ್ಟರ್ ಸಂಸ್ಥೆಯ ಕಾರ್ಮಿಕರಾದ ಸೆಮಿಹ್ ಟೆಕನ್ ಅವರನ್ನು ಇಂದು ತಮ್ಮ own ರಾದ ಪೊಜಾಂತಿಯಲ್ಲಿ ಉರುಳಿಸಿದ ಪರಿಣಾಮವಾಗಿ ಕಾರೈಸಾಲಾ ಜಿಲ್ಲೆ ನಿನ್ನೆ ಸಂಭವಿಸಿದೆ ಮತ್ತು ಯುನಿಮೊಗನ್ ಬ್ರೇಕ್ ಅನ್ನು ಉರುಳಿಸಿತು, ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಪ್ರೇಮಿಗಳನ್ನು ಸಮಾಧಿ ಮಾಡಲಾಯಿತು. ಅಂತ್ಯಕ್ರಿಯೆಯ ಪ್ರಾರ್ಥನೆಯ ಮುಂದೆ ಮಾಡಿದ ಪೋಜಂತಿ ಕೇಂದ್ರ ಮಸೀದಿ ತಾನರ್ ತೆಂಗೀರ್ ಪೋಜಂತಿ ಗವರ್ನರ್, ಅಕ್ ಪಕ್ಷದ ಅದಾನಾ ಪ್ರಾಂತೀಯ ಅಧ್ಯಕ್ಷ ಫಿಕ್ರೆಟ್ ನ್ಯೂ, ಪೊಜಾಂತಿ ಗ್ಯಾರಿಸನ್ ಕಮಾಂಡರ್ ಮುಸ್ತಫಾ ಓಜ್ಕಾನ್, ಮೇಯರ್ ಮಹಮುತ್ ಸಾಮಿ ಬೇಸಲ್ ಮತ್ತು ಅದಾನಾ ಅರಣ್ಯ ಪ್ರಾದೇಶಿಕ ನಿರ್ದೇಶಕರು, ವಿಶೇಷವಾಗಿ ಟಿಸಿಡಿಡಿ ಸಿಬ್ಬಂದಿ ಮತ್ತು ಪ್ರೇಮಿಗಳು ಭಾಗವಹಿಸಿದ್ದರು. ಪೊಝಾಂಟಿ ರೈಲು ನಿಲ್ದಾಣದಲ್ಲಿ ಸೆರೆಮನಿ ಟಿಸಿಡಿಡಿ ಪೊಜಾಂಟೆ ಸ್ಟೇಷನ್ ಚೀಫ್‌ನಲ್ಲಿ ರೈಲು ಸಂಸ್ಥೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎರ್ಡಾಲ್ ಅಕಾರ್ ಅವರಿಗೆ ಇಂದು ಮಧ್ಯಾಹ್ನ ಪೊಜಾಂಟೆ ನಿಲ್ದಾಣದ ಮುಂದೆ ಸಮಾರಂಭ ನಡೆಯಿತು. ಟಿಸಿಡಿಡಿ ನೌಕರರು ಮತ್ತು ಅಂಕಾರಾ ಮತ್ತು ಅದಾನಾದ ಪೊಜಾಂಟಾಲಾರ್ ಸಮಾರಂಭದಲ್ಲಿ ಭಾಗವಹಿಸಿದ್ದರು. ರೈಲು ಅಪಘಾತದಲ್ಲಿ ಕೊಲ್ಲಲ್ಪಟ್ಟ 9 ವ್ಯಕ್ತಿಯನ್ನು ಸಮಾಧಿ ಮಾಡಲಾಯಿತು ಕಾರ್ಡೆಮಿರ್‌ನಲ್ಲಿ ಕೆಲಸದ ಅಪಘಾತದ ಪರಿಣಾಮವಾಗಿ ಪ್ರಾಣ ಕಳೆದುಕೊಂಡ ಕಾರ್ಮಿಕನನ್ನು ಸಮಾಧಿ ಮಾಡಲಾಯಿತು ರೈಲ್ರೋಡ್ ವರ್ಕರ್ಸ್ನಿಂದ ಅಂಕರಾ ಸಬ್ವೇಯಲ್ಲಿ ಅವನ ಜೀವವನ್ನು ಕಳೆದುಕೊಂಡ ಕದಿರ್ ಸೆವಿಂನ್ನು ಸಮಾಧಿ ಮಾಡಲಾಯಿತು TCDD 5. ಉಪ ಪ್ರಾದೇಶಿಕ ನಿರ್ದೇಶಕ ಮಂಡಿಸಿದರು ಮಾರ್ಮರ ಸುರಂಗದಲ್ಲಿ ನಿಧನರಾದ ಕಾರ್ಮಿಕರು ಕೊರುಮ್ನಲ್ಲಿ (ವಿಡಿಯೋ) ಸಮಾಧಿ ಮಾಡಿದರು. YOLDER ಒಸ್ಡೆನ್ ಪೊಲಾಟ್ನ ಅಧ್ಯಕ್ಷರು ಶಿವಸ್ನಲ್ಲಿ ಸಮಾಧಿ ಮಾಡಿದರು ಇಂದು ಇತಿಹಾಸದಲ್ಲಿ: ನವೆಂಬರ್ 11, 1961 ರಾಜ್ಯ ರೈಲ್ವೆಯ ಮೊದಲ ಜನರಲ್ ಮ್ಯಾನೇಜರ್ ಬೆಹಿಕ್ ಎರ್ಕಿನ್… CHP: ಗುರೆರ್: ನೀವು ಅಂಕಾರಾದಲ್ಲಿ YHT ಅಪಘಾತದಿಂದ ರಾಜೀನಾಮೆ ನೀಡಿದ್ದೀರಾ? ಮುವಾಲ್ಲಾ ಗುನ್ಸಾವ್ ನಿಧನರಾದರು: ಯಾಪರೇ ರೈಲ್ವೆ ನಿರ್ಮಾಣದ ಕಹಿ ದಿನ RayHaber ತಂಡದ ... OSTIM ತಂತ್ರಜ್ಞಾನದ ಮುಖ್ಯಸ್ಥರು ಡಾ ಸೆಡಾಟ್ ಚಿಲಿಕ್ಡೊಗನ್ ನಿಧನರಾದರು TCDD ಕರ್ಸ್ ಸ್ಟೇಷನ್ ಮ್ಯಾನೇಜರ್ ಮೆಟಿನ್ ರುಸ್ಸೆನ್ ಟುಟಜ್ ಅವೇ ಹಾದುಹೋಗುತ್ತದೆ ದೈತ್ಯ ಯೋಜನೆಗಳು ಇಸ್ತಾಂಬುಲ್ನ ಕಲ್ಲಿನ ಭೂಮಿಗೆ ಧನ್ಯವಾದಗಳು ಚಿನ್ನವಾಯಿತು ಉದಾಹರಣೆ: ಎರ್ಡಾಲ್ ಅಕಾರ್ TCDD ಸಿಬ್ಬಂದಿ ಅದಾನಾ ಮತ್ತು ಮೆರ್ಸಿನ್ ನಡುವೆ ಪ್ರವಾಸೋದ್ಯಮದ ಹೃದಯವು ಟುನೆಟ್ಟೆಪೆಯಲ್ಲಿದೆ
"2020-01-25T18:53:54"
https://kn.rayhaber.com/2017/03/%E0%B2%A6%E0%B3%8D%E0%B2%B5%E0%B3%80%E0%B2%AA%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B0%E0%B3%88%E0%B2%B2%E0%B3%81-%E0%B2%85%E0%B2%AA%E0%B2%98%E0%B2%BE%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%B0%E0%B2%A3%E0%B2%BF%E0%B2%B8%E0%B2%BF%E0%B2%A6-%E0%B2%8E%E0%B2%B0%E0%B3%8D%E0%B2%A1%E0%B2%BE%E0%B2%B2%E0%B3%8D-%E0%B2%85%E0%B2%95%E0%B2%BE%E0%B2%B0%E0%B3%8D/
ಭುಟ್ಟೊ ಹತ್ಯೆ ವರದಿ ಬಹಿರಂಗಕ್ಕೆ ಜರ್ದಾರಿ ತಡೆ Updated: Dec 30, 2012, 04:00AM IST ಇಸ್ಲಾಮಬಾದ್: ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಹತ್ಯೆಯ ತನಿಖಾ ವರದಿಯನ್ನು ಬಹಿರಂಗಪಡಿಸುವುದಕ್ಕೆ ಭುಟ್ಟೊ ಅವರ ಪತಿ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಡೆಯೊಡ್ಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಬೇನಜೀರ್ ಹತ್ಯೆಗೀಡಾಗಿ ಐದು ವರ್ಷ ಸಂದ ದಿನವಾದ ಗುರುವಾರದಂದು ಪಾಕಿಸ್ತಾನ್ ಪೀಪಲ್ಸ್ ಪಕ್ಷ(ಪಿಪಿಪಿ)ದ ಕೇಂದ್ರೀಯ ಕಾರ‌್ಯಕಾರಿ ಸಮಿತಿ ಸಭೆ ನಡೆದಿತ್ತು. ಅದರಲ್ಲಿ ತನಿಖಾ ವರದಿಯ ವಿವರಗಳನ್ನು ಬಹಿರಂಗಪಡಿಸಲು ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಮುಂದಾಗಿದ್ದರು. ಅದನ್ನು ಜರ್ದಾರಿ ತಡೆದರು. ಈ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಈ ಇಬ್ಬರು ನಾಯಕರ ನಡುವೆ ಭಿನ್ನಮತ ಸ್ಫೋಟಗೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಉರ್ದು ದೈನಿಕ ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ. 1ಭುಟ್ಟೊ ಹತ್ಯೆ ವರದಿ ಬಹಿರಂಗಕ್ಕೆ ಜರ್ದಾರಿ ತಡೆ... 2ಮ್ಯಾನ್ಮಾರ್: ಮಾಧ್ಯಮಕ್ಕೆಸ್ವಾತಂತ್ರ್ಯ... 3ಸು ಚಿ ಹೆಣೆದ ಸ್ವೆಟರ್ ದಾಖಲೆ ಬೆಲೆಗೆ ಹರಾಜು... 4ಜೆಸಿಂತಾ ಆತ್ಮಹತ್ಯೆ: ಆರ್‌ಜೆಗಳ ವಿರುದ್ಧ ಕ್ರಮ ಸಂಭವವಿಲ್ಲ... 5ಮಂಡೇಲಾ ಬಹಳಷ್ಟು ಚೇತರಿಕೆ... 6ಹುಲಿಗಳ ಸಂತತಿಯಲ್ಲಿ ಗಮನಾರ್ಹ ಏರಿಕೆ... 7ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ... 8ಸೃಷ್ಟಿಕರ್ತನ ಮಾನವನ್ನೇ ಹರಾಜು ಹಾಕಿದ ಫೇಸ್‌ಬುಕ್‌... 9ಅತ್ಯಾಚಾರ: ರಜನಿಕಾಂತ್ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯಲ್ಲಿ ತರುಣಿ... 10ಲಾಡೆನ್‌ನಿಂದ 50 ಸಾವಿರ ಲಂಚ ಪಡೆದಿದ್ದ ಅಧಿಕಾರಿ!...
"2017-09-24T12:29:42"
http://vijaykarnataka.indiatimes.com/news/world/-/articleshow/17811556.cms?prtpage=1
ಏಪ್ರಿಲ್ 1 ರಿಂದ ‘ಆರೋಗ್ಯ ಸಂಜೀವಿನಿ’ | Prajavani ಏಪ್ರಿಲ್ 1 ರಿಂದ ‘ಆರೋಗ್ಯ ಸಂಜೀವಿನಿ’ ಕ್ಲಿಯೋನ್ ಡಿಸೋಜ Updated: 06 ಜನವರಿ 2020, 01:42 IST ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ (ಹೆಲ್ತ್ ಇನ್ಶೂರೆನ್ಸ್) ಬಹಳ ಮುಖ್ಯ. ಆದರೆ, ಬಹುತೇಕರಿಗೆ ಆರೋಗ್ಯ ವಿಮೆ ಕೊಳ್ಳುವಾಗ ಆಯ್ಕೆಯದ್ದೇ ಸಮಸ್ಯೆಯಾಗಿ ಕಾಡುತ್ತದೆ. ಯಾವ ಆರೋಗ್ಯ ವಿಮೆ ಖರೀದಿಸಬೇಕು. ಯಾವೆಲ್ಲಾ ಸಮಸ್ಯೆಗಳಿಗೆ ಆರೋಗ್ಯ ವಿಮೆಯಲ್ಲಿ ಚಿಕಿತ್ಸೆ ಲಭ್ಯ– ಹೀಗೆ ಹತ್ತಾರು ಪ್ರಶ್ನೆಗಳು ಆರೋಗ್ಯ ವಿಮೆ ಖರೀದಿಸುವ ವ್ಯಕ್ತಿಯನ್ನು ಗೊಂದಲಕ್ಕೆ ನೂಕುತ್ತವೆ. ಈ ಸಮಸ್ಯೆಗೆ ಪರಿಹಾರದ ರೂಪದಲ್ಲಿ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಏಕರೂಪದ ಆರೋಗ್ಯ ವಿಮೆಯನ್ನು ಗ್ರಾಹಕರಿಗೆ ಒದಗಿಸುವಂತೆ ಎಲ್ಲಾ ಇನ್ಶೂರೆನ್ಸ್ ಕಂಪನಿಗಳಿಗೆ ಆದೇಶಿಸಿದೆ. ಈ ಏಕರೂಪದ ಆರೋಗ್ಯ ವಿಮೆಗೆ ‘ಆರೋಗ್ಯ ಸಂಜೀವಿನಿ’ ಎಂದು ಹೆಸರಿಡಲಾಗಿದೆ. ಎಲ್ಲರಿಗೂ ಸೂಕ್ತವೆನ್ನಿಸುವ, ಪ್ರಾಥಮಿಕ ಆರೋಗ್ಯ ವೆಚ್ಚ ಭರಿಸುವ ‘ಆರೋಗ್ಯ ಸಂಜೀವಿನಿ’ ವಿಮೆಯನ್ನು ಸ್ಟ್ಯಾಂಡರ್ಡ್‌ ವಿಮೆಯನ್ನಾಗಿ ರೂಪಿಸಲಾಗಿದೆ. ಏಪ್ರಿಲ್ 1 ರಿಂದ ಎಲ್ಲ ಆರೋಗ್ಯ ಮತ್ತು ಸಾಮಾನ್ಯ ವಿಮಾ ಕಂಪನಿಗಳು ಕಡ್ಡಾಯವಾಗಿ ಆರೋಗ್ಯ ಸಂಜೀವಿನಿ ಪಾಲಿಸಿ ಮಾರಾಟ ಮಾಡಲೇಬೇಕಾಗಿದೆ. ಕವರೇಜ್ ವ್ಯಾಪ್ತಿ: ಎಲ್ಲರಿಗೂ ಸೂಕ್ತವೆನ್ನಿಸುವ, ಪ್ರಾಥಮಿಕ ಆರೋಗ್ಯ ವೆಚ್ಚ ಭರಿಸುವ ಸ್ಟ್ಯಾಂಡರ್ಡ್ ವಿಮೆಯೇ ಆರೋಗ್ಯ ಸಂಜೀವಿನಿ. ಈ ವಿಮೆಯು ಆಸ್ಪತ್ರೆ ವೆಚ್ಚ, ವೈದ್ಯರ ಶುಲ್ಕ, ಶಸ್ತ್ರ ಚಿಕಿತ್ಸೆ ವೆಚ್ಚ, ಅರಿವಳಿಕೆ ಸಲಹೆಗಾರ ವೆಚ್ಚ, ಔಷಧಿಗಳ ವೆಚ್ಚ, ಕೃತಕ ಉಸಿರಾಟ ವ್ಯವಸ್ಥೆ , ಶಸ್ತ್ರಚಿಕಿತ್ಸೆ ವೆಚ್ಚ, ಕೊಠಡಿ ವೆಚ್ಚ ಸೇರಿದಂತೆ ಮೂಲಭೂತ ಕಡ್ಡಾಯ ಕವರೇಜ್ ಹೊಂದಿರುತ್ತದೆ. ಕಣ್ಣಿನ ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಚಿಕಿತ್ಸೆಗೆ ₹ 40 ಸಾವಿರ ಅಥವಾ ವಿಮಾ ಮೊತ್ತದ ಶೇ 25 ರಷ್ಟು ಪರಿಹಾರ ಲಭ್ಯ. ಕಾಯಿಲೆ ಅಥವಾ ಗಾಯದ ಪರಿಣಾಮ ಬೇಕಾಗುವ ದಂತ ಚಿಕಿತ್ಸೆ, ಪ್ಲಾಸ್ಟಿಕ್‌ ಸರ್ಜರಿ, ಎಲ್ಲ ಡೇ ಕೇರ್‌ ಟ್ರೀಟ್‌ಮೆಂಟ್‌, ಆ್ಯಂಬುಲನ್ಸ್‌ ವೆಚ್ಚ, ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುಂಚಿನ 30 ದಿನಗಳ ಚಿಕಿತ್ಸೆ, ಆಸ್ಪತ್ರೆ ಚಿಕಿತ್ಸೆಯ ನಂತರದ 60 ದಿನಗಳ ಚಿಕಿತ್ಸೆಗೆ ವಿಮೆ ಪರಿಹಾರ ಸಿಗುತ್ತದೆ. ಜಾಗತಿಕ ವಿದ್ಯಮಾನ, ಕುಸಿದ ಸೂಚ್ಯಂಕ ಅಮೆರಿಕ ಮತ್ತು ಇರಾನ್ ನಡುವಣ ಸಮರದಿಂದಾಗಿ ಜಾಗತಿಕ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸಿದ ಕಾರಣ ಭಾರತೀಯ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರಾಂತ್ಯಕ್ಕೆ ಕುಸಿತ ಕಂಡಿವೆ. ವಾರಾಂತ್ಯದಲ್ಲಿ 41,464 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ಶೇ 0.3 ರಷ್ಟು ಕುಸಿತ ಕಂಡಿದೆ. ‘ನಿಫ್ಟಿ’ 12,226 ರಲ್ಲಿ ವಹಿವಾಟು ಮುಗಿಸಿದ್ದು ಶೇ 0.3 ರಷ್ಟು ತಗ್ಗಿದೆ. ಆದರೆ, ‘ನಿಫ್ಟಿ’ಮಧ್ಯಮ ಶ್ರೇಣಿ ಷೇರುಗಳ ಸೂಚ್ಯಂಕ ಶೇ 2 ರಷ್ಟು ಏರಿಕೆ ಕಂಡಿದೆ. ವಲಯವಾರು ಪ್ರಗತಿಯಲ್ಲಿ ‘ನಿಫ್ಟಿ’ ಶೇ 3.2 ರಷ್ಟು ಹೆಚ್ಚಳವಾಗಿದೆ. ಮಾಧ್ಯಮ ವಲಯ ಶೇ 3 ರಷ್ಟು ತಗ್ಗಿದೆ. ಏರಿಕೆ- ಇಳಿಕೆ: ಟಾಟಾ ಆಟೊಮೊಬೈಲ್ ಗ್ರೂಪ್‌ನ ವಾಹನ ಮಾರಾಟದಲ್ಲಿ ಶೇ 14 ರಷ್ಟು ಕುಸಿತವಾಗಿದ್ದರೂ ಸಹಿತ ಟಾಟಾ ಮೋಟರ್ಸ್ ವಾರದ ಅವಧಿಯಲ್ಲಿ ಶೇ 8.5 ರಷ್ಟು ಹೆಚ್ಚಳ ಕಂಡಿವೆ. ಗೇಲ್, ಅದಾನಿ ಪೋರ್ಟ್ಸ್, ಸನ್ ಫಾರ್ಮಾ, ಅಲ್ಟ್ರಾ ಟೆಕ್ ಸಿಮೆಂಟ್, ಕೋಲ್ ಇಂಡಿಯಾ ಶೇ 3 ರಿಂದ ಶೇ 6 ರಷ್ಟು ಏರಿಕೆ ಕಂಡಿವೆ. ಜೀ ಎಂಟರ್‌ಟೈನ್‌ಮೆಂಟ್ ಶೇ 8.5 ರಷ್ಟು ಕುಸಿತ ದಾಖಲಿಸಿದೆ. ವಾಹನ ಮಾರಾಟ ಕುಸಿತದಿಂದ ಬಜಾಜ್ ಆಟೊ ಶೇ 5.2 ರಷ್ಟು ತಗ್ಗಿದೆ. ರಾಯಲ್ ಎನ್‌ಫೀಲ್ಡ್ ಮಾರಾಟ ತಗ್ಗಿದ ಪರಿಣಾಮ ಐಷರ್ ಮೋಟರ್ಸ್‌ನ ಷೇರುಗಳು ಶೇ 4 ರಷ್ಟು ಹಿನ್ನಡೆ ಕಂಡಿವೆ. ಟೈಟನ್, ಏಷಿಯನ್ ಪೇಂಟ್ಸ್, ಭಾರ್ತಿ ಇನ್ಫ್ರಾಟೆಲ್ ಶೇ 2 ರಿಂದ ಶೇ 4.5 ರಷ್ಟು ಕುಸಿದಿವೆ. ವಾರದ ಪ್ರಮುಖ ಬೆಳವಣಿಗೆ: ಎಸ್‌ಬಿಐ ತನ್ನ ಬಡ್ಡಿದರಗಳಲ್ಲಿ ಶೇ 0.25 ಕಡಿತ. ರಿಲಯನ್ಸ್ ಇಂಡಸ್ಟ್ರೀಸ್‌ನ ಆನ್‌ಲೈನ್ ಶಾಪಿಂಗ್ ಪೋರ್ಟಲ್ ಜಿಯೊ ಮಾರ್ಟ್‌ನ ಪ್ರಾಯೋಗಿಕ ಪರೀಕ್ಷೆ ಆರಂಭ. ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ₹ 1 ಲಕ್ಷ ಕೋಟಿಗಿಂತ ಹೆಚ್ಚು. ನವೆಂಬರ್‌ನ ದತ್ತಾಂಶದಂತೆ ವಿತ್ತೀಯ ಕೊರತೆ ಶೇ114.8ಗೆ ಏರಿಕೆ. ಮುನ್ನೋಟ: ಅಮೆರಿಕ ಮತ್ತು ಇರಾನ್ ನಡುವಣ ಸಮರವು ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲಿದೆ. ಈ ಸಮರದಿಂದಾಗಿ ತೈಲ ಬೆಲೆ ಹೆಚ್ಚಳದ ಆತಂಕವೂ ಎದುರಾಗಿದೆ. ಇವೆಲ್ಲದರ ಮಧ್ಯೆ ಮೂರನೇ ತ್ರೈಮಾಸಿಕ ಸಾಧನೆಯ ವರದಿಗಳು ಈ ವಾರದಿಂದ ಹೊರ ಬೀಳಲಿವೆ. ಜನವರಿ 10 ರಂದು ಇನ್ಫೊಸಿಸ್‌ನ ತ್ರೈಮಾಸಿಕ ಫಲಿತಾಂಶ ಘೋಷಣೆಯಾಗಲಿದೆ. ಜನವರಿ 6 ರಂದು ಸುಪ್ರೀಂ ಕೋರ್ಟ್‌ನಲ್ಲಿ ಟಾಟಾ ಮತ್ತು ಮಿಸ್ತ್ರಿ ನಡುವಣ ಪ್ರಕರಣದ ತೀರ್ಪು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ಜಿಡಿಪಿಯ ವಾರ್ಷಿಕ ಅಂದಾಜಿನ ಮಾಹಿತಿ ಕೂಡ ಲಭ್ಯವಾಗಲಿದೆ. '); $('#div-gpt-ad-695699-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-695699'); }); googletag.cmd.push(function() { googletag.display('gpt-text-700x20-ad2-695699'); }); },300); var x1 = $('#node-695699 .field-name-body .field-items div.field-item > p'); if(x1 != null && x1.length != 0) { $('#node-695699 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-695699').addClass('inartprocessed'); } else $('#in-article-695699').hide(); } else { // Text ad googletag.cmd.push(function() { googletag.display('gpt-text-300x20-ad-695699'); }); googletag.cmd.push(function() { googletag.display('gpt-text-300x20-ad2-695699'); }); // Remove current Outbrain $('#dk-art-outbrain-695699').remove(); //ad before trending $('#mob_rhs1_695699').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-695699 .field-name-body .field-items div.field-item > p'); if(x1 != null && x1.length != 0) { $('#node-695699 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-695699').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-695699','#dk-art-outbrain-684819','#dk-art-outbrain-681024','#dk-art-outbrain-673342','#dk-art-outbrain-672051']; var obMobile = ['#mob-art-outbrain-695699','#mob-art-outbrain-684819','#mob-art-outbrain-681024','#mob-art-outbrain-673342','#mob-art-outbrain-672051']; var obMobile_below = ['#mob-art-outbrain-below-695699','#mob-art-outbrain-below-684819','#mob-art-outbrain-below-681024','#mob-art-outbrain-below-673342','#mob-art-outbrain-below-672051']; var in_art = ['#in-article-695699','#in-article-684819','#in-article-681024','#in-article-673342','#in-article-672051']; var twids = ['#twblock_695699','#twblock_684819','#twblock_681024','#twblock_673342','#twblock_672051']; var twdataids = ['#twdatablk_695699','#twdatablk_684819','#twdatablk_681024','#twdatablk_673342','#twdatablk_672051']; var obURLs = ['https://www.prajavani.net/columns/finance-literate/health-sanjeevini-from-april-695699.html','https://www.prajavani.net/columns/finance-literate/hanakasu-saksharate-684819.html','https://www.prajavani.net/columns/finance-literate/flat-purchase-681024.html','https://www.prajavani.net/columns/finance-literate/hanakasu-saksharate-column-673342.html','https://www.prajavani.net/columns/finance-literate/personal-finance-changes-672051.html']; var vuukleIds = ['#vuukle-comments-695699','#vuukle-comments-684819','#vuukle-comments-681024','#vuukle-comments-673342','#vuukle-comments-672051']; // var nids = [695699,684819,681024,673342,672051]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2020-01-18T17:00:52"
https://www.prajavani.net/columns/finance-literate/health-sanjeevini-from-april-695699.html
ಸರ್ಜಾ ಬಳಿ ದುಡ್ಡು, ಹೆಸರಿದೆ: ಶೃತಿ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ – torrentspree ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶೃತಿ ಹರಿಹರನ್ ಬೆನ್ನಿಗೆ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ನಿಂತ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸಂಯುಕ್ತಾ ಹೆಗ್ಡೆ ಕೂಡ ಅವರಿಗೆ ಸಾಥ್ ನೀಡಿದ್ದಾರೆ. ಹರಿಹರನ್ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಬ್ಯಾಟ್ ಬೀಸಿದ್ದು, ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿರುವ ಸಂಯುಕ್ತಾ ಸರ್ಜಾ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ‌ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ‌ಮುಂದೆ ಬಂದು ತಮಗಾದ ಅನ್ಯಾಯದ ಬಗ್ಗೆ ಮಾತನಾಡಲು ಭಯಪಡುತ್ತಾರೆ. ನಮ್ಮಂತ ನಟಿಯರು ಧೈರ್ಯವಾಗಿ ಮುಂದೆ ಬಂದು ಮಾತನಾಡಿದರೆ ಟೀಕೆ ಮತ್ತು ಟ್ರೋಲ್ಗೆ ಗುರಿಯಾಗುತ್ತೇವೆ. ಈಗ ಶ್ರುತಿ ಬಗ್ಗೆಯು ಎಲ್ಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಹೌದು ಸರ್ಜಾ ಅವರ ಕುಟುಂಬಕ್ಕೆ ಇತಿಹಾಸವಿದೆ. ಪವರ್ ಇದೆ ಹಾಗೂ ಹಣ ಬಲ ಇದೆ. ಹಾಗಂತ ಅವರಿಗೆ ಅಸಹ್ಯವಾಗಿ ನಡೆದಕೊಳ್ಳುವ ಅಧಿಕಾರ ಕೊಟ್ಟವರು ಯಾರು? ನಮ್ಮ ಚಿತ್ರರಂಗದಲ್ಲಿ ನಾವು ಈ ರೀತಿಯ ಹೋರಾಟದಲ್ಲಿ ಸೋಲುತ್ತೇವೆ. ಅನೇಕರು ಶ್ರುತಿ ಹೇಳಿದ ಮಾತನ್ನು ಸುಳ್ಳು ಎನ್ನುತ್ತಿದ್ದಾರೆ. ಬೇರೆ ಸ್ಥಳದಿಂದ ಬಂದು ಇಲ್ಲಿ ಭಾಷೆ ಕಲಿತು ಸುಳ್ಳು ಹೇಳುತ್ತಾರೆ ಎನ್ನುವ ಆರೋಪ ಮಾಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ನಾಯಕಿಯರಿಗೆ ಸಂಭಾವನೆಯಲ್ಲಂತೂ ಸಮಪಾಲು ಇಲ್ಲ. ಹಾಗಂತ ಈ ವಿಚಾರವನ್ನು ಪ್ರಶ್ನೆ ಮಾಡಬಾರದೇ? ತಪ್ಪನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ನ್ಯಾಯಕ್ಕಾಗಿ ಹೋರಾಟ ಮಾಡಲೇ ಬೇಕು. ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ ಅಂತ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಪ್ರಶ್ನಿಸಿದ್ದಾರೆ. ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ನಟಿ ರಾಗಿಣಿ ಕೂಡ ಶೃತಿ ಹರಿಹರನ್ ಬೆನ್ನಿಗೆ ನಿಂತಿದ್ದು, ಮೀಟೂ ಅಭಿಯಾನದಿಂದ ಸಮಸ್ಯೆ ಹೇಳಿಕೊಳ್ಳುವುದು ಒಳ್ಳೆಯ ವಿಷಯ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಶೃತಿ ಹರಿಹರನ್ ಒಳ್ಳೆ ಹುಡುಗಿ, ಅನಗತ್ಯವಾಗಿ ಹೇಳಿಕೊಳ್ಳಲ್ಲ. ಶೃತಿ ಅವರಿಗೆ ನಿಜವಾಗಿ ಅಂತಹ ಘಟನೆ ನಡೆದಿದ್ದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಮೀಟೂ ಅಭಿಯಾನವನ್ನು ಯಾರು ಕೂಡ ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ ಎಂದು ತಿಳಿಸಿದ ರಾಗಿಣಿ, ಪ್ರತಿ ದಿನ ಈ ಅಭಿಯಾನ ಹೆಚ್ಚಾಗುತ್ತಿದೆ. ಇದು ಕೇವಲ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಅನ್ವಯವಾಗುತ್ತದೆ. ಈ ಅಭಿಯಾನ ಆಗುತ್ತಿರುವುದು ನನಗೆ ಸಂತಸ ತಂದಿದೆ. ನಾನು ಮೀಟೂ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ. ← ಶೃತಿ ಹರಿಹರನ್ ಬಗ್ಗೆ ಅರ್ಜುನ್ ಸರ್ಜಾ ತಾಯಿ ಸಿಡಿಸಿದ ಬಾಂಬ್….! ಧೃವ ಸರ್ಜಾರೊಂದಿಗೆ ಅವಕಾಶ ಸಿಕ್ಕಿಲ್ಲ ಎಂದು #MeToo ಬಾಣ ಹೂಡಿದರೇ… ಶೃತಿ ಹರಿಹರನ್…? →
"2020-02-19T16:47:11"
https://torrentspree.com/2018/10/22/actress-samyuktha-hegde-support-to-sruthi-hariharan/
ಪಾಕ್‌ನಿಂದ 164 ಬಾರಿ ಕದನ ವಿರಾಮ ಉಲ್ಲಂಘನೆ | News13 News13 > ಸುದ್ದಿಗಳು > ರಾಷ್ಟ್ರೀಯ > ಪಾಕ್‌ನಿಂದ 164 ಬಾರಿ ಕದನ ವಿರಾಮ ಉಲ್ಲಂಘನೆ ಪಾಕ್‌ನಿಂದ 164 ಬಾರಿ ಕದನ ವಿರಾಮ ಉಲ್ಲಂಘನೆ ನವದೆಹಲಿ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ವರ್ಷ ಪಾಕಿಸ್ಥಾನ ಒಟ್ಟು 164 ಬಾರಿ ಕದನವಿರಾಮ ಉಲ್ಲಂಘನೆಯನ್ನು ಮಾಡಿದೆ ಎಂದು ಕೇಂದ್ರ ತಿಳಿಸಿದೆ. ಮಂಗಳವಾರ ಲೋಕಸಭೆಗೆ ಲಿಖಿತ ಉತ್ತರವನ್ನು ನೀಡಿದ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜ್ಜು ಅವರು, ಪಾಕ್ ಒಟ್ಟು 164 ಬಾರಿ ಕದನವಿರಾಮ ಉಲ್ಲಂಘನೆ ಮಾಡಿದೆ. ಇದರಿಂದಾಗಿ ಇಬ್ಬರು ನಾಗರಿಕರು ಮತ್ತು ಒರ್ವ ಯೋಧ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ವರ್ಷ ಬಿಎಸ್‌ಎಫ್ ಯೋಧರು ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಗಡಿಯಲ್ಲಿ ಒಟ್ಟು 16 ಅಕ್ರಮ ನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. Tags: casefire voilation, pakisthan
"2020-07-12T16:25:49"
https://news13.in/archives/5101
ಐಫೋನ್ ಸ್ಯಾಮ್‌ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್ರಾಯ್ಡ್ ಫೋನ್ಗಾಗಿ ಡಿಜೆಡ್ 09 ಬ್ಲೂಟೂತ್ ಸ್ಮಾರ್ಟ್ ವಾಚ್ ರಿಲೊಜಿಯೊ ಟಿಎಫ್ ಸಿಮ್ ಕಾರ್ಡ್ ಕ್ಯಾಮೆರಾವನ್ನು ಖರೀದಿಸಿ Free - ಉಚಿತ ಸಾಗಾಟ ಮತ್ತು ತೆರಿಗೆ ಇಲ್ಲ | ವೂಪ್ಶಾಪ್ ® ರಿಂದ ಹಡಗುಗಳು ಒಂದು ಆಯ್ಕೆಯನ್ನು ಆರಿಸಿಚೀನಾರಶಿಯನ್ ಒಕ್ಕೂಟಯುನೈಟೆಡ್ ಸ್ಟೇಟ್ಸ್ ತೆರವುಗೊಳಿಸಿ ಐಫೋನ್ ಸ್ಯಾಮ್‌ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್ರಾಯ್ಡ್ ಫೋನ್ ಪ್ರಮಾಣಕ್ಕಾಗಿ ಡಿಜೆಡ್ಎಕ್ಸ್ಎನ್ಎಮ್ಎಕ್ಸ್ ಬ್ಲೂಟೂತ್ ಸ್ಮಾರ್ಟ್ ವಾಚ್ ರಿಲೊಜಿಯೊ ಟಿಎಫ್ ಸಿಮ್ ಕಾರ್ಡ್ ಕ್ಯಾಮೆರಾ SKU: 32797503378 ವರ್ಗ: ಫೋನ್ಸ್ ಬ್ರಾಂಡ್ ಹೆಸರು: ಸಿAwono ಜಿಪಿಎಸ್: ಇಲ್ಲ ಚಳುವಳಿ ಪ್ರಕಾರ: ಎಲೆಕ್ಟ್ರಾನಿಕ್ ಕಾರ್ಯ: ಪಾಸೋಮೀಟರ್, ಸ್ಲೀಪ್ ಟ್ರ್ಯಾಕರ್, ಎಕ್ಸ್‌ಎನ್‌ಯುಎಂಎಕ್ಸ್-ಗಂಟೆ ಸೂಚನೆ, ಫಿಟ್‌ನೆಸ್ ಟ್ರ್ಯಾಕರ್, ಸಂದೇಶ ಜ್ಞಾಪನೆ, ಕ್ಯಾಲೆಂಡರ್, ಡಯಲ್ ಕರೆ, ಅಲಾರ್ಮ್ ಗಡಿಯಾರ, ದೂರಸ್ಥ ನಿಯಂತ್ರಣ, ತಿಂಗಳು, ಉತ್ತರ ಕರೆ, ವಾರ, ಕರೆ ಜ್ಞಾಪನೆ ಹಿಂಬದಿಯ ಕ್ಯಾಮೆರಾ: 0.3MP APP ಡೌನ್ಲೋಡ್ ಲಭ್ಯವಿದೆ: ಹೌದು ಭಾಷೆ: ಪೋರ್ಚುಗೀಸ್, ಸ್ಪ್ಯಾನಿಷ್, ಇಂಗ್ಲಿಷ್, ಜರ್ಮನ್, ಪೋಲಿಷ್, ರಷ್ಯನ್, ಇಟಾಲಿಯನ್, ಫ್ರೆಂಚ್, ಟರ್ಕಿಶ್ ಕೊಠಡಿ: <128MB ರಾಮ್: <128MB ಬ್ಯಾಟರಿ ಸಾಮರ್ಥ್ಯ: 180-220mAh ಸ್ಕ್ರೀನ್ ಆಕಾರ: ಸ್ಕ್ವೇರ್ ನೆಟ್ವರ್ಕ್ ಮೋಡ್: 2g ಬಹು ಮುಖಬಿಲ್ಲೆಗಳು: ಇಲ್ಲ ಬ್ಯಾಂಡ್ ಮೆಟೀರಿಯಲ್: ಸಿಲಿಕಾ ಜೆಲ್ CPU ತಯಾರಕ: ಮೀಡಿಯಾ ಟೆಕ್ ಸ್ಕ್ರೀನ್ ಗಾತ್ರ: 1.54 " ಬ್ಯಾಟರಿಯನ್ನು ಡಿಟ್ಯಾಚೇಬಲ್: ಹೌದು ಸಿಸ್ಟಮ್: Android Wear ಸಿಪಿಯು ಮಾದರಿ: MTK6261D SIM ಕಾರ್ಡ್ ಲಭ್ಯವಿದೆ: ಹೌದು ಕೌಟುಂಬಿಕತೆ: ಧರಿಸಬಹುದಾದ ರೆಸಲ್ಯೂಷನ್: 240 * 240px ಕಾರ್ಯವಿಧಾನ: ಇಲ್ಲ GSM 850 / 900 / 1800 / 1900 MHz, ಸಿಂಗಲ್ ಮೈಕ್ರೋ ಸಿಮ್ ಕಾರ್ಡ್ (ಸಿಮ್ ಕಾರ್ಡ್ ಪ್ಯಾಕೇಜ್‌ನಲ್ಲಿ ಸೇರಿಸಲಾಗಿಲ್ಲ) ಬ್ಲೂಟೂತ್ ಡಯಲರ್, ಕಾಲ್ ಜ್ಞಾಪನೆ, ಬ್ಲೂಟೂತ್ ಕಾಲ್ ಬ್ಲೂಟೂತ್ SMS / IM ಸಂದೇಶ ಸೂಚಿಸಲಾಗಿದೆ 1.54 "ಟಿಎಫ್ಟಿ ಎಲ್ಸಿಡಿ ಟಚ್ಸ್ಕ್ರೀನ್ 240 * 240 ಪಿಕ್ಸೆಲ್ಗಳು 0.3 M ಕ್ಯಾಮರಾ ಫೋನ್ ಅನ್ನು ಬಂಧಿಸಲು ವಿರೋಧಿ ನಷ್ಟ ತಂತ್ರಜ್ಞಾನ (ಜಿಪಿಎಸ್ ಅನ್ನು ಬೆಂಬಲಿಸುವುದಿಲ್ಲ) ಪೆಡೊಮೀಟರ್, ಸ್ಲೀಪ್ ಮಾನಿಟರ್, ಸ್ಡೆಪ್ಟರಿ ರಿಮೈಂಡರ್ ಕ್ಯಾಲೆಂಡರ್ (ಸಿಂಕ್ರೊನೈಸಬಲ್) ಆವರ್ತನ: GSM 850 / 900 / 1800 / 1900 MHz ನೆಟ್ವರ್ಕ್ & ಸಂಪರ್ಕ: 2g ನೆಟ್ವರ್ಕ್ ಮಾತ್ರ ಸಿಮ್ ಕಾರ್ಡ್: ಸಿಂಗಲ್ ಸಿಮ್ ಕಾರ್ಡ್ (ಮೈಕ್ರೋ ಸಿಮ್ ಕಾರ್ಡ್) ಫೋನ್ ಆಗಿರಬಹುದು ಬ್ಲೂಟೂತ್: ಬ್ಲೂಟೂತ್ 3.0 ಬಾಹ್ಯ ಮೆಮೊರಿ: 32GB ವರೆಗೆ TF ಕಾರ್ಡ್ ಅನ್ನು ಬೆಂಬಲಿಸಿ (ಮೆಮೊರಿ ಕಾರ್ಡ್ ಪ್ಯಾಕೇಜ್‌ನಲ್ಲಿ ಒಳಗೊಂಡಿಲ್ಲ) ಕ್ಯಾಮೆರಾ: 0.3 M ಸಂಗೀತ: ಬೆಂಬಲ ಚಿತ್ರ ಸ್ವರೂಪ: JPEG, GIF, BMP, PNG ಸಂಗೀತ ಸ್ವರೂಪ: MP3, WAV ಕಾರ್ಯಗಳು: ಬ್ಲೂಟೂತ್ ಡಯಲರ್, ಸಂಪರ್ಕಗಳು, ಕರೆ ಜ್ಞಾಪನೆ, ಗಡಿಯಾರ, ವಿರೋಧಿ ನಷ್ಟ, ಪೆಡೋಮೀಟರ್, ಸ್ಲೀಪ್ ಮಾನಿಟರ್, ಜಡ ಸ್ಮರಣೆ, ​​ಕ್ಯಾಲೆಂಡರ್ ಬ್ಯಾಟರಿ: 220 mAh USB ಪೋರ್ಟ್: ಮಿನಿ USB 5pin ಇಂಟರ್ಫೇಸ್ ಗ್ರಾವಿಟಿ ಸಂವೇದಕ: ಬೆಂಬಲ ವಾಚ್ ಫೋನ್‌ನಂತೆ ಹೇಗೆ ಕಾರ್ಯನಿರ್ವಹಿಸುತ್ತದೆ? ನೀವು ಹಿಂಬದಿಯ ಕವರ್ ತೆರೆದ ನಂತರ ವಾಚ್‌ನಲ್ಲಿ ಅನ್ಲಾಕ್ ಮಾಡಲಾದ ಜಿಎಸ್ಎಮ್ ಎಕ್ಸ್‌ಎನ್‌ಯುಎಂಎಕ್ಸ್‌ಜಿ ನೆಟ್‌ವರ್ಕ್ ಮೈಕ್ರೋ ಸಿಮ್ ಕಾರ್ಡ್ ಅನ್ನು ಸೇರಿಸುವ ಮೂಲಕ, ಬ್ಯಾಟರಿಯನ್ನು ತೆಗೆದುಹಾಕಿ ಮತ್ತು ನೀವು ಸಿಮ್ ಕಾರ್ಡ್ ಸ್ಲಾಟ್ ಅನ್ನು ಕಾಣುತ್ತೀರಿ, ಸಾಮಾನ್ಯವಾಗಿ ಕೆಲವು ವಾಹಕಗಳು ಹೊಂದಿಕೆಯಾಗದ ಕಾರಣ ಗ್ರಾಹಕರು ಅನ್ಲಾಕ್ ಮಾಡಿದ ಟಿ-ಮೊಬೈಲ್ ಮೈಕ್ರೋ ಸಿಮ್ ಕಾರ್ಡ್‌ಗಳನ್ನು ಖರೀದಿಸಲು ನಾವು ಸೂಚಿಸುತ್ತೇವೆ. ಈ ಗಡಿಯಾರದೊಂದಿಗೆ, ದಯವಿಟ್ಟು ನಿಮ್ಮ ಮೈಕ್ರೋ ಸಿಮ್ ಕಾರ್ಡ್ ಈ ಬ್ಯಾಂಡ್‌ಗಳಿಗೆ ಹೊಂದಿಕೆಯಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ: GSM 2 / 850 / 900 / 1800 MHz, ಫೋನ್ ಕರೆಗಳನ್ನು ಮಾಡಲು ನಿಮ್ಮ ಗಡಿಯಾರವನ್ನು ಬಳಸಿ, ನಂತರ SMS ಕಳುಹಿಸಿ ಮತ್ತು ಸ್ವೀಕರಿಸಿ. ಐಫೋನ್ ಸರಣಿಗಾಗಿ, ಇದು ಕೇವಲ ಉತ್ತರ ಮತ್ತು ಕರೆ, ಫೋನ್ ಪುಸ್ತಕ, ಮ್ಯೂಸಿಕ್ ಪ್ಲೇ, ಕ್ಯಾಮೆರಾ, ಗಡಿಯಾರ, ಪೆಡೋಮೀಟರ್, ಫೋನ್ ಆಂಟಿ-ಲಾಸ್ಟ್ ಅಲರ್ಟ್ ಅನ್ನು ಬೆಂಬಲಿಸುವುದಿಲ್ಲ. ಎಸ್‌ಎಂಎಸ್, ರೇಡಿಯೋ, ರಿಮೋಟ್ ಕ್ಯಾಮೆರಾ ನಿಯಂತ್ರಣ, ನಿದ್ರೆಯ ಮೇಲ್ವಿಚಾರಣೆ ಇತ್ಯಾದಿಗಳನ್ನು ಇನ್ನೂ ಬೆಂಬಲಿಸುವುದಿಲ್ಲ. ವಾಚ್ ಮೆನುವಿನಲ್ಲಿ ಆಂಡ್ರಾಯ್ಡ್ ಮೊಬೈಲ್ ಸ್ಕ್ಯಾನ್ ಕ್ಯೂಆರ್ ಕೋಡ್ ಅಥವಾ ಕೆಳಗಿನ ಲಿಂಕ್ ಡೌನ್‌ಲೋಡ್ ಅಪ್ಲಿಕೇಶನ್. ಗಡಿಯಾರವು 2g ನೆಟ್‌ವರ್ಕ್ ಆಗಿದೆ, ಇದು ಇಂಟರ್ನೆಟ್ ಪ್ರವೇಶಕ್ಕೆ ನಿಧಾನವಾಗಿದೆ. ವಾಚ್‌ನ RAM ಮೆಮೊರಿ ಚಿಕ್ಕದಾಗಿದೆ, ಆದ್ದರಿಂದ ವಾಚ್‌ಗೆ ಫೇಸ್‌ಬುಕ್, ವಾಟ್ಸಾಪ್ ಮತ್ತು ಬ್ರೌಸರ್‌ಗೆ ಲಾಗ್ ಇನ್ ಆಗಲು ಸಾಧ್ಯವಿಲ್ಲ.ಆದರೆ ನೀವು ಅಪ್ಲಿಕೇಶನ್‌ನಲ್ಲಿ ಸಂದೇಶ ಜ್ಞಾಪನೆಯನ್ನು ಹೊಂದಿಸಬಹುದು, ಮತ್ತು ನೀವು ಸಂದೇಶವನ್ನು ಸಹ ಪರಿಶೀಲಿಸಬಹುದು. 1 X ಕಾವೊನೊ DZ09 ಸ್ಮಾರ್ಟ್ವಾಚ್ ಐಫೋನ್‌ಗಾಗಿ ಕೆಲವು ಕಾರ್ಯಗಳು ಕಾರ್ಯನಿರ್ವಹಿಸುವುದಿಲ್ಲ: ಅಲಾರಮ್‌ಗಳು, ಕಳೆದುಹೋದ ಅಲಾರಂ ಮುಂತಾದ ಎಲ್ಲಾ ವಾಚ್ ಕಾರ್ಯಗಳ ಜೊತೆಗೆ ನೀವು ಕರೆಗಳನ್ನು ತೆಗೆದುಕೊಳ್ಳಬಹುದು, ಫೋನ್ ಸಂಖ್ಯೆಯನ್ನು ನೋಡಬಹುದು ಮತ್ತು ನಿಮ್ಮ ಸಂಗೀತವನ್ನು ಕೇಳಬಹುದು. ಆದರೆ ಇದು ನಿಮ್ಮ ಫೋನ್ ಪುಸ್ತಕದೊಂದಿಗೆ ಸಿಂಕ್ ಆಗುವುದಿಲ್ಲ ಆದ್ದರಿಂದ ನೀವು ಪಡೆದರೆ ಫೋನ್ ಕರೆ ಸಂಖ್ಯೆ ತೋರಿಸುತ್ತದೆ ಆದರೆ ವ್ಯಕ್ತಿಗಳ ಹೆಸರಲ್ಲ, ನೀವು ಎತ್ತಿಕೊಂಡು ಉತ್ತರಿಸಬಹುದು ಆದರೆ ಅದು ನಿಮ್ಮ ಐಫೋನ್‌ಗಳ ಸಾಫ್ಟ್‌ವೇರ್‌ನೊಂದಿಗೆ ಸಿಂಕ್ ಆಗುತ್ತಿಲ್ಲ. ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುವ ಇತರ ಕೆಲವು ಕಾರ್ಯಗಳು ನಿಮ್ಮ ನಿರ್ದಿಷ್ಟ ಐಫೋನ್‌ನಲ್ಲಿ ಸಹ ಕಾರ್ಯನಿರ್ವಹಿಸುವುದಿಲ್ಲ. ತಿಳಿದಿರಲಿ, ಇದು ಒಂದು ಉತ್ತಮ ಗಡಿಯಾರ ಐಫೋನ್, ಆದರೆ ನೀವು ಈ ಗಡಿಯಾರದಿಂದ ಪೂರ್ಣ 100% ಅನ್ನು ಪಡೆಯದಿರಬಹುದು, ಬಹುಶಃ 85-90% ನಂತೆ ಕಾರ್ಯಗಳನ್ನು ಈ ಬೆಲೆಗೆ ಇದು ಇನ್ನೂ ಒಳ್ಳೆಯದು ಐಪಿ ಐಪಿ ಡೌನ್‌ಲೋಡ್ ಅನ್ನು ಬೆಂಬಲಿಸಲಿಲ್ಲ !!!! ದಯವಿಟ್ಟು ಸಂಪರ್ಕಿಸಬೇಡಿ ವಾಚ್ ನೇರವಾಗಿ ಚಾರ್ಜರ್‌ನೊಂದಿಗೆ, ಅತಿಯಾದ ಪ್ರವಾಹವು ಸಾಧನವನ್ನು ಹಾನಿಗೊಳಿಸಬಹುದು, ದಯವಿಟ್ಟು ದಯೆಯಿಂದ ಅರ್ಥಮಾಡಿಕೊಳ್ಳಿ !!! 7 ವಿಮರ್ಶೆಗಳು ಐಫೋನ್ಗಾಗಿ ಸ್ಯಾಮ್ಸಂಗ್ ಹೆಚ್ಟಿಸಿ ಎಲ್ಜಿ ಹುವಾವೇ ಆಂಡ್ರಾಯ್ಡ್ ಫೋನ್ಗೆ ಡಿಜೆಎಕ್ಸ್ಎಕ್ಸ್ಎಕ್ಸ್ ಬ್ಲೂಟೂತ್ ಸ್ಮಾರ್ಟ್ವಾಚ್ ರಿಲೋಜಿಯೊ ಟಿಎಫ್ ಸಿಮ್ ಕಾರ್ಡ್ ಕ್ಯಾಮೆರಾ ವೈ *** ಡಿ - ಜನವರಿ 31, 2019 ಎಸ್ ಇಗುಯಲ್ ಎ ಲಾ ಇಮೇಜನ್, ಲೆಲೆಗೊ ರಾಪಿಡೋ ವೈ ಬೈನ್ ಪ್ರೊಟೆಜಿಡೊ. ವಿ *** ಆರ್ - ಜನವರಿ 28, 2019 , Упоковка, чисы 2 недели в, все хорошо спасибо ಎಂ *** ಕೆ - ಜನವರಿ 9, 2019 ಒಡ್ಪೋವಾಡಾ ಪಾಪಿಸು ಎ ಒಬ್ರಾಜ್ಕಾಮ್. ವೈಪಾಡಜ ಫ್ಯಾಂಟಾಸ್ಟಿಕ್ಕಿ ಎಮ್ ಮೀ - ಡಿಸೆಂಬರ್ 14, 2018 Ürün 21 günde Türkiye YE GELDİ.şimdilik ಸರಿ gibi gözüküyor kullandıktan ನಂತರ deneyimlerimi yazarım .ಬ್ಲೂಟೂತ್ bağlantısında telefondaki melodi çalıyor şimdilik bunu söyleyebilirim ನಾನು *** z - ನವೆಂಬರ್ 13, 2018 ಎಸ್ ನಿಖರ ಪೆರೋ ಮಿ ರೆಲೊಜ್ ನೋ ಫನ್‌ಕಿಯೋನಾ, ಡೆಸ್ಗ್ರಾಸಿಯಡಮೆಂಟ್ ಲೆಲೆಗೊ ಡೆಸ್ಕೊಂಪ್ಯೂಸ್ಟೊ, ಯೋ ಮಿ ಸಿಯೆಂಟೊ ಮುಯ್ ಎನೋಜಾ ಪೋರ್ಕ್ ಲೋ ಎಸ್ಪೆರಾಬಾ ಕಾನ್ ಅನ್ಸಿಯಾಸ್ ಲೆಗೊ ರೊಟೊ ಡೆ ಲಾ ಎಬಿಲ್ಲಾ ವೈ ನೋ ಎನ್‌ಕೈಂಡೆ ನಿ ಕಾರ್ಗಾ, ಟೈರ್ ಮಿ ಡೈನೆರೊ. ಸಿ *** ಎ - ನವೆಂಬರ್ 12, 2018 ನನ್ನ ಉತ್ಪನ್ನವು ಉತ್ತಮವಾಗಿ ರಕ್ಷಿಸಲ್ಪಟ್ಟಿದೆ, ದಿನಾಂಕವನ್ನು ಸೂಚಿಸುವ ಮೊದಲು ನಾನು ಬಂದಿದ್ದೇನೆ, ಉತ್ಪನ್ನವನ್ನು ನಿರ್ದಿಷ್ಟಪಡಿಸಿದಂತೆ, ಅಂಗಡಿಯೊಂದಿಗೆ ಸಂವಹನವು ಉತ್ತಮವಾಗಿದೆ ಮತ್ತು ಗಮನ ಹರಿಸಿದೆ. ಎಲ್ಲವೂ ಚೆನ್ನಾಗಿ. ನಾನು ಅದನ್ನು ಶಿಫಾರಸು ಮಾಡುತ್ತೇವೆ ಎಲ್ *** ಕೆ - ಅಕ್ಟೋಬರ್ 26, 2018 !! Москвы 3 !! доставка!
"2020-07-14T00:41:58"
https://kn.woopshop.com/product/dz09-bluetooth-smartwatch-relogio-tf-sim-card-camera-for-iphone-samsung-htc-lg-huawei-android-phone/
ಮುಖಪುಟ 🎰 BetVictor July 14, 2016 by ರ್ಯಾಂಡಿ ಹಾಲ್ Blocked Country? – Try These! £$€ CoinFalls.com International DE, SE, NOR,CAN, IRE, $ € ************* ************* SlotMatic.com International Slots Casino ************* SlotFruity.com International Slots Casino ************* Choose… ಹೆಚ್ಚು posted in £ 5 ಉಚಿತ, ಅತ್ಯುತ್ತಮ ಮೊಬೈಲ್ ಕ್ಯಾಸಿನೊ, Best Mobile Slots, Best Phone Slots, Bet Victor Casino, BetVictor, Boku Casino, ಕ್ಯಾಸಿನೊ, Casino Keep What You Win, Free Slots, Free Slots No Deposit, Game, ಕೀಪ್, ನೀವು ವಿನ್ ಏನು ಕೀಪ್, Keep Winnings, ಮೊಬೈಲ್ ಕ್ಯಾಸಿನೊ, Mobile Phone, Mobile Phone Slots, ಮೊಬೈಲ್ ಸ್ಲಾಟ್ಗಳು, ಠೇವಣಿ ಯಾವುದೇ, ಆನ್ಲೈನ್ ಕ್ಯಾಸಿನೊ, Online Slots, Online Slots No Deposit Bonus, Phone Vegas Casino, Phone Vegas Slots, ಪಾಕೆಟ್ ಹಣ್ಣಿನಂತಹ, Pocketwin, Pocketwin Blackjack, Pocketwin Bonus, Pocketwin Free, Pocketwin Free Credit, Pocketwin Mobile Casino, Pocketwin No Deposit, Pocketwin Poker, Pocketwin Roulette Free, Pocketwin Slots, Pocketwin Slots No Deposit Bonus, ಮಳೆಬಿಲ್ಲು ರಿಚಸ್, ಸ್ಲಾಟ್ಗಳು, Slots Keep What You Win, Slots Pocketwin Free, ಜಿನೀ ಸ್ಪಿನ್, UK, UK Slots, Winnings • No Comments October 15, 2014 by ರ್ಯಾಂಡಿ ಹಾಲ್ Check out our top rated UK online mobile casino bonuses below. Visit to join, Read the full reviews, or scroll down to learn more. Welcome to The Phone Casino, Top Mobile Casinos &… ಹೆಚ್ಚು posted in £ 5 ಉಚಿತ, £5 Free Casino, ಅತ್ಯುತ್ತಮ ಮೊಬೈಲ್ ಕ್ಯಾಸಿನೊ, Best Mobile Slots, ಅತ್ಯುತ್ತಮ ಆನ್ಲೈನ್ ಕ್ಯಾಸಿನೊ, Best Phone Slots, Bet Victor Casino, BetVictor, Boku Casino, Bonus Code, Bonus Codes, ಕ್ಯಾಸಿನೊ, Casino Credit, Casino Keep What You Win, Casinos Mobile, Credit, Free Slots, Free Slots No Deposit, Fruity, Game, ಕೀಪ್, ನೀವು ವಿನ್ ಏನು ಕೀಪ್, Keep Winnings, Kerching, Ladylucks, Ladylucks Casino, Ladylucks Mobile Casino, Lucks ಕ್ಯಾಸಿನೊ, Lucks Casino Blackjack, Lucks Casino Free Bonus, Lucks Casino Free Credit, Lucks Casino No Deposit Bonus, Lucks Casino Pay by Phone Bill, Lucks Casino Roulette, Lucks Casino Slots, mFortune, mFortune Free Bonus, mFortune Mobile Casino, mFortune No Deposit, mFortune Sign Up, mFortune Slots, Mobile Bill, ಮೊಬೈಲ್ ಕ್ಯಾಸಿನೊ, Mobile Casino £5 FREE, Mobile Casino Deposit by Phone Bill, Mobile Casino Free Bonus, Mobile Casino No Deposit, Mobile Casino No Deposit Required, Mobile Casino Pay by Phone Bill, ಮೊಬೈಲ್ ಕ್ಯಾಸಿನೋಗಳು, Mobile Deposit Casino, Mobile Phone, ಮೊಬೈಲ್ ಫೋನ್ ಕ್ಯಾಸಿನೊ, Mobile Phone Deposit Casino, Mobile Phone Slots, Mobile Poker, ಮೊಬೈಲ್ ಸ್ಲಾಟ್ಗಳು, Mobile Slots Free Bonus, Mobile Slots No Deposit Bonus, Mobile Slots Pay by Phone Bill, New Slots Pay, ಠೇವಣಿ, ಠೇವಣಿ ಯಾವುದೇ, ಆನ್ಲೈನ್ ಕ್ಯಾಸಿನೊ, Online Casino No Deposit Bonus, Online Slots, Online Slots No Deposit Bonus, Pay by Mobile Casino, Pay by Mobile Casino, Pay by Phone Bill Casino, Pay by Phone Bill Slots, Pay with Phone Bill Casino, ಫೋನ್ ಕ್ಯಾಸಿನೊ, Phone Casino Game, Phone Casinos, Phone Gambling, Phone Slots Free, Phone Slots No Deposit, Phone Vegas Casino, Phone Vegas Slots, Play Casino, Play Slots, ಪಾಕೆಟ್ ಹಣ್ಣಿನಂತಹ, Pocketwin, Pocketwin Blackjack, Pocketwin Bonus, Pocketwin Free, Pocketwin Free Credit, Pocketwin Mobile Casino, Pocketwin No Deposit, Pocketwin Poker, Pocketwin Roulette Free, Pocketwin Slots, Pocketwin Slots No Deposit Bonus, ಪೋಕರ್, Poker Pay by Phone Bill, ಸಂಭವನೀಯತೆ ಆಟಗಳು, ಮಳೆಬಿಲ್ಲು ರಿಚಸ್, Register, Sky Vegas, Sky Vegas Bonus Codes, Slingo ಆನ್ಲೈನ್, Slingo Riches Bonus, Slingo Riches No Deposit, ಸ್ಲಾಟ್ ಹಣ್ಣಿನಂತಹ, Slot Fruity Casino Pay by Phone Bill, Slot Fruity Free Bonus, Slot Fruity Free Credit, Slot Fruity Roulette, Slot Fruity Slots Bonus, Slotjar, Slotjar Casino, Slotjar Free Bonus, Slotjar No Deposit Bonus, Slotjar Roulette, Slotjar Slots, ಸ್ಲಾಟ್ಗಳು, Slots Credit, Slots Deposit by Phone Bill, Slots Fruity No Deposit Bonus, Slots Keep What You Win, Slots No Deposit, Slots Pay by Phone Bill, Slots Phone Bill, Slots Pocketwin Free, Slots Sites, ಜಿನೀ ಸ್ಪಿನ್, ಫೋನ್ ಕ್ಯಾಸಿನೊ, ಟಾಪ್ ಸ್ಲಾಟ್ಗಳು ಸೈಟ್, Top Up by Phone Bill, Topslotsite, ಒಟ್ಟು ಗೋಲ್ಡ್, ಒಟ್ಟು ಗೋಲ್ಡ್ ಕ್ಯಾಸಿನೊ, Total Gold Slots, UK, UK Slots, Winnings • No Comments
"2019-01-16T19:03:47"
https://www.mobilecasinofun.com/kn/category/betvictor/
‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ | Prajavani Published: 15 ಆಗಸ್ಟ್ 2018, 12:54 IST Updated: 15 ಆಗಸ್ಟ್ 2018, 12:54 IST ಬೆಂಗಳೂರು: ‘ನಮ್ಮ ಸಂವಿಧಾನ, ನಮ್ಮ ಹೆಮ್ಮೆ. ನಮ್ಮ ಸಂವಿಧಾನದ ಪರ ನಾವು ನಿಲ್ಲುತ್ತೇವೆ’ ಎಂದು ಹೇಳುತ್ತಾ ರಸ್ತೆಯಲ್ಲಿ ಓಡಾಡುವ ಜನರಿಗೆ ಒಂದು ಕೈಗೆ ತ್ರಿವರ್ಣ ಧ್ವಜ ಮತ್ತು ಇನ್ನೊಂದು ಕೈಗೆ ಸಂವಿಧಾನವಿರುವ ಬಾವುಟವನ್ನು ನೀಡುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು. ಇತ್ತೀಚೆಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಸಂವಿಧಾನವನ್ನು ಸುಟ್ಟು, ಅಂಬೇಡ್ಕರ್‌ ವಿರುದ್ಧ ಘೋಷಣೆ ಕೂಗಿದ ಘಟನೆ ವರದಿಯಾಗಿತ್ತು. ಇದನ್ನು ಪ್ರತಿರೋಧಿಸಿ ವಿದ್ಯಾರ್ಥಿಗಳು ಶಾಲೆ, ಕಾಲೇಜು, ಹಾಸ್ಟೆಲ್‌, ಬಸ್‌ ಹೀಗೆ ಸಾರ್ವಜನಿಕರಿಗೆ ತ್ರಿವರ್ಣ ಧ್ವಜ ಮತ್ತು ಸಂವಿಧಾನದ ಬಾವುಟ ಕೊಡುವುದರ ಮೂಲದ ಸಂವಿಧಾನ ತಿರಸ್ಕರಿಸಿದವರ ವಿರುದ್ಧ ಪ್ರತಿರೋಧ ಆಂದೋಲನ ನಡೆಸುತ್ತಿದ್ದಾರೆ. ‘ನಮ್ಮ ದೇಶದ ಸಂವಿಧಾನವು ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿ ಹಿಡಿಯುತ್ತದೆ. ಇಂದು ನಮ್ಮ ಪ್ರಜಾಪ್ರಭುತ್ವ ಇವತ್ತು ಅಪಾಯದಲ್ಲಿದೆ. ನಮ್ಮೆಲ್ಲರ ಹಕ್ಕನ್ನು ರಕ್ಷಣೆ ಮಾಡುವಂತದ್ದು ಸಂವಿಧಾನ. ಈ ಸಂವಿಧಾನವನ್ನೆ ಸುಡುವುದು ಎಂದರೆ ನಮ್ಮೆಲ್ಲರ ಸ್ವಾತಂತ್ರ್ಯದ, ಸಮಾನತೆ, ಭ್ರಾತೃತ್ವದ ಹಕ್ಕನ್ನು ಕಸಿದುಕೊಳ್ಳುವುದೇ ಆಗಿರುತ್ತದೆ. ಸಂವಿಧಾನ ಸುಟ್ಟಿರುವುದನ್ನು ಖಂಡಿಸುತ್ತೇವೆ ಮತ್ತು ನಮ್ಮ ಸಂವಿಧಾನದ ಪರವಾಗಿ ನಾವು ನಿಲ್ಲುತ್ತೇವೆ’ ಎನ್ನುತ್ತಾರೆ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯ ಸರೋವರ್‌ ಬೆಂಕಿಕೆರೆ. ‘ಸ್ವಾತಂತ್ರ್ಯ ಹೋರಾಟವು 200 ವರ್ಷಗಳ ಕಾಲ ನಡೆದ ಧೀರೋದ್ದಾತ್ತ ಹೋರಾಟದ ಚರಿತ್ರೆ. ಈ ಹೋರಾಟದ ಪ್ರತಿಫಲವಾಗಿ ಬಂದಿರುವಂತಹದ್ದು ಸಂವಿಧಾನ. ಇದನ್ನು ಸುಡುವುದರ ಮೂಲಕ ಸಂವಿಧಾನವನ್ನು ಅವಮಾನ ಮಾಡುತ್ತಿದ್ದಾರೆ.ಇಂದು ಸ್ವಾತಂತ್ರ್ಯ ದಿನಾಚರಣೆ ಶಾಲಾ, ಕಾಲೇಜು, ಬಸ್‌ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಮತ್ತು ಅದರೊಟ್ಟಿಗೆ ‘I stand with Indian constitution’ ಎಂಬ ಬರಹವಿರುವ ಸಂವಿಧಾನ ಧ್ವಜವನ್ನು ನೀಡಿ ನಮ್ಮ ಸಂವಿಧಾನ ಉಳಿವಿಗಾಗಿ ಆಂದೋಲನವನ್ನು ಕೈಗೊಂಡಿದ್ದೇವೆ. ನಾವು ಸಂವಿಧಾನವನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಈ ಸಂವಿಧಾನದ ಪರವಾಗಿ ನಿಲ್ಲುತ್ತೇವೆ. ಹಾಗಾಗಿ ಸಂವಿಧಾನವನ್ನು ಸುಟ್ಟಿರುವುದನ್ನು ಪ್ರತಿರೋಧಿಸಿ ರಾಜ್ಯದಾದ್ಯಂತ ಆಂದೋಲನವನ್ನು ನಡೆಸುತ್ತಿದ್ದೇವೆ’ ಎಂದು ಅವರು ಆಂದೋಲನದ ಬಗ್ಗೆ ಮಾಹಿತಿ ನೀಡಿದರು.
"2018-11-14T14:03:47"
https://www.prajavani.net/our-constitution-our-pride-565885.html
ಮುಂದಿನ ಬದಲಾವಣೆ | People's TV Home Cinema ಮುಂದಿನ ಬದಲಾವಣೆ ಸಿರಪ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ಫಣಿಭೂಷಣ್ ನಿರ್ಮಿಸುತ್ತಿರುವ ಹಾಸ್ಯ ಪ್ರಧಾನ ‘ಮುಂದಿನ ಬದಲಾವಣೆ’ ಚಿತ್ರವು ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರಕ್ಕೆ ಕೋಟಿಶ್ವರ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ, ರಮೇಶ್ ಕುಮಾರ್ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ, ಚಿತ್ರಕಥೆ ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಪ್ರವೀಣ್ ಭೂಷಣ್ ಹೊತ್ತಿದ್ದಾರೆ. ತಾರಾಗಣದಲ್ಲಿ ಪ್ರವೀಣ್ ಭೂಷಣ್, ಸಂಗೀತ, ಸತೀಶ್, ಪಂಚಗೌರಿ, ಆರ್ಯನ್, ಮಾಲಾಶ್ರೀ, ಚಕ್ರವರ್ತಿ, ಲಕ್ಷ್ಮಣ್ ಗೌಡ ಮುಂತಾದವರಿದ್ದಾರೆ. Previous article3926 ಕಿಲೋ ಎಲೆಕ್ಟ್ರಾನಿಕ್‌ ತ್ಯಾಜ್ಯ ಸಂಗ್ರಹ! Next articleವಿಶೇಷ ಅಭಿಮಾನಿಯ ಭೇಟಿ ಮಾಡಲು ಸಿದ್ಧರಾದ ಕಿಚ್ಚಾ sudeep! ಸರ್ಕಾರ್ ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುವಂತೆ ತಮಿಳುನಾಡಿನ ಸರ್ಕಾರ ವಾರ್ನಿಂಗ್ ಮಾಡಿದ್ಯಾಕೆ-?
"2018-12-13T07:29:02"
https://peoplestv.in/%E0%B2%AE%E0%B3%81%E0%B2%82%E0%B2%A6%E0%B2%BF%E0%B2%A8-%E0%B2%AC%E0%B2%A6%E0%B2%B2%E0%B2%BE%E0%B2%B5%E0%B2%A3%E0%B3%86/
ನೀರಿನ ಟ್ಯಾಂಕ್‌ಗೆ ವಿಷ: ಮಠಕ್ಕೆ ಜನಪ್ರತಿನಿಧಿಗಳ ಭೇಟಿ | Udayavani – ಉದಯವಾಣಿ ಹುಣಸೂರು: ತಾಲೂಕಿನ ಗಾವಡಗೆರೆ ವಸತಿ ಶಾಲೆಯ ಓವರ್‌ ಹೆಡ್‌ ಟ್ಯಾಂಕ್‌ ನೀರಿಗೆ ಕಿಡಿಗೇಡಿಗಳು ವಿಷ ಬೆರೆಸಿದ ಪ್ರಕರಣ ತಿಳಿದು ಜಿಪಂ ಉಪಾಧ್ಯಕ್ಷೆ ಗೌರಮ್ಮ ಮತ್ತಿತರ ಜನಪ್ರತಿನಿಧಿಗಳು ಮಠಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಗಾವಡಗೆರೆಯ ಗುರುಲಿಂಗ ಜಂಗಮ ದೇವರ ಮಠದ ಮಠದಲ್ಲಿ ನಟರಾಜಸ್ವಾಮೀಜಿ ಅವರನ್ನು ಭೇಟಿ ಮಾಡಿದ ಅವರು, ಮಠದಲ್ಲಿನ ಘಟನಾ ಸ್ಥಳಗಳಲ್ಲಿ ಅಡ್ಡಾಡಿ ಮಾಹಿತಿ ಪಡೆದ ನಂತರ ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಎಂದು ಧೈರ್ಯ ತುಂಬಿದರು. ಮಠದಲ್ಲಿ 3ನೇ ಪ್ರಕರಣ: ಕಳೆದ ಹತ್ತು ವರ್ಷಗಳಿಂದೀಚೆಗೆ ಮೊದಲು ಹುಲ್ಲಿನ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದರೆ, ಐದು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಮಲಗುವ ಕೊಠಡಿಯೊಳಕ್ಕೆ ಬಟ್ಟೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಎಸೆದಿದ್ದರು. ಇದೀಗ ಟ್ಯಾಕ್‌ ನೀರಿಗೆ ವಿಷ ಬೆರೆಸಿರುವ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕೆಂದು ಮಠದ ಅಭಿಮಾನಿಗಳು ಆಗ್ರಹಿಸಿದ್ದಾರೆ. ಕುಡಿಯಲು ಯೋಗ್ಯವಲ್ಲ: ಗಾವಡಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೀರಿನ ಪರೀಕ್ಷೆ ನಡೆಸಿದ್ದು, ಕುಡಿಯಲು ಯೋಗ್ಯವಲ್ಲವೆಂಬ ಪ್ರಾಥಮಿಕ ವರದಿ ಬಂದಿದೆ. ಅಲ್ಲದೇ ಪೊಲೀಸರು ಸಹ ಪ್ರತ್ಯೇಕವಾಗಿ ನೀರಿನ ಸ್ಯಾಂಪಲ್‌ ಸಂಗ್ರಹಿಸಿದ್ದಾರೆ. ಮೈಸೂರಿನ ಫೊರೆನ್ಸಿಕ್‌ ಲ್ಯಾಬ್‌ಗೂ ಸಹ ನೀರಿನ ಸ್ಯಾಂಪಲ್‌ ಕಳುಹಿಸಲಾಗಿದ್ದು, ಇನ್ನೂ ವರದಿ ಬರಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌ ತಿಳಿಸಿದ್ದಾರೆ. ತಾಲೂಕು ಆಹಾರ ನಿರೀಕ್ಷಕ ಸುರೇಶ್‌, ಸಂಪೂರ್ಣ ವರದಿ ಬರುವವರೆಗೂ ಪ್ರತ್ಯೇಕವಾಗಿ ಅಡುಗೆ ತಯಾರಿಸಲು ಸೂಚಿಸಿದ್ದಾರೆ. ಇಂದು ಗ್ರಾಪಂ ವಿಶೇಷ ಸಭೆ: ಮಠದಲ್ಲಿ ನಡೆದಿರುವ ಘಟನೆಯಿಂದ ಎಚ್ಚೆತ್ತುಕೊಂಡಿರುವ ಗಾವಡಗೆರೆ ಗ್ರಾಮ ಪಂಚಾಯ್ತಿ ಬುಧವಾರ ಮಧ್ಯಾಹ್ನ 3ಕ್ಕೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಪ್ರಕಾಶ್‌ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ, ಸ್ವಾಮಿಜಿಯವರ ನೆರವಿಗೆ ನಿಲ್ಲುವುದಾಗಿ ತಾಪಂ ಇಒ ಕೃಷ್ಣಕುಮಾರ್‌ ತಿಳಿಸಿದ್ದಾರೆ. ಉಪಾಧ್ಯಕ್ಷರೊಂದಿಗೆ ಮಾಜಿ ಸದಸ್ಯ ದೇವರಾಜ್‌, ತಾಪಂ ಅಧ್ಯಕ್ಷೆ ಪದ್ಮಮ್ಮ, ಸದಸ್ಯ ಗಣಪತಿರಾವ್‌ ಇಂಡೋಲ್ಕರ್‌, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಪ್ರಕಾಶ್‌, ಪಿಡಿಒ ಲೋಕೇಶ್‌, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶೋಧಾ ಇತರರಿದ್ದರು. ನೀರಿನ ಟ್ಯಾಂಕ್‌ ಜನಪ್ರತಿನಿಧಿಗಳ ಭೇಟಿ ಯೋಗ ದಿನಾಚರಣೆ: ಧರ್ಮ ಗುರುಗಳು ಭಾಗಿ
"2020-02-19T12:03:16"
https://www.udayavani.com/district-news/mysore-news/water-tank-poisoning-representatives-visit-to-the-mutt
ವಿಕೃ ಗೋಕಾಕ ಸಮ್ಮೇಳನ : ಕೊಪ್ಪಳದ ನಾಲ್ಕು ಹೋರಾಟಗಾರರ ಕುರಿತು ವಿಚಾರ ಗೋಷ್ಠಿ » Kannadanet.com ವಿಕೃ ಗೋಕಾಕ ಸಮ್ಮೇಳನ : ಕೊಪ್ಪಳದ ನಾಲ್ಕು ಹೋರಾಟಗಾರರ ಕುರಿತು ವಿಚಾರ ಗೋಷ್ಠಿ ಕೊಪ್ಪಳ, ಫೆ. ೦೯: ಸುರ್ವೆ ಕಲ್ಚರಲ್ ಅಕಾಡೆಮಿ ರೂಪಿಸಿದ ಕಾರ್ಯಕ್ರಮ ಕೊಪ್ಪಳದ ಹೊರಾಟಗಾರರ ಮಾಲಿಕೆಯಲ್ಲಿ ಕೊಪ್ಪಳದ ನಾಲ್ಕು ಜನ ಹಿರಿಯ ಹೋರಾಟಗಾರರನ್ನು ಕುರಿತು ವಿಚಾರ ಗೋಷ್ಠಿಗಳನ್ನು ನಗರದ ಸಾಹಿತ್ಯ ಭವನದಲ್ಲಿ ಫೆ. ೧೪ ರಿಂದ ನಡೆಯುವ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಸಮ್ಮೇಳನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘಟಕರಾದ ರಮೇಶ ಸುರ್ವೆ ಮತ್ತು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. ಎಲ್ಲ ಯುಗಗಳಲಿ, ತನ್ನ ಇರುವನ್ನು ಜಗತ್ತಿಗೆ ತೋರಿಸಿದ ಮಹಾ ಕೋಪಣ ನಗರ, ಅಂದು ಜಿಲ್ಲೆಯಾಗಿ ಇಂದಿಗೂ ಜಿಲ್ಲೆಯಾಗಿ ಪ್ರಸಿದ್ದಿಯಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಇಂದಿನ ಸಾಮಾಜಿಕ ಹೋರಾಟಗಳವರೆಗೆ ಮಾದರಿಯಾದ ಜಿಲ್ಲೆ. ಜೈನರು, ಕದಬಂರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಚಾಲುಕ್ಯರು, ಟಿಪ್ಪುವರೆಗೆ ಅನೇಕ ರಾಜ ಮಹಾರಾಜರು ಕಿರೀಟದಾರಿಗಳಾಗಿ ಆಳಿದ ಮಹಾ ನಾಡು. ಅಂದು ಕೀರಿಟ ಧರಿಸಿ ಆಳಿದವರ ಸಾಲಿನಲ್ಲಿ, ಇಂದು ಕೀರಿಟವಿಲ್ಲದ ಅನೇಕ ಹೋರಾಟಗಾರರು ಇಲ್ಲಿ ಆಳಿ ತಮ್ಮ ಅಸ್ತಿತ್ವ ಸಾರಿದ್ದಾರೆ. ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿದ್ದಾರೆ ಇತ್ತೀಚಿನ ಸಾಮಾಜಿಕ – ಸಾಹಿತ್ಯಿಕ – ಸಾಂಸ್ಕೃತಿಕ ಹಾಗೂ ಜನವರ ಹೋರಾಟಗಳಿಗೆ ದಾಖಲಾದವರು ಸಾವಿರಾರು ಜನ. ಇಂತಹವರಲ್ಲಿ ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟಿದೂರು, ಎಚ್. ಎಸ್. ಪಾಟೀಲ್ ಮತ್ತು ಡಾ. ಮಹಂತೇಶ ಮಲ್ಲನಗೌಡರು ಅವರನ್ನು ಗೌರವಿಸಿ ಅವರ ಬದುಕು – ಬರಹ – ಹೋರಾಟ ನೆನೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋಷ್ಠಿ ೧ ರಲ್ಲಿ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರನ್ನು ಕುರಿತು ಗೋಷ್ಠಿ ಫೆ. ೧೪ ರಂದು ನಡೆಯಲಿದೆ. ವಿ.ಬಿ. ರೆಡ್ಡರ್ ಅಧ್ಯಕ್ಷತೆವಹಿಸಲಿದ್ದಾರೆ. ಪತ್ರಕರ್ತ ನ್ಯೂಸ್ – ೧೮ ರಾಯಚೂರು ವರದಿಗಾರ, ಶರಣಪ್ಪ ಬಾಚಲಾಪುರ, ಕನ್ನಡ ಪ್ರಭ ಕೊಪ್ಪಳದ ಮುಖ್ಯ ವರದಿಗಾರ ಸೋಮರೆಡ್ಡಿ ಅಳವಂಡಿ ವಿಠ್ಠಪ್ಪರ ಬದುಕು ಬರಹ – ಹೋರಾಟ – ಪತ್ರಿಕೊಧ್ಯಮ ಸಾಹಿತ್ಯ ಕುರಿತು ಮಾತನಾಡಲಿದ್ದಾರೆ. ಗೋಷ್ಠಿ ೨ ರಲ್ಲಿ ಹಿರಿಯ ಡಾ. ಮಹಾಂತೇಶ ಮಲ್ಲನಗೌಡರ ಕುರಿತು ಗೋಷ್ಠಿ ಫೆ. ೧೫ ರಂದು ನಡೆಯಲಿದೆ. ಶಿವಮೂಗ್ಗದ ಹಿರಿಯ ಸಾಹಿತಿ ಜಯದೇವಪ್ಪ ಜೈನಕೇರಿ ಅಧ್ಯಕ್ಷತೆವಹಿಸಲಿದ್ದು, ಕಾರ್ಯಕ್ರಮವನ್ನು ಡಾ. ವಸುಂಧರಾ ಭೂಪತಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರು ಉದ್ಘಾಟಸಲಿದ್ದಾರೆ. ಕವಿ ಸುರೇಶ ಕಂಬಳಿ, ಶಿಕ್ಷಕಿ ವಿಜಯಲಕ್ಷ್ಮಿ ಕೊಟಗಿಯವರು ಅವರ ಬರಹ – ಬದುಕು- ಹಾಗೂ ಕಾವ್ಯ ಮತ್ತು ಸಾಂಸ್ಕೃತಿಕ ಕೊಡುಗೆ ಕುರಿತು ಮಾತನಾಡಲಿದ್ದಾರೆ. ಗೋಷ್ಠಿ ೩ ರಲ್ಲಿ ಕುದುರಿಮೋತಿ ಹೋರಾಟದಿಂದ ದಾಖಲಾದ ಅಲ್ಲಮಪ್ರಭು ಬೆಟ್ಟದೂರರ ಕುರಿತು ಫೆ. ೧೬ ರಂದು ನಡೆಯಲಿದೆ. ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ವೇದವ್ಯಾಸ ಎಚ್. ಕೌಲಗಿ ಅಧ್ಯಕ್ಷತೆವಹಿಸುವರು. ಕಾರ್ಯಕ್ರಮವನ್ನು ಕೊಪ್ಪಳದ ಸಂಸದ ಸಂಗಣ್ಣ ಕರಡಿಯವರು ಉದ್ಘಾಟಿಸಲಿದ್ದಾರೆ. ಪ್ರಿನ್ಸಿಪಾಲರು ಸಾಹಿತಿಗಳಾದ ಡಾ. ಸಿ.ಬಿ. ಚಿಲಕರಾಗಿ, ಸಾಹಿತಿ – ರಂಗಸಾಧಕ ಈಶ್ವರ ಹತ್ತಿಯವರು ಅಲ್ಲಮ ಪ್ರಭು ಬೆಟ್ಟದೂರರ ಜೀವನ, ಸಾದನೆ, ಸಾಹಿತ್ಯ, ಹೋರಾಟಗಳು ವಿವಿಧ ಮಜಲುಗಳನ್ನು ದಾಖಲಿಸಲಿದ್ದಾರೆ. ಗೋಷ್ಠಿ ೪ ಹಿರಿಯರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಎಸ್. ಪಾಟೀರ ಗೋಷ್ಠಿಯಲ್ಲಿ ಡಾ. ಕೆ.ಬಿ. ಬ್ಯಾಳಿ ಅಧ್ಯಕ್ಷತೆವಹಿಸಲಿದ್ದಾರೆ. ಡಾ ಫಕೀರಪ್ಪ ವಜ್ರಬಂಡಿ, ಮುಮ್ತಾಜ ಬೇಗಂ ಉಪನ್ಯಾಸಕರು ಎಚ್.ಎಸ್. ಪಾಟೀಲರ ಬದುಕು ಬರಹ ಮತ್ತು ಸಾಹಿತ್ಯ ಹಾಗೂ ಹೋರಾಟಗಳ ಕುರಿತು ದಾಖಲಿಸಲಿದ್ದಾರೆ. ನಾಲ್ಕು ಜನರು ಕೊಪ್ಪಳ ಜಿಲ್ಲೆ ಹಾಗೂ ನಗರದ ಎಲ್ಲ ಹೋರಾಟಗಳಲ್ಲಿ ಮತ್ತು ಒಂದಿಲ್ಲೊಂದು ಚಟುವಟಿಕೆಯಲ್ಲಿ ದಾಖಲಾದವರು. ಈ ಕ್ಷಣದ ಸುದ್ದಿ, ಕಲೆ-ಸಾಹಿತ್ಯ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ : ಕೊಪ್ಪಳದ ಭರತ್ ಕಂದಕೂರಗೆ ಪ್ರಥಮ ಬಹುಮಾನ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ – ಜಾಗೃತ ಜಾಥಾ
"2019-09-22T01:44:50"
http://kannadanet.com/%E0%B2%88-%E0%B2%95%E0%B3%8D%E0%B2%B7%E0%B2%A3%E0%B2%A6-%E0%B2%B8%E0%B3%81%E0%B2%A6%E0%B3%8D%E0%B2%A6%E0%B2%BF/%E0%B2%B5%E0%B2%BF%E0%B2%95%E0%B3%83-%E0%B2%97%E0%B3%8B%E0%B2%95%E0%B2%BE%E0%B2%95-%E0%B2%B8%E0%B2%AE%E0%B3%8D%E0%B2%AE%E0%B3%87%E0%B2%B3%E0%B2%A8-%E0%B2%95%E0%B3%8A%E0%B2%AA%E0%B3%8D%E0%B2%AA/
ಪರಿಸರ ಸಂರಕ್ಷಣೆಗೆ ಜೈವಿಕ ಕೃಷಿ | Udayavani – ಉದಯವಾಣಿ ಪರಿಸರ ಸಂರಕ್ಷಣೆಗೆ ಜೈವಿಕ ಕೃಷಿ 1960ರಲ್ಲಿ ಆದ ಹಸಿರು ಕ್ರಾಂತಿ ದೇಶದಲ್ಲಿ ಕೃಷಿಯ ಆಯಾಮವನ್ನೇ ಬದಲಿಸಿತ್ತು. ಭತ್ತ, ಗೋಧಿ ಮತ್ತು ಇತರ ಬೆಳೆಗಳು ಆಧುನಿಕ ಕೃಷಿ ಕ್ರಾಂತಿಯಿಂದ ಹೆಚ್ಚು ಇಳುವರಿ ನೀಡಲಾರಂಭಿಸಿದವು. ಆದರೆ ಇದರಿಂದ ಬೇಡಿಕೆ, ಪೂರೈಕೆಗಳ ನಡುವಿನ ಅಂತರ ಕಡಿಮೆ ಮಾಡಿತ್ತು. ಕೃಷಿ ಉತ್ಪನ್ನಗಳ ಬೆಲೆ ಏರುಪೇರಿಗೂ ಕಾರಣವಾಗಿತ್ತು. ಅತಿಯಾದ ರಸಗೊಬ್ಬರ, ರಾಸಾಯನಿಕ ಬಳಕೆ ನಿಧಾನವಾಗಿ ಮಣ್ಣಿನಲ್ಲಿದ್ದ ನೈಸರ್ಗಿಕ ಅಂಶಗಳನ್ನು ಕಡಿಮೆಯಾಗುವಂತೆ ಮಾಡಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಭಾರತದಲ್ಲಿ ಬರ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಚಟುವಟಕೆ ಮುಖ್ಯವಾಗಿರುವ ಭಾಗಗಳಲ್ಲಿ ನೀರಿನ ಕೊರತೆ ಇದೆ. ಹೀಗಾಗಿ ಕಡಿಮೆ ನೀರಿನ ಬಳಕೆಯಿಂದ ಹೆಚ್ಚು ಇಳುವರಿ ಪಡೆಯುವ, ವಾತಾವರಣಕ್ಕೆ ಯಾವುದೇ ಹಾನಿಯಾಗದ ರೀತಿಯಲ್ಲಿ ಕೃಷಿ ಚಟುವಟಿಕೆ ಮಾಡುವ ಯೋಜನೆ ಅಗತ್ಯ. ಆ ಮೂಲಕ ಬೇಡಿಕೆಗೆ ತಕ್ಕಂತೆ ಆಹಾರ ಉತ್ಪನ್ನಗಳನ್ನು ಪೂರೈಸುವುದು ಇತ್ತೀಚೆಗಿನ ದಿನಗಳಲ್ಲಿ ಅನಿವಾರ್ಯ. ಹೀಗಾಗಿ ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಯುವುದು ಉತ್ತಮ ಮಾರ್ಗ. ರಕ್ಷಣೆಗಾಗಿ ಸಿರಿಧಾನ್ಯ ಇಂದು ಸಾವಯವ ಮತ್ತು ಸಿರಿಧಾನ್ಯಗಳ ಕೃಷಿ ಯಾಕೆ ಅಗತ್ಯ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಸಿರಿಧಾನ್ಯ ಬೆಳೆಯುವುದರಿಂದ ಕಡಿಮೆ ನೀರಿನ ಮೂಲಕ ಕೃಷಿ ಮಾಡಬಹುದು. ಇವುಗಳಿಗೆ ಭತ್ತ, ಗೋಧಿ ಮತ್ತು ಕಬ್ಬಿನ ಬೆಳೆಗಳಿಗಿಂತ ಶೇ. 80ರಷ್ಟು ಕಡಿಮೆ ನೀರು ಸಾಕಾಗುತ್ತದೆ. ಮಣ್ಣು ಸವೆತ ತಡೆಯುವುದಕ್ಕೂ ಸಿರಿಧಾನ್ಯಗಳ ಕೃಷಿ ಸಾಕಷ್ಟು ನೆರವು ನೀಡುತ್ತದೆ. ಕೃಷಿ ಧಾನ್ಯ ಬೆಳೆಯುವ ಬಗೆ ಭಾರತದಲ್ಲಿ ಕೃಷಿಕರು ಕೇವಲ ಧಾನ್ಯ ಬೆಳೆಯನ್ನೇ ನಂಬಿ ಕುಳಿತಿರಲು ಸಾಧ್ಯವಿಲ್ಲ. ಅಕ್ಕಿ ಮತ್ತು ಗೋಧಿ ಭಾರತದ ಆಹಾರ ಪದ್ಧತಿಯಲ್ಲಿ ಅತಿ ಪ್ರಮುಖ ಸ್ಥಾನ ಪಡೆದಿವೆ. ಹೀಗಾಗಿ ಸಂಪೂರ್ಣ ಧಾನ್ಯ ಬೆಳೆಯುವುದು, ಉಪಯೋಗಿಸುವುದು ಸಾಧ್ಯವಿಲ್ಲ. ಆದರೆ ಧಾನ್ಯಗಳನ್ನು ಒಂದು ಪ್ರಮುಖ ಬೆಳೆಯ ಅನಂತರ ಉಪಬೆಳೆಯಾಗಿ, ಮತ್ತೂಂದು ಬೆಳೆಯ ಮಧ್ಯದಲ್ಲಿ ಬೆಳೆಯಬಹುದು. ಇದು ಮಣ್ಣಿನ ಫ‌ಲವತ್ತತೆ ಕಾಪಾಡಲು ವಿವಿಧ ರೀತಿಯಲ್ಲಿ ನೆರವಾಗುತ್ತದೆ. ಆದರೆ ಧಾನ್ಯಗಳನ್ನು ಬೆಳೆಯಲು ಸಾಕಷ್ಟು ಹಿನ್ನಡೆಗಳಿವೆ. ಭತ್ತ ಮತ್ತು ಗೋಧಿಗಿಂತ ಕಡಿಮೆ ಇಳುವರಿ ನೀಡುವ ಕಾರಣದಿಂದ ಕೃಷಿಕರು ಇದರ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲ. ಮಳೆ ಮತ್ತು ನೀರಿನ ಕೊರತೆ ಇಲ್ಲದೆ ಇದ್ದರೆ ರೈತರು ಸಾವಯವ ಕೃಷಿ ಕಡೆಗೆ ಮನಸ್ಸು ಮಾಡುವುದು ಕಡಿಮೆ. ಈ ಸಮಸ್ಯೆಗೆ ಇತ್ತೀಚೆಗೆ ರಾಜ್ಯ ಸರಕಾರದ ಅನೇಕ ಸಂಸ್ಥೆಗಳು ಪರಿಹಾರ ನೀಡುವ ಪ್ರಯತ್ನ ಮಾಡುತ್ತಿವೆೆ. ರಾಜ್ಯದ ಮಾಜಿ ಕೃಷಿ ಸಚಿವ ಕೃಷ್ಣ ಬೈರೇಗೌಡರು ಧಾನ್ಯಗಳ ಬೇಡಿಕೆ ಹೆಚ್ಚಿಸಲು ಹಲವು ಕ್ರಮ ಕೈಗೊಂಡಿದ್ದರು. ಭಾರತದಲ್ಲಿ ಕೃಷಿ ಚಟುವಟಿಕೆಗಳು ಒಂದೆರಡು ತಿಂಗಳಿನಲ್ಲಿ ಬದಲಾಗಲು ಸಾಧ್ಯವಿಲ್ಲ. ಅದಕ್ಕೆ ವರ್ಷಗಳೇ ಬೇಕು. ಇಂದು ಆರಂಭ ಮಾಡಿದರೆ ಮುಂದಿನ ಪೀಳಿಗೆಗಾದರೂ ಸಾವಯವ ಕೃಷಿ ಕಡೆಗೆ ಗಮನ ಕೊಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬಹುದು. ಕರ್ನಾಟಕದಲ್ಲಿ ಕೇವಲ 6 ವರ್ಷಗಳ ಹಿಂದೆ ಸಾವಯವ ಕೃಷಿಯನ್ನು ಕೇವಲ 4,000 ಹೆಕ್ಟೇರ್‌ ಪ್ರದೇಶಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದರೆ ಇಂದು 98,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾತಾವರಣ, ಭೂಮಿಯ ರಕ್ಷಣೆ ಸಾಧ್ಯ. ಅಧಿಕ ಪೋಷಕಾಂಶ ಸಾವಯವ ಸಿರಿಧಾನ್ಯಗಳಲ್ಲಿ ಅಧಿಕ ಪೋಷಕಾಂಶ ಇದೆ. ಕಡಿಮೆ ಪ್ರಮಾಣದ ಗ್ಲೇಮಿಕ್‌ ಇಂಡೆಕ್ಸ್‌, ಹೆಚ್ಚಿನ ಫೈಬರ್‌ ಅಂಶಗಳು ಇರುವುದರಿಂದ ಆರೋಗ್ಯಕ್ಕೆ ಪೂರಕವಾಗಿದೆ. ಸ್ಥೂಲಕಾಯ, ಸಕ್ಕರೆ ಕಾಯಿಲೆ, ಕ್ಯಾನ್ಸರ್‌, ಹೈಪರ್‌ಟೆನ್ಶನ್‌ ಮತ್ತು ಅನೀಮಿಯಾ ವಿರುದ್ಧ ಈ ಮಿಲ್ಲೆಟ್ಸ್‌ ಹೋರಾಡುತ್ತದೆ. ಅಪೌಷ್ಟಿಕತೆ ಸಮಸ್ಯೆ ವಿಶ್ವದಲ್ಲಿ ಲಕ್ಷಾಂತರ ಜನರು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಇಥಿಯೋಪಿಯಾದಿಂದ ಹಿಡಿದು ಭಾರತದವರೆಗೂ ಅಪೌಷ್ಟಿಕತೆ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ. ಸಿರಿಧಾನ್ಯಗಳಲ್ಲಿ ಹಸಿವನ್ನು ತಗ್ಗಿಸುವ ಸಾಮರ್ಥ್ಯ ಅಕ್ಕಿಗಿಂತಲೂ ಹೆಚ್ಚಾಗಿದೆ. ಹಸಿವನ್ನು ನೀಗಿಸಲು ಈ ಸ್ಮಾರ್ಟ್‌ಫ‌ುಡ್‌ ಸಹಕಾರಿ ಎನ್ನುತ್ತಾರೆ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಮಿಲ್ಲೆಟ್ ರೀಸರ್ಚ್‌ ವಿಭಾಗದ ನಿರ್ದೇಶಕ ವಿಲಾಸ್‌ ತೋನಪಿ ಅವರು. ಫ‌ಲವತ್ತತೆ ಉತ್ತಮ ಸಿರಿಧಾನ್ಯ ಬೆಳೆಯುವುದರಿಂದ ಮಣ್ಣಿನ ಫ‌ಲವತ್ತತೆ ಉತ್ತಮಗೊಳಿಸಬಹುದು. ಸತತ ಕೃಷಿ ಚಟುವಟಿಕೆಯಿಂದ ಚಿಕ್ಕ ಬ್ರೇಕ್‌ ಕೂಡ ಭೂಮಿಗೆ ಸಿಗುತ್ತದೆ. ಮಣ್ಣಿನ ಸವೆತ, ನೀರಿನ ಸಂರಕ್ಷಣೆ ಕೂಡ ಇದರಿಂದ ಸಾಧ್ಯ, ಆರೋಗ್ಯ ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ.ಸಮರ್ಥ ಜೈವಿಕ ಕೃಷಿ ಜೈವಿಕ ಕೃಷಿ ಮೂಲಕವೇ ಪರಿಸರ ಹಾಗೂ ನೀರಿನ ಸಂರಕ್ಷಣೆ ಕಷ್ಟ. ಆದರೆ ಅದಕ್ಕೆ ಬೇಕಾದ ಬೇರೆ ಮಾರ್ಗಗಳನ್ನು ಆಯ್ದುಕೊಳ್ಳಬೇಕು. ಕಡಿಮೆ ರಸಗೊಬ್ಬರ ಬಳಕೆ, ಹನಿ ನೀರಾವರಿ ಪದ್ಧತಿ, ಸಾವಯವ ಗೊಬ್ಬರಗಳ ಬಳಕೆ, ಹನಿ ನೀರಾವರಿ ಪದ್ಧತಿ ಮತ್ತು ಸಾವಯವ ಗೊಬ್ಬರಗಳ ಬಳಕೆ ಕೃಷಿ ಚಟುವಟಿಕೆಗಳಿಗೆ ಮತ್ತು ಪರಿಸರ ಸಂರಕ್ಷಣೆಗೆ ಸಾಕಷ್ಟು ಉಪಕಾರಿಯಾಗಿದೆ. ರಾಜ್ಯ ಸರಕಾರ ಹಲವು ಎನ್‌ಜಿಒಗಳು ಈ ಬಗ್ಗೆ ಅರಿವು ಮೂಡಿಸಲು ರೈತರ ಜತೆ ಸಂವಾದ ನಡೆಸುತ್ತಿವೆ. ಉದಾ: ಇಂಡಿಯನ್‌ ಕಲ್ಚರಲ್ ರಿಸರ್ಚ್‌ ಮತ್ತು ಆ್ಯಕ್ಷನ್‌ ಸುಮಾರು 5,000 ಕೃಷಿಕರ ಜತೆ ಕೆಲಸ ಮಾಡುತ್ತಿದೆ. ಇದು ಹಲವು ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಮಿಶ್ರ ಬೆಳೆಗಳಿಗೆ ಉತ್ತೇಜನ ನೀಡಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಪಡೆಯುವ ಯೋಜನೆಯನ್ನು ರೈತರಿಗೆ ತಿಳಿಹೇಳುತ್ತಿದೆ. ಅಲ್ಲದೆ ಕಡಿಮೆ ನೀರಿನ ಬಳಕೆ, ಕಡಿಮೆ ರಾಸಾಯನಿಕ ಬಳಕೆಗೂ ಉತ್ತೇಜನ ನೀಡುತ್ತಿದೆ .ಜಯಾನಂದ ಅಮೀನ್‌ ಬನ್ನಂಜೆ ಜೈವಿಕ ಕೃಷಿ ರಸ್ತೆ ಬದಿ ಹೆಚ್ಚುತ್ತಿರುವ ಕಸದ ರಾಶಿ ವಿರುದ್ಧ ಕ್ರಮ ಅಗತ್ಯ ರಾಸಾಯನಿಕ ಮುಕ್ತ ಸೋಲಾರ್‌ ಕೀಟನಾಶಕ ಈ ವಾರವೂ ಹೊಸ ಅಡಿಕೆ 5 ರೂ. ಹೆಚ್ಚಳಗೊಂಡು 210-245 ರೂ. ತನಕ ಖರೀದಿಯಾಗಿದೆ. ಹಳೆಯ ಅಡಿಕೆ (ಸಿಂಗಲ್‌ ಚೋಲ್‌)260 -297 ರೂ. ತನಕ ಖರೀದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ... ಈಗಾಗಲೇ ಚಳಿಗಾಲ ಆರಂಭಗೊಂಡಿದ್ದು, ಅದಕ್ಕೆ ತಕ್ಕಂತೆಯೇ ಬಟ್ಟೆಗಳ ಪ್ಯಾಶನ್‌ ಕೂಡ ಬದಲಾಗುತ್ತಿದೆ. ಕೊರೆವ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಯಾವ ರೀತಿಯ ಬಟ್ಟೆ... ವಾಹನಗಳ ವ್ಯಾಪಕ ಬಳಕೆ ಬಳಿಕ ಪಿಕಪ್‌ ಕಡಿಮೆಯಾಗಿದೆ, ಆಗಾಗ್ಗೆ ನಿಲ್ಲುತ್ತದೆ, ಮೈಲೇಜ್‌ ಕಡಿಮೆ, ಹೆಚ್ಚು ಹೊಗೆ ಕಾರುವ ಸಮಸ್ಯೆಗಳು ನಿಮ್ಮ ಅನುಭವಕ್ಕೆ ಬರಬಹುದು....
"2019-12-08T06:42:20"
https://www.udayavani.com/sudina/sudina-selection/organic-farming-for-environmental-protection
ಸಪ್ತಪದಿಗೆ 61 ಜೋಡಿಗಳ ನೋಂದಣಿ | Udayavani – ಉದಯವಾಣಿ Team Udayavani, Mar 24, 2020, 3:52 PM IST ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ ವಿನೂತನ ಕಾರ್ಯಕ್ರಮದಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಪ್ರವರ್ಗ ಎ ದೇವಾಲಯ ಗಳಾದ ದೊಡ್ಡಬಳ್ಳಾಪುರ ತಾಲೂಕಿನ ಎಸ್‌. ಎಸ್‌.ಘಾಟಿ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ನೆಲಮಂಗಲ ತಾಲೂಕಿನ ಶ್ರೀ ಗಂಗಾಧರೇಶ್ವರಸ್ವಾಮಿ, ಹೊನ್ನಾದೇವಿ, ಶಿವಗಂಗೆ ದೇವಾಲಯಗಳಲ್ಲಿ ಏಪ್ರಿಲ್‌ 26ರಂದು “ಸಾಮೂಹಿಕ ಸರಳ ವಿವಾಹ’ ಆಯೋಜಿಸಲಾಗಿದೆ. ಘಾಟಿ ಸುಬ್ರಹ್ಮಣ್ಯ ದೇವಾಲಯದಿಂದ ಇದುವರೆಗೂ 201 ಅರ್ಜಿ ಪಡೆದಿದ್ದು, 60 ಅರ್ಜಿಗಳು ಮಾತ್ರ ನೋಂದಣಿಯಾಗಿದೆ. ಶಿವಗಂಗೆ ದೇವಾಲಯದಲ್ಲಿ 10 ಅರ್ಜಿ, 01 ಅರ್ಜಿ ಮಾತ್ರ ನೋಂದಣಿಯಾಗಿದೆ. ಒಟ್ಟು ಜಿಲ್ಲೆಯಲ್ಲಿ 211 ಅರ್ಜಿಗಳನ್ನು ಪಡೆದಿದ್ದು, 61 ಅರ್ಜಿಗಳು ಮಾತ್ರ ನೋಂದಣಿಯಾಗಿವೆ. ಸಾಮೂಹಿಕ ಸರಳ ವಿವಾಹವಾಗಲಿಚ್ಛಿಸುವ ವಧು-ವರರು ಅರ್ಜಿಯನ್ನು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಪಡೆದು ಮಾರ್ಚ್‌ 27 ರೊಳಗೆ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬಹುದು ಎಂದು ಆಯಾ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. ಸಪ್ತಪದಿ ಯೋಜನೆ
"2020-04-08T12:50:31"
https://www.udayavani.com/district-news/bangalore-rural-news/61-for-the-saptapadi-registration-of-pairs
ದಿನದ ಅಪರಾಧಗಳ ಪಕ್ಷಿನೋಟ 13ನೇ ನವೆಂಬರ್‍ 2015 ಸಂಜೆ | ಕೆ.ಜಿ.ಎಫ್ ಪೊಲೀಸ್ ← ದಿನದ ಅಪರಾಧಗಳ ಪಕ್ಷಿನೋಟ 13 ನೇ ನವೆಂಬರ್‌ 2015 ದಿನದ ಅಪರಾಧಗಳ ಪಕ್ಷಿನೋಟ 14ನೇ ನವೆಂಬರ್‍ 2015 → ದಿನದ ಅಪರಾಧಗಳ ಪಕ್ಷಿನೋಟ 13ನೇ ನವೆಂಬರ್‍ 2015 ಸಂಜೆ Posted on November 13, 2015 by policenewskgf ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.11.2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆ ಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲಕ್ಷ್ಮೀಪತಿ, ಪ್ರೋಫೆಸರ್‍, ಡಾ|| ಟಿ.ಟಿ.ಐ.ಟಿ ಇಂಜಿನಿಯರಿಂಗ್ ಕಾಲೇಜ್, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ದಿನಾಂಕ: 09-11-2015 ರಂದು ಸಂಜೆ 05.00 ಗಂಟೆಗೆ ಲ್ಯಾಬ್‌ನ್ನು ಬೀಗ ಹಾಕಿಕೊಂಡು ಹೋಗಿ, ದಿನಾಂಕ: 13-11-2015 ರಂದು ಬೆಳಿಗ್ಗೆ 08.45 ಗಂಟೆಗೆ ಬಂದು ನೋಡಲಾಗಿ ೧) ಇ.ಸಿ.ಇ, ೨) ಸಿ.ಎಸ್.ಇ ಮತ್ತು ಇ.ಇ.ಇ ವಿಭಾಗದ ಲಾಕ್‌ಗಳನ್ನು ಯಾರೋ ಕಳ್ಳರು ಮುರಿದು ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ. ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತೆ ವರ್ತಿಸುತ್ತಿದ್ದ ಈ ಕೆಳಕಂಡ ರೌಡಿ ಆಸಾಮಿಗಳ ವಿರುದ್ದ ಭದ್ರತಾ ಕಾಯ್ದೆಯಡಿ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿರುತ್ತದೆ. 1. ನಾಗರಾಜ್ @ ತಂಗಂ ಬಿನ್ ಶಾಮಪ್ಪ, ಕಾಮಸಮುದ್ರಂ ಗ್ರಾಮ, ಬಂಗಾರಪೇಟೆ ತಾಲ್ಲೂಕು. 2. ಸೀನಪ್ಪ @ ಸೀನಾ ಬಿನ್ ಮುನಿಯಪ್ಪ, ಜಾನುಗುಟ್ಟ ಗ್ರಾಮ, ಬಂಗಾರಪೇಟೆ ತಾಲ್ಲೂಕು This entry was posted in Uncategorized. Bookmark the permalink. ← ದಿನದ ಅಪರಾಧಗಳ ಪಕ್ಷಿನೋಟ 13 ನೇ ನವೆಂಬರ್‌ 2015
"2016-12-07T08:38:40"
https://policenewskgf.wordpress.com/2015/11/13/%e0%b2%a6%e0%b2%bf%e0%b2%a8%e0%b2%a6-%e0%b2%85%e0%b2%aa%e0%b2%b0%e0%b2%be%e0%b2%a7%e0%b2%97%e0%b2%b3-%e0%b2%aa%e0%b2%95%e0%b3%8d%e0%b2%b7%e0%b2%bf%e0%b2%a8%e0%b3%8b%e0%b2%9f-13%e0%b2%a8%e0%b3%87-15/
ಗಂಗೆ, ಉಪನದಿಗಳಲ್ಲಿ ಮೂರ್ತಿ ವಿಸರ್ಜಿಸಿದರೆ ರೂ.50 ಸಾವಿರ ದಂಡ | News13 News13 > ಸುದ್ದಿಗಳು > ರಾಷ್ಟ್ರೀಯ > ಗಂಗೆ, ಉಪನದಿಗಳಲ್ಲಿ ಮೂರ್ತಿ ವಿಸರ್ಜಿಸಿದರೆ ರೂ.50 ಸಾವಿರ ದಂಡ ಗಂಗೆ, ಉಪನದಿಗಳಲ್ಲಿ ಮೂರ್ತಿ ವಿಸರ್ಜಿಸಿದರೆ ರೂ.50 ಸಾವಿರ ದಂಡ ನವದೆಹಲಿ: ಹಬ್ಬದ ಸಂದರ್ಭಗಳಲ್ಲಿ ಗಂಗೆ ಮತ್ತು ಅದರ ಉಪ ನದಿಗಳು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಮತ್ತು ಮೂರ್ತಿ ವಿಸರ್ಜನೆಗಳಿಗೆ ಅಲ್ಲಿ ಅವಕಾಶಗಳನ್ನು ನೀಡಬಾರದು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ 15 ಅಂಶಗಳ ನಿರ್ದೇಶನವನ್ನು ರವಾನಿಸಿದೆ. ಗಂಗೆ ಅಥವಾ ಅದರ ಉಪ ನದಿಗಳಲ್ಲಿ ಮೂರ್ತಿ ವಿಸರ್ಜನೆ ಮಾಡಿದರೆ 50 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಿದೆ. ನ್ಯಾಷನಲ್ ಮಿಶನ್ ಫಾರ್ ಕ್ಲೀನ್ ಗಂಗಾ ಪ್ರಧಾನ ನಿರ್ದೇಶಕರಿಂದ ಈ ನಿರ್ದೇಶನ ಜಾರಿಯಾಗಿದೆ. ಗಣೇಶ್ ಚತುರ್ಥಿ, ದಸರಾ, ಛತ್ ಪೂಜಾ ಇತ್ಯಾದಿ ಹಬ್ಬಗಳ ಸಂದರ್ಭದಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ರಾಜ್ಯ ಸರ್ಕಾರದ ಆಡಳಿತಗಳಿಗೆ ಆದೇಶಿಸಲಾಗಿದೆ. ಮೂರ್ತಿ ವಿಸರ್ಜನೆಯನ್ನು ಕಡ್ಡಾಯವಾಗಿ ನಿಷೇಧ ಮಾಡಬೇಕು ಎಂದು ತಿಳಿಸಲಾಗಿದೆ. ಅಲ್ಲದೇ ಹಬ್ಬದ ಸಂದರ್ಭದಲ್ಲಿ ನದಿಗಳಿಗೆ ಕಣ್ಗಾವಲು ಇರಿಸುವಂತೆಯೂ ತಿಳಿಸಲಾಗಿದೆ. ಅಲ್ಲದೇ ಒಳಾಂಗಣದಲ್ಲಿ ಸಿಂಥೆಟಿಕ್ ಲೈನರ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುವಂತೆ ಅಳವಡಿಸಿದ ತಾತ್ಕಾಲಿಕ ಕೊಳಗಳನ್ನು ಸಮೂರ್ತಿ ವಿಸರ್ಜನೆಗಾಗಿ ಸ್ಥಾಪಿಸುವುದು ಸೇರಿದಂತೆ ಹಲವು ಪರ್ಯಾಯ ವ್ಯವಸ್ಥೆಗಳನ್ನು ಭಕ್ತರಿಗೆ ಮೂರ್ತಿ ವಿಸರ್ಜನೆಗೆ ಮಾಡಿಕೊಡುವಂತೆ ತಿಳಿಸಲಾಗಿದೆ.
"2020-06-07T06:01:37"
https://news13.in/archives/139495
ನೆಲ್ಯಾಡಿಯಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಾಳೆ | Prajavani ನೆಲ್ಯಾಡಿಯಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಾಳೆ ಪುತ್ತೂರು: ‘ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ. ರೋಡ್ ವರೆಗಿನ ರಾಷ್ಟ್ರೀಯ ಹೆದ್ದಾರಿ–75 ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಚತುಷ್ಪಥ ರಸ್ತೆಯ ಹೆಸರಲ್ಲಿ ಈ ಹೆದ್ದಾರಿಯನ್ನು ಸಂಪೂರ್ಣ ಹಾಳುಗೆಡವಲಾಗಿದೆ. ಹೆದ್ದಾರಿಯನ್ನು ಸುರಕ್ಷಿತ ಬಳಕೆಗೆ ಯೋಗ್ಯಗೊಳಿಸಲು ಆಗ್ರಹಿಸಿ ಇದೇ 10ರಂದು ನೆಲ್ಯಾಡಿಯಲ್ಲಿ ಒಂದು ಗಂಟೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ವರ್ಗಿಸ್ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘3 ವರ್ಷಗಳಿಂದ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದೆ. 6 ತಿಂಗಳಿನಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆಯನ್ನು ಅಗೆದು ಹೊಂಡ ನಿರ್ಮಿಸಲಾಗಿದೆ. ನೂರಾರು ಮಂದಿ ವಾಹನ ಚಾಲಕರು ಈ ಹೊಂಡಗಳಿಗೆ ಬಿದ್ದು ಆಸ್ಪತ್ರೆ ಸೇರುವಂತಾಗಿದ್ದು, ರಸ್ತೆಯಲ್ಲಿ ಸಂಚಾರ ಮಾಡುವ ಮಂದಿ ಪ್ರಾಣಭೀತಿಗೆ ಒಳಗಾಗಿದ್ದಾರೆ. ಕಾಮಗಾರಿ ಬಗ್ಗೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು. ‘ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದ್ದು, ಜನತೆಯ ಪಾಲಿಗೆ ಅಪಾಯವನ್ನುಂಟು ಮಾಡುವ ಸ್ಥಿತಿ ಇಲ್ಲಿದೆ. ಕಳೆದ ಮಳೆಗಾಲದಲ್ಲಿ ವಳಾಲು ಬೈಲು ಎಂಬಲ್ಲಿಗೆ ನೆರೆ ನೀರು ನುಗ್ಗಿ ಮೂರು ಮನೆಗಳು ಕುಸಿಯಲು ಈ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯೇ ಕಾರಣವಾಗಿತ್ತು ಎಂದು ದೂರಿದ ಅವರು ಕಾಮಗಾರಿ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರಿಗೆ ಸಮರ್ಪಕವಾದ ಮಾಹಿತಿ ನೀಡಬೇಕು. ಪ್ರಸ್ತುತ ಇರುವ ಹೆದ್ದಾರಿಯನ್ನು ಅಗೆದು ಹೊಂಡ ಮಾಡಿರುವ ಕಡೆ ಮರು ಡಾಮರೀಕರಣ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಹೆದ್ದಾರಿಯಲ್ಲಿ ಸಂಭವಿಸುವ ಸಾವು-ನೋವುಗಳಿಗೆ ರಸ್ತೆ ದುಃಸ್ಥಿತಿಗೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್ಎಚ್ಎಐ)ಹೊಣೆಗಾರರನ್ನಾಗಿಸಬೇಕು’ ಎಂದು ಅವರು ಒತ್ತಾಯಿಸಿದರು. ‘ಜಿಲ್ಲಾಧಿಕಾರಿ, ಶಾಸಕರು, ಸಂಸದರು, ಸಚಿವರಿಗೆ ಮನವಿ ನೀಡಲಾಗಿದೆ. ಯಾರೂ ಇದುವರೆಗೆ ಸ್ಪಂದಿಲ್ಲ. ಹಾಗಾಗಿ ಇದೇ 10ರಂದು ಹೆದ್ದಾರಿ ಸಂಚಾರ ತಡೆದಯ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಪ್ರತಿಭಟನೆಯಲ್ಲಿ 23 ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ರಸ್ತೆ ತಡೆ ಬಳಿಕ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಯಲಿದೆ’ ಎಂದು ತಿಳಿಸಿದರು. ಹೋರಾಟ ಸಮಿತಿ ಕಾರ್ಯದರ್ಶಿ ಜೋಸ್ ಕೆ.ಜೆ., ಸದಸ್ಯ ಆದರ್ಶ್‌ ಜೋಸೆಫ್, ನೆಲ್ಯಾಡಿ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕರ್ನಾಟಕ ನೀತಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಪ್ರಮೋದ್ ಇದ್ದರು.
"2019-10-23T13:57:30"
https://www.prajavani.net/district/dakshina-kannada/nh-protest-672215.html
ನೀರಿಳಿಸಿದ ದೂರುಗಳು...! | Prajavani ನೀರಿಳಿಸಿದ ದೂರುಗಳು...! ರಾಯಚೂರು: ನಿವೇಶನ ಮಾರ್ಪಾಡು, ಹೈಕೋರ್ಟ್ ಆದೇಶ ಜಾರಿಗೆ ವಿಳಂಬ, ಅಕ್ರಮ ಕಟ್ಟಡ ತೆರವು, ಭೂ ಸ್ವಾಧೀನ ಪರಿಹಾರಧನ ವಿತರಣೆಯಲ್ಲಿ ವಿಳಂಬ, ಪಹಣಿ ವಿತರಣೆ, ವೇತನ ಪರಿಷ್ಕರಣೆ, ಕೆಎಟಿ ಆದೇಶ ಜಾರಿ, ವಿದ್ಯುತ್ ತಂತಿ ಸ್ಥಳಾಂತರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ದೂರುಗಳ ಸುರಿಮಳೆ...! ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಲೋಕಾಯುಕ್ತ ಡಾ.ಶಿವರಾಜ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಸಮಾಲೋಚನೆ ಸಭೆಯಲ್ಲಿ ಸಾರ್ವಜನಿಕರಿಂದ ನೂರಾರು ದೂರುಗಳು ಕೇಳಿಬಂದವು. ಸುಗೂರೇಶ ರತ್ನಾಕರ, ಗೃಹ ಮಂಡಳಿಗೆ ಸಂಬಂಧಿಸಿದ ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳು ಮಾಹಿತಿ ಕೇಳಿದರೂ ನಿಂದಿಸುತ್ತಾರೆ ಎಂದು ಆರೋಪಿಸಿದರು. ಲೋಕಾಯುಕ್ತ ಡಾ.ಶಿವರಾಜ ಪಾಟೀಲ್, `ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಂವಿಧಾನದಲ್ಲಿ ಯಾವುದೇ ವ್ಯಕ್ತಿಗೆ ನಿಂದಿಸುವ ಅಧಿಕಾರ ಇಲ್ಲ. ನೀವು ಸಾರ್ವಜನಿಕರಿಗೆ ನಿಂದಿಸಿದಂತೆ ಸಾರ್ವಜಕರು ನಿಮ್ಮನ್ನು ನಿಂದಿಸಿದರೆ, ಕಚೇರಿಯಲ್ಲಿಯೇ ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂಥ ಪ್ರಸಂಗಗಳು ನಡೆಯಬಾರದು~ ಎಂದು ಅಧಿಕಾರಿಗೆ ಎಚ್ಚರಿಸಿದರು. ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಾಣವಾಗದೇ ಬಿಲ್ ಪಾವತಿಸಲಾಗಿದೆ. ಅಲ್ಲದೇ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ ಎಂದು ಸಿಂಧನೂರು ತಾಲ್ಲೂಕಿನ ಜೆ. ಹೊಸೂರ ಗ್ರಾಮ ಪಂಚಾಯಿತಿ ಸದಸ್ಯ ಬಸನಗೌಡ ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನ ವಿವರಣೆ ನೀಡಿದರು. `ನೀವು ಸಲ್ಲಿಸಿದ ದೂರು ಸರಿಯಾಗಿದ್ದರೆ, ಸೋಮವಾರ ಸ್ಥಳ ಪರಿಶೀಲನೆ ಮಾಡಲಾಗುವುದು. ನೀವು ಅಲ್ಲಿಯೇ ಇರಬೇಕು. ದೂರು ದುರುದ್ದೇಶದಿಂದ ಕೂಡಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು~ ಎಂದು ಲೋಕಾಯುಕ್ತರು ತಿಳಿಸಿದರು. `ಕಳೆದ 17 ವರ್ಷಗಳಿಂದಲೂ ಜಿಲ್ಲಾ ಕೇಂದ್ರ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಒಂದು ಸಾವಿರ ರೂಪಾಯಿ ಮಾತ್ರ ವೇತನ ನೀಡಲಾಗುತ್ತಿದೆ. ನನ್ನ ನಂತರ ನೇಮಕವಾದವರ ಸೇವೆಯನ್ನು ಕಾಯಂ ಮಾಡಲಾಗಿದೆ. ಅಲ್ಲದೇ ಕಳ್ಳತನ ಆರೋಪದ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಹುಸೇನಪ್ಪ ಆಶಾಣ್ಣ ತಮ್ಮ ಪತ್ನಿ, ಮಕ್ಕಳೊಂದಿಗೆ ಸಭೆಗೆ ಬಂದು ಅಳಲು ತೋಡಿಕೊಂಡರು. ಗ್ರಂಥಾಲಯ ಇಲಾಖೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ, ವೇತನಕ್ಕೆ ಸಂಬಂಧಿಸಿದ ದೂರಿನ ಬಗ್ಗೆ ಸೋಮವಾರ ಕಚೇರಿಗೆ ಬರುವಂತೆ ಸೂಚಿಸಿದರು. ಪೊಲೀಸ್ ಕಾನ್‌ಸ್ಟೇಬಲ್ ನೇಮಕದ ಆದೇಶಕ್ಕೆ ಸಂಬಂಧಿಸಿದಂತೆ ಕೆಎಟಿಯಿಂದ ತನ್ನ ಪರ ಆದೇಶ ಬಂದಿದ್ದರೂ ಜಾರಿಗೊಳಿಸಿಲ್ಲ ಎಂದು ದೇವದುರ್ಗ ತಾಲ್ಲೂಕಿನ ಹೊನ್ನಟ್ಟಿಗಿ ಗ್ರಾಮ ಭೀಮರಾಯ ದೂರಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಅವರು, ಈ ಆದೇಶ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಿವೇಶನದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಸ್ಥಳಾಂತರಿಸಲು ಜೆಸ್ಕಾಂ ಅಧಿಕಾರಿಗಳಿಗೆ ಎರಡು ವರ್ಷದಿಂದ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹೇಶ ಎಂಬುವವರು ಹೇಳಿದರು. ಒಂದು ವಾರದೊಳಗಾಗಿ ವಿದ್ಯುತ್ ತಂತಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತರಿಗೆ ಜೆಸ್ಕಾಂನ ಅಧಿಕಾರಿಗಳು ತಿಳಿಸಿದರು. ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದ ಯುವತಿಯೊಬ್ಬರು, `ನನಗಿಂತ ಕಡಿಮೆ ಅಂಕಗಳಿಸಿದವರನ್ನು ನೇಮಕ ಮಾಡಲಾಗಿದೆ. ನಾನು ಅನಾಥಳಾಗಿದ್ದೇನೆ. ತಾರತಮ್ಯದ ಬಗ್ಗೆ ಕ್ರಮ ಕೈಗೊಳ್ಳಬೇಕು~ ಎಂದು ಮನವಿ ಮಾಡಿದರು. ನೇಮಕಾತಿ ಪ್ರಕರಣ ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ. ಮಾನವೀತೆ ಹಿತದೃಷ್ಟಿಯಿಂದ ಅನಾಥ ಯುವತಿಗೆ ಸಹಾಯ ಮಾಡುವಂತೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿರಿ ಎಂದು ಲೋಕಾಯುಕ್ತರು ತಿಳಿಸಿದರು. ಸರ್ಕಾರ ಭೂ ಸ್ವಾಧೀನಪಡಿಸಿಕೊಂಡ ಪರಿಹಾರ ದೊರೆಯದೇ ಅಲೆದಾಡುವ ಪರಿಸ್ಥಿತಿ ಬಂದಿದೆ. ಸರ್ಕಾರ ಭೂ ಸ್ವಾಧೀನಪಡಿಸಿಕೊಂಡು ಕಳೆದ ಆರು ವರ್ಷಗಳು ಕಳೆದರೂ ಪರಿಹಾರ ಮಾತ್ರ ದೊರಕಿಲ್ಲ ಎಂದು ದೇವದುರ್ಗ ತಾಲ್ಲೂಕಿನ ಹೆಗಡದಿನ್ನಿ ಗ್ರಾಮದ ರೈತರು ಸಮಸ್ಯೆಯನ್ನು ವಿವರಿಸಿದರು. ಒಂದೆರಡು ದಿನಗಳಲ್ಲಿ ಪರಿಹಾರಧನ ವಿತರಣೆಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಉಜ್ಜಲ್ ಘೋಷ್ ಸಭೆಗೆ ತಿಳಿಸಿದರು. ನಗರಸಭೆಯಿಂದ ನೂತನ ತರಕಾರಿ ಮಾರುಕಟ್ಟೆಯ ಕಾಮಗಾರಿ ಆರಂಭಿಸಬೇಕು ಎಂದು ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎನ್.ಮಹಾವೀರ ಲೋಕಾಯುಕ್ತರಿಗೆ ಮನವಿ ಮಾಡಿದರು. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಭೂಮಿಪೂಜೆಯನ್ನು ಮಾಡಲಾಗಿದೆ. ಆದರೆ, ನಗರಸಭೆಯ ಅಧಿಕಾರಿಗಳ ತಪ್ಪಿನಿಂದಾಗಿ ಕಾಮಗಾರಿ ಆರಂಭಕ್ಕೆ ವಿಳಂಬವಾಗುತ್ತಿದೆ ಎಂದು ಲೋಕಾಯುಕ್ತರಿಗೆ ಜಿಲ್ಲಾಧಿಕಾರಿ ಅನ್ಬುಕುಮಾರ ತಿಳಿಸಿದರು.
"2019-05-26T23:38:54"
https://www.prajavani.net/article/%E0%B2%A8%E0%B3%80%E0%B2%B0%E0%B2%BF%E0%B2%B3%E0%B2%BF%E0%B2%B8%E0%B2%BF%E0%B2%A6-%E0%B2%A6%E0%B3%82%E0%B2%B0%E0%B3%81%E0%B2%97%E0%B2%B3%E0%B3%81
ದುಬಾರಿ ಹಿಸ್ ಗ್ರಾಫಿಕ್ಸ್ ಕಾರ್ಡ್India ರಲ್ಲಿ | PriceDekho.com Expensive ಹಿಸ್ ಗ್ರಾಫಿಕ್ಸ್ ಕಾರ್ಡ್ India ಬೆಲೆ India 2019 ನಲ್ಲಿExpensive ಹಿಸ್ ಗ್ರಾಫಿಕ್ಸ್ ಕಾರ್ಡ್ 24 Jan 2019 ಮೇಲೆ Rs. 14,864 ವ್ಯಾಪ್ತಿಯನ್ನು India ರಲ್ಲಿ ಖರೀದಿ ದುಬಾರಿ ಗ್ರಾಫಿಕ್ಸ್ ಕಾರ್ಡ್. ಬೆಲೆಗಳು ಸುಲಭ ಮತ್ತು ತ್ವರಿತ ಆನ್ಲೈನ್ ಹೋಲಿಕೆ ಪ್ರಮುಖ ಆನ್ಲೈನ್ ಅಂಗಡಿಗಳಲ್ಲಿ ಪಡೆಯಲಾಗುತ್ತದೆ. ಉತ್ಪನ್ನಗಳ ವಿಶಾಲ ಶ್ರೇಣಿಯ ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ನಿಮ್ಮ ಸ್ನೇಹಿತರೊಂದಿಗೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಮತ್ತು ಷೇರು ಬೆಲೆಗಳು ಓದಿ. ಹೆಚ್ಚು ಜನಪ್ರಿಯ ದುಬಾರಿ ಹಿಸ್ ಗ್ರಾಫಿಕ್ ಕಾರ್ಡ್ India ರಲ್ಲಿ ಇದೆ ಹಿಸ್ ಅತಿ ರದೇವ್ನ್ ಹ್ದ್೫೪೫೦ ಸೈಲೆನ್ಸ್ ೧ ಜಿಬ್ ದ್ದ್ರ೩ ವಾಗ ದ್ವಿ ಡಿಸ್ಪ್ಲೇಪೋರ್ಟ್ ಲೊ ಪ್ರೊಫೈಲ್ ಪಿಸಿಐ ಎಕ್ಸ್ಪ್ರೆಸ್ ವಿಡಿಯೋ ಕಾರ್ಡ್ ಹ್೫೪೫ಹ್೧ಗ್ಡ೧ Rs. 14,864 ಬೆಲೆಯ. ಬೆಲೆ ಶ್ರೇಣಿ ಫಾರ್ ಹಿಸ್ ಗ್ರಾಫಿಕ್ಸ್ ಕಾರ್ಡ್ ಇವೆ 1 ಹಿಸ್ ಗ್ರಾಫಿಕ್ಸ್ ಕಾರ್ಡ್ ರೂ.ಗಿಂತಲೂ ಹೆಚ್ಚಿನ ಲಭ್ಯವಿದೆ. 8,918. ಅತಿ ಮೌಲ್ಯದ ಉತ್ಪನ್ನವನ್ನು ಹಿಸ್ ಅತಿ ರದೇವ್ನ್ ಹ್ದ್೫೪೫೦ ಸೈಲೆನ್ಸ್ ೧ ಜಿಬ್ ದ್ದ್ರ೩ ವಾಗ ದ್ವಿ ಡಿಸ್ಪ್ಲೇಪೋರ್ಟ್ ಲೊ ಪ್ರೊಫೈಲ್ ಪಿಸಿಐ ಎಕ್ಸ್ಪ್ರೆಸ್ ವಿಡಿಯೋ ಕಾರ್ಡ್ ಹ್೫೪೫ಹ್೧ಗ್ಡ೧ ಲಭ್ಯವಿದೆ Rs. 14,864 ನಲ್ಲಿ India ಆಗಿದೆ. ಶಾಪರ್ಸ್ ಸ್ಮಾರ್ಟ್ ನಿರ್ಧಾರಗಳನ್ನು ಮತ್ತು ಆನ್ಲೈನ್ ಖರೀದಿಸಲು, ಪ್ರೀಮಿಯಂ ಉತ್ಪನ್ನಗಳ ಒಂದು ನಿರ್ದಿಷ್ಟ ವ್ಯಾಪ್ತಿಯ ಆರಿಸಿ ಬೆಲೆಗಳನ್ನು ಹೋಲಿಕೆ ಮಾಡಬಹುದು. ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಕ್ರಮಬದ್ಧವಾಗಿವೆ.
"2019-01-24T12:47:36"
https://www.pricedekho.com/kn/graphics-card/expensive-his+graphics-card-price-list.html
ಮಳೆಗಾಲದ ಹೊಸ್ತಿಲಲ್ಲಿ ಬಿಬಿಎಂಪಿಯ ನಿರುತ್ಸಾಹ: ಪರಿಹಾರ ಘೋಷಣೆಯಲ್ಲಿ ಫಸ್ಟ್; ವಿಪತ್ತು ನಿರ್ವಹಣೆಯಲ್ಲಿ ಲಾಸ್ಟ್ | Vartha Bharati- ವಾರ್ತಾ ಭಾರತಿ ಬೆಂಗಳೂರಿನಲ್ಲಿವೆ 209 ಅಪಾಯಕರ ಸ್ಥಳಗಳು ಬೆಂಗಳೂರು, ಜೂ.5: ಮಳೆ ಅನಾಹುತದಿಂದ ಜನರು ಮೃತಪಟ್ಟರೆ ಸ್ಥಳದಲ್ಲಿಯೇ ಪರಿಹಾರ ಘೋಷಿಸುವ ಬಿಬಿಎಂಪಿಯು ವಿಪತ್ತು ನಿರ್ವಹಿಸುವಲ್ಲಿ ಮಾತ್ರ ಹಿಂದುಳಿದಿದೆ. 198 ವಾರ್ಡ್‍ಗಳಲ್ಲಿ 209 ಹಾಟ್ ಸ್ಪಾಟ್‍ಗಳನ್ನು ಗುರುತಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ! ಕೊರೋನ ಭೀತಿ ನಡುವೆಯೇ ಜನರು ಜೀವನ ನಡೆಸುತ್ತಿದ್ದು, ಮಳೆ ಬಂದರೆ ಯಾವ ರಸ್ತೆಯಲ್ಲಿ ನೀರು ತುಂಬಿದೆ, ಯಾವ ಮರದಿಂದ ಕೊಂಬೆಗಳು ಬೀಳುತ್ತವೆ ಎಂಬ ಆತಂಕದಲ್ಲಿಯೇ ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ. ಇತ್ತೀಚಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ರಸ್ತೆ ಬದಿಯಲ್ಲಿ ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕಟ್ ಮಾಡಲು ಸೂಚಿಸಿದ್ದರೂ, ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಿಲಿಕಾನ್ ಸಿಟಿ ಬೆಳೆದಂತೆ ಹಾಟ್ ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಒಟ್ಟಾರೆ 209 ಹಾಟ್ ಸ್ಪಾಟ್‍ಗಳಿವೆ ಎಂದು ನೀರುಗಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಅವರು ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಿದ್ದಾರೆ. ಇದೀಗ ಮುಂಗಾರು ಆರಂಭವಾಗಲಿದ್ದು, ವಿಪತ್ತು ನಿರ್ವಹಣೆಗೆ ಪರಿಣಾಮಕಾರಿಯಾಗಿ ಕ್ರಮ ಕೈಕೊಳ್ಳದಿರುವುದು ಕಂಡು ಬಂದಿದೆ. ಮಳೆಗಾಲದಲ್ಲಿ ಎದುರಾಗಬಹುದಾದ ವಿಪತ್ತನ್ನು ಕಳೆದ ವಾರ ನಗರದಲ್ಲಿ ಸುರಿದ ಮಳೆ ಪರಿಚಯಿಸಿಕೊಟ್ಟಿದ್ದರೂ ಬಿಬಿಎಂಪಿ ಮಾತ್ರ ಮಳೆಯ ಬಗ್ಗೆ ಹಾಗೂ ಅದರಿಂದ ಆಗಬಹುದಾದ ಅನಾಹುತದ ಬಗ್ಗೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮಳೆ ನೀರುಗಾಲುವೆ ವಿಭಾಗದಿಂದ ಅಪಾಯಗ್ರಸ್ಥ ಸ್ಥಳಗಳ ಬಗ್ಗೆ ಆಯುಕ್ತರಿಗೆ ವರದಿ ನೀಡಿದ್ದರೂ, ಆಯುಕ್ತರು ಸ್ಥಳ ಪರಿಶೀಲನೆಗೆ ಮುಂದಾಗದೇ ಅನುಮೋದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಪಾಯಕರ ಸ್ಥಳಗಳಲ್ಲಿ ಕೆಲ ಸ್ಥಳಗಳಲ್ಲಿ ಹೆಚ್ಚು ಸಾವು-ನೋವು ಸಂಭವಿಸಲಿವೆ ಎಂದು ಸರ್ವೇ ತಿಳಿಸಿದೆ. ಅದರಲ್ಲಿ ಅತೀ ಹೆಚ್ಚು- ಗಂಭೀರ ಅಪಾಯಕರ ಸ್ಥಳಗಳೆಂದು 58 ಸ್ಥಳಗಳನ್ನು ಗುರುತಿಸಿದ್ದಾರೆ. ಹಾಗೆಯೇ ಸಾಮಾನ್ಯ ಅಪಾಯಕರ ಸ್ಥಳಗಳ ಸಂಖ್ಯೆ 151ರಷ್ಟಿದೆ ಎಂದು ವರದಿ ನೀಡಿದ್ದಾರೆ. ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ದುರಂತಕ್ಕೆ ಕಾರಣವಾಗುವ ಸ್ಥಳಗಳಿವೆ ಎನ್ನುವುದನ್ನು ಪತ್ತೆ ಮಾಡಿರುವ ಮಳೆನೀರು ಕಾಲುವೆ ವಿಭಾಗ ಅದು ಯಾವ ಮಾನದಂಡಗಳನ್ನಿಟ್ಟುಕೊಂಡು ಈ ಅಪಾಯಗ್ರಸ್ಥ ಸ್ಥಳಗಳನ್ನು ಪತ್ತೆ ಮಾಡಿದ್ದಾರೆ ಎಂಬುದನ್ನು ವಿವರಿಸಿಲ್ಲ. ಆದರೆ ಇದೊಂದು ವಾಸ್ತವವಲ್ಲದ ಪಟ್ಟಿ ಎಂಬುದು ಕೆಲ ತಜ್ಞರು ಆರೋಪಿಸಿದ್ದಾರೆ. ರಾಜಕಾಲುವೆಗಿಲ್ಲ ಶೇ. 40 ರಷ್ಟು ತಡೆಗೋಡೆ ಇಷ್ಟೊಂದು ಅಪಾಯಕಾರಿ ಸನ್ನಿವೇಶದ ಚಿತ್ರಣವನ್ನು ಬಿಬಿಎಂಪಿಗೆ ಸಲ್ಲಿಸಿದರೂ ಈವರೆಗೆ ರಾಜಕಾಲುವೆಗಳಲ್ಲಿನ ಹೂಳು ಹಾಗೇ ಉಳಿದಿದೆ. ಇದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ನೂರಾರು ಕೋಟಿ ರೂ. ಅನುದಾನ ನೀಡಿದರೂ, ಇನ್ನೂ ಶೇ. 40 ರಷ್ಟು ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಬಾಕಿ ಉಳಿದಿದೆ. ಹೂಳು ಏಕೆ ಎತ್ತಲಿಲ್ಲ ಎಂದು ಪ್ರಶ್ನಿಸಿದರೆ ಕೊರೋನ ಹಿನ್ನೆಲೆ ಲಾಕ್‍ಡೌನ್ ಎಂಬ ನೆಪ ಅಧಿಕಾರಿಗಳು ಹೇಳುತ್ತಾರೆ ಎಂಬುವುದು ಸಾರ್ವಜನಿಕರ ದೂರು. ವಲಯಗಳು- ಅತೀ ಅಪಾಯಗ್ರಸ್ಥ ಸ್ಥಳ- ಸಾಮಾನ್ಯ ಅಪಾಯಗ್ರಸ್ಥ ಸ್ಥಳ- ಒಟ್ಟು ಪೂರ್ವ ವಲಯ- 05- 15- 20 ಪಶ್ಚಿಮ ವಲಯ- 05- 33- 38 ದಕ್ಷಿಣ ವಲಯ- 03- 07- 10 ಕೋರಮಂಗಲ ಕಣಿವೆ- 10- 19- 29 ಯಲಹಂಕ- 04- 07- 11 ಮಹಾದೇವಪುರ- 11- 21- 32 ಬೊಮ್ಮನಹಳ್ಳಿ- 12- 07- 19 ಆರ್ ಆರ್ ನಗರ- 08- 29- 37 ದಾಸರಹಳ್ಳಿ- 00- 13- 13 ಒಟ್ಟು- 58- 151- 209 ನಗರದಲ್ಲಿ 209 ಹಾಟ್ ಸ್ಪಾಟ್‍ಗಳನ್ನು ಗುರುತಿಸಲಾಗಿದ್ದು, ಎಲ್ಲ ವಲಯಗಳ ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ನಾನು ಮೂರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡಿಸಿದ್ದೇನೆ. ಲಾಕ್ ಡೌನ್ ಹಿನ್ನೆಲೆ ರಾಜಕಾಲುವೆಯ ಹೂಳು ಎತ್ತಲಾಗಿರಲಿಲ್ಲ. ಇದೀಗ ಆರಂಭವಾಗಿದೆ. ತಡೆ ಗೋಡೆ ಕಟ್ಟಲು ಇನ್ನಷ್ಟು ಅನುದಾನ ನೀಡುವಂತೆ ಸರಕಾರಕ್ಕೆ ತಿಳಿಸಲಾಗಿದೆ.
"2020-07-07T08:19:16"
http://www.varthabharati.in/article/bengaluru/246298
ಬ್ರಷ್ವುಡ್ಗಾಗಿ ಹಿಟ್ಟು ತುಪ್ಪಳ ಸರಳ, ಆದರೆ ಅದೇ ಸಮಯದಲ್ಲಿ ಚಹಾದ ರುಚಿಕರವಾದ ಜೊತೆಗೆ. ಪ್ರಾಯಶಃ, ಅನೇಕರು ಬಾಲ್ಯದಿಂದಲೂ ತಮ್ಮ ರುಚಿಯನ್ನು ನೆನಪಿಸಿಕೊಳ್ಳುತ್ತಾರೆ. ಉತ್ಪನ್ನಗಳ ಒಂದು ಸೆಟ್ ಕನಿಷ್ಠ ಅಗತ್ಯವಿದೆ, ಅಡುಗೆ ತುಂಬಾ ಸರಳವಾಗಿದೆ. ಈಗ ನಾವು ಕೆಲವು ಪಾಕವಿಧಾನಗಳನ್ನು ಹೇಳುತ್ತೇನೆ, ಕುಂಬಳಕಾಯಿಯನ್ನು ತಯಾರಿಸಲು ಹೇಗೆ. ಕುಂಬಳಕಾಯಿಯ ಪರೀಕ್ಷೆ ಕೊಬ್ಬಿನ ಮೊಸರು - 160 ಗ್ರಾಂ; ಸೋಡಾ - 1/3 ಚಮಚ; ಹಿಟ್ಟು - 3 ಕಪ್ಗಳು; ಸಸ್ಯಜನ್ಯ ಎಣ್ಣೆ - 1 tbsp. ಚಮಚ. ಆಳವಾದ ಬಟ್ಟಲಿನಲ್ಲಿ ನಾವು 2 ಕಪ್ ಹಿಟ್ಟನ್ನು ಕುದಿಸಿ, ತೋಡು ಮಾಡಿ ಮತ್ತು ಅದಕ್ಕೆ ಲೋಳೆ ಸೇರಿಸಿ. ಸಹ, ನಾವು ತರಕಾರಿ ತೈಲ ಸುರಿಯುತ್ತಾರೆ, ಸಕ್ಕರೆ ಮತ್ತು ಸೋಡಾ ಸುರಿಯುತ್ತಾರೆ, ಇದು ವಿನೆಗರ್ ಜೊತೆ ಆವರಿಸಿದೆ. ಕೊನೆಯದಾಗಿ, ಕೆಫಿರ್ ಹಾಕಿ ಮತ್ತು ಹಿಟ್ಟನ್ನು ಬೆರೆಸಿ . ನಂತರ ಕ್ರಮೇಣ ಹಿಟ್ಟು ಸುರಿಯುತ್ತಾರೆ. ಹಿಟ್ಟು ನಿಮ್ಮ ಕೈಗಳಿಗೆ ಅಂಟಿಕೊಳ್ಳುವವರೆಗೂ ನಾವು ಬೆರೆಸಬಹುದು. ಚಿತ್ರದೊಂದಿಗೆ ಅದನ್ನು ಮುಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ. ಹುಳಿ ಕ್ರೀಮ್ ಮೇಲೆ ಕುಂಬಳಕಾಯಿಗಾಗಿ ಹಿಟ್ಟನ್ನು ತಯಾರಿಸುವುದು ಹೇಗೆ? ಮಾರ್ಗರೀನ್ - 50 ಗ್ರಾಂ; ಟೇಬಲ್ ವಿನೆಗರ್ - 10 ಗ್ರಾಂ. ಕುಂಬಳಕಾಯಿಯನ್ನು ತಯಾರಿಸಲು ಹಿಟ್ಟನ್ನು ತಯಾರಿಸುವುದು ಹಿಟ್ಟನ್ನು ಮಣ್ಣಿನಿಂದ ಕತ್ತರಿಸಲಾಗುತ್ತದೆ ಮತ್ತು ಕತ್ತರಿಸಿದ ಒಂದು ಮಾರ್ಗದಿಂದ ಮಾರ್ಗರೀನ್ಗೆ ಕತ್ತರಿಸಲಾಗುತ್ತದೆ. ಸಸ್ಯಾಹಾರವನ್ನು ಹೊಂದಿರುವ ಮೊಟ್ಟೆಗಳನ್ನು ಹೊಡೆ. ನಾವು ಮಿಶ್ರಣವನ್ನು ಹಿಟ್ಟಿನೊಂದಿಗೆ ಸಂಯೋಜಿಸುತ್ತೇವೆ, ಹುಳಿ ಕ್ರೀಮ್, ವಿನೆಗರ್ ಸೇರಿಸಿ ಮತ್ತು ಹಿಟ್ಟನ್ನು ಬೆರೆಸು. ಗುಳ್ಳೆಗಳು ಕಾಣಿಸಿಕೊಳ್ಳುವ ತನಕ ನೀವು ಅದನ್ನು ಬೆರೆಸಬೇಕಾದ ಅಗತ್ಯವಿದೆ ಎಂಬುದನ್ನು ಗಮನಿಸಿ. ಅಲ್ಲದೆ, ಕುರುಕುಲಾದ ಬ್ರಷ್ವುಡ್ಗಾಗಿ ಹಿಟ್ಟನ್ನು ತಯಾರಿಸಲಾಗುತ್ತದೆ, ನಾವು ಅದನ್ನು ಪದರಕ್ಕೆ ಸುತ್ತಿಕೊಳ್ಳುತ್ತೇವೆ ಮತ್ತು ಉತ್ಪನ್ನಗಳನ್ನು ರೂಪಿಸುತ್ತೇವೆ. ಬ್ರಷ್ವುಡ್ಗಾಗಿ ಬ್ಯಾಟರ್ಗೆ ಪಾಕವಿಧಾನ ಗೋಧಿ ಹಿಟ್ಟು - 1 ಕಪ್; ಹಾಲು - 1 ಗಾಜು; ವೆನಿಲ್ಲಾ - ರುಚಿಗೆ; ಸೋಡಾ - ಪಿಂಚ್. ಸಕ್ಕರೆಯೊಂದಿಗೆ ಬೆರೆಸಿದ ಮೊಟ್ಟೆ, ಹಾಲು, ರುಚಿಗೆ ವೆನಿಲ್ಲಾ, ಸೋಡಾ, ವಿನೆಗರ್, ಮತ್ತು ಹಿಟ್ಟಿನ ಹಿಟ್ಟು ಸೇರಿಸಿ. ಡಫ್ ಮರ್ದಿಸು. ಇದು ಹುಳಿ ಕ್ರೀಮ್ನ ಸ್ಥಿರತೆಯನ್ನು ಹೊರಹಾಕಬೇಕು. ಶುಭ್ರವಾಗಿ ಅದನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟಿರುವ ಎಣ್ಣೆಯಿಂದ ಹುರಿಯುವ ಪ್ಯಾನ್ ಆಗಿ ತೆಳುವಾದ ಚಕ್ರದಿಂದ ಸುರಿಯಿರಿ ಮತ್ತು ಉರುವಲು ಮರಿಗಳು. ವೊಡ್ಕಾದೊಂದಿಗೆ ಬ್ರಶ್ವುಡ್ಗಾಗಿ ಹಿಟ್ಟನ್ನು ಬೆರೆಸುವುದು ಹೇಗೆ? ಹುಳಿ ಕ್ರೀಮ್ - 1 tbsp. ಚಮಚ; ಹಾಲು - 120 ಮಿಲಿ; ವೋಡ್ಕಾ - 1 tbsp. ಚಮಚ; ಉಪ್ಪು - ಪಿಂಚ್. ಒಂದು ಬಟ್ಟಲಿನಲ್ಲಿ ಹಿಟ್ಟು ಹಿಟ್ಟು, ಮೊಟ್ಟೆ, ಹಾಲು, ಸಕ್ಕರೆ, ಉಪ್ಪು, ಹುಳಿ ಕ್ರೀಮ್ ಮತ್ತು ವೋಡ್ಕಾ ಸೇರಿಸಿ. ಎಲ್ಲಾ ಪದಾರ್ಥಗಳಲ್ಲಿ, ಹಿಟ್ಟನ್ನು ಬೆರೆಸಬಹುದಿತ್ತು. ನಾವು ಅದನ್ನು ಮೇಜಿನ ಮೇಲೆ ಹರಡುತ್ತೇವೆ, ಹಿಟ್ಟಿನಿಂದ ಚಿಮುಕಿಸಲಾಗುತ್ತದೆ ಮತ್ತು ಪದರಕ್ಕೆ ಸುತ್ತಿಕೊಳ್ಳುತ್ತೇವೆ. ಮೂಲಕ, ನೀವು ವ್ರಡ್ಕಾ ಮಾತ್ರವಲ್ಲದೆ ಕುಂಬಳಕಾಯಿಯನ್ನು ಬೇಯಿಸಿ ತಯಾರಿಸಬಹುದು. ನೀವು ಕಾಗ್ನ್ಯಾಕ್, ರಮ್ ಮತ್ತು ಕೋಟೆಯ ವೈನ್ ಸಹ ಬಳಸಬಹುದು. ಬ್ರೆಡ್ ಮೇಕರ್ನಲ್ಲಿ ಕುಂಬಳಕಾಯಿಗಾಗಿ ಹಿಟ್ಟು ಹಾಲು - 130 ಗ್ರಾಂ; ಕಾಗ್ನ್ಯಾಕ್ ಅಥವಾ ವೋಡ್ಕಾ - 40 ಮಿಲಿ; ಬ್ರೆಡ್ ಬಿನ್ನಲ್ಲಿ ನಾವು ಎಲ್ಲಾ ಪದಾರ್ಥಗಳನ್ನು ಹಾಕಿರುತ್ತೇವೆ. ಅನುಕ್ರಮವು ಮುಖ್ಯವಲ್ಲ, ದ್ರವವು ಕೊನೆಯದಾಗಿರುವುದರಿಂದ ಮಾತ್ರ ಅಪೇಕ್ಷಣೀಯವಾಗಿದೆ, ಆದ್ದರಿಂದ ಹಿಟ್ಟನ್ನು ಮಿಶ್ರಣ ಮಾಡುವುದು ಸುಲಭವಾಗಿದೆ. ನಾವು "ಡಂಪ್ಲಿಂಗ್ಸ್" ಮೋಡ್ ಅನ್ನು ಆನ್ ಮಾಡಿ ಅದನ್ನು ಮುಗಿಸಲು ನಿರೀಕ್ಷಿಸಿ. ಪಫ್ ಪೇಸ್ಟ್ರಿ ಪಫ್ ಪೇಸ್ಟ್ರಿ ಕೋಕೋ ಗ್ಲೇಸುಗಳನ್ನೂ ಮಾಡಲು ಹೇಗೆ? ಜಾಫ್ನೊಂದಿಗೆ ಪಫ್ ಪೇಸ್ಟ್ರಿ ಕೇಕ್ ಪಫ್ ಪೇಸ್ಟ್ರಿ ಆಫ್ ಪುಲ್ಲಂಪುರಚಿ ಜೊತೆ ಪಿರೋಜ್ಕಿ ಚಾಕೊಲೇಟ್ ಐಸ್ಕ್ರೀಮ್ ಕಲ್ಲಂಗಡಿ ಕ್ರಸ್ಟ್ಸ್ನಿಂದ ಕಂದುಬಣ್ಣದ ಹಣ್ಣುಗಳು ಒಲೆಯಲ್ಲಿ ಈಸ್ಟ್ ಇಲ್ಲದೆ ಕೆಫೀರ್ ಮೇಲೆ ಬ್ರೆಡ್ ಬಾಳೆಹಣ್ಣು ಮತ್ತು ಓಟ್ಮೀಲ್ ಕುಕೀಸ್ ಮಂಗಾ ಮತ್ತು ನಿಂಬೆಯೊಂದಿಗೆ ಕೇಕ್ "ಪಕ್ಷಿಗಳ ಹಾಲು" ಈಸ್ಟ್ ಹಿಟ್ಟಿನಿಂದ ಸೇಬುಗಳೊಂದಿಗೆ ಕೇಕ್ ಸೇಬುಗಳೊಂದಿಗೆ ಕಾಟೇಜ್ ಚೀಸ್ ಶಾಖರೋಧ ಪಾತ್ರೆ ಹುಳಿ ಕ್ರೀಮ್ ಜೊತೆ ಕ್ಯಾರೆಟ್ ಕೇಕ್ ಕೋಲೋಸ್ಟ್ರಮ್ - ಪ್ರಿಸ್ಕ್ರಿಪ್ಷನ್ ಹಾಸ್ಯದ ಅರ್ಥವನ್ನು ಹೇಗೆ ಬೆಳೆಸುವುದು? ಗರ್ಭಾವಸ್ಥೆಯಲ್ಲಿ ಅಂಡಾಶಯಗಳು ಅಸ್ವಸ್ಥವಾಗಿರುತ್ತವೆ ರೋಸೆಡಾಲ್ ಮೂತ್ರವರ್ಧಕ ಗಿಡಮೂಲಿಕೆಗಳು - ಜಾನಪದ ಔಷಧದಲ್ಲಿ ಒಂದು ಅಪ್ಲಿಕೇಶನ್ ಹಸಿರು ಕಾಫಿಯೊಂದಿಗೆ ಕಾರ್ಶ್ಯಕಾರಣ ನಾಜೂಕಿಲ್ಲದ ಶೈಲಿ ಅಡಿಗೆ ಮ್ಯಾಥ್ಯೂ ಮ್ಯಾಕೊನೌಹೆ ಅವರ ಚಿತ್ರವನ್ನು ಬದಲಿಸಿದರು ಕೋಣೆ ಕಸಿಮಾಡುವುದು ಹೇಗೆ ಹೆಚ್ಚಿದೆ? ಮಾಟ್ಸುಮೊಟೊ ಕ್ಯಾಸಲ್ ಫ್ಲೀಸ್ ಜಾಕೆಟ್ ಅಕ್ವೇರಿಯಂ ಅನ್ನು ತೊಳೆಯುವುದು ಹೇಗೆ? ಬೀಟ್ರೂಟ್ ಚಳಿಗಾಲದಲ್ಲಿ ಬೋರ್ಶ್ಗಾಗಿ ಭರ್ತಿ ಮಾಡಿತು ಪೌಡರ್ "ಈರ್ಡ್ ದಾದಿ" - ಸಂಯೋಜನೆ ಫಂಡ್ಯು - ಮೂಲ ವೈವಿಧ್ಯಮಯ ಹಬ್ಬದ ಮೇಜಿನ ಪಾಕವಿಧಾನಗಳು ಸೋಯಾಬೀನ್ - ಬೆಳೆಯುತ್ತಿದೆ
"2020-06-06T14:25:18"
https://kn.tierient.com/%E0%B2%AC%E0%B3%8D%E0%B2%B0%E0%B2%B7%E0%B3%8D%E0%B2%B5%E0%B3%81%E0%B2%A1%E0%B3%8D%E0%B2%97%E0%B2%BE%E0%B2%97%E0%B2%BF-%E0%B2%B9%E0%B2%BF%E0%B2%9F%E0%B3%8D%E0%B2%9F%E0%B3%81/
ಹಂಪಿ ಅತ್ಯುತ್ತಮ ಪ್ರವಾಸಿ ತಾಣ - MadGuy The Government Job App Home Kannada - Current Affairs Art&Culture ಹಂಪಿ ಅತ್ಯುತ್ತಮ ಪ್ರವಾಸಿ ತಾಣ ಪ್ರವಾಸಿಗರಿಗಾಗಿ 2019ಕ್ಕೆ ಗುರುತಿಸಲಾಗಿರುವ ಏಷ್ಯಾದ ಅತ್ಯುತ್ತಮ ತಾಣಗಳಲ್ಲಿ ಹಂಪಿಯೂ ಒಂದಾಗಿದೆ. ನವದೆಹಲಿ: ಪ್ರವಾಸಿಗರಿಗಾಗಿ 2019ಕ್ಕೆ ಗುರುತಿಸಲಾಗಿರುವ ಏಷ್ಯಾದ ಅತ್ಯುತ್ತಮ ತಾಣಗಳಲ್ಲಿ ಹಂಪಿಯೂ ಒಂದಾಗಿದೆ. ಶ್ರೀಲಂಕಾ, ಒಮನ್‌, ಭೂತಾನ್‌, ಮಂಗೊಲಿಯಾ ಮತ್ತು ಜಪಾನ್‌ನ ನಿಸೆಕೊ ಇತರ ಐದು ಪ್ರಮುಖ ತಾಣಗಳಾಗಿವೆ. ಐದು ಅತ್ಯುತ್ತಮ ಪ್ರವಾಸಿ ಬ್ಲಾಗ್‌ಗಳ ತಜ್ಞರ ಸಮಿತಿ ಏಷ್ಯಾದ ತಾಣಗಳನ್ನು ಆಯ್ಕೆ ಮಾಡಿದೆ. ‘ಟ್ರಾವೆಲ್‌ಲೆಮ್ಮಿಂಗ್‌.ಕಾಮ್‌’ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಪ್ರಕಟಿಸಲಾಗಿದೆ. ಜಾಗತಿಕವಾಗಿ ಗುರುತಿಸಲಾದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ. ‘ಹಂಪಿ ರೀತಿಯ ತಾಣ ಮತ್ತೊಂದಿಲ್ಲ. ಅಲ್ಲಿನ ದೃಶ್ಯಗಳು ಸುಂದರವಾಗಿದೆ’ ಎಂದು ಸಮಿತಿಯಲ್ಲಿದ್ದ ಪಾಪುಲರ್‌ ಬ್ಲಾಗ್‌ ಟ್ರಾವೆಲ್ಸ್‌ನ ಆ್ಯಡ್‌ಂ ಗ್ರಾಫ್‌ಮನ್‌ ಬಣ್ಣಿಸಿದ್ದಾರೆ. ಕುಂಭಮೇಳಕ್ಕೆ ಸಜ್ಜಾಗುತ್ತಿದೆ ಪ್ರಯಾಗ್‌ರಾಜ್‌ (ಈ ಬಾರಿ 45 ಕಿ.ಮೀ. ವ್ಯಾಪ್ತಿಯಲ್ಲಿ ಜ.15ರಿಂದ ನಡೆಯಲಿದೆ ಬೃಹತ್‌...
"2019-04-19T15:40:08"
https://blog.madguy.co/%E0%B2%B9%E0%B2%82%E0%B2%AA%E0%B2%BF-%E0%B2%85%E0%B2%A4%E0%B3%8D%E0%B2%AF%E0%B3%81%E0%B2%A4%E0%B3%8D%E0%B2%A4%E0%B2%AE-%E0%B2%AA%E0%B3%8D%E0%B2%B0%E0%B2%B5%E0%B2%BE%E0%B2%B8%E0%B2%BF-%E0%B2%A4/
ಕೊಯರ್ ಸಂಚಿಕೆ - ಮಾರ್ಚ್, 2014 Can't view this email, click here to view in a browser ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಕೊಯರ್) ಸಂಚಿಕೆ - ಮಾರ್ಚ್ 6, 2014 ನೀಲಿ ಬಣ್ಣದ ಪದಗಳಿಗೆ 'ವೆಬ್ ಹೈಪರ್ ಲಿಂಕ್ ' ಮಾಡಲಾಗಿದೆ ; ಅಲ್ಲಿ ಕ್ಲಿಕ್ ಮಾಡುವ ಮೂಲಕ ಆ ವಿಷಯಕ್ಕೆ ಹೆಚ್ಚಿನ ಮಾಹಿತಿ ಪಡೆಯಬಹುದು. ಕೊಯರ್ ರಚನೆ ಫೆಬ್ರವರಿ ತಿಂಗಳಿನಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಿಗೆ 3 ದಿನದ ಕೊಯರ್ ಕಾರ್ಯಾಗಾರ ನಡೆಸಲಾಯಿತು. ಜಿಲ್ಲಾ ಹಂತದ ಅನುಕ್ರಮ ಕಾರ್ಯಗಾರಗಳ ಅನುಭವ ಹಂಚಿಕೆ, 2014-15 ಸಾಲಿನ ವಿಷಯ ಶಿಕ್ಷಕರ ವೇದಿಕೆ ಮತ್ತು ಕೊಯರ್ ಮುಂದಿನ ಹಂತಗಳ ಯೋಜನೆಯ ಬಗ್ಗೆ ಚರ್ಚಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು . ಸಾರಾಂಶಿಕರಿಸಿದ ಅನುಕ್ರಮ ಕಾರ್ಯಗಾರಗಳಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಈ ಕೆಳಕಂಡ ಲಿಂಕ್ ಗಳಲ್ಲಿ ನೋಡಬಹುದು. ಗಣಿತ ಕಾರ್ಯಗಾರ ಅಭಿಪ್ರಾಯಗಳು ವಿಜ್ಞಾನ ಕಾರ್ಯಗಾರ ಅಭಿಪ್ರಾಯಗಳು ಸಮಾಜವಿಜ್ಞಾನ ಕಾರ್ಯಗಾರ ಅಭಿಪ್ರಾಯಗಳು ಕೊಯರ್ ನಲ್ಲಿನ ಹೊಸ ವಿಷಯ ಈ ಕೆಳಕಂಡ ವಿಷಯಗಳ ಸಂಪನ್ಮೂಲಗಳು ಕೊಯರ್ ನಲ್ಲಿ ಲಭ್ಯವಿವೆ. ಮುಖ್ಯ ಶಿಕ್ಷಕರ ಸಾಹಿತ್ಯ – ಶಾಲಾ ಕಾಣ್ಕೆ ಶಾಲಾ ಕಾಣ್ಕೆ ಬಗೆಗಿನ ಸಾಹಿತ್ಯ - ಈ ಲಿಂಕ್ ಮೂಲಕ ಪ್ರೋ.ಕೈ ಮಿಂಗ್ ಚಾಂಗ್ ರವರ “Vision in Quality Schooling” ಪುಸ್ತಕದ ಕನ್ನಡ ಅವತರಣಿಕೆಯನ್ನು ಓದಬಹುದು. ಈ ಕನ್ನಡ ಅವತರಣಿಕೆಯನ್ನು ಚಿತ್ರದುರ್ಗ ಡಯಟ್ ನ ಶ್ರೀಮತಿ. ಸುಧಾ ಮೇಡಮ್ ರವರು ರಚಿಸಿದ್ದಾರೆ. ಪ್ರಶ್ನೆ ಪತ್ರಿಕೆಗಳು, ನೀಲ ನಕ್ಷೆಗಳು ಮತ್ತು ಸಿ.ಸಿ.ಇ ಸಾಮಗ್ರಿಗಳು ಗಣಿತ ಪ್ರಶ್ನೆ ಪತ್ರಿಕೆಗಳು ವಿಜ್ಞಾನ ಪ್ರಶ್ನೆ ಪತ್ರಿಕೆಗಳು ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಗಳು ವಿಜ್ಞಾನ ಸಂಪನ್ಮೂಲಗಳು GHS.ಯಾದಗಿರಿ ಶಾಲೆಯೆ ಶ್ರೀಮತಿ.ಜ್ಯೋತಿ ಗೊಬ್ಬಿನವರ್ ರಚಿಸಿರುವ "ಎಲೆಗಳ ಅಡ್ಡ ಸೀಳುವಿಕೆಯ ಪ್ರಯೋಗದ" ವೀಡಿಯೋ ಮತ್ತು GHS ಚಂದ್ರಿಕಿ ಶಾಲೆಯ ಶ್ರೀಮತಿ ಖಲೀಮುನ್ನಿಸ್ಸಾ ರವರು ರಚಿಸಿರುವ 'ರಾಸಾಯನಿಕ ಪ್ರತಿಕ್ರಿಯೆಗಳ '. ವೀಡಿಯೋಗಳು ಕೊಯರ್ ನ ವಿಜ್ಞಾನ ಪುಟದಲ್ಲಿ ಲಭ್ಯವಿವೆ. ಏಪ್ರಿಲ್ /ಮೇ ತಿಂಗಳಿನಲ್ಲಿ ಜಿಯೋಜೀಬ್ರಾ ಮತ್ತು ಟರ್ಟಲ್ ಆರ್ಟ ಬಗೆಗಿನ ವಿಶೇಷ ಕಾರ್ಯಗಾರ ಅಥವಾ ಅಂತರ್ಜಾಲ ಕೋರ್ಸ್ ನಡೆಸಲು ಯೋಜಿಸಲಾಗಿದೆ. ಈ ಕೋರ್ಸ್ ನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು koer@karnatakaeducation.org.in. ವಿಳಾಸಕ್ಕೆ ಇಮೇಲ್ ಕಳುಹಿಸಬಹುದು. ಕಲಿಕಾರ್ಥಿಗಳ ಸ್ಪಂದನೆಗನುಗುಣವಾಗಿ ಕೋರ್ಸ್ ಯೋಜಿಸಲಾಗುವುದು. ಥಂಡರ್ ಬರ್ಡ್ ಎಂಬುದು ಒಂದು ಇ-ಮೇಲ್ ಕ್ಲೈಂಟ್ ಆಗಿದ್ದು ನಮ್ಮ ಇಮೇಲ್ ಗಳನ್ನು ನಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ನಮ್ಮ ಇ-ಮೇಲ್ ಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು ಕಲಿಕಾ ಸಂಪನ್ಮೂಲವಾಗಿ ಬಳಸಬಹುದು. ವಿಷಯ ಶಿಕ್ಷಕರ ವೇದಿಕೆಯು ಇ-ಮೇಲ್ ಆಧಾರಿತ ವೇದಿಕೆ ಯಾಗಿರುವುದರಿಂದ ಈ ಥಂಡರ್ ಬರ್ಡ್ ಬಳಕೆಯು ಬಹಳ ಉಪಯುಕ್ತವಾಗುವುದು. ಥಂಡರ್ ಬರ್ಡ್ ಬಗೆಗಿನ ಸಾಹಿತ್ಯ ಕೈಪಿಡಿ ಗಾಗಿ ಇಲ್ಲಿ ಕ್ಲಿಕ್ ಮಾಡಿ. ವಿದ್ಯಾರ್ಥಿಗಳು ತಾವು ಸಂಗ್ರಹಿಸಿದ ಮಾಹಿತಿಯನ್ನು ಕಥೆ ರೂಪದಲ್ಲಿ ಬರೆದು ನಂತರ ವಿದ್ಯುನ್ಮಾನ ಮಾದ್ಯಮದಲ್ಲಿ ಹಂಚಿಕೊಳ್ಳುವ ವಿಧಾನ ಬಹಳ ಪರಿಣಾಮಕಾರಿಯಾಗಿದೆ, ಯಾದಗಿರಿ ಜಿಲ್ಲೆಯGHS ಮೋಟನಹಳ್ಳಿ ಮತ್ತು GHS ಹೊನಗೇರಾ ಶಾಲೆಯ ಮಕ್ಕಳು ಭಾಗವಹಿಸಿದ ವಿದ್ಯುನ್ಮಾನ ಕಥೆ ಹಂಚಿಕೊಳ್ಳುವಿಕೆ ಚಟುವಟಿಕೆಯ ವೀಡಿಯೋಗಳನ್ನು ವೀಕ್ಷಿಸಿ. ಆಸಕ್ತಿಯುಳ್ಳ ಶಿಕ್ಷಕರು Karnataka School wiki ಯ ಲಾಗಿನ್ ಐಡಿ ಪಡೆಯುವ ಮೂಲಕ ತಮ್ಮದೇ ಶಾಲೆಯ ಸ್ಕೂಲ್ ವಿಕಿ ಪುಟವನ್ನು ರಚಿಸಿ ಕೊಂಡು ಶಾಲೆಯ ಮಾಹಿತಿಯನ್ನು ಈ ಪುಟದಲ್ಲಿ ಹಂಚಿಕೊಳ್ಳಬಹುದಾಗಿದೆ. ತಮ್ಮ ಶಾಲೆಯ ಸ್ಕೂಲ್ ವಿಕಿ ಪುಟ ರಚಿಸಲು KOER@karnatakaeducation.org.in ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು.
"2020-01-29T10:32:00"
https://karnatakaeducation.org.in/KOER/KOER_Newsletter_Mar06-kn.html
ಪಾಸ್ ಪೋರ್ಟ್ ಇಲ್ಲದೆ ಭಾರತಕ್ಕೆ ಹೇಗೆ ಬರಲಿ: ವಿಜಯ್ ಮಲ್ಯ | I don't have passport, how can i come to India? - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆಹಲಿ ಚೆನ್ನೈ ಹುಬ್ಬಳ್ಳಿ ಮಡಿಕೇರಿ ಹೈದರಾಬಾದ್ ಮುಂಬೈ ದಾವಣಗೆರೆ ಉಡುಪಿ ಶಿವಮೊಗ್ಗ ಚಾಮರಾಜನಗರ ಮಂಡ್ಯ ಕ್ರಿಕೆಟ್ ಜ್ಯೋತಿಷ್ಯ ನಿತ್ಯಭವಿಷ್ಯ ವಾರಭವಿಷ್ಯ ಮಾಸಭವಿಷ್ಯ ವರ್ಷಭವಿಷ್ಯ ಆಸ್ಟ್ರೋ ಕ್ಯಾಲೆಂಡರ್ ಚಲನಚಿತ್ರ ಸಿನಿ ಸಮಾಚಾರ ಚಿತ್ರವಿಮರ್ಶೆ ಬಾಲಿವುಡ್ ಗಾಸಿಪ್ ಹಾಲಿವುಡ್ ಟಿವಿ ಸಂದರ್ಶನ ಹಾಡು ಕೇಳಿರಿ ಫೋಟೋ ಗ್ಯಾಲರಿ ಚಲನಚಿತ್ರ ಲೈಫ್ ಸ್ಟೈಲ್ ಸೌಂದರ್ಯ ಆರೋಗ್ಯ ಮನೆ ಮತ್ತು ಕೈತೋಟ ತಾಯಿ ಮಗು ಅಡುಗೆಮನೆ ಸಮ್ಮಿಲನ ಸಂಬಂಧ ಆಟೋ ತಾಜಾ ಸುದ್ದಿಗಳು ವಿಮರ್ಶೆ ಹೊಸ ಕಾರು ಆಫ್-ಬೀಟ್ ಫೋಟೋ ಗ್ಯಾಡ್ಜೆಟ್ಸ್ ಮೊಬೈಲ್ ಟ್ಯಾಬ್ಲೆಟ್ / ಕಂಪ್ಯೂಟರ್‌‌ ಗ್ಯಾಡ್ಜೆಟ್‌ ಟೆಕ್‌ ಸಲಹೆ ಅಂಕಣ ಜ್ಯೋತಿಷ್ಯ ಜಂಗಲ್ ಡೈರಿ ಅಂತರ್ಮಥನ ಹಾಸ್ಯ ಕೆಂಡಸಂಪಿಗೆ ಬದುಕು-ಬವಣೆ ಜೀವನ ಮತ್ತು ಸಾಹಿತ್ಯ ಯೋಗ ಎನ್‌ಆರ್‌ಐ ಲೇಖನ ಕವನ ಸಣ್ಣಕಥೆ ವಿಶ್ವ ಕನ್ನಡ ಸಮ್ಮೇಳನ ಸಿಂಗಾರ ಸಮ್ಮೇಳನ ವಿಡಿಯೋ Other Languages Auto - DriveSpark Lifestyle - BoldSky Movies - FilmiBeat Money - GoodReturns Travel - NativePlanet Education - CareerIndia Classifieds - Click.in Cricket - ThatsCricket Domains Tech - GizBot Newsletters Android App IOS App ಒನ್ ಇಂಡಿಯಾ » ಕನ್ನಡ » ಸುದ್ದಿಜಾಲ » ಭಾರತ » ಪಾಸ್ ಪೋರ್ಟ್ ಇಲ್ಲದೆ ಭಾರತಕ್ಕೆ ಹೇಗೆ ಬರಲಿ: ವಿಜಯ್ ಮಲ್ಯ ಪಾಸ್ ಪೋರ್ಟ್ ಇಲ್ಲದೆ ಭಾರತಕ್ಕೆ ಹೇಗೆ ಬರಲಿ: ವಿಜಯ್ ಮಲ್ಯ Written by: ವಿಕಾಸ್ ನಂಜಪ್ಪ Updated: Friday, September 9, 2016, 18:28 [IST] Subscribe to Oneindia Kannada ಬೆಂಗಳೂರು, ಸೆಪ್ಟೆಂಬರ್ 9: ನಾನು ಭಾರತಕ್ಕೆ ಬರಬೇಕು ಅಂತಿದೀನಿ. ಅದರೆ ಏನು ಮಾಡ್ತೀರಿ, ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನನ್ನ ಹತ್ತಿರ ಪಾಸ್ ಪೋರ್ಟ್ ಇಲ್ಲ ಎಂದು ಮದ್ಯದ ದೊರೆ ವಿಜಯ್ ಮಲ್ಯ, ತಮ್ಮ ಲಾಯರ್ ಮೂಲಕ ದೆಹಲಿ ಹೈಕೋರ್ಟ್ ತಿಳಿಸಿದ್ದಾರೆ.ಫೆರಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಲ್ಯ ವಿರುದ್ಧ ಹೂಡಿರುವ ಪ್ರಕರಣಕ್ಕೆ ಸಮನ್ಸ್ ನಿಂದ ತಪ್ಪಿಸಿಕೊಳ್ಳಲು ಇರುವ ಕಾರಣವನ್ನು ತಮ್ಮ ವಕೀಲರ ಮೂಲಕ ತಿಳಿಸಿದ್ದಾರೆ. ನನ್ನ ಕಕ್ಷಿದಾರರು ಇಲ್ಲಿಗೆ ಬಂದರೆ ಯಾವುದೇ ತೊಂದರೆ ಆಗದಂತೆ ಇರುವುದಕ್ಕೆ ಮತ್ತಷ್ಟು ಸಮಯ ನೀಡಬೇಕು ಎಂದು ಮಲ್ಯ ಪರ ವಕೀಲ ರಮೇಶ್ ಗುಪ್ತಾ ಕೋರ್ಟ್ ಗೆ ತಿಳಿಸಿದ್ದಾರೆ.[ವಿಜಯ್ ಮಲ್ಯಗೆ ಸೇರಿದ 6,600 ಕೋಟಿ ರು. ಆಸ್ತಿ ಜಪ್ತಿ]ಸ್ವತಃ ಮಲ್ಯ ಕೋರ್ಟ್ ಗೆ ಹಾಜರಾಗಬೇಕು ಎಂದು ಜುಲೈ 9ರಂದು ನ್ಯಾಯಾಲಯ ಸೂಚಿಸಿತ್ತು. ವಕೀಲ ರಮೇಶ್ ಗುಪ್ತಾ, ಏಪ್ರಿಲ್ 23ರಂದು ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಲ್ಯ ಕಳಿಸಿದ ಈ ಮೇಲ್ ಪ್ರತಿಯನ್ನ ತೋರಿಸಿದರು. ಮಲ್ಯಗೆ ಅವಕಾಶ ನೀಡದಂತೆ ಪಾಸ್ ಪೋರ್ಟ್ ಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.ಮಲ್ಯ ವಿರುದ್ಧ ಹಲವು ಕೇಸುಗಳಿವೆ. ಅವುಗಳ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಕೋರ್ಟ್ ಗೆ ತಿಳಿಸಿತು. ಅಕ್ಟೋಬರ್ 4ರಂದು ಮತ್ತೆ ಪ್ರಕರಣಗಳು ವಿಚಾರಣೆಗೆ ಬರಲಿವೆ, ಅದಕ್ಕೆ ಪ್ರತಿಕ್ರಿಯಿಸುವಂತೆ ಜಾರಿ ನಿರ್ದೇಶನಾಲಯ ಸೂಚಿಸಿತು.[ಬಾಕಿ ಇದ್ದರೂ ಮಲ್ಯಗೆ ಹೆಚ್ಚಿನ ಸಾಲ ಸಿಕ್ಕಿದ್ದು ಹೇಗೆ?]ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿ ಅದರ ಪ್ರಶ್ನೆಗಳಿಗೆ ಉತ್ತರಿಸುವಂತೆ ಸಮನ್ಸ್ ನೀಡಿತ್ತು. 1996, 1997 ಹಾಗೂ 1998ರಲ್ಲಿ ಫಾರ್ಮುಲಾ ಒನ್ ಚಾಂಪಿಯನ್ ಶಿಪ್ ನಡೆಯುವಾಗ ಕಿಂಗ್ ಫಿಶರ್ ಲೋಗೋ ಪ್ರದರ್ಶಿಸುವುದಕ್ಕೆ 2 ಲಕ್ಷ ಅಮೆರಿಕನ್ ಡಾಲರ್ ಅನ್ನು ಬ್ರಿಟಿಷ್ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಅದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಒಪ್ಪಿಗೆ ಪಡೆದಿರಲಿಲ್ಲ. ಇದು ಫೆರಾ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲು ಜಾರಿ ನಿರ್ದೇಶನಾಲಯ ಕೇಳಿದೆ. 2000 ಡಿಸೆಂಬರ್ ಆದೇಶದ ಅನ್ವಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಲ್ಯ ಸ್ವತಃ ಕೋರ್ಟ್ ಮುಂದೆ ಹಾಜರಾಗಲು ಇರುವ ವಿನಾಯ್ತಿಯನ್ನೂ ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದೆ.[ನವೆಂಬರ್ 4ರೊಳಗೆ ಮಲ್ಯರನ್ನು ಭಾರತಕ್ಕೆ ಕರೆ ತನ್ನಿ : ಕೋರ್ಟ್]ತಮ್ಮ ಬ್ರ್ಯಾಂಡ್ ಗಳ ಪ್ರಮೋಶನ್ ಗಾಗಿ 1995ರ ಡಿಸೆಂಬರ್ ನಲ್ಲಿ ಬೆನೆಟನ್ ಫಾರ್ಮುಲಾ ಲಿಮಿಟೆಡ್ ಜತೆಗೆ ಒಪ್ಪಂದಕ್ಕೆ ಮಲ್ಯ ಸಹಿ ಮಾಡಿದ ನಂತರ ನಾಲ್ಕು ಸಲ ಸಮನ್ಸ್ ಜಾರಿ ಮಾಡಲಾಗಿದೆ. ಪ್ರಕರಣ ಅಂತಿಮ ಹಂತದಲ್ಲಿದೆ. ಅದ್ದರಿಂದ ಪ್ರಶ್ನಿಸುವುದಕ್ಕೆ ಅವರು ಹಾಜರಿರುವುದು ತುಂಬ ಮುಖ್ಯ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. Read more about: bengaluru, vijay mallya, kingfisher, highcourt, london, ಬೆಂಗಳೂರು, ವಿಜಯ್ ಮಲ್ಯ, ಹೈಕೋರ್ಟ್, ದೆಹಲಿ Story first published: Friday, September 9, 2016, 18:24 [IST] English summary While explaining why he had evaded summons, liquor baron Vijay Mallya through his counsel told a court that he cannot travel to India as his passport has been suspended. Mallya told a Delhi court that he wants to return home, but does not have a passport. Other articles published on Sep 9, 2016 Please Wait while comments are loading... ಕೊರಟಗೆರೆ ಬಳಿ ಒಂದೇ ಗಂಟೆಯಲ್ಲಿ 2 ಅಪಘಾತ ಹಳಬರನ್ನು ಕಡೆಗಣಿಸದಿರಿ: ಯಡಿಯೂರಪ್ಪಗೆ ಈಶ್ವರಪ್ಪ ಆಗ್ರಹ ಉಡುಪಿಯ ಕೋಟತಟ್ಟು ರಾಜ್ಯದ ಮೊದಲ ಕ್ಯಾಶ್ ಲೆಸ್ ಗ್ರಾಮ ಪಂಚಾಯಿತಿ Featured Posts ಬೆಂಗಳೂರಿನ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನ Apps | RSS Feeds | Facebook | Twitter | Google Plus |
"2017-01-20T01:41:42"
http://kannada.oneindia.com/news/india/i-don-t-have-passport-how-can-i-come-to-india-107127.html
ಶ್ರೀಮನ್ನಾರಾಯಣನಿಂದ ಸಾಕಷ್ಟು ಕಲಿತೆ: ವಿಜಯವಾಣಿ ಸಂದರ್ಶನದಲ್ಲಿ ರಕ್ಷಿತ್​ ಮನದಾಳ · ವಿಜಯವಾಣಿ ಸುದ್ದಿಜಾಲ June 6, 2019 3:03 AM No Comments ನಟ ರಕ್ಷಿತ್ ಶೆಟ್ಟಿ ಅಭಿನಯದ ಯಾವುದೇ ಸಿನಿಮಾ ತೆರೆಕಾಣದೆ ಬರೋಬ್ಬರಿ ಎರಡೂವರೆ ವರ್ಷವಾಯ್ತು. ಅಷ್ಟು ಸಮಯ ಅವರು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ರಕ್ಷಿತ್ ಜನ್ಮದಿನದ ಹಿನ್ನೆಲೆಯಲ್ಲಿ ಇಂದು (ಜೂ.6) 2ನೇ ಟೀಸರ್ ರಿಲೀಸ್ ಆಗುತ್ತಿದೆ. ಅಲ್ಲದೆ, ಒಂದು ವರ್ಷದ ನಂತರ ಅವರು ಮತ್ತೆ ಸಾಮಾಜಿಕ ಜಾಲತಾಣಕ್ಕೂ ಮರಳಿದ್ದಾರೆ. # ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಂಡಿರಿ. ಇದರಿಂದ ಅಭಿಮಾನಿಗಳೊಂದಿಗೆ ಸಂವಹನ ಮಾಡಲಾಗುತ್ತಿಲ್ಲ ಎಂಬ ಬೇಸರ ಇತ್ತಾ? ಖಂಡಿತವಾಗಿಯೂ ಆ ಬಗ್ಗೆ ಬೇಸರವಿದೆ. ಆದರೆ, ನಾನು ಇದರಿಂದ ದೂರ ಇರುವುದಕ್ಕೆ ಕಾರಣವೂ ಇತ್ತು. ಸೋಷಿಯಲ್ ಮೀಡಿಯಾಗೆ ಒಂದು ರೀತಿಯಲ್ಲಿ ಅಡಿಕ್ಟ್ ಆಗಿಬಿಟ್ಟಿದ್ದೆ. ಒಂದು ಸಲ ಅದರೊಳಕ್ಕೆ ಎಂಟ್ರಿ ಆದರೆ, ತುಂಬ ಸಮಯ ಅಲ್ಲೇ ವ್ಯರ್ಥವಾಗುತ್ತಿತ್ತು. ನನ್ನ ಬೇರೆ ಕೆಲಸಗಳಿಗೆ ಟೈಮ್ ನೀಡಲು ಆಗುತ್ತಿರಲಿಲ್ಲ. ಯಾರದ್ದಾದರೂ ಟ್ವೀಟ್ ನೋಡಿದರೆ, ಅದಕ್ಕೆ ರಿಪ್ಲೈ ಮಾಡಬೇಕು ಎನಿಸುತ್ತಿತ್ತು. ಮಾಡದಿದ್ದರೆ ಬೇಸರವಾಗುತ್ತಿತ್ತು. ಕೊನೆಗೆ ಒಂದು ತಂಡಕ್ಕೆ ಅದನ್ನು ನಿಭಾಯಿಸುವುದಕ್ಕೆ ಸೂಚಿಸಿದೆ. ಆದರೆ, ಅದು ಕೂಡ ನನಗ್ಯಾಕೋ ಇಷ್ಟವಾಗಲಿಲ್ಲ. ಹಾಗಾಗಿ, ಗ್ಯಾಪ್ ತೆಗೆದುಕೊಂಡೆ. ಈಗ ಟೀಮ್ ರಕ್ಷಿತ್ ಶೆಟ್ಟಿ ಎಂಬ ಹೆಸರಿನಲ್ಲೇ ಟ್ವಿಟರ್ ಅಕೌಂಟ್ ಇರಲಿದೆ. ಆ ಮೂಲಕ ಅಭಿಮಾನಿಗಳೊಂದಿಗೆ ಸಂವಹನ ಮುಂದುವರಿಸುತ್ತೇನೆ. # ಈ ಬಾರಿಯ ಬರ್ತ್​ಡೇ ವಿಶೇಷಗಳೇನು? ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಒಂದು ಟೀಸರ್ ರಿಲೀಸ್ ಆಗಲಿದೆ. ಇದರಲ್ಲಿ ಯಾವುದೇ ವಿಷಯಗಳನ್ನು ಹೇಳುತ್ತಿಲ್ಲ. ಮುಂದೆ ಒಂದು ಟ್ರೇಲರ್ ಬರಲಿದೆ. ನನ್ನ ಹುಟ್ಟುಹಬ್ಬಕ್ಕೆ ಒಂದು ದಿನ ಇರುವಾಗಲೇ ಸಿನಿಮಾದ ಶೂಟಿಂಗ್ ಮುಗಿದಿದೆ. ಅದು ನನಗೆ ಬಹಳ ಖುಷಿ ನೀಡಿದೆ. # ‘ಕಿರಿಕ್ ಪಾರ್ಟಿ’ ಬಳಿಕ ತುಂಬ ಸಮಯ ತೆಗೆದುಕೊಂಡು ಈ ಸಿನಿಮಾ ಮಾಡಿ ದ್ದೀರಿ. ಎರಡೂವರೆ ವರ್ಷ ನಿಮ್ಮನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದಾರೆ.. ಫಸ್ಟ್ ಡೇ ಫಸ್ಟ್ ಶೋ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ನಾವು ಕಳೆದ ಮೂರು ವರ್ಷಗಳಿಂದ ಶ್ರಮ ಹಾಕಿದ್ದೇವೆ. ಆ ಸಿನಿಮಾವನ್ನು ನೋಡುವುದಕ್ಕೆ ಪ್ರೇಕ್ಷಕರಿಗೆ ಎಷ್ಟು ಕುತೂಹಲವಿದೆಯೋ, ಅದೇ ಥರ ಅವರ ಪ್ರತಿಕ್ರಿಯೆಯನ್ನು ನೋಡುವುದಕ್ಕೆ ನನಗೂ ಕುತೂಹಲವಿದೆ. ನಾನು ಮಾಡಿರುವ ಸಿನಿಮಾಗಳಲ್ಲೇ ಇದು ನನಗೆ ತುಂಬ ಅತಿ ಹೆಚ್ಚು ತೃಪ್ತಿ ನೀಡಿದೆ. ಒಬ್ಬ ಕಲಾವಿದನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ ಈ ಸಿನಿಮಾ ಸಾಕಷ್ಟು ಕಲಿಸಿದೆ. ಒಬ್ಬ ವಿದ್ಯಾರ್ಥಿ ಡಿಗ್ರಿ ಕಲಿತು ಕೆಲಸ ಮಾಡುವುದಕ್ಕೆ ಶುರು ಮಾಡುವಂತೆ ಈ ಸಿನಿಮಾ ಕೂಡ ನನಗೆ ಒಂದು ರೀತಿಯ ಡಿಗ್ರಿ ಆಗಿದೆ. # ಮೊದಲ ಬಾರಿ ನಿಮ್ಮ ಚಿತ್ರವೊಂದು ಬೇರೆ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ.. ನನ್ನ ಪ್ರಕಾರ, ಮುಂಬರುವ ಬಹುತೇಕ ಸಿನಿಮಾಗಳು ಇದೇ ಮಾದರಿಯನ್ನು ಅನುಸರಿಸಲಿವೆ. ತಮ್ಮ ಸಿನಿಮಾ ಬಗ್ಗೆ ಭರವಸೆ ಇದ್ದಾಗ ಎಲ್ಲರೂ ಬೇರೆ ಭಾಷೆಗೆ ಡಬ್ ಮಾಡಿ, ರಿಲೀಸ್ ಮಾಡುತ್ತಾರೆ. ಈ ಮೂಲಕ ಸಿನಿಮಾಗಳು ಬೇರೆ ಬೇರೆ ಪ್ರೇಕ್ಷಕರಿಗೆ ರೀಚ್ ಆಗಲಿವೆ. ಸದ್ಯ ನಮ್ಮ ಚಿತ್ರದ ಟೀಸರ್ ಕನ್ನಡದಲ್ಲಿ ಇರಲಿದೆ. ಟ್ರೇಲರ್ ಐದು ಭಾಷೆಯಲ್ಲಿ ಬರಲಿದೆ. # ನಿಮ್ಮ ನಿರ್ದೇಶನದ ಮುಂದಿನ ಸಿನಿಮಾ ‘ಪುಣ್ಯಕೋಟಿ’. ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದೇ? ಸದ್ಯ ನಾನಿನ್ನೂ ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ನಾನು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬರುತ್ತಿದೆ. ನಾನು ಹಲವು ಸ್ಕ್ರಿಪ್ಟ್ ಬರೆಯುತ್ತಿರುತ್ತೇನೆ. ಅದರಲ್ಲಿ ಕೆಲವೊಂದನ್ನು ನಾನೇ ನಿರ್ದೇಶನ ಮಾಡಬೇಕು ಎನಿಸುತ್ತದೆ. ಆ ರೀತಿ ಅನಿಸಿದ ಸಿನಿಮಾ ‘ಪುಣ್ಯಕೋಟಿ’. ಇದು ವರೆಗೂ ನಾನು ಬರೆದ ಸ್ಕ್ರಿಪ್ಟ್​ಗಳಲ್ಲಿ ಇದು ಬಹಳ ಆಸಕ್ತಿಕರವಾದ ವಿಷಯವನ್ನು ಹೊಂದಿದೆ. # ‘ಅವನೇ ಶ್ರೀಮನ್ನಾರಾಯಣ’ ಕ್ಕಾಗಿ ಅಂದಾಜು 600 ದಿನಗಳಷ್ಟು ಶ್ರಮ ಹಾಕಿದ್ದೀರಿ. ಇದರ ಮಧ್ಯೆ ಬೇರೆ ಸಿನಿಮಾಗಳಿಗಾಗಿ ಏನಾದರೂ ತಯಾರಿ..? ಹೌದು, ಈ ಮಧ್ಯೆ ನನ್ನ ನಟನೆಯ ‘777 ಚಾರ್ಲಿ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ನಾನು ಮುಂದೆ ನಿರ್ದೇಶನ ಮಾಡಲಿರುವ ‘ಪುಣ್ಯಕೋಟಿ’ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಜತೆಜತೆಗೆ ಮಾಡಿದ್ದೇನೆ. Avane SrimannarayanaRakshit ShettySandalwoodVijayavani Interviewಅವನೇ ಶ್ರೀಮನ್ನಾರಾಯಣರಕ್ಷಿತ್ ಶೆಟ್ಟಿವಿಜಯವಾಣಿ ಸಂದರ್ಶನಸ್ಯಾಂಡಲ್​ವುಡ್​ Previous Previous post: ಧೈರ್ಯ ಸಾಹಸಗಳ ಮೇರು ದುರ್ಗಾಭಾಭಿ Next Next post: ಬರದ ಊರಿನ ರೈತರ ಜಮೀನಲ್ಲಿ ಉಚಿತವಾಗಿ ಉಳುಮೆ: ಮೊಳಕಾಲ್ಮೂರಿನಲ್ಲೊಬ್ಬ ರೈತಮಿತ್ರ
"2019-07-18T21:24:39"
https://www.vijayavani.net/birthday-boy-rakshit-shetty-exclusive-interview-in-vijayavani/
ಹುರಿಯತ್‌ಗೆ ಬೆದರಿಕೆ ಹಾಕಿ ದೂರ ಸರಿದ ಹಿಜ್‌ಬುಲ್‌ ಕಮಾಂಡರ್‌ ಮೂಸಾ | Udayavani – ಉದಯವಾಣಿ Tuesday, 02 Jun 2020 | UPDATED: 05:12 AM IST Team Udayavani, May 13, 2017, 5:16 PM IST ಜಮ್ಮು : “ಇಸ್ಲಾಂ ಗಾಗಿ ನಾವು ನಡೆಸುತ್ತಿರುವ ಹೋರಾಟದಲ್ಲಿ ನೀವು ತಲೆ ಹಾಕಿದರೆ ನಿಮ್ಮ ತಲೆ ಕಡಿದು ಲಾಲ್‌ ಚೌಕದಲ್ಲಿ ನೇತು ಹಾಕುತ್ತೇನೆ’ ಎಂದು ಹುರಿಯತ್‌ ನಾಯಕರಿಗೆ ಆಡಿಯೋ ಟೇಪ್‌ ಬೆದರಿಕೆ ಹಾಕಿದ ಒಂದು ದಿನದ ತರುವಾಯ ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌ ಝಾಕೀರ್‌ ಮೂಸಾ ಇಂದು ಶನಿವಾರ ಹೊಸ ವಿಡಿಯೋ ಬಿಡುಗಡೆ ಮಾಡಿ “ನಾನು ಹಿಜ್‌ಬುಲ್‌ ಸಂಘಟನೆಯಲ್ಲಿ ಇಲ್ಲ’ ಎಂದು ಸಾರಿದ್ದಾನೆ. “ಹಿಜ್‌ಬುಲ್‌ ನನ್ನನ್ನು ಓರ್ವ ಸದಸ್ಯನೆಂದು ಪರಿಗಣಿಸದಿದ್ದರೆ ನಾನು ಅದನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಬಯಸುತ್ತೇನೆ’ ಎಂಬುದಾಗಿ ಮೂಸಾ ಹೇಳಿದ್ದಾನೆ. ಆದರೆ ತನ್ನ ಈ ಹಿಂದಿನ ಆಡಿಯೋ ಟೇಪ್‌ ಸಂದೇಶದಲ್ಲಿ “ಹುರಿಯತ್‌ ನಾಯಕರ ತಲೆ ಕಡಿದು ಲಾಲ್‌ ಚೌಕದಲ್ಲಿ ನೇತು ಹಾಕುವ’ ತನ್ನ ನಿಲುವಿಗೆ ತಾನು ಬದ್ಧನಾಗಿದ್ದೇನೆ ಎಂದು ಮತ್ತೂಮ್ಮೆ ಗುಡುಗಿದ್ದಾನೆ. ನಿನ್ನೆ ಮೂಸಾ ಬಿಡುಗಡೆ ಮಾಡಿದ್ದ ಆಡಿಯೋ ಟೇಪ್‌ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆದ ಬಳಿಕ ಹಿಜ್‌ಬುಲ್‌ ಮುಜಾಹಿದೀನ್‌ ವಕ್ತಾರ ಸಲೀಂ ಹಶ್‌ಮೀ ಹೇಳಿಕೆಯೊಂದು ಬಿಡುಗಡೆ ಮಾಡಿ, “ಮೂಸಾ ಹೇಳಿಕೆಗೂ ಹಿಜ್‌ಬುಲ್‌ ಸಂಘಟನೆಗೂ ಯಾವುದೇ ಸಂಬಂಧವಿಲ್ಲ; ಮೇಲಾಗಿ ಆತನ ಹೇಳಿಕೆ ನಮಗೆ ಸ್ವೀಕಾರಾರ್ಹವಾದುದಲ್ಲ; ಅದು ಕೇವಲ ಆತನ ವೈಯಕ್ತಿಕ ಅಭಿಪ್ರಾಯ; ಆ ರೀತಿಯ ಯಾವುದೇ ಹೇಳಿಕೆ ಅಥವಾ ಕ್ರಮದಿಂದ ಉಂಟಾಗುವ ಗೊಂದಲವು ನಮ್ಮ ಹೋರಾಟಕ್ಕೆ ಮರಣಗಂಟೆಯಾದೀತು’ ಎಂದು ಹೇಳಿದ್ದ. ಹಿಜ್‌ಬುಲ್‌ ಸಂಘಟನೆ ಕಮಾಂಡರ್‌ ಮೂಸಾ ಹುರಿಯತ್‌ ಬೆದರಿಕೆ ಹೊಸ ವಿಡಿಯೋ Hurriyat leaders disassociates himself ಜಯಾ ಅಧಿಕೃತ ನಿವಾಸದಲ್ಲಿ ಈಗ ದೆವ್ವದ ಕಾಟ! Rohtak Horror: ಮಹಿಳೆಯ ಗ್ಯಾಂಗ್‌ ರೇಪ್‌, ಹತ್ಯೆ, ಗುಪ್ತಾಂಗ ಛಿದ್ರ
"2020-06-01T23:43:26"
https://www.udayavani.com/news-section/national-news/after-threatening-to-behead-hurriyat-leaders-zakir-musa-disassociates-himself-from-hizbul-mujahideen
ನೂತನ ತಾಲೂಕಿನಲ್ಲಿಲ್ಲ ವಿದ್ಯಾರ್ಥಿ ವಸತಿ ನಿಲಯ | Udayavani – ಉದಯವಾಣಿ Team Udayavani, Jul 15, 2019, 3:13 PM IST ಕನಕಗಿರಿ: ಹೈದ್ರಬಾದ್‌ ಕರ್ನಾಟಕದ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಪೂರಕ ವಾತವರಣ ಇಲ್ಲದೇ ಇರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಟ್ಟಣದಲ್ಲಿ ಮೆಟ್ರಿಕ್‌ ನಂತರದ ವಸತಿ ನಿಲಯ ಇಲ್ಲದಿರುವುದು. ವಸತಿ ನಿಲಯ ಇಲ್ಲದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ಸರ್ಕಾರಿ ಪಪೂ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ರುದ್ರಮುನಿ ಪಿಯು ಕಾಲೇಜು, ಬೆಸ್ಟ್‌ ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ಹಲವಾರು ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾದ ಬಸ್‌ ಸೌಲಭ್ಯವಿಲ್ಲದ ಕಾರಣ ನಿತ್ಯ ಆಟೋ, ಬೈಕ್‌ ಹಾಗೂ ನಡೆದುಕೊಂಡ ಕಾಲೇಜಿಗೆ ಬರುವಂತಹ ಪರಿಸ್ಥಿತಿ ಇದೆ. ಇದರಿಂದಾಗಿ ಕೆಲವೊಮ್ಮೆ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ನಿರ್ಲಕ್ಷ್ಯ: ಪಟ್ಟಣದಲ್ಲಿ 3 ಪಿಯು ಮತ್ತು 2 ಪದವಿ ಕಾಲೇಜುಗಳಿವೆ. ಕನಕಗಿರಿ ಪಟ್ಟಣಕ್ಕೆ ಸರ್ಕಾರ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ ಮಂಜೂರು ಮಾಡದೇ ವಿದ್ಯಾರ್ಥಿಗಳ ಭವಿಷ್ಯ ಜೊತೆ ಚೆಲ್ಲಾಟವಾಡುತ್ತಿದೆ. ವಸತಿನಿಲಯಗಳು ಇಲ್ಲದೇ ಇರುವುದರಿಂದ ಕೆಲ ವಿದ್ಯಾರ್ಥಿಗಳು ಮನೆಯನ್ನು ಬಾಡಿಗೆಗೆ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಗ್ಗೆ ಕಾಳಜಿ ವಹಿಸಬೇಕಾದ ಜನಪತ್ರಿನಿಧಿಗಳು ನಿರ್ಲಕ್ಷ ವಹಿಸಿದ್ದಾರೆ. ಬೇರೆ ಪಟ್ಟಣಗಳತ್ತ ಪಯಣ: ಕನಕಗಿರಿಯಲ್ಲಿ ಮೆಟ್ರಿಕ್‌ ನಂತರ ವಸತಿ ನಿಲಯಗಳು ಇಲ್ಲದೇ ಇರುವುದರಿಂದ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳು ದೂರದ ಗಂಗಾವತಿ, ಕೊಪ್ಪಳ ನಗರಗಳತ್ತ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದಾರೆ. ಈ ಭಾಗದಲ್ಲಿ ವಸತಿ ನಿಲಯಗಳನ್ನು ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳು ಅನ್ಯ ಪಟ್ಟಣಗಳತ್ತ ಮುಖ ಮಾಡಿದ್ದಾರೆ. ವಸತಿ ನಿಲಯಗಳನ್ನು ಪ್ರಾರಂಭಿಸುವಂತೆ ಹಲವಾರು ಬಾರಿ ಇಲಾಖೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು. ಕನಕಗಿರಿಯಲ್ಲಿ ಮೆಟ್ರಿಕ್‌ ನಂತರ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳನ್ನು ಮಂಜೂರು ಮಾಡುವಂತೆ ಇಲಾಖೆಗೆ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಕಗಿರಿ ನೂತನ ತಾಲೂಕು ಆಗಿರುವುದರಿಂದ ಸರ್ಕಾರ ಈ ವರ್ಷ ವಸತಿ ನಿಲಯ ಪ್ರಾರಂಭಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು.•ಬಿ. ಕಲ್ಲೇಶ, ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ನಂತರ ವಸತಿ ನಿಲಯಗಳನ್ನು ಪ್ರಾರಂಭಿಸುವಂತೆ ಸಂಘಟನೆಯಿಂದ ಶಾಸಕರಿಗೆ, ಸಚಿವರಿಗೆ ಹಾಗೂ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಶಾಸಕರ ನಿರ್ಲಕ್ಷ್ಯದಿಂದ ವಸತಿ ನಿಲಯಗಳು ಮಂಜೂರು ಆಗುತ್ತಿಲ್ಲ. ಕನಕಗಿರಿ ನೂತನ ತಾಲೂಕು ಕೇಂದ್ರವಾಗಿದೆ. ಹಳ್ಳಿಗಳಿಗೆ ಸರಿಯಾದ ಬಸ್‌ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ವಸತಿ ನಿಲಯಗಳು ಮಂಜೂರು ಆಗದಿದ್ದಲ್ಲಿ ಸಂಘಟನೆಯಿಂದ ಪ್ರತಿಭಟನೆ ಮಾಡಲಾಗುವುದು. •ಅಮರೇಶ ಕಡಗದ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಿದ್ಯಾರ್ಥಿಗಳಿಗೆ ತೊಂದರೆ ವಿದ್ಯಾರ್ಥಿ ವಸತಿ ನಿಲಯ ಇಲ್ಲ Student hostel is not in the new taluk ಡ್ಯಾಂ ಭರ್ತಿಯಾದರೂ ಕೊನೆಯಾಗದ ರೈತರ ಕಷ್ಟ ಗಂಗಾವತಿ: ಮುಂಗಾರು ಮಳೆ ತಡವಾಗಿ ಬಂದಿದ್ದರೂ ಜೀವನಾಡಿ ತುಂಗಭದ್ರಾ ಡ್ಯಾಂ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿ ಮೂಲಕ ಹೊರಗೆ ಬಿಡಲಾಗುತ್ತಿದೆ. ಅಧಿಕಾರಿಗಳ...
"2019-08-19T14:29:39"
https://www.udayavani.com/district-news/koppal-news/student-hostel-is-not-in-the-new-taluk
ಅಸಮರ್ಪಕ ಮಾಹಿತಿ: ಸದಸ್ಯರ ತರಾಟೆ | Prajavani ಅಸಮರ್ಪಕ ಮಾಹಿತಿ: ಸದಸ್ಯರ ತರಾಟೆ Published: 07 ಏಪ್ರಿಲ್ 2011, 12:45 IST Updated: 07 ಏಪ್ರಿಲ್ 2011, 12:45 IST ಲಿಂಗಸುಗೂರ: ರಾಜೀವಗಾಂಧಿ ವಸತಿ ನಿಗಮದಿಂದ ಪ್ರತಿಯೊಂದು ಕ್ಷೇತ್ರಕ್ಕೆ ಜೋಪಡಿ ರಹಿತ ಗ್ರಾಮದ ನಿರ್ಮಾ ಣಕ್ಕೆ ಒಂದು ಸಾವಿರ ಮನೆ ಮಂಜೂರು ಮಾಡಲಾಗಿದೆ. ಲಿಂಗಸು ಗೂರ ಕ್ಷೇತ್ರದ ಜಾಗೃತ ಸಮಿತಿ ಸಭೆಯನ್ನು ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕರೆಯ ಲಾಗಿತ್ತು. ಸಭೆ ಆರಂಭ ಗೊಳ್ಳುತ್ತಿದ್ದಂತೆ ಬಹುತೇಕ ಸದಸ್ಯರು ಸಭೆ ಕುರಿತು ಮಾಹಿತಿ ನೀಡದಿರುವ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು. ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಾನಪ್ಪ ವಜ್ಜಲ ಮಧ್ಯಪ್ರವೇಶಿಸಿ, ಜಾಗೃತ ಸಮಿತಿ ಅಥವಾ ಇತರೆ ಸಭೆಗಳಿಗೆ ಸಂಬಂಧಿಸಿ ಪ್ರತಿಯೋರ್ವ ಸದಸ್ಯರಿಗೆ ಪೂರ್ವ ನಿಯೋಜಿತವಾಗಿ ಮಾಹಿತಿ ನೀಡಬೇಕು. ಪದೆ ಪದೆ ಇಂಥ ಆರೋಪಗಳು ಕೇಳಿಬರುತ್ತಿವೆ. ಪುನಃ ಇಂಥ ಆರೋಪ ಮರುಕಳಿ ಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿ ಗಳಿಗೆ ತಾಕೀತು ಮಾಡಿದರು. ಸದಸ್ಯ ಕಾರ್ಯದರ್ಶಿ ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುಂದೆ ಹಾಗಾಗದಂತೆ ನೋಡಿ ಕೊಳ್ಳುವ ಭರವಸೆ ನೀಡಿದರು. ವ್ಯವಸ್ಥಾಪಕ ಬಸವರಾಜ, ಸಿಬ್ಬಂದಿ ಮಲ್ಲಿಕಾರ್ಜುನ ಈಗಾಗಲೆ ತಾಲ್ಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲಿ ಜೋಪಡಿ ಹೊಂದಿರುವ ಕುರಿತು ಸಮೀಕ್ಷೆ ಮಾಡಿ ಆನ್‌ಲೈನ್‌ದಲ್ಲಿ ಹಾಕಲಾಗಿದೆ. ಕ್ಷೇತ್ರಕ್ಕೆ ಬಂದಿರುವ ಒಂದು ಸಾವಿರ ಮನೆಗಳನ್ನು ಗ್ರಾಮ ಪಂಚಾಯಿತಿ ವಾರು ಆಯ್ಕೆ ಮಾಡ ಬೇಕು. ಆಯಾ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಅರ್ಹ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ವಿವರಿಸಿದರು. ಹಾಜರಿದ್ದ ಕೆಲ ಸದಸ್ಯರು ಸಂಖ್ಯಾವಾರು ಹಂಚಿಕೊಳ್ಳುವ ವಿಚಾರ ವ್ಯಕ್ತಪಡಿಸಿದರು. ಈ ಯೋಜನೆ ಅನುಷ್ಠಾನದ ನೀತಿ, ನಿಯಮಗಳನ್ನು ಸಭೆಗೆ ತಿಳಿಸುತ್ತಿದ್ದಂತೆ ಯಾವೊಬ್ಬ ಸದಸ್ಯರು ಚಕಾರ ವೆತ್ತಲಿಲ್ಲ. ಪ್ರತಿ ಗ್ರಾಮ ಪಂಚಾ ಯಿತಿಗೆ 50 ರಿಂದ 60 ಮನೆಗಳ ಹಂಚಿಕೆಗೆ ತೀರ್ಮಾನಿಸಲಾಯಿತು. ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಮತ್ತು ಜೋಪಡಿ ಹೊಂದಿರುವ ಸಂಖ್ಯೆ ಆಧರಿಸಿ ಪಕ್ಷಾತೀತವಾಗಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ಗ್ರಾಮಗಳ ಆಯ್ಕೆ ಮಾಡಲಾಯಿತು. ಸಭೆ ಅಧ್ಯಕ್ಷತೆಯನ್ನು ಶಾಸಕ ಮಾನಪ್ಪ ವಜ್ಜಲ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ ಲಕ್ಷ್ಮಪ್ಪ ಮಾಕಾಪುರ, ಉಪಾಧ್ಯಕ್ಷೆ ಸಂಗಮ್ಮ ಸಿದ್ಧನಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಪಾಟೀಲ ಮತ್ತಿತರು ಪಾಲ್ಗೊಂಡಿದ್ದರು.
"2018-11-13T16:09:19"
https://www.prajavani.net/article/%E0%B2%85%E0%B2%B8%E0%B2%AE%E0%B2%B0%E0%B3%8D%E0%B2%AA%E0%B2%95-%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0-%E0%B2%A4%E0%B2%B0%E0%B2%BE%E0%B2%9F%E0%B3%86
ಎತ್ತಿಗೇನು ಒಂದಿಶ್ಟು ಹುಲ್ಲು ಸಿಕ್ಕರಾಯ್ತು | ಹೊನಲು ಅವನು ತನ್ನತನ, ಇವನು ತನ್ನ ಮನ, ಹೇರುತಿರಲು ಹತ್ತು.. ಕನ್ನಡಿಗನು ಅದರರಿವು ಇಲ್ಲದೆಯೇ ಹೊರುತಲಿರುವ ಎತ್ತು. ಎತ್ತಿಗೇನು ಒಂದಿಶ್ಟು ಹುಲ್ಲು ದಿನದಲ್ಲಿ ಸಿಕ್ಕರಾಯ್ತು, ದುಡಿಸುವವನು ಯಾರಾದರೇನು ಹಸಿರೆಲ್ಲ ಅವನದಾಯ್ತು. ಕತ್ತಿನಲ್ಲಿ ಬಲವಿಲ್ಲದಾಗ ನೆನಪಾಗುತಾನೆ ಕಟುಕ, ಕಡಿವಮುನ್ನ ಕಯ್ಯನ್ನು ಮುಗಿದು ಕೊಡುತಾನೆ ಒಂದು ಗುಟುಕ. ದುಡಿಸಿಕೊಂಡವನಿಗಿಂತ ಕಟುಕನೆ ವಾಸಿಯಗುತಾನೆ, ಕಡಿಯ ಬರುವವನು ಸತ್ಯವಾಗಿ ಮಚ್ಚನ್ನೇ ತೋರುತಾನೆ. ಹುಲ್ಲ ಕೊಟ್ಟು ಸಾಕುವೆನು ಎನುತ ನಮ ರಕ್ತವೆಲ್ಲ ಹೀರಿ, ದಣಿದ ಮೇಲೆ ತೋರಿಸಿಹನಲ್ಲ ಆ ಕಟುಕನೆಡೆಗೆ ದಾರಿ…! (ಚಿತ್ರ: http://pravi-manadaaladinda.blogspot.in/) ಟ್ಯಾಗ್‌ಗಳು: :: ವಲ್ಲೀಶ್ ಕುಮಾರ್ ::ಕವಿತೆ ಮುಂದಿನ ಬರಹ ಹಾವು ಕಚ್ಚಿದರೆ ಕಯ್ಗೊಳ್ಳಬೇಕಾದ ಮೊದಲಾರಯ್ಕೆ ಹಿಂದಿನ ಬರಹ “ನಾನು ಎಲ್ಲಿದ್ದೆನಮ್ಮ, ಎಲ್ಲಿಂದ ನನ್ನ ಕರೆತಂದೆ?” ಇಂಡೋನೇಶಿಯಾದ ಜಾನಪದ ಕತೆ – ಲಂಡಕ್ ನದಿಯ ಹುಟ್ಟು 29-04-2013 at 8:16 am ವಲ್ಲೀಶ್, ನಿಮ್ಮ ಕವಿತೆ ನೋಡಿ ನನಗೆ ನಾನು ನೋಡಿದ ಒಂದು ಸಿನೆಮಾದ ನೆನಪಾಯಿತು. ಅದರಲ್ಲಿ ಹೋರಾಟ ಮನೋಬಾವದ ಯುವಕರ ಗುಂಪೊಂದು ಕಟ್ಟಲೆಮೀರಿ ಹಸುಗಳನ್ನು ಕೂಡಿಹಾಕಿ ಸಾಕಿಕೊಂಡಿದ್ದ ಹಟ್ಟಿಗೆ ಹೋಗಿ ದನಗಳನ್ನು ಬಿಡುಗಡೆ ಮಾಡಲು ಯತ್ನಿಸುತ್ತಾರೆ. ದನಗಳ ಕೊರಳಿನ ಹಗ್ಗಗಳನ್ನು ಬಿಚ್ಚಿ ಹಟ್ಟಿಯ ಬಾಗಿಲನ್ನು ತೆರೆದುಬಿಡುತ್ತಾರೆ. ಹಟ್ಟಿಗೇ ಒಗ್ಗಿಹೋದ ಹಸುಗಳು ಏನೂ ಮಾಡಲು ತೋಚದೇ ಅಲ್ಲೇ ನಿಂತಿರುತ್ತವೆ! ಕನ್ನಡಿಗರು ಸಾಕಿದ ಹಸು, ಬೆಕ್ಕುಗಳೋ ಇಲ್ಲಾ ಬಿಡುಗಡೆ ಬಯಸುವ ಸಾರಂಗ, ಹುಲಿ-ಸಿಂಹಗಳೋ ನೋಡಬೇಕು?! 29-04-2013 at 2:11 pm ಕವನಕ್ಕೆ ಕನ್ನಡದಲ್ಲಿ ಸುವ್ವಿ/ಸುವ್ವಾಲೆ/ಹಾಡು ಎಂಬ ಪದಗಳಿವೆ . ದಯವಿಟ್ಟು ಕವನಗಳನ್ನು ಒಂದೇ ಗುಂಪಿಗೆ ಸೇರಿಸಿ ಹೊರ-ತನ್ನಿ. rohithbr says: 29-04-2013 at 2:14 pm ಈ ಕವನ ಚೆನ್ನಾಗಿ ಮೂಡಿಬಂದಿದೆ ವಲ್ಲೀಶ್. ಇದು ನಾಡು ಎಂಬ ಗುಂಪಿನಲ್ಲಿ ಬರಬಹುದು ಎಂದು ಬಾವಿಸಿದ್ದೆ. ನಾಡಿನ ಏರ‍್ಪಾಟು ಅಶ್ಟು ಹೊಂದಿಕೊಂಡಿದೆ ಇದರಲ್ಲಿ 🙂 29-04-2013 at 2:41 pm ನಿಮ್ಮ ನಿನ್ನುಣಿಕೆಗೆ ನನ್ನೀ… ಮತ ಕೇಳುವ ಸಮಯದಲ್ಲಿ ನಮ್ಮ ತಲೆ ಸವರಿ, ಗೆದ್ದ ನಂತರ ನಮ್ಮನ್ನು ಹಯ್-ಕಮಾಂಡ್ ಅನ್ನುವ ಕಟುಕನ ಕಯ್ಗೆ ಕೊಟ್ಟುಬಿಡುತ್ತಾರೆ ನಮ್ಮ ಮುಂದಾಳುಗಳು! ಅದೇ ಈ ಕವನಕ್ಕೆ ಪ್ರೇರಣೆ! 29-04-2013 at 10:59 pm ತುಂಬಾ ಚೆನ್ನಾಗಿದೆ ವಲ್ಲೀಶ್..
"2018-10-21T16:34:50"
https://honalu.net/2013/04/29/%E0%B2%8E%E0%B2%A4%E0%B3%8D%E0%B2%A4%E0%B2%BF%E0%B2%97%E0%B3%87%E0%B2%A8%E0%B3%81-%E0%B2%B9%E0%B3%81%E0%B2%B2%E0%B3%8D%E0%B2%B2%E0%B3%81/
ಕೃಷ್ಣಾ ಐತೀರ್ಪು: ವಿಶೇಷ ಮೇಲ್ಮನವಿಗೆ ಚಿಂತನೆ | Prajavani ಕೃಷ್ಣಾ ಐತೀರ್ಪು: ವಿಶೇಷ ಮೇಲ್ಮನವಿಗೆ ಚಿಂತನೆ ನವದೆಹಲಿ: ಕೃಷ್ಣಾ ನದಿ ವಿವಾದ ಕುರಿತು ನ್ಯಾ. ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯಮಂಡಳಿ ನೀಡಿರುವ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ರಾಜ್ಯ ವಕೀಲರ ತಂಡ ಮುಕ್ತ ಮನಸು ಹೊಂದಿದ್ದು, ಎಲ್ಲ ಸಾಧಕ– ಬಾಧಕಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಕೃಷ್ಣಾ ಐತೀರ್ಪು ಕುರಿತು ಕೆಲವು ಸ್ಪಷ್ಟನೆ ಕೇಳಿ ಸಲ್ಲಿಸಲಾಗಿದ್ದ ಅರ್ಜಿಗಳ ಸಂಬಂಧ ನ್ಯಾಯಮಂಡಳಿ ನವೆಂಬರ್‌ 29 ರಂದು ವಿಸ್ತೃತವಾದ ತೀರ್ಪು ಕೊಟ್ಟಿದೆ. ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹಿರಿಯ ವಕೀಲ ನಾರಿಮನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು, ನ್ಯಾ.ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯ­ಮಂಡಳಿ ನೀಡಿರುವ ತೀರ್ಪಿನಲ್ಲಿ ರಾಜ್ಯಕ್ಕೆ ಅನು­ಕೂವಾಗುವ ಅನೇಕ ಅಂಶಗಳಿವೆ. ಎಲ್ಲೋ ಕೆಲವು ಕಡೆ ಸ್ವಲ್ಪ ಹಿನ್ನಡೆ ಆಗಿರಬಹುದು. ಎಲ್ಲಿ ಅನು­ಕೂಲವಾಗಿದೆ. ಎಲ್ಲಿ ಅನಾನುಕೂಲ ಆಗಿದೆ ನೋಡಿ­ಕೊಂಡು ಅನಂತರ ಅಂತಿಮ ತೀರ್ಮಾನ ಮಾಡೋಣ ಎಂದು ನಾರಿಮನ್‌ ಮುಖ್ಯಮಂತ್ರಿ­ಗಳಿಗೆ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಲು ಅನುಮತಿ ನೀಡಿರುವ ಅಂಶ ರಾಜ್ಯಕ್ಕೆ ಬಹು ದೊಡ್ಡ ಲಾಭವಾಗಲಿದೆ ಎಂದು ನಾರಿಮನ್‌ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಮೂಲಗಳು ವಿವರಿಸಿವೆ. ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲು ಸಾಕಷ್ಟು ಸಮಯಾವಕಾಶವಿದೆ. ದುಡುಕಿನ ಹೆಜ್ಜೆಗಳನ್ನು ಇಡುವುದು ಬೇಡ. ಬೇರೆ ರಾಜ್ಯಗಳು ಏನು ಮಾಡುತ್ತವೆ ಎನ್ನುವುದನ್ನು ಕಾದು ನೋಡಿ ಮುಂದಿನ ನಿರ್ಧಾರ ಮಾಡೋಣ ಎಂದು ನಾರಿಮನ್‌ ಸಲಹೆ ನೀಡಿದ್ದಾರೆ. ನಾರಿಮನ್‌ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳ ಜತೆ ನೀರಾವರಿ ಸಚಿವ ಎಂ.ಬಿ. ಪಾಟೀಲ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ, ಯೋಜನಾ ಸಚಿವ ಎಸ್‌.ಆರ್‌. ಪಾಟೀಲ. ಅಡ್ವೊಕೇಟ್‌ ಜನರಲ್‌ ರವಿವರ್ಮ ಕುಮಾರ್ ಮುಂತಾದವರಿದ್ದರು. ಕೃಷ್ಣಾ ನದಿ ವಿವಾದದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರ ತಂಡದ ಸದಸ್ಯರಾದ ಜವಳಿ, ಮೋಹನ್‌ ಕಾತರಕಿ, ಬ್ರಿಜೇಶ್ ಕಾಳಪ್ಪ ಅವರಿದ್ದರು. ನಮ್ಮ ಎಲ್ಲ ಆತಂಕಗಳನ್ನು ನಾರಿಮನ್ ಅವರಿಗೆ ವಿವರಿಸಲಾಗಿದೆ. ಎಲ್ಲ ಸಂಗತಿಗಳನ್ನು ಆಲಿಸಿದ್ದಾರೆ. ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಒಂದು ವಾರದಲ್ಲಿ ತಮ್ಮ ನಿಲುವು ತಿಳಿಸಲಿದ್ದಾರೆಂದು ಸಿದ್ದರಾಮಯ್ಯ ಬಳಿಕ ಪತ್ರಕರ್ತರಿಗೆ ತಿಳಿಸಿದರು. ಮುಖ್ಯಮಂತ್ರಿ, ನಾರಿಮನ್‌ ಅವರನ್ನು ಭೇಟಿ ಮಾಡುವ ಮೊದಲು ಕರ್ನಾಟಕ ಭವನದಲ್ಲಿ ಕಾನೂನು ಹಾಗೂ ನೀರಾವರಿ ತಜ್ಞರ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. ದಿಢೀರ್‌ ಬೆಳವಣಿಗೆ ಅಲ್ಲ: ಸಚಿವ ಸಂಪುಟಕ್ಕೆ ಡಿ.ಕೆ. ಶಿವಕುಮಾರ್‌, ರೋಷನ್‌ ಬೇಗ್‌ ಅವರನ್ನು ಸೇರಿಸಿಕೊಂಡಿದ್ದು ದಿಢೀರ್‌ ಬೆಳವಣಿಗೆ ಅಲ್ಲ. ಪಕ್ಷದ ಹೈಕಮಾಂಡ್‌ ಜತೆ ಸುದೀರ್ಘವಾಗಿ ಚರ್ಚಿಸಿದ ಬಳಿಕವೇ ಕೈಗೊಂಡಿರುವ ತೀರ್ಮಾನ ಎಂದು ಸಿದ್ದರಾಮಯ್ಯ ಸಂಪುಟ ವಿಸ್ತರಣೆಯನ್ನು ಬಲವಾಗಿ ಸಮರ್ಥಿಸಿಕೊಂಡರು.
"2018-10-22T14:53:34"
https://www.prajavani.net/article/%E0%B2%95%E0%B3%83%E0%B2%B7%E0%B3%8D%E0%B2%A3%E0%B2%BE-%E0%B2%90%E0%B2%A4%E0%B3%80%E0%B2%B0%E0%B3%8D%E0%B2%AA%E0%B3%81-%E0%B2%B5%E0%B2%BF%E0%B2%B6%E0%B3%87%E0%B2%B7-%E0%B2%AE%E0%B3%87%E0%B2%B2%E0%B3%8D%E0%B2%AE%E0%B2%A8%E0%B2%B5%E0%B2%BF%E0%B2%97%E0%B3%86-%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86
ಕೆಎಸ್‌ಎಸ್‌ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ನಡೆಯಿತು. ಸುಸ್ಥಿರ ಅಭಿವೃದ್ಧಿ ಕಡೆಗೆ ಚಿಂತನೆ ನಡೆಸಬೇಕು ಸುಬ್ರಹ್ಮಣ್ಯ: ಸುಸ್ಥಿರ ಬಳಕೆ ಮತ್ತು ಉತ್ಪಾದನೆಯ ಅಸ್ಥಿರತೆ ಸ್ಥಿರಪಡಿಸಿ, ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿಗಳ ಕಡೆಗೆ ಚಿಂತನೆ ನಡೆಸಬೇಕಿದೆ...
"2019-01-23T08:22:28"
https://www.udayavani.com/kannada/news/health-article/230410/breast-cancer-may-kill-76-000-indian-women-a-year-by-2020?qt-photo_gallery=4
ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ | Salman sentenced to five year rigorous imprisonment - Kannada Filmibeat » ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ ಹಾಸ್ಯನಟ ಸತೀಶ್‌ ಶಾ ಖುಲಾಸೆ, ಗೋವರ್ಧನ್‌ ಸಿಂಗ್‌ಗೆ ಒಂದು ವರ್ಷ ಸೆರೆವಾಸ ಜೋಧ್‌ಪುರ : ದೊರೆ ಮಾಡಿದರೆ ದಂಡಕ್ಕಿಲ್ಲ ಎಂಬ ಮಾತು ಸುಳ್ಳಾಗಿದೆ. ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ, ಬಾಲಿವುಡ್‌ ನಟ ಸಲ್ಮಾನ್‌ಖಾನ್‌ಗೆ ಸೋಮವಾರ ಸ್ಥಳೀಯ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25,000 ರೂಪಾಯಿ ದಂಡ ವಿಧಿಸಿದೆ. ಮುಖ್ಯ ನ್ಯಾಯಾಧೀಶ ಬ್ರಿಜೇಂದ್ರಕುಮಾರ್‌ ಜೈನ್‌ ಈ ತೀರ್ಪು ನೀಡಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಗೋವರ್ಧನ್‌ ಸಿಂಗ್‌ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಲಾಗಿದೆ. ಹಾಸ್ಯನಟ ಸತೀಶ್‌ ಶಾ ಸೇರಿದಂತೆ ಇತರ ಏಳು ಜನ ಈ ಪ್ರಕರಣದಲ್ಲಿ ಖುಲಾಸೆಯಾಗಿದ್ದಾರೆ. 1998ರಲ್ಲಿ ಇಲ್ಲಿನ ಘೋರಾ ಫಾರ್ಮ್‌ ಹೌಸ್‌ನಲ್ಲಿರುವ ಕೃಷ್ಣ ಮೃಗವನ್ನು ಸಲ್ಮಾನ್‌ ಹತ್ಯೆಗೈದಿದ್ದರು. ಈ ಕುರಿತು ಆರೋಪಿ ಪರ ವಕೀಲರ ವಾದವನ್ನು ನ್ಯಾಯಾಧೀಶರು ಮಾರ್ಚ್‌ 28ರಂದು ಆಲಿಸಿ, ಏಪ್ರಿಲ್‌ 10ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದರು. ಅಳಿವಿನಂಚಿನಲ್ಲಿರುವ ಪ್ರಾಣಿ ಕೊಂದ ಕಾರಣ, ಇದೇ ನ್ಯಾಯಾಲಯ ಫೆಬ್ರವರಿ 17ರಂದು ಸಲ್ಮಾನ್‌ಖಾನ್‌ಗೆ ಕಾರಾಗೃಹವಾಸ ಶಿಕ್ಷೆ ವಿಧಿಸಿತ್ತು. ಸಲ್ಮಾನ್‌ಖಾನ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಉದ್ದೇಶದಿಂದ, ತೀರ್ಪನ್ನು ಒಂದು ತಿಂಗಳ ಮಟ್ಟಿಗೆ ಅಮಾನತ್ತಿನಲ್ಲಿಡಲಾಗಿತ್ತು. ಸಲ್ಮಾನ್‌ಖಾನ್‌, ಇನ್ನೂ ನಾಲ್ಕು ಪ್ರಕರಣಗಳಲ್ಲಿ ಕದ್ದು ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ. ಬಾಲಿವುಡ್‌ ತಾರೆಗಳಾದ ಸೈಫ್‌ ಅಲಿಖಾನ್‌, ನೀಲಂ, ಟಬು ಹಾಗೂ ಸೋನಾಲಿ ಬೇಂದ್ರೆ ಈ ಪ್ರಕರಣಗಳಲ್ಲಿ ಸಹಆರೋಪಿಗಳಾಗಿದ್ದಾರೆ.
"2017-08-22T01:53:23"
https://kannada.filmibeat.com/news/100406salman-jail.html
ಕುಟುಂಬವು ಕಡ್ಡಾಯವಾಗಿ ಶೌಚಾಲಯ: Latest ಕುಟುಂಬವು ಕಡ್ಡಾಯವಾಗಿ ಶೌಚಾಲಯ News & Updates, Photos & Images, Videos | Vijaya Karnataka August,24,2019, 14:47:33 ಕುಟುಂಬವು ಕಡ್ಡಾಯವಾಗಿ ಶೌಚಾಲಯ ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ Feb 14, 2015, 05.53 AM ಸ್ವಚ್ಛ ಭಾರತ ಅಭಿಯಾನ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಜಿ.ಪಂ.ಅಧ್ಯಕ್ಷ ಡಿ.ಸಿ.ನಾಗೇಂದ್ರ ತಿಳಿಸಿದರು. ನರೇಗಾ ಸಾಧನೆ ಸಿಎಜಿ ಆಡಿಟ್: ಸಂಸತ್ತಿನಲ್ಲಿ ಮಂಡನೆ Aug 20, 2012, 06.11 AM ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೊಜನೆಯಡಿ ಎಲ್ಲಾ ರಾಜ್ಯಗಳು ಸಾಧಿಸಿರುವ ಪ್ರಗತಿ, ಹಣ ಬಳಕೆ ಸೇರಿದಂತೆ ಎಲ್ಲವನ್ನು ಸಿಎಜಿಯಿಂದ ಆಡಿಟ್ ಮಾಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ ರಮೇಶ್ ಪ್ರಕಟಿಸಿದರು.
"2019-08-24T09:17:34"
https://vijaykarnataka.indiatimes.com/topics/%E0%B2%95%E0%B3%81%E0%B2%9F%E0%B3%81%E0%B2%82%E0%B2%AC%E0%B2%B5%E0%B3%81-%E0%B2%95%E0%B2%A1%E0%B3%8D%E0%B2%A1%E0%B2%BE%E0%B2%AF%E0%B2%B5%E0%B2%BE%E0%B2%97%E0%B2%BF-%E0%B2%B6%E0%B3%8C%E0%B2%9A%E0%B2%BE%E0%B2%B2%E0%B2%AF
ಕೆಂಪು ಟಿಟ್ಟಿಭ | ಹಕ್ಕಿ ಪುಕ್ಕ | Hakkipukka ಕೆಂಪು ಟಿಟ್ಟಿಭ | Red-wattled Lapwing ಹಕ್ಕಿ ಪುಕ್ಕ | Hakkipukka > ದೇವನಕ್ಕಿ, ಸಿಂಪಿಬಾಕ, ಟಿಟ್ಟಿಭ, ಮರಳುಗೊರವಗಳು (Order : Charadriiformes) > ಟಿಟ್ಟಿಭ, ಮರಳುಗೊರವಗಳು (Charadriidae) > ಕೆಂಪು ಟಿಟ್ಟಿಭ http://hakkipukka.com/wp-content/uploads/2014/10/DSC_0764.jpg ಇತರ ಹೆಸರುಗಳು ಕೆಂಪು ಟಿಟ್ಟಿಭ , ತೇನೆ ಹಕ್ಕಿ ವಿಶೇಷತೆಗಳು ಗಾಬರಿಯಾದಾಗ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿ ಅನಂತರ ವಿಟ್ಟಿಟಿಟಿವ್ ಎಂದು ಕೂಗುತ್ತಾ ಹಾರುತ್ತದೆ. ಆಹಾರ ಕ್ರಮ ಕೀಟಾಹಾರಿಯಾದ ಇದು ಗೊಬ್ಬರದಹುಳು, ಬಸವನ ಹುಳು, ಹಲ್ಲಿ ಹಾವಿನ ಮರಿಗಳು ಇತ್ಯಾದಿಗಳನ್ನು ತಿನ್ನುತ್ತದೆ. ಗೂಡು ಕಟ್ಟುವ ವಿಧಾನ ಏಪ್ರಿಲ್ ನಿಂದ ಮೇವರೆಗೆ ಮರಿ ಮಾಡುವ ಇದು ವಿಶಿಷ್ಟವಾದ ಗೂಡನ್ನೇನೂ ಮಾಡುವುದಿಲ್ಲ. ಕಲ್ಲಿನ ಮೇಲೆ ಅಥವಾ ಗಟ್ಟಿ ನೆಲದ ಮೇಲೆ ಮೊಟ್ಟೆಗಳನ್ನಿಡುತ್ತದೆ. ಇದರ ಮೊಟ್ಟೆಗಳನ್ನೂ ಹಿನ್ನೆಲೆಯಿಂದ ಪ್ರತ್ಯೇಕಿಸಿ ಗುರುತಿಸುವುದು ವಿಪರೀತ ಕಷ್ಟ ಕಾಣಸಿಗುವ ಸ್ಥಳಗಳು ಭಾರತ ಬಂಗ್ಲಾದೇಶ, ಪಾಕೀಸ್ತಾನ, ಸಿಲೋನ್ ಮತ್ತು ಬರ್ಮಾ ಎಲ್ಲೆಡೆ ಕಾಣುತ್ತದೆ. Common English Name Red-wattled Lapwing Scientfic Name Vanellus indicus
"2017-11-24T22:11:17"
http://hakkipukka.com/red-wattled-lapwing/
ಕುಂದಾಪುರದ ಉದ್ಯಮಿ ಕೊಲೆ ಯತ್ನ: ನಾಲ್ವರು ಆರೋಪಿಗಳ ಬಂಧನ – Kundapra.com ಕುಂದಾಪ್ರ ಡಾಟ್ ಕಾಂ ಕುಂದಾಪುರದ ಉದ್ಯಮಿ ಕೊಲೆ ಯತ್ನ: ನಾಲ್ವರು ಆರೋಪಿಗಳ ಬಂಧನ ಕುಂದಾಪುರ: ಪಾಲುದಾರಿಕೆಯಲ್ಲಿ ಮೀನು ಮಾರಾಟ ವ್ಯವಹಾರ ನಡೆಸುತ್ತಿದ್ದ ಉದ್ಯಮಿಯೋರ್ವರ ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರ ತಂಡ ತ್ವರಿತ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿಗಳಿಂದ ಮಾರಕಾಯುಧ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಮಹಾರಾಷ್ಟ್ರ ರತ್ನಗಿರಿ ಮೂಲದ ದಾನೀಶ್ ಪಾಟೀಲ್ (34) ಹಾಗೂ ಆತನ ಸಹಚರರಾದ ಆಸೀಮ್ ಖಾಜಿ (39, ಮುಕದ್ದರ್ ಜಮಾದರ್ (34), ಪ್ರಸಾದ್ (47) ಎಂದು ಗುರುತಿಸಲಾಗಿದೆ. ಹಂಗಳೂರಿನ ಫ್ಲ್ಯಾಟ್ ಒಂದರಲ್ಲಿ ವಾಸವಿರುವ ಮರವಂತೆಯ ಮೊಹಮ್ಮದ್ ಶಾಕೀರ್ ಎಂಬುವವರು ಸುಮಾರು ಎರಡು ವರ್ಷಗಳಿಂದ ಮಹಾರಾಷ್ಟ್ರ ರತ್ನಗಿರಿಯ ದಾನೀಶ್ ಪಾಟೀಲ್ ಎಂಬುವವರೊಂದಿಗೆ ಮೀನು ಖರೀದಿ ವ್ಯವಹಾರ ನಡೆಸುತ್ತಿದ್ದರು. ಹಣದ ಲೆಕ್ಕಾಚಾರ ಸರಿಯಾಗಿದ್ದಾಗ್ಯೂ ದಾನೀಶ್ ಪಾಟೀಲ್ ಎಂಬಾತ, ಶಾಕೀರ್ ಹಾಗೂ ಅವರ ತಂದೆಗೆ ಆಗಾಗ್ಗೆ ಕರೆ ಮಾಡಿ ನೀವು 50ಲಕ್ಷ ರೂ. ಕೊಡುವುದು ಬಾಕಿ ಇದೆ. ಅದನ್ನು ಕೊಡುವಂತೆ ಬೆದರಿಕೆ ಹಾಕುತ್ತಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ರತ್ನಗಿರಿಯಿಂದ ಕುಂದಾಪುರಕ್ಕೆ ಬಂದು ಲಾಡ್ಜ್ ಒಂದರಲ್ಲಿ ವಾಸವಿದ್ದ ಆರೋಪಿಗಳು ಮಾಚ್.20ರ ಬೆಳಿಗ್ಗೆ ಶಾಕೀರ್ ವಾಸವಿದ್ದ ಪ್ಲಾಟ್ ಬಳಿ ಬಂದು ಬೆದರಿಕೆ ಹಾಕಿದ್ದರು. ಬಳಿಕ ಮತ್ತೆ ಕರೆಮಾಡಿದ ದಾನೀಶ್ ತಾನು ವಾಸವಿದ್ದ ಲಾಜ್ಡ್‌ಗೆ ಬಂದರೆ ಬಾಕಿ ಇರುವ ಹಣದ ಲೆಕ್ಕಾಚಾರ ತಿಳಿಸುವುದಾಗಿ ಹೇಳಿದ್ದರು. ಅಂದು ಸಂಜೆಯ ವೇಳೆಗೆ ಶಾಕೀರ್ ಹಾಗೂ ಅವರ ಸ್ನೇಹಿತ ಸುಹೈಲ್ ಕಾರಿನಲ್ಲಿ ತೆರಳುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಆರೋಪಿಗಳು ಶಾಕೀರ್ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಬೀಸಿ, ಹಣಕ್ಕಾಗಿ ಬೆದರಿಕೆ ಹಾಕಿದ್ದರು. ಆದರೆ ಶಾಕೀರ್ ಅಲ್ಲಿಂದ ತಪ್ಪಿಸಿಕೊಂಡು ಬಂದು ಮನೆಯವರಿಗೆ ವಿಷಯ ತಿಳಿಸಿ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕುಂದಾಪುರ ಪೊಲೀಸರಿಂದ ತ್ವರಿತ ಕಾರ್ಯಾಚರಣೆ: ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಕುಂದಾಪುರದ ಪಿಎಸೈ ಹರೀಶ್ ಆರ್. ಮತ್ತವರ ತಂಡ ಆರೋಪಿಗಳಿಗಾಗಿ ಕಾರ್ಯಾಚರಣೆಗಿಳಿಯಿತು. ಅಷ್ಟರಲ್ಲಾಗಲೇ ಆರೋಪಿಗಳು ವಾಸವಿದ್ದ ಲಾಡ್ಜ್‌ನಿಂದ ಕಾಲ್ಕಿತ್ತಿದ್ದರು. ಪೊಲೀಸರು ತಕ್ಷಣ ಅವರ ಕಾರನ್ನು ಬೆನ್ನತ್ತಿದ್ದು, ಕೊಟೇಶ್ವರದ ಸಮೀಪ ಆರೋಪಿಗಳನ್ನು ಬಂಧಿಸಿದರು. ಬಂಧಿತ ಆರೋಪಿಗಳಿಂದ ಕಾರು, ಚೂರಿಗಳು ಹಾಗೂ ಸ್ಕ್ರೂಡ್ರೈವರ್ ವಶಕ್ಕೆ ಪಡೆದುಕೊಳ್ಳಲಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ./ ವಿಶೇಷ ಚೇತನರ ವಿಶೇಷ ಗ್ರಾಮಸಭೆ ಜನತಾ ಕರ್ಪ್ಯೂಗೆ ಕುಂದಾಪುರ, ಬೈಂದೂರು ತಾಲೂಕು ಸಂಪೂರ್ಣ ಸ್ತಬ್ಧ
"2020-05-31T23:11:51"
https://kundapraa.com/4-murder-accused-arrested-by-kundapura-police/
ವಿಎಂಸಿಟಿ ಶಿರೂರು ತಂಡಕ್ಕೆ ಮೇಸ್ತ ಟ್ರೋಫಿ-2013 - ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು ವಿಎಂಸಿಟಿ ಶಿರೂರು ತಂಡಕ್ಕೆ ಮೇಸ್ತ ಟ್ರೋಫಿ-2013 ಗಂಗೊಳ್ಳಿ: ಶ್ರೀ ಸುಬ್ರಹ್ಮಣ್ಯೇಶ್ವರ ಯೂಥ್ ಕ್ಲಬ್ ಬೆಣ್ಣೆಗೆರೆ ಇವರ ಆಶ್ರಯದಲ್ಲಿ ದಿ. ಗಿರೀಶ್ ಮೇಸ್ತ ಸ್ಮರಣಾರ್ಥ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ತಂಡಗಳ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿರೂರಿನ ವಿಎಂಸಿಟಿ ತಂಡ ಪ್ರಥಮ ಸ್ಥಾನ ಪಡೆದು ಮೇಸ್ತ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಜಯ್ ಶಿರೂರು ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಉಪಾಂತ್ಯ ಪಂದ್ಯಗಳಲ್ಲಿ ವಿಎಂಸಿಟಿ ತಂಡ ಬೆಣ್ಣೆಗೆರೆಯ ಶ್ರೀ ಸುಬ್ರಹ್ಮಣ್ಯೇಶ್ವರ ತಂಡವನ್ನು ಮತ್ತು ಜಯ ಶಿರೂರು ತಂಡ ಎಸ್‌ಎಸ್ಸಿಟಿ ಶಿರೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿಯ ಮತ್ಸ್ಯೋದ್ಯಮಿ ರಮೇಶ ಕುಂದರ್ ಕೋಟ ವಹಿಸಿದ್ದರು. ಗಂಗೊಳ್ಳಿ ಟೌನ್ ಸೌಹಾರ್ಧ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಉದ್ಯಮಿ ಉಮೇಶ ಮೇಸ್ತ, ಗುಜ್ಜಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಮೇಸ್ತ, ಬೆಣ್ಣೆಗೆರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ವಿಷ್ಣುಮೂರ್ತಿ ಮೇಸ್ತ, ಸಂಘದ ಅಧ್ಯಕ್ಷ ವೆಂಕಟೇಶ ಮೇಸ್ತ, ಕಾರ್ಯದರ್ಶಿ ಶ್ರೀನಿವಾಸ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು. ಪಂದ್ಯಾಟವನ್ನು ಗಂಗೊಳ್ಳಿ ಪಸರ್‌ನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಶೇಖರ ಸೂತ್ರಬೆಟ್ಟು ಉದ್ಘಾಟಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುರೇಂದ್ರ ಖಾವರ್ ಶುಭ ಹಾರೈಸಿದರು. 2 ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ ರಾಜ್ಯ ಮಟ್ಟದ 23 ತಂಡಗಳು ಭಾಗವಹಿದ್ದವು.
"2019-09-22T22:28:56"
http://crime.kundapra.in/2013/02/Cricket-Gamgolli.html
ಲೇಖನಗಳು – ಅನಿವಾಸಿ – ಯು.ಕೆ ಕನ್ನಡಿಗರ ತಂಗುದಾಣ ಮೈಸೂರು ಒಡೆಯರ ರಾಜವಂಶ ಮತ್ತು ಅಲುಮೇಲಮ್ಮನ ಶಾಪ May 29, 2020 May 30, 2020 Daksha Gowda10 Comments ಮೈಸೂರನ್ನು ಆಳಿದ ದೊರೆಗಳ ಬಗ್ಗೆ, ಅವರ ವ೦ಶ ಬೆಳೆದು ಬ೦ದ ಬಗ್ಗೆ ಮತ್ತು ಯಾವ ದೊರೆಗಳ ಕಾಲದಲ್ಲಿ ಈ ಪ್ರಾ೦ತ ಯಾವ ರೀತಿಯ ಬದಲಾವಣೆಗಳನ್ನು ಕ೦ಡಿತು ಎನ್ನುವುದರ ಬಗ್ಗೆ ತಿಳಿದಿರುವುದು ಕಡಿಮೆ ಎ೦ದು ನನ್ನ ಅಭಿಪ್ರಾಯ. ಅನಿವಾಸಿ ತಾಣದ ನುರಿತ ಲೇಖಕ ರಾಮಮೂರ್ತಿಯವರು ಇದನ್ನು ಆಳವಾಗಿ ಅಭ್ಯಾಸ ಮಾಡಿ, ಸ೦ಕ್ಷಿಪ್ತವಾಗಿ ನಮ್ಮ ಮು೦ದಿಟ್ಟಿದ್ದಾರೆ. ಕರ್ನಾಟಕದ ಜನತೆಯೆಲ್ಲರೂ ತಿಳಿದುಕೊಳ್ಳಬೇಕಾಗಿರುವ ವಿಷಯ ಈ ಲೇಖನದಲ್ಲಿದೆ. ಅಲುಮೇಲಮ್ಮನ ಶಾಪದ ಬಗ್ಗೆ ಕೇಳಿರಬಹುದು, ಅದರ ಕಾರಣದ ಕತೆ ಮತ್ತು ಪರಿಣಾಮದ ವಿವರ ಈ ಲೇಖನಕ್ಕೆ ಪೂರಕವಾಗಿದೆ. ಓದಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ – ಸ೦ ಮೈಸೂರು ಒಡೆಯರ ರಾಜ್ಯವಂಶ ಮತ್ತು ಅಲುಮೇಲಮ್ಮನ ಶಾಪ ಮೈಸೂರಿನ ಒಡೆಯರು ತಾಳಿಕೋಟೆ ಅಥವಾ ರಕ್ಕಸತಂಗಡಿ ಯುದ್ಧವಾದ ( ಜನವರಿ ೧೫೬೫ )ನಂತರ ವಿಜಯನಗರದ ಸಂಪ್ರದಾಯವನ್ನು ನಡೆಸಿಕೊಂಡು ಬಂದರು. ೧೫ನೇ ಶತಮಾನದಲ್ಲಿ ಇವರ ಪೂರ್ವಜರು ದಕ್ಷಿಣ ಮೈಸೂರಿನಲ್ಲಿ ನೆಲೆಊರಿ ಸುಮಾರು ೫೦೦ ವರ್ಷ ಆಳಿದರು. ೧೩೯೯ ರಲ್ಲಿ ಯಾದವ ವಂಶದ ಯದುರಾಯ ಮತ್ತು ಕೃಷ್ಣರಾಯ ಎಂಬ ಸಹೋದರರು ಈ ವಂಶದ ಮೂಲ ಪುರುಷರು ಅನ್ನುವುದುಕ್ಕೆ ಸಾಕಷ್ಟು ಮಾಹಿತಿ ಇದೆಯಂದು ಅನೇಕ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಸಣ್ಣ ಪಾಳೇಪಟ್ಟಿನಿಂದ ಶುರುವಾದದ್ದನ್ನು ಯದುರಾಯರು ತಮ್ಮ ೨೪ ವರ್ಷದ ಆಡಳಿತದಲ್ಲಿ ರಾಜ್ಯವನ್ನಾಗಿ ವಿಸ್ತರಿಸಿದರು . ಇವರ ಕಾಲದಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹನ ದೇವಸ್ಥಾನದಲ್ಲಿ ನಾಲಕ್ಕು ಕೋಟೆಗಳನ್ನು ಕಟ್ಟಿ ಈ ಊರಿಗೆ “ಮೇಲುಕೋಟೆ” ಅಂತ ನಾಮಕರಣವಾಯಿತು. ಹಾಗೆಯೆ ಮೈಸೂರಿನ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೂ ಅನೇಕ ಸುಧಾರಣೆಗಳನ್ನು ಮಾಡಿದರು. ಯದುರಾಯರ ನಂತರ ೧೫ ವರ್ಷದ ಹಿರಿಯಮಗ ಬೆಟ್ಟದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದು ೩೬ ವರ್ಷ ರಾಜ್ಯಭಾರ ಮಾಡಿದರು . ಈ ಅರಸರು ಹಿಂದೂ ಧರ್ಮದ ವಿವಿಧ ಶಾಖೆಗಳನ್ನು ಬಹಳ ಉದಾರತೆಯಿ೦ದ ಬೆಳಸಿಕೊಂಡು ಬಂದರು. ತಿಮ್ಮರಾಜ ಒಡೆಯರು (೧೪೫೮-೧೪೭೮), ಎರಡನೇ ಚಾಮರಾಜ ಒಡೆಯರು (೧೪೭೮-೧೫೧೩), ಮತ್ತು ಮೂರನೇ ಚಾಮರಾಜ ಒಡೆಯರು (೧೫೧೩-೧೫೫೩), ನಲವತ್ತು ವರ್ಷಗಳ ಕಾಲ ಈ ರಾಜ್ಯವನ್ನು ಆಳಿ ಅನೇಕ ಸುಧಾರಣೆಗಳನ್ನು ತಂದು ಜನರು ಶಾಂತಿಯಿಂದ ಬಾಳುವಂತೆ ಮಾಡಿದರು. ಚಾಮುಂಡಿ ಬೆಟ್ಟದಮೇಲೆ ಕೆರೆ ನಿರ್ಮಾಣ ಆದದ್ದು ಇವರಿಂದಲೇ. ಇವರ ಮಗ ತಿಮ್ಮರಾಜ ಒಡೆಯರ್ ೧೫೫೩ರಲ್ಲಿ ಪಟ್ಟಕ್ಕೆ ಬಂದು ನೆರೆಯ ಪಾಳೇಗಾರನ್ನು ಗೆದ್ದು “ಬಿರುದುಳ್ಳವರೆಗೆಲ್ಲಾ ಪ್ರಭು ” ಅನ್ನುವ ಬಿರುದನ್ನೂ ಪಡೆದರು. ಇವರ ಕೊನೆಯ ತಮ್ಮ “ಬೋಳ” ಚಾಮರಾಜ ಒಡೆಯರು (೧೫೭೨ -೧೫೭೬), ನಾಲಕ್ಕು ವರ್ಷ ಮಾತ್ರ ಇವರ ಆಡಳಿತ. ಇವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾಗ ಸಿಡಿಲು ಹೊಡೆದು ಇವರ ಕೂದಲ್ಲೆಲ್ಲಾ ಉದುರಿದ್ದರಿಂದ ಈ ಹೆಸರು ಬಂತಂತೆ!! ಇವರ ಮಗ ಬೆಟ್ಟದ ಚಾಮರಾಜ ಒಡೆಯರು ಎರಡು ವರ್ಷ ಮಾತ್ರ ಆಳಿದರು, ಕಾರಣ, ಅಸಾಮರ್ಥ್ಯತನ (sacked for being inefficient !!) ೧೫೭೮ ರಲ್ಲಿ ಇವರ ತಮ್ಮ ರಾಜ ಒಡೆಯರು ಪಟ್ಟಕ್ಕೆ ಬಂದರು. ಮೈಸೂರಿನಲ್ಲಿ ಯಾದವ ವಂಶವನ್ನು ಸ್ಥಾಪಿಸುವ ಗೌರವ ಯದುರಾಯರದಾದರೆ, ಓ೦ದು ಸಣ್ಣ ಮೈಸೂರು ಪ್ರದೇಶವನ್ನು ದೊಡ್ಡ ರಾಜ್ಯವನ್ನಾಗಿ ಮಾಡಿದವರು ರಾಜ ಒಡೆಯರು. ಇವರು ಸುತ್ತ ಮತ್ತಲ ಪ್ರದೇಶಗಳನ್ನು ಆಕ್ರಮಿಸಿ ಬಲವಾದ ಕೋಟೆಯನ್ನು ಕಟ್ಟಿ ಪ್ರಭಲರಾದರು ಮತ್ತು ೧೬೦೮ ನಲ್ಲಿ ೨೫೦೦೦ ವರಹ ವರಮಾನವುಳ್ಳ ಮೂವತ್ತುಮೂರು ಗ್ರಾಮಗಳಿಗೆ ಅರಸರಾದರು. ವಿಜಯನಗರದ ಅರಸ ಎರಡನೇ ವೆಂಕಟರಾಯನ ಆಡಳಿಕೆಯಲ್ಲಿ ಅವನ ಸಬ೦ಧಿಕ ತಿರುಮಲ ಶ್ರೀರಂಗಪಟ್ಟಣದಲ್ಲಿ ರಾಜಪ್ರತಿನಿಧಿಯಾಗಿದ್ದ. ಆದರೆ ಇವರಿಬ್ಬರಲ್ಲಿ ಸೌಹಾರ್ದತೆಯಿರಲಿಲ್ಲ. ಈ ಪರಿಸ್ಥಿತಿಯನ್ನು ರಾಜ ಒಡೆಯರು ಉಪಯೋಗಿಸಿಕೊಂಡು ೧೬೧೦ ರಲ್ಲಿ ತಿರುಮಲನನ್ನು ಹೊರಗೆ ಹಾಕುವ ಪ್ರಯತ್ನದಲ್ಲಿ ಯಶಸ್ವಿಯಾಗಿ, ವಿಜಯನಗರದ ರಾಜಪ್ರತಿನಿಧಿಯಿಂದ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು ಮೈಸೂರು ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯವನ್ನೆ ಪ್ರಾರಂಭಿಸಿದರು. ಇವರ ಆಡಳಿತದ ಕಾಲ ನಲವತ್ತು ವರ್ಷಗಳು. ಇವರ ಕಾಲದಲ್ಲಿ ಶ್ರೀರಂಗಪಟ್ಟಣ ರಾಜಧಾನಿಯೂ ಆಯಿತು, ಈ ವರ್ಷದಲ್ಲಿ ನವರಾತ್ರಿ ಹಬ್ಬದ ಆಚರಣೆ ಇವರಿಂದಲೇ ಶುರುವಾಗಿದ್ದು. ರಾಜಒಡೆಯರು ೧೬೧೭ ರಲ್ಲಿ ತೀರಿದರು, ಇವರ ಗಂಡು ಮಕ್ಕಳು ಆಗಲೇ ತೀರಿದ್ದರಿಂದ ಅವರ ಮೊಮ್ಮಗ ೧೪ ವರ್ಷದ ಚಾಮರಾಜ ಒಡೆಯರು ಪಟ್ಟಕ್ಕೆ ಬಂದಿದ್ದರೂ ಆಡಳಿತ ದಳವಾಯಿ ಬೆಟ್ಟದ ಅರಸರದ್ದು . ಇವರು ಸುತ್ತ ಮುತ್ತಲಾದ ಪಾಳೆಯಪಟ್ಟುಗಳ ಮೇಲೆ ಧಾಳಿ ನಡೆಸಿ ರಾಜ್ಯವನ್ನು ವಿಸ್ತರಿಸಿದರು. ಇಪ್ಪತ್ತು ವರ್ಷ ಚಾಮರಾಜ ಒಡೆಯರ ಆಳಿಕೆಯಲ್ಲಿ ಅನೇಕ ಸುಧಾರಣೆಗಳು ಬಂದವು. ಮೊದಲನೆಯ ಬಾರಿಗೆ ಸೈನ್ಯದ ಬೆನ್ನೆಲುಬಾಗಿ ಗಜದಳ ಸ್ಥಾಪಿತವಾಯಿತು. ಈಗ ಮೈಸೂರು ರಾಜ್ಯ ವಿಸ್ತಾರವಾಗಿ ಹರಡಿತ್ತು. ಕಾವೇರಿ ನದಿಗೆ ನಾಲೆ, ಮೇಲುಕೋಟೆಯಲ್ಲಿ ಸ್ನಾನ ಘಟ್ಟ ಮತ್ತು ಕೆರೆಗಳ ನಿರ್ಮಾಣವಾಯಿತು. ಇವರು ಸಾಹಿತ್ಯ ಪ್ರಿಯ, ವಾಲ್ಮೀಕಿ ರಾಮಾಯಣದ ಕನ್ನಡ ರೂಪವಾದ ಚಾಮರಾಜೊಕ್ತಿ ವಿಲಾಸ ವನ್ನು ಸ್ವತಃ ರಚಿಸಿದರು. Mysore Dasara Celebration ಇವರು ನಿಧನವಾದ (೧೬೩೭) ನಂತರ ೨೫ ವರ್ಷದ ಎರಡನೇ ರಾಜ ಒಡೆಯರು ಪಟ್ಟಕ್ಕೆ ಬಂದರು. ಆದರೆ ೧೬೩೮ ರಲ್ಲಿ ಇವರು ನಿಧನವಾದರು. ಇವರ ಉತ್ತರಾಧಿಕಾರರು ಸುಪ್ರಸಿದ್ದ ರಣಧೀರ ಕಂಠೀರವ ನರಸರಾಜ ಒಡೆಯರು. ಇವರ ಕತ್ತಿವರಸೆ, ದೈಹಿಕ ಬಲ ಮತ್ತು ಶೌರ್ಯ ಇಂದಿಗೂ ಜನಪ್ರಿಯವಾಗಿದೆ. ಇವರ ಆಡಳಿತದಲ್ಲಿ ಅನೇಕ ಕಷ್ಟಗಳು ಬಂದರೂ ಮೈಸೂರು ರಾಜ್ಯವನ್ನು, ಈಗಿನ ಕೊಡಗು ಪ್ರದೇಶದವರೆಗೂ ವಿಸ್ತರಿಸಿದರು. ಟಂಕಸಾಲೆಯನ್ನು ಸ್ಥಾಪಿಸಿ ತಮ್ಮ ಹೆಸರಿನ ನಾಣ್ಯಗಳನ್ನು ತಂದರು. ಇವರ ಆಡಳಿತದಲ್ಲಿ ರಚಿತವಾದ ಗ್ರಂಥಗಳು, ಚಕ್ರಬಡ್ಡಿ, ಚದರ ಮತ್ತು ಸರಪಣಿ ಅಳತೆ ಮತ್ತು ಮಾರ್ಕಂಡೇಯ ರಾಮಾಯಣ ಮುಂತಾದವು. ಇವರು ನಲವತೈದನೇ ವರ್ಷದಲ್ಲಿ (೧೬೫೯) ನಿಧನರಾದರು. ಇವರ ನಂತರ ದೇವರಾಜ ಒಡೆಯರು, ಚಾಮುಂಡಿಬೆಟ್ಟಕ್ಕೆ ಸಾವಿರ ಮೆಟ್ಟಲು ಮತ್ತು ಮಧ್ಯದಲ್ಲಿ ಸುಂದರವಾದ ವೃಷಭದ ಶಿಲಾಮೂರ್ತಿ ನಿರ್ಮಾಣ ಇವರದ್ದೆ. ೧೬೭೧ ರಲ್ಲಿ ಐರೋಪ್ಯ ಮತ್ತು ಮೈಸೂರು ರಾಜ್ಯದ ವಾಣಿಜ್ಯ ಸಂಪರ್ಕ ನಡೆಯಿತೆಂದು ಚರಿತ್ರೆಕಾರ ಆಮ್ಲೆ ಎಂಬಾತ ಹೇಳಿದ್ದಾನೆ. ೧೬೭೩ ರಲ್ಲಿ ಇವರು ನಿಧನರಾದರು. ಇವರ ನಂತರ ೨೮ ವರ್ಷದ ಚಿಕ್ಕದೇವರಾಜ ಒಡೆಯರು ಪಟ್ಟಕ್ಕೆ ಬಂದು ಕೇವಲ ಐದು ದಿನಗಳಲ್ಲೇ ಮಧುರೆಯ ಚೊಕ್ಕನಾಥನ ಧಾಳಿಯನ್ನು ಎದುರಿಸಬೇಕಾಯಿತು , ನಂತರ ಇಕ್ಕೇರಿ ಮತ್ತು ಬಿಜಾಪುರ, ೧೬೭೭ ರಲ್ಲಿ ಮರಾಠದ ಪ್ರಬಲ ಶಿವಾಜಿಯನ್ನು ಎದುರಿಸಿ ವಿಜಯರಾದರು. ಇವರಿಗೆ ಅನೇಕ ಬಿರದುಗಳು ಬಂದು ಮೈಸೂರಿನ ಸಾರ್ವಭೌಮ ಪ್ರಭುಗಳೆಂದು ಪ್ರಸಿದ್ಧವಾದರು. ೧೬೮೭ರಲ್ಲಿ ಮೊಗಲ್ ಚಕ್ರವರ್ತಿಯ ಪ್ರತಿನಿಧಿ ಖಾಸಿಂಖಾನ್ ನಿಂದ ಬೆಂಗಳೂರನ್ನು ಮೂರು ಲಕ್ಷ ರೂಪಾಯಿಗಳಿಗೆ ಕ್ರಯಕ್ಕೆ ಪಡೆದರು. ಇವರ ಮಂತ್ರಿ ಸಂಪುಟ ಅನೇಕ ಸುಧಾರಣೆಗಳನ್ನು ಜಾರಿ ಮಾಡಿ ಕಂದಾಯ ವಸೂಲಿ ಮತ್ತು ಗ್ರಾಮಕಲ್ಯಾಣಕ್ಕಾಗಿ ಹದಿನೆಂಟು ಇಲಾಖೆಗಳನ್ನು ತೆರೆದರು, ಬೆಂಗಳೂರಿನಲ್ಲಿ ೧೨,೦೦೦ ನೇಯಿಗೆಯವರನ್ನು ತಂದು ಅವರು ತಯಾರಿಸಿದ್ದ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದುಇವರ ಕಾಲದಲ್ಲೇ. ಚಿಕ್ಕದೇವರಾಯ ಒಡೆಯರು ಮೂವತ್ತೆರಡು ವರ್ಷದ ಅಡಳಿಕೆಯ ನಂತರ ೧೭೦೪ರಲ್ಲಿ ನಿಧನರಾದರು. ಮುಂದಿನ ೭೫ ವರ್ಷಗಳು ಒಡೆಯರ ಮನೆತದಲ್ಲಿ ಅನೇಕ ಏರು ಪೇರು ಗಳಾಗಿ ದಳವಾಯಿಗಳು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಈ ರಾಜ್ಯವನ್ನು ಆಳಿದರು. ೧೭೯೯ ರಲ್ಲಿ ಮೈಸೂರು ಮೂರನೇ ಯುದ್ಧದಲ್ಲಿ ಬ್ರಿಟಿಷ್ ಸೈನ್ಯ ಟಿಪ್ಪುಸುಲ್ತಾನ್ ಆಡಳಿತವನ್ನು ಕೊನೆ ಮಾಡಿ ಮೈಸೂರ್ ರಾಜ್ಯವನ್ನು ವಶಪಡಿಸಿಕೊಂಡರು. ನಂತರ ಆಗಿನ ರಾಜಮಾತೆ ಆಗಿದ್ದ ಮಹಾರಾಣಿ ಲಕ್ಷಿ ಅಮ್ಮಣ್ಣಿ ಮತ್ತು ಅರ್ಥರ್ ವೆಲ್ಲೆಸ್ಲಿ (ನಂತರ ಡ್ಯೂಕ್ ಆಫ್ ವೆಲ್ಲಿಂಗ್ಟನ್ ) ಜೊತೆ ಒಪ್ಪಂದ ಆಗಿ ಮೂರು ವರ್ಷದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟಕ್ಕೆ ತಂದರು. Diwan Poornaiah ದಿವಾನ್ ಪೂರ್ಣಯ್ಯನವರು ಇವರಿಗೆ ನೆರವಾಗಿ ರಾಜ್ಯದ ಅಡಿಳಿತಕ್ಕೆ ಮಾರ್ಗದರ್ಶಕರಾದರು. ಹತ್ತು ವರ್ಷಗಳ ನಂತರ ಮಹಾರಾಣಿ ಮತ್ತು ಪೂರ್ಣಯ್ಯ ನವರು ತೀರಿಕೊಂಡು ಮೈಸೂರು ಪ್ರದೇಶದಲ್ಲಿ ಅನೇಕ ಗಲಭೆಗಳು ನಡೆದು ಮೈಸೂರು ಸೈನ್ಯ ಬ್ರಿಟಿಷ್ ನೆರವು ಪಡೆದು ಈ ದಂಗೆಗಳನ್ನು ಅಡಗಿಸಿತು. ಗವರ್ನರ್ ಜನರಲ್ ವಿಲಿಯಂ ಬೆಂಟಿಂಗ್ ಮೈಸೂರು ರಾಜ್ಯವನ್ನು ಬ್ರಿಟಿಷ್ ರ ನೇರ ಅಡಳಿತಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕೆಂದು ನಿರ್ಧರಿಸಿ ೧೮೩೧ ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಡಳಿತವನ್ನು ಕೊನೆ ಮಾಡಿದ. ಹೀಗೆ ಬ್ರಿಟಿಷ್ ಅಧಿಕಾರಿಗಳು ೧೮೩೧-೧೮೮೧ ವರಗೆ ಮೈಸೂರು ರಾಜ್ಯವನ್ನು ಆಳಿದರು. ಈ ರಾಜರಿಗೆ ಮಕ್ಕಳಿರಲಿಲ್ಲವಾದ್ದರಿಂದ ಹತ್ತಿರದ ಸಭ೦ಧಿಕ ಚಾಮರಾಜ ಒಡೆಯರ್ ರವರನ್ನು ದತ್ತು ಪುತ್ರನಾಗಿ ಆರಿಸಿಕೊಂಡು, ಬ್ರಿಟಿಷ್ ಒಪ್ಪಂದದ ನ೦ತರ ಒಡೆಯರ್ ರಾಜ್ಯ ವಂಶದವರು ಪುನಃ ಪಟ್ಟಕ್ಕೆ ಬಂದರು. ಆದರೆ ೧೮೯೪ ನಲ್ಲಿ ಇವರಿಗೆ ಕೇವಲ ೩೨ ವರ್ಷದ ವಯಸ್ಸಿನಲ್ಲಿ ಕಲಕತ್ತೆಗೆ ಭೇಟಿ ಇತ್ತಾಗ ರೋಗಕ್ಕೆ ತುತ್ತಾಗಿ ತೀರಿಕೊಂಡರು. ಇವರ ಮಗ ನಾಲ್ವಡಿಕೃಷ್ಣರಾಜಒಡೆಯರ್೧೯೦೨ ನಲ್ಲಿ ತನ್ನ ೧೮ ವರ್ಷ ತುಂಬಿದಾಗ ಪಟ್ಟಕ್ಕೆ ಬಂದರು. Nalvadi Krishnaraja Wadiyar ಮೈಸೂರ್ ದೇಶ ಆ ಕಾಲದಲ್ಲಿ ಪ್ರಾಮುಖ್ಯತೆ ಪಡೆಯುವುದಕ್ಕೆ ಈ ನಾಲ್ವಡಿ ಮಹಾರಾಜರು ಕಾರಣ. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್, ಮೈಸೂರ್ ಬ್ಯಾಂಕ್, ಸಹಕಾರಿ ಸಂಘಗಳು ಮತ್ತು ಅನೇಕ ಕೈಗಾರಿಕೆಯ ಸಂಸ್ಥೆಗಳು ಇವರ ಪ್ರೇರಣೆಯಿಂದಲೇ ಪ್ರಾರಂಭವಾಗಿದ್ದು. ೧೯೪೦ ಆಗಸ್ಟ್ ನಲ್ಲಿ ಇವರು ನಿಧನರಾದರು. ತಮ್ಮನ ಮಗ ಜಯಚಾಮರಾಜ ಒಡೆಯರ್ ೨೩ ನೇ ವಯಸ್ಸಿನಲ್ಲಿ ಮೈಸೂರು ರಾಜ್ಯದ ೨೫ನೇ ರಾಜರಾಗಿ ಸಿಂಹಾಸನಕ್ಕೆ (೩/೮/೧೯೪೦) ಏರಿದರು . ಭಾರತದ ಸ್ವತಂತ್ರ ಬಂದಮೇಲೆ ೨೬/೧/೧೯೫೦ ರಲ್ಲಿ ರಾಜಪ್ರಮುಖರಾದರು. ಜಯಚಾಮರಾಜ ಒಡೆಯರ್ ಬಹಳ ದೊಡ್ಡ ಮೇಧಾವಿ ಮತ್ತು ಸಂಗೀತ ಪ್ರೇಮಿ. ಲಂಡನ್ Philharmonica Concert Society ಯ ಮೊದಲನೇ ಅಧ್ಯಕ್ಷರು ಮತ್ತು Fellow of Trinity College of Music. ಇವರು ೨೩/೦೯/೧೯೭೪ ನಲ್ಲಿ ನಿಧನರಾದರು. ಸುಮಾರು ೧೩೯೯ ನಲ್ಲಿ ಶುರುವಾದ ಮೈಸೂರು ರಾಜ್ಯ ಮನೆತನ ಇಲ್ಲಿ ಕೊನೆಯಾಯಿತು ಮೈಸೂರು ಅರಸರ ಕುಟಂಬಕ್ಕೆ ಅಲುಮೇಲಮ್ಮನ ಶಾಪ ಇದು ೧೬೧೨ ನಲ್ಲಿ ನಡೆದ ಸ್ವಾರಸ್ಯಕರವಾದ ಒ೦ದು ಪ್ರಸಂಗ, ದೊರೆತ ಮಾಹಿತಿಗಳ ಪ್ರಕಾರ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದ ತಿರುಮಲ ( ಶ್ರೀರಂಗರಾಯ ಅಂತಲೂ ಅವನ ಹೆಸರು ) ಅವರಿಗೆ ಬೆನ್ನುಪಣಿ ಅನ್ನುವ ರೋಗ ಬಂದು ಅದರ ನಿವಾರಣೆಗೆ ಅವನ ಎರಡನೇ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಾನೆ. ಇದನ್ನು ಕೇಳಿ ಮೈಸೂರಿನ ಅರಸ ರಾಜ ಒಡೆಯರ್ ಇದೇ ಸೂಕ್ತ ಸಮಯವೆಂದು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಹೋಗಿ ವಶಪಡಿಸಿಕೊಳ್ಳುತ್ತಾರೆ. ಇದನ್ನು ಕೇಳಿಯೋ ಅಥವಾ ರೋಗದಿಂದಲೋ ತಿರುಮಲರಾಜ ತಲಕಾಡಿನಲ್ಲಿ ತೀರಿಕೊಂಡ ನ೦ತರ ಅಲುಮೇಲಮ್ಮ ಹತ್ತಿರದಲ್ಲೇ ಇರುವ ಮಾಲಂಗಿ ಗ್ರಾಮದಲ್ಲಿ ನೆಲಸುತ್ತಾಳೆ. ಅಮೂಲ್ಯವಾದ ವಜ್ರದ ಮೂಗುಬಟ್ಟು ಮತ್ತು ಅನೇಕ ಒಡೆವೆಗಳು ಈಕೆಯ ಹತ್ತಿರ ಇರುವ ವಿಚಾರ ರಾಜ ಒಡೆಯರಿಗೆ ತಿಳಿದು ಅವುಗಳನ್ನು ವಶಪಡಿಸಿಕೊಳ್ಳಲು ಕೆಲವು ಸೈನಿಕರನ್ನು ಕಳಿಸುತ್ತಾರೆ. ಅಲುಮೇಲಮ್ಮ ತನ್ನ ಒಡೆವೆಗಳ ಜೊತೆ ಮನೆಯಿಂದ ತಪ್ಪಿಸಿಕೊಂಡು ಕಾವೇರಿ ನದಿಯಲ್ಲಿ ಬೀಳುತ್ತಾಳೆ ಮತ್ತು ಬೀಳುವ ಮುಂಚೆ ಕೋಪದಿಂದ “ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ” ಎಂದು ಶಪಿಸುತ್ತಾಳೆ. ಈ ಮಾತುಗಳನ್ನು ಅಟ್ಟಿಸಿಕೊಂಡು ಬಂದ ಸೈನಿಕರು ಕೇಳಿ ರಾಜ ಒಡೆಯರಿಗೆ ತಿಳಿಸಿದಾಗ ಅವನಿಗೆ ತನ್ನ ದುರಾಸೆಯೇ ಇದಕ್ಕೆ ಕಾರಣ ಎಂದು ಅರಿವಾಗಿ,ಅರಮನೆಯ ಪುರೋಹಿತರ ಸಲಹೆಯ ಮೇಲೆ ಅಲುಮೇಲಮ್ಮನ ವಿಗ್ರಹವನ್ನು ಅರಮನೆಯ ಗುಡಿಯಲ್ಲಿ ಪ್ರತಿಷ್ಠೆ ಮಾಡಿದನು. ಮೈಸೂರು ರಾಜ್ಯವಂಶದವರು ಇಂದಿಗೂ ನವರಾತ್ರಿ ಹಬ್ಬದ ಪ್ರಾರಂಭ ಈ ಪೂಜೆಯಿಂದಲೇ ಪ್ರಾರಂಭಿಸುವುದು. ಮೈಸೂರು ಅರಸರ ಇತಿಹಾಸವನ್ನು ನೋಡಿದರೆ ರಾಜರ ದತ್ತು ಪಡೆದ ಮಗನಿಗೆ ಮಕ್ಕಳಾಗಿವೆ ಆದರೆ ಆತನಿಗೆ ಹುಟ್ಟುವ ಮಗನಿಗೆ ಮಕ್ಕಳಾಗದಿರುವುದನ್ನು ಕಾಣಬಹುದು. ಇತ್ತೀಚಿನ ಉದಾಹರಣೆಗೆ ಕೊನೆಯ ಮಹಾರಾಜರು ದತ್ತು ಪುತ್ರ ಜಯಚಾಮರಾಜ ಒಡೆಯರ್ ಗೆ ಶ್ರೀಕಂಠದತ್ತ ಜನಿಸಿದರೂ ಇವರಿಗೆ ಮಕ್ಕಳಿರಲಿಲ್ಲ. ಇವರ ದತ್ತು ಈಗಿನ ಯದುವೀರ್ ಒಡೆಯರ್ ಅವರಿಗೆ ಈಗ ಪುತ್ರ ಸಂತಾನವಾಗಿದೆ. ಕೊನೆಯದಾಗಿ ಈ ರಾಜ್ಯ ವಂಶದ ೫೦೦ ವರ್ಷದ ಚರಿತ್ರೆ ಎಲ್ಲ ಕನ್ನಡಿಗರಿಗೂ ಹೆಮ್ಮೆ ತರುವ ವಿಚಾರ. ಈ ರಾಜ್ಯದ ಅಭಿವೃದ್ಧಿಗೆ ಈ ವಂಶವದವರೇ ಕಾರಣ ಎಂದು ಹೇಳಬಹುದು. 30 June 1799. Coronation of Mummadi Krishnaraja Wodeyar. Dewan Purnaiah is seen standing on the right of the throne and Lt. Col. Wellesley seated on the left. (This picture was inadvertently left out from the earlier publication of this article. Apologies. Ed) ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯ ಪುನರಾವಲೋಕನ April 17, 2020 April 16, 2020 srinivasa mahendrakar7 Comments ಕೆಲವು ತಿಂಗಳ ಹಿಂದೆ ಡಾ. ಎಸ್.ಎಲ್. ಭೈರಪ್ಪನವರ ಬರಹಗಳನ್ನು ಕುರಿತು ಲಂಡನ್ನಿನ ನೆಹರು ಕೇಂದ್ರದಲ್ಲಿ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು ಆ ಸಂದರ್ಭದಲ್ಲಿ ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ‘ ಕಾದಂಬರಿಯನ್ನು ಕುರಿತು ಮಾತನಾಡುವ ಅಪೂರ್ವ ಅವಕಾಶ ನನಗೆ ಒದಗಿ ಬಂದಿತು. ನಾನು ಆಗ ಆಡಿದ ಮಾತುಗಳನ್ನು ಈಗ ಬರವಣಿಗೆಯ ಮೂಲಕ ದಾಖಲಿಸುತ್ತಿದ್ದೇನೆ. ಭೈರಪ್ಪನವರು ಸುಮಾರು ಐವತ್ತು ವರ್ಷಗಳ ಹಿಂದೆ ( ೧೯೬೮) ಬರೆದ ಈ ಕಾದಂಬರಿಯನ್ನು ಈಗ ಪುನರಾವಲೋಕಿಸಲು ಕೆಲವು ಕಾರಣಗಳಿವೆ. ಈ ಕಥೆಯಲ್ಲಿ ಪೂರ್ವ ಮತ್ತು ಪಶ್ಚಿಮಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಭೈರಪ್ಪನವರು ವಿಮರ್ಶೆ ಮಾಡಿದ್ದಾರೆ. ಎರಡು ಸಂಸ್ಕೃತಿಗಳ ನಡುವೆ ಸಂಭವಿಸುವ ಘರ್ಷಣೆಗಳನ್ನು ಕಥೆಯಲ್ಲಿ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ರಾಜಕೀಯ ಮತ್ತು ಸಾಮಾಜಿಕ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿದೆ. ಈ ಹಿನ್ನೆಲೆ ಗಳಲ್ಲಿ ಈ ಕಥೆಯನ್ನು ಮರುಪರಿಶೀಲಿಸಲಾಗಿದೆ. ನಾನು ಹಿಂದೆ ವಿದ್ಯಾರ್ಥಿಯಾಗಿದ್ದಾಗ ಈ ಕಾದಂಬರಿಯನ್ನು ಓದಿದ್ದು, ಇತ್ತೀಚಿಗೆ ಮತ್ತೆ ಈ ಕಾದಂಬರಿಯನ್ನು ಓದಿದಾಗ ಅದರಲ್ಲಿನ ಕೆಲವು ವಿಶೇಷ ಅಂಶಗಳನ್ನು ನಾನು ಗ್ರಹಿಸಿದ್ದೇನೆ. ಕಾದಂಬರಿಯಲ್ಲಿ ಭೈರಪ್ಪನವರು ತರುವ ಮುಖ್ಯ ಪಾತ್ರವಾದ ಕಾಳಿಂಗ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ವ್ಯಾಸಂಗಕ್ಕೆಂದು ಅಮೇರಿಕಾಗೆ ತೆರಳಿ ಅಲ್ಲಿ ಕೆಲಕಾಲ ವಾಸವಾಗಿದ್ದು ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ತನ್ನದಾಗಿಸಿಕೊಂಡು ಅಲ್ಲಿಯ ಬಿಳಿ ಹೆಂಗಸು ಹಿಲ್ಡಾಳನ್ನು ಪ್ರೀತಿಸಿ ಮದುವೆಯಾಗಿ ಸಂಸಾರ ಸಮೇತ ಭಾರತಕ್ಕೆ ಮರಳಿ ಬರುತ್ತಾನೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಮತ್ತು ಆಧುನಿಕ ಯೋಜನೆಗಳನ್ನು ಭಾರತದಲ್ಲಿ ಅನುಷ್ಠಾನಗೊಳಿಸುವ ಸುಂದರ ಕನಸುಗಳನ್ನು ಅವನು ಮತ್ತು ಹಿಲ್ಡಾ ಹೊತ್ತು ಕಾಳೇನಹಳ್ಳಿಗೆ ಧಾವಿಸುತ್ತಾರೆ. ಆನಂತರ ಇಲ್ಲಿ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಗಳನ್ನು ಸಾಮಾನ್ಯ ಓದುಗರು ತಮ್ಮ ಭಾರತೀಯತೆಯ ದೃಷ್ಟಿ ಕೋನದಿಂದ ಅರಿತುಕೊಳ್ಳಬಹುದು. ಕಳೆದ ಎರಡು ದಶಕಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ ನನಗೆ ಭಾರತೀಯತೆ ಮತ್ತು ಪಾಶ್ಚಿಮಾತ್ಯ ಮೌಲ್ಯ ಈ ಎರಡೂ ದೃಷ್ಟಿ ಕೋನಗಳು ಲಭ್ಯವಾಗಿರುವುದರಿಂದ ನಾನು ‘ತಬ್ಬಲಿಯು ನೀನಾದೆ ಮಗನೆ’ ಮರುವಿಮರ್ಶೆಗೆ ಕೈ ಹಾಕಿದ್ದೇನೆ. ಈ ಕಥೆಯಲ್ಲಿ ನಿರ್ದಿಷ್ಟವಾದ ಎರಡು ಅಧ್ಯಾಯಗಳನ್ನು ಗುರುತಿಸಬಹುದು . ಕಥೆಯ ಮೊದಲ ಅಧ್ಯಾಯದಲ್ಲಿ ಕಾಳೇನಹಳ್ಳಿ ಮುಖ್ಯಸ್ಥ ಕಾಳಿಂಗ ಗೌಡಜ್ಜನ ಮುಗ್ಧತೆ, ಆಶಯಗಳು, ಹತಾಶೆ ಅವನ ಧಾರ್ಮಿಕ ನಂಬುಗೆಗಳು ಮತ್ತು ಆಘಾತಗಳನ್ನು ಕಾಣಬಹುದು. ಎರಡನೇ ಅಧ್ಯಾಯದಲ್ಲಿ ಗೌಡಜ್ಜ ತೀರಿದ ಬಳಿಕ ಅವನ ಮೊಮ್ಮಗ ಕಾಳಿಂಗ ಮತ್ತು ಬಿಳಿ ಸೊಸೆ ಹಿಲ್ಡಾರ ಅನುಭವಗಳು, ಸಂಕಟಗಳು ಹಾಗೂ ಎರಡು ಸಂಸ್ಕೃತಿಗಳ ನಡುವೆ ಇರುವ ಕಂದರಗಳು ಓದುಗರ ಕಲ್ಪನೆಗೆ ನಿಲುಕುತ್ತವೆ . ಭೈರಪ್ಪನವರು ಮುನ್ನುಡಿಯಲ್ಲಿ ಹೇಳುವಂತೆ ಈ ಕಥೆಯ ಹಿನ್ನೆಲೆಯಾದ ಕಾಳೇನಹಳ್ಳಿ ಭಾರತದ ಯಾವುದೇ ಕ್ಷೇತ್ರವಾಗಿರಬಹುದು. ಈ ಹಳ್ಳಿ ಯಾವ ಜಿಲ್ಲೆಗೆ ಅಥವಾ ಪ್ರದೇಶಕ್ಕೆ ಸೇರಿರಬಹುದು ಎಂಬ ವಿಚಾರವನ್ನು ಓದುಗರ ಊಹೆಗೆ ಬಿಟ್ಟಿದ್ದಾರೆ. ಈ ಕಥೆಯಲ್ಲಿ ಬರುವ ಸಾಂಸಾರಿಕ ಬಿಕ್ಕಟ್ಟು ಸಂಘರ್ಷಣೆಗಳು ಭಾರತೀಯತೆ ಎಂಬ ಚೌಕಟ್ಟಿನ ಒಳಗೆ ಸೀಮಿತಗೊಂಡಿರುವುದರಿಂದ ಭಾರತದ ಯಾವ ಮೂಲೆಯಲ್ಲಿಯಾದರೂ ನೆಲೆಸಿರುವ ಭಾರತೀಯರ ಬದುಕಿಗೆ ಪ್ರಸ್ತುತವಾಗುತ್ತದೆ. ಈ ಕಾದಂಬರಿ ಇತರ ಭಾಷೆಗೆ ಅನುವಾದಗೊಂಡಾಗಲೂ ಅದು ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತದೆ. “ಧರಣಿ ಮಂಡಳ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು” ಎಂದು ಮೊದಲುಗೊಳ್ಳುವ ಪುಣ್ಯಕೋಟಿ ಗೋವಿನಹಾಡು ಈ ಕಥೆಗೆ ಮೌಲಿಕವಾದ ತಳಹದಿಯನ್ನು ನೀಡಿರುವುದಲ್ಲದೆ ಒಂದು ರೂಪಕವಾಗಿ ಕೂಡ ಪರಿಣಮಿಸಿದೆ. ಗೌಡಜ್ಜ ಅನಕ್ಷರಸ್ತ ಮುಗ್ಧನಾಗಿದ್ದರೂ ಅವನಿಗೊಂದು ಸಂಸ್ಕಾರ ಮತ್ತು ವ್ಯವಹಾರ ಜ್ಞಾನವಿರುವುದನ್ನು ಕಾಣಬಹುದು. ಅವನು ಸ್ಥಳೀಯ ಶಾಲಾ ಮಾಸ್ತರರಿಂದ ಕೇಳಿದ ಪದ್ಯ; “ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ ಮೇದು ಮನೆಗೈದು ಅಮೃತವೀವೆ ಅದನುಂಡು ನನಗೆರಡು ಬಗೆವ ಮಾನವ ಹೇಳು, ನೀನಾರಿಗಾದೆಯೋ ಎಲೆಮಾನವ “ ಅವನ ನಂಬಿಕೆಗಳಿಗೆ ಭಧ್ರವಾದ ಬುನಾದಿಯನ್ನು ಒದಗಿಸುತ್ತದೆ. ಹಿಂದೂ ಧರ್ಮದಲ್ಲಿ ಅತೀ ಪೂಜನೀಯವಾದ ಗೋವಿನ ಬಗ್ಗೆ ಅವನ ಪ್ರೀತಿ ಗೌರವಗಳು ಇಮ್ಮಡಿಯಾಗುತ್ತವೆ. ಗೋವು ಗೌಡಜ್ಜನ ಭಾವನೆಗಳಲ್ಲಿ ಒಂದು ದೇವತೆಯಾಗಿ ಹಾಗೂ ಅವನ ತಾಯಿಯಾಗಿ ಕಾಣತೊಡಗುತ್ತದೆ. ತನ್ನ ಬದುಕಿನ ಪ್ರತಿಯೊಂದು ಕ್ಷಣವನ್ನು ಗೋವಿನ ಏಳಿಗೆಗಾಗಿ ಮೀಸಲಿಡುತ್ತಾನೆ. ತನ್ನ ಮನೆಯಲ್ಲಿ ನಡೆದ ಕೆಲವು ಪವಾಡ ಸದೃಶ ಸನ್ನಿವೇಶಗಳು ಉದಾಹರಣೆಗೆ ಮೊಮ್ಮಗ ತಾಯಿಯ ಎದೆಹಾಲು ಇಲ್ಲದೆ ಕ್ಷೀಣವಾಗುತ್ತಿರುವಾಗ ಪುಣ್ಯಕೋಟಿ ಹಸುವಿನ ಮೊಲೆಗೆ ಮಗುವಿನ ಬಾಯಿಟ್ಟು ಹಾಲು ಚಿಮ್ಮಿಸುವ ಘಟನೆ ಅವನ ನಂಬಿಕೆಗಳನ್ನು ಮತ್ತಷ್ಟು ಧೃಢವಾಗಿಸುತ್ತದೆ ಪಶುಗಳನ್ನು ಪಶುಗಳಂತೆ ಪರಿಗಣಿಸಿ ಗೌಡಜ್ಜನ ಭಾವನೆಗಳಿಗೆ ಸ್ಪಂದಿಸಲಾರದ ಮತ್ತು ಹಿಂದೂ ಧರ್ಮದ ಸೂಕ್ಷ್ಮತೆಗಳನ್ನು ಗ್ರಹಿಸಲಾರದ ಕೆಲವು ಸರ್ಕಾರಿ ಆಫೀಸರ್ಗಳು ಗೌಡಜ್ಜನಿಗೆ ಕೆಲವು ಬಿಕ್ಕಟ್ಟುಗಳನ್ನು ಮತ್ತು ಸವಾಲುಗಳನ್ನು ಒಡ್ಡುತ್ತಾರೆ . ಉದಾಹರಣೆಗೆ ಗೌಡಜ್ಜನ ಮಗ ಕೃಷ್ಣ ಮತ್ತು ಪುಣ್ಯಕೋಟಿ ಗೋವು ಇಬ್ಬರೂ ಕಿರುಬನ ಆಕ್ರಮಣಕ್ಕೆ ತುತ್ತಾಗಿ ಅವರ ಶವಸಂಸ್ಕಾರ ಮಾಡಿರುವ ಗೋಮಾಳದ ಮೇಲೆ ಸಾರ್ವಜನಿಕ ಮೋಟಾರು ರಸ್ತೆಯನ್ನು ನಿರ್ಮಿಸಲು ಸರ್ಕಾರ ಆದೇಶ ನೀಡಿದಾಗ ಮತ್ತು ಗೋಮಾಳ ಪ್ರದೇಶಗಳನ್ನು ಕೃಷಿಭೂಮಿಯಾಗಿ ಪರಿವರ್ತನೆ ಮಾಡಲು ಸರ್ಕಾರ ಮುಂದಾದಾಗ ಗೌಡಜ್ಜನ ನಂಬಿಕೆಗಳಿಗೆ ಕೊಡಲಿ ಪೆಟ್ಟು ಬೀಳುತ್ತದೆ. ಸರ್ಕಾರದ ಈ ಧೋರಣೆಗಳು ಮತ್ತು ಅದರ ಹಿನ್ನೆಲೆಗಳು ಅವನಿಗೆ ಅರ್ಥವಾಗುವುದಿಲ್ಲ. ಈ ರೀತಿಯಾದ ಕೆಲವು ಘಟನೆಗಳಿಂದ ಅವನಿಗೆ ನಿರಾಶೆಯುಂಟಾಗಿ ಮಾನಸಿಕ ಆಘಾತಗಳು ಉಂಟಾಗುತ್ತವೆ. ಇಷ್ಟಾದರೂ ಗೌಡಜ್ಜ “ಗೋವಾದಿ”ಯಾಗಿ ತನ್ನ ಸಕಲ ಪ್ರಯತ್ನಗಳಿಂದ ಪುಣ್ಯಕೋಟಿಗೆಂದೇ ಮೀಸಲಾದ ಒಂದು ದೇವಸ್ಥಾನವನ್ನು ಕಟ್ಟಿಸಿ ಸಂತೃಪ್ತನಾಗುತ್ತಾನೆ ಭೈರಪ್ಪನವರು ಕಥೆಯ ಉದ್ದಕ್ಕೂ ಪ್ರಗತಿ ಮತ್ತು ಜನರ ನಂಬಿಕೆ ಹಾಗೂ ಭಾವನೆಗಳ ನಡುವೆ ಸಂಭವಿಸುವ ತುಮುಲಗಳನ್ನು ಮತ್ತು ಘರ್ಷಣೆಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದಿಟ್ಟಿದ್ದಾರೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಸರ್ಕಾರ ತೆಗದುಕೊಳ್ಳುವ ಕೆಲವು ಕ್ರಮಗಳು ಒಬ್ಬ ವ್ಯಕ್ತಿಯ ಒಂದು ಆರ್ಥಿಕ ಪರಿಸ್ಥಿತಿಗೆ ಅಥವಾ ನಂಬಿಕೆ ಮತ್ತು ಭಾವನೆಗಳಿಗೆ ನಷ್ಟವನ್ನು ಉಂಟುಮಾಡಬಹುದು. ಹೀಗಾದಾಗ ಸರ್ಕಾರ ಸೂಕ್ತವಾದ ಪರಿಹಾರ ಧನವನ್ನು ನೀಡುತ್ತದೆ. ಇದರಿಂದ ಆರ್ಥಿಕ ನಷ್ಟವನ್ನು ತುಂಬಬಹುದಾದರೂ ನಂಬಿಕೆ ಮತ್ತು ಭಾವನೆಗಳಿಗಾದ ನಷ್ಟವನ್ನು ತುಂಬಲು ಸಾಧ್ಯವೇ ? ಎಂಬ ಪ್ರಶ್ನೆ ಓದುಗರಲ್ಲಿ ಮೂಡುತ್ತದೆ. ಗೌಡಜ್ಜನ ಮೊಮ್ಮಗ ಕಾಳಿಂಗ ತನ್ನ ವಂಶಸ್ಥರು ಪಾರಂಪಾರಿಕವಾಗಿ ನಡೆಸಿಕೊಂಡು ಬಂದಿರುವ ಪಶುಸಂಗೋಪನೆ ಮತ್ತು ಕೃಷಿ ಇವುಗಳ ಬಗ್ಗೆ ಹೆಚ್ಚಿನ ಶಿಕ್ಷಣಕ್ಕಾಗಿ ತನ್ನ ಹಳ್ಳಿಯನ್ನು ತೊರೆಯುತ್ತಾನೆ. ಗೌಡಜ್ಜನ ನಿರೀಕ್ಷೆಗಳನ್ನು ನಿರ್ಲಕ್ಷಿಸಿ ಉನ್ನತ ವ್ಯಾಸಂಗಕ್ಕೆಂದು ಅಮೇರಿಕಾಗೆ ತೆರಳುತ್ತಾನೆ. ಗೌಡಜ್ಜನ ಸಂಸಾರದಲ್ಲಿ ಉಂಟಾಗುವ ಏರುಪೇರುಗಳಿಂದ ನಿರಾಶೆ ಆವರಿಸಿಕೊಂಡರೂ ಗೌಡಜ್ಜ ಅವುಗಳನ್ನು ಎದುರಿಸಿ ಮುಂದೆ ಸಾಗುತ್ತಾನೆ. ತನ್ನದೇ ಆದ ನಂಬಿಕೆಗಳನ್ನು ಕಟ್ಟಿಕೊಂಡು ಅದನ್ನು ಉಳಿಸಿಕೊಂಡು ಒಬ್ಬ ಆದರ್ಶವಾದಿಯಾಗುತ್ತಾನೆ. ಭೈರಪ್ಪನವರು ಈ ಗೌಡಜ್ಜನ ಪಾತ್ರವನ್ನು ಲೌಕಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಒತ್ತು ನೀಡಿ ಬೆಳೆಸಿದ್ದಾರೆ ಎನ್ನಬಹುದು. ಎಲ್ಲ ಕಥೆಗಳಲ್ಲೂ ಸಮಾಜಕ್ಕೆ ಅಗತ್ಯವಿರುವ ಒಂದು ನೈತಿಕ ಸಂದೇಶವನ್ನು ಓದುಗರು ನಿರೀಕ್ಷಿಸುವುದು ಸಹಜ. ಇದನ್ನು ಪೂರೈಸುವುದು ಲೇಖಕನ ಹೊಣೆ. ಈ ಕಥೆಯಲ್ಲಿ ಗೌಡಜ್ಜನಲ್ಲದೆ ಪುರೋಹಿತ ವೆಂಕಟರಮಣ ಕೂಡಾ ತನ್ನ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಬದ್ಧನಾಗಿ ಅವುಗಳನ್ನು ತನ್ನ ಬದುಕಿನಲ್ಲಿ ಅನುಷ್ಠಾನ ಗೊಳಿಸುವ ಮೂಲಕ ಓದುಗರ ನಿರೀಕ್ಷೆಗೆ ನಿಲುಕುತ್ತಾನೆ. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿ ಸೌಂದರ್ಯ ಅಥವಾ ಅಲಂಕಾರ ಶಾಸ್ತ್ರ (Aesthetics) ಅಡಗಿದೆಯೇ ಎಂಬ ವಿಚಾರ ಬಂದಾಗ ಕಥೆಯಲ್ಲಿನ ಹಲವು ಸೊಗಸಾದ ಭಿತ್ತಿಗಳು ನಮ್ಮ ನೆನಪಿನಲ್ಲಿ ಸುಳಿಯುತ್ತವೆ. ಗೌಡಜ್ಜನ ಮಗ ಕೃಷ್ಣೇಗೌಡ ಎತ್ತರವಾದ ಆಳು. ಹಣೆಗೆ ತಿಲಕವಿಟ್ಟು ಕೊರಳಿಗೆ ಬಿಲ್ಲ ಸರ ಮತ್ತು ಬೆರಳುಗಳಿಗೆ ಮುದ್ರೆಯುಂಗುರ ತೊಟ್ಟು ಬಾಯಿತುಂಬಾ ವೀಳ್ಯಜಗಿದು ಕೆಂದುಟಿಗಳನ್ನು ಜೋಡಿಸಿ ಅರುಣಾದ್ರಿ ಬೆಟ್ಟದ ತಪ್ಪಲಿನ ಹಸಿರುಹುಲ್ಲುಗಾವಲಿನಲ್ಲಿ ಕೊಳಲುನ್ನುಊದಿದಾಗ ಪುಂಡ ಹಸುಗಳು ಅವನ ಸುತ್ತ ನೆರದು ಪಿಳ್ಳಂಗೋವಿಯ ಸ್ವರಕ್ಕೆ ಅವು ಮರುಳಾಗುವ ಚಿತ್ರಣ ನಮಗೆ ತಟ್ಟನೆ ನೀಲಿವರ್ಣದ ಶ್ಯಾಮ ಯಮುನೆಯ ತಟದಲ್ಲಿ ಮರದ ಕೆಳೆಗ ನಿಂತು ಹಸುಗಳ ನಡುವೆ ಕೊಳಲನ್ನೂದುವ ಹಲವಾರು ಖ್ಯಾತ ಕುಂಚದ ಕಲೆಗಳನ್ನು ನೆನಪಿಗೆ ತರುತ್ತದೆ. ಭೈರಪ್ಪನವರು ತರುವ ಹಳ್ಳಿ ಚಿತ್ರಣಗಳು ಕಣ್ಣಿಗೆ ಕಟ್ಟಿದಂತೆ ಗೋಚರಿಸುತ್ತವೆ. ಮೇಲೆ ಪ್ರಸ್ತಾಪ ಮಾಡಿದ ಪ್ರಶಾಂತ ಚಿತ್ರಕ್ಕೆ ಅಭಿಮುಖವಾಗಿರುವ ರೌದ್ರ ಸನ್ನಿವೇಶವನ್ನು ಕೂಡ ಭೈರಪ್ಪನವರು ಚಿತ್ರಿಸಿದ್ದಾರೆ. ಮಾರಿಕೇರಿ ಮಾರಮ್ಮನ ಜಾತ್ರೆಯನ್ನು ವೀಕ್ಷಿಸಲು ಗೌಡಜ್ಜನ ಮೊಮ್ಮಗ ಕಾಳಿಂಗ, ಅವನ ಹೆಂಡತಿ ಹಿಲ್ಡಾ ಮತ್ತು ಮಗ ಜ್ಯಾಕ್ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಕೋಣನ ಬಲಿಕೊಡುವ ದೃಶ್ಯ ಬಹಳ ಪರಿಣಾಮಕಾರಿಯಾಗಿದೆ. ಮಾರಮ್ಮನ ಜಾತ್ರೆಯಲ್ಲಿ ಸೇರಿದ ಜನ ಜಂಗುಳಿ, ಉರಿಯುವ ಬಿಸಿಲು, ಮೈಗೆ ಮುಖಕ್ಕೆ ಕುಂಕುಮ ಲೇಪಿಸಿಕೊಂಡು ಬರುವ ಭೀಮಕಾಯದ ಗಂಡಾಳು ಬೇವಿನ ಸೊಪ್ಪಿನಿಂದ ಬುಸುಗುಟ್ಟುತ್ತಿರುವ ಕೋಣಗಳ ಮೇಲೆ ನೀರು ಸಿಂಪಡಿಸಿ ಎಳೆದು ಹಿಡಿದ ಕೋಣಗಳ ಮೇಲೆ ತಮ್ಮಟೆಯ ರುದ್ರ ಬಡಿತಗಳ ಹಿನ್ನೆಲೆಯಲ್ಲಿ ಹರಿತವಾದ ಕೊಡಲಿಯಿಂದ ಪ್ರಹಾರ ಮಾಡಿ ಒಂದೊಂದು ಕೋಣಗಳ ಶಿರಚ್ಛೇದನ ಮಾಡುತ್ತಾನೆ. ಅಲ್ಲಿ ರಕ್ತದ ಕಾಲುವೆ ಹರಿದು ಸತ್ತ ಕೋಣಗಳ ಶವದ ರಾಶಿಯೇ ಬೆಳದು ಹೋಗುವ ಒಂದು ಭೀಕರ ಸನ್ನಿವೇಶವನ್ನು ಭೈರಪ್ಪನವರು ಚಿತ್ರಿಸಿದ್ದಾರೆ. “ಡಿಯರ್ ಈ ಅನಾಗರಿಕ ಹಿಂಸೆಯ ದೃಶ್ಯ ಸಾಕು ನಡಿ ಮನೆಗೆ ಹೋಗೋಣ” ವೆಂದು ಹಿಲ್ಡಾ ತನ್ನ ಗಂಡ ಕಾಳಿಂಗನಿಗೆ ಸೂಚಿಸುವಲ್ಲಿ ಈ ರೌದ್ರ ಸನ್ನಿವೇಶ ಕೊನೆಗೊಳ್ಳುತ್ತದೆ. “ಗೋವಿನ ಸಂರಕ್ಷಣೆಗಾಗಿ ಶಸ್ತ್ರಧಾರಣೆ ಮಾಡಬೇಕು” “ಯಾರ ಮನೇಲಿ ಹಸು ದುಃಖ ಪಡುತ್ತೋ ಅವನು ನರಕಕ್ಕೆ ಹೋಗುತ್ತಾನೆ” ಎಂಬ ವಿಚಾರಗಳನ್ನು ತಂದು ಭೈರಪ್ಪನವರು ಗೋವು ಹಿಂದುಗಳಿಗೆ ಎಷ್ಟು ಪವಿತ್ರ ಎಂಬುದನ್ನು ಮನದಟ್ಟು ಮಾಡುತ್ತಾರೆ. ಕಥೆಯ ಮೊದಲರ್ಧದಲ್ಲಿ ಬೆಳಸಿದ ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತರಾರ್ಧದಲ್ಲಿ ತೀಕ್ಷ್ಣ ವಿಮರ್ಶೆಗೆ ಒಳಪಡಿಸುತ್ತಾರೆ. ಕಥೆಯ ಎರಡನೆ ಭಾಗದಲ್ಲಿ ಅಮೇರಿಕಾದ ಸ್ನಾತಕೋತ್ತರ ಪದವಿ ಪಡೆದ ಕಾಳಿಂಗ ಪಾಶ್ಚಿಮಾತ್ಯ ಸಾಂಸ್ಕೃತಿಕ ಮೌಲ್ಯಗಳನ್ನು ತನ್ನದಾಗಿಸಿಕೊಂಡು ಹೆಂಡತಿ ಹಿಲ್ಡಾ ಜೊತೆ ತನ್ನ ಸ್ವಗ್ರಾಮಕ್ಕೆ ಮರಳುತ್ತಾನೆ. ಆಧುನಿಕ ಉತ್ತಮ ಕೃಷಿ ತಂತ್ರಜ್ಞಾನದ ಮೂಲಕ ಉತ್ಪನ್ನಗಳನ್ನು ಹೆಚ್ಚು ಗೊಳಿಸುವ ಕನಸುಗಳನ್ನು ಹೊತ್ತು ತರುತ್ತಾನೆ. ಅವನ ಬಾಲ್ಯಗೆಳಯ ವೆಂಕಟರಮಣ ಶಾಲಾ ಮೇಷ್ಟ್ರಾಗಿ ಕಾಳೇನಹಳ್ಳಿಯಲ್ಲಿ ನೆಲೆಸಿರುತ್ತಾನೆ. ತಂದೆ ಜೋಯಿಸರಾದ್ದರಿಂದ ಸಂಸ್ಕೃತಪಾಠ ಕಲಿತು ಪುರೋಹಿತ್ಯದಲ್ಲಿ ತೊಡಗಿ, ಗೌಡಜ್ಜ ಕಟ್ಟಿಸಿದ ಪುಣ್ಯಕೋಟಿ ದೇವಸ್ಥಾನದಲ್ಲಿ ಅರ್ಚಕನಾಗಿರುತ್ತಾನೆ. ಹಿಲ್ಡಾ ಜೊತೆ ಮಾತಾನಾಡುವ ಮಟ್ಟಿಗೆ ಇಂಗ್ಲೀಷ್ ಬಲ್ಲವನಾಗಿರುತ್ತಾನೆ. ಅವನ ಮಡಿ ಮೈಲಿಗೆ ಮತ್ತು ಸಂಪ್ರದಾಯಿಕ ಚಿಂತನೆಗಳು, ಕಾಳಿಂಗ ಮತ್ತು ಹಿಲ್ಡಾರ ವೈಚಾರಿಕ, ವೈಜ್ಞಾನಿಕ ಪಾಶ್ಚಿಮಾತ್ಯ ಆಲೋಚನೆಗಳ ಜೊತೆ ಆಗಾಗ್ಗೆ ಸಂಘರ್ಷಿಸುತ್ತವೆ. ಹಿಲ್ಡಾ ಒಂದು ಹೆಣ್ಣಾಗಿ ಗಂಡಸಿನಂತೆ ದುಡಿಯುವುದು, ಮೆಶೀನುಗಳಿಂದ ಹಾಲು ಕರೆಯುವುದು, ಮಾಂಸಾಹಾರ ಅದರಲ್ಲೂ ಗೋಭಕ್ಷಣೆ ಮಾಡುವುದು ವೆಂಕಟರಮಣನನ್ನು ಕೆರಳಿಸುತ್ತವೆ. ವೆಂಕಟರಮಣ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನಾಗರಿಕ ಸಂಸ್ಕೃತಿಯೆಂದು ಪರಿಗಣಿಸುತ್ತಾನೆ. ಹಿಲ್ಡಾ ವೆಂಕಟರಮಣನ ನಂಬಿಕೆಗಳನ್ನು ವೈಜ್ಞಾನಿಕ ವಸ್ತುನಿಷ್ಠೆಗಳ ಮೂಲಕ ಪ್ರಶ್ನಿಸುತ್ತಾ ಹೋಗುತ್ತಾಳೆ. ಗೋವನ್ನು ಮನುಷ್ಯರ ಹಿತದೃಷ್ಟಿಗಿಂತ ಮೇಲಿಟ್ಟು ನೋಡುವ ಮಾನವೀಯತೆಯ ನಿಲುವನ್ನು ಅಣಕಿಸುತ್ತಾಳೆ. ಮಾಂಸಾಹಾರ ಪಾಪವಾದರೆ ಇತರ ಮಾಂಸಾಹಾರಗಳಾದ ಆಡು, ಕುರಿ, ಕೋಳಿ, ಮೀನುಗಳನ್ನು ತಿನ್ನುವ ಭಾರತೀಯರಿಗೆ ಗೋಮಾಂಸವಷ್ಟೇ ಏಕೆ ವರ್ಜ್ಯ ? ಎಂದು ವಾದಿಸುತ್ತಾಳೆ. ಈ ಇಬ್ಬರ ನಡುವಿನ ವಾಗ್ವಾದ ವೆಂಕಟರಮಣನನ್ನು ಎಷ್ಟರ ಮಟ್ಟಿಗೆ ಕೆರಳಿಸುವುದೋ ಅಷ್ಟರ ಮಟ್ಟಿಗೆ ಹಿಲ್ಡಾಳನ್ನು ಕೆರಳಿಸುತ್ತದೆ. ಅದೇ ಸಿಟ್ಟಿನಲ್ಲಿ ಹಿಲ್ಡಾ ತನ್ನ ಸ್ವತ್ತಿನಲ್ಲಿರುವ ಪುಣ್ಯ ಕೋಟಿ ತಳಿಯ ಗೋವನ್ನು ತನ್ನ ಕೆಲಸದಾಳು ಜಮಾಲಾನ ಸಹಾಯದಿಂದ ಕೊಂದು ಗೋಮಾಂಸದ ಅಡುಗೆ ಮಾಡಿಸಿಕೊಂಡು ತಿಂದು ಬಿಡುತ್ತಾಳೆ. ಈ ವಿಚಾರ ಹಳ್ಳಿಯವರಿಗೆ ತಲುಪಿ ಕಾಳಿಂಗ ಮತ್ತು ಅವನ ಹೆಂಡತಿಗೆ ಯಾವ ರೀತಿ ಮತ್ತು ಎಷ್ಟರ ಮಟ್ಟಿಗೆ ಶಿಕ್ಷೆ ವಿಧಿಸಬೇಕು ಎಂಬ ವಿಚಾರದ ಬಗ್ಗೆ ಹಳ್ಳಿಜನಗಳು ಹೇಗೆ ಭಾವೋದ್ವೇಗದಿಂದ ಪ್ರತಿಕ್ರಿಯೆ ತೋರುತ್ತಾರೆ ಎಂಬುದನ್ನು ಭೈರಪ್ಪನವರು ಸ್ವಾರಸ್ಯಕರವಾಗಿ ಕಥೆಯಲ್ಲಿ ದಾಖಲಿಸಿದ್ದಾರೆ. ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದ ಹಳ್ಳಿ ಜನಗಳ ಮುಗ್ಧತೆ, ಹಿಲ್ಡಾ ಮತ್ತು ಕಾಳಿಂಗನ ಮನೆಯಲ್ಲಿ ಬಂದೂಕ ವಿಟ್ಟುಕೊಂಡಿರುವುದರ ಬಗ್ಗೆ ಭಯ , ಅಸಹಾಯಕತೆ, ಆಕ್ರೋಶ ಈ ಭಾವನೆಗಳನ್ನೊಳಗೊಂಡ ಸನ್ನಿವೇಶದಲ್ಲಿ ಹಾಸ್ಯದ ಎಳೆಯ ಜೊತೆಗೆ ಗಂಭೀರ ಗ್ರಾಮೀಣ ರಾಜಕೀಯದ ಒಳನೋಟವನ್ನು ಕಾಣಬಹುದು. ಕಾಳಿಂಗನ ತಾಯಿ ತಾಯವ್ವ, ತನ್ನ ಮಗ ಮತ್ತು ಬಿಳಿ ಸೊಸೆಯ ಧರ್ಮಹೀನ ಬದುಕನ್ನು ವೀಕ್ಷಿಸುತ್ತ ತನ್ನ ಗ್ರಾಮೀಣ ಸಮಾಜ ಅಂಗೀಕರಿಸಲಾಗದ ನಡೆ ನುಡಿಗಳನ್ನು ಕಂಡಾಗ ಅವಳಿಗೆ ತೀವ್ರ ಅಸಮಾಧಾನ ಉಂಟಾಗುತ್ತದೆ. ಮಗ ಮತ್ತು ಸೊಸೆಯ ಮೇಲಿನ ಪ್ರೀತಿ ಮತ್ತು ದ್ವೇಷ ಅವಳ ಅಂತರಂಗದಲ್ಲಿ ಭಾವನೆಗಳ ಅಲ್ಲೋಲ ಕಲ್ಲೋಲವನ್ನು ಉಂಟುಮಾಡುತ್ತದೆ. ತಾನು ಮೂಕಿಯಾದುದರಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ನಿಸ್ಸಹಾಯಕಳಾಗಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಮೂಕ ಸಾಕ್ಷಿಯಾಗಿ ಪರಿತಪಿಸುವುದು ಕಥೆಗೆ ವಿಶೇಷವಾದ ಆಯಾಮವನ್ನು ತಂದು ಕೊಟ್ಟಿದೆ. ಪರಿವರ್ತನೆಯೆಂಬ ಅನಿವಾರ್ಯ ಪ್ರವಾಹದಲ್ಲಿ ಹಳೆ ಮೌಲ್ಯಗಳು ಕೊಚ್ಚಿಕೊಂಡು ಹೋಗುವಾಗ ಅದನ್ನು ನಂಬಿಕೊಂಡವರ ಖೇದವನ್ನು ಮಾತಿನಲ್ಲಿ ಕೂಡ ಅಭಿವ್ಯಕಪಡಿಸಲು ಸಾಧ್ಯವಿಲ್ಲದಿರುವಾಗ ಮೂಕಿ ತಾಯವ್ವ ಹೇಗೆ ತನ್ನ ಅಸಮ್ಮತಿಯನ್ನು ತಿಳಿಸಬಲ್ಲಳು? ಹಲವಾರು ಅನ್ಯಾಯಗಳ ಬಗ್ಗೆ ಮೌನವಾಗಿ ಪ್ರತಿಭಟನೆ ನಡೆಸುವ ಗಾಂಧಿ ತತ್ವಕ್ಕೆ ತಾಯವ್ವನ ಮೂಕಸಾಕ್ಷಿ ಪ್ರತೀಕವಾದಂತಿದೆ. ಕಥೆಯ ಕೊನೆಯಲ್ಲಿ ಹಿಲ್ಡಾ ಕೆಲವು ವಯಸ್ಸಾದ ಗೋವುಗಳನ್ನು ಕೆಲವು ದಲ್ಲಾಳಿಗಳ ಮೂಲಕ ಕಸಾಯಿಖಾನೆಗೆ ಮಾರಿಕೊಳ್ಳುತ್ತಾಳೆ. ಕಥೆಯಲ್ಲಿನ ಈ ಹಂತದಲ್ಲಿ ಕಾಳಿಂಗ ತನ್ನ ತಂದೆ, ತಾಯಿ, ಅಜ್ಜ ಅಜ್ಜಿಯರನ್ನು ಕಳೆದುಕೊಂಡಿರುತ್ತಾನೆ. ಹಳ್ಳಿಗರ ಆಕ್ರೋಶಕ್ಕೆ ತುತ್ತಾಗಿ ಅವರ ಮತ್ತು ತನ್ನ ಆಪ್ತಗೆಳೆಯ ವೆಂಕಟರಮಣನ ಸ್ನೇಹ ವಿಶ್ವಾಸಗಳನ್ನೂ ಕಳೆದುಕೊಳ್ಳುತ್ತಾನೆ. ಅವನ ಪ್ರೀತಿಯ ಮಡದಿ ಹಿಲ್ಡಾ ಅಮೆರಿಕಾಗೆ ವಾಪಸ್ಸು ತೆರಳುವ ಮಾತುಗಳನ್ನಾಡುತ್ತಾಳೆ. ಈ ಆಘಾತಗಳಲ್ಲದೆ ಕಾಳಿಂಗ ತನಗೆ ಮತ್ತು ತನ್ನ ಮಗಳು ಎಸ್ತರಿಗೆ ಕೆಚ್ಚಲಿನ ಹಾಲುಣಿಸಿ ಬದುಕಿಸಿದ ಪುಣ್ಯಕೋಟಿ ಹಸುಗಳನ್ನು ಕಸಾಯಿಖಾನೆಗೆ ಕಳೆದುಕೊಂಡು ತಬ್ಬಲಿಯಾಗುತ್ತಾನೆ! ಅವನಿಗೆ ಹಿಲ್ಡಾ ಹಸುಗಳನ್ನು ಮಾರಿರುವ ವಿಚಾರ ತಿಳಿದಕೊಡಲೆ ಗೋವುಗಳನ್ನರಸಿಕೊಂಡು ಅವು ಮುಂಬೈನಲ್ಲಿ ಇರಬಹುದೆಂಬ ಸುಳಿ ಸಿಕ್ಕಾಗ ಅಲ್ಲಿಯ ಕಸಾಯಿಖಾನೆಗೆ ತ್ವರಿತದಲ್ಲಿ ತೆರಳುತ್ತಾನೆ. ಅಲ್ಲಿ ನೆರೆದ ನೂರಾರು ಗೋವುಗಳಲ್ಲಿ ತನ್ನ ಪುಣ್ಯಕೋಟಿ ಗೋವುಗಳನ್ನು ಗುರುತಿಸಲು ಎಷ್ಟು ಪ್ರಯತ್ನಿಸಿದರೂ ಅವನಿಗೆ ಸಾಧ್ಯವಾಗುವುದಿಲ್ಲ. ಈ ಒಂದು ಹಂತದಲ್ಲಿ ‘ತಬ್ಬಲಿಯು ನೀನಾದೆ ಮಗನೆ’ ಎಂಬ ಕಥೆಯ ನಿಜವಾದ ಅರ್ಥ ಓದುಗರ ಕಲ್ಪನೆಗೆ ದೊರೆಯುತ್ತದೆ . ಭೈರಪ್ಪನವರ ಕೆಲವು ಕೃತಿಗಳಲ್ಲಿ ಕಥೆಗೆ ಒಂದು ನಿರ್ದಿಷ್ಟವಾದ ಅಂತ್ಯವಿಲ್ಲ ಎನ್ನುವ ವಿಚಾರವನ್ನು ಗಮನಿಸಬಹುದು. ಇದನ್ನು ಭೈರಪ್ಪನವರೇ ಒಂದು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಈ ಹಿನ್ನೆಲೆಯಲ್ಲಿ ಹೊರತಾಗಿಲ್ಲ ಎನ್ನಬಹುದು. ಕಥೆಯಲ್ಲಿ ಹಿಲ್ಡಾ ಕೊನೆಗೆ ಭಾರತದಲ್ಲೇ ಉಳಿದಳೇ ಅಥವಾ ಅಮೆರಿಕಾಗೆ ವಾಪಸ್ಸು ತೆರಳಿದಳೇ ? ಕಾಳಿಂಗ ತಾನು ಕಂಡ ಕೃಷಿ ಅಭಿವೃದ್ಧಿ ಕನಸುಗಳು ನನಸಾದವೇ ? ಕುಪಿಸ್ಥರಾಗಿದ್ದ ಹಳ್ಳಿಯವರು ಹಿಲ್ಡಾ ಮತ್ತು ಕಾಳಿಂಗನನ್ನು ಮುಂದಕ್ಕೆ ಸಹಿಸಿಕೊಂಡರೆ? ಈ ವಿಚಾರಗಳನ್ನು ಭೈರಪ್ಪನವರು ಓದುಗರಿಗೆ ಬಿಟ್ಟಿರುತ್ತಾರೆ. ಲೇಖಕರು ತಮ್ಮ ನಿರ್ಣಾಯಕ ಅಭಿಪ್ರಾಯಗಳನ್ನು ಓದುಗರ ಮೇಲೆ ಹೇರದೆ ಓದುಗರೇ ತಮ್ಮ ಅನುಭವದ ಮೇಲೆ ಅದನ್ನು ಕಂಡುಕೊಳ್ಳಲು ಅನುವುಮಾಡಿಕೊಡುವುದು ಉತ್ತಮ ಲೇಖಕನ ಜವಾಬ್ದಾರಿ. ಭೈರಪ್ಪನವರೇ ಹೇಳುವಂತೆ ಅವರ ಕಾದಂಬರಿಗಳನ್ನು ಅರ್ಥಮಾಡಿಕೊಳ್ಳಲು ಓದುಗರಿಗೆ ಭಾರತೀಯತೆಯ ಅರಿವಿರಬೇಕು. ಭಾರತೀಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಪರಿಚಯವಿರಬೇಕು. ಈ ಕಾದಂಬರಿಯಲ್ಲಿ ಆ ಭಾರತೀಯತೆಯ ಎರಡು ಚಹರೆ ಗಳನ್ನು ಕಾಣಬಹುದು. ಮೊದಲನೆಯದಾಗಿ ಪುರೋಹಿತ ವೆಂಕಟರಮಣನ ಮೂಲಕ ಅಭಿವಕ್ತಗೊಳ್ಳುವ ವೇದ, ಶಾಸ್ತ್ರ, ಪುರಾಣಗಳನ್ನು ಆಧರಿಸಿದ ಸಾಂಪ್ರದಾಯಿಕ ಭಾರತೀಯತೆಯನ್ನು ಕಾಣಬಹುದು. ಹಾಗೆಯೇ ಗೌಡಜ್ಜನ ಕಲ್ಪನೆಗೆ ಮತ್ತು ಅರಿವಿಗೆ ಎಟುಕಬಹುದಾದ ಸರಳವಾದ ಜಾನಪದ ನೀತಿ ಬೋಧಕ ಪುಣ್ಯಕೋಟಿ ಮತ್ತು ಇತರ ದಂತಕಥೆ ಹಾಡುಗಳಿಂದ ಮೂಡುವ ಭಾರತೀಯತೆಯನ್ನೂ ಕಾಣಬಹುದು. ಭೈರಪ್ಪನವರು ಈ ಕಥೆಯನ್ನು ಬರೆದು ಐವತ್ತು ವರ್ಷಗಳಾಗಿವೆ. ನಮ್ಮ ಗ್ರಾಮೀಣ ಜನ ಜೀವನದಲ್ಲಿ ಈ ಕಳೆದ ಐದು ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿರಬಹುದು. ಈಗ ಕೃಷಿ ಕ್ಷೇತ್ರ ಮತ್ತು ಹಾಲು ಉತ್ಪಾದನೆ ಕೈಗಾರಿಕೆಗಳಲ್ಲಿ ಅಭಿವೃದ್ಧಿಯನ್ನು ಕಂಡಿದ್ದೇವೆ. ಜಾಗತೀಕರಣದ ಹಿನ್ನೆಲೆಯಲ್ಲಿ ಮೊಬೈಲ್ ಫೋನುಗಳ ಮೂಲಕ ಜನರ ಪರಸ್ಪರ ಸಂಪರ್ಕ ಸುಧಾರಿಸಿದೆ. ಸಹಕಾರಿ ಸಂಘಗಳು ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಇತರ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಹೀಗೆ ಸಾಕಷ್ಟು ಪ್ರಗತಿಪರ ಮತ್ತು ಆರ್ಥಿಕ ಬದಲಾವಣೆಗಳನ್ನು ಕಂಡಿದ್ದರೂ ನಗರಗಳಿಗೆ ಹೋಲಿಸಿದರೆ ನಮ್ಮ ಗ್ರಾಮೀಣ ಸಾಮಾಜಿಕ ಜೀವನ, ನಂಬಿಕೆ ಮತ್ತು ಸಂಪ್ರದಾಯಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುತ್ತಿಲ್ಲ. ಕಾಲ್ಪನಿಕವಾಗಿ ಅದೇ ಕಾಳಿಂಗ ಮತ್ತು ಹಿಲ್ಡಾ ಈಗಿನ ಕಾಲಕ್ಕೆ ಬಂದು ಕಾಳೇನಹಳ್ಳಿಯಲ್ಲಿ ನೆಲೆಸಿದರೆ ಅವರು ಭೈರಪ್ಪನವರ ಕಥೆಯಲ್ಲಿ ಸೃಷ್ಟಿಸಿದ ಬಿಕ್ಕಟ್ಟುಗಳನ್ನು ಎದುರಿಸುವ ಸಾಧ್ಯತೆಗಳಿವೆ. ಅನ್ಯ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಹಿಂದಿಗಿಂತ ಇಂದು ಹೆಚ್ಚು ಅಸಹಿಷ್ಣುತೆ ಕಂಡುಬರುತ್ತಿದೆ. ಇದು ಸರಿಯೇ? ಅಥವಾ ತಪ್ಪೇ ? ಎಂದು ಚರ್ಚಿಸುವುದು ಈ ಬರವಣಿಗೆಯ ಮಿತಿಯ ಹೊರಗಿದೆ. ಅಂದ ಹಾಗೆ ‘ತಬ್ಬಲಿಯು ನೀನಾದೆ ಮಗನೆ’ ಕಥೆಯನ್ನು ಹಿಂದೆ ಕಾರ್ನಾಡರು ಚಲನ ಚಿತ್ರ ಮಾಡಿ, ಆ ಚಿತ್ರದಲ್ಲಿ ನಾಸಿರುದ್ದೀನ್ ಷಾ ಅವರು ಪುರೋಹಿತನಾದ ವೆಂಕಟರಮಣನ ಪಾತ್ರವನ್ನು ಉತ್ತಮವಾಗಿ ನಟಿಸಿ ಈ ಪಾತ್ರಕ್ಕೆ ಜೀವಕಳೆ ತುಂಬಿದ್ದರು. ಈಗಿನ ಪರಿಸ್ಥಿಯಲ್ಲಿ ಒಬ್ಬ ಮುಸ್ಲಿಂ ನಟ ಪುರೋಹಿತನ ಪಾತ್ರ ವಹಿಸುವುದು ಊಹಿಸಿಲಾರದ ಸಂಗತಿ! ಇನ್ನೊಂದು ವಿಚಾರ, ಭೈರಪ್ಪನವರು ಗೌಡಜ್ಜನ ಮೂಲಕ ಎತ್ತಿ ಹಿಡಿಯುವ ಗೋಸಂರಕ್ಷಣಾ ಕಾರ್ಯವನ್ನು ಇಂದು ಆಳುತ್ತಿರುವ ಸರ್ಕಾರವೇ ತನ್ನ ವಶಕ್ಕೆ ತೆಗೆದುಕೊಂಡಿದೆ. ಧಾರ್ಮಿಕ ನಂಬಿಕೆಗಳ ಹೊರಗೆ ಪರಿಸರ ಹಿತದೃಷ್ಟಿಯಿಂದ ನೋಡಿದಾಗ ಗೋಮಾಂಸ ಭಕ್ಷಣೆಯಿಂದ ಹೆಚ್ಚು ಪರಿಸರ ಮಾಲಿನ್ಯ ಒದಗಬಹುದು ಎಂಬ ವಿಚಾರ ವೈಜ್ಞಾನಿಕವಾಗಿ ನಮಗೀಗ ತಿಳಿದಿದೆ. ಸಸ್ಯಾಹಾರ ತರುವ ಅನೇಕ ಅರೋಗ್ಯ ಅನುಕೂಲತೆಗಳು ಬೆಳಕಿಗೆ ಬಂದಿವೆ. ಈ ರೀತಿಯ ಸಸ್ಯಾಹಾರ ಪ್ರಚೋದನೆ ಅನ್ಯಧರ್ಮಿಗಳಿಗೂ ಮತ್ತು ವಿಚಾರವಂತರಿಗೂ ನಿಲಕುವ ತರ್ಕಬದ್ಧವಾದ ಆಲೋಚನೆ ಎನ್ನಬಹುದು. ಸಸ್ಯಾಹಾರವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ಪ್ರಚೋದಿಸಲಾಗಿದೆ ಭಾರತಕ್ಕೆ ಭೇಟಿ ನೀಡುತ್ತಿರುವ ಅಸಂಖ್ಯಾತ ಪಾಶ್ಚಿಮಾತ್ಯರಿಗೆ ನಮ್ಮ ಸಂಸ್ಕೃತಿಯ ಸೂಕ್ಷ್ಮತೆಗಳ ಅರಿವಿದೆ. ಅನಿವಾಸಿ ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯ ಮಧ್ಯೆ ಬದುಕುತ್ತಾ ಅಲ್ಲಿಯ ಉತ್ತಮ ಮೌಲ್ಯಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾಗತೀಕರಣದ ಹಿನ್ನೆಲೆಯಲ್ಲಿ ‘ತಬ್ಬಲಿಯು ನೀನಾದೆ ಮಗನೆ’ ಕಥೆಯನ್ನು ಮತ್ತೆ ಓದಿದಾಗ ಈ ಐದು ದಶಕಗಳಲ್ಲಿ ನಮ್ಮ ಸಮಾಜ ಎಷ್ಟರ ಮಟ್ಟಿಗೆ ಮತ್ತು ಯಾವ ರೀತಿ ಬದಲಾಗಿದೆ ಎಂಬುದನ್ನು ಓದುಗರು ಗ್ರಹಿಸಬಹುದು, ಹಾಗೆಯೇ ಆ ವಿಚಾರಗಳ ಬಗ್ಗೆ ಚಿಂತಿಸಬಹುದು. ಒಂದು ಕಥೆ ಜನರ ಭಾವನೆಗಳನ್ನು ಮತ್ತು ಹೃದಯವನ್ನು ಮುಟ್ಟಿ ಉತ್ಕೃಷ್ಟವಾದ ಕಥೆ ಎಂದು ಪರಿಗಣಿಸಲು ಕೆಲವು ಅಂಶಗಳನ್ನು ಒಳಗೊಂಡಿರಬೇಕು. ಕಥೆಯಲ್ಲಿ ಮನುಷ್ಯರ ನಡುವಿನ ಭಾವನೆಗಳ ಏರುಪೇರುಗಳಿರಬೇಕು. ಸುಖ ದುಃಖ, ಹತಾಶೆ ಭರವಸೆ ಮತ್ತು ದ್ವೇಷ ಪ್ರೀತಿ ಮುಂತಾದ ರಸಗಳಿರಬೇಕು. ನಮ್ಮ ಬದುಕಿನಲ್ಲಿ ಕಾಣುವ ಸಾಮಾನ್ಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತನೆಗಳಿರಬೇಕು. ಕಥೆಯಲ್ಲಿನ ಸನ್ನಿವೇಶಗಳು ನಮ್ಮ ದಿನನಿತ್ಯ ಬದುಕಿಗೆ ಪ್ರಸ್ತುತವಾಗಿರಬೇಕು, ಕಾಲ್ಪನಿಕ ಪ್ರಪಂಚದಿಂದ ದೂರವಿರಬೇಕು. ಓದುಗರಿಗೆ ಒಂದು ಕ್ಷೇತ್ರದ ಭೌಗೋಳಿಕ ಸಾಂಸ್ಕೃತಿಕ ಮತ್ತು ಕಥೆ ನಡೆಯುವ ಕಾಲ ಘಟ್ಟದ ಪರಿಚಯ ಮಾಡಿಕೊಡಬೇಕು. ಸಾಂಪ್ರದಾಯಿಕ ನಿಲುವನ್ನು ಮತ್ತು ಸೈಧಾಂತಿಕ ತತ್ವಗಳನ್ನು ವಿಮರ್ಶೆಗೆ ಒಳಪಡಿಸಬೇಕು. ಕಥೆಯಲ್ಲಿ ಆಳ ವಿಸ್ತಾರಗಳಿರಬೇಕು. ಈ ಅಂಶಗಳಿದ್ದಲ್ಲಿ ಅದು ಉತ್ತಮವಾದ ಕಥೆಯಾಗಬಲ್ಲದು. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಈ ಎಲ್ಲ ಮೇಲಿನ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು. ಫೋಟೋ ಕೃಪೆ : ಡಾ. ಜಿ. ಎಸ್. ಶಿವಪ್ರಸಾದ್
"2020-06-04T18:23:50"
https://anivaasi.com/category/%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81/
ಡೌನ್ಲೋಡ್ Download Master 6.10.2.1527 Standard... – Vessoft ಡೌನ್ಲೋಡ್ Download Master ಡೌನ್ಲೋಡ್ ಮಾಸ್ಟರ್ – ಒಂದು ಸಾಫ್ಟ್ವೇರ್ ಅಂತರ್ಜಾಲದಿಂದ ಫೈಲ್ ಡೌನ್ಲೋಡ್ ವೇಗವನ್ನು ಉತ್ತಮಗೊಳಿಸಲು. ಮಾಸ್ಟರ್ ಸಾಫ್ಟ್ವೇರ್ ನೆಟ್ವರ್ಕ್ ಸಂಪರ್ಕದ ಒಡೆಯುವಿಕೆಯ ನಂತರ ಪ್ರಸ್ತುತ ಸ್ಥಾನದಿಂದ ಫೈಲ್ ಡೌನ್ಲೋಡ್ ಬೆಂಬಲಿಸುತ್ತದೆ ಇತ್ಯಾದಿ ಗೂಗಲ್ ಕ್ರೋಮ್, ಫೈರ್ಫಾಕ್ಸ್, ಸಫಾರಿ, Yandex.Browser, ಒಪೆರಾ, ಇಂಟರ್ನೆಟ್ ಎಕ್ಸ್ಪ್ಲೋರರ್ ಜನಪ್ರಿಯ ಬ್ರೌಸರ್, ಡೌನ್ಲೋಡ್ಗಳು ಪ್ರಮಾಣಿತ ಭಾಗದಲ್ಲಿ ಬದಲಾಯಿಸುತ್ತದೆ ಡೌನ್ಲೋಡ್. ಡೌನ್ಲೋಡ್ ಮಾಸ್ಟರ್ ನೀವು ವಿವಿಧ ಸೇವೆಗಳಿಂದ ವೀಡಿಯೊಗಳನ್ನು ಅಥವಾ ಸಂಗೀತ ಡೌನ್ಲೋಡ್ ಮಾಡಲು ಅನುಮತಿಸುತ್ತದೆ ಮತ್ತು ಡೌನ್ಲೋಡ್ ಆದ್ಯತೆ ಕಾರ್ಯ ಹೊಂದಿದೆ. ಸಾಫ್ಟ್ವೇರ್ ಕನಿಷ್ಠ ವ್ಯವಸ್ಥೆಯ ಮೂಲವಸ್ತುಗಳು ಸಾಧ್ಯತೆಗಳ ವಿಸ್ತರಣೆಗೆ ಸೇರ್ಪಡೆ ಸಂಪರ್ಕ ಶಕ್ತಗೊಳಿಸುತ್ತದೆ. ಇಂಟರ್ನೆಟ್ ಫೈಲ್ ಡೌನ್ಲೋಡ್ ವೇಗ ಹೆಚ್ಚುತ್ತಿರುವುದು ಜನಪ್ರಿಯ ಬ್ರೌಸರ್ ಅನುಸ್ಥಾಪನ ಇಂಟರ್ನೆಟ್ ಸಂಪರ್ಕವನ್ನು ವೈಫಲ್ಯದ ನಂತರ ಫೈಲ್ ಡೌನ್ಲೋಡ್ ಕಂಟಿನ್ಯೂಸ್ ಡೌನ್ಲೋಡ್ ಆದ್ಯತೆ ವೈಶಿಷ್ಟ್ಯ Download Master ಕಾಮೆಂಟ್ಗಳನ್ನು: Download Master ಸಂಬಂಧಿಸಿದ ತಂತ್ರಾಂಶ: ವೀಡಿಯೋ ಸ್ಟ್ರೀಮ್ ಸಾಫ್ಟ್ವೇರ್ ಇಂಟರ್ನೆಟ್ ಮೂಲಕ ವೀಡಿಯೊ ಪ್ರಸಾರ ವೀಕ್ಷಿಸಲು. ಸಾಪ್ಟ್ವೇರ್ ಜಾಲದಲ್ಲಿ ವೀಡಿಯೊ ವರ್ಗಾಯಿಸಲು ನಿಮ್ಮ ಸ್ವಂತ ಚಾನೆಲ್ ರಚಿಸಲು ಅನುವು. English, Français, Deutsch, Italiano... BlackBerry Desktop Software 7.1.0.41 English, Français, Español, Deutsch... Hotspot Shield 6.1.1 Free
"2016-12-05T12:31:38"
https://kn.vessoft.in/software/windows/download/downloadmaster
ಚರ್ಚೆಪುಟ:ಶಿವಮೊಗ್ಗ - ವಿಕಿಪೀಡಿಯ ಚರ್ಚೆಪುಟ:ಶಿವಮೊಗ್ಗ ೧.ಕೆ. ವಿ. ಸುಬ್ಬಣ್ಣ್, ತಪ್ಪು. ಕೆ. ವಿ. ಸುಬ್ಬಣ್ಣ - ಸರಿಯಾದ ಹೆಸರು. ಕನ್ನಡದ ಹೆಚ್ಚಿನ ಪದಗಳು ಹಾಗೂ ಹೆಸರುಗಳು 'ಅ' 'ಇ' 'ಉ' ಉಚ್ಚಾರದಿ೦ದ ಕೊನೆಗೊಳ್ಳುತ್ತವೆ.. Bschandrasgr ೦೮:೫೯, ೩ ಜನವರಿ ೨೦೧೪ (UTC) -ಸದಸ್ಯ:Bschandrasgr ಬಿ.ಎಸ್ ಚಂದ್ರಶೇಖರ -ಸಾಗರ ಸಾಗರ ಜಿಲ್ಲೆಯ ಒತ್ತಾಯ[ಬದಲಾಯಿಸಿ] ಈ ಭಾಗದಲ್ಲಿ ಬರೆದಿರುವ ಲೇಖನ ಮಾಹಿತಿಯ ರೀತಿಯಾಗಿರದೆ ವೈಯಕ್ತಿಕ ಅಭಿಪ್ರಾಯವಿದ್ದಹಾಗಿದೆ - "ಸಾಗರ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸಾಗರ ಜಿಲ್ಲೆಯನ್ನು ರಚಿಸುವುದು ಅತ್ಯಂತ ಸೂಕ್ತ" ( ಸಾಗರ ಜಿಲ್ಲೆಯ ಒತ್ತಾಯ). ಹಾಗೇ, ಈ ಭಾಗದಲ್ಲಿ ಯಾವುದೇ ಉಲ್ಲೇಖಗಳಿಲ್ಲದಿರುವುದೂ ಮತ್ತಷ್ಟು ಗೊಂದಲಕ್ಕೀಡುಮಾಡುತ್ತದೆ. --ವಿಶ್ವನಾಥ/Vishwanatha (ಚರ್ಚೆ) ೦೮:೫೨, ೧ ಫೆಬ್ರುವರಿ ೨೦೧೬ (UTC) ಶಿವಮೊಗ್ಗ ಜಿಲ್ಲಾಪಂಚಾಯತಿ ಅಧ್ಯಕ್ಷ ಚುನಾವಣೆ ೨೦೧೬ ಮೇ[ಬದಲಾಯಿಸಿ] ೪/೫-೫-೨೦೧೬:ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಭದ್ರಾವತಿ ತಾಲ್ಲೂಕು ಹಿರಿಯೂರು ಕ್ಷೇತ್ರದ ಜೆಡಿಎಸ್‌ ಸದಸ್ಯೆ ಜ್ಯೋತಿ ಕುಮಾರ್ ಹಾಗೂ ಉಪಾಧ್ಯಕ್ಷೆ ಯಾಗಿ ಶಿವಮೊಗ್ಗ ತಾಲ್ಲೂಕು ಹಸೂಡಿ ಕ್ಷೇತ್ರದ ವೇದಾ ವಿಜಯ ಕುಮಾರ್‌ ಗುರುವಾರ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್–ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಜ್ಯೋತಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಶಿಕಾರಿಪುರ ತಾಲ್ಲೂಕು ಈಸೂರು ಕ್ಷೇತ್ರದ ಅರುಂಧತಿ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್–ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ವೇದಾ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಆರಗ ಕ್ಷೇತ್ರದ ಅಪೂರ್ವ ಶರಧಿ ಸ್ಪರ್ಧಿಸಿದ್ದರು. ಜ್ಯೋತಿ ಹಾಗೂ ವೇದಾ ಪರವಾಗಿ 16, ಅರುಂಧತಿ ಹಾಗೂ ಅಪೂರ್ವ ಶರಧಿ ಅವರ ಪರವಾಗಿ 15 ಮತಗಳು ಬಂದವು. ಎಲ್ಲ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಒಂದು ಮತಗಳ ಅಂತರದಿಂದ ಕಾಂಗ್ರೆಸ್–ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಂ.ಎನ್‌.ಜಯಂತಿ ಘೋಷಿಸಿದರು. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಸಿಇಒ ರಾಕೇಶ್‌ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯ್ತಿ 31 ಸದಸ್ಯರಲ್ಲಿ ಬಿಜೆಪಿ 15, ಕಾಂಗ್ರೆಸ್‌ 8, ಜೆಡಿಎಸ್ 7 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಇದ್ದಾರೆ.[[೧]] Bschandrasgr (ಚರ್ಚೆ) ೧೦:೫೮, ೯ ಮೇ ೨೦೧೬ (UTC) "https://kn.wikipedia.org/w/index.php?title=ಚರ್ಚೆಪುಟ:ಶಿವಮೊಗ್ಗ&oldid=676045" ಇಂದ ಪಡೆಯಲ್ಪಟ್ಟಿದೆ ಈ ಪುಟವನ್ನು ೯ ಮೇ ೨೦೧೬, ೧೦:೫೯ ರಂದು ಕೊನೆಯಾಗಿ ಸಂಪಾದಿಸಲಾಯಿತು.
"2020-08-08T13:00:09"
https://kn.wikipedia.org/wiki/%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:%E0%B2%B6%E0%B2%BF%E0%B2%B5%E0%B2%AE%E0%B3%8A%E0%B2%97%E0%B3%8D%E0%B2%97
ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ | Udayavani – ಉದಯವಾಣಿ Born in a Catholic Family, ದೇವಾಲಯದಲ್ಲಿ ಪೂಜೆ ಸಲ್ಲಿಸುವ ಕ್ರೈಸ್ತ ಭಕ್ತ ಬಿರುಗಾಳಿ ಮಳೆ: 10 ಸಾವಿರ ಬಾಳೆಗಿಡ ನಾಶ Team Udayavani, May 2, 2019, 3:00 AM IST ಹನೂರು: ಫ‌ನಿ ಚಂಡಮಾರುತದ ಪ್ರಭಾವಕ್ಕೆ ಗಡಿ ಭಾಗದ ಹನೂರು ತಾಲೂಕು ತತ್ತರಿಸಿದ್ದು ಮಂಗಳವಾರ ರಾತ್ರಿ ಸುರಿದ ಬಿರುಗಾಳಿಯುಕ್ತ ಮಳೆಗೆ ಹಲವೆಡೆ ಫ‌ಸಲು ನೆಲ ಕಚ್ಚಿದ್ದು, ಮನೆಗಳು ಹಾನಿಗೀಡಾಗಿದ್ದು, ಮರಗಳು ಧರೆಗುರುಳಿವೆ. ಧರೆಗುರುಳಿದ ಮರಗಳು: ಮಂಗಳವಾರ ರಾತ್ರಿ ಹನೂರು ಪಟ್ಟಣದಲ್ಲಿ ಪ್ರಾರಂಭವಾದ ಬಿರುಗಾಳಿಯಕ್ತ ಮಳೆಗೆ ಸಾರಿಗೆ ಬಸ್‌ ನಿಲ್ದಾಣದ ಮುಂಭಾಗದ ಬೇವಿನ ಮರ ಮುರಿದು ಬಿದ್ದಿದೆ. ಅಲ್ಲದೆ ಹನೂರು – ಬಂಡಳ್ಳಿ ಮಾರ್ಗಮಧ್ಯದಲ್ಲಿ ಚಾಮುಂಡೇಶ್ವರಿ ದೇವಾಲಯದ ಸಮೀಪ ಗೊಬ್ಬಳಿ ಮರ ಮುರಿದು ಬಿದ್ದಿದೆ. ಹನೂರು ರಾಮಾಪುರ ಮಾರ್ಗದಲ್ಲಿ ಮಲೆ ಮಹದೇಶ್ವರ ಕ್ರೀಡಾಂಗಣದ ಸಮೀಪದ ರಾಜಶೇಖರ್‌ಮೂರ್ತಿ ಅವರ ಜಮೀನಿನಲ್ಲಿದ್ದ ತೆಂಗಿನಮರಗಳು ನೆಲಕಚ್ಚಿವೆ. ಅಲ್ಲದೆ ಜಮೀನಿನಲ್ಲಿದ್ದ ತೇಗದ ಸಸಿಕೂಡ ಮುರಿದು ಬಿದ್ದಿದೆ. ಪಟ್ಟಣದ ಶಂಕರೇಗೌಡರ ಜಮೀನಿನಲ್ಲಿದ್ದ ಬೇವಿನ ಮರವೂ ಕೂಡ ಧರೆಗುರುಳಿದೆ. ಪರಿಣಾಮ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದ ಸಮೀಪ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದ ಪರಿಣಾಮ 1 ಗಂಟೆಗೂ ಹೆಚ್ಚು ಕಾಲ ಮ.ಬೆಟ್ಟ ಮುಖ್ಯ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಂಡಳ್ಳಿ ಮಾರ್ಗದಲ್ಲಿ ಗೊಬ್ಬಳಿ ಮರ ಬಿದ್ದಿದ್ದರಿಂದ ಸಂಚಾರ ಸಾಧ್ಯವಾಗದೆ ವಾಹನಗಳೆಲ್ಲಾ ವೈಶಂಪಾಳ್ಯ, ಗೂಳ್ಯ ಮಾರ್ಗವಾಗಿ ತೆರಳುತ್ತಿದ್ದವು. ಅಲ್ಲದೆ ಬರಹಳ್ಳವು ಮೈದುಂಬಿ ಹರಿಯುತ್ತಿದ್ದುದರಿಂದ ಹಳ್ಳದ ಎರಡು ಬದಿಯಲ್ಲಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಗಾಳಿಗೆ ಹಾರಿದ ಮನೆಯ ಛಾವಣಿ: ತಾಲೂಕಿನ ಶಾಗ್ಯ ಗ್ರಾಮದಲ್ಲಿ ಚಂದ್ರಮ್ಮ ಎಂಬುವವರು ಮನೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ. ಮಂಗಳವಾರ ರಾತ್ರಿ ಚಂದ್ರಮ್ಮ ಮತ್ತು ಆಕೆಯ ಮಗ ಮಲ್ಲೇಶ್‌, ಸೊಸೆ ರಾಜಮ್ಮ ಎಂಬುವವರು ಮನೆಯಲ್ಲಿ ವಾಸವಿದ್ದರು. ಈ ವೇಳೆಗೆ ಬೀಸಿದ ಭಾರೀ ಗಾಳಿಗೆ ಇತ್ತೀಚೆಗಷ್ಟೇ ನಿರ್ಮಿಸಿದ್ದ ಮನೆಯ ಮೇಲ್ಛಾವಣಿಯ ಶೀಟುಗಳು ಹಾರಿಹೋಗಿದೆ. ಘಟನೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲವಾದೂ ಮನೆಯಲ್ಲಿದ್ದ ದಿನಸಿ ಪದಾರ್ಥಗಳು, ಗೃಹ ಬಳಕೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಭಾರೀ ಗಾಳಿ ಮತ್ತು ಮಳೆ ತೀವ್ರತೆಯನ್ನು ಅರಿತ ಚಂದ್ರಮ್ಮ ಮತ್ತು ಕುಟುಂಬಸ್ಥರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಚಂದ್ರಮ್ಮ, ವಾಸಕ್ಕಾಗಿ ನಿರ್ಮಿಸಿದ್ದ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಿಂದ ಕುಟುಂಬ ಕಂಗಾಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಮುರಿದುಬಿದ್ದ ಸಾವಿರಾರು ಬಾಳೆಗಿಡಗಳು: ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಬಾಳೆಗಿಡಗಳು ನೆಲಕ್ಕುರುಳಿವೆ. ಬಾಳೆ ಬೆಳೆದು ಇನ್ನೇನು ಫ‌ಸಲು ಕೈ ಸೇರುವ ಖುಷಿಯಲ್ಲಿದ್ದ ರೈತರಿಗೆ ಫ‌ನಿ ಚಂಡಮಾರುತ ಬರ ಸಿಡಿಲಿನಂತೆ ಬಡಿದಿದೆ. ಬಾಳೆ ಫ‌ಸಲು ನೆಲಕಚ್ಚಿರುವುದರಿಂದ ಸರಿ ಸುಮಾರು ತಾಲೂಕು ವ್ಯಾಪ್ತಿಯ ರೈತರಿಗೆ ಸರಿ ಸುಮಾರು 50ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹನೂರು ಪಟ್ಟಣದ ಒಂದರಲ್ಲಿಯೇ ಸರಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಗಿಡಗಳು ನೆಲಕ್ಕುರುಳಿವೆ. ಕಗ್ಗತ್ತಲಿನಲ್ಲಿ ಹನೂರು ಪಟ್ಟಣ: ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ಹನೂರು ಪಟ್ಟಣದ ಹಲವೆಡೆ ವಿದ್ಯುತ್‌ ಕಂಬಗಳೂ ಧರೆಗುರುಳಿದ ಪರಿಣಾಮವಾಗಿ ಪಟ್ಟಣದ ಆಶ್ರಯ ಬಡಾವಣೆ, ದೇವಾಂಗಪೇಟೆ, ಆರ್‌.ಎಸ್‌.ದೊಡ್ಡಿ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ನಿಲುಗಡೆಗೊಂಡ ವಿದ್ಯುತ್‌ ಬುಧವಾರ ಮಧ್ಯಾಹ್ನ 6 ಗಂಟೆಯಾದರೂ ಬಂದಿರಲಿಲ್ಲ. ಅಲ್ಲದೆ ಹನೂರು ಪಟ್ಟಣದಲ್ಲಿ ಮಹಿಷಾಸುರ ಮರ್ಧಿನಿ ಅಮ್ಮನವರ ಜಾತ್ರಾ ಮಹೋತ್ಸವವಿದ್ದ ಹಿನ್ನೆಲೆ ಬಂಧು ಬಳಗದವರನ್ನು ಹಬ್ಬಕ್ಕೆ ಆಹ್ವಾನಿಸಿದ್ದ ಹಿನ್ನೆಲೆ ವಿದ್ಯುತ್‌ ಸಮಸ್ಯೆಯಿಂದಾಗಿ ಮಾಂಸಾಹಾರ ಭೋಜನವನ್ನೂ ವ್ಯವಸ್ಥೆ ಮಾಡಲಾಗದೆ ತೊಂದರೆ ಅನುಭವಿಸಿದ್ದರಿಂದ ಸೆಸ್ಕ್ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ತಾಲೂಕು ವ್ಯಾಪ್ತಿಯಲ್ಲಿ ಬಾಳೆ ಫ‌ಸಲು ನೆಲಕಚ್ಚಿರುವುದು ತಿಳಿದಿದ್ದು ಈ ಸಂಬಂಧ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಳೆ ಹಾನಿಗೀಡಾಗಿರುವ ರೈತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಸರ್ಕಾರದ ನಿಯಮಾನುಸಾರ ಪರಿಹಾರ ವಿತರಿಸಲು ಕ್ರಮವಹಿಸಲಾಗುವುದು. -ನರೇಂದ್ರ ರಾಜುಗೌಡ, ಶಾಸಕರು, ಹನೂರು ಕ್ಷೇತ್ರ. 10 ಸಾವಿರ ಬಾಳೆಗಿಡ 2 ತಾಲೂಕಿಗೆ ವರವಾದ ಬಹುಗ್ರಾಮ ಯೋಜನೆ ಸರ್ಕಾರದ ಸವಲತ್ತು ಸದುಪಯೋಗಿಸಿಕೊಳ್ಳಿ ಎಸ್‌ಐ ವರ್ಗಾವಣೆ ರದ್ದುಗೊಳಿಸಲು ಆಗ್ರಹ ಚಾಮರಾಜನಗರ: ನಗರದ ಪೂರ್ವ ಪೊಲೀಸ್‌ ಠಾಣೆ ಎಸ್‌ಐ ಬಿ.ಪುಟ್ಟಸ್ವಾಮಿ ವರ್ಗಾವಣೆ ರದ್ದುಗೊಳಿಸಲು ಒತ್ತಾಯಿಸಿ ನಾಗರಿಕ ಹಿತರಕ್ಷಣೆ ಹೋರಾಟ ಸಮಿತಿಯಿಂದ ಸೋಮವಾರ... ಬೃಹತ್‌ ಪ್ರತಿಭಟನೆ ನಾಳೆ ಯಳಂದೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ವಿರುದ್ಧ ಮುಗ್ಧ ಮಕ್ಕಳಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಹೊರಟಿರುವ ಶಿಕ್ಷಣ ಇಲಾಖೆ ಕ್ರಮ ಹಾಗೂ ಇದಕ್ಕೆ... ಅಂಬೇಡ್ಕರ್‌ಗೆ ಅಗೌರವ: ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ರಾಜ್ಯ ಸರ್ಕಾರ ಅಗೌರವ ತೋರಿದೆ ಎಂದು ಆರೋಪಿಸಿ ತಾಲೂಕಿನ ಚಂದಕವಾಡಿ ಹೋಬಳಿಯ ಡಾ.ಬಿ.ಆರ್‌. ಅಂಬೇಡ್ಕರ್‌... ಅಭಿವೃದ್ಧಿಯೇ ಯೋಜನೆ ಉದ್ದೇಶ: ಪಿಡಿಒ ರವೀಂದ್ರನಾಥ್‌ ಯಳಂದೂರು: ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರಿಗೆ ಅವಶ್ಯವಿರುವ ಕಾಮಗಾರಿಗಳನ್ನು ಜನರಿಂದ ಪಟ್ಟಿ ಮಾಡಿ, ಅವುಗಳ ಅಭಿವೃದ್ಧಿ ಪಡಿಸುವುದು ನಮ್ಮ ಗ್ರಾಮ ನಮ್ಮ ಯೋಜನೆ... ನವ ಭಾರತಕ್ಕೆ ಸಹಕಾರ ಸಂಸ್ಥೆಗಳ ಪಾತ್ರ ಮುಖ್ಯ ಹನೂರು: ನವ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ... ಸೆಲ್ಫೀ ಫೋಟೋ ಫ್ರೇಮ್ ಗೆ ಚಾಲನೆ ಮಂಡ್ಯ: ಮಕ್ಕಳ ಸಹಾಯವಾಣಿ 1098, ನೊಡೆಲ್‌-ಬರ್ಡ್ಸ್‌ ಸಂಸ್ಥೆ ಮತ್ತು ವಿಕಸನ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಸಹಾಯ ವಾಣಿ ಸ್ನೇಹಿ ಸಪ್ತಾಹ ಕಾರ್ಯಕ್ರಮದ... ದತ್ತ ಜಯಂತಿ ವೇಳೆ ಕಟ್ಟೆಚ್ಚರಕ್ಕೆ ಡಿಸಿ ಸೂಚನೆ ಚಿಕ್ಕಮಗಳೂರು: ದತ್ತ ಜಯಂತಿ ಕಾರ್ಯಕ್ರಮ ಡಿ.10 ರಿಂದ 12 ರವರೆಗೆ ಮೂರು ದಿನ ನಡೆಯಲಿದ್ದು, ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ... ದೇಶದ ಹದಿಮೂರು ರಾಜ್ಯಗಳ ರಾಜಧಾನಿಗಳಲ್ಲಿ ಪೈಪ್ ಮೂಕ ಮನೆ ಮನೆಗೆ ಪೂರೈಕೆ ಮಾಡುವ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ವರ್ತಮಾನ ಮಹಾನಗರಗಳ ನಿವಾಸಿಗಳಲ್ಲಿ ಆತಂಕವನ್ನು... 22ರಿಂದ 28ರವರೆಗೆ ಮಕ್ಕಳ ಚಲನಚಿತ್ರೋತ್ಸವ ಮಂಡ್ಯ: ಜಿಲ್ಲಾಧಿಕಾರಿಯವರ ಕಾರ್ಯಾಲಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನ.22ರಿಂದ 28ರವರೆಗೆ ಮಕ್ಕಳ ಚಲನ ಚಿತ್ರೋತ್ಸವವನ್ನು ಮಂಡ್ಯ, ಮದ್ದೂರು, ಪಾಂಡವಪುರ,... ರಾಗಿ ಬೆಳೆ ಖರ್ಚಿಗಿಂತ ಕೊಯ್ಲು ವೆಚ್ಚ ಜಾಸ್ತಿ ! „ಎಚ್‌.ಬಿ. ನಿರಂಜನ ಮೂರ್ತಿ ಭರಮಸಾಗರ: ಕಳೆದ ತಿಂಗಳು ಎಡೆಬಿಡದೆ ಸುರಿದ ಮಳೆಯಿಂದ ತೆನೆಗಟ್ಟಿದ ರಾಗಿ ಫಸಲಿಗೆ ಕಂಟಕ ಎದುರಾಗಿತ್ತು. ಇದೀಗ ಕಟಾವಿಗೆ ಬಂದಿರುವ ರಾಗಿ...
"2019-11-20T10:56:36"
https://www.udayavani.com/district-news/chamarajanagar-news/storm-rain-10-thousand-bananas-destroyed
ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ | Prajavani ದನಗಳ ಜಾತ್ರೆಯ ಗೋವಿನ ಸಂತತಿ ಉಳಿಸುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮನವಿ ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ Published: 22 ಮಾರ್ಚ್ 2018, 18:11 IST Updated: 22 ಮಾರ್ಚ್ 2018, 18:11 IST ಮಾಗಡಿ: ಸತ್ಯ– ಅಹಿಂಸೆ ಮುಂದೆ ಅಸತ್ಯ– ಹಿಂಸೆ ನಾಶವಾಗಿ ಹೋಗುತ್ತದೆ ಎಂಬ ಸತ್ಯ ಸಂದೇಶವನ್ನು ಸಾರಿರುವ ಗೋವಿನ ಸಂತತಿ ಮತ್ತು ಗೋಮಾಳ ಹಾಗೂ ಗೋಪಾಲಕರನ್ನು ನಾಶವಾಗದಂತೆ ಉಳಿಸಿಕೊಳ್ಳಬೇಕು ಎಂದು ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ ಮಾಲೀಕ ಮಹೇಂದ್ರ ಮುನೋತ್ ಜೈನ್‌ ತಿಳಿಸಿದರು. ದನಗಳ ಜಾತ್ರೆಯಲ್ಲಿ ಬುಧವಾರ ಗೋವಿನ ಸಂತತಿ ಉಳಿಸುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಿಂಧೂ ಕೊಳ್ಳದ ನಾಗರಿಕತೆಯ ಕಾಲದಿಂದಲೂ ಸಮಾಜದೊಂದಿಗೆ ಬೆರೆತುಗೊಂಡು ವ್ಯವಸಾಯಗಾರನ ಜೊತೆಯಾಗಿ ದುಡಿಯುವ ವರ್ಗಕ್ಕೆ ದಾರಿ ಮಾಡಿಕೊಟ್ಟಿರುವ ರಾಸುಗಳನ್ನು ನಾವು ಪ್ರಿತಿಸಬೇಕು. ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುವ ಬದಲು ಗೋ ಸಂರಕ್ಷಣಾ ಕೇಂದ್ರಕ್ಕೆ ನೀಡಬೇಕು. ನೀನ್ಯಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು ಮತ್ತು ಗೋವಿನ ಹಾಡನ್ನು ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಕಲಿಸುವುದರ ಮೂಲಕ ನಮ್ಮ ಪೂರ್ವಿಕರ ಪಶುಪಾಲನಾ ಪರಂಪರೆಯನ್ನು ಮುಂದುವರೆಸುವ ಅಗತ್ಯವಿದೆ’ ಎಂದರು. ದನಗಳ ಜಾತ್ರೆಯಲ್ಲಿ ಬೆಲೆಬಾಳುವ ರಾಸುಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ದೇವರ ಹಟ್ಟಿ ಚಿಕ್ಕಣ್ಣ ಸ್ವಾಮಿ ಪೂಜಾರಿ ಪಾಪಣ್ಣ ಮಾತನಾಡಿ, ‘ನಮಗೆ ಪಶುಗಳೇ ದೇವರು. ಹಣಕ್ಕಿಂತ ಹಸುಗಳು ಮುಖ್ಯ ಎಂಬ ಸತ್ಯದ ಸಂದೇಶ ಬಿತ್ತಿರಿಸಬೇಕು. ಹಸು ಸಾಕುವ ಗೋ ಪಾಲಕರಿಗೆ ವಿಶೇಷ ಅನುಕೂಲ ಮಾಡಿಕೊಡಬೇಕು. ವಿನಾಶದತ್ತ ಸಾಗಿರುವ ಗೋ ಸಂತತಿ ಉಳಿಸಲು ಅರಿವು ಮೂಡಿಸುತ್ತಿರುವ ಮುನೋತ್‌ ಜೈನ್‌ ಅವರ ಶ್ರಮವನ್ನು ನಾವೆಲ್ಲರೂ ಮನನ ಮಾಡಿಕೊಳ್ಳಬೇಕು’ ಎಂದರು. ಬೆಲೆಬಾಳುವ ರಾಸುಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ರೈತ ಜುಟ್ಟನ ಹಳ್ಳಿ ಜಯರಾಮಯ್ಯ, ಚಂದ್ರಪ್ಪ, ಕುಂಬಳ ಗೂಡಿನ ಪಟೇಲ್‌ ನರಸೇಗೌಡ, ಪಟೇಲ್‌ ನಾಗರಾಜು, ಪಟೇಲ್‌ ಕೆ.ಎನ್‌.ದೇವರಾಜು, ತಮ್ಮಯ್ಯಣ್ಣ, ರಮೇಶ್‌, ತಿರುಮಲೆ ಮಲ್ಲಿಗೆ ನಾಗರಾಜು ಗೋ ಸಂತತಿ ಉಳಿಸುವ ಮಹತ್ವ ಕುರಿತು ಮಾತನಾಡಿದರು. ಮಾರುತಿ ಮೆಡಿಕಲ್ಸ್‌ ವತಿಯಿಂದ ಜಾತ್ರೆಯಲ್ಲಿನ ರಾಸುಗಳಿಗೆ 3 ದಿನದಿಂದ 4 ಟ್ರ್ಯಾಕ್ಟರ್‌ಗಳಲ್ಲಿ ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. ಜಾಲಮಂಗಲ ಬಸವರಾಜು, ನಾಯ್ಡು ಹಾಗೂ ರೈತರು ಇದ್ದರು. ರೈತರಿಗೆ ಉಚಿತವಾಗಿ ಪ್ರಜಾವಾಣಿ ಪತ್ರಿಕೆಗಳನ್ನು ವಿತರಿಸಿದರು. ಗೋವುಗಳ ಬಳಿ ಹೋಗಿ ರೈತರೊಂದಿಗೆ ಪಶುಪಾಲನೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಮಹೇಂದ್ರ ಜೈನ್‌ ಸಂವಾದ ಮಾಡಿದರು. ಹಳ್ಳಿಕಾರ್‌ ಹಸು ತಳಿ ರಕ್ಷಣೆಗೆ ಪ್ರೋತ್ಸಾಹ ಮಹೇಂದ್ರ ಮುನೋತ್ ಜೈನ್‌ ಮಾತನಾಡಿ, ಹುಲ್ಲು, ನೀರು ಇಲ್ಲ ಎಂಬ ಕಾರಣಕ್ಕೆ ಪುಣ್ಯಕೋಟಿಯ ಸಂತಾನ ನಾಶವಾಗಬಾರದು. ಮೈಸೂರಿನ ಯದುವಂಶದ ಅರಸರು ಪ್ರತಿಯೊಂದು ಗ್ರಾಮದ ಬಳಿ ನೂರಾರು ಎಕರೆ ಗೋಮಾಳ ಮತ್ತು ಗುಂಡು ತೋಪನ್ನು ಬೆಳೆಸಿ, ಹಳ್ಳಿಕಾರ್‌ ತಳಿಯ ಹಸುಗಳು ಮತ್ತು ಹೋರಿಗಳನ್ನು ಸಾಕುವವರಿಗೆ ಪ್ರೋತ್ಸಾಹ ನೀಡಿದ್ದರು. ಹಳ್ಳಿಕಾರ್‌ ನಾಟಿ ಹಸುಗಳ ಸಂತತಿ ನಶಿಸದಂತೆ ಎಚ್ಚರಿಕೆ ವಹಿಸದಿದ್ದರೆ, ಕನ್ನಡ ನಾಡಿನ ಭವ್ಯ ಪರಂಪರೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದರು. ಕೆರೆ, ಕಟ್ಟೆ, ಗೋ ಕಟ್ಟೆ, ಗೋ ಮಾಳಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಹಳ್ಳಿಕಾರ್‌ ತಳಿಯ ರಾಸುಗಳನ್ನು ಸಾಕುವ ರೈತರಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಬೇಕು. ತುರು-ಕರು ಇಲ್ಲದ ಊರು ನರಕಕ್ಕೆ ಸಮಾನ ಎಂಬ ಹಿರಿಯರ ಮಾತು ಬಾವು ಅರಿಯಬೇಕು. ತಿರುವೆಂಗಳನಾಥ ರಂಗನಾಥ ಸ್ವಾಮಿ ದನಗಳ ಜಾತ್ರಾ ಬಯಲು ಮತ್ತು ಕಲ್ಯಾಣಿಗಳನ್ನು ಉಳಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು. ‘ಶಂಕರಚಾರ್ಯರ ಉಪದೇಶ ಪಾಲಿಸಿ’ ‘ಮಲೇಷ್ಯಾ ಮರಳು, ಎಂ ಸ್ಯಾಂಡ್‌ಗೆ ಬೇಡಿಕೆ ಹೆಚ್ಚು’ ಕನಕಪುರ– ಗೃಹ ಕಚೇರಿ ’ಕೃಷ್ಣ’ಕ್ಕೆ ಪಾದಯಾತ್ರೆ
"2018-07-19T21:40:07"
https://www.prajavani.net/news/article/2018/03/22/561142.html
ಒಳಬರುವ ಹುಡುಕು ಪದಗಳು:social monkee review (18)MikeTech writer and creator of this blog. Living the dream of self employment under the warm Florida sunshine. I write about a lot of different things, tech, internet marketing, and search engine optimization. I love helping people find useful and helpful information. You can find me on many social networks and very active in the local music scene of Tampa Bay, FL Our Sponsors help keep MichaelQuale.com Alive and improving. Connect with me on Google+More Posts - Website - Twitter - Facebook - LinkedIn Tags: backlinking, links, SEO, social monkee This entry was posted on Thursday, March 8th, 2012 at 4:10 pm and is filed under Best of the Web, Reviews.
"2013-05-19T21:43:33"
http://michaelquale.com/kn/912174/social-monkee-review/
102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ | News13 News13 > ಅಂಕಣಗಳು > ಪ್ರಚಲಿತ > 102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ 102 ನಗರಗಳಿಗೆ ವಾಯು ಮಾಲಿನ್ಯ ತಗ್ಗಿಸಲು ಆರ್ಥಿಕ ನೆರವು ನೀಡಲಿದೆ ಮೋದಿ ಸರ್ಕಾರ Friday, July 19th, 2019 ಪ್ರಚಲಿತ Admin ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್ಲಿಯೂ ವಾಯುಮಾಲಿನ್ಯ ಎಂಬುದು ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಪ್ರತಿ ವರ್ಷ, ವಿಶೇಷವಾಗಿ ಚಳಿಗಾಲದಲ್ಲಿ ದೆಹಲಿ-ಎನ್‌ಸಿಆರ್ ಮತ್ತು ದೇಶದ ಇತರ ನಗರಗಳ ನಿವಾಸಿಗಳು ದಟ್ಟ, ಮಾಲಿನ್ಯಪೂರಿತ ಹೊಗೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದೆಷ್ಟೇ ಪರಿಹಾರವನ್ನು ಕಂಡುಕೊಂಡರು ಕೂಡ ವಾಯುಮಾಲಿನ್ಯದ ಸಮಸ್ಯೆಯನ್ನು ಕುಗ್ಗಿಸಲು ಇದುವರೆಗೆ ಸಾಧ್ಯವಾಗಿಲ್ಲ. 2024 ರ ವೇಳೆಗೆ ವಾಯುಮಾಲಿನ್ಯವನ್ನು ಶೇ. 20-30 ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಮೋದಿ ಸರ್ಕಾರವು ಕಳೆದ ಜನವರಿಯಲ್ಲಿ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು (ಎನ್‌ಸಿಎಪಿ-National Clean Air Programme) ಪ್ರಾರಂಭಿಸಿತ್ತು. ದೇಶದ 102 ನಗರಗಳಲ್ಲಿನ ಪರಿಸರದಲ್ಲಿರುವ ಮಾಲಿನ್ಯಕಾರಕಗಳನ್ನು ಶೇ. 20-30 ರಷ್ಟು ಕಡಿಮೆ ಮಾಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಈಗ, ವರದಿಗಳ ಪ್ರಕಾರ, ಮೋದಿ ಸರ್ಕಾರವು ಎನ್‌ಸಿಎಪಿ ಅಡಿಯಲ್ಲಿರುವ 102 ನಗರಗಳಿಗೆ ಆರಂಭಿಕ ಹಂತದ 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ದೆಹಲಿ, ಮುಂಬೈ, ಕಾನ್ಪುರ್, ಲಕ್ನೋ, ಚಂಡೀಗಢ, ವಾರಣಾಸಿ, ಬೆಂಗಳೂರು, ಕೋಲ್ಕತಾ, ಹೈದರಾಬಾದ್ ಮತ್ತು ಪಾಟ್ನಾ ಇವುಗಳ ಪೈಕಿ ಸೇರಿವೆ. 2011 ರಿಂದ 2015 ರವರೆಗೆ ಐದು ವರ್ಷಗಳಲ್ಲಿ 102 ನಗರಗಳನ್ನು ಪಿಎಂ 10 ಅಥವಾ ಸಾರಜನಕ ಡೈಆಕ್ಸೈಡ್ ಮಟ್ಟದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. 2011 ರಿಂದ 2015 ರವರೆಗೆ 5 ವರ್ಷಗಳ ಕಾಲ ಸತತವಾಗಿ ಗಾಳಿಯ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ಈ ನಗರಗಳನ್ನು ‘ಸಾಧಿಸಲು ವಿಫಲವಾದ’ ನಗರಗಳೆಂದು ಘೋಷಿಸಲಾಗಿದೆ. ಈ ನಗರಗಳ ಪೈಕಿ ಮಹಾರಾಷ್ಟ್ರವು ಅತಿ ಹೆಚ್ಚು ನಗರಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಧನಸಹಾಯಕ್ಕೆ ಅರ್ಹವಾದ 17 ನಗರಗಳನ್ನು ಹೊಂದಿದೆ ಮತ್ತು ಉತ್ತರ ಪ್ರದೇಶವು ಅಂತಹ 15 ನಗರಗಳನ್ನು ಹೊಂದಿದೆ. ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರ, ಕೇರಳ, ಗೋವಾ ಮತ್ತು ಹರಿಯಾಣ ರಾಜ್ಯಗಳು ಈ ಪಟ್ಟಿಯಲ್ಲಿ ಯಾವುದೇ ನಗರಗಳನ್ನು ಹೊಂದಿಲ್ಲ. ಹತ್ತು ಲಕ್ಷ ಜನಸಂಖ್ಯೆ ಇರುವ 74 ನಗರಗಳು ಐದು ರಿಂದ 20 ಲಕ್ಷ ರೂಪಾಯಿಗಳನ್ನು, 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನರಗಳು ತಲಾ 10 ಲಕ್ಷ ರೂ. ಪಡೆಯಲಿವೆ. “102 ನಗರಗಳಲ್ಲಿ 80 ನಗರಗಳು ಈಗಾಗಲೇ ತಮ್ಮ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿವೆ ಮತ್ತು ಅವುಗಳ ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಕೇಂದ್ರವು ಬೆಂಬಲಿಸಲಿದೆ” ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. “ಭೂಮಿಯನ್ನು ಹಸಿರು ಮತ್ತು ಆಕಾಶವನ್ನು ನೀಲಿ ಮಾಡುವ ಉದ್ದೇಶವನ್ನು ಬಜೆಟ್ ಘೋಷಿಸಿದೆ. ಅರಣ್ಯೀಕರಣ ಮತ್ತು ನಗರಗಳನ್ನು ಮಾಲಿನ್ಯ ರಹಿತವಾಗಿಸುವ ಮೂಲಕ ಇದನ್ನು ಸಾಧಿಸಲಾಗುವುದು” ಎಂದು ಅವರು ಹೇಳಿದ್ದಾರೆ. ದಿ ಹಿಂದೂ ವರದಿಯ ಪ್ರಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಬೃಹತ್ ಕೈಗಾರಿಕಾ ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಕೃಷಿ ಸಚಿವಾಲಯ, ಆರೋಗ್ಯ ಸಚಿವಾಲಯ, ನೀತಿ ಆಯೋಗ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇದರ ಭಾಗವಾಗಲಿದೆ. ಎನ್‌ಸಿಎಪಿ ಅನುಷ್ಠಾನದಲ್ಲಿ ಉದ್ಯಮ ಮತ್ತು ಅಕಾಡೆಮಿಗಳು ಸಚಿವಾಲಯಗಳೊಂದಿಗೆ ಮತ್ತು ಸಂಸ್ಥೆಗಳೊಂದಿಗೆ ಸಹಕರಿಸಲಿವೆ. “ಸುದೀರ್ಘ ಅವಧಿಯ ಬಳಿಕ. ದೇಶಾದ್ಯಂತದ ವಾಯುಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹೊರತರಲಾದ ಎನ್‌ಸಿಎಪಿಯ ಅಂತಿಮ ಆವೃತ್ತಿಯನ್ನು ನೋಡುತ್ತಿರುವುದು ಸಂತೋಷವನ್ನು ತಂದಿದೆ. 2024 ರ ವೇಳೆಗೆ ಶೇ. 20-30% ರಷ್ಟು ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವ ಗುರಿ ಇದರ ಪ್ರಮುಖ ಅಂಶವಾಗಿದೆ” ಎಂದು ಗ್ರೀನ್‌ಪೀಸ್ ಭಾರತದ ಹಿರಿಯ ಪ್ರಚಾರಕ ಸುನಿಲ್ ದಹಿಯಾ ಹೇಳಿದ್ದಾರೆ. ದೇಶಕ್ಕೆ ವಾಯುಮಾಲಿನ್ಯವನ್ನು ನಿಯಂತ್ರಣ ಮಾಡುವುದು ಅನಿವಾರ್ಯವಾಗಿದೆ. ಭಾರತದಲ್ಲಿ ಶೇ. 12.5 ರಷ್ಟು ಸಾವುಗಳು ವಾಯುಮಾಲಿನ್ಯದಿಂದಾಗಿ ಆಗುತ್ತದೆ ಎಂಬುದನ್ನು ವರದಿಗಳು ತಿಳಿಸುತ್ತವೆ. ವಾಯುಮಾಲಿನ್ಯವು ದೇಶಕ್ಕೆ ಒಂದು ದೊಡ್ಡ ಸಮಸ್ಯೆಯಾಗಿದೆ, ಆದರೆ ಕೆಲವರು ದೀಪಾವಳಿಯ ಸಂದರ್ಭದಲ್ಲಿ ಮಾತ್ರ ವಾಯುಮಾಲಿನ್ಯವಾಗುತ್ತದೆ ಎಂದು ಅಂದುಕೊಂಡಿದ್ದಾರೆ. ಈಗ ಮೋದಿ ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ಅವಿರತ ಪ್ರಯತ್ನಗಳನ್ನು ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
"2020-06-02T18:24:25"
https://news13.in/archives/131618
ತರಗತಿಯ: Latest ತರಗತಿಯ News & Updates, Photos & Images, Videos | Vijaya Karnataka - Page 12 October,16,2019, 10:19:46 ಇಂದು ಮಧ್ಯಾಹ್ನ 3 ಗಂಟೆಗೆ ಐಸಿಎಸ್‌ಇ, ಐಎಸ್‌ಸಿ ಫಲಿತಾಂಶ ಬಿಡುಗಡೆ: ವಿವರಗಳಿಗಾಗಿ ಇಲ್ಲಿ ನೋಡಿ ಸಿಐಎಸ್‌ಸಿಇ ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಐಸಿಎಸ್‌ಇ (10ನೇ ತರಗತಿ) ಹಾಗೂ ಐಎಸ್‌ಸಿ (12ನೇ ತರಗತಿ) ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್ https://www.cisce.orgನಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ. ಐಸಿಎಸ್‌ಇ, ಐಎಸ್‌ಇ ಪರೀಕ್ಷೆ: ರಾಜ್ಯದ ಟಾಪರ್‌ಗಳ ವಿವರ ಇಲ್ಲಿದೆ ನೋಡಿ May 07, 2019, 04.59 PM ಬೆಂಗಳೂರಿನ ವಿಭಾ ಸ್ವಾಮಿನಾಥನ್‌ (ಹ್ಯೂಮಾನಿಟೀಸ್‌ ವಿಭಾಗದಲ್ಲಿ) 12ನೇ ತರಗತಿಯ ಐಎಸ್‌ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದುಕೊಂಡು ದೇಶದಲ್ಲೇ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಇಂಗ್ಲಿಷ್‌ ಹಾಗೂ ಇತರೆ ಮೂರು ಆಯ್ದ ಉತ್ತಮ ವಿಷಯಗಳಲ್ಲಿ ಈಕೆ 400 ಕ್ಕೆ 400 ಅಂಕಗಳಿಸಿ ಶೇ. 100ರಷ್ಟು ಅಂಕಗಳಿಸಿದ್ದಾಳೆ. ಐಸಿಎಸ್‌ಇ, ಐಎಸ್‌ಸಿ ಫಲಿತಾಂಶ ಬಿಡುಗಡೆ: ವಿದ್ಯಾರ್ಥಿನಿಯರ ಮೇಲುಗೈ; ಐಸಿಎಸ್‌ಸಿಯಲ್ಲಿ ಶೇ. 98.54ರಷ್ಟು ವಿದ್ಯಾರ್ಥಿಗಳು ಪಾಸ್‌ May 07, 2019, 04.56 PM ಸಿಐಎಸ್‌ಸಿಇ ಐಸಿಎಸ್‌ಇ (10ನೇ ತರಗತಿ) ಹಾಗೂ ಐಎಸ್‌ಸಿ (12ನೇ ತರಗತಿ) ಫಲಿತಾಂಶವನ್ನು ಪ್ರಕಟಿಸಿದೆ. ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್ https://www.cisce.orgನಲ್ಲಿ ಫಲಿತಾಂಶ ಬಿಡುಗಡೆಯಾಗಿದೆ. ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಶೇ.91 ವಿದ್ಯಾರ್ಥಿಗಳು ಪಾಸ್‌ May 06, 2019, 04.09 PM ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿಯ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಶೇ.92.45 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಶಿಕ್ಷ ಕರು, ಮಕ್ಕಳ ಪರಿಶ್ರಮದಿಂದ ಫಲಿತಾಂಶ ಹೆಚ್ಚಳ May 05, 2019, 10.11 PM ಕಳೆದ ಸಾಲಿನಲ್ಲಿ ಶಿಕ್ಷ ಣ ಇಲಾಖೆಯ ಮಾರ್ಗದರ್ಶನದಲ್ಲಿ ಶಿಕ್ಷ ಕರು ಹಾಗೂ ಮಕ್ಕಳ ಪರಿಶ್ರಮದಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.82 ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪ ನಿರ್ದೇಶಕ ಶಿವನಂಜಯ್ಯ ತಿಳಿಸಿದರು. ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಬಿಹಾರಿ ವಿದ್ಯಾರ್ಥಿ ಸಾಧನೆ May 05, 2019, 03.36 PM ಬಿಹಾರ ಮೂಲದ ವಿದ್ಯಾರ್ಥಿಯೊಬ್ಬ ಸರಕಾರಿ ಕನ್ನಡ ಶಾಲೆಯಲ್ಲಿ ವ್ಯಾಸಾಂಗ ಮಾಡಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.96.48ರಷ್ಟು ಉತ್ತಮ ಫಲಿತಾಂಶ ಪಡೆಯುವ ಮೂಲಕ ಮಾದರಿಯಾಗಿದ್ದಾನೆ. ಕನ್ನಡ ಬಾರದ ಕಾರಣಕ್ಕೆ ಸರಕಾರಿ ಕನ್ನಡ ಶಾಲೆಗೆ 4ನೇ ತರಗತಿಗೆ ಪ್ರವೇಶ ನಿರಾಕರಿಸಲ್ಪಟ್ಟಿದ್ದ ಬಿಹಾರಿ ಕಾರ್ಮಿಕನ ಮಗ ಆರ್‌.ವಿಶಾಲ್‌ಕುಮಾರ್‌ ಛಲದೊಂದಿಗೆ ಕನ್ನಡ ಕಲಿತು, ಕನ್ನಡ ಶಾಲೆಯಲ್ಲೇ ಪ್ರವೇಶ ಗಿಟ್ಟಿಸಿಕೊಂಡು ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 123 ಅಂಕ ಪಡೆದು ಸಾಧಿಸಿ ತೋರಿಸಿದ್ದಾನೆ. ತಾಲೂಕಿನ ಸರಕಾರಿ ಶಾಲೆಗಳಲ್ಲಿ ಹೆಚ್ಚು ಅಂಕ ಗಳಿಸಿದವರಲ್ಲಿ ಪ್ರಥಮನೆನಿಸಿದ್ದಾನೆ. ಕೇವಲ ಶಿಕ್ಷಣದಲ್ಲಷ್ಟೇ ಅಲ್ಲದೆ ಜಿಲ್ಲಾ ಮಟ್ಟದ ಅಂತರ್‌ಶಾಲಾ ಮಟ್ಟದ ಕ್ರೀಡಾಕೂಟದ 400 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕ್ರೀಡೆಯಲ್ಲೂ ಪ್ರಗತಿ ಸಾಧಿಸಿದ್ದಾನೆ. ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ನಗರದ ಮೊರಾರ್ಜಿ ದೇಸಾಯಿ ವಿಜ್ಞಾನ ಪಪೂ ಕಾಲೇಜ್‌ಗೆ 2019-20ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸುಧಾರಿಸದ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಹಲವು ವರ್ಷಗಳಿಂದ ತಳಮಟ್ಟದಲ್ಲಿದ್ದ ಜಿಲ್ಲೆಯ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ನಾನಾ ಕಸರತ್ತು ನಡೆಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಯತ್ನ ವಿಫಲವಾಗಿದ್ದು, ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅದೇ ರಾಗ, ಅದೇ ಹಾಡು ಎಂಬಂತಾಗಿದೆ. ಸಿಬಿಎಸ್‌ಇ ಫಲಿತಾಂಶ: ಕೇಜ್ರಿವಾಲ್‌ ಪುತ್ರ, ಸ್ಮೃತಿ ಇರಾನಿ ಪುತ್ರಗಳಿಸಿದ ಅಂಕಗಳೆಷ್ಟು ಗೊತ್ತಾ? ಗುರುವಾರ ಬಿಡುಗಡೆಯಾದ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಪುತ್ರ ಪುಲ್ಕಿತ್‌ ಕೇಜ್ರಿವಾಲ್‌ ಶೇ. 96.4ರಷ್ಟು ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಈ ಸಂಬಂಧ ದಿಲ್ಲಿ ಸಿಎಂ ಪತ್ನಿ ಸುನೀತಾ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದರು. ಸಿಬಿಎಸ್‌ಇ 12ನೇ ತರಗತಿ: ಶೇ.83 ಉತ್ತೀರ್ಣ, ಫಲಿತಾಂಶಕ್ಕಾಗಿ ಇಲ್ಲಿ ಚೆಕ್‌ ಮಾಡಿ May 02, 2019, 03.45 PM ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದ್ದು, ಸುದ್ದಿಗೋಷ್ಠಿ ಬಳಿಕ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು cbse.nic.in ನಲ್ಲಿ ನೋಡಬಹುದು. ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ: ಇಲ್ಲಿದೆ ಟಾಪರ್‌ಗಳ ವಿವರ May 02, 2019, 02.52 PM ಗಾಜಿಯಾಬಾದ್‌ನ ಹನ್ಸಿಕಾ ಶುಕ್ಲಾ ಹಾಗೂ ಮುಜಾಫರ್‌ನಗರದ ಕರೀಷ್ಮಾ ಅರೋರಾ 500 ಅಂಕಗಳಿಗೆ 499 ಅಂಕಗಳನ್ನು ಪಡೆದುಕೊಂಡು ಜಂಟಿಯಾಗಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸುಮಾರು 13 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯನ್ನು ಬರೆದಿದ್ದರು. ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಬಿಡುಗಡೆ ಶತಮಾನದ ಶಾಲೆಗೆ ಪಾರಂಪರಿಕ ಕಿರೀಟ ಪಟ್ಟಣದ ಹೃದಯ ಭಾಗದಲ್ಲಿರುವ ಶತಮಾನೋತ್ಸವ ಕಂಡ ಸರಕಾರಿ ಹಿರಿಯ ಮಾದರಿ ಬಾಲಕರ ಶಾಲೆಗೆ ಪಾರಂಪಾರಿಕ ಸ್ಥಾನಮಾನ ದೊರಕಿದೆ.
"2019-10-16T04:49:47"
https://vijaykarnataka.com/topics/%E0%B2%A4%E0%B2%B0%E0%B2%97%E0%B2%A4%E0%B2%BF%E0%B2%AF/12
ಕಾರ್ಯಕ್ರಮಗಳು | ಸುದ್ದಿ ಸುಳ್ಯ | Page 4 ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷರಾಗಿ ಹರೀಶ್ ಕೆ.ಜೆ, ಉಪಾಧ್ಯಕ್ಷರಾಗಿ ಸುಂದರಿ ಮೊರಂಗಲ್ಲು ಕಿರಣ ಮಕ್ಕಳ ಹಬ್ಬ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಉದ್ಘಾಟನೆ ಹರ್ಷಿತ್ ಸ್ವೀಟ್ಸ್‌ , ಜ್ಯೂಸ್ ಮತ್ತು ಮಿಲ್ಕ್ ಪಾರ್ಲರ್ ನಾಳೆ ಶುಭಾರಂಭಗೊಳ್ಳಲಿದೆ ಜ:26 ,27 :ಕೋಡ್ತಿಲು ಶ್ರೀ ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮ ನಡಾವಳಿ ವಿಜೇತ್ – ತನ್ವಿ ಶುಭವಿವಾಹ ಹರಿಶ್ಚಂದ್ರ – ಮಧುಶ್ರೀ ಶುಭವಿವಾಹ ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷರಾಗಿ ಹರೀಶ್ ಕೆ.ಜೆ, ಉಪಾಧ್ಯ... ಕಿರಣ ಮಕ್ಕಳ ಹಬ್ಬ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಉದ್ಘಾಟ... ಹರ್ಷಿತ್ ಸ್ವೀಟ್ಸ್‌ , ಜ್ಯೂಸ್ ಮತ್ತು ಮಿಲ್ಕ್ ಪಾರ್ಲರ... ಜ:26 ,27 :ಕೋಡ್ತಿಲು ಶ್ರೀ ಧರ್ಮದೈವ ಮತ್ತು ಸಹಪರಿವಾರ ... ವಿಜೇತ್ – ತನ್ವಿ ಶುಭವಿವಾಹ... ಹರಿಶ್ಚಂದ್ರ – ಮಧುಶ್ರೀ ಶುಭವಿವಾಹ... ಡಿ.8: ಕೊಡಗು ಮತ್ತು ದ. ಕ. ಗೌಡ ಸಮಾಜದಿಂದ ಭಾವೀವಧುವರರ ಮುಖಾಮುಖಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಭಾವೀವಧುವರರ ಮುಖಾಮುಖಿ ಸಮಾರಂಭವು ಡಿ.8 ರಂದು ಬೆಂಗಳೂರಿನ ನ ... ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಭಾವೀವಧುವರರ ಮುಖಾಮುಖಿ ಸಮಾರಂಭವು ಡಿ.8 ರಂದು ಬೆಂಗಳೂರಿನ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಡೆಯಲಿದೆ. 10 ಕುಟುಂಬ 18 ಗೋತ್ರದ ಗೌಡ ಜನಾಂಗದ ಭಾವೀವಧುವರರು ಅಥವಾ ಪೋಷಕ ... ಸುಬ್ರಹ್ಮಣ್ಯ ಠಾಣೆಯಲ್ಲಿ ಅ.29 ರ ರಾತ್ರಿ ದೀಪಾವಳಿ ಆಚರಿಸಲಾಯಿತು. ಠಾಣೆಯ ತುಂಬಾ ಹಣತೆಗಳನ್ನು ಹಚ್ಚಿ ಶೃಂಗರ ... ಸುಬ್ರಹ್ಮಣ್ಯ ಠಾಣೆಯಲ್ಲಿ ಅ.29 ರ ರಾತ್ರಿ ದೀಪಾವಳಿ ಆಚರಿಸಲಾಯಿತು. ಠಾಣೆಯ ತುಂಬಾ ಹಣತೆಗಳನ್ನು ಹಚ್ಚಿ ಶೃಂಗರಿಸಲಾಯಿತು. ಎ.ಎಸ್.ಐ ಕರುಣಾಕರ, ಪೊಲೀಸ್ ಕಾನ್ಸ್‌ಟೇಬಲ್ ಗಳಾದ ಸಿದ್ದಪ್ಪ, ವಿಜಯ್, ಬಸವರಾಜ, ಲಕ್ಷ್ಮೀ, ಮೇಘ ಮತ್ತಿ ... ಪೇರಳಕಟ್ಟೆ -ಕಣ್ಕಲ್ ರಸ್ತೆಗೆ ಗುದ್ದಲಿ ಪೂಜೆ ಕಡಬ ತಾಲೂಕಿನ ಬಳ್ಪ ಗ್ರಾಮ ಪಂಚಾಯತ್, ಕೇನ್ಯ ಗ್ರಾಮದ ಪೇರಳಕಟ್ಟೆಯಲ್ಲಿ ಗುದ್ದಲಿ ಪೂಜೆ ನಡೆಯಿತು. ಎಪಿಎಂಸಿ ವತಿಯಿಂದ ಅನುದಾನ ... ಕಡಬ ತಾಲೂಕಿನ ಬಳ್ಪ ಗ್ರಾಮ ಪಂಚಾಯತ್, ಕೇನ್ಯ ಗ್ರಾಮದ ಪೇರಳಕಟ್ಟೆಯಲ್ಲಿ ಗುದ್ದಲಿ ಪೂಜೆ ನಡೆಯಿತು. ಎಪಿಎಂಸಿ ವತಿಯಿಂದ ಅನುದಾನ ಬಿಡುಗಡೆಗೊಂಡಿದ್ದು, ಈ ರಸ್ತೆ ಯ ಅನುದಾನಕ್ಕೆ ಎಪಿಎಂಸಿ ನಿರ್ದೇಶಕ ಮೋನಪ್ಪ ಗೌಡ ಬೊಳ್ಳಾಜೆ ಇವರ ಪ್ರಯತ್ನದಿಂದ ಯಶಸ ... ಕನಕಮಜಲು : ವಿಶೇಷ ಗ್ರಾಮಸಭೆ ಕನಕಮಜಲು ಗ್ರಾಮ ಪಂಚಾಯತ್ ನ "ಸಬ್ ಕೀ ಯೋಜನಾ ಸಬ್ ಕಾ ವಿಕಾಸ್" ಯೋಜನೆಯಡಿಯಲ್ಲಿ "ಜನಯೋಜನೆ" ಜನರ ಅಭಿವೃದ್ಧಿ ಕುರಿತು ವಿಶೇಷ ಗ ... ಕನಕಮಜಲು ಗ್ರಾಮ ಪಂಚಾಯತ್ ನ "ಸಬ್ ಕೀ ಯೋಜನಾ ಸಬ್ ಕಾ ವಿಕಾಸ್" ಯೋಜನೆಯಡಿಯಲ್ಲಿ "ಜನಯೋಜನೆ" ಜನರ ಅಭಿವೃದ್ಧಿ ಕುರಿತು ವಿಶೇಷ ಗ್ರಾಮ ಸಭೆಯು ಗ್ರಾ.ಪಂ. ಸಭಾಭವನದಲ್ಲಿ ಅ.24ರಂದು ಜರುಗಿತು. 2020-21ರ "ನಮ್ಮ ಗ್ರಾಮ ನಮ್ಮ ಯೋಜನೆ"ಯ ಯೋಜನೆ ಸಿದ್ದ ... ಕಾಯರ್ತೋಡಿ ಮಿತ್ರ ಬಳಗ : ದೀಪಾವಳಿ ಪ್ರಯುಕ್ತ ಬಲಿಯೇಂದ್ರ ಅಲಂಕಾರ ಸ್ಪರ್ದೆ ಮತ್ತು ಗೂಡು ದೀಪ ಅಲಂಕಾರ ಸ್ಪರ್ದೆ ಮಿತ್ರ ಬಳಗ ಕಾಯರ್ತೋಡಿ ವತಿಯಿಂದ ದೀಪಾವಳಿ ಪ್ರಯುಕ್ತ ನಡೆದ ಬಲಿಯೇಂದ್ರ ಅಲಂಕಾರ ಸ್ಪರ್ದೆ ಮತ್ತು ಗೂಡು ದೀಪ ಅಲಂಕಾರ ಸ್ಪರ್ದೆಯ ... ಮಿತ್ರ ಬಳಗ ಕಾಯರ್ತೋಡಿ ವತಿಯಿಂದ ದೀಪಾವಳಿ ಪ್ರಯುಕ್ತ ನಡೆದ ಬಲಿಯೇಂದ್ರ ಅಲಂಕಾರ ಸ್ಪರ್ದೆ ಮತ್ತು ಗೂಡು ದೀಪ ಅಲಂಕಾರ ಸ್ಪರ್ದೆಯಲ್ಲಿ, ಪ್ರಥಮ ಸ್ಥ ... ಮಡಿಕೇರಿ : ಹಸಿರು ಕರ್ನಾಟಕ ಅಭಿಯಾನ ಪ್ರಯುಕ್ತ ಅರಣ್ಯ ಉಳಿಸಿ ಜಾಥಾ ಮಡಿಕೇರಿ ಕೊಡಗು ಅರಣ್ಯ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‌ಗಳ ಆಶ್ರಯದಲ್ಲಿ, ಹಸಿರು ಕರ್ನಾಟಕ ಅಭಿಯಾನ ಪ್ರಯುಕ್ತ 'ಅ ... ಮಡಿಕೇರಿ ಕೊಡಗು ಅರಣ್ಯ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‌ಗಳ ಆಶ್ರಯದಲ್ಲಿ, ಹಸಿರು ಕರ್ನಾಟಕ ಅಭಿಯಾನ ಪ್ರಯುಕ್ತ 'ಅರಣ್ಯ' ಉಳಿಸಿ ಎಂದು ಧ್ಯೇಯಯೊಂದಿಗೆ ಸಾರ್ವಜನಿಕರಿಂದ ಮತ್ತು ವಿದ್ಯಾರ್ಥಿಗಳಿಂದ ಪರಿಸರ ಜಾಥಾಕ್ಕೆ ಸ.ಪ.ಪೂ.ಕಾಲೇಜು ... ಬೆಳ್ಳಾರೆ ಸೊಸೈಟಿಯಲ್ಲಿ ಬೈಲಾ ಮೀರಿ ಸಾಲ ನೀಡಿದ ಆರೋಪ : ಮಹಾಸಭೆಯಲ್ಲಿ ತೀವ್ರ ಗದ್ದಲ – ತಪ್ಪಾಗಿದೆ ಎಂದು ನಿರ್ಣಯ ಮಾಡಲು ಸದಸ್ಯರ ಒತ್ತಾಯ – ಮಹಾಸಭೆ ಬರ್ಖಾಸ್ತುಗೊಳಿಸಿದ ಅಧ್ಯಕ್ಷರು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಬೈಲಾ ಮೀರಿ ಮತ್ತು ಕಾನೂನು ಮೀರಿ ವ್ಯಕ್ತಿಯೊಬ್ಬರಿಗೆ 20 ಲಕ್ಷ ... ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಬೈಲಾ ಮೀರಿ ಮತ್ತು ಕಾನೂನು ಮೀರಿ ವ್ಯಕ್ತಿಯೊಬ್ಬರಿಗೆ 20 ಲಕ್ಷಕ್ಕೂ ಅಧಿಕ ಸಾಲ ನೀಡಿ , 4 ವರ್ಷ ಕಳೆದರೂ ಮರುಪಾವತಿಸುವ ವ್ಯವಸ್ಥೆ ಮಾಡದೆ ಸೊಸೈಟಿಗೆ ತೊಂದರೆ ಯಾಗುವಂತೆ ಮಾಡಿದೆ ಎ ... ಕುಕ್ಕೆ ಸುಬ್ರಹ್ಮಣ್ಯ : ಅ.2 ರಂದು ಬ್ರಹ್ಮರಥ ಆಗಮನ ಹಿನ್ನೆಲೆ ವಿವಿಧ ಸಮಿತಿಗಳ ಕಾರ್ಯಸೂಚಿ ಸಭೆ ನೂತನ ಬ್ರಹ್ಮರಥ ಆಗಮಿಸುವ ಹಿನ್ನೆಲೆಯಲ್ಲಿ ರಚಿಸಿದ ವಿವಿಧ ಸಮಿತಿಗಳ ಕಾರ್ಯಸೂಚಿ ಸಭೆ ಸೆ.23 ರಂದು ದೇವಸ್ಥಾನದಲ್ಲಿ ನಡ ... ನೂತನ ಬ್ರಹ್ಮರಥ ಆಗಮಿಸುವ ಹಿನ್ನೆಲೆಯಲ್ಲಿ ರಚಿಸಿದ ವಿವಿಧ ಸಮಿತಿಗಳ ಕಾರ್ಯಸೂಚಿ ಸಭೆ ಸೆ.23 ರಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭ ಆಡಳಿತ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ ಅವರು ರಥ ಆಗಮನದ ವೇಳೆ ಆರತಿ ಕೊಡಲು ಅವಕ ...
"2020-07-12T23:14:24"
http://sullia.suddinews.com/archives/category/%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3%E0%B3%81/page/4