text
stringlengths
34
185k
timestamp
unknown
url
stringlengths
17
2.27k
ದೇವೇಗೌಡರನ್ನು ಹಾಡಿ ಹೊಗಳಿದ ಸದಾನಂದ ಗೌಡ | I am the fan of HD Devegowda: Sadananada Gowda - Kannada Oneindia 1 min ago ಕಂಟೋನ್ಮೆಂಟ್, ಹೆಜ್ಜಾಲ ರೈಲ್ವೆ ನಿಲ್ದಾಣ ಸಬರ್ಬನ್ ನಿಲ್ದಾಣವಾಗಿ ಪರಿವರ್ತನೆ 1 min ago ಎಚ್‌ಎಎಲ್‌ನಲ್ಲಿ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಆಹ್ವಾನ 4 min ago ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ-ಶೋಭಾ ಕರಂದ್ಲಾಜೆ 13 min ago ಆಸ್ತಿ ವ್ಯಾಜ್ಯದಲ್ಲಿ ತಂದೆಯೊಂದಿಗೆ ಜಗಳ ಮಾಡಿ, ಕೊಂದು- ಇಪ್ಪತ್ತೈದು ತುಂಡು ಮಾಡಿದ ಮಗ Sports ಕೈಗೆ ಬಂದಿದ್ದು ಬಾಯಿಗಿಲ್ಲ: ಗೋಮತಿ ಗೆದ್ದ ಏಷ್ಯನ್ ಬಂಗಾರ ವಾಪಸ್! | Updated: Monday, May 29, 2017, 23:42 [IST] ಬೆಂಗಳೂರು, ಮೇ 29: ನಾನು ದೇವೇಗೌಡ ಪಕ್ಷದವನಲ್ಲ. ಆದರೆ, ದೇವೇಗೌಡರ ಅಭಿಮಾನಿ. ಈ ಇಳಿ ವಯಸ್ಸಿನಲ್ಲೂ ಅವರ ಕಾರ್ಯೋತ್ಸಾಹ ಮೆಚ್ಚುವಂಥದ್ದು ಎಂದು ಕೇಂದ್ರದ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ದೇವೇಗೌಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇವೇಗೌಡ ಅಂತಃಶಕ್ತಿಯನ್ನು ಮನಸಾರೆ ಹೊಗಳಿದರು.[ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಫರ್!] ''ನಾನು ದೇವೇಗೌಡರ ಪಕ್ಷದವನಲ್ಲ. ಆದರೆ, ಅವರ ಅಭಿಮಾನಿ. ಪಕ್ಷ ಯಾವುದಾದರೇನು, ಗುಣಕ್ಕೆ ಮತ್ಸರ ಇರಬಾರದು. ಹಾಗಾಗಿ, ನಾನು ದೇವೇಗೌಡರನ್ನು ಇಷ್ಟಪಡುತ್ತೇನೆ'' ಎಂದು ಸದಾನಂದ ಗೌಡರು ತಿಳಿಸಿದರು.[ಈಗಲೂ ರೈತನ ಮಗ, ಹೋಗುವಾಗಲೂ ರೈತನ ಮಗ: ದೇವೇಗೌಡ] ಕಂಟೋನ್ಮೆಂಟ್, ಹೆಜ್ಜಾಲ ರೈಲ್ವೆ ನಿಲ್ದಾಣ ಸಬರ್ಬನ್ ನಿಲ್ದಾಣವಾಗಿ ಪರಿವರ್ತನೆ ಫುಡ್‌ಪಂಡಾದಿಂದ ಆಹಾರ ವಿತರಣೆ ಕೈಬಿಟ್ಟ ಓಲಾ, ಸಾವಿರಾರು ನೌಕರರು ಬೀದಿಗೆ sadananda gowda devegowda prime minister ravindra kalakshetra bengaluru ಸದಾನಂದ ಗೌಡ ದೇವೇಗೌಡ ಪ್ರಧಾನಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರು Government of India Minister D.V. Sadananda Gowda said that, He is a great fan of former Prime Minister H.D. Devegowda. He was talking to the mass in a function at Ravindra Kshtra of Bengaluru on May 29th, 2017.
"2019-05-22T09:57:40"
https://kannada.oneindia.com/news/bengaluru/i-am-the-fan-of-hd-devegowda-sadananada-gowda-118810.html?utm_source=articlepage&utm_medium=dsktp&utm_campaign=similar-topic-slider
ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದ – Tirumala Tirupati News You are hereHome > Uncategorized > ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದ ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದ August 24, 2016 TNN ತಿರುಪತಿ ತಿರುಮಲ ದೇವಸ್ಥಾನವು ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದವನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆಯೆಂದು ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ.ಸಾಂಶಿವ ತಿಳಿಸಿದರು. ಉತ್ತಮವಾದ ಅನ್ನ ಪ್ರಸಾದವನ್ನು ಎಲ್ಲಾ ಕೇಂದ್ರಗಳಲ್ಲಿ ನೀಡುವ ಮೂಲಕ ಯಶಸ್ವಿಯಾಗಿದೆಂದು ಡಾ.ಸಾಂಭಶಿವ ತಿಳಿಸಿದರು. ಚಕ್ರಸ್ನಾನ ಪದ್ಮಾವತಿ ಘಾಟ್ ನ ಕೃಷ್ಣ ಪುಷ್ಕರಕ್ಕೆ ಬೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಟಿಟಿಡಿಯ ಡಾ.ಸಾಂಭಶಿವ ಅವರು ಅನ್ನ ಪಸ್ರಾದ ವಿತರಣೆಯಲ್ಲಿ ಭಕ್ತರು ಸ್ವಯಂ ಭಾಗವಹಿಸಿ ಮತ್ತಷ್ಟು ಭಕ್ತಿಯ ಸೇವೆಯನ್ನು ಮಾಡುವ ಮೂಲಕ ಸ್ವಾಮಿಯ ಕೃಪೆಗೆ ಒಳಗಾಗಿದ್ದಾರೆಂದು ತಿಳಿಸಿದರು. ಹಿಂದೂ ಧರ್ಮ ಪ್ರಚಾರಕ್ಕಾಗಿ ಆಯೋಜಿಸಿದ್ದ ದಾಸ ಸಾಹಿತ್ಯ, ಭಜನಾ ಮಂಡಳಿ, ಹರಿಕಥಾ ದಾಸ, ನೃತ್ಯ, ಭಕ್ತಿಗೀತೆ ಪುರಾಣ ಪ್ರವಚನ ಹಾಗೂ ಎಸ್.ವಿ. ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯವನ್ನು ಕಾರ್ಯಕ್ರವನ್ನು ಭಕ್ತರಿಗಾಗಿ ಏರ್ಪಡಿಸಲಾಗಿತ್ತು. ದರ್ಶನಕ್ಕಾಗಿ ಬಂದಿರುವ ಭಕ್ತರಿಗಾಗಿ ಇ-ಟಿಕೇಟ್ ಕೌಂಟರಗಳ ವ್ಯವಸ್ಥೆ ಮತ್ತು ಅಂಚೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೃಷ್ಣ ಪುಷ್ಕರಕ್ಕೆ ಬಂದಿರುವ ಭಕ್ತರಿಗೆ ಟಿಟಿಡಿ ಸಿಬ್ಬಂದಿಯಿಂದ ಉತ್ತಮ ವ್ಯವಸ್ಥೆJEO LAUNCHES SRIVARI DOLLAR SALE AT TIRUMALA Related posts August 31, 2016 editor 0 SERVICES OF ADIBHATLA TO HARIKATHA REMEMBERED The scholars and philosophers have remembered the impeccable services of Sri Ajjada Adibhatla Narayana Dasu who... Uncategorized August 24, 2016 TNN 0 ಕೃಷ್ಣ ಪುಷ್ಕರಕ್ಕೆ ಬಂದಿರುವ ಭಕ್ತರಿಗೆ ಟಿಟಿಡಿ ಸಿಬ್ಬಂದಿಯಿಂದ ಉತ್ತಮ ವ್ಯವಸ್ಥೆ ಅನ್ನ ಪ್ರಸಾದ, ದರ್ಶನ, ಕೃಷ್ಣ ಪುಷ್ಕರಕ್ಕೆ ಬಂದಿರುವ ಭಕ್ತರಿಗೆ ತಿರುಪತಿ ತಿರುಮಲ ದೇವಸ್ಥಾನದ ಸಿಬ್ಬಂದಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯೆಂದು ಚದಲವಾಡ್ ಕೃಷ್ಣಮೂರ್ತಿ... Uncategorized August 24, 2016 TNN 0 TTD Staff and Officals Chairman Pats Wonderful Performance Tirupathi Tirumala Devasthanam chairman Chadalawada Krishnamurthy today Lauded the performance of the TTD staff and the... Uncategorized Leave a Comment Cancel reply Notify me of follow-up comments by email. Notify me of new posts by email. News Release July 23, 2016 Orugunda Suresh 0 TTD EO RELEASES SRI KRT POSTERS PAVITROTSAVAMS FROM JULY 29-31 Tirupati: As the three day annual pavitrotsavams in Sri Kodanda Ramaswamy temple are slated from July... News Release July 21, 2016 Orugunda Suresh 0 SERVE PILGRIMS WITH DEDICATION IN RIVER FETE-TIRUMALA JEO Vijayawada: Describing the Srivari Seva voluntary service as the emerging branch of a growing tree, Tirumala... News Release July 20, 2016 Admin 0 AADHAR MANDATED FOR ID PURPOSE ONLY-TIRUMALA JEO Tirumala: Tirumala Jeo KS Sreenivasa Raju has cleared that TTD has made Aadhar card mandatory for... News Release Most Popular
"2017-04-30T03:13:51"
http://thirupatinews.com/2016/08/24/%E0%B2%95%E0%B3%83%E0%B2%B7%E0%B3%8D%E0%B2%A3-%E0%B2%AA%E0%B3%81%E0%B2%B7%E0%B3%8D%E0%B2%95%E0%B2%B0%E0%B2%95%E0%B3%8D%E0%B2%95%E0%B3%86-%E0%B2%AC%E0%B2%82%E0%B2%A6%E0%B2%BF%E0%B2%B0%E0%B3%81%E0%B2%B5/
ಮೇಕ್ ಇನ್ ಇಂಡಿಯಾ ಅಲ್ಲ, ರೇಪ್ ಇನ್ ಇಂಡಿಯಾ! | From 'make in India', India is slowly heading towards 'rape in India' - Kannada Oneindia 10 min ago RSS ಭಾರತದ ಭಯೋತ್ಪಾದನಾ ಸಂಘಟನೆ ಎಂದಿದ್ದೇಕೆ ಅಂಬೇಡ್ಕರ್ ಮೊಮ್ಮಗ? 16 min ago ಗಾರ್ವೆಭಾವಿಪಾಳ್ಯದ ದೇಗುಲದ ಅರ್ಚಕರು, ಭಕ್ತರ ಆಕ್ರಂದನ 32 min ago ಬೆಂಗಳೂರಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಮಚ್ಚು ತೋರಿಸಿ ದರೋಡೆ Technology ಮಿಸ್ ಕಾಲ್ ನೀಡಿ ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್ ತಿಳಿದುಕೊಳ್ಳಿ Movies 3 ದಿನಕ್ಕೆ ಕಂಗನಾ ನಟನೆಯ 'ಪಂಗಾ' ಚಿತ್ರ ಗಳಿಸಿದ್ದೆಷ್ಟು? Automobiles ನಾಳೆ ಬಿಡುಗಡೆಗೊಳ್ಳಲಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು? Finance ಏರ್‌ ಇಂಡಿಯಾ ಸಂಪೂರ್ಣ ಪಾಲು ಮಾರಾಟಕ್ಕೆ ಬಿಡ್ ಆಹ್ವಾನಿಸಿದ ಕೇಂದ್ರ ಸರ್ಕಾರ Sports ಕೋಬ್‌ ಬ್ರ್ಯಾಂಟ್‌ ನಿಧನಕ್ಕೆ ಮರುಗಿದ ಕೊಹ್ಲಿ, ರೋಹಿತ್, ಬೂಮ್ರಾ, ಶ್ರೇಯಸ್ | Updated: Tuesday, December 10, 2019, 23:27 [IST] ದೆಹಲಿ, ಡಿಸೆಂಬರ್.10: ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಮಿತಿಯೇ ಇಲ್ಲದಂತೆ ಆಗಿದೆ. ಮಹಿಳಾ ಸುರಕ್ಷತೆ ಬಗ್ಗೆ ಹಗಲು-ರಾತ್ರಿ ಯೋಚಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವಿಚಾರ ಲೋಕಸಭೆಯಲ್ಲಿ ಸಾಕಷ್ಟು ಸದ್ದು ಮಾಡಿದೆ. ಕಳೆದೊಂದು ವಾರಗಳಿಂದಲೂ ಚಳಿಗಾಲ ಅಧಿವೇಶನದಲ್ಲಿ ಒಬ್ಬೊಬ್ಬ ನಾಯಕರು ಮಹಿಳಾ ಸುರಕ್ಷತೆ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಡಿಸೆಂಬರ್.10 ರಂದು ನಡೆದ ಲೋಕಸಭಾ ಕಲಾಪದಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಈ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಸಾಲು ಸಾಲು ಕಾಯ್ದೆಗಳಿಗೆ ತಿದ್ದುಪಡಿ ತರಲು ಹೊರಟಿದೆ. ಆದರೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಇಲ್ಲದಂತೆ ಆಗಿದೆ. ಹೀಗಿದ್ದರೂ ಕೇಂದ್ರ ಸರ್ಕಾರವೇ ಆಗಲಿ, ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಯಾಕೆ ಈ ಕುರಿತು ಸೊಲ್ಲೆತ್ತುತ್ತಿಲ್ಲ ಎಂದು ಅಧೀರ್ ರಂಜನ್ ಚೌಧರಿ ಪ್ರಶ್ನೆ ಮಾಡಿದ್ದಾರೆ. ರೇಪ್ ಇನ್ ಇಂಡಿಯಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ವಿಪರ್ಯಾಸ ಎಂದರೆ ಅವರಿಗೆ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯದ ಬಗ್ಗೆ ಮಾಹಿತಿ ಇಲ್ಲವೋ, ಅಥವಾ ಎಲ್ಲವೂ ಗೊತ್ತಿದ್ದು ಸುಮ್ಮನಾಗಿದ್ದಾರೋ ಗೊತ್ತಿಲ್ಲ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಪ್ರಧಾನಿ ಮೋದಿ ವಿದೇಶಗಳಲ್ಲಿ ಮೇಕ್ ಇನ್ ಇಂಡಿಯಾ ಬಗ್ಗೆ ಭಾಷಣ ಮಾಡುತ್ತಾರೆ. ಇತ್ತೀಚಿನ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ಮೇಕ್ ಇನ್ ಇಂಡಿಯಾಗಿಂತಲೂ ದೇಶವೂ ರೇಪ್ ಇನ್ ಇಂಡಿಯಾಗೆ ಹೆಚ್ಚು ಸುದ್ದಿ ಆಗುತ್ತಿದೆ ಎಂದು ಟೀಕಿಸಿದ್ದಾರೆ. ಇತಿಹಾಸ ಈ ಪ್ರಾಣಿಯ ಮುಖಕ್ಕೆ ಉಗಿಯಲಿದೆ: ಅಮಿತ್ ಶಾ ವಿರುದ್ಧ ಅನುರಾಗ್ ಕಶ್ಯಪ್ ವಾಗ್ದಾಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆ ವಿಳಂಬ: ದೆಹಲಿಯಲ್ಲೇ ಬೀಡುಬಿಟ್ಟ ಡಿಕೆಶಿ Breaking ನಿರ್ಭಯಾ ಪ್ರಕರಣ ಅಪರಾಧಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ದೆಹಲಿ ಚುನಾವಣೆ: ಕೇಜ್ರಿವಾಲ್ ಗೆ ಶುಭ ಸುದ್ದಿ ಕೊಟ್ಟ ಸಮೀಕ್ಷೆ ಸುಳ್ಳುಗಾರರ ಪಟ್ಟಿಯಲ್ಲಿಎಎಪಿಗೆ ಅಗ್ರಸ್ಥಾನ: ಅಮಿತ್ ಶಾ 61ನೇ ಮನ್ ಕೀ ಬಾತ್: ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಪ್ರಧಾನಮಂತ್ರಿ ಮೋದಿಗೆ ಸಂವಿಧಾನದ ಪುಸ್ತಕ ಕಳಿಸಿದ್ದೇಕೆ ಕಾಂಗ್ರೆಸ್? ಮತ್ತೆ ದೆಹಲಿ ಪೊಲೀಸ್ ಠಾಣೆಗೆ ಹೋದ ಡಿ.ಕೆ.ಶಿವಕುಮಾರ್! ನಾನು ಮುಸ್ಲಿಂ, ಪತ್ನಿ ಹಿಂದೂ ಮತ್ತು ನಮ್ಮ ಮಕ್ಕಳು ಭಾರತೀಯರು: ಶಾರುಖ್ ಖಾನ್ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುಭವ ಮಂಟಪ ಅನಾವರಣ parliament winter session narendra modi rape women make in india lok sabha ಚಳಿಗಾಲದ ಅಧಿವೇಶನ prime minister silence adhir ranjan chowdhury ಅತ್ಯಾಚಾರ ಮಹಿಳೆ ಮೇಕ್ ಇನ್ ಇಂಡಿಯಾ ಲೋಕಸಭೆ ಪ್ರಧಾನಮಂತ್ರಿ ನರೇಂದ್ರ ಮೋದಿ Prime Minister Narendra Modi Speaks On Everything, Is Silent On Crimes Against Women Issue. - Adhir Ranjan Chaudhary. ಭಾರತದ ಪ್ರಧಾನಿ ಸ್ಥಾನಕ್ಕೆ ಮೋದಿಯೇ ಸೂಕ್ತ: ಸಮೀಕ್ಷೆ ಜೆಎನ್‌ಯು ವಿದ್ಯಾರ್ಥಿ ಮೇಲೆ ಐದು ರಾಜ್ಯಗಳಲ್ಲಿ ದೇಶದ್ರೋಹದ ಪ್ರಕರಣ ಹೆಲಿಕಾಪ್ಟರ್ ಅಪಘಾತ: ಬಾಸ್ಕೆಟ್‌ಬಾಲ್ ದಂತಕಥೆ ಬ್ರ್ಯಾಂಟ್ ಸಾವು
"2020-01-27T11:00:13"
https://kannada.oneindia.com/news/new-delhi/from-make-in-india-india-is-slowly-heading-towards-rape-in-india-180920.html?utm_source=articlepage-Slot1-2&utm_medium=dsktp&utm_campaign=similar-topic-slider
 ಹದಿನಾರು ಸಂಸ್ಕಾರಂಗೊ : ಸಂಸ್ಕಾರ ಪ್ರಾರಂಭ | Oppanna : ಒಪ್ಪಣ್ಣನ ಬೈಲಿನ ಒಪ್ಪಂಗೊ September 8, 2011 ರ 6:00 amಗೆ ನಮ್ಮ ಚೆನ್ನೈ ಬಾವ° ಬರದ್ದು, ಇದುವರೆಗೆ 7 ಒಪ್ಪಂಗೊ. ಕಳುದ ವಾರ ಷೋಡಶ ಸಂಸ್ಕಾರದ ಬಗ್ಗೆ ಚಿಂತನೆ ಸುರುಮಾಡಿ ಪೂರ್ವಭಾವಿ ತಯಾರಿ ಮಾಡಿಗೊಂಡಾಯ್ದು. ಇನ್ನು ಕಾರ್ಯಕ್ರಮದ ಬಗ್ಗೆ ಸುರುಮಾಡ್ವೋ° ಅಲ್ಲದೋ? ಅಂಬಗ ಇದಾ – ಆಚಮನ : ಸ್ನಾನದ ಮೂಲಕ ಬಾಹ್ಯ ಶರೀರ ಶುದ್ಧಿ ಮಾಡಿದ ಹಾಂಗೆ ಅಂತರ್ಶುದ್ಧಿಗೆ ಆಚಮನ. ಆಚಮನ ಹೇಳಿರೆ ಮೂರು ಸರ್ತಿ ನೀರು ಕುಡಿವದು. ಆಚಮನ ಮೂಲಕ ಶರೀರದ ಸುಷುಮ್ನ ನಾಡಿಗೊ ಜಾಗೃತ ಆವುತ್ತು. ಸತ್ಕರ್ಮಕ್ಕೆ ಅಂತರಿಕ ಮನಸ್ಸು ಸಜ್ಜಾವುತ್ತು. ಆಚಮನ ಮಾಡುವ ನೀರು ಗಾಳಿಯೊಂದಿಂಗೆ ಒಳ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಂಗೊ ಸೇರುವ ಸಂಧಿಲಿ ಸೇರಿಪ್ಪ ಕಫ ಮತ್ತು ಕಸದೊಟ್ಟಿಂಗೆ ಹೊಟ್ಟೆಯ ಸೇರಿ ಅಲ್ಲಿಂದ ಬಹಿರ್ದೆಸೆಲಿ ಹೊರಬಿಡುತ್ತು. ಗಂಟಲಿಲ್ಲಿರುಪ್ಪ ಕಫವು ಶಬ್ದಂಗಳ ಸ್ವಚ್ಚವಾಗಿ ಉಚ್ಛಾರ ಮಾಡ್ಳೆ ಬಿಡುತ್ತಿಲ್ಲೆ ಹೇಳಿ ಗೊತ್ತಿಪ್ಪ ಸಂಗತಿಯಾಗಿದೆ. ಸ್ವಚ್ಚವಾಗಿ ಉಚ್ಛಾರ ಮಾಡದ ಮಂತ್ರಂಗಳ ಅರ್ಥಂಗೊ ಬೇರೆಯೇ ಆವುತ್ತು. ಈ ರೀತಿಯ ತಪ್ಪುಗೊ ಆಗದಿರಲಿ ಹೇಳಿ ಋಷಿ ಮುನಿಗೊ ಕಂಡುಕೊಂಡ ಉಪಾಯವೇ ಈ “ಆಚಮನ” ಆವ್ತು. ಕಿರು ಪವಿತ್ರ ನಡು ಬೆರಳ ಮೇಲ್ಮುಖ ಮಡಚಿ ಹೆಬ್ಬಟೆ ಬೆರಳ ತುದಿಯ ನಡು ಬೆರಳ ನೆಡುಕೆ ಜೋಡುಸಿ (ಗೋ ಕರ್ಣ ಆಕೃತಿ / ದನದ ಕೆಮಿ ಆಕಾರ,) ಅಂಗೈಗೆ ಸಕ್ಕಣಲ್ಲಿ ನೀರೆರದು ಮಂತ್ರೋಚ್ಚಾರಣೆ ಮೂಲಕ ಜಲ ಪ್ರಾಶನ ಮಾಡುವುದು ಆಚಮನ. ‘ಗೋಕರ್ಣಾಕೃತಿ ಹಸ್ತೇನ ಮಾಶ ಮಾತ್ರ ಜಲಂ ಪಿಬೇತ್’’– ಬಲಕೈ ಅಂಗೈಯ ಗೋಕರ್ಣಾಕೃತಿಗೊಳಿಸಿ ಅದಕ್ಕೆ ಒಂದು ಉದ್ದಿನ ಕಾಳು ಮುಳುಗುತ್ತಷ್ಟು ನೀರು ಎರದು ಅಂಗುಷ್ಠ ಮೂಲಂದ ನಿಶ್ಯಬ್ದರಾಗಿ ಕುಡಿವದು. ಆಚಮನ ಮಾಡುವಾಗ ಎಡೆಲಿ ಗಾಳಿ ಹೊಕ್ಕುಸಿ ಬುರ್ರು ಶಬ್ದ ಮಾಡಿ ಕೊಂಗಿ ಮಾಡ್ಲಾಗ. ಮತ್ತೆ ತಲಗೆ ಉದ್ದಿಗೊಂಬ, ಇನ್ನೂ ಕೆಲವು ಮಂದಿ ಆರೋಗ್ಯ ದೃಷ್ಟಿಲಿಯೋ (ಬಿಸ್ಲೇರಿ ವಾಟರ್ ಅಲ್ಲದ್ದ ಕಾರಣವೋ?!) ಏನೋ ಅಂಗೈಗೆ ನೀರು ಹಾಕಿ ಪಚ ಪಚ ನಕ್ಕುವದು (ಅದೆಂತ ಕೊಳಕ್ಕು ನೀರೋ?!!, ಪೂಜಾ ಕ್ರಿಯಗೆ ಒಳ್ಳೆ ಶುದ್ಧ ನೀರು ಮಡುಗಲೇ ಇಲ್ಲೆ ಹೇಳಿ ಜಾನ್ಸಿದ್ದವೋ?!), ಒಂದು ಸಕ್ಕಣ ನೀರು ತೆಗದು ಮೂರು ಸರ್ತಿ ಕೈಗೆ ಹಾಕಿ ಕುಡಿವದು, ಕವುಳಿಗೆಯನ್ನೇ ಬಗ್ಗುಸಿ ನೀರು ಕೈಗೆ ಎರವದು ಇತ್ಯಾದಿ ಅತಿರೇಕ ಕೂಡ ಆಚಮನ ಕ್ರಮಲ್ಲಿ ಇಲ್ಲೆ. ಆಚಮನ ಹೇಳಿರೆ ಮೂರು ಸರ್ತಿ ಉದ್ದರಣೆ(ಸಕ್ಕಣ)ಲಿ ನೀರು ತೆಗದು ಅಂಗೈಗೆ ಹಾಕಿ ಅಂಗುಷ್ಠ ಮೂಲಂದ ಕುಡಿವದೇ. ಆಚಮನ ಯಾವಾಗಲೂ ಪೂರ್ವಾಭಿಮುಖವಾಗಿ ಕೂದು (ಉತ್ತರವೂ ನಿಷೇಧ ಅಲ್ಲ) ಮಾಡುವದು ಶಾಸ್ತ್ರ. ಪಶ್ಚಿಮಾಭಿಮುಖ ಮತ್ತು ದಕ್ಷಿಣಾಭಿಮುಖವಾಗಿ ಕೂದು ಆಚಮನ ಮಾಡುವದು ಪ್ರಶಸ್ತ ಅಲ್ಲ ಹೇಳಿ ಶಾಸ್ತ್ರ., ಮತ್ತು ಪೂರ್ವ ಕ್ರಿಯಾಭಾಗಂಗಳಲ್ಲಿ ದಕ್ಷಿಣಾಭಿಮುಖವಾಗಿ ನಮಸ್ಕಾರವೂ ನಿಷೇಧ. ಪವಿತ್ರ ಧಾರಣೆ : ಯಜಮಾನ ಚಿನ್ನದ ಪವಿತ್ರ ಉಂಗಿಲ ವಾ ದರ್ಭೆ ಯ ಪವಿತ್ರವ ಪವಿತ್ರ ಬೆರಳಿಂಗೆ ಧರಿಸಿಗೊಂಬದು. ದರ್ಭೆಯ ಪವಿತ್ರವು ಶ್ರೇಷ್ಠವಾದ್ದು [ಪವಿತ್ರಂ ವೈ ದರ್ಭಾಃ ]. ಇದರಿಂದ ದೇವತೆಗಳ ವಾತಾವರಣಲ್ಲಿಪ್ಪ ಸೂಕ್ಷ್ಮಾತಿಸೂಕ್ಷ್ಮ ಪರಮಾತ್ಮನ ಚೈತನ್ಯ ಕಣಂಗೊ ಯಜಮಾನನತ್ರಂಗೆ ಆಕರ್ಷಿತ ಆವುತ್ತು. “ಪವಿತ್ರ” ಹೇಳಿರೆ ಹೆಸರೇ ಹೇಳುತ್ತಾಂಗೆ ಬಹಳ ‘ಪವಿತ್ರ’ವಾದದ್ದು. ದರ್ಭೆಗಳ ಸೇರಿಸಿ ಕಟ್ಟಿ ಉಂಗುರದಂತೆ ಮಾಡಿ ಉಂಗುರದ ಬೆರಳಿಗೆ ಹಾಕಿಕೊಳ್ಳುವ ಸಾಧನವೇ ಪವಿತ್ರ. ದರ್ಭೆಯ ಸೂಕ್ಷ್ಮವಾಗಿ ಗಮನಿಸಿರೆ ಅದರ ರಚನೆ ಹಲವಾರು ಮುಳ್ಳುಗಳಿಂದ ಆಗಿದ್ದು. ಈ ಮುಳ್ಳುಗೊ ಎಷ್ಠೋ ಬ್ಯಾಕ್ಟೀರಿಯಾಂಗಳ ತಡೆದು ತನ್ನಲ್ಲೆ ಉಳಿಸಿಕೊಳ್ಳುತ್ತು. ಈ ಪವಿತ್ರವ ಹಾಕಿಗೊಂಡು ಪ್ರಾಣಾಯಾಮ ಮಾಡುವುದರಿಂದ ವಾತಾವರಣಲ್ಲಿಪ್ಪ ಬ್ಯಾಕ್ಟೀರಿಯಾಂಗೊ ನಮ್ಮ ದೇಹವ ಸೇರುವ ಪ್ರಮಾಣ ಸಾಕಷ್ಟು ಕಡಮ್ಮೆ ಆವುತ್ತು. ಇದರಿಂದ ಅನೇಕ ರೋಗಾಣುಗೊ ನಮ್ಮ ದೇಹವ ಸೇರುವುದು ತಪ್ಪುತ್ತು ಮತ್ತು ಆರೋಗ್ಯವಾಗಿಪ್ಪದಕ್ಕೆ ಸಹಕಾರಿಯಾಗಿರುತ್ತು. ದರ್ಭೆಲಿ ರೇಡಿಯೇಶನ್ ಹೀರಿಗೊಂಬ ಶಕ್ತಿ ಇದ್ದು ಹೇಳಿ ಸುವರ್ಣಿನಿ ಅಕ್ಕ° ಒಂದಿಕ್ಕೆ ಹೇಳಿತ್ತಿದ್ದವು ಇಲ್ಲಿ ನೆಂಪು ಆತು. ದರ್ಭೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ಇದ್ದು ನೋಡಿ – http://thatskannada.oneindia.in/column/vichitranna/2005/300805darbhe.html ಪ್ರಾಣಾಯಾಮ : ಇದರಿಂದ ಅಂಗಾಂಗ ಅನಾಯಾಸ ಸಕ್ರಿಯಗೊಳ್ಳುತ್ತು . ರಜೋಗುಣ ಕ್ಷಯಿಸಿ ಸತ್ವ ಗುಣ ಅಭಿವೃದ್ಧಿ ಆವ್ತು. ಓಂ ಭೂ: ಓಂ ಭುವಃ ಓಗ್೦ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಗ್೦ ಸತ್ಯಂ | ಓಂ ಭೂರ್ಭುವಸ್ಸುವಃ ತತ್ಸ ವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋನಃ ಪ್ರಚೋದಯಾತ್ || [ಓಂ – ಓಂ (ಸಮಸ್ತ ವೇದಸಾರ / ಪರಮಾತ್ಮನ ಶಕ್ತಿ), ಭೂಃ – ಭೂಮಿ, ಭುವಃ – ಆಕಾಶ, ಸ್ವಃ – ಅಂತರಿಕ್ಷ, ತತ್ – ಆ, ಸವಿತುಃ – ಸವಿತೃ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಹೇಳಿ ಅರ್ಥೈಸಲಾವ್ತು), ವರೇಣ್ಯಂ – ಪೂಜಿಪನಾದ, ಭರ್ಗೋ – ತೇಜೋಮಯನಾದ, ದೇವಸ್ಯ – ದೇವನ, ಧೀಮಹಿ – ಧ್ಯಾನಿಸುತ್ತೆಯೊ°, ಧಿಯೋ – ಬುದ್ಧಿ, ವಿವೇಕ, ಯೋ – ಅವ°, ನಃ – ನಮ್ಮೆಲ್ಲರ, ಪ್ರಚೋದಯಾತ್ – ಪ್ರಚೋದಿಸಲಿ ಭೂಮಿ-ಆಕಾಶ-ಅಂತರಿಕ್ಷವ ಆವರಿಸಿಪ್ಪ ತೇಜೋಮಯನಾದ ದಿವ್ಯ ಸ್ವರೂಪನಾದ ಪೂಜಿಪನಾದ ಆ ಪರಬ್ರಹ್ಮ (ಸವಿತೃ ಅಥವ ಸೂರ್ಯರೂಪಿಯಾಗಿಪ್ಪ ಭಗವಂತ°) ನಮ್ಮ ಬುದ್ಧಿ ವಿವೇಕಂಗಳ ಬೆಣಚ್ಚಿಯತ್ತೆ (ಜ್ಞಾನದ ಬೆಣಚ್ಚಿನತ್ತೆ) ಪ್ರೇರೇಪಿಸಲಿ] ಸ್ವರ ಸಹಿತ ಮಂತ್ರೋಚ್ಚಾರಣೆ ಮಾಡಿಗೊಂಡು ಅಂಗಾಂಗ ಸ್ಪರ್ಶ ಮಾಡಿ ಕಣ್ಣು ಮುಚ್ಚಿ ನಮ್ಮ ಮನಸ್ಥಿತಿಯ ಭ್ರೂ ಮಧ್ಯೆ (ಎರದು ಹುಬ್ಬು ಮಧ್ಯಲ್ಲಿ) ಕೇಂದ್ರೀಕರಿಸಿ ಬಲ ಹೆಬ್ಬಟೆ ಬೆರಳ ಬಲ ಮೂಗಿಂಗೆ ಒತ್ತಿ ಹಿಡುದು ಎಡದ ಮೂಗಿಲಿ ಒಂದೇ ಗತಿಲಿ ಶ್ವಾಸ ಸಂಪೂರ್ಣ ಒಳ ಎಳಕ್ಕೊಂಡು ಒಂದು ಕ್ಷಣ ಶ್ವಾಸ ಹಾಂಗೇ ಹಿಡಿದಿಟ್ಟು, ಬಳಿಕ, ಬಲಕೈ ಕಿರು ಬೆರಳು ಮತ್ತು ಪವಿತ್ರ ಬೆರಳ ಎಡ ಮೂಗು ಒತ್ತಿ, ‘ಓಮಾಪೋಜ್ಯೋತೀರಸೋಮೃತಂ ಬ್ರಹ್ಮ ಭೂರ್ಭುವಸ್ಸುವರೋಮ್” ಹೇಳಿ ಬೆರಳ ಸಡಿಲ ಗೊಳುಸಿ, ಶ್ವಾಸ ಮದಲಾಣ ಅದೇ ಗತಿಲಿ, ಬಲದ ಮೂಗಿನ ಮೂಲಕ ಹೆರ ಬಿಡುವದು. ಆಚಮ್ಯ ಪ್ರಾಣಾಯಾಮ ಮಾಡುವಾಗ ಶರೀರ ನೆಟ್ಟಗೆ ಇರಿಸಿಕೊಳ್ಳೆಕ್ಕು, ಬಗ್ಗಲಾಗ. ಪ್ರಾಣಾಯಾಮದ ಸುದೀರ್ಘ ಚಿಂತನೆ ಪ್ರತ್ಯೇಕ ಓದಿಗೊಂಡರೆ ಹೆಚ್ಚಿನ ವಿಚಾರ ಅರ್ಥ ಮಾಡಿಗೊಂಬಲೆ ಸಾಧ್ಯ. ಸರಳವಾಗಿ ಇಲ್ಲಿ ಹೇಳುವುದಾದರೆ ಪ್ರಾಣಾಯಾಮ ಹೇಳ್ವದು ಇಂದ್ರಿಯಂಗಳ ಜಾಗ್ರತ ಗೊಳುಸುವ ಕಿರು ವ್ಯಾಯಾಮ. ಕುಲದೇವತಾ ಸ್ಥಾಪನೆ / ವಂದನೆ : (ಬಿತ್ತಕ್ಕಿ ಮಡುಗುವದು) ಮನೆದೇವರಿಂಗೆ, ಇಷ್ಟದೇವರಿಂಗೆ ಹಣ್ಣು ಕಾಯಿ ಕ್ರಮುಕ ತಾಂಬೂಲ ಮಡಿಗಿ ಅವರ ಮದಾಲು ಪ್ರಸನ್ನೀಕರಿಸಿ ಆಶೀರ್ವಾದ ಪಡಕ್ಕೊಂಬದು. ಕುಲದೇವತಾಭ್ಯೋ ನಮಃ | ಇಷ್ಟ ದೇವತಾಭ್ಯೋ ನಮಃ || ನಮ್ಮಲ್ಲಿ ಸಾಮಾನ್ಯ, ತಟ್ಟೆಲಿ ಅಕ್ಕಿ , ಮುತ್ತಿಪ್ಪ ತೆಂಗಿನಕಾಯಿಗೆ ಮೂರು ಬರೆ ಎಳದು ಅದರಲ್ಲಿ ಮಡುಗಿ, ಎಲೆ ಅಡಕ್ಕೆ, ಸಿಂಗಾರ ಮಡುಗಿ ಮನೆದೇವರ ನಂಬಿ ನಮಸ್ಕರಿಸುವದು ವಾಡಿಕೆ. ಇದಕ್ಕೆ ಬಿತ್ತಕ್ಕಿ ಮಡುಗುತ್ತದು ಹೇಳ್ತವು. ಕಾರ್ಯಂಗೊ ಎಲ್ಲಾ ಮುಗುದಮತ್ತೆ ಬಿತ್ತಕ್ಕಿ ಉದ್ವಾಸನೆ ಮಾಡಿ ಬಿತ್ತಕ್ಕಿ ಸಮಾರಾಧನೆ ಮಾಡುತ್ತದು ಕ್ರಮ. ಶಾಸ್ತ್ರೋಕ್ತವಾಗಿ ಹೇಳ್ತರೆ ಶುಭಕಾರ್ಯ ನಿಮಿತ್ತ ಮನೆಯಜಮಾನ ದೇವರಕೋಣೆಲಿ ಹರಿವಾಣಲ್ಲಿ ಅಕ್ಕಿ ಮೇಗಂದ ಸೊಲಿಯದ್ದ ಮುತ್ತಿಪ್ಪ ಕಾಯಿ ಮಡುಗಿ, ಎಲೆ ಅಡಕ್ಕೆ ಮಡುಗಿ, ಅಲ್ಲಿ ಕುಲದೇವರ ಆವಾಹನೆ ಮಾಡಿ ಪೂಜೆಮಾಡಿ ಮನೆದೇವರ / ಕುಲದೇವರ ವಂದಿಸಿ ಅವರ ಪ್ರಸನ್ನೀಕರುಸಿ ಅವರ ಅನುಗ್ರಹ ಬೇಡಿಗೊಂಬದು. ಕಾರ್ಯಕ್ರಮ ಮತ್ತು ಅದರ ಅಂಗ ಕಾರ್ಯಕ್ರಮಂಗಳೂ ಮುಗುದಮತ್ತೆ ಉದ್ವಾಸನೆ ಮಾಡಿ ಬಿತ್ತಕ್ಕಿ ಸಮಾರಾಧನೆ ಹೇಳಿ ಮಾಡುವದು ಶಾಸ್ತ್ರ. ಅಲ್ಲಿವರೇಂಗೆ ಅದಕ್ಕೆ ನಿತ್ಯಪೂಜೆ ಮಾಡೆಕು. ಗುರು ವಂದನೆ : ಜ್ಞಾನ ಜ್ಯೋತಿಯ ನೀಡಿ ಅಜ್ಞಾನ ಕತ್ತಲೆಯ ನೀಗಿದ ಆ ಗುರುವಿಂಗೆ ಮದಾಲು ವಂದನೆ. ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯ | ಗಣಪತಿ ಪೂಜೆ : ವಿಘ್ನಂಗೊ ಬಾರದ್ದಿರಲಿ ಹೇಳಿ ಪ್ರತಿಯೊಂದು ಕಾರ್ಯದ ಸುರುವಿಂಗೆ ಗಣಪತಿಯ ಆರಾಧಿಸಿ ಪ್ರಾರ್ಥನೆ ಮಾಡಿಗೊಂಬದು ಅನೇಕ ವರ್ಷದ ಹಿಂದೆಯೇ ನಡಕ್ಕೊಂಡು ಬಂದದು ರೂಢಿ. ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ | ಅವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ || ಪ್ರತಿಯೊಂದು ವಿಧಿಯ ಪ್ರಾರಂಭಲ್ಲಿ ‘ಸಂಕಲ್ಪ’ ಅತೀ ಮುಖ್ಯ. ಸಂಕಲ್ಪ ಮಾಡದ್ದೆ (ಸಂಕಲ್ಪ : ಎಲ್ಲಿ ಯಾವಾಗ ಆರು ಎಂತಕೆ ಎಂತರ ಮಾಡುತ್ತೆ ಹೇಳಿ ಪ್ರಾರ್ಥನೆ) ಮಾಡಿದ ಯಾವ ಕಾರ್ಯವೂ ಪರಿಣಾಮಕಾರಿ ಆವುತ್ತಿಲ್ಲೆ. ಕೇವಲ ಸಂಕಲ್ಪ ಮಾತ್ರಂದ ಕಾರ್ಯ ಸಿದ್ಧಿ ಆಗ. ಕೃತಿಯಿಲ್ಲದ್ದೆ ಕಾರ್ಯಸಿದ್ಧಿ ಆಗ. ಅಂಬಗ ಬರೇ ಸಂಕಲ್ಪ ಮಾತ್ರಂದ ಪೂರ್ಣತ್ವ ಆವ್ತಿಲ್ಲೆ ಪೂರ್ಣತ್ವ ಇಲ್ಲದ್ದೆ ಆನಂದವೂ ಇಲ್ಲೆ ಹೇಳಿ ಅರ್ಥೈಸೆಕ್ಕಿಲ್ಲಿ ನಾವು. ಎಡಕೈ ಅಂಗೈಲಿ ರಜಾ ಅಕ್ಷತೆ ಇರಿಸಿ ಬಲಗೈ ಅದರ ಮೇಗೆ ಮುಚ್ಚಿ ಬಲದ ತೊಡೆಮೇಲೆ ಮಡಿಕ್ಕೊಂಡು “ಆನು ಎಲ್ಲಿ ಯಾವಾಗ ಎಂತಕೆ ಎಂತರ ಮಾಡುತ್ತೆ ಹೇಳಿ ಪ್ರಾರ್ಥನೆ” ಮಂತ್ರೋಚ್ಚಾರಣೆ ಮಾಡಿ (“ಮಮ ….ಗೋತ್ರ …. ನಕ್ಷತ್ರ…. ರಾಶಿ … ಶರ್ಮಾಹಂ (ಹೆಸರು) ….ಫಲ ಪ್ರಾಪ್ತ್ಯರ್ಥಂ, ಶ್ರೀ ಪರಮೇಶ್ವರ ಪ್ರೀತ್ಯರ್ಥಂ, …. ಕರ್ಮ ಕರಿಷ್ಯೇ”) ಕೈಲಿಪ್ಪ ಅಕ್ಕಿಕ್ಕಾಳು ಒಂದು ಸಕ್ಕಣ ನೀರು ಸೇರ್ಸಿ ಕೆಳ ತಟ್ಟಗೆ ಬಿಡುವದು. ಪರಮಾತ್ಮ ಸರ್ವಶಕ್ತ . ನಾವು ಆರು, ಎಂತರ, ಹೇಂಗಿಪ್ಪವ, ನವಗೆ ಎಂತ ಆಯೇಕ್ಕು ಹೇಳಿ ಅವಂಗೆ ಗೊಂತಿಲ್ಯೋ?! ಮತ್ತೆಂತಕೆ ಈ ಸಂಕಲ್ಪ ಆಚರಣೆ ಹೇಳಿ ಕೇಳಿರೆ, ‘ನಾವು ಮನುಷ್ಯರು – ಅವ° ದೇವರು’. ನವಗೆ ಲೌಕಿಕ ಬಂಧನ ಇದ್ದು, ಅವಂಗೆ ಲೌಕಿಕ ಅಂಟು ಇಲ್ಲೆ. ಆದ್ದರಿಂದ ನಮ್ಮ ಲೌಕಿಕ ಸಂಕಷ್ಟ ದೂರಮಾಡಿಕೊಡು ಹೇಳಿ ಕೇಳಿಗೊಂಬದು ಲೌಕಿಕ ಧರ್ಮ. ನಂತರ ಪುನಃ ಒಂದು ಸಕ್ಕಣ ನೀರು ತೆಕ್ಕೊಂಡು ‘ತದಂಗ ತಯಾsದೌ ಪುಣ್ಯಾಹ ವಾಚನಂ ನಾಂದಿ ಶ್ರಾದ್ಧಂ ಕುಲದೇವತಾ ಸ್ಥಾಪನಂ ಚ ಕರಿಷ್ಯೇ’ ಹೇಳಿ ಸಂಕಲ್ಪಿಸಿಗೊಂಡು ಕೆಳ ತಟ್ಟಗೆ ಬಿಡುವದು. ಬಳಿಕ ಪುನಃ ಇನ್ನೊಂದರಿ ‘ನಿರ್ವಿಘ್ನತಾ ಸಿದ್ಧ್ಯರ್ಥಂ ಮಹಾಗಣಪತಿಪೂಜನಂ ಕರಿಷ್ಯೇ’ ಹೇಳಿ ಸಂಕಲ್ಪ . ಪ್ರತಿಯೊಂದು ವಿಧಿಗೂ ಸಂಕಲ್ಪ ಅಗತ್ಯ ಹೇಳಿ ಹೇಳುತ್ತು ಶಾಸ್ತ್ರ. ಹೀಂಗೆ ಮದಾಲು ಗುರುವಂದನೆ ಮಾಡಿಗೊಂಡು ಸಕಲ ವಿಘ್ನ ನಿವಾರಣಗೆ ಶ್ರೀ ಮಹಾಗಣಪತಿ ದೇವರ ಷೋಡಶೋಪಚಾರ ಪೂಜೆ ಮಾಡಿ ಪ್ರಾರ್ಥನೆ ಮಾಡಿ ಮುಂದಾಣ ಕಾರ್ಯಕ್ಕೆ ಪ್ರಾರಂಭ ಮಾಡುವದು. ಪುಣ್ಯಾಹ ವಾಚನ: ‘ಪುಣ್ಯ + ಅಹ + ವಾಚನ’ – ಕಾರ್ಯಾರಂಭ ದಿನ ಪುಣ್ಯಕರ ಹೇಳಿ ಬ್ರಾಹ್ಮಣರಿಂದ ಆಶೀರ್ವಾದ ತೆಕ್ಕೊಂಬದು. ಪ್ರತಿಯೊಂದು ಶುಭ ಕಾರ್ಯವ ಪಂಚಾಂಗ ನೋಡಿ ಶುಭ ದಿನ ನೋಡಿಯೇ ಪ್ರಾರಂಭಿಸುವದು ರೂಢಿ. ಅಂದರೂ ಬ್ರಾಹ್ಮಣರಿಂದ ಯಜಮಾನ ಪುಣ್ಯಾಹ ಆಶೀರ್ವಚನ ತೆಕ್ಕೊಂಡಪ್ಪಗ ಆ ದಿನಕ್ಕೆ ಶಕ್ತಿ ವೃದ್ಧಿ ಆವುತ್ತು, ಯಜಮಾನಂಗೆ ಆತ್ಮ ಬಲ ವೃದ್ಧಿ ಆವುತ್ತು. ಯಜಮಾನನ ಬಲದ ಹೊಡೆಲಿ ಯಜಮಾಂತಿ , ಅದರ ಬಲಕ್ಕೆ ಸಂಸ್ಕಾರ್ಯ ವ್ಯಕ್ತಿ ಕೂಬ ಕ್ರಮ . ಎಡ ಭಾಗ ಚಂದ್ರನಾಡಿ – ಶಕ್ತಿ ಕ್ಷೀಣ ವಾ ಜಾಗೃತ ಆಪ್ಪಲೆ ಕಷ್ಟ, ಬಲಭಾಗ ಸೂರ್ಯ ನಾಡಿ – ಶಕ್ತಿ, ತೇಜಸ್ಸು ವೃದ್ದಿ ಹಾಂಗೂ ಸಂಸ್ಕಾರ ವಿಧಿಗೆ ಅಡ್ಡ ಬಪ್ಪ ಕೆಟ್ಟ ಶಕ್ತಿ ನಾಶ ಆವ್ತು ಹೇಳಿ ನಂಬಿಕೆ. ಪೂಜಾ ಸಂಕಲ್ಪ ಮಾಡಿ – “ ‘….’ ಕಾರ್ಯಾಂಗತಯಾ ವಿಹಿತಂ ಬ್ರಾಹ್ಮಣೈಃ ಸಹ ಕಲಶ ಸ್ಥಾಪನಂ ಸ್ವಸ್ತಿ ಪುಣ್ಯಾಹ ವಾಚನಂ ಕರಿಷ್ಯೇ”|| ಪುಣ್ಯಾಹ ವಾಚನ ಹೇಳಿರೆ ಭಟ್ರು ನಾಕು ಇತರ ಋತ್ವಿಜರ ಸೇರ್ಸಿಯೊಂಡು ಅಕ್ಕಿರಾಶಿ ಮೇಗೆ ಮಡುಗಿದ್ದ ಎರಡು ಚೆಂಬಿಗೆ ದರ್ಭೆ ಮುಟ್ಟಿಗೊಂಡು ಮಂತ್ರ ಹೇಳುದು ಕಾಣುತ್ತು ನಾವು ಸಾಮಾನ್ಯ ಹಲವು ಕಡೆ. ಕೆಲವು ಕಡೆ ಕ್ರಮಪ್ರಕಾರ ಮಂತ್ರೋಚ್ಚಾರಣೆ ಮೂಲಕ ಕಲಶ ಸ್ಥಾಪನೆ ಮಾಡುವದು ನಡೆತ್ತು. ಇದರ ರಜಾ ವಿವರ ಇಲ್ಲಿ ಹೇಳುವದು ಉಚಿತ ಹೇಳಿ ಕಾಣುತ್ತು. ಭೂಮಿ ಸ್ಪರ್ಶ : “ಮಹೀದ್ಯೌ ಪ್ರಥಿವೀ…….” ಮಂತ್ರ ಹೇಳಿಗೊಂಡು ಮದಾಲು ಬಲಗಡೆಯ (ಯಜಮಾನ ಪೂರ್ವಾಭಿಮುಖವಾಗಿ ಕೂದೊಂಡಿಪ್ಪ ತನ್ನ ಎದುರು ಬಲಭಾಗಲ್ಲಿ ಅರ್ಥಾತ್ ದಕ್ಷಿಣ ದಿಕ್ಕಿಲ್ಲಿ , ಮತ್ತೆ ಎಡಭಾಗ (ಉತ್ತರ) ಭೂಮಿಯ ದರ್ಭೆಲಿ ಸ್ಪರ್ಶಿಸೆಕು. ದಕ್ಷಿಣ ದಿಕ್ಕಿನ ಶಕ್ತಿಗೋ ತೊಂದರೆ ದಾಯಕ , ಅವು ಉಪದ್ರ ಕೊಡದಿರಲಿ ಹೇಳ್ವ ದೃಷ್ಟಿಲಿ ಭೂಮಿ ಶ್ಪರ್ಶ ಮಾಡಿ ವಂದನೆ. ಉತ್ತರ ದಿಕ್ಕಿನ ಶಕ್ತಿಗೋ ಕಲ್ಯಾಣಕಾರಿ ಹೇಳಿ ಅಲ್ಲಿಗೆ ವಂದನೆ. “ಓಂ ಓಷಧಯಃ ಸಂವದಂತೇ……” ಮಂತ್ರ ಮೂಲಕ ಎಡ ಬಲ ಅಲ್ಲಿ ದರ್ಬೆಂದ ಮುಟ್ಟಿದಲ್ಲಿ ಎರಡು ಸಣ್ಣ ಅಕ್ಕಿ ರಾಶಿ ಮಾಡುವದು. ಕಲಶ ಸ್ಥಾಪನೆ: “ಆಜಿಘ್ರ ಕಲಶಂ ಮಹ್ಯ……..” ಮಂತ್ರ ಹೇಳಿಗೊಂಡು ಎಡ ಬಲ ಭಾಗಲ್ಲಿ ಎರಡು ಸಣ್ಣ ಅಕ್ಕಿ ರಾಶಿ ಮೇಲೆ ಚಿನ್ನ / ಬೆಳ್ಳಿ / ತಾಮ್ರ / ಮಣ್ಣಿನ ಬಿರುಕಿಲ್ಲದ ಚೆಂಬು ಅದರ ಮೇಲೆ ಮಡುಗುವದು. ಅದಕ್ಕೆ ‘ಓಂ ತಂತುಂ ತನ್ವನ್ರಜಸೋ….’ ಮಂತ್ರದ ಮೂಲಕ ವಜ್ರಾಕಾರ (ಡೈಮಂಡ್ ಶೇಪ್) ಬಪ್ಪ ಹಾಂಗೆ ಸುತ್ತಲೂ ನೂಲು ಸುಂದೆಕು. ಬಳಿಕ, ಚೆಂಬಿನೊಳಂಗೆ “ಇಮಂಮೇ ಗಂಗೇ ಯಮುನೇ ಸರಸ್ವತಿ ಶುತುದ್ರಿಸ್ತೋಮಗುಮ್ ……” ಹೇಳಿಗೊಂಡು ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದೇ, ಸಿಂಧು, ಕಾವೇರಿ ಎಂಬೀ ಸಪ್ತ ನದಿಗಳ ನೀರು ತುಂಬುಸೆಕ್ಕು. (ನಮ್ಮ ಬಾವಿ ನೀರಿಲ್ಲಿ ಸಪ್ತ ನದಿ ನೀರು ಇದ್ದು ಹೇಳಿ ಅಭಾವಲ್ಲಿ ಭಾವಿಸಿಗೊಂಡರೆ ಆತು, [ಯದ್ ಭಾವಂ ತದ್ ಭವತಿ – ಭಾವನೆ, ಭಕ್ತಿಯೇ ಮುಖ್ಯ. ನಾವು ಏಕಾಗ್ರ ಚಿತ್ತಲ್ಲಿ ಎಂತ ಭಾವಿಸುತ್ತೋ ಅದೇ ನಡೆತ್ತು]). ಮತ್ತೆ ಅದರೊಳ ತುಳಸಿ ಗಿಡದ ಮೃತ್ತಿಕೆ [ಸ್ಯೋನಾ ಪೃಥಿವೀ ..], ಗಂಧ [ಗಂಧದ್ವಾರಾಂ..] ಅಕ್ಷತೆ ತುಳಸಿ ಸುಗಂಧ ಹೂಗಳು, ಗರಿಕೆ [ಕಾಂಡಾತ್ಕಾಂಡತ್ಪ್ರರೋಹಂತೀ…] ಹಾಕೆಕು. ಪಂಚಪಲ್ಲವಂಗಳ – ಅತ್ತಿ, ಇತ್ತಿ, ಗೋಳಿ, ಅಶ್ವತ್ಥ, ಮಾವು [ಅಶ್ವತ್ಥೇವೋ ನಿಷದನಂ…], ಫಲ / ತೆಂಗಿನ ಕಾಯಿ [ಓಂ ಯಾ ಫಲನೀರ್ಯಾ …] ಹಾಂಗೆಯೇ ಪಂಚ ರತ್ನಂಗಳ- ಚಿನ್ನ, ಬೆಳ್ಳಿ, ಮುತ್ತು, ಹವಳ, ವಜ್ರ [ ಓಂ ಬೃಹಸ್ಪತೇ ಜುಷಸ್ವನೋ…] ಹಿರಣ್ಯ [ ಓಂ ಅಗ್ನೇರೇತಶ್ಚಂದ್ರಗುಮ್ ಹಿರಣ್ಯಂ…] ಅದರೊಳ ಹಾಕೆಕ್ಕು. ಅದರ ಮೆಗೆಂದ ವಸ್ತ್ರ ಇರಿಸಿ [ಓಂ ಯುವಾಸುವಾಸಾ: ..] ಅದ್ರ ಮೇಗೆ ತಟ್ಟೆಲಿ/ಪಾತ್ರಲ್ಲಿ ಅಕ್ಕಿ ಹಾಕಿ ಕೂರ್ಚೆ [ಓಂ ಪೂರ್ಣಾದರ್ವಿಪರಾಪತ..] ಮಡುಗಿ ಅಲಂಕಾರ ಮಾಡುವದು. ಇದೀಗ ಪರಿಪೂರ್ಣ ಜೀವನದ ಪ್ರತೀಕ. ಬಲ ಬದಿಯ ಕಲಶಕ್ಕೆ ವರುಣನ [ಓಂ ತತ್ವಾಯಮಿ ಬ್ರಹ್ಮಣಾ …] ಆವಾಹನೆ ಮಾಡಿ ಪಂಚೋಪಚಾರ ಪೂಜೆ ಮಾಡಿ “ಕಲಸಸ್ಯ ಮುಖೇ ವಿಷ್ಣು: ಕಂಠೇ ರುದ್ರ ……..” ಹೇಳಿ ಕಲಶ ಪ್ರಾರ್ಥನೆ. ಬಳಿಕ ಎಲ್ಲೋರಿಂಗೂ ಮನಸಾ ನಮಸ್ಕಾರ – ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ , ಅತಿಥಿ ದೇವೋ ಭವ, ಇಷ್ಟ ದೇವತಾಭ್ಯೋ ನಮಃ, ಕುಲದೇವತಾಭ್ಯೋ ನಮಃ, ಸರ್ವೆಭ್ಯೋ ದೇವೇಭ್ಯೋ ನಮಃ, ಸರ್ವಾಭ್ಯೋ ದೇವತಾಭ್ಯೋ ನಮಃ || ಹೇಳಿ ಆಶೀರ್ವಾದ ಪಡಕ್ಕೊಂಡು ಉತ್ತರ (ಎಡ) ಕಲಶ ತೆಕ್ಕೊಂಡು ಎದ್ದು ನಿಂದುಗೊಂಡು ‘ಮಹ್ಯಂ ಸಹ ಕುಟುಂಬಿನೇ ಮಹಾಜನಾನ್ನಮಸ್ಕುರ್ವಾಣಾಯ ಆಶೀರ್ವಚನಂ ಅಪೇಕ್ಷಮಾಣಾಯ ಅದ್ಯ ಕರಿಷ್ಯಮಾಣಃ …. ಕರ್ಮಣಃ ಓಂ ಪುಣ್ಯಾಹಂ ಭವಂತೋ ಬ್ರುವಂತು, ಓಂ ಸ್ವಸ್ತಿ ಭವಂತೋ ಬ್ರುವಂತು, ಓಂ ಋದ್ಧಿಂ ಭವಂತೋ ಬ್ರುವಂತು, ಹೇಳಿ ಪ್ರ ಪ್ರತ್ಯೇಕ ಮೂರು ಮೂರು ಸರ್ತಿ ಬ್ರಾಹ್ಮಣರತ್ರೆ ಕೇಳಿ ಕೊಂಡು ಒಂದೊಂದು ಹುಂಡು ನೀರು ತಟ್ಟಗೆ ಬಿಡುವದು. ಅದಕ್ಕೆ ಅವ್ವೂ ಪ್ರಪ್ರತ್ಯೇಕ ಓಂ ಪುಣ್ಯಾಹಂ ಓಂ ಆಯುಷ್ಮತೇ ಸ್ವಸ್ತಿ ಓಂ ಋದ್ಧ್ಯತಾಂ ಹೇಳಿ ಮೂರು ಮೂರು ಸರ್ತಿ ಹಾಂಗೇ ‘ಶುಭವಾಗಲಿ’ ಹೇಳುತ್ತದು. (ತ್ರಿವರಂ ಸತ್ಯಂ – ಮೂರು ಸರ್ತಿ ಹೇಳಿದ್ದು ಸತ್ಯ ಆವುತ್ತು ಹೇಳಿ ಆಸ್ತೀಕ ನಂಬಿಕೆ). ಬಳಿಕ ಆ ಕಲಶವ ಯಥಾಸ್ಥಾನಲ್ಲಿ ಮಡುಗಿ, ಪುರೋಹಿತರು ಎರಡು ಚೆಂಬಿನ ಜಲವ ಅತ್ತಿತ್ತೆ ಸೇರ್ಸಿ ಅದ್ರಲ್ಲಿಪ್ಪ ಪಂಚ ಪಲ್ಲವ ದೂರ್ವೆ ಕೂರ್ಚೆ ದರ್ಭೆಲಿ ಆ ನೀರಿನ ತಳಿವದು. ನಾಂದೀ ಶ್ರಾದ್ಧ : ನಾಂದ್ಯಾಃ ವೃದ್ಧೇ ಮುಖಂ = ನಾಂದೀ ಮುಖಂ. ಅಭ್ಯುದಯ (ವೃದ್ಧಿ) ಸಾಧನವಾದ ಮಂಗಲಕರವಾದ ಒಂದು ಶ್ರಾದ್ಧ. ನಾಂದೀ ಶ್ರಾದ್ಧಲ್ಲಿ ಆಮ ಶ್ರಾದ್ಧ (ಭೋಜನ ದ್ರವ್ಯ ಹಿರಣ್ಯ ಸಹಿತ ಬ್ರಾಹ್ಮಣಂಗೆ ದಾನ ಕೊಡುವದು), ಹಿರಣ್ಯ ಶ್ರಾದ್ಧ (ಎರಡು ಜೆನ ಬ್ರಾಹ್ಮರು ಊಟ ಮಾಡುವಷ್ಟು ಪೈಸೆ ಕೊಟ್ಟು ತೃಪ್ತಿ ಪಡುಸುವದು), ಅನ್ನ ಶ್ರಾದ್ಧ (ಬ್ರಾಹ್ಮಣ ಭೋಜನ ಪಿಂಡ ಪ್ರದಾನ ಸಹಿತ) ಹೇಳಿ ಮೂರು ವಿಧ. ಸಂಸ್ಕಾರ ಪೂರ್ವಲ್ಲಿ, ಹಿರಣ್ಯ ಶ್ರಾದ್ಧ ಮಾಡುವದು ಕ್ರಮ. ಪ್ರತಿಯೊಂದು ಮಂಗಳ ಕಾರ್ಯದ ಪ್ರಾರಂಭಲ್ಲಿ ವಿಘ್ನ ನಿವಾರಣಗೆ ಗಣಪತಿ ಪೂಜೆ ಮಾಡುತ್ತಾ ಹಾಂಗೇ ಪಿತೃಗಳ / ಪಿತೃದೇವರುಗಳ ನಾಂದೀ ಶ್ರಾದ್ಧ ಮಾಡುವದು ಕರ್ತವ್ಯ. ನಾಂದಿ ಶ್ರಾದ್ಧ (ವೃದ್ಧಿ ಶ್ರಾದ್ಧ) ದರ್ಭೆ ಎಳ್ಳು ಉಪಯೋಗುಸದ್ದೆ ದೂರ್ವೆ (ಗರಿಕೆ) ಅಕ್ಕಿ ಕಾಳು ಉಪಯೋಗುಸುವದು ರೂಢಿ. ಯಜ್ನಾದಿ ಕರ್ಮಾಂಗ ನಾಂದಿಲಿ ಕೊಡಿ ದರ್ಭೆ ಉಪಯೋಗುಸುವ ಕ್ರಮವೂ ಇದ್ದು. ನಾಂದಿ ಹೇಳಿರೆ ಕರ್ಮ ಸುರುಮಾಡುವದು ಹೇಳಿ ಅಷ್ಟೇ ಅರ್ಥ. ಪಿತೃಗಳ ಮದಾಲು ಸಂತೋಷಿಸಿ ಕಾರ್ಯ ಸುರುಹಚ್ಚುವದು ವಾಡಿಕೆ. ಗಂಧಾದಿ (ಗಂಧ , ಅಕ್ಷತೆ, ಹೂಗು, ಧೂಪ, ದೀಪ.) ಪಂಚೋಪಚಾರ ಪೂಜೆ ಮಾಡಿ ದಕ್ಷಿಣೆ ಕೊಟ್ಟು ತೃಪ್ತಿ ಪಡುಸುವದೇ ನಾಂದಿ ಶ್ರಾದ್ಧ. ‘ನಾಂದೀ ಶ್ರಾದ್ಧಂ ಹಿರಣ್ಯೇನ ಕರಿಷ್ಯೇ’ ಹೇಳಿ ಹೇಳುವದು. ನಾಂದಿ ಮಾಡಿದರೆ ಕರ್ಮ ಸುರುವಾತು ಹೇಳಿ ಲೆಕ್ಕ. ಮತ್ತೆ ಬಪ್ಪ ಸೂತಕಾದಿ ದೋಷಂಗೊ ಬಾಧಕ ಅಲ್ಲ. ಅರ್ಥಾತ್, ಒಂದು ಕರ್ಮ ಸುರುವಾದರೆ ಅದು ಮುಗಿತ್ತ ವರೇಂಗೆ ಕರ್ತೃವಿನ ಅಪ್ಪ ಅಬ್ಬೆ ಅಣ್ಣ ತಮ್ಮ ಬಿಟ್ಟು ಬೇರೆ ಸೂತಕ ವಿಘ್ನ ಆವ್ತಿಲ್ಲೆ. ತಿಥಿ ಮುಂತಾದ ಕಾರ್ಯಲ್ಲೂ ಅಡಿಗೆ ಸುರುಮಾಡಿರೆ ಮತ್ತೆ ಬಪ್ಪ ಸೂತಕ ಲೆಕ್ಕಕ್ಕೆ ಇಲ್ಲೆ. ಕರ್ಮ ಮುಗುದ ಮತ್ತೆಯೇ ಮತ್ತೆ ಏನಿದ್ದರೂ. ನಾಂದಿಲಿ ನಾಕು ವರ್ಗ – ವಿಶ್ವೇದೇವರ ವರ್ಗ [ಸತ್ಯ-ವಸು-ಸಂಜ್ಞಕಾಃ ವಿಶ್ವೆದೇವಾಃ (ಸತ್ಯಸಂಜ್ಞಕರು + ವಸುಸಂಜ್ಞಕರು = ವಿಶ್ವೇದೇವರು)], ಮಾತೃ ವರ್ಗ,– ಮಾತೃ ಪಿತಾಮಹೀ ಪ್ರಪಿತಾಮಹೀ – ಅಬ್ಬೆ, ಅಜ್ಜಿ, ಮುತ್ತಜ್ಜಿ., ಪಿತೃ ವರ್ಗ – ಪಿತೃ ಪಿತಾಮಹ: ಪ್ರಪಿತಾಮಹ: – ಅಪ್ಪ, ಅಜ್ಜ, ಮುತ್ತಜ್ಜ., ಮಾತಾಮಹ ವರ್ಗ – ಮಾತಾಮಹ ಮಾತು ಪಿತಾಮಹ ಮಾತು: ಪ್ರಪಿತಾಮಹ: – ಅಜ್ಜನ ಮನೆ ಅಜ್ಜನ ವರ್ಗ. ಕರ್ತೃವಿನ ಅಪ್ಪ ಅಬ್ಬೆ ಜೀವಿತ ಇದ್ದಲ್ಲಿ ವಾ ಆ ವರ್ಗದವರಾರು ಒಬ್ಬ ಬದುಕ್ಕಿದ್ದಲ್ಲಿ ಅವರ ಜನಕಸ್ಯ ಮಾತೃ ಪಿತೃ ವರ್ಗ ಹೇಳಿ ಹೇಳುವದು. ಹೇಳಿರೆ, ಅವರಲ್ಲಿಂದ ಮೂರು ತಲೆ. ‘ಏಕವಿಂಶತ್ಯಹವಿರ್ಯಜ್ಞೆ ವಿವಾಹೇ ದಶವಾಸರಾಃ, ತ್ರಿಷಟ್ ಚೌಲೋಪನಯನೇ ನಾಂದೀ ಶ್ರಾದ್ಧಂ ವಿಧೀಯತೆ’– ಇಪ್ಪತ್ತೊಂದು ದಿನ ಮೊದಲು ಯಜ್ನ ಯಾಗಂಗೊಕ್ಕೆ, ವಿವಾಹಕ್ಕೆ ಹತ್ತು ದಿನ ಮೊದಲು, ಚೌಲಕ್ಕೆ ಮೂರು ದಿನ , ಉಪನಯನಕ್ಕೆ ಆರು ದಿನ ಮೊದಲು ನಾಂದಿ ಮಾಡುತ್ತದು ಕ್ರಮ. ನಾಂದೀ ಕಾಲಲ್ಲಿ ಇವೆಲ್ಲರೂ ಬದುಕಿದ್ದವು ಹೇಳಿ ಆದರೆ ಅವರ ಪ್ರತ್ಯಕ್ಷ ಪೂಜೆಯಿಂದಲೇ ಸಾಂಗಗೊಳುಸೆಕ್ಕು. ಒಂದು ವರ್ಷಲ್ಲಿ ಎರಡು ನಾಂದಿ ಮಾಡ್ಳಾಗ ಹೇಳಿ ಶಾಸ್ತ್ರ. ಮಾಡದ್ದೆ ಬೇರೆ ವಿಧಿ ಇಲ್ಲೇಲಿ ಆದರೆ ಆರು ತಿಂಗಳಾದರೂ ಆಯೇಕ್ಕು. ಅದು ಆಗದ್ರೆ ಮೂರು ತಿಂಗಳಾದರೂ ಕಳಿಯೇಕ್ಕು. ಕನಿಷ್ಠ ಒಂದು ತಿಂಗಳಾದರೂ ಕಳಿಯೇಕ್ಕು ಹೇಳಿ ಶಾಸ್ತ್ರ ವಿಹಿತ. ಆಚಾರ್ಯವರಣ (ಋತ್ವಿಗ್ಗರಣ) : ಯಾವುದೇ ಶುಭ ಕಾರ್ಯ (ಸಂಸ್ಕಾರ) ಮಾಡುವಾಗ ‘ಆಚಾರ್ಯ’ (ಪುರೋಹಿತನ) ಸ್ವೀಕರುಸೆಕ್ಕು. ಕುಲ ಪುರೋಹಿತರಿದ್ದೇ ಕಾರ್ಯಂಗಳ ಅವರ ಮೂಲಕ ಮಾಡುಸುವದು ಪದ್ಧತಿ. ಅವಕ್ಕೆ ಎಲೆ ಅಡಕ್ಕೆ ವೇಷ್ಟಿ ಉತ್ತರೀಯ ಸಹಿತ ದಕ್ಷಿಣೆ ಕೊಟ್ಟು ಗೌರವಿಸಿ ಅವರತ್ರೆ ‘ಇಂತಹ ಈ ಕಾರ್ಯಕ್ರಮ ನಿಂಗೊ ಇದ್ದು ಮಾಡಿಸಿ ಕೊಡೆಕ್ಕು’ ಹೇಳಿ ವಿನಂತಿಸಿಗೊಂಬದೇ ಋತ್ವಿಗ್ಗರಣ. ಅವಕ್ಕೆ ಸಹಾಯಕ್ಕೆ / ಜೊತಗೆ ಆರಾರಿರ್ತವೋ ಅವಕ್ಕೂ ಒಂದೆಸಳು ಹೂಗು ಸಾಂಕೇತಿಕವಾಗಿ ನೀಡಿ “…. ಅಹಮಶಕ್ತಃ , ಕಿಂಚಿತ್ ಮಾತ್ರ ದಕ್ಷಿಣಮ್ ಮಹಾಮೇರುಮಿತಿ ಅಂಗೀಕೃತ್ಯ …” ‘ನಿಮ್ಮನ್ನು ಯೋಗ್ಯ ರೀತಿಯಲ್ಲಿ ಉಪಚರಿಸುವುದಕ್ಕೆ ಅಶಕ್ತನಾದ ನಾನು ನೀಡುವ ಯಥಾ ಶಕ್ತಿ ಕಿಂಚಿತ್ ಎನಿಸುವ ಕಿರು ದಕ್ಷಿಣೆಯನ್ನೂ ದೊಡ್ಡ ಮನಸ್ಸಿನಿಂದ ಮೇರು ಗಿರಿಗೆ ಸದೃಶ ಎಂದು ಭಾವಿಸಿ ಈ ಕರ್ಮಂಗಳ ಸಾಂಗವಾಗಿ ನೆರವೇರಿಸಿ ಕೊಟ್ಟು ಆಶೀರ್ವದಿಸಿಕ್ಕು’ ಹೇಳಿ ಬೇಡಿಗೊಂಬ ನಮ್ಮ ಈ ಸಂಸ್ಕಾರ ಎಷ್ಟೊಂದು ಸೌಜನ್ಯ ಅಪ್ಪೋ. ಪ್ರತ್ಯುತ್ತರವಾಗಿ ಅವು ಕೂಡ ಅಷ್ಟೇ ವಿನಯಂದ “ಯಥಾ ಜ್ಞಾನೇನ ಕರಿಶ್ಯಾಮಃ” – ಹಿರಿಯರು ಹೇಳಿಕೊಟ್ಟ ಕ್ರಮಲ್ಲಿ ಯಥಾ ಸಾಧ್ಯ ಮಾಡುಸುತ್ತೆಯೋ. ಪರಿಕರ್ಮಿಗೂ (“ಸಹಾಯಕ ಕರ್ಮಣಿ… ..”) ಒಂದು ಮರ್ಯಾದಿ, ಅಡುಗೆ ಭಟ್ಟ ಹೇಳಿ ಹಲವರು ಸಸಾರಲ್ಲಿ ಕಾಂಬ ಆ ಪಾಕ ಶಾಸ್ತ್ರದವಂಗೂ ಹೂಗು ಕೊಟ್ಟು ಕಾಲುಹಿಡಿವಲೆ ಇದ್ದು. ನಾವು ಕೊಡೆಕ್ಕಪ್ಪ ಮರ್ಯಾದಿ ಎಷ್ಟೊಂದು ಅರ್ಥಪೂರ್ಣ ಹೇಳಿ ತಿಳ್ಕೊಳ್ಳೆಕ್ಕಾದ ವಿಷಯ. ಇವಿಷ್ಟು ಪೂರ್ವ ಭಾಗವ ಅರ್ಥೈಸಿಗೊಂಡು, ಮುಖ್ಯ ವಿಚಾರ ಷೋಡಶ ಸಂಸ್ಕಾರದ ಬಗ್ಗೆ ಇನ್ನಾಣ ಕಂತಿಲ್ಲಿ ಓದುವೋ° ಆಗದೋ ಏ°. ಈ ಹಿಂದಾಣ ವಾರದ್ದು : ಭಾಗ 01: http://oppanna.com/lekhana/samskara-lekhana/hadinaru-samskara-intro ಹದಿನಾರು ಸಂಸ್ಕಾರಂಗೊ : ಸಂಸ್ಕಾರ ಪ್ರಾರಂಭ, 5.0 out of 10 based on 2 ratings Shama Prasad September 8, 2011 ತುಂಬಾ ವಿಶಯ ಬರದ್ದಿ. ಧನ್ಯವಾದಂಗೊ. ಮುಂದಿನ ಸಂಚಿಕೆಗೆ ಕಾಯ್ತಿರುತ್ತೆ. ತೆಕ್ಕುಂಜ ಕುಮಾರ ಮಾವ° September 8, 2011 ಚೆನ್ನೈ ಭಾವನ ‘ಪ್ರಾರಂಭ’ ಭಾರಿ ಲಾಯಿಕಾಯಿದು. ಮುಂದಾಣ ಕಂತುಗೊ ಹೇಂಗಿಕ್ಕು ಎಂಬುದರ ಸೂಚನೆ ಇದಾದಿಕ್ಕು ಅಲ್ಲದೋ. ಸಂಸ್ಕಾರ ಕ್ರಮಂಗೊ ಹೇಂಗಿರೆಕ್ಕು ವಿವರಿಸಿಗೊಂಡು, ಹೇಂಗೆ ಮಾಡಿರೆ ತಪ್ಪು ಹೇಳ್ತ ಮಾಹಿತಿಯೊಟ್ಟಿಂಗೆ ಬರದ ವಿಷಯ ಒಳ್ಳೆದಾಯಿದು ಹೇಳಿ ಒಪ್ಪ. ಮರುವಳ ನಾರಾಯಣ ಭಟ್ಫ್ಟ September 9, 2011 ಶರ್ಮಪ್ಪಚ್ಚಿ September 9, 2011 ಷೋಡಶ ಸಂಸ್ಕಾರಕ್ಕೆ ಪೂರ್ವ ತಯಾರಿಯ ಪ್ರತಿಯೊಂದು ಹಂತವ ಹೇಂಗೆ ಮಾಡೆಕ್ಕಾದ್ದು, ಎಂತಗೆ ಮಾಡೆಕ್ಕು, ಹೇಂಗೆ ಮಾಡ್ಲಾಗದ್ದು ಎಲ್ಲಾ ವಿವರಂಗೊ ಕೊಟ್ಟು ಲೇಖನ ಲಾಯಿಕ ಆಯಿದು. ಸಂಗ್ರಹ ಯೋಗ್ಯ. ಮುಂದಾಣ ಕಂತಿನ ನಿರೀಕ್ಷೆಲಿ ಇದ್ದೆ ಹೇಳಿ ಒಂದೊಪ್ಪ Kesh September 10, 2011 Bhavange Namaskara, nimma hattaranda tumba vishaya tilkonde. hange neevu japa maduva kramada bagge tilusi kottare tumba upakara ಚೆನ್ನೈಭಾವಾ.. ಹಲವು “ಎಂತಕೆ”ಗಳ ಬೈಲಿಂಗೆ ಹೇಳಿಕ್ಕಿ, ಈಗ ಹದಿನಾರು ಸಂಸ್ಕಾರಂಗಳ ಹೇಳ್ತ ಕ್ಕಾರ್ಯಕ್ಕೆ ಕೈ ಹಾಕಿದಿ. ಡಾಮಹೇಶಣ್ಣನ ಸಂಸ್ಕೃತ ಕ್ಲಾಸು, ಚೆನ್ನೈಭಾವನ ಸಂಸ್ಕಾರದ ಕ್ಲಾಸು!! ಒಟ್ಟೊಟ್ಟಿಂಗೇ ಬರಳಿ. ಬೈಲಿಲಿ ಸಂಸ್ಕಾರವಂತರ ಸಂಖೆ ಬೆಳೆಯಲಿ. ಮಂಗ್ಳೂರ ಮಾಣಿ September 15, 2011
"2017-11-23T20:22:47"
http://oppanna.com/lekhana/samskara-lekhana/samskara-prarambha
‘ಸಮಾನತೆಗೆ ವಚನಗಳ ಮೂಲಕ ಹೋರಾಟ’ | Prajavani ‘ಸಮಾನತೆಗೆ ವಚನಗಳ ಮೂಲಕ ಹೋರಾಟ’ ಮಹಾಲಿಂಗಪುರ: ‘ಮನುಕುಲದ ಉದ್ಧಾರ­ಕ್ಕಾಗಿ ಸಾಮಾಜಿಕ ಕ್ರಾಂತಿ ಮಾಡಿದ ಶಿವಶರಣರು, ಮನು­ಷ್ಯ­ರನ್ನು ಮನುಷ್ಯರನ್ನಾಗಿ ಕಾಣು­ವಂತೆ ಹೋರಾಟ ಮಾಡಿದರು. ಪ್ರಜಾ­ಪ್ರಭುತ್ವಕ್ಕೂ ಮುಂಚೆ ಎಲ್ಲ ಸಮು­ದಾಯ­ಗಳಲ್ಲೂ ಇದ್ದ ಧಾರ್ಮಿಕ ತಿಕ್ಕಾಟ, ಸಂಘರ್ಷಗಳಿಗೆ ಸಾಕ್ಷಿ­ಯಾದ ವಚನಕಾರರು ಸಮಾ­ನ­ತೆಯ ಹೋರಾಟವನ್ನು ವಚನಗಳ ಮೂಲಕ ಮಾಡಿದರು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ವಚನ ಸಂಗೀತೋತ್ಸವ ಕಾರ್ಯ­ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ­­ನಾಡಿ­ದರು. ಹನ್ನೆರಡನೇ ಶತ­ಮಾನದಲ್ಲಿ ಕಾಯಕದೊಂದಿಗೆ ಜಾತಿ ಅಂಟಿಕೊಂಡಿತ್ತು. ಇದರಿಂದ ಜಾತಿ ಸಂಘರ್ಷ­ವುಂಟಾಗಿ, ಸಾಮಾಜಿಕ ಬೆಳ­ವಣಿಗೆ ಕುಂಠಿತಗೊಂಡಿತ್ತು. ವಚನ ಸಾಹಿತ್ಯದ ನಿಜವಾದ ಅಧ್ಯ­ಯನದಿಂದ ಜಾತಿ ವ್ಯವಸ್ಥೆಯ ನಿರ್ಮೂ­ಲನೆ ಸಾಧ್ಯ’ ಎಂದರು. ‘ಸಂಗೀತ, ನಾಟಕಗಳ ಮೂಲಕ ವಚನ ಸಾಹಿತ್ಯವನ್ನು ಹೆಚ್ಚು ಪ್ರಚುರಗೊಳಿಸಿ ಜನಸಾಮಾನ್ಯರಿಗೆ ವಚನಗಳನ್ನು ತಲುಪಿಸಿದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ’ ಎಂದು ವಚನ ಸಂಗೀತೋತ್ಸವಕ್ಕೆ ಚಾಲನೆ ನೀಡಿದ ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು. ‘ಸಂಸ್ಕೃತವನ್ನು ದೇವಭಾಷೆ ಎಂದು ತಿಳಿದುಕೊಂಡಿದ್ದ ಕಾಲಘಟ್ಟದಲ್ಲಿ ಶಿವಶರಣರು ಜನರಿಗೆ ತಿಳಿಯುವ ಭಾಷೆಯಲ್ಲಿ ವಚನಗಳನ್ನು ರಚಿಸಿ, ಕನ್ನಡವನ್ನೇ ದೇವಭಾಷೆಯನ್ನಾಗಿ ಮಾಡಿದರು. ಹಾಗಾಗಿ ವಚನ­ಗಳಷ್ಟು ಜನಮಾನಸದಲ್ಲಿ ಪ್ರಭಾವ ಬೀರಿದ ಸಾಹಿತ್ಯ ಮತ್ತೊಂದಿಲ್ಲ’ ಎಂದು ಪ್ರವಚನಕಾರ ಇಬ್ರಾಹಿಂ ಸುತಾರ ಅಭಿಪ್ರಾಯಪಟ್ಟರು. ಸಾಹಿತಿ, ವಿಮರ್ಶಕ ಸಿದ್ಧರಾಜ ಪೂಜಾರಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಪುರಸಭೆಯ ಅಧ್ಯಕ್ಷ ಅರ್ಜುನಗೌಡ ಪಾಟೀಲ ಇದ್ದರು.
"2018-10-21T10:32:55"
https://www.prajavani.net/204667.html
ಮಳೆಹಾನಿ ಸಂತ್ರಸ್ತರಿಗೆ ಕಾಫಿತೋಟ ದಾನ ನೀಡಿದ ಅಬ್ದುಲ್ಲಾ ಹಾಜಿಗೆ ಸನ್ಮಾನ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Aug 20, 2019, 5:32 PM IST ಮಡಿಕೇರಿ, ಆ.20: ಕೊಂಡಂಗೇರಿಯ ಮಳೆಹಾನಿ ಸಂತ್ರಸ್ತರಿಗೆ ಭೂದಾನ ಮಾಡಿದ ಹೆಚ್.ಎಂ.ಅಬ್ದುಲ್ಲಾ ಹಾಜಿ ಅವರನ್ನು ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ನಗರದ ವಕ್ಫ್ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ದಾನಿ ಅಬ್ದುಲ್ಲಾ ಹಾಜಿ ಅವರು, ಮಹಾಮಳೆಯಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು, ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಅನೇಕ ಸಂತ್ರಸ್ತರು ಮಂದಿರ, ಮಸೀದಿಗಳಲ್ಲಿ ವಾಸವಿದ್ದು, ಜೀವನ ನಡೆಸಲು ಪರದಾಡುವಂತಾಗಿದೆ. ಪರಿಹಾರ ಕೇಂದ್ರಗಳಿಗೆ ನಾನು ಭೇಟಿ ನೀಡಿದಾಗ ಅನೇಕರು ಕಷ್ಟಪಡುವುದನ್ನು ಕಂಡು ಮನನೊಂದು ಜಾಗವನ್ನು ಸಂತ್ರಸ್ತರಿಗೆ ನೀಡಲು ನಿರ್ಧರಿಸಿದೆ ಎಂದರು. ಸಂತ್ರಸ್ತರ ಸಂಕಷ್ಟಕ್ಕೆ ಪ್ರತಿಯೊಬ್ಬರು ಸ್ಪಂದಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ವಕ್ಫ್ ಅಧ್ಯಕ್ಷ ಕೆ.ಎ.ಯಾಕುಬ್, ಮಳೆಹಾನಿ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಶೀಘ್ರ ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಮಳೆಯಿಂದ ಹಾನಿಗೊಳಗಾದ ಮಸೀದಿ, ಮದರಸಗಳನ್ನು ತುರ್ತಾಗಿ ಪರಿಶೀಲಿಸಿ ನಷ್ಟ ಅಂದಾಜು ಮಾಡಿ ವಕ್ಫ್ ಬೋರ್ಡ್‍ಗೆ ಕಳುಹಿಸಲಾಗುವುದು. ಹಾನಿಗೊಳಗಾದ ಕಟ್ಟಡಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಭೂದಾನ ಮಾಡಿದ ಹೆಚ್.ಎಂ.ಅಬ್ದುಲ್ಲ ಹಾಜಿ ಅವರ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ. ದಾನವಾಗಿ ನೀಡಿರುವ ಜಾಗದಲ್ಲಿ ಕಾಫಿ, ಮೆಣಸು ಹಾಗೂ ಬೆಲೆಬಾಳುವ ಮರಗಳಿದ್ದು, ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸಂತ್ರಸ್ತರಿಗೆ ಮನೆ ನಿರ್ಮಿಸಲು ಸಹಕರಿಸಬೇಕೆಂದು ಕೋರಿದರು. ಮಹಾಸಭೆ ನಡೆಸದೇ ಇರುವ ಮತ್ತು ಆಡಿಟ್ ಆಗದೇ ಇರುವ ಜಮಾಅತ್‍ಗಳು ತಕ್ಷಣ ಈ ಕಾರ್ಯವನ್ನು ಪೂರ್ಣಗೊಳಿಸುವಂತೆ ಯಾಕುಬ್ ಇದೇ ಸಂದರ್ಭ ಮನವಿ ಮಾಡಿದರು. ವಕ್ಫ್ ಸಮಿತಿ ಸದಸ್ಯ ಅಬ್ದುಲ್ ಹಫೀಲ್ ಸಹದಿ ಮಾತನಾಡಿ, ಸಂತ್ರಸ್ತರ ನೋವಿಗೆ ಸ್ಪಂದಿಸಲು ಮತ್ತಷ್ಟು ಭೂದಾನಿಗಳು ಮುಂದೆ ಬರಬೇಕೆಂದು ಕರೆ ನೀಡಿದರು. ಉಳ್ಳವರು ಇಲ್ಲದವರಿಗೆ ಸುರಕ್ಷಿತ ಭೂಮಿಯನ್ನು ದಾನ ಮಾಡಿದರೆ ಪ್ರಾಕೃತಿಕ ವಿಕೋಪದ ಸಂದರ್ಭ ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ ಸದಸ್ಯ ಸಿ.ಎಂ.ಹಮೀದ್ ಮೌಲವಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಹಾಮಳೆಯ ಪರಿಣಾಮ ಸಾವಿರಾರು ಜನರು ಮನೆ, ಭೂಮಿ ಕಳೆದುಕೊಂಡು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ತಾತ್ಕಾಲಿಕ ನೆರವು ವಿತರಿಸುವ ಬದಲು ಎಲ್ಲರು ಶಾಶ್ವತ ಪರಿಹಾರಕ್ಕಾಗಿ ಶ್ರಮ ಪಡಬೇಕೆಂದು ಸಲಹೆ ನೀಡಿದರು. ಹಲವರು ಸರಕಾರಿ ಭೂಮಿಯನ್ನು ಅಗತ್ಯಕ್ಕಿಂತ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದು, ಸ್ವಲ್ಪ ಪ್ರಮಾಣದಲ್ಲಾದರೂ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೀಡಿದರೆ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದರು. ಸಮಿತಿಯ ಉಪಾಧ್ಯಕ್ಷ ಅಬ್ದುಲ್‍ ಖಾದರ್, ಅಬ್ದುಲ್ ರೆಹಮಾನ್ (ಬಾಪು), ಸದಸ್ಯರಾದ ಅಬ್ದುಲ್ ಶುಕುರ್, ಎಂ.ಎ.ಮೊಯ್ದು, ಹಂಸ, ಅಬ್ದುಲ್ ಸಮ್ಮದ್, ಎಂ.ಬಿ.ಅಬ್ದುಲ್ ನಾಸೀರ್, ತನ್ವಿರ್ ಅಹಮ್ಮದ್, ಅಬ್ದುಲ್ ರೆಹಮಾನ್, ಮೊಹಮ್ಮದ್ ಹಾಗೂ ವಕ್ಫ್ ಅಧಿಕಾರಿ ಸಾಹಿದ್ ರೆಹಮಾನ್ ಉಪಸ್ಥಿತರಿದ್ದರು.
"2019-09-17T22:48:48"
http://www.varthabharati.in/article/karnataka/206077
ಎಸ್.ಬಿ.ಐ. ಗ್ರಾಹಕರು ತಿಳಿದಿರಲೇಬೇಕಾದ ಸುದ್ದಿ ಇದು | Kannada Dunia | Kannada News | Karnataka News | India News HomeBusinessಎಸ್.ಬಿ.ಐ. ಗ್ರಾಹಕರು ತಿಳಿದಿರಲೇಬೇಕಾದ ಸುದ್ದಿ ಇದು 18-08-2018 11:43AM IST / No Comments / Posted In: Business, Latest News ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ. ದೇಶದಾದ್ಯಂತ 40 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಈ ಬ್ಯಾಂಕ್ ನಲ್ಲಿ ಖಾತೆಯಿದ್ರೆ ನಿಮ್ಮ ಕೈಗೂ ಎಟಿಎಂ ಕಾರ್ಡ್ ಬಂದಿರುತ್ತದೆ. ಈ ಎಟಿಎಂ ಕಾರ್ಡ್ ಗೆ ಬ್ಯಾಂಕ್ ಅನೇಕ ರೀತಿಯಲ್ಲಿ ಶುಲ್ಕ ವಸೂಲಿ ಮಾಡುತ್ತದೆ. ಎಟಿಎಂ ಕಾರ್ಡ್ ದಾರರು ಈ ಶುಲ್ಕದ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯ. ಇಲ್ಲವಾದ್ರೆ ನಷ್ಟ ಎದುರಿಸೋದು ನಿಶ್ಚಿತ. ಎಸ್.ಬಿ.ಐ. ಡೆಬಿಟ್ ಕಾರ್ಡ್ ತಯಾರಿಸಲು 100 ರಿಂದ 300 ರೂಪಾಯಿಯವರೆಗೆ ವಸೂಲಿ ಮಾಡುತ್ತದೆ. ಇದ್ರಲ್ಲಿ ಜಿ.ಎಸ್.ಟಿ. ಸೇರಿರುತ್ತದೆ. ಸಾಮಾನ್ಯ ಎಟಿಎಂ ಕಾರ್ಡ್ ತಯಾರಿಸಲು ಯಾವುದೇ ಶುಲ್ಕ ವಸೂಲಿ ಮಾಡುವುದಿಲ್ಲ. ಗೋಲ್ಡ್ ಡೆಬಿಟ್ ಕಾರ್ಡ್ ಗೆ 100 ರೂಪಾಯಿ ಹಾಗೂ ಪ್ಲಾಟಿನಂ ಕಾರ್ಡ್ ಗೆ 306 ರೂಪಾಯಿ ಶುಲ್ಕ ನೀಡಬೇಕು. ನಂತರದ ವರ್ಷಗಳಲ್ಲಿ ಮೆಂಟೆನೆನ್ಸ್ ಹೆಸರಿನಲ್ಲಿ ಎಸ್.ಬಿ.ಐ. ಗೋಲ್ಡ್ ಕಾರ್ಡಿಗೆ 100 ರೂಪಾಯಿ ಶುಲ್ಕ ವಸೂಲಿ ಮಾಡುತ್ತದೆ. ಪ್ಲಾಟಿನಂ ಕಾರ್ಡಿಗೆ 200 ರೂಪಾಯಿ ಶುಲ್ಕ ಪಾವತಿಸಬೇಕು. ಡೆಬಿಟ್ ಕಾರ್ಡ್ ಬದಲಾವಣೆ ಮಾಡಬಯಸಿದ್ದರೆ 206 ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಎಟಿಎಂ ಪಿನ್ ನಂಬರ್ ಮರೆತು ಹೋಗಿದ್ದು ಹೊಸ ನಂಬರ್ ಬಯಸುವವರು 51 ರೂಪಾಯಿ ನೀಡಬೇಕಾಗುತ್ತದೆ. ಎಸ್.ಬಿ.ಐ. ಎಟಿಎಂನಲ್ಲಿ ಹಣ ಡ್ರಾ ಮಾಡಿದ್ರೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಬೇರೆ ಬ್ಯಾಂಕ್ ಎಟಿಎಂನಲ್ಲಿ 5 ವ್ಯವಹಾರವನ್ನು ಉಚಿತವಾಗಿ ಮಾಡಬಹುದು. ನಂತ್ರದ ಹಣ ಡ್ರಾಗೆ 17 ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಬ್ಯಾಲೆನ್ಸ್ ನೋಡಲು 6 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. Tags: ATM | ಎಟಿಎಂ | SBI | ಎಸ್‍ಬಿಐ | ಡೆಬಿಟ್ ಕಾರ್ಡ್ | Debit card
"2018-09-24T06:40:38"
http://kannadadunia.com/latest-news/sbi-atm-withdrawal-debit-card-and-other-charges-on-various-transaction-details-here/
:ಮೌನಗಾಳ:: ಪ್ರವಾಸ ಕಥನ: ಚುಕ್ಕಿಗಳ ಊರು ಶಿವನಸಮುದ್ರ (c) Sushrutha Dodderi at 4:25 PM ಚೆನ್ನಾಗಿ ಬರದ್ದೆ ಸುಶ್, ಮಮೂಲಿಯ "ಪ್ರವಾಸ ಕಥನ"ದ ಶೈಲಿಯಿಂದ ಹೊರಗೆ ಬಂದು ಬರದ್ದೆ! ಒಂದೆರಡು ಫೋಟೊ ಹಾಕಿದಿದ್ರೆ ಚೊಲೊ ಆಗಿತ್ತೇನ.. ಅದ್ರೂ, ನಿನ್ನ ಬರಹ ದ ರೂಪಕಗಳು ಸಾಕು ಬಿಡು! ಮಾಮೂಲಿಯ "ಪ್ರವಾಸ ಕಥನ"ದ ಶೈಲಿಯಿಂದ ಹೊರಗೆ ಬಂದು ಬರದ್ದೆ! ಒಂದೆರಡು ಫೋಟೊ ಹಾಕಿದಿದ್ರೆ ಚೊಲೊ ಆಗಿತ್ತೇನ.. ಅದ್ರೂ, ನಿನ್ನ ಬರಹ ದ ರೂಪಕಗಳು ಸಾಕು ಬಿಡು! @ ಶ್ರೀನಿಧಿ.... Thanx ಚಾರಣಿಗ. ಫೋಟೊ post ಮಾಡ್ಲಿಕ್ಕೆ ನಂಗ್ಯಾಕೋ ಆಗ್ತಾನೇ ಇಲ್ಲೆ. Upload ಆಗ್ತಾನೇ ಇಲ್ಲೆ. ಎಂತಕ್ಕೇನ ಗೊತ್ತಿಲ್ಲೆ.. ಸುಶ್ರುತ.. ಚೆನ್ನಾಗಿದೆ.. ಎಲ್ಲಾ ಮರೆತು ಹೋಗುವ ಮೊದಲು ಮತ್ತೊಮ್ಮೆ ಪ್ರವಾಸ ಮಾಡಿ ಬಂದ ಹಾಗೆ ಆಯ್ತು. ಒಂದೆರ್ಡು ಫೋಟೊ ಹಾಕಲ್ಲೆ ಪ್ರಯತ್ನಿಸು... ಧನ್ಯವಾದ :) Thanx bro. ಆದಷ್ಟು ಬೇಗ ಫೋಟೋ ಹಾಕ್ತಿ.. kalgargiri said... ಚೆನ್ನಾಗಿ ಬ೦ದಿದೆ ಕಥನ..... photo ಹಾಕಿದ್ರೆ ಇನ್ನೂ ಒಳ್ಳೇದಿತ್ತು........... @ kalgarGiri Thanx Giri.. 'ಬಹುಜನಗಳ ಅಪೇಕ್ಷೆಯ ಮೇರೆಗೆ' ಸಧ್ಯದಲ್ಲೇ ಫೋಟೋ ಹಾಕಲಾಗುವುದು! ಸುಮ್ ಸುಮ್ನೆ.. backwater = ಹಿನ್ನೀರು cleanliness = ಸ್ವಚ್ಛತೆ ಗೊತ್ತಿರ್ಲಿಲ್ಲ ಅಂತ ಅಲ್ಲ, ಕೆಲವೊಮ್ಮೆ ಬರಹವನ್ನು attractive (ಆಕರ್ಷಕ) ಆಗಿಸಲು English words use ಮಾಡಬೇಕಾಗುತ್ತದೆ (Sorry, ಆಂಗ್ಲಭಾಷೆಯ ಶಬ್ದಗಳನ್ನು ಬಳಸಬೇಕಾಗುತ್ತದೆ). ಇಷ್ಟಾಗ್ಯೂ, ನಿನ್ನ ಕನ್ನಡ ಪ್ರೀತಿಗೆ ನಮೋನಮಃ! (Sorry=ಕ್ಷಮಿಸಿ) !!! back water, cleanliness ivu ಅನಗತ್ಯವಾಗಿ ಬಳಸಲ್ಪಟ್ಟ ಪದಗಳು ಎಂದು ನನ್ನ ಅನಿಸಿಕೆ.. ಇದರಿಂದ ಬರಹಕ್ಕೆ ಯಾವುದೇ ಹೆಚ್ಚಿನ ಆಕರ್ಷಣೆ ಬರುವುದಿಲ್ಲ. ಅದೇ ನೋಡು friendship building community ಅಂತ ಬರ್ದಿದೀಯಾ..ಅದು ಒ.ಕೆ. ಇಲ್ಲಾ ಅಂದ್ರೆ ಅದನ್ನು ಕನ್ನಡದಲ್ಲಿ ಬರೆಯಲು ಹೋದ್ರೆ ಬಹಳ ಕೃತಕವೆನಿಸುತ್ತದೆ... ಆದ್ದರಿಂದ ಅನಗತ್ಯವಾಗಿ ಎಲ್ಲಾ ಕಡೆ english words use ಮಾಡೋ ಬದಲು ಸಾಧ್ಯವಾಗುವಲ್ಲೆಲ್ಲಾ ಕನ್ನಡ ಪದಗಳನ್ನು ಉಪಯೋಗಿಸು.. ಇದು ಆದೇಶವಲ್ಲ.. ಭಿನ್ನಹ .. ಅಷ್ಟೇ.. :) ಭಿನ್ನಹವನ್ನು ಮನ್ನಿಸಲಾಗಿದೆ. ಖಂಡಿತ ಮುಂದಿನ ಬರಹಗಳಲ್ಲಿ ಪರಭಾಷಾ ಶಬ್ದಗಳ ಬಳಕೆಯನ್ನು avoid (ತಡೆಹಿಡಿ?) ಮಾಡುತ್ತೇನೆ! October 11, 2006 at 1:38 PM ಈಗ ನೋಡು.. ಬರಹಕ್ಕೆ ಸೂಪರ್ ಕಳೆ ಬಂತು...ಫೋಟೋ ಮಸ್ತ್ ಮಸ್ತ್...ಖಾಲಿ ಜಲಪಾತದ್ದು ಒಂದು ಫೋಟೊ ಹಾಕು.. ಇನ್ನೂ 'attractive' ಆಗ್ತು... :) ಅದ್ಭುತ ಸುಶೃತ, ಅದ್ಭುತ! ಒಳ್ಳೆಯ ಬರವಣಿಗೆ. ಬಹಳಾ ಚೆನ್ನಾಗಿ ಬರದ್ದೆ. ನೀನು ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ರೀತಿ, ಅವುಗಳಿಗೆ ನೀನು ತೋರಿಸುವ ಪ್ರೀತಿ, ವಿಶಿಷ್ಟವಾದ ನಿನ್ನ ಬರವಣಿಗೆಯ ರೀತಿ, ಇವೆಲ್ಲವೂ ನನಗೆ ಅತ್ಯಂತ ಪ್ರೀತಿ. ಸಣ್ಣಪುಟ್ಟ ವಿವರಗಳನ್ನು ನೀನು ಬಳಸುವ ಬಗೆ, ವಿಭಿನ್ನವಾದ ನಿನ್ನ ದೃಷ್ಟಿಕೋನ (ಉದಾ: ಆ ಒಂಟಿ ಮರವನ್ನು ನೀನು ನೋಡಿದ್ದು, ಹಾಗು ಅದರ ಬಗ್ಗೆ ಬರೆದಿದ್ದು). ಇವೆಲ್ಲವೂ ತುಂಬಾ ಚೆನ್ನಾಗಿವೆ. ಫೋಟೊಗಳು ಚೆನ್ನಾಗಿ ಬಂದಿದ್ದು, ಬ್ಲಾಗಿಗೆ ಕಳೆತಂದಿವೆ. ಉಳಿದ ಫೋಟೊಗಳಿಗೆ link ಕೊಟ್ಟರೆ ಚೆನ್ನಿತ್ತು, ಇರಲಿ. ಪುರುಸೊತ್ತಿದ್ದಾಗೆ ನನ್ನ ಬ್ಲಾಗಿಗೊಂದು ಭೇಟಿ ಕೊಡು. Thanx Sandeepa. ನೀನು ನಿನ್ನ blogನಲ್ಲಿ ಬರೆದ ಇದೇ ಪ್ರವಾಸದ ಕಥನವೂ ತುಂಬಾ ಚೆನ್ನಾಗಿದೆ. ನಿನ್ನ ಪ್ರೀತಿ-ರೀತಿ-ನೀತಿಗಳು ನನ್ನ ಮೇಲೆ ಸದಾ ಹೀಗೇ ಇರಲಿ ಎಂಬುದಷ್ಟೇ ನನ್ನ ವಿನಂತಿ. ಅಂದ್ಹಾಗೆ, ನನ್ನ ಹೆಸರು ಸುಶೃತ ಅಲ್ಲ, ಸುಶ್ರುತ :) sorry ಸುಶ್ರುತ, ಕಣ್fuse ಆ(ಹೋ)ಗ್ಬುಟ್ಟಿತ್ತು! ಚನ್ನಾಗಿ ಮೂಡಿಬಂದಿದೆ ನಿಮ್ಮ ಪ್ರವಾಸ ಬರಹ... ಬಾಳದಾರಿಯಲ್ಲಿ ಅಲೆಯುತ್ತ ನನ್ನ ಗೂಡಿಗೊಮ್ಮೆ ಬಂದು ಹೋಗಿ. http://alemaari-baduku.blogspot.com/
"2018-01-23T11:35:13"
http://hisushrutha.blogspot.com/2006/10/blog-post.html
'ಚಿನ್ನ' ಖರೀದಿಸುವ ಮೊದಲು ಈ ಬಗ್ಗೆ ತಪ್ಪದೇ ತಿಳಿಯಿರಿ · ವಾರ್ತಾ ಮಿತ್ರ Homeಮನರಂಜನೆ‘ಚಿನ್ನ’ ಖರೀದಿಸುವ ಮೊದಲು ಈ ಬಗ್ಗೆ ತಪ್ಪದೇ ತಿಳಿಯಿರಿ ‘ಚಿನ್ನ’ ಖರೀದಿಸುವ ಮೊದಲು ಈ ಬಗ್ಗೆ ತಪ್ಪದೇ ತಿಳಿಯಿರಿ January 25, 2020 Samachar Network-NP ಮನರಂಜನೆ Comments Off on ‘ಚಿನ್ನ’ ಖರೀದಿಸುವ ಮೊದಲು ಈ ಬಗ್ಗೆ ತಪ್ಪದೇ ತಿಳಿಯಿರಿ ನವದೆಹಲಿ: ಚಿನ್ನವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಹಾಲ್ಮಾರ್ಕಿಂಗ್ ಅಗತ್ಯವಾಗಿರುತ್ತದೆ. ಹಾಲ್ಮಾರ್ಕಿಂಗ್ ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ನಿಯಮವನ್ನು 15 ಜನವರಿ 2020 ರಿಂದ ಜಾರಿಗೆ ತರಲಾಗಿದೆ. ಆದರೆ, ಮುಂದಿನ ವರ್ಷದಿಂದ ಅಂದರೆ 15 ಜನವರಿ 2021 ರಿಂದ ಈ ನಿಯಮವನ್ನು ಕಾನೂನಾಗಿ ಪರಿವರ್ತಿಸಲಾಗುತ್ತದೆ. ಇದರ ನಂತರ, ಆಭರಣ ವ್ಯಾಪಾರಿಗಳು ತಪ್ಪಾದ ಕ್ಯಾರೆಟ್ ಚಿನ್ನವನ್ನು ನೀಡುವ ಮೂಲಕ ಗ್ರಾಹಕರನ್ನು ಮೋಸಗೊಳಿಸಲು ಸಾಧ್ಯವಾಗುವುದಿಲ್ಲ. 15 ಜನವರಿ 2021 ರಿಂದ, ಹಾಲ್ಮಾರ್ಕ್ ಮಾಡಿದ ಆಭರಣಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಕಾನೂನನ್ನು ಪಾಲಿಸದವರು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಆತನನ್ನು ಜೈಲಿಗೆ ಕಳುಹಿಸುವ ಅವಕಾಶವೂ ಇದೆ. ‘ಹಾಲ್ಮಾರ್ಕಿಂಗ್’ ಚಿನ್ನದ ಶುದ್ಧತೆಯನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಚಿನ್ನದ ದರ ತಿಳಿದಿದೆಯೇ? ಚಿನ್ನ ಅಥವಾ ಬೆಳ್ಳಿ ಅಥವಾ ಆಭರಣಗಳನ್ನು ಖರೀದಿಸುವ ಮೊದಲು ಚಿನ್ನದ ದರವನ್ನು ತಿಳಿದುಕೊಳ್ಳಬೇಕು. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಶನ್ (IBJA) ವೆಬ್‌ಸೈಟ್ https://ibjarates.com/ ನಿಂದ ಸ್ಪಾಟ್ ಮಾರುಕಟ್ಟೆಯ ದರವನ್ನು ಕಂಡುಕೊಂಡ ನಂತರವೇ ಮಾರುಕಟ್ಟೆಯಲ್ಲಿ ಆಭರಣಗಳನ್ನು ಖರೀದಿಸಿ ಅಥವಾ ಮಾರಾಟ ಮಾಡಿ. ಐಬಿಜೆಎ ನೀಡುವ ದರಗಳು ದೇಶಾದ್ಯಂತ ಅನ್ವಯಿಸುತ್ತವೆ. ಆದಾಗ್ಯೂ, ವೆಬ್‌ಸೈಟ್‌ನಲ್ಲಿ ನೀಡಲಾದ ದರದಲ್ಲಿ 3% ಜಿಎಸ್‌ಟಿ (GST) ಅನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಚಿನ್ನವನ್ನು ಮಾರಾಟ ಮಾಡುವಾಗ, ನೀವು ಐಬಿಜೆಎ ದರವನ್ನು ಉಲ್ಲೇಖಿಸಬಹುದು. ಆಭರಣಗಳನ್ನು ಖರೀದಿಸುವಾಗ, ದಯವಿಟ್ಟು ಹಾಲ್ಮಾರ್ಕ್ ಗುರುತು ಪರಿಶೀಲಿಸಿ. ಹಾಲ್ಮಾರ್ಕ್ ಗುರುತು ಇಲ್ಲದಿದ್ದರೆ ನೀವು ಆಭರಣ ವ್ಯಾಪಾರಿಗಳಿಗೆ ಪ್ರಶ್ನೆಗಳನ್ನು ಕೇಳಬಹುದು. ಅದೇ ಸಮಯದಲ್ಲಿ, ಅಗತ್ಯವಿದ್ದರೆ ನೀವು ದೂರು ಸಹ ನೀಡಬಹುದು. ವಿಶಿಷ್ಟ ಲಕ್ಷಣಗಳಿಲ್ಲದೆ ಆಭರಣಗಳ ಶುದ್ಧತೆಯನ್ನು ಅಂದಾಜು ಮಾಡುವುದು ಕಷ್ಟ. ಅಲ್ಲದೆ ಮಾರಾಟದ ಸಮಯದಲ್ಲಿ ಸರಿಯಾದ ಬೆಲೆ ಪಡೆಯುವುದು ಕಷ್ಟ. ಮಾರಾಟದ ಸಮಯದಲ್ಲಿ, ಹಾಲ್ಮಾರ್ಕ್ ಮಾಡಿದ ಆಭರಣಗಳ ಮೌಲ್ಯವನ್ನು ಪ್ರಸ್ತುತ ಮಾರುಕಟ್ಟೆ ಬೆಲೆಗೆ ನಿಗದಿಪಡಿಸಲಾಗಿದೆ. ಆದ್ದರಿಂದ ಹಾಲ್‌ಮಾರ್ಕ್ ಪ್ರಮಾಣಪತ್ರ ಆಭರಣಗಳನ್ನು ಮಾತ್ರ ಖರೀದಿಸಿ. ನಿಜವಾದ ಚಿನ್ನವು ಕೇವಲ 24 ಕ್ಯಾರೆಟ್ ಆಗಿದೆ. ಆದರೆ ಇದು ಯಾವುದೇ ಪುರಾವೆಗಳನ್ನು ರಚಿಸುವುದಿಲ್ಲ. ಏಕೆಂದರೆ ಅದು ತುಂಬಾ ಮೃದುವಾಗಿರುತ್ತದೆ. 22 ಕ್ಯಾರೆಟ್ ಚಿನ್ನವನ್ನು ಆಭರಣಗಳಿಗಾಗಿ ಬಳಸಲಾಗುತ್ತದೆ, ಅದರಲ್ಲಿ 91.66 ಪ್ರತಿಶತ ಚಿನ್ನವಾಗಿದೆ. ರಾಜ್​ಪಥ್​ನಲ್ಲಿ ರಾಷ್ಟ್ರಪತಿ ಧ್ವಜಾರೋಹಣ; ಭಾರತ ಸೇನೆಯಿಂದ ಶಕ್ತಿ ಪ್ರದರ್ಶನ
"2020-08-10T02:20:41"
http://kannada.vartamitra.com/2020/01/25/know-this-before-buying-gold/82924/
ಮೈಸೂರು ಮೃಗಾಲಯವನ್ನು ರಾಜಕೀಯ ಪಶುಗಳಿಂದ ರಕ್ಷಿಸಿ | ThatsKannada.com - Save Mysore Zoo from political animals - Kannada Oneindia ಮೈಸೂರು ಮೃಗಾಲಯವನ್ನು ರಾಜಕೀಯ ಪಶುಗಳಿಂದ ರಕ್ಷಿಸಿ ಮೃಗಾಲಯಕ್ಕೆ ರಾಜಕಾರಣಿ ಪ್ರವೇಶ, ಮಣ್ಣಾಗುತ್ತಿದೆ ಒಡೆಯರ್‌ ಕನಸು ವನ್ಯಪ್ರೇಮಿ ಮೈಸೂರು ಮೃಗಾಲಯ ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಅದನ್ನು 1892 ರಲ್ಲಿ ಆಗಿನ ಮೈಸೂರಿನ ಮಹಾರಾಜರಾದ ಶ್ರೀ ಚಾಮರಾಜೇಂದ್ರ ಒಡೆಯರ್‌ 10 ಎಕರೆ ಪ್ರದೇಶದಲ್ಲಿ ಆರಂಭಿಸಿದರು. ಇಂದು ಈ ಮೃಗಾಲಯವು 190 ಎಕರೆ ಪ್ರದೇಶದಲ್ಲಿ ವಿಸ್ತರಿಸಲ್ಪಟ್ಟಿದೆ. ಈ ಮೃಗಾಲಯದ ಆಡಳಿತವನ್ನು ಸಮರ್ಪಕವಾಗಿ ನೋಡಿಕೊಳ್ಳಲು ಕರ್ನಾಟಕ ಸರ್ಕಾರವು 1979 ರಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ (Zoo Authority of Karnataka-ZAK) ವನ್ನು ರಚಿಸಿತು. ಕರ್ನಾಟಕ ಸೊಸೈಟಿ ಕಾಯ್ದೆ ಅಡಿಯಲ್ಲಿ ನೋಂದಾಯಿತವಾದ ಈ ಪ್ರಾಧಿಕಾರದ ಅಡಿಯಲ್ಲಿ 20-7-2002 ರಲ್ಲಿ ಹೊರಡಿಸಿದ ಸರ್ಕಾರಿ ಆದೇಶದನ್ವಯ ಬನ್ನೇರುಘಟ್ಟ ಮೃಗಾಲಯ ಸೇರಿ ಕರ್ನಾಟಕದ ಎಲ್ಲಾ 8 ಮೃಗಾಲಯಗಳು ಈ ಪ್ರಾಧಿಕಾರದ ಆಡಳಿತಕ್ಕೆ ಒಳಪಡಿಸಲಾಯಿತು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ), ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಹಾಗೂ ಮೂರು ಜನ ವನ್ಯಜೀವಿ ಆಸಕ್ತರು,(ಸರ್ಕಾರೇತರ ಸದಸ್ಯರು) ಇದ್ದರು. ಆದರೆ ಕಳೆದ ವರ್ಷ ಸರ್ಕಾರ ಆದೇಶ ಹೊರಡಿಸಿ, ರಾಜಕೀಯ ಪಕ್ಷವೊಂದಕ್ಕೆ ಸೇರಿದ ವ್ಯಕ್ತಿಯಾಬ್ಬರನ್ನು ಈ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಹಾಗೂ ಮತ್ತೊಬ್ಬ ರಾಜಕಾರಣಿಯನ್ನು ಸರ್ಕಾರೇತರ ಪ್ರತಿನಿಧಿ ಎಂದು ನೇಮಿಸಲಾಯಿತು. ಇದರಿಂದ ಪರಿಸರ, ವನ್ಯಜೀವಿಗಳ ಬಗ್ಗೆ ಏನೇನೂ ಗೊತ್ತಿರದ ವ್ಯಕ್ತಿಗಳು ಪ್ರಾಧಿಕಾರದ ಪ್ರಮುಖ ಹುದ್ದೆಗಳ ನಿಯಂತ್ರಣ ಹೊಂದಿದ್ದಾರೆ. ಇಲ್ಲಿಯವರೆಗೆ ಮೈಸೂರು ಮೃಗಾಲಯವನ್ನು ಅಧಿಕಾರಗಳು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ, ಪ್ರಾಣಿಗಳ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದರು. ಉದಾಹರಣೆಗೆ ಕಳೆದ ವರ್ಷ ಪ್ರಾಣಿಗಳ ಆಹಾರಕ್ಕೆಂದು ಸ್ವಾರ್ಥಿಗಳು ದೋಚುತ್ತಿದ್ದ 40 ಲಕ್ಷ ರೂಪಾಯಿ ಉಳಿತಾಯ ಮಾಡಿರುತ್ತಾರೆ. ಅತ್ಯಂತ ಬಿಗಿಯಾದ ಮೇಲ್ವಿಚಾರಣೆ, ಆಡಳಿತ ಹಾಗೂ ಶಿಸ್ತಿನ ಕ್ರಮಗಳಿಂದ ಮೃಗಾಲಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಆದರೆ ರಾಜಕೀಯ ವ್ಯಕ್ತಿಗಳಿಂದ ದೂರವಿದ್ದ ಈ ಸಂಸ್ಥೆ ಇಂದು ಅವರ ಪ್ರವೇಶದಿಂದಾಗಿ ವಿನಾಶದತ್ತ ಸಾಗುತ್ತಿದೆ. ಅಷ್ಟೇ ಅಲ್ಲ . ವನ್ಯಜೀವಿ ಪ್ರೇಮಿಗಳಾದ ಇಬ್ಬರು ಸರ್ಕಾರೇತರ ಸದಸ್ಯರನ್ನೂ ಬದಲಾಯಿಸಿ ಅವರ ಸ್ಥಾನದಲ್ಲಿ ಇಬ್ಬರು ರಾಜಕಾರಣಿಗಳನ್ನು ನೇಮಿಸುವ ಯತ್ನ ನಡೆದಿದೆ. ಉತ್ತರ ಕರ್ನಾಟಕದ ಪ್ರತಿನಿಧಿಯನ್ನೂ ಬದಲಾಯಿಸುವ ಯತ್ನ ಮುಖ್ಯಮಂತ್ರಿಯವರ ಕಛೇರಿಯಲ್ಲಿ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಆದೇಶವೂ ಹೊರಡಲಿದೆ. ಹೀಗೇನಾದರೂ ಬದಲಾಯಿಸಿದಲ್ಲಿ ಇಡೀ ಮೃಗಾಲಯ ಪ್ರಾಧಿಕಾರವೇ ರಾಜಕೀಯ ವ್ಯಕ್ತಿಗಳಿಂದ ತುಂಬಿಹೋಗಿ, ಯಾವ ಉದಾತ್ತ ಧ್ಯೇಯದಿಂದ ಈ ಮೃಗಾಲಯವನ್ನು ಆರಂಭಿಸಲಾಗಿತ್ತೋ ಅದೆಲ್ಲಾ ಮಣ್ಣು ಪಾಲಾಗಲಿದೆ. ತಮ್ಮ ಸ್ವಾರ್ಥ ಸಾಧನೆಗೆ ಇದು ರಾಜಕಾರಣಿಗಳಿಗೆ ವೇದಿಕೆಯಾಗಲಿದೆ. ಆದ್ದರಿಂದ ಮೃಗಾಲಯ ಪ್ರಾಧಿಕಾರಕ್ಕೆ ಯಾವುದೇ ರೀತಿಯ ಹೊಸ ನೇಮಕ ಮಾಡಬಾರದೆಂದು ಹಾಗೂ ರಾಜಕಾರಣಿಗಳಿಂದ ಇದನ್ನು ದೂರವಿಡಬೇಕೆಂದು ದಯವಿಟ್ಟು ಎಲ್ಲಾ ಕನ್ನಡಿಗರು ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ಹೇರಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ತನ್ಮೂಲಕ ನಮ್ಮ ರಾಜ್ಯದ ಭವ್ಯ ಆಕರ್ಷಣೆಯಾದ ಮೃಗಾಲಯಗಳನ್ನು ರಕ್ಷಿಸಬೇಕೆಂದು ವಿನಂತಿ. ಮುಖ್ಯಮಂತ್ರಿಗಳ ಇ-ಮೇಲ್‌ ವಿಳಾಸ : cm@kar.nic.in
"2019-10-24T00:53:55"
https://kannada.oneindia.com/news/2003/11/03/mysorezoo.html
ಅಂತರಗಂಗೆ | Kannadaprabha.com Wednesday, January 23, 2019 12:41 AM IST ಜಮದಗ್ನಿ ಋಷಿ ಸ್ಥಾಪಿಸಿದ ಕಾಶಿ ವಿಶ್ವನಾಥ Published: 17 Apr 2013 02:00 AM IST ಶತಶೃಂಗ ಪರ್ವತಗಳ ಸಾಲಿನ ಅಂತರಗಂಗೆ ಬೆಟ್ಟ ಕೋಲಾರ ಜಿಲ್ಲೆಯ ಸೊಬಗನ್ನು ಹೆಚ್ಚಿಸಿದೆ. ಈ ಬೆಟ್ಟದಲ್ಲಿ ಸುಮಾರು 700-800 ವರ್ಷಗಳ ಹಿಂದೆ ಜಮದಗ್ನಿ ಮಹಾಋಷಿಗಳು ಸ್ಥಾಪಿಸಿದ್ದಾರೆಂದು ಹೇಳುವ ಶ್ರೀವಿಶ್ವನಾಥ ಸ್ವಾಮಿ ಮೂರ್ತಿ ಇದೆ. ಇತಿಹಾಸ ಪ್ರಸಿದ್ಧ ಅಂತರಗಂಗೆ ಬೆಟ್ಟ ದಕ್ಷಿಣ ಕಾಶಿ ಎಂದು ಹೆಸರಾಗಿದ್ದು, ಕರ್ನಾಟಕದಲ್ಲಿ ಪವಿತ್ರ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಅಭಿವೃದ್ಧಿಯಾಗುತ್ತಿದೆ. ದೇವಸ್ಥಾನದ ಕೆಳಭಾಗದಲ್ಲಿ ಅನೇಕ ವರ್ಷಗಳಿಂದ ಬಸವನ ಬಾಯಿಂದ ಪವಿತ್ರ ಗಂಗೆ ಹರಿಯುತ್ತಿದೆ. ಈ ನೀರು ಹರಿಯುವ ಮೂಲ ಇದುವರೆಗೂ ಪತ್ತೆಯಾಗಿಲ್ಲ. ಈ ಜಾಗದ ಪಾವಿತ್ರ್ಯ ಕಾಪಾಡಲು ಮಂಟಪ, ಕಲ್ಯಾಣಿ ನಿರ್ಮಿಸಲಾಗಿದೆ. ನೈಸರ್ಗಿಕ ಕೊಡುಗೆಯಾಗಿರುವ ಈ ಗಂಗೆ ಪ್ರವಾಸಿಗರು ಮಾತ್ರವಲ್ಲದೆ ಪ್ರತಿನಿತ್ಯ ಬೆಟ್ಟಕ್ಕೆ ದೇವರ ಪೂಜೆ, ವಾಯು ವಿಹಾರ, ಟ್ರೆಕ್ಕಿಂಗ್ ಹಾಗೂ ಪ್ರಕೃತಿಯ ಸೊಬಗು ಸವಿಯಲು ಬರುವ ಜನತೆಗೆ ಜೀವಜಲ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದಿಂದ ಅಂತರಗಂಗೆ ಬೆಟ್ಟಕ್ಕೆ ನೀರು ಹರಿಯುತ್ತದೆ ಎಂದು ಕೆಲವರು ಹೇಳುತ್ತಾರೆ. ವರ್ಷದ 365 ದಿನಗಳಲ್ಲಿ ಕೋಲಾರ ಜಿಲ್ಲೆಗೆ ಮಳೆಗಾಲದ ದಿನಗಳು ಲಭ್ಯವಿರುವುದು ಕೇವಲ 44 ದಿನ ಮಾತ್ರ. ಬಾಕಿ ದಿನಗಳು ಒಣ ದಿನ. ಆದರೆ, ಅಂತರಗಂಗೆ ಬೆಟ್ಟದಲ್ಲಿ ಮಾತ್ರ ನಿರಂತರ ಒಂದಿಷ್ಟು ನೀರು ಕುಡಿಯಲು ಸಿಗುತ್ತದೆ. ಈ ನೀರು ತಡೆದಿಟ್ಟುಕೊಳ್ಳಲು ಸಾಧ್ಯವಾಗದಿರುವುದರಿಂದ ವ್ಯರ್ಥವೂ ಆಗುತ್ತಿದೆ. ಬೇಸಿಗೆ ಕಾಲದಲ್ಲಿ ಅನೇಕರು ಕ್ಯಾನ್‌ಗಳಲ್ಲಿ ಅಂತರಗಂಗೆ ನೀರು ಶೇಖರಣೆ ಮಾಡಿ ಅದನ್ನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಅಂತರಗಂಗೆ ಬೆಟ್ಟದಲ್ಲಿ ಕೆಲವು ವರ್ಷಗಳ ಹಿಂದೆ ನರಿ, ತೋಳ, ಜಿಂಕೆ, ಕಾಡು ಹಂದಿ, ನವಿಲು, ಸಾರಂಗಿ ಮುಂತಾದ ವನ್ಯ ಜೀವಿಗಳಿದ್ದವು. ಮಾನವ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸುತ್ತಾ ವನ್ಯ ಜೀವಿಗಳು ಮಾಯವಾಗುವಂತೆ ಮಾಡಿರುವುದರಿಂದ ಕಾಡು ಪ್ರಾಣಿಗಳನ್ನು ನೋಡುವ ಅವಕಾಶ ಕಳೆದುಕೊಂಡಂತಾಗಿದೆ. ಅಂತರಗಂಗೆ ಬೆಟ್ಟದಲ್ಲಿ ದೇವವನ ನಿರ್ಮಿಸಲು ಆಸಕ್ತಿ ತೋರಿದ್ದ ಸರ್ಕಾರದಿಂದ ಈ ಕೆಲಸ ಆಗಲೇ ಇಲ್ಲ. ಪ್ರವಾಸಿಗರ ಅನುಕೂಲಕ್ಕಾಗಿ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ, ಸಮುದಾಯ ಭವನದ ನವೀಕರಣ, ಕಲ್ಯಾಣಿಯ ಸ್ವಚ್ಛತೆ, ಗೋಪುರಗಳ ದುರಸ್ತಿ ಹಾಗೂ ಗಿಡಗಳನ್ನು ಬೆಳೆಸುವುದಕ್ಕೆ ಅರಣ್ಯ ಇಲಾಖೆ ಕೈಜೋಡಿಸಿದೆ. ಅಂತರಗಂಗೆ ಬೆಟ್ಟದಲ್ಲಿ ಪ್ರತಿವರ್ಷ ಟ್ರೆಕ್ಕಿಂಗ್ ಸಹ ನಡೆಸಲಾಗುತ್ತದೆ. ಎನ್‌ಎಸ್‌ಎಸ್ ಶಿಬಿರಗಳು ನಡೆಯುತ್ತವೆ. ಅಂತರಗಂಗೆ ಜಾತ್ರೆ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ವೈಭವದಿಂದ ಜರುಗುತ್ತದೆ. ಶತಶೃಂಗ ಪರ್ವತಗಳ ಸಾಲಿನ ತೇರಹಳ್ಳಿ ಬೆಟ್ಟ ಸಹ ಪುರಾಣ ಪ್ರಸಿದ್ಧ ಪ್ರವಾಸಿ ತಾಣ. ಮಾಹಿತಿಯ ಕೊರತೆ ಇರುವುದರಿಂದ ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಅಂತರಗಂಗೆ ಬೆಟ್ಟದ ಸೊಬಗು ತಿಳಿಸುವ ಪ್ರಚಾರ ಫಲಕ ಅಳವಡಿಸಿ ಪ್ರವಾಸಿಗರನ್ನು ಸೆಳೆಯಬಹುದು. ಪ್ರವಾಸಿಗರ ಜಾತ್ರೆ, ರಾಜ್ಯ ಸರ್ಕಾರದಿಂದಲೇ ಚಾರಣ ಸ್ಪರ್ಧೆ, ಪ್ರವಾಸಿಗರು ತಂಗಲು ಬೇಕಾದ ಯಾತ್ರಿ ನಿವಾಸ್ ಮುಂತಾದ ಸೌಕರ್ಯ ಕಲ್ಪಿಸಿದರೆ ಮತ್ತಷ್ಟು ಖ್ಯಾತಿ ಹೊಂದಬಲ್ಲದು. ಕೋಲಾರ ಜಿಲ್ಲೆಯ ಈ ಅಂತರಗಂಗೆ ಬೆಟ್ಟ ಬೆಂಗಳೂರಿನಿಂದ ಕೇವಲ 65 ರಿಂದ 68 ಕಿ.ಮೀ. ದೂರದಲ್ಲಿದೆ. ಕೋಲಾರ ನಗರದಿಂದ 4 ಕಿ.ಮೀ. ಬೆಂಗಳೂರ ಮತ್ತು ಕೋಲಾರದಿಂದ ಸೂಕ್ತ ಬಸ್ ವ್ಯವಸ್ಥೆ ಇದೆ. -ಪಾ.ಶ್ರೀ. ಅನಂತರಾಮ್ Topics : Travel, ಪ್ರವಾಸ
"2019-01-22T19:11:07"
https://www.kannadaprabha.com/supplements/travel-automobile/%E0%B2%85%E0%B2%82%E0%B2%A4%E0%B2%B0%E0%B2%97%E0%B2%82%E0%B2%97%E0%B3%86/40481.html
ಎನ್‌ಜಿಇಎಫ್‌ : ಕರೆಯುವ ಹಸು ಹುಬ್ಬಳ್ಳಿ ಘಟಕ ಮುಚ್ಚೋದ್ಯಾಕೆ? | ThatsKannada.com - Doors for NGEF : Big shock for Hubli Electric Factory men - Kannada Oneindia 3 min ago ಬೆಳಗಾವಿಯಲ್ಲಿ ವಿನೂತನ Water public transportಗೆ ಶಾಸಕ ಅಭಯ ಪಾಟೀಲ ಪ್ಲಾನ್ 7 min ago ರೋಗಿ ಸತ್ತು ವಾರದ ಮೇಲೆ ಬಂತು ಸಂದೇಶ: 'ರೋಗಿಯನ್ನು ಬೇರೆ ಆಸ್ಪತ್ರೆಗೆ ಸಾಗಿಸಲಾಗಿದೆ' 16 min ago ವಲಸೆ ಕಾರ್ಮಿಕರಿಗೆ ಮಹತ್ವದ ಸೂಚನೆ ಕೊಟ್ಟ ಬಿಬಿಎಂಪಿ ಎನ್‌ಜಿಇಎಫ್‌ : ಕರೆಯುವ ಹಸು ಹುಬ್ಬಳ್ಳಿ ಘಟಕ ಮುಚ್ಚೋದ್ಯಾಕೆ? ಹುಬ್ಬಳ್ಳಿ : ಒಂದೇ ಕಂಪನಿಯ ಎರಡು ಘಟಕಗಳು. ಒಂದು ಬೆಂಗಳೂರಲ್ಲಿ. ಇನ್ನೊಂದು ಅವಳಿ ನಗರದಲ್ಲಿ. ಬೆಂಗಳೂರಿನ ಘಟಕ ಲಾಸೋ ಲಾಸು. ಅವಳಿ ನಗರದ ಘಟಕದಲ್ಲಿ ಝಣಝಣ ಲಾಭ. ‘ಬೆಂಗ ೂ್ಳರಿನ ಘಟಕ ಲಾಸು ಅಂತ ಸರ್ಕಾರ ನಮ್ಮ ಫ್ಯಾಕ್ಟರೀನೂ ಮುಚ್ಚಾಕ ಹೊಂಟದ. ಇದು ಸರಿಯಿಲ್ಲಪ್ಪಾ’ ಅಂತಿದಾರೆ ಅವಳಿ ನಗರದ ಕೆಲಸಗಾರರು. ಇದು ಎನ್‌ಜಿಇಎಫ್‌ ಕೈಗಾರಿಕೆಯ ವ್ಯಥೆಯ ಕತೆ. ಮಹಾದೇವ್‌ ಜವಳಿ ಮಿಲ್ಲಿನ ನಂತರ ಸರ್ಕಾರ ಬಾಗಿಲು ಮುಚ್ಚಲು ಸಿದ್ಧವಾಗಿರುವ ದೊಡ್ಡ ಕಂಪನಿಯಿದು. ಒಂದು ಘಟಕ ಲಾಸು ಅಂತ ಹೇಳಿ ಲಾಭ ಮಾಡುತ್ತಿರುವ ಘಟಕವನ್ನೂ ಮುಚ್ಚುವುದು ಸರಿಯೇ? ಸಚಿವ ಸಂಪುಟ ಈ ಕುರಿತು ಚರ್ಚೆ ನಡೆಸಿದೆಯೇ? ಈವರೆಗೆ ಕಷ್ಟ ಪಟ್ಟು ಕಂಪನಿ ಬೆಳೆಸಿದ ಉತ್ತರ ಕರ್ನಾಟಕದ ನೌಕರರ ಗತಿಯೇನು? ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡದೆಯೇ ಹಠಾತ್ತನೆ ಬಾಗಿಲು ಮುಚ್ಚುವ ನಿರ್ಧಾರ ಕೈಗೊಂಡಿರುವುದು ಅವಳಿ ನಗರದ ಎನ್‌ಜಿಇಎಫ್‌ ಇಲೆಕ್ಟ್ರಿಕ್‌ ಕಾರ್ಖಾನೆ ಉದ್ಯೋಗಿಗಳಿಗೆ ದೊಡ್ಡ ಶಾಕ್‌. ಅದಕ್ಕೆ ಕಾರಣವೂ ಇದೆ. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಘಟಕ ಲುಕಸಾನು ಅನುಭವಿಸುತ್ತಿದ್ದರೆ, ಅವಳಿ ನಗರದ ಇಲೆಕ್ಟ್ರಿಕ್‌ ಕಾರ್ಖಾನೆ ಪ್ರತಿ ವರ್ಷ ಕಡಿಮೆಯೆಂದರೂ 1 ಕೋಟಿ ರುಪಾಯಿ ಲಾಭ ಮಾಡುತ್ತಿದೆ. 1984ರಲ್ಲಿ ಶುರುವಾದ ಈ ಘಟಕದ ಮೇಲೆ ಆಗ ಹೂಡಿದ್ದ ಬಂಡವಾಳ ಕೇವಲ 50 ಲಕ್ಷ ರುಪಾಯಿ. ನೌಕರರ ದಕ್ಷತೆಯ ಕಾರಣ ಇವತ್ತು ನಿವ್ವಳ ವಹಿವಾಟು 15 ಕೋಟಿ ರುಪಾಯಿ ಇದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ಅಳವಡಿಸುವ ಇಲೆಕ್ಟ್ರಿಕ್‌ ಮೋಟಾರುಗಳನ್ನು ಈ ಘಟಕ ತಯಾರಿಸುತ್ತಿದೆ. ಈ ಹಿಂದೆಯೇ ಎನ್‌ಜಿಇಎಫ್‌ ಮುಚ್ಚುವ ಸುದ್ದಿ ಸರ್ಕಾರದ ಪಡಸಾಲೆಯಿಂದ ಬಿದ್ದಾಗ, ನೌಕರರು ಧರಣಿ ಕೂತಿದ್ದರು. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಜಲಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌, ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮತ್ತು ಮಾಜಿ ಸಚಿವ ಎ.ಎಂ.ಹಿಂಡಸಗೇರಿ- ಇವರೆಲ್ಲರಿಗೂ ಘಟಕದ ವಹಿವಾಟಿನ ವಿವರ ಒಪ್ಪಿಸಲಾಗಿತ್ತು. ಘಟಕಗಳನ್ನು ವಿಭಜಿಸಿ, ಲಾಭ ಮಾಡುತ್ತಿರುವ ಅವಳಿ ನಗರದ ಘಟಕವನ್ನು ಮುಚ್ಚಬಾರದು ಎಂದು ಕೋರಲಾಗಿತ್ತು. ಕರ್ನಾಟಕವಷ್ಟೇ ಅಲ್ಲದೆ ನವ ದೆಹಲಿ, ಮುಂಬಯಿ ಮತ್ತು ಕೊಲ್ಕತಾಗಳಲ್ಲಿ ಎನ್‌ಜಿಇಎಫ್‌ನ ಅವಳಿ ನಗರದ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದೆ. ಬಹು ರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳ ಜೊತೆ ಹೋರಾಡಬೇಕಾದ ಇವತ್ತಿನ ಪರಿಸ್ಥಿತಿಯಲ್ಲೂ ವರ್ಷಕ್ಕೆ ಒಂದು ಕೋಟಿ ಲಾಭ ಮಾಡುವುದು ಸಾಧನೆಯೇ ಸರಿ. ಹೀಗಿದ್ದೂ ಘಟಕಕ್ಕೆ ಬಾಗಿಲು ವಕ್ಷ್ಚಿುುಚಲು ಹೊರಟಿರುವ ಸರ್ಕಾರದ ನಿಲುವು ಸರಿಯಿಲ್ಲ ಎನ್ನುತ್ತಾರೆ ಎನ್‌ಜಿಇಎಫ್‌ ನೌಕರರ ಒಕ್ಕೂಟದ ಅಧ್ಯಕ್ಷ ಮಹಾದೇವನ್‌. ಈಗ ಸರ್ಕಾರ ಈ ನೌಕರರನ್ನು ವಿಆರ್‌ಎಸ್‌ ಯೋಜನೆ ಮೂಲಕ ಮನೆಗೆ ಕಳಿಸುವ ಸಿದ್ಧತೆಯಲ್ಲಿದೆ. ವರ್ಷಗಳ ಕಾಲ ಹರಿಸಿದ ಬೆವರಿಗೆ ಇದೇನಾ ಬೆಲೆ ಎಂದು ಅವಳಿ ನಗರದ ಎನ್‌ಜಿಇಎಫ್‌ ನೌಕರ ಕಣ್ಣೀರಿಡುತ್ತಿದ್ದಾನೆ. ಅವನ ಅಳಲು ನಮ್ಮ ಮುಖ್ಯಮಂತ್ರಿ ಕೃಷ್ಣ ಅವರ ಕಣ್ಣು ತೆರೆಸುತ್ತದಾ?
"2020-06-02T04:41:26"
https://kannada.oneindia.com/news/2002/07/08/ngef.html
ರಾಜ್ಯದ ಕೃಷಿ ಭಾಗ್ಯ ಯೋಜನೆ ದೇಶಕ್ಕೆ ಮಾದರಿ ಕೊಪ್ಪಳ: ರಾಜ್ಯದ ಒಣ ಬೇಸಾಯ ಅವಲಂಬಿತ ರೈತರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಕೃಷಿ ಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ನೆರೆ ಹೊರೆಯ ರಾಜ್ಯದವರೂ ಈ ಯೋಜನೆ ಅಳವಡಿಕೆಗೆ ಉತ್ಸಾಹದಲ್ಲಿದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ನಗರದಲ್ಲಿ ಆ.29 ರಂದು ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿ ಸಮಾವೇಶ ನಡೆಯುವ ಸ್ಥಳವನ್ನು ಗುರುವಾರ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಒಣ ಬೇಸಾಯದ ರೈತರು, ಮಳೆ ಕೊರತೆಯಾಗಿ ಸಂಕಷ್ಟ ಅನುಭವಿಸುವ ರೈತರ ನೆರವಿಗೆ ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿಗೊಳಿಸಿದೆ. ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಕೃಷಿ ಹೊಂಡಗಳ ಮೂಲಕ ಸಂಗ್ರಹಿಸಿ, ಮಳೆಯ ಕೊರತೆ ಸಂದರ್ಭದಲ್ಲಿ ಈ ನೀರು ಉಪಯೋಗಿಸಿ ರೈತರು ಆರ್ಥಿಕ ಸಬಲರಾಗಬಹುದು. ನಂತರ ಪಾಲಿಹೌಸ್‌ ಅಳವಡಿಸಿ, ಕಡಿಮೆ ನೀರು ಬಳಸಿ, ಶೇ. 30 ರಿಂದ 40 ರಷ್ಟು ಹೆಚ್ಚು ಇಳುವರಿ ಪಡೆಯಬಹುದು ಎಂದರು. ಈಗಾಗಲೆ ಕೃಷಿಭಾಗ್ಯ ಯೋಜನೆ ಜಾರಿಯಾಗಿ 2 ವರ್ಷಗಳಾಗಿದ್ದು, ರಾಜ್ಯದ 1 ಲಕ್ಷ ರೈತ ಕುಟುಂಬಗಳು ಈ ಯೋಜನೆಯ ಸವಲತ್ತು ಪಡೆದುಕೊಂಡಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೃಷಿಭಾಗ್ಯ ಯೋಜನೆ ಮೆಚ್ಚುಗೆ ಪಡೆದಿದೆ. ಈಗಾಗಲೆ ಈ ಯೋಜನೆಯನ್ನು ನೆರೆಯ ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳು ಅಳವಡಿಸಿಕೊಳ್ಳಲು ಉತ್ಸಾಹದಲ್ಲಿದೆ. ಕೇಂದ್ರ ಸರ್ಕಾರವೂ ಕೂಡ ಈ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯೋಜನೆಯ ರೂಪುರೇಷೆ ಪಡೆದಿದೆ ಎಂದರು. ಕೃಷಿಭಾಗ್ಯ ಯೋಜನೆ ರೈತರಿಗೆ ಸಮರ್ಪಣೆಗೊಳಿಸಲು, ಈ ಯೋಜನೆಯ ಸೌಲಭ್ಯ ಪಡೆದು, ಲಾಭ ಕಂಡುಕೊಂಡಿರುವ ರೈತರು, ಇನ್ನಷ್ಟು ರೈತರಿಗೆ ಪ್ರೇರೇಪಣೆ ನೀಡಲಿ, ಪ್ರಗತಿಪರ ರೈತರು ತಮ್ಮ ತಮ್ಮ ನಡುವೆ ವಿಚಾರ ವಿನಿಮಯ ಮಾಡಿಕೊಂಡು, ಕೃಷಿ ಕ್ಷೇತ್ರವನ್ನು ಇನ್ನಷ್ಟು ಸಬಲಗೊಳಿಸುವ ಉದ್ದೇಶಕ್ಕಾಗಿಯೇ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳನ್ನು ಒಂದೆಡೆ ಸೇರಿಸಲು ಆ. 29 ರಂದು ಕೊಪ್ಪಳದಲ್ಲಿ ವಿಶೇಷ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದರು. ಅಂದು ಸುಮಾರು 25 ರಿಂದ 30 ಸಾವಿರ ರೈತ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಕೃಷಿಭಾಗ್ಯ ಯೋಜನೆಗೆ ಸಂಬಂಧಿತ ಕಾರ್ಯಕ್ರಮಗಳನ್ನು ನೇರವಾಗಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಕೊಡಲಾಗುವುದು. ಇದಕ್ಕಾಗಿ ಈಗಾಗಲೆ ಮಾದರಿ ಕೃಷಿ ಹೊಂಡ ನಿರ್ಮಾಣ, ಭತ್ತ ನಾಟಿ ಪ್ರದೇಶವನ್ನು ಸಮಾವೇಶದ ಸ್ಥಳದಲ್ಲಿಯೇ ನಿರ್ಮಿಸಲಾಗುವುದು. ಆಧುನಿಕ ಕೃಷಿ ಯಂತ್ರೋಪಕರಣ ರೈತರಿಗೆ ಪರಿಚಯಿಸಲಾಗುವುದು. ಫಲಾನುಭವಿಗಳ ಸಮಾವೇಶವು ಒಂದು ರೈತೋಪಯೋಗಿ ವೈವಿಧ್ಯಮಯ ಕಾರ್ಯಕ್ರಮವಾಗಿ ಮೂಡಿ ಬರಲಿದೆ ಎಂದರು. ಸಚಿವ ಬಸವರಾಜ ರಾಯರಡ್ಡಿ ಅವರು, ರೈತ ಫಲಾನುಭವಿಗಳ ಸಮಾವೇಶಕ್ಕೆ ನಿರ್ಮಿಸಲಾಗುತ್ತಿರುವ ಬೃಹತ್‌ ವೇದಿಕೆ, ಕೃಷಿ ಹೊಂಡ ಕಾಮಗಾರಿ ಪರಿಶೀಲಿಸಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಡಿಸಿ ಎಂ. ಕನಗವಲ್ಲಿ, ಜಿಪಂ ಸಿಇಒ ಆರ್‌. ರಾಮಚಂದ್ರನ್‌, ಎಸ್ಪಿ ಡಾ. ತ್ಯಾಗರಾಜನ್‌, ಮಾಜಿ ಶಾಸಕ ಬಸವರಾಜ ಹಿಟ್ನಾಳ್‌, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್‌, ಅಪರ ಕೃಷಿ ನಿರ್ದೇಶಕ ಎನ್‌. ಗಂಗಪ್ಪ, ಕೃಷಿ ಆಯುಕ್ತ ಬಿ. ಪಾಂಡುರಂಗ ನಾಯಕ್‌, ಜಂಟಿ ಕೃಷಿ ನಿರ್ದೇಶಕ ಡಾ. ರಾಮದಾಸ್‌ ಇತರರು ಹಾಜರಿದ್ದರು. http://www.udayavani.com/kannada/news/koppal–news/165853/fortune-plans-to-farming-the-land-the-state-model?utm_campaign=datomata&utm_medium=similiar&utm_source=datomata&datomata_kw=%20
"2017-06-26T13:55:46"
http://krishnabyregowda.in/2016/08/%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6-%E0%B2%95%E0%B3%83%E0%B2%B7%E0%B2%BF-%E0%B2%AD%E0%B2%BE%E0%B2%97%E0%B3%8D%E0%B2%AF-%E0%B2%AF%E0%B3%8B%E0%B2%9C%E0%B2%A8%E0%B3%86-%E0%B2%A6/
ವಿಲ್ಸ್ ಲೈಫ್ಸ್ಟೈಲ್ ಶಿರ್ಟ್ಸ್ ಬೆಲೆ India ಇನ್ 24 Jan 2019 ರಂದುಪಟ್ಟಿ | PriceDekho.com ವಿಲ್ಸ್ ಲೈಫ್ಸ್ಟೈಲ್ ಶಿರ್ಟ್ಸ್ India ಬೆಲೆ India 2019 ನಲ್ಲಿ ವಿಲ್ಸ್ ಲೈಫ್ಸ್ಟೈಲ್ ಶಿರ್ಟ್ಸ್ ವೀಕ್ಷಣೆ ವಿಲ್ಸ್ ಲೈಫ್ಸ್ಟೈಲ್ ಶಿರ್ಟ್ಸ್ ಬೆಲೆಗಳು India ಇನ್ 24 January 2019 ಮೇಲೆ. ದರ ಪಟ್ಟಿ 43 ಒಟ್ಟು ವಿಲ್ಸ್ ಲೈಫ್ಸ್ಟೈಲ್ ಶಿರ್ಟ್ಸ್ ಆನ್ಲೈನ್ ಶಾಪಿಂಗ್ ಒಳಗೊಂಡಿದೆ. ಉತ್ಪನ್ನ ನಿರ್ದಿಷ್ಟ, ಪ್ರಮುಖ ಲಕ್ಷಣಗಳು, ಚಿತ್ರಗಳನ್ನು, ರೇಟಿಂಗ್ಗಳು ಮತ್ತು ಹೆಚ್ಚು ಜೊತೆಗೆ India ರಲ್ಲಿ ಕಡಿಮೆ ಬೆಲೆಗಳು ಹೇಗೆ. ಈ ವರ್ಗದಲ್ಲಿ ಅತ್ಯಂತ ಜನಪ್ರಿಯ ಉತ್ಪನ್ನ ವಿಲ್ಸ್ ಲೈಫ್ಸ್ಟೈಲ್ ನಾವಿ ಪ್ರಿಂಟೆಡ್ ಪಾಲಿಯೆಸ್ಟರ್ V ನೆಕ್ ಶಿರ್ಟ್ಸ್ SKUPD8fVPk ಆಗಿದೆ. ಕಡಿಮೆ ದರಗಳು ಸುಲಭ ಬೆಲೆ ಹೋಲಿಕೆಯ Snapdeal, Homeshop18, Flipkart, Naaptol, Shopclues ಎಲ್ಲಾ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಫಾರ್ ಬೆಲೆ ಶ್ರೇಣಿ ವಿಲ್ಸ್ ಲೈಫ್ಸ್ಟೈಲ್ ಶಿರ್ಟ್ಸ್ PRICE ವಿಲ್ಸ್ ಲೈಫ್ಸ್ಟೈಲ್ ಶಿರ್ಟ್ಸ್ ನಾವು ಮಾರುಕಟ್ಟೆಯಲ್ಲಿ ನೀಡಲಾಗುತ್ತಿರುವ ಉತ್ಪನ್ನಗಳು ಎಲ್ಲಾ ಬಗ್ಗೆ ಮಾತನಾಡಿ ಬದಲಾಗುತ್ತವೆ. ಅತ್ಯಂತ ದುಬಾರಿ ಉತ್ಪನ್ನ ವಿಲ್ಸ್ ಲೈಫ್ಸ್ಟೈಲ್ ಮೆನ್ S ಕ್ಯಾಶುಯಲ್ ಶರ್ಟ್ SKUPDbuVdD Rs. 2,399 ಬೆಲೆಯ ಇದೆ. ಇದಕ್ಕೆ ವಿರುದ್ಧವಾಗಿ, ಕಡಿಮೆ ಮೌಲ್ಯದ ಉತ್ಪನ್ನವನ್ನು ವಿಲ್ಸ್ ಲೈಫ್ಸ್ಟೈಲ್ ಬ್ಲೂ ಸ್ತ್ರೀಫೇಸ್ ಶರ್ಟ್ SKUPDap86P ಲಭ್ಯವಿದೆ Rs.682 ನಲ್ಲಿ. ಬೆಲೆಗಳು ಈ ಬದಲಾವಣೆಯು ಆಯ್ಕೆ ಪ್ರೀಮಿಯಂ ಉತ್ಪನ್ನಗಳು ಆನ್ಲೈನ್ ಶಾಪರ್ಸ್ ಕೈಗೆಟುಕುವ ವ್ಯಾಪ್ತಿಯನ್ನು ನೀಡುತ್ತದೆ. ಆನ್ಲೈನ್ ಬೆಲೆಗಳನ್ನು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR ಆನ್ಲೈನ್ ಖರೀದಿಗಳಿಗೆ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ ಟಾಪ್ 10ವಿಲ್ಸ್ ಲೈಫ್ಸ್ಟೈಲ್ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ಪಿಂಕ್ ಚೆಕ್ಸ್ ಶರ್ಟ್ - ಬ್ರಾಂಡ್ Wills Lifestyle ವಿಲ್ಸ್ ಲೈಫ್ಸ್ಟೈಲ್ ಪಿಂಕ್ ಸೋಲಿಡ್ಸ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ರೆಡ್ ಸ್ತ್ರೀಫೇಸ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ಗ್ರೇ ಸೋಲಿಡ್ಸ್ ಕಾಟನ್ ರೆಗ್ಯುಲರ್ ಕಾಲರ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ವೈಟ್ ಸೋಲಿಡ್ಸ್ ಕಾಟನ್ ರೆಗ್ಯುಲರ್ ಕಾಲರ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ಪಿಂಕ್ ಸೋಲಿಡ್ಸ್ ಲಿನೆನ್ ರೆಗ್ಯುಲರ್ ಕಾಲರ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ಬ್ಲಾಕ್ ಸೋಲಿಡ್ಸ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ಪಿಂಕ್ ಕಾಟನ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ಪಿಂಕ್ ಪ್ರಿಂಟೆಡ್ ಪಾಲಿಯೆಸ್ಟರ್ V ನೆಕ್ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ವೈಟ್ ಸೋಲಿಡ್ಸ್ ರಯೊನ್ ರೆಗ್ಯುಲರ್ ಕಾಲರ ಶಿರ್ಟ್ಸ್ - ಫ್ಯಾಬ್ರಿಕ್ Rayon ವಿಲ್ಸ್ ಲೈಫ್ಸ್ಟೈಲ್ ವೈಟ್ ಕಾಟನ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ಪಿಂಕ್ ಕಾಟನ್ ಬ್ಲೆಂಡ್ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ವೈಟ್ ಸೋಲಿಡ್ಸ್ ಪಾಲಿಯೆಸ್ಟರ್ ರೆಗ್ಯುಲರ್ ಕಾಲರ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ನಾವಿ ಸೋಲಿಡ್ಸ್ ಪಾಲಿ ಕ್ರೆಫ್ ರೆಗ್ಯುಲರ್ ಕಾಲರ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ಪಿಂಕ್ ಸೋಲಿಡ್ಸ್ ಕಾಟನ್ ರೆಗ್ಯುಲರ್ ಕಾಲರ ಶಿರ್ಟ್ಸ್ ವಿಲ್ಸ್ ಲೈಫ್ಸ್ಟೈಲ್ ಬ್ಲಾಕ್ ಕಾಟನ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ಬ್ಲೂ ೧೦೦% ಕಾಟನ್ ರೆಗ್ಯುಲರ್ ಕಾಲರ ಪಾರ್ಟಿವೀರ್ ಶಿರ್ಟ್ಸ್ - ಕಲರ್ Imperial Blue ವಿಲ್ಸ್ ಲೈಫ್ಸ್ಟೈಲ್ ಬ್ಲೂ ಸ್ತ್ರೀಫೇಸ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ಪರ್ಪಲ್ ಸೋಲಿಡ್ಸ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ರೆಡ್ ಕಾಟನ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ಬ್ಲೂ ಕಾಟನ್ ಶರ್ಟ್ ವಿಲ್ಸ್ ಲೈಫ್ಸ್ಟೈಲ್ ಬ್ಲಾಕ್ ಶರ್ಟ್ - ಸೈಜ್ XS, M, L 205551620554972055520185304118530361852940205551218543321855136185322918544812055518185321818541391853223185467618532131853211205550920554961855138185513018542211853151
"2019-01-24T09:00:28"
https://www.pricedekho.com/kn/shirts/wills-lifestyle+shirts-price-list.html
ಭತ್ತದ ಗದ್ದೆಗೆ ಸುರುಳಿ ಹುಳು ಕಾಟ | Udayavani – ಉದಯವಾಣಿ ಭತ್ತದ ಗದ್ದೆಗೆ ಸುರುಳಿ ಹುಳು ಕಾಟ ಹುಬ್ಟಾ ಮಳೆ ಅಬ್ಬರದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ Team Udayavani, Sep 9, 2019, 1:28 PM IST ಶೃಂಗೇರಿ: ತಾಲೂಕಿನ ಭತ್ತದ ಗದ್ದೆಗಳಲ್ಲಿ ಸುರುಳಿ ಹುಳದ ಕಾಟದಿಂದ ರೈತರು ಆತಂಕಕ್ಕೀಡಾಗಿದ್ದಾರೆ. •ರಮೇಶ್‌ ಕರುವಾನೆ ಶೃಂಗೇರಿ: ಹುಬ್ಟಾ ಮಳೆಯ ಅಬ್ಬರಕ್ಕೆ ತಾಲೂಕಿನ ಕಸಬಾ ಹಾಗೂ ಕಿಗ್ಗಾ ಹೋಬಳಿ ಸುತ್ತಮುತ್ತ ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ಸುರುಳಿ ಹುಳದ ಕಾಟದಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ತಾಲೂಕಿನಲ್ಲಿ ಭತ್ತದ ನಾಟಿ ಕಾರ್ಯ ಮುಗಿದಿದ್ದು, ಕಳೆದ ವರ್ಷ ಸುಮಾರು 1800 ಹೆಕ್ಟೇರ್‌ ಪ್ರದೆಶದಲ್ಲಿ ಭತ್ತ ಬೆಳೆಯಲಾಗಿತ್ತು. ಆದರೆ, ಭತ್ತ ಬೆಳೆಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಒಂದೆಡೆ ಕ್ರಿಮಿಕೀಟ ಭಾದೆ, ರೋಗ ಭಾದೆ, ಕಾಡುಪ್ರಾಣಿಗಳ ಹಾವಳಿ. ಇನ್ನೊಂದೆಡೆ ಮುಖ್ಯವಾಗಿ ಕಾರ್ಮಿಕರ ಕೊರತೆ ಇದಕ್ಕೆ ಕಾರಣವಾಗಿದೆ. ಕಾರ್ಮಿಕರ ಸಂಬಳವನ್ನು ಲೆಕ್ಕ ಹಾಕಿದರೆ ಭತ್ತವನ್ನು ಬೆಳೆಯುವುದು ಮಲೆನಾಡಿನ ಭಾಗದ ರೈತರಿಗೆ ಕಷ್ಟಕರ ಎಂಬ ಮಾತು ಕೇಳಿ ಬರುತ್ತಿದೆ. ನಾಟಿ ಮಾಡಲು, ಭತ್ತ ಕುಯ್ಲು ಮಾಡಲು, ಹುಲ್ಲು ಕಟ್ಟಲು ಸಹ ಯಂತ್ರೋಪಕರಣಗಳು ಬರುತ್ತಿವೆ. ಆದರೆ, ರೈತರು ಮಾತ್ರ ಭತ್ತ ಬೆಳೆಯುವತ್ತ ಗಮನ ಹರಿಸುತ್ತಿಲ್ಲ. ಕೃಷಿಕ ಹೊಸ್ಕೆರೆ ಅಶೋಕ್‌ ಪ್ರಕಾರ, ಒಂದು ಎಕರೆ ಭತ್ತದ ಗದ್ದೆಯಲ್ಲಿ ಬೆಳೆ ತೆಗೆಯಬೇಕಾದರೆ ಕನಿಷ್ಟ 20 ಸಾವಿರ ರೂ. ಖರ್ಚಾಗುತ್ತದೆ. ಇದರಲ್ಲಿ ನಮಗೆ ಸಿಗುವ ಲಾಭಾಂಶ ಅತೀ ಕಡಿಮೆ. ಮನೆಗೆ ಬೇಕಾಗುವಷ್ಟು ಭತ್ತ ಮಾತ್ರ ಬೆಳೆಯುತ್ತಿದ್ದೇವೆ ಎನ್ನುತ್ತಾರೆ. ಸುರುಳಿ ಹುಳುಗಳು ಭತ್ತದ ಸಸಿಗಳನ್ನು ಕಾಂಡದ ಬಳಿಯೇ ತುಂಡರಿಸಿ ಹಾಕುತ್ತವೆ. ಇದರಿಂದ ಭತ್ತದ ಸಸಿಗಳು ನೆಲಕಚ್ಚುತ್ತವೆ. ಬಿಟ್ಟುಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನಾಟಿ ಮಾಡಿದ ಸಸಿಗಳಿಗೆ ಔಷಧಿ ಸಿಂಪಡಣೆಗೆ ತೊಡಕಾಗಿದೆ. ಬಿಸಿಲು ಬೀಳದ ಕಾರಣ ಏನೂ ಮಾಡಲು ಸಾಧ್ಯವಾಗದೆ ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ ಎಂದು ತಾಲೂಕಿನ ಬೆಳಂದೂರು ಗ್ರಾಮದ ನೇರಳಕುಡಿಗೆ ನಾಗೇಂದ್ರರಾವ್‌ ತಿಳಿಸಿದರು. ಒಟ್ಟಾರೆ ರೈತರು ಭತ್ತ ಕೃಷಿ ಮಾಡಿದರೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈಗಾಗಲೇ ತಾಲೂಕಿನಲ್ಲಿ ಭತ್ತದ ಗದ್ದೆಗಳು ಪಾಳುಬಿದ್ದಿವೆ. ಅಲ್ಪ ಸ್ವಲ್ಪ ಗದ್ದೆಗಳಲ್ಲಿ ಕೆಲ ರೈತರು ಭತ್ತ ಕೃಷಿ ಮಾಡುತ್ತಿದ್ದಾರೆ. ಇದೀಗ ಹುಳುಗಳ ಕಾಟದಿಂದ ರೈತರು ಹೈರಾಣಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತಸಂಘದ ಅಧ್ಯಕ್ಷ ಕಾನೊಳ್ಳಿ ಚಂದ್ರಶೇಖರ್‌ ಒತ್ತಾಯಿಸಿದ್ದಾರೆ. ತಾಲೂಕಿನಾದ್ಯಂತ ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಾಗಿದ್ದು, ಆಹಾರ ಬೆಳೆಯಾದ ಭತ್ತದ ಗದ್ದೆಗಳಿಗೆ ರೋಗಭಾದೆ, ಕೀಟಭಾದೆಗಳು ಕಾಣಿಸಿಕೊಂಡಿವೆ. ಕೃಷಿ ಇಲಾಖೆ ರೈತರಿಗೆ ಮಾರ್ಗದರ್ಶನ ಮಾಡಿದ್ದು, ಸೂಕ್ತ ಔಷಧ ಸಿಂಪಡಣೆ ಮಾಡುವಂತೆ ರೈತರಿಗೆ ಸೂಚಿಸಲಾಗಿದೆ. ಭತ್ತ ಇಳುವರಿ ಮೇಲೆ ರೋಗಭಾದೆ ಹೆಚ್ಚು ಪರಿಣಾಮವಾಗಲಾರದು. ರೈತರು ಸತತವಾಗಿ ಇಲಾಖೆಯೊಂದಿಗೆ ಸಂಪರ್ಕದಲ್ಲಿರಬೇಕು. ಯಾವುದೇ ಕಾರಣಕ್ಕೂ ಭತ್ತ ಬೆಳೆಯಲು ಆಸಕ್ತಿ ಕಳೆದುಕೊಳ್ಳಬಾರದು. •ಸಚಿನ್‌ ಹೆಗ್ಡೆ, ತಾಲೂಕು ಕೃಷಿ ಅಧಿಕಾರಿ ಶೃಂಗೇರಿ: Shringeri: ಭತ್ತದ ಗದ್ದೆಗೆ ಸುರುಳಿ ಹುಳು ಕಾಟ Spiral worm problem in Paddy field ಮಲೆನಾಡಿನಲ್ಲಿ ಸತತ ಮಳೆ; ರೈತರು ಹೈರಾಣ ನೀರು ಶುದ್ಧೀಕರಣ ಘಟಕವೇ ಅಶುದ್ಧ!
"2019-09-22T14:51:54"
https://www.udayavani.com/district-news/shringeri-spiral-worm-problem-in-paddy-field
ಕೊರೊನಾವೈರಸ್: ಮುಂಬೈನಲ್ಲಿ ಇಬ್ಬರ ಮೇಲೆ ತೀವ್ರ ನಿಗಾ, ವಿಶೇಷ ವಾರ್ಡ್ ಸ್ಥಾಪನೆ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jan 24, 2020, 1:38 PM IST ಮುಂಬೈ, ಜ.24: ಚೀನಾ ದೇಶದಲ್ಲಿ ಸಾಕಷ್ಟು ಸಂಖ್ಯೆಯ ಜನರನ್ನು ಬಾಧಿಸಿರುವ ಕೊರೊನಾವೈರಸ್ ಭಾರತದಲ್ಲಿ ವ್ಯಾಪಿಸದಂತೆ ಮುನ್ನಚ್ಚರಿಕಾ ಕ್ರಮವಾಗಿ ಚೀನಾದಿಂದ ಮುಂಬೈಗೆ ವಾಪಸಾಗಿರುವ ಇಬ್ಬರು ವ್ಯಕ್ತಿಗಳ ಮೇಲೆ ವೈದ್ಯಕೀಯ ನಿಗಾ ಇಡಲಾಗಿದೆ ಎಂದು ಬಿಎಂಸಿ ಆರೋಗ್ಯಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿಂಚ್‌ಪೊಕಾಲಿಯಲ್ಲಿರುವ ಕಸ್ತೂರ್ಬ ಆಸ್ಪತ್ರೆಯಲ್ಲಿ ಬೃಹನ್‌ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಪ್ರತ್ಯೇಕ ವಾರ್ಡ್‌ನ್ನು ತೆರೆದಿದೆ. ‘‘ಶಂಕಿತ ಕೊರೊನಾ ವೈರಸ್ ಬಾಧಿತ ವ್ಯಕ್ತಿಯ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ’’ ಎಂದು ಬಿಎಂಸಿ ಆರೋಗ್ಯಾಧಿಕಾರಿ ಡಾ.ಪದ್ಮಜಾ ಕೇಸ್ಕರ್ ಹೇಳಿದ್ದಾರೆ. ಮುಂಬೈ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಚೀನಾದಿಂದ ಆಗಮಿಸುವವರಲ್ಲಿ ಕೊರೊನಾ ವೈರಸ್‌ನ ಯಾವುದೆ ಲಕ್ಷಣವಿದ್ದರೆ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸುವಂತೆ ವೈದ್ಯರುಗಳಿಗೆ ತಿಳಿಸಿದ್ದೇವೆ. ಸ್ವಲ್ಪ ಕಫ ಹಾಗೂ ಶೀತ ಸಂಬಂಧಿ ಸಮಸ್ಯೆಯಿದ್ದ ಚೀನಾದಿಂದ ಬಂದಿರುವ ಇಬ್ಬರು ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಪದ್ಮಜಾ ತಿಳಿಸಿದ್ದಾರೆ.
"2020-02-23T01:00:56"
http://www.varthabharati.in/article/national/229144
ಕೇಂದ್ರದ ಮೇಕ್ ಇನ್ ಇಂಡಿಯಾ ಯೋಜನೆ ವಿಫಲ; ಸುಳ್ಳು ಭರವಸೆ ನೀಡುವಲ್ಲಿ ನಿರತರಾಗಿರುವ ಪ್ರಧಾನಿ ಮೋದಿ- ರಾಯಚೂರು ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ... - Just Kannada - Online Kannada News Home FrontPage ಕೇಂದ್ರದ ಮೇಕ್ ಇನ್ ಇಂಡಿಯಾ ಯೋಜನೆ ವಿಫಲ; ಸುಳ್ಳು ಭರವಸೆ ನೀಡುವಲ್ಲಿ ನಿರತರಾಗಿರುವ ಪ್ರಧಾನಿ ಮೋದಿ-... ಕೇಂದ್ರದ ಮೇಕ್ ಇನ್ ಇಂಡಿಯಾ ಯೋಜನೆ ವಿಫಲ; ಸುಳ್ಳು ಭರವಸೆ ನೀಡುವಲ್ಲಿ ನಿರತರಾಗಿರುವ ಪ್ರಧಾನಿ ಮೋದಿ- ರಾಯಚೂರು ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ… ರಾಯಚೂರು, ಆ.12,2017(www.justkannada.in): ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ವಿಫಲವಾಗಿದ್ದು, ಸುಳ್ಳು ಭರವಸೆ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರತರಾಗಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, ‘ಕಾಂಗ್ರೆಸ್ ಪಕ್ಷವು ನಮ್ಮ ಕೆಲಸದ ಮೂಲಕ ಜನರ ವಿಶ್ವಾಸ ಗಳಿಸಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗೆ ಸರ್ಕಾರದ ಸಾಧನೆಗಳೇ ಆಸ್ತಿ ಎಂದರು. ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ರೈತರ ಪರವಾಗಿದೆ. ರೈತರು ದುರ್ಬಲವಾದರೇ ದೇಶವೂ ದುರ್ಬಲವಾಗುತ್ತದೆ. ಪ್ರಧಾನಿ ಮೋದಿ ಅವರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಮೇಕ್ ಇನ್ ಇಂಡಿಯಾದಿಂದ ಕರ್ನಾಟಕದಲ್ಲಿ ಮಾತ್ರ ಯಾರಿಗೂ ಕೆಲಸ ಸಿಕ್ಕಿಲ್ಲ. ನಾವು ಕೆಲಸ ಕೊಟ್ಟಿದ್ದೇವೆ, ಇದೇ ನಮಗೂ, ಬಿಜೆಪಿಗೂ ಇರುವ ವ್ಯತ್ಯಾಸ. ಬರಿ ಅವರದು ಪೊಳ್ಳು ಭರವಸೆ. ನೋಟ್ ಬ್ಯಾನ್ ಎಪೆಕ್ಟ್ ಜನರಿಗೆ ಗೊತ್ತಾಗುತ್ತಿದೆ ಎಂದು ಖಾರವಾಗಿ ಟೀಕಿಸಿದರು. ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಮಾನ್ಯತೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚು ಅನುದಾನ ನೀಡಿದ್ದು ನಾವೇ. ಈ ಭಾಗದ ಜನರಿಗೆ 60 ವೈದ್ಯಕೀಯ ಸೀಟುಗಳು ದೊರೆಯುತ್ತಿತ್ತು. ಸೀಟುಗಳ ಸಂಖ್ಯೆ 640ಕ್ಕೆ ಏರಲು ನಮ್ಮ ಸರ್ಕಾರವೇ ಕಾರಣ ಎಂದು ಗುಣಗಾನ ಮಾಡಿದ ರಾಗಾ, ನಮ್ಮ ಆಡಳಿತವಿರುವ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ನಾನು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೆ. ನಾನು ಮನವಿ ಮಾಡಿದ ಎರಡೇ ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು 2 ಕೋಟಿ ಉದ್ಯೋಗ ಕೊಡುವ ಆಶ್ವಾಸನೆ ಕೊಟ್ಟಿದ್ದರು.ಆದರೆ ಅವರು ಎಲ್ಲಿ ಹೋದರೂ ಸುಳ್ಳು ಆಶ್ವಾಸನೆ ಕೊಡುತ್ತಾರೆ. ಸಿದ್ದರಾಮಯ್ಯ 30 ಸಾವಿರ ಸರ್ಕಾರಿ ಉದ್ಯೋಗ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಹೇಳಿದ್ದನ್ನು ಮಾಡುತ್ತದೆ, ರೈತರಿಗೆ ಗೊತ್ತು ನಾವು ನೆರವಾಗುತ್ತೇವೆ. ಹೈದರಾಬಾದ್-ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ 2,500 ಕೋಟಿ ಅನುದಾನ ನೀಡಲಾಗಿದೆ. ಇನ್ನು 1,500 ಕೋಟಿ ವೆಚ್ಚ ಮಾಡುವ ಉದ್ದೇಶವಿದೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದರು. Key words: make in India- failed- Prime Minister Narendra Modi – lying -Rahul Gandhi Previous articleಬಿಜೆಪಿ ಡೋಂಗಿ ಪಕ್ಷ: ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ- ರಾಯಚೂರು ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ… Next articleಬೆಂಗಳೂರಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವ ಅಮಿತ್ ಶಾ ಬಿಜೆಪಿ ಸಿಎಂ ಜೈಲಿಗೆ ಹೊಗಿದ್ದನ್ನ ಮರೆತಿದ್ದಾರೆ-ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕಿಡಿ… ಮಾಂಸದ ಅಡ್ಡೆಯಲ್ಲಿ ಮುಂಬೈ ಮಾಡೆಲ್ ಗಳು, ಸ್ಯಾಂಟ್ರೋ ರವಿ ಬಂಧನ ….. ರಾಜ್ಯದ ಪರ ತೀರ್ಪು ಬರುವ ಬಗ್ಗೆ ಸಿಎಂ ಸಿದ್ದರಾಮಯ್ಯ ವಿಶ್ವಾಸ….
"2017-12-15T06:35:51"
http://www.justkannada.in/make-in-india-failed-prime-minister-narendra-modi-lying-rahul-gandhi/
 ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......?? | ಸಂಪದ - Sampada ನಮ್ಮ ಬೆಂಗಳೂರನ್ನ ಉದ್ಯಾನ ನಗರ ಅಂತ ಕರಿತಾರೆ, ಹೈಟಕ್ ಸಿಟಿ, ಸಿಲಿಕಾನ್ ಸಿಟಿ ಹೀಗೆಲ್ಲಾ ಕರಿತಾರೆ ಇತ್ತೀಚೆಗೆ ಮೆಟ್ರೊ ಸಿಟಿ ಅಂತ ಸಹ ಕರಿತಾ ಇದ್ದಾರೆ. ಅದರ ಬಗ್ಗೆ ನಿಮಗೆಲ್ಲಾ ಗೊತ್ತಿದೆ ಬಿಡಿ ಆದ್ದರಿಂದ ನೇರವಾಗಿ ವಿಷಯಕ್ಕೆ ಬರ್ತೀನಿ. ಬೆಂಗಳೂರು ನಗರವನ್ನ ಉದ್ಯಾನ ನಗರ ಅಂತ ಕರೀತಾ ಇರುವುದಕ್ಕೆ ಕಾರಣ ಬೆಂಗಳೂರು ನಗರ ಹಚ್ಚ ಹಸರಾಗಿತ್ತು ಅದರಿಂದ ಈ ಹೆಸರು ಬಂತು ಆದ್ರೆ ಕಾಲ ಕ್ರಮೇಣ ರಸ್ತೆ ಅಗಲೀಕರಣ, ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾರಣಗಳಿಂದ ಮರ ಗಿಡಗಳನ್ನೆಲ್ಲಾ ಕಡಿದಾಕ್ತಾ ಬಂದ್ರು, ಕಡೆಗೆ ಉಳಿದದ್ದು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಆದ್ರೆ ಇದಕ್ಕೂ ಸಹ ಕೊಡಲಿ ಏಟು ಬಿದ್ದಿದೆ. ಈಗಾದ್ರೆ ಮುಂದಿನ ದಿನಗಳಲ್ಲಿ ಮರ ಗಿಡಗಳು ಕಾಣದಾಗ್ತಾವೆ. ಇವೆಲ್ಲಾವನ್ನು ನೋಡಿದಾಗ ಲಾಲ್ ಬಾಗಿನ ಪಾರಂಪರಿಕ ಮಹತ್ವವೊಂದಿರುವ ಮರಗಳನ್ನೆಲ್ಲಾ ಹಗಲು ದರೋಡೆ ಮಾಡುತ್ತಿದ್ದಾರೆ ಅನಿಸುವುದಿಲ್ಲವೇ.? ಏಪ್ರಿಲ್ 13,14 ನೇ ತಾರೀಖಿನಂದು ಮೆಟ್ರೊ ನಿಲ್ದಾಣಕ್ಕೊಸ್ಕರ ಲಾಲ್ ಬಾಗ್ ನ 500 ಅಡಿಯಷ್ಟು ಗೋಡೆಯನ್ನು ಕೆಡವಿ, 5 ಮರಗಳನ್ನು ನೆಲಕ್ಕೆ ಉರುಳಿಸಿದ್ದಾರೆ, ಇದೂ ಅಲ್ಲದೆ ಮೆಟ್ರೊ ನಿಲ್ದಾಣಕ್ಕೆ ಅಂತ ಲಾಲ್ ಬಾಗ್ ನಲ್ಲಿ 1135.8 ಚದರ ಮೀಟರ್ ನಷ್ಟು ಜಾಗವನ್ನು ಆಕ್ರಮಣ ಮಾಡಿಕೊಂಡಿದ್ದಾರ. ಇಲ್ಲಿ ಇನ್ನಷ್ಟು ಜಾಗವನ್ನು ಮುಂದಿನ ದಿನಗಳಲ್ಲಿ ನಿಲ್ದಾಣಕ್ಕೆ ಮತ್ತು ಮಹಡಿಗಳ ನಿರ್ಮಾಣಕ್ಕೆ ಅಂತ ಆಕ್ರಮಣ ಮಾಡಲಿದ್ದಾರೆ. ನಂದ ರೋಡ್ ನಲ್ಲಿ ಮೆಟ್ರೊ ಕಾಮಗಾರಿಯನ್ನು ಮಾಡಲು ಅನುಮತಿಯನ್ನು ಪಡೆಯುವಾಗ ರಸ್ತೆ ಪಕ್ಕ ಇರುವ ಕೆಲವು ಮರಗಳ ಕೊಂಬೆಗಳನ್ನು ಮಾತ್ರ ಕಡೆಯುವುದಾಗಿ ಹೇಳಿದ್ದಾರೆ. ಆದ್ರೆ RTI (ಮಾಹಿತಿ ಹಕ್ಕು) ಕಾಯಿದೆಯಿಂದ ಮಾಹಿತಿ ಸಂಗ್ರಹಿಸಿದಾಗ ಮುಂದಿನ ದಿನಗಳಲ್ಲಿ 323 ಮರಗಳನ್ನು ಕಡಿಯುತ್ತಾರೆ ಮತ್ತು 42 ಮರಗಳ ಕೊಂಬೆಗಳನ್ನು ಕಡಿಯುವ ಯೋಜನೆಯನ್ನು ಮಾಡಿದ್ದಾರೆ. ಹೀಗೆ ಮಾಡುವುದರಿಂದ ಪಾರ್ಕಿನ ಜಾಗ ಮತ್ತು ಸಾಲು ಮರಗಳು ನಾಶವಾಗುತ್ತವೆ. BMRCL ಪ್ರಕಾರ ಇಂದಿರಾಗಾಂಧಿ ಮ್ಯೂಸಿಕಲ್ ಪೌಂಟನ್ ಮತ್ತು ಕಬ್ಬನ್ ಪಾರ್ಕಿನ ಜಮೀನನ್ನು ಸಹ ಪಡೆಯಲು ಯೋಜನೆಯನ್ನು ರೂಪಿಸಿದ್ದಾರೆ. ಈ ಯೋಜನೆಯ ಪ್ರಕಾರ ಇಲ್ಲೀಯೂ ಸಹ ನೂರಾರು ಮರಗಳ ಬುಡಕ್ಕೆ ಕೊಡಲಿ ಏಟು ಬೀಳಲಿದೆ. ಈ ರೀತಿಯಾಗಿ ಮಾಡುವುದರಿಂದ ಬೆಂಗಳೂರು ನಗರದ ಸೌಂದರ್ಯವನ್ನು ಕಳೆದುಕೊಳ್ಳುತ್ತೇವೆ. ಇದಕ್ಕೆಲ್ಲಾ ವಿರೋಧವನ್ನು ವ್ಯಕ್ತಪಡಿಸಿ ಕೆಲವು ಸ್ವಯಂ ಸೇವಾಸಂಸ್ಥೆಗಳು, ಸಾರ್ವಜನಿಕರು ಲಾಲ್ ಬಾಗ್ ಬಳಿ ಮಾನವ ಸರಪಳಿಯನ್ನು ಏಪ್ರಿಲ್ 15ಕ್ಕೆ ಹಮ್ಮಿಕೊಂಡಿದ್ದರು ಸುಮಾರು 300ಕ್ಕೂ ಹೆಚ್ಚು ಜನರು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು. ಮತ್ತೆ ಲಾಲ್ ಬಾಗ್ ಬಳಿ ಏಪ್ರಿಲ್ 17 ನೇ ತಾರೀಖಿನಂದು ಸಂಜೆ 6 ಗಂಟೆಗೆ ಸಹ ಹಮ್ಮಿಕೊಂಡಿದ್ದಾರೆ ನೀವು ಸಹ ಭಾಗವಹಿಸಿ ಹಸಿರನ್ನು ಉಳಿಸಿ. ಇದನ್ನೇಲ್ಲಾ ನೋಡಿದ್ರೆ ನಿಮಗೆ ಏನನಿಸತ್ತೆ ನಮ್ಮ ಬೆಂಗಳೂರು ಉದ್ಯಾನ ನಗರನಾ(ಗಾರ್ಡನ್ ಸಿಟಿ)......? ಮೆಟ್ರೊ ನಗರನಾ......? ಮಾನವ ಸರಪಳಿಯ ಬಗ್ಗೆ ಮಿಡ್ ಡೇ ವರದಿ ದಿ ಹಿಂದು ವರದಿ ಟೈಂಸ್ ಆಪ್ ಇಂಡಿಯಾ ವರದಿ ಉ: ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......?? Submitted by thesalimath on April 16, 2009 - 7:54pm ಉದ್ಧಾರ ಮಾಡಬೇಕು ಎಂದರೆ ಕಾಲೆಳೆಯುತ್ತಾರೆ ! ಪ್ರಗತಿ ವಿರೋಧಿಗಳು.!!! ಇದೆಲ್ಲ ಮಾಡ್ಲಿಲ್ಲ ಅಂದ್ರೆ ಸಾಫ್ತೆರು ಬೆಳೆಯೋದು ಹೆಂಗೆ ? ಫೋರಂ ಗೆ ಜನ ಬರೋದು ಹೆಂಗೆ ? ನ್ಯಾನೋ ಗೆ ಜಾಗ ಸಾಲೋದು ಹೆಂಗೆ ? ಇವ್ಯಾವು ಇಲ್ಲ ಅಂದ್ರೆ ರಾಜಕಾರಣಿಗಳಿಗೆ ರೊಕ್ಕ ಸಿಗೋದು ಹೆಂಗೆ ? ಕಡಿಲಿ ಬಿಡಿ. ಕಬ್ಬನ್ ಪಾರ್ಕ್ ಕಡಿದು ಗಾಲ್ಫ್ ಕೋರ್ಸ್ ಮಾಡ್ಲಿ. ಲಾಲ್ ಭಾಗ ಕಡಿದು ಮೆಟ್ರೋ ಮಾಡ್ಲಿ. ಆಮೇಲೆ ಬೀದಿಗೊಂದು ೩೦ X ೬೦ ರ ಜಾಗದಲ್ಲಿ ವಾಕಿಂಗ್ ಗೆ ಪಾರ್ಕ್ ಮಾಡ್ತಾರೆ. ಇದು ಪ್ರಕೃತಿ ಪ್ರೇಮ ಅಲ್ವ ? ನಿಮಗೆ ಹಸಿರು ಬೇಕು ತಾನೇ ? ಎಲ್ಲ ಬಿಲ್ದಿಂಗುಗಳಿಗೂ ಹಸಿರು ಬಣ್ಣ ಹೊಡೆಸಿ ಅಂತ ಆಜ್ಞೆ ಹೊರಡಿಸಿದರೆ ಆಯ್ತಪ್ಪ. ಅದರ ಕಾಂಟ್ ರ್ಯಾಕ್ಟು ನಮ್ಮ ಮಂತ್ರಿ ಚೆಲಾನಿಗೆ ಸಿಗುತ್ತೆ. ಅವ್ರು ಬದುಕೋದು ಬೇಡವೆ ಪಾಪ ! ಒಂದು ಪರ್ಸೆಂಟು ಕಮಿಷನ್ ಮಂತ್ರಿಗೆ ಇನ್ನೊದು ಪರ್ಸೆಂಟು ಅಧಿಕಾರಿಗಳಿಗೆ. ಅವರೂ ಬದುಕಲಿ ಬಿಡಿ. ನೀವು ಸರಪಳಿ ಮಾಡಿ ಎಷ್ಟು ಜನರ ಹೊಟ್ಟೆಗೆ ಕಲ್ಲು ಹಾಕ್ತಿದ್ದಿರಿ ನೋಡಿ!!!! Submitted by Nagaraj.G on April 16, 2009 - 8:56pm ತಮ್ಮ ಪ್ರತಿಕ್ರಿಯೆಗೆ ಧನ್ಯವಾದ ಹರ್ಷ್ ಸಾಲಿಮಠರವರೆ ನಿಜ ಸಾರ್ ಪಾಪ ನಮ್ಮಂತವರಿಂದ ಎಷ್ಟು ಜನರ ಹೊಟ್ಟೆಗೆ ಕಲ್ಲು ಬೀಳ್ತಾ ಇದೆ. ;) ಏನೂ ಮಡೋದಕ್ಕೆ ಆಗೋದಿಲ್ಲ :) Submitted by modmani on April 16, 2009 - 7:56pm ಅಯ್ಯಪ್ಪಾ ...!!‌ ಅದಕ್ಕಿಂತಲೂ ಮುಖ್ಯವಾಗಿ ನನ್ನ ತಲೆ ತಿನ್ನುವ ವಿಷಯ ಈ ಪ್ರತಿಭಟನೆ ಎಲ್ಲಾ ಇಂಗ್ಲಿಷ್ ಸ್ವತ್ತಾ.. ಆ ಮಕ್ಕಳ ಕೈ ಹೋರ್ಡಿಂಗ್ ನಲ್ಲೂ ಕನ್ನಡ ಇಲ್ವಲ್ಲಾ... ಒಂದು ಕಡೆ ಮೂಲಭೂತ ಸೌಕರ್ಯ ಇಲ್ಲಾ ಅಂತ ಗಲಾಟೆ ಮಾಡ್ತಾರೆ, ಇನ್ನೊಂದು ಕಡೆ ಮರ ಕಡೀಬೇಡಿ ಅಂತಾರೆ. ಹಿಂಗೇ ಆದ್ರೆ ಕನ್ನಡಿಗರ ಗತಿ ಏನು ಶಿವಾ..? Submitted by Nagaraj.G on April 16, 2009 - 8:05pm ಮಂಜುನಾಥರವರೆ ಕನ್ನಡ, ಇಂಗ್ಲೀಷ್ ಎಲ್ಲಾನು ಇರಬೇಕ್ರಿ ಆಗ್ಲೆ ಜನರಿಗೆ ಅರ್ಥ ಆಗೋದು ಇಲ್ಲಂದ್ರೆ ಕಷ್ಟ ನಮ್ಮ ಬೆಂಗಳೂರು ಜನ ಕನ್ನಡ ಬಂದು ಬರದೋರ್ ಥರಾ ಆಡ್ತಾರೆ, ಮೂಲಭೂತ ಸೌಕರ್ಯಗಳನ್ನು ಮಾಡಲು ಮರಗಳನ್ನು ಕಡಿಯೋದಕ್ಕೆ ಹೇಳ್ತಾರ ? ನಿವು ಸಹ ಕನ್ನಡಿಗರೆ ಅಲ್ಲವಾ ಶಿವಾ...... ;) Submitted by nkumar on April 17, 2009 - 9:30am ಸಿ.ಎಮ್.ಎಚ್ ರಸ್ತೆ ಸಂಪೂರ್ಣ ಬೋಳು ಬೋಳಾಗಿ ಮೆಟ್ರೋ ರೈಲಿನ ಪಿಲ್ಲರ್ಗಳು ಮಾತ್ರ ಕಾಣುತ್ತಿವೆ. ಹಾಗಂತ ಹೇಳಿ ಮೆಟ್ರೋ ನಿಲ್ಲಿಸಲು ಸಾಧ್ಯವಿಲ್ಲ. ವಾಹನ ದಟ್ಟಣೆಗೆ ಸಧ್ಯಕ್ಕೆ ಅದೊಂದೆ ಪರಿಹಾರ. ಇನ್ನೊಂದು ಸಲಹೆ ಎಂದರೆ ಟೈರ್-೩ (ಮೈಸೂರು, ಮಂಗಳೂರು, ಹುಬ್ಬಳ್ಳಿ..) ನಗರಗಳನ್ನು ಅಭಿವೃದ್ಧಿಗೊಳಿಸಿದರೆ ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಬಹುದು ಎಂಬುದು ನನ್ನ ಅಭಿಪ್ರಾಯ Submitted by asuhegde on April 17, 2009 - 9:53am ಇದು ನಮ್ಮೆಲ್ಲರ ಮನಸ್ಸಿಗೆ ತುಂಬಾ ಬೇಸರ ನೀಡುತ್ತಿರುವ ವಿಚಾರ. ಯೋಜನೆಗಳ ಅನುಷ್ಠಾನಕ್ಕೆ ಮೊದಲು ಒಳಿತು ಕೆಡುಕುಗಳ ಬಗ್ಗೆ ಸರಿಯಾದ ವಿಚಾರ ವಿನಿಮಯ, ಚರ್ಚೆ, ಇಲ್ಲದಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಬದಲಾವಣೆ ಬೇಕು ಆದರೆ, ಇದ್ದುದನ್ನು ಉಳಿಸಿಕೊಳ್ಳುವ ಬದಲಿ ವ್ಯವಸ್ಥೆಯನ್ನೂ ಯೋಚಿಸಬೇಕು. ಹಾಗಾಗುತ್ತಿಲ್ಲ ಎನ್ನುವುದೇ ಖೇದಕರ ಸಂಗತಿ... Submitted by shaamala on April 17, 2009 - 10:23am ಛೇ - ಅಡ್ಡ ಕಸಬಿಗಳು ಅಧಿಕಾರದಲ್ಲಿದ್ರೆ ಇದೆ ಆಗೋದು. ಡಾ. ಡಿ.ವಿ.ಜಿ ಯಂತಹ ಸಾರ್ವಜನಕ ಹಿತಾಸಕ್ತಿಯಿರುವ ಒಬ್ಬ ನಾಗರೀಕನೂ ಇಲ್ಲವೇ ಈಗಿನ ರಾಜಕೀಯದಲ್ಲಿ? ವಿದೇಶದಲ್ಲಿ ಎಷ್ಟು ಕಡೆ ಮೆಟ್ರೋ ಹಾಕಿಲ್ಲ, ಮಾನೋರೇಲ್ ಹಾಕಿಲ್ಲ? ಅಲ್ಲೆಲ್ಲ ಸುತ್ತಲಿರುವ ಪರಿಸರಕ್ಕೆ ಧಕ್ಕೆ ಬಾರದಂತೆ ಈ ಪ್ರಾಜೆಕ್ಟ್ಗಳನ್ನ ಮಾಡ್ತಾರೆ. ಇವರು ಅದನ್ನು ನೋಡಿಬಂದು ಅರೆಬೆಂದ ಪ್ರಾಜೆಕ್ಟ್ಗಳ್ನ ಮಾಡಿ ಹಣಾನೂ ನಷ್ಟ ಮಾಡಿ permanent ಡ್ಯಾಮೇಜೂ ಮಾಡ್ತಾರೆ. Submitted by NarendraBK on May 7, 2009 - 4:14pm ಅದಕ್ಕೆ ಕೆ.ಆರ್. ಪುರಂ ತೂಗು ಸೇತುವೆಯೇ ಸಾಕ್ಷಿ, ಶಿವ ಶಿವ ಎಷ್ಟು ಜಾಗ ತಿಂದಿದಾರೆ ಏನು ಕಥೆ ಉಪಯೋಗ ಮಾತ್ರ ೩೫% ಪಾಸ್ ಆಗಿದೆ ಅಷ್ಟೆ. Submitted by Nagaraj.G on May 7, 2009 - 6:07pm ನೀವು ಹೇಳಿದ್ದ್ಉ ನಿಜ ನರೇಂದ್ರರವರೇ ಇದೆಲ್ಲಾವನ್ನು ಹಾಗೇ ಬಿಟ್ರೆ ಬೆಂಗಳೂರನ್ನೇ ನುಂಗಿ ಹಾಕ್ತಾರೆ.
"2019-08-19T16:12:59"
https://www.sampada.net/blog/nagarajg/16/04/2009/19208
ಜೋಳ ತಿಂದವ ತೋಳದಾಂಗ ತಿಳಿಯಿರಿ!! ಜೋಳದ ಆರೋಗ್ಯಕರ ಗುಣಗಳು!! - TheNewsism \n Home ಆರೋಗ್ಯ ಜೋಳ ತಿಂದವ ತೋಳದಾಂಗ ತಿಳಿಯಿರಿ!! ಜೋಳದ ಆರೋಗ್ಯಕರ ಗುಣಗಳು!! Previous articleಜನಾರ್ದನ ರೆಡ್ಡಿ ಕಚೇರಿಗಳ ಮೇಲೆ ಐಟಿ ದಾಳಿ!! Next articleಒಂದೇ ದಿನದಲ್ಲಿ ಪಾನ್ ಬೀಡಾ ವ್ಯಾಪಾರಿ ಕೋಟ್ಯಾಧಿಪತಿಯಾದ !!
"2020-01-28T19:40:27"
http://kannada.thenewsism.com/joola/
ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ? | ಸಂಪದ - Sampada Skip to main content Homeಓದಿ: ಸಂಪದದಲ್ಲಿ ಬರೆಯುವ ಮುನ್ನ ಸಹಾಯಆರೋಗ್ಯ ಸಂಪದ ಆರ್ಕೈವ್ ಇತರ ಯೋಜನೆಗಳುಆರೋಗ್ಯ ಸಂಪದಹರಿದಾಸ ಸಾಹಿತ್ಯ ಸಂಪದಕೃಷಿ ಸಂಪದಟೆಕ್ ಸಂಪದ ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ? May 10, 2010 - 4:54pm ವಿಶ್ವ ಅಮ್ಮಂದಿರ ದಿನದಂದು ನಾನು ಅಮ್ಮನವರಿಗೆ ಕರೆಮಾಡಿದ್ದೆ ಎಂದಿನಂತೆ ಅವರಿಂದ "ಯಾವಾಗ ಬರ್ತೀಯಾ?" ಎನ್ನುವ ಅದೇ ಪ್ರಶ್ನೆ ಮಾಮೂಲಿನಂತೆ ಎಲ್ಲಾ ಮಾತ ಮುಗಿಸಿದರೂ ನನ್ನಿಂದ "ಇಂದು ನಿಮ್ಮ ದಿನ" ಎಂದು ಹೇಳಲಾಗಲಿಲ್ಲ ನನ್ನ ದಿನಗಳೆಲ್ಲಾ ಆ ಅಮ್ಮನ ದಿನಗಳೇ ಅನ್ನುವ ಭಾವನೆಯಿಂದ ಹೊರಬರಲಾಗಲಿಲ್ಲ ವರ್ಷಕ್ಕೊಂದೇ ಬಾರಿ ಬರಲೇಕೆ ಹೇಳಿ ನಮಗೆ ಜನ್ಮ ನೀಡಿರುವ ಅಮ್ಮಂದಿರ ದಿನ ನಮ್ಮ ಅಮ್ಮಂದಿರ ಕೊಡುಗೆಯಲ್ಲದೆ ಬೇರೆ ಇನ್ನೇನು ನಮ್ಮೀ ಬಾಳಿನ ಪ್ರತಿಯೊಂದು ದಿನ! asuhegde's blogLog in or register to post comments433 ಹಿಟ್ಸ್ ಉ: ವರ್ಷಕ್ಕೊಂದೇ ಬಾರಿ ಅಮ್ಮಂದಿರ ದಿನ? Submitted by pavithrabp on May 10, 2010 - 5:29pm ನವಿರಾದ ಸಾಲುಗಳು ಖಂಡಿತ ಸರ್ ,ಎಲ್ಲವೂ ಅವಳ ದಿನಗಳೇ .........ನಮಗೆ ಜನ್ಮ ಕೊಟ್ಟ ಗಳಿಗೆ ಅವಳದ್ದು ಮತ್ತೊಂದು ಮರುಹುಟ್ಟು...... Submitted by gopinatha on May 10, 2010 - 5:38pm ಹೆಗಡೆಯರೇ ವರ್ಷವಿಡೀ ನೆನೆವ ಅಮ್ಮನ ಹಾಡು ಉತ್ತಮ ಕವನ ನೆನೆಕೆಗಳು ಉ: ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ? Submitted by Shamala on May 11, 2010 - 2:50pm ಸುರೇಶ್.. ನಿಮ್ಮ ಬ್ಲಾಗ್ ನೋಡಿ ಅಲ್ಲಿ ಪ್ರತಿಕ್ರಿಯಿಸಿದ್ದೆ.... ಆದರೆ ಇಲ್ಲಿ ನೋಡಿದಾಗ ಮತ್ತೆ ಹೇಳ್ಬೇಕು ಅನ್ನಿಸ್ತು.... ತುಂಬಾ ಸುಂದರವಾದ ಕವನ. ವರ್ಷಕ್ಕೊಂದು ದಿನವಾದರೂ ಅಮ್ಮನಿಗಾಗಿ ಮೀಸಲಾಗಿದೆಯಲ್ಲಾಂತ ಖುಷಿ. ಮಕ್ಕಳ ಯಶಸ್ಸು ನೋಡಿ ಹಿಗ್ಗುವ ಅಮ್ಮನಿಗೆ ಅವಳದೇ ಆದ ರೀತಿಯಲ್ಲಿ, ದಿನವೂ ಹಬ್ಬವೇ... ಮಕ್ಕಳು ಅಮ್ಮನ ಹತ್ತಿರ ಬಂದಾಗಲೆಲ್ಲಾ ಅವಳಿಗೆ ಅಮ್ಮನ ದಿನದ ಸಂಭ್ರಮವೇ.... ತಾಯಿ ಪ್ರೀತಿಯ ಆಳ ಕಂಡವರು ಯಾರು ಸುರೇಶ್...? ನಾನು ತಾಯಿಯಾದ ನಂತರವೇ ನನಗದರ ಅರಿವು ಆಗಿದ್ದು.... ವರ್ಷಪೂರ್ತಿ ಅಮ್ಮನ ದಿನವೇ ಎಂದ ನಿಮ್ಮ ಹೃದಯಾಂತರಾಳದ ಮಾತು ಕೇಳಿ, ಅಮ್ಮನಾಗಿ ನಾನೂ ತುಂಬಾ ಸಂತೋಷಪಟ್ಟೆ..... ಧನ್ಯವಾದಗಳು........ Submitted by asuhegde on May 11, 2010 - 3:26pm ಈ ಜಗದ ಅಮ್ಮಂದಿರೆಲ್ಲಾ ಒಂದೇ ಅಮ್ಮಂದಿರೆಲ್ಲರ ಪ್ರೀತಿಯೂ ಒಂದೇ ಅದನ್ನರಿತ ಮಕ್ಕಳೆಲ್ಲರ ಭಾವನೆಗಳೂ ಒಂದೇ! ಶ್ಯಾಮಲಾ, ಗೋಪೀನಾಥ್ ಮತ್ತು ಪವಿತ್ರ ಮೂವರಿಗೂ ಧನ್ಯವಾದಗಳು. ಶೀರ್ಷಿಕೆ: <a href="http://kn.wikipedia ಪ್ರತಿಕ್ರಿಯೆ ಬರೆದವರು: ಪಾರ್ಥಸಾರಥಿ ೧ ಘಂಟೆ 23 ನಿಮಿಷಗಳು ಹಿಂದೆ ಶೀರ್ಷಿಕೆ: ಇಡಾ ಪಿಂಗಳ ಇತ್ಯಾದಿ ನಾಡಿ ಹಾಗು ಪ್ರತಿಕ್ರಿಯೆ ಬರೆದವರು: ಪಾರ್ಥಸಾರಥಿ ೧ ಘಂಟೆ 26 ನಿಮಿಷಗಳು ಹಿಂದೆ ಶೀರ್ಷಿಕೆ: ಇಡಾದ ಸರಿಯಾದ ರೂಪವನ್ನು ತಿಳಿಸಿ ಪ್ರತಿಕ್ರಿಯೆ ಬರೆದವರು: ಶ್ರೀಧರ್ ಬಂಡ್ರಿ 2 ಘಂಟೆಗಳು 8 ನಿಮಿಷಗಳು ಹಿಂದೆ ಶೀರ್ಷಿಕೆ: @ಗಣೇಶ್. ಜಿ & @ ನಾಗೇಶ್ ಪ್ರತಿಕ್ರಿಯೆ ಬರೆದವರು: ಶ್ರೀಧರ್ ಬಂಡ್ರಿ 2 ಘಂಟೆಗಳು 15 ನಿಮಿಷಗಳು ಹಿಂದೆ ಶೀರ್ಷಿಕೆ: ಇಟ್ನಾಳರೆ, ಪ್ರತಿಕ್ರಿಯೆ ಬರೆದವರು: ಶ್ರೀಧರ್ ಬಂಡ್ರಿ 2 ಘಂಟೆಗಳು 23 ನಿಮಿಷಗಳು ಹಿಂದೆ ಶೀರ್ಷಿಕೆ: ನಿಮ್ಮ ಮಾತು ನಿಜ ಗಣೇಶ್..ಜಿ :) ಪ್ರತಿಕ್ರಿಯೆ ಬರೆದವರು: ಶ್ರೀಧರ್ ಬಂಡ್ರಿ 2 ಘಂಟೆಗಳು 31 ನಿಮಿಷಗಳು ಹಿಂದೆ ಶೀರ್ಷಿಕೆ: ಅಂದ ಹಾಗೆ ಸಿಂಗಪುರ ನೋಡಿರುವ ಪ್ರತಿಕ್ರಿಯೆ ಬರೆದವರು: ನಾಗೇಶ ಮೈಸೂರು 5 ಘಂಟೆಗಳು 5 ನಿಮಿಷಗಳು ಹಿಂದೆ Read more about apps ಆರೋಗ್ಯ ಸಂಪದ
"2013-05-26T04:39:25"
http://sampada.net/blog/asuhegde/10/05/2010/25326
ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ- 2 ಕೋಟಿ ನೆರವು ನೀಡಲು ಮುಂದಾದ ಅಕ್ಷಯ್ ಕುಮಾರ್ – Public TV News Thursday, 18.07.2019, 3:14 PM Public TV No Comments ನವದೆಹಲಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂಗೆ ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂಪಾಯಿಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಲು ಮುಂದಾಗಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಘೋಷಿಸಿಕೊಂಡಿರುವ ಅಕ್ಷಯ್ ಕುಮಾರ್, ಅಸ್ಸಾಂನಲ್ಲಿ ಪ್ರವಾಹದಿಂದ ಎದುರಾಗಿರುವ ಪರಿಸ್ಥಿತಿ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಪ್ರವಾಹ ಪೀಡಿತರಾದ ಎಲ್ಲಾ ಮನುಷ್ಯರು ಹಾಗೂ ಪ್ರಾಣಿಗಳು, ಈ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಅರ್ಹ. ಆದ್ದರಿಂದ ನಾನು ಸಿಎಂ ಪರಿಹಾರ ನಿಧಿಗೆ ಹಾಗೂ ಕಾಜಿರಂಗ ಪಾರ್ಕ್ ರಕ್ಷಣೆಗೆ ತಲಾ ಒಂದು ಕೋಟಿ ರೂ. ದಾನ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡ ಸಂತ್ರಸ್ಥರಿಗೆ ಸಹಾಯ ಹಸ್ತಚಾಚಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇತ್ತ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳದಲ್ಲಿ ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂಗೆ ಸಹಾಯ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗದಲ್ಲಿದ್ದು, ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಬ್ರಹ್ಮಪುತ್ರ ನದಿಯ ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಭೂಕುಸಿತವಾಗಿ ಈವೆರೆಗೆ 15 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಪ್ರವಾಹದಿಂದ 46 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿದ್ದಾರೆ. ಕಾಜಿರಂಗದಲ್ಲಿ 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳ ಮೇಲೆ ಪ್ರವಾಹ ಪರಿಣಾಮ ಬೀರಿದೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇ.90ರಷ್ಟು ಭಾಗವು ಜಲಾವೃತವಾಗಿದೆ ಎನ್ನಲಾಗಿದೆ. ಅಲ್ಲದೆ ಪ್ರಾಣಿಗಳು ಸುರಕ್ಷಿತ ಸ್ಥಳವನ್ನು ಹುಡುಕಿ ಸಾಗುವಾಗ ಹೆದ್ದಾರಿ ಮೇಲೆ ಹೋಗುತ್ತದೆ. ಹೀಗಾಗಿ ಉದ್ಯಾನವನವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಸವಾರರು ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಅಸ್ಸಂನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸುಮಾರು 4,175 ಹಳ್ಳಿಗಳು ಜಲಾವೃತಗೊಂಡಿದ್ದು, ಸುಮಾರು 90 ಸಾವಿರ ಹೆಕ್ಟರ್ ಕೃಷಿ ಭೂಮಿ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. Tags: Akshay kumar, Assam flood, donation, newdelhi, Public TV, ಅಕ್ಷಯ್ ಕುಮಾರ್, ಅಸ್ಸಾಂ, ನವದೆಹಲಿ, ಪಬ್ಲಿಕ್ ಟಿವಿ, ಪರಿಹಾರ ನಿಧಿ, ಪ್ರವಾಹ
"2019-08-18T15:19:49"
https://publictv.in/akshay-kumar-to-donate-rs-2-crore-for-assam-flood-victims/amp
‘ವಂದೇ ಮಾತರಂ’ ಹಾಡಿಗೆ ರಾಗ ಸಂಯೋಜನೆ ಸ್ಪರ್ಧೆ | Prajavani Published: 09 ನವೆಂಬರ್ 2018, 21:08 IST Updated: 09 ನವೆಂಬರ್ 2018, 21:08 IST ಉಡುಪಿ: ‘ವಂದೇಮಾತರಂ’ ಹಾಡಿಗೆ ವಿಭಿನ್ನವಾಗಿ ರಾಗ ಸಂಯೋಜನೆ ಮಾಡಿ, ಆಯಾ ರಾಜ್ಯದ ಕಲೆ ಸಂಸ್ಕೃತಿ, ಪರಿಸರವನ್ನು ಬಿಂಬಿಸುವಂತೆ ಹಾಡಿಗೆ ಪೂರಕವಾಗಿ ಚಿತ್ರೀಕರಣ ಮಾಡಿ ಪ್ರಸ್ತುತ ಪಡಿಸಬೇಕು. ಉತ್ಕಷ್ಠ ಪ್ರಸ್ತುತಿಗೆ ₹ 2 ಲಕ್ಷ ಬಹುಮಾನ ನೀಡಲಾಗುವುದು ಎಂದು ಸಂವೇದನಾ ಫೌಂಡೇಷನ್ ಅಧ್ಯಕ್ಷ ಪ್ರಕಾಶ್ ಮಲ್ಪೆ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ 156ನೇ ಜನ್ಮದಿನದ ಅಂಗವಾಗಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ 15 ಸಾವಿರಕ್ಕೂ ಹೆಚ್ಚು ವೃತ್ತಿಪರ ಗಾಯಕ–ಗಾಯಕಿಯರು ಭಾಗವಹಿಸುವ ನಿರೀಕ್ಷೆ ಇದೆ. ಗಾಯಕರು ಕಳುಹಿಸುವ ವಿಡಿಯೋವನ್ನು ಖ್ಯಾತ ಸಂಗೀತ ನಿರ್ದೇಶಕರು, ತಂತ್ರಜ್ಞರನ್ನೊಳಗೊಂಡ ತೀರ್ಪುಗಾರರ ತಂಡ ಪರಿಶೀಲಿಸಲಿದೆ. ಈ ತಂಡ ವಿವಿಧ ರಾಜ್ಯಗಳಿಂದ 100 ಉತ್ಕೃಷ್ಠ ಪ್ರಸ್ತುತಿಗಳನ್ನು ಆಯ್ಕೆ ಮಾಡಲಿದೆ ಎಂದರು. ಆಯ್ಕೆಯಾದ ತಂಡಗಳು ಜನವರಿ 12ರಂದು ಮಲ್ಪೆ ಬೀಚ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಬೇರೆ ರಾಜ್ಯಗಳಿಂದ ಭಾಗವಹಿಸುವ ಗಾಯಕರು ಆಯಾ ರಾಜ್ಯದ ಕಲೆ ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಸಿದ್ಧ ಗೀತೆಗಳನ್ನು ಹಾಡಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಶೋಭಾಯಾತ್ರೆ ನಡೆಯಲಿದ್ದು, ಪುಟ್ಟ ಭಾರತವನ್ನು ಕಣ್ತುಂಬಿಕೊಳ್ಳಬಹುದು ಎಂದರು. ಖ್ಯಾತ ಬಾಲಿವುಡ್ ನಟರು, ಸಂಗೀತ ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಂದೇಮಾತರಂ ಹಾಡಿಗೆ ಅತ್ಯುತ್ತಮ ರಾಗ, ಭಾವ, ದೃಶ್ಯಗಳನ್ನು ಪೋಣಿಸಿದ ತಂಡಕ್ಕೆ ಮೊದಲ ಬಹುಮಾನವಾಗಿ ₹ 2, ಪ್ರಶಸ್ತಿ ಫಲಕ ನೀಡಲಾಗುವುದು. ದ್ವಿತೀಯ ಬಹುಮಾನವಾಗಿ ₹ 1 ಲಕ್ಷ, ಪ್ರಶಸ್ತಿ ಫಲಕ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಸ್ಪರ್ಧೆಯಲ್ಲಿ ಭಾಗವಹಿಸಲು http://samvedanafoundationudupi.org ಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನ.15ರಿಂದ ನೋಂದಣಿ ಆರಂಭವಾಗಲಿದೆ ಎಂದು ತಿಳಿಸಿದರು. ಇದೇವೇಳೆ ಫೌಂಡೇಷನ್‌ ನೂತನ ವೆಬ್‌ಸೈಟ್‌ಗೆ ಯೋಗೇಶ್ ಬಂಗೇರ ಚಾಲನೆ ನೀಡಲಾಯಿತು. ಸುದ್ದಿಗೋಷ್ಠಿಯಲ್ಲಿ ಸುಜಿತ್ ಶೆಟ್ಟಿ, ರಾಕೇಶ್ ಕರ್ಕೆರಾ, ನಿಖಿಲ್ ಸಾಲ್ಯಾನ್‌ ಅವರು ಇದ್ದರು.
"2018-11-18T10:23:10"
https://www.prajavani.net/district/udupi/vande-mataram-586688.html
9/11: ಸೆ.11 ರ ದುರಂತಕ್ಕೆ 17 ವರುಷ: ವೀಡಿಯೋ ನೋಡಿ | remembering 9/11, 17 years on - Vijaya Karnataka ಸೆ.11ರ ದುರಂತ ಅಧ್ಯಾಯವನ್ನು ಜಗತ್ತು ಮರೆಯುವುದೇ ಅಸಾಧ್ಯ. ಅಮೆರಿಕದ ಗಗನಚುಂಬಿ ಕಟ್ಟಡಗಳಿಗೆ ವಿಮಾನದಾಳಿ ನಡೆಸಿ ಸಾವಿರಾರು ಜೀವ ಬಲಿಯಾದ ದಿನ. ಅಮೆರಿಕದ ನಾಲ್ಕು ವಿಮಾನಗಳನ್ನು ಹೈಜ್ಯಾಕ್‌ ಮಾಡಿದ ಓಸಮಾ ಬಿಲ್‌ ಲಾಡನ್‌ ನೇತೃತ್ವದ ಅಲ್‌ಖೈದಾ ಉಗ್ರರು, ವರ್ಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡ(ಟ್ವಿನ್‌ ಟವರ್ಸ್‌) ಒಂದು ಭಾಗಕ್ಕೆ ಅಪ್ಪಳಿಸಿದೆ. ಇದಾದ ಕೆಲವೇ ನಿಮಿಷದಲ್ಲಿ ಉತ್ತರ ಭಾಗದ ಕಟ್ಟಡಕ್ಕೆ ಮತ್ತೊಂದು ವಿಮಾನ ಅಪ್ಪಳಿಸಿದೆ. ಇದಿಷ್ಟೇ ಅಲ್ಲದೆ ಪೆಂಟಗನ್‌ನ ಸಮೀಪ ಒಂದು ವಿಮಾನ ನೆಲಕ್ಕಿಚ್ಚಿದರೆ, ಮತ್ತೊಂದು ವಿಮಾನ ಪೆನ್ಸಿಲ್ವೇನಿಯಾದಲ್ಲಿ ಪತನಗೊಳಿಸಲಾಗಿದೆ. ಈ ವಿಮಾನದಲ್ಲಿ ಪ್ರಯಾಣಿಕರು ಅಪಹರಣಕಾರರೊಂದಿಗೆ ಹೋರಾಡಿ ವಿಮಾನ ಪತನಗೊಳಿಸಿ, ಉಗ್ರರ ಗುರಿ ತಪ್ಪಿಸಿದ್ದಾರೆ. ಸುಮಾರು 3 ಸಾವಿರ ಮಂದಿ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರೆ, 6 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. <iframe mozallowfullscreen="true" webkitallowfullscreen="true" allowfullscreen="true" src="//navbharattimes.indiatimes.com/feeds/vod_player.cms?msid=65760000&videosection=article-show&dim=0&autoplay=0&userInitiated=1&source=article" align="left" scrolling="no" frameborder="0" width="630" height="390"></iframe> Keywords : ವರ್ಲ್ಡ್‌ ಟ್ರೇಡ್‌ ಟವರ್ಸ್‌ | ಉಗ್ರ ದಾಳಿ | ಅಲ್‌ಖೈದಾ | World Trade Tower | usa | terror attack | Osama bin Laden | Al-Qaeda | 9/11
"2019-02-17T00:07:32"
https://vijaykarnataka.indiatimes.com/video/news/remembering-9/11-17-years-on/videoshow/65760000.cms
ಸಾಂಸ್ಕೃತಿಕ ರಂಗದಲ್ಲಿ ಯಜಮಾನ : ಕಲ್ಲಾಡಿ ವಿಠಲ ಶೆಟ್ಟಿ - Kalladi Vittal Shetty ಸಾಂಸ್ಕೃತಿಕ ರಂಗದಲ್ಲಿ ಯಜಮಾನ : ಕಲ್ಲಾಡಿ ವಿಠಲ ಶೆಟ್ಟಿ ಗುರುವಾರ, ಸೆಪ್ಟೆ೦ಬರ್ 26 , 2013 ತುಳುನಾಡಿನ ಒಬ್ಬ ಅನಕ್ಷರಸ್ತನೂ ಇಂದು ಹಿಂದೂ ಪುರಾಣಗಳನ್ನು ಬೇರೆ ನಾಡಿನ ಅಕ್ಷರಸ್ತರಿಗಿಂತಲೂ ಚೆನ್ನಾಗಿ ತಿಳಿದುಕೊಂಡಿದ್ದಾನೆ ಎಂದಾದರೆ ಅದಕ್ಕಿರುವುದು ಎರಡೇ ಕಾರಣ. ಒಂದು ನಮ್ಮ ಭವ್ಯ ಪರಂಪರೆಯಾದ ಯಕ್ಷಗಾನ. ಇನ್ನೊಬ್ಬ ಪುರಾಣ ಕಥೆಗಳನ್ನು ತುಳುನಾಡಿನ ಮನೆಯ ಮನಸಿನಲ್ಲಿ ನಾಟಿ ನಿಲ್ಲುವಂತೆ ಮಾಡಿದ ಕಲ್ಲಾಡಿ ವಿಠಲ ಶೆಟ್ಟಿ ಓರ್ವ ಅಸಾಮಾನ್ಯ ವ್ಯಕ್ತಿ. ಸೌಮ್ಯವಾದಿಯಾಗಿದ್ದ ಅವರು ಯಕ್ಷಗಾನಕ್ಕೆ ಹೊಸಮುಖವನ್ನು ಪರಿಚಯಿಸುವುದರೊಂದಿಗೆ ನೂರಾರು ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದರು. ಯಕ್ಷಗಾನದ ಹಿಂದಿನ ಜಟಿಲ ಸಮಸ್ಯೆಗಳಿಗೆ ವಿಠಲ ಶೆಟ್ಟಿ ಸೇವೆ ಅಮೋಘವಾಗಿದ್ದು, ಕಲಾವಿದರಿಗೆ ಜೀವನಕ್ಕೆ ಭರವಸೆ ನೀಡಿದವರು. ಸಾಂಸ್ಕೃತಿಕ ರಂಗದಲ್ಲಿ `ಯಜಮಾನ` ಎಂಬ ಬಿರುದು ಸುಲಭವಾಗಿ ಸಿಗುವಂತದಲ್ಲ. ಕಟೀಲು ಮೇಳದಲ್ಲಿ ಸಾಂಪ್ರದಾಯಿಕ ಯಕ್ಷಗಾನ ಮತ್ತು ಸೀನುಸೀನರಿಯ ಯಕ್ಷಗಾನಕ್ಕೆ ಚಾಲನೆ ನೀಡುವ ಮೂಲಕ ಕಲ್ಲಾಡಿ ವಿಠಲ ಶೆಟ್ಟರಿಗೆ ಯಜಮಾನಿಕೆ ಸ್ಥಾನ ಸಿಕ್ಕಿದೆ. ಕಲೆ ಮತ್ತು ಕಲಾವಿದ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಇಂದಿಗೂ ಮುಂದುವರೆಯಲು ಕಲ್ಲಾಡಿ ವಿಠಲ ಶೆಟ್ಟಿಯವರು ಹಾಕಿಕೊಟ್ಟ ಭದ್ರ ಅಡಿಪಾಯ ಕಾರಣ. 1964ರಲ್ಲಿ ಅಪ್ಪ ಕಲ್ಲಾಡಿ ಕೊರಗ ಶೆಟ್ಟಿ ಮೇಳದ ಯಜಮಾನಿಕೆಯನ್ನು ತನ್ನ ಮಗನಾದ ವಿಠಲ ಶೆಟ್ಟಿ ಅನ್ನುವ ಉತ್ಸಾಹಿ ತರುಣನ ಹೆಗಲಿಗೆ ಹೊರಿಸಿಬಿಡುತ್ತಾರೆ.ಅಪ್ಪನ ತನ್ನಲ್ಲಿಟ್ಟ ಭರವಸೆಗೆ ಕುಂದು ಬಾರದಂತೆ ತನ್ನ ಕೆಲಸವನ್ನು ತಪಸ್ಸಾಗಿ ಸ್ವೀಕರಿಸಿ ಬಿಡುತ್ತಾನೆ ಆ ಹುಡುಗ. ಆತ ಕೈಗೊಂಡ ತಪಸ್ಸು ಸುಳ್ಳಾಗಲಿಲ್ಲ ನೋಡು ನೋಡುತ್ತಿದ್ದಂತೆ ಯಕ್ಷಲೋಕವೇ ಧರೆಗೆ ಇಳಿದು ಬರುತ್ತದೆ.ಮೂರು ಲೋಕವನ್ನೂ ಒಂದೇ ರಂಗಸ್ಥಳದಲ್ಲಿ ತೂರಿ ಬಿಟ್ಟಂತೆ ನೋಡುಗರಲ್ಲಿ ಭ್ರಮೆ ಮತ್ತು ಸಂಭ್ರಮವನ್ನು ಮೂಡಿಸುತ್ತಾರೆ, ಸಾಕ್ಷಾತ್ ದೇವಿಯೇ ಬಂದು ರಂಗಸ್ಥಳದಲ್ಲಿ ಬಂದು ನೆಲೆಸಿದಂತೆ ಪುನೀತವಾದ ದೇವಭಾವ ಮೂಡಿಸುವಲ್ಲಿ ಸಫಲರಾಗುತ್ತಾರೆ. ಇಂದಿನಂತೆ ಅಂದಿನ ಕಾಲದಲ್ಲಿ ಓಡಾಡಲು ವಾಹನಗಳಿಲ್ಲದಿದ್ದರೂ ಜನ ಹಲವಾರು ಮೈಲು ನಡೆದುಕೊಂಡು ಬಯಲಾಟ ನೋಡಲು ಬರುತ್ತಿದ್ದರು. ಯಕ್ಷಗಾನ ರಂಗದ ದಿಗ್ಗಜ ಕಲ್ಲಾಡಿ ವಿಠಲ ಶೆಟ್ಟಿ ಅಂದಿನ ಕಾಲದ ತುರ್ತು ಸ್ಥಿತಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದವರು. ಹೀಗೆ ಜನಮನದ ಅಂತರಾಳದಲ್ಲಿ ನೆಲೆಸಿಕೊಂಡ ಮೇಳ 1975 ರಲ್ಲಿ ಬಹುಜನರ ಒತ್ತಾಯದ ಮೇರೆಗೆ ಇನ್ನೊಂದು ಮೇಳವನ್ನು ತೆರೆಯುತ್ತದೆ. ಆದರೂ ಜನ ಹರಕೆಗಳನ್ನು ತೀರಿಸಿಕೊಳ್ಳಲಾಗದೆ ಕಾಯ ತೊಡಗಿದಾಗ 1982 ರಲ್ಲಿ ತನ್ನ ಮೂರನೇ ಮೇಳವನ್ನು ಭಕ್ತರ ಸೇವೆಗೆಗಾಗಿ ತುಳುನಾಡಿಗೆ ಅರ್ಪಿಸುತ್ತಾರೆ. ಆದರೆ ದೇವಿ ಮಹಿಮೆಯೋ ಏನೋ ಅನ್ನುವಂತೆ ಹರಕೆಗಳು ದಿನೇ ದಿನೇ ಅಕ್ಷಯವಾಗಿ ವೃಧ್ಧಿಗೊಂಡಾಗ 1993 ರಲ್ಲಿ ನಾಲ್ಕನೇ ಮೇಳ ಜನ್ಮ ತಾಳುತ್ತದೆ. ಕಳೆದ ವರ್ಷ ಐದನೇ ಮೇಳ ಸೇವಾಕಾರ್ಯ ಆರಂಭಿಸುವುದರೊಂದಿಗೆ ಅದರ ಜನಪ್ರೀಯತೆಯನ್ನು ನೀವೇ ಲೆಕ್ಕ ಹಾಕಿ, ಐದು ಮೇಳಗಳಿದ್ದರೂ ಇಪ್ಪತ್ತೈದು ವರ್ಷಗಳ ಕಾಲ ಮುಂಗಡವಾಗಿ ನೊಂದಾವನೆಯಾಗಿದೆ ಅಂದರೆ ನೀವೇ ಅಂದಾಜು ಮಾಡಿ ಅದರ ಜನಪ್ರೀಯತೆಯ ಉತ್ತುಂಗವನ್ನು ಕಲ್ಲಾಡಿ ಕೊರಗ ಶೆಟ್ಟಿ ತುಳು ಯಕ್ಷಗಾನವನ್ನು ಮೊದಲ ಬಾರಿಗೆ ತುಳುನಾಡಿನಲ್ಲಿ ಪರಿಚಯ ಮಾಡಿಕೊಟ್ಟವರು. ನಮ್ಮ ತುಳುನಾಡಿನ ವೀರ ಬಿರುವರಾದ ಕೋಟಿ ಚೆನ್ನಯವನ್ನು ತುಳುವಿನಲ್ಲಿ ಆಡಿ ಎಲ್ಲರಿಂದ ಮೆಚ್ಚುಗೆಯನ್ನು ಗಳಿಸಿ ತುಳು ಯಕ್ಷಗಾನಗಳ ಜನಪ್ರಿಯತೆಗೆ ಪಂಚಾಂಗ ಹಾಕಿದವರು ಅಂದರೆ ತಪ್ಪಾಗದು. ಮುಂದೆ ಅದೆಷ್ಟೋ ಕಾಲ ತುಳು ಯಕ್ಷಗಾನ ಮೇಳಗಳ ಕಾಲ. ಅಪ್ಪನ ದಾರಿಯಲ್ಲಿ ನಡೆದ ವಿಠಲ ಶೆಟ್ಟಿ ತಮ್ಮದೇ ಆದ ಕರ್ನಾಟಕ ಯಕ್ಷಗಾನ ಸಭಾ ಅನ್ನುವ ತುಳು ಯಕ್ಷಗಾನ ಮೇಳವನ್ನು ತುಳುನಾಡಿಗೆ ಪರಿಚಯಿಸಿ ಹಲವು ಕಾಲ ತುಳು ಯಕ್ಷ ಲೋಕವನ್ನು ಅಳುತ್ತಾರೆ. ಕಲ್ಲಾಡಿ ವಿಠಲ ಶೆಟ್ಟಿ ಜನನ ಸ್ಥಳ : ಕಲ್ಲಾಡಿ, ಇರಾ ಕಲಾಸೇವೆ : ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ದಶಾವತಾರ ಮ೦ಡಳಿ ಕಟೀಲು, ಕರ್ನಾಟಕ ಯಕ್ಷಗಾನ ನಾಟಕ ಸಭಾ ಮು೦ತಾದ ಮೇಳಗಳ ಸ೦ಚಾಲಕತ್ವ ಹಲವಾರು ಸ೦ಘ-ಸ೦ಸ್ಥೆಗಳಿ೦ದ ಪ್ರಶಸ್ತಿ-ಪುರಸ್ಕಾರಗಳು ಪ್ರಸ್ತುತ ಐದೂ ಮೇಳಗಳು ಇವರ ಪುತ್ರ ದೇವಿಪ್ರಸಾದ ಶೆಟ್ಟಿಯವರ ಸ೦ಚಾಲಕತ್ವದಲ್ಲಿ ನಡೆಯುತ್ತಿದೆ. ಪ್ರಸಕ್ತ ದಿನಗಳಲ್ಲಿ ಆನ್‌ಲೆನ್ ವ್ಯವಸ್ಥೆ ಇದ್ದರೂ ಕಟೀಲು ಮೇಳದಲ್ಲಿ ಇಂದಿಗೂ ಸಂಪ್ರದಾಯ ಮುರಿದಿಲ್ಲ. ವಿಠಲ ಶೆಟ್ಟರ ಪುತ್ರ ದೇವಿಪ್ರಸಾದ್ ಶೆಟ್ಟಿ ಅವರ ಕಾರ್ಯವೆಖರಿ ಕಲಾವಿದರಿಗೆ ಕಲಾಸಂಘಟಕರಿಗೆ ಕೊಡುತ್ತಿರುವ ಗೌರವ ಅಪಾರವಾದುದು. ದಿನದಿ೦ದ ದಿನಕ್ಕೆ ಹರಕೆ ಬಯಲಾಟಗಳ ನೋ೦ದಣಿ ಏರುತ್ತಿರುವುದರಿ೦ದ , ಈ ವರ್ಷದಿ೦ದ 6ನೇ ಮೇಳವು ಶುರುವಾಗಿದೆ. ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠ್ಠಲ ಶೆಟ್ಟಿ ಯಕ್ಷ ಪ್ರತಿಷ್ಠಾನದ ಮೂಲಕ ವರ್ಷ೦ಪ್ರತಿ ಹಲವಾರು ಕಲಾವಿದರಿಗೆ ಪ್ರಶಸ್ತಿಗಳ ಗೌರಾವಾರ್ಪಣೆ ಮಾಡುತ್ತಿದ್ದಾರೆ. ಕೃಪೆ : ಅ೦ತರ್ಜಾಲದಲ್ಲಿರುವ ಮಾಹಿತಿ
"2019-02-18T08:17:12"
http://bayalata.com/?1~267
ಶ್ರೀಮಂತರಿಗೊಂದು ನ್ಯಾಯ! ಬಡವರಿಗೊಂದು ನ್ಯಾಯ! ಇದು ಬಿಬಿಎಂಪಿ ನೀತಿ! ಉಳ್ಳವರ ಅಕ್ರಮಕ್ಕಿಲ್ಲ ಕಡಿವಾಣ!! kannada news live · Btv News · Home Breaking news ಶ್ರೀಮಂತರಿಗೊಂದು ನ್ಯಾಯ! ಬಡವರಿಗೊಂದು ನ್ಯಾಯ! ಇದು ಬಿಬಿಎಂಪಿ ನೀತಿ! ಉಳ್ಳವರ ಅಕ್ರಮಕ್ಕಿಲ್ಲ ಕಡಿವಾಣ!! BBMPಯಲ್ಲಿ ಬಡವರಿಗೊಂದು..ಶ್ರೀಮಂತರಿಗೊಂದು ನ್ಯಾಯ ಎನ್ನುವಂತಾಗಿದೆ. ಬಡವರ ಮನೆ ಆದ್ರೆ ಒಂದೇ ನಿಮಿಷದಲ್ಲಿ ನೆಲಸಮ ಮಾಡೋ ಪಾಲಿಕೆ ಅಧಿಕಾರಿಗಳು ಕೋಟಿ ಕೋಟಿ ಕುಳಗಳು ಅಕ್ರಮವಾಗಿ ಬಿಲ್ಡಿಂಗ್​​ ಕಟ್ಟಿದ್ರೂ ಸುಮ್ಮನಿರ್ತಾರೆ. ರಾಜಕೀಯ ಒತ್ತಡದ ನೆಪ ಹೇಳಿ ಶ್ರೀಮಂತರ ರಕ್ಷಣೆ ಮಾಡ್ತಾರೆ. ಈ ಪ್ರಕರಣಕ್ಕೆ ಸ್ಪಷ್ಟ ಸಾಕ್ಷಿ ಸ್ಯಾಂಕಿ ರೋಡ್​ನ BDA ಕಚೇರಿ ಬಳಿ ನಿರ್ಮಾಣವಾಗ್ತಿರೋ 7 ಅಂತಸ್ತಿನ ಕಟ್ಟಡ. ಈಗಾಗಲೇ ಕಟ್ಟಡ ಡೆಮಾಲಿಷನ್​​ ಮಾಡಲು ಬಿಬಿಎಂಪಿ ಆದೇಶ ನೀಡಿದೆ. ಆದೇಶ ಹಿಡಿದು ತೆರವಿಗೆ ಹೋಗಿದ್ದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಬರಿಗೈಲಿ ವಾಪಸ್​ ಬಂದಿದ್ದಾರೆ. ಅಶ್ವಿನ್​​​​​ ಪದಚೂರಿ ಒಡೆತನದ ಜಗದೀಶ್​ ಟೂರ್ಸ್​ ಸಂಸ್ಥೆ ಮೂರು ಅಂತಸ್ತಿನ ಕಟ್ಟಡ ಕಟ್ಟಲು ಪೂರ್ವ ವಲಯ ಟೌನ್​ ಪ್ಲಾನಿಂಗ್​​​ನಿಂದ 2016ರಲ್ಲಿ ಅನುಮತಿ ಪಡೆದಿದ್ರು. ಆದ್ರೆ ನಿಯಮ ಮೀರಿ 7 ಅಂತಸ್ತು ನಿರ್ಮಾಣ ಮಾಡಲಾಗ್ತಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವಸಂತನಗರ ಉಪವಿಭಾಗ ಎಇಇ ದೇವರಾಜ್​​​ ನೋಟಿಸ್​ ನೀಡಿದ್ದರು. ಮಾಲೀಕ ಉತ್ತರ ಕೊಡದೇ ಹೋದಾಗ ಶಿವಾಜಿನಗರ ವಿಭಾಗದ ಪ್ರಭಾರ ಎಕ್ಸಿಕ್ಯೂಟಿವ್​​ ಎಂಜಿನಿಯರ್​​​ ಮರಡಿ ರಂಗಪ್ಪ ಡೆಮಾಲಿಷನ್​ಗೆ ಕೆಎಂಸಿ ಕಾಯ್ದೆಯಡಿ ಅನುಮತಿಯನ್ನೂ ನೀಡಿದ್ರು. ಆದ್ರೆ ತೆರವಿಗೆ ಹೋದಾಗ ರಾಜಕೀಯ ಒತ್ತಡ ಬಂತೆಂದು ಕಟ್ಟಡವನ್ನು ಹಾಗೇ ಬಿಡಲಾಗಿದೆ. ಬಿಬಿಎಂಪಿ ಅಧಿಕಾರಿಗಳೇ ನಿಮ್ಮದೇ ಆದೇಶ ಜಾರಿ ಮಾಡಲು ವಿಳಂಬ ಏಕೆ. ಬಡವರ ಮನೆ ಒಡೆದಂತೆ ಶ್ರೀಮಂತರ ಅಕ್ರಮ ಕಟ್ಟಡ ಡೆಮಾಲಿಷ್ ಮಾಡಿ ಅನ್ನೋ ಆಗ್ರಹ ಕೇಳಿ ಬರ್ತಿದೆ.
"2019-09-23T03:35:37"
https://btvnewslive.com/different-justice-for-the-rich-and-poor-people/
ರಾನು ನಂತ್ರ ಇಂಟರ್‌ನೆಟ್‌ ಸ್ಟಾರ್ ಆದ ಕ್ಯಾಬ್ ಡ್ರೈವರ್: ವಿಡಿಯೋ - Public Tv ಲಕ್ನೋ: ಸಾಮಾಜಿಕ ಜಾಲತಾಣದಲ್ಲಿ ರಾನು ಮೊಂಡಲ್ ನಂತರ ಕ್ಯಾಬ್ ಚಾಲಕ ಇಂಟರ್‌ನೆಟ್‌ ಸ್ಟಾರ್ ಆಗಿದ್ದಾರೆ. ಸದ್ಯ ಚಾಲಕ ಹಾಡು ಹಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಬರ್ ಕ್ಯಾಬ್‍ನಲ್ಲಿ ಹೋಗುತ್ತಿದ್ದ ಪ್ರಯಾಣಿಕ ಚಾಲಕನಿಗೆ ಹಾಡು ಹಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಚಾಲಕ 1990ರಲ್ಲಿ ಬಿಡುಗಡೆಯಾದ ‘ಆಶಿಕಿ’ ಚಿತ್ರದ ‘ನಜರ್ ಕೀ ಸಾಮನೇ’ ಹಾಡನ್ನು ಹಾಡಿದ್ದಾರೆ. ಚಾಲಕ ಹಾಡು ಹಾಡುತ್ತಿರುವಾಗ ಪ್ರಯಾಣಿಕ ಇದನ್ನು ವಿಡಿಯೋ ಮಾಡಿದ್ದಾರೆ. ಪ್ರಯಾಣಿಕ ಈ ವಿಡಿಯೋವನ್ನು ತನ್ನ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, ಉಬರ್ ಇಂಡಿಯಾ ಚಾಲಕ ವಿನೋದ್ ಅವರನ್ನು ಭೇಟಿ ಮಾಡಿದೆ. ಅವರು ಅದ್ಭುತ ಗಾಯಕ ಹಾಗೂ ನಾನು ಕ್ಯಾಬ್‍ನಲ್ಲಿ ಪ್ರಯಾಣಿಸಿದ ನಂತರ ಅವರಿಗೆ ಒಂದು ಹಾಡು ಹಾಡಲು ಹೇಳಿದೆ. ಇದಕ್ಕಿಂದ ಹೆಚ್ಚಾಗಿ ಇನ್ನೇನು ಬೇಕು” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ. ಈ ವೈರಲ್ ವಿಡಿಯೋ ಇದುವರೆಗೂ 7 ಸಾವಿರಕ್ಕೂ ಹೆಚ್ಚು ವ್ಯೂ ಹಾಗೂ 400ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ ಈ ವಿಡಿಯೋ ನೋಡಿ ಕೆಲವರು ‘ತುಂಬಾ ಚೆನ್ನಾಗಿದೆ’, ‘ನಿಮ್ಮ ಧ್ವನಿ ಅದ್ಭುತವಾಗಿದೆ’ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. Related Topics:cab driverlucknowPublic TVRanu Mondalvideoಕ್ಯಾಬ್ ಚಾಲಕಪಬ್ಲಿಕ್ ಟಿವಿರಾನು ಮೊಂಡಲ್ಲಕ್ನೋವಿಡಿಯೋ
"2020-05-31T22:57:15"
https://publictv.in/cab-driver-is-becoming-internet-star-now-video/amp
ಸರ್ವೇ: ಈಗ ಲೋಕಸಭಾ ಚುನಾವಣೆ ನಡೆದರೆ ವಿಪಕ್ಷಗಳ ಕಥೆ, ವ್ಯಥೆ! | India Today ' Mood of the Nation' survey before crucial five state assembly election - Kannada Oneindia » ಸರ್ವೇ: ಈಗ ಲೋಕಸಭಾ ಚುನಾವಣೆ ನಡೆದರೆ ವಿಪಕ್ಷಗಳ ಕಥೆ, ವ್ಯಥೆ! ಸರ್ವೇ: ಈಗ ಲೋಕಸಭಾ ಚುನಾವಣೆ ನಡೆದರೆ ವಿಪಕ್ಷಗಳ ಕಥೆ, ವ್ಯಥೆ! Published: Saturday, January 28, 2017, 9:31 [IST] ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ನಿರ್ಣಾಯಕ ಚುನಾವಣೆಗೆ ಮುನ್ನ, ಇಂಡಿಯಾ ಟುಡೇ ನಡೆಸಿದ ' ಮೂಡ್ ಆಫ್ ದಿ ನೇಶನ್' ಸರ್ವೇಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವೇ ಅತ್ಯುತ್ತಮ ಆಯ್ಕೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ನೋಟು ನಿಷೇಧ ಮತ್ತು ಸರ್ಜಿಕಲ್ ದಾಳಿಯ ನಂತರ ಖುದ್ದು ಪ್ರಧಾನಿ ಮೋದಿಯವರ ಜನಪ್ರಿಯತೆ ಮತ್ತು ಮೈತ್ರಿಕೂಟದ ಪರ, ಜನರ ಒಲವು ಹೆಚ್ಚಾಗಿರುವುದು ಸರ್ವೇಯಲ್ಲಿನ ಗಮನಿಸಬೇಕಾದ ಅಂಶ. (ಸಮೀಕ್ಷೆ: ಉತ್ತರಾಖಂಡ ಬಿಜೆಪಿಗೆ, ಉಪ್ರ, ಪಂಜಾಬ್, ಗೋವಾ ಅತಂತ್ರ) ಒಂದು ವೇಳೆ ಈಗ ಚುನಾವಣೆ ನಡೆದರೆ ನಿಮ್ಮ ಒಲವು ಯಾವ ಪಕ್ಷದತ್ತ ಎನ್ನುವ ಮೂಡ್ ಆಫ್ ದಿ ನೇಶನ್ ಸರ್ವೇಯನ್ನು, ಇಂಡಿಯಾ ಟುಡೇ ಮತ್ತು ಕಾರ್ವಿ ಇನ್ಸೈಟ್ ಲಿಮಿಟೆಡ್ ಜಂಟಿಯಾಗಿ ನಡೆಸಿತ್ತು. ಗ್ರಾಮೀಣ ಪ್ರದೇಶದ ಶೇ. 53 ಮತ್ತು ನಗರ ಪ್ರದೇಶದ ಶೇ. 47 ಭಾಗಿಯಾಗಿರುವ, ಒಟ್ಟಾರೆ 97 ಲೋಕಸಭಾ, 194 ವಿಧಾನಸಭಾ ಕ್ಷೇತ್ರದಲ್ಲಿರುವ 12,143 ಮಂದಿಯನ್ನು ಸಂದರ್ಶನ ಮಾಡಿ ಈ ಸರ್ವೇ ನಡೆಸಲಾಗಿದೆ. ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ನಿಷೇಧಗೊಳಿಸುವ ಕ್ರಾಂತಿಕಾರಿ ನಿರ್ಧಾರದ ನಂತರ ಮೋದಿಯವರ ಜನಪ್ರಿಯತೆ ಹೆಚ್ಚಾಗಿರುವುದು ಸಮೀಕ್ಷೆಯಲ್ಲಿನ ಹೈಲೆಟ್ಸ್ ಗಳಲ್ಲೊಂದು. ಈಗ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ, ಮುಂದೆ ಓದಿ.. ಪ್ರಧಾನಿಯಾಗಿ ನರೇಂದ್ರ ಮೋದಿ ಸಾಧನೆ ಅತ್ಯಂತ ಕಳಪೆ - ಶೇ. 3 ಕಳಪೆ - ಶೇ. 6 ಸಾಧಾರಣ - ಶೇ. 19 ಉತ್ತಮ - ಶೇ. 42 ಅತ್ಯುತ್ತಮ - ಶೇ. 27 ಗೊತ್ತಿಲ್ಲ - ಶೇ. 3 ಮೋದಿ ಅಥವಾ ರಾಹುಲ್ ಪ್ರಧಾನಿಯಾಗಿ ಯಾರು ಉತ್ತಮ ಎನ್ನುವ ಪ್ರಶ್ನೆಗೆ ಉತ್ತರ ಹೀಗಿದೆ ನರೇಂದ್ರ ಮೋದಿ - ಶೇ. 65 ರಾಹುಲ್ ಗಾಂಧಿ - ಶೇ. 28 ಸೋನಿಯಾ ಗಾಂಧಿ - ಶೇ. 4 ಸರ್ವೇ ಪ್ರಕಾರ ಕಳೆದ ಆರು ತಿಂಗಳ ಹಿಂದೆ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ, ಪ್ರಧಾನಿಯಾಗಿ ಮೋದಿ ಉತ್ತಮ ಎನ್ನುವವರ ಸಂಖ್ಯೆ ಶೇ. 16ರಷ್ಟು ಹೆಚ್ಚಿದೆ. ರಾಹುಲ್ ಗಾಂಧಿ ಜನಪ್ರಿಯತೆ ಇಳಿದಿದೆ. ಸರ್ಜಿಕಲ್ ಸ್ಟ್ರೈಕ್ ಮೋದಿ ಸರಕಾರದ ಉತ್ತಮ ನಿರ್ಧಾರ ಎನ್ನುವವರು ಶೇಕಡಾವಾರು - 58 ಮತ್ತು ಪಾಕಿಸ್ತಾನದ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಮೋದಿ ಸರಕಾರ ಸರಿಯಾಗಿ ನಿಭಾಯಿಸಿದೆ ಎನ್ನುವವವರ ಸಂಖ್ಯೆ ಶೇ. 62. 2017ರ ಬಜೆಟ್ ಆದಾಯ ತೆರಿಗೆ ಇಳಿಸಬೇಕು - ಶೇ. 68 ಚುನಾವಣಾ ವೆಚ್ಚ ನಿಯಂತ್ರಿಸಬೇಕು - ಶೇ. 61 ಅಪನಗದೀಕರಣದಿಂದ ಆರ್ಬಿಐ ವಿಶ್ವಾಸಕ್ಕೆ ಧಕ್ಕೆ - ಶೇ. 53 ಈಗ ಸಾರ್ವತ್ರಿಕ ಚುನಾವಣೆ ನಡೆದರೆ ಯಾರಿಗೆ ಎಷ್ಟು? ಒಟ್ಟು 543 ಸ್ಥಾನಗಳಲ್ಲಿ NDA ಮೈತ್ರಿಕೂಟ 360, ಯುಪಿಎ ಮೈತ್ರಿಕೂಟ 60 ಮತ್ತು ಇತರರು 123 ಸೀಟುಗಳನ್ನ ಪಡೆಯುವ ಸಾಧ್ಯತೆಯಿದೆ. ಸರ್ವೇ ಪ್ರಕಾರ ಇದು ಬಿಜೆಪಿಗೆ ಮತಹಂಚಿಕೆ ಶೇ.3ರಷ್ಟು ಏರಿಕೆಯಾಗಲಿದ್ದು, ಕಾಂಗ್ರೆಸ್‍ಗೆ 1% ಮತ್ತು ಇತರರಿಗೆ 2% ರಷ್ಟು ಮತಹಂಚಿಕೆ ಕಡಿಮೆಯಾಗಲಿದೆ. nda, survey, narendra modi, loksabha, india, upa, ರಾಹುಲ್ ಗಾಂಧಿ, ಯುಪಿಎ If Parliament election held today: India Today and market research firm Karvy Insights Limited survey conducted across 19 states from the date of end of demonetisation deadline on December 30 until date. Story first published: Saturday, January 28, 2017, 9:31 [IST]
"2017-08-18T07:05:53"
http://kannada.oneindia.com/news/india/india-today-mood-of-the-nation-survey-before-crucial-5-state-assembly-election-112358.html
ಜೆಇಇ ಮುಖ್ಯ ಪರೀಕ್ಷೆ-ಆಂಧ್ರದ ನಾಲ್ವರಿಗೆ ಅಗ್ರಸ್ಥಾನ Saturday, May 25 2019 | Time 04:54 Hrs(IST) SpecialPosted at: May 15 2019 8:25PM Share ನವದೆಹಲಿ, ಮೇ 15(ಯುಎನ್‌ಐ) ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು ಆಂಧ್ರ ಪ್ರದೇಶದ ನಾಲ್ವರು ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ ಗೊಲ್ಲಪುಡಿ ಎನ್‌.ಲಕ್ಷ್ಮಿನಾರಾಯಣ, ಕೊರಪತಿ ನಿಖಿಲ್‌ ರತ್ನ, ರಿತೀಶ್‌ ರೆಡ್ಡಿ ಮತ್ತು ಗುಡ್ಲ ರಘುನಂದನ ರೆಡ್ಡಿ ಅಗ್ರ ಶ್ರೇಯಾಂಕಿತರು ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ತಿಳಿಸಿದೆ. ಮೊದಲ ಸಲ ಜೆಇಇ ಮುಖ್ಯ ಪರೀಕ್ಷೆಯ ಪತ್ರಿಕೆ-2ರ ಪರೀಕ್ಷೆ ಆನ್‌ಲೈನ್‌ನಲ್ಲಿ 2 ಬಾರಿ ನಡೆದಿತ್ತು ಎಂದು ಎನ್‌ಟಿಎ ತಿಳಿಸಿದೆ. ಜ.8ರಂದು ನಡೆದ ಪರೀಕ್ಷೆಯಲ್ಲಿ 2.27 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಪೇಪರ್‌-2ರ ಪರೀಕ್ಷೆ ಏ.7ರಂದು ನಡೆದಿತ್ತು. 61,510 ಅಭ್ಯರ್ಥಿಗಳು ಎರಡೂ ಪರೀಕ್ಷೆಗೆ ಹಾಜರಾಗಿದ್ದು, 27, 624 ಅಭ್ಯರ್ಥಿಗಳು ಅಂಕ ಗಳಿಕೆಯಲ್ಲಿ ಪ್ರಗತಿ ತೋರಿದ್ದಾರೆ ಎಂದು ಮಂಡಳಿ ಹೇಳಿದೆ. ಯುಎನ್‌ಐ ಕೆಎಸ್‌ವಿ ವಿಎನ್‌ 2020
"2019-05-24T23:25:01"
http://kannada.uniindia.com/%E0%B2%9C-%E0%B2%87%E0%B2%87-%E0%B2%AE-%E0%B2%96-%E0%B2%AF-%E0%B2%AA%E0%B2%B0-%E0%B2%95-%E0%B2%B7-%E0%B2%86-%E0%B2%A7-%E0%B2%B0%E0%B2%A6-%E0%B2%A8-%E0%B2%B2-%E0%B2%B5%E0%B2%B0-%E0%B2%97-%E0%B2%85%E0%B2%97-%E0%B2%B0%E0%B2%B8-%E0%B2%A5-%E0%B2%A8/special/news/1598549.html
ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ: ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ | Prajavani ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ: ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ Updated: 08 ನವೆಂಬರ್ 2019, 06:54 IST ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಶುಕ್ರವಾರ (ನ.8) ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು (ಒಪಿಡಿ) ಬಂದ್‌ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಕರೆ ನೀಡಿದೆ. ಇದರಿಂದಾಗಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ‘ಹಲ್ಲೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕ್ಷಮೆಯಾಚಿಸಬೇಕು ಹಾಗೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಿರಿಯ ವೈದ್ಯರು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನವಾದ ಗುರುವಾರವೂ ಮುಂದುವರೆಯಿತು. ಪ್ರತಿಭಟನೆಗೆ ಐಎಂಎ, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಒಕ್ಕೂಟ (ಫಾನಾ) ಸೇರಿದಂತೆ ವಿವಿಧ ಸಂಘಟನೆ ಬೆಂಬಲ ಸೂಚಿಸಿವೆ. ಐಎಂಎ 24ಗಂಟೆ ಒಪಿಡಿ ಬಂದ್‌ಗೆ ಕರೆ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಬೆಳಿಗ್ಗೆ 6ಗಂಟೆವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯವಾಗಲಿದೆ. ಈ ನಡುವೆ ‘ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಏನಿದೆ, ಏನಿಲ್ಲ? * ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇರುವುದಿಲ್ಲ * ಒಳರೋಗಿಗಳಿಗೆ ಚಿಕಿತ್ಸೆ, ತುರ್ತು ಚಿಕಿತ್ಸೆ ಎಂದಿನಂತೆ * ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌, ಒಪಿಡಿ ಸೇರಿ ಎಲ್ಲವೂ ದೊರೆಯಲಿದೆ ಒಂದು ದಿನ ಒಪಿಡಿ ಬಂದ್‌ಗೆ ಬೆಂಬಲ ಸೂಚಿಸಲಾಗಿದೆ. ಕರ್ತವ್ಯನಿರತ ವೈದ್ಯರಿಗೆ ಸರ್ಕಾರ ಸೂಕ್ತ ರಕ್ಷಣೆಯನ್ನು ಒದಗಿಸುವ ಜತೆಗೆ ಹಲ್ಲೆ ಮಾಡಿದವರ ವಿರುದ್ಧ ಕಾನೂನಿನ ಅಡಿ ಕ್ರಮಕೈಗೊಳ್ಳಬೇಕು. -ಡಾ. ಯತೀಶ್ ಗೋವಿಂದಯ್ಯ, ಫಾನಾ ಕಾರ್ಯದರ್ಶಿ ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಅದೇ ರೀತಿ, ಆಸ್ಪತ್ರೆಗಳಲ್ಲಿ ವೈದ್ಯರಿಗೆ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. -ಡಾ.ಎಸ್.ಶ್ರೀನಿವಾಸ್, ಐಎಂಎ ರಾಜ್ಯ ಶಾಖೆ ಕಾರ್ಯದರ್ಶಿ
"2019-11-18T03:10:53"
https://www.prajavani.net/stories/stateregional/doctors-protest-680344.html
`ಸಮಾಜದ ಅಭಿದೃದ್ಧಿಗೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ’ | Karavali Ale / ಕರಾವಳಿ ಅಲೆ | ಕರಾವಳಿಯ ಪರ್ಯಾಯ ಮಾಧ್ಯಮ Home ಕಾಸರಗೋಡು `ಸಮಾಜದ ಅಭಿದೃದ್ಧಿಗೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ’ `ಸಮಾಜದ ಅಭಿದೃದ್ಧಿಗೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ’ ಚಂದ್ರಶೇಖರ್ ಮಾತನಾಡುತ್ತಿರುವುದು ಮಂಜೇಶ್ವರ : “ಶಿಕ್ಷಣ ನಾಡಿನ ಪ್ರಗತಿಯ ದ್ಯೋತಕ. ಶಿಕ್ಷಣ ಕ್ರಾಂತಿಯಿಂದ ಸಮುದಾಯ, ಸಮಾಜದ ಅಭ್ಯುದಯ ಸಾಧ್ಯ” ಎಂದು ಕಂದಾಯ ಸಚಿವ ಇ ಚಂದ್ರಶೇಖರನ್ ಅಭಿಪ್ರಾಯಪಟ್ಟರು. ಮೀಯಪದವು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಶೇಷ ಅತಿಥಿ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಹಿಂದುಳಿದ ಕೃಷಿ ಕಾರ್ಮಿಕ ವಿಭಾಗದಿಂದ ಬಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಿದ ಸಂಸ್ಥೆ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಎಂದರು.ಸಂಸ್ಥಾಪಕರ ದೂರದೃಷ್ಟಿಯಿಂದ ಸಮುದಾಯ, ಸಮಾಜದ ಏಳಿಗೆಗೆ ಕಾರಣವಾದ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಕಾರಣರಾದ ಪ್ರಬಂಧಕ, ಅಧ್ಯಾಪಕರ ಶ್ರಮವನ್ನು ಶ್ಲಾಘಿಸಿದರು. ವಿವಿಧ ಜಾತಿ, ವರ್ಗದಿಂದ ಬಂದ ವಿದ್ಯಾರ್ಥಿಗಳ ಏಳಿಗೆಗೆ ಶಾಲೆಗಳ ಕೊಡುಗೆ ಅಪಾರ. ಇಂತಹ ಅಪರೂಪದ ಶಾಲೆಗಳಲ್ಲಿ ವಿದ್ಯಾವರ್ಧಕ ಶಾಲೆಯು ಒಂದಾಗಿದೆ ಎಂದರು. ದಶಕಗಳ ಹಿಂದೆ ವಿದ್ಯಾಭ್ಯಾಸವು ಹಲವು ಸಮುದಾಯಗಳಿಗೆ ಗಗನಕುಸುಮವಾಗಿತ್ತು ಅಂತಹ ಸಂದರ್ಭ ಜಾತ್ಯತೀತ ಮನೋಭಾವವನ್ನು ಜನಸಾಮಾನ್ಯರಲ್ಲಿ ಬಿತ್ತಿ ನಾಡಿಗೆ ಕೊಡುಗೆ ಕೊಟ್ಟ ಶಾಲೆಗಳಲ್ಲಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಒಂದಾಗಿದೆ ಎಂದರು. ಶಿಕ್ಷಣ ಸಾಮಾನ್ಯ ಜನ ಸಮುದಾಯದ ಅಭ್ಯುದಯಕ್ಕೆ ಕಾರಣವಾಗಿದ್ದು, ಶಿಕ್ಷಣ ಸಂಸ್ಥೆಗಳು ಜಾತಿ ಮತ ಧರ್ಮದ ಭೇದವಿಲ್ಲದೆ ಎಲ್ಲರೂ ಉನ್ನತಿಯನ್ನು ಕಾಣಬಹುದಾದ ಪುಣ್ಯ ಕೇಂದ್ರ ಎಂದರು. ವಿದ್ಯಾಲಯಗಳ ಬಗ್ಗೆ ಅಪಾರ ಗೌರವವಿರಬೇಕಲ್ಲದೆ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಎಲ್ಲರೂ ಶ್ರಮಿಸಬೇಕೆಂದು ಅಭಿಪ್ರಾಯಪಟ್ಟರು. ಸಂಸ್ಥೆಯಲ್ಲಿ ವರ್ಷಗಳ ಹಿಂದೆ ಹೈಯರ್ ಸೆಕೆಂಡರಿ ಆರಂಭವಾಗಿದ್ದು, ಪ್ರಸ್ತುತ ಅಗತ್ಯತೆಯನ್ನು ಮನಗಂಡು ವಿಜ್ಞಾನ ವಿಭಾಗವನ್ನು ಆರಂಭಿಸಲು ಸರಕಾರದ ವತಿಯಿಂದ ಸಹಾಯ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು. ರಾಜ್ಯದಲ್ಲಿ ಉನ್ನತ ವಿದ್ಯಾಭ್ಯಾಸ ಕೇಂದ್ರಗಳು ಆರಂಭವಾಗಬೇಕು, ಮೀಯಪದವು ಪ್ರದೇಶದಂತಹ ಸ್ಥಳದಲ್ಲಿ ಇಂತಹ ಶಿಕ್ಷಣ ಕ್ರಾಂತಿಗೆ ಅಗತ್ಯವಾದ ಎಲ್ಲ ಸಹಕಾರವನ್ನು ಸರಕಾರದ ವತಿಯಿಂದ ನೀಡಲು ಸಿದ್ಧ ಎಂದು ಸಚಿವರು ಹೇಳಿದರು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. tweet Previous articleಬಸ್ಸಿನಲ್ಲಿ ಸಾಗಿಸುತ್ತಿದ್ದ ಎರಡೂವರೆ ಲೀಟರ್ ಮದ್ಯ ಸಹಿತ ಒಬ್ಬ ಸೆರೆNext articleಕಾರು ಡಿಕ್ಕಿ : ಪಾದಚಾರಿ ಮೃತ Karavali Ale ಸಂಬಂಧಿತ ಸುದ್ದಿMORE FROM AUTHOR ಮಸ್ಕತ್ತಲ್ಲಿ ಶಂಕಾಸ್ಪದ ಮೃತ ಯುವಕನ ಶವ ಊರಿಗೆ ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಪೆÇಲೀಸ್ ವರಿಷ್ಟ ಮನವಿ ಹೊರರಾಜ್ಯದ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರ ಸ್ಥಳೀಯ
"2017-03-30T14:34:29"
http://karavaliale.net/golden-jubilee-of-vidyavardhaka-institutions-conclude/
ಪೇಜಾವರ ಶ್ರೀಗಳಿಗೆ ಪದ್ಮವಿಭೂಷಣ ಪ್ರಶಸ್ತಿ: ಮಾಧ್ವ ಯತಿ ಪರಂಪರಯಲ್ಲೇ ಮೊದಲು | Pajawar Swamiji Is The First Seer Of Madhwa Peetha To Get 2nd Highest Award Of The Country - Kannada Oneindia | Updated: Sunday, January 26, 2020, 10:59 [IST] 71ನೇ ಗಣರಾಜ್ಯೋತ್ಸವಕ್ಕೆ ಮುನ್ನಾದಿನ ಕೇಂದ್ರ ಸರಕಾರ 2020ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಿದೆ. ಕೃಷ್ಣೈಕ್ಯರಾದ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳು ಸೇರಿದಂತೆ, ರಾಜ್ಯದ ಎಂಟು ಸಾಧಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೇಜಾವರ ಶ್ರೀಗಳಿಗೆ ದೇಶದ ಎರಡನೇ ಅತ್ಯುನ್ನತ (ಭಾರತರತ್ನದ ನಂತರ) ಪ್ರಶಸ್ತಿ ಮರಣೋತ್ತರವಾಗಿ ಲಭಿಸಿದೆ. ಮಾಧ್ವ ಯತಿ ಪರಂಪರೆಯಲ್ಲಿ ವ್ಯಾಸರಾಜರು, ವಾದಿರಾಜರು, ರಾಘವೇಂದ್ರ ಗುರುಗಳಿಗೆ ಅರಸೊತ್ತಿಗೆಯ ಗೌರವಗಳು ಸಂದಿರುವುದನ್ನು ಸ್ಮರಿಸುತ್ತಾ.. ಪೇಜಾವರ ಹಿರಿಯ ಶ್ರೀಗಳು, ಪೀಠದ ಪರಂಪರೆಯ ಇತಿಹಾಸದಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಮೊದಲ ಯತಿಗಳಾಗಿದ್ದಾರೆ. ಆದರೆ, ಬೌದ್ದಿಕವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಶ್ರೀಗಳು ನಮ್ಮೊಂದಿಗೆ ಇಲ್ಲ. ಹಲವು ದಿನಗಳಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕಳೆದಿದ್ದ ಪೇಜಾವರ ಶ್ರೀಗಳು, ಡಿಸೆಂಬರ್ 29ರ ಭಾನುವಾರ ಬೆಳಿಗ್ಗೆ ಉಡುಪಿ ಪೇಜಾವರ ಮಠದಲ್ಲಿ ಹರಿಪಾದವನ್ನು ಸೇರಿದ್ದರು. ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಮಂಚೂಣಿಯಲ್ಲಿ ಭಾಗವಹಿಸಿದ್ದ ಶ್ರೀಗಳಿಗೆ ರಾಮ ಮಂದಿರವನ್ನು ನೋಡುವ ತೀವ್ರ ಆಸೆಯಿತ್ತು. ಆದರೆ ಇನ್ನೇನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಗುವ ಹೊತ್ತಿಗೆ ಇಹಲೋಕ ತ್ಯಜಿಸಿದ್ದರು. ಉಡುಪಿಯಿಂದ 120 ಕಿ.ಮೀ ದೂರದ ರಾಮಕುಂಜ ಎನ್ನುವ ಹಳ್ಳಿಯಲ್ಲಿ 1931, ಎಪ್ರಿಲ್ 27 ರಂದು ವೆಂಕಟರಮಣ (ಪೇಜಾವರ ಶ್ರೀಗಳ ಪೂರ್ವಾಶ್ರಮದ ಹೆಸರು) ಜನಿಸಿದ್ದರು. ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು (3.12.1938) ವೆಂಕಟರಮಣನಿಗೆ ಎಂಟನೇ ವಯಸ್ಸಿನಲ್ಲಿ ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನೀಡಲಾಗಿತ್ತು. pejawar seer udupi krishna math hindu padma award ಪೇಜಾವರ ಶ್ರೀ ಉಡುಪಿ ಕೃಷ್ಣಮಠ ಪದ್ಮಶ್ರೀ ಹಿಂದೂ Pajawar Swamiji Is The First Seer Of Madhwa Peetha To Get 2nd Highest Award Of The Country (posthumously).
"2020-02-16T20:46:38"
https://kannada.oneindia.com/news/udupi/pejawar-swamiji-is-the-first-seer-get-second-highest-award-of-the-country-183757.html
ಉತ್ತರಪ್ರದೇಶದ ಎರಡು ಜಿಲ್ಲೆಗಳಿಗೆ ತಲಾ 1 ವೈದ್ಯಕೀಯ ಕಾಲೇಜು ನೀಡುತ್ತೇವೆ : ಯೋಗಿ | News13 News13 > ಸುದ್ದಿಗಳು > ರಾಷ್ಟ್ರೀಯ > ಉತ್ತರಪ್ರದೇಶದ ಎರಡು ಜಿಲ್ಲೆಗಳಿಗೆ ತಲಾ 1 ವೈದ್ಯಕೀಯ ಕಾಲೇಜು ನೀಡುತ್ತೇವೆ : ಯೋಗಿ ಲಕ್ನೋ: ಉತ್ತರಪ್ರದೇಶ ರಾಜ್ಯದ ಪ್ರತಿ ಎರಡು ಜಿಲ್ಲೆಗಳಿಗೆ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ನೀಡಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 2020 ರಿಂದ ಇನ್ನೂ 15 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ. “1947 ರಿಂದ 2016 ರವರೆಗೆ ರಾಜ್ಯದಲ್ಲಿ 12 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇದ್ದವು. ನಮ್ಮ ಸರ್ಕಾರವು 2016-19ರ ನಡುವೆ 15 ಹೊಸ ವೈದ್ಯಕೀಯ ಕಾಲೇಜುಗಳನ್ನು, 2 ಏಮ್ಸ್, ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ನಾವು ಈಗಾಗಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಕಾಲೇಜುಗಳಿಗೆ ಸೂಪರ್-ಸ್ಪೆಷಾಲಿಟಿ ಬ್ಲಾಕ್‌ಗಳನ್ನು ಸೇರಿಸುತ್ತಿದ್ದೇವೆ” ಎಂದು ಆದಿತ್ಯನಾಥ್ ಹೇಳಿದ್ದಾರೆ. “ನಾವು ಹೆಚ್ಚುವರಿಯಾಗಿ 15 ಹೊಸ ವೈದ್ಯಕೀಯ ಕಾಲೇಜುಗಳ ಕೆಲಸವನ್ನು ಪ್ರಾರಂಭಿಸಿದ್ದೇವೆ. ಈಗಾಗಲೇ 15 ಕಾಲೇಜುಗಳ ಕಾಮಗಾರಿಯನ್ನು ಮುಗಿಸುವ ಹಂತಕ್ಕೆ ಬಂದಿದ್ದೇವೆ, ಇವುಗಳ ಪೈಕಿ 7 ಕಾಲೇಜುಗಳು ಈ ವರ್ಷದಿಂದಲೇ ಪ್ರವೇಶವನ್ನು ಪ್ರಾರಂಭಿಸಿವೆ” ಎಂದು ಸೋಮವಾರ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಆದಿತ್ಯನಾಥ್ ಹೇಳಿದ್ದಾರೆ. “ನಾವು ಸ್ಥಾಪಿಸಿದ ಈ 7 ಹೊಸ ವೈದ್ಯಕೀಯ ಕಾಲೇಜುಗಳಲ್ಲಿ 700 ವಿದ್ಯಾರ್ಥಿಗಳು ಎಂಬಿಬಿಎಸ್ ಓದುತ್ತಿದ್ದಾರೆ. ಈ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ಹೊರಬಂದಾಗ ಅವರು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯವನ್ನು ಹೆಚ್ಚಿಸುತ್ತಾರೆ. ಉತ್ತರಪ್ರದೇಶದ ಎರಡು ಜಿಲ್ಲೆಗಳಿಗೆ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ನೀಡಲು ನಾವು ಯೋಜಿಸುತ್ತಿದ್ದೇವೆ” ಎಂದಿದ್ದಾರೆ. ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ 1.18 ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೋಂದಾಯಿತಗೊಂಡಿದ್ದು, ರಾಜ್ಯದಲ್ಲಿ 6 ಕೋಟಿಗೂ ಹೆಚ್ಚು ಜನರಿಗೆ ಇದರಿಂದ ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.
"2020-07-11T07:50:57"
https://news13.in/archives/138395
ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ : ಮುಖ್ಯಮಂತ್ರಿ ಭರವಸೆ September 7, 2018 EnSuddi Author 0 Comment assurance, care, CM, development, hdk, hyderabad, karnataka, kumaraswamy, special ‘ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿ, ಕ್ರಮ ಕೈಗೊಳ್ಳಲಾಗುವುದು. ಆ ಭಾಗದ ಸಮಸ್ಯೆಗಳ ಕುರಿತು ಚರ್ಚಿಸಲು ಕಲಬುರಗಿಯಲ್ಲಿ ವಿಶೇಷ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು. ಅವರು ಇಂದು ಮಾಜಿ ಶಾಸಕ ವೈಜನಾಥ ಪಾಟೀಲ ಅವರ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ನಿಯೋಗವು ಭೇಟಿ ಮಾಡಿ, ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಹೈದರಾಬಾದ್ ಕರ್ನಾಟಕ ವಲಯದಲ್ಲಿ ಶಿಕ್ಷಣ, ಉದ್ಯೋಗ ಸೃಷ್ಟಿ, ಮತ್ತಿತರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಸಮಗ್ರವಾಗಿ ತೀರ್ಮಾನ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಇನ್ನು ಕೆಲವೇ ದಿನಗಳಲ್ಲಿ ಆ ಭಾಗದ ಸಮಸ್ಯೆಗಳ ಕುರಿತು ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳನ್ನು ಕರೆದು ಚರ್ಚೆ ನಡೆಸುವುದಾಗಿ ತಿಳಿಸಿದರು. ಸರ್ಕಾರ ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ. ಕಲಬುರಗಿಯಲ್ಲಿ ಸೋಲಾರ್ ಉಪಕರಣ ತಯಾರಿಕೆ, ಬೀದರ್‍ನಲ್ಲಿ ಕೃಷಿ ಉಪಕರಣ ತಯಾರಿಕೆ, ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಆಟಿಕೆಗಳ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮದ ಕ್ಲಸ್ಟರ್ ಸ್ಥಾಪಿಸಲು ಉದ್ದೇಶಿಸಿದೆ. ಈ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ. ಈ ಭಾಗಕ್ಕೆ ಸಾಕಷ್ಟು ಅನುದಾನ ನೀಡಿದರೂ, ಅದನ್ನು ಸಮರ್ಪಕವಾಗಿ ವೆಚ್ಚ ಮಾಡಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. ಇದಲ್ಲದೆ ಸಂವಿಧಾನದ 371 (ಜೆ) ತಿದ್ದುಪಡಿ ಅನ್ವಯ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಕಾಯ್ದೆಗೆ ಹಲವಾರು ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ ಹಲವು ಲೋಪದೋಷಗಳಿವೆ ಎಂದು ನಿಯೋಗದ ಸದಸ್ಯರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಕುರಿತು ವಿಶೇಷ ಮುತುವರ್ಜಿ ವಹಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೆ ಕಲಬುರಗಿಯಲ್ಲಿ ಹೈದರಾಬಾದ್ ಕರ್ನಾಟಕ ವಿಶೇಷ ಕೋಶ ಸ್ಥಾಪಿಸುವ ಕುರಿತು ಸಹ ಪರಿಶೀಲಿಸುವುದಾಗಿ ತಿಳಿಸಿದರು. ← ಪ್ರೇಮ‌ ವಿವಾಹಕ್ಕೆ ವಿರೋಧ : ಹುಡುಗಿಯ ಪೋಷಕರಿಂದ ಹುಡುಗನ ಮನೆ ದ್ವಂಸ..! ರಾಮನಗರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ.? : ಮುನ್ಸೂಚನೆ ನೀಡಿದ ಜಿ.ಟಿ ದೇವೇಗೌಡ → ಮಳೆ ಅನಾಹುತ : ಮೃತರ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲು ಬಿಬಿಎಂಪಿಗೆ ಸಿಎಂ ಸೂಚನೆ October 14, 2017 EnSuddi Author 5
"2018-11-16T11:20:44"
https://www.ensuddi.com/blog/2018/09/07/hyderabad-karnataka-development-kumaraswamy-hdk-special-care-assurance-cm/
ಕ್ರಿಕೆಟ್: ವಿಂಡೀಸ್‌ಗೆ ಮಣಿದ ಅಫ್ಗನ್ | Prajavani Updated: 07 ನವೆಂಬರ್ 2019, 02:00 IST ಲಖನೌ: ಆಲ್‌ರೌಂಡ್ ಆಟವಾಡಿದ ರಾಸ್ಟನ್ ಚೇಸ್ (94 ರನ್ ಮತ್ತು 31ಕ್ಕೆ2) ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಆಫ್ಗಾನಿಸ್ತಾನ ಎದುರಿನ ಏಕದಿನ ಸರಣಿಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯಿಸಿತು. ಇಲ್ಲಿಯ ಭಾರತರತ್ನ ಶ್ರೀ ಅಟಲ್‌ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೆರಿಬಿಯನ್ ದ್ವೀಪದ ಬೌಲರ್‌ಗಳ ದಾಳಿಗೆ ‘ಆತಿಥೇಯ’ ಅಫ್ಗಾನಿಸ್ತಾನ ತಂಡವು 45.2 ಓವರ್‌ಗಳಲ್ಲಿ 194 ರನ್ ಗಳಿಸಿ ಅಲೌಟ್ ಆಯಿತು. ರೆಹಮತ್ ಶಾ (61 ರನ್) ಮತ್ತು ಇಕ್ರಮ್ ಅಲ್ ಖಿಲ್ (58 ರನ್) ಅರ್ಧಶತಕ ಬಾರಿಸಿದರು. ಗುರಿ ಬೆನ್ನಟಿದ ವೆಸ್ಟ್ ಇಂಡೀಸ್ ತಂಡವು 46.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 197 ರನ್‌ ಗಳಿಸಿ ಜಯಿಸಿತು. ಅಫ್ಗಾನಿಸ್ತಾನ ತಂಡಕ್ಕೆ ಭಾರತದ ಡೆಹ್ರಾಡೂನ್‌ ತವರಿನ ತಾಣವಾಗಿದೆ. ಆದ್ದರಿಂದ ಅಫ್ಗನ್ ಆತಿಥ್ಯದ ಪಂದ್ಯಗಳನ್ನು ಲಖನೌನಲ್ಲಿ ಆಯೋಜಿಸಲು ಬಿಸಿಸಿಐ ಅನುಮತಿ ನೀಡಿದೆ. ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 45.2 ಓವರ್‌ಗಳಲ್ಲಿ 194 (ರೆಹಮತ್ ಶಾ 61, ಇಕ್ರಮ್ ಅಲಿ ಖಿಲ್ 58, ಅಸ್ಗರ್ ಅಫ್ಗನ್ 35, ಜೇಸನ್ ಹಲ್ಡರ್ 21ಕ್ಕೆ2, ರೊಮ್ಯಾರಿಯೊ ಶೇಫರ್ಡ್ 32ಕ್ಕೆ2, ರಾಸ್ಟನ್ ಚೇಸ್ 31ಕ್ಕೆ2), ವೆಸ್ಟ್ ಇಂಡೀಸ್: 46.3 ಓವರ್‌ಗಳಲ್ಲಿ 3ಕ್ಕೆ197 (ಶಾಯ್ ಹೋಪ್ ಔಟಾಗದೆ 77, ರಾಸ್ಟನ್ ಚೇಸ್ 94, ಮುಜೀಬ್ ಉರ್ ರೆಹಮಾನ್ 33ಕ್ಕೆ2, ನವೀನ್ ಉಲ್ ಹಕ್ 30ಕ್ಕೆ1) ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 7 ವಿಕೆಟ್ ಜಯ.
"2019-11-17T13:20:04"
https://www.prajavani.net/sports/cricket/afghanistan-vs-west-indies-1st-odi-680007.html
ವೇತನ ಪರಿಷ್ಕರಣೆಗೆ ಒತ್ತಾಯ | Prajavani ವೇತನ ಪರಿಷ್ಕರಣೆಗೆ ಒತ್ತಾಯ Published: 17 ಸೆಪ್ಟೆಂಬರ್ 2013, 11:29 IST Updated: 17 ಸೆಪ್ಟೆಂಬರ್ 2013, 11:29 IST ರಾಣೆಬೆನ್ನೂರು: ಕರ್ನಾಟಕ ರಾಜ್ಯ ಸರ್ಕಾರಿ ಇಲಾಖೆಯ ಗ್ರಾಮ ಸಹಾ­ಯಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗ್ರಾಮ ಸಹಾಯಕರ ಹುದ್ದೆಯನ್ನು ‘ಡಿ‘ ದರ್ಜೆ ನೌಕರರೆಂದು ಪರಿಗಣಿಸಿ ವೇತನ ಪರಿಷ್ಕರಣೆ ಮಾಡ­ಬೇಕು ಎಂದು ಒತ್ತಾಯಿಸಿ ಸೋಮ­ವಾರ ಪ್ರತಿಭಟನೆ ನಡೆಸಿ ಉಪತ­ಹಶೀ­ಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿ ₨ 9,600 ರಿಂದ ₨14,550 ವೇತನ ನಿಗದಿಪ­ಡಿಸ­ಬೇಕು. ನಿವೃತ್ತಿ ಹೊಂದಿದವರಿಗೆ ರೂ 1ಲಕ್ಷ ವರೆಗೆ ಪರಿಹಾರ ಧನ ನೀಡ­ಬೇಕು. ಅಲ್ಲದೆ ಪ್ರತಿ ತಿಂಗಳು ಪಿಂಚಣಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಗ್ರಾಮ ಸಹಾಯಕ ನಿಂಗಪ್ಪ ಅಂಕಸಾಪುರ ಮಾತನಾಡಿದರು. ಶಫೀ ಪಠಾಣ, ಹನುಮಂತಪ್ಪ ಓಲೇಕಾರ, ಗಜೇಂದ್ರ ದೊಡ್ಡಮನಿ, ನಿಂಗಪ್ಪ ಸೇರಿದಂತೆ ನೂರಾರು ಗ್ರಾಮ ಸಹಾಯಕರು ಉಪಸ್ಥಿರಿದ್ದರು.
"2018-12-10T09:00:07"
https://www.prajavani.net/article/%E0%B2%B5%E0%B3%87%E0%B2%A4%E0%B2%A8-%E0%B2%AA%E0%B2%B0%E0%B2%BF%E0%B2%B7%E0%B3%8D%E0%B2%95%E0%B2%B0%E0%B2%A3%E0%B3%86%E0%B2%97%E0%B3%86-%E0%B2%92%E0%B2%A4%E0%B3%8D%E0%B2%A4%E0%B2%BE%E0%B2%AF-0
ಸಿಪಿಐ ಮೌನೇಶ್ ಪಾಟೀಲ್ ಅಮಾನತಿಗೆ ಆಗ್ರಹ » Kannadanet.com
"2020-07-09T11:05:58"
http://kannadanet.com/koppal-breaking-news/%E0%B2%B8%E0%B2%BF%E0%B2%AA%E0%B2%BF%E0%B2%90-%E0%B2%AE%E0%B3%8C%E0%B2%A8%E0%B3%87%E0%B2%B6%E0%B3%8D-%E0%B2%AA%E0%B2%BE%E0%B2%9F%E0%B3%80%E0%B2%B2%E0%B3%8D-%E0%B2%85%E0%B2%AE%E0%B2%BE%E0%B2%A8-4/
ಉತ್ಥಾನ ಫೆಬ್ರುವರಿ ೨೦೧೬ Month : February-2016 Episode : Author : ಶಾರದಾ ವಿ. ಮೂರ್ತಿ ಎರಡು ಬೃಹತ್ ಕಂಬಗಳು ಮತ್ತು ಉದ್ದಕ್ಕೂ ಹರಡಿ ನಿಂತ ಕೇಬಲ್‌ಗಳು, ತೂಗಾಡುವ ಸೇತುವೆ….
"2019-09-18T03:39:48"
http://utthana.in/?m=201602
2006ರ ವಿಶ್ವಕಪ್‌ನಲ್ಲಿ ಝೈದಾನ್ ಗುದ್ದಿರುವುದಕ್ಕೆ ಕಾರಣ ಬಹಿರಂಗಪಡಿಸಿದ ಇಟಲಿಯ ಮಟೆರೆಝ್ - Varthabharati ತಪ್ಪೊಪ್ಪಿಕೊಂಡ ಇಟಲಿಯ ಆಟಗಾರ 2006ರ ವಿಶ್ವಕಪ್‌ನಲ್ಲಿ ಝೈದಾನ್ ಗುದ್ದಿರುವುದಕ್ಕೆ ಕಾರಣ ಬಹಿರಂಗಪಡಿಸಿದ ಇಟಲಿಯ ಮಟೆರೆಝ್ ಪ್ಯಾರಿಸ್, ಮೇ 3: ಫ್ರಾನ್ಸ್‌ನ ಖ್ಯಾತ ಫುಟ್ಬಾಲ್ ಸ್ಟಾರ್ ಝೈನುದ್ದೀನ್ ಝೈದಾನ್ ಇಟಲಿಯ ಮಾರ್ಕೊ ಮ್ಯಾಟೆರಾಝಿಗೆ ತನ್ನ ತಲೆಯಿಂದ ಗುದ್ದಿರುವುದು ಫಿಫಾ ವಿಶ್ವಕಪ್‌ನ ಅತ್ಯಂತ ಕುತೂಹಲಕಾರಿ ಘಟನೆಗಳಲ್ಲಿ ಒಂದಾಗಿದೆ. ಅಂತರ್‌ರಾಷ್ಟ್ರೀಯ ಫುಟ್ಬಾಲ್ ಆಟಗಾರನಾಗಿ ಕೊನೆಯ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಫ್ರಾನ್ಸ್ ಲೆಜೆಂಡ್ ಝೈದಾನ್ 2006ರ ವಿಶ್ವಕಪ್ ಫೈನಲ್‌ನ ಹೆಚ್ಚುವರಿ ಸಮಯದಲ್ಲಿ ಇಟಲಿಯ ಡಿಫೆಂಡರ್ ಮ್ಯಾಟೆರಾಝಿ ಎದೆಗೆ ತನ್ನ ತಲೆಯಿಂದ ಗುದ್ದಿದ್ದರು. ಮಟೆರೆಝ್ ಏನೋ ಹೇಳಿದ್ದಕ್ಕೆ ಕೆರಳಿದ್ದ ಝೈದಾನ್ ಈ ರೀತಿ ವರ್ತಿಸಿದ್ದರು ಎನ್ನಲಾಗಿತ್ತು. ಫ್ರಾನ್ಸ್ ನಾಯಕ ಝೈದಾನ್ ರೆಡ್ ಕಾರ್ಡ್ ಪಡೆದಿದ್ದರು. ಇಟಲಿಯು ಪೆನಾಲ್ಟಿ ಕಿಕ್ ಮೂಲಕ ಪ್ರಶಸ್ತಿಯನ್ನು ಗೆದ್ದುಬೀಗಿತ್ತು. ಮ್ಯಾಟೆರಾಝಿ ವಿರುದ್ಧ ಝೈದಾನ್ ಆ ರೀತಿ ಕೆರಳಲು ಕಾರಣವೇನು?. ಮ್ಯಾಟೆರಾಝಿ ಪ್ರಚೋದನಕಾರಿ ಮಾತು ಆಡಿದ್ದರೇ? ಎಂದು ಘಟನೆಯ ಬಳಿಕ ವಾರಗಳ ಕಾಲ ವದಂತಿ ಹರಡಿದ್ದವು. ಇದೀಗ ಇಟಲಿಯ ಮ್ಯಾಟೆರಾಝಿ ಅವರು ತಾನು ಝೈದಾನ್ ಸಹೋದರಿಗೆ ಅವಮಾನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಟಲಿಯ ಮಾಧ್ಯಮದೊಂದಿಗೆ ಮಾತನಾಡಿದ ಮ್ಯಾಟೆರಾಝಿ, ‘‘ನನ್ನ ಶರ್ಟ್ ಬೇಕಾ ಎಂದು ಝೈದಾನ್ ನನ್ನಲ್ಲಿ ಕೇಳಿದ್ದರು. ನಾನು ನಿಮ್ಮ ಸಹೋದರಿಯನ್ನು ಬಯಸುವೆ ಎಂದು ನಾನು ಹೇಳಿದ್ದೆ’’ ಎಂದು ವಿಶ್ವಕಪ್ ವೇಳೆ ನಡೆದಿರುವ ಹಳೆಯ ಘಟನೆಯನ್ನು ಬಹಿರಂಗಪಡಿಸಿದರು.
"2020-06-04T17:43:06"
http://m.varthabharati.in/article/2020_05_03/242287
ಇಜ್ಞಾನ ಡಾಟ್ ಕಾಮ್: November 2017 ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ ನವೆಂಬರ್ ೨೬, ೨೦೧೭ರಂದು ನಡೆದ 'ಕನ್ನಡ ತಂತ್ರಜ್ಞಾನ' ಗೋಷ್ಠಿಯಲ್ಲಿ ಇ-ಆಡಳಿತ ಅನುಷ್ಠಾನದ ಸಮಸ್ಯೆಗಳ ಕುರಿತು ಮಂಡಿಸಿದ ಅಭಿಪ್ರಾಯಗಳ ಸಾರಾಂಶ ಕೆ. ಎ. ದಯಾನಂದ, ಕ.ಆ.ಸೇ. ಕ್ಷೀರ ಸಾಗರದೊಳಗಿದ್ದು ಹಂಸ ಹಾಲ ಬಯಸಲುಂಟೆ ಕಡಲೊಳಗಿದ್ದ ಕಪ್ಪೆ ಜಲವ ಬಯಸಲುಂಟೆ ಪುಷ್ಪದೊಳಗಿದ್ದ ದುಂಬಿ ಪರಿಮಳವ ಅರಸಲುಂಟೆ ಎದೆಂತಯ್ಯ ತಾ ಲಿಂಗದೊಳಗಿದ್ದು ಬೇರೆ ಇತರ ಕಾವ್ಯದೊಳಗಿರ್ಪ ಭ್ರಾಂತರನೇನೆಂಬೆನಯ್ಯ ಗುಹೇಶ್ವರ 20ನೇ ಶತಮಾನದಲ್ಲಿ ಬಳಸುವ ಜನಸಂಖ್ಯೆ ನಶಿಸಿದ ಕಾರಣ ಅಥವ ಜನ ಭಾಷೆಯನ್ನು ಸಂವಹನಕ್ಕೆ ಬಳಸದೇ ಇರುವುರಿಂದ 110 ಭಾಷೆಗಳು ನಾಶವಾಗಿವೆ. ಆಧುನಿಕತೆಯ ವೇಗದಲ್ಲಿ ಈ ನಾಶದ ಪ್ರಕ್ರಿಯೆಯು ಕೂಡ ವೇಗ ಪಡೆದುಕೊಂಡಿದ್ದು 21ನೇ ಶತಮಾನದ ಮೊದಲ ಅವಧಿಯಲ್ಲಿನ ಕೇವಲ 16 ವರ್ಷಗಳಲ್ಲಿ 12 ಭಾಷೆಗಳು ನಾಶವಾಗಿವೆ. ಭಾಷೆಯನ್ನು ಕೇವಲ ಜನರಾಡುವ ಭಾಷೆಯಾಗಿ ಹೆಚ್ಚು ಬಳಕೆ ಮಾಡಿದ ಮಾತ್ರಕ್ಕೆ ಭಾಷೆ ಉಳಿಯುವುದೂ ಇಲ್ಲ ಬೆಳೆಯುವುದೂ ಇಲ್ಲ. ಭಾಷೆಯನ್ನು ನಮ್ಮ ಸಂವಹನದ ಮತ್ತು ಆರ್ಥಿಕ ಬದುಕಿನ ಭಾಗವಾಗಿ ಬಳಕೆ ಮಾಡಿದಾಗ ಮಾತ್ರ ಭಾಷೆ ಉಳಿಯುತ್ತದೆ ಹಾಗೂ ಬೆಳೆಯುತ್ತದೆ. ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ವಿಜ್ಞಾನ, ತಂತ್ರಜ್ಞಾನ ಮತ್ತು ಕನ್ನಡದ ಬಳಕೆ' ಗೋಷ್ಠಿಯಲ್ಲಿ ಮಂಡಿಸಿದ ಅಭಿಪ್ರಾಯಗಳ ಸಾರಾಂಶ ನಿರಂತರ ಸಂಶೋಧನೆ ಮತ್ತು ಆವಿಷ್ಕಾರಗಳಿಂದಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವಪೂರ್ಣ ಬದಲಾವಣೆಗಳಾಗುತ್ತಿವೆ. ಹೊಸ ಸಂಶೋಧನೆಗಳು, ಆವಿಷ್ಕಾರಗಳು ಮತ್ತು ತಂತ್ರಜ್ಞಾನಾಧಾರಿತ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದರಿಂದ ಹೇಗೆ ೧) ಮಾತೃ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬಹುದು ೨) ಅರಣ್ಯ ಸಂರಕ್ಷಣೆ ಮಾಡಬಹುದು ೩) ದೀರ್ಘ ಕಾಲದ ಅಂತರ ರಾಜ್ಯ ಜಲವಿವಾದಗಳನ್ನು ಪರಿಹರಿಸಿಕೊಳ್ಳಬಹುದು ೪) ಮಳೆ, ಬೆಳೆ, ಪಶುರೋಗ ಮುನ್ಸೂಚನೆ ಮೊದಲಾದ ಮಾಹಿತಿಯನ್ನು ರೈತರಿಗೆ ನೀಡಬಹುದು ೫) ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುವಂತೆ ಮಾಡಬಹುದು ಈ ೫ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸುವ ಮೊದಲು, ಇದುವರೆಗೆ ತಂತ್ರಜ್ಞಾನ ಮತ್ತು ಸೇವೆಗಳಲ್ಲಿ ಕನ್ನಡದ ಸೌಲಭ್ಯ ಇರುವುದನ್ನು ಕುರಿತು ತಿಳಿದುಕೊಳ್ಳೋಣ. ವಾರಾಂತ್ಯ ವಿಶೇಷ: ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಟೈಪಿಂಗ್ ಮಾತ್ರವೇ ಅಲ್ಲ! ನವೆಂಬರ್ ತಿಂಗಳಿನಲ್ಲಿ ಎಲ್ಲೆಡೆಯೂ ಕನ್ನಡದ ನಾಳೆಗಳದೇ ಮಾತು. ನಮ್ಮ ಭಾಷೆ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು, ವಿಶ್ವದ ಇತರ ಭಾಷೆಗಳಲ್ಲಿ ಲಭ್ಯವಿರುವ ಸವಲತ್ತುಗಳು ನಮ್ಮ ಭಾಷೆಯಲ್ಲೂ ಸಿಗಬೇಕು ಎನ್ನುವಂತಹ ಹೇಳಿಕೆಗಳು ಅತಿಹೆಚ್ಚುಬಾರಿ ಕೇಳಸಿಗುವುದು ಬಹುಶಃ ಈ ತಿಂಗಳಲ್ಲೇ ಇರಬೇಕು. ತಂತ್ರಜ್ಞಾನದಲ್ಲಿ ಕನ್ನಡ ಎಂದರೇನು? ಕನ್ನಡ ಭಾಷೆಯ ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಕುರಿತ 'ಕನ್ನಡ: ನಿನ್ನೆ, ಇಂದು ಮತ್ತು ನಾಳೆ' ವಿಚಾರಸಂಕಿರಣ ಬರುವ ನವೆಂಬರ್ ೧೯ರಂದು ನಡೆಯಲಿದೆ. ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ವಿವಿಧ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಈ ವಿಚಾರಸಂಕಿರಣ ನಡೆಯಲಿದ್ದು ಕಾರ್ಯಕ್ರಮ ನವೆಂಬರ್ ೧೯, ೨೦೧೭ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ. ಮೊನ್ನೆ ಬೆಳಿಗ್ಗೆ ನನ್ನ ಪರಿಚಯದ ಹಿರಿಯರಿಂದ ಒಂದು ಇಮೇಲ್ ಬಂತು. "ನಾನು ಸ್ಪೇನ್‍ಗೆ ಬಂದಿದ್ದೆ, ಹುಷಾರು ತಪ್ಪಿದೆ. ನಿನ್ನ ಬಳಿ ಅರ್ಜೆಂಟಾಗಿ ಮಾತನಾಡಬೇಕು, ಈ ಸಂಖ್ಯೆಗೆ ಕರೆಮಾಡು" ಎನ್ನುವುದು ಇಮೇಲಿನ ಸಾರಾಂಶ. ಆ ಹಿರಿಯರು ಆಗಿಂದಾಗ್ಗೆ ವಿದೇಶ ಪ್ರವಾಸ ಮಾಡುವವರೇ ಆದರೂ ಎಂದೂ ಇಂತಹ ಇಮೇಲ್ ಕಳಿಸಿದವರಲ್ಲ. ಹೀಗಾಗಿ ಅವರ ಮನೆಯ ಲ್ಯಾಂಡ್‍ಲೈನನ್ನೂ ಮೊಬೈಲನ್ನೂ ಸಂಪರ್ಕಿಸಲು ಪ್ರಯತ್ನಿಸಿದೆ. ನಾಲ್ಕು ಪ್ರಯತ್ನದ ನಂತರ ಮೊಬೈಲಿನಲ್ಲಿ ಸಿಕ್ಕವರು ನಾನೆಲ್ಲೂ ಹೋಗಿಲ್ಲ, ನಿನಗೆ ಬಂದಿರುವುದು ನಕಲಿ ಇಮೇಲ್ ಎಂದು ಖಚಿತಪಡಿಸಿದರು. ಹಿಂದೆ ವಿದೇಶಗಳಲ್ಲಷ್ಟೇ ನಡೆಯುತ್ತಿದ್ದ, ಮಾಧ್ಯಮಗಳ ಮೂಲಕ ನಮಗೆ ತಿಳಿಯುತ್ತಿದ್ದ ಇಂತಹ ಹಗರಣಗಳು ಇದೀಗ ನಮ್ಮ ದೇಶದಲ್ಲೂ ವ್ಯಾಪಕವಾಗಿ ಬೆಳೆಯುತ್ತಿವೆ.
"2018-10-16T17:36:59"
http://www.ejnana.com/2017/11/
ಪಿಯುಸಿ ನಂತರ ವಿದೇಶದಲ್ಲಿ ನೀವು ಅಧ್ಯಯನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? ನಾವು ಹೇಳ್ತೀವಿ ನೋಡಿ | Tips For Studies In Abroad And Its Advantages After Class 12 - Kannada Careerindia » ಪಿಯುಸಿ ನಂತರ ವಿದೇಶದಲ್ಲಿ ನೀವು ಅಧ್ಯಯನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? ನಾವು ಹೇಳ್ತೀವಿ ನೋಡಿ Published: Friday, May 10, 2019, 16:50 [IST] ವಿದೇಶಕ್ಕೆ ಹೋಗೋದು ಅಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ? ಹೌದು ವಿದೇಶಕ್ಕೆ ಪ್ರವಾಸ ಹೋಗೋದು ಅಥವಾ ವಿದೇಶದಲ್ಲಿ ಕೆಲಸಕ್ಕೆ ಸೇರೋದು ಅಥವಾ ವಿದೇಶದಲ್ಲಿ ಓದೋದು ಅಂದ್ರೆ ನಮಗೆ ಎಲ್ಲಿಲ್ಲದ ಆಸಕ್ತಿ ಹುಟ್ಟಿಕೊಳ್ಳುತ್ತೆ. ಹಾಗಿರುವಾಗ ವಿದೇಶದಲ್ಲಿ ನಮ್ಮ ವಿದ್ಯಾಭ್ಯಾಸ ಮಾಡೋದು ಅಂದ್ರೆ ಏನು ಸುಮ್ನೆನಾ? ಅಲ್ಲಿ ವಿದ್ಯಾಭ್ಯಾಸ ಮಾಡಿದ್ರೆ ತುಂಬಾನೆ ಉಪಯೋಗಗಳಿವೆ ಗೊತ್ತಾ ? ಅಲ್ಲಿ ಜನರ ಜೊತೆ ಬೆರೆಯಬಹುದು. ಅಲ್ಲಿನ ವಾತಾವರಣದಿಂದ ಕಲಿಯೋದು ಇರತ್ತೆ, ಹೊಸ ಹೊಸ ಜನರೊಂದಿಗೆ ಸಂವಹನ ನಡೆಸುವುದು ಮತ್ತು ಅಲ್ಲಿನ ತಾಣಗಳನ್ನು ವೀಕ್ಷಿಸುವುದು. ಅಬ್ಬಬ್ಬಾ ಎಷ್ಟೆಲ್ಲಾ ಕುತೂಹಲ ಹುಟ್ಟಿಸುವ ವಿಚಾರಗಳಿವೆ ಅಲ್ವಾ! ಹಾಗಿದ್ರೆ ನಾವು ಯಾಕೆ ಒಮ್ಮೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಬಾರದು? ಅಲ್ಲಿ ಸ್ಟಡಿ ಮಾಡಿದ್ರೆ ಏನೆಲ್ಲಾ ಲಾಭ ಇದೆ ಅಂತೀರಾ ಮುಂದೆ ಓದಿ ಇತ್ತೀಚೆಗಷ್ಟೇ ಪಿಯುಸಿ ಫಲಿತಾಂಶ ಬಂದಿದೆ ಹಾಗೆ ಪಿಯುಸಿ ನಂತರ ಕೈಗೊಳ್ಳುವ ನಿರ್ಧಾರಗಳು ಬದುಕಿನ ಹಾದಿಯನ್ನು ನಿರ್ಧರಿಸುವಂತದ್ದು. ಹಾಗಾಗಿ ನೀವು ಈಗ ವಿದೇಶಕ್ಕೆ ಹೋಗಿ ನಿಮ್ಮ ಮುಂದಿನ ವಿದ್ಯಾಭ್ಯಾಸವನ್ನು ಕೈಗೊಂಡರೆ ಎಷ್ಷು ಚೆನ್ನಾಗಿರತ್ತೆ ಅಲ್ವಾ! ಹಾಗಿದ್ರೆ ಇದರಿಂದ ಏನೆಲ್ಲಾ ಲಾಭಗಳಿವೆ ಅಂತೀರಾ ? ಈ ಬಗ್ಗೆ ನಾವು ನಿಮಗೆ ಹೆಚ್ಚು ಮಾಹಿತಿಯನ್ನು ನೀಡಲಿದ್ದೇವೆ. 1. ವಿವಿಧ ಕೋರ್ಸ್‌ಗಳು ಲಭ್ಯ: ಪಿಯುಸಿ ನಂತರ ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವುದಾದರೆ ಅಲ್ಲಿ ಹಲವಾರು ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು ಕಾರಣ ಅಲ್ಲಿ ವಿವಿಧ ಪ್ರೊಫೆಷನಲ್ ಮತ್ತು ಡಿಪ್ಲೋಮ ಕೋರ್ಸ್‌ಗಳು ಲಭ್ಯವಿವೆ. ಅವುಗಳಲ್ಲಿ ಪ್ರಮುಖವಾದುವೆಂದರೆ: * ಪದವಿ ಕೋರ್ಸ್ * ಇಂಟಿಗ್ರೇಟೆಡ್ ಕೋರ್ಸ್ * ಡಿಪ್ಲೋಮ ಕೋರ್ಸ್ * ಸರ್ಟಿಫಿಕೇಟ್ ಕೋರ್ಸ್ ನೀವು ಏಕಕಾಲಕ್ಕೆ ಎರಡು ಕೋರ್ಸ್‌ಗಳನ್ನು ಮಾಡಬಹುದು ಅಂದರೆ ಡಿಪ್ಲೋಮ ಕೋರ್ಸ್‌ ಜೊತೆ ಜೊತೆಗೆ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು. ಇವೆರಡು ಅಲ್ಪಾವಧಿಯ ಕೋರ್ಸ್‌ಗಳಾಗಿರುವುದರಿಂದ ಉತ್ತಮ ರೀತಿಯ ಪ್ರಯೋಜನವನ್ನು ಪಡೆಯಬಹುದು. ಪದವಿ ಕೋರ್ಸ್‌ಗಳು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಹಾಗಾಗಿ ವಿದ್ಯಾರ್ಥಿಗಳು ನಿಮ್ಮ ಅವಶ್ಯಕತೆಗನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು. 2. ಶೈಕ್ಷಣಿಕ ಗುಣಲಕ್ಷಣಗಳು ಉತ್ತಮ: ಭಾರತದಲ್ಲಿನ ವಿದ್ಯಾಭ್ಯಾಸದಲ್ಲಿ ತರಗತಿಯೊಳಗಿನ ಪಾಠ ಮತ್ತು ಕಲಿಕೆಗೆ ಜೊತೆಗೆ ಸೈದ್ಧಾಂತಿಕ ಜ್ಞಾನವನ್ನು ನೀಡುವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಆದರೆ ವಿದೇಶಗಳಲ್ಲಿ ತರಗತಿಯಲ್ಲಿನ ಪಾಠ, ಕಲಿಕೆ ಜೊತೆಗೆ ಪ್ರಾಯೋಗಿಕ ಕಲಿಕೆಗೂ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗಾಗಿ ವಿದೇಶದಲ್ಲಿನ ಶೈಕ್ಷಣಿಕ ಗುಣಲಕ್ಷಣಗಳು ಉತ್ತಮವಾಗಿವೆ. 3. ವಿವಿಧ ಸ್ಥಳಗಳನ್ನು ಆಯ್ಕೆಗಳನ್ನು ಮಾಡುವ ಅವಕಾಶ: ಪಿಯುಸಿ ನಂತರ ನೀವು ವಿದೇಶದಲ್ಲಿ ಓದಲು ನಿರ್ಧರಿಸಿದ್ದಲ್ಲಿ ನಿಮಗೆ ಯಾವ ದೇಶದಲ್ಲಿ ಓದಬೇಕೆಂದು ನಿರ್ಧರಿಸಲು ಆಯ್ಕೆಗಳು ನಿಮ್ಮ ಮುಂದಿವೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲಿ ಓದಬೇಕು ಎಂದು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹೆಸರುವಾಸಿಯಾಗಿರುವ ದೇಶಗಳ ವಿವರ ಇಲ್ಲಿದೆ: * ಯುಎಸ್‌ಎ * ಯುರೋಪಿಯನ್ ನೇಷನ್ಸ್ * ನ್ಯೂಜಿಲ್ಯಾಂಡ್ * ಸಿಂಗಾಪೂರ್ 4. ವಿವಿಧ ವಿಭಾಗಗಳು ಮತ್ತು ಡೊಮೈನ್‌ಗಳು ಲಭ್ಯ: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ವಿವಿಧ ವಿಭಾಗಗಳು ಮತ್ತು ಡೊಮೈನ್‌ಗಳಲ್ಲಿ ಅಧ್ಯಯನ ಮಾಡುವ ಅವಕಾಶ ದೊರೆಯುತ್ತದೆ. ವಿವಿಧ ವಿಭಾಗಗಳು ಮತ್ತು ಡೊಮೈನ್‌ಗಳು ಯಾವುವೆಂದರೆ: * ಇಂಜಿನಿಯರಿಂಗ್ * ಫಾರ್ಮೆಸಿ * ಮೆಡಿಸಿನ್ * ಮ್ಯಾನೇಜ್ಮೆಂಟ್ * ಅಕೌಂಟಿಂಗ್ ಮತ್ತು ಫಿನಾನ್ಸ್ * ಹೋಟೆಲ್ ಮ್ಯಾನೇಜ್ಮೆಂಟ್ * ಕ್ಯುಲಿನರಿ ಆರ್ಟ್ಸ್ ಮತ್ತು ಇತ್ಯಾದಿ. 5.ಪ್ರಮುಖ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಅವಕಾಶ: ಪ್ರಸಿದ್ಧಿ ಪಡೆದಿರುವ ದೇಶಗಳಲ್ಲಿ ನೀವು ವಿದ್ಯಾಭ್ಯಾಸ ಮಾಡುವುದಾದರೆ ನಿಮಗೆ ಪ್ರತಿಷ್ಠಿತ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಓದುವ ಅವಕಾಶ ಸಿಗುತ್ತದೆ. ಹಲವಾರು ದೇಶಗಳಲ್ಲಿ ಉತ್ತಮ ಶಿಕ್ಷಣವನ್ನು ನೀಡುವ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿದ್ದು ಅಲ್ಲಿನ ಮೂಲಸೌಕರ್ಯ, ಉತ್ತಮ ಗುಣಮಟ್ಟದ ಬೋಧಕವರ್ಗ ಮತ್ತು ಇತರೆ ಸೌಲಭ್ಯಗಳು ಉತ್ತಮವಾಗಿರುತ್ತವೆ ಅದರಿಂದ ನಿಮ್ಮ ಓದಿಗೆ ಇನ್ನಷ್ಟು ಪ್ರಯೋಜನವಾಗಲಿದೆ. 6. ಹೊಸ ಅನುಭವ ಪಡೆಯಲು ಅವಕಾಶ ಸಿಗುತ್ತದೆ: ನೀವೂ ವಿದೇಶಕ್ಕೆ ಹೋಗಿ ಓದೋದಾದ್ರೆ ನಿಮಗೆ ದುಡ್ಡು ಕೊಟ್ಟರೂ ಕೊಂಡುಕೊಳ್ಳಲಾಗದಷ್ಟು ಪ್ರಯೋಜನಗಳಿವೆ ಗೊತ್ತಾ? ವಿದೇಶದಲ್ಲಿ ಕೇವಲ ವಿದ್ಯಾಭ್ಯಾಸ ಮಾಡೋದಷ್ಟೇ ಅಲ್ಲ ವಿಭಿನ್ನ ಸಂಸ್ಕೃತಿಯ ಜನರೊಂದಿಗೆ ಬೆರೆಯಬಹುದು, ಅವರ ಸಂಸ್ಕೃತಿಯನ್ನು ತಿಳಿಯಬಹುದು ಹಾಗೆ ಅವರೊಂದಿಗೆ ನಾವೂ ಬೆರೆತು ನಮ್ಮ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬಹುದು. ಹಾಗಾಗಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೆ ನಿಮ್ಮ ಬದುಕಿನ ಶೈಲಿ ವಿಭಿನ್ನವಾಗುತ್ತದೆ. 7. ಪಾರ್ಟ್‌ ಟೈಂ ಕೆಲಸ ಮಾಡುವ ಅವಕಾಶಗಳು ಲಭ್ಯ: ವಿದೇಶದಲ್ಲಿ ನೀವು ಓದುವುದರ ಜೊತೆಗೆ ನಿಮ್ಮ ಖರ್ಚಿಗೆ ನೀವೇ ದುಡಿಯಬಹುದು ಹೇಗೆ ಅಂತೀರಾ! ಅಲ್ಲಿ ವಿದ್ಯಾರ್ಥಿಗಳಿಗೆ ಪಾರ್ಟ್‌ಟೈಂ ಕೆಲಸ ಮಾಡಲು ಹಲವಾರು ಅವಕಾಶಗಳು ಲಭ್ಯವಿವೆ. ಹೀಗೆ ಹಲವಾರು ವಿದ್ಯಾರ್ಥಿಗಳು ಓದಿನ ಜೊತೆಗೆ ದುಡಿದು ಒಳ್ಳೆಯ ಅನುಭವವನ್ನು ಪಡೆದಿದ್ದಾರೆ. ಹಾಗಾಗಿ ನೀವೂ ಕೂಡ ಈ ಅವಕಾಶಗಳನ್ನು ಬಳಸಿಕೊಳ್ಳಬಹುದು. 8. ಭವಿಷ್ಯದ ಓದಿಗೆ ಉತ್ತಮ ಬುನಾದಿ ಹಾಕಿಕೊಳ್ಳಲು ಆಯ್ಕೆಗಳಿವೆ: ನೀವು ವಿದೇಶದಲ್ಲಿ ಪದವಿ ಅಥವಾ ಡಿಪ್ಲೋಮ ಕೋರ್ಸ್‌ ಮಾಡಿದ ನಂತರ ನಿಮ್ಮ ಉತ್ತಮ ಭವಿಷ್ಯದ ಬುನಾದಿಗಾಗಿ ನೀವು ಅಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆಯಬಹುದು ಅಥವಾ ಬೇರೆ ದೇಶಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ನೀವು ನಿಮ್ಮ ಮುಂದಿನ ಶಿಕ್ಷಣವನ್ನು ಮುಂದುವರೆಸಬಹುದು. ಇದು ನಿಮ್ಮ ಆಸಕ್ತಿಯ ಮೇಲೆ ಅವಲಂಭಿತವಾಗಿರುತ್ತದೆ. 9. ವಿದೇಶದಲ್ಲಿ ಕೆಲಸ ನಿರ್ವಹಿಸಲು ಮತ್ತು ವಾಸ ಹೂಡಲು ದಾರಿಯಾಗಬಹುದು: ನೀವು ವಿದೇಶದಲ್ಲಿ ಸ್ಟಡಿ ಮಾಡಿದ್ರೆ ನೀವು ಅದೃಷ್ಟವಂತರೇ ಹೌದು ಏಕೆಂದರೆ ನೀವು ವಿದೇಶದಲ್ಲಿ ಓದು ಮುಗಿಸಿದ ನಂತರ ನೀವು ಅಲ್ಲಿಯೇ ಕೆಲಸವನ್ನು ಸುಲಭವಾಗಿ ಹುಡುಕಿಕೊಳ್ಳಬಹುದು ಅಥವಾ ನಿಮಗೆ ವಿದೇಶದಲ್ಲಿ ನೆಲೆಸಬೇಕೆಂಬ ಆಸೆ ಇದ್ದಲ್ಲಿ ನೀವು ಅಲ್ಲಿಯೇ ಬಹು ಬೇಗ ಕೆಲಸ ಹುಡುಕಿಕೊಂಡು ನೀವು ಅಲ್ಲಿಯೇ ನೆಲೆಸಬಹುದು. 8 hrs ago ಬಿಇಸಿಐಎಲ್‌ ನಲ್ಲಿ 4 ಐಟಿ ಕನ್ಸಲ್ಟೆಂಟ್ ಹುದ್ದೆಗಳ ನೇಮಕಾತಿ Read more about: career, course, ಶಿಕ್ಷಣ, tips, ಸಲಹೆ, ಮಾಹಿತಿ, information Here we are giving information to students about advantages of studying abroad after class 12 Story first published: Friday, May 10, 2019, 16:50 [IST]
"2019-10-15T14:17:30"
https://kannada.careerindia.com/tips/tips-for-studies-in-abroad-and-its-advantages-after-class-12-003049.html?utm_medium=Desktop&utm_source=CI-KN&utm_campaign=Similar-Topic-Slider
ವಾರಾಂತ್ಯದ ರಾಜ್ಯ: ಜಾಧವರ ಪರಾಕ್ರಮ, ಕಿಕ್ ಸೂಚಿಸುತ್ತಿರೇ ಸಚಿವರ ಹೇಳಿಕೆ, ಹಾಲು ತುಟ್ಟಿ ಆಯ್ತೇಕೆ… | Digital Kannada Home ಸುದ್ದಿಸಂತೆ ವಾರಾಂತ್ಯದ ರಾಜ್ಯ: ಜಾಧವರ ಪರಾಕ್ರಮ, ಕಿಕ್ ಸೂಚಿಸುತ್ತಿರೇ ಸಚಿವರ ಹೇಳಿಕೆ, ಹಾಲು ತುಟ್ಟಿ ಆಯ್ತೇಕೆ… ವಾರಾಂತ್ಯದ ರಾಜ್ಯ: ಜಾಧವರ ಪರಾಕ್ರಮ, ಕಿಕ್ ಸೂಚಿಸುತ್ತಿರೇ ಸಚಿವರ ಹೇಳಿಕೆ, ಹಾಲು ತುಟ್ಟಿ ಆಯ್ತೇಕೆ… ಅಚ್ಚರಿಗೆ ತಾವು ಸಮನಾರ್ಥಕ ಅಂತ ನಿರೂಪಿಸಿದರೇ ಮುಖ್ಯ ಕಾರ್ಯದರ್ಶಿ? ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮದವರನ್ನು ಕಾಣುತ್ತಲೇ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಮೂರು ಅಂತಸ್ತುಗಳನ್ನು ಒಂದೇ ಉಸಿರಿನಲ್ಲಿ ಹತ್ತಿ ಕೊಠಡಿಯೊಂದರಲ್ಲಿ ಮುಚ್ಚಿಟ್ಟುಕೊಂಡು ಭಾರಿ ಸುದ್ದಿ ಮಾಡಿದ್ದರು. ಶನಿವಾರ ಸರ್ಕಾರಿ ರಜೆ ಇದ್ದರೂ ವಿಧಾನಸೌಧದಲ್ಲಿ ಪ್ರತ್ಯಕ್ಷವಾಗಿ ಕೆಲಸದಲ್ಲಿ ತೊಡಗಿಸಿಕೊಂಡು ಇನ್ನೊಂದು ಅಚ್ಚರಿ ಕೊಟ್ಟರು. ಈ ಕುತೂಹಲಕ್ಕೆ ಉತ್ತರವಾಗಿ ಸ್ವಲ್ಪ ಸಮಯದಲ್ಲೇ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಕ್ಕೆ ಭೇಟಿನೀಡಿ ಕಚೇರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಕಚೇರಿಗಳ ಬೀಗಿ ತೆಗೆಸಿದ್ದಲ್ಲದೆ ಶೌಚಾಲಯ, ಕಾರಿಡಾರ್ ಮತ್ತು ವಾಹನ ನಿಲುಗಡೆ ಸ್ಥಳದ ಸ್ಥಿತಿಗತಿ ಗಮನಿಸಿದರು. ಅವ್ಯವಸ್ಥೆ ಕಂಡುಬಂದ ಕಡೆಗಳಲ್ಲಿ ಸಂಬಂಧಪಟ್ಟವರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ನಂತರ 7-8 ಅಧಿಕಾರಿಗಳೊಂದಿಗೆ ಎಂ.ಎಸ್.ಬಿಲ್ಡಿಂಗ್ ನಲ್ಲೇ ಸಣ್ಣ ಸಭೆ ನಡೆಸಿ ಅಲ್ಲಿಯೂ ಖದರು ಮರೆದರು. ‘ಇಲಾಖೆಗಳ ಕಡತ ವಿಲೇವಾರಿ ಬಗ್ಗೆ ಪರಿಶೀಲನೆ ನಡೆಸಿ ರಾಜ್ಯ ಸಚಿವ ಸಂಪುಟ ಕಡತ ವಿಲೇವಾರಿಗೆ ಡೆಡ್ ಲೈನ್ ನೀಡಿದೆ. ಆದರೂ ಯಾಕೆ ವಿಳಂಬ? ಕಾನೂನು ತೊಡಕು ಇದೆಯಾ? ನನ್ನಿಂದ ಸಮಸ್ಯೆಯಾ? ಹೇಳಿ, ಈಗಲೇ ಪರಿಹರಿಸುತ್ತೇನೆ’ ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳು ತಡಬಡಾಯಿಸಬೇಕಾಯಿತು. ಮಧ್ಯರಾತ್ರಿವರೆಗೆ ಬಾರ್ ಭಾಗ್ಯಕ್ಕೆ ಪರಂ ಚಿಂತನೆ ಪ್ರತಿದಿನ ಮಧ್ಯರಾತ್ರಿವರೆಗೂ ಬಾರ್ ಆಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ- ಹಾಗಂತ ವಾರಾಂತ್ಯದಲ್ಲಿ ಕಿಕ್ ಕೊಟ್ಟಿದ್ದಾರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಕೆಲವು ನಗರಗಳಲ್ಲಿ ವಾರದ ಕೊನೆಯ ಮೂರು ದಿನಗಳಿಗೆ ಮಾತ್ರ ಮಧ್ಯರಾತ್ರಿವರೆಗಿನ ಅವಧಿ ಸೀಮಿತ ಮಾಡಲಾಗಿದ್ದು ಈ ಬಗ್ಗೆ ಪರ ವಿರೋಧ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅಬಕಾರಿ, ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರಂತೆ ಸಚಿವರು. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿರೋದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಕಾರಣ ಅಂತಲೂ ಸ್ಪಷ್ಟಪಡಿಸಿದರು. ಹಾಲು ದರ ಏರಿಕೆಗೆ ಪ್ರಭಾವಿಸಿದ ಅಂಶ ಯಾವುದು? ಕೇಂದ್ರ ಕೃಷಿ ಸಚಿವಾಲಯವೇ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದ್ದರಿಂದ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇರುವುದರಿಂದ ವಿವಿಧ ರಾಜ್ಯಗಳು ಅಪಸ್ವರ ಎತ್ತುತ್ತಿರೋದು ಈ ಕ್ರಮಕ್ಕೆ ಕಾರಣವೇ ಎಂಬ ಪ್ರಶ್ನೆ ಎದ್ದಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಹಾಲಿನ ದರ ಮೂವತ್ತೈದು ರೂಪಾಯಿಗಳಿಗಿಂತ ಹೆಚ್ಚಿದ್ದು ಕರ್ನಾಟಕದಲ್ಲಿ ಇಪ್ಪತ್ತೊಂಬತ್ತು ರೂಪಾಯಿ ಇರುವುದರಿಂದ ಖಾಸಗಿ ಸಂಸ್ಥೆಗಳು ಕರ್ನಾಟಕದಿಂದ ಹಾಲು ಖರೀದಿ ಮಾಡಿ ತಮ್ಮ ರಾಜ್ಯಗಳಲ್ಲಿರುವ ಹಾಲು ಒಕ್ಕೂಟಗಳನ್ನು ಸಂಕಷ್ಟಕ್ಕೆ ಸಿಲುಕಿಸವ ಆತಂಕವಿದೆ ಎಂಬ ಅಭಿಮತ ಕೇಂದ್ರದ್ದಾಗಿತ್ತು. ದೇಶಾದ್ಯಂತ ಪಶು ಆಹಾರದ ಬೆಲೆ ಹೆಚ್ಚಾಗಿದ್ದು ರೈತರ ಹಿತದೃಷ್ಟಿಯಿಂದ ಹಾಲಿನ ದರವನ್ನು ಹೆಚ್ಚಿಸಿ ಎಂದಿತ್ತು. ಇದಕ್ಕೆ ತಕ್ಕಂತೆ ರಾಜ್ಯದಲ್ಲೂ ಹಾಲು ಉತ್ಪಾದಕರು ತಾವು ಒದಗಿಸುತ್ತಿರುವ ಹಾಲಿಗೆ ಪ್ರತಿಯಾಗಿ ಹೆಚ್ಚುವರಿ ದರವನ್ನು ಒದಗಿಸುವಂತೆ ಬೇಡಿಕೆ ಮುಂದಿಟ್ಟಿದ್ದರು. ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಅರ್ಧದಷ್ಟು ಹಾಲು ಪೌಡರ್ ಮಾಡಲಾಗುತ್ತಿದ್ದು ಖಾಸಗಿಯವರಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಲನ್ನು ಮಾರಾಟ ಮಾಡಲು ಅಗತ್ಯವಾದ ತಂತ್ರಗಾರಿಕೆಯನ್ನು ರೂಪಿಸಿ ಎಂದು ರಾಜ್ಯ ಸರ್ಕಾರ ಕೆಎಂಎಫ್ ಗೆ ಸೂಚಿಸಿದೆ. Previous articleಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಸುಬ್ರಮಣಿಯನ್ ಸ್ವಾಮಿ ಪೌರೋಹಿತ್ಯ, ಮಥುರೆಯ ಕೃಷ್ಣ- ಕಾಶಿಯ ವಿಶ್ವನಾಥ ಪರವಾಗಿಯೂ ಹೋರಾಡುವ ಇಂಗಿತ Next articleಪ್ರಣವ್ ಧನವಾಡೆ ಸಾವಿರ ರನ್ ಸಿಡಿಸಿದ್ದು ಭಾರೀ ಸಾಧನೆ ಅಂದುಕೊಂಡ್ರಾ? ಹಂಗಾದ್ರೆ ಇದನ್ನು ಓದಿ, ಪ್ರಶ್ನೆಗಳಿಗೆ ಉತ್ತರಿಸಿ…
"2018-08-21T09:49:50"
https://digitalkannada.com/2016/01/09/%E0%B2%B5%E0%B2%BE%E0%B2%B0%E0%B2%BE%E0%B2%82%E0%B2%A4%E0%B3%8D%E0%B2%AF%E0%B2%A6-%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%9C%E0%B2%BE%E0%B2%A7%E0%B2%B5%E0%B2%B0-%E0%B2%AA%E0%B2%B0/
ಹೆಣ್ಣಿಗೆ ಅಗೌರವ: ಸಮೀಕ್ಷಾ ಬೇಸರ | Prajavani ಹೆಣ್ಣಿಗೆ ಅಗೌರವ: ಸಮೀಕ್ಷಾ ಬೇಸರ ‘ಪಾರ್ಟಿ ಹಾಡುಗಳ ಸಾಹಿತ್ಯದಲ್ಲಿ ಹೆಣ್ಣಿಗೆ ಗೌರವವೇ ಇರುವುದಿಲ್ಲ’ ಎನ್ನುವುದು ಬಹುಕಾಲದಿಂದ ಪ್ರಚಲಿತದಲ್ಲಿರುವ ಮಾತು. ಇದೇ ಮಾತನ್ನು ಈಗ ನಟಿ ಸಮೀಕ್ಷಾ ಭಟ್ನಾಗರ್‌ ಆಡಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಪಾರ್ಟಿ ಹಾಡುಗಳಲ್ಲಿ ಹೆಣ್ಣನ್ನು ಅಗೌರವದಿಂದ ಕಾಣುವ ಕೆಟ್ಟ ಸಾಹಿತ್ಯವೇ ಎದ್ದು ಕಾಣುತ್ತಿದೆ. ರಿಯಾಲಿಟಿ ಶೋಗಳಲ್ಲಿ ಇಂಥ ಹಾಡುಗಳನ್ನು ಪುಟ್ಟಮಕ್ಕಳು ಹಾಡುತ್ತಾರೆ. ಇಂಥದ್ದೇ ಹಾಡುಗಳಿಗೆ ಡಾನ್ಸ್‌ ಮಾಡುತ್ತಾರೆ. ಐದು ವರ್ಷದ ಮಗು ‘ಹೇ ಸೆಕ್ಸಿ ಲೇಡಿ’ ಎಂದು ಹಾಡುವುದನ್ನು ಕೇಳುವುದು ಕಷ್ಟ’ ಎನ್ನುತ್ತಾರೆ ಸಮೀಕ್ಷಾ. ‘ಇಂಥ ಬೆಳವಣಿಗೆಗಳನ್ನು ಸೆನ್ಸಾರ್ ಹೇಗೆ ಸಹಿಸಿಕೊಳ್ಳುತ್ತದೆ? ನೆಚ್ಚಿನ ಗಾಯಕ ಹಾಡಿರಬಹುದು ಎಂದಾಕ್ಷಣ ಅಶ್ಲೀಲ ಸಾಹಿತ್ಯವನ್ನು ಸಹಿಸಿಕೊಳ್ಳಲು ಸಾಧ್ಯವೇ? ಹೆಣ್ಣನ್ನು ಮಾರುಕಟ್ಟೆ ಸರಕು, ಭೋಗದ ವಸ್ತು ಎಂಬಂತೆ ಬಿಂಬಿಸುವುದನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು? ಗಾಯಕರೂ ಸಹ ಹಾಡಿನ ಸಾಹಿತ್ಯ, ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ಆಲೋಚಿಸಬೇಕಲ್ಲವೇ?’ ಎಂದು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಕ್ಯಾಲೆಂಡರ್‌ ಗರ್ಲ್ಸ್‌ ಮೂಲಕ ಬೆಳ್ಳಿತೆರೆಗೆ ಬಂದ ಸಮೀಕ್ಷಾ ಅಭಿನಯದ ‘ಪೋಸ್ಟರ್‌ ಬಾಯ್ಸ್‌’ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಸಮೀಕ್ಷಾ ಹಲವು ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
"2018-10-17T18:58:47"
https://www.prajavani.net/news/article/2018/01/10/546415.html
ಭಾರತದ ನಂ ಒನ್ ಏರ್‌ಟೆಲ್ ಕಂಪನಿಯಿಂದ ಬಂಪರ್ ಆಫರ್ ಕೊಡುಗೆ...! - TheNewsism \n Home News ಭಾರತದ ನಂ ಒನ್ ಏರ್‌ಟೆಲ್ ಕಂಪನಿಯಿಂದ ಬಂಪರ್ ಆಫರ್ ಕೊಡುಗೆ…! ಇತಿಹಾಸದಲ್ಲೇ ಏರ್‌ಟೆಲ್ ನೀಡಿರುವ ಎರಡು ಬಂಪರ್ ಆಫರ್ ಹೌದು ಇತ್ತೀಚಿನ ದಿನಗಳಲ್ಲಿ ಕೆಲವು ಟೆಲಿಕಾಂ ಕಂಪನಿಗಳಲ್ಲಿ ಬಾರಿ ಪೈಪೋಟಿ ಶುರುವಾಗಿದೆ.ಅದ್ರಲ್ಲೂ ಈ ಜಿಯೋ ಬಂದಮೇಲೆ ಇಂತಹ ಪೈಪೋಟಿ ಇನ್ನು ಹೆಚ್ಚಾಗಿದೆ. ಈ ಸಂಬಂಧ ಏರ್‌ಟೆಲ್ ಜಿಯೋ ಜೊತೆ ಪೈಪೋಟಿ ಶುರುಮಾಡಿದ್ದು. ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಏರ್‌ಟೆಲ್ ಇತಿಹಾಸದಲ್ಲೇ ಇದೆ ಇಂತಹ ಆಫರ್ ನೀಡಿದೆ. ಹಾಗಾದ್ರೆ ಏರ್‌ಟೆಲ್ ನೀಡಿರುವ ಎರಡು ಬಂಪರ್ ಆಫರ್ ಯಾವ ಯಾವ ಅನ್ನೋದು ಇಲ್ಲಿದೆ ನೋಡಿ. ೧.293 ರೂ.ಏರ್‌ಟೆಲ್ ಆಫರ್. ಹೌದು 84 ದಿನದ ಆಫರ್ ಇದಾಗಿದೆ. ಮತ್ತು ಪ್ರತಿದಿನ 1GB ಡೇಟಾದಂತೆ 84GB ಡೇಟಾ ಜೊತೆಗೆ ಏರ್‌ಟೆಲ್ ಟು ಏರ್‌ಟೆಲ್ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಕೇವಲ 293 ರೂ.ಗೆ ನೀಡಲಾಗಿದೆ. ಗಮನಿಸಿ ಇದು ಕೇವಲ ಏರ್‌ಟೆಲ್ ಟು ಏರ್‌ಟೆಲ್ ಗೆ ಮಾತ್ರ. ೨.449 ರೂ.ಏರ್‌ಟೆಲ್ ಆಫರ್: ಈ ಆಫರ್ ಕೂಡ 84 ದಿನಕ್ಕೆ ಅನ್ವಯವಾಗುತ್ತೆ. ಇದರಲ್ಲಿ ಕೇವಲ 449 ರೂ.ಗೆ ಪ್ರತಿದಿನ 1GB ಡೇಟಾದಂತೆ 84GB ಡೇಟಾ. ಎಲ್ಲಾ ನೆಟ್‌ವರ್ಕ್ಗಳಿಗೂ ಅನ್‌ಲಿಮಿಟೆಡ್ ಉಚಿತ ಕಾಲ್ ಸೇವೆಯನ್ನು ಏರ್‌ಟೆಲ್ ನೀಡಲಾಗಿದೆ. ಗಮನಿಸಿ ಈ ಆಫರ್ ಎಲ್ಲಾ ನೆಟ್‌ವರ್ಕ್ಗಳಿಗೂ ಅನ್‌ಲಿಮಿಟೆಡ್ ಉಚಿತ ಕರೆ ಮಾಡಬಹುದು. ಈ ಆಫರ್ ಅನ್ವಯವಾಗುವುದು ಕೇವಲ 4G ಸೆಟ್ ಗಳಿಗೆ ಮಾತ್ರ. ಬೇರೆ ಯಾವುದೇ ಸಿಮ್ ಗೆ ಬರುವುದಿಲ್ಲ. Previous articleಜೀವನದಲ್ಲಿ ಎಷ್ಟಿದೆಯೊ ಅದರ ಬಗ್ಗೆ ತೃಪ್ತಿ ಇರಲಿ Next articleಮುಸುಕಿನ ಜೋಳದ ಆರೋಗ್ಯಕರ ಗುಣಗಳು..!
"2020-06-01T20:01:02"
http://kannada.thenewsism.com/airtel-offers/
ಪ್ರಧಾನಿ ಮೋದಿ Archives · VIJAYAVANI - ವಿಜಯವಾಣಿ Tag: ಪ್ರಧಾನಿ ಮೋದಿ ಗ್ಯಾಸ್ ಬೆಲೆ ಇಳಿಸಲು ಕೇಂದ್ರಕ್ಕೆ ಆಗ್ರಹ Vijayapura​ December 5, 2018 5:32 PM Central GovernmentCongress WorkersPrime Minister ModiProtestVijayapuraಕಾಂಗ್ರೆಸ್ ಕಾರ್ಯಕರ್ತರುಕೇಂದ್ರ ಸರ್ಕಾರಪ್ರತಿಭಟನೆಪ್ರಧಾನಿ ಮೋದಿವಿಜಯಪುರ ವಿಜಯಪುರ: ಅಡುಗೆ ಅನಿಲ ಹಾಗೂ ಜೀವನಾವಶ್ಯಕ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ಗಾಂಧಿಚೌಕ್ ವೃತ್ತದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ… View More ಗ್ಯಾಸ್ ಬೆಲೆ ಇಳಿಸಲು ಕೇಂದ್ರಕ್ಕೆ ಆಗ್ರಹ Vijayapura​ November 10, 2018 12:32 AM ActivistsCongressGovernmentMahatma Gandhi circlePM ModiProtestVijayapuraಕಾಂಗ್ರೆಸ್​ಕಾರ್ಯಕರ್ತರುಪ್ರತಿಭಟನೆಪ್ರಧಾನಿ ಮೋದಿಮಹಾತ್ಮ ಗಾಂಧಿ ವೃತ್ತವಿಜಯಪುರಸರ್ಕಾರ ವಿಜಯಪುರ: ನೋಟು ಅಮಾನ್ಯೀಕರಣಕ್ಕೆ ಎರಡು ವರ್ಷ ಭರ್ತಿಯಾಗಿದ್ದು, ಇದರ ರೂವಾರಿ ಪ್ರಧಾನಿ ನರೇಂದ್ರ ಮೋದಿ ನೀತಿಗೆ ಖಂಡನೆ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು. ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು… Shivamogga October 31, 2018 4:14 PM Alliance GovernmentBY RaghavendraLok Sabha constituencyPM ModiRamanagaraYeddyurappaಪ್ರಧಾನಿ ಮೋದಿಬಿ ವೈ ರಾಘವೇಂದ್ರಮೈತ್ರಿ ಸರ್ಕಾರಯಡಿಯೂರಪ್ಪರಾಮನಗರಲೋಕಸಭಾ ಕ್ಷೇತ್ರ ಮೋದಿ ಪ್ರಧಾನಿ ಆಗೋದು ಸೂರ್ಯನಷ್ಟೆ ಸತ್ಯ Bagalkot​ October 31, 2018 5:12 AM bagalakotBJPBy ElectioniswarappaNarendra Modiಈಶ್ವರಪ್ಪಉಪ ಚುನಾವಣೆಪ್ರಧಾನಿ ಮೋದಿಬಾಗಲಕೋಟೆಬಿಜೆಪಿ ಬಾಗಲಕೋಟೆ: ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಮುಂದಿನ ಸಲವೂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದೂ ಅಷ್ಟೇ ಸತ್ಯ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದರು. ಜಮಖಂಡಿ ಉಪಚುನಾವಣೆ ಹಿನ್ನೆಲೆ ಕೊಣ್ಣೂರಲ್ಲಿ ಪ್ರಚಾರ ಸಭೆಯಲ್ಲಿ… View More ಮೋದಿ ಪ್ರಧಾನಿ ಆಗೋದು ಸೂರ್ಯನಷ್ಟೆ ಸತ್ಯ ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ ಸೇರಿದ 80ಕ್ಕೂ ಹೆಚ್ಚು ಮೈತ್ರಿ ಪಕ್ಷದ ಮುಖಂಡರು! 2,692 views ರೈಲಿನಲ್ಲಿ ಮದುವೆಗೆಂದು ತೆರಳುತ್ತಿದ್ದವರು ವರನ ಅಂತ್ಯ ಸಂಸ್ಕಾರಕ್ಕೆ ಹೊರಟ ಕರುಣಾಜನಕ ಕಥೆ ಇದು… 2,546 views ಪ್ರತಿ ಮತದಾರರಿಗೆ 300 ರೂ. ಎಂದು ಬರೆದು ಪಕ್ಷದ ಕಚೇರಿಯಲ್ಲಿ ಸಂಗ್ರಹಿಸಿಟ್ಟಿದ್ದ 1.5 ಕೋಟಿ ಹಣ ಜಪ್ತಿ 2,181 views ನನ್ನನ್ನು ಸಂತೋಷ ಪಡಿಸು ಕೆಲಸ ಕೊಡುತ್ತೇನೆ: ಬಾಲಿವುಡ್​ ನಟಿ ರಿಚಾ ಭದ್ರ ಬಿಚ್ಚಿಟ್ಟ ಸ್ಪೋಟಕ ಮಾಹಿತಿ 2,012 views ಮನೆಯಲ್ಲಿದ್ದರೆ ಅಲ್ಲೇ ಕುಳಿತಿರಲಿ ಬಿಡಿ, ಬುದ್ಧಿ ಹೇಳುವ ವಿಚಾರವಿದಲ್ಲ ಎಂದು ಸುದೀಪ್​ ಹೇಳಿದ್ದೇಕೆ? 1,608 views ನಿದ್ರಿಸುತ್ತಿದ್ದ ಪತಿಗೆ ಬೆಂಕಿ ಹಚ್ಚಿ ಕೊಂದ ಮಹಿಳೆ: ಕಾರಣ ಮಾತ್ರ ತೀರ ಕ್ಷುಲ್ಲಕ 1,246 views ಪತಿ ಸ್ಟುವರ್ಟ್​ ಬಿನ್ನಿ ಹಾಗೂ ತಮ್ಮ ಬಗ್ಗೆ ಟ್ರೋಲ್​ ಮಾಡಿದವರಿಗೆ ತಿರುಗೇಟು ಕೊಟ್ಟ ಮಯಾಂತಿ ಲ್ಯಾಂಗರ್​ 1,130 views ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್‌ ತಪಾಸಣೆ ಮಾಡಿದ್ದಕ್ಕೆ ಅಧಿಕಾರಿಗೆ ಸಿಕ್ಕ ಉಡುಗೊರೆ ಇದು… 836 views
"2019-04-18T10:39:53"
https://www.vijayavani.net/tag/%E0%B2%AA%E0%B3%8D%E0%B2%B0%E0%B2%A7%E0%B2%BE%E0%B2%A8%E0%B2%BF-%E0%B2%AE%E0%B3%8A%E0%B3%95%E0%B2%A6%E0%B2%BF/
ಇಂಡೊನೇಶ್ಯ: ಬಸ್ ದುರಂತಕ್ಕೆ 27 ಬಲಿ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Feb 11, 2018, 11:34 PM IST ಜಕಾರ್ತ,ಫೆ.11: ಇಂಡೊನೇಶ್ಯದ ಮುಖ್ಯದ್ವೀಪವಾದ ಜಕಾರ್ತದಲ್ಲಿ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಬಸ್ಸೊಂದು ಮೋಟಾರ್‌ಬೈಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿಗರಿಂದ ತುಂಬಿದ್ದ ಈ ಬಸ್ ಜಕಾರ್ತದ ಉಪನಗರವಾದ ತಾಂಗೆರಾಂಗ್‌ಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಸಿದ್ಧ ಪರ್ವತಧಾಮವಾದ ತಾಂಗ್‌ಕುಬಾನ್ ಪೆರಾಹುವಿನಿಂದ ವಾಪಾಸಾಗುತ್ತಿತ್ತು.
"2019-06-17T09:13:22"
http://www.varthabharati.in/article/antaraashtriya/118562
ಪ್ರಗತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ | Prajavani ಪ್ರಗತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಭರವಸೆ ಪ್ರಜಾವಾಣಿ ವಾರ್ತೆ Updated: 02 ಡಿಸೆಂಬರ್ 2019, 14:46 IST ಚಿಕ್ಕಬಳ್ಳಾಪುರ: ‘ಈ ಹಿಂದೆ ಕುಮಾರಸ್ವಾಮಿ ಅವರು 10 ಕೆ.ಜಿ. ಬದಲು 8 ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದು ಹೇಳಿದಾಗ ಅದರ ವಿರುದ್ಧ ಸದನದಲ್ಲಿ ಗಲಾಟೆ ಮಾಡಿದವನು ನಾನು. ನಿಮಗಾಗಿ ಅವರ ಸರ್ಕಾರವನ್ನೇ ಕಿತ್ತು ಹಾಕಿದ್ದೇನೆ. ನಿಮ್ಮ ಪ್ರಗತಿಗೆ ನಾನು ಯಾವ ತ್ಯಾಗಕ್ಕೂ ಸಿದ್ಧ. ಕೇಂದ್ರ ಸರ್ಕಾರ ನಿಮಗೆ ನೀಡುವ ಅಕ್ಕಿಗೆ ಹಣ ನೀಡುತ್ತಿದೆ. ಸುಳ್ಳು ಮಾತಿಗೆ, ಭರವಸೆಗೆ ನಂಬಬೇಡಿ’ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು. ನಗರದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಪ್ರತಿಯೊಬ್ಬ ಬಡವನೂ ಸ್ವಂತ ಸೂರಿನ ಕನಸು ನನಸಾಗಿಸಿಕೊಳ್ಳುವ ಸದವಕಾಶವನ್ನು ನೀಡಿದೆ. ಇದರ ಸದ್ಬಳಕೆ ಕ್ಷೇತ್ರದ ಪ್ರತಿಯೊಬ್ಬ ಬಡವನಿಗೂ ತಲುಪಿಸುವ ಕಾರ್ಯ ಮಾಡಲು ನಾನು ಬದ್ಧವಾಗಿದ್ದೇನೆ. ನನಗೆ ಬಿ.ಆರ್.ಅಂಬೇಡ್ಕರ್ ಅವರೇ ಆದರ್ಶ. ನಾನು ನಿಮಗೆ ನಿವೇಶನ ಖಚಿಡಿತವಾಗಿ ಕೊಡುತ್ತೇನೆ. ಇಂದು ನಿಮ್ಮ ದಿಕ್ಕು ತಪ್ಪಿಸುವ ಮಾತನ್ನಾಡಿದವರು ಡಿ.5ರ ನಂತರ ಇತ್ತ ಬರಲ್ಲ. ನಿಮ್ಮ ಕಷ್ಟ ಸುಖಗಳಿಗೆ ನಾನು ಸ್ಪಂದಿಸುತ್ತೇನೆ’ ಎಂದು ತಿಳಿಸಿದರು. ‘ನಾನು ಈಗಾಗಲೇ ವಸತಿ ಸಚಿವರ ಜತೆ ಮಾತನಾಡಿದ್ದೇನೆ. ವಿಶೇಷ ಪ್ರಕರಣ ಎಂದು ಒಂದು ಮನೆಗೆ ₨5 ಲಕ್ಷ ಮನೆ ಕೊಡಿಸುತ್ತೇನೆ. 500 ಮನೆಗಳ ಒಂದು ಹೊಸ ಕಾಲೊನಿ ನಿರ್ಮಾಣವಾಗಲಿದೆ. ನಿಜವನ್ನು ಅರ್ಥ ಮಾಡಿಕೊಳ್ಳಿ, ಸುಳ್ಳನ್ನು ನಂಬಲು ಹೋಗಬೇಡಿ. ಸುಳ್ಳು ಬಹಳ ಸಿಹಿ ಆಗಿರುತ್ತದೆ. ಇದನ್ನು ತಿಂದರೆ ನಿಮ್ಮ ಭವಿಷ್ಯ ಮಂಕಾಗುತ್ತದೆ’ ಎಂದರು. ‘ಈ ಚುನಾವಣೆ ನಿಮ್ಮ ಭವಿಷ್ಯ ರೂಪಿಸುವ ಚುನಾವಣೆ. ವೈದ್ಯಕೀಯ ಕಾಲೇಜು, ಆಸ್ಪತ್ರೆ ನಿಮಗಾಗಿ ತಂದಿದ್ದೇನೆ. ಇದು ನಾನು ಮಾಡದಿದ್ದರೆ ಕನಕಪುರಕ್ಕೆ ಹೋಗುತ್ತಿತ್ತು. ನಿಮಗಾಗಿ ನಾನು ಸ್ಥಾನವನ್ನು ತ್ಯಾಗ ಮಾಡಿದ್ದೇನೆ. ನಿಮಗೆ ಲಕ್ಷ್ಮಿ ಬೇಕು ಎಂದರೆ ಕಮಲಕ್ಕೆ ನೀವು ಮತ ಕೊಡಿ’ ಎಂದು ತಿಳಿಸಿದರು. ಬಿಜೆಪಿ ಮುಖಂಡ ಚಕ್ರಪಾಣಿ ಆನಂದ್ ಮಾತನಾಡಿ, ‘ಸುಧಾಕರ್ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ದೊಡ್ಡ ಷಡ್ಯಂತ್ರ ನಡೆದಿದೆ. ಅವರ ಮೇಲೆ ಹಲ್ಲೆ ಕೂಡ ನಡೆಯಬಹುದು ಎಂದು ನನಗೆ ಮಾಹಿತಿ ದೊರೆತಿದೆ. ಕ್ಷೇತ್ರದ ಜನರ ಹಿತಕ್ಕಾಗಿ ಶಾಸಕ ಸ್ಥಾನ ಮಾಡಿದ ಸುಧಾಕರ್ ಅವರನ್ನು ಜನರು ಬೆಂಬಲಿಸಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಇದರಿಂದ ಸಹಕಾರಿಯಾಗಲಿದೆ’ ಎಂದು ಹೇಳಿದರು. ಸಭೆಯಲ್ಲಿ ಅಪ್ಪಾಲು ಮಂಜಣ್ಣ, ಶ್ವೇತಾ ಮಂಜುನಾಥ್, ಬಾಬು ಮುಜಾಮಿಲ್, ರಘು, ಆಯುಬ್, ನಾರಾಯಣಸ್ವಾಮಿ, ಮಣಿ ಹಾಜರಿದ್ದರು. '); $('#div-gpt-ad-686806-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-686806'); }); googletag.cmd.push(function() { googletag.display('gpt-text-700x20-ad2-686806'); }); },300); var x1 = $('#node-686806 .field-name-body .field-items div.field-item > p'); if(x1 != null && x1.length != 0) { $('#node-686806 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-686806').addClass('inartprocessed'); } else $('#in-article-686806').hide(); } else { // Text ad googletag.cmd.push(function() { googletag.display('gpt-text-300x20-ad-686806'); }); googletag.cmd.push(function() { googletag.display('gpt-text-300x20-ad2-686806'); }); // Remove current Outbrain $('#dk-art-outbrain-686806').remove(); //ad before trending $('#mob_rhs1_686806').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-686806 .field-name-body .field-items div.field-item > p'); if(x1 != null && x1.length != 0) { $('#node-686806 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-686806').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-686806','#dk-art-outbrain-688470','#dk-art-outbrain-688449','#dk-art-outbrain-688380','#dk-art-outbrain-688357']; var obMobile = ['#mob-art-outbrain-686806','#mob-art-outbrain-688470','#mob-art-outbrain-688449','#mob-art-outbrain-688380','#mob-art-outbrain-688357']; var obMobile_below = ['#mob-art-outbrain-below-686806','#mob-art-outbrain-below-688470','#mob-art-outbrain-below-688449','#mob-art-outbrain-below-688380','#mob-art-outbrain-below-688357']; var in_art = ['#in-article-686806','#in-article-688470','#in-article-688449','#in-article-688380','#in-article-688357']; var twids = ['#twblock_686806','#twblock_688470','#twblock_688449','#twblock_688380','#twblock_688357']; var twdataids = ['#twdatablk_686806','#twdatablk_688470','#twdatablk_688449','#twdatablk_688380','#twdatablk_688357']; var obURLs = ['https://www.prajavani.net/district/chikkaballapur/ready-for-any-sacrifice-for-progress-686806.html','https://www.prajavani.net/district/chikkaballapur/chikkaballapur-688470.html','https://www.prajavani.net/district/chikkaballapur/a-passion-for-voting-in-a-village-rather-than-a-city-688449.html','https://www.prajavani.net/district/chikkaballapur/poor-cloud-lifeguard-688380.html','https://www.prajavani.net/district/chikkaballapur/rusty-foreclosure-vehicles-in-chikkaballapur-688357.html']; var vuukleIds = ['#vuukle-comments-686806','#vuukle-comments-688470','#vuukle-comments-688449','#vuukle-comments-688380','#vuukle-comments-688357']; // var nids = [686806,688470,688449,688380,688357]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2019-12-08T16:01:48"
https://www.prajavani.net/district/chikkaballapur/ready-for-any-sacrifice-for-progress-686806.html
ಸೂರ್ಯಕಾಂತಿ, ಕಾಲ್ಪನಿಕ ಪ್ರೇಮಕಥಾ ಚಿತ್ರ | Movie Suryakanthi | Directo .M.Chaitanya | Actor Chetan | Actress Regina - ಸೂರ್ಯಕಾಂತಿ, ಕಾಲ್ಪನಿಕ ಪ್ರೇಮಕಥಾ ಚಿತ್ರ - Kannada Filmibeat » ಸೂರ್ಯಕಾಂತಿ, ಕಾಲ್ಪನಿಕ ಪ್ರೇಮಕಥಾ ಚಿತ್ರ Published: Monday, April 13, 2009, 16:21 [IST] 'ಸೂರ್ಯಕಾಂತಿ' ಚಿತ್ರದ ಮೂಲಕ ನಿರ್ದೇಶಕ ಕೆ.ಎಂ.ಚೈತನ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವುದು ಗೊತ್ತೇ ಇದೆ. ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ ಸೂರ್ಯಕಾಂತಿ ಎಂಬುದರಲ್ಲಿ ಎರಡು ಮಾತಿಲ್ಲ. ಅವಿಘ್ನ ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರಿನಡಿ ನಿರ್ಮಾಪಕ ಎಂ.ವಾಸು ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಭಾನುವಾರ ನೆರವೇರಿತು. ನಾಸಿರ್, ಮನದೀಪ್ ರಾಜ್, ರಾಮಕೃಷ್ಣ, ಹಿಂದಿಯ ಟ್ಯಾಕ್ಸಿ ನಂ.1 ಚಿತ್ರದಲ್ಲಿ ನಟಿಸಿದ್ದ್ದ ಗಣೇಶ್ ಯಾದವ್ ಚಿತ್ರದ ತಾರಾಗಣದಲ್ಲಿದ್ದಾರೆ. ಧೀನ, ರಮಣ, ಸ್ಟ್ಯಾಲಿನ್, ಗಜನಿ ಯಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಎ.ಎಂ.ಮುರುಗದಾಸ್ ಸಹ 'ಸೂರ್ಯಕಾಂತಿ' ತಂಡಕ್ಕೆ ಶುಭ ಕೋರಲು ಆಗಮಿಸಿದ್ದರು. ನಿರ್ದೇಶಕ ಕೆ.ಎಂ.ಚೈತನ್ಯ ಅವರಿಗೆ ಇವರು ಫೇಸ್ ಬುಕ್ ಸೋಷಲ್ ನೆಟ್ ವರ್ಕ್ ತಾಣದ ಮೂಲಕ ಗೆಳೆಯರಾದರಂತೆ. ಆ ಸ್ನೇಹ ಮುರುಗದಾಸರನ್ನು ಇಲ್ಲಿಯವರೆಗೂ ಕರೆತಂದಿತ್ತು. ಮುರುಗದಾಸ್ ಮೊದಲ ದೃಶ್ಯವನ್ನು ನಿರ್ದೇಶಿಸುವ ಮೂಲಕ ಸೂರ್ಯಕಾಂತಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಜ್ಞಾನಪೀಠ ವಿಜೇತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಕ್ಲಾಪ್ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ಕ್ಯಾಮೆರಾ ಚಾಲು ಮಾಡಿದರು. ಈ ಎಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ಭಾನುವಾರ ಧರ್ಮಗಿರಿ ಶ್ರೀಮಂಜುನಾಥ ದೇವಾಲಯದಲ್ಲಿ ನಡೆದದ್ದು ವಿಶೇಷ. ''ಚಿತ್ರೀಕರಣ ಬೆಂಗಳೂರು, ಬೆಳಗಾವಿ, ಗೋವಾ ಮತ್ತು ಉಜ್ಬೆಕಿಸ್ತಾನಗಳಲ್ಲಿ 70 ದಿನಗಳ ಕಾಲ ನಡೆಯಲಿದೆ. ಚಿತ್ರಕತೆಯನ್ನು ಬಹಳ ಅದ್ಭುತವಾಗಿ ಬರೆದಿದ್ದಾರೆ ನಮ್ಮ ಗುರು ನಾರಾಯಣಸ್ವಾಮಿ'' ಎಂದರು ಚೈತನ್ಯ. ಇದೊಂದು ವಿಭಿನ್ನ ಪ್ರೇಮಕಥೆ ಎನ್ನುತ್ತಾರೆ ಅವರು. ಆದಿನಗಳು, ಬಿರುಗಾಳಿ ಖ್ಯಾತಿಯ ಚೇತನ್ ಈ ಚಿತ್ರದಲ್ಲಿ ಬಾಡಿಗೆ ಹಂತಕನಾಗಿ ಕಾಣಿಸಲಿದ್ದಾರೆ. ಈ ಚಿತ್ರದ ಪಾತ್ರ ಪೋಷಣೆಗಾಗಿ ಚೇತನ್ ಕರಾಟೆ ಸಹ ಕಲಿಯಬೇಕಾಯಿತಂತೆ. ಚಿತ್ರದ ನಾಯಕಿ ರೆಜಿನಾ. ನೂರಕ್ಕೂ ಅಧಿಕ ಜಾಹೀರಾತುಗಳಲ್ಲಿ ನಟಿಸಿದ ಅನುಭವಿ ಈಕೆ. ಚೆನ್ನೈ ಮೂಲದ ರೂಪದರ್ಶಿ. ಪ್ರಸ್ತುತ ಮನಃಶಾಸ್ತ್ರ ಓದುತ್ತಿರುವ ಈಕೆ ಬಾಲ ಕಲಾವಿದೆಯಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದರಂತೆ. ನಿರ್ದೇಶಕ ಮುರುಗದಾಸ್ ಮಾತನಾಡುತ್ತಾ, ಯಾವುದೇ ನಿರ್ದೇಶಕನಿಗೆ ಎರಡನೇ ಚಿತ್ರ ಬಹಳ ಮುಖ್ಯ. ಅದರಲ್ಲೂ ಮೊದಲನೇ ಚಿತ್ರ ಸೂಪರ್ ಹಿಟ್ ಆಗಿದ್ದ್ದರಂತೂ ಎರಡನೇ ಚಿತ್ರ ಅತಿದೊಡ್ಡ ಸವಾಲು. ಈ ಸವಾಲನ್ನು ಕೆ.ಎಂ.ಚೈತನ್ಯ ಖಂಡಿತ ನಿಭಾಯಿಸುತ್ತಾರೆ ಎಂದರು. ತಾರಾ, ರಮೇಶ್ ಅರವಿಂದ್, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಕೆ ಮಂಜು ಉಪಸ್ಥಿತರಿದ್ದರು. Read more about: ಕನ್ನಡ ಸಿನಿಮಾ, ಮುರುಗದಾಸ್, ಆ ದಿನಗಳು, ಚೇತನ್, chetan, aa dinagalu, ಸೂರ್ಯಕಾಂತಿ, ಕೆಎಂಚೈತನ್ಯ, ಇಳಯರಾಜ, suryakanthi, ilayaraja, ರೆಜಿನಾ, ಎಚ್ಸಿವೇಣು, kmchaitanya, ammurugodoss, regina Story first published: Monday, April 13, 2009, 16:21 [IST]
"2017-08-17T11:26:28"
https://kannada.filmibeat.com/news/13-suryakanthi-fantasy-cum-action-love-story.html
ನವಿರು ನವಿಲು ಗರಿ.............: 2010 ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 05:14:00 ಅಪರಾಹ್ನ ನಮ್ಮ ಸಣ್ಣ ತಾಯಮ್ಮನ ಕಥೆ ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 05:44:00 ಅಪರಾಹ್ನ 'ಸ್ವಯಂವರ' ಎಂಬ ಅವಾಂತರ ....!!!!!!! ಅಬ್ಬಬ್ಬ್ಬಾ!!!!!!!! ನಾವು ನಮ್ಮ ಜಗತ್ತು, ನಮ್ಮ ವೈಜ್ಞಾನಿಕತೆ ಎಷ್ಟೊಂದು ಮುಂದುವರೆದಿದೆ. ಅದು ನಿಜಕ್ಕೂ ಸಂತಸವೇ. ಆದರೆ ಅದೇ ತಾಂತ್ರಿಕತೆ ಎಷ್ಟೆಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ ಎನ್ನುವುದನ್ನು ನೆನೆಸಿಕೊಂಡರೆ ಮೈಜುಮ್ಮೆನ್ನದಿರುವುದಿಲ್ಲ. ಈಗ ಅದನ್ನೆಲ್ಲ ಹೇಳಿ ನಿಮ್ಮ ತಲೆಗೆ ಹುಳು ಬಿಡುವಿದಿಲ್ಲ ಬಿಡಿ. ಸದ್ಯಕ್ಕೆ ಕೇವಲ 'ಟಿ.ವಿ' ಎಂಬ ಒಂದುಕಾಲದ ಮೂರ್ಖಪೆಟ್ಟಿಗೆ ಎಷ್ಟೊಂದು ಜನರನ್ನು ಮೂರ್ಖರನ್ನಾಗಿಸಿದೆ ನೋಡಿ!! ಮೊದಮೊದಲು ಟಾಟಾ-ಬಿರ್ಲಾ, ಅಂಬಾನಿ, ಬಜಾಜ್, ಐಟಿಸಿ ಮತ್ತಿತರ ಕಂಪನಿಗಳ ಜೋಬಿಗೆ Advertizeಗಳ ರೂಪದಲ್ಲಿ ಕೈಹಾಕಿ ಕಾಸು ಕಾಣುತ್ತಿದ್ದ ಚಾನಲ್ ಗಳು, ನಿಧಾನವಾಗಿ ನಮ್ಮ ಸಂಸ್ಕೃತಿಯ ಮೇಲೆ ಯಾವರೀತಿಯ ದಾಳಿಯಿಟ್ಟವೆಂದರೆ ಇಂದು ಅವೇನೇ ಮಾಡಿದರೂ ಅದು ನಮ್ಮ ಸಂಸ್ಕೃತಿಯ ಭಾಗವೆಂದೇ ನಾವೂ ನೀವೂ ಎಲ್ಲರೂ ನಂಬುವಂತಿದೆ. ಅಷ್ಟೂ ಸಾಲದೆಂಬಂತೆ ಇಂದು ಬೆಳ್ಳಂಬೆಳಿಗ್ಗೆ ಜೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರಮಾಡುವಮೂಲಕ ಬೀದಿ ಬದಿ ಕುಳಿತು ಗಿಳಿ ಶಾಸ್ತ್ರ ಹೇಳುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದವರ ಬಾಯಿಗೆ ಮಣ್ಣುಹಾಕಿವೆ. ಅದು ಹೋಗಲಿ ಅಂದರೆ ಊರೂರು ತಿರುಗಿ ಹತ್ತಾರುಕಡೆ ವಿಚಾರಿಸಿ ಒಂದು ಗಂಡಿಗೆ ಒಂದು ಒಳ್ಳೆಯ ಹೆಣ್ಣಿನ ಸಂಬಂದಗಳನ್ನು ಹುಡುಕಿ ಐನೂರು ಸಾವಿರವೋ ತೆಗೆದುಕೊಂಡು ಸಂಸಾರದೂಗಿಸುತ್ತಿದ್ದ ಬಡಪೆಟ್ಟಿಗೆಗೂ ನಮ್ಮ ಮಾಜಿ ನಟೀಮಣಿ ರಕ್ಷಿತಾರಂತಹವರು ಸುತ್ತಿಗೆಯ ಮೊಳೆಯೊಡೆದಿದ್ದಾರೆ. ಕಳೆದ ಭಾನುವಾರ ಎಂದಿನಂತೆ ಹತ್ತು ಗಂಟೆಗೆ ಎದ್ದು ಹಬೆಯಾಡುತ್ತಿದ್ದ ಕಾಫಿಯ ಕಪ್ಪಿಗೆ ತುಟಿಯಿಟ್ಟು ಟಿ.ವಿಯ ರಿಮೋಟಿಗೊಂದು ಮೊಟುಕಿ, ಚಾನಲ್ ಗಳನ್ನು ಬದಲಾಯಿಸುತ್ತಾ ಕುಳಿತೆ. ಸುವರ್ಣ ಚಾನಲ್ ನಲ್ಲಿ ಆ ವಾರ ಪೂರ್ತಿ ಪ್ರಸಾರವಾಗಿದ್ದ 'ಸ್ವಯಂವರ' ಕಾರ್ಯಕ್ರಮದ ಮರುಪ್ರಸಾರ ಬರುತ್ತಿತ್ತು. ಆ ಅಸಂಬದ್ದ reality showಗಳನ್ನು ನೋಡಲು ಇಷ್ಟವಿಲ್ಲದ್ದಿದ್ದರಿಂದ ಚಾನಲ್ ಬದಲಾಯಿಸಿದೆ. ಆ ತರಹದ ಕಾರ್ಯಕ್ರಮಗಳು ಸಮಾಜಕ್ಕೆ ಒಳಿತುಮಾಡುವುದಕ್ಕಿಂತ ಕೇಡು ಬಗೆದಿರುವುದೇ ಹೆಚ್ಚೆಂದು ನನ್ನ ಅಭಿಪ್ರಾಯ. ಅಷ್ಟರಲ್ಲಿ ನನ್ನ ಭಾವಮೈದುನ ಹರಿ ''ಭಾವ! ಭಾವ! ಬದ್ಲಾಯಿಸ್ಬೇಡಿ ಈವಾರ ಪೂರ್ತಿ ಆ programme ನೋಡೋಕಾಗ್ಲಿಲ್ಲ ಪ್ಲೀಸ್!" ಅಂದ. ವಿದಿಯಿಲ್ಲದೆ ಕಾಫಿ ಹೀರೋವರೆಗೆ ಕಷ್ಟಪಟ್ಟು ಆ ಕಾರ್ಯಕ್ರಮ ನೋಡುವ ಅನಿವಾರ್ಯತೆಗೆ ಸಿಲುಕಿದೆ. ಯಾರೋ ಒಬ್ಬ ಜುಬ್ಬ ಪೈಜಾಮ ಹಾಕಿದ ಸತ್ತನಾಯಿ ಎಳೆಯುವವರು ತಲೆಗೆ ಎಣ್ಣೆ ಬಳಿದುಕೊಂಡವರಂತೆ ಎಣ್ಣೆ ಬಳಿದುಕೊಂಡ (ಆತನ ಮೇಲೆ ಇಷ್ಟು ಕೋಪವನ್ನು ವ್ಯಕ್ತಪಡಿಸುತ್ತಿತುವ ಕಾರಣ ಮುಂದೆ ನಿಮಗೇ ತಿಳಿಯುತ್ತದೆ) ವ್ಯಕ್ತಿಯೊಬ್ಬ ಅಲ್ಲಿ ಬಂದಿದ್ದ ವಧುವಿಗೆ ಆ ಸ್ಪರ್ಧೆಗೆ ಬಂದಿರುವ ಹುಡುಗರ ಜನ್ಮದಿನಾಂಕವನ್ನಾಧರಿಸಿ ಅವರ ಭವಿಷ್ಯವೇಳುತ್ತಿದ್ದ. ಹಾಗೆ ಹೇಳುತ್ತಾ ಒಬ್ಬ ಹುಡುಗನ ಜನ್ಮದಿನಾಂಕವನ್ನು ನೋಡಿ, "ಈ ದಿನಾಂಕದಲ್ಲಿ ಹುಟ್ಟಿದವರನ್ನು ಮದುವೆಯಾಗುವುದಿರಲಿ ಭೂಮಿಯ ಮೇಲೂ ಅವರು ಬದುಕಲು ಅರ್ಹರಲ್ಲ" ಎಂಬ ಅರ್ಥಬರುವಂತೆ ಘೋಷಿಸಿಬಿಟ್ಟ. ಆ ಕ್ಷಣದಲ್ಲಿ ಆತ ನನಗೆ ನಮ್ಮ ಸಂಸ್ಕೃತಿಯ ಭಯೋತ್ಪಾದಕನಂತೆ ಕಂಡ. ಎಲ್ಲರೂ ತಿಳಿದ ಮಟ್ಟಿಗೆ ಜ್ಯೋತಿಷ್ಯಶಾಸ್ತ್ರವೆಂಬುದು ನಮ್ಮ ದೇಶದ ಅಷ್ಟೇ ಏಕೆ ಪ್ರಪಂಚದ ಖಗೋಳಶಾಸ್ತ್ರದ ಭದ್ರಬುನಾದಿ.ಅದು ಮನುಷ್ಯ ಬದುಕಲು ಬೇಕಾಗುವ ಜೀವನೋತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಮುಂದೇನು ಎನ್ನುವಾಗ ಧೈರ್ಯ ತುಂಬಿ ಜೀವನದ ಮೇಲಿ ನಂಬಿಕೆ ಬರುವಂತೆ ಮಾಡುವುದು ನಮ್ಮ ಜ್ಯೋತಿಷ್ಯ. ಅದು ಇಂದು ಇಂತಹ ಅರೆಬರೆ ತಿಳಿದವರಿಂದ ನಂಬಿಕೆ ಹುಟ್ಟಿಸುವ ಬದಲು ಮೂಡನಂಬಿಕೆ ಮೂಡಲು ಕಾರಣವಾಗಿರುವುದು ಪ್ರಸ್ತುತ ಸ್ಥಿತಿಯ ದುರಂತವೇ ಸರಿ. ಈ ರೀತಿ ಯೋಚನಾಲಹರಿ ಹರಿಯುವಷ್ಟರಲ್ಲಿ ನನ್ನ ಪಾಲಿನ ಕಾಫಿ ಮುಗಿದಿತ್ತು. ಲೋಟ ಕೆಳಗಿಟ್ಟು ಮೇಲೆದ್ದೆ. ಹರಿಗೂ ಸಹ ಬೇಜಾರಾಗಿರಬೇಕೆನಿಸುತ್ತೆ. ಮಧ್ಯಾನ್ಹ ತಾನು ಸ್ನೇಹಿತನ ನಿಶ್ಚಿತಾರ್ಥವೊಂದಕ್ಕೆ ಹೊರಟಿರುವುದಾಗಿಯೂ ಊಟಕ್ಕೆ ಕಾಯಬೇಡಿರೆಂದು ತಿಳಿಸಿ ಹೊರಟ. ಸುಮಾರು ೩ ಘಂಟೆಯ ಸುಮಾರಿಗೆ ವಾಪಸ್ಸು ಬಂದು ನನ್ನವಳಿಗೆ ಅಂದರೆ ಅವನ ಅಕ್ಕನಿಗೆ "ಊಟ ಕೊಡಕ್ಕ ಹೊಟ್ಟೆ ಹಸಿತೀದೆ" ಅಂದ. ನಮಗೋ ಆಶ್ಚರ್ಯ!! ತಡೆಯದೇ ಕೇಳಿದೆ. "ಯಾಕಯ್ಯ? ಎಂಗೇಜ್ಮೆಂಟ್ ನಲ್ಲಿ ಊಟ ಹಾಕ್ಲಿಲ್ವೋ?" ರೇಗಿಸಿದೆ "ಅಯ್ಯೋ! ಯಾಕೇಳ್ತೀತೀ ಭಾವ!! ಆ ದರಿದ್ರ ಸ್ವಯಂವರ ಕಾರ್ಯಕ್ರಮದಿಂದಾಗಿ ನನ್ನ ಸ್ನೇಹಿತನ ಮದ್ವೆ ಮುರಿದುಬಿತ್ತು" ಅಂದ. "ಏಕೆ? ಏನಾಯ್ತು?" "ಏನಿಲ್ಲ ಭಾವ ಬೆಳಿಗ್ಗೆತಾನೆ ನೋಡಿದ್ರಲ್ಲ ಆ programmeನ, ಅವನ್ಯಾವನೋ ಹೇಳಿದ್ನಲ್ಲ ಆ ಡೇಟ್ ನಲ್ಲಿ ಹುಟ್ಟುದೋರು ಸರೀ ಇಲ್ಲಾಂತ, ಅದಕ್ಕೆ ನಿಂತೋಯ್ತು, ಯಾಕಂದ್ರೆ ನನ್ನ friend ಕೂಡ ಹುಟ್ಟಿರೋದು ಅದೇ ಡೇಟ್ ನಲ್ಲಿ" ಅಂದ. ಈಗ ನೀವೇ ಹೇಳಿ ಇದು ಅವಾಂತರವಲ್ಲದೆ ಮತ್ತಿನ್ನೇನು. ಇವುಗಳಿಗೆ ಕಡಿವಾಣಹಾಕಲು ಯಾವುದೇ ಮಾರ್ಗಗಳಿಲ್ಲವೇ? ಇದು ನಿಜಕ್ಕೂ ಚಿಂತಿಸಬೇಕಾದ ವಿಷಯ. ಅಲ್ಲವೇ? ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 09:33:00 ಅಪರಾಹ್ನ ಹಣೆಪಟ್ಟಿ ಸ್ವಯಂವರ, ಹರಿ "ಅದು ಸರಿ, ಹೇಗೂ ಇನ್ಶ್ಯೂರೆನ್ಸ್ ಇದೆ ನಡಿ" ಎನ್ನುತ್ತ ಬೈಕ್ ಏರಿ ಲಕ್ಷ್ಮೀಪುರಂ ಸ್ಟೇಷನ್ ಮುಂದೆ ಇಳಿದೆವು. ಅಲ್ಲಿ ನನಗೆ ಮತ್ತೊಂದು ಅದ್ಭುತ ಕಾದಿತ್ತು!! ನನ್ನ ಬೈಕ್ ಅಲ್ಲೇ ನಿಂತಿತ್ತು !!! ಅದನ್ನು ನೋಡಿದ ಗುರು. ಸಿಕ್ತಾ ಸರ್!" ಎಂದ, ಆ ಪೇದೆಯಿಂದಾಗಲಿ ರಾಚಪ್ಪನವರಿಂದಾಗಲಿ ಉತ್ತರ ಬರಲಿಲ್ಲ. ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 08:57:00 ಅಪರಾಹ್ನ ಚೈತನ್ಯನ ಚೇತಕ್!!! ಚೈತನ್ಯನ ಬಳಿ ಒಂದು ವಿಶಿಷ್ಠವಾದ ದ್ವಿಚಕ್ರವಾಹನವೊಂದಿತ್ತು. ಅದರ ಆಕಾರ ನೋಡಲು ಬಜಾಜ್ ಚೇತಕ್ ನಹಾಗಿದ್ದರೂ ಅದು ಬಜಾಜ್ ಕಂಪನಿಯವರದ್ದಲ್ಲ, ಇನ್ನೂ ೪ ಸ್ಟ್ರೋಕ್ ಇಂಜಿನ್ ಆದರೂ ಹೀರೋ ಹೋಂಡಾ ಕಂಪನಿಯದ್ದೂ ಅಲ್ಲ. ಹಾಗಿದ್ರೆ ಇನ್ಯಾವ್ದು ಅಂದ್ರೆ, ಅದು ಕೈನೆಟಿಕ್ ಕೆ೪ ಎಂಬ ವಿಚಿತ್ರ ಬೈಕ್. ಅದೇ ಬೈಕ್ ಇತರ ಸ್ನೇಹಿತರ ಬಳಿ ಇದ್ದರೂ ಚೈತನ್ಯನ ಬೈಕಿನ ಸಂಗತಿಯೇ ಬೇರೆ. ಅದಕ್ಕೆ ನಾವೆಲ್ಲ ಪ್ರೀತಿಯಿಂದ ಇಟ್ಟ ಹೆಸರೇ ಚೈತನ್ಯನ ಚೇತಕ್!!! ಓಹ್!!! ಕ್ಷಮಿಸಿ!! ಚೈತನ್ಯ ಯಾರು ಅನ್ನೋದನ್ನ ಹೇಳಲೇ ಇಲ್ಲ. ನಾನು ಎಂ.ಎಸ್ಸಿ ಮುಗಿಸಿ ಮುಂದೇನು? ಎಂಬ ಪ್ರಶ್ನಾರ್ಥಕವೇ ಕುಡುಗೋಲಾಗಿ ನನ್ನನ್ನು ಕತ್ತರಿಸಲು ಬಂದಾಗ ನನ್ನ ಸಹಪಾಠಿ ಸ್ನೇಹಿತ ದಿನೇಶನ ಮೂಲಕ ಪರಿಚಯವಾದವನು ಮತ್ತು ನನ್ನನ್ನು ಈ ವೈದ್ಯಕೀಯ ಪ್ರತಿನಿಧಿ ವೃತ್ತಿಗೆ ತಂದವನೇ ಅವನು. ಯಾರೇ ಸರಿ ಚೈತನ್ಯನನ್ನು ಮೊದಲಬಾರಿ ಭೇಟಿಯಾದರೆ ಅವನ ಸ್ನೇಹಿತರಾಗುವುದು ಸೆಂಟ್ ಪರ್ಸೆಂಟ್ ಗ್ಯಾರಂಟಿ. ಯಾವಾಗಲೂ ತಮಾಷೆಯಾಗೆ ಮಾತನಾಡುತ್ತಾ, ಏನೇ ತೊಂದರೆ ಬಂದರೂ ನಗುತ್ತಲೇ ಪರಿಹರಿಸುವಂತಹ ವ್ಯಕ್ತಿತ್ವ. ಇಂತಹ ಚೈತನ್ಯನಿಗೆ ಅವನ ಬೈಕ್ ಎಂದರೆ ಪಂಚಪ್ರಾಣ! ೧ ಲೀ ಪೆಟ್ರೋಲ್ ಗೆ ಸುಮಾರು ೮೦ ಕಿ.ಮಿ ಮೈಲೇಜ್ ಬರುತ್ತಿತ್ತು. ಆದರೆ ಆಕ್ಸ್ಲರೇಟರ‍್ ಎಷ್ಟು ಹೊತ್ತಿದರೂ ೪೦ ರ ಮೇಲೆ ಯಾವತ್ತೂ ಹೋಗುತ್ತಿರಲಿಲ್ಲ. ಭಾರೆಯಮೇಲೆ ಎಳೆಯುತ್ತಿರಲಿಲ್ಲ, ಇಳಿಜಾರಿನಲ್ಲಿ ನಿಲ್ಲುತ್ತಿರಲಿಲ್ಲ. ಒಂದು ಸಾರಿ ಸಂಜೆ ಏಳು ಗಂಟೆಯ ಸಮಯ ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ ವೃತ್ತದೆಡೆಗೆ ಇಬ್ಬರು ಜೊತೆಗೂಡಿ ಹೊರಟಿದ್ದೆವು, ಮುಂದಿನಿಂದ ಟ್ರಾಫಿಕ್ ಪೋಲೀಸ್ ಒಬ್ಬ ಮುಂದೆ ಬಂದು ಗಾಡಿಯನ್ನು ಪಕ್ಕಕ್ಕೆ ಹಾಕಲು ಹೇಳಿದ. ಇಬ್ಬರಿಗೂ ನಡುಕ ಶುರುವಾಯ್ತು. ನಮ್ಮಿಬ್ಬರ ಬಳಿ ಲೈಸೆನ್ಸ್ ಇರಲಿ ಎಲ್. ಎಲ್. ಆರ್. ಕೂಡ ಇರಲಿಲ್ಲ!! ಅದು ಹೋಗಲಿ ಅಂದ್ರೆ ಗಾಡಿಗೆ ಇನ್ಶೂರೆನ್ಸ್ ಕೂಡ ಇಲ್ಲ!! ಸಧ್ಯ! ಗಾಡಿಯನ್ನು ಚೈತನ್ಯ ಓಡಿಸುತ್ತಿದಾನೆಂಬುದೇ ನನ್ನ ಸಮಾಧಾನ! ಅವನೋ "ಮಗ!! ಇವತ್ತು ಜೋಬಿಗೆ ಬರೆ ಗ್ಯಾರಂಟಿ !!" ಎಂದು ಗೊಣಗಾಡಿದ. "ಎಲ್ರಿ? ಗಾಡಿಗೆ ಲೈಟ್ ಇಲ್ಲದೆ ಓಡೀಸುತ್ತಿದ್ದೀರಾ? ಸ್ವಲ್ಪನೂ ಬುದ್ದಿ ಇಲ್ವಾ?" ಅಂತ ಪಿ. ಸಿ ಸಾಹೇಬ್ರು ಗುಡುಗೋದರ ಜೊತೆಗೆ "ಎಜುಕೇಟೆಡ್ ಬೇರೆ" ಅಂತಹ ಮತ್ತಷ್ಟು ಮರ್ಯಾದೆಯನ್ನು ತಗೆಯುತ್ತಿದ್ದರೆ ನಮ್ಮಿರಗೂ ಸ್ವಲ್ಪ ನಿರಾಳವಾದಂತಾಯ್ತು. ಸಧ್ಯ ಇದು ಪೆಟ್ಟಿ ಕೇಸು ಅಂತಾ!! "ಯಾರ್ ಸರ್ ಹೇಳಿದ್ದು? ನೋಡಿ" ಎನ್ನುತ್ತ ತನ್ನ ಕೆ೪ ನ ಹೆಡ್ ಲೈಟ್ ಅನ್ನು ತೋರಿಸಿದ. ಆ ಪೋಲಿಸಪ್ಪನಿಗೆ ನಮಗೆ ಮತ್ತೆ ಬೈಯ್ಯಬೇಕೋ ಅಥವಾ ಈಗಾಗಲೇ ಬೈದದ್ದಕ್ಕೆ ಪಶ್ಚಾತ್ತಾಪ ಪಡಬೇಕೋ ತಿಳಿಯದೆ ತಲೆಯಮೇಲಿನ ಟೋಪಿ ತೆಗೆದು ಸೆಕೆ ಬೀಸಿಕೊಳ್ಳುತ್ತಾ ನಿಂತು ಬಿಟ್ಟ! ಏಕೆಂದರೆ ಬೈಕ್ ನ ಲೈಟು ಎಂಟಾಣಿ ಕ್ಯಾಂಡಂಲ್ ಗಿಂತಲೂ ಕಡೆಯಾಗಿ ಉರಿಯುತ್ತಿತ್ತು!!! ಏನೂ ತೋಚದ ಆರಕ್ಷಕ ಮಹಾಶಯ ಬಿಟ್ಟು ಕಳುಹಿಸಿದ. ಮತ್ತೊಂದು ಸಂಜೆ ನಮ್ಮ ಕೆ.ಇ.ಬಿ ಯವರ ಕೃಪೆಯಿಂದಾಗಿ ಕರೆಂಟ್ ಇಲ್ಲದ ಸಮಯದಲ್ಲಿ ಅದೇ ಮಾರ್ಗವಾಗಿ ಬರುತ್ತಿರಬೇಕಾದರೆ ಅದೇ ಬಲ್ಲಾಳ್ ವೃತ್ತದ ಬಳಿ ಇವನ ಬೈಕ್ ಗೆ ಒಬ್ಬ ಹಣ್ಣು ಹಣ್ಣು ಮುದುಕಿ ಅಡ್ಡ ಬಂದುಬಿಡುವುದೇ!!? ಮೊದಲೇ ಬೈಕ್ ನ ಲೈಟ್ ಬೇರೆ ಇಲ್ಲ! ಸೀದ ಆ ಮುದುಕಿಗೆ ಇಕ್ಕಿದ್ದ. ಸಧ್ಯ! ಇವನ ಬೈಕ್ ಗೆ ಸ್ಪೀಡ್ ಇರಲಿಲ್ಲ ಬರೀ ತರಚಿದ ಗಾಯವಾಯ್ತು ಅಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ಈಗಿನಹಾಗೆ ರಾತ್ರಿ ಏಳರ ನಂತರ ಜನಸಂದಣೆ ೧೦ ವರ್ಷಗಳ ಹಿಂದೆ ಇರುತ್ತಿರಲಿಲ್ಲ. ಇದ್ದಿದ್ದರೆ ಇಬ್ಬರಿಗೂ ಧರ್ಮದೇಟು ಖಾಯಂ!! ತಕ್ಷಣ ಆ ಅಜ್ಜಿಯನ್ನು ಅದೇ ಗಾಡಿಯ ಮೇಲೆ ಕೂರಿಸಿಕೊಂಡು ಪಕ್ಕದ ವಿನಾಯಕ ನರ್ಸಿಂಗ್ ಹೋಂ ನಲ್ಲಿ ಉಪಚರಿಸಿ ಕಳುಹಿಸಿದೆವು. ನಮ್ಮ ಪುಣ್ಯ ಆ ಅಜ್ಜಿಗೆ ಆಕೆಗೆ ಗುದ್ದಿದ್ದು ನಾವೇ ಅನ್ನುವ ಸತ್ಯ ತಿಳಿಯಲೇ ಇಲ್ಲ!! ಇಂತಿಪ್ಪ ಗಾಡಿಗೆ ನಾವೆಲ್ಲರೂ ಬೈಯ್ದು, ಕಾಡಿ, ಬೇಡಿದ ನಂತರ ಕಡೆಗೂ ಇನ್ಶೂರೆನ್ಸ್ ಮಾಡಿಸಿಯೇ ಬಿಟ್ಟ!! "ಹೇಗೂ ಗಾಡಿಯನ್ನು ಹುಷಾರಾಗಿ ಹೋಡಿಸ್ತೇನೆ, ಎಲ್ಲೂ ಆಕ್ಸಿಡೆಂಟ್ ಆಗೋ ಚಾನ್ಸು ಕಡಿಮೆ, ಆಗಲೇ ಗಾಡಿ ಆಯಸ್ಸು ಅರ್ಧ ಮುಗ್ದೋಗಿದೆ, ಸುಮ್ಮನೆ ಇನ್ಶೂರೆನ್ಸ್ ದುಡ್ಡು ವೇಸ್ಟು ಮಗಾ! ಎಂಗಾದ್ರೂ ಮಾಡಿ ಆ ದುಡ್ಡು ವಸೂಲಿ ಮಾಡ್ಕೋಬೇಕು" ಎಂದು ಅವಲತ್ತು ಕೊಳ್ಳುತ್ತಿದ್ದವನಿಗೆ ಆ ಬೈಕ್ ನ ಷೋ ರೂಂ ನ ಮೆಕ್ಯಾನಿಕ್ ಮಹಮದ್ ಒಂದ್ ಐಡಿಯಾ ಕೊಟ್ಟ! "ಸಾರ್ ನಿಮ್ ಬೈಕ್ ಗೆ ನಂ ಷೋರೂಂದಲ್ಲಿ ಗುದ್ದರ್ಸಿ ಕೊಟ್ಬಿಢ್ಹತ್ತಿನಿ, ಸುಮ್ಕೆ ಮನೆ ಹತ್ರ ನಿಲ್ಸಿದಾಗ ಜಾರಿ ಬಿದ್ದದ್ದು ಅಂತ ಪೋಲೀಸ್ ಕಂಪ್ಲೇಂಟ್ಗೆ ಕೊಟ್ಟಿ ಇನ್ಶೂರೆನ್ಸ್ ಕ್ಲೈಮು ಮಾಡ್ಕಳಿ" ಅಂದ. ಸರಿ ಒಂದು ಭಾನುವಾರ ಅವನು ಹೇಳಿದ ಹಾಗೆ ಮಾಡಿ ಕಂಪ್ಲೇಂಟ್ ಕೊಟ್ಟು ಹತ್ತು ಹದಿನೈದು ದಿನಕ್ಕೆಲ್ಲಾ ೩೨೦೦/- ರೂ ಹಣವೂ ಬಂತು, ಅದರಲ್ಲಿ ಅವನ ಬೈಕ್ ರಿಪೇರಿಗೆಂದು ೭೦೦ ಖರ್ಚಾಯ್ತು.! ಚೈತನ್ಯನಿಗೆ ತನ್ನ ಸಾಧನೆಗೆ ಖುಷಿಯೋ ಖುಷಿ!! "ನೋಡ್ಮಗ! ಒಣ್ಟು ತ್ರಿಬ್ಬಲ್ ವಸೂಲಿ ಮಾಡ್ದೆ ಇನ್ಶೂರೆನ್ಸ್ ನೋರ ಹತ್ರ" ಅಂತ ಹೇಳಿಕೊಂಡು ತಿರುಗ ತೊಡಗಿದ. ಆ ಸಮಯದಲ್ಲಿ ನಾವೆಲ್ಲಾ ಕರುಬಿದರೂ ನಮ್ಮ ಬೈಕ್ ಗಳ ಮೇಲೆ ರಿಸ್ಕ್ ತೆಗೆದುಕೊಳ್ಳಾಲು ತಯಾರಿರಲಿಲ್ಲ. ಸರಿ ಬೈಕ್ ಪುನರ್ನಿಮಾಣಗೊಂಡು ೨ ದಿನ ಕಳೆದ ನಂತ ಗುಂಡ್ಲುಪೇಟೆಗೆ ಕೆಲಸಕ್ಕೆಂದು ಹೊರಟ. ಆ ದಿನ ನಾನು ಮೈಸೂರಿನಲ್ಲೇ ಇದ್ದೆ. ಊಟಕ್ಕೆಂದು ಮಧ್ಯಾನ್ಹ ರೂಮಿಗೆ ಬಂದಾಗ ಟೆಲಿಗ್ರಾಂ ಬಂತು. ಅದು ಚೈತನ್ಯನಿಂದ!!!! ಈಗಿನ ಹಾಗೆ ಮೊಬೈಲ್ ಫೋನ್ ಇಲ್ಲದ್ದರಿಂದ ನಮ್ಮ ವೃತ್ತಿಯಲ್ಲಿ ಒಬ್ಬರನ್ನೊಬ್ಬರು ಸಂಪರ್ಕಿಸಬೇಕೆಂದರೆ ಈ ರೀತಿ ಟೆಲಿಗ್ರಾಂ ಕೊಟ್ಟು ತಮಗೆ ಕರೆಮಾಡಲು ಅಥವಾ ತಾವೇ ಕರೆಮಾಡುತ್ತೇವೆಂದು ತಿಳಿಸುತ್ತಿದ್ದರು. ಅದೇ ರೀತಿ ಅಂದು ಸಂಜೆ ೪ ಗಂಟೆಗೆ ಅವನೇ ನನಗೆ ಫೋನ್ ಮಾಡುವವನಿದ್ದ. ಪಕ್ಕದ ಅಂಗಡಿಯ ಕಾಯಿನ್ ಭೂತ್ ನಲ್ಲಿ ಇವನ ಫೋನಿಗೆ ಕಾಯುತ್ತಾ ಕುಳಿತೆ. ಫೋನ್ ಬಂತು, "ಮಗಾ!! ಈಗ ನಂಜನಗೂಡಿನಲ್ಲಿ ಟ್ರೈನ್ ಹತ್ತುತ್ತಿದ್ದೀನಿ, ಈಗೇನೂ ಹೇಳಕ್ಕಾಗಲ್ಲ ಸೀದಾ ಐದ್ಗಂಟೆಗೆ ರೈಲ್ವೇ ಸ್ಟೇಷನ್ ಹತ್ರ ಬಂದ್ಬಿಡು ನಮ್ಮನೆಗೇನು ಹೇಳ್ಬೇಡ" ಅಂತ ಕ್ಷೀಣ ಧ್ವನಿಯಲ್ಲೇಳಿ ಫೋನಿಟ್ಟುಬಿಟ್ಟ. ನನ್ನ ಕೈಕಾಲುಗಳೆಲ್ಲಾ ನಡುಗಲು ಪ್ರಾರಂಭಿಸಿದವು. ತಲೆಯಲ್ಲಿ ನೂರಾರು ಯೋಚನೆಗಳು!! ಬೆಳಿಗ್ಗೆ ತಾನೆ ಬೈಕಿನಲ್ಲೇ ಹೊರಟ! ಏನಾಯ್ತು? ಏನಾದರೂ ಆಕ್ಸಿಡೆಂಟ್!!? ಛೇ!! ಬಿಡ್ತು! ಹಾಗಾಗ್ದಿರ್ಲಿ. ಮತ್ಯಾಕೆ ಟ್ರೈನಲ್ಲಿ ಬರ್ತಿದಾನೆ? ಹೀಗೆ ಯೋಚಿಸುತ್ತಾ ರೈಲು ನಿಲ್ದಾಣದ ಬಳಿ ಬಂದೆ. ಚೈತನ್ಯ ಒಂದು ಗೋಣಿ ಚೀಲದ ಮೂಟೆಯನ್ನು ಕಷ್ಟ ಪಟ್ಟು ಎಳೆದುಕೊಂಡು ಹೊರಬರಲು ಹೆಣಗುತ್ತಿದ್ದ. ತಕ್ಷಣ ಅವನ ಬಳಿ ಓಡಿದೆ. "ಏನೋ ಇದು?" ಅಂದೆ "ಪ್ಚ್ಲ್!! ನನ್ಗಾಡಿ ಮಗಾ!!" ಅಂದ ನನಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಗತೊಡಗಿದೆ. "ನಗು ಮಗಾ ಟೈಮ್ ನಿಂದು!" ಎಂದ ಮ್ಲಾನವದನನಾಗಿ. ನನಗೆ ಪಿಚ್ಚೆನಿಸಿತು, ನಗು ನಿಲ್ಲಿಸಿ "ಏನಾಯ್ತೋ? ಏನಿಂಗೆ?" ಅಂದೆ. "ಗುಂಡ್ಲುಪೇಟೆ ತಲುಪ್ಲೇ ಇಲ್ಲ ಮಗಾ! ನಂಜುನ್ಗೂಡು ಸುಜಾತ ಫ್ಯಾಕ್ಟರಿ ಹತ್ರ ಬೈಕ್ ಇಂಜಿನ್ ಸೀಝಾಗೋಯ್ತು, ಕಿಕ್ ಮಾಡಿ ಮಾಡಿ ಸುಸ್ತಾಯ್ತು, ಏನಾಗಿದೆ ಅಂತಾ ನೋಡಿದ್ರೆ ಆಯಿಲ್ ಸೀಲ್ ಬಿಚ್ಚೋಗಿತ್ತು, ಸರಿ ಅಂತೇಳಿ ಅದನ್ನಾಕ್ಸಿ ಮತ್ತೆ ಸ್ಟಾರ್ಟ್ ಮಾಡ್ದೆ ಪಾರ್ಟ್ಸ್ ಗಳೆಲ್ಲಾ ಪೀಸ್ ಪೀಸ್, ಆ ಮೆಕಾನಿಕ್ಕು ಗೋಣೀಚೀಲುಕ್ಕಾಕ್ಕೋಟ್ಟ. ಇಲ್ಬಂದಿದೀನಿ" ಅಂದ. ಈ ರೀತಿ ಚೈತನ್ಯನ ಚೇತಕ್ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿತ್ತು.!! ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 09:37:00 ಅಪರಾಹ್ನ ಆಗಲೇ ಕೆಲವರು ಮೇಕಪ್ ಮುಗಿಸಿ ಪಕ್ಕದಲ್ಲಿ ಕುಳಿತು ಬೀಡಿ ಸಿಗರೇಟು ಸೇದುತ್ತಿದ್ದರು. ಅಷ್ಟರಲ್ಲಿ ನಮ್ಮ ಪಟಾಲಂನಲ್ಲೊಬ್ಬನಾದ ಮುದ್ದುರಾಜು ಈಶ್ವರ ಪಾತ್ರದಾರಿ ಟೈಲರ್ ವೆಂಕಟೇಶಣ್ಣನನ್ನು ನೋಡಿ. "ಲೋ! ಅಲ್ನೋಡ್ಲಾ! ಕೈಲಾಸ್ದಲ್ಲಿ ಚಳಿ ತಡೀಕಾಗ್ದೆ ಈಸ್ವುರ ಬೀಡಿ ದಂ ಎಳಿತಾವ್ನೆ" ಅಂದ. ಅದನ್ನು ಕೇಳಿಸಿಕೊಂಡ ಹಾಗು ನಾವು ಇಣುಕುತ್ತಿದ್ದ ಜಾಗದ ಬಳಿ ಕುಳಿತಿದ್ದ ಕೌಂಡಲೀಕ ಪಾತ್ರದಾರಿ ಶಾಂತಪ್ಪನವರು ತಮ್ಮ ನಗು ಮಿಶ್ರಿತ ಸಿಟ್ಟಿನಿಂದ, "ಬಂದಿರೋ!?! ದಡಿ ತಕಳನೋ?" ಮತ್ತೊಂದು ಖಡಕ್ಕಾದ ಆದೇಶ! ವಿದಿಯಿಲ್ಲದೆ ಅವರೆಡೆಗೆ ಒಬ್ಬರಿಗೊಬ್ಬರು ಅಂಟಿಕೊಂಡೇ ಹೆಜ್ಜೆಯಿಟ್ಟೆವು. ಸ್ವಲ್ಪವೇ ಸ್ವಲ್ಪ ಧೈರ್ಯತಂದುಕೊಂಡ ನಾನು, "ಇನ್ಯಾವನಿದ್ದನ್ರುಲಾ ನಮ್ ನಾಟ್ಕುದಲಿ? ಆ ಆಚಾರ್ರು ಸ್ರೀಕಂಟ, ಊರುಗ್ಮುಂದೇ ಮೇಕಪ್ಪ ಮಾಡಿಸ್ಕಂಡು ಎಲ್ಲಾಳಾಗೋದ್ನೋ? ಜಲ್ದಿ ಉಡ್ಕುರ್ಲಾ" ಎಂದು ಆದೇಶವಿತ್ತರು. ಆಗಲೇ ನಮಗೆ ಗೊತ್ತಾಗಿದ್ದು ಬ್ರಹ್ಮನ ಪಾತ್ರದಾರಿ ಶ್ರೀಕಂಠಾಚಾರ್ ಕಾಣಿಯಾಗಿದ್ದಾರೆಂದು, ಮುಂದಿನ ದೃಷ್ಯದಲ್ಲಿ ಕೌಂಡಲೀಕನಿಗೆ ಪ್ರತ್ಯಕ್ಷವಾಗಿ ವರ ನೀಡಬೇಕಿದ್ದರಿಂದ ಅವರನ್ನು ಹುಡುಕಲು ಗೌಡರು ಹಡಾವುಡಿ ಮಾಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳುವಷ್ಟರಲ್ಲೇ, ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 05:56:00 ಅಪರಾಹ್ನ ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 01:34:00 ಅಪರಾಹ್ನ ಶುಕ್ರವಾರ, ಮೇ 21, 2010 ಪ್ರಚಾರದ ಹುಚ್ಚು ಮತ್ತು ನಮ್ಮ ಮಂತ್ರಿಗಳೆಂಬ ಮಂದ ಮತಿಗಳು!!! ಏನಾಗಿದೆ ನಮ್ಮ ಮಂತ್ರಿ ಮಹೋದಯರಿಗೆ? ಮೊನ್ನೆ ಮೊನ್ನೆ ತಾನೆ ವಿದೇಶಾಂಗ ಸಚಿವ ಶಶಿ ತರೂರ‍್ ಅಂತೂ ತನ್ನದೇ ಆದ ಸರ್ಕಾರದ ನೀತಿಗಳ ಬಗ್ಗೆ ಅಂತೂ ಬಾಯಿಗೆ ಬಂದತದ್ದನ್ನು ಒದರಿ ಬಣ್ಣಗೇಡಿ ಯಾದದ್ದು ಎಲರಿಗೂ ತಿಳಿದದ್ದೆ. ಅದೇ ರೀತಿ ವಾಣಿಜ್ಯ ಸಚಿವ ಕಮಲ್ ನಾಥ್ ಮತ್ತು ಚಿದಂಬರಂ ನಡುವಿನ ವಿರಸ, ದೂರ ಸಂಪರ್ಕ ಸಚಿವ ರಾಜಾ ರವರ ರಗಳೆ ಒಂದೇ ಎರಡೇ? ಹೇಳುತ್ತಾ ಹೋದರೆ ಮುಗಿಯುವುದಿಲ್ಲವೇನೋ ಅನ್ನಿಸುತ್ತದೆ. ಅಂದಹಾಗೆ ಇದು ಬರೀ ಈಗಿನ ಸರ್ಕಾರದ್ದಷ್ಟೇ ಸಮಸ್ಯೆಯಲ್ಲ. ಬಿ.ಜೆ.ಪಿ ಸರ್ಕಾರದಲ್ಲಿ ಜಸ್ವಂಸಿಂಗ್ ಮತ್ತಿ ಎಲ್. ಕೆ. ಅಡ್ವಾಣಿ ಯವರ ವಿರಸವಂತೂ ಭಾರಿ ಜನಜನಿತ. ಇನ್ನು ಜನತಾಪರಿವಾರದ ಸರ್ಕಾರವಿದ್ದಾಗಲಂತೂ ಎಲ್ಲರೂ ಪ್ರಧಾನಮಂತ್ರಿಗಳೇ. ಇವತ್ತಿಗೆ ಹೊಸ ಸೇರ್ಪಡೆ ನಮ್ಮ ಕನ್ನಡಿಗರೇ ಆದ ಶ್ರಿ ಜೈರಾಂರಮೆಶ್ ರವರು ಅಷ್ಟೆ. ತಾವೊಂದು ತುಂಬಾ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ, ನಮ್ಮ ಮಾತುಗಳನ್ನಾಗಲಿ, ನಮ್ಮ ನಡತೆಯನ್ನಾಗಲಿ ನಮ್ಮದೇಶವಷ್ಟೇ ಅಲ್ಲ, ಇಡೀ ಪ್ರಪಂಚವೇ ಗಮನಿಸುತ್ತದೆ, ಅಷ್ಟೇ ಅಲ್ಲ ನಮ್ಮ ಮಾತುಗಳು ನಮ್ಮ ದೇಶದ ಘನತೆಯನ್ನು ಗೌರವವನ್ನು ಕಾಪಾಡಬಲ್ಲವು/ ಹರಾಜು ಸಹ ಹಾಕಬಲ್ಲವು ಎಂಬ ಪರಿಜ್ನಾನವೂ ಇಲ್ಲದೇ ಆಚಾರವಿಲ್ಲದ ನಾಲಗೆಯನ್ನು ಹರಿಯಬಿಡುತ್ತಾರೆ. ಆಚಾರಮುಖ್ಯವಲ್ಲ ಪ್ರಚಾರ ಬೇಕೆನ್ನುವ ಜಾತಿಯವರು, ಇವರು ಮಾತನಾಡುವ ರೀತಿ ನೋಡಿದವರಾರಿಗಾದರೂ ಇವರ ಪ್ರಚಾರದ ಹುಚ್ಚು ಅರ್ಥವಾದೀತು. ಈಗ ಜೈರಾಂರಮೇಶ್ ಮತ್ತೊಮ್ಮೆ ಮಾಡಿರುವುದನ್ನು ಅದನ್ನೇ. ಇದೇನು ಅವರಿಗೆ ಹೊಸತಲ್ಲ, ಮೊನ್ನೆ, ಮೊನ್ನೆ ಯಾವುದೋ ವಿಶ್ವವಿದ್ಯಾನಿಲಯದ ಘಟಿಕೋತ್ಸವವೊಂದರಲ್ಲಿ ಭಾಷಣ ಮಾಡುವ ಮುನ್ನ ತಾವೇನೋ ಭಾರಿ ಸಮಾಜಸುಧಾರಕ, ಚಿಂತಕ ಎಂದು ತೋರಿಸುವ ಭರದಲ್ಲಿ ಪಾಪ ವಿಶ್ವವಿದ್ಯಾನಿಲಯದವರು ತೊಡಿಸಿದ್ದ ಗೌನನ್ನು ಕಿತ್ತೊಗೆದು "ನನಗೆ ಇನ್ನೂ ದಾಸ್ಯದಲ್ಲಿರಲು ಇಷ್ಟವಿಲ್ಲ ಅದಕ್ಕೆ ಗೌನನ್ನು ಕಿತ್ತೊಗೆಯುತ್ತಿದ್ದೇನೆ" ಅಂತ ಪೋಸು ಕೊಟ್ಟರು. ಆದರೆ "ಅಯ್ಯೋ ಅವಯ್ಯುಂಗೆ ಸೆಕೆಆಯ್ತಂತೆ ಅದ್ಕೆ ಗೌನ್ ಕಿತ್ತಾಕಿ ಶೋ ಕೊಡ್ತಾವ್ರೆ" ಅಂತ ಅಕ್ಕಪಕ್ಕದವರು ಮಾತನಾಡಿಕೊಂಡಿದ್ದು ಸಾಹೇಬರ ಕಿವಿಗೆ ಬೀಳಲೇಇಲ್ಲ. ಆದರೂ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಕೋಪನ್ ಹೇಗನ್ ನ ಜಾಗತಿಕ ತಾಪಮಾನದಲ್ಲಿ ಮತ್ತೂ ಹೊರಳಾಡಿಸಿದರು. ಅಲ್ಲಿ ನಮ್ಮ ದೇಶದ ಗೌರವಕ್ಕೆ ಹೇಳಿಕೊಳ್ಳುವಂತಹ ಧಕ್ಕೆಯೇನೂ ಆಗದಿದ್ದರೂ ಅವರ ಮಾತಿನ ಮಹತ್ವದ ಅರಿವು ಜಗಜ್ಜಾಹೀರಾಯ್ತು. ಇಂದು ವಿಚಾರವಂತರಿಗಿಂತ ಪ್ರಚಾರವಂತರಿಗೆ ಹೆಚ್ಚು ಬೆಲೆ ಕೊಡುವ ಕಾಲ ಬಂದಿದೆ. ಹಿಂದೆ ಒೞೆ ಕೆಲಸ ಮಾಡಿದ್ರೆ ಒೞೆ ಹೆಸರು, ಪ್ರಚಾರ ಸಿಗ್ತಿತ್ತು. ಕೆಟ್ಟ ಕೆಲಸ ಮಾಡಿದ್ರೆ ಸ್ಥಾನ ಹಾಗೂ ಮಾನ ಎರಡೂ ಹೋಗ್ತಿತ್ತು. ಈಗ ಕಾಲ ಬದಲಾಗಿದೆ - ಏನೇ ಆಗ್ಲಿ, ಪ್ರಚಾರ ಬೇಕು - ಮಾಧ್ಯಮದವರಿಗೂ ಅಶ್ಟೆ- ತಮ್ಮ ಚಾನಲ್ಗಳ TRP ಹೆಚ್ಚಿಸಲು ಇಂತಹವರ 'soundbites' ಗಳೇ ಬೇಕು. ಕಾಲಾಯ ತಸ್ಮೈ ನಮಹಃ..... ಈ ಮಾಧ್ಯಮಗಳಿಗೂ ಅಷ್ಟೇ ಇಂತವರ ವಿಚಾರಗಳನ್ನು ಮತ್ತೆ ಮತ್ತೆ ಪ್ರಕಟಿಸಿ ದೇಶದ ಮಾನ ಕಳೆಯುವೌದರಲ್ಲಿ ಎತ್ತಿದ ಕೈ. ಅತಿ ಪ್ರಾಮಾಣಿಕ, ಬುಧ್ಧಿವಂತ, ವಿವೇಕಿ ಎಂದು ಹೆಸರು ಪಡೆದಿರುವ ಜೈರಾಮ್ ರಮೇಶ್ ಇಂಥ ಮುಜುಗರದ ಸನ್ನಿವೇಶ ತಂದು ಒಡ್ಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಚೀನಾ ಬಗೆಗಿನ ಅವರ ಸೌಮ್ಯ ನೀತಿ ಎಲ್ಲರಿಗೂ ತಿಳಿದದ್ದೇ. ಅದು ಅವರ ಪುಸ್ತಕ " Making Sense of Chindia " ದಲ್ಲಿ ವ್ಯಕ್ತವಾಗಿದೆ. ಆದರೆ ಅವರ ಈ ವರ್ತನೆ ಅಸಮಾಧಾನಕರ. ಹೋಗಲಿಲಿ ಅಂತಾ ಸುಮ್ಮನಿದ್ದರೆ ಇಂದು ಬೆಳಿಗ್ಗೆ ಅವರು ಚೀನಾ ಭೇಟಿಯವೇಳೆ ಉದುರಿಸಿದ್ದ ಅಣಿಮುತ್ತುಗಳು ಬಹಿರಂಗವಾಗಿವೆ. "ನಮ್ಮ ದೇಶದ ಗೃಹ ಇಲಾಖೆ ನಾಲಾಯಕ್ಕು, ಅದಕ್ಕೆ ಬುದ್ದಿಭ್ರಮಣೆಯಾಗಿದೆ" ಇತ್ಯಾದಿ, ಇತ್ಯಾದಿಯಾಗಿ ಮಾತನಾಡಿರುವುದು ಬೇರೆಲ್ಲೂ ಅಲ್ಲ. ಅದೂ ನಮ್ಮ ಮೇಲೆರಗಲು ಕಾಯುತ್ತಿರುವ ದೇಶದಲ್ಲಿ . ಅಲ್ಲಿ ಇಂತಹ ಮಾತುಗಳನ್ನಾಡಿದರೆ ಏನಾಗಿತ್ತದೆ ಎಂಬ ಸಣ್ಣ ಅರಿವೂ ಇಲ್ಲದ ಬುದ್ದಿಗೇಡಿಯೊಬ್ಬರನ್ನು ಒಂದು ಜವಾಬ್ದಾರಿಯುತ ಜಾಗದಲ್ಲಿ ಕೂರಿಸಿರುವ ನಾವೇ ಪುಣ್ಯವಂತರಲ್ಲವೇ? ಇನಾದರೂ ತಾವು ಮಾತನಾಡುವಾಗ ಎಚ್ಚರವಹಿಸಿಮಾತನಾಡಿದರೆ ಒಳ್ಳೆಯದಲ್ಲವೇ? ರಮೇಶ್ ಸರ್. ಎಂಬ ನಿಮ್ಮದೇ ನಾಡಿನ ಶರಣರು ಹೇಳಿದ್ದು ಬಹುಶಃ ಮರೆತುಹೋಯ್ತೇ? ನಿಮಗಎಲ್ಲಿ ಗೊತ್ತಿರಬೇಕು ವಚನಗಳು, ಎಷ್ಟೇ ಆಗಲಿ ವಿದೇಶದಲ್ಲಿ ಕಲಿತವರಲ್ಲವೇ ನೀವು ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 10:52:00 ಪೂರ್ವಾಹ್ನ ಶನಿವಾರ, ಮೇ 8, 2010 ಸುಮ್ಮನೆ ಹಿಂಗೊಂದು ಪುರಾಣ!! ಪುರಾಣ ಅಂದ ಮಾತ್ರಕ್ಕೆ ಅದೇ ಶಿವಚರಿತಾಮೃತ, ವಿಷ್ಣುಪುರಾಣ ಇತ್ಯಾದಿ, ಇತ್ಯಾದಿಗಳೇ ಜ್ನಾಪಕಕ್ಕೆ ಬರುತ್ತವೆ ಅಂತಾ ಗೊತ್ತಿದ್ದೂ ಅದೇ ಪುರಾಣಗಳನ್ನ ಮತ್ತೆ ಮತ್ತೆ ಹೇಳಿ ನಿಮ್ಗೆ ಬೋರ್ ಹೊಡ್ಸೋಕೆ ನಂಗಿಷ್ಟವಿಲ್ಲ. ಈಗ ಹೇಳಕ್ಕೊರಟಿರೋದು ನಮ್ಮ ಹಾಸ್ನದ ಸಾವ್ಕಾರ್ ಸಿದ್ದಪ್ಪನೋರ್ ಪುರಾಣ ಒಂದಾನೊಂದ್ಸಾತಿ ನಮ್ಮ ಇಂತಿಪ್ಪ ಸಿದ್ದಪ್ಪನೋರೇನ್ ಸಾವ್ಕಾರ್ರಾಗಿರ್ಲಿಲ್ಲ. ಅವ್ರೂವೇ ಸಿಕ್ಕಾಪಟ್ಟೆ ಬಡುವ್ರೆಯಾ!! ಅವ್ರು ಸಾವ್ಕಾರ್ರೆಂಗಾದ್ರೂ ಅಂತಾ ಗೊತ್ತಾಗ್ಬೇಕಾದ್ರೆ, ನಂ ಹರಿಕಥಾ ವಿಧ್ವಾನ್ ಶ್ರೀ ಗುರುರಾಜಲು ನಾಯ್ಡು ರವರ ನಲ್ಲತಂಗಾದೇವಿ ಅನ್ನೋ ಹರಿಕಥೇಲ್ ಬರೋ ಒಂದು ಉಪಕಥೆನ ನೀವು ಜ್ನೆಪ್ತಿ ಮಾಡ್ಕಬೇಕು. ಅದೇ ಗುರುವೇ ಕೈಲಾಸ್ದಿಂದ ನಮ್ ಸಿವ್ನ ವೆಹಿಕಲ್ಲು ನಂದೀಸಪ್ಪ್ನೋರು ರಾತ್ರಿವೊತ್ತು ಬೂಮಿಗಿಳ್ದು ಕಬ್ಬು ತರ್ಕಾರಿ ಮೇಯ್ಕೊಂಡೋಯ್ತಿದ್ರಲ್ಲಾ ಅದೇ ಕಥೆ!! "ಅಯ್ಯೋ! ಅದ್ಯಾರುಗ್ಗೊತ್ತಿಲ್ಲಾ? ಬುಡು ಸಿವಾ! ಅದ್ಕೂವೇ ಸಿದ್ದಪ್ಪ ಸಾವ್ಕಾರ್ ಸಿದ್ದಪ್ಪ ಆಗಾಕುವೇ ಏನ್ ಲಿಂಕು? ಅದೊಸಿ ವದ್ರು" ಅಂತಾ ನೀವು ಸಿಡ್ಕೋಕ್ ಮುಂಚೆ ನಾನೇ ಸುರು ಮಾಡ್ಬುಡ್ತೀನಿ. ನಮ್ ಸಿದ್ದಪ್ಪನೋರ್ಗಿದ್ದ ಬರೀ ೧೫ ಕುಂಟೆ ಗದ್ದೇಲಿ ಕಬ್ಬುನ್ ರೇಟ್ ಜಾಸ್ತಿ ಆದಾಗ ಕಬ್ ನೆಟ್ಟಿದ್ರು, ಅವ್ರ ಗ್ರಾಚಾರ ಅದು ಕಟಾವ್ಗೆ ಬರೋ ಹೊತ್ಗೆ ರೇಟು ತಳಾಕಚ್ಚಿತ್ತು. ಕಡೇ ಪಕ್ಷ ಹಾಕ್ದ ಬಂಡ್ವಾಳಾನಾದ್ರೂ ಬರಲಿ, ಇನ್ನು ವಸಿ ರೇಟ್ ಜಂಪ್ ಆದ್ಮ್ಯಾಕೆ ಕಡ್ಸುದ್ರಾಯ್ತು. ಅನ್ನೂ ಉದ್ದೇಸ ಮಡೀಕಂಡು, ಕಳ್ಳ್ರು ಗಿಳ್ರು ಕದ್ಬುಟ್ಟಾರೂ ಅಂತಾ ದಿನಾ ರಾತ್ರಿ ವತ್ಗೆ ಕಬ್ ಕಾಯಕೆ ವೋಗೋರು. ಅಂಗೇ ಒಂದಿನ ಸಿವ್ನ ವೆಹಿಕಲ್ಲು ನಂದೀಸಪ್ಪ ಇವ್ರ ಕಬ್ಬ ಮೆಯ್ಯೋಕೆ ಅಂತಾ ಬಂದ್ಬುಡೋದೆ!!!!!. ಸಿದ್ದಪ್ನೋರ್ಗೆ ಎಲ್ಲಿಲ್ಲದ ಕ್ವಾಪ ಬಂದ್ಬುಡ್ತು, " ಇರದೇ ಕಚ್ಚೆ ಪವ್ಡೆ ಅಗಲಾ ಗದ್ದೆ, ಏನೋ ವಂಚೂರ್ ಬೆಳುದ್ರೆ, ಹೊಟ್ಗಾದ್ರೆ ಬಟ್ಗಾಯಿಕಿಲ್ಲ, ಅಂತಾದ್ರಲ್ಲಿ ಈ ಬಡ್ಡಿ ಹೈದ್ನ ದನ ಯಾವ್ನನ್ಮಗುಂದೋ ಕಾಣೇ ನನ್ಗದ್ದೇಗೇ ಬರ್ಬೇಕೊ?" ಅಂತಾ ಬಯ್ಕಂಡು ದೊಣ್ಣೆ ತಗಂಡು ಓಡ್ಸಕೋದ್ರೆ ಇದ್ಕಿದ್ದಂಗೆ ಮ್ಯಾಕೆ ಆರಕೆ ಸುರುಮಾಡ್ಬುಡಾದೇ!?!?!? ಸಿದ್ದಪ್ನೋರ್ಗೆ ಏನ್ ಮಾಡ್ಬೇಕು ಅಂತಾ ಗೊತ್ತಾಗ್ಲಿಲ್ಲ! ಯಾವ್ದೋ ಮಾಯಾವಿ ಅಸ ಇರ್ಬೇಕು!?!? ಅನ್ಕಂತಿದ್ದಾಂಗೆಯಾ ಸಿವ್ರಾತ್ರಿ ದಿಸ ಸ್ವಾಮಪ್ಪನ ಗುಡಿತವ ಕೇಳಿದ್ದ ಹರಿಕತೆ ಗ್ಯೆಪ್ತಿಗ್ಬಂದ್ಬುಡ್ತು!! "ಓಹ್ಹೋ!! ಇದು ಇಂಗೆಲ್ಲಾ ಆರದ್ಕಲ್ತದೆ ಅಂದ್ರೆ ಇದು ಅದೇ ದನ ಇರ್ಬೇಕು ಅನ್ಕಂಡು. ಪಟಕ್ ಅಂತಾ ಅದ್ರು ಬಾಲ್ದ ತುದಿ ಹಿಡ್ಕಂಡು ನಂದೀ ಜೊತೆ ಇವ್ರು ಜೀವಂತ್ವಾಗಿಯೇ ಕೈಲಾಸುಕ್ಕೋದ್ರು. ಅಲ್ಗೆ ತಲ್ಪುದ್ಮಾಕೆ ನಂದೀಸಪ್ಪ ನೋಡ್ತಾನೆ, ಮಾನವ!!! ಇದೊಳ್ಳೆ ಪೀಕ್ಲಾಟಕ್ಬಂತಲ್ಲಪ್ಪ! ನಾನು ಮೇಯಕ್ಕೋಗದೇ ಕದ್ದು ಮುಚ್ಚಿ! ಅಂತಾದ್ರಾಗೆ ಈ ವಯ್ಯ ಬಂದೀರೋದು ನಮ್ ಬಾಸ್ಗೇನಾರ ಗೊತ್ತಾದ್ರೆ ನನ್ ಕೆಲ್ಸದ ಗತಿ ಅಷ್ಟೇಯಾ? ಅಂತಾ ಯೋಚ್ನೆ ಸುರುವಾಯ್ತು. ಅದ್ಕು ಮುಂಚೆ ಇವಯ್ಯನ್ನ ಸಾಗಾಕ್ಬೇಕು ಅನ್ಕಂಡು "ಯಾರಯ್ಯ ನೀನು? ಇಲ್ಗ್ಯಾಕ್ ಬಂದೇ? ಹೋಗ್ ನಿಮ್ಮೂರ್ಗೆ" ಅಂತಾ ದಬಾಯ್ಸಿದ. ಸಿದ್ದಪ್ನೋರ್ಗೆ ಪಿತ್ತ ನತ್ತಿಗೇರ್ಬುಡ್ತು! " ಎಲಾ!! ಇವ್ನ ನನ್ ಗದ್ದೇಗ್ ಬಂದು ಮೇಯ್ದುದ್ದು ಅಲ್ದೆ! ನಂಗೇ ರೋಪಾಕ್ತೀಯ? ಕರೀಯಲೇ ನಿಂ ಯಜ್ಮಾನ್ರುನ ಅವ್ನತಾವೇ ನ್ಯಾಯ ಕೇಳುಮ?" ಅಂತ ರಾಂಗ್ ಆಗಿ ನಿಂತ್ಕಂಡ್ರು. ನಂದೀಸಪ್ಪುಂಗೆ "ಓಹೋ ! ಇವ್ನು ಆ ಗದ್ದೆ ಹೋನರ್ರು ಅಂತಾ ಗೊತ್ತಾಗೋಯ್ತು. " ನೋಡು ಗುರುವೇ ಸುಮ್ನೆ ಕೂಗಾಡಿ ನನ್ ಮರ್ವಾದೆ ತಗೀಬ್ಯಾಡ ನಿಂಗೇನ್ಬೇಕು ಕೇಳು ಕೊಡ್ತೀನಿ ಸುಮ್ನೆ ತಗಂಡು ಇಲ್ಲಿಂದ ವಂಟೋಗು" ಅಂತಾ ಬೇಡ್ಕಂಡ. ಹೇಳೀ ಕೇಳೀ ಸಿದ್ದಪ್ನೋರು ಬುಟ್ಟಾರೆ ಅವ್ಕಾಸವಾ!! ಸಿಕ್ಕಾಬಟ್ಟೆ ಐಸ್ಪುರ್ಯವ ನಂದೀಸುಂತವು ಡೀಲ್ ಮಾಡ್ಕಂಡು ಭೂಮಿಗ್ ಬಂದ್ರು. ಜನ ನೋಡ್ ನೋಡ್ತಿದ್ದಂಗೆಯಾ ಮಾಡಿ ಮೇಲ್ ಮಾಡೀ, ಮಾಡಿ ಮೇಲ್ ಮಾಡೀ, ಮಾಡಿ ಮೇಲ್ ಮಾಡೀ ಕಟ್ಟುದ್ರು. ಆ ಮಾಡೀ ತುದಿ ನೋಡ್ಬೇಕು ಅಂದ್ರೆ ನೆಲುದ್ಮ್ಯಾಗೆ ಮನಿಕಂಡು ನೋಡ್ಬೇಕಿತ್ತು ಅಷ್ಟೆತ್ರುಕ್ ಕಟ್ಬುಟ್ರು. ಆ ಮೇಲ್ ಮದ್ವೇ ಆಯ್ತು. ೨ ಗಂಡ್ಮಕ್ಕಳೂ ಆದೋ. ಇಷ್ಟೆಲ್ಲಾ ಆದ್ಮೇಲೆ ಸಿದ್ದಪ್ಪ್ನೋರ್ಗೆ ಜೀವನಾನೇ ಬೇಸರ ಅನ್ನಿಸ್ಬುಡ್ತು. ಜೀವ್ಣುದಲ್ಲಿ ಮಾಡಾದೆಲ್ಲಾ ಮಾಡೀವ್ನಿ, ಇನ್ನೇನ್ ಸಾಯಾದೆಯಾ! ಅಂತಾ ತೀರ್ಮಾನ್ಸಿದ್ರು. ತಾನು ಇಂತಾ ಸಾವ್ಕಾರ ಸುಮ್ನೆ ಸತ್ರೆ ಬೆಲೆ ವಯ್ತುದೆ ಅನ್ಕಂಡು ಕರ್ನಾಟ್ಕದ ಅತೀ ದೊಡ್ಡ ಬಿಲ್ಡಿಂಗ್ ಆದ "ಉಟಿಲಿಟಿ" ಬಿಲ್ಡಿಂಗ್ ಮ್ಯಾಲಿಂದಾನೆ ಬಿದ್ ಸಾಯವ ಅನ್ಕಂಡು, ಬ್ಯೆಂಗ್ಳೂರ್ ಬಸ್ ಹತ್ತುದ್ರು. ಬಸ್ಸು ಮುಂದ್ಕೋಯ್ತಾದೆ ಒಳ್ಗೆ ನೋಡ್ತಾರೆ ಇವ್ರು ಸೇರಿ ಇರೋರೇ ೪ ಜನ!!! ಅದ್ರಲ್ಲೊಬ್ಬ ಕಂಡಾಟ್ರು!, ಒನ್ನೊಬ್ಬ ಡೆವರ್ರು!, ಇನ್ನೊಬ್ಬ ಬಾರೀ ಡುಮ್ಮಣ್ಣ. ತಿಕೀಟ್ ತಗಂಡು ಆ ಡುಮ್ಮಣ್ಣನ್ ಪಕ್ಕ ಕೂತ್ಗಂಡ್ರು. ಎಂಗಿದ್ರೂ ಸಾಯವಾ ಅಂತಾ ವಯ್ತಾವ್ನಿ ಇವುಂತಾವಾರ ಮಾತಾಡ್ಕಂಡ್ ಹೋಗವಾ ಅನ್ಕಂಡು " ಏನಪ್ಪಾ ಬೆಂಗ್ಳೂರ್ಗೋ??? " ಅಂದ್ರು. ಕೈ ಬಾಯಿ ೨ ಫ್ರೀ ಇರದ ಡುಮ್ಮಣ್ಣ " ಹ್ನೂಂ!!" ಅಂದ. ಬಸ್ಸು ಹಿರೀಸಾವೆ ಬುಟ್ಟಿ ಬೆಳ್ಳೂರ್ ಕ್ರಾಸ್ ಬಂದ್ರೂ ಯಾರೂ ಅತ್ನಿಲ್ಲ. ಮತ್ತದೇ ಡುಮ್ಮಣ್ಣನ್ನ ವಿಧಿಯಿಲ್ಲದೇ ಮಾತಿಗೆಳೆದರು. "ತಿಕೀಟು ತಗಂಡಿದಿಯೋ?" ಅಂದ್ರು. ಡುಮ್ಮಣ್ಣನಿಗೆ ಎಲ್ಲಿಲ್ಲದ ಖುಷಿಯಾಯ್ತು. "ಹೂಂ!! ೨ ತಿಖೀಟು ತಗಂಡೀವ್ನಿ, ನೋಡೀ!!" ಅಂತಾ ತೋರಿಸಿದ. ತಿಣುಕಾಡೋ ಸರದಿ ಸಿದ್ದಪ್ಪ್ನೋರ್ದು!!! "ಅಲ್ಲಪ್ಪಾ!! ನೀ ಇರೋದು ಒಬ್ನೆಯಾ! ೨ ತಿಕೀಟು ಯಾಕೆ" ಅಂದ್ರು ಕುತೂಹಲವ ತಡೀನಾರ್ದೆ. "ಹೂಂ!! ನಾನೇನ್ ದಡ್ಡ ಅಲ್ಲಾ! ಒಂದು ತೀರ್ಸೋದ್ರೆ ಇನ್ನೊಂದಿರ್ಲೀ ಅಂತಾ ೨ ತಗಂಡೇ" ಅಂದ, "ಆ ತಿಕೀಟು ತೀರ್ಸೋದ್ರೆ?" ಮತ್ತೆ ಕೆಣ್ಕುದ್ರು, " ನಂಗೂ ಬುದ್ದೀ ಅದೆ, ತೀರ್ಸೋದ್ರೆ ನಂತಾವಾ ಪಾಸ್ ಐತೆ" ಅಂದ ಕೈಲಿದ್ದ ಬನ್ ತಿನ್ನುತ್ತಾ. ಸಿದ್ದಪ್ನೋರ್ಗೆ ಬವಳಿ ಬಂದಂಗಾತು,ಆದ್ರೂವೆ ನಗ್ತಾ, "ಅದೂ ತೀರ್ಸೋದ್ರೆ?" ಅಂದ್ರು "ಹೋಲಿ ಬುಡಿ!! ಅಲ್ ಬಸ್ಸೋಡಿಸ್ತಾವ್ನಲ್ಲ ಅವ್ನೇ ನಮಪ್ಪ!!" ಅಂದ ಡುಮ್ಮಣ್ಣನ್ ಮಾತ್ಕೇಳಿ ಬಸ್ಸಿನ ಕಿಟ್ಕಿಯಿಂದ ನೆಗೆದ್ಬುಟ್ರು. ಅವ್ರ ದುರಾದ್ರುಸ್ಟ, ಅವ್ರ ಪ್ರಾಣುಕ್ಕೇನಾಗ್ಲಿಲ್ಲ! ಮ್ಯಾಕೆದ್ದು ನೋಡ್ತಾರೆ!! ಎದುರ್ಗೆ "ಉಟಿಲಿಟಿ" ಬಿಲ್ಡಿಂಗ್ !!! ಕುಸಿಯಾಗ್ಬುಟ್ಟು ಕಷ್ಟಾಪಟ್ಟು ಮ್ಯಾಕೆ ಅಂದ್ರೆ ಬಿಲ್ಡಿಂಗ್ನ ತುದಿ ತಲ್ಪಿ " ಸಿವನೇ ಸ್ವಾಮಪ್ಪ ನನ್ ತಪ್ಪು ನೆಪ್ಪು ಎಲ್ಲಾನುವೆ ನಿನ್ನೊಟ್ಟೆಗಾಕಳಪ್ಪಾ!" ಅಂದ್ಬುಟ್ಟು ಮ್ಯಾಲಿಂದಾ ಇನ್ನೇನ್ ಕೆಳಾಕ್ ನೆಗೀಬೇಕು ಆಗ ಕೆಳಗೊಬ್ಬ ೨ ಕೈ ೨ ಕಾಲೂ ಇಲ್ದಿರೋ ಅಂಗವಿಕಲ ಬಿಕ್ಸುಕ ಕುಸಿಯಿಂದಾ ಡ್ಯಾನ್ಸ್ ಮಾಡ್ತಿರೊವಂಗೆ ಕಾಣುಸ್ತು. "ಅರೆರೆರೆ!! ಇಷ್ಟೆಲ್ಲಾ ಐಸ್ಪುರ್ಯ್ ಇದ್ರೂವೇ ನಂಗ್ ನೆಮ್ದಿ ಅನ್ನದೇ ಸಿಕ್ನಿಲ್ಲಾ!! ಅಂತಾದ್ರಲ್ಲಿ ೨ಕಯ್ಯಿ, ೨ ಕಾಲೂ ಇಲ್ದಿರೋ ಈ ಪುಣ್ಯಾತ್ಮ ಅದೆಂಗ್ ಕುಸಿಯಾಗಿ ಡ್ಯಾನ್ಸ್ ಮಾಡಾಕಾಯ್ತದೆ ಅನ್ನಾದ ಸಾಯೋ ಮುಂದಾದ್ರೂ ತಿಳ್ಕಳವಾ" ಅಂತಾ ಮತ್ತ ಕೆಳ್ಗೆ ಇಳ್ದು ಬಂದ್ರು. ಬಂದು ಅವ್ನ, " ಏನಪ್ಪ ಸ್ವಾಮಿ!! ಇಷ್ಟೆಲ್ಲಾ ಐಸ್ಪುರ್ಯ್ ಇದ್ರೂವೇ ನಂಗ್ ನೆಮ್ದಿ ಅನ್ನದೇ ಸಿಕ್ನಿಲ್ಲಾ!! ಅದ್ಕೆ ಸಾಯಾಕೆ ಅಂತಾ ಬಂದೀವ್ನಿ. ಅಂತಾದ್ರಲ್ಲಿ ನೀನು ೨ಕಯ್ಯಿ, ೨ ಕಾಲೂ ಇಲ್ದಿರೋ ಪುಣ್ಯಾತ್ಮ ಅದೆಂಗ್ ಕುಸಿಯಾಗಿ ಡ್ಯಾನ್ಸ್ ಮಾಡಾಕಾಯ್ತದೆ? ನಿನ್ ನೆಮ್ದಿ ಗುಟ್ಟೇನು? ನಂಗೂ ವಸಿ ಹೇಳಪ್ಪಾ! ತಿಳ್ಕಂಡ್ ಸಾಯವಾ" ಅಂದ್ರು. ಪಾಪ! ಬಿಖ್ಸುಕುನ್ಗೆ ಎಲ್ಲಿಲ್ಲದ ಕ್ಯಾಣ ಹತ್ಬುಡ್ತು! "ಅಯ್ಯೋ! ಕ್ಯಾಮೆ ಗೀಮೆ ಇದ್ರೆ ನೋಡೋಗಯ್ಯೋ!! ಕುಸಿಯಂತೆ ಡ್ಯಾನ್ಸಂತೆ ಇವ್ರಜ್ಜಿ ಪಿಂಡ! ಬೆನ್ನು ಕೆರ್ಕಳಾಕಾಗ್ದೆ ನಾ ಒದ್ದಾಡ್ತಾವ್ನಿ, ಸಾಯೊಂಗಿದ್ರೆ ವಸಿ ಬೆನ್ನ ಕೆರುದ್ಬುಟ್ಟು ಸಾಯೋಗ್!!" ಅಂತ ರೇಗ್ಬಿಡೋದೇ?!! ಪಾಪ ನಂ ಸಿದಪ್ನೋರ್ಗೆ ಜ್ನಾನೋದಯದ ಜೊತೆಗೆ ಪಾಪ ಪ್ರಜ್ನೆ ಕಾಡೋಕೆ ಸುರು ಆಯ್ತು, " ಇಂತಾ ಕಸ್ಟ ಜೀವಿ ಮನ್ಸ ನೋಯ್ಸ್ಬುಟ್ನಲ್ಲಾ!?" ಅಂತಾ ಅವ್ನ ಬೆನ್ನು ಕೆರೆದು ಜೋಬೊಳ್ಗಿದ್ದ ೧೦೦ ನೋಟನ್ನ ಅವ್ನ ತಟ್ಟೆಗಾಕಿ ಜೊತೆಗೆ ಸಾಯೋ ಯೋಚ್ನೇನು ಅಲ್ಲೇ ಹಾಕಿ ಕಾಲಿ ಜೋಬಾದ್ರಿಂದಾ "ನಡ್ಕಂಡೇ ಆಸ್ನ ಸೇರವಾ" ಅಂತ ತೀರ್ಮಾನ್ಸಿ ನಡೆಯೋಕ್ ಸುರುಮಾಡುದ್ರು. ನೆಲ್ಮ ಗ್ಲ ಬುಟ್ಟು ಕುಣುಗ್ಲು ಕಡೀಕ್ ತಿರಿಕಂಡ್ರು, ಕಾಲು ಪದ ಯೋಳಾಕ್ ಸುರು ಮಾಡ್ದೋ! " ತಡೀಯಪ್ಪ ಯಾವ್ದಾರಾ ಕೂಟ್ರು, ಕಾರು ಸಿಕ್ಕುದ್ರೆ ವಸಿ ಡ್ರಾಪ್ ತಗಳವಾ ಅನ್ಕಂಡು ಯೆಂಟ್ಗಾನಳ್ಳಿ ಬಾರೆ ಇಳಿಯಕ್ ಸುರುಮಾಡುದ್ರು. ದೂರ್ದಿಂದ ಒಂದ್ಕಾರು ನಿದಾನುಕ್ಕೆ ಬತ್ತಾಯಿತ್ತು. ಸಿದ್ದಪ್ನೋರು ಕೈ ತೋರುದ್ರು ಕಾರು ಸುಮಾರಾಗಿ ಸ್ಲೋ ಆಯ್ತು. ಪಟಕ್! ಅಂತಾ ಡೋರ್ ತಗ್ದುದ್ದೆಯಾ ಹತ್ತಿ ಒಳಕ್ಕೂತ್ಕಂಡ್ರು. ನೀ ಯಾರೋ ಪುಣ್ಯಾತ್ಮ ನಿನ್ನೊಟ್ಟೆ ತಣ್ಗಿರ್ಲಿ!" ಅಂತಾ ಬಾಗ್ಲಾಕ್ಕಂಡು ತಮ್ಮೆಗ್ಲು ಮೇಲಿದ್ದ ಟವಲಿಂದ ಬೆವರೊಸಿಕಂಡು ನೋಡ್ತಾರೆ!! ಏನಾಶ್ಚರ್ಯ!!!!!!!!!!! ಕಾರೊಳ್ಗೆ ಡೈವರ್ರೂ ಇಲ್ಲಾ!! ಯಾರೂ ಇಲ್ಲಾ!! ಕಣ್ಮುಂದೆ ನಕ್ಸತ್ರ ಕಾಣಕ್ ಸುರುಆದೋ!! "ಓಹೋ!! ಇದು ದೆವ್ವಾನೆ ಇರ್ಬೇಕು ಅನ್ಕೊಂಡು, " ದೆವ್ವಾ!! ದೆವ್ವಾ!! ದೆವ್ವಾ!! ಕಾಪಾಡ್ರಪ್ಪೋ ಯಾರಾದ್ರಾ ಕಾಪಾಡ್ರಪ್ಪೋ!! ದೆವ್ವಾ!! ದೆವ್ವಾ!! " ಅಂತಾ ಕೂಗ್ಕಂತ್ತಿದ್ದಂಗೇ ಇಂದ್ಲಿಂದಾ ತಲೇ ಮೇಲೆ ರಪ್!! ಅಂತಾ ಏಟು ಬಿತ್ತು. " ಹಲ್ಕಾ ನನ್ಮಗನೇ!! ಪೆಟ್ರೋಲ್ ಆಗೋಯ್ತು ಅಂತಾ ೨ ಕಿಲಾಮೀಟ್ರಿಂದಾ ತಳ್ಕಬತ್ತಾವ್ನಿ!! ಒಳಕ್ಕತ್ತುದ್ದೂ ಅಲ್ದೆ! ದೆವ್ವಾ!! ದೆವ್ವಾ!! ಅಂತಾ ಬ್ಯಾರೆ ಅಂತೀಯಾ? ಇಳ್ಯೋ ನನ್ಮಗನೆ ಕೆಳಕ್ಕೆ!" ಅಂತಾ ಕಾರ್ನೋನರ್ರು ಮುಂದೆ ಬಂದ!! ಪಾಪ!! ಸಿದ್ದಪ್ನೋರು ಕೆಳಕ್ಕಿಳಿದು ತಿರ್ಗಾ ನಡ್ಕಂಡು ಓಗಾಕೆ ಸುರು ಮಾಡುದ್ರು! ಇನ್ನೊಸಿ ದೂರ ಓದ್ಮೇಲೆ ಯಾರೋ ಜ್ಯಾಡ್ಸಿ ಸೊಂಟಕ್ಕೊದ್ದಂಗಾಯ್ತು. " ಎದ್ದೇಳೋ! ಬೇವರ್ಸೀ! ಮೂರ್ ಮದ್ದೀನಾ ಅಯ್ತು ಇನ್ನೂ ಬಿದ್ದವ್ನೆ!!" ಅಂತಾ ಸಿದ್ದಮ್ಮ ಗೊಣಗೋದು ಕೇಳ್ಸುದ್ಮೇಲೆಯಾ ನಮ್ ಸಿದ್ದಪ್ನೋರ್ಗೆ ತಾವ್ ಕಂಡಿದ್ದು ಕನ್ಸು ಅಂತಾ ಗೊತ್ತಾಗಿದ್ದು!!!! ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 07:38:00 ಪೂರ್ವಾಹ್ನ ಹಣೆಪಟ್ಟಿ ಕಥೆ ಶನಿವಾರ, ಫೆಬ್ರವರಿ 20, 2010 'ವೃಕ್ಷ ರಾಜ'ನ ಸ್ವಗತ..... ಜಕ್ಕೂ ಮರವಾಗಿ ಹುಟ್ಟಲು ಪುಣ್ಯ ಮಾಡಿರಬೇಕು. ಪೂರ್ವಜನ್ಮದ ಸುಕೃತದಿಂದ ನಾನು ಈ ಜನ್ಮದಲ್ಲಿ ಮರವಾಗಿ ಜನಿಸಿದ್ದೀನಿ, ಅದರಲ್ಲೂ ಬೃಹದಾಕಾರವಾಗಿ ಬೆಳೆಯಬಲ್ಲ 'ವೃಕ್ಷಗಳ ರಾಜ' ಆಲದ ಮರವಾಗಿದ್ದೇನೆ. ವಿಶಾಲ ಆಲದಮರ 'ಗತಕಾಲ ನೋಡಿ ಎಷ್ಟು ವಿಶಾಲವಾಗಿದ್ದೇನೆ. ಸುಮಾರು ೧೦೦-೧೫೦ ವರ್ಷಗಳಿರಬಹುದು, ಒಬ್ಬ ಪುಣ್ಯಾತ್ಮನಾದ ರೈತ ಬೇರ್ಯಾವುದೋ ಆಲದ ಮರದಿಂದ ಒಂದು ಸಣ್ಣಕೊಂಬೆ ಕಡಿದು ಅವನ ಹೊಲದಲ್ಲಿ ನನ್ನನ್ನು ನೆಟ್ಟು ಪ್ರತಿಸ್ಠಾಪಿಸಿದ. ದಿನವೂ ನನಗೆ ನೀರೆರೆದು, ಕಾಲಕಾಲಕ್ಕೆ ಆಹಾರ ನೀಡಿ, ಮೇಕೆ ಕುರಿದನಗಳ ದಾಳಿಯಿಂದ ನನ್ನನ್ನು ರಕ್ಷಿಸಿದ ಆ ಮಹಾನುಭಾವ. ಅವನಿಗೆ ನಾನು ಚಿರರುಣಿ. ನಾನು ನೆಲಕ್ಕೆ ಬೇರೂರಿ ಸುಮಾರು ೧೫ ವರ್ಷವಾದಾಗ ನನ್ನ ಹೊಟ್ಟೆಯ ಮೇಲೆ ಮೊದಲ ಸಣ್ಣ ಪೆಟ್ಟು ಬಿತ್ತು, ಅದೂ ಈ ಊರಿನ ಯುವಪ್ರೇಮಿಗಳಿಂದ, ಯುವಕನು ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದಿಸಲು ತನ್ನೀರ್ವರ ಹೆಸರುಗಳನ್ನು ನನ್ನ ಹೊಟ್ಟೆಯ ಮೇಲೆ ಕೆತ್ತಿದಾಕ್ಷಣಕ್ಕೆ ನೋವಾದರು ನನಗೆ ಖುಷಿಯೇ ಆಯಿತು 'ನಾನು ಅವರ ಪ್ರೇಮಕ್ಕೆ ಸಾಕ್ಷಿಯಾದೆನಲ್ಲ' ಎಂದು. ಅವರ ನಂತರ ಅದೆಷ್ಟು ಜೋಡಿ ಜೀವಗಳು ನನ್ನ ನೆರಳ ಕೆಳಗೆ ಪಿಸುಗುಟ್ಟಿದ್ದಾರೆ! ಅದೆಷ್ಟು ಜನ ನನ್ನೆದೆಗೊರಗಿ ತಮ್ಮ ದುಃಖತೋಡಿಕೊಂಡು ಸಾಂತ್ವಾನಪಡೆದುಕೊಂಡರು! ಒಂದೆ ಎರಡೇ ಅವುಗಳನ್ನು ಮೆಲುಕುಹಾಕುತ್ತಿದ್ದರೆ ಅದೆಂತಹ ಮಧುರಾನುಭೂತಿ!! "ನಾನೇನು ಭೂತಾಯಿಗಿಂತಲೂ ಒಂದು ಕೈ ಮೇಲೇನೋ' ಎಂಬ ಅಹಂ ನನ್ನನ್ನು ಆಗಾಗ ಕಾಡುವುದುಂಟು. ಮತ್ತೆ ನನಗೆ ಸ್ವಲ್ಪಜಾಸ್ತಿ ಅನ್ನುವಷ್ಟು ಏಟು ಬಿದ್ದದ್ದು ನನ್ನನ್ನು ನೆಟ್ಟ ರೈತನಿಂದಲೆ!!! ಹೌದು ಅದೊಂದು ದಿನ ತನ್ನಿಬ್ಬರು ಸ್ನೇಹಿತರೊಡನೆ ಬೆೞಂಬೆಳಿಗ್ಗೆ ಹೊಲಕ್ಕೆ ಬಂದ ರೈತ ನನ್ನ ರೆಂಬೆ ಕೊಂಬೆಗಳನ್ನು ಕತ್ತರಿಸತೊಡಗಿದ. ತುಂಬಾನೇ ನೋವಾಯ್ತು! ಕಡಿಬೇಡಿ! ಕಡಿಬೇಡಿ! ಅಂತ ಕೂಗಿಕೊಂಡೆ. ಆದರೆ ನನ್ನ ಮಾತನ್ನು ಯಾರೂ ಕೇಳಲಿಲ್ಲ. ನನ್ನ ಜೀವನ ಇಲ್ಲಿಗೆ ಸಮಾಧಿಯಾಯ್ತು ಅಂದುಕೊಡೇ ೨ ವಾರ ಕಳೆದೆ. ಆದರೇನಾಶ್ಚರ್ಯ!!!!!!! ಅವರು ಕತ್ತರಿ ಜಾಗದಲ್ಲೇಲ್ಲಾ ಮೊದಲಿದ್ದದ್ದಕ್ಕಿಂತಾ ಹೆಚ್ಚು ಹೆಚ್ಚು ರೆಂಬೆಗಳು ಚಿಗುರೊಡೆಯತೊಡಗಿದವು, ನನ್ನ ಹೊಟ್ಟೆ, ಕೈಕಾಲುಗಳು ಮತ್ತಷ್ಟು ದಪ್ಪವಾಗತೊಡಗಿದವು. ಕೆಲದಿನಗಳ ನಂತರ ನಾನು ಮೊದಲಿಗಿಂತಲೂ ಎತ್ತರೆತ್ತರಕ್ಕೆ ಅಗಲಕ್ಕೆ ಬೆಳೆಯತೊಡಗಿದೆ. ಕುರಿ ಮೇಕೆ ಮೇಯಿಸುವವರು ನನ್ನ ಸಣ್ಣ ಕೊಂಬೆಗಳನ್ನು ಕಡಿದು ಅವುಗಳಿಗೆ ತಿನ್ನಿಸುವಾಗ "ಮಗುವಿಗೆ ಹಾಲುಣಿಸುವ ತಾಯ್ತನವನ್ನು ನನಗೂ ಕರುಣಿಸಿದೆಯಲ್ಲಾ ಭಗವಂತಾ! ನಿನಗೆ ನಾನು ಚಿರರುಣಿ" ಎಂದು ಆ ದಯಾಮಯನಿಗೆ ವಂದಿಸಿದೆ. ಅಬ್ಭಾ!! ಅದೆಷ್ಟು ವರ್ಷಗಳುರುಳಿದವು ನನ್ನ ಕೊಂಬೆಗಳು ನನಗಿಂತಲೂ ಬಲಿತು "ಬೀಳು"ಗಳ ಚಿಗುರಿಸಲು. ಮೊದಲ ಬೀಳು ಚಿಗುರಿ ಇನ್ನೇನು ನೆಲ ಮುಟ್ಟುತ್ತದೆ ಎನ್ನುವಾಗ ಒಂದಿಷ್ಟು ಮಕ್ಕಳು ಬಂದು ಆ ಬೀಳಿಗೆ ಜೋತಾಡಿ ಕುಣಿದು ಕುಪ್ಪಳಿಸುವಾಗ ನನಗೆಷ್ಟು ಆತಂಕವಾಯ್ತು ಗೊತ್ತೇ? ನನ್ನ ಬೀಳುಗಳು ಮುರಿದುಹೋದಾವೆಂದಲ್ಲ ಆ ಮುದ್ದು ಮಕ್ಕಳು ಕೆಳಗೆ ಬಿದ್ದಾವೆಂದು!!! ಸಧ್ಯ!! ಹಾಗಾಗಲಿಲ್ಲ. ಆ ಊರಿನ ಭಗ್ನಪ್ರೇಮಿಗಳಿಬ್ಬರು ನನ್ನ ಬೀಳುಗಳಿಗೆ ನೇಣು ಬಿಗಿದು ಪ್ರಾಣತೆತ್ತಾಗ. ಅದೆಷ್ಟು ದುಃಖವಾಯ್ತು. ಇಂದಿಗೂ ಅದ ನೆನೆದರೆ ಎದೆಯಲ್ಲಿ "ಚುಳುಕ್" ಎನ್ನದಿರುವುದಿಲ್ಲ ಆದರೆ ಕೆಲದಿನಗಳಲ್ಲಿಯೇ ನನಗೊಂದು ಆಘಾತ ಕಾದಿತ್ತು. ಆ ಊರಿನ ಭಗ್ನಪ್ರೇಮಿಗಳಿಬ್ಬರು ನನ್ನ ಬೀಳುಗಳಿಗೆ ನೇಣು ಬಿಗಿದು ಪ್ರಾಣತೆತ್ತಾಗ. ಅದೆಷ್ಟು ದುಃಖವಾಯ್ತು. ಇಂದಿಗೂ ಅದ ನೆನೆದರೆ ಎದೆಯಲ್ಲಿ "ಚುಳುಕ್" ಎನ್ನದಿರುವುದಿಲ್ಲ. ಕಾಲಚಕ್ರ ಉರುಳಿತು, ವರ್ಷಗಳು ಕಳೆದಂತೆ ಅದೆಷ್ಟು ಲೆಕ್ಕವಿಲ್ಲದಷ್ಟು ಬದಲಾವಣೆಗಳಾದವು. ನನ್ನನ್ನು ಸಾಕಿ ಬೆಳೆಸಿದ ರೈತ ಅಸುನೀಗಿದ, ಅವನ ಸಮಾಧಿ ನನ್ನೊಡಲಲ್ಲೇ ಇದೆ ಅನ್ನುವುದು ನನಗೆ ಸಿಕ್ಕ ಅಲ್ಪತೃಪ್ತಿ. ಅವನ ಅನಂತರ ಆತನ ಮಕ್ಕಳು ನನ್ನನ್ನು ಬಹಳ ಪ್ರೀತಿ ಆದರಗಳಿಂದ ನೋಡಿಕೊಂಡರು. ನನ್ನ ಸುತ್ತಮುತ್ತಲಿದ್ದ ಹೊಲದಲ್ಲಿ ದನಕರುಗಳ ಆಸ್ಪತ್ರೆ ಕಟ್ಟಿಸಿದರು, ಆಸ್ಪತ್ರೆಗೆ ಬರುತ್ತಿದ್ದ ಜನ ದನಗಳಿಗೆ ನನ್ನ ನೆರಳೇ ಆಶ್ರಯ, ದಾರಿಹೋಕರಿಗೆ ನನ್ನೊಡಲ ತಂಪು ಬಹಳ ಹಿತ. "ಹಾಂ!! ಅದೆಲ್ಲಾ ಬರೀ ನೆನಪು ಮಾತ್ರ!! ಆಧುನಿಕತೆಯ ದಾಳಿಗೆ ಸಿಲುಕಿ ನಾನು ಸಹ ನಲುಗಿಹೋದೆ. ನಂತರ ನನ್ನದೆಲ್ಲಾ ಕಣ್ಣೀರ ಕಥೆ. ನಾನೀಗ ಹೇಗಿದ್ದೇನೆ ಅಂತ ನೀವೆ ನೋಡಿ ಇಂದಿನ ನನ್ನ ಸ್ಥಿತಿ ನೀವೆ ಹೇಳಿ ನಾ ಮಾಡಿದ ತಪ್ಪೇನು? ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 07:07:00 ಅಪರಾಹ್ನ ವಸೀಮನೂ ಅವನ 'ಖನಡ'ವೂ ಮಾರ್ಚ್ ೨೭ ೨೦೦೭, ಇದು ನನ್ನ ಮತ್ತು ವಸೀಮ್ ಅಹಮ್ಮದ್ ಭೇಟಿಯಾದ ದಿನ. ಆ ದಿನ ನನಗೆ ಚೆನ್ನಾಗಿ ನೆನಪಿರಲು ಕಾರಣ ಅವನ ಕನ್ನಡ ಪದಗಳ ಉಚ್ಚಾರ. "ಏನಯ್ಯ ವಸೀಮ್? ಕನ್ನಡ ಸರಿಯಾಗ್ ಮಾತಾಡಯ್ಯ" ಅಂತ ಯಾರಾದ್ರೂ ಈಗ ಕೇಳಿದ್ರೂ "ಸರ್! ಯಾರ್ಗೆ ಹ್ಹೇಳಿದ್ದೂ? ಸರ್, ನಾಂಗೆ ಖನಾಡ ಬರಲ್ಲಾಂತಃ?'' ಎಂಬ ಮರುಪ್ರಶ್ನೆಯನ್ನು ಬಹಳ ಆತ್ಮವಿಶ್ವಾಸದಿಂದ ಎಸೆಯುತ್ತಾನೆ. ಅವನ ಆ ಆತ್ಮವಿಶ್ವಾಸವೇ ಅವನನ್ನ ನಮ್ಮ ಕಂಪನಿಗೆ ಸೇರಿಸಿಕೊೞಲು ನನಗೆ ಪ್ರೇರೇಪಿಸಿ ಅವನನ್ನ ಆಯ್ಕೆಮಾಡಿದೆ. ಅದೂ ಅಲ್ಲದೆ ಕನ್ನಡಕ್ಕಿಂತ ನನಗೆ ವೈದ್ಯರಬಳಿ ನಮ್ಮ ಉತ್ಪನ್ನಗಳ ಬಗ್ಗೆ ಮಾತನಾಡಲು ಇಂಗ್ಲೀಷ್ ನ ಅವಶ್ಯಕತೆ ಸ್ವಲ್ಪ ಹೆಚ್ಚು, ಜೊತೆಗೆ ಅವನಿಗೂ ಕೂಡ ಕೆಲಸದ ಅನಿವಾರ್ಯತೆಯೂ ಇತ್ತು, ಅವನಿಗೂ ಕೆಲಸ ಕೊಟ್ಟರೆ ಅವನು ಮಾಡುತ್ತಾನೆ ಎಂಬ ನನ್ನ ನಂಬಿಕೆಯನ್ನು ಅವನು ಸಹ ಹುಸಿ ಮಾಡಲಿಲ್ಲ. ಇರಲಿ ಈಗ ವಿಷಯಕ್ಕೆ ಬರೋಣ. ವಸೀಮ ತುಂಬಾ ಒೞೆಯ ಹುಡುಗ, ಯಾವುದೇ ದುರಬ್ಯಾಸಗಳಾಗಲಿ, ಸುೞು ಹೇಳುವ ಚಟವಾಗಲಿ, ಅವನ ವಯೋಸಹಜಗುಣವಾದ ಹುಡುಗಿಯರನ್ನು ರೇಗಿಸುವ ಚಾಳಿಯಾಗಲಿ ಇರಲಿಲ್ಲ. ಆದರೆ ನನಗೆ ಕುತೂಹಲವಿದ್ದದ್ದು ಅವನ ಕನ್ನಡ ಪದಗಳ ಉಚ್ಚಾರದಲ್ಲಿ!!! ಅವನ 'ಖನಡ' ವು ನನಗೆ ಅವನೊಡನೆ ಕೆಲಸಕ್ಕೆ ಹೋದಾಗಲೆಲ್ಲ ಕುತೂಹಲಭರಿತ ಅವಾಂತರಗಳನ್ನು ಸೃಷ್ಟಿಸಿವೆಯಲ್ಲದೆ, ಆ ಘಟನೆಗಳನ್ನು ಯಾವಾಗ ಮೆಲುಕು ಹಾಕಿದರೂ ಮನದ ಮೂಲೆಯಲ್ಲಿ ಕಚಗುಳಿ ಬರುವುದು ಖಂಡಿತ. ಅಂತಹ ಈ ಒಂದು ಅನುಭವವನ್ನು ನೀವೇ ಓದಿ ನೋಡಿ.. ಅವನಷ್ಟೇ ಅಲ್ಲ ಮೈಸೂರು ಮತ್ತು ಬೆಂಗಳೂರು ಭಾಗದ ಬಹುತೇಕ ಮುಸಲ್ಮಾನರ ಕನ್ನಡ ನಮ್ಮ ವಸೀಮನ 'ಖನಡ'ದ ಹಾಗೆಯೇ ಇರುತ್ತದೆ. ಅಂದಮಾತ್ರಕ್ಕೆ ಸ್ವಚ್ಚ ಕನ್ನಡ ಮಾತನಾಡುವವರು ಇಲ್ಲವೆಂದರೆ ನಮ್ಮ ನಾಡಿನ ಸಾರಸ್ವತಲೋಕದ ದಿಗ್ಗಜರಾದ ಶ್ರೀಮಾನ್ ನಿಸಾರ್ ಅಹಮದ್, ಜಾನಪದ ಕವಿ ಕರೀಮ್ ಖಾನ್ ರಂಥವರಿಗೆ ಅವಮಾನ ಮಾಡಿದಂತಾಗುತ್ತದೆ, ಎಲ್ಲೋ ಕೆಲವರ ಉಚ್ಚಾರದಲ್ಲಿ ವ್ಯತಾಸವಿರುತ್ತದೆ. ಹಾಗಾಗಿ ಒಮ್ಮೆ ವಸೀಮನನ್ನೇ ಕೇಳಿದೆ "ವಸೀಮ್ ನಂಗೆ ಒಂದ್ವಿಷ್ಯ ಅರ್ಥ ಆಗ್ಲಿಲ್ಲ, ನೀನು ಹುಟ್ಟಿ ಬೆಳದದ್ದು ಎಲ್ಲಾ ಮೈಸೂರಿನಲ್ಲೇ, ಆದ್ರೂ ನಿನ್ನ ಕನ್ನಡ ಯಾಕೆ ಹೀಗೆ?" ''ಸಾರ್! ಹೇನ್ ಮಾಡಾದು ನಮ್ಗೆ ಬಚಪನ್ ದಿಂದ ಬಂದ್ಬಿಟ್ಟಿ ಇಂಗೆ ಹಾಗೋಯ್ತು" ಎಂದ. "ಹಾಗಾದ್ರೆ ನೀನು ಸ್ಕೂಲು ಕಾಲೇಜ್ನಲ್ಲಿ ಕನ್ನಡ ಹ್ಯಾಗ್ ಪಾಸ್ಮಾಡ್ದೆ ಮತ್ತೆ?" ಎಂದು ಕುತೂಹಲದಿಂದ ಕೇಳಿದೆ. "ಸಾರ್! ನಮ್ಗೆ ಕಿರಿಷ್ಣಮೂರ್ತಿ ಅಂತ ಮೇಸ್ಟಾರ್ರು ಒಬ್ಬ್ರು ಇದ್ದ್ರು, ಅವರ್ಗೆ ಚೀಟಿ ಕೊಟ್ಟಿ ಎಕ್ಸಾಂದಲ್ಲಿ ಬರಿಸ್ಬಿಟ್ಟಿ ಪಾಸ್ ಮಾಡ್ಸಿದ್ದು" ಅಂದ ಅಷ್ಟೇ ಮುಗ್ದತೆಯಿಂದ. ಸಧ್ಯ! ಅವನಿಗೂ ಕನ್ನಡ ಓದಲು ಬರೆಯಲು ಬರುತ್ತದಲ್ಲ ಎಂದು ನನಗೆ ಬಹಳ ಖುಷಿಯಾಯ್ತು. ಅದನ್ನು ಹೊರ ತೋರಿಸದೆ, ಅವನು ಕನ್ನಡವನ್ನು ಹೇಗೆ ಓದುತ್ತಾನೆ ನೋಡೋಣವೆನ್ನಿಸಿ ಆ ತಕ್ಷಣಕ್ಕೆ ಎದುರು ಬಂದ ಆಟೋ ಹಿಂದೆ ಬರೆದಿದ್ದ ಒಂದು ಚಿತ್ರದ ಹೆಸರು ನೋಡಿ " ಸರಿ ವಸೀಮ್!! ಆ ಆಟೋ ಮೇಲಿರೋದ್ನ ಓದು ನೋಡೋಣ್" ಅಂದೆ "ಹಷ್ಟೇನಾ ಸಾರ್! " ಎಂದು ಆಟೋ ಕಡೆ ಕಣ್ಣೊರಳಿಸಿ " ಅಮ್ಮ ತಾಯಿಧೇರೇ" ಅಮ್ದು ಬಿಡೋದೇ!!! ಆ ಕ್ಷಣದಲ್ಲಿ ನಾನು ಮೂರ್ಚೆ ಬಂದು ಕೆಳಗೆ ಬೀಳುವಂತಾಗುವುದರ ಜೊತೆಗೆ ಹೊಟ್ಟೆ ಹುಣ್ಣಾಗುವಷ್ಟು ನಗು ವತ್ತರಿಸಿ ಬಂತು. ಏಕೆಂದರೆ ಆಟೋ ಮೇಲಿದ್ದದ್ದು ನಾಗತೀಹೞಿ ಯವರು ನಿರ್ದೇಶಿಸಿರುವ "ಅಮೃತ ಧಾರೆ" ಚಿತ್ರದ ಹೆಸರು ಅದೇ ಮೊದಲು ಅದೇ ಕೊನೆ ಇಂದಿಗೂ ನಮ್ಮ ವಸೀಮನ 'ಖನಡ" ನನಗೆ ಪ್ರಶ್ನಾತೀತ ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 07:06:00 ಅಪರಾಹ್ನ ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು (ಬ್ಲಾಗು ತಾಣಗಳು) ಮಾನವ ಮೂಲತಹಃ ಸಂಘ ಜೀವಿ. ಅವನಿಗೆ ತನ್ನದೇ ಆದ ಬಂಧು, ಬಳಗಗಳು, ಸಂಬಧಗಳು, ಭಾವಬಂಧಗಳು ಅವನು ಹುಟ್ಟಿನಿಂದ ಸಾಯುವವರೆಗೂ ಇದ್ದೇ ಇರುತ್ತವೆ. ಅದರಲ್ಲೂ ಅವನು ತನ್ನ ಮೂಲ ಜಾಗವನ್ನು (ಊರನ್ನು) ಬಿಟ್ಟು ಪರ-ಊರಿಗೋ, ಪರ-ದೇಶಕ್ಕೋ ಹೋದರಂತೂ ತಾನು, ತನ್ನವರು, ತನ್ನ ನೆಲ, ಜಲ ಇವುಗಳ ಬಗ್ಗೆ, ಅವುಗಳ ನೆನಪಿನ ಬಗ್ಗೆ ಕಾಡುತ್ತಾ ಇರೋದು ಸಹಜವೇ. ಆ ಕಾಡುವಿಕೆ ಕೆಲಸಾರಿ ಹೆಚ್ಚಾಗಿ 'ಡಿಪ್ರೆಶನ್' ತಲುಪುವ ಸಾಧ್ಯತೆಯೂ ಇಲ್ಲದಿಲ್ಲ. ಇಷ್ಟೆಲ್ಲಾ ಹೇಳಲು ಕಾರಣ ಕೆಲಸದ ನಿಮಿತ್ತ ಕೆಲಕಾಲ ನನ್ನೂರನ್ನು ಬಿಟ್ಟು ದೂರದ ಆಂಧ್ರಪ್ರದೇಶದ ೨ನೇ ರಾಜಧಾನಿಯೆಂದೇ ಖ್ಯಾತಿಪಡೆದಿರುವ 'ವಿಶಾಖಪಟ್ಟಣ' ದಲ್ಲಿದ್ದಾಗ...... 'ಕನ್ನಡ ಮಾತನಾಡುವವರು ಯಾರಾದರೂ ಸಿಕ್ಕರೆ ಸಾಕಪ್ಪ' ಎಂದು ಅಲ್ಲಿಗೆ ತಲುಪಿದ ಮೊದಲ ದಿನವೆಲ್ಲಾ ಹುಡುಕಿ ಹುಡುಕಿ ಸುಸ್ತಾಗಿದ್ದೆ . ಉಹೂಂ!! ಆದಿನ ಪ್ರಯೋಜನವೇನು ಆಗಲಿಲ್ಲ. ಕೆಲ ದಿನಗಳ ನಂತರ ಅಲ್ಲಿನ ''ಕಾವೇರಿ ಕನ್ನಡ ಸಂಘ'' ನನ್ನ ಒಂಟಿತನವನ್ನು ನೀಗಿಸಿತು. ಇದೇ ರೀತಿಯ ಅನುಭವ ಬಹುಶಃ ಎಲ್ಲರಿಗೂ ಆಗಿರುತ್ತದೆ ಎನ್ನುವ ಭಾವನೆ ನನ್ನದು. ಇಂದಿನ ಅಂತರ್ಜಾಲ ಯುಗವು ಈ ಭಾಷಾ ಒಂಟಿತನವನ್ನು ನೀಗಿಸುವಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಮಾಡಿವೆ. ಅದರಲ್ಲಿಯೂ ಈ ಪಿಸುಮಾತಿನ ತಾಣಗಳು ಅಂದರೆ ಬ್ಲಾಗುಗಳು ಹೆಚ್ಚು ಹೆಚ್ಚು ಆತ್ಮೀಯವಾಗುತ್ತವೆ. ಅಷ್ಟೇ ಅಲ್ಲ ಆ ತಾಣಗಳಲ್ಲಿನ ಲೇಖನಗಳು ನಮ್ಮನ್ನು ಚಿಂತೆಗೆ ಹಚ್ಚುವುದರ ಜೊತೆಗೆ ಮನಸ್ಸಿಗೆ ಮುದವನ್ನೂ ನೀಡುತ್ತವೆ. ಅದಕ್ಕಾಗಿಯೇ ಈ ಹಿಂದೆ ಅಂದರೆ ಡಿ. ೨೫ ರ ಪಿಸುಮಾತಿನಲ್ಲಿ ಕೆಲ ಕನ್ನಡತಾಣಗಳನ್ನು ಹುಡುಕಿ ಪ್ರಕಟಿಸಿದ್ದೆ. ಈಗ ಮತ್ತೊಂದಿಷ್ಟು ತಾಣಗಳು ಇಲ್ಲಿವೆ. ಅವುಗಳಲ್ಲಿ ನಮ್ಮ ವಿಸ್ಮಯನಗರಿಗರ ಕೆಲ ಸುಂದರ ತಾಣಗಳು ಇವೆ. ಉದಾಃ ತೇಜಸ್ವಿನಿ ಹೆಗಡೆ ಅವರ ತಾಣ ತುಂಬಾ ಚೆನ್ನಾಗಿದೆ ಸತ್ಯನಾರಯಣರವರ "ನಂದೊಂದು ಮಾತು", ಸುಧಾಕಿರಣ್ ರವರ "ಭೂರಮೆ" ಒಂದೇ ಎರಡೇ,... ವ್ಹಾ!! ವರೆವ್ಹಾ!!!! ಅವುಗಳನ್ನು ನೀವೂ ಸಹ ಓದಿ ಅನಂದಪಡಲೆಂದು, ಆನಂದಪಡುತ್ತೀರೆಂದು ನನ್ನ ನಂಬಿಕೆ.. ಅಯ್ಯೋ!!! ಕುಯ್ದಿದ್ದು ಸಾಕು ಅಡ್ರೆಸ್ ಕೊಡಪ್ಪ ಸಾಕು ಅಂತಿದ್ದೀರಾ!!! ಇಗೋ ತಗೊೞಿ http://nandondmatu.blogspot.com http://bhoorame.blogspot.com/ http://somari-katte.blogspot.com/ http://irula-deepa.blogspot.com/ http://bidarakote.blogspot.com http://odubazar.wordpress.com/ http://ashokudupi.blogspot.com/ http://mchevar.blogspot.com/ http://jalanayana.blogspot.com/ http://ganakindi.blogspot.com/ http://chitra-vichitra.blogspot.com/ http://usdesai.blogspot.com/ http://bennemasaladose.blogspot.com/ http://mavemsa.blogspot.com/ http://anjshankar.blogspot.com/ http://palachandra.blogspot.com/ http://nanprapancha.blogspot.com/ http://kappu-bilupu.blogspot.com/ http://ashok567.blogspot.com/ http://guruprsad.blogspot.com/ http://vismayaplus.blogspot.com/ http://harinigallery.blogspot.com/ http://bisilahani.blogspot.com/ http://ammaaaaa.blogspot.com/ http://ini-dani.blogspot.com/ http://kadalateera.blogspot.com/ http://manasa-hegde.blogspot.com/ http://anil-ramesh.blogspot.com/ http://shirlalpreethi.blogspot.com/ http://kaavyasuraa.wordpress.com/ http://urshivabmf.blogspot.com/ http://rohinihathwar.blogspot.com/ http://smilingcolours.blogspot.com/ http://nandondmatu.blogspot.com/ http://ittigecement.blogspot.com/ http://puttiprapancha.blogspot.com/ http://anuzlalaland.blogspot.com/ http://lionheart-manju.blogspot.com ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 07:03:00 ಅಪರಾಹ್ನ ಹಣೆಪಟ್ಟಿ ಹಾಗೆ ಸುಮ್ಮನೆ ಗೀಚಿದ್ದು ಕದ್ದ SMS ಜೋಕುಗಳು................. ಅಬಕಾರಿ ಇಲಾಖೆಯ 9 ಹೊಸ ಯೋಜನೆಗಳು 1. ಮರಳಿ ಬಾ ಬಾರಿಗೆ 2. ಕುಡುಕರ ಅಂಗಳ 3. ಮದ್ಯಾಹ್ನದ ಮದ್ಯಪಾನ 4. ಭಾಗ್ಯದ ಬ್ರಾಂದಿ ಯೋಜನೆ 5. ದುಡಿ ಕುಡಿ ಯೋಜನೆ 6. ಕುಡುಕರಿಗಾಗಿ ದೇವದಾಸ್ ವಸತಿ ಶಾಲೆ 7. ಕುಡಿತ ಬಿಟ್ಟವರನ್ನು ಬಾರ್ ಕಡೆ ಆಕರ್ಷಿಸಲು ಮದ್ಯಪಾನ ಮೇಳ 8. ಕುಡುಕರ ಪ್ರತಿಭ ಪ್ರದರ್ಶನಕ್ಕಾಗಿ ಮದ್ಯಪಾನ ಕಾರಂಜಿ 9. ಜಿಲ್ಲಾ ಮಟ್ಟದ ಬಾರ್ & ರೆಸ್ಟೋರೆಂಟ್ ಗಳ ದರ್ಶನ Sponsor :ಸರ್ವ ಕುಡುಕರ ಅಭಿಯಾನ (ಎಲ್ಲರೂ ಕುಡಿಯೋಣ ಎಲ್ಲರಿಗೂ ಕುಡಿಸೋಣ) ರಾಜಕಾರಣಿ ವೇಷ ಕಳ್ಳ-೧: ಏನ್ ಗುರು ಈ ಗೆಟಪ್......? ಒಳ್ಳೆ ರಾಜಕಾರಣಿ ವೇಷ ಹಾಕ್ಬಿಟ್ಟಿದ್ದೀಯಾ ? ಕಳ್ಳ-೨: ಹೂಂ ಶಿಷ್ಯ, ಈ ಗೆಟಪ್‍ನಲ್ಲಿ ಹೋದ್ರೆ ಯಾವ ನನ್ಮಗ ನನ್ನ ಕಳ್ಳ ಅಂತ ಗುರ್ತು ಹಿಡೀತಾನೆ ? ಮಹಿಳೆಯ ಅಭಿನಂದನೆ ಕಳ್ಳನನ್ನು ಹಿಡಿದು ಹೊಡೆದು ಮೂರ್ಚೆ ಹೋಗುವಂತೆ ಮಾಡಿದ ಮಹಿಳೆಯನ್ನು ಅಭಿನಂದಿಸುತ್ತ ಪೋಲೀಸ್ ಅಧಿಕಾರಿ: 'ನಿಮ್ಮ ಸಾಹಸ ಮೆಚ್ಚಿಕೊಳ್ಳಬೇಕಮ್ಮಾ. ಇದೆಲ್ಲಾ ನಿಮಗೆ ಹೇಗೆ ಸಾಧ್ಯವಾಯಿತು' ಎಂದು ಕೇಳಿದರು. ಮಹಿಳೆ: 'ನಿಜವಾಗಿ ಹೇಳಬೇಕೂಂದ್ರೆ ಆಗ ಬಂದವ ಕಳ್ಳ ಅಂತ ನನಗೆ ಗೊತ್ತೇ ಇರಲಿಲ್ಲ. ಅಷ್ಟು ರಾತ್ರೀಲಿ ಬಂದವ ನನ್ನ ಗಂಡನೇ ಅಂತ ತಿಳಿದು ಒನಕೆಯಿಂದ ಒಂದು ಬಿಗಿದೆ. ಆದರೆ ಚೀರಿಕೊಂಡ ಧ್ವನಿ ಬೇರೆ ಬಂತು' ಎಂದಳು. ಅಪಘಾತ ವಲಯ ಅನ್ನೊ ಬೋರ್ಡು ಈ ಹೈವೇ ತಿರುವಿನಲ್ಲಿ ’ಅಪಘಾತ ವಲಯ ನಿಧಾನವಾಗಿ ಚಲಿಸಿ’ ಅನ್ನೊ ಬೋರ್ಡು ಇತ್ತು ಈಗ ಕಾಣ್ತಾ ಇಲ್ಲವಲ್ಲ ??? ಬೋರ್ಡು ಹಾಕಿದ ಮೇಲೆ ಒಂದೂ ಅಪಘಾತ ಆಗಲಿಲ್ಲ ಸಾರ್. ಆದರಿಂದ ತೆಗೆದುಬಿಟ್ವಿ. ಎಕ್ಸಿಡೆಂಟ್ ಪೋಲೀಸ್ : ಹೇಗಪ್ಪಾ ಎಕ್ಸಿಡೆಂಟ್ ಆಯ್ತು? ಡ್ರೈವರ್ : ಅದೇ ಸರ್ ನಂಗೂ ಗೊತ್ತಾಗ್ತಾ ಇಲ್ಲ...!! ನಾನಾಗ ನಿದ್ದೆ ಮಾಡ್ತಾ ಇದ್ದೆ..!!! ಏಟು - ತಿರುಗೇಟು ಪೋಲೀಸ್: ಡೈನಮೋ ಇದ್ರೂ ಯಾಕ್ರೀ ಲೈಟಿಲ್ದೆ ಹೊಗ್ತಿದ್ದೀರಿ ? ಸೈಕಲ್ ಸವಾರ: ರಸ್ತೆ ತುಂಬಾ ಲಿಟ್ ಇರುವಾಗ ಸೈಕಲ್‍ಗೆ ಯಾಕೆ ಸಾರ್ ಲೈಟು? ಸೈಕಲ್ ಸವಾರ: ಸಾರ್ ! ಸಾರ್ ! ಚಕ್ರದ ಗಾಳಿ ಯಾಕೆ ಬಿಡ್ತಾ ಇದೀರಿ ? ಪೋಲೀಸ್: ಹೊರಗೆಲ್ಲಾ ಇಷ್ಟೊಂದು ಗಾಳಿ ಇರುವಾಗ ಚಕ್ರಕ್ಕೆ ಯಾಕ್ರೀ ಗಾಳಿ !!! ಡಾಕ್ಟರ್ ಮತ್ತು ರೋಗಿ... ಡಾಕ್ಟರ್: ನಿಮ್ಮ ಕಿವಿಯಲ್ಲಿ 'ಹಲ್ಲಿ', ಹೋಗುವವರೆಗೆ ಏನು ಮಾಡುತ್ತಿದ್ದಿರಿ ? ರೋಗಿ: ಸಾರ್ ಮೊದಲು ಕಿವಿ ಒಳಗೆ ಸೊಳ್ಳೆ ಹೋಯ್ತು, ಅದನ್ನು ಹಿಡಿಯೋಕೆ 'ಹಲ್ಲಿ' ಹೋಯ್ತು, ಅದಕ್ಕೆ ನಾನು ಹಲ್ಲಿ ಆ ಸೊಳ್ಳೆಯನ್ನು ಹಿಡ್ಕೊಂಡು ಬರುತ್ತೆ ಅಂತ ಸುಮ್ಮನಿದ್ದೆ. !!! ಸ್ವಿಮ್ - ಸ್ಲಿಮ್ ಡಾಕ್ಟರ್ ಗುಂಡನಿಗೆ : ಎಲ್ಲೋದ್ರು ಡೈಲಿ ಸ್ವಿಮ್ ಮಾಡಿ ನೀವು ಸ್ಲಿಮ್ ಆಗ್ತೀರ. ಗುಂಡ : ಹಲ್ಲೋ ಸುಮ್ಮನಿರಯ್ಯ ಸಾಕು ತಿಮಿಂಗ್ಳಗಳು ಡೈಲಿ ಸ್ವಿಮ್ ಮಾಡಲ್ವ ಅವು ಯಾಕೆ ಸ್ಲಿಮ್ ಆಗಿಲ್ಲ..... !!! ಡಾ. Pshychotherapist ಒಮ್ಮೆ ಡಾ. ಚೋಪ್ರ, Pshychotherapist, ಮನೆಯ ಮುಂದೆ ತಮ್ಮ ಹೆಸರನ್ನು ಬರೆಸಿಕೊಳ್ಳಲು ಆಸೆಯಾಗುತ್ತದೆ. ಅದಕ್ಕೆ ಒಬ್ಬ painterನಿಗೆ ಕೆಲಸ ಒಪ್ಪಿಸುತ್ತಾನೆ. ಆ painter ಕುಡಿದ ನಶೆಯಲ್ಲಿ ಹೀಗೆ ಬರೆಯುತ್ತಾನೆ..... ಡಾ. ಚೋಪ್ರ, Pshycho The Rapist !!! ರೋಗಿ : ಆಪರೇಷನ್ ಥಿಯೇಟರ್‌ನಲ್ಲಿ ಹೂವಿನ ಹಾರ ಯಾಕಿದೆ ? ಡಾಕ್ಟರ್ : ಇದು ನನ್ನ ಮೊದಲ ಆಪರೇಷನ್. ಸಕ್ಸಸ್ ಆದ್ರೆ ನನಗೆ, ಫೇಲ್ ಆದ್ರೆ ನಿನಗೆ ! ! ! ನಾಲ್ಕು ನಾಲ್ಕು ಜನ ಒಮ್ಮೆ ಗುಂಡ ಕಣ್ಣಿನ ಡಾಕ್ಟರ್ ಬಳಿ ಹೋದ : ಗುಂಡ : ಡಾಕ್ಟರೆ ಏಕೋ ಇತ್ತಿಚೆಗೆ ನಾನು ಯಾರನ್ನಾದರೂ ನೋಡಿದರೆ ಇಬ್ಬಿಬ್ಬರು ಕಾಣುತ್ತಾರೆ.... ? ಡಾಕ್ಟರ್ : ಅದನ್ನು ಹೇಳುವುದಕ್ಕೆ ಯಾಕ್ರಿ ನಾಲ್ಕು ಜನ ಬಂದ್ದಿದ್ದೀರ ! ! ! ಸ್ಕೂಲ್‍ಗೇ ಹೋಗಿಲ್ಲ ..... ಡಾಕ್ಟರ್ : ನಿಮ್ಮ ಕಿಡ್ನಿ ಫೇಲ್ ಆಗಿದೆ. ! ಗುಂಡ : ಏನ್ ಹೇಳ್ತಿದೀರಾ ಡಾಕ್ಟರ್ ? ನನ್ನ ಕಿಡ್ನಿ ಸ್ಕೂಲಿಗೇ ಹೋಗಿಲ್ಲ. ಹಾಗಿರೋವಾಗ ಕಿಡ್ನಿ ಫೇಲ್ ಆಗೋದು ಹೇಗೆ ??? ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 09:07:00 ಪೂರ್ವಾಹ್ನ ಭೂಕಂಪದ ಬಗ್ಗೆ ಈಗ ಬರೆಯಲು ಕಾರಣ ಹೈಟಿಯಲ್ಲಿ ಮೊನ್ನೆ ಜರುಗಿದ ಭೀಭತ್ಸ "ಭೂಕಂಪನ". ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಲೆಕ್ಕವಿಲ್ಲದಷ್ಟು ಜನ ನಿರ್ವಸತಿಕರಾಗಿ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಪ್ರಾಣ ಕಳೆದುಕೊಂಡ ಜೀವಿಗಳಿಗೆ ಅಶ್ರುತರ್ಪಣದ ಶ್ರದ್ದಾಂಜಲಿ ಅರ್ಪಿಸುತ್ತಾ ಭೂಕಂಪದ ಬಗ್ಗೆ ಸ್ವಲ್ಪತಿಳಿದುಕೊಳ್ಲೋಣ. ಭೂಕಂಪ = ಭೂಮಿಯ ಅದಿರಾಟ = ಹೊಯ್ದಾಡುವಿಕೆ ಎಂಬುದು ಭೂಮಿಯ ಹೊರಪದರದಲ್ಲಿ ಶಕ್ತಿಯು ಇದ್ದಕ್ಕಿದ್ದಂತೆ ಬಿಡುಗಡೆಯಾದಾಗ ಅದು ಉಂಟುಮಾಡುವ ಭೂಕಂಪದ ತರಂಗಗಳ ಪರಿಣಾಮ ಎನ್ನಬಹುದು. ಭೂಕಂಪಗಳನ್ನು ಭೂಕಂಪದ ಮಾಪಕ ಅಥವಾ ರಿಕ್ಟರ್' ಮಾಪಕದ ಸಹಾಯದಿಂದ ದಾಖಲಿಸಲಾಗುತ್ತದೆ. ಇದಕ್ಕೆ ಭೂಕಂಪಲೇಖಿ (ಸೈಸ್ಮಗ್ರಾಫ್) ಎಂಬ ಹೆಸರೂ ಇದೆ. ಭೂಕಂಪವೊಂದರ ಕ್ಷ್ ಣದ ಪ್ರಮಾಣವನ್ನು ಅಥವಾ ಸಂಬಂಧಿತ ಮತ್ತು ಬಹುತೇಕ ಬಳಕೆಯಲ್ಲಿಲ್ಲದ 3ರಷ್ಟು ಪ್ರಮಾಣದೊಂದಿಗಿನ ರಿಕ್ಟರ್ ಪ್ರಮಾಣವನ್ನು, ಅಥವಾ ಬಹುತೇಕ ಗ್ ರಹಿಸಲು ಅಸಾಧ್ಯವಾದ ಕೆಳಮಟ್ಟದ ಭೂಕಂಪಗಳನ್ನು ಮತ್ತು ವಿಶಾಲವ್ಯಾಪ್ತಿಯಲ್ಲಿ ಮಾರ್ಪಡಿಸಲಾಗಿರುವ ಮೆರ್ಕ್ಯಾಲಿ ಮಾಪಕ ದಲ್ಲಿಅಲುಗಾಟದ ತೀವ್ರತೆಯನ್ನು ಅಳೆಯಲಾಗುತ್ತದೆ. ಭೂಮಿಯ ಮೇಲ್ಮೈಯಲ್ಲಿ ಅಲುಗಾಟವನ್ನು ಉಂಟುಮಾಡುವ ಹಾಗೂ ಕೆಲವೊಮ್ಮೆ ನೆಲವನ್ನು ಸ್ಥಾನಪಲ್ಲಟಗೊಳಿಸುವ ಮೂಲಕ ಭೂಕಂಪಗಳು ಸ್ವತಃ ಸ್ಪಷ್ಟವಾಗಿ ಗೋಚರಿಸುತ್ತವೆ. ಕಡಲತೀರದಾಚೆಗೆ ಭೂಕಂಪದ ಒಂದು ದೊಡ್ಡ 'ಅಧಿಕೇಂದ್ರ'ವು ಸ್ಥಿತವಾಗಿದ್ದಾಗ, ಕೆಲವೊಮ್ಮೆ ಸಾಕಷ್ಟು ಸ್ಥಾನಪಲ್ಲಟಕ್ಕೆ ಈಡಾಗುವ ಸಮುದ್ರತಳದ ಭೂಮಿಯು 'ಸುನಾಮಿ'ಯೊಂದನ್ನು ಉಂಟುಮಾಡುತ್ತದೆ. ಭೂಕಂಪಗಳ ಸಮಯದಲ್ಲಿ ಕಂಡುಬರುವ ಅಲುಗಾಟಗಳು, ಭೂಕುಸಿತಗಳನ್ನು ಹಾಗೂ ಕೆಲವೊಮ್ಮೆ ಜ್ವಾಲಾಮುಖಿಯಂತಹ ಚಟುವಟಿಕೆಯನ್ನೂ ಪ್ರಚೋದಿಸಬಲ್ಲವು. ಅದರದೇ ಆದ ಅತ್ಯಂತ ಸಾರ್ವತ್ರಿಕ ಅರ್ಥದಲ್ಲಿ ಹೇಳುವುದಾದರೆ, ಭೂಕಂಪದ ಅಲೆಗಳನ್ನು ಹುಟ್ಟುಹಾಕುವ- ಅದು ಒಂದು ನೈಸರ್ಗಿಕ ಅನುಭವವೇದ್ಯ ಸಂಗತಿ ವಿದ್ಯಮಾನವಿರಬಹುದು ಅಥವಾ ಮನುಷ್ಯರಿಂದ ಉಂಟಾದ ಒಂದು ಘಟನೆಯೇ ಆಗಿರಬಹುದು- ಯಾವುದೇ ಭೂಕಂಪ ಘಟನೆಯನ್ನು ವಿವರಿಸಲು ''ಭೂಕಂಪ'' ಎಂಬ ಪದವನ್ನು ಬಳಸಲಾಗುತ್ತದೆ ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 09:05:00 ಪೂರ್ವಾಹ್ನ ಸಂಕ್ರಾಂತಿ ಮತ್ತು ಆರೋಗ್ಯ ಸಂಜೆಯ ವೇಳೆಗೆ ಎಳ್ಳುಬೆಲ್ಲಗಳನ್ನು ಒಬ್ಬರಿಗೊಬ್ಬರಿಗೆ ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೆಯಮಾತಾಡೋಣ ಎಂದು ಹೇಳುತ್ತಾರೆ. ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿ ವಾತಾವರಣದಲ್ಲಿ ತಾಪವು ಹೆಚ್ಚುತ್ತದೆ. ಆಯುರ್ವೇದ ರೀತಿ ಉತ್ತರಾಯಣದಲ್ಲಿ ಸೂರ್ಯನು ಪ್ರಬಲವಾಗುವುದರಿಂದ ಪ್ರಾಣಿಗಳ ಹಾಗೂ ಸಸ್ಯಗಳ ಬಲವನ್ನು ಹೀರುತ್ತಾನೆ. ಸಂಕ್ರಾಂತಿ ಇದು ಸೂರ್ಯ ಸಾಮೀಪ್ಯದಿಂದ ಸಿಕ್ಕುವ ಉಷ್ಣತೆಯ ಲಾಭದ ಆನಂದದ ಸಂಕೇತ. ಈ ಸಂಕ್ರಮಣ ಕಾಲದಿಂದ ಹಗಲಿನ ಭಾಗ ಹೆಚ್ಚಾಗುತ್ತದೆ. ಚಳಿಗಾಲದ ಕೊರೆತದ ಪರಿಣಾಮದಿಂದ ಬರಡಾದ ವಸ್ತುಗಳಲ್ಲಿ ನವಚೇತನ ತುಂಬಿಕೊಳ್ಳುತ್ತದೆ. ಈ ದಿವಸದಿಂದ ಸೂರ್ಯನು ತನ್ನ ಉತ್ತರಾಭಿಮುಖದ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಹಾಗಾಗಿ ಇಂದಿನಿಂದ ‘ಉತ್ತರಾಯಣ’ ಪ್ರಾರಂಭ. ಇದು ಸಾಮಾನ್ಯವಾಗಿ ಜನವರಿ ತಿಂಗಳಿನ ಮಧ್ಯಭಾಗದಲ್ಲಿ ಬರುತ್ತದೆ. ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿ ವಾತಾವರಣದಲ್ಲಿ ತಾಪವು ಹೆಚ್ಚುತ್ತದೆ. ಆಯುರ್ವೇದ ರೀತಿ ಉತ್ತರಾಯಣದಲ್ಲಿ ಸೂರ್ಯನು ಪ್ರಬಲವಾಗುವುದರಿಂದ ಪ್ರಾಣಿಗಳ ಹಾಗೂ ಸಸ್ಯಗಳ ಬಲವನ್ನು ಹೀರುತ್ತಾನೆ. ದಕ್ಷಿಣಾಯನದಲ್ಲಿ ಚಂದ್ರನು ಪ್ರಬಲವಾಗುವುದರಿಂದ ಇವಕ್ಕೆ ಬಲವನ್ನು ನೀಡುತ್ತಾನೆ. ಉತ್ತರಾಯಣವು ಶಿಶಿರ ಋತುವಿನಿಂದ ಪ್ರಾರಂಭವಾಗಿ ವಸಂತ ಹಾಗೂ ಗ್ರೀಷ್ಮ ಋತುಗಳನ್ನೊಳಗೊಂಡಿರುತ್ತದೆ. ಹಾಗೆಯೇ ದಕ್ಷಿಣಾಯನವು ವರ್ಷಋತುವಿ ನಿಂದ ಪ್ರಾರಂಭವಾಗಿ ಶರತ್ ಮತ್ತು ಹೇಮಂತ ಋತುಗಳನ್ನು ಒಳಗೊಂಡಿರುತ್ತದೆ. ಎಳ್ಳು, ಬೆಲ್ಲ(ಸಕ್ಕರೆ),ಕೊಬ್ಬರಿ ಮುಂತಾದವುಗಳಲ್ಲಿ ಸ್ನಿಗ್ಧತ್ವವು ಅಧಿಕವಾಗಿದ್ದು ಅವುಗಳು ಪ್ರಬಲವಾದ ವಾತ ಹಾಗೂ ಅಗ್ನಿಗಳನ್ನು ನಿಗ್ರಹಿಸುವ ಗುಣಗಳನ್ನು ಪಡೆದಿರುವುದರಿಂದ ಸಾಂಕೇತಿಕವಾಗಿ ಸಂಕ್ರಾಂತಿ ಯಂದು ಅವುಗಳ ಮಿಶ್ರಣವನ್ನು ಎಲ್ಲರಿಗೂ ಹಂಚುವ ಹಾಗೂ ತಿನ್ನುವ ವಾಡಿಕೆ ಬಂದಿದೆ. ಅಂದು ಎಳ್ಳು ಬೆಲ್ಲವನ್ನು ಹಂಚಿ ಒಳ್ಳೆ ಒಳ್ಳೆ ಮಾತನಾಡಬೇಕೆಂಬ ಪ್ರತೀತಿಯು ಒಬ್ಬರಿಗೊಬ್ಬರ ಸ್ನೇಹವರ್ಧನೆಯ ಸಂಕೇತವಾಗಿದೆ. ಶರೀರದಲ್ಲಿ ಈ ಕಾಲದಲ್ಲಿ ರೂಕ್ಷತೆ ಹೆಚ್ಚಾಗುವುದರಿಂದ ಎಳ್ಳೆಣ್ಣೆಯ(ಅಂದರೆ ತೈಲಾದಿಗಳಿಂದ)ಶರೀರ ಮರ್ಧನೆ, ಬಿಸಿ ನೀರು ಸ್ನಾನ, ವ್ಯಾಯಾಮ ಮಾಡುವುದು, ಕಬ್ಬನ್ನು, ಕಬ್ಬಿನ ರಸದಲ್ಲಿ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಆಚರಣೆಗೆ ಬಂದಿದೆ. ಅಲ್ಲದೆ ಈ ಋತುವಿನ ಶೀತ ವಾತಾವರಣದ ಪ್ರಭಾವದಿಂದಾಗಿ ಚರ್ಮದಲ್ಲಿರುವ ಶಾರೀರಿಕ ಉಷ್ಣತೆಯು ಹೊಟ್ಟೆಗೆ ಹೊಕ್ಕಿರುತ್ತದೆ. ಹಾಗಾಗಿ ಈ ಋತುಗಳಲ್ಲಿ ಜನರಿಗೆ ಹಸಿವು ಹೆಚ್ಚಾಗಿರುತ್ತದೆ. ಹಸಿವನ್ನು ನಿಗ್ರಹಿಸಲು ಆಯುರ್ವೇದವು ಜೀರ್ಣಕ್ಕೆ ಭಾರವಾದ ಅಂದರೆ ಗುರು ಗುಣವುಳ್ಳ, ಸ್ನಿಗ್ಧಗುಣವುಳ್ಳ, ಸಿಹಿ ರುಚಿಯುಳ್ಳ, ಹೊಸದಾಗಿ ಬೆಳೆದ ಧಾನ್ಯಗಳ ಉಪಯೋಗವನ್ನು ಸೂಚಿಸುತ್ತದೆ. ಜೊತೆಯಲ್ಲಿ ಕಬ್ಬಿಗೂ ಹಾಗೂ ಕಬ್ಬಿನ ರಸದಿಂದ ತಯಾರಿಸಿದ ಪದಾರ್ಥಗಳಿಗೂ (ಅಂದರೆ ಸಿಹಿ ಪದಾರ್ಥಗಳು) ಗುರು, ಸ್ನಿಗ್ಧ ಮುಂತಾದ ಗುಣಗಳು ಹೇರಳವಾಗಿರುವುದರಿಂದ ಅವುಗಳ ಸೇವನೆಯು ಆ ಋತುವಿಗೆ ಹಿತಕರವಾಗಿರುವುದರಿಂದ ಸಾಂಕೇತಿಕವಾಗಿ ಸಂಕ್ರಾಂತಿಯಂದು ಎಳ್ಳು, ಬೆಲ್ಲ ಅಥವಾ ಸಕ್ಕರೆ ಮಿಶ್ರಣ ಹಾಗೂ ಸಿಹಿ ಪದಾರ್ಥಗಳ ಭೋಜನ ವಾಡಿಕೆಯಲ್ಲಿ ಬಂದಿದೆ. ಸಂಕ್ರಾಂತಿಯಂದು ಪ್ರಾರಂಭವಾಗುವ ಶಿಶಿರ ಋತುವು ಶಾರೀರಿಕ ಬಲವನ್ನು ನೀಡುವ ಋತುವಾಗಿರು ವುದರಿಂದ ಆ ಋತುವಿನಲ್ಲಿ ವ್ಯಾಯಾಮ, ಮೈಥುನ ಸುಖ, ಪ್ರೀತಿಯುಕ್ತ ಸಂಭಾಷಣೆ ಮುಂತಾದ ಉತ್ಸಾಹದಾಯಕ ವರ್ತನೆ, ಚಟುವಟಿಕೆ, ಸಂತೋಷದಾಯಕವಾದ ಕ್ರಿಯೆಗಳಲ್ಲಿ ಮನಸೋಚ್ಛೆ ತೊಡಗಲು ಆಯುರ್ವೇದದಲ್ಲಿ ಉಪದೇಶವಾಗಿದೆ. ಇದರ ಸಂಕೇತವಾಗಿಯೇ ಸಂಕ್ರಾಂತಿ ಯನ್ನು ಜನರು ಸಡಗರದಿಂದ ಉಲ್ಲಾಸದಾಯಕವಾಗಿ ಪ್ರೀತಿ ಹರ್ಷಗಳೊಡನೆ ಆಚರಿಸುವುದು ರೂಢಿಗೆ ಬಂದಿದೆ. ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 09:04:00 ಪೂರ್ವಾಹ್ನ ಹಣೆಪಟ್ಟಿ ಆರೋಗ್ಯ ಸರ್ವೇಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆ.. ಮುಟ್ಟು ಹೆಚ್ಚಾಗಿ ಹೋದರೂ ಸರಿ, ಕಡಿಮೆಯಾದರೂ ಸರಿ ಡಾಕ್ಟರು ಮೊದಲು ಥೈರಾಯ್ಡಾ ಪರೀಕ್ಷೆ ಮಾಡಿಸುತ್ತಾರಲ್ಲಾ, ಹೀಗೇಕೆ? ಮುಖ ಸುಂದರವಾಗಿದ್ದರೂ, ಕೆಲವರಲ್ಲಿ ಗಳಗಂಡ ಬೆಳೆದುಕೊಂಡು ಅವರಿಗೆ ಬೇಸರ ಮೂಡಿಸುತ್ತಲ್ಲಾ ಯಾಕೆ? ನೋಡಿ, ನಮ್ಮ ಕತ್ತಿನ ಮುಂಭಾಗದಲ್ಲಿ ಚಿಟ್ಟೆಯಾಕಾರದ ಗ್ರಂಥಿ ಒಂದಿದೆ. ಅದು ಗುರಾಣಿಯನ್ನು ಹೋಲುವ ಕಾರಣ, ಅದಕ್ಕೆ ಗ್ರೀಕ್ ಭಾಷೆಯ ಎರವಲಾದ ‘ಥೈರಾಯ್ಡೆ’ ಹೆಸರನ್ನು ನೀಡಿದ್ದಾರೆ. ಕೇವಲ 15-20 ಗ್ರಾಂ ತೂಗುವ ಈ ಪುಟ್ಟ ಅಂಗಕ್ಕೆ ಧಾರಾಳವಾದ ರಕ್ತ ಸರಬರಾಜಾಗಿರುವುದು ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಈ ಥೈರಾಯ್ಡಿನ ಮೂಲ ಘಟಕ (ಯೂನಿಟ್)ದ ಪರಿಧಿಯ ಒಳಹಾಸಿನಲ್ಲಿ ಒಂದೇ ಸ್ವರೂಪದ ಜೀವಕೋಶಗಳು ಸಾಲಾಗಿ ನಿಂತಿವೆ. ಅಲ್ಲಲ್ಲಿ ಕ್ಯಾಲ್ಸಿಟೋನಿನ್ ತಯಾರಿಸುವ ಸ್ವಲ್ಪ ಭಿನ್ನರೂಪದ ಜೀವಕೋಶಗಳೂ ಕಣ್ಣಿಗೆ ಬೀಳುತ್ತವೆ. ಈ ಘಟಕದ ನಡುವೆ ಇರುವ ಸ್ಥಳದಲ್ಲಿ ಥೈರೊಗ್ಲಾಬ್ಯುಲಿನ್, ಥೈರೊಪ್ರೊಟೀನ್ ಇತ್ಯಾದಿಗಳ ಕಲಸು ದ್ರವ ತುಂಬಿಕೊಂಡಿದ್ದು, ಇಲ್ಲಿಂದಲೇ ಟಿ-4 ಮತ್ತು ಟಿ-3 ರಸದೂತಗಳು ಸಿದ್ಧವಾಗಿ ಸಂಚಿತವಾಗುತ್ತವೆ. ಈ ಪ್ರಕ್ರಿಯೆಗೆ ಪ್ರೇರಣೆ, ಪಿಟ್ಯುಟರಿ ಗ್ರಂಥಿಯಿಂದ ಒಸರುವ ಟಿ.ಎಸ್.ಎಚ್. ರಸದೂತದಿಂದ ಹಾಗೂ ಅದಕ್ಕೆ ಪ್ರಚೋದನೆ ಮಿದುಳಿನಲ್ಲಿನ ಹೈಪೊಥಾಲಮಸ್‌ನಿಂದ. ಥೈರಾಯ್ಡೆ ಗ್ರಂಥಿಯ ಸ್ರವಿಕೆಯನ್ನು ಹೊರತರಲು ಯಾವ ನಾಳವೂ ಇಲ್ಲ! ಇದೊಂದು ನಿರ್ನಾಳ ಗ್ರಂಥಿ. ಇಲ್ಲಿನ ಸ್ರಾವ ನೇರವಾಗಿ ರಕ್ತ ಸೇರುತ್ತದೆ. ‘ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತಣ ಸಂಬಂಧವಯ್ಯಾ’ ಎನ್ನುವಂತೆ, ಥೈರಾಯ್ಡಾ ರಸದೂತಕ್ಕೆ ಮೂಲ ವಸ್ತು ಐಯೊಡಿನ್. ಈ ಮೂಲಧಾತು ನಮ್ಮ ಆಹಾರದಿಂದಲೇ ಬರಬೇಕಾಗಿದೆ. ಆಹಾರದಲ್ಲಿನ ಐಯೊಡೈಡ್ ಅಂಶ ಹೀರಿಕೆಯಾಗಿ, ರಕ್ತ ಸೇರಿ, ಥೈರಾಯ್ಡೆ ಗ್ರಂಥಿಯನ್ನು ತಲಪುತ್ತದೆ. ‘ಪೆರಾಕ್ಸಿಡೇಸ್’ ಕಿಣ್ವದ ಸಹಾಯದಿಂದ ಅದು ಥೈರಾಯ್ಡಿ ಗ್ರಂಥಿಯ ಜೀವಕೋಶಗಳಲ್ಲಿ ಆಮ್ಲಜನಕೀಕರಣ ಹೊಂದುತ್ತದೆ. ಮುಂದೆ ಸಂಕೀರ್ಣ ಬದಲಾವಣೆಗಳಾಗಿ, ನಂತರ, ಟಿ-4 ಹಾಗೂ ಟಿ-3 (ಥೈರಾಕ್ಸಿನ್, ಟ್ರೈ ಐಯೊಡೋ ಥೈರೊಸಿನ್) ರಸದೂತಗಳು ತಯಾರಾಗಿ, ರಕ್ತಕ್ಕೆ ಬಿಡುಗಡೆಯಾಗುತ್ತವೆ. ಟಿ-4 ಮತ್ತು ಟಿ-3ಗಳ ಹೆಚ್ಚು ಭಾಗ ರಕ್ತಸಾರ (ಸೀರಮ್)ದ ಪ್ರೋಟೀನ್ ಅಂಶದೊಡನೆ ಬಂಧಿತವಾಗುತ್ತದೆ. ಉಳಿದ ಅನಿರ್ಬಂಧಿತ ಭಾಗ ಚಲನಶೀಲವಾಗಿದ್ದು, ದೇಹದ ನಾನಾ ಅಂಗಾಂಶಗಳಿಗೆ ಸಾಗುತ್ತದೆ. ಟಿ-4, ಟಿ-3ಗಳ ಪ್ರಮಾಣದಲ್ಲೇನಾದರೂ ಹೆಚ್ಚೂಕಡಿಮೆಯಾದರೆ, ಆ ಅಂಗಾಂಗಗಳ ಮಾಮೂಲು ಕೆಲಸಗಳು ಕುಂಠಿತವಾಗುವುದನ್ನು ಗಮನಿಸುತ್ತೇವೆ. ಈ ಐಯೊಡಿನ್ ಅಂಶ ಸಮುದ್ರದ ಉತ್ಪನ್ನಗಳಲ್ಲಿ ಹೇರಳವಾಗಿ ಸಿಗುತ್ತದೆ. ಮೀನು, ಕಾಡ್ ಲಿವರ್ ಎಣ್ಣೆ ಇತ್ಯಾದಿಗಳು ಆಹಾರದಲ್ಲಿದ್ದಾಗ ಇದರ ಕೊರತೆ ಇರುವುದಿಲ್ಲ. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಹಾಲು, ಮಾಂಸ, ತರಕಾರಿಗಳಲ್ಲೂ ಸಿಗುತ್ತದೆ. ಒಳನಾಡಿನ ಗುಡ್ಡಪ್ರದೇಶಗಳಲ್ಲಿ ವಾಸಿಸುವವರ ಆಹಾರದಲ್ಲಿ ಐಯೊಡಿನ್ ಅಂಶ ಬಹಳ ಕಡಿಮೆ ಇರುವ ಕಾರಣ ಅಲ್ಲಿನ ಅನೇಕರಲ್ಲಿ ಥೈರಾಯ್ಡಾ ರಸದೂತದ ಪ್ರಮಾಣವೂ ತಗ್ಗಿರುತ್ತದೆ. ಅಂಥವರ ಕುತ್ತಿಗೆಯ ಮುಂಭಾಗದಲ್ಲಿ ಥೈರಾಯ್ಡಿ ಗ್ರಂಥಿ ಉಬ್ಬಿಕೊಂಡು ಅವರಿಗೆ ‘ಗಳಗಂಡ’ (ಗಾಯ್ಟರ್) ಇದೆ ಎನ್ನುತ್ತೇವೆ. ವಿಚಿತ್ರವೆಂದರೆ, ಕರಾವಳಿಯ ಕೆಲವು ಪ್ರದೇಶಗಳಲ್ಲಿಯೂ ಗಳಗಂಡ ಇರುವವರನ್ನು ಹೆಚ್ಚಾಗಿ ಕಾಣುತ್ತೇವೆ. ಬಹುಶಃ ಅವರ ಆಹಾರದಲ್ಲಿ ಮೀನು ಧಾರಾಳವಾಗಿದ್ದರೂ, ಐಯೊಡಿನ್ ಹೀರಿಕೆಯನ್ನು ತಡೆಯುವ ಬೇರೆ ಅಂಶಗಳೂ ಅಲ್ಲಿ ಇರಬಹುದೇನೋ. ಆದರೆ ಇತ್ತೀಚೆಗೆ ಅಡಿಗೆ ಉಪ್ಪಿನಲ್ಲಿ ಐಯೊಡಿನ್ ಸೇರಿಸುವಂತೆ ಕಾನೂನು ನಿರ್ಬಂಧಿಸಿರುವುದರಿಂದ ಎಲ್ಲೆಲ್ಲೂ ಗಳಗಂಡದ ಪಿಡುಗು ಕಡಿಮೆಯಾಗಿದೆ ಎನ್ನಬಹುದು. ಥೈರಾಯ್ಡ ರಸದೂತದ ಏರುಪೇರುಗಳನ್ನು ಹದಿಹರೆಯದ ಹುಡುಗಿಯರಲ್ಲೂ ಗರ್ಭಿಣಿಯರಲ್ಲೂ ಹೆಚ್ಚಾಗಿ ಗಮನಿಸುತ್ತೇವೆ. ಹದಿಹರೆಯದ ಬಿಸುಪು ದಿನಗಳಲ್ಲಿ ಆ ರಸದೂತ ಕೆಲವೊಮ್ಮೆ ಇಳಿಮುಖವಾದಾಗ ಹುಡುಗಿಯರ ತೂಕ ಹೆಚ್ಚುವುದನ್ನು ಕಾಣುತ್ತೇವೆ. ಪಾಠಗಳಲ್ಲಿ ಪ್ರಗತಿ ಕುಗ್ಗಿ, ಅವರಲ್ಲಿ ಸೋಮಾರಿತನವೂ ಹೆಚ್ಚುವ ಸಾಧ್ಯತೆ ಇದೆ. ದೃಷ್ಟಿದೋಷಗಳೂ ಇರಬಹುದು. ಈ ಸಮಯದಲ್ಲಿ, ಶಾಲಾ ಮಕ್ಕಳ ತಪಾಸಣೆ ಬಹಳ ಮುಖ್ಯ. ಥೈರಾಕ್ಸಿನ್ ರಸದೂತವನ್ನು ತಕ್ಕ ಪ್ರಮಾಣದಲ್ಲಿ ನೀಡುವುದರ ಮೂಲಕ, ಸಮಸ್ಯೆ ಪರಿಹಾರವಾಗುತ್ತೆ. ಥೈರಾಯ್ಡೆ ರಸದೂತದ ಮಟ್ಟ ಏರುವುದೂ ಉಂಟು, ಆಗ ಆ ಮಕ್ಕಳು ಸಣ್ಣಗಾಗುತ್ತಾರೆ, ಅವರಿಗೆ ನಿದ್ರೆ ದೂರವಾಗುತ್ತದೆ, ಚಡಪಡಿಕೆ ಹೆಚ್ಚುತ್ತದೆ, ಕಣ್ಣುಗಳು ಅಗಲವಾಗುವುದೂ ಉಂಟು, ಆಗ ಕಾರ್ಬಮಸೋಲ್, ರೇಡಿಯೊ ಆಕ್ಟಿವ್ ಐಯೊಡಿನ್, ಅಪರೂಪಕ್ಕೆ ಶಸ್ತ್ರಚಿಕಿತ್ಸೆ ಇತ್ಯಾದಿಗಳು ಬೇಕಾಗುತ್ತವೆ. ಸ್ತ್ರೀಯರಿಗೆ ಮಕ್ಕಳಾಗದಿದ್ದಾಗ, ಪದೇ ಪದೇ ಗರ್ಭಪಾತವಾದಾಗ, ಹುಟ್ಟಿದ ಮಗುವಿನಲ್ಲಿ ಆಜನ್ಮ ವಿಕಲತೆ, ಬುದ್ಧಿಮಾಂದ್ಯತೆ ಇತ್ಯಾದಿ ದೋಷಗಳಿದ್ದಾಗ, ಥೈರಾಯ್ಡಾ ತಪಾಸಣೆ ತೀರಾ ಅಗತ್ಯವಾಗುತ್ತದೆ. ಋತುಸ್ರಾವ ತೀರಾ ಹೆಚ್ಚಾದರೂ, ಕಡಿಮೆಯಾದರೂ ಥೈರಾಯ್ಡಾ ಗ್ರಂಥಿಯೇ ಅನೇಕ ಸಮಯಗಳಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ತಜ್ಞರು ಟಿ-4, ಟಿ-3 ಪ್ರಮಾಣವನ್ನು ಮೊದಲು ತಿಳಿದುಕೊಳ್ಳುತ್ತಾರೆ. ಟಿ.ಎಸ್.ಎಚ್. (ಥೈರಾಯ್ಡಾ ಪ್ರೇರಕ ರಸದೂತ) ಮಟ್ಟವನ್ನೂ ಅಳೆಯಬೇಕಾಗುತ್ತದೆ. ಗರ್ಭಿಣಿಯಲ್ಲಿ ಆಯಾಸ, ಮಲಬದ್ಧತೆ, ಚಳಿ ತಡೆದುಕೊಳ್ಳಲಾಗದ ಪರಿಸ್ಥಿತಿ, ಮೈಬಾವು, ಹೃದಯ ಬಡಿತದ ತೀವ್ರತೆ ಹೆಚ್ಚಾಗುವುದು, ಥೈರಾಯ್ಡಾ ಗ್ರಂಥಿಯ ಉಬ್ಬುವಿಕೆಗಳಿದ್ದರೂ ಥೈರಾಯ್ಡಾ ಪರೀಕ್ಷೆ ಅನಿವಾರ್ಯವಾಗುತ್ತದೆ. ಗರ್ಭಸ್ಥ ಮಗುವಿಗೆ ಥೈರಾಯ್ಡೆ ರಸದೂತಗಳು ಸರಿಯಾದ ಪ್ರಮಾಣದಲ್ಲಿ ದಕ್ಕದಿದ್ದರೆ, ಸೊರಗುತ್ತದೆ. ಕೆಲವೊಮ್ಮೆ ಹೆರಿಗೆಯಲ್ಲಿ ಬೇಗ ಜೀವ ನೀಗುವುದೂ ಉಂಟು. ಹಾಗಾಗಿ, ಥೈರಾಯ್ಡೆ ಕೊರತೆಯನ್ನು ಪ್ರಾರಂಭದಲ್ಲಿಯೇ ಕಂಡುಹಿಡಿದು, ‘ಥೈರಾಕ್ಸಿನ್’ ಮಾತ್ರೆಗಳನ್ನು ಗರ್ಭಿಣಿಗೆ ಕೊಡಬೇಕಾಗುತ್ತದೆ. ಥೈರಾಯ್ಡೆ ತನ್ನ ಪ್ರಭಾವವನ್ನು ದೇಹದ ಎಲ್ಲಾ ಪ್ರಕ್ರಿಯೆಗಳ ಮೇಲೂ ಆಕ್ಟೋಪಸ್‌ನಂತೆ ಚಾಚಿಕೊಂಡಿರುತ್ತದೆ. ಅದೊಂದು ಸ್ನೇಹಗ್ರಂಥಿ, ನಿಜ. ಹಾಗಿದ್ದರೂ, ಕೆಲವೊಮ್ಮೆ ಅದರ ಕಾರ್‍ಯನಿರ್ವಹಣೆ ಮುಗ್ಗರಿಸುತ್ತದೆ. ಆಗ ಆರಂಭದ ಹಂತದಲ್ಲಿಯೇ ತಜ್ಞರು ಅದನ್ನು ಪತ್ತೆ ಮಾಡಬಲ್ಲರು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಲ್ಲರು. ಆ ಪುಟ್ಟ ಗ್ರಂಥಿಯನ್ನು ಮತ್ತೆ ಹಳಿಗೆಳೆದು ನಿಲ್ಲಿಸಿ, ನಮಗೆ ಆರೋಗ್ಯವನ್ನು ನೀಡಬಲ್ಲರು. ಇದನ್ನು ನಾವು ಮರೆಯಬಾರದು! ಬಹುಶಃ ಎಷ್ಟೋ ತಂದೇತಾಯಂದಿರು ಈ ಬಗ್ಗೆ ಯೋಚಿಸುವುದಿಲ್ಲವೇನೋ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಅದಕ್ಕೆ ಸ್ಪಂದಿಸುತ್ತಿಲ್ಲವೇನೋ? ಅಥವಾ ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸಲು ಕನ್ನಡಬೇಕಾಗಿಲ್ಲವೆಂಬ ಸಿನಿಕತನವೋ? ಕೇವಲ ಒಂದೇ ಒಂದು ಪೀಳಿಗೆಯಿಂದ ಪೀಳಿಗೆಗೆ ಎಂತಹ ವ್ಯತ್ಯಾಸ!!!. ಮಹಾನ್ ಕವಿಗಳಾದ ಶ್ರೀ ಜಿ.ಪಿ.ರಾಜರತ್ನಂ, ಕಯ್ಯಾರ ಕಿಯ್ಣಣ್ಣ ರೈ ಮತ್ತಿತರ ಮಹಾನ್ ಕವಿಗಳು ಮಕ್ಕಳಿಗೆಂದೇ ಬರೆದು ಪ್ರಸಿದ್ದಿ ಪಡೆದಿದ್ದ ಜನಪ್ರಿಯ ಶಿಶು ಗೀತೆಗಳನ್ನು ಕಲಿಯುವ ಅವಕಾಶದಿಂದ ನಮ್ಮಮಕ್ಕಳು ವಂಚಿತರಾಗುತ್ತಿದ್ದಾರೆ ಎನಿಸಿತು. ಬಹುಶಃ ಎಷ್ಟೋ ತಂದೇತಾಯಂದಿರು ಈ ಬಗ್ಗೆ ಯೋಚಿಸುವುದಿಲ್ಲವೇನೋ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಅದಕ್ಕೆ ಸ್ಪಂದಿಸುತ್ತಿಲ್ಲವೇನೋ? ಅಥವಾ ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸಲು ಕನ್ನಡಬೇಕಾಗಿಲ್ಲವೆಂಬ ಸಿನಿಕತನವೋ? ಅಥವಾ ಈ ಎಲ್ಲಾ ಕಾರಣಗಳು ಇರಬಹುದು. ನಂತರ ನನ್ನ ಮಗಳನ್ನು ಕರೆದು ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 08:56:00 ಪೂರ್ವಾಹ್ನ ನ್ಯಾಯಾಂಗ ಮತ್ತು ನ್ಯಾಯ.....??!! ನ್ಯಾಯಾಂಗದಿಂದಷ್ಟೇ ಅಲ್ಲ ಬೇರ್ಯಾವುದೇ ರೀತಿಯಿಂದಲೂ ಸಾಮಾನ್ಯರಿಗೆ 'ನ್ಯಾಯ' ಎನ್ನುವುದು ಮರುಭೂಮಿಯ ಮರೀಚಿಕೆಯಾಗಿದೆ..ಅದಕ್ಕೆ ಇತ್ತೀಚಿನ ಉದಾಹರಣೆಗಳನ್ನು ನೋಡಿ.. ಪ್ರಜಾಸತ್ತೆಯ ದ್ಯೋತಕವಾದ ರಾಜ ಭವನ ವನ್ನೇ ತಮ್ಮ ಕಾಮತೃಷೆಯನ್ನು ತೀರಿಸಿ ಕೊಳ್ಳಲು ಬಳಸಿದ ಆರೋಪದ ಮೇಲೆ ಅತ್ಯಂತ ಅವಮಾನಕರವಾದ ರೀತಿಯಲ್ಲಿ ಪದತ್ಯಾಗ ಮಾಡಿದ ರಾಜ್ಯಪಾಲರು. ಕ್ರೀಡಾಪಟುವಾಗುವ ಕನಸು ಹೊತ್ತು ರಾಜ್ಯ ಟೆನ್ನಿಸ್ ಸಂಸ್ಥೆಯ ಅಧ್ಯಕ್ಷನೂ ಆಗಿದ್ದ ಉಪಪೊಲೀಸ್ ಮಹಾ ನಿರ್ದೇಶಕನ ಕಚೇರಿಗೆ ಹೋಗಿದ್ದ 14 ವರ್ಷದ ಬಾಲೆಯ ಮೇಲೆ ತನ್ನ ಕಚೇರಿಯಲ್ಲೇ ಅತ್ಯಾಚಾರ ವೆಸಗಿದ ರಾಕ್ಷಸ ಸ್ವರೂಪಿ ಆರಕ್ಷಕ 19 ವರ್ಷಗಳ ನಂತರವೂ ರಾಜಾರೋಷವಾಗಿ ಓಡಾಡಿಕೊಂಡಿರುವುದು. ತನ್ನ ಇಲಾಖೆಯ ಪೇದೆರ್ಯೋವನ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಕೆಯ ಮಾನಹರಣ ಮಾಡಿ, ರಾಜಕೀಯ ಹಾಗೂ ಅಧಿಕಾರಿ ವಲಯದಲ್ಲಿ ತನ್ನ ಪ್ರಭಾವ ವನ್ನು ಬಳಸಿ 13 ವರ್ಷಗಳು ಕಳೆದು ಹೋದ ನಂತರವೂ ಕಣ್ಣು ತಪ್ಪಿಸಿ ತಿರುಗುತ್ತಿರುವ ಮರ್ತ್ತೋವ ಉಪಪೊಲೀಸ್ ಮಹಾ ನಿರ್ದೇಶಕ ಮಹಾಶಯ. ಲೈಂಗಿಕ ಅಪರಾವರ್ತನೆಯ ಆರೋಪಕ್ಕೆ ಒಳಗಾಗಿ ಪ್ರಜಾ ಪ್ರತಿನಿಧಿ ಎಂಬ ಪರಿಕಲ್ಪನೆ ಹಾಗೂ ಆಚರಣೆಗಳೆರಡಕ್ಕೂ ವಿರುದ್ಧವೆನಿಸಿದ ರೀತಿಯಲ್ಲಿ ವರ್ತಿಸಿದ ವ್ಯಕ್ತಿಗೆ ಮಂತ್ರಿ ಪದವಿ ದಯಪಾಲಿಸಿದ ಆಡಳಿತಾರೂಢ ವ್ಯವಸ್ಥೆ. ಮೇಲಿನ ಎಲ್ಲಾ ಉದಾಹರಣೆಗಳನ್ನು ನೋಡಿದ ನಂತರ "ಭ್ರಷ್ಟಾಚಾರದಿಂದ ನ್ಯಾಯಾಂಗವೋ, ನ್ಯಾಯಾಂಗದಿಂದ ಭ್ರಷ್ಟಾಚಾರವೋ?" ಎನ್ನುವ ಪ್ರಶ್ನೆಗೆ 'ಕೋಳಿ ಮೊದಲೋ ಮೊಟ್ಟೆ ಮೊದಲೋ?' ಎನ್ನುವುದಕ್ಕೆ ಉತ್ತರ ಉಡುಕುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ. ಈ ಮಾತನ್ನು ಹೇಳಲು ಕಾರಣ ಮೇಲಿನ ಎಲ್ಲ ಘಟನೆಗಳಲ್ಲಿ ಅನ್ಯಾಯವೆಸಗಿರುವವರು "ನ್ಯಾಯ ಕೊಡಿಸುವವರು ಅಥವಾ ನ್ಯಾಯ ಕಾಪಾಡುವವರು ಅಥವಾ ನ್ಯಾಯವನ್ನು ರೂಪಿಸುವವರೇ ಆಗಿದ್ದಾರೆ. ಮೇಲೆ ತಿಳಿಸಿದ ಉದಾಹರಣೆಗಳು ಸಮಾಜದ ಮೇಲ್ವರ್ಗದ ಜನರಿಗಾದ ಅನ್ಯಾಯಗಳು. ಇನ್ನು ನಮ್ಮನಿಮ್ಮಂತಹ ಸಾಮಾನ್ಯರಿಗೆ 'ನ್ಯಾಯ' ಕನ್ನಡಿಯೊಳಗಿನ ಗಂಟಲ್ಲದೆ ಮತ್ತೇನು ಅಲ್ಲ ಅಲ್ಲವೇ? ಪರಿಸ್ಥಿತಿ ಹೀಗೆಯೇ ಮುಂದು ವರೆದರೆ ಗತಿಸಿ ಹೋಗಿರುವ ಕಾಲ ಘಟ್ಟವೆಂಬ ಕಪಾಟಿನಲ್ಲಿ ಹುದುಗಿ ಹೋಗಿರುವ ಇನ್ನೆಷ್ಟು ಪ್ರಕರಣಗಳು ಹೊರಬರುತ್ತವೆಯೋ ತಿಳಿಯದು. ಇದಕ್ಕೆ ಮುಖ್ಯ ಕಾರಣಗಳು ಅಧಿಕಾರದ ದುರುಪಯೋಗ ಹಾಗೂ ಅದನ್ನು ಎದುರಿಸುವಲ್ಲಿ ಸಂಪೂರ್ಣ ವಾಗಿ ಸೋತಿರುವ ಪ್ರಜೆಗಳು ಎನ್ನುವುದು ಸೂರ್ಯನಷ್ಟೇ ಸತ್ಯ. ಇದರಬಗ್ಗೆ ಸಾಮಾಜಿಕ ಚಿಂತನೆ ಮತ್ತು ಪರಿಹಾರ ಎರಡೂ ಶೀಘ್ರ ಅತ್ಯಗತ್ಯ.. ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 08:54:00 ಪೂರ್ವಾಹ್ನ ಮತ್ತೆ ಬಾ!! ಗಾನಗಾರುಡಿಗ ಸಿ. ಅಶ್ವಥ್ ಗೆ ಅಶ್ರುತರ್ಪಣ ಕಂಚಿನ ಕಂಠದ ಓ ಗಾರುಡಿಗ ಇಹ ಲೋಕಕೆ ಏಕೆ ಹಾಡಿದೆ ಚರಮಗೀತೆ? ಭಾವತುಂಬಿದ ಎನ್ನ ಮನ ಅಗಲ ಕರ್ಣಗಳ ತೆರೆದು ಕಾಯುತ್ತಿದೆ ಬಕಪಕ್ಷಿಯಂತೆ ನಿನ ನಾದನಿನಾದಕ್ಕೆ ಮತ್ತೆ ಬಾ!! ತಪ್ಪದೆ ಬಾ!! ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 08:50:00 ಪೂರ್ವಾಹ್ನ ಹಣೆಪಟ್ಟಿ ಚುಟುಕು ಸೋಮವಾರ, ಜನವರಿ 4, 2010 ಕರ್ನಾಟಕದಲ್ಲಿ ಪ್ರಳಯ ಆಗಿಹೋಗಿದೆ!!!!!!!!!!!!! ಹೌದು ನಮ್ಮ ಕರ್ನಾಟಕದಲ್ಲಿ ನಿಜಕ್ಕೂ ಪ್ರಳಯ ಆಗಿಹೋಗಿದೆ!! ನಿನ್ನೆ ಸಿ.ಅಶ್ವಥ್, ಇಂದು ಡಾII ವಿಷ್ಣುವರ್ಧನ್!!!!!!! ಬೆಳ್ಳಂಬೆಳಗ್ಗೆ ಮತ್ತೊಂದು ಶಾಕ್! ಅದೇ 'ಸಿಂಹ' ತನ್ನ 'ಘರ್ಜನೆ' ನಿಲ್ಲಿಸಿದೆ.. 'ವಂಶವೃಕ್ಷ' ದಿಂದ ಚಿತ್ರ ಅಭಿಯಾನ ಪ್ರಾರಂಭಿಸಿ, 'ನಾಗರಹಾವಿನ' ಬಿಸಿರಕ್ತದ ಯುವಕ, 'ಗಂಧದಗುಡಿ'ಯ ಚಲಬಿಡದ ಸಾಹಸಿ 'ಕರ್ಣ' ದ 'ಕರುಣಾಮಯಿ', 'ಗಂಡುಗಲಿ ರಾಮ' ನಾಗಿ 'ಸಾಹಸಸಿಂಹ' ನಾದ ಈ "ಯಜಮಾನ' ಇಂದು ತನ್ನ ಇಹಲೋಕದ ಪಯಣ ಮುಗಿಸಿದ್ದಾರೆ... ವಿಷ್ಣು ಸರ್ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ....... ನಿಮ್ಮ ಆತ್ಮವೆಂಬ 'ಬಂಗಾರದ ಕಳಶ' ಚಿರವಾಗಿ ಕನ್ನಡಿಗರಾದ ನಮ್ಮೆಲರ ಮನದಲ್ಲಿ ಹೊಳೆಯುತ್ತಿರುತ್ತದೆ ಮೇರು ನಟನ ಸಾವು ಕನ್ನಡ ಕಲಾ ಜಗತ್ತಿಗೆ ತುಂಬಲಾರದ ನಷ್ಟ!. ನಂಬಲು ಸಾಧ್ಯವಾಗದ ಸುದ್ದಿ ಮನಸಿಗೆ ಆಘಾತ ತಂದಿದೆ. ವಿಷ್ಣು ಕುಟುಂಬಕ್ಕೆ ದು:ಖ ಸಹಿಸಿಕೊಳ್ಳುವ ಶಕ್ತಿ ಪರಮಾತ್ಮನು ನೀಡಲಿ. ಅದ್ಬುತ ಕಲಾವಿದನ ಆತ್ಮಕ್ಕೆ ದೇವರು ಶಾಂತಿ ನೀಡಲಿ..... ಕೇವಲ ಹಿಂದಿ ಗಾಯಕರಿದ್ದರಷ್ಟೇ ಜನ ಸೇರುತ್ತಾರೆ!! ಎಂದು ಕೊಂಡಿದ್ದ ನಮಗೆ "ಕನ್ನಡವೇ ಸತ್ಯ" ಎಂಬ ಡಿಂಡಿಮ ಭಾರಿಸಿ ಕನ್ನಡಿಗರ ಕನ್ನಡತನವನ್ನು ಬಡಿದೆಬ್ಬಿಸಿದ 'ಗಾನ ಗಾರುಡಿಗ' "ನಮ್ಮ ನಡುವೆ ಇಲ್ಲಾ!!" ಎನ್ನುವುದನ್ನೂ ಕಲ್ಪಿಸಿಕೊಳ್ಳಲೂ ಸಹ ಆಗುತ್ತಿಲ್ಲ ಅವರ ಹಾಡುಗಳನ್ನು ಕೇಳುತ್ತಾ ಅವರಿಗೆ ಶ್ರದಾಂಜಲಿ ಸಲ್ಲಿಸೋಣ.. ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 06:03:00 ಅಪರಾಹ್ನ ಹಣೆಪಟ್ಟಿ ನುಡಿ ನಮನ ಕೇಳ್ರಪ್ಪೋ........ ಕೇಳಿ.......ನಮ್ ರಾಜೇಂದ್ರ ಸಿಂಗ್ ಬಾ(0)ಬು ಹೇಳ್ತಾವ್ರೆ..... 1) ಕನ್ನಡ ಚಿತ್ರ ನಿರ್ದೇಶಿಶಲು ಹೊಸಬರಿಗೆ ಅವಕಾಶವಿಲ್ಲ......... 2) ಇನ್ನು ಮುಂದೆ ಕನ್ನಡ ಚಿತ್ರ ನಿರ್ದೇಶಿಸುವವರು 8 ಚಿತ್ರಕ್ಕೆ ಸಹನಿರ್ದೇಶಕರಾಗಿರ್ಬೇಕು.......... 3)ಕ್ಯಾಮರಾಮೆನ್ ಡಿಪ್ಲೋಮೋ ಮುಗಿಸಿದ ಕೂಡಲೆ ಕ್ಯಾಮರಾ ಹಿಡಿದು ಚಿತ್ರ ತೆಗೆಯುವಂತಿಲ್ಲ.......... 4)ಕಲಾವಿದರ ಸಂಭಾವನೆ ನಾವು ಕೊಟ್ಟಷ್ಟು........... 5) ಒಂದು ಚಿತ್ರವನ್ನು ಕೇವಲ 45 ದಿನಗಳಲ್ಲಿ ಮುಗಿಸಲೇಬೇಕು........... ಇತ್ಯಾದಿ........ಇತ್ಯಾದಿ........ಇತ್ಯಾದಿ........ಇತ್ಯಾದಿ........ಇತ್ಯಾದಿ........ ಅಂತ ನಮ್ಮ ಅಂದ ಕಾಲತ್ತಿಲ್ ಸೂಪರ ಹಿಟ್ ಚಿತ್ರಗಳ ನಿರ್ದೇಶಕ, ಮಕ್ಕಳ ಚಿತ್ರ ಇದ್ದರೆ 'ನಾಗರಹೊಳೆ' ಇದ್ದಂತೆ ಇರಬೇಕು ಎಂದು ತೋರಿಸಿಕೊಟ್ಟಂತಹ ನಿರ್ದೇಶಕ, ಒಂದು ರಾಜಕೀಯ ಚಿತ್ರ ಹೇಗಿದ್ದರೆ ಚೆನ್ನ 'ಅಂತ' ತೋರಿಸಿಕೊಟ್ಟಂತಹ ನಿರ್ದೇಶಕ, ಕನ್ನಡದಲ್ಲಿ ಮಿಲಿಟರಿ ಕಥೆಯುಳ್ಳ ಸಿನಿಮಾವನ್ನು 'ಮುತ್ತಿನ ಹಾರ' ದಹಾಗೆ ಪೋಣಿಸಬಹುದೆಂದು ತೋರಿಸಿಕೊಟ್ಟಂತಹ ನಿರ್ದೇಶಕ, ಒಂದು ಹಾಸ್ಯ ಚಿತ್ರ ಜನರಿಗೆ ಹೇಗೆ ರಿಲೀಫ್ ಕೊಡಬಲ್ಲದು ಎನ್ನುವುದಕ್ಕೆ 'ಕುರಿಗಳು ಸಾರ್ ಕುರಿಗಳು ' ತೋರಿಸಿಕೊಟ್ಟಂತಹ ನಿರ್ದೇಶಕ, ಒಂದೂವರೆ ವರ್ಷ ಸಮಯ ತೆಗೆದುಕೊಂಡು ಒಂದು ಕೆಟ್ಟ ಸಿನಿಮಾವನ್ನು ಹೇಗೆ ಮಾಡಬಾರದೆಂದು 'ಲವ್ 2004' ತೆಗೆದುತೋರಿಸಿಕೊಟ್ಟಂತಹ ನಿರ್ದೇಶಕ "ರಾಜೇಂದ್ರಸಿಂಗ್ ಬಾಬು" ರವರು ಮೇಲಿನ ರೀತಿಯ 'ಫುಂಖಾನುಫುಂಖ' ಮಾತುಗಳನ್ನು ಮೊನ್ನೆಯ ಪತ್ರಿಕಾಗೋಷ್ಠಿಯಲ್ಲಿ ಉದುರಿಸುತ್ತವುದನ್ನು ನೋಡಿದಾಗ ಇವರೇನಾ ಆ "ಪ್ರಭುದ್ದ ನಿರ್ದೇಶಕ?" ಎಂದು ಯಾರಿಗಾದರೂ ಅನ್ನಿಸುತ್ತಿದ್ದುದ್ದು ಸಹಜವೇ. ಇದಕ್ಕೆಲ್ಲಾ ಅವರು ಕೊಡುವ ಕಾರಣ "ಕನ್ನಡ ಚಿತ್ರರಂಗದ ಸದ್ಯದ ದುಸ್ಥಿತಿಯಿಂದ ಪಾರುಮಾಡಲು ಈ ಶರತ್ತುಗಳು ಅತ್ಯವಶ್ಯಕ" ಹೌದು! ಇಂದು ಕನ್ನಡ ಚಿತ್ರರಂಗ ಹಲವಾರು ಸಮಸ್ಯೆಗಳ ಸಾಗರದಲ್ಲಿ ಮುಳುಗಿದೆ, ಈ ವರ್ಷ ಇಲ್ಲಿಯವರೆಗೂ ಬಿಡುಗಡೆಯಾಗಿರುವ 110 ಚಿತ್ರಗಳಲ್ಲಿ ಸೂಪರ್ ಹಿಟ್ ಬದಿಗಿರಲಿ ಕಾಸು ಹಾಕಿದ ನಿರ್ಮಾಪಕರಿಗೆ ಹಾಕಿದ ಕಾಸು ಗಿಟ್ಟಿದ್ದು ಕೇವಲ 6 ಚಿತ್ರಗಳಲ್ಲಿ ಮಾತ್ರ ಎನ್ನುವ ಸತ್ಯ ಯಾರಿಗೂ ನೋವುಂಟುಮಾಡುತ್ತದೆ. ಹಾಗೆಂದು ನಿಮ್ಮ ಇಷ್ಟಕ್ಕೆ ಬಂದಂತೆ ನಿಯಮಗಳನ್ನು ಮಾಡಿ ಯಾವಪುರುಷಾರ್ಥವನ್ನು ಸಾಧಿಸಲು ಹೊರಟಿದ್ದೀರಾ? ಬಾಬುರವರೆ.. ಎನ್ನುವ ನೀವು ಸಹ ನಿಮ್ಮ ಮೊದಲ ಚಿತ್ರ ನಿರ್ದೇಶಿಸುವಾಗ ನೀವು ಹಳಬರಾಗಿರಲಿಲ್ಲ ಅಲ್ಲವೆ? ನಿಮ್ಮ ಚಿತ್ರತೆಗೆಯುವ ತಂತ್ರಗಾರಿಕೆ ಮರೆತುಹೋಗಿ ನಿಮಗೆ ಅವಕಾಶವಿಲ್ಲವೆಂಬ ಹತಾಶೆ ನಿಮ್ಮನ್ನು ಹೀಗೆ ಮಾತಾಡಿಸುತ್ತಿದೆಯೋ.........? ನೀವೆ ಹೇಳಬೇಕು.. ನೀವು ನಿಮ್ಮ ಮೊದಲ ಚಿತ್ರ ನಿರ್ದೇಶಿಸುವ ಮೊದಲು ಯಾವ ಚಿತ್ರದ ಟೈಟಲ್ ಕಾರ್ಡ್ ನಲ್ಲೂ ನೀವು ಸಹ ನಿರ್ದೇಶಕರಾಗಿದ್ದೀರೆಂದು ನೋಡಿದ ನೆನಪಿಲ್ಲ, ಹಾಗೇನಾದರು ಇದ್ದರೆ 1 ಅಥವಾ 2 ಚಿತ್ರಗಳಲ್ಲಿ ಇರಬಹುದು. ಹೀಗಿರುವ ನೀವೇ ಈರೀತಿ ಹೇಳುವುದು ನ್ಯಾಯವೇ? 5) ಒಂದು ಚಿತ್ರವನ್ನು ಕೇವಲ 45 ದಿನಗಳಲ್ಲಿ ಮುಗಿಸಲೇಬೇಕು.......... ಎನ್ನುವ ನೀವು ನಿಮ್ಮ ಮಗನ ಭವಿಶ್ಯ ರೂಪಿಸಲು 'ಲವ್ 2004' ಚಿತ್ರವನ್ನು ಒಂದೂವರೆ ವರ್ಷ ಸಮಯ ತೆಗೆದುಕೊಂಡು ಚಿತ್ರೀಕರಿಸಿದ್ದು ಯಾಕೆ?... ಈ ರೀತಿ ಹುಚ್ಚು ನಿಯಮಗಳನ್ನು ರೂಪಿಸಿ ನಿಮ್ಮತೂಕವನ್ನು ಕಡಿಮೆ ಮಾಡಿಕೊಳ್ಳುವ ಬದಲು, ಹೊಸಬರಿಗೆ ನಿಮ್ಮ ನಿರ್ದೇಶನ ಸಾಮರ್ಥ್ಯವನ್ನು ಧಾರೆಯೆರೆದು ಮಾರ್ಗದರ್ಶನ ನೀಡಿ ಅವರು ತಪ್ಪುಗಳನ್ನು ಸರಿಪಡಿಸಲೆತ್ನಿದ್ದರೆ ನಿಮ್ಮ ಹಿರಿತನಕ್ಕೆ, ನಿಮ್ಮ ಅನುಭವಕ್ಕೆ ನಿಮ್ಮ ಮು(ತ್ಸ)ದಿತನಕ್ಕೆ ನಿಜವಾದ ಬೆಲೆಬಂದು ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗಿ ಉದ್ದಾರವಾಗುತ್ತಿತ್ತಲ್ಲವೆ?.................. "ಯೋಚಿಸಿ ನೋಡಿ .........." ಬೆರಳಚ್ಚಿಸಿದವರು ಉಮಾಶಂಕರ ಬಿದರಕೋಟೆ ಸಣ್ಣೇಗೌಡ ಯಾವಾಗ 06:00:00 ಅಪರಾಹ್ನ ಹಣೆಪಟ್ಟಿ ಕನ್ನಡ ಸಿನಿಮಾ ಪ್ರಚಾರದ ಹುಚ್ಚು ಮತ್ತು ನಮ್ಮ ಮಂತ್ರಿಗಳೆಂಬ ಮಂದ ಮತಿಗಳು!!... ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗ... ಕೇಳ್ರಪ್ಪೋ........ ಕೇಳಿ.......ನಮ್ ರಾಜೇಂದ್ರ ಸಿಂಗ್ ಬಾ...
"2017-09-20T00:06:30"
http://bidarakote.blogspot.com/2010/
ಪತ್ನಿ, ಮಕ್ಕಳನ್ನು ಬಿಟ್ಟು ಲವರ್ ಜೊತೆಗೆ ಆತ್ಮಹತ್ಯೆಗೆ ಶರಣಾದ - Public TV News ಟೋಲ್, ಬಸ್ ಮಧ್ಯೆ ಸಿಲುಕಿದ ಯುವಕ- ಸುರಳಿಯಾಕರವಾಗಿ ಹುರುಳಿ ಹುರುಳಿ ಸಾವು Wednesday, 23.10.2019, 5:32 PM Public TV No Comments ಹೈದರಾಬಾದ್: ಪತ್ನಿ ಇಬ್ಬರು ಮಕ್ಕಳನ್ನು ಬಿಟ್ಟು ಪ್ರೀತಿ ಹಿಂದೆಬಿದ್ದ ವ್ಯಕ್ತಿಯೊಬ್ಬ ತನ್ನ ಲವರ್ ಜೊತೆಗೂಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ಇಂದು ನಡೆದಿದೆ. ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿ ಪಟ್ಟಣದ ತಿಲಕ್‍ನಗರದ ನಿವಾಸಿ ವೆಂಕಟೇಶ್ (30), ಜೈಪೂರ್ ತಾಲೂಕಿನ ಮಂದಮರ್ರಿ ನಿವಾಸಿ ಶ್ರೀವಿದ್ಯಾ (18) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮಂಚಿರ್ಯಾಲ ಜಿಲ್ಲೆಯ ರಸೂಲ್‍ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಘಟನೆ ನಡೆದಿದೆ. ಮೃತ ಶ್ರೀವಿದ್ಯಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ವೆಂಕಟೇಶ್‍ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಶ್ರೀವಿದ್ಯಾ ಇತ್ತೀಚೆಗೆ ಗೋದಾವರಿಖನಿಯ ಸೋದರ ಮಾವನ ಮನೆಗೆ ಹೋಗಿದ್ದಾಗ ವೆಂಕಟೇಶ್‍ನನ್ನು ನೋಡಿದ್ದಳು. ಕೆಲ ದಿನಗಳ ನಂತರ ವೆಂಕಟೇಶ್ ಸಂಬಂಧಿಯೊಬ್ಬರ ಮದುವೆಗಾಗಿ ಮಂದಮರಿಗೆ ಹೋಗಿದ್ದ. ಈ ವೇಳೆ ಶ್ರೀವಿದ್ಯಾ ಮತ್ತೆ ಭೇಟಿಯಾಗಿದ್ದಳು. ಆಗ ಆಕೆಯ ಫೋನ್ ನಂಬರ್ ಪಡೆದಿದ್ದ ವೆಂಕಟೇಶ್ ಆಗಾಗ ಮೆಸೇಜ್ ಹಾಗೂ ಕಾಲ್ ಮಾಡುತ್ತಿದ್ದ. ವೆಂಕಟೇಶ್ ಹಾಗೂ ಶ್ರೀವಿದ್ಯಾ ಮಧ್ಯದ ಸ್ನೇಹ ಪ್ರೇಮವಾಗಿ ತಿರುಗಿತ್ತು. ಆದರೆ ಇದಕ್ಕೆ ಪೋಷಕರು ವಿರೋಧ ವ್ಯಕ್ತವಾಗಿತ್ತು. ಇದರಿಂದ ಮನನೊಂದ ಪ್ರೇಮಿಗಳು ಮನೆ ಬಿಟ್ಟು ಬಂದಿದ್ದರು. ಮಂಚಿರ್ಯಾಲ ಜಿಲ್ಲೆಯ ರಸೂಲ್‍ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬೆಳಗ್ಗೆ 6 ಗಂಟೆಗೆ ವಿಷ ಸೇವಿಸಿದ್ದರು. ಪ್ರೇಮಿಗಳು ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದರು. ವೆಂಕಟೇಶ್ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದ. ಶ್ರೀವಿದ್ಯಾ ಉಸಿರಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಶ್ರೀವಿದ್ಯಾ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. Tags: love, Mancherial national highway, Married Man, Public TV, student, ತೆಲಂಗಾಣ, ಪಬ್ಲಿಕ್ ಟಿವಿ, ಪ್ರೇಮ, ಯುವತಿ, ವಿವಾಹಿತ
"2020-01-23T07:20:28"
http://publictv.in/teenager-student-married-man-love-mancherial-national-highway/amp
ಜೀಪು ಡಿಕ್ಕಿ : ಬೈಕ್ ಸವಾರಗೆ ಗಾಯ | Karavali Ale / ಕರಾವಳಿ ಅಲೆ | ಕರಾವಳಿಯ ಪರ್ಯಾಯ ಮಾಧ್ಯಮ Home ಅಪಘಾತ/ಅಪರಾಧ ಜೀಪು ಡಿಕ್ಕಿ : ಬೈಕ್ ಸವಾರಗೆ ಗಾಯ ಜೀಪು ಡಿಕ್ಕಿ : ಬೈಕ್ ಸವಾರಗೆ ಗಾಯ ಕಾಸರಗೋಡು : ಜೀಪು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡಿದ್ದಾನೆ. ಪೆರ್ಲ ಬಳಿಯ ಪೆಲ್ತಡ್ಕ ಎಂಬಲ್ಲಿ ಫೆಬ್ರವರಿ 9ರಂದು ಅಪಘಾತ ನಡೆದಿತ್ತು. ಬೈಕ್ ಸವಾರ ಪೆರ್ಲ ಪಾಂಡಿಗೆ ನಿವಾಸಿ ಪ್ರಕಾಶ್ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಬದಿಯಡ್ಕ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Previous articleಪ್ರಧಾನಮಂತ್ರಿ ಮೌನ ವಹಿಸಿದ್ದು ಸರಿಯಲ್ಲ Next articleಯುವತಿಗೆ ಲೈಂಗಿಕ ಕಿರುಕುಳ, ಹಲ್ಲೆ ನಡೆಸಿದ ಇಬ್ಬರ ಬಂಧನ
"2018-02-20T00:00:17"
http://karavaliale.net/bike-rider-injured-in-jeep-hit/
ಗ್ರಾಮೀಣ ಉತ್ಪನ್ನಗಳ ಪ್ರಾಮುಖ್ಯತೆ ಅಳವಡಿಸಿಕೊಳ್ಳಿ: ಹೆಗ್ಗೋಡು | Kannadamma Home ಕಾರವಾರ ಗ್ರಾಮೀಣ ಉತ್ಪನ್ನಗಳ ಪ್ರಾಮುಖ್ಯತೆ ಅಳವಡಿಸಿಕೊಳ್ಳಿ: ಹೆಗ್ಗೋಡು ಗ್ರಾಮೀಣ ಉತ್ಪನ್ನಗಳ ಪ್ರಾಮುಖ್ಯತೆ ಅಳವಡಿಸಿಕೊಳ್ಳಿ: ಹೆಗ್ಗೋಡು ಶಿರಸಿ: ವರ್ತಮಾನದ ರಾಜಕಾರಣ, ಸಮಾಜ, ಸಂಸ್ಕೃತಿಗಳು ಅತಿ ನಾಗರೀಕತೆಗಳ ಪರವಾಗಿ ಬೆಳೆಯುತ್ತಿರುವ ವಿಷಮ ಸನ್ನಿವೇಶದಲ್ಲಿ ಪಾರಂಪರಿಕ, ದೇಶೀಯ ಹಾಗೂ ಗ್ರಾಮೀಣ ಉತ್ಪನ್ನಗಳ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರೂ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚರಕ ಸಂಸ್ಥೆ ಮುಖ್ಯಸ್ಥ ಪ್ರಸನ್ನ ಹೆಗ್ಗೋಡು ಹೇಳಿದರು. ವನಸ್ತ್ರೀ ಸಂಘಟನೆ ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ 18ನೇ ಮಲೆನಾಡು ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪ್ರಕೃತಿ ಸಂಬಂಧಿತ ಚಟುವಟಿಕೆ ಹಿಂದೆ ಸರಿದಿದೆ. ಯಂತ್ರ ನಾಗರಿಕತೆ ವಾಸ್ತವ ಸಂದರ್ಭದಲ್ಲಿ ವಿಜ್ರಂಭಿಸುತ್ತಿದೆ. ದೇಶಿಯ ಉತ್ಪನ್ನಗಳ ಬಗ್ಗೆ ನಿರ್ಲಕ್ಷ÷್ಯ ಬೆಳೆಯುತ್ತಿದೆ. ಅನಾದಿ ಕಾಲದಿಂದ ಬೇರು ಬಿಟ್ಟ ಈ ಕೆಲಸದ ಜೊತೆಗೆ ಶ್ರಮಿಕ ವರ್ಗವನ್ನು ಸಂಘಟನೆ ಮಾಡುವ ಕಾರ್ಯ ಆಗಬೇಕು ಹಾಗೂ ಅನಾವರಣ ಮಾಡುವ ಕಾರ್ಯವೂ ಆಗಬೇಕು. ಇಂತಹ ಕಾಲಘಟ್ಟದಲ್ಲಿ ಸಭ್ಯತೆ ಮತ್ತು ಪ್ರಕೃತಿ ಒಟ್ಟಾಗಿರುವುದು ಕಷ್ಟಕರವಾಗಿದೆ. ಹಾಗಾಗಿ ಸಮಾಜದ ಸಮಸ್ಯೆಯನ್ನು ರೂಪಕವಾಗಿ ನೋಡಬೇಕು. ಪ್ರತಿಯೊಬ್ಬರು ಅವರವರ ಬಾಳ್ವೆಯನ್ನು ಪ್ರಕೃತಿಯೊಟ್ಟಿಗೆ ಬೆಸೆದು ಸಾಗಬೇಕು ಎಂದರು. ಆಧುನಿಕತೆಯ ಭರಾಟೆಯಲ್ಲಿ ಸ್ಮಾರ್ಟ್‌ ಸಿಟಿ ನಿರ್ಮಿಸಿ ಹಣ ಗಳಿಸುವ ಮನಸ್ಥಿತಿ ಹೆಚ್ಚುತ್ತಿದೆ. ಅದರಿಂದ ರಾಜಕೀಯ ಬೆಳೆಸುವ ಕಾರ್ಯವಾಗುತ್ತಿದೆ. ಇದರಿಂದ ದೇಶೀಯತೆ ಮರೆಯಾಗುವ ಆತಂಕವಿದೆ ಎಂದ ಪ್ರಸನ್ನ, ಸಣ್ಣ ಸಮುದಾಯ, ಹಳ್ಳಿಗಳ ಶಕ್ತಿ ಅರಿತು ಸಮಾಜ ಕಟ್ಟಬೇಕು. ಇಂತಹ ಚಟುವಟಿಕೆಗಳಿಗೆ ರಾಜಕೀಯ ಪ್ರಾಮುಖ್ಯತೆ ಸಿಗಬೇಕು. ಮೇಳ ಮಾಡುವ ಜೊತೆಗೆ ಸಮುದಾಯಗಳ ಸಂಘಟಿಸುವ ಕೆಲಸ ಬಿಡದೆ ನಿರಂತರವಾಗಿ ಮುನನುಗ್ಗಬೇಕು. ಸಮಾಜ ಕಟ್ಟುವ, ಸಭ್ಯತೆ ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು. ವನಸ್ತ್ರೀ ಸಂಘಟನೆ ಟ್ರಸ್ಡಿ ಮನೋರಮಾ ಜೋಶಿ, ಮಹಿಳೆಯರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ತಲೆಮಾರುಗಳಿಗೆ ಈ ಜ್ಞಾನ ವಿಸ್ತಾರವಾಗಬೇಕು. ಹಾಗಾದಾಗ ಮಾತ್ರ ಸಮಾಜ ಬೆಳೆಯಲು ಸಾಧ್ಯ ಎಂದರು. ಸಂಘಟನೆ ಪ್ರಮುಖರಾದ ಸುನಿತಾ ರಾವ್‌ ಪ್ರಾಸ್ತಾವಿಕ ಮಾತನಾಡಿ, ಹಲವು ಮಹಿಳಾ ರೈತರು ಪುಟ್ಟ ಜಾಗದಲ್ಲಿ ಕೈದೋಟ ಮಾಡಿಕೊಂಡಿದ್ದಾರೆ. ಅದಕ್ಕೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಸಂಘಟನೆ ಮೂಲಕ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು. ಮಹಿಳೆಯರ ಕೈದೋಟ ಜ್ಞಾನವನ್ನು ಸಂಘಟನೆ ವತಿಯಿಂದ ದಾಖಲಿಸಲಾಗುತ್ತಿದೆ. ಈ ಜ್ಞಾನ ಹಿರಿಯರಿಂದ ಕಿರಿಯರಿಗೆ ಹಸ್ತಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಅಚಲಾ ಹೆಗಡೆ ಪ್ರಾರ್ಥಿಸಿದರು. ಸ್ಯಾಮಲಾ ಹೆಗಡೆ ಸ್ವಾಗತಿಸಿದರು. ಸಂಘಟನೆಯ ಟ್ರಸ್ಟಿ ಶೈಲಜಾ ಗೋರ್ನಮನೆ ನಿರೂಪಿಸಿದರು. Previous articleವೈವಿಧ್ಯಮಯ ನಾಟಿ ತರಕಾರಿಯ ಮಲೆನಾಡು ಮೇಳ Next articleರಂಗ ಸಂಸ್ಕೃತಿಯ ಕುರಿತು ತರಬೇತಿ ಕಾರ್ಯಕ್ರಮ
"2018-09-18T23:13:11"
http://kannadamma.net/2018/06/%E0%B2%97%E0%B3%8D%E0%B2%B0%E0%B2%BE%E0%B2%AE%E0%B3%80%E0%B2%A3-%E0%B2%89%E0%B2%A4%E0%B3%8D%E0%B2%AA%E0%B2%A8%E0%B3%8D%E0%B2%A8%E0%B2%97%E0%B2%B3-%E0%B2%AA%E0%B3%8D%E0%B2%B0%E0%B2%BE%E0%B2%AE%E0%B3%81/
2004 ರ ಹೊತ್ತಿಗೆ ದೇವನಹಳ್ಳಿಗೆ ವಿಮಾನಗಳುಬಂದಿಳಿಯಲಿವೆ | bangalore Air port work to be completed by 2004 - Kannada Oneindia 6 min ago ಸರ್ಕಾರಕ್ಕೆ ಸೆಡ್ಡು; ಒಂದೇ ದಿನದಲ್ಲಿ ಸೇತುವೆ ಕಟ್ಟಿದ ಗ್ರಾಮಸ್ಥರು 7 min ago ಸಿಯೋಲ್: ಮೋದಿ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಶಾಜಿಯಾ ಗರಂ 9 min ago ಇನ್ನು ಮಾತುಕತೆ ಏನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ: ರಾಜ್ ನಾಥ್ ಸಿಂಗ್ 31 min ago ಮಹಾಪ್ರವಾಹ : ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಹಣ ಬಿಡುಗಡೆ 2004 ರ ಹೊತ್ತಿಗೆ ದೇವನಹಳ್ಳಿಗೆ ವಿಮಾನಗಳುಬಂದಿಳಿಯಲಿವೆ ಬೆಂಗಳೂರು : ಒಂಭತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಬರುವ ಫೆಬ್ರವರಿಯಿಂದ ಪ್ರಾರಂಭವಾಗಲಿದ್ದು , ಡಿಸೆಂಬರ್‌ 2004 ರ ವೇಳೆಗೆ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ. ದೇವನಹಳ್ಳಿ ಸಮೀಪದ ಅರಿಶಿನಕುಂಟೆ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಕೃಷ್ಣ , ವಿಮಾನ ನಿಲ್ದಾಣ ಕಾಮಗಾರಿಗೆ ಗೊತ್ತು ಪಡಿಸಿರುವ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ವೀರಪ್ಪ ಮೊಯಿಲಿ ಅವರ ಕಾಲದಲ್ಲಿಯೇ ವಿಮಾನ ನಿಲ್ದಾಣದ ಯೋಜನೆ ಸಿದ್ಧವಾಗಿತ್ತಾದರೂ, ಆನಂತರದ ಸರ್ಕಾರಗಳು ತೋರಿಸಿದ ಅನಾಸಕ್ತಿಯಿಂದಾಗಿ ಯೋಜನೆ ನೆನೆಗುದಿಗೆ ಬಿತ್ತೆಂದು ಅವರು ವಿಷಾದಿಸಿದರು. ಖಾಸಗಿ ಪಾಲುದಾರರ ಜಂಟಿ ಸಹಯೋಗದಲ್ಲಿ ನಿರ್ಮಾಣವಾಗುವ ವಿಮಾನ ನಿಲ್ದಾಣ ಕಾಮಗಾರಿಗೆ 1300 ಕೋಟಿ ರುಪಾಯಿ ಖರ್ಚಾಗಲಿದೆ. ನಿರ್ಮಾಣ ವೆಚ್ಚದಲ್ಲಿ ಪ್ರತಿಶತ 13 ರಷ್ಟನ್ನು ರಾಜ್ಯ ಸರ್ಕಾರ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಭರಿಸಲಿದ್ದು , ಉಳಿದ ಶೇ.77 ರಷ್ಟು ಹಣವನ್ನು ಪಾಲುದಾರರಿಂದ ಸಂಗ್ರಹಿಸಲಾಗುವುದು. ಕಾಮಗಾರಿಯನ್ನು ವಹಿಸಿಕೊಳ್ಳಲು ಈಗಾಗಲೇ 12 ಕಂಪನಿಗಳು ಟೆಂಡರ್‌ ಸಲ್ಲಿಸಿವೆ. ಸೂಕ್ತವಾದವರಿಗೆ ಕಾಮಗಾರಿ ವಹಿಸಿಕೊಡಲಾಗುವುದು ಎಂದು ಕೃಷ್ಣ ಹೇಳಿದರು.
"2019-08-18T12:18:26"
https://kannada.oneindia.com/news/2001/05/19/devanahalli.html
ಈ ತರುಣರ ಶಕ್ತಿ, ಸಾಧನೆಗೆ ಪ್ರಧಾನಿಯೇ ಹೆಮ್ಮೆಪಟ್ಟರು…! – ವಿಜಯವಾಣಿ ವಿಜಯವಾಣಿ ಅಂಕಣ ಜರೂರ್ ಮಾತು ಈ ತರುಣರ ಶಕ್ತಿ, ಸಾಧನೆಗೆ ಪ್ರಧಾನಿಯೇ ಹೆಮ್ಮೆಪಟ್ಟರು…! ಈ ತರುಣರ ಶಕ್ತಿ, ಸಾಧನೆಗೆ ಪ್ರಧಾನಿಯೇ ಹೆಮ್ಮೆಪಟ್ಟರು…! Wednesday, 27.06.2018, 3:05 AM ರವೀಂದ್ರ ದೇಶ್​ವುುಖ್ No Comments ಕಠಿಣಾತಿಕಠಿಣ ಸಮಸ್ಯೆಗಳಿರಲಿ, ಆಶಾವಾದವೆಲ್ಲ ಸೋತು ಸೃಷ್ಟಿಯಾದ ನಿರಾಸೆಯ ವಾತಾವರಣವೇ ಇರಲಿ… ಇದಕ್ಕೆಲ್ಲ ಸೋಲಿನ ರುಚಿ ಉಣಿಸುವ ತಾಕತ್ತು ಇರೋದು ಯಾರಿಗಂತೀರಿ? ನಿಸ್ಸಂದೇಹವಾಗಿ ಅದು ತರುಣಚೈತನ್ಯವೇ. ದೇಶವನ್ನು ದಾಸ್ಯದಿಂದ ಮುಕ್ತಗೊಳಿಸುವ ಛಲಕ್ಕೆ ನಗುನಗುತ್ತ ನೇಣಿಗೇರಿ, ಮತ್ತೆ ಇದೇ ಮಣ್ಣಲ್ಲಿ ಹುಟ್ಟಿಬರುತ್ತೇನೆ ಎಂದು ದೇಶಭಕ್ತಿಯ ಪರಮವೈಭವ ಪ್ರದರ್ಶಿಸಿದವರು ಇನ್ನೂ ಸರಿಯಾಗಿ ಮೀಸೆ ಮೂಡದ ತರುಣರೇ. ಸ್ವಾತಂತ್ರ್ಯಪ್ರಾಪ್ತಿಯ ನಂತರ ಹಲವು ರಂಗಗಳನ್ನು ಸಶಕ್ತಗೊಳಿಸಿ ಭಾರತದ ವರ್ಚಸ್ಸನ್ನು ಜಗದಗಲ ತಲುಪಿಸಿದ ಶಕ್ತಿ ಈ ಪರಮ ಯೌವನವೇ. ಈಗಲೂ, ರಾಜ್ಯ-ರಾಷ್ಟ್ರದ ಮುಂದೆ ಎಷ್ಟೊಂದು ಜ್ವಲಂತ ಸಮಸ್ಯೆಗಳಿವೆಯೆಲ್ಲ ಎಂಬ ಉದ್ಗಾರ ಹೊಮ್ಮಿದಾಗ ಪರಿಹಾರಕ್ಕೆ ಮತ್ತೊಬ್ಬರತ್ತ ಬೊಟ್ಟು ತೋರಿಸದೆ ಕಾಯಾ, ವಾಚಾ, ಮನಸಾ ದುಡಿಯುತ್ತಿರುವ, ಪರಿವರ್ತನೆಯ ಹೊಸ ಪಥವನ್ನು ಆವಿರ್ಭಾವಗೊಳಿಸಿ ಬೆರಗು-ಪ್ರೇರಣೆ ತುಂಬುತ್ತಿರುವ ಕರ್ನಾಟಕದ ಯುವಶಕ್ತಿಗೆ ದೇಶವೇ ಹೆಮ್ಮೆಪಡುತ್ತಿದೆ, ಪ್ರಧಾನಿಯೂ ಬೆನ್ನುತಟ್ಟಿದ್ದಾರೆ! ಹೌದು, ನಿಮ್ಮ ಊಹೆ ಸರಿ, ತರುಣರ ಕಣಕಣದಲ್ಲೂ ಸೇವೆಯ ಕಿಡಿ ಹೊತ್ತಿಸಿರುವ ಯುವಾ ಬ್ರಿಗೇಡ್ ಸಮಾಜವನ್ನು ಸಶಕ್ತಗೊಳಿಸುವ ಸಾರ್ಥಕ ಮಾದರಿಯನ್ನು ದೇಶಕ್ಕೆ ಪರಿಚಯಿಸಿದೆ. ‘ಯೂತ್ ಆರ್ ಯೂಸ್​ಲೆಸ್’ ಎಂದು ಹಲುಬುವವರಿಗೆ ತನ್ನ ಕಾರ್ಯದ ಮುಖೇನವೇ ಉತ್ತರ ಕೊಟ್ಟಿದೆ. ಕಲ್ಯಾಣಿ ಸ್ವಚ್ಛತೆ, ನದಿಗಳ ಪುನರುಜ್ಜೀವನದಿಂದ ಹಿಡಿದು ಯುವಕರ ಸ್ವಾವಲಂಬನೆವರೆಗೂ ಕಾರ್ಯವ್ಯಾಪ್ತಿ ಹಿಗ್ಗಿಸಿಕೊಂಡಿರುವ ಯುವಾ ಬ್ರಿಗೇಡ್​ಗೆ ಈಗ 4 ವರ್ಷದ ಸಂಭ್ರಮ! ಈ ಅವಧಿಯಲ್ಲಿ ಸಂಘಟನೆ ಕರ್ನಾಟಕದ ಗಡಿ ದಾಟಿ ಆಂಧ್ರ, ಮಹಾರಾಷ್ಟ್ರ, ಕೇರಳಕ್ಕೂ ತಲುಪಿ, ಸಮಾಜಮುಖಿ ಕಾರ್ಯಗಳಿಗೆ ಶರವೇಗ ತುಂಬಿದೆ. ಸಾವರ್ಕರ್​ರ ಪ್ರಖರ ಭಾಷಣ ಕೇಳಿದ ಬಳಿಕ ಮದನ್​ಲಾಲ್ ಧಿಂಗ್ರಾ ‘ದೇಶಕ್ಕಾಗಿ ನಾನೇನು ಮಾಡ್ಬೇಕು ಹೇಳಿ? ನನಗೆ ಏನಾದರೂ ಕೆಲಸ ಕೊಡಿ’ ಎಂದಿದ್ದನಂತೆ. ರಾಷ್ಟ್ರವಾದದ ಹಿರಿಮೆ-ಗರಿಮೆಯನ್ನು, ನಮ್ಮ ಸೈನಿಕರ ಶೌರ್ಯ-ತ್ಯಾಗವನ್ನು ವಿವರಿಸುತ್ತ ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರೆ ಭಾಷಣದ ಬಳಿಕ ‘ಅಣ್ಣಾ, ನಾವು ಸಮಾಜಕ್ಕೆ ಏನು ಮಾಡಬಹುದು, ನಮಗೆ ಏನಾದರೂ ಕೆಲಸ ಕೊಡಿ’ ಎನ್ನುವ ನೂರಾರು ಯುವದನಿಗಳು ಹೊಸ ಭರವಸೆಯನ್ನೇ ಹುಟ್ಟುಹಾಕಿದವು. ಈ ಶಕ್ತಿಯನ್ನೇ ರಚನಾತ್ಮಕ ದಿಕ್ಕಿನಲ್ಲಿ ಕರೆದುಕೊಂಡು ಹೋಗಬೇಕು, ಮುಖ್ಯವಾಗಿ ನಾನು, ನನ್ನ ಮನೆ ಎಂಬ ಚೌಕಟ್ಟಿಗೆ, ಸ್ವಾರ್ಥಕ್ಕೆ ಸೀಮಿತವಾಗಿರುವ ಯುವಸಮೂಹವನ್ನು ಸಮಾಜನಿರ್ವಣದಲ್ಲಿ ತೊಡಗಿಸಬೇಕು ಎಂಬ ಮಹೋನ್ನತ ಉದ್ದೇಶವೇ ಯುವಾ ಬ್ರಿಗೇಡ್​ನ ಹುಟ್ಟಿಗೆ ಕಾರಣವಾಗಿದ್ದು. ತೀರಾ ಅಸಂಭವ ಎನಿಸುವ ಕೆಲಸಗಳನ್ನು ಸಾಧ್ಯ ಮಾಡಿ ತೋರಿಸಿದಾಗ ಈ ಯುವಕರ ಶಕ್ತಿಗೆ ಸಮಾಜ ಮೋಡಿಯಾಗಿದ್ದಷ್ಟೆ ಅಲ್ಲ ‘ನಿಮ್ಮ ಜತೆ ನಾವಿದ್ದೇವೆ, ತುಂಬ ಒಳ್ಳೆ ಕೆಲಸ ಮಾಡ್ತಿದೀರಪ್ಪ’ ಅಂತ ಬೆನ್ನುತಟ್ಟಿದೆ. ಕಲ್ಯಾಣಿಗಳಿಗೆ ನೀಡಿದ ಕಾಯಕಲ್ಪದಿಂದ ಮತ್ತೆ ಅಂತರ್ಜಲದ ಬುಗ್ಗೆ ಕಾಣಿಸಿಕೊಂಡಾಗ ಖುದ್ದು ಪ್ರಧಾನಿಯೇ ಟ್ವೀಟ್ ಮಾಡಿ ಅಭಿನಂದಿಸಿದರು. ಹತ್ತು ಸಾವಿರ ಯುವಕರ ದೊಡ್ಡಪಡೆಯಲ್ಲಿ ಅಹಂನ ತಾಕಲಾಟವಿಲ್ಲ, ಪ್ರಚಾರದ ಹಂಗಿಲ್ಲ. ಈ ಸಂಘಟನೆ ಪ್ರತಿಭಟನೆ, ಧರಣಿಗೂ ಇಳಿಯುವುದಿಲ್ಲ. ಸುರಾಜ್ಯವನ್ನು ಸ್ವರಾಜ್ಯವಾಗಿಸಬೇಕೆ ಹೊರತು ಧರಣಿಗಳಿಂದ ಪರಿಹಾರ ಸಾಧ್ಯವಿಲ್ಲ ಎಂಬ ಅಚಲ ನಂಬಿಕೆ. ರಾಜ್ಯ ಸಂಚಾಲಕ ಚಂದ್ರಶೇಖರ್ ನೇತೃತ್ವದಲ್ಲಿ, ಚಕ್ರವರ್ತಿ ಸೂಲಿಬೆಲೆ ಮಾರ್ಗದರ್ಶನದಲ್ಲಿ ಮುನ್ನುಗ್ಗುತ್ತಿರುವ ಯುವ ಸಂಘಟನೆ ಸಕಾರಾತ್ಮಕ ಬದಲಾವಣೆಯ ದೊಡ್ಡ ಭರವಸೆಯನ್ನು ಮೂಡಿಸಿದೆ. ಕಾರ್ಯದ ಸ್ವರೂಪವೇ ಎಷ್ಟೊಂದು ಚೇತೋಹಾರಿಯಾಗಿದೆ ನೋಡಿ. ನಾಲ್ಕು ಮುಖ್ಯ ವಿಭಾಗಗಳಲ್ಲಿ ಯುವಾ ಬ್ರಿಗೇಡ್ ಕಾರ್ಯನಿರ್ವಹಿಸುತ್ತಿದೆ. ಮೊದಲನೆಯದು ಮಹಾರಕ್ಷಕ-ಮನುಷ್ಯ ಮತ್ತು ಸಮಾಜ ತನಗೆ ಉಪಕಾರ ಮಾಡಿದವರನ್ನೇ ಬೇಗ ಮರೆತುಬಿಡುತ್ತದೆ. ಹೀಗೆ ಅಸಂಖ್ಯರ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳದಷ್ಟು ಸಮುದಾಯ ಕೃತಘ್ನವಾಗಬಾರದು. ಆದ್ದರಿಂದ, ಮರೆತುಹೋದ ಮಹಾಶೂರರನ್ನು ಸ್ಮರಿಸಿಕೊಂಡು, ಆ ಜೀವನಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವುದೇ ಮಹಾರಕ್ಷಕ ಪರಿಕಲ್ಪನೆಯ ಉದ್ದೇಶ. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಗ್ರೇಟ್ ಹೀರೋ ತಾತ್ಯಾ ಟೋಪೆಯ 200ನೇ ಜಯಂತಿಯನ್ನು ರಾಜ್ಯಾದ್ಯಂತ ಯುವ ಬ್ರಿಗೇಡ್ ಆಚರಿಸಿದಾಗಲೇ, ಸಾವಿರಾರು ವಿದ್ಯಾರ್ಥಿಗಳಿಗೆ ಟೋಪೆ ಎಷ್ಟು ಮಹಾನ್ ಎಂಬುದು ಅರಿವಿಗೆ ಬಂತು. ತಾತ್ಯಾ ಜೀವನಾಧಾರಿತ ವಿಡಿಯೋವನ್ನು ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ಪ್ರದರ್ಶಿಸಲಾಯಿತು. ‘ನೇತಾಜಿಯೊಂದಿಗೆ ನಾಲ್ಕು ಹೆಜ್ಜೆ’ ಕಾರ್ಯಕ್ರಮದ ಮುಖೇನ ಆಜಾದ್ ಹಿಂದ್ ಬಗೆಗೆ ಅರಿವು ಬಿತ್ತಲಾಯಿತು. ಸಿಡಿಲಸಂತ ಸ್ವಾಮಿ ವಿವೇಕಾನಂದರ ಜಯಂತಿ ಎರಡು ಸಾವಿರ ಶಾಲೆಗಳಲ್ಲಿ ಆಚರಿಸಲ್ಪಟ್ಟಾಗ ಅದೆಷ್ಟೋ ವಿದ್ಯಾರ್ಥಿಗಳಲ್ಲಿ ವಿವೇಕದ ಹೊಸಕಿರಣ ಜಾಗೃತವಾಯಿತು. ಸೈನಿಕರನ್ನು ಪರಿಚಯಿಸುವ ಕಾರ್ಯಕ್ರಮಗಳಂತೂ ನಿರಂತರವಾಗಿ ಸಾಗಿವೆ. 1965ರ ಯುದ್ಧಕ್ಕೆ 50 ವರ್ಷ ತುಂಬಿದ ಹೊತ್ತನ್ನು ಬಹುತೇಕರು ಮರೆತಿದ್ದಾಗ ಯುವಾ ಬ್ರಿಗೇಡ್ ಈ ಕುರಿತು ರಾಜ್ಯಾದ್ಯಂತ ಮಾತನಾಡಿತು. ಇದೆಲ್ಲದರ ಪರಿಣಾಮ ಯುವಕರ ಐಕಾನ್​ಗಳು ಈಗ ಯಾವುದೋ ರೀಲ್ ಹೀರೋಗಳಾಗದೆ ವಿವೇಕಾನಂದ, ತಾತ್ಯಾ, ಸಾವರ್ಕರ್​ರಂಥ ರಿಯಲ್ ಹೀರೋಗಳಾಗಿದ್ದಾರೆ. ರಾಷ್ಟ್ರೀಯತೆಯ ಮಂತ್ರ ಹೃದಯದಲ್ಲಿ ಅನುರಣಿಸಿ, ಉತ್ಕರ್ಷದ ಪಥ ಅನಾವರಣಗೊಂಡಿದೆ. ಸೈನಿಕರಾಗಬಯಸುವ ಅಸಂಖ್ಯ ಯುವಕರು ನೇಮಕಾತಿ ರ್ಯಾಲಿಗಳಲ್ಲಿ ಸೌಲಭ್ಯಗಳಿಲ್ಲದೆ ಪರದಾಡುವದನ್ನು ಗಮನಿಸಿ ಇಂಥ ರ್ಯಾಲಿಗಳಲ್ಲಿ ಉಚಿತ ವಸತಿ, ಊಟದ ವ್ಯವಸ್ಥೆಯನ್ನು ಸಂಘಟನೆ ಮಾಡಿದೆ/ಮಾಡುತ್ತಿದೆ. ಜತೆಗೆ, ಸೈನಿಕರಾಗಬಯಸುವವರಿಗೆ ಉಚಿತ ತರಬೇತಿಯನ್ನೂ ನೀಡುತ್ತಿದೆ. ಮತ್ತೊಂದು ವಿಶಿಷ್ಟ ಪ್ರಯತ್ನ ‘ವಿತ್ತಶಕ್ತಿ’. ಯುವಕರಿಗೆ ಉದ್ಯೋಗಾವಕಾಶಗಳ ಮಾಹಿತಿ, ನವೋದ್ಯಮಗಳ ಮಾಹಿತಿ, ಸ್ಟಾರ್ಟಪ್ ಸಾಧಕರೊಡನೆ ಸಂವಾದ ಹೀಗೆ ಯುವಸಮೂಹವನ್ನು ಸ್ವಾವಲಂಬಿ, ಸಶಕ್ತವಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯೋಗ ನಡೆದಿದೆ. ಇಡೀ ಸಮಾಜ, ರಾಷ್ಟ್ರಕ್ಕೆ ಶಾಪವಾಗಿ ಕಾಡುತ್ತಿರುವುದು ಜಾತಿ-ಮತ-ಪಂಥಗಳ ನಡುವಿನ ಕಲಹ, ಘರ್ಷಣೆ. ಇದಕ್ಕೆ ಪರಿಹಾರ ವ್ಯಷ್ಟಿ-ಸಮಷ್ಟಿಯ ಮನಸ್ಸಲ್ಲಿ ಸದ್ಭಾವನೆ ಅರಳಿಸುವುದು. ಯುವಾ ಬ್ರಿಗೇಡ್​ನ ಮೂರನೇ ಮುಖ್ಯ ಯೋಜನೆ ‘ಸದ್ಭಾವನಾ’. ಜಾತಿಯ ಸಂಕೋಲೆಗಳನ್ನು ಮುರಿದು ಮಾನವೀಯತೆಗೆ ಮತ್ತಷ್ಟು ಬಲ ತುಂಬುವ ಯತ್ನ ಇದು. ಸಮಾಜದ ಮಹಾಪುರುಷರನ್ನು ಮತ್ತು ಅವರ ಸಂದೇಶಗಳನ್ನು ‘ಸದ್ಭಾವನಾ’ ಒಂದೇ ವೇದಿಕೆಗೆ ತರುತ್ತಿದೆ. ಸಂಗೀತ ಮತ್ತು ಜೀವನಮೌಲ್ಯದ ಮೇರುಶಕ್ತಿಗಳಾದ ಪಂಡಿತ್ ಪುಟ್ಟರಾಜ ಗವಾಯಿ ಮತ್ತು ಸಂತ ಶಿಶುನಾಳ ಷರೀಫರ ಸಂದೇಶಗಳನ್ನು ಒಂದೇ ವೇದಿಕೆ ಮುಖಾಂತರ ರಾಜ್ಯದ ಉದ್ದಗಲಕ್ಕೂ ಪಸರಿಸಿದಾಗ ಮೂಡಿದ ಭಾವನಾತ್ಮಕ ಬಂಧ ಹೃದಯದಲ್ಲಿ ಪ್ರೀತಿಯ ಸೆಲೆ ಮೂಡಿಸಿತು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸ್ವಾಮಿ ವೀವೆಕಾನಂದ, ಬಾಬು ಜಗಜೀವನ್ ರಾಮ್ ಮತ್ತು ಸಾವರ್​ಕರ್… ಹೀಗೆ ಎಲ್ಲ ಮನಸ್ಸುಗಳನ್ನು ಒಂದೆಡೆ ತರುವ ಪ್ರಯತ್ನಕ್ಕೆ ಸಮುದಾಯವು ‘ಸದ್ಭಾವನೆ’ ನೆಲೆಗಟ್ಟಿನಲ್ಲಿಯೇ ಮನತುಂಬಿ ಸ್ವಾಗತಿಸಿತು. ಸ್ವಾತಂತ್ರೊ್ಯೕತ್ಸವ ರಾಷ್ಟ್ರದ ದೊಡ್ಡಹಬ್ಬ, ಉತ್ಸವ. ತನ್ನಿಮಿತ್ತ ಧ್ವಜಾರೋಹಣವನ್ನು ಮಂದಿರ, ಮಸೀದಿ, ಚರ್ಚ್​ಗಳ ಆವರಣದಲ್ಲಿ ನೆರವೇರಿಸಿದಾಗ ಮೊಳಗಿದ ಮಂತ್ರ ಒಂದೇ- ‘ವಂದೇ ಮಾತರಂ (ತಾಯಿ ವಂದಿಸುವೆ). ನಾಲ್ಕನೇ ಮುಖ್ಯ ಆಯಾಮ ‘ಡಿಜಿಟಲ್ ಸಂಸ್ಕಾರ’. ಸಾಮಾಜಿಕ ಮಾಧ್ಯಮಗಳು ಪ್ರಭಾವಿ ಶಕ್ತಿ ಹೊಂದಿದ್ದರೂ, ಅದು ಬೇಡದ ವಿಷಯಗಳಿಗೆ ಹೆಚ್ಚು ಬಳಕೆಯಾಗುತ್ತಿದೆ. ಇದನ್ನು ತಪ್ಪಿಸಿ, ಸಾಮಾಜಿಕ ಪರಿವರ್ತನೆಯ ಮಾಧ್ಯಮವಾಗಿ ಇವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಡಿಜಿಟಲ್ ಸಂಸ್ಕಾರ ಹರಡಲಾಗುತ್ತಿದೆ. ಯುವಾ ಬ್ರಿಗೇಡ್ ನಾಡಿನ ಮನೆಮಾತಾಗಿದ್ದು, ತರುಣರ ಮನಸ್ಸು ಗೆದ್ದಿದ್ದು ಕಲ್ಯಾಣಿ ಸ್ವಚ್ಛತೆ, ನದಿಗಳ ಸ್ವಚ್ಛತೆ ಮತ್ತು ಸಸಿಗಳನ್ನು ನೆಡುವ ‘ಪೃಥ್ವಿಯೋಗ’ ಕಾರ್ಯಕ್ರಮದ ಮೂಲಕ. ಕಲ್ಯಾಣಿ ಸ್ವಚ್ಛತೆಯಲ್ಲಂತೂ ಸಾವಿರಾರು ಕೈಗಳು ಕೆಲಸ ಮಾಡಿದ ಫಲ ಮತ್ತೆ ಅಲ್ಲಿ ಜಲವೈಭವ ಸೃಷ್ಟಿಯಾಗಿದೆ. ಬತ್ತಿಹೋಗಿದ್ದ 120ಕ್ಕಿಂತ ಹೆಚ್ಚು ಕಲ್ಯಾಣಿಗಳು ಮತ್ತೆ ಜೀವ ಪಡೆದುಕೊಂಡಿವೆ. ಅದಕ್ಕಿಂತಲೂ ಹೆಚ್ಚಾಗಿ ಮನುಷ್ಯ-ಜಲಸಂಸ್ಕೃತಿಯ ಮಹೋನ್ನತೆಯನ್ನು ಸಾರುತ್ತಿವೆ. ರಾಯಚೂರಿನಲ್ಲಿ ಪೂರ್ತಿ ಬತ್ತಿಹೋಗಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ ಬಳಿಕ ಅಲ್ಲಿ ಅಂತರ್ಜಲ ಉಕ್ಕಿ ಹರಿದಿದೆ. ಗದಗ(ಕುಮಾರವ್ಯಾಸ ಸ್ನಾನ ಮಾಡಿದ ಕಲ್ಯಾಣಿ)ನ ಕಲ್ಯಾಣಿಯಂತೂ 276 ದಿನಗಳ ನಿರಂತರ ಶ್ರಮದಾನದ ಮೂಲಕ ಪುನರುಜ್ಜೀವನಗೊಂಡಿದ್ದು, ಅಲ್ಲೂ ಅಂತರ್ಜಲದಿಂದ ತುಂಬಿಕೊಂಡಿದೆ. ನಾಡಿನ ಜೀವನಾಡಿಯಾದ ಕಾವೇರಿ ನದಿ ವಿಷಯ ಬಂದಾಗ ಭಾವುಕರಾಗುತ್ತೇವೆ, ಅದೆಷ್ಟೋ ಜನ ರಸ್ತೆಗಿಳಿದು ‘ಹೋರಾಟ’ ಮಾಡುತ್ತಾರೆ. ಆದರೆ, ಕಾವೇರಿಯ ಒಡಲಿಗೆ ಇಳಿದು ಅಲ್ಲಿನ ಕಲ್ಮಷವನ್ನು, ಕಸವನ್ನು ಹೊರಹಾಕುವವರು ಯಾರು? ಎಂಬ ಪ್ರಶ್ನೆ ಎದುರಾದಾಗಲೂ ಆ ಸವಾಲನ್ನು ಸ್ವೀಕರಿಸಿದ ಯುವಾ ಬ್ರಿಗೇಡ್ (www.yuvabrigade.net/) ನ ಭೂತೋ ಎಂಬಂತೆ ಕಾರ್ಯನಿರ್ವಹಿಸಿತು. ಕಾವೇರಿಯ ಒಡಲಿನಿಂದ 250 ಟನ್​ಗೂ ಹೆಚ್ಚಿನ ಕಸ ಹೊರಬಂದಾಗ, ನಾವು ನದಿಗಳನ್ನು ಹೇಗೆ ಇರಿಸಿಕೊಂಡಿದ್ದೇವೆ ಎಂಬ ಕರಾಳದರ್ಶನ ಅನಾವರಣಗೊಂಡಿತು. ಹಸಿವು, ನಿದ್ದೆ ಬಿಟ್ಟು ಕಾವೇರಿ ಸ್ವಚ್ಛತೆಯಲ್ಲಿ ತೊಡಗಿದ ನೂರಾರು ಯುವಕರು ಕಡೆಗೆ ದೊಡ್ಡ ಯುದ್ಧ ಗೆದ್ದಂತೆ ಸಂಭ್ರಮಿಸಿದರು. ಸುಳ್ಯದ ಪಯಸ್ವಿನಿ, ಕೊಲ್ಲೂರಿನ ಸೌಪರ್ಣಿಕಾ, ನಂಜನಗೂಡಿನ ಕಪಿಲಾ, ದಕ್ಷಿಣ ಕನ್ನಡದ ನೇತ್ರಾವತಿ ನದಿ… ಪ್ರತಿ ಸ್ವಚ್ಛತೆಯಲ್ಲೂ ಟನ್​ಗಟ್ಟಲೇ ಕಸ ಹೊರತೆಗೆಯಲಾಯಿತು. ಜಲ ಸಾಕ್ಷರತೆ ನಿಟ್ಟಿನಲ್ಲಿ ನಾಡಿನ ದೊಡ್ಡ ಅಭಿಯಾನವಾಗಿ ಇದು ಬದಲಾಯಿತು. ಸಮಾಜದ ಅವಿಭಾಜ್ಯ ಅಂಗವಾಗಿರುವ ನಾವು ಸಮಾಜದ ಒಂದಾದರೂ ಕೊರತೆ ನಿವಾರಿಸುವ ಸಂಕಲ್ಪ ತೊಟ್ಟರೆ ನಾಡು ನಂದನವನವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರ ಮನೋಧರ್ಮವನ್ನೇ ಬದಲಾಯಿಸಿ, ಸೇವೆಯ ಶಕ್ತಿ ತೋರಿಸಿಕೊಟ್ಟಿರುವ ಯುವಾ ಬ್ರಿಗೇಡ್ ಸಾಧನೆ ಪ್ರೇರಣೆಯ ಮಹಾಬೆಳಕು. ಆ ಬೆಳಕು ನಾಡಿನೆಲ್ಲೆಡೆ ಪ್ರಜ್ವಲಿಸುವಂತಾಗಲಿ.
"2018-09-19T13:55:15"
http://vijayavani.net/jarur-maathu-column-by-rveendra-s-deshmukh-3/
ಸಿಡಿಲು ಬಡಿದು ಯುವಕ ಸಾವು ಪ್ರಕರಣ :ಮೃತನ ಸಂಬಂಧಿಕರಿಂದ ದೂರು ಪಡೆಯಲು ಪೋಲೀಸರ ನಿರಾಸಕ್ತಿ | themangaloremirror.in Home ದಕ್ಷಿಣ ಕನ್ನಡ ಸಿಡಿಲು ಬಡಿದು ಯುವಕ ಸಾವು ಪ್ರಕರಣ :ಮೃತನ ಸಂಬಂಧಿಕರಿಂದ ದೂರು ಪಡೆಯಲು ಪೋಲೀಸರ ನಿರಾಸಕ್ತಿ ಪುತ್ತೂರು, ಫೆಬ್ರವರಿ 07 : ಸುಳ್ಯದಲ್ಲಿ ಸಿಡಿಲು ಬಡಿದು ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಪ್ರವೀಣ್ (21 )ನ ಸಂಬಂಧಿಕರಿಂದ ದೂರು ಪಡೆಯಲು ಪೋಲೀಸರ ನಿರಾಸಕ್ತಿ ವಹಿಸಿದ ವಿದ್ಯಮಾನ ಕೂಡ ನಡೆದಿದೆ. ಕಡಬದ ಸರಕಾರಿ ಆಸ್ಪತ್ರೆಯಲ್ಲಿರುವ ಮೃತ ಶರೀರವನ್ನೂ ಕೂಡ ಪೊಲಿಸರು ಬಿಟ್ಟುಕೊಡಲು ನಿರಾಸಕ್ತಿ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಕೋಣೆ ಬಾಗಿಲು ಮುಚ್ಚಿ ಪ್ರವೀಣ್ ಕುಟುಂಬಸ್ಥರಿಂದ ಹೇಳಿಕೆ ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ. ಇನ್ನು ಪ್ರವೀಣ್ ಸಿಡಿಲು ಬಡಿದು ಸಾವಿಗೀಡಾಗಿ 5 ಗಂಟೆ ಕಳೆದರೂ ಸ್ಥಳ ಪರಿಶೀಲನೆ ನಡೆಸದ ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಪೋಲೀಸರ ಕ್ರಮದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಡಿಲು ಬಡಿದು ಸಾವೇ ಅಥವಾ ಇನ್ನೇನಾದರೂ ಸಂಭವಿಸಿದೆಯೇ ಎನ್ನುವ ಅನುಮಾನದಲ್ಲಿ ಪೊಲೀಸರಿದ್ದು ಮೃತರ ಪರಿವಾರಕ್ಕೆ ಶವ ಹಸ್ತಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
"2019-08-18T04:43:30"
https://themangaloremirror.in/%E0%B2%B8%E0%B2%BF%E0%B2%A1%E0%B2%BF%E0%B2%B2%E0%B3%81-%E0%B2%AC%E0%B2%A1%E0%B2%BF%E0%B2%A6%E0%B3%81-%E0%B2%AF%E0%B3%81%E0%B2%B5%E0%B2%95-%E0%B2%B8%E0%B2%BE%E0%B2%B5%E0%B3%81-%E0%B2%AA%E0%B3%8D/
ನಟಿ ಕಂಗನಾಳ ಈ ವಿಚಾರ ನಿಮಗೆ ಗೊತ್ತಾ…? | Kannada Dunia | Kannada News | Karnataka News | India News HomeLatest Newsನಟಿ ಕಂಗನಾಳ ಈ ವಿಚಾರ ನಿಮಗೆ ಗೊತ್ತಾ…? 20-05-2018 11:34AM IST / No Comments / Posted In: Latest News, Entertainment ಬಾಲಿವುಡ್ ನ ಪ್ರತಿಭಾವಂತ ನಟಿ ಕಂಗನಾ ರನಾವತ್ ತಮ್ಮ ಕುರಿತು ಕೇಳಿ ಬಂದ ಯಾವುದೇ ಹೇಳಿಕೆಗಳಿಗೂ ತಲೆಕೆಡಿಸಿಕೊಳ್ಳದೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮನಾಲಿಯಲ್ಲಿ ಬಂಗಲೆಯೊಂದನ್ನು ಖರೀದಿಸಿದ್ದ ಕಂಗನಾ ಅದರ ಒಳಾಂಗಣ ವಿನ್ಯಾಸವನ್ನು ಖುದ್ದು ತಾವೇ ಮುಂದೆ ನಿಂತು ಮಾಡಿಸಿದ್ದರು. ಈ ಮಧ್ಯೆ ಕಂಗನಾ ರನಾವತ್ ರ ಖಾಸಗಿ ಜೀವನಕ್ಕೆ ಧಕ್ಕೆ ತರುವಂತಹ ಹಲವಾರು ಹೇಳಿಕೆಗಳು ಹೊರ ಬಿದ್ದಿದ್ದರೂ ಇದ್ಯಾವುದಕ್ಕೂ ಕೇರ್ ಮಾಡದ ಕಂಗನಾ, ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತವರಿಗೆ ನನ್ನ ಸಾಮರ್ಥ್ಯ ತೋರಿಸುವ ಮೂಲಕ ಉತ್ತರ ನೀಡುತ್ತೇನೆ ಎಂದಿದ್ದರು. ಕಂಗನಾ ರನಾವತ್ ರ ಖಾಸಗಿ ಬದುಕಿನ ಕೆಲ ವಿವರ ಇಲ್ಲಿದೆ. ಬಾಲ್ಯದಲ್ಲೇ ಚಿತ್ರರಂಗದತ್ತ ಆಕರ್ಷಿತರಾಗಿದ್ದ ಕಂಗನಾ, ತಂದೆಯ ವಿರೋಧದ ನಡುವೆಯೂ ಮನೆ ಬಿಟ್ಟು ಚಿತ್ರರಂಗದ ಮೊದಲ ಮೆಟ್ಟಿಲಾದ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟಿದ್ದರು. ಸ್ನೇಹಿತೆ ಜಸ್ಪ್ರೀತ್ ಜೊತೆ ರೂಮ್ ಶೇರ್ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ತಂದೆ 50 ಸಾವಿರ ರೂ. ನೀಡಿದರೂ ಸ್ವಾಭಿಮಾನಿ ಕಂಗನಾ ಅದನ್ನು ಸ್ವೀಕರಿಸಿರಲಿಲ್ಲ. ಚಂಡೀಘರ್ ನ ಡಿಎವಿ ಮಾಡೆಲ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ್ದ ಕಂಗನಾ, ಮಾಡೆಲಿಂಗ್ ಕ್ಷೇತ್ರದತ್ತ ಆಕರ್ಷಿತರಾಗಿದ್ದ ಕಾರಣ ಕಾಲೇಜ್ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಕಂಗನಾ ಸಹೋದರಿ ರಂಗೋಲಿ ವಿಕೃತನೊಬ್ಬನಿಂದ ಆಸಿಡ್ ದಾಳಿಗೊಳಗಾಗಿದ್ದ ವೇಳೆ ಆಕೆ ಮತ್ತೇ ಎಂದಿನಂತಾಗಲು ಕಂಗನಾ ಬಹು ಮುಖ್ಯ ಪಾತ್ರ ವಹಿಸಿದ್ದರು. ಚಿತ್ರರಂಗದ ಬಗ್ಗೆ ವಿಪರೀತ ಒಲವುಳ್ಳ ಕಂಗನಾ ‘ಕ್ವೀನ್’ ಚಿತ್ರದ ಕೆಲ ಡೈಲಾಗ್ ಗಳನ್ನು ತಾನೇ ಬರೆದಿದ್ದಾಳೆಂದರೇ ನೀವು ನಂಬಲೇಬೇಕು. ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸಿರುವ ಕಂಗನಾ, ಚಿತ್ರರಂಗವೇ ನನ್ನ ಮೊದಲ ಆದ್ಯತೆ ಎನ್ನುತ್ತಾರೆ. Tags: Bollywood | movie | ಬಾಲಿವುಡ್ ಚಿತ್ರರಂಗ | ವಿವಾದ | Kangana ranaut | ಕಂಗನಾ ರನಾವತ್
"2018-09-23T13:33:39"
http://kannadadunia.com/entertainment/unknown-facts-about-kangana/
ಪರಿಣತ ಎಕ್ಸ್ಪರ್ಟ್ ಗೂಗಲ್ ಅನಾಲಿಟಿಕ್ಸ್ನಿಂದ ರೆಫರಲ್ ಸ್ಪ್ಯಾಮ್ ಅನ್ನು ಹೇಗೆ ತೆಗೆದುಹಾಕಬೇಕು ಎಂದು ತಿಳಿದಿದೆ Google ಅಧಿಕೃತ ಪರಿಹಾರವನ್ನು ಒದಗಿಸಿದ್ದರೂ ರೆಫರಲ್ ಸ್ಪ್ಯಾಮ್ ಪಾಪ್ ಅಪ್ ಮುಂದುವರಿಯುತ್ತದೆ. ಅಪ್ಡೇಟ್ ಅನಿರೀಕ್ಷಿತ, ಮುಕ್ತ-ವೀಡಿಯೊ-ಉಪಕರಣ, ಕೀವರ್ಡ್ಗಳನ್ನು-ಮೇಲ್ವಿಚಾರಣೆ-ಯಶಸ್ಸು ಮತ್ತು ಶ್ರೇಣಿಯ ಪರೀಕ್ಷಕವನ್ನು ಒಳಗೊಂಡಿರುವ ವಿಶೇಷ ಉಲ್ಲೇಖಿತ ಲಿಂಕ್ಗಳನ್ನು ಗುರಿಪಡಿಸುತ್ತದೆ. ಹೇಗಾದರೂ, ಹೋಸ್ಟ್ಹೆಸರು ಫಿಲ್ಟರ್ ಅನ್ನು ನಿರ್ವಹಿಸುವುದು ಯಾವುದಾದರೂ ತಂತ್ರಕ್ಕಿಂತ ಮೊದಲು ಪರಿಗಣಿಸಬೇಕಾದ ಅತ್ಯುತ್ತಮ ಪರಿಹಾರವಾಗಿದೆ. ಆದ್ದರಿಂದ, ಈ ಲೇಖನದಲ್ಲಿ ಉಲ್ಲೇಖಿತ ಸ್ಪ್ಯಾಮ್ನ ಅಪಾಯಗಳು ಮತ್ತು ಬಳಕೆದಾರರು ಅಂತಹ ಲಿಂಕ್ಗಳೊಂದಿಗೆ ಹೇಗೆ ವ್ಯವಹರಿಸಬಹುದು ಎಂಬುದರ ಸೆಮಾಲ್ಟ್ ಗ್ರಾಹಕ ಯಶಸ್ಸು ವ್ಯವಸ್ಥಾಪಕ ಇವಾನ್ ಕೊನೊವಾಲೊವ್. ಇಂಟರ್ನೆಟ್ ತಜ್ಞರ ಪ್ರಕಾರ, ಉಲ್ಲೇಖಿತ ಸ್ಪ್ಯಾಮ್ ಎನ್ನುವುದು ಒಂದು ಉತ್ಪನ್ನ ಅಥವಾ ಸೈಟ್ಗೆ ನಕಲಿ ಸಂಚಾರ ಕಳುಹಿಸುವ ಕ್ರಿಯೆಯಾಗಿದೆ. ಇದು ನಿರುಪದ್ರವ ಎಂದು ಅನಿಸಬಹುದು, ಆದರೆ ಅದು ಗಂಭೀರವಾದ ಇಂಟರ್ನೆಟ್ ಸಮಸ್ಯೆಗೆ ಬದಲಾಗುತ್ತಿದೆ. ರೆಫರಲ್ ಸ್ಪಾಮ್ ಪ್ರಕಾರಗಳು ಗೂಗಲ್ ಅನಾಲಿಟಿಕ್ಸ್ ಸನ್ನಿವೇಶದಲ್ಲಿ, ರೆಫರಲ್ ಸ್ಪಾಮ್ನ ಎರಡು ಮುಖ್ಯ ವಿಧಗಳಿವೆ: ಪ್ರೇತ ಮತ್ತು ಸ್ಪ್ಯಾಮ್ ವೆಬ್ ಕ್ರಾಲರ್ಗಳು - create inforgraphic. ಸ್ಪಮ್ಮಿ ಕ್ರಾಲರ್ಗಳು ರೋಬೋಟ್ಗಳು ಆಗಿದ್ದು, ಇದು ಸೂಚಿಕೆ ವಿಷಯದ ಗುರಿಯೊಂದಿಗೆ ಸೈಟ್ಗಳನ್ನು ಭೇಟಿ ಮಾಡುತ್ತದೆ. ಹೆಚ್ಚಿನ ಸ್ಪ್ಯಾಮ್ ವೆಬ್ ಕ್ರಾಲರ್ಗಳು ವೆಬ್ಸರ್ವರ್ಗಳ ಗುರುತನ್ನು ಬಳಸುತ್ತಾರೆ. ಆದ್ದರಿಂದ ಅವರು ವಿಶ್ಲೇಷಣಾತ್ಮಕ ವರದಿಗಳಿಂದ ಹೊರಗುಳಿದರು. ಅದೇನೇ ಇದ್ದರೂ, ಕೆಲವು ಸ್ಪ್ಯಾಮ್ ಕ್ರಾಲರ್ಗಳು ರೋಬೋಟ್ಗಳಾಗಿ ಕಾಣಿಸುವುದಿಲ್ಲ, ಆದ್ದರಿಂದ ಅವರು 0-ಸೆಕೆಂಡಿನ ಅವಧಿಯ ಮತ್ತು 100% ಬೌನ್ಸ್ ರೇಟ್ನೊಂದಿಗೆ ಸೆಶನ್ಸ್ನಂತೆ ಗೂಗಲ್ ಅನಾಲಿಟಿಕ್ಸ್ ವರದಿಗಳಲ್ಲಿ ಅಂತ್ಯಗೊಳ್ಳುತ್ತಾರೆ. ಇತ್ತೀಚೆಗೆ, ಸ್ಪೈಡರ್ಗಳು ಮತ್ತು ಬೋಟ್ಗಳು ಎಂದು ಕರೆಯಲ್ಪಡುವ ಫಿಲ್ಟರ್ ಮಾಡಲು ಬಳಸಿದ ವೈಶಿಷ್ಟ್ಯವನ್ನು ಗೂಗಲ್ ಪರಿಚಯಿಸಿತು ಆದರೆ ಇದು ಪರಿಪೂರ್ಣವಲ್ಲ. ಘೋಸ್ಟ್ ರೆಫರಲ್ ಟ್ರಾಫಿಕ್ ಎನ್ನುವುದು ಎರಡು ರೆಫರಲ್ ಸ್ಪಾಮ್ಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ.ಈ ಸ್ಪ್ಯಾಮ್ ಸೈಟ್ ಅನ್ನು ಭೇಟಿ ಮಾಡುವುದಿಲ್ಲ ಬದಲಿಗೆ Google Analytics HTTP ವಿನಂತಿಗಳ ಮೂಲಕ ಡೇಟಾವನ್ನು Google ನ ಸರ್ವರ್ಗಳಿಗೆ ವರ್ಗಾಯಿಸುತ್ತದೆ ಎಂಬ ಪರಿಕಲ್ಪನೆಯನ್ನು ಸ್ಪ್ಯಾಮರ್ಗಳು ಬಳಸಿಕೊಳ್ಳುತ್ತವೆ. ವಿಶ್ಲೇಷಕರು ಒಂದು ಹ್ಯಾಕರ್ ಅನ್ನು ಸುಲಭವಾಗಿ "ವಂಚನೆ" ಎಂದು ಕರೆಯುತ್ತಾರೆ.ಜೊತೆಗೆ, ಕೆಲವು ಗೂಗಲ್ ಅನಾಲಿಟಿಕ್ಸ್ ಗುಣಲಕ್ಷಣಗಳನ್ನು ಗುರಿಪಡಿಸುವಂತಹ ನಕಲಿ ಎಚ್ಟಿಟಿಪಿ ವಿನಂತಿಗಳನ್ನು ಕಳುಹಿಸುವ ಪ್ರೊಗ್ರಾಮ್ಗಳಿಂದ ಘೋಸ್ಟ್ ರೆಫರಲ್ ಟ್ರಾಫಿಕ್ ಅನ್ನು ರಚಿಸಬಹುದು.ಇದು ಸೈಟ್ ಸಂಚಾರವನ್ನು ಅನುಭವಿಸುವುದಿಲ್ಲ.ಇಲ್ಲದೆ, ಸಾವಯವ ಹುಡುಕಾಟ ಫಲಿತಾಂಶಗಳನ್ನು ವಂಚಿಸಿ ಮತ್ತು ಸುಳ್ಳು ಘಟನೆಗಳನ್ನು ಕಳುಹಿಸುವುದರಲ್ಲಿ ಬಳಸಲಾಗುತ್ತದೆ. ರೆಫರಲ್ ಸ್ಪಾಮ್ ನ ನಕಾರಾತ್ಮಕ ಪರಿಣಾಮಗಳು ರೆಫರಲ್ ಸ್ಪಾಮ್ ವೆಬ್ಸೈಟ್ಗಾಗಿ ವೆಬ್ ಅನಾಲಿಟಿಕ್ಸ್ ಡೇಟಾವನ್ನು ಹೊಂದಾಣಿಕೆ ಮಾಡುತ್ತದೆ. ಟ್ರಾಫಿಕ್ ಪರಿಮಾಣ ಮತ್ತು ಮೆಟ್ರಿಕ್ಗಳ ನಿಶ್ಚಿತಾರ್ಥದ ನಿಖರತೆ ಹೆಚ್ಚಿಸುವ ಮೂಲಕ ರೆಫರಲ್ ಸ್ಪ್ಯಾಮ್ ಸ್ಕ್ಯೂ ಮಾಹಿತಿಯನ್ನು ಪ್ರವೇಶಿಸುವ "ಸೆಷನ್ಗಳು". ಸ್ಪ್ಯಾಮ್ ಬಗ್ಗೆ ತಿಳಿದಿಲ್ಲದ ಬಳಕೆದಾರರು ತಪ್ಪಾದ ದತ್ತಾಂಶ ಮತ್ತು ಸಂಚಾರದ ಕೊರತೆಯಿಂದಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಗೂಗಲ್ ಅನಾಲಿಟಿಕ್ಸ್ನಲ್ಲಿ ರೆಫರಲ್ ಸ್ಪ್ಯಾಮ್ ಅನ್ನು ತೆಗೆದುಹಾಕುವ ಅನೇಕ ಆಯ್ಕೆಗಳಿವೆ. ಫಿಲ್ಮ್ ಸ್ಪ್ಯಾಮ್ಮಿ ಕ್ರಾಲರ್ಗಳು ಮತ್ತು ವಿದೇಶಿ ಹೋಸ್ಟ್ಹೆಸರುಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರೇತ ಉಲ್ಲೇಖಗಳು ತಪ್ಪಾದ ಹೋಸ್ಟ್ ಹೆಸರಿನ ಗುಣಲಕ್ಷಣಗಳಿಂದ ನಿರೂಪಿಸಲ್ಪಟ್ಟಿವೆ. ಉದಾಹರಣೆಗೆ, ಗೂಗಲ್ ಅನಾಲಿಟಿಕ್ಸ್ ರೆಫರಲ್ ಡೇಟಾವನ್ನು ಪರಿಶೀಲಿಸುವಾಗ, ಪ್ರೇತದ ಉಲ್ಲೇಖಗಳು ಪ್ರಸ್ತುತ ಸೈಟ್ಗೆ ಅಸಂಬದ್ಧವಾಗಿರುವ ಹೋಸ್ಟ್ಹೆಸರುಗಳನ್ನು ಪ್ರಸ್ತುತಪಡಿಸುತ್ತವೆ. ಆದ್ದರಿಂದ, ಈ ಜ್ಞಾನವು ಸೈಟ್ ಮಾಲೀಕರನ್ನು ಶೋಧಕಗಳನ್ನು ರಚಿಸಲು ಸಹಾಯ ಮಾಡುತ್ತದೆ, ಇದು ನಿಖರವಾದ ಹೋಸ್ಟ್ಹೆಸರುಗಳೊಂದಿಗೆ ಮಾಹಿತಿಯನ್ನು ಅನುಮತಿಸುತ್ತದೆ. ಇದಲ್ಲದೆ, ಈ ಪರಿಹಾರವು ಗೂಗಲ್ ಅನಾಲಿಟಿಕ್ಸ್ ಬಳಕೆದಾರರಿಗೆ ಕೆಲವು ಡೊಮೇನ್ಗಳೊಂದಿಗೆ ಹೆಚ್ಚು ಸೂಕ್ತವಾಗಿದೆ. ಸೈಟ್ನ ಉನ್ನತ ಡೊಮೇನ್ ಹೆಸರನ್ನು ಬದಲಿಸುವ ಹೆಚ್ಚಿನ ಸಂದರ್ಭಗಳಲ್ಲಿ ಸಾಕಾಗುತ್ತದೆ. ಬಹು ಡೊಮೇನ್ಗಳ ಸಂದರ್ಭದಲ್ಲಿ, ನಿಯಮಿತ ಅಭಿವ್ಯಕ್ತಿಗಳನ್ನು ರೆಜೆಕ್ಸ್ ಪಾಲ್ನೊಂದಿಗೆ ಪರಿಶೀಲಿಸಬೇಕು. ಈ ವಿಧದ ಫಿಲ್ಟರ್ ಯಾವುದೇ ರೀತಿಯ ಪ್ರೇತ ಉಲ್ಲೇಖದ ಸಂಚಾರವನ್ನು ತೆಗೆದುಹಾಕಬಹುದು. ಆದಾಗ್ಯೂ, ಹೆಚ್ಚುವರಿ ಫಿಲ್ಟರ್ ವೆಬ್ ಕ್ರಾಲರ್ಗಳನ್ನು ತೆಗೆದುಹಾಕಲು ಅಗತ್ಯವಿದೆ ಏಕೆಂದರೆ ಅವರು ವೆಬ್ಸೈಟ್ಗೆ ಭೇಟಿ ನೀಡುತ್ತಾರೆ ಮತ್ತು ನಿಖರವಾದ ಹೋಸ್ಟ್ಹೆಸರುಗಳನ್ನು ವರದಿ ಮಾಡುತ್ತಾರೆ. ರೆಫರಲ್ ಸ್ಪ್ಯಾಮ್ನ ಎಲ್ಲಾ ಮೂಲಗಳನ್ನು ಫಿಲ್ಟರ್ ಮಾಡಿ ಅಳತೆ ದೃಷ್ಟಿಯಲ್ಲಿ ಡೊಮೇನ್ಗಳು ಸುಲಭವಾಗಿ ಬದಲಾಯಿಸುವ ಸಂದರ್ಭಗಳಲ್ಲಿ ಇದು ಅನ್ವಯಿಸುತ್ತದೆ. ಆದ್ದರಿಂದ ಫಿಲ್ಟರ್ ಎಲ್ಲಾ ಅಪರಾಧಿ ಉಲ್ಲೇಖಿತ ವೆಬ್ಸೈಟ್ಗಳನ್ನು ಒಳಗೊಳ್ಳಲು ಹೆಚ್ಚು ಸಮಗ್ರವಾಗಿರಬೇಕು.
"2018-03-23T01:10:35"
http://francetravelservices.co.uk/60831-expert-expert-knows-how-to-remove-referral-spam-by-google-analytics
`ಮದಗಜ' ಕೈ ಹಿಡಿದ ಕೆಜಿಎಫ್​ ಡೈರೆಕ್ಟರ್ ನೀಲ್..! - Power TV News Home ಸಿನಿ ಪವರ್ `ಮದಗಜ' ಕೈ ಹಿಡಿದ ಕೆಜಿಎಫ್​ ಡೈರೆಕ್ಟರ್ ನೀಲ್..! ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ‘ಮದಗಜ’ ಸಿನಿಮಾಗೆ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಕೈ ಜೋಡಿಸಿದ್ದಾರೆ. ಅರೆ, ಮದಗಜಗೆ ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳೋದಲ್ವಾ? ಡೈರೆಕ್ಟರ್ ಚೇಂಜ್ ಆಗ್ಬಿಟ್ರಾ? ಮಹೇಶ್ ಕುಮಾರ್ ಬದಲಿಗೆ ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಾರ ಅಂತ ಕೇಳ್ತಿದ್ದೀರಾ? ಇಲ್ಲ… ಮಹೇಶ್ ಕುಮಾರೇ ನಿರ್ದೇಶನ ಮಾಡೋದು. ಆದ್ರೆ, ಪ್ರಶಾಂತ್ ನೀಲ್ ಸ್ಕ್ರಿಪ್ಟ್​ ವರ್ಕ್​​ನಲ್ಲಿ ತಮ್ಮ ಚಳಕ ತೋರಿಸ್ತಿದ್ದಾರೆ. ಈ ಬಗ್ಗೆ ಸ್ವತಃ ಪ್ರೊಡ್ಯೂಸರ್ ಉಮಾಪತಿ ಹೇಳಿದ್ದಾರೆ. ಕೆಜಿಎಫ್​ -2ನ ಬಿಡುವಿಲ್ಲದ ಕೆಲಸಗಳ ನಡುವೆಯೂ ಪ್ರಶಾಂತ್ ನೀಲ್ ಮದಗಜ ಸ್ಜ್ರಿಪ್ಟ್ ನೋಡಿ, ಒಂದಿಷ್ಟು ತಿದ್ದುಪಡಿ ಮಾಡ್ತಿದ್ದಾರಂತೆ. ಡಿಸೆಂಬರ್ ಅಥವಾ 2020ರ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆ. ಶ್ರೀ ಮುರಳಿಗೆ ಬ್ರೇಕ್ ಕೊಟ್ಟ ಉಗ್ರಂ ಸಿನಿಮಾ ಡೈರೆಕ್ಟರ್ ಪ್ರಶಾಂತ್ ನೀಲ್. ಅದು ನೀಲ್​ಗೆ ಚೊಚ್ಚಲ ಸಿನಿಮಾವಾಗಿತ್ತು. ನೀಲ್ ಎರಡನೇ ಸಿನಿಮಾ ಕೆಜಿಎಫ್. ಸದ್ಯ ಕೆಜಿಎಫ್ 2 ಚಿತ್ರ ಸೆಟ್ಟೇರಿದೆ. Previous article“ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್”..! Next articleನಾಳೆಯೇ ಅಯೋಧ್ಯೆ ತೀರ್ಪು – ದೇಶಾದ್ಯಂತ ಕಟ್ಟೆಚ್ಚರ
"2020-08-06T06:35:13"
https://www.powertvnews.in/prashanth-neels-involvement-in-madagaja/
ಅಧಿಕಾರಿಗಳ ವಿರುದ್ಧ: Latest ಅಧಿಕಾರಿಗಳ ವಿರುದ್ಧ News & Updates, Photos & Images, Videos | Vijaya Karnataka - Page 5 September,17,2019, 04:38:04 ಬೇಡಿಕೆ ಈಡೇರಿಕೆಗೆ ಹಾಸ್ಟೆಲ್‌ ನೌಕರರ ಧರಣಿ Jul 26, 2019, 09.37 PM ತಮ್ಮ ಹಲವಾರು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಮುಖಂಡರು ನಗರದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದರು. ಕಾವಲ್‌ಗೆ ಹರಿದು ಬಂತು ಮೇವು ಹಸಿವಿನಿಂದ ಬಳಲಿ ನಿತ್ರಾಣಗೊಂಡಿರುವ ಅಮೃತಮಹಲ್‌ ರಾಸುಗಳಿಗೆ ಕೊನೆಗೂ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಬಾಸೂರು ಮತ್ತು ಅಜ್ಜಂಪುರ ಕಾವಲುಗಳಿಗೆ ಒಟ್ಟು 25 ಟನ್‌ ಮೇವು ಪೂರೈಕೆ ಮಾಡಲು ಸಿದ್ಧತೆ ನಡೆದಿದೆ. ಗೌಳಿಗಲ್ಲಿ ನಿವಾಸಿಗಳ ಪ್ರತಿಭಟನೆ ಹುಬ್ಬಳ್ಳಿ : ಕಳೆದ 15 ದಿನಗಳಿಂದ ಬೋರವೆಲ್‌ ಸ್ಥಗಿತಗೊಂಡಿದ್ದರಿಂದ ಆಕ್ರೋಶಗೊಂಡು ಇಲ್ಲಿಯ ಗೌಳಿಗಲ್ಲಿಯ ನಿವಾಸಿಗಳು ರಸ್ತೆ ಮಧ್ಯೆ ಮಾನವ ಸರಪಳಿ ನಿರ್ಮಿಸಿ ಸೋಮವಾರ ರಸ್ತೆ ತಡೆ ನಡೆಸಿದರು. ಪಾರ್ಕಿಂಗ್‌ ಪ್ಲೇಸ್‌ ಆದ ಮಿನಿ ವಿಧಾನಸೌಧ Jul 23, 2019, 04.02 PM ಚಿಕ್ಕಬಳ್ಳಾಪುರದ ಮಿನಿ ವಿಧಾನಸೌಧದ ಆವರಣವು ಖಾಸಗಿ ವಾಹನಗಳ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದ್ದರೂ ಕ್ರಮ ಕೈಗೊಳ್ಳದೆ ಜಾಣಕುರುಡರಂತೆ ವರ್ತಿಸುತ್ತಿರುವ ಇಲ್ಲಿನ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬ್ಯಾಡಗಿ: ಒಣಗಿ ಬೀಳುವ ಸ್ಥಿತಿಗೆ ತಲುಪಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರವನ್ನು ತೆರೆವುಗೊಳಿಸುವಂತೆ ಆಗ್ರಹಿಸಿ ಮತ್ತು ಸಮಸ್ಯೆಗೆ ಸ್ಪಂದಿಸದ ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಟ್ಟಣದ 3 ನೇ ವಾರ್ಡ ನಿವಾಸಿಗಳು ಮರದ ಕೆಳಗೆ ನಿಂತು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು. ಶ್ರೀಮಂತ ಪಾಟೀಲ್‌ ಭೇಟಿಗೆ ಕಾಂಗ್ರೆಸ್‌ ಶಾಸಕಿ ಯತ್ನ ಕರ್ನಾಟಕದ ಶಾಸಕ ಶ್ರೀಮಂತ ಪಾಟೀಲ್‌ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ತೆರಳಿದ್ದ ಮಹಾರಾಷ್ಟ್ರದ ಕಾಂಗ್ರೆಸ್‌ ಶಾಸಕಿ ಯಶೋಮತಿ ಠಾಕೂರ್‌ ಅವರಿಗೆ ಪೊಲೀಸರು ಅವಕಾಶ ನೀಡದೇ ವಾಪಸ್‌ ಕಳಿಸಿದ್ದಾರೆ. ವಿಕ ಸುದ್ದಿಲೋಕ ಮಂಡ್ಯ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಮಂಡ್ಯ ತಾಲೂಕು ಇಂಡುವಾಳು ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೈತಸಂಘದ ಕಾರ‍್ಯಕರ್ತರು ... ಜನರಿಂದ ಆರೋಪ ಬಂದರೆ ಅಧಿಕಾರಿ ವಜಾ ಅಂಕೋಲಾ : ಯಾವುದೇ ಅಧಿಕಾರಿಗಳು ತಪ್ಪು ಮಾಡಿದರೆ ಆ ಕುರಿತು ಆಧಾರವಿಟ್ಟುಕೊಂಡು ಸಾರ್ವಜನಿಕರು ಆರೋಪ ಮಾಡಿದರೆ ಅವರನ್ನು ತಕ್ಷ ಣ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್‌ ಕೆ. ಹೇಳಿದರು. ಲೋಕಾಯುಕ್ತ ತಂಡದಿಂದ ಸಾರ್ವಜನಿಕರ ಅಹವಾಲು ಸ್ವೀಕಾರ Jul 20, 2019, 03.54 PM ಲೋಕಾಯುಕ್ತ ಎಸ್ಪಿ ಅಂಜಲಿ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. 20.86 ಕೋಟಿ ರೂ. ಸಾಲ ಮನ್ನಾ ವಿರಾಜಪೇಟೆ ತಾಲೂಕಿನ 28 ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಸುಮಾರು 2,917 ರೈತರ ಒಟ್ಟು 20.86 ಕೋಟಿ ರೂ. ಸಾಲ ಮನ್ನಾಗೊಂಡಿದೆ ಎಂದು ತಾಲೂಕು ಸಹಕಾರ ಸಂಘದ ಅಧಿಕಾರಿ ಮೋಹನ್‌ ಮಾಹಿತಿ ನೀಡಿದರು. 61 ಕಳಂಕಿತ ಎಪಿಪಿಗಳ ನೇಮಕ ಅಕ್ರಮಕ್ಕೇನು ಕ್ರಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಪ್ರಶ್ನೆ 197 ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌(ಎಪಿಪಿ) ನೇಮಕದಲ್ಲಿನ ಅಕ್ರಮದ ವಿಚಾರದ ಆರೋಪ ಪಟ್ಟಿಯಲ್ಲಿ ಹೆಸರಿಸಿರುವ ಕಳಂಕಿತ 61 ಮಂದಿ ವಿರುದ್ಧ ಯಾವ ...
"2019-09-16T23:08:06"
https://vijaykarnataka.indiatimes.com/topics/%E0%B2%85%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF%E0%B2%97%E0%B2%B3-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A7/5
ಸಂವಿಧಾನದ 35ಎ ವಿಧಿ ರದ್ದು ವದಂತಿ: ಕಾಶ್ಮೀರದ ಕೆಲವೆಡೆ ಸ್ವಯಂಪ್ರೇರಿತ ಬಂದ್ ಆಚರಣೆ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Aug 27, 2018, 9:19 PM IST ಶ್ರೀನಗರ, ಆ.27: ಸಂವಿಧಾನದ 35ಎ ವಿಧಿಯನ್ನು ರದ್ದುಗೊಳಿಸಲಾಗುತ್ತದೆ ಎಂಬ ವದಂತಿಯ ಬಳಿಕ ಕಾಶ್ಮೀರದ ಹಲವೆಡೆ ಯುವಜನತೆ ಹಾಗೂ ಭದ್ರತಾ ಪಡೆಗಳ ಮಧ್ಯೆ ಘರ್ಷಣೆ ನಡೆದಿದ್ದು ಕೆಲವು ಭಾಗಗಳಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷ ಹಕ್ಕು ಮತ್ತು ಸೌಲಭ್ಯ ನೀಡುವ 35ಎ ವಿಧಿಯ ಶಾಸನಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. 35ಎ ವಿಧಿಯನ್ನು ರದ್ದುಗೊಳಿಸಲಾಗಿದ್ದು, ಜನರು ಇದನ್ನು ಪ್ರತಿಭಟಿಸಬೇಕು ಮತ್ತು ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಧ್ವನಿವರ್ಧಕದಲ್ಲಿ ಕೆಲವರು ಪ್ರಚಾರ ಮಾಡಿದ್ದು ಇದನ್ನು ನಂಬಿದ ಕೆಲವರು ಶ್ರೀನಗರ ಹಾಗೂ ಅನಂತನಾಗ್ ಜಿಲ್ಲೆಯಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಆಚರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅನಂತನಾಗ್ ಹಾಗೂ ಸಫಕಾದಲ್ ಪ್ರದೇಶದಲ್ಲಿ ಕೆಲವರು ಭದ್ರತಾ ಪಡೆಗಳತ್ತ ಕಲ್ಲೆಸೆದರಲ್ಲದೆ ಘರ್ಷಣೆಗೆ ಮುಂದಾದರು. ವದಂತಿಯನ್ನು ನಂಬಬೇಡಿ ಎಂದು ಭದ್ರತಾ ಪಡೆಗಳು ಸ್ಥಳೀಯರಲ್ಲಿ ಮನವಿ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು . ಕೆಲವು ಮಾಧ್ಯಮಗಳಲ್ಲಿ 35ಎ ವಿಧಿಯ ಬಗ್ಗೆ ಸುದ್ದಿ ಪ್ರಕಟವಾಗಿದ್ದು ಇದು ಆಧಾರರಹಿತವಾಗಿದೆ ಎಂದು ಜನತೆಗೆ ಮನವರಿಕೆ ಮಾಡಿದ ಭದ್ರತಾ ಪಡೆಗಳು, ಶಾಂತಿ ಕಾಪಾಡುವಂತೆ ಮನವಿ ಮಾಡಿದರು. 35ಎ ವಿಧಿಯ ಬಗ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆಗಸ್ಟ್ 31ರಂದು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಭೇಟಿಯಾಗಲಿರುವ ಸರ್ವಪಕ್ಷ ನಿಯೋಗ 35ಎ ವಿಧಿಯ ಕುರಿತು ಸಲ್ಲಿಸಲಾಗಿರುವ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರುವಾಗ ಅದನ್ನು ಸಮರ್ಥಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸುವ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಸರ್ವಪಕ್ಷಗಳ ನಿಯೋಗವು ಪ್ರಧಾನಿಯವರನ್ನು ಭೇಟಿ ಮಾಡಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸೈಫುದ್ದೀನ್ ಸೋಝ್ ತಿಳಿಸಿದ್ದಾರೆ. ದೂರ ನಿಂತು ಪರಿಸ್ಥಿತಿಯನ್ನು ಗಮನಿಸುವ ಕೇಂದ್ರ ಸರಕಾರದ ನಿಲುವು ಹಾಸ್ಯಾಸ್ಪದವಾಗಿದೆ. ಕಾಶ್ಮೀರದ ಜನತೆಯ ಇಚ್ಛೆಗೆ ವಿರುದ್ಧವಾಗಿ 35ಎ ವಿಧಿಯನ್ನು ರದ್ದುಗೊಳಿಸಿದರೆ ರಾಜ್ಯದಲ್ಲಿ ಪ್ರಕ್ಷುಬ್ಧತೆ ನೆಲೆಸಬಹುದು ಎಂಬುದನ್ನು ಸರಕಾರ ಗಮನದಲ್ಲಿಟ್ಟುಕೊಂಡು , ಸುಪ್ರೀಂಕೋರ್ಟ್‌ನಲ್ಲಿ ತನ್ನ ನಿಲುವನ್ನು ಪ್ರಸ್ತುತಪಡಿಸಬೇಕು ಎಂದು ಪ್ರಧಾನಿ ಹಾಗೂ ಗೃಹ ಸಚಿವರನ್ನು ನಿಯೋಗ ಒತ್ತಾಯಿಸಲಿದೆ ಎಂದವರು ತಿಳಿಸಿದ್ದಾರೆ. ಸಂವಿಧಾನದ 35ಎ ವಿಧಿಯನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯದ ಜನತೆ ವಿಶಿಷ್ಟ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ಸೋಝ್ ತಿಳಿಸಿದ್ದಾರೆ.
"2018-11-20T19:37:52"
http://www.varthabharati.in/node/150233
ಭೂತಗನ್ನಡಿ: June 2014 ಗಾಝಿ ಪಾರ್ಕ್, ವಿಶ್ವಕಪ್ ಫುಟ್ಬಾಲ್ ಮತ್ತು ಪೌಲೋ ಇಟೋರ ಆ ಮಗು.. 2013 ಮೇ 28ರಂದು ಬೆಳಿಗ್ಗೆ ಟರ್ಕಿಯ ತಕ್ಸಿಮ್ ಗಾಝಿ ಪಾರ್ಕ್‍ನಲ್ಲಿ 50 ಮಂದಿ ಪರಿಸರಪ್ರಿಯರು ಪ್ರತಿಭಟನೆಗೆ ಕುಳಿತಾಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮುಂದೆ ಈ ಪ್ರತಿಭಟನೆಯು ಇಡೀ ಟರ್ಕಿಯಾದ್ಯಂತ ಚರ್ಚೆಗೊಳಗಾಗುತ್ತದೆ ಮತ್ತು ಅಮೇರಿಕದ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ನಂಥ ಪ್ರಮುಖ ಪತ್ರಿಕೆಗಳು ಈ ಪ್ರತಿಭಟನೆಗಾಗಿ ಪುಟಗಟ್ಟಲೆ ಜಾಗ ವಿೂಸಲಿಡುತ್ತವೆ ಎಂದು ನಿರೀಕ್ಷಿಸುವುದಕ್ಕೆ ಏನೂ ಅಲ್ಲಿರಲಿಲ್ಲ. ಆದರೆ, ಪ್ರತಿಭಟನೆ ಮೇ 29ರಂದೂ ಮುಂದುವರಿಯಿತು. 50 ಮಂದಿಯ ಗುಂಪು ಐನೂರು, ಸಾವಿರವಾಗಿ ಬೆಳೆಯತೊಡಗಿತು. ಪುರಾತನ ಗಾಝಿ ಪಾರ್ಕನ್ನು ಕೆಡವಿ ಶಾಪಿಂಗ್ ಮಾಲ್ ಮತ್ತು ವಸತಿ ನಿರ್ಮಾಣಕ್ಕೆ ಮುಂದಾಗಿದ್ದ ಟರ್ಕಿ ಸರಕಾರದ ನಿಲುವನ್ನು ಖಂಡಿಸುವುದಕ್ಕಾಗಿ ಆರಂಭದಲ್ಲಿ ಒಟ್ಟು ಸೇರಿದ್ದ ಪ್ರತಿಭಟನಾಕಾರರು ದಿನ ಕಳೆದಂತೆಯೇ ತಮ್ಮ ಬೇಡಿಕೆಯ ಪಟ್ಟಿಯನ್ನು ವಿಸ್ತರಿಸತೊಡಗಿದರು. 2002ರಿಂದ ಅಧಿಕಾರದಲ್ಲಿರುವ ರಜಬ್ ತಯ್ಯಿಬ್ ಉರ್ದುಗಾನ್‍ರ ಸರಕಾರವು ಟರ್ಕಿಯನ್ನು ಇಸ್ಲಾವಿೂಕರಿಸುತ್ತಿದೆ ಎಂದು ಅವರು ಆರೋಪಿಸಿದರು. ವಿಶ್ವವಿದ್ಯಾಲಯಗಳ ಕ್ಯಾಂಪಸ್‍ನಲ್ಲಿ ಮದ್ಯ ಮಾರಾಟಕ್ಕೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಇಸ್ಲಾವಿೂ ವಿಚಾರಧಾರೆಗಳನ್ನು ಕಲಿಸುವುದಕ್ಕಾಗಿ 2012ರಲ್ಲಿ ‘ಪಠ್ಯಪುಸ್ತಕಗಳ ಸುಧಾರಣಾ ಮಸೂದೆಯನ್ನು’ ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಅನುಮೋದಿಸಿರುವುದನ್ನು ಖಂಡಿಸಿದರು. ‘ದೈವಭಕ್ತ ಪೀಳಿಗೆ’(Pious generation)ಯನ್ನು ಟರ್ಕಿಯಲ್ಲಿ ಕಾಣಬಯಸುವೆ' ಎಂದ ಉರ್ದುಗಾನ್‍ರನ್ನು ಟೀಕಿಸಿದರು. 2002, 2007 ಮತ್ತು 2011ರ ಚುನಾವಣೆಯಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಉರ್ದುಗಾನ್‍ರ ಸರಕಾರವು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಹೀಗೆ ಗಾಝಿ ಪಾರ್ಕ್‍ನಲ್ಲಿ ಆರಂಭವಾದ ಪ್ರತಿಭಟನೆಯು ಬಳಿಕ ಝವಿೂರ್, ಬರ್ಸಾ, ಅಂಟಾಲಿಯಾ, ಎಸ್ಕಿಸ್, ಯಹಿರ್, ಕಸೀರ್, ಎಡಿರ್ನೆ, ಮೆರ್ಸಿನ್.. ಮುಂತಾದ ಹತ್ತಾರು ನಗರಗಳಿಗೆ ಹಬ್ಬಿಕೊಂಡಿತಲ್ಲದೇ ಯುರೋಪ್, ಅಮೇರಿಕ ಸಹಿತ ಇತರ ರಾಷ್ಟ್ರಗಳಲ್ಲೂ ಕಾಣಿಸಿಕೊಂಡಿತು. ಪ್ರತಿಭಟನಾಕಾರರನ್ನು ಗಾಝಿ ಪಾರ್ಕ್‍ನಿಂದ ಬಲವಂತವಾಗಿ ತೆರವುಗೊಳಿಸಲಾಯಿತಾದರೂ ಪ್ರತಿರೋಧ ನಿಲ್ಲಲಿಲ್ಲ. ಈ ಮಧ್ಯೆ, What's Happening in Turkey (ಟರ್ಕಿಯಲ್ಲಿ ನಡೆಯುತ್ತಿರುವುದೇನು?) ಎಂಬ ಶೀರ್ಷಿಕೆಯಲ್ಲಿ 2013 ಜೂನ್ 7ರಂದು ನ್ಯೂಯಾಕ್ ಟೈಮ್ಸ್ ನಲ್ಲಿ ಒಂದು ಪುಟದ ಜಾಹೀರಾತು ಪ್ರಕಟವಾಯಿತು. ಪ್ರತಿಭಟನಾಕಾರರನ್ನು ಬೆಂಬಲಿಸಿ ಮತ್ತು ಉರ್ದುಗಾನ್ ರನ್ನು ಖಂಡಿಸಿ ಪ್ರಕಟವಾದ ಆ ಜಾಹೀರಾತಿನ ಸರಿಸುಮಾರು ಒಂದೂವರೆ ತಿಂಗಳ ಬಳಿಕ ಜುಲೈ 24ರಂದು ದಿ ಟೈಮ್ಸ್ ಮ್ಯಾಗಸಿನ್ ಪತ್ರಿಕೆಯು ಒಂದು ಪುಟದ ಬಹಿರಂಗ ಪತ್ರವನ್ನು ಪ್ರಕಟಿಸಿತು. ಆ ಪ್ರಕಟಣೆ ಎಷ್ಟು ಪ್ರಚೋದಕವಾಗಿತ್ತೆಂದರೆ, ಪತ್ರಿಕೆಯ ವಿರುದ್ಧ ಮೊಕದ್ದಮೆ ಹೂಡುವುದಾಗಿ ಉರ್ದುಗಾನ್ ಬೆದರಿಸಿದರು. ನಿಜವಾಗಿ, ಟರ್ಕಿಯ ಜಿಡಿಪಿಯು ಪಾತಾಳ ಕಂಡಿದ್ದ ಸಮಯದಲ್ಲಿ ಅಧಿಕಾರಕ್ಕೆ ಬಂದವರು ಉರ್ದುಗಾನ್. ಆ ಬಳಿಕ ಟರ್ಕಿಯ ಆರ್ಥಿಕ ಪ್ರಗತಿಯಲ್ಲಿ ಯಾವ ಮಟ್ಟದ ಏರಿಕೆಯಾಯಿತೆಂದರೆ, 2011ರ ಅಂಕಿ-ಅಂಶದಂತೆ ಜಿಡಿಪಿಯಲ್ಲಿ ಶೇ. 12ಕ್ಕಿಂತಲೂ ಅಧಿಕ ದರವನ್ನು ದಾಖಲಿಸಿತು. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮತ್ತು ಜಗತ್ತಿನ ಜನಪ್ರಿಯ ಪ್ರವಾಸಿ ತಾಣಗಳುಳ್ಳ ರಾಷ್ಟ್ರಗಳಲ್ಲಿ 6ನೇ ಸ್ಥಾನದಲ್ಲಿರುವ ಟರ್ಕಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಗೌರವ ಉರ್ದುಗಾನ್‍ರಿಗಿದೆ. ಅವರು ವಿದೇಶಿ ಹೂಡಿಕೆಯನ್ನು ಆಕರ್ಷಿಸಿದರು. ಹೊಸ ಹೊಸ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರು. ಆಧುನಿಕ ಅಭಿವೃದ್ಧಿ ಕಲ್ಪನೆಗಳ ಬಗ್ಗೆ ಅವರಲ್ಲಿರುವ ಸಂತುಲಿತ ನಿಲುವೇ ಅವರನ್ನು ಜನಪ್ರಿಯ ನಾಯಕನನ್ನಾಗಿ ಮಾರ್ಪಡಿಸಿತ್ತು. ಆದರೆ ಮೇ 28 ರಂದು ಪ್ರಾರಂಭವಾದ ಪ್ರತಿಭಟನೆಯು ಇಡೀ ಪ್ರವಾಸೋದ್ಯಮವನ್ನೇ ಕೆಡಿಸಿಬಿಟ್ಟಿತು. ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ ಉಂಟಾಯಿತು. ಆದಾಯ ಸ್ಥಗಿತಗೊಂಡಿತು. ಆದರೂ ಪ್ರತಿಭಟನೆ ನಿಲ್ಲದೇ ಹೋದಾಗ ಉರ್ದುಗಾನ್ ಇಡೀ ಪ್ರತಿಭಟನೆಯ ಕುರಿತೇ ಅನು ಮಾನಗೊಂಡರು. ಆಗ ಅವರಿಗೆ ಸಿಕ್ಕಿದ್ದೇ ಅಮೇರಿಕದ ಪೆನ್ಸಿಲ್ವೇನಿಯಾದಲ್ಲಿ ನೆಲೆಸಿರುವ ಫತ್‍ಹುಲ್ಲ ಗುಲಾನ್. ಒಂದೊಮ್ಮೆ ಟರ್ಕಿಯಲ್ಲಿ ನೆಲೆಸಿ ಹಿಸ್ಮತ್ ಆಂದೋಲನವನ್ನು ಹುಟ್ಟು ಹಾಕಿದ್ದ ಗುಲಾನ್‍ರು ಗಾಝಿ ಪಾರ್ಕ್‍ನ ನೆಪದಲ್ಲಿ ತನ್ನ ವಿರುದ್ಧ ಪ್ರತಿಭಟನೆಯನ್ನು ಏರ್ಪಡಿಸಿದ್ದಾರೆ ಎಂಬುದು ಖಚಿತಗೊಳ್ಳುತ್ತಲೇ ಉರ್ದುಗಾನ್ ಚುರುಕಾದರು. ಪ್ರತಿಭಟನಾಕಾರರ ವಿರುದ್ಧ ನಿಷ್ಠುರ ಕ್ರಮ ಕೈಗೊಂಡರು. ನಾಲ್ಕೈದು ತಿಂಗಳುಗಳ ಕಾಲ ನಡೆದ ಈ ಪ್ರತಿಭಟನೆಯ ದಟ್ಟ ನೆರಳಿನಲ್ಲಿಯೇ 2014 ಮಾರ್ಚ್‍ನಲ್ಲಿ ಪ್ರಾದೇಶಿಕ ಸಂಸ್ಥೆಗಳಿಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಉರ್ದುಗಾನ್‍ರ ಏ.ಕೆ.ಪಿ. ಪಕ್ಷವು ಸೋಲುತ್ತದೆಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಶೇ. 40ರಷ್ಟು ಮತಗಳನ್ನು ಪಡೆಯುವ ಮೂಲಕ ಉರ್ದುಗಾನ್‍ರ ಪಕ್ಷವು ಈ ಹಿಂದಿನ ಸಾಧನೆಯನ್ನೂ ವಿೂರಿ ಬೆಳೆಯಿತು.. ಇದೀಗ ಬ್ರೆಝಿಲ್‍ನಲ್ಲೂ ಇಂಥದ್ದೇ ಪ್ರತಿಭಟನೆ ಪ್ರಾರಂಭವಾಗಿದೆ.. 1500 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ವಿಶ್ವಕಪ್ ಫುಟ್ಬಾಲ್‍ಗಾಗಿ ಖರ್ಚು ಮಾಡುತ್ತಿರುವ ಬ್ರೆಝಿಲ್ ಸರಕಾರದ ವಿರುದ್ಧ ಅಲ್ಲಿನ ಜನರು ಬೀದಿಗಿಳಿದಿದ್ದಾರೆ. ಹಿಂದಿನ ಮೂರು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳಿಗೆ ಖರ್ಚು ಮಾಡಲಾದ ಒಟ್ಟು ಮೊತ್ತವನ್ನು ಈ ವಿಶ್ವಕಪ್‍ಗೆ ಖರ್ಚು ಮಾಡುತ್ತಿರುವ ಸರಕಾರದ ನಿಲುವನ್ನು ಅವರು ಖಂಡಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಈ ಮೊತ್ತವನ್ನು ಖರ್ಚು ಮಾಡಿ ಎಂದವರು ಒತ್ತಾಯಿಸುತ್ತಿದ್ದಾರೆ. ಬ್ರೆಝಿಲ್‍ನ ಪ್ರಸಿದ್ಧ ಕಲಾವಿದ ಪೌಲೋ ಇಟೋ ಎನ್ನುವವ ಮೇ 10ರಂದು ಸಾವೋ ಪೌಲೋ ನಗರದ ಶಾಲೆಯೊಂದರ ಗೋಡೆಯಲ್ಲಿ ಒಂದು ಚಿತ್ರವನ್ನು ಬಿಡಿಸಿದ್ದ. ತನ್ನೆದುರಿನ ಬಟ್ಟಲಿನಲ್ಲಿ ಫುಟ್ಬಾಲನ್ನು ಇಟ್ಟುಕೊಂಡಿರುವ ಬಡ ಹುಡುಗನೋರ್ವ ಆಹಾರಕ್ಕಾಗಿ ಅಂಗಲಾಚುತ್ತಿರುವ ದೃಶ್ಯ. ಈ ಚಿತ್ರ ಎಷ್ಟು ಪ್ರಸಿದ್ಧ ವಾಯಿತೆಂದರೆ ಜಾಗತಿಕ ಮಾಧ್ಯಮಗಳು ಈ ಚಿತ್ರಕ್ಕೆ ವ್ಯಾಪಕ ಪ್ರಚಾರ ಕೊಟ್ಟವು. ಫುಟ್ಬಾಲ್ ಪಂದ್ಯಾವಳಿಗೆ ಹಣ ಹೊಂದಿಸುವುದಕ್ಕಾಗಿ ಬಸ್ಸು, ರೈಲು, ಆಹಾರ ವಸ್ತುಗಳಿಗೆ ಬೆಲೆ ಏರಿಸಿದುದನ್ನು ಖಂಡಿಸಿ 2014 ಮೇ 22ರಂದು ಪ್ರಾರಂಭಗೊಂಡ ಪ್ರತಿಭಟನೆಯು ಎಡಪಂಥೀಯ ಅಧ್ಯಕ್ಷೆ ಡೆಲ್ಮಾ ರುಸ್ಸೆಫ್‍ರನ್ನು ಕಂಗೆಡಿಸುವಷ್ಟು ಪ್ರಮಾಣದಲ್ಲಿ ವ್ಯಾಪಕಗೊಂಡಿತು. ಫುಟ್ಬಾಲ್ ಕ್ರೇಝೆ ಇಲ್ಲದ ಮನಾಸ್ ಮತ್ತು ಕುಯಿಬ ಎಂಬ ನಗರಗಳಲ್ಲೂ ಬೃಹತ್ ಮೈದಾನಗಳನ್ನು ನಿರ್ಮಿಸಲಾಗಿದ್ದು ವಿಶ್ವಕಪ್ ಮುಗಿದ ಬಳಿಕ ಇವು ನಿಷ್ಪ್ರಯೋಜಕವಾಗಲಿದೆ ಎಂಬ ಆರೋಪವೂ ಕೇಳಿಬಂತು. ಅಂದಹಾಗೆ, ಫುಟ್ಬಾಲ್ ಸ್ಟೇಡಿಯಂನಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಅದ್ದೂರಿ ರಸ್ತೆಗಳನ್ನು ನಿರ್ಮಿಸಲಾಗಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಬೃಹತ್ ಅಕ್ವೇರಿಯಂಗಳ ಸಹಿತ ಹತ್ತಾರು ಯೋಜನೆಗಳನ್ನು ಜಾರಿಮಾಡಲಾಗಿದೆ. ಈಗಾಗಲೇ 2 ಲಕ್ಷದಷ್ಟು ಮಂದಿಯನ್ನು ತೆರವುಗೊಳಿಸಲಾಗಿದ್ದು, ಪಟ್ಟಣವನ್ನು ಸುಂದರಗೊಳಿಸುವುದಕ್ಕಾಗಿ ಸ್ಲಂಗಳನ್ನು, ಬಡವರನ್ನು ಬೇರೆ ಕಡೆಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಎಲ್ಲ ಮೈದಾನಗಳ ಸುತ್ತಲಿನ 2 ಕಿಲೋ ವಿೂಟರ್ ಪ್ರದೇಶವು 'exclusion zone' ಆಗಿರುತ್ತದೆ. ಆ ಪ್ರದೇಶವು ಸಂಪೂರ್ಣವಾಗಿ FIFAದ(ವಿಶ್ವ ಫುಟ್ಬಾಲ್ ಸಂಸ್ಥೆ) ನಿಯಂತ್ರಣದಲ್ಲಿರುತ್ತದೆ. FIFA ಯಾವ ಶಾಪ್, ಮಳಿಗೆ, ಉತ್ಪನ್ನಗಳಿಗೆ ಅನುಮತಿ ನೀಡುತ್ತದೋ ಅವನ್ನು ಮಾತ್ರ ಆ ಪ್ರದೇಶದಲ್ಲಿ ಮಾರಾಟ ಮಾಡಬಹುದು. 2010ರಲ್ಲಿ ಆಫ್ರಿಕಾದಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್‍ನ ವೇಳೆಯಲ್ಲೂ ಬೀದಿ ವ್ಯಾಪಾರಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. FIFAದ ನಿಯಮದಿಂದಾಗಿ ಒಂದು ಲಕ್ಷದಷ್ಟಿರುವ ತಮ್ಮ ಆದಾಯಕ್ಕೆ ಪೆಟ್ಟು ಬಿದ್ದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಿದ್ದರೂ, ಫುಟ್ಬಾಲನ್ನೇ ತಿನ್ನುವ, ಕುಡಿಯುವ, ಮಲಗುವ ದೇಶವೊಂದರಲ್ಲಿ ಇಂಥದ್ದೊಂದು ಪ್ರತಿಭಟನೆ ಹುಟ್ಟಿಕೊಂಡಿರುವುದಕ್ಕೆ ಅಚ್ಚರಿಪಡುವವರು ಅಸಂಖ್ಯ ಮಂದಿಯಿದ್ದಾರೆ. ಬ್ರೆಝಿಲ್ ಎಂದಲ್ಲ, ಯುರೋಪ್ ಮತ್ತು ಆಫ್ರಿಕಾ ಖಂಡಗಳಲ್ಲಿ ಫುಟ್ಬಾಲ್ ಬರೇ ಆಟ ಮಾತ್ರವೇ ಅಲ್ಲ; ವಿಮೋಚನೆ, ಪ್ರತೀಕಾರ, ಜಿದ್ದಿನ ಸಂಕೇತ ಕೂಡ. ಆಫ್ರಿಕನ್ ರಾಷ್ಟ್ರಗಳಂತೂ ಫುಟ್ಬಾಲ್ ಅನ್ನು ಆಟಕ್ಕಿಂತ ಹೆಚ್ಚು ಪ್ರತೀಕಾರದ ದೃಷ್ಟಿಯಿಂದಲೇ ಆಡುತ್ತಿದೆ. ಫುಟ್ಬಾಲ್, ಆಫ್ರಿಕನ್ ಖಂಡದ ಆಟವಲ್ಲ. ಅವರಿಗೆ ಯುರೋಪಿನ ಸಾಮ್ರಾಜ್ಯಶಾಹಿ ಶಕ್ತಿಗಳು ಅದನ್ನು ಪರಿಚಯಿಸಿವೆ. ಇವತ್ತು ಆಫ್ರಿಕನ್ ರಾಷ್ಟ್ರಗಳು ತಮ್ಮನ್ನು ಶೋಷಿಸಿದವರ ವಿರುದ್ಧ ಸೇಡು ತೀರಿಸುವ ರೂಪಕವಾಗಿಯೂ ಫುಟ್ಬಾಲನ್ನು ಆಡುತ್ತಿದ್ದಾರೆ. 2012ರ ಯೂರೋ ಕಪ್ ಫುಟ್ಬಾಲ್‍ನಲ್ಲಿ ವರ್ಣ ಮತ್ತು ಜನಾಂಗ ದ್ವೇಷವು ತೀವ್ರ ಚರ್ಚೆಗೆ ಕಾರಣವಾಗಿತ್ತು. ಕರಿಯ ಆಟಗಾರರ ಬಗ್ಗೆ ತೀರಾ ಬಾಲಿಶತನದಿಂದ ನಡೆದುಕೊಂಡ ಬಗ್ಗೆ ವರದಿಗಳಿದ್ದುವು. ಆ ಪಂದ್ಯಾವಳಿಯಲ್ಲಿ ಇಟಲಿ ತಂಡದ ಆಫ್ರಿಕನ್ ಮೂಲದ ಆಟಗಾರ ಮಾರಿಯೋ ಬಾಲೊಟ್ಟೆಲ್ಲಿಯವರು ಗೋಲು ಬಾರಿಸಿದ ಬಳಿಕ ತನ್ನ ಜರ್ಸಿಯನ್ನು (ಅಂಗಿ) ಕಿತ್ತೆಸೆದು ತನ್ನ ಕಪ್ಪು ದೇಹಕ್ಕೆ ಬೊಟ್ಟು ಮಾಡುತ್ತಾ ಮೈದಾನವಿಡೀ ಓಡಾಡಿದ್ದರು. ಒಂದು ಕಾಲದಲ್ಲಿ ಫ್ರಾನ್ಸ್ ನ ವಸಾಹತು ಆಗಿದ್ದ ಸೆನೆಗಲ್ ದೇಶವು 2007ರ ವಿಶ್ವಕಪ್‍ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸನ್ನು ಸೋಲಿಸಿ ಅದರ ಪ್ರಶಸ್ತಿಯ ಕನಸನ್ನೇ ಚಿವುಟಿ ಹಾಕಿದ್ದನ್ನು ಆಫ್ರಿಕನ್ ಮಂದಿ ಸಡಗರದಿಂದ ಸ್ವಾಗತಿಸಿದ್ದರು. ಕ್ಯಾಮರೂನ್ ದೇಶದ ರೋಜರ್ ಮಿಲ್ಲ 1990 ರಲ್ಲಿ ತೋರಿದ ಹೋರಾಟ ಮನೋಭಾವಕ್ಕೆ ಇಡೀ ಆಫ್ರಿಕನ್ ಖಂಡವೇ ಭಾವೋದ್ವೇಗದಿಂದ ಪ್ರತಿಕ್ರಿಯಿಸಿತ್ತು. ಇರಾನ್ ಮತ್ತು ಅಮೇರಿಕ; ಬ್ರೆಝಿಲ್- ಅರ್ಜೆಂಟೀನಾ ಮುಂತಾದ ರಾಷ್ಟ್ರಗಳು ಮುಖಾಮುಖಿಯಾಗುವಾಗ ಆಟಕ್ಕಿಂತ ಹೊರತಾದ ಕಾರಣಗಳೂ ಪ್ರಮುಖವಾಗಿರುತ್ತವೆ. ಇಷ್ಟಿದ್ದೂ, ‘ಬ್ರೆಝಿಲ್ಸ್ ಡಾನ್ಸ್ ವಿದ್ ದಿ ಡೆವಿಲ್ಸ್' ಎಂಬಂಥ ಕೃತಿಗಳು ಪ್ರಕಟವಾಗುವುದು ಮತ್ತು ‘FIFA- We want quality Hospitals ಅಂಡ್ schools Not quality stadiums ’ ಎಂಬ ಫಲಕಗಳು ಬ್ರೆಝಿಲ್‍ನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಬ್ರೆಝಿಲ್‍ನ ಪ್ರತಿ 10 ಮಂದಿಯಲ್ಲಿ 6 ಮಂದಿ ಫುಟ್ಬಾಲ್ ಪ್ರಾಯೋಜಕತ್ವದ ವಿರುದ್ಧ ಇದ್ದಾರೆ ಎಂಬ ಜನಮತ ಸಂಗ್ರಹವನ್ನು ಅಮೇರಿಕದ ಫ್ಯೂ ರಿಸರ್ಚ್ ಸೆಂಟರ್ ಬಿಡುಗಡೆಗೊಳಿಸಿರುವುದರ ಹಿನ್ನೆಲೆ ಏನಿರಬಹುದು? ಪೀಲೆ, ರೊನಾಲ್ಡೊ, ರೋಮಾರಿಯೋ, ಗರಿಚೊ.. ಮೊದಲಾದ ದಿಗ್ಗಜರನ್ನು ಜಗತ್ತಿಗೆ ಕೊಟ್ಟ ದೇಶದಲ್ಲಿ ಇವತ್ತು ಫುಟ್ಬಾಲ್ ಪ್ರಾಯೋಜಕತ್ವವನ್ನು ದ್ವೇಷಿಸುವವರೇ ಹೆಚ್ಚಿರಬಹುದೇ? 2022ರ ವಿಶ್ವಕಪ್ ಪ್ರಾಯೋಜಕತ್ವವನ್ನು ಪಡಕೊಳ್ಳುವುದಕ್ಕಾಗಿ ಕತರ್‍ನ ಅಧಿಕಾರಿಯೋರ್ವರು FIFAಕ್ಕೆ 5 ಮಿಲಿಯನ್ ಡಾಲರ್ ಲಂಚ ನೀಡಿರುವರೆಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಅಮೇರಿಕದ ಸಂಡೇ ಟೈಮ್ಸ್ ಬಿಡುಗಡೆಗೊಳಿಸಿರುವುದು ಬರೇ ಸದುದ್ದೇಶದಿಂದಲೇ ಅಥವಾ ಬ್ರೆಝಿಲ್‍ನ ಈಗಿನ ಪ್ರತಿಭಟನೆಯನ್ನು ಎದುರಿಟ್ಟುಕೊಂಡೇ? ಬ್ರೆಝಿಲ್‍ನ ಪ್ರತಿಭಟನೆಯು ಟರ್ಕಿಯ ಪ್ರತಿಭಟನೆಯನ್ನೇ ಹೋಲುತ್ತಿದೆ ಎಂದು ಉರ್ದುಗಾನ್ ಇತ್ತೀಚೆಗೆ ಹೇಳಿರುವುದನ್ನು ನೋಡುವಾಗ ಅನುಮಾನ ಬಂದೇ ಬರುತ್ತದೆ. Posted by a k kukkila at 11:30 PM No comments: Labels: ಗಾಝಿ ಪಾರ್ಕ್, ವಿಶ್ವಕಪ್ ಫುಟ್ಬಾಲ್ ಮತ್ತು ಪೌಲೋ ಇಟೋರ ಆ ಮಗು.. ಮಾಧ್ಯಮ ವಿಶ್ವಾಸಾರ್ಹತೆಯನ್ನು ಪ್ರಶ್ನಾರ್ಹಗೊಳಿಸಿದ ಚುನಾವಣೆ 1. Manufacturing consent 2.Manufacturing dissent ಮಾಧ್ಯಮಗಳು ಮತ್ತು ಅವುಗಳ ಹೊಣೆಗಾರಿಕೆಗಳ ಕುರಿತಂತೆ ಚರ್ಚೆ ನಡೆಯುವಾಗಲೆಲ್ಲ ಈ ಎರಡು ಪದಗಳ ಉಲ್ಲೇಖವಾಗದೇ ಇರುವುದು ಬಹಳ ಕಡಿಮೆ. ಒಂದು ವಿಷಯದ ಪರ ಮಾತ್ರವೇ ಅಭಿಪ್ರಾಯವನ್ನು ರೂಪಿಸುವ (Manufacturing consent) ಅಥವಾ ಅದರ ವಿರುದ್ಧ ಮಾತ್ರವೇ ಅಭಿಪ್ರಾಯವನ್ನು ರೂಪಿಸುವ (Manufacturing dissent) ಧೋರಣೆಗಿಂತ ಭಿನ್ನವಾದ ನಿಲುವನ್ನು ಮಾಧ್ಯಮಗಳು ಆಯ್ಕೆ ಮಾಡಿಕೊಳ್ಳಬಾರದೇಕೆ? ಪರ ಅಥವಾ ವಿರುದ್ಧ ಎಂಬೆರಡು ಆಯ್ಕೆಗಳಷ್ಟೇ ನಮ್ಮ ಮುಂದಿರುವುದಲ್ಲವಲ್ಲ. ಇದು ಜಾರ್ಜ್ ಬುಶ್‍ರ ನೀತಿ. ಒಂದೋ ನನ್ನ ಪರ ಅಥವಾ ಭಯೋತ್ಪಾದಕರ ಪರ ಎಂಬ ಸ್ಲೋಗನನ್ನು ಅವರು ಇರಾಕ್ ಅತಿಕ್ರಮಣದ ವೇಳೆ ಉದುರಿಸಿದ್ದರು. ಅದನ್ನು ಒಂದು ಮಿತಿ ಯಲ್ಲಿ ವಿಮರ್ಶಿಸಿದ್ದ ಭಾರತೀಯ ಮಾಧ್ಯಮಗಳೇ ಕಳೆದ ಲೋಕಸಭಾ ಚುನಾವಣೆಯ ವೇಳೆ ಮರೆತುವೇಕೆ? ಮನಮೋಹನ್ ಸಿಂಗ್ ಸರಕಾರ ವಿರುದ್ಧ ಮತ್ತು ನರೇಂದ್ರ ಮೋದಿ ಪರ ಎಂಬ ಏಕ ಅಜೆಂಡಾದೊಂದಿಗೆ ಮುಖ್ಯವಾಹಿನಿಯ ಮಾಧ್ಯಮಗಳು ಕಾರ್ಯನಿರ್ವಹಿಸಿದುವಲ್ಲ, ಏಕೆ? ಇಂಡಿಯಾ ಟಿ.ವಿ. ಸಂಪಾದಕ ರಜತ್ ಶರ್ಮಾರಿಂದ ಹಿಡಿದು ಟೈಮ್ಸ್ ನೌನ ಸಂಪಾದಕ ಅರ್ನಾಬ್ ಗೋಸ್ವಾಮಿ ವರೆಗೆ, TV 9ನಿಂದ ಹಿಡಿದು ಸುವರ್ಣ ನ್ಯೂಸ್ 24x7 ವರೆಗೆ.. ಎಲ್ಲರೂ ಒಂದೇ ಭಾಷೆ, ಒಂದೇ ಆವೇಶ, ಒಂದೇ ಅಭಿಪ್ರಾಯದೊಂದಿಗೆ ಮಾತಾಡಿದ್ದು, ಸಂವಾದ ನಡೆಸಿದ್ದೆಲ್ಲ ಏನನ್ನು ಸೂಚಿಸುತ್ತದೆ? ಇಶ್ಯೂ ಕೇಂದ್ರಿತವಾಗಿ ನಡೆಯಬೇಕಾಗಿದ್ದ ಚರ್ಚೆಯನ್ನು ವ್ಯಕ್ತಿ ಕೇಂದ್ರಿತವಾಗಿ ಮಾರ್ಪಡಿಸಿದ್ದು ನರೇಂದ್ರ ಮೋದಿಯಲ್ಲ, ಮಾಧ್ಯಮ. ಮೋದಿಯವರು ಮಾಧ್ಯಮಗಳ ದೌರ್ಬಲ್ಯ, ದುರಾಸೆಯನ್ನು ಬಳಸಿಕೊಂಡರು ಅಷ್ಟೇ. ಮೋದಿಯವರು ಡಿಸೆಂಬರ್ 2012ರಲ್ಲಿ ಗುಜರಾತ್‍ನ ಮುಖ್ಯಮಂತ್ರಿಯಾಗಿ ಮೂರನೇ ಬಾರಿ ಆಯ್ಕೆಯಾದಾಗಲೇ ಮಾಧ್ಯಮಗಳು 2014ರ ಲೋಕಸಭಾ ಚುನಾವಣೆಯ ಪ್ರಚಾರವನ್ನು ಆರಂಭಿಸಿದ್ದುವು. ನರೇಂದ್ರ ಮೋದಿಯವರನ್ನು ಪರ್ಯಾಯ ನಾಯಕ ಎಂದು ಬಿಂಬಿಸುವ ಗಂಭೀರ ಪ್ರಯತ್ನದಲ್ಲಿ ತೊಡಗಿದ್ದುವು. 2013 ಡಿಸೆಂಬರ್‍ನಲ್ಲಿ ಕೇಜ್ರಿವಾಲ್‍ರ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಭೂತಪೂರ್ವ ಜಯ ಗಳಿಸುವವರೆಗೆ ಮಾಧ್ಯಮಗಳಲ್ಲಿ ಮೋದಿಯವರ ಹೊರತಾಗಿ ಇನ್ನಾರಿಗೂ ಹೆಚ್ಚಿನ ಸ್ಪೇಸ್ ಸಿಕ್ಕಿರಲಿಲ್ಲ. ಆ ಬಳಿಕ ಕೇಜ್ರಿವಾಲ್ ಮತ್ತು ಮೋದಿಯವರು ಪ್ರೈಮ್ ಟೈಮನ್ನು ಹಂಚಿಕೊಂಡರು. ಆದರೆ ಕೇಜ್ರಿವಾಲ್ ಯಾವಾಗ ಕಾರ್ಪೋರೇಟ್ ಭ್ರಷ್ಟಾಚಾರ, ಕ್ರೋನಿ ಕ್ಯಾಪಿಟಾಲಿಸಂ, ವಿದ್ಯುತ್ ದರ ನಿಯಂತ್ರಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಗುಜರಾತ್‍ಗೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿ-ಗತಿಯ ಬಗ್ಗೆ ಮಾತಾಡಿದರೋ ಅಂದಿನಿಂದಲೇ ಮಾಧ್ಯಮಗಳು ಅವರನ್ನು ಖಳನಾಯಕನ ಪಟ್ಟದಲ್ಲಿ ಕೂರಿಸಿದುವು. ಅವರ ಒಂದೊಂದೇ ದೌರ್ಬಲ್ಯಗಳು ಬೆಳಕಿಗೆ ಬರತೊಡಗಿದುವು. ನಿಜವಾಗಿ, ಈ ಬಾರಿಯ ಚುನಾವಣೆಯಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಕ್ಯಾಪಿಟಾಲಿಸಂ, ನಿರುದ್ಯೋಗ.. ಮುಂತಾದುವುಗಳು ಪ್ರಮುಖ ಚರ್ಚೆಗೆ ಒಳಗಾಗಬೇಕಿತ್ತು. ಇವುಗಳಿಗೆ ಸಂಬಂಧಿಸಿ ಮನಮೋಹನ್ ಸಿಂಗ್ ಸರಕಾರದ ವೈಫಲ್ಯ ಮತ್ತು ಅದಕ್ಕಿರುವ ಕಾರಣಗಳನ್ನು ಚರ್ಚೆಗೆ ತರಬೇಕಿತ್ತು. 10 ವರ್ಷಗಳಲ್ಲಿ ಸಿಂಗ್ ಸರಕಾರ ಏನನ್ನೂ ಮಾಡಿಲ್ಲ ಎಂಬ ಶುದ್ಧ ಸುಳ್ಳು ಪ್ರಚಾರದ ಬದಲು ಯುಪಿಎ ಸರಕಾರದ ಸಾಧಕ-ಬಾಧಕಗಳನ್ನು ವಿಮರ್ಶೆಗೆ ಒಡ್ಡಬೇಕಿತ್ತು. ಒಂದು ಸರಕಾರದ ಸರಿ-ತಪ್ಪುಗಳನ್ನು ನಿಷ್ಠುರ ಚರ್ಚೆಗೆ ಒಳಪಡಿಸದೆಯೇ ತೀರ್ಪು ಕೊಡುವ ಕೆಲಸವನ್ನು ಮಾಧ್ಯಮ ಮಾಡುವುದು ಅಪಾಯಕಾರಿ. ಸಾವಿರಾರು ಪತ್ರಿಕೆಗಳು ಮತ್ತು ನೂರಾರು ನ್ಯೂಸ್ ಚಾನೆಲ್‍ಗಳಿರುವ ಈ ದೇಶದಲ್ಲಿ, ರಾಜಕಾರಣಿಗಳನ್ನು ಜನರ ಬಳಿಗೆ ತಂದಿರುವುದೇ ಮಾಧ್ಯಮಗಳು. ಇವು ಜನರ ಮತ್ತು ರಾಜಕಾರಣಿಗಳ ನಡುವಿನ ಅಂತರವನ್ನು ತೆಳುವಾಗಿಸಿವೆ. ಒಂದು ವೇಳೆ ಈ ಬಾರಿಯಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮಗಳು ಮೋದಿಯ ವಿರುದ್ಧ ಏಕಮುಖ ಪ್ರಚಾರ ನಡೆಸಿದರೆ ಬಿಜೆಪಿ ಏನು ಹೇಳಬಲ್ಲುದು? ಮೋದಿ ಸರಕಾರದ ಸಾಧನೆಗಳಲ್ಲಿ ಒಂದನ್ನೂ ಚರ್ಚೆಗೆ ಒಳಪಡಿಸದೆಯೇ ಬರೇ ತಪ್ಪುಗಳನ್ನಷ್ಟೇ ಹೆಕ್ಕಿ ಹೇಳುತ್ತಾ ಈ ಸರಕಾರ 5 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ ಎಂದು ವಾದಿಸತೊಡಗಿದರೆ ಆಗ ಬಿಜೆಪಿಯ ನಿಲುವು ಏನಿದ್ದೀತು? ಅಂದಹಾಗೆ, ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳ ನಿರ್ವಹಿಸಲೇಬೇಕಾದ ಕೆಲವು ಹೊಣೆಗಾರಿಕೆಗಳಿವೆ. 1. ಚರ್ಚೆಗೊಳಗಾಗಲೇಬೇಕಾದ ವಿಷಯಗಳನ್ನು ಮುನ್ನೆಲೆಗೆ ತಂದು ಮತದಾರರನ್ನು ಎಚ್ಚರಿಸುವುದು. 2. ಈ ವಿಷಯಗಳಲ್ಲಿ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳ ನಿಲುವುಗಳೇನೆಂಬುದನ್ನು ಮತದಾರರಿಗೆ ಗೊತ್ತುಪಡಿಸುವುದು. 3. ಅಸ್ತಿತ್ವದಲ್ಲಿರುವ ಸರಕಾರಕ್ಕಿಂತ ತಾವು ಹೇಗೆ ಭಿನ್ನ ಎಂಬುದನ್ನು ಹೇಳಿಕೊಳ್ಳುವುದಕ್ಕೆ ಬೇಕಾದಷ್ಟು ಸ್ಪೇಸ್ ಅನ್ನು ವಿರೋಧ ಪಕ್ಷಗಳಿಗೆ ಒದಗಿಸುವುದು. 4. ಆಡಳಿತ ಪಕ್ಷದ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕೆ ಅವಕಾಶವನ್ನು ಒದಗಿಸುತ್ತಲೇ ಅದರ ಬಾಧಕಗಳನ್ನು ವಿಮರ್ಶೆಗೆ ಒಡ್ಡುವುದಕ್ಕೆ ವಿರೋಧ ಪಕ್ಷಗಳಿಗೆ ಅವಕಾಶ ಮಾಡಿಕೊಡುವುದು. 5. ಮತದಾರರು ಪ್ರಬುದ್ಧ ತೀರ್ಮಾನ ಕೈಗೊಳ್ಳುವುದಕ್ಕೆ ಪೂರಕವಾದ ಸನ್ನಿವೇಶವನ್ನು ನಿರ್ಮಿಸುವುದು. ಬಹುಶಃ ಇನ್ನೂ ಕೆಲವು ಅಂಶಗಳನ್ನು ಈ ಪಟ್ಟಿಗೆ ಸೇರಿಸಬಹುದು. ದುರಂತ ಏನೆಂದರೆ, ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಪತ್ರಿಕೆ ಮತ್ತು ವಾರ್ತಾ ವಾಹಿನಿಗಳು ಈ ರೀತಿಯಾಗಿ ಕಾರ್ಯನಿರ್ವಹಿಸಿಯೇ ಇಲ್ಲ. ‘ಮೋದಿಯವರನ್ನು ಟಿ.ವಿ.ಯಲ್ಲಿ ತೋರಿಸುವುದರಿಂದ TRP ಹೆಚ್ಚುತ್ತದೆ..’ ಎಂದು ಇಂಡಿಯಾ TV ಯ ರಜತ್ ಶರ್ಮಾ ಒಂದು ಸೆಮಿನಾರ್‍ನಲ್ಲಿ ಹೇಳುವಾಗ ಝೀ ಟಿ.ವಿ.ಯ ಸುಭಾಶ್ ಚಂದ್ರರಂತೂ ಬಿಜೆಪಿ ಮೈತ್ರಿಕೂಟಕ್ಕಾಗಿ ಹರ್ಯಾಣದಲ್ಲಿ ಬಹಿರಂಗವಾಗಿಯೇ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು. ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಹೆಚ್ಚಿನ ಪತ್ರಿಕೆಗಳು ಯಾರ್ಯಾರಿಗೆ ಯಾವ್ಯಾವ ಖಾತೆಗಳನ್ನು ನೀಡಬಹುದು ಎಂಬುದನ್ನು ವಿವರಿಸಿದುವು. ಟೈಮ್ಸ್ ಆಫ್ ಇಂಡಿಯಾ ಹೀಗೆ ಬರೆಯಿತು; ‘ಗೃಹ, ಹಣಕಾಸು, ವಿದೇಶಾಂಗ ಮತ್ತು ರP್ಷÀಣಾ ಖಾತೆಗಳು ಕೇಂದ್ರ ಸಚಿವ ಸಂಪುಟದ ಪ್ರಮುಖ ಖಾತೆಗಳಾಗಿವೆ. ಇವುಗಳಲ್ಲಿ ಗೃಹಖಾತೆಯನ್ನು ರಾಜನಾಥ್ ಸಿಂಗ್‍ರಿಗೆ ನೀಡಬಹುದು. ಅರುಣ್ ಜೇಟ್ಲಿಗೆ ಹಣಕಾಸು. ಹೀಗೆ ಮಾಡಿದರೆ ಎರಡು ಖಾತೆಗಳು ಉಳಿಯು ತ್ತವೆ. ಇವುಗಳಲ್ಲಿ ಒಂದನ್ನು ಸುಶ್ಮಾಗೆ ಕೊಡಬಹುದು. ಒಂದು ವೇಳೆ ಇವೆರಡರಲ್ಲಿ ಒಂದನ್ನೂ ಸುಶ್ಮಾಗೆ ಕೊಡಲು ಸಾಧ್ಯವಿಲ್ಲ ಎಂದಾದರೆ ಆರೋಗ್ಯ ಖಾತೆಯನ್ನು ನೀಡಬಹುದು. ಹಾಗಂತ ಅದೇನೂ ಸಣ್ಣ ಖಾತೆಯಲ್ಲ. ಬಹುದೊಡ್ಡ, ಮಹತ್ವದ ಖಾತೆಯಾಗಿದೆ..’ 2014 ಮಾರ್ಚ್ 23ರಂದು ಬಿಹಾರದ ರಾಪುರಾ ಗ್ರಾಮದಲ್ಲಿ ಬುದ್ಧರಾಮ್ ಪಾಸ್ವಾನ್‍ರನ್ನು ಹತ್ಯೆ ಮಾಡಲಾಯಿತು. ಅರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ರಾಪುರದ ಜನರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಬರುತ್ತಿದ್ದ ವೇಳೆ ಈ ಹತ್ಯೆ ನಡೆಯಿತು. 1998ರಲ್ಲಿ ನಗರಿ ಬಝಾರ್‍ನಲ್ಲಿ ರಣವೀರ ಸೇನೆಯು ನಡೆಸಿದ ದಲಿತರ ಹತ್ಯಾಕಾಂಡದ ವಿರುದ್ಧ ಸಂತ್ರಸ್ತರನ್ನು ಒಟ್ಟು ಸೇರಿಸಿ ಹೋರಾಟ ನಡೆಸುತ್ತಿದ್ದ ವ್ಯಕ್ತಿಯಾಗಿದ್ದರು ಪಾಸ್ವಾನ್. ಸಾಕ್ಷಿಗಳನ್ನು ಕೋರ್ಟಿಗೆ ಹಾಜರುಪಡಿಸುವಲ್ಲಿ ಮತ್ತು ಅವರಲ್ಲಿ ಧೈರ್ಯ ತುಂಬುವಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು. ಅವರ ಪ್ರಯತ್ನದಿಂದಲೇ 2010ರಲ್ಲಿ ಸೆಶನ್ ಕೋರ್ಟು ರಣವೀರ ಸೇನೆಯ ಕಾರ್ಯಕರ್ತರಿಗೆ ಶಿಕ್ಷೆ ವಿಧಿಸಿತು. ಆದರೆ 2013ರಲ್ಲಿ ಹೈಕೋರ್ಟು ಶಿಕ್ಷೆಯನ್ನು ರದ್ದುಪಡಿಸಿತು. ಪಾಸ್ವಾನ್ ಛಲ ಬಿಡದೇ ಸಂತ್ರಸ್ತರನ್ನು ಒಟ್ಟು ಸೇರಿಸಿದರು. ಹೈಕೋರ್ಟ್ ಆದೇಶವನ್ನು ಸುಪ್ರೀಮ್ ಕೋರ್ಟ್‍ನಲ್ಲಿ ಪ್ರಶ್ನಿಸುವಂತೆ ಸಂತ್ರಸ್ತರಿಗೆ ಧೈರ್ಯ ತುಂಬಿದರು. ಆದ್ದರಿಂದಲೇ ಪಾಸ್ವಾನ್‍ರ ಹತ್ಯೆಯನ್ನು ರಣವೀರ ಸೇನೆಯು ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ಸಂಭ್ರಮದಿಂದ ಆಚರಿಸಿತು. ಮೋದಿ ಪ್ರಧಾನಿಯಾಗಬೇಕೆಂದು ರಣವೀರ ಸೇನೆಯ ಮುಖ್ಯಸ್ಥನಾಗಿದ್ದ ಬ್ರಹ್ಮೇಶ್ವರ್ ಸಿಂಗ್ ಈ ಹಿಂದೆ ಬಹಿರಂಗವಾಗಿಯೇ ಹಾರೈಸಿದ್ದ. 2012ರಲ್ಲಿ ಬ್ರಹ್ಮೇಶ್ವರ್‍ನ ಹತ್ಯೆಯಾದಾಗ, ಬಿಜೆಪಿಯ ಗಿರಿರಾಜ್ ಸಿಂಗ್‍ರು ಆತನನ್ನು ಗಾಂಧಿ ಎಂದು ಕರೆದಿದ್ದರು. (ದಿ ಹಿಂದೂ ಮಾರ್ಚ್ 27, 2014) ಮೋದಿಯವರನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದೂ ಇದೇ ಗಿರಿರಾಜ್ ಸಿಂಗ್. ದಲಿತರು, ಬುಡಕಟ್ಟುಗಳು ಮತ್ತು ಆದಿವಾಸಿಗಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಮೇಲ್ಜಾತಿಗಳಿಂದ ರೂಪಿಸಲ್ಪಟ್ಟ ತಂಡವೇ ರಣವೀರ ಸೇನೆ. ಆದರೆ ಪಾಸ್ವಾನ್‍ರ ಹತ್ಯೆಯ ಬಳಿಕ ಬಿಹಾರದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ನರೇಂದ್ರ ಮೋದಿಯವರು, ತಾನು ಕೆಳಜಾತಿಯವ ಎಂದರು. ಆದರೂ ಕೆಳಜಾತಿಯವರನ್ನು ರಣವೀರ ಸೇನೆಯು ನಡೆಸಿಕೊಂಡ ಮತ್ತು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಂತೆ ಯಾವೊಂದು ಮಾತನ್ನೂ ಅವರು ಆಡಲಿಲ್ಲ. ಅಷ್ಟಕ್ಕೂ, ಮೋದಿಯವರಿಗೆ ಅದರ ಅಗತ್ಯ ಇಲ್ಲದೇ ಇರಬಹುದು. ಆದರೆ ಮಾಧ್ಯಮಗಳಿಗೂ ಹಾಗೆಯೇ ಅನಿಸಬಾರದಲ್ಲ. ಕೆಳಜಾತಿಯ ವ್ಯಕ್ತಿಯೋರ್ವರು ಪ್ರಧಾನಿಯಾಗುವಾಗ ಮತ್ತು ಕೆಳಜಾತಿಯವರನ್ನು ದಮನಿಸುವುದಕ್ಕೆಂದೇ ರೂಪುಗೊಂಡ ಮೇಲ್ಜಾತಿಯ ರಣವೀರ ಸೇನೆಯು ಅವರನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿರುವಾಗ ಅವರ ನಿಲುವೇನೆಂಬುದನ್ನು ಅವು ಪ್ರಶ್ನಿಸಬೇಕಿತ್ತಲ್ಲವೇ? ಇದು ಕೇವಲ ರಣವೀರ ಸೇನೆಯ ಪ್ರಶ್ನೆಯಲ್ಲ. ಮೋದಿಯವರನ್ನು ಹತ್ತಾರು ಅನುಮಾನಗಳು ಸುತ್ತಿಕೊಂಡಿವೆ. ಆ ಅನುಮಾನಗಳು ನಿಜವೋ ಸುಳ್ಳೋ ಎಂಬುದು ಸ್ಪಷ್ಟವಾಗಬೇಕಾದರೆ ಮಾಧ್ಯಮಗಳು ಅವನ್ನು ಚರ್ಚೆಗೆ ಎತ್ತಿಕೊಳ್ಳಬೇಕು. ಮನಮೋಹನ್ ಸಿಂಗ್‍ರ ದೌರ್ಬಲ್ಯ, ಸೋನಿಯಾರ ಸರ್ವಾಧಿಕಾರ ಮತ್ತು ರಾಹುಲ್‍ರ ಸಪ್ಪೆತನಗಳು ಚರ್ಚೆಗೆ ಈಡಾದಂತೆಯೇ ಮೋದಿ ಮತ್ತು ಅವರ ಪಕ್ಷದ ಕುರಿತಾಗಿಯೂ ಚರ್ಚೆಗಳಾಗಬೇಕು. ಆದರೆ, ಮಾಧ್ಯಮಗಳು ಇಂಥ ಪ್ರತಿ ಸಂದರ್ಭಗಳನ್ನೂ ಕೈಬಿಟ್ಟುವಲ್ಲ, ಏಕೆ? ಇದು ಅನುದ್ದೇಶಪೂರ್ವಕವೇ? ಬಿಜೆಪಿ ಪರ ಕಾರ್ಪೋರೇಟ್ ಕಂಪೆನಿಗಳು ಮಾಧ್ಯಮ ಕಚೇರಿಗಳನ್ನು ಖರೀದಿಸಿವೆ ಎಂಬ ಆರೋಪಗಳು ಈ ಬಾರಿ ಕೇಳಿ ಬಂದಷ್ಟು ಈ ಹಿಂದೆಂದೂ ಕೇಳಿಬರದಿದ್ದುದು ಸೂಚಿಸುವುದೇನನ್ನು? ಚುನಾವಣಾ ಆಯೋಗಕ್ಕೆ ಈ ಬಾರಿ ಪಾವತಿ ಸುದ್ದಿಯ (Paid News) ಸಾವಿರಾರು ದೂರುಗಳು ಬಂದುವು. ಅವುಗಳಲ್ಲಿ 3053 ಪ್ರಕರಣಗಳ ಕುರಿತಂತೆ ಆಯೋಗವು ಮಾಧ್ಯಮಗಳಿಂದ ವಿವರಣೆಯನ್ನು ಕೋರಿತು. ಈ ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ಪಾವತಿ ಸುದ್ದಿಯ ಕುರಿತಂತೆ ದೂರುಗಳು ಬಂದಿರಲಿಲ್ಲ. ಬಹುಶಃ, ಈ ಬಾರಿಯ ಚುನಾವಣೆಯು ಮಾಧ್ಯಮ ವಿಶ್ವಾಸಾರ್ಹತೆಯನ್ನು ತೀವ್ರವಾಗಿ ಪ್ರಶ್ನಾರ್ಹಗೊಳಿಸಿದೆ. ಮೋದಿ ಯೋಗ್ಯ ನಾಯಕರೇ ಇರಬಹುದು. ರಾಹುಲ್ ಅಯೋಗ್ಯರೇ ಆಗಿರಬಹುದು. ಮಾತ್ರವಲ್ಲ, ಕಾಂಗ್ರೆಸ್ ಪಕ್ಷವು ಅತ್ಯಂತ ಕಳಪೆ ಆಡಳಿತವನ್ನು ನೀಡಿರಬಹುದು. ಆದರೆ ಇದನ್ನು ತೀರ್ಮಾನಿಸಬೇಕಾದವರು ಯಾರು, ಹೇಗೆ, ಅವರ ಯೋಗ್ಯತೆಯೇನು? ಆರೋಪಿಗೆ (ಕಾಂಗ್ರೆಸ್) ಸಮರ್ಥಿಸಿಕೊಳ್ಳಲು ಅವಕಾಶವನ್ನೇ ನೀಡದೇ ತಪ್ಪಿತಸ್ಥನೆಂದು ಮುದ್ರೆಯೊತ್ತುವುದು ಎಷ್ಟು ಸರಿ? Posted by a k kukkila at 5:41 AM No comments: Labels: ಮಾಧ್ಯಮ ವಿಶ್ವಾಸಾರ್ಹತೆಯನ್ನು ಪ್ರಶ್ನಾರ್ಹಗೊಳಿಸಿದ ಚುನಾವಣೆ ಗಾಝಿ ಪಾರ್ಕ್, ವಿಶ್ವಕಪ್ ಫುಟ್ಬಾಲ್ ಮತ್ತು ಪೌಲೋ ಇಟೋರ ಆ ಮ... ಮಾಧ್ಯಮ ವಿಶ್ವಾಸಾರ್ಹತೆಯನ್ನು ಪ್ರಶ್ನಾರ್ಹಗೊಳಿಸಿದ ಚುನಾವಣ...
"2018-01-20T08:51:57"
http://bhoothagannadi.blogspot.com/2014/06/
23 ನೇ ಜೇಮ್ಸ್ ಬಾಂಡ್ ಚಿತ್ರಕ್ಕೂ ಕ್ರೆಗ್ ಹೀರೋ | New James Bond Movie | MGM Sony Bond movie | Actor Daniel Craig as Bond | ಜೇಮ್ಸ್ ಬಾಂಡ್ ಹೊಸ ಚಿತ್ರ | ಎಂಜಿಎಂ ಸೋನಿ ಬಾಂಡ್ ಸಿನಿಮಾ | ನಟ ಡೇನಿಯಲ್ ಕ್ರೇಗ್ ಬಾಂಡ್ | - Kannada Filmibeat 23 ನೇ ಜೇಮ್ಸ್ ಬಾಂಡ್ ಚಿತ್ರಕ್ಕೂ ಕ್ರೆಗ್ ಹೀರೋ | Published: Tuesday, June 7, 2011, 15:53 [IST] ವಿಶ್ವಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಎಂಜಿಎಂನ ಆರ್ಥಿಕ ಪರಿಸ್ಥಿತಿ ಇದೀಗ ಸುಧಾರಿಸಿದ್ದು, ಸೋನಿ ಎಂಟರ್ ಟೈನ್ಮೆಂಟ್ ಜೊತೆ ಸೇರಿ ಜೇಮ್ಸ್ ಬಾಂಡ್ ಚಿತ್ರ ಸರಣಿಯ 23 ನೇ ಚಿತ್ರದ ಬಿಡುಗಡೆ ಮಹೂರ್ತವನ್ನು ಫಿಕ್ಸ್ ಮಾಡಿದೆ. 2010 ರಲ್ಲಿ ತೀವ್ರ ಆರ್ಥಿಕ ಹಿಂಜರಿತ ಅನುಭವಿಸಿದ್ದ ಎಂಜಿಎಂ, ಜೇಮ್ಸ್ ಬಾಂಡ್ ಚಿತ್ರವನ್ನು ತಡೆಹಿಡಿದಿತ್ತು. ಈಗ 2012 ರ ನವೆಂಬರ್ 9 ರಂದು ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸಾಹಸಭರಿತ ಕುತೂಹಲಕಾರಿ ಚಿತ್ರದ ಪ್ರಿಮಿಯರ್ ಶೋ ಓಡಿಯನ್ ಲಿಸ್ಟೇಸ್ಟರ್ ಸ್ಕ್ವಯರ್ ನಲ್ಲಿ ಪ್ರದರ್ಶಿಸಲಾಗುವುದು ಎಂದು ಸೋನಿ ಸಂಸ್ಥೆ ಹೇಳಿದೆ. ನಟ ಡೇನಿಯಲ್ ಕ್ರೇಗ್ ಮೂರನೇ ಬಾರಿಗೆ ಲೈಸನ್ಸ್ ಟು ಕಿಲ್ ಎಂದು ಸೂಚಿಸಲಾಗಿದ್ದು, ಇನ್ನೂ ಹೆಸರಿಡದ ಚಿತ್ರದಲ್ಲಿ ಮತ್ತೊಮ್ಮೆ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಮೆರಿಕನ್ ಬ್ಯೂಟೀ ಹಾಗೂ ರೆವಲ್ಯೂಷನರಿ ರೋಡ್ ಚಿತ್ರ ಖ್ಯಾತಿಯ ಸ್ಯಾಮ್ ಮೆಂಡೆಸ್ ಅವರು ಮಾರ್ಕ್ ಫೊಸ್ಟರ್ ಅವರಿಂದ ನಿರ್ದೇಶಕನ ಹುದ್ದೆಯನ್ನು ಕಸಿದುಕೊಂಡಿದ್ದಾರೆ. 2008ರಲ್ಲಿ ಕ್ವಾಂಟಮ್ ಆಫ್ ಸೊಲಸ್ ನಿರ್ದೇಶಿಸಿದ್ದ ಮಾರ್ಕ್ ಬದಲಿಗೆ ಮೆಂಡೆಸ್ ಬಂದಿದ್ದಾರೆ. ಇಸ್ರೇಲಿ ಮಾಡೆಲ್ ಎಸ್ಟಿ ಜಿಂಜ್ಬರ್ಗ್ ಗೆ ಬಾಂಡ್ ಜೊತೆ ರೋಮಾನ್ಸ್ ಮಾಡುವ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದು ಆನ್ ಲೈನ್ ನಲ್ಲಿ ಭಾರಿ ಚರ್ಚೆ ನಡೆದಿದೆ. ಆದರೆ, ಬಾಂಡ್ ಗರ್ಲ್ ಯಾರೂ ಎಂಬುದು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಖ್ಯಾತ ಸಿನಿಮಾ ಛಾಯಾಗ್ರಾಹಕ ರೋಜರ್ ಡಿಕಿನ್ಸ್ ಜೇಮ್ಸ್ ಬಾಂಡ್ ನ ಸಾಹಸ, ಪ್ರಣಯ ದೃಶ್ಯಗಳನ್ನು ಸೆರೆ ಹಿಡಿಯಲಿದ್ದಾರೆ. Read more about: ಹಾಲಿವುಡ್ ಜೇಮ್ಸ್ ಬಾಂಡ್ ಸೋನಿ james bond sony hollywood MGM and Sony Pictures Entertainment have announced 23rd ‘James Bond’ film will be released late next year. Actor Daniel Craig would return for his third stint as the agent with a license to kill in the as-yet-untitled film.Israeli model Esti Ginzburg is a hot favorite to become the next Bond girl. Story first published: Tuesday, June 7, 2011, 15:53 [IST]
"2019-10-23T00:53:43"
https://kannada.filmibeat.com/hollywood/07-new-james-bond-movie-mgm-sony-daniel-craig-as-bond-aid0039.html
ರವಿಕುಮಾರ್‌ಗೆ - ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ೨೦೧೯ ರ ಕಾವ್ಯ ಪ್ರಶಸ್ತಿ » Kannadanet.com ನೂತನ ಕೊಪ್ಪಳ ಬಿ ಜೆಪಿ ಮಂಡಲ ಅಧ್ಯಕ್ಷರ ಆಯ್ಕೆ BSY ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯ ಆರ್ ಟಿಐ ವ್ಯಾಪ್ತಿಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿ : ಸುಪ್ರೀಂ ಕೋರ್ಟ್ ತೀರ್ಪು ಅನರ್ಹರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ರವಿಕುಮಾರ್‌ಗೆ – ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ೨೦೧೯ ರ ಕಾವ್ಯ ಪ್ರಶಸ್ತಿ ಕೊಪ್ಪಳ, ೧೪: ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ರಾಜ್ಯಮಟ್ಟದಲ್ಲಿ ಹಸ್ತಪ್ರತಿಗಳನ್ನು ಆಹ್ವಾನಿಸಿತ್ತು. ಈ ಸಲದ ಕಾವ್ಯ ಪ್ರಶಸ್ತಿಗೆ ಒಟ್ಟು ೨೬ ಹಸ್ತಪ್ರತಿಗಳು ಬಂದಿದ್ದವು. ಈ ಹಸ್ತಪ್ರತಿಗಳ ಪೈಕಿ ಶಿವಮೊಗ್ಗದ ಎನ್. ರವಿಕುಮಾರ ಟೆಲೆಕ್ಸ್ ಅವರ ‘ನೆರಿಕೆ ಗೋಡೆಯ ರತ್ನಪಕ್ಷಿ’ ಹಸ್ತಪ್ರತಿಯು ೨೦೧೯ ರ ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ೫,೦೦೦ ರೂ. ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ. ವಿಮರ್ಶಕರಾದ ಡಾ. ಜಾಜಿ ದೇವೆಂದ್ರಪ್ಪ ಅವರು ತೀರ್ಪುಗಾರರಾಗಿದ್ದರು. ಎನ್. ರವಿಕುಮಾರ ಟೆಲೆಕ್ಸ್ ಅವರಿಗೆ ಇದೇ ದಿನಾಂಕ ೨೦-೧೦-೨೦೧೯, ರವಿವಾರ ಕೊಪ್ಪಳದ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೊÃತ್ಸವ’ ಸಮಾರಂಭದಲ್ಲಿ ಡಾ. ಸರಜೂ ಕಾಟ್ಕರ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಾಹಿತ್ಯೊÃತ್ಸವದ ಸಂಚಾಲಕ ಮಹೇಶ ಬಳ್ಳಾರಿ ತಿಳಿಸಿದ್ದಾರೆ. ಈ ಕ್ಷಣದ ಸುದ್ದಿ, ಕರ್ನಾಟಕ, ಕಲೆ-ಸಾಹಿತ್ಯ ಈ ದೇಶ ತಲುಪುವುದೆಲ್ಲಿಗೆ? -ಸನತ್ ಕುಮಾರ ಬೆಳಗಲಿ ಕಾಂಗ್ರೆಸ್ ನವರು ನಿರುದ್ಯೋಗಿಗಳಾಗಿದ್ದಾರೆ-ಶ್ರೀರಾಮುಲು Share this on WhatsAppಕೊಪ್ಪಳ, ನ.೧೩: ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಚುನಾವಣಾ ಪ್ರಭಾರಿಗಳಾದ ಮಾ.... Share this on WhatsAppರಾಯಚೂರು , ನ . 13 : ಶಾಸಕರ ಅನರ್ಹತೆಗೆ ಸಂಬಂಧಿಸಿ ಸ್ಪೀಕರ್‌ ಆದೇಶವನ್ನು ಸುಪ್ರೀಂಕೋರ್ಟು ಎತ್ತಿ ... ಈ ಕ್ಷಣದ ಸುದ್ದಿ ಕರ್ನಾಟಕ ಪ್ರಾದೇಶಿಕ ರಾಯಚೂರು Share this on WhatsAppಹೊಸದಿಲ್ಲಿ ನ . 12 : ಭಾರತದ ಮುಖ್ಯ ನ್ಯಾಯಾಧೀಶರ ( ಸಿಜೆಐ ) ಕಚೇರಿ ಮಾಹಿತಿ... ಶಿವಸೇನೆ ಜತೆ ಮೈತ್ರಿಗೆ ನಕಾರ : ಸೋನಿಯಾ ಪಟ್ಟು ಸಡಿಲಿಸಿದ್ದೇಕೆ ? ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರ ಶಿಪಾರಸ್ಸು ! CATEGORIES Select Category Crime_news_karnataka (250) Editor’s Pick (3) Election_2018 (166) Elections (164) Health (6) Koppal News (12,339) koppal news (336) Koppal News-1 (793) Live Kannadanet (5) Popular (4) Recommended (4) Sports (5) Tech (5) Travel (5) ಅಂಕಣಗಳು (97) ಅಂತರಾಷ್ಟ್ರೀಯ (196) ಆರೋಗ್ಯ (240) ಈ ಕ್ಷಣದ ಸುದ್ದಿ (2,532) ಉಡುಪಿ (13) ಉತ್ತರ ಕನ್ನಡ (8) ಉದ್ಯೋಗ (439) ಕರ್ನಾಟಕ (969) ಕಲೆ-ಸಾಹಿತ್ಯ (199) ಕಲ್ಬುರ್ಗಿ (12) ಕವಿತೆ (44) ಕೆ.ಎಲ್.ಚಂದ್ರಶೇಖರ್ ಐಜೂರು (1) ಕೊಡಗು (7) ಕೊಪ್ಪಳ (553) ಕೋಲಾರ (7) ಕ್ರೀಡೆ (82) ಗದಗ (31) ಗುರುರಾಜ್ ದೇಸಾಯಿ- ಎಸ್ಎಫ್ಐ (5) ಗ್ಯಾಲರಿ (541) ಚಾಮರಾಜನಗರ (5) ಚಿಕ್ಕಬಳ್ಳಾಪೂರ (4) ಚಿಕ್ಕಮಗಳೂರು (9) ಚಿತ್ರದುರ್ಗ (5) ಡಾ.ಗುರುರಾಜ್ (1) ತುಮಕೂರು (10) ದಕ್ಷಿಣ ಕನ್ನಡ (5) ದಾವಣಗೆರೆ (12) ದಿನೇಶ್ ಅಮೀನ್ ಮಟ್ಟು (8) ಧಾರವಾಡ (13) ಪ್ರಾದೇಶಿಕ (1,543) ಬಳ್ಳಾರಿ (70) ಬೀದರ್ (6) ಬೆಂಗಳೂರು (144) ಬೆಳಗಾವಿ (15) ಭಾಗಲಕೋಟೆ (12) ಮಂಗಳೂರು (8) ಮಂಡ್ಯ (11) ಮೈಸೂರು (22) ಯಾದಗಿರಿ (5) ರಘುತ್ತಮ-ಹೂಭಾ (8) ರಹಮತ್ ತರೀಕೆರೆ (1) ರಾಮನಗರ (7) ರಾಯಚೂರು (20) ರಾಷ್ಟ್ರೀಯ (533) ರಾಹುಲ್ ಬೆಳಗಲಿ (2) ವಡ್ಡಗೆರೆ ನಾಗರಾಜಯ್ಯ (1) ವಿಜಯಪುರ (16) ವಿಡಿಯೋ (98) ವಿಶೇಷ ವರದಿಗಳು (368) ಶಿಕ್ಷಣ (196) ಶಿವಮೊಗ್ಗ (9) ಸಧ್ಯದ ಸುದ್ದಿ (12) ಸನತ್ ಕುಮಾರ ಬೆಳಗಲಿ (87) ಸಂಪಾದಕೀಯ (5) ಸಿನಿಮಾ (72) ಸುಮ್ನೆ ತಮಾಷೆ ? (1) ಸುರೇಶ್ ಭಟ್ (1) ಹಾರೋಹಳ್ಳಿ ರವೀಂದ್ರ (3) ಹಾವೇರಿ (9) ಹಾಸನ (6) ಹುಬ್ಬಳ್ಳಿ (1)
"2019-11-13T14:10:07"
http://kannadanet.com/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95/%E0%B2%B0%E0%B2%B5%E0%B2%BF%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D%E2%80%8C%E0%B2%97%E0%B3%86-%E0%B2%A8%E0%B2%BE%E0%B2%A1%E0%B2%95%E0%B2%B5%E0%B2%BF-%E0%B2%97%E0%B2%B5%E0%B2%BF/
ಸಿಬಿಎಸ್‌ಸಿ: ಲಿಟ್ಲ್‌ರಾಕ್ ಶಾಲೆ‌ಗೆ ಶೇ.100 ಫಲಿತಾಂಶ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jul 15, 2020, 6:13 PM IST ಬ್ರಹ್ಮಾವರ, ಜು.15: ಸೋಮವಾರ ಪ್ರಕಟಗೊಂಡ ಸಿಬಿಎಸ್‌ಇಯ ಹನ್ನೆರಡನೇ ತರಗತಿ ಫಲಿತಾಂಶದಲ್ಲಿ ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಶೇ.100 ತೇರ್ಗಡೆಯ ಸಾಧನೆ ಮಾಡಿದೆ. ಶಾಲೆಯಿಂದ ಹಾಜರಾದ 98 ವಿದ್ಯಾರ್ಥಿಗಳಲ್ಲಿ 41 ಮಂದಿ ಶೇ.90ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. 41ಮಂದಿ ಶೇ.80ರಿಂದ 89, 15 ವಿದ್ಯಾರ್ಥಿಗಳು ಶೇ.70ರಿಂದ 79 ಹಾಗೂ ಓರ್ವ ವಿದ್ಯಾರ್ಥಿ ಶೇ.60 ರಿಂದ 69ರಷ್ಟು ಅಂಕ ಗಳಿಸಿದ್ದಾನೆ. ಜೀವಶಾಸ್ತ್ರ ಸಂಯೋಜನೆಯಲ್ಲಿ ಶೇ.98 ಅಂಕ ಗಳಿಸಿದ ಅನಿರುದ್ಧ್ ರಾವ್, ಕಂಪ್ಯೂಟರ್ ಜ್ಞಾನ ಸಂಯೋಜನೆಯಲ್ಲಿ ಆಯುಷ್ ಶೆಟ್ಟಿ ಶೇ.97ಅಂಕಗಳನ್ನು ಗಳಿಸಿದ್ದಾರೆ. ಲಿಟ್ಲ್‌ರಾಕ್ ಸ್ಕೂಲ್ ಕಳೆದ 25 ವರ್ಷಗಳಿಂದ ನಿರಂತರವಾಗಿ ಶೇ.100 ಫಲಿತಾಂಶ ಪಡೆಯುತ್ತಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತಾಧಿಕಾರಿ ಪ್ರೊ.ಮ್ಯಾಥ್ಯೂ ಸಿ ನೈನಾನ್ ಮತ್ತು ಪ್ರಾಂಶುಪಾಲ ಡಾ.ಜಾನ್ ಥಾಮಸ್ ಅಭಿನಂದಿಸಿದ್ದಾರೆ.
"2020-08-06T07:55:38"
http://www.varthabharati.in/article/karavali/251087
ನವಂಬರ್ 1, 2018 ರಿಂದ ನೀಟ್ ಅರ್ಜಿ ಪ್ರಕ್ರಿಯೆ ಆರಂಭ | NEET 2019 Registration to begin on 01 November 2018 - Kannada Careerindia » ನವಂಬರ್ 1, 2018 ರಿಂದ ನೀಟ್ ಅರ್ಜಿ ಪ್ರಕ್ರಿಯೆ ಆರಂಭ ನವಂಬರ್ 1, 2018 ರಿಂದ ನೀಟ್ ಅರ್ಜಿ ಪ್ರಕ್ರಿಯೆ ಆರಂಭ Published: Wednesday, October 31, 2018, 15:10 [IST] ನ್ಯಾಷನಲ್ ಎಲಿಜಿಬಿಲಿಟಿ ಎಂಟ್ರೇಸ್ ಟೆಸ್ಟ್ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ನವಂಬರ್ 1, 2018 ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಪರೀಕ್ಷೆಯು ದೇಶದಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಇರುವ ಬೆಸ್ಟ್ ದಾರಿಯಾಗಿದೆ. ಇನ್ನು ಈ ಪರೀಕ್ಷೆಯು ಮುಂದಿನ ವರ್ಷ ಮೇ 5 ರಂದು ನಡೆಯಲಿದ್ದು, ಪೆನ್ ಪೇಪರ್ ಪರೀಕ್ಷೆ ಇದಾಗಿದೆ. ಹಾಗೂ ಎಪ್ರಿಲ್ 15 ರಂದು ನಿಮಗೆ ಈ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಸಿಗಲಿದ್ದು, ಜೂನ್ 5 , 2019 ರಂದು ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ನೀಟ್ 2019: ಅರ್ಜಿ ಸಲ್ಲಿಕೆ ಹೇಗೆ? ಈ ಕೆಳಗಿನ ಸ್ಟೆಪ್ ಮೂಲಕ ನೀಟ್ 2019 ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ ಸ್ಟೆಪ್ 1: ನೀಟ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ ಸ್ಟೆಪ್ 2: ನೀಟ್ ಅರ್ಜಿ ಮೇಲೆ ಕ್ಲಿಕ್ ಮಾಡಿ ಸ್ಟೆಪ್ 3: ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ನಿಂದ ಲಾಗಿನ್ ಆಗಿ ಸ್ಟೆಪ್ 4: ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಸ್ಟೆಪ್ 5: ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ ಸ್ಟೆಪ್ 6: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ ನೀಟ್ 2019 ಪ್ರಮುಖ ದಿನಾಂಕಗಳು: ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ : ನವಂಬರ್ 1 ರಿಂದ ನವಂಬರ್ 30, 2018 ಪ್ರವೇಶ ಪತ್ರ ಡೌನ್‌ಲೋಡ್ : ಎಪ್ರಿಲ್ 15, 2019 ಪರೀಕ್ಷೆ ದಿನಾಂಕ: ಮೇ 5, 2019 ಫಲಿತಾಂಶ ದಿನಾಂಕ : ಜೂನ್ 5, 2019 Read more about: jobs, career, information, neet, exams National Testing Agency, the conducting body of the National Eligibility cum Entrance Test (NEET), will kick-start the registrations for the exam on November 1. Candidates who are aiming to become a doctor can start registration for the exam through NTA's official website until November 30, 2018. Story first published: Wednesday, October 31, 2018, 15:10 [IST]
"2019-03-23T02:27:06"
https://kannada.careerindia.com/news/neet-2019-registration-to-begin-on-01-november-2018-002485.html
ನಗರಸಭೆ ಬಡ್ಜೆಟ್ ಮಂಡನೆ. - Nammuru T V ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರ ಸಭೆ ಸಭಾಂಗಣ ದಲ್ಲಿ ನಡೆದ ನಗರಸಭೆಯ 2017-18 ನೇ ಆಯವ್ಯಯ ಮಂಡನೆ ಸಂದರ್ಭದಲ್ಲಿ ಪೌರಯುಕ್ತರಿಗೆ ಮತ್ತು ಅಧಿಕಾರಿಗಳ ಮತ್ತು ಸದಸ್ಯರ ನಡುವೆ ತೀವ್ರ ಮಾತಿನ ಚಕಮುಕಿ. ಸಭೆಯಲ್ಲಿ ಕೆಲವು ಸದಸ್ಯರು ನಗರ ಸಭೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡದೆ ನಿರ್ಲಕ್ಷ್ಯ ತೋರುತ್ತಾ ಕೊಳವೆ ಬಾವಿಗಳನ್ನು ಪರೀಶಿಲಿಸದೆ ನಿರ್ಲ ಕ್ಷವಹಿಸಿದ್ದಾರೆ ಎಂದು ಅಧಿಕಾರಿಗಳನ್ನು ಮತ್ತು ಪೌರಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡುರು ಕುಡಿಯುವ ನೀರು ಮತ್ತು ಮೂಲ ಭೂತ ಸೌಕರ್ಯಗಳಿಗೆ ಆಧ್ಯತೆ.ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ಮೊದಲು ಇದರ ಬಗ್ಗೆ ಗಮನ ಹರಿಸಿ ಮತ್ತೆ ಬಜೆಟ್ ಮುಂದುವರಿಸಿ ಎಂದು ನಗರಸಭೆ ಸದಸ್ಯರು ಪೌರಯುಕ್ತರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಚಿಂತಾಮಣಿ ನಗರದ 2017 -18 ನೇ ಸಾಲಿನ ಬಜೆಟ್ ಅನ್ನು ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ಅಧ್ಯಕ್ಷತೆಯಲ್ಲಿ ಪೌರಾಯುಕ್ತ ಮುನಿಸ್ವಾಮಿ 68 ಲಕ್ಷ ರೂಗಳ ಉಳಿತಾಯ ಬಜೆಟ್ ಮಂಡಿಸಿದ್ದು ಈ ಸಾಲಿನ ಬಜೆಟ್ ಬಹುತೇಕ ಸಾರ್ವಜನಿಕರ ಪರವಾಗಿದ್ದು ಪ್ರಮುಖವಾಗಿ ಕುಡಿಯುವ ನೀರು ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ಉಪಾಧ್ಯಕ್ಷೆ ಸುಜಾತ ಶಿವಪ್ಪ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀರಾಮಪ್ಪ ಸೇರಿದಂತೆ ನಗರಸಭೆ ಸರ್ವ ಸದಸ್ಯರು ಉಪಸ್ಥಿತರಿದ್ದರು. Previous articleಇಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರರೇ..! ಆದರೇ.. Next articleನೀರಿನ ಸಮಸ್ಯೆ ಬಂಡ್ ತೆರವ ಚಿಕ್ಕಬಳ್ಳಾಪುರ 12/04/2018 ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು.. ಡೆಂಗ್ಯು ಜಾಗೃತಿ ಅಭಿಯಾನ ಮತ್ತೆ,ಮತ್ತೆ ಅಪಘಾತ,ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಬೆಸ್ಕಾಂ ಇಲಾಖೆ ನಿರ್ಲಕ್ಷಕ್ಕೆ ಓರ್ವ ಸಿಬ್ಬಂದಿ ಸಾವು..
"2019-07-22T20:15:48"
http://nammurutv.com/%E0%B2%A8%E0%B2%97%E0%B2%B0%E0%B2%B8%E0%B2%AD%E0%B3%86-%E0%B2%AC%E0%B2%A1%E0%B3%8D%E0%B2%9C%E0%B3%86%E0%B2%9F%E0%B3%8D-%E0%B2%AE%E0%B2%82%E0%B2%A1%E0%B2%A8%E0%B3%86/
ಮಂಡೇಲಾರ ಭಾರತೀಯ ನಂಟು | Prajavani ಮಂಡೇಲಾರ ಭಾರತೀಯ ನಂಟು ರಾಮಚಂದ್ರ ಗುಹಾ Updated: 13 ಡಿಸೆಂಬರ್ 2013, 01:00 IST ಈ ತಿಂಗಳ ಆರಂಭದಲ್ಲಿ ನೆಲ್ಸನ್‌ ಮಂಡೇಲಾ ಸತ್ತಾಗ ಭಾರತದ ಗಣ್ಯರು ಸಲ್ಲಿಸಿದ ಶ್ರದ್ಧಾಂಜಲಿಗಳಲ್ಲಿ ದೇಶಭಕ್ತಿ­ಯನ್ನು ಎತ್ತಿಹಿಡಿಯುವ ದನಿ ಇತ್ತು. ಮಂಡೇಲಾ ಅವರ ನೈತಿಕ ಸ್ಥೈರ್ಯ, ಸ್ನೇಹಪರತೆ ಹಾಗೂ ಹೊಂದಾ­ಣಿಕೆ ಗುಣ ಮಹಾತ್ಮ ಗಾಂಧಿ ಅವರಿಗೆ ಹೋಲಿಕೆ­ಯಾಗುವಂತಿವೆ ಎಂದು ಹೊಗಳ­ಲಾಯಿತು (ಅದು ಹಾಗಿರುವುದು ಸತ್ಯ). ಮತ್ತೆ ಕೆಲವರು ಮಂಡೇಲಾ ಅವರ ಹೀರೊ ನೆಹರೂ ಆಗಿದ್ದರೇ ವಿನಾ ಗಾಂಧೀಜಿ ಅಲ್ಲ ಎಂದು ಹೇಳಿದರು (ಅದೂ ನಿಜವೇ). ಆದರೆ, ಈ ನುಡಿನಮನಗಳಲ್ಲಿ ಮಹತ್ವದ ಅಂಶವೊಂದು ಬಿಟ್ಟುಹೋಗಿತ್ತು. ಭಾರತೀಯ ಮೂಲದ ದಕ್ಷಿಣ ಆಫ್ರಿಕನ್ನರ ಜತೆ ಮಂಡೇಲಾ ಹೊಂದಿದ್ದ ಆಪ್ತ ಸಂಬಂಧವನ್ನು ವಿವರಿಸುವ ವಿವರಗಳು ಅಲ್ಲಿ ಕಾಣಲಿಲ್ಲ. 1940ರ ದಶಕ­ದಲ್ಲಿ ಮಂಡೇಲಾ, ಜೋಹಾನ್ಸ್‌ಬರ್ಗ್‌­ನಲ್ಲಿ ವಾಸಿ­ಸುತ್ತಿದ್ದಾಗ ಅವರಿಗೆ ಯುವ ಕ್ರಾಂತಿಕಾರಿ­ಗಳಾದ ಇಸ್ಮಾಯಿಲ್‌ ಮೀರ್‌ ಹಾಗೂ ಜೆ.ಎನ್‌. ಸಿಂಗ್‌ ಅವರ ಸ್ನೇಹ ಲಭಿಸಿತ್ತು. ಅವರಿಬ್ಬರ ಮೂಲಕ ಮಂಡೇಲಾಗೆ ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಗಾಂಧೀಜಿ ಪ್ರಭಾವದ ಅರಿವಾಯಿತು. 1946ರಲ್ಲಿ ತಾರತಮ್ಯದಿಂದ ಕೂಡಿದ ಭೂಕಾಯ್ದೆಯ ವಿರುದ್ಧ ನಟಾಲ್‌ ಹಾಗೂ ಟ್ರಾನ್ಸ್‌ವಾಲ್‌ನಲ್ಲಿ ಭಾರತೀಯರು ನಡೆಸಿದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಾಂಧಿ ಮಾದರಿಯ ಸತ್ಯಾಗ್ರಹ ವಿಧಾನ ಎಂಥದ್ದು ಎಂಬುದು ಅವರಿಗೆ ಮನದಟ್ಟಾಯಿತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಸಹಕಾರ ಚಳವಳಿಯ ನೇತೃತ್ವವನ್ನು ವೈದ್ಯರಾದ ಯುಸೂಫ್‌ ದಾದೂ ಹಾಗೂ ಜಿ.ಎಂ. (ಮೊಂಟಿ) ನಾಯ್ಕರ್‌ ವಹಿಸಿದ್ದರು. ಯುಸೂಫ್‌ ಗುಜರಾತಿ ಮೂಲದವರಾಗಿದ್ದರು. ನಾಯ್ಕರ್‌ ತಮಿಳುನಾಡಿನವರು. ನಾಯ್ಕರ್‌ ಗಾಂಧಿವಾದಿಯಾದರೆ, ಯುಸೂಫ್‌ ಗಾಂಧಿ­ಯನ್ನು ಇಷ್ಟಪಡುತ್ತಿದ್ದ ಕಮ್ಯುನಿಸ್ಟರಾಗಿದ್ದರು. ಈ ಇಬ್ಬರೂ ಸಂಘಟಿಸಿದ ಚಳವಳಿ ಬಿಳಿಯರ ಆಡಳಿತದ ವಿರುದ್ಧ ನಡೆಸಿದ ಮೊದಲ ಮಹತ್ವದ ಜನಾಂದೋಲನವಾಗಿತ್ತು. ಈ ಚಳವಳಿಯ ಪ್ರಭಾವ­ವನ್ನು ಮೇರಿ ಬೆನ್ಸನ್‌ ಅವರ ‘ಹಿಸ್ಟರಿ ಆಫ್‌ ದಿ ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌’ ಪುಸ್ತಕದಲ್ಲಿನ ‘೧೯೪೬: ದಿ ಇಂಡಿಯನ್ಸ್‌ ಲೀಡ್‌ ದಿ ಸ್ಟ್ರಗಲ್‌’ ಎಂಬ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಅಸಹಕಾರ ಚಳವಳಿ ಮಂಡೇಲಾ ಅವರ ಮೇಲೆ ಭಾರೀ ಪ್ರಭಾವ ಬೀರಿತ್ತು. ಅವರೇ ಮುಂದೆ ಹೇಳಿಕೊಂಡಂತೆ, ‘ವರ್ಣಭೇದದ ವಿರುದ್ಧ ಆಫ್ರಿಕನ್ನರು ಮತ್ತು ಆಫ್ರಿಕನ್‌ ನ್ಯಾಷ­ನಲ್‌ ಕಾಂಗ್ರೆಸ್‌ (ಎಎನ್‌ಸಿ) ಸಹ ಮಾಡದೇ ಇದ್ದಂಥ ಉಗ್ರ ಸ್ವರೂಪದ ಪ್ರತಿಭಟನೆಯನ್ನು ಭಾರತೀಯರು ನಡೆಸಿದ್ದರು’. ಅವರು ನಡೆಸಿದ ಚಳವಳಿ ‘ಯೂತ್‌ ಲೀಗ್‌’ನಲ್ಲಿದ್ದ ಮಂಡೇಲಾ ಮತ್ತವರ ಗೆಳೆಯರು ಆಯೋಜಿಸುತ್ತಿದ್ದ ಪ್ರತಿಭಟನೆ­ಗಳಿಗೆ ಮಾದರಿಯಾಯಿತು. ‘ದಾದೂ ಹಾಗೂ ನಾಯ್ಕರ್ ರಂತಹ ಭಾರತೀಯ ನಾಯಕರು ಜನರಲ್ಲಿ ಕ್ರಾಂತಿ ಹಾಗೂ ಉಲ್ಲಂಘನೆಯ ಬೀಜ ಬಿತ್ತಿದರು. ಜೈಲಿನ ಬಗೆಗಿದ್ದ ಭಯವನ್ನೂ ನಿವಾರಿಸಿದರು... ಸ್ವಾತಂತ್ರ್ಯ ಹೋರಾಟ ಅಂದರೆ ಕೇವಲ ಭಾಷಣ­ಗಳನ್ನು ಮಾಡುವುದು, ಸಭೆಗಳನ್ನು ಕರೆಯು­ವುದು, ಗೊತ್ತುವಳಿ ಅಂಗೀಕರಿಸುವುದು ಅಷ್ಟೇ ಅಲ್ಲ, ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸುವುದು, ಸಾಮೂಹಿಕವಾಗಿ ಉಗ್ರ ಹೋರಾಟ ನಡೆಸು­ವುದು. ಎಲ್ಲಕ್ಕಿಂತ ಹೆಚ್ಚಾಗಿ ತ್ಯಾಗ ಮಾಡುವುದು’ ಎಂಬುದನ್ನು ತೋರಿಸಿಕೊಟ್ಟರು ಎಂದಿದ್ದರು ಮಂಡೇಲಾ. ೧೯೦೦ರ ಆರಂಭದ ವರ್ಷಗಳಲ್ಲಿ ಮೋಹನ­ದಾಸ ಕೆ. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ ಭಾರತೀಯರು ಮತ್ತು ಆಫ್ರಿಕ­ನ್ನರು ಪ್ರತ್ಯೇಕವಾಗಿದ್ದರು. ಆಫ್ರಿಕನ್ನರನ್ನು ಅನಾಗ­ರಿ­ಕರು ಎಂಬಂತೆ ಭಾರತೀಯರು ನೋಡುತ್ತಿ­ದ್ದರು. ಆಫ್ರಿಕನ್ನರು ಭಾರತೀಯರನ್ನು ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ವೈರಿ­ಗಳು ಎಂಬುದಾಗಿ ಪರಿಗಣಿಸುತ್ತಿದ್ದರು. ನಟಾಲ್‌­ನಲ್ಲಿ ವಿಶೇಷವಾಗಿ ಗಣಿ, ಕಾರ್ಖಾನೆಗಳು ಹಾಗೂ ತೋಟಗಳಲ್ಲಿ ಭಾರತೀಯರು ಮತ್ತು ಆಫ್ರಿಕನ್ನರ ನಡುವೆ ಸ್ಪರ್ಧೆಯಿತ್ತು. ಗುತ್ತಿಗೆ ಮೂಲಕ ಜಮೀನು ಪಡೆದು ಭಾರತೀಯರು ಕ್ರಮೇಣ ಕೃಷಿ ಚಟುವಟಿಕೆಗಳನ್ನು ವಿಸ್ತರಿಸು­ತ್ತಿದ್ದುದು ಆಫ್ರಿಕನ್ನರ ಆತಂಕಕ್ಕೆ ಕಾರಣವಾಗಿತ್ತು. 19೪೦ರ ದಶಕದ ಅಂತ್ಯದ ವೇಳೆ ಇದು ಬದ­ಲಾಗಿತ್ತು. ಎರಡೂ ಸಮುದಾಯಗಳ ನಾಯ­ಕರು ಪರಸ್ಪರ ಸ್ನೇಹಹಸ್ತ ಕೈಚಾಚುವಷ್ಟಾ­ಗಿದ್ದರು. ಅಸಹಕಾರ ಚಳವಳಿಯ ಸಂದರ್ಭ­ದಲ್ಲಿ ನಟಾಲ್‌ ಇಂಡಿಯನ್‌ ಕಾಂಗ್ರೆಸ್‌ ಮತ್ತು ಟ್ರಾನ್ಸ್‌ವಾಲ್‌ ಇಂಡಿಯನ್‌ ಕಾಂಗ್ರೆಸ್‌ಗಳು (ನಾಯ್ಕರ್‌ ಹಾಗೂ ದಾದೂ ಮುಖ್ಯಸ್ಥರಾಗಿ­ದ್ದರು) ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಅಧ್ಯಕ್ಷರ (ಎ.ಬಿ.ಕ್ಸುಮಾ) ಜತೆ ಒಪ್ಪಂದಕ್ಕೆ ಸಹಿ ಹಾಕಿ­ದವು. ಈ ಒಪ್ಪಂದಕ್ಕೆ ಸಹಿ ಹಾಕಿದ ಎಲ್ಲರೂ ವೈದ್ಯರೇ ಆಗಿದ್ದರಿಂದ ಈ ಒಪ್ಪಂದ ‘ವೈದ್ಯರ ಒಪ್ಪಂದ’ ಎಂದು ಹೆಸರು ಪಡೆಯಿತು ಬಿಳಿಯರ ಆಳ್ವಿಕೆಯಿದ್ದ ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ನರು ಬಹುಸಂಖ್ಯಾತರಾಗಿದ್ದರು. ಬಿಳಿ­ಯರ ವಿರುದ್ಧ ಹೋರಾಡಲು ಅವರಿಗೆ ಇತರ ಸಮುದಾಯಗಳ ಬೆಂಬಲದ ಅಗತ್ಯವೂ ಇತ್ತು. ಇತಿಹಾಸಕಾರ ಗೇಲ್‌ ಎಂ. ಗೆರ್ಹಾರ್ಟ್‌ ಹೇಳು­ವಂತೆ ಆಫ್ರಿಕನ್ನರು, ‘ಭಾರತೀಯರಿಂದ ಎರಡು ಮಹತ್ವದ ಮೌಲ್ಯಗಳನ್ನು ಕಲಿತು­ಕೊಂಡರು. ಗಾಂಧಿಯವರ ಅಸಹಕಾರ ಚಳ­ವಳಿಯ ಮೂಲಕ ಪಡೆದಿದ್ದ ಆಂದೋಲನಗಳನ್ನು ನಿರ್ವ­ಹಿಸುವ ಅನುಭವ ಹಾಗೂ ಆರ್ಥಿಕತೆ’. ಭಾರ­ತೀಯ ಮಧ್ಯಮ ವರ್ಗದ ಜನ ಆಫ್ರಿಕಾದ ಮಧ್ಯಮ ವರ್ಗದವರಿಗಿಂತ ಸಿರಿವಂತರಾಗಿದ್ದರು. ಭಾರತೀಯರಿಗೆ ಅತಿಹೆಚ್ಚು ಜನಬೆಂಬಲದ ಅಗತ್ಯವಿತ್ತು. ಆಫ್ರಿಕನ್‌ ಹೋರಾಟಗಾರರಿಗೆ ಜಾಮೀನು ಪಡೆಯಲು ಹಾಗೂ ವಕೀಲರಿಗೆ ನೀಡಲು ಹಣದ ಅಗತ್ಯವಿತ್ತು. ಹಾಗಾಗಿ ಈ ಎರಡೂ ಸಮುದಾಯದ ನಡುವಿನ ಸ್ನೇಹ (ನೈತಿಕ ಹಾಗೂ ಲೌಕಿಕ) ಇಬ್ಬರ ಹಿತಾಸಕ್ತಿಗೂ ಪೂರಕವಾಗುವಂತಿತ್ತು. ೧೯೫೨ರಲ್ಲಿ ಆಫ್ರಿಕನ್‌ ಕಾಂಗ್ರೆಸ್‌ ಹಾಗೂ ಇಂಡಿಯನ್‌ ಕಾಂಗ್ರೆಸ್‌, ವರ್ಣಭೇದ ನೀತಿಯ ವಿರುದ್ಧ ಜಂಟಿಯಾಗಿ ದೇಶವ್ಯಾಪಿ ‘ಅಸಹಕಾರ ಚಳವಳಿ’ ಆಯೋಜಿಸಿದ್ದವು. ಈ ಚಳವಳಿ ಅಪ್ಪಟ ಗಾಂಧಿ ಮಾರ್ಗದಲ್ಲಿತ್ತು. ಅವುಗಳೆಂದರೆ ಅನುಮತಿ ಇಲ್ಲದೇ ಯಾವುದೇ ಸ್ಥಳ ಪ್ರವೇಶಿಸು­ವುದು, ಕರ್ಫ್ಯೂ ಪಾಸ್‌ ಇಲ್ಲದೇ ರಾತ್ರಿ ವೇಳೆ ಹೊರಗೆ ಹೋಗುವುದು, ರೈಲುಗಳಲ್ಲಿ ಯುರೋಪಿ­ಯನ್ನರಿಗೆ ಮೀಸಲಾದ ಸೀಟುಗಳಲ್ಲಿ ಕುಳಿತುಕೊಳ್ಳುವುದು. ರೈಲು ನಿಲ್ದಾಣಗಳಲ್ಲಿ ಯುರೋಪಿಯನ್ನರ ವಿಶ್ರಾಂತಿ ಕೊಠಡಿಗಳನ್ನು ಬಳಸುವುದು. ಅಂಚೆ ಕಚೇರಿಗಳಲ್ಲಿ ಯುರೋಪಿ­ಯನ್ನ­ರಿಗೆ ಮೀಸಲಾದ ಭಾಗವನ್ನು ಪ್ರವೇಶಿಸುವುದು ಇತ್ಯಾದಿ. ಟ್ರಾನ್ಸ್‌ವಾಲ್‌ನಲ್ಲಿ ನಡೆದ ಅಸಹಕಾರ ಚಳ­ವಳಿಯಲ್ಲಿ ನೆಲ್ಸನ್‌ ಮಂಡೇಲಾ ಪ್ರಮುಖ ನಾಯಕ­ರಾಗಿದ್ದರು. ಗಾಂಧಿ ಅವರ ಆಪ್ತರಾಗಿದ್ದ ಎ.ಎಂ. ಕಚಾಲಿಯಾ ಅವರ ಮಗ ಮೊಲ್ವಿ ಕಚಾಲಿಯಾ ಜತೆ ಹೋರಾಟದಲ್ಲಿ ತೊಡಗಿ­ಕೊಂಡಿ­ದ್ದರು. ಮೊಲ್ವಿ ಅವರ ಸಹೋದರ ಯುಸೂಫ್‌ ಕಚಾಲಿಯಾ ಜೈಲಿನಲ್ಲಿ ಮಂಡೇಲಾ ಅವರ ಸಂಗಾತಿಯಾಗಿದ್ದರು. ಜೈಲಿ­ನಲ್ಲಿ ಕಳೆದ ಮೊದಲ ದಿನ ವಾರ್ಡರ್‌ ಭಾರ­ತೀಯ ಯುಸೂಫ್‌ಗೆ ಮೊಟ್ಟೆಗಳು, ಟೋಸ್ಟ್‌ ಹಾಗೂ ಚಹಾ ತಂದಿದ್ದ. ಆಫ್ರಿಕನ್‌ ಮಂಡೇಲಾಗೆ ಪುಟು (ಮೆಕ್ಕೆಜೋಳದ ಅಂಬಲಿ) ತಂದಿದ್ದ. ಮಂಡೇಲಾ ಪ್ರತಿಭಟಿಸಿದಾಗ ಆ ವಾರ್ಡರ್‌ ಜೈಲಿನ ನಿಯಮಾವಳಿಯನ್ನು ತಾನು ಪಾಲಿಸುತ್ತಿರುವುದಾಗಿ ಹೇಳಿದ್ದ. ಆ ನಿಯಮದ ಅನ್ವಯ ಬೇರೆ ಬೇರೆ ಜನಾಂಗಗಳಿಗೆ ವಿಭಿನ್ನ ತಿಂಡಿ, ತಿನಿಸು ನೀಡಬೇಕಿತ್ತು. ವಾರ್ಡರ್‌ ತೆರಳಿದ ಮೇಲೆ ‘ನಾವು ನಕ್ಕುಬಿಟ್ಟೆವು ಮತ್ತು ಆಹಾರ ಹಂಚಿಕೊಂಡೆವು’ ಎಂದು ಕಚಾಲಿಯಾ ಹೇಳಿಕೊಂಡಿದ್ದಾರೆ. ಜೈಲಿಗೆ ಹೋಗುವುದಕ್ಕಿಂತ ಮುಂಚೆಯೇ ಯುಸೂಫ್‌ ಮತ್ತು ಅವರ ಪತ್ನಿ ಅಮೀನಾ ಜತೆ ಮಂಡೇಲಾ ಅನೇಕ ಬಾರಿ ಊಟ ಮಾಡಿದ್ದರು. ಹಲವು ವರ್ಷಗಳ ಬಳಿಕ, ವರ್ಣಭೇದ ನೀತಿ ಅಂತ್ಯ­ವಾದ ನಂತರ ಅಮೀನಾ ಕಚಾಲಿಯಾ ಜನಾಂಗೀಯ ತಾರತಮ್ಯದ ಸಂಕಷ್ಟದ ದಿನ­ಗಳನ್ನು ನೆನಪಿಸಿಕೊಂಡಿದ್ದರು. ‘೧೯೫೧ರಲ್ಲಿ ನನಗೆ ೨೧ ವರ್ಷ ತುಂಬಿದಾಗ ನಾವು ಪಾರ್ಟಿ ಮಾಡಬೇಕು ಎಂದು ನೆಲ್ಸನ್‌ ಸಲಹೆ ನೀಡಿದ್ದರು. ಪಾರಿವಾಳದ ಅಡುಗೆ ಮಾಡೋಣ ಎಂದು ಯುಸೂಫ್‌ ಹೇಳಿದ್ದರು. ನೆಲ್ಸನ್‌ ಆಗ ೨೧ ಪಾರಿವಾಳಗಳನ್ನು ಹಿಡಿದುಕೊಂಡು ಬಂದರು. ಅಗ್ಗಿ ಪಟೇಲ್‌ ಅವರ ಫ್ಲ್ಯಾಟ್‌ನಲ್ಲಿ ಪಾರ್ಟಿ ನಡೆಯಿತು. ಆರ್ಥರ್‌ ಗೊಲ್ಡ್‌ರಿಚ್‌, ರೊಬಿ ರೇಶಾ, ದುಮಾ ನೊಕ್ವೆ ಮತ್ತು ಇಸೋಪ್‌ ನಗ್ಡಿ ಅಲ್ಲಿ ಒಟ್ಟಾಗಿದ್ದರು. ನೆಲ್ಸನ್‌ ಅಕ್ಕಿ ಸ್ವಚ್ಛ­ಗೊಳಿಸಿದ್ದು ನನಗಿನ್ನೂ ನೆನಪಿದೆ. ಸದ್ಯ, ಕುಡಿ­ಯಲು ಸಾಕಷ್ಟು ಮದ್ಯವೂ ಅವರ ಬಳಿ ಇತ್ತು’. ವರ್ಣಭೇದ ನೀತಿ ಅಂತ್ಯಗೊಂಡಾಗ ಮಂಡೇಲಾ, ಕಚಾಲಿಯಾ ದಂಪತಿಯ ಜತೆ ಹೆಚ್ಚು ಸಮಯ ಕಳೆಯಲಾರಂಭಿಸಿದರು. ಯುಸೂಫ್‌ ಸತ್ತ ಮೇಲೆ ಅದಾಗಲೇ ಪತ್ನಿ ವಿನ್ನಿ ಅವರಿಂದ ದೂರವಾಗಿದ್ದ ಮಂಡೇಲಾ, ಅಮೀನಾ ಮುಂದೆ ಮದುವೆಯ ಪ್ರಸ್ತಾಪ ಇಟ್ಟಿದ್ದರಂತೆ. ಆಕೆ ಆ ಪ್ರಸ್ತಾಪವನ್ನು ತಳ್ಳಿಹಾಕಿ­ದ್ದರು. ಆದರೆ, ಆ ವಿಷಯವನ್ನು ಗುಟ್ಟಾಗಿ ಇಟ್ಟಿದ್ದರು. ಈ ವರ್ಷದ ಆರಂಭದಲ್ಲಿ ಅಮೀನಾ ಸಾಯುವ ಹೊತ್ತಿಗೆ ಈ ವಿಚಾರ ಬಹಿರಂಗಪಡಿಸಿ­ದ್ದರು. ಮಂಡೇಲಾ ತಮ್ಮ ತಾಯಿ­ಯನ್ನು ಮದು­ವೆ­ಯಾಗಲು ಉತ್ಸುಕ­ರಾಗಿದ್ದ ವಿಚಾರ ಅಮೀನಾ ಪುತ್ರಿ ಕೊಕೊ ಅವ­ರಲ್ಲಿ ಅಚ್ಚರಿ ಹುಟ್ಟಿಸಲಿಲ್ಲ. ‘ಅಮ್ಮನ ಕಾರಣ­ದಿಂದಲೇ ನಮ್ಮ ಮನೆಯಲ್ಲಿ ಮಂಡೇಲಾ ಸದಾ ಕಾಣಿಸಿಕೊಳ್ಳುತ್ತಿದ್ದರು. ಅಪ್ಪನ ಜತೆ ಅವರಿಗೆ ರಾಜಕೀಯ ನಂಟು ಇತ್ತು. ಆದರೆ, ಅದಕ್ಕಿಂತ ಹೆಚ್ಚಾಗಿ ಅಮ್ಮನ ಜತೆ ಅಕ್ಕರೆಯ ಸಂಬಂಧವಿತ್ತು’ ಎಂಬ ವಿಚಾರವನ್ನು ಕೊಕೊ, ಪತ್ರಕರ್ತರ ಜತೆ ಹಂಚಿಕೊಂಡಿದ್ದಾರೆ. ಭಾರತೀಯರ ಪೈಕಿ ಯುಸೂಫ್‌ ದಾದೂ ಅವರನ್ನು ಮಂಡೇಲಾ ಅತಿ ಹೆಚ್ಚು ಹಚ್ಚಿಕೊಂಡಿ­ದ್ದರು. ಯುಸೂಫ್‌ ದೇಶಭ್ರಷ್ಟರಾಗಿ ಲಂಡನ್‌­ನಲ್ಲಿ ಸತ್ತುಹೋದರು. (ಗಾಂಧಿ ತಜ್ಞರು ಹಾಗೂ ವರ್ಣಭೇದ ನೀತಿಯ ಕಟು ಟೀಕಾಕಾರ ಇ.ಎಸ್‌. ರೆಡ್ಡಿ ಅವರ ಬಳಿ ಮಾತನಾಡುತ್ತ ಮಂಡೇಲಾ, ‘ಡಾ. ದಾದೂ ಅವರಿಗೆ ನಾವು ಮಕ್ಕಳಂತೆ ಇದ್ದೆವು’ ಎಂದು ಹೇಳಿಕೊಂಡಿದ್ದರು). ಮಂಡೇಲಾರ ಅತ್ಯಾಪ್ತ ಭಾರತೀಯ ಗೆಳೆಯ ಅಹಮದ್‌ ‘ಕ್ಯಾಥಿ’ ಕತ್ರಾಡ. ಕ್ಯಾಥಿ, ಗಾಂಧಿ ವಾದಕ್ಕಿಂತ ಕಮ್ಯುನಿಸಂ ಕುರಿತು ಒಲವುಳ್ಳವರು. ೧೯೬೩ರ ಪ್ರಸಿದ್ಧ ‘ರಿವೊನಿಯಾ’ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳಾಗಿದ್ದರು. ಈ ಪ್ರಕರಣ­ದಲ್ಲಿ ಅಪರಾಧ ಸಾಬೀತಾಗಿ ಇವರಿಬ್ಬರೂ ‘ರಾಬೆನ್‌’ ದ್ವೀಪದ ಜೈಲಿನಲ್ಲಿ ೨೦ ವರ್ಷ ಕೊಳೆಯಬೇಕಾಯಿತು. ಜೈಲಿನಿಂದ ಬಿಡುಗಡೆ­ಯಾದ ಮೇಲೆ ‘ಕ್ಯಾಥಿ’ ತಮ್ಮ ಹಳೆಯ ಸಂಗಾ­ತಿಯ ಜತೆ ಹಲವು ಸಂದರ್ಶನಗಳನ್ನು ರೆಕಾರ್ಡ್‌ ಮಾಡಿದರು. ಮಂಡೇಲಾರ ಹೆಸರಿನಲ್ಲಿ ಬಂದ ‘ಕಾನ್ವರ್ಸೇಷನ್ಸ್‌ ವಿತ್‌ ಮೈಸೆಲ್ಫ್‌’ ಪುಸ್ತಕದಲ್ಲಿ ಈ ಸಂದರ್ಶನದ ವಿವರಗಳು ಪ್ರಕಟವಾಗಿವೆ. ಅಲ್ಲದೇ ರಾಬೆನ್‌ ದ್ವೀಪದಲ್ಲಿ ಮಂಡೇಲಾರ ಮತ್ತೊಬ್ಬ ಸಂಗಾತಿಯಾಗಿದ್ದ ಇಂದ್ರೆಸ್‌ ನಾಯ್ಡು ಅವರ ಅಜ್ಜ ತಂಬಿ ನಾಯ್ಡು ೧೯೦೭–0೯ ಮತ್ತು ೧೯೧೩–೧೪ರಲ್ಲಿ ಗಾಂಧಿ ನಡೆಸಿದ್ದ ಸತ್ಯಾ­ಗ್ರಹದಲ್ಲಿ ಪಾಲ್ಗೊಂಡಿದ್ದರು. ರಾಬೆನ್‌ ದ್ವೀಪದ ಕಾರಾಗೃಹದಲ್ಲಿ ಬಂದಿಯಾಗುವ ಮುನ್ನ ನಾಯ್ಡು ಮನೆಗೆ ಮಂಡೇಲಾ ಪದೇ ಪದೇ ಭೇಟಿ ನೀಡುತ್ತಿದ್ದರು. ಇಂದ್ರೆಸ್‌ ಅವರ ತಾಯಿ ‘ಅಮಾ ನಾಯ್ಡು’ ಎಂದೇ ಖ್ಯಾತರಾಗಿದ್ದ ಮನೊನ್ಮೊಣಿ ಮಾಡುತ್ತಿದ್ದ ‘ಏಡಿ’ ಸಾರನ್ನು ಅವರು ಇಷ್ಟ­ಪಟ್ಟು ಸವಿಯುತ್ತಿದ್ದರು. ಆಕೆ ಸ್ವಾತಂತ್ರ್ಯ ಹೋರಾಟ­­ದಲ್ಲಿ ತೊಡಗಿಕೊಂಡಿದ್ದ ಬಹುತೇಕರಿಗೆ ತಾಯಿಯಾಗಿದ್ದರು. ೧೯೯೭ರಲ್ಲಿ ನಾನು ಮೊದಲ ಬಾರಿ ಮಂಡೇಲಾ ನಾಡಿಗೆ ಹೋಗಿದ್ದೆ. ಆಗ ಅಲ್ಲಿ ಭಾರತದ ಹೈಕಮಿಷನರ್‌ ಆಗಿದ್ದ ಗೋಪಾಲ­ಕೃಷ್ಣ ಗಾಂಧಿ ಜತೆ ಉಳಿದುಕೊಂಡಿದ್ದೆ. ನಾಗರಿಕ ಸೇವಾ ಅಧಿಕಾರಿಯಾಗಿದ್ದ ಗೋಪಾಲಕೃಷ್ಣ ಗಾಂಧಿ ವಿದ್ವಾಂಸರು ಹಾಗೂ ಅನುವಾದಕರು. ಅವರ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟ­ದಲ್ಲಿ ನನಗೆ ಇಂದ್ರೆಸ್‌ ನಾಯ್ಡು ಅವರನ್ನು ಪರಿಚಯಿಸಲಾಯಿತು. ಆಫ್ರಿಕಾದ ನಕಾಶೆ­ಯನ್ನು ಹೋಲುವ ಕಪ್ಪುಶಿಲೆಯನ್ನು ಅಳವಡಿಸ­ಲಾದ ಲೋಹದ ಸ್ಮರಣಿಕೆಯೊಂದನ್ನು ಗಾಂಧೀಜಿ ಮನೆಯಲ್ಲಿ ನೋಡಿದೆ. ಅದು ಇಂದ್ರೆಸ್‌ ಅವರು ಗಾಂಧಿಯ ಮೊಮ್ಮಗನಿಗೆ ನೀಡಿದ್ದ ಉಡುಗೊರೆ. ರಾಬೆನ್‌ ದ್ವೀಪದಿಂದ ಬಿಡುಗಡೆಯಾದಾಗ ಇಂದ್ರೆಸ್‌ ಹಾಗೂ ಇತರ ಕೈದಿಗಳಿಗೆ ಅವರು ಜೈಲಿನಲ್ಲಿ ಆಹಾರ ಸೇವಿಸುತ್ತಿದ್ದ ಊಟದ ತಟ್ಟೆ­ಯನ್ನು ಹೋಲುವ ಸ್ಮರಣಿಕೆಯೊಂದನ್ನು ನೀಡ­ಲಾಗಿತ್ತು. ಆ ಸ್ಮರಣಿಕೆಯಲ್ಲಿ ಅದೇ ಕೈದಿಗಳು ಜೈಲಿನ ಆವರಣದಲ್ಲಿ ಕೆಲಸ ಮಾಡುತ್ತ ಹೊರ­ತೆಗೆದಿದ್ದ ಗ್ರಾನೈಟ್‌ನಿಂದ ಮಾಡ­ಲಾದ ಆಫ್ರಿ­ಕಾದ ನಕಾಶೆಯನ್ನು ಅಳವಡಿಸ­ಲಾಗಿತ್ತು. ತಂಬಿ ನಾಯ್ಡು ಅವರ ಮೊಮ್ಮಗ ಇಂದ್ರೆಸ್‌ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೇ ತಮ್ಮ ಕುಟುಂಬದ ನಡವಳಿಕೆ ಹಾಗೂ ತಮ್ಮ ಔದಾರ್ಯಕ್ಕೆ ತಕ್ಕಂತೆ ಅದನ್ನು ಮಹಾತ್ಮಾ ಗಾಂಧಿ ಅವರ ಮೊಮ್ಮಗ­ನಿಗೆ ನೀಡಿದ್ದರು. ಅದೇ ಪ್ರವಾಸದ ವೇಳೆ ಸಾರ್ವಜನಿಕ ಸಭೆ­ಯೊಂದರಲ್ಲಿ ಬೆಳ್ಳಿಕೂದಲಿನ ಮಹಿಳೆ­ಯೊಬ್ಬರು ಮಾಡಿದ ಚಿಕ್ಕದಾದ ಚೊಕ್ಕ ಭಾಷಣ ಕೇಳುವ ಅವಕಾಶ ದೊರಕಿತ್ತು. ಆ ಮಹಿಳೆ ಫ್ರೆನೆ ಗಿನ್ವಾಲಾ ಎಂಬ ಪಾರ್ಸಿ ಮಹಿಳೆ. ವರ್ಣಭೇದ ನೀತಿಯ ವಿರುದ್ಧ ಹೋರಾಡುತ್ತಿದ್ದ ಅವರು ಬಹುವರ್ಷಗಳ ಕಾಲ ದೇಶಭ್ರಷ್ಟರಾಗಿ ಕಾಲ­ಕಳೆದಿದ್ದರು. ಈ ಅವಧಿಯಲ್ಲಿ ದಕ್ಷಿಣ ಆಫ್ರಿಕಾ­ದಲ್ಲಿ ನೆಲೆಸಿದ್ದ ಭಾರತೀಯರ ಇತಿ­ಹಾಸದ ಕುರಿತು ಆಕ್ಸ್‌ಫರ್ಡ್‌ನಲ್ಲಿ ಡಾಕ್ಟರೇಟ್‌ ಪ್ರಬಂಧ ಬರೆಯುತ್ತಿದ್ದರು. ೧೯೯೭ರಲ್ಲಿ ಬಹು­ಜನಾಂಗೀಯ­­ರಿಂದ ಕೂಡಿದ್ದ ದಕ್ಷಿಣ ಆಫ್ರಿಕಾದ ಮೊದಲ ಸಂಸತ್ತಿನ ಸ್ಪೀಕರ್‌ ಆಗಿದ್ದರು. ದಕ್ಷಿಣ ಆಫ್ರಿಕಾದ ಜನಸಂಖ್ಯೆಯಲ್ಲಿ ಭಾರ­ತೀಯರ ಸಂಖ್ಯೆ ಶೇ ೩ಕ್ಕಿಂತ ಕಡಿಮೆ. ಆದರೆ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಆ ಮೊದಲ ಸಂಸತ್ತಿನಲ್ಲಿ ೪೦ ಭಾರತೀಯ ಸಂಸ­ದರಿದ್ದರು. ಯಾರೋ ಈ ಬಗ್ಗೆ ಮಂಡೇಲಾ ಅವರಲ್ಲಿ ದೂರಿದಾಗ, ‘ಹೌದು ಜನಸಂಖ್ಯೆಗೆ ಹೋಲಿಸಿದಾಗ ಅವರಿಗೆ ಹೆಚ್ಚು ಸ್ಥಾನ ಸಿಕ್ಕಿದೆ. ಆದರೆ, ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆ ಗಮನಿಸಿದಾಗ ಇದು ಕಡಿ­ಮೆಯೇ’ ಎಂದು ಹೇಳಿದರಂತೆ. ಇಷ್ಟು ಸೊಗ­ಸಾದ ಉತ್ತರವನ್ನು ನಮ್ಮ ಕಾಲದ ಯಾವ ರಾಜಕಾರಣಿಯೂ ನೀಡಲು ಸಾಧ್ಯವಿಲ್ಲ ಅಥವಾ ಯಾರೂ ನೀಡಲು ಸಾಧ್ಯವಿಲ್ಲ. '); $('#div-gpt-ad-200322-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-200322'); }); googletag.cmd.push(function() { googletag.display('gpt-text-700x20-ad2-200322'); }); },300); var x1 = $('#node-200322 .field-name-body .field-items div.field-item > p'); if(x1 != null && x1.length != 0) { $('#node-200322 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-200322').addClass('inartprocessed'); } else $('#in-article-200322').hide(); } else { // Text ad googletag.cmd.push(function() { googletag.display('gpt-text-300x20-ad-200322'); }); googletag.cmd.push(function() { googletag.display('gpt-text-300x20-ad2-200322'); }); // Remove current Outbrain $('#dk-art-outbrain-200322').remove(); //ad before trending $('#mob_rhs1_200322').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-200322 .field-name-body .field-items div.field-item > p'); if(x1 != null && x1.length != 0) { $('#node-200322 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-200322').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-200322','#dk-art-outbrain-603706','#dk-art-outbrain-583576','#dk-art-outbrain-580450','#dk-art-outbrain-576829']; var obMobile = ['#mob-art-outbrain-200322','#mob-art-outbrain-603706','#mob-art-outbrain-583576','#mob-art-outbrain-580450','#mob-art-outbrain-576829']; var obMobile_below = ['#mob-art-outbrain-below-200322','#mob-art-outbrain-below-603706','#mob-art-outbrain-below-583576','#mob-art-outbrain-below-580450','#mob-art-outbrain-below-576829']; var in_art = ['#in-article-200322','#in-article-603706','#in-article-583576','#in-article-580450','#in-article-576829']; var twids = ['#twblock_200322','#twblock_603706','#twblock_583576','#twblock_580450','#twblock_576829']; var twdataids = ['#twdatablk_200322','#twdatablk_603706','#twdatablk_583576','#twdatablk_580450','#twdatablk_576829']; var obURLs = ['https://www.prajavani.net/columns/ಮಂಡೇಲಾರ-ಭಾರತೀಯ-ನಂಟು','https://www.prajavani.net/news/article/2018/04/27/568907.html','https://www.prajavani.net/columns/guhhankana/guhankana-583576.html','https://www.prajavani.net/columns/guhhankana/gandhi-letters-580450.html','https://www.prajavani.net/columns/guhhankana/columns-guhhankana-576829.html']; var vuukleIds = ['#vuukle-comments-200322','#vuukle-comments-603706','#vuukle-comments-583576','#vuukle-comments-580450','#vuukle-comments-576829']; // var nids = [200322,603706,583576,580450,576829]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2020-01-22T21:02:25"
https://www.prajavani.net/columns/%E0%B2%AE%E0%B2%82%E0%B2%A1%E0%B3%87%E0%B2%B2%E0%B2%BE%E0%B2%B0-%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF-%E0%B2%A8%E0%B2%82%E0%B2%9F%E0%B3%81
ಮೊದಲ ಅಧಿವೇಶನಕ್ಕೆ`ಸುವರ್ಣ ವಿಧಾನ ಸೌಧ' ಸಜ್ಜು | Prajavani ಮೊದಲ ಅಧಿವೇಶನಕ್ಕೆ`ಸುವರ್ಣ ವಿಧಾನ ಸೌಧ' ಸಜ್ಜು ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಯ ನವ ಮನ್ವಂತರಕ್ಕೆ ನಾಂದಿ ಹಾಡುವ ಡಿಸೆಂಬರ್ 5ರಿಂದ 12ರವರೆಗೆ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಯ `ಸುವರ್ಣ ವಿಧಾನ ಸೌಧ'ವು ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಈ ಹಿಂದೆ 2006 ಸೆಪ್ಟೆಂಬರ್ 25ರಿಂದ 29ರವರೆಗೆ ಹಾಗೂ 2009 ಜನವರಿ 16ರಿಂದ 24ರವರೆಗೆ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಸಭಾಭವನದಲ್ಲಿ ಚಳಿಗಾಲದ ಅಧಿವೇಶನ ನಡೆದಿತ್ತು. ಪ್ರತಿ ವರ್ಷ ಚಳಿಗಾಲದ ಅಧಿವೇಶನ ನಡೆಸುವ ಸಲುವಾಗಿಯೇ ರೂ 391 ಕೋಟಿ ವೆಚ್ಚದಲ್ಲಿ ಇಲ್ಲಿ ನಿರ್ಮಿಸಿರುವ `ಸುವರ್ಣ ವಿಧಾನ ಸೌಧ'ದಲ್ಲಿ ಮೊದಲ ಅಧಿವೇಶನ ನಡೆಯುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಅಗತ್ಯ ಕಡತಗಳೊಂದಿಗೆ ಇಲ್ಲಿಗೆ ಈಗಾಗಲೇ ಆಗಮಿಸಿದ್ದು, ತಾತ್ಕಾಲಿಕವಾಗಿ ಕಚೇರಿ ಆರಂಭಿಸಿದ್ದಾರೆ. ವಿಧಾನ ಸೌಧದ ವಿಶೇಷ ಭದ್ರತಾ ಸಿಬ್ಬಂದಿ ಹಾಗೂ ಮಾರ್ಷಲ್‌ಗಳು ಸೋಮವಾರ ಆಗಮಿಸಿದ್ದು, ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ. ಅಧಿವೇಶನಕ್ಕೆ ಸಜ್ಜಾಗಿರುವ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಜನಪ್ರತಿನಿಧಿಗಳ ಆಸನಗಳನ್ನು ನಿಗದಿಗೊಳಿಸಲಾಗಿದ್ದು, ನಾಮಫಲಕ ಹಾಕುವ ಕೆಲಸ ನಡೆಯುತ್ತಿದೆ. ವಿಧಾನಸಭೆಯ ಅಧಿಕಾರಿಗಳ ಬಳಕೆಗಾಗಿ ಕಂಪ್ಯೂಟರ್ ಅಳವಡಿಸುವ ಕೆಲಸ ಭರದಿಂದ ಸಾಗಿದೆ. ಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿಗಳ ಹಾಗೂ ಸಚಿವರುಗಳ ಹಾಗೂ ವಿವಿಧ ಪಕ್ಷದ ನಾಯಕರ ಕೊಠಡಿಗಳನ್ನು ಸಿದ್ಧಗೊಳಿಸಲಾಗಿದೆ. ವಿಧಾನಸಭಾಧ್ಯಕ್ಷ ಕೆ.ಜಿ. ಭೋಪಯ್ಯ ಅವರು ಸೋಮವಾರ ವಿಧಾನಸಭೆ ಮತ್ತು ಪರಿಷತ್ ಸಭಾಂಗಣಗಳಿಗೆ ಭೇಟಿ ನೀಡಿ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು. ಭಾರಿ ವ್ಯವಸ್ಥೆ `ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಕಲಾಪ, ಸಚಿವಾಲಯದ ಕಚೇರಿಗಳು ಹಾಗೂ ಮಾಧ್ಯಮ ಕೇಂದ್ರಗಳಿಗೆ ಅಗತ್ಯ ಇರುವ ಪೀಠೋಪಕರಣ, ಕಂಪ್ಯೂಟರ್‌ಗಳನ್ನು ಅಳವಡಿಸಲಾಗುತ್ತಿದೆ. ದೂರವಾಣಿ, ಇಂಟರ್‌ನೆಟ್, ಫ್ಯಾಕ್ಸ್, ಜೆರಾಕ್ಸ್ ಯಂತ್ರಗಳನ್ನು ಪೂರೈಸಲಾಗುತ್ತಿದೆ. ಸುಮಾರು 300 ಕಂಪ್ಯೂಟರ್‌ಗಳ ನ್ನು ಅಳವಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇಂಟರ್‌ನೆಟ್ ಸೌಲಭ್ಯಕ್ಕಾಗಿ 75 ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆಯಲಾಗಿದೆ. 30ಕ್ಕೂ ಹೆಚ್ಚು ಸ್ಥಿರ ದೂರವಾಣಿಗಳನ್ನು ಅಳವಡಿಸಲಾಗುವುದು' ಎಂದು ಕಚೇರಿಗಳ ನಿರ್ವಹಣೆಯ ಉಸ್ತುವಾರಿ ವಹಿಸಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್. ಹೂಲಿ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು. ವಾಸ್ತವ್ಯಕ್ಕೆ ಹೋಟೆಲ್, ಹಾಸ್ಟೇಲ್ `ಅಧಿವೇಶನಕ್ಕೆ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲು ಸಮನ್ವಯ (ನೋಡಲ್) ಅಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗುತ್ತಿದೆ. ವಿಧಾನಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ವಾಸ್ತವ್ಯಕ್ಕಾಗಿ ಈಗಾಗಲೇ ಸರ್ಕ್ಯೂಟ್ ಹೌಸ್, ನಗರದ ಪ್ರಮುಖ ಹೋಟೆಲ್, ಹಾಸ್ಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ' ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು ತಿಳಿಸಿದರು. `ಭದ್ರತೆ ದೃಷ್ಟಿಯಿಂದ ಮತ್ತು ಜನರ ಚಲನವಲನಗಳ ಮೇಲೆ ನಿಗಾ ಇಡಲು ಸುವರ್ಣಸೌಧದ ಆವರಣದಲ್ಲಿ 100 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಾಲ್ಕು ಸಾವಿರ ಪೊಲೀಸ್ ಸಿಬ್ಬಂದಿ, ಕ್ಷಿಪ್ರ ಕಾರ್ಯ ಪಡೆಯ ತುಕಡಿ ನಿಯೋಜಿಸಲಾಗುತ್ತಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಅವರು ತಿಳಿಸಿದರು. ಮಂಡ್ಯ: ಉಪಚುನಾವಣೆಗೆ ಅಸಮಾಧಾನದ ನಡುವೆ ನಾಮಪತ್ರ ಸಲ್ಲಿಕೆ
"2018-10-15T13:04:14"
https://www.prajavani.net/article/%E0%B2%AE%E0%B3%8A%E0%B2%A6%E0%B2%B2-%E0%B2%85%E0%B2%A7%E0%B2%BF%E0%B2%B5%E0%B3%87%E0%B2%B6%E0%B2%A8%E0%B2%95%E0%B3%8D%E0%B2%95%E0%B3%86%E0%B2%B8%E0%B3%81%E0%B2%B5%E0%B2%B0%E0%B3%8D%E0%B2%A3-%E0%B2%B5%E0%B2%BF%E0%B2%A7%E0%B2%BE%E0%B2%A8-%E0%B2%B8%E0%B3%8C%E0%B2%A7-%E0%B2%B8%E0%B2%9C%E0%B3%8D%E0%B2%9C%E0%B3%81
ಸಂವಹನ ಪ್ರಕಾರ ವಿಡಿಯೋ ಕ್ಯಾಮರಾ ಅತ್ಯಂತ ಜನಪ್ರಿಯ ವೀಡಿಯೊ ಮನರಂಜನೆ ನೋಟ ನಮ್ಮ ವೆಬ್ಸೈಟ್ನಲ್ಲಿ ನಮ್ಮ ಸಂಗ್ರಹಣೆಯಲ್ಲಿ ನಿರಂತರವಾಗಿ ಅಪ್ಡೇಟ್ಗೊಳಿಸಲಾಗಿದೆ ಮತ್ತು ಶೀಘ್ರದಲ್ಲೇ ಸೇರಿಸಲಾಗುತ್ತದೆ ಕೆಲವು ಹೆಚ್ಚು ಚಾಟ್ ಅತ್ಯಂತ ರುಚಿ. ಶರತ್ಕಾಲದಲ್ಲಿ ಮತ್ತು ಚಳಿಗಾಲದಲ್ಲಿ ಸಂಜೆ, ಆಗ ಕೆರಳಿದ ಬಿರುಗಾಳಿ ಮತ್ತು ಬಯಸುವುದಿಲ್ಲ ಮನೆ ಬಿಟ್ಟು ಈ ರೀತಿಯ ಆನ್ಲೈನ್ ಮನರಂಜನೆ ಅಪ್ ಬೆಳಗಿಸು ನಿಮ್ಮ ವಿರಾಮ ಮತ್ತು ನೀಡುತ್ತದೆ ಒಂದು ಮರೆಯಲಾಗದ ತಮಾಷೆಯ ಕ್ಷಣಗಳನ್ನು. ಒಂದು ಹೊಸ ಸ್ನೇಹಿತರು ಮತ್ತು ಪೆನ್ ಆನಂದಿಸಿ ಆನ್ಲೈನ್ ಫೆಲೋಶಿಪ್ ನೀವು ಭೇಟಿ ಮಾಡಬಹುದು: ವಿದೇಶಿ ವೀಡಿಯೊ ಚಾಟ್ ರೂಲೆಟ್ ಅಥವಾ ಒಂದು ಆಸಕ್ತಿದಾಯಕ ಮತ್ತು ತಕ್ಕಮಟ್ಟಿಗೆ ಇತ್ತೀಚೆಗೆ ಹೊರಹೊಮ್ಮಿತು, ಆದರೆ ಈಗಾಗಲೇ ಚೆನ್ನಾಗಿ ಅಭಿವೃದ್ಧಿ ವೀಡಿಯೊ ಚಾಟ್ ಕಾಮೆಟ್ ಸಮಯ ಬಂದಾಗ ಮೋಜು ಈ ನಮ್ಮ ಮೂಲ ಮೋಜು ಇದು ಅನಿವಾರ್ಯವಲ್ಲ ವಾದ ಹೋರಾಟ, ಮೇಲೆ ಒತ್ತಿ ದೊಡ್ಡ ಬಟನ್ ಪ್ರಾರಂಭಿಸಿ! ಇಲ್ಲಿ ಅಗತ್ಯ ನೆನಪಿಡಿ ಎಂದು, ಇದು ನಿಜವಾಗಿಯೂ ಉತ್ತಮ ರಷ್ಯಾದ ವಿಭಾಗದಲ್ಲಿ ಚಾಟ್ ಮನರಂಜನೆ! ಹೇಳಲಾಗದ ಪ್ರಯೋಜನವನ್ನು ಈ ಮಹಾನ್ ಚಾಟ್ ಒಂದು ಗರಿಷ್ಠ ಸರಳತೆ ಮತ್ತು ಸಂಪೂರ್ಣ ಆರಾಮ ರಲ್ಲಿ ಸಂಭಾಷಣೆ ಕ್ಲಿಕ್ಕಿಸಿ ನಂತರ ಸ್ಥಳದಲ್ಲಿ ಎಂದು ಗುರುತಿಸಲಾಗಿದೆ ಆರಂಭ ಸೇರಿಸಲು, ನಿಮ್ಮ ಪ್ರದರ್ಶಿಸಲು ಇಲ್ಲ ಅಲ್ಲಿ ಒಂದು ವಿಂಡೋ ನೋಡುತ್ತಾರೆ ನಿಮ್ಮ ತಮಾಷೆಯ ಅಥವಾ ವಿರುದ್ಧ ದುಃಖ ಚರ್ಚೆಗೆ. ಚಾಟ್ ರೂಲೆಟ್ ಮಾಡುತ್ತದೆ ನೀವು ಎಲ್ಲಾ ಹುಡುಕಾಟ ಏನೋ ಹೊಸ ಮತ್ತು ತುಂಟ ಮೇಲೆ ಕ್ಲಿಕ್ ಮಾಡಿ, ಕೇವಲ ಪದ — ದೂರು ಮತ್ತು ಉಲ್ಲಂಘಿಸಿದೆ ನಿಯಮಗಳನ್ನು ಲಾಕ್ ಆಗುತ್ತದೆ. ಎಂದು, ನೀವು ಸ್ವಲ್ಪ ನಿಯಂತ್ರಣ ಅಥವಾ ಫಿಲ್ಟರ್ ಯಾರು ನೀವು ನೋಡಬಹುದು ಎಂದು ತಮ್ಮ. ನೀವು ಯಾವುದೇ ಪರಿಸ್ಥಿತಿಗಳು ನೀವು ಅಸಮಾಧಾನ ಇರುತ್ತದೆ ಅಥವಾ ನೀವು ಬೇಸರ ವ್ಯಕ್ತಿ ಒಂದು ಸಣ್ಣ ವಿಂಡೋ ಕೇವಲ ಕ್ಲಿಕ್ ಮಾಡಿ ಮುಂದೆ ಮತ್ತು ಹುಡುಕಾಟ ಸಂವಾದಕ ಮುಂದುವರಿಯುತ್ತದೆ ತನಕ ನೀವು ಈ ಗುಂಡಿಯನ್ನು ಒತ್ತಿ. ನೀವು ಜಾಗರೂಕ ಆಗಿರಬೇಕು ಇಂಟರ್ನೆಟ್, ಜನರು ಕದಿಯಲು ಹಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು, ಇತ್ಯಾದಿ, ಗೆ ಭಿಕ್ಷಾಟನೆ, ಇಂತಹ ಅನಿವಾರ್ಯವಲ್ಲ ತೋರಿಸಲು ವೈಯಕ್ತಿಕ ಮಾಹಿತಿಯನ್ನು (ಸೈಟ್ಗಳು ಪಾಸ್ವರ್ಡ್ಗಳನ್ನು, ಕಾರ್ಡ್, ದಾಖಲೆಗಳನ್ನು, ಫೋಟೋಗಳನ್ನು). ಸಮಸ್ಯೆಯನ್ನು ಸ್ನೇಹ ಯಾವಾಗಲೂ ಸೂಕ್ತ ಮನುಷ್ಯ ಒಂದು ಸಮಾಜ ಎಂದು — ಅವರು ಯಾವಾಗಲೂ ಅಗತ್ಯವಿದೆ ಯಾರಾದರೂ ಅವರೊಂದಿಗೆ ಹಂಚಿಕೊಳ್ಳಬಹುದು ನಿಮ್ಮ ಸಂತೋಷ ಮತ್ತು ದುಃಖ, ಉತ್ತಮ ದಿನಗಳ ಮತ್ತು ಆದ್ದರಿಂದ, ಪಡೆಯಲು ಉತ್ತಮ ಸಲಹೆ ಹೇಳಲು ಒಂದು ರಹಸ್ಯ, ನಗು, ಚರ್ಚಿಸಲು ವಿಷಯಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು (ಬಗ್ಗೆ ಜನರು, ಘಟನೆಗಳು, ಚಲನಚಿತ್ರಗಳು, ಪುಸ್ತಕಗಳು). ಏನು ವೇಳೆ, ಜೀವನದಲ್ಲಿ ನೀವು ಯಾವುದೇ ಅಂತಹ ವ್ಯಕ್ತಿ ನಂತರ ನೀವು ಸಹಾಯ ಬಂದು ಅಂತರ್ಜಾಲದಲ್ಲಿ ಮತ್ತು ವಾಸ್ತವ ಸ್ನೇಹ ← ಡೇಟಿಂಗ್ ಫ್ರಾನ್ಸ್ - ಹೊಸ ಸ್ನೇಹಿತರು ಕಾಣಬಹುದು ಇಲ್ಲಿ ಆನ್ಲೈನ್ ಡೇಟಿಂಗ್ →
"2019-05-22T05:20:49"
https://kn.videochat.cafe/%E0%B2%B8%E0%B2%82%E0%B2%B5%E0%B2%B9%E0%B2%A8-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B0-%E0%B2%B5%E0%B2%BF%E0%B2%A1%E0%B2%BF%E0%B2%AF%E0%B3%8B-%E0%B2%95%E0%B3%8D%E0%B2%AF%E0%B2%BE
ನವಜಾತ ಶಿಶುವಿಗಾಗಿ ನೀವು ಖರೀದಿಸಬೇಕಾದ ವಸ್ತುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು - Tinystep ನವಜಾತ ಶಿಶುವಿಗಾಗಿ ನೀವು ಖರೀದಿಸಬೇಕಾದ ವಸ್ತುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳು ನಿಮ್ಮ ಸಂತೋಷಗಳನ್ನು ಕಾಪಿಡುವ ಪುಟ್ಟ ಕಂದನೊಂದು ಬಂದಿದೆಯೇ?ನವ ತಾಯಂದಿರು ತಮ್ಮ ಪುಟ್ಟ ಮಗುವಿಗೆ ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡಲು ಅಗಾಧವಾಗಿ ಕಷ್ಟ ಪಡುತ್ತಾರೆ .ನಿಮ್ಮ ಮೇಲೆ ಅವಲಂಬಿತವಾಗಿರುವ ಪುಟ್ಟ ಕಂಡನು ನಿಮಗೆ ಜೋತು ಬಿದ್ದು ನಿಮ್ಮ ಸಾಕಷ್ಟು ಸಮಯವನ್ನು ತಿನ್ನುವುದರಿಂದ ಸಂಘಟಿತವಾಗಿ ಮತ್ತು ಪ್ರತಿ ಸಣ್ಣ ಉತ್ಪನ್ನಕ್ಕೆ ಸಂಶೋಧನೆ ಮಾಡುವುದು ಪ್ರಾಮಾಣಿಕವಾಗಿ ನಿಮಗೆ ಸಾಧ್ಯವಾಗದೆ ಇರಬಹುದು . ಹಾಗಾಗಿ ಮಾಡಬೇಕಾಗಿರುವ ಎಲ್ಲವನ್ನೂ ನಾವು ಮಾಡಿದ್ದೇವೆ ಮತ್ತು ನಿಮ್ಮ ನವಜಾತ ಶಿಶುಗಳಿಗೆ ಅಗತ್ಯವಿರುವ ಎಲ್ಲ ಅಗತ್ಯಗಳಿಗಾಗಿ ನೀವು ಎಂದಿಗೂ ಖರೀದಿ ಮಾಡಬೇಕಾಗಿರುವ ಏಕೈಕ ಮಾರ್ಗದರ್ಶಿಗೆ ನಾವು ಬಂದಿದ್ದೇವೆ.ನೀವು ಇದರಿಂದ ಸರಳ ಪರಿಶೀಲನಾಪಟ್ಟಿಯನ್ನು ತಯಾರಿಸಬಹುದು ಮತ್ತು ಹೊರ ಹೋಗಲು ತಯಾರಾಗಬಹುದು. ಆದ್ದರಿಂದ, ನಿಮಗೆ ೯೯ ಸಮಸ್ಯೆಗಳಿವೆ ಎಂದು ನೀವು ಭಾವಿಸಿದರೂ, ನಿಮ್ಮ ಮಗುವಿಗಾಗಿ ಖರೀದಿ ಮಾಡುವುದು ಒಂದು ಸಮಸ್ಯೆಯಾಗಿರುವುದಿಲ್ಲ ನ್ಯಾಪಿ (ಮಕ್ಕಳಿಗೆ ಕಟ್ಟುವ ಬಟ್ಟೆ )ಯ ದಾಸ್ತಾನು ಮೊದಲ ಕೆಲವು ವಾರಗಳಲ್ಲಿ ನಿಮ್ಮ ಮಗುವು ದಿನಕ್ಕೆ ೧೦ ರಿಂದ ೧೨ ಡೈಪರ್ ಗಳನ್ನು ಸುಲಭವಾಗಿ ಉಪಯೋಗಿಸುತ್ತದೆ .ಆದರೆ ದೊಡ್ಡ ಪ್ರಮಾಣದಲ್ಲಿ ಒರೆಸುವ ಬಟ್ಟೆಗಳನ್ನು ಖರೀದಿಸುವ ಬದಲು, ವಿವಿಧ ಬ್ರಾಂಡ್ ಗಳ ಸಣ್ಣ ಪೊಟ್ಟಣಗಳನ್ನು ಖರೀದಿಸಿ ಪ್ರಯತ್ನಿಸಿ, ಮಗುವಿನ ಚರ್ಮಕ್ಕೆ ಸರಿ ಹೊಂದುವ ನ್ಯಾಪಿಯನ್ನು ಕಂಡು ಹಿಡಿಯಿರಿ . ನೀವು ಬಳಸಿ ಎಸೆಯುವ ಡೈಪರ್ ಗಳ ಬದಲು ಬಟ್ಟೆಯ ಡೈಪರ್ ಗಳನ್ನು ತೆಗೆದುಕೊಳ್ಳಲು ಬಯಸಿದರೆ,೧೫ ರಿಂದ ೨೪ ಒರೆಸುವ ಬಟ್ಟೆಗಳನ್ನು ಹೊಂದಿರುವಂತೆ ಖಚಿತಪಡಿಸಿಕೊಳ್ಳಿ. ನೀವು ಫ್ಲಿಪ್ ಕಾರ್ಟ್ ನಿಂದ ನಿಮ್ಮ ಆಯ್ಕೆಗಳನ್ನು ಮಾಡಿಕೊಳ್ಳಬಹುದು . ಆದ್ದರಿಂದ, ಒರೆಸುವ ಬಟ್ಟೆಗಳ ಮೇಲೆ ಮಾರಾಟವಿದೆ ಎಂದು ನೀವು ಎಂದಾದರೂ ಕಂಡುಕೊಂಡರೆ ನೀವು ಭಾರೀ ಬಾಜಿಯನ್ನು ಮುಟ್ಟಿದ್ದೀರಿ ಎಂದು ನಿಮಗೆ ತಿಳಿದಿದೆ. ಡೈಪರ್ ಗಳನ್ನು ಬದಲಿಸುವಾಗ,ನೀವು ಬೇಬಿ ವೈಪ್ ಗಳನ್ನು (ಉಜ್ಜುವ ಬಟ್ಟೆ ) ಒಯ್ಯಬೇಕು.ಮತ್ತೊಮ್ಮೆ ಡೈಪರ್ ನ ಅದೇ ತತ್ವದಂತೆ ಒಂದನ್ನು ನಿರ್ಧರಿಸುವುದಕ್ಕೆ ಮುಂಚಿತವಾಗಿ ವಿವಿಧ ಪ್ರಭೇದಗಳನ್ನು ಖರೀದಿಸಿ.ಎಂದಾದರೂ ನಿಮ್ಮಲ್ಲಿ ಬೇಬಿ ವೈಪ್ ಗಳು ಕಡಿಮೆಯಾದಲ್ಲಿ ನೀರಿನಲ್ಲಿ ಮುಳುಗಿದ ಮೃದುವಾದ ಬಟ್ಟೆಯನ್ನು ಬಳಸಬಹುದು.ಇದು ಕೂಡ ಪರಿಣಾಮಕಾರಿಯಾಗಿದೆ. ಮಗುವಿನ ಬಟ್ಟೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸದಿರಿ ಶಿಶುಗಳು ತ್ವರಿತವಾಗಿ ಬೆಳೆಯುತ್ತವೆ ,ಆದ್ದರಿಂದ ನಿಮ್ಮ ನವಜಾತ ಶಿಶುಗಳಿಗೆ ಬಟ್ಟೆ ಖರೀದಿಸಲು ನೀವು ಹೆಚ್ಚು ಹೂಡಿಕೆ ಮಾಡದಿರಿ .(ಆದಾಗ್ಯೂ, ಅವರು ಸೂಪರ್ ಮುದ್ದಾಗಿರುತ್ತಾರೆ ).ನಿಮ್ಮ ಮಗುವು ಚಲಿಸಲು ಮತ್ತು ಅನ್ವೇಷಿಸಲು,ಮೃದುವಾದ, ಆರಾಮದಾಯಕವಾದ ಮತ್ತು ವಿಶಾಲವಾದ ಬಟ್ಟೆಗಳಿಗಾಗಿ ಹುಡುಕಿ. ನಿದ್ರಿಸಲು ಮತ್ತು ಆಡಲು ಅನುಕೂಲಕರವಾಗಿರುವ ಸರಿಸುಮಾರು ೫ ಅಥವಾ ೬ ಜೊತೆ ಬಟ್ಟೆಗಳನ್ನು ಖರೀದಿಸುವುದು ಅತ್ಯುತ್ತಮವಾಗಿದೆ .ಸಂಕೀರ್ಣವಾದ ಗಂಟುಗಳು ಅಥವಾ ಸ್ತರಗಳಿರುವ ಬಟ್ಟೆಗಳನ್ನು ಆಯ್ಕೆ ಮಾಡದಿರಿ .ಮುಂಭಾಗದಲ್ಲಿ ಜಿಪ್ಪುಗಳು ಅಥವಾ ಗುಂಡಿಗಳಿರುವ ಬಟ್ಟೆಗಳು ನಿಮ್ಮ ಮಗುವಿನ ತಲೆಯ ಮೇಲಿಂದ ಬಟ್ಟೆಗಳನ್ನು ತೆಗೆಯದೆಯೇ ಡೈಪರ್ ಗಳನ್ನು ಸುಲಭವಾಗಿ ಬದಲಿಸಲು ಅನುಕೂಲ ಮಾಡಿಕೊಡುತ್ತವೆ . ಹಿಗ್ಗಿಸಲು ಅನುಕೂಲವಿರುವಂತಹ ಕೆಲವು ಜೊತೆ ಪ್ಯಾಂಟ್ ಮತ್ತು ಶರ್ಟ್ ಗಳನ್ನು ತೆಗೆದಿರಿಸಿಕೊಳ್ಳುವುದು ಒಳ್ಳೆಯದು ಏಕೆಂದರೆ ನಿಮ್ಮ ಮಗು ಉಗಿದಾಗ ಅಥವಾ ಮಣ್ಣು ಮಾಡಿಕೊಂಡಾಗ ,ನೀವು ಬಟ್ಟೆಯ ಒಂದು ಭಾಗವನ್ನು ತೆಗೆದುಹಾಕಬಹುದು ಮತ್ತು ಇನ್ನೊಂದನ್ನು ಉಳಿಸಿಕೊಳ್ಳಬಹುದು. ವಿಶೇಷವಾಗಿ ನಿಮ್ಮ ಮಗುವು ಚಳಿಗಾಲದಲ್ಲಿ ಹುಟ್ಟಿದಲ್ಲಿ ಜಿಪ್ಪುಗಳಿರುವ ಸ್ವೆಟರ್ ಅತ್ಯಗತ್ಯವಾಗಿರುತ್ತದೆ.ಈ ಸ್ವೆಟರ್ ಜೊತೆಯಲ್ಲಿ ಸರಿ ಹೊಂದುವ ಒಂದೆರಡು ಟೋಪಿಗಳು ನಿಮ್ಮ ಮಗುವನ್ನು ಬೆಚ್ಚಗೆ ಇಟ್ಟುಕೊಳ್ಳುತ್ತಲೇ ಇರುತ್ತಿರುತ್ತವೆ ಜೊತೆಗೆ ಅಂದವಾಗಿ ಕಾಣುವಂತೆ ಮಾಡುತ್ತವೆ . ನಿಮಗೆ ಕೆಲವು ಮೃದು ಕಂಬಳಿಗಳು, ಕೆಲವು ಜೋಡಿ ಸಾಕ್ಸ್ ಮತ್ತು ಬೂಟುಗಳು ಕೂಡಾ ಅಗತ್ಯವಿರುತ್ತದೆ. ನಿಮ್ಮ ಮಗುವಿಗೆ ಕೇವಲ ಸಾಕ್ಸ್ ಗಳು ಸಾಕಾಗಬಹುದು ಆದರೆ ನೀವು ಬಯಸಿದಲ್ಲಿ ಒಂದು ಮುದ್ದಾದ ಜೋಡಿ ಬೂಟುಗಳು ಬಹಳ ಉಪಯೋಗಕ್ಕೆ ಬರುತ್ತವೆ . ಮೇಲಿನ ಎಲ್ಲಾ ಅಂಶಗಳನ್ನು ತೊಳೆಯಲು, ಜೈವಿಕ ಮಾರ್ಜಕ ದ್ರವ ಅಥವಾ ಪುಡಿಯನ್ನು ಖರೀದಿಸಿ, ಅದು ನಿಮ್ಮ ಮಗುವಿಗೆ ಧರಿಸುವುದಕ್ಕಾಗಿ ಎಲ್ಲಾ ಬಟ್ಟೆಗಳನ್ನು ಕೀಟಾಣು ಮುಕ್ತವಾಗಿ ಮತ್ತು ತುರಿಕೆ ಮಕ್ತವಾಗಿ ಮಾಡುತ್ತದೆ . ಮಗುವನ್ನು ಬೇಬಿ ಗೇರ್ ನಿಂದ ತಪ್ಪಿಸದಿರಿ ನಿಮ್ಮೊಂದಿಗೆ ಮಗುವಿನ ವಾಹಕವಿದ್ದರೆ (ಬೇಬಿ ಕ್ಯಾರಿಯರ್ ) ನಿಮ್ಮ ಮಗುವನ್ನು ನಿಮ್ಮ ಕೆಲಸದೊಂದಿಗೆ ಇನ್ನೂ ನಿಕಟವಾಗಿ ನಿಮ್ಮೊಂದಿಗೆ ನಿಲ್ಲಿಸಬಹುದು .ನಿಮ್ಮ ಮಗುವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಸಾಕಷ್ಟು ಪಟ್ಟಿಗಳಿರುವ ಸರಂಜಾಮು ಹೊಂದಿರುವ ಒಂದು ವಾಹಕವನ್ನು ಆರಿಸಿಕೊಳ್ಳಿ. ಮತ್ತು ಸಹಜವಾಗಿ, ಹೊರಗಿನ ಪ್ರಪಂಚಕ್ಕೆ ನಿಮ್ಮ ಮಗುವನ್ನು ಪ್ರದರ್ಶಿಸಲು ನೀವು ಬಯಸುತ್ತೀರಿ ಎಂದಾದರೆ ಸ್ಟ್ರೋಲರ್ ಉತ್ತಮವಾದ ಮಾರ್ಗವಾಗಿದೆ.ವಿವಿಧ ರೀತಿಯಲ್ಲಿ ಆನಿಸಲು ಅನುಕೂಲವಾಗಿರುವ ಮತ್ತು ಸಾಕಷ್ಟು ಶೇಖರಣಾ ಸ್ಥಳದ ಸೌಲಭ್ಯವಿರುವ ಸ್ಟ್ರೋಲರ್ ಅನ್ನು ಆಯ್ಕೆ ಮಾಡುವುದು ಕಷ್ಟವಲ್ಲ ಆದರೆ ಇದು ನಿಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ನಿಮ್ಮ ಮಗುವಿನೊಂದಿಗೆ ಪ್ರಯಾಣಿಸಲು ನೀವು ಯೋಜಿಸುತ್ತಿದ್ದರೆ, ಕಾರ್ ಸೀಟ್ ಕಡ್ಡಾಯವಾಗಿದೆ.ನಿಮ್ಮ ಮಗುವನ್ನು ಸುರಕ್ಷಿತವಾಗಿ ಪಟ್ಟಿ ಕಟ್ಟುವಾಗ ಅವರು ಸೀಟಿಗೆ ಸರಿಯಾಗಿ ಹೊಂದುತ್ತಾರೆ ಎಂದು ಖಚಿತಪಡಿಸಿಕೊಳ್ಳಿ .ನಿಮ್ಮ ಮಗುವಿನ ವಯಸ್ಸು ಮತ್ತು ತೂಕವನ್ನು ಅವಲಂಬಿಸಿ,ಕಾರ್ ಸೀಟ್ ನ ಅವಶ್ಯಕತೆಗಳು ಬದಲಾಗುತ್ತವೆ. ನಿಮ್ಮ ಮಗುವನ್ನು ಆರಾಮದಾಯಕವಾಗಿಸಿ ಶಿಶುಗಳಾಗಿ ,ಅವರ ಹೆಚ್ಚಿನ ಸಮಯವನ್ನು ಮಲಗುವಿಕೆಗೆ ಖರ್ಚು ಮಾಡಲಾಗುತ್ತದೆ.ಆದ್ದರಿಂದ, ದಿನವಿಡೀ ಅವರನ್ನು ಆರಾಮದಾಯಕವಾಗಿಸಲು ಮಾಡುವ ಎಲ್ಲವನ್ನೂ ನೀವು ಮಾಡುತ್ತೀರಿ ಎಂಬುದು ಸ್ಪಷ್ಟವಾಗಿರುತ್ತದೆ .ಜೊತೆಯಲ್ಲಿ ಮಲಗುವುದು ಯಾವಾಗಲೂ ನಿಮ್ಮ ಮಗುವನ್ನು ನೋಡಲು ಮತ್ತು ಸ್ಪರ್ಶಿಸಲು ಅವಕಾಶ ನೀಡುತ್ತದೆ,ಆದರೆ ಮಗುವು ಹಾಸಿಗೆಯಿಂದ ಕೆಳಗೆ ಬೀಳಬಹುದು ಅಥವಾ ಮಗುವಿನ ಮೇಲೆ ಉರುಳುವ ಅಪಾಯವಿದೆ ,ಆದ್ದರಿಂದ ಹೆಚ್ಚಿನ ಪೋಷಕರು ತೊಟ್ಟಿಲನ್ನು ಆಯ್ಕೆ ಮಾಡಿಕೊಳ್ಳುತ್ತಾರೆ .ನಿಮ್ಮ ಮಗುವನ್ನು ತೊಟ್ಟಿಲಿಗೆ ಹಾಕಲು ನೀವು ನೀವು ಇನ್ನೂ ಆಸಕ್ತಿ ಹೊಂದಿದ್ದರೆ, ಹಾಸಿಗೆಯ ಬಳಿ ಅದನ್ನಿರಿಸಿಕೊಂಡು ನಿಮ್ಮ ಮಗುವಿನೊಂದಿಗೆ ಕೊಠಡಿಯನ್ನು ಹಂಚಿಕೊಳ್ಳಬಹುದು .ನೀವು ಬಾಸಿ ನೆಟ್ಟಿನೊಂದಿಗೆ ಪ್ರಾರಂಭಿಸಿ ನಂತರ ಅವನು / ಅವಳು ಬೆಳೆದಂತೆ ನಿಮ್ಮ ಮಗುವನ್ನು ತೊಟ್ಟಿಲಿಗೆ ವರ್ಗಾಯಿಸಬಹುದು .ನಿಮಗೆ ಮಗುವಿನ ಹಾಸಿಗೆಯ ಅವಶ್ಯಕತೆಯಿದ್ದು ಸರಿ ಹೊಂದುವ ಮೃದು ಮತ್ತು ಸ್ನೇಹಶೀಲವಾದ ಹಾಳೆಗಳನ್ನು ಸಹ ಖರೀದಿಸಿ .ನಿಮ್ಮ ಮಗುವಿನ ತೊಟ್ಟಿಲನ್ನು ಹೆಚ್ಚಿನ ದಿಂಬುಗಳು ,ಕಂಬಳಿಗಳು ಮತ್ತು ಮೃದು ಗೊಂಬೆಗಳೊಂದಿಗೆ ತುಂಬಿಕೊಳ್ಳಬೇಡಿ. ಇದನ್ನು ಸರಳ ಮತ್ತು ಕಡಿಮೆಯಾಗಿರಿಸಿ . ನಿಮ್ಮ ಮಗುವಿನ ಹೊಟ್ಟೆಯನ್ನು ಪೂರ್ಣವಾಗಿ ಇರಿಸಿಕೊಳ್ಳಲು ಅಗತ್ಯವಿರುವ ಎಲ್ಲ ವಸ್ತುಗಳು ನೀವು ನಿಮ್ಮ ಮಗುವಿಗೆ ಹಾಲುಣಿಸುತ್ತಿದ್ದಲ್ಲಿ ಆರೈಕೆ ಮಾಡುವ ದಿಂಬನ್ನು ಪಡೆಯುವುದು ನಿಮಗೆ ಉದ್ಯೋಗವನ್ನು ಸುಲಭಗೊಳಿಸುತ್ತದೆ.ಅಲ್ಲದೆ, ಕೆಲವು ಶುಶ್ರೂಷಾ ಬ್ರಾಗಳು ಮತ್ತು ಕೆಲವು ಸಡಿಲವಾದ ಶರ್ಟುಗಳನ್ನು ಖರೀದಿಸುವುದು ಸುಲಭವಾಗಿ ಹಾಲುಣಿಸಲು ಸಹಾಯ ಮಾಡುತ್ತದೆ . ಒಂದು ಸ್ತನ ಪಂಪ್ ನೀವು ಮಗುವಿನಿಂದ ದೂರವಿದ್ದರೂ ಅಥವಾ ಇತರ ಕಾರಣಗಳಿಂದಾಗಿ ಸ್ತನ್ಯಪಾನ ಮಾಡಲಾಗದಿದ್ದರೂ ನಿಮ್ಮ ಮಗುವಿಗೆ ಬೇಕಾಗುವ ಎಲ್ಲಾ ಪೌಷ್ಠಿಕಾಂಶಗಳನ್ನು ನೀಡುವಲ್ಲಿ ಸಫಲವಾಗುತ್ತದೆ . ನೀವು ಫಾರ್ಮುಲಾ ವನ್ನು ಉಣಿಸಲು ಬಯಸಿದಲ್ಲಿ ಫಾರ್ಮುಲಾ ವನ್ನು ಖರೀದಿಸುವುದು ಪ್ರಥಮವಾಗಿದೆ .ನಿಮ್ಮ ವೈದ್ಯರನ್ನು ಸಂಪರ್ಕಿಸಿ ನಂತರ ಮಾತ್ರ ಸರಿಯಾದದನ್ನು ಆರಿಸಿ.ವಿವಿಧ ಬಾಟಲಿಗಳು ಮತ್ತು ನಿಪ್ಪಲುಗಳನ್ನು ಆರಿಸಿ ನಿಮ್ಮ ಮಗುವನ್ನು ಅದರ ನೆಚ್ಚಿನ ಆಯ್ಕೆಗೆ ಅವಕಾಶ ಮಾಡಿಕೊಡಿ (ಪ್ಲಾಸ್ಟಿಕ್ ಆಹಾರ ಬಾಟಲಿಗಳು- ಅವುಗಳು ಬಿ ಪಿ ಎ ಅನ್ನು ಒಳಗೊಂಡಿರಬಾರದು).ನೀವು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಆಹಾರ ಬಾಟಲಿಯ ಪ್ರತಿಯೊಂದು ಮೂಲೆ ಮತ್ತು ಕವಚವನ್ನು ತಲುಪುವ ಬ್ರಷ್ ಕೂಡ ಅಗತ್ಯವಿರುತ್ತದೆ. 6 ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಶಿಶುಗಳಿಗೆ, ಘನ ಆಹಾರಗಳನ್ನು ಅವುಗಳ ಆಹಾರಕ್ರಮಗಳಲ್ಲಿ ಪರಿಚಯಿಸಲಾಗುತ್ತದೆ;ಗುಣಮಟ್ಟದ ಉನ್ನತ ಕುರ್ಚಿ,ಹೀರಲು ಕಪ್ಪುಗಳು ,ತಿನ್ನಿಸಲು ಬಟ್ಟಲುಗಳು ಮತ್ತು ಮಗುವಿನ ಚಮಚಗಳೆಲ್ಲವೂ ದೈನಂದಿನವಾಗಿ ಬಳಸಲ್ಪಡುತ್ತವೆ . ಕೊನೆಯ ಆದರೆ ಖಚಿತವಾಗಿ ಕನಿಷ್ಠ ಅಲ್ಲ ... ನಿಮ್ಮ ಪುಟ್ಟ ಮಗುವಿಗೆ ಪ್ರತಿ ದಿನವೂ ಸ್ನಾನ ಬೇಕಾಗುತ್ತದೆ, ಆದ್ದರಿಂದ ಮಗುವಿನ ಶ್ಯಾಂಪೂಗಳು ಮತ್ತು ಚರ್ಮವನ್ನು ಕಿರಿಕಿರಿಗೊಳಿಸದ ಸೋಪುಗಳು ಅವಶ್ಯವಾಗಿವೆ .ನಿಮ್ಮ ಮಗುವನ್ನು ಒಣಗಿಸಲು ಮೃದುವಾದ ಟವಲ್ ಇಲ್ಲದೆ ಸ್ನಾನವು ಪೂರ್ಣವಾಗುವುದಿಲ್ಲ ಮತ್ತು ನಿಮಗೆ ಅವು ಕೆಲವು ಬೇಕಾಗುತ್ತವೆ .ಮುಂದೆ, ನೀವು ಬಯಸಿದಲ್ಲಿ ಲೋಷನ್ ಅಥವಾ ಪುಡಿ ಬರುತ್ತದೆ. ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಶಿಫಾರಸುಗಳೊಂದಿಗೆ ಬಂದಿರುವುದನ್ನು ಆರಿಸಿಕೊಳ್ಳಿ. ನಿಮ್ಮ ಮಗು ಹಾಲನ್ನು ಬಿಡಲು ಪ್ರಾರಂಭಿಸಿದಾಗ ಬೇಬಿ ಬಿಬ್ಸ್ ದಿನ ಉಳಿಸುತ್ತದೆ. ಇದಲ್ಲದೆ, ನಿಮ್ಮ ನವಜಾತ ಶಿಶುವಿನ ಮನೋರಂಜನೆಗಾಗಿ (ಮತ್ತು ಒರೆಸುವ ಬಟ್ಟೆಗಳನ್ನು ಬದಲಿಸುವಾಗ ಬೇರೆಡೆಗೆ ತಿರುಗುವುದು) ಇರಿಸಿಕೊಳ್ಳಲು, ಕೆಲವು ಆಟಿಕೆಗಳು ಬಹಳ ಉಪಯೋಗಕ್ಕೆ ಬರುತ್ತವೆ ; ಶಿಶುಗಳಿಗೆ ನಿರ್ದಿಷ್ಟವಾಗಿ ತಯಾರಿಸಲಾದ ವಸ್ತುಗಳನ್ನು ಖರೀದಿಸಿ. 31144 Views 143 Shares
"2017-12-18T08:50:43"
https://www.tinystep.in/blog/nivu-idannu-tilidirabeku
ಅವತಾರ್ ಪುರುಷನೊಂದಿಗೆ ಮತ್ತೆ ಅರ್ಜುನ ಸಂಗಮ! | shodhanews Home ಸಿನಿಶೋಧ ಅವತಾರ್ ಪುರುಷನೊಂದಿಗೆ ಮತ್ತೆ ಅರ್ಜುನ ಸಂಗಮ! ಅವತಾರ್ ಪುರುಷನೊಂದಿಗೆ ಮತ್ತೆ ಅರ್ಜುನ ಸಂಗಮ! ಕನ್ನಡದಲ್ಲಿ ಕಾಮಿಡಿ ನಟರ ಸಂಖ್ಯೆಯೇ ಕಡಿಮೆ ಇದೆ. ಈ ಹಿಂದೆ ಮತ್ತು ಈಗ ಗಮನಿಸಿದರೂ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಕಾಮಿಡಿ ಖಿಲಾಡಿಗಳು ಶೋ ನಂತರ ಆ ಕೊರತೆ ನೀಗಿಯೇ ಬಿಡುತ್ತದೆ ಎಂಬಂಥಾ ನಂಬಿಕೆಯೂ ಈಗ ಭ್ರಮೆಯಾಗಿದೆ. ಯಾಕೆಂದರೆ ಅಷ್ಟೂ ಜನರಲ್ಲಿ ಕೊಂಚ ನೆಲೆ ಕಂಡುಕೊಂಡಿರೋದು ಶಿವರಾಜ್ ಕೆ ಆರ್ ಪೇಟೆ ಮಾತ್ರ. ಇಂಥಾ ವಿರಳ ಕಾಮಿಡಿ ನಟರೂ ಹೀರೋಗಳಾಗೋ ಹುಚ್ಚಿಗೆ ಬಿದ್ದು ಎಲ್ಲವನ್ನೂ ಹಡಾಲೆಬ್ಬಿಸಿಕೊಳ್ಳುತ್ತಾರೆ. ಇದಪಕ್ಕೆ ಸೂಕ್ತ ಉದಾಹರಣೆಯಂತಿರುವಾತ ಜಗ್ಗೇಶ್ ತಮ್ಮ ಕೋಮಲ್. ಈ ಕಾರಣದಿಂದಲೇ ಶರಣ್ ನಾಯಕನಾಗಲು ಹೊರಟಾಗಲೂ ಪ್ರೇಕ್ಷಕರಲ್ಲಿ ಇದೆಲ್ಲ ಬೇಕಿತ್ತಾ ಎಂಬಂಥಾ ಭಾವನೆ ಇದ್ದದ್ದು ಸುಳ್ಳಲ್ಲ. ಆದರೆ ಅದೆಲ್ಲವನ್ನೂ ಮೀರಿ ಶರಣ್ ನಾಯಕನಾಗಿ ನೆಲೆ ಕಂಡುಕೊಂಡಿದ್ದಾರೆ. ಶರಣ್ ಇದುವರೆಗೆ ನಟಿಸಿರೋ ಚಿತ್ರಗಳೆಲ್ಲವೂ ಆರಂಭದಲ್ಲಿ ಸದ್ದು ಮಾಡಿದ್ದೇ ಹಾಡುಗಳ ಮೂಲಕ. ಶರಣ್ ಸಿನಿಮಾಗಳೆಂದರೆ ಅಲ್ಲಿ ಎವರ್‌ಗ್ರೀನ್ ಹಾಡುಗಳಿದ್ದೇ ಇರುತ್ತವೆಂಬಂಥಾ ವಾತಾವರಣ ಮೂಡಿಕೊಂಡಿದೆ. ಇಂಥಾ ನಂಬಿಕೆ ಬಲಗೊಳ್ಳಲು ಕಾರಣವಾಗಿರುವವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ಈ ಕಾರಣದಿಂದಲೇ ಜನ್ಯಾ ಮತ್ತು ಶರಣ್ ಅವರದ್ದು ಯಶಸ್ವೀ ಕಾಂಬಿನೇಷನ್ ಎಂಬ ನಂಬಿಕೆ ಎಲ್ಲರಲ್ಲಿದೆ. ವಿಶೇಷವೆಂದರೆ ಹಲವಾರು ಸಿನಿಮಾಗಳ ಮೂಲಕ ಸಾಗಿ ಬಂದಿರೋ ಈ ಜೋಡಿ ಪ್ರತೀ ಚಿತ್ರದಲ್ಲಿಯೂ ಗುನುಗುನಿಸೋ ಹಿಟ್ ಸಾಂಗ್‌ಗಳನ್ನೇ ಕೊಟ್ಟಿದೆ. ಈ ಪರಂಪರೆ ಶರಣ್ ನಟನೆಯ ಬಹು ನಿರೀಕ್ಷಿತ ಅವತಾರ್ ಪುರುಷ ಚಿತ್ರದ ಮೂಲಕ ಮತ್ತೆ ಮುಂದುವರೆದಿದೆ. ರ‍್ಯಾಂಬೋ, ವಿಕ್ಟರಿ, ಅಧ್ಯಕ್ಷ, ಬುಲೆಟ್ ಬಸ್ಯಾ, ಜೈ ಮಾರುತಿ ೮೦೦, ವಿಕ್ಟರಿ ೨, ರ‍್ಯಾಂಬೋ ೨ ಹಾಡುಗಳೆಲ್ಲ ಇಂದಿಗೂ ಟ್ರೆಂಡಿಂಗ್‌ನಲ್ಲಿವೆ. ಅವುಗಳಲ್ಲಿ ಬಹುತೇಕವು ಎವರ್‌ಗ್ರೀನ್ ಸಾಂಗುಗಳಾಗಿಯೂ ದಾಖಲಾಗಿವೆ. ಇವೆಲ್ಲವಕ್ಕೂ ಸಂಗೀತ ಸಂಯೋಜನೆ ಮಾಡಿರುವವರು ಅರ್ಜುನ್ ಜನ್ಯಾ. ಈಗ ಹೇಗಾಗಿದೆಯೆಂದರೆ ಶರಣ್ ಒಂದು ಚಿತ್ರಕ್ಕೆ ಕಮಿಟ್ ಆದರೆ ಅರ್ಜುನ್ ಜನ್ಯಾ ಕೂಡಾ ಸಂಗೀತ ನಿರ್ದೇಶಕರಾಗಿ ನಿಕ್ಕಿಯಾಗಿರುತ್ತಾರೆ. ಆ ಮಟ್ಟಕ್ಕೆ ಈ ಜೋಡಿ ಕನ್ನಡ ಚಿತ್ರರಂಗದಲ್ಲಿ ಹವಾ ಸೃಷ್ಟಿಸಿದೆ. ಅದು ಅವತಾರ್ ಪುರುಷ ಚಿತ್ರದ ಮೂಲಕವೂ ಮುಂದುವರೆದಿದೆ. ಅವತಾರ್ ಪುರುಷ ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗುತ್ತಿರೋ ಚಿತ್ರ. ಅದ್ದೂರಿ ಸಿನಿಮಾಗಳ ಮೂಲಕವೇ ನಿರ್ಮಾಪಕರಾಗಿ ಹೆಸರು ಮಾಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿಂಪಲ್ ಸುನಿ ಆರಂಭ ಕಾಲದಿಂದಲೂ ಶರಣ್ ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂಬ ಕನಸು ಹೊಂದಿದ್ದವರು. ಅದೀಗ ಅವತಾರ್ ಪುರುಷ ಚಿತ್ರದ ಮೂಲಕ ಸಾಕಾರಗೊಂಡಿದೆ. ಅಷ್ಟಕ್ಕೂ ಸುನಿ ಎಲ್ಲರನ್ನೂ ಮೋಡಿಗೀಡು ಮಾಡುವಂಥಾ ಡೈಲಾಗುಗಳ ಮೂಲಕವೇ ಹೆಸರಾಗಿರುವವರು. ಈ ಬಾರಿ ಅವರು ಸಂಪೂರ್ಣ ಕಾಮಿಡಿ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಅರ್ಜುನ್ ಜನ್ಯಾ ಮತ್ತು ಶರಣ್ ಮತ್ತೆ ಒಂದಾಗಿದ್ದಾರೆ. simpal sunil Previous articleನಯನತಾರಾ ಮಾಡಿದ್ದ ದೊಡ್ಡ ತಪ್ಯಾವುದು? Next articleಸಾಫ್ಟ್‌ವೇರ್ ಜಗತ್ತಿನವರ ಹಾರ್ಡ್‌ಕೋರ್ ಮೋಕ್ಷ!
"2020-05-26T19:53:18"
http://shodhanews.com/2019/11/06/sharan-11-6/
ಸುಧಾರಣೆಯ ಹಾದಿಯಲ್ಲಿ ಹೊಸ ಪಯಣ · ವಿಜಯವಾಣಿ ಅಂಕಣ ಹಕೀಕತ್ ಕೀ ಕಹಾನಿ ಸುಧಾರಣೆಯ ಹಾದಿಯಲ್ಲಿ ಹೊಸ ಪಯಣ Tuesday, 27.06.2017, 3:00 AM ಮುಜಾಫರ್ ಹುಸೇನ್ No Comments ದೇಶದಲ್ಲಿ ಗೋವುಗಳ ಸಂಖ್ಯೆ ಕ್ಷೀಣಿಸಿದರೆ ಅದರಿಂದ ಎಲ್ಲರಿಗೂ ಆಪತ್ತು. ಆ ಸಂಕಟದ ಬಿಸಿ ಹಿಂದುಗಳಿಗೂ ತಾಗುತ್ತದೆ, ಮುಸಲ್ಮಾನರಿಗೂ ತಾಗುತ್ತದೆ. ಆದ್ದರಿಂದ, ರಾಷ್ಟ್ರಹಿತಕ್ಕೆ ಪೂರಕವಾದ ವಿಷಯಗಳನ್ನಾದರೂ ಮತ-ಪಂಥದ ಕನ್ನಡಕದಿಂದ ನೋಡುವುದನ್ನು ಬಿಡಬೇಕು. ಆಗಲೇ ನಿಜವಾದ ಬದಲಾವಣೆಯತ್ತ ಹೆಜ್ಜೆ ಇಡಬಹುದು, ಸುಧಾರಣೆಯತ್ತ ಪಯಣಿಸಬಹುದು. ಭಾರತ ಮುಂಚೆಯಿಂದಲೂ ಕೃಷಿಪ್ರಧಾನ ರಾಷ್ಟ್ರ. ಹಾಗಾಗಿ, ಕೃಷಿ ವ್ಯವಸ್ಥೆಗೆ ಬೆನ್ನೆಲುಬಾದ ಗೋವು ಮತ್ತು ಎತ್ತು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿಯೇ ಬೆಳೆದು ಬಂದವು. ಕಾಲಕಾಲಕ್ಕೆ, ವಿದೇಶಿಯರು ಬೇರೆ-ಬೇರೆ ಕಾರಣಗಳ ನಿಮಿತ್ತ ಭಾರತಕ್ಕೆ ಬಂದು ನೆಲೆಸಿದಾಗ ಅವರೂ ಕೂಡ ಇಲ್ಲಿನ ಕೃಷಿ ವ್ಯವಸ್ಥೆ ಮತ್ತು ಅದರೊಂದಿಗೆ ಗೋವು-ಎತ್ತು ಹೊಂದಿರುವ ತಾದಾತ್ಮ್ಯ ಇವಗಳನ್ನು ಅರಿತು ಆ ಸಂಸ್ಕೃತಿಯ ಭಾಗವಾಗಿಯೇ ನಡೆದುಕೊಂಡರು. ಆಗೆಲ್ಲ, ಮನುಷ್ಯನಿಗೆ ಉಪಕಾರ ಮಾಡುವ ಪ್ರಾಣಿ ಎಂದೇ ಗೋವನ್ನು ಗೌರವಿಸಲಾಗುತ್ತಿತ್ತು. ನಮ್ಮ ಕೃಷಿಕನಂತೂ ಗೋವಿನ ಜತೆ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಪದಗಳಲ್ಲಿ ವಿವರಿಸಲಾಗದು. ಖ್ಯಾತ ಕವಿ ರಸಖಾನ್ ತನ್ನ ಕಾವ್ಯದಲ್ಲಿ ಗೋವಿಗೆ ಮಹತ್ವದ ಸ್ಥಾನ ನೀಡಿರುವುದನ್ನು ಗಮನಿಸಿದರೆ ಆಗಲೇ ಗೋವು ಭಾರತದ ಆತ್ಮ ಎಂಬ ವಾಸ್ತವವನ್ನು ಮನಗಾಣಲಾಗಿತ್ತು ಎಂಬುದು ಅರಿವಿಗೆ ಬರುತ್ತದೆ. ಅಂದರೆ, ಯಾವುದೋ ಒಂದು ಮತ, ಧರ್ಮವಷ್ಟೇ ಗೋವು ನಮಗೆ ಪೂಜ್ಯ ಎಂದು ಹೇಳಿರಲಿಲ್ಲ. ಎಲ್ಲ ಧರ್ಮ-ಪಂಥಗಳು ಗೋವು ಮತ್ತು ಅದರ ಮಹತ್ವವನ್ನು ಚೆನ್ನಾಗಿಯೇ ಅರಿತುಕೊಂಡಿದ್ದವು. ಆದರೆ, ಯಾವಾಗ ಕೈಗಾರಿಕಾ ಕ್ರಾಂತಿಯ ನೆರಳು ಭಾರತದ ಮೇಲೆ ಬಿತ್ತೋ ಆಗ ನಮ್ಮ ಅಂಗಳಗಳಲ್ಲಿನ ಗೋವುಗಳು ಕಣ್ಮರೆಯಾಗತೊಡಗಿದವು, ಹಟ್ಟಿಯಲ್ಲಿನ ಎತ್ತುಗಳು ಕಾಣದಂತಾದವು. ಔದ್ಯೋಗಿಕ ಕ್ರಾಂತಿ ಕೆಲ ಪ್ರಯೋಜನಗಳನ್ನು ತಂದಿದ್ದು ಹೌದಾದರೂ ಅದು ಗೋವಂಶದ ಮೇಲೆ, ಗೋಸಂಸ್ಕೃತಿಯ ಮೇಲೆ ಕುಠಾರಾಘಾತ ಮಾಡಿತು ಎನ್ನುವುದು ಸತ್ಯ. ಹಣದ ವ್ಯಾಮೋಹ ಹೆಚ್ಚಿ, ಪಶು-ಮನುಷ್ಯನ ನಡುವೆ ಇದ್ದ ಆ ಪ್ರೀತಿ ಕರಗಿತು. ಇದು ಹೊಸಬಗೆಯ ತಲ್ಲಣವನ್ನು ಹುಟ್ಟುಹಾಕಿತು. ಆದರೆ, ದೂರದರ್ಶಿತ್ವ ಹೊಂದಿದ್ದ ಭಾರತೀಯರು ಇದರ ದುಷ್ಪರಿಣಾಮವನ್ನೂ ಅರಿತಿದ್ದರು. ಭಾರತ ನೆಲಕ್ಕೆ ವರದಾನದ ರೂಪದಲ್ಲಿ ದೊರೆತಿರುವ ಗೋವು-ಎತ್ತುಗಳು ಹೇಗೆ ನಮ್ಮ ಜೀವನದೊಂದಿಗೆ ಬೆಸೆದುಕೊಂಡಿವೆ ಎಂಬುದನ್ನು ಅವಲೋಕಿಸಿದರು. ಇದರ ಪರಿಣಾಮವೇ ಗೋರಕ್ಷಣೆಯ ಕಾರ್ಯ ವೇಗ ಹಾಗೂ ವಿಸ್ತಾರ ಪಡೆದುಕೊಳ್ಳುತ್ತಿದೆ ಎಂಬುದು ಗಮನಾರ್ಹ. ಹಲವು ನೆಲೆಗಳಲ್ಲಿ ರಕ್ಷಣಾಕಾರ್ಯ: ಗೋವುಗಳ ರಕ್ಷಣೆಗೆ ಮೀಸಲಾಗಿರುವ ಗೋಶಾಲೆಗಳ ಸಂಖ್ಯೆ ಹೆಚ್ಚಿದೆ, ಹೆಚ್ಚುತ್ತಿದೆ. ಗೋವು-ಎತ್ತುಗಳನ್ನು ಕಸಾಯಿಖಾನೆಗೆ ಸಾಗಿಸಬಾರದು ಎಂಬ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ಅರಿವು, ಜಾಗೃತಿ ಮೂಡಿಸುವ ಆಂದೋಲನಗಳು ನಡೆಯುತ್ತಿವೆ. ವಿಶೇಷವಾಗಿ, ಗೋವುಗಳ ಮಹತ್ವ ಅರಿತಿರುವ ಜಾಗೃತ ಮುಸಲ್ಮಾನರು ತಾವೇ ಗೋಶಾಲೆಗಳನ್ನು ನಡೆಸುತ್ತಿರುವ ನಿದರ್ಶನಗಳನ್ನು ಹಲವೆಡೆ ಕಾಣಬಹುದಾಗಿದೆ. ಇಂಥ ಕ್ರಮಗಳು ಅವಶ್ಯಕವೂ ಹೌದು, ಅನಿವಾರ್ಯವೂ ಹೌದು. ಏಕೆಂದರೆ, ರೈತ ಭೂಮಿತಾಯಿಯ ಪುತ್ರ. ಆತನಿಗೆ ಯಾವುದೇ ಮತ-ಪಂಥದ ಹಂಗಿಲ್ಲ. ಎಲ್ಲರಿಗೂ ಅನ್ನ ನೀಡುವ ಅನ್ನದಾತ ಆತ. ಆದ್ದರಿಂದ, ಆ ಅನ್ನದಾತ ಹಿಂದು ಆಗಿರಲಿ ಮುಸಲ್ಮಾನ ಆಗಿರಲಿ ಗೋವು ಸಲ್ಲಿಸುವ ಸೇವೆ ಒಂದೇ. ಅದಕ್ಕೆ ರೈತ ಚಿರಋಣಿಯಾಗಿರುವ ಬಗೆಯೂ ಒಂದೇ. ಖಾನ್​ಗೆ ಮುಬಾರಕ್: ಇತ್ತೀಚೆಗೆ ನಾನು ಮುಸಲ್ಮಾನರು ನಡೆಸುತ್ತಿರುವ ಗೋಶಾಲೆಗೆ ಭೇಟಿ ನೀಡಿದ್ದೆ. ಮಹಾರಾಷ್ಟ್ರದ ಪುಣೆ ಪ್ರದೇಶದ ಪಿಂಪರಿ-ಚಿಂಚವಡ್ ಬಳಿ ಒಂದು ಪುಟ್ಟಹಳ್ಳಿ ಇದೆ. ಆರ್ಡವ್ ಆ ಗ್ರಾಮದ ಹೆಸರು (ತಾಲೂಕು ಮಾವಲ್). ಈ ಪ್ರದೇಶದಲ್ಲಿ ಪೌವನಾ ನದಿ ಹರಿಯುತ್ತದೆ. ಈ ಆರ್ಡವ್ ಗ್ರಾಮದಲ್ಲಿ 70ರ ಗಡಿದಾಟಿರುವ ತಂದೆ, 38 ವರ್ಷದ ಅವರ ಪುತ್ರ ಇಬ್ಬರೂ ಸೇರಿ ಗೋಶಾಲೆ ನಡೆಸುತ್ತಿದ್ದಾರೆ. ತಂದೆ ಹೆಸರು ಹಾಜಿ ಅಬ್ಬಾಸ್ ಕಾಸಮ್ ಮತ್ತು ಮಗನ ಹೆಸರು ಮುಬಾರಕ್ ಶೇಖ್. ಇವರ ಗೋಶಾಲೆಯಲ್ಲಿ 39 ಗೋವುಗಳಿವೆ. ಅಷ್ಟಕ್ಕೂ ಇವರು ಈ ಗೋಶಾಲೆ ಆರಂಭಿಸಿರುವುದರ ಹಿನ್ನೆಲೆ ರೋಚಕವಾಗಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವಾರು ಬಡರೈತರು ಗೋವು-ಎತ್ತುಗಳನ್ನು ಸಾಕಲಾಗದೆ ಕಸಾಯಿಖಾನೆಗೆ ಕಳುಹಿಸುತ್ತಿದ್ದರು. ದಿನದಿಂದ ದಿನಕ್ಕೆ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿದಾಗ ಇವುಗಳ ರಕ್ಷಣೆಗೆ ಏನಾದರೂ ಮಾಡಬೇಕು ಎಂದು ಸಂಕಲ್ಪಿಸಿದ ಮುಬಾರಕ್ ಖಾನ್ ‘ಕಸಾಯಿಖಾನೆಗೆ ಮಾರುವ ಬದಲು ಆ ಗೋವು-ಎತ್ತುಗಳನ್ನು ನನಗೆ ನೀಡಿ. ಅದಕ್ಕೆ ತಕ್ಕಷ್ಟು ಹಣವನ್ನು ನೀಡುತ್ತೇನೆ’ ಎಂದರು. ರೈತರಿಗೂ ಇದು ಸರಿಯೆನಿಸಿತು. ಅವರು ಕಸಾಯಿಖಾನೆಗೆ ಮಾರುವ ಬದಲು ಇಲ್ಲಿ ಗೋವುಗಳನ್ನು ನೀಡತೊಡಗಿದರು ಮತ್ತು ಕೆಲಗ್ರಾಮಗಳಲ್ಲಿ ಗೋವನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕೊಡನೆ ಅಲ್ಲಿಗೆ ತೆರಳಿ ಅವುಗಳನ್ನು ತಮ್ಮ ಗದ್ದೆಗೆ ತೆಗೆದುಕೊಂಡು ಬರತೊಡಗಿದರು. ಹೀಗೆ 3-4 ಗೋವುಗಳಿಂದ ಆರಂಭವಾದ ಈ ಗೋಶಾಲೆಯಲ್ಲಿ ಈಗ 39 ಗೋವುಗಳಿವೆ. ತಂದೆ-ಮಗ ಇಬ್ಬರೂ ಸಮರ್ಪಿತರಾಗಿ ದುಡಿಯುತ್ತಿದ್ದಾರೆ. ಈ ಗೋವುಗಳು ಸಹ ಅಷ್ಟೇ, ಇವರಿಬ್ಬರನ್ನು ಕಂಡಾಕ್ಷಣ ಹರ್ಷದಿಂದ ನಲಿಯುತ್ತವೆ. ಈಗಂತೂ ತೀರಾ ಬಡರೈತರು ನೇರವಾಗಿ ಇವರ ಗದ್ದೆಗೆ ಬಂದು ಗೋವುಗಳನ್ನು ಬಿಟ್ಟುಹೋಗುತ್ತಾರೆ. ಸ್ವಂತ ಗದ್ದೆಯ ಕೆಲಸವನ್ನೂ ನೋಡಿಕೊಳ್ಳಬೇಕಾಗುವುದರಿಂದ ಗೋಶಾಲೆಯ ವ್ಯವಸ್ಥಿತ ನಿರ್ವಹಣೆಗೆ ಮೂವರು ಸಿಬ್ಬಂದಿಯನ್ನು ಸಂಬಳದ ಆಧಾರದ ಮೇಲೆ ನೇಮಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಗೋಶಾಲೆಗೆ ನೆರವಿನ ಪ್ರಮಾಣ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ಸ್ಥಳೀಯ ಮುಸ್ಲಿಂ ಯುವಕರು, ಸೋಲ್ಲಾಪುರದ ಕೆಲ ಸಂಘಟನೆಗಳು ಇವರ ನೆರವಿಗೆ ನಿಂತಿವೆ. ಜನಜಾಗೃತಿಯ ಯತ್ನ: ಮುಬಾರಕ್ ಗೋಶಾಲೆ ನಡೆಸುವ ಕಾರ್ಯಕ್ಕಷ್ಟೇ ಸೀಮಿತವಾಗಿ ಉಳಿದುಕೊಂಡಿಲ್ಲ. ‘‘ಪ್ರತಿನಿತ್ಯ ಅಸಂಖ್ಯ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತದೆ. ಇವುಗಳ ರಕ್ಷಣೆ ಮೊದಲ ಆದ್ಯತೆಯಾಗಬೇಕು. ಗೋವುಗಳೆಲ್ಲ ಕಸಾಯಿಖಾನೆ ಪಾಲಾಗುತ್ತಿದ್ದರೆ ಇತ್ತ ಎಷ್ಟು ಗೋಶಾಲೆಗಳನ್ನು ತೆರೆದರೂ ಏನು ಪ್ರಯೋಜನ? ಹಾಗಾಗಿ, ಈ ನಿಟ್ಟಿನಲ್ಲಿ ಜನಜಾಗೃತಿ ಅವಶ್ಯ’’ ಎನ್ನುವ ಮುಬಾರಕ್ ಈ ಉದ್ದೇಶಕ್ಕಾಗಿ ‘ಮಾತೃಭೂಮಿ ದಕ್ಷತಾ ತಲ್​ವಲ್’ ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಘಟನೆಯಿಂದ ಪುಣೆ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಲ್ಲೂ ಜನಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಗೋರಕ್ಷಣೆಯ ಮಹತ್ವವನ್ನು ಮನದಟ್ಟು ಮಾಡಿಕೊಡಲಾಗುತ್ತಿದೆ. ಗೋರಕ್ಷಣೆಯ ಬಗ್ಗೆ ಸೂಕ್ತ ಹಾಗೂ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರದ ಮೇಲೂ ಒತ್ತಡ ತರಲಾಗುತ್ತಿದೆ. ಈ ಪ್ರಯತ್ನಗಳ ಫಲವಾಗಿ, ಕಸಾಯಿಖಾನೆೆ ಪಾಲಾಗುತ್ತಿದ್ದ ನೂರಾರು ಗೋವುಗಳ ಪ್ರಾಣ ಉಳಿದಿದೆ. ಈ ಕಾರ್ಯವನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಗೋರಕ್ಷಣೆ ವಿಷಯವನ್ನು ಸರ್ಕಾರ ಮತ್ತು ಸಮಾಜ ಎರಡೂ ಗಂಭೀರವಾಗಿ ಪರಿಗಣಿಸುವವರೆಗೆ ಈ ವಿಷಯದಲ್ಲಿ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ ಎನ್ನುವ ಮುಬಾರಕ್ ಅದಕ್ಕೆ ಜನಜಾಗೃತಿಯೊಂದೇ ಉತ್ತಮ ಪರಿಹಾರ ಎಂದು ಅರಿತು ಆ ನಿಟ್ಟಿನಲ್ಲಿ ಮುಂದುವರಿದಿದ್ದಾರೆ. ಹಿಂದೆ ನಮ್ಮ ಬಹುತೇಕ ಹಳ್ಳಿಗಳು ಗೋವುಗಳಿಂದ ಸಮೃದ್ಧವಾಗಿದ್ದವು. ಆದ್ದರಿಂದಲೇ ರೈತನೂ ಸ್ವಾವಲಂಬಿಯಾಗಿದ್ದ, ಗ್ರಾಮವೂ ಸ್ವಾವಲಂಬಿಯಾಗಿತ್ತು. ಗೋಸಂಪತ್ತಿನಿಂದ ಗ್ರಾಮಗಳು ಆರ್ಥಿಕ ಶಕ್ತಿಯಾಗಿ ಜೀವ ತಳೆದಿದ್ದವು. ಆದರೆ, ಯಾವಾಗ ಗದ್ದೆಗಳಿಂದ, ಕೃಷಿಕರ ಮನೆಯಂಗಳದಿಂದ ಗೋವುಗಳು ಮಾಯವಾಗತೊಡಗಿದವೋ ಆಗ ಪರಿಸ್ಥಿತಿ ವಿಷಮಿಸಿತು ಎನ್ನುವುದು ಒಪ್ಪಲೇಬೇಕಾದ ಸತ್ಯ. ಗೋವುಗಳ ರಕ್ಷಣೆ ಯಾರದೋ ಉದ್ಧಾರಕ್ಕಲ್ಲ, ನಮ್ಮ ರೈತನ, ಕೃಷಿಯ, ಗ್ರಾಮಗಳ ಉದ್ಧಾರಕ್ಕೆ ಅತ್ಯಂತ ಜರೂರಾಗಿ ಆಗಬೇಕು ಎಂಬ ಅರಿವು, ತಿಳಿವಳಿಕೆಯನ್ನು ಮತ್ತೆ ಮೂಡಿಸಬೇಕಿದೆ. ರಾಜಸ್ಥಾನದ ಜೋಧಪುರ್ ಬಳಿ ಅಂಜುಮನ್ ಇಸ್ಲಾಮ್ ಸಂಘಟನೆ ಗೋಶಾಲೆ ನಡೆಸುತ್ತಿರುವುದು ತಿಳಿದ ವಿಷಯವೇ. ಈ ಬಗ್ಗೆ ಹಿಂದೊಮ್ಮೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಸಮಾಧಾನದ ಸಂಗತಿ ಎಂದರೆ ದೇಶದ ಹಲವೆಡೆ ಇಂಥ ಪ್ರಯತ್ನಗಳು ತೀವ್ರಗೊಳ್ಳುತ್ತಿವೆ. ಮುಸ್ಲಿಂ ಸಮುದಾಯ ಗೋವಿನ ಮಹತ್ವ ಅರಿತು ಅದರ ರಕ್ಷಣೆಗೆ ಮುಂದಾಗಿದೆ. ಇದು ನಮ್ಮ ಸಂಸ್ಕೃತಿಗೆ ಇರುವ ನಿಜವಾದ ಶಕ್ತಿ. ದೇಶದ ಕೆಲವು ಭಾಗಗಳಲ್ಲಿ ಗೋವನ್ನು ನಿಮಿತ್ತವಾಗಿಸಿಕೊಂಡು ಕೆಲ ಶಕ್ತಿಗಳು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದರೆ ಮತ್ತೊಂದೆಡೆ ಸದ್ದೇ ಇಲ್ಲದಂತೆ ಗೋರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಗಮನಿಸಬೇಕಾದ ಬೆಳವಣಿಗೆ. ಗೋಮಾತೆ ಕಾಮಧೇನು. ಆಕೆ ಉಳಿದರೆ ಮನುಕುಲ, ನಮ್ಮ ಕೃಷಿರಂಗ ಉಳಿದೀತು ಎಂಬ ಸಣ್ಣ ಅರಿವನ್ನು ನಮ್ಮೊಳಗೆ ಸದಾ ಜಾಗೃತವಾಗಿ ಇರಿಸಿಕೊಂಡರೆ ಆ ತಾಯಿ ನಮ್ಮನ್ನು ಸಲಹುತ್ತಾಳೆ, ಪೊರೆಯುತ್ತಾಳೆ. ಆದರೆ, ಮನುಷ್ಯ ತನ್ನ ಸ್ವಾರ್ಥದ ಭರದಲ್ಲಿ ವಿವೇಚನೆ ಕಳೆದುಕೊಳ್ಳುತ್ತಿದ್ದಾನೆ. ಆ ಮೂಲಕ ತಾನಾಗೇ ಸಂಕಟಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾನೆ. ಹಾಗಾಗಿ, ವಾಸ್ತವದತ್ತ ಮುಖಮಾಡಿ, ರಾಷ್ಟ್ರಹಿತವನ್ನು ಕಾಪಾಡುವ ಧ್ಯೇಯ ಎಲ್ಲರದ್ದಾಗಬೇಕು. ಭಾರತ ಮಾತ್ರವಲ್ಲ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲೂ ಗೋಶಾಲೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮನುಷ್ಯನಿಗೆ ಎಲ್ಲ ರೀತಿಯಲ್ಲೂ ಉಪಕಾರ ಮಾಡುವ ಪ್ರಾಣಿಗೆ ಯಾವುದೇ ಕಾರಣಕ್ಕೂ ಅಪಕಾರ ಮಾಡಬಾರದು. ನಮ್ಮ ದೇಶದ ಹಲವು ರಂಗಗಳಿಗೆ ಗೋವಿನ ಕೊಡುಗೆ ಮಹತ್ವಪೂರ್ಣ. ಆದರೆ, ಕೆಲವರು ಈ ಸತ್ಯವನ್ನು ಮರೆಮಾಚಿ, ಭ್ರಮೆಗಳನ್ನು ಬಿತ್ತಲು ಯತ್ನಿಸುತ್ತಿದ್ದಾರೆ. ಗೋವು ಕೇವಲ ಒಂದು ಧರ್ಮಕ್ಕೆ ಸೇರಿದ್ದು ಎಂಬಂತೆ ಬಿಂಬಿಸುತ್ತಿದ್ದಾರೆ. ಇವರಿಗೆಲ್ಲ ಸೂಕ್ತ ಉತ್ತರ ಎಂಬಂತೆ ಮುಸ್ಲಿಂರು ಕೂಡ ಗೋರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಇತರರಿಗೂ ಅರಿವು, ಜಾಗೃತಿ ಮೂಡಿಸುತ್ತಿದ್ದಾರೆ ಎಂಬುದು ಸಮಾಧಾನದ ಬೆಳವಣಿಗೆ. ಹೀಗಾಗಿ, ಗೋರಕ್ಷಣೆ ಆ ಮೂಲಕ ನಮ್ಮ ಸಂಸ್ಕೃತಿ ರಕ್ಷಣೆಯ ನಿಟ್ಟಿನಲ್ಲಿ ಹೊಸ ಪಯಣ ಆರಂಭವಾಗಿದ್ದು, ಇದು ಯಾವುದೇ ಅಡೆತಡೆ ಇಲ್ಲದಂತೆ ಸಾಗಲಿ ಎಂಬುದಷ್ಟೇ ಆಶಯ. November 21, 2017 ಶಾಂತಿದೂತ ಅಮೆರಿಕ ಶಸ್ತ್ರಾಸ್ತ್ರ ಮಾರಾಟದಲ್ಲಿ ಮುಂದು! October 24, 2017 ಪಾಕ್-ಆಫ್ಘನ್ ಗಡಿಯನ್ನು ವಿಭಜಿಸಲಿದೆ ಗೋಡೆ!
"2018-01-18T03:26:26"
http://vijayavani.net/%E0%B2%B8%E0%B3%81%E0%B2%A7%E0%B2%BE%E0%B2%B0%E0%B2%A3%E0%B3%86%E0%B2%AF-%E0%B2%B9%E0%B2%BE%E0%B2%A6%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%8A%E0%B2%B8-%E0%B2%AA/
ದೇಶ-ವಿದೇಶಕರ್ನಾಟಕನಿಮ್ಮ ಜಿಲ್ಲೆಕ್ರೀಡೆ-ಕ್ರಿಕೆಟ್ ಧರ್ಮ-ಜ್ಯೋತಿಷ್ಯ ಸಿನಿಮಾವಾಣಿಜ್ಯವಿಚಾರ ಮಂಟಪ ವಿಕ ಬ್ಲಾಗ್ಸ್ಭಾಷಾ ಬೆಸುಗೆಸಂಸ್ಕೃತಿ-ಕಲೆಪುಟಾಣಿಸಾಪ್ತಾಹಿಕಲೈಫ್ಯುವ ತುಡಿತಉದ್ಯೋಗಮಹಿಳೆಆರೋಗ್ಯ-ಸೌಂದರ್ಯಕೃಷಿಪ್ರವಾಸಪ್ರಾಪರ್ಟಿಆಟೋಮೊಬೈಲ್ಸ್ಅಡುಗೆ-ಆಹಾರದೇಶ-ವಿದೇಶ ದೇಶ ವಿದೇಶ ವಿಕ ಅಭಿಮತ ಹೀಗೂ ಉಂಟು! ಇನ್ಫೋಗ್ರಾಫಿಕ್ಸ್ ಸುದ್ದಿಮನರಂಜನೆಸೌಂದರ್ಯ ಸ್ಫರ್ಧೆಗಳುಕ್ರೀಡೆವಾಣಿಜ್ಯದೇಶವಿಜಯ ಕರ್ನಾಟಕ » ದೇಶ-ವಿದೇಶ » ದೇಶ » Subscribe Newsletterಠಾಕ್ರೆ ವಿರುದ್ಧ ಧ್ವನಿ ಎತ್ತಿದ ಯುವತಿಯರಿಗೆ ಪ್ರಾಣಭೀತಿಏಜೆನ್ಸೀಸ್| Updated: Nov 20, 2012, 09.54PM ISTShareTweetಮತ್ತಷ್ಟು ತಿಳಿಯಿರಿ: ಫೇಸ್‌ ಬುಕ್‌ | ಠಾಕ್ರೆ | Thackeray | Facebookಮುಂಬಯಿ: ಫೇಸ್‌ಬುಕ್‌ನಲ್ಲಿ ಠಾಕ್ರೆ ಸಂಬಂಧದ ಆಕ್ಷೇಪದಿಂದ ವಿವಾದದ ಕೇಂದ್ರಬಿಂದುಗಳಾದ ಇಬ್ಬರು ಯುವತಿಯರು ತಮ್ಮ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಠಾಕ್ರೆ ಅಂತ್ಯಸಂಸ್ಕಾರದ ದಿನ ಮುಂಬಯಿ ಬಂದ್ ಆಗಿದ್ದರ ಬಗ್ಗೆ ಆಕ್ಷೇಪವೆತ್ತಿದ್ದ ಶಹೀನ್ ದಾದಾ(21), ತಮ್ಮ ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದು, ಇನ್ನು ಮುಂದೆ ಸಾಮಾಜಿಕ ಜಾಲತಾಣಗಳ ಸಹವಾಸಕ್ಕೆ ಹೋಗುವುದಿಲ್ಲ. ಠಾಕ್ರೆ ಅವರು ದೊಡ್ಡ ವ್ಯಕ್ತಿ. ಅವರ ಬಗ್ಗೆ ನನಗೆ ಗೌರವವಿದೆ ಎಂದು ಹೇಳಿದ್ದಾರೆ. ಶಹೀನ್ ಸಂದೇಶವನ್ನು ಲೈಕ್ ಮಾಡಿದ ಇನ್ನೊಬ್ಬ ಯುವತಿ ರೇಣು ಶ್ರೀನಿವಾಸ್. ತಮ್ಮ ಫೇಸ್‌ಬುಕ್‌ನ ಸ್ಟೇಟಸ್‌ನಲ್ಲಿ, ನನ್ನ ಮತ್ತು ನನ್ನ ಕುಟುಂಬಕ್ಕೆ ತೊಂದರೆಯಾಗಬಹುದು ಎನ್ನುವ ಒಂದೇ ಕಾರಣಕ್ಕೆ ಕ್ಷಮೆ ಯಾಚಿಸಿದ್ದೇನೆ. ಉದ್ದೇಶಪೂರ್ವಕವಾಗಿ ಯಾರನ್ನೂ ನಾನು ನೋಯಿಸಿಲ್ಲ ಎಂದಿದ್ದಾರೆ. ಪ್ರಚೋದನಾಕಾರಿ ಕೃತ್ಯವೆಸಗಿದ ಆರೋಪದನ್ವಯ ಈ ಇಬ್ಬರು ಯುವತಿಯರನ್ನು ಮುಂಬಯಿ ಪೊಲೀಸರು ಬಂಧಿಸಿದ್ದರು. ಈ ಬಂಧನ ವಿರೋಧಿಸಿ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾದ ನಂತರ, ಜಾಮೀನಿನ ಮೇಲೆ ಯುವತಿಯರನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ವ್ಯಾಪಕ ಖಂಡನೆ ಮಹಾರಾಷ್ಟ್ರ ಪೊಲೀಸರು ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಯುವತಿಯರನ್ನು ಬಂಧಿಸಿರುವುದು ಅಕ್ರಮ ಎಂದು ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಯುವತಿಯರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ವಜಾ ಮಾಡಬೇಕು. ಕನಿಷ್ಠ ಇಷ್ಟನ್ನಾದರೂ ಸರಕಾರ ಮಾಡಬೇಕು ಎಂದಿದ್ದಾರೆ. ಯುವತಿಯರ ವಿರುದ್ಧದ ಪ್ರಕರಣ ಸರಿಯಲ್ಲ. ನ್ಯಾಯಾಂಗ ಮತ್ತು ಪೊಲೀಸರ ನಡೆ ನಿಜಕ್ಕೂ ತಪ್ಪು ಎಂದು ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ ಹೇಳಿದ್ದಾರೆ. ಮಹಿಳಾ ಆಯೋಗಕ್ಕೆ ದೂರು ಯುವತಿಯರನ್ನು ಬಂಧಿಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಸರಕಾರದ ವಿರುದ್ಧ ಖ್ಯಾತ ವಕೀಲ ಅಭಾ ಸಿಂಗ್, ಮಹಾರಾಷ್ಟ್ರದ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯರನ್ನು ಬಂಧಿಸಿದ ಪೊಲೀಸರನ್ನು ವಜಾಗೊಳಿಸುವಂತೆಯೂ ಅವರು ಆಗ್ರಹಿಸಿದ್ದಾರೆ. ಸೋಮವಾರ ಸಂಜೆ ವೇಳೆಗೆ ಜಾಮೀನಿನ ಮೇಲೆ ಈ ಯುವತಿಯರನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸರು ನಮಗೆ ಯಾವುದೇ ತೊಂದರೆ ನೀಡಲಿಲ್ಲ ಎಂದು ಬಂಧನಕ್ಕೊಳಗಾಗಿದ್ದ ಶಹೀನ್‌ಳ ಗೆಳತಿ ಹೇಳಿದ್ದಾಳೆ. ಯುವತಿಯರ ಫೇಸ್‌ಬುಕ್ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಈ ವರದಿಯು ಸರಕಾರಕ್ಕೆ ಬುಧವಾರ ಸಲ್ಲಿಕೆಯಾಗುವ ನಿರೀಕ್ಷೆ ಇದೆ. 9 ಮಂದಿ ಬಂಧನ ಶಹೀನ್ ಅವರ ಫೇಸ್‌ಬುಕ್ ಸಂದೇಶದಿಂದ ಕೆರಳಿ, ಅವರ ಚಿಕ್ಕಪ್ಪನ ಆಸ್ಪತ್ರೆಯನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಈ ಪ್ರಕರಣ ಸಂಬಂಧ 9 ಮಂದಿಯನ್ನು ಮುಂಬಯಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆದರೆ ಈ 9 ಮಂದಿ ಶಿವ ಸೈನಿಕರಲ್ಲ ಎಂದು ಮೂಲಗಳು ತಿಳಿಸಿವೆ. ಶಿವಸೇನೆ ಸಮರ್ಥನೆ ಎಷ್ಟೆಲ್ಲ ವಿರೋಧಗಳು ವ್ಯಕ್ತವಾಗಿದ್ದರೂ, ಯುವತಿಯರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ಪಕ್ಷದ ಥಾಣೆ ಗ್ರಾಮಾಂತರ ವಿಭಾಗದ ನಾಯಕ ಪ್ರಭಾಕರ್ ರೌಲ್, ನಮ್ಮ ನಾಯಕ ಠಾಕ್ರೆ ವಿರುದ್ಧದ ಯಾವುದೇ ಟೀಕೆಯನ್ನು ಸಹಿಸಲಾಗದು. ಠಾಕ್ರೆ ನಮ್ಮ ಪಾಲಿಗೆ ದೇವರು. ಅವರ ವಿರುದ್ಧ ಟೀಕೆಗಳು ಕೇಳಿಬಂದರೆ, ಯಾವ ಶಿವ ಸೈನಿಕ ಅಥವಾ ಮರಾಠಿಗನೂ ಸುಮ್ಮನೇ ಇರುವುದಿಲ್ಲ. ಫೇಸ್‌ಬುಕ್‌ನಲ್ಲಿ ಆಕ್ಷೇಪ ದಾಖಲಿಸಿದ ಯುವತಿಯರ ಬಂಧನ ಸರಿಯಾಗಿಯೇ ಇದೆ ಎಂದು ಅವರು ಹೇಳಿದ್ದಾರೆ. ----- ಐಟಿ ಕಾಯ್ದೆ ಅಥವಾ ಭಾರತೀಯ ದಂಡ ಸಂಹಿತೆಯನ್ವಯ ಬಂಧಿಸುವಂಥ ತಪ್ಪನ್ನೇನು ಆ ಯುವತಿಯರು ಮಾಡಿಲ್ಲ. * ದೆವೋರಾ, ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಯುವತಿಯರ ಬಂಧನ ತಪ್ಪು. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ. * ಶರದ್ ಯಾದವ್, ಎನ್‌ಡಿಎ ನಾಯಕ ಭಾರತೀಯ ಕಾನೂನಿನ ದುರ್ಬಳಕೆಗೆ ಈ ಪ್ರಕರಣ ಸ್ಪಷ್ಟ ಉದಾಹರಣೆ. ಸಂಸತ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ. * ರಾಮವಿಲಾಸ್ ಪಾಸ್ವಾನ್, ಲೋಕ ಜನಶಕ್ತಿ ನಾಯಕ
"2017-05-27T00:44:53"
http://vijaykarnataka.indiatimes.com/news/india/-/articleshow/17291759.cms?prtpage=1
ಪುಟ:ಭಾರತ ದರ್ಶನ.djvu/೪೨ - ವಿಕಿಸೋರ್ಸ್ ಬೇಡನ್ ವೀಲರ್: ಲಾಸೆನ್ ಅವಕಾಶಕೊಟ್ಟರೆ ಆಗ ನೀನು ನನ್ನ ನ್ನು ಅರ್ಥಮಾಡಿಕೊಳ್ಳುತ್ತಿ.” ಎಂದು ಹೇಳುವಂತೆ ಇತ್ತು, ಆಕೆಯ ಅಂತರಂಗ, ಬಾಯಿಂದ ಹೇಳಿಕೊಳ್ಳಲಿಲ್ಲ; ಆದರೆ ಕ್ರಮೇಣ ಈ ಸಂದೇಶವನ್ನು ಅವಳ ಕಣ್ಣುಗಳಲ್ಲಿ ಕಂಡೆ. ⁠೧೯೩೦ರ ಆದಿಭಾಗದಲ್ಲಿ ಆಕೆಯ ಈ ಇಚ್ಛೆಯನ್ನು ಗ್ರಹಿಸಿದೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದೆವು; ಆ ಅನುಭವದಲ್ಲಿ ಒಂದು ಹೊಸ ಆನಂದವಿತ್ತು. ಸ್ವಲ್ಪ ಕಾಲ ಮಾತ್ರ ಜೀವನದ ಆನಂದ ಶಿಖರವನ್ನೇರಿದ್ದಂತೆ ಇತ್ತು. ಮುಂಬರುವ ರಾಷ್ಟ್ರೀಯ ಆಂದೋಳನದ ಗುಡುಗು ಕೇಳಿ ಬರುತ್ತಿತ್ತು, ಕಾರ್ಮೋಡಗಳು ಕವಿಯ ಹತ್ತಿದ್ದವು. ಆ ಸುಖದ ದಿನಗಳು ಬೇಗ ಕೊನೆಗಂಡವು; ಏಪ್ರಿಲ್ ಆರಂಭದಲ್ಲೇ ಶಾಸನಭಂಗ ಚಳವಳಿಯು ಆರಂಭವಾಗಿ ಸರಕಾರದ ದಬ್ಬಾಳಿಕೆಯು ಉಗ್ರರೂಪ ತಾಳಿತ್ತು; ನಾನು ಸೆರೆಮನೆಯನ್ನೂ ಸೇರಿದೆ. ⁠ಗಂಡಸರೆಲ್ಲರೂ ಸೆರೆಮನೆ ಸೇರಿದ್ದೆವು. ಆಗ ಒಂದು ವಿಚಿತ್ರ ಸಂಗತಿ ನಡೆಯಿತು, ನಮ್ಮ ಮಹಿಳೆಯರು ಮುನ್ನುಗ್ಗಿ ಹೋರಾಟ ನಡೆಸಲು ನಿಂತರು. ಮಹಿಳೆಯರೇನೋ ಹೋರಾಟದಲ್ಲಿ ಹಿಂದೆ ಭಾಗವಹಿಸಿ ಇದ್ದರು, ಆದರೆ ಈಗ ತಂಡೋಪತಂಡವಾಗಿ ಕಾರ್ಯರಂಗಕ್ಕಿಳಿಯುವುದು ನೋಡಿ ಬ್ರಿಟಿಷ್ ಸರ್ಕಾರಕ್ಕೆ ಹಾಗಿರಲಿ ಅವರ ಗಂಡಂದಿರಿಗೂ ಆಶ್ಚರ್ಯವಾಯಿತು. ಶ್ರೀಮಂತ ಮತ್ತು ಮಧ್ಯಮವರ್ಗದ ಸುಖಜೀವನದಲ್ಲಿ ತಂಪಿನಲ್ಲಿ ಕೋಮಲವಾಗಿ ಬೆಳದ ಕುಲೀನ ಮಹಿಳೆಯರು, ರೈತ ಮಹಿಳೆಯರು, ಕೂಲಿಗಾರ ಸ್ತ್ರೀಯರು, ಬಡವರು ಬಲ್ಲಿದರು ದಶಸಹಸ್ರಗಟ್ಟಲೆ ಸರಕಾರದ ಆಜ್ಞೆ ಯನ್ನು ಭಂಗಮಾಡುತ್ತ ಲಾಠಿ ಏಟಿಗೆ ತಲೆ ಒಡ್ಡಿದರು. ಈ ಧೈರ್ಯ ಮತ್ತು ಸಾಹಸದ ದೃಶ್ಯ ಹಾಗಿರಲಿ, ಅವರು ತೋರಿಸಿದ ಸಂಘಟನಾಶಕ್ತಿ ಸಹ ವಿಸ್ಮಯಕಾರಕವಾಗಿ ಇತ್ತು, ⁠ಈ ವಾರ್ತೆಯು ನೈನಿ ಸೆರೆಮನೆಯಲ್ಲಿ ನಮಗೆ ತಿಳಿದಾಗ ನಮಗಾದ ಆನಂದವನ್ನು, ಭಾರತದ ಮಹಿಳೆಯರ ವಿಷಯದಲ್ಲುಂಟಾದ ಅದ್ಭುತ ಗೌರವವನ್ನು ನಾನೆಂದಿಗೂ ಮರೆಯಲಾರೆ. ನಮ್ಮ ಎದೆಯುಬ್ಬಿ, ಕಣ್ಣು ಗಳು ಆನಂದ ಭಾಷ್ಪದಲ್ಲಿ ಮಸಕುಗೊಂಡದ್ದರಿಂದ ಪರಸ್ಪರ ಮಾತನಾಡಲು ಸಹ ಶಕ್ತರಾಗಲಿಲ್ಲ. ⁠ಇಷ್ಟು ಹೊತ್ತಿಗೆ ನನ್ನ ತಂದೆಯವರು ನೈನಿ ಸೆರೆಮನೆಗೆ ಬಂದು ಸೇರಿದ್ದರು. ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ಅವರು ತಿಳಿಸಿದರು. ಹೊರಗಡೆ ಶಾಸನ ಭಂಗ ಚಳವಳಿಯ ನಾಯಕ ರಾಗಿದ್ದರು. ದೇಶಾದ್ಯಂತ ನಡೆಯುತ್ತಿದ್ದ ಈ ಮಹಿಳಾ ಜಾಗ್ರತಿಗೆ ಅವರು ಬೆಂಬಲ ಕೊಟ್ಟಿದ್ದಿಲ್ಲ. ಪಿತೃಧರ್ಮದ ಹಳೆಯ ಸಂಪ್ರದಾಯದ ಮನೋಧರ್ಮದಿಂದ ಅವರಿಗೆ ಯುವತಿಯರು ಮತ್ತು ವಯಸ್ಕ ಮಹಿಳೆಯರು ಉರಿಯುವ ಬಿಸಿಲಿನಲ್ಲಿ ಬೀದಿಯಲ್ಲಿ ಅಲೆದಾಡುವುದೂ, ಪೋಲೀಸಿನವರೊಂದಿಗೆ ವ್ಯಾಜ್ಯ ಮಾಡುವುದೂ ಸರಿಬೀಳಲಿಲ್ಲ. ಆದರೆ ಜನರ ಮನಸ್ಸಿನ ಕಾವನ್ನು ಅವರು ಅರಿತಿದ್ದ ರು ! ಆದ್ದರಿಂದ ತಮ್ಮ ಹೆಂಡತಿ, ಹೆಣ್ಣು ಮಕ್ಕಳು, ಸೊಸೆಯರು, ಯಾರಿಗೂ ನಿರಾಶೆಗೊಳಿಸಲಿಲ್ಲ. ದೇಶಾ ದ್ಯಂತ ಮಹಿಳೆಯರು ತೋರಿಸಿದ ಅದ್ಭುತ ಶಕ್ತಿ, ಧೈರ್ಯ, ಕಾರ್ಯದಕ್ಷತೆಯನ್ನು ಕಂಡು ಅವರೇ ಬೆರಗಾಗಿದ್ದರು. ತಮ್ಮ ಮನೆಯ ಹೆಣ್ಣು ಮಕ್ಕಳ ವಿಷಯದಲ್ಲಂತೂ ಪ್ರೇಮಪೂರಿತ ಹೆಮ್ಮೆಯಿಂದ ಮಾತನಾಡುತ್ತಿದ್ದರು. ⁠ಭಾರತೀಯ ಸ್ವಾತಂತ್ರ ದಿನಾಚರಣೆಯ ಹುಟ್ಟು ಹಬ್ಬವಾದ ೧೯೩೧ ನೆ ಜನವರಿ ೨೬ ನೆಯ ದಿನ ನಮ್ಮ ತಂದೆಯವರ ಸಲಹೆಯಂತೆ ಇ೦ಡಿಯಾ ದೇಶದ ಸಹಸ್ರಾರು ಬಹಿರಂಗ ಸಭೆಗಳಲ್ಲಿ ಒ೦ದು 'ಜ್ಞಾಪಕಾರ್ಥ ನಿರ್ಣಯ'ವು ಅಂಗೀಕರಿಸಲ್ಪಟ್ಟಿತು. ಪೋಲೀಸ್ ನವರು ಈ ಸಭೆಗಳನ್ನು ನಿಷೇಧಿಸಿ ಅನೇಕ ಸಭೆಗಳನ್ನು ಬಲಾತ್ಕಾರವಾಗಿ ಚದುರಿಸಿದರು. ನಮ್ಮ ತಂದೆಯವರು ಕಾಹಿಲೆಯಲ್ಲಿ ತಮ್ಮ ಹಾಸಿಗೆಯಿಂದಲೇ ಈ ಸಭೆಗಳನ್ನು ಏರ್ಪಡಿಸಿದರು. ಅವರ ಸಂಘಟನ ಶಕ್ತಿಗೆ ಅದೊಂದು ಕಿರೀಟಪ್ರಾಯವಾಗಿತ್ತು; ಏಕೆಂದರೆ ಆ ದಿನ ನಮಗೆ ವರ್ತಮಾನ ಪತ್ರಿಕೆ, ಅಂಚೆ, ತಂತಿ, ಟೆಲಿ ಫೋನ್, ಮುದ್ರಣಮಂದಿರ ಯಾವುದೂ ಇರಲಿಲ್ಲ. ಆದರೂ ಹಿಮಾಚಲದಿಂದ ಕನ್ಯಾಕುಮಾರಿಯ "https://kn.wikisource.org/w/index.php?title=ಪುಟ:ಭಾರತ_ದರ್ಶನ.djvu/೪೨&oldid=228467" ಇಂದ ಪಡೆಯಲ್ಪಟ್ಟಿದೆ ಈ ಪುಟವನ್ನು ೯ ಮೇ ೨೦೨೦, ೦೬:೫೨ ರಂದು ಕೊನೆಯಾಗಿ ಸಂಪಾದಿಸಲಾಯಿತು.
"2020-07-15T03:07:23"
https://kn.wikisource.org/wiki/%E0%B2%AA%E0%B3%81%E0%B2%9F:%E0%B2%AD%E0%B2%BE%E0%B2%B0%E0%B2%A4_%E0%B2%A6%E0%B2%B0%E0%B3%8D%E0%B2%B6%E0%B2%A8.djvu/%E0%B3%AA%E0%B3%A8
ಶುದ್ಧ ನೀರು ಸಾಧ್ಯವಾಗದೇ? | Prajavani ಶುದ್ಧ ನೀರು ಸಾಧ್ಯವಾಗದೇ? ಶುದ್ಧ ನೀರು, ಒಂದು ಸೂರು, ನೆಮ್ಮದಿಯ ಜೀವನಕ್ಕೆ ಮೂರು ವೇಳೆಯ ಕೂಳು. ಜನತೆಗೆ ಇದಿಷ್ಟನ್ನೂ ಒದಗಿಸಲು ಸಾಧ್ಯವಾಗದ ಸರ್ಕಾರವನ್ನು ಸರ್ಕಾರ ಎಂದು ಕರೆಯಲಾದೀತೇ? ರಾಜಕೀಯ ಕಾರಣಗಳಿಂದ ಸರ್ಕಾರ ಈಗ ದುರ್ಬಲವಾಗಿದೆ. ಗುಂಪುಗಾರಿಕೆ, ಭ್ರಷ್ಟಾಚಾರ, ಪಕ್ಷತ್ಯಾಗಗಳಿಂದ ಸರ್ಕಾರ ನಲುಗಿಹೋಗಿದೆ. ರಾಜ್ಯ ಸರ್ಕಾರ ಜನತೆಗೆ ಶುದ್ಧ ಕುಡಿಯುವ ನೀರನ್ನು ಕೂಡ ಪೂರೈಸಲು ಶಕ್ತವಾಗಿಲ್ಲದ ವರದಿ ಬಂದಿದೆ. ಇದು ಸರ್ಕಾರದ ದೌರ್ಬಲ್ಯವಲ್ಲದೆ ಬೇರೇನೂ ಅಲ್ಲ. 2012-13 ರ ಹಣಕಾಸು ಅವಧಿಯಲ್ಲಿ ಜನವಸತಿ ಪ್ರದೇಶಗಳಲ್ಲಿಯ ಕಲುಷಿತ ನೀರಿನ ಸಮಸ್ಯೆ ಪರಿಹಾರಕ್ಕೆ ಗುರಿ ನಿಗದಿ ಮಾಡಲಾಗಿತ್ತು. ಈ ಗುರಿಯ ಪ್ರಕಾರ ಈ ಅವಧಿಯಲ್ಲಿ ರಾಜ್ಯವು 2218 ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿಯ ಕಲುಷಿತ ನೀರಿನ ಸಮಸ್ಯೆ ಪರಿಹರಿಸಬೇಕಿತ್ತು. ಆದರೆ ಕಳೆದ ಸೆಪ್ಟೆಂಬರ್ ವೇಳೆಗೆ ರಾಜ್ಯ ಸರ್ಕಾರವು ಕೇವಲ 265 ಗ್ರಾಮಗಳಲ್ಲಿಯ ಸಮಸ್ಯೆಗೆ ಮಾತ್ರ ಪರಿಹಾರ ನೀಡಿದೆ. ಇದು ಶೇ 12.85 ಸಾಧನೆ. ಸರ್ಕಾರದ ಆಲಸಿತನಕ್ಕೆ ಕನ್ನಡಿ ಹಿಡಿಯುವ ಈ ಅಂಶ ನೈರ್ಮಲ್ಯ ಸಚಿವಾಲಯದ ಮಧ್ಯಂತರ ವರದಿಯಲ್ಲಿ ಬಯಲಾಗಿದೆ. ನಮ್ಮ ಬಹುತೇಕ ಹಳ್ಳಿಗಳಲ್ಲಿ ಜನರಿಗೆ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಅನೇಕ ಹಳ್ಳಿಗಳಲ್ಲಿ ಜನ ನೀರಿಗಾಗಿ ಮೈಲಿಗಟ್ಟಲೆ ಹೋಗಿ ಕೆರೆಕಟ್ಟೆಗಳಿಂದ ನೀರು ತರುವ ಸ್ಥಿತಿ ಇದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಕಾರ್ಯಕ್ರಮಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಜೆಟ್ಟಿನಲ್ಲಿ ಕೋಟಿಗಟ್ಟಲೆ ಹಣ ಒದಗಿಸಿದರೂ ಪುರಸಭೆಗಳು ಮತ್ತು ಪಂಚಾಯತ್ ಆಡಳಿತ ವ್ಯವಸ್ಥೆ ಸಮಸ್ಯೆ ಬಗೆಹರಿಸಲು ವಿಫಲಗೊಂಡಿವೆ. ಇಡೀ ವಿಶ್ವದಲ್ಲೇ ಇಂದು 2.6 ಶತಕೋಟಿ ಜನರು ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. ನಗರೀಕರಣ, ಕೈಗಾರಿಕೀಕರಣ ಹಾಗೂ ಏರುತ್ತಿರುವ ಜನಸಂಖ್ಯೆಯಿಂದಾಗಿ ನಮ್ಮ ದೇಶವೂ ಕುಡಿಯುವ ನೀರಿನ ಒತ್ತಡ ಎದುರಿಸುತ್ತಿದೆ. ಎಲ್ಲರಿಗೂ ಆರೋಗ್ಯಕರವಾದ ಶುದ್ಧ ಕುಡಿಯುವ ನೀರು ಒದಗಿಸುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ಈ ಕರ್ತವ್ಯವನ್ನು ಈಡೇರಿಸುವ ಧಾವಂತದಲ್ಲಿ ಸರ್ಕಾರ ಖಾಸಗಿ ಕೊಳವೆಬಾವಿಗಳಿಂದಲೂ ತಾತ್ಕಾಲಿಕವಾಗಿ ನೀರು ಪೂರೈಸಿ ಕೈತೊಳೆದುಕೊಳ್ಳುವ ಕೆಲಸವನ್ನೂ ಮಾಡುತ್ತದೆ. ಶುದ್ಧತೆಯ ಪ್ರಶ್ನೆಯನ್ನು ಗಮನಿಸುತ್ತಿಲ್ಲ. ರಾಜ್ಯದ ಎರಡು ಲಕ್ಷ ಕೊಳವೆಬಾವಿಗಳಲ್ಲಿ ಲಭ್ಯವಿರುವ ನೀರು ಅಪಾಯಕಾರಿ ಪರಿಣಾಮ ಬೀರುವ ಫ್ಲೋರೈಡ್, ನೈಟ್ರೇಟ್‌ನಂಥ ರಾಸಾಯನಿಕಗಳಿಂದ ಕಲುಷಿತಗೊಂಡಿದೆ ಎಂಬ ಆಘಾತಕಾರಿ ವರದಿಯೂ ಇದೆ. ನೀರು ಪೂರೈಕೆಯಷ್ಟೇ ಸರ್ಕಾರದ ಜವಾಬ್ದಾರಿ ಅಲ್ಲ. ಶುದ್ಧ ನೀರು ಒದಗಿಸುವುದೂ ಸರ್ಕಾರದ ಜವಾಬ್ದಾರಿ. ಸಾಂಕ್ರಾಮಿಕ ರೋಗಗಳು ಕಲುಷಿತ ನೀರಿನ ಪರಿಣಾಮಗಳಾಗಿದ್ದರೆ, ಅಕಾಲ ಮುಪ್ಪು, ಎಲುಬುಗಳ ಸವೆತದಂತಹ ದೀರ್ಘಕಾಲೀನ ಸಮಸ್ಯೆಗಳು ರಾಸಾಯನಿಕಯುಕ್ತ ನೀರಿನ ಬಳಕೆಯಿಂದ ಉಂಟಾಗುತ್ತದೆ. ಮುನ್ನೆಚ್ಚರಿಕೆ ವಹಿಸುವುದರಲ್ಲೂ ಎಡವಿರುವುದರಿಂದ ಹಳ್ಳಿಗಳಲ್ಲಿ ಜನ ನೀರಿನ ಮೂಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಗ್ರಾಮೀಣಭಾಗದಲ್ಲಿ ಅಂತರ್ಜಲವೂ ಕುಸಿದಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಚಿಂತನೆ ಕಾರ್ಯರೂಪಕ್ಕೆ ತರಲು ಇವರಿಗೇನು ಅಡ್ಡಿ?
"2018-12-10T00:24:09"
https://www.prajavani.net/article/%E0%B2%B6%E0%B3%81%E0%B2%A6%E0%B3%8D%E0%B2%A7-%E0%B2%A8%E0%B3%80%E0%B2%B0%E0%B3%81-%E0%B2%B8%E0%B2%BE%E0%B2%A7%E0%B3%8D%E0%B2%AF%E0%B2%B5%E0%B2%BE%E0%B2%97%E0%B2%A6%E0%B3%87
ನಿಜವಾದ ಶ್ರೀಮಂತ ಯಾರು ಗೊತ್ತಾ? | ಸಂಪದ - Sampada Skip to main content Homeಓದಿ: ಸಂಪದದಲ್ಲಿ ಬರೆಯುವ ಮುನ್ನ ಸಹಾಯಆರೋಗ್ಯ ಸಂಪದ ಆರ್ಕೈವ್ ಇತರ ಯೋಜನೆಗಳುಆರೋಗ್ಯ ಸಂಪದಹರಿದಾಸ ಸಾಹಿತ್ಯ ಸಂಪದಕೃಷಿ ಸಂಪದಟೆಕ್ ಸಂಪದ ನಿಜವಾದ ಶ್ರೀಮಂತ ಯಾರು ಗೊತ್ತಾ? April 9, 2012 - 5:41pm Praveen.Kulkarn... ಇವರು ಯಾಕೆ ಯಾವಾಗಲು ಹಿಂಗೆ ಇರೋದು.ಎಲ್ಲಿಗಾದರೂ ಹೋಗಬೇಕಾದರೆ ಇವರಿಗೆ ಕೇಳಲೇ ಬೇಕು,ಏನಾದರು ಕೊಡಿಸು ಅಂದರೆ ಮುಖ ಕೆಂಪಗಾಗಿಸಿ ನೋಡ್ತಾರೆ,ದಿನದಲ್ಲಿ ಒಂದೋ ಎರಡೋ ಮಾತಾಡ್ತಾರೆ,ಅಮ್ಮ ಯಾಕೆ ಇವರನ್ನ ನೋಡಿ ಗಡ ಗಡ ನಡುಗಬೇಕು,ಒರಗೆಯವರೆಲ್ಲ ಇವರ ಬಗ್ಗೆ ಮಾತಾಡೋಕು ಹೆದರತಾರೆ ಯಾಕೆ,ಬರಿ ನ್ಯೂಸ್ ಚಾನೆಲ್ಸ್ ನೋಡ್ತಾರೆ ನಮಗೆ ಹೊಸ ಹಾಡು ಕೇಳೋಕೆ ಬಿಡಲ್ಲಾ.ಯಾಕೆ, ಆಗಲ್ಲಾ ,ನೋಡೋಣಾ ಇವು ಇವರ ಫೆವರೆಟ್ ಪದಗಳು ...ನಮ್ಮ ಅಪ್ಪ ತುಂಬಾ ಸ್ತ್ರಿಕ್ಟು ಮಾತೆತ್ತಿದರೆ ಬೆಲ್ಟ್ ತಗೋತಾರೆ,ನಮ್ಮಪ್ಪಾನು ಅಷ್ಟೇ ಕೈ ಕಾಲಿಗೆಲ್ಲ ಹಗ್ಗ ಕಟ್ಟಿ ಹೊಡಿತಾರೆ ,ನಮ್ ತಂದೆ ಏನ್ ಕಡಿಮೆನಾ ಖಾರದಪುಡಿ ನಮ್ ತಂದೆ ಟೇಬಲ್ ಮೇಲೆ ಖಾಯಂ ಆಗಿ ಇರುತ್ತೆ ಚೂರು ಗಲಾಟೆ ಮಾಡಿದ್ರು ನಿನ್ ಕಣ್ಣಿಗೆ ಖಾರದ ಪುಡಿ ಹಾಕ್ತೀನಿ ಅಂತಿರ್ತಾರೆ ಈ ಮಾತುಗಳು ನಾವೂ ಶಾಲಾ ದಿನಗಳಲ್ಲಿ ಆಡಿರುತ್ತೇವೆ.ಬೈಕು ಕೊಡಿಸು ಅಂದ್ರೆ ಸಾಕು ಯಾವಾಗಲು ಸಿಡುಕ್ತಾರೆ ನಮ್ಮಪ್ಪಾ, ಪಿಕ್ನಿಕ್ ಟೂರ್ ಹೋಗಬೇಕಾದ್ರೆ ನಮ್ಮ ಗೆಳತಿಯರನ್ನ ಮನೆಗೆ ಕರೆದು ಕೊಂಡು ಹೋಗಿ ಹೇಳಿಸಿದ ಮೇಲೆ ಬಿಡೋದು ನಮ್ಮಪ್ಪಾ,ಪ್ಯಾಕೆಟ್ ಮನಿ ಕೊಡೋದೇ ಇಲ್ಲಾ ಅಂತೀನಿ ಈ ಮಾತುಗಳು ನಾವೂ ಕಾಲೇಜ್ ದಿನಗಳಲಿ ಅಡಿರುತ್ತೇವೆ.ಯಾಕೆ ನಮ್ಮ ಅಪ್ಪಂದಿರು ಇಷ್ಟೊಂದು ಕಟ್ಟುನಿಟ್ಟಾಗಿ ಇರ್ತಾರೆ,ಯಾಕೆ ಯಾವಾಗಲು ಮುಖ ಗಂಟು ಹಾಕ್ಕೊಂಡೆ ಇರ್ತಾರೆ,ಅವರಿಗೇನೂ ನಮ್ ಮೇಲೆ ಪ್ರೀತಿನೆ ಇಲ್ವಾ? ಈ ಥರ ಯೋಚನೆಗಳು ನಮಗೆಲ್ಲಾ ಒಂದಿಲ್ಲ ಒಂದಿನ ಬಂದೆ ಇರುತ್ತವೆ. ಸಂಸಾರದ ಹೊರೆ ಹೊತ್ತು ಯಾವಾಗಲು ನಮ್ಮ ಬಗ್ಗೆ ಚಿಂತಿಸಿ ಈ ಮುಗಿಯದ ಕಾಲಚಕ್ರದಲ್ಲಿ ತನ್ನ ಸಂಸಾರವೆಲ್ಲಿ ಹಿಂದೆ ಬಿಳುವುದೋ ಎಂದು ದಿನವಿಡೀ ಶ್ರಮಿಸುವ ಅಪ್ಪನಿಗೆ ಮನೆಗೆ ಬಂದು ಯಾವಾಗ ಮುದ್ದು ಮಕ್ಕಳ ಮುಖ ನೋಡಲಿ ಎನ್ನುವ ಆಸೆ ಇದ್ದೆ ಇರುತ್ತದೆ.ಎಷ್ಟೋ ಸಲ ಅಪ್ಪ ರಾತ್ರಿ ಬಂದು ನಮ್ಮ ಬಗ್ಗೆ ಅಮ್ಮನ ಹತ್ತಿರ ಮಕ್ಕಳು ಊಟ ಮಾಡಿದ್ರಾ,ಇವತ್ತೆನಂತೆ ಸ್ಕೂಲಲ್ಲಿ , ಅಂತ ವಿಚಾರಿಸಿ ಮಲಗಿರೋ ನಮ್ಮನ್ನ ಮನಸಾರೆ ನೋಡಿ ತಲೆ ನೇವರಿಸಿ ಹಣೆಗೋ,ಕೆನ್ನೆಗೋ ಮುತ್ತು ಕೊಟ್ಟಿರೋದು ನಮಗೆ ಗೊತ್ತೇ ಇರಲ್ಲಾ . ನಾವು ಹುಟ್ಟಿದಾಗ ಅಮ್ಮ ನಮ್ಮನ್ನ ಮೊದಲು ತೋರಿಸೋದೇ ಅಪ್ಪನಿಗೆ ಯಾಕಂದ್ರೆ ಈ ಭೂಮಿ ಮೇಲೆ ಆ ಕ್ಷಣದಲ್ಲಿ ಅಪ್ಪನಿಗಾದಷ್ಟು ಖುಷಿ ಯಾರಿಗೂ ಅಗಿರಲ್ಲಾ.ನಮಗೆ ತಿಳಿಯದೆ ಇರೋ ವಯಸ್ಸಲ್ಲಿ ಅಪ್ಪ ನಮಗಾಗಿ ಬಹಳಷ್ಟನ್ನಾ ಮಾಡಿರ್ತಾರೆ.ನಮ್ಮ ಅಂದರೆ ಮಕ್ಕಳ ಮೆದುಳು ಅತ್ಯಂತ ವೇಗವಾಗಿ ಬೆಳೆಯೋದು ನಾವು ಅಮ್ಮನ ಗರ್ಭದಲ್ಲಿದ್ದಾಗ ಹಾಗು ನಾವು ಮೂರು ವರ್ಷದವರಾಗುವ ತನಕ .ಈ ಸಮಯದಲ್ಲಿ ನಾವು ಬಹುವಾಗಿ ಅಮ್ಮ ಅಪ್ಪ ಹಾಗು ನಮ್ಮ ಸುತ್ತಮುತ್ತಲಿನ ಪರಿಸರ ನೋಡುತ್ತಾ ಅವರಂತೆಯೇ ಬೆಳೆಯುತ್ತೇವೆ. ನಾವು ಬೆಳೆಯುತ್ತ ಹೋದಂತೆ ಅಪ್ಪಾ ನಮಗೆ ಸಮಾಜದ ನೈಜ ಮುಖವನ್ನು ತೋರಿಸ್ತಾ ಹೋಗ್ತಾರೆ.ನಾವು ಎಡವಿ ಬಿದ್ದಾಗ ಅಮ್ಮಾ ನೋವು ಪಡ್ತಾಳೆ ಆದರೆ ಅಪ್ಪಾ ಏನಾಗಲ್ಲ ಏಳ್ತಾನೆ ಬಿಡು ಅಂತಾರೆ.ಅವರು ಹಾಗನ್ನಲೇಬೇಕು ಅಂದಾಗಲೇ ನಾವು ಏಳೋದು.ಅಲ್ಲಿಂದಲೇ ಶುರುವಾಗುವುದು ಜೀವನದಲ್ಲಿ ಎಡವಿ ಬಿದ್ದಾಗ ಧೈರ್ಯದಿಂದ ಮತ್ತೆ ಏಳಬೇಕು ಎನ್ನುವ ಪಾಠ.ಅಪ್ಪ ನಮ್ಮೊಂದಿಗೆ ಬರಬರುತ್ತಾ ಸ್ತ್ರಿಕ್ಟಾಗಿ ವ್ಯವಹರಿಸುವುದು ಯಾಕೆಂದರೆ ನಮಗೆ ಅವರ ಮೇಲೆ ಕೊಂಚವಾದರೂ ಭಯವಿರಬೇಕು.ಆವಾಗಲೇ ಅಲ್ವೇ ನಾವು ತಪ್ಪು ಮಾಡೋಕೆ ಹೆದರೋದು.ಯಾವುದೇ ಮನುಷ್ಯ ತಪ್ಪು ಕೆಲಸ ಮಾಡೋವಾಗ ಹೆದರಲೇಬೇಕು ಅದೇ ಒಳ್ಳೆ ಸಂಸ್ಕಾರ.ಒಳ್ಳೇದನ್ನೇ ನೋಡಬೇಕು ಕೇಳಬೇಕು ಕಲಿಬೇಕು ಅನ್ನೋದು ಯಾಕೆ ಎಲ್ಲ ಅಪ್ಪಂದಿರ ವಾದ ಹೇಳಿ ಏಕೆಂದರೆ ಜೀವನದಲ್ಲಿ ನಾವು ಒಬ್ಬ ಅಬ್ಬೆಪಾರಿಯಾಗದೆ ಜವಾಬ್ದಾರಿಯುತ ಅಪ್ಪಾ ಅಂತ ಅನ್ನಿಸ್ಕೋಬೇಕು ಅದಕೆ.ನಮಗೆಲ್ಲ ಚೆನ್ನಾಗಿ ಓದಿಸಿ,ಅದಕೆ ಮಾಡಿದ ಸಾಲದ ಹೊರೆಯನ್ನು ತಿಂಗಳಿಗೆ ಇಷ್ಟು ಅಂತ ಮಾಡಿ ಮುಟ್ಟಿಸಿ,ಹಬ್ಬ ಹರಿದಿನದಂದು ನಮಗೆ ಹೊಸಬಟ್ಟೆ ಕೊಡಿಸಿ, ಹೆಗಲ ಮೇಲೋ ,ಸೈಕಲ್ ಮೇಲೋ ,ಗಾಡಿ ಮೇಲೋ ನಮ್ಮನ್ನ ಶಾಲೆಗೆ ತಲುಪಿಸಿದ ಅಪ್ಪಾ ನಾವು ಗುಂಡು ಹಾಕಿದಾಗೋ ಅಥವಾ ಯಾರದೋ ಹೆಣ್ಣುಮಗಳ ಮೇಲೆ ಕಣ್ಣು ಹಾಕಿದಾಗೋ ಅಪ್ಪಾ ನಮಗೆ ನಾಲ್ಕು ಬಾರಿಸಿ ಬುದ್ಧಿ ಹೇಳಬಾರದಾ? ನಾವು ಯಾವುದೋ ವಿಷಯದಲ್ಲಿ ಕಡಿಮೆ ಮಾರ್ಕ್ಸ್ ತಗೊಂಡರೆ ಯಾಕೆ ಹೀಗಾಯ್ತು ಅಂತ ಕೇಳಬಾರದೆ?.ಖಂಡಿತ ಕೇಳಬೇಕು ಅವರಿಗೆ ಆ ಸಂಪೂರ್ಣ ಹಕ್ಕಿದೆ.ಈ ಪರಿಸ್ಥಿತಿಯಲ್ಲಿ ಅಪ್ಪನ ಪಾಡು ಅಪ್ಪನಿಗೆ ಗೊತ್ತು.ಒಂದು ನನ ಮಗ ಹೀಗೆ ಮಾಡ್ಬಿಟ್ಟ ಅಂತ,ಒಂದು ಹಾದಿಬಿದಿಗೆ ಹೋಗೋರ ಬಾಯಿಗೆ ಆಹಾರವಾಗೋದು,ಮಗನಿಗೆ ಬೈಯ್ಯೋದೋ ಬುದ್ಧಿ ಹೇಳೋದೋ,ಬೈದರೆ ಏನಾದರೂ ಮಾಡ್ಕೊಂಡು ಬಿಟ್ಟರೆ....ಅಲ್ಲಾ ನಮ್ಮನ್ನ ಅಷ್ಟು ಮುದ್ದು ಮಾಡಿ ಬೆಳೆಸಿ ನಮ್ಮ ಹುಟ್ಟುಹಬ್ಬನ ಊರಹಬ್ಬದ ಥರ ಆಚರಿಸೋ ಅಪ್ಪನಿಗೆ ನಲವತ್ತರ ವಯಸಲ್ಲಿ ನಾವು ಕೊಡೊ ಕಾಣಿಕೆ ಇದೇನಾ.ಎಲ್ಲಾರು ತಪ್ಪು ಮಾಡ್ತಿವಿ ಆದರೆ ಅಪ್ಪಾ ಈ ಥರ ಆಯಿತು ಇನ್ನೊದು ಸಲ ಹೀಗಾಗಲ್ಲ ಅಂತ ಅಪ್ಪನ ಹುಡುಕಿ ಹೇಳಿ ನೋಡಿ.. ಅದೇ ಅಪ್ಪಾ ನಾವು ಮಾಡಿದ ಆ ತಪ್ಪನ್ನು ಹೇಗಾದರೂ ಮಾಡಿ ಸರಿ ಮಾಡಿ ನಮಗೆ ಆತ್ಮವಿಶ್ವಾಸ ತುಂಬಿ ಹೋಗ್ತಾನೆ.ಅಪ್ಪಾ ಅನ್ನೋ ಪದಕ್ಕೆ ನಿಜವಾದ ಅರ್ಥ ಬರೋದೆ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತೋರಿಸಿದಾಗ.ಇನ್ನು ಹುಡುಗಿಯರಿಗೆ ಅಪ್ಪಾ ಅಣ್ಣಾ ತುಂಬಾನೇ ಹೇಳೋಕೆ ಹೋದರೆ ಅದು lecturer ಆಗಿ ಬಿಡುತ್ತೆ,ಕುಯ್ತಾರೆ ಅಂತಾರೆ.ನೆನಪಿರಲಿ ಮನೇಲಿ ಅಪ್ಪಾ ಅಣ್ಣ ತಮ್ಮಂದಿರು ನಿಮಗೆಲ್ಲ ಬೆನ್ನೆಲುಬು ಇದ್ದ ಹಾಗೆ,ಅವರ್ಯಾರಿಗೂ ನಿಮ್ಮ ಸಂತೋಷಾನ ಕಸಿಯೋಕೆ,ಅಥವಾ ನಿಮ್ಮ ಸ್ವತಂತ್ರ ಕಸಿದುಕೊಳ್ಳೋಕೆ ಇಷ್ಟ ಇರಲ್ಲ..ಅವರು ನಿಮ್ಮ ಬಗ್ಗೆ ಅತಿಯಾದ ಕಾಳಜಿ ಇರೋದರಿಂದಾನೆ ನಿಮ್ಮ್ಹಿಂದೇನೆ ಇರ್ತಾರೆ.offcourse ನೀವು ಇತ್ತೀಚಿಗೆ ಎಲ್ಲಾ ಪರಿಸ್ಥಿತಿಗಳನ್ನಾ ಸಮರ್ಥವಾಗಿ ನಿಭಾಯಿಸ್ತಿರಿ ಆದರೆ ನಮಗೆ ನಿಮ್ಮ ಮೇಲಿನ ಪ್ರೀತಿ ಕಾಳಜಿ ನಿಮ್ಮನ್ನ ವೇದನೆಯಲ್ಲಿ ಇರೋದನ್ನ ನಮಗೆ ನೋಡೋಕೆ ಬಿಡಲ್ಲಾ.ಇದೆ ಹುಡುಗಿಯರು ಸ್ವಲ್ಪ ಮೆಚುರಿಟಿ ಬಂದ ಮೇಲೆ ನೋಡಿ ಆ ಅಪ್ಪನ್ನ,ಆ ಅಣ್ಣ ತಮ್ಮಂದಿರನ್ನ ಪೂಜಿಸೋಕೆ ಶುರು ಮಾಡ್ತಾರೆ.ಅವರಿಗೆ ಖುಷಿ ಕೊಡೊ ಕೆಲಸಗಳನ್ನೇ ಮಾಡ್ತಾರೆ.ಅವರಿಗಾಗಿ ಬಿದ್ದು ಸಾಯ್ತಾರೆ.ನಾವು ಶಾರುಖ್ ಖಾನ್ ,ಸಚಿನ್ ತೆಂಡುಲ್ಕರ್,ಹೀಗೆ ಹಲವರು ಹಲವರನ್ನ ರೋಲ್ ಮಾಡೆಲ್ ಮಾಡ್ಕೊಂದಿರ್ತಿವಿ..ಆದರೆ ಸಮಯ ಕಳೆದಂತೆ ನಾವೆಲ್ಲಾ alomost ನಮ್ಮಪ್ಪನ ಥರಾನೇ ಆಗಿರ್ತಿವಿ.ಬೆಳಿತಾ ಬೆಳಿತಾ ಅವರನ್ನೇ ರೋಲ್ ಮಾಡೆಲ್ ಮಾಡ್ಕೊತಿವಿ.ಸಂಸಾರದ ಕಠಿಣ ಪರಿಸ್ಥಿತಿಗಳನ್ನ ಎದುರಿಸೋವಾಗ ಅವರನ್ನ ನೆನೆಯುತ್ತಿವಿ ಅನುಕರಿಸ್ತಿವಿ.ಏಕೆಂದರೆ ಅವರೇ ನಿಜವಾದ ಹೀರೋಗಳು.ನಾವು ಅತ್ತಾಗ ಕೈ ಹಿಡಿದು,ತಪ್ಪು ಮಾಡಿದಾಗ ಹೊಡೆದು,ನಾವು ಬದುಕಿನಲ್ಲಿ ಯಶಸ್ವಿಯಾದಾಗ ಎದೆಯುಬ್ಬಿಸಿ ಹೆಮ್ಮೆಯಿಂದ ನಡೆದು,ಸೋತಾಗಲೂ ನಮ್ಮ ಮೇಲೆ ವಿಶ್ವಾಸವಿಡುವ ಜಗತ್ತಿನ ಏಕೈಕ ವ್ಯಕ್ತಿರೀ ಅಪ್ಪಾ.. "ನಿಜವಾದ ಶ್ರೀಮಂತ ಯಾರು ಗೊತ್ತಾ?ಇನ್ನು ನನ್ನಿಂದಾಗಲ್ಲ ಅಂತ ಕುಸಿದು ಬಿಳೋವಾಗ ಅವನ ಮುಂದಿನ ಬಲಿಷ್ಠ ತೊಳುಗಳಾಗುವ ಮಕ್ಕಳು ಅವನೊಂದಿಗೆ ಇರುವಂಥ ಅಪ್ಪಾ ಕಣ್ರೀ"..ನಾವೆಲ್ಲರೂ ನಮ್ಮ ಅಪ್ಪಂದಿರನ್ನ ಶ್ರೀಮಂತರನ್ನಾಗಿ ಮಾಡಬೇಕು ಏನಂತಿರಾ ? - ಪ್ರವೀಣ್.ಎಸ್.ಕುಲಕರ್ಣಿ(ಚುಕ್ಕಿ) ಈ ಪುಟವನ್ನು ಉಳಿದವರೊಂದಿಗೆ ಹಂಚಿಕೊಳ್ಳಿ Forums: ಸಮಾಜ‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: Select ratingGive it 1/5Give it 2/5Give it 3/5Give it 4/5Give it 5/5 Log in or register to post commentsPrinter-friendly version310 ಹಿಟ್ಸ್ ಉ: ನಿಜವಾದ ಶ್ರೀಮಂತ ಯಾರು ಗೊತ್ತಾ? Submitted by Praveen.Kulkarn... on April 9, 2012 - 6:32pm ಎರಡು ಬಾರಿ ತಪ್ಪಾಗಿ ಸಂಪದಕ್ಕೆ ಸೇರಿಸಲಾಗಿದೆ.ದಯವಿಟ್ಟು ಒಂದನ್ನು ಸಂಭಂದಪಟ್ಟ ಮಾನ್ಯರು ತೆಗೆಯಬೇಕಾಗಿ ವಿನಂತಿ. Submitted by makara on April 11, 2012 - 8:11am ನಿರೂಪಣೆಯಲ್ಲಿ ಸ್ವಲ್ಪ ತೊಡಕಿದೆಯಾದರೂ ವಿಷಯ ಈಗಿನ ಹದಿವಯಸ್ಕರಿಗೆ ಕಿವಿಮಾತಿನಂತಿದ್ದು ಹೆಚ್ಚು ಪ್ರಸ್ತುತವೆನಿಸುತ್ತದೆ. ನಿಮ್ಮ ಸಮವಯಸ್ಕರ ಬಗೆಗಿನ ನಿಮ್ಮ ಕಾಳಜಿಗೆ ಅಭಿನಂದನೆಗಳು.......(ಚುಕ್ಕಿ)....ಅವರೆ. :) Submitted by Praveen.Kulkarn... on April 11, 2012 - 11:34am ಶ್ರೀಧರ ಅವರೇ ತಮ್ಮ ಪ್ರತಿಕ್ರಿಯೆಗೆ ತುಂಬು ಹೃದಯದ ವಂದನೆಗಳು..ನಿಮ್ಮ ಕಿವಿ ಮಾತನ್ನು ಖಂಡಿತ ಕೇಳಿದ್ದೇನೆ.ಇನ್ನು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ Submitted by venkatb83 on April 11, 2012 - 3:12pm ನಾವು ಶಾರುಖ್ ಖಾನ್ , ಸಚಿನ್ ತೆಂಡುಲ್ಕರ್, ಹೀಗೆ ಹಲವರು ಹಲವರನ್ನ ರೋಲ್ ಮಾಡೆಲ್ ಮಾಡ್ಕೊಂದಿರ್ತಿವಿ.. ಆದರೆ ಸಮಯ ಕಳೆದಂತೆ ನಾವೆಲ್ಲಾ alomost ನಮ್ಮಪ್ಪನ ಥರಾನೇ ಆಗಿರ್ತಿವಿ.!!!! ಬೆಳಿತಾ ಬೆಳಿತಾ ಅವರನ್ನೇ ರೋಲ್ ಮಾಡೆಲ್ ಮಾಡ್ಕೊತಿವಿ.ಸಂಸಾರದ ಕಠಿಣ ಪರಿಸ್ಥಿತಿಗಳನ್ನ ಎದುರಿಸೋವಾಗ ಅವರನ್ನ ನೆನೆಯುತ್ತಿವಿ ಅನುಕರಿಸ್ತಿವಿ.ಏಕೆಂದರೆ ಅವರೇ ನಿಜವಾದ ಹೀರೋಗಳು. ನಾವು ಅತ್ತಾಗ ಕೈ ಹಿಡಿದು, ತಪ್ಪು ಮಾಡಿದಾಗ ಹೊಡೆದು, ನಾವು ಬದುಕಿನಲ್ಲಿ ಯಶಸ್ವಿಯಾದಾಗ ಎದೆಯುಬ್ಬಿಸಿ ಹೆಮ್ಮೆಯಿಂದ ನಡೆದು, ಸೋತಾಗಲೂ ನಮ್ಮ ಮೇಲೆ ವಿಶ್ವಾಸವಿಡುವ ಜಗತ್ತಿನ ಏಕೈಕ ವ್ಯಕ್ತಿರೀ ಅಪ್ಪಾ.. "ನಿಜವಾದ ಶ್ರೀಮಂತ ಯಾರು ಗೊತ್ತಾ? ಇನ್ನು ನನ್ನಿಂದಾಗಲ್ಲ ಅಂತ ಕುಸಿದು ಬಿಳೋವಾಗ ಅವನ ಮುಂದಿನ ಬಲಿಷ್ಠ ತೊಳುಗಳಾಗುವ ಮಕ್ಕಳು ಅವನೊಂದಿಗೆ ಇರುವಂಥ ಅಪ್ಪಾ ಕಣ್ರೀ".. ನಾವೆಲ್ಲರೂ ನಮ್ಮ ಅಪ್ಪಂದಿರನ್ನ ಶ್ರೀಮಂತರನ್ನಾಗಿ ಮಾಡಬೇಕು ಏನಂತಿರಾ ? ಪ್ರವೀಣ್ ಅವ್ರೆ ಶೀರ್ಷಿಕೆ ಓದಿ, ಏನಿರಬಹುದು? ಅಂತ ಪೂರ್ತಿ ಓದಿದೆ... ಬರಹ ಆಪ್ತವಾಗಿತ್ತು.. ನಿಮ್ಮ ಅನಿಸಿಕೆ ಗೆ ನನ್ ಸಹಮತವಿದೆ... ಎಲ್ರೂ ನಿಮ್ಮಂತೆಯೇ ಯೋಚಿಸಿದರೆ ಎಸ್ಟು ಚೆನ್ನ.... ಅದಾಗಲಿ... Submitted by Praveen.Kulkarn... on April 11, 2012 - 3:33pm ಪ್ರವೀಣ್ ಅವ್ರೆ ಶೀರ್ಷಿಕೆ ಓದಿ, ಏನಿರಬಹುದು? ಅಂತ ಪೂರ್ತಿ ಓದಿದೆ... ಗುರುಗಳೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. Submitted by venkatb83 on April 11, 2012 - 4:17pm ಗುರುಗಳೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಗುರುಗಳೇ ??? ಛೇ ಛೇ!! ನಾ ಹೆಚ್ಚು ಕಡಿಮೆ!! ನಿಮಂ ವಯಸಿನವನೆ....:())) ಅದೆಂಥಾ ಗುರು ಸಂಬೋಧನೆ!! ನನ್ ಹೆಸರು ಹಿಡಿದೆ ಸಂಬೋಧಿಸಬಹುದು.. Submitted by Praveen.Kulkarn... on April 11, 2012 - 4:43pm ನೀವು,ಪಾರ್ಥಸಾರಥಿ,ಅಸು ಹೆಗ್ಡೆ,ಹನುಮಂತ್ ಪಾಟೀಲರು,ಶ್ರೀಧರ್ ಬಂಡ್ರಿ,ಮುನೀರ್ ಅಹ್ಮದ್,ಶೇಕ್,ಗಣೇಶ ಇನ್ನು ಹಲವು ಸಂಪದ ಲೇಖಕರು ನೀವೆಲ್ಲಾ ನನಗೆ ಒಂಥರಾ ದ್ರೋಣಾಚಾರ್ಯರಿದ್ದಂತೆ..ನಿಮ್ಮನ್ನು ನೋಡದೆ ದೂರದ ಹೈದರಬಾದನಲ್ಲಿದ್ದು ಸಂಪದದ ಮೂಲಕ ನಿಮ್ಮಿಂದ ಕಲಿಯುತ್ತಲೇ ಇದ್ದೇನೆ.ಅದಕ್ಕೆ ನಾನು ನಿಮ್ಮನ್ನ ಗುರುಗಳೇ ಅಂತ ಸಂಭೋದಿಸಿದೆ ... ಪೂರ್ಣ ಹೆಸರು : ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ) ಪರಿಚಯ: ನನ್ನ ಹೆಸರು ಪ್ರವೀಣ್ ಕುಲಕರ್ಣಿ.ನಾನು ಬಿಸಿಲ ನಗರಿ ಗುಲಬರ್ಗಾದ ಚಿತ್ತಾಪುರದವನಾದರು ಎಲ್ಲರಿಗೂ ತಂಪೆರೆಯುವ ಸ್ವಭಾವದವನು.ಬರೆಯೋ ಹುಚ್ಚು ಹತ್ತಿ ಹತ್ತು ಹನ್ನೆರಡು ವರ್ಷವಾಯಿತು.ವಿಜಯ ಕರ್ನಾಟಕ ಹಾಗು ರಾಯಚೂರ ವಾಣಿ ಪತ್ರಿಕೆಯಲ್ಲಿ ನಾ ಬರೆದ ಕೆಲವು ಕವನಗಳು ಪ್ರಕಟವಾಗಿವೆ. ರಾಯಚೂರ ಆಕಾಶವಾಣಿಯಲ್ಲಿ... ಸ್ವಂತ ಊರು: ಚಿತ್ತಾಪುರ(ಗುಲಬರ್ಗ ಜಿಲ್ಲೆ) ವಾಸವಾಗಿರುವ ಊರು: ಚಿತ್ತಾಪುರ(ಗುಲಬರ್ಗಾ ಜಿಲ್ಲೆ) ಇವರ ವೆಬ್ಸೈಟ್ ಅಥವ ಬ್ಲಾಗ್: http://chukkigoodu.... ಲೇಖಕರ ಮತ್ತಷ್ಟು ಬರಹಗಳು ನೀ ಬರಲೇ ಇಲ್ಲಾ... 4 ಯಾರು ಬದಲಾಗಬೇಕು ? 3.2 ನೀನು ಮತ್ತು ನೋವು 0 ಸಿನಿಮಾದಕಿ ಸಿಗ್ತಾಳಾ? (ಸಂಚಿಕೆ ೨ ) 3 ಸಿನಿಮಾದಕಿ ಸಿಗ್ತಾಳಾ? 3 ಸಾರೆ ಜಹಾನ್ಸೆ ಅಚ್ಹ್ಹಾ ಹಿಂದುಸ್ತಾನ ಹಮಾರಾ 4 "ಆತ್ಮಹತ್ಯೆ 0 ನನ್ನ ಬ್ಲಾಗಿಗೊಂದು ಹೆಸರು ಕೊಡಿ 0 ನಿಜವಾದ ಶ್ರೀಮಂತ ಯಾರು ಗೊತ್ತಾ? 5 ಶೀರ್ಷಿಕೆ: ನಮಸ್ಕಾರ ಲಕ್ಷ್ಮಿಕಾಂತ ಇಟ್ನಾಳರೆ, ಪ್ರತಿಕ್ರಿಯೆ ಬರೆದವರು: ನಾಗೇಶ ಮೈಸೂರು 3 ನಿಮಿಷಗಳು 37 ಕ್ಷಣಗಳು ಹಿಂದೆ ಶೀರ್ಷಿಕೆ: ಗಣೇಶ ಜಿ, ನಿಮ್ಮದು ಸ್ಲೊ & ಪ್ರತಿಕ್ರಿಯೆ ಬರೆದವರು: ನಾಗೇಶ ಮೈಸೂರು 39 ನಿಮಿಷಗಳು 5 ಕ್ಷಣಗಳು ಹಿಂದೆ ಶೀರ್ಷಿಕೆ: :) :) ಸಾರು ಘಂ ಅಂತ ಪರಿಮಳ ಪ್ರತಿಕ್ರಿಯೆ ಬರೆದವರು: ಗಣೇಶ 3 ಘಂಟೆಗಳು 35 ನಿಮಿಷಗಳು ಹಿಂದೆ ಶೀರ್ಷಿಕೆ: ಹಮ್‌ದರ್ದ್‌ನ ರೂ ಅಫ್ಜಾ...ಹೇಗೆ ಪ್ರತಿಕ್ರಿಯೆ ಬರೆದವರು: ಗಣೇಶ 3 ಘಂಟೆಗಳು 43 ನಿಮಿಷಗಳು ಹಿಂದೆ ಶೀರ್ಷಿಕೆ: ಕಾಸಿಲ್ಲದೇ ಸಿಂಗಾಪುರದ ಹಾವ್ ಪಾರ್ ಪ್ರತಿಕ್ರಿಯೆ ಬರೆದವರು: ಗಣೇಶ 3 ಘಂಟೆಗಳು 48 ನಿಮಿಷಗಳು ಹಿಂದೆ ಶೀರ್ಷಿಕೆ: ಇಡಾನೇ ಸರಿ. ಶ್ರೀಧರ್‌ಜಿ, ಫಸ್ಟ್ ಪ್ರತಿಕ್ರಿಯೆ ಬರೆದವರು: ಗಣೇಶ 4 ಘಂಟೆಗಳು 13 ಕ್ಷಣಗಳು ಹಿಂದೆ ಶೀರ್ಷಿಕೆ: :) ಹಣ ಮಾಡುವ ಇನ್ನೊಂದು ಐಡಿಯಾ ಪ್ರತಿಕ್ರಿಯೆ ಬರೆದವರು: ಗಣೇಶ 4 ಘಂಟೆಗಳು 11 ನಿಮಿಷಗಳು ಹಿಂದೆ ಇನ್ನಷ್ಟು ಪ್ರತಿಕ್ರಿಯೆಗಳು Read more about apps ಆರೋಗ್ಯ ಸಂಪದ
"2013-05-25T22:56:50"
http://sampada.net/forum/36315
ಅತ್ರಿ ಬುಕ್ ಸೆಂಟರ್: ಶುದ್ಧಾಂತಃಕರಣದ ಸಚ್ಚಾರಿತ್ರ್ಯ ಸ್ವರೂಪ ಶುದ್ಧಾಂತಃಕರಣದ ಸಚ್ಚಾರಿತ್ರ್ಯ ಸ್ವರೂಪ ಅಧ್ಯಾಯ - ೨೮ ಎಕೋ ಹೆರನ್ ಎಂಬ ಅಮೆರಿಕನ್ ಲೇಖಕಿಯ `ದ ಸ್ಟೋರಿ ಆಫ್ ಅ ನರ್ಸ್' ಎಂಬ ಕಥಾನಕದ ಪುಸ್ತಕವನ್ನು ನಮ್ಮಕ್ಕ, ಗಾಡ್ರೆಜ್ ಸ್ಕೂಲ್ ಲೈಬ್ರೆರಿಯಿಂದ ತಂದಿದ್ದರು. ಲಾಸ್ ಏಂಜಲಿಸ್‌ನ ಆಸ್ಪತ್ರೆಯ ಟ್ರೋಮಾ ಸೆಂಟರ್‌ನ ತುರ್ತು ನಿಗಾ ಘಟಕದಲ್ಲಿನ ದಾದಿಯೊಬ್ಬಳ ವ್ಯಸ್ತ ದಿನಚರಿಯ ಮಾರ್ಮಿಕ ಚಿತ್ರಣವಿರುವ ಕಥೆಯದು. ಓದಿ ಮುಗಿಸಿದ ಬಳಿಕ ಪುಸ್ತಕವನ್ನು ಲೈಬ್ರೆರಿಗೆ ಹಿಂದಿರುಗಿಸಲೇ ಬೇಕಾಯ್ತು. ನನಗೆ ತುಂಬ ಮೆಚ್ಚಿಕೆಯಾದ ಈ ಕೃತಿಯನ್ನು ಕನ್ನಡಕ್ಕಿಳಿಸುವ ಆಶೆಯಿಂದ ಮತ್ತೆ ಜಗತ್ತಿನಲ್ಲೆಲ್ಲ ಹುಡುಕಿಸಿದರೂ, ಎಲ್ಲೂ ಆ ಪುಸ್ತಕ ಸಿಗದಾಯ್ತು. ಮತ್ತೊಮ್ಮೆ ಶಾಲಾ ಲೈಬ್ರೆರಿಯಿಂದ ಅಕ್ಕ ತಂದಿದ್ದ, ಆಂಗ್ಲ ಲೇಖಕಿ ಎಮ್.ಎಮ್.ಕೇ. ವಿರಚಿತ `ಫಾರ್ ಪೆವಿಲಿಯನ್ಸ್’ ಕೂಡಾ ನನಗೆ ತುಂಬ ಇಷ್ಟವಾಯಿತು. `ಗಾನ್ ವಿದ್ ದ ವಿಂಡ್’ಗಿಂತಲೂ ಗಾತ್ರದಲ್ಲಿ ಹಿರಿದಾಗಿದ್ದ ಈ ಪುಸ್ತಕವನ್ನು ಓದಿ ಮುಗಿಸಿದುದೇ ಕನ್ನಡಕ್ಕೆ ಅನುವಾದಿಸತೊಡಗಿದೆ. ಅಧ್ಯಾಯಗಳನ್ನು ಅನುವಾದಿಸಿದಂತೆಯೇ ಊರಿಗೆ ತಂದೆಯವರಿಗೆ ಕಳುಹಿಕೊಡುತ್ತಿದ್ದೆ. ನಮ್ಮಮ್ಮನೂ ಈ ಅಧ್ಯಾಯಗಳನ್ನೋದಿ ಮೆಚ್ಚಿ ತಮ್ಮ ಪತ್ರದಲ್ಲಿ ಮೆಚ್ಚಿಗೆ ಸೂಚಿಸಿ ಬರೆದಿದ್ದರು. ಕಾಲಂಶದಷ್ಟು ಅನುವಾದ ಮುಗಿದಾಗ, ಪುಸ್ತಕವನ್ನು ಲೈಬ್ರೆರಿಗೆ ಮರಳಿಸ ಬೇಕಾಯ್ತು. ಸುದೀರ್ಘ ಕೃತಿಗಳ ಪ್ರಕಾಶನದ ಬವಣೆಯ ಅನುಭವ ಹಾಗೂ ಹಿತಚಿಂತಕರ ಮಾತಿಗೆ ಎಚ್ಚತ್ತು, ಇರಲಿ, ಮುಂದೆ ಎಂದಾದರೂ, ಎಂದು ಕೊಂಡು ಅದನ್ನಲ್ಲೇ ಮರೆಗೆ ಸರಿಸಿದೆ. ತಂದೆಯವರ ಅಪಘಾತ, ಅನಾರೋಗ್ಯಗಳ ತೀವ್ರತೆಯಲ್ಲಿ ಮತ್ತೆ ಅದಕ್ಕೆ ಮರಳುವುದು ಸಾಧ್ಯವಾಗಲಿಲ್ಲ. ಮುಂದೆ ಅದರ ಸ್ಥಾನದಲ್ಲಿ ಅನಿವಾರ್ಯವಾಗಿ ಇತರ ಕೃತಿಗಳು ಬಂದವು. ಹೌದು; ಮುಂದೆ ಎಂದಾದರೂ ......... ಫಾ. ಮುಲ್ಲರ್‍ಸ್ ಆಸ್ಪತ್ರೆಯಲ್ಲಿ ತಂದೆಯವರ ರಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ನಿಯಮಿತವಾಗಿ ನಡೆಯುತ್ತಿತ್ತು. ಹೆಚ್ಚಾಗಿ ಜೊತೆಗಿರುತ್ತಿದ್ದ ನನ್ನನ್ನು, ಮುಂಬೈಗೆ ಮರಳುವಂತೆ ನನ್ನಚ್ಚ ಅನುನಯಿಸುತ್ತಿದ್ದರು. "ನನ್ನನ್ನೇ ನೋಡಿಕೊಂಡಿದ್ದರಾಯ್ತೇ, ಬೇಬೀ? ನಿನ್ನ ಮನೆ, ಗಂಡ, ಮಕ್ಕಳ ಯೋಗಕ್ಷೇಮ ನೋಡಬೇಡವೇ? ನಮ್ಮದೇನಿದೆ? ನೀನು ಹೀಗೆ ಮನೆಯಿಂದ ದೂರ ಇರುವುದು ಸರಿಯಲ್ಲ; ನಾವು - ನಿನ್ನಮ್ಮ ಮತ್ತು ನಾನು - ನಾವೆಂದೂ ಹೀಗೆ ದೂರ ಇದ್ದದ್ದೇ ಇಲ್ಲ; ಅಬ್ಬನ ಡೆಲಿವರಿಯಲ್ಲಿ ಹೊರತು- ಅದೂ ಒಂದೇ ತಿಂಗಳು. ನೀನಿನ್ನು ಹಿಂದಿರುಗು; ಇಲ್ಲಿಯ ಚಿಂತೆ ಬೇಡ", ಎಂದು ಅನುನಯಿಸುತ್ತಿದ್ದರು. ನಾನು ಮುಂಬೈಗೆ ಮರಳಿದಾಗ ತಪ್ಪದೆ ಪತ್ರ ಬರೆಯುತ್ತಿದ್ದು, ತಮ್ಮ ಯೋಗಕ್ಷೇಮ, ರಕ್ತ ಪರೀಕ್ಷೆಯ ವಿವರ, ಬ್ಲಡ್ ಕೌಂಟ್ ಎಲ್ಲ ತಿಳಿಸಿ, ತಾನು ಚೆನ್ನಿರುವೆನೆಂದೇ ಹೇಳುತ್ತಿದ್ದರು. ಆ ಪತ್ರಗಳೆಲ್ಲ ನನ್ನ ಕಣ್ಣು ಮಂಜಾಗಿಸುವ ಅಪೂರ್ವ ನಿಧಿಯಾಗಿ ನನ್ನಲ್ಲಿದೆ. ತಾನು ಜೀವಮಾನವಿಡೀ ದುಡಿದ ನಮ್ಮೂರ ಶಾಲೆಯಲ್ಲಿ, ೧೯೯೭ರ ಸ್ವಾತಂತ್ರ್ಯ ಸ್ವರ್ಣಮಹೋತ್ಸವದ ಆಚರಣೆಯಂದು, ಧ್ವಜಾರೋಹಣಕ್ಕೆ ಅವರನ್ನೇ ಮುಖ್ಯ ಅತಿಥಿಯಾಗಿ ಆಮಂತ್ರಿಸಲಾದಾಗ, ಅದನ್ನು ನಡೆಸಿ ಕೊಡುವುದು ಅವರಿಂದ ಸಾಧ್ಯವಾದುದು ನಮಗೆಲ್ಲ ಭಾವೋತ್ಕರ್ಷವನ್ನು ಉಂಟು ಮಾಡಿತ್ತು. ಮರುವರ್ಷ ೧೯೯೮ರ ಅವರ ಕೊನೆಯ ಸ್ವಾತಂತ್ರ್ಯೋತ್ಸವದ ದಿನ, ಟಿ.ವಿ. ಎದುರು ಕುಳಿತು ದೆಹಲಿಯ ಸಮಾರಂಭವನ್ನು ವೀಕ್ಷಿಸುತ್ತಾ, ಧ್ವಜಾರೋಹಣದ ವೇಳೆ ಏಳಲಾಗದಿದ್ದರೂ, ಕಷ್ಟದಿಂದ ಎದ್ದುನಿಂತು ಗೌರವ ಸಲಿಸಿದ ನನ್ನಚ್ಚನ ಚಿತ್ರ ಮನದಿಂದ ಮಾಸುವುದೇ? ಶಾಲೆಗಾಗಿ ತನುಮನದಿಂದ ದುಡಿದ ಮೂವತ್ತು ವರ್ಷಗಳಲ್ಲಿ, ಶಾಲಾ ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿವೃಂದ ಅವರ ಮೇಲಿರಿಸಿದ್ದ ಗೌರವ ಅಪಾರ. ಜಗಲಿಯ ತುದಿಯಲ್ಲಿ ಅವರು ನಡೆದು ಬರುತ್ತಿರುವುದನ್ನು ಕಂಡರೇ, ಶಾಲೆಯೆಲ್ಲ ಗೌರವದಿಂದ ಮೌನವಾಗುತ್ತಿತ್ತು, ಎಂದು ನೆನಸಿ ಕೊಳ್ಳುವವರು ಇಂದೂ ಇದ್ದಾರೆ. ಮನೆಯ ಹಾಗೂ ಅಣ್ಣ, ತಮ್ಮ, ತಂಗಿಯ ಮಕ್ಕಳಂತೇ, ಮುಂಬೈ, ಮದರಾಸ್, ಬೆಂಗಳೂರು, ಮಂಗಳೂರ ಸನಿಹ ಬಂಧುಗಳೂ ಅವರಿಗೆ ಪ್ರಿಯರಾಗಿದ್ದರು. ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿಯ ಸಂಭ್ರಮ ತೋರುತ್ತಿದ್ದ ಬಂಧುಜನಪ್ರಿಯರವರು. ಮಳೆ ಭೋರೆಂದು ಸುರಿದು ಪ್ರವಾಹ ಉಕ್ಕೇರುವಂತಿದ್ದರೆ, ತಮ್ಮ ಗುಡ್ಟೆಮನೆಯ ಚಿಂತೆ ಅವರನ್ನು ಕಾಡುತ್ತಿತ್ತು. ಹಿತ್ತಿಲಲ್ಲಿ ನೀರು ತುಂಬುತ್ತಾ ಬಂದಿರಬಹುದೇ, ಅದಿ ಬಿದ್ದಿದೆಯೋ, ಇಲ್ಲವೋ ಹೇಗೆ ಎಂದು ನೋಡಿ ಬರಲು ಹೋಗುತ್ತಿದ್ದರು. ಗುಡ್ಡೆಮನೆಯಂತೆಯೇ, ತಂಗಿಯ ಮನೆ "ಸನ್ ವ್ಯೂ"ನ ವ್ಯವಹಾರಗಳನ್ನೂ ನೋಡಿಕೊಳ್ಳುತ್ತಿದ್ದ ನನ್ನಚ್ಚ, ಕೀಳಿಸಿದ ಕಾಯಿಗಳ ಲೆಕ್ಕವಷ್ಟೇ ಅಲ್ಲ, ಉದುರಿ ಬಿದ್ದ ಕಾಯ್ಗಳ ಲೆಕ್ಕವನ್ನೂ ಬರೆದಿಡುತ್ತಿದ್ದರು. ಹಿತ್ತಿಲ ಕಾಯಿಗಳ ಆದಾಯವನ್ನು ಹಿತ್ತಿಲಿಗೇ ವ್ಯಯಿಸುತ್ತಿದ್ದ ಕರ್ಮರತರು. ಗಾಂಧೀಮಾರ್ಗದಲ್ಲಿ ನಡೆದು, ಅಸತ್ಯ, ಅವಿಚಾರ, ಕಂದಾಚಾರ, ಮೂಢನಂಬಿಕೆಗಳನ್ನು ಬಲವಾಗಿ ತಿರಸ್ಕರಿಸಿದವರು. [ಚಿತ್ರ: ತಂದೆಯವರು ೭ ವರ್ಷದ ಬಾಲಕನಾಗಿದ್ದಾಗ ಉಚ್ಚಿಲ ಶಾಲೆಯಲ್ಲಿ ಕಾರಂತರ ಮಿಸ್ಟರ್ ಡುಮಿಂಗೋ ನಾಟಕದಲ್ಲಿ ಮಿಸ್ಟರ್ ಡುಮಿಂಗೋ ಆಗಿ. ರಾಮಚಂದ್ರ ಉಚ್ಚಿಲರು ಬ್ರಾಹ್ಮಣ ಹುಡುಗ ರಾಮಣ್ಣನಾಗಿ ಜೊತೆಗಿದ್ದಾರೆ] ತಾರುಣ್ಯದಲ್ಲಿ ತಮ್ಮ ಗುಡ್ಡೆಮನೆಯಲ್ಲಿ ನಡೆಯುತ್ತಿದ್ದ ದೈವಕಾರ್ಯದಲ್ಲಿ ಪಾನಮತ್ತನಾದ ನಲಿಕೆಯಾತನ ಹೀನಭಾಷೆಗೆ ಹೇಸಿ, ಮತ್ತೆ ಮೂವತ್ತು ವರ್ಷಗಳವರೆಗೆ ಅಲ್ಲಿ ಆ ದೈವಕಾರ್ಯ ನಡೆಯದಂತೆ ನಿಷೇಧಿಸಿದವರು, ನನ್ನ ತಂದೆ. ಮೂವತ್ತು ವರ್ಷಗಳ ಬಳಿಕ, ತಮ್ಮ ಚಿಕ್ಕಪ್ಪ ಪತ್ರ ಬರೆದು, "ಕುಟುಂಬಿಕರೆಲ್ಲ ಏನೋ ಸಂಕಷ್ಟವೆಂದು ಒಮ್ಮೆ ಆ ದೈವಕಾರ್ಯ ನಡೆಯಲೆಂದು ಕೋರಿದ್ದಾರೆ. ನೀನು ದೊಡ್ಡ ಮನಸ್ಸು ಮಾಡಿ ಇದೊಂದು ಬಾರಿ ನಡೆಸಲು ಅನುಮತಿ ಕೊಡು" ಎಂದು ಕೇಳಿಕೊಂಡಾಗ ಆ ಹಿರಿಯರ ಮಾತಿಗೆ ಗೌರವವಿತ್ತು ಒಪ್ಪಿಕೊಂಡವರು. ಹಾಗೆ ಆ ದೈವಕಾರ್ಯ ನಡೆದ ವರ್ಷವೇ ನನ್ನ ಚಿಕ್ಕಪ್ಪನ ಮಕ್ಕಳು ಅನುಪಮಾ, ನಿರುಪಮಾರ ಮದುವೆ ನಡೆಯಿತು. ಅನುವಿನ ಕೈ ಹಿಡಿದವನು, ನಮ್ಮವರ ಮಾವನ ಮಗ ವಾಸುದೇವ, ಇಂದು ಸಮುದಾಯದ ದೊಡ್ಡ ಕಾರ್ಯಕರ್ತ. ಅಂದಿನ ದೈವಕಾರ್ಯದಲ್ಲಿ ನಡೆಯಲಿದ್ದ ಕೆಂಡಸೇವೆಯಲ್ಲಿ ಪವಾಡವೇನೂ ಇಲ್ಲವೆಂಬುದನ್ನು ಮನವರಿಕೆ ಮಾಡಿಕೊಡಲು, ಅವನು ತನ್ನ ಬಳಗದವರನ್ನು ಜೊತೆಗೆ ಕರೆತಂದಿದ್ದ. ಅವರೆಲ್ಲ ತಾವೂ ಕೆಂಡ ತುಳಿದು ತೋರಿದಾಗ ನಾವೆಲ್ಲ ಸಂಭ್ರಮಿಸಿದ್ದೆವು. ಪವಾಡಗಳ ವಿರುದ್ಧ ಡಾ| ಕೊವೂರರು ವೈಜ್ಞಾನಿಕ ಜಾಗೃತಿ ಮೂಡಿಸುತ್ತಿದ್ದ ದಿನಗಳವು. ನಮ್ಮ ಎಳವೆಯಲ್ಲಿ ನಮ್ಮನ್ನು ತಿಕ್ಕಿ, ತಿಕ್ಕಿ ಸ್ನಾನ ಮಾಡಿಸುತ್ತಿದ್ದದ್ದು ನಮ್ಮ ತಂದೆ! ಎಂದಾದರೂ ನಮ್ಮಮ್ಮ ಚಪಾತಿ ಮಾಡುವುದಿದ್ದರೆ ಹಿಟ್ಟು ಕೈಯಿಂದ ನುಲಿನುಲಿದು ಬರುವಂತೆ ಸೊಗಸಾಗಿ ಅಂಟು ಮಾಡಿಕೊಡುತ್ತಿದ್ದ ಆ ಪರಿ! ಅಲಸಂಡೆಯಂತಹ ತರಕಾರಿಯನ್ನು ಅಳತೆಯಿಟ್ಟಂತೆ ಒಂದೇ ಸಮನಾದ ತುಂಡುಗಳಾಗಿ ಕೈಯಿಂದಲೇ ಕತ್ತರಿಸಿ ಕೊಡುತ್ತಿದ್ದ ಆ ಚಂದ! ಅಮ್ಮ ಒಗೆದು ಒಣಗಿಸಿದ ರಾಶಿ ಬಟ್ಟೆಗಳನ್ನು , ಸೀರೆ, ಪಂಚೆ, ಹಾಸು, ಹೊದಿಕೆಗಳನ್ನು ಅಮ್ಮನೊಡನೆ ತುದಿಗಳನ್ನು ಎಳೆದೆಳೆದು ಇಸ್ತ್ರಿ ಮಾಡಿದಂತೆ ಚೊಕ್ಕವಾಗಿ ಮಡಿಸಿಡುತ್ತಿದ್ದ ರೀತಿ! ಅಚ್ಚಬಿಳಿಯ ವೇಷ್ಟಿಯ ಚುಂಗನ್ನು ಎತ್ತಿ ಹಿಡಿದು, ಬೀಸುಗಾಲಿನಿಂದ ನಡೆವ ಆ ಎತ್ತರ ಕಾಯದ ಧೀರೋದಾತ್ತ ನಡೆ! ಮೇಜಿನ ಬಳಿ ಸದಾ ತಮ್ಮ ಕುರ್ಚಿಯಲ್ಲಿ ನೆಟ್ಟನೆ ಕುಳಿತು ಲೆಕ್ಕಪತ್ರ ನೋಡುತ್ತಾ ಬರೆಯುತ್ತಾ ಇರುತ್ತಿದ್ದ ಪರಿ! ಉಚ್ಚಿಲ ಶಾಲೆಯಲ್ಲಿ ದಕ್ಷ ಆಡಳಿತಗಾರರಾಗಿದ್ದಂತೇ, ರಾಜ್ಯ ಫಿಶರೀಸ್ ಡಿವೆಲಪ್‌ಮೆಂಟ್ ಕಾರ್ಪೊರೇಶನ್ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್‌ನ ಪದಾಧಿಕಾರಿಗಳಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷರೂ, ನಿರ್ದೇಶಕರೂ ಆಗಿ ಆ ಸಂಸ್ಥೆಯನ್ನು ದಕ್ಷತೆಯಿಂದ ಲಾಭದತ್ತ ನಡೆಸಿದವರು, ನಮ್ಮ ತಂದೆ. ಕೊಂಕಣ ರೈಲುದಾರಿ ತೆರೆಯುವುದನ್ನೇ ತುಂಬ ಉತ್ಸಾಹದಿಂದ ನಿರೀಕ್ಷಿಸುತ್ತಿದ್ದ ನಮ್ಮ ತಂದೆಯವರಿಗೆ ಈ ಪಯಣವನ್ನೊದಗಿಸುವ ನನ್ನ ಆಶೆ ಕೊನೆಗೂ ಈಡೇರಲಿಲ್ಲ. ದೆಹಲಿ ನೋಡುವ ಆಶೆಯೂ ಅವರಿಗಿತ್ತು. ಆದರೆ ಯಾವುದನ್ನೂ ಎಂದೂ ಬೇಕೇ ಎಂದವರಲ್ಲ. ಊಟ, ತಿಂಡಿಯಲ್ಲೂ ಎಂದೂ ಇಂತಹುದು ಬೇಕೆಂದು ಕೇಳಿದವರಲ್ಲ; ಯಾವುದಕ್ಕೂ ಆಶೆ ಪಟ್ಟವರಲ್ಲ. ಅಸೌಖ್ಯ ಉಲ್ಬಣಿಸುತ್ತಾ ಬಂದಂತೆ ಜ್ವರ, ಶೀತ, ನಿತ್ರಾಣ ಬಾಧಿಸತೊಡಗಿತು. ತುಂಬ ಕ್ಷೀಣರಾಗುತ್ತಾ ನಡೆದ ನನ್ನಚ್ಚನಿಗೆ ಮೂರು ಬಾರಿ ಬ್ಲಡ್ ಟ್ರಾನ್ಸ್‌ಫ್ಯೂಶನ್ ಮಾಡಬೇಕಾಯ್ತು. ಪರಕೀಯ ರಕ್ತದಿಂದ ಅವರ ಮುತ್ತಿನಂತಹ ಮೈಬಣ್ಣ ಕಪ್ಪು ತಿರುಗಿತು. ಕಾಯ ಸೋಲುತ್ತಾ ಬಂದಿತ್ತು. ಫಾ. ಮುಲ್ಲರ್‍ಸ್‌ನ ಡಾ. ಕೆ. ಸುಂದರ ಭಟ್ ಅವರ ವೈದ್ಯರು. ಒಮ್ಮೆ ನಾವು ಕೃತಜ್ಞತೆ ಸಲಿಸಿದಾಗ, "ನಾನು ಮಾಡಿದ್ದಾಗಲೀ, ಮಾಡುವುದಾಗಲೀ ಏನೂ ಇಲ್ಲ; ಅವರು ಇಚ್ಛಾ ಮರಣಿ! ತಮಗೆ ಬೇಕೆಂದಷ್ಟು ದಿನ ಬದುಕಿರುತ್ತಾರೆ. ಅಷ್ಟೇ!" ಎಂದಿದ್ದರು. ೧೯೯೯ ಫೆಬ್ರವರಿ ಹದಿನೆಂಟರಂದು ನನ್ನಚ್ಚನನ್ನು ಕೊನೆಯ ಬಾರಿಗೆ ಆಸ್ಪತ್ರೆಗೆ ಕರೆದೊಯ್ದೆವು. ನೀಡಲಾದ ರಕ್ತವನ್ನು ಅವರ ದೇಹ ತಿರಸ್ಕರಿಸಿತು. ಪರೀಕ್ಷೆಯಲ್ಲಿ ನ್ಯುಮೋನಿಯಾ ಪತ್ತೆಯಾದಾಗ ಹೆಚ್ಚಿನ ಭರವಸೆಯೇನೂ ಉಳಿಯಲಿಲ್ಲ. ಆ ರಾತ್ರಿ, "ಇನ್ನು ಗುಣವಾಗುವಂತೇನೂ ಕಾಣುವುದಿಲ್ಲ; ಒಮ್ಮೆ ಊರಿಗೆ ಕೊಂಡುಹೋಗಿ ಮುಟ್ಟಿಸುವಂತೆ ಹೇಳು", ಎಂದು ನಿರ್ವಿಣ್ಣರಾಗಿ ಅವರಂದಾಗ ನನ್ನ ಹೃದಯವೇ ಕುಸಿಯಿತು. ಮರುದಿನವಿಡೀ ನನ್ನಚ್ಚ, ತನ್ನ ಪ್ರೀತಿಯ ಹಾಡುಗಳನ್ನು ಹಾಡಿಕೊಳ್ಳುತ್ತಾ ಉಳಿದರು. ಎಲ್ಲವೂ ನೆನಪಿಗೆ ಬರುತ್ತಿದೆಯೆಂದು ಸಂತೋಷಿಸಿದರು. ನೋಡ ಬಂದವರಿಗೆಲ್ಲ ತಾನು ಚೆನ್ನಿರುವೆನೆಂದೇ ಉತ್ತರಿಸಿದರು. ಅದರ ಮರುದಿನ ಫೆ. ೨೦, ನಮ್ಮ ಚಿಕ್ಕಪ್ಪ ದೈವಾಧೀನರಾಗಿ ಒಂದು ವರ್ಷ. ಅಂದು ಬೆಳಗಿನಿಂದಲೇ ತಂದೆಯವರು ನಿರಾಹಾರರಾಗಿ ಉಳಿದರು. ಅಣ್ಣನ ಗೆಳೆಯ ಡಾಲ್ಫಿ ಪ್ರೀತಿಯಿಂದ ತಂದಿತ್ತ ಇಡ್ಲಿ, ಶೀರಾ ಏನನ್ನೂ ಮುಟ್ಟಲಿಲ್ಲ. ದಿನವಿಡೀ ಮಾತೂ ಆಡಲಿಲ್ಲ. ಆಕ್ಸಿಜನ್ ಸರಬರಾಜು ನಡೆದಿತ್ತು. ರಾತ್ರಿ ಕಫ ಹೊರಬರಲು ಪ್ರಾರಂಭವಾಯ್ತು. ಎದ್ದುಕುಳಿತು, ಸ್ಪಿಟೂನ್ ತಾವೇ ಕೈಯಲ್ಲಿ ಹಿಡಿದು ಕಫ ಖಾಲಿಯಾಗುವವರೆಗೆ ಹಾಗೇ ಕುಳಿತಿದ್ದ ನನ್ನಚ್ಚ, ರಾತ್ರಿ ಮೂರು ಗಂಟೆಗೆ ನನ್ನ ಕೈಯ ಕೊನೆಯ ಕಾಫಿಯನ್ನೊಂದಿಷ್ಟು ಕುಡಿದು, ಒರಗಿ ಕಣ್ಮುಚ್ಚಿದರು. ಅಸ್ಪಷ್ಟ ಮಾತುಗಳು ಅವರಿಂದ ಹೊರ ಬರುತ್ತಿದ್ದುವು. ಬೆಳಿಗ್ಗೆ ಆರಕ್ಕೆ ಬಂದು ನೋಡಿದ ನಮ್ಮ ಪ್ರಿಯ ಸಿಸ್ಟರ್ ಲೂಸಿ, ಬಳಿ ನಿಂತು ಪ್ರಾರ್ಥನೆ ಹೇಳಿದರು. ಮತ್ತೆ ನನ್ನಚ್ಚನ ಇಚ್ಛೆಯಂತೇ ಅವರನ್ನು ಶೀಘ್ರ ಮನೆ ತಲುಪಿಸುವ ವ್ಯವಸ್ಥೆ ಮಾಡಿದರು. ಆಕ್ಸಿಜನ್ ಸಹಿತ ಆಂಬ್ಯುಲೆನ್ಸ್‌ನಲ್ಲಿ ಬಂದು ಮನೆ ತಲುಪಿ, ಅವರ ಮಂಚದಲ್ಲಿ ಮಲಗಿಸಿದಾಗ, "ಮನೆಗೆ ಬಂದು ಮುಟ್ಟಿದೆವೆಂದು ಹೇಳು, ಬೇಬೀ", ಎಂದು ಅಮ್ಮ ಅಂದರು. ನಾನು ಹಾಗಂದೊಡನೆ, "ಆ...." ಎಂಬ ದೀರ್ಘ ಉದ್ಗಾರ ನನ್ನಚ್ಚನಿಂದ ಹೊರಟಿತು. ಮತ್ತೆ ಹತ್ತು ನಿಮಿಷದಲ್ಲಿ ಬಾಯಿಂದ ಒಂದು ಚೂರು ರಕ್ತ ಹೊರ ಬಂತು. ಮತ್ತೈದು ನಿಮಿಷದ ಬಳಿಕ ತುಂಬ ಶಾಂತವಾಗಿ ಉಸಿರು ನಿಂತು, ಅವರಾತ್ಮ ಪರಮಾತ್ಮನಲ್ಲಿ ಲೀನವಾಯ್ತು........... ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯೇ ವ್ರತವಾದ, ಸ್ವಚ್ಛ, ಸರಳ, ಸಾದಾ ಬದುಕನ್ನು ಬಾಳಿದ ನನ್ನಚ್ಚ! ರಘುವಂಶಜರ ಬಗ್ಗೆ, "ಯಾರು ಸತ್ಯವನ್ನು ನುಡಿಯುವುದಕ್ಕಾಗಿ ಮಿತಭಾಷಿಗಳಾಗಿದ್ದರೋ......" ಎಂದು ಕವಿ ಕಾಳಿದಾಸ ವರ್ಣಿಸಿರುವುದನ್ನು ನೆನೆದಾಗಲೆಲ್ಲ ನನ್ನ ಮನದಲ್ಲಿ ಮೂಡುವುದು ನನ್ನಚ್ಚನ ಚಿತ್ರ! "ಬ್ರೀದ್ಸ್ ದೇರ್ ದ ಮ್ಯಾನ್, ವಿದ್ ಸೋಲ್ ಸೋ ಡೆಡ್, ಹೂ ನೆವರ್ ಟು ಹಿಮ್‌ಸೆಲ್ಫ್ ಹ್ಯಾತ್ ಸೆಡ್, ದಿಸ್ ಈಸ್ ಮೈ ಓನ್ ಮೈ ನೇಟಿವ್ ಲ್ಯಾಂಡ್!", ಅವರ ಮೆಚ್ಚಿನ ಕವನವಾಗಿತ್ತು. ಅವರ ಕಣಕಣವೂ ಇದನ್ನೇ ನುಡಿವಂತಿತ್ತು. ಗೌರವ ಹುಟ್ಟಿಸುವಂತಹ ಗಾಂಭೀರ್ಯದಿಂದ ಸದಾ ಕಾರ್ಯಮಗ್ನರಾಗಿರುತ್ತಾ ಮಿತಭಾಷಿಗಳಾಗಿದ್ದ ಅವರಿಂದ ಎಷ್ಟೋ ವಿಷಯಗಳನ್ನು ಕೇಳಿ ಅರಿಯಬಹುದಿತ್ತು; ಆ ಸುವರ್ಣಾವಕಾಶವನ್ನು ಉಪಯೋಗಿಸದೆ ಕಳೆದುಕೊಂಡೆವೆಂಬ ವ್ಯಥೆ, ನನ್ನದು. ವೈಚಾರಿಕ ಪ್ರವೃತ್ತಿಯ ಸುಧಾರಣಾಶೀಲರಾಗಿದ್ದ ಅವರು ದೈವಭಕ್ತಿಯಿಲ್ಲದವರು ಎಂದುಕೊಂಡವರು ಹಲವರಿದ್ದರು. ಆದರೆ ದೈವಭಕ್ತಿಯ ಪ್ರದರ್ಶನ ಮಾತ್ರ ನಮ್ಮಲ್ಲಿರಲಿಲ್ಲ. ಊರ ದೈವಸ್ಥಾನದ ಹಾಗೂ ಕೌಟುಂಬಿಕ ಆಚರಣೆಯ ವಿಧಿ, ನಿಯಮಗಳನ್ನೆಲ್ಲ ಚೆನ್ನಾಗಿ ಅರಿತಿದ್ದ ಅವರ ಜ್ಞಾಪಕ ಶಕ್ತಿಯೂ ಅಪಾರವಾಗಿತ್ತು. ತಮ್ಮ ಕುಟುಂಬದ ಐದು ತಲೆಮಾರುಗಳ ವಂಶವೃಕ್ಷವನ್ನು ಅವರು ರಚಿಸಿದ್ದು, ಎಲ್ಲರ ಅಚ್ಚರಿ, ಪ್ರಶಂಸೆಗೆ ಪಾತ್ರವಾಗಿತ್ತು. ಧೈರ್ಯ,ಸ್ಥೈರ್‍ಯಗಳ ಉತ್ತುಂಗ ವ್ಯಕ್ತಿತ್ವ, ಸ್ಥಿರತೆಯ ಪ್ರತಿರೂಪ, ಜ್ಞಾನ, ವಿವೇಕಗಳ ಆಗರ, ಸಚ್ಚಾರಿತ್ರ್ಯ ಸ್ವರೂಪ ನನ್ನ ತಂದೆಯೇ ನನ್ನ ಆದರ್ಶ.
"2020-04-10T12:40:26"
http://www.athreebook.com/2017/03/blog-post.html
ಉಚಿತ ಆನ್ಲೈನ್ ಆಟಗಳು ಟ್ಯಾಂಕ್ ಟ್ಯಾಂಕ್ಸ್ ವಿಶ್ವ ಟ್ಯಾಂಕ್ ವಿಧ್ವಂಸಕ ಟ್ಯಾಂಕ್ ಆಟಗಳು ನೀವು ಬದಲಾಗುವ ದಪ್ಪ ಮತ್ತು ಅನನ್ಯ ಮಿಲಿಟರಿ ಸಾಹಸ ವಿಧಾನವನ್ನು ಒದಗಿಸುತ್ತವೆ. ಆಕ್ಷನ್ ಆನ್ಲೈನ್ ಆಟಗಳು, ಟ್ಯಾಂಕ್ ನಗರಗಳು ಮತ್ತು ವಾಸ್ತವ ಬ್ರಹ್ಮಾಂಡ ನಡೆಯಲಿವೆ. ನಮ್ಮ ಪಿತಾಮಹರು ಹೋರಾಡಿದರು. ಪ್ರತಿಯೊಬ್ಬರು ಗೊತ್ತು, ಆದರೆ ಕೆಲವು ಇದು ಎಲ್ಲಾ ಸಂಭವಿಸಿದ ಹೇಗೆ ಗೊತ್ತಿಲ್ಲ. ಎಲ್ಲಾ ನಂತರ, ಒಂದು ಸಾಧನೆ ಅವರು ಶಕ್ತಿಯುತ ಜನರು ಮಾಡಲು ತಮಗನಿಸಿದ್ದಷ್ಟೇ, ಜೋರಾಗಿ ಅಲ್ಲ, ಆಡಂಬರದ ಅಲ್ಲ ಹೊಂದಿತ್ತು. ನಮ್ಮ ಪೂರ್ವಜರ ಸಾಧನೆ ಜೀವಗಳನ್ನು, ನೋವನ್ನು ಅನೇಕ ಗಂಟೆಗಳ, ಪಾಳುಬಿದ್ದ ಜೀವಗಳನ್ನು ವೆಚ್ಚ. ಅತ್ಯಂತ ದೊಡ್ಡ ಪರಿಗಣಿಸಲಾಗುತ್ತದೆ ಪದಾತಿ, ಆದರೆ ಟ್ಯಾಂಕ್ ಸಿಬ್ಬಂದಿ ಏನಾಯಿತು ಸಹ ಮೌಲ್ಯದ ಪ್ರಸ್ತಾಪಿಸುವಿಕೆಯನ್ನು ಇವೆ. ಮಾಡರ್ನಿಟಿ ಹಲವು ಯುವಜನರು ಎರಡನೇ ವಿಶ್ವ ಯುದ್ಧದ ಇತಿಹಾಸವನ್ನು ತಿಳಿಯಲು ಬಯಕೆ ಆದೇಶ ಬಂದಿದೆ. ಸಹ ಆಟಗಳು ಮಟ್ಟದಲ್ಲಿ ಈಗ ಟ್ಯಾಂಕ್ ಪಡೆಗಳು ಆಸಕ್ತಿತೋರುತ್ತಿದ್ದೇವೆ ಯಾರು ಉತ್ಸಾಹಿಗಳಿಗೆ ಹೋಗುವ. ಅವರು ಅತ್ಯಂತ ವಾಸ್ತವಿಕ ಟ್ಯಾಂಕ್ ಸಿಮ್ಯುಲೇಟರ್ ರಚಿಸಲು ಪ್ರಯತ್ನಿಸುತ್ತಿರುವ. ಮತ್ತು ನಾನು ಅಭಿಮಾನಿಗಳು ಗೊಂಬೆಗಳ ಈ ರೀತಿಯ ಸಹ ತುಂಬಾ ಹೊಂದಿದ, ಹೇಳಲು ಮಾಡಬೇಕು. ಅನೇಕ ಟ್ಯಾಂಕ್ ಆಟಗಳು ಆಕರ್ಷಕ ಮಾಡಲು. ಇದು ಒಂದು ನೆಚ್ಚಿನ ವಿಷಯ ಆಗಿರಲಿಲ್ಲ ವೇಳೆ, ಮತ್ತು ಅನೇಕ ಆಡಲು ಕೀಬೋರ್ಡ್ ನಲ್ಲಿ ಕುಳಿತು ಭಾವಿಸಲಾಗಿದೆ ಮಾಡಿರಲಿಲ್ಲ. ಆನ್ಲೈನ್ ಆಟಗಳು ಟ್ಯಾಂಕ್ - ಇದು ಗೇಮಿಂಗ್ ಉದ್ಯಮದ ಒಂದು ಇಡೀ ವಿಭಾಗವನ್ನು ಇಲ್ಲಿದೆ. ಈಗ, ಅತ್ಯಂತ ಸರಳ ರಿಂದ ಟ್ಯಾಂಕ್ಸ್ ಶಕ್ತಿಯುತ MMO ವರ್ಲ್ಡ್ ಸಿಮ್ಯುಲೇಶನ್ ಒಂದು ದೊಡ್ಡ ಸಂಖ್ಯೆ,. ಈ ಆಟವನ್ನು ಕದನದಲ್ಲಿ ಹೋಗುವಾಗ ಯುವಜನರು ಟ್ಯಾಂಕರ್ಗಳ ಒಡ್ಡಿದ ಅಪಾಯದ ಮಟ್ಟವನ್ನು ನಿರ್ಣಯಿಸಲು ಅನುವು ಮಾಡಿಕೊಡುತ್ತದೆ. ಎಲ್ಲಾ ನಂತರ, ಸಹ ಆಟದಲ್ಲಿ ನಂತರ, ನೀವು ಟ್ಯಾಂಕು ಗೆದ್ದ ಟಿ 34 ಒಂದು ಹುಲಿ ಒಂದು ಘಟನೆಯಿಂದ ತಪ್ಪಿಸಿಕೊಳ್ಳಲು ಕಡಿಮೆ ಅವಕಾಶ ಎಂದು ಅರ್ಥ. ಭವ್ಯ ಜರ್ಮನ್ ಕಾರು ಬರೆಯುವ ಲೋಹದ ಒಂದು ರಾಶಿಯಲ್ಲಿ ಒಂದು ಸೋವಿಯತ್ ಟ್ಯಾಂಕ್ ಮಾಡಲು ಒಂದು ಶಾಟ್, ಒಂದು ಹುಲಿ ಒಂದು ಸಣ್ಣ ದುರ್ಬಲ ವಲಯದ ಒಳಗೆ ನಿಖರವಾದ ಹೊಡೆದು ಕಠಿಣ ಕುಶಲ ಅರ್ಥ ಅದೇ ಪಠ್ಯ ಹಿಂದಿರುಗಬಹುದು. ನಾವು ಜರ್ಮನ್ ಅಭಿವೃದ್ಧಿಯ ಒಂದು ಅತೀವ ಶ್ರೇಣಿಗೆ ಸೇರಿಸಲು ವೇಳೆ - ಇದು ನಮ್ಮ ಪಿತಾಮಹರು ಹೋರಾಡಿದರು ಹೇಗೆ ಮೂಲತತ್ವ ಗೆ ಸ್ಪಷ್ಟವಾಗುತ್ತದೆ ಒಮ್ಮೆ. ಆಟಕ್ಕೆ ಮಾಹಿತಿ, ಉಚಿತ ಟ್ಯಾಂಕ್ ಆಟದ ಪ್ರಾರಂಭದಲ್ಲಿ ಮಾತ್ರವೇ ಸೂಕ್ತವಾಗಿರುತ್ತವೆ. ಆದರೆ ಹತ್ತಿರ ಉನ್ನತ ಮಟ್ಟಕ್ಕೆ ನೈಜ ಒಂದು ದ್ರಾವಣ ಒಂದು ಅಗತ್ಯವಿಲ್ಲ. ಆದ್ದರಿಂದ, ಉಚಿತವಾಗಿ ಟ್ಯಾಂಕ್ ಆಡಲು ಬಯಸುವವರಿಗೆ, ಸರಳ ಫ್ಲಾಶ್ ರಚಿಸಲು. ಅವುಗಳಲ್ಲಿ ಹಲವು ಹಾಗೆ ಕನ್ಸೋಲ್, ಅವುಗಳನ್ನು ಬಹಳಷ್ಟು ಬಗ್ಗೆ ಮಾತನಾಡಲು ಯಾವುದೇ ಅಗತ್ಯದ ಮೇಲೆ ಇನ್ನೂ. ಶೀರ್ಷಿಕೆ ಬ್ಯಾಟಲ್ ಸಿಟಿ ತಾನೇ ಅನೇಕ ಜನರಿಗೆ ಹೇಳುತ್ತಾರೆ. ಈ ಸರಳ ಟ್ಯಾಂಕ್ ಸಿಮ್ಯುಲೇಟರ್ ಗೇಮರುಗಳಿಗಾಗಿ ಪೀಳಿಗೆಗಳಿಗೂ ಅನುಕೂಲವಾಗುತ್ತದೆ ವಲಯಗಳಲ್ಲಿ ಜಾಯ್ಸ್ಟಿಕ್ ಮೂಲಕ ಟಿವಿ ಸ್ಕ್ರೀನ್ ನಲ್ಲಿ ಔಟ್ ಕುಳಿತು ಬಲವಂತವಾಗಿ. ಆದ್ದರಿಂದ, ಫ್ಲಾಶ್ ಆಟಗಳು ಈ ರೀತಿಯ ಯುವಜನರು, ಏನೋ ಅದ್ಭುತ ಪಡೆಯಲು ಉತ್ಸಾಹಿ, ಮತ್ತು ಈ ಆಟಕ್ಕೆ ತನ್ನ ಬಾಲ್ಯ ಕಳೆದರು ಮಾಡಿದ ಯುವಕರು ಆಕರ್ಷಿಸಲು ಇಲ್ಲ. ಇಲ್ಲಿ, ಈ ಪುಟದಲ್ಲಿ, ಅವರು ಸುಲಭವಾಗಿ ಶ್ರೇಷ್ಠ, ಆದರೆ ನವೀನತೆಯ perepevki ಆ ಉತ್ತಮ ಹಳೆಯ ಆಟಗಳು ಕೇವಲ ಕಾಣಬಹುದು. ಆದ್ದರಿಂದ ಸರ್ವರ್ಗಳು ಅವರು ಈಗಾಗಲೇ ನಮ್ಮ ಸಂಗ್ರಹಣೆಯಲ್ಲಿ ಹೆಚ್ಚು ಹುಡುಕಾಟ ಪ್ರಶ್ನೆಗೆ ಉಚಿತ ಟ್ಯಾಂಕ್ ಆನ್ಲೈನ್ ಆಟಗಳು ಮಿತಿಮೀರಿದ ಇಲ್ಲ. ಮತ್ತು ನೀವು ಬೃಹತ್ ಏನೋ ಬಯಸಿದರೆ - ನಮ್ಮ ಸೈಟ್ನಲ್ಲಿ ಎಲ್ಲಾ ಜನಪ್ರಿಯ ವಿಷಯದ MMO ಸಂಪರ್ಕವನ್ನು ಹೊಂದಿದೆ.
"2018-05-27T21:39:51"
http://kn.itsmygame.org/tank-game_tag.html
ಇಂಗ್ಲಿಷ್ ಹಾವಳಿ ನಡುವೆ ಇಂಥ ಪದಗಳು ಉಳಿಯಲಿ | Dharwad dialect | North Karnataka dialect | Spoken kannada | Dharwad kannada | ಧಾರವಾಡ ಕನ್ನಡ | ಮಹೇಶ ಗಜಬರ - Kannada Oneindia 51 min ago ಎಲ್ ಒಸಿ ಆಚೆಗಿನ ಎಲ್ಲ ವ್ಯಾಪಾರ ಭಾರತದಿಂದ ಅಮಾನತು; ಪಾಕ್ ಗೆ ಗುದ್ದು ಇಂಗ್ಲಿಷ್ ಹಾವಳಿ ನಡುವೆ ಇಂಥ ಪದಗಳು ಉಳಿಯಲಿ By * ಮಹೇಶ್ ಗಜಬರ, ಚಿಕ್ಕೋಡಿ | Updated: Wednesday, August 1, 2018, 12:08 [IST] ಉತ್ತರ ಕರ್ನಾಟಕದ ಕನ್ನಡ ಭಾಷೆ ಸೊಗಡಿನ ಬಗ್ಗೆ, ಅಲ್ಲಿ ಬಳಸಲಾಗುವ ಪದಗಳ ಬಗ್ಗೆ ಬರೆಯುತ್ತಾ ಹೋದರೆ ಅದಕ್ಕೆ ಕೊನೆ ಮೊದಲೆಂಬುದಿಲ್ಲ. ಇಂಗ್ಲಿಷ್ ಹಾವಳಿಯ ನಡುವಿಲ್ಲಿ ಇಂತಹ ಪ್ರಾದೇಶಿಕ ಪದಗಳು ಬಳಕೆಯಲ್ಲಿರಲಿ ಮತ್ತು ಇತರರೂ ಇವುಗಳ ಬಗ್ಗೆ ಅರಿಯುವಂತಾಗಲಿ ಎಂಬುದೇ ನಮ್ಮ ಆಶಯ - ಸಂಪಾದಕ. ಟೊಪಿಗಿ = ಟೋಪಿ ಟಿಕಳಿ = ಬಿಂದಿ ಟೊಂಗಿ = ರೆಂಬೆ ಟೊಣಪ = ಡುಮ್ಮ, ದಡಿಯ ದೌಡ, ಲಗುನ = ಬೇಗ ಡರಿ, ಡರಿಕಿ = ತೇಗು ಡರಿಕೆ = ತೇಗು ಡಬ್ಬಿ = ಡಬ್ಬ ತಡಿ = ತಾಳು ತಂಬಿಗಿ ತೊಗೊಂಡು ಹೋಗೂದು = ಮಲವಿಸರ್ಜನೆ ಕಾರ್ಯ ತಿಂಡಿ = ಕೆರೆತ (ಹೈದರಬಾದ ಕರ್ನಾಟಕ ಪ್ರದೇಶದಲ್ಲಿ ಮಾತ್ರ... ತಿಂಡಿ ಎನ್ನುವ ಶಬ್ದ ಮುಂಬೈ -ಕರ್ನಾಟಕ ಪ್ರದೇಶದಲ್ಲಿ ಇಲ್ಲವೆ ಇಲ್ಲ) ತುಟ್ಟಿ -ಧೀಡೀ = ದುಪ್ಪಟ್ಟು, ದುಬಾರಿ ತೊಲೆ = ಪಿಲ್ಲರ್‍ ತಿಣುಕು = ತೀವ್ರ ಪ್ರಯತ್ನ ತುಡುಗು = ಕಳುವು, ಕಳ್ಳತನ ತುಡುಗ = ಕಳ್ಳ ತುಡುಗಿ = ಕಳ್ಳಿ ತರುಬು = ನಿಲ್ಲಿಸು ತಳಗ = ಕೆಳಗೆ ತಂಬು = ಟೆಂಟು ತೋಂಡಿ = ಮೌಖಿಕ ಪರೀಕ್ಷೆ, oral exam, viva(ಮರಾಠಿ ಪ್ರಾಬಲ್ಯದ ಪ್ರದೇಶದಲ್ಲಿ ಹೆಚ್ಚಾಗಿ) ತವುಡು, ತೌಡು = ಹೊಟ್ಟು ತೌಡು ಕುಟ್ಟು = ವ್ಯರ್ಥ ಶ್ರಮಪಡು, ಅನಗತ್ಯವಾದುದನ್ನು ಮಾಡು ತಾಟು, ಗಂಗಾಳ(ಉ.ಕ) = ತಟ್ಟೆ(ದ.ಕ)(ತಟ್ಟೆ ಶಬ್ದ ಬಳಕೆಯಲ್ಲಿ ಇಲ್ಲ) ತಾಡಪತ್ರಿ = ಟಾರ್ಪಾಲು ತಗ್ಗು(ಮುಂ.ಕ) = ಹಳ್ಳ, ಗುಂಡಿ(ದ.ಕ) ಕುಣಿ(ಹೈ.ಕ) ತತ್ತಿ(ಉ.ಕ) = ಮೊಟ್ಟೆ(ದ.ಕ) ತವೆ, ತವಾ = ಕಾವಲಿ, ಹಂಚು ತಾರಾತಿಗಡಿ = ಮೋಸ, ವಂಚನೆ ತಿರುಗು ತಿಪ್ಪ = ಕೆಲಸವಿಲ್ಲದೆ ಅಡ್ಡಾಡೋ ಉಡಾಳ ತ್ರಾಸ = ತೊಂದರೆ, ಕಷ್ಟ ಥಂಡಿ = ಚಳಿ ದಮ್ ಹಿಡಿ = ತಾಳು ದೋತ್ರ = ಧೋತಿ ದವಾಖಾನೆ = ಆಸ್ಪತ್ರೆ ದೀಡ್ ಪಂಡಿತ = ಜಾಣ ದಡ್ಡ(ತಾನೇ ಜಾಣ ಅಂತ ತಿಳಿದುಕೊಂಡವ) ದೀಡ್ = ಒಂದುವರೆ ದಂಟು = ಜೋಳದಲ್ಲಿ ತೆನೆ ಬಿಟ್ಟು ಉಳಿದ ಭಾಗ ಧಾರಣಿ = ದರ ಧಂದೆ = ವ್ಯಾಪಾರ ನಾಷ್ಟಾ, ನ್ಯಾರಿ = ತಿಂಡಿ, ಬ್ರೆಕ್ ಫಾಸ್ಟ್ ನೌಕ್ರಿ = ನೌಕರಿ, ಕೆಲಸ ನಳ, ಛಾವಿ = ನಲ್ಲಿ/ಕೊಳಾಯಿ ನಪಾಸು = ಫೇಲು ನಡ = ಸೊಂಟ ನಿಚ್ಚಣಿಕಿ = ಏಣಿ (ಏಣಿ ಶಬ್ದ ಬಳಕೆಯಲ್ಲಿ ಇಲ್ಲ) ನಕ್ಕಿ = ನಿಜವಾದ, ಗ್ಯಾರಂಟಿ (ಕೆಲವರು ನಿಕ್ಕಿ ಅಂತ ಬಳಸ್ತಾರೆ, ಅದು ತಪ್ಪು) ನಡಬರಕ, ನಡಕ್ = ಮಧ್ಯದಲ್ಲಿ(ಮಾತಿನಲ್ಲಿ) ನಸೀಬು = ಹಣೆಬರಹ ನಸುಕು = ಮುಂಜಾವು, ಅರುಣೋದಯ ನಸುಕುಹರಿ ಹೊತ್ತಿಗೆ = ಬೆಳಗಾಗು ಹೊತ್ತಿಗೆ ಪಡಸಾಲಿ = drawing room ಪುಠಾಣಿ = ಹುರಿಗಡ್ಲೆ, ಹುರಿಗಡಲೆ ಪೇರುಹಣ್ಣು = ಪೇರಲಹಣ್ಣು, ಸೀಬೆ ಹಣ್ಣು ಪಡ್ = ದೋಸೆ ಹಿಟ್ಟಿನಿಂದ ಮಾಡಿದ ಒಂದು ಬಗೆಯ ತಿನಿಸು, ಗುಂಡಪಂಗಳ ಪಟಕಾ = ಪೇಟಾ ಪಾಳೆ, ಪಾಳಿ= ಸರತಿ/ಸಾಲು ಪಾಟಿ = ಸ್ಲೇಟು ಪಟ್ಟಾ = ಬೆಲ್ಟು ಪರಕಾರ, ಪಲಕರ್ = ಲಂಗ ಪಾತೇಲಿ = ಪಾತ್ರೆ ಪಾಂಟಣಿಗೆ, ಪಾವಟಣಗಿ = ಮೆಟ್ಟಿಲು ಪಂಖಾ = ಫ್ಯಾನ್ ಪಲ್ಲಂಗ = ಮಂಚ ಪಗಾರ = ಸಂಬಳ ಪಂಚೇತಿ = ಫಜೀತಿ ಪಾವಣೆರು = ಬೀಗರು, ನೆಂಟರು(ಬೆಳಗಾವಿ ಜಿಲ್ಲೆಯಲ್ಲಿ) ಪಟ್ಟಿ = ಚಂದಾ ಪರ್ಚಿ, ಫರ್ಸಿ = ಕೆಳಗಿನ ಟೈಲ್ಸ್ ಪಕಳಿ, ಪಕಳೆ = ಹೂವಿನ ದಳ, ಎಸಳು ಪತಂಗ = ಗಾಳಿಪಟ ಪತ್ತಲ = ಸೀರೆ ಪಲ್ಟಿ = ಲಾಗ, ತಲೆಕೆಳಗಾಗು ಪಂಗತಿ = ಪಂಕ್ತಿ(ಊಟದ) ಪಾಯಿಖಾನೆ = ಶೌಚಗೃಹ ಪಲ್ಲೆ = ಸೊಪ್ಪು(ಸೊಪ್ಪು ಅನ್ನೊ ಶಬ್ದ ಇಲ್ಲ) ಪಣತಿ, ಪಂತಿ = ಹಣತೆ ಪುಂಡೆಪಲ್ಲೆ = ಒಂದು ತರಹದ ಸೊಪ್ಪು(ರೊಟ್ಟಿ ಜೊತೆ ಉಪಯೋಗಿಸುತ್ತಾರೆ) ಪಿಶಿವಿ = ಕೈಚೀಲ ಫರಾಳ = ಫಲಾಹಾರ , ತಿಂಡಿ ಫರ್ಕ್, ಫರ್ಖ್ = ಪರಿಣಾಮ, ಬದಲಾವಣೆ (ಉದಾ:ನನಗೆನು ಫರ್ಕ್ ಬೀಳೊದಿಲ್ಲ) ಬಯಲಕಡಿ = ಮಲವಿಸರ್ಜನೆ ಬಟಾಟಿ = ಆಲುಗಡ್ಡೆ ಭಾಜಿ = ಪಲ್ಲೆ ಬಕ್ಕಣ = ಜೇಬು ಬ್ಯಾಸ್ತಾರ/ಬೆಸ್ತವಾರ = ಗುರುವಾರ ಬಂಡಿ = ಚಕ್ಕಡಿ ಬ್ಯಾನಿ = ರೋಗ ಬಾರಕೋಲು = ಚಾವಟಿ, ಚಾಟಿ ಬೆದರು, ಅಂಜು = ಹೆದರು ಬೋದು = ಕುಣಿ, ತಗ್ಗು(ಹೊಲದಲ್ಲಿ) ಬಗಲು = ಮಗ್ಗಲಲ್ಲಿ, ಪಕ್ಕದಲ್ಲಿ ಬಡ್ಡ್ಯಾಗ್ = ಬುಡದಲ್ಲಿ ಬಂಗಾರ = ಚಿನ್ನ(ಚಿನ್ನ ಶಬ್ದ ಬಳಕೆಯಲ್ಲಿ ಇಲ್ಲ) ಬಡಗಿ, ಬಡಿಗೆ = ಬೆತ್ತ ಬರೊಬ್ಬರ್ = ಸರಿ,ಯೋಗ್ಯ ಬೆರಕಿ = ಜಾಣ ಬುತ್ತಿ = ಹೊಲ-ಆಫೀಸಿಗೆ ಒಯ್ಯುವ ಟೀಫಿನ್ ಬಾಕ್ಸ್ ಬುರುಗು = ನೊರೆ ಬೋಗಾಣಿ = ದೊಡ್ಡ ಪಾತ್ರೆ ಭಕ್ಕರಿ = ರೊಟ್ಟಿ(ಮರಾಠಿ ಪ್ರಾಬಲ್ಯದ ಪ್ರದೇಶದಲ್ಲಿ ಮಾತ್ರ) ಭಾಂಡಿ = ಪಾತ್ರೆ ಭಿಡೆ =ಸಂಕೋಚ ಮನೂಕ = ಒಣ ದ್ರಾಕ್ಷಿ ಮುಂದ? = ಮಾತಾಡುವಾಗ "ಆಮೇಲೆ?" ಅನ್ನುತ್ತಾರಲ್ಲ, ಹಾಗೆ ಮನಗಂಡು = ರಗಡು, ಬೇಕಾಗುವಷ್ಟು ಮಳ್ಳ = ಮರುಳ, ಪೆದ್ದ ಮುತ್ಯಾ = ತಾತ, ಅಜ್ಜ ಮುಂದ = ಮುಂದೆ ಮಂದಿ = ಜನ ಮಾಸ್ತರ (ಉ.ಕ) = ಮೇಷ್ಟ್ರು(ದ.ಕ) ಮಾಳಗಿ = ಮಾಳಿಗೆ, ಟೆರೇಸು ಮಾರಿ = ಮುಖ ಮಾಂಶಿ = ತಾಯಿಯ ಅಕ್ಕ ಅಥವಾ ತಂಗಿ(ಮರಾಠಿ ಪ್ರಾಬಲ್ಯದ ಪ್ರದೇಶದಲ್ಲಿ ಮಾತ್ರ) ಮುಸಡಿ,ಮಸಡಿ= ಮುಖ (ಹೆಚ್ಚಾಗಿ ಬೈಗಳಿನಲ್ಲಿ ಉಪಯೋಗ) ಮುದ್ದಾಮ,ಮುದ್ದಾಂ=ಸುಮ್ಮ ಸುಮ್ಮನೆ ಮಂಗ್ಯಾ,ಮಂಗ(ಉ.ಕ)=ಕಪಿ.ಕೋತಿ(ದ.ಕ) ಮುಠ್ಠಲಿ ಹಣ್ಣು=ಗೇರು ಹಣ್ಣು ಮಸಾರಿ ಭೂಮಿ=ಕೆಂಪು ಭೂಮಿ ಮುಕಳಿ(ಮುಂ.ಕ)=ಕುಂಡಿ(ಹೈ.ಕ) ,ತಿಕ(ದ.ಕ)(ತಿಕ ಶಬ್ದ ಬಳಕೆಯಲ್ಲಿ ಇಲ್ಲ) ಮರ = ಮೊರ ಮರ್ಜಿ = ಇಷ್ಟ, ಒಲವು ಮಾಲಿ, ಮಾಲೆ = ಹಾರ(ಹಾರ ಶಬ್ದ ಬಳಕೆಯಲ್ಲಿ ಇಲ್ಲ) ಮುಂಜಾನೆ = ಬೆಳಿಗ್ಗೆ(ಬೆಳಿಗ್ಗೆ ಶಬ್ದ ಬಳಕೆಯಲ್ಲಿ ಇಲ್ಲ) ಯಾಂಬಾಲ್ =ಯಾರಿಗೆ ಗೊತ್ತು/ಯಾವನು ಬಲ್ಲ(ಬೆಳಗಾವಿ ವಿಶೇಷ..ಈಗಲೂ ಚಾಲ್ತಿಯಲ್ಲಿದೆ) ರೊಕ್ಕ = ಹಣ ರಕರಕ = ಕಿರಿಕಿರಿ ರವಿವಾರ = ಭಾನುವಾರ ರಸಕಸಿ = ಮನಸ್ತಾಪ ರಟ್ಟೆ = ತೋಳು(ಕೈ ತೋಳು) ರಂಟೆ = ಕುಂಟೆ ರುಮಾಲು = ಕರ್ಚಿಫ್ ಲುಂಗಿ = ಪಂಚೆ (ಪಂಚೆ ಶಬ್ದ ಬಳಕೆಯಲ್ಲಿ ಇಲ್ಲ) ಲಗೂನ = ಬೇಗ ಲಾಟೀನು = ಲಾಂದ್ರ ಲಡಿ = ದಾರದ ಉಂಡೆ ವಗ್ಗರಣಿ = ವಗ್ಗರಣೆ ಹಾಕಿದ ಮಂಡಾಕ್ಕಿ(ಹೈದರಾಬಾದ ಕರ್ನಾಟಕ ವಿಶೇಷ, ಬೀದರನಲ್ಲಿ -ಸುಸಲಾ ಅಂತಾರೆ) ವಾಟೆ, ವಾಟಗಾ = ಲೋಟ, ಬಟ್ಟಲು(ಲೋಟ ಎಂಬ ಶಬ್ದ ಇಲ್ಲ) ವೈನಿ = ಅತ್ತಿಗೆ ವಣಗಿ = ಪಲ್ಲೆ, ಪಲ್ಯ ವಾಯಿದೆ = ಕಾಲಾವಕಾಶ ವಸ್ತ್ರ = ರುಮಾಲು,ಕರ್ಚಿಫ್,ಟಾವೆಲ್ಲು ಶಾಣ್ಯಾ = ಜಾಣ ಶಿಕೋಣಿ = ಟ್ಯೂಷನ್, ಮನೆಪಾಠ ಶೇಂಗಾ(ಉ.ಕ) = ಕಡಲೆಕಾಯಿ(ದ.ಕ)(ಉ.ಕದಲ್ಲಿ ಕಡಲೆಕಾಯಿ ಅಂದ್ರೆ ಬಟಾಣಿ ಕಡ್ಲೆ) ಶಿರಾ(ಉ.ಕ) = ಕೇಸರಿಭಾತು(ದ.ಕ) ಶಾಯಿ = ಮಸಿ ಶಾಂಡಿಗೆ = ಸಂಡಿಗೆ ಸರs: ಸಾರ್! ಸಸಾ, ಸಹಸಾ = ಸರ್ವೇ ಸಾಧಾರಣ/ಸಾಮಾನ್ಯದ ಸಂಡಾಸ = ಮಲವಿಸರ್ಜನೆ ಸೋವಿ = ಅಗ್ಗ ಸೂಟಿ = ರಜೆ(ರಜೆ ಶಬ್ದ ಬಳಕೆಯಲ್ಲಿ ಇಲ್ಲ) ಸವುಡು/ಸೌಡು = ಬಿಡುವು ಸಕ್ರಿ = ಸಕ್ಕರೆ ಸಾಲಿ/ಸಾಲಿಗುಡಿ = ಶಾಲೆ ಸಂದಿ = ಓಣಿ, ಗಲ್ಲಿ ಸಂಗಾಟ = ಜೊತೆ, ಸಂಗಡ ಸಜ್ಜಿಗಿ = ಬೆಲ್ಲ ಮತ್ತು ರವೆ ಹಾಹಿ ಮಾಡಿದ ತಿಂಡಿ ಸೈಲ, ಸಡ್ಲ = ಸಡಿಲು ಸರಹೊತ್ತು = ನಡುರಾತ್ರಿ ಸಾರು = ಕಡಿಮೆ ಬೇಳೆ ಹಾಕಿದ ಸಾಂಬಾರು, ತೆಲುಗಿನ ರಸಂ ಸಂದೂಕ = ದೊಡ್ಡ ಮರದ ಪೆಟ್ಟಿಗೆ ಸುತ್ಳಿ, ಸುತ್-ಳಿ = ಟೈನಿ ದಾರ ಸಮಯ್ = ದೇವರ ಮುಂದಿನ ದೀಪ ಸಿಂಪಿಗ = ದರ್ಜಿ, ಟೈಲರ್ ಹಂಗ = ಹಾಗೇ ಹಂಗಾರ = ಹಾಗಾದರೆ ಹಂಗಂದ್ರಾ = ಹಾಗೆ ಹೇಳಿದರೆ? ಹಂಗಂದ್ರ = ಹಾಗೆ ಅಂದರೆ ಹಂಗ್ಯಾಕ = ಹಾಗೇಕೆ ಹೋತು = ಹೋಯಿತು ಹರ್ಯಾಗೆ = ಬೆಳಿಗ್ಗೆ ಹೊಯ್ಕೊಳೊದು = ಬಾಯಿ ಬಾಯಿ ಬಡ್ಕೊಳೋದು ಹಿಂದಾಗಡೆ = ಆಮೇಲೆ, ಆನಂತರ ಹಾದಿ = ದಾರಿ ಹಡಿ = ಹೆರು ಹಪಾಪಿ = ಆಸೆಬುರುಕ ಹಂತೇಕ = ಹತ್ತಿರ ಹುರುಹುರು = ಸಮಾಧಾನವಿಲ್ಲದಿರುವುದು ಹೌಸು = ಉತ್ಸಾಹ ಹಳ್ಳ = ಝರಿ, ಸಣ್ಣಗೆ ಹರಿಯುವ ನೀರು ಹಿಟ್ಟಿನ ಗಿರಣಿ = ಫ್ಲೋರ್‍ ಮಿಲ್ ಹಾರೋರ್, ಹಾರವರು = ಬ್ರಾಹ್ಮಣರು ಹಡ್ಡುವುದು(ಮುಂಬೈ ಕರ್ನಾಟಕ) = ತೊಡುವುದು(ಹೈ.ಕ), ಅಗೆಯುವುದು(ದ.ಕ) ಹಣಿಗೆ = ಬಾಚಣಿಕೆ ಹಂತಿ = ಭತ್ತ ರಾಶಿ ಮಾಡಲು ಎತ್ತುಗಳನ್ನು ಒಂದು ಕಂಬಕ್ಕೆ ಕಟ್ಟಿ ಸುತ್ತಲು ತಿರುಗಿಸುವುದು. ಹಂದರ = ಚಪ್ಪರ ಹಣಕು, ಹಣಕಿ = ಇಣಕು ಹಮಾಲ್ = ಕೂಲಿ ಕೆಲಸಗಾರ ಹಲ್ಕಟ್ = ನೀಚ ಹುಂಬ = ಅವಿವೇಕಿ ಹುಗ್ಗಿ = ಕುಟ್ಟಿದ ಗೋಧಿ ಮತ್ತು ಬೆಲ್ಲ ಹಾಕಿ ಬೇಯಿಸಿ ತಯಾರಿಸಿದ ಪಾಯಸ ಹಿರೆರು = ಹಿರಿಯರು ಹೋರಿ = ಗೂಳಿ« ಗರಿಗರಿ ಧಾರವಾಡ ಕನ್ನಡ ಪದಗಳ ಗಿರಮಿಟ್ಟು ಧಾರವಾಡ ಭಾಷೆ ಉತ್ತರ ಕರ್ನಾಟಕ ಕನ್ನಡ ದಕ್ಷಿಣ ಕರ್ನಾಟಕ ಧಾರವಾಡ ಕನ್ನಡ ಟಿವಿ ಕನ್ನಡ ಸಿನೆಮಾ ಮಹೇಶ ಗಜಬರ dharwad kannada north karnataka kannada movies dialect kannada language mahesh gajabar North Karnataka dialect, few words and it's meaning with example.
"2019-04-18T15:32:46"
https://kannada.oneindia.com/literature/articles/2010/0702-dharwad-kannada-dialect-more-words.html
ಕಾರ್ಮಿಕ ಮಹಿಳೆಯ ಮಗಳ ಕೈಯಿಂದ ರೈಲ್ವೆ ಎಸ್ಕಲೇಟರ್ ಉದ್ಘಾಟನೆ – ಅರಳಿ ಕಟ್ಟೆ ಕಾರ್ಮಿಕ ಮಹಿಳೆಯ ಮಗಳ ಕೈಯಿಂದ ರೈಲ್ವೆ ಎಸ್ಕಲೇಟರ್ ಉದ್ಘಾಟನೆ ಸರ್ಕಾರಿ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಅಥವಾ ಸೆಲೆಬ್ರಿಟಿಗಳು ಉದ್ಘಾಟಿಸುವುದು ಮಾಮೂಲು. ಆದರೆ, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಿರುವ ಎಸ್ಕಲೇಟರ್ ಉದ್ಘಾಟನೆಯನ್ನು ವಿಶೇಷದಲ್ಲಿಯೇ ವಿಶೇಷ ಅತಿಥಿಯೊಬ್ಬರು ಉದ್ಘಾಟಿಸಿದ್ದಾರೆ. ಆ ವಿಶೇಷ ವ್ಯಕ್ತಿ ಮತ್ಯಾರು ಅಲ್ಲ. ಅದೇ ರೈಲು ನಿಲ್ದಾಣದ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಮಹಿಳೆ ಚಾಂದ್‌ಬೀ ಎಂಬುವವರ 10 ವರ್ಷದ ಮಗಳು ಬೇಗಂ.. ಕಾರ್ಮಿಕ ಮಹಿಳೆಯ ಪುತ್ರಿ ರಿಬ್ಬನ್ ಕತ್ತರಿಸಿ ಎಸ್ಕಲೇಟರ್ ಉದ್ಘಾಟಿಸಿ ಇತಿಹಾಸ ಬರೆದರು. ಇತ್ತೀಚಿನ ವರ್ಷಗಳಲ್ಲಿ, ಸರ್ಕಾರಿ ಯೋಜನೆಯನ್ನು ಸಾಮಾನ್ಯ ಜನರು ಉದ್ಘಾಟಿಸಿದ್ದು ಇದೇ ಮೊದಲು. ನೈಋತ್ಯ ರೈಲ್ವೆಯು ಶನಿವಾರ ಸಂಜೆ ಎಸ್ಕಲೇಟರ್ ಮತ್ತು ಹವಾನಿಯಂತ್ರಿತ ಪ್ರಯಾಣಿಕರ ವಿಶ್ರಾಂತಿ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಸದ ಪಿ.ಸಿ.ಮೋಹನ್ ಉದ್ಘಾಟನೇ ಮಾಡಬೇಕಿತ್ತು. ಆದರೆ, ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದ್ದರಿಂದ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಆದರೆ ಉದ್ಘಾಟನೆಗೆ ಸಕಲ ಸಿದ್ಧತೆ ನಡೆಸಿ ಕಾರ್ಯಕ್ರಮ ಮುಂದೂಡುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು, “ರೈಲು ನಿಲ್ದಾಣದ ಕಾಮಗಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಮಗಳು ಬೇಗಂನನ್ನು ಕರೆತಂದು ಎಸ್ಕಲೇಟರ್ ಮತ್ತು ಹವಾ ನಿಯಂತ್ರಿತ ಕೊಠಡಿಯನ್ನು ಉದ್ಘಾಟಿಸಿದರು. ನಟನ ಜೊತೆ ಮುಂದಿನ ತಿಂಗಳು ಸಿಹಿಕಹಿ ಚಂದ್ರು ಮಗಳ ಮದುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಬ್ ಸ್ಮಾಷ್ ಅಲ್ಲೂ ರಘು- ಸುಶ್ಮಿತಾ!
"2020-08-15T02:11:01"
http://www.aralikatte.com/2019/11/12/railway-authorities-ask-a-labourers-10-year-old-daughter-to-inaugurate-an-escalator/
'ಭಂಗಿ ಮಾಡುವಾಗ ನೀವು ಕಂಬದೊಳಗೆ ನಡೆಯಲಿಲ್ಲ ಎಂದು ಭಾವಿಸುತ್ತೇವೆ:' ಅರ್ಜುನ್ ಕಪೂರ್ ಟ್ರೋಲ್ಸ್ ಕತ್ರಿನಾ ಕೈಫ್ – ಎನ್ಡಿಟಿವಿ ನ್ಯೂಸ್ – Bengluru 360 Press 'ಭಂಗಿ ಮಾಡುವಾಗ ನೀವು ಕಂಬದೊಳಗೆ ನಡೆಯಲಿಲ್ಲ ಎಂದು ಭಾವಿಸುತ್ತೇವೆ:' ಅರ್ಜುನ್ ಕಪೂರ್ ಟ್ರೋಲ್ಸ್ ಕತ್ರಿನಾ ಕೈಫ್ – ಎನ್ಡಿಟಿವಿ ನ್ಯೂಸ್ ಮೆಕ್ಸಿಕೊದಲ್ಲಿ ತನ್ನ ಜೀವನದ ಸಮಯವನ್ನು ಹೊಂದಿರುವ ಕತ್ರಿನಾ ಕೈಫ್, ತನ್ನ ಗೆಟ್ಅವೇಯಿಂದ ತನ್ನ ಅದ್ಭುತ ಚಿತ್ರವನ್ನು ತನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾಳೆ (ಆದರೆ ನಂತರದ ದಿನಗಳಲ್ಲಿ). ಕತ್ರಿನಾ ಅವರ ಬೆರಗುಗೊಳಿಸುತ್ತದೆ photograph ಾಯಾಚಿತ್ರವಲ್ಲದೆ, ನಮ್ಮ ಗಮನ ಸೆಳೆದದ್ದು ಅವರ ಸ್ನೇಹಿತ ಅರ್ಜುನ್ ಕಪೂರ್ ಅವರ ಪೋಸ್ಟ್ ಬಗ್ಗೆ. ಚಿತ್ರದಲ್ಲಿ, ಥಗ್ಸ್ ಆಫ್ ಹಿಂದೂಸ್ತಾನ್ ನಟಿ, ನೀಲಿ ಟ್ಯೂಬ್ ಟಾಪ್ ಧರಿಸಿ ಕಂಬದ ಹೊರತಾಗಿ ಪೋಸ್ ನೀಡುವುದನ್ನು ಕಾಣಬಹುದು. ಈಗ, ಅರ್ಜುನ್, ಅವಕಾಶವನ್ನು ಪಡೆದುಕೊಂಡು ಕತ್ರಿನಾಳನ್ನು ಕಾಮೆಂಟ್ ವಿಭಾಗದಲ್ಲಿ ಟ್ರೋಲ್ ಮಾಡಿದರು. ಅವರು ಬರೆದಿದ್ದಾರೆ: “ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ನೋಡಿ! ಭಂಗಿ ಮಾಡುವಾಗ ನೀವು ಕಂಬಕ್ಕೆ ಕಾಲಿಡಲಿಲ್ಲ ಎಂದು ಭಾವಿಸುತ್ತೇವೆ.” ಈಗಿನಂತೆ, ಅರ್ಜುನ್ ಅವರ ಕಾಮೆಂಟ್‌ಗೆ ಕತ್ರಿನಾ ಉತ್ತರಿಸಿಲ್ಲ ಆದರೆ ಅವರ ಪ್ರತಿಕ್ರಿಯೆಯನ್ನು ನೋಡಲು ನಾವು ಬಹಳ ಉತ್ಸುಕರಾಗಿದ್ದೇವೆ. ಇಂಟರ್ನೆಟ್ ಕತ್ರಿನಾ ಅವರ ಚಿತ್ರವನ್ನು ಇಷ್ಟಪಟ್ಟಿದೆ ಮತ್ತು ಪೋಸ್ಟ್ನಲ್ಲಿ 11 ಲಕ್ಷ ಲೈಕ್ಗಳು ​​ಅದನ್ನು ಸಾಬೀತುಪಡಿಸುತ್ತವೆ. ನಟಿ ಅಭಿಮಾನಿಗಳು ಸಾಕಷ್ಟು ಆಸಕ್ತಿದಾಯಕ ಟೀಕೆಗಳೊಂದಿಗೆ ಕಾಮೆಂಟ್ಗಳ ವಿಭಾಗವನ್ನು ಸ್ಫೋಟಿಸಿದರು. “ನಮ್ಮ ಮತ್ಸ್ಯಕನ್ಯೆ ಕೊಲ್ಲುವುದು” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. “ಏಕೆ ತುಂಬಾ ಸುಂದರವಾಗಿದೆ” ಎಂದು ಇನ್ನೊಬ್ಬ Instagram ಬಳಕೆದಾರರನ್ನು ಸೇರಿಸಲಾಗಿದೆ. ಕತ್ರಿನಾ ಕೈಫ್ ಅವರ ಪೋಸ್ಟ್ ಅನ್ನು ಇಲ್ಲಿ ಪರಿಶೀಲಿಸಿ: ಕತ್ರಿನಾ ಕೈಫ್ (at ಕತ್ರಿನಾಕೈಫ್ ) ಅವರು ಹಂಚಿಕೊಂಡ ಪೋಸ್ಟ್ ಜುಲೈ 12, 2019 ರಂದು ಬೆಳಿಗ್ಗೆ 9:18 ಕ್ಕೆ ಪಿಡಿಟಿ ಅರ್ಜುನ್ ಕಪೂರ್ ಅವರ ಕಾಮೆಂಟ್ನ ಸ್ಕ್ರೀನ್ಶಾಟ್ ಇಲ್ಲಿದೆ: ಕತ್ರಿನಾ ಅವರ ಪೋಸ್ಟ್ ಕುರಿತು ಅರ್ಜುನ್ ಕಪೂರ್ ಅವರ ಕಾಮೆಂಟ್ನ ಸ್ಕ್ರೀನ್ಶಾಟ್. ಕತ್ರಿನಾ ಕೈಫ್ ಮತ್ತು ಅರ್ಜುನ್ ಕಪೂರ್ ಅವರು ಈ ಯೋಜನೆಯಲ್ಲಿ ಒಟ್ಟಿಗೆ ಕೆಲಸ ಮಾಡಿಲ್ಲ ಆದರೆ ಅವರು ಉತ್ತಮ ಸಂಬಂಧವನ್ನು ಹಂಚಿಕೊಂಡಿದ್ದಾರೆ ಮತ್ತು ಪಾಣಿಪತ್ ನಟ ಆಗಾಗ್ಗೆ ನಟಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಾರೆ. ಹಲವಾರು ವರ್ಷಗಳ ಹಿಂದೆ, ಅರ್ಜುನ್ ಕಪೂರ್ ಮತ್ತು ವರುಣ್ ಧವನ್ ಅವರು “ಐ ಹೇಟ್ ಕತ್ರಿನಾ ಕೈಫ್ ಕ್ಲಬ್” ಅನ್ನು ರಚಿಸಿದರು, ಇದರ ಅಸ್ತಿತ್ವವನ್ನು ಕಾಫಿ ವಿಥ್ ಕರಣ್ 5 ರ ಸಂಚಿಕೆಯಲ್ಲಿ ಹೊರಹಾಕಲಾಯಿತು, ಇದರಲ್ಲಿ ಸಲ್ಮಾನ್ ಖಾನ್ ಅವರಿಗೆ ಕಠಿಣವಾದ ನಂತರ ವರುಣ್ ಕ್ಲಬ್ ಅನ್ನು ಪ್ರಾರಂಭಿಸಿದರು ಎಂದು ಕತ್ರಿನಾ ಬಹಿರಂಗಪಡಿಸಿದರು ಅವಳನ್ನು ಪರೀಕ್ಷಿಸುವ ಸಮಯ ಆದರೆ ಅರ್ಜುನ್ ಕಪೂರ್ ಏಕೆ ಸೇರಿಕೊಂಡರು ಎಂಬುದು ತನಗೆ ಅರ್ಥವಾಗಲಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ಇವರಿಬ್ಬರು ‘ಐ ಲವ್ ಕತ್ರಿನಾ ಕೈಫ್ ಕ್ಲಬ್’ ಎಂಬ ಹೊಸ ಕ್ಲಬ್ ಅನ್ನು ಪ್ರಾರಂಭಿಸುವ ಮೂಲಕ ‘ಐ ಹೇಟ್ ಕತ್ರಿನಾ ಕೈಫ್ ಕ್ಲಬ್’ ಅನ್ನು ಅಧಿಕೃತವಾಗಿ ಕೊನೆಗೊಳಿಸಿದರು. ಕ್ಲಬ್ ಅರ್ಜುನ್ ಕಪೂರ್ ಮತ್ತು ವರುಣ್ ಅವರನ್ನು ಅದರ ಸದಸ್ಯರೆಂದು ಪರಿಗಣಿಸುತ್ತದೆ ಮತ್ತು ಅವರು ಈ ವರ್ಷದ ಆರಂಭದಲ್ಲಿ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಐಸಿವೈಎಂಐ, ನಾವು ಇದರ ಬಗ್ಗೆ ಮಾತನಾಡುತ್ತಿದ್ದೇವೆ: ಕೆಲಸದ ಮುಂಭಾಗದಲ್ಲಿ, ಕತ್ರಿನಾ ಕೈಫ್ ಕೊನೆಯ ಬಾರಿಗೆ ಅಲಿ ಅಬ್ಬಾಸ್ ಜಾಫರ್ ಅವರ ಭಾರತ್ ಚಿತ್ರದಲ್ಲಿ ಕಾಣಿಸಿಕೊಂಡರು, ಇದರಲ್ಲಿ ಸಲ್ಮಾನ್ ಖಾನ್ ಮತ್ತು ದಿಶಾ ಪಟಾನಿ ನಟಿಸಿದ್ದಾರೆ. ನಟಿಯ ಮುಂದಿನ ಪ್ರಾಜೆಕ್ಟ್ ರೋಹಿತ್ ಶೆಟ್ಟಿ ಅವರ ಕಾಪ್ ನಾಟಕ ಸೂರ್ಯವಂಶಿ , ಇದರಲ್ಲಿ ಅವರು ಅಕ್ಷಾಹಿ ಕುಮಾರ್ ಜೊತೆ ನಟಿಸಲಿದ್ದಾರೆ. ಸಾರಾ ಅಲಿ ಖಾನ್ ರೋಹಿತ್ ಶೆಟ್ಟಿಯನ್ನು ಮುಂದಿನ ಗೋಲ್ಮಾಲ್ ಚಿತ್ರ, ಪ್ಲಾನ್ ಬ್ಯಾಕ್ ಫೈರ್ ಪಾತ್ರಕ್ಕಾಗಿ ಕೇಳುತ್ತಾನೆ. ವಿಡಿಯೋ ನೋಡಿ – ಹಿಂದೂಸ್ತಾನ್ ಟೈಮ್ಸ್ ರಣಬೀರ್ ಕಪೂರ್ ಗುರುದ್ವಾರಕ್ಕೆ ಭೇಟಿ ನೀಡಿದರು, ಗುರುನಾನಕ್ ಜಯಂತಿ – ಉಲ್ಹಾಸ್‌ನಗರದಲ್ಲಿ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ – ನ್ಯೂಸ್ 18 ನ್ಹಲಿ ಕಪೂರ್, ದೆಹಲಿ ಮಾಲಿನ್ಯದಿಂದಾಗಿ ಕಾರ್ತಿಕ್ ಆರ್ಯನ್ ಚಿತ್ರದ ಚಿತ್ರೀಕರಣ ರದ್ದಾಗಿದೆ; ಗೇಬ್ರಿಯೆಲಾ ಮುದ್ದಾದ ತಂದೆ-ಮಗನ ಕ್ಷಣವನ್ನು ಸೆರೆಹಿಡಿಯುತ್ತಾನೆ, ಅರ್ಜುನ್ ರಾಂಪಾಲ್ ಅವರನ್ನು 'ಜಡ್ಡಿ ಡ್ಯಾಡಿ' ಎಂದು ಕರೆಯುತ್ತಾನೆ, ಮತ್ತು ಇನ್ನಷ್ಟು… – ಟೈಮ್ಸ್ ಆಫ್ ಇಂಡಿಯಾ 15 ವರ್ಷಗಳ ವೀರ್-ಜಾರಾ: 'ಸ್ಟಿಲ್ ಪಿಂಚ್ ಮೈಸೆಲ್ಫ್,' ಎಂದು ಬರೆಯುತ್ತಾರೆ ಪ್ರೀತಿ ಜಿಂಟಾ – ಎನ್‌ಡಿಟಿವಿ ನ್ಯೂಸ್ ಸ್ಕಾರ್ಸೆಸೆ-ಮಾರ್ವೆಲ್ ವಿವಾದ: ಸ್ಕಾರ್ಲೆಟ್ ಜೋಹಾನ್ಸನ್, ಕ್ರಿಸ್ ಇವಾನ್ಸ್, ಚಾಡ್ವಿಕ್ ಬೋಸ್‌ಮನ್ ತೂಕ – ಫ್ರೀ ಪ್ರೆಸ್ ಜರ್ನಲ್ ಇಸ್ರೇಲ್ 5 ಜಿ ಮೊಬೈಲ್ ನೆಟ್‌ವರ್ಕ್ ಟೆಂಡರ್ ಹೊಂದಿದ್ದು, 2020 ಉಡಾವಣೆಯ ಗುರಿ ಹೊಂದಿದೆ – ಸಿಎನ್‌ಎ
"2019-11-15T17:23:54"
http://bengluru360press.com/2019/07/14/%E0%B2%AD%E0%B2%82%E0%B2%97%E0%B2%BF-%E0%B2%AE%E0%B2%BE%E0%B2%A1%E0%B3%81%E0%B2%B5%E0%B2%BE%E0%B2%97-%E0%B2%A8%E0%B3%80%E0%B2%B5%E0%B3%81-%E0%B2%95%E0%B2%82%E0%B2%AC%E0%B2%A6%E0%B3%8A%E0%B2%B3/
ಸಿದ್ಧಾರ್ಥ್ ಜೊತೆ ಬ್ಯೂಟಿ ಸಮಂತಾ ಕುಚ್ ಕುಚ್ | Actress Samantha | Love Affair | Actor Siddharth | ನಟಿ ಸುಮಂತಾ | ಲವ್ ಅಫೇರ್ | ನಟ ಸಿದ್ಧಾರ್ಥ್ - Kannada Filmibeat Oneindia Classifieds Coupons Education News Movies Buy Insurance Auto Cricket Gadgets Lifestyle Money Travel Book Tickets In Theatres Next To You English हिन्दी മലയാളം தமிழ் తెలుగు Home ಬಾಲಿವುಡ್ ಗಾಸಿಪ್ ಹಾಲಿವುಡ್ ಹಾಡೊಂದ ಕೇಳಿ ಸಿನಿ ಸಮಾಚಾರ ಚಿತ್ರವಿಮರ್ಶೆ ಟಿವಿ ಸಂದರ್ಶನ ಟಿಕೆಟ್ ಕೊಳ್ಳಿ Photos Videos Socail Share Search Menu ಕನ್ನಡ English हिन्दी മലയാളം தமிழ் తెలుగు Subscribe Socail Share Search Menu Movies Celebs News Facebook Twitter gplus Home ಬಾಲಿವುಡ್ ಗಾಸಿಪ್ ಹಾಲಿವುಡ್ ಹಾಡೊಂದ ಕೇಳಿ ಸಿನಿ ಸಮಾಚಾರ ಚಿತ್ರವಿಮರ್ಶೆ ಟಿವಿ ಸಂದರ್ಶನ ಟಿಕೆಟ್ ಕೊಳ್ಳಿ ಚಲನಚಿತ್ರಗಳು Photos Wallpapers Videos ಮುಖಪುಟ » ಗಾಸಿಪ್ » ಸಿದ್ಧಾರ್ಥ್ ಜೊತೆ ಬ್ಯೂಟಿ ಸಮಂತಾ ಕುಚ್ ಕುಚ್ ಸಿದ್ಧಾರ್ಥ್ ಜೊತೆ ಬ್ಯೂಟಿ ಸಮಂತಾ ಕುಚ್ ಕುಚ್ Written by: ರವಿಕಿಶೋರ್ Updated: Monday, February 11, 2013, 16:22 [IST] Subscribe to Filmibeat Kannada ಗ್ಯಾಲರಿ: ಸಮಂತಾ ಈ ರೀತಿಯ ಸುದ್ದಿಗಳು ಬಣ್ಣದ ಜಗತ್ತಿನಲ್ಲಿ ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಈಗ ಅಂತಹದ್ದೇ ಒಂದು ಸುದ್ದಿ ಹಬ್ಬಿದೆ. ದಕ್ಷಿಣದ ಬೆಡಗಿ ಸಮಂತಾ ಹಾಗೂ ನಟ ಸಿದ್ಧಾರ್ಥ್ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬುದೇ ಆ ಪುಕಾರು. ಈ ರೀತಿಯ ಗಾಸಿಪ್ ಸುದ್ದಿಗಳಿಗೆ ತಲೆ ಇರಲ್ಲ ಬುಡ ಇರಲ್ಲ. ಯಾರೋ ಇಲಿ ಹೋಯಿತು ಎಂದರೆ. ಇನ್ಯಾರೋ ಹುಲಿ ಎಂದುಕೊಳ್ಳುತ್ತಾರೆ. ಕಡೆಗೆ ಅದು ಸಂಬಂಧಪಟ್ಟ ತಾರೆಗಳ ಕಿವಿಗೂ ಬಿದ್ದು ಅವರು ಸ್ಪಷ್ಟೀಕರಣ ನೀಡುವವರೆಗೂ ಹೋಗುತ್ತದೆ. ಈಗ ಆಗಿರುವುದೇ ಅಂಥಹದ್ದೇ. ನಟ ಸಿದ್ಧಾರ್ಥ್ ಹಾಗೂ ಸುಮಂತಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಸಮಂತಾ ಇತ್ತೀಚೆಗೆ, ನಾನು ಒಬ್ಬರನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ಆದರೆ ಅವರ ಹೆಸರನ್ನು ಈಗಲೇ ಬಹಿರಂಗಪಡಿಸಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದರು. ಇದಿಷ್ಟೇ ಅಲ್ಲದೆ ಕಾರ್ಯಕ್ರಮಗಳಲ್ಲಿ ತಮ್ಮ ಮೈಮಾಟವನ್ನೂ ಭರ್ಜರಿಯಾಗಿಯೇ ಪ್ರದರ್ಶಿಸುತ್ತಿದ್ದರು. ಇವೆಲ್ಲಕ್ಕೂ ಲಿಂಕ್ ಮಾಡಿ ಈಗ ಸಿದ್ಧಾರ್ಥ್ ಜೊತೆ ಸಂಬಂಧ ಕಲ್ಪಿಸಲಾಗಿದೆ. ಆದರೆ ಇದನ್ನು ಎಂದಿನಂತೆ ಸಮಂತಾ ತಳ್ಳಿಹಾಕಿದ್ದಾರೆ. ಇದೆಲ್ಲಾ ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರೆ. ಇದಿಷ್ಟೇ ಅಲ್ಲದೆ ಸಿದ್ಧಾರ್ಥ್ ಮನೆಗೆ ಆಗಾಗ ಭೇಟಿ ನೀಡುವುದು. ಅವರ ಕುಟುಂಬಿಕರ ಜೊತೆ ನಿಯಮಿತವಾಗಿ ಬೆರೆಯುತ್ತಿರುವುದು ಸಮಂತಾ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ. ಸಮಂತಾ ವಯಸ್ಸು ಇನ್ನೂ 25ರ ಪ್ರಾಯ. ಆದರೆ ಸಿದ್ಧಾರ್ಥ್ ಆಕೆಗಿಂತಲೂ 10 ವರ್ಷ ದೊಡ್ಡವನು. ಈಗಾಗಲೆ ಸಿದ್ಧಾರ್ಥ್ ಗೆ ಮದುವೆಯಾಗಿ ವಿಚ್ಛೇದನವೂ ತೆಗೆದುಕೊಂಡಿದ್ದಾರೆ. ಒಂದು ವರ್ಷ ಸೋಹಾ ಆಲಿ ಖಾನ್ ಹಾಗೂ ಇನ್ನೊಂದಷ್ಟು ದಿನಗಳ ಕಾಲ ಶ್ರುತಿ ಹಾಸನ್ ಜೊತೆ ಕಣ್ಣಾಮುಚ್ಚಾಲೆ ಆಡಿದ ಬಗ್ಗೆಯೂ ಬಾಲಿವುಡ್ ನಲ್ಲಿ ಗುಸುಗುಸು ಮಾತುಗಳು ಕೇಳಿಬರುತ್ತಿವೆ. Read more about: ಗಾಸಿಪ್, ಬಾಲಿವುಡ್, ಸಿದ್ಧಾರ್ಥ್, ಸಮಂತಾ, gossip, bollywood, siddharth, samantha Story first published: Monday, February 11, 2013, 16:21 [IST] English summary Recently South Indian beauty Samantha said that she was in ‘love’. However, she did not mention who the lucky guy was. But rumours in the film industry suggest that it none other than actor Siddharth. Other articles published on Feb 11, 2013 Please Wait while comments are loading... ಕಾನ್ಸ್ ನಲ್ಲಿ ಐಶ್ವರ್ಯ ರೈ'ಗೆ ಹೋಲಿಸಿದ್ದಕ್ಕೆ ಸೋನಮ್ ಕಪೂರ್ ಗರಂ ವಿಜಯ್ ರಾಘವೇಂದ್ರ-ಸ್ಪಂದನ ಲವ್ ಸ್ಟೋರಿ ಶುರು ಆಗಿದ್ದು ಹೇಗೆ.? ಭಾವ ಡಾ.ರಾಜ್ ನೆನೆದು ಕಣ್ಣೀರಿಟ್ಟ ಭಾಮೈದ ಚಿನ್ನೇಗೌಡ್ರು Featured Posts Photos Videos Wallpapers Gapalli Ondu Cinema Audio Release Ragini Dwivedi Birthday Celebration Mombatti Audio Release Karali Movie Press Meet BB5 Halli Panchayathi Go to : Photos ಗಾಂಧಿನಗರದಲ್ಲಿ ಇನ್ನೇನಿದ್ರೂ ಸ್ಟೂಡೆಂಟ್ಸ್ ಗಳ್ದೆ ಹವಾ ವೃದ್ಧಾಶ್ರಮಕ್ಕೆ ಬೆಟ್ಟಿ ಕೊಟ್ಟ ಸ್ಟೂಡೆಂಟ್ಸ್ , ಹಿರಿಯರ್ ಜೊತೆ ಕಳೆದ ಸಮಯ ಹೇಗಿತ್ತು ಗೊತ್ತಾ? ಧೈರ್ಯಂ ಚಿತ್ರದ ನಿರ್ದೇಶಕ ಶಿವ ತೇಜಸ್ ಅಭಿಪ್ರಾಯ ಧೈರ್ಯಂ ಚಿತ್ರದ ನಾಯಕಿ ಪ್ರಭುದೇವ ಎಕ್ಷ ಕ್ಲ್ಯೂಸಿವ್ ವಿಡಿಯೋ ವಿನಾಯಕ್ ಜೋಷಿ ಲೈಫ್ ನ ಇಂಟ್ರೆಸ್ಟಿಂಗ್ ಕಹಾನಿ 3 ವಿಶೇಷ ವ್ಯಕ್ತಿಗಳಿಂದ ಧೈರ್ಯಂ ಚಿತ್ರದ ಧ್ವನಿ ಸುರುಳಿ ಬಿಡುಗಡೆ Go to : Videos Bhavana Rao Ashika Rohini Bharadwaj Radhika Chetan BB5 Karaali Go to : Wallpapers X Receive FREE Movie News & Gupshup In Your Inbox Do not Disturb Kannada Photos Go to : More Photos Filmibeat in Other Languages English हिन्दी മലയാളം தமிழ் తెలుగు Explore Filmibeat ಟಿವಿ ಗಾಸಿಪ್ ಸಂದರ್ಶನ ಬಾಲಿವುಡ್ ಹಾಲಿವುಡ್ ಟಿಕೆಟ್ ಕೊಳ್ಳಿ ಚಿತ್ರವಿಮರ್ಶೆ ಹಾಡೊಂದ ಕೇಳಿ ಸಿನಿ ಸಮಾಚಾರ Other Greynium Sites Oneindia Boldsky Drivespark Gizbot Goodreturns Native Planet Careerindia Clickin Download Oneindia App Google Play App Store Follow Filmibeat Daily Updates Get Filmibeat Alerts Get Push Notifications About Us | Terms of Service | Privacy Policy | Newsletters | Apps | RSS | Advertise with Us | Work for Us | Contact Us | Site Feedback | Sitemap © Greynium Information Technologies Pvt. Ltd. All Rights Reserved. ';
"2017-05-27T23:03:25"
http://kannada.filmibeat.com/gossips/samantha-negate-love-affair-siddharth-071472.html
ಅಡ್ವೋಕೇಟ್ ಜನರಲ್ ಹೊಳ್ಳ ರಾಜೀನಾಮೆ | Uday Holla | Advocate General | BJP | Yeddyurappa | Rameshwar Takur | Sureshkumar | ಅಡ್ವೋಕೇಟ್ ಜನರಲ್ ಹೊಳ್ಳ ರಾಜೀನಾಮೆ - Kannada Oneindia ಅಡ್ವೋಕೇಟ್ ಜನರಲ್ ಹೊಳ್ಳ ರಾಜೀನಾಮೆ | Published: Tuesday, June 16, 2009, 10:16 [IST] ಬೆಂಗಳೂರು, ಜೂ. 16 : ವೈಯಕ್ತಿಕ ಕಾರಣಗಳಿಂದ ರಾಜ್ಯ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಅವರು ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಭೇಟಿ ಮಾಡಿದ ಹೊಳ್ಳ ತಮ್ಮ ರಾಜೀನಾಮೆ ಪತ್ರವನ್ನು ಸ್ವೀಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಪತ್ರ ಸಲ್ಲಿಸಿರುವುದಾಗಿ ನಿರ್ಗಮಿತ ಹೊಳ್ಳ ತಿಳಿಸಿದ್ದಾರೆ. ಅಡ್ವೋಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದರು. ಆದರೆ, ವೈಯಕ್ತಿಕ ಕಾರಣಗಳಿಂದ ನಾನು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೊಳ್ಳ ಸ್ಪಷ್ಟಪಡಿಸಿದರು. ಸರಕಾರ ಹಾಗೂ ನನ್ನ ನಡುವೆ ಯಾವುದೇ ಸಂಘರ್ಷ ಇರಲಿಲ್ಲ. ನನ್ನ ರಾಜೀನಾಮೆಯಲ್ಲಿ ಸರಕಾರದ ಪಾತ್ರ ಏನೂ ಇಲ್ಲ. ನಾನು ಈ ಹುದ್ದೆಯಲ್ಲಿ ಇರುವಷ್ಟು ದಿನ ರಾಜ್ಯ ಸಾಧ್ಯವಾದಷ್ಟು ನ್ಯಾಯ ದೊರಕಿಸಿಕೊಟ್ಟಿದ್ದೇನೆ ಎಂದು ಅವರು ಹೇಳಿದರು. bjp ಬಿಜೆಪಿ ಯಡಿಯೂರಪ್ಪ ರಾಜೀನಾಮೆ sureshkumar rameshwar takur advocate general resign ಅಡ್ವೋಕೇಟ್ ಜನರಲ್ Story first published: Tuesday, June 16, 2009, 10:16 [IST]
"2019-07-20T18:50:14"
https://kannada.oneindia.com/news/2009/06/16/advocate-general-uday-holla-resigns.html
ಸೀಟು ಹಂಚಿಕೆ ಬಗ್ಗೆ ಟ್ವಿಟ್ಟರ್‌ನಲ್ಲಿ ರಾಹುಲ್-ಕೇಜ್ರಿವಾಲ್ ಬಹಿರಂಗ ಕಿತ್ತಾಟ | Lok Sabha elections 2019 rahul gandhi and arvind kejriwal fight over seat sharing delhi congress aap - Kannada Oneindia ನವದೆಹಲಿ, ಏಪ್ರಿಲ್ 15: ದೆಹಲಿಯಲ್ಲಿ ಇರುವ ನಾಲ್ಕು ಲೋಕಸಭೆ ಕ್ಷೇತ್ರಗಳಿಗಾಗಿ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ಸಹಮತ ಮೂಡುತ್ತಿಲ್ಲ. ಬದಲಾಗಿ ಈ ಇಬ್ಬರೂ ನಾಯಕರು ಟ್ವಿಟ್ಟರ್‌ನಲ್ಲಿ ಬಹಿರಂಗ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇದರಿಂದ ರಾಜಧಾನಿಯಲ್ಲಿ ಈ ಪಕ್ಷಗಳ ನಡುವೆ ಮೈತ್ರಿಯ ಸಾಧ್ಯತೆ ಬಹುತೇಕ ಕ್ಷೀಣಿಸಿದೆ. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎಎಪಿಗೆ ಇನ್ನೂ ಬಾಗಿಲು ತೆರೆದಿರುವುದಾಗಿ ಆಹ್ವಾನ ನೀಡಿದ್ದಾರೆ. ಅದರ ಬೆನ್ನಲ್ಲೇ ಕೇಜ್ರಿವಾಲ್ ವಿರುದ್ಧ 'ಯು-ಟರ್ನ್' ಎಂದು ಕಿಡಿಕಾರಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಕೇಜ್ರಿವಾಲ್, ಬಿಜೆಪಿಗೆ ನೀವೇ ಉತ್ತರ ಪ್ರದೇಶದಲ್ಲಿ ನೆರವಾಗುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ಸಂಜೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಕಾಂಗ್ರೆಸ್ ಮತ್ತು ಎಎಪಿಯ ಮೈತ್ರಿಯು ಬಿಜೆಪಿಯನ್ನು ದೆಹಲಿಯಿಂದ ಕಿತ್ತೊಗೆಯಲು ನೆರವಾಗಲಿದೆ. ಕಾಂಗ್ರೆಸ್ ಎಲ್ಲ ನಾಲ್ಕೂ ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಿದೆ. ಎಎಪಿ ಇದನ್ನು ತಿಳಿದುಕೊಳ್ಳಬೇಕು. ಆದರೆ, ಕೇಜ್ರಿವಾಲ್ ಮತ್ತೊಂದು ಯು-ಟರ್ನ್ ತೆಗೆದುಕೊಂಡಿದ್ದಾರೆ. ನಮ್ಮ ಬಾಗಿಲುಗಳು ಇನ್ನೂ ತೆರೆದಿವೆ. ಆದರೆ, ಸಮಯ ಮೀರುತ್ತಿದೆ' ಎಂದು ಹೇಳಿದ್ದಾರೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ದೆಹಲಿಯಲ್ಲಿ ಮೈತ್ರಿ ಬಗ್ಗೆ ಚರ್ಚೆಗಳು ಇನ್ನೂ ನಡೆಯುತ್ತಲೇ ಇರುವಾಗ ಯಾವ ಯು-ಟರ್ನ್ ಬಗ್ಗೆ ನೀವು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 'ನಿಮಗೆ ಮೈತ್ರಿ ಬೇಕಿಲ್ಲ ಎನ್ನುವುದನ್ನು ನೀವು ಮಾಡಿರುವ ಟ್ವೀಟ್ ಹೇಳುತ್ತದೆ. ಇವೆಲ್ಲವೂ ನಿಮ್ಮ ತೋರಿಕೆಯ ನಡೆ. ಮೋದಿ-ಶಾ ಅವರಿಂದ ದೇಶವನ್ನು ರಕ್ಷಿಸುವುದು ಅಗತ್ಯ. ಆದರೂ ನೀವು ವಿರೋಧಪಕ್ಷಗಳ ಮತ ಬ್ಯಾಂಕ್‌ಅನ್ನು ಒಡೆಯುವ ಮೂಲಕ ಉತ್ತರ ಪ್ರದೇಶ ಮತ್ತು ಇತರೆ ರಾಜ್ಯಗಳಲ್ಲಿ ಅವರಿಗೆ ನೆರವಾಗುತ್ತಿದ್ದೀರಿ' ಎಂದು ಕೇಜ್ರಿವಾಲ್, ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. rahul gandhi arvind kejriwal congress aap delhi twitter ಸುಪ್ರೀಂಕೋರ್ಟ್ ರಾಹುಲ್ ಗಾಂಧಿ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಎಎಪಿ ದೆಹಲಿ ಟ್ವಿಟ್ಟರ್ Lok Sabha elections 2019: Congress President Rahul Gandhi and AAP leader Arvind Kejriwal fight each over the seat sharing in Delhi. Rahul Gandhi invited AAP as the door is still open, but accused Kejriwal making yet another U turn.
"2019-04-25T07:27:25"
https://kannada.oneindia.com/news/new-delhi/lok-sabha-elections-2019-rahul-gandhi-and-arvind-kejriwal-fight-over-seat-sharing-delhi-congress-app-164617.html
16ರ ಪೋರನ ಸಾಧನೆ. . ವಿಶೇಷ ವರದಿಚಿಕ್ಕಮಗಳೂರು : ಹೊಸ ನಮೂನೆ ವಾಹನ ರೆಡಿ! ಇದನ್ನು ಯಾವ ಫೇಮಸ್ ಕಂಪನಿ ತಯಾರಿಸಿದ್ದಲ್ಲ. ನಾಲ್ಕು ಚಕ್ರ ಮತ್ತು ಸ್ಟೇರಿಂಗ್ ಇರೋದ್ರಿಂದ ಕಾರು ಎನ್ನಲಡ್ಡಿಯಿಲ್ಲ. ಇದೊಂತರ ಕಾರೂ ಹೌದು...ಬೈಕೂ ಹೌದು.. ಇದು ಹಳ್ಳಿ ಪೊರನ ಗಿಫ್ಟ್ ! ಸಾಧಿಸಿದರೆ ಸಬಳವನ್ನಾದರೂ ನುಂಗಬಹುದು ಎಂಬುದು ಗಾದೆ ಮಾತು! ದಡ ಸೇರುವ ಗುರಿ, ಸಾಧಿಸಬೇಕೆನ್ನುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದೆಂದು ಪಟ್ಟ ಹುಡುಗ ನಿರೂಪಿಸಿದ್ದಾನೆ. ಸ್ವಂತ ಪರಿಶ್ರಮದಲ್ಲಿ ತಯಾರಿಸಿದ ವಾಹನದಲ್ಲಿ ಸ್ನೇಹಿತರನ್ನು ಕೂರಿಸಿಕೊಂಡು ಚಿಕ್ಕಮಗಳೂರು ಪೇಟೆಯಲ್ಲಿ ಜುಮ್ ಅಂತ ಪೇರಿ ಹೊರಡುತ್ತಾನೆ. ತಂದೆ, ತಾಯಿಗಳನ್ನು ಕೂರಿಸಿಕೊಂಡು ವಾಹನದ ಮಜಾ ತೋರಿಸುತ್ತಾನೆ. ಈ ವಿನೂತನ ಸಾಧನೆಗೆ ಬಾಲಕನಿಗೆ ವಯಸ್ಸು ಅಡ್ಡಿಯಾಗಿಲ್ಲ. ಮಹತ್ತರ ಸಾಧನೆ ಮಾಡಿದ ಬಾಲಕ ಚಿಕ್ಕಮಗಳೂರಿನ ವಂಡರ್ ಬಾಯ್. ಮೀಸೆ ಮೂಡದ ಹುಡುಗ ಹೊಸ ಅವಿಷ್ಕಾರದ ಮೂಲಕ ಅಚ್ಚರಿ ಹುಟ್ಟಿಸುವ ಜತೆಗೆ ವಿಶಿಷ್ಟ ಸಾಧನೆಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾನೆ. ಎಲ್ಲರಿಂದಲೂ ಶಹಬಾಸ್ ಗಿರಿಯ ಕೊಡುಗೆ ಸಿಗುತ್ತಿರುವ ಬಾಲಕನಿಗೆ ಮತ್ತೊಂದು ಹೊಸ ಸೃಷ್ಟಿಯ ಮಿಂಚು ಕಣ್ಣಲ್ಲಿ ಮಿನುಗುತ್ತಿದೆ. ಯಾರೀತ ಪೋರ ದಿನ ಬೆಳಗಾದರೆ ಒಂದಲ್ಲ ಒಂದು ಸಾಧನೆ ಮಾಡುವವರ ಸಂಖ್ಯೆಗೇನೂ ಬರ ಮತ್ತು ಕೊನೆಯೆಂಬುದೇ ಇಲ್ಲ. ಇಂತಹ ಸಾಧನೆ ಮಾಡಿದವರ ಸಾಲಿಗೆ ಇನ್ನೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ರಾಂಪುರದ ಹದಿನಾರರ ಪೋರ ವೇದಾಂತ ವಿಶಿಷ್ಟ ಸಾಧನೆ ಮಾಡಿದವರ ಕಡತಕ್ಕೆ ಸೇರಿದ್ದಾನೆ. ರಾಂಪುರ ನಿವಾಸಿ ಪ್ರಭಾಕರ ಮತ್ತು ಭಾರತಿ ಪ್ರಭಾಕರ ದಂಪತಿಗಳ ಪುತ್ರ ವೇದಾಂತ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲಿನಲ್ಲಿ ಪ್ರಥಮ ಪಿಯುಸಿಗೆ ಮೊನ್ನೆ ಮೊನ್ನೆಯಷ್ಟೇ ಸೇರ್ಪಡೆಗೊಂಡಿದ್ದಾನೆ. ಇತರ ಹವ್ಯಾಸಗಳ ಜೊತೆಗೆ ಕಲಿಕೆಯಲ್ಲಿಯೂ ವೇದಾಂತ ಮುಂದಿದ್ದಾನೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.81 ಅಂಕ ಪಡೆದು ಮುಂದಿನ ಕಾಲೇಜು ಜೀವನಕ್ಕೆ ಜಿಗಿದಿದ್ದಾನೆ. ವೇದಾಂತ ಮತ್ತೊಬ್ಬರ ಸಹಾಯವಿಲ್ಲದೇ ಕೇವಲ 40 ದಿನಗಳಲ್ಲಿ, 18,000ರೂ. ವೆಚ್ಚದಲ್ಲಿ ಪುಟ್ಟ ಎಟಿವಿ ವಾಹನ ನಿರ್ಮಿಸಿ ಹೊಸ ಸಾಧನೆ ಮಾಡಿದ್ದಾನೆ. ಹೀಗೆ ಪುಟ್ಟ ವಾಹನ ಹೆಮ್ಮೆಯಿಂದ ಚಲಾಯಿಸಿಕೊಂಡು ವೇದಾಂತ ಠೀವಿಯಿಂದ ಸುತ್ತುತ್ತಾನೆ. ಹಳತರಲ್ಲಿ ಹೊಸ ಮಾದರಿ ಚಿಕ್ಕಂದಿನಿಂದಲೇ ಒಂದಲ್ಲ ಒಂದು ಸಾಧನೆ ಗೀಳು ವೇದಾಂತನ ಮೈಗೆ ಅಂಟಿಕೊಂಡಿತ್ತು. ಈ ಹುಚ್ಚೇ ಹೊಸ ಸಾಹಸಕ್ಕೆ ಪ್ರೇರಣೆ ಎಂದರೆ ತಪ್ಪಲ್ಲ. ವೇದಾಂತ ಹಳೆಯ ವಾಹನ ಬಳಸಿಕೊಂಡು ಪುಟ್ಟ ಎಟಿವಿ ಕಾರು ನಿರ್ಮಿಸಿದ್ದಾನೆ. ಈತ ಸ್ಟೇರಿಂಗ್ ಹೊಂದಿರುವ ಎಟಿವಿ ಕಾರನ್ನು 18 ಸಾವಿರ ರೂ. ವೆಚ್ಚದಲ್ಲಿ ಬರೋಬ್ಬರಿ 40 ದಿನದಲ್ಲಿ ಹೊರಕ್ಕೆ ತಂದಿದ್ದಾನೆ. ವಿನೂತನ ಕಾರು ನಿರ್ಮಾಣಕ್ಕೆ ವೇದಾಂತ ಹಿರೋ ಹೊಂಡಾ ಸ್ಲೀಕ್ 100 ಸಿಸಿ ಯಂತ್ರ ಬಳಸಿಕೊಂಡಿದ್ದಾನೆ. ಕಾರಿನ ಗಾಲಿಗೆ ಕೆನೈಟಿಕ್ ಬೈಕ್ನ ಟೈಯರ್ ಅಳವಡಿಸಲಾಗಿದೆ. ಸಿಟಿ 100 ಮತ್ತು ಯಮಹಾ ಬೈಕ್ನ ಶಾಕ್ ಅಬ್ಸರ್ವರ್ ಮತ್ತು ಮಾರುತಿ 800ನ ಸ್ಟೇರಿಂಗ್ ಬಳಕೆ ವೇದಾಂತನ ಕಾರಿನ ವೈಶಿಷ್ಟ್ಯತೆ. ಡಿಸ್ಕ್ ಬ್ರೇಕ್ ಹೊಂದಿರುವ ಈ ಬೈಕ್ ಕಂ ಕಾರು ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಒಂದು ಲೀಟರ್ ಇಂಧನದಲ್ಲಿ ಸರಾಗವಾಗಿ 60 ಕಿಲೋಮೀಟರ್ ಕ್ರಮಿಸಬಹುದು. ವಾಹನ ಡಿಸೈನ್ ನಿಂದ ಆರಂಭಗೊಂಡ ಅಂತ್ಯದವರೆಗಿನ ಕೆಲಸವೆಲ್ಲವೂ ವೇದಾಂತ್ ಮೇಡ್. ಜನ್ಮಕ್ಕಂಟಿದ ಹವ್ಯಾಸ ಚಿಕ್ಕಂದಿನಿಂದಲೂ ವೇದಾಂತ ಸದಾ ಕ್ರೀಯಾಶೀಲ. ಎಳೆವೆಯಲ್ಲಿಯೇ ಕಾರುಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದ. ಈ ಬಾರಿಯ ಬೇಸಿಗೆ ರಜೆ ನಿಮಿತ್ತ ಮನೆಗೆ ಬಂದಿದ್ದ ವೇದಾಂತ ಎಟಿವಿ ವಾಹನ ನಿರ್ಮಿಸಿದ್ದಾನೆ. ಚಿಕ್ಕವನಿದ್ದಾಗ ವೇದಾಂತ ಆಟಿಕೆಯ ಕಾರು ಬಿಚ್ಚಿ ಜೋಡಿಸುವ ಹವ್ಯಾಸಕ್ಕೆ ಬಿದ್ದಿದ್ದ. ಹಬ್ಬ, ಹರಿದಿನ ಜಾತ್ರೆಗೆ ಹೋದರೆ ಆಟದ ಕಾರು, ಬೈಕ್, ಲಾರಿ ರೈಲು ಕೊಡಿಸಲು ತಂದೆ, ತಾಯಿಗೆ ದಂಬಾಲು ಬೀಳುತ್ತಿದ್ದ. ಇವನ ಹುಚ್ಚು ಬೇಡಿಕೆ ತಂದೆ, ತಾಯಿಗಳಿಗೆ ಚಿಂತೆಯ ಸಂಗತಿಯಾಗಿತ್ತು. ನಿನಗ್ಯಾಕೆ ಈ ಪಾಟಿ ವಾಹನ ಹುಚ್ಚು . ಮುಂದೆ ಗ್ಯಾರೇಜ್ ಇಡುತ್ತೀಯ ಅಂತ ತಂದೆ ತಾಯಿ ಮಗನನ್ನು ಗೇಲಿ ಮಾಡುತ್ತಿದ್ದರು. ವೇದಾಂತ 12ನೇ ವಯಸ್ಸಿಗೆ ವಾಹನ ಚಲಾಯಿಸುವುದು ಕಲಿತ. ಪ್ರಸಕ್ತ ಕಾಲಘಟ್ಟದಲ್ಲಿ ವಾಹನ ಓಡಿಸುವುದೆಂದರೆ ಇವನಿಗೆ ನೀರು ಕುಡಿದಷ್ಟು ಸಲೀಸು. ವೇದಾಂತನ ಸಾಧನೆ ಹಿಂದೆ ಪೋಷಕರು ನಿಂತಿದ್ದಾರೆ. ಮಗನ ಸಾಧನೆ ಬಗ್ಗೆ ತಂದೆ,ತಾಯಿಗಳಿಗೆ ವಿಪರೀತ ಹೆಮ್ಮಯಿದೆ. ಮಗನ ಉತ್ಸಾಹಕ್ಕೆ ತಂದೆ ಪ್ರಭಾಕರ ಆಗಲಿ, ತಾಯಿ ಭಾರತಿ ಅವರಾಗಲಿ ತಣ್ಣೀರು ಎರಚಲಿಲ್ಲ. ಮಗ ಕೇಳಿದ್ದನ್ನು ಪೋಷಕರು ದೂಸರಾ ಮಾತನಾಡದೆ ಒದಗಿಸಿದ್ದಾರೆ. ತಂದೆ, ತಾಯಿಯರ ಪ್ರೋತ್ಸಾಹವಿಲ್ಲದೆ ಎಂಥಹದೊಂದು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವೇದಾಂತ ವಿನಂಬ್ರವಾಗಿ ಹೇಳುತ್ತಾನೆ.ಮುಂದೆ ಮೆಕ್ಯಾನಿಕಲ್ ಇಂಜಿನಿಯರ್ ಆಗುವ ಬಯಕೆ ವೇದಾಂತ ಇಟ್ಟು ಕೊಂಡಿದ್ದಾನೆ. ಈ ಪುಟ್ಟ ಪೋರನಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ನವ, ನವೀನ ವಾಹನ ಹೊರಬರಲಿ. ಅದು ಜನ ಸಾಮಾನ್ಯರ ಕೈಗೆಟಕುವಂತಿರಲಿ ಎಂಬುದು ಜನರ ಆಶಯ. ಬೆಸ್ಟ್ ಆಫ್ ಲಕ್ ವೇದಾಂತ್. (ಶ್ರೀಪತಿ ಹೆಗಡೆ ಹಕ್ಲಾಡಿ ಓರ್ವ ಆತ್ಮೀಯ ವ್ಯಕ್ತಿ. ಉಷಾಕಿರಣ ಪತ್ರಿಕೆಯಲ್ಲಿ ಮಂಗಳೂರು ಆವೃತ್ತಿಯಲ್ಲಿ ವರದಿಗಾರರಾಗಿ ಕೆಲಸ ಮಾಡಿದಂದಿನಿಂದ ಗೆಳೆತನ. ದಿನಾ ಒಂದಿಲ್ಲೊಂದು ವರದಿಗಳ ಬೆನ್ನು ಹತ್ತಿ ಸುದ್ದಿಮಾಡುವ ಉತ್ಸಾಹಿ ವ್ಯಕ್ತಿ. ತುಂಬು ಪ್ರೀತಿ. ಅಷ್ಟೇ ಕಾಳಜಿ. ಎಲ್ಲಕ್ಕಿಂತ ಹೆಚ್ಚು ಮೃದು ಮನಸ್ಸು. ಜೀವನದಲ್ಲಿ ಸಾಕಷ್ಟು ನೋವುಂಡವರು. ಆ ಕಾರಣಕ್ಕಾಗಿಯೇ ಇತರರ ನೋವನ್ನು ಅರ್ಥೈಸಿಕೊಳ್ಳುತ್ತಿದ್ದಾರೆ. ಸ್ನೇಹಜೀವಿ, ಇತರರಿಗೆ ತನ್ನ ಕೈಲಾದ ಸಹಾಯ ಮಾಡುವ ವ್ಯಕ್ತಿತ್ವ. ಹೊಸತನದ ವರದಿಗಳನ್ನು ನೀಡುವುದು ಹಕ್ಲಾಡಿ ಅವರ ವೈಶಿಷ್ಠ್ಯ. ಇದೀಗ ಹೊಸದಿಗಂತದ ವರದಿಗಾರರು.ಈ ಕನಸು.ಕಾಂ ಮೇಲಣ ಪ್ರೀತಿ, ವಿಶ್ವಾಸದಿಂದ ವಿಶೇಷ ವರದಿ, ನುಡಿಚಿತ್ರಗಳನ್ನು ನೀಡುತ್ತಿದ್ದಾರೆ. )
"2018-01-17T09:06:53"
http://www.ekanasu.com/2010/06/16.html
ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಗೆ ಲೈಂಗಿಕ ಕಿರುಕುಳ: ಪತ್ರಕರ್ತ ಸೆರೆ,ಬಿಡುಗಡೆ | Prajavani ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಗೆ ಲೈಂಗಿಕ ಕಿರುಕುಳ: ಪತ್ರಕರ್ತ ಸೆರೆ,ಬಿಡುಗಡೆ Updated: 04 ಸೆಪ್ಟೆಂಬರ್ 2019, 01:53 IST ಬೆಂಗಳೂರು: ಫೇಸ್‌ಬುಕ್‌ ಮೂಲಕ ಪರಿಚಯವಾದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪತ್ರಕರ್ತ ಶಿವಕುಮಾರ್ ಭೋಜಶೆಟ್ಟರ್ (69) ಎಂಬುವರನ್ನು ಸೋಮವಾರ ಬಂಧಿಸಿದ್ದ ಹನುಮಂತನಗರ ಪೊಲೀಸರು, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ. ‘ಪತ್ರಕರ್ತೆಯಾಗಿರುವ 30 ವರ್ಷದ ಮಹಿಳೆ ನೀಡಿದ್ದ ದೂರಿನಡಿ ಶಿವಕುಮಾರ್ ವಿರುದ್ಧ ಲೈಂಗಿಕ ಕಿರುಕುಳ (ಐಪಿಸಿ 354ಎ), ಜೀವ ಬೆದರಿಕೆ (ಐಪಿಸಿ 506) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹನುಮಂತನಗರ ಪೊಲೀಸರು ಹೇಳಿದರು. ‘ಆರೋಪಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗಿತ್ತು. ಲಭ್ಯವಿರುವ ಪುರಾವೆಗಳನ್ನು ಆಧರಿಸಿ ಬಂಧಿಸಿ, ಠಾಣಾ ಜಾಮೀನು ಮೇಲೆ ಬಿಟ್ಟು ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು. ದೂರಿನ ವಿವರ: ‘ಎರಡು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಶಿವಕುಮಾರ್ ಭೋಜಶೆಟ್ಟರ್, ಹಿರಿಯ ಪತ್ರಕರ್ತ ಎಂದು ಹೇಳಿಕೊಂಡಿದ್ದರು. ಕಾರ್ಯಕ್ರಮ ಮಾಡೋಣವೆಂದು ಹೇಳುತ್ತಿದ್ದ ಅವರು ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದರು’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ‘ಹದಿನೈದು ದಿನಗಳ ಹಿಂದಷ್ಟೇ ಕಾಫಿ ಡೇನಲ್ಲಿ ಭೇಟಿಯಾಗಿದ್ದ ಅವರು ಅಶ್ಲೀಲವಾಗಿ ಮಾತನಾಡಲಾರಂಭಿಸಿದ್ದರು. ವಾಟ್ಸ್‌ಆ್ಯಪ್‌ಗೂ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ಅವರು ಹೇಳಿದಂತೆ ಕೇಳದಿದ್ದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆಯೊಡ್ಡಿದ್ದರು’ ಎಂದು ದೂರಿನಲ್ಲಿ ಹೇಳಿದ್ದಾರೆ.
"2019-09-20T14:21:17"
https://www.prajavani.net/district/bengaluru-city/journalist-arrested-and-662241.html
ಮಾರ್ಚ್‌ 14 ರಂದು ಕರ್ನಾಟಕ ರಾಜ್ಯ ಬಜೆಟ್‌ ಮಂಡನೆ | ThatsKannada.com - Krishna to present Karnataka state budget 2002-03 - Kannada Oneindia 10 min ago ಯಮುನಾ ಎಕ್ಸ್ ಪ್ರೆಸ್ ವೇ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಸಾವು 57 min ago ಮೊದಲ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷ ಸಭೆ ಮಾರ್ಚ್‌ 14 ರಂದು ಕರ್ನಾಟಕ ರಾಜ್ಯ ಬಜೆಟ್‌ ಮಂಡನೆ ಬೆಂಗಳೂರು : ಕೇಂದ್ರ ರೈಲ್ವೆ ಸಚಿವ ನಿತೀಶ್‌ಕುಮಾರ್‌ 2002-03ನೇ ಸಾಲಿನ ರೈಲ್ವೆ ಬಜೆಟ್‌ ಮಂಡಿಸಿದ್ದಾಗಿದೆ. ಬಹುನಿರೀಕ್ಷಿತ ಕೇಂದ್ರ ಬಜೆಟ್‌ ಅನ್ನು ಗುರುವಾರ ಯಶವಂತ ಸಿನ್ಹ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಮಧ್ಯೆ ಕರ್ನಾಟಕ ರಾಜ್ಯದ ವರ್ಷದ ಆಯ-ವ್ಯಯ ಮಾರ್ಚ್‌ 14ರಂದು ಮಂಡನೆ ಆಗಲಿದೆ. ಮಾರ್ಚ್‌ 14 ರಂದು ವಿಧಾನ ಮಂಡಲದ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಅಂದು ಮಧ್ಯಾಹ್ನ 2ಗಂಟೆಗೆ ವಿಧಾನಸಭೆಯಲ್ಲಿ ರಾಜ್ಯದ 2002-03 ನೇ ಸಾಲಿನ ಬಜೆಟ್‌ನ್ನು ಮಂಡಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿಗಳು ಬಜೆಟ್‌ ಮಂಡಿಸಿದ ತರುವಾಯ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಕನಕಪುರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯ ಪ್ರಸ್ತಾಪ ಆಗುವ ಸಾಧ್ಯತೆ ಇದ್ದು, ಪ್ರತಿಪಕ್ಷಗಳು ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌ ಅವರ ರಾಜೀನಾಮೆಗೆ ಒತ್ತಾಯಿಸುವರೆಂದು ನಿರೀಕ್ಷಿಸಲಾಗಿದೆ. ನಕಲಿ ಛಾಪಾಕಾಗದ ಹಗರಣವೂ ಮತ್ತೆ ವಿಧಾನಮಂಡಳದಲ್ಲಿ ಪ್ರತಿಧ್ವನಿಸುವ ಲಕ್ಷಣಗಳು ಕಂಡು ಬಂದಿವೆ.
"2019-06-16T14:08:31"
https://kannada.oneindia.com/news/2002/02/27/state-budget.html
9 ವರ್ಷದ ಬಾಲಕನ ಮೇಲೆ ಒಂದು ವರ್ಷದಿಂದ ಚಿಕ್ಕಮ್ಮನಿಂದಲೇ ನಿರಂತರ ಅತ್ಯಾಚಾರ.. - TheNewsism \n Home ಸುದ್ದಿ ರಾಷ್ಟೀಯ ಸುದ್ದಿ 9 ವರ್ಷದ ಬಾಲಕನ ಮೇಲೆ ಒಂದು ವರ್ಷದಿಂದ ಚಿಕ್ಕಮ್ಮನಿಂದಲೇ ನಿರಂತರ ಅತ್ಯಾಚಾರ.. ದೇಶದಲ್ಲಿ ಅತ್ಯಾಚಾರದ ಕೂಗು ಹೆಚ್ಚುತ್ತಿದು ಬರಿ ಮಹಿಳೆಯರು ಮತ್ತು ಬಾಲಕಿಯರ ಮಾತ್ರ ಈ ಅತ್ಯಾಚಾರದಲ್ಲಿ ಬಲಿ ಆಗುವುದು ಕೇಳಿಬರುತ್ತಿತ್ತು, ಈಗ ಕಾಲ ಕೆಟ್ಟಂತೆ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ಕಿರುಕುಳ ಕೇಳಿಬರುತ್ತಿವೆ. ಇದರಲ್ಲಿ ಏನು ಅರಿಯದ ಮಕ್ಕಳನ್ನು ತಮ್ಮ ಮನೋಕಾಮನೆ ತಿರಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚಾಗಿ ಸಂಬಂಧಿಕರಲ್ಲಿ ಕೇಳಿ ಬರುತ್ತಿದ್ದು ಇವು ಮನುಕುಲವೇ ನಾಚುವ ಪ್ರಕರಣಗಳಾಗಿವೆ. ಇಂತಹದೆ ಒಂದು ಘಟನೆ ಕೇರಳದಲ್ಲಿ ನಡೆದಿದ್ದು ಚಿಕ್ಕಮ್ಮನೆ ಬಾಲಕನ ಮೇಲೆ ಕಳೆದ ಒಂದು ವರ್ಷದಿಂದ ಅತ್ಯಾಚಾರ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಒಂಬತ್ತು ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವತ್ತಾರು ವರ್ಷದ ಮಹಿಳೆ ವಿರುದ್ಧ ತೆನ್ಹಿಪ್ಪಲಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಾಲಕ ಸ್ಥಳೀಯ ವೈದ್ಯರ ಬಳಿ ತೆರಳಿ ಕ್ಲಿನಿಕ್ ನಲ್ಲಿ ಈ ವಿಚಾರ ತಿಳಿಸಿದಾಗಲಷ್ಟೇ ಅದು ಹೊರಜಗತ್ತಿಗೆ ತಿಳಿದು ಬಂದಿತ್ತು. ವೈದ್ಯರು ಕೂಡಲೇ ಚೈಲ್ಡ್ ಲೈನ್ ಗೆ ತಿಳಿಸಿದ್ದು, ಬಾಲಕನ ಹೇಳಿಕೆ ದಾಖಲಿಸಿಕೊಂಡು ನಂತರ ದೂರು ದಾಖಲಿಸಲಾಗಿದೆ. ಆರೋಪಿ ಮಹಿಳೆಯ ವಿರುದ್ಧ ಪೋಕ್ಸೋ ಅನ್ವಯ ಪ್ರಕರಣ ದಾಖಲಾಗಿದೆ. ಎಂದು ತಿಳಿದುಬಂದಿದೆ. ಒಂದು ವರ್ಷದಿಂದ ಅತ್ಯಾಚಾರ: ಮೂರನೆ ತರಗತಿ ಶಾಲೆಗೇ ಹೋಗುವ ಬಾಲಕನ್ನು ಸ್ವಂತ ಚಿಕಮ್ಮ ಅಂದರೆ ಬಾಲಕನ ತಂದೆಯ ತಮ್ಮನ ಹೆಂಡತಿ ಕಳೆದ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಾಲಕನನ್ನು ರೂಮ್ ಕರೆದೊಯ್ದು ಹಿಂಸೆ ನೀಡುತ್ತಿದ್ದಳು. ಈ ವಿಚಾರವನ್ನು ಯಾರಿಗಾದರು ತಿಳಿಸಿದರೆ ಹೊಡೆಯುದಾಗಿ ತಿಳಿಸಿದ ಈ ಮಹಿಳೆ ಬೆದರಿಕೆ ಹಾಕಿದ್ದಳು ಎಂಬುವುದು ಬಾಲಕನ ವಿಚಾರಣೆಯ ವೇಳೆ ತಿಳಿದುಬಂದಿದೆ. ಇನ್ನೂ ಏನು ಅರಿಯದ ಬಾಲಕನು ಲೈಂಗಿಕ ದೌರ್ಜನ್ಯದಿಂದ ಮಾನಸಿಕ ಸ್ಥಿತಿಯೇ ಮೇಲೆ ಪರಿಣಾಮ ಬೀರಿದೆ ಎಂದು ವ್ಯದ್ಯರು ತಿಳಿಸಿದ್ದಾರೆ. Also read: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ವೀರಮರಣ ಹೊಂದಿದ ‘ಮಂಡ್ಯದ ಗುರು’ ತಮ್ಮ ತಾಯಿಗೆ ಹೇಳಿದ ಕೊನೆಯ ಮಾತೇನು? ಆರೋಪಿ ಮಹಿಳೆಯು ಬಾಲಕನಿಗೆ ಸಂಬಂಧಿಯೇ ಆಗಿದ್ದು, ಆತನ ಮನೆಯ ಹತ್ತಿರವೇ ವಾಸವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸಂತ್ರಸ್ತ ಹಾಗೂ ಆರೋಪಿಯ ಕುಟುಂಬಗಳ ಮಧ್ಯೆ ವ್ಯಾಜ್ಯವಿದೆ. ಈಗ ಮಾಡಿರುವ ಆರೋಪಕ್ಕೂ ಹಾಗೂ ಭಿನ್ನಾಭಿಪ್ರಾಯಕ್ಕೂ ಸಂಬಂಧ ಇದೆಯಾ ಎಂಬುದನ್ನು ಪರಿಶೀಲಿಸಬೇಕು. ಮುಂಬರುವ ದಿನಗಳಲ್ಲಿ ಆರೋಪಿಯ ಹೇಳಿಕೆ ಕೂಡ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಹಿಳೆ ವಿರುದ್ಧ ಪೊಲೀಸರು ಪೋಕ್ಸೊ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಇಂತಹದೆ ಒಂದು ಪ್ರಕರಣ ಎರ್ನಾಕುಲಂನಲ್ಲಿ ನಡೆದಿದ್ದು ಕ್ಯಾನ್ಸರ್ ಪೀಡಿತ ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಕೇಳಿಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಲಾಗಿತ್ತು. ಈಗ ಕೇರಳದಲ್ಲಿ ನಡೆದಿದ್ದು ಪಾಲಕರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ. ಏನಿದು ಪೋಕ್ಸೋ ಕಾಯಿದೆ? ಮಕ್ಕಳ ಹಿತರಕ್ಷಣೆಗಾಗಿ 20ನೇ ನವೆಂಬರ್ 1989ರಲ್ಲಿ ವಿಶ್ವ ಸಂಸ್ಥೆಯು ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸಿತು. ಭಾರತ ಸರಕಾರವು ಡಿಸೆಂಬರ್ 1992ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿತು ಇದರ ಪ್ರಕಾರ ಮಗುವಿನ ಗೌಪ್ಯತೆ ಮತ್ತು ಏಕಾಂತತೆಯ ಹಕ್ಕನ್ನು ಕಾಪಾಡುವುದು ಹಾಗೂ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಇಂತಹ ಅಪರಾಧಗಳನ್ನು ತಡೆಯಲು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯಿದೆಯನ್ನು 2012 ನವೆಂಬರ್ ರಂದು ಜಾರಿಗೆ ತರಲಾಗಿದೆ. ಇಂತಹ ಪ್ರಕರಣಗಳನ್ನು ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗಿದೆ. Previous articleಸೇಡಿಗೆ ಸೇಡು, ರಕ್ತಕ್ಕೆ ರಕ್ತ; ಉಗ್ರರ ಸೆದೆ ಬಡೆಯಲು ಸಕಲ ಕ್ರಮ.. ಪಾಕಿಗೆ ನರೇಂದ್ರ ಮೋದಿ ಅವರಿಂದ ಖಡಕ್ ಸಂದೇಶ.. Next articleಖಾಸಗಿ ಕಂಪೆನಿಯಲ್ಲಿ ಕನ್ನಡಿಗರಿಗೆ ಮೀಸಲಾತಿ, ಆದರೆ ಇದು ಐಟಿ-ಬಿಟಿಗೆ ಅನ್ವಯ ಅಗೋಲ್ವಂತೆ, ಇದು ಕೇವಲ ಎಲೆಕ್ಷನ್ ಗಿಮ್ಮಿಕ್?
"2019-12-16T03:28:00"
http://kannada.thenewsism.com/9-year-old-boy-rapes-from-a-year-onwards/
"ಒಂದು ವೈಜ್ಞಾನಿಕ ಇತಿಹಾಸ ದೃಷ್ಟಿಕೋನದಿಂದ, ದಕ್ಷಿಣ ಕನ್ನಡದ ಇತಿಹಾಸವು ಕ್ರಿ.ಪೂ. 490 ರಲ್ಲಿ ಕ್ರಿ.ಪೂ. 490 ರಲ್ಲಿ ಪ್ರಾರಂಭವಾಯಿತು. " ಆಳುಪ ಅಥವಾ ಆಳ್ವ , ಭಾರತದ ಪ್ರಾಚೀನ ರಾಜವಂಶದ ಹೆಸರಾಗಿದೆ. ಅವರು ಆಳ್ವಿಕೆ ನಡೆಸಿದ ಸಾಮ್ರಾಜ್ಯವನ್ನು ಆಳ್ವಖೇದ ಅರುಸಾಸಿರಾ ಎಂದು ಕರೆಯಲಾಗುತ್ತಿತ್ತು ಮತ್ತು ಇದು ಕರ್ನಾಟಕದ ಆಧುನಿಕ ಭಾರತದ ರಾಜ್ಯವಾದ ಕರಾವಳಿ ಜಿಲ್ಲೆಗಳನ್ನು ವ್ಯಾಪಿಸಿತ್ತು. ತುಳುನಾಡಿನ ಸಾಂಸ್ಕೃತಿಕ ಪ್ರದೇಶವು ಅವರ ಪ್ರದೇಶದ ಕೇಂದ್ರವಾಗಿತ್ತು. 8 ನೇ ಮತ್ತು 14 ನೇ ಶತಮಾನದ ನಡುವೆ ಹಿಂದಿನ ದಕ್ಷಿಣ ಕನ್ನಡ ಪ್ರದೇಶವನ್ನು ಆಳ್ವಾಸ್ ಆಳಿದನು. 1860 ರ ಮೊದಲು, ದಕ್ಷಿಣ ಕನ್ನಡವು ಮನಾರಾಸ್ ಪ್ರೆಸಿಡೆನ್ಸಿಯ ಏಕೈಕ ಆಡಳಿತದ ಅಡಿಯಲ್ಲಿ ಕೆನರಾ ಎಂಬ ಜಿಲ್ಲೆಯ ಭಾಗವಾಗಿತ್ತು. 1860 ರಲ್ಲಿ ಬ್ರಿಟಿಷರು ಈ ಪ್ರದೇಶವನ್ನು ದಕ್ಷಿಣ ಕೆನರಾ ಮತ್ತು ಉತ್ತರ ಕೆನರಾ ಎಂದು ವಿಭಜಿಸಿದರು, ಮೊದಲಿಗೆ ಮದ್ರಾಸ್ ಪ್ರೆಸಿಡೆನ್ಸಿ ಯಲ್ಲಿ ಉಳಿಸಿಕೊಳ್ಳಲಾಯಿತು, ಆದರೆ ನಂತರದಲ್ಲಿ 1862 ರಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು. ಕುಂದಾಪುರ ತಾಲ್ಲೂಕನ್ನು ಮೊದಲಿಗೆ ಉತ್ತರ ಕೆನರಾದಲ್ಲಿ ಸೇರಿಸಲಾಯಿತು ಆದರೆ ನಂತರ ದಕ್ಷಿಣ ಕೆನರಾದಲ್ಲಿ ಪುನಃ ಸೇರಿಸಲಾಯಿತು. 1956 ರಲ್ಲಿ ರಾಜ್ಯಗಳ ಮರುಸಂಘಟನೆಯ ಸಮಯದಲ್ಲಿ, ಕಾಸರಗೋಡು ವಿಭಜನೆಗೊಂಡು ಹೊಸದಾಗಿ ರಚಿಸಲಾದ ಕೇರಳ ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು ಮತ್ತು ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯಕ್ಕೆ (ಪ್ರಸ್ತುತ ಕರ್ನಾಟಕ) ವರ್ಗಾಯಿಸಲಾಯಿತು. ದಕ್ಷಿಣ ಕೆನರಾವು ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲಿ ಒಂದು ಜಿಲ್ಲೆಯಾಗಿತ್ತು, ಇದರಲ್ಲಿ ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳು ಮತ್ತು ಅಮಿನಿದಿವಿ ದ್ವೀಪಗಳು ಸೇರಿದ್ದವು. ಕೆನರಾ ಜಿಲ್ಲೆಯನ್ನು 1859 ರಲ್ಲಿ ವಿಭಜಿಸಲಾಯಿತು ಮತ್ತು ಉತ್ತರ ಕೆನರಾ ಮತ್ತು ದಕ್ಷಿಣ ಕೆನರಾಗಳನ್ನು ರೂಪಿಸಲಾಯಿತು. ದಕ್ಷಿಣ ಕನ್ನಡವು 1956 ರಲ್ಲಿ ಮೈಸೂರು ರಾಜ್ಯದ ಒಂದು ಜಿಲ್ಲೆಯಾಗಿ ಮಾರ್ಪಟ್ಟಿತು, ನಂತರ ಇದನ್ನು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ದಕ್ಷಿಣ ಕನ್ನಡವು 1956 ರಲ್ಲಿ ಮೈಸೂರು ರಾಜ್ಯದ ಒಂದು ಜಿಲ್ಲೆಯಾಗಿ ಮಾರ್ಪಟ್ಟಿತು, ನಂತರ ಇದನ್ನು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ರಾಜ್ಯಗಳು ಮತ್ತು ಅಮಿನಿದಿವಿ ದ್ವೀಪಗಳ ಮರು-ಸಂಘಟನೆಯ ಸಂದರ್ಭದಲ್ಲಿ ಕಾಸರಗೋಡು ಕೇರಳದ ಒಂದು ಜಿಲ್ಲೆಯಾಯಿತು, ನಂತರ ಲಕ್ಷದ್ವೀಪದ ಭಾಗವಾಯಿತು. "ದಕ್ಷಿಣ ಕನ್ನಡವು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಉತ್ತರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣದಲ್ಲಿ ಕೇರಳ ರಾಜ್ಯಗಳಿಂದ ಸುತ್ತುವರಿದಿದೆ." 1997 ರಲ್ಲಿ ದಕ್ಷಿಣ ಕನ್ನಡದ ಉತ್ತರ ತಾಲ್ಲೂಕುಗಳಿಂದ ಉಡುಪಿ ಜಿಲ್ಲೆಯನ್ನು ರಚಿಸಲಾಯಿತು. ನಂತರ, ಕರ್ನಾಟಕ ಸರ್ಕಾರ, ಆಡಳಿತ ಉದ್ದೇಶಕ್ಕಾಗಿ, ಹೆಚ್ಚಿನ ದಕ್ಷಿಣ ಕನ್ನಡ ಜಿಲ್ಲೆಯನ್ನು ಉಡುಪಿ ಮತ್ತು ಇಂದಿನ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 15, 1997 ರಂದು ವಿಭಜಿಸಿತು. ಹಿಂದಿನ ಜಿಲ್ಲೆಯ ಮೂರು ತಾಲ್ಲೂಕುಗಳು - ಉಡುಪಿ, ಕಾರ್ಕಳ ಮತ್ತು ಕುಂದಾಪುರ - ಹೊಸ ಉಡುಪಿ ಜಿಲ್ಲೆಯನ್ನು ರಚಿಸಿದವು.
"2019-02-20T23:43:24"
https://dkannadatemples.com/history.php
ಶ್ರೀಹರಿಕೋಟ: ಇಸ್ರೊದಿಂದ ಪಿಎಸ್ಎಲ್ ವಿ-ಸಿ47 ಯಶಸ್ವಿ ಉಡಾವಣೆ · ವಾರ್ತಾ ಮಿತ್ರ Homeರಾಷ್ಟ್ರೀಯಶ್ರೀಹರಿಕೋಟ: ಇಸ್ರೊದಿಂದ ಪಿಎಸ್ಎಲ್ ವಿ-ಸಿ47 ಯಶಸ್ವಿ ಉಡಾವಣೆ November 27, 2019 Samachar Network-NP ರಾಷ್ಟ್ರೀಯ Comments Off on ಶ್ರೀಹರಿಕೋಟ: ಇಸ್ರೊದಿಂದ ಪಿಎಸ್ಎಲ್ ವಿ-ಸಿ47 ಯಶಸ್ವಿ ಉಡಾವಣೆ
"2020-08-08T15:19:25"
http://kannada.vartamitra.com/2019/11/27/%E0%B2%B6%E0%B3%8D%E0%B2%B0%E0%B3%80%E0%B2%B9%E0%B2%B0%E0%B2%BF%E0%B2%95%E0%B3%8B%E0%B2%9F-%E0%B2%87%E0%B2%B8%E0%B3%8D%E0%B2%B0%E0%B3%8A%E0%B2%A6%E0%B2%BF%E0%B2%82%E0%B2%A6-%E0%B2%AA%E0%B2%BF/80938/
ಗುರಿ ತಲುಪುವ ಬಗೆ ಹೇಗೆ? | VIJAYAVANI - ವಿಜಯವಾಣಿ ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರಿಗೆ ಮೃತ ಸಂಜೀವಿನಿ ವಿದ್ಯೆ ತಿಳಿದಿರುವುದು ದೇವತೆಗಳಿಗೆಲ್ಲ ದೊಡ್ಡ ತಲೆನೋವಾಗಿತ್ತು. ಯಾಕೆಂದರೆ ಅವರು ಕೊಂದ ರಾಕ್ಷಸರನ್ನು ಶುಕ್ರಾಚಾರ್ಯರು ತಮ್ಮ ವಿದ್ಯೆ ಸಹಾಯದಿಂದ ಮತ್ತೆ ಬದುಕಿಸುತ್ತಿದ್ದರು. ಅಷ್ಟೇ ಅಲ್ಲ ಇದರಿಂದ ದೇವತೆಗಳ ಸಂಖ್ಯೆ ಕ್ಷೀಣಿಸುವ ಅಪಾಯವೂ ಇತ್ತು. ಶುಕ್ರಾಚಾರ್ಯರಿಂದ ಹೇಗಾದರೂ ಮಾಡಿ ಆ ವಿದ್ಯೆಯನ್ನು ಪಡೆದುಕೊಳ್ಳಬೇಕೆಂದು ದೇವತೆಗಳೆಲ್ಲ ವಿಚಾರ ಮಾಡಿದರು. ಆಚಾರ್ಯ ಬೃಹಸ್ಪತಿಯ ಪುತ್ರನಾದ ಕಚನು ತೀಕ್ಷ್ಣಮತಿಯೂ, ವ್ಯವಹಾರ ಜ್ಞಾನ ಉಳ್ಳವನೂ, ನಂಬಿಕೆಗೆ ಅರ್ಹನೂ ಆಗಿದ್ದನು. ದೇವತೆಗಳೆಲ್ಲ ಆತನನ್ನೇ ಆಯ್ಕೆ ಮಾಡಿ ಶುಕ್ರಾಚಾರ್ಯರ ಬಳಿ ಕಳುಹಿಸಿದರು. ಕಚನ ಕಾರ್ಯ ಸುಲಭವಾಗಿರಲಿಲ್ಲ. ಯಾಕೆಂದರೆ ಕಡುವೈರಿಗಳಾದ ರಾಕ್ಷಸರ ಪಾಳಯ ಹೊಕ್ಕು, ಶುಕ್ರಾಚಾರ್ಯರ ವಿಶ್ವಾಸವನ್ನು ಗೆಲ್ಲದ ಹೊರತು ಆ ಕಾರ್ಯ ಸಾಧ್ಯವಿರಲಿಲ್ಲ. ಕಚನ ನಿರ್ಧಾರ ದೃಢವಾಗಿತ್ತು. ಆತ ವಿನಯದಿಂದ ಶುಕ್ರಾಚಾರ್ಯರ ಸೇವೆ ಗೈದು ಅವರ ಪ್ರಿಯ ಶಿಷ್ಯನಾದ. ಸ್ಪುರದ್ರೂಪಿಯಾದ ಕಚನನ್ನು ನೋಡಿ ಶುಕ್ರಾಚಾರ್ಯರ ಮಗಳಾದ ದೇವಯಾನಿಗೆ ಅವನ ಮೇಲೆ ಮನಸಾಯಿತು. ಉದ್ದೇಶಿತ ಕಾರ್ಯದ ಮುಂದೆ ಕಚನಿಗೆ ಅವಳ ಪ್ರೇಮವೂ ಲಘುವೆನಿಸಿತು. ಆದರೂ ತನ್ನ ಕಾರ್ಯಸಾಧನೆಗೆ ಅನುಕೂಲಕರವಾಗುವ ಅವಳ ಪ್ರೇಮವನ್ನು ಜಾಗರೂಕತೆಯಿಂದ ಬಳಸಿಕೊಂಡ. ಅನುಮಾನಗೊಂಡ ರಾಕ್ಷಸರಿಂದ ಕಚನು ಕೊಲ್ಲಲ್ಪಟ್ಟರೂ ಅವನು ಸಂಪಾದಿಸಿದ್ದ ದೇವಯಾನಿಯ ಪ್ರೇಮ, ಶುಕ್ರಾಚಾರ್ಯರ ವಾತ್ಸಲ್ಯ ಮತ್ತು ಆ ಮೃತ ಸಂಜೀವಿನಿ ವಿದ್ಯೆ ಅವನನ್ನು ಮರಳಿ ಬದುಕುವಂತೆ ಮಾಡಿತ್ತು. ಮೇಲಿಂದ ಮೇಲೆ ರಾಕ್ಷಸರಿಂದ ಅವನ ಹನನವಾದರೂ ಅವನು ಹಿಂದಡಿಯಿಡಲಿಲ್ಲ. ಕೊನೆಗೆ ರಾಕ್ಷಸರ ಹುನ್ನಾರದಿಂದ ಬೂದಿಯಾಗಿ ಶುಕ್ರಾಚಾರ್ಯರ ದೇಹವನ್ನು ಸೇರಿ, ಅವರೇ ಅನಿವಾರ್ಯವಾಗಿ ಆತನಿಗೆ ಮೃತ ಸಂಜೀವಿನಿ ವಿದ್ಯೆ ಹೇಳಿ ಕೊಡುವ ಸನ್ನಿವೇಶ ನಿರ್ವಣವಾಯಿತು. ಬಂದ ಕಾರ್ಯ ನೆರವೇರಿತು. ಅರೆ ಘಳಿಗೆ ವಿಚಲಿತನಾಗಿದ್ದರೂ ಕರ್ತವ್ಯಭ್ರಷ್ಟನಾಗುತ್ತಿದ್ದನೇನೋ, ದೇವಯಾನಿಯ ನಿವೇದನೆಯನ್ನು ಪುರಸ್ಕರಿಸಲಿಲ್ಲ. ಶುಕ್ರಾಚಾರ್ಯರನ್ನೂ ಮರು ಮಾತನಾಡದಂತೆ ಮಾಡಿ ಕಚನು ಅಲ್ಲಿಂದ ಹೊರಟು ಬಿಟ್ಟ. ಮಾಡುವ ಪ್ರತಿ ಕಾರ್ಯದಲ್ಲಿಯೂ ಒಂದಿಲ್ಲೊಂದು ತೊಂದರೆ ಇದ್ದೇ ಇರುವುದು. ಹಾಗೆಂದ ಮಾತ್ರಕ್ಕೆ ವಿಘ್ನಗಳಿಗೆ ಹೆದರಿ ಕಾರ್ಯವನ್ನೇ ತೊರೆದರೆ ವ್ಯಕ್ತಿ ಉನ್ನತ ಸ್ಥಾನ ತಲುಪಲು ಸಾಧ್ಯವೇ ಇಲ್ಲ. ನಡೆಯುವಾತ ಮುಂದಡಿಯಿಡಬೇಕೇ ಹೊರತು ಹಿಂದಲ್ಲ. ಧ್ಯೇಯ ಸ್ಪಷ್ಟವಾಗಿರಬೇಕು. ಗುರಿ ತಲುಪುವವರೆಗೂ ನಿಶ್ಚಿತ ಕಾರ್ಯಕ್ಕೆ ಬದ್ಧರಾಗಿ ಮುನ್ನಡೆಯಬೇಕು. ಅಂದಾಗಲೇ ವ್ಯಕ್ತಿಗೆ ಘನತೆ ಬರುವುದು. ಸಂನ್ಯಾಸಿಯೋರ್ವನಿಗೆ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಜಾ ವಿಕ್ರಮಾದಿತ್ಯ, ಸಂದಿಗ್ಧ ಪರಿಸ್ಥಿತಿಯಲ್ಲೂ ಧೃತಿಗೆಡದೆ, ಬೇತಾಳ ಮತ್ತೆ ಮತ್ತೆ ಹೆಗಲನ್ನು ಬಿಟ್ಟು ಹೋದರೂ ಬೇಸರ ಪಡದೆ, ಅದನ್ನು ಕರೆದುಕೊಂಡು ಬಂದು ಛಲಬಿಡದ ತ್ರಿವಿಕ್ರಮನೆನಿಸಿದ. ಏನೇ ಬರಲಿ ‘ನಾನು ಎದುರಿಸುವೆ’ ಎಂಬ ಧೈರ್ಯ ಮತ್ತು ಕಾರ್ಯವನ್ನು ಪೂರ್ತಿಗೊಳಿಸುವ ವಿಶ್ವಾಸವಿದ್ದರೆ ಎದುರಾಗುವ ಸವಾಲುಗಳು ದೊಡ್ಡದಲ್ಲ ಎನಿಸುತ್ತವೆ. ಸ್ಪಷ್ಟ ಧ್ಯೇಯ, ದಿಟ್ಟ ಹೆಜ್ಜೆ, ದೃಢಸಂಕಲ್ಪ, ಸಾಧಿಸುವ ಛಲ, ಭರವಸೆಯನ್ನು ಉಳಿಸಿಕೊಳ್ಳುವ ಮನೋಬಲ ಇವುಗಳೇ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡುತ್ತವೆ ಎಂಬುದನ್ನು ಮರೆಯದಿರೋಣ. |ಡಾ. ಗಣಪತಿ ಆರ್. ಭಟ್, (ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು) ಮನೋಲ್ಲಾಸ|ಸಹಾಯ ಯೋಗ್ಯವಾಗಿರಲಿ ಜೀವನದಲ್ಲಿ ನಾವು ಅನೇಕರಿಗೆ ಹಣ ಕೊಡುವ ಪ್ರಸಂಗ ಬರುತ್ತದೆ. ರಸ್ತೆಯಲ್ಲಿ ಹೋಗುವಾಗ ಅಥವಾ ಪ್ರಯಾಣ ಮಾಡುವಾಗ ಭಿಕ್ಷೆ ಬೇಡುವವರು ಎದುರಾಗುತ್ತಾರೆ. ಹೆಂಗಸರು, ಅದರಲ್ಲಿಯೂ ಸಣ್ಣ ಕೂಸನ್ನು ಹೊತ್ತು ಭಿಕ್ಷೆ ಬೇಡುವುದನ್ನು... ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸೋಣ ನಮ್ಮ ಬದುಕಿನುದ್ದಕ್ಕೂ ನೂರಾರು ಸಮಸ್ಯೆಗಳ ಸರಮಾಲೆಗಳು ಎದುರಾಗು ವುದು ಸಹಜ ವಿದ್ಯಮಾನ. ಕೆಲವು ಸಮಸ್ಯೆಗಳಿಗಂತೂ ಪರಿಹಾರವೇ ಇಲ್ಲ ಎಂದು ಎಷ್ಟೋ ಸಲ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತೇವೆ; ಮುಂದೇನು...
"2020-01-22T15:25:35"
https://www.vijayavani.net/manollasa-221/
ಮಲೆನಾಡು : ಮಲೆನಾಡು ತಾಲೂಕು ಅಂಗನವಾಡಿಗೆ ಸ್ವೆಟರ್‌, ಶೂ ವಿತರಣೆ - sweater, shoe for anganavadi | Vijaya Karnataka sweater, shoe for anganavadi Vijaya Karnataka | Updated: Dec 25, 2018, 05:00AM IST ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು. ಮಲೆನಾಡು ಪ್ರದೇಶದ ಅಂಗನವಾಡಿ ಮಕ್ಕಳು ಮಳೆಗಾಲದ ಅವಧಿಯಲ್ಲಿ ಚಳಿ, ಮಳೆಗೆ ಸಿಲುಕಿ ತುಂಬಾ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಚಿಂತಿಸಲಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸಚಿವರು ಸಲಹೆ ಮಾಡಿದರು. ರಾಜ್ಯದಲ್ಲಿ ಏಕರೂಪ ಮಾದರಿಯಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಂಗನವಾಡಿಯಲ್ಲಿ ಉತ್ತಮ ಪರಿಸರ, ಶುಚಿತ್ವ ಇರಬೇಕು. ಕುಡಿಯುವ ನೀರು, ಮಕ್ಕಳ ಸ್ನೇಹಿ ಶೌಚಾಲಯ ಮತ್ತಿತರ ವ್ಯವಸ್ಥೆ ಒಳಗೊಂಡಿರಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಕ್ಕಳಿಗೆ ಕೆನೆ ಸಹಿತ ಹಾಲು, ಮೊಟ್ಟೆ ವಿತರಿಸಬೇಕು. ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಪೌಷ್ಟಿಕ ಆಹಾರ ನೀಡಬೇಕು. ಯಾವುದೇ ಕಾರಣಕ್ಕೂ ಪೌಷ್ಟಿಕ ಆಹಾರ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮಾತೃಪೂರ್ಣ ಯೋಜನೆಯನ್ನು ತಾಯಂದಿರು, ಗರ್ಭಿಣಿಯರು, ಬಾಣಂತಿಯರಿಗೆ ಸಮರ್ಪಕವಾಗಿ ತಲುಪಿಸಬೇಕು. ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಅಂಗನವಾಡಿ ಶಿಕ್ಷ ಕಿಯರನ್ನು ಇತರೆ ಕಾರ್ಯಗಳಿಗೆ ನಿಯೋಜಿಸಬಾರದು. ನಿವೃತ್ತರಾದವರನ್ನು ಬಳಸಿಕೊಳ್ಳುವಂತೆ ಸಚಿವರು ಸಲಹೆ ಮಾಡಿದರು. ಗಡಿ ಪ್ರದೇಶದ ಅಂಗನವಾಡಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆ, ಕುಡಿಯುವ ನೀರು, ಸಾರಿಗೆ ಸಂಪರ್ಕ, ವಿದ್ಯುತ್‌, ಜನಜೀವನ ಪದ್ಧತಿ, ಕನ್ನಡ ಭವನ ಮತ್ತಿತರ ಬಗ್ಗೆ ಗಡಿನಾಡ ಪ್ರದೇಶದಲ್ಲಿ ಸಮೀಕ್ಷೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಜಯಮಾಲಾ ಹೇಳಿದರು. ಜಿಲ್ಲೆಯ ಗಡಿಯ ಕರಿಕೆ ಭಾಗದ 13 ಅಂಗನವಾಡಿಗಳು, ವಿರಾಜಪೇಟೆ ತಾಲೂಕಿನ ಮಾಕುಟ್ಟ ಮತ್ತು ಕುಟ್ಟದಲ್ಲಿ ತಲಾ ಒಂದು ಅಂಗನವಾಡಿಗಳಿವೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಅಂಗನವಾಡಿಗಳಿಗೂ ಬಯೊಮೆಟ್ರಿಕ್‌ ಪದ್ಧತಿ ಅಳವಡಿಸಲಾಗುವುದು ಎಂದು ಜಯಮಾಲ ತಿಳಿಸಿದರು. ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಣೆ, ಮಕ್ಕಳ ಹಾಜರಿ ಮತ್ತಿತರ ಬಗ್ಗೆ ನಿಖರ ಮಾಹಿತಿ ದೊರೆಯಬೇಕಿದೆ. ಆ ನಿಟ್ಟಿನಲ್ಲಿ ಬಯೊಮೆಟ್ರಿಕ್‌ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದರು. ವಿಶೇಷಚೇತನರಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಚಿವರು, ವಿಶೇಷಚೇತನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕಲ್ಪಿಸಲು ಕ್ರಮಕೈಗೊಳ್ಳಬೇಕು. ವಸತಿ, ಶಿಕ್ಷ ಣ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಬಗ್ಗೆ ಮಾಹಿತಿ ನೀಡಿದ ವಿಶೇಷಚೇತನರ ಅಧಿಕಾರಿ ದೇವರಾಜು, ಜಿಲ್ಲೆಯಲ್ಲಿ 9,020 ಮಂದಿ ವಿಶೇಷಚೇತನರಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ 69 ಮಂದಿ ವಿಶೇಷಚೇತನ ಕುಟುಂಬದವರು ಮನೆ ಕಳೆದುಕೊಂಡಿದ್ದು, ಇವರಿಗೆ ತಕ್ಷ ಣವೇ ಮಾನವೀಯ ನೆಲೆಯಲ್ಲಿ ವಸತಿ ಕಲ್ಪಿಸಬೇಕು. ಈ ಸಂಬಂಧ ಅವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ನ್ಯೂನತೆಯ ಪ್ರಮಾಣ, ಉದ್ಯೋಗದ ಮಾಹಿತಿಯನ್ನು ಮೂರು ದಿನದೊಳಗೆ ಕಳುಹಿಸಿಕೊಡುವಂತೆ ಸಚಿವರು ಸೂಚಿಸಿದರು. ವಿಶೇಷಚೇತನರು ಮತ್ತು ದಮನಿತರಿಗೆ ಸರಕಾರದ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪ್ರಥಮ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು. ವಿಶೇಷಚೇತನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ 30 ಜಿಲ್ಲೆಗಳಲ್ಲಿ ಘಟಕ ನಿರ್ಮಾಣ ಮಾಡಲಾಗುವುದು. ಸ್ತ್ರೀಶಕ್ತಿ ಭವನಗಳ ನಿಮಾಣ, ಸ್ತ್ರೀಶಕ್ತಿ ಸಂಘಟನೆಗಳನ್ನು ಬಲಪಡಿಸುವುದು ಮತ್ತಿತರ ಬಗ್ಗೆ ಹಲವು ಸಲಹೆ ನೀಡಿದರು. ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಸಮುಚ್ಚಯ ಭವನ ಶೀಘ್ರ ಪೂರ್ಣಗೊಳಿಸುವಂತೆ ಜಯಮಾಲಾ ಸೂಚಿಸಿದರು. ಹಲವು ರಂಗಮಂದಿರ, ಕನ್ನಡ ಭವನಗಳ ಸಂಬಂಧ ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ರಾಧಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ದರ್ಶನ್‌, ಸಿಡಿಪಿಒಗಳು ಅವರು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. Web Title sweater, shoe for anganavadi Keywords:ಸ್ವೆಟರ್‌|ಶೂ|ಮಲೆನಾಡು|ತಾಲೂಕು|ಅಂಗನವಾಡಿ|taluq|sweater|Shoe|malenadu|anganavadi ಮಲೆನಾಡು ತಾಲೂಕು ಅಂಗನವಾಡಿಗೆ ಸ್ವೆಟರ್‌, ಶೂ ವಿತರಣೆ... ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ... ಬಸವಣ್ಣನ ಕಾಲದಲ್ಲೇ ಮಹಿಳೆಗೆ ಸಮಾನ ಪ್ರಾತಿನಿಧ್ಯ ನಳಿನಿ... 13 ನಿರ್ಣಯ ಅಂಗೀಕಾರ... ಭೂತನಕಾಡು ಹೊಳೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ...
"2019-12-15T16:01:10"
https://vijaykarnataka.com/news/kodagu/sweater-shoe-for-anganavadi/articleshow/67231845.cms
ಪುಷ್ಕರ್‌ ಮೇಳ 2018: ರಾಜಸ್ತಾನದಲ್ಲಿ ನಡೆಯುತ್ತೆ ವಿಶೇಷ ಸೌಂದರ್ಯ ಸ್ಪರ್ಧೆ, ನೋಡಿದ್ರೆ ನೀವು ಶಾಕ್ ಆಗ್ತೀರಾ | Pushkar Fair 2018 Rajasthan India, History, Schedule and Specialties - Kannada Nativeplanet »ಪುಷ್ಕರ್‌ ಮೇಳ 2018: ರಾಜಸ್ತಾನದಲ್ಲಿ ನಡೆಯುತ್ತೆ ವಿಶೇಷ ಸೌಂದರ್ಯ ಸ್ಪರ್ಧೆ, ನೋಡಿದ್ರೆ ನೀವು ಶಾಕ್ ಆಗ್ತೀರಾ Updated: Wednesday, October 24, 2018, 14:49 [IST] ನೀವು ಈವರೆಗೆ ಸೌಂದರ್ಯ ಸ್ಪರ್ಧೆಗಳ ಬಗ್ಗೆ ಕೇಳಿರುವಿರಿ. ಅದನ್ನು ಹೇಗೆ ಆಯೋಜನೆ ಮಾಡಲಾಗುತ್ತದೆ. ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎಷ್ಟು ಸುಂದರವಾಗಿರುತ್ತಾರೆ ಅನ್ನೋದು ನಿಮಗೆ ಗೊತ್ತೇ ಇರುತ್ತದೆ. ಇಂದು ನಾವು ಒಂದು ವಿಶೇಷ ಸೌಂದರ್ಯ ಸ್ಪರ್ಧೇಯ ಬಗ್ಗೆ ತಿಳಿಸಲಿದ್ದೇವೆ. ಅದೂ ಕೂಡಾ ಮನುಷ್ಯರ ಸೌಂದರ್ಯ ಸ್ಪರ್ಧೆ ಅಲ್ಲ. ಬದಲಾಗಿ ಒಂಟೆಗಳ ಸೌಂದರ್ಯ ಸ್ಪರ್ಧೆ. ಎಲ್ಲಿ ನಡೆಯುತ್ತದೆ ಈ ಸ್ಪರ್ಧೆ ರಾಜಸ್ತಾನಲ್ಲಿ ಪ್ರತಿವರ್ಷ ಪುಷ್ಕರ್‌ ಮೇಳ ನಡೆಯುತ್ತದೆ. ಈ ಮೇಳವೇ ಒಂಟೆಗಳಿಗಾಗಿ ಸ್ಪರ್ಧೆಯನ್ನು ಇಟ್ಟಿರುವಂತಹದ್ದು. ಈ ಮೇಳವು ನೋಡಲೂ ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸುತ್ತಾರೆ. ಪುಷ್ಕರ್‌ ಪಶು ಮೇಳ ಪುಷ್ಕರ್‌ ಪಶು ಮೇಳವು ಭಾರತದ ಹಳೆಯ ಮೇಳಗಳಲ್ಲಿ ಒಂದಾಗಿದೆ. ಇಲ್ಲಿ ದೇಶದ ಸಂಸ್ಕೃತಿಯ ವಿವಿಧ ಬಣ್ಣಗಳನ್ನು ಕಾಣಸಿಗುತ್ತದೆ. ಪುಷ್ಕರ್‌ ಮೇಳ ಎನ್ನುವ ಹೆಸರಿನಿಂದ ಪ್ರಸಿದ್ಧಿ ಹೊಂದಿರುವ ಈ ಮೇಳವನ್ನು ಕಾರ್ತಿಕ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಒಂಟೆಗಳ ಉತ್ಸವ ಈ ಮೇಳದ ಆಕರ್ಷಣೆಯೆಂದರೆ ಜನರು ಈ ಮೇಳಕ್ಕೆ ತಮ್ಮ ಒಂಟೆಗಳನ್ನು ಕರೆದುಕೊಂಡು ಬರುತ್ತಾರೆ. ಒಂಟೆಯನ್ನು ಹೊರತುಪಡಿಸಿ ಇತರ ಪ್ರಾಣಿಗಳೂ ಈ ಉತ್ಸವದಲ್ಲಿ ಭಾಗಿಗೊಳ್ಳುತ್ತವೆ. ಈ ಉತ್ಸವದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ದೇಶಾದ್ಯಂತದ ಫೋಟೋಗ್ರಾಫರ್‌ಗಳು ಬರುತ್ತಾರೆ. ಹೋಟೆಲ್ ಬುಕ್ ಮಾಡಿ ಒಂದು ವೇಳೆ ನಿವು ಪುಷ್ಕರ್‌ ಮೇಳಕ್ಕೆ ಹೋಗಬೇಕೆಂಬ ಪ್ಲ್ಯಾನ್‌ ಹಾಕಿದ್ದರೆ ಅಲ್ಲಿ ಉಳಿಯಲು ಹೊಟೇಲ್‌ಗಳನ್ನು ಮೊದಲೇ ಬುಕ್ ಮಾಡಿ. ಮೇಳದ ಸಂದರ್ಭದಲ್ಲಿ ಪುಷ್ಕರ್‌ ಹಾಗೂ ಅಲ್ಲಿನ ಸುತ್ತಮುತ್ತಲಿನ ಸೌಂದರ್ಯ ನೋಡಲು ಬಹಳ ಸುಂದರವಾಗಿರುತ್ತದೆ. ಸಾಕಷ್ಟು ಜನರು ಆಗಮಿಸುತ್ತಾರೆ ದೇಶ ವಿದೇಶಗಳಿಂದ ಜನರು ಈ ಮೇಳವನ್ನು ನೋಡಲು ಬರುತ್ತಾರೆ. ಹಾಗಾಗಿ ಪುಷ್ಕರ್‌ ಸುತ್ತಮುತ್ತಲಿರುವ ಹೋಟೆಲ್‌ಗಳೆಲ್ಲಾ ತುಂಬಿರುತ್ತವೆ. ಅದಕ್ಕಾಗಿ ನೀವು ಮುಂಚಿತವಾಗಿಯೇ ರೂಮ್ ಬುಕ್ ಮಾಡಿಕೊಳ್ಳುವುದು ಒಳ್ಳೆಯದು. ಬ್ರಹ್ಮ ಮಂದಿರ ಪುಷ್ಕರ್‌ ಒಂದು ಧಾರ್ಮಿಕ ತಾಣವೂ ಹೌದು. ಇಲ್ಲಿ ವಿಶ್ವದ ಏಕೈಕ ಬ್ರಹ್ಮ ಮಂದಿರವಿದೆ. ಜನರು ಇಲ್ಲಿನ ಪುಷ್ಕರ್‌ ಸರೋವರದಲ್ಲಿ ಸ್ನಾನ ಮಾಡಿ ಬ್ರಹ್ಮ ಮಂದಿರದ ದರ್ಶನ ಪಡೆಯುತ್ತಾರೆ. ರಾಜಸ್ತಾನಿ ಸಂಸ್ಕೃತಿ ಈ ಪಶುಮೇಳದಲ್ಲಿ ನಿಮಗೆ ರಾಜಸ್ತಾನಿ ವಿಧಿ ವಿಧಾನಗಳು, ಸಂಸ್ಕೃತಿಯನ್ನು ಕಾಣಬಹುದು. ಈ ಮೇಳವನ್ನು ಬಹಳ ಸುಂದರವಾಗಿ ಆಚರಿಸಲಾಗುತ್ತದೆ. ಜನರು ತಮ್ಮ ತಮ್ಮ ಒಂಟೆಗಳನ್ನು ಸುಂದರವಾಗಿ ಶೃಂಗರಿಸುತ್ತಾರೆ. ಒಂಟೆಗಳಿಗೆ ಸೌಂದರ್ಯ ಸ್ಪರ್ಧೆ ಈ ಮೇಳದಲ್ಲಿ ಒಂಟೆಗಳಿಗೆ ಸೌಂದರ್ಯ ಸ್ಪರ್ಧೆ ಹಾಗೂ ನೃತ್ಯವನ್ನು ಆಯೋಜಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಈ ಮೇಳದಲ್ಲಿ ಹಾಡುಗಾರರು, ಜಾದುಗಾರರು ಪಾಲ್ಗೊಳ್ಳುತ್ತಾರೆ. ಈ ಬಾರಿ ಪುಷ್ಕರ್‌ ಮೇಳವು ನವಂಬರ್‌ 15ರಿಂದ ನವಂಬರ್ 23ರವರೆಗೆ ನಡೆಯಲಿದೆ. ಪುಷ್ಕರಕ್ಕೆ ಬರಲು ದೆಹಲಿ, ಜೈಪುರ, ಆಗ್ರಾದಂತಹ ಪ್ರಮುಖ ನಗರಗಳಿಂದ ಬಸ್‌ ವ್ಯವಸ್ಥೆ ಇದೆ. ರೈಲಿನಲ್ಲಿ ಪ್ರಯಾಣಿಸುವುದಾದರೆ ಸಮೀಪದ ರೈಲು ನಿಲ್ದಾಣವೆಂದರೆ ಅಜ್ಮೀರ್ ರೈಲು ನಿಲ್ದಾಣ. ಇನ್ನು ನೀವು ವಿಮಾನದ ಮೂಲಕವೂ ಇಲ್ಲಿಗೆ ಬರಬಹುದು. ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿದೆ. ಹೆಚ್ಚಿನವರು ಮೊದಲು ಅಜ್ಮೀರ್ ತಲುಪಿ ನಂತರ ಪುಷ್ಕರ್‌ಗೆ ಬರುತ್ತಾರೆ. Read more about: india travel rajasthan pushkar ರಾಜಸ್ತಾನ ಭಾರತ ಪ್ರವಾಸ
"2018-11-21T15:06:25"
https://kannada.nativeplanet.com/travel-guide/pushkar-fair-2018-rajasthan-india-history-schedule-and-special-003383.html
ನಿಪ್ಪಾಣಿ: 25ರಂದು ಕ್ಯಾಂಪಸ್ ಸಂದರ್ಶನ | VIJAYAVANI - ವಿಜಯವಾಣಿ ನಿಪ್ಪಾಣಿ: ಸ್ಥಳೀಯ ವಿಎಸ್‌ಎಂ ಸೋಮಶೇಖರ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬೆಳಗ್ಗೆ 9.30ಕ್ಕೆ ಕೊನೆಯ ವರ್ಷದ ಎಲ್ಲ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಸಂದರ್ಶನದಲ್ಲಿ ಹಲವು ಪ್ರಮುಖ ಕಂಪನಿಗಳು ಭಾಗವಹಿಸಲಿದ್ದು, ಡಿಪ್ಲೊಮಾ ಮೆಕಾನಿಕಲ್, ಪ್ರೊಡಕ್ಷನ್, ಆಟೊಮೊಬೈಲ್, ಐಟಿಐ, ಸಿಎನ್‌ಸಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಉತ್ತೀರ್ಣಗೊಂಡ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ.9590357172, 9036235898ಗೆ ಸಂಪರ್ಕಿಸಬಹುದು ಎಂದು ಮಹಾವಿದ್ಯಾಲಯ ತಿಳಿಸಿದೆ.
"2020-01-19T05:42:36"
https://www.vijayavani.net/friday-campus-interview/
ತುಮಕೂರು: ಜಿಲ್ಲಾ ಮಟ್ಟದ ಬಯಲು ಬಹಿರ್ದೆಸೆ ಮುಕ್ತ- ಸುಸ್ಥಿರತೆಯ ಕಾರ್ಯಾಗಾರ
"2018-11-13T02:29:04"
http://www.varthabharati.in/article/karnataka/151661
ಟಾಡಾ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ | Rain - the main hurdle for stf action - Kannada Oneindia ಟಾಡಾ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಬೆಂಗಳೂರು : ಟಾಡಾ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಆಗಿದೆ. ಈ ಸಂಬಂಧ ಶುಕ್ರವಾರ ಅಧಿಕೃತ ಆದೇಶ ಹೊರಬಿದ್ದಿದೆ. ಹೈಕೋರ್ಟ್‌ನ ರಿಜಿಸ್ಟ್ರಾರ್‌ ಅವರು ಈ ಆದೇಶ ಹೊರಡಿಸಿದ್ದಾರೆ. ಮೈಸೂರು ಸೆರೆಮನೆಯಲ್ಲಿರುವ ಟಾಡಾ ಬಂದಿಗಳ ಸಂಬಂಧದ ವಿಚಾರಣೆಯನ್ನು ಈವರೆಗೆ ನ್ಯಾಯಮೂರ್ತಿಗಳಾದ ರಾಜೇಂದ್ರ ಪ್ರಸಾದ್‌ ನಡೆಸುತ್ತಿದ್ದರು. ಕಾರ್ಯಾಚರಣೆಗೆ ಮಳೆ ಅಡ್ಡಿ : (ಮೈಸೂರು ವರದಿ) ಚಳಿಗಾಲ ಸುರಿಸುತ್ತಿರುವ ಎಡೆಬಿಡದ ತುಂತುರು, ಇಬ್ಬನಿ ವೀರಪ್ಪನ್‌ ವಿರುದ್ಧದ ಕರ್ನಾಟಕ ಹಾಗೂ ತಮಿಳುನಾಡಿನ ಜಂಟಿ ಎಸ್‌ಟಿಎಫ್‌ ಕಾರ್ಯಾಚರಣೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ತಮಿಳುನಾಡಿನ ತುಕಡಿಗಳು ದಿಂಬಂ, ಹಂದಿಯೂರು ಹಾಗೂ ಹಾಸನೂರು ಮೂಲಕ ಕಾಡ ಹೊಕ್ಕಿದ್ದು, ವೀರಪ್ಪನ್‌ ತಲಾಶೆಯಲ್ಲಿವೆ. ಕರ್ನಾಟಕ ಎಸ್‌ಟಿಎಫ್‌ ಮುಖ್ಯಸ್ಥ ಎಚ್‌.ಟಿ.ಸಾಂಗ್ಲಿಯಾನ ಕಾಡಿನ ನಕಾಶೆಯನ್ನು ಮನಸ್ಸಿಗೆ ತುಂಬಿಕೊಂಡಿದ್ದಾರೆ. ಎಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ, ಪೂರ್ಣ ಪ್ರಮಾಣದ ಶಿಸ್ತುಬದ್ಧ ಕಾರ್ಯಾಚರಣೆಯನ್ನು ಆದಷ್ಟು ಬೇಗ ಪ್ರಾರಂಭಿಸಲಿದ್ದಾರೆ. ಆಯಕಟ್ಟಿನ ಜಾಗೆಗಳಲ್ಲಿ ಕರ್ನಾಟಕದ ತುಕಡಿಗಳು ನಿಗಾ ಇಟ್ಟಿವೆ. ಕಮಾಂಡೋ ನೆರವು ಯಾಚನೆ : ಎಸ್‌ಟಿಎಫ್‌ಗೆ ಸಹಕಾರ ನೀಡಲು ರಾಷ್ಟ್ರೀಯ ಸುರಕ್ಷಣಾ ದಳ(ಎನ್‌ಎಸ್‌ಜಿ)ದ ಕಮಾಂಡೋ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಈಗಾಗಲೇ ಪತ್ರ ಬರೆದಿದ್ದಾರೆ. ಕರ್ನಾಟಕದ ನಿಯೋಗ ಶುಕ್ರವಾರ ಕೇಂದ್ರ ಗೃಹ ಸಚಿವ ಮತ್ತು ರಕ್ಷಣಾ ಸಚಿವರನ್ನು ಭೇಟಿ ಮಾಡಿ, ವೀರಪ್ಪನ್‌ ಬಂಧನಕ್ಕೆ ಕೇಂದ್ರದ ನೆರವನ್ನು ಕೋರಿದ್ದಾರೆ. ಶರಣಾಗತಿ ಬಗ್ಗೆ ಯೋಚಿಸಿಲ್ಲ : ವೀರಪ್ಪನ್‌ ಶರಣಾಗತಿ ಬಗ್ಗೆ ಮಾಧ್ಯಮದವರಿಂದ ಒಂದೇ ಸಮನೆ ಎರಗುತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಕೃಷ್ಣ ಮುಗುಮ್ಮಾಗಿ ಉತ್ತರಿಸಿದ್ದಾರೆ. ಇದು ಹೊಸ ಆಲೋಚನೆ. ಇದರ ಬಗ್ಗೆ ನಾನು ಯೋಚಿಸಿಯೇ ಇಲ್ಲ. ಈ ವಿಷಯದ ಬಗ್ಗೆ ಚಿಂತನೆ, ಅಧ್ಯಯನ ನಡೆಸುವವರೆಗೆ ಏನೂ ಹೇಳಲಾರೆ ಎಂದಿದ್ದಾರೆ.
"2019-03-26T05:02:06"
https://kannada.oneindia.com/news/2000/11/24/stf.html
ಟೆನಿಸ್‌: ಸೆಮಿಗೆ ನಡಾಲ್‌ | Prajavani ಎಎಫ್‌ಪಿ Updated: 29 ಫೆಬ್ರವರಿ 2020, 01:27 IST ಲಾಸ್‌ ಏಂಜಲಿಸ್‌ : ಸ್ಪೇನ್‌ನ ಅನುಭವಿ ಆಟಗಾರ ರಫೆಲ್‌ ನಡಾಲ್‌, ಎಟಿಪಿ ಮೆಕ್ಸಿಕೊ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌ 6–2, 6–1 ನೇರ ಸೆಟ್‌ಗಳಿಂದ ದಕ್ಷಿಣ ಕೊರಿಯಾದ ಕ್ವೊನ್‌ ಸೂನ್‌ ವೂ ಅವರನ್ನು ಪರಾಭವಗೊಳಿಸಿದರು. ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ನಡಾಲ್‌, ಈ ಪಂದ್ಯದಲ್ಲಿ ಒಟ್ಟು 25 ವಿನ್ನರ್‌ಗಳನ್ನು ಸಿಡಿಸಿದರು. ಎಂಟು ಬ್ರೇಕ್‌ ಪಾಯಿಂಟ್ಸ್‌ಗಳನ್ನೂ ಕಾಪಾಡಿಕೊಂಡರು. ನಾಲ್ಕರ ಘಟ್ಟದಲ್ಲಿ ನಡಾಲ್‌ಗೆ ಗ್ರಿಗರ್‌ ಡಿಮಿಟ್ರೊವ್‌ ಸವಾಲು ಎದುರಾಗಲಿದೆ. ಎಂಟರ ಘಟ್ಟದ ಮತ್ತೊಂದು ಹಣಾಹಣಿಯಲ್ಲಿ ಡಿಮಿಟ್ರೊವ್‌ 6–4, 6–4ರಲ್ಲಿ ಸ್ವಿಟ್ಜರ್ಲೆಂಡ್‌ನ ಮೂರನೇ ಶ್ರೇಯಾಂಕದ ಆಟಗಾರ ಸ್ಟಾನಿಸ್ಲಾಸ್‌ ವಾವ್ರಿಂಕಗೆ ಆಘಾತ ನೀಡಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಟೇಲರ್‌ ಫ್ರಿಟ್ಜ್‌ ಮತ್ತು ಜಾನ್‌ ಇಸ್ನರ್‌ ಮುಖಾಮುಖಿಯಾಗಲಿದ್ದಾರೆ. '); $('#div-gpt-ad-708809-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-708809'); }); googletag.cmd.push(function() { googletag.display('gpt-text-700x20-ad2-708809'); }); },300); var x1 = $('#node-708809 .field-name-body .field-items div.field-item > p'); if(x1 != null && x1.length != 0) { $('#node-708809 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-708809').addClass('inartprocessed'); } else $('#in-article-708809').hide(); } else { window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-708809', placement: 'Below Article Thumbnails 1', target_type: 'mix' }); // Text ad googletag.cmd.push(function() { googletag.display('gpt-text-300x20-ad-708809'); }); googletag.cmd.push(function() { googletag.display('gpt-text-300x20-ad2-708809'); }); // Remove current Outbrain //$('#dk-art-outbrain-708809').remove(); //ad before trending $('#mob_rhs1_708809').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-708809 .field-name-body .field-items div.field-item > p'); if(x1 != null && x1.length != 0) { $('#node-708809 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-708809 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-708809'); }); } else { $('#in-article-mob-708809').hide(); $('#in-article-mob-3rd-708809').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } //var obDesktop = []; //var obMobile = []; //var obMobile_below = []; var in_art = ['#in-article-708809','#in-article-716886','#in-article-716639','#in-article-716481','#in-article-714351']; var twids = ['#twblock_708809','#twblock_716886','#twblock_716639','#twblock_716481','#twblock_714351']; var twdataids = ['#twdatablk_708809','#twdatablk_716886','#twdatablk_716639','#twdatablk_716481','#twdatablk_714351']; var obURLs = ['https://www.prajavani.net/sports/tennis/nadal-semifinal-708809.html','https://www.prajavani.net/sports/tennis/wimbledon-championships-were-cancelled-due-to-coronavirus-716886.html','https://www.prajavani.net/sports/tennis/hyderabad-coronavirus-sania-mirza-716639.html','https://www.prajavani.net/sports/tennis/us-army-corps-to-build-hundreds-of-temporary-hospitals-for-coronavirus-crisis-716481.html','https://www.prajavani.net/sports/tennis/saina-nehawal-714351.html']; var vuukleIds = ['#vuukle-comments-708809','#vuukle-comments-716886','#vuukle-comments-716639','#vuukle-comments-716481','#vuukle-comments-714351']; // var nids = [708809,716886,716639,716481,714351]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ /*if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
"2020-04-04T03:09:58"
https://www.prajavani.net/sports/tennis/nadal-semifinal-708809.html
ಮುಖಪುಟ ಯುರೋಪಿಯನ್ ನಕ್ಷತ್ರಗಳು ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್ ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್. ಎಫ್ಸಿ ಬೇಯರ್ನ್ ಮ್ಯೂನಿಕ್ ಫೋರಮ್ ಮತ್ತು ಐಜಿಗೆ ಕ್ರೆಡಿಟ್ ಎಲ್ಬಿ ಫುಟ್ಬಾಲ್ನ ಜೀನಿಯಸ್ನ ಪೂರ್ಣ ಕಥೆಯನ್ನು ಉಪನಾಮಗಳಿಂದ ಚಿತ್ರಿಸುತ್ತದೆ; "ದಿ ನ್ಯೂ ಝ್ಲಾಟನ್" ಅಥವಾ "ಜಿರಾಫೆ". ನಮ್ಮ ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಜೊತೆಗೆ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್ ಇಲ್ಲಿಯವರೆಗಿನ ಬಾಲ್ಯದ ಸಮಯದಿಂದ ಗಮನಾರ್ಹ ಘಟನೆಗಳ ಸಂಪೂರ್ಣ ಖಾತೆಯನ್ನು ನಿಮಗೆ ತರುತ್ತವೆ. ಅವರ ಆರಂಭಿಕ ಜೀವನ, ಕುಟುಂಬದ ಹಿನ್ನೆಲೆ, ಶಿಕ್ಷಣ / ವೃತ್ತಿಜೀವನದ ಬೆಳವಣಿಗೆ, ವೃತ್ತಿಜೀವನದ ಆರಂಭಿಕ ಜೀವನ, ಖ್ಯಾತಿಯ ಕಥೆಗೆ ಹಾದಿ, ಖ್ಯಾತಿಯ ಕಥೆ, ಸಂಬಂಧ ಜೀವನ, ವೈಯಕ್ತಿಕ ಜೀವನ, ಕೌಟುಂಬಿಕ ಜೀವನ ಮತ್ತು ಜೀವನಶೈಲಿಯ ಸಂಗತಿಗಳು ಇತ್ಯಾದಿಗಳನ್ನು ಒಳಗೊಂಡಿದೆ. ಹೌದು, ಪ್ರತಿಯೊಬ್ಬರೂ ಯುರೋಪ್ನಲ್ಲಿ ಅಲೆಗಳನ್ನು ಮಾಡುತ್ತಿದ್ದಾರೆಂದು ತಿಳಿದಿದ್ದಾರೆ ಮತ್ತು ಝ್ಲಾಟನ್ ಇಬ್ರಾಹಿಮೊವಿಕ್ ಗೆ ಉತ್ತರಾಧಿಕಾರಿ ಎಂದು ಕಾಣಲಾಗುತ್ತದೆ. ಆದಾಗ್ಯೂ, ಕೆಲವೇ ಕೆಲವು ಫುಟ್ಬಾಲ್ ಅಭಿಮಾನಿಗಳು ಅಲೆಕ್ಸಾಂಡರ್ ಇಸಾಕ್ನ ಬಯೋವನ್ನು ಬಹಳ ಆಸಕ್ತಿದಾಯಕವೆಂದು ಪರಿಗಣಿಸುತ್ತಾರೆ. ಈಗ ಮತ್ತಷ್ಟು ಸಡಗರ ಇಲ್ಲದೆ, ನಾವು ಆರಂಭಿಸೋಣ. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಆರಂಭಿಕ ಜೀವನ ಮತ್ತು ಕುಟುಂಬ ಹಿನ್ನೆಲೆ ಅಲೆಕ್ಸಾಂಡರ್ ಇಸಾಕ್ ಸೆಪ್ಟೆಂಬರ್ 21 ನ 1999st ನಲ್ಲಿ ಶ್ರೀ ಮತ್ತು ಶ್ರೀಮತಿ ಇಸಾಕ್ ಎಂಬ ಹೆಸರಿನ ತನ್ನ ಪೋಷಕರಿಗೆ ಜನಿಸಿದರು, ಕೆಳಗಿನ ಫೋಟೋದಲ್ಲಿರುವ ಸ್ವೀಡನ್ನ ಸೊಲ್ನಾ ಪುರಸಭೆಯಲ್ಲಿ. ಅಲೆಕ್ಸಾಂಡರ್ ಇಸಾಕ್ ಜನ್ಮಸ್ಥಳ- ಸೋಲ್ನಾ ಪುರಸಭೆ. ಕ್ರೆಡಿಟ್ ಗೆ ವಿಂಗಡಣೆ ಅಲೆಕ್ಸಾಂಡರ್ ತನ್ನ ಹೆತ್ತವರೊಂದಿಗೆ ಕೇವಲ ಏಕಾಂಗಿಯಾಗಿ ಬೆಳೆಯಲಿಲ್ಲ. ಆತನ ಸಹೋದರ ಸೆನ್ಡ್ ಟೇಮ್ ಜೊತೆಯಲ್ಲಿ ಅವರು ಸೋಲ್ನಾದಲ್ಲಿ ಬೆಳೆದರು. ಇಬ್ಬರೂ ಸಹೋದರರು ತಮ್ಮ ಆರಂಭಿಕ ಜೀವನವನ್ನು ಸ್ಟಾಕ್ಹೋಮ್ ಮೆಟ್ರೋಪಾಲಿಟನ್ ಪ್ರದೇಶದ ಸ್ವೀಡನ್ ನಲ್ಲಿ ಹೊಂದಿದ್ದರು. ಅಲೆಕ್ಸಾಂಡರ್ ಮಧ್ಯಮವರ್ಗದ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದ, ಇವರ ಕುಟುಂಬವು ಇನ್ನೂ ಹೆಚ್ಚಿನ ಪೂರ್ವ ಆಫ್ರಿಕಾದ ವಲಸೆ ಸಂಸ್ಕೃತಿಯೊಂದಿಗೆ ಕೇಂದ್ರೀಕೃತವಾಗಿದೆ. ಇದು ಅವನ ಕುಟುಂಬ ಮೂಲದ ಬಗ್ಗೆ ನಮಗೆ ಮಾಹಿತಿ ನೀಡುತ್ತದೆ. ನಿನಗೆ ಗೊತ್ತೆ?… ಅಲೆಕ್ಸಾಂಡರ್ ಇಸಾಕ್ ಅವರ ಹೆತ್ತವರು ಎರಿಟ್ರಿಯಾದಿಂದ ತಮ್ಮ ಕುಟುಂಬದ ಮೂಲವನ್ನು ಹೊಂದಿದ್ದಾರೆ, ಇದು ಕೇವಲ ಹಾರ್ನ್ ಆಫ್ ಆಫ್ರಿಕಾದಿಂದ, ಪಶ್ಚಿಮದಲ್ಲಿ ಸುಡಾನ್, ದಕ್ಷಿಣದಲ್ಲಿ ಇಥಿಯೋಪಿಯಾ ಮತ್ತು ಆಗ್ನೇಯದಲ್ಲಿ ಜಿಬೌಟಿ ಗಡಿಯಲ್ಲಿದೆ. ಅಲೆಕ್ಸಾಂಡರ್ ಇಸಾಕನ ಕುಟುಂಬದ ಮೂಲವನ್ನು ಅರ್ಥಮಾಡಿಕೊಳ್ಳಲು ಈ ನಕ್ಷೆ ನಮಗೆ ಸಹಾಯ ಮಾಡುತ್ತದೆ. ಕ್ರೆಡಿಟ್ ಗೆ ಪೂರ್ವ ಆಫ್ರಿಕಾ ಮಾನಿಟರ್. ಅಲೆಕ್ಸಾಂಡರ್ ಇಸಾಕ್ ಕುಟುಂಬವು ಸ್ವೀಡನ್ಗೆ ಏಕೆ ವಲಸೆ ಹೋಯಿತು: ಹ್ಯೂಮನ್ ರೈಟ್ಸ್ ವಾಚ್ ವರದಿ ಪ್ರಕಾರ, ಎರಿಟ್ರಿಯಾನ್ ಸರ್ಕಾರದ ಮಾನವ ಹಕ್ಕುಗಳ ದಾಖಲೆಯನ್ನು ವಿಶ್ವದಲ್ಲೇ ಅತ್ಯಂತ ಕೆಟ್ಟದಾಗಿ ಪರಿಗಣಿಸಲಾಗಿದೆ. ರಾಜಕೀಯ ಪರಿಸ್ಥಿತಿಯ ಪರಿಣಾಮವಾಗಿ ಮತ್ತು ದೇಶದಲ್ಲಿ ಮಾನವ ಹಕ್ಕುಗಳ ಕೊರತೆಯಿಂದಾಗಿ, ಅಲೆಕ್ಸಾಂಡರ್ ಇಸಾಕ್ ಅವರ ಪೋಷಕರು ದೇಶವನ್ನು ತಮ್ಮ ಭಯದಿಂದ ಹೊರಬರಲು ನಿರ್ಧರಿಸಿದರು ಮತ್ತು ತಮ್ಮ ಹುಟ್ಟಿದ ಮಕ್ಕಳಿಗಾಗಿ ಉತ್ತಮ ಭವಿಷ್ಯವನ್ನು ಪಡೆದುಕೊಳ್ಳಲು ನಿರ್ಧರಿಸಿದರು. ಶ್ರೀಮತಿ ಮತ್ತು ಶ್ರೀಮತಿ ಇಸಾಕ್ ಅವರು ತಮ್ಮ ಮಗ ಅಲೆಕ್ಸಾಂಡರ್ನನ್ನು ಹೊಂದಿದ್ದ ದೇಶಕ್ಕೆ ಸ್ವೀಡನ್ ಅತ್ಯುತ್ತಮ ಸ್ಥಳವಾಗಿದೆ. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಶಿಕ್ಷಣ ಮತ್ತು ವೃತ್ತಿಜೀವನದ ರಚನೆ ವಲಸೆ ಬಂದ ಕುಟುಂಬವಾಗಿ ಸೊಲ್ನಾ ಪುರಸಭೆಯಲ್ಲಿ ಬೆಳೆದುಬಂದಾಗ ಅವರ ಪೋಷಕರು ಅದನ್ನು ಪಡೆಯಲು ಸಾಧ್ಯವಾಗುವಂತೆ ಅವರ ಆರಂಭಿಕ ಶಿಕ್ಷಣಕ್ಕಾಗಿ ಅನ್ವೇಷಣೆಯನ್ನು ನಿಲ್ಲಿಸಲಿಲ್ಲ. ವಾಸ್ತವವಾಗಿ, ಅಲೆಕ್ಸಾಂಡರ್ ಸ್ವೀಡನ್ ಮೂಲದ ಶಿಕ್ಷಣಕ್ಕೆ ಪ್ರವೇಶ ಹೊಂದಿದ ವಲಸೆಗಾರರ ​​ಮೂಲದ ಇತರ ಮಕ್ಕಳಂತೆ. ಅಲೆಕ್ಸಾಂಡರ್ ಇಸಾಕ್- ಶಿಕ್ಷಣ ಮತ್ತು ವೃತ್ತಿಜೀವನದ ರಚನೆ. ಕ್ರೆಡಿಟ್ ಟು ಯುರೋಪ್ ವಾಯ್ಸ್ ಶಾಲೆಯ ಮೂಲಕ ನಿಧಾನವಾಗಿ ವಲಸಿಗ ವಿದ್ಯಾರ್ಥಿಗಳ ಪ್ರಗತಿ ಕಂಡುಬಂದಿದೆ ಮತ್ತು ಹೆಚ್ಚಿನವರು ಹೆಚ್ಚಿನ ದರದಲ್ಲಿ ಇಳಿದಿದ್ದಾರೆ, ಅಲೆಕ್ಸಾಂಡರ್ ಅವರು ತಮ್ಮ ಶಕ್ತಿಯನ್ನು ತನ್ನ ಸಾಕರ್ ಆಗಿ ವಿನಿಯೋಗಿಸಲು ನಿರ್ಧರಿಸಿದರು, ಅವರು ಪ್ರೇಮದಲ್ಲಿ ಬೆಳೆದರು. ಈ ಬೆಳವಣಿಗೆಯು ತನ್ನ ಪುರಸಭೆಯ ಸ್ಥಳೀಯ ಭಾಗ ಎಐಕೆ ಫಾಟ್ಬೋಲ್ನೊಂದಿಗೆ ಪ್ರಯೋಗಗಳಿಗೆ ಕರೆದೊಯ್ಯಿದ ತಕ್ಷಣ ಲಾಭಾಂಶವನ್ನು ಪಾವತಿಸಿತು. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಆರಂಭಿಕ ವೃತ್ತಿ ಜೀವನ ಸಾಕರ್ನ ಅಲೆಕ್ಸಾಂಡರ್ನ ಉತ್ಸಾಹವು 6 ನ ವಯಸ್ಸಿನಲ್ಲಿ ಪ್ರಯೋಗಗಳನ್ನು ಹಾದುಹೋಗುವ ಮತ್ತು ಸ್ಥಳೀಯ ತಂಡ AIK ಫೋಟ್ಬಾಲ್ಗೆ ಸೇರಿಕೊಂಡಳು. ಅಲೆಕ್ಸಾಂಡರ್ ಪ್ರೌಢರಾಗುವವರೆಗೂ, ಅವರು ಅಕಾಡೆಮಿಯೊಂದಿಗೆ ಜೀವನದಲ್ಲಿ ಚೆನ್ನಾಗಿ ನೆಲೆಸಿದರು, ಒತ್ತಡವನ್ನು ನಿಭಾಯಿಸುತ್ತಾರೆ ಮತ್ತು ವಯಸ್ಸಿನ ಗುಂಪುಗಳ ಮೂಲಕ ಪ್ರಶಾಂತ ಪ್ರಗತಿಯನ್ನು ಸಾಧಿಸಿದರು. ಅಲೆಕ್ಸಾಂಡರ್ ಇಸಾಕ್- ಆರಂಭಿಕ ವೃತ್ತಿ ಜೀವನ ತನ್ನ ಹದಿಹರೆಯದ ವರ್ಷಗಳಲ್ಲಿ ಅಲೆಕ್ಸಾಂಡರ್ ಪ್ರಗತಿ ಹೊಂದುತ್ತಾದ್ದರಿಂದ, ಅವನ ಗುರಿಯ ಪ್ರವೃತ್ತಿ ಹೊರಬಂದಿತು. ಈ ಸಮಯದಲ್ಲಿ, ಅಲೆಕ್ಸ್ ತನ್ನ ವಿಗ್ರಹವಾಗಿ ಝ್ಲಾಟನ್ ಇಬ್ರಾಹಿಮೊವಿಕ್ನನ್ನು ಈಗಾಗಲೇ ಒಪ್ಪಿಕೊಂಡಿದ್ದಾನೆ. ಈ ತೀರ್ಮಾನವು ಗೋಲುಗಾಗಿ ಕಣ್ಣಿಗೆ ಅತ್ಯುನ್ನತ-ಪ್ರತಿಭಾವಂತ ಕಾರ್ಯವೆಂದು ಪ್ರತಿಬಿಂಬಿಸಿತು. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಫೇಮ್ ಸ್ಟೋರಿಗೆ ರಸ್ತೆ ದಿ ಬೋಲ್ಡ್ ಡಿಸಿಶನ್: 23 ಜನವರಿ 2017 ರಂದು, ಅಲೆಕ್ಸಾಂಡರ್ ಇಸಾಕ್ ತನ್ನ ಫುಟ್ಬಾಲ್ ಪಕ್ವತೆಯನ್ನು ಮುಂದುವರಿಸಲು ಜರ್ಮನಿಗಾಗಿ ತನ್ನ ಕುಟುಂಬವನ್ನು ಸ್ವೀಡನ್ನಲ್ಲಿ ಬಿಡಲು ನಿರ್ಧರಿಸಿದರು.. ಅವರು ಡಾರ್ಟ್ಮಂಡ್ನಿಂದ ಕರೆಯಲ್ಪಟ್ಟರು, ಯುವ ಪ್ರತಿಭೆಗಳನ್ನು ಪ್ರದರ್ಶಿಸುವ ಕ್ಲಬ್, ಉದಾ ಜಡೋನ್ ಸಂಚೋ, ಓಸ್ಮನ್ ಡೆಮ್ಬೆಲೆ ಮತ್ತು ಅಮೇರಿಕಾದ ಜನಿಸಿದ, ಕ್ರಿಶ್ಚಿಯನ್ ಪುಲಿಸಿಕ್. ಅಲೆಕ್ಸಾಂಡರ್ ಇಸಾಕ್-ರೋಡ್ ಟು ಫೇಮ್ ಸ್ಟೋರಿ. ಕ್ರೆಡಿಟ್ ಗೆ ಮಿರರ್ ಒಂದು ಉನ್ನತ ಜರ್ಮನ್ ಕ್ಲಬ್ ಬಯಸಿದ ಸರಳವಾಗಿ ಹೊಸ ಸಂಸ್ಕೃತಿ, ತರಬೇತಿ ವಿಧಾನ ಮತ್ತು ಅಭ್ಯಾಸವನ್ನು ಬಹಿರಂಗಪಡಿಸುವ ಅಗತ್ಯವನ್ನು ಹೊಂದಿದ್ದ ಯುವ ಇಸಾಕ್ಗೆ ವಿಶ್ವಾಸಾರ್ಹ ವರ್ಧಕ. ಜರ್ಮನಿಯಲ್ಲಿದ್ದರೆ, ಅಲೆಕ್ಸಾಂಡರ್ ಇಸಾಕ್ ಕುಟುಂಬ ಸಂಬಂಧಿಗಳೊಂದಿಗೆ ಅಗೆಯಲು ಇತ್ತು. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಫೇಮ್ ಸ್ಟೋರಿ ರೈಸ್ ಡಾರ್ಟ್ಮಂಡ್ನಲ್ಲಿ ಅಲೆಕ್ಸಾಂಡರ್ ಇಸಾಕ್ ಅವರ ಮ್ಯಾನೇಜರ್ ಆಗಿ ಸ್ಪಷ್ಟ ಮಾರ್ಗವಿದೆ ಥಾಮಸ್ ಟುಚೆಲ್ ಅವನಿಗೆ ನಂಬಿಕೆ ಇರುವುದರ ಬಗ್ಗೆ ಆತಂಕವಿಲ್ಲ. ತನ್ನ ಮೊದಲ ಋತುವಿನಲ್ಲಿ ಅಲೆಕ್ಸಾಂಡರ್ ಇಸಾಕ್ ಅವರು 2016-2017 DFB- ಪೋಕಲ್ ಕಪ್ ಗೆದ್ದರು. ಅಲೆಕ್ಸಾಂಡರ್ ಇಸಾಕ್ 2016-2017 DFB- ಪೋಕಲ್ ಕಪ್ ಆಚರಿಸುತ್ತಾರೆ. ಐಜಿಗೆ ಕ್ರೆಡಿಟ್ ಅಲೆಕ್ಸಾಂಡರ್ ಇಸಾಕ್ ಗಮನಾರ್ಹವಾಗಿ ಉನ್ನತ ಶ್ರೇಣಿಯ ಯುವ ನಟರನ್ನು ಸೇರಲು ಹೋದರು ಓಸ್ಮನ್ ಡೆಮ್ಬೆಲೆ, ಕ್ರಿಶ್ಚಿಯನ್ ಪುಲಿಸಿಕ್ ಯಾರು ಎಲ್ಲಾ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಿದರು ಲೆವಾಂಡೋವ್ಸ್ಕಿ. ಅನುಭವವನ್ನು ಪಡೆಯಲು ಬಿಡ್ನಲ್ಲಿ, ಅಲೆಕ್ಸಾಂಡರ್ ಇಸಾಕ್ ಡಚ್ ಎರೆಡಿವಿಸಿ ಕ್ಲಬ್ ವಿಲ್ಲೆಮ್ II ಗೆ ಎರವಲು ಪಡೆದರು, ಅಲ್ಲಿ ಅವರು ಹೆಚ್ಚಿನ ಮತ್ತು ಪ್ರಬಲರಾಗಿದ್ದಾರೆ ಕೆಳಗಿನ ವೀಡಿಯೋದಲ್ಲಿ ನೋಡಿದಂತೆ ಅಂಕ ಗೋಲುಗಳಲ್ಲಿ. ಕ್ರೆಡಿಟ್ ಟು ಕ್ಯಾಬಜಯಾ. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಸಂಬಂಧ ಜೀವನ ಯುರೋಪ್ನಲ್ಲಿ ಖ್ಯಾತಿ ಹೆಚ್ಚಾಗುವುದರೊಂದಿಗೆ, ಬಹುತೇಕ ಅಭಿಮಾನಿಗಳ ತುಟಿಗಳು ಬಹುಶಃ ... ಅಲೆಕ್ಸಾಂಡರ್ ಇಸಾಕ್ಳ ಗೆಳತಿ ಅಥವಾ WAG ಅಥವಾ ವೈಫ್ ಯಾರು ?. ಅಲೆಕ್ಸ್ನ ಸುಂದರತೆ, ಎತ್ತರ ಮತ್ತು ನಾಟಕದ ಅದ್ಭುತ ಶೈಲಿಯು ಅವನನ್ನು ಹೆಚ್ಚು ಮಹಿಳಾ ಕಣ್ಣುಗಳ ಸೇಬನ್ನಾಗಿ ಮಾಡುವುದಿಲ್ಲ ಎಂಬ ಅಂಶವನ್ನು ನಿರಾಕರಿಸುವಂತಿಲ್ಲ. ಅಲೆಕ್ಸಾಂಡರ್ ಇಸಾಕ್ ಸಂಬಂಧ ಜೀವನ ಪ್ರಸ್ತುತದಲ್ಲಿ ಬರೆಯುವ ಸಮಯದಲ್ಲಿ, ಅಲೆಕ್ಸ್ ತನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಆದ್ಯತೆ ನೀಡಿದ್ದಾನೆ ಮತ್ತು ತನ್ನ ಖಾಸಗಿ ಜೀವನದಲ್ಲಿ ಯಾವುದೇ ಜಾಗರೂಕತೆಯನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ. ಅವನ ಪ್ರೀತಿಯ ಜೀವನವು ಖಾಸಗಿ ಮತ್ತು ಪ್ರಾಯಶಃ ನಾಟಕ-ರಹಿತ ಕಾರಣದಿಂದಾಗಿ ಸಾರ್ವಜನಿಕ ಕಣ್ಣಿನ ಪರಿಶೀಲನೆಯಿಂದ ತಪ್ಪಿಸಿಕೊಳ್ಳುವ ಅವರ ಬಹುಶಃ ಮರೆಮಾಡಿದ ಪ್ರಣಯ. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ವೈಯಕ್ತಿಕ ಜೀವನ ಅಲೆಕ್ಸಾಂಡರ್ ಇಸಾಕ್ ಅವರ ವೈಯಕ್ತಿಕ ಜೀವನವನ್ನು ತಿಳಿದುಕೊಳ್ಳುವುದು ಅವನ ಸಂಪೂರ್ಣ ಚಿತ್ರವನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ರಾರಂಭವಾಗುವ, ಅವರು ಜೀವನಕ್ಕೆ ಸ್ವಯಂ-ಶೈಲಿಯ ವಿಧಾನದ ವಿಧಾನವನ್ನು ಹೊಂದಿರುವ ಯಾರಾದರೂ ಅವನು ಯಶಸ್ವಿಯಾಗಬಲ್ಲವುಗಳು ಅವಕಾಶ ಅಥವಾ ಬಿಟ್ಟುಬಿಡುವುದನ್ನು ಅಥವಾ ಕಡೆಗಣಿಸುವುದಿಲ್ಲ ಎಂದು ಖಾತರಿಪಡಿಸುತ್ತದೆ. ಅಲೆಕ್ಸಾಂಡರ್ ಇಸಾಕ್- ವೈಯಕ್ತಿಕ ಜೀವನದ ಸಂಗತಿಗಳು ಅಲೆಕ್ಸಾಂಡರ್ನ ಮಾನವೀಯತೆಯ ಆಳವಾದ ಅರ್ಥವು ಅವನನ್ನು ಪೂರ್ವ ಆಫ್ರಿಕನ್ ಮೂಲದ ಅತ್ಯಂತ ಪ್ರೀತಿಪಾತ್ರ ಫುಟ್ಬಾಲ್ ಆಟಗಾರನನ್ನಾಗಿ ಮಾಡುತ್ತದೆ. ನಿನಗೆ ಗೊತ್ತೆ?… ಎರಿಟ್ರಿಯಾ ರಾಜಧಾನಿಯಾದ ಅಸಮಾರಾದಲ್ಲಿ ತನ್ನ ಫುಟ್ಬಾಲ್ ಹುಲ್ಲು-ಮೂಲ ಯೋಜನೆಗಳಲ್ಲಿ ಅಲೆಕ್ಸಾಂಡರ್ ಮಹತ್ತರ ಪಾತ್ರ ವಹಿಸುತ್ತಾನೆ. ಕೆಳಗೆ ಅಲೆಕ್ಸಾಂಡರ್ ತನ್ನ ಎರಿಟ್ರಿಯನ್ ಸಹೋದರರು ಮತ್ತು ಸಹೋದರಿಯರಿಗೆ ತನ್ನ ಕೋಮಲ ಹೃದಯವನ್ನು ತೆರೆಯುವ ಫೋಟೋ. ಅಲೆಕ್ಸಾಂಡರ್ ಇಸಾಕ್ ಅವರ ವೈಯಕ್ತಿಕ ಜೀವನದಲ್ಲಿ. ಕ್ರೆಡಿಟ್ ಗೆ ಮ್ಯಾಡೋಟ್. ಮಾನವಕುಲದ ತನ್ನ ಒಳ್ಳೆಯತನದ ವೀಡಿಯೊವನ್ನು ಹುಡುಕುವುದು ಖಂಡಿತವಾಗಿಯೂ ಸ್ವೀಡಿಶ್ ಮೂಲದ ಎರಿಟ್ರಿಯಾನ್ ಅನ್ನು ಈಸ್ಟ್ ಆಫ್ರಿಕನ್ ಮೂಲದ ಅತ್ಯಂತ ಅನುಕಂಪದ ಫುಟ್ಬಾಲ್ ಆಟಗಾರರನ್ನಾಗಿ ಮಾಡುತ್ತದೆ. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಲೈಫ್ಸ್ಟೈಲ್ ಅಲೆಕ್ಸಾಂಡರ್ ಇಸಾಕ್ ಬೊರ್ಶಿಯಾ ಡಾರ್ಟ್ಮಂಡ್ ಅವರ ಅರ್ಧ ಮಿಲಿಯನ್ ಡಾಲರ್ ಸಂಪತ್ತನ್ನು ಮಾಡಿದರು. ನಾವು ಬರೆಯುತ್ತಿದ್ದಂತೆ, ಅವರು ಈಗ ಮಿಲಿಯನೇರ್ ಆಗಿದ್ದಾರೆ ತನ್ನ ಫುಟ್ಬಾಲ್ ಹಣವನ್ನು ನಿರ್ವಹಿಸುವ ಬಗ್ಗೆ ಸ್ಮಾರ್ಟ್. ಇದರರ್ಥ ಸಂತೋಷದಿಂದ ವಾಸಿಸುವ ಮತ್ತು ಕ್ರೇಜಿ ರೀತಿಯಲ್ಲಿ ಖರ್ಚು ಮಾಡುವುದಿಲ್ಲ, ಅಥವಾ ಅವರ ಜೀವನಶೈಲಿಯನ್ನು ಬದಲಾಯಿಸುವುದು. ಅಲೆಕ್ಸಾಂಡರ್ ಇಸಾಕ್ ಲೈಫ್ಸ್ಟೈಲ್ ಫ್ಯಾಕ್ಟ್ಸ್ ಅಲೆಕ್ಸಾಂಡರ್ ಇಸಾಕ್ ಸಾಕಷ್ಟು ಆಕರ್ಷಕವಾದ ಕಾರುಗಳು, ಮಿತಿಮೀರಿ ಕುಡಿ, ಬಡಾಯಿ ಮತ್ತು ಬಾಲಕಿಯರ ಮೂಲಕ ಸುಲಭವಾಗಿ ಗುರುತಿಸಬಹುದಾದ ಫುಟ್ಬಾಲ್ನ ಪ್ರಕಾರವಲ್ಲ. ಅವರು ಹೆಚ್ಚಾಗಿ ಬಯಸುತ್ತಾರೆ ಥೈಲ್ಯಾಂಡ್ನ ಮಾಯಾ ಬೇ ದ್ವೀಪಗಳಿಗೆ ಪ್ರವಾಸದಲ್ಲಿ ತನ್ನ ಹಣವನ್ನು ಖರ್ಚು ಮಾಡಿದೆ. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಅನ್ಟೋಲ್ಡ್ ಫ್ಯಾಕ್ಟ್ಸ್ ಇಸಾಕ್ ಒಮ್ಮೆ 17 ನ ನವಿರಾದ ವಯಸ್ಸಿನಲ್ಲಿ ಪುನಃ ಬರೆದ ಇತಿಹಾಸ. 17 ವರ್ಷಗಳಲ್ಲಿ, 3 ತಿಂಗಳುಗಳು ಮತ್ತು 22 ದಿನಗಳು ಹಳೆಯದು, ಅವರು ಸ್ವೀಡಿಷ್ ರಾಷ್ಟ್ರೀಯ ತಂಡಕ್ಕೆ ಒಂದು ಗೋಲು ಹೊಡೆದ ಅತ್ಯಂತ ಕಿರಿಯ ಆಟಗಾರರಾದರು- 105-year-old ದಾಖಲೆಯನ್ನು ಸೋಲಿಸಿದರು. ಅಲೆಕ್ಸಾಂಡರ್ ಇಸಾಕ್ ಅನ್ಟೋಲ್ಡ್ ಫ್ಯಾಕ್ಟ್ಸ್- ಅವರ ರಾಷ್ಟ್ರೀಯ ರೆಕಾರ್ಡ್. ಕ್ರೆಡಿಟ್ ಟು ಬುಂಡೆಸ್ಲಿಗಾ ಅವರ ದಾಖಲೆ ಮುರಿದ ಕಾಗುಣಿತವು ಅಲ್ಲಿಯೇ ನಿಲ್ಲಲಿಲ್ಲ. ಮತ್ತೆ, ಅಲೆಕ್ಸಾಂಡರ್ ಇಸಾಕ್ ಎರೆಡಿವಿಸಿಯಲ್ಲಿ (ಡಚ್ ಲೀಗ್) ಇತಿಹಾಸದಲ್ಲಿ ಒಂದು ಪಂದ್ಯವೊಂದರಲ್ಲಿ ಮೂರು ಪೆನಾಲ್ಟಿಗಳನ್ನು ಗಳಿಸಿದ ಮೊದಲ ಆಟಗಾರರಾದರು. ಅಲೆಕ್ಸಾಂಡರ್ ಇಸಾಕ್ ಅನ್ಟೋಲ್ಡ್ ಫ್ಯಾಕ್ಟ್ಸ್- ಒಂದೇ ಪಂದ್ಯದಲ್ಲಿ ಮೂರು ಪೆನಾಲ್ಟಿಗಳನ್ನು ಗಳಿಸಿದ ದಾಖಲೆಯನ್ನು ಮುರಿಯುವುದು. ಮೂರನೆಯದಾಗಿ, ಅಲೆಕ್ಸಾಂಡರ್ ಇಸಾಕ್ ಡಚ್ ಲೀಗ್ನಲ್ಲಿ ಅತ್ಯುತ್ತಮ ವಿದೇಶಿ ಸ್ಟ್ರೈಕರ್ ಆಗಿದ್ದು, ಅವರು ತಮ್ಮ ಮೊದಲ 12 ಆಟಗಳಲ್ಲಿ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಈ ಸಾಧನೆಯನ್ನು ಸಾಧಿಸಿದ ಮುಂದಿನ ವ್ಯಕ್ತಿ ರೊನಾಲ್ಡೊ ಲೂಯಿಸ್ ನಜರಿಯೊ ಡೆ ಲಿಮಾ. ಡಚ್ ಲೀಗ್ 12 ಪಂದ್ಯಗಳಲ್ಲಿ 12 ಗೋಲುಗಳನ್ನು ಗಳಿಸಿದ ದಾಖಲೆ. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ಕೌಟುಂಬಿಕ ಜೀವನ ಅಲೆಕ್ಸಾಂಡರ್ ಇಸಾಕ್ ಅವರ ಹೆತ್ತವರನ್ನು ಉದಾಹರಿಸುತ್ತಾರೆ ಅವರ ಕಷ್ಟಪಟ್ಟು ದುಡಿಯುವ ಸ್ವೀಡಿಶ್ ಎರಿಟ್ರಿಯನ್ ಸಮುದಾಯ. ಅವನ ಪೋಷಕರು ತಮ್ಮ ಮಗನ ಮೇಲೆ ಕಠಿಣ ಮನಸ್ಥಿತಿಯನ್ನು ಹುಟ್ಟುಹಾಕುವ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅಲೆಕ್ಸಾಂಡರ್ ಇಸಾಕ್ನ ಹೆತ್ತವರು ಸರಿಸುಮಾರು ಯುರೋಪ್ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಟಿಗ್ರಿನ್ಯಾವನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತಿರುವ ಸುಮಾರು 321,000 ಎರಿಟ್ರಿಯಾನ್ನಲ್ಲಿದ್ದಾರೆ. ಅಲೆಕ್ಸಾಂಡರ್ ಇಸಾಕ್ ಚೈಲ್ಡ್ಹುಡ್ ಸ್ಟೋರಿ ಪ್ಲಸ್ ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್- ವೀಡಿಯೊ ಸಾರಾಂಶ ವಾಸ್ತವವಾಗಿ ಪರಿಶೀಲಿಸಿ: ನಮ್ಮ ಅಲೆಕ್ಸಾಂಡರ್ ಇಸಾಕ್ ಬಾಲ್ಯದ ಕಥೆ ಮತ್ತು ಅನ್ಟೋಲ್ಡ್ ಬಯೋಗ್ರಫಿ ಫ್ಯಾಕ್ಟ್ಸ್ ಓದುವ ಧನ್ಯವಾದಗಳು. ಅಟ್ ಲೈಫ್ಬಾಗ್ಗರ್, ನಾವು ನಿಖರತೆ ಮತ್ತು ನ್ಯಾಯಕ್ಕಾಗಿ ಪ್ರಯತ್ನಿಸುತ್ತೇವೆ. ನೀವು ಸರಿಯಾಗಿ ಕಾಣಿಸದಂತಹದನ್ನು ನೀವು ಕಂಡುಕೊಂಡರೆ, ದಯವಿಟ್ಟು ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ನಾವು ಯಾವಾಗಲೂ ನಿಮ್ಮ ಆಲೋಚನೆಗಳನ್ನು ಗೌರವಿಸುತ್ತೇವೆ ಮತ್ತು ಗೌರವಿಸುತ್ತೇವೆ. ಸ್ವೀಡಿಷ್ ಫುಟ್ಬಾಲ್ ಡೈರಿ
"2019-12-16T12:42:29"
https://lifebogger.com/kn/%E0%B2%85%E0%B2%B2%E0%B3%86%E0%B2%95%E0%B3%8D%E0%B2%B8%E0%B2%BE%E0%B2%82%E0%B2%A1%E0%B2%B0%E0%B3%8D-%E0%B2%90%E0%B2%B8%E0%B2%BE%E0%B2%95%E0%B3%8D-%E0%B2%AC%E0%B2%BE%E0%B2%B2%E0%B3%8D%E0%B2%AF%E0%B2%A6-%E0%B2%95%E0%B2%A5%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%85%E0%B2%A8%E0%B3%8D%E0%B2%9F%E0%B3%8B%E0%B2%B2%E0%B3%8D%E0%B2%A1%E0%B3%8D-%E0%B2%AC%E0%B2%AF%E0%B3%8B%E0%B2%97%E0%B3%8D%E0%B2%B0%E0%B2%AB%E0%B2%BF-%E0%B2%AB%E0%B3%8D%E0%B2%AF%E0%B2%BE%E0%B2%95%E0%B3%8D%E0%B2%9F%E0%B3%8D%E0%B2%B8%E0%B3%8D/
ಕುಂದಗೋಳದಲ್ಲಿ ಮುತ್ತಣ್ಣವರ ಎಲೆಕ್ಷನ್‌ ನಿಲ್ತಾರಂತೆ | Udayavani – ಉದಯವಾಣಿ ಕುಂದಗೋಳದಲ್ಲಿ ಮುತ್ತಣ್ಣವರ ಎಲೆಕ್ಷನ್‌ ನಿಲ್ತಾರಂತೆ Team Udayavani, Apr 26, 2019, 1:22 PM IST ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ಏ. 29ರಂದು ನಾಮಪತ್ರ ಸಲ್ಲಿಸುವುದಾಗಿ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕುಂದಗೋಳ ಕ್ಷೇತ್ರದಲ್ಲಿ ಕುರುಬ ಸಮಾಜದ ಮತಗಳು ಹೆಚ್ಚಿದ್ದು, ಈ ಸಮಾಜಕ್ಕೆ ಸೇರಿದ ನನಗೆ ಕ್ಷೇತ್ರದ ಜನತೆ ಕೈಹಿಡಿಯಲಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮುಖಂಡರಾದ ಕೆ.ಎಸ್‌. ಈಶ್ವರಪ್ಪ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಅವರಿಗೆ ಮನವರಿಕೆ ಮಾಡಿದ್ದೇನೆ. ಮುಖಂಡರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಪಕ್ಷದಲ್ಲಿ ಕುರುಬ ಸಮಾಜದ ಮುಖಂಡರ ಬೆಳವಣಿಗೆ ಅಗತ್ಯವಿರುವ ಕಾರಣ ಸ್ಪರ್ಧೆ ಮಾಡಲು ಇಚ್ಛಿಸಿದ್ದೇನೆ. ಪಕ್ಷದ ಮುಖಂಡರು ನನ್ನನ್ನು ಪರಿಗಣಿಸಿದರೆ ಜಯ ನಿಶ್ಚಿತವಾಗಿದೆ. 29ರಂದು ಕುಂದಗೋಳದ ಶ್ರೀ ಗಾಳಿ ಮಾರೆಮ್ಮ ದೇವಸ್ಥಾನದಿಂದ ಚುನಾವಣಾ ಕಚೇರಿವರೆಗೂ ಬೃಹತ್‌ ಮೆರವಣಿಗೆ ಮೂಲಕ ತೆರಳಿ ಮಧ್ಯಾಹ್ನ 12:15ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ. ಶಿವಾನಂದ ಮಠದಲ್ಲಿ ಜೆಡಿಎಸ್‌ ಪೂರ್ವಭಾವಿ ಸಭೆ ನಾಳೆ ಕುಂದಗೋಳ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಶ್ರೀ ಶಿವಾನಂದ ಮಠ ಸಭಾಭವನದಲ್ಲಿ ಜೆಡಿಎಸ್‌ ತಾಲೂಕು ಘಟಕದಿಂದ ಪೂರ್ವಭಾವಿ ಸಭೆಯನ್ನು ಏ. 27ರಂದು ಬೆಳಗ್ಗೆ 11ಕ್ಕೆ ಕರೆಯಲಾಗಿದೆ. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎಂ.ಎಸ್‌. ಅಕ್ಕಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್. ಕೋನರಡ್ಡಿ, ಜಿಲ್ಲಾಧ್ಯಕ್ಷ ಬಿ.ವಿ. ಗಂಗಾಧರಮಠ, ತಾಲೂಕಾಧ್ಯಕ್ಷ ಯಲ್ಲಪ್ಪ ಮಾದನೂರ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಯುವ ಘಟಕದ ಅಧ್ಯಕ್ಷ ಶೇಖಣ್ಣ ಹರಕೂಣಿ, ನಗರ ಘಟಕದ ಅಧ್ಯಕ್ಷ ಮಹಬೂಬಲಿ ಹುಬ್ಬಳ್ಳಿ, ಛಬ್ಬಿ ವಲಯದ ಅಧ್ಯಕ್ಷ ಜಿ.ಎಫ್‌. ಹಿರೇಗೌಡ್ರ, ಪಪಂ ಉಪಾಧ್ಯಕ್ಷರಾದ ಸಾವಕ್ಕ ಬಡಿಗೇರ, ರಝಿಯಾಬೇಗಂ ಹಸೂಬಾಯಿ, ನಾರಾಯಣ ಹೂಗಾರ, ಆರ್‌.ಜಿ. ಪಾಟೀಲ, ಹಜರತ್‌ ಅಲಿ ಜೋಡಮನಿ ಇನ್ನಿತರರು ಆಗಮಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಆರ್‌.ಎನ್‌. ಕಮತದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ 29ರ ವರೆಗೂ ಅವಕಾಶ ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಲ್ಕನೆಯ ದಿನವಾದ ಗುರುವಾರ ಕೂಡ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ನಾಮಪತ್ರ ಸಲ್ಲಿಸಲು ಏ. 29ರ ವರೆಗೆ ಅವಕಾಶವಿದೆ ಎಂದು ಚುನಾವಣಾಧಿಕಾರಿ ಪ್ರಸನ್ನ ತಿಳಿಸಿದ್ದಾರೆ. ಶಿವಾನಂದ ಮುತ್ತಣ್ಣ
"2020-02-25T09:18:06"
https://www.udayavani.com/district-news/dharwad-news/muthannas-election-in-the-kundagola
ಐ.ಎ.ಎಸ್. ಮಾಡುವ ಕನಸು | Prajavani Published: 16 ಜನವರಿ 2019, 01:00 IST Updated: 16 ಜನವರಿ 2019, 01:00 IST ನಾನು ಎಲೆಕ್ಟ್ರಿಕಲ್‌ ಡಿಪ್ಲೊಮಾ ಮಾಡಿದ್ದೇನೆ. ನನಗೆ ಐ.ಎ.ಎಸ್. ಮಾಡುವ ಕನಸಿದೆ. ಈಗ ನಾನು ಬಿ.ಎ. ಅಥವಾ ಬಿ.ಕಾಂ. ಮಾಡಬಹುದೆ? ಪದವಿ ಮುಗಿದ ಮೇಲೆ ಐ.ಎ.ಎಸ್. ಪರೀಕ್ಷೆ ತೆಗೆದುಕೊಳ್ಳಬಹುದೇ? ಗೊಂದಲದಲ್ಲಿ ಇದ್ದೇನೆ. ದಯವಿಟ್ಟು ತಿಳಿಸಿಕೊಡಿ. ಕಿರಣ್.ಎನ್, ಹಿರೇಕೆರೂರ ನೀವು ಎಸ್.ಎಸ್.ಎಲ್‌.ಸಿ.ಯ ನಂತರ ಯಾವ ಕಾರಣದಿಂದ ಡಿಪ್ಲೊಮಾ ಸೇರಿಕೊಂಡಿರೋ ಗೊತ್ತಿಲ್ಲ. ನಿಮ್ಮ ವಯಸ್ಸು ಎಷ್ಟು ತಿಳಿಸಿಲ್ಲ. ಪಿ.ಯು.ಸಿ. ನಂತರ ಡಿಗ್ರಿಗೆ ಸೇರಬೇಕು. 3 ವರ್ಷ ಡಿಪ್ಲೊಮಾ ಪಿ.ಯು.ಸಿ.ಗೆ ಸಮ ಎಂದು ಪರಿಗಣಿಸುತ್ತಾರೆ. ನೀವು ಗಮನದಲ್ಲಿಡಬೇಕಾದ ಅಂಶವೆಂದರೆ ಮಾನ್ಯತೆ ಪಡೆದ ಕಾಲೇಜಿನಿಂದ ಡಿಗ್ರಿಯನ್ನು ಪಡೆಯಬೇಕು. ನಂತರ ಐ.ಎ.ಎಸ್. ಪರೀಕ್ಷೆಗೆ ಸಿದ್ಧತೆ ನಡೆಸಿ ಕೂರಬೇಕು. ನಿಮ್ಮ ವ್ಯಾಸಂಗ ಹಾಗೂ ಶ್ರಮದ ಮೇಲೆ ನಿಮ್ಮ ಫಲಿತಾಂಶ ನಿಂತಿದೆ. ಐ.ಎ.ಎಸ್. ಬರೆಯಲು ಎಲಿಜಿಬಿಲಿಟಿ ಮಾನ್ಯತೆ ಪಡೆದ ಕಾಲೇಜಿನಿಂದ ಡಿಗ್ರಿ ಪಡೆದಿರಬೇಕು. ಇದನ್ನು ಆರ್ಟ್ಸ್, ಸೈನ್ಸ್ ಅಥವಾ ಕಾಮರ್ಸ್ ಕ್ಷೇತ್ರದ ಯಾವುದೇ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಬರೆಯಬಹುದು. ಹೆಚ್ಚಿನ ಐ.ಎ.ಎಸ್. ಪರೀಕ್ಷೆಯ ವಿವರವನ್ನು www.upse.gov.in ಇಂದ ಪಡೆಯಬಹುದು. ಯಾವುದೇ ಗುರಿ ಇಟ್ಟುಕೊಳ್ಳುವ ಮುಂಚೆ ಆ ಕ್ಷೇತ್ರದ ಬಗ್ಗೆ ವಿವರಗಳನ್ನು ಸಂಗ್ರಹಿಸಬೇಕು. ನನ್ನ ಮಗ ವೈಭವ್ ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕಗಳಿಗೆ 610 (97.6) ಪಡೆದಿದ್ದಾನೆ. ಈಗ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಐಚ್ಛಿಕ ವಿಷಯಗಳಾಗಿ ಭೌತಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರಗಳನ್ನು ತೆಗೆದುಕೊಂಡಿದ್ದಾನೆ. ಅವನಿಗೆ ಐ.ಐ.ಟಿ. ಯಲ್ಲಿ ವ್ಯಾಸಂಗ ಮಾಡುವ ಇಚ್ಛೆ. ಜೆ.ಇ.ಇ. ತರಬೇತಿ ಪಡೆಯುತ್ತಿದ್ದಾಗ ಅವನು ಜೀವಶಾಸ್ತ್ರದ ಬದಲಾಗಿ ಎಲೆಕ್ಟ್ರಾನಿಕ್ಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದ. ಆದರೆ ನಾನೇ ಬೇರೆಯವರ ಮಾತು ಕೇಳಿ ಜೀವಶಾಸ್ತ್ರ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದೆ. ಈ ವಿಷಯ ಅವನಿಗೆ ಹೊರೆಯಾಗಿ ಅನಿಸುತ್ತಿದೆ. ಅದಕ್ಕಾಗಿ ತಮ್ಮ ಸಲಹೆ ಮತ್ತು ಸೂಚನೆಗಳನ್ನು ಕೊಡಿ. ಬೇರೆಯವರ ಮಾತು ಕೇಳಿ ಈ ರೀತಿಯ ತಪ್ಪು ಅರಿಕೆ ಮಾಡಬೇಡಿ. ಆ ಬೇರೆಯವರು ಆ ಕ್ಷೇತ್ರದ ಪರಿಣಿತರೇ? ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಅರ್ಹತೆ, ಆಸಕ್ತಿ ಇರುತ್ತದೆ. ನಾವು ತಂದೆ ತಾಯಿಗಳು ಅದಕ್ಕೆ ತಕ್ಕ ಪ್ರೋತ್ಸಾಹದ ವಾತಾವರಣ ಕಲ್ಪಿಸಿ, ವಿದ್ಯಾರ್ಥಿ ತನ್ನ ಗುರಿಮುಟ್ಟಲು ಸಹಾಯ ಮಾಡಬೇಕು. ಅವನು 2ನೇ ಪಿ.ಯು.ಸಿ.ಯಲ್ಲಿ ಜೀವಶಾಸ್ತ್ರದ ಬದಲು ಎಲೆಕ್ಟ್ರಾನಿಕ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವನು ಮತ್ತೆ ಮೊದಲನೇ ಪಿಯುಸಿಗೆ ಹೊಸ ಕಾಂಬಿನೇಷನ್ ತೆಗೆದುಕೊಂಡು ಓದಬೇಕು. ಅಯ್ಯೋ ಒಂದು ವರ್ಷ ಹಾಳಾಯಿತು ಅಂತ ಕೊರಗಬೇಡಿ. ಐ.ಐ.ಟಿ.ಯಲ್ಲಿ ಸೀಟು ಸಿಕ್ಕಿ ಓದಿ ಮುಂದೆ ಬಂದಾಗ ನಿಮಗೆ ನೀವು ಮಾಡಿದ ನಿರ್ಧಾರ ಸರಿ ಅನ್ನಿಸುತ್ತದೆ. IAS secretaries
"2019-02-16T11:49:01"
https://www.prajavani.net/educationcareer/education/want-become-ias-607517.html
ಯೋಧರ ಮನೆಯಲ್ಲಿ ದೀಪಾವಳಿ ಆಚರಿಸಿದ ಮಂಗಳೂರು ಬಿಜೆಪಿ ಯುವ ಮೋರ್ಚಾ | News13 News13 > ಸುದ್ದಿಗಳು > ರಾಜ್ಯ > ಪ್ರಾದೇಶಿಕ > ಮಂಗಳೂರು > ಯೋಧರ ಮನೆಯಲ್ಲಿ ದೀಪಾವಳಿ ಆಚರಿಸಿದ ಮಂಗಳೂರು ಬಿಜೆಪಿ ಯುವ ಮೋರ್ಚಾ ಯೋಧರ ಮನೆಯಲ್ಲಿ ದೀಪಾವಳಿ ಆಚರಿಸಿದ ಮಂಗಳೂರು ಬಿಜೆಪಿ ಯುವ ಮೋರ್ಚಾ Tuesday, November 1st, 2016 ಮಂಗಳೂರು Admin ಮಂಗಳೂರು : ಬಿಜೆಪಿ ಯುವ ಮೋರ್ಚಾದ ಮಂಗಳೂರು ದಕ್ಷಿಣದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಹಾಗು ಪ್ರಧಾನ ಕಾರ್ಯದರ್ಶಿ ನಂದನ್ ಮಲ್ಯ ಇವರ ನೇತೃತ್ವದಲ್ಲಿ ಭಾರತೀಯ ಸೇನೆಯ ಯೋಧರಾದ ಮರೋಳಿ ಸಂದೀಪ್ ನಾಯಕ್ ಮತ್ತು ಕುಲಶೇಖರದ ಗ್ರಹಿತ್ ಡಿ’ಸೋಜಾ ಅವರ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವೇದವ್ಯಾಸ್ ಕಾಮತ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕ್ಯಾಪ್ಟನ್ ಬೃಜೇಶ್ ಚೌಟ, ಮೋನಪ್ಪ ಭಂಡಾರಿ, ಸದಾನಂದ ನಾವರ, ಭಾಸ್ಕರ ಶೆಟ್ಟಿ, ರಮೇಶ್ , ಶ್ರೀನಿವಾಸ್ ಶೆಟ್ಟಿ, ಸಂತೋಷ್ ಉಳ್ಳಾಲ್, ಕಿಶೋರ ಕೊಟ್ಟಾರಿ, ಅನಿಲ್ ಕೆಂಬಾರ, ಮಂಜುಳಾ ಅನಿಲ್ ರಾವ್, ಜಗದೀಶ್ ರೈ, ಪ್ರಕಾಶ್ ಹಾಗು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
"2019-12-09T07:02:41"
https://news13.in/archives/63925