text
stringlengths
34
185k
timestamp
unknown
url
stringlengths
17
2.27k
ಸದ್ಯದಲ್ಲೇ ಬರಲಿದೆ ಒಂದು ರುಪಾಯಿ ಹೊಸ ನೋಟು, ಏನೆಲ್ಲಾ ವಿಶೇಷತೆ ಗೊತ್ತಾ? | New One Rupee Currency Notes - Kannada Goodreturns 4 hrs ago ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ: ಮುಕೇಶ್ ಅಂಬಾನಿ ಮಾತುಗಳು ಸದ್ಯದಲ್ಲೇ ಬರಲಿದೆ ಒಂದು ರುಪಾಯಿ ಹೊಸ ನೋಟು, ಏನೆಲ್ಲಾ ವಿಶೇಷತೆ ಗೊತ್ತಾ? | Published: Tuesday, February 11, 2020, 11:28 [IST] ಭಾರತ ಸರ್ಕಾರ ಶೀಘ್ರದಲ್ಲೇ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಲಿದ್ದು, ಹೊಸ ಮಾದರಿಯಲ್ಲಿ ಒಂದು ರುಪಾಯಿ ಹೊಸ ನೋಟು ಬಿಡುಗಡೆ ಮಾಡಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಒಂದು ರುಪಾಯಿ ನೋಟುಗಳನ್ನು ಈ ಹಿಂದೆ ಮುದ್ರಿಸಿರುವ ಇತರೆ ಮುಖಬೆಲೆಯ ನೋಟುಗಳಿಗಿಂತ ವಿಭಿನ್ನವಾಗಿ ಮುದ್ರಿಸಲಿದೆ ಎಂದು ಹಣಕಾಸು ಸಚಿವಾಲಯವು ಹೇಳಿದೆ. ಹೊಸ ಒಂದು ರುಪಾಯಿ ಮುಖಬೆಲೆಯ ನೋಟುಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರಲಿದೆ. ಅಂದರೆ 7 ಫೆಬ್ರವರಿ 2020ರ ಇ-ಗೆಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಶೀಘ್ರದಲ್ಲೇ ಹೊರಬರಲು ಹೊಸ ಒಂದು ರೂಪಾಯಿ ಮುಖಬೆಲೆಯ ಕುರಿತು ನೀವು ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿ ಓದಿ. 1) ಈ ಹಿಂದಿನ ಬಹುತೇಕ ಮುಖಬೆಲೆಯ ನೋಟುಗಳಲ್ಲಿ 'GOVERNMNET OF INDIA' ಎಂಬ ಪದಗಳಿದ್ದು, ಹೊಸ ಒಂದು ರುಪಾಯಿ ನೋಟಿನಲ್ಲಿ 'ಭಾರತ್ ಸರ್ಕಾರ್' ಪದಗಳನ್ನು ಒಳಗೊಂಡಿದೆ. 2) ಹೊಸ ಒಂದು ರೂಪಾಯಿ ನೋಟುಗಳಲ್ಲಿ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಟನು ಚಕ್ರವರ್ತಿಯ ದ್ವಿಭಾಷಾ ಸಹಿ ಇರುತ್ತದೆ. 3) ಇದು 2020 ರ '₹' ಚಿಹ್ನೆಯೊಂದಿಗೆ ಹೊಸ ರುಪಾಯಿ ಒಂದು ನಾಣ್ಯದ ಪ್ರತಿಕೃತಿಯನ್ನು 'ಸತ್ಯಮೇವ್ ಜಯತೆ' ಮತ್ತು ಸಂಖ್ಯಾ ಫಲಕದಲ್ಲಿ ಕ್ಯಾಪಿಟಲ್ ಇನ್ಸೆಟ್ ಅಕ್ಷರ 'ಎಲ್' ಅನ್ನು ಹೊಂದಿರುತ್ತದೆ. 4) ಎಡದಿಂದ ಬಲಕ್ಕೆ ಅಂಕಿಗಳ ಆರೋಹಣ ಗಾತ್ರದಲ್ಲಿ ಟಿಪ್ಪಣಿಯು ಬಲಗೈ ಕೆಳಭಾಗದಲ್ಲಿ ಕಪ್ಪು ಬಣ್ಣದಲ್ಲಿರಬೇಕು. 5) ಮೊದಲ ಮೂರು ಆಲ್ಫಾನ್ಯೂಮರಿಕ್ ಅಕ್ಷರಗಳು (ಪೂರ್ವಪ್ರತ್ಯಯ) ಗಾತ್ರದಲ್ಲಿ ಸ್ಥಿರವಾಗಿರುತ್ತದೆ. 6) ಟಿಪ್ಪಣಿಯ ಹಿಮ್ಮುಖ ಭಾಗವು 'ಭಾರತ್ ಸರ್ಕಾರ್' ಪದಗಳನ್ನು ಒಳಗೊಂಡಿರುತ್ತದೆ, 'ಭಾರತ ಸರ್ಕಾರ' ಎಂಬ ಪದಗಳ ಮೇಲೆ 2020 ರ ವರ್ಷದೊಂದಿಗೆ ಒಂದು ರೂಪಾಯಿ ನಾಣ್ಯವನ್ನು '₹' ಚಿಹ್ನೆಯೊಂದಿಗೆ ಪ್ರತಿನಿಧಿಸುತ್ತದೆ. 7) '₹' ಚಿಹ್ನೆಯು ಧಾನ್ಯಗಳ ವಿನ್ಯಾಸವನ್ನು ಹೊಂದಿರುತ್ತದೆ, ಇದು ದೇಶದ ಕೃಷಿ ಪ್ರಾಬಲ್ಯವನ್ನು ಚಿತ್ರಿಸುತ್ತದೆ ಮತ್ತು ಸುತ್ತಮುತ್ತಲಿನ ವಿನ್ಯಾಸವು 'ಸಾಗರ್ ಸಾಮ್ರಾಟ್' ತೈಲ ಪರಿಶೋಧನಾ ವೇದಿಕೆಯ ಚಿತ್ರವನ್ನು ಒಳಗೊಂಡಿರುತ್ತದೆ 8) ಹೊಸ ಒಂದು ರೂಪಾಯಿ ಕರೆನ್ಸಿ ನೋಟಿನ ಬಣ್ಣವು ಪ್ರಧಾನವಾಗಿ ಗುಲಾಬಿ ಹಸಿರು ಬಣ್ಣದ್ದಾಗಿರುತ್ತದೆ ಮತ್ತು ಇತರರೊಂದಿಗೆ ಸಂಯೋಜಿತವಾಗಿರುತ್ತದೆ. 9) ಒಂದು ರೂಪಾಯಿ ಕರೆನ್ಸಿ ನೋಟುಗಳು ಆಯತಾಕಾರದ ಗಾತ್ರದಲ್ಲಿರುತ್ತವೆ - 9.7 x 6.3 ಸೆಂ. 10) ಕಿಟಕಿಯಲ್ಲಿ ಅಶೋಕ ಸ್ತಂಭದಂತಹ ಹೊಸ ಒಂದು ರೂಪಾಯಿ ಮೌಲ್ಯದ ಟಿಪ್ಪಣಿಗಳಲ್ಲಿ 'ಸತ್ಯಮೇವ್ ಜಯತೆ', ಮಧ್ಯದಲ್ಲಿ ಗುಪ್ತ ಅಂಕಿ '1', ಮತ್ತು ಗುಪ್ತ ಪದ 'ಭಾರತ್' ಅನ್ನು ಬಲಗೈಯಲ್ಲಿ ಲಂಬವಾಗಿ ಜೋಡಿಸಲಾಗಿದೆ. ಅಹಮದಾಬಾದ್‌ನಲ್ಲಿ ಮೇ 15ರಿಂದ ನೋಟು ಬಳಕೆಯಿಲ್ಲ: ಸಂಪೂರ್ಣ ಡಿಜಿಟಲ್ ವ್ಯವಹಾರ 2,000 ರುಪಾಯಿ ನೋಟು ಹಿಂದಕ್ಕೆ ಪಡೆಯುವುದಿಲ್ಲ: ಅನುರಾಗ್ ಠಾಕೂರ್ ನಿಮ್ಮ ಬಳಿ ಹರಿದ, ಕೊಳಕಾದ, ಬಣ್ಣ ತಾಗಿದ ನೋಟುಗಳಿವೆಯೇ..? ಆರ್ಬಿಐ ನಿಯಮಗಳೇನು? ರೂ. 2000 ನೋಟು ಮುದ್ರಣ ಸ್ಥಗಿತ, ಯಾಕೆ ಗೊತ್ತಾ? ಸಿಹಿಸುದ್ದಿ! ಇನ್ಮುಂದೆ 100ರ ನೋಟು ಸಿಗಲಿದೆ.. ಇದರ ವಿಶೇಷತೆ - ಹೆಗ್ಗಳಿಕೆ ಏನು ಗೊತ್ತಾ? Read more about: notes money rupee indian government ನೋಟು ಹಣ ರುಪಾಯಿ ಭಾರತ ಸರ್ಕಾರ New One Rupee Currency Notes The Government of India is soon going to circulate new currency notes in one rupee denomination. Key things to know Story first published: Tuesday, February 11, 2020, 11:28 [IST]
"2020-07-15T18:51:35"
https://kannada.goodreturns.in/news/new-one-rupee-currency-notes-006098.html?utm_medium=Desktop&utm_source=GR-KN&utm_campaign=Similar-Topic-Slider
ಬಿಜೆಪಿ ಅಧಿಕಾರಕ್ಕೆ ಬಂದರೂ ನಿಂತಿಲ್ಲ ಆಪರೇಷನ್ ಕಮಲ? | BJP not yet stopped Operation Kamala - Kannada Oneindia 24 min ago ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಜಯ್, ಅರವಿಂದ್ ಹೆಸರು 31 min ago ಠಾಕ್ರೆ ಮುಖದಲ್ಲಿ ನಗು, ರಾವತ್ ಥಮ್ಸ್ ಅಪ್! ನಾಳೆಯೇ ಮಹಾ ಸರ್ಕಾರ? 41 min ago ಇವರೇ ದೇಶದ ಅತ್ಯಂತ್ಯ ಕಿರಿಯ ನ್ಯಾಯಾಧೀಶರು: ಇದು ಹೊಸ ದಾಖಲೆ | Published: Monday, July 29, 2019, 16:13 [IST] ಬೆಂಗಳೂರು, ಜುಲೈ 29: ಬಿಜೆಪಿಯು ಅಧಿಕಾರ ಹಿಡಿದರೂ ಸಹ ಆಪರೇಷನ್ ಕಮಲಕ್ಕೆ ಬ್ರೇಕ್ ಬಿದ್ದಿಲ್ಲ. ಕುಮಾರಸ್ವಾಮಿ ಅವರು ಇಂದು ಕಲಾಪದಲ್ಲಿ ಆಡಿದ ಮಾತು ಈ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ. ವಿಶ್ವಾಸಮತದ ವಿರುದ್ಧ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿಯು ಇನ್ನಾದರೂ ನಮ್ಮ ಶಾಸಕರ ಮೇಲೆ ಒತ್ತಡ ಹೇರುವುದು ಬಿಡಬೇಕು, ನಮ್ಮ ಶಾಸಕರಿಗೆ ರಾಜೀನಾಮೆ ನೀಡುವಂತೆ ಬಲವಂತ ಮಾಡುವುದನ್ನು ಬಿಡಬೇಕು ಎಂದು ಹೇಳಿದರು. ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಅನರ್ಹರಾಗಿರುವ 17 ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿರುವವರೇ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಆ ಶಾಸಕರಿಗೆ ವಿಶೇಷ ವಿಮಾನ ನೀಡಿದ್ದು, ಹೋಟೆಲ್ ಬುಕ್ಕಿಂಗ್, ಶಾಸಕರ ಜೊತೆ ಕಾಣಿಸಿಕೊಂಡ ಬಿಜೆಪಿ ಮುಖಂಡರು, ಅವರುಗಳ ಪಿಎಗಳು ಇವೆಲ್ಲವೂ ಹದಿನೇಳು ಶಾಸಕರ ರಾಜೀನಾಮೆ ಆಪರೇಷನ್ ಕಮಲದಿಂದಾದದ್ದು ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತವೆ. ಆದರೆ ಅಷ್ಟೆಲ್ಲಾ ಆಪರೇಷನ್ ಕಮಲ ಮಾಡಿ ಈಗ ಅಧಿಕಾರ ಹಿಡಿದಿದ್ದರೂ ಸಹ ಇನ್ನೂ ಆಪರೇಷನ್ ಕಮಲವನ್ನು ಬಿಜೆಪಿ ನಿಲ್ಲಿಸಿಲ್ಲ. ಕುಮಾರಸ್ವಾಮಿ ಅವರು ನೇರವಾಗಿ ಸದನದಲ್ಲಿ ಈ ಆರೋಪ ಮಾಡಿದ್ದಾರೆ. ಅಲ್ಪ ಬಹುಮತ ಹೊಂದಿರುವ ಬಿಜೆಪಿ ಪ್ರಸ್ತುತ ವಿಧಾನಸಭೆ ಸಂಖ್ಯಾಬಲದ ಪ್ರಕಾರ ಬಿಜೆಪಿಯು ಕೇವಲ ಬಹುಮತಕ್ಕಿಂತ ಕೇವಲ ಒಂದು ಸೀಟಷ್ಟೆ ಹೆಚ್ಚಿಗಿದೆ. ಈಗಿರುವ ಒಟ್ಟು ಸದಸ್ಯರ ಸಂಖ್ಯೆ ಪ್ರಕಾರ 105 ಬಹುಮತದ ಸಂಖ್ಯೆಯಾಗಿದ್ದು, ಬಿಜೆಪಿ ಬಳಿ ಪ್ರಸ್ತುತ 106 ಶಾಸಕರ ಬಲ ಇದೆ. ಇದರಲ್ಲಿ ಒಬ್ಬರು ಪಕ್ಷೇತರ ಶಾಸಕರಾಗಿದ್ದಾರೆ. ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಆಪರೇಷನ್ ಕಮಲ ಹಾಗಾಗಿ ಇನ್ನೂ ಕೆಲವು ಶಾಸಕರ ರಾಜೀನಾಮೆ ಕೊಡಿಸಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಂಡು ಹೆಚ್ಚು ಭದ್ರವಾಗುವ ಉಮೇದು ಬಿಜೆಪಿಗೆ ಇದೆ ಎನ್ನಲಾಗುತ್ತಿದೆ. ಅಷ್ಟೆ ಅಲ್ಲದೆ, ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಶಾಸಕರಲ್ಲಿ ಉಂಟಾಗಿರುವ ಅಭದ್ರ ಭಾವದ ಲಾಭ ಪಡೆದುಕೊಂಡು ಬಿಜೆಪಿ ಪಾಳಯ ಗಟ್ಟಿಮಾಡಿಕೊಳ್ಳುವ ಜೊತೆಗೆ ಎದುರಾಳಿಗಳನ್ನು ಟೊಳ್ಳು ಮಾಡುವ ಉಮೇದು ಸಹ ಬಿಜೆಪಿ ಇದೆ ಹಾಗಾಗಿಯೇ ಆಪರೇಷನ್ ಕಮಲ ಮುಂದುವರೆದಿದೆ ಎನ್ನಲಾಗುತ್ತಿದೆ. ಜೆಡಿಎಸ್-ಕಾಂಗ್ರೆಸ್‌ ಶಾಸಕರ ಸಂಪರ್ಕ ಮಾಡುವ ಯತ್ನ ಕೆಲವು ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಇನ್ನೂ ಸಂಪರ್ಕ ಮಾಡುತ್ತಿರುವ ಬಿಜೆಪಿಯು ಅವರನ್ನು ರಾಜೀನಾಮೆ ಒತ್ತಾಯಿಸುತ್ತಿದೆ ಎನ್ನಲಾಗುತ್ತಿದೆ. ಜಿಟಿ.ದೇವೇಗೌಡ, ಅಂಜಲಿ ನಿಂಬಾಳ್ಕರ್, ವಿ.ಮುನಿಯಪ್ಪ ಇನ್ನೂ ಕೆಲವು ಶಾಸಕರನ್ನು ಬಿಜೆಪಿ ಸೆಳೆಯಲು ಯತ್ನಿಸುತ್ತಿದೆ ಎನ್ನಲಾಗಿದೆ. ಆಪರೇಷನ್ ಕಮಲದಿಂದ ಬಿಜೆಪಿಗೆ ಸಿಹಿ ನೀಡಿದೆ ಆಪರೇಷನ್ ಕಮಲ ಬಿಜೆಪಿಗೆ ಎರಡೆರಡು ಬಾರಿ ಅಧಿಕಾರಗಳಿಸಿಕೊಟ್ಟಿದೆ. ಜೊತೆಗೆ ಬಿಜೆಪಿಗೆ ಕೆಟ್ಟ ಹೆಸರೂ ತಂದು ಕೊಟ್ಟಿದೆ. ಸದನದ ಕಲಾಪಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಇದೇ ಆಪರೇಷನ್ ವಿಷಯಕ್ಕೆ ಹಲವು ಬಾರಿ ಬಿಜೆಪಿಯನ್ನು ದೋಷಿ ಸ ಸ್ಥಾನದಲ್ಲಿ ನಿಲ್ಲಿಸಿವೆ. operation kamala hd kumaraswamy bjp jds congress ಆಪರೇಷನ್ ಕಮಲ ಕುಮಾರಸ್ವಾಮಿ ಬಿಜೆಪಿ ಜೆಡಿಎಸ್ ಕಾಂಗ್ರೆಸ್ Karnataka BJP formed government in Karnataka, but not yet stopped Operation Kamala. Kumaraswamy today alleged that BJP still contacting JDS-Congress MLAs. Story first published: Monday, July 29, 2019, 16:13 [IST]
"2019-11-22T09:18:32"
https://kannada.oneindia.com/news/karnataka/bjp-not-yet-stopped-operation-kamala-172537.html?utm_source=articlepage-Slot1-9&utm_medium=dsktp&utm_campaign=similar-topic-slider
ಸೆನೆಗಲ್ ಫುಟ್ಬಾಲ್ ಫೈನಲ್ ಪಂದ್ಯದ ವೇಳೆ ಘರ್ಷಣೆ, ಗೋಡೆ ಕುಸಿದು 8 ಸಾವು | Eight dies several injured in Senegal football stadium chaos - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆಹಲಿ ಚೆನ್ನೈ ಹುಬ್ಬಳ್ಳಿ ಮಡಿಕೇರಿ ಹೈದರಾಬಾದ್ ಮುಂಬೈ ದಾವಣಗೆರೆ ಉಡುಪಿ ಶಿವಮೊಗ್ಗ ಚಾಮರಾಜನಗರ ಮಂಡ್ಯ ಕ್ರಿಕೆಟ್ ಜ್ಯೋತಿಷ್ಯ ನಿತ್ಯಭವಿಷ್ಯ ವಾರಭವಿಷ್ಯ ಮಾಸಭವಿಷ್ಯ ವರ್ಷಭವಿಷ್ಯ ಆಸ್ಟ್ರೋ ಕ್ಯಾಲೆಂಡರ್ ಚಲನಚಿತ್ರ ಸಿನಿ ಸಮಾಚಾರ ಚಿತ್ರವಿಮರ್ಶೆ ಬಾಲಿವುಡ್ ಗಾಸಿಪ್ ಹಾಲಿವುಡ್ ಟಿವಿ ಸಂದರ್ಶನ ಹಾಡು ಕೇಳಿರಿ ಫೋಟೋ ಗ್ಯಾಲರಿ ಚಲನಚಿತ್ರ ಲೈಫ್ ಸ್ಟೈಲ್ ಸೌಂದರ್ಯ ಆರೋಗ್ಯ ಮನೆ ಮತ್ತು ಕೈತೋಟ ತಾಯಿ ಮಗು ಅಡುಗೆಮನೆ ಸಮ್ಮಿಲನ ಸಂಬಂಧ ಆಟೋ ತಾಜಾ ಸುದ್ದಿಗಳು ವಿಮರ್ಶೆ ಹೊಸ ಕಾರು ಆಫ್-ಬೀಟ್ ಫೋಟೋ ಗ್ಯಾಡ್ಜೆಟ್ಸ್ ಮೊಬೈಲ್ ಟ್ಯಾಬ್ಲೆಟ್ / ಕಂಪ್ಯೂಟರ್‌‌ ಗ್ಯಾಡ್ಜೆಟ್‌ ಟೆಕ್‌ ಸಲಹೆ ಹಣ ಸುದ್ದಿಜಾಲ ನಿಮ್ಮ ದುಡ್ಡು ಕ್ಲಾಸ್ ರೂಂ ಮ್ಯೂಚುವಲ್ ಫಂಡ್ ಸ್ಟಾಕ್ಸ್ ಕಂಪನಿ ಅಂಕಣ ಹಿಟ್ಟು ಗೊಜ್ಜು ನವರಸಾಯನ ಜ್ಯೋತಿಷ್ಯ ಜಂಗಲ್ ಡೈರಿ ಅಂತರ್ಮಥನ ಹಾಸ್ಯ ಕೆಂಡಸಂಪಿಗೆ ಬದುಕು-ಬವಣೆ ಜಯನಗರದ ಹುಡುಗಿ ಯೋಗ ಎನ್‌ಆರ್‌ಐ ಲೇಖನ ಕವನ ಸಣ್ಣಕಥೆ ವಿಶ್ವ ಕನ್ನಡ ಸಮ್ಮೇಳನ ಸಿಂಗಾರ ಸಮ್ಮೇಳನ ವಿಡಿಯೋ Other Languages Auto - DriveSpark Lifestyle - BoldSky Movies - FilmiBeat Money - GoodReturns Travel - NativePlanet Education - CareerIndia Classifieds - Click.in Cricket - ThatsCricket Domains Tech - GizBot Newsletters Android App IOS App 60secondsnow ಒನ್ ಇಂಡಿಯಾ » ಕನ್ನಡ » ಕ್ರೀಡಾಲೋಕ » ಸೆನೆಗಲ್ ಫುಟ್ಬಾಲ್ ಫೈನಲ್ ಪಂದ್ಯದ ವೇಳೆ ಘರ್ಷಣೆ, ಗೋಡೆ ಕುಸಿದು 8 ಸಾವು ಸೆನೆಗಲ್ ಫುಟ್ಬಾಲ್ ಫೈನಲ್ ಪಂದ್ಯದ ವೇಳೆ ಘರ್ಷಣೆ, ಗೋಡೆ ಕುಸಿದು 8 ಸಾವು Sports Ramesh B Posted By: Ramesh B Published: Sunday, July 16, 2017, 12:51 [IST] Subscribe to Oneindia Kannada ಡಕಾರ್, ಜುಲೈ 16 : ಶನಿವಾರ ನಡೆದ ಸೆನೆಗಲ್ ಫುಟ್ಬಾಲ್ ಲೀಗ್ ನ ಫೈನಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಮಯದಲ್ಲಿ ಸ್ಟೇಡಿಯಂನ ಗೋಡೆ ಕುಸಿತ ಸಂಭವಿಸಿ ಕಾಲ್ತುಳಿತಕ್ಕೆ ಎಂಟು ಜನರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಡಕಾರ್ ಫುಟ್ಬಾಲ್ ಮೈದಾನದಲ್ಲಿ ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ಸ್ಟೇಡ್ ಡೆ ಮೋರ್ ವಿರುದ್ಧ ಯು. ಎಸ್ ಒವಾಕಮ್ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಈ ವೇಳೆ ಒವಾಕಮ್ ಹಾಗೂ ಸ್ಟೇಡ್ ಡೆ ಮೋರ್ ತಂಡ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿದ್ದು, ಕೆಲವರು ಮೈದಾನದಿಂದ ಹೊರಗೆ ಓಡಲಾರಂಭಿಸಿದಾಗ ದಟ್ಟಣೆಯಯಿಂದ ಕ್ರೀಡಾಂಗಣದ ಗೋಡೆ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ. Photo: CNN ಗೋಡೆಯ ಅವಶೇಷಗಳಡಿಯಲ್ಲಿ ಸಿಲುಕಿಕೊಂಡು ಕೆಲವರು ಸಾವನ್ನಪ್ಪಿದ್ದು, ಹಲವು ಗಾಯಗೊಂಡಿದ್ದಾರೆ. ಮತ್ತೊಂದೆಡೆ ಪರಿಸ್ಥತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದ್ದರಿಂದ ಕಾಲ್ತುಳಿತ ಸಂಭವಿಸಿ ಮತ್ತಷ್ಟು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. Indian football team ranked 96th | Oneindia Kannada Read more about: ಫುಟ್ಬಾಲ್, football, death, ಸಾವು English summary Eight people were killed and more than 40 were seriously injured after clashes at the end of a League Cup final football match at Demba Diop Stadium in Dakar, Senegal on Saturday. Story first published: Sunday, July 16, 2017, 12:51 [IST] Other articles published on Jul 16, 2017 Please Wait while comments are loading... 'ಪ್ರತ್ಯೇಕ ಧರ್ಮ ಅಭಿಪ್ರಾಯ ಸಂಗ್ರಹಕ್ಕೆ ಮಂತ್ರಿಗಳನ್ನ ನೇಮಿಸಿಲ್ಲ' ಮೈಸೂರು ವಾಣಿ ವಿಲಾಸ ಕೇಂದ್ರದಲ್ಲಿ ನಡೆಯುತ್ತಿದೆಯೇ ಅವ್ಯವಹಾರ? ಮುಂಬೈ ಹೈಕೋರ್ಟ್ ಗರಂ: ಸಂಜುಗೆ ಮತ್ತೆ ಜೈಲು ವಾಸ? Featured Posts ಬೆಂಗಳೂರಿನ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನ Oneindia in Other Languages English বাংলা ગુજરાતી हिन्दी മലയാളം தமிழ் తెలుగు Explore Oneindia ಸುದ್ದಿಜಾಲ ನಗರ ಸುದ್ದಿ ಕರ್ನಾಟಕ ಜ್ಯೋತಿಷ್ಯ ವಿಡಿಯೋ ಅಂಕಣ ಕ್ರಿಕೆಟ್ ಎನ್ಆರ್‌ಐ ಸಾಹಿತ್ಯಲೋಕ ಜೋಕುಜೋಕಾಲಿ Other Greynium Sites Filmibeat Boldsky Drivespark Gizbot Goodreturns Native Planet Careerindia Clickin Download Oneindia App Google Play App Store Follow Oneindia Daily Updates Get Oneindia Alerts Get Push Notifications About Us | Terms of Service | Privacy Policy | Newsletters | Apps | RSS | Advertise with Us | Work for Us | Contact Us | Site Feedback | Sitemap © Greynium Information Technologies Pvt. Ltd. All Rights Reserved. The "ONEINDIA" word mark and logo are owned by Greynium Information Technologies Pvt. Ltd.
"2017-07-28T14:46:13"
http://kannada.oneindia.com/sports/eight-dies-several-injured-in-senegal-football-stadium-chaos-121760.html
ಕೋವಿಡ್‌ ಹೊಡೆತಕ್ಕೆ ಐಸ್ ಕ್ರೀಂ, ಜ್ಯೂಸ್ ಪಾರ್ಲರ್‌ಗಳು ‘ಥಂಡಾ’ | Prajavani ಕೋವಿಡ್‌ ಹೊಡೆತಕ್ಕೆ ಐಸ್ ಕ್ರೀಂ, ಜ್ಯೂಸ್ ಪಾರ್ಲರ್‌ಗಳು ‘ಥಂಡಾ’ 6 ತಿಂಗಳು ಆದಾಯ ಕಸಿದ ‘ಕೊರೊನಾ’, ಅಂಗಡಿಗಳಿಗೆ ಬಾರದ ಜನತೆ ಯಾದಗಿರಿ: ಕೊರೊನಾ ಮಹಾಮಾರಿ ಸೋಂಕಿನಿಂದ ಐಸ್ ಕ್ರೀಂ, ಜ್ಯೂಸ್ ಪಾರ್ಲರ್ ಅಂಗಡಿಗಳವರಿಗೆ 'ಥಂಡಾ' ಹೊಡೆದಿದೆ. ಇದರಿಂದ 6 ತಿಂಗಳ ಆದಾಯವನ್ನೇ ಕೊರೊನಾ ನೆಪ ಕಸಿದುಕೊಂಡಿದೆ. ನಗರದಲ್ಲಿ 50ಕ್ಕೂ ಐಸ್ ಕ್ರೀಂ, ಜ್ಯೂಸ್ ಪಾರ್ಲರ್‌ಗಳಿವೆ. ಆದರೆ, ಕೊರೊನಾ ಹೊಡೆತ ಅವರೆಲ್ಲರಿಗೂ ಸೀಸನ್‌ ಆದಾಯವನ್ನೆ ಮುಗಿಸಿಬಿಟ್ಟಿದೆ. ಕೆಲ ಕಡೆ ಐಸ್‌ಕ್ರೀಂ ಅಂಗಡಿಗಳು ಹಾಲು ಮಾರಾಟ ಕೇಂದ್ರಗಳಾಗಿ ರೂಪಾಂತರಗೊಂಡಿವೆ. ಜ್ಯೂಸ್‌ ಅಂಗಡಿಗಳಿಗೆ ಗ್ರಾಹಕರು ತೆರಳದೆ ಇರುವುದರಿಂದ ಖಾಲಿ ಖಾಲಿ ಹೊಡೆಯುತ್ತಿವೆ. ‘ಐದರಿಂದ ಹತ್ತು ಸಾವಿರ ಬಾಡಿಗೆ ಕಟ್ಟುವ ಜೊತೆಗೆ ಕಾರ್ಮಿಕರಿಗೂ ಕೂಲಿ ನೀಡಬೇಕಾಗಿದೆ. ಗ್ರಾಹಕರು ಮಾತ್ರ ನಮ್ಮ ಅಂಗಡಿಗಳಿಗೆ ಸುಳಿಯುತ್ತಿಲ್ಲ. ಬಾಡಿಗೆ ಹೇಗೆ ಕಟ್ಟಬೇಕು ಎನ್ನುವುದು ತಿಳಿಯದಂತಾಗಿದೆ. ಕೊರೊನಾ ಸೋಂಕು ನಮಗೆ ಆರು ತಿಂಗಳ ಆದಾಯವನ್ನೇ ಬರದಂತೆ ಮಾಡಿ ಬಿಟ್ಟಿದೆ’ ಎಂದು ಜ್ಯೂಸ್‌ ಅಂಗಡಿ ಮಾಲೀಕ ಮಹ್ಮದ್‌ ಆನಿಫ್‌ ಹೇಳುತ್ತಾರೆ. ‘ಕೊರೊನಾ ನೆಪದಿಂದ ಐಸ್‌ ಕ್ರೀಂ ಸೇವಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಹೆಚ್ಚಿನ ರೀತಿಯಲ್ಲಿ ಆರ್ಡರ್‌ ಮಾಡುತ್ತಿಲ್ಲ. ಬದಲಾಗಿ ಹಾಲು ಮಾರಾಟದ ಮಳಿಗೆಯನ್ನಾಗಿ ಮಾಡಿಕೊಂಡಿದ್ದೇವೆ. ಐಸ್‌ ಕ್ರೀಂ ಋತುಮಾನಕ್ಕೆ ತಕ್ಕಂತೆ ಇದ್ದರೆ ಹಾಲು ನಿರಂತರ ಮಾರಾಟವಾಗುತ್ತದೆ. ಹೀಗಾಗಿ ಇದನ್ನು ಅವಲಂಬಿಸಿದ್ದೇವೆ’ ಎನ್ನುತ್ತಾರೆ ಮಲ್ಲಿಕಾರ್ಜುನ ಪಾಟೀಲ. ‘ನಮ್ಮಲ್ಲಿ ₹10 ರೂಪಾಯಿಯಿಂದ ಆರಂಭಗೊಂಡು ₹280 ಕುಟುಂಬ ಸಮೇತ ಸೇವಿಸುವ ಐಸ್‌ ಕ್ರೀಂಗಳಿವೆ. ಆದರೆ, ಗ್ರಾಹಕರು ಬರುತ್ತಿಲ್ಲ. ಇದರಿಂದ ನಮಗೆ ಈ ಬಾರಿ ತುಂಬಾ ನಷ್ಟವಾಗಿದೆ. ಇದರಿಂದ ಹೊರ ಬರಲು ಕನಿಷ್ಠ ಮೂರ್ನಾಲು ತಿಂಗಳುಗಳೇ ಬೇಕಾಗುತ್ತವೆ’ ಎನ್ನುತ್ತಾರೆ ಅವರು. ನಗರದಲ್ಲಿ ಜನವರಿ, ಫೆಬ್ರವರಿ ತಿಂಗಳಲ್ಲಿ ಆಂಧ್ರದಿಂದ ಬಂದಿದ್ದ ಕೆಲವರು ರಸ್ತೆ ಬದಿಯಲ್ಲಿಯೇ ಜ್ಯೂಸ್‌ ಅಂಗಡಿಗಳನ್ನು ತೆರೆದಿದ್ದರು. ಈಗ ಅವರಿಗೆ ತೆರೆಯಲು ಅನುಮತಿ ಇಲ್ಲದಿದ್ದರಿಂದ ಹಾಕಿದ ಬಂಡವಾಳವೂ ಇಲ್ಲದಂತಾಗಿದೆ. ಕೆಲವರು ಹೊಸ ಯಂತ್ರಗಳನ್ನು ಖರೀದಿಸಿ ತಂದಿದ್ದರು. ಅಲ್ಲದೆ ಭರ್ಜರಿ ಲಾಭದ ಆಸೆಯನ್ನು ಹೊಂದಿದ್ದರು. ಆದರೆ, ಕೊರೊನಾ ಹೊಡೆತದಿಂದ ಅವರಿಗೆ ನಷ್ಟವುಂಟು ಮಾಡಿದೆ. ವಿವಿಧ ಜ್ಯೂಸ್‌ ಮಾರಾಟ ಮಾಡುವವರು ಈಗ ಅಲ್ಲಿಯೇ ಹಣ್ಣುಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಹಕರಿಗೆ ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ, ಮಾರಾಟಗಾರರಿಗೆ ಮಾತ್ರ ಕಹಿಯನ್ನು ಉಣಬಡಿಸುತ್ತಿವೆ. ಬೇಸಿಗೆಯಲ್ಲಿ ಭರ್ಜರಿ ಲಾಭ ತಂದು ಕೊಡುತ್ತಿದ್ದ ಐಸ್‌ಕ್ರೀಂ ವ್ಯಾಪಾರ ಈಗ ನೆಲಕಚ್ಚಿದೆ. ವಿವಿಧ ಕಂಪನಿ ಬಣ್ಣ ಬಣ್ಣದ ಆಕೃತಿಗಳೊಂದಿಗೆ ಬೇಸಿಗೆ ವೇಳೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟ ಪಡುತ್ತಿದ್ದರು. ಆದರೆ, ಈಗ ಕೊರೊನಾ ಭಯದಿಂದ ಐಸ್‌ ಕ್ರೀಂ ಸೇವನೆಯೇ ಬಿಟ್ಟಿದ್ದಾರೆ ಎಂದು ಅಂಗಡಿಗಳ ಮಾಲೀಕರು ಸಂಕಷ್ಟ ತೋಡಿಕೊಂಡರು. ರಬಕವಿ ಬನಹಟ್ಟಿ | ಐಸ್‌ಕ್ರೀಮ್‌ ಪಾರ್ಲರ್‌ಗೆ ಲಾಕ್‌ಡೌನ್‌ ಬಿಸಿ ಲಾಕ್‌ಡೌನ್‌ | ಕೊರೊನಾಗೆ ಕರಗಿದ ಐಸ್‌ಕ್ರೀಂ ಉದ್ಯಮ ಐಸ್ ಕ್ರೀಂ ಖರೀದಿಗೆ ಹಿಂದೇಟು ಬೇಸಿಗೆಯಲ್ಲಿ ಕರಗಿ ನೀರಾಗಿ '); $('#div-gpt-ad-724210-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-724210'); }); googletag.cmd.push(function() { googletag.display('gpt-text-700x20-ad2-724210'); }); },300); var x1 = $('#node-724210 .field-name-body .field-items div.field-item > p'); if(x1 != null && x1.length != 0) { $('#node-724210 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-724210').addClass('inartprocessed'); } else $('#in-article-724210').hide(); } else { _taboola.push({article:'auto', url:'https://www.prajavani.net/district/yadagiri/ice-cream-juice-parlor-724210.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-724210', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-724210'); }); googletag.cmd.push(function() { googletag.display('gpt-text-300x20-ad2-724210'); }); // Remove current Outbrain //$('#dk-art-outbrain-724210').remove(); //ad before trending $('#mob_rhs1_724210').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-724210 .field-name-body .field-items div.field-item > p'); if(x1 != null && x1.length != 0) { $('#node-724210 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-724210 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-724210'); }); } else { $('#in-article-mob-724210').hide(); $('#in-article-mob-3rd-724210').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-724210','#in-article-743866','#in-article-743865','#in-article-743862','#in-article-743860']; var twids = ['#twblock_724210','#twblock_743866','#twblock_743865','#twblock_743862','#twblock_743860']; var twdataids = ['#twdatablk_724210','#twdatablk_743866','#twdatablk_743865','#twdatablk_743862','#twdatablk_743860']; var obURLs = ['https://www.prajavani.net/district/yadagiri/ice-cream-juice-parlor-724210.html','https://www.prajavani.net/district/yadagiri/51-cases-of-covid19-case-detected-743866.html','https://www.prajavani.net/district/yadagiri/yadagiri-test-the-kovid-random-in-31-wards-743865.html','https://www.prajavani.net/district/yadagiri/yadagiri-the-outrage-of-asha-activists-743862.html','https://www.prajavani.net/district/yadagiri/basanagowda-patil-yadyapura-elected-yadagiri-zp-president-743860.html']; var vuukleIds = ['#vuukle-comments-724210','#vuukle-comments-743866','#vuukle-comments-743865','#vuukle-comments-743862','#vuukle-comments-743860']; // var nids = [724210,743866,743865,743862,743860]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-07-11T01:15:28"
https://www.prajavani.net/district/yadagiri/ice-cream-juice-parlor-724210.html
ಕವಿತೆ | ಮನದಲೆ ಬೆಂದು ಬಡವಾದೆ ಏಕೆ? - Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal Related Topics:FeaturedSiddarthaSunday poem
"2019-10-23T06:24:51"
http://www.suddidina.com/column/bhava-bhairagi/siddartha-poem/
ರಾಮಾಡುಗು ವಿಸ್ತರಿಸಲಾಗಿದೆ ಹವಾಮಾನ ಮುನ್ಸೂಚನೆ: 15 ದಿನಗಳ ಕರೀಂನಗರ್ ರಾಮಾಡುಗು ಮುನ್ಸೂಚನೆ Satellite Images METEOSAT METEOSAT Images Live Lightning & Thunderstorm Monsoon In India Advertise With Us ಕನ್ನಡ English हिन्दी मराठी ગુજરાતી বাংলা ਪੰਜਾਬੀ ਦੇ தமிழ் తెలుగు മലയാള °F°C Follow us on Now, get the accurate weather forecast for each & every city & village in India ಹವಾಮಾನ ವಾರದ ಮುನ್ಸೂಚನೆ ಹವಾಮಾನ ಗ್ಯಾಲರಿ ಹವಾಮಾನ ಎಫ್ಎಕ್ಯೂಗಳು ಇನ್ಫೋಗ್ರಫಿಕ್ಸ್ ದೆಹಲಿಯಲ್ಲಿ ವಾಯುಮಾಲಿನ್ಯ ದೆಹಲಿಯಲ್ಲಿ ಮಂಜು ವಿಮಾನನಿಲ್ದಾಣಗಳ ಫಾಗ್ ಅಪ್ಡೇಟ್ಗಳು ರೈಲುಗಳು ಫಾಗ್ ಅಪ್ಡೇಟ್ International News 5 Most Earthquake Prone Cities in India 10 Earthquake Prone Countries in the World Dos and Don'ts During A Cyclone What is the difference between Monsoon and Pre-Monsoon rain ನಕ್ಷೆಗಳು ಉಪಗ್ರಹ ಚಿತ್ರಗಳು ಕಳೆದ ಇನ್ಸಾಟ್ ಉಪಗ್ರಹದ ಚಿತ್ರ ಕಳೆದ ಮೆಟಿಯೋಸ್ಯಾಟ್ ಉಪಗ್ರಹದ ಚಿತ್ರ ಭಾರತದಲ್ಲಿ ಪ್ರಸ್ತುತ ಹವಾಮಾನ ಲೈವ್ ಮಿಂಚಿನ ಮತ್ತು ಚಂಡಮಾರುತಗಳು ಹವಾಮಾನ ಸುದ್ದಿ ಹವಾಮಾನ ಸುದ್ದಿ ಮತ್ತು ವಿಶ್ಲೇಷಣೆ ಹವಾಮಾನ ಮತ್ತು ಆಹಾರ ಕೃಷಿ ಮತ್ತು ಆರ್ಥಿಕತೆ ಹವಾಮಾನ ಬದಲಾವಣೆ ಭೂಮಿ ಮತ್ತು ಪರಿಸರ ಜೀವನಶೈಲಿ ಮತ್ತು ಸಂಸ್ಕೃತಿ ಕ್ರೀಡೆ ಮತ್ತು ಹವಾಮಾನ ಜಾಗತಿಕ ಸುದ್ದಿ On and off Delhi Rains to continue; intensity to increase soonHeavy Mumbai rains take a backseat[Hindi] गुजरात में बारिश के बाद तबाही का मंज़र, 24 घंटों तक भारी वर्षा जारी रहने के आसारTop 10 rainiest places in India on Wednesday ವೀಡಿಯೋಗಳು ರಾಷ್ಟ್ರೀಯ ವೀಡಿಯೋ ಜೀವನಶೈಲಿ ವೀಡಿಯೋ 27 जुलाई के लिए मौसम पूर्वानुमान: लखनऊ, वाराणसी, अहमदाबाद, पटना, रांची में बारिशWeather Forecast for July 27: Heavy rain in Ahmedabad, Lucknow; light rain in Delhi, Mumbai27 जुलाई 2017 के लिए मॉनसून पूर्वानुमान: झारखंड और छत्तीसगढ़ में भारी मॉनसून वर्षा के आसार26 जुलाई का गुजरात मौसम अपडेट: गुजरात में जलप्रलय; भारी वर्षा 24 घंटों तक रहेगी जारी ಪ್ರಯಾಣ ಕಾರ್ಪೊರೇಟ್ Home > India > Telangana > Ramadugu ರಾಮಾಡುಗು, ಕರೀಂನಗರ್ ಹವಾಮಾನ 15 ಡೇಸ್ ರಾಮಾಡುಗು, ಕರೀಂನಗರ್ ಹವಾಮಾನ ಮುನ್ಸೂಚನೆ ಇಂದು ರಾಮಾಡುಗು, ಕರೀಂನಗರ್ ಹವಾಮಾನ ಪ್ರವೃತ್ತಿ
"2017-07-27T01:10:56"
https://www.skymetweather.com/kn/forecast/weather/india/telangana/karimnagar/ramadugu/extended-forecast
ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ Networks of Drugs Network: 13 People Detained ಕರ್ನಾಟಕಕ್ರೈಮ್ ಸುದ್ದಿಬೆಳಗಾವಿ ಬೆಳಗಾವಿ:( tarunkranti) ಮುಂಬೈ ಮೂಲದ ಬೃಹತ್ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ ನಗರದ ಪೋಲಿಸರು ಬೃಹತ ಡ್ರಗ್ಸ್ ಜಾಲವೊಂದನ್ನು ಭೇದಿಸುದ್ದು ಸ್ಥಳಿಯ ಯುವಜನರು ಹಾಗೂ ಮುಂಬೈ ಮೂಲದ ಮಹಿಳೆ ಸೇರಿ 13 ಜನರನ್ನು ಬಂಧಿಸಿದ್ದಾರೆ. ಈ ಸಂಬಂಧ ನಗರದ ಪೋಲಿಸ್ ಆಯುಕ್ತರ ಸಭಾಭವನದಲ್ಲಿ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ನಗರ ಪೋಲಿಸ ಆಯುಕ್ತ ಡಿ.ಸಿ. ರಾಜಪ್ಪ ಡ್ರಗ್ಸ್ ಜಾಲ ಬಯಲಿಗೆ: 13 ಜನರ ಬಂಧನ ಮಾಹಿತಿ ನೀಡಿದರು. ಸ್ಥಳಿಯ ಯುವಕರಾದ ಯಾಶೀನ ಹಾಗೂ ಸೂರಜ ಇಬ್ಬರೂ ಮುಂಬೈ ಮೂಲದ ಸುಶೀಲಾ ಸ್ವಾಮಿ ಎಂಬ ಮಹಿಳೆಯ ಜೊತೆ ವ್ಯವಹಾರ ನಡೆಸಿ ಮುಂಬೈ ಯಿಂದ “ಫನ್ನಿ” ಎಂದು ಕರೆಯಲ್ಪಡುವ ಪೌಡರ ರೂಪದ ಡ್ರಗ್ಸ್ ನ್ನು ತಂದು ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು. ಇವರು ಹೆಚ್ಚಾಗಿ ಕಾಲೇಜು ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದು ₹300 ಹಾಗೂ 500 ರೂಪಾಯಿಗಳ ಪ್ಯಾಕೇಟಗಳಲ್ಲಿ ಡ್ರಗ್ಸ್ ಮಾರಟ ಮಾಡುತ್ತಿದ್ದರು ಎಂದು ತಿಳಿಸಿದರು. ಈ ರೀತಿಯ ಕೆಮಿಕಲ್ ಡ್ರಗ್ಸ್ ಗಳನ್ನು ಸೇವಿಸಿ ಕೆಲವು ಯುವಕರು ಕಲ್ಲು ತೂರಾಟದಲ್ಲಿಯೂ ಭಾಗವಾಗಿದ್ದಾರೆಂದು ಆರೋಪ ಕೇಳಿ ಬಂದಿದ್ದು ಈ ನಿಟ್ಟಿನಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಜೆ ಅವರು ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೀಮಾ ಲಾಟಕರ್, ಮಹಾನಿಂಗ ನಂದಗಾವಿ, ಮತ್ತಿತರರು ಉಪಸ್ಥಿತರಿದ್ದರು. ಡಿಸಿಪಿ ಆಗಿ ನಂದಗಾಂವಿ ಇಂದು ಅಧಿಕಾರ ಸ್ವೀಕರಿಸಿದರು
"2018-08-14T19:05:35"
http://tarunkranti.news/networks-of-drugs-network-13-people-detained/
ಕ್ರೀಡಾ ತಂಡಕ್ಕೆ ಯುಬಿ ನೆರವು | Prajavani ಕ್ರೀಡಾ ತಂಡಕ್ಕೆ ಯುಬಿ ನೆರವು Published: 02 ಆಗಸ್ಟ್ 2011, 01:00 IST Updated: 02 ಆಗಸ್ಟ್ 2011, 01:00 IST ಅಂತರ‌್ರಾಷ್ಟ್ರೀಯ ಮಕ್ಕಳ ಕ್ರೀಡಾಕೂಟದಲ್ಲಿ (ಮಕ್ಕಳ ಒಲಿಂಪಿಕ್ಸ್) ಪಾಲ್ಗೊಳ್ಳುವ ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್‌ನ (ಬಿಎಸ್‌ಎಸ್‌ಎಫ್) ತಂಡದ ಪ್ರಾಯೋಜಕತ್ವ ವಹಿಸಲು ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ ಮುಂದಾಗಿದ್ದಾರೆ. ಈ ಶಾಲಾ ತಂಡ ಕೂಟದಲ್ಲಿ ಕಳೆದ ಮೂರು ವರ್ಷದಿಂದಲೂ ಪಾಲ್ಗೊಳ್ಳುತ್ತಿವೆ. ಆದರೆ ಪ್ರಾಯೋಜಕರ ಕೊರತೆ ಅದರ ಉತ್ಸಾಹಕ್ಕೆ ತಣ್ಣೀರೆರಚುತ್ತಲೇ ಬಂದಿದೆ. ಬಹುತೇಕ ಸಂದರ್ಭಗಳಲ್ಲಿ ಮಕ್ಕಳ ಪೋಷಕರೇ ಲಕ್ಷಾಂತರ ರೂಪಾಯಿ ವೆಚ್ಚ ಭರಿಸುತ್ತಿದ್ದರು. ಈ ಸಲವೂ 7 ಮಕ್ಕಳ ತಂಡಕ್ಕೆ ಹಣದ ಕೊರತೆ ಎದುರಾಗಿತ್ತು. ಇದನ್ನು `ಪ್ರಜಾವಾಣಿ~ ಕ್ರೀಡಾ ಪುರವಣಿ ಬೆಳಕಿಗೆ ತಂದಿತ್ತು. ಈಗ ಮಲ್ಯ ಅವರು ಇದಕ್ಕೆ ಸಹಾಯಹಸ್ತ ನೀಡಿದ್ದಾರೆ. ಮಕ್ಕಳ ಕ್ರೀಡಾಕೂಟಕ್ಕೆ ಅಂತರ‌್ರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಓಸಿ) ಮಾನ್ಯತೆಯಿದೆ. 50 ದೇಶಗಳ ಸುಮಾರು 3000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಬೆಂಗಳೂರು ತಂಡದಲ್ಲಿ ಹೆಬ್ಬಾಳ ವಿದ್ಯಾನಿಕೇತನ ಶಾಲೆಯ ಆದಿತ್ಯ ಶರ್ಮಾ, ಹೇಮಂತ್ ಮತ್ತು ತೇಜಸ್, ಮಲ್ಯ ಅದಿತಿ ಶಾಲೆಯ ಶಿವ್, ಎಬನೇಜರ್ ಶಾಲೆಯ ಸಿದ್ದಾರ್ಥ, ನ್ಯಾಷನಲ್ ಹಿಲ್‌ವ್ಯೆ ಶಾಲೆಯ ಚಿರಾಗ್, ಗ್ರೀನ್‌ವುಡ್ ಶಾಲೆಯ ರಿಷಬ್ ಇದ್ದಾರೆ. ಕ್ರೀಡಾಪ್ರೇಮಿಯಾದ ಮಲ್ಯ ಅವರ ಯುಬಿ ಸಮೂಹ ಕ್ರಿಕೆಟ್, ಫುಟ್ಬಾಲ್, ಗಾಲ್ಫ್, ಫಾರ್ಮುಲಾ ಒನ್, ಕುದುರೆ ಸವಾರಿ ಮುಂತಾದ ಕ್ರೀಡಾವಳಿಗಳನ್ನು ಪ್ರಾಯೋಜಿಸುತ್ತ ಬಂದಿದೆ. ಕ್ರೀಡಾ ಪ್ರತಿಭೆಗಳ ಶೋಧನೆಗೂ ವೇದಿಕೆ ಒದಗಿಸಿದೆ. ದೇಶದ ಪ್ರಸಿದ್ಧ ಫುಟ್ಬಾಲ್ ತಂಡಗಳಾದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್‌ಗೂ ಬೆಂಬಲಿಸುತ್ತಿದೆ. ಇತ್ತೀಚೆಗೆ ಫೋರ್ಸ್ ಇಂಡಿಯಾ ಎಫ್1 ಟೀಮ್ ಅಕಾಡೆಮಿ ಸ್ಥಾಪಿಸುವ ಮೂಲಕ ಮೂಲಕ ವೃತ್ತಿಪರ ಮೋಟಾರ್ ಸ್ಪೋರ್ಟ್ಸ್‌ಗಳಲ್ಲಿ ಭಾಗವಹಿಸುವ ಭಾರತೀಯ ಮಕ್ಕಳು ಮತ್ತು ಯುವಜನರಿಗೆ ತರಬೇತಿ ನೀಡುತ್ತಿದೆ.
"2018-11-17T00:39:20"
https://www.prajavani.net/article/%E0%B2%95%E0%B3%8D%E0%B2%B0%E0%B3%80%E0%B2%A1%E0%B2%BE-%E0%B2%A4%E0%B2%82%E0%B2%A1%E0%B2%95%E0%B3%8D%E0%B2%95%E0%B3%86-%E0%B2%AF%E0%B3%81%E0%B2%AC%E0%B2%BF-%E0%B2%A8%E0%B3%86%E0%B2%B0%E0%B2%B5%E0%B3%81
ಸಾಹಿತ್ಯ ಪುಸ್ತಕ: ಪದ ಗಾರುಡಿಗನ ದರ್ಶನಕ್ಕೊಂದು ಕಿಂಡಿ - new literary books | Vijaya Karnataka new literary books ಪದ ಗಾರುಡಿಗನ ದರ್ಶನಕ್ಕೊಂದು ಕಿಂಡಿ ಪದ ಗಾರುಡಿಗನ ದರ್ಶನಕ್ಕೊಂದು ಕಿಂಡಿ ಈಗಿನವರ ಕನ್ನಡ, ಅದರಲ್ಲೂ ಒಂದು ಸಮುದಾಯದ ಮೇಲೆ ಪ್ರಭಾವ ಬೀರುವ ಅವಕಾಶ ಹೊಂದಿರುವ ಪತ್ರಕರ್ತರ ಭಾಷೆಯಂತೂ ಬಲು ಶುಷ್ಕ... ಈಗಿನವರ ಕನ್ನಡ, ಅದರಲ್ಲೂ ಒಂದು ಸಮುದಾಯದ ಮೇಲೆ ಪ್ರಭಾವ ಬೀರುವ ಅವಕಾಶ ಹೊಂದಿರುವ ಪತ್ರಕರ್ತರ ಭಾಷೆಯಂತೂ ಬಲು ಶುಷ್ಕ. ನಮ್ಮಗಳ ಕನ್ನಡದ ಮಟ್ಟವನ್ನು ಅಳೆಯಲು ನಾವು ಏನನ್ನೂ ಮಾಡುವ ಅಗತ್ಯವಿಲ್ಲ. ಬೇಂದ್ರೆಯವರ ಒಂದು ಕವಿತೆ ಓದಿದರೆ ಸಾಕು! ಆದರೆ, ಸುಲಭಕ್ಕೆ ಬೇಂದ್ರೆ ಕವಿತೆ ನಮಗೆ ದಕ್ಕುವುದಿಲ್ಲ. ಹೀಗಾಗಿಯೇ 'ಬೆಂದವರಿಗಷ್ಟೇ ಬೇಂದ್ರೆ' ಎನ್ನಲಾಗುತ್ತದೆ. ಬೇಂದ್ರೆ ಕವಿತೆ ಓದುವುದೆಂದರೆ ಅದೊಂದು ತಪಸ್ಸು, ಅದೊಂದು ಆಹ್ಲಾದಕರ ಪಯಣ. ಏತನ್ಮಧ್ಯೆ, ಈ ವರಕವಿಯ ಕಾವ್ಯಪ್ರವೇಶಕ್ಕೆ ಪೂರಕವಾಗುವಂಥ ಮಹತ್ವದ, ಕನ್ನಡ ಜನ ಸ್ಮರಿಸಬೇಕಾದ ಘನ ಕೆಲಸವನ್ನು ಡಾ.ಜಿ.ಕೃಷ್ಣಪ್ಪ ಮಾಡಿದ್ದಾರೆ. ಮೂಲತಃ ಆಟೊಮೊಬೈಲ್‌ ಎಂಜಿನಿಯರ್‌ ಆದ ಕೃಷ್ಣಪ್ಪ, ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಸೇವೆ ಮಾಡಿ ಸಹಾಯಕ ಪ್ರಾದೇಶಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ವೃತ್ತಿಯಿಂದ ಆಚೆಗೆ ಬೇಂದ್ರೆ ಸಾಹಿತ್ಯವನ್ನು ಪಸರಿಸುವ ಸಾಹಿತ್ಯ ಪರಿಚಾರಕರಾಗಿ ಸಕ್ರಿಯರಾಗಿದ್ದಾರೆ. ಅವರ 'ಬೇಂದ್ರೆಕಾವ್ಯ: ಪದನಿರುಕ್ತ' ಎನ್ನುವ ಐನೂರಕ್ಕೂ ಅಧಿಕ ಪುಟದ ಈ ಬೃಹತ್‌ ಕೃತಿ ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ ಬೇಂದ್ರೆ ಕಾವ್ಯಕ್ಕೆ ಕೈಮರದಂತಿದೆ. ಬೇಂದ್ರೆ ಪದ್ಯಗಳ ಭಾವಚಿತ್ತಾರಗಳದು ಒಂದು ತೂಕವಾದರೆ, ಅವರ ಕವಿತೆಯಲ್ಲಿನ ಪದಗಳ ಚಮತ್ಕಾರ ಕಂಡು ಬೆರಗಾಗದವರು ವಿರಳ. ತುತ್ತಿನ ಚೀಲ ಕವಿತೆಯಲ್ಲಿ 'ಕಿಕ್ಕಿರಿ ತುಂಬಿದೆ/ಭೂಮಿಯ ಕಣಜ/ಕಕ್ಕಸಬುಡುತಿದೆ/ಬೊಕ್ಕಸದೊಡಲು/ಬಾಳಿಗಿಂತಲೂ ಕೂಳೇ ಮೇಲೋ?/ಬರಿದೋ ಬರಿದು/ ತೆರವೋ ತೆರವೂ/ ಬಡವರ ಬಗ್ಗರ/ತುತ್ತಿನ ಚೀಲಾ'. ಇಲ್ಲಿ 'ಕಕ್ಕಸಬಡು' ಎಂದರೆ ಕಷ್ಟಪಡು, ಚಡಪಡಿಸು ಎಂದರ್ಥ. ಇನ್ನು, 'ಪಾತರಗಿತ್ತೀ ಪಕ್ಕಾ/ ನೋಡಿದೇನ ಅಕ್ಕಾ!' ಎನ್ನುವ ಸಾಲಿನಲ್ಲಿ 'ಪಕ್ಕ' ಎಂದರೆ 'ಗರಿ' ಅಥವಾ 'ರೆಕ್ಕೆ'. ತಂಗಿಯೊಬ್ಬಳು ತಾನು ಪಾತರಗಿತ್ತಿಯ ರೆಕ್ಕೆಯಲ್ಲಿ ಕಂಡ ಬೆರಗನ್ನು ಅಕ್ಕನಿಗೆ ಹೇಳುತ್ತಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಮುಂದುವರಿದು, 'ಹಸಿರು ಹಚ್ಚಿ ಚುಚ್ಚಿ/ಮೇಲಕರಿಸಿಣ ಹಚ್ಚಿ' ಎನ್ನುತ್ತಾಳೆ. ಇಲ್ಲಿ ಹಸಿರು ಹಚ್ಚಿ, ಅರಿಷಿಣ ಅಂದರೆ ಏನೆಂಬುದನ್ನು ಕೃಷ್ಣಪ್ಪ ವಿವರಿಸುತ್ತಾರೆ. ಇಲ್ಲಿ ಪಾತರಗಿತ್ತಿಯ ರೆಕ್ಕೆಯ ಮೇಲೆ ಹಸಿರು ಗಿಡಮೂಲಿಕೆಗಳಿಂದ ತಯಾರಿಸಿದ ರಸವನ್ನು ಹಚ್ಚಿ, ಹಚ್ಚೆ ಚುಚ್ಚಲಾಗಿದೆ. ನಂಜಾಗದಿರಲೆಂದು ಅರಿಷಿಣ ಹಚ್ಚಲಾಗಿದೆ. 'ಬದುಕು ಮಾಯೆಯ ಮಾಟ' ಕವಿತೆಯಲ್ಲಿ, 'ಬದುಕು ಮಾಯೆಯ ಮಾಟ/ ಮಾತು ತೊರೆ-ನೆರೆಯಾಟ/ಜೀವಮಾನದ ತುಂಬ ಗುಂಭ ಮುನ್ನೀರು' ಎನ್ನುವ ಸಾಲನ್ನು ಓದಿದಾಗ ಓದುಗ ತನಗೆ ದಕ್ಕಿದಷ್ಟನ್ನು ಜೀರ್ಣಿಸಿಕೊಳ್ಳುತ್ತಾನೆ. ಆದರೆ, ಇಲ್ಲಿ ಬರುವ 'ಗುಂಭ'ದ ಅರ್ಥ ಹುಡುಕುತ್ತಾ ಕೃಷ್ಣಪ್ಪ ಹೆಜ್ಜೆ ಹಾಕುತ್ತಾರೆ. ಅವರು ಒಂದು ಸಲ ಬೀದರದ ಹೆಡಗಾಪುರ ಗ್ರಾಮದ ಸರಕಾರಿ ಶಾಲೆæಯಲ್ಲಿ ಬೇಂದ್ರೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್‌ ಆಗುತ್ತಿದ್ದರು. ತಿಪ್ಪೆಗುಂಡಿ ಪಕ್ಕದಲ್ಲಿ ಹಾದು ಹೋಗುವಾಗ ಅವರ ಗೆಳೆಯರು, 'ಈ ಕಡೆ ಬನ್ನಿ. ಆ ಗುಂಡಿ ಗುಂಭ ಅದ' ಎನ್ನುತ್ತಾ ಎಳೆದುಕೊಂಡರಂತೆ. ಗುಂಡಿಯ ಆಳಕ್ಕೆ ಗುಂಭ ಎಂದು ಆ ಭಾಗದಲ್ಲಿ ಕರೆಯುತ್ತಾರಂತೆ. ಗ್ರಾಮೀಣ ಜನರ ದಿನಬಳಕೆಯ ಪದ ಬೇಂದ್ರೆ ಕವಿತೆಯ ಸೇರಿದ ಬಗೆಯನ್ನು ಲೇಖಕರು ಇಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಬೇಂದ್ರೆ ಕಾವ್ಯಯಾನಕ್ಕೆ ಇದೀಗ ನೂರು ವರ್ಷ ತುಂಬುತ್ತಿದೆ. ಈ ನೂರು ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಎಷ್ಟೋ ಬದಲಾವಣೆಗಳು ಘಟಿಸಿವೆ... ಇಂಥ ಸಂದರ್ಭದಲ್ಲಿ ಬೇಂದ್ರೆಕಾವ್ಯವನ್ನು ತಿಳಿಯುವ ಬಗೆ ಹೇಗೆ? ಅದಕ್ಕೆ ಉತ್ತರವಾಗಿ ಕೃಷ್ಣಪ್ಪನವರು 'ಬೇಂದ್ರೆಕಾವ್ಯ: ನಿರುಕ್ತ'ವನ್ನು ನಮ್ಮ ಕೈಗೆ ಇಟ್ಟಿದ್ದಾರೆ ಎನ್ನುವುದು ಪ್ರೊ.ಮಲ್ಲೇಪುರ ಜಿ.ವೆಂಕಟೇಶ ಅವರ ಅಭಿಮತ. ಬೇಂದ್ರೆಕಾವ್ಯ: ಪದನಿರುಕ್ತ(ದ.ರಾ.ಬೇಂದ್ರೆ ಕವಿತೆಗಳಲ್ಲಿನ ಪದ, ನುಡಿಗಟ್ಟುಗಳ ವಿವರಣೆ): ಡಾ.ಜಿ.ಕೃಷ್ಣಪ್ಪ, ಪುಟ: 512, ಬೆಲೆ: ರೂ.: 480, ಪ್ರಕಟಣೆ: ವಂಶಿ ಪಬ್ಲಿಕೇಷನ್ಸ್‌, ಬೆಂಗಳೂರು ಥಟ್‌ ಅಂತ ಹೇಳಿದ ಕತೆಗಳು! ಡಾ.ನಾ.ಸೋಮೇಶ್ವರ ಅಂದರಷ್ಟೇ ಸಾಕು. ಕನ್ನಡಿಗರು ಉಳಿದ ವಿವರಗಳನ್ನು ಸೇರಿಸಿಕೊಳ್ಳುತ್ತಾರೆ. ಅವರು 'ಥಟ್‌ ಅಂತ ಹೇಳಿ' ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಟಿ.ವಿ ಸೆಟ್‌ನ ಎದುರಿಗೆ ಕೂತವರು ತಾವೇ ಸ್ಪರ್ಧೆಯಲ್ಲಿ ಭಾಗಿಯಾದಂತೆ ಪುಳಕಗೊಳ್ಳುತ್ತಾರೆ. ಉತ್ತರ ಗೊತ್ತಿದ್ದರೆ ಕೂಗಿ ಹೇಳುತ್ತಾರೆ. ಥಟ್‌ ಅಂತ ಹೊಳೆಯದಿದ್ದರೆ ಕೈ ಹಿಸುಕಿಕೊಳ್ಳುತ್ತಾರೆ. 3600ಕ್ಕೂ ಹೆಚ್ಚು ಥಟ್‌ ಅಂತ ಹೇಳಿ ಕಾರ್ಯಕ್ರಮದ ಆರಂಭದಲ್ಲಿ ಸೋಮೇಶ್ವರ ಹೇಳಿದ ಆಸಕ್ತಿದಾಯಕ ಚೆಂದದ ಕಿರು ಕತೆಗಳು ಈಗ, 'ತಲ್ಲಣಿಸದಿರು ಕಂಡ್ಯ ತಾಳು ಮನವೆ...' ಶೀರ್ಷಿಕೆಯಡಿಯಲ್ಲಿ ಪುಸ್ತಕ ಸೇರಿವೆ. ಇಲ್ಲಿನ ಕತೆಗಳು ಹಳೆಯದಾದರೂ ಅದರ ನಿರೂಪಣೆಯಲ್ಲಿ ಹೊಸತನವಿದೆ. ಹೀಗಾಗಿ ಒಮ್ಮೆ ಕೇಳಿದ್ದರೂ, ಎಲ್ಲೋ ಓದಿದ್ದರೂ ಇಲ್ಲಿನ ಕತೆಗಳು ಬೋರ್‌ ಆಗುವುದಿಲ್ಲ. ಜಗತ್ತಿನ ಅತಿ ದೊಡ್ಡ ಕಳ್ಳತನ, ಅರ್ಜುನನು ಕೇವಲ ಕನ್ನಡಿ ಮಾತ್ರ, ದಯವಿಟ್ಟು ಉತ್ತರಕುಮಾರರಾಗಬೇಡಿ, ಒಂದು ದೇಶವನ್ನು ನಾಶ ಮಾಡುವುದು ಹೇಗೆ - ಕತೆಗಳ ಶೀರ್ಷಿಕೆಗಳೇ ಓದುಗರನ್ನು ಸೆಳೆಯುತ್ತವೆ. ಒಂದಿಷ್ಟು ಸಕಾರಾತ್ಮಕತೆ, ನಿರಾಳತೆ ಬೇಕು ಅನ್ನಿಸಿದವರು ಈ ಕತೆಗಳನ್ನು ಎಷ್ಟು ಸಲ ಬೇಕಾದರೂ ಓದಬಹುದು. 'ಕಾಲನ ಓಟಕ್ಕೆ ತತ್ತರಿಸಿರುವ ಎಲ್ಲ ವಯೋಮಾನದವರನ್ನೂ ದೃಷ್ಟಿಯಲ್ಲಿಟ್ಟುಕೊಂಡ ರಚಿಸಿರುವಂಥ ಈ ಪುಸ್ತಕದಲ್ಲಿ ದಣಿವಾರಿಸಿಕೊಳ್ಳಲು, ಮರುವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುವ ನೀರು, ನೆರಳು, ಆಹಾರ ಖಂಡಿತ ಇದೆ. ಜೊತೆಗೆ ಹುಳಿ ಮಜ್ಜಿಗೆಯೂ ಇದೆ' ಎನ್ನುವುದು ಪತ್ರಕರ್ತೆ ಶ್ರೀದೇವಿ ಕಳಸದ ಶಿಫಾರಸು. ತಲ್ಲಣಿಸದಿರು ಕಂಡ್ಯ ತಾಳು ಮನವೆ...(ಥಟ್‌ ಅಂತ ಹೇಳಿ ಕಥನ ಮಾಲಿಕೆ): ಡಾ.ನಾ.ಸೋಮೇಶ್ವರ, ಪುಟ: 136, ಬೆಲೆ:ರೂ.120, ಪ್ರಕಟಣೆ: ಸಾವಣ್ಣ ಎಂಟರ್‌ಪ್ರೈಸಸ್‌, ಬಸವನಗುಡಿ, ಬೆಂಗಳೂರು. ಕುವೆಂಪು ನಾಟಕಗಳು ಅಂದಿಗಷ್ಟೇ ಅಲ್ಲ ಇಂದಿಗೂ 'ಕುವೆಂಪು ನಾಟಕಗಳು ಮತ್ತು ಸಮಕಾಲೀನತೆ' ಎನ್ನುವ ಕಿರು ಪುಸ್ತಕದಲ್ಲಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಕುವೆಂಪು ಕಾಲದ ಪ್ರಶ್ನೆಗಳು ಈಗಲೂ ಇವೆ ಅನ್ನುವುದನ್ನು ನಿರೂಪಿಸಿದ್ದಾರೆ. ಅಂದರೆ, 'ಒಂದು ಕಾಲದ ಸಂವೇದನೆಗಳು, ಸವಾಲುಗಳು ಆ ನಿರ್ದಿಷ್ಟ ಕಾಲದ ಆಚೆಗೂ ಬಹುಪ್ರಮಾಣದಲ್ಲಿ ಉಳಿದೇ ಇರುತ್ತವೆ. ಇವತ್ತಿನ ನಮ್ಮ ಅನೇಕ ಪ್ರಶ್ನೆಗಳಿಗೆ ಕುವೆಂಪು ಅವರು ಏನು ಹೇಳಿದ್ದಾರೆ ಎಂದು ಅವರತ್ತ ನೋಡುತ್ತೇವೆ' ಎನ್ನುವ ಲೇಖಕರು, ಈ ಹಿನ್ನೆಲೆಯಲ್ಲಿ ಕಾಡುವ ಅವರ ನಾಟಕಗಳು ಹೇಗೆ ಸಮಕಾಲೀನವಾಗಿವೆ ಎನ್ನುವುದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಕುವೆಂಪು ನಾಟಕಗಳು ಮತ್ತು ಸಮಕಾಲೀನತೆ: ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಪುಟ: 64, ಬೆಲೆ: ರೂ.30, ಪ್ರಕಟಣೆ: ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ, ಬನಶಂಕರಿ, 2ನೇ ಹಂತ, ಬೆಂಗಳೂರು. Web Title new literary books Keywords:ಸಾಹಿತ್ಯ ಪುಸ್ತಕ|ಬುಕ್|ಪುಸ್ತಕ|new book|literary book|books| ಹೊಸಬರ ಪುಸ್ತಕ ಪ್ರಕಾಶನದ ಕಥನ... ಭಯ ಹುಟ್ಟಿಸುವ ಬೇವರ್ಸಿಯ ಎಂಟ್ರಿ... ಓದುಗನ ಸೆಳೆಯುವ ವಿಜ್ಞಾನ ಬರಹಗಳು...
"2019-07-24T10:04:14"
https://vijaykarnataka.indiatimes.com/lavalavk/weekly-magazine/books/new-literary-books/articleshow/68125008.cms
ಶಿವಮೊಗ್ಗದಲ್ಲಿ ಭಾನುವಾರ ಸಿಎಂಗೆ ಭರ್ತಿ ಕೆಲಸ | BS Yeddyurappa | Shivamogga | Development projects | Sahyadri college - ಶಿವಮೊಗ್ಗದಲ್ಲಿ ಭಾನುವಾರ ಸಿಎಂಗೆ ಭರ್ತಿ ಕೆಲಸ - Kannada Oneindia | Published: Saturday, April 24, 2010, 17:28 [IST] ಶಿವಮೊಗ್ಗ, ಏ. 24 : ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೈಟೆಕ್ ಖಾಸಗಿ ಬಸ್ ನಿಲ್ದಾಣ, ಹವಾನಿಯಂತ್ರಿತ ಕನ್ನಡ ಸಂಸ್ಕೃತಿ ಭವನ, ಒಳಾಂಗಣ ಕ್ರೀಡಾಂಗಣ, ಸಹ್ಯಾದ್ರಿ ಕಾಲೇಜುಗಳ ಕಟ್ಟಡಗಳ ಉದ್ಘಾಟನೆ ಹಾಗೂ ನಗರಸಾರಿಗೆ ಬಸ್ ನಿಲ್ದಾಣ, ಮುಂಗಡ ಪಾವತಿ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣಗಳಿಗೆ ಶಂಕು ಸ್ಥಾಪನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ನೆರವೇರಿಸಲಿದ್ದಾರೆ. ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರವೇ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲು ಹಣ ನೀಡಿದ್ದು, ಸುಮಾರು 9.6 ಕೋಟಿ ರು.ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ಗೊಂಡಿದೆ. ಈ ನೂತನ ಬಸ್ ನಿಲ್ದಾಣದಲ್ಲಿ ಒಟ್ಟು 40 ಬಸ್ಸುಗಳನ್ನು ನಿಲ್ಲಿಸಬಹುದಾಗಿದ್ದು, ನಿಲ್ದಾಣದಲ್ಲಿ ಹೊಟೇಲ್ ಹಾಗೂ ಅಂಗಡಿಗಳಿಗೆ ವಿಶಾಲ ಸ್ಥಳವನ್ನು ಮೀಸಲಿಡಲಾಗಿದೆ. ಹಾಗೆಯೇ ನಿಲ್ದಾಣದಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 8 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ನೆಹರೂ ಕ್ರೀಡಾಂಗಣದ ಹಿಂಭಾಗದಲ್ಲಿ ನಿರ್ಮಾಣವಾಗಿರುವ ವಿಶಾಲ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೊಳ್ಳಲಿದೆ. ಈ ಒಳಾಂಗಣ ಕ್ರೀಡಾಂಗಣದಲ್ಲಿ 1200 ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ 2 ವಾಲಿಬಾಲ್, 2 ಬಾಸ್ಕೆಟ್ ಬಾಲ್, 1 ಹ್ಯಾಂಡ್ ಬಾಲ್, 14 ಬ್ಯಾಡ್ಮಿಂಟನ್ ಅಂಕಣಗಳಿದ್ದು, ವಿಶೇಷವಾಗಿ ಪೆಡ್‌ಲೈಟ್, ವಿಶ್ರಾಂತಿ ಕೊಠಡಿ, ಕ್ರೀಡಾಪಟುಗಳಿಗೆ ವಸತಿ ಗೃಹ, ಅತಿಥಿಗೃಹ, ಶೌಚಾಲಯ ವ್ಯವಸ್ಥೆಯನ್ನು ಕ್ರೀಡಾಂಗಣಕ್ಕೆ ಕಲ್ಪಿಸಲಾಗಿದೆ. ಸುಮಾರು 4.5 ಕೋಟಿ ರು. ವೆಚ್ಚದಲ್ಲಿ ಸರ್ಕಿಟ್ ಹೌಸ್ ನಿರ್ಮಾಣಗೊಂಡಿರುವ ಸುವರ್ಣ ಸಂಸ್ಕೃತಿ ಭವನವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಇದರಲ್ಲಿ ಆಡಳಿತ ಕಛೇರಿ ಸೇರಿದಂತೆ ಮಲೆನಾಡಿನ ಕಲೆಗಳ ಪ್ರದರ್ಶನ ಕಲಾಗ್ಯಾಲರಿ, ಸುಸಜ್ಜಿತ ಗ್ರಂಥಾಲಯ, ನಾಟಕ ರಿಹರ್ಸಲ್ ಕೊಠಡಿ ಹಾಗೂ 300 ಆಸನಗಳ ವ್ಯವಸ್ಥೆ ಜೊತೆಗೆ ಸಂಪೂರ್ಣ ಹವಾ ನಿಯಂತ್ರಣದಿಂದ ಕೂಡಿದೆ. ನಗರಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಟ್ಯಾಕ್ಸಿ ನಿಲ್ದಾಣ ಹಾಗೂ ಮುಂಗಡ ಪಾವತಿ, ಆಟೋ ನಿಲ್ದಾಣಕ್ಕೂ ಶಂಕು ಸ್ಥಾಪನೆ ನೆರವೇರಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವರಾದ ಸಿ.ಎಂ.ಉದಾಸಿ, ರಾಮಚಂದ್ರೇ ಗೌಡ, ಗೂಳಿಹಟ್ಟಿ ಶೇಖರ್, ಹರತಾಳು ಹಾಲಪ್ಪ, ಬಾಲಚಂದ್ರ ಜಾರಕಿಹೊಳಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಹೆಚ್.ಶಂಕರ ಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ ಮುಂತಾದವರು ಭಾಗವಹಿಸಲಿದ್ದಾರೆ. ಶಿವಮೊಗ್ಗ ಯಡಿಯೂರಪ್ಪ ಉದ್ಘಾಟನೆ ಕಾಮಗಾರಿ ಸೋಮನಾಥ್ ನಾಗರಿಕ ಪತ್ರಕರ್ತ somanath citizen reporter district news development shivamogga Story first published: Saturday, April 24, 2010, 17:28 [IST]
"2019-10-23T04:24:10"
https://kannada.oneindia.com/news/2010/04/24/0424-cm-to-inaugurate-series-of-projects.html?utm_source=articlepage&utm_medium=dsktp&utm_campaign=similar-topic-slider
ಕನ್ನಡ ಕನ್ನಡಿಗ ಕರ್ನಾಟಕ: ಡಾ|| ಹೆಚ್. ನರಸಿಂಹಯ್ಯ - ಒಂದು ವ್ಯಕ್ತಿ ಚಿತ್ರ ('ತೆರೆದ ಮನ' ಪುಸ್ತಕದಿಂದ) ಡಾ|| ಹೆಚ್‌. ನರಸಿಂಹಯ್ಯನವರು ೬ನೇ ಜೂನ್ ೧೯೨೦ರಂದು ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಈಗ ಅವರಾರೂ ಇಲ್ಲ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ. ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆ ಮೇಲೆ ಹನ್ನೆರೆಡು ವರ್ಷಗಳು ಪ್ರಿನ್ಸಿಪಲ್‌ರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ಅವರ ಕಾಲದಲ್ಲಿ ಹಲವು ಮಹತ್ತರ ಕಾರ್ಯಗಳ ಸಾಧನೆ. ಈಗ ಎಚ್. ಎನ್. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಪ್ ಕರ್ನಾಟಕದ ಅಧ್ಯಕ್ಷರು. ವಿದ್ಯಾರ್ಥಿ ದೆಶೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಇಲ್ಲಿಯ ತನಕ ಕಾಲೇಜ್ ಹಾಸ್ಟಲೇ ಅವರ ಮನೆ. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದ ಜೀವನ ಒಂದು ವಿಶಿಷ್ಟ ಧಾಖಲೆ. ೧೯೪೨ ನೆಯ ಇಸಿವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್‌ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ 'ಕ್ವಿಟ್ ಇಂಡಿಯಾ' ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ. ಅಮೆರಿಕಾದ ಓಹೈಒ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷದಲ್ಲಿ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಮಟ್ಟದ ಪ್ರಥಮ ಶ್ರೇಣಿ. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲು. ಅವರ ಸರ್ವಸ್ವವನ್ನು ಈ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ. ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೌಢ್ಯದ ವಿರುದ್ಧ ಸತತ ಹೋರಾಟ. ಮುವತ್ತು ವರ್ಷಗಳ ಹಿಂದೆ ಬೆಂಗಳೂರು ಸೈನ್ಸ್ ಪೋರಂ (Bangalore Science forum) ಎಂಬ ವಿಜ್ಞಾನ ವೇದಿಕೆಯ ಸ್ಥಾಪಕ ಅಧ್ಯಕ್ಷರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದಾರೆ. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತ ಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರ ವಿಶಿಷ್ಟ ಸೇವೆಗಾಗಿ `ರಾಜ್ಯ ಪ್ರಶಸ್ತಿ` , ಭಾರತ ಸರ್ಕಾರದ `ಪದ್ಮ ಭೂಷಣ`, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್‌ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` (Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ`. ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು. ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು. ಮಾನಸಿಕ, ದೈಹಿಕ ನೋವುಗಳ ಮಧ್ಯೆಯೂ ಅವರ ಹಾಸ್ಯ ಮನೋಭಾವವನ್ನು ಕಾಣಬಹುದು. ಸ್ನೇಹಮಯ ಮಾನವತಾವಾದಿ, ವಿಚಾರವಾದಿ. ಒಳ್ಳೆಯ ಅಭ್ಯಾಸಗಳಿಂದ ಕೂಡಿದ ಸ್ವಚ್ಛ, ಸರಳ ಸಂಯಮದ ಜೀವನ. ತೆರೆದ ಮನದಷ್ಟೇ ತೆರೆದ ಜೀವನ. ಅದಮ್ಯ ಆತ್ಮವಿಶ್ವಾಸ. ಜೀವನ ಪರ್ಯಂತ ಹೋರಾಟ. ಕರ್ಮಯೋಗಿ. ಎಪ್ಪತ್ಮೂರರ ಹೊಸ್ತಿನಲ್ಲಿಯೂ ನಿರಂತರ ದುಡಿಮೆ. ರಾಷ್ಟ್ರೀಯವಾದಿ, ಸುಮಾರು ಅರವತ್ತು ವರ್ಷಗಳಿಂದ ಖಾದಿದಾರಿ. ಪಟ್ಟು ಹಿಡಿದು ಕಾರ್ಯಸಾಧಿಸುವ ಮನೋಭಾವ, ದೃಡ ಮನಸ್ಸು. ಅನಾಥ ವಿದ್ಯಾರ್ಥಿಯಾಗಿ ಹಳ್ಳಿಯಿಂದ ಬಂದು ಯಾವ ಜಾತೀಯ, ರಾಜಕೀಯ ಬೆಂಬಲವಿಲ್ಲದೆ ಉನ್ನತ ಸ್ಥಾನಗಳನ್ನು ಗಳಿಸಿ ಐವತ್ತೇಳು ವರ್ಷಗಳ ಹಿಂದೆ ಯಾವ ಶಾಲೆಯಲ್ಲಿ ಓದಿದರೋ, ತದನಂತರ ಯಾವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರೋ ಅದೇ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯಾದ ಪ್ರತಿಷ್ಟಿತ ನ್ಯಾಷನಲ್ ಸೊಸೈಟಿಗೆ ಅಧ್ಯಕ್ಷರಾಗಿರುವುದು ಒಂದು ಅಪೂರ್ವ ಸಾಧನೆ. Posted by ಕನ್ನಡಿಗ at 2:46 PM Labels: ಇವರು ನಮ್ಮವರು, ಡಾ|| ಹೆಚ್. ನರಸಿಂಹಯ್ಯ, ಸಾಹಿತಿಗಳು
"2018-03-19T10:34:59"
http://kannadakannadigga.blogspot.com/2011/04/blog-post_10.html
ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್ - BP 9 News | Karnataka BP9 Bureau September 15, 2018 ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್2018-09-15T13:10:55+00:00 ಸಿನಿಮಾ No Comment ಮುಂಬೈ: ಸಿನಿಮಾ ಅಂದ ಮೇಲೆ ಕಾಸ್ಟಿಂಗ್​ ಕೌಚ್​ ಕಾಮನ್​ ಅಂತಾ ಅನೇಕ ಸ್ಟಾರ್​ಗಳು ಪರ ಮತ್ತು ವಿರೋಧವಾಗಿ ಮಾತನಾಡಿದ್ರು. ಒಂದಷ್ಟು ದಿನಗಳ ಕಾಲ ಇಡೀ ಟಾಲಿವುಡ್​ನ್ನೇ ನಡುಗಿಸಿದ ಕಾಸ್ಟಿಂಗ್​ ಕೌಚ್ ಪ್ರತಿಭಟನೆ​ ಆರಂಭಿಸಿದ ನಟಿ ಶ್ರೀ ರೆಡ್ಡಿ ಅರೆಬೆತ್ತಲೆಯಾಗಿ ರಸ್ತೆಗಿಳಿದಿದ್ದು ಹಳೇ ವಿಚಾರ. ಇದರ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ವಿಚಿತ್ರವೊಂದು ನಡೆದಿದೆ. ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್​ ಸಲಿಂಗ ಕಾಮದ ಬಗ್ಗೆ ಪರವಾಗಿ ತೀರ್ಪು ನೀಡಿದ್ದಾರೆ. ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂ ಹೇಳಿದೆ. ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡಬೇಕು ಎಂದು ಸಲಿಂಗ ನಿರ್ದೇಶಕನೊಬ್ಬ ಆಡಿಷನ್ ವೇಳೆ ಕೇಳಿಕೊಂಡಿದ್ದನು ಎಂದು ನಟ ಆಯುಷ್ಮಾನ್ ಖುರಾನಾ ತಿಳಿಸಿದ್ದಾರೆ. ಫ್ಯಾಶನ್ ಡಿಸೈನರ್ ಅನಿತಾ ಶ್ರಾಫ್ ಅವರ ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ನಟ ಆಯುಷ್ಮಾನ್ ಖುರಾನಾ ಆಡಿಷನ್ ವೇಳೆ ತಮಗೆ ಆದ ಕಾಸ್ಟಿಂಗ್ ಕೌಚ್ ಅನುಭವವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ಸಲಿಂಗ ನಿರ್ದೇಶಕನೊಬ್ಬ ನನಗೆ ನಿನ್ನ ಮರ್ಮಾಂಗ ತೋರಿಸು. ನಾನು ಅದನ್ನು ಫೀಲ್ ಮಾಡಬೇಕೆಂದು ಎಂದು ಕೇಳಿಕೊಂಡರು. ನಿರ್ದೇಶಕ ಆ ರೀತಿ ಹೇಳಿದ್ದಾಗ ನಾನು ಜೋರಾಗಿ ನಗಲಾರಂಭಿಸಿದೆ. ನಂತರ ನೀನು ಏನು ಹೇಳುತ್ತಿದ್ದೀಯಾ? ಆರ್ ಯೂ ಸೀರಿಯಸ್ ಎಂದು ಕೇಳಿದೆ. ನಂತರ ನಾನು ಇದಕ್ಕೆ ನಿರಾಕರಿಸಿದೆ ಎಂದು ಆಯುಷ್ಮಾನ್ ಖುರಾನಾ ವಿವರಿಸಿದರು. ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸುದ್ದಿ ಹೆಚ್ಚು ಕೇಳಿ ಬರುತ್ತಿದೆ. ದಕ್ಷಿಣ ಚಿತ್ರರಂಗ ಅಲ್ಲದೇ ಬಾಲಿವುಡ್‍ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬುದು ತಿಳಿದು ಬಂದಿದೆ. ಬಾಲಿವುಡ್‍ನಲ್ಲಿ ಈ ಮೊದಲು ಏಕ್ತಾ ಕಪೂರ್, ದಿವ್ಯಾಂಕಾ ತ್ರಿಪಾಠಿ, ಸ್ವರಾ ಭಾಸ್ಕರ್ ಹಾಗೂ ಮಂದಿರಾ ಬೇಡಿ ಈ ಕಾಸ್ಟಿಂಗ್ ಕೌಚ್ ಅನ್ನು ಎದುರಿಸಿದ್ದರು. ಸದ್ಯ ಆಯುಷ್ಮಾನ್ ಖುರಾನಾ ‘ಅಂದಾದೂದ್’ ಹಾಗೂ ‘ಬದಾಯಿ ಹೋ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಚಿತ್ರ ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೆ ತಯಾರಾಗಿದೆ. http://bp9news.com/show-your-mermangas-i-want-to-feel-it-director-ayushman/http://bp9news.com/wp-content/uploads/2018/09/Ayushman-khurranna-3.jpghttp://bp9news.com/wp-content/uploads/2018/09/Ayushman-khurranna-3-150x150.jpg 2018-09-15T13:10:55+00:00 BP9 Bureauಸಿನಿಮಾಮುಂಬೈ: ಸಿನಿಮಾ ಅಂದ ಮೇಲೆ ಕಾಸ್ಟಿಂಗ್​ ಕೌಚ್​ ಕಾಮನ್​ ಅಂತಾ ಅನೇಕ ಸ್ಟಾರ್​ಗಳು ಪರ ಮತ್ತು ವಿರೋಧವಾಗಿ ಮಾತನಾಡಿದ್ರು. ಒಂದಷ್ಟು ದಿನಗಳ ಕಾಲ ಇಡೀ ಟಾಲಿವುಡ್​ನ್ನೇ ನಡುಗಿಸಿದ ಕಾಸ್ಟಿಂಗ್​ ಕೌಚ್ ಪ್ರತಿಭಟನೆ​ ಆರಂಭಿಸಿದ ನಟಿ ಶ್ರೀ ರೆಡ್ಡಿ ಅರೆಬೆತ್ತಲೆಯಾಗಿ ರಸ್ತೆಗಿಳಿದಿದ್ದು ಹಳೇ ವಿಚಾರ. ಇದರ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ವಿಚಿತ್ರವೊಂದು ನಡೆದಿದೆ. ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್​ ಸಲಿಂಗ ಕಾಮದ ಬಗ್ಗೆ ಪರವಾಗಿ ತೀರ್ಪು ನೀಡಿದ್ದಾರೆ. ಸಲಿಂಗ ಕಾಮ ಅಪರಾಧವಲ್ಲ...BP9 BureauBP9 Raghunandaneditor1@bp9news.comEditorBP 9 News | Karnataka « ಅತಿವೃಷ್ಟಿ ಹಾನಿ : ಕಷ್ಟ, ನಷ್ಟದ ಸಮಗ್ರ ಮಾಹಿತಿ ಪ್ರಕಟಿಸಿದ ಕೊಡಗು ಜಿಲ್ಲಾಡಳಿತ : ಒಟ್ಟು 20 ಸಾವು, 2,568 ಮನೆಗಳಿಗೆ ಹಾನಿ!!! ಅಬ್ಬಬ್ಬಾ!!! ಕಿಚ್ಚ ಸುದೀಪ್​ ಗೆಟಪ್​ ಏನಪ್ಪೋ! »
"2018-10-21T18:40:14"
http://bp9news.com/show-your-mermangas-i-want-to-feel-it-director-ayushman/
ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಆಕಲು ಬೇಡಿಕೆಯಿಟ್ಟ ಜಾರಕಿಹೊಳಿ ಬ್ರದರ್ಸ್ - Tarun kranti ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆ ಇಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜಾರಕಿಹೊಳಿ ಸಹೋದರರನ್ನು ನಗರದ ಖಾಸಗಿ ಹೋಟೆಲ್​ನಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ತಾಜ್​ವೆಸ್ಟ್​ ಎಂಡ್ ಹೋಟೆಲ್​ನಲ್ಲಿ ಜಾರಕಿಹೊಳಿ ಸಹೋದರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಿಎಂ ಕುಮಾರಸ್ವಾಮಿ ಅವರಿಗೆ ಜಾರಕಿಹೊಳಿ ಸಹೋದರರು ಹಲವು ಬೇಡಿಕೆ ಮುಂದಿಟ್ಟಿದ್ದಾರೆ. ಬೆಳಗಾವಿಯಲ್ಲಿ ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಬೇಕು ಹಾಗೂ ಬಳ್ಳಾರಿಯ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ‌ ನೀಡುವ ಬಗ್ಗೆ ಜಾರಕಿಹೊಳಿ ಸಹೋದರರು ಸಿಎಂ ಮುಂದೆ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ ಕುಮಾರಸ್ವಾಮಿ ಅವರು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದು ಬೇಡ, ನಿಮ್ಮ ಅಸಮಾಧಾನಗಳು ಏನೇ ಇದ್ದರೂ ಬಗೆಹರಿಸೋಣ ಎಂದು ತಿಳಿಸಿದ್ದಾರೆ. ಈ ವೇಳೆ ಶಾಸಕ ಬಿ.ನಾಗೇಂದ್ರ ಮತ್ತು ಸಚಿವ ಎಚ್​.ಡಿ.ರೇವಣ್ಣ ಕೂಡ ಸ್ಥಳದಲ್ಲಿ ಹಾಜರಿದ್ದರು. ಇದರ ನಡುವೆ ಕಾಂಗ್ರೆಸ್ ಅತೃಪ್ತ ಎಂಟಕ್ಕೂ ಹೆಚ್ಚು ಜನ ಶಾಸಕರು ಮುಂಬೈ ರೆಸಾರ್ಟ್​ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. //// The post ಡಿಕೆಶಿ ಹಸ್ತಕ್ಷೇಪಕ್ಕೆ ಬ್ರೇಕ್ ಆಕಲು ಬೇಡಿಕೆಯಿಟ್ಟ ಜಾರಕಿಹೊಳಿ ಬ್ರದರ್ಸ್ appeared first on News Belgaum.
"2018-10-16T16:06:48"
http://tarunkranti.news/%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-%E0%B2%B9%E0%B2%B8%E0%B3%8D%E0%B2%A4%E0%B2%95%E0%B3%8D%E0%B2%B7%E0%B3%87%E0%B2%AA%E0%B2%95%E0%B3%8D%E0%B2%95%E0%B3%86-%E0%B2%AC%E0%B3%8D%E0%B2%B0/
ಬಾಲಿವುಡ್ ಗೆ ಜಿಗಿದ ವಿ.ನಾಗೇಂದ್ರ ಪ್ರಸಾದ್!! ಕೆಜಿಎಫ್ ಗೆ ಬರೆದ ಹಾಡಿಗೆ ಸಿಕ್ಕ ರೆಸ್ಪಾನ್ಸ್!! ಬೆಂಗಳೂರು,ಡಿ.6: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರದ ಹವಾ ಅಷ್ಟಿಷ್ಟಲ್ಲ.. ಇಡೀ ಭಾರತದಾದ್ಯಂತ ‘ಕೆಜಿಎಫ್’ ಹವಾ ಎದ್ದಿದೆ.. ಈಗ ಯಶ್ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ.. ನಿನ್ನೆಯಷ್ಟೇ ‘ಕೆಜಿಎಫ್’ ಚಿತ್ರ 2 ನೇ ಟ್ರೇಲರ್ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿತ್ತು.. ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ, ಕೆಜಿಎಫ್ ಹಾಡು ಹಾಗೂ ಟ್ರೇಲರ್ .. ಇನ್ನು ಈ ಚಿತ್ರದ ಗೀತರಚನೆಕಾರ ವಿ ನಾಗೇಂದ್ರ ಪ್ರಸಾದ್ ಗೂ ಬೇಡಿಕೆ ಹೆಚ್ಚಿದೆ.. ಈ ಮೂಲಕ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ… ಬಾಲಿವುಡ್ ಗೆ ಪಾದಾರ್ಪಣೆ ‘ಹಿಂದಿ ಆವೃತ್ತಿಯ ಚಿತ್ರದಲ್ಲಿನ ಹಾಡುಗಳನ್ನು ವಿ ನಾಗೇಂದ್ರ ಪ್ರಸಾದ್ ಬರೆಯುವ ಮೂಲಕ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆಯಂತೆ… ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಮುಂಬೈನಲ್ಲಿ ಯಶ್ ಕಥೆ ಹುಟ್ಟಿಕೊಳ್ಳುತ್ತದೆ.. ಹಾಗಾಗಿ ಕನ್ನಡ ಆವೃತ್ತಿಗೆ ಹಾಡು ಬರೆಯುವಂತೆ ಹೇಳಿದರಂತೆ. ಮುಂಬೈ ನಲ್ಲಿ ಕಥೆ ಶುರುವಾಗುವ ಕಾರಣ ಮೊದಲಿಗೆ ಹಿಂದಿಯಲ್ಲಿ ಶುರುವಾದರೆ ಉತ್ತಮ ಅಂತ ನಾಗೇಂದ್ರ ಪ್ರಸಾದ್ ಸಲಾಂ ರಾಖಿ ಭಾಯ್ ಹಾಡು ಬರೆದರಂತೆ.. ಇನ್ನು ಈ ಹಾಡಿಗೆ ಕೆಲವರು ಬೆಂಬಲ ವ್ಯಕ್ತ ಪಡಿಸಿದರೆ, ಸಿಕ್ಕಾಪಟ್ಟೆ ಜನರು ಈ ಹಾಡಿಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ… kanandanews kannadasuddi kgf nagendraprasad
"2019-06-16T22:57:21"
https://balkaninews.com/news/nagendra-prasad/
ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!! - kannadatoday.com ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!! Interesting By pavan On February 10, 2018 No Comments ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶೆಟ್ಟಿ ಯಾವಾಗ ವಿವಾಹವಾಗುತ್ತಾರೆ ಹಾಗು ಯಾರನ್ನು ವಿವಾಹವಾಗುತ್ತಾರೆ ಎಂಬ ಚರ್ಚೆ ತುಂಬಾ ನೆಡೆಯುತ್ತಿದೆ,ಬಾಹುಬಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪ್ರೀತಿ ಮಾಡುತ್ತಿದ್ದು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಬಾಹುಬಲಿ-2 ನಂತರ ಅನುಷ್ಕಾ ಭಾಗಮತಿ ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣದಿಂದ,ನಟ ಪ್ರಭಾಸ್ ಕೂಡ ಸಹ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು,ಮಹಿಳಾ ಪ್ರಧಾನ ಚಿತ್ರವಾದರೂ ಭಾಗಮತಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಇತ್ತೀಚಿಗೆ ತನ್ನ ಕುಟುಂಬಸ್ಥರ ಜೊತೆ ಒಂದು ಕಾರ್ಯಕ್ರಮಕ್ಕೆ ಹಾಜರಿದ್ದರು,ಇದೇ ಕಾರ್ಯಕ್ರಮಕ್ಕೆ ಪ್ರಭಾಸ್ ಸಹ ಬಂದಿದ್ದರು,ಪ್ರಭಾಸ್ ನ ನೋಡಿದ್ದೇ ತಡ ಗಟ್ಟಿಯಾಗಿ ಅಪ್ಪಿಕೊಂಡು ಮೈ ಮರೆತರಂತೆ ಅನುಷ್ಕಾ. ಕುಟುಂಬಸ್ಥರು ಹಾಗು ಸಿನಿ ದಿಗ್ಗಜರ ಎದುರೇ ಪ್ರಭಾಸ್ ಮಡಿಲಲ್ಲಿ ಅನುಷ್ಕಾ ತುಂಬಾ ಹೊತ್ತೇ ಇದ್ದರಂತೆ,ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಪ್ರಭಾಸ್ ಗಾಗಿ ಸ್ವತಃ ಅನುಷ್ಕಾ ಅವರೇ ಬಿಸಿ ಬಿಸಿ ದೋಸೆ ಮಾಡಿ ತನ್ನ ಕೈಯಿಂದ ತಿನಿಸಿದರಂತೆ.ಇದನ್ನಲ್ಲಾ ನೋಡಿದ ಅಲ್ಲಿನ ಜನ ಇವರದು ಖಂಡಿತ ಸ್ನೇಹ ಮಾತ್ರ ಅಲ್ಲ,ಅದ್ದಕಿಂತ ಹೆಚ್ಚು ಎಂದು ಮನಸಲ್ಲೇ ಅನ್ಕೊಂಡರಂತೆ. source:-https://www.youtube.com/watch?v=Ha6JC-v8I9I ಕನ್ನಡದ ಟಾಪ್ ನಟಿ ಶೂಟಿಂಗ್ ವೇಳೆ ಬಟ್ಟೆ ಬದಲಾಯಿಸುವಾಗ ಯಾರೋ ಒಬ್ಬರು ಆಕೆಯನ್ನು ಮೊಬೈಲ್ ನಿಂದ ಶೂಟ್ ಮಾಡುತ್ತಾರೆ.!!! ಇಷ್ಟಕ್ಕೂ ಯಾರು ಆ ಟಾಪ್ ನಟಿ.??? By pavan On January 13, 2018 ಈ ನಗರಕ್ಕೆ ಏನಾಗಿದೆ ಎಂದು ಸ್ಮೋಕಿಂಗ್ ಜಾಹಿರಾತಿನಲ್ಲಿ ಬರುತ್ತಿದ್ದ ಹುಡುಗಿ ಈಗ ದೊಡ್ಡ ಹೀರೊಯಿನ್..ಕನ್ನಡಕ್ಕೂ ಎಂಟ್ರಿ..!! By pavan On January 24, 2018 ಮದುವೆ ನಂತರ ಗಂಡ ಹಿಜಿರಾ ಎಂದು ಗೊತಾಗಿ ಹೆಂಡ್ತಿ … ಕನ್ನಡದ ನಟಿ ಮಗಳ ಹಿಂದೆ ಬಿದ್ದ ಅಂಬಾನಿ ಮಗ..!! … ಚಳಿಗಾಲದಲ್ಲಿ ಹೀಗೆ ಸ್ನಾನಮಾಡಿದರೆ ಬೇಗನೆ ತೂಕ ಕಡಿಮೆ ಆಗುತ್ತೀರಾ.. ಮದುವೆ ಆದ ನಂತರ ಹೆಣ್ಣುಮಕ್ಕಳು ತೂಕ ಎಚ್ಚಾಗುವುದು ಏಕೆ … ನಿಮ್ಮ ಪುರ್ಸ್ನಲ್ಲಿ ಈ ಮೂರು ವಸ್ತುವನ್ನು ಇಟ್ಟರೆ ನಿಮ್ಮ … ಮನೆಯಲ್ಲಿ ಸೊಳ್ಳೆಗಳು ತೊಂದರೆ ಕೊಡುತ್ತಿವೆಯೆಂದರೆ…. ಹೀಗೆ ಮಾಡಿ … ಏಳು ತಿಂಗಳು ಗರ್ಭಿಣಿಯಾಗಿದ್ದಾಗ ಮರಣ ಹೊಂದಿದ ಕನ್ನಡದ ಟಾಪ್ … ಮನೆಯಿಂದ ಹೊರಗಡೆ ಹೋಗುವ ಮುಂಚೆ ಈ ಒಂದು … ಯಶ್ ರನ್ನು ಇಲ್ಲೇ ಬಿಟ್ಟು ಅಮೆರಿಕಾಗೆ ಹೊರಟು ಹೋದ …
"2018-03-24T02:28:44"
http://kannadatoday.com/2018/02/10/infront-of-her-relatives-anushka-hugged-star-hero-who-is-that-hero/
ಮೋದಿ ಗುಜರಾತ್‌ಗೆ ವಾಪಸ್‌ ಹೋಗುವುದು ಸತ್ಯ: ಚಂದ್ರಬಾಬು ನಾಯ್ಡು | Prajavani ಮೋದಿ ಗುಜರಾತ್‌ಗೆ ವಾಪಸ್‌ ಹೋಗುವುದು ಸತ್ಯ: ಚಂದ್ರಬಾಬು ನಾಯ್ಡು ನಿಖಿಲ್‌ ಪರ ಪ್ರಚಾರ Published: 16 ಏಪ್ರಿಲ್ 2019, 01:42 IST Updated: 16 ಏಪ್ರಿಲ್ 2019, 07:22 IST ಮಂಡ್ಯ: ‘ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುವುದು ಎಷ್ಟು ಸತ್ಯವೋ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ವಾಪಸ್‌ ತೆರಳುವುದೂ ಅಷ್ಟೇ ಸತ್ಯ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಟಿ.ಎನ್‌.ಚಂದ್ರಬಾಬುನಾಯ್ಡು ಹೇಳಿದರು. ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಸೋಮವಾರ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಪ್ರಧಾನಮಂತ್ರಿಗಳು ಪ್ರಜಾಪ್ರಭುತ್ವ ತತ್ವದಡಿ ಚುನಾವಣೆ ನಡೆಸುತ್ತಿಲ್ಲ. ಸಿಬಿಐ, ಇಡಿ, ಐಟಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ವಿರೋಧಿಗಳನ್ನು ಹೆದರಿಸುವ ತಂತ್ರ ರೂಪಿಸುತ್ತಿದೆ. ವಿದ್ಯುನ್ಮಾನ ಮತ ಯಂತ್ರಗಳ ಮೇಲೆ ಈಗಲೂ ನಮಗೆ ವಿಶ್ವಾಸವಿಲ್ಲ. ಮತದಾರರು ಮತ ಚಲಾವಣೆ ಮಾಡಿದ ನಂತರ ಕಡ್ಡಾಯವಾಗಿ ವಿವಿ ಪ್ಯಾಟ್‌ ಪರಿಶೀಲನೆ ಮಾಡಬೇಕು’ ಎಂದು ಸಲಹೆ ನೀಡಿದರು. ‘ಪ್ರಧಾನಮಂತ್ರಿ ಈವರೆಗೂ ಒಂದೂ ಪತ್ರಿಕಾಗೋಷ್ಠಿ ಮಾಡಿಲ್ಲ. ಅಭಿವೃದ್ಧಿಯ ಬಗ್ಗೆ ಹೇಳಲು ಏನೂ ಇಲ್ಲ. ಪಾಕಿಸ್ತಾನ ಪ್ರಧಾನ ಮಂತ್ರಿ ಕೂಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹೇಳಿಕೆ ನೀಡಿದ್ದಾರೆ. ಪಾಕ್‌ ಪಿ.ಎಂ, ಭಾರತ ಪಿ.ಎಂ ಇಬ್ಬರೂ ಡರ್ಟಿ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದರೆ ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಾರೆ. ಎಲ್ಲರೂ ಬಿಜೆಪಿ ವಿರುದ್ಧ ಮತ ಚಲಾವಣೆ ಮಾಡಿ ಕೋಮುವಾದಿ ಸರ್ಕಾರವನ್ನು ಕಿತ್ತೊಗೆಯಬೇಕು. 2019ರ ಚುನಾವಣೆ ದೇಶದಲ್ಲಿ ಅತೀ ಮುಖ್ಯ ಚುನಾವಣೆಯಾಗಿದ್ದು ದೇಶದಲ್ಲಿ ಬದಲಾವಣೆ ತರಬೇಕು’ ಎಂದರು. ‘ಕಳೆದೊಂದು ತಿಂಗಳಿಂದ ನಾನು ಬಹಳ ಕಷ್ಟ ಅನುಭವಿಸಿದ್ದೇನೆ. ಇಲ್ಲಿಗೆ ಬಂದಾಗ ನನ್ನ ನೋವು ಮಾಯವಾಗಿದೆ’ ಎಂದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ತೆಲುಗು ಜನರ ಅಚ್ಚುಮೆಚ್ಚಿನ ಕೃಷ್ಣ ದೇವರಾಯನನ್ನು ಸ್ಮರಿಸಿದರು. ದೇವೇಗೌಡರ ಮೊಮ್ಮಗ, ಜಾಗ್ವಾರ್‌ ಚಿತ್ರದ ನಾಯಕ ನಿಖಿಲ್‌ ಪರ ಮತಯಾಚನೆ ಮಾಡಲು ಬಂದಿದ್ದೇನೆ ಎಂದರು. ‘ನಮ್ಮ ನಾಯಕ ಎನ್‌ಟಿಆರ್‌ಗೆ ವರನಟ ಡಾ.ರಾಜ್‌ಕುಮಾರ್‌ ಎಂದರೆ ಬಹಳ ಇಷ್ಟ. ಮೈಸೂರು–ಬೆಂಗಳೂರು ನಗರಗಳೆಂದರೆ ತೆಲುಗು ಜನರಿಗೆ ಇಷ್ಟ. ಸರ್‌.ಎಂ.ವಿಶ್ವೇಶ್ವರಯ್ಯ ಕಟ್ಟಿಸಿದ ಕೆಆರ್‌ಎಸ್‌ ಜಲಾಶಯ ಕನ್ನಡಿಗರಿಗೆ ವರದಾನವಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವದಲ್ಲೇ ಮನ್ನಣೆ ಪಡೆದಿದೆ’ ಎಂದರು. ನಂತರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಂಧ್ರ ಮುಖ್ಯಮಂತ್ರಿಗೆ ಧನ್ಯವಾದ ಹೇಳಿದರು. ಕಾರ್ಯಕ್ರಮಕ್ಕೂ ಮೊದಲು ಪೈಲಟ್‌ ಸರ್ಕಲ್‌ನಿಂದ ಪಾಂಡವ ಕ್ರೀಡಾಂಗಣದವರೆಗೆ ಬೃಹತ್‌ ರ‍್ಯಾಲಿ ನಡೆಯಿತು.
"2019-04-23T02:49:27"
https://www.prajavani.net/629149.html
ಒಂದು ಭಿಕ್ಷುಕನಂತೆ ಉಂಗುರಗಳು | Apg29 ಒಂದು ಭಿಕ್ಷುಕನಂತೆ ಉಂಗುರಗಳು ನೀವೇ ವಂಚನೆಗೊಳಗಾಗುವುದಿಲ್ಲ ಮತ್ತು ಮೋಸ ಮತ್ತು ಹೇಗೆ ಇದು ನಿಜವಾಗಿಯೂ ಕರೆ ಮತ್ತು ಹಾರ್ಡ್ ಹೊಂದಿರುವ ಭಿಕ್ಷುಕನ ಎಂದು ತಿಳಿಯುವುದು? ಬಹುಶಃ ಇದು ಉತ್ತಮ ಲೀಗ್ ಹಿಂದಿದೆ. ನಿನ್ನೆ ಪ್ರೆಸೆಂಟ್ಸ್ ಸ್ವತಃ ಇಲ್ಲದೆ ನನಗೆ ರೊಮೇನಿಯನ್ ವ್ಯಕ್ತಿ ಎಂದು ಕರೆಯಲ್ಪಡುತ್ತಾರೆ. ಅವರು ಮುರಿದು ಸ್ವೀಡಿಷ್ ಈಗಿನಿಂದಲೇ ಮಾತನಾಡುವ ಪ್ರಾರಂಭವಾಯಿತು, ಆದರೆ ಇನ್ನೂ ಸಾಕಷ್ಟು ತೆರವುಗೊಳಿಸಿ. ಬಹುಶಃ ಅವರು ಕಾಗದದ ಮೊದಲು ಓದಿ. ಯಾರಾದರೂ ತನ್ನ ಹೆಸರು ಹೇಳಲು ಇಲ್ಲ ಬಂದ, ನಾನು ಅದನ್ನು ಯಾರು ಕೇಳಿ. ಆದರೆ ಉತ್ತರಿಸಲು ಆದರೆ ಮಾತನಾಡುವ ಮುಂದುವರೆಯಿತು ಮಾಡಲಿಲ್ಲ. ಅವರು, ಅವರ ಕುಟುಂಬ ಬಗ್ಗೆ ಎಸ್ಒಬಿ ಕಥೆಗಳನ್ನು ಹೇಳುವ ಪ್ರಾರಂಭಿಸಿದರು ಅವರು ಕ್ಯಾನ್ಸರ್ ರೋಗಿಗಳಿಗೂ ಮತ್ತು ಇದು ನಿಜವಾಗಿಯೂ ಹಾರ್ಡ್ ಹೊಂದಿತ್ತು. ನಾನು ಬೇಗ ತನ್ನ ಸಂದರ್ಭದಲ್ಲಿ ಹಣ ಕೋರುತ್ತಾರೆ ಎಂದು ತಿಳಿಯಬಹುದು. ಅವರು ಕರೆದ ಒಮ್ಮೆ ಕೇಳಿದರು ಮತ್ತು ನಾನು ಎರಡೂ ಅರ್ಥ ಅಥವಾ ಉಚ್ಚರಿಸುತ್ತಾರೆ ಸಾಧ್ಯವಿತ್ತು ಒಂದು ಹೆಸರಿಗೆ ಹದಗೆಟ್ಟ ಅಸ್ಪಷ್ಟ ಪ್ರತಿಕ್ರಿಯೆ ಸಿಕ್ಕಿತು. ಅವರು ವಾಸಿಸಿದ ನಾನು ಕೇಳಿದಾಗ ಮತ್ತು ರೊಮೇನಿಯಾ ತಿಳಿಸಲಾಯಿತು. "ನೀವು ಸುಳ್ಳು ನೀವು!" ನೀವು ಸಹಜವಾಗಿ ಸ್ವೀಡಿಷ್, ನಾನು ಹೇಳಿದರು, ಆದರೆ ಅವರು ರೊಮೇನಿಯಾದ ಹೇಳಿದರು. ಆದರೆ ಸೆಲ್ ಫೋನ್ ಅವನು ಸ್ವೀಡನ್ ನಿಂದ ಕರೆ ಬಹಿರಂಗ. ನೀವು ಸ್ವೀಡನ್ನ ಕರೆ ನಾನು ಹೇಳಿದರು ಮುಂದುವರೆದಿತ್ತು: ನೀವು ಸುಳ್ಳು ನೀವು! ನಂತರ ನಾನು ವಿದಾಯ ಹೇಳಿದರು ಮತ್ತು ಕೊನೆಗೊಳಿಸಿದ್ದಾರೆ. ಹೊಂದಿತ್ತು ವ್ಯಕ್ತಿ ಅವರು ಕ್ರಿಶ್ಚಿಯನ್, ಆದರೆ ನಾನು ಈಗಾಗಲೇ ನಮ್ಮ ಅಂಗಡಿಗಳ ಮುಂದೆ ಕುಳಿತು ರೊಮೇನಿಯನ್ ಭಿಕ್ಷುಕರು ಅವರು ಕ್ರೈಸ್ತರು ಮತ್ತು ರೊಮೇನಿಯಾ ವಿವಿಧ ಚರ್ಚುಗಳ ಸದಸ್ಯರು ಹೇಳಿದಳು ಅಲ್ಲಿ ಗೊತ್ತು, ಆದರೆ ಪರೀಕ್ಷಿಸಿದ್ದು ಯಾವಾಗ ಇದು ಮೊಕದ್ದಮೆ ಎಂದಿಗೂ ಹೇಳಿದರು. ಖಂಡಿತವಾಗಿಯೂ, ನೀವು ಬಯಸಿದರೆ ತಮ್ಮನ್ನು, ಬಡ ಮತ್ತು ಅಗತ್ಯವಿರುವ ಯಾರು, ಆದರೆ ನೀಲಿ ಕಣ್ಣಿನ ಮತ್ತು ನಿರಾಧಾರ, ಮತ್ತು ಅವಕಾಶ ಕ್ರಿಶ್ಚಿಯನ್ ಸಹಾಯ ಜನರು ಬಳಸಬೇಕಾದ ನೀವು ಕ್ರಿಶ್ಚಿಯನ್ ಮತ್ತು ಧಾರ್ಮಿಕ ಜೀವನವನ್ನು ಬಯಸುವ ಕಾರಣ. ವಾಸ್ತವವಾಗಿ, ಇದು ಬಹಳ ತಮಗಿರುವ ಯೇಸುವಿನಲ್ಲಿ ಬೇಗ್ (ಅವರನ್ನು ಮರುಳು?) ಹಣ ಆನ್ ನಂಬುವ ಕ್ರೈಸ್ತರು ನೆಲೆಯಾಗಿದೆ ಕರೆ ಕೂಡಿದೆ. ಬಹುಶಃ ಅವು ವಂಚಿಸುವುದೂ ಸಹ ಕ್ರೈಸ್ತರು ಹುಡುಕಲು ನಿವ್ವಳ ಸುಮಾರು surfed ಬಂದಿದೆ. ನಾನು ಹಿಂದೆ ಭಿಕ್ಷುಕರು ಅವ್ಯವಸ್ಥೆ ಸ್ವೀಕರಿಸಿದ್ದೇವೆ. ಮತ್ತು ಹೇಗೆ ಇದು ನಿಜವಾಗಿಯೂ ಕರೆ ಮತ್ತು ಹಾರ್ಡ್ ಹೊಂದಿರುವ ಭಿಕ್ಷುಕನ ಎಂದು ತಿಳಿಯುವುದು? ಬಹುಶಃ ಇದು ಉತ್ತಮ ಲೀಗ್ ಹಿಂದಿದೆ. ದೂರವಾಣಿ ಮಾರಾಟಗಾರಿಕೆಯ ಯಾವುದೇ ಹಿಂದೆ, ನನ್ನ ವಸ್ತುಗಳ ಮೇಲೆ ತೂರಿಸು ಬಯಸುವ ದೂರವಾಣಿ ಮಾರಾಟಗಾರಿಕೆಯ ಯಾವುದೇ ಹೇಳುತ್ತಿದ್ದಾರೆ ಒಂದು ಹಾರ್ಡ್ ಸಮಯ. ನಾನು ಯಾವಾಗಲೂ ತಮ್ಮ ಉತ್ಪನ್ನಗಳ ನಾನು ಮಿಸ್ ಸಾಧ್ಯವಿಲ್ಲ ಎಂದು ವಿಶ್ವದ ಅವಕಾಶ ಎಂದು ತಮ್ಮ ವರ್ತನೆ ನಾನು ಮೂಲತಃ ಅರ್ಥವಾಗದ ಸ್ಟುಪಿಡ್ am ಎಂದು ಕೆಳಮಟ್ಟ ಭಾವಿಸಿದರು. ನಾನು ನನ್ನ ಮನವೊಲಿಸಿದರು ಮತ್ತು ಖರೀದಿಸಿತು ಅವುಗಳಲ್ಲಿ ಒಂದು, ನಾನು ನಂತರ ಮೋಸ ಭಾವಿಸಿದರು ಅವಕಾಶ. ಆದರೆ ಈಗ ನಾನು ಆಸಕ್ತಿ ಇಲ್ಲ ಎಂದು ನೇರವಾಗಿ ಯಾವುದೇ ನೆಲದ ಹೇಳುತ್ತಾರೆ. ಆದರೆ ಅವರು ನನಗೆ ಮನವೊಲಿಸಲು ಪ್ರಯತ್ನಿಸಿ ಮಾತಿಗೆ ಆದರೆ ಮುಂದುವರಿಸಲು, ನಾನು ಒಂದು ಸಂಸ್ಥೆ ಆದರೆ ಸ್ನೇಹಿ ವಿದಾಯ ಮತ್ತು ಆವರಿಸಿರುವ ಅಪ್ ತಕ್ಷಣ ನಿಲ್ಲಿಸಲು. ನಾನು ಅವರಿಗೆ ಅವಕಾಶ ನೀಡುವುದಿಲ್ಲ. ಹಿಂದೆ, ಈ ನನ್ನನ್ನು ಕೆಟ್ಟ ಆತ್ಮಸಾಕ್ಷಿಯ ನೀಡಲಾಗಿತ್ತು, ಆದರೆ ಎಂದಿಗೂ ನಾನು ನಾನು ಆಗಿದೆ ಬಳಸಿಕೊಂಡರು ನೀಡಲಾಗುತ್ತದೆ ಮತ್ತು ನೋವನ್ನು ಎಂದು ಅರ್ಥ ಏಕೆಂದರೆ ಮಾಡಿದ್ದರು. ನಾನು ಬಲವಾದ ಆಗಲು ಮತ್ತು ವಿಷಯ ಈ ರೀತಿಯ ನಿಲ್ಲುವ ಸಾಕಷ್ಟು ಹೆಚ್ಚಿನ ವಿಶ್ವಾಸವನ್ನು ಹೊಂದಿರುವುದಿಲ್ಲ. ಆದ್ದರಿಂದ, ನೀವು ಯಾವುದೇ ಹೇಳಲು ಧೈರ್ಯ ಮಾಡಬೇಕು. ಯಾರಾದರೂ ಮೇಕಪ್ ನೀವು ಯಾವುದೇ ಹೇಳಬೇಕಾದಾಗ ಕೀಳರಿಮೆ ಭಾವನೆ ಬಿಡಬೇಡಿ. ಹೆಚ್ಚಿನ ದೃಢ ಮತ್ತು ಧೈರ್ಯವನ್ನು ನಿಮ್ಮ ನಿರ್ಧಾರ ಸಂಸ್ಥೆಯ ಸ್ಟ್ಯಾಂಡ್. ಬಳಸುವ ಇರುವುದಿಲ್ಲ. ಮತ್ತು ನೀವು ಒಂದು ಕ್ರಿಶ್ಚಿಯನ್ ನೀವು ಯಾವುದೇ ಹೇಳಲು ವೇಳೆ, ಕ್ರಿಶ್ಚಿಯನ್ ಆಗಿ ಇಲ್ಲ ಕಡಿಮೆ. ಯೇಸುವು ನೀಡಿ! ಆದರೆ ಹೇಗೆ ನಾವು ಅವರಿಗೆ ಹಣ ಭಿಕ್ಷಾಟನೆ ಏನು ಮಾಡಬೇಕು? ಮೊದಲನೆಯದಾಗಿ ನಾವು ಅವರು ಅವನನ್ನು ಪಡೆಯಬಹುದು ಮತ್ತು ಉಳಿಸಿದ ಮತ್ತು ಶಾಶ್ವತತೆ ಉಳಿಸಲಾಗಿದೆ ಕೂರಲು ಯೇಸುವಿನ ಸುವಾರ್ತೆ ನೀಡಬೇಕು. ಇಲ್ಲವಾದರೆ, ಅವರು ತಮ್ಮ ಜೀವನದಲ್ಲಿ ಕೆಲವು ಸರಣಿಯನ್ನು ಪಡೆಯಲು ಎಂದಿಗೂ. ಮೊದಲನೆಯದಾಗಿ, ನಾವು ಭಿಕ್ಷುಕರು ಜೀಸಸ್ ನೀಡುತ್ತದೆ! ನಾನು ಮತ್ತೆ ಹೇಳುತ್ತೇನೆ: ಮೊದಲನೆಯದಾಗಿ, ನಾವು ಭಿಕ್ಷುಕರು ಜೀಸಸ್ ನೀಡುತ್ತದೆ! ಆಗ ಅವರು ಕಡುಬಡತನ ದೂರ ಮುರಿಯುತ್ತವೆ! ನಂತರ ನೀವು ಅವುಗಳನ್ನು ಸಾಮಾಜಿಕವಾಗಿ ಸಹಾಯ ಮಾಡಬಹುದು. ಜೀಸಸ್, ನಂತರ ಸಾಮಾಜಿಕ ನೆರವು ಕೆಲಸ ಮಾಡಲಿಲ್ಲ ಇಲ್ಲ! ಆದ್ದರಿಂದ, ನೀವು ಮೊದಲು ಯೇಸು ಸಾಮಾಜಿಕ ಚಿಕಿತ್ಸಾ ನೀಡಿ, ಮತ್ತು ನಂತರದಲ್ಲಿ!
"2020-08-11T19:38:45"
https://apg29.nu/kn/en-tiggare-ringer
ಜನಾಕರ್ಷಿಸಿದ ಅಮೆಜಾನ್‌ ಮೀನಿನ ಜೋಡಿ..! | Prajavani ಜನಾಕರ್ಷಿಸಿದ ಅಮೆಜಾನ್‌ ಮೀನಿನ ಜೋಡಿ..! Updated: 05 ಫೆಬ್ರವರಿ 2018, 13:04 IST ವಿಜಯಪುರ: ಉತ್ತರ ಅಮೆರಿಕದ ಅಮೆಜಾನ್ ಕೊಳ್ಳದ ಅಪರೂಪದ ಮೀನಿನ ತಳಿಯಿದು. ‘ಅಲಿಗೇಟರ್‌ ಗಾರ್‌’ ಹೆಸರಿನಲ್ಲಿ ಅಮೆಜಾನ್‌ ನದಿ ಪಾತ್ರದಲ್ಲಿ ಶತಮಾನಗಳಿಂದಲೂ ನೆಲೆ ಕಂಡುಕೊಂಡಿರುವ ಮೀನಿದು. ಮೊಸಳೆಯ ಮೂತಿ, ಮೀನಿನ ದೇಹ ಹೊಂದಿರುವ ಈ ಅಲಿಗೇಟರ್‌ ಗಾರ್‌ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಇದನ್ನು ವೀಕ್ಷಿಸಲು ನಾವು ಇದೀಗ ಅಮೆಜಾನ್‌ ನದಿ ಪಾತ್ರಕ್ಕೆ ಹೋಗಬೇಕಿಲ್ಲ. ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿರುವ ಒಣದ್ರಾಕ್ಷಿ ಆನ್‌ಲೈನ್ ಟ್ರೇಡಿಂಗ್ ಸಭಾಂಗಣಕ್ಕೆ ತೆರಳಿದರೆ ಸಾಕು. ಮೀನುಗಾರಿಕೆ ಇಲಾಖೆ, ಭೂತನಾಳದ ಮೀನುಗಾರಿಕೆ ಸಂಶೋಧನಾ ಮಾಹಿತಿ ಕೇಂದ್ರದ ವತಿಯಿಂದ ಏರ್ಪಡಿಸಿರುವ ಮತ್ಸ್ಯ ಪ್ರದರ್ಶನದಲ್ಲಿ ಈ ಮೀನಿನ ಜೋಡಿ ವೀಕ್ಷಿಸಬಹುದು. ಈ ಮೀನು ಒಂದೂವರೆ ಕ್ವಿಂಟಲ್‌ನಿಂದ ಎರಡು ಕ್ವಿಂಟಲ್‌ವರೆಗೂ ತೂಗುತ್ತದೆ. ಇದರ ಕಿಮ್ಮತ್ತು ₹ 5 ಲಕ್ಷ. ಹಾಲಿ ಪ್ರದರ್ಶನದಲ್ಲಿರುವ ಮೀನಿನ ಜೋಡಿ ಬೆಲೆ ₹ 50,000ದಿಂದ 60,000. ಇದೇ ಅಮೆಜಾನ್‌ ಕೊಳ್ಳದಲ್ಲಿ ವಾಸಿಸುವ ‘ಅರಾಫೈಮಾ’ ಎಂಬ ಮೀನು ಸಹ ಪ್ರದರ್ಶನದಲ್ಲಿದೆ. ಇದರ ಮೌಲ್ಯ ಹಾಲಿ ₹ 50,000 ಇದ್ದರೆ, ಎರಡು ಕ್ವಿಂಟಲ್‌ ತೂಗಿದ ಸಂದರ್ಭ ₹ 3 ಲಕ್ಷದ ಆಸುಪಾಸಿರಲಿದೆ ಎಂದು ಭೂತನಾಳ ಬಳಿಯ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ.ಎಸ್‌.ವಿಜಯಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಮತ್ಸ್ಯ ಲೋಕ ಅನಾವರಣ... ಆನ್‌ಲೈನ್‌ ಟ್ರೇಡಿಂಗ್‌ ಸೆಂಟರ್‌ನ ಸಭಾಂಗಣದೊಳಗೆ ಕಾಲಿಡುತ್ತಿದ್ದಂತೆ ಮತ್ಸ್ಯ ಲೋಕ ಪ್ರವೇಶಿಸಿದ ಅನುಭವ ದಕ್ಕುತ್ತದೆ. ಸಾಗರದಾಳದಲ್ಲೂ ಇಷ್ಟೊಂದು ನಮೂನೆಯ ಮೀನಿನ ತಳಿ ವೀಕ್ಷಿಸಲು ಕಷ್ಟಸಾಧ್ಯ. ದೇಶ–ವಿದೇಶದ ವಿವಿಧ ತಳಿಯ ಮೀನುಗಳು ವೀಕ್ಷಣೆಗೆ ಇಲ್ಲಿ ಲಭ್ಯ. 55 ತಳಿಯ ಅಲಂಕಾರಿಕ ಮೀನುಗಳನ್ನು ಒಂದೇ ಸೂರಿನಡಿ ವೀಕ್ಷಿಸಬಹುದು. ವಾಸ್ತು ಮೀನು ಪ್ರದರ್ಶನಕ್ಕಿವೆ. ಇವುಗಳ ಮೌಲ್ಯ ₹ 50000ದಿಂದ ಹಿಡಿದು ₹ 10 ಲಕ್ಷದವರೆಗಿದೆ. ವಾಸ್ತು ಮೀನು ಎಂದು ಕರೆಯಲ್ಪಡುವ ತಳಿಯ ಮೀನಿನ ದೇಹದ ಗಾತ್ರ, ಅದರ ಮೇಲೆ ಚೀನಿ ಭಾಷೆಯ ಸಂಖ್ಯೆಗಳು ಮೂಡಿದ್ದರೆ ಮೌಲ್ಯ ಹಲವು ಪಟ್ಟು ಹೆಚ್ಚಿರಲಿದೆ ಎಂದು ವಿಜಯಕುಮಾರ ಹೇಳಿದರು. ಕೆಂಪು ಟೋಪಿಯ ಮೀನು... ಬೆಳ್ಳಿಯ ದೇಹ ಬಣ್ಣ ಹೊಂದಿ, ಸೌಂದರ್ಯದ ಖನಿಯಂತೆ ಕಾಣುವ ಈ ಮೀನು ತಲೆಗೆ ಕೆಂಪು ಟೋಪಿ ಧರಿಸಿದಂತೆ ಗೋಚರಿಸುತ್ತದೆ. ರೆಡ್ಕ್ಯಾಪ್ ಹೆಡ್‌ಗೋಲ್ಡ್ ಇದರ ನಾಮಾಂಕಿತ. ತ್ರಿಕೋನಾಕೃತಿಯ ದೇಹ ರಚನೆ, ಬೆಳ್ಳಿಯ ಆಭರಣದಂತೆ ತೋರುವ ‘ಸೀ ಎಂಜೆಲ್’, ತಲೆಯ ಮೇಲೆ ಚೆಂಡು ಇರಿಸಿದಂತೆ ತೋರುವ ‘ಫ್ಲವರ್‌ ಹಾರ್ನ್‌’ ಬಾಳೆಹಣ್ಣಿನ ಬಣ್ಣದಂತೆ ಕಂಗೊಳಿಸುತ್ತಿದ್ದ ಬನಾನಾ ಯಲ್ಲೋ ಕಲರ್ ಫಿಷ್ ಸಹ ಪ್ರದರ್ಶನದಲ್ಲಿದ್ದು, ಗಮನ ಸೆಳೆದವು. ಹೊದಿಕೆಯಂತಹ ದೇಹ ರಚನೆ ಹೊಂದಿದ ಉದ್ದ ಬಾಲದ ಡೈಮಂಡ್ ಫಿಷ್, ರೆಡ್ ಪ್ಯಾರೇಟ್, ಬ್ಲ್ಯಾಕ್ ಟೈಗರ್, ಗೋಲ್ಡ್ ಫಿಷ್, ಗಪ್ಪಿ, ಸಲಮಾಂಡರ್, ವೆನಿಲ್ಲಾ ಕಾರ್ಪ್‌, ಗ್ರೀನ್ ಟೆರರ್, ಗೌರಾಮಿ, ಬ್ಲ್ಯಾಕ್, ವೈಟ್ ಆ್ಯಂಡ್ ಮೌಲಿ, ಬಿಗ್‌ಸೈಜ್ ಅಲ್ಬಿನೋ ಟೈಗರ್... ಮೊದಲಾದ ತಳಿಯ ಮೀನುಗಳು ಪುಟ್ಟ ಅಕ್ವೇರಿಯಂಗಳಲ್ಲಿ ಗಮನ ಸೆಳೆಯುತ್ತಿವೆ. ಮೀನುಗಾರಿಕೆಗೆ ಸಂಬಂಧಿಸಿದಂತೆ ವಿಷಯಾಧಾರಿತ ವೈಜ್ಞಾನಿಕ ಮಾಹಿತಿಗಳು, ಜಲಕೃಷಿಯಲ್ಲಿ ನವೀನ ತಂತ್ರಜ್ಞಾನದ ಪರಿಚಯ, ಮೌಲ್ಯವರ್ಧಿತ ಮೀನು ಉತ್ಪನ್ನಗಳ ತಯಾರಿಕೆ ಹಾಗೂ ಪ್ರಾತ್ಯಕ್ಷಿತೆ, ರೈತರ ಕೃಷಿ ಹೊಂಡಗಳಲ್ಲಿ ಸಾಕಣೆಗೆ ಸೂಕ್ತವಾದ ಮೀನಿನ ತಳಿಗಳ ಪರಿಚಯ, ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಸುಧಾರಿತ ಅಮೂರ್ ಸಾಮಾನ್ಯ ಗೆಂಡೆ ಮೀನು ತಳಿಯ ಪರಿಚಯವೂ ಸಹ ಪ್ರದರ್ಶನದಲ್ಲಿದ್ದು, ಆಸಕ್ತರಿಗೆ ಮೀನುಗಾರಿಕೆಯ ಮಾಹಿತಿ ಉಣಬಡಿಸಿತು. ವಿಶೇಷ ಅನುಭವ ದೊರಕಿತು. ಮಕ್ಕಳು ಮೀನುಗಳನ್ನು ನೋಡಿ ಖುಷಿಪಟ್ಟರು. ಒಂದೇ ಸೂರಿನಡಿ ಹಲ ತಳಿಯ ಮೀನು ವೀಕ್ಷಿಸುವ ಅವಕಾಶ ದೊರಕಿದೆ. ಆಸಕ್ತರಿಗೆ ಮಾಹಿತಿಯೂ ಲಭ್ಯವಾಯ್ತು ವಿಜಯಕುಮಾರ ಅಥರ್ಗಾ, ವೀಕ್ಷಕ
"2018-09-19T21:09:46"
https://www.prajavani.net/news/article/2018/02/05/552012.html
ಹೆಣ್ ಹೈಕ್ಳ ಮನ್ಸು ಮಲ್ಟಿಪಲ್ ಚಾರ್ಜರ್ ಥರ - Sirsi Information Publisher 17433ಶಿರಸಿಯ ಯುವಕರಿಂದ ಸ್ಮಾರ್ಟ್ ಫೋನ್ ಜಗತ್ತಲ್ಲಿ ಕನ್ನಡ ಡಿಂಡಿಮ!24798ಉತ್ತರ ಕನ್ನಡದ ಮೆರಗು ಉಂಚಳ್ಳಿ ಜಲಪಾತದ ಸೊಬಗು34337This Person has Mentored more than 100 people towards their Software Job Success44336ಮೂಕಪ್ರಾಣಿ54336ಮಹಿಳಾ ದೌರ್ಜನ್ಯ64336Gmail Hacked Change Your Password74335ಜೋಗಿ ರಿಮಿಕ್ಸ್84335ಶಿರಸೀಲಿ ಮಳೆ94335ಅವನು ಮತ್ತು ಅವಳು104335Urgent Requirement for IT Professional with Storage 818 views 6 likes 0 comments Posted July 11, 2014 ಹೆಣ್ ಹೈಕ್ಳ ಮನ್ಸು ಮಲ್ಟಿಪಲ್ ಚಾರ್ಜರ್ ಥರ by Sirsi Info “ಗೊತ್ತಿಲ್ಲ” ಕಣ್ಮುಚ್ಕೊಳಿ ಓದಕಾಗ್ದಿದ್ರೆ. ಕಿವಿ ಮುಚ್ಕಳಿ ಕೇಳಕಾಗ್ದಿದ್ರೆ. ತಲೆಕೆರ್ಕೊಳಿ ಯಾವ್ದೂ ಮಾಡಕಾಗ್ದಿದ್ರೆ. ನಂಗ್ ಮಳೆ ಬಂದಾಗೆಲ್ಲಾ ಒಂಥರಾ ಫೀಲ್ ಆಗತ್ತೆ (ಛತ್ರಿ ಇಲ್ಲಾಂತ). ನಮ್ಮನೆ ಹಂಡೆಯ ಮೇಲಾಣೆ, ನಂಗಿದ್ದದು ಒಂದೇ ಒಂದು ಗರ್ಲ್ ಫ್ರೆಂಡುರೀ. ಲವ್ವರ್ ಇದ್ರೂನು ಮಳೆ ಬಂದಾಗ ಫೀಲ್ ಮಾಡ್ಕೊಳ್ಳದ ಪರಪಂಚದ ಪ್ರಪ್ರಥಮ ಪಿರುತಿಗಾರ ನಾನೇ ಇರ್ಬೇಕು. ಇದು ಕರೆಂಟ್ ಕಂಬದ ಕೆಳ್ಗಡೆ ಕೂತ್ಕೊಂಡು ಓದಿ ದೊಡ್ ಹೆಸ್ರು ಗಿಸ್ರು ಮಾಡ್ಕೊಂಡವ್ರ ಥರ ಹೆಮ್ಮೆಯ ವಿಷ್ಯ ಅಂತ ನಂಗಂತೂ ಅನಿಸಲ್ಲ. ಎಷ್ಟೋ ಸಲ ಸಣ್ ಸಣ್ ವಿಷ್ಯಗಳೇ ನಂಗ್ ಅರ್ಥ ಆಗಲ್ಲ. ಇನ್ನೂ ಕೆಲ ವಿಷಯಗಳಿಗೆ ಅರ್ಥನೇ ಇರಲ್ಲ. ಅರ್ಥ ಸಿಗೋ ವಿಷ್ಯಗಳು ನನ್ ಖಾಲಿ ಮಡಕೆಯಂತ ತಲೆಗೆ ಸೂಟ್ ಆಗಲ್ಲ. ಹಂಗಾಗಿ ನನ್ನನ್ನ ಯಾರೂ ಅರ್ಥ ಮಾಡ್ಕೊಂಡಿಲ್ಲ, ಮಾಡ್ಕೊಂಡ್ರೂ ವ್ಯರ್ಥನೇ ಬಿಡಿ. ಪ್ರತಿಯೊಬ್ಬ ಹುಡುಗನ ಫ್ಲಾಶ್ ಬ್ಯಾಕಲ್ಲಿ ಒಂದೇ ಒಂದು ಹುಡುಗಿ ಸಿಗೋದಂತೆ. ಆದರೆ ಪ್ರತಿಯೊಂದು ಹುಡುಗಿಯ ಫ್ಲಾಷ್ ಬ್ಯಾಕಲ್ಲಿ ಕನಿಷ್ಠ ನಾಲ್ಕಾರು ಹುಡುಗರು ಗೋಲಿ ಹೊಡಿತಿರ್ತಾರಂತೆ. ಈ ಗಾದೆನಾ ಹುಡ್ಗೀರು ಕೇಳಿದ್ರೆ ಡಬ್ಬಾ ಗಾದೆ ಅಂದ್ಬಿಡ್ತಾರೆ. ಸತ್ಯ ಯಾವತ್ತೂ ಡಬ್ಬಾ ಅನಿಸೋದು ಸೃಷ್ಟಿ ನಿಯಮ. ಮಳೆಗಾಲ್ದಲ್ಲಿ ನೀರಿಗೆ ಕಲರ್ ಬಂದಂಗೆ ನನ್ನಾಕೆ ಮನ್ಸಿಗೆ ಆಗಾಗ ಬಣ್ಣ ಮೆತ್ಕೊತಿರತ್ತೆ. ಆದರೆ ಆ ಬಣ್ಣದಲ್ಲಿ ನನ್ನ ಹೆಸ್ರನ್ನು ಬಿಟ್ಟು ಉಳಿದೆಲ್ಲಾ ಹುಡುಗ್ರ ಹೆಸರು ಬರೆದಿರತ್ತೆ. ಹೆಣ್ ಹೈಕ್ಳ ಮನ್ಸು ಮಲ್ಟಿಪಲ್ ಚಾರ್ಜರ್ ಥರ. ಯಾವುದಕ್ ಬೇಕಾದ್ರೂ ಅಡ್ಜಸ್ಟ್ ಆಗಿಬಿಡತ್ತೆ. ಹುಡ್ಗೀರ ಮನಸನ್ನ ಅರ್ಥ ಮಾಡ್ಕೋಳೋಕಿರೋದು ಒಂದೇ ಒಂದು ಮಾರ್ಗ. ಅದೇನಂತ ಹೇಳಲ್ಲ, ಹೇಳ್ರೆ ನೀವೂ ಬುದ್ಧಿವಂತರಾಗಿಬಿಡ್ತೀರಾ. ಸ್ವಾರ್ಥ ಅಲ್ಲ, ಕೆಲವೊಂದು ವಿಷಯಗಳು ಅರ್ಥವಾಗದಿದ್ರೇನೇ ಚೆಂದ ಅಂತ. ಲವ್ವಾಗೋ ಮೊದ್ಲು ನನ್ ಬಾಳು ಆಣೆಕಟ್ಟಿನ ನೀರಿನ್ ಥರ ಇದ್ದಿತ್ತಾದ್ರೂ, ಗ್ರಹಣದ ಟೈಮಲ್ಲಿ ಲವ್ವಾಗಿದಕ್ಕೋ ಏನೋ, ಅದ್ರ ನಂತ್ರ ರಾತ್ರಿ ನಿದ್ದೆನೇ ಮರೆತೋಯ್ತು (ಸ್ಟಾರ್ಟಿಂಗಲ್ಲಿ – ಲವ್ ಆದ ಖುಷಿಗೆ, ಆಮೇಲಾಮೇಲೆ- ಎಟಿಎಂ ನಲ್ಲಿ ದುಡ್ಡು ಕಾಪಿ ಪೇಸ್ಟ್ ಆಗ್ತಿರೋ ತಲೆಬಿಸಿಗೆ). ದರಿದ್ರದ ವಯಸ್ಸಲ್ಲಿ ಅಪ್ಪಿತಪ್ಪಿ ಏಕಾಏಕಿ ಲವ್ವಾಯ್ತು ಅಂತಾಗ್ಬುಟ್ರೆ ಕಿಸೆಯಲ್ಲಿರೋ ಕಾಸು ಉಡುಪಿ ಹೊಟೇಲ್ ನ ಗೋಲಿಬಜೆಯಷ್ಟೇ ಫಾಸ್ಟಾಗಿ ಖಾಲಿ ಆಗತ್ತೆ ಕಣ್ರೀ. ನಮ್ ಹುಡ್ಗೀದು, ಬರಿಗೈ ಆದಾಗ ಟಾಟಾ ಹೇಳುವಂತ ದೊಡ್ ಮನಸೇನೂ ಆಗಿರಲಿಲ್ಲ. ಆದ್ರೂ ನನ್ನನ್ಯಾಕೆ ಬಿಟ್ಟೋದ್ಲು ಅನ್ನೋದು ನಂಗ್ ಗೊತ್ತಿಲ್ಲ. ಹುಡುಗೀರು ಬಿಟ್ಟೋಗುವಾಗ ಕಾರಣವನ್ನ ಯಾಕ್ ಹೇಳೊಲ್ಲ? ಅದು ಪ್ರಪಂಚದಲ್ಲಿ ಗಡ್ಡ ಬಿಟ್ಕೊಂಡು ದೇವದಾಸ್ ಆದ ಪ್ರೇಮಿಗಳಿಗಾಗಲೀ, ಹುಟ್ಟಿಸಿದ ಪರಮಾತ್ಮನಿಗಾಗಲೀ ಇನ್ನೂ ಕಂಡು ಹಿಡಿಯೋಕಾಗಿಲ್ಲ. ಗ್ರಹಾಂಬೆಲ್, ನ್ಯೂಟನ್ ಮುಂತಾದವ್ರು ಈಗಿನ್ ಕಾಲದಲ್ಲಿದ್ದಿದ್ರೆ ಪತ್ತೆಹಚ್ಚೋಕೆ ಟ್ರೈ ಮಾಡ್ತಿದ್ರೇನೋ. ಸೊನ್ನೆ ಯಾಕೆ ಯಾವಾಗ್ಲೂ ರೌಂಡ್ ಶೇಪಲ್ಲೇ ಇರತ್ತೆ? ವರ್ಣಮಾಲೇಲಿ ‘ಅ’ ಯಾಕೆ ಮೊದಲನೇ ಅಕ್ಷರ ಆಯ್ತು? ಕಳೆದೋದ ಗರ್ಲ್ ಫ್ರೆಂಡನ್ನ ಗೂಗಲ್ ನಿಂದ ಯಾಕ್ ಡವ್ನ್ ಲೋಡ್ ಮಾಡಕಾಗಲ್ಲ? ಕಿಡ್ನಿಗ್ಯಾಕೆ ಮೆದುಳಿನಷ್ಟು ಬುದ್ಧಿ ಇಲ್ಲ? ಮುಂತಾದ ಅದೆಷ್ಟೋ ಬಕ್ವಾಸ್ ಪ್ರಶ್ನೆಗಳು ಯಾಕ್ ನನ್ ತಲೇಲಿ ಮೂಡ್ತಿರ್ತವೆ ಅನ್ನೋದು ಬೆಟ್ಟ ಹೊತ್ತ ಬೆಟ್ಟಪ್ಪಯ್ಯನ್ ಮೇಲಾಣೆ, ನಂಗೊತ್ತಿಲ್ಲ. ಲವ್ ಫೇಲ್ಯೂರ್ ಆದ್ಮೇಲೆ ಮೂರ್ ಶನಿವಾರ ಕಳಿಯೋತನಕ ಮನಸಿನ್ ಪೂರ್ತಿ ವಿಷಾದ..ಇನ್ನೊಂದ್ ಶನಿವಾರ ಬರುವಷ್ಟರಲ್ಲಿ ಮನಸಿನ್ ಪೂರ್ತಿ ಗೊಂದಲ. ಇದೇ ನೆನಪಲ್ಲಿ ಕೊರಗಿ ಕೊರಗಿ ನೋವಲ್ಲೇ ನಗುತ್ತಾ ಜೀವನ ಕಳಿಬೇಕೋ ಅಥವಾ ಇವಳನ್ನು ಮರೆತು ಹೊಸ ಪ್ರಫೋಸಲ್ ಗೆ ತೊಡೆತಟ್ಟಿ ಸಜ್ಜಾಗಬೇಕಾ ಅನ್ನೋದು. “ಇವಳನ್ನ ನಿಷ್ಕಲ್ಮಶವಾಗಿ ಪ್ರೀತಿಸಿದ್ದು ನಿಜವೇ ಆದಲ್ಲಿ ಮತ್ತೊಂದ್ ಲವ್ವು ಮಾಡೋಕೋಗಲ್ಲ, ಹಾಗೇನಾದ್ರೂ ಹೊಸ ಲವ್ ಮಾಡ್ರೆ ಹಳೆದು ಟೈಂ ಪಾಸ್ ಗೆ ಮಾಡಿದಂಗಾಗತ್ತೆ” ಇದು ಸ್ನೇಹಿತರು ಹೇಳೋ ಮಾತು. ಹಾಗಾದ್ರೆ ಲೈಫಲ್ಲಿ ಒಬ್ಬರಿಗೆ ಮಾತ್ರ ಪ್ರೀತಿ ಕೊಡುವಷ್ಟು ತಾಕತ್ತಾ ನಮ್ ಹೃದಯಕ್ಕಿರೋದು? ಹೆತ್ತವರನ್ನ, ಬಂಧುಬಳಗವನ್ನ, ಅಕ್ಕತಂಗಿಯರನ್ನ, ಅಣ್ಣತಮ್ಮಂದಿರನ್ನ, ಸ್ನೇಹಿತರನ್ನ ಹೀಗೆ ಎಷ್ಟೋ ಜನರನ್ನಾ ಪ್ರೀತಿಸಲ್ವಾ ನಾವು? ಎಷ್ಟ್ ಜನರನ್ನ ಬೇಕಾದ್ರೂ ನಿಷ್ಕಲ್ಮಶವಾಗಿ ಪ್ರೀತಿಸೋ ಶಕ್ತಿ ಹೃದಯಕ್ಕೆ ಇದ್ದರೂ ಎರಡನೇ ಲವ್ ಆಗುವಾಗ ಹಳೆತನ್ನ ಅಟ್ರಾಕ್ಷನ್ ಲವ್ ಅಂತ ಅನ್ಯಾಯವಾಗಿ ಬಿಂಬಿಸೋದು ಯಾಕಂತ ನನಗಿನ್ನೂ ಅರ್ಥ ಆಗಿಲ್ಲ. ಅರ್ಥ ಆಗತ್ತೋ ಇಲ್ವೋ ಅನ್ನೋದೂ ನಂಗ್ ಗೊತ್ತಿಲ್ಲ. -ವಿನಾಯಕ ಭಟ್ (ಖುಷಿವಿನು) 6 people like thisArticle, ಅಂತರಾಳantaralaarticlei love youlovesirsi antaralasizzlinSirsi Infoಶ್ರೀ ಮಾರಿಕಾಂಬೆಯ ಆಶೀರ್ವಾದದಿಂದ ಆರಂಭಗೊಂಡ Sirsi.Info ಹೊಸತನ, ನವೀನತೆ, ವಿವಿಧತೆ, ವಿಶಿಷ್ಟತೆ ಹಾಗೂ ಅನನ್ಯತೆಯನ್ನು ಹೊಂದಿದೆ. ಹಣಗಳಿಸಲು ನಾನಾ ಕಸರತ್ತು ಕೈಗೊಳ್ಳದೇ ಪ್ರಚಾರದ ಗೀಳನ್ನು ಹಚ್ಚಿಸಿಕೊಳ್ಳದೇ, ನೈಜತೆ, ಪಾರದರ್ಶಕತೆ ಹಾಗೂ ಶಿರಸಿಯ ಸೊಬಗನ್ನು ದೇಶ ವಿದೇಶಗಳನ್ನು ತಲುಪುವಂತೆ ನೋಡಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ.
"2017-05-24T06:13:20"
http://sirsi.info/rushi-in-confused-mind-dont-know-anything/
ಟಿ20ಯಲ್ಲೂ ಕನ್ನಡಿಗ ರಾಹುಲ್‌ ವಿಕೆಟ್ ಕೀಪರ್‌! | Virat Kohli suggests KL Rahul will keep in T20I Series Against New Zealand Auckland, First Published 24, Jan 2020, 10:19 AM IST ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಪಂತ್‌ಗೆ ಶಾಕ್ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... ಆಕ್ಲೆಂಡ್‌(ಜ.24): ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸ್ಥಾನವನ್ನು ಪಡೆದಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌ಗೆ ಟಿ20 ಮಾದರಿಯಲ್ಲೂ ಹೆಚ್ಚುವರಿ ಜವಾಬ್ದಾರಿ ನೀಡುವುದಾಗಿ ನಾಯಕ ವಿರಾಟ್‌ ಕೊಹ್ಲಿ ಖಚಿತಪಡಿಸಿದ್ದಾರೆ. ಈ ಮೂಲಕ ಪಂತ್‌ಗೆ ನಾಯಕ ಶಾಕ್ ಕೊಟ್ಟಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ‘ರಾಹುಲ್‌ ಕೀಪಿಂಗ್‌ ಮಾಡಿದರೆ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ ಇಲ್ಲವೇ ಆಲ್ರೌಂಡರ್‌ನನ್ನು ಆಡಿಸಲು ಅವಕಾಶ ಸಿಗಲಿದೆ. ವಿಕೆಟ್‌ ಕೀಪರ್‌ ಆಗಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಟಿ20ಯಲ್ಲೂ ಅವರನ್ನೇ ಮುಂದುವರಿಸಲಿದ್ದೇವೆ’ ಎಂದರು. ಅಭ್ಯಾಸದ ವೇಳೆ ರಾಹುಲ್‌ ಹೆಚ್ಚಿನ ಸಮಯವನ್ನು ಕೀಪಿಂಗ್‌ ಮಾಡುವುದರಲ್ಲೇ ಕಳೆದರು. ಇದೇ ವೇಳೆ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆಯೂ ವಿರಾಟ್‌ ಸುಳಿವು ನೀಡಿದರು. ರಾಹುಲ್‌ ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿದ್ದು, ಟಿ20ಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದರು. ಇದರೊಂದಿಗೆ ಪೃಥ್ವಿ ಶಾ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿಲ್ಲದೆ ವೇಳಾಪಟ್ಟಿ ಬಗ್ಗೆ ವಿರಾಟ್‌ ಕೊಹ್ಲಿ ಅಸಮಾಧಾನ! ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿ ಮುಗಿದ ಮರುದಿನವೇ ನ್ಯೂಜಿಲೆಂಡ್‌ಗೆ ವಿಮಾನ ಹತ್ತಿದ ಭಾರತ ತಂಡ, ಮಂಗಳವಾರ ತಲುಪಿತು. ಬುಧವಾರ ವಿಶ್ರಾಂತಿ ಪಡೆದ ಆಟಗಾರರು, ಗುರುವಾರ ಅಭ್ಯಾಸ ನಡೆಸಿದರು. ಬಿಡುವಿಲ್ಲದ ವೇಳಾಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ನಾಯಕ ಕೊಹ್ಲಿ, ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಮುಂದೊಂದು ದಿನ ನೇರವಾಗಿ ಕ್ರೀಡಾಂಗಣಕ್ಕೆ ಬಂದಿಳಿದು ಆಡಬೇಕಾದ ಸಂದರ್ಭ ಬರಬಹುದು’ ಎಂದಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿರುವ ಬೇಡಿಕೆಗಳನ್ನು ಒಪ್ಪಿಕೊಂಡಿರುವ ವಿರಾಟ್‌, ಕ್ರಿಕೆಟ್‌ ಇರುವುದೇ ಹೀಗೆ ಎಂದಿದ್ದಾರೆ.
"2020-02-22T07:22:29"
https://kannada.asianetnews.com/cricket-sports/virat-kohli-suggests-kl-rahul-will-keep-in-t20i-series-against-new-zealand-q4lhfa
ಪ್ರತಿಮೆ ಧ್ವಂಸ: ನಾಚಿಕೆಗೇಡಿನ ಸಂಗತಿ | ಪ್ರಜಾವಾಣಿ
"2018-03-23T13:04:51"
http://m.prajavani.net/article/2018_03_09/558403
ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..! - Kannada DriveSpark Published: Friday, November 22, 2019, 18:09 [IST] ಭಾರತದ ವಾಹನ ಸವಾರರು ಹಲವಾರು ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದೂ ಸಹ ಒಂದು. ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅದರಲ್ಲೂ ಚಿಕ್ಕದಾಗಿರುವ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತದೆ. ಆದರೆ ಈ ಟ್ರಾಫಿಕ್ ಜಾಮ್ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳುವುದೇ ಇಲ್ಲ. ತಪ್ಪು ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಜನರಿಗೆ ತೊಂದರೆಯಾದರೂ ಕ್ಯಾರೇ ಎನ್ನುವುದಿಲ್ಲ. ಚಿಕ್ಕ ರಸ್ತೆಯಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ವಾಹನಗಳಿಗೆ ತೊಂದರೆಯುಂಟು ಮಾಡುತ್ತಿದ್ದ ಕಾರ್ ಅನ್ನು ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕರು ಎತ್ತಿ ಪಕ್ಕಕ್ಕಿಟ್ಟ ಘಟನೆಯ ವೀಡಿಯೊವೊಂದು ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಪಂಜಾಬ್‍‍ನಲ್ಲಿ. ಈ ವೀಡಿಯೊವನ್ನು ಪೊಲೀಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಮಹೀಂದ್ರಾ ಟಿಯುವಿ300 ಚಿಕ್ಕ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು. ವಾಹನವು ಮುಂದಕ್ಕೆ ಹೋಗಲಾಗದೇ ಅಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಇದರಿಂದಾಗಿ ಮಹೀಂದ್ರಾ ಟಿಯುವಿ300 ಅನ್ನು ಚಲಾಯಿಸುತ್ತಿದ್ದವರು ಕಾರಿನಿಂದ ಹೊರಗಿಳಿದು ಯಾರೂ ನಿರೀಕ್ಷಿಸಿರದ್ದನ್ನು ಮಾಡುತ್ತಾರೆ. ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿಗೆ ಒರಗಿ ತನ್ನ ಕೈಗಳಿಂದ ಆ ಕಾರ್ ಅನ್ನು ಮೇಲಕ್ಕೆತ್ತಿ ಪಕ್ಕಕ್ಕೆ ಸರಿಸುತ್ತಾರೆ. ಮಹೀಂದ್ರಾ ಟಿಯುವಿ 300 ಕಾರು ಮುಂದಕ್ಕೆ ಚಲಿಸುವಷ್ಟು ಡಿಜೈರ್ ಕಾರ್ ಅನ್ನು ಪಕ್ಕಕ್ಕೆ ಸರಿಸುತ್ತಾರೆ. ಈ ಘಟನೆಯನ್ನು ನೋಡಿ ಸ್ಥಳದಲ್ಲಿದ್ದ ಜನರು ಆಶ್ಚರ್ಯಚಕಿತರಾಗುತ್ತಾರೆ. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕನಿಗೆ ಥಮ್ಸ್ ಅಪ್ ಮಾಡುತ್ತಾನೆ. ಇದಾದ ನಂತರ ಮಹೀಂದ್ರಾ ಟಿಯುವಿ300 ಅಲ್ಲಿಂದ ಮುಂದೆ ಸಾಗುತ್ತದೆ. ಈ ವೀಡಿಯೊದಲ್ಲಿ ಕಂಡು ಬರುವ ಡಿಜೈರ್ ಹಳೆಯ ತಲೆಮಾರಿನ ಸೆಡಾನ್ ಕಾರ್ ಆಗಿದೆ. ಈಗ ಈ ಕಾರ್ ಅನ್ನು ಮಾರಾಟ ಮಾಡುತ್ತಿಲ್ಲ. ಒಬ್ಬನೇ ವ್ಯಕ್ತಿ ಇಡೀ ಕಾರ್ ಅನ್ನು ಎತ್ತಿ ಪಕ್ಕಕ್ಕೆ ತಳ್ಳಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಹೊಸ ಮಾರುತಿ ಸುಜುಕಿ ಡಿಜೈರ್ ಕಾರು ಹಾರ್ಟ್‍‍ಟೆಕ್ ಪ್ಲಾಟ್‌ಫಾರ್ಮ್ ಮೇಲೆ ತಯಾರಾಗಿದೆ. ಇದು ಕಡಿಮೆ ತೂಕವನ್ನು ಹೊಂದಿದೆ. ಇದಕ್ಕಿಂತ ಮುಂಚೆ ಮಾರುಕಟ್ಟೆಯಲ್ಲಿದ ಡಿಜೈರ್ ಕಾರು 1,070 ಕೆ.ಜಿ ತೂಕವನ್ನು ಹೊಂದಿತ್ತು. ಕೇವಲ ಕೈ, ಕಾಲುಗಳ ಮೂಲಕ ಕಾರ್ ಅನ್ನು ಪಕ್ಕಕ್ಕೆ ಸರಿಸುವುದು ಸಣ್ಣ ಸಾಧನೆಯಲ್ಲ. ಈ ರೀತಿಯಾಗಿ ಕಾರ್ ಅನ್ನು ಪಕ್ಕಕ್ಕೆ ತಳ್ಳುವ ವೀಡಿಯೊಗಳು ಪ್ರಪಂಚದಾದ್ಯಂತ ವೈರಲ್ ಆಗಿವೆ. ಆ ವೀಡಿಯೊಗಳಲ್ಲಿ ಬಲಶಾಲಿಗಳು ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವುದನ್ನು ಕಾಣಬಹುದು. ಆದರೆ, ಸೆಡಾನ್ ಕಾರುಗಳನ್ನು ಪಕ್ಕಕ್ಕೆ ತಳ್ಳುವುದು ನಿಜಕ್ಕೂ ದೊಡ್ಡ ವಿಷಯ. ಡಿಜೈರ್ ಕಾರ್ ಅನ್ನು ಪಕ್ಕಕ್ಕೆ ತಳ್ಳಿದ ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕರ ಬಗ್ಗೆ ವಿವರಗಳು ತಿಳಿದು ಬಂದಿಲ್ಲ. ಅವರು ತಮ್ಮ ಶಕ್ತಿ, ಸಾಮರ್ಥ್ಯದ ಹಿಂದಿನ ರಹಸ್ಯವನ್ನು ತಿಳಿಸುತ್ತಾರೆಯೇ ಎಂಬುದನ್ನು ಕಾದು ನೋಡೋಣ. ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ನಿಲ್ಲಿಸುವಾಗ ಯಾವಾಗಲೂ ಜಾಗರೂಕರಾಗಿರಬೇಕು. ಅನೇಕ ಪ್ರದೇಶಗಳಲ್ಲಿ ಕಾರುಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಅನುಮತಿ ನೀಡದಿದ್ದರೂ, ವಾಹನ ಚಾಲಕರು ಅಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಅಕ್ರಮವಾಗಿ ನಿಲುಗಡೆ ಮಾಡಿರುವ ವಾಹನಗಳನ್ನು ಪೊಲೀಸರು ತೆರವುಗೊಳಿಸುತ್ತಿದ್ದರೂ ಸಹ, ಪದೇ ಪದೇ ಪಾರ್ಕಿಂಗ್‍ ಇಲ್ಲದ ಜಾಗಗಳಲ್ಲಿ ನಿಲ್ಲಿಸುತ್ತಲೇ ಇರುತ್ತಾರೆ. ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ದಾರಿ ಮಾಡಿಕೊಡುವುದು ಹಾಗೂ ಇತರರು ಸುಲಭವಾಗಿ ಹಾದುಹೋಗುವ ರೀತಿಯಲ್ಲಿ ವಾಹನವನ್ನು ನಿಲ್ಲಿಸುವುದು ಮುಖ್ಯ. Mahindra tuv300 driver lifts maruti suzuki dzire - Read in Kannada Story first published: Friday, November 22, 2019, 18:09 [IST] ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ನಿರೀಕ್ಷಿಸಬಹುದಾದ 5 ಸಂಗತಿಗಳು
"2019-12-16T09:41:06"
https://kannada.drivespark.com/off-beat/mahindra-tuv300-driver-lifts-maruti-suzuki-dzire-017338.html?utm_medium=Desktop&utm_source=DS-KN&utm_campaign=Similar-Topic-Slider
ತಾಜ್ ಮಹಲ್‍ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ | Kannadamma Home ರಾಷ್ಟ್ರೀಯ ತಾಜ್ ಮಹಲ್‍ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ತಾಜ್ ಮಹಲ್‍ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಆಗ್ರಾ:- ವಿವಾದದ ನಡುವೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ್ದಾರೆ. ಸ್ವಚ್ಛಭಾರತ ಅಭಿಯಾನದ ನಿಮಿತ್ತ ತಾಜ್ ಮಹಲ್‍ನಲ್ಲಿ ಉತ್ತರ ಪ್ರದೇಶ ಸರ್ಕಾರ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದು, ತಾಜ್ ಮಹಲ್‍ನ ಪಶ್ಚಿಮ ದ್ವಾರದಲ್ಲಿ ಕಸ ಗುಡಿಸಲಿದ್ದಾರೆ. ಸಿಎಂ ಆದ ಬಳಿಕ ಅದರಲ್ಲೂ ಪ್ರಮುಖವಾಗಿ ತಾಜ್ ಮಹಲ್ ಕುರಿತ ವಿವಾದಗಳು ಭುಗಿಲೆದ್ದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಯೋಗಿ ಆದಿತ್ಯನಾಥ್ 17ನೇ ಶತಮಾನದ ಐತಿಹಾಸಿಕ ಕಟ್ಟಡ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ. ಇಂದಿನ ಭೇಟಿ ಸಂದರ್ಭದಲ್ಲಿ ಸಿಎಂ ಯೋದಿ ಆದಿತ್ಯನಾಥ್ ಅವರು ತಾಜ್ ಮಹಲ್‍ನ ಒಳಗೆ ಪ್ರವೇಶ ಮಾಡಲಿದ್ದು, ತಾಜ್ ಮಹಲ್‍ನ ವಿವಿಧ ಮೂಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ಶಹಜಹಾನ್ ಸಮಾಧಿ, ಮುಮ್ತಾಜ್ ಮಹಲ್, ಶಹಜಹಾನ್ ಪಾರ್ಕ್ ಗೂ ಯೋಗಿ ಭೇಟಿ ನೀಡಲಿದ್ದಾರೆ. ಕೇವಲ ಭೇಟಿ ಮಾತ್ರವಲ್ಲದೇ ಐತಿಹಾಸಿಕ ಕಟ್ಟದ ಒಳ ಹಾಗೂ ಹೊರಗಿನ ಪ್ರದೇಶಗಳನ್ನು ಕೂಲಂಕುಷವಾಗಿ ಪರಿಶೀಲಿಸಲಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮುಮ್ತಾಜ್ ಮಹಲ್ ವಿಶ್ವವಿಖ್ಯಾತ ತಾಜ್ ಮಹಲ್ ಶಹಜಹಾನ್ ಸಮಾಧಿ ಸ್ವಚ್ಛಭಾರತ ಅಭಿಯಾನ Previous articleಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು: ಚನ್ನಮ್ಮ ಜಯಂತಿ ಆಚರಿಸದ ತೇರದಾಳ ಪುರಸಭೆ Next articleನ.19 ರಂದು ಪಕ್ಷದ ಬೃಹತ್‌ ಸಮಾವೇಶ ಕಿರು ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ ‘ರಂಗೀಲಾ’ ಬೆಡಗಿ ಜೀವಾವಧಿ ಶಿಕ್ಷೆಗೊಳಗಾದ ಕೈದಿಯಿಂದ 1 ಲಕ್ಷ ರೂ. ದೇಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿಗಳಿಂದ ವಿಜಯೋತ್ಸವ
"2018-09-20T15:07:30"
http://kannadamma.net/2017/10/%E0%B2%A4%E0%B2%BE%E0%B2%9C%E0%B3%8D-%E0%B2%AE%E0%B2%B9%E0%B2%B2%E0%B3%8D%E2%80%8D%E0%B2%97%E0%B3%86-%E0%B2%B8%E0%B2%BF%E0%B2%8E%E0%B2%82-%E0%B2%AF%E0%B3%8B%E0%B2%97%E0%B2%BF-%E0%B2%86%E0%B2%A6/
ಇದು ಕರ್ನಾಟಕದಲ್ಲಿ ಕಮಲ ಅರಳುವ ಸಮಯ! | Readoo Kannada | ರೀಡೂ ಕನ್ನಡ ಕರ್ನಾಟಕದ ವಿಧಾನಸಭಾ ಚುನಾವಣೆ ಮುಗಿದಿದೆ. ಮೋದಿ, ಯೋಗಿ, ಶಾ, ಕುಮಾರಸ್ವಾಮಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಇವರೆಲ್ಲರ ಆರು ತಿಂಗಳ ರ‌್ಯಾಲಿಯ ಪರಿಶ್ರಮದ ಫಲಕ್ಕೆ ಇನ್ನು ಎರಡು ದಿನ ಕಾಯಬೇಕಿದೆ. ಮೋದಿಯವರ ಇಪ್ಪತ್ತೊಂದು ರ‌್ಯಾಲಿ, ಯೋಗಿಯವರ ಇಪ್ಪತ್ತು ರ‌್ಯಾಲಿ, ಅಮಿತ್ ಶಾರವರ ಮೂವತ್ತು ರ‌್ಯಾಲಿ ಕರ್ನಾಟಕವನ್ನು ಕೆಲವು ದಿನಗಳ ಮಟ್ಟಿಗೆ ದೇಶದ ನಕ್ಷೆಯಲ್ಲಿ ಹೊಳೆಯುವಂತೆ ಮಾಡಿತ್ತು. ಎಲ್ಲೆಲ್ಲೂ ಕೇಸರಿಯ ಬಣ್ಣ ಚೆಲ್ಲಿತ್ತು. ಪರಿವರ್ತನಾ ರ‌್ಯಾಲಿ, ಜನಾಶೀರ್ವಾದ ಯಾತ್ರೆ, ವಿಕಾಸ ಪರ್ವ ಯಾತ್ರೆ ಹೀಗೆ ರಾಜ್ಯದ ಮೂರೂ ಪ್ರಬಲವಾದ ಪಕ್ಷಗಳು ಚುನಾವಣೆಗೆ ಬರ್ಜರಿ ತಯಾರಿ ನಡೆಸಿದ್ದವು. ಕಾಂಗ್ರೆಸ್ ಪರ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದರೆ, ಜೆಡಿಎಸ್ ಪರ ಅಸಾದುದ್ದೀನ ಓವೆಸ್ಸಿ, ಮಾಯಾವತಿ ಪ್ರಚಾರ ನಡೆಸಿದರು. ಮನಮೋಹನ್ ಸಿಂಘ ಅವರು ಆನಂದ್ ಶರ್ಮಾರವರ ಜೊತೆ ಬಂದು ಪ್ರೆಸ್ ಕಾನ್ಫರೆನ್ಸ್ ನಡೆಸಿದ್ದು ಬಿಟ್ಟರೆ ದೆಹಲಿಯಿಂದ ಯಾವುದೇ ದೊಡ್ಡ ಪ್ರಚಾರಕರು ಕಾಂಗ್ರೆಸ್ ಪಕ್ಷದಿಂದ ಬಂದ ನೆನಪಿಲ್ಲ. ಆದರೆ ಬಿಜೆಪಿ ಮಾತ್ರ ಕೊನೆಯ ಓವರಗಳಲ್ಲಿ ಭರ್ಜರಿ ಸಿಕ್ಸರ್ ಬಾರಿಸಿತ್ತು. ಎಲ್ಲ ಪಕ್ಷದಿಂದ ಸೇರಿ ಒಟ್ಟೂ 2655 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ರಾಜ್ಯಕ್ಕೊಂದು ಪ್ರಣಾಳಿಕೆ, ಕ್ಷೇತ್ರವಾರು ಪ್ರಣಾಳಿಕೆ, ಪೋಸ್ಟರು, ಪೇಪರು, ಹ್ಯಾಂಡ್ ಬಿಲ್ಲ ಹೀಗೆ ಎಲ್ಲರೂ ತಮ್ಮ ಬತ್ತಳಿಕೆಯಲ್ಲಿದ್ದ ಬಾಣಗಳನ್ನು ತೆಗೆದು ಬಿಲ್ಲಲ್ಲಿ ಹೂಡಿದ್ದೇ ಹೂಡಿದ್ದು. ಎಲೆಕ್ಷನ್ ಕಮಿಷನ್ ಪ್ರಕಾರ 4,96,82,357 ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಇವರಿಗೆಲ್ಲ ಮತದಾನ ಮಾಡಲು ಅನುಕೂಲ ಆಗುವಂತೆ 56,696 ಮತಗಟ್ಟೆಗಳನ್ನು ಚುನಾವಣಾ ಆಯೋಗ ನಿಯೋಜಿಸಿತ್ತು. ಮೋದಿಯವರ ವೇವ್ ಎನ್ನಿ, ರಾಹುಲ್ ಗಾಂಧಿಯ ಕ್ರೇಜ್ ಎನ್ನಿ, ಕುಮಾರ ಸ್ವಾಮಿಯವರ ಭಾವುಕತೆ ಎನ್ನಿ, ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಮತದಾನದಲ್ಲಿ ತೀವ್ರವಾದ ಬದಲಾವಣೆಯೇನು ಆಗಿಲ್ಲ. 2013ರಲ್ಲಿ 71.45% ಮತದಾನ ನಡೆದರೆ ಈ ಬಾರಿ ಹೆಚ್ಚು ಕಡಿಮೆ ಅಷ್ಟೇ ಮತದಾನ ನಡೆದಿದೆ (70.9%). ರಜೆಯಲ್ಲಿ ಕೆಲಸ ಮಾಡಿ, ಹಳ್ಳಿಗೆ ಹೋಗಿ, ಬಿಸಿಲಿನಲ್ಲಿ ಕೂತು ಸರ್ಕಾರಿ ನೌಕರರು ಈ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪೋಲಿಸ್ ಹಾಗೂ ಭದ್ರತಾ ಪಡೆಯೂ ಅಷ್ಟೇ. ಚುನಾವಣೆಯ ತಾರೀಖನ್ನು ಘೋಷಿಸಿದ ನಂತರದಲ್ಲಿ ಆಯೋಗವು 196 ಕೋಟಿ ರೂಪಾಯಿ ಮೌಲ್ಯಕ್ಕೆ ಮುಟ್ಟುಗೋಲು ಹಾಕಿದೆ. ರಾಜ ರಾಜೇಶ್ವರಿ ನಗರದ ನಕಲಿ ಮತದಾರರ ಗುರುತಿನ ಚೀಟಿಯ ಹಗರಣ ಬಿಟ್ಟರೆ ಯಾವುದೇ ಅಹಿತಕರ ಘಟನೆ ನಡೆಯದೆ ಹೆಚ್ಚಾಗಿ ಶಾಂತಿಯುತವಾಗಿ ಚುನಾವಣೆ ನಡೆದಿದೆ‌, ಇದೇ ಪ್ರಜಾಪ್ರಭುತ್ವದ ಮೊದಲ ಗೆಲುವು. ಚುನಾವಣೆ ಮುಗಿದಿದೆ, ಈಗ ಯಾರು ಅಧಿಕಾರಕ್ಕೆ ಬರುವುದು ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆ. ಮೊದಲ ಚುನಾವಣಾ ಪೂರ್ವದ ಎಲ್ಲ ಸಮೀಕ್ಷೆಗಳು ಯಾವ ಒಂದು ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದಿದ್ದವು. ಆದರೆ ಮತದಾನದ ನಂತರ ನಡೆದ ಸಮೀಕ್ಷೆಗಳು ಬೇರೆಯೇ ಹೇಳುತ್ತಿವೆ. ಮತದಾನೋತ್ತರದ ಒಂಬತ್ತು ಬೇರೆ ಸಮೀಕ್ಷೆಗಳ ಪಕ್ಷಿನೋಟ ಏನು ಹೇಳುತ್ತಿದೆ ಎಂದು ನೋಡೋಣವೇ? ಕಾಂಗ್ರೆಸ್ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಬಹುದು? – ಟೈಮ್ಸ್ ನೌ ಟಿವಿ -ವಿಎಂಆರ್ : 97 – ಎಕ್ಸಿಸ್ ಮೈ ಇಂಡಿಯಾ : 111 – ಸಿ ವೋಟರ್ : 93 – ಜನ್ ಕಿ ಬಾತ್: 75 – ರಿಪಬ್ಲಿಕ್ : 82 – ಎಬಿಪಿ ನ್ಯೂಸ್ : 87 – ನ್ಯೂಸ್ ಎಕ್ಸ್ – ಸಿಎನ್ ಎಕ್ಸ್ : 78 – ನ್ಯೂಸ್ ನೇಷನ್ : 75 – ಟುಡೇಸ್ ಚಾಣಕ್ಯ :- 73 ಭಾರತೀಯ ಜನತಾ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಬಹುದು? – ಟೈಮ್ಸ್ ನೌ ಟಿವಿ -ವಿಎಂಆರ್ : 94 – ಎಕ್ಸಿಸ್ ಮೈ ಇಂಡಿಯಾ : 85 – ಸಿ ವೋಟರ್ : 103 – ಜನ್ ಕಿ ಬಾತ್: 106 – ರಿಪಬ್ಲಿಕ್ : 114 – ಎಬಿಪಿ ನ್ಯೂಸ್ : 97-109 – ನ್ಯೂಸ್ ಎಕ್ಸ್ – ಸಿಎನ್ ಎಕ್ಸ್ : 102-110 – ನ್ಯೂಸ್ ನೇಷನ್ : 105-109 – ಟುಡೇಸ್ ಚಾಣಕ್ಯ : 120 ಜನತಾ ದಳ (ಜ್ಯಾ) ಎಷ್ಟು ಸೀಟುಗಳನ್ನು ಗೆಲ್ಲಬಹುದು? – ಟೈಮ್ಸ್ ನೌ ಟಿವಿ -ವಿಎಂಆರ್ : 35 – ಎಕ್ಸಿಸ್ ಮೈ ಇಂಡಿಯಾ : 26 – ಸಿ ವೋಟರ್ : 25 – ಜನ್ ಕಿ ಬಾತ್: 37 – ರಿಪಬ್ಲಿಕ್ : 43 – ಎಬಿಪಿ ನ್ಯೂಸ್ : 21-30 – ನ್ಯೂಸ್ ಎಕ್ಸ್ – ಸಿಎನ್ ಎಕ್ಸ್ : 35-39 – ನ್ಯೂಸ್ ನೇಷನ್ : 36-40 – ಟುಡೇಸ್ ಚಾಣಕ್ಯ: 26 ಇದನ್ನು ನೋಡಿದರೆ ಕರ್ನಾಟಕದಲ್ಲಿ ಕೇಸರಿಕರಣವಾಗಿ ಕಮಲ ಅರಳುವುದು ಖಚಿತವಾಗಿದೆ ಅನಿಸುತ್ತದೆ. ಬಿಜೆಪಿಗೆ ಸರ್ಕಾರ ರಚಿಸುವಷ್ಟು ಸೀಟುಗಳು ಸಿಗುವ‌ ಸಾಧ್ಯತೆ ಬಹಳಷ್ಟಿದೆ. ಬಿಜೆಪಿಗೆ ಈ ಚುನಾವಣೆ ಆತ್ಮಾಭಿಮಾನದ ಸವಾಲು. ಕಾಂಗ್ರೆಸ್ ಪಕ್ಷಕ್ಕೆ ಇದು ಕೊನೆಯ ಒಂದು ಉಳಿದ ದೊಡ್ಡ ರಾಜ್ಯ. ಇಲ್ಲಿ ಸೋತರೆ ಲೋಕಸಭಾ ಚುನಾವಣೆಯಲ್ಲಿ ಯಾವ ಕನಸನ್ನೂ ಕಾಣುವ ಹಾಗಿಲ್ಲ. ಮೋದಿಜಿಯವರ ವಿರುದ್ಧ ಸೈನ್ಯ ಕಟ್ಟಲು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಗೆಲುವು ಬಹಳ ಅನಿವಾರ್ಯ. ಹಾಗೆಯೇ ಇದು ದೇವೆಗೌಡರ ಪಾಲಿಗೆ ಮಗನನ್ನು ಮುಖ್ಯಮಂತ್ರಿ ಮಾಡಲು ಸಿಗಬಹುದಾದ ಕೊನೆಯ ಅವಕಾಶ. ಇದೆಲ್ಲ ನಿಜ, ಆದರೆ ಎಲ್ಲೂ ಒಂದು ಕಡೆ ಬಿಜೆಪಿಯ ತಂತ್ರ, ಲೆಕ್ಕ ಸರಿ ಆದ ಹಾಗಿದೆ. ದೇವೆಗೌಡರ ಲೆಕ್ಕ ಸ್ವಲ್ಪ ತಪ್ಪಾದ ಹಾಗಿದೆ. ಇದು ಕೇವಲ ಎಕ್ಸಿಟ್ ಪೋಲ್ ಸಮೀಕ್ಷೆ. ನಿಜವಾದ ಮತದೆಣಿಕೆಯಲ್ಲಿ ಏನೂ ಆಗಬಹುದು. ಆದರೂ‌ ಒಂದು ಲೆಕ್ಕಾಚಾರದ ಮೇಲೆ ಆಧಾರಿತ ಊಹೆ ನಮಗೆ ಸರಿಯಾದ ಸೂಚನೆಯನ್ನೇ ಕೊಡುತ್ತದೆ. ಚುನಾವಣೆಯನ್ನು ಅರ್ಥ ಮಾಡಿಕೊಳ್ಳುವ ಕೆಲವು ಸಿಂಪಲ್ ನಿಯಮಗಳಿವೆ. ಇಡೀ ಕರ್ನಾಟಕ ಚುನಾವಣೆಯನ್ನು ಪ್ರಚಾರ, ಒಂದು ಪಕ್ಷಕ್ಕೆ ಮತದಾರದ ಒಲವು, ಅಧಿಕಾರ ವಿರೋಧಿ ಅಲೆ, ವಿರೋಧ ಪಕ್ಷ ಹೇಗಿದೆ ಹಾಗೂ ಸರ್ಕಾರದ ಸಾಧನೆಗಳು ಏನು ಎನ್ನುವುದರ ಮೇಲೆ ವಿಶ್ಲೇಷಣೆ ಮಾಡಿದರೆ ಮತದಾನೋತ್ತರದ ಸಮೀಕ್ಷೆಗಳು ಹೇಳುತ್ತಿರುವುದು ನೈಜತೆಗೆ ಹತ್ತಿರವಾಗಿ ಕಾಣುತ್ತಿದೆ. ಪ್ರಚಾರ ಮಾಡಿದ್ದು ಯಾರು, ಹೇಗೆ ಅದರ ಪರಿಣಾಮ ಏನು? ಮೋದಿಜಿ ಆರು ದಿನದಲ್ಲಿ ಇಪ್ಪತ್ತೊಂದು ರ‌್ಯಾಲಿ ನಡೆಸುತ್ತಾರೆ. ‘ಕನ್ನಡದಲ್ಲಿ ಭಾಷಾಂತರ ಬೇಡ’ ಎಂದು ಯಾರೋ ಸಲಹೆ ಕೊಟ್ಟಾಗ ಮೋದಿಜಿ ಸೌಮ್ಯವಾಗಿ ‘ನನ್ನ ಭಾಷಣವನ್ನು ಹಳ್ಳಿ ಹಳ್ಳಿಯ ಜನ ಟಿವಿಯಲ್ಲಿ ನೋಡುತ್ತಾರೆ. ಅವರಿಗೆ ಕನ್ನಡದಲ್ಲಿ ಅರ್ಥವಾಗಲಿ ಅಂತ ಈ ಭಾಷಣವನ್ನು ಭಾಷಾಂತರ ಮಾಡಲಾಗುತ್ತದೆ’ ಎಂದು ಹೇಳುತ್ತಾರೆ. ಅಂದರೆ ಬಿಜೆಪಿಯವರ ತಂತ್ರ ಬಹಳ ಸಿಂಪಲ್ ಆಗಿತ್ತು. ಮೋದಿಜಿಯವರನ್ನು ಮುಂದಿಟ್ಟು ಚುನಾವಣೆ ನಡೆಸಿದ್ದರು. ಮೋದಿ ಹಾಗೂ ಅಮಿತ್ ಶಾರವರ ಒಂದೊಂದು ಮಾತೂ ಕೂಡ ಅಷ್ಟೇ ಕಡಕ್ ಆಗಿತ್ತು. ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರೇ ಹೊರತು ಸಿದ್ದರಾಮಯ್ಯನವರ ಮಾತಿನ ಮಿಸೈಲ್ ಹಾರಾಲೇ ಇಲ್ಲ. ರಾಹುಲ್ ಗಾಂಧಿಯವರ ಪ್ರಚಾರ (ಗೊತ್ತಿದ್ದೂ) ಅತ್ಯಂತ ಕಳಪೆಯಾಗಿತ್ತು. ಕೊನೆಯ ದಿನ ಬೆಂಗಳೂರಿನಲ್ಲೋ, ಹುಬ್ಬಳ್ಳಿಯಲ್ಲೋ ಅಥವಾ ಮಂಗಳೂರಿನಲ್ಲೋ ಅಮಿತ್ ಶಾ ಪ್ರಚಾರ ಮಾಡದೆ ಯಡಿಯೂರಪ್ಪ ಹಾಗೂ ರಾಮಲು ಜೊತೆ ಬಾದಾಮಿಯಲ್ಲಿ ಬೃಹತ್ ರ‌್ಯಾಲಿ ನಡೆಸಿದರು. ಇದರ ಪರಿಣಾಮವನ್ನು ಅಲ್ಲಿಯ ಜನರೇ ಹೇಳುತ್ತಾರೆ. ಪ್ರತಿ ಕ್ಷೇತ್ರದಲ್ಲಿ ಒಂದು ಪಕ್ಷಕ್ಕೆ ಇಷ್ಟು (20-25 %) ಶೇಕಡಾ ಜನರು ನಿಯತ್ತಾಗಿ ಮತ ಹಾಕುತ್ತಾರೆ. 8-10% ಜನರು ಕೊನೆಯ ಗಳಿಗೆ ತನಕ ನಿರ್ಧಾರ ಮಾಡುವುದಿಲ್ಲ. ಅವರು ಪ್ರಚಾರ, ಪ್ರನಾಳಿಕೆ ಇವುಗಳ ಮೇಲೆ ನಿರ್ಧಾರ ಮಾಡುತ್ತಾರೆ. ರಾಹುಲ್ ಗಾಂಧಿಯವರು ಚುನಾವಣೆಗೂ ಬಹಳ ದಿನ ಮೊದಲು ಬಂದು ಸಾಫ್ಟ್ ಹಿಂದುತ್ವ ಸಾರಲು ಹೋದರು. ಅದರ ಎಫೆಕ್ಟ್ ಅಷ್ಟು ನಡೆಯಲಿಲ್ಲವೇನೋ ಅನಿಸುತ್ತದೆ. ಇಷ್ಟು ದಿನ ಅಹಿಂದ ಎನ್ನುತ್ತಿದ್ದ ಸಿದ್ದರಾಮಯ್ಯ ಕೊನೆಯಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಪ್ರಚಾರಕ್ಕೆ ನಿಂತರು. ಆದರೆ ಬಿಜೆಪಿ ಮೊದಲಿನಿಂದಲೂ ಒಂದೇ ದಿಶೆಯಲ್ಲಿ ಪ್ರಚಾರ ನಡೆಸುತ್ತಿತ್ತು. ಮೋದಿಯವರ ‘ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎನ್ನುವ ಕರೆ ಜನರನ್ನು ಬಿಜೆಪಿಯತ್ತ ಸಹಜವಾಗಿ ಓಲೈಸಿತ್ತು. ಅದಲ್ಲದೇ ಪ್ರಚಾರ ಕೇವಲ ಹಾರ್ಡ್ ಆಗಿರಲಿಲ್ಲ, ಸಾಫ್ಟ್ ಕೂಡ ಆಗಿತ್ತು ಅಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಗಿಂತ ಬಿಜೆಪಿಯ ಎಲೆಕ್ಟ್ರಾನಿಕ್ ಕ್ಯಾಂಪೇನ್ ತುಂಬಾ ಪರಿಣಾಮಾಕಾರಿಯಾಗಿತ್ತು ಅಂತ ಅನಿಸುತ್ತದೆ. ಅಧಿಕಾರ ವಿರೋಧಿ ಅಲೆ ಇತ್ತೆ? ಎಷ್ಟು ಪ್ರಬಲವಾಗಿತ್ತು? ಅಧಿಕಾರ ವಿರೋಧಿ ಅಲೆ ಎರಡು ಕಾರಣಗಳಿಂದ ಸೃಷ್ಟಿಯಾಗುತ್ತದೆ (೧) ಸಮಸ್ಯೆ ಆಧಾರಿತ (೨) ವ್ಯಕ್ತಿತ್ವ ಆಧಾರಿತ. ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ಸರ್ಕಾರ ವಿಫಲವಾಯಿತು. ಆ ಪ್ರದೇಶದ ಬಹಳಷ್ಟು ಶಾಸಕರು ಕಾಂಗ್ರೆಸ್ ಪಕ್ಷದವರು. ಸಹಜವಾಗಿ ಐದು ವರ್ಷಗಳಲ್ಲಿ ಅವರ ಮೇಲೆ ವಿರೋಧ ಸೃಷ್ಟಿ ಆಗೇ ಆಗೊತ್ತೆ. ಬಿಹಾರದಲ್ಲಿ ಆಗಿದ್ದು ಇದೇ. ಅಲ್ಲಿಯ ಬಿಜೆಪಿಯ ಶಾಸಕರು ಕೆಲಸ ಮಾಡಿರಲಿಲ್ಲ. ಕರ್ನಾಟಕಕ್ಕೆ ಬಂದರ ಅಂತಹ ಪ್ರದೇಶಗಳಲ್ಲಿ ಕೆಲವೊಂದು ಕಡೆ ಜನರು ಅಲ್ಲಿಯ ಶಾಸಕರಿಗೆ ಪ್ರಚಾರ ಮಾಡಲೂ ಬಿಡಲಿಲ್ಲವಂತೆ. ಪ್ರಚಾರಕ್ಕೆ ಬಂದವರನ್ನು ತಿರುಗಿ ಕಳುಹಿಸಿದ ವಾರ್ತೆಗಳು ಆಗಾಗ್ಗೆ ಬರುತ್ತಿತ್ತು. ಕೊಡಗಿನಲ್ಲಿ ಟಿಪ್ಪು ಜಯಂತಿಯ ಸಿಟ್ಟು, ಬೆಂಗಳೂರಿನಲ್ಲಿ ರೋಡು, ಟ್ರಾಫಿಕ್ ಸಮಸ್ಯೆ, ಧಾರವಾಡದಂತ ಶಾಂತ ಕ್ಷೇತ್ರದಲ್ಲಿ ಎಂಬತ್ತು ಕೊಲೆಯ ಪ್ರಕರಣ ನಡೆದರೂ ಏನೂ ಮಾಡದ ಅಲ್ಲಿಯ ಶಾಸಕರು, ಕರಾವಳಿಯಲ್ಲಿ ಕೋಮುಗಲಭೆ, ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆ, ಹೀಗೆ ಒಂದು ತರಹದ ಅಧಿಕಾರ ವಿರೋಧಿ ಅಲೆ ಕಾಣುತ್ತಿತ್ತು. ಈ ವಿಷಯ ಬಿಜೆಪಿಗೆ ಹೆಚ್ಚು ಮತ ಕೊಟ್ಟಿರಬಹುದು. ಹಾಗೆಯೇ ಜೆಡಿಎಸ್ ಗೆ ಕೂಡ! ಯಾವುದಕ್ಕೂ ಜೆಡಿಎಸ್ ಎಫೆಕ್ಟ್ ಕೊನೆಗೆ ಮತದ ಹಂಚಿಕೆಯನ್ನು ನಿರ್ಧರಿಸುತ್ತದೆ. ಮತದ ಬ್ಯಾಂಕಿನಲ್ಲಿ ಯಾರದ್ದು ಠೇವಣಿ ಎಷ್ಟಿದೆ? ಕಾಂಗ್ರೆಸ್ ಲಿಂಗಾಯತರನ್ನು ಒಡೆದು ಮತವನ್ನು ಗಿಟ್ಟಿಸಿಕೊಳ್ಳಲು ಮಾಡಿದ ಪ್ರಯತ್ನಗಳೇನು ಕಡಿಮೆಯಲ್ಲ. ಇವತ್ತು ಸಮೀಕ್ಷೆಗಳನ್ನು ನೋಡಿದರೆ ಅದು ರಿವರ್ಸ್ ಆಗಿ ಇವರಿಗೆ ತೊಂದರೆ ಕೊಟ್ಟಿತೇ ಎನ್ನಬಹುದು. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಹೊರಗೆ ಬೀಳುತ್ತಿರುವಂತೆ ಬಿಜೆಪಿ ‘ತಾವು ಧರ್ಮದ ರಾಜಕೀಯ ಮಾಡುವುದಿಲ್ಲ’ ಎನ್ನಲು ಶುರು ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನಿಲುವಿನ ವಿರುದ್ಧ ಬಹಳ ಆಕ್ರೋಶ ವ್ಯಕ್ತವಾದವು. ಕೆಲವರಿಗೆ ಬಿಟ್ಟರೆ ಯಾರಿಗೂ ಬೇರೆ ಧರ್ಮ ಬೇಕಿರಲಿಲ್ಲ. ಆ ಸಮಯದಲ್ಲಿ ಈ ಬಿಜೆಪಿ ಚುನಾವಣೆಯನ್ನು ಸೋತಿತೇ ಎನ್ನುವ ಪ್ರಶ್ನೆ ಏಳಲು ಆರಂಭವಾಗಿತ್ತು. ಆದರೆ ಕಾಂಗ್ರೆಸ್ ನ ಪ್ರತಿಯೊಂದು ಡರ್ಟಿ ಟ್ರಿಕ್ಸ್ ಬಿಜೆಪಿಗೆ ವರವಾಗತೊಡಗಿತು. ಇದರಿಂದಾಗಿ ಲಿಂಗಾಯತರು, ಬ್ರಾಹ್ಮಣರು, ಹೀಗೆ ಅವರದ್ದೇ ಒಂದು ಮತದ ಬ್ಯಾಂಕ್ ಇದೆ ಅದನ್ನು ಬಿಜೆಪಿ ಕಾಪಾಡಿಕೊಂಡು ಬಂದರು. ಈ ಬಾರಿ ಟ್ರಿಪಲ್ ತಲಾಕ್ ಹಾಗೂ ಮೋದಿಯವರ ವಿಕಾಸದ ರಾಜನೀತಿಯ ಪರಿಣಾಮ ಮುಸ್ಲಿಂ ಮತಗಳು ಕೆಲವು ಬಿಜೆಪಿಗೆ ಬಂದಿರಬಹುದು. ಇನ್ನು ಕಾಂಗ್ರೆಸ್ ಪಕ್ಷದ ಬ್ಯಾಂಕ ಅಂದರೆ ಅಲ್ಪಸಂಖ್ಯಾತರು, ಕುರುಬರು, ಹಾಗೂ ಇನ್ನಿತರೆ ಜಾತಿಯವರು. ಅವರಲ್ಲೂ ಕೂಡ ಕೆಲವೊಂದು ಮತ ಜೆಡಿಎಸ್ ಪಕ್ಷಕ್ಕೆ ಹೋಗಿರಬಹುದು ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. ಇನ್ನು ಜೆಡಿಎಸ್ ಎಂದೂ ತನ್ನ ಮತದಾರರ ಮೂಲವನ್ನು ಹೆಚ್ಚಿಸಿಲ್ಲ. ಓವೈಸಿಯನ್ನು ಕರೆದು ತಂದು ಯಾವ ಸಾಧನೆ ಮಾಡಿದರೋ ಗೊತ್ತಿಲ್ಲ, ಮಾಯಾವತಿಯ ಪ್ರಭಾವ ಎಷ್ಟು ಪರಿಣಾಮಕಾರಿ ಆಗಿರಬಹುದು? ಇವೆಲ್ಲವನ್ನೂ ಆಲೋಚಿಸಿ ನೋಡಿದರೆ ಬಿಜೆಪಿಗೆ ಗೆಲ್ಲುವ ಲಕ್ಷಣಗಳು ಸ್ಪಷ್ಟವೆನಿಸಿದೆ. ಮತಗಳು ಎಷ್ಟು ಒಡೆದಿವೆ? ಯಾರು ಯಾರ ಮತಗಳನ್ನು ನುಂಗಿದರಬಹುದು? ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್-ಎಸ್ಪಿ ಒಕ್ಕೂಟ, ಬಿಎಸ್ಪಿ, ಹಾಗೂ ಬಿಜೆಪಿ ಹೋರಾಟ ನಡೆಸಿದ್ದವು. ಬಿಹಾರದಲ್ಲಿ ಬಿಜೆಪಿ ಮತ್ತು ಆರ್ಜೆಡಿ-ಜೆಡಿಯು ಸ್ಪರ್ಧೆ. ಇವೆರಡಕ್ಕೂ ಹಾಗೂ ಕರ್ನಾಟಕ ಚುನಾವಣೆಗೂ ಬಹಳ ಸಾಮ್ಯತೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಇತ್ತು. ಕೆಲವೊಮ್ಮೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸೂಚಿತ ಮೈತ್ರಿ ನಡೆದಿತ್ತು ಅನಿಸುವ ಹಾಗಿತ್ತು. ಕೆಲವೊಂದು ಕ್ಷೇತ್ರದಲ್ಲಿ ಒಕ್ಕಲಿಗರು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಗೆ ಮತ ಹಾಕಿರಬಹುದು. ಅಲ್ಲಿ ಬಿಜೆಪಿಗೆ ಗೊತ್ತು ತಾನು ಬರುವುದಿಲ್ಲ ಎಂದು. ಹೀಗಾಗಿ ಬಿಜೆಪಿ ಈ ಸಲ ಇಲ್ಲಿ ಬಹಳ ಸೂಕ್ಷ್ಮವಾಗಿ ಗಮನಿಸಿ ತನ್ನ ನಡೆಯನ್ನು ಇಟ್ಟಿದೆ. ಬಿಹಾರದ ಸೋಲು, ಹಾಗೂ ಉತ್ತರ ಪ್ರದೇಶದ ಗೆಲುವು ಬಿಜೆಪಿಗೆ ಬಹಳಷ್ಟು ಕಲಿಕೆ ನೀಡಿದೆ. ಕೆಲಸ ಮಾಡದೆ ಅಧಿಕಾರಕ್ಕೆ ಮತ್ತೊಮ್ಮೆ ಬರುವುದು ಬಹಳ‌ ಕಷ್ಟ ಅದರಲ್ಲೂ ವಿರೋಧಿಗಳು ಒಟ್ಟಿಗೆ ನಿಂತಾಗ ಅದು ಅಸಾಧ್ಯ! ಮತಗಳನ್ನು ಒಡೆಯುವುದೂ ಗೊತ್ತಿರಬೇಕು, ಹಾಗೆಯೇ ಮತಗಳನ್ನು ಕೂಡಿಸುವುದು. ಬಿಜೆಪಿಯು ಕಾಂಗ್ರೆಸ್ ಪಕ್ಷದ ಮತವನ್ನು ಜೆಡಿಎಸ್ ಬಳಸಿ ಒಡೆದ ಹಾಗಿದೆ. ಅದೇ ಅಲ್ಪಸಂಖ್ಯಾತರ ಮತವನ್ನು ತನ್ನೆಡೆ ಸೆಳೆಯುವತ್ತ ಯಾವುದೇ ಪ್ರಯತ್ನ ಬಿಟ್ಟಂತೆ ಕಾಣುತ್ತಿಲ್ಲ. ಆದರೂ ಈ ಸಮೀಕರಣದ ಕ್ಲಿಷ್ಟತೆ ಹೇಗೆ ಅಂದರೆ ಸಮೀಕ್ಷೆಗಳು ಹೇಳುವಂತೆ ಯಾವುದೇ ಪಕ್ಷಕ್ಕೆ ಅತೀ ಹೆಚ್ಚು ಬಹುಮತ ಸಿಗುವ ಸಂಭವ ಕಡಿಮೆ. ಸರ್ಕಾರದ ಐದು ವರ್ಷದ ಆಡಳಿತ ಚುನಾವಣೆಗೆ ಪೂರಕವಾಗಿತ್ತಾ? ಒಂದು ವಿಡಿಯೋ ಬಂದಿತ್ತು, ಅದರಲ್ಲಿ ರಾಜದೀಪ್ ಸರದೇಸಾಯಿ ಕೇಳುತ್ತಾನೆ, ‘ಅನ್ನ ಭಾಗ್ಯದಿಂದ ನೀವೆಲ್ಲಾ ಸಂತುಷ್ಟರಿಲ್ಲವೇ?’ ಎಂದು. ಅದಕ್ಕೆ ಜನ ಆ ಅಕ್ಕಿಯನ್ನು ತಂದು ತೋರಿಸುತ್ತಾ ‘ ಈ ಅಕ್ಕಿ ಮನುಷ್ಯರಿಗೆ ತಿನ್ನಲು ಕೊಟ್ಟಿದ್ದಲ್ಲ’ ಎನ್ನುತ್ತಾರೆ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಹೀಗೆ ಎಷ್ಟೋ ಭಾಗ್ಯಗಳನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ, ಆದರೆ ಟಿಪ್ಪು ಜಯಂತಿ, ಪೋಲಿಸ್ ಅಧಿಕಾರಿಗಳ ಸಾವು ಇಂತಹ ಬ್ಲಂಡರ್ ಕೂಡ ನಡೆದಿದೆಯಲ್ಲ. ಮಹಾದಾಯಿ ವಿಷಯಕ್ಕೆ ಬಂದಾಗ ಸಿದ್ದರಾಮಯ್ಯ ಬಿಜೆಪಿ ಜೊತೆ ಒಟ್ಟುಗೂಡಿ ‘ಗೋವಾ ಮುಖ್ಯಮಂತ್ರಿ ಜೊತೆ ಮಾತಾಡೋಣ’ ಎನ್ನುವ ರಾಜತಂತ್ರ ಮಾಡಬಹುದಿತ್ತು. ಆದರೆ ಇವರು ಮೋದಿಜಿ ಮೇಲೆ ಗೂಬೆ ಕೂರಿಸಿದರು. ಕ್ಯಾಂಟೀನ್ ಶುರು ಮಾಡಿದ್ದು ಚುನಾವಣೆ ಪ್ರಚಾರಕ್ಕೆ ಅಂತಾ ಓಪನ್ ಆಗಿ ಕಾಣುತ್ತಿತ್ತು. ಸರ್ಕಾರಕ್ಕೆ ಇದು ಸಾಧನೆ, ಜನರಿಗೆ ಇದು ಶೋಷಣೆ. ಕೇಸರಿ ಧ್ವಜ ಹಾರಲು, ಕಮಲ ಅರಳಲು ಸಹಾಯವಾಗಬಹುದಾದ ದೊಡ್ಡ ಮೆಟ್ಟಿಲು ಅಂದರೆ ಸರ್ಕಾರದ ವೈಫಲ್ಯ. ಎಲ್ಲದಕ್ಕಿಂತ ಹೆಚ್ಚಾಗಿ ಹಿಂದೂಗಳನ್ನು ‘ಅತಿಯಾಗಿ’ ಒಡೆಯಲು ಪ್ರಯತ್ನ ಪಟ್ಟಿದ್ದು, ಅನಾವಶ್ಯಕವಾಗಿ ಮುಸ್ಲಿಮರನ್ನು ಮೆಚ್ಚಿಸಲು ನಾಟಕವಾಡಿದ್ದು ಕಾಂಗ್ರೆಸ್ ಸರ್ವನಾಶಕ್ಕೆ ಕಾರಣವಾಗದೇ ಇರದು. ಇಷ್ಟೆಲ್ಲಾ ನಡೆದರೂ ಜೆಡಿಎಸ್ ಯಾವತ್ತೂ ಸರ್ಕಾರವನ್ನು ವಿರೋಧಿಸಿದ್ದು ಕಾಣಿಸಿಲೇ ಇಲ್ಲ, ವಿರೋಧ ಪಕ್ಷ ಇದೆ ಅಂತ ಜನರಿಗೆ ಗೊತ್ತೇ ಆಗುತ್ತಿರಲಿಲ್ಲ. ಇವನ್ನೆಲ್ಲ ನೋಡಿದರೆ ಎಲ್ಲೋ ಗೌಡರ ಹಾಗೂ ಸಿದ್ದರಾಮಯ್ಯನವರ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿ ತನ್ನ ಬಲದ ಮೇಲೆ ಸರ್ಕಾರ ಮಾಡುವ ಶಕ್ಯತೆ ಬಹಳಷ್ಟು ಮಟ್ಟಿಗೆ ಸತ್ಯ ಅನಿಸುತ್ತದೆ. ಏನೇ ಹೇಳಿ ಇದು ಕರ್ನಾಟಕದಲ್ಲಿ ಕಮಲ ಅರಳುವ ಸಮಯ!
"2019-02-16T08:54:27"
https://kannada.readoo.in/2018/05/%E0%B2%87%E0%B2%A6%E0%B3%81-%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%95%E0%B2%AE%E0%B2%B2-%E0%B2%85%E0%B2%B0%E0%B2%B3
ಸಾಮಾಜಿಕ ಸಂಶೋಧನೆ ಯಾಕಾಗಿ? | ನಿಲುಮೆ ಚರ್ಚೆ, ಜಾತಿ ವ್ಯವಸ್ಥೆ, ಧರ್ಮ, ವಚನ ಚರ್ಚೆ, ವಚನ ಚಳುವಳಿ, ವಚನ ಸಾಹಿತ್ಯ, ಸಾಮಾಜಿಕ ಸಂಶೋಧನೆ, ಸಿ.ಎಸ್.ಎಲ್.ಸಿ, CSLC ← ಹೇಗೆ ಹೇಳಲಿ? ಏನು ಹೇಳಲಿ? ಗೆದ್ದಿದ್ದು ಕಾಂಗ್ರೆಸ್ಸ್ ಅಲ್ಲ ’ಸೋತಿದ್ದು ಬಿಜೆಪಿ’ → ”ಜಾತಿವ್ಯವಸ್ಥೆ ಎನ್ನುವ ಒಂದು ಸಾಮಾಜಿಕ ಸತ್ಯ ಇದೆ ಎನ್ನುವ ಬೌದ್ಧಿಕ ಚೌಕಟ್ಟಿನಿಂದ ಹೊರಡುವ ಚಿಂತನೆಗಳು ಪ್ರಚಲಿತ ವಿದ್ಯಾಮಾನವನ್ನು ಕುರಿತಂತೆ ಇರುವ ಈ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿವೆ.” Kannada Pls ಮೇ 18 2013 ಜ್ಞಾನಕ್ಕೆ ಪ್ರಾಧಾನ್ಯ ಕೊಡಲಿಚ್ಚಿಸದವರ ಬಗ್ಗೆ ಇಷ್ಟು ಕುತುಹಲ ಎಕೆ? ಹಿಂದೂ ಸಂಕೃತಿಯನ್ನು ತಿರಸ್ಕರಿಸುತ್ತಿರುವ ಕಾರಣವೇ? ಬಿಡಿ, ಡಾ|| ಅಂಬೇಡ್ಕರರವರೇ ದ್ವೇಷಕ್ಕೆ ಶರಣಾಗಿ ಹಿಂದೂ ಸಮಾಜಶಾಸ್ತ್ರದ ಕುರಿತು ಟೀಕೆ ಮಾಡುವ ಬದಲಾಗಿ ಕಟಾಕ್ಷ ಮಾಡಿರುವಾಗ ಈ ಮಹಾದೇವರಂಥವರ ದ್ರಿಷ್ಟಿಕೊನಕ್ಕೆ ಉಪ್ಪು ಹಾಕುವುದಾದರೂ ಏಕೆ? ಅವರಲ್ಲಿ ಅಷ್ಟು ಜಾಣ್ಮೆ ಇದ್ದಲ್ಲಿ ನನ್ನೊಡನೆ ತಾರ್ಕಿಕ ಚರ್ಚಾಕೂಟಕ್ಕೆ ಅಣಿಯಾಗಲಿ. Open debate ಇದಕ್ಕೆ ತಕ್ಕ ಸೂಕ್ತ ಉಪಚಾರ. ಅಲ್ಲೇ ಜನರಿಗೆ ತಿಳಿದು ಬರುವುದು ಇವರ ವಾದದಲ್ಲಿ ಎಷ್ಟು ವಿಷಯ-ಅರ್ಥವಿದೆ ಎನ್ನುವುದು. ಇದೇನೂ ಸತ್ಯ ಇಂದು 1980 ರಿಂದೀಚೆ ಶರದ ಪವಾರವರ ರಾಜಕೀಯ ಸ್ವಾರ್ಥಕ್ಕೆಂದು ನಾಗಪೂರದಿಂದ ಮುಂಬಾಯಿಗೆ ಪ್ರಕಾಶ್ ಅಂಬೇಡ್ಕರ್ ಹಾಗು ಅವರ ಮಾತೋಶ್ರೀಯವರನ್ನು ಕರೆತಂದು, ಇಲ್ಲಿಯ ಗಿರಗಾಂವ ಹತ್ತಿರ ಆಗಲೇ ಅಂದರೆ 1979 ರಲ್ಲಿ ಸ್ಥಾಪಿಸಿದ್ದ ದಲಿತ-ಪ್ಯಾಂಥರ ಸಂಘಟನೆಯ ಮುಂದಾಳತ್ವ ವಹಿಸಲು ಸ್ವಾಗತಿಸಲಾಯಿತು. ಶಿವಸೇನೆಯಿಂದ ಮಹಾರ ಜಾತಿಯ ಜನರನ್ನು ಮೊದಳುಬಾರಿಗೆ ಬೇರಪಡಿಸಲಾಯಿತು. ಮರಾಠವಾಡಾ ವಿಶ್ವವಿದ್ಯಾಲಯಕ್ಕೆ ಡಾ|| ಬಾಬಾಸಾಹೇಬ್ ಅಂಬೇಡ್ಕರ ರವರ ಹೆಸರು ನೀದಲ್ಗುವುದೆಂದು ಘೋಶಿಸಲಾಯಿತು, ಆಗ ಶಾರದಾ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.ಅಲ್ಲಿಯವರೆಗೆ ಜಾತಿಯ ಭೇದಭಾವ್ ನಗರಗಲೆಲ್ಲೂ ಕಾಣಬರುತ್ತಿರಲಿಲ್ಲ. ಅಂಬೇಡ್ಕರ ಇವರು ತಮ್ಮ ವಿಚಲಿತ್ ಮನಸ್ಥಿತಿಯಲ್ಲಿ ಕೆಲವು ಲೇಖನೆಗಳನ್ನು ಬರೆದಿದ್ದರೂ ಪ್ರಕಟಿಸದೆ ರದ್ದಿಗೆ ಎಸೆದಿದ್ದನ್ನೆಲ್ಲ ಒಂದುಗೂಡಿಸಿ ಮಹಾರಾಷ್ಟ್ರ ಸರ್ಕಾರದ ಪರವಾಗಿ ಆ ಲೇಖನಗಳ ಪುಸ್ತಕಗಳನ್ನು ಪ್ರಕಟಿಸುವಂತೆ ಆದೇಶ ನೀಡಿದರು. ಮಾತ್ರ ಅದು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಲಾಗಿತ್ತು. ದಲಿತ ಮುಖಂಡರಲ್ಲಿ ಒಬ್ಬರು ಆ ಪುಸ್ತಕಗಳನ್ನು ನನಗೆ ಓದಲು ಕೊಟ್ಟಾಗ ನನಗರಿವಾದದ್ದು ಒಂದೇ, ಹೊಟ್ಟೆಯಲ್ಲಿ ಕಿಚ್ಚಿಟ್ಟು ಪಂಡಿತನೂ ಪ್ರತಿಪಾದಿಸಲು ಹೋದಾಗ್ ಅವನಾಥ ಮೂರ್ಖ ಬೇರೆಲ್ಲೂ ಕಾಣಿರಿ. ಕೊನೆಗೆ ನಾನೇ ದಲಿತ ಸಂಘಟನೆಯ ವಿದ್ಯಾವಂತ ಜನರನ್ನು ಉದ್ದೇಶಿಸಿ ಬಾಬಾ ಸಾಹೇಬರು ಆಕ್ಷೇಪವೆತ್ತಿದ್ದ ವಿಷಯದ ವಿವೇಚನೆ ಮಾಡಿ ಭಾರತಿಯ ಸಮಜವಿಜ್ನಾನ ಹಾಗು ಸಮಾಜಶಾಸ್ತ್ರದ ಆಧಾರದ ಮೇಲೆ ಆ ಆಕ್ಷೇಪಗಳನ್ನು ಕೇವಲ ಮಾನಸಿಕ ಅಸಮಂಜಸತನೆ ಎಂದು ಸಿದ್ಧ ಮಾಡಿದೆ. ಅಲ್ಲಿ ನೆರೆದ ಎಲ್ಲರೂ ನನ್ನ ಅವಲೋಕನವನ್ನು ಮನ್ನಿಸಿ ಭಾರತಿಯ ಸನಾತನ ಸಮಾಜ್ ಶಾತ್ರವನ್ನು ಶ್ರೇಷ್ಟವೆಂದು ಒಪ್ಪಿಕೊಂಡರು. ಇದು ಸಾಧಾರಣ ಕಾರ್ಯವಾಗಿರಲಿಲ್ಲ. ಅವರದೇ ಬಹುಸಂಖ್ಯ ವಸಾಹತಿನಲ್ಲಿ ಅಂಬೇಡ್ಕರರನ್ನು ತಪ್ಪು ಎಂದು ಸಿದ್ಧ ಮಾಡುವುದು ಸುಲಭ ಸಾಧ್ಯವಾಗಿರಲಿಲ್ಲ. ನನ್ನ ವ್ಯಕ್ತಿತ್ವವೇ ಭಿನ್ನ, ನನಗೆ ಎಳ್ಳಷ್ಟು ಜೀವದ ಭಯವಿಲ್ಲ. ನನ್ನ ವಿಚಾರವನ್ನು ಮಾಡಿಸಲು ಎಂದೂ ಸಂಕೋಚ ಪಡುವುದೂ ಇಲ್ಲ, ತಿಕಾಕರರ್ನ್ನು ಯಾವತ್ತೂ ಸ್ವಾಗತಿಸುತ್ತೇನೆ ಮಾತ್ರ ಕಟಾಕ್ಷ ಯಾವ ಕಾರಣಕ್ಕೂ ಸಹಿಸಲಾರೆ. ಇದೂ ಇತಿಹಾಸದ ಒಂದು ಭಾಗ ಎನ್ನುವುದನ್ನು ಮರೆಯ ಬೇಡಿ. ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಘನವಾದ, ತುಂಬಾ ತೂಕದ ( ಸುಮಾರು ಒಂದು ಕ್ವಿಂಟಲ್ ನಷ್ಟು ತೂಕದ್ದು) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ಚರ್ಚೆಗೆ ನೆಲೆಯಾಗಿರುವ ಅತಂತ್ಯ ವಿಶ್ವಾಸಾರ್ಹ ಪತ್ರಿಕೆ ಯೊಂದು ‘ವಿಕೃತ ಸಂಶೋಧನೆಗೆ ಕಡಿವಾಣ ಬೇಕು’ ಎಂಬುದನ್ನೆ ತಲೆಬರಹವಾಗಿ ಉಪಯೋಗಿಸಿದೆ ಮತ್ತು ೧ ಸೆಂ.ಮಿ ಗಾತ್ರದ ಅಕ್ಷರಗಳಲ್ಲಿ ಅದನ್ನು ಪ್ರಕಟಿಸಿದೆ! ಅದನೆಂದರೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ವಿಕೃತ ಸಂಶೋಧನೆಗಳಿಗೆ ಕಡಿವಾಣ ಹಾಕಬೇಕು..ಈ ಎಲ್ಲ ಸಂಶೋಧನೆಗಳು ಸಮಾಜಕ್ಕೆ ತಪ್ಪು ಕಲ್ಪನೆಯನ್ನು ನೀಡುತ್ತವೆ ಎಂದು. ಕೆಲವು ಸಂಶೋಧಕರಿಗೆ ತಾವು ಮಾಡಿದ್ದು, ಮಾಡುತ್ತಿರುವುದು ಮಾತ್ರ ‘ಸುಕೃತ’ ಸಂಶೋಧನೆ, ತಾವೇ ಒಂದು ವಿಷಯದ ಬಗ್ಗೆ ಫೈನಲ್ ಅಥಾರಿಟಿ ಎಂಬ ಭ್ರಮೆಯಿರುತ್ತದೆ. ಯಾರೇನೂ ಬ್ರಹ್ಮರಲ್ಲ.. ಆಣ್ಣಿಗೇರಿಯ ತಲೆಬುರುಡೆ ಯ ಇತಿಹಾಸ ಕುರಿತು ಕಲ್ಬುರ್ಗಿಯವರ ‘ಕರಾರುವಾಕ್ಕು’ ವಾಖ್ಯಾನ ಓದಿದ್ದು..ನಂತರ ವೈಜ್ಞಾನಿಕವಾಗಿ ಅದರ ಕಾಲ ಪತ್ತೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. .. ‘ನೂತನ ಮುಖ್ಯಮಂತ್ರಿಗಳು ಭಾಗವಹಿಸಿದ ಬಸವಶ್ರೀ ಪ್ರಶಸ್ತಿ ಪ್ರಧಾನದ ಹೊತ್ತಿಗೆ ಸಂಶೋಧಕ ಎಂ.ಎಂ ಕಲ್ಬುರ್ಗಿಯವರು’ ಅಂತಾಗಬೇಕಿತ್ತು.. ಕ್ಷಮಿಸಿ Dr.A.Shanmukha ಸ್ಥಾಪಿತ ವಾದಗಳಿಗೆ ವಿರುದ್ದವಾಗಿ ಪ್ರಶ್ನೆಗಳನ್ನು ಎತ್ತಿದ್ದರೆ ಅವುಗಳಿಗೆ ಬೌದ್ದಿಕವಾಗಿ ಉತ್ತರಿಸಲಾಗದೆ ಅಧಿಕಾರದ ಧರ್ಪದ ಮೂಲಕ ಆ ರೀತಿಯ ಪ್ರಶ್ನೆಗಳನ್ನು ಕೇಳುವ ದ್ವನಿಗಳನ್ನು ಅಡಗಿಸುವ ಫ್ಯಾಸಿಸ್ಟ್ ಧೋರಣೆಯನ್ನು ಪ್ರದರ್ಶಿಸುವುದು ಹಲವು ದಶಕಗಳಿಂದ ಘನಸಂಶೋಧಕರೆಂಬ ಹಣೆಪಟ್ಟಿಹೊತ್ತವರಿಗೆ ಭೂಷಣವೇ? ಸಾಮಾಜಿಕ ವಾಸ್ತವಗಳನ್ನು ಶೋದಿಸುವ ಅವಶ್ಯಕತೆಯನ್ನೇ ನಿರಾಕರಿಸುವ ಮತ್ತು ತಾವು ಒಪ್ಪಿತ ನಿಲುಗಳ ಕುರಿತ ಮೂಲಭೂತ ಪ್ರಶ್ನೆಗಳು ಎದ್ದಾಗ ಆ ಪ್ರಶ್ನೆಗಳ ಬೌದ್ದಿಕ ಆಯಾಮಗಳನ್ನೇ ಮರೆಮಾಚಿ ಆ ರೀತಿ ಪ್ರಶ್ನಿಸುವವರೆಲ್ಲರೂ ಅನೈತಿಕರೂ ಮತ್ತು ಅಮಾನವೀಯ ಜೀವಿಗಳು ಎಂಬಂತೆ ತೀರ್ಪುಕೊಟ್ಟು ಅಮಾಯಕರನ್ನು ಎತ್ತಿಕಟ್ಟುವ ಕುಟಿಲತೆ ಯಾವ ಬೌದ್ದಿಕ ಚಿಂತನೆಯ ಲಕ್ಷಣ? ನೂರಾರು ವರ್ಷಗಳಿಂದ ಈ ಮಹಾನ್ ಬುದ್ದಿಜೀವಿಗಳ ವಿವರಿಸಿದ್ದನ್ನೆಲ್ಲಾ ಒಪ್ಪಿ ಅವರು ಸೂಚಿಸಿದ್ದೆಲ್ಲವನ್ನು ಕಾಯ್ದೆಗಳ ರೂಪದಲ್ಲಿ ಜಾರಿಗೊಳಿಸಿ ಐದಾರು ದಶಕಗಲು ಕಳೆದ ಮೇಲೂ ಶೋಷಣೆ ಅನ್ಯಾಯಗಳೆನ್ನಿಸುವ ವಾಸ್ತವಗಳು ನಮ್ಮ ಕಣ್ಣೆದುರಿಗೇ ರಾಚುವಂತೆ ಜೀವಂತವಿದ್ದಾಗಲೂ ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವಲ್ಲಿ ಮತ್ತು ಅವುಗಳಿಗೆ ನೀಡಿರುವ ಪರಿಹಾರಗಳಲ್ಲಿ ಧೋಷಗಳಿರಬಹುದೇ ಮತ್ತು ಈ ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳನ್ನು ಬೇರುಸಹಿತ ನಿರ್ಮೂಲನ ಮಾಡಲು ಈಗಿರುವ ವಿವರಣೆಗಳಿಗಿಂತ ಉತ್ತಮವಾದ ಸಿದ್ದಾಂತಗಳನ್ನು ರೂಪಿಸಲು ಸಾಧ್ಯವಿದೆಯೇ ಎನ್ನುವಂತಹ ಪ್ರಶ್ನೆಗಳನ್ನಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗುವುದನ್ನೇ ಮಹಾ ಅಪರಾಧವೆಂಬಂತೆ ಬಿಂಬಿಸುತ್ತಿರುವ ಈ ಸ್ಥಾಪಿತ ನಿಲುವುಗಳ ವಕ್ತಾರರ ಹಿಂದಿರುವ ಕಾಳಜಿಯಾದರೂ ಏನು? ಇವರಿಗೆ ಈ ಅನ್ಯಾಯ ಶೋಷಣೆಗಳನ್ನು ನಮ್ಮ ಸಮಾಜದಿಂದ ಬೇರುಸಹಿತ ಕಿತ್ತುಹಾಕುವುದು ಬೇಕಿಲ್ಲವೇ? ಈ ಸಮಸ್ಯೆಗಳು ಮರೆಯಾದರೆ ತಮ್ಮ ಮಾನವೀಯ ಮುಖವಾಡದ ಪ್ರದರ್ಶನಕ್ಕೆ ನಿಧರ್ಶನಗಳು ಸಿಗದಲ್ಲಾ ಎನ್ನುವ ಅಂಜಿಕೆ ಇವರುಗಳಿಗಿದೆಯೇ? ಈ ಶೋಷಣೆಯ ಅನ್ಯಾಯದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಕಟ್ಟಿಕೊಂಡಿರುವ ‘ಬೌದ್ದಿಕ ನಾಯಕತ್ವ’ ಮತ್ತು ಇತರೆ ಸ್ಥಾನಮಾನ, ಪ್ರಶಸ್ತಿಗಳಿಂದ ವಂಚಿತವಾಗಿಬಿಡಬಹದು ಎನ್ನುವ ಭಯ ಇವರನ್ನು ಆವರಿಸಿದೆಯೇ? ಇವರ ಕಿರೀಟಗಳು ಶಾಶ್ವತವಾಗಿರಬೇಕೆಂಬ ಕಾರಣಕ್ಕೆ ನಮ್ಮ ಜನ ಇದೇ ಸ್ಥಿತಿಯನ್ನು ಮತ್ತು ಇನ್ನೂ ಹೆಚ್ಚಿನ ಕಷ್ಟಕೋಟಲೆಗಳನ್ನು ಅನುಭವಿಸುತ್ತಾ ಮುಂದುವರಿಯಬೇಕೇ? ಅನ್ಯಾಯ ಮತ್ತು ಶೋಷಣೆಗಳಿಗೆ ಒಳಗಾಗಿರುವುವರು ಈ ಸೋಗಲಾಡಿ ಮೊಸಳೆ ಕಣ್ಣೀರನ್ನು ಇನ್ನೂ ಎಷ್ಟುದಿನ ನಂಬಿಕೊಂಡು ಹೋಗಬೇಕು? ನನ್ನ ಪ್ರಕಾರ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಬಹುಬೇಗ ಈ ವೇಷಗಳನ್ನು ಕಳಚಲೇಕಾದ ಅನಿವಾರ್ಯತೆ ಬರುತ್ತದೆ. ಇನ್ನೂ ಈ ಕಪಟನಾಟಕಗಳನ್ನು ಸಹಿಸಿಕೊಂಡು ಇವರು ನಮ್ಮನ್ನು ಉದ್ದಾರಮಾಡುವ ಅವತಾರಪುರಷರೆಂದು ನಂಬಿಕೊಂಡಿರುವ ಸಹನೆ ಈ ಅನ್ಯಾಯಶೋಷಣೆಗೊಳಗಾಗಿರುವ ಜನರಿಗೆ ಇಲ್ಲ. ನಮ್ಮ ಸಮಾಜದ ಕುರಿತ ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ಅವರ ಸ್ಥಾಪಿತ ನಿಲುವುಗಳಿಗೆ ವಿರುದ್ದವಾಗಿರುವ ಎತ್ತುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ತೋರುತ್ತಿರುವ ಅವರ ವರ್ತನೆಗಳೇ ಅವರ ನಾಟಕಗಳು ಜಗಜ್ಜಾಹಿರಾಗುವಂತೆ ನಿದರ್ಶನಗಳನ್ನು ಕೊಡುತ್ತಿವೆ.
"2017-09-25T13:24:24"
https://nilume.net/2013/05/17/%E0%B2%B8%E0%B2%BE%E0%B2%AE%E0%B2%BE%E0%B2%9C%E0%B2%BF%E0%B2%95-%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86-%E0%B2%AF%E0%B2%BE%E0%B2%95%E0%B2%BE%E0%B2%97%E0%B2%BF/
ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್ | Prajavani ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್ Published: 07 ಜೂನ್ 2019, 12:28 IST Updated: 07 ಜೂನ್ 2019, 12:30 IST ನವದೆಹಲಿ: ವಿಶ್ವಕಪ್‌ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಮಹೇಂದ್ರ ಸಿಂಗ್ ಧೋನಿ ಅವರು ಸೇನೆಯ ‘ಕಠಾರಿ ಮುದ್ರೆ’ಯನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದರು. ಹಸಿರು ಬಣ್ಣದ ಕೈಗವಸಿನ ಮೇಲೆ ಹಾಕಿಸಿರುವ ಮುದ್ರೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿತ್ತು. ಆದರೆ ಧೋನಿ ತಮ್ಮ ಕೈಗವಸುಗಳ ಮೇಲೆ ಹಾಕಿಸಿಕೊಂಡಿದ್ದ 'ಕಠಾರಿ ಮುದ್ರೆ-ಬಲಿದಾನದ ಪಟ್ಟಿ’ ಯನ್ನು ತೆಗೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿಗೆ ಮನವಿ ಮಾಡಿದೆ. ಇದನ್ನೂ ಓದಿ: ಧೋನಿ ಗ್ಲೌಸ್‌ನಲ್ಲಿ ಸೇನೆಗೆ ಗೌರವ ಇದೆಲ್ಲದರ ನಡುವೆಯೇ ಧೋನಿ ಕೈಗವಸುಗಳ ಬಗ್ಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಫವಾದ್ ಹುಸೇನ್ ಚೌಧರಿ ಕುಹಕವಾಡಿದ್ದಾರೆ. ಧೋನಿ ಇಂಗ್ಲೆಂಡ್‌ನಲ್ಲಿರುವುದು ಕ್ರಿಕೆಟ್ ಆಡುವುದಕ್ಕಾಗಿ ಮಹಾಭಾರತಕ್ಕಾಗಿ ಅಲ್ಲ. ಭಾರತೀಯ ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಮೂರ್ಖತನ. ಭಾರತದ ಕೆಲವು ಮಾಧ್ಯಮಗಳು ಯುದ್ಧಕ್ಕೆ ಹಾತೊರೆಯುವಂತಿದೆ. ಅಂತವರನ್ನು ಸಿರಿಯಾ, ಅಫ್ಗಾನಿಸ್ತಾನ ಅಥವಾ ರವಾಂಡಕ್ಕೆ ಕೂಲಿಯಾಳುಗಳಾಗಿ ಕಳಿಸಿಕೊಡಬೇಕು ಎಂದು ಫವಾದ್ ಟ್ವೀಟಿಸಿದ್ದಾರೆ. ಇದನ್ನೂ ಓದಿ: ಸೇನೆ ಗೌರವಾರ್ಥ ಗ್ಲೌಸ್‌ ಮೇಲೆ ಧೋನಿ ಹಾಕಿಸಿದ್ದ ಮುದ್ರೆ ತೆಗೆಸಲು ಐಸಿಸಿ ಮನವಿ
"2019-06-17T22:58:48"
https://www.prajavani.net/sports/cricket/dhoni-england-not-mahabharat-642508.html
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ - ವಿಕಿಸೋರ್ಸ್ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಾಯ ಸಾಹಿತ್ಯ ಬಂಡಾಯ ಸಾಹಿತ್ಯ - ಆಧುನಿಕ ಕನ್ನಡ ಸಾಹಿತ್ಯದ ಈಚಿನ ಹಂತ. ನವೋದಯ, ಪ್ರಗತಿಶೀಲ, ನವ್ಯಗಳ ಅನಂತರದ ಸಾಹಿತ್ಯ ಚಳವಳಿ. ಇದನ್ನು ನವೋತ್ತರ ಸಾಹಿತ್ಯವೆಂದೂ ಕರೆಯಲಾಗಿದೆ. ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಕೇಳಿಬರುತ್ತಿರುವ, ಎಲ್ಲ ಪ್ರಗತಿಪರ ಹಾಗೂ ದಲಿತ ಬರಹಗಾರರಿಂದ ಸೃಷ್ಟಿಯಾಗುತ್ತಿರುವ ಸಾಹಿತ್ಯ. ಈ ದಶಕದಲ್ಲಿ ಅನೇಕ ಸಾಮಾಜಿಕ, ರಾಜಕೀಯ ಘಟನೆಗಳು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳನ್ನು ತಂದವು. ಬದುಕಿನಲ್ಲಿ ಉಂಟಾದ ಕೋಲಾಹಲದಿಂದಾಗಿ ಸಾಹಿತ್ಯದಲ್ಲೂ ಬದಲಾವಣೆ ಅನಿವಾರ್ಯವೆನಿಸಿ ಬಂಡಾಯದ ದನಿ ಮೊಳಗಿತು ಶತಶತಮಾನದಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಶೋಷಣೆಗೆ ಅಪಮಾನಕ್ಕೆ ಕ್ರೌರ್ಯಕ್ಕೆ ಬಲಿಯಾದ ಪ್ರಜ್ಞಾವಂತ ಲೇಖಕ ಬರೆದ ಪ್ರತಿಭಟನಾ ಸಾಹಿತ್ಯವೇ ನಿಜವಾದ ದಲಿತ ಸಾಹಿತ್ಯವೆನಿಸಿತು. ದಲಿತ ಸಾಹಿತ್ಯವನ್ನು ಒಳಗೊಂಡುದೇ ಬಂಡಾಯ ಸಾಹಿತ್ಯ. ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ; ಸಾಂಸ್ಕøತಿಕ ಬದಲಾವಣೆಗಳಿಗಾಗಿ ಸಂಸ್ಕøತಿಯಲ್ಲಿ ಪ್ರತಿಷ್ಠಾಪಿತ ಮೌಲ್ಯಗಳು ಜಡವಾದಾಗ, ಪ್ರತಿಗಾಮಿಯಾದಾಗ ಅವುಗಳ ವಿರುದ್ಧ ಹೋರಾಡುವುದು ಬಂಡಾಯ. ಅದು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಾಗ ಬಂಡಾಯ ಸಾಹಿತ್ಯ. ಈ ದಿಸೆಯಲ್ಲಿ ಸಂಘಟನೆಗೊಂಡ ಬಂಡಾಯ ಸಾಹಿತಿಗಳ ಸಮ್ಮೇಳನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿರೋಧಿಸುತ್ತ, 1979 ಮಾರ್ಚ್ 10-11ರಂದು ಬೆಂಗಳೂರಿನಲ್ಲಿ ಸಮಾವೇಶಗೊಡು ಈ ಚಳವಳಿಗೆ ಒಂದು ಸ್ಪಷ್ಟರೂಪ ಕೊಡಲು ಯತ್ನ ನಡೆಸಿತು. ಪ್ರಜಾಪ್ರಭುತ್ವದ ರಕ್ಷಣೆಗೆ ಹಾಗೂ ವಿಸ್ತರಣೆಗೆ; ಶೋಷಣೆಯನ್ನು ಸಮರ್ಥಿಸುವ ಯಜಮಾನ ಸಂಸ್ಕøತಿಯ ವಿರುದ್ಧ ಹೋರಾಟಕ್ಕೆ; ಶೋಷಿತ ಜನತೆಯ ಪರವಾದ ಹೋರಾಟದ ಸಾಹಿತ್ಯ ಸೃಷ್ಟಿಗಾಗಿ ಖಡ್ಗವಾಗಲಿ ಕಾವ್ಯ ಎಂಬ ಘೋಷಣೆಗಳನ್ನು ಮೊಳಗಿಸಿತು. ಎಲ್ಲಿ ರಮ್ಯ-ನವ್ಯ ಪಂಥಗಳು ಸೋತಿವೆಯೋ ಅಲ್ಲಿ ಬಂಡಾಯ ಸಾಹಿತ್ಯ ತನ್ನ ಹೊಣೆಗಾರಿಕೆಯನ್ನು ಗುರುತಿಸಲು ಹೊರಟಿದೆ. ಬಂಡಾಯ ಸಾಹಿತ್ಯವೆಂದರೆ ಕೇವಲ ಸೌಂದರ್ಯೋಪಾಸನೆಯಲ್ಲ ಅಥವಾ ಬೌದ್ಧಿಕ ತುಡಿತವೂ ಅಲ್ಲ, ಅದೊಂದು ಸಾಮಾಜಿಕ ಹೊಣೆಗಾರಿಕೆ. ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕøತಿಯ ಮುಖ್ಯ ಅಂಶಗಳಾದ ಜಾತಿ ವರ್ಗಗಳ ವಿರುದ್ಧ; ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅನುಗೊಳಿಸುವುದೇ ಬಂಡಾಯ ಸಾಹಿತ್ಯದ ಗುರಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಸಾಂಪ್ರದಾಯಕ ಜಡತ್ವವನ್ನು ತೋರಿಸಿದಾಗ ಅದನ್ನು ವಿರೋಧಿಸುವ ಸಂಘಟನಾತ್ಮಕ ಹೋರಾಟ ಬಂಡಾಯದ್ದು. ಶೋಷಿತ ಜನತೆಯ ಪರವಾದ ನಿಲವನ್ನು ಸಾಂಸ್ಕøತಿಕ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಗೊಳಿಸುವುದು; ಮತ್ತು ಸಾಹಿತಿ ತನ್ನ ಸಾಮಾಜಿಕ ರಾಜಕೀಯ ಪ್ರಜ್ಞೆಯಿಂದ ಅಸ್ಪøಶ್ಯತೆ, ಜಾತಿಪದ್ಧತಿ, ಲಿಂಗಭೇದ, ವರ್ಗಭೇದ ನೀತಿಯನ್ನು ವಿರೋಧಿಸುವುದು ಎಂದು ತಿಳಿಸಿ ಬಂಡಾಯ ಸಾಹಿತ್ಯಕ್ಕೆ ತನ್ನದೇ ಆದ ಒಂದು ತಾತ್ವಿಕ ನೆಲೆಯಿದೆಯೆಂದು ಹೇಳಲಾಯಿತು. ಈ ಸಾಹಿತ್ಯ ಪರಂಪರೆಯನ್ನು ಒಟ್ಟಾಗಿ ವಿರೋಧಿಸುವುದಿಲ್ಲವಾದರೂ ಸಂಪ್ರದಾಯದ ಸ್ಥಗಿತತೆಯನ್ನೂ ಮಾನವ ವಿರೋಧಿ ನೀತಿಯನ್ನೂ ವಿರೋಧಿಸುತ್ತದೆ. ಪರಂಪರೆಯ ಜೊತೆಗೆ ಸಂಬಂಧ ಮತ್ತು ಮುಂದುವರಿಕೆ ಬಂಡಾಯದ ನಿಲುವಾಗಿದೆ. ಪ್ರಾಚೀನ ಸಾಹಿತ್ಯದಲ್ಲೂ ಬಂಡಾಯದ ದನಿಯನ್ನು ಗುರುತಿಸಲಾಗಿದೆ, ವಚನ, ದಾಸ, ನವೋದಯ ಸಾಹಿತ್ಯಗಳೂ ಅವುಗಳ ಮಿತಿಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬಂಡಾಯದ ಆಶಯವನ್ನು ವ್ಯಕ್ತಪಡಿಸಿರುವುದನ್ನು ಈ ಸಾಹಿತ್ಯ ಗಮನಿಸುತ್ತದೆ. ವಚನ ಸಾಹಿತ್ಯ ಯಜಮಾನ ಸಾಹಿತ್ಯದ ವಿರುದ್ಧ ಬಂಡೆದ್ದ ಸಾಹಿತ್ಯ ಚಳವಳಿಯಾಗಿದೆ. ಹೊಸಬದುಕಿನ ತುಡಿತಕ್ಕೆ ಹಾತೊರೆದ ವಚನಕಾರರು ಇದ್ದ ವ್ಯವಸ್ಥೆಯನ್ನು ಸೀಳಿ ಅದರ ಒಡಲಲ್ಲೇ ಹೊಸವ್ಯವಸ್ಥೆಯನ್ನು ನಿರ್ಮಿಸಿದ್ದು ಸಾಮಾನ್ಯದ ಸಾಧನೆಯಲ್ಲ. ಏಕದೇವೋಪಾಸನೆಯ ತಳಹದಿಯ ಮೇಲೆ ಎಲ್ಲರೂ ಸಂಘಟಿತರಾಗಿ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ ದುಡಿಯುವ ವರ್ಗಕ್ಕೊಂದು ಹೊಸಜಾಗೃತಿಯನ್ನು ತಂದುಕೊಟ್ಟರು. ಅಂದಿನ ಸಂದರ್ಭದ ಈ ಸಾಧನೆ ವಚನಕಾರರ ಬಂಡಾಯದ ಫಲವೇ ಆಗಿದೆ ಎನ್ನುತ್ತಾರೆ ಈ ಸಾಹಿತಿಗಳು. ದಾಸಸಾಹಿತ್ಯ ಪ್ರಗತಿ ಮನೋಭಾವದಿಂದ ರಚಿತವಾದುದು. ಸಾಮಾಜಿಕ ವಿಡಂಬನೆ, ಮಡಿವಂತಿಕೆಯ ವಿರೋಧಗಳನ್ನು ಪ್ರಕಟಿಸಿ ಸಾಮಾನ್ಯರ ಬದುಕನ್ನು ಹಸನು ಮಾಡಿದೆ. ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಬದುಕಿನ ಜಡತ್ವಕ್ಕೆ ಚಾಟಿ ಎಸೆದು, ಮೂಢನಂಬಿಕೆ, ಜಾತಿಪದ್ಧತಿಗಳನ್ನು ವೈಯಕ್ತಿಕ ನೆಲೆಯಲ್ಲೇ ವಿರೋಧಿಸಿ ಪ್ರಗತಿಪರ ಎನಿಸಿದ್ದಾನೆ. ಇತ್ತೀಚಿನ ನವೋದಯ, ನವ್ಯ ಸಾಹಿತ್ಯ ಚಳವಳಿಗಳೂ ತಮ್ಮ ಮಿತಿಯಲ್ಲೇ ಶೋಷಣೆ, ಜಡಸಂಪ್ರದಾಯಗಳ ವಿರೋಧಿ ನಿಲುವನ್ನು ಪ್ರಕಟಿಸಿವೆ. ನವೋದಯದ ಜೊತೆಯಲ್ಲೇ ಬಂದ ಪ್ರಗತಿಶೀಲ ಚಳವಳಿ ಜನತೆ ಸಾಮಾಜಿಕ ಹೊಣೆಗಾರಿಕೆಯ ಕಡೆ ಮುಖ ಮಾಡುವಂತೆ ಮಾಡಿದೆ. ಇಷ್ಟು ದೀರ್ಘ ಪರಂಪರೆಯನ್ನು ಪಡೆದ ಈ ಸಾಹಿತ್ಯ ಹೊಸ ಸಾಂಸ್ಕøತಿಕ ಪರಂಪರೆಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ ಎನ್ನಲಾಗಿದೆ. ಬಂಡಾಯ ಸಾಹಿತ್ಯ ಎಡಪಂಥೀಯ ವಿಚಾರಧಾರೆಗೆ, ಕಲಿತ ಕಾಳಜಿಗಳಿಗೆ ಬದ್ಧವಾದ ಸಾಹಿತ್ಯವೂ ಆಗಿದೆ. ಸಾಮಾಜಿಕ ಜವಾಬ್ದಾರಿ ಲೇಖಕನಿಗೆ ಇರಬೇಕು; ಕಾಲಕ್ಕೆ ಅವನು ಬದ್ಧನಾಗಿರಬೇಕು. ಇದರಿಂದಾಗಿ ಲೇಖಕ ಆಯಾಕಾಲದ ಧೋರಣೆಗೆ ಪ್ರತಿಕ್ರಿಯಿಸುತ್ತಾನೆ. ಅಭಿವ್ಯಕ್ತಿಯಲ್ಲಿ ಯಾವ ಮಾರ್ಗವನ್ನೇ ಅನುಸರಿಸಲಿ ಕ್ರೂರವ್ಯವಸ್ಥೆಯ ವಿರೋಧಿ ನೆಲೆಯೊಂದು ಈ ಸಾಹಿತ್ಯದ ಹಿನ್ನೆಲೆಯಲ್ಲಿರುತ್ತದೆ. `ಬಂಡಾಯ ಸಾಹಿತಿಗಳು ಯಥಾಸ್ಥಿತಿವಾದದ ವಿರೋಧಿಗಳು ಸಮಾಜ ಬದಲಾವಣೆಯ ಧೋರಣೆಗೆ ಬದ್ಧರು, ಇಲ್ಲ ಜನಪರ ಹೋರಾಟಗಳೊಂದಿಗೆ ಕ್ರಿಯಾತ್ಮಕ ಸಂಬಂಧ ಬೆಳೆಸಲು ಮತ್ತು ಪ್ರಧಾನವಾಗಿ ಸಾಂಸ್ಕøತಿಕ ಕ್ಷೇತ್ರದಲ್ಲಿ ಎಡಪಂಥೀಯ ವಿಚಾರಧಾರೆಯನ್ನು ನೆಲೆಗೊಳಿಸಲು ಬದ್ಧರು. ಇಷ್ಟಾಗಿಯೂ ಈ ಸಾಹಿತ್ಯ ಯಾವೊಬ್ಬ ನಿರ್ದಿಷ್ಟ ವ್ಯಕ್ತಿಯ ಸಿದ್ಧಾಂತಗಳನ್ನು ನೆಚ್ಚಿ ನಿಂತಿಲ್ಲವೆಂದು ಹೇಳಲಾಗಿದೆ. ಕಾರ್ಲ್ ಮಾಕ್ರ್ಸ್, ಲೋಹಿಯ, ರಾಮಸ್ವಾಮಿ ನಾಯ್ಕರ್, ಅಂಬೇಡಕರ್, ಜಯಪ್ರಕಾಶ ನಾರಾಯಣ್-ಇವರೆಲ್ಲ ಈ ಸಾಹಿತ್ಯದ ವ್ಯಕ್ತಿ ಶಕ್ತಿಗಳು ಆಗಿದ್ದಾರೆ ಎನ್ನಲಾಗಿದೆ. ಬಂಡಾಯ ಸಾಹಿತಿ ಸಾಮಾಜಿಕ ಸಂಬಂಧಗಳ ಹಿಂದಿರುವ ಮೋಸಗಳನ್ನು ಅಮಾನವೀಯತೆಯನ್ನು ಗುರುತಿಸಿ ಸಮಾಜವ್ಯವಸ್ಥೆಯ ವಿರುದ್ಧ ಸ್ಫೋಟಿಸುತ್ತಾನೆ. ಈ ಸ್ಫೋಟನೆಯ ಆಳದಲ್ಲಿ ಹೊಸ ಸಮಾಜರಚನೆಯ ಕಳಕಳಿ, ಅಸ್ತಿತ್ವದಲ್ಲಿ ಇರುವ ಸಮಾಜವನ್ನು ಕುರಿತು ಉಗ್ರವಾದ ಅಸಹನೆ, ಒಂದರೊಡನೊಂದು ಬೆಸೆದುಕೊಂಡಿರುತ್ತವೆ. ಅಸಮಾನತೆ ಅನ್ಯಾಯ ಶೋಷಣೆಗಳನ್ನೇ ಮೂಲಧನ ಮಾಡಿಕೊಂಡು ಯುಗಯುಗಗಳಿಂದ ಬಡವರನ್ನು ಮತ್ತು ಜಾತಿಯ ದೃಷ್ಟಿಯಿಂದ ಹೀನರಾದವರನ್ನು ತುಳಿಯುತ್ತ ಬಂದ ಯಜಮಾನ ಸಂಸ್ಕøತಿಯ ವಿರುದ್ಧ ಬಂಡೇಳುವ ಕೆಚ್ಚು ಮತ್ತು ಅಂಥ ಪ್ರತಿಭಟನೆಯ ಹಿಂದಿರುವ ಪ್ರಾಮಾಣಿಕತೆಯೇ ಬಂಡಾಯ ಸಾಹಿತ್ಯದ ಮೂಲ ನೆಲೆ ಎಂದು ಗುರುತಿಸಲಾಗಿದೆ. ಈ ಮೇಲಿನ ಅಂಶಗಳು ಬಂಡಾಯ ಸಾಹಿತ್ಯದ ನೆಲೆ ಬೆಲೆಯನ್ನು ಸ್ಥೂಲವಾಗಿ ತಿಳಿಸುತ್ತವೆ. ಇನ್ನು ಈ ಸಾಹಿತ್ಯದಲ್ಲಿ ಕೃಷಿ ನಡೆಸುತ್ತಿರುವ ಪ್ರಮುಖರಲ್ಲಿ ಬರಗೂರು ರಾಮ ಚಂದ್ರಪ್ಪನವರು ಒಬ್ಬರು. ನವ್ಯದ ಕಡೆಗಾಲದಲ್ಲಿ ಬರವಣಿಗೆ ಆರಂಭಿಸಿ ನವ್ಯದ ಪ್ರಭಾವಕ್ಕೆ ಒಳಗಾಗದ ಸ್ವಂತಿಕೆಯನ್ನು ಮೆರೆದರು. ನವ್ಯವೆಂದೇ ಹೇಳಬಹುದಾದ ಮರಕುಟಿಗ ಎನ್ನುವ ಅವರ ಕವನ ಸಂಕಲನದಲ್ಲಿ ಸಾಮಾಜಿಕ ನಿಷ್ಠೆ ಕುರಿತಂತೆ ಕವಿತೆಗಳಿವೆ. ಉದಾ. ಜೈ ಒoಟಿeಥಿ ಭಾರತ. ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಸಣ್ಣ ಕಥಾಕ್ಷೇತ್ರವನ್ನು ಆರಿಸಿಕೊಂಡ ಇವರು ಸುಂಟರಗಾಳಿ; ಕಪ್ಪು ನೆಲದ ಕೆಂಪು ಕಾಲು ಕಥಾಸಂಕಲನಗಳನ್ನೂ, ಸೂತ್ರ ಹುತ್ತ; ಒಂದು ಊರಿನ ಕಥೆ; ಸೀಳು ನೆಲ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಬಡತನ, ಶೋಷಣೆ, ಮೂಢನಂಬಿಕೆ ಇವನ್ನು ಕೇಂದ್ರವಾಗಿಟ್ಟುಕೊಂಡು ಸುಂಟರಗಾಳಿಯ ಕತೆಗಳು ರಚಿತವಾಗಿವೆ. ಸಾಮಾಜಿಕ ಮತ್ತು ಸಾಂಸ್ಕøತಿಕ ವೈರುಧ್ಯಗಳು ಇವುಗಳ ಜೊತೆ ಮಾನವ ಸಂಬಂಧಗಳು ಇವುಗಳಿಂದ ಮೂಡಿ ಬರುವ ಬಂಡಾಯದ ವಿವಿಧ ಮಜಲುಗಳನ್ನು ಕಪ್ಪು ನೆಲದ ಕೆಂಪು ಕಾಲು ಕಥಾಸಂಕಲನದಲ್ಲಿ ಕಾಣಬಹುದು. ಬರಗೂರರ ಕಾದಂಬರಿಗಳು ಸ್ವಾತಂತ್ರೋತ್ತರ ಹಳ್ಳಿಗಳನ್ನೂ ನಗರಗಳನ್ನೂ ಅರ್ಥವಿಸುವ ಪ್ರಯತ್ನಗಳಾಗಿವೆ. ತಮ್ಮ ಕಾದಂಬರಿಗಳಲ್ಲಿ ಸಮಾಜದ ಕೊಳಕುಗಳನ್ನು ತೋರಿಸಿ. ಶೋಷಣೆ ದಬ್ಬಾಳಿಕೆಗಳ ಮುಖಾಮುಖಿ ಸಂಘರ್ಷವನ್ನು ಕಲಾತ್ಮಕವಾಗಿ ಮುಂದಿಡುತ್ತಾರೆ. ಒಂದು ಊರಿನ ಕತೆ ಅವರೇ ಹೇಳುವಂತೆ ಜೀವನಾನುಭವ ಮತ್ತು ವಾಸ್ತವದ ಗ್ರಹಿಕೆಗಳ ಆಧಾರದ ಮೇಲೆ ನಿಂತಿದೆ. ತ್ರಿಕೋನಾಕಾರದ ಜಾತಿವ್ಯವಸ್ಥೆ ಪಂಚಾಯ್ತಿಯ ಅಧಿಕಾರಗ್ರಹಣಕ್ಕಾಗಿ ಒಳಗೊಳಗೇ ತಿಕ್ಕಾಡುವುದು. ಶ್ರೀಮಂತವರ್ಗ ಪಂಚಾಯ್ತಿಯಲ್ಲಿ ಸ್ಥಾನ ಗಿಟ್ಟಿಸಲು ಹೆಣಗಾಡುವುದು. ಅದಕ್ಕಾಗಿ ಮುಗ್ಧ ಹಾಗೂ ದರಿದ್ರ ದಲಿತರನ್ನೇ ಬಲಿಕೊಡಲು ಮುಂದಾಗುವುದು-ಸ್ವತಂತ್ರ ಭಾರತದ ಹಳ್ಳಿಗಳ ದೊಡ್ಡದುರಂತ. ಈ ದುರಂತದ, ಹೊಲಸು ರಾಜಕೀಯದ ನೈಜ ಚಿತ್ರಣ ಈ ಕಾದಂಬರಿಯಲ್ಲಿ ದಟ್ಟವಾಗಿ ಮೂಡಿಬಂದಿದೆ. ವ್ಯವಸ್ಥೆಯ ಒಳತಿಕ್ಕಾಟಗಳು ಇವರ ಕಾದಂಬರಿಗಳಲ್ಲಿ ತಮ್ಮಷ್ಟಕ್ಕೆ ತಾವೇ ವ್ಯಕ್ತವಾಗುವ ಬಗೆ ಕನ್ನಡದಲ್ಲಿ ಹೊಸದು ಎಂದು ಹೇಳಬಹುದು. ಬಂಡಾಯ ಸಾಹಿತಿಗಳಲ್ಲಿ ಮುಖ್ಯರಾದ ಇನ್ನೊಬ್ಬ ಲೇಖಕರೆಂದರೆ ದೇವನೂರು ಮಹಾದೇವ ಅವರು. ದ್ಯಾವನೂರು ಎಂಬ ಕಥಾಸಂಕಲನ ಮತ್ತು ಒಡಲಾಳ ಎಂಬ ಕಿರು ಕಾದಂಬರಿಯನ್ನು ಪ್ರಕಟಿಸಿರುವ ಇವರು ಅಸಮಾನತೆ. ಶೋಷಣೆ, ಅಮಾನವೀಯತೆಗಳ ಬಗ್ಗೆ ವಿಷಾದದಿಂದ ನೋವಿನಿಂದ ತಮ್ಮ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಇವರು ತಾತ್ತ್ವಿಕವಾಗಿ ಶೋಷಣೆಯ ವಿರೋಧಿ ಎಂಬುದು ನಿಜವಾದರೂ ಇವರ ಕತೆಗಳಲ್ಲಿ ಸಂಘರ್ಷಕ್ಕಿಂತ ಶೋಷಣೆಗೀಡಾದವರು ಅಸಹಾಯಕ ಸ್ಥಿತಿಗತಿಗಳನ್ನು ಹೇಳುವ ಕಾಳಜಿ ಹೆಚ್ಚು. ಅಮಾಸ; ಮಾರಿಕೊಂಡವರು: ಮೂಡಲಸೀಮೇಲೆ ಕೊಲೆಗಿಲೆ ಮುಂತಾದ ಕತೆಗಳು ಕಲೆಗಾರಿಕೆ, ವಸ್ತುವಿನ ದೃಷ್ಟಿಯಿಂದ ಉತ್ತಮ ಕತೆಗಳಾಗಿವೆ. ಒಡಲಾಳ ಅದರ ವಿವರಣೆಯ ಸಮಗ್ರರೂಪ ಹಾಗೂ ತಂತ್ರದಿಂದಾಗಿ ಹೆಚ್ಚು ಗಮನಾರ್ಹ ಕೃತಿಯಾಗಿದೆ. ಕ್ರೌರ್ಯ ಹಾಗೂ ಅಧಿಕಾರಿಶಾಹಿಯಿಂದ ಒಂದು ಕುಟುಂಬದ ಮೇಲಾಗುವ ಪರಿಣಾಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಕೃತಿ ಚಿತ್ರಿಸುತ್ತದೆ. ಮೇಲಿನ ಲೇಖಕರಷ್ಟೇ ಪ್ರಮುಖರಾದ ಮತ್ತೊಬ್ಬ ಬರಹಗಾರರೆಂದರೆ ಕವಿ ಸಿದ್ಧಲಿಂಗಯ್ಯನವರು, ಹೊಲೆಮಾದಿಗರ ಹಾಡು; ಸಾವಿರಾರು ನದಿಗಳು, ಪಂಚಮ, ನೆಲಸಮ ಮುಂತಾದ ಕೃತಿಗಳನ್ನು ಪ್ರಕಟಿಸಿರುವ ಈ ಕವಿ ಆವೇಶದಿಂದ ಕಾವ್ಯಕ್ರಿಯೆಯಲ್ಲಿ ತೊಡಗುತ್ತಾರೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬ ಸಂಘಟನಾತ್ಮಕ ಧೋರಣೆಯುಳ್ಳ ಈ ಕವಿಯ ಕಾವ್ಯದ ಛಂದೋವೈವಿಧ್ಯ ಅಪೂರ್ವವಾದುದು. ಅಲ್ಲೇ ಕುಂತವರೆ ಖಂಡ ಕಾವ್ಯ ವಿಶೇಷವಾಗಿ ಉಲ್ಲೇಖಾರ್ಹವಾದುದು. ನವ್ಯ ಸಾಹಿತ್ಯದಲ್ಲಿ ಯಶಸ್ಸು ಪಡೆದು ಪರಂಪರೆಯ ಜೊತೆ ಜೊತೆಯಲ್ಲೇ ಚಿಂತನ ಶೀಲತೆಯನ್ನು ದಕ್ಕಿಸಿಕೊಂಡ ಕವಿ ಚಂದ್ರಶೇಖರ ಪಾಟೀಲರು. ತುರ್ತುಪರಿ ಸ್ಥಿತಿಯನ್ನು ವಿರೋಧಿಸಿ ಜೈಲನ್ನೂ ಕಂಡು ಇವರು ವರ್ತಮಾನಕ್ಕೆ ತೆರೆದ ಹೃದಯದವರಾಗಿ ಹೊಸ ಸಾಹಿತ್ಯಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಗಾಂಧೀಸ್ಮರಣೆ; ಓ ಎನ್ನ ದೇಶಬಾಂಧವರೆ ಮುಂತಾದ ಕವನ ಸಂಕಲಗಳನ್ನು ಪ್ರಕಟಿಸಿದರು. ಅಲ್ಲದೆ ಇವರೇ ಸಂಪಾದಿಸಿದ ಗಾಂಧಿ ಮತ್ತು ಜೂನ್ 24 ಮಾರ್ಚ್ 22 ಎಂಬ ಕವನ ಸಂಕಲನಗಳು ರಾಜಕೀಯ ಜಾಗೃತಿಯ ಪ್ರತೀಕಗಳಾಗಿವೆ. ಸಮಾಜದ ಕೆಡಕುಗಳತ್ತ ಕಣ್ಣು ಹಾಯಿಸಿ, ಅವನ್ನು ಗೇಲಿಗೆಬ್ಬಿಸಿ ವಿಡಂಬನೆಗಳ ಮೂಲಕ ಚುಚ್ಚುವುದನ್ನು ಇವರ ಕೃತಿಗಳಲ್ಲಿ ಕಾಣಬಹುದು. ಬೆಸಗರಹಳ್ಳಿ ರಾಮಣ್ಣ ಮತ್ತು ಕಾಳೇಗೌಡ ನಾಗವಾರ ಇವರು ಬಂಡಾಯ ಸಾಹಿತ್ಯದ ಸತ್ತ್ವಶಾಲೀ ಲೇಖಕರು. ಇತ್ತೀಚೆಗೆ ಪ್ರಕಟವಾದ ರಾಮಣ್ಣವನರ ಒಂದು ಹುಡುಗನಿಗೆ ಬಿದ್ದ ಕನಸು ಶೋಷಣೆಯ ವಿವಿಧ ಮುಖಗಳನ್ನು ಚಿತ್ರಿಸುತ್ತದೆ. ಜನಪದ ಭಾಷೆಯನ್ನು ದುಡಿಸಿಕೊಳ್ಳುವುದರಲ್ಲಿ ಇವರ ಕತೆಗಳು ಯಶಸ್ವಿಯಾಗಿವೆ. ಗಾಂಧಿ, ಪ್ರಜಾಪ್ರಭುತ್ವ, ಗರ್ಜನೆ, ಕತೆಗಳು ತಮ್ಮ ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಮಾಡಿವೆ. ಬೆಟ್ಟಸಾಲು ಮಳೆ; ಕರಾವಳಿಯಲ್ಲಿ ಗಂಗಾಲಗ್ನ ಎಂಬೆರಡು ಸೃಜನಶೀಲ ಕೃತಿಗಳನ್ನು ಪ್ರಕಟಿಸಿರುವ ಕಾಳೇಗೌಡ ನಾಗವಾರರು ಗ್ರಾಮೀಣ ಪರಿಸರದಿಂದ ಬಂದವರಾದ್ದರಿಂದ ಅಸಮಾನತೆಯ ವಿರುದ್ಧ ದನಿ ಎತ್ತಿದವರಾಗಿದ್ದಾರೆ. ಬೆಟ್ಟಸಾಲು ಮಳೆ ಗ್ರಾಮೀಣ ಹಾಗೂ ನಗರ ಪರಿಸರಗಳೆರಡರ ಪ್ರಭಾವದಿಂದ ರಚಿತವಾಗಿರುವ ಕೃತಿ. ಇದರಲ್ಲಿ ಬಂಡಾಯದ ಆಶಯಗಳನ್ನು ಹೊಂದಿರುವ ಕತೆಗಳಿರುವುದರಿಂದ ಈ ಕೃತಿಗೆ ಬೆಲೆ ಬಂದಿದೆ. ಕರಾವಳಿಯಲ್ಲಿ ಗಂಗಾಲಗ್ನ ಕವನ ಸಂಕಲನದಲ್ಲಿ ನವ್ಯ ಗೂಹಾ ಬಂಡಾಯದ ಕವಿತೆಗಳಿವೆ. ಚನ್ನಣ್ಣ ವಾಲೀಕಾರ ಬಂಡಾಯ ಚಳವಳಿಯಲ್ಲಿ ಬರೆಯುತ್ತಿರುವ ಒಬ್ಬ ಶಕ್ತ ಲೇಖಕ. ನವೋದಯ, ನವ್ಯದ ತರುವಾಯ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಕವಿ ಹಾಗೂ ನಾಟಕಕಾರ. ಇವರ ಇತ್ತೀಚಿನ ಕೃತಿಗಳಾದ ಟೊಂಕದ ಕೆಳಗಿನ ಜನ; ಪ್ಯಾಂಥರ್ ಪದ್ಯಗಳು ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ಕೃತಿಗಳು. ಹೊರೆಯಾಲ ದೊರೆಸ್ವಾಮಿಯವರ ಕೂಳೆ, ಎಸ್.ಎಸ್. ಹಿರೇಮಠ ಅವರ ಮನುಷ್ಯನೆಲ್ಲಿ, ಇಂದೂಧರ ಹೊನ್ನಾಪುರ ಅವರ ಬಂಡಾಯ; ರಮಜಾನ ದರ್ಗಾ ಅವರ ಕಾವ್ಯ ಬಂತು ಬೀದಿಗೆ; ಅಲ್ಲಮಪ್ರಭು ಬೆಟ್ಟದೂರು ಅವರ ಇದು ನನ್ನ ಭಾರತ; ಗವಿಸಿದ್ದ ಬಳ್ಳಾರಿಯವರ ಕತ್ತಲದೇಶದ ಪದ್ಯಗಳು; ಗಂಗಾಧರಮೂರ್ತಿಯವರ ಹೂ ಅರಳುವಂಥ ಮಣ್ಣು; ರಂಗಾರೆಡ್ಡಿ ಕೋಡಿರಾಂಪುರ ಅವರ ಒಂದು ಸೊಸೈಟಿಯ ಕತೆ; ಗಂಗಾಧರ ಮೊದಲಿಯಾರ್ ಅವರ ಸೂರ್ಯ ಹುಟ್ಟಿದ ದೇಶ ಮುಂತಾದ ಕೃತಿಗಳಲ್ಲಿ ಶೋಷಣೆಯ ವಿವಿಧ ಮುಖಗಳು ಕಂಡುಬರುತ್ತವೆ. ಸಾಹಿತ್ಯದ ಪ್ರತಿಕೆಗಳಲ್ಲಿ ಅನೇಕ ಕವಿತೆಗಳನ್ನು ಪ್ರಕಟಿಸುತ್ತಿರುವ ಬಂಡಾಯ ಕವಿಗಳಿದ್ದಾರೆ. ಅವರ ಪೈಕಿ ಮುಖ್ಯರಾದವರು ಎಚ್, ಗೋವಿಂದಯ್ಯ, ಬಾಬಾಜಾನ ಅತ್ತರ, ಮಹಾಬಲೇಶ್ವರ ಕಾಟ್ರಹಳ್ಳಿ ಇಕ್ಬಾಲ್ ಹುಸೇನ್, ಹುಲ್ಲಕೆರೆ ಮಹಾದೇವ, ಸತೀಶ ಕುಲಕರ್ಣಿ, ಶಿವರಾಮು ಕಾಡನಕುಪ್ಪೆ, ಎಂ, ಶಿವನಂಜಯ್ಯ, ಅಶೋಕ ಶೆಟ್ಟರ, ಜಗದೀಶ ಮಂಗಳೂರುಮಠ, ವಿಜಯ ಪಾಟೀಲ, ಮಹೇಂದ್ರ ಪ್ರಸಾದ್, ಬಿ.ರಾಜಣ್ಣ, ಹೊ.ಮ. ಪಂಡಿತಾರಾಧ್ಯ, ರಮೇಶ ಧಾನವಾಡಕರೆ, ಚಂದ್ರಶೇಖರ ಆಲೂರು, ಆರ್ಕೆ ಮಣಿಪಾಲ, ಶ್ಯಾಮಸುಂದರ ಬಿದರಕುಂದಿ ಈ ಕವಿಗಳು ತೀಕ್ಷ್ಣವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯಿಂದ ಕವಿತೆಗಳನ್ನು ರಚಿಸುತ್ತಿದ್ದಾರೆ. (ಕೆ.ಆರ್.ಎ.ಎನ್.) "https://kn.wikisource.org/w/index.php?title=ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಬಂಡಾಯ_ಸಾಹಿತ್ಯ&oldid=75779" ಇಂದ ಪಡೆಯಲ್ಪಟ್ಟಿದೆ ಈ ಪುಟವನ್ನು ೬ ಜೂನ್ ೨೦೧೭, ೦೮:೧೫ ರಂದು ಕೊನೆಯಾಗಿ ಸಂಪಾದಿಸಲಾಯಿತು.
"2019-10-19T00:42:25"
https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%AC%E0%B2%82%E0%B2%A1%E0%B2%BE%E0%B2%AF_%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF
ಮಾ.ಕೃ. ಮಂಜು ಕನ್ನಡ ಪ್ರಪಂಚ: ಶ್ರೀ ಕೃಷ್ಣ ಜನ್ಮಾಷ್ಟಮಿ  ಶ್ರೀ ಕೃಷ್ಣ ಜನ್ಮಾಷ್ಟಮಿ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಶ್ರಾವಣ ಮಾಸದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗನಾಗಿ ಜನಿಸಿದನು. ಮಥುರ (ಈಗಿನ ಉತ್ತರಪ್ರದೇಶದ ಮಥುರ ಜಿಲ್ಲೆ) ಯಾದವ ಕುಲದ ರಾಜಧಾನಿಯಾಗಿತ್ತು. ಕಂಸ ತಂದೆ ಉಗ್ರಸೇನರನ್ನು ಬಂಧಿಸದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು. ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧನವನ್ನು ಮಾಡುತ್ತದೆ ಎಂದು. ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ 7 ಮಕ್ಕಳನ್ನು ಕೊಂದನು. ಆದರೆ ವಸುದೇವನು 8ನೇ ಮಗು ಕೃಷ್ಣನನ್ನು ಕಂಸನಿಗೆ ತಿಳಿಯದ ಹಾಗೆ ಯಮುನಾ ದಾಟಿ ಗೋಕುಲಕ್ಕೆ ಕರೆದು ಕೊಂಡು ಹೋಗುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿಯಾಗುತ್ತಾಳೆ. ಕೃಷ್ಣ ಗೋಕುಲ ಹಾಗು ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೆಗೆ ಮಥುರಾಗೆ ಬಂದು ಕಂಸನನ್ನು ಕೊಂದನು. ಕೊಳಲು-ನವಿಲುಗರಿ-ಸುದರ್ಶನ ಚಕ್ರ ಶ್ರೀಕೃಷ್ಣನು ಹೊಂದಿರುವ ಕೊಳಲು, ನವಿಲುಗರಿ ಶಾಂತಿ ಸಮಯದಲ್ಲಾದರೆ, ಧರ್ಮರಕ್ಷಣೆ ಸಮಯಲ್ಲಿ ಸುದರ್ಶನ ಚಕ್ರವಾಗಿದೆ. ಎರಡು ದಿನಗಳ ಕಾಲ ಜನ್ಮಾಷ್ಟಮಿ ಮಥುರೆಯ ಸೆರೆಮನೆಯಲ್ಲಿ ಶ್ರೀ ಕೃಷ್ಣನು ಹುಟ್ಟಿದ ದಿನ ಹಾಗೂ ಮಾರನೆಯ ದಿನ ಗೋಕುಲದಲ್ಲಿ ನ೦ದಗೋಪನ ಮನೆಯಲ್ಲಿ ಕ೦ಡ ಸ೦ಕೇತವಾಗಿ – ಹೀಗೆ ಎರಡು ದಿನಗಳ ಕಾಲ ಜನ್ಮಾಷ್ಟಮಿಯನ್ನು ಆಚರಿಸುವ ಸ೦ಪ್ರದಾಯವಿದೆ. ಅ೦ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ೦ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ . ಭಾರತದ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣನ ಜೀವಿತಕಾಲದಲ್ಲಿ ನಡೆದ ಘಟನೆಗಳನ್ನು ಬಿಂಬಿಸುವ ಪ್ರದರ್ಶನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಸಣ್ಣ ಪುಟ್ಟ ಹುಡುಗರು ತಮ್ಮನ್ನು “ಗೋವಿಂದ” ಅಥವಾ “ಗೋಪಾಲ” ಎಂದು ಹೇಳಿಕೊಂಡು ರಸ್ತೆ ಬೀದಿಗಳಲ್ಲಿ ಓಡಾಡುತ್ತಾ ಮೊಸರು – ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಒಡೆಯುವರು. ಈ ಮಣ್ಣಿನ ಗಡಿಗೆಗಳನ್ನು ಎತ್ತರದ ಕಟ್ಟಡಗಳ ನಡುವೆ ಕಟ್ಟಿದ ಹಗ್ಗಕ್ಕೆ ನೇತು ಬಿಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆಗೆ ಕಾಣಿಕೆ ಹಣವನ್ನು ಕಟ್ಟಿರಲಾಗಿರುವುದರಿಂದ ಗೋವಿಂದನಂತೆ ವೇಷ ಧರಿಸಿದ ಹುಡುಗರು ಮಡಿಕೆಯನ್ನು ಒಡೆದು, ಆ ಹಣವನ್ನು ತಮ್ಮಲ್ಲಿ ಹಂಚಿಕೊಳ್ಳುವರು. ಇನ್ನು ಕೆಲವೆಡೆಗಳಲ್ಲಿ ಕಂಬವೊಂದರ ತುದಿಗೆ ಮಡಿಕೆಯನ್ನು ಕಟ್ಟಿದ್ದು, ಆ ಕಂಬಕ್ಕೆ ಎಣ್ಣೆಯನ್ನು ಸವರಿರಲಾಗುತ್ತದೆ. ಹುಡುಗರು ಮಡಿಕೆಯನ್ನು ಮುಟ್ಟಲು ಯತ್ನಿಸುತ್ತಿರುವಾಗ ಆ ಕೆಲಸ ಕಷ್ಟಕರವಾಗಲೆಂದು ಪ್ರೇಕ್ಷಕರು ಅವರ ಮೇಲೆ ನೀರೆರಚುವರು. ಈ ವಿನೋದದಿಂದ ಎಲ್ಲರೂ ಸಂತೋಷಗೊಳ್ಳುವರು. ಜನ್ಮಾಷ್ಟಮಿಯಂದು ಅನೇಕ ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಜನ್ಮಾಷ್ಟಮಿ ದಿನದಂದು ಕೃಷ್ಣನ ಭಕ್ತರು 24 ಗಂಟೆಗಳ ಕಾಲ ಉಪವಾಸವನ್ನು ಮಾಡುತ್ತಾರೆ. ಜನ್ಮಾಷ್ಟಮಿ ಉಪವಾಸ ಮಾಡುವಾಗ ಕೆಲವರು ಹಣ್ಣನ್ನು ತಿಂದರೆ ಇನ್ನುಳಿದವರು ಏನನ್ನೂ ತಿನ್ನದೆ ಕೇವಲ ನೀರನ್ನು ಮಾತ್ರ ಕುಡಿದು ಮಧ್ಯರಾತ್ರಿಯವರೆಗೆ ಪ್ರಾರ್ಥನೆ ಮಾಡುತ್ತಿರುತ್ತಾರೆ. ಶ್ರೀ ಕೃಷ್ಣನಿಗೆ ಸಿಹಿತಿಂಡಿಯೆಂದರೆ ಬಹಳ ಪ್ರೀತಿಯೆಂದು ಬಗೆ ಬಗೆಯ ಸಿಹಿತಿನಿಸುಗಳನ್ನು ಸಿದ್ಧಮಾಡಿಕೊಳ್ಳುತ್ತಾರೆ. ಚಕ್ಕುಲಿ, ಕೋಡುಬಳೆ, ತೆಂಗೊಳಲು, ಕಡಲೆಕಾಳು ಉಸಲಿ , ಸಿಹಿ ಅವಲಕ್ಕಿ, ಮೊಸರವಲಕ್ಕಿ, ರವೆ ಉಂಡೆ, ಮುಂತಾದ ತಿಂಡಿಗಳಿಂದ ಕೃಷ್ಣನಿಗೆ ನೈವೇದ್ಯ ಮಾಡುತ್ತಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವ: ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ. ವಿಟ್ಲಪಿಂಡಿ ಉತ್ಸವದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣ ಮೂರ್ತಿಯನ್ನು ಚಿನ್ನದ ರಥದಲ್ಲಿ, ಅನಂತೇಶ್ವರ ಹಾಗೂ ಚಂದ್ರ ಮೌಳೀಶ್ವರ ಉತ್ಸವ ಮೂರ್ತಿಗಳನ್ನು ರತ್ನದ ರಥದಲ್ಲಿರಿಸಿ ಮೆರವಣಿಗೆ ನಡೆಸಲಾಗುತ್ತದೆ. ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷಧಾರಿಗಳು ಒಡೆಯುತ್ತ ಮೆರವಣಿಗೆ ಸಾಗುತ್ತದೆ. ಉತ್ಸವ ಮುಗಿದ ಬಳಿಕ ಮಣ್ಣಿನ ಮೂರ್ತಿಗಳನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಈ ಸಂಭ್ರಮದ ವೈಭವದಲ್ಲಿ ನೂರಾರು ಹುಲಿವೇಷಧಾರಿಗಳು ನಗರದಲ್ಲಿ ಕಂಡು ಬರುತ್ತದೆ.ಭಕ್ತರಿಗೆ ಪ್ರಸಾದವಾಗಿ ನೀಡಲು ಹಾಗೂ ಕೃಷ್ಣನಿಗೆ ಅರ್ಪಿಸಲು ಚಕ್ಕುಲಿ ಉಂಡೆ ರೆಡಿ ಮಾಡಲಾಗುತ್ತದೆ. ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವ...
"2017-12-13T01:48:08"
http://makrumanju.blogspot.com/2016/08/blog-post.html
ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ | Prajavani ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ Published: 15 ಅಕ್ಟೋಬರ್ 2017, 00:58 IST Updated: 15 ಅಕ್ಟೋಬರ್ 2017, 00:58 IST ಬೆಂಗಳೂರು: ರೈತರ ಸಾಲ ಮನ್ನಾದಿಂದ ಬೊಕ್ಕಸಕ್ಕೆ ಉಂಟಾಗಿರುವ ₹ 8,165 ಕೋಟಿ ಹೊರೆ ಹೊಂದಿಸಲು ರಾಜ್ಯ ಸರ್ಕಾರ ತಿಣುಕಾಡುತ್ತಿದೆ! ಸಂಪನ್ಮೂಲ ಕ್ರೋಡೀಕರಣಕ್ಕೆ ಮೈಸೂರು ಮಿನರಲ್ಸ್‌ (ಎಂಎಂಎಲ್‌) ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗ‌ಳಿಗೆ ಸರ್ಕಾರ ದುಂಬಾಲು ಬಿದ್ದಿದೆ. ಆ ಸಂಸ್ಥೆಗಳಲ್ಲಿರುವ ಹೂಡಿಕೆ ಹೆಚ್ಚುವರಿ ಮೊತ್ತವನ್ನು ರಾಜ್ಯ ಅಪೆಕ್ಸ್‌ ಬ್ಯಾಂಕಿನಲ್ಲಿ ಠೇವಣಿ ಇಡಲು ನಿಯಮಗಳಲ್ಲಿ ಅವಕಾಶ ಇಲ್ಲ. ಆದರೂ, ಸಾಲ ಮನ್ನಾಕ್ಕೆ ಹಣ ಸರಿತೂಗಿಸುವುದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಷರತ್ತುಗಳಿಂದ ವಿನಾಯಿತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲ, ಈ ಸಂಸ್ಥೆಗಳು ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಮೊತ್ತವನ್ನು ನಿಗದಿತ ಅವಧಿಗೆ ಮೊದಲೇ ಹಿಂಪಡೆದಾಗ ಉಂಟಾಗುವ ನಷ್ಟ (ದಂಡ) ಭರಿಸಲು ತೀರ್ಮಾನಿಸಿದೆ. ತಮ್ಮಲ್ಲಿರುವ ಹೂಡಿಕೆ ಹೆಚ್ಚುವರಿ ಮೊತ್ತದಲ್ಲಿ ₹ 1,400 ಕೋಟಿ ಅಪೆಕ್ಸ್ ಬ್ಯಾಂಕಿನಲ್ಲಿ ತಕ್ಷಣ ಹೂಡಿಕೆ ಮಾಡಲು ಒಪ್ಪಿಗೆ ನೀಡುವಂತೆ ಆಗಸ್ಟ್‌ 5ರಂದೇ ಮೈಸೂರು ಮಿನರಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌ ಪ್ರಸಾದ್‌ ಪತ್ರ ಬರೆದಿದ್ದರು. ಸಾಲ ಹಣ ತಾತ್ಕಾಲಿಕವಾಗಿ ಸರಿತೂಗಿಸಲು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿರುವ ಹೂಡಿಕೆ ಹೆಚ್ಚುವರಿ ಹಣವನ್ನು ಅಪೆಕ್ಸ್‌ ಬ್ಯಾಂಕಿಗೆ ವರ್ಗಾಯಿಸುವಂತೆ ಮುಖ್ಯಮಂತ್ರಿ ನೀಡಿದ ನಿರ್ದೇಶನದ ಬಗ್ಗೆಯೂ ಆ ಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ, ಅಪೆಕ್ಸ್‌ ಬ್ಯಾಂಕಿನಲ್ಲಿ ಹಣ ಠೇವಣಿಗೆ ಸಾರ್ವಜನಿಕ ಉದ್ದಿಮೆಗಳ ಇಲಾಖೆ 2012ರಲ್ಲಿ ಹೊರಡಿಸಿದ್ದ ಎರಡು ಸುತ್ತೋಲೆಗಳು ಅಡ್ಡಿ ಆಗಿರುವುದರಿಂದ ಈ ಬಗ್ಗೆ ಸ್ಪಷ್ಠೀಕರಣ ನೀಡುವಂತೆ ಎಂಎಂಎಲ್ ಆಡಳಿತ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ‘ಈ ಸುತ್ತೋಲೆಗಳ ಪ್ರಕಾರ ಹೂಡಿಕೆ ಹೆಚ್ಚುವರಿ ಹಣ ಠೇವಣಿ ಇಡುವ ಬ್ಯಾಂಕಿನ ನಿವ್ವಳ ಮೌಲ್ಯ ₹ 500 ಕೋಟಿಗೂ ಹೆಚ್ಚು ಇರಬೇಕು. ಎನ್‌ಪಿಎ ಪ್ರಮಾಣ ಶೇ 7ಕ್ಕಿಂತಲೂ ಕಡಿಮೆ ಇರಬೇಕು. ‘ಅಪೆಕ್ಸ್‌ ಬ್ಯಾಂಕಿನ ನಿವ್ವಳ ಮೌಲ್ಯ ₹ 500 ಕೋಟಿ ಇಲ್ಲ. ಅಲ್ಲದೆ, ಇದೊಂದು ಸಹಕಾರಿ ಬ್ಯಾಂಕು ಆಗಿದ್ದು, ಅನುಸೂಚಿತ ವಾಣಿಜ್ಯ ಬ್ಯಾಂಕು ಅಲ್ಲ. ಅಷ್ಟೇ ಅಲ್ಲ, ಈಗಾಗಲೇ ಹೂಡಿಕೆ ಮಾಡಿರುವ ಕಡೆಗಳಿಂದ ನಿಗದಿತ ಅವಧಿಗೂ ಮೊದಲೇ ಹಣ ಹಿಂಪಡೆದರೆ ನಷ್ಟ (ದಂಡ) ಕಟ್ಟ ಬೇಕಾಗುತ್ತದೆ’ ಎಂದು ಎಂಎಂಎಲ್ ಆಡಳಿತ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಸ್ಪಷ್ಟ ಸಲಹೆ ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಆರ್ಥಿಕ ಇಲಾಖೆಯನ್ನು ಕೋರಿದ್ದಾರೆ. ಅಪೆಕ್ಸ್ ಬ್ಯಾಂಕಿನಲ್ಲಿ ಠೇವಣಿ ಇಡುವ ಹಣ ತಾತ್ಕಾಲಿಕವಾಗಿದ್ದು, ಸರ್ಕಾರ ಬಜೆಟ್‌ ಮೂಲಕ ಅಪೆಕ್ಸ್ ಬ್ಯಾಂಕಿಗೆ ಹಣ ಮರು ಪಾವತಿಸಿದಾಗ ಎಂಎಂಎಲ್‌ಗೆ ಹಣ ಹಿಂದಿರುಗಿಸಬಹುದು. ಆದ್ದರಿಂದ, ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಸುತ್ತೋಲೆಗಳಲ್ಲಿರುವ ಷರತ್ತುಗಳಿಗೆ ವಿನಾಯಿತಿ ನೀಡಲಾಗುವುದು. ಸಾಲ ಮನ್ನಾ ಅತಿತುರ್ತು ಯೋಜನೆ. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ಆರ್ಥಿಕ ಇಲಾಖೆ, ಎಂಎಂಲ್‌ಗೆ ಪತ್ರ ಬರೆದಿದಿದೆ. ಕಾರ್ಮಿಕ ಸಂಘ ವಿರೋಧ ಎಂಎಂಎಲ್‌ ನಿಧಿಯನ್ನು ರಾಷ್ಟ್ರೀಕೃತ ಬ್ಯಾಂಕುಗಳಿಂದ ಹಿಂಪಡೆದು ಅಪೆಕ್ಸ್ ಬ್ಯಾಕಿನಲ್ಲಿ ಠೇವಣಿ ಇಡುವ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ಸಂಸ್ಥೆಯ ಕಾರ್ಮಿಕ ಸಂಘ, ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ. ‘ಎಂಎಂಎಲ್‌ ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡುವುದು ಸುರಕ್ಷಿತವಲ್ಲ’ ಎಂದೂ ಮನವಿಯಲ್ಲಿ ಸಂಘ ತಿಳಿಸಿದೆ.
"2019-09-15T20:29:42"
https://www.prajavani.net/news/article/2017/10/15/526291.html
ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ! | shodhanews Home ಕವರ್ ಸ್ಟೋರಿ ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ! ಆರಂಭದಲ್ಲಿ ಜಗತ್ತನ್ನೆಲ್ಲ ಕೊರೋನಾ ಬಾಧಿಸುತ್ತಿದ್ದಾಗ ಭಾರತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಅದನ್ನೇ ತಟ್ಟೆ, ತಾಟು ಬಡಿದು ಸಂಭ್ರಮಿಸಿದ್ದೂ ಆಯ್ತು. ಒಂದು ಮಟ್ಟಿಗೆ ಲಾಕ್‌ಡೌನ್ ಅನ್ನೂ ಕೂಡಾ ಮಾಡಲಾಯ್ತು. ಭಾರತದಂಥಾ ದೇಶದಲ್ಲಿ ಹೀಗೆ ಎಲ್ಲವನ್ನೂ ಬಂದ್ ಮಾಡಿ ಜನರನ್ನು ಮನೆಯೊಳಗೆ ಕೂರಿಸೋದೆಂದರೆ ಅದೊಂದು ಕಠೋರ ಕಾರ್ಯ. ಸಾವು, ನೋವು, ಸಂಕಟಗಳಾಚೆಗೂ ಅದರಲ್ಲಿಯೂ ಒಂದು ಮಟ್ಟಕ್ಕೆ ಯಶ ಸಿಕ್ಕಿತ್ತು. ಆದರೆ ಇದೀಗ ಖುದ್ದು ಸರ್ಕಾರಗಳೇ ಕೊರೋನಾ ವೈರಸ್ಸಿಗೆ ರತ್ನಗಂಬಳಿ ಹಾಸಿ ಆಹ್ವಾನಿಸುವಂಥ ಮುಠ್ಠಾಳ ಕ್ರಮಗಳನ್ನು ಅನುಸರಿಸುತ್ತಿದೆ. ಇಂಥಾ ದರಿದ್ರದ ನೀತಿ ನಿಯಮಾವಳಿಗಳಿಂದ ದೇಶ ಯಾವ ಅಪಾಯದ ಅಂಚಿನತ್ತ ಹೊರಳುತ್ತಿದೆ ಅನ್ನೋದಕ್ಕೆ ಭಾರತದ ಪುಟ್ಟ ರಾಜ್ಯ ಗೋವಾಕ್ಕಿಂತಲೂ ಸೂಕ್ತ ಉದಾಹರಣ ಬೇರೊಂದಿಲ್ಲ. ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಭಾರತದ ಚಿಕ್ಕ ರಾಜ್ಯವಾಗಿ ಗುರುತಿಸಿಕೊಂಡಿರೋ ಗೋವಾ ಪ್ರವಾಸೋದ್ಯಮಕ್ಕೆ ಖ್ಯಾತಿ ಗಳಿಸಿಕೊಂಡಿದೆ. ವಿದೇಶಿಯರು ಬಂದು ಗುಡ್ಡೆ ಬೀಳುವ ಈ ಪ್ರದೇಶ ಪ್ರವಾಸಪ್ರಿಯರ ಪಾಲಿನ ಹಾಟ್‌ಸ್ಪಾಟ್ ಕೂಡಾ ಹೌದು. ಈ ರಾಜ್ಯದ ಅಸಲೀ ಬಂಡವಾಳವೇ ಪ್ರವಾಸೋದ್ಯಮ. ಹಾಗಿದ್ದ ಮೇಲೆ ಲಾಕ್‌ಡೌನ್ ಸಮಯದಲ್ಲಿ ಎಲ್ಲವೂ ಥಂಡಾ ಹೊಡೆದಾಗ ಹೆಚ್ಚು ಕಾಲ ಈ ರಾಜ್ಯ ಅದನ್ನು ತಡೆದುಕೊಳ್ಳಲು ಸಾಧ್ಯವಿರಲಿಲ್ಲ. ವಿಶೇಷವೆಂದರೆ, ಪ್ರವಾಸಿಗರಿಂದ ಪಿತಗುಡುತಿದ್ದರೂ ಈ ರಾಜ್ಯ ಗ್ರೀನ್ ಝೋನಿನಲ್ಲಿತ್ತು. ಇದನ್ನೇ ಮುಂದಿಟ್ಟುಕೊಂಡು ತರಾತುರಿಯಲ್ಲಿ ಗೋವಾದಲ್ಲಿ ಪ್ರವಾಸೋಧ್ಯಮಕ್ಕೆ ಚಾಲನೆ ಕೊಡಲಾಗಿತ್ತು. ಇದರ ಬಗ್ಗೆ ದೇಶಾದ್ಯಂತ ಟೀಕೆಗಳು ಕೇಳಿ ಬಂದಿದ್ದವು. ಇದು ಈಗ ಅಗತ್ಯವಿರಲಿಲ್ಲ ಎಂಬ ವಿಶ್ಲೇಷಣೆಗಳೂ ಹಬ್ಬಿಕೊಂಡಿದ್ದವು. ಈ ಹಂತದಲ್ಲಿ ಗೋವಾ ಪ್ರವಾಸೋದ್ಯಮ ಸಚಿವರು ಶ್ರೀಮಂತ ಪ್ರವಾಸಿಗರಿಗೆ ಮಾತ್ರ ಅವಕಾಶ ಕೊಡುವ ಪಡಪೋಶಿ ಹೇಳಿಕೆಯನ್ನೂ ರವಾನಿಸಿದ್ದರು. ತಮಾಶೆಯೆಂದರೆ, ಕೊರೋನಾ ವೈರಸ್ಸು ಭಾರತಕ್ಕೆ ಬಂದಿದ್ದೇ ಶ್ರೀಮಂತ ಕುಳಗಳಿಂದ. ಈ ನೆಲದ ಯಾವ ಬಡವರಿಗೂ ಗೋವಾ ಬೀಚಿಗೆ ಹೋಗಿ ಬರೀ ಕಾಚದಲ್ಲಿ ಬೋರಲು ಬಿದ್ದುಕೊಳ್ಳುವಂಥ ಶೋಕಿ ಅಮರಿಕೊಂಡಿಲ್ಲ. ಹೀಗೆ ಯಡವಟ್ಟು ಆಸಾಮಿ ಪ್ರವಾಸೋದ್ಯಮ ಸಚಿವ ಶ್ರೀಮಂತ ಪ್ರವಾಸಿಗರನ್ನು ಬೀಚಿಗೆ ಆಹ್ವಾನಿಸಿದನಲ್ಲಾ? ಅದರ ದೆಸೆಯಿಂದ ಗ್ರೀನ್ ಝೋನಿನಲ್ಲಿದ್ದ ಗೋವಾ ರೆಡ್ ಝೋನ್ ತಲುಪಿಕೊಂಡಿದೆ. ಅಲ್ಲಿನ ಕಡಲ ತಡಿಯ ತಾಪಮಾನಕ್ಕೆ ಪೈಪೋಟಿ ನೀಡುವಂತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿಕೊಳ್ಳುತ್ತಿದೆ. ಇದೀಗ ಸೇಫಾಗಿದ್ದ ಈ ರಾಜ್ಯ ತಾನೇ ತಾನಾಗಿ ಕೊರೋನಾವನ್ನು ತಬ್ಬಿಕೊಂಡಿದೆ. ಸದ್ಯಕ್ಕೆ ಅಲ್ಲಿ ಐವತ್ತೆರಡು ಕೇಸುಗಳಿದ್ದಾವೆ. ಪ್ರವಾಸೋದ್ಯಮಕ್ಕಾಗಿ ಎಲ್ಲವನ್ನೂ ಖುಲ್ಲಂಖುಲ್ಲಾ ಮಾಡಿರೋದರಿಂದ ಕೊರೋನ ಆ ರಾಜ್ಯವನ್ನು ಬೇಗನೆ ಆವರಿಸಿಕೊಳ್ಳುವ ಎಲ್ಲ ಅಪಾಯಗಳೂ ಇವೆ. ಕೇಂದ್ರ ಸರ್ಕಾರ ಕಣ್ಣೆದುರಿಗೇ ನಡೆಯುತ್ತಿರೋ ಈ ವಿದ್ಯಮಾನಗಳಿಂದಲಾದರೂ ಎಚ್ಚೆತ್ತುಕೊಳ್ಳಬಹುದೇ? Previous articleಭಾರತದಲ್ಲೀಗ ಸ್ಯಾನಿಟರಿ ಪ್ಯಾಡ್‌ಗೂ ಬರ! Next articleಹಿತ್ತಲಿಂದ ಯುದ್ಧ ಘೋಷಣೆ ಮಾಡೋ ಕುನ್ನಿಗಳಿಗೆ ಹಚಾ ಅನ್ನಿ!
"2020-08-08T20:31:46"
http://shodhanews.com/2020/05/24/goa-24-5-2020/
ತೆರದ ಮನಸಿನ ಪುಟಗಳು: ಒಲವು ಮತ್ತು ವಿಧಿ! ಬಿಳಿಯ ಬಟ್ಟೆ ಹೊದಿಸಿದ ಒಲವಿನ ಉಸಿರು ಮರಳಿ ಬರಲೆಂದು ಅದನಪ್ಪಿ ರೋಧಿಸಿ ಅಂಗಲಾಚುವವಳ ಕಂಡು ವಿಧಿಯ ಮುಖದಲಿ ನಸುನಗೆ! ಮನದ ಪುಟಗಳೆಡೆಯಿಂದ Shiela Nayak ಕಾಲ 1:17 PM ಗೊಂಚಲು - ಎರಡ್ನೂರಾ ಇಪ್ಪತ್ತೆಂಟು..... - *ಪಾಚಿಗಟ್ಟಿದೆದೆಗೋಡೆ.....* *ಎನ್ನ ಒಳಗೇ ಒಲವಿರಲು ನಿನ್ನ ಹಂಗೆನಗಿಲ್ಲ - ಹಂಗಿನಲಿ ಒಲವು ಬೊಗಸೆಯೊಳಗಿನ ಬೆಳಕು...* *ಅಂತೆಯೇ ನಿನ್ನ ಮಡಿಲಿಲ್ಲದೇ ಒಲವಿಗೆ ನೋಟದ ಹರಹಿಲ್ಲ, ಜನ್ಮ ವಿಸ್ತಾರ... ಒಗ್ಗಟ್ಟಿನಲ್ಲಿ ಬಲವಿದೆ - ಮಕ್ಕಳ ಕತೆ -
"2017-08-16T13:10:46"
http://teredamanasinaputagalu.blogspot.com/2013/06/blog-post_2.html
ಡೌನ್ ಲೋಡ್ ವಿವರಗಳು: Photosynth- NASA video Photosynth - NASA video - ಕನ್ನಡ ತ್ವರಿತ ವಿವರಣೆ ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.ಈ ಪುಟದಲ್ಲಿ ತ್ವರಿತ ವಿವರಗಳು ಮುನ್ನೋಟ ಸಿಸ್ಟಂ ಅಗತ್ಯಗಳು ಸೂಚನೆಗಳು ಫೈಲ್ ಗಳನ್ನು ಕೆಳಗೆ ಡೌನ್ ಲೋಡ್ ಮಾಡಿ ತ್ವರಿತ ವಿವರಗಳು ಆವೃತ್ತಿ:1.0 ಪ್ರಕಟಿತ ದಿನಾಂಕ:07-08-07 ಭಾಷೆ:ಕನ್ನಡ ಡೌನ್ ಲೋಡ್ ಗಾತ್ರ:8.4 ಎಂಬಿ - 127.4 ಎಂಬಿ**ಡೌನ್ ಲೋಡ್ ನ ಗಾತ್ರವು ಆರಿಸಿದ ಡೌನ್ ಲೋಡ್ ಕಾಂಪನೆಂಟ್ ಗಳನ್ನು ಅವಲಂಬಿಸಿದೆ. ಭಾಷೆ ಬದಲಾಯಿಸಿ:ಅಝೆರಿ (ಲ್ಯಾಟಿನ್)ಅಫ್ರಿಕಾನ್ಸಅರೇಬಿಕ್ಅರ್ಮೇನಿಯನ್ಅಲ್ಬಾನಿಯನ್ಇಂಗ್ಲಿಷ್ಇಂಡೋನೇಷ್ಯನ್ಇಟಾಲಿಯನ್ಇನುಕ್ಟಿಟಟ್ (ಲ್ಯಾಟಿನ್)ಇಸಿಕ್ಸೋಸಾಇಸಿಜುಲಾಉಕ್ರೇನಿಯನ್ಉರ್ದುಎಸ್ಟೋನಿಯನ್ಐರಿಶ್ಐಸ್ ಲ್ಯಾಂಡಿಕ್ಕಜಕ್ಕನ್ನಡಕಿಸ್ವಾಹಿಲಿಕೊಂಕಣಿಕೊರಿಯನ್ಕ್ಯಾಟಲನ್ಕ್ಯುಯೆಚುವಾ (ಪೆರು)ಕ್ರೊವೇಷಿಯನ್ಗುಜರಾತಿಗ್ಯಾಲಿಸಿಯನ್ಗ್ರೀಕ್ಚೈನೀಸ್ (ಸರಳೀಕೃತ)ಚೈನೀಸ್ (ಸಾಂಪ್ರದಾಯಿಕ)ಚೈನೀಸ್ (ಹಾಂಕಾಂಗ್ ಎಸ್ ಎ ಆರ್)ಜಪಾನೀಸ್ಜರ್ಮನ್ಜಾಪನೀಸ್ (ಎನ್ಇಸಿ)ಜಾರ್ಜಿಯನ್ಜೆಕ್ಟರ್ಕಿಷ್ಡಚ್ಡೇನಿಷ್ತತಾರ್ತಮಿಳುತೆಲುಗುಥಾಯ್ನಾರ್ವೆಯನ್ (ನೈನಾಸ್ಕ್)ನಾರ್ವೆಯನ್ (ಬೋಕ್ಮಾಲ್)ನೇಪಾಳಿಪಂಜಾಬಿಪರ್ಷಿಯನ್ಪಾಶ್ತೋಪೋರ್ತುಗೀಸ್ (ಪೋರ್ತುಗಾಲ್)ಪೋರ್ತುಗೀಸ್ (ಬ್ರಜಿಲ್)ಪೋಲಿಷ್ಫಿನ್ನಿಷ್ಫಿಲಿಪಿನೋಫ್ರೆಂಚ್ಬಂಗಾಳಿ (ಭಾರತ)ಬಲ್ಗೇರಿಯನ್ಬಾಸ್ಕ್ಬೋಸ್ನಿಯನ್ (ಲ್ಯಾಟಿನ್)ಬೋಸ್ನಿಯನ್ (ಸೈರಿಲಿಕ್)ಮರಾಠಿಮಲಯ್ (ಮಲೇಷಿಯ)ಮಲೆಯಾಳಂಮಾಲ್ಟೆಸ್ಸಿಮಾವೋರಿಮ್ಯಾಸೆಡೋನಿಯನ್-(ಹಳೆಯ ಯುಗೋಸ್ಲಾವ್ ರಿಪಬ್ಲಿಕ್ ನ ಮ್ಯಾಸಿಡೋನಿಯ)ರಷ್ಯನ್ರೊಮೇನಿಯನ್ರೋಮನ್ಷ್ಲಕ್ಸೆಂಬರ್ಗಿಷ್ಲಾಟ್ವಿಯನ್ಲಿಥ್ವೇನಿಯನ್ವಿಯೆಟ್ನಾಮೀಸ್ವೆಲ್ಷ್ಸರ್ಬಿಯನ್ (ಲ್ಯಾಟಿನ್)ಸರ್ಬಿಯನ್ (ಸೈರಿಲಿಕ್)ಸೆತ್ಸ್ವಾನಾ (ಬೋಟ್ಸ್ವಾನಾ)ಸೆಸೊತೊ ಸಾ ಲೆಬೋವಾಸ್ಪ್ಯಾನಿಶ್ಸ್ಲೊವೆನಿಯನ್ಸ್ಲೋವಾಕ್ಸ್ವೀಡಿಶ್ಹಂಗೇರಿಯನ್ಹಿಂದಿಹೀಬ್ರೂ ಮುನ್ನೋಟPhotosynth takes a large collection of photos of a place or object, analyzes them for similarities, and displays them in a reconstructed 3-dimensional space. ಪುಟದ ಮೇಲ್ಭಾಗ ಸಿಸ್ಟಂ ಅಗತ್ಯಗಳು ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್: Windows Vista; Windows XP Embedded Service Pack 2 Windows Media Player ಪುಟದ ಮೇಲ್ಭಾಗ ಸೂಚನೆಗಳುRight-click each video and click Save Target As... Choose a folder on your computer and click Ok. ಪುಟದ ಮೇಲ್ಭಾಗ ನಿಮ್ಮ ಪ್ರೊಫೈಲನ್ನು ನಿರ್ವಹಿಸಿ | ನಮ್ಮ ಸಂಪರ್ಕ©2013 Microsoft Corporation. ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ. ನಮ್ಮನ್ನು ಸಂಪರ್ಕಿಸಿ |ಶರತ್ತುಗಳು |ವ್ಯಾಪಾರ ಚಿಹ್ನೆಗಳು |ಗೌಪ್ಯ ಹೇಳಿಕೆ
"2013-06-20T02:35:42"
http://www.microsoft.com/downloads/details.aspx?FamilyID=ca0915ed-3fa7-4be5-9177-33b47e16ebe0&DisplayLang=kn
78ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್ | Manmohan Singh Birth Day | PM's 78th Birth Day | Sonia Gandhi | Karunanidhi | ಮನಮೋಹನ್ ಸಿಂಗ್ | ಹುಟ್ಟುಹಬ್ಬ | ಸೋನಿಯಾ ಗಾಂಧಿ - Kannada Oneindia 78ನೇ ವಸಂತಕ್ಕೆ ಕಾಲಿಟ್ಟ ಮನಮೋಹನ್ ಸಿಂಗ್ | Published: Monday, September 27, 2010, 14:50 [IST] ನವದೆಹಲಿ, ಸೆ. 27 : ಇಂದು 78ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರಧಾನಿ ಮನಮೋಹನ್ ಸಿಂಗ್‌ಗೆ ಹುಟ್ಟು ಹಬ್ಬದ ಸಂಭ್ರಮ. ಪ್ರಧಾನಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಹೂ ಗುಚ್ಛಗಳನ್ನು ಕಳುಹಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಪ್ರಧಾನಿ ಮನಮೋಹನ್ ಸಿಂಗ್‌ಗೆ ದೂರವಾಣಿ ಕರೆ ಮಾಡಿರುವ ಸೋನಿಯಾ ಗಾಂಧಿ, ಅವರ ಪುತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಶುಭಾಷಯ ಕೋರಿದ್ದಾರೆ. ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಪ್ರಧಾನಿ ಮನಮೋಹನ್ ಸಿಂಗ್‌ಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಕಳೆದ ವರ್ಷ ಪ್ರಧಾನಿ ಮನಮೋಹನ್ ಸಿಂಗ್ ತನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದರು. ಇದೀಗ ಪಾಕಿಸ್ತಾನದಲ್ಲಿ ರುವ ಪಶ್ಚಿಮ ಪಂಜಾಬ್‌ ನಲ್ಲಿ 1932ರ ಸೆಪ್ಟಂಬರ್ 26ರಂದು ಮನಮೋಹನ್ ಸಿಂಗ್ ಜನಿಸಿದ್ದಾರೆ. ಮನಮೋಹನ್ ಸಿಂಗ್ ಹುಟ್ಟುಹಬ್ಬ ಸೋನಿಯಾ ಗಾಂಧಿ ಕರುಣಾನಿಧಿ ಹಮಿದ್ ಅನ್ಸಾರಿ sonia gandhi hamid ansari karunanidhi Story first published: Monday, September 27, 2010, 14:50 [IST]
"2019-05-24T18:30:14"
https://kannada.oneindia.com/news/2010/09/27/manmohan-singh-celebrates-his-78th-birthday.html
ಕ್ಷಿಪಣಿ ರಕ್ಷಣಾ ವ್ಯವಸ್ಥೆ: Latest ಕ್ಷಿಪಣಿ ರಕ್ಷಣಾ ವ್ಯವಸ್ಥೆ News & Updates, Photos & Images, Videos | Vijaya Karnataka November,18,2018, 07:47:33 ಕ್ಷಿಪಣಿ ರಕ್ಷಣಾ ವ್ಯವಸ್ಥೆ ​ಇಸ್ರೇಲ್‌ಗೆ ಅಮೆರಿಕದ ಭರಪೂರ ಸೇನಾ ನೆರವು ಮಧ್ಯಪ್ರಾಚ್ಯದ ಪರಮಾಪ್ತ ದೇಶ ಇಸ್ರೇಲ್‌ಗೆ ಅಮೆರಿಕ ದಾಖಲೆ ಪ್ರಮಾಣದ ಸೇನಾ ನೆರವು ನೀಡಿದೆ. ಇದಲ್ಲದೇ ಮುಂದಿನ ದಶಕದಲ್ಲಿ ಇಸ್ರೇಲ್‌ಗೆ ಸುಮಾರು 25.43 ಲಕ್ಷ ಕೋಟಿ ರೂ.ಗಳಷ್ಟು ಸೇನಾ ನೆರವು ನೀಡುವ ಒಪ್ಪಂದಕ್ಕೆ ಬರಲಾಗಿದೆ. ಸಿರಿಯಾ ವಿರುದ್ಧ ಏಕಪಕ್ಷೀಯ ದಾಳಿ ನಡೆಸಿದರೆ ಜೋಕೆ Sep 05, 2013, 04.42 AM ಸಿರಿಯಾ ವಿರುದ್ಧ ಏಕಪಕ್ಷೀಯವಾಗಿ ದಾಳಿ ನಡೆಸದಂತೆ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಆಕಾಶ್ ಕ್ಷಿಪಣಿ ಯಶಸ್ವಿ ಪರೀಕ್ಷೆ May 24, 2012, 09.52 PM ತನ್ನ ವಾಯುರಕ್ಷಣಾ ವ್ಯವಸ್ಥೆಯ ಕಾರ‌್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನೆಲದಿಂದ ಆಕಾಶಕ್ಕೆ ಪ್ರಯೋಗಿಸುವ ಆಕಾಶ್ ಕ್ಷಿಪಣಿಯನ್ನು ಭಾರತ ಮತ್ತೊಮ್ಮೆ ಪರೀಕ್ಷೆಗೊಳಪಡಿಸಿದೆ. ಲಂಡನ್ ಒಲಿಂಪಿಕ್ಸ್‌ಗೆ ಕ್ಷಿಪಣಿ ಭದ್ರತೆ Apr 29, 2012, 08.21 PM ಜುಲೈನಲ್ಲಿ ನಡೆಯಲಿರುವ ಲಂಡನ್ ಒಲಿಂಪಿಕ್ ಕ್ರೀಡಾಕೂಟ ಸಂದರ್ಭದಲ್ಲಿ ಒಲಿಂಪಿಕ್ ಪಾರ್ಕ್ ಸುತ್ತ ಬಹು ಹಂತಗಳ ಭದ್ರತೆ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ.
"2018-11-18T02:17:34"
https://vijaykarnataka.indiatimes.com/topics/%E0%B2%95%E0%B3%8D%E0%B2%B7%E0%B2%BF%E0%B2%AA%E0%B2%A3%E0%B2%BF-%E0%B2%B0%E0%B2%95%E0%B3%8D%E0%B2%B7%E0%B2%A3%E0%B2%BE-%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86
ಅಳಿಯನೊಂದಿಗೆ ಅಕ್ರಮ ಸಂಬಂಧ- ಮಹಿಳೆಯ ಕೂದಲು ಕತ್ತರಿಸುವಂತೆ ತೀರ್ಪು ನೀಡಿದ ಪಂಚಾಯಿತಿ - Public TV News Sunday, 25.08.2019, 7:34 PM Public TV No Comments ರಾಂಚಿ: ಮಹಿಳೆ ತನ್ನ ಸೋದರಳಿಯನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಆಕೆಯನ್ನು ಮನೆಯಿಂದ ಹೊರಗೆಳೆದು, ಊರಿನ ಪಂಚಾಯಿತಿಗೆ ಕರೆ ತಂದು ತಲೆ ಕೂದಲನ್ನು ಕತ್ತರಿಸಿರುವ ಘಟನೆ ಜಾರ್ಖಂಡ್‍ನ ಕೋಡೆರ್ಮಾದಲ್ಲಿ ನಡೆದಿದೆ. ಪತಿ ಇಲ್ಲದಿದ್ದಾಗ ತನ್ನ ಸ್ವಂತ ಸೋದರಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಡೆಂಗೋಡಿಹ್ ಗ್ರಾಮದ ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಗ್ರಾಮದಲ್ಲಿ ಪಂಚಾಯಿತಿ ನಡೆಸಲಾಗಿದ್ದು, ಪಂಚಾಯತ್ ನಿರ್ಧಾರದ ಮೇರೆಗೆ ಮಹಿಳೆಯ ತಲೆಯ ಕೂದಲನ್ನು ಕತ್ತರಿಸಲಾಗಿದೆ. ಈ ಕುರಿತು ಮಹಿಳೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಪತಿ ಇಲ್ಲದಿದ್ದಾಗ 22 ವರ್ಷದ ಸೋದರಳಿಯ ಸಂದೀಪ್ ಸಾ ನನ್ನನ್ನು ಹೆದರಿಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಅಲ್ಲದೆ, ಈ ಸಂಬಂಧವನ್ನು ಮುಂದುವರಿಸುವಂತೆ ಹೆದರಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ವಿಷಯ ಗ್ರಾಮಸ್ಥರಿಗೆ ತಿಳಿದ ನಂತರ ಮಹಿಳೆಯ ಮೇಲೆಯೇ ಆಪಾದನೆ ಹೊರಿಸಿದ್ದು, ಅವಳೇ ನನ್ನನ್ನು ಸಂಬಂಧಕ್ಕೆ ಆಕರ್ಷಿಸಿದ್ದಾಳೆ ಎಂದು ಆರೋಪಿಸಿದ್ದಾನೆ. ಪ್ರಕರಣದ ಕುರಿತು ತಿಳಿಯುತ್ತಿದ್ದಂತೆ ಮಹಿಳೆಯನ್ನು ಹೊರಗೆಳೆದು, ಪಂಚಾಯತ್‍ಗೆ ಕರೆತರಲಾಗಿದ್ದು, ಪಂಚಾಯತ್‍ನಲ್ಲಿ ಮಹಿಳೆಯ ತಲೆಯ ಕೂದಲನ್ನು ಕತ್ತರಿಸುವಂತೆ ಆದೇಶ ನೀಡಲಾಗಿದೆ. ಒಟ್ಟು 11 ಆರೋಪಿಗಳನ್ನು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ. Tags: head hair, illegal relationship, jharkhand, police, Public TV, woman, ಅಕ್ರಮ ಸಂಬಂಧ, ಜಾರ್ಖಂಡ್, ತಲೆ ಕೂದಲು, ಪಬ್ಲಿಕ್ ಟಿವಿ, ಪೊಲೀಸರು, ಮಹಿಳೆ
"2019-12-12T05:19:56"
https://publictv.in/illegal-relationship-woman-hair-cut-police-panchayat-jharkhand/amp
ಹಾಫೀಜ್ ಸಯೀದ್ ಮಾಹಿತಿ ಪಿಟಿಐಗೆ ಸೋರಿಕೆ: ತನಿಖೆಗೆ ಆಗ್ರಹಿಸಿ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್ | Vartha Bharati- ವಾರ್ತಾ ಭಾರತಿ ಹಾಫೀಜ್ ಸಯೀದ್ ಮಾಹಿತಿ ಪಿಟಿಐಗೆ ಸೋರಿಕೆ: ತನಿಖೆಗೆ ಆಗ್ರಹಿಸಿ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್ ವಾರ್ತಾ ಭಾರತಿ Mar 17, 2019, 11:07 PM IST ಇಸ್ಲಾಮಾಬಾದ್, ಮಾ.17: ತನ್ನ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಕೋರಿ ಜಮಾತುದ್ದವಾದ ವರಿಷ್ಠ ಹಾಫೀಝ್ ಸಯೀದ್‌ನ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ಮಾಹಿತಿ ಭಾರತೀಯ ಸುದ್ದಿಸಂಸ್ಥೆಗೆ ಪಿಟಿಐಗೆ ಬಹಿರಂಗಪಡಿಸಿರುವುದಕ್ಕೆ ಪಾಕಿಸ್ತಾನವು ಸಿಡಿಮಿಡಿಗೊಂಡಿದೆ. ಪಿಟಿಐಗೆ ಈ ಮಾಹಿತಿ ಹೇಗೆ ಲಭ್ಯವಾಯಿತೆಂಬ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ, ಅದು ವಿಶ್ವಸಂಸ್ಥೆಗೆ ಪತ್ರ ಬರೆದಿದೆ. ವಿಶ್ವಸಂಸ್ಥೆಯಲ್ಲಿ ವಿಷಯವನ್ನು ಸುದ್ದಿಸಂಸ್ಥೆಯೊಂದು ಪ್ರಕಟಿಸಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ದೇಶವೊಂದು ಪತ್ರ ಬರೆದಿರುವ ಅಪರೂಪದ ಪ್ರಕರಣ ಇದೆನ್ನಲಾಗಿದೆ. ‘‘ವಿಶ್ವಸಂಸ್ಥೆಯಲ್ಲಿನ ಪಾಕ್ ರಾಯಭಾರಿ ಮಲೀಹಾ ಲೋಧಿ ಅವರು ಕಳೆದ ವಾರ ವಿಸ್ವಸಂಸ್ಥೆಗೆ ಪತ್ರವೊಂದನ್ನು ಬರೆದು, ತನ್ನ ಹೆಸರನ್ನು ಜಾಗತಿಕ ಉಗ್ರರ ಪಟ್ಟಿಯಿಂದ ಕೈಬಿಡಬೇಕೆಂಬ ಹಾಫೀಝ್ ಸಯೀದ್ ಈ ತಿಂಗಳಾರಂಭದಲ್ಲಿ ಸಲ್ಲಿಸಿದ್ದ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ಕುರಿತಾದ ಮಾಹಿತಿಯನ್ನು ಭದ್ರತಾ ಮಂಡಳಿಯ 15 ಮಂದಿ ಸದಸ್ಯರ ಸಮಿತಿಯು ಹೇಗೆ ಭಾರತದ ಸುದ್ದಿಸಂಸ್ಥೆ ಪಿಟಿಐಗೆ ಒದಗಿಸಿತೆಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಬೇಕೆಂದು ಕೋರಿದ್ದಾರೆ’’ ಎಂದು ಪಾಕ್ ಸರಕಾರದ ಮೂಲವೊಂದು ತಿಳಿಸಿದೆ. ಜಾಗತಿಕ ಉಗ್ರರ ಪಟ್ಟಿಯಿಂದ ಕೈಬಿಡಲು ಕೋರಿ ಹಾಫೀಝ್ ಸಯೀದ್ ಸಲ್ಲಿಸಿದ್ದ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ವರದಿಯನ್ನು ಪಿಟಿಐ ಮಾರ್ಚ್ 7ರಂದು ಪ್ರಕಟಿಸಿತ್ತು. ಆದಾಗ್ಯೂ ಮಲಿಹಾ ಅವರು ತನ್ನ ಪತ್ರದಲ್ಲಿ ಪಿಟಿಐಯನ್ನು ಭಾರತದ ಅಧಿಕೃತ ಸುದ್ದಿಸಂಸ್ಥೆ ಎಂಬುದಾಗಿ ಬಣ್ಣಿಸಿದ್ದಾರೆ. ಮಾಜಿ ಪತ್ರಕರ್ತೆಯೂ ಆಗಿರುವ ಲೋಧಿ ಅವರು ತನ್ನ ಪತ್ರದ ಜೊತೆ ಪಿಟಿಐ ವರದಿಯನ್ನು ಒಳಗೊಂಡ ಸುದ್ದಿ ತುಣುಕುಗಳನ್ನು ಕೂಡಾ ಲಗತ್ತಿಸಿದ್ದಾರೆ. ನ್ಯೂಝಿಲ್ಯಾಂಡ್ ಮಸೀದಿಯಲ್ಲಿ ಭಯೋತ್ಪಾದಕ ದಾಳಿ: ಮತ್ತೋರ್ವ ಭಾರತೀಯ ಮೃತ್ಯು ವಾಯು ಮಾಲಿನ್ಯ : ಕ್ರಿಯಾ ಯೋಜನೆ ಸಲ್ಲಿಸಲು 6 ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶನ
"2019-08-22T12:13:18"
http://www.varthabharati.in/article/national/182665
01706. ಪ್ರಿಯವೆ ನೀ ನನಗೆ…! – ಮನದಿಂಗಿತಗಳ ಸ್ವಗತ 01706. ಪ್ರಿಯವೆ ನೀ ನನಗೆ…! ತುಂಬಿಕೊಳಲೆಂತೆ ನಿನ್ನ ಕಣ್ತುಂಬಾ ? ನೋಟವಾ ಮರೆಸಿ ಎಡವಿಸಿ ಬೀಳಿಸೆ ನನ್ನ ಬಿದ್ದಾಗ ನೋಯುವೆ ನೀನೆಂಬ ಭೀತಿ ನನಗೆ ! || ತುಟಿಯಲೆಂತಿರಿಸಲಿ ಸದಾ ನಿನ್ನ ಹೆಸರ ? ಮಾತಿನ ಭರದೆ ಜಾರಿ ಸಿಕ್ಕರೆ ದಂತದಡಿ ಹೆಸರು ಚೂರಾಗಿಬಿಡುವ ಆತಂಕವೆ ನನಗೆ ! || ಮನದ ತುಂಬ ನಾ ತುಂಬಿಕೊಳಲೆಂತೆ ನಿನ್ನ ? ನೀ ತುಂಬಿ ತುಳುಕಿ ಹೊರದೂಡೆ ನನ್ನ ಮನಸಾ ನಿನ್ನೊಬ್ಬಂಟಿ ಮನಸ ಕಾಯಲಾಗದ ದುಃಖ ನನಗೆ || ಮೀಸಲಿಡಲೆಂತೆ ನನ್ನೆಲ್ಲ ಪ್ರೀತಿ ನಿನಗೊಬ್ಬಳಿಗೆ? ನಿನ್ನ ಹೆತ್ತವರು ಸುತ್ತವರು ಭವಿತ ಸಂತತಿ ತಕರಾರು ಸ್ವಾರ್ಥಿ ನೀನೆಂದು ದೂರುವರೆಂಬ ಚಿಂತೆಯೆ ನನಗೆ !|| ಅದಕೆ ನೀ ನೀನಾಗಿರು ಸಾಕು ಇದ್ದರು ಬರಿ ಜತೆಗೆ ಆವರಣವಿರಲಿ ಸಡಿಲ ತಂಗಾಳಿ ಆಹ್ಲಾದದ ಹಾಗೆ ಬೇಕೆಂದಾಗ ಸುಳಿದಾಡೆ ಸಾಕು, ಪ್ರಿಯವೆ ನೀನೆನಗೆ! || ೨೨.೦೪.೨೦೧೮ Posted on ಏಪ್ರಿಲ್ 30, 2018 Author ನಾಗೇಶ ಮೈಸೂರುCategories ನಾಗೇಶ-ಮೈಸೂರು-ಬ್ಲಾಗ್, Nagesha Blog, nagesha-mysore-blog, Poem_ಕವನTags ನನಗೆ, ನಾಗೇಶ, ನಾಗೇಶ ಮೈಸೂರು, ನಾಗೇಶಮೈಸೂರು, ನೀ, ಪ್ರಿಯವೆ, ಮೈಸೂರು, mysore, Nagesha, Nagesha Mysore, nageshamysore ಹಿಂದೆ Previous post: 01705. ಚಂದಿರನುಯ್ಯಾಲೆಯಲಿ.. ಮುಂದೆ Next post: 01707. ದಿಗ್ದಿಗಂತ ನೀನನಂತ
"2018-09-20T16:34:18"
https://nageshamysore.wordpress.com/2018/04/30/01706-%E0%B2%AA%E0%B3%8D%E0%B2%B0%E0%B2%BF%E0%B2%AF%E0%B2%B5%E0%B3%86-%E0%B2%A8%E0%B3%80-%E0%B2%A8%E0%B2%A8%E0%B2%97%E0%B3%86/
ಅಪರಿಚಿತ ಮಹಿಳೆಯ ಶವ ಪತ್ತೆ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Feb 21, 2020, 11:05 PM IST ಮಂಡ್ಯ, ಫೆ.21: ತಾಲೂಕಿನ ಹೆಮ್ಮಿಗೆ ಗ್ರಾಮದ ಹೊರವಲಯದ ಆಲೆಮನೆ ಬಳಿ ಅಪರಿಚಿತ ಮಹಿಳೆಯ ತುಂಡಾದ ಕೈ, ಕಾಲು, ರುಂಡ, ಮುಂಡ ಪತ್ತೆಯಾಗಿವೆ. ನಾಯಿಯೊಂದು ತುಂಡಾದ ಕೈಯನ್ನು ತಿನ್ನುತ್ತಿದ್ದುದ್ದನ್ನು ಮಕ್ಕಳು ನೋಡಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದಾಗ ಮಹಿಳೆಯ ಈ ಶವ ಪತ್ತೆಯಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಂಡ್ಯದಲ್ಲಿ ಕೊರೋನ ದೃಢಪಟ್ಟಿಲ್ಲ, ಜನತಾ ಕರ್ಫ್ಯೂಗೆ ಸಹಕರಿಸಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ್ ವಿದೇಶದಿಂದ ಬಂದ ಇಬ್ಬರಲ್ಲೂ ಕೊರೋನ ವೈರಸ್ ಇಲ್ಲ: ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಸ್ಪಷ್ಟನೆ ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಪತ್ತೆಯಾಗಿಲ್ಲ: ಡಿಸಿ ಡಾ.ವೆಂಕಟೇಶ್ ಮಂಡ್ಯ: ರೈತರ ಒಡವೆ ಹರಾಜು ವಿರೋಧಿಸಿ ರೈತಸಂಘ ಪ್ರತಿಭಟನೆ
"2020-03-29T06:56:04"
http://www.varthabharati.in/article/karnataka/233164
ಪದ್ಯಸಪ್ತಾಹ ೧೭೮: ಚಿತ್ರಕ್ಕೆ ಪದ್ಯ – ಪದ್ಯಪಾನ – पद्यपानम् ಪದ್ಯಸಪ್ತಾಹ ೧೭೮: ಚಿತ್ರಕ್ಕೆ ಪದ್ಯ ಕೃಪೆ ಅಂತರ್ಜಾಲ Posted by ಸೋಮ at 1:50 pm 112 Responses to “ಪದ್ಯಸಪ್ತಾಹ ೧೭೮: ಚಿತ್ರಕ್ಕೆ ಪದ್ಯ” ಖರನಕ್ರೋತ್ಕರಮೀ ಸರಸ್ಸಲಿಲಮಾ೦ತರ್ಯ೦ ದುರಾತ್ಮರ್ಕಳಾ- ವರಿಸಿರ್ಪ೦ತೆ ಜಗ೦ಗಳೊಳ್ ಮೆರೆಯುತು೦ ಸ೦ಸಾರಭೀತಿಪ್ರಮೋ- ದರಲಾ, ರಾವಣನ೦ದದಿ೦ ದಶಮುಖ೦ಗಳ್ ಮೇಣ್ ಶತ೦, ಭ್ರಾ೦ತಿಯಿ೦- ದೆರಕ೦ಗೈವರೊ ರಾಕ್ಷಸಪ್ರವರಮ೦, ನಾರಾಯಣ೦ ಕಾವುದಯ್ ಮೊಸಳೆಗಳ ಈ ಮಾಯಾಜಾಲದ ಹಬ್ಬುಗೆ, ಸ೦ಸಾರಕ್ಕೆ ಭೀತಿಯನ್ನು ಹುಟ್ಟಿಸಿ ತುಷ್ಟರಾಗುವ ದುರಾತ್ಮರ ಆ೦ತರ್ಯದ೦ತೆ. ರಾವಣನ ಹಾಗೆ ಇವರಿಗೂ – ಇಲ್ಲಿರುವ೦ತೆ – ಹತ್ತೊ ನೂರೊ ತಲೆಗಳು. ಭ್ರಾ೦ತಿಯ ಎರಕದಲ್ಲಿಯೇ ರಾಕ್ಷಸಕುಲವನ್ನು ಹುಟ್ಟಿಸುತ್ತಾರೆ. ನಕ್ರಹರನಾದ ನಾರಾಯಾಣನೇ ಕಾಯಬೇಕು. ಮೊಸಳೆಯ ಹೊರಮೈಯಲ್ಲಿ “ರಾವಣನ ಹಾಗೆ ಇವರಿಗೂ – ಇಲ್ಲಿರಿವ೦ತೆ – ಹತ್ತೊ ನೂರೊ ತಲೆಗಳು” ಎಂಬ ಕಲ್ಪನೆ ಚೆನ್ನಾಗಿದೆ ನೀಲಕಂಠ ಧನ್ಯವಾದಗಳು. ಒಳ್ಳೆ ಚಿತ್ರ ಹಾಕಿದ್ದಕ್ಕೆ ಕೂಡ… ಒಳ್ಳೆಯ ಶೈಲಿ. ಅಭಿನಂದನೆಗಳು. ಪದ್ಯವು ಧ್ವನಿಯುತವೂ ಆಗಿದೆ. ಸೊಲ್ಗಳೇ ಬರದಿರ್ಪ ಮುಂಬಾಯ ಸಂವೃದ್ಧ- ವಲ್ಗುವಿನ ಪೊರಮಡುವ ದೌಷ್ಟ್ಯಮೆನಿಪ ಪಲ್ಗಳಿಂದಾಹಾರಸೇವನೆಯ ಜೀವಿತಕೆ ಕೀಳ್ಗೆಯ್ದ ರಸನೆ! ಧಿಕ್ ನಿನ್ನಿರುವಿಗಂ ಮಾತನ್ನೇ ಆಡುವುಕ್ಕಾಗದ ಅಷ್ಟು ದೊಡ್ಡದಾಗಿ ಬೆಳೆದ ಮುಂಬಾಯ ಸೌಂದರ್ಯಕ್ಕೆ (ವ್ಯಂಗ್ಯ), ಹೊರಗೆ ನಿಲ್ಲುವ ಕ್ರೌರ್ಯಸೂಚಕ ಹಲ್ಲುಗಳು, ಒಟ್ಟು ಆಹಾರ ಸೇವನೆಗೆ ಎಂದೇ ಇರುವ ಜೀವಿತದಲ್ಲೂ ನಲುಗಿರುವ ನಾಲಗೆ (ಮೊಸಳೆಗಳಿಗೆ ನಾಲಗೆ ಬಹಳ ಸಂಕುಚಿತವಾಗಿರುತ್ತದೆ, ಹಾಗಾಗಿ ರಸಾಸ್ವಾದವು ಎಷ್ಟರ ಮಟ್ಟಿಗೋ?) ನಿನ್ನ ಇರುವಿಕೆಗೆ ಧಿಕ್ಕಾರ ಆಹಾ, ಬೈಯುವ ರೀತಿ ಚೆನ್ನಾಗಿದೆ 🙂 ಹಾ! ‘ಹಾ’ಕಾರ ಆಹಾರದಿ೦ದ ನುಣುಚಿಕೊಂಡು ‘ಆ ಹರ ‘ಸೇವನೆಯೆ೦ದಾಗಿದೆಯಲ್ಲಾ … ನೀಲಕಂಠರ ದುರ್ಬೀನಿಗೂ ಬಿದ್ದಿಲ್ಲವೇ? ಹಾ! ಹೌದು ಟೈಪೋ ಸರಿಪಡಿಸಿದ್ದೇನೆ ನನ್ನ ದುರ್ಬೀನಿಗೆ ಬಿದ್ದಿತ್ತು. ಅದೊ೦ದು ಟೈಪೋ ಮಾತ್ರ, ಅ೦ಥದ್ದನ್ನು ಸೋಮರ೦ಥವರಿಗೆ ಹೇಳುವ ಔಚಿತ್ಯ ಏನೂ ಕಾಣಲಿಲ್ಲ… 🙂 ಸೋಮರ೦ಥವರು ತಪ್ಪು ಮಾಡಿದರೆ ಪದ್ಯಪಾನಕ್ಕೆ ಕಲಿಯಲೆಂದು ಬರುವವರು ಆ ತಪ್ಪನ್ನೇ ಸರಿಯೆಂದು ಭಾವಿಸುವ ಸಂಭವನೀಯತೆಯೇ ಹೆಚ್ಚು . ಅಲ್ಲಿ ಮೊಸಳೆಯನ್ನು ಧಿಕ್ಕರಿಸುತ್ತಲೇ ,ಹೊಗಳುತ್ತಾ (ಹರನ ಸೇವೆ ಮಾಡುವುದೆಂಬ ಅರ್ಥ ಬರುವಂತೆ ) ರಸಾಸ್ವಾದನೆಯನ್ನು ಹೆಚ್ಚಿಸಿದ್ದಾರಸ್ಟೇ ? ಅದಕ್ಕೆ ಪರೋಕ್ಷವಾದ ಮೆಚ್ಚುಗೆಯೂ ಹೌದು ತಿದ್ದಿಪಡಿಯನ್ನು ಮನಃಪೂರ್ವಕವಾಗಿ ಸ್ವಾಗತಿಸುವ, ಒಬ್ಬರಿಗೊಬ್ಬರ ಕಲಿಕೆಗೆ, ವಿನಿಮಯಕ್ಕೆ ನೆರವು ನೀಡುವ ತಾಣವಲ್ಲವೇ ಪದ್ಯಪಾನ. ಭಾಲ ಅವರೇ, ನಿಮ್ಮ ಪದ್ಯಗಳನ್ನೂ ಹಂಚಿಕೊಳ್ಳಿರಿ ಎಂದು ಕೇಳಿಕೊಳ್ಳುತ್ತೇನೆ ಆಹಾ! ಸೋಮ! ಒಳ್ಳೆಯ ಅನ್ಯೋಕ್ತಿಯೇ ಹೊಮ್ಮಿದೆ!! ಅಭಿನಂದನೆಗಳು. ಚಿರಕಾಲಮಾಹಾರಕೆನೆ ಕಾಯ್ವ ಸಂಚಿನೊಳ್ ಚರಮಲ್ತಿದೆನೆ ಕಾಂಬುದಲ್ತೆ ಮಕರಂ ಸ್ಥಿರಚಿಚ್ರಿತ್ರಮೇಂ? ಚಲನಚಿತ್ರಮೇನೆನಿಪವೋಲ್? ಪರಿಯಾವುದೆನೆ ಪಟಮನೀಕ್ಷಿಸಿಪುದೇಂ? Crocodile video on screen may confuse viewer whether this is video or just a photo ಹೃಷ್ಟಪುಷ್ಟನ ಸೌಷ್ಠವಂಗಳಂ ಬಣ್ಣಿಸಲ್ ‘ದಷ್ಟಪುಷ್ಟಂ’ ಪೇಳ್ವರಿಂಗೆನುತಿದೋ ದುಷ್ಟದಂಷ್ಟ್ರದಜಂತುವಂ ತೋರುತುಂ ಕೇಳ್ಗು- ಮಿಷ್ಟರಿಂ ದಷ್ಟನೇಂ? ಮೇಣಧಿಕಮೋ? 😉 ಅರ್ಥ ತಿಳಿಸಿ. ಸೌಷ್ಠವ ಆಗಬೇಕಲ್ಲ.. ‘ದಷ್ಟಪುಷ್ಟ’ವೆಂದು ಪ್ರಸಿದ್ಧಿ ಪಡೆದಿರುವ ವರ್ಣನೆಯನ್ನು ಗೇಲಿಮಾಡುವ ಪದ್ಯವಿದು ಹೃಷ್ಟಪುಷ್ಟವೆಂದು ಬಣ್ಣಿಸುವುದು ಒಳಿತೆಂದು ಶತಾವಧಾನಿಗಳೇ ಒಮ್ಮೆ ಹೇಳಿದ್ದರು. ಈ ಪದ್ಯದ ಆಶಯ: ಹೃಷ್ಟಪುಷ್ಟನ ಸೌಷ್ಠವವನ್ನು ವರ್ಣಿಸಲು ‘ಕಚ್ಚಲ್ಪಟ್ಟ ಸಂವೃದ್ಧಿ’ (‘ದಷ್ಟಪುಷ್ಟಂ’) ಎಂದು ಹೇಳುವ ಜನರಿಗೆ ಈ ದುಷ್ಟದಂಷ್ಟ್ರದಜಂತುವನ್ನು ತೋರಿಸಿ ಹೀಗೆ ಕೇಳಬೇಕು ‘ಇಷ್ಟರಿಂದ ಕಚ್ಚಲ್ಪಟ್ಟನೋ ಅಥವಾ ಇನ್ನು ಅಧಿಕವಾದುದರಿಂದಲೋ?’ ದಷ್ಟಪುಷ್ಟ ಎಂದರೆ ಕಚ್ಚಲ್ಪಟ್ಟವನಿಂದ ಪುಷ್ಟನಾದವನು ಅಥವಾ ಕಚ್ಚಲ್ಪಟ್ಟು ಪುಷ್ಟನಾದವನು ಎಂದು ಅರ್ಥ(ಅಪಾರ್ಥ) ಬರುತ್ತದೆ!! ಅದು ಹೃಷ್ಟ(ಸಂತೋಷಗೊಂಡವನೂ)ಪುಷ್ಟನೂ ಆದವನೆಂದು ತಿದ್ದಲ್ಪಡಬೇಕು. ಗಣೇಶ್ ಸರ್, ನೀವೇ ಇಂತಹ ಭಾಷಾಸೂಕ್ಷ್ಮಗಳನ್ನು ತಿಳಿಸಲು ಶಕ್ತರು, ತಿಳಿದ ಮೇಲೆ ನಾನು ಸರಿಯಾದ ಬಳಕೆಯನ್ನೇ ಅಳವಡಿಸಿಕೊಂಡಿದ್ದೇನೆ ಧನ್ಯವಾದಗಳು ಸರ್ ತನ್ನ ಚೆಲ್ವ ಮೊಗಮೀಕ್ಷಿಸಲೆಂದೇ ಮುನ್ನಮೇರುತುರೆ ಮಾರುತಬಿಂಬಂ ಚನ್ನಮೆಂದು ಮಕರಂ ಸಲೆ ಕಾಯ್ಗುಂ ಭಿನ್ನಮಪ್ಪ ಪಟದೊಳ್ ನಲವಿಂದಂ ಮೊಗಮೀಕ್ಷಿಸಲ್ – ಮೊಗಮಂ ಈಕ್ಷಿಸಲ್ ಭಿನ್ನ – loosened, expanded ಮಾರುತಬಿಂಬಂ – ನೀರಿನಿಂದ ನೋಡಿದಾಗ ಪ್ರತಿಫಲನ ಗಾಳಿಯಲ್ಲಿನ ಬಿಂಬ (ಗಾಳಿಯಿಂದ ನೋಡಿದಾಗ ನೀರಿನ ಪ್ರತಿಫಲನವೆಂಬಂತೆ ನೀರಿನಿಂದ ನೋಡಿದಾಗ ಗಾಳಿಯ ಪ್ರತಿಫಲನ) Crocodile is waiting for the stability of top layer of water to view its own beautiful image. ಒಳ್ಳೆಯ ಕಲ್ಪನೆ! ಕಲೆತೀ ಸಾಗರನಪ್ಪಿ ಕಾಡುವರಿ ಷಡ್ವರ್ಗಂಗಳಾ ಪಂಕ್ತಿಯೋ! ಜಲರತ್ನಂಗಳ ರಕ್ಷೆಗೆಂದೊದವಿದಾ ದೈತ್ಯಾದಿ ಸಂಕೀರ್ಣಮೋ! ಒಲವಂ ಸೂಸದೆ ದಾರ್ಢ್ಯದಿಂದೆ ಭುವಿಯಂ ಪೊಂದಲ್ಕೆ ಹುನ್ನಾರಮೋ! ಕುಲನಾಶಂಗೊಳಿಸಲ್ಕೆ ವಾರಿನಿಧಿಯೊಳ್ ಪುಟ್ಟಿರ್ಪ ಸಂತಾನಮೋ! ಚೆನ್ನಾಗಿದೆ ಮೇಡಮ್! ಭವ್ಯಕಡಲು ಅರಿಯಾಯಿತು. 🙂 ನೀರನಿಧಿಯೊಳ್, ವಾರಿನಿಧಿಯೊಳ್…. ದಾಷ್ಟ್ರದಿ೦ದೆ? ದ೦ಷ್ಟ್ರದಿ೦ದೆ? ಧನ್ಯವಾದ,ಸವರಣೆ ಮಾಡಿದ್ದೇನೆ . ಆಹಾ! ತುಂಬ ಒಳ್ಳೆಯ ಪದ್ಯ!! ಉತ್ಪ್ರೇಕ್ಷೆ ಹಾಗೂ ಸಸಂದೇಹಗಳ ಛಾಯೆ ಇಲ್ಲಿದೆ; ಅದೊಂದು ಬಗೆಯಿಂದ ಕಂಡಾಗ ಉಲ್ಲೇಖಾಲಂಕಾರವೂ ಆದೀತು. ಚೆನ್ನಾದ ಶೈಲಿ; ಅಭಿನಂದನೆಗಳು. ಚೆನ್ನಾಗಿದೆ ಸಾ. ಸಹೋದರಿ ಸಾಸ್ -ಆಗುವ ಮುನ್ನಮೇ ಪಟ್ಟಕಟ್ಟಿದಿರಲ್ಲಾ,ಸೋಮಾ! ಕಾಯಮನಾಂತುಡ ಚರ್ಮಮಿರಲ್ಕುಂ, ಬಾಯೊಳಿರಲ್ಕತಿ ಚೂಪಣ ಖಡ್ಗಂ, ನೋಯದೆ ,ಸಾಗರಮೀಸುತುಮಿರ್ದುಂ, ಹಾ!ಯೆನಿಪೀ ಲಘುಚಿಂತೆಯೆ?ನಕ್ರಂ! (ಇಷ್ಟೊಂದು ಸಾಮರ್ಥ್ಯವಿರುವ(ದಪ್ಪ ಚರ್ಮ,ಖಡ್ಗ,ಸಾಗರದಲ್ಲಿ ಈಜು),ನಿನ್ನನ್ನೂ ಈ ಲಘುವಾದ ಚಿಂತೆ ಕಾಡುತ್ತಿದೆಯೆ!) ಯಾವ ಚಿ೦ತೆ? ಈವರೆಗೆ ಅದೆಷ್ಟೋ ಚಿಂತಾಮಗ್ನ’ನಕ್ರ’ಗಳನ್ನು ನೋಡಿರುವಿರಿ. ಆಗ ತೋಚದ ಮಾತು ಈಗ ’ನಖ್ರ’ಕ್ಕಾಗಿ ಒದಗಿತೋ? ನೋಡಿಲ್ವೆ ನೀಲ್ಕಣ್ಟ ಚಿಂತೆಗೆ ಇಲ್ಗಂಟ ಈಡಾದ ಎಷ್ಟೆಷ್ಟೊ ನಕ್ರ| ಕಾಡದ ಮಾತಂದು, ಈಗಾಯ್ತೆ ಇಲ್ಲಿಯ- ಖಾಡದೆ ಮಾಡಾಕೆ ನಖ್ರ|| ಅಯ್ಯೋ, ಆಕ್ಷಏಪಣೆಗೆ ಅಲ್ಲ, ಜಿಜ್ಞಾಸೆಯಿ೦ದ… ಪಸಿವಂ ನೀಗಲ್ಕಾಸೆಯಿ ನುಸಿರಂ ಪಿಡಿದು ,ಕುಳಿತಿರ್ಪ ಮಕರಂ,ಗೆತ್ತಿಂ ದೆಸೆದಿರ್ಪುದು ಕಾಮಾಸ್ಯದ ಪಸೆಯಂ ಪಿಡಿದೆತ್ತ್ತಿ ತೋರ್ದವೊಲ್ ಜಗಕೆಲ್ಲಂ! (ಹಸಿವನ್ನ ನೀಗಿಸಿಕೊಳ್ಳಲು ಹೊಂಚಿ ಕುಳಿತಿರುವ ಮೊಸಳೆಯು ಕಾಮಮೊಗದ ತಿರುಳನ್ನು ಪಿಡಿದೆತ್ತಿ ಜಗತ್ತಿಗೇ ತೋರ್ದಂತಿದೆ) ಒಳ್ಳೆಯ ರಚನೆ. ಚಿತ್ತಶರೌಘಮೇ ಮಕರರೂಪಮನಾ೦ತುದೊ ತೀರದಾಸೆಯಿ೦- ದೆತ್ತಿ ತಟಾಕದಿ೦ದೆ ಮೊಗಮ೦ ಚಪಲಪ್ರಬಲಾಯುಧಪ್ರಭ೦ ಕತ್ತಿಯಲ೦ಗಿನ೦ತೆ ಪಲುಗಳ್ ಮಸೆಗಲ್ ವಿಷಯ೦ಗಳಲ್ತೆ ಮೇ- ಣೆತ್ತಣಮೋ ಮನಶ್ಶಮನಮೀ ದುರಹ೦ಕೃತಿಯೊಳ್ ವಿಧಾನಮೇ೦?! ಚಿತ್ತಜಲಧಿಯೇ ಮಕರರೂಪವನ್ನು ತಳೆದು ತೀರದಾಸೆಯನ್ನು ತೀರಿಸಿಕೊಳ್ಳಲು ತಟಾಕದಿ೦ದಾಚೆ ತಲೆ ಹಾಕಿತೋ? ಚಪಲಪ್ರಬಲವಾದ ಆಯುಧದ೦ತೆ, ಕತ್ತಿಯಲಗಿನ೦ತೆ ಅದರ ಹಲ್ಲುಗಳು. ವಿಷಯವಸ್ತುಗಳೇ ಮಸೆಗಲ್ಲು. ಈ ದುರಹ೦ಕಾರದ ಭರಾಟೆಯಲ್ಲಿ ಎಲ್ಲಿಯ ಮನಶ್ಶಾ೦ತಿ. ಮಾರ್ಗವೇನು? ತುಂಬ ಗಂಭೀರವಾದ ಸುಂದರಪದ್ಯ. ಇಲ್ಲಿಯ ಹೇತೂಪ್ರೇಕ್ಷಾಲಂಕಾರವೂ ಸಸಂದೇಹವೂ ಮುದಾವಹ. ಸಾಗರದೆ ಮಿಂದೆದ್ದು ಕಣ್ಮುಚ್ಚಿ ಕುಳಿತರುಂ ಸೋಗಿದೆಂಬುದನಿಂದು ಜನವರಿಯರೇಂ, ಭೋಗ ಲಾಲಸೆಗಳಂ ಮೈತುಂಬಿಕೊಂಡಿಹ ತ್ಯಾಗದೀಕ್ಷಿತರೊಡಂ ಬಾಳುತಿರೆ ತಾಂ! ಬಹಳ ಚೆನ್ನಾಗಿದೆ, ದತ್ತಪದಿಯನ್ನೂ ಅಳವಡಿಸಿದ್ದೀರ (January) 😉 ಮುಂದಿನ ಪದಗಳಿಲ್ಲವಲ್ಲಾ!ಇನ್ನೆಂದಾದರೂ ಅವುಗಳೂ ತೋರಿಕೊಳ್ಳುವವರೆಗೂ ಕಾಯೋಣ 🙂 ಎರಡನೆಯ ಸಾಲಿನಲ್ಲಿ ಮಾತ್ರೈಕಲೋಪವಾಗಿದೆ. ಆಯಿತು! ಮಾತ್ರೆಯನಿತ್ತಿದ್ದೇನೆ (ದತ್ತಪದಕ್ಕೆ ವಿಘ್ನ ತಾರದಂತೆ 🙂 ) ಮಾತ್ರೆ extra, ಅನುಪಾನ (ದತ್ತಪದೀ) same 🙂 ಮಜ್ಜನಚರ್ಯೆಯಂ ಪೆಡಸ ರೂಕ್ಷದ ಕಾಯದಿನಯ್ದಿರಲ್ಕೆ ನೀರ್ ಗೊಜ್ಜಿನ ಪಾಂಗಿನಿಂ ಕದುಡುಗುಂ ಗಡ ಕೌತುಕಮಪ್ಪವೋಲಿದೇಂ ತಜ್ಜಲಹಿಂಸ್ರಮಂ ಮಗುಳ್ದಲುಂಗದ ನೀರಿನ ತಿಳ್ಪನೀಕ್ಷಿಸಲ್ ಬಿಜ್ಜೆಯನೊಂದುವೊಂ ಬಿಡದೆ ಕಜ್ಜಕೆ ನೋಂತು ತಿತಿಕ್ಷೆಯಪ್ಪುವೊಂ ಬಿಜ್ಜೆಯನೊಂದುವೊಂ – ವಿದ್ಯೆಯನ್ನು ಹೊಂದೋಣ ತಿತಿಕ್ಷೆಯಪ್ಪುವೊಂ – ಸಹನೆಯನ್ನು ಕಲೆಯೋಣ ತಿತೀಕ್ಷೆ -> ತಿತಿಕ್ಷೆ ಸೋಮಾ! ನೀನೂ ಕಾಂಚನಾ ಮತ್ತು ನೀಲಕಂಠರೂ ಸ್ಪರ್ಧೆಗೆ ಬಿದ್ದಂತೆ ಕವನಿಸುತ್ತಿದ್ದೀರಿ! ಎಲ್ಲರಿಗೂ ಅಭಿನಂದನೆಗಳು. ಪದ್ಯಪಾನದ ಜಾಲದಾಣವೇ ಈ ಕೆಲವು ದಿನಗಳಿಂದ ತೆರೆಯಲಾಗಾದಂತೆ ಮುಚ್ಚಿಕೊಂಡಿತ್ತು. ಅದಾವ ಕಂಪ್ಯೂಟರ್ ತಂತ್ರವೋ ಕಾಣೆ; ಇದೀಗ ಇಂದೇ ಅದು ತೆರೆದಿದೆ. ಹೀಗಾಗಿ ನಾನಿಲ್ಲಿ ತೊಡಗಿದ್ದೇನೆ. ಈ ಮುನ್ನಿನ ನನ್ನ ಅನುಪಸ್ಥಿತಿಯನ್ನು ಯಾರೂ ಅನ್ಯಥಾ ತಿಳಿಯಬಾರದೆಂದು ನಿವೇದನೆ. ನಾವು ಅನ್ಯಥಾ ಭಾವಿಸುವ ಪ್ರಮೇಯವೇ ಇಲ್ಲ ಸರ್, ನಿಮ್ಮ ಕಾಮೆಂಟ್ಗಳು ಟಿಪ್ಪಣಿಗಳು, ಪದ್ಯಗಳಿಂದ ಕಳೆ ಕಟ್ಟುತ್ತದೆ ಪದ್ಯಪಾನತಾಣ… ಬೆಂಗಳೂರಿನ ದುರ್ದಿನಗಳಿಂದು ಅಂತ್ಯಗೊಂಡಂತೇ ಪದ್ಯಪಾನದಲ್ಲಿಯೂ ಬಹಳದಿನಗಳ ನಂತರ ಬೆಳಕು ಮೂಡಿದೆ ! ಧನ್ಯವಾದಗಳು . ತಿಮಿಯಂ ತಿಮಿಂಗಿಲದವೊಲು- ಪಮೆಯಂತಿರ್ದಪುದು, ನಕ್ರಮಂ ನುಂಗಿರ್ಪಾ ಭ್ರಮೆಯಜ್ಞಾತದ ಮೃಗದಿಂ ಸಮೆಪ ಜಠರರಸಮೆನಿಪ್ಪ ಜಲನಿಧಿಯಲ್ತೇ ತಿಮಿಯನ್ನು ತಿಮಿಂಗಲವು ತಿನ್ನುವು ಉಪಮೆಯಂತೆ ಇದೆ, ಮೊಸಳೆಯನ್ನು ನುಂಗಿರ್ಪ ಭ್ರಮೆಯನ್ನುಂಟುಮಾಡುವ ಅಜ್ಞಾತ ಮೃಗದಿಂದ ಸವೆಸುವ ಪಿತ್ತರಸದಂತೆ ಕಾಣುವ ಜಲನಿಧಿಯಲ್ಲವೇ ಮಕರಧ್ವಜನಿಗೂ ಸೋಮಶೇಖರನಿಗೂ ಬದ್ಧವೈರವಿರುವಾಗ ಮಕರದ ಮೇಲೇಕೆ ಇಷ್ಟೊ೦ದು ಪದ್ಯಗಳು ಸೋಮರೇ? 🙂 Neelakantha :), onderaDu bareyONa anta… niivu niilakanTha alve… enu kammi maaDade bareyuttiddiiralla ide vastuvige 😉 ಪಾಪ! ವೈರದಿಂದೇ ಈ ಬಡಜೀವವೂ ಸಾಕಷ್ಟು ಬೈಗುಳವನ್ನು ಗಳಿಸಿತು. ಇನ್ನು ಶನಿವಾರದೊಳಗೆ ಬೂದಿಯಾಗಿ ತೇಲೀತು 🙂 ಹಹಾ .. ಹೌದುsss, ಈ ಮೊಸಳೆಯನ್ನು ಎದುರಿಸಿದ ಧೀರರು ನಾವು ಮೂರು ಜನ ಮಾತ್ರ ಅಲ್ಲವೇ 🙂 ಇದಾವುದೋ ಶ್ರೀಹರ್ಷೀಯಕಲ್ಪನೆಯ ಹಾಗೆ ದುರ್ಬೋಧವಾಗಿ ತೋರಿದೆ ಸೋಮಾ! ಹೌದು ಸರ್ ಸ್ವಲ್ಪ ಎಡವಟ್ಟಾಯಿತು… ಕುಲಜಾತರ್ ಮತಿಗೆಟ್ಟು ಸಾರ್ದಡೆ ತಮ೦, ಸಾರ್ದತ್ತು ತದ್ದಿಕ್ಕಿಗ೦ ಕುಲಮೆಲ್ಲ೦, ಮಕರ೦ ಪ್ರವಾಹಸಹಿತ೦ ಧೀ೦ಕಿಟ್ಟು ತೀರ೦ಬುಗಲ್ ಜಲಮೆಲ್ಲ೦ ತೆರೆಗೂಡಿ ಸಾರ್ವ ತೆರದಿ೦ದೊರ್ವೊರ್ವನಿ೦ದೀ ಪರಿ, ಪ್ರಲಯ೦ ಪೋಲ್ತುದು ದೌಷ್ಟ್ಯದಿ೦ದೆಳಸಿರಲ್ ವ೦ಶಾಳಿವೀಚೀಕುಲ೦ ಕತ್ತಲೆದು೦ಬಿದ ತೀರದೆಡೆ ಮೊಸಳೆ ಗಮಿಸುತ್ತಿರುವುದು, ಅದರ ಜೊತೆ ನೀರೂ ಸೆಳೆದುದು, ಇದನ್ನು ಗಮನಿಸಿ… ಕುಲದಲ್ಲಿ ಒಬ್ಬನು ಹಾದಿಗೆಟ್ಟು ನಡೆದರೆ ಇಡೀ ಕುಲವೇ ದಾರಿತಪ್ಪೀತು. ಇನ್ನು ವ೦ಶದ ಎಲ್ಲರೂ ಅಲೆಗಳ ಗು೦ಪಿನ೦ತೆ ಕೆಟ್ಟದ್ದಕ್ಕೆಳಸಿದರೆ ಪ್ರಳಯೋಪಮವಾದೀತು. ತುಂಬ ದೂರಾನ್ವಿತವಾಯಿತು. ಇದು ತೆಂಗಿನ ಮರಕ್ಕೆ ಹಸುವನ್ನು ಕಟ್ಟಿದ ಕಥೆಯಾಯಿತು:-) ನೀಲಕಂಠಾ!! ಜಲಭುವಿಗಳೊಳ್ ನೆಲೆಸುತುಂ ಹಲಕಾಲಂಗಳಿನೆಲಾ!ಮಕರರಾಯಂ ನೀಂ, ಸುಲಭದಿನಾಗಸಕು ನೆಗೆವ ಛಲಮಂ ತಳೆದು,ಕುಳಿತಿರ್ಪವೊಲ್ ಭಾಸಿಪೆಯೈ! Fine idea and clear versification. ಕಲ್ಪನೆ ಚೆನ್ನಾಗಿದೆ. ಆದರೆ ಭಾಷೆ ಸ್ವಲ್ಪ ಸೊರಗಿದೆ. “In the Gajendramoksha of yore, there was only one of us, and you appealed to Vishnu for help. To avenge the defeat of our ancestor, we have now arrived by the dozen – two each for each foot, trunk and tail of yours. Challenge us now, and let’s see how you will appeal for help!” ಸಾಂಗತ್ಯ|| “ಬಾರಯ್ಯ ಗಜರಾಜ, ಕಾಲು-ಸೊಂಡಿಲು-ಬಾಲ- ಕ್ಕಾರಾರು ಬಂದೀವಿ ಈಗ| ಅ(/ಯಾ)ರನ್ನದೆಂತು ನೀ ಕರೆವೆಯೊ ನೋಳ್ಪೆವು ಪಾರುಗಾಣಿಸೆ ನಿನ್ನನೀಗಳ್|| ಆಗ ಬ೦ದವನು ಆದಿತ್ಯರೂಪಿ ವಿಷ್ಣು. ಈಗಲೂ ನಿಮ್ಮ dozen ಮೊಸಳೆಗಳಿಗೆ ದ್ವಾದಶಾದಿತ್ಯರನ್ನು ಕರೆಸಿದರಾಯಿತು. haha. Fitting reply. ಏಳೆ|| ‘ಕರೆಸಿದರಾಯಿತು’ ಗರುಡವಾಹನರನ್ನೆ- ಲ್ಲರನೆನ್ನಲೇಕಯ್ಯ ನೀಲ|| ಏಳೆ|| ಸರಸವಾಡಲುಮನಿತು ಸರಸೀರುಹದೊಡನೆ (ಸರಸ್ಸಿನಲ್ಲಿ ಹುಟ್ಟಿದ್ದು=ಕಮಲ, ಮೊಸಳೆ…) ಕರಿಯಪ್ಪೆ ನೀನೇನೆ ಆಗ!! ಏಳೆಯಲ್ಲಿ ಹಲವು ವಿಧಗಳುಂಟು: ವಿವಿವಿವಿವಿವಿಬ್ರ, ವಿವಿವಿವಿವಿಬ್ರವಿ, ವಿವಿವಿವಿವಿವಿವಿ. ಇವುಗಳು ಸಪ್ರಾಸವೂ ವಿಪ್ರಾಸವೂ ಇರಬಹುದು. ಇದನ್ನು ಗಮನಿಸಿದಾಗ, ಏಳೆ ಎಂಬ ಶಬ್ದವು ಸಂಸ್ಕೃತದ ಏಲಾ ಶಬ್ದದ ತದ್ಭವವೆಂದಲ್ಲದೆ ಬೇರೊಂದು ನಿರ್ವಚನವೂ ಸಾಧ್ಯ ಎನ್ನೋಣವೆ – ಏನೇ ಆಗಲಿ ಏಳೆಯಲ್ಲಿನ ಗಣಸಂಖ್ಯೆ ’ಏಳೆ(seven)’ ಎಂದು 😉 ನಿಮ್ಮ ಪದ್ಯವೂ ಕಲ್ಪನೆಯೂ ಚೆನ್ನಾಗಿವೆ ಹಾದಿರಂಪರೇ! ಏಕೆ ಸ್ವಲ್ಪ ತಡವಾಗಿ ಬಂದಿರಿ? ಇನ್ನೇನು ನೀವು ಬಂದುಬಿಡುತ್ತೀರಿ ಎಂಬ ಭೀತಿಯಲ್ಲಿ ಈಗ ಕವನಿಸಿದೆ. “ಎಲ್ಲಿ ಹಾದಿರಂಪ ಕಾಣಿಸುತ್ತಿಲ್ಲವಲ್ಲ” ಎಂದು ನೀವು ಹೇಳುವಂತಾಗಲಿಲ್ಲವಲ್ಲ ಸಧ್ಯ! Tnx som. chennaagide. ninnaneega anta nilsidre bhaashe consitency, antya praasa erdu bartittu. ಅನ್ತ್ಯಪ್ರಾಸದ ಬಗೆಗೆ ಆಲೋಚನೆ ಬಂದಿತ್ತು – ಎರಡನೆಯ ಪಾದಾಂತ್ಯವನ್ನು ’…. ಬಂದಿರ್ಪೆವೀಗಳ್’ ಎಂದು ಮಾಡೋಣವೆಂದು. ಮಾಡಿಬಿಟ್ಟಿದ್ದರೆ ಚೆನ್ನಾಗಿತ್ತು. ನಿಮ್ಮಿಂದ ಒಂದು ಮಾತನ್ನು ಕೇಳುವುದು ತಪ್ಪುತ್ತಿತ್ತು 🙁 ಧನ್ಯವಾದಗಳು ತೆರೆಯ ರಭಸಕೆ ದಡಕೆ ಬ೦ದಪ್ಪಳಿಸಿ ಬಿರಿದು ಪರಿಪರಿಯ ವೇದನೆಯ ಪಡುತಿಹರು ಮೊರೆದು I ಕರೆದು ರೋದಿಸಿದರೂ ಮೂಢ ಮನುಜರ ಮಾತು ”ತೆರಳದಿರು ರಕ್ಷಣೆಗೆ ಮೊಸಳೆ ಕಣ್ಣೀರು ” II ದಡಕ್ಕೆ ಅಪ್ಪಳಿಸಿ ನೋವಿನಿಂದ, ಮೂಕವೇದನೆ ಅನುಭವಿಸುತ್ತಿರುವ ಇತರ ಮೊಸಳೆಗಳಿಗೆ ಎದುರು ಕಾಣುವ ಮೊಸಳೆ ರೋದಿಸಿದಾಗ ಮನುಜರು ”ಅದು ಮೊಸಳೆ ಕಣ್ಣೀರು ಹಾಕ್ತಾ ಇದೆ ” ಎಂದು ಮೂದಲಿಸಬಹುದು ಎನ್ನುವ ಸಾರ ೧) ’ತೆರೆಯ ಭೋರ್ಗರೆತಕ್ಕೆ ದಡಕಪ್ಪಳಿಸಿ ಬಿರಿದು’ ಎಂದು ಸವರಿದರೆ ಗತಿಯು ಸುಧಾರಿಸುತ್ತದೆ. ೨) ಇಲ್ಲಿ ೨ direct speech ಇವೆ: ಮೊದಲನೆಯ ಮೊಸಳೆ ಹೇಳುವುದೊಂದು ಹಾಗೂ ಮನುಜರು ಹೇಳುವುದೊಂದು. ಇವನ್ನು ವಿವಿಕ್ತವಾಗಿ ಸ್ಪಷ್ಟವಾಗಿ ಏಕೆ ತೋರಿಸಲಾಗಲಿಲ್ಲವೆಂದರೆ, ನೀವು ವಿವರಣೆಯಲ್ಲಿ ಹೇಳಿರುವ ’ಎದುರು ಕಾಣುವ ಮೊಸಳೆ’ ಎಂಬುದು ಪದ್ಯದಲ್ಲಿ ಲುಪ್ತವಾಗಿರುವುದರಿಂದ. ಮೂರನೆಯ ಪಾದವನ್ನು ತಿದ್ದಲು ಪ್ರಯತ್ನಿಸಿ. ಮೊದಲ ಸಾಲಿನಲ್ಲಿ ಗತಿ ಸುಭಗತೆಗೆ ಕೊರತೆಯಾಗಿರುವುದು ಎಲ್ಲಿ ಎಂದು ತಿಳಿಸುವಿರಾ ? ೩ನೆಯ ಪಾದವನ್ನು ಯಾಕಾಗಿ ತಿದ್ದ ಬೇಕೆಂಬುದು ಅರ್ಥವಾಗಿಲ್ಲ …. ಮೇಲಿನ ಪದ್ಯ , ಮುಖ ಎತ್ತಿಕೊಂಡಿರುವ ಮೊಸಳೆಯ ಸ್ವಗತ ವಿಲಾಪ ; ಅಲ್ಲಿರುವ ಇತರ ಮೊಸಳೆಗಳಿಗಾಗಿ . ಮನುಜರು ತಮ್ಮನ್ನು ಸಮಯ , ಸ೦ದರ್ಭ ಗಳೊಂದೂ ನೋಡದೆ ದೂಷಿಸುತ್ತಾರೆ ಎಂಬುದು ಅದರ ಕೊರಗು ತು೦ಬ ಚೆನ್ನಾಗಿದೆ ಮೇಡಮ್. ವೇದನೆಯ ಪಡುತಿಹುದು… ಅಲ್ಲವೇ? ೨,೩ ಮೊಸಳೆಗಳು ಕಂಡಂತೆ ಭಾಸವಗುತ್ತದಲ್ಲಾ . ಮುಖ ಎತ್ತಿಕೊಂಡಿರುವ ಮೊಸಳೆ ಸ್ವಗತದಲ್ಲಿ ಇತರ ಮೊಸಳೆಗಳ ಕುರಿತಾಗಿ ಬಹುವಚನ ರೂಪದಲ್ಲಿ ಹೇಳಿದಂತೆ ಬರೆದಿದ್ದೇನೆ . ನಾವು(ಮನುಷ್ಯರು ) ಹೇಳುವುದಿದ್ದರೆ ನಪು೦ಸಕ ಲಿಂಗವನ್ನು ಬಳಸಬಹುದು ಅನ್ನಿಸುತ್ತದೆ . ಸರಿಯೋ ತಪ್ಪೋ ನನಗೆ ತಿಳಿಯದು ಆಹಾ, ಸರಿಯಾಗಿದೆ ಮೇಡಮ್… ಪದ್ಯದ ಕಲ್ಪನೆ ತುಂಬ ಚೆನ್ನಾಗಿದೆ. ಇದು ಸೊಗಸಾದ ಅನ್ಯೋಕ್ತಿ. ಕಲ್ಪನೆಯನ್ನು ಮೆಚ್ಚಿ , ಅಲ೦ಕಾರವನ್ನೂ ತಿಳಿಸಿರುವುದಕ್ಕೆ ಧನ್ಯವಾದಗಳು ಸರ್ . ಸೋಮ ಅವರೇ , ಧನ್ಯವಾದಗಳು . ಘಟಾನುಘಟಿಗಳೆಲ್ಲ ಬರೆದು ಕಲ್ಪನೆಗಳು ಖಾಲಿಯಾಗುತ್ತಿರುವಾಗ ನನ್ನ ಈ ವಿಭಿನ್ನಯತ್ನ: ಮಕರಾ! ಬಾಲಕಶಂಕರಂ ಜಲವಗಾಹಕ್ಕಿಂದು ಬರ್ಪಂ ಗಡೆಂ- ದಕಟಾ! ಬಾಯ್ದೆರೆದಿರ್ಪೆಯೇಂ? ವಿಕಲನಯ್ ನೀನ್! ಇಂದು ಸಂನ್ಯಾಸಕಾ- ಮುಕರಾರ್? ಕಾಮುಕಮಾತ್ರರಲ್ತೆ ಸುಳಿವರ್ ಸಂಸಾರಕೀಲಾಲದೊಳ್, ವಿಕಟಾಚಾರರ ಕಾಲ್ಗಳಂ ಪಿಡಿವೊಡಿನ್ನೇಂ ಪುಣ್ಯಮೋ? ಗಣ್ಯಮೋ? (ಜಲ+ವಗಾಹ = ನೀರಿನಲ್ಲಿ ಮೀಯಲು ಮುಳುಗುವುದು, ಕೀಲಾಲ = ನೀರು) ಅಂದಿನ ಬಾಲಶಂಕರನಂತೆ ಇಂದು ಸಂನ್ಯಾಸಕಾಮುಕರಿಲ್ಲ, ಇರುವರೆಲ್ಲ ಹೆಚ್ಚಾಗಿ ಬರಿಯ ಕಾಮುಕರಷ್ಟೇ; ಹೀಗಾಗಿ ಸುಮ್ಮನೆ ಪುಣ್ಯಪ್ರಾಪ್ತಿಭ್ರಾಂತಿಯಿಂದ ಅವರಿವರ ಕಾಲನ್ನು ಹಿಡಿಯಬಾರದೆಂದು ಮೊಸಳೆಯನ್ನು ಕುರಿತ ಅನ್ಯೋಕ್ತಿಯಿದು. ಆಹಾ, ಘಟಾನುಘಟಿಗಳ ಪದ್ಯಗಳಿಗೆ ಮಕುಟಪ್ರಾಯವಾಗಿದೆ ಸರ್! ೧) ಗಜೇಂದ್ರಮೋಕ್ಷವನ್ನೋ ಶಂಕರವಿಜಯವನ್ನೋ ಕುರಿತು ನಿರೂಪಕಪದ್ಯವೊಂದನ್ನು ರಚಿಸಿಬಿಡಬಹುದು. ಅದರಲ್ಲಿ ಹೀಗೆ ಅನ್ಯೋಕ್ತಿಯನ್ನು ಅಡಗಿಸಿರುವುದು ಬೋಧಪ್ರದ. ಧನ್ಯವಾದಗಳು. ೨) ಮೊಸಳೆಯು ಪ್ರಭಾವಿಯ ಕಾಲನ್ನು ಹಿಡಿಯುವುದು ಆತನ ಅನುಗ್ರಹವನ್ನು ಬೇಡುವುದಕ್ಕಲ್ಲ, ಅವನ ಇಡಿಯ ದೇಹವನ್ನು ಕ್ರಮಕ್ರಮವಾಗಿ ಕಬಳಿಸುವುದಕ್ಕೆ. ಆಟವೆಲದಿ|| ಇಲ್ಲಮಿಲ್ಲಂ, ಶಸ್ತಮಿದೆ ನಕ್ರಕಾರ್ಯಮದು ಜೊಲ್ಲ ಸುರಿಸದಿಹುದು ಭಿಕ್ಷೆಗಾಗಿ| ಹಲ್ಲನೂರಿ ಕಾಲಿನೊಳು ಮೊದಲು ನಂತರದೆ ಕೊಲ್ಲಲೆಳಸುವುದದು ಬೇಟೆಯನ್ನು|| ಬಹಳ ಚೆನ್ನಾದ ಹೊಸ ಕಲ್ಪನೆ ಕೊಟ್ಟಿರಿ ಧನ್ಯವಾದಗಳು ಸರ್ ಹಾದಿರಂಪರೇ! ನಿಮ್ಮ ವೈನೋದಿಕ ಆಕ್ಷೇಪಕ್ಕೆ ಸದಾ ಸ್ವಾಗತ. ಆದರೆ ಇದನ್ನು ಎಲ್ಲರಿಗೂ ಪ್ರಯೋಜನವಾಗಲೆಂದಷ್ಟೇ ಗಂಭೀರವಾಗಿ ಭಾವಿಸಿ ಕವಿಕಲ್ಪನೆ, ಕವಿಸೃಷ್ಟಿ, ಅಲಂಕಾರಸಂಯೋಜನೆ ಮುಂತಾದ ಕಾವ್ಯಮೀಮಾಂಸಾವಿಚಾರಗಳನ್ನಿಲ್ಲಿ ಪ್ರಸ್ತಾವಿಸುತ್ತಿದ್ದೇನೆ: ಮೊಸಳೆಯು ಯಾರದೇ/ಯಾವುದೇ ಕಾಲನ್ನು ಹಿಡಿಯುವುದು ನುಂಗಲಿಕ್ಕೇ ಎಂಬ ತಥ್ಯವು ಎಲ್ಲರಿಗೂ ಗೋಚರ. ಆದರೆ ಈ ಅನ್ಯೋಕ್ತಿಯ ರಚನೆಯಲ್ಲಿ ಅದು ಕೇವಲ ಭಕ್ತಿ-ಗೌರವಗಳಿಂದ ತನ್ನ ಬಲಿಯ ಕಾಲು ಹಿಡಿಯುವುದೆಂಬ (ಇಲ್ಲಿ ಕೂಡ “ಕಾಲು ಹಿಡಿಯುವುದೆಂಬ” ಮಾತಿನಲ್ಲಿರುವ ಶ್ಲೇಷವೇ ಈ ಪದ್ಯದ ಜೀವಾಳ. ಹಾಗಲ್ಲದೆ ನಮಸ್ಕಾರ ಮಾಡುವುದು, ವಂದಿಸುವುದು, ಪೊಡಮಡುವುದು ಮುಂತಾದ ಯಾವುದೇ ಇನ್ನಿತರಪದಗಳು ಈ ಉದ್ದೇಶವನ್ನು ಸಾಧಿಸಲಾರವು. ಹೀಗಾಗಿ ಇಲ್ಲಿ ಪದವಕ್ರತಾ ಅಥವಾ ಶಬ್ದಶಕ್ತಿಮೂಲಧ್ವನಿಯುಂಟು. ಇಂತಲ್ಲದೆ ಸುಮ್ಮನೆ ಯಾವಯಾವುದೋ ಹುಚ್ಚುಕಲ್ಪನೆಗಳನ್ನು ಮಾಡಿದರೆ ಅದು ಕವಿತೆಯಾಗದು. Obscurity and trivializing are not synonymous of suitability and keen observation) ಸಂಭಾವನೆ ಅಥವಾ ಅಧ್ಯಯವಸಾಯವು (fancying and exertion) ಕೇವಲ ಕವಿಗೆ ಮಾತ್ರ ಗೋಚರಿಸುವ ಕಲಾಸತ್ಯ. ಲೋಕದ ತಥ್ಯವನ್ನೇ ಹಿಡಿದು ಬಂದರೆ ಕಾವ್ಯ ಹುಟ್ಟದು, “ವಾರ್ತೆ”(ಆಲಂಕಾರಿಕರ ಪ್ರಕಾರ ವಾರ್ತೆ ಎಂದರೆ ರಸಶೂನ್ಯವಾದ ಮಾಹಿತಿ) ಜನಿಸುತ್ತದೆ. ಸಂಭಾವನೆ ಮತ್ತು ಅಧ್ಯವಸಾಯಗಳೇ ಕ್ರಮವಾಗಿ ಉತ್ಪ್ರೇಕ್ಷೆ ಮತ್ತು ಅತಿಶಯೋಕ್ತಿಗಳೆಂಬ ಪ್ರಸಿದ್ಧಾಲಂಕಾರಗಳ ಮೂಲಲಕ್ಷಣ. ಹೀಗಾಗಿಯೇ ಇವನ್ನು ನಮ್ಮ ಆಲಂಕಾರಿಕರು “ಕವಿಜೀವಿತಮ್” ಎಂದು ಆದರಿಸಿದ್ದಾರೆ. ಸಹಪದ್ಯಪಾನಿಗಳೆಲ್ಲ ಈ ಸೂಕ್ಷ್ಮವನ್ನು ತಮ್ಮ ತಮ್ಮಕಾವ್ಯಗಳ ರಚನೆ-ವಿಮರ್ಶನಗಳಲ್ಲಿ ಗಮನಿಸುವಂತಾಗಲಿ ನನ್ನ ಪ್ರತಿಕ್ರಿಯೆಯಲ್ಲಿ ಎರಡು ಅಂಶಗಳಿವೆ. ನನ್ನ ವೈನೋದಿಕವನ್ನು ಎರಡನೆಯದನ್ನಾಗಿ ತೋರಿಸಿದ್ದೇನೆ. ನಿಮ್ಮ ಪದ್ಯದ ಗಂಭೀರತ್ವವನ್ನು ಮೊದಲನೆಯದನ್ನಾಗಿ ತೋರಿಸಿದ್ದೇನೆ. ಅಲ್ಲದೆ, ದೃಷ್ಟಾಂತವನ್ನು ಬಳಸಿಕೊಳ್ಳುವಾಗ ನಮ್ಮ ನಿರೂಪಣೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಆಯ್ದುಕೊಳ್ಳುವುದು ಎಂಬುದಿದ್ದೇ ಇದೆ. ಹಾಗಾಗಿ, ನಿಮ್ಮ ಪದ್ಯವನ್ನು ಕುರಿತು ನನ್ನ ಚಕಾರವೇನೂ ಇಲ್ಲ, ನೀವೇ ಹೇಳಿರುವಂತೆ ವೈನೋದಿಕವನ್ನುಳಿದು. ಕಾರ್ತಿಕ ಮಾಸದಲ್ಲೇ ಮಕರಸಂಕ್ರಮಣ ?! ಮೂಸುದಿದುವೆಂತು ತಟದೊ- ಳ್ಗೀಸುತುವಿಂತುಭಯವಾಸಿ ತಾಂ ಕಾಣ್ ನಕ್ರಂ । ಮಾಸಮಿದು ಕಾರ್ತಿಕಮು ಮೇಣ್ ಭಾಸಮಿದುವೈ ಮಕರರಾಶಿಯೊಳ್ ಸಂಕ್ರಮಣಂ ।। ನಕ್ರ = ಮೊಸಳೆ / ಮೂಗಿನ ಬಗೆಗಿನ ಪದ್ಯ !! ಉಷಾ ಮೇಡಮ್, ೪ ನೇ ಸಾಲಿನಲ್ಲಿ ಒ೦ದು ಮಾತ್ರೆ ಹೆಚ್ಚಿದೆ. ಭಾಸಮಿದೈ ಮಕರರಾಶಿ…. ಎ೦ದರೆ ಸರಿಯಾಗ್ತದೆ. ಕಕರ-ಮಕರ ಆಗಿದೆ ಎನ್ನೋಣವೆ ನೀಲ? ನಿಮ್ಮ ಮಾತು ಕೆಳಗಿನ ನನ್ನ ಪದ್ಯದ ಮೊಸಳೆಗೆ ಹೊ೦ದುತ್ತದೆ 🙂 ನಿಮ್ಮ ಆ ಕಕರಮಕರಕ್ಕೆ ಮುಕುರ ಬೇರೆ ಕೇಡು! ಪದ್ಯದ ಕಲ್ಪನೆ ಚೆನ್ನಾಗಿದೆ. ಆದರೆ ಭಾಷೆ, ಛಂದೋಗತಿಗಳಲ್ಲಿ ಸ್ವಲ್ಪ ಹಳಿ ತಪ್ಪಿದೆ. ದೇಕುದದೊ ಕಕಮಕರ ತೆರೆತೆರೆಯ ತೆರೆಮರೆಯೆ ತಾಕಲಾಡುದೆ ತೆವಳಿ ತೊರೆಯೆ ತೊರೆಯಂ । ಸೋಕಿರಲ್ ಸುಳಿಗಾಳಿ ಸೀತುದದೊ ಮೊಸಳೆ ಮುಳಿ ತಾಕಿದುದೆ ಜೊಂಡಸುಳಿ ಮೂಗ ತುದಿಗಂ ?!! ಬಿಡುಗಡೆಯ ಮಾರ್ಗ: ತಿಳಿದಿರ್ದೊಡೀ ಸೂಕ್ಷ್ಮ ಗಜರಾಜ-ಶಂಕರರಿ- ಗಿಳಿಯುತಿರ್ದರು ನೀರಿಗಲ್ಲೆ ಎಲ್ಲಿ| ಕಳೆಯವೋಲ್ ಬೆಳೆದಿರ್ದು ಜೊಂಡು ಮಕರಂಗಳಿಗೆ ಬುಳುಬುಳೆನ್ನುತೆ ಸೀನ ಚೋದಿಸುವವೋ|| ನಿಕಟತೆವೊ೦ದಿ ನೀರಿನೊಡಲೊಳ್ ಸತತ೦, ನೆಲಮೆ೦ತು ಕಾ೦ಬುದೆ೦- ದಿಕೊ ಪೊರಬ೦ದು ನೋಡೆ ಬಹಳಚ್ಚರಿಯಿ೦, ಪ್ರತಿಬಿ೦ಬದ೦ತಿದೋ ಮಕರಮುಖಕ್ಕಮಾಯ್ತೆ ಮುಕುರ೦ ವಿಕಟಸ್ಪೃಹೆಯಿ೦ದಮೀ ಜಗ೦ ಪ್ರಕಟಿತಲೋಭಮೋಹಮದಮತ್ಸರವರ್ಗವಿಕಾರದಿ೦ ಗಡಾ?! ನೀರ ಮೇಲಕ್ಕೆ ಬ೦ದು ನೋಡಿದರೆ ಮೊಸಳೆಗೆ ತನ್ನದೇ ಪ್ರತಿಬಿ೦ಬ ಕಾಣುತ್ತಿದೆ ಮೇಲ್ಗಡೆ. ಈ ಜಗತ್ತು ಅತ್ಯಾಶೆ, ಲೋಭ, ಮೋಹಾದಿಗಳಿ೦ದೊಡಗೂಡಿ ಮೊಸಳೆಯ ಮುಖಕ್ಕೆ ಕನ್ನಡಿಯ೦ತಾಯಿತೇ?! ನೀಲಕಂಠರೇ! ನಮ್ಮೀ ಪದ್ಯಪಾನದಲ್ಲಿ ವೇದಾಂತಿಗಳ ಪ್ರವೇಶ ತೀರ ವಿರಳ. ನೀವು ಆ ಅನುಪಸ್ಥಿತಿಯನ್ನು ನಿಮ್ಮ ಪದ್ಯಗಳಲ್ಲೆಲ್ಲ ಬಲುಮಟ್ಟಿಗೆ, ಸಮರ್ಥವಾಗಿ ತುಂಬಿಕೊಡುತ್ತಿದ್ದೀರಿ! ಧನ್ಯವಾದಗಳು!!! ಈ ಬಗೆಗೆ ನಮ್ಮ ಗೆಳೆಯರಾದ ಜಿ ಎಸ್ ರಾಘವೇಂದ್ರ, ರಾಮಚಂದ್ರ, ಬಾಪಟ್, ಶ್ರೀಶ, ಕೊಪ್ಪಲತೋಟ, ಶಂಕರ್, ವಾಸುಕಿ ಮುಂತಾದವರೂ ಸಹಮತವನ್ನು ತೋರಿಯಾರೆಂದು ಭಾವಿಸುತ್ತೇನೆ. ಅಯ್ಯೋ ದೇವರೇ! ವೇದಾ೦ತಿಯ ಪಟ್ಟ ಬೇಡ ಸರ್ ನನಗೆ 🙂 Ganesh Sir, sariyaagide nimma vimarshe 🙂 ಸಹಮತಕ್ಕಾಗಿ ಕೇಳಿದವರಲ್ಲಿ ನಿಮ್ಮ ಹೆಸರಿಲ್ಲ ಸೋಮರೇ!! 🙂 ಹ್ಹಹ್ಹಹ್ಹ… ನೀಲಕಂಠ, ನನ್ನ ಹೆಸರಿದೆಯಲ್ಲಪ್ಪ ‘ಮುಂತಾದವರು’ 😉 ಮು೦ತಾದವರಲ್ಲಿ ನಿಮ್ಮನ್ನು ಊಹಿಸಿಕೊ೦ಡು ತೃಪ್ತಿಪಡುವ ನೀವೆಲ್ಲಿ, ತಮ್ಮ ಹೆಸರಿಲ್ಲ ಎ೦ದು ಈರ್ಷ್ಯೆ ಕಾರುವ ರ೦ಪರೆಲ್ಲಿ?!!! ನನ್ನ ಹೆಸರನ್ನು ಸೂಚಿಸಿಲ್ಲವಾಗಿ, ಈರ್ಷ್ಯೆಯಿಂದ: ಮಕರರೂಪವ ಜರಿಯೆ ಜರಿದವೋಲೇ ಕೇಳು ವಿಕೃತಿಯಪ್ಪುದು ದೈವಸೃಷ್ಟಿಯೆಂದುಂ| ಸಕಲದೌಷ್ಟ್ಯಗಳಲ್ಲದೆಲೆ ನೃ-ಜಂತುವೊಳಂಗೆ ಸುಕೃತಶಿವಮಿಲ್ಲಮೇಂ -ಹಾದಿರಂಪ|| 😉 ನಿಮ್ಮ ಹೆಸರನ್ನು ಕೈಬಿಟ್ಟವರು ಗಣೇಶ ಸರ್. ಅದಕ್ಕಾಗಿ ನನ್ನ ಮೇಲೇಕೆ ವಾಗ್ಯುದ್ಧ? hhahha. Yes, misplaced reaction. ಅದು ಹಾಗಿರಲಿ. ಪದ್ಯಕ್ಕೆ ಕಾಸು ಕೊಡಿ ಸರ್ 🙂 ತುಂಬಾ ಚೆನ್ನಾಗಿ ಬರೆದಿರುವುದಲ್ವ ಸಂತೋಷ, ನನಗೇಕೆ ಆಗಲ್ಲ ಅಂತ, ಹಾಗೆ ಸುಮ್ಮನೆ ಪ್ರಯತ್ನಿಸಬಹುದಲ್ವ “ಏಸು ದಿನ ತಪವಗೈದೇಸು ಬನ್ನವನಾ೦ತು ಕೌಶಿಕ೦ ಬ್ರಹ್ಮರ್ಷಿಪದಕರ್ಹನಾಗೆ” ಈಸು ಯತ್ನವ ಗೈಯೆ ಪದ್ಯರಚನಾಕ್ರಮವೆ ಭಾಸಿಪುದು ದಿಟಮಲ್ತೆ ಶಿವಶ೦ಕರಾರ್ಯ! ಪಲ್ಲವ|| ‘ಅಲ್ವ’-‘ಅಲ್ವ’ಮೆನುತ್ತುಮೇಕೈ ನಿಲ್ವೆ ನಿಂತೆಡೆಯಲ್ಲೆ ‘ಶಂಕರ’ ಬಿಲ್ವಪತ್ರವ ‘ಶಿವ’ನಿಗರ್ಪಿಸಿ ಚೆಲ್ವ ಪದ್ಯವ ರಚಿಸು ನೀಂ| ಶಿವಶಂಕರರೆ, ನಿತ್ಯವೂ ಘಳಿಗೆಯಷ್ಟು ಕಾಲವನ್ನು ಮೀಸಲಿಟ್ಟರೆ ಕೆಲವೇ ತಿಂಗಳುಗಳಲ್ಲಿ ಕವನಿಸಬಲ್ಲಿರಿ. ಈ ಮೊದಮೊದಲ ಕವನಗಳಲ್ಲಿ ಸಾಕಷ್ಟು ತಪ್ಪುಗಳಿರುತ್ತವೆ ಎಂಬುದು ನಮ್ಮೆಲ್ಲರ ನಿರಪವಾದಾನುಭವ. ಅಂತಹ ಪದ್ಯಗಳ ಮೇಲೆ ನಾವೆಲ್ಲ ಹಾರಿಬಿದ್ದು ಹೊಡೆದು-ಬಡಿದು (strike out and iron out respectively) ಮಾಡಿ ತಿದ್ದುತ್ತೇವೆ. ಆ ಮುಂದಿನ ಪದ್ಯಗಳು ಕ್ರಮಕ್ರಮವಾಗಿ ಸುಧಾರಿಸುತ್ತವೆ. ಸುಮಾರು ಒಂದು ವರ್ಷದಲ್ಲಿ ತಕ್ಕಮಟ್ಟಿಗೆ ಕವನಿಸುವಂತಾಗುವಿರಿ. ಆಮೇಲೆ ನೋಡಿ – ನಿಮಗೂ ಹಲ್ವ, ನಮಗೂ ಹಲ್ವ! ಕಲಿಕೆಯ ರೀತಿ ಇದೇ. ದಯವಿಟ್ಟು ಇಂದೇ ಆರಂಭಿಸಿ. ಈ ವ್ಯೋಮಪುಟದ ಶಿರೋಭಾಗದಲ್ಲಿರುವ Learn Prosodyಗೆ ಭೇಟಿನೀಡಿ. ಶುಭಾಶಯಗಳು. ಪದ್ಯಸಪ್ತಾಹ ೧೭೭: ಪದ್ಯಪೂರಣ ಪದ್ಯಸಪ್ತಾಹ ೧೭೯: ಸಮಸ್ಯಾಪೂರಣ
"2019-07-17T04:17:15"
http://padyapaana.com/?p=2715
ಕಲರವ Archives - Page 3 of 3 - ConnectKannada.com ಕಲರವ Archives - Page 3 of 3 - ConnectKannada.com ಎಮ್ಮೆ ಮಾಡಿದ ಮೋಸ ಕಲರವ | KALARAVA ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ಎಮ್ಮೆ,ದನಕರು,ಕುರಿಗಳು ಹೀಗೆ ಹಿಂಡು ಹಿಂಡೇ ಸಾಕು ಪ್ರಾಣಿಗಳಿದ್ದವು. ಹಾಗಾಗಿ ಮನೆಯ ಮಕ್ಕಳಿಗೆ ಇವುಗಳೆಲ್ಲಾ ಕುಟುಂಬದ ಸದಸ್ಯರುಗಳೇ ಆಗಿದ್ದವು. ಅವುಗಳೂ ಅಷ್ಟೆ, ನಮ್ಮನ್ನು ಕಂಡರೆ ಸಾಕು ಅಷ್ಟೇ ಅಕ್ಕರೆ ...
"2017-11-19T14:02:39"
http://connectkannada.com/category/hungama/kalarava/page/3/
ದೇವನಗರಿಯಲ್ಲಿ ಹೆಚ್ಚಿದ ಹಚ್ಚೆಯ ‘ಹುಚ್ಚು’ | ಪ್ರಜಾವಾಣಿ ದೇವನಗರಿಯಲ್ಲಿ ಹೆಚ್ಚಿದ ಹಚ್ಚೆಯ ‘ಹುಚ್ಚು’ ‘ನಾನು 2010ರಿಂದ ಈ ವೃತ್ತಿಯಲ್ಲಿದ್ದೇನೆ. ಆ ದಿನಗಳಲ್ಲಿ ಟ್ಯಾಟೂ ಬಗ್ಗೆ ಅನೇಕರು ಸುಮ್ಮನೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು. ದಾವಣಗೆರೆ: ‘ಅಣ್ಣಾ.. ನನ್ನ ಕೈ ಮೇಲೊಂದು ಫ್ಲವರ್, ಒಂದು ಹಾರ್ಟ್, ಎರಡು ಲೆಟರ್ಸ್ ಇರೋ ಹಾಗೆ ಸೂಪರ್ ಡಿಸೈನ್ ಟ್ಯಾಟೂ ಬೇಕು. ಒಂದೊಳ್ಳೆ ಡಿಸೈನ್ ತೋರ್ಸು..’ ‘ಸರ್, ನನ್ನ ಕತ್ತಿನ ಭಾಗದಲ್ಲಿ ಸಿಂಪಲ್ ಆದ ಡಿಸೈನ್ ಹಾಕ್ತೀರಾ.. ಲೇಟೆಸ್ಟ್ ಯಾವ್ದಿದೆ..?’ ‘ಗುರೂ.. ನನ್ನ ತೋಳಲ್ಲೊಂದು ಹಳೆಯದಾದ ಹಚ್ಚೆ ಐತಿ. ಅದ್ರ ಮೇಲೆ ಕವರ್ ಅಪ್ ಟ್ಯಾಟೂ ಹಾಕ್ತೀಯಾ..?’ ಇದು ಹಚ್ಚೆ ಕಲಾವಿದರ ಬಳಿಗೆ ಬರುವ ಗ್ರಾಹಕರು ವಿಚಾರಿಸುವ ಮಾದರಿಗಳು!. ದಾವಣಗೆರೆಯಲ್ಲಿ ಕೆಲವು ವರ್ಷಗಳ ಹಿಂದಿನವರೆಗೆ ತಮ್ಮ ಪ್ರೀತಿ‍ಪಾತ್ರರ ನೆನಪಿಗೆ, ಕುಲದೇವರ ಸ್ಮರಣೆಗೆ ಹಾಕಿಸಿಕೊಳ್ಳುತ್ತಿದ್ದ ‘ಹಚ್ಚೆ’ಯ ಸ್ವರೂಪ ಈಗ ಬದಲಾಗಿದೆ. ಯುವಕರ ಪಾಲಿಗೆ ‘ಟ್ಯಾಟೂ’ ಆಗಿ ಫ್ಯಾಷನ್‌ ಸ್ವರೂಪ ಪಡೆದುಕೊಂಡಿದೆ. ಕಪ್ಪು ಶಾಯಿಗೆ ಸೀಮಿತವಾಗಿದ್ದ ಜಾಗದಲ್ಲೀಗ ಹಲವು ಬಣ್ಣಗಳು, ವಿನ್ಯಾಸಗಳು ತಂತ್ರಜ್ಞಾನದ ಬಳಕೆಯೊಂದಿಗೆ ಕೂಡಿಕೊಂಡು ಆಕರ್ಷಣೆ ಹೆಚ್ಚಿಸುತ್ತಿವೆ. ‘ನಾನು 2010ರಿಂದ ಈ ವೃತ್ತಿಯಲ್ಲಿದ್ದೇನೆ. ಆ ದಿನಗಳಲ್ಲಿ ಟ್ಯಾಟೂ ಬಗ್ಗೆ ಅನೇಕರು ಸುಮ್ಮನೆ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು. ಕೆಲಸ ಕಡಿಮೆಯಿತ್ತು. ಆದರೆ, ಈಗ ದಿನವಿಡೀ ಕೆಲಸವಿರುತ್ತದೆ’ ಎಂದು ಮಾತಿಗಿಳಿದವರು ಎಂಸಿಸಿ ‘ಬಿ ’ ಬ್ಲಾಕ್‌ನ ಟ್ಯಾಟೂ ಗ್ಯಾಲರಿಯ ಎನ್.ವಿ.ಭರತ್. ‘ಸಿನಿಮಾ, ಪಾಪ್ ಆಲ್ಬಮ್‌ ನಟರು, ಡಬ್ಲ್ಯು.ಡಬ್ಲ್ಯು.ಇ.ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದವರು ಮೈಮೇಲೆ ಹಾಕಿಸಿಕೊಂಡ ಹಚ್ಚೆಗಳು ಕಾಲೇಜು ಯುವಕರ ಅಚ್ಚುಮೆಚ್ಚಿನವು. ಈಗ ನಗರದಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಿದೆ. ನಮ್ಮ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳ, ಅಂತೆಯೇ ವಿದೇಶಗಳ ವಿದ್ಯಾರ್ಥಿಗಳೂ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಟ್ಯಾಟೂಗೆ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಅವರು. ಟ್ಯಾಟೂ ಬರೆಸಿಕೊಳ್ಳುತ್ತಿದ್ದ ದಾವಣಗೆರೆಯ ಪ್ರಮೋದ್, ಒಂದೊಂದು ಸಂದರ್ಭದಲ್ಲಿ ಒಂದೊಂದು ವಿನ್ಯಾಸಕ್ಕೆ ಬೇಡಿಕೆ ಇರುತ್ತದೆ ಎಂದರು. ಕನ್ನಡದ ‘ಉಗ್ರಂ’ ಸಿನಿಮಾದಲ್ಲಿ ನಟ ಶ್ರೀಮುರಳಿ ಹಾಕಿಸಿಕೊಂಡಿದ್ದ ಟ್ಯಾಟೂಗೆ ಬೇಡಿಕೆ ಹೆಚ್ಚಿತ್ತು ಎಂದು ಅವರು ನೆನಪಿಸಿಕೊಂಡರು. ‘ನಾನು ಮಗಳ ಹೆಸರನ್ನು ತೋಳಿನಲ್ಲಿ ಬರೆಸುತ್ತಿದ್ದೇನೆ. ಸ್ವಲ್ಪ ನೋವಾಗುತ್ತದೆ. ಆದರೆ, ಗಾಯ ಒಣಗಿದ ಮೇಲೆ ಅದನ್ನು ನೋಡಲು ಖುಷಿಯಾಗುತ್ತದೆ’ ಎಂದು ಮುಗುಳ್ನಕ್ಕವರು ಪಿ.ಜೆ.ಬಡಾವಣೆಯ ಗೃಹಿಣಿ ಕಾವ್ಯಾ. ಕಲಾವಿದರ ಮಾಹಿತಿ ಅಗತ್ಯ: ಟ್ಯಾಟೂ ಕಲಾವಿದರಾಗಲು ಕನಿಷ್ಠ 45 ದಿನಗಳ ತರಬೇತಿ ಪಡೆಯವುದು ಅಗತ್ಯ. ಇದಕ್ಕೆ ಸಂಬಂಧಿಸಿದ ಕೋರ್ಸ್ ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿಯೂ ಲಭ್ಯವಿದೆ. ತರಬೇತಿ ಇಲ್ಲದೇ ಈ ವೃತ್ತಿ ಮಾಡುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಭರತ್‌. ಹಚ್ಚೆ ಹಾಕಿಸಿಕೊಳ್ಳುವ ಮೊದಲು ಕಲಾವಿದರ ಬಗ್ಗೆ ತಿಳಿದುಕೊಳ್ಳಬೇಕು. ಆತ ಬಳಸುವ ಸೂಜಿ, ಶಾಯಿಯ ಮಾಹಿತಿ ಪಡೆದುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಚರ್ಮಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಅವರು ಸಲಹೆ ನೀ
"2018-04-26T16:10:28"
http://www.prajavani.net/news/article/2017/12/18/541036.html
ವಿಂಡೀಸ್‌- ಪಾಕ್‌ ಟೆಸ್ಟ್‌ ಹಣಾಹಣಿ | West Indies - Pak tie - Kannada Oneindia ವಿಂಡೀಸ್‌- ಪಾಕ್‌ ಟೆಸ್ಟ್‌ ಹಣಾಹಣಿ ಜಾರ್ಜ್‌ಟೌನ್‌ : ವೆಸ್ಟಿಂಡೀಸ್‌ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೂರು ಟೆಸ್ಟ್‌ಪಂದ್ಯಗಳ ಕ್ರಿಕೆಟ್‌ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಮೂರು ರಾಷ್ಟ್ರಗಳು ಭಾಗವಹಿಸಿದ್ದ ಕೇಬಲ್‌ ಮತ್ತು ವೈರ್‌ಲೆಸ್‌ ಸರಣಿಯ ಫೈನಲ್ಸ್‌ನಲ್ಲಿ ವೆಸ್ಟಿಂಡೀಸ್‌ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದಿರುವ ಪಾಕಿಸ್ತಾನ ಟೆಸ್ಟ್‌ ಸರಣಿಯನ್ನೂ ತನ್ನದಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ವೆಸ್ಟಿಂಡೀಸ್‌ ತ್ರಿಕೋಣ ಸರಣಿಯಲ್ಲಾದ ಸೋಲಿ-ನ ಸೇಡು ತೀರಿ-ಸಿ-ಕೊ-ಳ್ಳು-ವ ಆತುರದಲ್ಲಿದೆ. ಪಾಕ್‌ ತಂಡಕ್ಕೆ ಗಾಯಾಳು ಆಟಗಾರರದ್ದೇ ಸಮಸ್ಯೆ. ತಂಡದ ಪ್ರಮುಖ ಬೌಲರ್‌, ಬ್ಯಾಟ್ಸ್‌ಮನ್‌ಗಳು ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಆರಂಭ ಆಟಗಾರ ಸಯೀದ್‌ ಅನ್ವರ್‌ ಮಂಡಿ ನೋವಿನ ಕಾರಣ ಮೊದಲ ಟೆಸ್ಟಿನಲ್ಲಿ ಆಡುತ್ತಿಲ್ಲ. ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಶೋಯಿಬ್‌ ಅಖ್ತರ್‌ ಮತ್ತು ಇಂಜಮಾಮ್‌ ಗಾಯಾಳುಗಳ ಪಟ್ಟಿಯಲ್ಲಿದ್ದು, ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನ. ಗಾಯದ ಮೇಲೆ ಬರೆ ಎಳೆದಂತೆ ಆಲ್‌ರೌಂಡರ್‌ ಅಬ್ದುಲ್‌ ರಜಾಕ್‌ ಕೂಡ ಮಂಗಳವಾರದಂದು ಅಭ್ಯಾಸದಲ್ಲಿ ತೊಡಗಿದ್ದಾಗ ಗಾಯಗೊಂಡಿದ್ದಾರೆ. ವೈದ್ಯರು ರಜಾಕ್‌ಗೆ ವಿಶ್ರಾಂತಿ ಸೂಚಿಸಿದ್ದಾರೆ. ವೆಸ್ಟಿಂಡೀಸ್‌ ತಂಡದಲ್ಲಿ ಗಾಯಾಳುಗಳ ಹಾವಳಿ ಇಲ್ಲದಿದ್ದರೂ, ವಿಂಡೀಸ್‌ ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಿರತೆ ಎಂಬುದೇ ಇಲ್ಲ. ಬೌಲರ್‌ಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾಲ್ಷ್‌ , ಆ್ಯಂಬ್ರೋಸ್‌ನಂಥ ಹಳಬರ ಜೊತೆಗೆ ಯುವಕರಾದ ಧಿಲ್ಲಾನ್‌, ಕಿಂಗ್‌, ರೋಸ್‌ ಉತ್ತಮವಾಗಿ ಬೌಲ್‌ ಮಾಡುತ್ತಿದ್ದಾರೆ. ವಿಂಡೀಸ್‌ ಪಂದ್ಯ ಗೆಲ್ಲ ಬೇಕಿದ್ದಲ್ಲಿ ಬೌಲರ್‌ಗಳು ವಿಜೃಂಭಿಸುವುದು ಅಗತ್ಯ.
"2019-02-19T12:11:32"
https://kannada.oneindia.com/news/2000/05/05/westpak.html
ಉಗ್ರರ ದಾಳಿ: ವಿದೇಶಿ ಶಕ್ತಿಗಳ ಕೈವಾಡ | Prajavani ಉಗ್ರರ ದಾಳಿ: ವಿದೇಶಿ ಶಕ್ತಿಗಳ ಕೈವಾಡ ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ಮಾಡುತ್ತಿದೆ. ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಭಯೋತ್ಪಾದಕ ದಾಳಿಗಳ ವಿಚಾರದಲ್ಲಿ, ಮುಫ್ತಿ ಅವರು ಚೀನಾದ ಹೆಸರನ್ನು ಪ್ರಸ್ತಾಪಿಸಿದ್ದು ಇದೇ ಮೊದಲು. ಚೀನಾವು ಈಚೆಗೆ, ‘ಕಾಶ್ಮೀರ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುತ್ತೇವೆ’ ಎಂದು ಹೇಳಿತ್ತು. ಇದನ್ನು ಭಾರತ ನಿರಾಕರಿಸಿತ್ತು. ‘ಭೂತಾನ್‌ನ ದೊಕಾಲಾ ಪಾಸ್‌ನಲ್ಲಿ ಚೀನಾ ಆರಂಭಿಸಿದ್ದ ರಸ್ತೆ ಕಾಮಗಾರಿಯನ್ನು ಭಾರತೀಯ ಸೇನೆ ಸ್ಥಗಿತಗೊಳಿಸಿದಂತೆ, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಪರವಾಗಿ ಚೀನಾ ತನ್ನ ಸೇನೆಯನ್ನು ಬಳಸುತ್ತದೆ’ ಎಂದು ಚೀನಾ ಹೇಳಿಕೆ ನೀಡಿತ್ತು. ಈ ಎರಡೂ ಬೆಳವಣಿಗೆಗಳ ಕಾರಣ ಮುಫ್ತಿ ಅವರ ಈ ಆರೋಪ ಮಹತ್ವ ಪಡೆದುಕೊಂಡಿದೆ. ಅಮರನಾಥ ಯಾತ್ರಿಕರಿಗೆ ಒದಗಿಸುವ ಭದ್ರತೆ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಅವರ ಜತೆ ಚರ್ಚೆ ನಡೆಸಿದ ನಂತರ ಅವರು ಪತ್ರಕರ್ತರ ಜತೆ ಮಾತನಾಡಿದರು. ‘ಕಾಶ್ಮೀರದಲ್ಲಿನ ಗಲಭೆ ಮತ್ತು ಸಮಸ್ಯೆಗಳು ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದಲ್ಲ’ ಎಂದರು. ‘ದುರದೃಷ್ಟವಶಾತ್ ಚೀನಾ ಸಹ ಈಗ ನಮ್ಮ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಲು ಆರಂಭಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಇಡೀ ದೇಶ ನಮ್ಮ ಬೆಂಬಲಕ್ಕೆ ಬರದಿದ್ದಲ್ಲಿ, ಈ ಯುದ್ಧವನ್ನು ಗೆಲ್ಲುವುದು ಅಸಾಧ್ಯ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ‘ರಾಜ್ಯದಲ್ಲಿ ಕೋಮುಗಲಭೆ ಹುಟ್ಟುಹಾಕುವ ಉದ್ದೇಶದಿಂದಲೇ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲಾಗಿದೆ. ಆದರೆ, ಇಡೀ ದೇಶ ರಾಜ್ಯ ಸರ್ಕಾರದ ನೆರವಿಗೆ ಬಂತು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಯಿತು’ ಎಂದರು. ‘ಕಾಶ್ಮೀರದಲ್ಲಿ ಈವರೆಗೆ ನಡೆದಿರುವ ಉಗ್ರರ ದಾಳಿ ಮತ್ತು ಗಲಭೆಗಳಿಗೆ ಪಾಕಿಸ್ತಾನವೇ ಕುಮ್ಮಕ್ಕು ನೀಡುತ್ತಿದೆ ಎಂಬುದು ಮುಫ್ತಿ ಅವರ ನಿಲುವು ಆಗಿತ್ತು. ಆದರೆ ಅಮರನಾಥ ಯಾತ್ರಿಕರ ಮೇಲೆ ಉಗ್ರರ ದಾಳಿ ನಡೆದ ನಂತರ ಅವರ ನಿಲುವು ಬದಲಾಗಿದೆ’ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ. '); $('#div-gpt-ad-477567-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-477567'); }); googletag.cmd.push(function() { googletag.display('gpt-text-700x20-ad2-477567'); }); },300); var x1 = $('#node-477567 .field-name-body .field-items div.field-item > p'); if(x1 != null && x1.length != 0) { $('#node-477567 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-477567').addClass('inartprocessed'); } else $('#in-article-477567').hide(); } else { // Text ad googletag.cmd.push(function() { googletag.display('gpt-text-300x20-ad-477567'); }); googletag.cmd.push(function() { googletag.display('gpt-text-300x20-ad2-477567'); }); // Remove current Outbrain $('#dk-art-outbrain-477567').remove(); //ad before trending $('#mob_rhs1_477567').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-477567 .field-name-body .field-items div.field-item > p'); if(x1 != null && x1.length != 0) { $('#node-477567 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-477567').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-477567','#dk-art-outbrain-690694','#dk-art-outbrain-690690','#dk-art-outbrain-690652','#dk-art-outbrain-690651']; var obMobile = ['#mob-art-outbrain-477567','#mob-art-outbrain-690694','#mob-art-outbrain-690690','#mob-art-outbrain-690652','#mob-art-outbrain-690651']; var obMobile_below = ['#mob-art-outbrain-below-477567','#mob-art-outbrain-below-690694','#mob-art-outbrain-below-690690','#mob-art-outbrain-below-690652','#mob-art-outbrain-below-690651']; var in_art = ['#in-article-477567','#in-article-690694','#in-article-690690','#in-article-690652','#in-article-690651']; var twids = ['#twblock_477567','#twblock_690694','#twblock_690690','#twblock_690652','#twblock_690651']; var twdataids = ['#twdatablk_477567','#twdatablk_690694','#twdatablk_690690','#twdatablk_690652','#twdatablk_690651']; var obURLs = ['https://www.prajavani.net/news/article/2017/07/16/506419.html','https://www.prajavani.net/stories/national/cab-protest-in-delhi-690694.html','https://www.prajavani.net/stories/national/singer-yesudas-opposes-young-womens-entry-in-sabarimala-says-it-is-not-because-lord-ayyappa-will-690690.html','https://www.prajavani.net/stories/national/cops-detain-payal-rohatgi-for-nehru-family-remarks-690652.html','https://www.prajavani.net/stories/national/first-time-itbp-launches-matrimonial-690651.html']; var vuukleIds = ['#vuukle-comments-477567','#vuukle-comments-690694','#vuukle-comments-690690','#vuukle-comments-690652','#vuukle-comments-690651']; // var nids = [477567,690694,690690,690652,690651]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2019-12-15T21:00:49"
https://www.prajavani.net/news/article/2017/07/16/506419.html
ದುನಿಯಾ ವಿಜಯ್‌ ವಿರುದ್ಧ ಪಾನಿಪುರಿ ಕಿಟ್ಟಿ ದೂರು | Udayavani – ಉದಯವಾಣಿ Team Udayavani, Sep 25, 2018, 11:13 AM IST ಅಪಹರಣ ಹಾಗೂ ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ ನಟ “ದುನಿಯಾ’ ವಿಜಯ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷ್ಣಮೂರ್ತಿ (ಕಿಟ್ಟಿ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ ಲಿಖೀತ ದೂರು ನೀಡಿದ್ದಾರೆ.ಆ ದೂರಿನಲ್ಲಿ ವಿವರಿಸಿರುವ ಪಾನಿಪುರಿ ಕಿಟ್ಟಿ, “ನಾನು ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾಗಿದ್ದು, ಚಿತ್ರರಂಗದಲ್ಲಿ ಪಾನಿಪುರಿ ಕಿಟ್ಟಿ ಎಂದೇ ಚಿರಪರಿಚಿತನಾಗಿರುತ್ತೇನೆ. ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಸುಮಾರು 20 ವರ್ಷಗಳಿಂದ “ಮಜಲ್‌ ಪ್ಲಾನೆಟ್‌’ ಎಂಬ ಜಿಮ್‌ ನಡೆಸುತ್ತಿದ್ದು, ನನ್ನ ಜಿಮ್‌ನಲ್ಲಿ ಚಿತ್ರರಂಗದ ಹಲವು ಕಲಾವಿದರು, ಸಾರ್ವಜನಿಕರು ಉತ್ತಮ ತರಬೇತಿ ಹೊಂದುವ ಮೂಲಕ ಜಿಮ್‌ ಪರಿಚಯಗೊಂಡಿದೆ. ನನ್ನ ಜಿಮ್‌ ಸಂಸ್ಥೆಯ ಬಗ್ಗೆ ಹಲವು ಕಲಾವಿದರು ಮತ್ತು ಚಿತ್ರರಂಗದವರ ಉತ್ತಮ ಅಭಿಪ್ರಾಯವಿದೆ. ನಾನು ನಡೆಸುತ್ತಿರುವ ಜಿಮ್‌ ಸಂಸ್ಥೆಗೆ ಇದುವರೆಗೂ ಯಾವುದೇ ರೀತಿಯ ಕಪ್ಪು ಚುಕ್ಕೆ ಕಂಡು ಬಂದಿಲ್ಲ. ಆದರೆ, ನಟ ದುನಿಯಾ ವಿಜಯ್‌ ಅವರು ನನ್ನ ಅಣ್ಣನ ಮಗನನ್ನು ಅಪಹಿರಸಿ, ಅವರ ಮೇಲೆ ದೈಹಿಕ ಹಲ್ಲಿ ನಡೆಸಿದ್ದಾರೆ. ಇದರಿಂದ ನನ್ನ ಅಣ್ಣನ ಮಗ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿದಾಖಲಾಗಿದ್ದಾರೆ. ಈ ಪ್ರಕರಣದಿಂದ ನನ್ನ ಜೀವನದಲ್ಲಿ ಕಪ್ಪು ಚುಕ್ಕೆ ಉಂಟಾಗಿ ನನ್ನ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವುದರಿಂದ ನನ್ನ ಬಳಿ ತರಬೇತಿಗೆ ಬರುವ ಉದಯೋನ್ಮುಖ ಕಲಾವಿದರು, ನನ್ನ ಬಗ್ಗೆ ಯೋಚಿಸುವಂತಾಗಿದೆ. ಇದೇ ರೀತಿ ಈ ಹಿಂದೆಯೂ ದುನಿಯಾ ವಿಜಯ್‌ ಅವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಪ್ರಕರಣದಲ್ಲಿ ನಾನು ಅಮಾಯಕನಾಗಿದ್ದು, ನನ್ನ ಮೇಲೆ ಯಾವುದೇ ತಪ್ಪು ಕಂಡುಬಂದಲ್ಲಿ, ನನ್ನ ಮೇಲೂ ತಾವು ಕ್ರಮ ಜರುಗಿಸಬಹುದು. ಆದ್ದರಿಂದ ವಾಣಿಜ್ಯ ಮಂಡಳಿಯು ನಟ ದುನಿಯಾ ವಿಜಯ್‌ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ, ಮುಂದಿನ ದಿನಗಳಲ್ಲಿ “ದುನಿಯಾ’ ವಿಜಯ್‌ ಅವರನ್ನು ಮಂಡಳಿಗೆ ಕರೆಸಿಕೊಂಡು ಮಾತುಕತೆ ನಡೆಸುವುದಾಗಿ ಮಂಡಳಿಯ ಕಾರ್ಯದರ್ಶಿ ಭಾ.ಮ.ಹರೀಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ. ಪಾನಿಪುರಿ ಕಿಟ್ಟಿ Panipuri Kitty
"2020-02-29T10:53:15"
https://www.udayavani.com/cinema/balcony-sandalwood-news/panipuri-kitty-complains-against-duniya-vijay
ಗಿರಿ-ಶಿಖರ: February 2011 ಚಿನ್ನದಂಥ ಮಾತು ಒಮ್ಮೆ ಬೆಂಗಳೂರಿನಿಂದ ನಮ್ಮ ಊರಿಗೆ ಬೆಳಗಿನ ರೈಲಿನಲ್ಲಿ ಹೋಗುತ್ತಿದ್ದೆ.ಕಿಡಕಿ ಬದಿಯ ಸೀಟಿನಲ್ಲಿ ಕುಳಿತು ಪೇಪರ್ ಓದುತ್ತ ಕುಳಿತಿದ್ದೆ.ಯಶವಂತಪುರದಲ್ಲಿ ಸುಮಾರು ೫-೬ ಜನ ೪೦-೫೦ ವರ್ಷದ ಜನರು ಬಂದು ನಾನು ಕುಳಿತಿದ್ದ ಆಚೀಚಿನ ಸೀಟಿನಲ್ಲಿ ಕುಳಿತಿಕೊಂಡರು.ನನ್ನ ಪಾಡಿಗೆ ಪೇಪರ್ ಓದಿದ ಮೇಲೆ ಒಂದು ಪುಸ್ತಕ ಓದುತ್ತ ಕುಳಿತೆ. ಅಷ್ಟೂ ಜನ ತಮಿಳಿನಲ್ಲಿ,ಸ್ವಲ್ಪ ಕನ್ನಡದಲ್ಲಿ ಕೂಡ ಏನೇನೋ ಮಾತಾಡುತ್ತ ಇದ್ದರು.ನಾನೇನು ಅಷ್ಟು ಅವರ ಕಡೆಗೆ ಗಮನ ಕೊಡಲಿಲ್ಲ. ತುಮಕೂರು ದಾಟಿದ ಮೇಲೆ ನಾನು ಪುಸ್ತಕ ಮುಚ್ಚಿಟ್ಟು ಸುಮ್ಮನೆ ಕುಳಿತಿದ್ದೆ.ಸ್ವಲ್ಪ ಸಮಯದ ನಂತರ ಅವರಲ್ಲೊಬ್ಬರು ನನ್ನನ್ನು ಕುರಿತು "ನೀನು ಏನೋ ಯೋಚಿಸ್ತಿದ್ಯ?ಯಾವುದೋ ವಿಷಯ ನಿನ್ನನ್ನು ಬಹಳ ಕಾಡುತ್ತಿದೆ?ನೀನು ಬಹಳ ಬೇಜಾರ್ ಆಗಿರೋದ್ ನೋಡಿದ್ರೆ ನೀನು ಬಹಳ ದಿನದಿಂದ ಏನೋ ನೋವು ಅನುಭವಿಸುತ್ತಿದ್ದಿಯ? " ಹಾಗೆ ನನ್ನ ಬಲಗೈ ಹಸ್ತ ನೋಡಿ "ಸುಮಾರು ೮-೯ ತಿಂಗಳಿನಿಂದ ನೀನು ಏನ್ ಮಾಡಬೇಕು ಅನ್ಕೊತಿಯ ಅದನ್ನ ಮಾಡಕ್ಕೆ ಆಗ್ತಿಲ್ಲ ತಾನೆ ?"ಅಂತ ಹೇಳಿದರು. ನಾನು ಕಕ್ಕಾಬಿಕ್ಕಿಯಾಗಿ ನೋಡ ತೊಡಗಿದೆ,ಕಾರಣ ಅದರಲ್ಲಿ ಎಳ್ಳಷ್ಟೂ ಸುಳ್ಳಿರಲಿಲ್ಲ. "ಇಲ್ಲ ,ಹಾಗೇನಿಲ್ಲ " ಅಂದೆ. "ನಿನ್ನನ್ನ ನೋಡಿದ್ರೆ ಗೊತ್ತಾಗುತ್ತಪ್ಪ ನಂಗೆ..ನಿನ್ನ ಹೆಸರೇನು?ಏನ್ ಓದ್ತಾ ಇದ್ದೀಯ ?"ಅಂತ ಕೇಳಿದ್ರು. "ಗಿರೀಶ್ ಅಂತ,ಇಂಜಿನಿಯರಿಂಗ್ ಮುಗಿಸಿದ್ದೀನಿ " "ಇವಾಗ ಏನ್ ಮಾಡ್ತಿದ್ಯ,ಎಲ್ಲಾದರು ವರ್ಕ್ ಮಾಡ್ತಿದ್ಯ " "ಕೆಲಸ ಹುಡ್ಕ್ತ ಇದೀನಿ "ಅಂದೆ. "ಇದೆ ನೋಡು ನಿನ್ನನ್ನ ಬಹಳ ಕಾಡ್ತಿರೋದು, ಎಷ್ಟು ದಿನ ಆಯಿತು ನಿನ್ನ ಇಂಜಿನಿಯರಿಂಗ್ ಮುಗಿಸಿ ,ಎಷ್ಟು ನಿನ್ನ ವಯಸ್ಸು ಇವಾಗ " "೪ ತಿಂಗಳು ಆಗಿದೆ ಇಂಜಿನಿಯರಿಂಗ್ ಮುಗಿದು" "ನಿನ್ನ ವಯಸ್ಸು "ಅಂತ ಮತ್ತೆ ಕೇಳಿದರು. "೨೧ "ಅಂದೆ. "ನೋಡು ಗಿರೀಶ್ ಒಂದು ಮಾತು ಹೇಳ್ತೀನಿ.ನಿಂಗೆ ಈ ವಯಸ್ಸಿಗೆ ಕೈ ತುಂಬ ದುಡ್ಡು ಸಿಗೋ ಕೆಲಸ ಸಿಕ್ಕಿದ್ರೆ ನಿನ್ನ ಚಪ್ಪಲಿ ಕಾಲಲ್ಲಿ ಇರಲ್ಲ ,ತಲೆ ಮೇಲೆ ಬಂದು ಬಿಡುತ್ತೆ,ಹಾಗಂತ ನಿಂಗೆ ಈಗ ಕೆಲಸ ಸಿಗದೇ ಇರಲಿ ಅಂತ ನಾನು ಹೇಳಲ್ಲ " ಅಂತ ಚಿನ್ನದಂಥ ಮಾತು ಹೇಳಿ ಮತ್ತೆ ಶುರು ಮಾಡಿದರು. "ಒಂದಲ್ಲ ಒಂದು ದಿನ ಕೆಲಸ ಸಿಗುತ್ತೆ,ತಾಳ್ಮೆ ಇಂದ ಕಾಯಬೇಕು ಅಷ್ಟೇ, ಆ ದೇವರು ಎಲ್ಲರನ್ನು ಈ ಥರಾ ಪರೀಕ್ಷೆ ಮಾಡಲ್ಲ,ನಿನ್ನನ್ನ ಮಾಡ್ತಿದ್ದಾನೆ ಅಂದ್ರೆ ಖುಷಿ ಪಡು, ಒಂದು ದಿನ ನಿಂಗೆ ಒಳ್ಳೆದಾಗುತ್ತೆ "ಅಂತ ಧೈರ್ಯ ತುಂಬಿದರು. ನನಗೆ ಪರಿಚಯವೇ ಇಲ್ಲದ,ಇನ್ನೂ ಸ್ವಲ್ಪ ಒತ್ತು ಕಳೆದರೆ ಅವರೂ ತಮ್ಮ ಸ್ಟೇಷನ್ ನಲ್ಲಿ ನಾನು ನನ್ನ ಸ್ಟೇಷನ್ ನಲ್ಲಿ ನಮ್ಮ ನಮ್ಮ ದಾರಿ ಹಿಡಿದು ಹೋಗುತ್ತೇವೆ.ಆಮೇಲೆ ಅವರ್ಯಾರೋ ನಾನ್ಯಾರೋ? ನನ್ನ ಆತ್ಮೀಯರು ಕೂಡ ಈ ರೀತಿ ಧೈರ್ಯ ತುಂಬಿರಲಿಲ್ಲ,ಕೆಲವು ನೆಂಟರು ಇನ್ನೂ ಕೆಲಸ ಸಿಕ್ಕಿಲ್ಲ ಅಂತ ಹೀಯಾಳಿಸುತ್ತಲೇ ಇದ್ದರು. ಇಂಥ ಪರಿಸ್ಥಿತಿಯಲ್ಲಿ ಅವರು ಹೇಳಿದ ಈ ಮಾತುಗಳು ನನ್ನನ್ನು ತುಂಬ ಕಾಡಿದವು ಮತ್ತು ಅಷ್ಟೇ ಅರ್ಥ ಪೂರ್ಣ ಆಗಿದ್ದವು. ಅವರ ಮಾತಿಗೆ ಏನು ಹೇಳಲು ಗೊತ್ತಾಗದೆ ಸುಮ್ಮನೆ ಕುಳಿತಿದ್ದೆ. "ಜೀವನದಲ್ಲಿ ಈ ಥರಾ ಕಷ್ಟ,ನೋವು ಅನುಭವಿಸಿದರೆ ಮಾತ್ರ ಅದಕ್ಕೆ ಒಂದು ಅರ್ಥ,ಮುಂದೆ ಒಂದು ಇದನೆಲ್ಲ ನೆನಪು ಮಾಡ್ಕೋತಿಯ.ಅವಾಗ ಗೊತ್ತಾಗುತ್ತೆ ಇದರ ಬೆಲೆ ನಿಂಗೆ ,ಸ್ವಲ್ಪ ದಿನ ಅಷ್ಟೇ ಒಳ್ಳೆ ಕೆಲಸ ಸಿಗುತ್ತೆ ಬಿಡು "ಅಂತ ನನ್ನನ್ನು ಹುರಿದುಂಬಿಸುತ್ತಿದ್ದರು . ನಂತರ ನನ್ನ ಊರು,ನನ್ನ ಕುಟುಂಬದ ಬಗ್ಗೆ ವಿಚಾರಿಸಿ,ಅವರೂ ತನ್ನ ಸ್ನೇಹಿತರೊಡನೆ ಪ್ರತಿ ತಿಂಗಳು ಅಮಾವಾಸ್ಯೆಯಂದು ತಿಪಟೂರಿನ ಬಳಿ ಒಂದು ದೇವಸ್ಥಾನಕ್ಕೆ ೧೨ ವರ್ಷದಿಂದ ತಪ್ಪದೆ ಹೋಗುವ,ಮತ್ತು ಅದೂ ಕೂಡ ಇದೆ ರೈಲಿನಲ್ಲಿ ಹೋಗುವ ವಿಷಯವನ್ನು ಹೇಳಿದರು. ಇನ್ನೇನು ಅವರು ಇಳಿಯುವ ಸ್ಟೇಷನ್ ಹತ್ತಿರ ಬರುತ್ತಿದ್ದಾಗ ಕೊನೆಯದಾಗಿ "ನಾನು ಕೂಡ ಬೆಂಗಳುರಿಗ ಕೆಲಸ ಹುಡುಕಲು ಅದೂ ಕೂಡ ತಮಿಳುನಾಡಿನಿಂದ ಬಂದು ಸುಮಾರು ೮ ತಿಂಗಳು ಇದೆ ರೀತಿ ಅನುಭವಿಸಿದ್ದೆ ,ಎಲ್ಲಾ ನೆಂಟರು ನನ್ನನ್ನು ದೂರ ಇಟ್ಟಿದ್ದರು,ಜಾಸ್ತಿ ಯೋಚನೆ ಮಾಡಬೇಡ "ಅಂತ ಹೇಳಿ ಹೋದರು. ಅವರು ಹೋದ ಮೇಲೆ ಅವರಾಡಿದ ಮಾತುಗಳು ನನ್ನನ್ನು ಧೈರ್ಯವಾಗಿಸಿದವು,ಅವರ ಹೇಳಿದ ಒಂದೊಂದು ಮಾತುಗಲ್ಲು ಯೋಚಿಸುತ್ತ ಕುಳಿತಿದ್ದೆ. ಮನೆಗೆ ತಲುಪಿದ ಮೇಲೆ ನನ್ನ ತಾಯಿಗೆ ಈ ವಿಷಯವನ್ನು ಹೇಳಿದ ಮೇಲೆ ಅವರು "ನೋಡು ಎಂಥ ಮಾತು ಹೇಳಿದರೆ,ಸಾಯೋವರ್ಗೂ ನೆನಪಿಟ್ಕೋ"ಅಂತ ಹೇಳಿದರು. Posted by ಗಿರೀಶ್.ಎಸ್ at Monday, February 28, 2011 5 comments: Links to this post ಹೋಟೆಲಿನಲ್ಲಿ ಒಂದಿಷ್ಟು ದಿನ ಹೋಟೆಲಿನಲ್ಲಿ ,ಮ್ಯಾನೇಜರ್ ಆಗುವ ಅರ್ಹತೆ ಉಳ್ಳ ಹುಡುಗ ಮಾಣಿಯಾಗಿ ಅನುಭವಿಸಿದ ಕಥೆ. ಮಲೆನಾಡಿನ ಒಂದು ಹಳ್ಳಿಯ ಸ್ವಾಭಿಮಾನಿ ಹುಡುಗ..ತನ್ನ ಡಿಗ್ರಿ ಮುಗಿಸಿ ಬೃಹತ್ ಬೆಂಗಳೂರಿಗೆ ಕೆಲಸ ಹುಡುಕಲು ಬರುತ್ತಾನೆ.ಬಂದವನೇ ತನ್ನ ನೆಂಟರ ಮನೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಆಶ್ರಯ ಪಡೆಯುತ್ತಾನೆ.ತನಗೆ ಇಷ್ಟ ಇಲ್ಲದಿದ್ದರೂ ತಮ್ಮ ಮನೆಯ ಹಣಕಾಸಿನ ತೊಂದರೆ ಮತ್ತು ತನ್ನ ತಂದೆ ತಾಯಿಯ ಬಲವಂತದಿಂದಾಗಿ ತನ್ನ ನೆಂಟರ ಮನೆಯಲ್ಲಿ ಕೆಲಸ ಸಿಗುವವರೆಗೂ ಇರಲು ಒಪ್ಪಿಕೊಳ್ಳುತ್ತಾನೆ. ೨-೩ ತಿಂಗಳಾದರೂ ಎಲ್ಲೂ ಕೆಲಸ ಸಿಗದೇ ಬಹಳ ನಿರಾಸೆಗೊಂಡಿರುತ್ತಾನೆ.ಹಾಗೆ ಒಂದು ದಿನ ಇನ್ನೊಂದು ಕಂಪೆನಿಯಿಂದ ಸಂದರ್ಶನಕ್ಕೆ ಕರೆ ಬಂದಾಗ "ಏನಾದ್ರು ಮಾಡಿ ಇಲ್ಲಿ ಕೆಲಸ ಸಿಗಲೇಬೇಕು " ಅಂತ ಪಣ ತೊಟ್ಟು ಹೊರಡುತ್ತಾನೆ. ಅಷ್ಟೊತ್ತಿಗಾಗಲೇ ತಾನು ಇದ್ದ ಮನೆಯಲಿ ತುಂಬಾ ನೋವು ಅನುಭವಿಸಿರುತ್ತಾನೆ ,ಕಾರಣ ಆ ಮನೆಯಲ್ಲಿದ್ದ ತನ್ನ ವಯಸ್ಸಿನ ಇನ್ನೊಬ್ಬ ಹುಡುಗ.ಅವನಿಗೆ ಈ ಹುಡುಗ ಆ ಮನೆಯಲ್ಲಿ ಇರುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ,ಆದ್ದರಿಂದ ಒಂದು ರೀತಿಯ ಮಾನಸಿಕ ಹಿಂಸೆ ಕೊಡುತ್ತಿರುತ್ತಾನೆ.ಅದರ ಜೊತೆಗೆ ತನ್ನ ಮನೆಯಲ್ಲಿ ದುಡ್ಡಿನ ಕಷ್ಟ.ಡಿಗ್ರಿ ಮುಗಿದರೂ ತನ್ನ ಖರ್ಚಿಗೆ ಮನೆಯಲ್ಲಿ ಇನ್ನೂ ದುಡ್ಡು ಕೇಳಬೇಕೆ? ಎಂಬ ಪ್ರಶ್ನೆ.ಈ ಕಾರಣದಿಂದ ತುಂಬಾ ನೊಂದ ಈ ಹುಡುಗ ಆದಷ್ಟು ಬೇಗ ಎಲ್ಲಾದರೂ ಸರಿ ಎಂತಾದರು ಸರಿ ಒಂದು ಕೆಲಸ ಹುಡುಕಿಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಆದರೆ ಅವನ ದುರಾದೃಷ್ಟ ಆ ಕಂಪೆನಿಯಲ್ಲಿ ಕೂಡ ಕೆಲಸ ಸಿಗುವುದಿಲ್ಲ. ಸೂರ್ಯನ ಕಿರಣದಂತೆ ಮಿನುಗಬೇಕಾದಂತಹ ಈ "ಕಿರಣ " ಎಂಬ ಹುಡುಗ ಬಹಳ ಹತಾಶೆಗೊಳ್ಳುತ್ತಾನೆ.ಈ ಬೇಸರದಿಂದ ತನ್ನ ಊರಿನವರೆ ಆದ ತಮ್ಮ ಕುಟುಂಬದ ಆಪ್ತರೊಬ್ಬರ ಆಫೀಸಿಗೆ ಹೋಗುತ್ತಾನೆ,ಅವರಿಗೆ ಈ ಹುಡುಗ ತುಂಬಾ ದಿನದಿಂದ ಕೆಲಸ ಹುಡುಕುತ್ತಿದ್ದ ವಿಷಯ ಗೊತ್ತಿದ್ದರಿಂದ,ಆ ಹುಡುಗನ ಮನೆಯ ಪರಿಸ್ಥಿತಿ ತಿಳಿದಿದ್ದರಿಂದ ಕಿರಣನನ್ನು ತಮ್ಮ ಆಫೀಸಿನ ಬಳಿಯ ಒಂದು ಹೋಟೆಲಿನಲ್ಲಿ ಕೆಲಸ ಕೊಡಿಸಿದರು.ಹೇಗೂ ಬೇರೆ ಯಾವುದಾದರು ಕಂಪೆನಿಯಲ್ಲಿ ಸಿಗುವವರೆಗೂ ಇಲ್ಲೇ ಇರು ,ಮನೆಯಲ್ಲಿ ದುಡ್ಡು ಕೇಳುವುದು ತಪ್ಪುತ್ತದೆ ,ನಿನಗೂ ಖರ್ಚಿಗೆ ಆಗುತ್ತೆ ಅಂತ ಹೇಳಿ ಈ ಹುಡುಗನನ್ನು ಆ ಹೋಟೆಲಿನ ಓನರ್ ಹತ್ತಿರ ಕರೆದುಕೊಂಡು ಹೋಗುತ್ತಾರೆ.ಅವರೂ ಕೂಡ ಇವರ ಮಾತಿಗೆ ಸಮ್ಮತಿಸಿ ಆ ಹುಡುಗನಿಗೆ ತನ್ನ ಲಗೆಜನ್ನು ಮಾರನೆಯ ದಿನ ತಂದು ಕೆಲಸಕ್ಕೆ ಸೇರಿಕೊಳ್ಳಲು ಹೇಳಿ ಕಳುಹಿಸುತ್ತಾರೆ. ಡಿಗ್ರಿ ಮುಗಿಸಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರುವುದು ಅಷ್ಟೊಂದು ತರವಲ್ಲ ಎನಿಸಿತಾದರು ಒಲ್ಲದ ಮನಸಿನಿಂದ ಕೆಲಸಕ್ಕೆ ಬರಲು ಒಪ್ಪಿಕೊಂಡ ಕಿರಣನಿಗೆ ಮುಂದೇನು ಮಾಡುವುದು ಎಂದು ಬಹಳ ಕಾಡ ತೊಡಗಿತು.ಆದರು ಮಾರನೆಯ ದಿನ ತಾನು ಹೋಟೆಲಿನಲ್ಲಿ ಕೆಲಸಕ್ಕೆ ಸೇರುತ್ತಿದ್ದೇನೆ ಎಂಬ ವಿಷಯವನ್ನು ಯಾರಿಗೂ ತಿಳಿಸದೇ ,ತಾನು ಇದ್ದ ನೆಂಟರ ಮನೆಯಲ್ಲಿ ಊರಿಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿ ,ತನ್ನ ತಂದೆ ತಾಯಿಗೂ ಇದನ್ನು ಹೇಳದೆ ತನ್ನ ಪಾಲಿಗೆ ನರಕವಾದ ಹೋಟೆಲ್ ಎಂಬ ಲೋಕಕ್ಕೆ ಬರುತ್ತಾನೆ.ತನ್ನ ಸ್ವಾಭಿಮಾನಕ್ಕೆ ದಕ್ಕೆ ಬರದಹಾಗೆ ಇರುತ್ತಾನೆ. ಅಲ್ಲಿ ಅವ್ನ ಕೆಲಸ ಬಿಲ್ ಮಾಡುವುದು ಮತ್ತು ದಿನದ ಕೊನೆಯಲ್ಲಿ ಅದರ ಲೆಕ್ಕವನ್ನು ತೋರಿಸುವುದು. ಮೊದಲ ದಿನ ಆ ಬಿಲ್ಲಿಂಗ್ ಸಾಫ್ಟ್ವೇರ್ ಬಗ್ಗೆ ಅಲ್ಲಿದ್ದ ಒಬ್ಬ ವೇಟರ್ ಹತ್ತಿರ ತಿಳಿದುಕೊಂಡ ಈ ಕಿರಣನಿಗೆ ಏನೋ ಒಂದು ರೀತಿಯ ಚಂಚಲತೆ ಇನ್ನೂ ಕಾಡುತಿತ್ತು.ಒಂದೆರಡು ದಿನ ಹೀಗೆ ಬಿಲ್ಲಿಂಗ್ ಮಾಡುತ್ತಾ ರಾತ್ರಿ ಅದರ ಲೆಕ್ಕವನ್ನು ಅಚ್ಚುಕಟ್ಟಾಗಿ ತೋರಿಸುತ್ತಾನೆ.೨ ದಿನ ಆದರು ಮನೆಯಲ್ಲಿ ತಾನು ಹೋಟೆಲಿನಲ್ಲಿ ಕೆಲಸ ಮಾಡುತ್ತಿರುವ ವಿಷಯ ತಿಳಿಸಿಲ್ಲ.ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಗೊಂದಲ ಮನಸಿನಲ್ಲಿ.ಹೀಗೆಲ್ಲ ಇರುವಾಗ ಆ ಹುಡುಗನಿಗೆ ನಿದ್ರೆ ಎಲ್ಲಿಂದ ಬರಬೇಕು.ಆಗೂ ಹೇಗೂ ಎರಡು ದಿನ ಕಳೆಯುತ್ತಾನೆ. ನಂತರ ಶುರು ಆಯಿತು ಮ್ಯಾನೇಜರ್ ಮತ್ತು ಓನರ್ ನಿಂದ ಕಿರಿಕಿರಿ. "ನಿನ್ನದು ಬರಿ ಬಿಲ್ ಮಾಡುವುದಷ್ಟೇ ಕೆಲಸ ಅಲ್ಲ ,ಹೋಗಿ ಗಿರಾಕಿಗಳ ಹತ್ತಿರ ಏನೇನು ಬೇಕು ಅಂತ ಆರ್ಡರ್ ತಗೊಂಡು ವೇಟರ್ ಗೆ ನೀನೆ ಚೀಟಿ ಕೊಡಬೇಕು " ಅಂತ ದಬಾಯಿಸುವುದಕ್ಕೆ ಶುರು ಮಾಡುತ್ತಾರೆ. ಮೂರನೆ ದಿನ ಸ್ವಲ್ಪ ಬದಲಾವಣೆ ಆಯಿತು ಅವನ ಕೆಲಸದಲ್ಲಿ,ಸ್ವಲ್ಪ ಜವಾಬ್ದಾರಿ ಹೆಚ್ಚಾಯಿತು.ಹಾಗೆ ಹಿಂಸೆಯೂ ಆಗುತಿತ್ತು ಆ ಹುಡುಗನಿಗೆ. ಇನ್ನೇನ್ ಮಾಡೋದು,ಗ್ರಹಚಾರ ಕೆಟ್ಟಾಗ ಇಂಥ ಪರಿಸ್ಥಿತಿ ಅನುಭವಿಸಬೇಕು ಅಂತ ಅದಕ್ಕೂ ಒಪ್ಪಿಕೊಂಡು ಆರ್ಡರ್ ತೆಗೆದುಕೊಳ್ಳಲು ಶುರು ಮಾಡುತ್ತಾನೆ ಅವನು . ಈ ಕಿರಿಕಿರಿಯ ಒಂದೆರಡು ದಿನಗಳ ನಂತರ ಒಂದು ಭಾನುವಾರ ಅಕಸ್ಮಾತ್ತಾಗಿ ತನ್ನ ಕಾಲೇಜಿನ ಇಬ್ಬರು ಗೆಳೆಯರು ಆ ಹೋಟೆಲ್ಲಿಗೆ ಕಾಫಿ ಕುಡಿಯಲು ಬರುತ್ತಾರೆ.ಅವರೂ ಕೂಡ ಈ ಹುಡುಗನ ಹಾಗೆ ಕೆಲಸ ಹುಡುಕಲು ಬೆಂಗಳೂರಿಗೆ ಬಂದು ಬೇರೆ ಕಡೆ ಕೆಲಸ ಮಾಡುತ್ತಿರುತ್ತಾರೆ.ಅವನ ಅದೃಷ್ಟಕ್ಕೆ ಆ ಸಮಯದಲ್ಲಿ ಅವನು ಕೌಂಟರ್ ಬಳಿ ಇರಲಿಲ್ಲ. ಆ ಇಬ್ಬರು ಸ್ನೇಹಿತರು ಇವನನ್ನು ನೋಡಿದ್ದೇ ತಡ "ಏ ಏನ್ ಮಚ್ಚಾ, ಏನ್ ಇಲ್ಲಿ ?ಏನ್ ಸಮಾಚಾರ ?ಹೇಗಿದೆ ಜೀವನ ?"ಅಂತ ಮಾತಿಗಿಳಿಯುತ್ತಾರೆ.ಪಾಪ ಅವರಿದೆ ಏನ್ ಗೊತ್ತು ಇವನ ಸ್ಥಿತಿ. ಆಗ ಕಿರಣನ ಮನಸಿನಲ್ಲಿ ಆದಂತಹ ಗೊಂದಲ ಒಂದೆರಡಲ್ಲ.ಮೊದಲನೆಯದು ತಾನು ಇಲ್ಲಿ ಕೆಲಸ ಮಾಡುತ್ತಿರುವ ವಿಷಯ ಅವರಿಬ್ಬರಿಗೂ ತಿಳಿಯಕೂಡದು,ಕಾರಣ ತನ್ನ ವಿಧ್ಯಾಬ್ಯಾಸಕ್ಕೆ ತಕ್ಕ ಕೆಲಸ ಇದಲ್ಲ ಹಾಗು ಅವರ ಮುಂದೆ ತನಗೆ ಅವಮಾನ ಆಗಬಹುದೆಂಬ ಯೋಚನೆ. ಎರಡನೆಯದು,ತಾನು ಇವರ ಜೊತೆ ಮಾತನಾಡುತ್ತ ನಿಂತಿರಬೇಕಾದರೆ ಯಾರಾದರು ಇವನನ್ನು ಕರೆದರೆ ಅವರಿಗೆ ಇವನ ಮೇಲೆ ಸಂದೇಹ ಬರುಬಹುದೆಂಬ ಕಸಿವಿಸಿ. ಮೂರನೆಯದು,ಇವರಿಬ್ಬರನ್ನು ಆದಷ್ಟು ಬೇಗ ಕಳುಹಿಸಬೇಕು. ಇಷ್ಟರ ನಡುವೆ ಅವನು ಅವರಿಬ್ಬರಿಗೆ "ಇಲ್ಲೇ ಪಕ್ಕದಲ್ಲೇ ನನ್ನ ನೆಂಟರೊಬ್ಬರ ಆಫೀಸ್ ಇದೆ.ಅವರನ್ನ ಮೀಟ್ ಮಾಡೋಕ್ಕೆ ಬಂದಿದ್ದೆ.ಹಾಗೆ ಕಾಫಿ ಕುಡಿಯಕ್ಕೆ ಬಂದಿದ್ದೆ "ಅಂತ ಸಮಜಾಯಿಸಿ ನೀಡಿ,ಮೂರು ಜನ ಒಂದು ಟೇಬಲಿನಲ್ಲಿ ಕೂರುತ್ತಾರೆ. ಬಂದಿರುವ ಗಿರಾಕಿಗಳ ಹತ್ತಿರ ತಾನು ಆರ್ಡರ್ ತಗೋಬೇಕಿತ್ತು,ಆದರೆ ತಾನೇ ದೊಡ್ಡ ಗಿರಾಕಿಯ ಥರಾ ತನ್ನ ಸ್ನೇಹಿತರ ಜೊತೆ ಕೂತಿದ್ದಾನೆ ಅವನು .ನಂತರ ಅಲ್ಲಿದ್ದ ಒಬ್ಬ ವೇಟರ್ ಬಂದು ಕಕ್ಕಾಬಿಕ್ಕಿಯಾಗಿ ನೋಡತೋಡಗುತ್ತಾನೆ .ಅದೇ ಸಮಯದಲ್ಲಿ ಕಿರಣ ಅವರಿಬ್ಬರಿಗೂ ಗೊತ್ತಾಗದ ಹಾಗೆ ಆ ವೇಟರ್ ಗೆ ಕಣ್ಣಿನಲ್ಲಿ ಸಂಜ್ಞೆ ಮಾಡಿ ,ಸ್ವಲ್ಪ ಹೊತ್ತು ಸುಮ್ಮನಿರುವಂತೆ ಹೇಳಿದ್ದಾಗ,ಆ ವೇಟರ್ ಕೂಡ ಅವರಿಬ್ಬರಿಗೂ ಗೊತ್ತಾಗದ ಹಾಗೆ ಒಪ್ಪಿಕೊಳ್ಳುತ್ತಾನೆ. ತನ್ನ ಗೆಳೆಯರು ಆರ್ಡರ್ ಮಾಡಿದ ಕಾಫಿ ಮತ್ತು ತಾನು ತೆಗೆಯಬೇಕಿದ್ದ ಅದರ ಬಿಲ್ಲನ್ನು ಆ ವೇಟರ್ ತಂದು ಕೊಡುತ್ತಾನೆ. ಅದರ ಜೊತೆಗೆ ಇವನು ಅವರಿಬ್ಬರ ಸಂಗಡ ಅದು ಇದು ವಿಷಯ ಮಾತಾಡುತ್ತಾನೆ,ಆದಾರು ಮನಸಿನಲ್ಲಿ ಹೆದರಿಕೆ ,"ಎಲ್ಲಿ ಮ್ಯಾನೇಜರ್ ಅಥವಾ ಓನರ್ ಬಂದು ತಾನು ಇಲ್ಲಿ ಕೂತಿರುವುದನ್ನು ನೋಡುತ್ತಾರೋ ?"ಎಂಬ ಗುಮಾನಿ.ಆ ವೇಟರ್ ಗೆ ಬೇಕಾದರೆ ಹೇಗೋ ಇವರು ತನ್ನ ಸ್ನೇಹಿತರು ಅಂತ ಹೇಳಿ ಸಮಾಧನ ಮಾಡಿದ್ದಾಗಿದೆ,ಇವನ ಕಡೆ ಇಂದ ಏನೂ ತೊಂದರೆ ಇಲ್ಲ ಎಂಬ ಸಮಾಧಾನ. ಸ್ವಲ್ಪ ಸಮಯದ ನಂತರ ಅವರಿಬ್ಬರೂ ಹೊರಟು ಹೋಗುತ್ತಾರೆ. ಹೇಗೋ ಅವರಿಬ್ಬರಿಗೂ ತಾನು ಇಲ್ಲಿ ಕೆಲಸ ಮಾಡುತ್ತಿರುವ ಸಂದೇಹ ಬರಲಿಲ್ಲ ಎಂಬ ಸಮಾಧಾನದಿಂದ ಇದ್ದರೆ,ಆ ಮ್ಯಾನೇಜರ್ ಮತ್ತು ಓನರ್ ಇಬ್ಬರೂ ಬಂದು ಆ ಹುಡುಗನ ಮೇಲೆ ರೇಗಾಡುತ್ತಾರೆ. "ನೆಟ್ಟಗೆ ಕೆಲಸ ಮಾಡೋದು ಬಿಟ್ಟು, ಫ್ರೆಂಡ್ಸ್ ಗಳ ಜೊತೆ ಹರಟೆ ಹೊಡಿತಾ ಕೂರ್ತಿಯ? ಎಷ್ಟೊತ್ತು ಮಾತಾಡೋದು ?ಸ್ವಲ್ಪ ಹೊತ್ತು ಮಾತಾಡಿ ಕಳಿಸ್ತಾರೆ ,ಅದೂ ಬಿಟ್ಟು ಇಷ್ಟೊತ್ತ ಮಾತಾಡೋದು ?ಅದೂ ಕೆಲಸ ಬಿಟ್ಟು " ಸದ್ಯ ತನ್ನ ಸ್ನೇಹಿತರ ಮುಂದೆ ಈ ಮಾತುಗಳನ್ನು ಹೇಳಲಿಲ್ಲವಲ್ಲ ಅಂತ ಸಮಾಧಾನದಿಂದ ಒಂದು ಕಡೆ ಆದ್ರೆ ,ತನಗೇನು ಬಂದಿದೆ,ಇವರ ಹತ್ತಿರ ಈ ರೀತಿ ಅನ್ನಿಸಿಕೊಳ್ಳಬೇಕು ಅಂತ ಬೇಜಾರು ಆದರೂ ಕೂಡ ಅದನ್ನು ಸಹಿಸಿಕೊಂಡು ಸುಮ್ಮನಿರುತ್ತಾನೆ. ಇನ್ನೂ ಏನೇನು ಅನುಭವಿಸಬೇಕು ಈ ಜನರ ನಡುವೆ ಅಂತ ಚಿಂತಿಸುತ್ತಾ ಆ ದಿನವನ್ನು ಹೇಗೋ ಕಳೆದು ಮಲಗಲು ಹೋಗುತ್ತಾನೆ.ಆದ್ರೆ ನಿದ್ರಾ ದೇವಿ ಒಲಿಯುವುದೇ ಇಲ್ಲ.ಮಲೆನಾಡಿನ ಹಚ್ಚ ಹಸಿರಿನ ನಡುವೆ ಬೆಳೆದ ಸೂರ್ಯ ರಶ್ಮಿಯಂತೆ ಹೊಳೆಯಬೇಕಾದ ಈ ಕಿರಣನ ಜೀವನದಲ್ಲಿ ಕಪ್ಪು ಕಗ್ಗತ್ತಲು ಆವರಿಸಿದಂತೆ ಭಾಸವಾಯಿತು ಅವನಿಗೆ. ಇಷ್ಟರ ನಡುವೆ ತನಗೆ ಇಂಥ ಜೀವನ ಬೇಡವೇ ಬೇಡ ಎಂದು ಆತ್ಮಹತ್ಯೆ ಮಾಡಲು ನಿರ್ಧಾರ ಮಾಡುತ್ತಾನೆ..ಆ ಯುವಕ.ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.ತಟ್ಟನೆ ತಾನು ಹೋಟೆಲಿನಲ್ಲಿ ಇರುವ ವಿಷಯವನ್ನು ತನ್ನ ತಾಯಿಗೆ ಹೇಳಲು ತಿಳಿಸಲು ಯೋಚಿಸಿ ತನ್ನ ಮನೆಗೆ ಫೋನ್ ಮಾಡಲು ತನ್ನ ಮೊಬೈಲನ್ನು ತೆಗೆದುಕೊಂಡು ನೋಡಿದಾಗ ಸಮಯ ಮಧ್ಯ ರಾತ್ರಿ ೨ ಗಂಟೆ . ಇಷ್ಟೊತ್ತಿನಲ್ಲಿ ಫೋನ್ ಮಾಡಿದರೆ ತನ್ನ ತಂದೆ ತಾಯಿ ಗಾಬರಿಗೊಳ್ಳುತ್ತಾರೆ ಎಂದು ಸುಮ್ಮನಾಗಿ ಸುಮ್ಮನೆ ನಿದ್ದೆ ಮಾಡದೆ ಹಾಗೆ ಏನೇನೋ ಯೋಚಿಸುತ್ತ ಕೂರುತ್ತಾನೆ. ಅಲ್ಲಿಗೆ ಬಂದು ಒಂದು ವಾರ ಕೆಳೆದಿದೆಯಷ್ಟೇ ನನಗೆ ಈ ರೀತಿ ಬೇಸರವಾಗಿರಬೇಕಾದರೆ ಇಲ್ಲಿ ಇರುವ ಬೇರೆ ಕೆಲಸಗಾರರು ಹೇಗೆ ಜೀವನ ಮಾಡುತ್ತಿರಬೇಕು ಎಂದು ಯೋಚಿಸುತ್ತ ಅಳುತ್ತ ಕೂತಿದ್ದಾನೆ.ಆದರೂ ಅವನ ಬಗ್ಗೆ ವಿಚಾರಿಸಲು ಅಲ್ಲಿ ತನ್ನವರು ಯಾರು ಅಂತ ಇದ್ದಾರೆ.ತನ್ನ ಕಷ್ಟ ಹೇಳಿಕೊಳ್ಳಲು ಯಾರು ಇಲ್ಲ.ತನ್ನ ಸ್ನೇಹಿತರಿಗೆ ತಾನು ತನ್ನ ನೆಂಟರ ಮನೆಯಲ್ಲಿ ಇರುವುದಾಗಿ ,ತನ್ನ ಮನೆಯವರಿಗೆ ತಾನು ತನ್ನ ಸ್ನೇಹಿತರ ಜೊತೆ ಇರುವುದಾಗಿ ಹೇಳಿಕೊಂಡು ತನ್ನ ಮೇಲೆ ಬೇಸರ ಪಟ್ಟುಕೊಂಡು ಕೂತಿರುತ್ತಾನೆ.ತಾನು ತನ್ನ ತಂದೆ ತಾಯಿಗೆ ಈ ವಿಷಯವನ್ನು ಹೇಳದೆ ಮೋಸ ಮಾಡುತಿದ್ದೆನೆಂಬ ಯೋಚನೆ. ಇಷ್ಟೆಲ್ಲಾ ಯೋಚಿಸುತ್ತ ಕುತಿರಬೇಕಾದರೆ ಆಗಲೇ ಸೂರ್ಯೋದಯ ಆಗಿತ್ತು.ಇನ್ನೇನು ೧೧ ಗಂಟೆಗೆ ಮತ್ತೆ ಕೆಲ್ಸಕ್ಕೆ ಹೋಗಬೇಕು ಅಂತ ಯೋಚಿಸುತ್ತ ತನ್ನ ತಾಯಿಗೆ ಫೋನ್ ಮಾಡಿ ಮಾತಾಡದೆ ಸುಮ್ಮನೆ ಅಳುತ್ತಿದ್ದಾನೆ, ಅತ್ತ ಹೆತ್ತ ಕರುಳಿಗೆ ತನ್ನ ಮಗ ಬೆಳಗ್ಗೆ ಬೆಳಗ್ಗೆ ಫೋನ್ ಮಾಡಿ ಅಳುತ್ತಿರುವುದನ್ನು ನೋಡಿ ಸಂಕಟ ಆಗುತ್ತಿದೆ.ಅವನ ತಾಯಿಯ ಗೋಳು ನೋಡಿ ಅವನ ತಂದೆ ಮಾತಾಡಲು ಬಯಸಿ ಫೋನ್ ತೆಗೆದುಕೊಂಡರೆ ಇನ್ನೂ ಅಳುತ್ತಿದ್ದಾನೆ.ಆ ತಂದೆಗೂ ಕೂಡ ತಮ್ಮ ಒಬ್ಬನೇ ಮಗ ಹೀಗೆ ಅಳುತ್ತಿರುವುದಕ್ಕೆ ಕಾರಣ ಗೊತ್ತಿಲ್ಲದೇ ಅವರೂ ಯೋಚನಾ ಮಗ್ಧರಾಗುತ್ತಾರೆ.ವಿಷಯ ಗೊತ್ತಿಲ್ಲದೇ ಏನು ಅಂತ ಸಮಾಧಾನ ಮಾಡುವುದು ಎಂದು ಅವರಿಗೂ ಗೊತ್ತಿಲ್ಲದೇ ಸುಮ್ಮನಿರುತ್ತಾರೆ. ನಂತರ ಆ ಹುಡುಗ ಆವರನ್ನು ನೋಡಬೇಕು ಅಂತ ಅನ್ನಿಸುತ್ತಿದೆ ಅಂತ ಹೇಳಿ ಮತ್ತೆ ಸತ್ಯವನ್ನು ಮುಚ್ಚಿಡುತ್ತಾನೆ.ಈ ಸುಳ್ಳಿನಿಂದ ಇಷ್ಟೇ ಸಮಸ್ಯೆ ಎಂಬ ಸುಳ್ಳು ನಂಬಿಕೆಯಿಂದ ಅವನ ಹೆತ್ತವರು ಸಮಾಧಾನಗೊಳ್ಳುತ್ತಾರೆ. ನಂತರ ಮತ್ತೆ ಶುರು ಆಗುತ್ತದೆ ಅವನಿಗೆ ಕಿರಿಕಿರಿ.ಹೀಗೆ ಒಂದೆರಡು ದಿನ ಕಳೆದ ಮೇಲೆ ಅವನಿಗೆ ಪರಿಚಯದ ಹುಡುಗಿಯೊಬ್ಬಳು ಹೋಟೆಲ್ಲಿಗೆ ತನ್ನ ಸ್ನೇಹಿತರೊಡನೆ ಬರುತ್ತಾಳೆ.ಮತ್ತಷ್ಟು ಕಕ್ಕಾಬಿಕ್ಕಿಯಾದ ಇವನು ಏನು ಮಾಡಲು ತೋಚದೆ ಆ ಕಡೆ ಈ ಕಡೆ ಹೊದಾದಳು ಶುರು ಮಾಡುತ್ತಾನೆ.ಇವನನ್ನು ಗಮನಿಸಿದ ಆ ಹುಡುಗಿ ಇವನನ್ನು ಮಾತಾಡಿಸಿದಾಗ ಹೀಗೆ ಕಾಫಿ ಕುಡಿಯಲು ಬಂದಿದ್ದಾಗಿಯೂ,ತಾನು ಬೇರೆಡೆಗೆ ಹೋಗಬೇಕೆಂದು ಹೇಳಿ ತಾನು ಮಲಗುತ್ತಿದ್ದ ಕೋಣೆಗೆ ಹೋಗುತ್ತಾನೆ. ಇದನ್ನು ಗಮನಿಸಿದ ಹೋಟೆಲಿನಲ್ಲಿ ಬಹಳ ದಿನದಿಂದ ಅಲ್ಲಿ ಕೆಲಸಮಾಡುತ್ತಿದ್ದ ಕುಳ್ಳ ಕೇಶವ ಅವನಲ್ಲಿಗೆ ಬಂದು "ಕೆಲಸ ಮಾಡೋದು ಬಿಟ್ಟು ಆರಾಮಾಗಿ ಇಲ್ಲಿ ಬಂದು ಕೂತಿದ್ಡಿಯ " ಅಂತ ರೇಗಾಡುತ್ತಾನೆ. "ಗಿರಾಕಿಗಳು ಜಾಸ್ತಿ ಇರಲಿಲ್ಲವಲ್ಲ,ಹಾಗೆ ತಲೆ ನೋಯುತ್ತಿತ್ತು,ಅದಕ್ಕೆ ಬಂದೆ ಅಷ್ಟೇ "ಅಂತ ಸಮಾಧಾನದಿಂದ ,ತಲೆ ತಗ್ಗಿಸಿಕೊಂಡು ಏನೋ ತಪ್ಪು ಮಾಡಿರುವನ ತರ ಹೇಳುತ್ತಾನೆ. ಅವನ ಮೆದು ಧ್ವನಿಯನ್ನು,ಅವನ ಗಂಭೀರತೆಯನ್ನು ಉಪಯೋಗಿಸಿಕೊಂಡ ಕೇಶವ ಸುಮ್ಮನೆ ವಿನಾ ಕಾರಣ ಅವನ ಮೇಲೆ ರೇಗುತ್ತಾನೆ.ಇದು ಒಂದು ರೀತಿಯಲ್ಲಿ ತಾನು ಇಲ್ಲಿ ದೊಡ್ಡ ಮನುಷ್ಯ ಎಂದು ತೋರುವ ಹಾಗಿತ್ತು. ಕೊನೆಗೆ "ಏನೂ ಕೆಲಸ ಇಲ್ಲ ಅಂದ್ರೆ ಆ ಸ್ವೀಟ್ ಶೋ ಕೇಸ್ ಧೂಳು ಹಿಡಿದಿದೆ ,ಅದನ್ನ ಒರಸು ಹೋಗು "ಅಂತ ಹೇಳಿ ಹೋಗುತ್ತಾನೆ. "ಸರಿ ಸ್ವಲ್ಪ ಹೊತ್ತು ಬಿಟ್ಟು ಹೋಗುತ್ತೀನಿ "ಅಂತ ಗೊಣಗುತ್ತಾನೆ ಕಿರಣ. ಆ ಹುಡುಗಿಯರು ಹೋಗಿರಬಹುದು ಎಂಬ ನಿರೀಕ್ಷೆಯೊಂದಿಗೆ ಸ್ವಲ್ಪ ಸಮಯ ಬಿಟ್ಟು ತನ್ನ ಕೆಲಸದ ಜಾಗಕ್ಕೆ ಬರುತ್ತಾನೆ.ಸದ್ಯ ಅವರೂ ಹೊರಟು ಹೋಗಿರುವುದನ್ನು ಗಮನಿಸಿ ಸ್ವಲ್ಪ ಸಮಾಧಾನ ಗೊಳ್ಳುತ್ತಾನೆ.ನಂತರ ಅವನು ವಹಿಸಿದ್ದ ಕೆಲಸ ಮುಗಿಸಿ ಅವನಿಗೆ ತೋರಿಸುತ್ತಾನೆ. ಇನ್ನೊಂದು ದಿನ ಒಬ್ಬ ದಡೂತಿ ಮನುಷ್ಯ ಇನ್ನೊಬ್ಬ ಹೆಂಗಸಿನ ಜೊತೆ ಬಂದು ಕೂರುತ್ತಾನೆ.ಆವರನ್ನು ಗಮನಿಸಿದ ವೇಟರ್ ಒಬ್ಬ "ಈ ವಯ್ಯ ಒಂದೊಂದ್ ದಿನ ಒಂದೊಂದ್ ಹುಡುಗಿ ಜೊತೆ ಬರ್ತಾನಪ್ಪ "ಅಂದ. ಆಗ ಇನ್ನೊಬ್ಬ ವೇಟರ್ "ಲೇ ಅವನು ಎಷ್ಟ್ ಜನದ ಜೊತೆ ಬಂದ್ರೆ ನಿನಗೆನ್ ಕಷ್ಟ ,ಸುಮ್ನೆ ಹೋಗಿ ಕೆಲಸ ನೋಡು "ಅಂತ ಆ ವೇಟರ್ ಗೆ ಹೇಳುತ್ತಾನೆ. ಇವನು ತನ್ನ ಮಾಮೂಲಿ ಕೆಲಸದಂತೆ ಅವರ ಬಳಿ ಹೋಗಿ ಆರ್ಡರ್ ತೆಗೆದುಕೊಂಡು ಬರುತ್ತಾನೆ.ಆ ಹುಡುಗನ ದುರದೃಷ್ಟ ಅವನು ಆರ್ಡರ್ ಮಾಡಿದವುಗಳನ್ನು ವೇಟರ್ ಸ್ವಲ್ಪ ಲೇಟಾಗಿ ತರುತ್ತಾನೆ.ಇದಕ್ಕೆ ಕೋಪಗೊಂಡ ಆ ದಡೂತಿ "ಲೇ ***ಮಗನೆ ಎಷ್ಟ್ ಹೊತ್ತು ಕಾಯಬೇಕು ಇಲ್ಲಿ "ಅಂತ ಪಾಪದ ಹುಡುಗನ ಕೊರಳ ಪಟ್ಟಿಗೆ ಕೈ ಹಾಕಿ ಹರಿಹಾಯುತ್ತಾನೆ.ಆಗ ಆ ಹುಡುಗ "ಸರ್ ನಾನೇನು ಮಾಡ್ಲಿ,ಸ್ವಲ್ಪ ಹೊತ್ತು ಇರ್ರಿ ,ತರುತ್ತಾರೆ "ಅಂತ ಹೇಳಿದ್ರು ,ಅವನು ಇನ್ನೂ ಕೈಯನ್ನು ಅವನ ಶರ್ಟ್ ಇಂದ ತೆಗೆದಿರುವುದಿಲ್ಲ. ಅಷ್ಟೊತ್ತಿಗೆ ಅಲ್ಲಿದ್ದ ಎಲ್ಲಾ ವೇಟರ್ ಗಳು ಬಂದು ಅವನನ್ನು ಬಿಡಿಸುತ್ತಾರೆ. ಆದರೂ ತನ್ನ ದರ್ಪವನ್ನು ಬಿಟ್ಟಿರಲಿಲ್ಲ ಆ ದಡೂತಿ ದೇಹದವನು. ಆಗ ಸಭ್ಯ ಹುಡುಗ "ಸರ್ ,ನಮಗೂ ಸ್ವಾಬಿಮನ ಅನ್ನೋದು ಇದೆ,ಸ್ವಲ್ಪ ಮಾತಾಡಬೇಕಾದರೆ ನಾಲಗೆ ಹಿಡಿತದಲ್ಲಿರಲಿ" ಅಂತ ಹೇಳುತ್ತಾನೆ. ಇನ್ನಷ್ಟು ಕೋಪಗೊಂಡ ಅವನು "ನೀನ್ ಯಾವನೋ ಅದನ್ನ ಹೇಳಕ್ಕೆ?"ಅಂತ ಹೇಳಿ ಮತ್ತೆ ಅವನ ಮೇಲೆ ಕೈ ಮಾಡುತ್ತಾನೆ. ಕೋಪಗೊಂಡ ಆ ಹುಡುಗ "ನನ್ ಮಗನೆ ನಿನ್ನ ವಯಸ್ಸಿಗೆ ಮರ್ಯಾದೆ ಕೊಟ್ಟು ಸುಮ್ಮನಿದ್ದೆ "ಅಂತ ಹೇಳಿ ತನ್ನ ಕೈ ಮುಷ್ಠಿ ಗಟ್ಟಿಗೊಳಿಸಿ ಅವನ ಮುಖಕ್ಕೆ ಒಡೆಯುತ್ತಾನೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಓನರ್ ಏನು ಮಾತಾಡದೆ ಸುಮ್ಮನಿರುತ್ತಾನೆ. ಅವನ ವಿರುದ್ಧ ಮಾತಾಡಿದರೆ ಗಿರಾಕಿ ಕಳೆದುಕೊಳ್ಳುತ್ತೀನಿ ಎಂಬ ಭಯ,ಆದರೆ ಕೊನೆಗ ಓನರ್ ಕೂಡ ಈ ಹುಡುಗನಿಗೆ "ಗಿರಾಕಿಗಳ ಜೊತೆ ಹೇಗೆ ಇರಬೇಕು ಅಂತ ಗೊತ್ತಾಗಲ್ವ ನಿಂಗೆ "ಅಂತ ಬೈಯುತ್ತಾನೆ. "ಅವನೇ ನೆಟ್ಟಗೆ ಮಾತಾಡಿದ್ರೆ ನಾನ್ಯಾಕೆ ಅವನ ಜೊತೆ ಈ ಥರ ಮಾತಾಡಲಿ "ಅಂತ ಸಮರ್ಥಿಸಿಕೊಂದರೂ ಇವನದೇ ತಪ್ಪು ಎಂಬ ರೀತಿಯಲ್ಲಿ ಮಾತಾಡುತ್ತಾರೆ. ಇದರಿಂದ ಬೇಸರಗೊಂಡ ಈ ಹುಡುಗ ಮತ್ತೆ ತನ್ನ ಕೊನೆಗೇ ಹೋಗಿ ಅಳುತ್ತ ಮಲಗುತ್ತಾನೆ.ಮತ್ತೆ ಅದೇ ಯೋಚನೆಗಳು,ಆತ್ಮ ವಂಚನೆ ಮಾಡುತ್ತಿದ್ದಿನೆಂಬ ಭ್ರಮೆ.ತಂದೆ ತಾಯಿಗೆ ಮೋಸ ಮಾಡುತ್ತಿದ್ದಿನೆಂಬ ಆತಂಕ.ಕೊನೆಗೂ ತಾನು ಇಲ್ಲಿ ಇರುವುದು ಸರಿ ಇಲ್ಲ ಎಂದು ಮಾರನೆಯೇ ದಿನ ಬೆಳಗ್ಗೆ ಅಲ್ಲಿಂದ ಹೊರಡಲು ತೀರ್ಮಾನಿಸುತ್ತಾನೆ.ಆದರೆ ಎಲ್ಲಿಗೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ. ಬೆಳಗ್ಗೆ ಎದ್ದವನೇ,ಇನ್ನೂ ಯಾವ ಕೆಲಸಗಾರರು ಎದ್ದಿಲ್ಲದಿರುವುದನ್ನು ಪರೀಕ್ಷಿಸಿ ತನ್ನ ಲಗೇಜನ್ನು ಎತ್ತಿ ಕೊಂಡು ಹೊರಡುತ್ತಾನೆ.ಕೊನೆಗೇ ಮನೆಗೆ ವಾಪಸ್ಸು ಹೋಗುವುದು ಒಳ್ಳೆಯದು ಎಂದು ಮನೆಗೆ ಹೋಗುತ್ತಾನೆ. Posted by ಗಿರೀಶ್.ಎಸ್ at Friday, February 18, 2011 2 comments: Links to this post ಬೇಜವಾಬ್ದಾರಿತನದ ಪರಾಕಾಷ್ಠೆ ಕೆಲವು ದಿನಗಳ ಹಿಂದೆ ನಡೆದತಂತಹ ಸನ್ನಿವೇಶ . ಬಿಸಿ ಬಿಸಿ ಮುದ್ದೆ ,ಸೊಪ್ಪಿನ ಸಾರು ,ಅನ್ನ ಉಂಡು ನನ್ನ ರೂಮಿನ ಕಡೆ ಹೋಗುತ್ತಿದಾಗ ಸಮಯ ಸುಮಾರು ೯.೩೦.ಸ್ವಲ್ಪ ಚಳಿ ಇತ್ತಾದರೂ ಬೀಸುತ್ತಿದ್ದ ತಂಗಾಳಿ ಬಹಳ ಮುದ ನೀಡುತ್ತಿತ್ತು .ಆದರೆ ಮನಸ್ಸು ಮಾತ್ರ ಬಹಳ ಚಂಚಲತೆಯಿಂದ ಕೂಡಿತ್ತು .ಬೆಳಗ್ಗೆ ಎದ್ದು ಏನು ಮಾಡುವುದು ? ನಾಳೆಯಾದರು ಏನಾದ್ರು ಒಳ್ಳೆ ಕೆಲಸ ಆಗುತ್ತಾ? ಹೀಗೆ ಹತ್ತು ಹಲವಾರು ಯೋಚನೆಗಳೊಂದಿಗೆ ,ಮರು ದಿನಕ್ಕೆ ಯೋಜನೆಗಳನ್ನು ಹಾಕುತ್ತಿದ್ದ ವೇಳೆಗೆ ನಮ್ಮ ರೂಮಿನ ಹತ್ತಿರದ ಕ್ರಾಸ್ ಬಳಿ ಬಂದಿದ್ದೆ. ಆ ಕ್ರಾಸ್ ಬಳಿ ಇದ್ದ ಗಣಪನಿಗೊಂದು ಸಲಾಂ ಹಾಕಿ ಆ ತಿರುವಿನಲ್ಲಿ ತಿರುಗಿದ್ದೇ ಕ್ಷಣ ಹತ್ತಾರು ಹೆಂಗಸರು ಮತ್ತು ಆಗೊಂದು ಈಗೊಂದು ಗಂಡಸರ ಧ್ವನಿ ಯಲ್ಲಿ ಕೂಗಾಟ ಕೇಳುತ್ತಿತ್ತು . ಒಹ್, ನಮ್ಮ ಬೀದಿಯಲ್ಲಿ ಯಾರದೋ ಮನೆಯಲ್ಲಿ ಏನೋ ಆಗಿರಬೇಕು ಅಂದು ಕೊಳ್ಳುತ್ತಾ ,ಯಾರಿಗದ್ರು ಏನಾದ್ರು ಆಯ್ತಾ ಅಂತ ಯೋಚಿಸುತ್ತ ಮುಂದೆ ಬಂದು ನೋಡಿದ್ರೆ ಅಷ್ಟೂ ಜನ ನಮ್ಮ ಬಿಲ್ಡಿಂಗಿನ ಮುಂದೆಯೇ ನಿಂತಿದ್ದಾರೆ. ನಮ್ಮ ಬಿಲ್ದಿಂಗಿನಲ್ಲೇ ಏನೋ ಅಚಾತುರ್ಯ ನಡೆದಿದೆ ಅಂತ ಯೋಚಿಸುವಷ್ಟರಲ್ಲೇ ಯಾರೋ ಒಬ್ಬ ಹೆಂಗಸು "ಎಲ್ಲಪ್ಪಾ,ನಿಮ್ಮಮ್ಮ ಇನ್ನೂ ಬಂದಿಲ್ವಾ ,ಬೇಗ ಹೋಗಿ ಕರ್ಕೊಂಡು ಬಾ " ಅಂತ ನಮ್ಮ ಪಕ್ಕದ ಮನೆಯ ಹುಡುಗನಿಗೆ ಹೇಳಿದ್ರು. "ಫೋನ್ ಮಾಡಿದಿನಿ ,ಬರ್ತಾ ಇದಾರಂತೆ" ಅಂತ ಸ್ವಲ್ಪ ಮೆದು ಧ್ವನಿ ಯಲ್ಲಿ ಹೇಳಿದ . ನೋಡಿದ್ರೆ ನಮ್ಮ ಅಕ್ಕ ಪಕ್ಕ ,ಎದುರು ,ಮೇಲೆ ಕೆಳಗಡೆ ಎಲ್ಲ ಮನೆಯ ಹೆಂಗಸರು ಗಂಡಸರುಗಳು ಅಲ್ಲಿ ಜಮಾಯಿಸದ್ದರು,ಏನೋ ಸರ್ಕಸ್ ನಡೀತಿದೆ ಅನ್ನುವ ಥರಾ. ಈ ನಮ್ಮ ಪಕ್ಕದ ಮನೆಯ ಪುಣ್ಯಾತ್ಮರು ಈ ಮನೆಗೆ ಬಂದು ೨ ತಿಂಗಳು ಆಗಿದೆ ,ಆದರೆ ಮನೆ ಮುಂದೆ ಒಂದು ದಿನ ಕೂಡ ಕಸ ಗುಡಿಸಿದ್ದನ್ನು ನಾನು ನೋಡೇ ಇಲ್ಲ .ಮನೆ ಕ್ಲೀನ್ ಆಗಿ ಇಟ್ಕೊಳ್ಳಿ ಅಂತ ಪಾಪ ಓನರ್ ಅದೆಷ್ಟು ಸಾರಿ ಹೇಳಿದ್ದಾರೋ ಗೊತ್ತಿಲ್ಲ . ಇವ್ರು ಏನೋ ಕಿತಾಪತಿ ಮಾಡಿದ್ದಾರೆ ಅಂತ ಯೋಚಿಸುವಷ್ಟರಲ್ಲೇ ,ನಮ್ಮ ಓನರ್ ಸಾಹೇಬರು ಅವನ ಮುಂದೆ ಬಂದು ೨ ಕೈಗಳನ್ನು ಜೋಡಿಸಿ ನಮಸ್ಕರಿಸಿ "ನೋಡಪ್ಪ ,ಬೆಳಗ್ಗೆ ಎದ್ದ ಕೂಡಲೇ ನಿಮ್ಮ ಅಡ್ವಾನ್ಸ್ ದುಡ್ಡು ಕೊಡ್ತೀನಿ ,ದಯವಿಟ್ಟು ಮನೆ ಖಾಲಿ ಮಾಡ್ರಪ್ಪ " ಅಂತ ತಮ್ಮ ಮಗನಿಗಿಂತ ಚಿಕ್ಕ ವಯಸ್ಸಿನ ಆ ಹುಡುಗನಿಗೆ ಹೇಳಿದ್ರು . ಮೊದಲೇ ವಿಳ ವಿಳ ಒದ್ದಾಡುತಿದ್ದ ನನ್ನ ಮನಸ್ಸಿನಲ್ಲಿ .ಇಲ್ಲಿ ಏನು ನಡೀತಿದೆ ಎಂದು ಊಯಿಸುವುದು ಸ್ವಲ್ಪ ಕಷ್ಟ ಆಯ್ತು.ಆಗ ತಕ್ಷಣ ನಮ್ಮೆ ಓನರ್ ನ ಮಗನನ್ನು "ಅಣ್ಣ, ಏನಾಯಿತು ?" ಅಂತ ಕೇಳಿದೆ . ನಮ್ಮ ಪಕ್ಕದ ಮನೆಯ ಕಡೆ ಬೆಟ್ಟು ಮಡಿ ತೋರಿಸಿ "ಆ ಮನೆಯವರು ಸಾಂಬಾರನ್ನು stove ಮೇಲೆ ಬಿಸಿ ಮಾಡಕ್ಕೆ ಇಟ್ಟು,ಬೀಗ ಹಾಕಿಕೊಂಡು ಎಲ್ಲೋ ಹೋಗಿದ್ದಾರೆ .ಈಗ ಆ ಸಾರು ಉಕ್ಕಿ stove ಆಫ್ ಆಗಿ ಗ್ಯಾಸ್ ಲೀಕ್ ಆಗಿದೆ .ಇಷ್ಟೊತ್ತು ತುಂಬಾ ವಾಸನೆ ಬರ್ತಿತ್ತು " ಅಂತ ಬಹಳ ಯೋಚನಾ ಮಗ್ಧರಾಗಿ ಹೇಳುತ್ತಿದ್ದವರನ್ನು ನಿಲ್ಲಿಸಿ "ಮತ್ತೆ ಈಗ ಏನ್ ಕಥೆ ?" ಅಂತ ಕೇಳ್ದೆ . "ಅಯ್ಯೋ ಅದೊಂದ್ ದೊಡ್ಡ ಕಥೆ .ಅವರ ಅಡುಗೆ ಮನೆಯ ಕಿಡಕಿ ಹೊಡೆದು ಹಾಕಿ ,ಗ್ಯಾಸ್ ಆಫ್ ಮಾಡಿದ್ದಾಯ್ತು ". "ಇವನೇ ಆಫ್ ಮಾಡಿದ್ದು" ಅಂತ ನಮ್ಮ ಕೆಳಗಡೆ ಮನೆಯ ಹುಡುಗನ ಕಡೆ ತೋರಿಸಿದರು . ಅದೇ ಸಮಯದಲ್ಲಿ ಇನ್ನೊಬ್ಬ ಹೆಂಗಸು "ಹೇಗ್ ಆಫ್ ಮಾಡಿದ್ಯೋ ?" ಅಂತ ಅವನನ್ನು ಪ್ರಶ್ನಿಸುತ್ತಾರೆ . "ಆ ಕೋಲು ತಗಂಡು ಮಾಡಿದೆ ಕಣ್ರೀ " ಅಂತ ವೀರಾವೇಶದಿಂದ ಹೇಳಿದ. "ಸಾರು ಚೆನ್ನಾಗಿತ್ತು ಕಣ್ರೀ,ಒಳ್ಳೆ ವಾಸನೆ ಬರುತಿತ್ತು ,ಮೊಳಕೆ ಹುರುಳಿಕಲು ಸಾರು " ಅಂತ ಹೇಳುತ್ತಿದ್ದಾಗ ನಂಗೆ ಬಾಯಲ್ಲಿ ನೀರು ಬರುತಿತ್ತು ,ಹಾಗೆಯೇ ನಮ್ಮ ಒವ್ನೆರ್ ನ ಮಗ "ರೀ ಆ ಮನೆಯಲ್ಲಿ ಶಾರ್ಟ್ circuit ಆಗಿದೆ ,ಕರೆಂಟ್ ಇಲ್ಲ ಇವಾಗ ಅಲ್ಲಿ " ಅಂತ ಏನೋ ಸ್ವಾರಸ್ಯಕರ ಸುದ್ದಿಯಂತೆ ಎಲ್ಲರಿಗೂ ಒಪ್ಪಿಸಿದರು. ಇದಕಿದ್ದಂತೆ ಹಾಗೆ ಇನ್ನೊಮ್ಮೆ ಎಚೆತ್ತ ನಮ್ಮೆ ಒವ್ನೆರ್ ಸಾಹೇಬರು "ಬೆಳಗ್ಗೆ ದುಡ್ಡು ಕೊಡ್ತೀನಿ ,ಮೊದಲು ಮನೆ ಖಾಲಿ ಮಾಡ್ರಪ್ಪ ನೀವು ", ಅಂತ ಹೇಳಿ ನಿಲ್ಲುವಸ್ತರಲ್ಲೇ ಅವರ ಧರ್ಮಪತ್ನಿಯವರು "ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮನೆ ಕಟ್ತಿರ್ತಿವಿ, ಏನಾದ್ರು ಹೆಚ್ಚು ಕಡಿಮೆ ಹಾಗಿ ಆ ಸಿಲಿಂಡರ್ ಬರ್ಸ್ಟ್ ಆಗಿದ್ರೆ ನಾವು ಏನ್ ಮಾಡಬೇಕಿತ್ತು ? ಸದ್ಯ ಇವಾಗ ಬರೀ ಕರೆಂಟ್ ಹೋಗಿದೆ ಅಷ್ಟೇ " ಅಂತ ದಬಾಯಿಸುತ್ತಾರೆ, ಆಗ ಹಿಂದೆ ಇಂದ ಒಂದಿಷ್ಟು ಜನ "ಇನ್ಸೂರೆನ್ಸ್ ಮಾಡ್ಸಿದ್ದರೆ ಒಳ್ಳೆದಾಗುತಿತ್ತು " ಅಂತ ಮಾತನಾಡುತ್ತಿರುವಾಗಲೇ , ಯಾರೋ ಒಬ್ಬ ಹೆಂಗಸು ಈ ಸನ್ನಿವೇಶದ ಮುಖ್ಯ ರೂವಾರಿಗಳಾದಂಥಹ ನಮ್ಮ ಪಕ್ಕದ ಮನೆಯ ಯುವಕನ ಹೆಂಡತಿ ಮತ್ತು ಅವನ ತಾಯಿಯನ್ನು ನೆನಪಿಸಿಕೊಂಡು "ಎಲ್ಲಪ್ಪಾ ,ನಿಮ್ಮಮ್ಮ ,ನಿನ್ ಹೆಂಡತಿ ಇನ್ನೂ ಬರಲಿಲ್ವ ,ಗ್ಯಾಸ್ ಆನ್ ಮಾಡಿ,ಬೀಗ ಹಾಕಿಕೊಂಡು ಹೋಗಿದ್ದಾರಲ್ಲ,ಅವರಿಗೆ ಸ್ವಲ್ಪನೂ ಜವಾಬ್ದಾರಿ ಇಲ್ವಾ " ಅಂತ ದಬಾಯಿಸುತ್ತಾರೆ. ಅದೇ ವೇಳೆಗೆ ನಮ್ಮ ಮನಸ್ಸಿನಲ್ಲಿ ಆ ಸಿಲಿಂಡರ್ ಏನಾದ್ರು ಬರ್ಸ್ಟ್ ಆಗಿದ್ದರೆ ನಮ್ಮ ರೂಮು ಕೂಡ ಏನಾದ್ರು ಒಂದು ಗತಿ ಕಾಣುತಿತ್ತು ಅನ್ನಿಸುತಿತ್ತು ,ಕಾರಣ ನಮ್ಮ ಮತ್ತು ಆ ಮನೆಗೆ ಒಂದು ಕಾಮನ್ ಗೋಡೆ ಇದೆ .ಹೀಗೆ ಯೋಚಿಸುತ್ತಿದ್ದಾಗ ನಮ್ಮ ರೂಮಿನ ಮುಂದೆಯೇ ನನ್ನ ರೂಂ ಮೇಟ್ ವಿನಯ್ ನಿಂತಿರುವುದನ್ನು ಗಮನಿಸಿ ,ಅವನತ್ತ ತಿರುಗಿ "ಏನಿದು ?" ಅಂತ ಕೈ ನಲ್ಲೆ ಸಂಜ್ಞೆ ಮಾಡಿದೆ. ಅವನು ತನ್ನ ಹಣೆಗೆ ಕೈ ಚಚ್ಚಿ ಕೊಳ್ಳುತ್ತಾ "ಅದೊಂದು ದೊಡ್ಡ ಕಥೆ " ಅಂತ ಹೇಳಿದ . ಸದ್ಯ ಏನೂ ಅನಾವುತ ಆಗಿಲ್ವಲ್ಲ,ಎಲ್ಲಾ ಹೇಗೋ ಬಚಾವಾದ್ವಿ ಅಂತ ಯೋಚಿಸುತ್ತಿದ್ದ ವೇಳೆಗೆ ,ತಪ್ಪಿದ ಸಿಲಿಂಡರ್ ಸ್ಪೋಟದ ರೂವಾರಿಯಲ್ಲಿ ಒಬ್ಬಳಾದ ಸೊಸೆ ಬರುತ್ತಿರುವದನ್ನು ಗಮನಿಸಿದ ಯಾರೋ ಒಬ್ಬರು ಹೆಂಗಸು "ಬಂದಳು ನೋಡಿ ಹಿರೋಯಿನ್ " ಅಂತ ಅಂದ್ರು . ಯಾವ angle ಇಂದ ಹಿರೋಯಿನ್ ಅಂತ ಇನ್ನೂ ತಲೆ ಕೆಡಿಸಿಕೊಂಡಿದ್ದೀನಿ. ಅವಳು ಅಲ್ಲಿ ಬಂದು ನಿಂತಿದ್ದೆ ತಡ ಒಬ್ಬರ ನಂತರ ಇನ್ನೊಬ್ಬರು "ಏನಮ್ಮ ನಿನಗೆ ಸ್ವಲ್ಪನೂ ಜವಾಬ್ದಾರಿ ಇಲ್ವಾ ,ಏನಾದ್ರು ಹಾಗಿದ್ರೆ ಏನು ಮಾಡ್ತಿದ್ದೆ ನೀನು " ಅಂತ ಗದರಿಸುತ್ತಾರೆ. ಸೆಪ್ಪಗೆ ಮುಖ ಮಾಡಿ ಇನ್ನೇನು ಅಳು ಬರಬೇಕು ಅನ್ನುವ ಸ್ಥಿತಿ ತಲುಪಿದ ಅವಳು ಯಾರ ಪ್ರಶ್ನೆಗೂ ಉತ್ತರಿಸದೆ ಸುಮ್ಮನೆ ನಿಂತು ಬಿಡುತ್ತಾಳೆ. ಹಾಗೆ ಎಲ್ಲರೂ ಅವಳಿಗೆ ಬೈಯುತ್ತಿದ್ದ ವೇಳೆಗೆ ಅವಳ ಅತ್ತೆ ಗಜ ಗಾಂಭೀರ್ಯದಿಂದ ಆನೆ ನಡಿಗೆಯಲ್ಲಿ ಬರುತ್ತಿದ್ದನ್ನು ಗಮನಿಸಿದ ಒಬ್ಬ ಹೆಂಗಸು "ಬೇಗ ಬಾರಮ್ಮ ,ಬೇಗ ಬೀಗ ತೆಗೆದು ಗ್ಯಾಸ್ ಆಫ್ ಮಾಡು, ಅದು ಇನ್ನೂ ಕರೆಕ್ಟ್ ಆಗಿ ಆಫ್ ಆಗಿಲ್ಲ ಅನ್ನಿಸುತ್ತೆ " ಅನ್ನುವಾಗ ಅಲ್ಲಿಗೆ ಬಂದಂತಹ ಆ ಅತ್ತೆ "ರೀ ನಾನು ಅವಳಿಗೆ (ಸೊಸೆ) ಹೇಳಿದ್ದೆ ಕಣ್ರೀ ,ಗ್ಯಾಸ್ ಆಫ್ ಮಾಡು ಅಂತ ,ಆದ್ರೆ ಅವಳು ಮಾಡದೇ ಹೋಗಿದ್ದಾಳೆ " ಅಂತ ಮೊಸಳೆ ಕಣ್ಣಿರಿಡುತ್ತಿದ್ದಾಗ ಅಷ್ಟೊತ್ತು ಗಪ್ ಚುಪ್ ಅನ್ನದೆ ಸುಮ್ಮನಿದ್ದ ಸೊಸೆ "ನನಗೆಲ್ಲಿ ಹೇಳಿದ್ರಿ ನೀವು. ನೀವೇ ಆಫ್ ಮಾಡ್ತಿರ ಅಂದುಕೊಂಡಿದ್ದೆ ,ನಿಮಗಿಂತ ಮುಂಚೆನೇ ಹೋಗಿರ್ಲಿಲ್ವ ನಾನು ?" ಅಂತ ಅತ್ತೆಯನ್ನು ಅಷ್ಟೂ ಜನರ ಮುಂದೆ ,ಅದೂ ಬೀದಿಯಲ್ಲಿ ಜಗಳ ಶುರು ಮಾಡುತ್ತಾಳೆ. ಆಗ ಇನ್ನೊಮ್ಮೆ ನಮ್ಮ ಒವ್ನೆರ್ ಸಾಹೇಬರು ಆ ಅತ್ತೆ ಹತ್ತಿರ "ನೋಡಮ್ಮ ಬೆಳಗ್ಗೆ ಎದ್ದ ಕೂಡಲೇ ನಿಮ್ಮ ದುಡ್ಡು ಕೊಡ್ತೀವಿ ,ದಯವಿಟ್ಟು ಮನೆ ಖಾಲಿ ಮಾಡಿ " ಅಂತ ಎಚ್ಚರಿಸುತ್ತಾರೆ . "ಅಯ್ಯೋ ಮನೆ ಖಾಲಿ ಮಾಡ್ಕೊಂಡು ಎಲ್ಲಿ ಹೋಗ್ಲಿ ನಾನು , ನೋಡಿ ಅವಳು (ಸೊಸೆ) ಮಡಿದ ಈ ಕೆಲಸಕ್ಕೆ ನಾನು ಅನುಭವಿಸಬೇಕು " ಅಂತ ಗೊಗರೆಯುತ್ತಾಳೆ . ಇದ್ದಕಿದ್ದಂತೆ ಇನ್ನೊಬ್ಬ ಹೆಂಗಸು "ಅವಳ ಮೇಲೆ ಏನಮ್ಮ ಹೇಳ್ತಿಯಾ? ನೀನು ಆಫ್ ಮಾಡಿ ಹೋಗ್ಬೇಕು ಅಂತ ಗೊತ್ತಾಗಲಿಲ್ವ ,ಅತ್ತೆ ಸೊಸೆ ಇಬ್ಬರಿಗೂ ಜವಾಬ್ದಾರಿ ಇಲ್ಲ. ಯಾವ ಸೀಮೆ ಹೆಂಗಸರು ನೀವು ? ಅದೇನು ಸಂಸಾರ ಮಾಡ್ತಿರ?" ಅಂತ ಹೇಳ್ತಾರೆ. ಇನ್ನೂ ಕೂಡ ಅತ್ತೆ ಸೊಸೆ ಮಧ್ಯ ವಾಗ್ವಾದ ನಡೆಯುತ್ತಲೇ ಇತ್ತು. ತಾಯಿಯಂತೆ ಮಗಳು ,ನೂಲಿನಂತೆ ಸೂಜಿ ,ಹಳೆಯ ಮಾತಾದರೆ ,ಅತ್ತೆಯಂತೆ ಸೊಸೆ ,ಇದು ಇಲ್ಲಿಯ ಮಾತು .ಸಂಸಾರದ ಬಗ್ಗೆ ಅರಿವೇ ಇಲ್ಲದ ಆ ಸೊಸೆಗೆ .ಯಾವಾಗಲು ಮೇಕ್ ಅಪ್ ಮಾಡಿಕೊಂಡು ಸುತ್ತಾಡುವಂತಹ ಹುಡುಗಾಟಿಕೆಯ ಮನೋಭಾವ ಮದುವೆ ಆದರೂ ಬಿಟ್ಟಿಲ್ಲ. ಅತ್ತೆಗೆ ಯಾವಾಗಲು ನೆಂಟರ ಮನೆ ಸುತ್ತುವುದೆ ಕೆಲಸ. stove ಮೇಲೆ ಕಾಯಲು ಸಾಂಬಾರನ್ನು ಇಟ್ಟಿ ಅತ್ತೆ ಹೋಗಿದ್ದು ಅಣ್ಣನ ಮನೆಗೆ ,ಸೊಸೆ ಹೋಗಿದ್ದು ವಾಕಿಂಗ್ ಗೆ. ಇಳೆ ಗೊತ್ತಾಗುತ್ತೆ ಇವರು ಎಷ್ಟರ ಮಟ್ಟಿಗೆ ಜವಾಬ್ದಾರಿಯ ಹೆಂಗಸರು ಎಂಬುದು. ಹೇಗೋ ಸದ್ಯ ಅನಾವುತ ಆಗಲಿಲ್ಲ. ಇದನ್ನು ತಪ್ಪಿಸಿದ ಕೆಳಗಡೆ ಮನೆಯ ಹುಡುಗನಿಗೆ ,ಅದಕ್ಕೂ ಮುಂಚೆ ಈ ಗ್ಯಾಸ್ ಸೋರುವಿಕೆಯ ವಾಸನೆ ಕಂಡು ಹಿಡಿದ ಒವ್ನೆರ್ ನ ಮಗನಿಗೂ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುತ್ತಾ ನನ್ನ ರೂಮಿನ ಬಳಿ ಬರುತ್ತಿದ್ದಾಗ ಆ ಗ್ಯಾಸ್ ನ ವಾಸನೆ ಇನ್ನೂ ಇತ್ತು . ಹೇಗೋ ಒಂದು ಗಂಡಾ೦ತರದಿಂದ ಪಾರಾಗಿ ಬಂದು ,ಈ ಸನ್ನಿವೇಶದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನನ್ನ ರೂಂ ಮೇಟ್ ಹತ್ತಿರ ತಿಳಿದು ಕೊಳುತ್ತ ,ಆ ಅತ್ತೆ ಸೊಸೆಯಂದಿರ ಬೇಜವಾಬ್ದಾರಿತನದ ಬಗ್ಗೆ ಇನ್ನಷ್ಟು ಉದಾಹರಣೆಗಳನ್ನು ಕೊಡುತ್ತಾ ನೆಮ್ಮದಿಯ ನಿದ್ರಾ ಲೋಕಕ್ಕೆ ಗೊತ್ತಿಲ್ಲದಂತೆ ಜಾರಿ ಬಿಟ್ಟಿದ್ದೆ . Posted by ಗಿರೀಶ್.ಎಸ್ at Monday, February 07, 2011 1 comment: Links to this post
"2018-07-22T10:29:35"
http://giri-shikhara.blogspot.com/2011/02/
ಮಗುವಿನಿಂದ ಲಾಕ್​ ಆಯ್ತು ಐಪ್ಯಾಡ್​, ಓಪನ್​ ಆಗೋಕೆ ಬೇಕು 48 ವರ್ಷ..! – Page 15 – Welcome to First News ವಾಷಿಂಗ್ಟನ್​: ಎಲೆಕ್ಟ್ರಾನಿಕ್​ ವಸ್ತುಗಳೇ ಹಾಗೆ ಅವು ಯಾವಾಗ ಹೇಗೆ ವರ್ಕ್​ ಆಗ್ತವೆ ಅನ್ನೋದನ್ನ ಹೇಳೋದಕ್ಕೆ ಆಗಲ್ಲ. ಯಾವಾಗ ಕೈ ಕೊಡ್ತವೆ ಅನ್ನೋದನ್ನ ಊಹಿಸೋಕು ಆಗಲ್ಲ. ಅಮೇರಿಕಾದಲ್ಲಿ ಜರ್ನಲಿಸ್ಟ್​ವೊಬ್ಬರ ಐಪ್ಯಾಡ್​​ ಮುಂದಿನ 48 ವರ್ಷಗಳವರೆಗೆ ಲಾಕ್​ ಆಗಿದೆ. ಅಂದ್ರೆ 48 ವರ್ಷದ ನಂತರವಷ್ಟೇ ಅದನ್ನ ಓಪನ್​ ಮಾಡಲು ಸಾಧ್ಯ. ಅಲ್ಲಿಯವರೆಗೂ ಅದರ ಸರಿಯಾದ ಪಾಸ್​ವರ್ಡ್​ ಹಾಕಿದ್ರೂ ಅದು ಓಪನ್​ ಆಗಲ್ಲವಂತೆ. ಇವನ್​ ಒಸ್ನೋಸ್ ಎಂಬ ಜರ್ನಲಿಸ್ಟ್​ ಸಾಮಾನ್ಯವಾಗೇ ಐಪ್ಯಾಡ್​ಗೆ ಲಾಕ್​ ಇಟ್ಟಿದ್ದರು. ಒಮ್ಮೆ ಹೊರಗೆ ಹೋಗುವಾಗ​ ಅದನ್ನ ಮನೆಯಲ್ಲೇ ಬಿಟ್ಟು ಹೋಗಿದ್ದರು. ಇವರ 3 ವರ್ಷದ ಮಗು ಆಟ ಆಡುವಾಗ ಐ ಪ್ಯಾಡ್​ ನೋಡಿ, ಅದರ ಲಾಕ್​ ಓಪನ್​ ಮಾಡಲು ಯತ್ನಿಸಿದೆ. ಪಾಸ್​ವರ್ಡ್​ ಗೊತ್ತಿಲ್ಲದಿದ್ದರೂ ಪದೇ ಪದೇ ರಾಂಗ್​ ಪಾಸ್​​ವರ್ಡ್​ ಟ್ರೈ ಮಾಡಿದೆ. ಪರಿಣಾಮ ಐಪ್ಯಾಡ್​ ಲಾಕ್​ ಆಗಿದ್ದು ಓಪನ್​ ಆಗಲು 25,536,442 ನಿಮಿಷ ಸಮಯ ಕೇಳುತ್ತಿದೆ. ಲಾಕ್​ ಆಗಿರುವ ಐಪ್ಯಾಡ್​​ನ​ ಸರಿಯಾದ ಪಾಸ್​ವರ್ಡ್​ ಕೊಟ್ಟರೂ ಓಪನ್​ ಆಗುತ್ತಿಲ್ಲ. ಅಂದ್ರೆ 2,55,36,442 ನಿಮಿಷಗಳನ್ನ ದಿನಗಳಿಗೆ ಕನ್ವರ್ಟ್​ ಮಾಡಿದ್ರೆ ಬರೋಬ್ಬರಿ ಅರ್ಧ ಶತಕವಾಗುತ್ತೆ. ಅಂದ್ರೆ 48 ವರ್ಷ 59 ದಿನ ಕಾಯಬೇಕಾಗುತ್ತೆ. ಈ ಕುರಿತು ನ್ಯೂಯಾರ್ಕ್​ ಡೈಲಿ ನ್ಯೂಸ್​ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಇವನ್​ ಒಸ್ನೋಸ್​ ಅವರ ಐಪ್ಯಾಡ್​ ಲಾಕ್​ ಓಪನ್​ ಆಗಬೇಕಾದ್ರೆ 2067 ರವರೆಗೆ ಕಾಯಬೇಕು ಅಂತಾ ಹೇಳಿದೆ. ಇನ್ನು ಈ ಬಗ್ಗೆ ಐಪ್ಯಾಡ್​ ಮೇಕರ್ಸ್​ ಸಲಹೆ ನೀಡಿದ್ದು, ಐಪ್ಯಾಡ್​ ಸೆಟ್ಟಿಂಗ್ಸ್​ ಅನ್ನ ರೀ ಸ್ಟೋರ್ ಮಾಡಿದ್ರೆ ಸರಿ ಹೋಗುತ್ತೆ. ಆದ್ರೆ ಅದರಲ್ಲಿ ಸ್ಟೋರ್​ ಆಗಿದ್ದ ಡಾಟಾ ಡಿಲೀಟ್​ ಆಗುತ್ತೆ ಅಂತಾ ತಿಳಿಸಿದ್ದಾರೆ. ಈ ಬಗ್ಗೆ ಇವನ್​ ಒಸ್ನೋಸ್​ ತನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಫೇಕ್​ ಅಂತಾ ನಿಮಗೆ ಅನ್ನಿಸ ಬಹುದು ಆದ್ರೆ ಇದು ಫೇಕ್​ ಅಲ್ಲಾ ನನ್ನ ಐಪ್ಯಾಡ್​​. ನನ್ನ ಮೂರು ವರ್ಷದ ಮಗು ಇದರ ಲಾಕ್​ ಓಪನ್​ ಮಾಡಲು ಪದೇ ಪದೇ ರಾಂಗ್​ ಪಾಸ್ವರ್ಡ್​ ಟ್ರೈ ಮಾಡಿದ ಪರಿಣಾಮ ಲಾಕ್​ ಆಗಿದೆ ಅಂತಾ ಅದರ ಫೋಟೋ ಶೇರ್​ ಮಾಡಿದ್ದಾರೆ. ಇತರೆ48 years, Dad, iPad, lock, toddler, ಐಪ್ಯಾಡ್, ಲಾಕ್​, ವಾಷಿಂಗ್ಟನ್​ Previous Previous post: ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಮಂಡ್ಯಕ್ಕೆ ಹೋಗ್ತಿರೋದಾಗಿ ನಾಗನಗೌಡ ತಿಳಿಸಿದ್ರು Next Next post: ಪ್ರಚಾರದ ವೇಳೆ ಎದುರಾಳಿಗಳಿಗೆ ದರ್ಶನ್​ ಹೇಳಿದ್ರು ಹುಲಿ-ಬೆಕ್ಕಿನ ಕಥೆ..!
"2019-04-24T16:17:56"
http://firstnews.tv/toddler-locks-dad-out-of-his-ipad-for-48-years/15/
ಮಾನವ ಸರಪಳಿ Archives · VIJAYAVANI - ವಿಜಯವಾಣಿ Tag: ಮಾನವ ಸರಪಳಿ ಕೇರಳದಲ್ಲಿ ಸಮಾನತೆಗಾಗಿ ಮಹಿಳಾಗೋಡೆ! ವಿಜಯವಾಣಿ ಸುದ್ದಿಜಾಲ January 2, 2019 4:00 AM HighwaysHuman WallKeralaWomenಕೇರಳಮಹಿಳೆಯರುಮಾನವ ಸರಪಳಿಹೆದ್ದಾರಿ ಕಾಸರಗೋಡು: ಸ್ತ್ರೀ-ಪುರುಷ ಸಮಾನತೆ ಹಾಗೂ ನವೋತ್ಥಾನ ಸಂದೇಶದೊಂದಿಗೆ ಕಾಸರಗೋಡಿನಿಂದ ತಿರುವನಂತಪುರವರೆಗಿನ (620 ಕಿ.ಮೀ) ಮಹಿಳಾಗೋಡೆ ಅಭಿಯಾನದಲ್ಲಿ ಮಂಗಳವಾರ ಲಕ್ಷಾಂತರ ಮಹಿಳೆಯರು ಪಾಲ್ಗೊಂಡರು. ಸಂಜೆ 3.45ಕ್ಕೆ ಮಹಿಳೆಯರು ರಸ್ತೆ ಬದಿಯಲ್ಲಿ ಸೇರಿದ್ದರು. ಕಾಸರಗೋಡಲ್ಲಿ ರಾಜ್ಯ ಆರೋಗ್ಯ ಮತ್ತು… View More ಕೇರಳದಲ್ಲಿ ಸಮಾನತೆಗಾಗಿ ಮಹಿಳಾಗೋಡೆ!
"2019-07-18T00:37:51"
https://www.vijayavani.net/tag/%E0%B2%AE%E0%B2%BE%E0%B2%A8%E0%B2%B5-%E0%B2%B8%E0%B2%B0%E0%B2%AA%E0%B2%B3%E0%B2%BF/
ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..! | Prajavani ಶುಕ್ರವಾರವೇ ಪಾಲಿಕೆ ಕಚೇರಿ ಖಾಲಿ ಖಾಲಿ..! ಎರಡನೇ ಶನಿವಾರ–ಭಾನುವಾರದ ಸರ್ಕಾರಿ ರಜೆ Published: 10 ಆಗಸ್ಟ್ 2018, 19:58 IST Updated: 10 ಆಗಸ್ಟ್ 2018, 19:58 IST ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಆಡಳಿತದಲ್ಲಿ ಬಿಗಿಯಿಲ್ಲ. ಹೇಳುವವರು, ಕೇಳುವವರು ಯಾರೂ ಇಲ್ಲ. ಅಧಿಕಾರಿಗಳು ನಡೆದಿದ್ದೇ ಹಾದಿ ಎಂಬ ಸಾರ್ವಜನಿಕರ ಆರೋಪಕ್ಕೆ ಪಾಲಿಕೆ ಕಚೇರಿ ಶುಕ್ರವಾರ ಮತ್ತೊಮ್ಮೆ ಸಾಕ್ಷಿಯಾಯಿತು. ‘ಶುಕ್ರವಾರ ಬೆಳಗಿನ ಅವಧಿಯೂ ಕೆಲ ಅಧಿಕಾರಿಗಳಷ್ಟೇ ಹಾಜರಿದ್ದರೇ; ಮಧ್ಯಾಹ್ನದ ಬಳಿಕ ಬಹುತೇಕ ಅಧಿಕಾರಿಗಳು ಗೈರಾಗಿದ್ದರು. ಯಾರನ್ನೂ ಕೇಳಿದರೂ ಸಮರ್ಪಕವಾಗಿ ಉತ್ತರ ನೀಡಲಿಲ್ಲ. ರಜೆಯ ಮೇಲೆ ತೆರಳಿದ್ದಾರೋ ? ಅನಧಿಕೃತವಾಗಿ ಹೊರ ಹೋಗಿದ್ದಾರೋ ? ಎಂಬುದಕ್ಕೆ ಯಾರೂ ಉತ್ತರ ನೀಡಲಿಲ್ಲ’ ಎಂದು ಪಾಲಿಕೆ ಕಚೇರಿಗೆ ಕಾರ್ಯ ನಿಮಿತ್ತ ಭೇಟಿ ನೀಡಿದ್ದ ವರ್ತಕ ವಿಜಯಜೋಶಿ ‘ಪ್ರಜಾವಾಣಿ’ ಬಳಿ ದೂರಿದರು. ‘ಶುಕ್ರವಾರ ಮಧ್ಯಾಹ್ನದ ಬಳಿಕ ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದೆ. ಈ ಸಂದರ್ಭ ವಯೋವೃದ್ಧರು ಸೇರಿದಂತೆ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜನರ ತಂಡವೇ ಪಾಲಿಕೆ ಕಚೇರಿಯಲ್ಲಿ ಬೀಡು ಬಿಟ್ಟಿತ್ತು. ಕರ ತುಂಬಲು ಹಲವರು ಬಂದಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳೇ ಇಲ್ಲದಿದ್ದುದರಿಂದ ಹಿಡಿಶಾಪ ಹಾಕಿಕೊಂಡು ಮರಳಿದರು. ವಿಜಯಪುರ ಪಾಲಿಕೆ ಇನ್ಯಾವಾಗ ಉದ್ಧಾರ ಆಗಲಿದೆ ಎಂದು ಗೊಣಗಿದವರೇ ಹೆಚ್ಚಿದ್ದರು’ ಎಂದು ಜೋಶಿ ತಿಳಿಸಿದರು. ಪಾಲಿಕೆಯ ಅಧಿಕಾರಿಗಳ ಸಾಮೂಹಿಕ ಗೈರಿನ ಬಗ್ಗೆ ಕೆಲವರು ಫೇಸ್‌ಬುಕ್‌ ಲೈವ್‌ ಮಾಡಿ ಪ್ರಸಾರ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದರ ಜತೆಗೆ ಅಧಿಕಾರಿಗಳ ಗೈರಿನ ವಿಡಿಯೋ ಕ್ಲಿಪ್ಪಿಂಗ್‌ ಸಾಮಾಜಿಕ ಜಾಲತಾಣದಲ್ಲಿ ಈ ಭಾಗದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ದೂರು ನೀಡುವೆ: ‘ತುರ್ತು ಸಭೆ ಆಯೋಜನೆಗೆ ಸಂಬಂಧಿಸಿದಂತೆ ಕೌನ್ಸಿಲ್‌ ಸೆಕ್ರೆಟರಿ ಭೇಟಿಗಾಗಿ, ಶುಕ್ರವಾರ ಮಧ್ಯಾಹ್ನ ನಾನೂ ಹಾಗೂ ಮೇಯರ್‌ ಶ್ರೀದೇವಿ ಲೋಂಗಾವಿ ಪಾಲಿಕೆ ಕಚೇರಿಗೆ ಭೇಟಿ ನೀಡಿದ್ದೆವು. ಆದರೆ ಆ ಸಂದರ್ಭ ಸೆಕ್ರೆಟರಿ ಕಚೇರಿಯಲ್ಲಿರಲಿಲ್ಲ. ಫೋನಚ್ಚಿ ಕೇಳಿದರೇ ಊರಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಇದರ ಬಳಿಕ ಪಾಲಿಕೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳ ಗೈರು ಗೋಚರಿಸಿತು. ಎಷ್ಟು ಮಂದಿ ಗೈರಾಗಿದ್ದಾರೆ, ಹಾಜರಾಗಿದ್ದಾರೆ, ಸಹಿ ಹಾಕಿ ಹೋದವರು ಎಷ್ಟು ಎಂಬ ಮಾಹಿತಿಯಿಲ್ಲ. ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇವೆ’ ಎಂದು ಉಪ ಮೇಯರ್‌ ಗೋಪಾಲ ಘಟಕಾಂಬಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
"2018-10-21T08:20:25"
https://www.prajavani.net/officers-absent-palike-office-564589.html
ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ | Vivekananda Kannada Medium School Tenkila Puttur Vivekananda Kannada Medium School Tenkila Puttur > News and Events > ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ ಭಾರತೀಯತೆಗೆ ಸನಾತನ ಧರ್ಮವೇ ತಳಹದಿ – ಬ್ರಹ್ಮಶ್ರೀ ಕುಂಟಾರು ರವೀಶ್‌ ತಂತ್ರಿ ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರಂತಹ ಸಾಧಕರು ಭಾರತದ ಸಂಸ್ಕಾರ, ಧರ್ಮದ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಸನಾತನ ಧರ್ಮವೇ ನಮ್ಮೆಲ್ಲಾ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಏಳಿಗೆಗೆ ತಳಹದಿ ಎಂದು ಸಾರಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾಕ್ಟರ್ ಜೀಯವರು, ಸನಾತನ ಧರ್ಮವೇ ಈ ದೇಶದ ಜೀವಾಳವಾಗಿದ್ದು ಈ ಕಾರಣದಿಂದಲೇ ಭಾರತವು ಪ್ರಪಂಚಕ್ಕೆ ಗುರುವಿನ ಸ್ಥಾನದಲ್ಲಿದೆ ಎಂದಿದ್ದರು. ಇಂತಹ ಸಂಸ್ಕಾರ ಸುಧೆಯನ್ನು ಸ್ವೀಕರಿಸಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ವಿದ್ಯಾಲಯಗಳೇ ದೇವಾಲಯಗಳಾದಾಗ ನಮ್ಮ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಶಾಲೆಯಲ್ಲಿ ’ಸರಸ್ವತಿ ವಿಗ್ರಹ ಲೋಕಾರ್ಪಣೆ ಮತ್ತು ಅಕ್ಷರಾಭ್ಯಾಸ’ ಪ್ರಯುಕ್ತ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಇವರು, ಭಾರತವು ಬಣ್ಣ, ಸಂಸ್ಕೃತಿ, ಆಚರಣೆ, ಪ್ರಾಕೃತಿಕ ವೈವಿಧ್ಯತೆ ಹೀಗೆ ಎಲ್ಲದರಲ್ಲಿಯೂ ವೈಶಿಷ್ಠ್ಯತೆ ಹೊಂದಿದ್ದು, ಜಗತ್ತಿನ ಎಲ್ಲರಿಗೂ ಬೇಕಾದ ಆಹಾರ, ಜಲ, ಖನಿಜ, ತೈಲ ಎಲ್ಲವನ್ನೂ ನೀಡುವಷ್ಟು ಸಮೃದ್ಧವಾದ ಶ್ರೇಷ್ಠ ಭೂಮಿಯಾಗಿದೆ. ಇಂತಹ ಶ್ರೇಷ್ಠ ಧರ್ಮ ಹೊಂದಿದ ದೇಶದ ಬಗ್ಗೆ ನಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಹಿರಿಯರು ಮಾರ್ಗದರ್ಶನ ನೀಡಿ, ದೇಶ, ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಬೇಕು. ’ನಾನು ಏನು’ ಎಂಬ ಅರಿವು ಮೂಡಿಸಿ ಅಂತಹ ಮಗುವಿನಿಂದ ಮನೆಗೆ, ಸಮಾಜಕ್ಕೆ, ದೇಶಕ್ಕೆ ತನ್ಮೂಲಕ ಸಮಸ್ತ ಜಗತ್ತಿಗೆ ಒಳಿತನ್ನು ಉಂಟುಮಾಡುವಂತಹ ವ್ಯಕ್ತಿತ್ವ ನಿರ್ಮಾಣವಾಗಲು ಶಾಲೆ ಹಾಗೂ ಹೆತ್ತವರು ಕಾರಣಕರ್ತರಾಗಬೇಕು ಎಂದು ಕರೆ ನೀಡಿದರು. ಬೆಳ್ಳಿಹಬ್ಬದ ಪ್ರಯುಕ್ತ ಬಿಡುಗಡೆಗೊಳ್ಳಲಿರುವ ಸ್ಮರಣ ಸಂಚಿಕೆಗೆ ಜಾಹಿರಾತು ನೀಡುವ ಒಪ್ಪಿಗೆ ಪತ್ರಕವನ್ನು ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಹೇರಳೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶತಂತ್ರಿ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ಗೋಪಾಲ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್‌ ಕೊಂಕೋಡಿ, ಬೆಳ್ಳಿಹಬ್ಬ ಸಮಿತಿಯ ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್, ಸಂಚಾಲಕ ವಿನೋದ್‌ಕುಮಾರ್‌ ರೈ ಗುತ್ತು, ಬೆಟ್ಟಂಪಾಡಿ ಇವರು ಉಪಸ್ಥಿತರಿದ್ದರು. ತಿಳಿವಿನ ಹಾದಿಯ ಭದ್ರಬುನಾದಿಗೆಗೆ ಎಳೆಯ ಮಕ್ಕಳಿಗೆ ಪುರೋಹಿತರ ನೇತೃತ್ವದಲ್ಲಿ ಅಕ್ಷರಾಭ್ಯಾಸವು ಸಂಭ್ರಮದಿಂದ ನೆರವೇರಿತು. ದೀಪ ಬೆಳಗಿಸಿ, ಭಾರತಮಾತೆಗೆ ಪುಷ್ಪಾರ್ಚನೆಗೈದು ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಕೋಶಾಧಿಕಾರಿ ವಸಂತ ಸುವರ್ಣ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಮಾತಾಜಿಯವರು ಪ್ರಾರ್ಥನೆಗೈದರು. ಶಾಲೆಯ ಸದಸ್ಯರಾದ ರಮೇಶ್ಚಂದ್ರ ಧನ್ಯವಾದ ಸಲ್ಲಿಸಿ, ಶ್ರೀಮತಿ ಗೀತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
"2018-02-21T09:01:08"
http://vkms.vivekanandaedu.org/%E0%B2%B8%E0%B2%B0%E0%B2%B8%E0%B3%8D%E0%B2%B5%E0%B2%A4%E0%B2%BF-%E0%B2%B5%E0%B2%BF%E0%B2%97%E0%B3%8D%E0%B2%B0%E0%B2%B9-%E0%B2%B2%E0%B3%8B%E0%B2%95%E0%B2%BE%E0%B2%B0%E0%B3%8D%E0%B2%AA%E0%B2%A3%E0%B3%86/
ಅನುಭವ ಮಂಟಪ | Prajavani ಎಸ್.ಜಿ. ಸಿದ್ದರಾಮಯ್ಯ Updated: 30 ನವೆಂಬರ್ 2015, 01:17 IST ಹನ್ನೆರಡನೇ ಶತಮಾನದಲ್ಲಿ ನಡೆದ ಶರಣ ಚಳವಳಿಯಲ್ಲಿ ಕೆಲವು ಮಹಾರೂಪಕಗಳು ಬರುತ್ತವೆ. ಅವುಗಳಲ್ಲಿ ಮಹಾಮನೆ ಅನುಭವ ಮಂಟಪ ಮುಖ್ಯವಾದವು. ಬಸವಣ್ಣನವರ ಮನೆಯನ್ನು ಮಹಾಮನೆ ಎಂದು ಕರೆದದ್ದು ಉಚಿತವೂ ವಾಸ್ತವವೂ ಆದ ಸತ್ಯ. ಇದನ್ನು ವಿವಾದವಿಲ್ಲದೆ ಎಲ್ಲರೂ ಒಪ್ಪಿದ್ದಾರೆ. ಆದರೆ ಇನ್ನೊಂದು ಮಹಾರೂಪಕವಾದ ಅನುಭವ ಮಂಟಪದ ಬಗ್ಗೆ ಹಲವರು ಅಪಸ್ವರ ಎತ್ತಿದ್ದಾರೆ. ಅನುಭವ ಮಂಟಪವೆಂಬುದು ಇರಲೇ ಇಲ್ಲ. ಅದು ಚಳವಳಿ ನಡೆದು ಎರಡು ಶತಮಾನ ಕಳೆದ ಮೇಲೆ ಕಲ್ಪಿಸಿದ ಒಂದು ಕಾಲ್ಪನಿಕ ಸಂಗತಿ ಎಂದು ವಾದಿಸುತ್ತಾರೆ. ಈ ವಾದಕ್ಕೆ ಹುರುಳಿಲ್ಲ ಕಾರಣ ಈ ದೇಶದಲ್ಲಿ ಹಲವು ವಿಚಾರಗಳಲ್ಲಿ ಚರಿತ್ರೆಯನ್ನು ತಿರುಚಲಾಗಿದೆ. ಇದ್ದದ್ದನ್ನು ಇಲ್ಲವೆನ್ನುವ ನಡೆದದ್ದಕ್ಕೆ ಅಪವ್ಯಾಖ್ಯೆ ನೀಡುವ ಅನರ್ಥಕಾರಿ ಪಂಡಿತ ಮಾನ್ಯರು ವರ್ಣಹಿತಸಾಧಕರು. ಇಂಥವರ ವಾದ ಸರಣಿಯಲ್ಲಿ ವಿವಾದಕ್ಕೆ ಒಳಗಾದ ಒಂದು ವಾಸ್ತವ ಸಂಗತಿ ಅನುಭವ ಮಂಟಪ. ಬಾಹ್ಯ ಪ್ರಮಾಣುವಿಗಿಂತ ಅಂತಃ ಪ್ರಮಾಣವನ್ನೇ ನಿರುಕಿಸುವ ಮನಸ್ಸುಗಳಿಗೆ ವಚನ ಸಾಹಿತ್ಯದ ಬಹುತೇಕ ರಚನೆಗಳು ಅನುಭವ ಮಂಟಪದ ಜಿಜ್ಞಾಸೆಯ ಫಲರೂಪಗಳೆಂಬುದು ಅಂಗೈನೆಲ್ಲಿಯಷ್ಟು ಸತ್ಯ. ಒಬ್ಬರ ಪ್ರಶ್ನೆಗೆ ಮತ್ತೊಬ್ಬರ ಉತ್ತರವೆಂಬಂತೆ ಕೆಲವು ವಚನಗಳು ರಚನೆಗೊಂಡಿವೆ ; ಪ್ರಶ್ನೆ ಪ್ರತಿ ಪ್ರಶ್ನೆಗಳ ಉತ್ತರ ಪ್ರತ್ಯುತ್ತರಗಳ ಒಳ ಸುಳಿಗಳಲ್ಲಿ ನಡೆದ ಸಾಮುದಾಯಿಕ ಮಹಾಜಿಜ್ಞಾಸೆಗಳಾಗಿ ಎದುರುನಿಲ್ಲುತ್ತವೆ. ಇದರ ಪರಿಣಾಮದ ಪುನಾರಚನೆ ಎಂಬಂತೆ ಶೂನ್ಯಸಂಪಾದನೆಗಳು ರೂಪುಗೊಂಡಿವೆ. ಇಡೀ ವಚನ ಭಂಡಾರವನ್ನು ಸೂಕ್ಷ್ಮವಾಗಿ ಓದುತ್ತಾ ಹೋದರೆ ಅದೊಂದು ಮಹಾಯಾನ; ಹನಿ ಹಳ್ಳ ತೊರೆಗೂಡಿ ಹರಿದ ಮಹಾನದಿಯ ಯಾನ. ಒಂದೆಡೆ ಸಂಘಟಿತವಾಗದೆ ಚರ್ಚಿಸದೆ ಯಾವ ಚಳವಳಿಯೂ ರೂಪುರೇಷೆಗಳನ್ನು ಪಡೆಯುವುದಿಲ್ಲ. ಇಂಥ ಸಂಘಟಿತ ಸಮಾವೇಶದ ಮೂರ್ತರೂಪವೇ ಅನುಭವ ಮಂಟಪ. ಈ ಅನುಭವ ಮಂಟಪದ ಆಯಸ್ಕಾಂತ ಸೆಳೆತಕ್ಕೆ ಒಳಗಾಗದೆ ಇರುವ ಶರಣರಿಲ್ಲ ಎಂಬಷ್ಟರ ಪರಿವ್ಯಾಪ್ತಿಯಲ್ಲಿ ಅದರ ಕ್ರಿಯಾಚಲನೆ ಹರಿದಿದೆ. ದೇಶದ ಮೂಲೆ ಮೂಲೆಗಳಿಂದ ಇದರ ಕಕ್ಷೆಗೆ ಬಂದು ಸೇರಿದವರಿದ್ದಾರೆ. ಕಾಶ್ಮೀರದ ಅರಸ ತನ್ನ ಪತ್ನಿಯೊಡಗೂಡಿ ಅರಸೊತ್ತಿಗೆಯನ್ನು ತೊರೆದು ಕಲ್ಯಾಣಕ್ಕೆ ಬಂದ. ಕಟ್ಟಿಗೆ ಕಾಯಕದಲ್ಲಿ ತೊಡಗಿ ಜಂಗಮ ದಾಸೋಹಕ್ಕೆ ತೊಡಗಿದ. ಆ ದಂಪತಿಗಳು ಮೋಳಿಗೆ ಮಾರಯ್ಯ ಮಹದೇವಮ್ಮನೆಂದು ಹೆಸರಾಗಿದ್ದಾರೆ. ಸೌರಾಷ್ಟ್ರದ ವರ್ತಕ ಆದಯ್ಯ, ಆಂಧ್ರದಿಂದ ಮೈದುನ ರಾಮಯ್ಯ ಕುಂತಳದಿಂದ ಏಕಾಂತದರಾಮಯ್ಯ ಕಳಿಂಗದಿಂದ ಮರುಳಶಂಕರದೇವ ಹೀಗೆ ಈ ಪಟ್ಟಿ ಬೆಳೆಯುತ್ತದೆ. ಈ ಅನುಭವ ಮಂಟಪದಲ್ಲಿ ಎಲ್ಲ ವರ್ಗ ವರ್ಣ ಮೂಲದ ಶರಣರೂ ಕಲೆತು ಸರ್ವ ಭೇದಗಳನ್ನು ಕಿತ್ತೊಗೆದು ಶಿವಾನುಭವ ಸಹಪಂಕ್ತಿ ಭೋಜನ ನಡೆಸುತ್ತಿದ್ದರು. ಅನುಭವ ಮಂಟಪದ ಮಧ್ಯದಲ್ಲಿ ಶೂನ್ಯ ಸಿಂಹಾಸನ. ಇದು ಅಧ್ಯಕ್ಷರ ಗದ್ದುಗೆ, ಈ ಸಿಂಹಾಸನವನ್ನೇರಲು ಆರು ಮೆಟ್ಟಿಲುಗಳು. ಭಕ್ತ ಮಹೇಶ ಪ್ರಸಾದ ಪ್ರಾಣಲಿಂಗ ಶರಣ ಐಕ್ಯ ಈ ಷಟ್ಸಲ್ಥಗಳನ್ನು ಸಂಕೇತಿಸುವ ಪಾವಟಿಕೆಗಳಿವು. ಶೂನ್ಯ ಸಿಂಹಾಸನದ ಮೊದಲ ಅಧ್ಯಕ್ಷ ಅಲ್ಲಮಪ್ರಭು; ಐಕ್ಯ ಸ್ಥಲದ ಅನುಭವವನ್ನು ಪಡೆದಿದ್ದ ಅನುಭಾವಿ. ಕರ್ಮವಾದದ ಬೇರುಗಳನ್ನು ಕಿತ್ತು ಹೊಸ ಸಮಾನತೆಯ ಹೊಸ ದಾರಿಯಲ್ಲಿ ನಡೆಯುವುದು ಇಷ್ಟಲಿಂಗ ಪೂಜೆ, ವಿಚಾರ ಸ್ವಾತಂತ್ರ್ಯ ಆಚಾರಸ್ವಾತಂತ್ರ್ಯಗಳ ತಳಹದಿಯಲ್ಲಿ ವ್ಯಕ್ತಿಗೌರವವನ್ನು ಕಾಪಾಡುವುದು ಕಾಯಕ ದಾಸೋಹಗಳ ನೆಲೆಯಲ್ಲಿ ನಡೆನುಡಿ ಶುದ್ಧ ಬದುಕು ಕಟ್ಟುವುದು ಇತ್ಯಾದಿ ಪ್ರಗತಿಪರಕಾರ್ಯಗಳಲ್ಲಿ ಅನುಭವ ಮಂಟಪ ಕ್ರಿಯಾಶೀಲವಾಗಿತ್ತು. ಶಿವಾನುಭವವೆಂದರೆ ಇಹಲೋಕ ದೂರ ಪರಲೋಕ ಪರವಾದ ಚಿಂತನೆಯಲ್ಲ ಮತ್ರ್ಯದ ಬಾಳುವೆಯನ್ನು ಕರ್ತಾರನ ಕಮ್ಮಟವಾಗಿಸುವ ಅನುಭಾವಿಕ ನಡೆ, ಇದು ಅನುಭವ ಮಂಟಪದ ಆಶಯ. ಇದು ನುಡಿವಳಿಕೆ ನಡವಳಿಕೆಯಾಗಬೇಕಾದ ಅರಿವಿನ ದಾರಿ ತೋರಿದ ನಿಜವಾದ ಅರಿವಿನ ಮನೆ. '); $('#div-gpt-ad-347001-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-347001'); }); googletag.cmd.push(function() { googletag.display('gpt-text-700x20-ad2-347001'); }); },300); var x1 = $('#node-347001 .field-name-body .field-items div.field-item > p'); if(x1 != null && x1.length != 0) { $('#node-347001 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-347001').addClass('inartprocessed'); } else $('#in-article-347001').hide(); } else { // Text ad googletag.cmd.push(function() { googletag.display('gpt-text-300x20-ad-347001'); }); googletag.cmd.push(function() { googletag.display('gpt-text-300x20-ad2-347001'); }); // Remove current Outbrain $('#dk-art-outbrain-347001').remove(); //ad before trending $('#mob_rhs1_347001').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-347001 .field-name-body .field-items div.field-item > p'); if(x1 != null && x1.length != 0) { $('#node-347001 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-347001 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-347001'); }); } else { $('#in-article-mob-347001').hide(); $('#in-article-mob-3rd-347001').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-347001','#dk-art-outbrain-603715','#dk-art-outbrain-603462','#dk-art-outbrain-603252','#dk-art-outbrain-602967']; var obMobile = ['#mob-art-outbrain-347001','#mob-art-outbrain-603715','#mob-art-outbrain-603462','#mob-art-outbrain-603252','#mob-art-outbrain-602967']; var obMobile_below = ['#mob-art-outbrain-below-347001','#mob-art-outbrain-below-603715','#mob-art-outbrain-below-603462','#mob-art-outbrain-below-603252','#mob-art-outbrain-below-602967']; var in_art = ['#in-article-347001','#in-article-603715','#in-article-603462','#in-article-603252','#in-article-602967']; var twids = ['#twblock_347001','#twblock_603715','#twblock_603462','#twblock_603252','#twblock_602967']; var twdataids = ['#twdatablk_347001','#twdatablk_603715','#twdatablk_603462','#twdatablk_603252','#twdatablk_602967']; var obURLs = ['https://www.prajavani.net/article/ಅನುಭವ-ಮಂಟಪ-0','https://www.prajavani.net/news/article/2018/04/27/568917.html','https://www.prajavani.net/news/article/2018/04/26/568671.html','https://www.prajavani.net/news/article/2018/04/25/568426.html','https://www.prajavani.net/news/article/2018/04/23/568167.html']; var vuukleIds = ['#vuukle-comments-347001','#vuukle-comments-603715','#vuukle-comments-603462','#vuukle-comments-603252','#vuukle-comments-602967']; // var nids = [347001,603715,603462,603252,602967]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2020-02-22T16:11:17"
https://www.prajavani.net/article/%E0%B2%85%E0%B2%A8%E0%B3%81%E0%B2%AD%E0%B2%B5-%E0%B2%AE%E0%B2%82%E0%B2%9F%E0%B2%AA-0
ಬಂಡೆದ್ದ ರಮೇಶ್ ಜಾರಕಿಹೊಳಿಗೆ `ಕೈ' ಶಾಕ್! - Public TV News ಬಂಡೆದ್ದ ರಮೇಶ್ ಜಾರಕಿಹೊಳಿಗೆ `ಕೈ’ ಶಾಕ್! Friday, 14.09.2018, 12:49 PM Public TV No Comments ಬೆಂಗಳೂರು: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಗೆ ಕೈ ಮುಖಂಡರು ಶಾಕ್ ನೀಡಲು ಮುಂದಾಗಿದ್ದು, ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ನೀಡಲು ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ. ಕಾಂಗ್ರೆಸ್ ನಾಯಕರ ಈ ತೀರ್ಮಾನಕ್ಕೆ ಪ್ರಮುಖ ಕಾರಣವೂ ಇದ್ದು, ರಮೇಶ್ ಜಾರಕಿಹೊಳಿ ಅವರೊಂದಿಗೆ ಬಂಡಾಯದ ಸಮಯದಲ್ಲಿ ಸಮಾಧಾನದಿಂದ ಮಾತುಕತೆ ನಡೆಸುವುದು ಕಷ್ಟಸಾಧ್ಯ. ಅಲ್ಲದೇ ಅವರ ನೇರ ನುಡಿ ಸರ್ಕಾರದ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಸಬಹುದು ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ಬಂದಿದೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಬಂಡಾಯ ಮುಂದಾಳತ್ವ ವಹಿಸಿ ಹಲವು ಶಾಸಕರನ್ನು ತಮ್ಮತ್ತ ಸೆಳೆದಿದ್ದರು. ಅಲ್ಲದೇ ಹಲವು ಅತೃಪ್ತರು ಕೂಡ ರಮೇಶ್ ಜಾರಕಿಹೊಳಿ ನಿರ್ಧಾರಕ್ಕೆ ತಾವು ಬದ್ಧ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿರುವ ಕಾಂಗ್ರೆಸ್ ಮುಖಂಡರು ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಿದರೆ ಅತೃಪ್ತರ ಬಣವನ್ನು ತಣಿಸಲು ಸಾಧ್ಯ. ಅಲ್ಲದೇ ಸತೀಶ್ ಜಾರಕಿಹೊಳಿ ಅವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡುತ್ತಾರೆ ಎನ್ನುವ ಅಭಿಪ್ರಾಯಕ್ಕೆ ಬಂದಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ಹೊಂದಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ತಪ್ಪಿಸಿ ಸಮ್ಮಿಶ್ರ ಸರ್ಕಾರದಲ್ಲಿ ಸ್ಥಾನ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಸದ್ಯ ಕೈ ನಾಯಕರ ಈ ನಡೆಯೇ ಅವರಿಗೆ ಮುಳುವಾಗಿದ್ದ ಕಾರಣ ಸಚಿವ ಸ್ಥಾನ ಬದಲಾಗುವ ಸಾಧ್ಯತೆ ಇದೆ. Tags: bengaluru, former CM Siddaramaiah, minister, Public TV, ramesh jarkiholi, Satish Jarakiholi, ಪಬ್ಲಿಕ್ ಟಿವಿ, ಬೆಂಗಳೂರು, ಮಾಜಿ ಸಿಎಂ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ, ಸತೀಶ್ ಜಾರಕಿಹೊಳಿ
"2019-09-20T01:37:40"
https://publictv.in/satish-jarkiholi-will-get-minister-post-in-cabinet-expansion/amp
'ಎಕ್ಸಿಟ್ ಪೋಲ್ ನಂಬಬೇಡಿ, ಮೇ 23ಕ್ಕೆ ನಿಮಗೆ ಅಚ್ಚರಿ ಕಾದಿದೆ' | EVM bahana and election gossip is the oppostion reaction over exit poll - Kannada Oneindia Exit Poll 2019: ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗೆ ಪ್ರತಿಪಕ್ಷಗಳು ಆಕ್ರೋಶ | Oneindia kannada ನವದೆಹಲಿ, ಮೇ 20: ಭಾನುವಾರ ಸಂಜೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗೆ ಪ್ರತಿಪಕ್ಷಗಳು ಆಕ್ರೋಶಗಳ ಜೊತೆಗೆ ಸೋಲಿಗೆ ಪರೋಕ್ಷವಾಗಿ ನೆಪಗಳನ್ನು ಕೂಡ ಹುಡುಕಲಾರಂಭಿಸಿವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಲೇ ಇವಿಎಂ(ವಿದ್ಯುನ್ಮಾನ ಮತಯಂತ್ರ) ದುರ್ಬಳಕೆ ನೆಪ ಮುಂದಿಟ್ಟಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮೀಕ್ಷೆಯನ್ನು ಗಾಸಿಪ್ ಎಂದು ಜರಿದಿದ್ದಾರೆ. ಜೊತೆಗೆ ಇವಿಎಂ ಮೇಲೂ ಸಂಶಯ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಯಂತೆ ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ಪೂರ್ಣ ಬಹುಮತ ನೀಡಲಾಗಿದೆ. ಆದರೆ ಈ ಸಮೀಕ್ಷೆಯನ್ನು ಕಾಂಗ್ರೆಸ್ ತಿರಸ್ಕರಿಸಿದ್ದು, ಮೇ 23ಕ್ಕೆ ದೇಶದ ಜನತೆಗೆ ಹಾಗೂ ಮಾಧ್ಯಮಗಳಿಗೆ ಅನಿರೀಕ್ಷಿತ ಫಲಿತಾಂಶ ಸಿಗಲಿದೆ. ಎಲ್ಲಾ ಸಮೀಕ್ಷೆಗಳು ಸುಳ್ಳಾಗಲಿವೆ ಎಂದು ಕಾಂಗ್ರೆಸ್ ವಕ್ತಾರ ರಾಜೀವ್ ಗೌಡ ಹೇಳಿದ್ದಾರೆ. ಅತ್ತ ರಾಹುಲ್ ಗಾಂಧಿ ಸಮೀಕ್ಷೆ ಬಗ್ಗೆ ಯಾವುದೇ ನೇರ ಹೇಳಿಕೆ ನೀಡದಿದ್ದರೂ ಚುನಾವಣೆ ಕುರಿತಂತೆ ಟ್ವೀಟ್ ಮಾಡಿದ್ದಾರೆ. ಸಮೀಕ್ಷೆ ಅಧಿಕೃತವಾಗಿ ಪ್ರಕಟವಾಗುವ ಮುನ್ನವೇ ಈ ಟ್ವೀಟ್ ಹೊರಬಿದ್ದಿದೆ. ರಾಹುಲ್ ಗಾಂಧಿ ಪ್ರಕಾರ' ಎಲೆಕ್ಟೋರಲ್ ಬಾಂಡ್ ಇವಿಎಂ ದುರ್ಬಳಕೆ ಮೋದಿ ಪರವಾದ ಚುನಾವಣಾ ವೇಳಾಪಟ್ಟಿ,ನಮೋ ಟಿವಿ ಮೋದಿಯ ಸೇನೆ, ಕೇದಾರನಾಥ ನಾಟಕ ಹೀಗೆ ಚುನಾವಣಾ ಆಯೋಗಮೋದಿ ಗ್ಯಾಂಗ್ ಎದುರು ಶರಣಾಗಿದೆ. ಚುನಾವಣಾ ಆಯೋಗದ ಮೇಲಿನ ಭಯ ಹಾಗೂ ಗೌರವ ಇನ್ನುಳಿದಿಲ್ಲ ಎಂದು ಹೇಳಿದ್ದಾರೆ. ಮೋದಿಯನ್ನು ಟೀಕಿಸುತ್ತಿರುವ ಮಮತಾ ಬ್ಯಾನರ್ಜಿ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂದು ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಉಲ್ಲೇಖಿಸಿದ್ದಾರ ಆದರೆ ಇದನ್ನು ಗಾಸಿಪ್ ಎಂದು ಜರಿದಿರುವ ದೀದಿ ಇದರ ಹಿಂದೆ ಇವಿಎಂ ಹ್ಯಾಕಿಂಗ್ ಷಡ್ಯಂತ್ರವಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದು' ನಾನು ಚುನಾವಣೋತ್ತರ ಸಮೀಕ್ಷೆಯನ್ನು ನಂಬುವುದಿಲ್ಲ ಇದೊಂದು ಗಾಸಿಪ್, ಇವಿಎಂ ದುರ್ಬಳಕೆ ಮಾಡಲು ಹಾಗೂ ಸಾವಿರಾಋಉ ಇವಿಎಂ ಬದಲಾಯಿಸಲು ಈ ಸಮೀಕ್ಷೆಯೊಂದು ಗೇಮ್ ಪ್ಲ್ಯಾನ್ ಆಗಿದೆ. ಎಲ್ಲಾ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಇರಬೇಕು ಎಂದು ನಾನು ಆಗ್ರಹಿಸುತ್ತೇಎ, ಈ ಹೋರಾಟವನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಮಾಡಬೇಕಿದೆ' ಎಂದಿದ್ದಾರೆ. ಒಟ್ಟಿನಲ್ಲಿ 2014ರಲ್ಲಿ ಚುನಾವಣಾ ಫಲಿತಾಂಶದ ಬಳಿಕ ಇವಿಎಂ ಬಗ್ಗೆ ಆರೋಪಿಸಲಾಗುತ್ತಿತ್ತು ಆದರೆ 2019ರಲ್ಲಿ ಫಲಿತಾಂಶಕ್ಕೂ ಮುನ್ನವೇ ಇವಿಎಂನನ್ನು ಬಲಿ ಹಾಕಲಾಗುತ್ತಿದೆ. mamata banerjee rahul gandhi exit poll congress lok sabha elections 2019 india water ನರೇಂದ್ರ ಮೋದಿ ಲೋಕಸಭೆ ಚುನಾವಣೆ 2019 ಮಮತಾ ಬ್ಯಾನರ್ಜಿ ಚುನಾವಣೋತ್ತರ ಸಮೀಕ್ಷೆ ರಾಹುಲ್ ಗಾಂಧಿ Opposition parties found once again EM bahana and Election gossip for the Exit poll. Still they are hoping for May 23rd surprise.
"2019-09-17T19:50:10"
https://kannada.oneindia.com/news/india/evm-bahana-and-election-gossip-is-the-oppostion-reaction-over-exit-poll-167204.html?utm_medium=Desktop&utm_source=OI-KN&utm_campaign=Also-Read
ಉತ್ತಮ ಫಲಿತಾಂಶಕ್ಕಾಗಿ ಪರಿಶ್ರಮ ಅಗತ್ಯ: ಡಾ.ವಿ.ರಾಮ್ ಪ್ರಸಾದ್ ಮನೋಹರ್‌ | Prajavani ಉತ್ತಮ ಫಲಿತಾಂಶಕ್ಕಾಗಿ ಪರಿಶ್ರಮ ಅಗತ್ಯ: ಡಾ.ವಿ.ರಾಮ್ ಪ್ರಸಾದ್ ಮನೋಹರ್‌ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ಜಿಲ್ಲಾಧಿಕಾರಿ ಕರೆ ಪ್ರಜಾವಾಣಿ ವಾರ್ತೆ Updated: 27 ಸೆಪ್ಟೆಂಬರ್ 2018, 20:04 IST ಬಳ್ಳಾರಿ: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ಐದರ ಒಳಗಿನ ಸ್ಥಾನ ಪಡೆಯಬೇಕು. ಅದಕ್ಕಾಗಿ ಎಲ್ಲ ಶಿಕ್ಷಕರೂ ಹೆಚ್ಚಿನ ಪರಿಶ್ರಮಪಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್‌ ಕರೆ ನೀಡಿದರು. ನಗರದ ಜಿಲ್ಲಾ ಗುರುಭವನದ ನಿವೇಶನದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕೆಲವು ವರ್ಷಗಳಿಂದ ಫಲಿತಾಂಶದಲ್ಲಿ ಹಿಂದೆ ಉಳಿದಿದ್ದ ಜಿಲ್ಲೆಯು ಮುಂದುವರಿಯಲು ಶಿಕ್ಷಕರ ಪರಿಶ್ರಮವೇ ಕಾರಣ’ ಎಂದು ಶ್ಲಾಘಿಸಿದರು. ನಿವೇಶನ: ‘ಮಹಾತ್ಮಗಾಂಧಿ ನಗರ ಬಡಾವಣೆಯಲ್ಲಿ ಮನೆ ಕಟ್ಟಲು ನಿವೇಶನ ವಿತರಿಸಲಾಗುತ್ತಿದ್ದು, ಶಿಕ್ಷಕರೂ ಅರ್ಜಿ ಸಲ್ಲಿಸಿದರೆ ಪರಿಗಣಿಸಲಾಗುವುದು. ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನೂ ನೀಡಲಾಗುವುದು’ ಎಂದರು. ಸಂವಾದ: ‘ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆಯನ್ನು ಆಯ್ಕೆ ಮಾಡಿಕೊಂಡು ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರತಿ ತಿಂಗಳೂ ಸಂವಾದ ನಡೆಸಲಾಗುವುದು’ ಎಂದರು. 'ಶಾಸಕರು ಮತ್ತು ಶಿಕ್ಷಕರ ಸಂಘದ ಬೇಡಿಕೆಯಂತೆ ಗುರುಭವನ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ₨ ೬.೫೦ ಕೋಟಿ ಅನುದಾನ ದೊರೆತಿದೆ’ ಎಂದು ತಿಳಿಸಿದರು. 130 ಶಿಕ್ಷಕರಿಗೆ ದೆಹಲಿ ಪ್ರವಾಸ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಪರಿಶ್ರಮಪಟ್ಟ 130 ಶಿಕ್ಷಕರನ್ನು ದೆಹಲಿ ಪ್ರವಾಸಕ್ಕೆ ಕಳಿಸಲಾಗುವುದು. ಅ.18ರಿಂದ ಪ್ರವಾಸ ಆರಂಭವಾಗಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ಜಿಲ್ಲೆಯಲ್ಲಿರುವ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ₨ 600 ಕೋಟಿ ಅನುದಾನದಲ್ಲಿ ಯೋಜನೆ ರೂಪಿಸಲಾಗಿದೆ’ ಎಂದ ಅವರು, ಗುರುಭವನಕ್ಕೆ ಎಸ್‌.ರಾಧಾಕೃಷ್ಣನ್ ಹೆಸರಿಡುವಂತೆ ಸೂಚಿಸಿದರು. ಶಿಕ್ಷಕರ ಗೀತೆ ರಚಿಸಿ: ‘ರೈತರನ್ನು ಗೌರವಿಸಲು ರೈತರ ಗೀತೆ ಇರುವಂತೆ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ಗೀತೆ ರಚಿಸಬೇಕಿದೆ’ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಿಂಗಪ್ಪ ಮನವಿ ಪತ್ರ ಸಲ್ಲಿಸಿದರು. ಸನ್ಮಾನ: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ 24 ಮಂದಿಯನ್ನು ಮತ್ತು 55 ನಿವೃತ್ತ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಪಿ.ದೀನಾ, ಸದಸ್ಯೆ ಸೌಭಾಗ್ಯ, ಮೇಯರ್ ಆರ್.ಸುಶೀಲಾ ಬಾಯಿ, ಉಪಮೇಯರ್ ವಿ.ಲಕ್ಷ್ಮಿದೇವಿ, ಸದಸ್ಯ ಮಲ್ಲನಗೌಡ, ಇಲಾಖೆಯ ಉಪನಿರ್ದೇಶಕ ಓ.ಶ್ರೀಧರನ್‌, ಶಿಕ್ಷಕರ ಸಂಘದ ಮುಖಂಡರಾದ ಆನಂದ್ ನಾಯ್ಕ್, ಎ.ಕೆ.ರಾಮಣ್ಣ, ವಿ.ಟಿ.ದಕ್ಷಿಣಮೂರ್ತಿ, ಮರಿಸ್ವಾಮಿರೆಡ್ಡಿ, ಎಂ.ಬಿ.ಶಿವಣ್ಣ ಇದ್ದರು. ತಡ: ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಮಧ್ಯಾಹ್ನ 12.30ಕ್ಕೆ ಆರಂಭವಾಗಿತ್ತು. ಜಿಲ್ಲಾಧಿಕಾರಿಯ ಬರುವಿಕೆಗಾಗಿ ಕಾದಿದ್ದರಿಂದ ಎರಡು ಗಂಟೆ ಕಾಲ ತಡವಾಯಿತು. '); $('#div-gpt-ad-576725-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-576725'); }); googletag.cmd.push(function() { googletag.display('gpt-text-700x20-ad2-576725'); }); },300); var x1 = $('#node-576725 .field-name-body .field-items div.field-item > p'); if(x1 != null && x1.length != 0) { $('#node-576725 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-576725').addClass('inartprocessed'); } else $('#in-article-576725').hide(); } else { // Text ad googletag.cmd.push(function() { googletag.display('gpt-text-300x20-ad-576725'); }); googletag.cmd.push(function() { googletag.display('gpt-text-300x20-ad2-576725'); }); // Remove current Outbrain $('#dk-art-outbrain-576725').remove(); //ad before trending $('#mob_rhs1_576725').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-576725 .field-name-body .field-items div.field-item > p'); if(x1 != null && x1.length != 0) { $('#node-576725 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-576725').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-576725','#dk-art-outbrain-687925','#dk-art-outbrain-687859','#dk-art-outbrain-687795','#dk-art-outbrain-687790']; var obMobile = ['#mob-art-outbrain-576725','#mob-art-outbrain-687925','#mob-art-outbrain-687859','#mob-art-outbrain-687795','#mob-art-outbrain-687790']; var obMobile_below = ['#mob-art-outbrain-below-576725','#mob-art-outbrain-below-687925','#mob-art-outbrain-below-687859','#mob-art-outbrain-below-687795','#mob-art-outbrain-below-687790']; var in_art = ['#in-article-576725','#in-article-687925','#in-article-687859','#in-article-687795','#in-article-687790']; var twids = ['#twblock_576725','#twblock_687925','#twblock_687859','#twblock_687795','#twblock_687790']; var twdataids = ['#twdatablk_576725','#twdatablk_687925','#twdatablk_687859','#twdatablk_687795','#twdatablk_687790']; var obURLs = ['https://www.prajavani.net/district/bellary/good-efforts-leads-best-576725.html','https://www.prajavani.net/district/bellary/vijayanagar-assembly-constituency-687925.html','https://www.prajavani.net/district/bellary/anand-singh-voting-in-vijayanagara-assembly-constituency-687859.html','https://www.prajavani.net/district/bellary/anand-singh-violated-code-of-conduct-congress-687795.html','https://www.prajavani.net/district/bellary/voting-boycotted-in-mudlapura-village-in-hospet-687790.html']; var vuukleIds = ['#vuukle-comments-576725','#vuukle-comments-687925','#vuukle-comments-687859','#vuukle-comments-687795','#vuukle-comments-687790']; // var nids = [576725,687925,687859,687795,687790]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2019-12-06T18:51:06"
https://www.prajavani.net/district/bellary/good-efforts-leads-best-576725.html
ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ. - ಪಂಜು | ಪಂಜು ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ. October 28th, 2019 editor [ ಕಥಾಲೋಕ ] ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮಿಯ ದಿನ ಇಲ್ಲಿ ರಥೋತ್ಸವ ಮತ್ತು ಕೃಷ್ಣಾಷ್ಟಮಿಯ ದಿನ ವಿಶೇಷ ಉತ್ಸವದ ಕಾರ್ಯಕ್ರಮವಿರುತ್ತದೆ. ಇದಲ್ಲದೆ ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವಗಳನ್ನೂ ಆಚರಿಸಲಾಗುತ್ತೆ. ಆವಾಗೆಲ್ಲ ಸುತ್ತಲಿನ ಊರುಗಳ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಲರವ ರಂಗೆರಿಸುತ್ತವೆ. ಊರಿನವರೆಲ್ಲ ತಮ್ಮ ಗದ್ದೆಗಳ ನಾಟಿ ಮಾಡುವ ಮುನ್ನ ದಿನ ಮತ್ತು ನಾಟಿಯ ಕೊನೆ ದಿನ ಅನಂತಪದ್ಮನಾಭನಿಗೆ ನಾಟಿ ಸೇವೆ ಅನ್ನುವ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ಒಂದು ಪಾರಂಪರಿಕ ಆಚರಣೆ. ರಾಮಚಂದ್ರ ಉಪಾಧ್ಯರು ಈ ದೇವಸ್ಥಾನದ ಅರ್ಚಕರು. ವಂಶಪಾರಂಪರಿಕವಾಗಿ ಬಂದ ದೇವಸ್ಥಾನದ ಪೂಜಾ ಕೈಂಕರ್ಯವನ್ನು ಕಳೆದ ಐದು ದಶಕದಿಂದ ಇವರು ಶ್ರದ್ದಾಪೂರ್ವಕವಾಗಿ ನೆಡೆಸಿಕೊಂಡು ಬಂದಿದ್ದಾರೆ. ಮುಂಜಾನೆ ನಾಲ್ಕು ಗಂಟೆಗೆ ಎದ್ದು ದೇವಸ್ಥಾನದ ಬಾಗಿಲು ತೆರೆದು ಧ್ವನಿವರ್ಧಕದಲ್ಲಿ ಸುಪ್ರಬಾತ ಹಾಕಿ ಉಪಾಧ್ಯರು ದೇವರ ಪೂಜೆ ಆರಂಭಿಸುತ್ತಿದ್ದರು. ಸೂರ್ಯನ ಕಿರಣಗಳು ದೇವಳದ ಪ್ರಾಂಗಣವನ್ನು ಸ್ಪರ್ಶಿಸುತ್ತಿದ್ದಂತೆ ಆರಂಭವಾಗುವ ಭಕ್ತರ ಪ್ರವೇಶ ಮಧ್ಯಾಹ್ನ ಮಹಾಪೂಜೆಯವರೆಗೂ ಇರುತ್ತಿತ್ತು, ಮತ್ತು ಸಂಜೆ ಐದಕ್ಕೆ ಆರಂಭವಾಗುವ ದೇವರ ದರ್ಶನ ರಾತ್ರಿ ಮಹಾಪೂಜೆಯ ತನಕವೂ ಇರುತ್ತಿತ್ತು. ಆವತ್ತು ಮಂಗಳವಾರವಾಗಿದ್ದರಿಂದ ಬೆಳಿಗ್ಗೆ ಭಕ್ತರ ಸಂಖ್ಯೆ ತುಂಬಾ ಕಡಿಮೆನೇ ಇತ್ತು. ಸ್ವಲ್ಪ ಸುಧಾರಿಸಿಕೊಳ್ಳೋಣ ಅಂತ ರಾಮಚಂದ್ರ ಉಪಾಧ್ಯರು ದೇವಳದ ಗರ್ಭಗುಡಿಯ ಗೋಡೆಗೆ ಒರಗಿ ಕುಳಿತಾಗ ಮೈಮೇಲೆ ಏನೋ ಬಿದ್ದಂತಾಯಿತು. ಏನಂತ ನೋಡಿದರೆ ಗೋಡೆಯ ಸಿಮೆಂಟಿನ ಚಿಕ್ಕ ಚೂರು ಇವರ ಹೆಗಲ ನೆಲೆ ಬಿದ್ದಿತ್ತು. ಅದನ್ನು ಪರೀಕ್ಷಿಸುತ್ತಿರುವಾಗಲೇ ಇನ್ನೊಂದು ದೊಡ್ಡ ಚೂರು ಇವರ ಪಕ್ಕಕೆ ಬಿದ್ದು ಬಿಡ್ತು, ಜೊತೆಗೆ ಗೋಡೆಯ ಮಣ್ಣಿನ ದೂಳು ಸಹ ಅದನ್ನ ಹಿಂಬಾಲಿಸಿತ್ತು. ಭಯಗೊಂಡ ಉಪಾಧ್ಯರು ಗರ್ಭಗುಡಿಯ ಗೋಡೆಯನ್ನು ದಿಟ್ಟಿಸಿದರು. ಅರ್ಧ ಶತಮಾನದಿಂದ ತೆಂಗಿನಮರದ ಪಕ್ಕಾಸೆಗಳು, ಹೆಂಚುಗಳನ್ನು ಹೊತ್ತುಕೊಂಡು, ನಿಸ್ತೇಜವಾಗಿ ಗೋಡೆಯ ಮೇಲೆ ಮಲಗಿದ್ದವು. ಇವೆಲ್ಲದರ ಭಾರ ಹೊತ್ತಿದ್ದ ಗೋಡೆಗೆ ಬದುಕು ಸಾಕು ಅನ್ನಿಸಿದ್ದನ್ನು ಬಿರುಕುಗಳ ಮೂಲಕ ಉಪಾಧ್ಯರಿಗೆ ಸೂಚ್ಯವಾಗಿ ಅರುಹಿತ್ತು. ಹೌದು ಐವತ್ತು ವರ್ಷ ಹಿಂದೆ ಹುಲ್ಲಿನ ಹೊದಿಕೆಯ ದೇವಳವನ್ನು ಬಹಳಷ್ಟು ತ್ರಾಸ ಪಟ್ಟು ಹೆಂಚಿನ ಹೊದಿಕೆಗೆ ಪರಿವರ್ತಿಸಲಾಗಿತ್ತು. ಅಂದು ಜೀರ್ಣೋದ್ದಾರದ ಕೊನೆಯ ಹಂತಕ್ಕೆ ದುಡ್ಡುಸಾಲದೆ, ದೇವಳದ ಗೋಡೆಯ ಗಾರೆಯನ್ನು ಹಂತವಾಗಿ ಮುಗಿಸುವ ಹೊತ್ತಿಗೆ ಒಂದು ದಶಕವೇ ಕಳೆದಿತ್ತು. ಈಗ ಮತ್ತೆ ದೇವಳದ ಗೋಡೆಗಳು ಅಭದ್ರಗೊಂಡಿವೆ. ಬಹುಶ: ಅನಂತಪದ್ಮನಾಭ ತನಗೆ ಹೊಸ ಗುಡಿಯ ಸಂಕಲ್ಪ ಮಾಡಿದಂತಿದೆ. ಉಪಾಧ್ಯರು ಒಮ್ಮೆ ದೇವರ ಮೂರ್ತಿಯನ್ನು ದೀರ್ಘವಾಗಿ ದಿಟ್ಟಿಸಿದರು. ಪೂರ್ಣ ಮಂದಹಾಸದ ಮೂರ್ತಿಯ ಮುಖದಲ್ಲೊಂದು ನಗುವಿನ ಮಿಂಚೊಂದು ಉಪಾಧ್ಯಾಯರ ಕಣ್ಣಿಗೆ ಅಪ್ಪಳಿಸಿತು. “ಅದು ಅವನ ಸಂಕಲ್ಪ, ನಮ್ಮದೇನಿದೆ. ನಿನ್ನೆ ಉಪಾಧ್ಯರಿಗೆ ಅದರ ಕುರುಹು ತೋರಿಸಿದ್ದಾನೆ. ಅವನ ಸಂಕಲ್ಪಕ್ಕೆ ಅವನೇ ದಾರಿ ತೋರಿಸುತ್ತಾನೆ, ನಮ್ಮದೇನಿದ್ದರೂ ಬರೀ ಪ್ರಯತ್ನ ಮಾತ್ರ. ಐದಾರು ಊರಿನವರು ಅನಂತಪದ್ಮನಾಭನನ್ನು ನಂಬಿದ್ದಾರೆ, ಒಂದೆರಡು ಕೋಟಿ ಕಲೆಕ್ಷನ್ ಮಾಡುವುದು ದೊಡ್ಡ ಕೆಲಸವೇನಲ್ಲ. ಹೊಸ ದೇವಸ್ಥಾನ ನಿರ್ಮಿಸೋಣ, ಎಲ್ಲಾ ಪಕ್ಕ ಪ್ಲಾನ್ ಮಾಡಿದ್ರೆ ಮೂರೇ ತಿಂಗಳು. ಏನಂತೀರಾ ?” ದೇವಳದ ಧರ್ಮದರ್ಶಿ ಹಾಗು ಸ್ಥಳೀಯ ತಾಲೂಕು ಪಂಚಾಯಿತ್ ಸದಸ್ಯ ಶ್ರೀನಿವಾಸ ಶೆಟ್ರು ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ನುಡಿದಾಗ ಸೇರಿದ್ದ ಊರ ಪ್ರಮುಖರು ಅದಕ್ಕೆ ತಲೆತೂಗಿದರು. ಮತ್ತೆ ಮಾತು ಮುಂದುವರಿಸಿದ ಶೆಟ್ರು “ನೋಡಿ ಹಣದ ವಿಷಯ ನನಗೆ ಬಿಡಿ. ನಾನು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ ನಾಯಕ್ರು ಸೇರಿ ದೇವಸ್ಥಾನ ಕಟ್ಟಲು ಬೇಕಾದ ಫಂಡ್ ಕಲೆಕ್ಟ್ ಮಾಡ್ತೀವಿ, ಬೇರೆ ನಿರ್ಮಾಣದ ಉಸ್ತುವಾರಿನ ಉಪಾಧ್ಯಾಯರು ಮತ್ತು ಅಕ್ಕಿಮಿಲ್ಲಿನ ಸದಾಶಿವ ಕಿಣಿಯವರು ನೋಡಿಕೊಳ್ಳಲಿ. ಮತ್ತೆ ಬೇರೆ ನೀವೆಲ್ಲ ಬೇರೆ ಒಂದೊಂದು ಉಸ್ತುವಾರಿ ನೋಡಿಕೊಳ್ಳಿ. ನಾಳೇನೇ ನಮ್ಮ ಇಂಜಿನಿಯರ್ ಆದರ್ಶ ಹೆಗ್ಡೆಯನ್ನು ಕರೆಸಿ ದೇವಸ್ಥಾನದ ಪ್ಲಾನ್ ರೆಡಿ ಮಾಡುವ. ಏನಂತೀರಾ ?” ಮತ್ತೆ ಸಭೆಯನ್ನು ಕೇಳಿದರು, ಶೆಟ್ರ ಮಾತಿಗೆ ಇಲ್ಲ ಅನ್ನುವ ಮನಸ್ಸು ಯಾರಿಗೂ ಇರಲಿಲ್ಲ. ದೊಡ್ಡಮಟ್ಟದಲ್ಲಿ ದೇವಸ್ಥಾನ ಕಟ್ಟುವ ಐತಿಹಾಸಿಕ ಘೋಷಣೆ ದೇವಸ್ಥಾನದ ಪ್ರಾಂಗಣದಲ್ಲಿ ಮೊಳಗಿತು ಮತ್ತು ಸಭೆಯ ಪ್ರಯುಕ್ತ ತರಿಸಿದ್ದ ಚಹಾ ಮತ್ತು ಬಿಸ್ಕುಟ್ ಅಂಬೊಡೆಯ ತಿಂದು ಎಸೆದಿದ್ದ ಪ್ಲಾಸ್ಟಿಕ್ ತಟ್ಟೆಗಳು ಸಂಜೆಯ ತಂಗಾಳಿಗೆ ದೇವಸ್ಥಾನದ ರಥಬೀದಿಯ ತುಂಬೆಲ್ಲ ಪಥಸಂಚಲನ ನೆಡೆಸುತ್ತಿದ್ದವು. ಪೂರ್ಣ ಮಂದಹಾಸದ ಅನಂತಪದ್ಮನಾಭನ ಮುಖದಲಿ ಮಂದಹಾಸವಿತ್ತು. ಸೂರ್ಯ ಪಥ ಬದಲಾವಣೆಯ ದಿನವಾದ ಮಕರ ಸಂಕ್ರಾಂತಿಯಂದು ದೇವಸ್ಥಾನದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಯಿತು. ಜೀರ್ಣೋದ್ದಾರದ ಒಟ್ಟು ಒಂದೂವರೆ ಕೋಟಿ ಅಂದಾಜು ವೆಚ್ಚದ ನೀಲನಕ್ಷೆ ಸಿದ್ದವಾಗಿತ್ತು. ದೇವಳದ ಬಲ ಭಾಗ ದಲ್ಲಿರುವ ಪುಷ್ಕರಣಿಯ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ ಗೆ ದೇವರ ಮೂರ್ತಿಯನ್ನ ಸ್ಥಳಾಂತರಿಸಿದರು. ಉಪಾಧ್ಯರಿಗೆ ದೇವರ ಪೂಜೆಯ ಜೊತೆಗೆ ಕಟ್ಟಡ ನಿರ್ಮಾಣದ ಉಸ್ತುವಾರಿಯೂ ಹೊಣೆ ಹೊರಬೇಕಾಯಿತು. ಎಪ್ಪರ ಹರೆಯದಲ್ಲೂ ಸ್ವಲ್ಪವೂ ದಣಿವಿರದೆ ಎಲ್ಲವನ್ನು ನಿಭಾಯಿಸುತ್ತಿದ್ದರು. ಅಂದು ಉಪಾಧ್ಯರು ಬೆಳಗಿನ ಪೂಜೆ ಮುಗಿಸಿ ಉಪಹಾರ ಸೇವಿಸಲು ಮನೆಗೆ ಬಂದಾಗ ಅಚ್ಚರಿ ಕಾಡಿತ್ತು. ಅವರ ಮಗ ಪ್ರಸಾದ ಇದ್ದಕ್ಕಿದ್ದಂತೆ ಮನೆಯಲ್ಲಿ ಪ್ರತ್ಯಕ್ಷನಾಗಿದ್ದ. ಎರಡು ತಿಂಗಳ ಹಿಂದೆಯಷ್ಟೇ ರಥೋತ್ಸವ ಮುಗಿಸಿ ಹುಬ್ಬಳಿಗೆ ಕೆಲಸಕ್ಕೆ ಅಂತ ಹೋಗಿದ್ದವ ಮತ್ತೆ ಯಾಕೆ ಬಂದ, ಅದು ವಿಷಯ ತಿಳಿಸದೇ ?. ಉಪಾಧ್ಯರ ಮುಖದಲ್ಲಿ ಆತಂಕದ ಕರಿಮೋಡ ಆವರಿಸಿತ್ತು. ಹೌದು ಪ್ರಸಾದನ ವಯಸ್ಸು ನಲವತ್ತರ ಆಸುಪಾಸಿಗೆ ಬಂದಿದ್ದರೂ ಇನ್ನು ಬದುಕಲ್ಲಿ ನೆಲೆಕಾಣುವ ಹೆಣಗಾಟಕ್ಕೆ ಪೂರ್ಣವಿರಾಮ ಬಿದ್ದಿಲ್ಲ. ಜೊತೆಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಇತ್ತ ಓದಲು ಆಗದೆ, ಅತ್ತ ಪುರೋಹಿತಿಗೆ ಮಾಡಲು ಒಲ್ಲದೆ ಬಿಸಿನೆಸ್ ಮಾಡ್ತೇನೆ ಅಂತ ಹಠ ಹಿಡಿದ್ದ ಮಗನಿಗೆ ತಾನು ಕೂಡಿಟ್ಟ ಹಣದಲ್ಲಿ ಹುಬ್ಬಳ್ಳಿಯಲ್ಲಿರುವ ಹೆಂಡತಿಯ ತಮ್ಮನ ಮೂಲಕ ಉಪಾಧ್ಯರು ಒಂದು ಹೋಟೆಲು ಮಾಡಿಸಿದ್ದರು. ಒಂದೈದು ವರ್ಷ ಹೋಟೆಲ್ ನೋಡೆಸುವ ಹೊತ್ತಿಗೆ ಆತ ಸುಸ್ತಾಗಿದ್ದ. ಲಾಸಾಯಿತು ಅಂತ ಅಡ್ಡದುಡ್ಡಿಗೆ ಹೋಟೆಲ್ ಮಾರಿದ್ದ. ಆಮೇಲೆ ಪ್ರಸಾದ ಅಲ್ಲಿ ಇಲ್ಲಿ ಅಂತ ಕೆಲಸ ಮಾಡುತ್ತಾ ಒಂದಷ್ಟು ವರ್ಷ ಕಾಲಹರಣ ಮಾಡಿದ್ದ. ರಥೋತ್ಸವಕ್ಕೆ ಬಂದವ ‘ ಸ್ಟಾರ್ ಹೋಟೆಲಿನಲ್ಲಿ ಮ್ಯಾನೇಜರ್ ಕೆಲಸ ಸಿಕ್ಕಿದೆ’ ಅಂತ ಹೋದವ ಎರಡೇ ತಿಂಗಳಿಗೆ ಮರಳಿ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ. ” ಅದು ಅಪ್ಪಯ್ಯ, ಆ ಸ್ಟಾರ್ ಹೋಟೆಲ್ ಶುರು ಆಪುಕೆ ಇನ್ನು ಮೂರ್ ತಿಂಗಳು ಇದೆಯಂತೆ. ಅಲ್ಲೀತನಕ ಅಲ್ಲಿದ್ದು ಏನು ಮಾಡುದು, ಇಲ್ಲಿ ಹೊಸ ದೇವಸ್ಥಾನ ಬೇರೆ ಮಾಡ್ತಾ ಇದ್ದಾರೆ, ಆ ಜವಾಬ್ದಾರಿಯೆಲ್ಲ ನೀವೇ ನೋಡ್ಕಂತ ಇದ್ರಿ ಅಂತೇ. . ಅಪ್ಪಯ್ಯಂಗೆ ಕಷ್ಟ ಆಗ್ತಾ ಇದೆ ಅಂತ ತಂಗಿ ಫೋನ್ ಮಾಡ್ದಾಗ ಹೇಳ್ದ್ಲು. ಅದ್ಕೆ ನಿಮಗೆ ಸ್ವಲ್ಪ ಸಹಾಯ ಆಗ್ಲಿ ಅಂತ ಬಂದೆ ” ಮಗ ಪ್ರಸಾದನ ಮಾತು ಉಪಾಧ್ಯಾಯರಿಗೆ ಸರಿ ಅನ್ನಿಸಿತು. “ಹೌದು ಈ ಸಮಯದಲ್ಲಿ ನೀನಿದ್ರೆ ನನಗೆ ಸ್ವಲ್ಪ ನಿರಾಳ ಆಗುತ್ತೆ. ” ಅಂದ ಉಪಾಧ್ಯರು ಮಗನಿಗೆ ದೇವಸ್ಥಾನದ ನಿರ್ಮಾಣದ ಯೋಜನೆಗಳ ಬಗ್ಗೆ ಉಪಹಾರ ಸೇವಿಸುತ್ತಾ ವಿವರಿಸಿದರು. ಪ್ರಸಾದ ತಂದೆಯ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ, ದೇವಸ್ಥಾನ ನಿರ್ಮಾಣದ ಉಸ್ತುವಾರಿಯನ್ನು ತಾನೇ ವಹಿಸಿಕೊಂಡು ಅದ್ಭುತವಾಗಿ ನಿಭಾಯಿಸುತ್ತಿದ್ದ, ಬೆಳಿಗ್ಗೆ ಬಂದರೆ ಮನೆಗೆ ರಾತ್ರಿನೇ ಮರಳುತ್ತಿದ್ದ, ಅಗತ್ಯ ಬಿದ್ದರೆ ತಾನೇ ಕಲ್ಲು ಮಣ್ಣು ಸಿಮೆಂಟ್ ಹೊರುತ್ತಿದ್ದ, ಗೋಡೆಗಳಿಗೆ ನೀರು ಬಿಡುತ್ತಿದ್ದ. ಒಟ್ಟಾರೆ ಜೀವನದಲ್ಲಿ ಮೊದಲ ಬಾರಿಗೆ ಊರವರ ಕೈಲಿ ಹೊಗಳಿಸಿಕೊಂಡಿದ್ದ. ಅಂದು ರಾತ್ರಿ ಗಂಟೆ ಹತ್ತಾಗಿತ್ತು. ಏಕಾದಶಿಯ ಉಪವಾಸ ಆಗಿದ್ದರಿಂದ ಒಂದು ಲೋಟ ಹಾಲು ಕುಡಿದು ಮಲಗಲು ಹೊರಟಿದ್ದ ರಾಮಚಂದ್ರ ಉಪಾಧ್ಯರಿಗೆ ಮನೆಮುಂದೆ ಶ್ರೀನಿವಾಸ ಶೆಟ್ರ ಕಾರು ಬಂದು ನಿಂತಾಗ ಅಚ್ಚರಿಯ ಜೊತೆಗೆ ಆತಂಕವು ಆಯಿತು. ಈ ರಾತ್ರಿಯಲ್ಲಿ ಯಾಕೆ ಬಂದಿದ್ದಾರೆ ಅಂತ ಅಂದುಕೊಳ್ಳುತ್ತಿರುವಾಗಲೇ ಮನೆಯೊಳಗೆ ಬಂದ ಶೆಟ್ರು ” ಆತಂಕ ಬೇಡ ಉಪಾದ್ಯರೆ, ” ಅಂತ ಕೈಯಲ್ಲಿದ್ದ ಕಿಟ್ ಬ್ಯಾಗನ್ನು ಕುರ್ಚಿಯಮೇಲಿಟ್ಟು, ತಾವು ಬಂದ ಕಾರಣ ವಿವರಿಸತೊಡಗಿದರು. “ಅದು ದೇವಸ್ಥಾನಕ್ಕೆ ಡೊನೇಷನ್ ಕಲೆಕ್ಟ್ ಮಾಡ್ತಾ ಇದ್ದೀನಲ್ಲ, ಹಾಗೆ ನಮ್ಮ ಎಂಪಿ ಮತ್ತು ಎಂ ಎಲ್ ಎ ಹತ್ರ ಕೇಳಿದ್ದೆ. ಅವ್ರು ಕೆಲವ್ ಕಂಟ್ರಾಕ್ಟರ್ ಮತ್ತು ರಿಯಲ್ ಎಸ್ಟೇಟ್ ನವರ ಹತ್ರ ಹೇಳಿದ್ರು. ಇವತ್ ಅವರ ಹತ್ರ ಕಲೆಕ್ಷನ್ಗೆ ಹೋಗಿದ್ದೆ. ಅವ್ರದ್ದೆಲ್ಲ ಬ್ಲಾಕ್ ಮನಿ ಅಲ್ವ, ಅದ್ಕೆ ಎಲ್ಲ ಕ್ಯಾಷಲ್ಲೇ ಕೊಟ್ಟಿದ್ದಾರೆ, ಒಟ್ಟು ಹದಿನೆಂಟು ಲಕ್ಷ ಇದೆ ಈ ಬ್ಯಾಗಿನಲ್ಲಿ. ಇದನ್ ಬ್ಯಾಂಕಿಗೆ ಹಾಕೋ ರಗಳೆ ಬೇಡ. ನಾಳೆ ನಮ್ಮ ಮೆಟೀರಿಯಲ್ ಮತ್ತು ಲೇಬರ್ ಕಂಟ್ರಾಕ್ಟರ್ ನ ಬರೋಕೆ ಹೇಳಿದ್ದೆ. ಅವರಿಗೆ ಡೈರೆಕ್ಟ್ ಕೊಟ್ಟಬಿಡುವ. ನಿಮಗೆ ಗೊತ್ತಲ್ಲ, ಎಲ್ಲ ಕಡೆ ಐಟಿ ರೇಡ್ ಆಗ್ತಾ ಇದೆ, ಅದ್ಕೆ ನಮ್ಮ ಮನೆಯಲ್ಲಿ ಇಡ್ಕೊಳ್ಳೋಕ್ಕೆ ಭಯ. ಇದೊಂದ್ ರಾತ್ರಿ ದುಡ್ಡು ನಿಮ್ಮಮನೆಯಲ್ಲೇ ಇರ್ಲಿ, ಜೋಪಾನ ” ಅಂದ ಶ್ರೀನಿವಾಸ ಶೆಟ್ರು, ಉಪಾಧ್ಯರ ಹೆಂಡತಿ ಕೊಟ್ಟ ಮಜ್ಜಿಗೆ ಕುಡಿದು ಹೊರಟು ಹೋದರು. ಇತ್ತ ಉಪಾಧ್ಯರು ದೇವರ ಕೋಣೆಯಲ್ಲಿಯಲ್ಲಿ ದುಡ್ಡಿನ ಬ್ಯಾಗು ಇಟ್ಟು ಬೀಗ ಹಾಗಿ ಅಲ್ಲೇ ಹೊರಗೆ ಮಲಗಿಕೊಂಡರು. ಎಂದಿನಂತೆ ಉಪಾಧ್ಯರು ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಬಂದು ಪೂಜೆ ಆರಂಭಿಸಲು ದೇವರ ಮೂರ್ತಿಯನ್ನು ತೊಳೆಯುತ್ತಿದ್ದಾಗ ಮೊಬೈಲ್ ರಿಂಗಣಿಸಿತು. ನೋಡಿದರೆ ಮನೆಯ ನಂಬರಿಂದ ಕರೆ ಬರುತ್ತಿತ್ತು. ಕರೆ ಸ್ವೀಕರಿಸಿದ ಉಪಾಧ್ಯರು ಅತ್ತ ಕಡೆ ತಮ್ಮ ಪತ್ಮಿಯ ಅಳು ಕೇಳಿ ಗಾಬರಿಯಾದರು. ಅಳುವಿನ ಸಂಧಿಯೊಳಗೆ ತೂರಿಕೊಂಡು ಬರುತ್ತಿದ್ದ ಹೆಂಡತಿಯ ಒಂದೊಂದೇ ಮಾತುಗಳು ಉಪಾಧ್ಯರ ಬದುಕಿನ ಬೇರುಗಳನ್ನು ಕತ್ತರಿಸುತ್ತಿದ್ದವು. “ರೀ ಬೆಳಿಗ್ಗೆಯಿಂದ ಪ್ರಸಾದ ಮನೆಯಲ್ಲಿ ಕಾಣ್ತಾ ಇಲ್ಲ. ಎಲ್ಲಾ ಕಡೆ ಹುಡುಕಿದೆ, ಮೊಬೈಲ್ ಮಾತ್ರ ಮನೆಯಲ್ಲಿ ಇದೆ, ಅವನ ಬ್ಯಾಗು ಕಾಣ್ಸ್ತ ಇಲ್ಲ, ಮತ್ತೆ ದೇವರ ಕೊನೆಯಲ್ಲಿ ಇಟ್ಟಿದ ದುಡ್ಡಿನ ಬ್ಯಾಗು ಕಾಣ್ಸ್ತ ಇಲ್ಲ. ದೇವರ ಕೋಣೆ ಬೀಗ ಒಡೆದಿದೆ. ಪ್ರಸಾದ ದುಡ್ಡ್ ತಕಂಡ್ ಓಡಿ ಹೋದ ಅನ್ಸುತ್ತೆ, ಎಲ್ಲಾ ಮುಗಿತು, ದೇವ್ರೇ ” ಉಪಾಧ್ಯ ಹೆಂಡತಿಯ ಅಳು ಜೋರಾಗುತ್ತಾಳೆ ಇತ್ತು. ರಾಮಚಂದ್ರ ಉಪಾಧ್ಯರಿಗೆ ಕಣ್ಣು ಕತ್ತಲೆ ಬಂದು, ಕಣ್ಣು ರೆಪ್ಪೆಗಳು ಒಂದಕ್ಕೊಂದು ಹತ್ತಿರವಾಗುತ್ತಿದ್ದ ಆ ಗಳಿಗೆಯಲ್ಲಿ ಅವರು ಒಮ್ಮೆ ದೇವರ ಮೂರ್ತಿಯತ್ತ ದೃಷ್ಟಿ ಹರಿಸಿದರು. ಪೂರ್ಣ ಮಂದಹಾಸದ ಅನಂತಪದ್ಮನಾಭನ ಮುಖದಲ್ಲಿ ಮಂದಹಾಸ ಹಾಗೆ ಇತ್ತು. . . . . !! -ಸತೀಶ್ ಶೆಟ್ಟಿ ವಕ್ವಾಡಿ. Posted in ಕಥಾಲೋಕ « ಹಾಸ್ಟೆಲ್ ಎಳೆಗಳನ್ನು ಬಿಡಿಸುತ್ತ..!: ಶೀಲಾ ಗೌಡರ. ಜಸ್ಟ್ ಮಿಸ್ಸೋ…………: ಗುಂಡುರಾವ್ ದೇಸಾಯಿ » 3 Responses to “ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ.” Gd one Sathish. 👍👍 Good one Sathish 👍👍 Naveen Basavarajaiah says: Very good ARticle…! Danesh on ಪ್ರೇಮಿಗಳ ದಿನಾಚರಣೆ: ಭಾರ್ಗವಿ ಜೋಶಿ Sahana Prasad on ಪ್ರೀತಿ…ಹಾಗೆಂದರೇನು!!: ಸಹನಾ ಪ್ರಸಾದ್ Shilpa Bastawade on ಅಮ್ಮ ಹೀಗೆ ಇರಬೇಕು: ಗಿರಿಜಾ ಜ್ಞಾನಸುಂದರ್ Varadendra k on ಪ್ರೀತಿಯ ದಿನದಂದು: ನಾಗರೇಖಾ ಗಾಂವಕರ Varadendra k on ”ತನ್ನದೇ ಎಳಸು ಹೃದಯಕ್ಕೊಂದು ಪತ್ರ”: ಪ್ರಸಾದ್ ಕೆ. Nanjundaiah K on ನೀ ಕೊಂಡುಕೊಂಡ ಮುಖವಾಡದ ಅಂಗಡಿಯಲ್ಲಿ ನನಗೊಂದನ್ನು ಕೊಡಿಸು: ಮಹಾಂತೇಶ್. ಯರಗಟ್ಟಿ Chandraprabha on ಪ್ರೀತಿ-ಮರ ಮತ್ತು ಬಳ್ಳಿ: ಕು.ಸ.ಮಧುಸೂದನ ರಂಗೇನಹಳ್ಳಿ Varadendra k on “ಪ್ರೀತಿಗೂ ಒಂದು ದಿನ…”: ಪೂಜಾ ಗುಜರನ್, ಮಂಗಳೂರು Varadendra k on ಪ್ರೇಮ: ಕೊಟ್ರೇಶ್ ಕೊಟ್ಟೂರು Varadendra k on ಪ್ರೀತಿ…ಹಾಗೆಂದರೇನು!!: ಸಹನಾ ಪ್ರಸಾದ್ ಪ್ರೇಮ ಕಾವ್ಯಧಾರೆ ಥ್ಯಾಂಕ್ ಯೂ ಪೋಸ್ಟ್ ಮನ್: ಅಮರದೀಪ್. ಪಿ.ಎಸ್. ಪ್ರೇಮಿಗಳಿಗೆ ದಿನವಿಲ್ಲ ! ದಿನವೆಲ್ಲಾ !!!!!: ಸತೀಶ್ ಶೆಟ್ಟಿ ವಕ್ವಾಡಿ ಪ್ರೀತಿ…ಹಾಗೆಂದರೇನು!!: ಸಹನಾ ಪ್ರಸಾದ್ ಪ್ರೇಮ: ಕೊಟ್ರೇಶ್ ಕೊಟ್ಟೂರು “ಪ್ರೀತಿಗೂ ಒಂದು ದಿನ…”: ಪೂಜಾ ಗುಜರನ್, ಮಂಗಳೂರು ”ತನ್ನದೇ ಎಳಸು ಹೃದಯಕ್ಕೊಂದು ಪತ್ರ”: ಪ್ರಸಾದ್ ಕೆ. ಪ್ರೀತಿಯ ದಿನದಂದು: ನಾಗರೇಖಾ ಗಾಂವಕರ ಪ್ರೀತಿಯ ಪರಿಧಿ: ಪ್ರವೀಣ ನಾಯಕ, ದಾಂಡೇಲಿ ಗೆಳೆಯಾ..: ನಂದಾದೀಪ, ಮಂಡ್ಯ ಒಲವ ಹೊರೆ ಹೊರಿಸಿದವಳೇ..: ವಿಭಾ ವಿಶ್ವನಾಥ್ ಪ್ರೇಮವೆ ಬಾಳಿನ ಬೆಳಕು: ವರದೇಂದ್ರ ಕೆ ನೀ ಕೊಂಡುಕೊಂಡ ಮುಖವಾಡದ ಅಂಗಡಿಯಲ್ಲಿ ನನಗೊಂದನ್ನು ಕೊಡಿಸು: ಮಹಾಂತೇಶ್. ಯರಗಟ್ಟಿ ಪ್ರೇಮಿಗಳ ದಿನಾಚರಣೆ: ಭಾರ್ಗವಿ ಜೋಶಿ ಪ್ರೇಮಿಗಳ ದಿನಾಚರಣೆಯ ಸಂಭ್ರಮ ಸಲಹೆ : ಸಿಂಧು ಭಾರ್ಗವ್. ಬೆಂಗಳೂರು ಪ್ರೀತಿ-ಮರ ಮತ್ತು ಬಳ್ಳಿ: ಕು.ಸ.ಮಧುಸೂದನ ರಂಗೇನಹಳ್ಳಿ ಪ್ರೀತಿ ಎಂದರೆ ಪುಲ್ವಾಮದಲ್ಲಿ ಬೆಂದ ಪ್ರೇಮದ ಹೂವು…. : ಲೋಕೇಶ್ ಪೂಜಾರಿ ಅಮರ್ ದೀಪ್ ಅಂಕಣ (64) ಕಥಾಲೋಕ (308) ಕಾವ್ಯಧಾರೆ (237) ಕೆ ಟಿ ಸೋಮಶೇಖರ್ ಅಂಕಣ (64) ಪಂಜು-ವಿಶೇಷ (315) ಪ್ರಕಟಣೆ (24) ಮಕ್ಕಳ ಲೋಕ (24) ಮೊದಲು ಓದುಗನಾಗು (62) ಲೇಖನ (426) ಸಹನಾ ಪ್ರಸಾದ್ ಅಂಕಣ (8)
"2020-02-23T07:50:06"
http://panjumagazine.com/?p=15719
ಆಡಿ ಎ4 ವಿಎಸ್ ಆಡಿ ಕ್ಯೂ5 ಹೋಲಿಕೆ - ಬೆಲೆ, ನಿರ್ದಿಷ್ಟತೆಗಳು ಹಾಗೂ ವೈಶಿಷ್ಟ್ಯತೆಗಳ ಆಧಾರವಾಗಿ. ಹೋಮ್‌ಹೊಸ ಕಾರುಗಳುಹೊಂದಾಣಿಕೆಯ ಕಾರುಗಳುಎ4 ವಿರುದ್ಧ ಕ್ಯೂ5 ಆಡಿ ಎ4 ವಿರುದ್ಧ ಆಡಿ ಕ್ಯೂ5 ಹೋಲಿಕೆ Rs32.21 ಲಕ್ಷ* Rs56.21 ಲಕ್ಷ* Rs69.98 ಲಕ್ಷ* 35 ಟಿಡಿಐ ಟೆಕ್ನಾಲಜಿ 40 ಟಿಡಿಐ technology ಆಡಿ ಎ4 ವಿರುದ್ಧ ಆಡಿ ಕ್ಯೂ5 ಆಡಿ ಎ4 ಅಥವಾ ಆಡಿ ಕ್ಯೂ5? ಕೊಳ್ಳಲು,ನಿಮಗೆ ಯಾವುದು ಬೆಸ್ಟ್ ಎಂದು ತಿಳಿಯಿರಿ .ಎರೆಡು ಮಾಡೆಲ್ ಗಳ ಹೋಲಿಕೆ ಮಾಡಿರಿ ಬೆಲೆ, ಸುತ್ತಳತೆ ,ವಿಶಾಲತೆ, ಸಂಗ್ರಹ ವಿಶಾಲತೆ , ಸರ್ವಿಸ್ ಕಾಸ್ಟ್ ,ಮೈಲೇಜ್ ,ಫೀಚರ್ ಗಳು ,ಬಣ್ಣಗಳು ಮತ್ತು ಸ್ಪೆಕ್ಸ್ ಗಳು. ಆಡಿ ಎ4 ಮತ್ತು ಆಡಿ ಕ್ಯೂ5 ಎಕ್ಸ್ ಶೋ ರೂಂ ಬೆಲೆ ಪ್ರಾರಂಭವಾಗುತ್ತದೆ Rs 29.2 ಲಕ್ಷ for 35 ಟಿಎಫ್‌ಎಸ್‌ಐ ಪ್ರೀಮಿಯಂ ಪ್ಲಸ್ (ಪೆಟ್ರೋಲ್) ಮತ್ತು Rs 50.21 ಲಕ್ಷ ಗಳು 40 ಟಿಡಿಐ ಪ್ರೀಮಿಯಂ ಪ್ಲಸ್ (ಡೀಸಲ್). ಎ4 ಹೊಂದಿದೆ 1968 cc (ಡೀಸಲ್ top model) engine, ಹಾಗು ಕ್ಯೂ5 ಹೊಂದಿದೆ 1984 cc (ಪೆಟ್ರೋಲ್ top model) engine. ಮೈಲೇಜ್ ಬಗ್ಗೆ ತಿಳಿಯಬೇಕೆಂದರೆ ಎ4 ಮೈಲೇಜ್ 20.38 ಕೆಎಂಪಿಎಲ್ (ಡೀಸಲ್ top model) ಹಾಗು ಕ್ಯೂ5 ಮೈಲೇಜ್ 17.01 ಕೆಎಂಪಿಎಲ್ (ಡೀಸಲ್ top model). Rs.39,04,560# ಲಭ್ಯವಿರುವ ಬಣ್ಣಗಳು Glacier white MetallicCosmos BlueTango red metallicBrilliant BlackVegas Yellow Navvara Blue MetallicFloret Silver MetallicMyth Black MetallicIbis WhiteMonsoon Gray Metallic Kelly GreenShadow WhiteChocolateOlympic BlueBlackDenim Blue MetallicCharcoal BlackRedSilverPeacock+10 More 20.38 ಕೆಎಂಪಿಎಲ್ Rs.76,813 ರಿಮೋಲ್ ಇಂಧನ ಲಿಡ್ ಓಪನರ್ Yes Yes No ರಿಯರ್ ರೀಡಿಂಗ್ ಲ್ಯಾಂಪ್ Yes Yes No ಹೀಟೆಟ್ ಸೀಟ್ಸ್ ರಿಯರ್ No No No ಸ್ಮಾರ್ಟ್ ಪ್ರವೇಶ ಕಾರ್ಡ್ ಪ್ರವೇಶ No No No ಇಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್ No Yes Yes ಸ್ಟೀರಿಂಗ್ ವೀಲ್ ಗೇರ್ ಶಿಫ್ಟ್ ಪ್ಯಾಡಲ್ No Yes Yes ಗೇರ್ ಶಿಫ್ಟ್ ಇಂಡಿಕೇಟರ್ Yes No Yes ಲಗೇಜ್ ಹುಕ್ ಮತ್ತು ನೆಟ್ No Yes Lashing Points 4 ರಲ್ಲಿ {0} Tool kit ಮತ್ತು ಕಾರು Jack Luggage compartment Lid, Electrically Opening ಮತ್ತು Closing Modes Comfort, Dynamic, Individual, ಸ್ವಯಂ ಮತ್ತು ಆಫ್ ರಸ್ತೆ ಆ್ಯಂಟಿ ಥೆಪ್ಟ್ ಅಲರಾಮ್ No Yes No ದಿನ ರಾತ್ರಿ ಹಿಂದಿನ ನೋಟ ಕನ್ನಡಿ No Yes Yes ಟೈರ್ ಒತ್ತಡ ಮಾನಿಟರ್ No Yes Yes Anti Theft Wheel Bolts, Space Saving Spare Wheel, Airbag Deactivation, Adaptive Brake Light, Hazard Warning Lights Automatically Activated, Head Level Airbag System Front ಮತ್ತು Rear, Anti Slip Regulation, Electronic Stabilisation Control (ESC) First Aid kit, Tool Kit ಮತ್ತು ಕಾರು Jack, Warning Triangle ಗೆ Anti Theft Wheel Bolts , Electronic Iobilizer, ಆಡಿ Drive ಆಯ್ಕೆ ಮಾಡಿ ,First Aid kit ಮತ್ತು Warning Triangle ,Full size ಗಾಳಿಚೀಲಗಳು , ವಿದ್ಯುತ್ ಸಂಪರ್ಕ ರಲ್ಲಿ {0} ಮನೆ ಹೆಡ್ಲ್ಯಾಂಪ್ಗಳನ್ನು ಅನುಸರಿಸಿ No No No ಮೊಣಕಾಲು ಗಾಳಿಚೀಲಗಳು Yes No No ನಟರು ಮತ್ತು ಬಲ ಮಿತಿಗೊಳಿಸುವ ಸೀಟ್ಬೆಲ್ಟ್ಗಳು No No Yes ಡಿವಿಡಿ ಪ್ಲೇಯರ್ No Yes No ಆಂತರಿಕ ಶೇಖರಣೆ No Yes No 17.78 cm Display ವಿತ್‌ ಹೆಚ್ಚು Resolution Graphics Audi Phone Box ವಿತ್‌ Wireless Charging ಡ್ಯುಯಲ್ ಟೋನ್ ಡ್ಯಾಶ್‌ಬೊರ್ಡ್ No No No Air Vents ರಲ್ಲಿ {0} The Parking Brake Interior Mirror With Dipping ಗೆ Leather/Artificial ಚರ್ಮದ Combination Titanium ಬೂದು Headliner Standard ಸೀಟುಗಳು Front Door Sill Trims ವಿತ್‌ Aluminium Inlays Floor Mats Front ಮತ್ತು Rear ಫಾಗ್ ಲೈಟ್‌ಗಳ ರಿಯರ್ Yes Yes No ಪವರ್ ಸರಿಹೊಂದಿಸಬಹುದಾದ ಹೊರಗಿನ ರಿಯರ್ ವಾಹನ Yes Yes No ರಿಯರ್ ವಿಂಡೊ ವಾಶರ್ No Yes Yes ಟಿಂಡೆಂಡ್ ಗ್ಲಾಸ್ Yes No No ಕ್ರೋಮ್ ಗಾರ್ನಿಶ್ Yes Yes No Chrome Front Fog ಬೆಳಕು Surrounds High Mounted Third Brake ಬೆಳಕು Navarra ನೀಲಿ Metallic 5 Twin Spoke ಡೈನಾಮಿಕ್‌ Design LED Rear ದೀಪಗಳು ವಿತ್‌ ಡೈನಾಮಿಕ್‌ Indicator Type Sign ಮತ್ತು Company Logo Manual Sunshade The Rear Door Windows Side and Rear Windows ರಲ್ಲಿ {0} ಗೆ ಟಿಡಿ ಡೀಸಲ್ ಇಂಜಿನ್ ಟಿಡಿ ಕ್ವಾಟ್ರೊ ಇಂಜಿನ್ ಕ್ರಿಡಿ ಟರ್ಬೊ ಚಾರ್ಜರ್ Yes Yes Yes ಎ4 ಇದೇ ಕಾರುಗಳೊಂದಿಗೆ ಹೋಲಿಕೆ ಮರ್ಸಿಡಿಸ್-ಬೆನ್ಜ್ ಕ್ಲಾ Rs.31.72 - 35.99 ಲಕ್ಷ * ಆಡಿ ಎ4 ವಿರುದ್ಧ ಮರ್ಸಿಡಿಸ್-ಬೆನ್ಜ್ ಕ್ಲಾ ಆಡಿ ಎ4 ವಿರುದ್ಧ ಆಡಿ ಕ್ಯೂ3 ಆಡಿ ಎ4 ವಿರುದ್ಧ ಸ್ಕೋಡಾ ಸೂಪರ್‌ ಆಡಿ ಎ4 ವಿರುದ್ಧ ಹೋಂಡಾ ಸಿವಿಕ್‌ ಆಡಿ ಎ4 ವಿರುದ್ಧ ಬಿಎಂಡವೋ 3 ಸರಣಿ ಕ್ಯೂ5 ಇದೇ ಕಾರುಗಳೊಂದಿಗೆ ಹೋಲಿಕೆ Rs.69.98 - 85.12 ಲಕ್ಷ * ಆಡಿ ಕ್ಯೂ5 ವಿರುದ್ಧ ಪೋರ್ಷೆ ಮ್ಯಾಕನ್ ಆಡಿ ಕ್ಯೂ5 ವಿರುದ್ಧ ಆಡಿ ಕ್ಯೂ3 ಆಡಿ ಕ್ಯೂ5 ವಿರುದ್ಧ ಡಿಸಿ ಅವಂತಿ ಆಡಿ ಕ್ಯೂ5 ವಿರುದ್ಧ ವೋಲ್ವೋ xc40 ಆಡಿ ಕ್ಯೂ5 ವಿರುದ್ಧ ಆಡಿ ಎ6 ಎ4 ಮತ್ತು ಕ್ಯೂ5 ನಲ್ಲಿ ಇನ್ನಷ್ಟು ಸಂಶೋಧನೆ
"2020-01-29T14:20:46"
https://kannada.cardekho.com/compare/audi-a3-and-audi-q5.htm
|ಅಣ್ಣ, ಅಕ್ಕ ಮತ್ತು ಪ್ರಭು - literary - News in kannada, vijaykarnataka ಅಣ್ಣ, ಅಕ್ಕ ಮತ್ತು ಪ್ರಭು Updated: May 6, 2012, 01:09AM IST ವಚನ ಚಳವಳಿ ಸೃಷ್ಟಿಸಿದ ನೂರಾರು ಪ್ರತಿಭೆಗಳಲ್ಲಿ ಕನ್ನಡ ಜನ ಸಮುದಾಯದ ಮನೋಕೋಶದಲ್ಲಿ ಆತ್ಮೀಯವಾಗಿ ನೆಲೆ ನಿಂತಿರುವವರು ಮೂವರು ಮಾತ್ರ. ಅವರೇ ಬಸವಣ್ಣ, ಅಕ್ಕಮಹಾದೇವಿ ಮತ್ತು ಅಲ್ಲಮ ಪ್ರಭು. ಈ ಆಪ್ತತೆ ಸಾಧ್ಯವಾಗಿದ್ದು ಹೇಗೆ ಎನ್ನುವುದೊಂದು ಕೌತುಕದ ವಿದ್ಯಮಾನ. ಈ ಸಂಬಂಧಗಳು ಈಗಲೂ ಆ ಸಾತತ್ಯವನ್ನು ಕಾಪಾಡಿಕೊಂಡಿರುವುದು ಅಸಾಧಾರಣ. * ಡಾಎಂ. ಚಿದಾನಂದಮೂರ್ತಿ 'ಅಣ್ಣ', 'ಅಕ್ಕ'ಗಳು ರಕ್ತಸಂಬಂಧ ಸೂಚಕಗಳು; 'ಪ್ರಭು' ಕೂಡ ಸಂಬಂಧ ಸೂಚಕ- ಆದರೆ ಅದು ಸಾಮಾಜಿಕ; ಒಬ್ಬ ವ್ಯಕ್ತಿ ಯಾವನಲ್ಲಿ ಗೌರವ ಇಟ್ಟಿರುವನೋ ಅವನೇ 'ಪ್ರಭು'. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅಣ್ಣ, ಅಕ್ಕ, ಪ್ರಭು ಎಂದೊಡನೆ ಸಹಜವಾಗಿ ಜ್ಞಾಪಕಕ್ಕೆ ಬರುವುದು ಬಸವಣ್ಣ, ಅಕ್ಕಮಹಾದೇವಿ ಮತ್ತು ಅಲ್ಪಮಪ್ರಭು. ಈ ಮೂವರನ್ನು ಜ್ಞಾಪಿಸುವ ಆ ಮೂರು ಸಂಬಂಧ ಸೂಚಕಗಳ ಬಳಕೆಯ ಹಿಂದಿನ ಭಾವನಾತ್ಮಕತೆಯನ್ನು ವಿಶ್ಲೇಷಿಸುವುದು ಈ ಪ್ರಬಂಧದ ಮುಖ್ಯ ಉದ್ದೇಶ. ಬಸವಣ್ಣನ ಬದುಕು, ನಡೆ, ನುಡಿ ಇವೆಲ್ಲ ಜನರಿಗೆ ತೀರಾ ಸಮೀಪವಾಗಿದ್ದುವೆಂಬುದು ಈಗ ಜಗತ್ ಪ್ರಸಿದ್ಧ. ಅವನು ಹುಟ್ಟಿನಿಂದ ಶ್ರೀಮಂತ ಬ್ರಾಹ್ಮಣನ ಮಗ; ವೃತ್ತಿಯಿಂದ ಬಿಜ್ಜಳ ಚಕ್ರವರ್ತಿಯ ಆರ್ಥಿಕ ವ್ಯವಹಾರದ ಮುಖ್ಯಸ್ಥ, ಎಂದರೆ ಭಂಡಾರಿ. ಅವನು ಅವೆಲ್ಲವನ್ನೂ ಲೆಕ್ಕಿಸದೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಕೆಳವರ್ಗದವರ ಜೊತೆ ಗುರುತಿಸಿಕೊಂಡು ಅದೇ ಕ್ಷಣದಲ್ಲಿ ಬಿಜ್ಜಳನ ಅರಮನೆಯಲ್ಲಿ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ. ಅವನು 'ಸಂಬೋಳಿ'ಗಳೆಂದೇ ಕರೆಸಿಕೊಳ್ಳುತ್ತಿದ್ದ ಅಸ್ಪೃಶ್ಯರ ಮನೆಗಳಿಗೆ ಸಂತೋಷದಿಂದ ಹೋಗಿ ಅಲ್ಲಿ ಅವರ ಜೊತೆ ಶಿವಪೂಜೆ ಮಾಡಿ, ಊಟ ಮಾಡಿದ. 'ಸಂಬೋಳಿ'ಗಳಿಗೆ ಊರಿನ ಒಳಕ್ಕೆ ಪ್ರವೇಶವಿರುತ್ತಿರಲಿಲ್ಲ. ಅವರು ಅಕಸ್ಮಾತ್ ಊರಿನ ಒಳಕ್ಕೆ ಬಂದರೂ ಕೈಲಿದ್ದ ಕೋಲನ್ನು (ಸಂಬಳಿಗೋಲು) ನೆಲಕ್ಕೆ ಕುಟ್ಟುತ್ತ 'ಸಂಬೋಳಿ, ಸಂಬೋಳಿ' (ದೂರ ಹೋಗಿ, ದೂರ ಹೋಗಿ) ಎಂದು ಕೂಗಬೇಕಿತ್ತು. ಅವರನ್ನು ಬಸವಣ್ಣ ತನ್ನ ಮನೆಗೆ ಬರಮಾಡಿಕೊಂಡ. ಇದರಿಂದ ಮೇಲ್ಜಾತಿಯವರ ತೀವ್ರ ಕೋಪಕ್ಕೆ ಪಾತ್ರನಾದ. ಶ್ರೀಮಂತನೂ ಅಧಿಕಾರಿಯೂ ಮೇಲುಜಾತಿಯವನೂ ಆಗಿದ್ದ ಬಸವಣ್ಣನ ಪ್ರಾಮಾಣಿಕ ನಡವಳಿಕೆ ಸಾಮಾನ್ಯರಿಗೆ ಅತ್ಯಂತ ಪ್ರಿಯವಾಯ್ತು: ಅವನು ಅವರಿಗೆ ಆಪ್ತನಾದ, ಆತ್ಮೀಯನಾದ, 'ಅಣ್ಣ' ಆದ. ಆ 'ಅಣ್ಣ' ಪದವು ರಕ್ತಸಂಬಂಧ ಸೂಚಕವಲ್ಲ. ಆದರೆ ಜನರಿಗೆ ರಕ್ತಸಂಬಂಧಿ ಅಣ್ಣನಿಗಿಂತಲೂ ಅವನು ಹತ್ತಿರವಾದ. ಅವನ ಸರಳ ವಚನಗಳು ಅವನ ಹೃದಯದಿಂದ ಮೂಡಿಬಂದುವಾಗಿದ್ದು ಜನ ಅವನನ್ನು ತಮ್ಮವನೆಂದೇ, ತಮ್ಮ ಬಾಂಧವನೆಂದೇ, 'ಅಣ್ಣನೆಂದೇ ಭಾವಿಸಿದರು. ಮಹಾದೇವಿ ಮಧ್ಯಮ ವರ್ಗದ ಸ್ಫುರದ್ರೂಪಿ ಹೆಣ್ಣು ಮಗಳು. ಅವಳನ್ನು 'ಕೌಶಿಕ' ಎಂದು ಕಾವ್ಯಗಳಲ್ಲಿ ಹೆಸರಿಸಲಾಗಿರುವ ಕಸಪಯ್ಯನಾಯಕ ಎಂಬ ಬಳ್ಳಿಗಾವೆ ಪ್ರದೇಶದ (ಶಿಕಾರಿಪುರ ತಾಲೂಕು) ಸಾಮಂತ ದೊರೆಯು ಮದುವೆ ಮಾಡಿಕೊಳ್ಳಲು ಒತ್ತಾಯಿಸಿದ. ಅವಳು ಮನಸ್ಸಿಲ್ಲದ ಮನಸ್ಸಿನಿಂದ ಅವನ ಜೊತೆ ಕೆಲ ಕಾಲ ಬದುಕಿದಳು. ಅವಳು ಶ್ರೀಶೈಲದ ಮಲ್ಲಿಕಾರ್ಜುನ ದೈವದ ಭಕ್ತಳಾಗಿದ್ದಳು ಮಾತ್ರವಲ್ಲ, ಅವನೇ ತನ್ನ ನಿಜವಾದ ಗಂಡ ಎಂದು ನಂಬಿದ್ದವಳು. ಒಂದು ಘಟ್ಟದಲ್ಲಿ ಅವಳಿಗೂ ಕಸಪಯ್ಯ ನಾಯಕನಿಗೂ ಭಿನ್ನಾಭಿಪ್ರಾಯ ಉಂಟಾಗಿ, ತಾನು ತೊಟ್ಟಿದ್ದ ಶ್ರೀಮಂತ ವೇಷಭೂಷಣಗಳನ್ನೆಲ್ಲ ತ್ಯಜಿಸಿ, ಸರಳ ಉಡುಪು ಧರಿಸಿ, ಅವನ ಸಂಗವನ್ನೂ ತ್ಯಜಿಸಿ ವೈರಾಗ್ಯಪರತೆಯಿಂದ ಶ್ರೀಶೈಲಕ್ಕೆ ಹೋದಳು. ಒಬ್ಬ ಪ್ರಭಾವಶಾಲಿ ಶ್ರೀಮಂತ ಸಾಮಂತನ ರಾಣಿಯಾಗಿದ್ದವಳು ವಿರಾಗಿಯಾಗಿ ಅವನನ್ನು ಅಷ್ಟೇ ಅಲ್ಲ, ಸಾಂಸಾರಿಕ ಜೀವನವನ್ನೇ ತ್ಯಜಿಸಿ ಅರಮನೆಯಿಂದ ಹೊರಗೆ ಬಂದು ಏಕಾಂಗಿಯಾಗಿ ಅಲೆದಾಡಿದ್ದು ಆ ಕಾಲಕ್ಕೆ ಬಹುದೊಡ್ಡ ಜೀವಂತ ಕತೆಯಾಗಿರಬೇಕು. ಅವಳ ಬಾಯಿಂದ ಅಪ್ರಯತ್ನಪೂರ್ವಕವಾಗಿ ಹೊರಬಿದ್ದ ವಚನಗಳು ಜನರ ಹೃದಯವನ್ನು ಮಿಡಿದವು. ಅವಳು ಕಲ್ಯಾಣಕ್ಕೆ ಹೋಗಿ ಬಸವ, ಅಲ್ಲಮ, ಚನ್ನಬಸವ ಇತ್ಯಾದಿ ಶ್ರೇಷ್ಠರನ್ನು ಭೇಟಿ ಮಾಡಿ, ಅವರ ಮೆಚ್ಚುಗೆ ಪಡೆದು ಶ್ರೀಶೈಲಕ್ಕೆ ಹೋಗಿ ಅಲ್ಲಿನ ಕದಳಿ ವನದಲ್ಲಿ ಸಾಧನೆ ಮಾಡಿ ಶಿವೈಕ್ಯಳಾದಳು. ಅವಳು ದೈವನಿಷ್ಠೆ, ಧೈರ್ಯ, ತ್ಯಾಗಗಳಿಂದ ಜನರಿಗೆ 'ಅಕ್ಕ' ಆದಳು. ಅಲ್ಲಮ ಕೆಳವರ್ಗಕ್ಕೆ, ಬಹುಶಃ ಶೂದ್ರ ವರ್ಗಕ್ಕೆ ಸೇರಿದ ಜನಾಂಗದಲ್ಲಿ ಹುಟ್ಟಿ ಬೆಳೆದ ಒಬ್ಬ ಕಲಾವಿದ. ದೇವಾಲಯದ 'ದಾಸಿ'ಯರ ನರ್ತನಕ್ಕೆ ಅನುಗುಣವಾಗಿ ಮೃದಂಗ ವಾದ್ಯ ನುಡಿಸುತ್ತಿದ್ದ ನಿಪುಣ. ಅವನ ಆರಾಧ್ಯ ದೇವನಾದ ಗೊಗ್ಗೇಶ್ವರ ದೇವಾಲಯಕ್ಕೆ ಬಂದ ಕಾಮಲತೆ ಎಂಬ ವೈಶ್ಯ ವರ್ಗದ ಶ್ರೀಮಂತ ಸುಂದರಿಯಿಂದ ಆಕರ್ಷಿತನಾದ. ಮೇಲ್ಜಾತಿಯ ಹೆಣ್ಣನ್ನು ಕೆಳಜಾತಿಯ ಗಂಡು ಪ್ರೀತಿಸಿ ಮದುವೆಯಾಗುವುದು 12ನೇ ಶತಮಾನದ ಸಾಂಪ್ರದಾಯಿಕ ಸಮಾಜಕ್ಕೆ ಪ್ರಿಯವಾಗಲಿಲ್ಲ. ಈ ಮಧ್ಯೆ ಯೌವನದಲ್ಲಿಯೇ ಅಕಾಲ ಮರಣ ಹೊಂದಿದ ಪ್ರಿಯತಮೆ ಕಾಮಲತೆಯ ಅಗಲಿಕೆಯ ನೋವು ಅವನಲ್ಲಿ ಲೌಕಿಕ ಜೀವನದ ಬಗ್ಗೆ ಜುಗುಪ್ಸೆಯನ್ನು ಉಂಟುಮಾಡಿ ವೈರಾಗ್ಯದತ್ತ ಪ್ರೇರೇಪಿಸಿತು. ಅವನು ಸಾಧಕನಾಗಲು ಭೂಗತ ದೇವಾಲಯದ ಅನಿಮಿಷನ ಅಸ್ತಿ ಪಂಜರದ ಕೈಲಿದ್ದ ಶಿವಲಿಂಗವು ದೊರಕಿದ್ದು ಪ್ರೇರಣೆಯಾಯಿತು. ಪ್ರೀತಿಯ ಅಗಲಿಕೆಯ ನೋವನ್ನು ಭಕ್ತಿಯಾಗಿ, ವೈರಾಗ್ಯವಾಗಿ ಪರಿವರ್ತಿಸಿಕೊಂಡ. ಒಬ್ಬ ಯೋಗಿಯಾಗಿ, ಅಂತರ್ಮುಖಿಯಾಗಿ ಭಾರತಾದ್ಯಂತ ಸಂಚರಿಸಿದ. ಅವನು ಕಾಮಲತೆಯ ಅಕಾಲಿಕ ಸಾವಿನಿಂದ ಅನುಭವಿಸಿದ ಯಾತನೆ ಅವನು ಮುಂದೆ ಲೌಕಿಕ ಜೀವನದ ಜೊತೆ ಬೆರೆಯಲು ಅಡ್ಡಿಯಾಯಿತು. ಅವನ ಬಾಯಿಂದ ಹೊರಟ ವಚನಗಳು ಒಬ್ಬ ಅದ್ಭುತ ಸಾಧಕನ, ಯೋಗಿಯ ನಿಗೂಢ ಭಾಷೆಯವು. ಅವನ ವಚನಗಳು ಜನಸಾಮಾನ್ಯರನ್ನು ತಲುಪುವುದು ಕಷ್ಟವಾದರೂ ಅವನು ಒಬ್ಬ ಸಾಧಕನಾಗಿ, ಸಿದ್ಧನಾಗಿ ಜನರನ್ನು ಆಕರ್ಷಿಸಿದ; ಜನರ ಮನಸ್ಸನ್ನು ಗೆದ್ದ. ಜನರ ಅಪಾರ ಗೌರವ, ಭಕ್ತಿಯನ್ನು ಸಂಪಾದಿಸಿದ. ಅವನು ಜನತೆಗೆ 'ಪ್ರಭು' ಆದ: 'ಪ್ರಭುದೇವ'ನೂ ಆದ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಮನಸ್ಸು ಬಸವ, ಮಹಾದೇವಿ, ಅಲ್ಲಮರ ಹೆಸರುಗಳ ಜತೆ ಅಣ್ಣ, ಅಕ್ಕ, ಪ್ರಭು ಈ ಸಂಬಂಧ ಸೂಚಕಗಳನ್ನು ಸೇರಿಸಿರುವುದು ಬಹು ಅರ್ಥಪೂರ್ಣವಾಗಿ ತೋರುತ್ತದೆ. ಬಸವ, ಮಹಾದೇವಿ, ಅಲ್ಲಮ- ಇವು ಅವರ ಹುಟ್ಟು ಹೆಸರುಗಳು. ಅವರ ಕಾಲದಲ್ಲೇ ಜನಸಾಮಾನ್ಯರು ಅವರನ್ನು ಅಣ್ಣ, ಅಕ್ಕ, ಪ್ರಭು ಎಂದು ಭಾವಿಸಿದ್ದು ಮುಂದಿನ ಶತಮಾನಗಳಲ್ಲೂ ಮುಂದುವರಿಯಿತು. ಇದು ಒಂದು ಸಾಮೂಹಿಕ ಕ್ರಿಯೆ. ಅಣ್ಣ, ಅಕ್ಕ, ಪ್ರಭು ಈ ಪದಗಳನ್ನು ಬೇರೆ ಶರಣರ ವಿಷಯದಲ್ಲಿ ಬಳಸಿದ್ದರೂ ಅವು ಒಟ್ಟಾರೆ ಹೆಚ್ಚಾಗಿ ಜನಮಾನಸಕ್ಕೆ ಸೂಚಿಸುವುದು ಬಸವ, ಮಹಾದೇವಿ, ಅಲ್ಲಮರನ್ನು. ಇಂದಿಗೂ ಬಸವಣ್ಣನ 'ಕಳ ಬೇಡ, ಕೊಲ ಬೇಡ...', 'ಉಳ್ಳವರು ಶಿವಾಲಯ ಮಾಡುವರು...'; ಅಕ್ಕಮಹಾದೇವಿಯ 'ಅಕ್ಕ ಕೇಳವ್ವ ಅಕ್ಕಯ್ಯ, ನಾನೊಂದ ಕನಸ ಕಂಡೆ...' ಇಂತಹ ವಚನಗಳು ಅತಿ ಜನಪ್ರಿಯ; ಅವು ಜನರ ಭಾವನಾತ್ಮಕ ಹೃದಯವನ್ನು ತಟ್ಟುತ್ತವೆ. ಅಂತಹ ಯಾವುದೇ ವಚನವೂ ಅಲ್ಲಮ ಪ್ರಭುವಿನಲ್ಲಿ ಕಾಣಿಸದು. ಅಲ್ಲಮನ ವಚನಗಳು ಏಕಾಂಗಿ ಸಾಧಕನ ಆಧ್ಯಾತ್ಮಿಕ ಲೋಕವನ್ನು ತೆರೆದಿಡುತ್ತವೆ. ಅವು ನಿಜವಾಗಿಯೂ ಅರ್ಥವಾಗುವುದು ಕೆಲವರಿಗೆ. ಅಣ್ಣ, ಅಕ್ಕ, ಪ್ರಭು ಈ ಸಾಮಾನ್ಯ ಪದಗಳು 12ನೇ ಶತಮಾನದ ಶರಣರ ಹಿನ್ನೆಲೆಯಲ್ಲಿ ವಿಶೇಷ ಅರ್ಥವಂತಿಕೆ ಪಡೆಯುತ್ತವೆ. ಬಸವ, ಮಹಾದೇವಿ, ಅಲ್ಲಮ ಇವರು ಕ್ರಮವಾಗಿ ಕನ್ನಡ ಜನತೆಯ ಅಣ್ಣ, ಅಕ್ಕ, ಪ್ರಭು. ಇಂದಿಗೂ ಆ ಮೂವರು ಶರಣ ಚಳವಳಿಯ, ವಚನ ಸಾಹಿತ್ಯದ ಸಾರಸರ್ವಸ್ವ, ಪ್ರಾತಿನಿಧಿಕ. ಈಗಲೂ ಜನತೆ ಬಸವಣ್ಣ, ಅಕ್ಕಮಹಾದೇವಿಯರ ಜತೆ ಆಗಾಗ್ಗೆ ಆತ್ಮೀಯತೆಯಿಂದ ಪರಸ್ಪರ ಮಾತನಾಡುತ್ತಾರೆ; ಅಲ್ಲಮ ಪ್ರಭುದೇವರ ಬಾಯಿಂದ ಬರುವ ಮಾತುಗಳನ್ನು ವಿರಳವಾಗಿ ಭಕ್ತಿಯಿಂದ ಆಲಿಸುತ್ತಾರೆ. 1ಅಣ್ಣ, ಅಕ್ಕ ಮತ್ತು ಪ್ರಭು... 2ಅಂತರಂಗದಲೊಂದು ಮಗುವಿನ ಕಲರವ...... 3ಎಲ್ಲರನ್ನೂ ಪರಿಷತ್ತಿನ ತೆಕ್ಕೆಗೆ ತರುವೆ: ಹಾಲಂಬಿ... 4ಸ್ನೇಹದ ಕಡಲಲ್ಲಿ , ನೆನಪಿನ ದೋಣಿಯಲಿ...... 5ಸಾಹಿತ್ಯ ಸಮಾಲೋಕ; ಮಿಂಚು ಮಿಂಚಿದ ಹಾಗೆ... 6ತೂಗುಮಂಚದಲ್ಲಿ ಕೂತು...... 7ಅಲ್ಲಮಪ್ರಭು ಮತ್ತು ಕನ್ನಡ ನವೋದಯ ಕಾವ್ಯ... 8ಪ್ರತಿಭೆಯ ಪರಿಘ ಕುಸುಮಾಕರ... 9ಜೀವಯಾನದ ಎಸ್. ಮಂಜುನಾಥ್: ಕಾವ್ಯ ಕಾರಣದ ಬೇಟ... 10‘ಇವ ನಮ್ಮವ’ ಎನಿಸುವ ಬೆರಗು ಟಾಲ್‌ಸ್ಟಾಯ್...
"2017-11-21T12:12:13"
https://vijaykarnataka.indiatimes.com/lavalavk/weekly-magazine/literary/-/articleshow/13006905.cms
ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್ – Karavali Kirana ರನ್ ಮೆಷೀನ್ ಆಗಿದ್ದಾನೆ ಈ ಹೊಸ ಪಾಕ್ ಪ್ರತಿಭೆ; ಕೊಹ್ಲಿಗೆ ಹೋಲಿಕೆ ಮಾಡಿದ ಪಾಕ್ ಕೋಚ್ ನವದೆಹಲಿ: ಪಾಕಿಸ್ತಾನದಲ್ಲೊಬ್ಬ ಹೊಸ ಬ್ಯಾಟಿಂಗ್ ಮಾಂತ್ರಿಕ ಹುಟ್ಟಿಕೊಂಡಿದ್ದಾನೆ. 22 ವರ್ಷದ ಬಾಬರ್ ಅಜಮ್ ಅವರನ್ನು ವಿಶ್ವ ಕ್ರಿಕೆಟ್ ಲೋಕದ ರೈಸಿಂಗ್ ಸ್ಟಾರ್ ಎಂದು ಕರೆಯಲಾಗುತ್ತಿದೆ. ಪಾಕಿಸ್ತಾನದ ಮುಖ್ಯ ಕೋಚ್ ಮಿಕಿ ಆರ್ಥರ್ ಅವರಂತೂ ಬಾಬರ್ ಅಜಂ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿದ್ದಾರೆ. “ಮುಂದಿನ ದಿನಗಳಲ್ಲಿ ಈತ ಅಸಾಮಾನ್ಯ ಕ್ರಿಕೆಟಿಗನಾಗುತ್ತಾನೆ. ಈತನ ವಯಸ್ಸಿನಲ್ಲಿ ಕೊಹ್ಲಿ ಆಡುತ್ತಿದ್ದ ರೀತಿಯನ್ನು ನೆನಪಿಸುವಂತಿದೆ ಬಾಬರ್ ಆಟ,” ಎಂದು ಮಿಕಿ ಆರ್ಥರ್ ಹೇಳಿದ್ದಾರೆಂದು ಪಾಕ್’ನ ಎಕ್ಸ್’ಪ್ರೆಸ್ ಟ್ರಿಬೂನ್ ಪತ್ರಿಕೆ ವರದಿ ಮಾಡಿದೆ. ಪಾಕ್’ನ ಜೂನಿಯರ್ ಕ್ರಿಕೆಟ್’ನಿಂದ ಬೆಳೆದು ಬಂದಿರುವ ಬಾಬರ್ ಅಜಂ ಗಳಿಸಿರುವ ಹಾಗೂ ಗಳಿಸುತ್ತಿರುವ ರನ್’ಗಳೇ ಈತನ ಪ್ರತಿಭೆಗೆ ಕೈಗನ್ನಡಿಯಾಗಿವೆ. ವರ್ಷದ ಹಿಂದೆ ಏಕದಿನ ಕ್ರಿಕೆಟ್’ಗೆ ಕಾಲಿಟ್ಟ ಬಾಬರ್ ಅಜಂ 18 ಪಂದ್ಯಗಳಿಂದ ಈಗಾಗಲೇ 3 ಶತಕ ಹಾಗೂ 5 ಅರ್ಧಶತಕ ಸಿಡಿಸಿದ್ದಾನೆ. ಈತ ಬರೋಬ್ಬರಿ 52.11 ಸರಾಸರಿಯಲ್ಲಿ 886 ರನ್ ಗಳಿಸಿದ್ದಾನೆ. ಎರಡು ತಿಂಗಳ ಹಿಂದೆ ಟೆಸ್ಟ್ ಕ್ರಿಕೆಟ್’ಗೆ ಅಡಿಯಿಟ್ಟ ಈತ 3 ಪಂದ್ಯಗಳಿಂದ 51.44 ಸರಾಸರಿಯಲ್ಲಿ 232 ರನ್ ಪೇರಿಸಿದ್ದಾನೆ. ಮೊನ್ನೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಈತ ಅಜೇಯ 90 ರನ್ ಗಳಿಸಿ ಗಮನ ಸೆಳೆದಿದ್ದಾನೆ. ತಾಂತ್ರಿಕವಾಗಿ ನಿಪುಣನಾಗಿರುವ ಬಾಬರ್ ಅಜಂ ಬಹಳ ಸ್ಥಿತ ಪ್ರಜ್ಞ. ಈತನ ಈ ಗುಣವೇ ಈತನ ರನ್ ಬೇಟೆಗೆ ಸಹಾಯವಾಗಿದೆ. ಕಮ್ರಾನ್ ಅಕ್ಮಲ್ ಮತ್ತು ಉಮರ್ ಅಕ್ಮಲ್ ಅವರ ಸಂಬಂಧಿಯಾಗಿರುವ ಬಾಬರ್ ಅಜಂ ಪಾಕಿಸ್ತಾನದ ಭವಿಷ್ಯದ ಬ್ಯಾಟಿಂಗ್ ತಾರೆ ಎಂಬುದು ಬಹುತೇಕ ನಿಶ್ಚಿತವಾಗಿದೆ. ಬಿಜೆಪಿ ಬಿಟ್ಟು ಬೇರೆ ಯಾರಿಗಾದರೂ ವೋಟ್... ಮಾತೃಭಾಷಾ ಸ್ಥಿತಿ ಅಧ್ಯಯನಕ್ಕೆ ಸಮಿತಿ:ಸ... ಪ್ರಧಾನಿ ಮೋದಿಗೆ ಸೆಡ್ಡು ಹೊಡೆಯಲು...
"2018-12-16T20:17:16"
http://karavalikirana.com/82696
ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ದಾಖಲು · Vijayapura​ October 3, 2018 12:24 AM ಆಲಮಟ್ಟಿ: ಅಪ್ರಾಪ್ತ, ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಸೋಮವಾರ ತಡರಾತ್ರಿ ದೂರು ದಾಖಲಾಗಿದೆ. ರಾತ್ರಿಯಿಂದಲೆ ಇಡೀ ಗ್ರಾಮ ಹಾಗೂ ಶವ ಪರೀಕ್ಷೆ ನಡೆಸುವ ನಿಡಗುಂದಿ ಸರ್ಕಾರಿ ಆಸ್ಪತ್ರೆ ಸುತ್ತಮುತ್ತ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಭಾರಿ ಭದ್ರತೆ ಮಧ್ಯೆ ನಿಡಗುಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಮರಣೋತ್ತರ ಪರೀಕ್ಷೆ ನಡೆಯಿತು. ಮಂಗಳವಾರ ಬೆಳಗ್ಗೆ ಸ್ವಗ್ರಾಮ ಚಿಮ್ಮಲಗಿ ಪುನರ್ವಸತಿ ಕೇಂದ್ರ ಭಾಗ-2 ರಲ್ಲಿ ಶವಸಂಸ್ಕಾರ ನಡೆಸಲಾಯಿತು. ಗ್ರಾಮದಲ್ಲಿ ಸೋಮವಾರ ಸಂಜೆಯಿಂದ ಆರಂಭಗೊಂಡಿದ್ದ ಪ್ರತಿಭಟನೆ, ಸಂಬಂಧಿಕರ ಆಕ್ರೋಶ ಮಂಗಳವಾರವೂ ಮುಂದುವರಿದಿತ್ತು. ಘಟನಾ ಸ್ಥಳಕ್ಕೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ಶೀಘ್ರದಲ್ಲೆ ದುಷ್ಕರ್ವಿುಗಳನ್ನು ಬಂಧಿಸುವ ಭರವಸೆ ನೀಡಿದರು. ಪ್ರತಿಭಟನೆ: ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ, ಪ್ರತಿಭಟನೆ ವ್ಯಕ್ತವಾಗುತ್ತಲಿದೆ. ಕಾಮುಕರ ಅಟ್ಟಹಾಸಕ್ಕೆ ಮುಗ್ಧ ಬಾಲಕಿ ಬಲಿಯಾಗಿದ್ದು, ಬುದ್ಧಿಮಾಂದ್ಯ ಬಾಲಕಿಯನ್ನೂ ಬಿಡದ ನೀಚ ಕಾಮುಕರ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಮಂಗಳವಾರ ಫೋರೆನ್ಸಿಕ್ ತಜ್ಞರು ವೈದ್ಯಕೀಯ ಪರೀಕ್ಷೆ ನಡೆಸಿದರು. 10 ಕ್ಕೂ ಹೆಚ್ಚು ಪಿಎಸ್​ಐಗಳು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. AlamattiChimmalgiDogsfingerprint specialistsInspectionMurderRapeಅತ್ಯಾಚಾರಆಲಮಟ್ಟಿಕೊಲೆಚಿಮ್ಮಲಗಿಪರಿಶೀಲನೆಬೆರಳಚ್ಚು ತಜ್ಞರುಶ್ವಾನದಳ Previous Previous post: ನಾಲ್ವರು ಕಳ್ಳರ ಬಂಧನ Next Next post: ಪಂದ್ಯಾವಳಿಯನ್ನು ಹಗುರವಾಗಿ ಪರಿಗಣಿಸದಿರಿ
"2019-07-16T10:54:42"
https://www.vijayavani.net/alamatti-chimmalgi-rape-murder-dogs-fingerprint-specialists-inspection/
ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ | Prajavani ಹೇಮರಡ್ಡಿ ಮಲ್ಲಮ್ಮ ಬದುಕು ಅನುಕರಣೀಯ ಚಾಮರಾಜನಗರ: ‘14ನೇ ಶತಮಾನದ ಶಿವಶರಣರ ಸಾಲಿನಲ್ಲಿ ದಿವ್ಯ ಜ್ಯೋತಿಯಾಗಿ ಪ್ರಜ್ವಲಿಸಿದ ಹೇಮರಡ್ಡಿ ಮಲ್ಲಮ್ಮ ಅವರ ದೈವಭಕ್ತಿ, ತಪಸ್ಸು, ತ್ಯಾಗ ಇಂದಿನ ಸಮಾಜಕ್ಕೆ ಅನುಕರಣೀಯ’ ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನೀಗೂರಮೇಶ್‌ ಹೇಳಿದರು. ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯಭಾಷಣ ಮಾಡಿದರು. ಮನುಷ್ಯ ಸಾಧನೆಯಿಂದ ಅಥವಾ ಬದುಕಿನಿಂದ ಮಾತ್ರ ಶಾಶ್ವತವಾಗಿ ಉಳಿಯುತ್ತಾನೆ. ಆದರೆ, ಹೇಮರಡ್ಡಿ ಮಲ್ಲಮ್ಮ ಅವರು ಬದುಕನ್ನೇ ಸಾಧನೆಯಾಗಿ ತೋರಿಸಿಕೊಟ್ಟಿದ್ದಾರೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು. ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವಾಗಿ ಆರಾಧಿಸುತ್ತಿದ್ದ ಮಲ್ಲಮ್ಮ, ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೆ ಸಾಂಸಾರಿಕ ಬದುಕಿನೊಂದಿಗೆ ಸಾಗುತ್ತಲೇ ಸದ್ಗತಿ ಹೊಂದಿದಳು. ಜೀವನವಿಡೀ ಕಷ್ಟಗಳನ್ನು ಎದುರಿಸಿದರೂ, ತನಗೆ ನೋವುಂಟು ಮಾಡಿದವರ ಹಿತ ಬಯಸಿದಳು. ಸದಾ ಶಿವನನ್ನು ಸ್ಮರಿಸುತ್ತಿದ್ದಳು ಎಂದರು. ನಗರಸಭೆ ಅಧ್ಯಕ್ಷೆ ಎಸ್‌.ಎನ್.ರೇಣುಕಾ ಮಾತನಾಡಿ, ಮಲ್ಲಿಕಾರ್ಜುನನ ಪರಮ ಭಕ್ತೆಯಾದ ಮಲ್ಲಮ್ಮಳಿಗೆ ಗಂಡನ ಮನೆಯಲ್ಲಿ ಅತ್ತೆ ಹಾಗೂ ಗಂಡನ ಸಹೋದರರ ಹೆಂಡತಿಯರು ಕಿರುಕುಳ ನೀಡುತ್ತಿದ್ದರು. ಆ ಎಲ್ಲ ನೋವನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದ ಮಲ್ಲಮ್ಮನ ಸಹಾಯಕ್ಕೆ ಈಶ್ವರನೇ ಭೂಮಿಗಿಳಿದು ಬರುತ್ತಾನೆ. ಆಕೆಯ ಭಕ್ತಿಗೆ ಮೆಚ್ಚಿ ದರ್ಶನ ನೀಡುತ್ತಾನೆ ಎಂದರು. ಮಲ್ಲಮ್ಮಳ ಸಾಮಾಜಿಕ, ನೈತಿಕ ಕಳಕಳಿಯನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಸಕ್ತ ವರ್ಷದಿಂದ ಆಕೆಯ ಜಯಂತಿಯನ್ನು ರಾಜ್ಯದಾದ್ಯಂತ ಆಚರಿಸುತ್ತಿದೆ ಎಂದು ತಿಳಿಸಿದರು. ಸಮಾಜದಲ್ಲಿ ಹೆಣ್ಣು ಮಕ್ಕಳು ಹೇಗೆ ಸಾಧನೆ ಮಾಡಬೇಕು ಎಂಬುದನ್ನು ಮಲ್ಲಮ್ಮ ತೋರಿಸಿಕೊಟ್ಟಿದ್ದಾಳೆ. ಜೀವನದಲ್ಲಿ ತಾಳ್ಮೆ ಮೈಗೂಡಿಸಿಕೊಂಡು ಜಾಣತನದಿಂದ ನಮ್ಮ ವಿರೋಧಿಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್‌, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಸದಸ್ಯ ಸಿ.ಎಸ್. ಬಾಲರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್, ಉಪಕಾರ್ಯದರ್ಶಿ ಮುನಿರಾಜಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಜೆ.ಎಂ. ರೂಪಾ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲ್ಲೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಡಿ. ನಾಗವೇಣಿ ಹಾಜರಿದ್ದರು. ಹೇಮರಡ್ಡಿ ಮಲ್ಲಮ್ಮ ಅವರ ಜೀವನ ಚರಿತ್ರೆಯನ್ನು ಜನಪದಗೀತೆ, ಕಥೆ, ಪುರಾಣಗಳಲ್ಲಿ ಸಮೃದ್ಧವಾಗಿ ಬೆಳೆಸಿದ್ದಾರೆ. ಅವರ ಜೀವನ ಸಂದೇಶ ಯುವಜನರು ಪಾಲಿಸಬೇಕು -ನೀಗೂ ರಮೇಶ್‌ ಉಪನ್ಯಾಸಕರು, ಹಾರನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು
"2019-01-22T00:36:30"
https://www.prajavani.net/news/article/2017/06/07/497151.html
ವಿಶ್ವಕಪ್ 2019: ಬಾಂಗ್ಲಾಗೆ 322 ರನ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್! Bengaluru, First Published 17, Jun 2019, 6:49 PM IST ಬಾಂಗ್ಲಾ ವಿರುದ್ಧ ಟಾಸ್ ಸೋತು ಆರಂಭಿಕ ಆಘಾತ ಅನುಭವಿಸಿದರೂ, ದಿಟ್ಟ ಹೋರಾಟ ನೀಡುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿದೆ. ಟೌಂಟನ್(ಜೂ.17): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅಬ್ಬರಿಸಿದೆ. ಶೈ ಹೋಪ್ 96 ರನ್, ಇವಿನ್ ಲಿವೀಸ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ 7 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ಗೇಲ ಶೂನ್ಯಕ್ಕೆ ಔಟಾದರು. ಇವಿನ್ ಲಿವಿಸ್ ಹಾಗೂ ಶೈ ಹೋಪ್ ಬಾಂಗ್ಲಾ ಬೌಲರ್‌ಗಳಿಗೆ ತಿರುಗೇಟು ನೀಡಿದರು. ಲಿವಿಸ್ 70 ರನ್ ಸಿಡಿಸಿ ಔಡಾದರು. ಆದರೆ ಶೈ ಹೋಪ್ ಅಬ್ಬರ ಮುಂದುವರಿಸಿದರು. ನೀಕೋಲಸ್ ಪೂರ್ 25 ರನ್ ಸಿಡಿಸಿದರೆ, ಶಿಮ್ರೊನ್ ಹೆಟ್ಮೆಯರ್ 50 ರನ್ ಕಾಣಿಕೆ ನೀಡಿದರು. ಆ್ಯಂಡ್ರೆ ರಸೆಲ್ ಡಕೌಟ್ ಆದರೆ ನಾಯಕ ಜೇಸನ್ ಹೋಲ್ಡರ್ 33 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಶೈ ಹೋಪ್ 96 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. ಡರೆನ್ ಬ್ರಾವೋ 19 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿತು. Last Updated 17, Jun 2019, 6:49 PM IST
"2019-10-21T19:57:27"
https://kannada.asianetnews.com/icc-cricket-world-cup-2019/world-cup-2019-west-indies-set-322-run-target-to-bangladesh-pt8voh
ಸಿದ್ದರಾಮಯ್ಯ ಹೊರಗಿಟ್ಟು ಮೈತ್ರಿಕೂಟ ರಚಿಸಲು ಎಚ್​​ಡಿಕೆ- ಡಿಕೆಶಿ ಭೇಟಿಯಾಗಿದ್ದಾರೆ ; ಮಹೇಶ್ ಟೆಂಗಿನಕಾಯಿ | hdk dk shivakumar met to form colliance and sideline siddharamaiah says bjp leader mahesh tenginakai– News18 Kannada ಕಾಗವಾಡದಲ್ಲಿ ಆರಂಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದವು. ಈಗ ಅದೆಲ್ಲವನ್ನು ಬಗೆಹರಿಸಲಾಗಿದೆ. ಶೇ. 90 ರಷ್ಟು ಕಾರ್ಯಕರ್ತರು ಬಿಜೆಪಿಯಲ್ಲೇ ಉಳಿದಿದ್ದಾರೆ. ಶೇ. 8 ರಿಂದ 10 ರಷ್ಟು ಕಾರ್ಯಕರ್ತರು ಮಾತ್ರ ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ ಜೊತೆ ಪಕ್ಷ ಬಿಟ್ಟು ಹೋಗಿದ್ದಾರೆ Updated:December 3, 2019, 7:49 PM IST ಮಹೇಶ್​ ಟೆಂಗಿನಕಾಯಿ Last Updated: December 3, 2019, 7:49 PM IST ಬೆಳಗಾವಿ(ಡಿ.03) : ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಲು ಹೊರಟಿದ್ದಾರೆ. ಆ ಕಾರಣಕ್ಕಾಗಿಯೇ ಡಿಕೆಶಿ ಹಾಗೂ ಎಚ್​​ಡಿಕೆ ನಿನ್ನೆ ಭೇಟಿಯಾಗಿದ್ದು, ಅದು ಆಕಸ್ಮಿಕ ಭೇಟಿಯೋ ಪೂರ್ವ ವ್ಯವಸ್ಥಿತ ಭೇಟಿಯೋ ಅವರೇ ಹೇಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ. ಅಥಣಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಯಾವುದೇ ಅಂಕಿ ಅಂಶಗಳಿಲ್ಲದೇ ಉಡಾಫೆಯಾಗಿ ಮಾತನಾಡುತ್ತಿದ್ದಾರೆ. ಕಾಗವಾಡದಲ್ಲಿ ಆರಂಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದವು. ಈಗ ಅದೆಲ್ಲವನ್ನು ಬಗೆಹರಿಸಲಾಗಿದೆ. ಶೇ. 90 ರಷ್ಟು ಕಾರ್ಯಕರ್ತರು ಬಿಜೆಪಿಯಲ್ಲೇ ಉಳಿದಿದ್ದಾರೆ. ಶೇ. 8 ರಿಂದ 10 ರಷ್ಟು ಕಾರ್ಯಕರ್ತರು ಮಾತ್ರ ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ ಜೊತೆ ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು. ಹಿರೇಕೆರೂರು, ರಾಣೆಬೆನ್ನೂರುಗಳಿಯೂ ಬಿಜೆಪಿ ಗೆಲ್ಲಲಿದೆ. ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಪಾಟಾಕಿ ಠುಸ್ ಆಗಿದೆ. ಅಥಣಿಯಲ್ಲಿ ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ ರಾಮ-ಲಕ್ಷ್ಮಣರಂತೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು. ಅಥಣಿ, ಕಾಗವಾಡ, ಗೋಕಾಕ್ ಮೂರೂ ಕಡೆ ಸೇರಿದಂತೆ ಎಲ್ಲ 15 ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ : ಅನರ್ಹ ಶಾಸಕರು ರಾಜ್ಯದ ಮತದಾರರನ್ನು ಮುಂಬೈನಲ್ಲಿ ಮಾರಾಟ ಮಾಡಿದ್ದಾರೆ; ಮಾಜಿ ಸಚಿವ ಎಂ ಬಿ ಪಾಟೀಲ್ ಅಥಣಿ ಮತ್ತು ಕಾಗವಾಡ ಮತಕ್ಷೇತ್ರಗಳಲ್ಲಿ ಸಿಎಂ ಬಿ.‌ಎಸ್. ಯಡಿಯೂರಪ್ಪ, ಡಿಸಿಎಂ ಲಕ್ಷ್ನಣ ಸವದಿ, ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಕೆ.‌ಎಸ್. ಈಶ್ವರಪ್ಪ, ಸಿ. ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಸೇರಿದಂತೆ ಬಿಜೆಪಿ ನಾಯಕರು ಅಥಣಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.
"2020-01-22T14:22:00"
https://kannada.news18.com/news/state/hdk-dk-shivakumar-met-to-form-colliance-and-sideline-siddharamaiah-says-bjp-leader-mahesh-tenginakai-hk-296043.html
ಡಾ.ಚಂದ್ರಶೇಖರ ಕಂಬಾರ- ಕೆಲ ರಸನಿಮಿಷಗಳು – ಸುರಹೊನ್ನೆ by Prakash Deshpande, pradesh.hkr@gmail.com · January 3, 2019 ಡಾ.ಚಂದ್ರಶೇಖರ ಕಂಬಾರ ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ. ನನಗೆ ಚಂದ್ರಶೇಖರ ಕಂಬಾರ ಸಾಹಿತ್ಯದ ಪರಿಚಯವಾದುದು ನನ್ನ ಕಾಲೇಜಿನ ದಿನಗಳಲ್ಲಿ 1970 ರಿಂದ 1974 ರ ಅವಧಿಯಲ್ಲಿ. ಚಿಕ್ಕಂದಿನಿಂದಲೂ ಓದುವ ಬರೆಯುವ ಗೀಳು ಹಚ್ಚಿಕೊಂಡಿದ್ದ ನಾನು ಆಗ ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಕಥೆ,ಕವನಗಳನ್ನು ಬಿಡದೆ ಓದುತ್ತಿದ್ದೆ.ಅದಕ್ಕೆ ಕಾರಣ ಎರಡು. ಮೊದಲನೆಯದು ಅವರು ನನ್ನ ತಾಲೂಕಿನವರೆಂದ, ಎರಡನೆಯದು‌ ಅವರ ಬರವಣಿಗೆಯಲ್ಲಿ ನಮ್ಮ ನೆಲದ ಮಣ್ಣಿನ ವಾಸನೆ ಹೊಡೆಯುತ್ತಿದ್ದುದು. ಆಗಿನಿಂದಲೂ ನನಗೆ ಅವರ ಬಗ್ಗೆ ವಿಶೇಷ ಗೌರವ.ಅವರನ್ನು ಪ್ರಥಮಸಲ ಭೇಟಿ ಮಾಡಿದ್ದು 1976 ರಲ್ಲಿ,ಗೋಕಾಕದಲ್ಲಿ. ನಮ್ಮ ಕರ್ನಾಟಕ ಸಂಘದ ಕಾರ್ಯಕ್ರಮವೊಂದಕ್ಕೆ ಹಿರಿಯ ಸಾಹಿತಿ ಕೃಷ್ಣಮೂರ್ತಿ ಪುರಾಣಿಕ ಅವರನ್ನು ಆಹ್ವಾನಿಸಲೆಂದು ಗೋಕಾಕನ ಅವರ ಮನೆಗೆ ಹೋದಾಗ ಅಲ್ಲಿ ಕಂಬಾರರನ್ನು ನೋಡಿದ್ದೆ.ನನ್ನನ್ನು ಕಂಬಾರರಿಗೆ ಪರಿಚಯಿಸಿದ ಪುರಾಣಿಕರು ಇವನೂ ನನ್ನ ಶಿಷ್ಯನೇ ಎಂದಿದ್ದರು.ಪುರಾಣಿಕ ಅವರ ಜತೆಗೆ ನಾನು ಕಂಬಾರ ಅವರನ್ನೂ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದೆ. ಸಂತೋಷದಿಂದಲೇ ಬರಲು ಒಪ್ಪಿದ್ದರು. ಹುಕ್ಕೇರಿಯಲ್ಲಿ ಆ ವರ್ಷ ನಾವು ಏರ್‍ಪಡಿಸಿದ್ದ ಒಂದು ವಾರ ಕಾಲದ ನಾಟಕೋತ್ಸವವನ್ನು ಕಂಬಾರ ಅವರೇ ಉದ್ಘಾಟಿಸಿದ್ದರು.ಅಂದಿನಿಂದ ನನ್ನ ಹಾಗೂ ಕಂಬಾರ ಅವರ ನಡುವಿನ ಸ್ನೇಹ ಸಂಬಂಧ ಹಾಗೆಯೆ ಬೆಸಗೊಳ್ಳುತ್ತ,ಗಟ್ಟಿಗೊಳ್ಳುತ್ತ ಬಂದಿದೆ.ಕಳೆದ ನಲವತ್ತೆರಡು ವರ್ಷಗಳ ನನ್ನ ಅವರ ಸಂಬಂದ ಕೇವಲ ಸಾಹಿತ್ಯ,ಯಾವೋ ಕರ್ಯಕ್ರಮಗಳಿಗೆ ಸೀಮೀತವಲ್ಲ.ಅದನ್ನೂ ಮೀರಿದ್ದು,ವೈಯುಕ್ತಿಕ ನೆಲೆಗಟ್ಟಿನದು,ಕೌಟುಂಬಿಕತೆಯದು.ಅವರ ಸುಪುತ್ರ ರಾಜಶೇಖರ ಅವರಿಂದಾಗಿ ಅದು ಮತ್ತಷ್ಟು ಹೆಪ್ಪುಗಟ್ಟಿದೆ. ಕಂಬಾರ ಅವರು ಏನೂ ಇಲ್ಲದಿದ್ದಾಗಿನಿಂದ ಈಗೆಲ್ಲವೂ ಆಗಿರುವವರೆಗೆ ಅವರದು ನನ್ನದು ಒಡನಾಟ.ಅವರೊಬ್ಬರಷ್ಟೇ ಅಲ್ಲ, ಅವರ ಕುಟುಂಬೀಯರೊಂದಿಗೂ ಕೂಡ. ನಮ್ಮಕುಟುಂಬಕ್ಕೂ ಅವರಿಗೂ ಅವಿನಾಭಾವ ಸಂಬಂಧ.ಈ ಭಾಗಕ್ಕೆ ಬಂದರೆ ಹುಕ್ಕೇರಿಗೆ ಬಂದು ನಮ್ಮನೆಯಲ್ಲಿ ಊಟ ಅಥವಾ ಉಪಾಹಾರ ಮಾಡಿ ಮನೆಯವರೊಂದಿಗೆ ಹರಟಿ ವಿಶ್ರಾಂತಿ ಪಡೆದು ಹೊರಡುವದು ಅವರ ಪದ್ಧತಿ. ಬಹಿರಂಗವಾಗಿ ಅವರು ಡಾ.ಚಂದ್ರಶೇಖರ ಕಂಬಾರ.ಆದರೆ ಆಪ್ತರಿಗೆ ಚಂದ್ರಪ್ಪ,ಖಾಸಾ ದೋಸ್ತರಿಗೆ,ಆತ್ಮಿಯರಿಗೆ ಚಂದ್ರು.ನನಗೆ ಗುರು ಸ್ಥಾನದಲ್ಲಿ,ಹಿತೈಷಿ,ಮಾರ್ಗದರ್ಶಿ. ಸೀದಾಸಾದಾ ವ್ಯಕ್ತಿತ್ವ, ಸರಳ ನೇರನಡೆನುಡಿ. ಎಷ್ಟೇ ದೊಡ್ಡವರಾದರೂ ಎನಿತೂ ಅಹಂಭಾವವಿಲ್ಲ.ಬೆಳಗಾವಿಯ ಲಿಂಗರಾಜ ಕಾಲೇಜಿನ ಉಪನ್ಯಾಸಕ ಅಥವಾ ಬೆಂಗಳೂರು ವಿವಿ.ಯ ಪ್ರಾಧ್ಯಾಪಕರಾಗಿದ್ದಾಗಿನ ಸರಳತೆಯೇ ಹಂಪಿ ಕನ್ನಡ ವಿವಿಯ ಕುಲಪತಿಯಾಗಿದ್ದಾಗಲೂ ಇತ್ತು.ಮಾತೂ ಕೂಡ ಸೌಮ್ಯಬಿರುನುಡಿ ಗೊತ್ತೇ ಇಲ್ಲಪ್ಯಾಂಟು ಶರ್ಟು ಧರಿಸಿದರು ಅಷ್ಟೇ,ಧೋತರ ಉಟ್ಟು ನೆಹರು ಶರ್ಟು ಧರಿಸಿದರೂ ಅಷ್ಟೇ ಸರಳತೆಯ ಪ್ರತೀಕ ಅವರು.ತಲೆಯ ಮೇಲೊಂದು ರುಮಾಲು ಸುತ್ತುಕೊಂಡಾಗಲಂತೂ ಅವರೊಬ್ಬ ಥೇಟ ಊರ ಗೌಡರಂತೆ ಕಂಗೊಳಿಸುತ್ತಾರೆ.ಸಣ್ಣವರೊಂದಿಗೆ ಸಣ್ಣವರಾಗಿದೊಡ್ಡವರೊಂದಿಗೆ ದೊಡ್ಡವರಾಗಿ ಎಲ್ಲರೊಂದಿಗೆ ಸಮ್ಮಿಳಿತರಾಗುವ ಕಂಬಾರರು ಈಗಲೂ ವರ್ಷಕ್ಕೊಂದೆರಡು ಸಲ ತಮ್ಮ ಊರು ಘೋಡಗೇರಿಗೆ ಬರುವದನ್ನು ತಪ್ಪಿಸುವದಿಲ್ಲ.ಬೆಳಗಾವಿ ಧಾರವಾಡಕ್ಕೆ ಬಂದರೆ ಆಯಿತು.ಘೋಡಗೇರಿಗೆ ಅವರು ಬಂದುಹೋಗುವದು ನಿಕ್ಕಿ. ಹುಕ್ಕೇರಿ ತಾಲೂಕಿನ ಘೋಡಗೇರಿ ಹಿಡಕಲ್ ಅಣೆಕಟ್ಟು ಪ್ರದೇಶದ ತಪ್ಪಲಿನಲ್ಲಿರುವ ಘಟಪ್ರಭೆ ಹಾಗೂ ಹಿರಣ್ಯಕೇಶಿ ನದಿಗಳ ಸಂಗಮದ ಮಡಿಲಲ್ಲಿರುವ ಸಮೃದ್ಧ ಹಸಿರು,ಕಬ್ಬಿನ ಗದ್ದೆಗಳ ಮಧ್ಯೆ ಸುಖವಾಗಿ ನಲಿವ ಊರು.ಕಂಬಾರರದು ಇಲ್ಲಿ ಕಮ್ಮಾರಿಕೆಯ ಮನೆತನ.ಅವರ ಸೋದರರ ಮಕ್ಕಳು ಈಗಲೂ ಇಲ್ಲಿ ಕಮ್ಮಾರಿಕೆ ನಡೆಸುತ್ತಾರೆ.ಊರ ನಡುವಿರುವ ಕಮ್ಮಾರ ಸಾಲೆಯೇ ಚಂದ್ರುವಿನ ಮೊದಲ ಜಾನಪದ ಪಾಠಶಾಲೆ.ಚಿಕ್ಕವರಿದ್ದಾಗ ಅಪ್ಪನೊಂದಿಗೆ ಇಲ್ಲೇ ತಿದಿ ಜಗ್ಗುತ್ತ ಒಮ್ಮೊಮ್ಮೆ ಶಾಲೆಯ ಕಡೆಗೆ ಮುಖ ಮಾಡುತ್ತ,ಬೆನ್ನು ತೋರಿಸುತ್ತ ಬೆಳೆದವರು.ಘೋಡಗೇರಿಗೆ ಬಂದರೆ ಮೊಟ್ಟಮೊದಲು ಅವರು ಭೇಟಿ ನೀಡುವದು ಗ್ರಾಮ ದೇವರು ಗಜಲಿಂಗೇಶ್ವರ – ಬೀರಪ್ಪ ದೇವರ ಮಂದಿರಕ್ಕೆ.ಈ ಗುಡಿಗೆ ಹೋಗಬೇಕಾದರೆ ಅವರು ಕಲಿತ ಕನ್ನಡ ಶಾಲೆಯ ಮುಂದಿನಿಂದಲೇ ಹೋಗಬೇಕು.ಆಗ ತಮ್ಮ ಜತೆಗಿದ್ದವರಿಗೆ ಅವರು ನೋಡ್ರಿ,ಇದ ನಾ ಕಲತ ಸಾಲಿ‌ಎಂದು ಹೆಮ್ಮೆಯಿಂದ ಹೇಳುತ್ತಾರೆ.ಗುಡಿಯ ಆವರಣದ ಮುಂದೆಯೇ ಮುಸ್ಲಿಮ್ ದರ್ಗಾ ಇದೆ.ಅಲ್ಲೂ ಒಂದು ನಿಮಿಷ ನಿಂತು ನಮಸ್ಕರಿಸಿ ಮತ್ತೆ ಹೇಳುತ್ತಾರೆ. ಹಿಂದೂ ಮುಸ್ಲಿಮ್ ಭಾವೈಕ್ಯತೆ ಅಂದ್ರ ಇದ ನೋಡ್ರಿ.ಮುಂದೆ ದೇವರಿಗೆ ಹೋಗಿ ನಮಸ್ಕರಿಸಿ ಪ್ರದಕ್ಷಿಣೆ ಹಾಕಿ ಪೂಜಾರಿಯ ಕೈಗೆ ಕೆಲ ನೋಟುಗಳ ದಕ್ಷಿಣೆ ಇಟ್ಟು ಹೊರಬಂದು ಊರೊಳಗೆ ಹೋಗುತ್ತಿರುವಾಗ ಅವರ ಖಾಸಾಗೆಳೆಯರು,ಚಡ್ಡಿ ದೋಸ್ತರು ಓಣಿಗಳಲ್ಲಿ ಭೇಟಿಯಾಗುತ್ತಿರುತ್ತಾರೆ.ಅವರೊಂದಿಗೆ ಅವರು ಸಲಿಗೆಯಿಂದ ಮಾತನಾಡುತ್ತ ಏನೋ ಭೂಷಿ,ಏನೋ ಶಿರಸು,ಏನೋ ಸಿದ್ದಪ್ಪ ಹ್ಯಾಂಗಿದ್ದಿಯೋ ಎಂದು ಕೇಳುತ್ತ ಅವರ ಹಾಗೂ ಅವರ ಮನೆಮಂದಿಯ ಯೋಗಕ್ಷೇಮ ವಿಚಾರಿಸುತ್ತ ಮಾತನಾಡುವದನ್ನು ಕೇಳುವದೇ ಒಂದು ಆನಂದ.ತಮ್ಮ ಮನೆಗೆ ಬಾರೋ ಎಂದವರಿಗೆ ಮತ್ತೊಮ್ಮೆ ಬಂದಾಗ ಬರ್‍ತೀನೋ………. ಅವಂಗ ನಾ ಕೇಳಿದಂತ ಹೇಳ‌ಎಂದು ಹೇಳಿ ತಮ್ಮ ಮನೆಗೆ ಹೋಗುತ್ತಾರೆ.ಅಲ್ಲಿ ಕುಟುಂಬೀಯರ ಜತೆ ಕೂತು ನಾಲ್ಕು ಮಾತು ಆಡಿ ಎಲ್ಲರ ಯೋಗಕ್ಷೇಮ ಕೇಳಿ ಮನೆ ದೇವರ ಜಗಲಿಗೆ ಹೋಗಿ ನಮಸ್ಕರಿಸಿ ಹೊರಬಂದು ತಮ್ಮ ಕಮ್ಮಾರ ಸಾಲೆ ನೋಡಿ ಅದು ಚನ್ನಾಗಿ ನಡೆದಿರುವದನ್ನು ಕೇಳಿ ಖುಷಿಪಟ್ಟು ಹೊರಡುವದು ಪಕ್ಕದ ಸಾವಳಗಿ ಮಠಕ್ಕೆ. (ಚಿತ್ರ:ಘೋಡಗೇರಿಯಲ್ಲಿ ತಮ್ಮ ಜಿಗರಿ ದೋಸ್ತ ಶ್ರೀಶೈಲಪ್ಪ ಮಗದುಮ್ ಅವರೊಂದಿಗೆ ಡಾ.ಕಂಬಾರರು). ಮೇಲ್ನೋಟಕ್ಕೆ ಮಸೀದಿ,ಒಳಗಡೆ ವೀರಶೈವ ಲಿಂಗಾಯತ್ ಸ್ವಾಮಿಗಳ ಗದ್ದುಗೆ – ನಾಡಿನ ಹಿಂದೂ ಮುಸ್ಲಿಮ್ ಸಾಮರಸ್ಯದ ಸೇತುವೆಯಾಗಿರುವ ಸಾವಳಗಿ ಮಠ ಕಂಬಾರರ ಜೀವನದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸಿದೆ.ಮಠಕ್ಕೆ ಹೋದಕೂಡಲೆ ಮೊದಲು ಈ ಮಠದ ಹಿಂದಿನ ಸ್ವಾಮಿಗಳಾಗಿದ್ದ ಶ್ರೀ ಸಿದ್ದರಾಮ ಸ್ವಾಮಿಗಳವರ ಗದ್ದುಗೆಯ ದರ್ಶನ.ಈ ಸ್ವಾಮಿಗಳವರ ಬಗ್ಗೆ ಅವರಿಗೆ ಅಪಾರ ಭಕ್ತಿ.ಮಠದ ಹಿಂದಿರುವ ಆವರಣದಲ್ಲಿರುವ ಗದ್ದುಗೆಗೆ ಬರಿಗಾಲಲ್ಲಿ ಹೋಗಿ ಭಕ್ತಿಯಿಂದ ಗದ್ದುಗೆಯ ಮುಂದೆ ನಿಂತು ಹದಿನೈದಿಪ್ಪತ್ತು ನಿಮಿಷ ಧ್ಯಾನಿಸಿ ಸಾಷ್ಟಾಂಗ ನಮಸ್ಕರಿಸಿ ಪ್ರದಕ್ಷಿಣೆ ಹಾಕಿ ಗದ್ದುಗೆಯಿಂದ ಪ್ರೇರಣೆ ಪಡೆದು ಹೊರಡುವ ಅವರ ಮುಖದಲ್ಲಿ ಧನ್ಯತೆಯ ಭಾವ ಕಾಣಬಹುದು.ಇದು ಅವರ ಭಕ್ತಿಯ,ಕೃತಜ್ಞತೆಯ ರೀತಿ. ನಾಡಿನ ಖ್ಯಾತ ಕಾದಂಬರಿಕಾರ.ಕಾದಂಬರಿ ಋಷಿ ಕೃಷ್ಣಮೂರ್ತಿ ಪುರಾಣಿಕ ಅವರ ಬಗ್ಗೆಯೂ ಕಂಬಾರರಿಗೆ ಅತ್ಯಂತ ಪ್ರೀತಿಯ ಗೌರಾವದರಗಳಿವೆ.ಪುರಾಣಿಕರು ಗೋಕಾಕದ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದವರು ಕಂಬಾರರಿಗೂ ಆತ್ಮೀಯ ಗುರುಗಳು.ಇವರಲ್ಲಿಯ ಸಾಹಿತ್ಯದ ಪ್ರತಿಭೆ ಗುರುತಿಸಿ ಅದು ಬೆಳೆಯಲು ಕಾರಣರಾಗಿ ಪ್ರೋತ್ಸಾಹಿಸಿದವರೇ ಕೃಷ್ಣಮೂರ್ತಿ ಪುರಾಣಿಕರು.ಬಡತನದಲ್ಲಿದ್ದ ಚಂದ್ರು ಆರ್ಥಿಕ ತೊಂದರೆಯಿಂದ ಹೈಸ್ಕೂಲಿಗೆ ಹೋಗಲಾರದ ಸಂಧರ್ಭದಲ್ಲಿ ಅವನನ್ನು ಶಾಲೆಗೆ ಕರೆಸಿಕೊಂಡು ಫೀಜು ನೀಡಿ ಹಣಕಾಸು ಸಹಾಯ ಮಾಡಿ ಸಾವಳಗಿ ಮಠದ ಸ್ವಾಮಿಗಳಿಗೆ ಅವನನ್ನು ಮಠದಲ್ಲಿಟ್ಟುಕೊಳ್ಳುವಂತೆ ಹೇಳಿ ಶಿಕ್ಷಣ ಮುಂದುವರೆಸಲು ಸಹಕರಿಸಿದವರೇ ಪುರಾಣಿಕರು.ಸಾವಳಗಿ ಸ್ವಾಮಿಗಳು ಹಾಗೂ ಕೃಷ್ಣಮೂರ್ತಿ ಪುರಾಣಿಕರು ಕಂಬಾರರ ಜೀವನದ ದಿಕ್ಕನ್ನೇ ಬದಲಿಸಿದವರು.ಮುಂದೆ ಬೆಳಗಾವಿಗೆ ಲಿಂಗರಾಜ ಕಾಲೇಜಿಗೆ ಬಂದಾಗ ಅಲ್ಲಿ ಕನ್ನಡದ ಉಪನ್ಯಾಸಕರಾಗಿದ್ದ ಎಸ್.ಎಸ್.ಭೂಸನೂರಮಠ ಅವರು ಇವರ ಸಾಹಿತ್ಯಿಕ ಗುರುಗಳು.ಅಂತೆಯೇ ಕಂಬಾರರು ಈ ಮೂವರನ್ನು ಸ್ಮರಿಸದ ದಿನವಿಲ್ಲ.ತಮಗೆ ಸಹಾಯ ಮಾಡಿದವರನ್ನು ಮೇಲಿಂದಮೇಲೆ ನೆನೆಯುತ್ತ,ಅವರ ಉಪಕಾರ ಸ್ಮರಿಸುತ್ತ ಅವರಿಂದಾಗಿ ನಾನು ಈ ಮಟ್ಟಕ್ಕೆ ಬಂದೆ ಎಂದು ನಾಲ್ಕು ಜನರಲ್ಲಿ ಹೇಳಿಕೊಳ್ಳುವದು ಅವರ ದೊಡ್ಡಗುಣಕ್ಕೆ ಸಾಕ್ಷಿ.ಸಭೆ ಸಮಾರಂಭಗಳಲ್ಲೂ ಕೂಡ ಇವರುಗಳನ್ನು ಹೃದಯದುಂಬಿ ಸ್ಮರಿಸುತ್ತಾರೆ.ಕೃತಜ್ಞತೆಯ ಸಾಗರ ಚಂದ್ರಶೇಖರ ಕಂಬಾರರು. ಘೋಡಗೇರಿಗೆ ಹೋಗುವಾಗಲೆಲ್ಲ ಅವರು ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚುತ್ತ, ಜತೆಯಲ್ಲಿರುವವರಿಗೆ ಅದನ್ನು ಹಂಚುತ್ತ ಲಾವಣಿಪದ ಗುನುಗುತ್ತ ಹೊಸ ಬದಲಾವಣೆಗೆ ತಮ್ಮೂರಿನ ಪರಿಸರ ತರೆದುಕೊಂಡಿರುವದಕ್ಕೆ ಬೆರಗಾಗುತ್ತ ಅದಕ್ಕೆ ಖುಷಿಪಡುವ ಕಂಬಾರ ಅವರನ್ನು ನೋಡುವದು,ಖುಷಿಯ ಆ ಕ್ಷಣಗಳಲ್ಲಿ ಅವರು ಜಾನಪದ ಹಾಡು ಹಾಡುವದನ್ನು ಕೇಳುವದು ನಿಜಕ್ಕೂ ಒಂದು ಅಪೂರ್ವ ಸಂತಸದ ಅನುಭವ.ಅವರೊಂದಿಗಿನ ಆ ಕ್ಷಣಗಳು ಅವರ್ಣನೀಯ. ಕಂಬಾರರ ಬಾಲ್ಯ,ಮಕ್ಕಳ ಜೀವನ ಅಷ್ಟೇನೂ ಸಂತೋಷವಾಗಿರಲಿಲ್ಲ.ಅವರುಹುಡುಗನಗಿದ್ದಾಗ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಗಿದ್ದ ಬಯಲಾಟ,ದೊಡ್ಡಾಟಗಳು ಅವರ ಬದುಕಿಗೆ ಸಾಹಿತ್ಯದ ಸ್ಪರ್ಷ ನೀಡಿದವು.ಇವರ ತಂದೆ ಬಸವಣ್ಣೆಪ್ಪ ಸ್ವಾತಂತ್ರ್ಯಹೊರಾಟಗಾರರಲ್ಲದಿದ್ದರೂ ಹೋರಾಟಗಾರರ ಸಂಪರ್ಕದಲ್ಲಿದ್ದರು.ಘೋಡಗೇರಿಯ ಗುಡ್ಡಗಳಲ್ಲಿ ಅವಿತಿರುತ್ತಿದ್ದ ಸ್ವಾ.ಹೋರಾಟಗಾರರಿಗೆ ಊಟ ಕೊಡುವದು,ಅವರ ಸಂದೇಶವನ್ನು ಬೇರೆ ಸ್ವಾ.ಹೋರಾಟಗಾರರಿಗೆ ಮುಟ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದರು.ಇವರ ತಂದೆ ಹಿರಿಯ ಸ್ವಾ.ಹೋರಾಟಗಾರ ಅಣ್ಣೂಗುರೂಜಿ ಅವರ ಶಿಶ್ಯ ಅಣ್ಣೂಗುರೂಜಿ ಅವರು ತಾಸುಗಟ್ಟಲೇ ಭಾಷಣ ಮಾಡುತ್ತಿದ್ದುದನ್ನು,ಅವರ ಭಾಷಣಕ್ಕಾಗಿ ಜನರು ತಾಸುಗಟ್ಟಲೇ ಕಾಯ್ದು ಕುಳಿತಿರುತ್ತಿದ್ದುದನ್ನು ಕಂಬಾರರು ಈಗಲೂ ಸ್ಮರಿಸಿಕೊಳ್ಳುತ್ತಾರೆ.ಅವರ ತಾಯಿ ಚನ್ನವ್ವ ಹೇಳುತ್ತಿದ್ದ ಜನಪದ ಕತೆಗಳು,ಹಾಡುಗಳು,ಊರುಕೇರಿಗಳಲ್ಲಿ ಕೇಳುತ್ತಿದ್ದ ಲಾವಣಿ,ಬೀಸುವ ಕಲ್ಲಿನ ಹಾಡುಗಳು,ಸೋಬಾನ,ಗೀಗೀ ಪದಗಳು,ಹಂತಿಯ ಹಾಡುಗಳು, ಸಣ್ಣಾಟಗಳು, ಪಾರಿಜಾತ, ರಾಧಾನಾಟ ಇವೆಲ್ಲ ಎಳೆಯ ಚಂದ್ರುವಿನ ಹೃದಯದಲ್ಲಿ ಜಾನಪದ ಸಾಹಿತ್ಯದ ಬೀಜಾಂಕುರ ಮಾಡಿದವು,ಮೆದುಳಿನಲ್ಲಿ ಸಾಹಿತ್ಯದ ಬೇರು ಮೂಡಿಸಿದವು.ಆಗಿನಿಂದಲು ಅವರ ಮನಸ್ಸಿನಲ್ಲಿ ಜಾನಪದ ಲೋಕ ಅನಾವರಣಗೊಳ್ಳಲಾರಂಭಿಸಿತ್ತು. ಮುಂದಿದು ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಮೂಡಿಸಿತು.ಕಾವ್ಯ,ಜಾನಪದ, ನಾಟಕ, ಸಿನಿಮಾ, ಕಥೆ, ಕಾದಂಬರಿ, ಹೀಗೆ ಹತ್ತು ಹಲವಾರು ಪ್ರತಿಭೆಗಳ ಸಾಗರ ಕಂಬಾರರು. 2012 ರಲ್ಲಿ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಯಿತು.ಇದರ ಹೊಸದರಲ್ಲೇ ಅವರು ಬೆಳಗಾವಿ,ಹುಕ್ಕೇರಿಗೆ ಬಂದಿದ್ದರು.ನಮ್ಮ ಮನೆಗೆ ಬಂದಾಗ ಆಗಷ್ಟೇ ನಮ್ಮಲ್ಲಿ ಮೊದಲ ಮೊಮ್ಮಗ ಜನಿಸಿದ್ದ.ಅವನಿಗಿನ್ನೂ ಹೆಸರಿಟ್ಟಿರಲಿಲ್ಲ.ಸರ,ನೀವ ಬಂದದ್ದ್ ಛಲೊ ಆತು,ನಮ್ಮ ಮೊಮ್ಮಗ್ಗ ಒಂದ ಛಂದ ಹೆಸರ ಹೇಳ್ರಿ ಎಂದೆ.ಇದಕ್ಕೆ ನನ್ನ ಹೆಂಡತಿ,ಮಗ,ಸೊಸೆ ಎಲ್ಲರೂ ದನಿಗೂಡಿಸಿದರು.ಆತ ಬಿಡ, ಅವಂಗ ಅಮೋಘವರ್ಷ ಅಂತ ಹೆಸರಿಡರಿ‌ಎಂದು ಹೇಳಿದರು.ಅಷ್ಟೇ ಅಲ್ಲ ಮೂರು ತಿಂಗಳ ಮೊಮ್ಮಗನ್ನು ತಮ್ಮ ತೊಡೆಯ ಮೇಲಿರಿಸಿಕೊಂಡು ಏನಪಾ ಅಮೋಘವರ್ಷ‌ಎಂದು ಕರೆದು ಹೆಸರಿಟ್ಟೇಬಿಟ್ಟರು.ಈ ಹೆಸರೇ ಅವನಿಗೀಗ ಶಾಶ್ವತ.ನಾನು ಯಾವಾಗಲದರೂ ಫೋನಾಯಿಸಿದಾಗ ಇಲ್ಲವೆ ಅವರೇ ಫೋನಿಸಿದಾಗ ಮೊದಲು ಅವರು ಕೇಳುವದು ಅವನನ್ನೇ ಏನಂತಾನ ನಮ್ಮ ಅಮೋಘವರ್ಷ,ಸಾಲಿಗೆ ಹೋಗ್ತಾನೊ ಇಲ್ಲೊ‌ಎಂದು ಅಕ್ಕರೆಯಿಂದ ಕೇಳುತ್ತಾರೆ. (ಚಿತ್ರ:ತಾವು ಹೆಸರಿಟ್ಟ ಅಮೋಘವರ್ಷನೊಂದಿಗೆ ಡಾ.ಕಂಬಾರ.) 2013ರಲ್ಲಿ ನಾನು ನನ್ನ ಪತ್ರಿಕಾ ಜೀವನದ ಕೆಲ ಮಹತ್ವದ ಘಟನೆಗಳ ಪುಸ್ತಕ ಪ್ರತ್ಯಕ್ಷಕ್ಕೆ ನಾನು ಕೇಳಿದಾಗ ತುಂಬ ಸಂತೋಷದಿಂದ ಹೊನ್ನುಡಿ ಬರೆದುಕೊಟ್ಟರು.ಇನ್ನಷ್ಟು ಬರೀರಿ ಎಂದು ಪ್ರೋತ್ಸಾಹಿಸಿ ಮತ್ತೆ ಬರೆಯಲು ಪ್ರೇರಣೆ ನೀಡಿದರು.ತಾವು ಗೌರವಿಸುವ ಹಿರಿಯ ಸ್ವಾತಂತ್ರ್ಯಯೋಧ ಅಣ್ಣೂಗುರೂಜಿ ಅವರ ಬಗೆಗೂ ಬರೀರಿ ಎಂದು ಹೇಳಿದ್ದರು.ಅದೂ ಕೂಡ ಸಾಕಾರವಾಯಿತು.ನಾಡಿನ ಸುವಿಖ್ಯಾತ ಶಿಕ್ಷಣ ಸಂಸ್ಥೆ ಕೆ.ಎಲ್.ಇ.ತನ್ನ ಶತಮಾನೋತ್ಸವದ ಅಂಗವಾಗಿ ಪ್ರಕಟಿಸಿದ ನೂರು ಪುಸ್ತಕಗಳಲ್ಲಿ ಅಣ್ಣುಗುರೂಜಿಯೂ ಒಂದು.ಇದನ್ನು ಬಿಡುಗಡೆ ಮಾಡಿದವರು ಕೂಡ ಆ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಡಾ.ಚಂದ್ರಶೇಖರ ಕಂಬಾರ ಅವರೇ. ಕಂಬಾರರು ನಮ್ಮ ಜಿಲ್ಲೆಗೆ ಬಂದರೆ ಆಯಿತು.ಅವರು ಇಲ್ಲಿ ಬಂದಾಗಿನಿಂದ ತಿರುಗಿ ಬೆಂಗಳೂರಿಗೆ ಹೋಗುವವರೆಗೂ ನಾನು ಅವರ ಜತೆಯಲ್ಲಿರಬೇಕು.ನಾನಿದ್ದೆನೆಂದರೆ ಆಯಿತು ಅವರ ಮನೆಯವರಿಗೆ ಯಾವ ಕಾಳಜಿಯೂ ಇರುವದಿಲ್ಲ.ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕಂಬಾರರು ಅಲ್ಲಿಯ ಹೊಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು.ಆ ರಾತ್ರಿ ನಾನು ಅನಿವಾರ್ಯವಾಗಿ ಹುಕ್ಕೇರಿಗೆ ಹಿಂದಿರುಗಬೇಕಾಗಿತ್ತು.ಮರುದಿನ ಮುಂಜಾನೆ ಘೋಡಗೇರಿ,ಸಾವಳಗಿ ಮಠಕ್ಕೆ ಹೋಗಬೇಕಿತ್ತು.ನನಗೆ ಊರಿಗೆ ಹೋಗಲು ಅವರು ಹೇಳಿದರು.ಅವರ ಜತೆಗಿರಲು ನಾನು ನನ್ನ ಓರ್ವ ಕಾರ್ಯಕರ್ತ ಅಕ್ರಮ್ ಎಂಬಾತನಿಗೆ ಹೇಳಿದ್ದೆ.ಹೊಟೆಲ್ ಕೋಣೆಯಲ್ಲೇ ಮಲಗಿರಲು ಹೇಳಿ ಕೊನೆಯಲ್ಲಿ ಚಹ ತಯಾರಿಸುವ ವಿಧಾನವನ್ನೂ ಅವನಿಗೆ ಹೇಳಿಕೊಟ್ಟು ಮುಂಜಾನೆ ಬೇಗನೆ ಎದ್ದು ಚಹ ಮಾಡಿಕೊಡುವಂತೆ ತಾಕೀತು ಮಾಡಿ ಬಂದಿದ್ದೆ.ಮರುದಿನ ಮುಂಜಾನೆ ನಾನು ಬೆಳಗಾವಿಗೆ ಹೋಗಿ ಹೊಟೆಲ್‌ದಲ್ಲಿ ಕಂಬಾರ ಅವರನ್ನು ಭೇಟಿ ಮಾಡಿದೆ.ನಾನು ನನ್ನ ಕಾರ್ಯಕರ್ತ ಅಕ್ರಮ್ ನಿಮಗೆ ಚಹ ಮಾಡಿಕೊಟ್ಟನೊ ಹೇಗೆಂದು ವಿಚಾರಿಸುತ್ತಿದ್ದಾಗ ಅಕ್ರಮ್ ಹೇಳಿದ ಇಲ್ಲ, ಸರ ಅವರೇ ಚಹ ತಯಾರಿಸಿ ನನ್ನೆಬ್ಬಿಸಿ ನನಗೂ ಕೊಟ್ಟು ತಾವೂ ಕುಡಿದರು.ಸಾರಿ‌ಎಂದ.ಅಷ್ಟರಲ್ಲಿ ಕಂಬಾರರು ಹೇಳಿದರು ಅಂವಾ ಅರಾಮ ಮಲಕೊಂಡಿದ್ದಾ ಸುಳ್ಳ ಯಾಕ ಅಂವಗ ಎಬಿಸಿ ಚಹಾ ಮಾಡಸೋದು ಅಂತ ನಾನ್ ಮಾಡಿ ಅಂವಗ ಕೊಟ್ನಿ ನನ್ನ ಚಹಾ ಛಲೋ ಆಗಿತ್ತಿಲ್ಲೋ‌ಎಂದರು.ಇದು ಅವರ ಸಹೃದಯವಂತಿಕೆ. ನಾನೂ ಸಾಹಿತ್ಯ ಪ್ರೇಮಿ.ಏನೆಲ್ಲ ಓದುತ್ತಿರುತ್ತೇನೆ.ಇತ್ತಿಚೆಗೆ ಕಂಬಾರರು ಬರೆದ “ಮೊಹಮ್ಮದ ಗವಾನ” ನಾಟಕ ಓದಿದ ಮೇಲೆ ದೇಶ,ರಾಜ್ಯದಲ್ಲೇ ಸಾಕಷ್ಟು ಜನ ರಾಜ ಮಹಾರಾಜರು ಆಗಿಹೋಗಿದ್ದು ಅವರಲ್ಲಿ ಯಾವೊಬ್ಬನ ಮೇಲೆ ನಾಟಕ ಬರೆಯೋದು ಬಿಟ್ಟು ವಿದೇಶಿ ರಾಜನ ಮೇಲೆ ಏಕೆ ನಾಟಕ ಬರೆದರು?ಎಂಬ ಪ್ರಶ್ನೆ ನನ್ನ ತಲೆ ತಿನ್ನುತ್ತಿತ್ತು.ಕಳೆದ ಅಕ್ಟೋಬರದಲ್ಲಿ ಸಾವಳಗಿ ಮಠದ ಜಾತ್ರೆಗೆ ಬಂದಿದ್ದಾಗ ನನ್ನ ತಲೆ ತಿನ್ನುತ್ತಿದ್ದ ಪ್ರಶ್ನೆಯನ್ನು ಅವರ ಮುಂದಿಟ್ಟೆ.ಏ,ದೇಶಪಾಂಡೆ,ನಿಮ್ಮ ರಾಜ ಮಹಾರಾಜರೊಳಗ ಯಾರಾದರೂ ಪಂಢರಪುರ ವಿಠ್ಠಲನ್ನ ಮಾತಾಡಿಸಿದಾವ್ರು ಇದ್ದಾರೇನು?ಮಹಮ್ಮದ ಗವಾನ ವಿಠ್ಠಲನ ಭಕ್ತ ಆಗಿದ್ದಾ ಅಂವಗ ದರ್ಶನಾ ಕೊಟ್ಟಿದ್ದಾ,ಅವ್ನ ಜೋಡಿ ಮಾತಾಡಿದ್ದಾ.ಇಂಥಾವಂದು ನಾಟಕಾರಿ ಅದು ಎಂದು ವಿವರಿಸಿದಾಗ ನನಗೇನೋ ಸಮಾಧಾನ. ಕಂಬಾರರೊಂದಿಗಿನ ಆತ್ಮೀಯ ಒಡನಾಟದ ಬುತ್ತಿಗಂಟು ಬಿಚ್ಚುತ್ತ ಹೋದಂತೆಲ್ಲ ಅದರ ಕೆನೆಕೆನೆ ಮೊಸರಿನ ಸುವಾಸನೆ ಹರಡುತ್ತಲೇ ಹೋಗಿ ಇನ್ನಷ್ಟು ಸವಿಯಬೇಕೆನಿಸುತ್ತದೆ.ಮೊಗೆಯುತ್ತ ಹೋದಂತೆಲ್ಲ ಸಿಹಿಯಾಗಿ ಹತ್ತಿರವಾಗುತ್ತಲೇ ಹೋಗುತ್ತಾರೆ ಕಂಬಾರರು.ಕನ್ನಡದ ಈ ಮೇರು ಸಾಹಿತಿಗೆ ಭಾರತೀಯ ನೋಬೆಲೆಂದೇ ಪರಿಗಣಿತವಾಗಿರುವ ಜ್ಞಾನಪೀಠಪ್ರಶಸ್ತಿ ಬಂದದ್ದು ಕನ್ನಡ ಸಾಹಿತ್ಯದ ಮೇರು ಶಿಖರಕ್ಕೊಂದು ಹೊನ್ನ ಕಲಶವನ್ನಿಟ್ಟಂತೆ ಆಗಿತ್ತು.ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಯೋಗ ಈ ಹಿಂದೆಯೇ ಬರಬೇಕಿತ್ತು ಐದು ವರ್ಷಗಳ ಹಿಂದೆ ಇದಕ್ಕಾಗಿ ಅವರ ಹೆಸರು ಕೂಡ ಪ್ರಸ್ತಾಪವಾಗಿ ಕೈ ಬಿಟ್ಟು ಹೋಗಿತ್ತು.ಇದು ಅವರಿಗೆ ಸ್ವಲ್ಪು ಬೇಜಾರುಂಟು ಮಾಡಿತ್ತು ಸಹ.ಈಗ ಈ ಸುಯೋಗ ಒದಗಿಬಂದಿದೆ. 1993 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದಾಗ ಚಂದ್ರಶೇಖರ ಕಂಬಾರ ಅವರನ್ನೇ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಸಿ ವಿಜೃಂಭಣೆಯಿಂದ ಮೆರವಣಿಗೆ,ಸಮ್ಮೇಳನ ಮಾಡಿದ್ದೆವು.ಆಗ ನಾನೇ ಕಸಾಪ ತಾಲೂಕು ಅಧ್ಯಕ್ಷನಾಗಿದ್ದೆ.ಈಗ ಧಾರವಾಡದಲ್ಲಿ ಅ.ಭಾ.ಕ.ಸಾ.ಸಮ್ಮೇಳನಕ್ಕೆ ಡಾ.ಚಂದ್ರಶೇಖರ ಕಂಬಾರ ಅವರು ಸರ್ವಾಧ್ಯಕ್ಷರಾಗಿರುವದು ನಾನು ಈಗಲೂ ಕಸಾಪದ ಹುಕ್ಕೇರಿ ತಾಲೂಕು ಅಧ್ಯಕ್ಷನಾಗಿರುವದು ಕಾಕತಾಳೀಯವೇ ಸರಿ.ನನಗಿದೊಂದು ಅಭಿಮಾನ.ತಾಯ ನೆಲದಲ್ಲಿ ಅಂದು ಜ್ಞಾನಪೀಠಪ್ರಶಸ್ತಿ ಸ್ವೀಕರಿಸಿದ್ದ ಡಾ.ಚಂದ್ರಶೇಖರ ಕಂಬಾರ ಅವರು ಈಗ ಧಾರವಾಡದ ಸಾಹಿತ್ಯ ಕೃಷಿಯ ಮಾಗಿದ ಮಣ್ಣಿನಲ್ಲಿ ಅ.ಭಾ.ಕ.ಸಾ.ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡಿರುವದು ನಮ್ಮ ಬೆಳಗಾವಿ ಜಿಲ್ಲೆಗೆ,ನನ್ನ ಹುಕ್ಕೇರಿ ತಾಲೂಕಿಗೆ ಸಂದ ಅಪೂರ್ವ ಗೌರವ.ಅವರ ಸ್ನೇಹತ್ವ,ಮಾರ್ಗದರ್ಶನ ನನಗೆ ಲಭಿಸಿರುವದು ನನ್ನಲ್ಲಿ ಧನ್ಯತಾ ಭಾವ ಮೂಡಿಸಿದೆ. ಇಂಥ ಕಂಬಾರ ಅವರ ಊರಿಗೆ ಸರ್ಕಾರ ಏನೂ ಮಾಡಿಲ್ಲವೆಂದು ಊರಿನವರು ದೂರುತ್ತಾರೆ.ಇದಕ್ಕೆ ಉತ್ತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಘೋಡಗೇರಿಯಲ್ಲಿ ಡಾ.ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಭವನವನ್ನು 30 ಲಕ್ಷ.ರೂ.ವೆಚ್ಚದಲ್ಲಿ ನಿರ್ಮಿಸಹೊರಟಿದ್ದುನವ್ಹಂಬರ.ದಿ.19 ಕ್ಕೆ ಇದಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಸಾಪ ಹುಕ್ಕೇರಿ ತಾಲೂಕು ಘಟಕದ ಉಸ್ತುವಾರಿಯಲ್ಲಿ ಇದರ ಕಾಮಗಾರಿಯನ್ನೂ ಈಗ ಪ್ರಾರಂಭಿಸಲಾಗಿದೆ.ನಾಡಿನ ಹಿರಿಯ ಖ್ಯಾತನಾಮ ಸಾಹಿತಿಗಳ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸುವ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರ ಮಹಾತ್ವಾಕಾಂಕ್ಷೆಯ ಯೋಜನೆಗೆ ರಾಜ್ಯದಲ್ಲಿಯೇ ಮೊದಲು ಹುಕ್ಕೇರಿ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ.ನನ್ನ ಕಸಾಪ ಅಧ್ಯಕ್ಷತೆಯ ಅವಧಿಯಲ್ಲೇ ನನ್ನ ನೇತೃತ್ವದಲ್ಲೇ ಇದು ಜಾರಿಗೊಳ್ಳುತ್ತಿರುವದು ನನಗೆ ಅಭಿಮಾನದ್ದು. (ಚಿತ್ರ: ಕಸಾಪ ನಿರ್ಮಿಸುತ್ತಿರುವ ಡಾ.ಚಂದ್ರಶೇಖರ ಕಂಬಾರ ಭವನದ ನಿವೇಶನ ವೀಕ್ಷಿಸುತ್ತಿರುವ ಡಾ.ಕಂಬಾರರು.ಕಸಾಪ ಹುಕ್ಕೇರಿ ತಾಲೂಕು ಅಧ್ಯಕ್ಷ,ಪತ್ರಕರ್ತ ಪ್ರಕಾಶ ದೇಶಪಾಂಡೆ ಮತ್ತಿತರರು) ಕೈಲಾಸ ಕೈ ಮುಗಿದು ಭೂಲೋಕಕ್ಕಿಳಿಸಿ ಸಾವಿರದ ಶರಣವ್ವ ಕನ್ನಡ ತಾಯಿಯ ಸುಪುತ್ರ ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಶಿಖರ ಸೂರ್ಯನಿಗೆ,ಕನ್ನಡ ಜಾನಪದ ಗಾರುಡಿಗನಿಗಿದೋ ಶತಶತ ನಮನ,ಸಾಸಿರಸಾಸಿರ ಅಭಿನಂದನ.ಇಂಥ ಸಾಹಿತ್ಯ ಕುಲಪುತ್ರನನ್ನು ಪಡೆದ ಬೆಳಗಾವಿ ಜಿಲ್ಲೆ,ಹುಕ್ಕೇರಿ ತಾಲೂಕು ಧನ್ಯ. – ಟಿ ಪ್ರಕಾಶ ದೇಶಪಾಂಡೆ , ಹುಕ್ಕೇರಿ Tags: Dr.Chandrashekhara KambaraJananapeetha AwardeeKannada literatureಡಾ.ಚಂದ್ರಶೇಖರ ಕಂಬಾರಹುಕ್ಕೇರಿ ಸಾಕಷ್ಟು ಮಾಹಿತಿಗಳಿಂದ ತುಂಬಿ ತುಳುಕಾಡೊ ಲೇಖನ, ಕಂಬಾರರ ಬಗೆಗಿನ ಅನೇಕ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳುವ ಹಾಗಾಯಿತು . ಕಂಬಾರರ ಸೀದಾ ಸಾದಾ ವ್ಯಕ್ತಿತ್ವದ ಪರಿಚಯ ಸೊಗಸಾಗಿದೆ. ತುಂಬಿದ ಕೊಡ ತುಳುಕಾಡೋದಿಲ್ಲ . ಕಂಬಾರರ ಮೇರು ವ್ಯಕ್ತಿತ್ವದ ಪರಿಚಯವಾಯಿತು . Notice: It seems you have Javascript disabled in your Browser. In order to submit a comment to this post, please write this code along with your comment: 975e1b54e04258d2e323e78b0b720aa5
"2019-06-19T01:54:38"
http://surahonne.com/?p=22248
ಮುಖಪುಟ » ಕ್ರಿಕೆಟ್ » India vs Australia 2020 » 2nd ODI ಲೈವ್ ಸ್ಕೋರ್ India vs Australia 2020 2nd ODI Live ಸ್ಕೋರ್ ಸರಣಿ : Australia in India 2020 ದಿನಾಂಕ : Jan 17 2020, Fri - 01:30 PM (IST) ಟಾಸ್ : Australia won the toss and elected to bowl. ಪ್ರಸ್ತುತ ರನ್ ರೇಟ್: 6.18 ಪಂದ್ಯದ ಪುರುಷೋತ್ತಮ : ಲೋಕೇಶ್ ರಾಹುಲ್ ಕೇನ್ ರಿಚರ್ಡ್‌ಸನ್ 24 11 4 1 218.18 ಕಡೆಯ 5 ಓವರ್: 40 runs, 3 wkts ಕಡೆಯ ವಿಕೆಟ್: Adam Zampa 6 (6b) ಜಸ್ ಪ್ರೀತ್ ಬೂಮ್ರಾ * 9.1 2 32 1 3.5 ಮೊಹ್ಮದ್ ಶಮಿ 10.0 0 77 3 7.7 ಆಡಮ್ ಜಂಪಾ c Lokesh Rahul b Jasprit Bumrah 6 (6) ಮಿಷೆಲ್ ಸ್ಟಾರ್ಕ್ c Lokesh Rahul b Navdeep Saini 6 (11) ಆಶ್ಟನ್ ಅಗರ್ lbw b Navdeep Saini 25 (25)
"2020-02-24T14:03:04"
https://kannada.mykhel.com/cricket/india-vs-australia-2020-2nd-odi-live-score-46131/
ಜನನ ಮತ್ತು ಶೈಶವಸಂಪಾದಿಸಿ ಪ್ರವಾಸದ ದಿನಗಳುಸಂಪಾದಿಸಿ ವಿಯನ್ನಾ ಮತ್ತು ಮೊಟ್ಜಾರ್ಟ್ಸಂಪಾದಿಸಿ ಪ್ರಾಗ್ ಮತ್ತು ಮೊಟ್ಜಾರ್ಟ್ಸಂಪಾದಿಸಿ ಅನಾರೋಗ್ಯ ಮತ್ತು ಸಾವುಸಂಪಾದಿಸಿ ಮೊಟ್ಜಾರ್ಟ್ ಮತ್ತು ಜನಪ್ರಿಯ ಸಂಗೀತಸಂಪಾದಿಸಿ ಕೊಕೆಲ್ ವರ್ಗೀಕರಣಸಂಪಾದಿಸಿ ದಂತಕಥೆಗಳು ಮತ್ತು ವಿವಾದಗಳುಸಂಪಾದಿಸಿ "https://kn.wikipedia.org/w/index.php?title=ವುಲ್ಫ್‌ಗ್ಯಾಂಗ್_ಅಮೆಡಿಯುಸ್_ಮೊಟ್ಜಾರ್ಟ್&oldid=679579" ಇಂದ ಪಡೆಯಲ್ಪಟ್ಟಿದೆ Last edited on ೨೯ ಮೇ ೨೦೧೬, at ೦೬:೦೭ ಈ ಪುಟವನ್ನು ೨೯ ಮೇ ೨೦೧೬, ೦೬:೦೭ ರಂದು ಕೊನೆಯಾಗಿ ಸಂಪಾದಿಸಲಾಯಿತು.
"2020-08-15T20:30:50"
https://kn.m.wikipedia.org/wiki/%E0%B2%B5%E0%B3%81%E0%B2%B2%E0%B3%8D%E0%B2%AB%E0%B3%8D%E2%80%8D%E0%B2%97%E0%B3%8D%E0%B2%AF%E0%B2%BE%E0%B2%82%E0%B2%97%E0%B3%8D_%E0%B2%AE%E0%B3%8A%E0%B2%9F%E0%B3%8D%E0%B2%9C%E0%B2%BE%E0%B2%B0%E0%B3%8D%E0%B2%9F%E0%B3%8D
ಜನವರಿ ಮೊದಲ ವಾರದಲ್ಲಿ ಸ್ವಚ್ಛ ಸರ್ವೇಕ್ಷಣೆ ಸ್ವಚ್ಛತಾ ಆಪ್ ಬಳಕೆ ಹೆಚ್ಚಿಸಿ- ಪಾಲಿಕೆ ಮೇಯರ್ ಕವಿತಾ ಸನಿಲ್ | V4News ಸ್ವಚ್ಚ ಸರ್ವೇಕ್ಷಣ 2018 ರಲ್ಲಿ ಮಂಗಳೂರು ನಗರ ಗರಿಷ್ಠ ಅಂಕ ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆಯಲ್ಲಿ ತಮ್ಮ ಮೊಬೈಲ್‌ಗಳಲ್ಲಿ ಸ್ವಚ್ಚತಾ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಮಂಗಳೂರು ಪಾಲಿಕೆ ಸಾರ್ವಜನಿರಿಗೆ ಮನವಿ ಮಾಡಿದೆ. ಮಂಗಳೂರಿನ ಪಾಲಿಕೆ ಸಭಾಂಗಣದಲ್ಲಿ ಸ್ವಚ್ಚ ಸರ್ವೇಕ್ಷಣೆ -2018 ರ ಭಿತ್ತಿಪತ್ರವನ್ನು ಮೇಯರ್ ಕವಿತಾ ಸನಿಲ್ ಬಿಡುಗಡೆಗೊಳಿಸಿದರು. ತದ ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ ಪಾಲಿಕೆ ಅಯುಕ್ತ ಮಹಮ್ಮದ್ ನಜೀರ್ ಮಾತನಾಡಿ, ತ್ಯಾಜ್ಯ ಸಂಗ್ರಹಣೆ, ನಗರದ ಸ್ವಚ್ಚತೆ , ಮನೆ ಮನೆ ಕಸ ಸಂಗ್ರಹಣೆ, ನಗರದಲ್ಲಿ ಸಮರ್ಪಕ ಶೌಚಾಲಯಗಳ ಲಭ್ಯತೆ , ನಗರದ ಸ್ವಚ್ಚತೆಯ ಕುರಿತು ನಾಗರಿಕರ ಕಳಕಳಿ ಸೇರಿದಂತೆ ನಾಗರಿಕರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ತ್ಯಾಜ್ಯ ಸಂಗ್ರಹಣೆ, ನೀರು ಪೂರೈಕೆ ಸೇರಿದಂತೆ ಯಾವುದೇ ಲೋಪವಾದಲ್ಲಿ ನಾಗರಿಕರು ಈ ಆಪ್ ಮೂಲಕ ದೂರು ನೀಡಬಹುದಾಗಿದೆ ಎಂದು ತಿಳಿಸಿದರು. ಶಾಸಕ ಜೆ.ಆರ್.ಲೋಬೋ ಮಾತನಾಡಿ, ಎಲ್ಲಾ 60 ವಾರ್ಡ್‌ಗಳಲ್ಲಿ ಜನವರಿ 16 ರಿಂದ ಕಸ ವಿಂಗಡನೆ ಆರಂಭವಾಗಲಿದ್ದು, ನಾಗರಿಕರು ಮನೆಯಿಂದಲೇ ಹಸಿ ಕಸ, ಒಣಕಸ ಬೇರ್ಪಡಬೇಕೆಂದರು.ಈ ವೇಳೆ ರಾಮಕೃಷ್ಣ ಮಿಷನ್‌ನ ಪ್ರತಿನಿಧಿ ರಾಮಕೃಷ್ಣ , ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಮೊದಲಾದವರು ಉಪಸ್ಥತರಿದ್ದರು. Previous : ರಾಷ್ಟ್ರೀಯ ಹೆದ್ದಾರಿ 66 ರ ದುರಸ್ತಿ ಕಾರ್ಯಕ್ಕೆ ಒತ್ತಾಯ ಡಿವೈ‌ಎಫ್‌ಐನಿಂದ ಅಣಕು ಶವಯಾತ್ರೆ ಬೈಕಂಪಾಡಿಯಿಂದ ಜೋಕಟ್ಟೆ ಜಂಕ್ಷನ್‌ವರೆಗೆ ಮೆರವಣಿಗೆ Next : ಕ್ರಾಂತಿ ಮಾಡದೇ ಶಾಂತಿಯಿಂದ ಸಮಾಜ ಬದಲಾಯಿಸಿ ಸುಳ್ಯದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
"2018-01-16T23:11:49"
http://www.v4news.com/%E0%B2%95%E0%B2%B0%E0%B2%BE%E0%B2%B5%E0%B2%B3%E0%B2%BF/%E0%B2%9C%E0%B2%A8%E0%B2%B5%E0%B2%B0%E0%B2%BF-%E0%B2%AE%E0%B3%8A%E0%B2%A6%E0%B2%B2-%E0%B2%B5%E0%B2%BE%E0%B2%B0%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%B8%E0%B3%8D%E0%B2%B5%E0%B2%9A/
5 ದಿನಗಳ ಬಳಿಕ ಚಂದ್ರ ಶೋಧಕ ನೌಕೆಯ ಕೆಲಸ ಪುನರಾರಂಭ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jan 11, 2019, 9:19 PM IST ಬೀಜಿಂಗ್, ಜ. 11: ಐದು ದಿನಗಳ ನಿದ್ದೆಯಿಂದ ಎದ್ದ ಚೀನಾದ ಚಂದ್ರ ಶೋಧಕ ನೌಕೆ ‘ಯುಟು-2’ ಗುರುವಾರ ಚಂದ್ರನ ಕತ್ತಲ ಭಾಗದಲ್ಲಿ ಮತ್ತೆ ಕೆಲಸದಲ್ಲಿ ತೊಡಗಿದೆ. ‘‘ಮಧ್ಯಾಹ್ನದ ನಿದ್ದೆ ಮುಗಿದಿದೆ. ಅದು ಎಚ್ಚೆತ್ತು ಚಲನೆಯಲ್ಲಿ ತೊಡಗಿದೆ’’ ಎಂದು ಸಾಮಾಜಿಕ ಜಾಲ ತಾಣ ‘ವೈಬೊ’ದಲ್ಲಿರುವ ‘ಯುಟು-2’ ಪುಟದಲ್ಲಿ ಹೇಳಲಾಗಿದೆ. ಶೋಧ ನೌಕೆಯು ಶನಿವಾರ 200 ಡಿಗ್ರಿ ಸೆಲ್ಸಿಯಸ್‌ನತ್ತ ಸಾಗುತ್ತಿದ್ದ ಉಷ್ಣತೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ನಿಷ್ಕ್ರಿಯ ಸ್ಥಿತಿಗೆ ಜಾರಿತ್ತು ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಎಸ್‌ಎ)ಯ ‘ಚೀನಾ ಚಂದ್ರ ಶೋಧಕ ಕಾರ್ಯಕ್ರಮ’ ಹೇಳಿತ್ತು. 140 ಕಿಲೋಗ್ರಾಂ ಭಾರದ ಯುಟು-2 ತನ್ನ ಚಟುವಟಿಕೆಗಳನ್ನು ಆರಂಭಿಸಿದ್ದು, ಶೋಧ ನೌಕೆಯ ಮಾತೃ ನೌಕೆಯ ಚಿತ್ರಗಳನ್ನು ತೆಗೆದಿದೆ. ಯುಟು-2 ಚಂದ್ರ ಶೋಧ ನೌಕೆಯನ್ನು ಹೊತ್ತ ಮಾತೃ ನೌಕೆ ‘ಚಾಂಗ್’ಇ-4’ ಜನವರಿ 3ರಂದು ಚಂದ್ರನ ಭೂಮಿಗೆ ಕಾಣದ ಮಗ್ಗುಲಲ್ಲಿ ಇಳಿದಿರುವುದನ್ನು ಸ್ಮರಿಸಬಹುದಾಗಿದೆ.
"2019-03-21T02:11:26"
http://www.varthabharati.in/article/antaraashtriya/172327
ಮೋದಿ ಮರು ನಾಮಕರಣ ಅಸ್ತ್ರ: ಊರುಗಳ ಹೆಸರು ಬದಲಾವಣೆ ಪ್ರಕ್ರಿಯೆ ಹೇಗಾಗುತ್ತೆ ಗೊತ್ತಾ? ಯಾವುದೇ ಊರು, ನಗರಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ. ಜತೆಗೆ, ಸೂಕ್ತ ಕಾರಣವನ್ನೂ ರಾಜ್ಯ ಸರಕಾರ ಮನವಿ ಜತೆಗೆ ನೀಡಬೇಕಿದೆ. ಅನಾಣ್ಯೀಕರಣ, ಜಿಎಸ್‌ಟಿ ಹೆಸರಿನಲ್ಲಿ ದುಬಾರಿ ತೆರಿಗೆಗಳು, ಇಂಧನ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಹೀಗೆ ಹಲವು ಜ್ವಲಂತ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿರುವ ಕೇಂದ್ರದ ಬಿಜೆಪಿ ಸರಕಾರ, ‘ಮರು ನಾಮಕರಣ’ ಎಂಬ ಅಸ್ತ್ರ ಪ್ರಯೋಗವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿದೆ. ವರದಿಗಳ ಪ್ರಕಾರ, ಇನ್ನೂ 48 ಊರುಗಳ ಮರು ನಾಮಕರಣಕ್ಕೆ ಅನುಮತಿ ಕೋರಿದ ಅರ್ಜಿಗಳ ವಿಚಾರದಲ್ಲಿ ಕೇಂದ್ರ ಗೃಹ ಇಲಾಖೆ ತೀರ್ಮಾನ ತೆಗೆದುಕೊಳ್ಳಲಿದೆ. ಇದರಲ್ಲಿ ಹಳ್ಳಿಗಳಿಂದ ಹಿಡಿದು ಜಿಲ್ಲೆಗಳು ಹಾಗೂ ನಗರಗಳು ಸೇರಿವೆ. ಮರು ನಾಮಕರಣ ಕೋರಿ ಬಂದಿರುವ ಅರ್ಜಿಗಳು ಬಂದ ರಾಜ್ಯಗಳ ಪೈಕಿ ಬಹುಪಾಲು ಬಿಜೆಪಿ ಆಳ್ವಿಕೆಯ ರಾಜ್ಯಗಳಾಗಿವೆ. ಇದರಲ್ಲಿ ಡಿಸೆಂಬರ್‌ 7ರಂದು ಮತದಾನ ನಡೆಯಲಿರುವ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. ಇಲ್ಲಿಂದ ಒಟ್ಟು 26 ಮರು ನಾಮಕರಣ ಕೋರಿದ ಅರ್ಜಿಗಳು ಬಂದಿವೆ. ಇದರಲ್ಲಿ ಮೂರಕ್ಕೆ ಇತ್ತೀಚೆಗಷ್ಟೆ ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿದೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ. ನಂತರದ ಸ್ಥಾನದಲ್ಲಿ ಹರಿಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಒರಿಸ್ಸಾ ರಾಜ್ಯಗಳಿವೆ. ಆಗಸ್ಟ್‌ ತಿಂಗಳಿನಲ್ಲಿ, ರಾಜಸ್ಥಾನನದ ಮಿಯಾಂಕ್ ಕ ಬಾರಾ ಎಂಬ ಊರಿನ ಹೆಸರಿನ್ನು ಮಹೇಶ್ ನಗರ ಅಂತಲೂ, ಇಸ್ಲಾಂ ಪುರವನ್ನು ಪಿಚನ್ವ ಖುರ್ದ್‌ ಅಂತಲೂ, ಸಲೇಮಬಾದ್‌ ಹೆಸರನ್ನು ಶ್ರಿ ನಿಂಬಾರ್ಕ್ ತೀರ್ಥ ಅಂತಲೂ ಬದಲಾಯಿಸಲು ಅನುಮತಿ ನೀಡಲಾಗಿತ್ತು. “ಮುಸ್ಲಿಂ ಹಿನ್ನೆಲೆಯ ಹೆಸರುಗಳನ್ನು ಹೊಂದಿರುವ ಕಾರಣಕ್ಕೆ ಈ ಊರುಗಳಿಗೆ ಹೆಣ್ಣು ಕೊಡುವವರು ಮುಂದೆ ಬರುತ್ತಿರಲಿಲ್ಲ. ಹೊರಗಿನಿಂದ ನೋಡುವವರಿಗೆ ಈ ಊರುಗಳಲ್ಲಿ ಮುಸ್ಲಿಮರೇ ತುಂಬಿದ್ದಾರೆ ಅನ್ನಿಸುತ್ತಿತ್ತು. ಹೀಗಾಗಿ ಅವುಗಳ ಮರುನಾಮಕರಣಕ್ಕೆ ಅನುಮತಿ ನೀಡಲಾಗಿದೆ,’’ ಎಂದು ಗೃಹ ಇಲಾಖೆ ಅಧಿಕಾರಿಗಳು ರಾಜಸ್ಥಾನದ ಮೇಲಿನ ಮೂರು ಹೆಸರು ಬದಲಾವಣೆಗೆ ಸಮಜಾಯಿಷಿ ನೀಡಿದ್ದರು. ಉಳಿದ 23 ಹೆಸರುಗಳ ಬದಲಾವಣೆ ಕುರಿತು ಇನ್ನೂ ತೀರ್ಮಾನ ತೆಗೆದುಕೊಳ್ಳಬೇಕಿದೆ. ಯಾವುದೇ ಊರು, ನಗರಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಗೃಹ ಇಲಾಖೆ ಅನುಮತಿ ಕಡ್ಡಾಯ. ಜತೆಗೆ, ಸೂಕ್ತ ಕಾರಣವನ್ನೂ ರಾಜ್ಯ ಸರಕಾರ ಮನವಿ ಜತೆಗೆ ನೀಡಬೇಕಿದೆ. ರಾಜಸ್ಥಾನದ ಬಿಜೆಪಿ ಸರಕಾರ ಮದುವೆ ವಿಚಾರವನ್ನು ಮುಂದಿಟ್ಟು ಅನುಮತಿ ಕೋರಿದೆ. ಅನುಮತಿ ಕೋರಿ ಉಳಿದ ರಾಜ್ಯಗಳಿಂದ ಬಂದಿರುವ ಅರ್ಜಿಗಳಲ್ಲಿ ನಾನಾ ಕಾರಣಗಳನ್ನು ಮುಂದಿಡಲಾಗಿದೆ. ಉದಾಹರಣೆಗೆ, ಹರಿಯಾಣದ ‘ಗಂದಾ’ ಎಂಬ ಹಳ್ಳಿ ಹೆಸರನ್ನು ಬದಲಾವಣೆ ಮಾಡಲು ರಾಜ್ಯ ಸರಕಾರ ಕೋರಿದೆ. ಕಾರಣ, ಹಿಂದಿಯಲ್ಲಿ ಗಂದಾ ಎಂದರೆ ಕೊಳೆ ಎಂಬರ್ಥವನ್ನು ನೀಡುತ್ತದೆ. ಹೀಗಾಗಿ ಈ ಹೆಸರನ್ನು ‘ಶುದ್ಧ’ ಹೆಸರಿನೊಂದಿಗೆ ಮರು ನಾಮಕರಣ ಮಾಡಲು ಅಲ್ಲಿನ ಸರಕಾರ ಅರ್ಜಿ ಸಲ್ಲಿಸಿದೆ. ಒರಿಸ್ಸಾದ ಒಂದು ಹಳ್ಳಿಯ ಹೆಸರನ್ನು ಕರ್ತವ್ಯದ ವೇಳೆ ಸಾವನ್ನಪ್ಪಿದ ಊರಿನ ಸಿಆರ್‌ಪಿಎಫ್‌ ಯೋಧನ ಹೆಸರಿಗೆ ಬದಲಾಯಿಸಲು ಕೋರಿ ಅರ್ಜಿ ಸಲ್ಲಿಸಲಾಗಿದೆ. ಹೀಗೆ, ಮರು ನಾಮಕರಣಕ್ಕೆ ನಾನಾ ರೀತಿಯ ಕಾರಣಗಳನ್ನು ಮುಂದಿಡಲಾಗುತ್ತಿದೆ. ವರದಿಗಳ ಪ್ರಕಾರ, 2017ರ ಜನವರಿಯಿಂದ 2018ರ ಫೆಬ್ರವರಿ ನಡುವೆ ಒಟ್ಟು 27 ಮರುನಾಮಕರಣ ಕೋರಿದ ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಅರ್ಜಿಗಳು ಬಂದ ನಂತರ ಗೃಹ ಇಲಾಖೆ ಸ್ಥಳೀಯ ಅಂಚೆ ಕಚೇರಿ, ರೈಲ್ವೆ ಇಲಾಖೆಗಳನ್ನು ಸಂಪರ್ಕಿಸಿ ಸಾಧ್ಯತೆಗಳನ್ನು ಪರಿಶೀಲಿಸಬೇಕಿದೆ. ನಂತರ ಅನುಮತಿ ನೀಡುತ್ತದೆ. ಇಂಥಹದ್ದೊಂದು ಹೆಸರುಗಳ ಮರುನಾಮಕರಣ ಪ್ರಕ್ರಿಯೆಗೆ ಚಾಲನೆ ನೀಡಿದವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ಅವರ ಸರಕಾರ ಕಳೆದ ವರ್ಷ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಉತ್ತರ ಪ್ರದೇಶದ ಮೊಘಲ್‌ಸರಾಯಿ ರೈಲ್ವೆ ನಿಲ್ದಾಣದ ಹೆಸರನ್ನು ಜನಸಂಘದ ನಾಯಕ ದೀನ್‌ದಯಾಳ್‌ ಉಪಾಧ್ಯಾಯ ಹೆಸರಿಗೆ ಬದಲಿಸಲು ಯೋಗಿ ಸರಕಾರ ಮೊದಲು ಅರ್ಜಿ ಸಲ್ಲಿಸಿತ್ತು. ಸಹಜವಾಗಿಯೇ ಜನಸಂಘದಿಂದ ಬಿಜೆಪಿ ಆಗಿ ಬದಲಾದ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಅನುಮತಿ ನೀಡಿತ್ತು. ಅಲ್ಲಿಂದ ಮುಂದೆ ಉತ್ತರ ಪ್ರದೇಶದ ಫೈಝಾಬಾದ್‌ ಜಿಲ್ಲೆಯನ್ನು ಅಯೋಧ್ಯೆಯಾಗಿ, ಅಲಹಾಬಾದ್‌ನ್ನು ಪ್ರಯಾಗ್‌ರಾಜ್‌ ಆಗಿ ಬದಲಾಯಿಸಲು ಅನುಮತಿ ದೊರೆಯಿತು. ಮರುನಾಮಕರಣ ವಾದ ಸರಣಿ: ಬಿಜೆಪಿ ಸರಕಾರದ ಈ ಮರುನಾಮಕರಣ ಪ್ರಕ್ರಿಯೆ ಸಾಕಷ್ಟು ತಮಾಷೆಯನ್ನೂ ಹುಟ್ಟು ಹಾಕಿದೆ. ವಾಸ್ಗೊ ಡ ಗಾಮ ಹೆಸರನ್ನು ‘ವಾಸುದೇವ್‌ ಮಾಮ’ ಎಂದು ಬದಲಿಸಬೇಕು ಎಂಬ ತಮಾಷೆಗಳಿಂದ ಆರಂಭವಾಗಿ, ಸ್ವತಃ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ‘ಶಾ’ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂಬಲ್ಲಿವರೆಗೆ ವಾದ ಸರಣಿಯನ್ನು ಈ ಪ್ರಕ್ರಿಯೆ ಹುಟ್ಟು ಹಾಕಿದೆ. ಬಿಜೆಪಿ ಜ್ವಲಂತ ಸಮಸ್ಯೆಗಳಿಂದ ಜನರನ್ನು ದೂರ ಸೆಳೆಯಲು ಇಂತಹ ಗಿಮಿಕ್‌ಗಳನ್ನು ನಡೆಸುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಹೀಗಿದ್ದೂ, ಮರು ನಾಮಕರಣ ಪ್ರಕ್ರಿಯೆ ಅಸಾಧ್ಯ ವೇಗವೊಂದನ್ನು ಪಡೆದುಕೊಂಡಿದೆ. ವಾದ ವಿವಾದಗಳನ್ನು ಬೆನ್ನಿಗಿಟ್ಟುಕೊಂಡೇ ಕೇಂದ್ರ ಗೃಹ ಇಲಾಖೆ ತನ್ನ ಮುಂದಿರುವ ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಿದೆ. ಹೀಗಾಗಿ ಈ ವರ್ಷ ಕಳೆಯುವ ಹೊತ್ತಿಗೆ ಕನಿಷ್ಟ 48 ಊರು, ನಗರ, ಜಿಲ್ಲೆಗಳ ಹೆಸರು ಬದಲಾಗಲಿವೆ. 2014ರ ಚುನಾವಣೆ ಪ್ರಚಾರದ ಮೇಲೆ ಜನರಿಗೆ ನೀಡಿದ ‘ಅಚ್ಚೆ ದಿನ್’ ಆಶ್ವಾಸನೆ ಕಾರ್ಯರೂಪಕ್ಕೆ ಬಂದು, ದೇಶವಾಸಿಗಳ ಬದುಕು ಬದಲಾಯಿತೋ, ಇಲ್ಲವೋ ಗೊತ್ತಿಲ್ಲ. ಆದರೆ, ಮನಸ್ಸು ಮಾಡಿದರೆ ತಾವು ವಾಸಿಸುವ ಊರಿನ ಹೆಸರನ್ನು ಬದಲಾಯಿಸಿಕೊಳ್ಳಬಹುದು ಎಂಬ ಭರವಸೆಯನ್ನು ಬಿಜೆಪಿ ಸರಕಾರಗಳು ಹಾಗೂ ಕೇಂದ್ರ ಸರಕಾರ ನೀಡಿದೆ. ಅದೂ ಚುನಾವಣೆಯನ್ನು ಎದುರಿಗೆ ಇಟ್ಟುಕೊಂಡು ಎಂಬುದು ವಿಶೇಷ. ನರೇಂದ್ರ ಮೋದಿNarendra Modirenameಮರು ನಾಮಕರಣ
"2019-04-18T12:33:28"
https://www.samachara.com/cover-story/2018/11/12/who-is-permitting-renaming-process-that-hits-india
ಮೂಳೂರು ಶ್ರೀ ಮುಂಡಿತ್ತಾಯನಿಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ - Samskruti-udayavani Home ಧಾರ್ಮಿಕ ಸುದ್ದಿ ಮೂಳೂರು ಶ್ರೀ ಮುಂಡಿತ್ತಾಯನಿಗೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಗುರುಪುರ: ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ (ವೈದ್ಯನಾಥ) ಧೂಮಾವತಿ ಬಂಟ ಪರಿವಾರ ದೈವಗಳ ನವೀಕೃತ ಶಿಲಾಮಯ ದೈವಸ್ಥಾನದಲ್ಲಿ ಫೆ. 7ರಂದು ಬೆಳಗ್ಗೆ ಗಂಟೆ 9.23ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ವೇ|ಮೂ| ಕುಡುಪು ನರಸಿಂಹ ತಂತ್ರಿ, ಗುರುಪುರ ಶ್ರೀ ಅಣ್ಣು ಭಟ್ ಅವರ ನೇತೃತ್ವದಲ್ಲಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಿತು. ಪ್ರತಿಷ್ಠಾಭಿಷೇಕ ದೈವಗಳಿಗೆ ಬ್ರಹ್ಮಕಲಶಾಭಿಷೇಕ, ಧ್ವಜಸ್ತಂಭ ಪ್ರತಿಷ್ಠಾಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ ಸೇರಿ ಹಲವು ಧಾರ್ಮಿಕ ಪೂಜಾಕೈಂಕರ್ಯಗಳು ಜರಗಿದವು. ಬಳಿಕ ದೈವದರ್ಶನ ನಡೆದು ಬೆಳ್ಗೊಡೆ ಏರಿಸಲಾಯಿತು. ಅನಂತರ ಪಲ್ಲಪೂಜೆ ನಡೆದು ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದೋಣಿಂಜೆಗುತ್ತು ಡಾ| ರವಿ ಶೆಟ್ಟಿ ಕತಾರ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ. ಸುಕುಮಾರ ಶೆಟ್ಟಿ, 16 ಗುತ್ತುಮನೆಯವರು, ಇತರ ಸಮಿತಿ ಅಧ್ಯಕ್ಷರು, ಗೌರವಾಧ್ಯಕ್ಷರು, ಸದಸ್ಯರು, ಮೊದಲಾದ ಭಕ್ತರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಆರಂಭವಾಗುತ್ತಿದ್ದಂತೆ ಚೆಂಡೆ- ವಾದ್ಯ- ಸಂಗೀತದ ನಿನಾದ ಕೇಳಿಬಂತು. ಸುಡ್ಡುಮದ್ದು ಪ್ರದರ್ಶನ, ಪೂಜೆ, ದೈವದರ್ಶನವನ್ನು ಭಕ್ತರು ಕಣ್ತುಂಬಿಕೊಂಡರು. ದೈವಸ್ಥಾನವನ್ನು ಹೂವು, ಅಡಿಕೆ, ತೋರಣಗಳಿಂದ ಅಲಂಕೃತಗೊಳಿಸಿ, ಮಲ್ಲಿಗೆ ಪರಿಮಳ ಎಲ್ಲೆಡೆ ಪಸರಿಸಿತ್ತು. ಸ್ವಯಂಸೇವಕರು ಉತ್ಸಾಹದಿಂದ ಕೆಲಸದಲ್ಲಿ ನಿರತರಾಗಿದ್ದರು. ಸಂಜೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ‘ತುಳುವ ನಡಕೆ’ ನೃತ್ಯ ರೂಪಕ ನಡೆಯಿತು. ಫೆ. 6ರಂದು ಸಂಜೆ ರಾಜ್ಯ ಪ್ರಶಸ್ತಿ ವಿಜೇತೆ ಕಸ್ತೂರಿ(ಅಂಧ ಕಲಾವಿದೆ) ಅವರಿಂದ ಸಂಗೀತ ಗಾಯನ, ‘ಸುಂದ-ಉಪಸುಂದರ ಕಾಳಗ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. srimandittaya Previous articleರಾಘವೇಂದ್ರ ಮಠ ಬ್ರಹ್ಮಕಲಶೋತ್ಸವ ಸಭೆ Next articleಜಠಾಧಾರಿ ದೈವಸ್ಥಾನ: ಸ್ಥಾನ ಪ್ರದಾನ, ಪುನಃಪ್ರತಿಷ್ಠೆ
"2020-03-31T19:52:38"
https://samskruti.udayavani.com/pratishtha-brahmakalashabhishekha-for-moolur-sri-mundidaya/
‘ಭಾಗ್ಯಜ್ಯೋತಿ’ ಬಳಕೆಗೆ ಕಡಿವಾಣ, ಮಿತಿಮೀರಿದ ವಿದ್ಯುತ್‌ಗೆ ಶುಲ್ಕ | Coalition govt gives shock to Bhagyajyoti consumers - Kannada Oneindia ‘ಭಾಗ್ಯಜ್ಯೋತಿ’ ಬಳಕೆಗೆ ಕಡಿವಾಣ, ಮಿತಿಮೀರಿದ ವಿದ್ಯುತ್‌ಗೆ ಶುಲ್ಕ ಭಾಗ್ಯಜ್ಯೋತಿ ಯೋಜನೆಯ ಎಲ್ಲ ಮನೆಗಳಿಗೂ ಮೀಟರ್‌ ಅಳವಡಿಕೆ ಬೆಂಗಳೂರು : ಭಾಗ್ಯಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ಪಡೆಯುತ್ತಿರುವ ಫಲಾನುಭವಿಗಳ ವಿದ್ಯುತ್‌ ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭಾಗ್ಯಜ್ಯೋತಿ ಯೋಜನೆಯಡಿ ತಿಂಗಳಿಗೆ 18 ಯುನಿಟ್‌ ವಿದ್ಯುತ್ತನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದು , 18 ಯುನಿಟ್‌ಗೂ ಹೆಚ್ಚಿನ ಬಳಕೆಯ ವಿದ್ಯುತ್‌ಗೆ ಶುಲ್ಕ ವಿಧಿಸಲು ತೀರ್ಮಾನಿಸಿದೆ ಎಂದು ಕಂದಾಯ ಮತ್ತು ಇಂಧನ ಸಚಿವ ಎಚ್‌.ಡಿ.ರೇವಣ್ಣ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. 2005ರ ಜೂನ್‌ ವೇಳೆಗೆ ಭಾಗ್ಯಜ್ಯೋತಿ ಯೋಜನೆಯ ಎಲ್ಲ ಮನೆಗಳಿಗೂ ಮೀಟರ್‌ ಅಳವಡಿಸಲಾಗುವುದು. ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಭಾಗ್ಯಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ರೇವಣ್ಣ ಹೇಳಿದರು. ಭಾಗ್ಯಜ್ಯೋತಿ ಯೋಜನೆಯಡಿ ಒಂದು ಬಲ್ಬ್‌ ಬಳಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲವರು ಟೀವಿ, ಫ್ಯಾನ್‌ ಹಾಗೂ ಇನ್ನಿತರೆ ವಿದ್ಯುತ್‌ ಪ್ರಕರಣಗಳನ್ನು ಬಳಸುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿರುವುದಾಗಿ ರೇವಣ್ಣ ತಿಳಿಸಿದರು.
"2019-03-20T04:22:45"
https://kannada.oneindia.com/news/2004/12/20/bhagyajyoti.html
ಜಿಯೋ ಸಿಮ್‌ನ್ನು ಇ-ಸಿಮ್‌ ಆಗಿ ಪರಿವರ್ತಿಸುವುದು ಹೇಗೆ..? | Getting A Jio e-SIM For iPhone 11: My Experience - Kannada Gizbot 33 min ago ಜಿಯೋ 149ರೂ.ಪ್ಲ್ಯಾನ್ ಮತ್ತು ಏರ್‌ಟೆಲ್‌ 169ರೂ.ಪ್ಲ್ಯಾನ್‌ : ಯಾವುದು ಉತ್ತಮ? ಆಪಲ್‌ ತನ್ನ ಐಫೋನ್‌ಗಳಿಗೆ 2018ರಿಂದ ಇ-ಸಿಮ್‌ ಬೆಂಬಲವನ್ನು ನೀಡುತ್ತಿದೆ. ಇದುವರೆಗೂ ಐದು ಐಫೋನ್‌ ಮಾದರಿಗಳು ಭಾರತದಲ್ಲಿ ಡ್ಯುಯಲ್‌ ಸಿಮ್‌ ನೆಟ್‌ವರ್ಕ್‌ನ್ನು ಬೆಂಬಲಿಸುತ್ತಿವೆ. ಆದರೆ, ಐಫೋನ್‌ನಲ್ಲಿ ಡ್ಯುಯಲ್‌ ಸಿಮ್‌ ಬಳಕೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಂತೆ ಸುಲಭವಾಗಿಲ್ಲ. ಏಕೆಂದರೆ, ಭಾರತದಲ್ಲಿ ಏರ್‌ಟೆಲ್‌ ಮತ್ತು ಜಿಯೋ ಮಾತ್ರ ಇ-ಸಿಮ್‌ ಸೇವೆಯನ್ನು ನೀಡುತ್ತಿವೆ, ಅದರಲ್ಲೂ, ಏರ್‌ಟೆಲ್‌ ಕೇವಲ ಪೋಸ್ಟ್‌ಪೇಡ್‌ ಗ್ರಾಹಕರಿಗೆ ಮಾತ್ರ ಇ-ಸಿಮ್‌ ಸೇವೆಯನ್ನು ಪರಿಚಯಿಸಿದ್ದು, ಸ್ಟೋರ್‌ಗೆ ಹೋಗದೆ ಏರ್‌ಟೆಲ್‌ ಇ-ಸಿಮ್‌ನ್ನು ಕನ್ಫೀಗರ್‌ ಮಾಡಬಹುದಾಗಿದೆ. ಆದರೆ, ಜಿಯೋ ನೆಟ್‌ವರ್ಕ್‌ನಲ್ಲಿ ಇ-ಸಿಮ್‌ ಕನ್ಫೀಗರ್‌ ಮಾಡಲು ಒಂದಿಷ್ಟು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಡಿಜಿಟಲ್‌ ಸ್ಟೋರ್‌ನಲ್ಲಿ ಇ-ಸಿಮ್‌ ಮೈ ಜಿಯೋ ಸ್ಟೋರ್‌ನಲ್ಲಿ ನಿಮ್ಮ ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸುವ ವ್ಯವಸ್ಥೆ ಇಲ್ಲ. ಆದರೆ, ನಿಮ್ಮ ಹತ್ತಿರದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ನಲ್ಲಿ ನೀವು ಇ-ಸಿಮ್‌ ಪಡೆಯಬಹುದಾಗಿದ್ದು, ಐಫೋನ್‌ಗಾಗಿ ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸಿಕೊಳ್ಳಬಹುದು. 10 ನಿಮಿಷ ಸಮಯ ಭೌತಿಕ ಸಿಮ್‌ನಿಂದ ಇ-ಸಿಮ್‌ಗೆ ಬದಲಾವಣೆ ಮಾಡಿಕೊಳ್ಳಲು ದೀರ್ಘಾವದೀ ಸಮಯವೇನು ಬೇಕಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೇವಲ 10 ನಿಮಿಷ ಸಾಕು. ಹೌದು, ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗೆ ಇ-ಸಿಮ್‌ ಅಗತ್ಯವಿರುವ ಐಫೋನ್‌ನ ಐಎಂಇಐ ಸಂಖ್ಯೆಯನ್ನು ನೀಡಬೇಕಾಗುತ್ತದೆ. ನಂತರ ನೀವು ಒಟಿಪಿ ಸಂಖ್ಯೆಯನ್ನು ಸ್ವೀಕರಿಸಲಿದ್ದು, ಅದನ್ನು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳಿ. ಹಾಗೂ ನಿಮ್ಮ ಭಾವಚಿತ್ರ ಹಾಗೂ ವಿಳಾಸದ ಪುರಾವೆಯನ್ನು ನೀಡಬೇಕಾಗುತ್ತದೆ. ಇದೆಲ್ಲಾ ಪ್ರಕ್ರಿಯೆ ಮುಗಿದು ನಿಮ್ಮ ಇ-ಸಿಮ್‌ ಸಕ್ರಿಯಗೊಳ್ಳಲು 10 ನಿಮಿಷ ಕಾಲಾವಕಾಶ ಬೇಕಾಗಬಹುದು. ಭೌತಿಕ ಸಿಮ್‌ನ್ನು ಇ-ಸಿಮ್‌ ಆಗಿ ಬದಲಾಯಿಸಲು ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ನಲ್ಲಿ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಇದು ಸಂಪೂರ್ಣ ಉಚಿತ ಸೇವೆಯಾಗಿದೆ. ಇನ್ನು, ನೀವು ಇ-ಸಿಮ್‌ ಪಡೆಯಲು ಹೋಗುವಾಗ ಆಧಾರ್‌ ಕಾರ್ಡ್‌ನಂತಹ ವಿಳಾಸದ ಪುರಾವೆಯನ್ನು ತೆಗೆದುಕೊಂಡು ಹೋಗಿ, ಇದರ ಜೊತೆ ಯಾವ ಸಂಖ್ಯೆಯನ್ನು ಇ-ಸಿಮ್‌ ಆಗಿ ಬದಲಾಯಿಸುತ್ತೀರೋ ಆ ಮೊಬೈಲ್‌ ಸಂಖ್ಯೆಯನ್ನು ತೆಗೆದುಕೊಂಡು ಹೋಗಿ. ಏಕೆಂದರೆ, ಬದಲಾವಣೆಯ ಪ್ರಕ್ರಿಯೆಗೆ ಒಟಿಪಿ ಅವಶ್ಯವಿದ್ದು, ನಮೂದಿಸಬೇಕಾಗುತ್ತದೆ. ಜಿಯೋ ರಿಚಾರ್ಜ್‌ ಪ್ಲಾನ್ಸ್‌ ಇ-ಸಿಮ್‌ಗೆ ಪ್ರತ್ಯೇಕವಾಗಿ ಯಾವುದೇ ರಿಚಾರ್ಜ್‌ ಪ್ಲಾನ್‌ಗಳು ಇಲ್ಲ. ನಿಮ್ಮ ಭೌತಿಕ ಸಿಮ್‌ನ ಯೋಜನೆಗಳೇ ಇಲ್ಲಿಯೂ ಮುಂದುವರೆಯಲಿದೆ. ಇನ್ನು, ಇ-ಸಿಮ್‌ನ್ನು ಭೌತಿಕ ಸಿಮ್‌ ಆಗಿ ಪರಿವರ್ತಿಸುವುದು ಸುಲಭವಾಗಿದ್ದು, ಅಮೀಪದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಿ, ಉಚಿತವಾಗಿ ಇ-ಸಿಮ್‌ನಿಂದ ಭೌತಿಕ್‌ ಸಿಮ್‌ಗೆ ಬದಲಾಯಿಸಿಕೊಳ್ಳಬಹುದು. Here is a complete process on how to get a Jio e-SIM card in India and how to use an e-SIM on an iPhone 11, iPhone 11 Pro, iPhone XR, and the iPhone XS.
"2019-11-16T22:36:21"
https://kannada.gizbot.com/news/getting-a-jio-e-sim-for-iphone-11-my-experience-022152.html?utm_medium=Desktop&utm_source=GB-KN&utm_campaign=Left_Include
ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ · ವಿಜಯವಾಣಿ ದೇಶ ಸೂಬ್ರತೋನ ಸಹಾರಾ ತ್ರಿಶಂಕು ಸ್ಥಿತಿಗೆ Friday, 13.10.2017, 5:22 PM ವಿಜಯವಾಣಿ ಸುದ್ದಿಜಾಲ No Comments ನವದೆಹಲಿ: ಸ್ವರ್ಗವೇ ಧರೆಗಿಳಿದಿದೆ ಎಂದು ಬಿಂಬಿಸಿ ಭಾರತೀಯ ರಿಯಲ್ ಎಸ್ಟೇಟ್​ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಆ್ಯಂಬಿ ವ್ಯಾಲಿಯನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲು ಮತ್ತೆ ಯಾವುದೇ ಖರೀದಿದಾರರು ಮುಂದೆ ಬಂದಿಲ್ಲ. ಆದರೆ ಈ ಬಾರಿ ಕಾರಣ ವಿಚಿತ್ರವಾಗಿದೆ ಸಹಾರಾ ಕಂಪನಿಯ ಮಾಲೀಕ ಸುಬ್ರತಾ ರಾಯ್​ ಹಾಗೂ ಕಂಪನಿಯ ಉಳಿದ ನಿರ್ದೇಶಕರೇ ಹರಾಜು ಪ್ರಕ್ರಿಯೆಗೆ ಅಡ್ಡಿ ಪಡಿಸಿದರೆಂದು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(SEBI) ಹೇಳಿದೆ. SEBI ಪರ ವಕೀಲ ಅರವಿಂದ್​ ದತ್ತರ್​, ನ್ಯಾಯಮೂರ್ತಿಗಳಾದ ದೀಪಕ್​ ಮಿಶ್ರಾ, ರಂಜನ್​ ಗೋಗೊಯ್ ಮತ್ತು ಎ ಕೆ ಸಿಕ್ರಿಯವರಿದ್ದ ನ್ಯಾಯಪೀಠದ ಮುಂದೆ ಹಾಜರಾಗಿ ಆ್ಯಂಬಿ ವ್ಯಾಲಿ ಖರೀದಿಸಲು ಯಾರು ಮುಂದೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಹರಾಜು ಪ್ರಕ್ರಿಯೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ರಾಯ್ ಹಾಗೂ ಇತರ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸವಂತೆ SEBI ನ್ಯಾಯ ಪೀಠವನ್ನು ಕೋರಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಈ ರೀತಿಯ ವರ್ತನೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಿಗೆ ಮುಂದಿನ 48 ಗಂಟೆಗಳಲ್ಲಿ ಆ್ಯಂಬಿ ವ್ಯಾಲಿಯನ್ನು ಸಂಪೂರ್ಣವಾಗಿ SEBI ಗೆ ಒಪ್ಪಿಸ ಬೇಕು ಮತ್ತು ಕಂಪನಿಗೆ ನೇಮಿಸಿರುವ ತೀರ್ಪುಗಾರರು ಹಾಗೂ ನ್ಯಾಯಮೂರ್ತಿ ಎ ಕೆ ಓಕಾ ಅವರ ಮಾರ್ಗದರ್ಶನದಲ್ಲಿ ಹರಾಜು ಪ್ರಕ್ರಿಯೆ ನಡೆಸ ಬೇಕು ಎಂದು ನ್ಯಾಯಪೀಠ ಹೇಳಿದೆ. ಸಹಾರಾ ಗ್ರೂಪ್​ ಆ್ಯಂಬಿ ವ್ಯಾಲಿಯ ಲಿಮಿಟೆಡ್​ನ ಎಲ್ಲ ವ್ಯವಹಾರಗಳನ್ನು ನಿಲ್ಲಿಸಿದ ಮೇಲೆ ಮಹಾರಾಷ್ಟ್ರ ಪೊಲೀಸರು ಆ್ಯಂಬಿ ವ್ಯಾಲಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​) Tags: Aamby Valley, Auction, property, Sahara, Sahara Group, Subrata Roy, Supreme Court August 9, 2017 ಐಷಾರಾಮಿ ಆಂಬಿ ವ್ಯಾಲಿ ಗೊತ್ತಲ್ಲಾ! ಅದ್ನ ಹರಾಜಿಗಿಡ್ಬೇಡಿ- ಸಹಾರಾ ಮನವಿ August 20, 2017 ಬಾಡಿಗೆಗೆ ಅಂತ ಇದ್ದ ಭೂಪ ಮನೆಯನ್ನೇ ಮಾರಾಟ ಮಾಡಿಬಿಟ್ಟ!
"2017-10-20T15:54:12"
http://vijayavani.net/global-auctioning-of-saharas-aamby-valley-failed-sebi-tells-supreme-court-to-take-action/
"ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ"; ನಗುತ್ತಲೇ ತಿವಿದ ಡಿವಿಎಸ್ | DV Sadananda Gowda Reaction On Mangaluru Video Released By Hd Kumaraswamy - Kannada Oneindia 1 min ago ಕೊರೊನಾ ಬೆನ್ನಲ್ಲೇ ಹಂದಿ ಜ್ವರದ ಭೀತಿ: ಬಾಗಿಲು ಮುಚ್ಚಿದ ಸಾಫ್ಟ್‌ವೇರ್ ಕಂಪೆನಿ 32 min ago ಪಾಕ್ ಪರ ಘೋಷಣೆ; ಅಮೂಲ್ಯ ಲಿಯೋನ್ ವಿರುದ್ಧ ವ್ಯಾಪಕ ಪ್ರತಿಭಟನೆ 43 min ago ರಾಮೇನಹಳ್ಳಿಯಲ್ಲಿ ಶಿವರಾತ್ರಿ ಮರುದಿನ ನಡೆಯುತ್ತದೆ ಅದ್ಧೂರಿ ರಥೋತ್ಸವ | Updated: Saturday, January 11, 2020, 12:52 [IST] ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿರವರು ಬಿಡುಗಡೆ ಮಾಡಿರುವ ವಿಡಿಯೋ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿ.ಡಿಗಳು ರಾಜಕೀಯದಲ್ಲಿರುವ ಹಲವರಿಗೆ ತಮ್ಮ ರಾಜಕೀಯದ ಅಸ್ತಿತ್ವದ ಸ್ವತ್ತುಗಳಾಗಿ ಪರಿವರ್ತನೆಯಾಗಿವೆ. ಯಾವುದೋ ಫೇಕ್ ಸಿಡಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡೋದು. ಆಮೇಲೆ ಅದರ ಹಿಂದೆ ಯಾರೂ ಹೋಗುವುದಿಲ್ಲ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿಗಳ ಸಂಖ್ಯೆ ನೋಡಿದ್ರೆ ಇಷ್ಟು ಹೊತ್ತಿಗೆ ಅದೆಷ್ಟೋ ಜನರು ಜೈಲಿಗೆ ಹೋಗಬೇಕಿತ್ತು" ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಅಲ್ಲದೇ, "ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. "ಘಟನೆ ನಡೆದ ಕೆಲವು ದಿನಗಳಲ್ಲೇ ಸಿಡಿ ಬಿಡುಗಡೆ ಮಾಡಬಹುದಿತ್ತು. ಆದರೆ ತಮ್ಮ ರಾಜಕೀಯ ಮೆಟ್ಟಿಲು ಕುಸಿಯುತ್ತಿರುವ ಸಮಯದಲ್ಲಿ ಕುಮಾರಸ್ವಾಮಿ ಮಾಡುತ್ತಿರುವ ಕಾರ್ಯಾಚರಣೆ ಇದು. ಇದರ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ" ಎಂದರು. ವಕೀಲರ ಭವನದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, "ಗೂಟದ ಕಾರು ಬಿಟ್ಟು ಸ್ವಂತ ಕಾರಿನಲ್ಲಿ ಹೋದರೆ ಕೆಲವರಿಗೆ ನಿರಾಸೆಯಾಗುವುದು ಸಹಜ. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ" ಎಂದರು. ಸಂಪುಟ ರಚನೆ ವಿಚಾರವಾಗಿಯೂ ಮಾತನಾಡಿ, "ನಾವು ಅನರ್ಹರಾಗಿದ್ದ ಶಾಸಕರಿಗೆ ಮಾತು ಕೊಟ್ಟಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ. ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂಗೆ ಬಿಟ್ಟಿದ್ದು" ಎನ್ನುವ ಮೂಲಕ ಎಲ್ಲಾ ನೂತನ ಶಾಸಕರಿಗೆ ಸಚಿವ ಸ್ಥಾನ ಸಿಗುವ ಕುರಿತಂತೆ ಪರೋಕ್ಷವಾಗಿ ಸುಳಿವು ನೀಡಿದರು. video kumaraswamy jds politics mandya ಕುಮಾರಸ್ವಾಮಿ ಜೆಡಿಎಸ್ ರಾಜಕೀಯ ಮಂಡ್ಯ HD Kumaraswamy released video only to get advantage for his political life. There is nothing in that cd said central minister dv sadananda gowda in mandya,
"2020-02-21T05:59:16"
https://kannada.oneindia.com/news/mandya/dv-sadananda-gowda-reaction-on-mangaluru-video-released-by-hd-kumaraswamy-182762.html?utm_source=articlepage-Slot1-7&utm_medium=dsktp&utm_campaign=citylinkslider
ಕ್ರಿಕೆಟ್: ಅಮ್ಮನ ಗೀಳು, ಮಗನ ಹುಚ್ಚು, ನಡುವೆ ನಾನು! – ಓ ನನ್ನ ಚೇತನಾ ಕ್ರಿಕೆಟ್: ಅಮ್ಮನ ಗೀಳು, ಮಗನ ಹುಚ್ಚು, ನಡುವೆ ನಾನು! ನನ್ಮಗ ಬೆಳಗ್ಗಿಂದ ಪುಸ್ತಕ ಹಿಡಿದು ತನ್ನ ಪಾಡಿಗೆ ತಾನು ಓದ್ಕೊಳ್ಳತೊಡಗಿದ್ದ. ನನಗಾಗಲೇ ಸಣ್ಣಗೆ ಅನುಮಾನ ಶುರುವಾಗಿತ್ತು. ಏನೂ ಲಾಭವಿಲ್ಲದೆ ಅಂವ ಹಂಗೆಲ್ಲ ಅಜ್ಜಿ ಹತ್ರ ಬೈಸ್ಕೊಳ್ಳದೆ ಪುಸ್ತಕ ಹಿಡಿಯೋ ಜನ ಅಲ್ಲ. ಮಧ್ಯಾಹ್ನ ಒಂದು- ಒಂದೂವರೆ ಅನ್ನೋ ಹೊತ್ತಿಗೆ ನನ್ನ ಅನುಮಾನ ನಿಜವಾಯ್ತು. ಮಾವ- ಅಳಿಯನ ಮ್ಯಾಚ್ ಫಿಕ್ಸಿಂಗ್ ನಡೆದು, ಇಂವ ಅವನ ಹತ್ತಿರ ಮ್ಯಾಚ್ ಆನ್ ಲೈನ್ ಮ್ಯಾಚ್ ನೋಡಬಹುದಾದ ಲಿಂಕ್ ಗುರುತು ಮಾಡಿಟ್ಟುಕೊಂಡಿದ್ದ. `ಬೇರೆ ಆಗಿದ್ದಿದ್ರೆ ಗ್ಯಾರಂಟಿ ನೋಡ್ತಿರ್ಲಿಲ್ಲ ಮುನ್ನೀ, ಇದು ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಲ್ವಾ…. ಅದಕ್ಕೆ…’ ಅಂತ ರಾಗ ಎಳೆದು, ಮಸ್ಕಾ ಹೊಡೆದ. ಸರಿ, ಇವನೊಬ್ಬ ಕಡಿಮೆ ಇದ್ದ ಅಂದ್ಕೊಂಡು, `ಎಲ್ಲಾ ಪ್ರಶ್ನೆ ಉತ್ರ ಒಪ್ಸಿದಾನೆ’ ಅನ್ನುವ ನನ್ನಮ್ಮನ ಶಿಫಾರಸಿನ ಮೇಲೆ ನಾನು ಸುಮ್ಮಗಾಗಬೇಕಾಯ್ತು. ಕ್ರಿಕೆಟ್! ಮೊನ್ನೆ ಸಚಿನ್ನನ ನೂರನೇ ನೂರು ದಾಖಲೆ ಆದಾಗಿಂದ ಅದರ ಮಾತು ಮತ್ತೆ ಜೋರಾಗಿದೆ. ಅಥವಾ ನಾನು ಆ ಬಗೆಗಿನ ಮಾತುಗಳಿಗೆ ಕಿವಿ ತೆರೆದುಕೊಳ್ತಿದ್ದೀನಿ. ಅದ್ಯಾಕೋ ನಂಗೆ ಮೊದಲಿಂದ್ಲೂ ಈ ಆಟಗಳು ದೂರ ದೂರ. ಹಾಗಂತ ನಾ ಏನೂ ಗೂಬೆ ಮರಿ ಹಾಗಿ ಮನೇಲಿ ಕೂರ್ತಿದ್ದವಳಲ್ಲ. ಚಿಕ್ಕವಳಿದ್ದಾಗ ಹುಡುಗರೊಟ್ಟಿಗೆ ಮಾವಿನ ಮರಕ್ಕೆ ಕಲ್ಲು ಹೊಡೆಯೋದು, ಹತ್ವಾರರ ಹಿತ್ತಲಿಂದ ಕಂಚಿ ಕಾಯಿ ಕದಿಯೋದು, ಕಲರ್ ಬಾಯಮ್ಮನ ಅಮಟೆ ಮರವನ್ನ ಧ್ವಂಸ ಮಾಡೋದು ಇತ್ಯಾದಿ ಸಾಹಸಗಳಲ್ಲಿ ಮುಳುಗಿರುತ್ತಿದ್ದವಳು. ಜತೆಗೆ ಸುಬ್ಬ ಸೂರಿಯೊಟ್ಟಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ‘ಕೊಲ್ಲೂರ್ ಬೆಂಗ್ಳೂರ್’ ಬಸ್ ಆಟ, ಗಾಳಿಪಟ, ಕೊಡ ದಬಾಕಿಕೊಂಡು ಈಜು ಕಲಿಯೋದು ಇತ್ಯಾದಿ ಮಂಗ ವಿದ್ಯೆಗಳನ್ನೂ ಎಗ್ಗಿಲ್ಲದೆ ನಡೆಸ್ತಿದ್ದವಳು. ನನ್ನಪ್ಪ ‘ಏನಮ್ಮ, ಶಟಲ್ ಕಾಕ್ ಗಿಟಲ್ ಕಾಕ್ ಆಡೋದ್ ಬಿಟ್ಟು, ಹೀಗೆ ಹುಡುಗರ ಜತೆ ಸುತ್ತುತೀಯಲ್ಲ’ ಅಂತ ಬಯ್ದು, ಬುದ್ಧಿ ಹೇಳಿದ್ದೆಲ್ಲ ನೀರಲ್ಲಿ ಹೋಮವಾಗ್ತಿತ್ತು. ಇಂಥಾ ಜಿಗಿಯುವ ಜೀವಕೋಶಗಳನ್ನ ಮೈತುಂಬ ಹೊತ್ತುಕೊಂಡಿದ್ದ ನಾನು ಮೂರಾರು ಗಂಟೆಗಳ ಕಾಲ ಟೀವಿ ಮುಂದೆ ಕುಂತು ‘ಸೋಮಾರಿಗಳ ಆಟ’ ನೋಡೋಕಾದರೂ ಹೇಗೆ ಸಾಧ್ಯವಿತ್ತು ಹೇಳಿ!? (ಬಿಡ್ತು… ಬಿಡ್ತು… ಬಿಡ್ತು… ಕ್ಷಮಿಸ್ಬಿಡಿ) ಆದರೂ ನಾನೊಂದು ಸಲ ಕ್ರಿಕೆಟ್ ನೋಡಿಬಿಟ್ಟಿದ್ದೆ. ಅದು ಕೂಡಾ ಪೂರಾ ಮ್ಯಾಚು. ಬಹುಶಃ ನಾನು ಹತ್ತೋ ಹನ್ನೊಂದೋ ಕ್ಲಾಸಿನವಳು ಆಗ. ವಲ್ಡ್ ಕಪ್ ನಡೀತಿತ್ತು, ಇಂಡಿಯಾ ಪಾಕಿಸ್ತಾನ ಮ್ಯಾಚು ಬಿದ್ದಿತ್ತು. ಒಂಥರಾ ಯುದ್ಧ ಘೋಷಣೆಯಾದಂಥ ವಾತಾವರಣ. ಮೂರು ದಿನದಿಂದ ಅಣ್ಣಂದಿರು, ಕ್ಲಾಸ್ ಮೇಟ್ ಗಳು ಅದರ ಬಗ್ಗೆಯೇ ಮಾತಾಡೀ ಮಾತಾಡೀ ಈ ಮ್ಯಾಚ್ ನೋಡದವರು ದೇಶ ದ್ರೋಹಿಗಳು ಅನ್ನುವಂಥ ಭಾವ ಬಿತ್ತಿಬಿಟ್ಟಿದ್ರು. ಅದೇನು ಪುಣ್ಯವೋ, ನಾನು ಅವತ್ತಿಡೀ ಕುಂತು ನೋಡಿದ್ದ ಮ್ಯಾಚಲ್ಲಿ ಭಾರತ ಗೆದ್ದುಬಿಟ್ಟಿತ್ತು! ಖುಷಿಯಾದ ನನ್ನ ಕಸಿನ್, `ಗಾತಿ, ಇನ್ಮೇಲೆ ಭಾರತ- ಪಾಕಿಸ್ತಾನ ಮ್ಯಾಚ್ ಇದ್ದಾಗೆಲ್ಲ ನೀನು ನೋಡು ಆಯ್ತಾ? ಆಗ ನಾವು ಗೆಲ್ತೀವಿ’ ಅಂದು, ಹತ್ತು ರೂಪಾಯಿನ ಡೈರಿಮಿಲ್ಕ್ ಕೊಡಿಸಿದ್ದ. ಭಾರತವನ್ನ ಗೆಲ್ಲಿಸಲಿಕ್ಕೆ ನೋಡ್ತೀನೋ ಇಲ್ವೋ, ಡೈರಿ ಮಿಲ್ಕಿಗೋಸ್ಕರವಾದ್ರೂ ನಾ ತಪ್ಸೋದಿಲ್ಲ ಅಂತ ಅವನಿಗೆ ಮಾತು ಕೊಟ್ಟು ನಾನು `ದೊಡ್ಡ ಜನ’ ಆಗಿಬಿಟ್ಟಿದ್ದೆ!! ಈವತ್ತು ಇದೆಲ್ಲ ನೆನಪಾಗಿದ್ದು ನನ್ಮಗನ ದೆಸೆಯಿಂದ. ಅಂವ ಮ್ಯಾಚ್ ನೋಡ್ತಿದ್ನಾ, ಆಯಾ ಓವರಿನ ಸುಖ ದುಃಖಗಳನ್ನ ಹಂಚ್ಕೊಳ್ಳೋಕೆ ಅವಂಗೊಂದು ಕಿವಿ ಬೇಕಾಗಿತ್ತು. ಮೊನ್ನೆಮೊನ್ನೆ ಇನ್ನೂ ಆಫೀಸಲ್ಲಿ ಗೆಳೆಯರೊಬ್ಬರು ನಡೆಸಿದ ಕ್ರಿಕೆಟ್ ಕ್ವಿಜ್ಜಲ್ಲಿ ‘ಸ್ಟಂಪ್ ಅಂದ್ರೆ ಕಾಲಿಗೆ ಕಟ್ಕೊಳ್ತಾರಲ್ಲ, ಅದು…’ ಅಂದು ಕ್ಲೀನ್ ಬೋಲ್ಡ್ ಆಗಿದ್ದ ನನ್ನ ಕಥೆ ಅವಂಗೆ ಗೊತ್ತಿತ್ತು. ಅದಕ್ಕಾಗಿ ನನ್ನನ್ನ ಲೆಕ್ಕಕ್ಕೇ ಇಡದೆ ಹೊತ್ತು ಹೊತ್ತಿಗೂ ಹುಷಾರಿಲ್ಲದೆ ರೂಮಲ್ಲಿ ಮಲಗಿದ್ದ ನನ್ನಮ್ಮನ ಬಳಿಗೋಡಿ ‘ಅಜ್ಜೀ… ಪಾಕಿಸ್ತಾನ ಮುನ್ನೂರ್ ದಾಟ್ತು…’ ‘ಅಜ್ಜೀ…. ಸಚಿನ್ ಸೂಪ್ಪರು…’ ಅಂತೆಲ್ಲ ಕಮೆಂಟರಿ ಕೊಡ್ತಾ ಇದ್ದ. ಅಮ್ಮನೂ ಕೈಲೇನೂ ಸಾಗದೆ ಇದ್ದರೂ ಅವನಿಗೆ ಹೂಂ ಗುಟ್ಟುತ್ತ ಆ ಖುಷಿಯಲ್ಲೆ ಹುಷಾರಾಗುತ್ತ ಇದ್ದಳು. ಈ ನಡುವೆ ಅಮ್ಮನ ಕ್ರಿಕೆಟ್ ಪ್ರೇಮವನ್ನ ಹೇಳಿಬಿಟ್ಟರೆ ಒಳ್ಳೇದು. ನನ್ನಮ್ಮನಿಗೆ ಕ್ರಿಕೆಟ್ ಅಂದ್ರೆ ವಿಪರೀತ ಗೀಳು. 1984ರಲ್ಲಿ ನಮ್ಮನೆಗೆ ಈಸಿ ಟೀವಿ ತಂದಾಗಿನಿಂದ ಅಂಟಿಕೊಂಡಿದ್ದ ಈ ಸಂಭ್ರಮ ಈ ದಿನದ ತನಕವೂ ಅಷ್ಟೇ ತೀವ್ರತೆ ಉಳಿಸ್ಕೊಂಡಿದೆ. ಈ ಗವಾಸ್ಕರ್, ಶ್ರೀಕಾಂತ್, ಬಿನ್ನಿ, ಕಪಿಲ್, ಮನೋಜ್ ಪ್ರಭಾಕರ್, ಶ್ರೀನಾಥ್, ವೆಂಕಿ (!?), ಸಿದ್ದು, ರವಿ ಶಾಸ್ತ್ರಿ ಇತ್ಯಾದಿ ಹೆಸರುಗಳನ್ನೆಲ್ಲ ನಾನು ಮೊದಲು ಕೇಳಿದ್ದು ಅವಳ ಬಾಯಿಂದಲೇ. ಗವಾಸ್ಕರನನ್ನ ಕುಳ್ಳ ಅಂತಲೂ ರವಿಯನ್ನ, ಮನೋಜನನ್ನ ಸ್ಮಾರ್ಟ್ ಅಂತಲೂ ಕಮೆಂಟ್ ಮಾಡಿಕೊಂಡು ನೋಡ್ತಿದ್ದ ಅಮ್ಮನಿಗೆ ಕ್ರಿಕೆಟ್ ನೂರಕ್ಕೆ ನೂರು ಅರ್ಥವಾಗಿತ್ತು ಅನ್ನೋದರ ಬಗ್ಗೆ ನಂಗೆ ಈಗಲೂ ಗುಮಾನಿ ಇದೆ. ಅವಳಿಗೆ ಗವಾಸ್ಕರ್ ಮೇಲೆ ಜಾಸ್ತಿ ಪ್ರೀತಿ. ಅವನ ಅಗಾಲ ಹ್ಯಾಟು ಇಷ್ಟ. ರವಿ ಶಾಸ್ತ್ರಿಗೆ ಅಮೃತಾ ಸಿಂಗ್ ಕೈಕೊಟ್ಟಾಗ ಅಮ್ಮನಿಗೆ ಹೇಗೋ ಗೊತ್ತಾಗಿಬಿಟ್ಟು ಅವಳಿಗೆ ಹಿಡಿ ಶಾಪ ಹಾಕಿದ್ದಳು. ಅಜರುದ್ದೀನನ ಮ್ಯಾಚ್ ಫಿಕ್ಸಿಂಗ್ ಗಿಂತ ಬಿಜಲಾನಿ ಜತೆಗಿನ ಅಫೇರೇ ಹೆಚ್ಚು ಮುಖ್ಯವಾಗಿತ್ತು ಅವಳಿಗೆ. ಗವಾಸ್ಕರ್ ಮೌಸಮಿ ಚಟರ್ಜಿ ಅನ್ನುವ ಅಂದಿನ ಚೆಂದದ ಹೀರೋಇನ್ ಳ ಪ್ರಪೋಸಲ್ ಅನ್ನು ತಿರಸ್ಕರಿಸಿದಾಗಲಂತೂ ‘ಎಂಥಾ ಸಜ್ಜನ… ಅವಳಂಥಾ ಸ್ಟಾರನ್ನೆ ಬೇಡ ಅಂದುಬಿಟ್ಟ…’ ಅಂತ ಸಡಗರದಿಂದ ಕೊಂಡಾಡಿದ್ದಳು. ಹೀಗೆ ನಮ್ಮ ಸ್ಕೂಲ್ ದಿನಗಳ ಕಾಲದಲ್ಲಿ ಗಂಟೆಗಟ್ಟಲೆ ಉಗುರು ಕಚ್ಚುತ್ತ ಕ್ರಿಕೆಟ್ ನೋಡ್ತಿದ್ದ, ಕ್ರಿಕೆಟರ್ ಗಳ ಬದುಕಿನ ವಿವರಗಳನ್ನ ಚಾಚೂ ತಪ್ಪದೆ ಕಲೆ ಹಾಕ್ತಿದ್ದ ಅಮ್ಮ, ಆಮೇಲೆ ಉಗುರು ಕಚ್ಚೋದು ಬಿಟ್ಟರೂ ಆ ಆಸಕ್ತಿಗಳನ್ನ ಬಿಟ್ಟಿರಲಿಲ್ಲ. ಇಂಥಾ ಅಮ್ಮ ಇವತ್ತು ಸಂಜೆತನಕ ಸುಮ್ಮನಿದ್ದು, ಮೊಮ್ಮಗನ ಮೈಕಡಿತ ನೋಡಲಾಗದೆ ಎದ್ದುಬಂದು ಕೂತಳು, ಭಾರತದ ಬ್ಯಾಟಿಂಗ್ ಅಂದುಕೊಂಡು. ಸಚಿನ್ನನ ಬಹುಶಃ 94ನೆಯ 50ನ್ನು ನೋಡಿ ಖುಷಿಯಾದಳು. ವಿರಾಟನ ಬ್ಯಾಟಿಂಗಲ್ಲಿ ಮೈಮರೆತಳು. ಕೊನೆಗೆ ಮೆಡಿಸನ್ನಿಗೆ ನಿದ್ದೆ ತೂಗಿ ಬಂದು ಮಲಗಲು ಹೊರಟಾಗ, ‘ಪಾಪ, ಆ ಮಗು ಪಕ್ಕ ಕೂತು ನೋಡಬಾರ್ದೇನೆ? ಒಂದೇ ನೋಡ್ತಿದೆ ಮುಂಡೇದು’ ಅಂತ ಕಿವಿಯೊಂದು ಹಿಂಡದೆ, ಹೆಚ್ಚೂಕಡಿಮೆ ಗದರುವ ದನಿಯಲ್ಲಿ ಆದೇಶ ಕೊಟ್ಟಳು. ನನಗೂ ಚೂರು ಕುತೂಹಲ ಕೆರಳಿದಂತಾಗಿ ಮಗನ ಪಕ್ಕ ಕುಂತರೆ…. ಸಚಿನ್ ಔಟಾಗಿಬಿಡಬೇಕಾ!? ತಗೋ, ಶುರು… ಸ್ವಲ್ಪ ಹೊತ್ತಿಗೇ ಮತ್ತೊಬ್ಬನೂ ಔಟಾದ. ಕಡಿಮೆ ಬಾಲಿಗೆ ಜಾಸ್ತಿ ರನ್ ಬೇಕಿತ್ತು. ನಾನು ಸೆಖೆ ಅಂತ ಚಿಕ್ಕ ಬ್ರೇಕ್ ತಗೊಂಡು (ಒಳ ಕಾರಣ-ಆಟ ನೋಡಲು ಬೋರಾಗಿ) ಹೊರಗೆ ಹೋದೆ. ಹಾಗೆ ಹೋದ ಐದು ನಿಮಿಷದಲ್ಲೆ ಎರಡ್ಮೂರು ಫೋರು, ಒಂದು ಸಿಕ್ಸು… ಆಹ್! ಅಷ್ಟು ಹೊತ್ತೂ ಆಕಾಶ ಹೊತ್ತ ಹಾಗೆ ಕುಂತಿದ್ದ ನನ್ನ ಮಗ ಕುಣೀತಾ ಓಡಿ ಬಂದ. ಕೆನ್ನೆಗೊಂದು ಮುತ್ತು ಕೊಟ್ಟು, ‘ಮುನ್ನೀ, ನೀನು ಇಲ್ಲೇ ಕೂತಿರು ಆಯ್ತಾ? ನೀನು ಒಳಗ್ ಬಂದ್ರೆ ಔಟಾಗ್ತಾರೆ. ನೀನು ಹೊರಗಿದ್ರೆ ಫೋರು, ಸಿಕ್ಸು…’ ಅಂತ ಹಲ್ಲು ಕಿರಿದ. ನನಗೆ ಗಲಿಬಿಲಿಯಾಗಿಹೋಯ್ತು! ಸುಧಾರಿಸ್ಕೊಳ್ಳಲು ಸುಮಾರು ಹೊತ್ತೇ ಬೇಕಾಯ್ತು. ಏನೋ ಹೇಳತ್ತೆ ಮಳ್ಳು ಮಗು ಅಂದುಕೊಂಡು ಒಳಬಂದರೆ, ಮೂತಿ ಉದ್ದ ಮಾಡ್ಕೊಂಡು, ‘ಪ್ಲೀಸ್… ಕಣೇ….’ ಅಂತ ಅಂಗಲಾಚಿದ. ಮಗನ ಕೋರಿಕೆ (ಅರ್ಥಾತ್ ಆದೇಶ)ಯಂತೆ ಆಟ ಮುಗಿಯೋತನಕ ತಣ್ಣಗೆ ಕೂತುಕೊಂಡೆ, ಹೊರಗೆ ನಾನೊಬ್ಬಳೇ. ಒಳಗೆ ಅವನ ಕುಣಿದಾಟ, ಸುತ್ತ ಮುತ್ತ ಬೀದಿಗಳಿಂದ ಸಿಡಿದ ಪಟಾಕಿ ಸದ್ದು- ಮ್ಯಾಚ್ ಗೆದ್ದುಮುಗೀತು ಅನ್ನೋದನ್ನ ಸಾರಿ ಹೇಳಿದವು. ನಾನೂ ನನ್ನ ಮಗನೂ, ಅವನ ಖುಷಿಯಲ್ಲಿ ಭಾಗೀದಾರಳಾಗಲು ಎದ್ದುಕುಳಿತ ಅಮ್ಮನೂ ಕೆಂಪನೆ ಕೋಕಮ್ ಜ್ಯೂಸ್ ಮಾಡ್ಕೊಂಡು ‘ಚಿಯರ್ಸ್’ ಹೇಳಿ ಕುಡಿದೆವು. ಎಲ್ಲ ಮುಗಿದ ಮೇಲೆ, ಕ್ರಿಕೆಟ್ ಮತ್ತು ಹೆಣ್ಮಕ್ಕಳ ನಡುವಿನ ನನ್ನ ಅಬ್ಸರ್ವೇಷನ್ನು ಲೆಕ್ಕ ಹಾಕುತ್ತಾ ಕೂತೆ. ಆಗ ಸಿಕ್ಕಿದ್ದಿಷ್ಟು: (ವಿ.ಸೂ: ಇಲ್ಲಿ ಯಾವುದನ್ನೂ ಜನರಲ್ ಆಗಿ ಹೇಳಿಲ್ಲ…) * ನಮ್ಮ (ಹೆಣ್ಣುಮಕ್ಕಳ) ಪಾಲಿಗೆ ಇದೊಂದು ಗ್ಲಾಮ್ ಗೇಮ್ * ಕ್ರಿಕೆಟ್ ಅಂದ್ರೆ ಪ್ರಾಣ ಬಿಡುವಂತೆ ಆಡೋ ಹೆಣ್ಣುಮಕ್ಕಳೂ ಕೂಡಾ ಹೆಂಗಸರ ಕ್ರಿಕೆಟ್ಟನ್ನ ನೋಡೋದಿಲ್ಲ 😦 * ಹುಡುಗರಿಗೆ ಇಷ್ಟ ಅನ್ನೋ ಕಾರಣಕ್ಕೇ ಕ್ರಿಕೆಟ್ಟನ್ನ ಇಷ್ಟಪಡೋ ಹುಡುಗೀರು ಸಾಕಷ್ಟಿದ್ದಾರೆ * ಜಾಹೀರಾತುಗಳಲ್ಲಿ ನಟರಷ್ಟೇ ಜನಪ್ರಿಯ ಈ ಕ್ರಿಕೆಟ್ ಹೀರೋಗಳು. ಅಂದ ಮೇಲೆ…. * ಯಾರಾದರೂ ಕ್ರಿಕೆಟರ್ ಬಗ್ಗೆ ಆತ ಯಾಕಿಷ್ಟ ಅಂತ ಹುಡುಗೀರನ್ನ ಕೇಳಿ ನೋಡಿ. ‘ಹೀ ಇಸ್ ಸೋ ಕೂಲ್’ ‘ವಾವ್! ಹ್ಯಾಂಡ್ ಸಮ್…’ ‘ವೆರಿ ಡೀಸೆಂಟ್’ ಅನ್ನುವ ಉತ್ತರಗಳೇ ಹೆಚ್ಚಿಗೆ ಸಿಗೋದು!! Author chetana TeerthahalliPosted on ಮಾರ್ಚ್ 18, 2012 ಮಾರ್ಚ್ 18, 2012 Categories ಕನವರಿಕೆ 6 thoughts on “ಕ್ರಿಕೆಟ್: ಅಮ್ಮನ ಗೀಳು, ಮಗನ ಹುಚ್ಚು, ನಡುವೆ ನಾನು!” prakash payaniga ಹೇಳುತ್ತಾರೆ: ಮಾರ್ಚ್ 19, 2012 ರಲ್ಲಿ 6:55 ಫೂರ್ವಾಹ್ನ ಹಹ್ಹಹ್ಹ… ಅಂತೂ ಕಿರಿಕೆಟ್ಟು ನೋಡಿದ್ದಾಯ್ತು!! ವಿರಾಟ್, ಸಚಿನ್…. ಕಾಲಿಗೆ ಸ್ಟಂಪ್ ಕಟ್ಕೊಂಡಿದ್ರಾ, ಇಲ್ವಾ ಅಂತ ಹೇಳೇ ಇಲ್ವಲ್ಲಕ್ಕಾ…? ಇರ್ಲಿ…. ನೋ ಬಾಲ್ ಅಂದ್ರೆ ಬಾಲೇ ಇಲ್ಲ ಅಂತ ತಿಳ್ಕೊಂಡಿಲ್ವಲ್ಲ… ಯಾವುದಕ್ಕೂ ಪ್ರಣವನ ಹತ್ರ ಒಂದ್ ಮಾತು ಕೇಳ್ಬೇಕು 🙂 Sowmya ಹೇಳುತ್ತಾರೆ: ಮಾರ್ಚ್ 19, 2012 ರಲ್ಲಿ 8:38 ಫೂರ್ವಾಹ್ನ ಚೆಂದ ಬರೆದಿದ್ದೀರಾ ಚೇತನಾ 🙂 ನಿಮ್ಮ ಮಗರಾಯನ ತಂಟೆ, ಕೀಟಲೆ ಜೋರಿದೆ ಅಲ್ವಾ? 🙂 ಖುಷಿ ಆಗುವ ಹಾಗೆ ಬರಿತೀರಾ. ಮಾರ್ಚ್ 19, 2012 ರಲ್ಲಿ 11:09 ಫೂರ್ವಾಹ್ನ Ondu olleya prabandhavu.. 🙂 Prasanna Aduvalli ಹೇಳುತ್ತಾರೆ: ಮಾರ್ಚ್ 19, 2012 ರಲ್ಲಿ 6:48 ಅಪರಾಹ್ನ ಅಯ್ಯೋ ಕ್ರಿಕೆಟ್ ಕತೆ ಬಿಡಿ.. ನಮ್ ಕಡೆ ಮಾವಿನ್ ಕಾಯಿ ಬಿಡ್ತಾ ಇದೆ, ಮಗನ್ ಕರ್ಕೊಂಡ್ ಬನ್ನಿ, ಅವ್ನಿಗೂ ಕಲ್ಲ್ ಹೊಡ್ಯೋದ್ ಹೇಳ್ಕೊಡೋಣ…. ಮಾರ್ಚ್ 24, 2012 ರಲ್ಲಿ 5:50 ಅಪರಾಹ್ನ good one CheTs!! i like the new look of ur blog it looks cool…nim taraha My mom is a cricket fan…not me though!!neither my girls..when malavika was doing her industrial training with Lalith-Ashok..all the cricketers stayed in that hotel and she got to mingle with most of them..but they were surprised and shocked ante cos she was not interested in cricket. she has some nice experiences to share but she is too busy to write though!! sumne nenpaytu barede ಮಾರ್ಚ್ 25, 2012 ರಲ್ಲಿ 7:38 ಫೂರ್ವಾಹ್ನ Oh… 🙂 same pinch na khushie btw, Malavika ge bareyOke heLi. Chenaagiratte.. nanguu tiLidkoLLO kutuuhala ಹಿಂದೆ Previous post: ಮಾರ್ಚ್ ಎಂಟು ಮತ್ತು ಏಳರಾಟ ಮುಂದೆ Next post: ಬ್ಯಾಕ್ ಟು ಬ್ಯಾಕ್ ಬೊಗಳೋ ಕಥೆಗಳು ಹಳಬನಾಗೋದಿಲ್ಲ ರಾಮ…. ದೇವಯಾನಿಯರ ದುಃಖಾಂತ ‘ಮಗು’ ~ ಮೂರು ಪದ್ಯಗಳು ಓ ನನ್ನ ಚೇತನಾ Create a free website or blog at WordPress.com.
"2018-01-16T23:30:05"
http://chetanachaitanya.mlblogs.com/2012/03/18/%E0%B2%95%E0%B3%8D%E0%B2%B0%E0%B2%BF%E0%B2%95%E0%B3%86%E0%B2%9F%E0%B3%8D-%E0%B2%85%E0%B2%AE%E0%B3%8D%E0%B2%AE%E0%B2%A8-%E0%B2%97%E0%B3%80%E0%B2%B3%E0%B3%81-%E0%B2%AE%E0%B2%97%E0%B2%A8-%E0%B2%B9/
ಪೇಮೆಂಟ್ಸ್‌ ಬ್ಯಾಂಕ್‌ಗೆ ಸಿಇಒ ನೇಮಕ - MadGuy The Government Job App Home Kannada - Current Affairs Appointments ಪೇಮೆಂಟ್ಸ್‌ ಬ್ಯಾಂಕ್‌ಗೆ ಸಿಇಒ ನೇಮಕ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ಗೆ (ಐಪಿಪಿಬಿ) ಸುರೇಶ್ ಸೇಠಿ ಅವರು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ. ಸಿಐಸಿ ಮುಖ್ಯಸ್ಥರಾಗಿ ಸುಧೀರ್‌ ಭಾರ್ಗವ ನೇಮಕ
"2019-04-22T09:24:58"
https://blog.madguy.co/%E0%B2%AA%E0%B3%87%E0%B2%AE%E0%B3%86%E0%B2%82%E0%B2%9F%E0%B3%8D%E0%B2%B8%E0%B3%8D%E2%80%8C-%E0%B2%AC%E0%B3%8D%E0%B2%AF%E0%B2%BE%E0%B2%82%E0%B2%95%E0%B3%8D%E2%80%8C%E0%B2%97%E0%B3%86-%E0%B2%B8%E0%B2%BF/
ಅಭಿಮಾನಿಗಳ ಕ್ಷಮೆ ಕೋರಿದ ಹಾರ್ದಿಕ್ ಪಾಂಡ್ಯ! ಕಾರಣ ಏನು? - Oneindia Kannada Published : January 09, 2019, 03:05 ಅಭಿಮಾನಿಗಳ ಕ್ಷಮೆ ಕೋರಿದ ಹಾರ್ದಿಕ್ ಪಾಂಡ್ಯ! ಕಾರಣ ಏನು? ಬಾಲಿವುಡ್ ನ ಕರಣ್ ಜೋಹಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭಾಗವಹಿಸಿದ್ದರು. ಈ ವೇಳೆ ಕರಣ್, ಸಚಿನ್ ಹಾಗೂ ಕೊಹ್ಲಿ ಯಾರು ಬೆಟರ್ ಎಂಬ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಕೊಹ್ಲಿ ಎಂದು ಉತ್ತರಿಸಿದ್ದರು. ಅಲ್ಲದೆ ಮಹಿಳೆಯರು ಹಾಗೂ ಸೆಕ್ಸ್ ಜೀವನದ ಕುರಿತು ಕೇಳಿದ ಪ್ರಶ್ನೆಗೆ ಹಾರ್ದಿಕ್ ಆಕ್ಷೇಪಾರ್ಹವಾಗಿ ಉತ್ತರಿಸಿದ್ದರು. IND vs AUS 3rs ODI : ಭಾರತದ ಬೌಲರ್ ಗಳ ಪಂಚ್ ಗೆ ಆಸ್ಟ್ರೇಲಿಯಾ ಪಂಚರ್..! IND vs AUS 3rd ODI : ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ India v/s Australia : ಗಿಲೆಸ್ಪಿ: ಸಂದರ್ಭಕ್ಕೆ ತಕ್ಕಂಗೆ ಹೇಗೆ ಆಡ್ಬೇಕು ಅನ್ನೋದು ಧೋನಿಗೆ ಗೊತ್ತಿದೆ
"2019-01-19T09:38:55"
https://kannada.oneindia.com/videos/hardik-pandya-who-apologized-for-fans-what-is-the-reasone-373378.html
ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ | The Scent of Green Papaya show in Bangalore on July 16 - Kannada Filmibeat » ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ : ನಿತ್ಯ ಬದುಕಿನ ನಾಜೂಕು ನೋಟ ಗಾಢ ಮಸಾಲೆ ಬೆರೆಸಿದ ಆಹಾರಗಳನ್ನು ತಿನ್ನುವವನಿಗೆ ತುಂಗಾ ನೀರಿನ ರುಚಿ ತಿಳಿಯುವುದಿಲ್ಲ. ಅಬ್ಬರದ ಸಂಗೀತ ಗಳನ್ನು ರೂಢಿಸಿಕೊಂಡವನಿಗೆ ಜಲತರಂಗದ ಧ್ವನಿಗಳು ತಟ್ಟುವದಿಲ್ಲ. ಸೀಗೆಕಾಯಿ ಪುಡಿ ತಯಾರಿಸುವವನಿಗೆ ಮಲ್ಲಿಗೆಯ ಕಂಪು ಗೊತ್ತಾಗುವದಿಲ್ಲ. ಫುಟ್ಬಾಲ್‌ ಆಟಗಾರನಿಗೆ ಹೂವಿನ ಪಕಳೆಯಾಂದು ಮೈಮೇಲೆ ಬಿದ್ದಿದ್ದು ಅರಿವಾಗುವದಿಲ್ಲ. ಪಟ್ಟು ಸೀರೆಗಳನ್ನೇ ಉಡುವವಳಿಗೆ ಕೇರಳದ ಹಾಲುಬಿಳುಪಿನ ರೇಷ್ಮೆ ಸೀರೆಯ ಸೊಗಸು ಕಾಣುವದಿಲ್ಲ. ಸಿನಿಮಾ ಎಂದರೆ ಅದಕ್ಕೊಂದು ಅದ್ಭುತವಾದ ಕತೆಯಿರಬೇಕು, ಆರ್ಭಟ ಸಂಗೀತವಿರಬೇಕು, ವಿಶಿಷ್ಟ ಪಾತ್ರಗಳಿರಬೇಕು, ದೇಶ ವಿದೇಶಗಳ ಸುಂದರ ತಾಣಗಳಲ್ಲಿ ಚಿತ್ರಿಸಿರಬೇಕು- ಹೀಗೆ ನಮ್ಮ ಮನಸ್ಸಿನಲ್ಲಿ ಸಿನಿಮಾದ ವ್ಯಾಖ್ಯಾನ ಮಾಡಿಕೊಂಡಿರುತ್ತೇವೆ. ಆದರೆ ಅಂತಹ ನಂಬಿಕೆಗಳನ್ನೆಲ್ಲಾ ಪೊಳ್ಳಾಗಿಸುವಂತೆ ಬರೀ ನಿತ್ಯ ಬದುಕಿನ ನಾಜೂಕಿನ ಸಂಗತಿಗಳನ್ನು ಹಿಡಿದಿಡುವ ಚಿತ್ರ ‘ದಿ ಸೆಂಟ್‌ ಆಫ್‌ ಗ್ರೀನ್‌ ಪಪಾಯ’. 1951 ಮತ್ತು 1961ರ ಕಾಲಘಟ್ಟದ ವಿಯಟ್ನಾಮಿನ ಒಂದು ಮಧ್ಯಮ ವರ್ಗದ ಕುಟುಂಬದ ಚಿತ್ರಣವನ್ನು ಕೊಡುವ ಈ ಚಿತ್ರ ತನ್ನ ಸರಳತೆ ಮತ್ತು ಸೂಕ್ಷ್ಮತೆಗಳಿಂದಲೇ ನಮ್ಮನ್ನು ಆಕರ್ಷಿಸುತ್ತದೆ. ಇಂತಹ ಸರಳ ಸುಂದರ ಬದುಕಿನ ಮೇಲೆ ಅಮೆರಿಕನ್ನರು ಬಾಂಬಿನ ಮಳೆಗರೆದರಲ್ಲ ಎಂಬ ಸಂಕಟ ಚಿತ್ರದಲ್ಲಿಲ್ಲದಿದ್ದರೂ ನಿಮ್ಮನ್ನು ಕಾಡುತ್ತದೆ. ಈ ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ವಿಧವೆಯಿದ್ದಾಳೆ, ಎಳೆಯ ಮಗಳನ್ನು ಕಳೆದುಕೊಂಡ ತಾಯಿಯಿದ್ದಾಳೆ, ಮನೆಯ ಹಣವನ್ನೇ ದೋಚಿಕೊಂಡು ಓಡಿಹೋಗಿ ಮಜಾ ಮಾಡುವ ಮನೆಯ ಯಜಮಾನನಿದ್ದಾನೆ, ಮುಪ್ಪಿನಲ್ಲಿಯೂ ತನ್ನ ಯೌವನದ ಹುಡುಗಿಯನ್ನು ಕಂಡು ಖುಷಿ ಪಡುವ ಮುದುಕನಿದ್ದಾನೆ. ಆದರೆ ಯಾವೊಂದು ಸಂಗತಿಯೂ ಇಲ್ಲಿ ಆರ್ಭಟವಾಗುವದಿಲ್ಲ. ಚಿತ್ರ ಮುಗುಳ್ನಗೆಯನ್ನು ಚಿತ್ರಿಸುತ್ತದೆ, ಅಟ್ಟಹಾಸವನ್ನಲ್ಲ. ಕಣ್ಣಿನ ತೇವವನ್ನು ಚಿತ್ರಿಸುತ್ತದೆ, ಕಣ್ಣೀರಧಾರೆಯನ್ನಲ್ಲ. ಮೌನಸಂಗೀತವನ್ನು ಚಿತ್ರಿಸುತ್ತದೆ, ಐಟಂ ನಂಬರನ್ನಲ್ಲ. ಇದೇ ಭಾನುವಾರ (16ನೇ ಜುಲೈ 2006) ಬೆಳಗ್ಗೆ 11:00 ಗಂಟೆಗೆ ‘ಲೇಸ್‌ ಫಿಲ್ಮ್ಸ್‌ ’ ಸಂಸ್ಥೆಯು ಈ ಸಿನಿಮಾವನ್ನು ಸುಚಿತ್ರಾ ಸಭಾಂಗಣದಲ್ಲಿ ತೋರಿಸಲಿದ್ದಾರೆ. ಆದರೆ ಈ ಸಿನಿಮಾ ಎಲ್ಲರಿಗೂ ಅಲ್ಲ. ಇರುವೆಯಾಂದು ತನ್ನ ಗಾತ್ರಕ್ಕಿಂತಲೂ ಹೆಚ್ಚಿನ ಆಹಾರವನ್ನು ಉರುಳಿಸಿಕೊಂಡು ಹೋಗುವದನ್ನು ಕಂಡು ಅಚ್ಚರಿಪಡುವವರಿಗೆ. ಪಪಾಯಿ ಕಾಯಿಯಲ್ಲಿ ನಾಜೂಕಿನಲ್ಲಿ ಜೋಡಿಸಿಟ್ಟಂತೆ ಕಾಣುವ ಹಾಲು ಬಿಳಿಪಿನ ಬೀಜಗಳನ್ನು ಕಂಡು ಸಂಭ್ರಮಿಸುವವರಿಗೆ. ಎಳೆಯ ಎಲೆಯ ಮೇಲೆ ಎಳೆ ಹಸಿರು ಕಪ್ಪೆಯಾಂದು ಕೆಳಗೆ ಬೀಳದೆ ಓಡಾಡುವುದನ್ನು ಕಂಡು ಖುಷಿಪಡುವವರಿಗೆ. ಮಾತಿಗಿಂತಲೂ ಮೌನದಲ್ಲಿ ಹೆಚ್ಚಿನ ಅರ್ಥವನ್ನು ಕಾಣುವವರಿಗೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಎಳೆಯ ಪಪಾಯಿ ಕಾಯಿಯ ವಾಸನೆಯನ್ನು ಗುರುತಿಸುವಂತವರಿಗೆ! ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9880636487
"2017-10-23T02:42:47"
https://kannada.filmibeat.com/news/150706papaya.html
ಗುಂಡಿಕೆರೆ ಉರೂಸ್ ಸಮಾರಂಭ ಮುಕ್ತಾಯ | ವಿಶ್ವ ಕನ್ನಡಿಗ ನ್ಯೂಸ್ Home ರಾಜ್ಯ ಸುದ್ದಿಗಳು ಕೊಡಗು ಗುಂಡಿಕೆರೆ ಉರೂಸ್ ಸಮಾರಂಭ ಮುಕ್ತಾಯ Posted By: ಅಬ್ದುಲ್ ಹಮೀದ್ ಸಿ.ಹೆಚ್, ಕಾವುon: April 20, 2017 In: ಕೊಡಗು ಕೊಡಗು (ವಿಶ್ವ ಕನ್ನಡಿಗ ನ್ಯೂಸ್) : ವಿರಾಜಪೇಟೆ ಸಮೀಪದ ಗುಂಡಿಕೆರೆಯಲ್ಲಿ ಅಂತ್ಯ ವಿಶ್ರಾಂತಿ ಪಡೆಯುತಿರುವ ವಲಿಯುಲ್ಲಾಹಿ ಯವರ ಹೆಸರಿನಲ್ಲಿ ವರ್ಷ ಪ್ರತಿ ನಡೆಸಿಕೊಂಡು ಬರುತಿರುವ ಉರೂಸ್ ಈ ವರ್ಷವೂ ಏಪ್ರಿಲ್ 16,17,18 ರಂದು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ದಿನಾಂಕ 17ರಂದು ಸೋಮವಾರ ಮದ್ಯಾಹ್ನ 2 ಗಂಟೆಗೆ ಜಮಾಅತಿನ ಅಧ್ಯಕ್ಷರಾದ ಎಂ ಎ ಅಬ್ಬಾಸ್ ರವರ ಅಧ್ಯಕ್ಷತೆ ಯಲ್ಲಿ ನಡೆದ ಉರೂಸ್ ಸಮಾರಂಭದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು, ಉಲಮಾ, ಉಮರ ನೇತಾರರು ಭಾಗವಹಿಸಿದ್ದರು. ಜಮಾಅತಿನ ಖತೀಬರಾದ ನಿಸಾರ್ ರಹ್ಮಾನಿ ಯವರು ಪ್ರಾರ್ಥನೆಯನ್ನು ನೆರವೇರಿಸಿದರು. ಜಮಾಅತಿನ ಸಹ ಕಾರ್ಯದರ್ಶಿ ಎ ಇ ಉಬೈದುಲ್ಲ ಸ್ವಾಗತವನ್ನು ಬಯಸಿದರು. ನಂತರ ಕಿತ್ತಳೆ ನಾಡು ಪತ್ರಿಕೆಯ ಪ್ರದಾನ ಸಂಪಾದಕರಾದ ಎಂ ವೈ ಹಂಝತುಲ್ಲಾ ರವರು ಸಮಾರಂಭವನ್ನು ಉದ್ಘಾಟಿಸಿದರು. ನಂತರ ಉಸ್ತುವಾರಿ ಸಚಿವರಾದ ಎಂ ಆರ್ ಸೀತಾರಾಂ ರವರ ಆಪ್ತ ಸಹಾಯಕರಾದ ಹರೀಶ್ ಬೋಪಣ್ಣ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೊಡಗು ಜಿಲ್ಲಾ ವಕ್ಫ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ರವರು ಸಮಾರಂಭಕ್ಕೆ ಅಶಸೆಗಳನ್ನು ಅರ್ಪಿಸಿ ಮಾತನಾಡಿದರು. ನಂತರ ಮುಖ್ಯ ಭಾಷಣ ಕಾರರಾಗಿ ಆಗಮಿಸಿದ ಪ್ರಸಿದ್ಧ ವಾಗ್ಮಿಯೂ, ಭಾಷಣ ಕಾರರೂ ಆಗಿರುವ ಉಸ್ತಾದ್ ನೌಫಾಲ್ ಸಖಾಫಿ(ಕಳಸ) ರವರು ಸಾರ್ವಜನಿಕರ ಮನದಟ್ಟುವ ರೀತಿಯಲ್ಲಿ ಭಾಷಣವನ್ನು ಮಾಡಿದರು. ಸಮಾರಂಭದಲ್ಲಿ ಜಮಾಅತಿನ ಕಾರ್ಯದರ್ಶಿ ಶಂಸುದೀನ್, ಉಪಾಧ್ಯಕ್ಷರಾದ ಮೊಹಮ್ಮದ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪಟ್ಟಡ ರಂಜಿ, ರಾಜೇಶ್ ಪದ್ಮನಾಭ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಎಂ ಇಸ್ಮಾಯಿಲ್, ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಉಮರುಲ್ ಫಾರೂಕ್, ಜಮಾಅತಿನ ಸಲಹಾ ಸಮಿತಿ ಸದಸ್ಯರಾದ ಹಸೈನಾರ್ ಹಾಜಿ ಹಾಗೂ ಎಂ ಎಸ್ ಉಮ್ಮರ್ ರವರು ಉಪಸ್ಥಿತರಿದ್ದರು. ನಂತರ ಕೊಡಗು ಜಿಲ್ಲಾ ನಾಯಿಬ್ ಖಾಝಿ ಯವರಾದ ಕೆ ಎ ಮಹಮೂದ್ ಮುಸ್ಲಿಯಾರ್ ಎಡಪಲ ರವರು ಭಕ್ತಿ ಪೂರ್ವಕವಾದ ಪ್ರಾರ್ಥನೆಯನ್ನು ನೆರವೇರಿಸಿದರು. ಹೆಚ್ ಐ ಮದರಸ ಅಧ್ಯಾಪಕರಾದ ಅಹಮದ್ ಮದನಿ ಯವರು ವಂದನೆಯನ್ನು ಸಲ್ಲಿಸಿದರು. ನಂತರ ಸಮಾರಂಭಕ್ಕೆ ಆಗಮಿಸಿದ ಸಾವಿರಾರು ಭಕ್ತಾದಿಮಾನಿಗಳಿಗೆ ಅನ್ನಧಾನ ವನ್ನು ಏರ್ಪಡಿಸಲಾಗಿತ್ತು. ಕನ್ನಡಿಗರು ದುಬೈ ಕೂಟದಿಂದ ಏಪ್ರಿಲ್ 28ರಂದು ‘ಸಂಗೀತ ಸೌರಭ -2017’ ಜಲೀಲ್ ಕರೋಪಾಡಿ ಕೊಲೆ : ಜೆಡಿಎಸ್ ಅಲ್ಪ ಸಂಖ್ಯಾತ ಘಟಕ ಖಂಡನೆ
"2017-11-25T02:05:55"
http://vknews.in/2017/04/gundikere-uroos/
ಜು.13 ಕ್ಕೆ ಪತ್ರಿಕಾ ದಿನಾಚರಣೆ- ದತ್ತಿನಿಧಿ ಪುರಸ್ಕಾರ- ಸನ್ಮಾನ ಕಾರ್ಯಕ್ರಮ – e-ಉತ್ತರ ಕನ್ನಡ You are at Home 2019 July 11 ಜಿಲ್ಲಾ ಸುದ್ದಿ ಜು.13 ಕ್ಕೆ ಪತ್ರಿಕಾ ದಿನಾಚರಣೆ- ದತ್ತಿನಿಧಿ ಪುರಸ್ಕಾರ- ಸನ್ಮಾನ ಕಾರ್ಯಕ್ರಮ ಜು.13 ಕ್ಕೆ ಪತ್ರಿಕಾ ದಿನಾಚರಣೆ- ದತ್ತಿನಿಧಿ ಪುರಸ್ಕಾರ- ಸನ್ಮಾನ ಕಾರ್ಯಕ್ರಮ ಸಿದ್ದಾಪುರ: ಸ್ಥಳೀಯ ಪ್ರಶಾಂತಿ ಶಾಲೆಯ ಸಾಯಿಕಿರಣ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ, ಗುರುಮನೆ ದತ್ತಿನಿಧಿ ಪುರಸ್ಕಾರ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನ ಜು.13ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ವಿಜಯವಾಣಿ ಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಮೋಹನ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಹೊಸೂರು ಅಧ್ಯಕ್ಷತೆ ವಹಿಸುವರು. ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ,ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಪ್ರಶಾಂತಿ ಪ್ರೌಢಶಾಲಾ ಅಧ್ಯಕ್ಷ ಆರ್.ಜಿ.ಪೈ ಮಂಜೈನ್ ಉಪಸ್ಥಿತರಿರುವರು. ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ವೇಷಭೂಷಣ ತಯಾರಕ ಭಾಸ್ಕರ್ ರಾವ್ ಅವರಿಗೆ ಗುರುಮನೆ ದತ್ತಿನಿಧಿ ಪುರಸ್ಕಾರ, ಪತ್ರಿಕಾ ವಿತರಕರಾದ ಮಾರುತಿ ಹಾಲದಕಟ್ಟಾ ಹಾಗೂ ವಸಂತ ಮಡಿವಾಳ ಹೊಸೂರು ಅವರನ್ನು ಸನ್ಮಾನಿಸಲಾಗುವುದು. ತಾಲೂಕಿನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನೀರಿಂಗಿಸುವಿಕೆ ಹಾಗೂ ಪರಿಸರದ ಮಹತ್ವ ಕುರಿತು ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯೂ ಈ ಸಂದರ್ಭದಲ್ಲಿ ನಡೆಯಲಿದೆ.
"2019-09-20T09:01:04"
http://euttarakannada.in/2019/07/11/%E0%B2%9C%E0%B3%81-13-%E0%B2%95%E0%B3%8D%E0%B2%95%E0%B3%86-%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B2%BE-%E0%B2%A6%E0%B2%BF%E0%B2%A8%E0%B2%BE%E0%B2%9A%E0%B2%B0%E0%B2%A3%E0%B3%86/
ಚಿಂತನ ಗಂಗಾ: February 2009 ಇಸ್ರೋಗೆ ಹೆಚ್ಚಿನ ಅನುದಾನ: ಕೇಂದ್ರ ಬಜೆಟ್ ಗೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ಎದುರಾಗಿದೆ. ಆದರೆ ಒಂದು ಸಂತಸದ ವಿಷಯ ಎಂದರೆ 'ಇಸ್ರೋ'ಗೆ ನೀಡುತ್ತಿದ್ದ ಅನುದಾನವನ್ನು ಶೇ. 27 ರಷ್ಟು ಹೆಚ್ಚಿಸಲಾಗಿದೆ. ಈ ಅನುದಾನದಲ್ಲಿ ಹೆಚ್ಚಿನ ಹಣವನ್ನು ಚಂದ್ರಯಾನ ಯೋಜನೆಗಳಿಗೆ ಸೆಮಿ ಕ್ರಯೋಜೆನಿಕ್ ಎಂಜಿನ್ ನಿರ್ಮಾಣ, ಇನ್ನೂ ಭಾರೀ ಗಾತ್ರದ, ಭಾರದ ಉಪಗ್ರಹಗಳನ್ನು ಹಾರಿ ಬಿಡಲು ಅನುಕೂಲವಾಗುವ ಉಡಾವಣಾ ವಾಹನಗಳನ್ನು ನಿರ್ಮಿಸಲು ಬಳಸಲಾಗುವುದು. ಕಳೆದ ವರ್ಷ ಇಸ್ರೋಗೆ 3,499 ಕೋಟಿ ನೀಡಲಾಗಿತ್ತು. ಈ ಬಾರಿ 960 ಕೋಟಿ ಹೆಚ್ಚಳ ಮಾಡಿ, ಒಟ್ಟು 4,459 ಕೋಟಿ ಹಣ ನೀಡಲಾಗುತ್ತಿದೆ. ಭವಿಷ್ಯದ ಯೋಜನೆಗಳಿಗೆ ಅವಶ್ಯವಾಗುವ ಸೆಮಿ ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿಗೆ ಕಳೆದ ವರ್ಷ ಕೇವಲ 4.09 ಕೋಟಿ ನೀಡಲಾಗಿತ್ತು. ಈ ಬಾರಿ ಇದಕ್ಕಾಗಿ 75 ಕೋಟಿ ನೀಡಲಾಗುತ್ತಿದೆ. ಚಂದ್ರಯಾನಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಕಳೆದ ವರ್ಷ 88 ಕೋಟಿ ನೀಡಿದ್ದರೆ ಈ ವರ್ಷ 90 ಕೋಟಿ ಬಳಕೆ ಮಾಡಬಹುದು. ಎಸ್ ಎಲ್ ವಿ ಮಾರ್ಕ್ -3 ಉಡಾವಣಾ ವಾಹನ ಅಭಿವೃದ್ಧಿಗೆ 217 ಕೋಟಿ ನೀಡಲಾಗುತ್ತಿದೆ. ಇದು ಪೂರ್ತಿ ಸಿದ್ಧವಾದರೆ ಸಾಕಷ್ಟು ಭಾರದ ಉಪಗ್ರಹಗಳನ್ನು ಹಾರಿ ಬಿಡಬಹುದು. ಇದರಲ್ಲಿ ಪ್ರಮುಖವಾಗಿ ಮಾನವ ಸಹಿತ ನೌಕೆ ಕಳುಹಿಸಲು ಬೇಕಾದ ಯೋಜನೆಗೆ ಚಾಲನೆ ನೀಡಿದ್ದು, ಇದಕ್ಕಾಗಿ 50 ಕೋಟಿ ನಿಗದಿ ಪಡಿಸಲಾಗಿದೆ. Posted by Shiva Prasad T R at 7:56 AM No comments: Links to this post ಇಸ್ರೊದಿಂದ ಇಂಟರ್ ನ್ಯಾಷನಲ್ ಇಯರ್ ಆಫ್ ಅಸ್ಟ್ರಾನಮಿ. 2009 is being celebrated worldwide as the "International Year of Astronomy (IYA)". Indian Space Research Organisation (ISRO) is one of the organisational associates of IYA. The details of the national program on IYA activities in India is available at Inter University Centre for Astronomy & Astrophysics (IUCAA). The Indian space program has always encouraged the study of the universe using space as a platform. The research work in the areas of cosmic rays, infrared, X-rays, gamma ray and solar physics were initially carried out using high altitude balloons and rockets. Today many of these studies are carried out using satellite experiments. Since 90s, opportunities to fly space science experiments have increased and numerous science payloads have been deployed as piggyback systems on several satellites from India. These include: SROSS-series GRB experiments. IXAE on IRS-P3. SOXS on GSAT-2. More recently, ISRO has undertaken development of dedicated satellites for space sciences. The first of these CHANDRAYAAN-1 was launched on October 22, 2008, marking India's entry into solar system exploration studies. CHANDRAYAAN-1 will soon be followed by a dedicated multi-wavelength astronomy satellite ASTROSAT, slated for 2010 launch. ISRO's other near term activities in space astronomy include: RT-2 on Photon-CORONAS satellite TAUVEX on GSAT-4. Posted by Shiva Prasad T R at 10:37 PM No comments: Links to this post COIMBATORE: After 2010 there will be many moon missions undertaken by other countries. Anticipating this, we wanted to complete ours before they began. When we step into the moon tomorrow, we should be leaders among the other countries, Project Director of Chandrayaan – 1 M. Annadurai said here on Saturday. Responding to a felicitation given by Avinashilingam University for Women, he said the mission that was slated to be completed in seven years was accomplished in a record time of four years without any hitch. “The Rs. 355 crore that was spent for the mission is not too high a cost for this kind of achievement. This is to show that we can achieve anything if we can work as a team. You need not have a background. Opportunities do not always knock at our doors. But, when they knock, we should be able to respond to them as a team. That will yield the best results,” Mr. Annadurai said. Asking students to hold on to opportunities offered by the country, he said, “It is not a pride to go abroad and earn. India is throwing a red carpet of opportunities for you to grab. When India has given me the opportunity, it can give each one of you also”. Terming the moon mission a “wake up” call not only for the U.S., but also for India, he said it was something the youth could look up to for doing more for the country. Since India could boast of a large youth population, it should serve as a productive human resource. He asked the students to be environmentally conscious. “Women have a more important role in this duty because they have to take on the role of teachers to their children at home. The role of a mother as a teacher is more significant than any other,” Mr. Annadurai said. T.K. Shanmuganandam, Chancellor, Saroja Prabhakaran, Vice-Chancellor, and Lakshmi Santa Rajagopal, former Vice-Chancellor, of the university were among those who offered felicitations. Posted by Shiva Prasad T R at 6:53 AM No comments: Links to this post ಚಂದ್ರನ ಕಂದರಗಳು. ಚಂದ್ರಯಾನದಲ್ಲಿರುವ ಟೆರೇನ್ ಮ್ಯಾಪಿಂಗ್ ಕ್ಯಾಮೆರಾ ಚಂದ್ರನ ಕಂದರಗಳು, ಗುಡ್ಡ ಬೆಟ್ಟಗಳ ಚಿತ್ರಗಳನ್ನು ತೆಗೆದು ರವಾನಿಸುತ್ತಿದೆ. ಇಲ್ಲಿ ಅಂತಹ ಎರಡು ಚಿತ್ರಗಳಿವೆ. ಒಂದರಲ್ಲಿ 618 ಮೀಟರ್ ಎತ್ತರದ ಬೆಟ್ಟವಿದ್ದರೆ, ಮತ್ತೊಂದರಲ್ಲಿ 400 ಮೀಟರ್ ಆಳದ ಕಂದರವಿದೆ. ಇಂತಹ ಚಿತ್ರಗಳು ಲಭ್ಯವಾಗುತ್ತಿರುವುದು ಇದೇ ಮೊದಲು. Posted by Shiva Prasad T R at 9:11 AM No comments: Links to this post
"2017-09-23T12:36:55"
http://chintanaganga.blogspot.com/2009/02/
ತೃತೀಯ ರಂಗಕ್ಕೆ ಇದು ಸಕಾಲ: ದೇವೇಗೌಡ | Prajavani ತೃತೀಯ ರಂಗಕ್ಕೆ ಇದು ಸಕಾಲ: ದೇವೇಗೌಡ ತಿರುವನಂತಪುರ (ಪಿಟಿಐ): ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಮುಂಬರುವ ಚುನಾ­­ವಣೆಯಲ್ಲಿ ಬಹುಮತ ಪಡೆ­ಯು­­­ವು­ದಿಲ್ಲ. ಆದ್ದರಿಂದ ತೃತೀಯ ರಂಗ ರಚನೆ­­ಗೆ ಇದು ಸಕಾಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇ­ಗೌಡ ಅವರು ಹೇಳಿದ್ದಾರೆ. ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಮುಖ್ಯ­ವಲ್ಲ, ಪ್ರಾದೇಶಿಕ ಪಕ್ಷ­ಗಳು ನೀತಿ ಮತ್ತು ಕಾರ್ಯಕ್ರಮ­ಗಳ ಆಧಾರದ ಮೇಲೆ ತೃತೀಯ ರಂಗ ರಚಿಸಲು ಈಗ ಕಾಲ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ. ದೆಹಲಿ ವಿಧಾನಸಭೆಯ ಚುನಾವಣೆ ಫಲಿತಾಂಶ ಬಹಳ ಮಹತ್ವವಾದುದು ಎಂದ ಅವರು, ತೃತೀಯ ರಂಗವನ್ನು ಸೇರಿ­ಕೊಳ್ಳುವುದು ಅಥವಾ ಬಿಡುವುದು ಆಮ್‌ ಆದ್ಮಿ ಪಕ್ಷಕ್ಕೆ ಬಿಟ್ಟಿದ್ದು ಎಂದಿದ್ದಾರೆ. '); $('#div-gpt-ad-202477-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-202477'); }); googletag.cmd.push(function() { googletag.display('gpt-text-700x20-ad2-202477'); }); },300); var x1 = $('#node-202477 .field-name-body .field-items div.field-item > p'); if(x1 != null && x1.length != 0) { $('#node-202477 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-202477').addClass('inartprocessed'); } else $('#in-article-202477').hide(); } else { // Text ad googletag.cmd.push(function() { googletag.display('gpt-text-300x20-ad-202477'); }); googletag.cmd.push(function() { googletag.display('gpt-text-300x20-ad2-202477'); }); // Remove current Outbrain $('#dk-art-outbrain-202477').remove(); //ad before trending $('#mob_rhs1_202477').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-202477 .field-name-body .field-items div.field-item > p'); if(x1 != null && x1.length != 0) { $('#node-202477 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-202477').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-202477','#dk-art-outbrain-698922','#dk-art-outbrain-698906','#dk-art-outbrain-698893','#dk-art-outbrain-698879']; var obMobile = ['#mob-art-outbrain-202477','#mob-art-outbrain-698922','#mob-art-outbrain-698906','#mob-art-outbrain-698893','#mob-art-outbrain-698879']; var obMobile_below = ['#mob-art-outbrain-below-202477','#mob-art-outbrain-below-698922','#mob-art-outbrain-below-698906','#mob-art-outbrain-below-698893','#mob-art-outbrain-below-698879']; var in_art = ['#in-article-202477','#in-article-698922','#in-article-698906','#in-article-698893','#in-article-698879']; var twids = ['#twblock_202477','#twblock_698922','#twblock_698906','#twblock_698893','#twblock_698879']; var twdataids = ['#twdatablk_202477','#twdatablk_698922','#twdatablk_698906','#twdatablk_698893','#twdatablk_698879']; var obURLs = ['https://www.prajavani.net/article/ತೃತೀಯ-ರಂಗಕ್ಕೆ-ಇದು-ಸಕಾಲ-ದೇವೇಗೌಡ','https://www.prajavani.net/stories/national/kerala-did-a-disastrous-thing-by-electing-rahul-gandhi-historian-ramachandra-guha-698922.html','https://www.prajavani.net/stories/national/gujarat-booklet-on-new-constitution-goes-viral-rss-files-fir-698906.html','https://www.prajavani.net/stories/national/four-nirbhaya-case-convicts-to-be-hanged-on-feb-1-698893.html','https://www.prajavani.net/stories/national/isros-gsat-30-satellite-launched-successfully-from-french-guiana-698879.html']; var vuukleIds = ['#vuukle-comments-202477','#vuukle-comments-698922','#vuukle-comments-698906','#vuukle-comments-698893','#vuukle-comments-698879']; // var nids = [202477,698922,698906,698893,698879]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2020-01-18T05:30:57"
https://www.prajavani.net/article/%E0%B2%A4%E0%B3%83%E0%B2%A4%E0%B3%80%E0%B2%AF-%E0%B2%B0%E0%B2%82%E0%B2%97%E0%B2%95%E0%B3%8D%E0%B2%95%E0%B3%86-%E0%B2%87%E0%B2%A6%E0%B3%81-%E0%B2%B8%E0%B2%95%E0%B2%BE%E0%B2%B2-%E0%B2%A6%E0%B3%87%E0%B2%B5%E0%B3%87%E0%B2%97%E0%B3%8C%E0%B2%A1
ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ | ಪ್ರಜಾವಾಣಿ ಕಾಂಗ್ರೆಸ್-ಬಿಜೆಪಿ ಜಟಾಪಟಿ ತೀವ್ರ ನ್ಯಾಷನಲ್‌ ಹೆರಾಲ್ಡ್‌ ಹಗರಣ: ಸಂಸತ್‌ನಲ್ಲಿ ಗದ್ದಲ, ನಡೆಯದ ಕಲಾಪ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮಂಗಳವಾರ ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದರು ಲೋಕಸಭೆಯಲ್ಲಿ ನಡೆಸಿದ ಗದ್ದಲದ ನೇತೃತ್ವ ವಹಿಸಿದ್ದರು. ನವದೆಹಲಿ (ಪಿಟಿಐ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಮಂಗಳವಾರ ಸಂಸತ್‌ ಅಧಿವೇಶನದಲ್ಲೂ ಪ್ರತಿಧ್ವನಿಸಿತು. ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದರು ಲೋಕಸಭೆಯಲ್ಲಿ ನಡೆಸಿದ ಗದ್ದಲದ ನೇತೃತ್ವ ವಹಿಸಿದ್ದರು. ‘ದ್ವೇಷದ ರಾಜಕಾರಣ’ ನಡೆಸಲಾಗುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಸಂಸದರೂ ಪ್ರತಿಭಟನೆ ನಡೆಸಿದರು. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಕಾಂಗ್ರೆಸ್‌ ಗದ್ದಲದಿಂದಾಗಿ ಯಾವುದೇ ಕಲಾಪ ನಡೆಯಲಿಲ್ಲ. ‘ನಿರಂಕುಶಾಧಿಕಾರಕ್ಕೆ ಧಿಕ್ಕಾರ, ದ್ವೇಷ ರಾಜಕಾರಣ ನಡೆಯದು’ ಎಂದು ಘೋಷಣೆ ಕೂಗಿ ಕಾಂಗ್ರೆಸ್‌ ಸಂಸದರು ಗದ್ದಲ ಎಬ್ಬಿಸಿದರು. ಯಾವ ವಿಚಾರಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬುದನ್ನು ಕಾಂಗ್ರೆಸ್‌ನ ಯಾವುದೇ ಸಂಸದರು ಸ್ಪಷ್ಟಪಡಿಸಲಿಲ್ಲ. ಆದರೆ ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣದಲ್ಲಿ ಸೋನಿಯಾ ಮತ್ತು ಇತರ ಆರೋಪಿಗಳ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದ ಮರು ದಿನ ಈ ಗದ್ದಲ ನಡೆದಿದೆ. ಒಂದೇ ದಿನದಲ್ಲಿ ಕಾಂಗ್ರೆಸ್‌ ಸದಸ್ಯರು ಇಷ್ಟೊಂದು ಆಕ್ರೋಶಗೊಳ್ಳಲು ಕಾರಣವಾದ ಅಂಶವಾದರೂ ಏನು ಎಂದು ಪ್ರಶ್ನಿಸಿ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾಜೀವ್ ಪ್ರತಾಪ್‌ ರೂಡಿ ಕೆಣಕಿದರು. ‘ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳಲು ದೇಶ ಬಯಸುತ್ತಿದೆ. ಸಮಸ್ಯೆ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಸಮಸ್ಯೆಯನ್ನು ಆಲಿಸಲು ನಾವು ಸಿದ್ಧರಿದ್ದೇವೆ. ಅವರವರ ಅಸನಗಳಿಗೆ ಹಿಂದಿರುಗಿ ಸಮಸ್ಯೆಯನ್ನು ಹೇಳಲಿ’ ಎಂಬ ರೂಡಿ ಅವರ ಮನವಿಯನ್ನು ಕಾಂಗ್ರೆಸ್‌ ಸಂಸದರು ಕಿವಿಗೇ ಹಾಕಿಕೊಳ್ಳಲಿಲ್ಲ. ‘ಸಮಸ್ಯೆ ಏನು ಎಂಬುದನ್ನು ಹೇಳಿ, ಅದನ್ನು ಕೇಳಲು ಸಿದ್ಧ’ ಎಂಬ ಸ್ಪೀಕರ್‌ ಮನವೊಲಿಕೆಗೂ ಕಾಂಗ್ರೆಸ್‌ ಸದಸ್ಯರು ಬೆಲೆ ನೀಡಲಿಲ್ಲ. ರಾಜ್ಯಸಭೆಯಲ್ಲೂ ‘ದ್ವೇಷ ರಾಜಕಾರಣ’: ದೇಶದಲ್ಲಿ ದ್ವೇಷ ರಾಜಕಾರಣದ ವಾತಾವರಣ ಇರುವುದು ನೋವು ತಂದಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು. ಕಳೆದ ಒಂದೂವರೆ ವರ್ಷ ಅವಧಿಯಲ್ಲಿ ಭಾರತವನ್ನು ‘ವಿರೋಧ ಪಕ್ಷ ಮುಕ್ತ’ ದೇಶವನ್ನಾಗಿ ಮಾಡಲು ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎನ್‌ಡಿಎ, ‘ಕಾಂಗ್ರೆಸ್‌ ಮುಕ್ತ ಭಾರತ’ ಎಂಬ ಘೋಷಣೆಯನ್ನು ಹೊರಡಿಸಿತ್ತು. ಇದು ಚುನಾವಣೆ ಸಂದರ್ಭಕ್ಕಷ್ಟೇ ಸೀಮಿತ. ಒಂದು ಬಾರಿ ಸರ್ಕಾರ ರಚನೆಯಾದ ಮೇಲೆ ಅಭಿ ವೃದ್ಧಿ ಮತ್ತು ಬಡತನ ನಿರ್ಮೂಲನೆಗೆ ಗಮನ ಹರಿಸುತ್ತದೆ ಎಂದುಕೊಂಡಿದ್ದೆವು. ಆದರೆ ಸರ್ಕಾರ ಈಗ ಕಾಂಗ್ರೆಸ್‌ ಮುಕ್ತ ಭಾರತ ಅಲ್ಲ, ವಿರೋಧ ಪಕ್ಷ ಮುಕ್ತ ಭಾರತ ಮಾಡಲು ಹೊರಟಿದೆ ಎಂದು ಆಜಾದ್‌ ಟೀಕಿಸಿದರು. ಕಾನೂನು ಎದುರಿಸಿ: ಜೇಟ್ಲಿ (ಪ್ರಜಾವಾಣಿ ವರದಿ): ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ನಡೆಸುತ್ತಿದೆ ಎಂಬ ಕಾಂಗ್ರೆಸ್‌ ಆರೋಪವನ್ನು ಸರ್ಕಾರ ತಿರಸ್ಕರಿಸಿದೆ. ಸೋನಿಯಾ ಮತ್ತು ರಾಹುಲ್ ಅವರಿಗೆ ನ್ಯಾಯಾಲಯ ನೋಟಿಸ್‌ ನೀಡಿದೆ. ಈಗ ಅವರಿಬ್ಬರೂ ಅನಗತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಕಾಂಗ್ರೆಸ್‌ ಮಾಡಿರುವ ‘ಗಂಭೀರ’ ಆರೋಪದ ಬಗ್ಗೆ ಸದನದಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ. ವಾಸ್ತವಾಂಶವನ್ನು ಸಂಸತ್ತಿನಲ್ಲಿ ಮಂಡಿಸೋಣ ಎಂದು ಜೇಟ್ಲಿ ಹೇಳಿದ್ದಾರೆ. ಸಂಸತ್‌ ಕಲಾಪಕ್ಕೆ ಕಾಂಗ್ರೆಸ್‌ ಸಂಸದರು ಅಡ್ಡಿಪಡಿಸಿರುವುದನ್ನು ಟೀಕಿಸಿದ ಅವರು, ಸೋನಿಯಾ, ರಾಹುಲ್ ಸೇರಿ ಪಕ್ಷದ ಮುಖಂಡರು ನ್ಯಾಯಾಲಯವನ್ನು ಎದುರಿಸಬೇಕು ಎಂದು ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ಯಾರು ತಪ್ಪಿತಸ್ಥರು, ಯಾರು ಪ್ರಾಮಾಣಿಕರು ಎಂಬುದನ್ನು ಸಂಸತ್ತು ಅಥವಾ ಮಾಧ್ಯಮಗಳು ನಿರ್ಧರಿಸಲು ಭಾರತ ‘ಹುಸಿ ಜನತಂತ್ರ’ ಅಲ್ಲ ಎಂದು ಜೇಟ್ಲಿ ತಿರುಗೇಟು ನೀಡಿದ್ದಾರೆ. ‘ಖಾಸಗಿ ದೂರು ದಾಖಲಾಗಿದೆ. ಸರ್ಕಾರಕ್ಕೂ ಅದಕ್ಕೂ ಸಂಬಂಧ ಇಲ್ಲ. ಹೈಕೋರ್ಟ್‌ ಅವರ ಅರ್ಜಿಯನ್ನು ವಜಾ ಮಾಡಿ ವಿಚಾರಣೆ ಎದುರಿಸಿ ಎಂದಿದೆ. ಈ ದೇಶದಲ್ಲಿ ಕಾನೂನಿನಿಂದ ಯಾರಿಗೂ ರಕ್ಷಣೆ ಇಲ್ಲ. ಅವರು ಮುಂದಿನ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಬಹುದು ಅಥವಾ ವಿಚಾರಣೆ ಎದುರಿಸಬಹುದು’ ಎಂದು ಜೇಟ್ಲಿ ಹೇಳಿದ್ದಾರೆ. ನಾನು ಇಂದಿರಾ ಗಾಂಧಿ ಸೊಸೆ. ನಾನು ಯಾರಿಗೂ ಹೆದರುವುದಿಲ್ಲ. ಕಾಂಗ್ರೆಸ್‌ ಮುಖಂಡರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನೋಟಿಸ್‌ ನೀಡಿದ್ದು ಸರ್ಕಾರವಲ್ಲ, ನ್ಯಾಯಾಂಗ. ಹಾಗಾಗಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿ.
"2018-03-25T03:25:07"
http://www.prajavani.net/news/article/2015/12/09/371381.html
ವಿಡಿಯೋ | ‘ಮನ್‌ಮರ್ಝಿಯಾ’ ಹಿಂದಿ ಸಿನಿಮಾ ತಾರೆಯರೊಂದಿಗೆ ಮಾತುಕತೆ ಅಭಿಷೇಕ್ ಬಚ್ಚನ್‌, ವಿಕ್ಕಿ ಕೌಶಾಲ್ ಮತ್ತು ತಾಪಸಿ ಪನ್ನು ಅಭಿನಯದ ‘ಮನ್‌ಮರ್ಝಿಯಾ’ ಹಿಂದಿ ಸಿನಿಮಾ ಸೆಪ್ಟೆಂಬರ್‌ 14ರಂದು ತೆರೆಕಾಣಲಿದೆ. ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ತಾರೆಯರು ತಮ್ಮ ಸಿನಿಮಾ ಹಾಗೂ ಮತ್ತಿತರ ಸಂಗತಿಗಳ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ ಅನುರಾಗ್ ಕಶ್ಯಪ್ ನಿರ್ದೇಶನದ ತ್ರಿಕೋನ ಪ್ರೇಮಕಥೆ ‘ಮನ್‌ಮರ್ಝಿಯಾ’ ಇದೇ ತಿಂಗಳ 14ರಂದು ತೆರೆಕಾಣಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್, ತ್ರಿಕೋನ ಪ್ರೇಮ ಕತೆಯ ಸುಳಿವು ನೀಡಿತ್ತು. ಕರಾರುಗಳಿಲ್ಲದೆ ಪ್ರೀತಿಸುವ ಇಬ್ಬರು ಪ್ರೇಮಿಗಳು, ಜವಾಬ್ದಾರಿಗಳ ಗೋಜಿಗೆ ಬೀಳದೆ ಬರಿ ಪ್ರೀತಿಗೆ ಸೀಮಿತವಾಗಿ ಉಳಿದು ಬಿಡುವ ಇನಿಯ, ಈ ಎಲ್ಲ ಬೆಳವಣಿಗೆಯ ನಡುವೆಯೇ ಬಾಳಸಂಗಾತಿಯನ್ನು ಹುಡುಕಿ ಭಾರತಕ್ಕೆ ಬರುವ ರೂಬಿ, ರೂಮಿಯನ್ನು ನೋಡುತ್ತಲೇ ಮದುವೆಗೆ ಸಜ್ಜಾಗುತ್ತಾನೆ. ಇತ್ತ ಬೇಜವಾಬ್ದಾರಿ ಪ್ರಿಯತಮ, ಅತ್ತ ನೀನೇ ಬೇಕೆನ್ನುವ ರೂಬಿ, ಇಬ್ಬರ ಪ್ರೀತಿ ನಡುವಣ ನಾಯಕಿ ಗೊಂದಲಕ್ಕೀಡಾಗುತ್ತಾಳೆ. ಮುಂದೆ ತಾನು ಯಾರನ್ನು ಬಾಳಸಂಗಾತಿಯಾಗಿ ಆಯ್ದುಕೊಳ್ಳುತ್ತಾಳೆ ಎನ್ನುವುದು ಕತೆಯ ಜೀವಾಳ. ಸೆಪ್ಟೆಂಬರ್‌ 14ರಂದು ಚಿತ್ರ ತೆರೆಕಾಣುತ್ತಿದೆ. ಚಿತ್ರತಂಡ ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿದೆ, ಬೆಂಗಳೂರಿನಲ್ಲಿ ನಡೆದ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ಚಿತ್ರದ ತಾರೆಯರು ಭಾಗಿಯಾಗಿದ್ದರು. ಇದನ್ನೂ ಓದಿ : ವೈರಲ್ ಆಯ್ತು ಅಳಿಯ ಅಹಿಲ್‌ ಜೊತೆಗಿನ ಸಲ್ಮಾನ್ ಖಾನ್‌ ಆರ್ಟ್‌ ವಿಡಿಯೋ ‘ಮನ್‌ಮರ್ಝಿಯಾ’ ಚಿತ್ರದ ಮೂಲಕ ಅಭಿಷೇಕ್‌ ಬಚ್ಚನ್ ಎರಡು ವರ್ಷಗಳ ನಂತರ ಬೆಳ್ಳಿತೆರೆಗೆ ವಾಪಸಾಗಿದ್ದಾರೆ. ಉತ್ತಮ ಪಾತ್ರಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ನಟಿ ತಾಪ್ಸಿ ಪನ್ನು, ಇದೀಗ ಬಾಲಿವುಡ್‌ನ ಬೇಡಿಕೆಯ ತಾರೆ. ಪ್ರಯೋಗಶೀಲ ಪಾತ್ರಗಳಲ್ಲಿ ನಟಿಸುತ್ತಿರುವ ಅವರು, ಅನುರಾಗ್‌ ಕಶ್ಯಪ್‌ ನಿರ್ದೇಶನದ ‘ಮನ್‌ಮರ್ಝಿಯಾ’ ಚಿತ್ರದ ಬಗ್ಗೆ ಅಪಾರ ಭರವಸೆಯಿಂದ ಮಾತನಾಡುತ್ತಾರೆ. ಆನಂದ್ ಎಲ್ ರಾಯ್‌ ನಿರ್ಮಾಣದ ಈ ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ. Bollywood ಬಾಲಿವುಡ್‌ Anurag Kashyap Abhishek Bachchan ಅಭಿಷೇಕ್ ಬಚ್ಚನ್‌ Vicky Kaushal ವಿಕ್ಕಿ ಕೌಶಾಲ್‌ ಅನುರಾಗ್ ಕಶ್ಯಪ್‌ Manmarziyaan ಮನ್‌ಮರ್ಝಿಯಾ
"2018-09-21T22:23:50"
https://www.thestate.news/entertainment/2018/09/11/chitchat-with-manmarziyaan-actors
ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ – EESANJE / ಈ ಸಂಜೆ ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ಡಾ.ಅರವಿಂದ ಮಾಲಗತ್ತಿ ಒತ್ತಾಯ October 23, 2016 Sri Raghav Aravind malagatti, central college, seminar ಬೆಂಗಳೂರು, ಅ.23-ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಸರ್ಕಾರಿ ಒಡೆತನದ ಭೂಮಿ ಕೃಷಿ ಪದ್ಧತಿ ಜಾರಿಗೆ ತರುವುದು ಸೇರಿದಂತೆ ದಲಿತರಿಗೆ ಭೂಮಿ ನೀಡಬೇಕು ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ.ಅರವಿಂದ ಮಾಲಗತ್ತಿ ಒತ್ತಾಯಿಸಿದರು. ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದಲಿತರಿಗೆ ಭೂಮಿ, ಮನೆ, ನಿವೇಶನ ಹಾಗೂ ಉದ್ಯೋಗ ವಿಚಾರ ಸಂಕಿರಣ ಹಾಗೂ ನೀಲಿ ಬಾನಿನಲ್ಲಿ ಕೆಂಪು ಸೂರ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರಿಗೆ ಭೂಮಿ, ಮನೆ, ನಿವೇಶನದ ಅಗತ್ಯವಿದೆ. ಉದ್ಯೋಗ ನೀಡಿದರೆ ಮನೆಯನ್ನು ಅವರೇ ಸಂಪಾದಿಸಿಕೊಳ್ಳುತ್ತಾರೆ. ಈ ದಿಸೆಯಲ್ಲಿ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಹಾಗೂ ಸರ್ಕಾರಿ ಒಡೆತನದ ಭೂಮಿಯನ್ನು ಕೃಷಿಗೆ ನೀಡುವ ಮೂಲಕ ದಲಿತರಿಗೆ ಉದ್ಯೋಗ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಇಂದು ವಿಶ್ವವಿದ್ಯಾನಿಲಯಗಳಲ್ಲಿ ಪೇಮೆಂಟ್‌ಸೀಟ್‌ಗಳ ಹಾವಳಿ ಹೆಚ್ಚಾಗಿದೆ. ಹಣ ಕೊಟ್ಟು ಸೀಟು ಗಿಟ್ಟಿಸಿದವರು ನಾಳೆ ಉದ್ಯೋಗವನ್ನು ಖರೀದಿ ಮಾಡುತ್ತಾರೆ. ಮೆರಿಟ್ ಎಂಬ ಸೋಗಲಾಡಿತನದಿಂದ ಹೊರಬಂದು ದಲಿತರಿಗೆ ವಿದ್ಯೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಆದ್ಯತೆ ನೀಡಬೇಕಿದೆ ಎಂದರು. ಮೀಸಲಾತಿಯಿಂದ ಪ್ರತಿಭಾ ಪಲಾಯನವಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ವಿದೇಶಕ್ಕೆ ಹೋಗುವವರಿಗೆ ಡಾಲರ‍್ಸ್ ಮೇಲಿನ ದುರಾಸೆ ಹೆಚ್ಚಾಗಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಭೂಮಿಯನ್ನು ರಾಷ್ಟ್ರೀಕರಣ ಮಾಡಿ ರಾಜಕೀಯ ವಲಯದಲ್ಲಿ ಮೀಸಲಾತಿ ನೀಡಿ ಸರ್ಕಾರಿ ಒಡೆತನದ ಕೃಷಿ ಪದ್ದತಿಯನ್ನು ಜಾರಿಗೆ ತನ್ನಿ ಎಂದು ಆಗ್ರಹಿಸಿದರು. ಕನಕನನ್ನು ಕೃಷ್ಣ ಮಠದಿಂದ ಹೊರಗಟ್ಟಿದ್ದರು. ನಾವೆಲ್ಲ ಅಲ್ಲಿಗೆ ಹೋದಾಗ ಚರ್ಚಿಸಿದ್ದೆವು. ನಂತರ ಕನಕನನ್ನು ಒಳಗಿಡಲಾಯಿತು. ಇದೀಗ ಕನಕ ಕೋಟೆಯೊಳಗೆ ಬಂಯಾದಂತಾಗಿದ್ದಾನೆ. ಬಂಧನದಲ್ಲಿ ನರಳುತ್ತಿದ್ದಾನೆ. ಅಲ್ಲಿಂದ ಬಿಡುಗಡೆಗೊಳಿಸುವ ಅಗತ್ಯತೆ ಹೆಚ್ಚಾಗಿದೆ ಎಂದರು. ಉಡುಪಿ ಮಠಕ್ಕೆ ದಲಿತರನ್ನು ಕರೆಸಿಕೊಳ್ಳುವುದು ಜಾತ್ಯತೀತರು ಎಂದು ಹೇಳಿಸಿಕೊಳ್ಳುವುದಕ್ಕೆ ಹೊರತು ಮತ್ತೇನೂ ಅಲ್ಲ ಎಂದು ಹೇಳಿದರು. ಗಾಂಜಿ ಅವರು ಲೋಟ, ರೋಟಿ, ಬೇಟಿ ಮೂಲಕ ದಲಿತರನ್ನು ತಮ್ಮಂತೆ ಭಾವಿಸಲು ಹೇಳಿದ್ದರು. ಇದರರ್ಥ ಕುಡಿಯುವ ನೀರು ಬಳಸುವ ಲೋಟ, ಊಟ ಹಾಗೂ ಬೇಟಿ ಎಂಬುದು ಸಂಬಂಧ ಬೆಳೆಸುವ ಅರ್ಥವಾಗಿದ್ದು, ನೀರು ಊಟ ಮಾಡಲು ತಾರತಮ್ಯ ನೀತಿ ಇರಬಾರದು. ಅಸ್ಪೃಶ್ಯರು ಅಥವಾ ದಲಿತರು ಎಂಬುದರಿಂದ ಹೊರಬರಬೇಕು. ಜೊತೆಗೆ ಸಂಬಂಧ ಬೆಳೆಸಿ ಈ ಎಲ್ಲ ಪದ್ದತಿಗಳಿಗೂ ತಿಲಾಂಜಲಿ ಹಾಡಬೇಕು ಎಂದು ಹೇಳಿದ್ದರು. ಆದರೆ ಅಂಬೇಡ್ಕರ್ ಅವರು ಬೇಟಿ ಒಂದೇ ಸಾಕು, ಸಂಬಂಧ ಬೆಳೆಸಿದರೆ ತಾನಾಗಿಯೇ ಲೋಟ, ರೋಟಿ ಸಂಪರ್ಕ ಬೆಳೆಯುತ್ತದೆ ಎಂದು ಪ್ರತಿಪಾದಿಸಿದ್ದರು. ದಲಿತರ ಬಗೆಗಿನ ಇಂಥ ಧೋರಣೆಗಳು ದೂರಾಗಬೇಕಿದೆ ಎಂದರು. ಸಮಾರಂಭದಲ್ಲಿ ಕರ್ನಾಟಕ ವೆಲ್‌ಫೇರ್ ಅಸೋಸಿಯೇಷನ್ ಆಫ್ ಎಸ್ಸಿ-ಎಸ್ಟಿ ಎಂಪ್ಲಾಯೀಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಸಿ.ವೀರಣ್ಣ, ಕಾರ್ಯದರ್ಶಿ ಎಸ್.ಆನಂದಮೂರ್ತಿ, ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೌರವಮ್ಮ, ಡಿವೈಎಫ್‌ಐ ಮುಖಂಡ ನಂಜೇಗೌಡ, ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿ ಕಾರ್ಮಿಕರ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರ, ದಲಿತ ಹಕ್ಕುಗಳ ಸಮಿತಿ ಸಹಸಂಚಾಲಕ ಎನ್.ನಾಗರಾಜ್, ಅಧ್ಯಕ್ಷೆ ಮಾಯೂಶ್ರೀ ಮತ್ತಿತರರು ಹಾಜರಿದ್ದರು. ← `ಮಾಂಜಾ’ದಲ್ಲಿ ಅನೀಶ್ – ದೀಪಾ ಸನ್ನಿಧಿ ಜಯಾಲಲಿತಾ ಆರೋಗ್ಯಕ್ಕಾಗಿ ಚಾಮುಂಡೇಶ್ವರಿ ಬೆಳ್ಳಿ ರಥೋತ್ಸವ →
"2019-02-19T06:59:05"
http://www.eesanje.com/2016/10/23/%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF-%E0%B2%92%E0%B2%A1%E0%B3%86%E0%B2%A4%E0%B2%A8%E0%B2%A6-%E0%B2%AD%E0%B3%82%E0%B2%AE%E0%B2%BF-%E0%B2%95%E0%B3%83%E0%B2%B7%E0%B2%BF/
ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ | Udupixpress | ಉಡುಪಿ Xpress ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ | Udupixpress | ಉಡುಪಿ Xpress Home Trending ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ ಬೆಂಗಳೂರು: ಕೊವೀಡ್೧೯ ಸೋಂಕಿನಿಂದ ರಾಜ್ಯದಲ್ಲಿ ನಾಲ್ವರು ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ. ಸೋಂಕಿಗೆ ಸಾವಿಗೀಡಾದವರ ಸಂಖ್ಯೆ ಒಟ್ಟು 57ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಗುರುವಾರ ವರದಿಯಾದ ಪ್ರಕರಣಗಳು: ಉಡುಪಿಯಲ್ಲಿ 92, ರಾಯಚೂರಿನಲ್ಲಿ 88, ಮಂಡ್ಯದಲ್ಲಿ 15, ಹಾಸನದಲ್ಲಿ 15, ದಾವಣಗೆರೆಯಲ್ಲಿ 13, ಬೆಳಗಾವಿಯಲ್ಲಿ 12, ಬೆಂಗಳೂರಿನಲ್ಲಿ 9, ದಕ್ಷಿಣ ಕನ್ನಡದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 2, ಗದಗದಲ್ಲಿ 2 ಹಾಗೂ ವಿಜಯಪುರ, ಮೈಸೂರು, ಬಳ್ಳಾರಿ, ತುಮಕೂರು, ಹಾವೇರಿಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಒಟ್ಟು 106 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. Previous articleಬಂಟ್ವಾಳದಲ್ಲಿ ಸಿಕ್ತು ಬಿಳಿ ಬಣ್ಣದ ಅಪರೂಪದ ಹೆಬ್ಬಾವು: ಸುರಕ್ಷಿತವಾಗಿ ಹಿಡಿದು ಪಿಲಿಕುಳಕ್ಕೆ ಬಿಟ್ರು ಸ್ನೇಕ್ ಕಿರಣ್ Next articleಕಾಲೇಜು ವಿದ್ಯಾರ್ಥಿಗಳೇ, ನಿಮ್ಮ ಲಾಕ್ ಡೌನ್ ಹೊತ್ತು ಹೇಗಿತ್ತೆಂದು ನಮಗೆ ತಿಳಿಸಿ, ಒಂದು ವಿಡಿಯೋ ಕಳಿಸಿ
"2020-07-02T22:12:40"
https://udupixpress.com/state-corona-virus-cases-report-news/
ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್ | It was easier to bowl during our younger days: Sri Lankan spin legend Muttiah Muralitharan | Kannadaprabha.com Sunday, July 22, 2018 10:04 PM IST ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್ Published: 16 Apr 2018 11:38 AM IST | Updated: 16 Apr 2018 11:47 AM IST ಕೋಲ್ಕತ್ತಾ: "ಯುವಕರಾಗಿದ್ದಾಗ ಬೌಲಿಂಗ್ ನನಗೆ ಕಷ್ಟವೆನಿಸಿರಲಿಲ್ಲ. ನಾವು ಆಟವಾಡುವಾಗ ಬೌಲಿಂಗ್ ಸುಲಭವಿತ್ತು. ಈಗ ಬೌಲ್ ಮಾಡುವುದು ಸುಲಭವಲ್ಲ " ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ಗಳಿಕೆಯ ಶ್ರೀಲಂಕಾ ಪ್ರಸಿದ್ದ ಕ್ರಿಕೆಟಿಗ ಮುತ್ತಯ್ಯ ಮುರಳಿಧರನ್ ಹೇಳಿದರು. "ನಾವು ಹೆಚ್ಚು ಟಿ20 ಪಂದ್ಯವಾಡಿಲ್ಲ. ಈಗಿನವರಂತೆ ಹೆಚ್ಚು ಸಿಕ್ಸರ್ ಹೊಡೆದಿಲ್ಲ. ಈಗ ಆಟ ವಿಕಸನಗೊಂಡಿದೆ" ಅವರು ಹೇಳಿದ್ದಾರೆ. 133 ಪಂದ್ಯಗಳಿಂದ 800 ಟೆಸ್ಟ್ ವಿಕೆಟ್ ಪಡೆದ ಮುರಳಿಧರನ್ 1996 ರ ವಿಶ್ವಕಪ್ ಗೆದ್ದ ಕ್ಷಣ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಕ್ಷಣವಾಗಿದೆ ಎಂದು ಹೇಳಿದರು."1996 ರ ವಿಶ್ವ ಕಪ್ ಜಯವನ್ನು ನಾನು ಸಂಭ್ರಮಿಸುತ್ತೇನೆ ಏಕೆಂದರೆ ಅದು ಶ್ರೀಲಂಕಾದ ಕ್ರಿಕೆಟ್ ಗೆ ಬಹಳ ಮುಖ್ಯವಾದುದು." ರೂಪಾ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಶ್ರೀಲಂಕಾ ಬೌಲರ್ ಮುರಳಿಧರನ್ ಬಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭಾರತದ ಕ್ರಿಕೆಟಿಗ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಕೌಟುಂಬಿಕ ವ್ಯವಹಾರದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ಸನ್ ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಮ್ಮ ಹದಿಹರೆಯದ ದಿನಗಳಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಆರಾಧಿಸುತ್ತಿದ್ದದ್ದಾಗಿ ನೆನೆಸಿದರು. ಭಾರತವು 2010 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ ವಿಲ್ಲಿಯನ್ಸನ್ ಮೊಟ್ಟ ಮೊದಲ ಬಾರಿಗೆ ಸಚಿನ್ ಅವರನ್ನು ಭೇಟಿಯಾಗಿದ್ದರು."ಎದುರಾಳಿಯ ಶಿಬಿರದಲ್ಲಿ ಅವರನ್ನು ಕಾಣಲು ಬಹಳ ಅಡೆತಡೆಗಳಿದ್ದವು. ಕ್ರೀಡಾಂಗಣದಲ್ಲಿ ನಾನು ಅವರ ಆಟ ವೀಕ್ಷಿಸುತ್ತಿದ್ದೆ. ಅವರು ಹೇಗೆ ಅಷ್ಟು ಚೆನ್ನಾಗಿ ಆಡುವರೆನ್ನುವುದು ಅನನಗೆ ತಿಳಿಯಬೇಕಿತ್ತು. ಇದು ನಿಜವಾಗಿಯೂ ಉತ್ತಮ ಅನುಭವ" ಎಂದು ವಿಲಿಯಮ್ಸನ್ ಹೇಳಿದರು. ನಾನಾಗ 19 ಅಥವಾ 20 ವರ್ಷ ವಯಸ್ಸಿನವನಾಗಿದ್ದೆ ಕ್ರಿಕೆಟ್ ದಂತಕಥೆ ಸಚಿನ್, ದ್ರಾವಿಡ್, ವಿವಿಎಸ್ ಲಕ್ಷ್ಮಣ್ ತಂಡದಲ್ಲಿದ್ದರು ಇಂತಹ ಅದ್ಭುತ ಜನರು ಮತ್ತು ಆಟದ ಬಗ್ಗೆ ಮಾತನಾಡಲು ಬಹಳ ಇಷ್ಟವಾಗುತ್ತದೆ" ಅವರು ಹೇಳಿದ್ದಾರೆ. ಶಿಖರ್ ಧವನ್ ಮಾತನಾಡಿ "ನಾನು ಯಾವಾಗಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ. ಕ್ರಿಕೆಟ್ ಬದುಕಿನ ಬಳಿಕ ತಾನು ನನ್ನ ತಂದೆಯ ವ್ಯ್ವಹಾರದಲ್ಲಿ ತೊಡಗಿಕೊಳ್ಳಲಿದ್ದೇನೆ.ಪಂಜಾಬಿಗಳು ತಮ್ಮ ವ್ಯವಹಾರವನ್ನು ಪ್ರೀತಿಸುತ್ತಾರೆ. ಇದು ನಮ್ಮ ರಕ್ತದಲ್ಲಿದೆ" ಎಂದರು. Topics : Muttiah Muralitharan, bowling, Sri Lanka, Sachin Tendulkar, ಮುತ್ತಯ್ಯ ಮುರಳೀಧರನ್, ಬೌಲಿಂಗ್, ಶ್ರೀಲಂಕಾ, ಸಚಿನ್ ತೆಂಡೂಲ್ಕರ್
"2018-07-22T16:34:38"
http://media.kannadaprabha.com/cricket/it-was-easier-to-bowl-during-our-younger-days-sri-lankan-spin-legend-muttiah-muralitharan/314256.html
ಸತ್ತ ಕೋತಿಯ ಮುಂದೆ ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಗೂಳಿ - Oneindia Kannada Published : May 11, 2020, 12:40 ಸತ್ತ ಕೋತಿಯ ಮುಂದೆ ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಗೂಳಿ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಮನಕಲುಕುವಂತ ಘಟನೆ ನೆಡೆದಿದೆ,ಕೋತಿಯ ಮೃತ ದೇಹ ಕಂಡು ಗೂಳಿ ಕಣ್ಣೀರು ಹಾಕಿದೆ ಕೋತಿಯ ಮುಂದೆ ನಿಂತು ಕಣ್ಣಿರು ಹಾಕಿ ಕಾಲಿಗೆ ನಮಿಸಿರುವ ಗೂಳಿಯ ದೃಶ್ಯ ಮನ ಕುಲುಕುವಂತಿತ್ತು ಮೂಖ ಪ್ರಾಣಿಗಳ ಮೂಖರೋದನೆ ಕಂಡು ಜನ ಬಾವುಕರಾದರು.ಇದನ್ನು ಕಂಡು ಜನರು ಒಂದು ಕ್ಷಣಬಾಯಿ ನಿಬ್ಬೆರಗಾದರು ನಂತರ ಸಾರ್ವಜನಿಕರಿಂದ ಮಂಗನ ಅಂತ್ಯ ಸಂಸ್ಕಾರ ಮಾಡಲಾಯಿತು viral video monkey
"2020-05-29T05:00:06"
https://kannada.oneindia.com/videos/the-bull-said-the-final-goodbye-to-the-monkey-965010.html
ಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ | Prajavani ಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ ಸಂಪಾದಕೀಯ Updated: 13 ಮೇ 2020, 07:07 IST ಕೊರೊನಾ ವೈರಾಣು ಪಸರಿಸುವಿಕೆ ತಡೆಯುವ ಉದ್ದೇಶದಿಂದ ಒಂದೂವರೆ ತಿಂಗಳ ಹಿಂದೆ ಹೇರಲಾದ ಲಾಕ್‌ಡೌನ್‌ನಿಂದಾಗಿ ದೇಶದ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ‘ಎಲ್ಲಿರುವಿರೋ ಅಲ್ಲಿಯೇ ಇರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ಹೇಳಿದ್ದರು. ಕಣ್ಣಿಗೆ ಕಾಣದ ವೈರಿಯ ವಿರುದ್ಧದ ಹೋರಾಟದಲ್ಲಿ ಇದು ಅನಿವಾರ್ಯ ಎಂದು ಜನರು ಅದನ್ನು ಪಾಲಿಸಿದ್ದರು. ಆದರೆ, ಎಲ್ಲೆಲ್ಲೋ ಇರುವವರು ಅಲ್ಲಲ್ಲೇ ಇರುವುದು ಎಷ್ಟು ತ್ರಾಸದಾಯಕ ಎಂಬುದು ಲಾಕ್‌ಡೌನ್‌ ಮತ್ತೆ ಮತ್ತೆ ವಿಸ್ತರಣೆಯಾದಾಗ ಅರಿವಾಗುತ್ತಾ ಹೋಯಿತು. ಜನ ಮತ್ತು ಜೀವನೋಪಾಯ, ವ್ಯಾಪಾರೋದ್ಯಮ ಮತ್ತು ಅರ್ಥ ವ್ಯವಸ್ಥೆಗಳೆಲ್ಲವೂ ತಾಳತಪ್ಪಿ, ಕೊರೊನಾಕ್ಕಿಂತ ದೊಡ್ಡ ಸಂಕಷ್ಟದತ್ತ ಸಾಗುತ್ತಿದ್ದೇವೆ ಎಂಬುದರ ಸೂಚನೆಗಳು ಇತ್ತೀಚಿನ ಕೆಲ ವಾರಗಳಲ್ಲಿ ಸಿಕ್ಕಿವೆ. ಎಲ್ಲೆಲ್ಲೋ ಇದ್ದವರು ಮನೆ ಸೇರುವ ತವಕದಲ್ಲಿ ತಮಗೆ ಮತ್ತು ತಮ್ಮಿಂದ ಇತರರಿಗೆ ಕೊರೊನಾ ಸೋಂಕು ತಗುಲಬಹುದು ಎಂಬುದನ್ನೇ ಮರೆತರು. ಭಾರತದಂತಹ ಅರ್ಥ ವ್ಯವಸ್ಥೆಯಲ್ಲಿ ಕಾರ್ಮಿಕರು ಅಮೂಲ್ಯ. ಆದರೆ, ಅಂತಹ ಕಾರ್ಮಿಕರು ನೂರಾರು ಕಿಲೊಮೀಟರ್‌ ನಡೆದು, ಸೈಕಲ್ ತುಳಿದು ಊರು ಸೇರಬೇಕಾದ ಸ್ಥಿತಿ, ಈ ಅನಿವಾರ್ಯ ಪಯಣದಲ್ಲಿ ಎದುರಿಸಿದ ತೊಂದರೆಗಳು, ಕೆಲವರು ಜೀವವನ್ನೇ ತೆತ್ತ ಉದಾಹರಣೆಗಳೂ ನಮ್ಮ ಮುಂದೆ ಈಗ ಇವೆ. ಹಳಿ ತಪ್ಪಿರುವ ವ್ಯವಸ್ಥೆಯನ್ನು ಇನ್ನಾದರೂ ಹಳಿಗೆ ತಾರದಿದ್ದರೆ, ಜನಜೀವನದ ಮೇಲೆ ಈಗಾಗಲೇ ಬಿದ್ದಿರುವ ಮತ್ತು ಮುಂದೆ ಬೀಳಲಿರುವ ಹೊಡೆತವನ್ನು ತಾಳಿಕೊಳ್ಳುವುದು ಈ ದೇಶಕ್ಕೆ ಸುಲಭ ಸಾಧ್ಯವಲ್ಲ. ಹಾಗಾಗಿಯೇ, ಒಂದು ವಾರದಿಂದ ನಿರ್ಬಂಧಗಳಲ್ಲಿ ತುಸು ಸಡಿಲಿಕೆ ಆಗಿದೆ. ಆದರೆ, ಈ ದಿನಗಳಲ್ಲಿ, ಕೋವಿಡ್‌–19 ಪ್ರಕರಣಗಳು ದೃಢಪಡುತ್ತಿರುವ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆಯಾಗಿದೆ. ಇದು ಆಡಳಿತ ನಡೆಸುತ್ತಿರುವವರಲ್ಲಿ ದ್ವಂದ್ವ ಮತ್ತು ಕಳವಳ ಮೂಡಿಸಿರುವ ಸಾಧ್ಯತೆಗಳಿವೆ. ಪ್ರಧಾನಿ ಜತೆಗೆ ಮುಖ್ಯಮಂತ್ರಿಗಳು ಸೋಮವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಇದು ವ್ಯಕ್ತವಾಗಿದೆ. ಆರ್ಥಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಾರಿಗೆ ಆರಂಭವಾಗಲೇಬೇಕಿದೆ ಎಂಬ ವಿಚಾರದಲ್ಲಿ ಮುಖ್ಯಮಂತ್ರಿಗಳಲ್ಲಿ ಸಹಮತ ಕಾಣಿಸಿಲ್ಲ. ಸೋಮವಾರದಿಂದ 15 ಮಾರ್ಗಗಳಲ್ಲಿ 30 ರೈಲುಗಳ ಸೇವೆ ಆರಂಭವಾಗಿದೆ. ಈ ರೈಲು ಸಂಚಾರಕ್ಕೆ ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣದ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅಂತರರಾಜ್ಯ ಸಾರ್ವಜನಿಕ ಸಾರಿಗೆ ಶುರುವಾಗಲಿ ಎಂದು ಗೋವಾ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ. ಸಾರ್ವಜನಿಕ ಸಾರಿಗೆಗೆ ಅವಕಾಶ ಕೊಡಿ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಕೋರಿದ್ದಾರೆ ಎಂದು ವರದಿಯಾಗಿದೆ. ಆರ್ಥಿಕ ಚಟುವಟಿಕೆಗೆ ಚಾಲನೆ ನೀಡಲು ಮಾತ್ರವಲ್ಲ, ಎಲ್ಲೆಲ್ಲೋ ಸಿಲುಕಿಕೊಂಡಿರುವವರು ತಮ್ಮ ಗಮ್ಯ ಸೇರಲು ಕೂಡ ಸಾರ್ವಜನಿಕ ಸಾರಿಗೆಯನ್ನು ಆರಂಭಿಸಬೇಕಿದೆ. ಲಾಕ್‌ಡೌನ್‌ನಿಂದಾಗಿ ಅಪರಿಚಿತ ನಗರದಲ್ಲಿ ಸಿಲುಕಿಕೊಂಡ ಕಾರ್ಮಿಕರು ಊರಿಗೆ ಮರಳಲು ಸರ್ಕಾರವೇ ಶ್ರಮಿಕ ರೈಲು ವ್ಯವಸ್ಥೆ ಮಾಡಿದೆ. ಬಹಳಷ್ಟು ಮಂದಿ ವಲಸೆ ಕಾರ್ಮಿಕರು ಈಗ ಊರು ಸೇರಿಕೊಂಡಿದ್ದಾರೆ. ಗ್ರಾಮಗಳ ಜನರು ದುಡಿಯಲು ಬಾರದೇ ಇದ್ದರೆ ಪಟ್ಟಣ, ನಗರಗಳ ಕಾರ್ಖಾನೆಗಳ ಯಂತ್ರ ತಿರುಗುವುದಿಲ್ಲ. ಎಲ್ಲವೂ ಸಹಜ ಸ್ಥಿತಿಯತ್ತ ಹೊರಳುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವುದು ಕೂಡ ಭಾವನಾತ್ಮವಾಗಿ ಬಹಳ ಮುಖ್ಯ. ಸರಕು ಸಾಗಾಟ ಮತ್ತು ಜನ ಸಂಚಾರವು ಅರ್ಥವ್ಯವಸ್ಥೆಯ ಜೀವನಾಡಿ ಇದ್ದಂತೆ. ಹಾಗಾಗಿ, ಸಾರ್ವಜನಿಕ ಸಾರಿಗೆಯನ್ನು ಆರಂಭಿಸುವ ದಿಸೆಯಲ್ಲಿ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕು. ಕೊರೊನಾ ಪಿಡುಗು ಹರಡುವ ವೇಗ ಮತ್ತು ವಿಧಾನಗಳೆರಡನ್ನೂ ಗಮನದಲ್ಲಿ ಇರಿಸಿಕೊಂಡೇ ಈ ನಿರ್ಧಾರ ಕೈಗೊಳ್ಳಬೇಕು. ಬಸ್ಸು, ರೈಲು ಮತ್ತು ಈ ಎರಡರ ನಿಲ್ದಾಣಗಳು ಎಷ್ಟು ಕೊಳಕಾಗಿರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಈಗಿನ ಸನ್ನಿವೇಶದಲ್ಲಿಯೂ ಅದೇ ಕೊಳಕುತನವನ್ನು ಮುಂದುವರಿಸಿದರೆ ಅದಕ್ಕೆ ತೆರಬೇಕಾದ ಬೆಲೆಯನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ, ನಿಲ್ದಾಣಗಳು, ರೈಲು, ಬಸ್ಸುಗಳನ್ನು ಸ್ವಚ್ಛಗೊಳಿಸಬೇಕು, ಸೋಂಕುಮುಕ್ತಗೊಳಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಸೋಂಕು ಒಂದೂರಿನಿಂದ ಇನ್ನೊಂದು ಊರಿಗೆ ಸಾಗುತ್ತಿಲ್ಲ ಎಂಬುದನ್ನು ಖಾತರಿ‍ಪಡಿಸಿಕೊಳ್ಳಬೇಕು. ಅತ್ಯಂತ ಆರೋಗ್ಯಕರವಾದ, ಗರಿಷ್ಠ ಎಚ್ಚರದ ಪ್ರಯಾಣ ಸಾಧ್ಯವಾಗುವಂತೆ ಸರ್ಕಾರಗಳು ನೋಡಿಕೊಳ್ಳಬೇಕು. ಜನ ಕೂಡ ಸಣ್ಣ ಉದಾಸೀನಕ್ಕೂ ಎಡೆಮಾಡಿಕೊಡದೆ ಜಾಗೃತರಾಗಿರಬೇಕು. ಸಾರ್ವಜನಿಕ ಸಾರಿಗೆ ಆರಂಭಿಸುವ ಬಗ್ಗೆ ರಾಜ್ಯಗಳಲ್ಲಿ ಒಮ್ಮತ ಇಲ್ಲ. ಹಾಗಾಗಿ, ಯಾವೆಲ್ಲ ಜಾಗರೂಕತೆ ಇರಬೇಕು ಎಂಬ ಮಾರ್ಗಸೂಚಿಯನ್ನು ಕೇಂದ್ರವೇ ಸಿದ್ಧಪಡಿಸುವುದು ಒಳಿತು. '); $('#div-gpt-ad-727225-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-727225'); }); googletag.cmd.push(function() { googletag.display('gpt-text-700x20-ad2-727225'); }); },300); var x1 = $('#node-727225 .field-name-body .field-items div.field-item > p'); if(x1 != null && x1.length != 0) { $('#node-727225 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-727225').addClass('inartprocessed'); } else $('#in-article-727225').hide(); } else { _taboola.push({article:'auto', url:'https://www.prajavani.net/op-ed/editorial/start-public-transportation-and-maximize-covid-19-coronavirus-awareness-in-society-727225.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-727225', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-727225'); }); googletag.cmd.push(function() { googletag.display('gpt-text-300x20-ad2-727225'); }); // Remove current Outbrain //$('#dk-art-outbrain-727225').remove(); //ad before trending $('#mob_rhs1_727225').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-727225 .field-name-body .field-items div.field-item > p'); if(x1 != null && x1.length != 0) { $('#node-727225 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-727225 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-727225'); }); } else { $('#in-article-mob-727225').hide(); $('#in-article-mob-3rd-727225').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-727225','#in-article-733622','#in-article-733319','#in-article-733036','#in-article-732683']; var twids = ['#twblock_727225','#twblock_733622','#twblock_733319','#twblock_733036','#twblock_732683']; var twdataids = ['#twdatablk_727225','#twdatablk_733622','#twdatablk_733319','#twdatablk_733036','#twdatablk_732683']; var obURLs = ['https://www.prajavani.net/op-ed/editorial/start-public-transportation-and-maximize-covid-19-coronavirus-awareness-in-society-727225.html','https://www.prajavani.net/op-ed/editorial/tushar-mehta-solicitor-general-of-india-editorial-public-interest-litigation-supreme-court-of-india-733622.html','https://www.prajavani.net/op-ed/editorial/infection-testing-carelessness-in-terms-of-quick-results-733319.html','https://www.prajavani.net/op-ed/editorial/agricultural-crisis-needs-implementation-prioritized-733036.html','https://www.prajavani.net/op-ed/editorial/discussion-about-classical-kannada-language-732683.html']; var vuukleIds = ['#vuukle-comments-727225','#vuukle-comments-733622','#vuukle-comments-733319','#vuukle-comments-733036','#vuukle-comments-732683']; // var nids = [727225,733622,733319,733036,732683]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-06-05T13:46:03"
https://www.prajavani.net/op-ed/editorial/start-public-transportation-and-maximize-covid-19-coronavirus-awareness-in-society-727225.html
ಕಾಂಗೊ ಬಂಡುಕೋರರ ಪೈಶಾಚಿಕ ಕೃತ್ಯ: ಮನೆಮನೆಗೆ ನುಗ್ಗಿ ಗುಂಡಿಕ್ಕಿ 43 ಜನರ ಹತ್ಯೆ | Prajavani ಇಸ್ಲಾಮಿಕ್ ಸ್ಟೇಟ್ ಉಗ್ರರ ಜತೆ ನಂಟು ಹೊಂದಿರುವ ಬಂಡುಕೋರರು ಎಪಿ Updated: 17 ಡಿಸೆಂಬರ್ 2019, 09:16 IST ಕಿನ್ಶಾಸ (ಕಾಂಗೊ): ಇಸ್ಲಾಮಿಕ್ ಸ್ಟೇಟ್ ಉಗ್ರರ ಜತೆ ನಂಟು ಹೊಂದಿರುವ ಬಂಡುಕೋರರು ಪೂರ್ವ ಕಾಂಗೊದಲ್ಲಿ ಕಳೆದ ವಾರಾಂತ್ಯದಲ್ಲಿ 43 ಜನರ ಹತ್ಯೆ ಮಾಡಿದ್ದಾರೆ. ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ಎಡಿಎಫ್) ಬಂಡುಕೋರರು ಮನೆಮನೆಗೆ ನುಗ್ಗಿ ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಕಾಂಗೊದ ಮಾನವ ಹಕ್ಕು ಸಂಘಟನೆ ತಿಳಿಸಿದೆ. ಸೇನಾ ಕಾರ್ಯಾಚರಣೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಜನರನ್ನು ಸೇನೆಯ ವಿರುದ್ಧ ಎತ್ತಿಕಟ್ಟಲು ಬಂಡುಕೋರರು ಯತ್ನಿಸುತ್ತಿದ್ದಾರೆ. ಹೀಗಾಗಿ ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಜನರು ಆಗ್ರಹಿಸುತ್ತಿದ್ದಾರೆ ಎಂದು ಮಾನವ ಹಕ್ಕು ಸಂಘಟನೆಯ ಅಧ್ಯಕ್ಷ ಒಮರ್ ಕವೊಥಾ ಹೇಳಿದ್ದಾರೆ. ಈ ಪ್ರದೇಶದಲ್ಲಿನ ಅಭದ್ರತೆಯು ಜನರನ್ನು ಹಿಂಸಾತ್ಮ ಪ್ರತಿಭಟನೆಗೆ ಪ್ರಚೋದಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಕಳೆದ ಶುಕ್ರವಾರ ಬೇನಿ ನಗರದ ಮನೆಗಳಿಗೆ ನುಗ್ಗಿದ್ದ ಬಂಡುಕೋರರು ಆರು ಮಂದಿಯನ್ನು ಹತ್ಯೆ ಮಾಡಿದ್ದರು. ಭಾನುವಾರ ಕಮಂಗೊದಲ್ಲಿಯೂ ಇದೇ ಕೃತ್ಯ ಎಸಗಿದ್ದರು ಎಂದು ಮಾನವ ಹಕ್ಕು ಸಂಘಟನೆ ಹೇಳಿದೆ. ಪೂರ್ವ ಕಾಂಗೊದಲ್ಲಿ ಅಪಾಯಕಾರಿ ಎಬೊಲಾ ಸೋಂಕು ತಗುಲಿ 2018ರ ಆಗಸ್ಟ್‌ನಿಂದ ಈವರೆಗೆ 2,200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದೀಗ ಬಂಡುಕೋರರ ದಾಳಿಯಿಂದಾಗಿ ಎಬೊಲಾ ನಿಯಂತ್ರಣಕ್ಕಾಗಿ ಕಾರ್ಯಾಚರಿಸುವ ತಂಡಗಳಿಗೂ ಹಿನ್ನಡೆಯಾಗಿದೆ ಎಂದು ಪೂರ್ವ ಕಾಂಗೊದ ಬೇನಿ ನಗರ ಪ್ರದೇಶದಲ್ಲಿ ಎಬೊಲಾ ನಿಯಂತ್ರಣ ತಂಡಗಳ ಸಂಚಾಲಕ ಡಾ. ಪಿಯರೆ ಸೆಲೆಸ್ಟಿನ್ ಅದಿಕಿ ತಿಳಿಸಿದ್ದಾರೆ. ಅಭದ್ರತೆಯ ಪರಿಸ್ಥಿತಿಯ ಲಾಭ ಬಳಸಿಕೊಂಡು ಮೈ ಮಾಯ್ ಬಂಡುಕೋರರೂ ದಾಳಿ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಪೂರ್ವ ಕಾಂಗೊದಾದ್ಯಂತ ಸಶಸ್ತ್ರ ಪಡೆಗಳು ನಿಯೋಜನೆಯಾಗಿರುವುದರಿಂದ ಇತಿಹಾಸದಲ್ಲೇ ಅತ್ಯಂತ ಮಾರಕ ಎಬೊಲಾ ವೈರಸ್‌ ನಿಯಂತ್ರಿಸುವ ವೈದ್ಯಕೀಯ ಪ್ರಯತ್ನಗಳಿಗೂ ಅಡಚಣೆಯಾಗುತ್ತಿದೆ. ಉಗಾಂಡ ಮೂಲದ ಎಡಿಎಫ್‌ ಈಗ ಪೂರ್ವ ಕಾಂಗೊದಲ್ಲಿ ಸಮಸ್ಯೆಗೆ ಕಾರಣವಾಗಿದೆ. ಇತ್ತೀಚೆಗೆ ಎಡಿಎಫ್‌ ಬಂಡುಕೋರರು ನಡೆಸಿದ್ದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಇದರಿಂದ ಇಸ್ಲಾಮಿಕ್ ಸ್ಟೇಟ್ ಜತೆಗೆ ಎಡಿಎಫ್‌ ನಂಟು ಹೊಂದಿರುವುದು ಬಯಲಾಗಿತ್ತು. ನವವಿವಾಹಿತೆ ಕೊಲೆ: ಪತಿ ಸೆರೆ '); $('#div-gpt-ad-691003-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-691003'); }); googletag.cmd.push(function() { googletag.display('gpt-text-700x20-ad2-691003'); }); },300); var x1 = $('#node-691003 .field-name-body .field-items div.field-item > p'); if(x1 != null && x1.length != 0) { $('#node-691003 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-691003').addClass('inartprocessed'); } else $('#in-article-691003').hide(); } else { // Text ad googletag.cmd.push(function() { googletag.display('gpt-text-300x20-ad-691003'); }); googletag.cmd.push(function() { googletag.display('gpt-text-300x20-ad2-691003'); }); // Remove current Outbrain $('#dk-art-outbrain-691003').remove(); //ad before trending $('#mob_rhs1_691003').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-691003 .field-name-body .field-items div.field-item > p'); if(x1 != null && x1.length != 0) { $('#node-691003 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-691003').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-691003','#dk-art-outbrain-699344','#dk-art-outbrain-699330','#dk-art-outbrain-699280','#dk-art-outbrain-699279']; var obMobile = ['#mob-art-outbrain-691003','#mob-art-outbrain-699344','#mob-art-outbrain-699330','#mob-art-outbrain-699280','#mob-art-outbrain-699279']; var obMobile_below = ['#mob-art-outbrain-below-691003','#mob-art-outbrain-below-699344','#mob-art-outbrain-below-699330','#mob-art-outbrain-below-699280','#mob-art-outbrain-below-699279']; var in_art = ['#in-article-691003','#in-article-699344','#in-article-699330','#in-article-699280','#in-article-699279']; var twids = ['#twblock_691003','#twblock_699344','#twblock_699330','#twblock_699280','#twblock_699279']; var twdataids = ['#twdatablk_691003','#twdatablk_699344','#twdatablk_699330','#twdatablk_699280','#twdatablk_699279']; var obURLs = ['https://www.prajavani.net/stories/international/43-dead-in-congo-after-group-with-links-to-islamic-state-go-door-to-door-in-killing-spree-691003.html','https://www.prajavani.net/stories/international/63-indian-billionaires-have-more-money-than-the-union-budget-699344.html','https://www.prajavani.net/stories/international/britain-royals-updated-profile-of-britains-prince-harry-and-his-wife-meghan-markle-699330.html','https://www.prajavani.net/stories/international/yemen-missile-drone-attack-kills-at-least-70-soldiers-699280.html','https://www.prajavani.net/stories/international/indians-kidnapped-by-pirates-near-nigerian-coast-released-699279.html']; var vuukleIds = ['#vuukle-comments-691003','#vuukle-comments-699344','#vuukle-comments-699330','#vuukle-comments-699280','#vuukle-comments-699279']; // var nids = [691003,699344,699330,699280,699279]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2020-01-20T14:37:15"
https://www.prajavani.net/stories/international/43-dead-in-congo-after-group-with-links-to-islamic-state-go-door-to-door-in-killing-spree-691003.html
ಸ್ತ್ರೀಕುಲದ ಕಣ್ಮಣಿ ಅಕ್ಕಮಹಾದೇವಿ : ನೀಲಗಂಗಾ | Kannadamma Home ಅಂತರಾಷ್ಟ್ರಿಯ ಸ್ತ್ರೀಕುಲದ ಕಣ್ಮಣಿ ಅಕ್ಕಮಹಾದೇವಿ : ನೀಲಗಂಗಾ ಸ್ತ್ರೀಕುಲದ ಕಣ್ಮಣಿ ಅಕ್ಕಮಹಾದೇವಿ : ನೀಲಗಂಗಾ ಬೆಳಗಾವಿ : ಕನ್ನಡ ಸಾಹಿತ್ಯ ವನದಲ್ಲಿ ಕವಿ ಕೋಗಿಲೆಯಾಗಿ ಹಾಡಿ, ಪಾರಮಾರ್ಥ ಸರಸಿಯಲ್ಲಿ ತೇಲಿ, ದಾರ್ಶನಿಕ ಕಾನನದಲ್ಲಿ ಭಕ್ತಿಯ ನವಿಲಾಗಿ ನರ್ತಿಸಿದ ವೀರ ವಿರಾಗಿಣಿ ಶ್ರೀ ಗುರು ಅಕ್ಕಮಹಾದೇವಿಯವರು. ಅವರ ಒಂದೊಂದು ವಚನವೂ ಕೇವಲ ತತ್ವಜ್ಞಾನ ಒಂದನ್ನೇ ಅಲ್ಲದೆ, ಸಂಸಾರಿಕ ಜೀವನದಲ್ಲೂ ಯಶಸ್ವಿಯಾಗುವ ಸೂತ್ರಗಳನ್ನು ಒಳಗೊಂಡಿವೆ ಎಂದು ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣದ ಸಂಚಾಲಕಿ ನೀಲಗಂಗಾ ಪಾಟೀಲ ಹೇಳಿದರು. ಅವರು ದಸರಾ ಹಬ್ಬವನ್ನು ಕಲ್ಯಾಣ ಕ್ರಾಂತಿ ಸಂಸ್ಮರಣೆಯಾಗಿ ವಿಶ್ವಗುರು ಬಸವ ಮಂಟಪದಲ್ಲಿ ಏರ್ಪಡಿಸಿದ ಐದÀನೇ ದಿನದ ಗುರು ಅಕ್ಕಮಹಾದೇವಿ ತಾಯಿಯವರ ಪೂಜೆ ಮತ್ತು ಚರಿತ್ರೆ ಪಠಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸ್ತ್ರೀ ಅಬಲೆ, ಪುರುಷನ ಸೇವೆಯಲ್ಲೆ ತೊಡಗಬೇಕು, ವಿವಾಹ ಬಂಧನದ ಹೊರತು ಸ್ತ್ರೀಗೆ ಬೇರೆ ಬದುಕಿಲ್ಲ ಎಂಬ ಪಾರತಂತ್ರ್ಯ ಪ್ರವಾಹದ ವಿರುದ್ಧ ಸೆಣಸಿ ಸಫಲರಾದ ಅಕ್ಕನವರು, ಹುಟ್ಟಿದ್ದು ಉಡುತಡಿಯಲ್ಲಾದರೂ ತಾವೊಬ್ಬರೇ ಇಂದಿನ ಬಸವಕಲ್ಯಾಣಕ್ಕೆ ಬಂದು, ಶರಣರ ಸಮೂಹದಲ್ಲಿ ಬಾಳಿ ಶ್ರೀಶೈಲದ ಕದಳಿ ವನದಲ್ಲಿ ಬಯಲಾದ ಶ್ರೇಷ್ಠ ಯೋಗಿಣಿ ಎಂದರು. ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾ ಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ ಮತ್ತು ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿಗಳ ಸಂಯುಕ್ತಾಶ್ರಯದ ಕಾರ್ಯಕ್ರ ಮದ ಸನ್ನಿಧಾನವನ್ನು ವಿಶ್ವಗುರು ಬಸವ ಮಂಟಪದ ಸಂಚಾಲಕಿ ಸರೋಜಿನಿ ಅಲ್ಲಯ್ಯನವರಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಅಂಗಡಿ ವಹಿಸಿದ್ದರು. ಶೀಲಾ ಗುಡಸ್‌ ಸ್ವಾಗತಿಸಿದರು. ಕೆ. ಬಸವರಾಜ, ಪ್ರೇಮಾ ಗುಡಸ್‌, ತೃಪ್ತಿ ಕಾಜಗಾರ್‌, ಶೀಲಾ ಮೊದಲಾದವರು ಹಾಜರಿದ್ದರು. Ki,ki,ಸ್ತ್ರೀಕುಲದ,ಕಣ್ಮಣಿ,ಅಕ್ಕಮಹಾದೇವಿ,: Previous articleಡಿಸಿಸಿ ಬ್ಯಾಂಕ್‌ ಶಾಖೆಯಿಂದ ಹಣ ವಸೂಲಿ : ಪ್ರತಿಭಟನೆ -(ಂ) Next articleಉ.ಕ ಅಭಿವೃದ್ಧಿಗೆ ವಿಸ್ತೃತ ಚಿಂತನೆ ಅಗತ್ಯ: ಬಾಬಾಗೌಡ
"2018-09-24T20:03:43"
http://kannadamma.net/2016/10/%E0%B2%B8%E0%B3%8D%E0%B2%A4%E0%B3%8D%E0%B2%B0%E0%B3%80%E0%B2%95%E0%B3%81%E0%B2%B2%E0%B2%A6-%E0%B2%95%E0%B2%A3%E0%B3%8D%E0%B2%AE%E0%B2%A3%E0%B2%BF-%E0%B2%85%E0%B2%95%E0%B3%8D%E0%B2%95%E0%B2%AE-2/
ರಾಜಕೀಯ ಪ್ರವೇಶವಿಲ್ಲ: ಯದುವೀರ ಒಡೆಯರ್‌ | Udayavani - ಉದಯವಾಣಿ
"2019-02-22T04:54:50"
https://b.marfeelcache.com/amp/www.udayavani.com/kannada/news/state-news/323137/no-political-access-yaduveer
ಹೂಳು ತುಂಬಿದ ಕೆರೆಗಳಿಗೆ ನದಿ ನೀರು | Prajavani ಹೂಳು ತುಂಬಿದ ಕೆರೆಗಳಿಗೆ ನದಿ ನೀರು ಅಮಿತ್ ಎಂ.ಎಸ್. Updated: 14 ಜುಲೈ 2017, 14:12 IST ಚಾಮರಾಜನಗರ: ಜಿಲ್ಲೆಯ ಸುಮಾರು 59 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು ಅಂತರ್ಜಲ ವೃದ್ಧಿಸುವ ಉದ್ದೇಶದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಲಿದ್ದಾರೆ. ಆದರೆ, ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿನ 24 ಕೆರೆಗಳಿಂದ ಹೂಳೆತ್ತಿ ದಶಕಗಳೇ ಉರುಳಿವೆ. ನಂಜನಗೂಡಿನ 2, ಚಾಮರಾಜನಗರ ತಾಲ್ಲೂಕಿನ 21 ಮತ್ತು ಯಳಂದೂರು ತಾಲ್ಲೂಕಿನ 1 ಕೆರೆಗೆ ಕಬಿನಿ ನದಿಯ ನೀರು ತುಂಬಿಸಲಾಗುತ್ತದೆ. ನೀರಾವರಿ ಇಲಾಖೆ ದಾಖಲೆಗಳ ಪ್ರಕಾರ ಈ ಎಲ್ಲ ಕೆರೆಗಳ ಒಟ್ಟು ನೀರು ಸಂಗ್ರಹಣೆ ಸಾಮರ್ಥ್ಯ 683.8 ಎಂಸಿಎಫ್‌ಟಿಗಳಷ್ಟಿದೆ. ಇವು ಭರ್ತಿಯಾದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಹೂಳು ತುಂಬಿರುವ ಕಾರಣ ಈ ಕೆರೆಗಳ ಸಂಗ್ರಹಣಾ ಸಾಮರ್ಥ್ಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು. ಹಿಂದೆಯೂ ಹೂಳು ತೆಗೆಸಿರಲಿಲ್ಲ: ನಂಜನಗೂಡು, ಗುಂಡ್ಲುಪೇಟೆ ತಾಲ್ಲೂಕುಗಳ 12 ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಇದರಿಂದ ಸುತ್ತಮುತ್ತಲಿನ ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿತ್ತು. ಈ ಯೋಜನೆ ಯಶಸ್ಸು ಕಂಡಿದ್ದರಿಂದ 24 ಕೆರೆಗಳಿಗೆ ನೀರು ತುಂಬಿಸಲು 2016ರಲ್ಲಿ ಯೋಜನೆ ಸಿದ್ಧಗೊಂಡಿತ್ತು. ‘ಈ ಹಿಂದಿನ ಯೋಜನೆಯಲ್ಲಿ ಕೆರೆಗಳಿಂದ ಹೂಳೆತ್ತದೆ ಇರುವುದರಿಂದ ಅವುಗಳಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಇಳಿಕೆಯಾಗಿತ್ತು. ಆ ತಪ್ಪನ್ನು ಇಲ್ಲಿ ಸರಿಪಡಿಸಲಾಗುವುದು. ಎಲ್ಲ ಕೆರೆಗಳಿಂದ ಹೂಳು ತೆಗೆಸಲಾಗುವುದು. ಬಳಿಕವೇ ನೀರು ತುಂಬಿಸಲಾಗುವುದು’ ಎಂದೂ ಅವರು ಹೇಳಿದ್ದರು. ಫೆಬ್ರುವರಿ 14ರಂದು ಚಾಲನೆ ಪಡೆದುಕೊಳ್ಳಬೇಕಿದ್ದ ಯೋಜನೆಯನ್ನು ಮಹದೇವಪ್ರಸಾದ್ ನಿಧನದಿಂದ ಮುಂದೂಡಲಾಗಿತ್ತು. ಈಗ ಯೋಜನೆಗೆ ಅಧಿಕೃತ ಚಾಲನೆ ದೊರಕುತ್ತಿದ್ದು, ಇದುವರೆಗೂ ಯಾವ ಕೆರೆಯಿಂದಲೂ ಹೂಳೆತ್ತಿಲ್ಲ. ಗಿಡಗಂಟಿ ತುಂಬಿರುವ ಕೆರೆಯಲ್ಲಿಯೇ ಚಾಲನೆ: ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿರುವ ಉಮ್ಮತ್ತೂರು ಗ್ರಾಮದ ಕೆರೆ ಸುಮಾರು 250 ಎಕರೆ ವಿಸ್ತೀರ್ಣ ಹೊಂದಿದ್ದು, 62.70 ಎಂಸಿಎಫ್‌ಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆದರೆ, ಈ ಕೆರೆಯ ಬಹುಪಾಲು ಭಾಗವನ್ನು ಜಾಲಿ ಮುಳ್ಳಿನ ಗಿಡಗಳೇ ಆವರಿಸಿಕೊಂಡಿವೆ. ಕೆಲವು ದಿನಗಳಿಂದ ಈಚೆಗಷ್ಟೇ ಶಂಕುಸ್ಥಾಪನೆ ನಡೆಯಲಿರುವ ಜಾಗದಲ್ಲಿನ ಗಿಡಗಂಟಿಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಯೋಜನೆ ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶ ಇದೆ. ಈ ಅವಧಿಯೊಳಗೆ ಹೂಳು ತೆಗೆಸಲು ಅನುದಾನ ಬಿಡುಗಡೆಯಾಗಬಹುದು ಎಂದು ನೀರಾವರಿ ಇಲಾಖೆಯ ಎಂಜಿನಿಯರ್‌ ಒಬ್ಬರು ತಿಳಿಸಿದರು. ‘ಎರಡು ತಿಂಗಳ ಹಿಂದೆ ಮಳೆ ಬಂದಿರುವುದರಿಂದ ಕೆರೆಯಲ್ಲಿ ತುಸು ನೀರಿದೆ. ಬೇಸಿಗೆಯಲ್ಲಿ ಸಂಪೂರ್ಣ ಒಣಗುತ್ತದೆ. ಈ ಕೆರೆಯಿಂದ ಹೂಳು ತೆಗೆಸಿದ್ದನ್ನು ನಾನು ನೋಡಿಯೇ ಇಲ್ಲ’ ಎಂದು ಉಮ್ಮತ್ತೂರು ಗ್ರಾಮದ ವೃದ್ಧರೊಬ್ಬರು ಹೇಳಿದರು. ಉಮ್ಮತ್ತೂರು ಕೆರೆ ಬಳಿ ನಿರ್ಮಿಸಿರುವ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಂಸದ, ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ವಿವಿಧ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸುವರು. ಅಂಕಿ –ಅಂಶ ₹232 ಕೋಟಿ ಯೋಜನೆಯ ಒಟ್ಟು ವೆಚ್ಚ 0.628 ಟಿಎಂಸಿ ಕೆರೆಗಳಿಗೆ ತುಂಬಿಸುವ ನೀರಿನ ಪ್ರಮಾಣ 51.13 ಕಿ.ಮೀ ರೈಸಿಂಗ್‌ ಮೈನ್‌ ಉದ್ದ ನೀರು ಪೂರೈಸುವ ಕೊಳವೆ ಮಾರ್ಗದ ಕಾಮಗಾರಿ ಮತ್ತು ಕೆರೆಗಳಿಂದ ಹೂಳು ತೆಗೆಸುವ ಕೆಲಸ ಏಕಕಾಲಕ್ಕೆ ಶುರುವಾಗಲಿವೆ. ಈ ಸಂಬಂಧ ಟೆಂಡರ್ ಕರೆಯಲಾಗಿದೆ ಆರ್.ಧ್ರುವನಾರಾಯಣ '); $('#div-gpt-ad-477218-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-477218'); }); googletag.cmd.push(function() { googletag.display('gpt-text-700x20-ad2-477218'); }); },300); var x1 = $('#node-477218 .field-name-body .field-items div.field-item > p'); if(x1 != null && x1.length != 0) { $('#node-477218 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-477218').addClass('inartprocessed'); } else $('#in-article-477218').hide(); } else { // Text ad googletag.cmd.push(function() { googletag.display('gpt-text-300x20-ad-477218'); }); googletag.cmd.push(function() { googletag.display('gpt-text-300x20-ad2-477218'); }); // Remove current Outbrain $('#dk-art-outbrain-477218').remove(); //ad before trending $('#mob_rhs1_477218').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-477218 .field-name-body .field-items div.field-item > p'); if(x1 != null && x1.length != 0) { $('#node-477218 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-477218').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-477218','#dk-art-outbrain-690209','#dk-art-outbrain-690069','#dk-art-outbrain-690066','#dk-art-outbrain-690054']; var obMobile = ['#mob-art-outbrain-477218','#mob-art-outbrain-690209','#mob-art-outbrain-690069','#mob-art-outbrain-690066','#mob-art-outbrain-690054']; var obMobile_below = ['#mob-art-outbrain-below-477218','#mob-art-outbrain-below-690209','#mob-art-outbrain-below-690069','#mob-art-outbrain-below-690066','#mob-art-outbrain-below-690054']; var in_art = ['#in-article-477218','#in-article-690209','#in-article-690069','#in-article-690066','#in-article-690054']; var twids = ['#twblock_477218','#twblock_690209','#twblock_690069','#twblock_690066','#twblock_690054']; var twdataids = ['#twdatablk_477218','#twdatablk_690209','#twdatablk_690069','#twdatablk_690066','#twdatablk_690054']; var obURLs = ['https://www.prajavani.net/news/article/2017/07/14/506072.html','https://www.prajavani.net/district/chamarajanagara/sulwadi-poison-case-victims-to-get-2-acre-land-chamarajanagar-incharge-minister-s-suresh-kumar-690209.html','https://www.prajavani.net/district/chamarajanagara/martalli-people-demand-a-govt-high-school-690069.html','https://www.prajavani.net/district/chamarajanagara/theft-in-temple-690066.html','https://www.prajavani.net/district/chamarajanagara/shaikshanika-angalamartalli-school-and-its-beautiful-garden-690054.html']; var vuukleIds = ['#vuukle-comments-477218','#vuukle-comments-690209','#vuukle-comments-690069','#vuukle-comments-690066','#vuukle-comments-690054']; // var nids = [477218,690209,690069,690066,690054]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2019-12-14T20:32:08"
https://www.prajavani.net/news/article/2017/07/14/506072.html
ಐಟಿ ನೊಟೀಸ್: ಕಾನೂನು ಅವರ ಕೈಯಲ್ಲಿದೆ ಎಂದ ಡಿಕೆಶಿ Bengaluru, First Published 2, Dec 2019, 1:39 PM IST ಕಾಗವಾಡ ಉಪಚುನಾವಣಾ ಪ್ರಚಾರಕ್ಕೆ ಅನುಮತಿ ಕೊಟ್ಟಿಲ್ಲ| ಅಧಿಕಾರ ಅವರದ್ದಾಗಿದೆ, ಹೇಗೆ ಬೇಕು ಹಾಗೆ ಮಾಡಲಿ| ದುಡ್ಡಿನ ಮೇಲೆಯೇ ರಾಜಕಾರಣ ನಡೆಯಲ್ಲ| ಮತದಾರರು ಬಿಜೆಪಿ ಬಳಿ ನೋಟ್ ಇಸ್ಕೊಂಡು, ಅನರ್ಹರ ವಿರುದ್ಧ ಓಟ್ ಹಾಕ್ತಾರೆ ಎಂದ ಡಿಕೆಶಿ| ಹುಬ್ಬಳ್ಳಿ(ಡಿ.02): ಐಟಿ ಇಲಾಖೆಯವರು ನೊಟೀಸ್ ನೀಡಿದ್ದಾರೆ. ನನಗೆ ಸ್ವಲ್ಪ ಉಸಿರಾಡಲು ಬಿಡಿ ಅಂತ ಕೇಳಿಕೊಂಡಿದ್ದೆ, ಆದರೆ ಕೂಡಲೇ ಬನ್ನಿ ಅಂತಾ ಹೇಳಿದ್ದಾರೆ. ಅಸೆಸ್ಮೆಂಟ್ ಎಲ್ಲಾ ನೋಡಬೇಕಾಗಿದೆ, ಈಗ ಹೊರಟಿದ್ದೀನಿ. ಇರಲಿ ಕಾನೂನು ಅವರ ಕೈಯಲ್ಲಿದೆ. ಏನು ಬೇಕಾದರೂ ಮಾಡಬಹುದು ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಗವಾಡ ಉಪಚುನಾವಣ ಪ್ರಚಾರಕ್ಕೆ ಅನುಮತಿ ಕೊಟ್ಟಿಲ್ಲ. ಅಧಿಕಾರ ಅವರದ್ದಾಗಿದೆ, ಹೇಗೆ ಬೇಕು ಹಾಗೆ ಮಾಡಲಿ. ದುಡ್ಡಿನ ಮೇಲೆಯೇ ರಾಜಕಾರಣ ನಡೆಯಲ್ಲ. ಮತದಾರರು ಬಿಜೆಪಿ ಬಳಿ ನೋಟ್ ಇಸ್ಕೊಂಡು, ಅನರ್ಹರ ವಿರುದ್ಧ ಓಟ್ ಹಾಕ್ತಾರೆ ಎಂದು ತಿಳಿಸಿದ್ದಾರೆ. ಮತ್ತೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರೂ ಅವರದೇ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಬಗ್ಗೆ ಎಐಸಿಸಿಯಿಂದ ಕೆಲ ಮಾತುಗಳು ಬಂದಿದೆ. ಅವರು ಹೇಳಿದ ಮೇಲೆ ನಾವು ಮಾತಾಡೋದು ಎಂದು ಹೇಳಿದ್ದಾರೆ. ಐಟಿ ನೊಟೀಸ್ ಸಂಘಟನೆ ಬಲವರ್ಧನೆಗೆ ಹೆಚ್ಚು ಒತ್ತು ನೀಡಬೇಕಿದೆ: ಕಟೀಲ್‌ 'ಕಾಂಗ್ರೆಸ್‌ ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸುತ್ತಿದೆ'
"2019-12-12T21:44:20"
https://kannada.asianetnews.com/karnataka-districts/former-minister-d-k-shivakumar-talks-over-it-notice-q1vlc4
ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್‌ಗೆ ‘ಅಗ್ನಿ-2’ ಮೆರುಗು | ThatsKannada.com - Military might, cultural diversity showcased at Rajpath - Kannada Oneindia » ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್‌ಗೆ ‘ಅಗ್ನಿ-2’ ಮೆರುಗು ವರ್ಣರಂಜಿತ ಗಣರಾಜ್ಯೋತ್ಸವ : ಪೆರೇಡ್‌ಗೆ ‘ಅಗ್ನಿ-2’ ಮೆರುಗು ದೆಹಲಿಯಲ್ಲಿ ವರ್ಣರಂಜಿತ ಪೆರೇಡ್‌, ಚೀನಾ-ಆಸ್ಟ್ರೇಲಿಯಾದಲ್ಲೂ ಜನಗಣಮನ ನವದೆಹಲಿ : ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ನೇತೃತ್ವದಲ್ಲಿ ಹಾಗೂ ಬ್ರೆಜಿಲ್‌ ಅಧ್ಯಕ್ಷ ಲೂಯಿಜ್‌ ಇನಾಷಿಯಾ ಲುಲ ಡ ಸಿಲ್ವ ಅವರ ಹಾಜರಿಯಲ್ಲಿ , ವರ್ಣರಂಜಿತ ಗಣರಾಜ್ಯೋತ್ಸವ ಆಚರಣೆ ರಾಜಧಾನಿ ದೆಹಲಿಯಲ್ಲಿ ನಡೆಯಿತು. ಮೇಜರ್‌ ಜನರಲ್‌ ಥಾಮಸ್‌ ಮ್ಯಾಥ್ಯೂ ಅವರ ನೇತೃತ್ವದಲ್ಲಿ ನಡೆದ ಪೇರೆಡ್‌ನಲ್ಲಿ ಭೂದಳ, ನೌಕಾದಳ ಹಾಗೂ ವಾಯುದಳಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಅಗ್ನಿ-2 ದೂರಗಾಮಿ ಕ್ಷಿಪಣಿ, ಪೈಲಟ್‌ರಹಿತ ವಿಮಾನ, ಲಘು ಹೆಲಿಕ್ಯಾಪ್ಟರ್‌ ಮುಂತಾದವನ್ನು ಪ್ರದರ್ಶಿಸಲಾಯಿತು. ವಿವಿಧ ಸಂದರ್ಭಗಳಲ್ಲಿ ಶೌರ್ಯ ಮೆರೆದ ಹತ್ತು ಸೈನಿಕರಿಗೆ ಪರಮವೀರ ಚಕ್ರ, ಐವರಿಗೆ ಅಶೋಕ ಚಕ್ರ ಮತ್ತು ಓರ್ವರಿಗೆ ವೀರ ಚಕ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ಕಲಾಂ ಪ್ರದಾನ ಮಾಡಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ಪ್ರಧಾನಿ ವಾಜಪೇಯಿ ಅವರು ಇಂಡಿಯಾಗೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ಮರಿಸಿದರು. ಆಸ್ಟ್ರೇಲಿಯಾದಲ್ಲಿ ಕೇಸರಿ ಬಿಳಿ ಹಸಿರು : ಕ್ಯಾನ್‌ಬೆರ್ರಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯೆದುರು ಮತ್ತು ಸಿಡ್ನಿಯಲ್ಲಿನ ರಾಜತಾಂತ್ರಿಕ ಕಚೇರಿಯಲ್ಲಿ ಆಸ್ಟ್ರೇಲಿಯಾದ ಭಾರತೀಯರು ಸೋಮವಾರ ಗಣರಾಜ್ಯೋತ್ಸವ ಆಚರಿಸಿದರು. ಮೆಲ್ಬೋರ್ನ್‌, ಬ್ರಿಸ್ಬೇನ್‌, ಪರ್ತ್‌ನಲ್ಲೂ ಭಾರತದ ಧ್ವಜ ಹಾರಿಸಲಾಯಿತು. ಸಿಡ್ನಿಯಲ್ಲಿ 500ಕ್ಕೂ ಹೆಚ್ಚು ಭಾರತೀಯರು ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿದ್ದರು. ಆಸ್ಟ್ರೇಲಿಯಾದ ವಿವಿಧ ಭಾಗಗಳಲ್ಲಿನ ಭಾರತೀಯರು ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ವಜಾರೋಹಣ, ರಾಷ್ಟ್ರಭಕ್ತಿ ಗೀತೆಗಳ ಗಾಯನ, ಪ್ರದರ್ಶನ ಮುಂತಾದ ಕಾರ್ಯಕ್ರಮಳನ್ನು ಗಣರಾಜ್ಯೋತ್ಸವದ ಅಂಗವಾಗಿ ನಡೆಸಿದ್ದಾರೆ. ಚೀನಾದಲ್ಲೂ ಜನ ಗಣ ಮನ : 55ನೇ ಗಣರಾಜ್ಯೋತ್ಸವದ ಆಚರಣೆಯನ್ನು ಚೀನಾದ ವಿವಿಧ ಭಾಗಗಳಲ್ಲಿನ ಭಾರತೀಯರು ಸೋಮವಾರ ಆಚರಿಸಿದರು. ಚೀನಾದ ರಾಜಧಾನಿ ಬೀಜಿಂಗ್‌, ಷಾಂಘೖ ಹಾಗೂ ಹಾಂಗ್‌ಕಾಂಗ್‌ಗಳಿಂದ ಗಣರಾಜ್ಯೋತ್ಸವ ಆಚರಣೆಯ ವರದಿಗಳು ಬಂದಿವೆ.
"2018-09-21T22:30:59"
https://kannada.oneindia.com/news/2004/01/26/republic-day.html
ದೇಶ-ವಿದೇಶಕರ್ನಾಟಕನಿಮ್ಮ ಜಿಲ್ಲೆಕ್ರೀಡೆ-ಕ್ರಿಕೆಟ್ ಧರ್ಮ-ಜ್ಯೋತಿಷ್ಯ ಸಿನಿಮಾವಾಣಿಜ್ಯವಿಚಾರ ಮಂಟಪ ವಿಕ ಬ್ಲಾಗ್ಸ್ಭಾಷಾ ಬೆಸುಗೆಸಂಸ್ಕೃತಿ-ಕಲೆಪುಟಾಣಿಸಾಪ್ತಾಹಿಕಲೈಫ್ಯುವ ತುಡಿತಉದ್ಯೋಗಮಹಿಳೆಆರೋಗ್ಯ-ಸೌಂದರ್ಯಕೃಷಿಪ್ರವಾಸಪ್ರಾಪರ್ಟಿಆಟೋಮೊಬೈಲ್ಸ್ಅಡುಗೆ-ಆಹಾರರಾಜ್ಯ ಕರ್ನಾಟಕ ರಾಜ್ಯ ರಾಜಕೀಯ ಅಪರಾಧ ಸುದ್ದಿ ವಿಕ ವಿಶೇಷ ಹೊರನಾಡ ಕನ್ನಡಿಗರು ಚುನಾವಣೆ ಮತ್ತಷ್ಟುವಿಕ ಫೋಕಸ್ ಇತರ CT17ಸುದ್ದಿಮನರಂಜನೆಸೌಂದರ್ಯ ಸ್ಫರ್ಧೆಗಳುಕ್ರೀಡೆವಾಣಿಜ್ಯರಾಜ್ಯ ರಾಜಕೀಯವಿಜಯ ಕರ್ನಾಟಕ » ರಾಜ್ಯ » ರಾಜ್ಯ ರಾಜಕೀಯ » Subscribe Newsletterಸಂಖ್ಯಾಬಲವಿಲ್ಲ, ಅವಿಶ್ವಾಸ ಗೊತ್ತುವಳಿ ಇಲ್ಲ: ಸಿದ್ದುಏಜೆನ್ಸೀಸ್| Updated: Feb 4, 2013, 04.03PM ISTShareTweetShareTweetಬೆಂಗಳೂರು: ಬಿಜೆಪಿ ಸರಕಾರ ತನ್ನಿಂದಲೇ ಬಿದ್ದುಹೋಗಲಿದ್ದು, ಕಾಂಗ್ರೆಸ್ ಪಕ್ಷವು ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಿಲ್ಲ ಎಂದು ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಸೋಮವಾರ ತಿಳಿಸಿದರು. ಬಿಜೆಪಿ ಸರಕಾರವು "ತಾಂತ್ರಿಕ"ವಾಗಿ ಬಹುಮತ ಹೊಂದಿರಬಹುದು. ಆದರೆ ವಾಸ್ತವವಾಗಿ ಪರಿಸ್ಥಿತಿ ಭಿನ್ನವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕೆಲವು ಬೆಂಬಲಿಗ ಸಚಿವರು ಇನ್ನೂ ಅಧಿಕಾರಕ್ಕೆ ಅಂಟಿಕೊಂಡಿದ್ದು, "ಲೂಟಿ"ಯಲ್ಲಿ ತೊಡಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಸರಕಾರ ಸಂವಿಧಾನಕ್ಕೆ ಗೌರವ ಸೂಚಿಸುವುದಾದಲ್ಲಿ, ಅದು ವಿಧಾನಸಭೆಯನ್ನು ವಿಸರ್ಜಿಸುವುದು ಒಳ್ಳೆಯದು ಎಂದು ತಿಳಿಸಿದ ಸಿದ್ದರಾಮಯ್ಯ, ಅವಿಶ್ವಾಸ ಗೊತ್ತುವಳಿಯ ಪರವಾಗಿ ಪ್ರತಿಪಕ್ಷಗಳಲ್ಲಿ ಸಂಖ್ಯಾಬಲವೂ ಇಲ್ಲ ಎಂದರು. 211 ಸದಸ್ಯಬಲದ ವಿಧಾನ ಸಭೆಯಲ್ಲಿ 12 ಶಾಸಕರು ಇತ್ತೀಚೆಗೆ ರಾಜೀನಾಮೆ ನೀಡಿದ ನಂತರ ಬಿಜೆಪಿಗೆ 108 ಸಂಖ್ಯಾಬಲವಿದೆ. ಅದರಲ್ಲಿ ಸಚಿವ ಹುದ್ದೆಯಲ್ಲಿರುವ ಸ್ವತಂತ್ರ ಶಾಸಕ, ಒಬ್ಬ ನಾಮನಿರ್ದೇಶಿತ ಸದಸ್ಯ ಹಾಗೂ ಸ್ಪೀಕರ್ ಕೂಡ ಸೇರಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆಯಲಿದೆ. ರಾಜ್ಯ ರಾಜಕೀಯ ವಿಭಾಗದಲ್ಲಿ ಸೂಪರ್‌ಹಿಟ್ಉತ್ತರಪ್ರದೇಶದಲ್ಲಿ ಗೆಲುವಿಗಾಗಿ ಮೋದಿ, ಯೋಗಿಯಿಂದ ತಪ್ಪು: ...ಯುಕೆ ಸಂಸತ್ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಭಾಗಿಎಐಸಿಸಿ ಯಂಗ್‌ ಬ್ರಿಗೇಡ್‌ನಲ್ಲೂ ರಮ್ಯಾಗೆ ಸ್ಥಾನನನ್ನ ಎಲ್ಲ ಆಸ್ತಿಯನ್ನೂ ಬರೆದುಕೊಡ್ತಿನಿ: ಎಚ್ಡಿಕೆ ಸವಾಲುಬಿಜೆಪಿ ಸರಕಾರ ಪರೀಕ್ಷೆನೇ ಬರೆದಿಲ್ಲ: ಸಿಎಂ ಸಿದ್ದುವೀಡಿಯೋChennai: Coast Guard Ship Kanaklata Barua decommissioned in traditional ceremony...PM Modi addresses Indian Diaspora in PortugalPortuguese PM Antonio Costa arranges special 'Gujarati lunch' for PM Modi at Necessidades Palace...Portuguese premier Antonio Costa hosts PM Modi at Necessidades Palace in Lisbon...Navi Mumbai: Cops arrest 2 bike thieves, recover 32 stolen two-wheelersRajinikanth is unfit for politics, says Subramanian SwamyDelhi: Preparations for Rath Yatra in full swing at Jagannath Temple in Hauz Khas...Water in Nainital lake falls 18.5 feet below normal, restoration work moves at snail's pace...Mumbai: Landslide at Jagdusha Nagar slum in Ghatkopar West, 4 houses damaged...Watch: Catholics in Goa celebrate Sao Joao festival with traditional fervour...
"2017-06-25T02:12:31"
http://vijaykarnataka.indiatimes.com/state/politics/-/articleshow/18333202.cms
ಈ ಮುಂಗಾರಿನಲ್ಲಿ ಸಕಲೇಶ್‌ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? | ಈ ಮುಂಗಾರಿನಲ್ಲಿ ಸಕಲೇಶ್‌ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? Go to Sakleshpur in this Monsoon - Kannada Nativeplanet »ಈ ಮುಂಗಾರಿನಲ್ಲಿ ಸಕಲೇಶ್‌ಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ? ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಸಕಲೇಶಪುರವು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ. ಪಟ್ಟಣವು ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಇದು ಸಮುದ್ರಮಟ್ಟದಿಂದ 949 ಮೀಟರ್ (3113 ಅಡಿ)ಎತ್ತರವಿದೆ. ಹೇಮಾವತಿ ನದಿಯು ಸಕಲೇಶಪುರ ಪಟ್ಟಣದಲ್ಲಿ ಹರಿಯುತ್ತದೆ . ವಾತಾವರಣ ಹೇಗಿದೆ? ಜೂನ್ ತಿಂಗಳಿನಿಂದ ಆರಂಭವಾಗುವ ಮುಂಗಾರು ಮಳೆಯೂ ಸೆಪ್ಟಂಬರ್ ವರೆಗೂ ಬಿಡುವಿಲ್ಲದೆ ಸುರಿಯುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗೂ ಚಳಿಗಾಲದ ವಾತವರಣವಿರುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಹೆಚ್ಚು ಚಳಿ ಇರುತ್ತದೆ. ಕಾಫೀಯ ನಾಡು ಸಕಲೇಶಪುರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ಪ್ರಮುಖವಾಗಿ ಕಾಫಿ, ಅಕ್ಕಿ, ಮೆಣಸು, ಏಲಕ್ಕಿ, ಶುಂಠಿ ಮತ್ತು ಚಹಾವನ್ನು ಬೆಳೆಯಲಾಗುತ್ತದೆ. ಇಲ್ಲಿ ಕಾಫೀ ತೋಟಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಪ್ರದೇಶವನ್ನು ಕಾಫೀಯ ನಾಡು ಎಂದೇ ಕರೆಯಲಾಗುತ್ತಿದೆ. ಚಾರಣಕ್ಕೆ ಬೆಸ್ಟ್ PC:Ravi Mundkur ಬಿಸಿಲೆ ಅರಣ್ಯವ್ಯಾಪ್ತಿಯ ಎಡಕುಮರಿ, ದೋಣಿಗಾಲ್ ಮತ್ತು ಕೆಂಪುಹೊಳೆ ಪ್ರದೇಶಗಳು ಚಾರಣಕ್ಕೆ ಯೋಗ್ಯವಾಗಿದೆ. ಬಹಳಷ್ಟು ಚಾರಣಿಗರು ಇಷ್ಟಪಡುವ ಸ್ಥಳ ಇದಾಗಿದೆ. ಬಿಸಿಲೆ ಮಾರ್ಗವಾಗಿ ಚಾರಣಕ್ಕೆ ಹೊರಟರೆ ಕುಮಾರಪರ್ವತ ದಲ್ಲಿ ಚಾರಣವನ್ನು ಕೊನೆಗೊಳಿಸಬಹುದು ಆಳವಾದ ಕಣಿವೆಗಳು, ರಭಸವಾಗಿ ಹರಿಯುವ ನದಿಗಳು ಚಾರಣಕ್ಕೆ ಸೂಕ್ತವಾಗಿದೆ. PC: Dhanalakshmi .K. T ಹಾಸನಾಂಬ ದೇವಾಲಯವು ಇಲ್ಲಿನ ಪ್ರಾದೇಶಿಕ ಸಂಸ್ಕೃತಿಯನ್ನು ಶ್ರೀಮಂತವಾಗಿ ಪ್ರತಿನಿಧಿಸುವುದರಿಂದಾಗಿಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ ಮತ್ತು ಗೊರೂರು ಜಲಾಶಯಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ. PC: Shameersh ವಿಮಾನ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನ ಬಜ್ಪೆಯ ವಿಮಾನ ನಿಲ್ದಾಣ. ಅಲ್ಲಿಂದ ಬಸ್ ಮೂಲಕ ಸಕಲೇಶ್‌ಪುರಕ್ಕೆ ಹೋಗಬೇಕು. ಬಸ್ಸು : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಕಲೇಶ್‌ಪುರಕ್ಕೆ ಹೋಗುತ್ತವೆ. ರೈಲು : ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಲ್ಲಾ ರೈಲುಗಳಿಗೆ ಹೋಗುತ್ತವೆ.ಹಾಗಾಗಿ ನೀವು ಈ ಮೂರು ಮಾರ್ಗಗಳ ಮೂಲಕ ಸಕಲೇಶ್‌ಪುರ ತಲುಪಬಹುದು. Read more about: india travel sakleshpur ಭಾರತ ಪ್ರವಾಸ ಹಾಸನ
"2018-08-14T17:58:54"
https://kannada.nativeplanet.com/travel-guide/go-sakleshpur-in-this-monsoon-002846.html
‘ಕೊರೊನಾ ಸುರಕ್ಷಾ ಕವಚ’ ಕೊರತೆ!? | Prajavani ‘ಕೊರೊನಾ ಸುರಕ್ಷಾ ಕವಚ’ ಕೊರತೆ!? ದೊಡ್ಡ ಜಿಲ್ಲೆಯಲ್ಲಿ ಲಭ್ಯವಿರುವುದು ಕೆಲವು ಮಾತ್ರ ಎಂ. ಮಹೇಶ Updated: 24 ಮಾರ್ಚ್ 2020, 18:13 IST ಬೆಳಗಾವಿ: ಕೊರೊನಾ ವೈರಾಣು ಸೋಂಕು ಬಂದವರನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಕೋವಿಡ್–19ಗೆ ಒಳಗಾದವರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆಂದು ಒದಗಿಸಲಾಗುವ ‘ಕೊರೊನಾ ಸುರಕ್ಷಾ ಕವಚದ ಕಿಟ್‌’ಗಳ ಕೊರತೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ 55 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಅವರೆಲ್ಲರ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸಾವಿರಾರು ಮಂದಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌–19ಗೆ ಒಳಗಾದವರನ್ನು ಉಪಚರಿಸುವವರು ಈ ಸುರಕ್ಷಾ ಕವಚ ಧರಿಸಿಕೊಳ್ಳದಿದ್ದಲ್ಲಿ ಅವರಿಗೂ ಸೋಂಕು ತಗಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪ್ರಮಾಣದಲ್ಲಿ ಕಿಟ್‌ಗಳನ್ನು ಪೂರೈಸುವ ಕೆಲಸ ಸರ್ಕಾರದಿಂದ ನಡೆದಿಲ್ಲ. ‘ಪಿಪಿಇ (ಪರ್ಸನಲ್‌ ಪ್ರೊಟೆಕ್ಟಿವ್ ಇಕ್ಯು‍ಪ್‌ಮೆಂಟ್‌) ಇಲಾಖೆಯ ಕೇಂದ್ರ ಕಚೇರಿ ಮಟ್ಟದಲ್ಲಿಯೇ ಒಂದಿಷ್ಟು ಕಿಟ್‌ಗಳನ್ನು ಕಳುಹಿಸಿಕೊಡಲಾಗಿದೆ. ಹೆಚ್ಚಾಗಿ ಬೇಕಾದರೆ ಸ್ಥಳೀಯ ಆರೋಗ್ಯ ರಕ್ಷಾ ಸಮಿತಿಯ ನಿಧಿಯಿಂದ ಖರೀದಿಸುವಂತೆ ಸೂಚಿಸಲಾಗಿದೆ. ಆದರೆ, ಸ್ಥಳೀಯವಾಗಿ ಅವುಗಳ ಲಭ್ಯತೆ ಇಲ್ಲ. ಇದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ’ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಸಂಗ್ರಹವಿದೆ: ಈ ಕುರಿತು ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಪ್ರಸ್ತುತ ಬಿಮ್ಸ್‌ನಲ್ಲಿ 150, ಕೆಎಲ್ಇ ಆಸ್ಪತ್ರೆಯಲ್ಲಿ 250, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ 90 ಕೊರೊನಾ ಸುರಕ್ಷಾ ಕಿಟ್‌ಗಳನ್ನು ಸಂಗ್ರಹಿಸಲಾಗಿದೆ. ಜನಸಂಖ್ಯೆ ಆಧರಿಸಿ ಇಲಾಖೆಯಿಂದಲೇ ಪೂರೈಸಲಾಗುತ್ತಿದೆ. ಜಿಲ್ಲೆಗೆ ಮತ್ತಷ್ಟು ಕಿಟ್‌ಗಳು ಅಗತ್ಯ ಇದ್ದು, ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಮಾಹಿತಿ ನೀಡಿದರು. ಸಿಬ್ಬಂದಿಗೆ ನೀಡುವ ಈ ಸುರಕ್ಷಾ ಕವಚಗಳನ್ನು ಕೋವಿಡ್‌–19 ಪಾಸಿಟಿವ್ ಲಕ್ಷಣಗಳು ಕಂಡುಬಂದವರನ್ನು ಕರೆತರುವಾಗ ಮಾತ್ರ ಬಳಸಲಾಗುತ್ತದೆ. ಇವು ‘ಒಮ್ಮೆ ಬಳಸಿ ಬಿಸಾಡುವಂಥವಾಗಿವೆ’. ಒಮ್ಮೆ ಹಾಕಿ ತೆಗೆದರೆ ಮುಗಿಯಿತು ಅದನ್ನು ಸಂಪೂರ್ಣವಾಗಿ ನಾಶ ಮಾಡಬೇಕಾಗುತ್ತದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಆಂಬ್ಯುಲೆನ್ಸ್‌ ಸಿಬ್ಬಂದಿ ಆಸ್ಪತ್ರೆಯಲ್ಲೇ ಈ ಕವಚಗಳನ್ನು ವಿಲೇವಾರಿ ಮಾಡಬೇಕು. ಅದೇ ರೀತಿ ವೈದ್ಯಕೀಯ ಸಿಬ್ಬಂದಿ ಕೂಡ ಅನುಸರಿಸಬೇಕು ಎಂದು ಮಾರ್ಗಸೂಚಿ ಇದೆ. ಪರಿಸ್ಥಿತಿ ಹೀಗಿರುವಾಗ, ಜಿಲ್ಲೆಯಲ್ಲಿ ಲಭ್ಯವಿರುವ ಸುರಕ್ಷಾ ಕಿಟ್‌ಗಳು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ! ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಆಂಬ್ಯುಲೆನ್ಸ್‌ ಸಿಬ್ಬಂದಿ ಅಂದರೆ ಚಾಲಕ, ಅದರಲ್ಲಿನ ವೈದ್ಯ ಹಾಗೂ ಒಬ್ಬ ನರ್ಸ್‌, ಆಸ್ಪತ್ರೆಯಲ್ಲಿ ಗಾಲಿಕುರ್ಚಿಯಲ್ಲಿ ಸೋಂಕಿತರನ್ನು ಒಳಗಡೆಗೆ ಕರೆದೊಯ್ಯುವವರು, ತಪಾಸಣೆ ಮಾಡುವ ವೈದ್ಯ, ಉಪಚಾರ ಮಾಡುವ ನರ್ಸ್‌, ಭೇಟಿ ನೀಡುವ ಮೇಲ್ವಿಚಾರಕರು... ಹೀಗೆ ಕಡಿಮೆ ಸಂಖ್ಯೆ ಸಿಬ್ಬಂದಿ ಮಾತ್ರ ಈ ಕವಚ ಬಳಸಲು ಅನುಮತಿ ಇದೆ. ಹೀಗಾಗಿ, ಹೆಚ್ಚಿನ ಕಿಟ್‌ಗಳ ಅಗತ್ಯ ಬೀಳುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಏನಿದು ಕವಚ? ತಿಳಿ ನೀಲಿ ಬಣ್ಣದ ದಪ್ಪ ಪ್ಲಾಸ್ಟಿಕ್‌ನಿಂದ ತಯಾರಿಸಿದ ಈ ಸುರಕ್ಷಾ ಕವಚಗಳು ಕೊರೊನಾ ವೈರಾಣು ದೇಹಕ್ಕೆ ಅಂಟಿಕೊಳ್ಳದಂತೆ ನಿರ್ಬಂಧಿಸುತ್ತವೆ. ಪಾದದಿಂದ ತಲೆಯವರೆಗೂ ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಕವಚ ಇವಾಗಿವೆ. ತಲೆಯನ್ನು ಬಿಗಿದು ಸುತ್ತಿಕೊಳ್ಳುವಂತಹ ಕ್ಯಾಪ್‌, ಕಣ್ಣುಗಳಿಗೆ ಗಾಗಲ್‌, ಮೊಣಕೈ–ಮುಂಗೈ ಬಳಿ ಎಲಾಸ್ಟಿಕ್‌ ಲಾಕ್‌, ಮುಂಗೈಗೆ ಕೈಗವಸು, ಬಾಯಿ,ಮೂಗು, ಕಿವಿ ಮುಚ್ಚಿಕೊಳ್ಳುವಂಥ ಮುಖಗವಸು, ಅದರ ಮೇಲೆ ಮುಖದ ಅರ್ಧ ಭಾಗ ಮಾತ್ರ ಕಾಣುವಂತೆ ಮುಚ್ಚುವ ಪಾರದರ್ಶಕ ಸ್ಕೀನ್‌, ಕತ್ತು, ಹೊಟ್ಟೆ, ಬೆನ್ನು, ಎದೆ, ತೊಡೆ, ಕಾಲು ಮುಂತಾದ ಭಾಗಗಳನ್ನು ಪೂರ್ಣವಾಗಿ ಮುಚ್ಚುವ ನಿಲುವಂಗಿ ಮಾದರಿಯ ಕೋಟ್‌, ಕಾಲುಗಳಿಗೆ ಒಳಗೆ ಸಾಕ್ಸ್‌; ಅದರ ಮೇಲೆ ಗಮ್‌ ಬೂಟಿನ ಆಕಾರದ ಗಟ್ಟಿಯಾದ ಪ್ಲಾಸ್ಟಿಕ್‌ ಕವರ್‌... ಮೊದಲಾದವುಗಳನ್ನು ಕವಚಗಳು ಒಳಗೊಂಡಿರುತ್ತವೆ. '); $('#div-gpt-ad-714724-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-714724'); }); googletag.cmd.push(function() { googletag.display('gpt-text-700x20-ad2-714724'); }); },300); var x1 = $('#node-714724 .field-name-body .field-items div.field-item > p'); if(x1 != null && x1.length != 0) { $('#node-714724 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-714724').addClass('inartprocessed'); } else $('#in-article-714724').hide(); } else { _taboola.push({article:'auto', url:'https://www.prajavani.net/stories/stateregional/corona-virus-shortage-in-supply-of-personal-protective-equipment-714724.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-714724', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-714724'); }); googletag.cmd.push(function() { googletag.display('gpt-text-300x20-ad2-714724'); }); // Remove current Outbrain //$('#dk-art-outbrain-714724').remove(); //ad before trending $('#mob_rhs1_714724').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-714724 .field-name-body .field-items div.field-item > p'); if(x1 != null && x1.length != 0) { $('#node-714724 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-714724 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-714724'); }); } else { $('#in-article-mob-714724').hide(); $('#in-article-mob-3rd-714724').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-714724','#in-article-743642','#in-article-743641','#in-article-743640','#in-article-743623']; var twids = ['#twblock_714724','#twblock_743642','#twblock_743641','#twblock_743640','#twblock_743623']; var twdataids = ['#twdatablk_714724','#twdatablk_743642','#twdatablk_743641','#twdatablk_743640','#twdatablk_743623']; var obURLs = ['https://www.prajavani.net/stories/stateregional/corona-virus-shortage-in-supply-of-personal-protective-equipment-714724.html','https://www.prajavani.net/stories/stateregional/facilities-at-tirumala-by-state-government-amidst-financial-hardship-743642.html','https://www.prajavani.net/stories/stateregional/covid-19-coronavirus-management-responsibility-to-8-minister-743641.html','https://www.prajavani.net/stories/stateregional/transportation-thinking-of-a-non-pay-holiday-743640.html','https://www.prajavani.net/stories/stateregional/havey-rain-in-various-part-of-karnataka-and-water-rushed-to-homes-743623.html']; var vuukleIds = ['#vuukle-comments-714724','#vuukle-comments-743642','#vuukle-comments-743641','#vuukle-comments-743640','#vuukle-comments-743623']; // var nids = [714724,743642,743641,743640,743623]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
"2020-07-10T01:04:42"
https://www.prajavani.net/stories/stateregional/corona-virus-shortage-in-supply-of-personal-protective-equipment-714724.html
ಸ್ಪಿರೋ ಕೀಬೋರ್ಡ್ಸ್ ಬೆಲೆ India ಇನ್ 17 Nov 2019 ರಂದುಪಟ್ಟಿ | PriceDekho.com ಸ್ಪಿರೋ ಕೀಬೋರ್ಡ್ಸ್ India ಬೆಲೆ India 2019 ನಲ್ಲಿ ಸ್ಪಿರೋ ಕೀಬೋರ್ಡ್ಸ್ ವೀಕ್ಷಣೆ ಸ್ಪಿರೋ ಕೀಬೋರ್ಡ್ಸ್ ಬೆಲೆಗಳು India ಇನ್ 17 November 2019 ಮೇಲೆ. ದರ ಪಟ್ಟಿ 1 ಒಟ್ಟು ಸ್ಪಿರೋ ಕೀಬೋರ್ಡ್ಸ್ ಆನ್ಲೈನ್ ಶಾಪಿಂಗ್ ಒಳಗೊಂಡಿದೆ. ಉತ್ಪನ್ನ ನಿರ್ದಿಷ್ಟ, ಪ್ರಮುಖ ಲಕ್ಷಣಗಳು, ಚಿತ್ರಗಳನ್ನು, ರೇಟಿಂಗ್ಗಳು ಮತ್ತು ಹೆಚ್ಚು ಜೊತೆಗೆ India ರಲ್ಲಿ ಕಡಿಮೆ ಬೆಲೆಗಳು ಹೇಗೆ. ಈ ವರ್ಗದಲ್ಲಿ ಅತ್ಯಂತ ಜನಪ್ರಿಯ ಉತ್ಪನ್ನ ಸ್ಪಿರೋ ಡೆಸ್ಕ್ಸ್ಟ್ ಸ್ಟ್ಯಾಂಡರ್ಡ್ ಚೊಂಬೋ ಸ್ಪಿ 5252 ಪಿಶ್೨ ಉಸ್ಬ್ ಆಗಿದೆ. ಕಡಿಮೆ ದರಗಳು ಸುಲಭ ಬೆಲೆ ಹೋಲಿಕೆಯ Flipkart, Ebay, Naaptol, Amazon, Snapdeal ಎಲ್ಲಾ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಫಾರ್ ಬೆಲೆ ಶ್ರೇಣಿ ಸ್ಪಿರೋ ಕೀಬೋರ್ಡ್ಸ್ PRICE ಸ್ಪಿರೋ ಕೀಬೋರ್ಡ್ಸ್ ನಾವು ಮಾರುಕಟ್ಟೆಯಲ್ಲಿ ನೀಡಲಾಗುತ್ತಿರುವ ಉತ್ಪನ್ನಗಳು ಎಲ್ಲಾ ಬಗ್ಗೆ ಮಾತನಾಡಿ ಬದಲಾಗುತ್ತವೆ. ಅತ್ಯಂತ ದುಬಾರಿ ಉತ್ಪನ್ನ ಸ್ಪಿರೋ ಡೆಸ್ಕ್ಸ್ಟ್ ಸ್ಟ್ಯಾಂಡರ್ಡ್ ಚೊಂಬೋ ಸ್ಪಿ 5252 ಪಿಶ್೨ ಉಸ್ಬ್ Rs. 707 ಬೆಲೆಯ ಇದೆ. ಇದಕ್ಕೆ ವಿರುದ್ಧವಾಗಿ, ಕಡಿಮೆ ಮೌಲ್ಯದ ಉತ್ಪನ್ನವನ್ನು ಸ್ಪಿರೋ ಡೆಸ್ಕ್ಸ್ಟ್ ಸ್ಟ್ಯಾಂಡರ್ಡ್ ಚೊಂಬೋ ಸ್ಪಿ 5252 ಪಿಶ್೨ ಉಸ್ಬ್ ಲಭ್ಯವಿದೆ Rs.707 ನಲ್ಲಿ. ಬೆಲೆಗಳು ಈ ಬದಲಾವಣೆಯು ಆಯ್ಕೆ ಪ್ರೀಮಿಯಂ ಉತ್ಪನ್ನಗಳು ಆನ್ಲೈನ್ ಶಾಪರ್ಸ್ ಕೈಗೆಟುಕುವ ವ್ಯಾಪ್ತಿಯನ್ನು ನೀಡುತ್ತದೆ. ಆನ್ಲೈನ್ ಬೆಲೆಗಳನ್ನು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR ಆನ್ಲೈನ್ ಖರೀದಿಗಳಿಗೆ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ ಟಾಪ್ 10 Xpro ಕೀಬೋರ್ಡ್ಸ್ ಇತ್ತೀಚಿನ Xpro ಕೀಬೋರ್ಡ್ಸ್
"2019-11-16T21:26:14"
https://www.pricedekho.com/kn/keyboards/xpro+keyboards-price-list.html
ಕಸ ವಿಲೇವಾರಿಗೆ ಇಂದೋರ್‌ ಮಾದರಿ | Udayavani – ಉದಯವಾಣಿ Saturday, 15 Aug 2020 | UPDATED: 08:28 PM IST ಕಸ ವಿಲೇವಾರಿಗೆ ಇಂದೋರ್‌ ಮಾದರಿ Team Udayavani, Dec 2, 2019, 11:36 AM IST ಬೆಂಗಳೂರು: ನಗರದ ತ್ಯಾಜ್ಯ ವಿಲೇವಾರಿಗೆ ಮಧ್ಯ ಪ್ರದೇಶದ ಇಂದೋರ್‌ ಮಾದರಿ ಅಳವಡಿಸಿಕೊಳ್ಳಲುಬಿಬಿಎಂಪಿ ಸದ್ದಿಲ್ಲದೆ ಸಿದ್ಧತೆನಡೆಸಿಕೊಳ್ಳುತ್ತಿದೆ. ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಇಂದೋರ್‌ ಕಳೆದ ನಾಲ್ಕು ವರ್ಷದಿಂದ ಸ್ವತ್ಛ ನಗರಿ ಪ್ರಶಸ್ತಿಗೆ ಪಾತ್ರವಾಗುತ್ತಿದ್ದು, ಈ ಮಾದರಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಹೀಗಾಗಿ, ಅದೇಮಾದರಿ ಅಳವಡಿಕೆಗೆ ಬಿಬಿಎಂಪಿ ಮುಂದಾಗಿದೆ. ಇಂದೋರ್‌ ಮಾದರಿ ಅಳವಡಿಸಿಕೆಗೆ ಈಗಾಗಲೇಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಗರದ ವಿವಿಧೆಡೆಅಂದಾಜು 70ರಿಂದ 75 ಎಕರೆ ಭೂಮಿಯನ್ನು ವೇಸ್ಟ್‌ ಟು ಎನರ್ಜಿ ಘಟಕ ಸ್ಥಾಪನೆಗೆಂದು ಪಾಲಿಕೆ ನೀಡಿದೆ. ಅಲ್ಲದೆ, ಈ ಜಾಗದಲ್ಲಿ ವೇಸ್ಟು ಟು ಎನರ್ಜಿ ಸೇರಿ ವಿವಿಧ ಮಾದರಿಯ ಏಳು ಘಟಕಗಳನ್ನು ಸ್ಥಾಪಿಸುವ ಸಂಬಂಧ ಈಗಾಗಲೇ ಹಲವು ಕಂಪನಿಗಳೊಂದಿಗೆ ಬಿಬಿಎಂಪಿ ಒಪ್ಪಂದಕ್ಕೆ ಸಹಿ ಹಾಕಿದೆ. “ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬೆಂಗಳೂರಿಗೆ ಕಡಿಮೆ ಅಂಕ ಬಂದಾಗ ಬಿಬಿಎಂಪಿ ಅಧಿಕಾರಿಗಳು ಇಂದೋರ್‌ ರೀತಿಯನಗರದೊಂದಿಗೆ ಬೆಂಗಳೂರನ್ನು ಹೋಲಿಕೆ ಮಾಡಿ ನೋಡಬಾರದು. ಬೆಂಗಳೂರು ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕೂ, ಇಂದೋರ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕೂ ವ್ಯತ್ಯಾಸವಿದೆ. ಅಷ್ಟೇ ಅಲ್ಲ, ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿಕೊಂಡರೆ, ಇಂದೋರ್‌ ಏನೇನೂ ಅಲ್ಲ‘ ಎಂದು ಹಿಂದಿನ ಆಯುಕ್ತರಾಗಿದ್ದ ಮಂಜುನಾಥ ಪ್ರಸಾದ್‌ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದ ಹಲವು ಅಧಿಕಾರಿಗಳು ಹೇಳಿದ್ದರು. ಆದರೆ, ಇದೀಗಬಿಬಿಎಂಪಿ ಇಂದೋರ್‌ ಮಾದರಿ ಅಳವಡಿಕೆಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಆದರೆ, ಇಂದೋರ್‌ ಹಾಗೂ ಬೆಂಗಳೂರಿನ ವಿಚಾರದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿಯಲ್ಲಿ ಹಲವು ವ್ಯತ್ಯಾಸ ಇದೆ. ಇಂದೋರ್‌ನಲ್ಲಿ ಏಳು ವೇಸ್ಟ್‌ ಟು ಎನರ್ಜಿ ಘಟಕಗಳಿವೆ. ಇದರಿಂದ ಮಿಶ್ರ ತ್ಯಾಜ್ಯ ಸಾಗಿಸಿದರೂ ನಿಭಾಯಿಸುವ ಸಾಮರ್ಥ್ಯವಿದೆ. ಆದರೆ, ಬೆಂಗಳೂರಿನಲ್ಲಿ ಒಂದೇ ಒಂದು ವೇಸ್ಟ್‌ ಟು ಎನರ್ಜಿ ಘಟಕ ಕೂಡ ಇಲ್ಲ. ಅಲ್ಲದೆ, ಇಂದೋರ್‌ಗೆ ಹೋಲಿಸಿದರೆ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಹೆಚ್ಚು. ಹೀಗಾಗಿ ಆ ಮಾದರಿ ಅನುಷ್ಠಾನ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಆ ಮಾದರಿ ಮೇಲೆ ಒಲವೇಕೆ?: ಬಿಬಿಎಂಪಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆಡಳಿತ ಇದ್ದಾಗ ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಟೆಂಡರ್‌ ಕರೆದು, ಗುತ್ತಿಗೆದಾರರನ್ನು ಅಂತಿಮಗೊಳಿಸಿತ್ತು. ಆದರೆ, ಟೆಂಡರ್‌ ಪ್ರಕ್ರಿಯಲ್ಲಿ ಮೀಸಲಾತಿ ನೀಡಿಲ್ಲ ಎಂದು ಕೆಲವು ಗುತ್ತಿಗೆದಾರರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೀಗಾಗಿ, ಇಂದೋರ್‌ ಮಾದರಿ ಅಳವಡಿಕೆಗೆ ಒಲವು ತೋರಿಸುತ್ತಿದೆ ಎಂದು ಹೇಳಲಾಗಿದೆ. ಇಂದೋರ್‌ ಮಾದರಿ
"2020-08-15T14:59:22"
https://www.udayavani.com/district-news/bangalore-city-news/indore-model-for-garbage-disposal
ಕಳಸ: ಕಂದಕಕ್ಕೆ ಉರುಳಿದ ಕಾರು; ಇಬ್ಬರು ಸಹೋದರ ದಂಪತಿಯ ಸಾವು | ಸುದ್ದಿ ಬೆಳ್ತಂಗಡಿ ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಹಿರೇಬೈಲು ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ದ.ಕ. ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಫೆ.18 ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದಹೆನ್ನಡ್ಕ ನಿವಾಸಿ ರಾಜೀವ ರೈ ಮತ್ತು ಇವರ ಪತ್ನಿ ಮಮತಾ ರೈ ಹಾಗೂ ಬಂಟ್ವಾಳ ತಾಲೂಕಿನ ಪನೋಲಿಬೈಲು ಬೊಳ್ಳಾಯಿ ನಿವಾಸಿ ವಿಶ್ವನಾಥ ರೈ ಮತ್ತು ಇವರ ಪತ್ನಿ ಪುಷ್ಪಾವತಿ ರೈ ಅಪಘಾತದಲ್ಲಿ ಮೃತಪಟ್ಟ್ಟ ದುರ್ದೈವಿಗಳು. ಮೃತ ವಿಶ್ವನಾಥ ರೈ ಅವರ ಬಾವ, ಬಿ.ಸಿ.ರೋಡ್ ಅಜ್ಜಿಬೆಟ್ಟು ನಿವಾಸಿಯಾಗಿರುವ ಹವ್ಯಾಸಿ ಯಕ್ಷಗಾನ ಅರ್ಥಧಾರಿ ಸಂಜೀವ ಶೆಟ್ಟಿ ಎಂಬವರು ತೀವ್ರ ಗಾಯಗೊಂಡಿದ್ದು, ಅವರನ್ನು ಕಳಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶ್ವನಾಥ ರೈ, ರಾಜೀವ್ ರೈ ಸಹೋದರಿ ಜಯಂತಿ ಅಡ್ಯಂತಾಯ ಅವರ ಮಗಳು ಸೌಮ್ಯರವರನ್ನು ಕಳಸ ಬಾಳೆಹೊಳೆ ನಿವಾಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕನ್ನಡ ಚಿತ್ರ ನಿರ್ಮಾಪಕ ಉದ್ಯಮಿ ರವಿ ರೈ ಅವರಿಗೆ ಮದುವೆ ಮಾಡಿಕೊಡಲಾಗಿದ್ದು, ಅವರ ಮನೆ ಬಾಳೆಹೊಳೆಯಲ್ಲಿ ಫೆ.೧೮ ರಂದು ಮಧ್ಯಾಹ್ನ ದೇವರ ಕಾರ್‍ಯ ಮತ್ತು ರಾತ್ರಿ ಕಟೀಲು ಕ್ಷೇತ್ರದ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದ್ದು, ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ವಿಶ್ವನಾಥ ರೈ ದಂಪತಿ ಮತ್ತು ರಾಜೀವ ರೈ ದಂಪತಿ ಹಾಗೂ ಸಂಜೀವ ಶೆಟ್ಟಿಯವರು ವಿಶ್ವನಾಥ ರೈಯವರ ಮಾರುತಿ ವ್ಯಾಗನರ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ವಿಶ್ವನಾಥ ರೈಯವರು ಕಾರು ಚಲಾಯಿಸುತ್ತಿದ್ದರೆ, ಅವರ ಬಾವ(ಮಗಳ ಗಂಡನ ತಂದೆ) ಸಂಜೀವ ಶೆಟ್ಟಿಯವರು ಅವರ ಪಕ್ಕದಲ್ಲಿ ಎಡಬದಿಯ ಸೀಟಲ್ಲಿ ಕುಳಿತಿದ್ದರು. ಐವರೂ ಕಾರಿನಲ್ಲಿ ಬಾಳೆಹೊಳೆಗೆ ಹೋಗುತ್ತಿದ್ದಾಗ ಕಾರು ಕಳಸ ಸಮೀಪ ಹಿರೇಬೈಲ್ ಎಂಬಲ್ಲಿ ಸುಮಾರು 80 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು, ಈ ಅವಘಡ ಸಂಭವಿಸಿದೆ. ಕಾರಲ್ಲಿದ್ದ ವಿಶ್ವನಾಥ ರೈ ದಂಪತಿ ಮತ್ತು ರಾಜೀವ ರೈ ದಂಪತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರೆ, ಸಂಜೀವ ಶೆಟ್ಟಿಯವರು ಅಪಘಾತದ ವೇಳೆ ಕಾರಿನ ಬಾಗಿಲು ತೆರೆದುಕೊಂಡ ಪರಿಣಾಮ ಕಾರಿನಿಂದ ಹೊರಕ್ಕೆಸೆಯಲ್ಪಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ವರು ಸಹೋದರರಲ್ಲಿ ಮೂವರು ನಿವೃತ್ತ ಸೈನಿಕರು: ವಿಠಲ ರೈ, ನೇಮಣ್ಣ ರೈ, ವಿಶ್ವನಾಥ ರೈ ಮತ್ತು ರಾಜೀವ ರೈ ನಾಲ್ಕು ಮಂದಿ ಸಹೋದರರು ಮತ್ತು ಮೂವರು ಸಹೋದರಿಯರಾಗಿದ್ದು ಈ ಪೈಕಿ ವಿಠಲ ರೈ ಹೊರತು ಇತರ ಮೂವರು ಸಹೋದರರೂ ನಿವೃತ್ತ ಸೈನಿಕರು.ವಿಶ್ವನಾಥ ರೈಯವರು ಸೇನೆಯಿಂದ ನಿವೃತ್ತರಾದ ಬಳಿಕ ಬೇಂಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಶ್ವನಾಥ ರೈ-ಪುಷ್ಪಾವತಿ ದಂಪತಿ ಇಬ್ಬರು ಪುತ್ರಿಯರನ್ನು ಹೊಂದಿದ್ದು ಶರ್ಮಿಲಾ ರೈಯವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು ಸಹೋದರಿ ಸಬಿತಾ ರೈಯವರು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.ರಾಜೀವ ರೈಯವರ ಮೊದಲ ಪತ್ನಿ ಕೆಯ್ಯೂರು ಇಳಂತಾಜೆ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ದುಗ್ಗಪ್ಪ ಆಳ್ವರ ಪುತ್ರಿ ಶೋಭಾ ಅವರು ಮೃತರಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ರಾಕೇಶ್ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದು ಮತ್ತೋರ್ವ ಪುತ್ರ ರಿತೇಶ್ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.ಶೋಭಾ ರೈಯವರ ನಿಧನದ ಬಳಿಕ ರಾಜೀವ ರೈಯವರು ಮಮತಾ ರೈಯವರನ್ನು ಮದುವೆಯಾಗಿದ್ದರು.ಇವರ ಪುತ್ರಿ ದೀಕ್ಷಾ ರೈ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಮೃತ ವಿಶ್ವನಾಥ ರೈ, ರಾಜೀವ ರೈಯವರ ಸಹೋದರ ದಿ. ನೇಮಣ್ಣ ರೈಯವರ ಪುತ್ರಿ ಪ್ರತಿಭಾ ರೈಯವರನ್ನು ನಿವೃತ್ತ ಕಂದಾಯ ಅಧಿಕಾರಿ ವಿಠಲ ರೈ ದೇರ್ಲ ಅವರ ಮಗ ಶಿವಶ್ರೀರಂಜನ್ ರೈ ದೇರ್ಲರವರಿಗೆ ಮದುವೆ ಮಾಡಿಕೊಡಲಾಗಿದೆ. ಮೃತ ಪುಷ್ಪಾವತಿ ವಿಶ್ವನಾಥ ರೈ ದಂಪತಿಯ ಅಂತ್ಯ ಸಂಸ್ಕಾರ ಫೆ.18 ರಂದು ರಾತ್ರಿ ಬೊಳ್ಳಾಯಿ ಮನೆಯಲ್ಲಿ ನಡೆದಿದೆ. ಮೃತ ಮಮತಾ ರಾಜೀವ ರೈಯವರ ಅಂತ್ಯಸಂಸ್ಕಾರ, ಪುತ್ರ ರಾಕೇಶ್ ರೈ ಅಮೇರಿಕಾದಿಂದ ಬಳಿಕ ಬುಧವಾರ ನಡೆಯಲಿರುವುದರಿಂದ ಮೃತದೇಹಗಳನ್ನು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿರಿಸಲಾಗಿದೆ ರಸ್ತೆ ತಪ್ಪಿತು ಕಾರಲ್ಲಿ ಪ್ರಯಾಣಿಸುತ್ತಿದ್ದ ನತದೃಷ್ಟರಿಗೆ ದಾರಿ ತಪ್ಪಿ ಹೋಗಿದ್ದು, ಮೇಲಿನ ರಸ್ತೆಯಲ್ಲಿ ಹೋಗುವ ಬದಲು ಕೆಳ ರಸ್ತೆಯಲ್ಲಿ ಸಂಚರಿಸಿದ್ದರು. ಅಪಘಾತ ಸ್ಥಳದಲ್ಲಿ ದೊಡ್ಡ ಕಂದಕವಿರುವುದಾದರೂ ಅಲ್ಲಿ ಯಾವುದೇ ರೀತಿಯ ತಡೆಗೋಡೆ ಇಲ್ಲದೇ ಇದ್ದು ಈ ಕುರಿತು ಇವರಿಗೆ ಯಾವುದೇ ಮಾಹಿತಿ ಇಲ್ಲದೇ ಇದ್ದ ಪರಿಣಾಮ ಕಾರು ನೇರವಾಗಿ ಪ್ರಪಾತಕ್ಕೆ ಬಿದ್ದು ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ಸಂಭವಿಸಿದ ಸುದ್ದಿ ತಿಳಿಯುತ್ತಲೇ ಸಂಬಂಧಿಕರು ಘಟನಾ ಸ್ಥಳಕ್ಕೆ ತೆರಳಿದ್ದು ಮೃತದೇಹಗಳನ್ನು ಊರಿಗೆ ತರುವ ಕೆಲಸ ನಡೆಸಿದ್ದಾರೆ. Previous : ಮಾಯಾ ದೇವಸ್ಥಾನಕ್ಕೆ ತುಲಾಮಾಪನಾ ಕೊಡುಗೆ Next : ಅರೆಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಜಾತ್ರೋತ್ಸವ
"2019-12-09T10:53:46"
http://belthangady.suddinews.com/archives/347998
ಅಕ್ರಮ ವಲಸಿಗರ ಪತ್ತೆಗೆ ಮಾಹಿತಿ ಕಲೆ | Udayavani – ಉದಯವಾಣಿ Friday, 05 Jun 2020 | UPDATED: 01:06 PM IST Team Udayavani, Dec 13, 2019, 11:45 AM IST ಹುಬ್ಬಳ್ಳಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗುತ್ತಿದ್ದಂತೆ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ಹಾಗೂ ಪೊಲೀಸ್‌ ಇಲಾಖೆಯಿಂದ ಹು-ಧಾ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಅಕ್ರಮ ವಲಸಿಗರ ಪತ್ತೆ ಮಾಡುವ ಕಾರ್ಯ ಭರದಿಂದ ಸಾಗಿದೆ. ಐಎಸ್‌ಡಿ ತಂಡ ಕಳೆದೆರಡು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ಠಾಣೆಗಳಲ್ಲಿ ವಲಸಿಗರನ್ನು ಪತ್ತೆ ಮಾಡುತ್ತಿದ್ದು, ಅಂಥವರ ಕುರಿತು ಮಾಹಿತಿ ಕಲೆ ಹಾಕುತ್ತಿದೆ. ಅಲ್ಲದೆ ಕಟ್ಟಡ ಕಾಮಗಾರಿ, ರಸ್ತೆ ರಿಪೇರಿ, ಚಿನ್ನಾಭರಣ ಕುಸುರಿ ಕೆಲಸ ಸೇರಿದಂತೆ ಇನ್ನಿತರೆ ಕೆಲಸಗಳಲ್ಲಿ ತೊಡಗಿರುವ ವಲಸಿಗರ ಬಗ್ಗೆ ನಿಗಾ ವಹಿಸಿದೆ. ಈಗಾಗಲೇ ಐಎಸ್‌ಡಿ ತಂಡ ಹೊರ ರಾಜ್ಯದಿಂದ ಹು-ಧಾಗೆ ಬಂದಿರುವ 300ಕ್ಕೂ ಅಧಿಕ ವಲಸಿಗರನ್ನು ಭೇಟಿ ಮಾಡಿ ಅವರಿಂದ ಅಗತ್ಯ ದಾಖಲೆಗಳ ಮಾಹಿತಿ ಪಡೆದಿದೆ ಎಂದು ತಿಳಿದು ಬಂದಿದೆ. ವಲಸಿಗರ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕುವಂತೆ ಐಎಸ್‌ಡಿಗೆ ಮೌಖೀಕವಾಗಿ ಸೂಚನೆಗಳು ಬಂದ ಹಿನ್ನೆಲೆಯಲ್ಲಿ ಈ ವಿಭಾಗದವರು ರಸ್ತೆ ರಿಪೇರಿ ಹಾಗೂ ಕಟ್ಟಡ ಕಾಮಗಾರಿಗಳ ಗುತ್ತಿಗೆದಾರರು, ಇಂಜನಿಯರ್‌ಗಳನ್ನು ಭೇಟಿ ಮಾಡಿ ಅವರ ಬಳಿ ಎಷ್ಟು ವಲಸಿಗರು ಕೆಲಸ ಮಾಡುತ್ತಿದ್ದಾರೆ. ಅವರು ಎಷ್ಟು ವರ್ಷಗಳಿಂದ ತಮ್ಮ ಬಳಿ ಕೆಲಸಕ್ಕಿದ್ದಾರೆ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ಬಾಂಗ್ಲಾ ಹಾಗೂ ರೋಹಿಂಗ್ಯಾ, ಥೈಲ್ಯಾಂಡ್‌ ಇನ್ನಿತರ ಕಡೆಯ ಅನೇಕರು ಅವಳಿನಗರದಲ್ಲಿ ತಂಗಿದ್ದಾರೆನ್ನಲಾಗುತ್ತಿದ್ದು, ಇವರಲ್ಲಿ ಬಹುತೇಕರು ಕಟ್ಟಡ ನಿರ್ಮಾಣ, ಚಿನ್ನಾಭರಣ ಕುಸುರಿ ಕೆಲಸ, ರಸ್ತೆ ಕಾಮಗಾರಿ, ಚಿಂದಿ ಆಯುವ ಕೆಲಸ ಸೇರಿದಂತೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಆಧಾರ ಕಾರ್ಡ್‌, ಮತದಾರರ ಚೀಟಿ ಸೇರಿದಂತೆ ಇನ್ನಿತರೆ ಸರಕಾರಿ ಸೌಲಭ್ಯದ ದಾಖಲೆ ಹೊಂದಿದ್ದಾರೆ. ತಾವು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನಗಳಿಗೆ ಸೇರಿದವರೆಂದು ಹೇಳುತ್ತಿದ್ದು, ಈ ಕುರಿತಾಗಿಯೇ ಪರಿಶೀಲನೆ ನಡೆಯುತ್ತಿದೆ. ಸ್ಥಳೀಯ ಐಎಸ್‌ಡಿ ವಿಭಾಗದ ಬೆಂಗಳೂರಿನ ಐಎಸ್‌ಡಿಗೆ ಕಳುಹಿಸಲಿದ್ದಾರೆ. ಅದು ಆಯಾ ರಾಜ್ಯಗಳ ಸಂಬಂಧಪಟ್ಟವರಿಗೆ ವಲಸಿಗರ ಬಗ್ಗೆ ಇರುವ ದಾಖಲೆಗಳನ್ನು ಕಳುಹಿಸಿ ಅವರಿಂದ ಸಮಗ್ರ ಮಾಹಿತಿ ಪಡೆಯಲಿದ್ದಾರೆಂದು ತಿಳಿದು ಬಂದಿದೆ. ಅವಳಿ ನಗರಕ್ಕೆ ವಲಸೆ ಬಂದಿರುವವರು ತಾವು ಪಶ್ಚಿಮ ಬಂಗಾಳದವರು, ಉತ್ತರ ಪ್ರದೇಶದವರು, ಬಿಹಾರದವರು, ದೆಹಲಿಯವರು ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಇವರಲ್ಲಿ ಕೆಲವರು ಬಾಂಗ್ಲಾ, ರೋಹಿಂಗ್ಯಾದಿಂದಲೂ ಬಂದವರಾಗಿದ್ದಾರೆ ಎನ್ನುವ ಶಂಕೆ ಇದ್ದು, ಈ ಬಗ್ಗೆಯೂ ಐಎಸ್‌ಡಿ ಹಾಗೂ ಸ್ಥಳೀಯ ಪೊಲೀಸರು ತೀವ್ರ ನಿಗಾ ವಹಿಸಿ ಅವರ ದಾಖಲೆ ಪರಿಶೀಲಿಸುತ್ತಿದ್ದಾರೆಂದು ತಿಳಿದು ಬಂದಿದೆ. ಹು-ಧಾ ಪೊಲೀಸ್‌ ಕಮೀಷನರೇಟ್‌, ಧಾರವಾಡ ಜಿಲ್ಲಾ ಪೊಲೀಸ್‌ ಸಹಯೋಗದೊಂದಿಗೆ ಜಿಲ್ಲೆಯ ಹು-ಧಾ ಅವಳಿ ನಗರ, ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ ತಾಲೂಕುಗಳಲ್ಲಿ ವಲಸಿಗರ ಬಗ್ಗೆ ಸ್ಥಳೀಯ ಐಎಸ್‌ಡಿ ವಿಭಾಗದವರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಪ್ರದೇಶಗಳಲ್ಲಿ ವಾಸಿಸಿರುವ ಪಶ್ಚಿಮ ಬಂಗಾಲ, ಬಿಹಾರ, ಉತ್ತರ ಪ್ರದೇಶದ ಮುಖಂಡರನ್ನು ಭೇಟಿ ಮಾಡಿ, ಆ ಪ್ರದೇಶಗಳ ವಲಸಿಗ ಜನರ ಸಮೀಕ್ಷೆಗೆ ಮುಂದಾಗಿದ್ದಾರೆ. ಅಲ್ಲದೆ ಚಿನ್ನಾಭರಣ ಅಂಗಡಿಗಳಲ್ಲಿ ಕೆಲಸ ಮಾಡುವವರು, ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರು, ರಸ್ತೆ ರಿಪೇರಿ ಮಾಡುವ ಗುತ್ತಿಗೆದಾರರು ಸೇರಿದಂತೆ ಇನ್ನಿತರೆ ಕಾಮಗಾರಿಗಳಲ್ಲಿ ವಲಸಿಗರನ್ನು ಕೆಲಸಕ್ಕೆ ನಿಯೋಜಿಸಿಕೊಂಡವರನ್ನು ಭೇಟಿ ಮಾಡಿ ಅವರಿಂದ ವಲಸಿಗರ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅವಳಿ ನಗರದಲ್ಲಿ ವಲಸಿಗರಾಗಿ ಆಗಮಿಸಿದವರ ಬಗ್ಗೆ ನಿಗಾ ವಹಿಸಲಾಗಿದೆ. ಅನಧಿಕೃತವಾಗಿ ವಾಸವಾದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರವಾಸಿಗರೆಂದು ಆಗಮಿಸಿ ನಗರದ ಮಸಾಜ್‌ ಪಾರ್ಲರ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಯುವತಿಯರ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗಿದೆ. ಬೀಟ್‌ ವ್ಯವಸ್ಥೆ ಬಲಗೊಳಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. – ಆರ್‌.ದಿಲೀಪ್‌, ಆಯುಕ್ತರು, ಹು ಧಾ ಪೊಲೀಸ್‌ ಕಮೀಷನರೇಟ್‌ -ಶಿವಶಂಕರ ಕಂಠಿ ಅಕ್ರಮ ವಲಸಿಗರ ಪತ್ತೆ ಮಾಡುವ ಕಾರ್ಯ ಆಂತರಿಕ ಭದ್ರತಾ ಪಡೆ ಬೆಂಗಳೂರಿನಲ್ಲಿ ಏದುಸಿರು ಬಿಡುತ್ತಿರುವ ಸೈಕ್ಲಿಂಗ್
"2020-06-05T07:37:06"
https://www.udayavani.com/district-news/dharwad-news/information-art-for-the-detection-of-illegal-immigrants