text
stringlengths
34
185k
timestamp
unknown
url
stringlengths
17
2.27k
ಪ್ಯಾಸೆಂಜರ್‌ ರೈಲಿನ ಸಮಯ ನಿಗದಿ | Prajavani ಪ್ಯಾಸೆಂಜರ್‌ ರೈಲಿನ ಸಮಯ ನಿಗದಿ Published: 04 ಸೆಪ್ಟೆಂಬರ್ 2019, 18:37 IST Updated: 04 ಸೆಪ್ಟೆಂಬರ್ 2019, 18:37 IST ಹೊಸಪೇಟೆ: ಸೆ. 15ರಂದು ನಗರದಿಂದ ಕೊಟ್ಟೂರು ಮಾರ್ಗವಾಗಿ ಹರಿಹರಕ್ಕೆ ಓಡಿಸಲು ಉದ್ದೇಶಿಸಿರುವ ಪ್ರಯಾಣಿಕರ ರೈಲು (ಗಾಡಿ ಸಂಖ್ಯೆ 56523/56530) ಸಂಚಾರದ ಸಮಯವನ್ನು ನೈರುತ್ಯ ರೈಲ್ವೆ ಇಲಾಖೆ ಪ್ರಕಟಿಸಿದೆ. ಈ ರೈಲು ಬೆಳಿಗ್ಗೆ 7.20ಕ್ಕೆ ಹರಿಹರದಿಂದ ಪಯಣ ಬೆಳೆಸಿ, ಅಮರಾವತಿ ಕಾಲೊನಿ, ದಾವಣಗೆರೆ, ತೆಲಗಿ, ಹರಪನಹಳ್ಳಿ, ಬೆಣ್ಣೆಹಳ್ಳಿ, ಕೊಟ್ಟೂರು, ಮಾಲ್ವಿ, ಹಗರಿಬೊಮ್ಮನಹಳ್ಳಿ, ಹಂಪಾಪಟ್ಟಣ, ಮರಿಯಮ್ಮನಹಳ್ಳಿ, ವ್ಯಾಸನಕೆರೆ, ತುಂಗಭದ್ರಾ ಡ್ಯಾಂ ನಿಲ್ದಾಣದ ಮೂಲಕ ಬೆಳಿಗ್ಗೆ 11.45ಕ್ಕೆ ನಗರ ನಿಲ್ದಾಣಕ್ಕೆ ಬಂದು ಸೇರಲಿದೆ. ಅರ್ಧ ಗಂಟೆ ನಿಲುಗಡೆಯ ಬಳಿಕ ಅದೇ ಮಾರ್ಗದಲ್ಲಿ ಪುನಃ ದಾವಣಗೆರೆಗೆ ಪ್ರಯಾಣ ಬೆಳೆಸಲಿದೆ. ಅರಸೀಕೆರೆಗೆ ವಿಸ್ತರಿಸಿ: ‘ಈ ರೈಲನ್ನು ಬರುವ ದಿನಗಳಲ್ಲಿ ಅರಸೀಕೆರೆ ಜಂಕ್ಷನ್‌ ವರೆಗೆ ವಿಸ್ತರಿಸಬೇಕು. ಇದರಿಂದಾಗಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಹಾಸನ ನಗರಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಪ್ರವಾಸಿ, ಯಾತ್ರಾ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಬೇಲೂರು, ಹಳೇಬಿಡು ಮುಂತಾದ ಕಡೆ ಜನರಿಗೆ ಹೋಗಿ ಬರಲು ಅನುಕೂಲವಾಗುತ್ತದೆ’ ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವೈ. ಯಮುನೇಶ್‌ ಸಂಸದ ವೈ. ದೇವೇಂದ್ರಪ್ಪನವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ಇನ್ನಷ್ಟೇ ಪರಿಶೀಲನೆ ನಡೆಸಿ, ಅಧಿಕೃತವಾಗಿ ರೈಲು ಸಂಚಾರದ ಉದ್ಘಾಟನೆಯ ದಿನಾಂಕ ನಿಗದಿಪಡಿಸಬೇಕಿದೆ.
"2019-11-14T04:31:20"
https://www.prajavani.net/district/bellary/passenger-train-timing-fix-662351.html
ಸಹಾಯಧನ ಚಾಲಕರಿಗೋ, ಮಾಲೀಕರಿಗೋ? ಈ ಬಗ್ಗೆ ಸ್ಪಷ್ಟ ಮಾರ್ಗಸೂ... ಬೆಳೆ ಹಾನಿ ಪರಿಹಾರದ ವಸೂಲಿಗಿಳಿದ ಪಂಚ... ಸೇವಾಸಿಂಧುವಿನಲ್ಲಿ ಸಿಕ್ಕಾಪಟ್ಟೆ ಸರ್... ಕುಸಿತದಿಂದ ಸ್ಥಗಿತದತ್ತ ಜಿಡಿಪಿ ಬೆಳವ... May,26,2020, 09:43:06 LAST UPDATED: Mar 25, 2020, 05.00 AM IST ಅಮವಾಸ್ಯೆ ದಿನದಂದು ಪುರ ಸಂಪೂರ್ಣ ಸ್ತಬ್ಧ Mar 25, 2020, 05.00 AM ಬಸ್‌, ಆಟೋ, ಟಂಟಂ ಸಂಚಾರ ಸಂಪೂರ್ಣ ಬಂದ್‌, ಅಂಗಡಿ-ಮುಂಗಟ್ಟುಗಳು ಬಂದ್‌, ಅಮವಾಸ್ಯೆ ದಿನ ದೇವರ ದರ್ಶನಕ್ಕೆ ಬೀಗ, ಬೈಕ್‌‍ನಲ್ಲಿಮಾಸ್ಕ್‌ ಇಲ್ಲದೇ ವೃಥಾ ಸಂಚರಿಸುವವರಿಗೆ ಪೊಲೀಸರಿಂದ ಸಖತ್‌ ಕ್ಲಾಸ್‌, ಅಲ್ಲಲ್ಲಿಲಾಠಿ ರುಚಿ, ಮನುಕುಲಕ್ಕೆ ಮಾರಿಯಾದ ಕೊರೊನಾ ವೈರಸ್‌‍ದಿಂದ ರಕ್ಷಣೆಗೆ ರಾಜ್ಯದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿಮಂಗಳವಾರ ಕಂಡುಬಂದ ದೃಶ್ಯಗಳಿವು. Feb 28, 2020, 03.40 PM Haier 170 L 3 Star Direct-Cool Single-Door Refrigerator (HRD-1703SMS, Moon Silver) Feb 28, 2020, 12.56 AM Haier 258 L 3 Star Frost-Free Double-Door Refrigerator (HEF-25TGS, Grey Steel-Moon Silver, Swift Convertible) Feb 28, 2020, 12.55 AM Haier 181 L Direct Cool Single Door 3 Star Refrigerator (Moon Silver, HRD-1813BMS-R-E) Feb 28, 2020, 12.38 AM Feb 27, 2020, 10.20 PM ಭಾರತ ಹುಣ್ಣಿಮೆ ಜಾತ್ರೆಗೆ ಭಕ್ತಸಾಗರ ಉಗರಗೋಳ(ಬೆಳಗಾವಿ) ಭಾರತ ಹುಣ್ಣಿಮೆ ... Wolf Moon Eclipse: ಚಂದ್ರನ ಮೇಲೆ ಬೀಳಲಿದೆ ಭೂಮಿಯ ನೆರಳು Jan 10, 2020, 07.38 PM ಜನವರಿ 10ರಂದು ಶುಕ್ರವಾರ ರಾತ್ರಿ ಚಂದ್ರ ಗ್ರಹಣವು ಕಾಣಿಸಿಕೊಳ್ಳಲಿದ್ದು, ಗ್ರಹಣದ ಸಮಯ ಹಾಗೂ ಎಲ್ಲೆಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವುದರ ಕುರಿತು ಮಾಹಿತಿ ಈ ಲೇಖನದಲ್ಲಿದೆ. ಚಂದ್ರಗುತ್ತಿಯಲ್ಲಿಸಂಭ್ರಮದ ಗೌರಿ ಹುಣ್ಣಿಮೆ ತಾಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ರೇಣುಕಾಂಬಾ ದೇವಸ್ಥಾನದಲ್ಲಿಗೌರಿ ಹುಣ್ಣಿಮೆ ಪ್ರಯುಕ್ತ ಮಂಗಳವಾರ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಚಂದ್ರಯಾನ 2 ಯಶಸ್ವಿಯಾಗುವ ಕೊನೇ ಕ್ಷಣಗಳಲ್ಲಿ ಲ್ಯಾಂಡರ್‌ ವಿಕ್ರಂ ಇಸ್ರೋ ಜತೆಗೆ ಸಂಪರ್ಕ ಕಡಿದುಕೊಂಡು ಕುಸಿದು ಬಿದ್ದಿತ್ತು. ಸೆಪ್ಟೆಂಬರ್‌ 7ರಿಂದಲೂ ಮತ್ತೆ ಸಂಪರ್ಕ ಸಾಧಿಸಲು ಪ್ಗರಯತ್ನಿಸುತ್ತಲೇ ಇದ್ದಾರೆ. ಆದರೆ ವಿಕ್ರಂ ಇಳಿದಿರುವ ಸ್ಥಳದಲ್ಲಿ ಈಗ ಕತ್ತಲಾವರಿಸುತ್ತಿದೆ. ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸುವ ವಿಕ್ರಂ ಚಿರನಿದ್ರೆಗೆ ಜಾರಲಿದೆ. Sep 09, 2019, 05.18 PM ನಾವು ಚಂದ್ರನನ್ನು ತಲುಪಿದ್ದೇವೆ, ಪಾಕಿಸ್ತಾನ ಇನ್ನೂ ಕತ್ತೆ ಮಾರುತ್ತಿದೆ!: ಸಚಿವ ಗಿರಿರಾಜ್ ಸಿಂಗ್ Sep 09, 2019, 12.42 PM ಭಾರತದ ಹೆಮ್ಮೆಯ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ, ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್, ಭಾರತದ ಕಾಲೆಳೆದಿದ್ದ. ಇದೀಗ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟಿರುವ ಭಾರತ, ನಾವೆಲ್ಲಿದ್ದೇವೆ, ನೀವೆಲ್ಲಿದ್ದೀರಿ ಅನ್ನೋ ಸತ್ಯವನ್ನು ಮನವರಿಕೆ ಮಾಡಿಕೊಟ್ಟಿದೆ. Sep 07, 2019, 08.06 PM ಚಂದ್ರಯಾನ 2 ಯೋಜನೆಯಲ್ಲಿ ಎಲ್ಲವೂ ಸುಸೂತ್ರವಾಗಿಯೇ ಇತ್ತು. ಆದರೆ, ಕೊನೇ ಕ್ಷಣದಲ್ಲಿ ಲ್ಯಾಂಡರ್‌ ಸಂಪರ್ಕ ಕಡಿದುಕೊಂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅನ್ಯಗ್ರಹ ಜೀವಿಗಳಿಗೆ ಚಂದ್ರ ಆವಾಸ ಸ್ಥಾನವಾಗಿರಬಹುದೇ? ಇದೇ ಏಲಿಯನ್ಸ್‌ಗಳು ವಿಕ್ರಮ್‌ ಲ್ಯಾಂಡರ್‌ ಅನ್ನು ಹೊಡೆದುರುಳಿಸಿರಬಹುದೇ? ಎಂಬ ಹಲವಾರು ಅನುಮಾನಗಳು ಮೂಡಿವೆ. ಬಿಎಂಟಿಸಿ ಬಸ್‌ಗಳ ಕೊರತೆ, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪರದಾಟ ಹುಣಸೂರು: ಹಂದಿಹಳ್ಳದಲ್ಲಿ ಕುರಿಗಾಹಿ ನಾಪತ್ತೆ, ಹುಲಿ ದಾಳಿ ಶಂಕೆ ಕೊರೊನಾ ನೆಪ ಹೇಳಿ ಪ್ರಜೆಗಳನ್ನು ಭಾರತದಿಂದ ವಾಪಸ್ ಕರೆಯಿಸಿಕೊಳ್ಳುತ್ತಿರುವ ಚೀನಾ ವಿಕ ಫೇಸ್‌ಬುಕ್‌ ಲೈವ್‌ನಲ್ಲಿ ಮೋಡಿ ಮಾಡಿದ ವಿಜಯ್‌ ಪ್ರಕಾಶ್‌, ಯೋಗರಾಜ್‌ ಭಟ್ ಸಹಾಯಧನ ಚಾಲಕರಿಗೋ, ಮಾಲೀಕರಿಗೋ? ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿಯೇ ಇಲ್ಲ! ಬೆಂಗಳೂರು: ಮೊದಲ ದಿನದಲ್ಲಿ 74 ವಿಮಾನಗಳ ಕಾರ್ಯಾಚರಣೆ ವಿಮಾನದಲ್ಲಿ ಬಂದ ಸದಾನಂದ ಗೌಡರಿಗೆ ಕ್ವಾರಂಟೈನ್‌ ಏಕಿಲ್ಲ? ತೀವ್ರ ಚರ್ಚೆ
"2020-05-26T04:13:07"
https://vijaykarnataka.com/topics/moon
ವಿಧಾಸಭೆ ಚುನಾವಣೆಯಲ್ಲಿ ಇವಿಎಂ ಬೇಡ, ಬ್ಯಾಲೆಟ್‌ ಪೇಪರ್ ಗಾಗಿ ಪತ್ರ ಬರೆಯುತ್ತೇವೆ: ಸಿಎಂ ಸಿದ್ದರಾಮಯ್ಯ – Karavali Kirana ರಾಯಚೂರು: ಇವಿಎಂ(ವಿದ್ಯುನ್ಮಾನ ಮತಯಂತ್ರ) ತಿರುಚುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರಗಳನ್ನೇ ಬಳಕೆ ಮಾಡಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಇವಿಎಂ ಮತಯಂತ್ರಗಳ ಬಗ್ಗೆ ದೇಶಾದ್ಯಂತ ಸಂಶಯ ವ್ಯಕ್ತವಾಗುತ್ತಿದೆ. ಅಲ್ಲದೆ ನಾನು ಸಹ ಕೆಲ ತಜ್ಞರೊಂದಿಗೆ ಚರ್ಚಿಸಿದ್ದು, ಇವಿಎಂ ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ಗಳನ್ನೇ ಬಳಸಿದರೆ ಒಳ್ಳೆಯದು ಎಂದರು. ‘ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಅವರೂ ಮತ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದಾರೆ. ಅಮೆರಿಕ, ಜರ್ಮನಿಯಂತ ದೇಶಗಳು ಇವಿಎಂಗೆ ಹೋಗಿ ಈಗ ಮತ್ತೆ ಬ್ಯಾಲೆಟ್‌ ಪೇಪರ್‌ ನಲ್ಲಿ ಚುನಾವಣೆ ನಡೆಸುತ್ತಿವೆ. ಇಲ್ಲೂ ಹಾಗೇ ಆಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಗುಜರಾತ್ ಚುನಾವಣೆಯ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಗುಜರಾತ್ ವಿಚಾರವೇ ಬೇರೆ, ರಾಜ್ಯದ ವಿಚಾರಗಳೇ ಬೇರೆ. ಅಲ್ಲಿಗೂ, ಇಲ್ಲಿಗೂ ತುಂಬಾ ವ್ಯತ್ಯಾಸವಿದೆ. ಹೀಗಾಗಿ ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಇದಕ್ಕು ಮುನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ(ಕೆಪಿಸಿಸಿ) ಡಾ.ಜಿ.ಪರಮೇಶ್ವರ್ ಅವರು ಸಹ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬಳಸುವುದು ಬೇಡ. ಬ್ಯಾಲೆಟ್‌ ಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಪ್ರಭಾಕರ್‌ ಭಟ್‌ಗೆ ತಾಕತ್ತಿದ್ದರೆ ನನ್ನ... ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಚಿವ...
"2018-06-21T08:12:50"
http://karavalikirana.com/99135
ಟ್ರೀ ಪಾರ್ಕಲ್ಲೂ ಪಾರ್ಟಿ ಮಾಡಬಹುದು, ಇದು ಇಲಾಖೆ ಗಿಫ್ಟ್ | Forest Department Give Permission To Conduct Party At Tree Park In Udupi - Kannada Oneindia 12 min ago ಬಂದ್ ಗೆ ಬೆಂಡಾದ 'ಸ್ವಾಮಿ', ಕಾಗಿನೆಲೆ ಶ್ರೀ ಜೊತೆ ಸಂಧಾನ ಯತ್ನ 31 min ago ಶರದ್ ಪವಾರ್ ಗೆ ರಾಷ್ಟ್ರಪತಿಯಾಗುವ ಆಫರ್ ನೀಡಿದೆಯೇ ಎನ್ಡಿಎ? 34 min ago ಕೆಆರ್ ಮಾರ್ಕೆಟ್ ಫ್ಲೈಓವರ್‌ ಮತ್ತೆ ಅರ್ಧ ಬಂದ್ Movies 'ರಾಮ ರಾಮ ರೇ' ಸತ್ಯ ಪ್ರಕಾಶ್ ಸಿನಿಮಾಗೆ ಪವರ್ ಸ್ಟಾರ್ ನಾಯಕ? | Updated: Tuesday, October 15, 2019, 12:21 [IST] ಉಡುಪಿ, ಅಕ್ಟೋಬರ್ 15: ಹುಟ್ಟುಹಬ್ಬದಂಥ ಸಣ್ಣಪುಟ್ಟ ಸಮಾರಂಭಗಳು ಸ್ಮರಣೀಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕ್ರಿಯಾಶೀಲವಾಗಿ ಆಚರಿಸಬೇಕೆಂದು ಸಾಕಷ್ಟು ಖರ್ಚನ್ನೂ ಮಾಡುತ್ತಾರೆ. ಅಂಥದ್ದೇ ಒಂದು ಕ್ರಿಯಾಶೀಲತೆಯನ್ನು ಕಡಿಮೆ ಖರ್ಚಿನಲ್ಲಿ ನಿಭಾಯಿಸಬಹುದಾದ ಅವಕಾಶ ಸಿಕ್ಕರೆ? ಇಂಥ ಒಂದು ಆಲೋಚನೆಗೆ ಉಡುಪಿ ಅರಣ್ಯ ಇಲಾಖೆ ಮುಂದಾಗಿದೆ. ಉಡುಪಿ ಅರಣ್ಯ ಇಲಾಖೆ ಒಂದು ಕ್ರಿಯಾಶೀಲ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿದೆ. ಈ ಆಲೋಚನೆ ಹಿಂದೆ ಒಂದು ಒಳ್ಳೆಯ ಉದ್ದೇಶವೂ ಇದೆ. ಅದೇ ಟ್ರೀ ಪಾರ್ಕ್ ನಲ್ಲಿ ಪಾರ್ಟಿ ಆಯೋಜನೆ! ಶಿವಮೊಗ್ಗ : ಯೋಧರ ಸಾಹಸ ಬಿಂಬಿಸುವ ಸೈನಿಕ ಶಿಲ್ಪ ಉದ್ಯಾನ ಹೌದು... ಇಲ್ಲಿ ಪರಿಸರದ ಜೊತೆಗೆ ನಮ್ಮ ಬದುಕಿನ ಸಂಭ್ರಮದ ಕ್ಷಣಗಳನ್ನೂ ಕಳೆಯಲು ಇಲಾಖೆ ಅನುವು ಮಾಡಿಕೊಡುತ್ತಿದೆ. ಮಣಿಪಾಲದಲ್ಲಿನ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಪಾರ್ಟಿ ಆಯೋಜನೆಗೆ ಇಲಾಖೆ ಅನುಮತಿ ನೀಡುತ್ತಿದೆ. ಸುಂದರವಾದ ಚಿಕ್ಕ ಚೊಕ್ಕವಾದ ಈ ಹಸಿರು ತುಂಬಿರುವ ಉದ್ಯಾನದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಚಿಕ್ಕಪುಟ್ಟ ಕಾರ್ಯಕ್ರಮಗಳನ್ನು ಹಗಲು ಹೊತ್ತಿನಲ್ಲಿ ಆಯೋಜಿಸಬಹುದಾಗಿದೆ. ಮಣಿಪಾಲ ಸಿಟಿಯಿಂದ ಮೂರು ಕಿಲೋಮೀಟರ್ ದೂರದಲ್ಲಿ ಈ ಟ್ರೀ ಪಾರ್ಕ್ ಇದೆ. ಪಾರ್ಕ್ ನಲ್ಲಿ ವಾಕಿಂಗ್ ಟ್ರ್ಯಾಕ್, ಮಕ್ಕಳಿಗೆ ಗೇಮ್ ಏರಿಯಾ, ವಿವಿಧ ಬಗೆಯ ಮರಗಳು, ಆಯುರ್ವೇದದ ಗಿಡಗಳ ತೋಟ, ಕಲ್ಲುಬೆಂಚುಗಳು, ಸಣ್ಣದೊಂದು ವೇದಿಕೆ ಎಲ್ಲವೂ ಇದೆ. ಮನುಷ್ಯ ಪರಿಸರಕ್ಕೆ ಹತ್ತಿರವಾಗಬೇಕು ಎಂಬ ಉದ್ದೇಶದೊಂದಿಗೆ ಇಲಾಖೆ ಇಂಥ ತೀರ್ಮಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವೃಕ್ಷೋತ್ಸವ ಎಂಬ ಕಾರ್ಯಕ್ರಮವನ್ನೂ ಆಯೋಜಿಸಿದೆ. ಪರಿಸರದ ಜೊತೆ ಒಂದಾಗಿ ಜನರು ಕಾಲ ಕಳೆಯಲೆಂದೇ ಸಣ್ಣ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಆದರೆ ಅರಣ್ಯ ಇಲಾಖೆಯ ಈ ಯೋಜನೆಯನ್ನು ಪರಿಸರಪ್ರಿಯರು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ. "ವೈರಲ್ ಸ್ಟಾರ್" ವೈಕುಂಠನ ಸಾವಿಗೆ ಯಾರು ಕಾರಣ? ಅಲ್ಲಿ ಬೈ ಎಲೆಕ್ಷನ್ ಬಡಿದಾಟ, ಇಲ್ಲಿ ಕೋಣಗಳ ಕಾದಾಟ; ಟ್ರೋಲ್ ದುನಿಯಾ ತೋಡಿನೊಳಗೆ ಬಿದ್ದು ಇಡೀ ರಾತ್ರಿ ನೋವಿನಿಂದ ಕಳೆದ ವೃದ್ಧ ಅಯೋಧ್ಯೆಯಲ್ಲಿ ಮಸೀದಿಯೂ ನಿರ್ಮಾಣವಾಗಲಿ; ಬಾಬಾ ರಾಮ್ ದೇವ್ ಉಡುಪಿಯಲ್ಲಿ ಕನಕನ ಗುಡಿಗೆ ಕಾಲ ಸನ್ನಿಹಿತ; ಕನಕ ಭಕ್ತರಲ್ಲಿ ಪುಳಕ ಆಂಜನೇಯ ಭಾವಚಿತ್ರಕ್ಕೆ ಟೋಪಿ ಹಾಕಿ ಸೆಲ್ಫಿ, ಘಟನೆಯಿಂದ ಬಿಗುವಿನ ವಾತಾವರಣ ನಾಲ್ಕು ತಿಂಗಳಿನಿಂದ ಸತಾಯಿಸುತ್ತಿದ್ದ ಚಿರತೆ ಕೊನೆಗೂ ಸಿಕ್ಕಿಬಿತ್ತು ಉಡುಪಿ ಯುವಕನ ಸಾವಿಗೆ ರಾಜಕೀಯದ ಬಣ್ಣ; ಸ್ಥಳೀಯ ಬಿಜೆಪಿ ಯುವಕರ ಕೈವಾಡ? ಮಿನಿ ಸಮರದ ಬಳಿಕ ರಾಜಕಾರಣ ಅದಲು-ಬದಲು "ಹಿಂದೂ- ಮುಸ್ಲಿಂ ಬಾಂಧವ್ಯ ಗಟ್ಟಿಗೊಳ್ಳಲು ಅವಕಾಶವಿತ್ತ ತೀರ್ಪು" ಪೇಜಾವರ ಶ್ರೀ ಅಯೋಧ್ಯೆ ತೀರ್ಪು: ಉಪವಾಸ ಕೂರುವೆ, ಪೇಜಾವರ ಶ್ರೀಗಳ ಎಚ್ಚರಿಕೆ park environment udupi ಉದ್ಯಾನ ಪರಿಸರ ಉಡುಪಿ The Udupi Forest Department has came with creative idea. It gave permission to organize a party at Tree Park in udupi.
"2019-11-21T07:07:37"
https://kannada.oneindia.com/news/udupi/forest-department-give-permission-to-conduct-party-at-tree-park-in-udupi-177467.html?utm_source=articlepage-Slot1-7&utm_medium=dsktp&utm_campaign=citylinkslider
ಶಾಲಾ ಮಕ್ಕಳ ಮೇಲೆ ಕಲ್ಲು ಪ್ರಕರಣ : ಇಂದು ಮಕ್ಕಳಿಗೆ ಮಾತ್ರ ರಜೆ ಘೋಷಣೆ - Ensuddi Kannada News Portal ಶಾಲಾ ಮಕ್ಕಳ ಮೇಲೆ ಕಲ್ಲು ಪ್ರಕರಣ : ಇಂದು ಮಕ್ಕಳಿಗೆ ಮಾತ್ರ ರಜೆ ಘೋಷಣೆ ಸೆಪ್ಟೆಂಬರ್ 12, 2019 Devu Pattar 0 Comments ಇಂದು, ಕಲ್ಲು, ಘೋಷಣೆ, ಪ್ರಕರಣ, ಮಕ್ಕಳಿಗೆ, ಮಾತ್ರ, ಮೇಲೆ, ರಜೆ, ಶಾಲಾ ಮಕ್ಕಳ ಬಾಗಲಕೋಟೆ ಜಿಲ್ಲೆಯ ಇಂಜಿನವಾರಿ ಗ್ರಾಮದಲ್ಲಿ ನಡೆದಿದ್ದ ಶಾಲಾ ಮಕ್ಕಳ ಮೇಲೆ ಕಲ್ಲು ಬೀಳುತ್ತಿದ್ದ ಇಂಜಿನವಾರಿ ಶಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಕ್ಕಳಿಗೆ ಮಾತ್ರ ಶಾಲೆ ರಜೆ ಘೋಷಣೆ ಮಾಡಿದ್ದಾರೆ ಶಿಕ್ಷಕರು. ನಿರಂತರ ಕಲ್ಲು ಬೀಳುತ್ತಿದ್ದ ಹಿನ್ನೆಲೆಯಲ್ಲಿ ತಾಲೂಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚಚಿ೯ಸಿ ಮಕ್ಕಳಿಗೆ ಮಾತ್ರ ರಜೆ ನೀಡಲಾಗಿದೆ. ಎಂದಿನಂತೆ ಇಂದೂ ಸಹ ಶಾಲೆಗೆ ಶಿಕ್ಷಕರು ಹಾಜರಾಗಿದ್ದಾರೆ. 1 ರಿಂದ 5ನೇ ತರಗತಿವರೆಗೆ ನಡೆಯುತ್ತಿರೋ ಇಂಜಿನವಾರಿ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಕಲ್ಲು ಬೀಳುತ್ತಿರುವುದು ನಿನ್ನೆಯಷ್ಟೇ ವರದಿ ಮಾಡಲಾಗಿತ್ತು. ಕಳೆದ ೧ ತಿಂಗಳಿಂದ ಶಾಲಾ ಮಕ್ಕಳ ಮೇಲೆ ಕಲ್ಲುಗಳು ಬೀಳುತ್ತಿದ್ದು, ಎಲ್ಲಿಂದ ಕಲ್ಲುಗಳು ಬೀಳುತ್ತಿವೆ ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಆದರೆ ಶಿಕ್ಷಕರಿಗೆ, ಮಕ್ಕಳಿಗೆ ಕಲ್ಲು ತಾಗಿ ಗಾಯಗಳಾಗಿರುವ ಹಾಗೂ ಬಿಳಿ ಬಣ್ಣ ಮಸಿ ಬಡಿದ ಕಲ್ಲುಗಳು ಶಾಲೆಯಲ್ಲಿ ಪತ್ತೆಯಾಗಿವೆ. ನಿನ್ನೆ ಆತಂಕಗೊಂಡು ಶಾಲಾ ಆವರಣದಲ್ಲಿ ಸೇರಿದ್ದ ಪಾಲಕರು, ಶಿಕ್ಷಣ ಇಲಾಖೆ, ಪೋಲಿಸ ಇಲಾಖೆ ಅಧಿಕಾರಿಗಳು ಭೇಟಿ ಮಾಡಿ ಗ್ರಾಮಸ್ಥರೊಂದಿಗೆ ಚಚೆ೯ ಮಾಡಿದ್ದಾರೆ. ಪಾಲಕರ ಆತಂಕದ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಾತ್ರ ಇಂದು ಶಾಲೆ ರಜೆ ಘೋಷಣೆ ಮಾಡಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ← ಶ್ರವಣಬೆಳಗೊಳದಲ್ಲಿ ತಪ್ಪದ ಚಿರತೆಯ ಓಡಾಟ ಸಿಸಿ ಕ್ಯಾಮೆರಾದಲ್ಲಿ ಸೆರೆ…! ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಗೆ ಚಾಲನೆ : ಸಾವಿರಾರು ಜನ ಭಾಗಿ → ಗೋಳು ಅಂದ್ರೆ ಇದು ಕಣ್ರೀ….. ಹಳಿಯ ಮೇಲೆ ಗುಡ್ಡ ಕುಸಿತ : ಮಂಗಳೂರು-ಬೆಂಗಳೂರು ರೈಲು ಮಾರ್ಗ ಬಂದ್
"2019-09-17T10:13:39"
https://www.ensuddi.com/%E0%B2%B6%E0%B2%BE%E0%B2%B2%E0%B2%BE-%E0%B2%AE%E0%B2%95%E0%B3%8D%E0%B2%95%E0%B2%B3-%E0%B2%AE%E0%B3%87%E0%B2%B2%E0%B3%86-%E0%B2%95%E0%B2%B2%E0%B3%8D%E0%B2%B2%E0%B3%81-%E0%B2%AA%E0%B3%8D%E0%B2%B0/
ದೇವರನ್ನು ಪ್ರೀತಿಸುವಂತೆ ಮಕ್ಕಳಿಗೆ ಹೇಗೆ ಕಲಿಸಬಹುದು? | ಬೈಬಲ್‌ ಕೊಡುವ ಉತ್ತರ ಈ ಭಾಷೆಯಲ್ಲಿ ಓದಿ Chinese Cantonese (Simplified) Hmong (White) Kannada (ಕನ್ನಡ) Krio ಅರೆಬಿಕ್ ಅರ್ಮೀನಿಯನ್‌ ಅರ್ಮೀನಿಯನ್‌ (ಪಶ್ಚಿಮ) ಅಲ್ಬೇನ್ಯನ್‌ ಅ್ಯಮ್ಹಾರಿಕ್ ಆಟೆಟೆಲ ಆಫ್ರಿಕಾನ್ಸ್‌ ಆಯ್ಮರ ಆಸೀಶನ್‌ ಇಂಗ್ಲಿಷ್ ಇಂಡೊನೀಷಿಯನ್‌ ಇಗ್ಬೂ ಇಟ್ಯಾಲಿಯನ್‌ ಇಲೊಕೊ ಇಸೊಕೊ ಉಂಬುಂಡು ಎಂಡಬೆಯ್ಲಿ ಎಂಡಬೆಯ್ಲಿ ಎನ್‌ಜಿಮ ಎಫಿಕ್ ಎಸ್ಟೋನ್ಯನ್‌ ಏವ ಕನ್ಯಾಮ ಕಸಾಕ್‌ ಕಾಂಗೊ ಕಿಂಬುಂಡು ಕಿಕಾವಂಡೆ ಕಿಕುಯು ಕಿನ್ಯರ್‌ವಂಡ ಕಿರುಂಡಿ ಕಿರ್‌ಗೀಸ್‌ ಕಿಲೂಬ ಕಿಸಿ ಕೆಚೂವಾ (ಬೊಲಿವಿಯ) ಕೆಚೂವಾ (ಯಚ್ಯುಚೊ) ಕೊರಿಯನ್ ಕ್ಯಾಂಬೋಡಿಯನ್‌ ಕ್ಯಾಟಲಾನ್ ಕ್ರೊಯೇಶಿಯನ್ ಕ್ವೇಗಾಲೀ ಕ್ಷೊಶ ಗಾ ಗಾರಿಫುನ ಗುಜರಾತಿ ಗ್ರೀಕ್‌ ಗ್ವಾರನೀ ಚಿಚಿವ ಚಿಟಾಂಗ ಚಿಟುಂಬುಕ ಚೆಕ್ ಚೈನೀಸ್‌ ಕ್ಯಾಂಟೊನಿಸ್ (ಹಳೆಯ) ಚೈನೀಸ್‌ ಮ್ಯಾಂಡರಿನ್ (ಸರಳೀಕೃತ) ಚೈನೀಸ್‌ ಮ್ಯಾಂಡರಿನ್ (ಹಳೆಯ) ಜರ್ಮನ್‌ ಜಾಂಡೆ ಜಾರ್ಜಿಯನ್‌ ಜುಲು ಜ್ಯಾಪನೀಸ್‌ ಟಗಾಲಗ್‌ ಟರ್ಕಿಷ್‌ ಟಹೀಟ್ಯನ್‌ ಟಾಟರ್‌ ಟಿಗ್ರೀನ್ಯ ಟಿವ್‌ ಟ್ಲಪನೆಕ್ ಟ್ವೀ ಟ್ಸವ್ನ ಟ್ಸಿಲುಬ ಟ್ಸೊಂಗ ಡಚ್‌ ಡಾಂಗ ಡೇನಿಷ್‌ ತಮಿಳು ತೆಲುಗು ಥಾಯ್ ನಾರ್ವೀಜಿಯನ್‌ ನೇಪಾಲಿ ಪಂಗಾಸಿನನ್‌ ಪಂಜಾಬಿ ಪಾಪಿಯಮೆಂಟೊ (ಅರುಬ) ಪಾಪಿಯಮೆಂಟೊ (ಕುರಸಾವ್‌) ಪೋರ್ಚುಗೀಸ್‌ ಪೋಲಿಷ್‌ ಫಿನಿಷ್‌ ಫ್ರೆಂಚ್‌ ಬಂಗಾಳಿ ಬಲ್ಗೇರಿಯನ್ ಬೈಕೊಲ್ ಮಜಟೆಕ್ (ಹುಅಉಟ್ಲ) ಮರಾಠಿ ಮಲಗಾಸಿ ಮಲೆಯಾಳಂ ಮಾಮ್ ಮಾಲ್ಟೀಸ್‌ ಮೀಸೊ ಮೀಹೆ ಮೈಅ ಮೋರ್‌ ಮ್ಯಾನ್ಮಾರ್‌ ಮ್ಯಾಸೆಡೋನ್ಯನ್‌ ಯುಕ್ರೇನ್ಯನ್‌ ರರಟಾಂಗನ್‌ ರಷ್ಯನ್‌ ರೊಮೇನ್ಯನ್‌ ಲಿಂಗಾಲ ಲಿಥವೇನಿಯನ್‌ ಲುಗಾಂಡ ಲೂಂಡ ಲೂಓ ವಯೂನೈಕಿ ವಾರೆ-ವಾರೆ ವಿಯೆಟ್ನಮೀಸ್‌ ಷೋನ ಸರ್ಬಿಯನ್‌ ಸರ್ಬಿಯನ್‌ (ರೋಮನ್‌) ಸಾಂಗೋ ಸಿನ್ಹಾಲಾ ಸಿಬೆಂಬ ಸಿಲೋಸಿ ಸೆಪೆಡಿ ಸೆಬೌನೊ ಸೆಸೊತೊ (ಲಸೋಟೋ) ಸ್ಪ್ಯಾನಿಷ್‌ ಸ್ರಾನನ್‍ಟಾಂಗೊ ಸ್ಲೊವಾಕ್ ಸ್ಲೊವೀನ್ಯನ್‌ ಸ್ವಾಹೀಲಿ ಸ್ವಾಹೀಲಿ (ಕಾಂಗೊ) ಸ್ವೀಡಿಷ್‌ ಹಂಗೆರಿಯನ್‌ ಹಿಂದಿ ಹಿರಿ ಮೊಟು ಹಿಲಿಗೇನನ್‌ ಹೀಬ್ರು ಹೇಟಿಯನ್‌ ಕ್ರಿಯೋಲ್‌ ಸೃಷ್ಟಿಯನ್ನು ತೋರಿಸುತ್ತ ನಿಮ್ಮ ಮಕ್ಕಳು ದೇವರ ಬಗ್ಗೆ ತಿಳಿದುಕೊಳ್ಳಲು ಮತ್ತು ಆತನನ್ನು ಪ್ರೀತಿಸಲು ನೆರವಾಗಿ ದೇವರಿದ್ದಾನೆ, ಆತನು ಪ್ರೀತಿಸುತ್ತಾನೆ ಅನ್ನೋದಕ್ಕೆ ಆಧಾರ ಗೊತ್ತಿದ್ದರೆ ಮಾತ್ರ ನಿಮ್ಮ ಮಕ್ಕಳು ದೇವರನ್ನು ಪ್ರೀತಿಸಲು ಕಲಿಯುತ್ತಾರೆ. ಹಾಗೆ ಪ್ರೀತಿಸಬೇಕೆಂದರೆ, ಮೊದಲು ದೇವರ ಬಗ್ಗೆ ಅವರು ಚೆನ್ನಾಗಿ ತಿಳಿದುಕೊಂಡಿರಬೇಕು. (1 ಯೋಹಾನ 4:8) ಉದಾಹರಣೆಗೆ, ದೇವರು ಯಾಕೆ ಮನುಷ್ಯರನ್ನು ಸೃಷ್ಟಿಸಿದನು? ಕಷ್ಟಗಳನ್ನು ಯಾಕೆ ದೇವರು ಹಾಗೆಯೇ ಬಿಟ್ಟಿದ್ದಾನೆ? ಭವಿಷ್ಯದಲ್ಲಿ ದೇವರು ಮನುಷ್ಯರಿಗಾಗಿ ಏನು ಮಾಡಲಿದ್ದಾನೆ? ಇಂಥ ಪ್ರಶ್ನೆಗಳಿಗೆ ಅವರಿಗೆ ಉತ್ತರ ಗೊತ್ತಿರಬೇಕು.—ಫಿಲಿಪ್ಪಿ 1:9 ಓದಿ. ದೇವರನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಬೇಕೆಂದರೆ ಮೊದಲು ನೀವು ಆತನನ್ನು ಪ್ರೀತಿಸುತ್ತೀರಿ ಅನ್ನೋದನ್ನು ಮಕ್ಕಳಿಗೆ ತೋರಿಸಿಕೊಡಬೇಕು. ಆಗ ನಿಮ್ಮನ್ನು ನೋಡಿ ಮಕ್ಕಳು ಸಹ ಪ್ರೀತಿಸಲು ಕಲಿಯುತ್ತಾರೆ.—ಧರ್ಮೋಪದೇಶಕಾಂಡ 6:5-7; ಜ್ಞಾನೋಕ್ತಿ 22:6 ಓದಿ. ದೇವರ ವಿಷಯಗಳನ್ನು ಮಕ್ಕಳ ಹೃದಯಕ್ಕೆ ನಾಟಿಸುವುದು ಹೇಗೆ? ದೇವರ ವಾಕ್ಯಕ್ಕೆ ಶಕ್ತಿಯಿದೆ. (ಇಬ್ರಿಯ 4:12) ಹಾಗಾಗಿ ಮಕ್ಕಳು ಅದರಲ್ಲಿರುವ ಮೂಲಭೂತ ವಿಷಯಗಳ ಬಗ್ಗೆ ಕಲಿಯಲು ನೆರವಾಗಿ. ದೇವರ ವಾಕ್ಯವನ್ನು ಜನರ ಹೃದಯದಲ್ಲಿ ನಾಟಿಸಲು ಯೇಸು ಪ್ರಶ್ನೆಗಳನ್ನು ಕೇಳಿದನು, ಅವರು ಹೇಳುವಾಗ ಕಿವಿಗೊಟ್ಟನು ಮತ್ತು ಬೈಬಲ್‌ ವಚನಗಳನ್ನು ವಿವರಿಸಿದನು. ನಿಮ್ಮ ಮಕ್ಕಳ ಹೃದಯದಲ್ಲೂ ದೇವರ ವಾಕ್ಯವನ್ನು ನಾಟಿಸಬೇಕೆಂದರೆ ಯೇಸು ಮಾಡಿದಂತೆಯೇ ಮಾಡಿ.—ಲೂಕ 24:15-19, 27, 32 ಓದಿ. ದೇವರು ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದನು ಎಂದು ತಿಳಿಸುವ ಘಟನೆಗಳು ಬೈಬಲಿನಲ್ಲಿವೆ. ಇವುಗಳ ಬಗ್ಗೆ ಮಕ್ಕಳು ತಿಳಿದುಕೊಂಡರೆ ಅವರು ದೇವರನ್ನು ಪ್ರೀತಿಸಲು ಕಲಿಯುತ್ತಾರೆ. ಈ ಘಟನೆಗಳ ಬಗ್ಗೆ ತಿಳಿಸುವ ಸಾಹಿತ್ಯಗಳು www.jw.org ವೆಬ್‌ಸೈಟ್‍ನಲ್ಲಿ ಲಭ್ಯ.—2 ತಿಮೊಥೆಯ 3:16 ಓದಿ. (w14-E 12/01) ಈ ಆ್ಯನಿಮೇಟೆಡ್‌ ವಿಡಿಯೋಗಳು, ಹಾಡುಗಳು, ಮತ್ತು ಮುದ್ರಿತ ಚಟುವಟಿಕೆಗಳು ಮಕ್ಕಳು ಹೇಗೆ ದೇವರನ್ನು ಮೆಚ್ಚಿಸಬಹುದು ಎಂಬ ಅಮೂಲ್ಯ ಪಾಠಗಳನ್ನು ಕಲಿಯಲು ಸಹಾಯ ಮಾಡುತ್ತವೆ. ಬೈಬಲ್‌ ಕಥೆಗಳ ನನ್ನ ಪುಸ್ತಕ—ಪೀಠಿಕೆ ನನ್ನ ಬೈಬಲ್ ಪಾಠಗಳು
"2020-02-23T05:59:36"
https://www.jw.org/kn/%E0%B2%B2%E0%B3%88%E0%B2%AC%E0%B3%8D%E0%B2%B0%E0%B2%B0%E0%B2%BF/%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81/wp20150101/%E0%B2%95%E0%B2%B2%E0%B2%BF%E0%B2%B8%E0%B3%81-%E0%B2%AE%E0%B2%95%E0%B3%8D%E0%B2%95%E0%B2%B3%E0%B3%81-%E0%B2%A6%E0%B3%87%E0%B2%B5%E0%B2%B0-%E0%B2%AC%E0%B2%97%E0%B3%8D%E0%B2%97%E0%B3%86/
ನೆನಪಿನ‌ ಅಲೆಯಲ್ಲಿ ಜನಕನ ಪ್ರೀತಿ - suddimitra “ಅಪ್ಪಾ” ಎಂದರೆ ಸರಳತೆಯ ಅಪರೂಪದ ಮಾಣಿಕ್ಯ, ಅಗಾಧ ಪ್ರೀತಿಯ ಕಡಲು, ಅಭಿಮಾನದ ಅನುರೂಪಿ, ಆತ್ಮ ವಿಶ್ವಾಸದ ನಾಂದಿ, ನೊಂದ ಮನಸ್ಸಿಗೆ ನವ ಚೈತನ್ಯ. ತನ್ನೆಲ್ಲಾ ಆಸೆ ಕನಸುಗಳನ್ನು ಬದಿಯಲಿಟ್ಟು, ಮಕ್ಕಳ ಏಳಿಗೆಗಾಗಿಯೇ ಬದುಕುತ್ತಿರುವ ಅದ್ವಿತೀಯ ವಜ್ರವೇ ಅಪ್ಪ. ಸಿಟ್ಟುಮಾಡಿಕೊಂಡು ಊಟದ ಮೇಲೆ ಕೋಪತೋರಿಸಿ ಕುಳಿತಾಗ, ಬಂದು ಸಮಾದಾನ ಪಡಿಸಿ, ನಗಿಸಿ ಕೈ ತುತ್ತು ತಿನ್ನಿಸುವ ಯಜಮಾನನೇ ಅಪ್ಪ. ಚಿತ್ರದಲ್ಲಿ ಅಪ್ಪನ ಕೈಯಲ್ಲಿ ಬೆಳೆದು ದೊಡ್ದವಳಾದ ಮಗಳು ಒಮ್ಮೆ ಬಾಲ್ಯದ ನೆನಪಿನಂಗಳಕ್ಕೆ ತೆರೆಳಿದಾಗ, ಆಟ ಪಾಠಗಳನ್ನು ಕಲಿಸಿದ ಅಪ್ಪ, ಸಹೋದರಿಯನ್ನು ಎತ್ತು ಹಾರಿಸಿ, ತಿಂಡಿ‌ ತಿನಸುಗಳನ್ನು ಕೊಡಿಸಿ, ಕುಣಿಸಿ‌ ಮನರಂಜಿಸಿದ ದಿನಗಳು, ಅಪ್ಪನು ನೀಡಿದ ಪ್ರೀತಿ ವಾತ್ಸಲ್ಯ, ಸಾಕಿ ಬೆಳೆಸಿದ ರೀತಿ ಎಂದಿಗೂ ಮರೆಯಲಾಗದ ಮಾಣಿಕ್ಯನಾದ ಅಪ್ಪನ ಜೊತೆ ಕಳೆದ ಸವಿದಿನದ ನೆನಪು ಕಾಣುತ್ತಲಿತ್ತು. ಮಳೆಬಿಸಿಲು ಲೆಕ್ಕಿಸದೆ ದುಡಿದು ನಂಬಿದವರಿಗೆ ಉದರ ತುಂಬಿಸುವ ಬದುಕಿನ ಕಾಯಕಯೋಗಿ, ಬಾಳು‌ ಕಲಿಸಿದ ಸಲಹೆಗಾರ, ಎಲ್ಲಾ ಕೊಡಿಸುವ ಸಾಹುಕಾರನೇ. ನಿನಗೆ ಈ ಭುವಿಯಲ್ಲಿ ಸರಿಸಾಟಿ ಏನು? ಲೇಖನ: ಪುಷ್ಪಹಾಸ ಬಸ್ತಿಕರ, ಗೋಕರ್ಣ. ಚಿತ್ರ ರಚನೆ: ಚೈತ್ರಾ ಶೆಟ್ಟಿ
"2019-11-15T21:51:51"
http://suddimitra.com/%E0%B2%A8%E0%B3%86%E0%B2%A8%E0%B2%AA%E0%B2%BF%E0%B2%A8%E2%80%8C-%E0%B2%85%E0%B2%B2%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%9C%E0%B2%A8%E0%B2%95%E0%B2%A8-%E0%B2%AA%E0%B3%8D/
ನಿಮ್ಮದೊಂದು ಉತ್ತರ Yogesh ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ 1,907,700 ಹೆಜ್ಜೆಗಳು
"2020-02-22T15:54:57"
https://nilume.net/2015/02/03/%E0%B2%9F%E0%B2%BE%E0%B2%B0%E0%B3%8D%E0%B2%97%E0%B3%86%E0%B2%9F%E0%B3%8D-%E0%B2%A8%E0%B2%BF%E0%B2%B2%E0%B3%81%E0%B2%AE%E0%B3%86-%E0%B2%AA%E0%B2%B0%E0%B2%A6%E0%B3%86%E0%B2%AF-%E0%B2%B9%E0%B2%BF/?replytocom=14508
ರೋಟರಿ ಸಂಕುಚನ ದೊಡ್ಡದು ಸಂಪುಟ (TTR-ಟರ್ಬೊ ಅವಳಿ ರೋಟರಿ) - ಚೀನಾ AOXIN ಹೆಚ್ ವಿ ಎ ಸಿ ಭಾಗ ರೋಟರಿ ಸಂಕುಚನ ದೊಡ್ಡದು ಸಂಪುಟ (TTR-ಟರ್ಬೊ ಅವಳಿ ರೋಟರಿ) Ref. ಶಕ್ತಿಯ ಮೂಲ ಮಾದರಿ ಡಿಸ್ಪ್ಲೇಸ್ MEnt ಕೂಲಿಂಗ್ ಸಾಮರ್ಥ್ಯ Eer ಕಾಪ್ ಇನ್ಪುಟ್ ತೈಲ ತೂಕ ನೆಟ್ ವಿಧ ಸಿಸಿ / REV Btu / ಎಚ್ ವಾಟ್ Btu / WH W / w ವಾಟ್ ಸಿಸಿ ಕೇಜಿ UR3T550AT 72.6 55.500 16.265 11 3.23 5.040 1,700 34.3 2 UR3T550CT 72.6 55.500 16.265 11 3.23 5.040 1,700 34 2 380-420V UR3T480BU ಮಜಲನ್ನು ತಲುಪಿತ್ತು; 78.6 48.500 14.214 10.9 3.19 4,450 1,700 34.1 2 208-230V UG5T320IU 30.6 32,500 9.525 10.3 3.02 3.155 1,500 26.8 15 UG5T360IN 35.1 37,000 10.844 9.8 2.87 3,776 1,500 25.9 16 3φ, 220V UG3T480CN 46.3 49.300 14.448 10.1 2.96 4,880 1,700 35.2 3 ಸ್ಯಾಮ್ಸಂಗ್, ಏರ್ ಕಂಡಿಷನರ್ ವ್ಯವಹಾರದಲ್ಲಿ ದಶಕಗಳ ಎರಡೂ ಸ್ವದೇಶದಲ್ಲಿ ಮತ್ತು ವಿದೇಶದಲ್ಲಿ ಒಂದು ನಾಯಕ, ಅಮೇರಿಕಾದ ಅತ್ಯಂತ ಮುಂದುವರೆದ ಸಲಕರಣೆಗಳು ಮತ್ತು ತಂತ್ರಜ್ಞಾನ ಬಳಸುವ ವಿಶ್ವದರ್ಜೆಯ ಸೌಲಭ್ಯಗಳಲ್ಲಿ ಸ್ಥಾಪಿಸಿ 1989 ರಲ್ಲಿ ರೋಟರಿ ಸಂಕೋಚಕ ವ್ಯಾಪಾರದಲ್ಲಿ ಪ್ರವೇಶಿಸಿತು ಸ್ಯಾಮ್ಸಂಗ್ ರೋಟರಿ ಸಂಪೀಡಕಗಳನ್ನು ನ ಲಕ್ಷಣಗಳು ಹೈ ದಕ್ಷತೆ ಗರಿಷ್ಟ ಸ್ಲಾಟ್ ವಿನ್ಯಾಸ ಹೆಚ್ಚಿನ ಕಾರ್ಯಪಟುತ್ವದ ಮೋಟಾರ್. ಅಧಿಕ ನಿಖರತೆಯ ಯಂತ್ರ ಪ್ರಕ್ರಿಯೆ ಲೋ ಶಬ್ದ & ಕಂಪನವು ಸುಪೀರಿಯರ್ ಶಬ್ದ shutout ಲೋ ಕಂಪನ ಪಂಪ್ & ಮೋಟಾರ್ ವಿನ್ಯಾಸ ಹೈ ವಿಶ್ವಾಸಾರ್ಹತೆ ಶಾಫ್ಟ್ ಮತ್ತು ಸಿಲಿಂಡರ್ ಹೊಸ ಎರಕದ ವಸ್ತು MoS2 ಸರ್ಫೇಸ್ ಚಿಕಿತ್ಸೆ ಉತ್ಪನ್ನ ವಿವರಗಳು! ಹಿಂದಿನ: ರೋಟರಿ ಸಂಕುಚನ ಉಷ್ಣವಲಯದ (UTR-ಅಲ್ಟ್ರಾ ಉಷ್ಣವಲಯದ ರೋಟರಿ) ಮುಂದೆ: ರೋಟರಿ ಸಂಕುಚನ BLDC (ಏಕ) ಸಂಕುಚನ R22 ರಿಫ್ರಿಜರೆಂಟ್ R22 3 ಟನ್ ಸಂಕುಚನ R22 5 ಟನ್ನು ಸಂಕುಚನ R22 Ac ಸಂಕುಚನ R22 ಏರ್ ಕಂಡೀಶನರ್ನ R22 ಸಂಕುಚನ ಮಾರಾಟಕ್ಕೆ R22 ಸಂಕುಚನ ರೋಟರಿ ಸಂಕುಚನ R22 50Hz GMCC R410A T3 ಏರ್ ಕಂಡೀಶನರ್ನ ರೋಟರಿ ಸಂಕುಚನ ... ಸಾನ್ಯೊ ಸ್ಕ್ರಾಲ್ ಸಂಕುಚನ R407C-ಬಿ 5 (50 ಹರ್ಟ್ಝ್ 220V-240V ...
"2020-01-21T08:24:54"
https://www.aoxinhvacr.com/kn/rotary-compressor-large-volume-ttr-turbo-twin-rotary.html
ಸಂಪ್ರದಾಯದ ಹಾಡು - ಕಣ್ಣೀರ ತೋಡು | ThatsKannada.com - Our Tradition, Our Song - Kannada Oneindia ಸಂಪ್ರದಾಯದ ಹಾಡು - ಕಣ್ಣೀರ ತೋಡು | Published: Tuesday, September 9, 2003, 18:40 [IST] ‘ಲೈಟಾಗಿರೋದನ್ನು ಬಯಸುವವರ ವಾರಾನ್ನ...’ ಎಂಬುದು ಈ ಅಂಕಣದ ಯು.ಎಸ್‌.ಪಿ (Unique Selling Proposition). ಇಲ್ಲಿಯವರೆಗೆ ಹೆಚ್ಚು ಕಡಿಮೆ ಎಲ್ಲ ಅಂಕಗಳಲ್ಲೂ ‘ತುಟಿಯಂಚಿನಲ್ಲಿ ನಗೆಮಿಂಚು’ ಮೂಡಿಸುವ ಪ್ರಯತ್ನವನ್ನೇ ಮಾಡಿದ್ದು. ಅದಕ್ಕೆ ಅಪವಾದವೆಂಬಂತೆ ಈ ವಾರ ಮಾತ್ರ ಸ್ವಲ್ಪ ‘ಸೆಂಟಿಮೆಂಟಲ್‌ ಸ್ಟಫ್‌’ ಒಂದನ್ನು ನಿಮ್ಮ ಮುಂದಿಡುತ್ತಿದ್ದೇನೆ, ಆಗಬಹುದೇ? ಈ ಅಂಕಣವನ್ನು ಓದುವ, ಓದಿ ಪ್ರತಿಕ್ರಿಯಿಸುವ, ಉತ್ಸಾಹದಿಂದ ಸ್ಪರ್ಧೆಗಳಲ್ಲೂ ಭಾಗವಹಿಸುವ ಓದುಗರಲ್ಲಿ ಅರ್ಧದಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಜನ ಸರಳ ಮನಸ್ಸಿನ ಸದ್‌ಗೃಹಿಣಿಯರೂ, ಇಂದಿನ ಆಧುನಿಕ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ಸಂಸಾರದ ನೊಗ ಹೊತ್ತು ವೃತ್ತಿಪರರಾಗಿ ಬೆವರು ಸುರಿಸುವ ಆತ್ಮೀಯ ಸಹೋದರಿಯರೆಲ್ಲರೂ ಇದ್ದಾರೆ. ಅವರೆಲ್ಲ ಸಂತೋಷದಿಂದಲೇ (ಸ್ವಲ್ಪ ಭಾವನಾತ್ಮಕವೆನಿಸಿದರೂ) ಇದನ್ನೋದಿ ತಮ್ಮನ್ನು, ತಂದೆ-ತಾಯಿ ಬಂಧುಬಳಗವನ್ನು, ತಮ್ಮದೇ ಮಗಳನ್ನು ಇದರೊಂದಿಗೆ ‘ಐಡೆಂಟಿಫೈ’ ಮಾಡಿಕೊಳ್ಳುತ್ತಾರೆಂದು ಎಣಿಸಿದ್ದೇನೆ. ಇದೊಂದು ‘ಸಂಪ್ರದಾಯದ ಹಾಡು’. ಮದುವೆ-ಶೋಭನ-ಸೀಮಂತ ಇತ್ಯಾದಿ ಸಮಾರಂಭಗಳಲ್ಲಿ ಬೇರೆಬೇರೆ ವಿಧಿವಿಧಾನಗಳ ವೇಳೆ ಹೆಂಗಳೆಯರು ಹೇಳುವ ‘ಸಂಪ್ರದಾಯದ ಹಾಡು’ಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಮದುವೆಯ ಸಮಾರಂಭದಲ್ಲಿ ಕೊನೆಗೆ, ವಧುವನ್ನು ವರನ ಮನೆಗೆ ಕಳಿಸಿಕೊಡುವ ‘ಹೃದಯಸ್ಪರ್ಶಿ’ ಸನ್ನಿವೇಶದಲ್ಲಿ, ವಧುವಿನ ತಾಯಿಯೂ ಸೇರಿದಂತೆ ತವರು ಮನೆಯ ಹೆಂಗಳೆಯರೆಲ್ಲ ಸೇರಿ ಆಶೀರ್ವದಿಸಿ ಬೀಳ್ಕೊಡುವ ಹಾಡಿದು. ಹಾಡುವಾಗ ಸಹಜವಾಗಿಯೇ ಹಾಡುವವರೆಲ್ಲರ ಕಣ್ಣುಗಳಲ್ಲಿ ಕಾವೇರಿ-ಗೋದಾವರಿ-ಕೃಷ್ಣಾ ನದಿಗಳು ಹರಿಯತೊಡಗಿರುತ್ತವೆ. ‘ವಿದಾಯ’ದ ನೋವಿನಿಂದ ಮೂಗುಕೆಂಪಾಗಿ, ಉಕ್ಕಿ-ಬಿಕ್ಕಿ ಅಳು ಬರುತ್ತಿರುತ್ತದೆ. ಒಬ್ಬರ ಅಳುವನ್ನು ನೋಡಿಯೇ ಇನ್ನೊಬ್ಬರಿಗೆ ಅಳು ಬರುತ್ತದೆ - ಒಟ್ಟಿನಲ್ಲಿ ಅದೊಂದು touching scene. ಅಂತಹ ಸನ್ನಿವೇಶದ ಈ ‘ಸಂಪ್ರದಾಯದ ಹಾಡ’ನ್ನು - ನನ್ನ ಸಂಗ್ರಹದಲ್ಲಿ ಸಿಕ್ಕಿದ್ದನ್ನು - ಇಲ್ಲಿ ಯಥಾವತ್ತಾಗಿ ಕೊಟ್ಟಿದ್ದೇನೆ. ಓದಿ, ಚಿತ್ರಣ ನಿಮ್ಮ ಕಣ್ಮುಂದೆ ಸುಳಿದು ಕಣ್ಣಾಲಿಗಳಲ್ಲಿ ನೀರು ಬಂದರೂ ಬಕೆಟ್‌ಗಟ್ಟಲೆ ಕಣ್ಣೀರು ಸುರಿಸಬೇಡಿ. ಅಥವಾ, ‘ಸ್ತ್ರೀ ಅಬಲೆ; ಗಂಡನೆದುರು ಸಬ್‌ಮಿಸ್ಸೀವ್‌ ಆಗಿರಬೇಕು...’ ಎಂಬಂಥ ಚಿತ್ರಣ ಇದರಲ್ಲಿದೆ ಇತ್ಯಾದಿ ಬಂಡಾಯ ಧ್ವನಿಗಳ ಬಂಡಲ್‌ ನನ್ನ ಮೇಲೆಸೆಯಬೇಡಿ! ರಾಗವಾಗಿ, ಸರಾಗವಾಗಿ ಹಾಡುವಂಥವರಾಗಿ. ಮೋಹದ ಮಗಳೆ ಲಾಲಿಸಿ ಕೇಳೆ ಪ್ರೀತಿಯ ತರಳೆ ಕಂದಮ್ಮ ಕೇಳೆ ।। ಪ ।। ಹೋಗುವೆ ನೀನು ಅಗಲುವೆ ನಾನು ಹೇಳುವುದೇನು ಕಂದಮ್ಮ ಕೇಳೆ ಇಂದಿನವರೆಗೆ ಇದ್ದಿಹ ಮನೆಗೆ ಇಂದು ನೀ ಹೊರಗೆ ಹೋಗುವೆ ಸಾಗೆ ।। 1 ।। ಮಾತೆಯ ತೆರದಿ ಅತ್ತೆಯ ನೋಡು ತಾತನ ತೆರದಿ ಮಾವನ ನೋಡು ಸೋದರರಂತೆ ಭಾವಂದಿರನ್ನು ಕಾಣು ನೀ ಮಗಳೆ ಹೋಗಮ್ಮ ಸಾಗೆ ।। 2 ।। ಮನೆಯಲಿ ಬೆಳೆದೆ ಆಡುತ ನಲಿದೆ ಸತ್ಯದಿ ನಡೆದೆ ಸಂತಸ ಪಡೆದೆ ಅಣ್ಣಂದಿರೊಡನೆ ತಂಗಿಯರೊಡನೆ ಬಾಲಕರೊಡನೆ ಆಡಿದೆ ಮಗಳೆ ।। 3 ।। ಹೋಗಿ ನೀ ಬಾರೆ ಜೀವನ ತಾರೆ ಪತಿಮನೆ ಸೇರೆ ಸುಖ ಸುಮ್ಮನೀರೆ ಜಗಳಾಡಬೇಡ ವಂಚಿಸಬೇಡ ಮತ್ಸರ ಬೇಡ ಹೋಗಮ್ಮ ಸಾಗೆ ।। 4 ।। ಪತಿಸೇವೆ ಮಾಡು ಕಷ್ಟವ ದೂಡು ಸುಖವಾದ ಗೂಡು ಕಟ್ಟಮ್ಮ ಬೀಡು ಮಂಗಲೆಯಾಗಿ ಕಷ್ಟವ ನೀಗಿ ಬಾಳ್ವೆಯದಾಗಿ ಹೋಗಮ್ಮ ಸಾಗೆ ।। 5 ।। ಮಕ್ಕಳ ಹಡೆದು ಭಾಗ್ಯವ ಪಡೆದು ದೇವರ ನೆನೆದು ಕಂದಮ್ಮ ಬಾಳೆ ಮಾತಿಗೆ ಮಾತು ಜಗಳಕೆ ಬೇಕು ಬಿಡಬೇಕು ಸೋತು ಹೋಗಮ್ಮ ಸಾಗೆ ।। 6 ।। ನಿನ್ನಯ ಪತಿಯು ನಿನಗಿನ್ನು ಜತೆಯು ನೀನವನ ಸತಿಯು ಹೋಗಮ್ಮ ಸಾಗೆ ಏಕಮ್ಮ ಅಳುವೆ ಕಣ್ಣೀರ ಸುರಿವೆ ಅಳಬೇಡ ಮಗುವೆ ಹರುಷದಿ ಬಿಡುವೆ ।। 7 ।। ನಾವೆಲ್ಲ ಸೇರಿ ಭಾಗ್ಯವ ಕೋರಿ ಒಪ್ಪಿಸುತಿಹೆವು ಕೊಳ್ಳಿರಿ ಮಗುವ ದೇವ ನೀ ನೋಡು ಭಾಗ್ಯವ ನೀಡು ರಕ್ಷಣೆ ಮಾಡು ಅಳಿಸದೆ ನಗುವ ।। 8 ।। ಹರಸುವೆ ನಿನ್ನ ಹೋಗಿ ಬಾ ಮಗುವೆ ಮೋಹದ ಮಗಳೆ ಲಾಲಿಸಿ ಕೇಳೆ ।। Story first published: Tuesday, September 9, 2003, 18:40 [IST]
"2019-06-20T20:52:41"
https://kannada.oneindia.com/column/vichitranna/2003/090903traditional-song.html
ಒಂದು ಕೋಟಿ ಮೌಲ್ಯದ ತೇಗದ ಮರ ವಶ : 9 ಮಂದಿ ಬಂಧನ – EESANJE / ಈ ಸಂಜೆ ಒಂದು ಕೋಟಿ ಮೌಲ್ಯದ ತೇಗದ ಮರ ವಶ : 9 ಮಂದಿ ಬಂಧನ September 29, 2017 Sri Raghav 9Arrested, crime, Madduru ಮದ್ದೂರು, ಸೆ.29- ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ತೇಗದ ಮರಗಳನ್ನು ಕಳವು ಮಾಡಿ ಅಪಹರಿಸಿದ್ದ ಪ್ರಕರಣವನ್ನು ಬೇಧಿಸಿರುವ ಮದ್ದೂರು ಅಪರಾಧ ವಿಭಾಗದ ಪೊಲೀಸರು 9 ಮಂದಿಯನ್ನು ಬಂಧಿಸಿ ಸುಮಾರು 1 ಕೋಟಿ ರೂ . ಮೌಲ್ಯದ ತೇಗದ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಾಳಘಟ್ಟ ಗ್ರಾಮದ ರಾಮಕೃಷ್ಣ, ಹರಿಸಂದ್ರದ ಹೆಚ್.ಎಸ್.ಸಿದ್ದರಾಜು, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಸರಗೂರು ಗ್ರಾಮದ ನಂದೀಶ ಸೋನಹಳ್ಳಿ, ಚಲುವ ಅಲಿಯಾಸ್ ಚಲುವೇಗೌಡ, ಮೈಸೂರು ಕಲ್ಯಾಣಗಿರಿ ಆಶೀಫ್ ಪಾಷಾ, ಮಂಡಿ ಮೊಹಲ್ಲಾದ ಸಯ್ಯದ್ ನಾಸೀರ್, ಪಯಾಜ್ ಪಾಷಾ, ಶಾಂತಿನಗರದ ರೆಹಮತ್ ಉಲ್ಲಾಖಾನ್ ಹಾಗೂ ಸಯ್ಯದ್ ಅಜಗರ್ ಬಂಧಿತ ಆರೋಪಿಗಳು. ಬಂಧಿತರಿಂದ ಮಂಡ್ಯ, ಮೈಸೂರು ಹಾಗೂ ರಾಮನಗರದಲ್ಲಿ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಕಳವು ಮಾಡಿದ್ದ ಸುಮಾರು 1 ಕೋಟಿ ರೂ. ಮೌಲ್ಯದ ತೇಗದ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಕೃತ್ಯಕ್ಕೆ ಬಳಸಲಾಗಿದ್ದ 2 ಮಿನಿ ಕ್ಯಾಂಟರ್ ಲಾರಿ, 1 ಟಾಟಾ ಎಸ್ಟೇಟ್ ಕಾರು, 1 ಗೂಡ್ಸ್ ಆಟೋ, 1 ಬೈಕು ಹಾಗೂ ಮರಗಳನ್ನು ಕತ್ತರಿಸಲು ಬಳಸಲಾಗಿದ್ದ ಗರಗಸಗಳನ್ನು ಅಮಾನತು ಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ರುವಾರಿಗಳಾದ ರಾಮಕೃಷ್ಣ, ಚಲುವೇಗೌಡ, ಸಿದ್ದರಾಜು, ನಂದೀಶ್, ಆಶೀಫ್ ಪಾಷಾ ಹಾಗೂ ಸಯ್ಯದ್ ನಾಸೀರ್ ಅವರುಗಳನ್ನು ಈಗಾಗಲೇ ವಿಚಾರಣೆ ನಡೆಸಿ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇನ್ನೂ ಹಲವು ಆರೋಪಿಗ ಬಂಧನಕ್ಕೆ ಬಲೆ ಬೀಸಲಾಗಿದ್ದು, ರೆಹಮತ್ ಉಲ್ಲಾಖಾನ್, ಪಯಾಜ್ ಪಾಷಾ ಮತ್ತು ಸಯ್ಯದ್ ಅಜಗರ್ ಅವರುಗಳನ್ನು ಪೊಲೀಸ್ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮದ್ದೂರು ತಾಲೂಕಿನ ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆ ಎಲ್ಲೆಗೆ ಸೇರಿದ ಬಿ.ವಿಜಯೇಂದ್ರ ಹಾಗೂ ಡಾ.ಅಪ್ಪಾಜಿಗೌಡ ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ 12 ತೇಗದ ಮರಗಳನ್ನು ಕಳೆದ ಜುಲೈ 12 ರಂದು ಆರೋಪಿಗಳು ಕಳವು ಮಾಡಿ ಅಪಹರಿಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ನಂತರ ತೇಗದ ಮರಗಳ ಕಳವು ಪ್ರಕರಣದಲ್ಲಿ ಬಹುದೊಡ್ಡ ಜಾಲವೇ ಕೃತ್ಯ ನಡೆಸಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಿ.ರಾಧಿಕ, ಎಎಸ್ಪಿ ಲಾವಣ್ಯ, ಡಿವೈಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ಅಪರಾಧ ಪತ್ತೆ ದಳದ ವಿಶೇಷ ತಂಡವನ್ನು ರಚಿಸಲಾಗಿತ್ತು. ಸಿಪಿಐ ಕೆ.ಪ್ರಭಾಕರ್ ನೇತೃತ್ವದಲ್ಲಿ ಸಂಚಾರಿ ಠಾಣೆ ಪಿಎಸ್‍ಐ ಸಂತೋಷ್, ಕೆಸ್ತೂರು ಠಾಣೆ ಪಿಎಸ್‍ಐ ಮಂಜೇಗೌಡ, ಅಪರಾದ ಪತ್ತೆದಳ ತಂಡದ ಎಎಸ್‍ಐ ಬೆಳಗುಲಿ ಮಹದೇವಪ್ಪ, ಮುಖ್ಯ ಪೇದೆಗಳಾದ ಅಫೀಜ್ ಪಾಷಾ, ಕರಿಗಿರೀಗೌಡ ಹಾಗೂ ಸಿಬ್ಬಂದಿಗಳಾದ ಕುಮಾರ ಸ್ವಾಮಿ, ಮಹೇಶ್, ವಿಠಲ್, ಭರತ್, ನಟರಾಜು, ರಮೇಶ್ ಜಮಾಣಿ, ಜೀಪ್ ಚಾಲಕರಾದ ನರಸಿಂಹಮೂರ್ತಿ, ಮಂಜುನಾಥ್ ತಂಡ ಎಸ್.ಪಿ.ಕಚೇರಿಯ ತಾಂತ್ರಿಕ ವಿಭಾಗದ ಕಿರಣ್ ಅವರುಗಳ ನೆರವಿನೊಂದಿಗೆ ಜಂಟಿ ಕಾರ್ಯಚರಣೆ ಕೈಗೊಂಡಿದ್ದರು. ಮದ್ದೂರು ಸಮೀಪದ ನಿಡಘಟ್ಟದ ಬಳಿ ಸೆ.15 ರಂದು ಅನುಮಾನಸ್ಪದವಾಗಿ ಕ್ಯಾಂಟರ್ ಚಾಲನೆ ಮಾಡಿಕೊಂಡು ಹೋಗುತಿದ್ದ ಸಂದರ್ಭದಲ್ಲಿ ಆರೋಪಿಗಳ ಪೈಕಿ ರಾಮಕೃಷ್ಣ, ಚಲುವೇಗೌಡ, ನಂದೀಶ ಅವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇಡೀ ತೇಗದ ಮರಗಳ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಎಲ್ಲಾ ಆರೋಪಿಗಳು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ 2, ಮಳವಳ್ಳಿ, ಮಂಡ್ಯ ಗ್ರಾಮಾಂತರದಲ್ಲಿ ತಲಾ 1, ಕಿರುಗಾವಲು, ಬೆಳಕವಾಡಿ, ಶಿವಳ್ಳಿ, ಕೆರಗೋಡು, ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ತಲಾ 1 ಪ್ರಕರಣ ಹಾಗೂ ರಾಮನಗರ ಜಿಲ್ಲೆಗೆ ಸೇರಿದ 2 ಪ್ರಕರಣ ಮತ್ತು ಮೈಸೂರು ಜಿಲ್ಲೆ ತಲಕಾಡು ಪೆÇಲೀಸ್ ಠಾಣೆಗೆ ಸೇರಿದ 1 ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಕಳವು ಮಾಡಿದ್ದ 1 ಕೋಟಿ ರೂ ಮೌಲ್ಯದ ತೇಗದ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ. ← ವಿಶ್ವವಿಖ್ಯಾತ ಜಂಬೂ ಸವಾರಿ ಸವಾರಿಗೆ ಕ್ಷಣಗಣನೆ ಅಪರೂಪದ ‘ನಕ್ಷತ್ರ ಗೊಂಚಲು’ ಚಿತ್ರ ಬಿಡುಗಡೆ ಮಾಡಿದ ಇಸ್ರೋ →
"2019-04-19T16:49:23"
http://www.eesanje.com/2017/09/29/%E0%B2%92%E0%B2%82%E0%B2%A6%E0%B3%81-%E0%B2%95%E0%B3%8B%E0%B2%9F%E0%B2%BF-%E0%B2%AE%E0%B3%8C%E0%B2%B2%E0%B3%8D%E0%B2%AF%E0%B2%A6-%E0%B2%A4%E0%B3%87%E0%B2%97%E0%B2%A6-%E0%B2%AE%E0%B2%B0-%E0%B2%B5/
ರಾಜ್ಯ ‘ಮೈತ್ರಿ’ ಬಜೆಟ್ Live Updates ಎಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರೂ, ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿರುವುದರಿಂದ ರೈತರಲ್ಲಿ ಹಾಗೂ ರಾಜ್ಯದ ಜನತೆಯಲ್ಲಿ ಅಪಾರ ನಿರೀಕ್ಷೆಗಳಿದ್ದು, ಬಜೆಟ್‌‌ನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಕೌತುಕದಿಂದ ಕಾಯುತ್ತಿದ್ದಾರೆ. ಏನಿದೆ, ಎನಿಲ್ಲ? ಯಾವುದು ತುಟ್ಟಿ? ಯಾವುದು ಅಗ್ಗ? ಇಲ್ಲಿದೆ ಬಜೆಟ್ ಡಿಟೈಲ್ಸ್... ಕಂಠೀರವ ಸ್ಟುಡಿಯೋದಲ್ಲಿ ಯೋಗ ಕೇಂದ್ರ ಅಮೆರಿಕಾದ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಕೆಆರ್’ಎಸ್ ಅಭಿವೃದ್ದಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ಮೀಸಲು ಸಾಮಾಜಿಕ ದಾಸೋಹ ಸೇವೆ ಸಲ್ಲಿಸುವ ಮಠಗಳಿಗೆ ಅನುದಾನ ಬೆಂಗಳೂರಿನಲ್ಲಿ ಆರು ಕಡೆ 15,825 ಕೋಟಿ ರೂ ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಗೆ ಹೋಟೆಲ್ ಸೌಲಭ್ಯಕ್ಕಾಗಿ 80 ಕೋಟಿ ರೂ ಅನುದಾನ ಬಿಎಂಟಿಸಿಯಿಂದ 80 ಎಲೆಕ್ಟ್ರಿಕ್ ಬಸ್ಗಳ ಸೇವೆ ಅಂಗನವಾಡಿ ಕೇಂದ್ರಗಳನ್ನು ಬಾಲಸ್ನೇಹಿ ಕೇಂದ್ರಗಳಾಗಿ ಪರಿವರ್ತನೆ; 4100 ಅಂಗನವಾಡಿ ಕೇಂದ್ರಗಳು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರ ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿವಿ ಸ್ಥಾಪನೆ; ಹಂಪಿಯಲ್ಲಿ ಪ್ರವಾಸೋದ್ಯಮ ವಿವಿ ಸ್ಥಾಪನೆಗೆ 3 ಕೋಟಿ ಮೀಸಲು; ಧಾರವಾಡ ಕೃಷಿ ವಿವಿಗೆ 3 ಕೋಟಿ ರೂ ಅನುದಾನ ವಿಕಲಚೇತನ ವಿದ್ಯಾರ್ಥಿಗಳ ವ್ಯಾಸಂಗಕ್ಕೆ 1 ಕೋಟಿ ರೂ; ಇಂದಿರಾ ನಗರದಲ್ಲಿ ವಿಶೇಷ ಶಿಕ್ಷಣ ತರಬೇತಿ ಕೆಂಪೇಗೌಡ ಬಡಾವಣೆಯಲ್ಲಿ 3 ಸಾವಿರ ಹೊಸ ನಿವೇಶನ ಹಂಚಿಕೆ ಬೆಂಗಳೂರಿನಲ್ಲಿ ಫೆರಿಫರಲ್ ರಿಂಗ್ ರಸ್ತೆ ಹಿಂದುಳಿದ ಮಠಗಳಿಗೆ ಅನುದಾನ ಹಾಸನದಲ್ಲಿ ಮೆಗಾ ಡೈರಿ ಸ್ಥಾಪನೆಗೆ 50 ಕೋಟಿ ಅನುದಾನ ಪ್ರಾಥಮಿಕ ಶಿಕ್ಷಣಕ್ಕೆ 26 ಸಾವಿರದ 581 ಕೋಟಿ ರೂಪಾಯಿ ’ಕಾಯಕ’ ಎಂಬ ಯೋಜನೆಯಡಿ ಬಂಪರ್ ಸಾಲ ಕೊಡುಗೆ ನಮ್ಮ ಮೆಟ್ರೋ 3 ನೇ ಹಂತ ಅಭಿವೃದ್ಧಿ- ಟೋಲ್’ಗೇಟ್’ನಿಂದ ಕಡಬಗೆರೆವರೆಗೆ- 12. 5 ಕಿಮೀ, ಗೊತ್ತಿಗೆರೆಯಿಂದ ಬಸವಪುರವರೆಗೆ- 3. 7 ಕಿಮೀ ಆರ್.ಕೆ ಹೆಗ್ಡೆ ನಗರದಿಂದ ಏರೋಸ್ಪೇಸ್ ಪಾರ್ಕ್’ವರೆಗೆ- 18.95 ಕಿಮೀ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 100 ಕೋಟಿ ಅನುದಾನ ಹಾಸನದಲ್ಲಿ ಮೆಗಾ ಹಾಲಿನ ಡೈರಿ ಸ್ಥಾಪನೆಗೆ 50 ಕೋಟಿ ಅನುದಾನ ಕನಕಪುರ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ವಿಕಲಚೇತನರಿಗೆ ನೀಡಿರುವ ಸಾಲಮನ್ನಾ ಹಾಸನದಲ್ಲಿ 160 ಕೆರೆಗಳ ಅಭಿವೃದ್ಧಿಗೆ 70 ಕೋಟಿ ರೂ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ ಜಲ ಸಂಪನ್ಮೂಲ ಇಲಾಖೆಗೆ 18,142 ಕೋಟಿ ರೂ ಅನುದಾನ ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ 7642 ಕೋಟಿ ರೂ. ಕೃಷಿ ಇಲಾಖೆಗೆ 1471 ಕೋಟಿ ರೂಪಾಯಿ ಹೆಚ್ಚಳ ಪ್ರತಿ ಜಿಲ್ಲೆಗೊಂದು ವೃದ್ದಾಶ್ರಮ ಕಾರವಾರ, ಯಾದಗಿರಿ, ತುಮಕೂರು, ಹಾವೇರಿಯಲ್ಲಿ ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆ ಮೊದಲು 5 ಲಕ್ಷದವರೆಗೆ ಸಾಲಕ್ಕೆ ಶೂನ್ಯ ಬಡ್ಡಿ; ಅತ್ಯುತ್ತಮ ಗುಣಮಟ್ಟ ಬೀಜ ದೃಡೀಕರಣ ಕೇಂದ್ರ ಸ್ಥಾಪನೆಗೆ ಸರ್ಕಾರ ನಿರ್ಧಾರ ಸಂಧ್ಯಾ ಸುರಕ್ಷಾ ಯೋಜನೆಗೆ 1000 ರೂ.ಗೆ ಏರಿಕೆ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ದುರಸ್ಥಿಗೆ 150 ಕೋಟಿ ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆ ಕನ್ನಡ ಮಾಧ್ಯಮದ ಜೊತೆಗೆ 1000 ಇಂಗ್ಲೀಷ್ ಮಾಧ್ಯಮ ಸ್ಥಾಪನೆ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭ ಎಲ್’ಕೆಜಿ, ಯುಕೆಜಿ ಆರಂಭಕ್ಕೆ ಸರ್ಕಾರದ ನಿರ್ಧಾರ; ಸರ್ಕಾರಿ ಶಾಲೆಯಲ್ಲಿ ಒಟ್ಟು 100 ಆಂಗ್ಲ ಮಾಧ್ಯಮ ತರಗತಿಗಳು ಆರಂಭ ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ವಸಹಾಯ ಗುಂಪುಗಳ ಆದಾಯ ಹೆಚ್ಚಿಸಲು ಕಾಯಕ ಹೊಸ ಯೋಜನೆ ಬೆಂಗಳೂರಿಗೆ ಸಾರಿಗೆ ಕಲ್ಪಿಸಲು 6 ಎಲಿವೆಟೆಡ್ ಕಾರಿಡಾರ್ ರಾಜ್ಯಾದ್ಯಂತ 1.9 ಲಕ್ಷ ಕೃಷಿ ಹೊಂಡಗಳ ನಿರ್ಮಾಣ ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಕ್ಕರೆ ತಿರುವಳಿ ಪಡೆದು ಯೋಜನೆ ಕಾರ್ಯಗತ ಸರ್ಕಾರಿ ಅಧಿಕಾರಿಗಳು, ಸಹಕಾರಿ ಸಂಘಗಳ ಮುಖಂಡರ ಸಾಲಮನ್ನಾ ಇಲ್ಲ ವಿದ್ಯುತ್ ಬಳಕೆ ಮೇಲಿನ ತೆರಿಗೆ ಹೆಚ್ಚಳ ಪೆಟ್ರೋಲ್ ದರ 1 ರೂಪಾಯಿ 14 ಪೈಸೆ ಹೆಚ್ಚಳ; ಡಿಸೇಲ್ ಮೇಲಿನ ಸೆಸ್ ಶೇ. 19 ರಿಂದ 21 ಕ್ಕೆ ಏರಿಕೆ 3 ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ; ಬೆಂಗಳೂರಿನ ತಲಘಟ್ಟಪುರದಲ್ಲಿ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಚನ್ನಪಟ್ಟಣ ರೇಷ್ಮೆ ಕೈಗಾರಿಕೆ ನಿಗಮದ ಪುನಶ್ಚೇತನಕ್ಕೆ 5 ಕೋಟಿ ರೂ. ಹೊಸ ಸಾಲ ನೀಡಲು 6 ಸಾವಿರ ಕೋಟಿ ರೂ. ನಿಗದಿ ಇಸ್ರೇಲ್ ಮಾದರಿ ಕೃಷಿ ಪದ್ಧತಿಗೆ 150 ಕೋಟಿ; 5 ಸಾವಿರ ಹೆಕ್ಟೇರ್’ನಲ್ಲಿ ಇಸ್ರೇಲ್ ಮಾದರಿ ಕೃಷಿ ಆರಂಭ ಶಿಕ್ಷಣ ಇಲಾಖೆಗೆ 150 ಕೋಟಿ ರೂಪಾಯಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ರಾಜ್ಯದ ರೈತರ ಬೆಳೆ ಸಾಲ ಒಂದೇ ಹಂತದಲ್ಲಿ ಮನ್ನಾ ಮಾಡಲು ನಿರ್ಧಾರ ರಾಜ್ಯದಲ್ಲಿ ಮದ್ಯ ದುಬಾರಿಯಾಗಲಿದೆ. ಪೆಟ್ರೋಲ್ ಡೀಸೆಲ್ ಮೇಲಿನ ಸೆಸ್ ಶೇ. 30 ರಿಂದ 32 ಕ್ಕೆ ಏರಿಕೆ ವಿದ್ಯುತ್ ಬಳಕೆ ಮೇಲಿನ ತೆರಿಗೆ ಹೆಚ್ಚಳ ಪೆಟ್ರೋಲ್ ದರ 1 ರೂಪಾಯಿ 14 ಪೈಸೆ ಹೆಚ್ಚಳ ಡಿಸೇಲ್ ಮೇಲಿನ ಸೆಸ್ ಶೇ. 19 ರಿಂದ 21ಕ್ಕೆ ಏರಿಕೆ ತೆರಿಗೆದಾರರ ಸಾಲಮನ್ನಾ ಇಲ್ಲ ಮೈತ್ರಿ ಸರ್ಕಾರದ ಮೊದಲ ಬಜೆಟ್ಟನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸುತ್ತಿದ್ದಾರೆ. ಒಂದೇ ಹಂತದಲ್ಲಿ ೨೦೦೭ ರ ಸುಸ್ತಿ ಬೆಳೆ ಸಾಲ ಮನ್ನಾ ಮಾಡಲಾಗುವುದು 2 ಲಕ್ಷದವರೆಗೆ ಸಾಲಮನ್ನಾ ಮಾಡಲಾಗುತ್ತದೆ ರಾಜ್ಯದ ಬೊಕ್ಕಸಕ್ಕೆ 34 ಸಾವಿರ ಕೋಟಿ ಹೊರೆಯಾಗಲಿದೆ. ಚೊಚ್ಚಲ ಬಜೆಟ್ ಮಂಡಿಸಲು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ವಿಧಾನಸೌಧದತ್ತ ಹೊರಡಲು ಸಜ್ಜಾಗಿದ್ದಾರೆ. ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಹಸನ್ಮುಖರಾಗಿ ವಿಜಯ ಚಿಹ್ನೆ ಪ್ರದರ್ಶಿಸಿದರು. Last Updated 5, Jul 2018, 12:40 PM IST Karnataka-Budget-2018-19 ರಾಜ್ಯ-ಬಜೆಟ್-2018-19
"2019-04-22T22:17:00"
https://kannada.asianetnews.com/news/live-updates-karnataka-budget-2018-pbdqcx
ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಡ | Kannadamma Home ಬೆಳಗಾವಿ ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಡ ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಡ ಕನ್ನಡಮ್ಮ ಸುದ್ದಿ ರಾಮದುರ್ಗ ಕ್ರೀಡೆಗಳಿಂದ ಯವಕರು ಮಾನಸಿಕ ಹಾಗೂ ದೈಹಿಕವಾಗಿ ಸದೃಡರಾಗಳು ಮತ್ತು ಉತ್ತಮ ಆರೋಗ್ಯ ಕಾಡಿಕೊಳ್ಳಲು ಅವಶ್ಯವಾಗಿದೆ ಕಾರಣ ಕ್ರೀಡಾಗಳಲ್ಲಿ ಭಾಗವಹಿಸುವವರು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ತಿಳಿಸಿದರು. ಸ್ಥಳೀಯ ಮುದಕವಿ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತವಾಗಿ ಮೇಜೆಸ್ಟಿಕ್ ಮತ್ತು ಶ್ರೀ ವೀರಭದ್ರೇಶ್ವರ ಗೆಳಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಸೋಲು ಗೆಳುವುಗಳನ್ನು ಸಮಾನವಾಗಿ ಸ್ವಿಕರಿಸಬೇಕು. ಕ್ರೀಡಾ ಕೂಟದಲ್ಲಿ ಭಾಗವಹಿಸುವುದರಿಂದ ಮಾನಸಿಕ ಸಾಮರ್ಥ ಹೆಚ್ಚಿಸುತ್ತದೆ ಎಂದು ಹೇಳಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಪಿ.ಎಸ್.ಐ ರಾಮನಗೌಡ ಸಂಕನಾಳ ಅವರು ಮಾತನಾಡಿ. U್ಫ್ರಮೀಣ ಕ್ರೀಡೆ ಕಬಡ್ಡಿ ಇನ್ನು ಹೆಚ್ಚು ಬೆಳಸಬೇಕು ಹಾಗೂ ಯುವಕರು ದುಶ್ಚಟಗಳಿಂದ ದೂರ ವಿರಬೇಕು ಅಂದಾಗ ಮಾತ್ರ ಉತ್ತಮ ಆರೋಗ್ಯವಾಮತರಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಉಪಸ್ಥತಿ ಗ್ರಾಪಂ ಅಧ್ಯಕ್ಷ ತೋಟಯ್ಯ ಹೊಸಮಠ, ನಾಗಪ್ಪ ಭಜಂತ್ರಿ, ಯಲ್ಲಪ್ಪ ತಳವಾರ,ಶಿವಾನಂದ ಮಠಪತಿ,ಲಕ್ಷ್ಮಣ ಧರೆಗೌಡ್ರ,ಮೌಲಾಸಾಬ ಪಡಫೆ,¸ಚಂದ್ರು ನರಸ್ನಗೌಡರ, ಕಾಶಿಮ ಕಡಫೆ, ಚಿಧು ಕಂಬನ್ನವರ, ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿ.ಬಿ. ರಂಗನಗೌಡರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 12ಆರ್‍ಎಂಡಿ3ಪೋಟೋ ಶೀರ್ಷಿಕೆ3 ಸ್ಥಳೀಯ ಮುದಕವಿ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತವಾಗಿ ಮೇಜೆಸ್ಟಿಕ್ ಮತ್ತು ಶ್ರೀ ವೀರಭದ್ರೇಶ್ವರ ಗೆಳಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ¸ಚಂದ್ರು ನರಸ್ನಗೌಡರ ಅಧ್ಯಕ್ಷ ತೋಟಯ್ಯ ಹೊಸಮಠ ಕಾಶಿಮ ಕಡಫೆ ಚಿಧು ಕಂಬನ್ನವರ ನಾಗಪ್ಪ ಭಜಂತ್ರಿ ಮೌಲಾಸಾಬ ಪಡಫೆ ಲಕ್ಷ್ಮಣ ಧರೆಗೌಡ್ರ Previous articleಕಹಿ ಮರೆತು ಸಿಹಿ ಬಂಗಾರವಗಿಸುದೆ ವಿಜಯದಶಮಿ Next articleಹಿಂದೂ ಮುಸ್ಲಿಂ ಭಾವೈಕತೆಯ ಮೊಹರಂ ಆಚರಣೆ
"2018-09-24T19:01:06"
http://kannadamma.net/2016/10/%E0%B2%95%E0%B3%8D%E0%B2%B0%E0%B3%80%E0%B2%A1%E0%B3%86%E0%B2%97%E0%B2%B3%E0%B2%BF%E0%B2%82%E0%B2%A6-%E0%B2%AE%E0%B2%BE%E0%B2%A8%E0%B2%B8%E0%B2%BF%E0%B2%95-%E0%B2%B9%E0%B2%BE%E0%B2%97%E0%B3%82/
ನಾರಾಯಣಮೂರ್ತಿ ಎಲೆಕ್ಷನ್ನಿಗೆ ನಿಲ್ಲಬೇಕಾ? ರಾಷ್ಟ್ರಪತಿಯಾಗಬೇಕಾ? | Indian Politics and Infosys Narayanamurthy... - Kannada Oneindia | Published: Monday, December 12, 2005, 23:00 [IST] ಮೊನ್ನೆ ರಾಜಕಾರಣಿಯಾಬ್ಬರೊಂದಿಗೆ ಮಾತನಾಡುತ್ತಿರುವಾಗ, ಅವರ ಬಾಯಲ್ಲೇ ಈ ಮಾತು ಬಂತು : ‘ಇನ್ಫೋಸಿಸ್‌ನ ನಾರಾಯಣಮೂರ್ತಿಯವರಿಗೆ ಪೊಲಿಟಿಕಲ್‌ ಡಿಸೈರ್‌ ತುಂಬಾ ಇದೆ. ಅಬ್ದುಲ್‌ ಕಲಾಮ್‌ ಥರದ ವಿಜ್ಞಾನಿ ಭಾರತದ ರಾಷ್ಟ್ರಪತಿಯಾದರು. ಇನ್ಫೋಸಿಸ್‌ನಂಥ ಸಂಸ್ಥೆ ಕಟ್ಟಿದ ತಾವು ಯಾಕೆ ರಾಷ್ಟ್ರಪತಿಯಾಗಬಾರದು? ಅದು ನಾರಾಯಣಮೂರ್ತಿಯವರ ಆಸೆ. ಅವರ ಪತ್ನಿ ಸುಧಾಮೂರ್ತಿಯವರದು, ಹೇಗಾದರೂ ಮಾಡಿ ಎಂ.ಪಿ.ಆಗಬೇಕು. ಆಮೇಲೆ ದೇಶದ ಇನ್ಫರ್ಮೇಷನ್‌ ಟೆಕ್ನಾಲಜಿ ಖಾತೆಯ ಸಚಿವೆಯಾಗಬೇಕು ಅನ್ನೋ ಆಸೆ. ಇಬ್ಬರವೂ ಒಂಥರಾ hidden agendaಗಳೇ. ಹೀಗಾಗಿ ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಸುದ್ದಿಯಾಗೋ ಹಾಗೆ ನೋಡಿಕೊಳ್ತಾರೆ’ ಅಂದರು ಆತ. ನಾರಾಯಣಮೂರ್ತಿ ಮತ್ತು ಸುಧಾ ದಂಪತಿಗಳಿಗೆ ವಿಪರೀತವಾದ ಪ್ರಚಾರದ ಗೀಳಿದೆ. ಅದು ನನಗೆ ಗೊತ್ತು. ಅವರು ತಮ್ಮ ಸುತ್ತ ವ್ಯವಸ್ಥಿತ ಪ್ರೆಸ್‌ ಸೆಕ್ರೆಟರಿಗಳನ್ನಿಟ್ಟುಕೊಂಡಿದ್ದಾರೆ. ಪತ್ರಕರ್ತರನ್ನು ಸಾಕಿಕೊಂಡಿದ್ದಾರೆ. ತಮ್ಮ ದಾನಧರ್ಮಾದಿಗಳನ್ನು ಕೂಡ ಕ್ರಮಬದ್ಧವಾದ ಪಬ್ಲಿಸಿಟಿ ಸಿಗೋ ರೀತಿಯಲ್ಲೇ ಮಾಡುತ್ತಾರೆ. ಮೊನ್ನಿನ ಘಟನೆಯನ್ನೇ ತೆಗೆದುಕೊಳ್ಳಿ. ಕೇರಳದ ಡ್ರೆೃವರ್‌ ಕುಟ್ಟಿ ಎಂಬಾತನನ್ನು ಇರಾಕ್‌ನ ಉಗ್ರರು ಕತ್ತು ಕುಯ್ದು ಕೊಂದು ಹಾಕಿದರು. ತಕ್ಷಣ ಇನ್ಫೋಸಿಸ್‌ ಆ ಡ್ರೆೃವರನ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನೆರವು ಘೋಷಿಸಿತು. ಆದರೆ, ಕೆಜಿಎಫ್‌ನ ಹುಡುಗ, ಮಂಜುನಾಥನ್‌ ಎಂಬ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಉದ್ಯೋಗಿ ಕನ್ನಡಿಗನನ್ನು ಲಖಿಂಪುರದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ‘ಸಾಲಮಾಡಿ ಇಂಜಿನೀರಿಂಗ್‌ ಮತ್ತು ಎಂ.ಬಿ.ಎ ಮಾಡಿದ್ದ ಮಂಜುನಾಥ್‌ನ ಸಾಲವನ್ನಾದರೂ ಮನ್ನಾ ಮಾಡಿ’ ಅಂತ ಆತನ ತಂದೆ-ತಾಯಿ ಗೋಗರೆದರು. ಇನ್ಫೋಸಿಸ್‌ನ ಹಿರಿಯ ದಂಪತಿಗಳು ಕನ್ನಡದ ಹುಡುಗನ ಮನೆಯವರ ನೆರವಿಗೆ ಹೋಗುವ ಮನಸು ಮಾಡಲಿಲ್ಲ. ಬಿಡಿ, ಅವರ ದುಡ್ಡು-ಅವರ ಇಷ್ಟ. ಯಾರಿಗೆ ಬೇಕಾದರೂ ಅವರು ಕೊಡಬಹುದು. ಆದರೆ, ಇರಾಕ್‌ನಲ್ಲಿ ಮಡಿದ ಡ್ರೆೃವರನ ಕುಟುಂಬಕ್ಕೆ ತಾವು ಮಾಡಿದ ಸಹಾಯ ಭಾರತಕ್ಕೆ ಗೊತ್ತಾಗುವುದಕ್ಕಿಂತ ಮುಂಚೆಯೇ ಅಮೆರಿಕಾಕ್ಕೆ ಗೊತ್ತಾಗುತ್ತದೆ ಎಂಬುದು ಇನ್ಫೋಸಿಸ್‌ ದಂಪತಿಗಳಿಗೆ ಚೆನ್ನಾಗಿ ಗೊತ್ತು. ಆ ಸಂಗತಿಯನ್ನು ಗಮನಿಸಬೇಕು. ಹಾಗೇನೆ, ಕೊರಿಯಾದಿಂದಲೋ, ಸಿಂಗಪೂರ್‌ನಿಂದಲೋ ಬಂದ ರಾಜತಾಂತ್ರಿಕನೊಬ್ಬ ‘ನಾರಾಯಣಮೂರ್ತಿ ರಾಜಕೀಯಕ್ಕಿಳಿಯಬೇಕು. ಈ ದೇಶವನ್ನು ಉದ್ಧರಿಸಬೇಕು’ ಅಂದ. ಒಂದು ದೊಡ್ಡ ಚರ್ಚೆಯೇ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಶುರುವಾಗಿ ಹೋಯಿತು. ‘ಛೇಛೆ, ಎಲ್ಲಾದರೂ ಉಂಟೆ? ಭಾರತದ ಎಲೆಕ್ಟೋರಲ್‌ ಪಾಲಿಟಿಕ್ಸು ಕೆಟ್ಟು ಕೆರಹಿಡಿದು ಹೋಗಿದೆ. ಅದರಲ್ಲಿ ನಾರಾಯಣಮೂರ್ತಿಯವರಂಥ ಸಜ್ಜನರು ಧೂರ್ತ ರಾಜಕಾರಣಿಗಳಿಗೆ ಸರಿಗಟ್ಟುವುದುಂಟೇ? ಇಷ್ಟಕ್ಕೂ ಚುನಾವಣೆಯಲ್ಲಿ ಗೆಲ್ಲುವುದೆಂದರೇನು ಸುಮ್ಮನೆ ಮಾತಾ?ಅಕಸ್ಮಾತ್‌ ಗೆದ್ದರು ಅಂತಲೇ ಇಟ್ಟುಕೊಳ್ಳಿ. ನಾರಾಯಣಮೂರ್ತಿಯಂಥ ಸಜ್ಜನರು ಗೆದ್ದು ಮಾಡುವುದದಾದರೇನು?ಈ ವ್ಯವಸ್ಥೆ ಅವರನ್ನು ಆಳಲು ಬಿಡುತ್ತದಾ? ಅವರಂಥ ಸಜ್ಜನರು ಗೆದ್ದು ಈ ತನಕ ಏನು ಮಾಡಲು ಸಾಧ್ಯವಾಗಿದೆ?’ ಅಂತ ಕೆಲವರು ಬರೆದರು. ‘ಇಲ್ಲ ಇಲ್ಲ, ನಾರಾಯಣಮೂರ್ತಿ ಆಳಲೇಬೇಕು. ಇನ್ಫೋಸಿಸ್‌ನ ಉದ್ಧರಿಸಿದಂತೆಯೇ ಅವರು ದೇಶವನ್ನೂ ಉದ್ಧರಿಸುತ್ತಾರೆ’ ಅಂತ ಮತ್ತೆ ಕೆಲವರು ಬರೆದರು. ಆದರೆ ಯಾರೂ ಕೂಡ, ಇನ್ಫೋಸಿಸ್‌ನ ನಾರಾಯಣಮೂರ್ತಿ ಅಥವಾ ಅವರ ಪತ್ನಿ ಸುಧಾಮೂರ್ತಿ ಯಾಕೆ ರಾಜಕೀಯಕ್ಕೆ ಬರಬೇಕು? ಇವರಿಗಿಂತ ದೊಡ್ಡಮಟ್ಟದ ಯಶಸ್ಸು ಕಂಡಿರುವ ಬಿಲ್‌ಗೇಟ್ಸ್‌ಅಮೆರಿಕಾದ ರಾಜಕೀಯಕ್ಕೆ ಬಂದಿದ್ದಾನಾ? ಬೇರೆ ಯಾವುದಾದರೂ ದೇಶದ, ಯಾವುದಾದರೂ ಐ.ಟಿ.ತಂತ್ರಜ್ಞ ರಾಜಕಾರಣಕ್ಕೆ ಬಂದಿದ್ದಾನಾ?ಎಂಬ ಮೂಲ ಪ್ರಶ್ನೆ ಕೇಳಲಿಲ್ಲ. ನಾರಾಯಣಮೂರ್ತಿ ಕೂಡ ‘ದೊಡ್ಡ ದನಿಯಲ್ಲಿ’ ರಾಜಕೀಯವೆಂಬುದು ನನ್ನ ರಂಗವಲ್ಲ. ಅದರಲ್ಲಿ ನನಗೆ ಆಸಕ್ತಿಯಿಲ್ಲ ಅಂತ ನಿನ್ನೆಯತನಕ ಹೇಳಿರಲಿಲ್ಲ. ರಾಜಕೀಯ ಅಧಿಕಾರವನ್ನು ಒಂದು ದಪ ನೋಡೇ ಬಿಡೋಣ ಅಂತ ಮೂರ್ತಿ ದಂಪತಿಗಳೂ ಅಂದುಕೊಂಡಂತಿದೆ ಅಂತಲೇ ಈ ತನಕ ಅನ್ನಿಸುತ್ತಿತ್ತು. ಹಾಗಂತ ಅವರು ಅಂದುಕೊಂಡಿದ್ದರೆ ಖಂಡಿತ ತಪ್ಪಿಲ್ಲ. ತಾವು ಕಟ್ಟಿಕೊಂಡ ಇನ್ಫೋಸಿಸ್‌ನಲ್ಲಿ ಜಿಮ್ನೇಷಿಯಂನಿಂದ ಹಿಡಿದು ಹೆಲಿಪ್ಯಾಡ್‌ತನಕ ಎಲ್ಲವನ್ನೂ ಮಾಡಿಕೊಂಡು ದೊಡ್ಡ ಸಾಧನೆಯನ್ನೇ ಮಾಡಿರುವ ನಾರಾಯಣಮೂರ್ತಿ, ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನೋ, ಸಮಸ್ತ ಭಾರತವನ್ನೋ ಇವತ್ತಿನ ಈ ಸಿಂಗು-ಕೇಂದ್ರದ ಸಿಂಗುಗಳಿಗಿಂತ ಚೆನ್ನಾಗಿಯೇ ಮ್ಯಾನೇಜ್‌ ಮಾಡಬಹುದು.(ಈಗಾಗಲೇ ಸುಧಾಮೂರ್ತಿಯವರು ಒಂದು ದಿನಪತ್ರಿಕೆ ಮಾಡುತ್ತಾರಂತೆ ಎಂಬ ಸುದ್ದಿಯೂ ದಟ್ಟವಾಗಿ ಹರಡಿದೆ.) ಆದರೆ ನಿಮಗೆ ಗೊತ್ತಿರಲಿ : ಇನ್ಫೋಸಿಸ್‌ ಸಂಸ್ಥೆಯನ್ನ ನಾರಾಯಣಮೂರ್ತಿಗಳು ಶೈಶವ ಸ್ಥಿತಿಯಲ್ಲಿ ಸಲುಹಿದವರು, ಅಷ್ಟೇ. ಅದನ್ನು ಈವತ್ತಿನ ಈ ಸ್ಥಿತಿಗೆ ಬೆಳೆಸಿ, ಕಟ್ಟಿ ನಿಲ್ಲಿಸಿದವರು ನಂದನ್‌ ನಿಲೇಕಣಿ ದೊಡ್ಡ ತಾಕತ್ತಿನ ಮನುಷ್ಯ. ನಾರಾಯಣಮೂರ್ತಿಗಳು ಸದ್ಯಕ್ಕೆ ಇನ್ಫೋಸಿಸ್‌ನ ಹಳೇ ಉತ್ಸವಮೂರ್ತಿ : ಮಠದಲ್ಲಿ ವೃದ್ಧ-ಹಿರಿಯ ಸ್ವಾಮಿಗಳಂತೆ ಇದ್ದಾರೆ. ರಾಜಕೀಯಕ್ಕೆ ಬರುವುದೇ ಆದರೆ ನಂದನ್‌ ಬರಲಿ. ಅದರಿಂದ ಪ್ರಯೋಜನವೂ ಜಾಸ್ತಿ. ಅಂತೆಯೇ, ರಾಜಕೀಯಕ್ಕೆ ಬರುವುದು ಅಂದರೆ ಏನು-ಎಂಬುದರ ಬಗ್ಗೆಯೂ ಸಾದ್ಯಂತವಾಗಿ ಚರ್ಚೆ ನಡೆಯಾಗಲಿ. ನಾರಾಯಣಮೂರ್ತಿ ರಾಜಕೀಯಕ್ಕೆ ಬಂದರೆ, ಅವರು ಈ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಿ ಭಾರತವನ್ನ ಇನ್ಫೋಸಿಸ್‌ ಥರಾ(ಕಡೇ ಪಕ್ಷ ಇಂದಿರಾನಗರದ ಥರಾ) ಫಳಫಳಿಸುವಂತೆ ಮಾಡುತ್ತಾರೆ ಅಂತ ತಾನೇ ವಾದ? ನಮ್ಮ ದೇಶದ ಅಷ್ಟೂ ಬ್ರಹ್ಮಾಂಡ ಭ್ರಷ್ಟಾಚಾರ ಇರುವುದೇ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ. ಅಲ್ಲಿ ರಿಪೇರಿಗಳಾಗಿಬಿಟ್ಟರೆ, nothing like that. ಆದ್ದರಿಂದ ನಾರಾಯಣಮೂರ್ತಿಗಳು, ಮೊದಲು ಚುನಾವಣೆಗೆ ನಿಲ್ಲುವ ತಯಾರಿ ನಡೆಸಬೇಕು. ಒಂದು ಪಕ್ಷದೊಂದಿಗೆ identify ಮಾಡಿಕೊಳ್ಳಬೇಕು. ಜನರೊಂದಿಗೆ ಬೆರೆಯಬೇಕು. ಎಲ್ಲ ಪಕ್ಷಗಳೂ ಭ್ರಷ್ಟಗೊಂಡಿರುವುದರಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಅನ್ನಬೇಕು. ಒಬ್ಬರೇ ಗೆದ್ದರೆ ಏನುಪಯೋಗ ಅಂತ ಆಲೋಚಿಸಿ ಸ್ವಂತದ್ದೊಂದು ಪಕ್ಷವನ್ನೇ ಕಟ್ಟಿ ಚುನಾವಣೆಗಿಳಿಯುತ್ತೇನೆ ಅನ್ನಬೇಕು. ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹುಡುಕಬೇಕು. ನಿಲ್ಲಬೇಕು, ನಿಲ್ಲಿಸಬೇಕು, ತಾವೂ ಗೆದ್ದು ತಮ್ಮವರನ್ನೂ ಗೆಲ್ಲಿಸಬೇಕು. ಸಜ್ಜನ ಹೋರಾಟಗಾರನೊಬ್ಬ ಈ ವ್ಯವಸ್ಥೆಯನ್ನು ಸರಿಪಡಿಸಿ, ದೇಶವನ್ನು ಉತ್ತಮ ರೀತಿಯಲ್ಲಿ ಮ್ಯಾನೇಜ್‌ ಮಾಡಲು ಹೊರಡುತ್ತಾನೆಂದರೆ, ಆತ ಇದನ್ನೆಲ್ಲ ಮಾಡಬೇಕು. ಅದು ಬಿಟ್ಟು, ರಾಜ್ಯಸಭೆಗೆ ನೇಮಕಮಾಡಿ ಅಂದರೆ ಪುಸ್ಕ! ರಾಷ್ಟ್ರಪತಿಯನ್ನಾಗಿ ಮಾಡಿ ಅಂತ ವಿನಂತಿಸಿದರೆ, ಅದು ಆತ್ಮ ವಂಚನೆ. ಎಲ್ಲ ಬಿಟ್ಟು ಗವರ್ನರೋ, ರಾಯಭಾರಿಯೋ ಆದರೆ ಅದು ಭೂಮಿಗೆ ಭಾರ. ಏಕೆಂದರೆ, ರಾಷ್ಟ್ರಪತಿಯಾಗಿ ಈ ದೇಶವನ್ನು - ಇದರ ವ್ಯವಸ್ಥೆಯನ್ನು ಉದ್ಧರಿಸಿದ ಒಂದೇ ಒಂದು ಉದಾಹರಣೆ ಇಲ್ಲ. ರಾಜ್ಯಸಭೆಗೆ ನಾಮಿನೇಟು ಮಾಡಿದರೆ ಇನ್ಫೋಸಿಸ್‌ನ ಆಸ್ತಿ ಪಾಸ್ತಿ ಉಳಿದಾವೆಯೇ ಹೊರತು ದೇಶಕ್ಕೆ ಮಾಡಬಹುದಾದ್ದು ಏನೂ ಇರುವುದಿಲ್ಲ. ಗವರ್ನರ್‌ ಆದರಂತೂ ಮುಗಿದೇ ಹೋಯಿತು : ಇಡೀ ದಿನ ಪ್ರೆೃಜು ಕೊಟ್ಟು ಕೈ ಮುಗಿದು, ಕಡತಗಳಿಗೆ ಸೈನು ಮಾಡಿ ರಾಜಭವನದ ಕಂಪೋಂಡಿನಲ್ಲಿ ವಾಕಿಂಗು ಹೋಗಿ ಬರಬೇಕಷ್ಟೇ. ಅದಕ್ಕೆ ನಾರಾಯಣಮೂತಿಗಳೇ ಆಗಬೇಕೆಂದಿಲ್ಲ. ನಾರಾಯಣಮೂರ್ತಿಯಂಥವರಿಗೆ ಈ ವ್ಯವಸ್ಥೆಯನ್ನು ಸರಿಪಡಿಸುವ ಇರಾದೆಗಳಿದ್ದರೆ, ಇಂಥ via mediaಗಳನ್ನು ಅವರು ಯೋಚಿಸಲೇಬಾರದು. ‘ನೀವು ನೆಲ ಕದ್ದಿದ್ದೀರಿ, ಜಮೀನು ಹೊಡ್ಕಂಡಿದೀರಿ’ ಅಂತ ನೆಲಗಳ್ಳರ ಪೈಕಿಯೇ ಕಳ್ಳರ ಕಳ್ಳನಂಥ ದೇವೇಗೌಡ ಆಪಾದನೆ ಮಾಡಿದಾಗ ಸೆಟೆದು ನಿಂತು ತಮ್ಮ ಸಾಚಾತನವನ್ನು ಸಾಬೀತುಪಡಿಸಬೇಕು. ದೇವೇಗೌಡರು ಆಡಿದ ಪ್ರತಿ ಮಾತೂ ಸುಳ್ಳು ಅಂತ ಸಾರ್ವಜನಿಕರೆದುರು ನಿರೂಪಿಸಿ, ಗೌಡರ ವಿರುದ್ಧವೇ ತೊಡೆತಟ್ಟಿ ಚುನಾವಣೆಗೆ ನಿಂತು ಗೆದ್ದುಬರಬೇಕು. ನಾರಾಯಣಮೂರ್ತಿಗಳಿಗೆ ಆ ತಾಕತ್ತು, ನೇರವಂತಿಕೆ ಇದೆಯೇ? ‘ಈಗಿರುವ ರಾಜಕಾರಣಿಗಳೆಲ್ಲ ಕಳ್ಳರು, ಸುಳ್ಳರು. ನಾರಾಯಣಮೂರ್ತಿಯವರಂಥ ಯಶಸ್ವಿ ಐಟಿ ದಿಗ್ಗಜರು ಅಧಿಕಾರಕ್ಕೆ ಬಂದರೆ ಈ ಕಳ್ಳ ಸುಳ್ಳರು ಮಾಡಿದ ಅನಾಚಾರವನ್ನೆಲ್ಲ ತೊಳೆದು ದೇಶವನ್ನು ತಮ್ಮ ಐಟಿ ಇಂಡಸ್ಟ್ರಿಯಂತೆಯೇ ಯಶಸ್ಸಿನ ದಾರಿಯಲ್ಲಿ ಕೊಂಡೊಯ್ಯುತ್ತಾರೆ’ ಅಂತ ಯಾರಾದರೂ ವಾದಿಸಿದರೆ : ಒಂದೋ, ಅವರು ವಿಪರೀತ ಆಶಾವಾದಿ ಅಮಾಯಕರು ಅಥವಾನಾರಾಯಣಮೂರ್ತಿಯವರ ಬಗ್ಗೆ ಗೊತ್ತಿಲ್ಲದೇನೇ ಸೈಕೋಫ್ಯಾನ್ಸಿ ಬಳಸಿಕೊಂಡವರು. ನಾರಾಯಣಮೂರ್ತಿಯವರ ಸಾಚಾತನದ ಬಗ್ಗೆ ಒಂದು ಚಿಕ್ಕ ಉದಾಹರಣೆ ಇದೆ ನೋಡಿ. ಕೆಲ ವರ್ಷಗಳ ಹಿಂದೆ ಸಭೆಯಾಂದರಲ್ಲಿ ಬೆಳ್ಳಂದೂರಿನ ಪಂಚಾಯ್ತಿ ಅಧ್ಯಕ್ಷರೊಬ್ಬರು ‘ಸ್ವಾಮೀ, ನೀವು ಇನ್ಫೋಸಿಸ್‌ಗೆ ಜಮೀನು ಬೇಕು ಅಂದಾಗ, ಸರ್ಕಾರದವರು ರೈತರಿಗೆ 3-4ಲಕ್ಷ ಕೊಟ್ಟು ಅಕ್ವಾಯರ್‌ ಮಾಡಿಕೊಂಡಿದ್ದ ಜಮೀನನ್ನ ಅದೇ ರೇಟಿಗೆ ತಗೊಂಡ್ರಿ. ಉಳಿದ ಎಲ್ಲಾ ಐಟಿ ಇಂಡಸ್ಟ್ರಿಯವರು ನೇರವಾಗಿ ರೈತರಿಂದ 15-20ಲಕ್ಷ ಬೆಲೆ ಕೊಟ್ಟು ಜಮೀನು ಖರೀದಿಸಿದರು. ಅವರು ನಿಮ್ಮ ಹಾಗೆ ಸರ್ಕಾರದ ಹೆಗಲ ಮೇಲೆ ಬಂದೂಕಿಟ್ಟು ರೈತರ ಜಮೀನು ಕಿತ್ತಿಕೊಳ್ಳಲಿಲ್ಲ. ನಿಮಗಿಂತ ಅವರೇ ಮೇಲು... ’ ಅಂತ ತುಂಬಿದ ಸಭೆಯಲ್ಲಿ ನೇರವಾಗಿ ಆಪಾದನೆ ಮಾಡಿದರು. ಮೂರ್ತಿಗಳು ಖಿಮಕ್ಕೆನ್ನಲಿಲ್ಲ. ಭ್ರಷ್ಟಾತಿಭ್ರಷ್ಟ ಮುಖ್ಯಮಂತ್ರಿ ಎಸ್ಸೆಂ ಕೃಷ್ಣರೊಂದಿಗೆ ಗಳಸ್ಯವಾದರು, ಕಂಠಸ್ಯವಾದರು. ಆದರೂ ನಾರಾಯಣಮೂರ್ತಿಯವರನ್ನು ತುಂಬ ಪ್ರಾಮಾಣಿಕ ಮನುಷ್ಯ ಅಂದುಕೊಂಡ ಒಂದು ವರ್ಗವಿದೆ. ಅವರಿಗೆ ಗೊತ್ತಿರಲಿ : ನಾರಾಯಣಮೂರ್ತಿ ಒಬ್ಬ ಯಶಸ್ವಿ ತಂತ್ರಜ್ಞ. ಅದ್ಭುತ ಮ್ಯಾನೇಜರ್‌. ಅವರಿಗಿಂತ ಅದ್ಭುತ ಮ್ಯಾನೇಜರಿಕೆ, ವ್ಯವಹಾರ ಗೊತ್ತಿರುವವರು ನಂದನ್‌ ನಿಲೇಕಣಿ. ಇಳಿಸುವುದಾದರೆ, ನಂದನ್‌ರನ್ನು ಐಟಿ ಅಭಿಮಾನಿಗಳು ರಾಜಕೀಯಕ್ಕಿಳಿಸಲಿ. ಹಾಗೆ ಇಳಿಸುವ ಮುನ್ನ ಒಂದು ವಿಷಯ ಅವರಿಗೆ ಗೊತ್ತಿರಲಿ : ಒಬ್ಬ ಒಳ್ಳೆ ವ್ಯಾಪಾರಿ, ಒಬ್ಬ ಒಳ್ಳೆ ರಾಷ್ಟ್ರನಾಯಕನೂ ಆಗಬಲ್ಲ ಅಂದುಕೊಳ್ಳುವುದು ತಪ್ಪು. ನಾರಾಯಣಮೂರ್ತಿ ಒಬ್ಬ ಒಳ್ಳೆ ವ್ಯಾಪಾರಿ ಅಂತ ಅಂದುಕೊಳ್ಳುವುದು ಕೂಡ ತಪ್ಪೇ. ಏಕೆಂದರೆ, ನಿಜವಾದ ಒಳ್ಳೆ ವ್ಯಾಪಾರಿ ನಂದನ್‌ ನಿಲೇಕಣಿ, ನಾರಾಯಣಮೂರ್ತಿಗಳ ಬೆನ್ನ ಹಿಂದಿದ್ದಾರೆ. ನಾರಾಯಣಮೂರ್ತಿ ಕುರಿತು ಇನ್ನೆರಡು ಟೀಕೆಗಳು : Story first published: Monday, December 12, 2005, 23:00 [IST]
"2019-06-19T04:11:25"
https://kannada.oneindia.com/column/ravibelagere/2005/121205nani.html
 ಬೀಜಿಂಗ್ ಎಂಬ‌ ಬೆರಗು .... | ಸಂಪದ - Sampada “ಅಲ್ಲ....... ಗಂಟೆಗೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಓಡೋ ರೈಲಲ್ಲಿ ಕೂತ್ಕೊಂಡ್ರೆ ಹೊರಗಡೆ ಏನೂ ಕಾಣ್ಲಿಕ್ಕಿಲ್ಲ ....” ಅಂತ ಗೊಣಗುತ್ತಾ ಶಾಂಘೈ ಬುಲೆಟ್ ರೈಲುನಿಲ್ದಾಣದ ಒಳಗೆ ಪತಿಯ ಜೊತೆ ಟಿಕೆಟ್ ಪಡೆದುಕೊಂಡು ಪ್ರವೇಶಿಸುವಾಗ ಸೋಮವಾರದ ಬೆಳಗಿನ ಏಳು ಘಂಟೆ. ಹಾಗೇ ಕಣ್ಣಾಡಿಸಿದೆ. ಇಲ್ಲಿಂದ ೧೨೦೦ ಕಿ.ಮೀ ದೂರದ ಬೀಜಿಂಗ್ ಗೆ ಹೋಗಲು ಪ್ರಯಾಣಿಕರ ದಂಡೇ ನೆರೆದಿತ್ತು. ಹೆಚ್ಚಿನವರು ವಾರಾಂತ್ಯದಲ್ಲಿ ಇಲ್ಲಿನ ತಮ್ಮ ಮನೆಗಳಿಗೆ ಬಂದವರು ಕಚೇರಿಗಳಿಗೆ ಮಧ್ಯಾಹ್ನ ಹೋಗುವವರು. ೭.೪೦ರ ರೈಲು ಬರಲು ಮೂರು ನಿಮಿಷಗಳಿಗೆ ಮುಂಚೆ ಪ್ಲಾಟ್ ಫಾರ್ಮ್ ಗೇಟುಗಳನ್ನು ತೆರೆದರು.ಜನ ಶಿಸ್ತಾಗಿ ತಮ್ಮ ಬೋಗಿ ಸಂಖ್ಯೆಯ ಎದುರು ನೇರ ಸಾಲುಗಳಲ್ಲಿ ನಿಲ್ಲುತ್ತಿದ್ದಂತೆಯೇ ಅಗೋ...... ಆ ಪವನಪುತ್ರ ಮಿಂಚಿನ ವೇಗದಲ್ಲಿ ಬಂದು ನನ್ನೆದುರು ನಿಂತೇಬಿಟ್ಟ. ಪ್ರತಿ ನಿಲ್ದಾಣದಲ್ಲೂ ಮೂರುನಿಮಿಷ ಮಾತ್ರ ನಿಲ್ಲುವ ಈ ವೇಗಿಯನ್ನು ಲಗುಬಗನೆ ಹತ್ತಿದೆವು. ರೈಲು ಹೊರಟಿತು. ಹೊರಗಿನ ಪ್ರಕೃತಿ ನಿಚ್ಚಳವಾಗೇ ಕಾಣಲಾರಂಭಿಸಿದಾಗ ನನ್ನ ಮೂರ್ಖತನಕ್ಕೆ ಒಳಗೊಳಗೇ ನಗು ಬಂತು. ಚೀನಾದ ಇತರ ಸೇವಾಕ್ಷೇತ್ರಗಳಲ್ಲಿರುವಂತೆಯೇ ಇಲ್ಲಿಯೂ ಮಹಿಳೆಯರದ್ದೇ ರಾಜ್ಯಭಾರ. ಎಲ್ಲಿ ನೋಡಿದರೂ ನೀಲಿ ಸಮವಸ್ತ್ರದ ಚುರುಕಾಗಿ ಓಡಾಡುವ ತರುಣಿಯರು. ಜನ ತಮ್ಮ ಕಂಪ್ಯೂಟರ್ ಗಳನ್ನು ತೆರೆದು ಕಚೇರಿ ಕೆಲಸ ಆರಂಭಿಸಿಯೇ ಬಿಟ್ಟರು. ಅನೇಕಾನೇಕ ಹಳ್ಳಿ, ಪಟ್ಟಣ, ನಗರಗಳನ್ನು ಕ್ಷಣಮಾತ್ರದಲ್ಲಿ ಹಿಂದಿಕ್ಕುತ್ತಾ , ಬೀಜಿಂಗ್ ಗೆ ಇನ್ನೂ ೧೦೦ ಕಿ. ಮೀ ಇರುವಂತೆಯೇ ವಿಶಾಲವಾದ ರಸ್ತೆಗಳು, ಗಗನಚುಂಬಿ ಕಟ್ಟಡಗಳು ರಾಜಧಾನಿ ಸಮೀಪಿಸುತ್ತಿರುವುದನ್ನು ಸಾರಿ ಹೇಳಲಾರಂಭಿಸಿದವು. ರೈಲು ಸರಿಯಾಗಿ ೧೨.೪೦ಕ್ಕೆ ಬೀಜಿಂಗ್ ನಿಲ್ದಾಣವನ್ನು ತಲುಪಿತು.. ಅತ್ಯಂತ ಉಲ್ಲಾಸದಿಂದ ರೈಲಿನಿಂದ ಇಳಿಯುತ್ತಿದ್ದಂತೆಯೇ, ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಒಮ್ಮೆ ನಾನು ನಲವತ್ತು ಘಂಟೆ ಪ್ರಯಾಣಿಸಿ , ಬಳಲಿ ಬೆಂಡಾಗಿ ಇಳಿದದ್ದು ನೆನಪಾಗಿ ಯಾಕೋ ನನಗೆ ಕೊಂಚ ದು:ಖವಾಯಿತು. ಬೀಜಿಂಗ್ ಎಂದರೆ ಉತ್ತರದ ರಾಜಧಾನಿ ಎಂದರ್ಥ. ಮಿಂಗ್ ಅರಸರಿಂದ ನಿರ್ಮಾಣವಾದ ಇಲ್ಲಿನ ಇಂದಿನ ಜನಸಂಖ್ಯೆ ಎರಡು ಕೋಟಿಗೂ ಅಧಿಕ. ೩ ವಿಮಾನನಿಲ್ದಾಣಗಳೂ, ೬ ವರ್ತುಲ ರಸ್ತೆಗಳೂ ಇರುವ ಬೀಜಿಂಗ್ ಪ್ರಪಂಚದ ಅತಿ ದಟ್ಟನೆಯ ನಗರಗಳಲ್ಲೊಂದು. ಶತಮಾನಗಳ ಚರಿತ್ರೆಯಿರುವ ಇಲ್ಲಿ ಏಳು ವಿಶ್ವಪರಂಪರೆಯ ತಾಣಗಳನ್ನು ಯುನೆಸ್ಕೋ ಗುರುತಿಸಿದೆ. ಅನೇಕ ವರ್ಷಗಳ ಕಾಲ ಜಪಾನೀಯರ ಆಳ್ವಿಕೆಯಲ್ಲಿ ನಲುಗಿದ್ದ ಬೀಜಿಂಗ್ ೧೯೪೯ ರಲ್ಲಿ ಮಾವೋ ರವರು ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದ ನಂತರ ರಾಷ್ಟ್ರದ ರಾಜಧಾನಿಯೆಂದು ಘೋಷಿತವಾಯಿತು.ಅತ್ಯಂತ ಸುಸಜ್ಜಿತವಾಗಿ ನಗರವನ್ನು ಕಟ್ಟಲಾಯಿತು. ಎಲ್ಲಿ ನೋಡಿದರೂ ಕಾಣುವ ವಿಶಾಲವಾದ , ನುಣುಪಾದ ರಸ್ತೆಗಳು, ರಸ್ತೆಬದಿಯ ಸುಂದರವಾದ ಹೂಗಳು, ಗಗನಚುಂಬೀ ಕಟ್ಟಡಗಳು ಅಭಿವೃದ್ಧಿಯನ್ನು ಸಾರಿ ಹೇಳುತ್ತವೆ. ಆದರೆ ನಗರೀಕರಣದ ಭರದಲ್ಲಿ ಪರಿಸರ ಸಂರಕ್ಷಣೆಯನ್ನು ಕಡೆಗಣಿಸಿದ್ದರ ಫಲವಾಗಿ ವಾಯುಮಾಲಿನ್ಯ ಬಳುವಳಿಯಾಗಿ ಬಂದಿದೆ. ಗಾಳಿಯಲ್ಲಿರುವ ಧೂಳಿನ ಕಣಗಳು ಬರಿಗಣ್ಣಿಗೆ ಕಾಣುತ್ತವೆ. ಆಗಾಗ್ಗೆ ಇಲ್ಲಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಿ ವಾತಾವರಣವನ್ನು ಶುದ್ಧಗೊಳಿಸಲಾಗುತ್ತದೆಯಂತೆ. ಚೀನಾದಲ್ಲಿ ಮಾಂಡರಿನ್ ಬಿಟ್ಟು ಬೇರೆ ಭಾಷೆ ನಡೆಯುವುದೇ ಇಲ್ಲ. ಇಲ್ಲವೆಂದರೆ ಇಲ್ಲವೇ ಇಲ್ಲ!!. “ಇಂಗ್ಲೀಷ್ ಬಲ್ಲ ನನಗೆ ಯಾವ ದೇಶವಾದರೇನು” ಎಂಬ ನನ್ನ ಒಣಜಂಭ ಚೀನಾದಲ್ಲಿ ನುಚ್ಚುನೂರಾಯಿತು. ಇಲ್ಲಿ ಇಂಗ್ಲೀಷ್ ಬಲ್ಲ ಮಾರ್ಗದರ್ಶಿಯನ್ನು ಮೊದಲೇ ಗೊತ್ತುಪಡಿಸಿದ್ದೆವು. ಇನ್ನು ಜನರಜೊತೆ ನಾನು ಮಾತಾಡಬೇಕಾಗಿ ಬಂದಾಗ ನಾನು ಕನ್ನಡದಲ್ಲೇ ಮಾತನಾಡಲಾರಂಭಿಸಿದೆ. ಹೇಗೂ ನನ್ನ ಭಾಷೆ ನನ್ನ ಸಮಾಧಾನಕ್ಕೆ. ಅವರಿಗೆ ನನ್ನ ಕೈಸನ್ನೆ ಮಾತ್ರವೇ ತಿಳಿಯುವುದು. ಹಾಗಿದ್ದಾಗ ಭಾಷೆಯ ಹಂಗೇಕೆ ನನಗೆ? ನಮ್ಮ ಗೈಡ್ ವಾಂಗ್ ಎಂಬ ೨೫ರ ತರುಣಿ. ಆರುತಿಂಗಳು ದಕ್ಷಿಣಚೀನಾದ ತನ್ನೂರಲ್ಲಿ ಟೈಪಿಸ್ಟ್ ಆಗಿ ಕೆಲಸಮಾಡುವ ಇವಳು ಮಾರ್ಚ್ ನಿಂದ ಆಗಸ್ಟ್ ವರೆಗಿನ ಪ್ರವಾಸೀ ಋತುವಿನಲ್ಲಿ ಇಲ್ಲಿ ಗೈಡ್ ಆಗಿ ಒಳ್ಳೆಯ ಸಂಪಾದನೆ ಮಾಡುತ್ತಾಳೆ. ವಾಂಗ್ ಮೊದಲು ನಮ್ಮನ್ನು ಕಾರಿನಲ್ಲಿ ಸ್ವರ್ಗದೇಗುಲಕ್ಕೆ [ಟೆಂಪಲ್ ಆಫ಼ ಹೆವನ್] ಕರಕೊಂಡು ಬಂದಳು. ೧೫ನೇ ಶತಮಾನದಲ್ಲಿ ಕಟ್ಟಿರುವ ಈ ದೇಗುಲ ೧೮ನೇ ಶತಮಾನದಲ್ಲಿ ಪರದೇಶೀಯರ ಆಕ್ರಮಣಕ್ಕೆ ತುತ್ತಾಗಿ ಹಾಳಾಗಿತ್ತು. ಮುಂದೆ ೧೯೧೮ರಲ್ಲಿ ಪುನರ್ನಿರ್ಮಾಣಗೊಂಡು ಪ್ರವಾಸೀ ತಾಣವಾಯಿತು. ಸುಮಾರು ೩ ಚ. ಕಿ ಮೀ ವಿಸ್ತೀರ್ಣವಿರುವ ಇದು ಮೂರು ಹಂತಗಳಲ್ಲಿದೆ. ಮೊದಲ ಹಂತದ ಪ್ರಾರ್ಥನಾಮಂದಿರ ವಿಶಾಲವಾಗಿದ್ದು ಮಧ್ಯದಲ್ಲೊಂದು ವೇದಿಕೆಯ ಸುತ್ತ ೯ ವೃತ್ತಾಕಾರದ ಓಣಿಗಳಿವೆ. ಪ್ರತಿಯೊಂದು ವೃತ್ತದ ನಡುವೆಯೂ ಕೆಲ ಮೆಟ್ಟಲುಗಳಿವೆ. ಕೊನೆಯ ವೃತ್ತದ ಮಧ್ಯದಲ್ಲಿ ಪ್ರಾರ್ಥನೆ ಸಲ್ಲಿಸುವ ವೇದಿಕೆಯಿದೆ. ಒಳ್ಳೆಯ ಬೆಳೆಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮುಂದಿನ ಹಂತ ಸ್ವರ್ಗದ ಗೋಳ. ಈ ಕಟ್ಟಡವೇ ಗೋಳಾಕೃತಿಯಲ್ಲಿದ್ದೆ .ಇದರ ಸುತ್ತಲ ವೃತ್ತದಲ್ಲಿ ’ಪ್ರತಿಧ್ವನಿಯ ಗೋಡ” ಯಿದೆ. ಹಿಂದೆ ಇಲ್ಲಿನ ಪ್ರತಿಧ್ವನಿ ನೂರು ಕಿ. ಮೀ ವರೆಗೂ ಕೇಳುತ್ತಿತ್ತು. ಆದರೆ ಈಗ ಗೋಡೆ ತನ್ನ ವೈಭವವನ್ನು ಕಳಕೊಂಡಿದೆ. ಮೂರನೆಯ ಹಂತವೇ ಸ್ವರ್ಗದ ಹೃದಯ. ಚೀನೀಯರ ಪ್ರಕಾರ ರಾಜನೆಂದರೆ ಸ್ವರ್ಗದೇವತೆಯ ಮಗ. ಅವನು ವರ್ಷಕ್ಕೆರಡು ಇಲ್ಲಿ ಒಳ್ಳೆಯ ಮಳೆ- ಬೆಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದನು. ಇಲ್ಲಿರುವ ಬೃಹತ್ ಕಂಬಗಳ ಪ್ರಾರ್ಥನಾ ಮಂದಿರ ಭವ್ಯವಾಗಿದೆ. ಒಳವೃತ್ತದಲ್ಲಿರುವ ೪ ಕಂಬಗಳು ೪ ಚೀನೀ ಋತುಗಳನ್ನು, ಮಧ್ಯದ ೧೨ ಕಂಬಗಳು ೧೨ ತಿಂಗಳುಗಳನ್ನೂ, ಹೊರಗಣ ೧೨ ಕಂಬಗಳು ದಿನದ ೧೨ ಗಂಟೆಗಳನ್ನೂ ಪ್ರತಿನಿಧಿಸುತ್ತವೆ. ಇದರ ನಡುವೆ ಆಯತಾಕಾರದ ನೀಲಿಬಣ್ಣದ ಬೃಹತ್ ಫಲಕವೇ ಸ್ವರ್ಗ ದೇವತೆ! ಸ್ವರ್ಗದ ಬಣ್ಣವಾದ ನೀಲಿ ಹಾಗೂ ಭೂಮಿಯ ಬಣ್ಣವಾದ ಹಸಿರು ಇಡೀ ದೇಗುಲದಲ್ಲಿ ವ್ಯಾಪಿಸಿದೆ. ಇಂಥ ಭವ್ಯವಾದ ದೇಗುಲ, ದೇವರ ಅಸ್ತಿತ್ವವನ್ನು ನಂಬದ ಕಮ್ಯನಿಸ್ಟ್ ಚೀನಾದಲ್ಲಿ ಕೇವಲ ಒಂದು ಪ್ರವಾಸೀ ಸ್ಥಳ. ಮರುದಿನ ಬೀಜಿಂಗ್ ಅರಮನೆಯನ್ನು ನೋಡಿದೆವು. ಇದಕ್ಕೆ ’ ಫಾರ್ಬಿಡನ್ ಸಿಟಿ’ ಅಥವಾ ನಿಷೇಧಿತ ನಗರ ಎಂಬ ಪ್ರಸಿದ್ಧ ಅನ್ವರ್ಥನಾಮವಿದೆ. ಇಲ್ಲಿಗೆ ರಾಜರ ಕಾಲದಲ್ಲಿ ಜನಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ೧೮೦ ಎಕರೆಯಲ್ಲಿ ಹರಡಿರುವ ೯೮೦ ಕಟ್ಟಡಗಳಿರುವ ಇದೊಂದು ನಗರವೇ ಸರಿ. ೧೪೦೬ರಲ್ಲಿ ನಾನ್ ಜಿಂಗ್ ನಿಂದ ಬೀಜಿಂಗ್ ಗೆ ರಾಜಧಾನಿಯು ಸ್ಥಳಾಂತರಗೊಂಡಾಗ ಇದನ್ನು ಕಟ್ಟಲಾಯಿತು. ಸಂಪೂರ್ಣವಾಗಿ ಮರದಿಂದ ನಿರ್ಮಿತವಾಗಿರುವ ಈ ವಿಶಾಲ ಅರಮನೆಗೆ ೪ ಪ್ರವೇಶದ್ವಾರಗಳಿವೆ. ತಿಯಾನ್ ಆಂಗ್ ಮೆನ್ ವೃತ್ತದಲ್ಲಿ ಚೀನಾದ ಸಂಸತ್ ಭವನ ಇದಕ್ಕೆ ಮುಖಾಮುಖಿಯಾಗಿ ನಿಂತಿದೆ .ಇಡೀ ಅರಮನೆಯನ್ನು ನೋಡಲು ೩-೪ ದಿನಗಳು ಬೇಕು. ಅರಮನೆಯ ತುಂಬ ಅಲ್ಲಲ್ಲಿ ಸ್ಥಾಪಿಸಿರುವ ಹಿತ್ತಾಳೆಯ ದೊಡ್ಡ ಹಂಡೆಗಳು ಇಲ್ಲಿನ ಅಗ್ನಿಶಾಮಕಗಳಂತೆ. ಮರದ ಅರಮನೆಯಾದ ಕಾರಣ ಇದರ ತುಂಬ ನೀರು ತುಂಬಿಸಿ ಇಡುತ್ತಿದ್ದರಂತೆ. ಎಂಥ ದೂರದೃಷ್ಟಿ!. ರಾಜನ ದರ್ಬಾರ್ ನಡೆಯುವ ಸ್ಥಳ, ಮಂತ್ರಿವರ್ಗದ ವಾಸದ ಮನೆಗಳು, ರಾಣೀವಾಸ, ಸೈನ್ಯದ ವಿಭಾಗ ಮುಂತಾದವು ಅಚ್ಚರಿ ಮೂಡಿಸುತ್ತವೆ. ನಮ್ಮಲ್ಲಿರುವಂತೆ ಅಭೂತಪೂರ್ವ ಶಿಲ್ಪಕಲೆ ಕಾಣದಿದ್ದರೂ ವಿಶಾಲತೆ ಹಾಗೂ ಅಚ್ಚುಕಟ್ಟುತನವನ್ನು ನೋಡಿ ಭಲೇ ಎನ್ನಬೇಕೆನಿಸುತ್ತದೆ. ಅರಮನೆಯ ವನ್ತುಸಂಗ್ರಹಾಲಯದಲ್ಲಿ ೧೦ ಲಕ್ಷಕ್ಕಿಂತಲೂ ಅಧಿಕ ವಸ್ತುಗಳನ್ನು ಒಪ್ಪವಾಗಿ ಜೋಡಿಸಿದ್ದಾರೆ. ಆಗಿನ ಚಿತ್ರಗಳು, ಪಿಂಗಾಣಿವಸ್ತುಗಳು, ಚಿನ್ನ –ಬೆಳ್ಳಿಯ ಆಭರಣಗಳು , ಹವಳದ ಪಾತ್ರೆಗಳು ಇತ್ಯಾದಿಗಳಿವೆ. ಚೀನೀಯರಿಗೆ ಜೇಡ್ ಎಂಬೋ ಹಸುರು ಕಲ್ಲು ಅಮೂಲ್ಯವಾದದ್ದು. ಅದರಿಂದ ಮಾಡಿದ ತರಹೇವಾರಿ ವಸ್ತುಗಳಿವೆ. ಹಾಗೇ ಬೀಜಿಂಗ್ ಬೀದಿಗಳಲ್ಲಿ ಸುತ್ತಾಡಿದೆವು. ವಾಯುಮಾಲಿನ್ಯದಿಂದ ಅಕ್ಷರಶ: ನರಳುವ ಈ ನಗರದಲ್ಲಿ ಸೈಕಲ್ ಗಳಿಗೆ ಇನ್ನಿಲ್ಲದ ಮಹತ್ತ್ವ. ರಸ್ತೆಗಳಲ್ಲಿ ಸೈಕಲ್ ಸವಾರರಿಗಾಗೇ ವಿಶೇಷಪಥಗಳಿವೆ. ರಸ್ತೆ ಬದಿಗಳಲ್ಲೂ ಸಾಲಾಗಿ ಸೈಕಲ್ ಗಳನ್ನು ನಿಲ್ಲಿಸಿದ್ದಾರೆ. ಸಂಪೂರ್ಣ ಉಚಿತವಾಗಿ ಯಾರು ಬೇಕಾದರೂ ಬಳಸಬಹುದು. ತಮ್ಮ ಕೆಲಸ ಮುಗಿದ ನಂತರ ಸಮೀಪದ ರಸ್ತೆಯಲ್ಲಿ ಬಿಟ್ಟರಾಯಿತು. ಚೀನೀಯರು ಮನುಷ್ಯನೊಬ್ಬನನ್ನು ಬಿಟ್ಟು ಪ್ರಕೃತಿಯ ಎಲ್ಲ ಜೀವಿಗಳನ್ನು ತಿನ್ನುತ್ತಾರೆ. ಬೆಕ್ಕಿನ ಬೋಂಡಾಗೆ ಜಿರಲೆಯ ಚಟ್ನಿ. ಕರಿದ ಕಪ್ಪೆಗಳನ್ನು- ಹುರಿದ ಏಡಿಗಳನ್ನು ಉದ್ದದ ಕಡ್ಡಿಗೆ ಸಿಕ್ಕಿಸಿ ಇಡುತ್ತಾರೆ. ಹಾವಿನ ದೇಹವೇ ರುಚಿಯಾದ ಸಾಂಡ್ ವಿಚ್! ಸಮುದ್ರದ ಎಲ್ಲಾ ಜಲಚರಗಳು ಅವರ ಪ್ರಿಯವಾದ ತಿಂಡಿಗಳು. ಹಕ್ಕಿಗಳನ್ನು ಮಾತ್ರವಲ್ಲ ಅವುಗಳ ಗೂಡುಗಳನ್ನೂ ಪಲ್ಯ ಮಾಡಿ ಮುಕ್ಕುವ ಭಂಡರಿವರು! ದಿನವಿಡೀ ಸುತ್ತಾಡಿ ಹಸಿದ ನಮಗೆ ಎಲ್ಲೆಲ್ಲೂ ಆಹಾರ ಕಾಣುತ್ತಿತ್ತು ಆದರೆ ಶುದ್ಧ ಸಸ್ಯಾಹಾರಿಗಳಾದ ನಮಗೆ ಏನೂ ಸೇರದು! ನಮ್ಮ ಪುಣ್ಯಕ್ಕೆ ಹಣ್ಣುಗಳ ಅದ್ಭುತ ಲೋಕವೇ ಇಲ್ಲಿತ್ತು. ನಾವು ಕಂಡರಿಯದ ಅನೇಕ ಸಿಹಿಯಾದ ಹಣ್ಣುಗಳಿಂದಲೇ ಹೊಟ್ಟೆ ತುಂಬಿಸಿಕೊಂಡೆವು. ಅಲ್ಲದೇ ಎಲ್ಲೆಲ್ಲೂ ಮೊಸರು ಸಿಗುತ್ತದೆ. ಬಿಳಿಪಿಂಗಾಣಿಯ ಪುಟ್ಟ ಮಡಿಕೆಯಲ್ಲಿ ಸಿಹಿ ಮೊಸರು. ಜೊತೆಗೆ ನಾವು ಒಯ್ದಿದ್ದ ಅಂಟಿನುಂಡೆ, ಗೊಜ್ಜವಲಕ್ಕಿ, ಕಾಕ್ರಾ, ಚಕ್ಕುಲಿ, ರವೆಉಂಡೆಗಳೇ ನಮ್ಮ ಆಪದ್ಬಾಂಧವರು. ಚಿತ್ರ3 ನಂತರ ನಾವು ನೋಡಿದ್ದು ಪ್ರಪಂಚದ ಅದ್ಭುತಗಳಲ್ಲೊಂದಾದ ಮಹಾ ಗೋಡೆ. ಚೀನಾದ ಉತ್ತರದ ಗಡಿಯುದ್ದಕ್ಕೂ ಹರಡಿರುವ ಇದು ೨೧, ೧೯೬ ಕಿ.ಮೀ ಉದ್ದವಿದೆ.ಶತ್ರುಗಳಿಂದ ರಕ್ಷಣೆಗಾಗಿ ೨ನೇ ಶತಮಾನದಿಂದಲೇ ಗೋಡೆಯ ನಿರ್ಮಾಣ ಆರಂಭವಾಯಿತು. ಕೈದಿಗಳು ಹಾಗೂ ಸೈನಿಕರ ಕಠಿಣ ದುಡಿಮೆಯ ಫಲವಿದು. ಪ್ರತಿರಾಜನೂ ತನ್ನ ಪಾಲನ್ನು ಇದಕ್ಕೆ ಸೇರಿಸುತ್ತ ಹೋಗಿದ್ದಾನೆ. ಇಂದು ಅನೇಕ ಕಡೆ ನಾಶವಾಗಿದ್ದರೂ ಹೆಚ್ಚಿನ ಭಾಗವನ್ನು ಸರಕಾರ ಸುಸ್ಥಿತಿಯಲ್ಲಿರಿಸಿದೆ. ಪರ್ವತಗಳ ಮೇಲೆ ಸುಮಾರು೯ಮೀ ಅಗಲ, ೮ ಮೀ ಎತ್ತರದ ಗೋಡೆಯ ಮೇಲೆ ನಡೆಯುತ್ತಿದ್ದರೆ ನಿಜವಾಗಿಯೂ ಅಚ್ಚರಿಯ ಜೊತೆಗೆ ಸಂತೋಷವಾಗುತ್ತದೆ.ಪರ್ವತದ ಆಕಾರಕ್ಕನುಗುಣವಾಗಿ ಗೋಡೆ ಕೆಲವೆಡೆ ಕಡಿದಾಗಿದೆ, ಕೆಲವೆಡೆ ಇಳಿಜಾರು, ಕೆಲವೊಮ್ಮೆ ಸಪಾಟು. ಇಲ್ಲಿನ ಪರಿಸರವನ್ನು ಅತ್ಯಂತ ಸ್ಚಚ್ಛವಾಗಿರಿಸಿದ್ದಾರೆ. ಅಲ್ಲಲ್ಲಿ ಕಸದ ತೊಟ್ಟಿಗಳು, ಶೌಚಾಲಯಗಳನ್ನು ಕಟ್ಟಿಸಿ ಪ್ರವಾಸಿಗಳಿಗೆ ಅನುಕೂಲತೆ ಒದಗಿಸಿದ್ದಾರೆ. ಹಾಂ... ನೆನಪಿಡಿ ಗೋಡೆಯನ್ನು ಒಂದು ಕಡೆಯಿಂದ ಹತ್ತಿ ನಡೆದು ಸುಸ್ತಾದಾಗ ಇನ್ನೊಂದು ಕಡೆ ವಾಪಸ್ ಬರುವ ಅವಕಾಶ ಇಲ್ಲ. ಎಷ್ಟು ದೂರ ಮುಂದೆ ನಡೆಯುತ್ತೇವೋ ಅಷ್ಟೇ ತಿರುಗಿ ನಡೆದು ಹೊರಟಲ್ಲಿಗೇ ವಾಪಸ್ ಬರಬೇಕು. ಆದ್ದರಿಂದ ನಮ್ಮ ಶಕ್ತ್ಯಾನುಸಾರ ಮೊದಲೇ ಇಷ್ಟು ಕಿ. ಮಿ ನಡೆಯುವುದೆಂದು ನಿರ್ಧರಿಸಬೇಕು. ಇದು ಚೀನೀಯರಿಗೊಂದು ಹೆಮ್ಮೆಯ ಪ್ರವಾಸೀ ತಾಣ.ಸಂಸಾರಿಗರು, ಕಾಲೇಜು ತರುಣ-ತರುಣಿಯರ ಜೊತೆ ಅನೇಕರು ತಮ್ಮ ವೃದ್ಧ ತಂದೆತಾಯಿಯರ ಕೈಹಿಡಿದು ನಡೆಯಲು ಸಹಾಯ ಮಾಡುತ್ತಿದ್ದರೆ ಕೆಲವರು ಹೆಗಲ ಮೇಲೆ ಹೊತ್ತು ತಂದಿದ್ದರು! ನಂತರ ’ಹುಟಾಂಗ್ ’ ಗಳೆಂಬ ವಠಾರಗಳಿಗೆ ಭೇಟಿಯಿತ್ತೆವು. ನಮ್ಮ ವಠಾರದ ಮನೆಗಳಂತೆಯೇ ಒಂದಕ್ಕೊಂದು ಅಂಟಿಕೊಂಡ ಮನೆಗಳಿವು. ಸಾವಿರಾರು ಬಡವರು ಇಲ್ಲಿ ವಾಸಿಸುತ್ತಾರೆ. ಒಂದು ಕಾಲದಲ್ಲಿ ಜನರೆಲ್ಲಾ ಈ ವಠಾರಗಳಲ್ಲೇ ವಾಸಿಸುತ್ತಿದ್ದರಂತೆ. ಆದರೆ ಈಗಿನ ಚೀನೀ ಆಡಳಿತದಲ್ಲಿ ಭೂಮಿ ಸರಕಾರದ ಸೊತ್ತು . ಆದ್ದರಿಂದ ಹುಟಾಂಗ್ ಗಳನ್ನು ನೆಲಸಮ ಮಾಡಿ ಸರಕಾರವೇ ಜನರಿಗೆ ಮನೆಗಳನ್ನು ಒದಗಿಸಿದ್ದರೂ ಪರಂಪರೆಯ ನೆನಪಾಗಿ ಕೆಲವನ್ನು ಉಳಿಸಿಕೊಂಡಿದ್ದಾರೆ. ಇಲ್ಲೂ ಸ್ವಚ್ಛತೆ ಎದ್ದು ಕಾಣುತ್ತಿತ್ತು. ಹಾಗೆಯೇ ೨೦೦೮ರ ಒಲಂಪಿಕ್ ’ಹಕ್ಕಿ ಗೂಡು’ ಎಂಬ ಕ್ರೀಡಾಗ್ರಾಮಕ್ಕೂ ಒಂದು ಸುತ್ತು ಹಾಕಿ ಬಂದೆವು.ಹಕ್ಕಿಗಳು ತಮ್ಮ ಲಾಲಾರಸ ಹಾಗೂ ಕಡ್ಡಿಗಳಿಂದ ನಿರ್ಮಿಸುವ ಹಕ್ಕಿ ಗೂಡು ಚೀನೀ ವೈದ್ಯಪದ್ಧತಿಯಲ್ಲಿ ಅನೇಕ ರೋಗಗಳಿಗೆ ಔಷಧಿ. ಅದರ ಆಕಾರದಲ್ಲೇ ನಿರ್ಮಿತವಾದ ಈ ಕ್ರೀಡಾಂಗಣ ಒಂದು ವಿಸ್ಮಯವೇ ಸರಿ. ನಮ್ಮ ಬಳ್ಳಾರಿಯ ಅದಿರಿನಲ್ಲೇ ಇದನ್ನು ನಿರ್ಮಿಸಿದ್ದಾರೆಂದು ಎಲ್ಲೋ ಕೇಳಿದ್ದ ನನಗೆ ಅದನ್ನು ನೋಡುವಾಗ ಹೆಮ್ಮೆ ಹಾಗೂ ಸಂಕಟವಾಯಿತು. ಮುಂದೆ ರಾಣಿಯ ಬೇಸಗೆ ಅರಮನೆಯೆಂಬ ಇನ್ನೊಂದು ವಿಸ್ಮಯವನ್ನುನೋಡಿದೆವು. ೧೭೪೯ರಲ್ಲಿ ಕಿನ್ ಲಾಂಗ್ ರಾಜನು ತನ್ನ ತಾಯಿಯ ೬೦ನೇ ಹುಟ್ಟುಹಬ್ಬದ ನೆನಪಿಗಾಗಿ ಕಟ್ಟಿಸಿದ ಅರಮನೆಯಿದು. ಇಲ್ಲಿರುವ ಮಣ್ಣನ್ನು ಅಗೆದು ೨ ಚದರಕಿ. ಮೀ ವಿಸ್ತೀರ್ಣದ ಸರೋವರವನ್ನು ನಿರ್ಮಿಸಿ, ಆ ಮಣ್ಣನ್ನು ಪಕ್ಕದಲ್ಲೇ ಗುಡ್ಡೆ ಹಾಕಿ ಪರ್ವತವೊಂದನ್ನು ಸೃಷ್ಟಿಸಿದನು. ಈ ಸರೋವರದ ಸುತ್ತ ೭೦೦ ಮೀ ಉದ್ದದ ಪಥವಿದೆ. ಇದು ಅತಿಉದ್ದದ ಮಾನವ ನಿರ್ಮಿತಕಾಲುದಾರಿಯೆಂದು ಗಿನ್ನೆಸ್ ದಾಖಲೆಯನ್ನೇ ನಿರ್ಮಿಸಿದೆ. ಈ ಸರೋವರದಲ್ಲಿರುವ ಅಮೃತಶಿಲೆಯ ಬೃಹತ್ ದೋಣಿ ಮನೋಹರವಾಗಿದೆ. ಅರಮನೆಯ ಉದ್ಯಾನವಂತೂ ಕಣ್ಣಿಗೆ ಹಬ್ಬವೇ ಸರಿ. ಬಹುಶ: ಅಸಾಧ್ಯವೆನಿಸುವ ಕಾರ್ಯಗಳನ್ನು ಸಾಧ್ಯವಾಗಿಸುವಲ್ಲಿ ಚೀನಾವನ್ನು ಮೀರಿಸುವುದು ಕಷ್ಟಸಾಧ್ಯ. ಮಾನವಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ರಂಗದಲ್ಲೂ ಮೊದಲಿಗರಾಗಿ ನಿಂತಿರುವ ಚೀನೀಯರಿಂದ ನಮ್ಮ ಸರಕಾರಗಳು ಕಲಿಯಬೇಕಾದ್ದು ಬಹಳಷ್ಟಿದೆ. ಅಲ್ಲಿನ ಜನರ ಸೌಜನ್ಯಶೀಲತೆ, ಪ್ರವಾಸಿಸ್ನೇಹೀ ಮನೋಭಾವ ಕೂಡಾ ಮೆಚ್ಚತಕ್ಕದ್ದೇ. ನಮ್ಮ ದೇಶದ ಭಿನ್ನತೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು ಪ್ರಜಾಪ್ರಭುತ್ವ ಮಾದರಿಯಲ್ಲಿ ನಾವೆಂದಾದರೂ ಅವರನ್ನು ಸರಿಗಟ್ಟುವುದು ಸಾಧ್ಯವೇ ಎಂಬ ಸಂಶಯ ಮಾತ್ರ ಪ್ರವಾಸದ ಕೊನೆಯಲ್ಲಿ ನನ್ನಲ್ಲುಳಿಯಿತು. ಉ: ಬೀಜಿಂಗ್ ಎಂಬ‌ ಬೆರಗು .... Submitted by nageshamysore on August 7, 2015 - 1:56am ವೇದಾ ಅವರೆ ಸೊಗಸಾದ ಬೀಜಿಂಗ್ ಪರಿಚಯ ಲೇಖನ. ಅಂದ ಹಾಗೆ ನಿಮ್ಮ ಚೀನಾ ಪ್ರವಾಸದಲ್ಲಿ(ಅದರಲ್ಲೂ ಶಾಂಘೈನಲ್ಲಿ) , ನೀವು ಯಾವ ಭಾರತೀಯ ರೆಸ್ಟೋರೆಂಟಿಗೂ ಭೇಟಿ ಕೊಡಲಿಲ್ಲವಾ? ಕೊಟ್ಟಿದ್ದರೆ ಅದರ 'ಶಾಕ್'ಅನುಭವವೂ ಚೆನ್ನಾಗಿ ಆಗುತ್ತಿತ್ತೇನೊ? ಹಾಗೆಯೆ ಭಾರತೀಯ ಸ್ಟೋರೊಂದಕ್ಕೆಭೇಟಿ ಕೊಟ್ತು- 'ಅಬ್ಬಬ್ಬಾ! ಐದು ಕೇಜಿ ಸೋನಾಮಸೂರಿ ಅಕ್ಕಿಗೆ 1250 ರೂಪಾಯಿ ಕೊಡಬೇಕಾ? ನಮ್ಮ ಊರೆ ವಾಸಿ!' ಎಂದು ಸ್ವಲ್ಪ ಸಮಾಧಾನ ಮಾಡಿಕೊಳ್ಳಬಹುದಿತ್ತೇನೊ ? :-) Submitted by VEDA ATHAVALE on August 7, 2015 - 5:27pm ಹ್ಹ‌ ಹ್ಹ‌ ಹ ..ಹ‌.. ಸರ್ ಹೌದು ನಾನು ಹೋಟೆಲ್ ಅನುಭವಗಳನ್ನು ಬರೆಯುವ‌ ಗೋಜಿಗೇ ಹೋಗಲಿಲ್ಲ‌. ಬರೆದರೆ ನೀವು ಹೇಳಿದಂತೆ ಅದೇ ಒಂದು ದೊಡ್ಡ‌ ಕತೆಯಾಗುತ್ತದೆ. ಇನ್ನು ಈ ದುಡ್ಡನ್ನು ರೂಪಾಯಿಗೆ ಪರಿವರ್ತಿಸಿ ಏನನ್ನೂ ಕೊಳ್ಳದೇ ಬಂದೆ. ಅಲ್ಲಿ ಏನು ಕೊಂಡರೂ ಒಂದು ಸೊನ್ನೆ ಸೇರಿಸಬೇಕು. ಹಾಗೂ ಒಂದು ಜಂಭದ‌ ಚೀಲ‌ ಕೊಂಡೆ . ಅಲ್ಲಿನ‌ ಲೆಕ್ಕ‌ 200 RMB. ನಮ್ಮ‌ ಲೆಕ್ಕದಲ್ಲಿ 2000 ರೂಪಾಯಿ. ಅಷ್ಟಕ್ಕೆ ಒಂದು ಸಣ್ಣ‌ ಚೀಲ‌!! ನಮ್ಮೂರಿಗೆ ಸರಿಸಾಟಿ ಯಾವುದೂ ಇಲ್ಲ‌ ಬಿಡಿ ...... Submitted by santhosha shastry on August 7, 2015 - 1:05pm ವೇದಾ ಅವರೇ, ಬಹಳ‌ ಸೊಗಸಾದ‌ ವಿವರಣೆ. ಧನ್ಯವಾದಗಳು. Submitted by kavinagaraj on August 7, 2015 - 9:34pm ನೋಡುವುದು, ತಿಳಿಯುವುದು ಬಹಳವಿದೆ. ನೋಡಿರುವ ನೀವೇ ಧನ್ಯರು. Submitted by VEDA ATHAVALE on August 8, 2015 - 3:57pm
"2017-09-21T05:10:48"
http://sampada.net/%E0%B2%AC%E0%B3%80%E0%B2%9C%E0%B2%BF%E0%B2%82%E0%B2%97%E0%B3%8D-%E0%B2%8E%E0%B2%82%E0%B2%AC%E2%80%8C-%E0%B2%AC%E0%B3%86%E0%B2%B0%E0%B2%97%E0%B3%81
ಅಲ್ಲಿ ಇಟ್ಟಿದ್ದ ಮೂಗುತಿ ಪಧ ಅರ್ಥ ? » Alli Ittidda Muguthi Padha Earth ? | Vokal™ ಅಲ್ಲಿ ಇಟ್ಟಿದ್ದ ಮೂಗುತಿ ಪಧ ಅರ್ಥ ? ...Alli ittidda muguthi padha earth ? ಮೂಗು ಮುಖದ ಬಾಹ್ಯ ಮಿಡ್ಲೈನ್ ​​ಪ್ರೊಜೆಕ್ಷನ್. ಮೂಗಿನ ಉದ್ದೇಶವು ವ್ಯಕ್ತಿಯು ಉಸಿರಾಡುವ ಗಾಳಿಯನ್ನು ಬೆಚ್ಚಗಾಗಿಸುವುದು, ಶುಚಿಗೊಳಿಸುವುದು ಮತ್ತು ತೇವಗೊಳಿಸುವುದು. ಇದಲ್ಲದೆ, ಇದು ವ್ಯಕ್ತಿಯನ್ನು ವಾಸನೆ ಮತ್ತು ರುಚಿಗೆ ಸಹಾಯ ಮಾಡುತ್ತದೆ. ಮೂಗುವನ್ನು ಎರಡು ಹಾದಿ ಮಾರ್ಗಗಳಾಗಿ ವಿಂಗಡಿಸಲಾಗಿದೆ. ಈ ಹಾದಿಗಳಿಗೆ ತೆರೆದುಕೊಳ್ಳುವುದು ಮೂಗಿನ ಹೊಳ್ಳೆಗಳು. ಮೂಗು ಮುಖದ ಬಾಹ್ಯ ಮಿಡ್ಲೈನ್ ​​ಪ್ರೊಜೆಕ್ಷನ್. ಮೂಗಿನ ಉದ್ದೇಶವು ವ್ಯಕ್ತಿಯು ಉಸಿರಾಡುವ ಗಾಳಿಯನ್ನು ಬೆಚ್ಚಗಾಗಿಸುವುದು, ಶುಚಿಗೊಳಿಸುವುದು ಮತ್ತು ತೇವಗೊಳಿಸುವುದು. ಇದಲ್ಲದೆ, ಇದು ವ್ಯಕ್ತಿಯನ್ನು ವಾಸನೆ ಮತ್ತು ರುಚಿಗೆ ಸಹಾಯ ಮಾಡುತ್ತದೆ. ಮೂಗುವನ್ನು ಎರಡು ಹಾದಿ ಮಾರ್ಗಗಳಾಗಿ ವಿಂಗಡಿಸಲಾಗಿದೆ. ಈ ಹಾದಿಗಳಿಗೆ ತೆರೆದುಕೊಳ್ಳುವುದು ಮೂಗಿನ ಹೊಳ್ಳೆಗಳು.Mugu Mukhada Bahya Midlain ​​projekshan Mugina Uddeshavu Vyakthiyu Usiraduva Galiyannu Bechchagagisuvudu Shuchigolisuvudu Maththu Tevagolisuvudu Idallade Idu Vyakthiyannu Vasane Maththu Ruchige Sahaya Maduththade Muguvannu Eradu Hadi Margagalagi Vingadisalagide Ee Hadigalige Teredukolluvudu Mugina Hollegalu ಶಬರಿ ಮಲೈ ಮಹಾದ್ವಾರದಲ್ಲಿ ಮಹಿಳೆಯರಿಗೆ ...ಅಲ್ಲಿ ಕೆಲಕಾಲ ಪಧ ಅರ್ಥ ? ...Shabari malai mahadvaradalli mahileyarige alli kelakala padha earth ? Oct 17, 2018 - ಇದರಿಂದಾಗಿ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಸಂಖ್ಯೆಯ ... ವಿವಿಧ ರಾಜ್ಯಗಳಿಂದ ಬಂದಿದ್ದ ಮಹಿಳೆಯರಿದ್ದ ಬಸ್‍ಗಳಿಗೆ ಪ್ರತಿಭಟನಾಕಾರರು ತಡೆಯೊಡ್ಡಿದಾಗ ಅಲ್ಲಿ ಕೆಲಕಾಲजवाब पढ़िये ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. Nadesidaga Avala Vishada Battalinolakke Melininda Muguthi Biddithanthe Adannu Tandu Shreenivasanige Koduththale Angadige Hindirugi Banda Srinivasa Dabbiyannu Tegedu Nodidare Alli Ittidda Muguthi Mayavagiththanthe Related Searches:Alli Ittidda Muguthi Padha Earth ?,
"2019-05-27T11:08:50"
https://getvokal.com/question-kannada-pe/2NPI8-%E0%B2%85%E0%B2%B2%E0%B3%8D%E0%B2%B2%E0%B2%BF-%E0%B2%87%E0%B2%9F%E0%B3%8D%E0%B2%9F%E0%B2%BF%E0%B2%A6%E0%B3%8D%E0%B2%A6-%E0%B2%AE%E0%B3%82%E0%B2%97%E0%B3%81%E0%B2%A4%E0%B2%BF-%E0%B2%AA%E0%B2%A7-%E0%B2%85%E0%B2%B0%E0%B3%8D%E0%B2%A5
ದಿನದ ಅಪರಾಧಗಳ ಪಕ್ಷಿನೋಟ 15ನೇ ಆಗಸ್ಟ್ 2016 | ಕೆ.ಜಿ.ಎಫ್ ಪೊಲೀಸ್ ← ದಿನದ ಅಪರಾಧಗಳ ಪಕ್ಷಿನೋಟ 14 ನೇ ಆಗಸ್ಟ್‌ 2016 ದಿನದ ಅಪರಾಧಗಳ ಪಕ್ಷಿನೋಟ 15ನೇ ಆಗಸ್ಟ್‌ 2016 ಸಂಜೆ → ದಿನದ ಅಪರಾಧಗಳ ಪಕ್ಷಿನೋಟ 15ನೇ ಆಗಸ್ಟ್ 2016 Posted on August 15, 2016 by policenewskgf ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:14.08.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 15.08.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ಬೇತಮಂಗಲ ಪೊಲೀಸ್ ಠಾಣೆ ಸರಹದ್ದು, ಕೆ.ಜಿ.ಎಫ್‌-ಕ್ಯಾಸಂಬಳ್ಳ ಮುಖ್ಯ ರಸ್ತೆ, ರಾಮಾಪುರ ಬಳಿ ನಡೆದಿರುತ್ತದೆ. ದಿನಾಂಕ: 11-08-2016 ರಂದು ರಾತ್ರಿ 09.40 ಗಂಟೆಯಲ್ಲಿ ದೂರುದಾರರಾದ ಶ್ರೀ ಮಂಜುನಾಥ ಬಿನ್ ಚಂದ್ರಯ್ಯಶೆಟ್ಟಿ, ವಾಸ: ಜಕ್ಕರಸನಕುಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ಇವರ ಮಕ್ಕಳಾದ ಚರಣ್ (23) ಮತ್ತು ಅನಿಲ್ (20) ಇವರುಗಳು ಕೆ.ಜಿ.ಎಫ್ ನಿಂದ ತನ್ನ ಊರಿಗೆ ಹೋಗಲು ದ್ವಿಚಕ್ರ ವಾಹನ ಹಿರೋ ಹೋಂಡ್ ಪ್ಯಾಷನ್ ಸಂಖ್ಯೆ: ಕೆಎ-08-ಎಲ್-2458 ರಲ್ಲಿ ಚರಣ್ ರವರು ಚಲಾಯಿಸಿಕೊಂಡು ಕೆ.ಜಿ.ಎಫ್ – ಕ್ಯಾಸಂಬಳ್ಳ ಮುಖ್ಯ ರಸ್ತೆ ರಾಮಾಪುರ ಬಳಿ ಹೋಗುತ್ತಿದ್ದಾಗ, ಟ್ರ್ಯಾಕ್ಟರ್ ಕೆಎ-08-2525 ಮತ್ತು ಅದರ ಟ್ರ್ಯಾಲಿ ನಂ.ಬಿ-2525ರ ಟ್ರಾಕ್ಟರ್ ಚಾಲಕನು ಟ್ರ್ಯಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರು ಕಡೆಯಿಂದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪ್ರಯುಕ್ತ ಚರಣ್ ಹಾಗೂ ಅನೀಲ್ ಇವರುಗಳಿಗೆ ರಕ್ತ ಗಾಯಗಳಾಗಿ, ಚರಣ್ ರವರಿಗೆ ವಿಕ್ಟೋರಿಯ ಆಸ್ಪತ್ರೆ ಹಾಗೂ ಅನೀಲ್ ರವರನ್ನು ಹಾಸ್ಮೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನವಜಾತ ಶಿಶುವನ್ನು ಬಿಸಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ ಗೋವಿಂದಪ್ಪ ಬಿನ್ ಉದ್ದಪ್ಪ, ವಯಸ್ಸು 34 ವರ್ಷ, ವಾಸ: ಕದಿರಿಗೌಡನಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ಇವರು ದಿನಾಂಕ. 14.08.2016 ರಂದು ಬೆಳಗ್ಗೆ 6.00 ಗಂಟೆ ಸಮಯದಲ್ಲಿ ತನ್ನ ಗ್ರಾಮದ ಹೊರಗಡೆ ಹೋಗಲು ಹೋಗುತ್ತಿದ್ದಾಗ ರಸ್ತೆಯ ಬದಿಯಲ್ಲಿ ಚರಂಡಿ ಕಾಲುವೆಯಲ್ಲಿ ಯಾವುದೊ ಮಗುವು ಅಳುವ ಶಬ್ದ ಕೇಳಿ ಅದರ ಹತ್ತಿರ ಹೋಗಿ ನೋಡಲಾಗಿ ಯಾವುದೊ ಆಗತಾನೆ ಜನಿಸಿದ ಗಂಡು ನವಜಾತ ಶಿಶುವೊಂದು ಬಿದ್ದಿದ್ದು, ಅದರ ಮೇಲೆ ಗಲೀಜು ಸಹ ಇದ್ದು ಯಾರೋ ಹೆಂಗಸು ಮಗುವಿನ ಜನನವನ್ನು ಮರೆಮಾಚುವ ಅಥವಾ ಬೇರೆ ಯಾವುದೋ ಕಾರಣಕ್ಕೆ ಕಾಲುವೆಗೆ ಎಸೆದು ಹೋಗಿರುತ್ತಾರೆಂತ ದೂರು. ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 14-08-2016 ರಂದು ಸಂಜೆ 04.40 ಗಂಟೆ ಸಮಯದಲ್ಲಿ ಠಾಣೆಗೆ ಬಂದ ದೂರವಾಣಿ ಮಾಹಿತಿಯ ಮೇರೆಗೆ ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ಜಿ.ಕೆ.ಮಧುಸೂದನ ಇವರು ತಮ್ಮ ಸಿಬ್ಬಂದಿಯೊಂದಿಗೆ ಸದರಿ ಠಾಣೆಯ ಸರಹದ್ದಿನಲ್ಲಿರುವ ಲೂರ್ದನಗರಕ್ಕೆ ಹೋಗಿ ನೋಡಲಾಗಿ ಒಂದು ಚಿಕ್ಕದಾದ ಗ್ಯಾಸ್ ಸಿಲಿಂಡರ್ ಹೊತ್ತಿ ಉರಿಯುತ್ತಿದ್ದು, ತಕ್ಷಣ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದು, ಮನೆಯ ಒಳಗೆ ಹೋಗಿ ನೋಡಲಾಗಿ ಕೊಠಡಿಯಲ್ಲಿ ಅಕ್ರಮವಾಗಿ ಗೃಹಬಳಕೆಗೆ ಬಳಸುವಂತಹ ಸಿಲಿಂಡರ್ ಗಳನ್ನು ಆಂಡ್ರಸನ್ ಪೇಟೆ ಲೂರ್ದನಗರ ವಾಸಿ ಲೀನಸ್ ಎಂಬುವವರು ರೀಫಿಲ್ಲಿಂಗ್ ಮಾಡಿ, ಮಾರಾಟ ಮಾಡುತ್ತಿರುದಾಗಿ ತಿಳಿದು ಬಂದಿದ್ದು, ಘಟನಾ ಸ್ಥಳದಿಂದ ಅಂಗಡಿಯ ಮಾಲೀಕ ಲೀನಸ್ ಪರಾರಿಯಾಗಿದ್ದು, ಸದರಿಯವರ ವಿರುದ್ಧ ಪಿ.ಎಸ್.ಐ. ರವರೇ ಸ್ವತಃ ಕೇಸು ದಾಖಲು ಮಾಡಿರುತ್ತಾರೆ. This entry was posted in Uncategorized. Bookmark the permalink. ← ದಿನದ ಅಪರಾಧಗಳ ಪಕ್ಷಿನೋಟ 14 ನೇ ಆಗಸ್ಟ್‌ 2016
"2016-12-09T03:53:40"
https://policenewskgf.wordpress.com/2016/08/15/%e0%b2%a6%e0%b2%bf%e0%b2%a8%e0%b2%a6-%e0%b2%85%e0%b2%aa%e0%b2%b0%e0%b2%be%e0%b2%a7%e0%b2%97%e0%b2%b3-%e0%b2%aa%e0%b2%95%e0%b3%8d%e0%b2%b7%e0%b2%bf%e0%b2%a8%e0%b3%8b%e0%b2%9f-15%e0%b2%a8%e0%b3%87-25/
ಇವುಗಳ ಕಲಿಯಿರಿ, ಸುಖವಾಗಿ ಬಾಳಿರಿ! | Yaga : Jaladhowti and Vastradhowti - Kannada Oneindia ಇವುಗಳ ಕಲಿಯಿರಿ, ಸುಖವಾಗಿ ಬಾಳಿರಿ! ಧೌತಿ ಶುದ್ಧಿಕ್ರಿಯೆಯಲ್ಲಿ ಹಲವಾರು ಪ್ರಕಾರಗಳಿವೆ. ಹೆಚ್ಚು ಪರಿಚಿತವಾಗಿರುವುದು ‘ಜಲಧೌತಿ’. ‘ಜಲಧೌತಿ’ ಎಂಬ ಮಹತ್ವದ ಶುದ್ಧಿಕ್ರಿಯೆಯನ್ನು ಬಹಳ ಕಡೆಗಳಲ್ಲಿ,(ಯೋಗ ತರಬೇತಿ ಕೇಂದ್ರಗಳಲ್ಲಿ), ಕಲಿಸುವುದೇ ಇಲ್ಲ. ಠಾಣಾದ ಹಠಯೋಗಿ ನಿಕಂ ಗುರೂಜಿಯವರ ‘ಅಂಬಿಕಾ ಯೋಗ ಕುಟೀರ’ದ ಶಾಖೆಗಳಲ್ಲಿ ಇದನ್ನು ಪ್ರಾರಂಭದಲ್ಲಿಯೇ ಕಡ್ಡಾಯವಾಗಿ ಕಲಿಸುತ್ತಾರೆ. ಇದು ಸುಲಭವಾಗಿದೆ, ಆದರೆ ಪ್ರಯತ್ನಿಸಿ ಕಲಿಯಬೇಕಾಗುತ್ತದೆ. ನಮಗೆ ತಿನ್ನುವುದು ಗೊತ್ತಿದೆ, ವಮನ ಮಾಡಿಕೊಳ್ಳಲು ಮನ ಒಪ್ಪುವುದಿಲ್ಲ. ಈ ಶುದ್ಧಿಕ್ರಿಯೆಯನ್ನು ಪ್ರತಿ ನಿತ್ಯ ಮಾಡುವ ಅವಶ್ಯಕತೆ ಇಲ್ಲ. ಎರಡು ವಾರಕ್ಕೊಮ್ಮೆ ಮಾಡಿದರೆ ಸಾಕು. ಸಿದ್ಧತೆ : ಬೆಳಗ್ಗೆ ಎದ್ದು 2-3 ಲೀಟರ್‌ ನೀರನ್ನು ಉಗುರುಬೆಚ್ಚಗೆ ಮಾಡಿ ಅದರಲ್ಲಿ ಮೂರು ಚಮಚೆ ಉಪ್ಪು ಬೆರೆಸಬೇಕು. ಕಾಗಾಸನದಲ್ಲಿ ಇಲ್ಲವೆ ಸುಖಾಸನದಲ್ಲಿ ಕುಳಿತು ನೀರು ಕಂಠದವರೆಗೆ ಬರುವ ತನಕ ಕುಡಿಯಬೇಕು. ನಂತರ ಬಾಗಿ ನಿಂತು ಎಡ ಕೈ ಎಡಮೊಳಕಾಲ ಮಂಡೆಯಮೇಲಿಟ್ಟು ಬಲಗೈಯ ಬೆರಳುಗಳನ್ನು(ತರ್ಜನೀಯ ಮತ್ತು ಮಧ್ಯ ಬೆರಳು) ಬಾಯಲ್ಲಿ ಹಾಕಿ ವಾಂತಿ ಮಾಡಲು ಪ್ರಯತ್ನಿಸಬೇಕು. ಬಹಳ ‘ಫೋರ್ಸ್‌’ ಮಾಡಬಾರದು. ಒಮ್ಮೊಮ್ಮೆ ನೀರು ಎದೆ ಸೇರಿ ತೊಂದರೆಯುಂಟಾಗುವ ಪ್ರಸಂಗ ಉಂಟಾಗಬಹುದು. ಇಂಥ ಕ್ರಿಯೆ ಮೊದಲ ಸಲ ಮಾಡುವಾಗ ಮಾರ್ಗದರ್ಶನ ಅವಶ್ಯಕತೆ ಇದೆ. ‘ಜಲಧೌತಿ’ಯನ್ನು ಕಲಿಸುವಾಗ ನಾನು ಒಂದು ಉಪಕಥೆಯನ್ನು ಹೇಳುತ್ತೇನೆ. ನಾನು ಹಿಂದೆ ನಿಯಮಿತವಾಗಿ ಉದಯ ಟಿ.ವಿ.ಯಲ್ಲಿ ಬೆಳಗ್ಗೆ ಬರುವ ಪರಿಚಯ ಕಾರ್ಯಕ್ರಮ ನೋಡುತ್ತಿದ್ದೆ. (ಈಗ ಅದು ನಿಂತಿದೆ.) ರಾಮಚಂದ್ರ ಮಲ್ಯ ಎಂಬವರ ಸಂದರ್ಶನದಿಂದ ನಾನು ಪ್ರಭಾವಿತನಾಗಿದ್ದೆ (1 ಫೆಬ್ರುವರಿ, 2002). ಅವರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿ. ಒಳ್ಳೆ ವಾಗ್ಮಿ, ಬಹುಶ್ರುತರು, ಪತಂಜಲಿಯ ಯೋಗಸೂತ್ರದ ಬಗ್ಗೆ ಚೆನ್ನಾಗಿ ಮಾತಾಡುವವರು. ಮನುಷ್ಯ ಸ್ವಭಾವತಃ ಜಿಪುಣ. ಪಡೆಯುವುದು ಸುಲಭ, ಕೊಡುವುದು ಕಷ್ಟದ ಕೆಲಸ ಎನ್ನುತ್ತ, ಸ್ವಾಮಿ ಚಿನ್ಮಯಾನಂದರು ಹೇಳುತ್ತಿದ್ದ ಒಂದು ಪ್ರಸಂಗವನ್ನು ಅವರು ಉದ್ಧರಿಸಿದ್ದರು. ಒಬ್ಬ ನೀರಲ್ಲಿ ಬಿದ್ದು ಮುಳುಗುತ್ತಿದ್ದ. ಈಜಲು ಬರುತ್ತಿರಲಿಲ್ಲ. ದಂಡೆಯಲ್ಲಿದ್ದ ಒಬ್ಬ ಅವನನ್ನು ಉಳಿಸಲು ‘ಕೈ ತಾ’ ಎಂದು ಕೂಗಿದ. ಎಂದೂ ಏನನ್ನೂ ಕೊಟ್ಟು ಗೊತ್ತಿಲ್ಲದ ಮನುಷ್ಯ ಹಾಗೆಯೇ ಮುಳುಗಿ ಎದ್ದು ‘ರಕ್ಷಿಸಿ’ ಎಂದ. ಹೊರಗಿದ್ದ ವ್ಯಕ್ತಿ ಮತ್ತೆ ‘ತಾ’ ಎಂದರೂ ಅವನು ಕೈ ನೀಡದಿರಲು, ದಂಡೆಯಲ್ಲಿದ್ದವ, ‘ಇದು ತೊಗೊ’ ಎಂದು ತನ್ನ ಕೈ ಚಾಚಿದ್ದ. ಸದಾ ತೊಗೊಂಡು ಗೊತ್ತಿದ್ದ ಮುಳುಗುವ ಮನುಷ್ಯ ಅವನ ಕೈ ಹಿಡಿದು ಬದುಕಿದನಂತೆ. ಹಾಗೆಯೇ ಕುಡಿದ ನೀರನ್ನು ಹೊರಗೆ ಹಾಕಲು ಕಲಿಸಬೇಕಾಗುತ್ತದೆ. ‘ಒಂದು ಲೀಟರ್‌ ನೀರು ಕುಡಿದೂ ಒಂದು ಹನಿ ಕೂಡ ಹೊರಗೆ ಹಾಕಲು ಸಾಧ್ಯವಾಗದವರೂ ಇದ್ದಾರೆ’ ಎಂದು ಪೀಠಿಕೆ ಹಾಕಿ, ‘ನೀರು ಕುಡಿಯುವುದನ್ನು ಕಲಿಸಬೇಕಾಗಿಲ್ಲ, ಆದರೆ ವಮನ ಮಾಡುವುದನ್ನು ಕಲಿಸಬೇಕಾಗುತ್ತದೆ’ ಎಂದು ಹೇಳಿ ಜಲನೇತಿ ಕಲಿಸುವ ಪರಿಪಾಠ ನನ್ನದು. ಈ ಸಂದರ್ಭದಲ್ಲಿ ಇನ್ನೊಂದು ಘಟನೆ ನೆನಪಾಗುತ್ತದೆ. ಮೊದಲ ಸಲ ನಿಸರ್ಗೋಪಚಾರ ತಜ್ಞ ಡಾ। ಪಿ.ಕೆ ಬೋಳಾರ ಅವರನ್ನು ಭೇಟಿಯಾದ ಸಂದರ್ಭ. ನನ್ನ ವಿದ್ಯಾರ್ಥಿ ಮಿತ್ರ ವಸಂತ ಕಿಣಿಯವರು ನನಗೆ ಡಾ। ಪದ್ಮನಾಭ ಬೋಳಾರರ ಬಗ್ಗೆ ಹೇಳಿದ್ದರು. ಆ ದಿನಗಳಲ್ಲಿ ನನ್ನ ಅರ್ಧಾಂಗಿಗೆ ಎದೆಯಲ್ಲಿ ಉರಿತದ ಬಾಧೆ(ಎಸಿಡಿಟಿ)ಇತ್ತು. ಅನೇಕ ವಿಧದ ಉಪಚಾರವಾದರೂ ಉಪಶಮನ ದೊರೆತಿರಲಿಲ್ಲ. ಡಾ। ಬೋಳಾರರು ಬೆಳಗ್ಗೆ ಒಂದು ಕಪ್‌ ಬೂದು ಕುಂಬಳಕಾಯಿ (ಸಂಡಿಗೆಯ ಕುಂಬಳ) ರಸವನ್ನು ಒಂದು ಚಮಚೆ ಮಧುವಿನೊಂದಿಗೆ ಎರಡು ವಾರ ಸೇವಿಸಲು ಶಿಫಾರಸು ಮಾಡಿದ್ದರು. ಅದರಿಂದ ಮಡದಿಗೆ ಉಪಶಮನ ದೊರೆತಿತ್ತು. ನಾನು ಈ ವಿಷಯ ನಮ್ಮ ಯೋಗ ಶಿಕ್ಷಕರಾಗಿದ್ದ ಹಠಯೋಗಿ ನಿಕಂ ಗುರೂಜಿಯವರಿಗೆ ಹೇಳಿದ್ದೆ. ಅವರು ನಗುತ್ತ ಎಂದಿದ್ದರು, ‘‘ಕುಂಬಳಕಾಯಿಗೆ ಹಣ ವೆಚ್ಚ ಮಾಡುವುದೇತಕ್ಕೆ? ನಾವು ಯೋಗದಲ್ಲಿ ಪುಕ್ಕಟೆಯಾಗಿ ಗುಣಪಡಿಸುತ್ತೇವೆ.’’ ಎಂದು. ಅದೇನೆಂದು ಕೇಳಿದಾಗ ಅವರು ನಮಗೆ ಕಲಿಸಿದ ಶುದ್ಧಿಕ್ರಿಯೆಯಲ್ಲಿ ಒಂದಾದ ‘ಜಲಧೌತಿ’ಯನ್ನು ನೆನಪಿಸಿ, ‘‘ತಪ್ಪದೇ 3-4 ದಿನ ಜಲಧೌತಿ ಮಾಡಿದರೆ ಎಸಿಡಿಟಿ ಹೊರಟು ಹೋಗುತ್ತದೆ’’ ಎಂದಿದ್ದರು. ನಾನು ನಿಯಮಿತವಾಗಿ ತಿಂಗಳಲ್ಲಿ ಎರಡು ಸಲ ಜಲಧೌತಿ ಮಾಡುತ್ತಿದ್ದೆ. ಒಮ್ಮೆ ಅದರ ಮಹತ್ವ ನನಗೆ ತಿಳಿಯಿತು, ಅನುಭವಕ್ಕೆ ಬಂತು. ಯಾವುದೋ ಮದುವೆಯ ಪಾರ್ಟಿಯಲ್ಲಿ ನನಗೆ ಊಟದ ನಂತರ ವಿಪರೀತ ತಲೆಸಿಡಿತ (ಗಿಡಿನೆಸ್‌), ಜೊತೆಗೆ ಮೈ ಬೆವೆಯಲು ಪ್ರಾರಂಭವಾಯ್ತು. ಆಹಾರದಲ್ಲಿ ವಿಷದಂತಹ ಪದಾರ್ಥ ಮಿಶ್ರಿತವಾಗಿರಬಹುದು ಎಂಬ ಸಂಶಯ ನನಗೆ ಬಂತು. ಮನೆಗೆ ಬಂದವನೇ ಮೂರು ಲೀಟರ್‌ ನೀರು ಬೆಚ್ಚಗೆ ಮಾಡಿ, ಸ್ವಲ್ಪ ಉಪ್ಪು ಸೇರಿಸಿ, ಕುಡಿದು ಬಿಟ್ಟೆ. ಬಚ್ಚಲಿಗೆ ಹೋಗಿ ಜಲಧೌತಿ ಪ್ರಕ್ರಿಯೆ ಪ್ರಾರಂಭಿಸಿದೆ. ನೀರಂತು ಹೊರಬಂತು, ಜೊತೆಗೆ ನಾನು ಸೇವಿಸಿದ ಆಹಾರವೆಲ್ಲ ಹೊರಬಿದ್ದಿತು. ಮರುದಿನ ನನಗೆ ಬಾಧೆಯಿಂದ ಮುಕ್ತಿ ದೊರೆತಿತ್ತು. (ಮುಂಜಾನೆ ಹೊಟ್ಟೇ ಖಾಲಿ ಇದ್ದಾಗ ನೀರುಕುಡಿದು ವಾಂತಿ ಮಾಡಿದರೆ ಅದಕ್ಕೆ ‘ಕುಂಜಾಲಧೌತಿ’ ಎನ್ನುತ್ತಾರೆ, ಊಟವಾದ ಮೇಲೆ ಮಾಡುವ ಈ ಕ್ರಿಯೆಗೆ ‘ವ್ಯಾಘ್ರಧೌತಿ’ ಎನ್ನುತ್ತಾರೆ ಎಂದು ಕೆಲ ಸಂಸ್ಕೃತ ಗ್ರಂಥಗಳನ್ನು ಓದಿದಾಗ ತಿಳಿಯಿತು.)
"2019-06-16T18:14:39"
https://kannada.oneindia.com/column/gv/2006/281006jalaneti5.html
ಐಸಿಸ್‌: Latest News, Photos, Videos on ಐಸಿಸ್‌ | kannada.asianetnews.com India6, Jan 2020, 10:32 AM
"2020-05-25T18:19:12"
https://kannada.asianetnews.com/topic/%E0%B2%90%E0%B2%B8%E0%B2%BF%E0%B2%B8%E0%B3%8D%E2%80%8C
ಅಗ್ನಿಪ್ರಕಾಶ (2012) | ಉಚಿತ ಡೌನ್ಲೋಡ್ ಚಲನಚಿತ್ರ 1 ಕೊಂಡಿ 2012 , 2013 ಪೂರ್ಣ ಎಚ್ಡಿ - MovieDownload.Pro ಅಗ್ನಿಪ್ರಕಾಶ (2012) – ಏಪ್ರಿಲ್ 23, 2012ರಲ್ಲಿ ದಿನಾಂಕ: ನಾಟಕ ಅಗ್ನಿಪ್ರಕಾಶ (2012) ಡೌನ್ಲೋಡ್ rapidshare, mediafire, ಅಗ್ನಿಪ್ರಕಾಶ (2012) ಟೊರೆಂಟ್ ಡೌನ್ಲೋಡ್ , ಅಗ್ನಿಪ್ರಕಾಶ (2012) ಉಪಶೀರ್ಷಿಕೆ ಡೌನ್ಲೋಡ್. ಅಗ್ನಿಪ್ರಕಾಶ (2012) DVDRip x264-HANDJOB 1hr 36mn | DVDRip | mkv | 720 X 480 | x264 @ 1819 Kbps | AC3 @ 384 Kbps | 1.52 ಜಿಬಿ ಡೌನ್ಲೋಡ್ ಅಗ್ನಿಪ್ರಕಾಶ (2012) ಕೊಂಡಿಗಳು ಮೂಲಕ http://extabit.com/file/27aurs23apmy8/ http://extabit.com/file/27aurs23apa9s/ http://extabit.com/file/27aurs23ap0u8/ http://extabit.com/file/27aurs23bbeu8/ HTTP://rapidgator.net/file/6995808/Firelight.2012.DVDRip.x264-HANDJOB.part1.rar.html HTTP://rapidgator.net/file/6995887/Firelight.2012.DVDRip.x264-HANDJOB.part2.rar.html HTTP://rapidgator.net/file/6995592/Firelight.2012.DVDRip.x264-HANDJOB.part3.rar.html HTTP://rapidgator.net/file/6995573/Firelight.2012.DVDRip.x264-HANDJOB.part4.rar.html Download Firelight (2012) ಏಕ ಲಿಂಕ್ : HTTP://netload.in/dateij8COJ5KyHg.htm MovieDownload.Pro provides Firelight (2012) mediafire ,rapidshare ಸರ್ವರ್. Here you can get all the latest Firelight (2012) ಉನ್ನತ ಗುಣಮಟ್ಟ , ಸಣ್ಣ ಗಾತ್ರದ , ಮತ್ತು . You can download Firelight (2012) rapidshare, ಅಗ್ನಿಪ್ರಕಾಶ (2012) netload, ಅಗ್ನಿಪ್ರಕಾಶ (2012) ಟೊರೆಂಟ್ ಡೌನ್ಲೋಡ್. Download Firelight (2012) .............................................................................................................................................................................................................. ಗೂಗಲ್ ಫಲಿತಾಂಶಗಳು: ಅಗ್ನಿಪ್ರಕಾಶ (2012) .............................................................................................................................................................................................................. ಈ ಪೋಸ್ಟ್ ಆಗಿತ್ತು 7788 ರೇಟಿಂಗ್ ಐಸ್ ವಯಸ್ಸು 4 (2012) - 143,536 ದೃಷ್ಟಿಕೋನಗಳುಐರನ್ ಮ್ಯಾನ್ 3 (2013) - 82,714 ದೃಷ್ಟಿಕೋನಗಳುಡಿಕ್ಟೇಟರ್ (2012) - 81,971 ದೃಷ್ಟಿಕೋನಗಳುಡಿಕ್ಟೇಟರ್ (2012) Xvid - 62,966 ದೃಷ್ಟಿಕೋನಗಳುಅವೆಂಜರ್ಸ್ (2012) 720ಪುಟ - 61,084 ದೃಷ್ಟಿಕೋನಗಳುಸ್ಪೈಡರ್ ಮ್ಯಾನ್-ಅಮೇಜಿಂಗ್ (2012) - 57,115 ದೃಷ್ಟಿಕೋನಗಳುಹೊಬ್ಬಿಟ್: ಒಂದು ಅನಿರೀಕ್ಷಿತ ಜರ್ನಿ (2012) - 46,023 ದೃಷ್ಟಿಕೋನಗಳುಡಿಕ್ಟೇಟರ್ (2012) 720ಪುಟ - 33,772 ದೃಷ್ಟಿಕೋನಗಳುಅವೆಂಜರ್ಸ್ (2012) - 31,740 ದೃಷ್ಟಿಕೋನಗಳುನೋಂದಣಿ - 31,471 ದೃಷ್ಟಿಕೋನಗಳು
"2013-05-18T15:26:03"
http://moviedownload.pro/2012/04/firelight-2012/?lang=kn
ಸರ್ಜ್ಲಲನೆ | Prajavani ಸರ್ಜ್ಲಲನೆ ಪ್ರಜಾವಾಣಿ ವಾರ್ತೆ Updated: 18 ಅಕ್ಟೋಬರ್ 2011, 01:00 IST ಮಾಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಹಕರನ್ನು ಸೆಳೆಯಲು ಜಾಹೀರಾತು ಫಲಕಗಳು ಹೇಗಿರಬೇಕು, ಎ್ಲ್ಲಲಿ ಅಳವಡಿಸಬೇಕು ಮುಂತಾದವುಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದೆ ದೆಹಲಿ ಮೂಲದ ಸರ್ಜ್ ಮೀಡಿಯಾ. ಅದು ತನ್ನ `ಡ್ರೇಪಿಂಗ್ ದಿ ಸಿಟಿ~ ಸೇವೆಯನ್ನು ಈಗ ಬೆಂಗಳೂರಿಗೂ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ರಂಜನೀಯ ಫ್ಯಾಷನ್ ಶೊ ಏರ್ಪಡಿಸಿತ್ತು. `ಮಿಸ್ ಕರ್ನಾಟಕ~ ಶ್ವೇತಾ, `ನಮ್ಮೂರ ಯುವರಾಣಿ~ ಖ್ಯಾತಿಯ ರಕ್ಷಾ ಹೊಳ್ಳ ಮತ್ತಿತರ ರೂಪದರ್ಶಿಗಳು ಆಕರ್ಷಕ ದಿರಿಸು ಧರಿಸಿ ರ‌್ಯಾಂಪ್ ಮೇಲೆ ಮಿಂಚು ಹರಿಸಿದರು. '); $('#div-gpt-ad-54017-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-54017'); }); googletag.cmd.push(function() { googletag.display('gpt-text-700x20-ad2-54017'); }); },300); var x1 = $('#node-54017 .field-name-body .field-items div.field-item > p'); if(x1 != null && x1.length != 0) { $('#node-54017 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-54017').addClass('inartprocessed'); } else $('#in-article-54017').hide(); } else { _taboola.push({article:'auto', url:'https://www.prajavani.net/article/ಸರ್ಜ್ಲಲನೆ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-54017', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-54017'); }); googletag.cmd.push(function() { googletag.display('gpt-text-300x20-ad2-54017'); }); // Remove current Outbrain //$('#dk-art-outbrain-54017').remove(); //ad before trending $('#mob_rhs1_54017').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-54017 .field-name-body .field-items div.field-item > p'); if(x1 != null && x1.length != 0) { $('#node-54017 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-54017 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-54017'); }); } else { $('#in-article-mob-54017').hide(); $('#in-article-mob-3rd-54017').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-54017','#in-article-719373','#in-article-719260','#in-article-719015','#in-article-718751']; var twids = ['#twblock_54017','#twblock_719373','#twblock_719260','#twblock_719015','#twblock_718751']; var twdataids = ['#twdatablk_54017','#twdatablk_719373','#twdatablk_719260','#twdatablk_719015','#twdatablk_718751']; var obURLs = ['https://www.prajavani.net/article/ಸರ್ಜ್ಲಲನೆ','https://www.prajavani.net/metro/hayidoni-719373.html','https://www.prajavani.net/metro/hayidoni-self-pity-719260.html','https://www.prajavani.net/metro/hayidoni-story-on-love-719015.html','https://www.prajavani.net/metro/hayidoni-718751.html']; var vuukleIds = ['#vuukle-comments-54017','#vuukle-comments-719373','#vuukle-comments-719260','#vuukle-comments-719015','#vuukle-comments-718751']; // var nids = [54017,719373,719260,719015,718751]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-06-02T21:57:41"
https://www.prajavani.net/article/%E0%B2%B8%E0%B2%B0%E0%B3%8D%E0%B2%9C%E0%B3%8D%E0%B2%B2%E0%B2%B2%E0%B2%A8%E0%B3%86
ಇಸ್ತಾಂಬುಲ್‌ನಲ್ಲಿ ಟ್ಯಾಕ್ಸಿ, ಮಿನಿಬಸ್ ಮತ್ತು ಮಿನಿ ಬಸ್‌ಗಳು ಸೋಂಕುರಹಿತವಾಗಿವೆ | RayHaber | raillynews ಮುಖಪುಟಟರ್ಕಿಮರ್ಮರ ಪ್ರದೇಶ34 ಇಸ್ತಾಂಬುಲ್ಇಸ್ತಾಂಬುಲ್‌ನಲ್ಲಿ ಟ್ಯಾಕ್ಸಿ, ಮಿನಿಬಸ್ ಮತ್ತು ಮಿನಿ ಬಸ್‌ಗಳು ಸೋಂಕುರಹಿತವಾಗಿವೆ ಇಸ್ತಾಂಬುಲ್‌ನಲ್ಲಿ ಟ್ಯಾಕ್ಸಿ, ಮಿನಿಬಸ್ ಮತ್ತು ಮಿನಿ ಬಸ್‌ಗಳು ಸೋಂಕುರಹಿತವಾಗಿವೆ 23 / 03 / 2020 34 ಇಸ್ತಾಂಬುಲ್, ಸಾಮಾನ್ಯ, HIGHWAY, ಟೈರ್ ವ್ಹೀಲ್ ಸಿಸ್ಟಮ್ಸ್, HEADLINE, ಮರ್ಮರ ಪ್ರದೇಶ, ಟರ್ಕಿ ಟ್ಯಾಕ್ಸಿ ಮಿನಿ ಬಸ್‌ಗಳು ಮತ್ತು ಡಾಲ್ಮಸ್‌ಗಳು ಇಸ್ತಾಂಬುಲ್‌ನಲ್ಲಿ ಸೋಂಕುರಹಿತವಾಗಿವೆ ಅಧ್ಯಕ್ಷ ಎಕ್ರೆಮ್ am ಮಾಮೊಸ್ಲು ಘೋಷಿಸಿದ 100 ಹೊಸ ಸೋಂಕುಗಳೆತ ಕೇಂದ್ರಗಳಲ್ಲಿ 46 ಬಿಬಿ ರಚಿಸಿದೆ. ಇಂದು, 46 ನಿಲ್ದಾಣಗಳಲ್ಲಿ ಮಧ್ಯಾಹ್ನ ಸೇವೆ ಪ್ರಾರಂಭವಾಗುತ್ತದೆ; ಮಿನಿ ಬಸ್‌ಗಳು, ಟ್ಯಾಕ್ಸಿಗಳು ಮತ್ತು ಮಿನಿ ಬಸ್‌ಗಳಿಗೆ ಸೋಂಕುಗಳೆತ ಕೆಲಸ ಪ್ರಾರಂಭವಾಗುತ್ತದೆ. ಈ ವಾರ ನಿಲ್ದಾಣಗಳ ಸಂಖ್ಯೆಯನ್ನು 100 ಕ್ಕೆ ಹೆಚ್ಚಿಸಲಾಗುವುದು. ಇಸ್ತಾಂಬುಲ್ನಲ್ಲಿ ಕರೋನವೈರಸ್ ವಿರುದ್ಧದ ಹೋರಾಟವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಸುತ್ತಿರುವ ಇಸ್ತಾಂಬುಲ್ ಮೆಟ್ರೋಪಾಲಿಟನ್ ಮುನ್ಸಿಪಾಲಿಟಿ (ಐಎಂಎಂ); ಸೇವಾ ಕಟ್ಟಡಗಳು, ಪೂಜಾ ಸ್ಥಳಗಳು, ಚೌಕಗಳು, ಮೆಟ್ರೋ, ಮೆಟ್ರೊಬಸ್, ಬಸ್ಸುಗಳು ಮತ್ತು ದೋಣಿಗಳ ನಂತರ, ಇದು ಇತರ ಸಾರ್ವಜನಿಕ ಸಾರಿಗೆ ವಾಹನಗಳೊಂದಿಗೆ ಸೋಂಕುಗಳೆತ ಚಟುವಟಿಕೆಗಳನ್ನು ಮುಂದುವರೆಸಿದೆ. "ಬಿಬಿ ಅಧ್ಯಕ್ಷ ಎಕ್ರೆಮ್ ಅಮಾಮೋಲು", "ನಾವು ಇಸ್ತಾಂಬುಲ್ನಲ್ಲಿ ಸೋಂಕುರಹಿತವಾದ ಒಂದು ಸಾರ್ವಜನಿಕ ಸಾರಿಗೆ ವಾಹನವನ್ನು ಬಿಡುವುದಿಲ್ಲ. ನಾವು ನಮ್ಮ ಎಲ್ಲ ಚಾಲಕರನ್ನು ನಮ್ಮ ನಿಲ್ದಾಣಗಳಿಗೆ ಆಹ್ವಾನಿಸುತ್ತೇವೆ. ”ಅವರು ಮೊಬೈಲ್ ಸೋಂಕುಗಳೆತ ಕೇಂದ್ರವನ್ನು ಸ್ಥಾಪಿಸಲು ಸೂಚನೆ ನೀಡಿದರು. ಐಎಂಎಂ ಆರೋಗ್ಯ ಮತ್ತು ಸಾರಿಗೆ ಇಲಾಖೆಗಳು ಕೈಗೊಂಡ ಕಾರ್ಯದ ವ್ಯಾಪ್ತಿಯಲ್ಲಿ, 15 ಮೊಬೈಲ್ ಮತ್ತು ಸ್ಥಿರ ಸೋಂಕುಗಳೆತ ಕೇಂದ್ರಗಳು ಮಧ್ಯಾಹ್ನ 00:46 ಗಂಟೆಗೆ ಸೇವೆಯಲ್ಲಿವೆ. ಹೀಗಾಗಿ, ಇಸ್ತಾಂಬುಲ್‌ನಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಒದಗಿಸುವ ಮಿನಿ ಬಸ್‌ಗಳು, ಟ್ಯಾಕ್ಸಿ ಮತ್ತು ಟ್ಯಾಕ್ಸಿ ತುಂಬಿದ ವಾಹನಗಳನ್ನು ಕರೋನವೈರಸ್ ವಿರುದ್ಧ ಸೋಂಕುರಹಿತವಾಗಿಸಲು ಪ್ರಾರಂಭಿಸಲಾಗುತ್ತದೆ. ಇಸ್ತಾಂಬುಲ್, ಎಬಿಬಿ ಮತ್ತು ಟಾಪ್‌ಕಾಪ್, ಐರಿನೆವ್ಲರ್, ಮಿನಿಬಸ್‌ಗಳಿಗಾಗಿ ಎಸೆನ್ಲರ್ ಒಟೊಗರ್, ಕಾರ್‌ ವಾಷರ್‌ಗಳು ಮತ್ತು ಆಟೋ ಕೇಶ ವಿನ್ಯಾಸಕಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ, Kadıköy ಮುಖ್ಯ ಮಿನಿಬಸ್ ನಿಲ್ದಾಣಗಳು ಪೆಂಡಿಕ್ ಮುಖ್ಯ ಮಿನಿಬಸ್ ನಿಲ್ದಾಣಗಳಲ್ಲಿ ತಾಣಗಳನ್ನು ಸೃಷ್ಟಿಸಿದವು. ಮೊಬೈಲ್ ಸ್ಟೇಷನ್‌ಗಳ ಸಂಖ್ಯೆ ಈ ವಾರ 100 ಕ್ಕೆ ಪೂರ್ಣಗೊಳ್ಳಲಿದೆ. ಎಲ್ಲಾ 25 ಸಾವಿರ ಮಿನಿ ಬಸ್‌ಗಳು, ಟ್ಯಾಕ್ಸಿಗಳು ಮತ್ತು ಮಿನಿ ಬಸ್‌ಗಳು ಅಲ್ಪಾವಧಿಯಲ್ಲಿಯೇ ಸೋಂಕುರಹಿತವಾಗುತ್ತವೆ ಮತ್ತು ಇಸ್ತಾಂಬುಲ್‌ಗೆ ಆರೋಗ್ಯಕರ ವಾತಾವರಣದಲ್ಲಿ ಸೇವೆ ಸಲ್ಲಿಸುತ್ತವೆ. ಕೆಲವು ನಿಮಿಷಗಳ ಕೆಲಸವು ಚಾಲಕ ಮತ್ತು ಪ್ರಯಾಣಿಕರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಸೋಂಕುರಹಿತ ವಾಹನಗಳನ್ನು “ಇಸ್ತಾಂಬುಲ್ ಮಹಾನಗರ ಪಾಲಿಕೆ ಸಾರಿಗೆ ಇಲಾಖೆಯಿಂದ ಸೋಂಕುರಹಿತ” ಎಂದು ಹೇಳುವ ಸ್ಟಿಕ್ಕರ್‌ನೊಂದಿಗೆ ಅಂಟಿಸಲಾಗುತ್ತದೆ. ಸೋಂಕುನಿವಾರಕ ಉತ್ಪನ್ನಗಳನ್ನು ಐಎಂಎಂ ಆರೋಗ್ಯ ಇಲಾಖೆಯಿಂದ ಅನುಮೋದಿಸಲಾಗಿದೆ ಮತ್ತು ಆಸ್ಪತ್ರೆಗಳ ತೀವ್ರ ನಿಗಾದಲ್ಲಿ ಬಳಸಲಾಗುತ್ತದೆ. ಈ ಉತ್ಪನ್ನಗಳು ಅಪ್ಲಿಕೇಶನ್‌ನ ನಂತರ ವಾಹನಗಳನ್ನು ದೀರ್ಘಕಾಲದವರೆಗೆ ಗಾಳಿ ಬೀಸುವ ಅಗತ್ಯವಿಲ್ಲ ಮತ್ತು 1 ತಿಂಗಳವರೆಗೆ ಸೋಂಕುನಿವಾರಕವನ್ನು ಒದಗಿಸುತ್ತದೆ. ಡಿಎಚ್‌ಎಂİ ಮಿಲಾಸ್ ಅನ್ನು ಪರಿವರ್ತಿಸುವ ವೇಗದ ಟ್ಯಾಕ್ಸಿ - ಬೋಡ್ರಮ್ ವಿಮಾನ ನಿಲ್ದಾಣ ಟ್ಯಾಕ್ಸಿವೇ ಅನ್ನು ರನ್‌ವೇ ಪಿ ಮಿನಿಬಸ್ ಇಸ್ತಾಂಬುಲ್ನಲ್ಲಿ ನಿರ್ಗಮಿಸುತ್ತದೆ, 20 ಸಾವಿರ ಜನರು 'ಹವರೇ' ಬರುತ್ತದೆ ಸಾರ್ವಜನಿಕ ಸಾರಿಗೆಯಲ್ಲಿ ಇಸ್ತಾಂಬುಲ್ನಲ್ಲಿ ಮಿನಿಬಸ್ ಟ್ರ್ಯಾಕಿಂಗ್ ಸಿಸ್ಟಮ್ ಟ್ರಾನ್ಸ್ಫರ್ ವಾಣಿಜ್ಯ ಟ್ಯಾಕ್ಸಿ ಮತ್ತು ಸೇವಾ ವಾಹನಗಳು ಸೋಂಕುರಹಿತವಾಗಿವೆ ಮೆರ್ಸಿನ್ ಲೈಟ್ ರೈಲ್ ಸಿಸ್ಟಮ್ ಯೋಜನೆಯ ವ್ಯಾಪ್ತಿಯೊಳಗೆ, ಮಿನಿಬಸ್ಗಳು ಈ ಹಕ್ಕಿನಲ್ಲೇ ಇವೆ ಸ್ಯಾಮ್ಸನ್ನಲ್ಲಿರುವ ಮಿನಿಬಸ್ಗಳು ಒಎಂಯುಗೆ ಹೋಗುವುದಿಲ್ಲ BursaRay ಮಾರ್ಗದಲ್ಲಿ ತೆಗೆದುಹಾಕಲಾದ ಮಿನಿಬಸ್ಗಳು ನಿರ್ಮಲೀಕರಣ ಸ್ಟೀಮ್ ಶಿಪ್ ಅಂಕಾರಾದಲ್ಲಿ ಬರುವ ಕೊರೊನಾವೈರಸ್‌ಗೆ ಹೊಸ ಕ್ರಮಗಳು
"2020-04-03T02:34:56"
https://kn.rayhaber.com/2020/03/%E0%B2%9F%E0%B3%8D%E0%B2%AF%E0%B2%BE%E0%B2%95%E0%B3%8D%E0%B2%B8%E0%B2%BF-%E0%B2%AE%E0%B2%BF%E0%B2%A8%E0%B2%BF-%E0%B2%AC%E0%B2%B8%E0%B3%8D%E2%80%8C%E0%B2%97%E0%B2%B3%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A1%E0%B2%BE%E0%B2%B2%E0%B3%8D%E0%B2%AE%E0%B2%B8%E0%B3%8D%E2%80%8C%E0%B2%97%E0%B2%B3%E0%B3%81-%E0%B2%87%E0%B2%B8%E0%B3%8D%E0%B2%A4%E0%B2%BE%E0%B2%82%E0%B2%AC%E0%B3%81%E0%B2%B2%E0%B3%8D%E2%80%8C%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B8%E0%B3%8B%E0%B2%82%E0%B2%95%E0%B3%81%E0%B2%B0%E0%B2%B9%E0%B2%BF%E0%B2%A4%E0%B2%B5%E0%B2%BE%E0%B2%97%E0%B2%BF%E0%B2%B5%E0%B3%86/
ಶೆಡ್ ನಲ್ಲಿ ಮೇಕೆಯನ್ನು (ಆಡು) ಸಾಕಬೇಕೆಂದಿರುವವರು ಈ ವೀಡಿಯೋ ನೋಡಿ !!! - BP 9 News | Karnataka ಶೆಡ್ ನಲ್ಲಿ ಮೇಕೆಯನ್ನು (ಆಡು) ಸಾಕಬೇಕೆಂದಿರುವವರು ಈ ವೀಡಿಯೋ ನೋಡಿ !!! BP9 News Bureau April 29, 2018 ಶೆಡ್ ನಲ್ಲಿ ಮೇಕೆಯನ್ನು (ಆಡು) ಸಾಕಬೇಕೆಂದಿರುವವರು ಈ ವೀಡಿಯೋ ನೋಡಿ !!!2018-04-29T15:48:42+00:00 ಕೃಷಿ No Comment ಕೃಷಿ: ಯಾರಾದರೂ ಹೈನುಗಾರಿಕೆಯನ್ನು ಮಾಡಬೇಕು, ಮೇಕೆ ಅಥವಾ ಆಡನ್ನು ಸಾಕಬೇಕು ಎಂದಿದ್ದರೆ ತಪ್ಪದೇ ಈ ವೀಡಿಯೋವನ್ನ ಸಂಪೂರ್ಣ ನೋಡಿದರೆ ನಿಮಗೆ ಮೇಕೆ ಸಾಕಾಣಿಕೆಯ ಸಂಪೂರ್ಣ ಮಾಹಿತಿ ಸಿಗುತ್ತದೆ. ಕೂಡು ಮನೆಯಲ್ಲಿ ಯಾವೆಲ್ಲ ತಳಿಗಳನ್ನು ಸಾಕಬೇಕು, ಯಾವ ತಳಿಯನ್ನ ಸಾಕಿದರೆ ಹೆಚ್ಚಿನ ಲಾಭ ಮಾಡಬಹುದು. ಯಾವ ತಳಿ ಹೆಚ್ಚು ಮರಿಗಳನ್ನು ನೀಡುತ್ತದೆ, ಯಾವ ತಳಿಯನ್ನು ಸಾಕಿದರೆ ಹೆಚ್ಚು ಹಾಲನ್ನು ನೀಡುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಈ ವೀಡಿಯೋದಲ್ಲಿ ಕಾಣಬಹುದು. ಕೃಷಿಯ ಜೊತೆಗೆ ಈ ರೀತಿಯ ಹೈನುಗಾರಿಕೆಯಲ್ಲಿ ರೈತರು ತೊಡಗಿಕೊಂಡರೆ ಹೆಚ್ಚಿನ ಲಾಭ ಮಾಡಬಹುದಾಗಿದೆ. ಹಾಗಾಗಿ ಯಾರೆಲ್ಲ ಮೇಕೆ ಅಥವಾ ಆಡನ್ನು ಸಾಕುವ ಅವಕಾಶಗಳಿದೆಯೋ ಅವರೆಲ್ಲ ಈ ವೀಡಿಯೋವನ್ನ ನೋಡಿ, ಜೊತೆಗೆ ನಿಮ್ಮಂತೆಯೇ ಮೇಕೆ ಸಾಕಾಣಿಕೆ ಮಾಡ ಬಯಸುವವರಿಗೆ ಈ ಲಿಂಕ್​ ಅನ್ನು ಶೇರ್​ ಮಾಡಿ. http://bp9news.com/see-how-to-get-a-goat-on-this-video/http://bp9news.com/wp-content/uploads/2018/04/Goat-Farming-Kannada.jpeghttp://bp9news.com/wp-content/uploads/2018/04/Goat-Farming-Kannada-150x150.jpeg 2018-04-29T15:48:42+00:00 BP9 News Bureauಕೃಷಿಕೃಷಿ: ಯಾರಾದರೂ ಹೈನುಗಾರಿಕೆಯನ್ನು ಮಾಡಬೇಕು, ಮೇಕೆ ಅಥವಾ ಆಡನ್ನು ಸಾಕಬೇಕು ಎಂದಿದ್ದರೆ ತಪ್ಪದೇ ಈ ವೀಡಿಯೋವನ್ನ ಸಂಪೂರ್ಣ ನೋಡಿದರೆ ನಿಮಗೆ ಮೇಕೆ ಸಾಕಾಣಿಕೆಯ ಸಂಪೂರ್ಣ ಮಾಹಿತಿ ಸಿಗುತ್ತದೆ. ಕೂಡು ಮನೆಯಲ್ಲಿ ಯಾವೆಲ್ಲ ತಳಿಗಳನ್ನು ಸಾಕಬೇಕು, ಯಾವ ತಳಿಯನ್ನ ಸಾಕಿದರೆ ಹೆಚ್ಚಿನ ಲಾಭ ಮಾಡಬಹುದು. ಯಾವ ತಳಿ ಹೆಚ್ಚು ಮರಿಗಳನ್ನು ನೀಡುತ್ತದೆ, ಯಾವ ತಳಿಯನ್ನು ಸಾಕಿದರೆ ಹೆಚ್ಚು ಹಾಲನ್ನು ನೀಡುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಈ ವೀಡಿಯೋದಲ್ಲಿ ಕಾಣಬಹುದು. ಕೃಷಿಯ ಜೊತೆಗೆ ಈ...BP9 News BureauBP9 News Bureausupport@techmanyata.comAdministratorBP 9 News | Karnataka « ‘ನನಗೆ ಮರಾಠಿ ಬರೋಲ್ಲ ಕ್ಷಮಿಸಿ’ ಎಂದ ಸಿಎಂ ಕನ್ನಡಿಗರ ಕ್ಷಮೆ ಕೇಳಲಿ : ಸಿಂಹ ದಲಿತರಿಗೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ: ಬುದ್ದಾನಂದ ಸ್ವಾಮೀಜಿ »
"2018-07-18T14:42:46"
http://bp9news.com/see-how-to-get-a-goat-on-this-video/
ಕು.ಗೋ ಅವರಿಗೆ ಪತ್ರಿಕೋದ್ಯಮ ದಿನದ ಗೌರವ ಜು.1 ರಂದು ಮನೆಯಲ್ಲಿಯೇ ಪ್ರದಾನ ಕಾರ್ಕಳ: ತಮ್ಮ ವಿಶಿಷ್ಟವಾದ ವ್ಯಕ್ತಿತ್ವದಿಂದ ಗಮನ ಸೆಳೆಯುವ ಮತ್ತು ಸದಾ ಓದುಗರನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿರುವ ಹಾಸ್ಯ ಸಾಹಿತಿ ಕು.ಗೋ ಅವರಿಗೆ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕವು ಮೂಡುಬಿದಿರೆಯ ಶ್ರೀ ಸ್ಕೂಲ್ ಆಫ್ ಜರ್ನಲಿಸಮ್ ಜೊತೆಗೆ ಪತ್ರಿಕೋದ್ಯಮ ದಿನಾಚರಣೆಯ ಗೌರವ ನೀಡಲಿದೆ.ಸಾಹಿತಿ ಹಿರಿಯ ಪತ್ರಕರ್ತ ಡಾ. ರಾಘವ ನಂಬಿಯಾರ್ ಅವರು ಈ ಗೌರವವನ್ನು ಪ್ರದಾನಿಸಲಿರುವರು. ಹಿರಿಯರೆಡೆಗೆ ನಮ್ಮ ನಡಿಗೆ ಎಂಬ ಧ್ಯೇಯದೊಂದಿಗೆ ವೇದಿಕೆ ಅಂಬಾತನಯ ಮುದ್ರಾಡಿ, ವಿದ್ವಾನ್ ಚಂದ್ರಯ್ಯ, ಉಮೇಶ್ ರಾವ್ ಎಕ್ಕಾರು ಮೊದಲಾದವರನ್ನು ಹಿಂದಿನ ವರ್ಷಗಳಲ್ಲಿ ದಿನಾಚರಣೆಯ ಗೌರವವಿತ್ತು ಅವರವರ ನಿವಾಸದಲ್ಲಿಸನ್ಮಾನಿಸಿದೆ. ಎಚ್. ಗೋಪಾಲ ಭಟ್ಟ ಕು.ಗೋ ಅವರ ಪೂರ್ಣ ಹೆಸರಾಗಿದ್ದು ಉಡುಪಿಯ ಸುಹಾಸಂ ಹಾಸ್ಯ ಸಂಘಟನೆಯ ಸ್ಥಾಪಕರಾಗಿದ್ದಾರೆ. ಹೊಸ ಪುಸ್ತಕಗಳಿಗೆ, ನವೋದಿತ ಲೇಖಕರಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿರುವ ಇವರ ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಯ್ದ ಬರಹಗಳು, ಆಯ್ದ ಕತೆಗಳು, ಆಯ್ದ ಲಲಿತ ಪ್ರಬಂಧಗಳು, ಅಕ್ಕನ ಮದುವೆ,ಶನಿ ಹಿಡಿದವ, ಎತ್ತಣಿಂದೆತ್ತ,,ತೇಲ್ನೋಟ, ಲೊಳಲೊಲಾಯಿ, ಪಟಪಟಾಕಿ ಮೊದಲಾದ ಕೃತಿಗಳು ಪ್ರಕಟವಾಗಿವೆ. ಗೋರೂರು ಸಾಹಿತ್ಯ ಪ್ರಶಸ್ತಿ,ಪರಮಾನಂದ ಪ್ರಶಸ್ತಿ,ದೆಹಲಿ ಕನ್ನಡಿಗ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ,ಸುಮಸೌರಭ ಪ್ರಶಸ್ತಿ,ಅಪರಂಜಿ ಟ್ರಸ್ಟ್ ಪ್ರಶಸ್ತಿ, ರಜತ ಪುಸ್ತಕ ಪ್ರಶಸ್ತಿ,ಹಾಸ್ಯ ಲೋಕ ಪ್ರಶಸ್ತಿ ಹೀಗೆ ಐವತ್ತಕ್ಕೂ ಹೆಚ್ಚಿನ ಸನ್ಮಾನ ಗೌರವಗಳನ್ನು ಅವರು ಪಡೆದಿದ್ದಾರೆ. ಮಣಿಪಾಲ ಬಳಿಯ ಹೆರ್ಗದಲ್ಲಿ ಜನಿಸಿದ 74 ಹರೆಯದ ಕು.ಗೋ ಅವರ ಜೀವನೋತ್ಸಾಹ ಇತರರಿಗೆ ಮಾದರಿಯಾಗಿದೆ. ಜೀವ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದು ಸಾಹಿತ್ಯ ರಚನೆ ಮತ್ತು ಪರಿಚಾರಿಕೆಗೆ ತಮ್ಮನ್ನು ಸಮಪರ್ಿಸಿ ಕೊಂಡರು. ನಡುಮನೆ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಉಪನ್ಯಾಸ,ಹಾಸ್ಯ ಭಾಷಣ,ಚುಟುಕು ಗೋಷ್ಟಿ ಸನ್ಮಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಹೊಸ ಪುಸ್ತಕಗಳಿಗೆ ಪ್ರಚಾರ, ಪ್ರಕಟಣೆಗಳಿಗೆ ಬೆಂಬಲ ಕೊಡುತ್ತಾರೆ. ನಿವೃತ್ತಿಯ ನಂತರ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕು.ಗೋ ಇತರರನ್ನು ನಗಿಸುವುದು, ನಗುವುದನ್ನು ಜೀವನದ ಧ್ಯೇಯ ಎಂದು ಪಾಲಿಸುತ್ತಾ ಬಂದಿದ್ದಾರೆ. ಅವರ ದೊಡ್ಡ ಚೀಲದಲ್ಲಿ ಹತ್ತಾರು ಪುಸ್ತಕಗಳಿತ್ತವೆ.ಸಿಕ್ಕವರಿಗೆಲ್ಲಾ ಪುಸ್ತಕ ಕೊಡುತ್ತಾರೆ. ಹಣ ಕೊಟ್ಟರೂ ಆಯಿತು,ಬಿಟ್ಟರೂ ಆಯಿತು.ಕನ್ನಡದ ಪುಸ್ತಕ ಓದಿಸಿದ ಖುಷಿಯೇ ಅವರಿಗೆ ಸಂದ ಹಣ. ಯಾವುದೇ ಕಾರ್ಯಕ್ರಮವಿರಲಿ ಕು.ಗೋ ಲವಲವಿಕೆಯಿಂದ ಯುವಕರನ್ನು ನಾಚಿಸುವಂತೆ ಓಡಾಡುತ್ತಾರೆ.
"2017-09-24T19:23:02"
http://www.ekanasu.com/2011/06/blog-post_1595.html
ಹೊತ್ತಗೆಗಳು | ಬನವಾಸಿ ಬಳಗ ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಕನ್ನಡ ದೇಶಮಂ ಹೊತ್ತಗೆಗಳು ಮಾಧ್ಯಮದಲ್ಲಿ ನಮ್ಮ ಬಗ್ಗೆ “ಕರ್ನಾಟಕವೊಂದೇ… ಒಡಕು ತರಲಿದೆ ಕೆಡಕು” ಕರ್ನಾಟಕವನ್ನು ಒಡೆಯಬೇಕು ಅನ್ನುವ ಕೂಗು ಎದ್ದಿರುವ ಹೊತ್ತಿನಲ್ಲಿ ಕರ್ನಾಟಕ ಯಾಕೆ ಒಂದಾಗಿರಬೇಕು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ನಡುವೆ ರಾಜಕೀಯವಾದ ಒಗ್ಗಟ್ಟು ಕನ್ನಡಿಗರೆಲ್ಲರ ಏಳಿಗೆಗೆ ಯಾಕೆ ಮುಖ್ಯ ಅನ್ನುವ ಬಗ್ಗೆ ಕೆಲ ಹೊಸ ಆಯಾಮಗಳನ್ನು ಕನ್ನಡಿಗರ ಮುಂದಿಡುವ ಪ್ರಯತ್ನವನ್ನು “ಕರ್ನಾಟಕವೊಂದೇ” ಹೆಸರಿನ ಈ ಹೊತ್ತಗೆಯಲ್ಲಿ ಮಾಡಲಾಗಿದೆ. ಕನ್ನಡಿಗರು ಒಗ್ಗಟ್ಟನ್ನು ಯಾವ ಕಾರಣಕ್ಕೂ ಒಡೆದುಕೊಳ್ಳದೇ, ಕನ್ನಡಿಗರೆಲ್ಲರ ಏಳಿಗೆ ಸಾಧ್ಯವಾಗಿಸುವ ಬಗ್ಗೆ ಎಂಟು ಚಿಕ್ಕ ಅಧ್ಯಾಯಗಳಲ್ಲಿ ಚಿಂತನೆಗೆ ಹಚ್ಚುವ ವಾದವನ್ನು ಈ ಹೊತ್ತಗೆಯಲ್ಲಿ ಮಂಡಿಸಲಾಗಿದೆ. “ಕರ್ನಾಟಕವೊಂದೇ” ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ: http://totalkannada.com/karnatakavonde–26126 “ಕರ್ನಾಟಕವೊಂದೇ” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ ವಸಂತ್ ಶೆಟ್ಟಿ ಅವರ ಮಾತು. ಕನ್ನಡ ಡಿಂಡಿಮ! ಬನವಾಸಿ ಬಳಗ ಶುರುವಾದ 5ನೇ ವರ್ಶದ ನೆನಪಿಗಾಗಿ 2009 ರಿಂದೀಚೆಗಿನ “ಏನ್ ಗುರು” ಬರಹಗಳನ್ನು ಆಯ್ದು 5 ಸರಣಿ ಹೊತ್ತಗೆಗಳಾಗಿ ಹೊರತರಲಾಗಿದೆ. ಕನ್ನಡಿಗರ ನಿಜಗುರುತು, ಹೊರ ಜಗತ್ತಿನೊಂದಿಗೆ ನಮ್ಮ ಕೊಡುಕೊಳ್ಳುವಿಕೆ, ನಮ್ಮ ಬದುಕಿನ ಮೇಲೆ ಪ್ರಭಾವ ಬೀರುತ್ತಿರುವ, ನಮ್ಮ ಬದುಕನ್ನು ನಿಯಂತ್ರಿಸುತ್ತಿರುವ ಅನೇಕ ಅಂಶಗಳು – ಅವು ಬೀರುತ್ತಿರುವ ಪರಿಣಾಮಗಳು – ಇವೆಲ್ಲವನ್ನೂ ಯಾವುದೇ ತೆರೆಯಿರದೆ ನೋಡುವ ಪ್ರಯತ್ನವನ್ನು ಈ ಹೊತ್ತಗೆಗಳಲ್ಲಿ ಮಾಡಲಾಗಿದೆ. ಈ ದಿಟಗಳು ಕನ್ನಡಿಗರ ಅರಿವಿಗೆ ಬಂದಲ್ಲಿ ಒಬ್ಬೊಬ್ಬರ ಎದೆಯೊಳಗೂ ಇರುವ ಹ್ರುದಯ ಶಿವ, ಎಲ್ಲರಲ್ಲೂ ನಿಜ ಎಚ್ಚರದ ಕನ್ನಡ ಡಿಂಡಿಮವನ್ನು ನುಡಿಸುವುದು ಖಂಡಿತಾ! ಈ ಹಿನ್ನೆಲೆಯಲ್ಲಿ ನಮ್ಮ ಹೊತ್ತಗೆಗೆ “ಕನ್ನಡ ಡಿಂಡಿಮ” ಎಂದು ಹೆಸರಿಡಲಾಗಿದೆ. “ಕನ್ನಡ ಡಿಂಡಿಮ!” ಹೊತ್ತಗೆಯು “ಟೋಟಲ್ ಕನ್ನಡ” ಮತ್ತು “ನವಕರ್ನಾಟಕ ಪ್ರಕಾಶನ” ಹೊತ್ತಗೆ ಮಳಿಗೆಗಳಲ್ಲಿ ಕೊಂಡುಕೊಳ್ಳಲು ಸಿಗುತ್ತಿದೆ. ಹೊತ್ತಗೆಯನ್ನು ಕೊಂಡು ಓದಿ. “ಕನ್ನಡ ಡಿಂಡಿಮ” ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ: http://totalkannada.com/kannada-dimdima-%28set-of-5-books%29–TKS25453 “ಕನ್ನಡ ಡಿಂಡಿಮ!” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ.ಜಿ.ಆನಂದ್ ಅವರ ಮಾತು ಏನ್ ಗುರು ಕಾಫಿ ಆಯ್ತಾ? ೨೦೦೭ರಲ್ಲಿ ಬನವಾಸಿ ಬಳಗದ “ಏನ್ ಗುರು ಕಾಫಿ ಆಯ್ತಾ?” ಅಂಕಣಮಾಲೆಯನ್ನು ಶುರುಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ಸಿಕ್ಕಿತು. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ. ಮತ್ತಷ್ಟು ಜನರನ್ನು ಮುಟ್ಟುವ ಉದ್ದೇಶದಿಂದ ಹೊತ್ತಗೆಯ ರೂಪದಲ್ಲಿ ಏನ್ ಗುರುವನ್ನು ಹೊರತರಲಾಯಿತು. ಶುರುವಾದಾಗಿನಿಂದ 2008ರ ಕೊನೆಯವರೆಗಿನ ಬರಹಗಳನ್ನು ಆಯ್ದು ಹೆಕ್ಕಿ, ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಮೊದಲ ಮುದ್ರಣವನ್ನು ಸಾಹಿತ್ಯ, ಚಿಂತಕರು, ಸಂಘ, ಸಂಸ್ಥೆಗಳು ಸೇರಿದಂತೆ ನಾಡಿನ ಹಲವಾರು ಗಣ್ಯರಿಗೆ ತಲುಪಿಸಲಾಗಿದೆ. ಎರಡನೆ ಮುದ್ರಣವನ್ನು ಸಾಹಿತ್ಯ ಸಮ್ಮೇಳನದಲ್ಲಿ ಜನರ ಮುಂದೆ ಕೊಳ್ಳಲು ಇರಿಸಲಾಯಿತು. ಕೇವಲ ಮೂರೇ ದಿನದಲ್ಲಿ ಅಷ್ಟೂ ಪ್ರತಿಗಳು ಖಾಲಿಯಾದವು. ಇದೀಗ ಎರಡನೇ ಬಾರಿ ಅಚ್ಚು ಹಾಕಲಾಗಿದ್ದು ಸದ್ಯ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಹೀಗೆ ೨೦೦೯ರಲ್ಲಿ ಹೊರತಂದ ಹೊತ್ತಗೆ “ಏನ್ ಗುರು? ಕಾಫಿ ಆಯ್ತಾ…” ಎರಡು ಭಾಗಗಳಲ್ಲಿ ಹೊರತಂದ ಈ ಹೊತ್ತಗೆ ಜನರ ಗಮನ ಸೆಳೆಯಲು ಯಶಸ್ವಿಯಾದ ಈ ಹೊತ್ತಗೆ ನಮ್ಮನ್ನು ಬೇರೆ ಬೇರೆ ಹೊತ್ತಗೆಗಳನ್ನು ಹೊರತರಲು ಕಾರಣವಾಯಿತು. ಬನವಾಸಿ ಬಳಗವು ಮೊದಲು ಎರಡು ಭಾಗಗಳಲ್ಲಿ ಹೊರತಂದಿದ್ದ “ಏನ್ ಗುರು? ಕಾಫಿ ಆಯ್ತಾ…” ಹೊತ್ತಗೆಗಳನ್ನು ಒಗ್ಗೂಡಿಸಿ ಮತ್ತೊಂದು ಅವ್ರುತ್ತಿಯನ್ನು ಹೊರತರಲಾಯಿತು. ಏನ್ ಗುರು ಕಾಫಿ ಆಯ್ತಾ ? ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ: http://totalkannada.com/enguru-coffee-aaitha–TKB18512 “ಏನ್ ಗುರು ಕಾಫಿ ಆಯ್ತಾ?” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ.ಜಿ.ಆನಂದ್ ಅವರ ಮಾತು. ಹಿಂದೀ ಹೇರಿಕೆ: ಮೂರು ಮಂತ್ರ ನೂರು ತಂತ್ರ ಭಾರತದ ಭಾಷಾನೀತಿಯ ಬಗ್ಗೆ, ಅದರ ಹುಳುಕುಗಳ ಬಗ್ಗೆ, ಈ ಭಾಷಾನೀತಿಯಿಂದಾಗಿ ಕನ್ನಡಿಗರ ಬದುಕಿನ ಮೇಲಾಗಿರುವ ಆಗಲಿರುವ ಪರಿಣಾಮಗಳ ಬಗ್ಗೆ ಬರೆಯಲಾದ ಅಧ್ಯಯನಪೂರ್ವಕವಾದ ಹೊತ್ತಗೆ “ಹಿಂದೀ ಹೇರಿಕೆ: ಮೂರುಮಂತ್ರ ನೂರು ತಂತ್ರ”. ಈ ಹೊತ್ತಗೆಯನ್ನು ಓದಿದ ಅದೆಷ್ಟೋ ಮಂದಿ ಭಾರತದ ಭಾಷಾನೀತಿಯ ಬಗ್ಗೆ, ಹಿಂದೀ ಭಾಷೆಯೆಡೆಗಿನ ಅನಿಸಿಕೆ ನಂಬಿಕೆಗಳನ್ನು ಬದಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹಿಂದಿ ಹೇರಿಕೆ – ಮೂರು ಮಂತ್ರ ನೂರು ತಂತ್ರ ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ http://totalkannada.com/hindi-herike-(mooru-manthra—nooru-thanthra)–TKB20348 “ಹಿಂದೀ ಹೇರಿಕೆ: ಮೂರು ಮಂತ್ರ ನೂರು ತಂತ್ರ” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ.ಜಿ.ಆನಂದ್ ಅವರ ಮಾತು. ಬೆಳಗಲಿ ನಾಡ ನಾಳೆಗಳು: ಕಲಿಕಾ ವ್ಯವಸ್ಥೆಗೊಂದು ಕೈಮರ ಯಾವುದೇ ನಾಡಿನ ಏಳಿಗೆಯಲ್ಲಿ ಕಲಿಕೆ ಏರ್ಪಾಡಿನ ಪಾತ್ರ ಬಹು ಮಹತ್ವದ್ದಾಗಿರುತ್ತದೆ. ತಾಯ್ನುಡಿಯಲ್ಲಿ ಕಲಿಕೆಯೇ ಪರಿಣಾಮಕಾರಿಯಾದುದು ಎಂಬುದನ್ನು ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರೂ, ನುಡಿಯರಿಗರೂ ಸಾರಿ ಹೇಳುತ್ತಿದ್ದೂ, ತಾಯ್ನುಡಿಯಲ್ಲಿಯೇ ಎಲ್ಲವನ್ನೂ ಕಲಿಯುವ ಹಲದೇಶಗಳು ಏಳಿಗೆಯ ಮೆಟ್ಟಿಲಲ್ಲಿ ತುಂಬಾ ಮೇಲೇರಿ ನಿಂತಿರುವುದು ನಮ್ಮ ಕಣ್ಣಮುಂದೆ ಇದ್ದರೂ, ನಮ್ಮ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಎಲ್ಲಾ ಬಗೆಯ ಕಲಿಕೆ ಸಿಗುಬಹುದಾದಂತಹ ವ್ಯವಸ್ಥೆ ಕಟ್ಟಲಾಗಿಲ್ಲ ಎಂದೇ ಹೇಳಬಹುದು. ಮೊದಲ ಹಂತದ ಕಲಿಕೆಯಿಂದಾ ಹಿಡಿದು, ಮೇಲ್ಮಟ್ಟದ ಕಲಿಕೆಯವರೆಗೂ, ಕನ್ನಡದಲ್ಲಿಯೇ ಕಲಿಯಬಹುದಾದಂತಹ ಏರ್ಪಾಡು ಕನ್ನಡಿಗರಿಗೆ ಸಾಕಷ್ಟು ಒಳಿತು ಮಾಡಬಲ್ಲುದಾಗಿದೆ. ಆ ಮೂಲಕವೇ, ನಮ್ಮ ನಾಡಿನ ನಾಳೆಗಳು ಬೆಳಗಬಹುದಾಗಿವೆ. ಇಂತಹ ಒಂದು ಏರ್ಪಾಡು ಕಟ್ಟಿಕೊಂಡಿರುವ ನಾಡುಗಳು ಮಾತ್ರ ಇಂದು ಮುಂದುವರೆದ ನಾಡುಗಳೆನಿಸಿಕೊಂಡಿವೆ. ನಮ್ಮ ನಾಡಿನಲ್ಲೂ ಜ್ಞಾನವು ಜನರಾಡುವ ನುಡಿಯಲ್ಲಿ ದೊರಕುವಂತಾಗಬೇಕು, ಮತ್ತು, ಆ ಮೂಲಕ ಜ್ಞಾನವು ಎಲ್ಲಾ ಕನ್ನಡಿಗರಿಗೆ ಒದಗುವಂತಿರಬೇಕು ಎಂಬ ಆಶಯ ವ್ಯಕ್ತಪಡಿಸುವ ಈ ಹೊತ್ತಗೆಯನ್ನು ಸಂಪಾದಿಸಲಾಗಿದೆ. ಅಂತಹ ಒಂದು ಏರ್ಪಾಡು ಕಟ್ಟಲು ನಮ್ಮ ಮುಂದಿರುವ ತೊಡಕುಗಳೇನು, ಅವುಗಳನ್ನು ನಿವಾರಿಸಿಕೊಳ್ಳುವ ದಾರಿಗಳಾವುವು, ಕಟ್ಟುವ ಕೆಲಸದಲ್ಲಿ ಯಾರೆಲ್ಲಾ ಪಾಲ್ಗೊಳ್ಳಬಹುದಾಗಿದೆ, ಬೇರೆ ಬೇರೆ ಆಯಾಮಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಬೇಕಾಗಿದೆ ಎಂಬ ಬಗ್ಗೆ ಚರ್ಚೆಗಳೂ ಈ ಹೊತ್ತಗೆಯಲ್ಲಿ ಕಂಡುಬರುತ್ತವೆ. ಬೆಳಗಲಿ ನಾಡ ನಾಳೆಗಳು ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ http://totalkannada.com/belagali-naada-naalegalu–TKB22440 “ಬೆಳಗಲಿ ನಾಡ ನಾಳೆಗಳು” – ಹೊತ್ತಗೆ ಕುರಿತು ಹೊತ್ತಗೆಯ ಸಂಪಾದಕರಾದ ಶ್ರೀ.ಪ್ರಿಯಾಂಕ್ ಕತ್ತಲಗಿರಿ ಅವರ ಮಾತು. ಮಂದಿಯಾಳ್ವಿಕೆಯಲ್ಲಿ ಕನ್ನಡಿಗ ಭಾರತವು ಒಂದು ಮಂದಿಯಾಳ್ವಿಕೆ(ಪ್ರಜಾಪ್ರಭುತ್ವ) ಎಂದು ಕರೆಯಿಸಿಕೊಳ್ಳುತ್ತದೆ. ಕನ್ನಡ-ಕನ್ನಡಿಗ-ಕರ್ನಾಟಕಗಳು ಭಾರತದ ಮಂದಿಯಾಳ್ವಿಕೆಯಲ್ಲಿ ಎಂತಹ ಸ್ಥಾನ ಪಡೆದುಕೊಂಡಿವೆ ಎಂಬ ಪ್ರಶ್ನೆಯನ್ನರಸುತ್ತಾ ಬರೆಯಲಾದ ಅಂಕಣಗಳ ಸಂಕಲನವೇ “ಮಂದಿಯಾಳ್ವಿಕೆಯಲ್ಲಿ ಕನ್ನಡಿಗ” ಹೊತ್ತಗೆ. ರಾಜಕೀಯವೆಂಬುದು ಕೆಟ್ಟದು ಎಂದು ನೋಡುತ್ತಾ, ಕನ್ನಡಿಗರು ರಾಜಕೀಯವಾಗಿ ಚಿಂತಿಸುವುದನ್ನೇ ಬಿಟ್ಟು ರಾಜಕೀಯ ಪ್ರಜ್ಞೆಯನ್ನು ಕಳೆದುಕೊಂಡಂತಾಗಿದ್ದಾರೆ, ಅದರಿಂದಾಗಿ ಕನ್ನಡಿಗರು ಎದುರಿಸುತ್ತಿರುವ ತೊಂದರೆಗಳೇನು ಎಂಬ ವಿಷಯವನ್ನು ಈ ಹೊತ್ತಗೆಯಲ್ಲಿ ಹೆಚ್ಚಾಗಿ ಚರ್ಚಿಸಲಾಗಿದೆ. ನಾಡಿನ ಹೊಸ ತಲೆಮಾರಿನ ಚಿಂತಕರಾದ ಶ್ರೀ ಕಿರಣ್ ಬಾಟ್ನಿ ಅವರು ಬರೆದಿರುವ ಈ ಹೊತ್ತಗೆಯಲ್ಲಿನ ಅಂಕಣಗಳು ’ಹೊಸಬರಹ’ದಲ್ಲಿದೆ. ಈ ಹೊತ್ತಗೆಯನ್ನು ಮಿಂಬಲೆಯಲ್ಲಿ (ಆನ್‍ಲೈನ್) ಕೊಂಡುಕೊಳ್ಳಲು ಈ ಕೊಂಡಿಗೆ ಭೇಟಿ ಕೊಡಿ http://totalkannada.com/mandiyaalvikeyalli-kannadiga–TKB23009 ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ ಶ್ರೀ ಆನಂದ್ ಅವರು ಬರೆದಿರುವ ಈ ಹೊತ್ತಗೆಯು, ರಾಷ್ಟ್ರೀಯ ಪಕ್ಷಗಳ ಆಳ್ವಿಕೆಯಲ್ಲಿ ಕರ್ನಾಟಕವು ಪಡೆದುಕೊಂಡಿದ್ದೆಷ್ಟು, ಕಳೆದುಕೊಂಡಿದ್ದೆಷ್ಟು ಎಂಬುದನ್ನು ಅಂಕಿ-ಅಂಶಗಳ ಸಮೇತ ಓದುಗರ ಮುಂದಿಡುತ್ತದೆ. ನದಿ, ನೆಲ, ಅನುದಾನ, ಯೋಜನೆಗಳು ಹೀಗೆ ಪ್ರತಿಯೊಂದರಲ್ಲೂ ಪ್ರಾದೇಶಿಕ ಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯಗಳಿಗೆ ಹೋಲಿಸಿ ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ಕರ್ನಾಟಕ ಪಡೆದುಕೊಂಡಿರುವುದೇನು ಎಂಬುದನ್ನು ತೋರಿಸುತ್ತಾ, ಕರ್ನಾಟಕವು ಹೇಗೆ ಅತಂತ್ರವಾಗಿದೆ ಎಂಬುದನ್ನು ಓದುಗರ ಮುಂದಿಡುತ್ತದೆ ಈ ಹೊತ್ತಗೆ. http://totalkannada.com/swathanthra-bhaaratadalli-athanthra-karnaataka–TKB23718 “ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ” – ಹೊತ್ತಗೆಯ ಬಗ್ಗೆ ಬರಹಗಾರರಾದ ಶ್ರೀ.ಜಿ.ಆನಂದ್ ಅವರ ಮಾತು. ನಮ್ಮ ಫೇಸ್ಬುಕ್ ಪುಟ ಏನ್ ಗುರು ಕಾಫಿ ಆಯ್ತಾ? ಬ್ಲಾಗ್
"2020-08-05T22:48:55"
https://banavasibalaga.org/pustakagalu/
ಕಣ್ತುಂಬಾ ನಿದ್ದೆಗಾಗಿ ಕೊಠಡಿಯಲ್ಲಿರಬೇಕಾದ ಸಸ್ಯಸಂಕುಲ | Plants to keep in your bedroom for better sleep - Kannada BoldSky | Published: Tuesday, June 23, 2015, 23:26 [IST] ಅಲಂಕಾರಕ್ಕೆಂದೇ ನಾವು ಮನೆಯೊಳಗೆ ಸಾಕಷ್ಟು ಗಿಡಗಳನ್ನಿಡುತ್ತೇವೆ. ಮನೆಯೊಳಗಿನ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಕೆಲವೊಂದು ಗಿಡಗಳು ಅವುಗಳು ಸೂಸುವ ಸುವಾಸನೆ ಮತ್ತು ಅರಳಿಸುವ ಹೂವುಗಳಿಂದ ಮಸಸ್ಸಿಗೆ ಮುದ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಇಂತಹ ಕೆಲವೊಂದು ಗಿಡಗಳು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಮನೆಗೆ ಆಮ್ಲಜನಕವನ್ನೂ ನೀಡುತ್ತದೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಮಲಗುವ ಕೋಣೆಯಲ್ಲಿ ನಾವು ಇಡಬೇಕಾದ ಗಿಡಗಳ ಬಗ್ಗೆ. ಮನಸ್ಸಿಗೆ ಉಲ್ಲಾಸ ನೀಡುವ ಗಿಡಗಳ ಆರೈಕೆ ಹೇಗಿರಬೇಕು? ಹೌದು ಮಲಗುವ ಕೋಣೆಗೆ ಸೂಕ್ತವಾದ ಗಿಡಗಳನ್ನು ಆಯ್ಕೆ ಮಾಡುವುದರಿಂದ ಸರಿಯಾಗಿ ನಿದ್ರೆ ಹಾಗೂ ಶಾಂತಿ ಪಡೆಯಲು ಸಾಧ್ಯ. ಹಲವಾರು ಜಾತಿಯ ಗಿಡಗಳನ್ನು ಇದಕೋಸ್ಕರ ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಕೆಲವೊಂದು ಕಡೆಗಣಿಸಲ್ಪಟ್ಟಿದೆ. ಜನರು ತಮ್ಮ ಮನೆಗಳಿಗೆ ಹಾಗೂ ಮಲಗುವ ಕೋಣೆಗೆ ಕೆಲವೊಂದು ಗಿಡಗಳನ್ನು ತರಲಿ ಎನ್ನುವುದೇ ಈ ಲೇಖನದ ಉದ್ದೇಶ. ಇಲ್ಲಿ ಕೊಟ್ಟಿರುವ ಐದು ಗಿಡಗಳನ್ನು ನಿಮ್ಮ ಮಲಗುವ ಕೋಣೆಯಲ್ಲಿಟ್ಟರೆ ಅದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಉತ್ತಮ ನಿದ್ರೆ ಪಡೆಯಲು ನೆರವಾಗುತ್ತದೆ... ಮಲ್ಲಿಗೆಯಲ್ಲಿ ನೈಸರ್ಗಿಕವಾಗಿ ಉತ್ತಮ ನಿದ್ರೆ ಕೊಡುವ ಗುಣವಿದೆ ಎಂದು ವೀಲಿಂಗ್ ಜೆಸ್ಯೂಟ್ ಯೂನಿವರ್ಸಿಟಿಯ ಅಧ್ಯಯನವು ಹೇಳಿದೆ. ಇದರಲ್ಲಿನ ಧನಾತ್ಮಕ ಪರಿಣಾಮಗಳೆಂದರೆ ನಿದ್ರೆಯ ಗುಣಮಟ್ಟ, ಒತ್ತಡ ಕಡಿಮೆ ಮಾಡುವುದು ಮತ್ತು ನಿದ್ರೆಯಿಂದ ಎದ್ದಾಗ ಮೂಡ್ ನ್ನು ಉತ್ತಮಪಡಿಸುವುದು. ಜಾಸ್ಮಿನ್ ಪಾಲ್ಯಾಂತಮ್ ಗಿಡವು ಯಾವಾಗಲೂ ಹೂ ಬಿಡುವುದಿಲ್ಲ. ಅಲ್ಲದೆ ಇತರ ಗಿಡಗಳಿಗೆ ಹೋಲಿಸಿದರೆ ಇದನ್ನು ಮನೆಯಲ್ಲಿ ನೋಡಿಕೊಳ್ಳುವುದು ತುಂಬಾ ಸುಲಭ. ಲ್ಯಾವೆಂಡರ್ ಹಲವಾರು ಮನೆಮದ್ದುಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುತ್ತದೆ. ಇದನ್ನು ಸೋಪ್, ಶಾಂಪೂ ಮತ್ತು ಸುವಾಸಿತ ಬಟ್ಟೆಗಳಲ್ಲಿ ಬಳಸಲ್ಪಡುತ್ತದೆ. ಇದರಲ್ಲಿ ಸ್ವಚ್ಛ ಮಾಡುವಂತಹ ಅತ್ಯುತ್ತಮ ಗುಣಗಳಿವೆ. ಆದರೆ ಇದರ ಶಕ್ತಿ ಇಲ್ಲಿಗೆ ಮಾತ್ರ ನಿಲ್ಲುವುದಿಲ್ಲ. ಲ್ಯಾವೆಂಡರ್ ಗಿಡಗಳು ನಿದ್ರಾಹೀನತೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಲ್ಯಾವೆಂಡರ್ ಗಿಡಗಳಿಂದ ಬರುವಂತಹ ಸುವಾಸನೆಯನ್ನು ನಾವು ಉಸಿರಾಡಿದಾಗ ಹಿತ ಹಾಗೂ ಉಲ್ಲಾಸಭರಿತ ಪ್ರಭಾವವನ್ನು ಬೀರುತ್ತದೆ. ಗಾರ್ಡೆನಿಯಾ ಗಾರ್ಡೆನಿಯಾ ಜಾಸ್ಮಿನೊಡೆಸ್ ನ್ನು ಯಾವಾಗಲೂ ಬೆಟ್ಟದ ಮಲ್ಲಿಗೆ ಎಂದು ಕರೆಯಲಾಗುತ್ತದೆ. ಇದರಲ್ಲಿ ನಿದ್ರೆಯ ಮಾತ್ರೆಯಷ್ಟೇ ನಿದ್ರೆ ಮಾಡಿಸುವ ಶಕ್ತಿ ಇದೆ. ಜರ್ಮನಿಯಲ್ಲಿ ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ ಹೊರಬಿದ್ದ ಅಂಶವೆಂದರೆ, ಈ ಗಿಡಗಳು ಗಾಬಾ ಎಂದು ಕರೆಯಲ್ಪಡುವ ನ್ಯೂರೋಟ್ರಾನ್ಸ್ ಮಿಟ್ಟರ್ ನಷ್ಟೇ ಪ್ರಭಾವವನ್ನು ಹೊಂದಿದೆ. ಉನ್ನತ ಮಟ್ಟದಲ್ಲಿ ಸುವಾಸನೆಯನ್ನು ಹರಡಿ ಗೂಡಿನಲ್ಲಿ ಹಾಕಲ್ಪಟ್ಟ ಇಲಿಗಳು ಮೂಲೆಯೊಂದರಲ್ಲಿ ತುಂಬಾ ಕ್ರಿಯಾತ್ಮಕವಾಗಿ ಹಾಗೂ ಆರಾಮವಾಗಿ ಕುಳಿತ್ತಿದ್ದವು. ಮಾನವನ ಮೇಲೆ ಇದನ್ನು ಪ್ರಯೋಗಿಸಿದಾಗ ಅದೇ ರೀತಿಯ ಫಲಿತಾಂಶ ಬಂದಿದೆ. ಇದು ನಿಮ್ಮನ್ನು ಅದ್ಭುತ ಜಗತ್ತಿನಿಂದ ಹೊರಬರಲು ನೆರವಾಗುವುದು. ಸ್ನೇಕ್ ಪ್ಲಾಂಟ್ ಅತ್ತೆಯ ನಾಲಗೆ ಎಂದು ಅಡ್ಡ ಹೆಸರಿನಿಂದ ಕರೆಯಲ್ಪಡುವ ಸ್ನೇಕ್ ಪ್ಲಾಂಟ್ ಮನೆಯಲ್ಲಿ ಆಮ್ಲಜನಕವನ್ನು ಶುದ್ಧೀಕರಿಸಲು ತುಂಬಾ ನೆರವಾಗುತ್ತದೆ. ಇದರ ನಿರ್ವಹಣೆ ಮತ್ತು ವೆಚ್ಚ ಕಡಿಮೆ ಇರುವುದರಿಂದ ಮಲಗುವ ಕೋಣೆಗೆ ಇದು ಹೇಳಿ ಮಾಡಿಸಿದ ಗಿಡ. ನಾಸಾ ಕೈಗೊಂಡ ಅಧ್ಯಯನದಲ್ಲಿ ಗಾಳಿಯನ್ನು ಶುದ್ಧೀಕರಿಸುವ 12 ಗಿಡಗಳಲ್ಲಿ ಸ್ನೇಕ್ ಪ್ಲಾಂಟ್ ಕೂಡ ಒಂದಾಗಿದೆ. ವಿಜ್ಞಾನ ಎಲ್ಲವನ್ನು ತಿಳಿದುಕೊಳ್ಳುತ್ತದೆ ಮತ್ತು ನಾಸಾವೇ ಹೇಳಿರುವುದರಿಂದ ನೀವು ಮಲಗುವ ಕೋಣೆಯಲ್ಲಿ ಅಳವಡಿಸುವ ಗಿಡಗಳ ಪಟ್ಟಿಗೆ ಇದನ್ನು ಸೇರಿಸಿ. ಅಲೋ ಗಿಡ ಇದು ಗಾಯ, ಸುಟ್ಟಗಾಯ ಮತ್ತು ನೋವನ್ನು ಗುಣ ಮಾಡುವಂತಹ ನೈಸರ್ಗಿಕ ಮದ್ದು. ಇದು ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆಡಹುತ್ತದೆ. ಆದರೆ ಇದನ್ನು ಹೊರತುಪಡಿಸಿ ಅಲೋ ಗಿಡದಲ್ಲಿ ಹಲವಾರು ರೀತಿಯ ಗುಣಗಳಿವೆ. ಅಲೋ ಗಿಡವು ಕಲ್ಮಶವನ್ನು ಉಂಟುಮಾಡುವ ರಾಸಾಯನಿಕವನ್ನು ಪತ್ತೆ ಹಚ್ಚುತ್ತದೆ ಮತ್ತು ಮಲಗುವ ಕೋಣೆ ಹಾಗೂ ಮನೆಯ ಇತರ ಭಾಗಗಳಲ್ಲಿ ಗಾಳಿಯನ್ನು ಶುದ್ಧವಾಗಿಡುತ್ತದೆ. ನಿಮ್ಮ ಮನೆಯಲ್ಲಿ ಹಾನಿಕಾರಕ ರಾಸಾಯನಿಕಗಳು ಉನ್ನತ ಮಟ್ಟದಲ್ಲಿದ್ದಾಗ ಗಿಡವು ಕಂದು ಚುಕ್ಕೆಗಳನ್ನು ಮೂಡಿಸಿ ಪರಿಸ್ಥಿತಿ ಬಗ್ಗೆ ನಿಮಗೆ ಮುನ್ಸೂಚನೆ ನೀಡುತ್ತದೆ. House plants filter air and oxygenate your home, they also add much needed colour and life to your abode. Choosing the right plants for your bedroom can be a fantastic way to help give you a relaxing night of sleep too. Below are 5 plants listed that can improve the feel of your bedroom and improve your quality of sleep, Story first published: Tuesday, June 23, 2015, 23:26 [IST] ರ ಇತರೆ ಸುದ್ದಿ/ಲೇಖನಗಳನ್ನು ಓದಿ Jun 23, 2015
"2019-12-14T08:11:35"
https://kannada.boldsky.com/home-garden/gardening/2015/plants-keep-your-bedroom-better-sleep-009981.html
ಕ್ರಿಕೆಟ್ ಆಸ್ಟ್ರೇಲಿಯಾ: Latest News, Photos, Videos on ಕ್ರಿಕೆಟ್ ಆಸ್ಟ್ರೇಲಿಯಾ | kannada.asianetnews.com Cricket30, Mar 2020, 11:18 AM 2018ರಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೊನ್ ಬೆನ್‌ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಪರಿಣಾಮ ಸ್ಮಿತ್ ಹಾಗೂ ವಾರ್ನರ್ ಒಂದು ವರ್ಷ ನಿಷೇಧಕ್ಕೆ ಗುರಿಯಾದರೆ, ಬೆನ್‌ಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದರು. ಆದರೆ ಸ್ಮಿತ್ ನಾಯಕರಾಗದಂತೆ 2 ವರ್ಷ ನಿಷೇಧಕ್ಕೆ ಗುರಿಯಾಗಿದ್ದರು. Cricket14, Mar 2020, 1:39 PM Cricket14, Mar 2020, 9:31 AM Cricket14, Mar 2020, 9:13 AM Cricket11, Jan 2020, 12:08 PM Cricket9, Jan 2020, 11:23 AM Cricket31, Dec 2019, 10:03 AM 2019ರ ಫೆಬ್ರವರಿಯಲ್ಲೂ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಟಿ20 ಸರಣಿಯನ್ನು 2-0 ಅಂತರದಲ್ಲಿ ಜಯಿಸಿದ್ದ ಆಸೀಸ್, ಏಕದಿನ ಸರಣಿಯನ್ನು 3-2 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇದೀಗ ಅಂತಹದ್ದೇ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ ಕಾಂಗರೂ ಬಳಗ.
"2020-07-15T12:16:02"
https://kannada.asianetnews.com/topic/%E0%B2%95%E0%B3%8D%E0%B2%B0%E0%B2%BF%E0%B2%95%E0%B3%86%E0%B2%9F%E0%B3%8D-%E0%B2%86%E0%B2%B8%E0%B3%8D%E0%B2%9F%E0%B3%8D%E0%B2%B0%E0%B3%87%E0%B2%B2%E0%B2%BF%E0%B2%AF%E0%B2%BE
ಪದಗುಟ್ಟು: ಉತ್ತರಹಳ್ಳಿ, ಉತ್ರಳ್ಳಿ ಎತ್ತುಗೆಗೆ, ಉತ್ತು ಬಾಳುವವನ ಬಾಳು ಎತ್ತಲೂ ಲೇಸು ಎಂಬ ನಾಣ್ಣುಡಿ ಬಳಕೆಯಲ್ಲಿದೆ. ಉಳುವವರು, ಉತ್ತುವರು ಎಂಬ ಹಲವಚನಗಳು ಬಳಕೆಯಲ್ಲಿದೆ.
"2018-06-24T12:24:17"
http://padaguttu.blogspot.com/2015/06/blog-post.html
ಭಾರತದ ಕೋಚ್ ಆಗಲು ವೆಟ್ಟೋರಿ ಸೂಕ್ತ ಎಂದ ಕೊಹ್ಲಿ | Virat Kohli suggests RCB coach Daniel Vettori's name for Team India coaching job - Kannada Oneindia Your browser does not support JavaScript! Auto - DriveSpark Lifestyle - BoldSky Movies - FilmiBeat Money - GoodReturns Travel - NativePlanet Education - CareerIndia Classifieds - Click.in Cricket - ThatsCricket Domains Tech - GizBot Newsletters Android App IOS App ಒನ್ ಇಂಡಿಯಾ » ಕನ್ನಡ » ಕ್ರೀಡಾಲೋಕ » ಕ್ರಿಕೆಟ್ » ಭಾರತದ ಕೋಚ್ ಆಗಲು ವೆಟ್ಟೋರಿ ಸೂಕ್ತ ಎಂದ ಕೊಹ್ಲಿ ಭಾರತದ ಕೋಚ್ ಆಗಲು ವೆಟ್ಟೋರಿ ಸೂಕ್ತ ಎಂದ ಕೊಹ್ಲಿ Written by: ಕ್ರಿಕೆಟ್ ಡೆಸ್ಕ್ Updated: Monday, May 9, 2016, 16:52 [IST] Subscribe to Oneindia Kannada ಬೆಂಗಳೂರು, ಮೇ 09 : ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾಲಿ ಕೋಚ್ ಎಡಗೈ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಅವರ ಹೆಸರನ್ನು ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಸ್ತಾಪಿಸಿದ್ದಾರೆ.ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ2015 ರಲ್ಲಿ ಬಿಗ್ ಬ್ಯಾಶ್ ಲೀಗ್ ನ ಅಕ್ಲೆಂಡ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಡೇನಿಯಲ್ ವೆಟ್ಟೋರಿ ಅವರು ಸಧ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇವರು ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ವಿರಾಟ್ ಕೊಹ್ಲಿ ಅವರು ವೆಟ್ಟೋರಿ ಪರ ಬ್ಯಾಟಿಂಗ್ ಮಾಡಿದ್ದಾರೆ. [ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ನೆಹ್ರಾ?]ಖಾಲಿ ಇರುವ ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಬಿಸಿಸಿಐ ಕೂಡಾ ರಾಹುಲ್ ದ್ರಾವಿಡ್ ನೇಮಕ ಮಾಡಿಕೊಳ್ಳಲು ಒಲವು ತೋರಿದೆ. ಇನ್ನೊಂದೆಡೆ ಸಲಹಾ ಸಮಿತಿಯಲ್ಲಿರುವ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸಹ ರಾಹುಲ್ ಪರ ಬ್ಯಾಟ್ ಬೀಸುತ್ತಿದ್ದಾರೆ. DL VettoriProfileGalleryAll New Zealand Players Recent Match Played: Australia won by 7 wickets ಈ ಬಗ್ಗೆ ಸ್ಪಷ್ಟನೆ ನೀಡಿರುವ ದಿ ವಾಲ್ ರಾಹುಲ್ ದ್ರಾವಿಡ್ ಅಟಗಾರ ನಾಯಕನಾಗಿ ಪಂದ್ಯವನ್ನು ನೋಡುವುದೇ ಬೇರೆ. ಕೋಚ್ ಆಗಿ ಕಾರ್ಯನಿರ್ವಹಿಸುವ ರೀತಿಯೇ ಬೇರೆ. ನನಗೆ ಕೋಚ್ ಆಗಿ ಇನ್ನೂ ಹೆಚ್ಚಿನ ಜ್ಞಾನ ಪಡೆಯಬೇಕಿದೆ ಎಂದು ನಮ್ರವಾಗಿ ದ್ರಾವಿಡ್ ಹೇಳಿದ್ದಾರೆ.ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಯಾರು ಎಂಬುವುದು ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ) ಮಾತ್ರ ಇನ್ನು ಯಾವುದೇ ಹೆಸರನ್ನು ಅಂತಿಮಗೋಳಿಸಿಲ್ಲ. ಈ ಹುದ್ದೆಗೆ ಯಾರು ಅರ್ಹರು ಎಂಬುವುದುದನ್ನು ಸಲಹ ಸಮಿತಿ ಅವರ ಪ್ರೋಫೈಲ್ ನೋಡಿ ಅವರನ್ನು ಆಯ್ಕೆ ಮಾಡಲಾಗುವುದು ಎನ್ನುವುವದು ಬಿಸಿಸಿಐನ ಮಾತು.ದ್ರಾವಿಡ್ ಅವರ ಹೇಳಿಕೆ, ವೆಟೋರಿ ಅವರನ್ನು ಬೆಂಬಲಿಸಿದ ವಿರಾಟ್. ಒಟ್ಟಿನಲ್ಲಿ ಟೀಂ ಇಂಡಿಯಾದ ಕೋಚ್ ಹುದ್ದೆಗೆ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. Read in English: Kohli wants Vettori as Team India coach Read more about: virat kohli, daniel vettori, royal challengers bengaluru, ipl 9, ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕ್ರಿಕೆಟ್, ಭಾರತ Story first published: Monday, May 9, 2016, 15:03 [IST] English summary At a time when speculations are rife over who is going to be appointed as Team India's new coach, reports now claim that Test skipper Virat Kohli has suggested former New Zealand skipper Daniel Vettori's name for the job. ತಮಿಳುನಾಡು: ಕಾರಿನಲ್ಲಿ ಸಿಕ್ಕಿತು ರಾಶಿ ಚಿನ್ನದ ಬಿಸ್ಕೆಟ್ ಚಿತ್ರದುರ್ಗ: ಆಟೋಗೆ ಲಾರಿ ಡಿಕ್ಕಿ, ಇಬ್ಬರ ಸಾವು, 11 ಜನರಿಗೆ ಗಾಯ ಬಿಯರ್ ಬಾಟಲಿ ಮೇಲೆ ಗಣೇಶನ ಚಿತ್ರ, ಯುಎಸ್ ಕಂಪನಿ ಮೇಲೆ ಎಫ್ ಐ ಆರ್ Featured Posts ಬೆಂಗಳೂರಿನ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನ Oneindia in Other Languages English বাংলা ગુજરાતી हिन्दी മലയാളം தமிழ் తెలుగు Explore Oneindia ಜಿಲ್ಲೆ ನಗರ ಕ್ರಿಕೆಟ್ ಅಂಕಣ ವಿಡಿಯ ಕರ್ನಾಟಕ ಜ್ಯೋತಿಷ್ ಸುದ್ದಿಜಾಲ ಎನ್ಆಐ ಕ್ರೀಡಾಲೋಕ Other Greynium Sites Filmibeat Boldsky Drivespark Gizbot Goodreturns Native Planet Careerindia Clickin Download Oneindia App Google Play App Store Follow Oneindia Daily Updates Get Oneindia Alerts Get Push Notifications About Us | Terms of Service | Privacy Policy | Newsletters | Apps | RSS | Advertise with Us | Work for Us | Contact Us | Site Feedback | Sitemap © Greynium Information Technologies Pvt. Ltd. All Rights Reserved. The "ONEINDIA" word mark and logo are owned by Greynium Information Technologies Pvt. Ltd.
"2017-02-23T07:15:18"
http://kannada.oneindia.com/sports/cricket/virat-kohli-suggests-rcb-daniel-vettori-s-name-team-india-coach-103276.html
ರಾಮಗುಂಗೆಯ ಬೃಹತ್ ಗೂಡು | Prajavani ರಾಮಗುಂಗೆಯ ಬೃಹತ್ ಗೂಡು Published: 22 ಅಕ್ಟೋಬರ್ 2012, 09:00 IST Updated: 22 ಅಕ್ಟೋಬರ್ 2012, 09:00 IST ಚಿಕ್ಕಜಾಜೂರು: ಹೆಜ್ಜೇನಿಗಿಂತಲೂ ಅಪಾಯಕಾರಿಯಾದ ರಾಮಗುಂಗೆ ಮನುಷ್ಯರಿಗೆ ಅಥವಾ ಜಾನುವಾರುಗಳಿಗೆ ಕಚ್ಚಿದರೆ ತಕ್ಷಣ ವಿಷ ಏರುತ್ತದೆಂದೂ, ಅವುಗಳ ದಾಳಿಗೆ ಬದುಕಿ ಉಳಿದವರು ಕಡಿಮೆ ಎಂದು ಹೇಳಲಾಗಿದೆ. ಸಮೀಪದ ಬಿ. ದುರ್ಗ ಗ್ರಾಮದ ಕಣ ಒಂದಲ್ಲಿರುವ ಹುಣಸೆ ಮರದಲ್ಲಿ ಇಂತಹುದೊಂದು ಬೃಹತ್ತಾದ ರಾಮಗುಂಗೆ ಗೂಡು ಇಲ್ಲಿನ ಜನರಲ್ಲಿ ಭೀತಿಯನ್ನುಂಟುಮಾಡಿದೆ. ಕೆಲವರ ಪ್ರಕಾರ ಒಂದು ರಾಮಗುಂಗೆ ಕಚ್ಚಿದರೆ 10 ಹೆಜ್ಜೇನು ಕಚ್ಚಿದ್ದಕ್ಕೆ ಸಮವಂತೆ. ಇಂತಹ ಸಾವಿರಾರು ರಾಮಗುಂಗೆಗಳು ಒಟ್ಟಾಗಿ ನೆಲ ಮಟ್ಟದಿಂದ ಸುಮಾರು 20-25 ಅಡಿ ಎತ್ತರದಲ್ಲಿ ಹುಣಸೆ ಮರದ ಕೊಂಬೆಯೊಂದರಲ್ಲಿ ಕಟ್ಟಿರುವ ಈ ಗೂಡು ಸುಮಾರು ಎರಡುವರೆಯಿಂದ ಮೂರು ಅಡಿ ಎತ್ತರವಿದ್ದು, ಸುಮಾರು ಆರು ಅಡಿಗೂ ಹೆಚ್ಚು ಸುತ್ತಳತೆಯನ್ನು ಹೊಂದಿದೆ. ಅಡಿಕೆ ಸಿಪ್ಪೆಯ ನಾರು ಹಾಗೂ ಮೆಕ್ಕೆಜೋಳದ ರವದಿಯಿಂದ ಅತ್ಯಂತ ಬಿಗಿಯಾಗಿ ಗೂಡನ್ನು ನಿರ್ಮಿಸಿಕೊಂಡಿರುವ ರೀತಿಯನ್ನು ನೋಡಿದರೆ ಮನುಷ್ಯರೂ ನಾಚುವಂತೆ ಇದೆ. ಆದರೂ, ಈ ಗುಂಗೆ ಊರ ಸಮೀಪದಲ್ಲಿ, ಅದರಲ್ಲೂ ರಸ್ತೆ ಪಕ್ಕದಲ್ಲಿರುವುದು ತುಂಬಾ ಅಪಾಯಕಾರಿ. ಇದನ್ನು, ಕಂಡ ಗ್ರಾಮದ ಕೆಲ ಯುವಕರು ಗೂಡನ್ನು ಸುಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇಲ್ಲದಿದ್ದರೆ, ಈ ಗುಂಗೆಗಳಿಂದ ಅಪಾಯ ತಪ್ಪಿದ್ದಲ್ಲ ಎಂಬುದು ಗ್ರಾಮಸ್ಥರ ಒಮ್ಮತದ ಅಭಿಪ್ರಾಯವಾಗಿದೆ.
"2019-01-22T00:34:52"
https://www.prajavani.net/article/%E0%B2%B0%E0%B2%BE%E0%B2%AE%E0%B2%97%E0%B3%81%E0%B2%82%E0%B2%97%E0%B3%86%E0%B2%AF-%E0%B2%AC%E0%B3%83%E0%B2%B9%E0%B2%A4%E0%B3%8D-%E0%B2%97%E0%B3%82%E0%B2%A1%E0%B3%81
ಕರಡಿ ಮುಷ್ಟಿಯಲ್ಲಿ ಹೂಡಿಕೆದಾರರ ಸಂಪತ್ತು...! | Prajavani ಕರಡಿ ಮುಷ್ಟಿಯಲ್ಲಿ ಹೂಡಿಕೆದಾರರ ಸಂಪತ್ತು...! ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು 18,008 ಪಾಯಿಂಟುಗಳಲ್ಲಿ ಅಂತ್ಯಗೊಂಡು ಕಳೆದ ಆರು ತಿಂಗಳಲ್ಲಿನ ಕನಿಷ್ಠಮಟ್ಟಕ್ಕೆ ಕುಸಿದಿದೆ. ಹೆಚ್ಚಿನ ಅಗ್ರಮಾನ್ಯ ಕಂಪೆನಿಗಳು ತಮ್ಮ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿವೆ. ಆಕರ್ಷಕ ಕಾರ್ಪೊರೇಟ್ ಫಲಗಳನ್ನು ಸಹ ಹೂಡಿಕೆದಾರರಿಗೆ ವಿತರಣೆ ಮಾಡುವ ಘೋಷಣೆಗಳೂ ಸಹ ಆಗಿದೆ. ಆದರೂ ಷೇರುಪೇಟೆಯ ಸೂಚ್ಯಂಕಗಳು ಒಂದೇ ದಿಕ್ಕಿನಲ್ಲಿ ಇಳಿಯುತ್ತಿವೆ. ಗುರುವಾರದಂದು ಕಂಡ 358 ಪಾಯಿಂಟುಗಳ ಮುನ್ನಡೆಗೆ ಕಾರಣವಾದ ಲಾರ್ಸನ್ ಅಂಡ್ ಟೋಬ್ರೊ, ರಿಲೈಯನ್ಸ್ ಇನ್‌ಫ್ರಾ, ಹಿಂಡಾಲ್ಕೊಗಳು ಶುಕ್ರವಾರದಂದು ಭಾರಿ ಮಾರಾಟದ ಕಾರಣ ಅದೇ ಪ್ರಮಾಣದಲ್ಲಿ ಇಳಿಕೆ ಕಂಡವಲ್ಲದೆ ಐಸಿಐಸಿಐ ಬ್ಯಾಂಕ್ ಶೇ. 3.27, ಹೆಚ್‌ಡಿಎಫ್‌ಸಿ ಶೇ. 3.26, ಟಿಸಿಎಸ್ ಶೇ. 3.10, ಐಟಿಸಿ ಶೇ. 4.23, ಮಹೇಂದ್ರ ಮತ್ತು ಮಹೇಂದ್ರ ಶೇ. 5.3 ರಷ್ಟು ಕೆಳಜಗ್ಗಲು ಯಶಸ್ವಿಯಾಗಿ ಸೂಚ್ಯಂಕವನ್ನು ಮಧ್ಯಂತರದಲ್ಲಿ 17,926 ಪಾಯಿಂಟುಗಳವರೆಗೂ ಕುಸಿಯುವಂತೆ ಮಾಡಿದವು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ರಿಯಾಲ್ಟಿ ಸೂಚ್ಯಂಕವು ಫೆಬ್ರುವರಿ ಒಂದರಂದು 2130 ಪಾಯಿಂಟುಗಳಿಗೆ ಕುಸಿತ ಕಂಡು ವಾರ್ಷಿಕ ಕನಿಷ್ಠ ದಾಖಲೆ ನಿರ್ಮಿಸಿತು. ಇದೇ ಸೂಚ್ಯಂಕ ಜನವರಿ 2008 ರಲ್ಲಿ 13,848 ಪಾಯಿಂಟುಗಳಲ್ಲಿತ್ತು. ಇದು ಆ ವಲಯದಲ್ಲುಂಟಾದ ಸಂಪತ್ತು ನಾಶದ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಒಂದೇ ದಿನ ಭಾರಿ ಏರಿಕೆ ನಂತರ ಭಾರಿ ಇಳಿಕೆ ಅಥವಾ ಅದರ ವಿರುದ್ಧವಾದ ರೀತಿಯ ಬದಲಾವಣೆಗಳನ್ನು ಪ್ರದರ್ಶಿಸುತ್ತಿರುವ ಈಗಿನ ಪೇಟೆಯಲ್ಲಿ ಸ್ಥಿರತೆ ಕಾಣುವುದು ದುರ್ಲಭ. ಹಿಂದಿನವಾರ ಒಟ್ಟಾರೆ 387 ಪಾಯಿಂಟುಗಳ ಹಾನಿ ಕಂಡ ಸಂವೇದಿ ಸೂಚ್ಯಂಕ ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕ 163 ಪಾಯಿಂಟುಗಳಷ್ಟು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 215 ಪಾಯಿಂಟುಗಳ ಕುಸಿತ ಕಾಣುವಂತೆ ಮಾಡಿತು. ವಿದೇಶೀ ವಿತ್ತೀಯ ಸಂಸ್ಥೆಗಳು ರೂ1356 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ವದೇಶೀ ವಿತ್ತೀಯ ಸಂಸ್ಥೆಗಳು ್ಙ 2,513 ಕೋಟಿ ಮೌಲ್ಯದ ಷೇರು ಖರೀದಿಸಿವೆಯಾದರೂ ವಿಸ್ಮಯಕಾರಿ ಕುಸಿತವನ್ನು ಷೇರುಪೇಟೆ ಕಂಡಿದೆ. ಈ ಕಾರಣವಾಗಿ ಷೇರುಪೇಟೆ ಬಂಡವಾಳೀಕರಣ ಮೌಲ್ಯವು ಹಿಂದಿನ ವಾರದ ್ಙ 66 ಲಕ್ಷ ಕೋಟಿಯಿಂದ ್ಙ 65 ಲಕ್ಷ ಕೋಟಿಗೆ ಇಳಿದಿದೆ. ಇಂತಹ ಸಂಪತ್ತು ನಾಶವು ಅತಿವೇಗವಾಗಿರುವುದು ಆತಂಕಕಾರಿ ವಿಷಯವಾಗಿದೆ. * ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. * ಈ ಹಿಂದೆ ಪೇಸ್ ಟೆಕ್ಸ್‌ಟೈಲ್ಸ್ ಎಂದಿದ್ದು 2010, ಜನವರಿಯಲ್ಲಿ ಎಸ್‌ವಿಸಿ ರಿಸೋರ್ಸಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿರುವ ಈ ಕಂಪೆನಿಯು 1:3ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. * ಶ್ರೇತ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿ. ಕಂಪೆನಿಯು ಪ್ರಕಟಿಸಿರುವ 4:5 ಅನುಪಾತದ ಬೋನಸ್ ಷೇರಿಗೆ 11ನೇ ಫೆಬ್ರುವರಿ ನಿಗದಿತ ದಿನಾಂಕವಾಗಿದೆ. * ಎಸಿಐಎಲ್ ಕಾಟನ್ ಇಂಡಸ್ಟ್ರೀಸ್ ಕಂಪೆನಿಯು 24 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ. ಆರತಿ ಇಂಡಸ್ಟ್ರೀಸ್ ಶೇ. 25 (ಮುಖಬೆಲೆ ರೂ. 5), ಅಂಬುಜಾ ಸೀಮೆಂಟ್ ಶೇ. 70 (ಮುಖಬೆಲೆ ್ಙ 2, ನಿಗದಿತ ದಿನಾಂಕ 15.2.11) ಆರತಿ ಡ್ರಗ್ಸ್ ಶೇ. 25, ಎ.ಸಿ.ಸಿ. ಶೇ. 205, ಕಮ್ಮಿನ್ಸ್ ಶೇ. 35 (ಮುಖಬೆಲೆ ರೂ. 2), ಫುಡ್ಸ್ ಅಂಡ್ ಇನ್ಸ್ ಶೇ. 18, ಗ್ಲಾಕ್ಸೊ ಸ್ಮಿತ್ ಕ್ಲೈನ್ ಕನ್ಸೂಮರ್ಸ್ ಶೇ. 500 (ಶೇ. 250ರ ಸ್ವರ್ಣ ಮಹೋತ್ಸವ ಲಾಭಾಂಶ ಸೇರಿ). ಗುಜರಾತ್ ಅಂಬುಜಾ ಎಕ್ಸ್‌ಪೋರ್ಟ್ ಶೇ. 30 (ಮುಖಬೆಲೆ ್ಙ 2), ಗುಜರಾತ್ ಪ್ಲೊರೊಕೆಂ ಶೇ. 100 (ಮುಖಬೆಲೆ ್ಙ 2), ನಿಗದಿತ ದಿನಾಂಕ 11.2.11), ಮಯೂರ್ ಯುನಿಕೋಟ್ಸ್ ಶೇ. 25, ನ್ಯಾಶನಲ್ ಅಲ್ಯುಮಿನಿಯಂ ಶೇ. 20, ಎನ್‌ಟಿಪಿಸಿ ಶೇ. 30, ಕೇಸರ್ ಟರ್ಮಿನಲ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಶೇ. 15, ಆರ್‌ಎಸ್‌ಡಬ್ಲು ಎಂ ಲಿ. ಶೇ. 100, ರಾಣಿ ಹೋಲ್ಡಿಂಗ್ಸ್ ಶೇ. 75, (ನಿಗದಿತ ದಿನಾಂಕ 15.2.11) ಸುಪ್ರಜಿತ್ ಇಂಡಸ್ಟ್ರೀಸ್ ಶೇ. 20, ನಿಗದಿತ ದಿನಾಂಕ 17.2.11) ಸುಪ್ರೀಂ ಇಂಡಸ್ಟ್ರೀಸ್ ಶೇ. 65 ( ್ಙ 2). * ಹೈದರಾಬಾದ್‌ನ ಎಜಿಎಸ್ ಇನ್‌ಫೊಟೆಕ್ ಲಿಮಿಟೆಡ್ ಕಂಪೆನಿಯು ಫೆಬ್ರುವರಿ 7 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲು ಅನುಮತಿಸಲಾಗಿದೆ. * ಪ್ಯುಚುರ ಪೊಲಿಸ್ಟರ್ ಲಿ. ಕಂಪೆನಿಯ ಹೂಡಿಕೆ ವಿಭಾಗವನ್ನು ಬೇರ್ಪಡಿಸಿ ರಚಿಸಿದ ಇನ್ನೊವಸಿಂತ್ ಇನ್ವೆಸ್ಟ್‌ಮೆಂಟ್ಸ್ ಲಿ. ಕಂಪೆನಿಯು ಟಿ ಗುಂಪಿನಲ್ಲಿ ಫೆಬ್ರುವರಿ 8 ರಿಂದ ವಹಿವಾಟಾಗಲಿದೆ. * ಪ್ರತಿ ಷೇರಿಗೆ ್ಙ 610 ರಂತೆ ವಿತರಿಸಿದ ಟಾಟಾ ಸ್ಟೀಲ್ ಕಂಪೆನಿಯ ಹೊಸ ಷೇರುಗಳು ಫೆಬ್ರುವರಿ 2 ರಿಂದ ‘ಎ’ ಗುಂಪಿನಲ್ಲಿ ವಹಿವಾಟಾಗುತ್ತಿದೆ. * ಸಾರ್ವಜನಿಕ ವಲಯದ ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿಯು ಷೇರಿನ ಮುಖಬೆಲೆಯನ್ನು ್ಙ 10 ರಿಂದ ರೂ 5ಕ್ಕೆ ಸೀಳಲಿದೆ. * ಜಯ್ ಎನರ್ಜಿ ಅಂಡ್ ಎಸ್ ಎನರ್ಜೀಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ್ಙ 10 ರಿಂದ 2ಕ್ಕೆ ಸೀಳಲು ಫೆಬ್ರುವರಿ 15 ನಿಗದಿತ ದಿನಾಂಕವಾಗಿದೆ. * ಎಕ್ಸ್‌ಕ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ್ಙ 10 ರಿಂದ ್ಙ 5ಕ್ಕೆ ಸೀಳಲಾಗುವುದು. * ನೌವೆಯಾ ಮಲ್ಟಿಮೀಡಿಯಾ ಲಿ. ಕಂಪೆನಿಯು ‘ಟಿ’ ವಿಭಾಗದಲ್ಲಿದ್ದು 9 ರಂದು ಕಂಪೆನಿಯ ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಾಗುವುದು. ತೆರೆದ ಕರೆ ವಿಚಾರ ಸೀಮನ್ಸ್ ಎ.ಜಿ. ಕಂಪೆನಿಯು ಭಾರತದ ಸೀಮನ್ಸ್ ಲಿ. ಕಂಪೆನಿಯ 6.68 ಕೋಟಿ ಷೇರು ಅಂದರೆ ಶೇ. 19.82 ರಷ್ಟನ್ನು ತೆರೆದ ಕರೆಯಲ್ಲಿ ಪ್ರತಿ ಷೇರಿಗೆ ್ಙ 930ರಂತೆ ಕೊಳ್ಳಲಿದೆ. ಈ ತೆರೆದ ಕರೆಯು ಮಾರ್ಚ್ 25 ರಿಂದ ಏಪ್ರಿಲ್ 13 ರವರೆಗೂ ನಡೆಯಲಿದ್ದು ಫೆಬ್ರುವರಿ 18 ರಂದು ಷೇರು ಉಳ್ಳವರಿಗೆ ನೀಡಲಾಗುವುದು. * ಆಕಾರ್ ಟೂರ್ಸ್‌ ಕಂಪೆನಿಯು ಫೆಬ್ರುವರಿ 11 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ. * ಸಯ್ಯಾಜಿ ಹೋಟೆಲ್ಸ್ ಕಂಪೆನಿಯು ಹಕ್ಕಿನ ಷೇರು ವಿತರಿಸಲು ತೀರ್ಮಾನಿಸಿದ್ದು ಇತರೆ ವಿವರಗಳನ್ನು ಪರಿಶೀಲಿಸುತ್ತಿದೆ. * ಹಿಮಾಚಲ ಫ್ಯುಚರಿಸ್ಟಿಕ್ ಕಮ್ಯುನಿಕೇಷನ್ ಲಿ. ಕಂಪೆನಿಯ ಷೇರು ಬಂಡವಾಳವನ್ನು ಶೇ. 90 ರಷ್ಟು ಕಡಿತಗೊಳಿಸಲು ಷೇರಿನ ಮುಖಬೆಲೆಯನ್ನು ್ಙ 10 ರಿಂದ ್ಙ 1ಕ್ಕೆ ಬದಲಾಯಿಸಲಾಗುವುದು. ಈ ಕ್ರಮಕ್ಕಾಗಿ ಫೆಬ್ರುವರಿ 9 ನಿಗದಿತ ದಿನವಾಗಿದೆ. * ಶಾಲಿಮಾರ್ ವೈರ್ಸ್ ಲಿ. ಕಂಪೆನಿಯ ಷೇರು ಬಂಡವಾಳವನ್ನು ಶೇ. 80 ರಷ್ಟು ಕಡಿತಗೊಳಿಸಿ ್ಙ 10ರ ಮುಖಬೆಲೆಯ ಷೇರನ್ನು ್ಙ 2ಕ್ಕೆ ಬದಲಿಸಲಾಗಿದೆ. ಹೊಸ ಅವತಾರದ ಷೇರು 4 ರಿಂದ ಟಿ ಗುಂಪಿನಲ್ಲಿ ಬಿಡುಗಡೆಯಾಯಿತು. * ಆಕ್ವೆಂಟ್ ಇಂಟರ್ ಆಕ್ಟೀವ್ ಟೆಕ್ನಾಲಜೀಸ್ ಬಂಡವಾಳ ಕಡಿತದ ನಂತರ ‘ಟಿ’ ಗುಂಪಿನಲ್ಲಿ 7 ರಿಂದ ವಹಿವಾಟಾಗಲಿದೆ. ನಾನು ಜುಪಿಟರ್ ಬಯೋಸೈನ್ಸ್ ಷೇರನ್ನು ಸುಮಾರು ್ಙ 60ರ ಸಮೀಪ ಕೊಂಡಿದ್ದೇನೆ. ನನ್ನಂತೆ ಬಹಳಷ್ಟು ಜನ ನಮ್ಮಲ್ಲಿ ಸಾವಿರಗಟ್ಟಲೆ ಈ ಷೇರನ್ನು ಖರೀದಿಸಿದ್ದಾರೆ. ಈಗ ಷೇರಿನ ಬೆಲೆ ‘52 ವೀಕ್ ಲೋ’ ಆಗಿದೆ ಈ ಕಂಪೆನಿಯ ಬಗ್ಗೆ ದಯವಿಟ್ಟು ತಿಳಿಸಿರಿ. ಉತ್ತರ: ಈ ಕಂಪೆನಿಯು ರಾಸಾಯನಿಕ ಸಾಮಾಗ್ರಿ ವಲಯದ ಕಂಪೆನಿಯಾಗಿದ್ದು 1985 ರಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಕರ್ನಾಟಕದ ಬೀದರ್‌ನಲ್ಲಿ ಟ್ರೈಮೆತೊಪ್ರಿಂ ಮತ್ತು ಸಲ್ಪಸಿಟಮೈಡ್ ಸೋಡಿಯಂ ಹಾಗೂ ಆಂಧ್ರಪ್ರದೇಶದ ಸಂಗಾರೆಡ್ಡಿಯಲ್ಲಿ ಟ್ರೈಲ್‌ಮೆತೋಪ್ರಿಂ ಉತ್ಪಾದನಾ ಘಟಕಗಳನ್ನು ಹೊಂದಿದೆ. ಮೆಡಕ್ ಜಿಲ್ಲೆಯ ಸಂಗಾರೆಡ್ಡಿಯಲ್ಲಿ ಸಂಪೂರ್ಣ ರಫ್ತು ಆಧಾರಿತ ಘಟಕಕ್ಕಾಗಿ 1995 ರಲ್ಲಿ ಆರಂಭಿಕ ಷೇರು ವಿತರಣೆ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿದೆ. ಈ ಕಂಪೆನಿಯ ಷೇರು ಬಂಡವಾಳ ರೂ 16.13 ಕೋಟಿ, ಕಳೆದ ಮಾರ್ಚ್ 2010 ರಲ್ಲಿ ರೂ 307.90 ಕೋಟಿ ಮೀಸಲು ನಿಧಿ ಹೊಂದಿದೆ. ಕಳೆದ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಈ ಕಂಪೆನಿಯು ರೂ 59 ಕೋಟಿ ವಹಿವಾಟಿನಿಂದ ರೂ 10.35 ಕೋಟಿ ಲಾಭ ಗಳಿಸಿದೆ. ಹಾಗೂ ಕಳೆದ ಮಾರ್ಚ್ ಅಂತ್ಯದಲ್ಲಿ ಶೇ. 20ರ ಲಾಭಾಂಶವನ್ನು ಸಹ ವಿತರಿಸಿದೆ.ಈ ಕಂಪೆನಿಯು ಇದೇ 28 ರಂದು ವಿಶೇಷ ಸಾಮಾನ್ಯ ಸಭೆಯನ್ನು, ಷೇರು ಬಂಡವಾಳವನ್ನು ರೂ 70 ಕೋಟಿಯಿಂದ ರೂ 100 ಕೋಟಿಗೆ ಹೆಚ್ಚಿಸಲು ಷೇರುದಾರರ ಅನುಮತಿಗಾಗಿ ಕರೆಯಲಾಗಿದೆ. ಇಷ್ಟೆಲ್ಲಾ ವಿಚಾರವು ಸರಿಯಾದರೂ ಈ ಕಂಪೆನಿಯಲ್ಲಿನ ಪ್ರವರ್ತಕರ ಭಾಗಿತ್ವವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕ್ಷೀಣಿಸುತ್ತಿರುವುದು ಆತಂಕಕಾರಿ ವಿಷಯವಾಗಿದ್ದು ಜೂನ್ 10,ರ ತ್ರೈಮಾಸಿಕದಲ್ಲಿ ಶೇ. 17.88 ರಷ್ಟಿದ್ದ ಪ್ರವರ್ತಕರ ಭಾಗಿತ್ವವು ಸೆಪ್ಟೆಂಬರ್ ಅಂತ್ಯಕ್ಕೆ ಶೇ. 10.52ಕ್ಕೆ ಇಳಿದು ಡಿಸೆಂಬರ್ ಅಂತ್ಯದಲ್ಲಿ ಕೇವಲ ಶೇ. 4.62 ಮಾತ್ರವಿದ್ದು ಶೇ. 94.81 ಭಾಗ ಸಾರ್ವಜನಿಕರಲ್ಲದ್ದು ವಿತ್ತೀಯ ಸಂಸ್ಥೆಗಳ ಭಾಗಿತ್ವವು ಸಹ ಕರಗುತ್ತಾ ಬಂದಿದೆ. ಕಳೆದ ಶುಕ್ರವಾರ ಕಂಡ ಭಾರಿ ಮಾರಾಟದ ಒತ್ತಡ, ವಹಿವಾಟಾದ ಷೇರಿನ ಸಂಖ್ಯಾ ಗಾತ್ರ ಹಾಗೂ ವಾರ್ಷಿಕ ಕನಿಷ್ಠ ಮಟ್ಟವು, ಈ ಷೇರನ್ನು ‘ಬ್ರಾಂತು ಲೋಕದ ಜಂತು’ವನ್ನಾಗಿಸಿದೆಯೇ ಎಂಬ ಅನುಮಾನಕ್ಕೆಡೆ ಮಾಡಿದೆ.
"2018-10-20T02:33:35"
https://www.prajavani.net/article/%E0%B2%95%E0%B2%B0%E0%B2%A1%E0%B2%BF-%E0%B2%AE%E0%B3%81%E0%B2%B7%E0%B3%8D%E0%B2%9F%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%82%E0%B2%A1%E0%B2%BF%E0%B2%95%E0%B3%86%E0%B2%A6%E0%B2%BE%E0%B2%B0%E0%B2%B0-%E0%B2%B8%E0%B2%82%E0%B2%AA%E0%B2%A4%E0%B3%8D%E0%B2%A4%E0%B3%81
ಲಡಾಯಿ ಪ್ರಕಾಶನ: ಶುಭಲಕ್ಷ್ಮಿ ಕಡೆಕಾರ್ - ಎರಡು ಕವಿತೆ ಬೇಸರವಾಗುವುದುಬೇಸರವಾಗುವುದುವೃತ್ತಿ ಧರ್ಮವ ಮರೆತುಕಪಟಿಗಳೆದುರು ಕೈಚಾಚುವವರ ಕಂಡಾಗಹೆಸರು, ಹಣ, ಪ್ರಚಾರಕ್ಕಾಗಿ ದುರುಳರ ಹಿಂದೆ ಅಲೆಯುವವರ ಕಂಡಾಗರಾಜಕೀಯದ ಮೋಸದಾಟಕೆ ಮುಗ್ಧ ಮನಸುಗಳ ಬಲಿಯಾಗಿಸುವಾಗಹೃದಯ ವೈಶಾಲ್ಯತೆ ಮರೆತುಮೊಂಡುತನ ತೋರುವವರ ಕಂಡಾಗಬೇಸರವಾಗುವುದುಸತ್ಯ ಎದುರಿದ್ದರೂಕುರುಡರಂತೆ ವರ್ತಿಸುವವರ ಕಂಡಾಗಪ್ರಚೋದಿಸಿ, ಪ್ರಚೋದನೆಗೊಳಪಟ್ಟುಸಮರ್ಥಿಸುವವರ ಕಂಡಾಗಸಂಶಯದ ಕೊಳಕ ಶಿರದಲಿ ಹೊತ್ತುನಟಿಸುವವರ ಕಂಡಾಗಬೇಧ - ಭಾವದ ಉಧ್ವೇಗದ ಘೋ‍ಷಣೆ ಕೂಗುವವರ ಕಂಡಾಗಬೇಸರವಾಗುವುದು *** ಚಕ್ರವ್ಯೂಹಧರ್ಮವೆಂಬ ಸಂಕೋಲೆಯಿಂದ ದೂರ ನಡೆಯಬೇಕಾಗಿದೆಜಾತಿ - ಧರ್ಮದ ವಾದವ ಹೊತ್ತುಸಾಗುವುದರಿಂದೇನು ಲಾಭವಿದೆ ಭವಿಷ್ಯವ ನೆಮ್ಮದಿಯಿಂದ ಕಳೆಯಬೇಕಾದರೆವರ್ತಮಾನವ ಸಹನೆಯಿಂದ ಹೆಣೆಯಬೇಕಾಗಿದೆಸಂಸ್ಕೃತಿ ಎನ್ನುವವರ ಬಾಯಲ್ಲಿಆಕ್ರೋಷಭರಿತ ಪದ ಸರಿಯೇಮತ್ತೊಮ್ಮೆ ಒತ್ತಿ ಹೇಳುತ್ತೇನೆನನಗೆ ನನ್ನ ಧರ್ಮದಿಂದ ದೂರ ಸಾಗಬೇಕಾಗಿದೆಅಂಧಶೃದ್ಧೆಗಳೆಂಬಕಟ್ಟುಪಾಡುಗಳ ಮೀರಿ ನಿಲ್ಲಬೇಕಾಗಿದೆಸೌಹಾರ್ಧತೆಯ ಜ್ಯೋತಿ ಬೆಳಗಬೇಕಾಗಿದೆಆದರೂ ಮತ್ತೆ ಮತ್ತೆ ಅದರಲ್ಲೇಹೊರಳಾಡುತ್ತಿದ್ದೇನೆಗೊತ್ತಿದೆ ನಾ ಸತ್ತರೂ ನನ್ನಿಂದ ಜಾತಿ - ಧರ್ಮದ ಪೊರೆ ಕಳಚದೆಂದುಚಕ್ರವ್ಯೂಹವಿದು ಇದರಲ್ಲೇ ಗಿರಕಿ ಹೊಡೆಯುತ್ತಿದ್ದೇನೆ. *** ಶುಭಲಕ್ಷ್ಮಿ ಕಡೆಕಾರ್ ಹುಟ್ಟೂರು ಉಡುಪಿ ಜಿಲ್ಲೆ ಉಡುಪಿ ತಾಲೂಕಿನ ಕಡೆಕಾರು ಗ್ರಾಮ. ಬಾಲ್ಯ ಕಳೆದದ್ದು ಹಾರಾಡಿ ಗ್ರಾಮದ ಹೊನ್ನಾಳದಲ್ಲಿ. ನ್ಯೂಸ್ ಕನ್ನಡ ಡಾಟ್ ಇನ್ ಅಂತರ್ಜಾಲ ಪತ್ರಿಕೆಯಲ್ಲಿ ಸುದ್ದಿಪ್ರತಿ ಸಂಪಾದಕಿಯಾಗಿದ್ದಾರೆ.
"2017-06-29T07:12:11"
http://ladaiprakashanabasu.blogspot.com/2015/10/blog-post_51.html
ನಾವು ನೋಡಲೇಬೇಕಾದ ಚಿತ್ರ: ಭೂದಾನ | News13 News13 > ಅಂಕಣಗಳು > ಚಿತ್ರಕೂಟ > ನಾವು ನೋಡಲೇಬೇಕಾದ ಚಿತ್ರ: ಭೂದಾನ Friday, September 28th, 2018 ರಾಘವೇಂದ್ರ ಪದ್ಮಶಾಲಿ ಅನಂತಲಕ್ಷ್ಮಿ ಪಿಕ್ಚರ್ಸ್ ಸಂಸ್ಥೆಯಿಂದ ಜಿ.ವಿ.ಅಯ್ಯರ್ ರವರು 1962 ರಲ್ಲಿ ಕಥೆಯೊಂದನ್ನು ಬರೆದು ಚಿತ್ರಕಥೆ, ಸಂಭಾಷಣೆ, ಹಾಗೂ ಹಾಡುಗಳನ್ನು ಬರೆದು ಪಿ.ಎಸ್.ಗೋಪಾಲಕೃಷ್ಣ ರವರೊಂದಿಗೆ ಸೇರಿ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಬಿ.ದೊರೈರಾಜ್ ರವರ ಛಾಯಾಗ್ರಹಣ, ಜಿ.ಕೆ.ವೆಂಕಟೇಶ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್, ಉದಯ್ ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ರವರ ತ್ರಿವೇಣಿ ಸಂಗಮದಲ್ಲಿ ಲೀಲಾವತಿ, ಆದವಾನಿ ಲಕ್ಷ್ಮಿದೇವಿ, ಬಾಲಕೃಷ್ಣ, ನರಸಿಂಹರಾಜು, ಜಯ, ಕೆ.ಎಸ್.ಅಶ್ವಥ್‌ಹಾಗೂ ವಿಜಯಕುಮಾರಿರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. “ಭಾಗ್ಯದ ಲಕ್ಷ್ಮಿ ಬಾರಮ್ಮ” ಎಂಬ ಗೀತೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಊರಿನ ಜಮೀನ್ದಾರನ ಬಳಿ ಕೆಲಸ ಮಾಡುವ ದಾಸಣ್ಣನಿಗೆ (ಡಾ.ರಾಜ್ ಕುಮಾರ್) ತಾನು ಸ್ವಂತ ಜಮೀನು ಮಾಡಿಕೊಂಡು ತನ್ನ ಕುಟುಂಬ ಪಾಲನೆ ಮಾಡಬೇಕೆಂಬ ಮಹದಾಸೆ ಹೊತ್ತಿರುತ್ತಾರೆ. ಅದಕ್ಕಾಗಿ ಆತ ತುಂಬಾ ವರುಷಗಳ ಕಾಲ ಆ ಜಮೀನ್ದಾರನ ಬಳಿ ಕೆಲಸ ಮಾಡುತ್ತಿರುತ್ತಾನೆ. ಅಲ್ಲದೇ ತುಂಡು ಭೂಮಿಗಾಗಿ ಸಾಕಷ್ಟು ಬಾರಿ ಆತನ ಬಳಿ ಕೈಯೊಡ್ಡುತ್ತಾನೆ. ಅದನ್ನು ನಯವಾಗಿಯೇ ಆ ಸಾಹುಕಾರ ತಿರಸ್ಕರಿಸುತ್ತಲೇ ಇರುತ್ತಾನೆ. ಇದರಿಂದಾಗಿ ದಾಸಣ್ಣನ ಮಕ್ಕಳಾದ ರಾಮ (ಉದಯ್ ಕುಮಾರ್), ಲಕ್ಷ್ಮಣ (ಕಲ್ಯಾಣ್ ಕುಮಾರ್) ಹಾಗೂ ಮಗಳು ಗೌರಿ (ಲೀಲಾವತಿ) ಕೂಡ ನೊಂದುಕೊಳ್ಳುತ್ತಾರೆ. ಒಂದು ದಿನ ಆ ಊರಿಗೆ “ವಿನೋಭ ಭಾವೆ” ಯವರ “ಭೂದಾನ” ತಂಡವು ಬರುತ್ತದೆ. ಜಮೀನುದಾರರಿಂದ 1/2 ರಷ್ಟು ಭೂಮಿಯನ್ನು ಪಡೆದು ಕಡುಬಡವರಿಗೆ ನೀಡುವ ಮಹೋನ್ನತ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿರುತ್ತಾರೆ. ಆ ಕಾರ್ಯಕ್ರಮದಲ್ಲಿ ಜಮೀನ್ದಾರರಿಂದ 5 ಎಕರೆ ಜಮೀನು ದಾಸಣ್ಣನಿಗೆ ಸಿಗುತ್ತದೆ. ದಾಸಣ್ಣನ ಕುಟುಂಬದ ಎಲ್ಲರಿಗೂ ಖುಷಿಯಾಗುತ್ತದೆ, ಆತನ ತಮ್ಮನ (ಅಶ್ವಥ್) ಹೆಂಡತಿ ಲಕ್ಷ್ನಿಯ (ಆದವಾನಿ ಲಕ್ಷ್ಮಿದೇವಿ) ಹೊರತು. ಆದರೆ ಆ ಜಮೀನು ಬರೀ ಕಲ್ಲು ಗುಡ್ಡದಿಂದ ತುಂಬಿದ್ದು, ಅದು ಉಳಲು ಯೋಗ್ಯವಲ್ಲವಾದರೂ ದಾಸಣ್ಣ ಹಾಗೂ ಅವನ ಮಕ್ಕಳು ಶ್ರಮವಹಿಸಿ ದುಡಿದು, ಭತ್ತದ ಬೆಳೆಯನ್ನು ಬೆಳೆಯುತ್ತಾರೆ. ಇದನ್ನು ಕಂಡು ಆ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ತಮ್ಮನ ಸಾಲವನ್ನು ಸಹ ದಾಸಣ್ಣನಿಗೆ ಹೊರಿಸುತ್ತಾನೆ ಜಮೀನುದಾರ. ಅಪ್ಪನ ಔದಾರ್ಯದ ಗುಣ ಹಾಗೂ ಜಮೀನ್ದಾರನ ದರ್ಪದಿಂದ ಬೇಸತ್ತ ಮಕ್ಕಳು ಕಾಫಿತೋಟಕ್ಕೆ ಕೆಲಸ ಮಾಡಲು ಹೋಗುತ್ತಾರೆ. ಕಾಫಿತೋಟದಲ್ಲಿ ಕೆಲಸ ಮಾಡುವಾಗ ತಮ್ಮದೇ ಊರಿನ ಪರಿಚಯದ ಕ್ರೈಸ್ತ ಧರ್ಮದ ಹುಡುಗಿಯನ್ನು ಮದುವೆಯಾಗುತ್ತಾನೆ‌. ಮದುವೆಯಿಂದಾಗಿ 10 ಎಕರೆ ಜಮೀನು ಬಳುವಳಿಯಾಗಿ ಚರ್ಚಿನವರು ಕೊಡುತ್ತಾರೆ. ಅನಾರೋಗ್ಯಕ್ಕೆ ತುತ್ತಾದಾ ರಾಮಣ್ಣ ದಾಸಣ್ಣನ ಮನೆಗೆ ವಾಪಾಸು ಬರುತ್ತಾನೆ. ಅಷ್ಟರಲ್ಲಾಗಲೇ ದಾಸಣ್ಣನ ತಮ್ಮನ ಹೆಂಡತಿಯು ಸಹ ದಾಸಣ್ಣನ ಮನೆಯಲ್ಲೇ ಉಳಿದುಕೊಳ್ಳುವ ಪ್ರಸಂಗ ಬರುತ್ತದೆ. ತನ್ನ ಮರ್ಯಾದೆ ಕಾಪಾಡಿದ ಭಾವನ ಹಾಗೂ ಅವನ ಮಕ್ಕಳ ಕುರಿತು ಅವಳಿಗೂ ಗೌರವ ಅಭಿಮಾನ ಉಂಟಾಗುತ್ತದೆ. ರಾಮಣ್ಣನ ಖಾಯಿಲೆ ಗುಣಪಡಿಸಲು ತನ್ನ ಜೋಡೆತ್ತುಗಳನ್ನು ಕೂಡ ರಾಮಣ್ಣ ಮಾರುತ್ತಾನೆ. ಅಷ್ಟರಲ್ಲಿ ರಾಮಣ್ಣ ರಹೀಮಣ್ಣನಾಗಲು ತೀರ್ಮಾನಿಸಿರುತ್ತಾನೆ. ಜಮೀನನ್ನು, ಮಕ್ಕಳನ್ನು, ಮನೆಯನ್ನು ಹಾಗೂ ಎತ್ತುಗಳನ್ನು ಕಳೆದುಕೊಂಡ ದಾಸಣ್ಣ ಅರೆಹುಚ್ಚನಂತಾಗುತ್ತಾನೆ. ಅಷ್ಟರಲ್ಲಿ ವಿನೋಭಬಾವೆಯವರ “ಭೂದಾನ” ತಂಡವು ಮತ್ತೆ ಆ ಊರಿಗೆ ಬರುತ್ತದೆ. ದಾಸಣ್ಣನಿಗೆ ನ್ಯಾಯವೂ ಸಿಗುತ್ತದೆ. ಮಕ್ಕಳೂ ವಾಪಸ್ಸು ಬರುತ್ತಾರೆ. ಕಥೆ ಸುಖಾಂತ್ಯ ಕಾಣುತ್ತದೆ. ದಾಸಣ್ಣ ತನ್ನ ಮಕ್ಕಳಿಗೆ ಹೇಳುವ ಬುದ್ದಿಮಾತುಗಳು ನೋಡುಗನ ಹೃದಯಕ್ಕೆ ನಾಟುವಂತಿದೆ. ಅಂತಹ ಅತ್ಯುತ್ತಮ ಸಂಭಾಷಣೆ ಈ ಸಿನಿಮಾದಲ್ಲಿದೆ. ರಾಜ್ ಕುಮಾರ್, ಉದಯ್ ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ಈ ಮೂವರೂ ಸ್ಟಾರ್ ಗಳು ಒಟ್ಟಿಗೆ ನಟಿಸಿದ ಮೊದಲ ಚಿತ್ರ. ಬಾಲಕೃಷ್ಣ-ನರಸಿಂಹರಾಜು ಜೋಡಿ ಕಚಗುಳಿ ಇಡುತ್ತಾದರೂ, ಅವರೊಂದಿಗೆ ಸೇರಿ ಕಲ್ಯಾಣ್ ಕುಮಾರ್ ತುಂಬಾ ನಗಿಸುತ್ತಾರೆ. ಕುಟುಂಬದ ಎಲ್ಲರೂ ಒಮ್ಮೆಯಾದರೂ ನೋಡಲೇಬೇಕಾದ ಸಿನಿಮಾ ಇದು. 1. ಕುಟುಂಬದಲ್ಲಿ ತಂದೆ-ಮಕ್ಕಳ, ಅಣ್ಣ-ತಮ್ಮಂದಿರ, ಸೋದರ-ಸೋದರಿಯರ, ಸೊಸೆಯಾಗಿ ಬರುವವರ ಪಾತ್ರ ಒಂದು ಕುಟುಂಬದಲ್ಲಿ ಎಷ್ಟು ಮಹತ್ವದ್ದು, ಅದನ್ನು ನಿಭಾಯಿಸಬೇಕು ಎನ್ನುವುದನ್ನು ತಿಳಿಯಲು. 2. ಕಷ್ಟಗಳೇ ಶಾಶ್ವತವಲ್ಲ. ಆ ಕಷ್ಟಗಳನ್ನು ಪ್ರೀತಿಯಿಂದ ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿಯಲು. 3. ಕೌಟುಂಬಿಕ ಸಮಸ್ಯೆಗಳು ಇದಿರಾದಾಗ ಎದುರಿಸುವ ಬಗೆ ಹೇಗೆ ಎಂಬುದ ತಿಳಿಯಲು. 4. ಅಮಾಯಕತನ ಇದ್ದರೆ ಜನ ಹೇಗೆಲ್ಲಾ ಮೋಸ ಮಾಡಬಹುದು ಎಂದು ಅರಿಯಲು. 5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ
"2019-04-24T20:42:27"
https://news13.in/archives/110818
ಜೀರ್ಣಕ್ರಿಯೆ ಚುರುಕಾಗಿ,ದೇಹದ ಬೊಜ್ಜು ಕರಗಿಸಲು ಮೊಟ್ಟೆ ಸಹಕಾರಿ | KANNADIGA WORLD Home ವಾರ್ತೆಗಳು ಆರೋಗ್ಯ ಜೀರ್ಣಕ್ರಿಯೆ ಚುರುಕಾಗಿ,ದೇಹದ ಬೊಜ್ಜು ಕರಗಿಸಲು ಮೊಟ್ಟೆ ಸಹಕಾರಿ ಜೀರ್ಣಕ್ರಿಯೆ ಚುರುಕಾಗಿ,ದೇಹದ ಬೊಜ್ಜು ಕರಗಿಸಲು ಮೊಟ್ಟೆ ಸಹಕಾರಿ Posted By: Mangalore CorespondentPosted date: June 12, 2019 In: ಆರೋಗ್ಯ, ಕರಾವಳಿ, ಕರ್ನಾಟಕ, ವಿಶಿಷ್ಟ ದುಡಿಮೆಯ ಬೆನ್ನತ್ತಿ ಸಾಗುತ್ತಿರುವ ಇಂದಿನ ಪೀಳಿಗೆಯ ಜನರು, ತಮ್ಮ ಆರೋಗ್ಯ ರಕ್ಷಣೆಯತ್ತ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ದಿನ ನಿತ್ಯ ಸೇವಿಸುವ ಆಹಾರ ಹೆಚ್ಚು ಪೌಷ್ಠಿಕತೆಯಿಂದ ಪೋಷಕಾಂಶಗಳಿಂದ ಇರುವಂತೆ ಕಾಳಜಿ ವಹಿಸಬೇಕು. ಆ ಮೂಲಕ ದೈಹಿಕ ಆರೋಗ್ಯ ಸದೃಢವಾಗಿರುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಕೂತು ತಿನ್ನುವ ಕಾಲ ಬದಲಾಗಿದೆ ಎಂದೇ ಹೇಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು, ಗಂಡು ಎನ್ನದೆ ಎಲ್ಲರೂ ದುಡಿಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ನಮ್ಮ ಆರೋಗ್ಯದತ್ತ ಕಾಳಜಿ ವಹಿಸಲೇಬೇಕಲ್ಲವೆ. ಕೆಲಸಕ್ಕೆ ಹೋಗುವ ಮಂದಿ, ತಮ್ಮ ಕಛೇರಿಗಳಿಗೆ ಮಧ್ಯಾಹ್ನದ ಊಟಕ್ಕೆಂದು ಊಟದ ಡಬ್ಬಿ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಊಟದ ಡಬ್ಬಿಯಲ್ಲಿನ ಆಹಾರ ಪದಾರ್ಥ ಪೌಷ್ಠಿಕತೆಯಿಂದ ಕೂಡಿದ್ದರೆ ಚೆಂದ. ನಿತ್ಯ ಅನ್ನ ಸಾರು, ಚಪಾತಿ ? ಪಲ್ಯ ಕೊಂಡೊಯ್ಯುವುದರ ಜತೆಗೆ ಮಧ್ಯಾಹ್ನದ ಊಟಕ್ಕೆ ಬೇಯಿಸಿದ ಮೊಟ್ಟೆಯೊಂದು ಸೇರಿದರೆ ನೀವು ಶಕ್ತಿಶಾಲಿಯಾಗಿರಲು ಅರ್ಥಾತ್, ದೃಢಕಾಯರಾಗಿರಲು ಸಹಕಾರಿಯಾಗುತ್ತದೆ. ದಿನಕ್ಕೊಂದು ಮೊಟ್ಟೆ ತಿನ್ನಿ `ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ’ ಎಂಬ ಮಾತಿನಂತೆ, ದಿನಕ್ಕೊಂದು ಮೊಟ್ಟೆ ತಿನ್ನಿ, ನಿಮ್ಮ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಿ ಎಂಬ ಸಲಹೆ, ವಿವಿಧ ಅಧ್ಯಯಗಳಿಂದ ಹೊರಹೊಮ್ಮಿದೆ. ಕೈಗೆಟಕುವ ಬೆಲೆಯಲ್ಲಿ ಮೊಟ್ಟೆಗಳು ಮಾರುಕಟ್ಟೆಯಲ್ಲಿ ದೊರೆಯಲಿವೆ. ದುಬಾರಿ ಆಹಾರ ಪದಾರ್ಥಗಳಿಗಿಂತ ಅಗ್ಗದ ದರದ ಮೊಟ್ಟೆ ನಮ್ಮ ದೇಹದ ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ದೊಡ್ಡ ಮಟ್ಟದಲ್ಲಿ ನೆರವಾಗುವ ಜತೆಗೆ, ನಮ್ಮ ದೇಹದ ಮೇಲೆ ದಾಳಿಯಿಡುವ ರೋಗಗಳನ್ನು ದೂರವಿಡುವಲ್ಲಿಯೂ ಸಹಕಾರಿಯಾಗಿದೆ. ಅಗಾಧ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ಮೊಟ್ಟೆಯಲ್ಲಿವೆ. ಅಲ್ಲದೇ, ಇದರಲ್ಲಿರುವ ಪೆÇಸ್ಪೊರಸ್, ವಿಟಮಿನ್ ಬಿ -12, ರಿಬೊಫ್ಲಾವಿನ್, ಚಾಲಿನ್ ಮತ್ತು ಆಮಿನೊ ಆಸಿಡ್‍ನ ಪ್ರಮಾಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಉಪಯುಕ್ತವಾಗಿದೆ. ಮೊಟ್ಟೆಯಲ್ಲಿ ಕೇವಲ 78 ಕ್ಯಾಲರಿ ಇದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಮಧ್ಯಾಹ್ನ ಊಟದ ಜತೆ ಒಂದು ಅಥವಾ ಎರಡು ಮೊಟ್ಟೆ ತಿಂದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವಂತೆ. ನಾವು ನಿತ್ಯ ಸೇವಿಸುವ ಸಾಮಾನ್ಯ ಊಟದಲ್ಲಿ ಸುಮಾರು 500 ಕ್ಯಾಲರಿ ಹೊಂದಿರುತ್ತದೆಂದು ಅಂದಾಜಿಸಲಾಗಿದೆ. ದೇಹಕ್ಕೆ ಅಗತ್ಯವಿರುವ ಪ್ರತಿಯೊಂದು ಪೋಷಕಾಂಶಗಳು, ಮೊಟ್ಟೆಯಲ್ಲಿರುವುದರಿಂದ ಅದು ಉತ್ತಮ ಆಹಾರವೆಂದೇ ಪರಿಗಣಿಸಲಾಗುತ್ತಿದೆ. ಮೊಟ್ಟೆ ತಿನ್ನುವುದರಿಂದ ಜೀರ್ಣಕ್ರಿಯೆ ಚುರುಕಾಗಲಿದೆ. ದೇಹದ ಬೊಜ್ಜು ಕರಗಿಸಲು ಸಹಕಾರಿಯಾಗಿದೆ. ಮಾತ್ರವಲ್ಲದೆ, ನಮ್ಮ ದೇಹವನ್ನು ಸದೃಢವಾಗಿ (ಫಿಟ್ನೆಸ್)ಟ್ಟುಕೊಳ್ಳಲು ನೆರವಾಗುತ್ತದೆ. ಕಣ್ಣುಗಳನ್ನು ಕಾಡುವ ರೋಗ ರುಜಿನಗಳನ್ನು ದೂರಮಾಡುತ್ತದೆ. ಹತ್ತು ಹಲವು ಪ್ರಯೋಜನಗಳಾಗುವ ಮೊಟ್ಟೆಯನ್ನು ನಿತ್ಯ ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು. ಇದರಲ್ಲಿರುವ ಸೆಲೆನಿಯಂ ಮತ್ತು ಅಯೋಡಿನ್ ಅಂಶಗಳು ಹೆಚ್ಚು ಲವಲವಿಕೆಯಿಂದ ಇರಲು ಸಹಕರಿಸುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತವೆ. ಬಾಲಿಯ ಕಡಲ ಕಿನಾರೆಯಲ್ಲಿ ವಿದ್ಯಾ ಬಾಲನ್ ಬೋಲ್ಡ್ ಲುಕ್ ಫೋಟೋಗಳ ಪೋಸ್ ನಾಲಿಗೆಗೆ ರುಚಿ ನೀಡುವ ಬಿಳಿ ವಿಷ ತಿನ್ನುತ್ತಾ ಇದ್ದೀರ ಹಾಗದರೆ ಕೇಳಿ ನಿಮಗೆ ಒಂದು ಶಾಕಿಂಗ್ ವಿಷಯ.
"2019-09-21T02:42:27"
https://www.kannadigaworld.com/news/health/385592.html
ಯಶವಂತಪುರ : ಶೋಭಾ ವಿರುದ್ಧ ಅನಿತಾ ಎಚ್ಡಿಕೆ ಸ್ಪರ್ಧೆ | Anitha Kumaraswamy | JDS | Yeshawantpur | Shobha Karandlaje | HC Balakrishna |ಅನಿತಾ ಕುಮಾರಸ್ವಾಮಿ | ಎಚ್ ಡಿ ಕುಮಾರಸ್ವಾಮಿ | ಜೆಡಿಎಸ್ | ಯಶವಂತಪುರ - Kannada Oneindia ಯಶವಂತಪುರ : ಶೋಭಾ ವಿರುದ್ಧ ಅನಿತಾ ಎಚ್ಡಿಕೆ ಸ್ಪರ್ಧೆ | Published: Tuesday, November 16, 2010, 12:06 [IST] ಬೆಂಗಳೂರು, ನ. 16 : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್ ಸಿ ಬಾಲಕೃಷ್ಣ ಘೋಷಿಸಿದ್ದಾರೆ. ದೊಡ್ಡ ಆಲದಮರ ಬಳಿಯಿರುವ ಖಾಸಗಿ ರೆಸಾರ್ಟ್‌ ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದರಿಂದಾಗಿ, ಕ್ಷೇತ್ರದಲ್ಲಿ ಜೆಡಿಎಸ್‌ಗಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ನಿರಾಸೆಯುಂಟಾಗಿದೆ. ಪಂಚಲಿಂಗಯ್ಯ ಕಳೆದ ಬಾರಿ ಇಲ್ಲಿ ಸ್ಪರ್ಧಿಸಿದ್ದರು. ನಗರದ 28 ಕ್ಷೇತ್ರಗಳಲ್ಲಿ ಜೆಡಿಎಸ್ ಅತಿಹೆಚ್ಚು ಮತ ಪಡೆದ 2ನೇ ಕ್ಷೇತ್ರ ಇದಾಗಿತ್ತು. ನೈಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರ ಲಾಠಿ, ಬೂಟಿನೇಟು ತಿಂದು ಜೈಲುವಾಸ ಸಹ ಅವರು ಕಂಡಿದ್ದರು. ಹೀಗಿರುವಾಗ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಅನಿತಾ ಕುಮಾರಸ್ವಾಮಿಯನ್ನು ಇಲ್ಲಿಗೆ ಕರೆತರುವುದು ಎಷ್ಟು ಸರಿ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಪಂಚಲಿಂಗಯ್ಯ, ಯಾವುದಕ್ಕೂ ಕಾದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಜತೆ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಮುಖಂಡರಾದ ಜವರಾಯಿಗೌಡ, ಪಂಚಲಿಂಗಯ್ಯ, ತಾಪಂ ಮಾಜಿ ಅಧ್ಯಕ್ಷ ಬಿ. ಕೃಷ್ಣಪ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು. ಇನ್ನಷ್ಟು ಅನಿತಾ ಕುಮಾರಸ್ವಾಮಿ ಸುದ್ದಿಗಳು ಅನಿತಾ ಕುಮಾರಸ್ವಾಮಿ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಯಶವಂತಪುರ ಶೋಭಾ ಕರಂದ್ಲಾಜೆ ಎಚ್ ಸಿ ಬಾಲಕೃಷ್ಣ anitha kumaraswamy jds shobha karandlaje hc balakrishna Story first published: Tuesday, November 16, 2010, 12:06 [IST]
"2019-05-25T22:36:26"
https://kannada.oneindia.com/news/2010/11/16/assembly-polls-anitha-to-contest-in-yashawantpur.html
ಮಂತ್ರಾಲಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರವೇಶದ ಹಿನ್ನೆಲೆ - ಬಾಲಸಂಸ್ಕಾರ ಬಾಲಸಂಸ್ಕಾರ > ಇತಿಹಾಸದ ಸುವರ್ಣ ಪುಟಗಳು > ಸಂತರು > ಮಂತ್ರಾಲಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರವೇಶದ ಹಿನ್ನೆಲೆ ಮಂತ್ರಾಲಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರವೇಶದ ಹಿನ್ನೆಲೆ “ನಾನಿನ್ನು ಎರಡು ವರ್ಷ, ಎರಡು ತಿಂಗಳು, ಎರಡು ದಿನ ಮಾತ್ರ ಈ ಭೌತಿಕ ದೇಹದಿಂದ ಇರುವೆನು, ಅನಂತರ ವೃಂದಾವನವನ್ನು ಪ್ರವೇಶಿಸುವೆನು" ಎಂದು ಗುರುರಾಯರು ಹೇಳಿದರು. ತಮ್ಮ ಗುರುಗಳ ಮೇಲೆ ಅಪಾರ ಭಕ್ತಿ-ವಿಶ್ವಾಸವುಳ್ಳ ಶಿಷ್ಯರಿಗೆ, ಗುರುಗಳು ಶೀಘ್ರದಲ್ಲಿಯೇ ತಮ್ಮನ್ನು ಬಿಟ್ಟು ಹೋಗಲಿದ್ದಾರೆ ಎಂಬುದು ತಿಳಿದಾಗ ಅವರು ಚಿಂತೆಗೊಳಗಾದರು. ಕೆಲವು ದಿನಗಳಲ್ಲಿ ಗುರುರಾಯರು ಸಂಚಾರ ಮಾಡುತ್ತಾ ಆದವಾನಿಗೆ ಬಂದರು. ಆಗ ಅವರ ಅನುಗ್ರಹಕ್ಕೆ ಪಾತ್ರರಾದ ದಿವಾನ ವೆಂಕಣ್ಣನವರು ಗುರುರಾಯರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ತಮ್ಮ ಮನೆಯಲ್ಲಿ ವೈಭವದಿಂದ ಶ್ರೀಗಳವರಿಗೆ ಭಿಕ್ಷೆ ಅರ್ಪಿಸಲು ಎಲ್ಲಾ ಏರ್ಪಾಡುಗಳನ್ನು ಮಾಡಿದರು. ಅಲ್ಲದೇ ನವಾಬ ಸಿದ್ಧೀ ಮಸೂದ ಖಾನನಿಗೆ ಶ್ರೀ ರಾಘವೇಂದ್ರ ಗುರುಗಳ ಮಹಿಮೆಯನ್ನು ಹೇಳಿದರು. ಅವನಿಗೆ ತಪ್ಪದೇ ಶ್ರೀಗಳ ದರ್ಶನ ಪಡೆಯಬೇಕೆಂದು ತಿಳಿಸಿದರು. ನವಾಬ ಸಿದ್ಧೀ ಮಸೂದ ಖಾನನು, ‘ಈ ಬ್ರಾಹ್ಮಣ ಗುರುಗಳು ಎಂತಹ ಮಹಿಮೆ ಉಳ್ಳವರು ಎಂಬುದನ್ನು ನೋಡೋಣ’ ಎಂದು ಮನಸ್ಸಿನಲ್ಲಿ ಅಂದುಕೊಂಡನು. ಶ್ರೀಗಳು ಮೂಲರಾಮನ ಪೂಜೆ ಮಾಡಿ ನೈವೇದ್ಯ ಮಾಡುತ್ತಿರುವ ಸಮಯದಲ್ಲಿ ನವಾಬನು ಒಂದು ಬಟ್ಟೆ ಹೊದಿಸಿದ ತಟ್ಟೆಯನ್ನು ಸೇವಕನಿಂದ ತರಿಸಿ ಶ್ರೀಗಳ ಮುಂದೆ ಇಟ್ಟನು. ಆ ತಟ್ಟೆಯೊಳಗೆ ಮಾಂಸದ ತುಂಡುಗಳಿದ್ದವು. ಸಿದ್ಧೀ ಮಸೂದ ಖಾನನು ಶ್ರೀ ರಾಘವೇಂದ್ರ ಗುರುಗಳನ್ನು ಪರೀಕ್ಷಿಸಲು ಆ ಏರ್ಪಾಡನ್ನು ಮಾಡಿದ್ದನು. ದಿವಾನ ವೆಂಕಣ್ಣನಿಗೆ ಆ ವಿಷಯ ತಿಳಿದಿರಲಿಲ್ಲ. ಆದರೆ ಶ್ರೀಗುರುವರ್ಯರಿಗೆ ಮಾತ್ರ ನವಾಬನು ಮಾಡಿದ ಕುತಂತ್ರ ತಿಳಿಯಿತು. ಕೂಡಲೇ ಶ್ರೀ ಮೂಲರಾಮನಿಗೆ ಪ್ರಾರ್ಥನೆ ಮಾಡಿ ಕಮಂಡಲದಲ್ಲಿನ ತೀರ್ಥವನ್ನು ಬಟ್ಟೆ ಹೊದಿಸಿದ ತಟ್ಟೆಯ ಮೇಲೆ ಪ್ರೋಕ್ಷಿಸಿ ‘ಬಟ್ಟೆಯನ್ನು ತೆಗೆಯಿರಿ’ ಎಂದು ನವಾಬನಿಗೆ ಹೇಳಿದರು. ನವಾಬನು ಬಟ್ಟೆ ತೆಗೆಯಿಸಿದನು. ಆಗ ತಟ್ಟೆಯಲ್ಲಿ ಮಾಂಸದ ಬದಲು ಅತ್ಯಂತ ಉತ್ತಮ ಗುಣಮಟ್ಟದ ಹಣ್ಣುಗಳು ಮತ್ತು ಗುಲಾಬಿ ಹೂಗಳು ಕಂಡು ಬಂದವು. ನವಾಬನು ಆಶ್ಚರ್ಯಚಕಿತ ನಾದನು. ಶ್ರೀ ರಾಘವೇಂದ್ರ ಗುರುಗಳ ಮಹಿಮೆ ಅಪಾರವಾದುದು ಎಂಬುದು ಅವನಿಗೆ ತಿಳಿಯಿತು. ತಾನು ಮಾಡಿದ ಕೆಲಸಕ್ಕೆ ಅವನಿಗೆ ಬಹಳ ದುಃಖವಾಯಿತು. ತಾನು ಮಾಡಿದ ಅಪರಾಧವನ್ನು ಪರಿಹಾರ ಮಾಡಿಕೊಳ್ಳಲು ದಿವಾನ ವೆಂಕಣ್ಣನನ್ನು ಕರೆದು ‘ಓ ವೆಂಕಣ್ಣಾ! ನಿಮ್ಮ ಗುರುಗಳು ಬಹಳ ದೊಡ್ಡವರು, ಮಹಾಮಹಿಮರು. ನಾನು ಅವರಿಗೆ ಜಹಗೀರುಗಳನ್ನು ಕೊಡಲು ಬಯಸಿದ್ದೇನೆ. ಅವರೇನು ಕೋರಿದರೂ ಕೊಡಲು ಸಿದ್ಧನಾಗಿದ್ದೇನೆ. ಹೋಗಿ ಈ ವಿಷಯವನ್ನು ನಿಮ್ಮ ಗುರುಗಳಿಗೆ ತಿಳಿಸು’ ಎಂದನು. ದಿವಾನ ವೆಂಕಣ್ಣ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಹೋಗಿ ನವಾಬನು ಹೇಳಿದ ವಿಷಯವನ್ನು ಹೇಳಿದನು. ಆಗ ಶ್ರೀಗಳವರು, ‘ವೆಂಕಣ್ಣಾ! ಸರ್ವಸಂಗ ಪರಿತ್ಯಾಗಿಗಳಾದ ನಮಗೇಕೆ ಜಹಗೀರುಗಳು. ನಮಗೆ ಏನೂ ಬೇಡ, ಆದರೂ ನಿಮ್ಮ ನವಾಬನು ಏನಾದರೂ ತೆಗೆದುಕೊಳ್ಳಲೇ ಬೇಕೆಂಬ ನಿರ್ಬಂಧ ಹಾಕಿದ ಕಾರಣ ತುಂಗಭದ್ರಾ ನದಿ ತೀರದಲ್ಲಿ ಇರುವ ಮಂಚಾಲೆ ಎಂಬ ಗ್ರಾಮವನ್ನು ನಮಗೆ ಕೊಟ್ಟರೆ ಸಾಕು’ ಎಂದರು. ಶ್ರೀಗುರುಗಳು ಕೋರಿದ ಮಂಚಾಲೆ ಗ್ರಾಮವನ್ನು ನವಾಬ ಸಿದ್ಧೀ ಮಸೂದ ಖಾನನು ಮೊದಲೇ ಒಬ್ಬ ಫಕೀರನಿಗೆ ಕೊಟ್ಟಿದ್ದನು. ಆದರೆ ಶ್ರೀಗುರುವರ್ಯರ ಕೋರಿಕೆಯನ್ನು ತಪ್ಪದೇ ನೆರವೇರಿಸುತ್ತೇನೆ ಎಂದು ಹೇಳಿ ನವಾಬನು ಆ ಫಕೀರನಿಗೆ ಬೇರೊಂದು ಗ್ರಾಮವನ್ನು ಕೊಟ್ಟು ‘ಮಂಚಾಲೆ’ ಗ್ರಾಮವನ್ನು ತಿರುಗಿ ತೆಗೆದುಕೊಂಡು ಶ್ರೀ ರಾಘವೇಂದ್ರ ಗುರುಗಳಿಗೆ ಸಮರ್ಪಿಸಿದನು. ಮಂಚಾಲೆ ಎಂದರೆ ಹಿಂದೆ ಶ್ರೀ ಪ್ರಹ್ಲಾದರಾಯರು ಯಜ್ಞ ಮಾಡಿ ಪಾವನಗೊಳಿಸಿದ ಪವಿತ್ರ ಸ್ಥಳ. ಆದುದರಿಂದಲೇ ಶ್ರೀ ರಾಘವೇಂದ್ರ ತೀರ್ಥರು ಮಂಚಾಲೆ ಗ್ರಾಮವನ್ನು ಕೇಳಿಕೊಂಡರು. ನವಾಬನು ಅವರ ಕೋರಿಕೆಯನ್ನು ನೆರವೇರಿಸಿದಲ್ಲದೆ ಬಹಳ ವಿಧವಾಗಿ ಅವರನ್ನು ಸತ್ಕರಿಸಿ ನಮಸ್ಕಾರ ಮಾಡಿ ಬೀಳ್ಕೊಟ್ಟನು. ಕೊನೆಗೆ ಶ್ರೀ ರಾಘವೇಂದ್ರ ಗುರುಗಳು ವೃಂದಾವನವನ್ನು ಪ್ರವೇಶಿಸುವ ಸಮಯವು ಸಮೀಪಿಸಿತು. ಭಕ್ತರಿಗೆ ಈ ವಿಷಯವು ತಿಳಿಯಿತು. ಭಕ್ತರು ತಂಡೋಪತಂಡವಾಗಿ ಬಂದು ಶ್ರೀಗಳ ದರ್ಶನವನ್ನು ಪಡೆದು, ಆಶೀರ್ವಾದ ಪಡೆದು ಹೋಗುತ್ತಿದ್ದರು. ಶ್ರೀಗಳವರು ದಿವಾನ ವೆಂಕಣ್ಣನನ್ನು ಕರೆದು ಒಂದು ವೃಂದಾವನವನ್ನು ಮಾಡಿಸಿದರು. ವೆಂಕಣ್ಣ ವೃಂದಾವನವನ್ನು ಸಿದ್ಧಪಡಿಸಿದ ಮೇಲೆ ಆ ವಿಷಯವನ್ನು ಶ್ರೀಗಳವರಿಗೆ ತಿಳಿಸಿದನು. ಕೂಡಲೇ ಅವರು, ‘ವೆಂಕಣ್ಣಾ ಈ ವೃಂದಾವನವು ಭವಿಷ್ಯದಲ್ಲಿ ಮತ್ತೊಬ್ಬ ಯತಿಪುಂಗವನಿಗೆ ಉಪಯೋಗವಾಗುವುದು. ಆದುದರಿಂದ ನೀನು ಈಗ ಮಾಧವರ ಎಂಬ ಹಳ್ಳಿಯ ಸಮೀಪದಲ್ಲಿ ಒಂದು ದೊಡ್ಡ ಬಂಡೆಯಿದೆ, ಅದನ್ನು ತರಿಸಿ ವೃಂದಾವನ ಕಟ್ಟಿಸು’ ಎಂದರು. ವೆಂಕಣ್ಣನಿಗೆ ಗುರುಗಳು ಹೀಗೇಕೆ ಹೇಳುತ್ತಿದ್ದಾರೆ ಎಂಬುದರ ಕಾರಣ ತಿಳಿಯಲಿಲ್ಲ. ಆಗ ವೆಂಕಣ್ಣನವರು ಗುರುಗಳಿಗೆ, ‘ಸ್ವಾಮಿ, ತಾವು ಮಾಧವರದ ಸಮೀಪದಲ್ಲಿ ಇರುವ ಕಲ್ಲಿನಿಂದ ವೃಂದಾವನ ನಿರ್ಮಿಸ ಬೇಕೆಂದು ಹೇಳಿದಿರಿ. ಅದಕ್ಕೆ ಕಾರಣ ಏನಾದರೂ ಇದ್ದರೆ ದಯವಿಟ್ಟು ಹೇಳಿ’ ಎಂದರು. ಆಗ ಶ್ರೀಗಳವರು, ‘ವೆಂಕಣ್ಣಾ ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಅರಣ್ಯ ಸಂಚಾರ ಮಾಡುತ್ತಾ ಏಳು ಘಳಿಗೆಗಳ ಕಾಲ ನಾನೀಗ ಹೇಳಿದ ಶಿಲೆಯ ಮೇಲೆ ಕುಳಿತಿದ್ದರು. ಶ್ರೀರಾಮನ ಪಾದಸ್ಪರ್ಷದಿಂದ ಆ ಶಿಲೆ ಬಹಳ ಪ್ರಭಾವವುಳ್ಳದ್ದಾಗಿದೆ. ಆ ಕಲ್ಲನ್ನು ೭೦೦ ವರ್ಷ ಪೂಜೆ ಮಾಡಿಸಿಕೊಳ್ಳ ಬೇಕಾಗಿದೆ. ಆದುದರಿಂದಲೇ ನಾನು ಆ ಶಿಲೆಯಿಂದ ವೃಂದಾವನವನ್ನು ನಿರ್ಮಿಸಲು ಹೇಳಿದೆನು’ ಎಂದು ವೆಂಕಣ್ಣನವರ ಸಂದೇಹವನ್ನು ನಿವಾರಿಸಿದರು. ವೆಂಕಣ್ಣನವರು ಶ್ರೀಗಳವರ ಆಜ್ಞೆಯ ಮೇರೆಗೆ ವೃಂದಾವನವನ್ನು ಮಾಡಿಸಿದರು. ಹಲವು ಭಕ್ತರು, ಪಂಡಿತರು, ಕವಿಗಳು ಗಾಯಕರು ಶ್ರೀಗಳವರ ವೃಂದಾವನ ಪ್ರವೇಶವನ್ನು ನೋಡಲು ಬಂದರು. ಶ್ರೀರಾಘವೇಂದ್ರ ಗುರುಗಳು ಶ್ರೀವಿರೋಧಿ ಕೃತ್ಸಂವತ್ಸರ ಶ್ರಾವಣ ಬಹುಳ ಬಿದಿಗೆಯ ಗುರುವಾರದಂದು ವೃಂದಾವನವನ್ನು ಪ್ರವೇಶಿಸಿದರು. ವೃಂದಾವನ ಪ್ರವೇಶ ಮಹೋತ್ಸವ ಬಹಳ ವೈಭವದಿಂದ ಜರುಗಿತು. ವೃಂದಾವನವನ್ನು ನಿರ್ಮಿಸಿ ಮಿಕ್ಕಿ ಉಳಿದ ಶಿಲೆಯಿಂದ ಶ್ರೀ ಪ್ರಾಣದೇವರ ವಿಗ್ರಹವನ್ನು ನಿರ್ಮಿಸಿ ಶ್ರೀಗಳವರ ವೃಂದಾವನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿದರು. ಇಂದಿಗೂ ಆ ಪ್ರಾಣ ದೇವರಿಗೆ ಮತ್ತು ಶ್ರೀ ರಾಘವೇಂದ್ರ ಗುರುಗಳ ವೃಂದಾವನಕ್ಕೆ ವೇದೋಕ್ತ ಪದ್ಧತಿಯಲ್ಲಿ ಪೂಜೆಗಳು ನಡೆಯುತ್ತಿವೆ. (ಕೃಪೆ : ಶ್ರೀ ರಾಘವೇಂದ್ರ ಚರಿತಾಮೃತ, ಅನುಗ್ರಹ ಪಬ್ಲಿಸಿಟೀಸ್)
"2019-11-21T01:40:21"
https://www.hindujagruti.org/hinduism-for-kids-kannada/236.html
ಬಳಕೆದಾರರ ಕೋರ್ಟಿನ ತೀರ್ಪು: ರೈತರೇ ನೀರಾವರಿ ಇಲಾಖೆಯ ಬಳಕೆದಾರರು | ಸಂಪದ - Sampada ಬಳಕೆದಾರರ ಕೋರ್ಟಿನ ತೀರ್ಪು ರೈತರೇ ನೀರಾವರಿ ಇಲಾಖೆಯ ಬಳಕೆದಾರರು "ನೀರಾವರಿ ಇಲಾಖೆ ಪ್ರಕಾರ ಕೊರಲುಕೊಪ್ಪಕ್ಕೆ ನೀರು ಸರಬರಾಜಾಗುತ್ತಿದ್ದು ಅದನ್ನು ಬಳಸಿ ರೈತರು ಬೆಳೆ ಬೆಳೆದಿದ್ದಾರೆ. ಅವರಿಗೆ ವರುಷಕ್ಕೆ ಒಂದು ಎಕ್ರೆಗೆ ೭೫ ರೂಪಾಯಿಗಳಂತೆ ನೀರಾವರಿ ಶುಲ್ಕ ಮತ್ತು ೪ ರೂಪಾಯಿ ನಿರ್ವಹಣಾ ವೆಚ್ಚ ವಿಧಿಸಲಾಗುತ್ತಿತ್ತು. ಆದರೆ ಶುಲ್ಕ ಪಾವತಿಸದ ರೈತರ ನಿರ್ಲಕ್ಷ್ಯದಿಂದಾಗಿ ಬಾಕಿ ಮಾಡಿದ ತೆರಿಗೆ ದೊಡ್ಡ ಮೊತ್ತವಾಗಿ ಬೆಳೆದಿದೆ" ಎಂಬುದು ತಹಶೀಲ್ದಾರರ ಅಂಬೋಣ. ಇಂತಹ ಸಂದರ್ಭಗಳಲ್ಲಿ ರೈತರು ಏನು ಮಾಡಬಹುದು? ನ್ಯಾಯಕ್ಕಾಗಿ "ಬಳಕೆದಾರರ ಕೋರ್ಟಿ"ನ ಮೆಟ್ಟಲು ಹತ್ತಬಹುದು. ಹೀಗೆ ಹಕ್ಕು ಸಾಧನೆ ಮಾಡಿದವರು ಚಾಮರಾಜನಗರದ ಆಲೂರು ಗ್ರಾಮದ ಇಬ್ಬರು ರೈತರು. ಅವರಿಬ್ಬರೂ ನೀರಾವರಿ ಇಲಾಖೆ ವಿರುದ್ಧ ಬಳಕೆದಾರರ ಕೋರ್ಟಿನಲ್ಲಿ ದಾವೆ ಹೂಡಿ ಗೆದ್ದಿದ್ದಾರೆ. ಪ್ರಕರಣದ ಹಿನ್ನೆಲೆ: ಸುವರ್ಣಾವತಿ ನದಿ ದಡದಲ್ಲಿರುವ ಆಲೂರಿನಲ್ಲಿ ಚೋಳರ ಕಾಲದಿಂದಲೂ ಕೃಷಿ ಸಾಗಿ ಬಂದಿದೆ. ೧೯೬೬ರಲ್ಲಿ ನದಿಗೆ ಅಣೆಕಟ್ಟು ಕಟ್ಟಲು ಸರಕಾರದ ನಿರ್ಧಾರ. ಇದರಿಂದ ಹಚ್ಚುವರಿ ೭,೦೦೦ ಎಕ್ರೆಗಳಿಗೆ ನೀರಾವರಿ ಒದಗಿಸುವ ಯೋಜನೆ. ಆಗಲೇ ಆಲೂರಿನ ರೈತರು ಇದನ್ನು ವಿರೋಧಿಸಿದ್ದರು. ಅಂತಿಮವಾಗಿ ಸರಕಾರ ರೈತರಿಗೆ ಲಿಖಿತ ಆಶ್ವಾಸನೆ ನೀಡಿತು: ಜಲಾಶಯದಿಂದ ನಿರಂತರವಾಗಿ ಕೃಷಿಗೆ ನೀರು ಸರಬರಾಜು ಮಾಡಲಾಗುವುದೆಂದು. ಆದರೆ ಆದದ್ದೇನು? ೨೦೦೨ -೨೦೦೫ರಲ್ಲಿ ಆಲೂರನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ ಅಧಿಕಾರಿಗಳು, ಜಲಾಶಯದಿಂದ ನೀರು ಬಿಡಲು ನಿರಾಕರಿಸಿದರು. ಇದರಿಂದಾಗಿ ೪೦ ಗ್ರಾಮಗಳ ೪,೦೦೦ ಹೆಕ್ಟೇರ್ ರೈತರ ಜಮೀನಿನಲ್ಲಿ ಕೃಷಿಗೆ ಎದುರಾಯಿತು ಸಂಕಟ. ಅಲ್ಲಿನ ತೆಂಗು ಬೆಳೆಗಾರ ಮಹೇಶ ಪ್ರಭು "ನೀರು ಪಡೆಯುವ ತಮ್ಮ ಹಕ್ಕು ಸಾಧನೆ" ಮಾಡಲು ನಿರ್ಧರಿಸಿದರು. ಅದಕ್ಕಾಗಿ ಚಾಮರಾಜನಗರದ ಜಿಲ್ಲಾ ಬಳಕೆದಾರರ ಕೋರ್ಟಿನಲ್ಲಿ ೮ ಎಪ್ರಿಲ್ ೨೦೦೫ರಂದು ದಾವೆ ಹೂಡಿದರು. ತಮಗಾದ ನಷ್ತಕ್ಕಾಗಿ ರೂ.೪,೯೦,೦೦೦ ಪರಿಹಾರ ಕೇಳಿದರು. ಅದೇ ಕೋರ್ಟಿನಲ್ಲಿ ಅಲ್ಲಿನ ಮಮತಾ ಅವರೂ ದಾವೆ ಹೂಡಿ ರೂ.೨,೯೧,೦೦೦ ಪರಿಹಾರ ವಿನಂತಿಸಿದರು. ತಾವು ಬಳಕೆದಾರರು; ಸೇವಾ ನ್ಯೂನತೆಗಾಗಿ ಸರಕಾರ ಪರಿಹಾರ ನೀಡಬೇಕೆಂಬುದು ಅವರ ವಾದ. ಅಂತಿಮವಾಗಿ, ೧೯ ಜನವರಿ ೨೦೦೬ರಂದು ಬಳಕೆದಾರರ ಕೋರ್ಟ್ ಇಬ್ಬರೂ ರೈತರ ಪರವಾಗಿ ಚಾರಿತ್ರಿಕ ತೀರ್ಪು ನೀಡಿತು. ಬಳಕೆದಾರರ ರಕ್ಷಣಾ ಕಾಯಿದೆಯ ಪ್ರಕಾರ, ರೈತರು ನೀರಾವರಿ ಇಲಾಖೆಯ ಬಳಕೆದಾರರೆಂದೂ ಜಲಾಶಯದ ನಿರ್ವಹಣಾ ಅಧಿಕಾರಿಗಳು ಪೂರೈಕೆದಾರರೆಂದೂ ಕೋರ್ಟ್ ಘೋಷಿಸಿತು. ರೈತರಿಗೆ ಕೃಷಿ ನಷ್ಟಕ್ಕಾಗಿ ರೂ.೫,೦೦೦ ಪರಿಹಾರ, ಮಾನಸಿಕ ಹಿಂಸೆಗಾಗಿ ಪರಿಹಾರ ಮತ್ತು ದಾವೆಯ ವೆಚ್ಚ ಪಾವತಿಸಬೇಕೆಂದು ತೀರ್ಪಿನಲ್ಲಿ ಕೋರ್ಟ್ ಆದೇಶಿಸಿತು. ತಾವು ಬಳಕೆದಾರರು ಎಂಬುದನ್ನು ರೈತರಿಬ್ಬರೂ ಸರಕಾರಿ ನಿಯಮಗಳ ಆಧಾರದಿಂದಲೇ ಸಾಬೀತು ಮಾಡಿದರು. ಯಾಕೆಂದರೆ ಕರ್ನಾಟಕ ನೀರಾವರಿ ನಿಯಮಗಳು ೧೯೬೫ರ ನಿಯಮ ೪ ಹೀಗೆಂದು ವಿಧಿಸಿದೆ: "ಹೆಕ್ಟೇರಿಗೆ ರೂಪಾಯಿ ೨ರಿಂದ ರೂಪಾಯಿ ೪೫ ತನಕ ನೀರಿನ ಶುಲ್ಕ (ವಾಟರ್ ರೇಟ್) ವಸೂಲಿ ಮಾಡತಕ್ಕದ್ದು." ನೀರಾವರಿ ಪ್ರದೇಶದ ಎಲ್ಲ ರೈತರೂ ಸರಕಾರಕ್ಕೆ ೩ ವಿಧಗಳ ಶುಲ್ಕ ಪಾವತಿಸುತ್ತಾರೆ: ಅಭಿವೃದ್ಧಿ ಶುಲ್ಕ, ನಿರ್ವಹಣಾ ಸೆಸ್ ಮತ್ತು ನೀರಿನ ಶುಲ್ಕ. ಬೇರೆಬೇರೆ ಪ್ರದೇಶಗಲ್ಲಿ ಬೇರೆಬೇರೆ ಮೊತ್ತದ ನೀರಿನ ಶುಲ್ಕ ವಸೂಲಿ. ಈ ದಾವೆ ಹೂಡಿದ ರೈತರು, ನೀರಿನ ಶುಲ್ಕವು "ತೆರಿಗೆ" ಅಲ್ಲವೆಂದೂ, ಅದು ನೀರೊದಗಿಸುವ "ಸೇವೆ"ಗೆ ವಿಧಿಸುವ "ಶುಲ್ಕ"ವೆಂದೂ ವಾದಿಸಿದರು. ಈ ವಾದವನ್ನು ಎತ್ತಿ ಹಿಡಿದ ಬಳಕೆದಾರರ ಕೋರ್ಟ್ ರೈತರಿಬ್ಬರೂ ಕಾಯಿದೆಯ ಪ್ರಕಾರ "ಬಳಕೆದಾರರು" ಎಂದು ಸಾರಿತು. ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಳ್ಳುವ ರೈತರಿಗೆ ಎರಡು ದಾರಿಗಳಿವೆ: ಸರಕಾರವನ್ನು ದೂಷಿಸುತ್ತಾ ಅನ್ಯಾಯವನ್ನು ಸಹಿಸಿಕೊಳ್ಳುವುದು ಅಥವಾ ಪುರಾವೆಗಳ ಆಧಾರದಿಂದ ಕೋರ್ಟಿನಲ್ಲಿ ಹಕ್ಕು ಸಾಧನೆ ಮಾಡಿ ಪರಿಹಾರ ಪಡೆಯುವುದು. ಆಯ್ಕೆ ರೈತರ ಕೈಯಲ್ಲೇ ಇದೆ.
"2019-12-15T08:19:53"
https://sampada.net/%E0%B2%AC%E0%B2%B3%E0%B2%95%E0%B3%86%E0%B2%A6%E0%B2%BE%E0%B2%B0%E0%B2%B0-%E0%B2%95%E0%B3%8B%E0%B2%B0%E0%B3%8D%E0%B2%9F%E0%B2%BF%E0%B2%A8-%E0%B2%A4%E0%B3%80%E0%B2%B0%E0%B3%8D%E0%B2%AA%E0%B3%81-%E0%B2%B0%E0%B3%88%E0%B2%A4%E0%B2%B0%E0%B3%87-%E0%B2%A8%E0%B3%80%E0%B2%B0%E0%B2%BE%E0%B2%B5%E0%B2%B0%E0%B2%BF-%E0%B2%87%E0%B2%B2%E0%B2%BE%E0%B2%96%E0%B3%86%E0%B2%AF-%E0%B2%AC%E0%B2%B3%E0%B2%95%E0%B3%86%E0%B2%A6%E0%B2%BE%E0%B2%B0%E0%B2%B0%E0%B3%81/48989
ಕ್ಯಾಪ್ಟನ್ ತಿಮ್ಮಪ್ಪಯ್ಯ ಕಪ್‌: ಅಲ್ಪ ಮೊತ್ತಕ್ಕೆ ಕುಸಿದ ಅಧ್ಯಕ್ಷರ ಇಲೆವನ್‌ | Prajavani ಕ್ಯಾಪ್ಟನ್ ತಿಮ್ಮಪ್ಪಯ್ಯ ಕಪ್‌: ಅಲ್ಪ ಮೊತ್ತಕ್ಕೆ ಕುಸಿದ ಅಧ್ಯಕ್ಷರ ಇಲೆವನ್‌ Published: 05 ಆಗಸ್ಟ್ 2018, 22:49 IST Updated: 05 ಆಗಸ್ಟ್ 2018, 22:49 IST ಬೆಂಗಳೂರು: ಸೌರಭ್‌ ಕುಮಾರ್‌ (39ಕ್ಕೆ4) ಮತ್ತು ಶುಭಂ ಮಾವಿ (23ಕ್ಕೆ2) ದಾಳಿಗೆ ಬೆದರಿದ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ತಂಡದವರು ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಉತ್ತರ ಪ್ರದೇಶ ಸಂಸ್ಥೆ ಎದುರಿನ ಸೆಮಿಫೈನಲ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದಾರೆ. ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಅಧ್ಯಕ್ಷರ ಇಲೆವನ್‌ 45.3 ಓವರ್‌ಗಳಲ್ಲಿ 135ರನ್‌ಗಳಿಗೆ ಆಲೌಟ್‌ ಆಯಿತು. ಕೆ.ವಿ.ಸಿದ್ದಾರ್ಥ್‌ (25) ಮತ್ತು ಜಿ.ಎಸ್‌. ಚಿರಂಜೀವಿ (21) ಎದುರಾಳಿ ತಂಡದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ನಡೆಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ನೀಡಲು ಅವಸರಿಸಿದರು! ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಉತ್ತರ ಪ್ರದೇಶ ತಂಡ ದಿನದಾಟದ ಅಂತ್ಯಕ್ಕೆ 42 ಓವರ್‌ಗಳಲ್ಲಿ 4 ವಿಕೆಟ್‌ಗೆ 143ರನ್‌ ದಾಖಲಿಸಿದೆ. ಇದರೊಂದಿಗೆ 8ರನ್‌ಗಳ ಮುನ್ನಡೆ ಗಳಿಸಿದೆ. ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌: ಪ್ರಥಮ ಇನಿಂಗ್ಸ್‌, 45.3 ಓವರ್‌ಗಳಲ್ಲಿ 135 (ಕೆ.ವಿ.ಸಿದ್ದಾರ್ಥ್‌ 25, ಜಿ.ಎಸ್‌.ಚಿರಂಜೀವಿ 21; ಯಶ್‌ ದಯಾಳ್‌ 34ಕ್ಕೆ2, ಶುಭಂ ಮಾವಿ 23ಕ್ಕೆ2, ಸೌರಭ್‌ ಕುಮಾರ್‌ 39ಕ್ಕೆ4, ಜೀಶನ್‌ ಅನ್ಸಾರಿ 29ಕ್ಕೆ2). ಉತ್ತರ ಪ್ರದೇಶ ಸಂಸ್ಥೆ: 42 ಓವರ್‌ಗಳಲ್ಲಿ 4 ವಿಕೆಟ್‌ಗೆ 143 (ಶಿವಂ ಚೌಧರಿ 44, ಉಮಂಗ್‌ ಶರ್ಮಾ 34, ಆಕಾಶ್‌ದೀಪ್‌ ನಾಥ್‌ ಬ್ಯಾಟಿಂಗ್‌ 28, ರಿಂಕು ಸಿಂಗ್‌ ಬ್ಯಾಟಿಂಗ್‌ 18; ಆದಿತ್ಯ ಸೋಮಣ್ಣ 22ಕ್ಕೆ2). ಎರಡನೆ ಸೆಮಿಫೈನಲ್‌: ಆಲೂರಿನ ಮೂರನೆ ಮೈದಾನ: ಛತ್ತೀಸಗಡ ಕ್ರಿಕೆಟ್‌ ಸಂಘ: ಪ್ರಥಮ ಇನಿಂಗ್ಸ್‌, 70.1 ಓವರ್‌ಗಳಲ್ಲಿ 241 (ಅಮನ್‌ದೀಪ್‌ ಖರೆ 28, ಮನೋಜ್‌ ಸಿಂಗ್‌ 25, ಸುಮಿತ್‌ ರುಯಿಕರ್‌ 73, ಶಕೀಲ್‌ ಅಹ್ಮದ್‌ 40; ನಜಮನ್‌ ನೆಗ್ವಾಸ್‌ವಟ್‌ 56ಕ್ಕೆ4, ಪಾರ್ಥ ವಘಾನಿ 43ಕ್ಕೆ3, ಹಾರ್ದಿಕ್‌ ಪಟೇಲ್‌ 40ಕ್ಕೆ2). ಗುಜರಾತ್‌ ಸಂಸ್ಥೆ: ಮೊದಲ ಇನಿಂಗ್ಸ್‌, 14 ಓವರ್‌ಗಳಲ್ಲಿ 1 ವಿಕೆಟ್‌ಗೆ 31. ಕ್ರಿಕೆಟ್‌: ಇಂಗ್ಲೆಂಡ್‌ಗೆ ಗೆಲುವು ಡೆಲ್ಲಿ ಹಾಫ್‌ ಮ್ಯಾರಥಾನ್‌: ಜಾಂಟಿ ರೋಡ್ಸ್‌ ಭಾಗಿ ಮುಂಬೈ ಮಡಿಲಿಗೆ ವಿಜಯ್ ಹಜಾರೆ ಟ್ರೋಫಿ
"2018-10-20T15:28:24"
https://www.prajavani.net/sports/cricket/president-eleven-stun-563222.html
ನಾಳೆ ನೈಸ್ ಯೋಜನೆ ವಿರುದ್ಧ ಬಹಿರಂಗ ಸಭೆ, ಜನಾಂದೋಲನ | Prajavani ನಾಳೆ ನೈಸ್ ಯೋಜನೆ ವಿರುದ್ಧ ಬಹಿರಂಗ ಸಭೆ, ಜನಾಂದೋಲನ Published: 19 ಡಿಸೆಂಬರ್ 2012, 01:03 IST Updated: 19 ಡಿಸೆಂಬರ್ 2012, 01:03 IST ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಯೋಜನೆಯಿಂದ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಇದೇ 20ರಂದು ಬೆಳಿಗ್ಗೆ 11ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಜನಾಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ ದಲಿತ -ಮುಸ್ಲಿಂ ಸುರಕ್ಷಾ ಸಮಿತಿಯ ಸಲೀಂ ಖಾನ್, ನೈಸ್ ವಿರುದ್ಧ ಹೋರಾಡಿದ ರೈತರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೂಡಲೇ ಕೈಬಿಡಬೇಕು ಮತ್ತು ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು. ನೈಸ್ ಯೋಜನೆಗೆ ಅಗತ್ಯ ಇರುವ ಭೂಮಿಯನ್ನು ಕೂಡಲೇ ಗುರುತಿಸಬೇಕು. ಇದರ ವ್ಯಾಪ್ತಿಗೆ ಬರದೇ ಇರುವ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದ್ದು, ಅದನ್ನು ತಡೆಯಬೇಕು. ಈಗಾಗಲೇ ವಶಪಡಿಸಿಕೊಂಡಿರುವ ಅಂತಹ ಭೂಮಿಯನ್ನು ಪುನಃ ರೈತರಿಗೇ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘ, ಸಮತಾ ಸೈನಿಕ ದಳ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಪ್ರಜಾ ವಿಮೋಚನಾ ಚಳವಳಿ ಸೇರಿದಂತೆ ಹಲವು ಸಂಘಟನೆಗಳು ಆಂದೋಲನದಲ್ಲಿ ಭಾಗವಹಿಸಲಿವೆ ಎಂದು ಅವರು ಮಾಹಿತಿ ನೀಡಿದರು.
"2018-12-12T19:21:43"
https://www.prajavani.net/article/%E0%B2%A8%E0%B2%BE%E0%B2%B3%E0%B3%86-%E0%B2%A8%E0%B3%88%E0%B2%B8%E0%B3%8D-%E0%B2%AF%E0%B3%8B%E0%B2%9C%E0%B2%A8%E0%B3%86-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A7-%E0%B2%AC%E0%B2%B9%E0%B2%BF%E0%B2%B0%E0%B2%82%E0%B2%97-%E0%B2%B8%E0%B2%AD%E0%B3%86-%E0%B2%9C%E0%B2%A8%E0%B2%BE%E0%B2%82%E0%B2%A6%E0%B3%8B%E0%B2%B2%E0%B2%A8
ಹೈದರಾಬಾದ್ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕರ ಸಭೆ | Kannada Dunia | Kannada News | Karnataka News | India News HomeLive NewsKarnatakaಹೈದರಾಬಾದ್ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕರ ಸಭೆ 18-05-2018 7:28PM IST / No Comments / Posted In: Karnataka, Latest News ರಾಜ್ಯ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಶಾಸಕರ ಕುದುರೆ ವ್ಯಾಪಾರ ತಪ್ಪಿಸುವ ಸಲುವಾಗಿ ಹೈದರಾಬಾದ್ ಗೆ ತೆರಳಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ ಹೈದರಾಬಾದ್ ನಿಂದ ಬೆಂಗಳೂರಿಗೆ ಮರಳಿ ಬರಲಿದ್ದಾರೆ. ಈ ಮಧ್ಯೆ ದಿಢೀರ್ ಆದ ಬೆಳವಣಿಗೆ ಹಿನ್ನಲೆಯಲ್ಲಿ ವಿಶೇಷ ವಿಮಾನದಲ್ಲಿ ಹೈದರಾಬಾದ್ ಗೆ ತೆರಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜೊತೆಗೂಡಿ ನಾಳಿನ ವಿಶ್ವಾಸಮತ ಸಾಬೀತುಪಡಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಕೈಗೊಳ್ಳಬೇಕಾದ ತೀರ್ಮಾನಗಳ ಕುರಿತು ಸಭೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಆಮಿಷಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿಕೊಂಡಿರುವ ಸಿದ್ದರಾಮಯ್ಯನವರು, ಕಾಂಗ್ರೆಸ್ ತೆಗೆದುಕೊಂಡಿರುವ ನಿರ್ಧಾರದಂತೆ ವಿಶ್ವಾಸ ನಿರ್ಣಯದ ವಿರುದ್ದ ಮತ ಚಲಾಯಿಸುವಂತೆ ಹೇಳಿದ್ದಾರೆ. ಶಾಸಕರು ಬಸ್ ನಲ್ಲಿ ಹೈದರಾಬಾದ್ ನಿಂದ ಮರಳಲಿದ್ದಾರೆ ಎನ್ನಲಾಗುತ್ತಿದ್ದು, ಗಡಿ ಭಾಗದವರೆಗೆ ತೆಲಂಗಾಣ ಸರ್ಕಾರ ಇವರುಗಳಿಗೆ ರಕ್ಷಣೆ ನೀಡುತ್ತಿದೆ ಎನ್ನಲಾಗಿದೆ. Tags: ಕಾಂಗ್ರೆಸ್‌ | BJP | ಬಿಜೆಪಿ | Congress | result | ಜೆಡಿಎಸ್ | ಬಹುಮತ
"2018-07-21T08:09:39"
http://kannadadunia.com/live-news/karnataka/quick-return-journey-for-congress-jds-mlas-from-hyderabad-for-floor-test-in-karnataka-assembly-tomorrow/
ಕ್ಷಯ ರೋಗಕ್ಕೆ 6 ವರ್ಷಗಳಲ್ಲಿ 403 ಬಲಿ! | Prajavani ಕ್ಷಯ ರೋಗಕ್ಕೆ 6 ವರ್ಷಗಳಲ್ಲಿ 403 ಬಲಿ! ಆರೋಗ್ಯ ಇಲಾಖೆಯ ವರದಿ; ಗುಣಮಟ್ಟದ ಡಾಟ್ಸ್ ಅಲ್ಪಾವಧಿ ಚಿಕಿತ್ಸೆಯಿಂದ ರೋಗ ವಾಸಿ Published: 24 ಮಾರ್ಚ್ 2018, 12:16 IST Updated: 24 ಮಾರ್ಚ್ 2018, 12:16 IST ಕಾರವಾರ: ಕಳೆದ ಆರು ವರ್ಷಗಳಲ್ಲಿ ಕ್ಷಯ ರೋಗಕ್ಕೆ ಜಿಲ್ಲೆಯಲ್ಲಿ 403 ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. ಅವರಿಗೆ ಈ ರೋಗಕ್ಕೆ ಮೊದಲ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯದ ಕಾರಣ ಬಹು ಔಷಧ ನಿರೋಧಕ (ಎಂ.ಡಿ.ಆರ್) ಕ್ಷಯ ಉಂಟಾಗಿತ್ತು ಎಂದು ಮಾಹಿತಿ ನೀಡಿದೆ. 2017ರಲ್ಲಿ 10,362 ಮಂದಿ ಕಫ ಪರೀಕ್ಷೆ ಮಾಡಿಸಿಕೊಂಡಿದ್ದು, 986 ಮಂದಿಯಲ್ಲಿ ಈ ರೋಗ ಪತ್ತೆಯಾಗಿದೆ. 845 ಮಂದಿ ಚಿಕಿತ್ಸೆಗೆ ಒಳಗಾಗಿದ್ದು, 66 ಮಂದಿ ಮೃತಪಟ್ಟಿದ್ದಾರೆ. 41 ಮಂದಿ ಚಿಕಿತ್ಸೆಯನ್ನು ಮೊಟಕುಗೊಳಿಸಿದ್ದು, 19 ಮಂದಿಯಲ್ಲಿ ಎಂ.ಡಿ.ಆರ್ ಕ್ಷಯ ದೃಢವಾಗಿದೆ. ರೋಗದ ಲಕ್ಷಣ: ಸತತವಾದ ಕೆಮ್ಮು, ಸಂಜೆ ವೇಳೆ ಜ್ವರ, ಕಫ, ಕಫದಲ್ಲಿ ರಕ್ತ, ಎದೆ ನೋವು, ಉಸಿರಾಟದ ತೊಂದರೆ, ತೂಕ ಕಡಿಮೆಯಾಗುವುದು, ದುಗ್ಧ ರಸಗ್ರಂಥಿಗಳಲ್ಲಿ ಊತ ಉಂಟಾಗುವುದು ಈ ರೋಗದ ಲಕ್ಷಣಗಳಾಗಿವೆ ಎನ್ನುತ್ತಾರೆ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಮಹಾಬಲೇಶ್ವರ ಹೆಗಡೆ. ‘ಇವುಗಳಲ್ಲಿ ಯಾವುದೇ ಒಂದು ಲಕ್ಷಣ ಕಂಡುಬಂದರೂ ನಿರ್ಲಕ್ಷಿಸದೇ ಕಫ ಪರೀಕ್ಷೆಗೆ ಮಾಡಿಸಬೇಕು. ಪರೀಕ್ಷೆ ಯಲ್ಲಿ ಕ್ಷಯವೆಂದು ದೃಢಪಟ್ಟಲ್ಲಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಆ ವ್ಯಕ್ತಿಯು ರೋಗದಿಂದ ನರಳುವುದರ ಜತೆಗೆ ಕುಟುಂಬದವರಿಗೆ ಹಾಗೂ ಸುತ್ತಲಿನ ಸಮುದಾಯದವರಿಗೂ ರೋಗ ಹರಡಲು ಕಾರಣನಾಗುತ್ತಾನೆ’ ಎಂದು ಎಚ್ಚರಿಸುತ್ತಾರೆ ಅವರು. ಪತ್ತೆ ಹೇಗೆ?: ‘ಕ್ಷಯ ರೋಗದ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಯಲ್ಲಿ ಎರಡು ಬಾರಿ ಕಫ ಪರೀಕ್ಷೆ ಮಾಡಿಸಿ ರೋಗವನ್ನು ಪತ್ತೆ ಹಚ್ಚಬಹುದು. ಎಕ್ಸ್‌– ರೇ ಪರೀಕ್ಷೆ ಮೂಲಕವೂ ಕಂಡು ಹಿಡಿಯಬಹುದು’ ಎನ್ನುತ್ತಾರೆ. ಚಿಕಿತ್ಸೆ ಹೇಗೆ?: ‘ಒಂದು ವೇಳೆ ಕ್ಷಯವೆಂದು ದೃಢಪಟ್ಟಲ್ಲಿ ಈಗ ಲಭ್ಯವಿರುವ ಅಗತ್ಯ ಗುಣಮಟ್ಟದ ಡಾಟ್ಸ್ ಅಲ್ಪಾವಧಿ ಚಿಕಿತ್ಸೆಯಿಂದ ರೋಗಿಯನ್ನು ಸಂಪೂರ್ಣ ಗುಣ ಪಡಿಸಬಹುದು. ಸಂಪೂರ್ಣ 6-8 ತಿಂಗಳ ಚಿಕಿತ್ಸೆಯಿಂದಾಗಿ ಪೂರ್ತಿ ಗುಣ ಹೊಂದಬಹುದು’ ಎಂದು ತಿಳಿಸಿದರು. ಏನಿದು ಕ್ಷಯ ರೋಗ? ಮೈಕೋ ಬ್ಯಾಕ್ಟೀರಿಯಂ ಟ್ಯುಬರೊಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಬರುವ ಕ್ಷಯವು ಸಾಂಕ್ರಾಮಿಕ ರೋಗವಾಗಿದೆ. ರೋಗ ಸೋಂಕಿತರ ಉಸಿರಿನ ತೇವಾಂಶದಲ್ಲಿ ಈ ಬ್ಯಾಕ್ಟೀರಿಯಾಗಳು ಇರುತ್ತವೆ. ರೋಗಿಯು ಕೆಮ್ಮಿದಾಗ, ಸೀನಿದಾಗ ಅದು ಗಾಳಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ವಿಶ್ವ ಕ್ಷಯ ರೋಗ ದಿನಾಚರಣೆ ಇಂದು ವಿಶ್ವ ಕ್ಷಯ ರೋಗ ದಿನಾಚರಣೆಯ ನಿಮಿತ್ತ ಶನಿವಾರ ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ11ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವೂ ಇದೆ. 16 ಪರೀಕ್ಷೆ ಕೇಂದ್ರ... ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಆಸ್ಪತ್ರೆ ಮತ್ತು ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ CB-– NAAT ಯಂತ್ರದ ಮೂಲಕ ಕ್ಷಯ ರೋಗವನ್ನು ಕಂಡು ಹಿಡಿಯುವ ವ್ಯವಸ್ಥೆ ಇದೆ. ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ 16 ನಿಗದಿಪಡಿಸಿದ ಸೂಕ್ಷ್ಮ ದರ್ಶಕ ಕಫ ಪರೀಕ್ಷಾ ಕೇಂದ್ರಗಳಲ್ಲಿ ಈ ರೋಗದ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ಮಹಾಬಲೇಶ್ವರ ಹೆಗಡೆ ತಿಳಿಸಿದರು.
"2018-11-17T17:32:28"
https://www.prajavani.net/news/article/2018/03/24/561535.html
ರಾಜ್‌ನಾಥ್-ಮ್ಯಾಕ್ರೋನ್ ಮಾತುಕತೆ: ಉಭಯ ದೇಶಗಳ ನಡುವಿನ ರಕ್ಷಣಾ, ಸೇನಾ ಬಾಂಧವ್ಯಕ್ಕೆ ಒತ್ತು | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Oct 09, 2019, 12:10 AM IST ಪ್ಯಾರಿಸ್, ಅ. 8: ಫ್ರಾನ್ಸ್ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಮಂಗಳವಾರ ರಾಜಧಾನಿ ಪ್ಯಾರಿಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ‌ರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ರಕ್ಷಣಾ ಮತ್ತು ಸೇನಾ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ಚರ್ಚಿಸಿದ್ದಾರೆ., ಮೊದಲ ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸುವ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ರಾಜ್‌ನಾಥ್ ಸಿಂಗ್ ಫ್ರಾನ್ಸ್‌ನಲ್ಲಿದ್ದಾರೆ. ಫ್ರಾನ್ಸ್ ಅಧ್ಯಕ್ಷರ ಅಧಿಕೃತ ಕಚೇರಿ ಎಲೈಸೀ ಅರಮನೆಯಲ್ಲಿ ಉಭಯ ನಾಯಕರ ಭೇಟಿ ನಡೆಯಿತು. ‘‘ನಾವು ಫ್ರಾನ್ಸ್ ಜೊತೆಗೆ ಬಹು-ಆಯಾಮಗಳ ಬಾಂಧವ್ಯವನ್ನು ಹೊಂದಿದ್ದೇವೆ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಸುತ್ತಿದೆ. ಉಭಯ ದೇಶಗಳ ನಡುವಿನ ಸಮಗ್ರ ರಕ್ಷಣಾ ಮಾತುಕತೆಯ ಭಾಗವಾಗಿ ಇಂದಿನ ಮಾತುಕತೆ ನಡೆದಿದೆ’’ ಎಂದು ಫ್ರಾನ್ಸ್‌ಗೆ ತೆರಳಿರುವ ನಿಯೋಗದ ಭಾಗವಾಗಿರುವ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದರು. ಮ್ಯಾಕ್ರೋನ್ ಜೊತೆಗಿನ ಮಾತುಕತೆಗೂ ಮುನ್ನ ರಾಜ್‌ನಾಥ್ ಸಿಂಗ್, ಫ್ರಾನ್ಸ್‌ನ ಸಶಸ್ತ್ರ ಪಡೆಗಳ ಸಚಿವೆ ಫ್ಲಾರೆನ್ಸ್ ಪಾರ್ಲಿಯನ್ನು ಭೇಟಿಯಾಗಿ ಮಾತುಕತೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷರ ರಕ್ಷಣಾ ಸಲಹೆಗಾರ ಬೆರ್ನಾರ್ಡ್ ರೋಜಲ್ ಉಪಸ್ಥಿತರಿದ್ದರು. ಶನಿ ಗ್ರಹದ 20 ನೂತನ ಉಪಗ್ರಹಗಳ ಪತ್ತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಯಾವುದೇ ಶಕ್ತಿಯು ತಡೆಯಲು ಸಾಧ್ಯವಿಲ್ಲ: ರಾಜ್ ನಾಥ್
"2020-02-23T04:16:10"
http://www.varthabharati.in/article/antaraashtriya/213845
ಪೇಪರ್ ಮಾರುವ ಹುಡುಗಿಯ ಯಶೋಗಾಥೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಹುಡುಗಿ ಶಿವಾಂಗಿ. ತಮ್ಮ ಪೋಸ್ಟ್​ಗಳಿಂದಲೇ ಹಲವು ವಿದ್ಯಾರ್ಥಿಗಳಿಗೆ ಮಾದರಿಯಾಗಿರುವ ಶಿವಾಂಗಿ ಎಂಬ ಪ್ರತಿಭಾನ್ವಿತ ಯುವತಿಯ ಯಶೋಗಾಥೆ. ಅಂದು ಪತ್ರಿಕೆ ಮಾರುತ್ತಿದ್ದ ಈ ಹುಡುಗಿ ಐಐಟಿ ರೂರ್ಕಿಯಲ್ಲಿ ಪದವಿ ಪಡೆದು ಈಗ ಉತ್ತಮ ಉದ್ಯೋಗ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ. ಛಲವೊಂದಿದ್ದಾರೆ ಏನು ಬೇಕಾದ್ರು ಸಾಧಿಸಬಹುದು ಎಂಬುದನ್ನು ಈಕೆ ತೋರಿಸಿಕೊಟ್ಟಿದ್ದಾಳೆ. ಸದ್ಯ ತಮ್ಮ ಯಶೋಗಾಥೆಯಿಂದ ಎಲ್ಲರ ಗಮನ ಸೆಳೆದಿರುವ ಶಿವಾಂಗಿ ಹುಟ್ಟಿದ್ದು ಕಾನ್ಪುರದಿಂದ 60 ಕಿಲೋಮೀಟರ್​ ದೂರದ ದೇಹಾ ಎಂಬ ಗ್ರಾಮದಲ್ಲಿ. ಆಕೆ ತನ್ನ ತಂದೆಯ ಜೊತೆಗೂಡಿ ಪತ್ರಿಕೆಗಳನ್ನು ಹಾಗೂ ಮ್ಯಾಗಝೀನ್​ಗಳನ್ನು ಮಾರಾಟ ಮಾಡುತ್ತಿದ್ದಳು. ಸ್ಥಳೀಯ ಸರಕಾರಿ ಶಾಲೆಗೆ ಹೋಗುತ್ತಿದ್ದ ಆಕೆ ಸಮಯ ಸಿಕ್ಕಾಗೆಲ್ಲಾ ತನ್ನ ತಂದೆಯ ಅಂಗಡಿಯಲ್ಲಿ ಕುಳಿತು ಕಲಿಯುತ್ತಿದ್ದಳು. ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಐಐಟಿ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಕೂಲಕರವಾಗಲು ಆನಂದ್ ಕುಮಾರ್ ಎಂಬವರು ಆರಂಭಿಸಿದ ಸೂಪರ್ 30 ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡಳು. ಶಿವಾಂಗಿ ಆನಂದ್ ಕುಮಾರ್ ಅವರನ್ನು ಭೇಟಿಯಾದಳು ಹಾಗೂ ಈ ಕಾರ್ಯಕ್ರಮಕ್ಕೆ ಆಯ್ಕೆ ಕೂಡ ಆದಳು. ಮುಂದೆ ಐಐಟಿ ಪ್ರವೇಶ ಪರೀಕ್ಷೆಗೆ ಹಾಜರಾದ್ರು. ಐಐಟಿಯಲ್ಲಿ ಉತ್ತಮ ಸಾಧನೆ ತೋರಿದ ಶಿವಾಂಗಿ, ತಮ್ಮ ವಿದ್ಯಾಭ್ಯಾಸದಿಂದಲೇ ಎಲ್ಲರ ಗಮನಸೆಳೆದ್ರು. ಐಐಟಿ ರೂರ್ಕಿಯಲ್ಲಿ ಪದವಿ ಪಡೆದು ಈಗ ಉದ್ಯೋಗವನ್ನೂ ಪಡೆದಿದ್ದಾಳೆ ಈ ಶಿವಾಂಗಿ. ಇದನ್ನು ಓದಿ: ಮೂವರು ಟೆಕ್ಕಿಗಳ ಕನ್ನಡ ಟಿ ಶರ್ಟ್ ಉದ್ಯಮ..! ಶಿವಾಂಗಿಯ ಸಾಹಸಗಾಥೆ ಜಗತ್ತಿಗೆ ತಿಳಿಯಲು ಕಾರಣವಾಗಿದ್ದು ಫೇಸ್​ಬುಕ್. ಕುಮಾರ್ ತಮ್ಮ ಫೇಸ್ ಬುಕ್ ಪುಟದಲ್ಲಿ ಶಿವಾಂಗಿ ಸಾಹಗಾಥೆಯನ್ನು ಶೇರ್ ಮಾಡಿದ್ರು. ತಮ್ಮ ಕಾರ್ಯಕ್ರಮದ ಅಂಗವಾಗಿ ಆಕೆ ತರಬೇತಿ ಹೊಂದುತ್ತಿದ್ದಾಗ ತಮ್ಮ ಮನೆ ಮಗಳಂತೆಯೇ ಇದ್ದಳು. ಹಾಗೂ ತಮ್ಮ ತಾಯಿಗೆ ಹುಷಾರಿಲ್ಲದ ಸಮಯದಲ್ಲಿ ಅವರ ಸೇವೆಗೈಯ್ಯುತ್ತಿದ್ದಳು ಎಂಬುದನ್ನು ಸ್ಮರಿಸುತ್ತಾರೆ. ಆಕೆಗೆ ಉದ್ಯೋಗ ದೊರೆತಿದೆ ಎಂದು ತಿಳಿದಾಗ ತಮ್ಮ ಇಡೀ ಕುಟುಂಬ ಸಂತಸ ಪಟ್ಟಿತ್ತು ಹಾಗೂ ತನ್ನ ತಾಯಿ ಮುಂದಿನ ಜನ್ಮದಲ್ಲಿ ತಮಗೆ ಶಿವಾಂಗಿಯಂತಹ ಹುಡುಗಿ ಮಗಳಾಗಿ ಹುಟ್ಟಿ ಬರಲಿ ಎಂದು ಹಾರೈಸಿದ್ದಾರೆ ಎಂದು ಆನಂದ್ ಕುಮಾರ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ. ಶಿವಾಂಗಿ ಶ್ರಮಜೀವಿ ಯಾವುದೇ ಕೆಲಸವಾಗಲಿ ತುಂಬಾ ಶ್ರದ್ಧೆ ನಿಷ್ಠೆಯಿಂದ ಮಾಡುತ್ತಾಳೆ ಹಾಗಾಗಿಯೇ ಯಶಸ್ಸು ಅವಳದಾಗಿದೆ ಎಂಬುದನ್ನು ಅವರು ಈ ಕಥೆಯಲ್ಲಿ ಹೇಳಿಕೊಂಡಿದ್ದಾರೆ. ಆನಂದ್ ಕುಮಾರ್ ಅವರು ಮೂಲತಃ ಹಿಂದಿಯಲ್ಲಿ ಶಿವಾಂಗಿ ಕಥೆಯನ್ನ ಬರೆದು ಪೋಸ್ಟ್ ಮಾಡಿರುವುದು ಈಗ ವೈರಲ್ ಆಗಿದೆ. ಸಹಸ್ರ ಸಂಖ್ಯೆಯಲ್ಲಿ ಜನ ಅದನ್ನು ಶೇರ್ ಕೂಡ ಮಾಡಿದ್ದಾರೆ. ಶಿವಾಂಗಿಯ ಸಾಧನೆ ಹಲವರಿಗೆ ಈಗ ಪ್ರೇರಣಯಾಗಿದೆ. 1. ಐದು ತಲೆಮಾರಿನ ಗಾಯಕರಿಂದ ನಾಡಗೀತೆ- ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಸಾಹಸ 2. 4 ದಶಕಗಳ ಹಿಂದೆಯೇ ಸ್ವಚ್ಛ ಭಾರತದ ಕನಸು- ಇದು"ಸುಲಭ" ಸಾಧಕನ ಕಥೆ..! 3. ಕಾರ್​ ಮೈಲೇಜ್​ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- ಎಂಜಿನಿಯರಿಂಗ್​ ವಿದ್ಯಾರ್ಥಿಗಳ ಸಂಶೋಧನೆ ಬಗ್ಗೆ ಓದಿ..! ಶಿವಾಂಗಿ
"2018-02-25T05:42:59"
https://kannada.yourstory.com/read/1bf225ffd1/paper-sells-the-girl-39-s-success-story
ಹಂಪಿ ಶೈಲಿಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ! | Prajavani ಹಂಪಿ ಶೈಲಿಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ! ಹಸಿರು ಕಟ್ಟಡದ ಮಾದರಿ: ಆ.15ರಂದು ಶಂಕು ಸ್ಥಾಪನೆಗೆ ಭರದ ಸಿದ್ಧತೆ Published: 13 ಆಗಸ್ಟ್ 2018, 21:19 IST Updated: 13 ಆಗಸ್ಟ್ 2018, 21:19 IST ಬಳ್ಳಾರಿ: ಹಸಿರು ಕಟ್ಟಡದ ಪರಿಕಲ್ಪನೆ ಮತ್ತು ಹಂಪಿ ಸ್ಮಾರಕಗಳ ಶೈಲಿಯಲ್ಲಿ ನಗರದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣವಾಗಲಿದ್ದು, ಸ್ವಾತಂತ್ರ್ಯೋತ್ಸವ ದಿನ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಶಂಕು ಸ್ಥಾಪನೆ ಮಾಡಲಿದ್ದಾರೆ. ಕರ್ನಾಟಕ ಗೃಹ ಮಂಡಳಿಯು ಭವನವನ್ನು ನಿರ್ಮಿಸಲಿದೆ. ನಗರದ ಸರ್ಕಾರಿ ಅತಿಥಿ ಗೃಹದ ಸಮೀಪದಲ್ಲೇ ಈ ಭವನ ನಿರ್ಮಾಣಗೊಳ್ಳಲಿದ್ದು, ಒಂದೇ ಸೂರಿನಡಿ ನಲವತ್ತು ಇಲಾಖೆಗಳು ಕಾರ್ಯನಿರ್ವಹಿಸಲಿವೆ. ವಿವಿಧ ಪ್ರದೇಶಗಳಲ್ಲಿರುವ ಕಚೇರಿಗಳಿಗೆ ಅಲೆದಾಡುವ ಜನರ ಕಷ್ಟವೂ ಬಗೆಹರಿಯಲಿದೆ. ನೆಲಮಹಡಿ ಸೇರಿದಂತೆ ಮೂರು ಮಹಡಿಗಳಲ್ಲಿ ಮೈದಾಳಲಿರವ ಭವನದಲ್ಲಿ ಸಭಾಂಗಣವೂ ಇರಲಿದೆ. ಲಿಫ್ಟ್‌ಗಳು, ಅಗ್ನಿಶಾಮಕ ವ್ಯವಸ್ಥೆ, ಸಿ.ಸಿ ಕ್ಯಾಮೆರಾ, ಲ್ಯಾನ್ ವ್ಯವಸ್ಥೆ, ಸ್ವಯಂಚಾಲಿತ ಸೌರ ವಿದ್ಯುತ್ ದೀಪಗಳ ಸೌಲಭ್ಯವೂ ಭವನದಲ್ಲಿ ಇರಲಿದೆ. ಸೊಬಗು: ‘ಹಂಪಿಯ ಸ್ಮಾರಕಗಳ ಸೊಬಗನ್ನು ಸಾರುವ ರೀತಿಯಲ್ಲಿ ಕಚೇರಿಯ ಹೊರಾಂಗಣ ಮತ್ತು ಒಳಾಂಗಣವನ್ನು ವಿನ್ಯಾಸಗೊಳಿಸಲಾಗಿದೆ. ಮೇಲ್ಭಾಗದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಪ್ರತಿರೂಪ ಸೃಷ್ಟಿಸುವ ನೀಲನಕ್ಷೆಯನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ತಿಳಿಸಿದ್ದಾರೆ. ‘ಹೊರಾಂಗಣ ಪೂರ್ಣ ಲೋಟಸ್ ಮಹಲ್ ಮಾದರಿಯಲ್ಲಿದ್ದು, ಮುಂಭಾಗವದಲ್ಲಿ ವಿಶಾಲ ಉದ್ಯಾನವನ, ನೀರಿನ ಕಾರಂಜಿ ನಿರ್ಮಿಸಲಾಗುವುದು’ ಎಂದಿದ್ದಾರೆ. 15ರಂದು ಬೆಳಿಗ್ಗೆ 7.15ಕ್ಕೆ ಅತಿಥಿ ಗೃಹದ ಆವರಣದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಜಿ.ಸೋಮಶೇಖರ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ,
"2019-01-20T19:35:03"
https://www.prajavani.net/district/bellary/dictrict-administrtion-565406.html
ಅಮೀರ್ ಖಾನ್ ‘ಪಿಕೆ’ ಚಿತ್ರದ ಪೋಸ್ಟರ್ ಹೋಲುವಂತಿದೆ ಕನ್ನಡದ ‘ತೂತು ಮಡಿಕೆ’ ಆಸ್ಪತ್ರೆಗೆ ದಾಖಲಾದ ಖ್ಯಾತ ನಿರ್ದೇಶಕ ‘ಮಣಿರತ್ನಂ’ ಸ್ಕೈ ಡೈವಿಂಗ್ ವೇಳೆ ಆಯತಪ್ಪಿ ಬಿದ್ದ ಜನಪ್ರಿಯ ನಟ ಶರ್ವಾನಂದ್…!!! ಬರಲಿದೆಯಾ ‘ವೀರೆ ದಿ ವೆಡ್ಡಿಂಗ್’ – 2? ಸೋನಾಮ್ ಕಪೂರ್, ಕರೀನಾ ಕಪೂರ್ ಖಾನ್, ಸ್ವರಾ ಭಾಸ್ಕರ್ ಮತ್ತು ಶಿಖಾ ತಲ್ಸಾನಿಯಾ ಅಭಿನಯದ ‘ವೀರೆ ದಿ ವೆಡ್ಡಿಂಗ್’ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಬಹಳಷ್ಟು ಮೆಚ್ಚುಗೆಯನ್ನು ಪಡೆಯಿತು. ಪ್ರೇಕ್ಷಕರಿಂದ ಅಂತಹ ಉತ್ತಮ ಪ್ರತಿಕ್ರಿಯೆಯ ನಂತರ, ತಯಾರಕರು ಚಿತ್ರದ ಮತ್ತೊಂದು ಭಾಗವನ್ನು ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಚಿತ್ರದ ಮುಂದುವರಿದ ಭಾಗವು ಈಗಾಗಲೇ ಆರಂಭಗೊಂಡಿದೆ ಮತ್ತು ಮುಂದಿನ ಭಾಗಕ್ಕಾಗಿ ಸೊನಾಮ್ ಕಪೂರ್ ಮತ್ತು ಸ್ವರಾ ಭಾಸ್ಕರ್ ಅವರ ಪಾತ್ರದ ವರದಿ ಪ್ರಕಾರ ದೃಢಪಡಿಸಲಾಗಿದೆ. ಆದರೆ ಇತ್ತೀಚಿನ ಸುದ್ದಿಗಳ ಪ್ರಕಾರ, ಈ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ರ ಪಾತ್ರವು ಸ್ವಲ್ಪ ಮಟ್ಟಿಗೆ ಶೋಚನೀಯವಾಗಿ ಕಾಣುತ್ತದೆ. ಮೊದಲ ಭಾಗದ ಅಗಾಧವಾದ ಯಶಸ್ಸಿನ ನಂತರ ‘ವೀರೆ ದಿ ವೆಡ್ಡಿಂಗ್ 2’ ಚಿತ್ರ ಮಾಡಲು ಮುಂದಾಗಿದ್ದರು. ಮುಂದಿನ ಹಂತದಲ್ಲಿ ತಯಾರಕರು ಕರೀನಾಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಒಮ್ಮೆ ಅವರು ತಮ್ಮಿಂದ ದೃಢೀಕರಣವನ್ನು ಪಡೆದುಕೊಂಡರೆ, ಅವಳು ಮುಂದಿನ ಭಾಗವಾಗಿರುತ್ತಾರೋ ಅಥವಾ ಇಲ್ಲವೋ ಎಂದು ತಿಳಿಯಬೇಕಾಗಿದೆ. ‘ವೀರೆ ಡಿ ವೆಡ್ಡಿಂಗ್’ ನಾಲ್ಕು ಹುಡುಗಿಯರ ಜೀವನ ಮತ್ತು ಸುಮಿತ್ ವ್ಯಾಸ್ ಅವರೊಂದಿಗೆ ಕರೀನಾಳ ಮದುವೆಗೆ ತಯಾರಿ ಮಾಡುವಾಗ ಅವರು ಎದುರಿಸುತ್ತಿರುವ ಹೋರಾಟಗಳು ಆಧರಿಸಿದೆ. bollywood kareenakapoor sonamkapoor swarabhaskar veere di wedding 2
"2019-06-19T19:07:53"
https://balkaninews.com/news/veerediwedding2/
ಭಲೇ ಸನಿಯಾ! ಭಾರತೀಯ ಮಹಿಳಾಟೆನ್ನಿಸ್‌ ಅಂಕಣದಿ ಬೆಳ್ಳಿಚುಕ್ಕಿ | Tennis star Sania Mirza creates history - Kannada Oneindia 2 min ago ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಸಂಖ್ಯೆ ಬಹಿರಂಗ 45 min ago ರಸ್ತೆಯಲ್ಲಿ ನಮಾಜ್ ಗೆ ಬಿಜೆಪಿಯ ತಿರುಗೇಟು: ರಸ್ತೆಯಲ್ಲೇ ಹನುಮಾನ್ ಚಾಲೀಸ್ 48 min ago ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್‌ಗೆ ಸ್ವಪಕ್ಷದವರಿಂದಲೇ 'ಕೌಂಟರ್' 50 min ago ಗಾಯಾಳು ಜೀವ ಉಳಿಸಿದ ಮೈಸೂರು ಪೊಲೀಸ್ ಭಲೇ ಸನಿಯಾ! ಭಾರತೀಯ ಮಹಿಳಾಟೆನ್ನಿಸ್‌ ಅಂಕಣದಿ ಬೆಳ್ಳಿಚುಕ್ಕಿ | Published: Wednesday, January 19, 2005, 23:53 [IST] ಗ್ರಾಂಡ್‌ಸ್ಲಾಂ ಟೆನ್ನಿಸ್‌ನ ಮೂರನೇ ಸುತ್ತು ಪ್ರವೇಶಿಸಿದ ಪ್ರಥಮ ಭಾರತೀಯ ಮಹಿಳೆ ಮೆಲ್ಬೋರ್ನ್‌ : ಭಾರತೀಯ ಕ್ರೀಡಾಲೋಕದಲ್ಲೊಂದು ಬೆಳ್ಳಿಚುಕ್ಕಿ ಮೂಡಿದೆ. ಭಾರತೀಯ ಟೆನ್ನಿಸ್‌ನ ಯುವತಾರೆ ಸನಿಯಾ ಮಿರ್ಜಾ ಇತಿಹಾಸ ನಿರ್ಮಿಸಿದ್ದು , ಗ್ರಾಂಡ್‌ಸ್ಲಾಂ ಟೆನ್ನಿಸ್‌ನ ಮೂರನೇ ಸುತ್ತು ಪ್ರವೇಶಿಸಿರುವ ಪ್ರಥಮ ಭಾರತೀಯ ಮಹಿಳೆ ಎನ್ನುವ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವದ 84ನೇ ಶ್ರೇಯಾಂಕದ ಹಂಗೇರಿಯ ಪೆಟ್ರಾ ಮಂಡುಲ್ಲಾ ಅವರನ್ನು 6-2, 6-1 ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಸನಿಯಾ ಮಿರ್ಜಾ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ ಓಪನ್‌ ಟೆನ್ನಿಸ್‌ನ ಮೂರನೇ ಸುತ್ತು ತಲುಪಿದ್ದಾರೆ. ಮೂರನೇ ಸುತ್ತಿನಲ್ಲಿ ಅಮೆರಿಕದ ಪ್ರಬಲ ಆಟಗಾರ್ತಿ, ವಿಶ್ವದ ಏಳನೇ ಶ್ರೇಯಾಂಕದ ಸೆರೇನಾ ವಿಲಿಯಂಸ್‌ ಅವರನ್ನು ಸನಿಯಾ ಎದುರಿಸಲಿದ್ದಾರೆ. ಪೆಟ್ರಾ ವಿರುದ್ಧದ ಗೆಲುವಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಸನಿಯಾ, ಮೂರನೇ ಸುತ್ತಿನಲ್ಲಿ ಸೇರೆನಾ ವಿರುದ್ಧ ಆಡಲು ಕಾತುರವಾಗಿರುವುದಾಗಿ ಹೇಳಿದ್ದಾರೆ. ಸೆರೇನಾಳ ಬಲಿಷ್ಠ ಹೊಡೆತಗಳು ಹೇಗಿರುತ್ತವೆ ಎನ್ನುವುದನ್ನು ನೋಡಲು ಕಾತರಳಾಗಿದ್ದೇನೆ ಎಂದು ಸನಿಯಾ ಹೇಳಿದ್ದಾರೆ. ಈ ಮುನ್ನ 1998ರಲ್ಲಿ ಭಾರತದ ನಿರುಪಮಾ ಸಂಜೀವ್‌ (ನಿರುಪಮಾ ವೈದ್ಯನಾಥನ್‌) ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದುದೇ ದಾಖಲೆಯಾಗಿತ್ತು . Story first published: Wednesday, January 19, 2005, 23:53 [IST]
"2019-06-26T13:22:42"
https://kannada.oneindia.com/news/2005/01/19/sania.html
ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪ್ರಶಸ್ತಿ: ಸಚಿವ ತಮ್ಮಣ್ಣ | Vartha Bharati- ವಾರ್ತಾ ಭಾರತಿ ಸಿದ್ದಲಿಂಗಯ್ಯಗೆ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪ್ರದಾನ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪ್ರಶಸ್ತಿ: ಸಚಿವ ತಮ್ಮಣ್ಣ ವಾರ್ತಾ ಭಾರತಿ Sep 07, 2018, 6:12 PM IST ಬೆಂಗಳೂರು, ಸೆ.7: ಬಿಎಂಟಿಸಿ ಮಾದರಿಯಲ್ಲಿಯೇ ರಸ್ತೆ ಸಾರಿಗೆಯ ಎಲ್ಲ ವಿಭಾಗಗಳಿಂದ ಎರಡು ಕೋಟಿ ಮೊತ್ತದ ಅನುದಾನವನ್ನು ಕಸಾಪದಲ್ಲಿ ದತ್ತಿ ಸ್ಥಾಪಿಸುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ದಲಿತ ಕವಿ ಡಾ.ಸಿದ್ದಲಿಂಗಯ್ಯಗೆ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಹಾಗೂ 5 ಜನ ಯುವ ಸಾಹಿತಿಗಳಿಗೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿನ ಎಲ್ಲ ಸಾಹಿತ್ಯಕ್ಕೆ ಜಾನಪದ ಸಾಹಿತ್ಯ ತಾಯಿಬೇರಾಗಿದೆ. ಅದನ್ನು ಯಾವುದೋ ಸರ್ಟಿಫಿಕೇಟ್‌ಗಳನ್ನು ಪಡೆದವರು ಅಥವಾ ಅತ್ಯುತ್ತಮ ಶಿಕ್ಷಣ ಪಡೆದವರು ರಚನೆ ಮಾಡಿಲ್ಲ. ಜಾನಪದ ಸಾಹಿತ್ಯ ದಲಿತ ಕೇರಿಗಳಿಂದ ಹುಟ್ಟಿಕೊಂಡಿದೆ. ದಲಿತರ ನೋವು, ಸಿಟ್ಟು, ಆಕ್ರೋಶಗಳೇ ಸಾಹಿತ್ಯವಾಗಿ ರೂಪಗೊಂಡಿದೆ. ಅನಂತರ ದಿನಗಳಲ್ಲಿ ಸಾಹಿತ್ಯಕ್ಕೆ ಒಂದು ಚೌಕಟ್ಟು ನೀಡಲಾಗಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಲವಾರು ಸಾಹಿತಿಗಳಿದ್ದಾರೆ. ಅಂತಹವರನ್ನು ಗುರುತಿಸಿ ಗೌರವಿಸಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಈಗಾಗಲೇ 12 ಜನರಿಗೆ ಅತ್ಯುತ್ತಮ ನೃಪತುಂಗ ಪ್ರಶಸ್ತಿ ನೀಡಿದೆ. ಅದೇ ಮಾದರಿಯಲ್ಲಿ ನಮ್ಮ ಇಲಾಖೆಯ ಎಲ್ಲ ವಿಭಾಗಗಳಿಂದ ಎರಡು ಕೋಟಿ ಅನುದಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ದತ್ತಿ ಪ್ರಶಸ್ತಿ ಸ್ಥಾಪಿಸಲಾಗುವುದು ಎಂದು ಹೇಳಿದರು. 'ದಲಿತ ಕುಟುಂಬದಲ್ಲಿ ಜನಿಸಿದ ಸಿದ್ದಲಿಂಗಯ್ಯ ಅವರು ಬದುಕಿನ ಸಂಕಟದ ಧ್ವನಿಯನ್ನು ಕಾವ್ಯದ ಮೂಲಕ ಅನಾವರಣ ಮಾಡಿದರು. ಆಕ್ರೋಶ, ಅಸಹಾಯಕತೆಯನ್ನು ಕವಿತೆಯ ಮೂಲಕ ಹೊರಹಾಕಿ, ಪ್ರತಿಭಟಿಸಿದರು. ಅಷ್ಟೇ ಅಲ್ಲ, ಜಾತೀಯ ಹಾಗೂ ಸಾಂಸ್ಕೃತಿಕ ಅಸಮಾನತೆಯನ್ನು ಎತ್ತಿ ತೋರಿಸಿದರು. ಗಂಭೀರ ಸ್ವಭಾವದಂತೆ ಕಾಣುವ ಸಿದ್ಧಲಿಂಗಯ್ಯ ಅವರಲ್ಲಿ ಸಹ ಚೇಷ್ಟೆ ಗುಣವಿದೆ. ವಿಧಾನಪರಿಷತ್ ಸದಸ್ಯರಾಗಿದ್ದಾಗ ಕೆಲವೊಂದು ಚೇಷ್ಟೆ ಮಾಡಿದ್ದರು ಎನ್ನುವುದನ್ನು ಸ್ವತಃ ಸಿದ್ದಲಿಂಗಯ್ಯ ಅವರು ‘ಊರು ಕೇರಿ-3’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ವಿಮರ್ಶಕ ಎಸ್.ಆರ್. ವಿಜಯ್ ಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ದಲಿತ ಕವಿ ಡಾ.ಸಿದ್ದಲಿಂಗಯ್ಯ, ದಲಿತರ, ಶೋಷಿತರ ಮುಖದಲ್ಲಿ ನಗುವಿನ ಕಳೆ ಇರುತ್ತದೆ. ಆದರೆ, ಅವರ ಅಂತರಂಗದೊಳಗೆ ಅಪಾರವಾದ ನೋವಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವಂತಾಗಬೇಕು. ಬಡವರ ಸ್ಥಿತಿ ಚಿಂತಾಜನಕವಾಗಿದ್ದು, ಘನತೆಯಿಲ್ಲದ, ಅವಮಾನದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಂತಹವರ ಪರ ದ್ವನಿ ಎತ್ತುವವರ ಸಂಖ್ಯೆ ಹೆಚ್ಚಾಗಬೇಕು ಹಾಗೂ ಸಾಹಿತಿಗಳು ಈ ಕಡೆ ಚಿಂತಿಸಬೇಕು ಎಂದು ನುಡಿದರು. ಬೆಂಗಳೂರು ನಗರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕನ್ನಡಿಗರು ಹೆಚ್ಚು ಕನ್ನಡವನ್ನು ಮಾತನಾಡಬೇಕು. ಕೆಲವರು ತಮ್ಮ ಪ್ರತಿಷ್ಠೆಗಾಗಿ ಇಂಗ್ಲಿಷ್ ಬಳಕೆ ಮಾಡುತ್ತಿರುತ್ತಾರೆ. ಅಲ್ಲದೆ, ಕೆಲವರು ಆಂಗ್ಲ ಮತ್ತು ಕನ್ನಡವನ್ನು ಬೆರೆಸಿ ಕಲಬೆರಕೆ ಕನ್ನಡ ಮಾತನಾಡುತ್ತಿರುತ್ತಾರೆ. ನಮಗೆ ಇಂಗ್ಲಿಷ್ ಗೊತ್ತಿದೆ ಎಂಬ ದೊಡ್ಡತನ ತೋರಿಸುವುದನ್ನು ನಿಲ್ಲಿಸಿ ಎಂದು ಸಿದ್ದಲಿಂಗಯ್ಯ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಡಾ.ಎಂ.ಎನ್.ನಂದೀಶ್, ಡಾ.ಬಿ.ಇ.ಶಿವರಾಜ, ಲಕ್ಷ್ಮಣ ನಂದಿಹಾಳ, ಕೃಷ್ಣಪ್ಪ ಎಸ್.ಗುಡಗುಡಿ, ಗಣಪತಿ ಗೋ.ಚಲವಾದಿಗೆ ಸಂಸ್ಥೆಯಿಂದ ಯುವ ಸಾಹಿತಿಗಳಿಗೆ ನೀಡುವ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಎನ್.ಪ್ರಕಾಶ್ ಗೌಡ, ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ, ವಿಮರ್ಶಕ ಎಸ್.ಆರ್.ವಿಜಯಶಂಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಾಹಿತ್ಯವು ಸ್ವ ಅನುಭವಕ್ಕಿಂತ, ಸಾರ್ವಜನಿಕರಿಗೆ ಮುಕ್ತವಾಗಿರುವಂತಿರಬೇಕು. ನಮ್ಮೊಳಗಿನ ಭಾವದ ಆಕ್ರೋಶಕ್ಕಿಂತ, ಬದುಕಿನ ಸಂಕಟದ ಧ್ವನಿಯಾಗಬೇಕು. ಅದನ್ನು ಸಾಹಿತ್ಯದೊಳಗೆ ಅಭಿವ್ಯಕ್ತಿಸಬೇಕು. ಸಿಟ್ಟು, ಆಕ್ರೋಶ, ಅಸಹಾಯಕತೆಯನ್ನು ಪ್ರತಿಭಟಿಸುವುದರಲ್ಲಿ ಕವನ ಹುಟ್ಟಿಕೊಳ್ಳುತ್ತದೆ. -ಎಸ್.ಆರ್.ವಿಜಯಶಂಕರ, ವಿಮರ್ಶಕ
"2018-09-19T18:28:10"
http://www.varthabharati.in/article/bengaluru/152168
ಎಲ್ಇಡಿ ಮೊಲ್ಡ್ಡ್ ಟಿಪ್ ಲೈಟ್ಗಾಗಿ ಪರಿಕರಗಳು > ನಿಯಂತ್ರಕ > Product-List
"2019-11-12T06:21:42"
https://www.led-wall-washer.com/PRODUCT/LANG-kn/%E0%B2%8E%E0%B2%B2%E0%B3%8D%E0%B2%87%E0%B2%A1%E0%B2%BF%20%E0%B2%AE%E0%B3%8A%E0%B2%B2%E0%B3%8D%E0%B2%A1%E0%B3%8D%E0%B2%A1%E0%B3%8D%20%E0%B2%9F%E0%B2%BF%E0%B2%AA%E0%B3%8D%20%E0%B2%B2%E0%B3%88%E0%B2%9F%E0%B3%8D%E0%B2%97%E0%B2%BE%E0%B2%97%E0%B2%BF%20%E0%B2%AA%E0%B2%B0%E0%B2%BF%E0%B2%95%E0%B2%B0%E0%B2%97%E0%B2%B3%E0%B3%81/%E0%B2%A8%E0%B2%BF%E0%B2%AF%E0%B2%82%E0%B2%A4%E0%B3%8D%E0%B2%B0%E0%B2%95/Product-List.HTM
'ದೀದಿ ಕೆ ಬೊಲೋ' ಅಭಿಯಾನದಲ್ಲಿ ಟಿಎಂಸಿ ನಾಯಕರಿಗೆ ಶೇಮ್ ಶೇಮ್! | Didi Ke Bolo Campaign: TMC leaders are facing uncomfortable moments - Kannada Oneindia | Published: Tuesday, August 20, 2019, 17:01 [IST] ಕೋಲ್ಕತ್ತಾ, ಆಗಸ್ಟ್ 20: ತೃಣಮೂಲ ಕಾಂಗ್ರೆಸ್ 2020 ರ ವಿಧಾನಸಭೆ ಚುನಾವಣೆಗೆ ಈಗಾಗಲೆ ತಯಾರಿ ಆರಂಭಿಸಿದ್ದು, ಜನರನ್ನು ತಲುಪಿವ ಸಲುವಾಗಿ 'ದೀದಿ ಕೆ ಬೊಲೋ' ಅಭಿಯಾನವನ್ನು ಆರಂಭಿಸಿದೆ. ಹತ್ತು ಸಾವಿರ ಹಳ್ಳಿಗಳಿಗೆ ಖುದ್ದು ಕಾರ್ಯಕರ್ತರು ತೆರಳಿ ಜನರ ಸಮಸ್ಯೆಯನ್ನು ಆಲಿಸುವುದು ಈ ಕಾರ್ಯಕ್ರಮದ ಉದ್ದೇಶ. ಆದರೆ... ಜನರ ಸಮಸ್ಯೆಯನ್ನು ಆಲಿಸಿ, ಎಂದಿನಂತೆ ಭರಪೂರ ಆಶ್ವಾಸನೆ ನೀಡುವುದಕ್ಕೆ ಹೊರಟ ರಾಜಕಾರಣಿಗಳಿಗೆ ಜನರಿಂದ ಪ್ರಶ್ನೆಗಳಲ ಸುರಿಮಳೆಯ ಸ್ವಾಗತ ಸಿಕ್ಕಿದೆ. ಇದ್ಯಾವುದನ್ನೂ ನಿರೀಕ್ಷಿಸಿರದ ಟಿಎಂಸಿ ಮುಖಂಡರು ಕ್ಷಣಕಾಲ ಏನು ಮಾಡಬೇಕೆಂದೇ ತಿಳಿಯದೆ ಪೇಚಿಗೆ ಸಿಲುಕಿದ್ದಾರೆ! ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಸಲಹೆಯ ಮೇರೆಗೆ 'ದೀದಿ ಕೆ ಬೋಲೋ' ಎಂದ ಅಭಿಯಾನವನ್ನು ಆರಂಭಿಸಲಾಗಿದ್ದು, ಈ ಅಭಿಯಾನದ ಅಡಿಯಲ್ಲಿ ಒಟ್ಟು ಹತ್ತು ಸಾವಿರ ಹಳ್ಳಿಗಳಿಗೆ ಟಿಎಂಸಿಯ 1000 ಕ್ಕೂ ಹೆಚ್ಚು ಮುಖಂಡರು ತೆರಳಿ ಜನರ ಸಮಸ್ಯೆಯನ್ನು ಖುದ್ದು ಆಲಿಸಿ, ಪರಿಹಾರ ನೀಡಬೇಕಿದೆ. ಈಗಾಗಲೇ ಈ ಕಾರ್ಯಕ್ರಮ ಆರಂಭವಾಗಿದ್ದು, ಜನರ ಸಮಸ್ಯೆಯಗಳನ್ನು ಆಲಿಸಿ, ಪರಿಹಾರವನ್ನೂ ನೀಡಲಾಗುತ್ತಿದೆ ಎಂದು ಟಿಎಂಸಿ ನಾಯಕರು ಹೇಳಿಕೊಂಡಿದ್ದಾರೆ. ಆದರೆ ನಾಯಕರು ತೆರಳಿದ ಕಡೆಗಳಲ್ಲಿ ಜನರು ಯಾವ ಭಯವೂ ಇಲ್ಲದೆ, ನೇರವಾಗಿಯೇ ರಾಜಕಾರಣಿಗಳ ಬಳಿ ಅನಪೇಕ್ಷಿತ ಪ್ರಶ್ನೆಗಳನ್ನು ಕೇಳಿದ್ದು, ಮುಖಂಡರಿಗೆ ಇರುಸುಮುರುಸುಂಟುಮಾಡಿತ್ತು. ಸರ್ಕಾರದ ಕೆಲವು ವಿವಾದಾತ್ಮಕ ನಡೆ, ಮುಖಂಡರ ದುರಹಂಕಾರದ ವರ್ತನೆ ಇತ್ಯಾದಿ ವಿಷಯಗಳ ಬಗ್ಗೆ ಜನರು ನೇರವಾಗಿಯೇ ಪ್ರಶ್ನಿಸಿ, ರಾಜಕಾರಣಿಗಳ ಮಾನ ಹರಾಜು ಹಾಕುತ್ತಿದ್ದಾರೆ. ಆದರೂ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾಠವನ್ನು ನೆನಪಿನಲ್ಲಿಟ್ಟುಕೊಂಡು ಮುಖಂಡರು ಎಲ್ಲವನ್ನೂ ಸಂಯಮದಿಂದ ನುಂಗಿಕೊಂಡು, ನಗುತ್ತಲೇ ಉತ್ತರಿಸುತ್ತಿದ್ದಾರೆ. "ಕರ್ನಾಟಕ ಮತ್ತು ಕೇರಳದಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿಕೊಂಡ ಪಶ್ಚಿಮ ಬಂಗಾಳದ ನಾಗರಿಕರನ್ನು ಸಪರ್ಕಿಸಿ, ಅವರಿಗೆ ನೆರವಾಗುವ ಕೆಲಸ ಮಾಡಿದ್ದೇವೆ. ಜನರ ಸಮಸ್ಯೆಗಳನ್ನು ಆಲಿಸಿ, ತಕ್ಷಣವೇ ಪರಿಹಾರ ನೀಡುವ ಪ್ರಯತ್ನವನ್ನೂ ಮಾಡಿದ್ದೇವೆ" ಎಂದು ಟಿಎಂಸಿ ಮುಖಂಡರು ಹೇಳಿಕೊಂಡಿದ್ದಾರೆ. TMC leaders are facing uncomfortable moments in 'Didi Ke Bolo' campaign in Kolkata. Story first published: Tuesday, August 20, 2019, 17:01 [IST]
"2020-01-18T07:58:48"
https://kannada.oneindia.com/news/kolkata/didi-ke-bolo-campaign-tmc-leaders-are-facing-uncomfortable-moments-174013.html?utm_medium=Desktop&utm_source=OI-KN&utm_campaign=Also-Read