text
stringlengths
344
278k
ಮೈಸೂರು, ನ.21(ಆರ್‍ಕೆ)-ಮುಡಾಗೆ ನಿವೇಶನ ಮರಳಿಸಿದ್ದರೂ, ನಿವೃತ್ತ ಐಎಫ್‍ಎಸ್ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಅಧಿಕಾರಿ ಪತ್ನಿಗೆ ಮತ್ತೆ ಸುಮಾರು ಮೂರೂವರೆ ಕೋಟಿ ರೂ. ಬೆಲೆಬಾಳುವ ಸದರಿ ನಿವೇ ಶನದ ಕ್ರಯಪತ್ರ ನೀಡಿರುವುದೂ ಸೇರಿದಂತೆ ಮುಡಾ ದಿಂದ ಮಂಜೂರಾಗಿದ್ದ ಏಳು ನಿವೇಶನಗಳನ್ನು ಒಂದೇ ದಿನ ಪ್ರಾಧಿಕಾರ ವಶಕ್ಕೆ ತೆಗೆದುಕೊಂಡಿರುವ ಪ್ರಕರಣದ ತನಿಖೆಯನ್ನು ಎಸಿಬಿಗೆ ವಹಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಿವೃತ್ತ ಐಎಫ್‍ಎಸ್ ಅಧಿಕಾರಿ ನಾಗರಾಜು ಅವರಿಗೆ ಮೈಸೂರಿನ ವಿಜಯನಗರ 4ನೇ ಹಂತ, 2ನೇ ಫೇಸ್‍ನಲ್ಲಿ 1994ರ ಸೆಪ್ಟೆಂಬರ್ 8ರಂದು ಮಂಜೂರಾಗಿದ್ದ ನಿವೇಶನ ಸಂಖ್ಯೆ 3165 ಅನ್ನು ಮಂಜೂರಾತಿದಾರರೇ ರದ್ದು ಪಡಿಸಿ ಎಂದು ಮನವಿ ಮಾಡಿದ್ದರೂ ಕ್ರಮ ವಹಿಸದೇ ಅಧಿಕಾರಿಗಳು ಲೋಪವೆಸಗಿದ್ದಾರೆ ಎಂದರು. ನಾಗರಾಜು ಅವರ ನಿಧನದ ನಂತರ ಅವರ ಪತ್ನಿ ಶಶಿಕಲಾ ಹಾಗೂ ಪುತ್ರ ಸಮರ್ಥ್ ಹೆಸರಿಗೆ ನಿವೇ ಶನದ ಪೌತಿ ಖಾತೆ ಮತ್ತು ಕ್ರಯಪತ್ರ ಕೋರಿದ ಮನವಿ ಮೇರೆಗೆ ಆತುರಾತುರವಾಗಿ 2020ರ ಸೆಪ್ಟೆಂಬರ್ 21ರಂದು ಪೌತಿ ಖಾತೆ ಮಾಡಿ, ಅದೇ ದಿನ ಸದರಿ ನಿವೇಶನದ ಕ್ರಯಪತ್ರ ಕೊಟ್ಟಿರುವುದು ತಡವಾಗಿ ನನ್ನ ಗಮನಕ್ಕೆ ಬಂತು ಎಂದು ರಾಜೀವ್ ತಿಳಿಸಿದರು. ಅನುಮಾನ ಬಂದು ಸದರಿ ಕಡತವನ್ನು ತರಿಸಿ ಕೊಂಡು ನೋಡಿದಾಗ ಅದರಲ್ಲಿ ಟಿಪ್ಪಣಿ ಹಾಳೆಗಳು ಕಾಣೆಯಾಗಿರುವುದು, ಅಕ್ರಮವಾಗಿ ಪೌತಿ ಖಾತೆ ಮತ್ತು ಟೈಟಲ್ ಡೀಡ್ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ತಾವು ಆಯುಕ್ತರಿಗೆ ನೋಟ್ ಹಾಕಿ, ಸದರಿ ನಿವೇಶನದ ಪೌತಿ ಖಾತೆ ಮತ್ತು ಕ್ರಯಪತ್ರವನ್ನು ರದ್ದುಪಡಿಸಿ ಅನುಪಾಲನಾ ವರದಿ ನೀಡುವಂತೆ ಆದೇಶ ನೀಡಿದ ಕಾರಣ ಶಶಿಕಲಾ ಅವರಿಂದ ನಿವೇಶನವನ್ನು ಹಿಂಪಡೆಯಲಾಗಿದೆ ಎಂದು ರಾಜೀವ್ ತಿಳಿಸಿದರು. ಕಡತದಲ್ಲಿ ಟಿಪ್ಪಣಿ ಹಾಳೆಗಳು ನಾಪತ್ತೆಯಾ ಗಿರುವುದು, ನಾಗರಾಜು ಅವರ ಹಂಚಿಕೆ ರದ್ದು ಮಾಡಿ ಎಂದು ಮನವಿ ನೀಡಿದರೂ, ಅದನ್ನು ಕಡತದಲ್ಲಿ ನಮೂದಿಸದೆ, ಒಂದೇ ದಿನದಲ್ಲಿ ಪೌತಿ ಖಾತೆ, ಕ್ರಯಪತ್ರ ಮಾಡಿಕೊಟ್ಟಿರುವುದೂ ಸೇರಿದಂತೆ ಈ ನಿವೇಶನ ಸಂಬಂಧ ನಡೆದಿರುವ ಅಕ್ರಮಗಳಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಲು ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಎರಡು ದಿನದೊಳಗಾಗಿ ಒಪ್ಪಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿ ಒಂದೇ ದಿನ 7 ನಿವೇಶನಗಳನ್ನು ಪ್ರಾಧಿಕಾರ ವಾಪಸ್ ಪಡೆದಿದ್ದು, ಇದರಲ್ಲಿಯೂ ನಡೆದಿರಬಹುದಾದ `ಗೋಲ್‍ಮಾಲ್’ ಬಯಲಿಗೆಳೆಯಲು ಎಸಿಬಿಯಿಂದ ತನಿಖೆ ಮಾಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಬದಲಿ ನಿವೇಶನ ಹಾಗೂ ತುಂಡು ಜಾಗ (ಬಿಟ್ ಆಫ್ ಲ್ಯಾಂಡ್) ಮಂಜೂ ರಾತಿಯಲ್ಲಿ ಕಳೆದ 10 ವರ್ಷಗಳಿಂದ ನಡೆದಿರುವ ಅಕ್ರಮಗಳನ್ನು ತನಿಖೆಗೊಳಪಡಿಸಿ ಅದರಲ್ಲಿ ಯಾವ್ಯಾವ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದಾರೆಂಬ ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವುದಾಗಿಯೂ ರಾಜೀವ್ ತಿಳಿಸಿದರು. ನಿವೇಶನಗಳ ಪಕ್ಕದಲ್ಲಿ ಉಳಿದಿರುವ ಜಾಗದ ವಿಸ್ತೀರ್ಣ ಹೆಚ್ಚಾಗಿದ್ದರೂ, ತುಂಡು ಜಾಗ ಎಂದು ನೋಟ್ ಬರೆದು ಪಕ್ಕದ ನಿವೇಶನದಾರನಿಗೇ ಹಂಚಿಕೆ ಮಾಡಿರುವುದು, ವಾಸಕ್ಕೆ ಯೋಗ್ಯವಿದ್ದರೂ, ತಪ್ಪು ಮಾಹಿತಿ ನೀಡಿ ಹಂಚಿಕೆಯಾದ ನಿವೇಶನಕ್ಕಿಂತ ಹೆಚ್ಚು ಬೆಲೆಬಾಳುವ ನಿವೇಶನವನ್ನು ಪ್ರತಿಷ್ಠಿತ ಬಡಾವಣೆಯಲ್ಲಿ ಬದಲಿ ನಿವೇಶನ (Change of Site) ಮಂಜೂರು ಮಾಡಿರುವ ಹಲವು ಪ್ರಕರಣಗಳು ಮುಡಾದಲ್ಲಿ ನಡೆದಿರುವು ದರಿಂದ ಎಸಿಬಿ ಪೊಲೀಸರಿಂದ ತನಿಖೆ ಮಾಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮೈಸೂರು,ಸೆ.30: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಐಸಿರಿಯ ಸೊಬಗು ಅಪಾರ ಜನಸ್ತೋಮದಲ್ಲಿ ಹರ್ಷೋಲ್ಲಾಸ ಮೂಡಿಸಿತು. ನಂದೀಧ್ವಜ ಕಂಬದೊಂದಿಗೆ ಚಾಲನೆ ಪಡೆದ ಜಾನಪ ಕಲಾವಿದರು ವಿವಿಧ ತಂಡಗಳಲ್ಲಿ ತಮಟೆ, ನಗಾರಿ, ಡೊಳ್ಳು, ಜಗ್ಗಲಗೆ, ಕಂಸಾಳೆ, ಬುಡಬುಡಿಕೆ... ಹೀಗೆ ವೈವಿಧ್ಯಮಯ ನೃತ್ಯಗಳಿಂದ ಜನಮನಸೂರೆಗೊಂಡರು. ಶನಿವಾರ ಅರಮನೆ ಆವರಣದಲ್ಲಿ ಆರಂಭಗೊಂಡ ಜಾನಪದ ಕುಣಿತಗಳು ಗ್ರಾಮೀಣ ಸೊಗಡು, ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿದವು. ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳ ನಡುವೆ ಈ ಕಲಾತಂಡಗಳು ಸಿಕ್ಕ ಅವಕಾಶದಲ್ಲೇ ನೋಡುಗರಿಗೆ ಸಂತೋಷ ಉಂಟುಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದವು. ನಂದೀಧ್ವಜ ಹೊತ್ತು ಹೊರಟ ಕಲಾತಂಡದ ಹಿಂದೆ ನಡೆದ ವೀರಭದ್ರ ಕುಣಿತ ತಂಡಗಳ ಕಲಾವಿದರ ಅಬ್ಬರ, ಆರ್ಭಟ, ಕೆಂಗಣ್ಣಗಳೊಂದಿಗೆ ಖಡ್ಗ ಝಳಪಿಸುತ್ತಾ ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ಜನರಲ್ಲಿ ಮಡುಗಟ್ಟುತ್ತಿದ್ದ ಆಲಸ್ಯ ಮಾಯವಾಯಿತು. ಕಿರಾಳು ಮಹೇಶ್ ಸೇರಿದಂತೆ ಮೈಸೂರು ಜಿಲ್ಲೆಯ ಕೆಲ ತಂಡಗಳು ಕಲಾವಿದರು ಇದರಲ್ಲಿದ್ದರು. ಆಕಾಶದತ್ತ ನೋಡಿ ತಮ್ಮದೇ ರೀತಿಯ ಶಬ್ದ ಹೊರಡಿಸುತ್ತಾ ಸಾಗಿ ಕೊಂಬು ಕಹಳೆ ಕೂಡ ಗಮನ ಸೆಳೆಯಿತು. ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ, ತಲೆಗೆ ಪೇಟ ಸುತ್ತಿ ಉಸಿರುಗಟ್ಟಿ ಕೊಂಬು ಕಹಳೆ ಊದುತ್ತಿದ್ದ ಪರಿ ಚೇತೋಹಾರಿಯಾಗಿತ್ತು. ಇದರಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಛಾಪು ಮೂಡಿಸಿದ ಜಗ್ಗಲಿಗೆ ಮೇಳ: ಎತ್ತಿನ ಗಾಡಿಯ ಚಕ್ರದ ಆಕಾರದಲ್ಲಿ ವರ್ಣರಂಜಿತವಾಗಿರುವ ಎಮ್ಮೆ ಚರ್ಮದಿಂದ ಸಿದ್ಧಪಡಿಸಿದ ಜಗ್ಗಲಿಗೆ ಪ್ರದರ್ಶನ ಮನಮೋಹಕವಾಗಿತ್ತು. ಬಂಡಿಯನ್ನು ಹೆಗಲ ಮೇಲೆ ಹೊತ್ತು ನುಡಿಸುವುದು, ಒಂದು ಕೈಯಲ್ಲಿ ಅದನ್ನು ಉರುಳಿಸುತ್ತಾ ಇನ್ನೊಂದ ಕೈಯಲ್ಲಿದ್ದ ಕೋಲಿನಿಂದ ಬಾರಿಸುತ್ತಾ ಕಲಾತಂಡ ಕೇಸರಿ ಮತ್ತು ಬಿಳಿ ವಸ್ತ್ರಗಳನ್ನು ಧರಿಸಿ ಶಿಸ್ತಿನಿಂದ ಸಾಗಿದರು. ತಮಟೆ, ದೊಡ್ಡ ಡ್ರಂಗಳು, ಕೈಯಲ್ಲಿ ಅಲಂಕಾರಿಕವಾಗಿ ಇಳಿಬಿಟ್ಟ ಉದ್ದನೆಯ ಕುಚ್ಚಿನ ಜಾಲರಿಗಳನ್ನು ಹಿಡಿದುಕೊಂಡು ಸಮವಸ್ತ್ರ ತೊಟ್ಟ ಸುಮಾರು 20ರಿಂದ 30 ಮಂದಿ ಝಾಂಜ್ ಪಥಕ್ ಕಲಾವಿದರು ಲಯಕ್ಕೆ ತಕ್ಕಂತೆ ಹಜ್ಜೆ ಹಾಕುತ್ತಾ ಜನರ ಮುಂದೆ ಸಾಗಿದರು. ಅವರು ಪಿರಮಿಡ್ ರಚಿಸಿ ದೊಡ್ಡದಾದ ಕನ್ನಡಧ್ವಜವನ್ನು ಬೀಸಿ ತಮ್ಮ ಛಾಪು ಮೂಡಿಸಿದರು. ಕರಾಟೆ ಪಟುಗಳು: ಹತ್ತು ವರ್ಷಗಳ ನಂತರ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಕರಾಟುಪಟುಗಳ ತಂಡ ತಮ್ಮ ಕಸರತ್ತುಗಳನ್ನು ಪ್ರದರ್ಶಿಸಿದರು. ಆತ್ಮರಕ್ಷಣೆ, ಆರೋಗ್ಯ ವೃದ್ಧಿಗೆ ಈ ಸಮರಕಲೆ ಪೂರಕವಾಗಿದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಿದರು. ಕಂಸಾಳೆ ಜಾನಪದ ನೃತ್ಯ ಪ್ರತಿವರ್ಷ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಅದರ ಸೆಳೆತ ಕಡಿಮೆಯಾಗಿಲ್ಲ. ಬೀಸು ಕಂಸಾಳೆ ಜನರು ತಾಳಗಳನ್ನು ಬೀಸುತ್ತಾ ಪಿರಮಿಡ್ಡು ರಚಿಸಿ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿದ್ದಂತೆ ಜನಸ್ತೋಮದಿಂದ ಕರತಾಡನದ ಪ್ರತಿಸ್ಪಂದನೆ ದೊರೆಯಿತು. ಸೋಮನ ಕುಣಿತದಲ್ಲಿ ಬೃಹತ್ ಮುಖವಾಡ ಧರಿಸಿ, ಹಿಂದೆ ವರ್ಣಮಯ ವಸ್ತ್ರಗಳನ್ನು ಇಳಿಬಿಟ್ಟು ಕುಣಿದ ಕಲಾವಿದರೂ ಜನರ ಮನ ಗೆದ್ದರು. ಇವಲ್ಲದೆ, ಬುಡಬುಡಕೆ, ಕಂಗಿಲು ನೃತ್ಯ, ಕೋಲಾಟ, ಚಂಡೆಮೇಳ, ಪೂಜಾ ಕುಣಿತ, ಪಟ ಕುಣಿತ, ಲಂಬಾಣಿ ನೃತ್ಯ, ಸಿದ್ದಿ ಡಮಾಯಿ ನೃತ್ಯ, ಗಾರುಡಿ ಗೊಂಬೆ, ಮರಗಾಲು ಕುಣಿತ, ಕೀಲುಕುದುರೆ ಇತ್ಯಾದಿ ತಂಡಗಳು ನೋಡುಗರ ಮನದಾಳದಲ್ಲಿ ಅಚ್ಚೊತ್ತಿದವು. ಕೆಲ ತಂಡಗಳ ಗೈರು: ಎಡೆಯೂರು ಸಿದ್ದಲಿಂಗೇಶ್ವರ ಸ್ತಬ್ಧಚಿತ್ರದ ಹಿಂದೆ ಬರಬೇಕಿದ್ದ ಶಿಸ್ತಿನ ಪಡೆ ಸೇವಾದಳದ ತಂಡ, ಧಾರವಾಡ ಜಿಲ್ಲೆ ಸಂತರು ನಂತರ ಕಂಗಿಲು ನೃತ್ಯದ ಜೊತೆ ಆಗಮಿಸಬೇಕಿದ್ದ ಹುಲಿವೇಷ ತಂಡ, ಮಡಿವಾಳ ಮಾಚಿದೇವರ ಹಿಂದಿರಬೇಕಿದ್ದ ಎನ್‍ಸಿಸಿ ತಂಡ ಸೇರಿದಂತೆ ಕೆಲ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ.
‘ಕರಾವಳಿಯ ಕತೆಗಳು’ 1920ರಿಂದ 1947 ಅವಧಿಯ ಪತ್ರಿಕಗಳಿಂದ ಆಯ್ದ ಕತೆಗಳು. ಪ್ರೊ.ಕೆ.ಚಿನ್ನಪ್ಪ ಗೌಡ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ಈ ಕೃತಿಯನ್ನು ಲೇಖಕಿ ಡಾ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಗೆ ಪ್ರೊ.ಕೆ. ಚಿನ್ನಪ್ಪ ಗೌಡ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಸ್ವಾತಂತ್ರ್ಯ ಪೂರ್ವದ ಕಾಲಘಟ್ಟವನ್ನೇ ನಿರ್ದಿಷ್ಟಪಡಿಸಿ ಹೇಳುವುದಾದರೆ ಈ ಅವಧಿಯ ಕನ್ನಡದ ಬರಹಗಾರರು ದೇಶೀಯ ಮೂಲದ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಹೊಸತೊಂದು ಅನುಸಂಧಾನದ ಕಡೆಗೆ ಸಾಗಿರುವುದನ್ನು ಗುರುತಿಸಿಸಬಹುದು. ಸಾಂಸ್ಕೃತಿಕ ಸಂಘರ್ಷಗಳನ್ನು ಎದುರಿಸಿ ಕನ್ನಡದ ಲೇಖಕರು ಕನ್ನಡದ ಸಾಹಿತ್ಯ ಪರಂಪರೆಯನ್ನು ಮುನ್ನೆಡೆಸಿದ್ದಾರೆ. ಅನ್ಯ ಪ್ರಭಾವಗಳನ್ನು ಸ್ವೀಕರಿಸಿಯೂ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಲೇಖಕರು ಹೋರಾಟ ನಡೆಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯಪೂರ್ವ ಕಾಲಘಟ್ಟದ ಕತೆಗಳಿರುವ ಈ ಸಂಕಲನದ ಮಹತ್ವವನ್ನು ಈ ಹಿನ್ನೆಲೆಯಲ್ಲಿ ನೋಡಬಹುದು ಎನ್ನುತ್ತಾರೆ ಕೆ. ಚಿನ್ನಪ್ಪ ಗೌಡ. ಜೊತೆಗೆ ಇಲ್ಲಿನ ಎಲ್ಲಾ ಕತೆಗಳಲ್ಲಿ ಪ್ರಜ್ಞಾವಂತ ಕತೆಗಾರರ ಮನಸ್ಸುಗಳು ಜಾಗತಿಕ ಪರಂಪರೆಯೊಂದಿಗೆ ಸಂವಾದ ನಡೆಸಿವೆ. ಇಲ್ಲಿನ ಕತೆಗಳಲ್ಲಿ ಪ್ರಜ್ಞಾವಂತ ಕತೆಗಾರರ ಮನಸ್ಸುಗಳು ಜಾಗತಿಕವಾಗಿ ನಡೆದ ವಿಮೋಚನಾ ಚಳುವಳಿಗಳ ಪ್ರಭಾವದಿಂದ ಮತ್ತು ನಮ್ಮ ನಾಡಿನ ಬದಲಾದ ಒಟ್ಟಾರೆ ಸಾಂಸ್ಕೃತಿಕ ಸನ್ನಿವೇಶದ ಕಾರಣದಿಂಗ ಜಾಗೃತಿ ಹೊಂದಿ ದಿಟ್ಟ ದನಿಯಿಂದ ಮಾತನಾಡಲು ತೊಡಗಿದ್ದಕ್ಕೆ ಈ ಸಂಕಲನದ ಹಲವು ಕತೆಗಳು ಸಾಕ್ಷಿಯಾಗಿವೆ. ಪತ್ರಿಕೆಗಳು ಒದಗಿಸಿದ ಸೀಮಿತ ಅವಕಾಶದಲ್ಲಿ ಬೆಳಕು ಕಂಡ ಈ ಸಂಕಲನದ ಕತೆಗಳಲ್ಲಿ ಅಪರಿಚಿತವಾದ ಅನೇಕ ಅನುಭವ ಪ್ರಪಂಚಗಳು ಅನಾವರಣಗೊಂಡಿವೆ. About the Author ಸಬಿಹಾ ಭೂಮಿಗೌಡ (04 July 1959) ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು. ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...
ಪಂಡಿತ್ ಮಹೇಂದ್ರ ಶಾಸ್ತ್ರಿ, ಓಂ ಶ್ರೀ ಗಾಯತ್ರಿ ದೇವಿ ಜ್ಯೋತಿಷ್ಯ ಪೀಠ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಮೇಷ ರಾಶಿ.. ಇಂದಿನ ದಿನ ಇಂದು ದಿನವು ನಿಮಗೆ ವಿಶೇಷವಾಗಲಿದೆ ಮತ್ತು ನೀವು ಯಾವುದೇ ದೊಡ್ಡ ಒಪ್ಪಂದಕ್ಕೆ ಸಹಿ ಮಾಡಬಹುದು. ನೀವು ಎಲ್ಲಿಂದಲಾದರೂ ವಿಶೇಷ ರೀತಿಯ ಗೌರವವನ್ನು ಪಡೆಯಬಹುದು. ವಸ್ತು ಅಭಿವೃದ್ಧಿಯ ಉತ್ತಮ ಮೊತ್ತವಿದೆ. ಇಂದು ನೀವು ಸಂಜೆ ಮಂಗಳ ಕೃತ್ಯಗಳಿಗೆ ಸೇರಲು ಸಹ ಅವಕಾಶವನ್ನು ಪಡೆಯಬಹುದು. ಸಮಾಜದಲ್ಲಿ ಶುಭ ಖರ್ಚು ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರು ನಿಮ್ಮೊಂದಿಗೆ ನಿಂತು ಸಹಕಾರವನ್ನು ನೀಡುತ್ತಾರೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ವೃಷಭ ರಾಶಿ.. ಇಂದಿನ ದಿನ ಇಂದು ನಿಮಗೆ ವಿಶೇಷ ದಿನ. ನಿಮ್ಮ ಯೋಜನೆಗಳು ಗಮನಕ್ಕೆ ಬರುತ್ತವೆ. ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಮನಸ್ಸು ಸಂತೋಷವಾಗುತ್ತದೆ. ಕಾನೂನು ವಿವಾದದಲ್ಲಿ ಯಶಸ್ಸು ದೊರೆತು ಸಂತೋಷವಾಗುತ್ತದೆ. ದಿನದ ಉತ್ತರಾರ್ಧದಲ್ಲಿ ತೊಡಕುಗಳ ಹೊರತಾಗಿಯೂ, ಶಕ್ತಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದಾಯಕ ಬದಲಾವಣೆ ಮತ್ತು ಆಸೆ ಇರುತ್ತದೆ. ನೀವು ಕಚೇರಿಯಲ್ಲಿ ಅನುಕೂಲಕರ ವಾತಾವರಣವನ್ನು ಸಹ ಹೊಂದಿರುತ್ತೀರಿ. ಪಾಲುದಾರನು ನಿಮ್ಮನ್ನು ಬೆಂಬಲಿಸುತ್ತಾನೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಮಿಥುನ ರಾಶಿ.. ಇಂದಿನ ದಿನ ಇಂದು ಬಹಳ ಸೃಜನಶೀಲ ದಿನ. ಯಾವುದೇ ಸೃಜನಶೀಲ ಮತ್ತು ಕಲೆಗೆ ಸಂಬಂಧಿಸಿದ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನೀವು ಹೆಚ್ಚು ಪ್ರೀತಿಸುವ ಕೆಲಸವನ್ನು ಇಂದು ಮಾಡಲಾಗುತ್ತದೆ. ಇಂದು ನೀವು ವಿಶ್ರಾಂತಿ ಪಡೆಯುತ್ತೀರಿ. ಹೊಸ ಯೋಜನೆಗಳು ಸಹ ಮನಸ್ಸಿನಲ್ಲಿ ಮೂಡುತ್ತದೆ. ಮತ್ತು ನೀವು ಅವುಗಳನ್ನು ಕಾರ್ಯಗತಗೊಳಿಸುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಕಟಕ ರಾಶಿ.. ಇಂದಿನ ದಿನ ನೀವು ಇಂದಿನ ದಿನದ ಫಲವನ್ನು ಪಡೆಯುತ್ತೀರಿ ಮತ್ತು ಕಠಿಣ ಪರಿಶ್ರಮದ ಸಕಾರಾತ್ಮಕ ಫಲಿತಾಂಶಗಳನ್ನು ಸಹ ನೀವು ಪಡೆಯುತ್ತೀರಿ. ಇಂದು ನಿಮ್ಮ ಅಪೂರ್ಣ ಕೆಲಸಗಳು ಇತ್ಯರ್ಥಗೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ಅಭಿಪ್ರಾಯಗಳ ಪ್ರಕಾರ, ವಾತಾವರಣವನ್ನು ಸೃಷ್ಟಿಸಲಾಗುತ್ತದೆ ಮತ್ತು ನಿಮ್ಮ ಸಹೋದ್ಯೋಗಿಗಳು ಸಹಕರಿಸುತ್ತಾರೆ. ರಾತ್ರಿಯ ಸಮಯದಲ್ಲಿ ಮಾಂಗಳ ಸಮಾರಂಭಗಳಿಗೆ ಹೋಗಲು ನೀವು ಅವಕಾಶವನ್ನು ಪಡೆಯಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಸಿಂಹ ರಾಶಿ.. ಇಂದಿನ ದಿನ ಈ ದಿನ ನೀವು ತುಂಬಾ ಕಾರ್ಯನಿರತರಾಗುತ್ತೀರಿ ಮತ್ತು ನೀವು ಶುಭ ಫಲವನ್ನು ಪಡೆದು ಸಂತೋಷವನ್ನು ಕಾಣುವಿರಿ. ಆದರೆ ಧರ್ಮ ಮತ್ತು ಆಧ್ಯಾತ್ಮಿಕತೆಯ ವಿಷಯದಲ್ಲಿ ಅಧ್ಯಯನ ಮಾಡಲು ಮತ್ತು ಬರೆಯಲು ನೀವು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೀರಿ. ಕ್ಷೇತ್ರದ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ರಾತ್ರಿಯ ಸಮಯವನ್ನು ಶುಭ ಕಾರ್ಯಗಳಲ್ಲಿ ಕಳೆಯಲಾಗುವುದು ಮತ್ತು ಸ್ನೇಹಿತರೊಂದಿಗೆ ಸಮಯವು ನಿಮಗೆ ಸಂತೋಷವನ್ನು ತರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಕನ್ಯಾ ರಾಶಿ.. ಇಂದಿನ ದಿನ ಇಂದು, ನಡವಳಿಕೆಯಲ್ಲಿ ಸಂಯಮ ಮತ್ತು ಎಚ್ಚರಿಕೆಯನ್ನು ಮೈಗೂಡಿಸಿಕೊಳ್ಳಿ ಮತ್ತು ಕೋಪವನ್ನು ನಿಯಂತ್ರಿಸಿ. ಸುತ್ತಮುತ್ತಲಿನ ಜನರೊಂದಿಗೆ ಘರ್ಷಣೆ ಇರಬಹುದು. ಇದನ್ನು ನೆನಪಿನಲ್ಲಿಡಿ. ಇಂದು, ನಿಮ್ಮ ಮನೆಯಲ್ಲಿ ವಿವಾಹಿತ ಹುಡುಗ ಮತ್ತು ಹುಡುಗಿಯ ಬಗ್ಗೆ ಚರ್ಚೆ ನಡೆಯಬಹುದು. ಅದೃಷ್ಟವನ್ನು ನಂಬಿರಿ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡಿ. ರಾತ್ರಿಯಲ್ಲಿ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ತುಲಾ ರಾಶಿ.. ಇಂದಿನ ದಿನ ಇಂದಿನ ದಿನವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಾಗುತ್ತದೆ. ಕೆಲಸದ ನಡವಳಿಕೆಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು ಇಂದು ಪರಿಹಾರವಾಗುವುದು. ಇಂದು, ಕೆಲವು ಹೊಸ ಯೋಜನೆಗಳ ಕೆಲಸವೂ ಪ್ರಾರಂಭವಾಗಬಹುದು. ಇಂದು ನೀವು ರಿಯಲ್ ಎಸ್ಟೇಟ್ ವಿಷಯದಲ್ಲಿ ಜಾಗರೂಕರಾಗಿರಬೇಕು. ಯಾವುದೇ ನಿರ್ಧಾರವು ನಿಮ್ಮ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಎಲ್ಲೋ ಕೂಡಿಟ್ಟ ಹಣವನ್ನು ಅಥವಾ ಯಾರಿಗಾದರೂ ನೀಡಿರುವ ಹಣವನ್ನು ನೀವಿಂದು ಪಡೆಯಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ವೃಶ್ಚಿಕ ರಾಶಿ.. ಇಂದಿನ ದಿನ ಇಂದು ನೀವು ಜೀವನೋಪಾಯದ ದೃಷ್ಟಿಯಿಂದ ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆಯಿದೆ. ದೀರ್ಘಕಾಲದಿಂದ ಯೋಚಿಸುತ್ತಿದ್ದ ಕೆಲಸದಲ್ಲಿ ನೀವು ಇಂದು ಪ್ರಯೋಜನ ಪಡೆಯಬಹುದು. ದಿನವಿಡೀ ಲಾಭದ ಅವಕಾಶಗಳು ಇರುತ್ತವೆ. ಆದ್ದರಿಂದ, ಕ್ರಿಯಾತ್ಮಕವಾಗಿರಿ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ. ನಾವು ಉದ್ಯೋಗ ಅಥವಾ ವ್ಯವಹಾರದಲ್ಲಿ ಸ್ವಲ್ಪ ಹೊಸತನವನ್ನು ತರಲು ಸಾಧ್ಯವಾದರೆ, ಭವಿಷ್ಯದಲ್ಲಿ ಪ್ರಯೋಜನವಿದೆ. ಕೆಲಸದಲ್ಲಿ ಹೊಸ ಜೀವನ ಇರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಧನಸ್ಸು ರಾಶಿ.. ಇಂದಿನ ದಿನ ಇಂದು, ನೀವು ಸ್ವಲ್ಪ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಕೆಲಸ ಮಾಡಬೇಕು. ನೀವು ಇಂದು ಕೆಲವು ರೀತಿಯ ನಷ್ಟವನ್ನು ಅನುಭವಿಸಬಹುದು ಎಂದು ಗ್ರಹಗಳ ಯೋಗಗಳು ಹೇಳುತ್ತಿದೆ. ವ್ಯವಹಾರದ ವಿಷಯದಲ್ಲಿ ನೀವು ಸ್ವಲ್ಪ ಅಪಾಯವನ್ನು ತೆಗೆದುಕೊಂಡರೆ, ಲಾಭದ ಭರವಸೆ ಇರುತ್ತದೆ. ಆದರೆ ಇನ್ನೂ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಬೇಕು. ಒಬ್ಬರು ತಮಗಾಗಿ ಸ್ವಲ್ಪ ಹಣವನ್ನು ವ್ಯವಸ್ಥೆಗೊಳಿಸಬೇಕಾಗಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಮಕರ ರಾಶಿ.. ಇಂದಿನ ದಿನ ಇತರ ದಿನಗಳಿಗಿಂತ ಇಂದಿನ ದಿನವು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹಂಚಿದ ವ್ಯಾಪಾರದಿಂದ ಲಾಭವನ್ನು ಗಳಿಸುವಿರಿ. ಇಂದು ನಿಮಗೆ ದಿನನಿತ್ಯದ ಮನೆಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಬಹುಶಃ ಇಂದು ನೀವು ಮಕ್ಕಳ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತು ನಿಗದಿಪಡಿಸಿದ ನಿಯಮಗಳತ್ತ ಗಮನಹರಿಸಿ. ಎಲ್ಲಾ ಕೆಲಸಗಳು ಒಮ್ಮೇಲೆ ನಿಮ್ಮ ಬಳಿ ಬಂದಾಗ ತಳಮಳಗೊಳ್ಳುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಕುಂಭ ರಾಶಿ.. ಇಂದಿನ ದಿನ ಇಂದು ನೀವು ತುಂಬಾ ಜಾಗರೂಕರಾಗಿರಬೇಕು. ಹವಾಮಾನವು ನಿಮ್ಮನ್ನು ತೊಂದರೆಗೊಳಿಸಬಹುದು. ಕುಂಭ ರಾಶಿಯಲ್ಲಿ ಜನಿಸಿದವರು ಬಹಳ ಬೇಗನೆ ಶೀತ ಸಮಸ್ಯೆಗಳನ್ನು ಅನುಭವಿಸುತ್ತಾರೆ. ತಿನ್ನುವಲ್ಲಿ ಅಸಡ್ಡೆ ಮಾಡಬೇಡಿ. ವ್ಯವಹಾರದ ದೃಷ್ಟಿಯಿಂದ ದಿನವು ಆಹ್ಲಾದಕರ ಸಮಯವಾಗಿರುತ್ತದೆ. ಅವಸರದಲ್ಲಿ ತಪ್ಪು ಮಾಡಬಹುದು, ಆದ್ದರಿಂದ ಎಲ್ಲವನ್ನೂ ಎಚ್ಚರಿಕೆಯಿಂದ ಮಾಡಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 ಮೀನ ರಾಶಿ.. ಇಂದಿನ ದಿನ ಇಂದು ಪ್ರಯೋಜನಕಾರಿ ದಿನ. ವ್ಯವಹಾರದಲ್ಲಿ ಅಪಾಯವನ್ನು ತೆಗೆದುಕೊಳ್ಳುವುದರಿಂದ ಇಂದು ಲಾಭವಾಗುತ್ತದೆ. ತಾಳ್ಮೆಯಿಂದ ಮತ್ತು ನಿಮ್ಮ ಮೃದು ವರ್ತನೆಯಿಂದ ತೊಂದರೆಗಳನ್ನು ಸರಿಪಡಿಸಬಹುದು. ನಿಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಂಡು ಇಂದು ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ತೊಂದರೆಯಲ್ಲಿರುವ ಯಾರಿಗಾದರೂ ನೀವು ಸಹಾಯ ಮಾಡಬಹುದಾದರೆ, ಅದು ಶುಭವಾಗಿರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 99728 84455 Post Views: 298 Post navigation ಆಂಜನೇಯಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. ಧರ್ಮಸ್ಥಳ ಮಂಜುನಾಥ ಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ನವದೆಹಲಿ :ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತ ಅಪಾಯಕಾರಿಯಾಗಿದ್ದು, ಅದರ ಬೆದರಿಕೆಯನ್ನು ಯಾವುದೇ ಧರ್ಮ ಅಥವಾ ಗುಂಪಿನೊಂದಿಗೆ ಜೋಡಿಸಬಾರದು ಮತ್ತು ಸೇರಿಸಲೂಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹಿಂಸಾಚಾರವನ್ನು ನಡೆಸಲು, ಯುವಕರನ್ನು ಬಳಸಿಕೊಳ್ಳಲು ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಲು ಭಯೋತ್ಪಾದಕರು ನಿರಂತರವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಹಲವು ವಿಷಯವನ್ನು ಹರಡಲು ಮತ್ತು ತಮ್ಮ ಗುರುತನ್ನು ಮರೆಮಾಚಲು ಭಯೋತ್ಪಾದಕರು ಡಾರ್ಕ್‌ನೆಟ್ ಅನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು. "ಭಯೋತ್ಪಾದನೆಯು ನಿಸ್ಸಂದೇಹವಾಗಿ, ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಯಾಗಿದೆ. ಆದರೆ ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ ಎಂದು ನಾನು ನಂಬುತ್ತೇನೆ ಏಕೆಂದರೆ ಭಯೋತ್ಪಾದನೆಯ 'ಮಾದರಿಗಳು ಮತ್ತು ವಿಧಾನಗಳು' ಅಂತಹ ನಿಧಿಯಿಂದ ಪೋಷಿಸಲ್ಪಡುತ್ತವೆ" ಎಂದು ಹೇಳಿದರು. "ಇದಲ್ಲದೆ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ" ಎಂದು ಅಮಿತ್ ಶಾ ಅವರು ದಿಲ್ಲಿಯಲ್ಲಿನ ಗೃಹ ಸಚಿವಾಲಯವು ಆಯೋಜಿಸಿದ್ದ ಮೂರನೇ 'ಭಯೋತ್ಪಾದನೆ ನಿಗ್ರಹ ಕುರಿತ ಸಚಿವರ ಸಮಾವೇಶ'ವನ್ನು ಉದ್ದೇಶಿಸಿ ಹೇಳಿದರು. "ಭಯೋತ್ಪಾದನೆಯ ಬೆದರಿಕೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಗುಂಪಿನೊಂದಿಗೆ ಜೋಡಿಸಬಾರದು ಮತ್ತು ಸಂಬಂಧಿಸಬಾರದು ಎಂಬುದನ್ನು ನಾವು ಕಂಡುಕೊಂಡಿದ್ದೇವೆ" ಎಂದು ಅವರು ಹೇಳಿದರು.
ಬೆಂಗಳೂರು: ಕರುನಾಡಿನ ರಾಜರತ್ನ ಅಪ್ಪು ಇಂದಿನಿಂದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಆಗಲಿದ್ದಾರೆ. ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನ ಮರಣೋತ್ತರವಾಗಿ ದಿವಂಗತ ನಟ ಪುನೀತ್ ರಾಜ್‌ಕುಮಾರ್‌ಗೆ ಪ್ರದಾನ ಮಾಡಲಾಗುತ್ತದೆ. ವಿಧಾನಸೌಧದ ಮೆಟ್ಟಿಲುಗಳ ಕಾರ್ಯಕ್ರಮ ನಡೆಯಲಿದ್ದು, ಪುನೀತ್ ಪತ್ನಿ ಅಶ್ವಿನಿ ಅವರು ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾರೆ. ಸಂಜೆ 4 ಗಂಟೆಗೆ ಸಮಾರಂಭ ನಡೆಯಲಿದೆ. ಸುಮಾರು 25 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು, ಗಣ್ಯರಿಗೆ 5 ಸಾವಿರ ಪಾಸ್‌ಗಳನ್ನು ವಿತರಿಸಲಾಗಿದೆ. ಇನ್ನು ಡಾ.ರಾಜ್ ಕುಟುಂಬಕ್ಕೂ ರಾಜ್ಯ ಸರ್ಕಾರ ಆಹ್ವಾನ ನೀಡಿದೆ. ನಿನ್ನೆ ಅಪ್ಪು ನಿವಾಸಕ್ಕೆ ಭೇಟಿ ನೀಡಿದ ಸಚಿವ ಅಶೋಕ್, ಸುನೀಲ್ ಕುಮಾರ್ ಇಂದಿನ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರನ್ನು ಆಹ್ವಾನಿಸಿದ್ದಾರೆ. ಡಾ.ರಾಜ್‌ಕುಮಾರ್ ಕುಟುಂಬ ಸದಸ್ಯರು ಬಸ್‌ನಲ್ಲಿ ಒಟ್ಟಿಗೆ ವಿಧಾನಸೌಧಕ್ಕೆ ಬಂದಿಳಿಯಲಿದ್ದಾರೆ. ಇಡೀ ಕುಟುಂಬ ಒಟ್ಟಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಡಾ.ರಾಜ್ ಕುಟುಂಬ ಸದಸ್ಯರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಕರುನಾಡಿನ `ರಾಜರತ್ನ’ ಅಪ್ಪುಗೆ `ಕರ್ನಾಟಕ ರತ್ನ’ ಅಭಿಮಾನಿಗಳಲ್ಲಿ ಇನ್ನಿಲ್ಲದ ಸಂಭ್ರಮ ತಂದಿದೆ. ಆದ್ರೆ ಅಪ್ಪು ಇಲ್ಲವಲ್ಲ ಅನ್ನೋ ನೋವು ಇನ್ನಿಲ್ಲದಂತೆ ಕಾಡಿದೆ. ಇದನ್ನೂ ಓದಿ: ಅಪ್ಪುಗೆ ನಾಳೆ ‘ಕರ್ನಾಟಕ ರತ್ನ’ ಪ್ರದಾನ: ಕಾರ್ಯಕ್ರಮದ ಫುಲ್ ಡಿಟೇಲ್ಸ್ Related Articles ವೆಬ್‌ಸೈಟ್‌ಗೆ ಅರೆಬೆತ್ತಲೆ ಫೋಟೋ ಅಪ್‌ಲೋಡ್ ಮಾಡಿ ಸಿಕ್ಕಿಬಿದ್ದ ಶಿಕ್ಷಕಿ – ಶಾಲೆಗೆಲ್ಲಾ ಡಂಗೂರ ಸಾರಿದ ವಿದ್ಯಾರ್ಥಿ 12/04/2022 ನನ್ನ ಸ್ನೇಹಿತ ಮೋದಿಯನ್ನು ನಂಬುತ್ತೇನೆ: ಫ್ರೆಂಚ್ ಅಧ್ಯಕ್ಷ 12/04/2022 ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮುಖ್ಯ ಅತಿಥಿಯಾಗಿ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ಜ್ಯೂ.ಎನ್‌ಟಿಆರ್, ಇನ್ಫೋಸಿಸ್ ಸುಧಾಮೂರ್ತಿ ಭಾಗಿಯಾಗುತ್ತಿರುವುದು ಸಂಭ್ರಮವನ್ನ ಇಮ್ಮಡಿಗೊಳಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಈ ಸಮಾರಂಭಕ್ಕೆ ರಜನಿಕಾಂತ್ ಹಾಗೂ ಜೂ.ಎನ್‌ಟಿಆರ್ ಆಗಮಿಸಲಿದ್ದಾರೆ. ಇದೇ ರಜನಿಕಾಂತ್ ದಶಕಗಳ ಹಿಂದೆ ಪುನೀತ್ ಅಭಿನಯದ 2002ರಲ್ಲಿ ತೆರೆ ಕಂಡ ಅಪ್ಪು ಚಿತ್ರದ ನೂರನೇ ದಿನ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಈಗ ಇವತ್ತಿನ ಕ್ಷಣಕ್ಕೂ ಸಾಕ್ಷಿಯಾಗಲಿದ್ದಾರೆ. ಅಪ್ಪುಗೆ ಚಕ್ರವ್ಯೂಹ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹಾಡೊಂದನ್ನ ಹಾಡಿದ್ರು. ಅಪ್ಪು ನಿಧನ ಬಳಿಕ ಅಪ್ಪುವನ್ನ ನೆನೆದು ಗದ್ಗದಿತರಾಗಿದ್ರು. ಇದೀಗ ಗೆಳೆಯನಿಗೆ ಪ್ರಶಸ್ತಿ ಕೊಡಲು ಮುಖ್ಯ ಅತಿಥಿಯಾಗಿ ಜೂನಿಯರ್ ಎನ್‌ಟಿಆರ್ ಬರ್ತಿದ್ದಾರೆ. ವಿಧಾನಸೌಧದ ಪೂರ್ವದ್ವಾರದ ಗ್ರ್ಯಾಂಡ್ ಸ್ಟೆಪ್ ಮೇಲೆ ಹಂಪಿ ಮಾದರಿಯ ಬೃಹತ್ ಮಂಟಪ ನಿರ್ಮಾಣ ಮಾಡಲಾಗಿದೆ. ಅದ್ದೂರಿ ವೇದಿಕೆ ಸಿದ್ಧಗೊಂಡಿದೆ. ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನಟ ರಜನಿಕಾಂತ್, ಜೂನಿಯರ್ ಎನ್‌ಟಿಆರ್ ಬರ್ತಿದ್ದಾರೆ. ವೇದಿಕೆ ಮೇಲೆ 30 ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳಿಗೆ ಗ್ರ್ಯಾಂಡ್ ಸ್ಟೆಪ್ ವೇದಿಕೆಯ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 7000 ವಿಐಪಿ ಪಾಸ್‌ಗಳ ವಿತರಣೆ ಮಾಡಲಾಗಿದ್ದು, ಆಸನಗಳನ್ನ ಹಾಕಲಾಗಿದೆ. ಇನ್ನು ಅಪ್ಪು ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇನ್ನು ಪೊಲೀಸ್ ಇಲಾಖೆ ಕಾರ್ಯಕ್ರಮದ ಬಂದೋಬಸ್ತ್‌ಗೆ 1,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದೆ. ಇವತ್ತಿನ ಕಾರ್ಯಕ್ರಮಕ್ಕೆ ಸಂಚಾರಿ ಪೊಲೀಸರು ಕೂಡ ಸರ್ವ ಸನ್ನದ್ಧರಾಗಿದ್ದು, ಅಂಬೇಡ್ಕರ್ ರೋಡ್ ಸೇರಿದಂತೆ ಹಲವು ರಸ್ತೆ ಮಾರ್ಗಗಳನ್ನ ಬದಲಿಸಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಸಿನಿಮಾ ಹಾಸ್ಯಾಸ್ಪದ ಮತ್ತು ಕಳಪೆಯಾಗಿದೆ : ನಿರ್ದೇಶಕ ಅಭಿರೂಪ್ ಬಸು 7,000 ವಿಐಪಿಗಳಿಗೆ ಪಾಸ್ ವಿತರಣೆ ಚಿತ್ರರಂಗದ ಗಣ್ಯರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ 7,000 ವಿಐಪಿಗಳಿಗೆ ಪಾಸ್ ವಿತರಣೆ ಮಾಡಲಾಗಿದೆ. ಪಾಸ್ ಇದ್ದರಷ್ಟೆ ವಿಧಾನಸೌಧದ ಒಳಗೆ ಪ್ರವೇಶವಿರುತ್ತದೆ. 20 ರಿಂದ 30 ಸಾವಿರ ಸಾರ್ವಜನಿಕರು ಭಾಗಿಯಾಗುವ ನಿರೀಕ್ಷೆ ಇದೆ. ವೀಕ್ಷಣೆಗಾಗಿ 10 ಕಡೆ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಮೂವರು ಡಿಸಿಪಿ, 10 ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ವಿವಿಐಪಿ, ವಿಐಪಿ, ಸಾರ್ವಜನಿಕರಿಗೆ ಮಾರ್ಗ ಪ್ರತ್ಯೇಕವಾಗಿದೆ. ವಿವಿಐಪಿ ವಾಹನಗಳಿಗಷ್ಟೆ ವಿಧಾನಸೌಧದ ಒಳಗೆ ಪ್ರವೇಶ ಇರುತ್ತದೆ. ಯಾವೆಲ್ಲ ಮಾರ್ಗ ಬಂದ್? ವಿಧಾನಸೌಧದ ಪೂರ್ವ ಹಾಗೂ ಅಂಬೇಡ್ಕರ್ ರಸ್ತೆ, ತಿಮ್ಮಯ್ಯ ಕಾರ್ನರ್‌ನಿಂದ ಕೆ.ಆರ್ ಸರ್ಕಲ್‌ವರೆಗೆ, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮಾರ್ಗ ಬದಲಾವಣೆ, ಅಂಬೇಡ್ಕರ್ ರಸ್ತೆ, ಇನ್ಫೆಂಟ್ರಿ ರಸ್ತೆ, ಅಲಿ ಅಸ್ಕರ್ ರಸ್ತೆ, ಅರಮನೆ ರಸ್ತೆ, ರಾಜಭವನ ರಸ್ತೆ, ಕಬ್ಬನ್ ಪಾರ್ಕ್ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಕನ್ನಿಂಗ್ ಹಾಮ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ನಿಷೇಧ ಇರಲಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ಕಬ್ಬನ್ ಪಾರ್ಕ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ ಇರಲಿದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು 1992ರಿಂದ ಈವರೆಗೂ 9 ಮಂದಿ ಗಣ್ಯರಿಗಷ್ಟೇ ನೀಡಲಾಗಿದೆ. ರಾಷ್ಟ್ರಕವಿ ಕುವೆಂಪು, ಡಾ.ರಾಜ್‌ಕುಮಾರ್, ಎಸ್.ನಿಜಲಿಂಗಪ್ಪ, ಪ್ರೊ.ಸಿಎನ್‌ಆರ್ ರಾವ್, ಡಾ.ದೇವಿಶೆಟ್ಟಿ, ಪಂಡಿತ್ ಭೀಮಸೇನ್ ಜೋಷಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಾಲಿನಲ್ಲಿ ಇಂದಿನಿಂದ ಪುನೀತ್‌ರಾಜಕುಮಾರ್ ರಾರಾಜಿಸಲಿದ್ದಾರೆ.
ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಇಂಧನ ಇಲಾಖೆಯು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ನಡುವೆ ಷೇರು ಮಾರುಕಟ್ಟೆಗಳಲ್ಲಿ ನಿರಂತರ ಮಾರಾಟದಿಂದ ಮತ್ತೆ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ ಸುಮಾರು 13 ಪೈಸೆಗಳಷ್ಟು ಕುಸಿದು 77.81ರೂ ಗೆ ತಲುಪಿದೆ. ಆ ಮೂಲಕ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜೂನ್ 7, 2022 ರಂದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಮಹಾತ್ಮಾ ಗಾಂಧಿ ಸೇತುವಿನ ಸೂಪರ್ ಸ್ಟ್ರಕ್ಚರ್ ಬದಲಿಯನ್ನು ಉದ್ಘಾಟಿಸಿದರು.. Whatsapp SMBSaathi Utsav ಉಪಕ್ರಮವನ್ನು ಪ್ರಾರಂಭಿಸಿತು, ಇದು Whatsapp ವ್ಯಾಪಾರ ಅಪ್ಲಿಕೇಶನ್‌ನಂತಹ ಡಿಜಿಟಲ್ ಮಾಧ್ಯಮಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಸಣ್ಣ ವ್ಯಾಪಾರಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಔಷಧೀಯ ಗುಣಗಳಿರುವ ಅರಿಶಿನವನ್ನು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ‘ಒಂದು ಜಿಲ್ಲೆ ಒಂದು ಉತ್ಪನ್ನ’(ಒಡಿಒಪಿ) ವಾಗಿ ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುದ್ರಣ, ಟಿ.ವಿ ವಾಹಿನಿಗಳು ಹಾಗೂ ಆನ್ಲೈನ್ ವೇದಿಕೆಗಳಲ್ಲಿ ರಿಯಾಯಿತಿಗಳು ಮತ್ತು ಉಚಿತ ತ್ವರೆಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಅದರಲ್ಲೂ ಮಕ್ಕಳಿಗೆ ಆಮಿಷ ಒಡ್ಡುವ, ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿ, ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪ್ರಾಣಿಗಳಿಗೆ ನೀಡಬಹುದಾದ, ದೇಶಿಯವಾಗಿಯೇ ಅಭಿವೃದ್ಧಿಪಡಿಸಿರುವ ಕೋವಿಡ್ 19 ಲಸಿಕೆ ‘ಅನೊಕೊವ್ಯಾಕ್ಸ್’ ಅನ್ನು ಹರಿಯಾಣ ಮೂಲದ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವೈನ್ಸ್ (ಎನ್ಆರ್ಸಿ) ಅಭಿವೃದ್ಧಿಪಡಿಸಿದೆ. ಫಿಚ್ ರೇಟಿಂಗ್ಸ್ ಸಂಸ್ಥೆಯು ಭಾರತದ ಸಾಲ ಪಡೆಯುವ ಸಾಮರ್ಥ್ಯದ ಮುನ್ನೋಟವನ್ನು ‘ಸ್ಥಿರ’ ಎಂದು ಮೇಲ್ದರ್ಜೆಗೆ ಏರಿಸಿದೆ. ಮಂಗಳ ಗ್ರಹದಲ್ಲಿ ‘ಕ್ಯೂರಿಯಾಸಿಟಿ ರೋವರ್’ ಗುರುತಿಸಿರುವ ಮೊನಚು ಆಕೃತಿಯ ಚಿತ್ರಗಳನ್ನು ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದೆ. ಮಂಗಳನಲ್ಲಿನ ದೊಡ್ಡ ಕುಳಿ ‘ಗೇಲ್ ಕ್ರೇಟರ್’ನಲ್ಲಿ ಈ ಆಕೃತಿ ಪತ್ತೆಯಾಗಿದೆ ಎಂದು ‘ಸಿಇಟಿಐ ಇನ್ಸ್ಟಿಟ್ಯೂಟ್’ ಹೇಳಿದೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲೆ ಯುರೋ ಸಂಸತ್ತಿನ ನಿಷೇಧ ಯುನೈಟೆಡ್ ಕಿಂಗ್‌ಡಂನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮೇಲಿನ ನಿಷೇಧವು ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಒಟ್ಟಾರೆ ಕಾರ್ಯತಂತ್ರದ ಭಾಗವಾಗಿದೆ. ಈ ಯೋಜನೆಯನ್ನು ಸರ್ಕಾರವು ನವೆಂಬರ್ 2020 ರಲ್ಲಿ ಅನಾವರಣಗೊಳಿಸಿತು. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಪ್ಪಿಸಲು ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿತು, ಇಂಗಾಲದ ಹೊರಸೂಸುವಿಕೆಯನ್ನು 2050 ರ ವೇಳೆಗೆ ನಿವ್ವಳ ಶೂನ್ಯಕ್ಕೆ ಇಳಿಸಬೇಕು.
ಬೆಂಗಳೂರು: ಬ್ಯಾಂಕ್‌ಗೆ ವಂಚನೆಗೈದ ಆರೋಪದಲ್ಲಿ ಬಹುಭಾಷಾ ನಟಿ ಸಿಂಧು ಮೆನನ್ ಹಾಗೂ ಆತನ ಸಹೋದರನ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ. ಆಡಿ ಕಾರು ಖರೀದಿಸುವ ನೆಪದಲ್ಲಿ ಸುಳ್ಳು ದಾಖಲೆ ನೀಡಿ ಬ್ಯಾಂಕ್ ಆಫ್ ಬರೋಡಾದಿಂದ 36.78 ಲಕ್ಷ ರೂ. ಸಾಲ ಪಡೆದ ಆರೋಪ ದಲ್ಲಿ ಸಿಂಧು ಮೆನನ್ ಸಹೋದರನೆಂದು ಪರಿಚಯಿಸಿಕೊಂಡಿರುವ ಕಾರ್ತಿಕೇಯನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ನಂ.1 ಆರೋಪಿಯಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಕಾರ್ತಿಕೇಯನ್ ಬ್ಯಾಂಕ್‌ನಿಂದ ಸಾಲ ಪಡೆದ ಹಣವನ್ನು ಸಿಂಧು ಮೆನನ್ ಬ್ಯಾಂಕ್ ಖಾತೆಗೆ ಹಸ್ತಾಂತರಿಸಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿಂಧು ವಿರುದ್ದ ಕಾರ್ತಿಕೇಯನ್‌ಗೆ ಸಹಕರಿಸಿದ ಆರೋಪ ಹೊರಿಸಿ ಎಫ್‌ಐಆರ್‌ನಲ್ಲಿ ಹೆಸರು ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಪ್ರಧಾನ ಆರೋಪಿ ಕಾರ್ತಿಕೇಯನ್ ಬ್ಯಾಂಕ್ ಆಫ್ ಬರೋಡಾದಿಂದ ಸಾಲ ಪಡೆದ ಬಳಿಕ ಸಾಲ ಮರುಪಾವತಿ ಮಾಡದೇ ತಲೆ ಮರೆಸಿಕೊಂಡಿದ್ದ. ಹಲವು ಬಾರಿ ನೋಟಿಸ್ ನೀಡಿದ್ದ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ. Posted in ಪ್ರಮುಖ ಸುದ್ದಿಗಳು, ಮುಖ್ಯ ಸುದ್ದಿ, ರಾಜ್ಯ ಸುದ್ದಿಗಳು, ಸುದ್ದಿಗಳು, ಹೊಸ ಸುದ್ದಿಗಳು Tags: ಆಡಿ ಕಾರು, ಕಾರ್ತಿಕೇಯನ್, ಬ್ಯಾಂಕ್ ಆಫ್ ಬರೋಡಾ, ಸಿಂಧು ಮೆನನ್
Kannada News » World » PM Narendra Modi | ಅಮೆರಿಕದ ನೂತನ ಅಧ್ಯಕ್ಷರಿಗೆ ದೂರವಾಣಿ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ PM Narendra Modi | ಅಮೆರಿಕದ ನೂತನ ಅಧ್ಯಕ್ಷರಿಗೆ ದೂರವಾಣಿ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ narendra modi Joe Biden ನೀತಿ ನಿಯಮಗಳಿಗೆ ಅನುಸಾರವಾಗಿ ಜಾಗತಿಕ ಮಟ್ಟದಲ್ಲಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎರಡೂ ದೇಶಗಳು ಕಾರ್ಯೋನ್ಮುಖವಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ guruganesh bhat | Edited By: sadhu srinath Feb 09, 2021 | 4:17 PM ದೆಹಲಿ: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ (USA President Joe Biden) ನೇಮಕವಾದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿ ದೂರವಾಣಿ ಮೂಲಕ ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ಭಯೋತ್ಪಾದನೆ ನಿಯಂತ್ರಣ, ಹವಾಮಾನ ಬದಲಾವಣೆ, ಪ್ರವಾಸೋದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಇಬ್ಬರೂ ನಾಯಕರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇಂಡೋ ಫೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಹೆಚ್ಚಿಸುವ ತೆರನಾಗಿ ಕೆಲಸ ನಿರ್ವಹಿಸಲು ನಾವಿಬ್ಬರೂ ಬದ್ಧರಾಗಿದ್ದೇವೆ. ಇಂಡೋ ಫೆಸಿಫಿಕ್ ವಲಯದಲ್ಲಿ ಮುಕ್ತ ಮತ್ತು ಸ್ವತಂತ್ರ ವಾತಾವರಣದ ನಿರ್ಮಾಣ ನಮ್ಮ ಗುರಿಯಾಗಿರಲಿದೆ. ಎರಡೂ ದೇಶಗಳ ಪ್ರಾದೇಶಿಕ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸುವ ದೃಷ್ಟಿಯಿಂದ ಮಾತುಕತೆ ನಡೆಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಹೇಳಿದ್ದಾರೆ. President @JoeBiden and I are committed to a rules-based international order. We look forward to consolidating our strategic partnership to further peace and security in the Indo-Pacific region and beyond. @POTUS — Narendra Modi (@narendramodi) February 8, 2021 ನೀತಿ ನಿಯಮಗಳಿಗೆ ಅನುಸಾರವಾಗಿ ಜಾಗತಿಕ ಮಟ್ಟದಲ್ಲಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎರಡೂ ದೇಶಗಳು ಕಾರ್ಯೋನ್ಮುಖವಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. Spoke to @POTUS @JoeBiden and conveyed my best wishes for his success. We discussed regional issues and our shared priorities. We also agreed to further our co-operation against climate change.
ಕೇಂದ್ರ ಗೃಹ ಇಲಾಖೆ ಮೂರ್ಗಸೂಚಿಯ ಅನ್ವಯ ಕೋವಿಡ್‌ ನಿರ್ವಹಣೆಗೆ ರಾಷ್ಟ್ರೀಯ ಸೂಚನೆಗಳನ್ನು ರಾಜ್ಯದಲ್ಲಿ ಅನುಸರಿಸಲಾಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. Advocate Tejasvi Surya, facemask, Karnataka HC Bar & Bench Published on : 9 Nov, 2020, 12:26 pm ಸೆಪ್ಟೆಂಬರ್‌ನಲ್ಲಿ ನಡೆದಿದ್ದ ರಾಜಕೀಯ ಸಮಾವೇಶದಲ್ಲಿ ಮಾಸ್ಕ್‌ ಧರಿಸದ ಸಂಸದ ತೇಜಸ್ವಿ ಸೂರ್ಯ ಅವರಿಗೆ 250 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಸೋಮವಾರ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ವಿವರಿಸಿದೆ. ತೇಜಸ್ವಿ ಸೂರ್ಯ ಅವರು ನವೆಂಬರ್‌ 7ರಂದು ದಂಡ ಪಾವತಿಸಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ತಿಳಿಸಿದೆ. ನವೆಂಬರ್‌ 12ಕ್ಕೆ ವಿಚಾರಣೆ ಮುಂದೂಡಲಾಗಿದೆ ಕರ್ನಾಟಕ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ 2020ರ ಅಡಿ ಹೊಸದಾಗಿ ರೂಪಿಸಲಾಗಿರುವ ನಿಯಂತ್ರಣ ಕ್ರಮಗಳನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ಸೂಚಿಸಿದೆ. ಕೇಂದ್ರ ಗೃಹ ಇಲಾಖೆ ಮೂರ್ಗಸೂಚಿಯ ಅನ್ವಯ ಕೋವಿಡ್‌ ನಿರ್ವಹಣೆಗೆ ರಾಷ್ಟ್ರೀಯ ಸೂಚನೆಗಳನ್ನು ರಾಜ್ಯದಲ್ಲಿ ಅನುಸರಿಸಲಾಗುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. Also Read ನಟ ಸೂರ್ಯ ವಿರುದ್ಧ ನಿಂದನಾ ಪ್ರಕ್ರಿಯೆ ಕೈಗೊಳ್ಳದಂತೆ ಮದ್ರಾಸ್ ಸಿಜೆಗೆ ಆರು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದೇನು? ರಾಜಕೀಯ ಸಭೆಯಲ್ಲಿ ಮಾಸ್ಕ್‌ ಧರಿಸಿದೇ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಹಾಗೂ ಮತ್ತಿತರ ನಾಯಕರಿಂದ ದಂಡ ವಸೂಲಿ ಮಾಡಲಾಗಿದೆಯೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಪ್ರಶ್ನಿಸಿತ್ತು. “ಮಾಸ್ಕ್‌ ಧರಿಸದ ಲೋಕಸಭಾ ಸದಸ್ಯ (ತೇಜಸ್ವಿ ಸೂರ್ಯ) ಮತ್ತು ಇತರೆ ನಾಯಕರಿಂದ ದಂಡ ವಸೂಲಿ ಮಾಡಿದ್ದೀರೇ? ಜನತೆಗೆ ಯಾವ ಸಂದೇಶ ರವಾನಿಸುತ್ತಿದ್ದೀರಿ?" ಎಂದು ನ್ಯಾಯಾಲಯವು ಸರ್ಕಾರವನ್ನು ಪ್ರಶ್ನಿಸಿತ್ತು.
ಲೇಖಕಿ ಉಷಾ ಕಟ್ಟೇಮನೆ ಬ್ಲಾಗ್ ಲೋಕದಲ್ಲೂ ಸಕ್ರಿಯವಾಗಿ ಬರೆಯುತ್ತಾ ಬಂದಿರುವವರು. ಅವರು ನಮ್ಮ ದೇಶದ ಮಾಧ್ಯಮ ಲೋಕವನ್ನು ಇವತ್ತಿನ ’ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಳನದ ಹಿನ್ನೆಲೆಯಲ್ಲಿ ಚರ್ಚಿಸುತ್ತ ಕೆಲವೊಂದು ಗಂಭೀರ ವಿಷಯಗಳನ್ನು “ಮಾಧ್ಯಮ ಲೋಕ : ಒಡೆದ ಕನ್ನಡಿ” ಲೇಖನದಲ್ಲಿ ಎತ್ತಿದ್ದಾರೆ. ಆ ಲೇಖನದ ಕೊಂಡಿಯನ್ನು “ವರ್ತಮಾನ”ದೊಂದಿಗೆ ಹಂಚಿಕೊಳ್ಳುತ್ತ “ವರ್ತಮಾನ”ದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅವರ ಪೂರ್ಣ ಲೇಖನ ಇಲ್ಲಿದೆ. ಮಾಧ್ಯಮ ಲೋಕ : ಒಡೆದ ಕನ್ನಡಿ ಉಷಾ ಕಟ್ಟೇಮನೆ ಪ್ರತಿ ಮಂಗಳವಾರ ಬೆಳಿಗ್ಗೆ ಎಂಟು ಗಂಟೆಗೆ ನಾನು ಎಫ಼್ ಎಮ್ ರೈನ್ ಬೋ ದಲ್ಲಿ’ ಕರ್ತ-ಪತ್ರಕರ್ತ’ ಕಾರ್ಯಕ್ರಮವನ್ನು ಕೇಳುತ್ತೇನೆ. ಪತ್ರಿಕೋದ್ಯಮದಲ್ಲಿ ಅಪಾರ ಅನುಭವವನ್ನು ಪಡೆದಿಕೊಂಡಿರುವ ಖ್ಯಾತ ಪತ್ರಕರ್ತರನ್ನು ಸ್ಟುಡಿಯೋಕ್ಕೆ ಅಹ್ವಾನಿಸಿಅವರ ಸಾಧನೆಯನ್ನು ಶೋತೃಗಳಿಗೆ ಪರಿಚಯಿಸುವ ಸಂದರ್ಶನವನ್ನಾಧರಿಸಿದ ನೇರ ಪ್ರಸಾರದ ಕಾರ್ಯಕ್ರಮವಿದು. ಎಸ್ ಎಸ್ ಉಮೇಶ್ ನಡೆಸುವ ಈ ಕಾರ್ಯಕ್ರಮ ಈಗಾಗಲೇ ನೂರು ಎಪಿಸೋಡ್ ದಾಟಿದೆ. ಇಂದು ಅದರ ಅತಿಥಿಯಾಗಿದ್ದವರು ಹಿಂದು ಪತ್ರಿಕೆಯ ಬೆಂಗಳೂರಿನ ಸ್ಥಾನಿಕ ಸಂಪಾದಕರಾಗಿದ್ದ ಅರಕರೆ ಜಯರಾಮ್ . ಅರಕರೆ ಜಯರಾಮ್ ಎಂದರೆ ಸದಾ ಸೂಟ್ ದಾರಿಯಾಗಿರುವ, ಗಂಭೀರ ವ್ಯಕ್ತಿತ್ವದ, ಗುಂಡು ಮುಖದ ವ್ಯಕ್ತಿಯೊಬ್ಬರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಪ್ರೆಸ್ ಕ್ಲಬ್ ನಲ್ಲಿ ಅಗೊಮ್ಮೆ-ಈಗೊಮ್ಮೆ ದೂರದಿಂದ ಅವರನ್ನು ನೋಡಿದ್ದೆ. ಅವರಿಗೆ ಅಸ್ಖಲಿತವಾಗಿ ಕನ್ನಡ ಮಾತಾಡಲು ಬರುತ್ತದೆಯೆಂದು ನನಗೆ ಗೊತ್ತೇ ಇರಲಿಲ್ಲ. ಜಯರಾಮ್ ಅವರು ಸಮಕಾಲಿನ ಪತ್ರಿಕೊಧ್ಯಮದ ಬಗ್ಗೆ ಮಾತಾಡುತಾ, ಬೆಂಗಳೂರಲ್ಲಿ ಐವತ್ತಕ್ಕಿಂತಲೂ ಜಾಸ್ತಿ ಕಾಲೇಜುಗಳಲ್ಲಿ ಪತ್ರಿಕೋಧ್ಯಮವನ್ನು ಕಲಿಸುತ್ತಾರೆ.ಆದರೆ ಗುಣಮಟ್ಟದ ಉಪನ್ಯಾಸಕರಿಲ್ಲ, ಆಲ್ಲದೆ ಪತ್ರಕರ್ತನೊಬ್ಬ ಕ್ಲಾಸ್ ರೂಮ್ ನಲ್ಲಿ ರೂಪುಗೊಳ್ಳುವುದಿಲ್ಲ, ಎಂದು ಹೇಳುತ್ತಾ ಹಿಂದಿನ ತಲೆಮಾರಿನ ಪತ್ರಕರ್ತರಲ್ಲಿದ್ದ ಬದ್ಧತೆ ಮತ್ತು ವೃತ್ತಿಪರತೆಯ ಬಗ್ಗೆ ಅಧಿಕಾರಯುತವಾಗಿ ಮಾತಾಡತೊಡಗಿದರು. ಟೀವಿ ಜರ್ನಲಿಸ್ಟ್ ಗಳ ಬಗ್ಗೆ ಮಾತಾಡುತ್ತಾ ಅವರೊಂದು ಮಾತು ಹೇಳಿದರು; ಟೀವಿ ಜರ್ನಲಿಸ್ಟ್ ಗಳು ಎಮಿನೆಂಟ್ ಅಲ್ಲ, ಅವರೆಲ್ಲಾ ಪ್ರಾಮಿನೆಂಟ್ ಗಳು, ಅಂತ. ನಿಜ, ಹಿಂದೆ ಪತ್ರಿಕೋಧ್ಯಮವೆಂಬುದು ಸೇವಾಕ್ಷೇತ್ರವಾಗಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವು ಕೂಡಾ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು ಪರಿಗಣಿತವಾಗಿತ್ತು. ಸಮಾಜ ಸೇವೆಗೆ ಸಮೂಹ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿದ್ದವು. ಹಾಗಾಗಿ ಆದರ್ಶಗಳನ್ನಿಟ್ಟುಕೊಂಡ, ತತ್ವಬದ್ಧರಾದ ಯುವಕರು ನಾನಾ ಕ್ಷೇತ್ರಗಳಿಂದ ಪತ್ರಿಕಾರಂಗಕ್ಕೆ ಬರುತ್ತಿದ್ದರು. ಆದರೆ ಇಂದು ಹಾಗಿಲ್ಲ. ಪತ್ರಿಕಾ ರಂಗ ಇವತ್ತು ಉದ್ಯಮ ಆಗಿದೆ. ಸಿನೇಮಾ, ಕ್ರೀಕೆಟ್ ನಂತೆ ಅದೊಂದು ಗ್ಲಾಮರ್ ಜಗತ್ತು. ಅಲ್ಲಿ ಹಣ ಮತ್ತು ಖ್ಯಾತಿ ಎರಡೂ ಇದೆ. ಹಾಗಾಗಿ ಅಲ್ಲಿ ಹಣ ಹಾಕಿ ದುಡ್ಡು ದುಡಿಯುವುದನ್ನು ಕರಗತ ಮಾಡಿಕೊಳ್ಳಲು ಹವಣಿಸುವವರ ದೊಡ್ಡ ವರ್ಗವೇ ಇದೆ. ರಿಯಲ್ ಎಸ್ಟೇಟ್ ಕುಳಗಳು ಸಿನೇಮಾರಂಗಕ್ಕೆ ಧಾಂಗುಡಿಯಿಟ್ಟ ಮೇಲೆ ಕನ್ನಡ ಸಿನೇಮಾ ಪ್ರಪಂಚ ಬದಲಾದ ಪರಿಯನ್ನೇ ಗಮನಿಸಿ. ಸುರೇಶ ಕಲ್ಮಾಡಿ ಒಬ್ಬ ಸಾಕಲ್ಲಾ; ಕ್ರೀಡಾ ಜಗತ್ತಿನಲ್ಲಿ ಹಣದ ಮೆರೆದಾಟದ ವೈಖರಿಯನ್ನು ತಿಳಿದುಕೊಳ್ಳಲು. ಮಾಧ್ಯಮ ರಂಗಕ್ಕೆ ಬನ್ನಿ, ನೀರಾ ರಾಡಿಯಾ ಪ್ರಕರಣದಲ್ಲಿ ಶಾಮೀಲಾದರೆನ್ನಲಾದ ಬರ್ಕಾದತ್ತ, ವೀರಸಾಂಘ್ವಿ, ಪ್ರಭು ಚಾವ್ಲ ಮುಂತಾದವರೆಲ್ಲಾ ಈಗಲೂ ಸ್ವಲ್ಪವೂ ಪಾಪ ಪ್ರಜ್ನೆಯಿಲ್ಲದೆ ನ್ಯಾಯಾಧೀಶರ ಧಿಮಾಕಿನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿರುವ ರಾಜಕಾರಣಿ ಬಿ.ಎಲ್. ಶಂಕರ್ ತಮ್ಮ ಮಾತುಗಳಲ್ಲಿ ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ, ಕನ್ನಿಮೋಳಿ, ಎ. ರಾಜ ಮುಂತಾದವರೆಲ್ಲಾ ಆರೋಪ ಹೊತ್ತು ಜೈಲಿಗೆ ತಳ್ಳಲ್ಪಡುತ್ತಾರೆ. ಮಾಧ್ಯಮದವರಿಗೇಕೆ ವಿನಾಯಿತಿ? ನಿಜ, ತಪ್ಪು ಯಾರು ಮಾಡಿದರೂ ತಪ್ಪೇ. ನಮಗೆಲ್ಲರಿಗೂ ಇರುವುದು ಒಂದೇ ಸಂವಿಧಾನ ತಾನೇ? ಈಗ ಕರ್ನಾಟಕವನ್ನೇ ನೋಡಿ. ಲೋಕಾಯುಕ್ತ ವರದಿ ಬಂದಿದೆ. ಯು.ವಿ.ಸಿಂಗ್ ವರಧಿಯಲ್ಲಿ ಸ್ಪಷ್ಟ ವಾಗಿ ಉಲ್ಲೇಖಿತವಾಗಿದೆ; ಕನ್ನಡದ ಕೆಲವೊಂದು ಪತ್ರಕರ್ತರು ಗಣಿಕಪ್ಪವನ್ನು ಪಡೆದಿದ್ದಾರೆಂದು. ಗಣಿಗಾರಿಕೆಯಲ್ಲಿ ದಂತಕಥೆಯಾಗುತ್ತಿರುವ ರೆಡ್ಡಿ ಸಹೋದರರ ಗ್ಯಾಂಗ್ ವಿಷಯ ಬಿಟ್ಟುಬಿಡಿ. ಅವರು ವ್ಯಾಪಾರಿಗಳು. ’ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಮಾತೇ ಇದೆಯಲ್ಲಾ. ದುಡ್ಡು ಬಾಚಿಕೊಳ್ಳುವುದೇ ವ್ಯಾಪಾರದ ಉದ್ದೇಶ. ಆದ್ರೆ ಪತ್ರಕರ್ತರ ಮುಖವಾಡಗಳನ್ನು ತೊಟ್ಟುಕೊಂಡು ಸಮಾಜಕ್ಕೆ ನೀತಿ ಪಾಠ ಹೇಳುವುದನ್ನು ಹಾಬಿಯನ್ನಾಗಿ ಇಟ್ಟುಕೊಂಡವರನ್ನು ಏನಂತ ಕರೆಯುವುದು? ಕಳೆದವಾರ ಡೆಕ್ಕನ್ ಹೆರಾಲ್ಡ್ ಬಯಲು ಮಾಡಿದ ಗಣಿ ಕಪ್ಪ ಪಡೆದವರ ಹೆಸರುಗಳು ಒಂದು ಸಂಕೇತ ಮಾತ್ರ. ಮಧುಶ್ರೀಯಂಥ ನೂರಾರು ಕಂಪೆನಿಗಳಿವೆ ನೂರಾರು ’ಖಾರದ ಪುಡಿ ಮಹೇಶ’ರಿದ್ದಾರೆ. ಸಂಜಯ್ ಸರ್ ಗಳಿದ್ದಾರೆ, ಮೂರ್ತಿಗಳಿದ್ದಾರೆ. ಹಾಗೆಯೇ ನೂರಾರು ವಿ.ಭಟ್, ಆರ್.ಬಿ.ಗಳಿದ್ದಾರೆ. ಪತ್ರಿಕೋದ್ಯಮವೆಂಬ ಗ್ಲಾಮರ್ ಲೋಕದಲ್ಲಿ ಮುಖವಾಡ ತೊಟ್ಟಿರುವ ಕೆಲವು ಪತ್ರಕರ್ತರ ಸ್ವವೈಭವೀಕರಣ, ಐಷಾರಾಮಿ ಬದುಕು ಹೇಗಿದೆಯೆಂದರೆ ನಿಜವಾದ ಪತ್ರಕರ್ತರೆಂದರೆ ಹೀಗೆಯೇ ಇರಬೇಕೆಂಬ ಭ್ರಮೆಯನ್ನು ಸಾರ್ವಜನಿಕರಲ್ಲಿ ಉಂಟುಮಾಡುವಂತೆ ಅವರ ನಡವಳಿಕೆಯಿರುತ್ತದೆ. ಅವರಲ್ಲಿ ಗಣಿ ಮಾಲೀಕರಿದ್ದಾರೆ; ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ; ಬ್ಲಾಕ್ ಮೇಲ್ ಮಾಡುವವರಿದ್ದಾರೆ; ಹಿಡನ್ ಅಜೆಂಡಗಳನ್ನಿಟ್ಟುಕೊಂಡಿರುವ ರಾಜಕೀಯ ಪಕ್ಷ ಪ್ರಾಯೋಜಿತರಿದ್ದಾರೆ. ರಾಜಕೀಯ ದಲ್ಲಾಳಿಗಳಿದ್ದಾರೆ. ಕಾರ್ಪೋರೇಟ್ ಕಂಪೆನಿಗಳ ಪಿ.ಅರ್.ಓ ಗಳಿದ್ದಾರೆ. ಜಾತೀಯ ವಕ್ತಾರರಿದ್ದಾರೆ. ಇವರ ಮೆರೆದಾಟದಲ್ಲಿ ಬಹುಸಂಖ್ಯಾತರಾಗಿರುವ ಪತ್ರಕರ್ತರ ಪ್ರಾಮಾಣಿಕತೆ, ಸಮಾಜಿಕ ಕಾಳಜಿ ಮಸುಕಾಗಿ ಕಾಣುತ್ತದೆ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಸ್ವಾರ್ಥಿಗಳು ಎಂದು ಸಾರಸಗಟಾಗಿ ಅನುಮಾನದಿಂದ ನೋಡಿದಂತೆ ಪತ್ರಕರ್ತರೆಲ್ಲಾ ಎಂಜಲು ಕಾಸಿಗೆ ಕೈಯೊಡ್ಡುವವರು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಸಂಶಯವಂತೂ ಇದ್ದೇ ಇದೆ; ಗಣಿ ಲಾಬಿ ಮತ್ತು ಕಾರ್ಪೋರೇಟ್ ಜಗತ್ತು ಪತ್ರಿಕೋಧ್ಯಮವನ್ನು ನಿಯಂತ್ರಿಸುತ್ತದೆಯೆಂದು. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಧ್ಯಮದ ಆದ್ಯತೆಗಳು ಬದಲಾಗಿರುವುದು ಸಾರ್ವಜನಿಕರ ಕಣ್ಣಿಗೂ ನಿಚ್ಚಳವಾಗಿ ಗೋಚರಿಸುತ್ತಿದೆ. ಇಲ್ಲವಾದರೆ ಕರ್ನಾಟಕದ ಮಟ್ಟಿಗೆ ಮೂರು ಪ್ರಮುಖ ವಿಷಯಗಳಾದ ಅಕ್ರಮ ಗಣಿಗಾರಿಕೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಪುನರ್ವಸತಿ, ರೈತರ ಕೃಷಿ ಭೂಮಿ ಸ್ವಾಧೀನ ಇವುಗಳಿಗೆ ಮಾಧ್ಯಮ ಲೋಕ ಸಶಕ್ತ ಧ್ವನಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಅವೆಲ್ಲಾ ವರಧಿಗಾರಿಕೆಯ ಮಟ್ಟದಲ್ಲಿ ಉಳಿದುಬಿಟ್ಟವು. ಅಣ್ಣಾ ಹಜಾರೆಯವ ಬ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಅಷ್ಟೇ. ಸುದ್ದಿಯನ್ನು ರೋಚಕವಾಗಿ, ರಂಜನೀಯವಾಗಿ, ಎಮೋಷನಲಾಗಿ ಕೊಡುತ್ತಿದೆ. ಕಾರ್ಪೋರೇಟ್ ಜಗತ್ತು ಪ್ರಜಾಪ್ರಭುತ್ವವನ್ನು ನಿಶ್ಯಕ್ತಗೊಳಿಸುತ್ತಿದೆಯೇನೋ ಎಂಬ ಸಂಶಯವೂ ಅವರನ್ನು ಕಾಡುವುದಿಲ್ಲ. ಆಡಳಿತ ಮಂಡಳಿಯಲ್ಲಿ ಬದ್ಧತೆಯಿಲ್ಲ. ಬದ್ಧತೆ ಕಾಣುತ್ತಿಲ್ಲ. ಬದ್ಧತೆಯಿರುತ್ತಿದ್ದರೆ ಬ್ರಷ್ಟಾಚಾರದ ಆಪಾದನೆ ಹೊತ್ತಿರುವ ಪತ್ರಕರ್ತರ ಮೇಲೆ ಮ್ಯಾನೇಜ್ ಮೆಂಟಿನವರು ಕ್ರಮ ಕೈಗೊಳ್ಳುತ್ತಿದ್ದರು. ದೃಶ್ಯ ಮಾಧ್ಯಮದ ಚರ್ಚೆಗಳಲ್ಲಿ ಭಾಗವಹಿಸುವವರಿಗೆಲ್ಲಾ ಗೊತ್ತಿದೆ, ತಾವು ಪರಸ್ಪರ ಕಳ್ಳರೆಂದು. ಅಕ್ರಮ ಗಣಿಗಾರಿಕೆಯಿಂದ ದುಡ್ಡು ಸಂಪಾದನೆ ಮಾಡಿದವರು, ದುಡ್ಡು ಕೊಟ್ಟು ಎಂಪಿ ಸೀಟ್ ಖರೀದಿ ಮಾಡಿದವರು, ಸರಕಾರದ ಕೃಪಾಶ್ರಯದಿಂದ ಭೂಮಿ ಡಿನೋಟಿಪಿಕೇಶೆನ್ ಮಾಡಿಸಿಕೊಂಡವರು, ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪತ್ರಿಕೆ ನಡೆಸುತ್ತಿರುವವರು- ಇವರೆಲ್ಲಾ ಮಾಧ್ಯಮವನ್ನು ಅಸ್ತ್ರ-ಶಸ್ತ್ರಗಳಂತೆ ಬಳಸುತ್ತಿದ್ದಾರೆ. ಇಂತವರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸಲು ಸಾಧ್ಯವೇ? ಇವರಿಗೆಲ್ಲಾ ಪತ್ರಕರ್ತರು ಬೇಕಾಗಿಲ್ಲ, ದಲ್ಲಾಳಿಗಳು ಬೇಕಾಗಿದ್ದಾರೆ. ಹಾಗಾಗಿ ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಗಂಧ ಗಾಳಿ ಇಲ್ಲದವರು ಕೂಡಾ ಪತ್ರಕರ್ತರಾಗುತ್ತಿದ್ದಾರೆ. ದಲ್ಲಾಳಿಗಳು ಯಾವಾಗಲೂ ಅರ್ಥಿಕರಾಗಿ ಬಲಾಢ್ಯರಾಗುತ್ತಲೇ ಹೋಗುತ್ತಾರೆ. ಇಲ್ಲವಾದರೆ ಪತ್ರಕರ್ತನೊಬ್ಬ ನೂರಾರು ಕೋಟಿಯ ಒಡೆಯನಾಗಲು ಸಾಧ್ಯವೇ ಇಲ್ಲ. ದುಡ್ಡು ಎಲ್ಲಾ ದೌರ್ಭಲ್ಯಗಳನ್ನು, ಅವಲಕ್ಷಣಗಳನ್ನು ಮುಚ್ಚಿ ಹಾಕುತ್ತದೆ. ಆದರೆ ಇದರಿಂದೆಲ್ಲಾ ಆಘಾತಕ್ಕೊಳಗಾಗುವವರು ಜನಸಾಮಾನ್ಯರು, ಅವರ ಮುಗ್ದ ಮನಸು. ಅವರ ನಂಬಿಕೆಯ ಜಗತ್ತು. ಅವರ ಬದುಕಿನ ಮಾದರಿಗಳು ಛಿದ್ರಗೊಳ್ಳುತ್ತಿದೆ. ಛಿದ್ರಗೊಂಡ ಕನ್ನಡಿಯಲ್ಲಿ ಪೂರ್ಣ ಬಿಂಬವನ್ನು ಕಾಣಲು ಸಾಧ್ಯವಿಲ್ಲ This entry was posted in ಮಾಧ್ಯಮ and tagged Deccan Herald, ಉಷಾ ಕಟ್ಟೇಮನೆ, ಭ್ರಷ್ಟಾಚಾರ, ಭ್ರಷ್ಟಾಚಾರದ ವಿರುದ್ಧ ಭಾರತ, ಮಾಧ್ಯಮ ಲೋಕ, ಲೋಕಾಯುಕ್ತ on August 29, 2011 by admin.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9036527301 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ 9036527301 ಮೇಷ(9 ಜುಲೈ, 2020) ನಿಮ್ಮ ಸಂಗಾತಿಯ ಆರೋಗ್ಯ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಆರ್ಥಿಕವಾಗಿ ಇಂದು ನೀವು ಸಾಕಷ್ಟು ಬಲವಾಗಿ ಕಾಣುವಿರಿ, ಗ್ರಹ ಮತ್ತು ನಕ್ಷತ್ರಗಳ ಚಲನೆಯಿಂದ ಇಂದು ನಿಮಗಾಗಿ ಹಣವನ್ನು ಸಂಪಾದಿಸುವ ಅನೇಕ ಅವಕಾಶಗಳು ಉಂಟಾಗುತ್ತವೆ. ಮಗುವಿನ ಅಧ್ಯಯನದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಕ್ಷಣದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇವುಗಳು ಕ್ಷಣಿಕವಾಗಿದ್ದು ಸಮಯ ಸರಿದಂತೆ ದೂರ ಸರಿಯುತ್ತವೆ. ನೀವು ನಿಮ್ಮ ಪ್ರೀತಿಪಾತ್ರರನ್ನು ಅವಳ ಹಿಂದಿನ ಉದಾಸೀನತೆಯನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಮೌಲ್ಯಯುತವಾಗಿಸುತ್ತೀರಿ. ಉದ್ಯೋಗದ ಅವಕಾಶಗಳಿಗಾಗಿ ಕೈಗೊಂಡ ಪ್ರಯಾಣ ಸಕಾರಾತ್ಮಕವಾಗಬಹುದು. ನಿಮ್ಮನ್ನು ನೀವು ಹಿಡಿತದಲ್ಲಿರಿಸಿಕೊಳ್ಳಬೇಕು ಮತ್ತು ಸಂದರ್ಶನದಲ್ಲಿ ನಿಮ್ಮನ್ನು ನೀವೇ ವ್ಯಕ್ತಪಡಿಸಬೇಕು. ಈ ರಾಶಿಚಕ್ರದ ಮಕ್ಕಳು ಇಂದು ಕ್ರೆಡೆಯಲ್ಲಿ ದಿನವನ್ನು ಕಳೆಯಬಹುದು, ಅಂತಹ ಪರಿಸ್ಥಿತಿಯಲ್ಲಿ ಪೋಷಕರು ಅವರ ಮೇಲೆ ಗಮನ ಹರಿಸಬೇಕು ಏಕಂದರೆ ಗಾಯದ ಸಾಧ್ಯತೆ ಇದೆ. ಮಹಿಳೆಯರು ಶುಕ್ರನಿಂದ ಮತ್ತು ಪುರುಷರು ಮಂಗಳನಿಂದ, ಆದರೆ ಇದು ಶುಕ್ರ ಹಾಗು ಮಂಗಳಗಳು ಒಬ್ಬರಲ್ಲೊಬ್ಬರು ಲೀನವಾಗುವ ದಿನ.ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 1 ವೃಷಭ(9 ಜುಲೈ, 2020) ನಿಮ್ಮ ಪ್ರಚಂಡ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ತರುತ್ತದೆ. ಆದರೆ ಪ್ರಸ್ತುತ ಚೇತನವನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿರಿ. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ನಿಮ್ಮ ಕುಟುಂಬ ಸದಸ್ಯರೆಡೆಗೆ ನಿಮ್ಮ ಸರ್ವಾಧಿಕಾರಿ ಧೋರಣೆ ಕೇವಲ ಅನುಪಯುಕ್ತ ವಾದಗಳನ್ನು ಪ್ರಾರಂಭಿಸುತ್ತದೆ ಮತ್ತು ಇದು ಟೀಕೆಯನ್ನೂ ತರಬಹುದು. ಪ್ರೇಮ ಜೀವನ ರೋಮಾಂಚಕವಾಗಿರುತ್ತದೆ. ವ್ಯವಹಾರದ ಜೊತೆ ಸಂತೋಷವನ್ನು ಬೆರೆಸಬೇಡಿ. ಸಮಯದ ಸೌಂದರ್ಯವನ್ನು ಅರ್ಥಮಾಡಿಕೊಳ್ಳುತ್ತ, ಇಂದು ನೀವು ಎಲ್ಲಾ ಜನರಿಂದ ದೂರವಾಗಿ ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವಿರಿ. ಅದನ್ನು ಮಾಡುವುದು ನಿಮಗೆ ಉತ್ತಮವಾಗಲಿದೆ. ಇದು ಮದುವೆಯ ಉಜ್ವಲವಾದ ದಿನವನ್ನು ಅನುಭವಿಸುವ ದಿನವಾಗಿದೆ.ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 9 ಮಿಥುನ(9 ಜುಲೈ, 2020) ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ನಿಮ್ಮ ಕಚೇರಿ ಕೆಲಸದ ಕಾರಣ ಹಾಳಾಗಬಹುದು. ಪ್ರೇಮ ವೈಫಲ್ಯದ ನೋವಿಗೆ ಇವತ್ತು ನಿದ್ರಿಸಲು ಸಾಧ್ಯವಾಗುವುದಿಲ್ಲ. ಕಡಿಮೆ ಅಡೆತಡೆಗಳೊಂದಿಗೆ-ಇದು ಅದ್ಭುತ ಸಾಧನೆಗಳ ದಿನದಂತೆ ಕಾಣುತ್ತದೆ – ತಾವು ಬಯಸಿದ್ದು ಸಿಗದಿದ್ದಲ್ಲಿ ಕಿರಿಕಿಯಾಗಿ ವರ್ತಿಸುವ ಸಹೋದ್ಯೋಗಿಗಳ ಎಚ್ಚರದಿಂದಿರಿ. ರಾತ್ರಿಯ ವೇಳೆಯಲ್ಲಿ ಕಚೇರಿಯಿಂದ ಮನೆಗೆ ಹೋಗುವಾಗ ಇಂದು ನೀವು ವಾಹನವನ್ನು ಜಾಗರೂಕತೆಯಿಂದ ಚಲಾಯಿಸಬೇಕು, ಇಲ್ಲದಿದ್ದರೆ ಅಪಘಾತವಾಗಬಹುದು ಮತ್ತು ಅನೇಕ ದಿನಗಳಿಗಾಗಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಇಂದು, ನೀವು ನಿಮ್ಮ ಧರ್ಮಪತ್ನಿಯನ್ನು ಪ್ರೇಮಿಸಲು ಸಾಕಷ್ಟು ಸಮಯ ಪಡೆದರೂ, ಆರೋಗ್ಯ ಉಲ್ಬಣಗೊಳ್ಳುತ್ತದೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 7 ಕರ್ಕ(9 ಜುಲೈ, 2020) ಮೋಜಿಗಾಗಿ ಹೊರಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ನಿಮ್ಮ ಹೆಚ್ಚುವರಿ ಹಣವನ್ನು ಒಂದು ಸುರಕ್ಷಿತ ಸ್ಥಳದಲ್ಲಿರಿಸಿ ಹಾಗೂ ಇದು ಮುಂದಿನ ಕಾಲದಲ್ಲಿ ನಿಮಗೆ ಒಳ್ಳೆಯ ಆದಾಯ ತರುತ್ತದೆ. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನೀವು ಇಂದು ನಿಮ್ಮ ಸಿಹಿಯಾದ ಪ್ರೀತಿಯ ಜೀವನದಲ್ಲಿನ ಉತ್ಕಟತೆಯನ್ನು ಆನಂದಿಸುತ್ತೀರಿ. ಸ್ವಾಭಿಮಾನ ನಿರ್ಧಾರಕ್ಕೆ ಅಡ್ಡಪಡಿಸಲು ಬಿಡಬೇಡಿ – ನಿಮ್ಮ ಕೈಕೆಳಗಿನವರು ಏನು ಹೇಳುತ್ತಾರೆಂದು ಕೇಳಿ. ನಿಮ್ಮ ದಾರಿಯಲ್ಲಿ ಯಾರೇ ಬಂದರೂ ಸಭ್ಯರೂ ಮತ್ತು ಆಕರ್ಷಕರೂ ಆಗಿರಿ – ನಿಮ್ಮ ಇಂದ್ರಜಾಲದಂಥ ಆಕರ್ಷಣೆಯ ಹಿಂದಿನ ರಹಸ್ಯ ಕಲವರಿಗೆ ಮಾತ್ರವೇ ತಿಳಿದಿದೆ. ನಿಮ್ಮ ಧರ್ಮಪತ್ನಿ ನಿಮ್ಮನ್ನು ವಿಶ್ವದಲ್ಲಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸುವುದರಿಂದ ನಿಮಗೆ ಹಾಗೇ ಅನಿಸುತ್ತದೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 2 ಸಿಂಹ(9 ಜುಲೈ, 2020) ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ನಿಮ್ಮ ಭಯವನ್ನು ಸಾಧ್ಯವಾದಷ್ಟೂ ಬೇಗ ತೊಡೆದುಹಾಕಬೇಕು ಏಕೆಂದರೆ ಇವು ತಕ್ಷಣವೇ ನಿಮ್ಮ ಆರೋಗ್ಯವನ್ನು ಬಾಧಿಸಬಹುದು ಮತ್ತು ಒಳ್ಳೆಯ ಆರೋಗ್ಯವನ್ನು ಅನುಭವಿಸುವ ನಿಮ್ಮ ಹಾದಿಯಲ್ಲಿ ಅಡ್ಡ ಬರಬಹುದು. ಹೊಸ ಒಪ್ಪಂದಗಳು ಲಾಭದಾಯಕವೆಂದು ಕಂಡರೂ ಬಯಸಿದ ಲಾಭ ತರುವುದಿಲ್ಲ – ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರಗಳನ್ನು ಮಾಡಬೇಡಿ. ನಿಮ್ಮ ಪೋಷಕರಿಗೆ ಮಹತ್ವಾಕಾಂಕ್ಷೆಯನ್ನು ಬಹಿರಂಗಪಡಿಸಲು ಸರಿಯಾದ ಸಮಯ. ಅವರು ಸಂಪೂರ್ಣವಾಗಿ ನಿಮಗೆ ಬೆಂಬಲ ನೀಡುತ್ತಾರೆ. ನೀವು ಗಮನ ಹರಿಸಬೇಕು ಮತ್ತು ಇದನ್ನು ಸಾಧಿಸಲು ಶ್ರಮಪಡಬೇಕು. ಪ್ರಣಯ ಮತ್ತು ಸಾಮಾಜಿಕವಾಗಿ ಬೆರೆಯುವುದು ಬಾಕಿಯಿರುವ ಕೆಲಸಗಳ ಹೊರತಾಗಿಯೂ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಕೆಲಸದಲ್ಲಿ ಇಂದು ಎಲ್ಲವೂ ನಿಮ್ಮ ಪರವಾಗಿರುತ್ತವೆ. ಇಂದು ನೀವು ನಿಮಗಾಗಿ ಸಮಯವನ್ನು ತೆಗೆದುಕೊಂಡು ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಎಲ್ಲಿಗಾದರೂ ಸುತ್ತಾಡಲು ಹೋಗಬಹುದು.ಆದಾಗ್ಯೂ ಈ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ನಿಮ್ಮ ಸಂಗಾತಿಯು ಇಂದು ಆ ಆರಂಭಿಕ ಹಂತದ ಪ್ರೀತಿ ಮತ್ತು ಪ್ರಣಯದ ಗುಂಡಿಯನ್ನು ಒತ್ತುತ್ತಾಳೆ.ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 9 ಕನ್ಯಾ(9 ಜುಲೈ, 2020) ನಿಮ್ಮ ಸಕಾರಾತ್ಮಕ ದೃಷ್ಟಿಕೋನ ಮತ್ತು ಆತ್ಮವಿಶ್ವಾಸದಿಂದ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿಸಬಹುದಾದ ಸಾಧ್ಯತೆಗಳಿವೆ. ಆರ್ಥಿಕ ಭಾಗವು ಬಲಗೊಳ್ಳುವ ಪೂರ್ಣ ಸಾಧ್ಯತೆ ಇದೆ.ನೀವು ಯಾವುದೇ ವ್ಯಕ್ತಿಗೆ ಸಾಲ ನೀಡಿದ್ದರೆ, ಇಂದು ನೀವು ಆ ಹಣವನ್ನು ಮರಳಿ ಪಡೆಯುವ ನಿರೀಕ್ಷೆಯಿದೆ ಒಬ್ಬ ಹಳೆಯ ಸ್ನೇಹಿತರು ಸಂಜೆ ನಿಮಗೆ ಕರೆ ಮಾಡುತ್ತಾರೆ ಮತ್ತು ಹಳೆಯ ನೆನಪುಗಳನ್ನು ತೆರೆದಿಡುತ್ತಾರೆ. ಪ್ರಣಯದ ಸಂಬಂಧ ಅತ್ಯಾಕರ್ಷಕವಾಗಿದ್ದರೂ ಅದು ಬಹು ಕಾಲ ಬಾಳುವುದಿಲ್ಲ. ಹಗಲುಗನಸು ನಿಮ್ಮ ಪತನಕ್ಕೆ ಕಾರಣವಾಗುತ್ತದೆ – ಇತರರು ನಿಮ್ಮ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಬೇಡಿ. ಇಂದು ನೀವು ಸಾಕಷ್ಟು ಆಸಕ್ತಿದಾಯಕ ಆಮಂತ್ರಣಗಳನ್ನು ಪಡೆಯುತ್ತೀರಿ – ಮತ್ತು ಒಂದು ಅಚ್ಚರಿಯ ಕೊಡುಗೆಯೂ ನಿಮಗೆ ಸಿಗಬಹುದು. ಒಬ್ಬ ಸಂಬಂಧಿ, ಸ್ನೇಹಿತರು, ಅಥವಾ ನೆರೆಯವರು ಇಂದು ನಿಮ್ಮ ವೈವಾಹಿಕ ಜೀವನಕ್ಕೆ ಆತಂಕವುಂಟುಮಾಡಬಹುದು. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 7 ತುಲಾ(9 ಜುಲೈ, 2020) ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಚೈತನ್ಯವನ್ನು ಬಳಸಿ. ಲೋಕೋಪಕಾರಕ್ಕಾಗಲ್ಲದಿದ್ದಲ್ಲಿ ಈ ನಶ್ವರ ದೇಹದ ಉಪಯೋಗವಾದರೂ ಏನು. ಇಂದು ನೀವು ನಿಮ್ಮ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ, ಏಕೆಂದರೆ ಮನೆಯ ಯಾವುದೇ ಹಿರಿಯ ಸದಸ್ಯ ಇಂದು ನಿಮಗೆ ಹಣವನ್ನು ನೀಡಬಹುದು. ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ಪ್ರೀತಿ ಮಿತಿಯಿಲ್ಲದ್ದಾಗಿದೆ, ಅಪಾರವಾಗಿದೆ; ನೀವು ಈ ಮುಂಚೆ ಈ ವಿಷಯಗಳನ್ನು ಕೇಳಿರಬೇಕು. ಆದರೆ ಇಂದು, ನೀವು ಇದನ್ನು ಅನುಭವಿಸುತ್ತೀರಿ. ನಿಮ್ಮ ಪ್ರೀತಿಯ ಸಂಬಂಧ ಮಾಂತ್ರಿಕ ತಿರುವು ಪಡೆಯುತ್ತಿದೆ; ಸುಮ್ಮನೇ ಅದನ್ನು ಅನುಭವಿಸಿ. ಈ ರಾಶಿಚಕ್ರದ ಜನರು ಇಂದು ಮೊಬೈಲ್ ಮೇಲೆ ಇಡೀ ದಿನವನ್ನು ಹಾಳುಮಾಡಬಹುದು. ನೀವು ಮತ್ತು ನಿಮ್ಮ ಸಂಗಾತಿ ಇತ್ತೀಚಿನ ದಿನಗಳಲ್ಲಿ ಬಹಳ ಸಂತೋಷದಿಂದಿಲ್ಲದಿದ್ದರೆ, ನೀವಿಂದು ಹುಚ್ಚು ಮೋಜನ್ನು ಹೊಂದಲಿದ್ದೀರಿ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 1 ವೃಶ್ಚಿಕ(9 ಜುಲೈ, 2020) ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ನೀವು ವಿಪರೀತವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದಾಗ ಮಾತ್ರ ನಿಮ್ಮ ಹಣವು ನಿಮ್ಮ ಕೆಲಸಕ್ಕೆ ಬರುತ್ತದೆ, ಇಂದು ನೀವು ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಸಂಬಂಧಿಗಳಿದ್ದಲ್ಲಿ ಸಣ್ಣ ಪ್ರಯಾಣ ನಿಮ್ಮ ದೈನಂದಿನ ಒತ್ತಡದ ಜೀವನದಿಂದ ನಿಮಗೆ ಸುಖ ಮತ್ತು ವಿಶ್ರಾಂತಿಯನ್ನು ತರುತ್ತದೆ ಪ್ರೀತಿಯಲ್ಲಿ ನಿರಾಶೆಯಾಗಬಹುದಾದರೂ ಪ್ರೇಮಿಗಳು ಯಾವತ್ತೂ ಮುಖಸ್ತುತಿ ಮಾಡುವವರಾದ್ದರಿಂದ ನೀವು ಧೃತಿಗೆಡಬೇಡಿ. ನೀವು ಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕೋಲೇಟ್ ಅನ್ನು ಆಘ್ರಾಣಿಸಿದ್ದೀರೇ? ನಿಮ್ಮ ಪ್ರೇಮ ಜೀವನ ಇಂದು ಈ ರೀತಿಯಾಗಿರುತ್ತದೆ. ಈ ರಾಶಿಚಕ್ರದ ಜನರಿಗೆ ಇಂದು ತಮ್ಮನ್ನು ತಾವೇ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ನೀವು ಪ್ರಪಂಚದ ಗುಂಪಿನಲ್ಲಿ ಎಲ್ಲೋ ಕಳೆದುಹೋಗಿದ್ದೀರಿ ಎಂದು ನೀವು ಭಾವಿಸಿದರೆ, ನಿಮಗಾಗಿ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ವ್ಯಕ್ತಿತ್ವವನ್ನು ನಿರ್ಣಯಿಸಿ. ನೀವು ದಿನದ ಸಮಯದಲ್ಲಿ ನಿಮ್ಮ ಸಂಗಾತಿಯ ಜೊಎ ಜಗಳ ಮಾಡಬಹುದಾದರೂ, ರಾತ್ರಿಯ ಊಟದ ಸಮಯದಲ್ಲಿ ಅದು ಪರಿಹಾರವಾಗುತ್ತದೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 3 ಧನಸ್ಸು(9 ಜುಲೈ, 2020) ಧ್ಯಾನ ಮತ್ತು ಆತ್ಮ ಸಾಕ್ಷಾತ್ಕಾರ ಪ್ರಯೋಜನಕಾರಿಯಾಗಬಹುದು. ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಕಚೇರಿಯಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಿ., ಆಗೇ ನೀವು ಮಾಡದಿದ್ದರೆ ನಿಮ್ಮ ಕೆಲಸ ಹೋಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ನಿಮ್ಮನ್ನು ಚಿಂತೆ ಗೀಡುಮಾಡಬಹುದು. ಪ್ರಣಯ ಸಂತೋಷಕರವೂ ಮತ್ತು ಅದ್ಭುತವೂ ಆಗಬಹುದು. ನೀವು ಅನೇಕ ದಿನಗಳಿಂದ ಕೆಲಸದಲ್ಲಿ ಹೆಣಗಾಡುತ್ತಿದ್ದಲ್ಲಿ, ಇಂದ ನಿಜವಾಗಿಯೂ ಒಳ್ಳೆಯ ದಿನವಾಗಲಿದೆ. ಕೆಲಸದ ಪ್ರದೇಶದಲ್ಲಿ ಯಾವುದೇ ಕೆಲಸ ಸಿಲುಕಿ ಕೊಂಡಿರುವ ಕಾರಣದಿಂದಾಗಿ ಇಂದು ನಿಮ್ಮ ಸಂಜೆಯ ಅಮೂಲ್ಯವಾದ ಸಮಯ ಹದಗೆಡಬಹುದು. ಇದು ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಜೀವನದ ಅತ್ಯುತ್ತಮ ದಿನವಾಗಿರಬಹುದು. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 9 ಮಕರ(9 ಜುಲೈ, 2020) ನಿಮ್ಮ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಒಂದು ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ. ವಿದೇಶಿ ಸಂಪರ್ಕಗಳನ್ನು ಹೊಂದಿರುವ ವ್ಯಾಪಾರಿಗಳಿಗೆ ಇಂದು ಹಣದ ನಷ್ಟವಾಗುವ ಸಾಧ್ಯತೆ ಇದೆ ಆದ್ದರಿಂದ ಇಂದು ಯೋಚಿಸಿ ಅರ್ಥಮಾಡಿಕೊಂಡು ನಡೆಯಿರಿ ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಪ್ರಣಯ ನಿಮ್ಮ ಹೃದಯವನ್ನು ಆಳುತ್ತದೆ. ನೀವು ಕೆಲಸದಲ್ಲಿ ಇಂದು ಒಂದು ಒಳ್ಳೆಯ ಸುದ್ದಿ ಪಡೆಯಬಹುದು. ಸಮಯದ ಸೌಂದರ್ಯವನ್ನು ಅರ್ಥಮಾಡಿಕೊಳ್ಳುತ್ತ, ಇಂದು ನೀವು ಎಲ್ಲಾ ಜನರಿಂದ ದೂರವಾಗಿ ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವಿರಿ. ಅದನ್ನು ಮಾಡುವುದು ನಿಮಗೆ ಉತ್ತಮವಾಗಲಿದೆ. ನಿಮ್ಮ ಸಂಗಾತಿ ಇಂದು ನಿಜವಾಗಿಯೂ ವಿಶೇಷವಾದದ್ದೇನಾದರೂ ಮಾಡುತ್ತಾರೆನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 9 ಕುಂಭ(9 ಜುಲೈ, 2020) ದ್ವೇಷ ಪ್ರೀತಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು ನಿಮ್ಮ ದೇಹದ ಮೇಲೆ ಪ್ರಾಣಾಂತಿಕ ಪರಿಣಾಮ ಬೀರುವದರಿಂದ ನಿಮ್ಮ ದ್ವೇಷವನ್ನು ಸಾಯಿಸಲು ಒಂದು ಸಮರಸದ ಸ್ವಭಾವವನ್ನು ರೂಪಿಸಿಕೊಳ್ಳಿ. ದುಷ್ಟತೆಯು ಒಳಿತಿಗಿಂತ ಬೇಗ ವಿಜಯ ಸಾಧಿಸುತ್ತದೆಂದು ನೆನಪಿಡಿ. ನೀವು ಇತರರ ಮೇಲೆ ಹೆಚ್ಚು ಖರ್ಚು ಮಾಡ ಬಯಸುತ್ತೀರಿ. ಹತ್ತಿರದ ಗೆಳೆಯರು ಹಾಗು ಸ್ನೇಹಿತರು ಆಕ್ರಮಣಕಾರಿಯಾಗುತ್ತಾರೆ ಪಡೆಯಲು ಮತ್ತು ನಿಮಗೆ ಜೀವನವನ್ನು ಕಠಿಣಗೊಳಿಸುತ್ತಾರೆ. ನಿಮ್ಮ ಸಂಗಾತಿಯ ಕುಟುಂಬದ ಸದಸ್ಯರ ಅಡ್ಡಿಯ ಕಾರಣದಿಂದ ನಿಮ್ಮ ದಿನ ಸ್ವಲ್ಪ ಏರುಪೇರಾಗಬಹುದು. ಎಚ್ಚರಿಕೆಯಿಂದ ನಡೆಗಳ ಒಂದು ದಿನ – ನಿಮ್ಮ ಕಲ್ಪನೆಗಳು ವಿಫಲಗೊಳ್ಳುವುದಿಲ್ಲವೆಂದು ನಿಮಗೆ ಖಚಿತವಾಗುವವರೆಗೂ ಅವುಗಳನ್ನು ಪ್ರಸ್ತುತಪಡಿಸಬೇಡಿ. ದಿನದ ಪ್ರಾರಂಭವು ಸ್ವಲ್ಪ ದಣಿದಿರಬಹುದು ಆದರೆ ದಿನ ಮುಂದುವರೆದಂತೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.ದಿನದ ಕೊನೆಯಲ್ಲಿ ನಿಮಗಾಗಿ ಸಮಯ ಸಿಗುತ್ತದೆ ಮತ್ತು ನಿಕಟ ವ್ಯಕ್ತಿಯನ್ನು ಭೇಟಿಯಾಗುವ ಮೂಲಕ ನೀವು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಬಹುದು. ನೀವು ಇಂದು ನಿಮ್ಮ ಸಂಗಾತಿಯ ಒಂದು ಕಠಿಣವಾದ ಮತ್ತು ಧೈರ್ಯಶಾಲಿಯಾದ ಬದಿಯನ್ನು ನೋಡಬಹುದಾಗಿದ್ದು ಇದು ನಿಮಗೆ ಇರುಸುಮುರುಸುಂಟುಮಾಡಬಹುದು. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 6 ಮೀನ(9 ಜುಲೈ, 2020) ಮನೋಬಲದ ನಿಮ್ಮ ಕೊರತೆ ನಿಮ್ಮನ್ನು ಭಾವನಾತ್ಮಕ ಮತ್ತು ಮಾನಸಿಕ ವರ್ತನೆಯ ಬಲಿಪಶುವಾಗಿ ಮಾಡಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಮಕ್ಕಳು ನಿಮಗೆ ಮನೆಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ. ನಿಮ್ಮ ಪ್ರೇಮ ಜೀವನವಾಗಿ ಮದುವೆಯ ಪ್ರಸ್ತಾಪ ಜೀವನಪೂರ್ಣದ ಬಂಧದಲ್ಲಿ ಬದಲಾಗಬಹುದು. ನೀವು ಇಂದು ಆಫೀಸಿನಲ್ಲಿ ಮಾಡುತ್ತಿರುವ ಕೆಲಸ ನಿಮಗೆ ಇನ್ನೊಂದು ಸಮಯದಲ್ಲಿ ಬೇರೆ ರೀತಿಯಲ್ಲಿ ಉಪಯೋಗಕ್ಕೆ ಬರಬಹುದು. ಬಿಡಿವೇಳೆಯಲ್ಲಿ ನೀವು ಯಾವುದೇ ಚಲನಚಿತ್ರವನ್ನು ನೋಡಬಹುದು.ಈ ಚಲನಚಿತ್ರ ನಿಮಗೆ ಇಷ್ಟವಾಗುವುದಿಲ್ಲ ಮತ್ತು ನೀವು ನಿಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಿದ್ದೀರಿ ಎಂದು ಬಯಸುವಿರಿ. ಇಂದು, ನೀವು ಮತ್ತು ನಿಮ್ಮ ಸಂಗಾತಿ ನಿಜವಾಗಿಯೂ ಆಳವಾದ ಹಾಗೂ ಆತ್ಮೀಯವಾದ ಪ್ರಣಯದ ಚರ್ಚೆಯನ್ನು ಹೊಂದುತ್ತೀರಿ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ವಿದ್ಯಾಧರ್ ನಕ್ಷತ್ರಿ ಈ ಕೂಡಲೇ ಕರೆ ಮಾಡಿ 9036527301 ಅದೃಷ್ಟ ಸಂಖ್ಯೆ: 4
ನಿಷೇಧದ ಬೆನ್ನಲ್ಲೇ ಅಧಿಕಾರಿಗಳಿಂದ ಕಾರ್ಯಾಚರಣೆ-ಪಿಎಫ್​ಐ ಮತ್ತು ಸಿಎಫ್ ಮುಖಂಡರ ಕಚೇರಿ, ಮನೆಗಳಲ್ಲಿ ಶೋಧ- ಗಂಗಾವತಿ ತಹಶಿಲ್ದಾರ್​ ನೇತೃತ್ವದಲ್ಲಿ ಪರಿಶೀಲನೆ ಗಂಗಾವತಿ(ಕೊಪ್ಪಳ): ನಿಷೇಧಿತ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾ ಸೇರಿದಂತೆ ನಗರದಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರ‌ ಮನೆಗಳ ಮೇಲೆ ದಾಳಿ ಮಾಡಿದ ಪೊಲೀಸರು ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಶೋಧ ನಡೆಸಿದ್ದಾರೆ. ತಹಶಿಲ್ದಾರ್ ಯು. ನಾಗರಾಜ್ ಮತ್ತು ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ರಾತ್ರಿ ಹನ್ನೆರಡು ಗಂಟೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಪ್ರಮುಖ ಸಂಘಟನೆಯ ಮೂರಕ್ಕೂ ಹೆಚ್ಚು ಜನರ ಮನೆಯ ಮೇಲೆ ಬೆಳಗ್ಗೆ ಮೂರು ಗಂಟೆವರೆಗೂ ಶೋಧ ಕಾರ್ಯ ನಡೆಸಿದ್ದಾರೆ ಎಂದು ಗೊತ್ತಾಗಿದೆ. ನಿಷೇಧಿತ ಪಿಎಫ್ ಐ ಹಾಗೂ ಸಿಎಫ್ ಐ ಸಂಘಟನೆಯ ಪ್ರಮುಖರಾದ ಚಾಂದ್ ಸಲ್ಮಾನ್, ಸರ್ಫರಾಜ್ ಮತ್ತು ಮೊಹಮ್ಮದ್ ರಸೂಲ್ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರ ಆಧಾರ್, ಮತದಾನದ ಗುರುತಿನ ಪತ್ರದಂತಹ ದಾಖಲೆ ಬಿಟ್ಟರೆ ಬೇರೆ ಏನೂ ಸಿಗದ ಹಿನ್ನೆಲೆ ಪೊಲೀಸರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. ಅಲ್ಲದೆ ಪಿಎಫ್ ಐ ಸಂಘಟನೆಯ ಕಚೇರಿ ಮೇಲೆ ದಾಳಿ ಮಾಡಿದಾಗ ಕೇವಲ ಒಂದು ಟೇಬಲ್ ಮತ್ತು ಚೇರ್ ಬಿಟ್ಟರೆ ಬೇರೇನೂ ಸಿಕ್ಕಿಲ್ಲ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಕಚೇರಿಗೆ ಲಾಕ್ ಹಾಕದೇ ಪೊಲೀಸರು ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಕುಂದಾಪುರ: ತಾಲೂಕಿನಲ್ಲಿ ಶತಮಾನ ಪೂರೈಸಿದ ಹಲವು ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಇಂತಹ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿತ ಸಾವಿರಾರು ಮಂದಿ ಉನ್ನತ ಹುದ್ದೆಗೂ ಏರಿದ್ದಾರೆ. ಇಲ್ಲಿ ನುರಿತ ಅಧ್ಯಾಪಕರೂ ಇದ್ದಾರೆ. ಇಂದು ಭಾಷಾ ಮಾಧ್ಯಮಗಳ ತಾಕಲಾಟ ಏನೇ ಇರಲಿ, ಇಂತಹ ಶಾಲೆಗಳನ್ನು ಉಳಿಸಿಕೊಳ್ಳುವುದು ಆಯಾ ಊರ ವಿದ್ಯಾಭಿಮಾನಿಗಳ ಜವಾಬ್ದಾರಿ. ಶಾಲಾ ವಾತಾವರಣವನ್ನು ಉತ್ತಮಪಡಿಸಿದರೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು. ಇಲ್ಲಿಗೆ ಸಮೀಪದ ನೂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಮತ್ತು ಗ್ರಾಮಸ್ಥರ ಆಶ್ರಯದಲ್ಲಿ ನಡೆದ ನಿವೃತ್ತರ ಸಮ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ಶಾಲೆಯಲ್ಲಿ ಕಲಿತು, ಅಧ್ಯಾ ಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣಪತಿ ಆರ್‌. ಮಂಜ ಮತ್ತು ಬೆಳ್ವೆ ಶಂಕರ ಶೆಟ್ಟರನ್ನು ಮುಖ್ಯ ಅತಿಥಿ ವಿದ್ಯಾಂಗ ಉಪ ನಿರ್ದೇಶಕ ದಿವಾಕರ ಶೆಟ್ಟಿ ಸಮ್ಮಾನಿಸಿ ಶುಭ ಹಾರೈಸಿದರು. ಶಾಲೆಯ ಹಳೆ ವಿದ್ಯಾರ್ಥಿ, ಅಧ್ಯಾಪಕ, ಕ್ರೀಡಾ ವೀಕ್ಷಕ ವಿವರಣೆಗಾರ, ರಾಜ್ಯಮಟ್ಟದ ಆಶುಭಾಷಣ ಸ್ಪರ್ಧೆ ಯಲ್ಲಿ ಪ್ರಶಸ್ತಿ ಪುರಸ್ಕೃತ ಪ್ರಕಾಶ್‌ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಿ, ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ ಮಾತನಾಡಿ, ನೂಜಿ ಶಾಲೆಯ ನಿವೇಶನಕ್ಕೆ ಆವರಣ ಗೋಡೆಯ ಅತ್ಯಾವಶ್ಯಕವಿದ್ದು, ಇಲಾಖೆ, ದಾನಿಗಳು, ಹಳೆ ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಸ್ವಾಗತಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎನ್‌.ಚಂದ್ರಶೇಖರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಗ್ರಾ.ಪಂ. ಸದಸ್ಯ ಭುಜಂಗ ಹೆಗ್ಡೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಬೇಬಿ ಶೆಡ್ತಿ, ನಿವೃತ್ತ ಮುಖ್ಯೋಪಾಧ್ಯಾಯ ಮೋಹನ್‌ ಶೆಟ್ಟಿ, ಶಂಕರ ಶೆಟ್ಟಿ, ರಾಮಣ್ಣ ಶೆಟ್ಟಿ, ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸುಧಿಧೀರ್‌ ಕುಮಾರ್‌ ಶೆಟ್ಟಿ ವಂದಿಸಿದರು.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ಲೈಂಗಿಕ ತೆಯ ಕನಸು ನಿಜ ಜೀವನದಲ್ಲಿ ನೀವು ಅನುಭವಿಸುವ ಸುಖಅಥವಾ ಸಕಾರಾತ್ಮಕ ಅನುಭವವನ್ನು ಸಂಕೇತಿಸುತ್ತದೆ. ನೀವು ಲೈಂಗಿಕ ಕ್ರಿಯೆಯಲ್ಲಿ ಯಾರೊಂದಿಗೆ ಹೊಂದಿದ್ದೀರಿ ಎಂಬುದನ್ನು ನಿಮ್ಮ ಲ್ಲಿ ಅಥವಾ ನೀವು ಆನಂದಿಸುತ್ತಿರುವ ಸನ್ನಿವೇಶವನ್ನು ಸಂಕೇತಿಸುತ್ತದೆ. ಉದಾಹರಣೆಗೆ, ನೀವು ಸೆಲೆಬ್ರಿಟಿಯೊಂದಿಗೆ ಲೈಂಗಿಕ ಕ್ರಿಯೆ ಯಲ್ಲಿ ದ್ದರೆ ನೀವು ಯಾವ ಸೆಲೆಬ್ರಿಟಿಯನ್ನು ಹೊರಗೆ ಹೋಗುತ್ತೀರಿ ಅಥವಾ ಆ ಸೆಲೆಬ್ರಿಟಿಯನ್ನು ಸಂಯೋಜಿಸುವ ಚಟುವಟಿಕೆಯನ್ನು ಆನಂದಿಸಬಹುದು. ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಿರುವ ಲೈಂಗಿಕ ತೆಯನ್ನು ನೀವು ಅತ್ಯಂತ ಹೆಚ್ಚಾಗಿ ಅನುಭವಿಸುತ್ತಿರುವ ವ್ಯಕ್ತಿಯ ಬಗ್ಗೆ ನಿಮಗೆ ಅತ್ಯಂತ ಹೆಚ್ಚು ಗಮನ ನೀಡುವ ಎಲ್ಲಾ ಆಲೋಚನೆಗಳು, ಭಾವನೆಗಳು ಅಥವಾ ನೆನಪುಗಳು. ಪರ್ಯಾಯವಾಗಿ, ಕನಸಿನಲ್ಲಿ ಸೆಕ್ಸ್ ನಿಮ್ಮ ಸಂಗಾತಿ ಅಥವಾ ನೀವು ಬಯಸುವ ವ್ಯಕ್ತಿಯ ಬಗ್ಗೆ ನಿಮ್ಮ ಭಾವನೆಗಳನ್ನು ಪ್ರತಿಬಿಂಬಿಸಬಹುದು. ಲೈಂಗಿಕ ಕ್ರಿಯೆಗೆ ಸುರಕ್ಷಿತ ಸ್ಥಳ ಹುಡುಕಲಾಗದ ಕನಸು ನಿಮಗೆ ಇಷ್ಟವಾದುದನ್ನು ಮಾಡಲು ಅಥವಾ ನಿಮ್ಮನ್ನು ನೀವು ವ್ಯಕ್ತಪಡಿಸುವುದನ್ನು ತಡೆಯುವ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ. ಹಿತಾಸಕ್ತಿಗಳು ಅಥವಾ ಉದ್ದೇಶಗಳನ್ನು ಸಂಘರ್ಷಾತ್ಮಕ ತೊಡಕುಗಳು ಅಥವಾ ಭಾವನೆಗಳಿಂದ ದಿಕ್ಕು ತಪ್ಪಿಸಬಹುದು. ನಿಮ್ಮ ಆಯ್ಕೆಗಳ ಮೂಲಕ ನೀವು ವಿಂಗಡಿಸುತ್ತದಂತೆ ಗೊಂದಲವಾಗುತ್ತದೆ. ಪರ್ಯಾಯವಾಗಿ, ಇದು ನಿಮ್ಮ ನಿಕಟ ಸಂಬಂಧಅಥವಾ ನಿಮ್ಮ ನಿಕಟ ಸಂಬಂಧದಿಂದ ನಿಮ್ಮ ಅಸಮರ್ಥತೆಯನ್ನು ಪ್ರತಿಬಿಂಬಿಸಬಹುದು. ಲೈಂಗಿಕ ಕ್ರಿಯೆಗೆ ಅಡ್ಡಿಯಾದ ಕನಸು ನಿಮ್ಮ ನಿರ್ದಿಷ್ಟ ಸಮಯ, ಸಂಬಂಧ ಅಥವಾ ನೀವು ಏನು ಮಾಡುತ್ತಿದ್ದೀರಿ ಎಂದು ಮೆಚ್ಚಿಸುವ ಸಾಮರ್ಥ್ಯ ಗಳನ್ನು ಹೊರಶಕ್ತಿಗಳು ಬಿಂಬಿಸುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ನಿಮ್ಮ ಪ್ರೇಮ ಜೀವನದಲ್ಲಿ ಹಸ್ತಕ್ಷೇಪ ಇರಬಹುದು ಅಥವಾ ನಿಮ್ಮ ಗೆಲುವಿನ ಸಾಮರ್ಥ್ಯಕ್ಕೆ ಅಡ್ಡಿಯುಂಟು ಮಾಡಬಹುದು. ಬಾಹ್ಯ ಅಂಶವೆಂದರೆ ನಿಮ್ಮ ವಿಶೇಷ ಕ್ಷಣ ಅಥವಾ ಪ್ರಕಾಶಿಸಲು ಸಮಯವನ್ನು ಹಾಳು ಮಾಡುವುದು. ತಮ್ಮಲ್ಲಿ ಏನಾದರೂ ತಪ್ಪು ಇರುವ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಕನಸು ಅವರ ಅಗತ್ಯದ ಸಂತೋಷವನ್ನು ಪ್ರತಿನಿಧಿಸುತ್ತದೆ. ಇತರ ವ್ಯಕ್ತಿಗಳಿಗಿಂತ ಹೆಚ್ಚು ಅಪೇಕ್ಷಣೀಯ, ಮಹತ್ವಪೂರ್ಣ ಅಥವಾ ಆಸಕ್ತಿದಾಯಕ ಪಾತ್ರವನ್ನೂ ನೀವು ಮೆಚ್ಚಬಹುದು. ಸಾರ್ವಜನಿಕ ಜೀವನದಲ್ಲಿ ಯಾರೊಂದಿಗಾದರೂ ಲೈಂಗಿಕ ಸಂಪರ್ಕ ಹೊಂದುವ ಕನಸು ನಿಮ್ಮ ಖಾಸಗಿ ಜೀವನವನ್ನು ಪ್ರತಿನಿಧಿಸುತ್ತದೆ, ಸಾರ್ವಜನಿಕವಾಗಿ ಅಥವಾ ನಿಮ್ಮ ಜೀವನದ ಬಗ್ಗೆ ಇತರರು ಊಹನೆ ಮಾಡುವ ಮೂಲಕ ನಿಮ್ಮ ಖಾಸಗಿ ಜೀವನವನ್ನು ಪ್ರತಿನಿಧಿಸಬಹುದು. ಇದು ತಮ್ಮ ವೈಯಕ್ತಿಕ ಆಸಕ್ತಿಗಳು ಅಥವಾ ಸಾಧನೆಗಳಿಂದ ಗಮನ ಸೆಳೆಯುತ್ತಿರುವ ಗಮನವನ್ನು ಪ್ರತಿನಿಧಿಸುವ ಪ್ರತಿನಿಧಿಯಾಗಿರಬಹುದು. ಸಂಗಾತಿಯೊಂದಿಗೆ ಸೆಕ್ಸ್ ಮಾಡುವ ಕನಸು ಬದ್ಧತೆಯ ಕೊರತೆ ಅಥವಾ ಅನುಚಿತ ಪಾಲುದಾರಿಕೆಯ ಸಂಕೇತವಾಗಿದೆ. ಲೈಂಗಿಕ ಅಥವಾ ರೊಮ್ಯಾಂಟಿಕ್ ಹತಾಶೆಗಳು. ನೀವು ಅನುಭವಿಸುತ್ತಿರುವ ವ್ಯಕ್ತಿ ಅಥವಾ ಸನ್ನಿವೇಶದ ಬಗ್ಗೆ ನಿಮ್ಮ ಆತ್ಮವಿಶ್ವಾಸವನ್ನು ಅರಿತುಕೊಳ್ಳುವುದು. ಮುಖವಿಲ್ಲದ ವ್ಯಕ್ತಿಯೊಂದಿಗೆ ಸೆಕ್ಸ್ ಮಾಡುವ ಕನಸು ನಿಮಗೆ ನಿಜವಾಗಿಯೂ ಯಾವುದು ಇಷ್ಟವಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವನ್ನು ಸೂಚಿಸುತ್ತದೆ. ನೀವು ನಿರ್ಧರಿಸದ ಯಾವುದೋ ವಿಷಯದ ಬಗ್ಗೆ ಅದು ಒಳ್ಳೆಯ ಭಾವನೆ ಯನ್ನು ಹೊಂದಿದೆ. ಅವಿವಾಹಿತರಾಗಿ, ಹೊಸ ದನ್ನು ಪ್ರಯತ್ನಿಸುವುದು. ನಿಮಗೆ ನಿಜವಾಗಿಏನು ಬೇಕು ಎಂದು ತಿಳಿಯದೇ ಸ್ವತಂತ್ರಭಾವನೆ. ನಿಮ್ಮೊಂದಿಗೆ ಸೆಕ್ಸ್ ಮಾಡುವ ಕನಸು ನಿಮ್ಮ ಕೌಶಲ್ಯಗಳನ್ನು ಅಥವಾ ಅನುಭವವನ್ನು ಇತರರಿಗೆ ತೋರಿಸುವ ಲ್ಲಿ ನಿಮ್ಮ ಸಂತೋಷವನ್ನು ಪ್ರತಿಬಿಂಬಿಸುತ್ತದೆ. ಉತ್ತಮ ಸಮಯ, ಗಮನ ಅಥವಾ ಪ್ರದರ್ಶನಗಳ ಕೇಂದ್ರವಾಗಿದೆ. ನೀವು ಅತ್ಯಂತ ಪ್ರಮುಖವೆಂದು ಭಾವಿಸುವ ಒಂದು ಆಹ್ಲಾದಕರ ಅನುಭವ. ನಕಾರಾತ್ಮಕವಾಗಿ, ನೀವು ತುಂಬಾ ದೂರ ಹೋಗುತ್ತಿರುವ, ಪ್ರದರ್ಶನವಾದ ಅಥವಾ ನಿಮ್ಮನ್ನು ನೀವು ದೃಢವಾಗಿ ಸಮರ್ಥಿಸಿಕೊಳ್ಳುತ್ತಿರುವ ಸಂಕೇತವಾಗಿರಬಹುದು. ಪೂರ್ಣ ಲೈಂಗಿಕತೆಗೆ ಕಾರಣವಾಗದ ಕೋಣೆಯಲ್ಲಿ ನೆಡೆದ ಲೈಂಗಿಕ ಚಟುವಟಿಕೆಯ ಕನಸು, ನೀವು ಎಚ್ಚರದ ಜೀವನದ ಸನ್ನಿವೇಶಗಳನ್ನು ಪ್ರತಿಬಿಂಬಿಸಬಹುದು, ನೀವು ವಿಶೇಷವಾಗಿ ನೀವು ನಿಜವಾಗಿಯೂ ನೈಜ ವಾಗಿ ನಡೆಯಲು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಒಳ್ಳೆಯ ದನ್ನು ಮಾಡಲು ಆಲೋಚಿಸುತ್ತಿರುವಿರಿ. ಸೆಕ್ಸ್ ಸಂಕೇತವನ್ನು ಆಳವಾಗಿ ನೋಡಲು ಸೆಕ್ಸ್ ಥೀಮ್ಗಳ ವಿಭಾಗವನ್ನು ನೋಡಿ. ಉದಾಹರಣೆ: ಓಪ್ರಾ ಜೊತೆ ಸೆಕ್ಸ್ ಮಾಡುವ ಕನಸು ಕಂಡ ವ್ಯಕ್ತಿ. ನಿಜ ಜೀವನದಲ್ಲಿ ಈ ವ್ಯಕ್ತಿ ಯಶಸ್ವಿ ಪಬ್ಲಿಕ್ ಸ್ಪೀಕರ್ ಆಗಿದ್ದ. ಓಪ್ರಾ ಅವರಿಗೆ ಅತ್ಯುತ್ತಮ ಸಂವಹನ ಕೌಶಲ್ಯಗಳನ್ನು ಪ್ರತಿನಿಧಿಸಿದರು. ಓಪ್ರಾಜೊತೆಗಿನ ಲೈಂಗಿಕತೆಯು ಸಾರ್ವಜನಿಕ ಭಾಷಣಗಳಲ್ಲಿ ಎಷ್ಟು ಅದ್ಭುತವಾಗಿತ್ತು ಎಂಬುದನ್ನು ಪ್ರತಿನಿಧಿಸುತ್ತಿತ್ತು. ಉದಾಹರಣೆ 2: ಮಹಿಳೆಯೊಬ್ಬಳು ಆಂಡ್ರಾಯ್ಡ್ ನಲ್ಲಿ ಸೆಕ್ಸ್ ಮಾಡುವ ಕನಸು ಕಂಡಿದ್ದಾಳೆ. ನಿಜ ಜೀವನದಲ್ಲಿ ಅವಳು ಯಾರೊಂದಿಗಾದರೂ ಲೈಂಗಿಕ ಕ್ರಿಯೆ ಯಲ್ಲಿ ದ್ದರು, ಸಾಮಾಜಿಕವಾಗಿ ಬೇಸರಮತ್ತು ಲೈಂಗಿಕವಾಗಿ ನಿಯಂತ್ರಿಸಲು ಸುಲಭಎಂದು ಅವಳು ಭಾವಿಸುತ್ತಿದ್ದಳು. ಉದಾಹರಣೆ 3: ಒಬ್ಬ ವ್ಯಕ್ತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿದಮತ್ತು ಇದ್ದಕ್ಕಿದ್ದಂತೆ ತನ್ನನ್ನು ತಾನೇ ಕಿತ್ಕೊಳ್ಳುತ್ತಿರುವುದನ್ನು ಕಂಡ. ನಿಜ ಜೀವನದಲ್ಲಿ, ತನ್ನ ವ್ಯವಹಾರ ಸಂಗಾತಿ ತನ್ನ ವ್ಯವಹಾರಸಂಗಾತಿಯನ್ನು ಅಡ್ಡಹಾಕಲು ನೀಡಿದ ತನ್ನ ಕೌಶಲ್ಯಗಳನ್ನು ಗ್ರಾಹಕರಿಗೆ ತೋರಿಸಿದರೆ ಅವನು ಮುಜುಗರಕ್ಕೆ ಒಳಗಾಗುತ್ತಾನೆ. ಉದಾಹರಣೆ 4: ಬೆಡ್ ರೂಂನಲ್ಲಿ ಲೈಂಗಿಕ ವಾಗಿ ಕನಸು ಕಂಡ ಯುವತಿ, ಪೂರ್ಣ ಲೈಂಗಿಕತೆಗೆ ಕಾರಣವಾಗಲಾರಳು. ಒಂದು ಎಚ್ಚರದ ಬದುಕಿನಲ್ಲಿ ಅವಳು ನೃತ್ಯದಲ್ಲಿ ತನಗೆ ಪರಿಚಯವಾದ ಒಬ್ಬ ಹುಡುಗನನ್ನು ಕೇಳುವ ಬಗ್ಗೆ ಯೋಚಿಸುತ್ತಿದ್ದಳು, ಆದರೆ ಅವಳಿಗೆ ನಿಜವಾದ ಪ್ರಶ್ನೆಕೇಳುವ ಆತ್ಮವಿಶ್ವಾಸ ದೊರೆಯಲಿಲ್ಲ. …ನೀವು ಸೆಕ್ಸ್ ಬಗ್ಗೆ ಕನಸು ಕಂಡಿದ್ದರೆ, ಅಂತಹ ಸ್ವಪ್ನವು ಸ್ವಪ್ನದ ವಿವಿಧ ಸನ್ನಿವೇಶಗಳನ್ನು ಅವಲಂಬಿಸಿ ಹಲವಾರು ವಿಭಿನ್ನ ವಿವರಣೆಗಳನ್ನು ಹೊಂದಿರಬಹುದು. ನೀವು ಲೈಂಗಿಕ ಕ್ರಿಯೆಯಲ್ಲಿ ದ್ದೀರಿ ಎಂದು ಕನಸು ಕಾಣಬೇಕಾದರೆ, ನಿಮ್ಮ ಜೀವನದಲ್ಲಿ ನಿಜವಾದ ಲೈಂಗಿಕತೆಯ ಕೊರತೆಯನ್ನು ತೋರಿಸಬಹುದು. ನೀವು ಹೊಂದಿರುವ ಸಂಗಾತಿ ನಿಮ್ಮ ಬಗ್ಗೆ, ಅದರಲ್ಲೂ ವಿಶೇಷವಾಗಿ ಲೈಂಗಿಕ ವಾಗಿ ಸಾಕಷ್ಟು ಗಮನ ವನ್ನು ನೀಡುವುದಿಲ್ಲ. ಸೆಕ್ಸ್ ಕೂಡ ಫಲವತ್ತತೆ, ಹೊಸ ಜೀವನ ಮತ್ತು ಹೊಸ ಅವಕಾಶಗಳ ಸಂಕೇತವಾಗಿದೆ. ನೀವು ಕೌಟುಂಬಿಕ ಜೀವನವನ್ನು ಪ್ರಾರಂಭಿಸಲು ಸಿದ್ಧರಿರಬಹುದು, ಆದ್ದರಿಂದ ನಿಯಮಿತ ಲೈಂಗಿಕತೆಯು ಅದರ ಅವಿಭಾಜ್ಯ ಅಂಗ. ಕನಸಿನಲ್ಲಿ ಸೆಕ್ಸ್ ಲೈಂಗಿಕತೆಯು ನಿಮಗೆ ದೊಡ್ಡ ಮಟ್ಟದ ಪ್ರಭಾವವನ್ನು ಂಟುಮಾಡುತ್ತದೆ, ಮಾಧ್ಯಮಗಳು ಪತ್ರಿಕೆಗಳು, ಅಂತರ್ಜಾಲ, ದೂರದರ್ಶನ ಮತ್ತು ಇತರ ಮಾಧ್ಯಮಗಳಾಗಿ ಲೈಂಗಿಕತೆಯು ದೊಡ್ಡ ಪಾತ್ರವನ್ನು ವಹಿಸುತ್ತದೆ. ಕನಸಿನಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಲೈಂಗಿಕ ಕ್ರಿಯೆ ನಡೆಸಿದ್ದರೆ, ಆಗ ಅದು ನಿಮ್ಮ ಿಬ್ಬರ ನಡುವಿನ ಬಲವಾದ ಸಂಬಂಧವನ್ನು ತೋರಿಸುತ್ತದೆ. ನಿಮ್ಮ ಮಾಜಿಯೊಂದಿಗೆ ಲೈಂಗಿಕ ಸಂಬಂಧ ವನ್ನು ಹೊಂದಿರುವುದನ್ನು ನಿಮ್ಮ ಎಚ್ಚರದ ಜೀವನದಲ್ಲಿ ಲೈಂಗಿಕತೆಯ ಕೊರತೆ ಅಥವಾ ನೀವು ಹಳೆಯ ಕಾಲಕ್ಕಾಗಿ ಹಂಬಲಿಸುವ ಸಂಗತಿಯನ್ನು ಸೂಚಿಸುತ್ತದೆ. ವಾಸ್ತವವಾಗಿ ಭಿನ್ನಲಿಂಗಿಯಾಗಿರಲಾಗುತ್ತದೆ, ಆದರೆ ಒಂದೇ ಲಿಂಗದೊಂದಿಗೆ ಲೈಂಗಿಕತೆಯನ್ನು ಹೊಂದುವುದು ನೀವು ಯಾರು ಎಂಬುದನ್ನು ಒಪ್ಪಿಕೊಳ್ಳುವುದು ಎಂದು ಅರ್ಥೈಸಬಹುದು… ಮತ್ತು ನಿಮ್ಮ ಬಗ್ಗೆ ನಿಮಗಿರುವ ಪ್ರೀತಿ. ಪರ್ಯಾಯವಾಗಿ, ನೀವು ಅದೇ ಲಿಂಗದೊಂದಿಗೆ ಪ್ರೇಮವನ್ನು ಮಾಡಲು ನಿಮ್ಮ ಗುಪ್ತ ಬಯಕೆಗಳನ್ನು ತೋರಿಸಬಹುದು. ನೀವು ಸರಿಯಾಗಿ ವ್ಯಾಖ್ಯಾನಿಸುವವರನ್ನು ಖಚಿತಪಡಿಸಿಕೊಳ್ಳಿ ಮತ್ತು ನೀವು ಯಾರು ಎಂದು ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಿ…. ಕ್ಯಾನ್ಸನಾ ಸೆಕ್ಸ್ ಬಗ್ಗೆ ಕನಸು ಒಬ್ಬ ವ್ಯಕ್ತಿ ಅಥವಾ ಸನ್ನಿವೇಶವನ್ನು ಸಂಕೇತಿಸುತ್ತದೆ, ಅದು ಸುಲಭವಾಗಿ ನಿಯಂತ್ರಿಸಬಲ್ಲುದು ಎಂದು ಭಾವಿಸುವ ಂತಹ ಜೀವನವನ್ನು ಎಚ್ಚರಿಸುತ್ತದೆ. ನಿಮ್ಮ ಜೀವನವನ್ನು ಬಿಟ್ಟು ನೀವು ಬಾಸ್ ಅನ್ನು ಬಿಟ್ಟು ಹೋಗುವ ಯಾರಾದರೂ ಮಾಡುವುದನ್ನು ಆನಂದಿಸುವುದು. ನಾನು ಪ್ರಶ್ನಾತೀತ ನಿಯಂತ್ರಣದಲ್ಲಿರಬೇಕೆಂದು ಭಾವಿಸಲು ಇಷ್ಟಪಡುತ್ತೇನೆ. ಪೂರ್ಣ ನಿಯಂತ್ರಣ ಅಥವಾ ಅಧಿಕಾರವನ್ನು ನೀಡುವುದು ಆನಂದಿಸುವುದು. ಸುಲಭ ಮತ್ತು ಸ್ವಯಂಚಾಲಿತವಾಗಿ ಉತ್ತಮ ವೆಂದು ಭಾವಿಸುವ ಅಧೀನತೆ. ನೀವು ಹೆಚ್ಚು ಆಕರ್ಷಕಅಥವಾ ಆಸಕ್ತಿದಾಯಕವಾಗಿರುವ ಕಾರಣ ಯಾರನ್ನಾದರೂ ನಿಯಂತ್ರಿಸುವುದನ್ನು ಆನಂದಿಸುವುದು, ಆದ್ದರಿಂದ ಅವರು. ಕನಸಿನಲ್ಲಿ ನಾಯಿಯ ಶೈಲಿ ಯನ್ನು ನೀವು ಇನ್ನೊಬ್ಬರನ್ನು ನಿಯಂತ್ರಿಸುವಲ್ಲಿ ಹೆಚ್ಚು ಆನಂದವನ್ನು ಅನುಭವಿಸಬಹುದು. ವಿನೋದಕ್ಕಾಗಿ ಸಜ್ಜನರ ನಿಯಂತ್ರಣವನ್ನು ಅನ್ವೇಷಿಸುವ. ನೀವು ತುಂಬಾ ಆಕರ್ಷಕರು ಅಥವಾ ಮುಖ್ಯಎಂದು ಭಾವಿಸುವುದು. ಕ್ಯಾನ್ಸನಾ ಭಂಗಿಯಲ್ಲಿ ಬಾಗಿದ ಹುಡುಗಿಯೊಂದಿಗೆ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ನಿಮಗೆ ಕಂಡುಬಂದರೆ ಇದು ನಿಮಗೆ ಜೀವನದಲ್ಲಿ ನೀವು ಬಯಸಿದ್ದನ್ನು ನಿಮಗೆ ತಲುಪಿಸುವುದು ಎಂದು ಸಂಕೇತಿಸಬಹುದು. ನಾನು ಯೋಚಿಸಬೇಕೆಂದಿರುವ, ಅನುಭವಅಥವಾ ಅನುಭವವು ಸುಲಭವಾಗಿ ಸಂಭವಿಸಲು ಬಯಸಿದೆ. ಸುಲಭ ಅಧಿಕಾರ, ನಿಯಂತ್ರಣ ಅಥವಾ ಲಾಭಗಳು. ನೀವು ನಾಯಿಮರಿಯ ಸ್ಥಾನದಲ್ಲಿ ನಿಮ್ಮನ್ನು ಕಂಡುಬಂದರೆ, ನೀವು ಇನ್ನೊಬ್ಬರಿಗೆ ಅಧಿಕಾರ ನೀಡಲು, ನಿಯಂತ್ರಿಸಲು ಅಥವಾ ಗೆಲ್ಲಲು ಸುಲಭವಾದ ರೀತಿಯಲ್ಲಿ ಹೇಗೆ ಕೊಡುತ್ತೀರಿ ಎಂಬುದನ್ನು ಇದು ಪ್ರತಿನಿಧಿಸುತ್ತದೆ. ಯಾರಾದರೂ ನಿಮ್ಮ ಿಂದ ತಮಗೆ ಬೇಕಾದುದನ್ನು ಸುಲಭವಾಗಿ ನಿಯಂತ್ರಿಸುವುದು ಅಥವಾ ಪಡೆಯುವುದನ್ನು ಆನಂದಿಸಲಿ. ಇದು ಮತ್ತೊಬ್ಬವ್ಯಕ್ತಿಯ ಭಾವನೆಗಳ ನಿರೂಪಣೆಯೂ ಆಗಬಹುದು. ನಿಷ್ಕ್ರಿಯತೆ ಯಂತೆ. ನಾಯಿಮರಿಯ ಸ್ಥಾನದ ಮೇಲೆ ಬಾಗಿದರೆ, ಯಾರಾದರೂ ತುಂಬಾ ದೊಡ್ಡವರು ಅಥವಾ ಶಕ್ತಿವಂತರು ಎಂಬ ಭಾವನೆಗಳು ಅವರನ್ನು ಕಡೆಗಣಿಸಬಹುದು. ಕೆಲವರು ಅದನ್ನು ಪ್ರಶ್ನಾತೀತವಾಗಿ ನಿಯಂತ್ರಿಸುತ್ತಾರೆ. ಉದಾಹರಣೆ: ತನಗೆ ಪರಿಚಯವಿರುವ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದುಎಂದು ಕನಸು ಕಂಡ ವ್ಯಕ್ತಿ. ನಿಜ ಜೀವನದಲ್ಲಿ ಈ ಮಹಿಳೆಯನ್ನು ತನ್ನ ಸಲಹೆಯ ಮೇರೆಗೆ ನಿಯಂತ್ರಿಸುವಲ್ಲಿ ಆತ ಉತ್ತಮ ಸಮಯ ವನ್ನು ಹೊಂದಿದ್ದಾನೆ. ಆ ಹೆಂಗಸು ಅವನ ಮೇಲೆ ಒಂದು ದೊಡ್ಡ ರಹಸ್ಯ ಕ್ರಶ್ ಹೊಂದಿದ್ದಳು ಮತ್ತು ಅವನು ಕೇಳಿದ ಎಲ್ಲ ಕೆಲಸವನ್ನೂ ಮಾಡುತ್ತಿದ್ದಳು. ಲೈಂಗಿಕ ಸವಾರಿಯ ಕನಸು ಒಬ್ಬರು ಅಥವಾ ಏನನ್ನಾದರೂ ಇನ್ನೊಬ್ಬರಿಗೆ ಉಣಬಡಿಸುವ ಸಕಾರಾತ್ಮಕ ಅನುಭವವನ್ನು ಸಂಕೇತಿಸುತ್ತದೆ. ನಿಮಗೆ ಏನಾದರೂ ಮಾಡಬೇಕು ಎಂದು ಅನಿಸುವುದು. ನೀವು ಸವಾರಿ ಮಾಡುತ್ತಿದ್ದರೆ, ನೀವು ಯಾರಿಗಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಿರುವಿರಿ ಎಂಬ ಸಕಾರಾತ್ಮಕ ಅನುಭವವನ್ನು ಯಾರಾದರೂ ಪ್ರತಿಫಲಿಸಬಹುದು. ನೀವು ಸವಾರಿ ಮಾಡುತ್ತಿದ್ದರೆ, ಯಾರಾದರೂ ನಿಮಗಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಿರುವ ಸಕಾರಾತ್ಮಕ ಅನುಭವವನ್ನು ಪ್ರತಿಬಿಂಬಿಸುತ್ತದೆ. ಸವಾರಿ ಸೆಕ್ಸ್ ನೀವು ಇಷ್ಟಪಡುವ ಂತಹ ಸನ್ನಿವೇಶಗಳನ್ನು ಸೂಚಿಸಬಹುದು, ಅವರು ತಮಗೆ ಏನು ಬೇಕಾದರೂ ಮಾಡಲು ಇಷ್ಟಪಡುತ್ತಾರೆ. ನಕಾರಾತ್ಮಕವಾಗಿ, ನೀವು ಬಳಸಲು ಅನುಮತಿಸುವ ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿಯನ್ನು ಅದು ಸೂಚಿಸಬಹುದು. ಉದಾಹರಣೆ: ಯುವತಿ ಇದ್ದ ಜಾಗದಲ್ಲಿ ಮತ್ತೊಬ್ಬ ಪುರುಷ ಸ್ನೇಹಿತನ ೊಂದಿಗೆ ಲೈಂಗಿಕ ಕ್ರಿಯೆ ಯಲ್ಲಿ ಯುವಕ ನೊಬ್ಬ ಕನಸು ಕಂಡಿದ್ದಾನೆ. ಎಚ್ಚರವಾದ ಜೀವನದಲ್ಲಿ ಆತ ತನ್ನ ಸ್ನೇಹಿತನನ್ನು ಪೊಲೀಸರಿಂದ ಮರೆಮಾಚಲು ಇಷ್ಟಪಡುತ್ತಾನೆ. ಮೂರು ಜನರಿರುವ ಕನಸು ನಿಮ್ಮ ಜೀವನದ ವಿವಿಧ ಆಯಾಮಗಳನ್ನು ಸಂಕೇತಿಸುತ್ತದೆ, ಅದು ಒಂದು ಆನಂದದಾಯಕ ಅನುಭವಕ್ಕಾಗಿ ನೀವು ಸೇರಿಕೊಳ್ಳುತ್ತೀರಿ. ಉದಾಹರಣೆ: ಸಹೋದ್ಯೋಗಿ ಮತ್ತು ಆತನ ಗೆಳತಿಯಜೊತೆ ಮೂರು-ವೇ ಸೆಕ್ಸ್ ಕನಸು ಕಂಡ ಯುವಕ. ನಿಜ ಜೀವನದಲ್ಲಿ ತನ್ನ ಗೆಳತಿಯ ಜೊತೆ ಗೆಳತಿಗೆ ತನ್ನ ಸಂಗೀತ ಪ್ರತಿಭೆಯನ್ನು ತೋರಿಸುವುದರಲ್ಲಿ ಅವನು ಖುಷಿಪಡುತ್ತಾನೆ. ಸೆಕ್ಸ್ ಅರ್ಥ ನೋಡಿ ಟ್ರಾನ್ಸ್ ಸೆಕ್ಲಸ್ಅಥವಾ ಸ್ತ್ರೀ ಲೈಂಗಿಕ ಅಂಗಗಳು ಮತ್ತು ಲಿಂಗಎರಡರ ೊಂದಿಗೆ ಪುರುಷರು ಮತ್ತು ಸ್ತ್ರೀ ಯ ಲಕ್ಷಣಗಳನ್ನು ಹಂಚಿಕೊಳ್ಳುವ ಅವರ ವ್ಯಕ್ತಿತ್ವದ ಲಕ್ಷಣಗಳನ್ನು ಸಂಕೇತಿಸುತ್ತದೆ. ಯಾವುದೋ ಒಂದು ಶಕ್ತಿಹೀನ, ಶಕ್ತಿಹೀನ ಅಥವಾ ಸುಂದರ ಮತ್ತು ಸಂವೇದನಾಶೀಲ. ಉದಾಹರಣೆಗೆ, ಪುರುಷನು ಸ್ತ್ರೀಯನ್ನು ಲೈಂಗಿಕವಾಗಿ ಬಯಸುವುದಾದರೆ, ಈ ನಿರ್ಧಾರದಲ್ಲಿ ಮಹಿಳೆ ಯು ತುಂಬಾ ಶಕ್ತಿಶಾಲಿಯಾಗಿರಬೇಕೆಂಬ ಅವನ ಬಯಕೆಯನ್ನು ಸಂಕೇತಿಸಬಹುದು. ನಿಜ ಜೀವನದಲ್ಲಿ ವ್ಯಕ್ತಿಯನ್ನು ನಿಯಂತ್ರಿಸಲು ಅವಕಾಶ ನೀಡುವ ಂತಹ ದ್ದು. ಟ್ರಾನ್ಸ್ ಸೆಕ್ಸೀಸ್ ಗಳು ಪುರುಷ/ಮಹಿಳಾ ಪಾತ್ರಗಳ ಬಗ್ಗೆ ತಮ್ಮ ಆತಂಕಗಳು ಅಥವಾ ಅನಿಶ್ಚಿತತೆಯನ್ನು ಅಥವಾ ನಿಷ್ಕ್ರಿಯ/ಆಕ್ರಮಣಕಾರಿ ನಡವಳಿಕೆಯನ್ನು ಸಹ ಪ್ರತಿನಿಧಿಸಬಹುದು. ನಿಮ್ಮ ಅತ್ತೆಯಿಂದ ನೋಡುವುದರಿಂದ ನಿಮ್ಮ ಅಂತಃಸ್ಯ ಅಥವಾ ಆಂತರಿಕ ದೃಷ್ಟಿಯ ಸಂಕೇತವಾಗಿದೆ. ಇತರರ ಹಿತಾಸಕ್ತಿಗೆ ಪೂರಕವಾದ ಅಥವಾ ಹೆಚ್ಚು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ಂತಹ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬಹುದು. ನಿಮ್ಮ ಸ್ವಂತ ಹಿತಾಸಕ್ತಿಗಳನ್ನು ತ್ಯಾಗ ಮಾಡುವುದು ಅಥವಾ ನಿಮಗೆ ಬೇಕಾದುದನ್ನು ತ್ಯಾಗ ಮಾಡುವುದು ಹೆಚ್ಚು ಲಾಭದಾಯಕವೆಂದು ನೀವು ಭಾವಿಸಬಹುದು. ಸೆಕ್ಸ್ ನಲ್ಲಿ ಸೆಕ್ಸ್ ಮಾಡುವ ಅಥವಾ ಅತ್ತೆಯ ಮೇಲೆ ಪ್ರೀತಿ ಮಾಡುವ ಕನಸು ನಿಮ್ಮ ಮೊದಲ ಆಯ್ಕೆಯಲ್ಲದ ಸನ್ನಿವೇಶವನ್ನು ನಿಮ್ಮ ಮೆಚ್ಚುಗೆಯ ಸಂಕೇತವಾಗಿ ಸುತ್ತದೆ. ಇದು ಪರ್ಯಾಯ ಆಯ್ಕೆಗಳ ಮೆಚ್ಚುಗೆಯ ಪ್ರತಿನಿಧಿಯೂ ಆಗಬಹುದು ಅಥವಾ ನಿಮ್ಮ ಮೂಲ ಆಯ್ಕೆಗಳನ್ನು ನೀವು ಕೈಬಿಡಿ. ನೀವು ತಿರಸ್ಕರಿಸಲು ಸಾಧ್ಯವಿಲ್ಲದ ವಿಷಯದ ಬಗ್ಗೆ ಆಶಾದಾಯಕವಾಗಿ. ನೀವು ಟ್ರಾನ್ಸ್ ಸೆಕ್ಸ್ ಆಗಲು ಕನಸು ಕಾಣುತ್ತಿದ್ದರೆ, ಆ ಕನಸು ಈ ಕ್ಷಣದಲ್ಲಿ ನೀವು ಅನುಭವಿಸುತ್ತಿರುವ ಗೊಂದಲವನ್ನು ಸಂಕೇತಿಸುತ್ತದೆ. ನೀವು ನಿಮ್ಮ ಎಚ್ಚರದ ಜೀವನದಲ್ಲಿ ಟ್ರಾನ್ಸ್ ಸೆಕ್ಸ್ಲೈಂಗಿಕರಾಗಿದ್ದಲ್ಲಿ, ಸ್ವಪ್ನವು ನಿಮ್ಮ ಎಚ್ಚರದ ಜೀವನವನ್ನು ಪ್ರತಿಬಿಂಬಿಸುತ್ತದೆ, ವಿಶೇಷವಾಗಿ ನೀವು ಟ್ರಾನ್ಸ್ ಸೆಕ್ಸ್ ಶಸ್ತ್ರಚಿಕಿತ್ಸೆಗೆ ಸಿದ್ಧರಾಗುತ್ತಿದ್ದಲ್ಲಿ, ಅದು ಮುಂಬರುವ ಬದಲಾವಣೆಗಳ ಬಗ್ಗೆ ನಿಮ್ಮ ಕಳವಳಗಳನ್ನು ತೋರಿಸುತ್ತದೆ. ಸೆಲೆಬ್ರಿಟಿಗಳು ನಿಮ್ಮ ವ್ಯಕ್ತಿತ್ವದ ಯಾವುದೋ ಒಂದು ಅಂಶವನ್ನು ಅಥವಾ ನಿಮ್ಮ ಬಗ್ಗೆ ನಿಮ್ಮ ಅಭಿಪ್ರಾಯ, ಭಾವನೆಗಳು, ಆಲೋಚನೆಗಳು ಅಥವಾ ಆ ಸೆಲೆಬ್ರಿಟಿಯ ನೆನಪುಗಳನ್ನು ಆಧರಿಸಿ ದಯಮಾಡಿ ನಿಮ್ಮ ಬಗ್ಗೆ ಏನಾದರೂ ಒಂದು ಅಂಶವನ್ನು ಹೊಂದಿರುತ್ತಾರೆ. ಕನಸುಗಳಲ್ಲಿ ಇರುವ ಎಲ್ಲ ಜನರಂತೆ, ಸೆಲೆಬ್ರಿಟಿಗಳು ವೈಯಕ್ತಿಕ ಸಂಕೇತಗಳು ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನ ಅರ್ಥಗಳನ್ನು ಹೊಂದಿದ್ದಾರೆ. ಜನರು ಪರಸ್ಪರ ರನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಗ್ರಹಿಸುವ ುದಕ್ಕಾಗಿ ತಮ್ಮ ಕನಸುಗಳಲ್ಲಿ ಯಾರಬಗ್ಗೆಯೂ ಖಚಿತವಾದ ಅರ್ಥವನ್ನು ಹೊಂದಲಾರರು. ನಮ್ಮ ಕನಸಿನ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಬಗ್ಗೆ ಹೆಚ್ಚು ವ್ಯಕ್ತಿತ್ವ ಗುಣಗಳನ್ನು ಹೊಂದಿರುವ ಗುಣಗಳ ಬಗ್ಗೆ ಮತ್ತು ನಮ್ಮಲ್ಲಿ ನಾವು ಏನನ್ನು ಕಾಣಬಲ್ಲರು ಎಂಬುದರ ಬಗ್ಗೆ ಯೋಚಿಸುವಂತೆ ನಮ್ಮನ್ನು ಒತ್ತಾಯಿಸುತ್ತಾರೆ. ಈ ಸೆಲೆಬ್ರಿಟಿಯ ಬಗ್ಗೆ ನಿಮ್ಮ ಕಲ್ಪನೆ, ಆಲೋಚನೆಗಳು ಮತ್ತು ಭಾವನೆಗಳನ್ನು ಕೂಡ ಸೆಲೆಬ್ರಿಟಿಗಳು ಪ್ರತಿನಿಧಿಸಬಹುದು. ಬಹುಶಃ ನೀವು ಈ ಸೆಲೆಬ್ರಿಟಿಬಗ್ಗೆ ಹೆಚ್ಚು ಯೋಚಿಸುತ್ತಿರಬಹುದು. ಪರ್ಯಾಯವಾಗಿ, ಒಬ್ಬ ಸೆಲೆಬ್ರಿಟಿಯು ನಿಮ್ಮ ಜೀವನದಲ್ಲಿ ಯಾವುದೇ ವಿಷಯಕ್ಕಿಂತ ಹೆಚ್ಚು ಮುಖ್ಯವೆಂದು ನೀವು ಭಾವಿಸುವ ಒಂದು ವಿಚಾರ ಅಥವಾ ಸನ್ನಿವೇಶವನ್ನು ಪ್ರತಿಬಿಂಬಿಸಬಹುದು. ಸೆಲೆಬ್ರಿಟಿಜೊತೆ ಸೆಕ್ಸ್ ಮಾಡುವ ಕನಸು ಒಂದು ಆಹ್ಲಾದಕರ ಅನುಭವವನ್ನು ಪ್ರತಿಬಿಂಬಿಸಬಹುದು, ನೀವು ಸೆಲೆಬ್ರಿಟಿಬಗ್ಗೆ ನಿಮ್ಮ ಭಾವನೆಗಳನ್ನು ಪ್ರತಿಬಿಂಬಿಸುವ ಂತಹ ಗುಣಗಳನ್ನು ಹೊಂದಿರುವಿರಿ. ಉದಾಹರಣೆಗೆ, ಓಪ್ರಾ ಜನರನ್ನು ಖರೀದಿಸಲು ಹೆಚ್ಚಿನ ಪ್ರಭಾವವನ್ನು ಹೊಂದಿರುವ ವ್ಯಕ್ತಿಎಂದು ಅನೇಕಬಾರಿ ನೋಡಲಾಗುತ್ತದೆ. ಕನಸಿನಲ್ಲಿ ಓಪ್ರಾಜೊತೆ ಸೆಕ್ಸ್ ಮಾಡಿದರೆ, ನೀವು ತುಂಬಾ ಪ್ರಭಾವಶಾಲಿಯಾಗಿದ್ದೀರಿ ಎಂಬ ಎಚ್ಚರದ ಜೀವನದಲ್ಲಿ ಒಂದು ಆಹ್ಲಾದಕರ ಅನುಭವಗಳನ್ನು ಪ್ರತಿನಿಧಿಸಬಹುದು. ನೀವು ಒಬ್ಬ ಸೆಲೆಬ್ರಿಟಿಯ ಕನಸು ಕಾಣುತ್ತಿದ್ದರೆ ಅಥವಾ ನೀವು ತುಂಬಾ ಆಕರ್ಷಿತರಾಗಿದ್ದೀರಿ ಎಂದಾದಲ್ಲಿ, ಅವರು ನೀವು ಜೀವನದಲ್ಲಿ ಯಾವ ರೀತಿ ಯಲ್ಲಿ ಸಂಭವಿಸಬೇಕೆಂದು ಬಯಸುತ್ತೀರಿ ಎಂಬುದನ್ನು ಪ್ರತಿನಿಧಿಸಬಹುದು. ನೀವು ಅವರ ಬಗ್ಗೆ ಯೋಚಿಸಿದಾಗ ನೀವು ಹೇಗೆ ಭಾವಿಸುವಿರಿ ಅಥವಾ ಹೇಗೆ ವರ್ತನೆ ಮಾಡುತ್ತೀರಿ ಮತ್ತು ಆ ಭಾವನೆ ಅಥವಾ ಆ ಲೋಚನಾ ಶೈಲಿಯು ಪ್ರಸ್ತುತ ಜೀವನದ ಸನ್ನಿವೇಶಕ್ಕೆ ಹೇಗೆ ಅನ್ವಯಿಸಬಹುದು ಎಂಬುದನ್ನು ಪರಿಗಣಿಸಿ. ಪರ್ಯಾಯವಾಗಿ, ನೀವು ಅವುಗಳ ಬಗ್ಗೆ ಹೆಚ್ಚು ಯೋಚಿಸುವುದನ್ನು ನಿಲ್ಲಿಸಬೇಕಾದ ಅಥವಾ ನಿಮ್ಮ ಪ್ರೀತಿಯ ಜೀವನದ ಬಗ್ಗೆ ಹೆಚ್ಚು ವಾಸ್ತವಿಕವಾಗಿ ರಬೇಕಾದ ಸಂಕೇತವಾಗಿರಬಹುದು. ನೀವು ನಿಮಗೆ ಗೊತ್ತಿಲ್ಲದ ಸೆಲೆಬ್ರಿಟಿಯ ಕನಸು ಕಾಣುತ್ತಿದ್ದರೆ ಅಥವಾ ಹಿಂದೆಂದೂ ಕೇಳಿರದ ಂತಹ ಒಬ್ಬ ಸೆಲೆಬ್ರಿಟಿಯ ಬಗ್ಗೆ ನೀವು ಕನಸು ಕಾಣುತ್ತಿದ್ದರೆ, ಆ ವ್ಯಕ್ತಿಯ ಜೀವನವನ್ನು ನೀವು ಸಂಶೋಧನೆ ಮಾಡಿ ಅವರ ಬಗ್ಗೆ ಒಂದು ಅಭಿಪ್ರಾಯ ವನ್ನು ರೂಪಿಸಲು ಸಹಾಯ ಮಾಡಲು ಸಲಹೆ ನೀಡಲಾಗುತ್ತದೆ. ಆ ಗುಣವನ್ನು ನಿಮ್ಮಲ್ಲೇ ಕಾಣಲು ಪ್ರಯತ್ನಿಸಿ. ಬಟ್ಟೆ ಧರಿಸುವ ಕನಸು ನಿಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುವಂತೆ ಮಾಡುತ್ತದೆ, ನೀವು ಹೆಚ್ಚು ಸೆಲೆಬ್ರಿಟಿಯನ್ನು ಕಾಣುವಿರಿ. ಅವರಂತೆ ವರ್ತಿಸಿ ಅಥವಾ ವರ್ತಿಸಬೇಕು. ನೀವು ಸೆಲೆಬ್ರಿಟಿ ಮನೆಯಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಕನಸಿನ ಸಂದೇಶವೆಂದರೆ, ಸನ್ನಿವೇಶವೊಂದರ ನಿಮ್ಮ ದೃಷ್ಟಿಕೋನ ಅಥವಾ ದೃಷ್ಟಿಕೋನವು ಆ ಸೆಲೆಬ್ರಿಟಿಯ ಬಗ್ಗೆ ಹೆಚ್ಚು ಎದ್ದು ಕಾಣುವ ಯಾವುದೇ ವಿಶಿಷ್ಟ ವ್ಯಕ್ತಿತ್ವದ ಮೇಲೆ ಆಧಾರಿತವಾಗಿರುತ್ತದೆ. ಚೆರ್ರಿ ಗಳ ಬಗೆಗಿನ ಕನಸು ಸ್ವ-ಅಸಹನದ ಸಂಕೇತವಾಗಿದೆ. ನಿಮಗೆ ಒಂದು ಆಹ್ಲಾದಕರ ಅನುಭವಕ್ಕೆ ಸಹಾಯ ಮಾಡುವುದು. ಕೆಲವೊಮ್ಮೆ ಚೆರ್ರಿಗಳು ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ, ಇದು ಲೈಂಗಿಕತೆಯ ಸಾಂದರ್ಭಿಕ ಘಟನೆಗಳನ್ನು ಪ್ರತಿಬಿಂಬಿಸುತ್ತದೆ. ಉದಾಹರಣೆ: ಚೆರ್ರಿ ಗಳನ್ನು ಹೊಂದಿದ್ದ ತನ್ನ ಬಾಸ್ ಗೆ ಕೇಕ್ ಅನ್ನು ತಲುಪಿಸುವ ಕನಸು ಕಂಡ ಮಹಿಳೆ. ನಿಜ ಜೀವನದಲ್ಲಿ ಆಕೆ ಅವನೊಂದಿಗೆ ಸೆಕ್ಸ್ ಗೆ ಆಫರ್ ನೀಡುತ್ತಿದ್ದಳು. ಚೆರ್ರಿಗಳು ಸೆಕ್ಸ್ ಗೆ ಅವಕಾಶ ನೀಡುವ ಆಕೆಯ ಬಯಕೆಯನ್ನು ಪ್ರತಿಬಿಂಬಿಸುತ್ತದೆ, ತನ್ನ ಬಾಸ್ ಯಾವಾಗ ಬೇಕಾದರೂ ತನಗೆ ಸಹಾಯ ಮಾಡಬಹುದು. ಓರಲ್ ಸೆಕ್ಸ್ ನ ಅರ್ಥವನ್ನು ನೋಡಿ ಯಾರಾದರೂ ನಿಮಗೆ ಕಾನೂನು ಕೊಡುತ್ತಾನೆ ಎಂದು ಕನಸು ಕಾಣುವುದೆಂದರೆ ಸ್ವಾಗತ, ಸ್ವೀಕಾರ ಮತ್ತು ಮನ್ನಣೆ. ಸ್ವಪ್ನವು ~ಸೆಕ್ಸ್~ ಮೇಲೆ ಒಂದು ಪಂನ್ ಆಗಬಹುದು. ಗಾರ್ಲಂಡ್ ನ ಅರ್ಥಗಳ ವ್ಯಾಖ್ಯಾನಗಳನ್ನು ನೋಡಿ. …ಮಾಜಿ ಸಂಗಾತಿಯಿಂದ ನೋಡುವುದು ಸಾಮಾನ್ಯವಾಗಿ ಯಾವುದೇ ಗುಣ ಅಥವಾ ಸ್ಮರಣೆಯನ್ನು ಆಧರಿಸಿದ ವ್ಯಕ್ತಿತ್ವಲಕ್ಷಣವನ್ನು ಸೂಚಿಸುತ್ತದೆ. ಮಾಜಿ ಪಾಲುದಾರರು ತಮ್ಮ ಅತ್ಯಂತ ಪ್ರಾಮಾಣಿಕ ನೆನಪುಗಳು ಮತ್ತು ಅವರ ಬಗ್ಗೆ ಭಾವನೆಗಳನ್ನು ಸಂಪೂರ್ಣವಾಗಿ ಆಧರಿಸಿ ದತುಂಬಾ ತೆರೆದ ಚಿಹ್ನೆಗಳಾಗಿರುತ್ತಾರೆ. ಆ ವ್ಯಕ್ತಿಯ ಬಗ್ಗೆ ನೀವು ಯೋಚಿಸಿದಾಗ ಮೊದಲು ಮನಸ್ಸಿನಲ್ಲಿ ಬರುವ ವಿಷಯ ಯಾವುದು ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಪರ್ಯಾಯವಾಗಿ, ಮಾಜಿ ಸಂಗಾತಿಯು ನೀವು ಅನುಭವಿಸುತ್ತಿರುವ ಕೆಟ್ಟ ಅಭ್ಯಾಸ ಅಥವಾ ವೈಫಲ್ಯವನ್ನು ಪ್ರತಿಬಿಂಬಿಸಬಹುದು. ಅವು ಪುನರಾವರ್ತಿತ ಸಮಸ್ಯೆಯ ಪುನರಾಗಮನವನ್ನು ಪ್ರತಿನಿಧಿಸಬಹುದು. ನೀವು ನಿಜವಾಗಿಯೂ ನಿಮ್ಮ ಮಾಜಿಯನ್ನು ಇಷ್ಟಪಡದಿದ್ದರೆ… ಅವು ನಿಮ್ಮ ಜೀವನದಲ್ಲಿ ಪುನರಾವರ್ತನೆಗೊಳ್ಳುತ್ತಿರುವ ಒಂದು ಋಣಾತ್ಮಕ ಪರಿಸ್ಥಿತಿಯನ್ನು ಪ್ರತಿಬಿಂಬಿಸಬಹುದು. Ex ಬ್ರೇಕ್ ಅಪ್ ಗಳು ಅಥವಾ ಅಹಿತಕರ ಸಂಬಂಧಸನ್ನಿವೇಶಗಳ ಮರು-ಅನುಭವವನ್ನು ಸಹ ಪ್ರತಿಬಿಂಬಿಸಬಹುದು. ಮಾಜಿ ಸಂಗಾತಿಗಳು ಕೆಲವೊಮ್ಮೆ ನೀವು ಅಪ್ರಜ್ಞಾಪೂರ್ವಕವಾಗಿ ಕೆಟ್ಟ ಅಭ್ಯಾಸಗಳನ್ನು ಪುನರಾವರ್ತಿಸುತ್ತಿದ್ದೀರಿ ಅಥವಾ ನಿಮ್ಮ ಮಾಜಿಯಂತೆಯೇ ಇರುವ ವ್ಯಕ್ತಿಯ ೊಂದಿಗೆ ಡೇಟಿಂಗ್ ಮಾಡುವ ಬಲೆಗೆ ಬೀಳುತ್ತೀರಿ ಎಂಬ ಸಂಕೇತವಾಗಿರಬಹುದು. ನೀವು ನಿಮ್ಮ ಮಾಜಿಬಗ್ಗೆ ಇನ್ನೂ ಭಾವನೆಗಳನ್ನು ಹೊಂದಿದ್ದರೆ, ಅವರು ನಿಮ್ಮ ನಿರಂತರ ಬಯಕೆಯನ್ನು ಸಂಕೇತಿಸಬಹುದು. ಅವರು ಜೀವನದಲ್ಲಿ ನೀವು ನಿಜವಾಗಿಯೂ ಬಯಸುವ ಂತಹ ಒಂದು ವಿಷಯದ ಬಗ್ಗೆ ನಿಮ್ಮ ಬಯಕೆಯನ್ನು ಪ್ರತಿನಿಧಿಸಬಹುದು, ಆದರೆ ಆ ಭಾವನೆಯು ಸಾಧಿಸಲಾಗದಂತಹುದು. ಒಂದು ರೀತಿಯ ಅನುಭವ ನಿಮಗೆ ಬೇಕು, ಆದರೆ ಭಾವನೆಯು ಸಾಧ್ಯವಿಲ್ಲ. ಸೆಕ್ಸ್ ಬಗ್ಗೆ ಉತ್ಸಾಹಿಯಾಗಿರುವ ಮಾಜಿ ಯನ್ನು ನೀವು ಹೊಂದಿದ್ದರೆ ಅವರು ನಿಜಜೀವನದಲ್ಲಿ ನೀವು ಹೊಂದಿರುವ ಒಳ್ಳೆಯ ಅದೃಷ್ಟ, ಯಶಸ್ಸು ಅಥವಾ ಸಕಾರಾತ್ಮಕ ಅನುಭವವನ್ನು ಪ್ರತಿನಿಧಿಸಬಹುದು. ನೀವು ಮಾಡುತ್ತಿರುವ ಅಥವಾ ಅನುಭವಿಸುತ್ತಿರುವ ಯಾವುದೇ ವಿಷಯವು ನಿಮ್ಮ ಸಂತೋಷ ಅಥವಾ ಯೋಗಕ್ಷೇಮಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಸುರಕ್ಷತೆಗೆ ಅಪಾಯಕರವೆಂದು ನಂಬಿರುವ ಮಾಜಿ ಯನ್ನು ನೀವು ಹೊಂದಿದ್ದರೆ, ಅವರು ಒಂದು ಕೆಟ್ಟ ಆಯ್ಕೆಗಳ ಪಶ್ಚಾತ್ತಾಪ ಅಥವಾ ಋಣಾತ್ಮಕ ಅನುಭವಗಳನ್ನು ಸಂಕೇತಿಸಬಹುದು, ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಾವಿಸಬಹುದು. ಉದಾಹರಣೆ: ಒಬ್ಬ ವ್ಯಕ್ತಿ ತನ್ನ ಮಾಜಿ ಪ್ರೇಯಸಿಯನ್ನು ನೋಡಲೇಎಂದು ಕನಸು ಕಂಡನು. ಅವಳು ತುಂಬಾ ಜವಾಬ್ದಾರಿಯುತವ್ಯಕ್ತಿಯಾಗಿದ್ದಳು, ಅವಳು ಯಾವತ್ತೂ ಒಳ್ಳೆಯವಳಾಗಿರಲಿಲ್ಲ ಅಥವಾ ಆನಂದಿಸಲಿಲ್ಲ. ಜೀವನದಲ್ಲಿ ಈ ಮನುಷ್ಯ ಅಹಂಕಾರಿ ಕುಟುಂಬದ ಸದಸ್ಯನಿಗೆ ಮೌನದ ಚಿಕಿತ್ಸೆ ಯನ್ನು ನೀಡಬೇಕಾಗಿತ್ತು. ಅವರಿಗೆ ಒಂದು ಪಾಠವನ್ನು ಹೇಳಿಕೊಡಬೇಕಿತ್ತು. ತನ್ನ ಕನಸಿನ ಮಾಜಿ ಪ್ರೇಯಸಿ ಯು ತನ್ನ ೊಂದಿಗೆ ಒಳ್ಳೆಯ ಭಾವನೆಯಿಂದ ದೂರವಿರಲು ಸಹಾಯ ಮಾಡಿದಮತ್ತು ತನ್ನ ಕುಟುಂಬದ ಸದಸ್ಯನಿಗೆ ಮೌನದ ಚಿಕಿತ್ಸೆಯನ್ನು ನೀಡುತ್ತಾನೆ. ಉದಾಹರಣೆ 2: ಮಹಿಳೆಯೊಬ್ಬಳು ತನ್ನ ಮಾಜಿ ಬಾಯ್ ಫ್ರೆಂಡ್ ನ್ನು ನೋಡಲೇಎಂದು ಕನಸು ಕಂಡಳು. ಆಕೆ ತನಗೆ ಮೋಸ ಮಾಡಿದ ವ್ಯಕ್ತಿ. ನಿಜ ಜೀವನದಲ್ಲಿ ಅವಳು ತನ್ನ ಸ್ನೇಹಿತರನ್ನು ಸುಳ್ಳು ಮಾಡುತ್ತಿದ್ದಳು. ಉದಾಹರಣೆ 3: ಮಹಿಳೆಯೊಬ್ಬಳು ತನ್ನ ಮಾಜಿ ಬಾಯ್ ಫ್ರೆಂಡ್ ನನ್ನು ನೋಡಿ ಮನೆಯಿಂದ ಹೊರಗೆ ಓಡಿ ಹೋಗುವ ಕನಸು ಕಾಣುತ್ತಿದ್ದಳು. ನಿಜ ಜೀವನದಲ್ಲಿ, ತನ್ನ ಹೊಸ ಬಾಯ್ ಫ್ರೆಂಡ್ ತನ್ನ ಹಿಂದಿನ ಬಾಯ್ ಫ್ರೆಂಡ್ ನಲ್ಲಿ ಸಾಕಷ್ಟು ನಕಾರಾತ್ಮಕ ಗುಣಗಳನ್ನು ಹೊಂದಿದ್ದಳು ಮತ್ತು ವಿಭಿನ್ನ ಗುಣಗಳಿರುವ ಯಾರೊಂದಿಗಾದರೂ ಇರಬೇಕೆಂದು ತಾನು ಪ್ರಯತ್ನಪಡಬೇಕೆಂದು ಅವಳು ಭಾವಿಸಿದಳು. ಉದಾಹರಣೆ 4: ಮಹಿಳೆಯೊಬ್ಬಳು ತನ್ನ ಮಾಜಿ ಗಂಡನ ಮನೆಗೆ ಹೋಗಿ ಬೇರೊಬ್ಬನನ್ನು ಮದುವೆಯಾಗಬೇಕೆಂದು ಕನಸು ಕಾಣುತ್ತಿದ್ದಳು. ನಿಜ ಜೀವನದಲ್ಲಿ ಹಲವು ಜಗಳಗಳ ನಂತರ ತನ್ನ ಬಾಯ್ ಫ್ರೆಂಡ್ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದ. ಮಾಜಿ ಪತಿ, ತಾನು ಅನುಭವಿಸಿದ ನಂತರ, ತಾನು ಹೇಗೆ ಪ್ರೀತಿ, ಭದ್ರತೆ ಮತ್ತು ನಿಷ್ಠೆಯನ್ನು ಅನುಭವಿಸುತ್ತಿಲ್ಲ ಎಂದು ಪ್ರತಿಬಿಂಬಿಸಿದನು…. ಬಾಯ್ ಫ್ರೆಂಡ್ ಬಗ್ಗೆ ಕನಸು ಅವರ ಯಶಸ್ಸು ಅಥವಾ ಯೋಗಕ್ಷೇಮಕ್ಕೆ ನಾವು ನಿರಂತರವಾಗಿ ಒಲವು ತೋರಿರುವ ವ್ಯಕ್ತಿತ್ವ ಅಥವಾ ಗುಣಗಳ ಸಂಕೇತವಾಗಿದೆ. ನೀವು ಭಾವಿಸುವ ಒಂದು ವಿಷಯವು ನಿಮ್ಮನ್ನು ಭಾವನಾತ್ಮಕವಾಗಿ ಬೆಂಬಲಿಸುತ್ತದೆ ಅಥವಾ ನಿಯಮಿತವಾಗಿ ನಿಮಗೆ ಜೀವನದ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಅದು ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ವಸ್ತುವಿನ ಪ್ರತಿನಿಧಿಯಾಗಿರಬಹುದು, ಅದು ನಿಮ್ಮನ್ನು ಸುರಕ್ಷಿತ ಅಥವಾ ಅದೃಷ್ಟಶಾಲಿ ಎಂದು ಭಾವಿಸುವಂತೆ ಮಾಡುತ್ತದೆ. ಒಂದು ನಿರಂತರ ಉಪಯುಕ್ತ ಸನ್ನಿವೇಶ, ವರ್ತನೆ ಅಥವಾ ನಿಭಾಯಿಸುವ ಕಾರ್ಯವಿಧಾನ. ಪರ್ಯಾಯವಾಗಿ, ಬಾಯ್ ಫ್ರೆಂಡ್ ಗಳು ತಮ್ಮ ಸಂಗಾತಿಯ ಪ್ರಸ್ತುತ ಪ್ರಕ್ಷೇಪಣೆಗಳನ್ನು ಅಥವಾ ಅವರ ನಂಬಿಕೆಗಳು ಅಥವಾ ಗುರಿಗಳನ್ನು ಸಂಕೇತಿಸಬಹುದು. ಬಾಯ್ ಫ್ರೆಂಡ್ ನಿಮ್ಮನ್ನು ಬಿಟ್ಟು ಹೋಗುವ ಕನಸು ನಿಮ್ಮ ಜೀವನದ ಉಪಯುಕ್ತ ಸನ್ನಿವೇಶಗಳು, ಭಾವನೆಗಳು ಅಥವಾ ನಂಬಿಕೆಗಳ ಸಂಕೇತವಾಗಿದೆ. ನಿಮ್ಮ ಬೆಂಬಲವಿಲ್ಲದ ಅಭ್ಯಾಸಗಳು ಅಥವಾ ಸನ್ನಿವೇಶಗಳು. ನೀವು ಆನ್ ಮಾಡುವ ಅಥವಾ ಕೆಲಸ ಮಾಡಲರಿಯದ ಉಪಯುಕ್ತ ವಾದ ದ್ದನ್ನು ಅನುಭವಿಸಿ. ನಿಜ ಜೀವನದಲ್ಲಿ ನೀವು ಎಂದೂ ನೋಡದ ಒಬ್ಬ ಬಾಯ್ ಫ್ರೆಂಡ್ ನ ಕನಸು, ನಿಮ್ಮನ್ನು ಬೆಂಬಲಿಸುವ ಹೊಸ ಸನ್ನಿವೇಶಗಳು, ಹವ್ಯಾಸಗಳು ಅಥವಾ ನಂಬಿಕೆಗಳ ಸಂಕೇತವಾಗಿದೆ. ನಿಮ್ಮ ಸಂಗಾತಿಗೆ ದ್ರೋಹ ಬಗೆದ ಕನಸು ನಿಮ್ಮ ಆಯ್ಕೆಗಳನ್ನು ಅಥವಾ ನೀವು ಪ್ರತಿರೋಧಿಸಲು ಸಾಧ್ಯವಿಲ್ಲದ ಕೆಲಸವನ್ನು ಮಾಡುವ ುದರಲ್ಲಿ ಒಂದು. ಸಂಗಾತಿಯನ್ನು ಮೋಸ ಮಾಡುವುದು ಕೂಡ ಈಗಿನ ನಂಬಿಕೆಗಳಲ್ಲಿ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ನಿಮಗೆ ದ್ರೋಹ ಬಗೆದ ಸಂಗಾತಿಯ ಬಗ್ಗೆ ಕನಸು ಕೆಟ್ಟ ಆಯ್ಕೆಗಳನ್ನು ಸಂಕೇತಿಸುತ್ತದೆ, ಅದು ಭಯಾನಕ ಪರಿಣಾಮಗಳನ್ನು ಅಥವಾ ಪರಿಣಾಮಗಳನ್ನು ಉಂಟುಮಾಡುತ್ತದೆ. ನೀವು ಮಾಡುತ್ತಿರುವ ತತ್ವಗಳು, ಪ್ರಾಮಾಣಿಕತೆ ಅಥವಾ ತ್ಯಾಗಗಳ ಮೇಲೆ ನಿಮ್ಮ ಬೆನ್ನು ತಿರುಗಿಸಿ. ನಿಮಗೆ ದ್ರೋಹ ಬಗೆದ ಸಂಗಾತಿ ನಿಮ್ಮ ಸಂಗಾತಿಗೆ ನಿಮ್ಮ ದೇಬೇರೆ ನಂಬಿಕೆಗಳು ಅಥವಾ ಗುರಿಗಳನ್ನು ಹೊಂದಿರುವ ಬಗ್ಗೆ ನಿಮ್ಮ ಭಾವನೆಗಳ ಸಂಕೇತವೂ ಆಗಬಹುದು. ಕನಸಿನಲ್ಲಿ ಬಾಯ್ ಫ್ರೆಂಡ್ ಸಾಯುವುದು ಅಥವಾ ಕೊಲೆ ಮಾಡುವುದು ಒಂದು ರೀತಿಯ ಆಲೋಚನೆ, ಹವ್ಯಾಸ ಅಥವಾ ಜೀವನ ಸನ್ನಿವೇಶದ ಅಂತ್ಯವನ್ನು ಸೂಚಿಸುತ್ತದೆ, ಇದು ನಿಮಗೆ ಒಳ್ಳೆಯ ಭಾವನೆ ಯನ್ನು ಉಂಟುಮಾಡುತ್ತದೆ ಅಥವಾ ಜೀವನದ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಬಾಯ್ ಫ್ರೆಂಡ್ ಅಂತ್ಯಗೊಳ್ಳುವಕೆಲವು ನಂಬಿಕೆಗಳು, ಭಾವನೆಗಳು ಅಥವಾ ಸನ್ನಿವೇಶಗಳ ನಿರೂಪಣೆಯೂ ಆಗಬಹುದು. ನೀವು ಗುರುತಿಸದ ಬಾಯ್ ಫ್ರೆಂಡ್ ಜೊತೆಗಿನ ಅನ್ಯೋನ್ಯತೆ ಅಥವಾ ಪ್ರೀತಿಯ ಭಾವನೆಗಳ ಬಗ್ಗೆ ಕನಸು, ಅದು ನಿಮಗೆ ಭಾವನಾತ್ಮಕವಾಗಿ ಉಪಯುಕ್ತವಾಗುವ ವ್ಯಕ್ತಿತ್ವ, ಹವ್ಯಾಸ ಅಥವಾ ಸನ್ನಿವೇಶದ ಹೊಸ ಶೈಲಿಯನ್ನು ಸೂಚಿಸುತ್ತದೆ. ನೀವು ಗುರುತಿಸಬಹುದಾದ ಆದರೆ ನಿಜವಾಗಿಯೂ ಭಾಗಿಯಾಗದ ಬಾಯ್ ಫ್ರೆಂಡ್ ನ ಕನಸು ನಿಮ್ಮ ವ್ಯಕ್ತಿತ್ವದ ಒಂದು ಅಂಶವನ್ನು ಸಂಕೇತಿಸುತ್ತದೆ, ಅದು ನಿಮ್ಮ ಭಾವನೆಗಳು ಅಥವಾ ನೆನಪುಗಳನ್ನು ಆಧರಿಸಿದ ಭಾವನಾತ್ಮಕ ಬೆಂಬಲವನ್ನು ನೀವು ಕಂಡುಕೊಳ್ಳುವಿರಿ. ಇದು ಸೆಲೆಬ್ರಿಟಿಗಳು, ಸ್ನೇಹಿತರು ಅಥವಾ ನಿಜವಾದ ಸಂಗಾತಿಅಲ್ಲದ ಬಾಯ್ ಫ್ರೆಂಡ್ ಆಗಿ ಕಾಣಿಸಿಕೊಳ್ಳುವ ಯಾರಿಗಾದರೂ ಅನ್ವಯಿಸುತ್ತದೆ. ನಿಮ್ಮ ಬಾಯ್ ಫ್ರೆಂಡ್ ಜೊತೆ ಸೆಕ್ಸ್ ಮಾಡುವ ಕನಸು ಧನಾತ್ಮಕ ನೈಜ ಜೀವನದ ಅನುಭವಗಳನ್ನು ಸಂಕೇತಿಸುತ್ತದೆ, ಅಲ್ಲಿ ನೀವು ಅದನ್ನು ಮಿಸ್ ಮಾಡಿಕೊಳ್ಳಲಾರೆ ಎಂಬ ಭಾವನೆಯನ್ನು ಅನುಭವಿಸುತ್ತಿದ್ದೀರಿ. ನಿಮ್ಮ ಕೌಶಲ್ಯಗಳನ್ನು ಯಶಸ್ವಿಯಾಗಿ ಬಳಸಿ, ಅಥವಾ ನಿಮ್ಮ ನ್ನು ಪ್ರೀತಿಸದೇ ಇರುವ ಂತಹ ಒಂದು ಪ್ರಯೋಜನವನ್ನು ನೀವು ಎಂದಿಗೂ ನಿಲ್ಲಿಸದಿ೦ದ, ನಿಮ್ಮ ಅನುಭವವನ್ನು ಆನಂದಿಸುವ ಅನುಭವಗಳು. ಕೆಲವು ಕೌಶಲ್ಯಗಳು, ವರ್ತನೆ, ಅಥವಾ ಇತರರು ನಿಮ್ಮ ಯಶಸ್ಸನ್ನು ನಿರಂತರವಾಗಿ ಬೆಂಬಲಿಸುವ ಂತಹ ಅನುಭವವನ್ನು ಆನಂದಿಸಿ. ಪರ್ಯಾಯವಾಗಿ, ನಿಮ್ಮ ಬಾಯ್ ಫ್ರೆಂಡ್ ಜೊತೆ ಲೈಂಗಿಕ ಕ್ರಿಯೆ ಯಲ್ಲಿ ಸಂಭೋಗ ನಡೆಸುವುದರಿಂದ ಆತನೊಂದಿಗೆ ನಡೆಯುವ ಜೀವನದ ಆಹ್ಲಾದಕರ ವಾದ ಎಚ್ಚರದ ಸನ್ನಿವೇಶಗಳನ್ನು ಪ್ರತಿಬಿಂಬಿಸಬಹುದು. ಇದು ನಿಮ್ಮ (ಕಡಿಮೆ ಸಂಭವನೀಯ) ಲೈಂಗಿಕ ಜೀವನವನ್ನು ಪ್ರತಿಬಿಂಬಿಸಬಹುದು. ಗರ್ಲ್ ಫ್ರೆಂಡ್ ಬಗ್ಗೆ ಕನಸು ವ್ಯಕ್ತಿತ್ವ ಲಕ್ಷಣಗಳನ್ನು ಅಥವಾ ಆಕೆಯ ಯಶಸ್ಸಿಗೆ ಅಥವಾ ಯೋಗಕ್ಷೇಮಕ್ಕೆ ನಾವು ನಿರಂತರವಾಗಿ ಅನುಕೂಲಕರವಾಗಿ ಕಾಣುವ ಗುಣಗಳನ್ನು ಸಂಕೇತಿಸುತ್ತದೆ. ನೀವು ಭಾವಿಸುವ ಒಂದು ವಿಷಯವು ನಿಮ್ಮನ್ನು ಭಾವನಾತ್ಮಕವಾಗಿ ಬೆಂಬಲಿಸುತ್ತದೆ ಅಥವಾ ನಿಯಮಿತವಾಗಿ ನಿಮಗೆ ಜೀವನದ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಅದು ನಿಮ್ಮ ಜೀವನದಲ್ಲಿ ಯಾವುದಾದರೂ ಒಂದು ವಸ್ತುವಿನ ಪ್ರತಿನಿಧಿಯಾಗಿರಬಹುದು, ಅದು ನಿಮ್ಮನ್ನು ಸುರಕ್ಷಿತ ಅಥವಾ ಅದೃಷ್ಟಶಾಲಿ ಎಂದು ಭಾವಿಸುವಂತೆ ಮಾಡುತ್ತದೆ. ಒಂದು ನಿರಂತರ ಉಪಯುಕ್ತ ಸನ್ನಿವೇಶ, ವರ್ತನೆ ಅಥವಾ ನಿಭಾಯಿಸುವ ಕಾರ್ಯವಿಧಾನ. ಪರ್ಯಾಯವಾಗಿ, ಗೆಳತಿಯರು ತಮ್ಮ ಸಂಗಾತಿಯ ಪ್ರಸ್ತುತ ಪ್ರಕ್ಷೇಪಣೆಗಳನ್ನು ಅಥವಾ ಅವರ ನಂಬಿಕೆಗಳು ಅಥವಾ ಗುರಿಗಳನ್ನು ಸಂಕೇತಿಸಬಹುದು. ಗರ್ಲ್ ಫ್ರೆಂಡ್ ನಿಮ್ಮನ್ನು ಬಿಟ್ಟು ಹೋಗುವ ಕನಸು ನಿಮ್ಮ ಜೀವನದ ಉಪಯುಕ್ತ ಸನ್ನಿವೇಶಗಳು, ಭಾವನೆಗಳು ಅಥವಾ ನಂಬಿಕೆಗಳ ನಿರ್ಗಮನದ ಸಂಕೇತವಾಗಿದೆ. ನಿಮ್ಮ ಬೆಂಬಲವಿಲ್ಲದ ಅಭ್ಯಾಸಗಳು ಅಥವಾ ಸನ್ನಿವೇಶಗಳು. ನೀವು ಆನ್ ಮಾಡುವ ಅಥವಾ ಕೆಲಸ ಮಾಡಲರಿಯದ ಉಪಯುಕ್ತ ವಾದ ದ್ದನ್ನು ಅನುಭವಿಸಿ. ನಿಜ ಜೀವನದಲ್ಲಿ ನೀವು ಎಂದೂ ನೋಡದ ಗರ್ಲ್ ಫ್ರೆಂಡ್ ಬಗ್ಗೆ ಕನಸು, ನಿಮ್ಮನ್ನು ಬೆಂಬಲಿಸುವ ಹೊಸ ಸನ್ನಿವೇಶಗಳು, ಹವ್ಯಾಸಗಳು ಅಥವಾ ನಂಬಿಕೆಗಳ ಸಂಕೇತವಾಗಿದೆ ಮತ್ತು ಈಗ ಇಲ್ಲ. ನಿಮ್ಮ ಸಂಗಾತಿಗೆ ದ್ರೋಹ ಬಗೆದ ಕನಸು ನಿಮ್ಮ ಆಯ್ಕೆಗಳನ್ನು ಅಥವಾ ನೀವು ಪ್ರತಿರೋಧಿಸಲು ಸಾಧ್ಯವಿಲ್ಲದ ಕೆಲಸವನ್ನು ಮಾಡುವ ುದರಲ್ಲಿ ಒಂದು. ಸಂಗಾತಿಯನ್ನು ಮೋಸ ಮಾಡುವುದು ಕೂಡ ಈಗಿನ ನಂಬಿಕೆಗಳಲ್ಲಿ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ನಿಮಗೆ ದ್ರೋಹ ಬಗೆದ ಸಂಗಾತಿಯ ಬಗ್ಗೆ ಕನಸು ಕೆಟ್ಟ ಆಯ್ಕೆಗಳನ್ನು ಸಂಕೇತಿಸುತ್ತದೆ, ಅದು ಭಯಾನಕ ಪರಿಣಾಮಗಳನ್ನು ಅಥವಾ ಪರಿಣಾಮಗಳನ್ನು ಉಂಟುಮಾಡುತ್ತದೆ. ನೀವು ಮಾಡುತ್ತಿರುವ ತತ್ವಗಳು, ಪ್ರಾಮಾಣಿಕತೆ ಅಥವಾ ತ್ಯಾಗಗಳ ಮೇಲೆ ನಿಮ್ಮ ಬೆನ್ನು ತಿರುಗಿಸಿ. ನಿಮಗೆ ದ್ರೋಹ ಬಗೆದ ಸಂಗಾತಿ ನಿಮ್ಮ ಸಂಗಾತಿಗೆ ನಿಮ್ಮ ದೇಬೇರೆ ನಂಬಿಕೆಗಳು ಅಥವಾ ಗುರಿಗಳನ್ನು ಹೊಂದಿರುವ ಬಗ್ಗೆ ನಿಮ್ಮ ಭಾವನೆಗಳ ಸಂಕೇತವೂ ಆಗಬಹುದು. ಒಂದು ವೇಳೆ ಕನಸಿನಲ್ಲಿ ಗರ್ಲ್ ಫ್ರೆಂಡ್ ಅಥವಾ ಕೊಲೆಯಾಗಿರುವುದನ್ನು ನೋಡಿದರೆ, ಅದು ನಿಮ್ಮ ಜೀವನದ ಸನ್ನಿವೇಶಗಳನ್ನು ಎದುರಿಸಲು ಸಹಾಯ ಮಾಡಿದ ಅಥವಾ ನಿಮಗೆ ಸಹಾಯ ಮಾಡಿದ ಆಲೋಚನೆ, ಅಭ್ಯಾಸ ಅಥವಾ ಜೀವನ ಸನ್ನಿವೇಶದ ಅಂತ್ಯವನ್ನು ಸೂಚಿಸುತ್ತದೆ. ಅದು ನಿಮ್ಮ ಗೆಳತಿಯ ೊಂದಿಗಿನ ಕೆಲವು ನಂಬಿಕೆಗಳು, ಭಾವನೆಗಳು ಅಥವಾ ಸನ್ನಿವೇಶಗಳ ನಿರೂಪಣೆಯೂ ಆಗಬಹುದು, ಅದು ಅಂತ್ಯಗೊಳ್ಳುತ್ತದೆ. ನೀವು ಗುರುತಿಸದ ಗೆಳತಿಯೊಂದಿಗಿನ ಅನ್ಯೋನ್ಯತೆ ಅಥವಾ ಪ್ರೀತಿಯ ಭಾವನೆಗಳ ಬಗ್ಗೆ ಕನಸು, ಅದು ನಿಮಗೆ ಭಾವನಾತ್ಮಕವಾಗಿ ಉಪಯುಕ್ತವಾಗುವ ವ್ಯಕ್ತಿತ್ವ, ಹವ್ಯಾಸ ಅಥವಾ ಸನ್ನಿವೇಶದ ಹೊಸ ಶೈಲಿಯನ್ನು ಸೂಚಿಸುತ್ತದೆ. ನಿಮ್ಮ ಗರ್ಲ್ ಫ್ರೆಂಡ್ ಜೊತೆ ಸೆಕ್ಸ್ ಮಾಡುವ ಕನಸು ಧನಾತ್ಮಕ ನೈಜ ಜೀವನದ ಅನುಭವಗಳನ್ನು ಸಂಕೇತಿಸುತ್ತದೆ, ಅಲ್ಲಿ ನೀವು ಅದನ್ನು ಮಿಸ್ ಮಾಡಿಕೊಳ್ಳಲಾರೆ ಎಂಬ ಭಾವನೆಯನ್ನು ಅನುಭವಿಸುತ್ತಿದ್ದೀರಿ. ನಿಮ್ಮ ಕೌಶಲ್ಯಗಳನ್ನು ಯಶಸ್ವಿಯಾಗಿ ಬಳಸಿ, ಅಥವಾ ನಿಮ್ಮ ನ್ನು ಪ್ರೀತಿಸದೇ ಇರುವ ಂತಹ ಒಂದು ಪ್ರಯೋಜನವನ್ನು ನೀವು ಎಂದಿಗೂ ನಿಲ್ಲಿಸದಿ೦ದ, ನಿಮ್ಮ ಅನುಭವವನ್ನು ಆನಂದಿಸುವ ಅನುಭವಗಳು. ಕೆಲವು ಕೌಶಲ್ಯಗಳು, ವರ್ತನೆ, ಅಥವಾ ಇತರರು ನಿಮ್ಮ ಯಶಸ್ಸನ್ನು ನಿರಂತರವಾಗಿ ಬೆಂಬಲಿಸುವ ಂತಹ ಅನುಭವವನ್ನು ಆನಂದಿಸಿ. ಪರ್ಯಾಯವಾಗಿ, ನಿಮ್ಮ ಗರ್ಲ್ ಫ್ರೆಂಡ್ ಜೊತೆ ಲೈಂಗಿಕ ಕ್ರಿಯೆ ಯಲ್ಲಿ ಸಂಭೋಗ ನಡೆಸುವುದರಿಂದ ಆತನೊಂದಿಗೆ ನಡೆಯುವ ಜೀವನದ ಆಹ್ಲಾದಕರ ವಾದ ಎಚ್ಚರದ ಸನ್ನಿವೇಶಗಳನ್ನು ಪ್ರತಿಬಿಂಬಿಸಬಹುದು. ಇದು ನಿಮ್ಮ (ಕಡಿಮೆ ಸಂಭವನೀಯ) ಲೈಂಗಿಕ ಜೀವನವನ್ನು ಪ್ರತಿಬಿಂಬಿಸಬಹುದು. ಹಾಸಿಗೆಯ ಕನಸು ನಿಮಗೆ ಆಸಕ್ತಿದಾಯಕವಾಗಿಲ್ಲದ ಸಮಸ್ಯೆಯನ್ನು ಸಂಕೇತಿಸುತ್ತದೆ. ನೀವು ಆಯ್ಕೆ ಮಾಡಿದ ಸನ್ನಿವೇಶಗಳು ನೀವು ಸ್ವೀಕರಿಸಬಹುದು, ಬದುಕಬಹುದು ಅಥವಾ ಏನೂ ಮಾಡುವುದಿಲ್ಲ. ರೂಪಕವಾಗಿ ~ನಿದ್ರೆ~ ಯ ಆಯ್ಕೆಯನ್ನು ಮಾಡಿ. ಹಾಸಿಗೆಯ ಮೇಲೆ ಕುಳಿತುಕೊಳ್ಳುವುದು ನೀವು ಬಹಳ ದಿನಗಳಿಂದ ಒಪ್ಪಿಕೊಂಡಿರುವ ಸನ್ನಿವೇಶದೊಂದಿಗೆ ನೀವು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೀರಿ ಎಂದು ಸೂಚಿಸುವ ಸಂಕೇತವಾಗಿರಬಹುದು. ಇದು ಒಂದು ಸಮಸ್ಯೆಗಾಗಿ ನಿಲ್ಲುವ ಹಿಂಜರಿಕೆ ಅಥವಾ ಭಯವನ್ನು ಪ್ರತಿನಿಧಿಸುವ ಚಿತ್ರವೂ ಆಗಬಹುದು. ಹಾಸಿಗೆಯ ಕನಸು ಅಪೂರ್ಣಅಥವಾ ಅಪೂರ್ಣ ಪ್ರಗತಿಯನ್ನು ಪ್ರತಿಫಲಿಸಬಹುದು. ಹಾಸಿಗೆಯು ಒಂದು ಅಂತಿಮ ನಿರ್ಣಯವನ್ನು ಅಥವಾ ನೀವು ಏನಾದರೂ ಮಾಡಿದ ಒಂದು ಸಮಸ್ಯೆಗೆ ಒಂದು ತೀರ್ಮಾನವನ್ನು ಪ್ರತಿಬಿಂಬಿಸಬಹುದು. ಸೆಂಟಿಮೆಂಟ್ ಕಂಟೆಂಟ್ ಅಂದರೆ, ಸಮಸ್ಯೆಯೊಂದಿಗೆ ಬೇರೇನೂ ಮಾಡಬೇಕಾಗಿಲ್ಲ. ಹಾಸಿಗೆಯಿಂದ ಹೊರಬರುವುದು ಸಮಸ್ಯೆಯನ್ನು ಪರಿಹರಿಸುವ ಅಥವಾ ಬದಲಾವಣೆ ಮಾಡುವ ಪ್ರಯತ್ನದ ಸಂಕೇತವಾಗಿದೆ. ನೀವು ಬೇರೆ ಮತ್ತು/ಅಥವಾ ಅಜ್ಞಾತ ಹಾಸಿಗೆಯಲ್ಲಿ ಎಚ್ಚರವಾಗಿದ್ದರೆ ನಿಮ್ಮ ಬಗ್ಗೆ ಹೊಸ ಅರಿವನ್ನು ಪ್ರತಿಬಿಂಬಿಸಬಹುದು. ನೀವು ಹಿಂದೆಂದೂ ಯೋಚಿಸದ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುವ ಪ್ರೇರಣೆಯನ್ನು ಇದು ಪ್ರತಿಬಿಂಬಿಸಬಹುದು. ನೀವು ಇನ್ನೊಬ್ಬರ ಹಾಸಿಗೆಯಲ್ಲಿ ಕುಳಿತಿರುವುದನ್ನು ನೀವು ಕಂಡುಕೊಂಡರೆ, ಅದು ನಿಷ್ಕ್ರಿಯತೆಯ ಸಂಕೇತವಾಗಿದೆ ಅಥವಾ ಯಾವುದೇ ಗುಣಲಕ್ಷಣಗಳ ಆಧಾರದ ಮೇಲೆ ಒಂದು ಸಮಸ್ಯೆಯನ್ನು ಸ್ವೀಕರಿಸುವುದನ್ನು ಸೂಚಿಸುತ್ತದೆ. ಹಾಸಿಗೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ನೀವು ಅನುಭವಿಸುವ ಸುಖಕರ ಅಥವಾ ಸಕಾರಾತ್ಮಕ ಅನುಭವವನ್ನು ಸಂಕೇತಿಸುತ್ತದೆ ಮತ್ತು ಬದಲಾಗಲು ಬಯಸುವುದಿಲ್ಲ. ಸೆಕ್ಸ್ ಇಲ್ಲದೆ ಹಾಸಿಗೆಯಲ್ಲಿ ಇಬ್ಬರು ಒಟ್ಟಿಗೆ ಇರುವ ಕನಸು ಅವರ ವ್ಯಕ್ತಿತ್ವದ ಎರಡು ಮುಖಗಳನ್ನು ಸೂಚಿಸುತ್ತದೆ, ಅದು ಒಂದು ವಿಷಯದ ಬಗ್ಗೆ ಏನೂ ಮಾಡಲಾರದು. ಜನರ ಬಗ್ಗೆ ಯಾವ ಗುಣಗಳು ಅಥವಾ ಭಾವನೆಗಳು ಹೆಚ್ಚು ಎದ್ದು ನಿಲ್ಲುತ್ತವೆ ಮತ್ತು ಈ ಗುಣಗಳು ಅವರು ಆರಾಮದಾಯಕವಾಗಿರುವ, ಆರಾಮದಾಯಕ ವಾಗಿರುವ ಅಥವಾ ಆರಾಮದಾಯಕ ವಾಗಿರುವ ಂತಹ ಪರಿಸ್ಥಿತಿಯನ್ನು ನಿರ್ವಹಿಸುವ, ಎಚ್ಚರದ ಸಮಸ್ಯೆಯ ಬಗ್ಗೆ ಏನನ್ನೂ ಮಾಡದೆ ಇರುವ ಂತಹ ಪರಿಸ್ಥಿತಿಗಳಿಗೆ ಹೇಗೆ ಅನ್ವಯಿಸಬಹುದು ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಮಗನ ಬಗ್ಗೆ ಕನಸು ಚಿಕ್ಕದು ಅಥವಾ ನಗಣ್ಯ ಎಂಬ ಂತಹ ವ್ಯಕ್ತಿತ್ವದ ಒಂದು ಅಂಶವನ್ನು ಸೂಚಿಸುತ್ತದೆ. ಬೇರೆಯವರ ಬಗ್ಗೆ ಭಾವನೆಗಳು ನಿಮಗಿಂತ ಕಡಿಮೆ ಶಕ್ತಿಶಾಲಿ ಅಥವಾ ಅತ್ಯಾಧುನಿಕವಾಗಿ ಕಾಣುತ್ತವೆ. ಬಹುಶಃ ಜನರ ಬಗ್ಗೆ ನಿಮ್ಮ ಭಾವನೆಗಳು ಅಥವಾ ನಾನು ಯೋಚಿಸದ ಸನ್ನಿವೇಶಗಳು ಮುಖ್ಯವೆಂದು ನಾನು ಭಾವಿಸುವುದಿಲ್ಲ. ಅದು ಅಸಹಾಯಕ, ಅಮುಖ್ಯವಲ್ಲದ ಅಥವಾ ಕಡಿಮೆ ಸ್ವಾಭಿಮಾನವನ್ನು ಹೊಂದಿರುವ ನಿಮ್ಮ ಭಾವನೆಗಳ ನಿರೂಪಣೆಯೂ ಆಗಬಹುದು. ಮಗನೊಂದಿಗೆ ಸೆಕ್ಸ್ ಮಾಡುವ ಕನಸು ಒಂದು ಅತ್ಯಂತ ಆನಂದದಾಯಕ ಅನುಭವವನ್ನು ಸಂಕೇತಿಸುತ್ತದೆ, ಅಲ್ಲಿ ನೀವು ಉನ್ನತತೆ, ಹೆಚ್ಚು ಶಕ್ತಿ, ನೀವು ಕಳೆದುಕೊಳ್ಳಲು ತುಂಬಾ ಒಳ್ಳೆಯವರಾಗಿರುವಿರಿ. ಒಬ್ಬ ವ್ಯಕ್ತಿ ಅಥವಾ ಸನ್ನಿವೇಶವು ಯಾವಾಗಲೂ ಸಣ್ಣದೆಂದು ಅಥವಾ ದುರ್ಬಲವಾಗಿರುವಂತೆ ತೋರುತ್ತದೆ. ಉದಾಹರಣೆ: ಒಂದು ಕಾಲದಲ್ಲಿ ಮಹಿಳೆ ತನ್ನ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ನೋಡಿ, ತಾನು ಚಿಕ್ಕವಳಿದ್ದಾಗ ಮೂಗಿನ ಮೇಲೆ ಯೇ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ನೋಡುತ್ತಾಳೆ. ನಿಜ ಜೀವನದಲ್ಲಿ, ಅವಳು ತನ್ನ ಮೇಲೆ ನಡೆದ ಿದ್ದ ಆಘಾತವನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸಿದಳು ಮತ್ತು ಅವುಗಳ ಮೇಲೆ ಹೋದಳು. ಮನುಷ್ಯ, ತಲೆಯಾಡಿಸುತ್ತ, ಆ ಆಘಾತದ ನೆನಪುಗಳ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಉದಾಹರಣೆ 2: ಒಂದು ಕಾಲದಲ್ಲಿ ಒಬ್ಬ ಹುಡುಗ ತನ್ನ ತಂದೆ ತಾಯಿಯನ್ನು ಕುಬ್ಜರಾಗಿ ನೋಡುತ್ತಾನೆ ಎಂದು ಕನಸು ಕಂಡ. ನಿಜ ಜೀವನದಲ್ಲಿ ಅವನು ತನ್ನ ಆಜ್ಞೆಗಳನ್ನು ಧಿಕ್ಕರಿಸಿ ಅವಳೊಂದಿಗೆ ಓಡಿಹೋಗುತ್ತಿದ್ದನು. ಅಶಕ್ತರ ಪೋಷಕರು ತಮ್ಮ ತಂದೆ ತಾಯಿಯರ ಮೇಲೆ ತಮ್ಮ ಅಧಿಕಾರವನ್ನು ಕಡಿಮೆ ಮಾಡಿದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಾರೆ. ಅವರು ~ಸೂಪ್~ ಎಂದು ನೋಡಿದರು. ಉದಾಹರಣೆ 3: ಬ್ಯಾಸ್ಕೆಟ್ ಬಾಲ್ ಆಟದಲ್ಲಿ ಕುಬ್ಜರನ್ನು ಸೋಲಿಸುವ ಕನಸು ಕಂಡ ಯುವಕ. ನಿಜ ಜೀವನದಲ್ಲಿ ಆತ ಅಂತರ್ಜಾಲದಲ್ಲಿ ಅತ್ಯುತ್ತಮ ಹ್ಯಾಕಿಂಗ್ ಕೌಶಲ್ಯಗಳನ್ನು ಹೊಂದಿದ್ದ ಜನರನ್ನು ಮುಜುಗರಕ್ಕೀಡು ಮಾಡುತ್ತಿದ್ದ, ಆದರೆ ಅವರು ಅದನ್ನು ಮರಳಿ ಪಡೆಯಲು ನಿರಂತರವಾಗಿ ವಿಫಲರುತ್ತಿದ್ದರು. ಅತ್ಯಾಚಾರದ ಕನಸು ನಕಾರಾತ್ಮಕ ಜೀವನದ ಅನುಭವಗಳನ್ನು ಸಂಕೇತಿಸುತ್ತದೆ, ಅದನ್ನು ತಡೆಯಲು ಅಥವಾ ನಿಯಂತ್ರಿಸಲು ನೀವು ಶಕ್ತಿಹೀನರಾಗಿರುತ್ತೀರಿ. ಯಾರೋ ಅಥವಾ ಏನೋ ನಿಮ್ಮ ಸ್ವಾಭಿಮಾನ, ಯೋಗಕ್ಷೇಮ ಅಥವಾ ನೀವು ಏನು ಬೇಕಾದರೂ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಬಲಿಪಶುಗಳ ಭಾವನೆಗಳು . ಕನಸಿನಲ್ಲಿ ಸೆಕ್ಸ್ ಜೀವನದ ಅನುಭವಗಳನ್ನು ಸೃಷ್ಟಿಸಲು ವಿವಿಧ ಆಯಾಮಗಳ ಸಮ್ಮುವನ್ನು ಸಂಕೇತಿಸುತ್ತದೆ. ಅತ್ಯಾಚಾರವು ಒಂದು ಋಣಾತ್ಮಕ ಅನುಭವವಾಗಿದ್ದು, ನೀವು ಭಯ, ಒತ್ತಡ, ನೀವು ಹೊಂದದ ವಸ್ತುಗಳ ಬಯಕೆ ಅಥವಾ ಇತರ ನಕಾರಾತ್ಮಕ ಭಾವನೆಗಳನ್ನು ತಡೆಯಲು ಅಸಮರ್ಥರಾಗಬಹುದು. ಅವರು ತುಂಬಾ ಹತಾಶೆ, ಅವಮಾನಕರ, ಭಯಹುಟ್ಟಿಸುವ ಅಥವಾ ಶಕ್ತಿಹೀನವಾದ ಸನ್ನಿವೇಶಗಳನ್ನು ಎದುರಿಸುತ್ತಿರುವಾಗ ಅತ್ಯಾಚಾರದ ಕನಸುಗಳು ಸಂಭವಿಸಬಹುದು. ಅತ್ಯಾಚಾರದ ಕನಸುಗಳನ್ನು ಪ್ರೋತ್ಸಾಹಿಸಬಲ್ಲ ನೈಜ ಜೀವನದ ಸನ್ನಿವೇಶಗಳ ಉದಾಹರಣೆಗಳು, ಕಡಿಮೆ ಅರ್ಹ ವ್ಯಕ್ತಿ, ಬೆಂಬಲಿಸದ ಸಂಗಾತಿ ಅಥವಾ ಎಂದಿಗೂ ಸುಧಾರಿಸದ ಸಮಸ್ಯೆ. ವಿರುದ್ಧ ಲಿಂಗದ ಗಮನ ವನ್ನು ಅನುಭವಿಸಿದರೆ ಜನರು ಅತ್ಯಾಚಾರದ ಕನಸು ಕಾಣಬಹುದು. ಯಾರಾದರೂ ಮತ್ತೊಬ್ಬವ್ಯಕ್ತಿಯ ಮೇಲೆ ಅತ್ಯಾಚಾರ ವೆಸಗುವುದನ್ನು ನೀವು ನೋಡಿದರೆ, ನಿಮ್ಮ ವ್ಯಕ್ತಿತ್ವದ ಒಂದು ಅಂಶವನ್ನು, ನಿಮ್ಮನ್ನು ನೀವು ಇನ್ನೊಂದು ರೀತಿಯಲ್ಲಿ ಒತ್ತಾಯಪೂರ್ವಕವಾಗಿ, ನಿಮ್ಮ ಜೀವನದ ಅನುಭವವನ್ನು ನಿಯಂತ್ರಿಸಲು. ಉದಾಹರಣೆಗೆ, ಒಬ್ಬ ಕೊಲೆಗಾರ ನು ಕನಸಿನಲ್ಲಿ ನಿಮ್ಮ ತಾಯಿಯ ಮೇಲೆ ಅತ್ಯಾಚಾರ ಮಾಡಿದರೆ ಅದು ನಿಮ್ಮ ಅಂತಃಸಾಕ್ಷಿಯನ್ನು ನಿಯಂತ್ರಿಸುವ ದೊಡ್ಡ ಭಯವನ್ನು ಪ್ರತಿನಿಧಿಸುತ್ತದೆ, ಇದರಿಂದ ನೀವು ಎಂದಿಗೂ ಭಯವನ್ನು ಎದುರಿಸಲು ಸಹಾಯ ಮಾಡುವ ಆಯ್ಕೆಗಳನ್ನು ಮಾಡುವುದಿಲ್ಲ. ನಿಜ ಜೀವನದಲ್ಲಿ ನೀವು ನಿಜವಾಗಿಯೂ ಅತ್ಯಾಚಾರಕ್ಕೆ ಗುರಿಯಾಗಿದ್ದರೆ, ನೀವು ಈ ವೆಂಟ್ ನಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ಹೊಂದಿದ್ದೀರಿ ಎಂದು ನೀವು ಸೂಚಿಸಬಹುದು. ಉದಾಹರಣೆ: ಅತ್ಯಾಚಾರದ ಕನಸು ಕಂಡ ಮಹಿಳೆ. ನಿಜ ಜೀವನದಲ್ಲಿ ಅವಳಿಗೆ ಒಂದು ಮಗುವಿದೆ ಮತ್ತು ತನ್ನ ಗಂಡ ತನಗೆ ಸಹಾಯ ಮಾಡಲು ಸಾಕಷ್ಟು ಸಹಾಯ ಮಾಡುತ್ತಿಲ್ಲ ಮತ್ತು ಯಾವಾಗಲೂ ಒಂದು ಪರಿಪೂರ್ಣ ನೆಪವನ್ನು ಹೊಂದಿದ್ದಳು. ಮಗುವನ್ನು ಬೆಳೆಸಲು ತನ್ನ ಗಂಡನನ್ನು ಕರೆಯಲು ಎಷ್ಟು ಶಕ್ತಿಹೀನಳೆಂದು ಪ್ರತಿಬಿಂಬಿತವಾದ ಅತ್ಯಾಚಾರವು. ಉದಾಹರಣೆ 2: ವ್ಯಕ್ತಿಯೊಬ್ಬ ತನ್ನ ಗುದಭಾಗದಲ್ಲಿ ಮತ್ತೊಬ್ಬನ ಮೇಲೆ ಅತ್ಯಾಚಾರ ವೆಸಗುವುದನ್ನು ಕಂಡ. ನಿಜ ಜೀವನದಲ್ಲಿ ಆತ ತನ್ನ ಕೆಲಸ ಕಳೆದುಕೊಳ್ಳುವ ಬೆದರಿಕೆಯೊಂದಿಗೆ ಕೆಲಸದಲ್ಲಿ ಅಪಾರ ವಾದ ಒತ್ತಡವನ್ನು ಅನುಭವಿಸಿದನು. ಗುದದ ಅತ್ಯಾಚಾರವು ತನ್ನ ಕೆಲಸಕ್ಕಾಗಿ ಎಷ್ಟು ಅಸಹಾಯಕಮತ್ತು ಕಪಿಗಳನ್ನು ಪ್ರತಿಬಿಂಬಿಸುತ್ತದೆ. ಮಸಾಜ್ ಪಡೆಯುವ ಕನಸು ನಿಮಗೆ ಆರಾಮ, ಆರಾಮ ಅಥವಾ ಪೋಷಣೆಯನ್ನು ನೀಡುವ ಂತಹ ವ್ಯಕ್ತಿ ಅಥವಾ ಸನ್ನಿವೇಶವನ್ನು ಸಂಕೇತಿಸುತ್ತದೆ. ನನಗೆ ಏನೋ ಸಮಾಧಾನ. ಪರ್ಯಾಯವಾಗಿ, ಮಸಾಜ್ ನ ಕನಸು ನಿಮ್ಮ ಅಥವಾ ನಿಮ್ಮ ಸ್ವಂತ ದಬಗ್ಗೆ ಸಂಪೂರ್ಣವಾಗಿ ಕಾಳಜಿ ಹೊಂದಿರುವ ಬೇರೊಬ್ಬರು ಒಳ್ಳೆಯ ಭಾವನೆಯನ್ನು ಹೊಂದಿರಬೇಕು ಎಂದು ಸಂಕೇತಿಸುತ್ತದೆ. ಉದಾಹರಣೆ: ಮಸಾಜ್ ಮಾಡುವ ಕನಸು ಕಂಡ ವ್ಯಕ್ತಿ. ನಿಜ ಜೀವನದಲ್ಲಿ ನಿಮ್ಮ ನಿಯಂತ್ರಣದಲ್ಲಿರುವ ತಂದೆ ಸಾಯಲು ಶುರು ಮಾಡಿದ. ಮಸಾಜ್ ತನ್ನ ತಂದೆಯ ಮರಣವನ್ನು ಪ್ರತಿಬಿಂಬಿಸುತ್ತದೆ, ಇದರಿಂದ ಾಗಲೇ ಜೀವನವು ತನಗೆ ಉತ್ತಮವಾಗುತ್ತದೆ ಎಂಬ ಸಮಾಧಾನವನ್ನು ನೀಡುತ್ತದೆ. ಉದಾಹರಣೆ: ಮಸಾಜ್ ಟೇಬಲ್ ಮೇಲೆ ತನ್ನ ಪತಿಯನ್ನು ನೋಡಲೇಎಂದು ಮಹಿಳೆಯೊಬ್ಬಳು ಕನಸು ಕಾಣುತ್ತಿದ್ದಳು. ನಿಜ ಜೀವನದಲ್ಲಿ ತನ್ನ ಪತಿ ಇತರ ಮಹಿಳೆಯರೊಂದಿಗೆ ಸೆಕ್ಸ್ ಬಗ್ಗೆ ಆಗಾಗ ಕಾಮೆಂಟ್ ಮಾಡುವ ಮೂಲಕ ತನ್ನ ಗಂಡ ತುಂಬಾ ಅಹಂಕಾರಿಯಾಗುತ್ತಾನೆ ಎಂದು ಆಕೆ ಭಾವಿಸಿದ್ದಳು. ನೀವು ಮೌಖಿಕ ಲೈಂಗಿಕತೆಯನ್ನು ನೀಡುತ್ತಿರುವಅಥವಾ ಸ್ವೀಕರಿಸುತ್ತಿರುವಿರಿ ಎಂದು ಕನಸು ಕಾಣುವುದೆಂದರೆ, ನಿಮ್ಮ ಸಂತೋಷ/ಸಂತೋಷವನ್ನು ನೀಡುವ ಅಥವಾ ಸ್ವೀಕರಿಸುವ ನಿಮ್ಮ ಇಚ್ಛೆ. ಇದು ನಿಮ್ಮ ಸೃಜನಶೀಲ ಶಕ್ತಿಯ ಸಂಕೇತವಾಗಿದೆ ಮತ್ತು ನೀವು ಜೀವನದಲ್ಲಿ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೀರಿ ಎಂಬುದನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಸೆಕ್ಸ್ ಬಗ್ಗೆ ಮಾತನಾಡುವುದಕ್ಕೂ ಸ್ವಪ್ನದ ಒಂದು ಪಂನ್ ಆಗಬಹುದು. ನಿಮ್ಮ ಲೈಂಗಿಕ ಬಯಕೆಗಳು ಮತ್ತು ಅಗತ್ಯಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ನೀವು ಸಂವಹನ ನಡೆಸಬೇಕಾದ ಅಗತ್ಯವಿರುತ್ತದೆ. ನಿಮ್ಮ ಲೈಂಗಿಕ ಬಯಕೆಗಳನ್ನು ನೀವು ವರ್ತಿಸುತ್ತಿರಬಹುದು. ನೀವು ನಿಮ್ಮ ಮೇಲೆ ಮೌಖಿಕ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಸಿಕೊಳ್ಳುತ್ತಿರುವಿರಿ ಎಂದು ಕನಸು ಕಾಣುವುದರಿಂದ ಆತ್ಮತೃಪ್ತಿಯ ನಿಮ್ಮ ಅವಶ್ಯಕತೆಯನ್ನು ಪ್ರತಿನಿಧಿಸುತ್ತದೆ. ಪರಸ್ಪರ ಸಂಪರ್ಕ ಹೊಂದುವುದು ಅಥವಾ ಒಂದು ಹ್ಯಾಮ್ಸ್ಟರ್ ಅನ್ನು ಕಂಡುಹಿಡಿಯುವುದು ಅಥವಾ ನೋಡಲು, ನೀವು ಕನಸು ಕಾಣುತ್ತಿರುವಾಗ, ಸಾಂಕೇತಿಕ ಅರ್ಥವನ್ನು ಹೊಂದಿದೆ ಮತ್ತು ಕಡಿಮೆ ಅಭಿವೃದ್ಧಿಹೊಂದಿದ ಭಾವನೆಗಳನ್ನು ಸೂಚಿಸುತ್ತದೆ. ನೀವು ನಿಮ್ಮನ್ನು ಬೇರೆಯವರಿಂದ ದೂರ ವಿಮುಖಗೊಳಿಸುತ್ತೀರಿ, ಇದರಿಂದ ನಿಮಗೆ ಯಾವುದೇ ತೊಂದರೆಆಗುವುದಿಲ್ಲ. ಲೈಂಗಿಕತೆ, ಲೈಂಗಿಕತೆ ಅಥವಾ ಸಾಮರ್ಥ್ಯಗಳ ಸಮಸ್ಯೆಗಳು ಸಹ ಸೂಚಿಸಬಹುದು ಮತ್ತು ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವ ಕೆಲವು ಸಾಧ್ಯತೆಗಳು ನಿಮಗೆ ಕ್ಷುಲ್ಲಕವಾಗಿವೆ ಎಂದು ಸೂಚಿಸಬಹುದು. ನೀವು ಸೆಕ್ಸ್ ಮತ್ತು ಪ್ರೀತಿಯನ್ನು ಬೇರ್ಪಡಿಸಲು ಸಮರ್ಥರಿದ್ದೀರಿ. ನಿಮ್ಮ ಟಾನ್ಸಿಲ್ ಗಳನ್ನು ಪಡೆಯಬೇಕೆಂಬ ಕನಸು ಒಂದು ಸಮಸ್ಯೆಯನ್ನು ಪರಿಹರಿಸುವ ಒಂದು ಅಹಿತಕರ ಅಥವಾ ಅಸಹ್ಯಕರ ವಿಧಾನದ ಸಂಕೇತವಾಗಿದೆ. ನೀವು ಏನನ್ನಾದರೂ ಫಿಕ್ಸ್ ಮಾಡಲು ಅಥವಾ ಪುನಃಸ್ಥಾಪಿಸಲು ಬಯಸುವ ಯಾವುದೇ ವಿಷಯದ ಬಗ್ಗೆ ಕಾಳಜಿ ವಹಿಸುವುದು. ನೀವು ಅದನ್ನು ಸರಿಯಾಗಿ ಭಾವಿಸುವುದಿಲ್ಲ. ಉದಾಹರಣೆ: ಒಬ್ಬ ಹುಡುಗಿ ತಾನು ಟಾನ್ಸಿಲ್ ಗೆ ಹೋಗಬೇಕು ಎಂದು ಕನಸು ಕಂಡಳು. ನಿಜ ಜೀವನದಲ್ಲಿ ಆಕೆಯ ಮಾಜಿ ಬಾಯ್ ಫ್ರೆಂಡ್ ತನ್ನ ಜೊತೆ ಸೆಕ್ಸ್ ಮಾಡಿದರೆ ಮಾತ್ರ ಆಕೆ ಗೆಳತಿಯಾಗುತ್ತಾಳೆ. ಅವಳಿಗೆ ಅದು ಇಷ್ಟವಿರಲಿಲ್ಲ. ತೆಗೆದುಹಾಕಬೇಕಾದ ಟಾನ್ಸಿಲ್ ಗಳು ನಿಮ್ಮ ಜೀವನದಲ್ಲಿ ಇಲ್ಲದ ಸಮಸ್ಯೆಯನ್ನು ಸರಿಪಡಿಸಲು ಮಾಜಿಗೆ ಲೈಂಗಿಕ ತೆಯನ್ನು ನೀಡುವ ಅಹಿತವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ಸುಖಅಥವಾ ಸ್ವೀಕಾರದ ಸಂಕೇತವಾಗಿರುವ ಅಪರಿಚಿತವ್ಯಕ್ತಿಯೊ೦ದಿಗೆ ನೀವು ಹಾಸಿಗೆಗೆ ಹೋಗುತ್ತೀರಿ ಎ೦ಬ ಕನಸು ನಿಮ್ಮ ಜೀವನದ ಯಾವುದೋ ಹೊಸ ಆಯಾಮದ ೊಂದಿಗೆ. ನಕಾರಾತ್ಮಕವಾಗಿ, ಇದು ನೀವು ತುಂಬಾ ವೇಗವಾಗಿ ಹೋಗುತ್ತಿರುವ ಸಂಕೇತವಾಗಿರಬಹುದು ಮತ್ತು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಇದು ನೀವು ಅಪ್ಪಿಕೊಳ್ಳುವ ನಕಾರಾತ್ಮಕ ನಂಬಿಕೆಗಳು ಅಥವಾ ಸನ್ನಿವೇಶಗಳ ಪ್ರತಿನಿಧಿಯೂ ಆಗಬಹುದು. ಅಪರಿಚಿತರೊಂದಿಗೆ ಸೆಕ್ಸ್ ಮಾಡುವ ಕನಸು ಒಂದು ಸಂತೋಷದ ಅನುಭವವನ್ನು ಸಂಕೇತಿಸುತ್ತದೆ, ಇದು ನೀವು ಹಿಂದೆಂದೂ ಕಂಡಿರದ ಂತಹ ಅನುಭವವನ್ನು ಸಂಕೇತಿಸುತ್ತದೆ. ಮುಖವಿಲ್ಲದ ವ್ಯಕ್ತಿಯ ಕನಸು ಅವನ ವ್ಯಕ್ತಿತ್ವದ ಒಂದು ಅಂಶವನ್ನು ಸೂಚಿಸುತ್ತದೆ, ಅದು ಅನಿಶ್ಚಿತ ಅಥವಾ ಅನಿಶ್ಚಿತವಾಗಿರುತ್ತದೆ. ನಂಬಿಕೆಗಳು ಅಥವಾ ಬಯಕೆಗಳು ಬದಲಾಗುತ್ತಲೇ ಇರುತ್ತದೆ, ಹೊಸ ದಿಕ್ಕುಗಳಲ್ಲಿ ಚಲಿಸುತ್ತವೆ ಅಥವಾ ಎಂದಿಗೂ ಒಂದೇ ರೀತಿ ಇರುವುದಿಲ್ಲ. ನಿಮಗೆ ಏನು ಬೇಕು ಎಂದು ತಿಳಿಯಲು ಅಥವಾ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿಮಗೆ ತೊಂದರೆಇದೆ. ಪರ್ಯಾಯವಾಗಿ, ಮುಖವಿಲ್ಲದ ವ್ಯಕ್ತಿಯು ಅಜ್ಞಾತ ಭವಿಷ್ಯದ ಪರಿಸ್ಥಿತಿಯ ಬಗ್ಗೆ ತನ್ನ ಭಾವನೆಗಳನ್ನು ಪ್ರತಿಬಿಂಬಿಸಬಹುದು. ಏನನ್ನು ನಿರೀಕ್ಷಿಸಬೇಕೆಂದು ತಿಳಿಯಲಿಲ್ಲ. ಉದಾಹರಣೆ: ಮುಖವಿಲ್ಲದ ಪ್ರೇಮಿಯೊಂದಿಗೆ ಸೆಕ್ಸ್ ಮಾಡುವ ಕನಸು ಕಂಡ ಮಹಿಳೆ. ನಿಜ ಜೀವನದಲ್ಲಿ ಅವಳು ಅನನ್ಯವಾಗಿ, ಹೊಸ ಹೊಸ ವಿಷಯಗಳನ್ನು ಪ್ರಯತ್ನಿಸುತ್ತಾ ಆನಂದಿಸುತ್ತಿದ್ದಳು. ಜೀವನದಲ್ಲಿ ತನಗೆ ಏನು ಬೇಕು ಎಂದು ತಿಳಿಯದೆ ಅವಳಿಗೆ ಸ್ವಾತಂತ್ರ್ಯದ ಪ್ರಜ್ಞೆ ಯಿತ್ತು. ನಗ್ನವಾಗಿಕಾಣುವ ಕನಸು, ಬಹಿರಂಗಅಥವಾ ದುರ್ಬಲಭಾವನೆಗಳ ಸಂಕೇತವಾಗಿದೆ. ನಿಮ್ಮ ಜೀವನದ ಒಂದು ಅಂಶವು ಸಂಪೂರ್ಣವಾಗಿ ತೆರೆದ ಿರುವ ಅಥವಾ ಪ್ರಭಾವಬೀರುವ ಸಾಧ್ಯತೆಯಿರುತ್ತದೆ. ನೀವು ಇದ್ದಕ್ಕಿದ್ದಂತೆ ಇತರರಿಗೆ ಪ್ರದರ್ಶಿತವಾಗಿರುವಂತೆ ಭಾಸವಾಗುವ ಂಥ ಬದಲಾವಣೆನಿಮ್ಮನ್ನು ಉಂಟುಮಾಡಬಹುದು. ನೀವು ಅದನ್ನು ಅಭ್ಯಾಸ ಮಾಡದ ರೀತಿಯಲ್ಲಿ ಅದನ್ನು ಕಾರ್ಯರೂಪಕ್ಕೆ ತರುತ್ತಿರುವಂತೆ ಭಾಸವಾಗುತ್ತಿದೆ. ನೀವು ನಗ್ನರಾಗಿರಬೇಕಾದರೆ ಅದು ನೀವು ಎಲ್ಲಾ ನಿರ್ಬಂಧಗಳಿಂದ ಮುಕ್ತವಾಗಿರುವ ಂತಹ ಸನ್ನಿವೇಶವನ್ನು ಪ್ರತಿಬಿಂಬಿಸಬಹುದು. ಯಾವುದೂ ನಿಮ್ಮನ್ನು ತಡೆಹಿಡಿಯುವುದಿಲ್ಲ. ಬೇರೆಯವರು ನಗ್ನರಾಗಿರುತ್ತಾರಂಬ ಕನಸು ಅವರ ವ್ಯಕ್ತಿತ್ವದ ಒಂದು ಅಂಶವನ್ನು ಸಂಕೇತಿಸುತ್ತದೆ, ಅದು ದುರ್ಬಲ, ಅನಾವರಣಗೊಂಡ ಅಥವಾ ಅಸಹಾಯಕತೆಯ ಭಾವನೆ. ನಿಮ್ಮ ಜೀವನದ ಒಂದು ಕ್ಷೇತ್ರವು ನನ್ನನ್ನು ಸಂಪೂರ್ಣವಾಗಿ ನಿಮಗೆ ತೆರೆದಿದೆ ಅಥವಾ ನಿಮ್ಮ ದೌರ್ಬಲ್ಯಗಳನ್ನು ಬಹಿರಂಗಪಡಿಸಿದೆ. ಒಂದು ಸನ್ನಿವೇಶದ ನಗ್ನ ಸತ್ಯವನ್ನು ನೋಡಿ. ಲೈಂಗಿಕವಾಗಿ ಆಕರ್ಷಕ ವ್ಯಕ್ತಿಗಳನ್ನು ನೋಡುವುದು ನೀವು ಬಯಸುವ ಅಪೇಕ್ಷಣೀಯ ಅನುಭವಗಳನ್ನು ಸುಂದರಬೆತ್ತಲೆಯಾಗಿ ನೋಡಬಹುದು. ನಗ್ನವಾಗಿ ಸೆಕ್ಸ್ ಗೆ ಸಿದ್ಧರಾಗುವುದು ನಿಮಗೆ ಇಷ್ಟವಾದ ಕೆಲಸ ಮಾಡಲು ನೀವು ಸಿದ್ಧರಿರುವಿರಿ. ಬರಿಗಾಲಲ್ಲಿ ಇರುವುದು, ನಕಾರಾತ್ಮಕ ಪ್ರಭಾವಗಳಿಗೆ ಅಥವಾ ಪೂರ್ವ ಸಿದ್ಧತೆಯ ಕೊರತೆಗೆ ಕಾರಣವಾಗುವ ುದನ್ನು ಸ್ವಪ್ನಸಂಕೇತಿಸುತ್ತದೆ. ನಿಮ್ಮ ಜೀವನದಲ್ಲಿ ಭ್ರಷ್ಟಾಚಾರ ಅಥವಾ ಸವಾಲುಗಳಿಗೆ ಬಾಗಿಲು ತೆರೆಯುವ ಸನ್ನಿವೇಶಗಳು ನೀವು ಸಿದ್ಧರಿರುವುದಿಲ್ಲ. ನಿಮ್ಮ ಮೌಲ್ಯಗಳನ್ನು ಬದಲಾಯಿಸುವ ಒಂದು ಆರಂಭಿಕ ಮನೋಭಾವವೂ ಆಗಬಹುದು. ಋಣಾತ್ಮಕವಾಗಿ, ಬರಿಗಾಲಿನಲ್ಲಿ ಇರುವುದರಿಂದ ತತ್ವಗಳು, ಪ್ರಾಮಾಣಿಕತೆ ಅಥವಾ ನೈತಿಕತೆಯ ನಷ್ಟವು ಪ್ರತಿಫಲಿಸಬಹುದು. ಇದು ಕಡಿಮೆ ಸ್ವಾಭಿಮಾನಅಥವಾ ಆತ್ಮವಿಶ್ವಾಸದ ಕೊರತೆಯ ಪ್ರತೀಕವೂ ಆಗಬಹುದು. ಕ್ಯಾಶುವಲ್ ಸೆಕ್ಸ್ . ಧನಾತ್ಮಕವಾಗಿ, ಬರಿಗಾಲಿನಲ್ಲಿ ಮೂಲಭೂತ ನಂಬಿಕೆಗಳನ್ನು ಬದಲಾಯಿಸುವ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸಬಹುದು. ಉದಾಹರಣೆ: ಒಮ್ಮೆ ಒಬ್ಬ ವ್ಯಕ್ತಿ ತನ್ನ ಪ್ರೇಯಸಿಯೊಂದಿಗೆ ಬರಿಗಾಲಲ್ಲಿ ನಡೆದು ಕೊಂಡು ಹೋಗುವ ಕನಸು ಕಾಣುತ್ತಿದ್ದನು, ಏಕೆಂದರೆ ಬಳ್ಳಿಗಳು ತನ್ನ ಕಾಲಿನ ಮೇಲೆ ಬೆಳೆಯುತ್ತಾ ಹೋಗುತ್ತಿದ್ದುದರಿಂದ ಮತ್ತು ನೋವು ಸಹಿಸಲಾಗದೆ ನಿಂತಿತ್ತು. ನಿಜ ಜೀವನದಲ್ಲಿ ತನ್ನ ಗರ್ಲ್ ಫ್ರೆಂಡ್ ಗರ್ಭಿಣಿ ಎಂಬ ಕಾರಣಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ನಾವು ಅವಳೊಂದಿಗೆ ಲೈಂಗಿಕ ಕ್ರಿಯೆ ಯಲ್ಲಿ ದ್ದಾಗ ತನ್ನ ಗರ್ಲ್ ಫ್ರೆಂಡ್ ಗೆ ಗಂಭೀರ ಬದ್ಧತೆಯ ಬಗ್ಗೆ ಆತ ಆರಂಭದಲ್ಲಿ ಕಾಳಜಿ ತೋರದಿರುವುದನ್ನು ಬರಿಗಾಲು ಪ್ರತಿಬಿಂಬಿಸುತ್ತದೆ. ತನ್ನ ಪ್ರೇಯಸಿಯ ಮೇಲೆ ಪ್ರೀತಿ, ತಾನು ಗರ್ಭಿಣಿ ಯಾಗಿರುವುದನ್ನು ಬಿಟ್ಟು ಬಿಡುವಷ್ಟು ಗಂಭೀರವಾಗಿರುತ್ತಾನೆ ಎಂಬ ಅವನ ಭಾವನೆಗಳ ಬಗ್ಗೆ ಅವನ ಪಾದದಲ್ಲಿ ಇರುವ ಬಳ್ಳಿಗಳ ನೋವು ಪ್ರತಿಬಿಂಬಿಸುತ್ತದೆ. ಸೆಕ್ಸ್ ಅರ್ಥ ನೋಡಿ ಪೀನಟ್ ಬಟರ್ ನ ಕನಸು ಅಪ್ರಾಮುಖ್ಯಅಥವಾ ಕಾಳಜಿಇಲ್ಲದ ಸಮಸ್ಯೆಗಳನ್ನು ಸಂಕೇತಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಯಾವುದೇ ವಿಷಯದ ಬಗ್ಗೆ ಉದಾಸೀನ ಅಥವಾ ಕಾಳಜಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಪೀನಟ್ ಬಟರ್ ಸ್ಯಾಂಡ್ ವಿಚ್ ನ ಕನಸು, ಕಾಳಜಿಯಿಲ್ಲದ, ಅಥವಾ ಯಾವುದೋ ಒಂದು ಕ್ಲಿಷ್ಟಕರ ಅಥವಾ ಒತ್ತಡದ ಸನ್ನಿವೇಶವನ್ನು ಎದುರಿಸುವುದು ಅಥವಾ ಚಿಂತೆಮಾಡುವುದು. ನಿಮಗೆ ಏನನ್ನೂ ಪಡೆಯಲು ಅವಕಾಶ ನೀಡುತ್ತಿಲ್ಲ. ಜೆಲ್ಲಿ ಮತ್ತು ಪೀನಟ್ ಬಟರ್ ಸ್ಯಾಂಡ್ ವಿಚ್ ನ ಕನಸು, ಆಶಾವಾದಿಯಾಗಿರುವಾಗ ಅಥವಾ ಕಠಿಣ ಅಥವಾ ಒತ್ತಡದ ಸನ್ನಿವೇಶದಲ್ಲಿ ಆಶಾವಾದಿಯಾಗಿರುವಾಗ ಕಾಳಜಿರಹಿತ ಮನೋಭಾವವನ್ನು ಸಂಕೇತಿಸುತ್ತದೆ. ದ್ರಾಕ್ಷಿ ಜಾಮ್ ನಿಮಗೆ ಸಮಾಧಾನ ನೀಡುವ ತಾತ್ಕಾಲಿಕ ಸುಖಗಳನ್ನು ಪ್ರತಿನಿಧಿಸುವ ತಾಳ್ಮೆಮತ್ತು ಸ್ಟ್ರಾಬೆರಿ ಯ ಅವಶ್ಯಕತೆಯನ್ನು ಸ್ವೀಕರಿಸುತ್ತದೆ. ಚಾಕೋಲೇಟ್ ಮತ್ತು ಕಡಲೆಕಾಯಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ನೋಡಿ, ಸ್ವ-ಪ್ರತಿಫಲದ ೊಂದಿಗೆ ಕಾಳಜಿಯ ಮನೋಭಾವವನ್ನು ಪ್ರತಿನಿಧಿಸುತ್ತದೆ. ನೀವು ಒತ್ತಡದಿಂದ ಬೇರ್ಪಡಿಸಲು ಕಷ್ಟವಾಗುವ ಂತಹ ಹಲವಾರು ಒತ್ತಡದ ಘಟನೆಗಳನ್ನು ಹೊಂದಿರಬಹುದು, ಅಥವಾ ಅಂತಿಮವಾಗಿ ನಿಮ್ಮನ್ನು ನೀವು ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡಬಹುದು. ಉದಾಹರಣೆ: ಒಬ್ಬ ವ್ಯಕ್ತಿ ಚಾಕೋಲೇಟ್ ಪೀನಟ್ ಬಟರ್ ನ ಕನಸು ಕಂಡನು. ನಿಜ ಜೀವನದಲ್ಲಿ, ಆತ ನಿಜವಾಗಿಯೂ ಕಾಳಜಿ ವಹಿಸದ ಹುಡುಗಿಯೊ೦ದಿಗೆ ಸೆಕ್ಸ್ ಮಾಡಲು ಯತ್ನಿಸುತ್ತಿದ್ದನು. ಚಾಕೋಲೇಟ್ ಪೀನಟ್ ಬಟರ್ ತಾನು ಬಳಸಲು ಪ್ರಯತ್ನಿಸುತ್ತಿದ್ದ ಹುಡುಗಿಗೆ ಪ್ರಾಮುಖ್ಯತೆ ಯನ್ನು ಕೊಟ್ಟಿತು.
ಮಂಗಳೂರು : ಮಂಗಳೂರು ವಿವಿ ಘಟಕ ಕಾಲೇಜಿನ ಮೂವರು ಪದವಿ ವಿದ್ಯಾರ್ಥಿಗಳಿಗೆ ಅದೇ ಕಾಲೇಜಿನ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಹಲ್ಲೆಗೊಳಗಾದವರನ್ನು ತೃತೀಯ ಬಿಕಾಂ ವಿದ್ಯಾರ್ಥಿ ರಿಫಾಝ್, ದ್ವಿತೀಯ ಬಿಎ ವಿದ್ಯಾರ್ಥಿ ಸಿದ್ದೀಕ್, ಪ್ರಥಮ ಬಿಎ ವಿದ್ಯಾರ್ಥಿ ಮರ್ಝೂಕ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ತರಗತಿಂದ ಹೊರಗೆ ಬರುವಾಗ ಕಾಲೇಜಿನ ಕ್ಯಾಂಪಸ್‌ನೊಳಗೆ ಅದೇ ಕಾಲೇಜಿನ ಕೆಲವು ವಿದ್ಯಾರ್ಥಿಗಳಿಗೆ ಸಾವರ್ಕರ್ ಫೊಟೋ ಅಳವಡಿಕೆಗೆ ಸಂಬಂಧಿಸಿ ನಿಂದಿಸಿದ್ದರು. ಆಗ ಮೂವರು ವಿದ್ಯಾರ್ಥಿಗಳು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಿಜಾಬ್ ವಿವಾದ ಮತ್ತು ತರಗತಿಯೊಳಗೆ ಸಾವರ್ಕರ್ ಫೊಟೋ ಅಳವಡಿಕೆಗೆ ಸಂಬಂಧಿಸಿ ವಿದ್ಯಾರ್ಥಿಗಳು ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. Posted in ಪ್ರಧಾನ ಸುದ್ದಿಗಳು, ಪ್ರಮುಖ ಸುದ್ದಿಗಳು, ಸುದ್ದಿಗಳು, ಸ್ಥಳೀಯ ಸುದ್ದಿಗಳು, ಹೊಸ ಸುದ್ದಿಗಳು Tags: ಬಿಕಾಂ ವಿದ್ಯಾರ್ಥಿ, ಮಂಗಳೂರು ವಿವಿ ಕಾಲೇಜು, ಸಾವರ್ಕರ್ ಫೊಟೋ, ಹಿಜಾಬ್
ಕೊಪ್ಪಳ, ಅ. ೨೯: ಕೊಪ್ಪಳ ಜಿಲ್ಲಾ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಸೇರಿ ತಮಗೆ ಈ ಮನವಿ ಅರ್ಪಿಸುತ್ತಿದ್ದು, ಇದು ಸಮಗ್ರ ಯುವಜನರ ನಿಜವಾದ ಮನವಿ, ಒಳಾಂತರದ ಸಾತ್ವಿಕ ಕೋರಿಕೆ. ಇದಕ್ಕೆ ಯಾವುದೇ ಬಣ್ಣ ಹಚ್ಚದೇ ಯುವ ನೀತಿ ಕೇಸರೀಕರಣಗೊಳ್ಳದಿರಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದೆ. ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ೨೦೨೧ರ ಯುವ ನೀತಿ ರೂಪಿಸಲು ಸಮಿತಿಯೊಂದು ಈಚೆಗೆ ರಚನೆಗೊಂಡಿದೆ. ಆದರೆ ದುರಾದೃಷ್ಟವಶಾತ್ ಆ ಸಮಿತಿಯು ಸಂಪೂರ್ಣವಾಗಿ ಏಕಚಲನ ಹೊಂದಿದೆ. ಅಲ್ಲಿ ಕೇವಲ ಕೇಸರಿ ಪಡೆ ಇದೆ. ಯುವ ನೀತಿ ಅಂದರೆ ತಮ್ಮ ಅರ್ಥದಲ್ಲಿ ಏನು ಏಂದಾದರೂ ಸ್ಪಷ್ಟಪಡಿಸಿ. ನಿಮ್ಮ ಕಾಲದಲ್ಲಿ ಆಗುವ ನೀತಿ ಶಾಶ್ವತವಾಗಿ ಇರಬೇಕು ಎಂದಾದರೆ ದಯಮಾಡಿ ಸಮಿತಿಯ ಸದಸ್ಯರನ್ನು ಬದಲಿಸಿ ಎಂದು ಮನವಿಯಲ್ಲಿ ಕೋರಲಾಗಿದೆ. ಯುವಕ, ಯುವತಿ ಮತ್ತು ಯುವ ಅಂದರೆ ಏನು ಎಂದು ಸರಿಯಾಗಿ ತಿಳಿಯದವರೂ ಸಮಿತಿಯಲ್ಲಿ ಇದ್ದಾರೆ, ಎಲ್ಲಾ ಗೊತ್ತಿದ್ದು ನಾಟಕ ಮಾಡುವ ಕೆಲವರಿದ್ದಾರೆ. ಇವರು ಯಾವುದೇ ಕಾರಣಕ್ಕೂ ಯುವಜನರಿಗೆ ನ್ಯಾಯ ಕೊಡಲು ಸಾಧ್ಯವೇ ಆಗದ ಸಮಿತಿ ಇದಾಗಿದೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಎಂಬ ಸಂಸ್ಥೆ ೨೫ ವರ್ಷದಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ೩೧ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಕೆಲಸ ಮಾಡುತ್ತಿದೆ. ಯುವ ಸಬಲೀಕರಣ ಇಲಾಖೆಯ ನಿಷ್ಕಾಳಜಿಯಿಂದ ಮತ್ತು ಅನೇಕ ಕಾರ್ಯಕ್ರಮ ನಿಲ್ಲಿಸಿದ್ದರಿಂದ ಹಲವು ಕಡೆಗೆ ಸ್ವಲ್ಪ ಯುವ ಕಾರ್ಯಗಳು ಸ್ಥಗಿತಗೊಂಡಿವೆ. ಈ ಸಂಘಟನೆ ಪಕ್ಷಾತೀತ ಮತ್ತು ಜಾತ್ಯಾತೀತ ಅತ್ಯಂತ ಸ್ಪಷ್ಟ. ಅನುಮಾನವಿದ್ದರೆ ರಾಜ್ಯ ಸರಕಾರದ ಪೊಲೀಸ್ ಇಂಟೆಲಿಜೆನ್ಸಿ ಮೂಲಕ ಕಳೆದ ೨೦ ವರ್ಷದ ಮಾಹಿತಿ ತರಿಸಿಕೊಂಡು ಪರಿಶೀಲನೆ ಮಾಡಬಹುದು. ಇನ್ನು ಡಾ. ಎಸ್. ಬಾಲಾಜಿ ಅವರು ಕರ್ನಾಟಕ ಕಂಡ ಅಪ್ಪಟ ಯುವ ಶಕ್ತಿ ಮತ್ತು ಜನಪದ ಶಕ್ತಿಯ ಆಶಾಕಿರಣ. ಅವರು ತಿರುಗದ ತಾಲೂಕಗಳಿಲ್ಲ, ನೋಡದ ಮೇಳಗಳಿಲ್ಲ, ಕಳೆದ ೨೫ ವರ್ಷದಲ್ಲಿ ಅವರು ಯಾವುದೇ ಒಬ್ಬ ಸಚಿವರು, ಮುಖ್ಯಮಂತ್ರಿಗಳೂ ಹೋಗದಷ್ಟು ಹಾಡಿ, ಕೇರಿ, ಗ್ರಾಮ, ಪಟ್ಟಣ ಮತ್ತು ನಗರಗಳಿಗೆ, ಗುಡ್ಡಗಾಡುಗಳಿಗೆ ತಿರುಗಿ ಸಂಘಟನೆ ಮಾಡಿದ್ದಾರೆ. ಯುವಜನರಿಗೆ ಚೈತನ್ಯ ತುಂಬಿದ್ದಾರೆ, ಜನಪದ ಕಲೆಗಳ ರಕ್ಷಣೆಗೆ ಅವಿರತ ಶ್ರಮಿಸಿದ್ದಾರೆ. ಯುವ ಸಂಘಗಳ ಒಕ್ಕೂಟ ಹಾಗೂ ಕನ್ನಡ ಜಾನಪದ ಪರಿಷತ್ ಮೂಲಕ ಹತ್ತಾರು ಸಾವಿರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರು ನೇರವಾಗಿ ಯುವಜನರಿಗೆ ಏನು ಬೇಕು, ಅದು ಹೇಗೆ ಇರಬೇಕು ಎಂಬ ಪರಿಜ್ಞಾನ ಹೊಂದಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆ ಮೂಲಕವೂ ಕೆಲಸ ಮಾಡಿದ ಅನುಭವ ಅವರಿಗಿದೆ. ಮೇಲಾಗಿ ಅವರು ಪಕ್ಷ, ಧರ್ಮ ಮತ್ತು ಜಾತಿ ಸೋಂಕಿಲ್ಲದ ಯುವ ನೀತಿ ರೂಪಿಸಲು ಅತ್ಯಂತ ಯೋಗ್ಯ ಮತ್ತು ಸೂಕ್ತ ವ್ಯಕ್ತಿಯಾಗಿದ್ದು, ರಾಜ್ಯದ ನಿಜವಾದ ಯುವ ಸುಧಾರಕ, ಯುವ ಸಮಾಜ ಸೇವಕ, ಯುವ ಸಂಘಗಳ ಪರವಾಗಿ ಇವರನ್ನು ಯುವ ನೀತಿ ರೂಪಣಾ ಸಮಿತಿಗೆ ಸೇರಿಸಬೇಕು ಎಂದು ಕೋರುತ್ತೇವೆ. ಆಗ್ರಹಿಸುತ್ತೇವೆ. ಅದನ್ನು ಮೀರಿ ತಾವು ಸಮಿತಿ ಬದಲಿಸದೇ ಯುವ ನೀತಿ ಮಾಡಬಹುದು. ಆದರೆ ಅದು ಬಹಳ ವರ್ಷ ಇರಲಾರದು, ಇರುವದಕ್ಕೆ ನಾವು ಬಿಡುವುದೂ ಇಲ್ಲ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಜಿ. ಗೊಂಡಬಾಳ, ಅಕ್ಬರ್ ಕಾಲಿಮಿರ್ಚಿ, ಜ್ಯೋತಿ ಗೊಂಡಬಾಳ, ಜಗದಯ್ಯ ಸಾಲಿಮಠ ಮತ್ತು ವೆಂಕಟೇಶ ಈಳಗೇರ ಮನವಿ ಸಲ್ಲಿಸಿದ್ದಾರೆ. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸಹ ಈ ಸಮಯದಲ್ಲಿ ಇದ್ದು, ಸಚಿವರಿಗೆ ಒತ್ತಾಯ ಮಾಡಿ, ಪರಿಶೀಲನೆ ಮಾಡಿ ಸರಿ ಮಾಡಲು ವಿನಂತಿಸಿದರು.
ಬರವಣಿಗೆಯ ಆರಂಭದಲ್ಲಿ ಎಲ್ಲರೂ ಕವಿಗಳಾಗಲು ಹಾತೊರೆಯುತ್ತಾರಾದರೂ ಬಲು ಬೇಗ ತಮ್ಮೊಳಗಿನ ಶಕ್ತಿಯನ್ನು ಕಂಡುಕೊಂಡವರು ಸಾಮಾನ್ಯವಾಗಿ ಕಥೆ ಕಟ್ಟುವ ಕಾಯಕಕ್ಕೆ ಜಾರುತ್ತಾರೆ. ಸಾಂದ್ರತೆ ತುಂಬಿರುವ, ರೂಪಕಗಳು ಕಿಕ್ಕಿರಿದಿರುವ, ಅಮೂರ್ತತೆಗೇ ಹೆಚ್ಚಾಗಿ ಒಲಿದಿರುವ ಕಾವ್ಯಲೋಕವನ್ನು ಮೀರಿದ, ಮತ್ತಷ್ಟು ನಿಖರತೆ, ವಿವರಗಳನ್ನು ಬಯಸುವ ಅಭಿವ್ಯಕ್ತಿಯ ಆವಶ್ಯಕತೆ ಇದೆ ಎಂಬ ತುಡಿತದ ಲೇಖಕರು ಕವಿತೆ ಚುಂಬನಕ್ಕೆ, ಕಥೆ ಆಲಿಂಗನಕ್ಕೆ ಎಂಬಂತೆ ಅದರತ್ತ ತಮ್ಮ ವಿಶಾಲ ಬಾಹುಗಳನ್ನು ಚಾಚುತ್ತಾರೆ. ಸಾಮಾನ್ಯವಾಗಿ ಅನುಕರಣೆ, ಪುನರಾವರ್ತನೆಗಳಿಂದ ತುಂಬಿ ತುಳುಕುವ ಸಮಕಾಲೀನ ಕಾವ್ಯಲೋಕ ಇನ್ನೊಂದು ಹೊರಳಿಗೆ ಲೇಖಕನನ್ನು ತಂದು ನಿಲ್ಲಿಸುತ್ತದೆ. ತನ್ನ ವ್ಯಕ್ತಿ ವಿಶಿಷ್ಟ ಅನುಭವ ಸಮಷ್ಟಿ ಅನುಭವವಾಗಿ ಮೈದಳೆಯಲು ಇರುವ ಪ್ರಕಾರ ಯಾವುದೆಂದು ಯೋಚಿಸುವ ಅಗತ್ಯವೂ ಇಲ್ಲದಂತೆ ಕಥೆ ಅಂಥ ಲೇಖಕರ ಎದುರು ನಿಂತಿರುತ್ತದೆ. ಲೋಕವಿಸ್ಮಯದ ಹೂವಿನಂತೆ ಕಥೆ ಕಂಗೊಳಿಸತೊಡಗುತ್ತದೆ. ಲೇಖಕ ಬಯಸುವ ಎಲ್ಲವನ್ನೂ ಸಹಜವಾಗಿ, ಸಮರ್ಪಕವಾಗಿ ತನ್ನೊಳಗೆ ಮಟ್ಟಸವಾಗಿ ಈ ಕಥಾಲೋಕ ಹೊಂದಿಸಿ ಇಟ್ಟುಕೊಂಡಿರುತ್ತದೆ. ಸಾಂದ್ರವಾಗಿರುತ್ತಲೇ ಅಪೂರ್ವ ವಿವರಗಳ ಮೂಲಕ ತಟ್ಟನೆ ಆ ವರೆಗೆ ಅರಿವಿಲ್ಲದ ಬದುಕಿನ ಕುರಿತ ಅಪೂರ್ವ ಒಳನೋಟವನ್ನು ಒದಗಿಸುವ ಗುಣ; ಕಾದಂಬರಿಯಂತೆ ಸವಿವರವಾಗಿ, ಒಂದಾದ ಮೇಲೊಂದರಂತೆ ಕಟ್ಟಬೇಕಾದ, ತಾರ್ಕಿಕ ತುದಿಯನ್ನು ಮುಟ್ಟಿಸಬೇಕಾದ ಇಲ್ಲದ ಅನಿವಾರ್ಯತೆ ಕಥೆಗಳಿಗೇ ಹೇಳಿ ಮಾಡಿಸಿದ್ದು. ಲಾಲಿತ್ಯದ ಕೈ ಹಿಡಿದರೂ ಅತಿ ವಾಚಾಳಿಯಾಗದೆ ಭಾವುಕ ಪರಿಸರವನ್ನು ನಿಭಾಯಿಸಬಲ್ಲ ಸಾಧ್ಯತೆ ಪ್ರಬಂಧಕ್ಕಿಂತ ಕಥೆಗೇ ಹೆಚ್ಚು. ಬುದ್ಧಿಭಾವಗಳು ಕೂಡಿಕೆಯಾದ, ಒಡಪಿನ ಮೈಕಟ್ಟು ಹೊಂದಿದ, ಲಾಲಿತ್ಯ-ನವಿರುತನವನ್ನು ಹಿಡಿದಿಟ್ಟುಕೊಂಡಿರುವ, ಕೊಂಚ ಜಾಣ್ಮೆ, ಕೊಂಚ ತಾಳ್ಮೆಗಳ ಮೂಲಕ ಕಟ್ಟಿದ ಕಥೆಗಳು ತಲೆಮಾರುಗಳಿಂದಲೂ ನಮ್ಮನ್ನು ಕಾಡುತ್ತಲೇ ಬಂದಿವೆ. ಅಂಥ ಕಥೆಗಳನ್ನು ಓದುತ್ತಲೇ ನಾವೆಲ್ಲ ಬೆಳೆದು-ಬೆಳಗುತ್ತಿರುತ್ತೇವೆ. ಕಥೆ ಹೇಳುವುದು; ಕಥೆ ಕೇಳುವುದನ್ನು ರಕ್ತದಲ್ಲಿಯೇ ಪಡೆದು ಬಂದಿರುವ ನಮ್ಮಂಥ ಸಮಾಜದಲ್ಲಿ ಕವಿತೆ ಏಕಾಂತಕ್ಕೆ; ಕಥೆಗಳು ಲೋಕಾಂತಕ್ಕೆ. ಕನ್ನಡದ ಸಮಕಾಲೀನ ಸಾಹಿತ್ಯ ಸನ್ನಿವೇಶದಲ್ಲಿ ಹೊಸ ಲೇಖಕರು ಕಥೆಗಳಿಗೆ ಹೊರಳಲು ಇರುವ ಇನ್ನೊಂದು ಆಮಿಷವೆಂದರೆ ಕಥಾ ಸ್ಪರ್ಧೆಗಳು. ಈ ಹಿಂದೆ ಬೆರಳೆಣಿಕೆಯಷ್ಟಿದ್ದ ಅವಕಾಶ ಈಗ ಕೈಚಾಚುವಷ್ಟು ಹೇರಳವಾಗಿವೆ. ಕುರುಡು ಕಾಂಚಾಣದ ಆಸರೆಯೂ ಸಿಕ್ಕುವುದರಿಂದ ಸ್ಪರ್ಧೆಗಳಿಗೆ ಕಥೆ ಬರೆಯುವುದು ಸಾರ್ಥಕಶ್ರಮ ಅಥವ ವರ್ತ್‌ ಅಟೆಂಪ್ಟಿಂಗ್. ಕಥಾಪ್ರಸಂಗಕ್ಕೊಂದು ನಿಮಿತ್ತ ಬೇಕು. “ಗಾಂಧಿ ಜಯಂತಿ” ವರ್ತಮಾನ.ಕಾಮ್‌ನ ಗೆಳೆಯರಿಗೆ ಅದನ್ನು ಒದಗಿಸಿದೆ. ಚರ್ವಿತಚರ್ವಣ ಜನಪ್ರಿಯ ಸಿದ್ಧ ಮಾದರಿಗಳು, ಹೀಗೇ ಬರೆಯಿರಿ ತರುಣರೇ ಎಂದು ಯಶಸ್ಸಿನ ಮಾರ್ಗದರ್ಶಿ ಸೂತ್ರವನ್ನು ತೋರಿಸಿ ಹುರಿದುಂಬಿಸುವ ದರ್ಶಿನಿ ವಿಮರ್ಶಕರು, ಇದೇ ಶ್ರೇಷ್ಠತೆ ಸಾಧಿಸಲು ಸೋಪಾನ ಎಂದು ಮುಗುಮ್ಮಾಗಿ ನಿಂತು ನಗುವ ಶ್ರೇಷ್ಠತೆಯ ವ್ಯಸನದ ಬುಡಕಟ್ಟಿನವರು ಹೇಳುವ ಎಲ್ಲವನ್ನೂ ತಿರಸ್ಕರಿಸಿ, ನಾವು ಹೇಳುವುದೇ ಬೇರೆ ಇದೆ, ಮತ್ತು ಅದು ನೀವು ಹೇಳುವುದಕ್ಕಿಂತ ಭಿನ್ನವಾಗಿದೆ ಎಂದು ನಿರೂಪಿಸಬಲ್ಲ ಅಪಾರ ಅವಕಾಶಗಳನ್ನು ಇಂಥ ಕಥಾಸ್ಪರ್ಧೆಗಳು ಒದಗಿಸುತ್ತವೆ. ಮುಖ್ಯವಾಹಿನಿಯಲ್ಲಿ ಒಪ್ಪಿಗೆಯಾಗದ ಶೈಲಿ, ಅನುಭವ, ಪ್ರಯೋಗಗಳಿಗೆ ಸ್ಪರ್ಧೆಗಳಲ್ಲಿ ಆದ್ಯತೆ ದೊರಕಬಹುದು. ಆದರೆ, ವಾಸ್ತವದಲ್ಲಿ ಹಾಗಾಗುತ್ತಿದೆಯೇ? ಕನ್ನಡದಲ್ಲಿ ನಡೆಸಲಾಗುತ್ತಿರುವ ಸ್ಪರ್ಧೆಗಳಿಂದ ಹೊರಬರುತ್ತಿರುವ ಕಥೆಗಳನ್ನು ನೋಡಿದರೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಗಾಂಧಿ ಜಯಂತಿಯ ನಿಮಿತ್ತ ವರ್ತಮಾನ.ಕಾಮ್ ಏರ್ಪಡಿಸಿದ ಸ್ಪರ್ಧೆಗೆ ಬಂದ ಐವತ್ತು ಕಥೆಗಳನ್ನು ಓದಿದಾಗಲೂ ಮತ್ತೆ ಅಂಥದೇ ಪ್ರಶ್ನೆ ಕಾಡುತ್ತಿದೆ. ಸಮಾಜ ತಲ್ಲಣಗಳಿಂದ ನಿಗಿನಿಗಿಸುತ್ತಿದೆ. ಅವಕಾಶವಾದಿಗಳು, ಕಪಟಿಗಳು, ಸಮುದಾಯ ವಂಚಕರು, ಎಲ್ಲವನ್ನೂ ಹೊಸಕಿ ಹೂಂಕರಿಸುವ ದುಷ್ಟರು ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತುಂಬಿ ತುಳುಕುತ್ತಿದ್ದಾರೆ. ಲೋಕ ಬರು ಬರುತ್ತ ಇನ್ನಷ್ಟು ಸಂಕೀರ್ಣವಾಗುತ್ತಿದೆ. ಒಂದು ಸಾಂತ್ವನದ ಮೆಲುದನಿ, ಒಂದು ಅಂತಃಕರಣದ ಪಿಸುಮಾತು, ಒಂದು ಆಸರೆಯ ಕೈಗಳಿಗಾಗಿ ಹಿಂದೆಂದಿಗಿಂತ ಹೆಚ್ಚು ಇಂದು ಎಲ್ಲರೂ ತುಡಿಯುತ್ತಿದ್ದಾರೆ. ಆದರೆ, ಲೇಖಕ ಮಾತ್ರ ಕೈಯಲ್ಲಿ ಹಿಡಿದ ಚಲಾವಣೆ ಕಳೆದುಕೊಂಡ ಸಿಕ್ಕೆಯನ್ನೇ ತಿಕ್ಕಿತಿಕ್ಕಿ ಹೊಸತೆಂಬಂತೆ ಎಲ್ಲರಿಗೂ ತೋರಿಸುತ್ತಿದ್ದಾನೆ. ಲೇಖಕರಾಗಿ ಕಠಿಣ ನಿಲುವು, ಸವಾಲುಗಳನ್ನು ಸ್ವೀಕರಿಸುವ, ಸಮರ್ಪಕ ವೇಳೆಯಲ್ಲಿ ಅತ್ಯಂತ ಕಹಿಯಾದ ಸಮರ್ಪಕ ಪ್ರಶ್ನೆಗಳನ್ನು ಕೇಳುವ ನೈತಿಕತೆಯನ್ನು ಬರಹಗಾರ ಕಳೆದುಕೊಳ್ಳುತ್ತಿದ್ದಾನೆಯೇ? ನೈತಿಕತೆ ಇನ್ನೂ ಸಾಹಿತ್ಯದ ಭಾಗವಾಗಿ ಉಳಿದಿಲ್ಲವೆ? ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಗಳು. ಸ್ಪರ್ಧೆಗೆ ಬಂದ ಕಥೆಗಳನ್ನು ಇಂಥ ಪ್ರಶ್ನೆಗಳ ಹಿನ್ನೆಲೆಯಲ್ಲಿಯೇ ಓದಲು ಪ್ರಯತ್ನಿಸಲಾಗಿದೆ. ರಚನೆ, ಬಂಧ ಮತ್ತು ಶೈಲಿಯ ಮಿತಿಗಳೇನೆ ಇದ್ದರೂ ಆಶಯದ ದೃಷ್ಟಿಯಿಂದ ಆ ನಿಟ್ಟಿನಲ್ಲಿ ಹೆಜ್ಜೆ ಇಡುವ ಪ್ರಯತ್ನಗಳನ್ನು ಮಾಡಿದ ಮೂರು ಕಥೆಗಳನ್ನು ಅಂತಿಮ ಸುತ್ತಿಗೆ ಆಯ್ಕೆಮಾಡಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ನರಕ ಸದೃಶ್ಯ ಹಾಸ್ಟೆಲ್ಲಿನ ಕಥೆಯನ್ನು ಸಮಕಾಲೀನ ರಾಜಕೀಯ, ಜಾತಿಯ ವಿಷ, ಬುದ್ಧಿಜೀವಿ ಸೋಗಲಾಡಿತನ, ಡಾಂಭಿಕ ಆಧ್ಯಾತ್ಮಿಕತೆ, ಮತ್ತು ಮಾನವಂತ ಸಮಾಜಕ್ಕೆ ಇರಬೇಕಾದ ಕನಿಷ್ಟ ನೈತಿಕತೆಗಳ ಗೈರು ಹಾಜರಿಯನ್ನು “ಹಸಿವೆಯೇ ನಿಲ್ಲು ನಿಲ್ಲು” ಕಥೆ ಕಟು ವ್ಯಂಗ್ಯ, ಹರಿತ ಭಾಷೆಯ ಟೀಕೆ-ಟಿಪ್ಪಣಿ, ನೈತಿಕ ವ್ಯಾಖ್ಯಾನಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಅತಿ ಬರವಣಿಗೆಯಂತೆ ಕಾಣಬಹುದಾದ ಶೈಲಿಯೇ ಈ ಕಥೆಯ ಯಶಸ್ಸಿಗೆ ಕಾರಣವಾಗಿದೆ. ಕಥೆಗಾರರ ಅನುಭವವೇನೋ ದಟ್ಟವಾಗಿದೆ. ಆದರೆ, ವಸ್ತುವನ್ನು ಇನ್ನಷ್ಟು ಪಕ್ವತೆಯಿಂದ ನಿಭಾಯಿಸಬಹುದಾದ ಅವಕಾಶಗಳನ್ನು ಲೇಖಕರು ವ್ಯಂಗ್ಯದ ಮೊನಚಿನಲ್ಲಿ ಕಳೆದುಕೊಂಡಿದ್ದಾರೆ. ಬದಲಾಗುತ್ತಿರುವ ಸಮಕಾಲೀನ ಸಮಾಜದ ಬಾಹ್ಯ ವಿವರಗಳನ್ನು ಗ್ರಹಿಸಲು ಪ್ರಯತ್ನಿಸಿರುವುದು ಈ ಕಥೆಯ ಗುಣಾತ್ಮಕ ಅಂಶ. ಆ ಕಾರಣದಿಂದಲೇ ಇದನ್ನು ಮೊದಲ ಬಹುಮಾನ ಪಡೆದ ಕಥೆಯಾಗಿ ಆಯ್ಕೆ ಮಾಡಲಾಗಿದೆ. ಎರಡನೆಯ ಬಹುಮಾನಕ್ಕಾಗಿ ಆಯ್ಕೆಮಾಡಿದ “ಗಾಂಧಿ ಮರ” ಕೂಡ ಸಮಕಾಲೀನ ಸಮಾಜದ ನೈತಿಕ ದಿವಾಳಿಯನ್ನು ಇನ್ನೊಂದು ಬಗೆಯಲ್ಲಿ ನೋಡಲು ಪ್ರಯತ್ನಿಸುತ್ತದೆ. ವಿದ್ಯುದ್ದೀಪ, ಬಸ್ಸು, ರಸ್ತೆಗಳ ಮೂಲಕ ಆಗಮನವಾಗುವ ನಾಗರಿಕತೆ ಮತ್ತು ಸಾಮಾಜಿಕ ಪಲ್ಲಟಗಳು ಕನ್ನಡ ಕಥೆಗಳಿಗೆ ಹೊಸದೇನಲ್ಲ. ರಸ್ತೆಯ ಮೂಲಕ ಆರಂಭವಾಗುವ ರಾಜಕೀಯ ಅಲ್ಲಿನ ಮನುಷ್ಯರನ್ನು ರಾಕ್ಷಸರನ್ನಾಗಿಸುವುದು, ಊರು ನೈತಿಕತೆ ಕಳೆದುಕೊಳ್ಳವುದು ಕೂಡ ಹಳೆಯ ವಿಷಯವೇ. “ಡಾಂಬರು ಬಂದುದು” ಅಂಥ ಕಥೆಗಳ ಅತ್ಯಂತ ಪ್ರಾತಿನಿಧಿಕ ಕಥೆಯಾಗಿದೆ. ಆದರೆ, ಅಂಥ ಸಮಸ್ಯೆ ಇನ್ನೂ ಜೀವಂತವಾಗಿರುವುದು, ಮೇಲೆ ಹೇಳಿದ ಬಸ್ಸು, ವಿದ್ಯುತ್ ಮತ್ತು ರಸ್ತೆಗಳ ಮೂಲಕವೇ ಇಂದಿಗೂ ಎಷ್ಟೋ ಗ್ರಾಮಗಳಿಗೆ ನಾಗರಿಕತೆ ಪಾದಾರ್ಪಣೆ ಮಾಡುವುದು ವಾಸ್ತವವಾಗಿರುವುದರಿಂದ ಕಥೆಗೆ ಸಮಕಾಲೀನತೆ ಬಂದಿದೆ. ಕಥೆಯ ಗಮನಾರ್ಹ ಅಂಶವೆಂದರೆ ಕಥೆಗಾರರ ಪ್ರಾಮಾಣಿಕತೆ. ಸಿದ್ಧ ಮಾದರಿಯ ಕ್ಲೀಶೆಗಳಿಗೆ ಬಲಿಯಾಗದೆ, ಅತ್ಯಂತ ಸರಳವಾಗಿ ಕಥೆಯನ್ನು ನಿರೂಪಿಸಿರುವುದು, ಕಥೆಗೆ ಸಹಜವಾದ ಅಂತ್ಯವನ್ನು ಒದಗಿಸಿರುವುದು ಕಥೆಯ ಗೆಲುವಿಗೆ ಕಾರಣವಾಗಿದೆ. ಅತ್ಯಂತ ಚಾಣಾಕ್ಷತನದ ಶ್ರೇಣೀಕೃತ ಜಾತಿ ರಾಜಕಾರಣದಲ್ಲಿ ಮಲೆಕುಡಿಯರ ಕರಿಗಾರು ದೈವವನ್ನು ಮೇಲ್ಜಾತಿಯ ಈಶ್ವರ ಎತ್ತಗಂಡಿ ಮಾಡುವುದು ಮತ್ತು ಕರಿಗಾರು ದೈವ ತನ್ನ ಅಸ್ತಿತ್ವಕ್ಕಾಗಿ ಸಾಂಕೇತಿಕ ಹೋರಾಟ ನಡೆಸುವುದು ಕಥೆಯ ವಸ್ತುವನ್ನಾಗಿ ಹೊಂದಿರುವ “ಸೂರೂರಿನ ದೈವ ಮಾಯವಾದ ಕಥೆ” ಹೇಳುತ್ತದೆ. ಕಥೆಯ ಒಳಗೊಂದು ಕಥೆ ಎನ್ನುವಂತೆ ನಿರೂಪಣೆ ಇದ್ದರೂ ಕಥೆ ಹೇಳುವ ಉತ್ಸಾಹಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಸಹಜತೆಯನ್ನು ಪ್ರಾಪ್ತವಾಗಿಸಿದೆ. ಅಭಿವೃದ್ಧಿ ಮತ್ತು ಜನಪದ ನಂಬಿಕೆಗಳ ಸಂಘರ್ಷ ಕರಾವಳಿ ಭಾಗವನ್ನು ಇಂದಿಗೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಂಬಿಕೆಗಳಿಂದಲೇ ಬದುಕು ಕಟ್ಟುವ ಮತ್ತು ಬದುಕು ನಡೆಸುವ ಜನಾಂಗಗಳು ಎಲ್ಲಕ್ಕೂ ದೈವವೇ ಕಾರ್ಯಕಾರಣ ಎನ್ನುತ್ತವೆ. ಹಾಗಾಗಿಯೇ ಕಥೆಯಲ್ಲಿ ಕಾಣುವ ದುರಂತಗಳಿಗೆ ಜನರ ಪ್ರತಿಕ್ರಿಯೆಗಳು ಆ ನಿಟ್ಟಿನಲ್ಲೇ ಇವೆ. ಅಂಥ ಅನುಭವವನ್ನು ಅಬ್ಬರವಿಲ್ಲದೆ ಹೇಳುವುದೇ ಕಥೆಯ ಯಶಸ್ಸಿಗೆ ಕಾರಣವಾಗಿದೆ. ಈ ಅಂಶವೇ ಮೂರನೆಯ ಬಹುಮಾನವನ್ನು ನೀಡುವಂತೆ ಮಾಡಿದೆ. ಹಾಗೆ ನೋಡಿದರೆ, ಸ್ಪರ್ಧೆಗೆ ಬಂದಿರುವ ಕೆಲವು ಕಥೆಗಳು ಕಟ್ಟುವಿಕೆ ಮತ್ತು ವಸ್ತುವನ್ನು ನಿಭಾಯಿಸಿರುವ ರೀತಿಯಿಂದ ಯಶಸ್ವಿ ಕಥೆಗಳಾಗಿವೆ. ಜನಪ್ರಿಯ ಸಿದ್ಧ ಮಾದರಿಗಳನ್ನು ಅನುಸರಿಸಿ ಬರೆದಿರುವ ಈ ಕಥೆಗಳು ಓದುವಾಗ ಸಂತೋಷವನ್ನು ನೀಡಬಲ್ಲವು. ಸತ್ಯಾನ್ವೇಷಣೆ, ಹೀಗೊಂದು ಬಾನಾಮತಿ (ಈ ಎರಡೂ ಕತೆಗಳನ್ನು ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ), ಗುಜರಿ ಕಾರು, ಸಂತಾನಭಾಗ್ಯ, ಭುವನವು ಬಯಲಾಗುವುದಿಲ್ಲಿ, ಕಪ್ಪುಗತ್ತಲಲೂ ಬೆಳಕಿನ ಒಂದು ಚುಕ್ಕಿ, ಈ ಬಗೆಯ ಕಥೆಗಳಾಗಿವೆ. ಹೊಸ ಮತ್ತು ಕೊಂಚ ಹಳೆಯ ತಲೆಮಾರಿನ ಕಥೆಗಾರರ ಕಥೆಗಳನ್ನು ಓದುವುದು ನಿಜಕ್ಕೂ ಖುಷಿಯ ಕೆಲಸವೇ. ಆಮೂಲಕ ತಿಳಿದಿರದ ಅನುಭವದ ಪರಿಚಯವಾಗುತ್ತದೆ. ಹೊಸ ಆಲೋಚನೆಗಳೇನಿವೆ ಎಂದೂ ಅರಿವಾಗುತ್ತದೆ. ಕಥೆ ಕಟ್ಟುವ ಕಾಯಕ ನಿರಂತರ. ಹಾಗೆಂದೇ, ಇಲ್ಲಿನ ಕತೆಗಾರರ ಲೇಖನಿಗೆ ವಿರಾಮವೆಂಬುದಿಲ್ಲ. This entry was posted in ಇತರೆ, ಕೇಶವ ಮಳಗಿ, ಸಾಮಾಜಿಕ, ಸಾಹಿತ್ಯ on October 2, 2012 by admin. ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 : ಫಲಿತಾಂಶ ಪ್ರಕಟಣೆ 3 Replies Follow Share ಸ್ನೇಹಿತರೇ, ಈ ಬಾರಿ ವರ್ತಮಾನ್.ಕಾಮ್ ಮೂಲಕ ಪ್ರಾಯೋಜಿಸಿದ್ದ ಈ ಕಥಾ ಸ್ಪರ್ಧೆಗೆ ನಾನು ವೈಯಕ್ತಿಕವಾಗಿ ಊಹಿಸಿದ್ದಕ್ಕಿಂತ ಹೆಚ್ಚು ಕತೆಗಳು ಬಂದು ಮನಸ್ಸಿಗೆ ಖುಷಿಯಾಗಿತ್ತು. ಇಂಟರ್ನೆಟ್‌ನಂತಹ ಸೀಮಿತ ವಲಯದಲ್ಲಿ ಪ್ರಕಟಿಸಿದ ಸ್ಪರ್ಧೆಯ ವಿವರಗಳಿಗೆ ಎಷ್ಟು ಕತೆಗಳು ಬರಬಹುದು ಎನ್ನುವುದು ಒಂದು ರೀತಿ ಅಸ್ಪಷ್ಟವಾಗಿತ್ತು. ಆದರೆ ನಾವು ಪ್ರೆಸ್‌ಕ್ಲಬ್ ಮೂಲಕ ಕಳುಹಿಸಿದ ಪತ್ರಿಕಾ ಪ್ರಕಟಣೆಯನ್ನು ಪ್ರಜಾವಾಣಿಯವರು ಪ್ರಕಟಿಸಿದ್ದರು. ಅವರಿಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇನೆ. ಆ ಪ್ರಕಟಣೆ ಬೇರೆ ಇನ್ಯಾವ ಪತ್ರಿಕೆಗಳಲ್ಲಿ ಬಂದಿತ್ತೊ ಗೊತ್ತಾಗಲಿಲ್ಲ. ಒಟ್ಟಾರೆಯಾಗಿ 70 ಕ್ಕೂಹೆಚ್ಚು ಕತೆಗಳು ನಮಗೆ ಬಂದವು. ಕತೆಗಳನ್ನು ಕಳುಹಿಸಿ ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಈ ಎಲ್ಲಾ ಲೇಖಕರಿಗೂ ಹೃತ್ಫೂರ್ವಕ ಧನ್ಯವಾದಗಳು. ಅದರಲ್ಲಿ ನಮ್ಮ ಕಥಾ ಸ್ಪರ್ಧೆಯ ನಿಬಂಧನೆಗಳಿಗೆ ಒಳಪಟ್ಟಿದ್ದ ಕತೆಗಳು ಸರಿಯಾಗಿ 50. ಕಥಾಸ್ಪರ್ಧೆಗೆ ತೀಪ್ರುಗಾರರನ್ನು ಹುಡುಕುವ ಸಂದರ್ಭದಲ್ಲಿ ನಮ್ಮ ಬಳಗದ ಬಿ.ಶ್ರೀಪಾದ್ ಭಟ್ಟರು ಕನ್ನಡದ ಖ್ಯಾತ ಕತೆಗಾರ ಕೇಶವ ಮಳಗಿಯವರನ್ನು ಸಂಪರ್ಕಿಸಿ ಅವರನ್ನು ಈ ಕಥಾ ಸ್ಪರ್ಧೆಯ ತೀರ್ಪುಗಾರರಾಗಲು ಕೋರಿದ್ದರು. ಅವರ ಮನವಿಗೆ ಸ್ಪಂದಿಸಿ ಎಲ್ಲಾ ಕತೆಗಳನ್ನು ಓದಿ ತಮ್ಮ ಅಭಿಪ್ರಾಯ ಮತ್ತು ಉತ್ತಮ ಕತೆಗಳ ಪಟ್ಟಿಯನ್ನು ನೀಡಲು ಒಪ್ಪಿಕೊಂಡ ಕೇಶವ ಮಳಗಿಯವರಿಗೆ ನಾನು ವರ್ತಮಾನ ಬಳಗದ ಪರವಾಗಿ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಗಾಂಧಿ ಜಯಂತಿಗೆ ಒಂದು ವಾರದ ಮೊದಲೇ ಪಟ್ಟಿ ಸಿದ್ದಮಾಡಿ ಮತ್ತು ತಮ್ಮ “ತೀರ್ಪುಗಾರರ ಮಾತು“ಗಳನ್ನು ಬರೆದುಕೊಟ್ಟ ಕೇಶವ ಮಳಗಿಯವರ ಶಿಸ್ತನ್ನು ಅಭಿನಂದಿಸುತ್ತ, ಈ ಕಾರ್ಯಕ್ಕೆ ಅವರು ಕೊಟ್ಟ ಸಮಯಕ್ಕಾಗಿ ಅವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೇ, ಕೇಶವ ಮಳಗಿಯವರನ್ನು ಸಂಪರ್ಕಿಸುವುದರ ಜೊತೆಗೆ ಈ ಸ್ಪರ್ಧೆಯ ಒಂದಷ್ಟು ಇತರೆ ಜವಾಬ್ದಾರಿಗಳನ್ನು ಹೊತ್ತ ಬಿ.ಶ್ರೀಪಾದ್ ಭಟ್ಟರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಕಥಾ ಸ್ಪರ್ಧೆಯ ಬಹುಮಾನಿತ ಕತೆಗಳ ಮತ್ತು ಲೇಖಕರ ಪಟ್ಟಿ ಹೀಗಿದೆ: ಮೊದಲ ಬಹುಮಾನ: “ಹಸಿವೆಯೇ ನಿಲ್ಲು ನಿಲ್ಲು” – ಬಸು ಬೇವಿನಗಿಡದ ದ್ವಿತೀಯ ಬಹುಮಾನ : “ಗಾಂಧಿ ಮರ” – ಶ್ರೀನಿಧಿ. ಡಿ.ಎಸ್. ತೃತೀಯ ಬಹುಮಾನ : “ಸೂರೂರಿನ ದೈವ ಮಾಯವಾದ ಕತೆ” – ಶ್ರೀಲೋಲ. ಸಿ. ಪ್ರೋತ್ಸಾಹಕ ಬಹುಮಾನ ಪಡೆದ ಕತೆಗಳು: “ಸತ್ಯಾನ್ವೇಷಣೆ” – ಧ್ರುವಮಾತೆ “ಹೀಗೊಂದು ಬಾನಾಮತಿ” – ಡಿ.ಎನ್.ಗೀತಾ ಬಹುಮಾನಿತ ಕತೆಗಳನ್ನು ಬರೆದ ವಿಜೇತರಿಗೆ ಅಭಿನಂದನೆಗಳು. ಹಾಗೆಯೇ, ಕತೆಗಳನ್ನು ಕಳುಹಿಸಿ ಈ ಕಥಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಲೇಖಕರಿಗೂ ಮತ್ತೊಮ್ಮೆ ಧನ್ಯವಾದಗಳು. ಕೇಶವ ಮಳಗಿಯವರು ಈ ಕಥಾಸ್ಪರ್ಧೆಯ ಬಗ್ಗೆ ಮತ್ತು ತಾವು ಉತ್ತಮ ಕತೆಗಳೆಂದು ಆಯ್ಕೆ ಮಾಡಿದ ಕತೆಗಳ ಬಗ್ಗೆ “ಕಥೆಗಳಿಗೆ ಇರುವ ಆಕರ್ಷಣೆಯೇ ಅಂಥದ್ದು” ಎನ್ನುವ ಲೇಖನ ಬರೆದಿದ್ದಾರೆ. ದಯವಿಟ್ಟು ಗಮನಿಸಿ. ಹಾಗೆಯೇ, ಈ ತಿಂಗಳಿನಲ್ಲಿ ಯಾವುದಾದರೂ ಒಂದು ದಿನ ಸಾಧ್ಯವಾದರೆ ಒಂದು ಪುಟ್ಟ ಸಭೆ ಮಾಡಿ ಕಥಾಸ್ಪರ್ಧೆಯಲ್ಲಿ ವಿಜೇತರಾದವರನ್ನೆಲ್ಲ ಅಲ್ಲಿಗೆ ಕರೆಸಿ ಅಭಿನಂದಿಸಬೇಕೆಂದು ನಮ್ಮ ಬಳಗ ಅಂದುಕೊಂಡಿದೆ. ಅಷ್ಟರೊಳಗೆ ಬಹುಮಾನಿತ ಕತೆಗಳನ್ನು ಮತ್ತು ಕಥಾ ಸ್ಪರ್ಧೆಗೆ ಬಂದಿದ್ದ ಇನ್ನೊಂದಷ್ಟು ಉತ್ತಮ ಕತೆಗಳನ್ನು ಸೇರಿಸಿ ಈ ನೆನಪಿನಲ್ಲಿ ಒಂದು ಕಥಾ-ಸಂಕಲನ ತರುವ ಯೋಜನೆ ಹಾಕಿಕೊಂಡಿದ್ದೇವೆ. ಹಾಗಾಗಿ ದಿನಾಂಕದ ಬಗ್ಗೆ ಒಂದಷ್ಟು ಅಸ್ಪಷ್ಟತೆಯಿದೆ. ಅದು ಅಂತಿಮವಾದ ತಕ್ಷಣ ಕತೆಗಾರರಿಗೆ ಮತ್ತು ನಮ್ಮ ಓದುಗರಿಗೆ ತಿಳಿಸಲಾಗುತ್ತದೆ. ಅಂದ ಹಾಗೆ, ಮೇಲಿನ ಬಹುಮಾನಿತ ಕತೆಗಳನ್ನು ಇನ್ನು ಮುಂದೆ ವಾರಕ್ಕೊಂದು ಕತೆಯಂತೆ ಪ್ರತಿ ಶನಿವಾರ ವರ್ತಮಾನ.ಕಾಮ್‌ನಲ್ಲಿ ಪ್ರಕಟಿಸಲಾಗುವುದು. ಎಲ್ಲರಿಗೂ ಧನ್ಯವಾದಗಳು. ನಮಸ್ಕಾರ, ರವಿ ಕೃಷ್ಣಾರೆಡ್ಡಿ This entry was posted in ಇತರೆ, ಮಾಧ್ಯಮ, ರವಿ ಕೃಷ್ಣಾರೆಡ್ಡಿ, ರಾಜಕೀಯ, ಸಾಮಾಜಿಕ, ಸಾಹಿತ್ಯ on October 2, 2012 by admin.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ನೆಲೋಗಿ ಠಾಣೆ : ಶ್ರೀಮತಿ ಸಾತಮ್ಮ ಗಂಡ ದುಂಡಪ್ಪ ಕ್ಲಲೂರ ಸಾ|| ತಾ|| ಜೇವರಗಿ ಇವರಿಗೆ ಶರಣಪ್ಪ, ಸಿದ್ದಪ್ಪ, ಅನಸೂಬಾಯಿ, ಲಕ್ಷ್ಮೀಬಾಯಿ ಅಂತಾ 4 ಜನ ಮಕ್ಕಳಿರುತ್ತಾರೆ,ನನ್ನ ಮಗಳು ಲಕ್ಷ್ಮೀಬಾಯಿ ಇವಳಿಗೆ ಮನ್ನಾಪೂರದ ಶಿವರಾಯ ಬಿರೆದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಲಕ್ಷ್ಮೀಬಾಯಿ ಇವಳ ಗಂಡನ ಮನೆಯವರು ಬಾರಿ ಬಡವರಿರುತ್ತಾರೆ, ಆದ್ದರಿಂದ ನನ್ನ ಮಗ ಶರಣಪ್ಪನು 4 ಎಕರೆ ಜಮೀನು ನನ್ನ ಮಗಳು ಲಕ್ಷ್ಮೀಬಾಯಿ ಇವಳ ಹೆಸರಿನಿಂದ ಮಾಡಿಸಿದ್ದು ಇರುತ್ತದೆ.ನನ್ನ ಉಪಜೀವನಕ್ಕಾಗಿ ನನ್ನ ಹೆಸರಿನಿಂದ 5 ಎಕರೆ ಜಮೀನು ಮಾಡಿದ್ದು ಇರುತ್ತದೆ. ಉಳಿದ 11 ಎಕರೆ ಜಮೀನಿನಲ್ಲಿ ನನ್ನ ಮಗ ಶರಣಪ್ಪ ಮತ್ತು ಸಿದ್ದಪ್ಪ ಹಂಚಿಕೊಂಡಿದ್ದು ಇರುತ್ತದೆ. ಆದರೆ ನನ್ನ ಮಗ ಶರಣಪ್ಪನ ಹೆಂಡತಿ ಈರಮ್ಮ ಮತ್ತು ಮಕ್ಕಳಾದ ಪ್ರಭು, ದುಂಡಪ್ಪ ಇವರು ನಮಗೆ ಕೇಳದೆ ಲಕ್ಷ್ಮೀಬಾಯಿಗೆ ಯಾಕೆ ಆಸ್ತಿಯಲ್ಲಿ ಪಾಲು ಕೊಟ್ಟಿದ್ದಿ ಅಂತಾ ನನ್ನೊಂದಿಗೆ ಹಾಗೂ ನನ್ನ ಮಗ ಶರಣಪ್ಪನೊಂದಿಗೆ ಜಗಳ ತಗೆಯುತ್ತಾ ಬಂದಿದ್ದು ಇರುತ್ತದೆ. 3-4 ದಿನಗಳ ಹಿಂದೆ ನನ್ನ ಮಗ ಶರಣಪ್ಪನು ಹೊಲ ಬಿತ್ತಿಸಿ ಬರುತ್ತೇನೆ ಅಂತಾ ಹೇಳಿ ಬಳ್ಳೂಂಡಗಿಗೆ ಹೋಗಿದ್ದನು. ದಿನಾಂಕ: 28-07-2016 ರಂದು ರಾತ್ರಿ 8-00 ಗಂಟೆಗೆ ಒಂದು ಟಂಟಂದಲ್ಲಿ ನನ್ನ ಮಗ ಶರಣಪ್ಪನಿಗೆ ತಂದು ಮನ್ನಾಪೂರದಲ್ಲಿರುವ ನಮ್ಮ ಮನೆಯ ಹತ್ತಿರ ಬಿಟ್ಟು ಹೋಗಿದ್ದು, ನನ್ನ ಮಗನ ಮೈ ತುಂಬೆಲ್ಲಾ ಕಂದು ಗಟ್ಟಿದ ಗಾಯಗಳಾಗಿದ್ದು ನಾನು ಮತ್ತು ನನ್ನ ಮಗಳು ಲಕ್ಷ್ಮೀಬಾಯಿ, ನನ್ನ ಅಳಿಯ ಶಿವರಾಜ ಎಲ್ಲರೂ ಕೂಡಿ ಶರಣಪ್ಪನಿಗೆ ವಿಚಾರಿಸಲಾಗಿ ದಿನಾಂಕ: 27-07-2016 ರಂದು ರಾತ್ರಿ 6-00 ಪಿ,ಎಮ್ ಸುಮಾರಿಗೆ ನನ್ನ ಹೆಂಡತಿ ಈರಮ್ಮ ಮಕ್ಕಳಾದ ಪ್ರಭು ಮತ್ತು ದುಂಡಪ್ಪ ಇವರೆಲ್ಲರೂ ಕೂಡಿ ನನಗೆ ಕೈ ಕಾಲು ಕಟ್ಟು ನಮ್ಮ ಮನೆಯಲ್ಲಿ ಹಾಕಿ ಕಲ್ಲಿನಿಂದ ಮೈ ಕೈಗೆ ಹೊಟ್ಟೆಗೆ ಹೊಡೆದಿದ್ದು ಆಗ ನನ್ನ ತಮ್ಮ ಸಿದ್ದಣ್ಣ ಹಾಗೂ ಇತರರೂ ಕೂಡಿ ಜಗಳ ಬಿಡಿಸಿದ್ದು ಇರುತ್ತದೆ ಅಂತಾ ತಿಳಿಸಿದಾಗ ನಾವು ಗಾಬರಿಯಾಗಿ ನೋಡಲಾಗಿ ಶರಣಪ್ಪನ ಮೈ ಕೈಗೆ ಹೊಟ್ಟೆಗೆ ಕಂದುಗಟ್ಟಿದ ಗಾಯಗಳಾಗಿದ್ದವು. ನಿನ್ನೆ ರಾತ್ರಿಯಾಗಿದ್ದರಿಂದ ಇಂದು ದಿನಾಂಕ: 29-07-2016 ರಂದು ನಾನು ನನ್ನ ಮಗಳು ಲಕ್ಷ್ಮೀಬಾಯಿ ಮತ್ತು ನನ್ನ ಮಗ ಶರಣಪ್ಪ ಎಲ್ಲರೂ ಕೂಡಿ ಮನ್ನಾಪೂರದಿಂದ ನೆಲೋಗಿಗೆ ಪೊಲೀಸ ಕೇಸ ಕೊಡಲು ಬಂದಿದ್ದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆ ನೆಲೋಗಿಯಲ್ಲಿ ತೋರಿಸುತ್ತಿದ್ದಾಗ ನನ್ನ ಮಗ ಶರಣಪ್ಪ ಕಲ್ಲಿನಿಂದ ಹೊಟ್ಟೆಗೆ ಹೊಡೆದಿದ್ದರ ಗಾಯಗಳ ಬಾದೆಯಿಂದ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆ ಮಾಡಲು ಹೊಂಚುಹಾಕಿ ಕುಳಿತವರ ಬಂಧನ : ಗ್ರಾಮೀಣ ಠಾಣೆ : ದಿನಾಂಕ: 29/07/2016 ರಂದು ರಾತ್ರಿ ಗ್ರಾಮಿಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಆಳಂದ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಕೇರಿ ಭೋಸಗಾ ಕ್ರಾಸನಲ್ಲಿ ಬಸಸ್ಟಾಂಡ ಮರೆಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು) ಗ್ರಾಮೀಣ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬೆಳಗಿನ 05:30 ಗಂಟೆಗೆ ಸುಮಾರಿಗೆ ಹುಮನಾಬಾದ ರಿಂಗ ರೋಡದಿಂದ ಮಾನ್ಯ ಡಿ.ಎಸ್.ಪಿ ಸಾಹೇಬ ಗ್ರಾಮಾಂತರ ಉಪವಿಭಾಗ ಕಲಬುರಗಿ, ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಹುಮನಾಬಾದ ರಿಂಗ ರೋಡದಿಂದ ಆಳಂದ ಚೆಕ್ಕಪೊಸ್ಟ ಮುಖಾಂತರವಾಗಿ ಬಾತ್ಮಿ ಸ್ಥಳ ಇನ್ನೂ ಸ್ವಲ್ಪ ದೂರ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಕೇರಿ ಭೋಸಗಾ ಕ್ರಾಸನಲ್ಲಿ ಇರುವ ಬಸಸ್ಟಾಂಡದ ದಕ್ಷಿಣ ದಿಕ್ಕಿನ ಗೋಡೆಯ ಮರೆಯಲ್ಲಿ ನಿಂತು ಸಾರ್ವಜನಿಕ ಕಂಬದ ಲೈಟಿನ ಬೆಳಕಿನಲ್ಲಿ ಹೋಗಿ ನೋಡಲಾಗಿ ಬಸಸ್ಟಾಂಡದಿಂದ ಸ್ವಲ್ಪ ದೂರದಲ್ಲಿ ಒಂದು ಮಹೇಂದ್ರಾ ಜೀಪ್ ಮತ್ತು ಒಂದು ಮೋಟಾರ ಸೈಕಲ್ ನಿಲ್ಲಿಸಿದ್ದು ಬಸಸ್ಟಾಂಡ ಗೋಡೆಯ ಮರೆಯಲ್ಲಿ 13 ಜನರು ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ಹಗ್ಗ್ಗ ಖಾರದ ಪುಡಿ ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು 05 ಜನರು ಸಿಕ್ಕಿ ಬಿದಿದ್ದು, ಉಳಿದ 08 ಜನರು ನಮ್ಮನ್ನು ನೋಡಿ ತಮ್ಮ ಕೈಯಲ್ಲಿದ್ದ ಬಡಿಗೆ ಮತ್ತು ಚಾಕುಗಳನ್ನು ಹಾಗು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಸ್ಥಳದಲ್ಲಿ ಬಿಸಾಕಿ ಓಡಿ ಹೋದರು. ಸಿಕ್ಕಿ ಬಿದ್ದ 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಕಮಲಾಕರ್ ತಂದೆ ಜೈಬೀಮ್ ಖಂಡೇಕರ್ ಸಾ:ಮಾಡ್ಯಾಳ ತಾ:ಆಳಂದ 2) ಹಣಮಂತ ಭಗವಂತ ಸಂಗೋಳಗಿ ಸಾ:ಮಾಡ್ಯಾಳ ತಾ:ಆಳಂದ 3) ಯಲ್ಲಾಲಿಂಗ ತಂದೆ ಪೀರಪ್ಪಾ ಕೌವಲಗಿ ಸಾ:ಮಾಡ್ಯಾಳ ತಾ:ಆಳಂದ.4) ರವಿಕುಮಾರ ತಂದೆ ಕರಬಸಪ್ಪ ಮೇಲಿನಕೇರಿ ಸಾ:ಯಳವಂತಗಿ (ಕೆ) ಗ್ರಾಮ 5) ಮಂಜುನಾಥ ತಂದೆ ಮಲ್ಲಿಕಾಜುನ ಜಮಾದಾರ ಸಾ:ಸಿದ್ದಾರೂಡ ಕಾಲೋನಿ ಕಪನೂರ ಅಂತಾ ತಿಳಿಸಿದರು ಓಡಿ ಹೋದವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಕಮಲಾಕರ್ ಖಂಡೇಕರ್ ಇತನು ಓಡಿ ಹೋದವರ ಹೆಸರು 6) ಗುಂಡಪ್ಪ ತಂದೆ ಸಿದ್ರಾಮಪ್ಪಾ ತುಕ್ಕಾಣಿ ಸಾ:ಮಾಡ್ಯಾಳ. 7) ರವಿಕುಮಾರ ತಂದೆ ಸಿದ್ರಾಮ ಗಾಯಕವಾಡ ಸಾ:ಮಡ್ಯಾಳ 8) ಹಣಮಂತ ತಂದೆ ಮಲ್ಲಿಕಾರ್ಜುನ ಕಾಳನೂರ ಸಾ:ಉಪಳಾಂವ ತಾ:ಜಿ:ಕಲಬುರಗಿ 9) ಲೋಕೇಶ ತಂದೆ ಭಗವಂತ ಕೊಂಬಿನ್ ಸಾ:ಮಾಡ್ಯಾಳ ತಾ:ಆಳಂದ 10) ರಾಜು ತಂದೆ ಹೂವಣ್ಣಾ ಗೌಡಗಿ ಸಾ:ಮಾಡ್ಯಾಳ 11) ಅಶೋಕ ತಂದೆ ಬೀಮಶ್ಯಾ ಒಡ್ಡರ್ ಸಾ:ಮಾಡ್ಯಾಳ ತಾ:ಆಳಂದ 12) ಶಶಿಕಾಂತ ತಂದೆ ಬಸಣ್ಣಾ ಹುಣಸಿ ಹಡಗಿಲ ಸಾ:ಮ್ಯಾಡಾಳ ತಾ:ಆಳಂದ 13) ಸಿದ್ದಪ್ಪ ತಂದೆ ಗುರುಲಿಂಗಪ್ಪ ಸಿಗರಾಣಿ ಸಾ:ಮಾಡ್ಯಾಳ ತಾ:ಆಳಂದ ಅಂತಾ ತಿಳಿಸಿದ್ದು ಇಲ್ಲಿ ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ 05 ಜನರು ಗುಂಡಪ್ಪನ ಜೀಪ ನಂ ಕೆಎ-23 ಎಂ-3368 ರಲ್ಲಿ ಮತ್ತು ಇನ್ನು 03 ಜನರು ಒಂದು ಮೋಟಾರ ಸೈಕಲ್ ನಂ ಕೆಎ-37 ಎಲ್-8801 ನೇದ್ದರ ಮೇಲೆ ಕುಳಿತುಕೊಂಡು ಕೇರಿ ಭೋಸಗಾ ಬಸಸ್ಟಾಂಡ ಹಿಂದೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಬಸಸ್ಟಾಂಡದ ಮರೆಯಲ್ಲಿ ನಿಂತು ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು ತಂದಿದ್ದ ಜೀಪು & ಮೋಟಾರ ಸೈಕಲನ ಮೇಲೆ ಓಡಿ ಹೋಗಲು ತಂದು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ಒಪ್ಪಿಕೊಂಡಿದ್ದು 05 ಜನರು ಮುಖಕ್ಕೆ ಕಟ್ಟಿಕೊಂಡ ದಸ್ತಿಗಳು ಮತ್ತು ಸ್ಥಳದಲ್ಲಿ ಬಿದ್ದ ಇನ್ನು 08 ದಸ್ತಿಗಳು ಮತ್ತು 03 ಖಾರದ ಪುಡಿ, 03 ಚಾಕುಗಳು 02 ಬಡಿಗೆ ಮತ್ತು ಕಮಲಾಕರ್ ಇತನ ಕೈಯಲ್ಲಿದ್ದ ಒಂದು ಬಡಿಗೆ, ಮತ್ತು ಹಣಮಂತ ಇತನ ಕೈಯಲ್ಲಿದ್ದ ಒಂದು ಚಾಕು, ಯಲ್ಲಾಲಿಂಗ ಇತನ ಕೈಯಲ್ಲಿದ್ದ ಒಂದು 20 ಪೀಟಿನ ಹಗ್ಗಾ, ರವಿಕುಮಾರ ಇತನ ಕೈಯಲ್ಲಿದ್ದ ಒಂದು ಚಾಕು, ಮಂಜುನಾಥ ಇತನ ಕೈಯಲ್ಲಿ ಒಂದು ಬಡಿಗೆ ದೊರೆತ್ತಿದ್ದು ಅವುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಗ್ರಾಮೀಣ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ಮಟಕಾ ಜೂಜಾಟದಲ್ಲಿ ನಿರತವನ ಬಂಧನ : ರಾಘವೇಂದ್ರ ನಗರ ಠಾಣೆ : ದಿನಾಂಕ:29/07/2016 ರಂದು ಸಾಯಂಕಾಲ ಠಾಣಾ ವ್ಯಾಪ್ತಿಯಲ್ಲಿ ಬರುವ ಮದೀನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಯುವಕರು ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಂದ ಹಣ ಪಟೆಯುತ್ತಾ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಖಚಿತ ಮಾಹೀತಿ ಬಂದ ಮೇರೆಗೆ ಶ್ರೀ ಡಬ್ಲೂ.ಹೆಚ್‌‌.ಕೊತ್ವಾಲ್‌ ಪಿ.ಎಸ್‌‌.ಐ ರಾಘವೇಂದ್ರ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಕ್ಕಾ ಮಜೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ ಯುವಕರು ರಸ್ತೆಯ ಪಕ್ಕದಲ್ಲಿ ನಿಂತ್ತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಒಂದು ಮಟಕಾ ನಂಬರ ಚೀಟಿ ಬರೆದು ಸಾರ್ವಜನಿಕರಿಗೆ ಕೊಡುತ್ತಾ ಇನ್ನೊಂದು ಚೀಟಿ ತಮ್ಮಹತ್ತಿರ ಇಟ್ಟುಕೊಳ್ಳುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು ಇದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಒಬ್ಬನಿಗೆ ಹಿಡಿದಿದ್ದು ಇನ್ನೊಬ್ಬನು ಓಡಿ ಹೋದನು ಸಿಕ್ಕಿಬಿದ್ದವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಜಲೀಲ ತಂದೆ ಉಸ್ಮಾನ್‌ ಸಾಬ ವಾಂಜಲಖೇಡ ಸಾ:ಮದೀನಾ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದನು ಆತನ ಅಂಗಶೋಧನೆ ಮಾಡಲು ಮಟಕಾ ಜುಜಾಟಕ್ಕೆ ಸಂಬಂದಿಸಿದ ನಗದು ಹಣ 4390=00 ರೂ ಮತ್ತು 5 ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತಿದ್ದು ಅವುಗಳನ್ನು ವಶಪಡಿಸಿಕೊಂಡು ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲು ಆತನ ಹೆಸರು ಹಸನಶೇಖ ತಂದೆ ರುಕ್ಮೋದ್ದಿನ ಶೇಖ ಸಾ:ದೀಲದಾರ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ(West Bengal) ಮುಖ್ಯಮಂತ್ರಿಯೇ(ChiefMinister) ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ(Universities) ಕುಲಪತಿಗಳಾಗಲಿದ್ದಾರೆ(Chancellors). ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆಗೋ ಕನಸಿದೆ : ಮಾಯಾವತಿ! ನನಗೆ ನೆಮ್ಮದಿಯ ಬದುಕು ಬೇಡ. ನನಗೆ ಹೋರಾಟದ ಬದುಕು ಬೇಕೆಂದು ಬಿಎಸ್‍ಪಿ(BSP) ಮುಖ್ಯಸ್ಥೆ ಮಾಯಾವತಿ(Mayavathi) ಹೇಳಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ನಿಗದಿತ ಸ್ಥಳದಲ್ಲಿ ಮಾತ್ರ ನಡೆಯಬೇಕು, ಸಂಚಾರಕ್ಕೆ ತೊಂದರೆಯಾಗಬಾರದು : ಯೋಗಿ ಸೂಚನೆ! ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೋಲಿಸ್(Police) ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗೆ ಮುಂದುವರಿದರೆ ಶಾಲೆಗಳನ್ನು ಮುಚ್ಚದೇ ಬೇರೆ ದಾರಿಯಿಲ್ಲ : ಮನೀಶ್ ಸಿಸೋಡಿಯಾ! ಕೋವಿಡ್(Covid19) ಪ್ರಕರಣಗಳು ಮತ್ತೆ ಉಲ್ಬಣಗೊಂಡಿರುವ ಕಾರಣ, ದೆಹಲಿ(Delhi) ಶಿಕ್ಷಣ ನಿರ್ದೇಶನಾಲಯವು ಶುಕ್ರವಾರ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಿಜಾಬ್‍ಗೆ ಅವಕಾಶ ಕೊಡಿ ; 61 ಬುದ್ದಿಜೀವಿಗಳಿಂದ ಸಿಎಂಗೆ ಮನವಿ! ರಾಜ್ಯದ 61 ಬುದ್ದಿಜೀವಿಗಳು ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ(Basavaraj Bommai) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಯೋಗಿ ತಂತ್ರವನ್ನೇ ಕರ್ನಾಟಕದಲ್ಲಿಯೂ ಪ್ರಯೋಗಿಸಲು ಮುಂದಾದರಾ ಬುದ್ದಿವಂತ ಬೊಮ್ಮಾಯಿ! ಉತ್ತರಪ್ರದೇಶದಲ್ಲಿ(Uttarpradesh) ಮತ್ತೊಮ್ಮೆ ಅಧಿಕಾರಕ್ಕೇರಿರುವ ಬಿಜೆಪಿ(BJP) ಇದೀಗ ಕರ್ನಾಟಕದ(Karnataka) ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲು ಮುಂದಾಗಿದೆ. ಅಸ್ಸಾಂನಲ್ಲಿ ಮುಸ್ಲಿಂಮರು ಅಲ್ಪಸಂಖ್ಯಾತರಲ್ಲ : ಅಸ್ಸಾಂ ಸಿಎಂ! ಅಸ್ಸಾಂ(Assam) ರಾಜ್ಯದ(State) ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 35% ರಷ್ಟಿರುವ ಮುಸ್ಲಿಂ(Muslim) ಸಮುದಾಯದವರು(Community) ಅಸ್ಸಾಂ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು! ತೆಲಂಗಾಣ(Telangana) ರಾಜ್ಯದ ಮುಖ್ಯಮಂತ್ರಿಗಳಾದ(Chief Minister) ಕೆ. ಚಂದ್ರಶೇಖರ್ ರಾವ್(K. Chandrashekhar Rao) ಅವರು ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂಗ್ರೆಸ್ ಅಸ್ತ್ರಗಳಿಗೆ ‘ಬಜೆಟ್’ ಬ್ರಹ್ಮಾಸ್ತ್ರ ಬಿಟ್ಟ ಬುದ್ದಿವಂತ ಬೊಮ್ಮಾಯಿ! 2022-23ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಣಕಾಸು ಲೆಕ್ಕಾಚಾರಗಳ ಜೊತೆ ಜೊತೆಗೆ ರಾಜಕೀಯ ಲೆಕ್ಕಾಚಾರಗಳ ಮುನ್ನೋಟದ ಬಜೆಟ್ ಮಂಡಿಸಿದ್ದಾರೆ.
ನಮಗೆ ಯಾವುದು ಪ್ರಿಯವೋ ಅದು ನಮ್ಮೊಡನೆ ಇದ್ದಷ್ಟು ಹೊತ್ತು ಅದರ ಪಾಡಿಗೆ ಅದನ್ನು ಇರಲುಬಿಟ್ಟು ನೋಡುತ್ತಾ ಆನಂದವನ್ನು ಅನುಭವಿಸಬೇಕೆ ಹೊರತು, ಒಡೆತನ ಸಾಧಿಸಲು ಮುಷ್ಠಿಗಟ್ಟಿದರೆ, ಶಾಶ್ವತವಾಗಿ ಅದನ್ನು ಕಳೆದುಕೊಂಡು ಬಿಡುವ ಅಪಾಯವೇ ಬಹಳ. ಒಂದು ಸುಂದರವಾದ ಹೂವು ಅರಳಿ ನಿಂತಿದೆ. ಅದರ ಸಹಜ ಆಯಸ್ಸು ಒಂದೆರಡು ದಿನಗಳಿರಬಹುದು ಅಥವಾ ಒಂದು ವಾರ. ತನ್ನ ಪಾಡಿಗೆ ಅರಳಿಕೊಂಡು ಘಮ ಹರಡಿ ಮುದುಡಿ ಬಾಗುವ ನಿಯತಿ ಅದರದ್ದು. ಆಗತಾನೆ ಅರಳಿದ ಆ ಹೂವು ನಮಗಿಷ್ಟವಾಗುತ್ತದೆ ಎಂದಿಟ್ಟುಕೊಳ್ಳೋಣ. ನಮಗೆ ಸಾಧ್ಯವಿರುವಷ್ಟು ಹೊತ್ತು ಅದರ ಎದುರು ನಿಂತು ಅದರ ಸೌಂದರ್ಯವನ್ನು ಅನುಭವಿಸಿ, ಮನದಲ್ಲಿ ತುಂಬಿಕೊಂಡು ನಡೆದೆವೋ, ಸರಿ. ಅದರ ಬದಲು ಆ ಹೂವಿನ ಸೌಂದರ್ಯಾಸ್ವಾದನೆಯ ಮೇಲೆ ಹಕ್ಕು ಸ್ಥಾಪಿಸಲು ಅದನ್ನು ಕಿತ್ತುಕೊಳ್ಳುತ್ತೇವೆ ಎಂದಿಟ್ಟುಕೊಳ್ಳಿ, ಆ ಕ್ಷಣದಿಂದ ಹೂವು ತನ್ನ ಜೀವಸ್ರೋತದ ಬಂಧ ಕಡಿದುಕೊಳ್ಳುತ್ತದೆ. ಜೀವನ್ಮುಖಿಯಾಗಿದ್ದ ಅದರ ಚೆಲುವು ನಮ್ಮ ಹಿಡಿತಕ್ಕೆ ಸಿಕ್ಕು ಮಾಸತೊಡಗುತ್ತದೆ. ಪರಿಣಾಮ, ಅದರ ಆಯಸ್ಸಿನಲ್ಲಿ ಇಳಿಕೆಯಾಗಿ ಬಹಳ ಬೇಗ ಬಾಡಿಯೂ ಹೋಗುತ್ತದೆ. ಹೌದು. ಯಾವ ಕ್ಷಣ ನೀವು ವಸ್ತುವೊಂದರ ಮೇಲೆ ಅಧಿಕಾರ ಸ್ಥಾಪಿಸಲು ಆರಂಭಿಸುತ್ತೀರೋ ಆ ಕ್ಷಣದಿಂದ ಅದು ನಿಮ್ಮ ಕೈಜಾರಿಹೋಗಲು ಹವಣಿಸತೊಡಗುತ್ತದೆ. ಇದು ಎಲ್ಲಕ್ಕೂ ಅನ್ವಯ. ಹಾರುಹಕ್ಕಿಯೊಂದನ್ನು ಹಿಡಿದು ಪಂಜರದಲ್ಲಿಟ್ಟರೆ ಅದು ತನ್ನ ನೈಜ ಲವಲವಿಕೆ ಕಳೆದುಕೊಳ್ಳುತ್ತದೆ. ಸದಾ ಹರಿಯುತ್ತಲೇ ಇರುವ ನದಿಯ ನೀರನ್ನು ಕೊಳಾಯಿಗಳ ಮೂಲಕ ಹರಿಸಿ ತಂದು ಮನೆಯ ಬಿಂದಿಗೆಯಲ್ಲಿ ತುಂಬಿಟ್ಟುಕೊಳ್ಳುತ್ತೇವೆ…. ನದಿಯಲ್ಲಿ ಶತಶತಮಾನಗಳಿಂದಲೂ ಶುದ್ಧವಾಗಿ ಹರಿಯುತ್ತಿರುವ ನೀರು ಮನೆಯಲ್ಲಿ ಹಾಗೇ ಇಟ್ಟರೆ ಕೆಟ್ಟುಹೋಗುತ್ತದೆ. ಗಾಳಿಯೂ ಅಷ್ಟೇ. ಬಲೂನಿನಲ್ಲಿ ಎಷ್ಟು ಕಾಲ ಗಾಳಿಯನ್ನು ಹಿಡಿದಿಡಬಲ್ಲಿರಿ? ಒಂದು ಚಿಕ್ಕ ಸೂಜಿ ಮೊನೆ ತಾಕಿದರೆ ಸಾಕೆಂದು ಅದು ಕಾಯುತ್ತಿರುತ್ತದೆ. ಅಥವಾ ಬಲೂನಿಗೆ ಕಟ್ಟಿದ ದಾರ ಚೂರು ಅಳ್ಳಕವಾದರೂ ಸಿಕ್ಕಷ್ಟು ಜಾಗದಿಂದ ಹೊರಹೋಗಲು ಹೊಂಚುತ್ತ ಇರುತ್ತದೆ. ಹೂವು, ಹಕ್ಕಿ, ಗಾಳಿ, ನೀರುಗಳ ಕಥೆಯೇ ಹೀಗಿರುವಾಗ ಮನುಷ್ಯರ ಸಂಗತಿ ಹೇಗಿರಬಹುದು ಯೋಚಿಸಿ! ಸಹಜ ಸ್ವಾತಂತ್ರ್ಯ ಸ್ವಾತಂತ್ರ್ಯ ಅನ್ನುವುದು ಆತ್ಮದ ಸಹಜ ಸ್ವಭಾವ. ಅದು ಯಾವ ಬಗೆಯ ಬಂಧನವನ್ನೂ ಸಹಿಸಲಾರದು. ಹಾಗೆಂದೇ ದೇಹದೊಳಗೆ ಬಂಧಿಸಲ್ಪಟ್ಟ ಆತ್ಮವು ಮರಣದ ಮೂಲಕ ಮುಕ್ತವಾಗುವುದು. ಇನ್ನು ಕೆಲವು ಕಾಲಾಂತರ ಸಂಸ್ಕಾರದಿಂದ ಮೋಕ್ಷವನ್ನೇ ಸಾಧಿಸಿ, ಮತ್ತೆಂದೂ ಜನನ ಮರಣ ಚಕ್ರದ ಬಂಧನದಲ್ಲಿ ಸಿಲುಕದಂತೆ ಶಾಶ್ವತ ಮುಕ್ತಿ ಪಡೆಯುತ್ತವೆ. ಮಾನವ ದೇಹದಲ್ಲಿ ಆಶ್ರಯ ಪಡೆದ ಆತ್ಮವು ದೇಹದೊಂದಿಗೆ ಗುರುತಿಸಿಕೊಂಡು, ಮಿಥ್ಯಾಹಂಕಾರಕ್ಕೆ ಪಕ್ಕಾಗಿ ಲೌಕಿಕದ ಸುಳಿಗೆ ಸಿಲುಕುತ್ತದೆ. ಅನಂತರದಲ್ಲಿ ಅದು ವಿಸ್ಮೃತಿಗೊಳಗಾಗಿ ತಾನು ಯಾವ ಸಂಬಂಧದ ಸೋಂಕೂ ಇಲ್ಲದ ಶುದ್ಧಾತ್ಮ ಅನ್ನುವುದನ್ನು ಮರೆಯುತ್ತದೆ. ಸಂಬಂಧಗಳು ತನ್ನ ಅಸ್ತಿತ್ವದ ಆಧಾರ ಎಂದು ಭಾವಿಸತೊಡಗುತ್ತವೆ. ಅಷ್ಟಾದರೂ ನಮ್ಮ ಆಂತರ್ಯದಲ್ಲಿ `ಇದು ನಾನಲ್ಲ, ಈ ಬಂಧನ ತರವಲ್ಲ…’ ಎನ್ನುವ ಕೂಗು ಕ್ಷೀಣವಾಗಿಯಾದರೂ ಇದ್ದೇ ಇರುತ್ತದೆ. ಆದ್ದರಿಂದಲೇ ನಮಗೆ ಸಂಬಂಧಗಳು ಏಕ ಕಾಲಕ್ಕೆ ಅಪ್ಯಾಯಮಾನವೂ ಅಡ್ಡಿಯೂ ಆಗಿ ಪರಿಣಮಿಸುವುದು. ಸಂಬಂಧಗಳು ಮನುಷ್ಯನ ವಿಕಾಸಕ್ಕೆ ಎಷ್ಟು ಪೂರಕವಾಗಿ ವರ್ತಿಸುತ್ತವೆಯೋ ಅಷ್ಟೇ ಮಾರಕವಾಗಿಯೂ ವರ್ತಿಸುತ್ತವೆ. ಸಂಬಂಧಗಳೆಂದರೆ ಇಲ್ಲಿ ಸಂಬಂಧಗಳ ಸೆಳೆತ ಎಂದು. ನಾವು ಅದರೊಂದಿಗೆ ನಮ್ಮನ್ನು ಕಟ್ಟಿಹಾಕಿಕೊಂಡರೆ, ಅಥವಾ ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಕಟ್ಟಿ ಹಾಕಿದರೆ ಸಂಘರ್ಷ ಉಂಟಾಗುತ್ತದೆ. ನಮ್ಮವರು ಎನ್ನುವ ವಾಂಛೆ ಮಿತಿಮೀರಿದರೆ ಅದು ನಮ್ಮ ಆಪ್ತರಲ್ಲಿ ಚಡಪಡಿಕೆ ಹುಟ್ಟಿಸಿ ಅವರು ಕ್ರಮೇಣ ನಮ್ಮಿಂದ ದೂರಾಗಲು ಹಂಬಲಿಸುವಂತೆ ಮಾಡುತ್ತದೆ. ಸೂಫಿ ಕವಿ ಹಾಫಿಜ್‍ನ ಒಂದು ಪದ್ಯ ಹೇಳುತ್ತದೆ: ಸಣ್ಣ ಮನಸ್ಸಿನ ಹುಲು ಮಾನವ ತನ್ನವರೆನಿಸಿದ ಪ್ರತಿಯೊಬ್ಬರಿಗಾಗಿ ಪಂಜರಗಳನು ಕಟ್ಟುತ್ತ ನಡೆವ… ಜಾಣ ತಿಳಿವಿನ ಸಂತ ಇರುಳಿಡೀ ಚಂದಿರನ ಮಂದ ಬೆಳಕಲ್ಲಿ ಕೇಡಿಗ ಕೈದಿಗಳ ಬಿಡುಗಡೆಗೆ ಚಾವಿಗಳ ಚೆಲ್ಲುತ್ತ ನಡೆವ… – ಈ ಪದ್ಯದಲ್ಲಿ ಆಪ್ತೇಷ್ಟರನ್ನು ತಮ್ಮ ಪರಿಧಿಯಲ್ಲಿರಿಸಿಕೊಳ್ಳಲು ಯತ್ನಿಸುವ ಜನ ಸಾಮಾನ್ಯರ ಮನಸ್ಥಿತಿ ಸರಳ ಸುಂದರವಾಗಿ ನಿರೂಪಿತವಾಗಿದೆ. ಇದು ಎಲ್ಲ ಬಗೆಯ ಸಂಬಂಧಗಳಲ್ಲೂ ನಡೆಯುತ್ತದೆ. ತಾಯಿಯು ತನ್ನ ಮಗುವನ್ನು, ಅದು ದೊಡ್ಡದಾದ ಮೇಲೂ ತನ್ನ ಮುಚ್ಚಟೆಯಲ್ಲಿರಲಿ ಎಂದು ಬಯಸುತ್ತಾಳೆ. ಮಗು ಬೆಳೆದು ಸ್ವತಂತ್ರ ವ್ಯಕ್ತಿಯಾಗಿ ತನ್ನ ಚಿಂತನೆಗೆ ತಕ್ಕಂತೆ, ತನ್ನ ಆಯ್ಕೆಗಳೊಂದಿಗೆ ಜೀವನ ನಡೆಸುವಾಗ ಬಹುತೇಕ ತಾಯಂದಿರು ಸಂಭ್ರಮದೊಂದಿಗೆ ಚಿಕ್ಕ ಆತಂಕವನ್ನೂ ಅನುಭವಿಸುತ್ತಾರೆ. ತನ್ನ ಹೊಟ್ಟೆಯಲ್ಲಿ ಬೆಳೆದ ಮಗು ತನ್ನ ಆಸರೆಯೇ ಇಲ್ಲದೆ ಬೇರೆಯದೇ ಸ್ವತಂತ್ರ ವ್ಯಕ್ತಿತ್ವವಾಗಿ ರೂಪುಗೊಂಡ ಆನಂದ ಒಂದೆಡೆಯಾದರೆ, ಈ ಸ್ವಾತಂತ್ರ್ಯವೇ ಮಕ್ಕಳನ್ನು ತನ್ನಿಂದ ದೂರ ಮಾಡುತ್ತಿದೆ ಎನ್ನುವ ಅಸಮಾಧಾನವೂ ಅಂತರಂಗದಲ್ಲಿ ಮೆಲ್ಲಗೆ ಕದಡುತ್ತಿರುತ್ತದೆ. ಯಾರಲ್ಲಿ ಈ ಕದಡುವಿಕೆ ಹೆಚ್ಚಾಗಿರುತ್ತದೆಯೋ ಅವರು ಅದನ್ನು ಬಹಿರಂಗವಾಗಿ ಹೊರಹಾಕುತ್ತಾ, ಮಕ್ಕಳ ಮೇಲೆ ಅಧಿಕಾರ ಚಲಾಯಿಸತೊಡಗಿ ಕುಟುಂಬದಲ್ಲಿ ಬಿರುಗಾಳಿಯನ್ನೆ ಎಬ್ಬಿಸುತ್ತಾರೆ. ಸಂಗಾತಿಗಳಲ್ಲೂ ಹೀಗೆಯೇ. ತನ್ನ ಪ್ರೀತಿಯ ಪರಿಧಿಯಲ್ಲಷ್ಟೆ ಸಂಗಾತಿಗೆ ಸುಖವಿರಬೇಕೆಂಬ ಹುಚ್ಚು ಬಯಕೆಯೇ ಎಷ್ಟೋ ಸಾಂಗತ್ಯಗಳನ್ನು ಒಡೆದುಗಾಕಿದೆ. ಇಲ್ಲಿ ನಿಜವಾದ ಪ್ರೇಮ ಕಾಳಜಿಗಳಿದ್ದರೂ ಸಹಜೀವದ ಮೇಲೆ ಸಾಧಿಸಹೊರಡುವ ಒಡೆತನ, ಅವರ ಉಸಿರುಕಟ್ಟಿಸಿ ಅಲ್ಲಿಂದ ಕಾಲ್ತೆಗೆಯುವಂತೆ ಒತ್ತಾಯಪಡಿಸುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಸಾಂಗತ್ಯ ಬಿಟ್ಟುಹೋದ ನಂತರವೂ ಪ್ರೀತಿ ಉಳಿದಿರುತ್ತದೆ. ಆದರೆ ಈ ಪರಸ್ಪರ ಹಕ್ಕು ಸ್ಥಾಪನೆಯ ಭಯದಿಂದ ಅವರು ಒಂದಾಗಿ ಬಾಳಲು ನಿರಾಕರಿಸಿ ದೂರವೇ ಉಳಿಯುತ್ತಾರೆ. ಆದ್ದರಿಂದ ಸುಖವಿರುವುದು ಸಂಬಂಧಗಳಿಗೆ ಕೋಟೆ ಕಟ್ಟುವುದರಲ್ಲಿ ಅಲ್ಲ. ಅದು ಸಿಗುವುದು, ಭಾವ ಬಂಧನದ ಕೈದಿಗಳ ಬಿಡುಗಡೆಗೆ ಚಾವಿ ಒದಗಿಸುವಲ್ಲಿ. ನಾವು ಆದಷ್ಟೂ ನಮ್ಮ ಸಂಗಾತಿಯ, ಸಹಜೀವದ ಸ್ವಾತಂತ್ರ್ಯಕ್ಕೆ, ಅವರ ಅಂತರಂಗದ ಅರಳುವಿಕೆಗೆ ಅವಕಾಶ ನೀಡಲು ಯತ್ನಿಸಬೇಕು. ಮೂರ್ಖನೊಬ್ಬ, ಅಂಗೈ ಮೇಲೆ ಬಂದು ಕುಳಿತ ಹಕ್ಕಿ ಹಾರಿಹೋಗದಿರಲಿ ಎಂದು ಮುಷ್ಠಿಕಟ್ಟಿ ಬಿಗಿ ಹಿಡಿದನಂತೆ. ಅದು ಸತ್ತೇ ಹೋಯಿತು. ನಮಗೆ ಯಾವುದು ಪ್ರಿಯವೋ ಅದು ನಮ್ಮೊಡನೆ ಇದ್ದಷ್ಟು ಹೊತ್ತು ಅದರ ಪಾಡಿಗೆ ಅದನ್ನು ಇರಲುಬಿಟ್ಟು ನೋಡುತ್ತಾ ಆನಂದವನ್ನು ಅನುಭವಿಸಬೇಕೆ ಹೊರತು, ಒಡೆತನ ಸಾಧಿಸಲು ಮುಷ್ಠಿಗಟ್ಟಿದರೆ, ಶಾಶ್ವತವಾಗಿ ಅದನ್ನು ಕಳೆದುಕೊಂಡು ಬಿಡುವ ಅಪಾಯವೇ ಬಹಳ.
ಪಾಲಕರ ಜವಾಬ್ದಾರಿ ಹೆಚ್ಚಿರುತ್ತದೆ. ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಹೊಣೆ ಅವರ ಮೇಲಿರುತ್ತದೆ. ಆದ್ರೆ ಈ ಹೊಣೆಯನ್ನು ಸಮಸ್ಯೆ ಎಂದುಕೊಳ್ಳದೆ ಮಕ್ಕಳ ಪ್ರತಿಯೊಂದು ಬೆಳವಣಿಗೆಯನ್ನು ಆನಂದಿಸಿದ್ರೆ ಎಲ್ಲವೂ ಸರಾಗವಾಗಿ ಸಾಗುತ್ತದೆ. Suvarna News Bangalore, First Published Apr 6, 2022, 11:57 AM IST ಪಾಲಕರು (Parents) ಪ್ರಯಾಣ ಮುಗಿಯುವಂತಹದ್ದಲ್ಲ. ಮಕ್ಕಳು (Children ) ಚಿಕ್ಕವರಾಗಿರುವಾಗ ಒಂದು ಜವಾಬ್ದಾರಿಯಾದರೆ ಮಕ್ಕಳು ದೊಡ್ಡವರಾದ್ಮೇಲೆ ಇನ್ನೊಂದಿಷ್ಟು ಜವಾಬ್ದಾರಿಗಳಿರುತ್ತವೆ. ಮಕ್ಕಳನ್ನು ಹೆತ್ತವರಿಗೆ ಮಾತ್ರ ಅದ್ರ ಸಮಸ್ಯೆ ಗೊತ್ತಿರುತ್ತದೆ. ಅನೇಕ ಬಾರಿ ಬೇರೆಯವರು ಹೇಳಿದ ಯಾವುದೇ ಉಪದೇಶ ಇಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ನಮ್ಮ ಮಕ್ಕಳನ್ನು ಸಲಹಲು ನಾವೇ ದಾರಿ ಕಂಡುಕೊಳ್ಳಬೇಕು. ಸಾಮಾನ್ಯವಾಗಿ ಮಕ್ಕಳ ಪಾಲನೆಯನ್ನು ಅನೇಕರು ದೊಡ್ಡ ಹೊಣೆ ಎಂದು ಭಾವಿಸುತ್ತಾರೆ. ಅಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕೆಂದುಕೊಳ್ತಾರೆ. ಆದ್ರೆ ಪಾಲಕರ ಪ್ರಯಾಣದಲ್ಲಿ ಅನೇಕ ಅಚ್ಚರಿಯ,ಖುಷಿಯ ಸಂಗತಿಗಳೂ ಇರುತ್ವೆ ಎಂಬುದನ್ನು ಮರೆಯದಿರಿ. ಮಗು ಹುಟ್ಟಿದಾಗ ತಾಯಿಗೆ ಮರುಹುಟ್ಟು. ಮಗುವನ್ನು ಮೊದಲ ಬಾರಿ ಕೈನಲ್ಲಿ ಹಿಡಿದಾಗ ಪ್ರಪಂಚವೇ ಮರೆತು ಹೋಗುತ್ತದೆ. ಮಗು ಮೊದಲ ಬಾರಿ ಮಾತನಾಡಿದಾಗ, ಹೆಜ್ಜೆಯಿಟ್ಟಾಗ, ನಿಮಗೆ ತಿಳಿಯದೇ ಕೆಲಸ ಮಾಡಿದಾಗ ನಿಮಗಾಗುವ ಖುಷಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೆಲ ಪಾಲಕರು ಮಕ್ಕಳ ಆ ಕ್ಷಣಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾರೆ. ಬೇರೆಯವರ ಜೊತೆ ಖುಷಿ ಹಂಚಿಕೊಳ್ತಾರೆ. ಮತ್ತೆ ಕೆಲ ಪಾಲಕರು ಬೇರೆ ಬೇರೆ ಕಾರಣಗಳನ್ನು ಹೇಳಿ ಈ ಕ್ಷಣವನ್ನು ಆನಂದಿಸಲು ಮರೆಯುತ್ತಾರೆ. ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ತಾರೆ. ಪಾಲಕರು ಮಕ್ಕಳ ಬೆಳವಣಿಗೆಯನ್ನು ಆನಂದಿಸುವುದು ಬಹಳ ಮುಖ್ಯ. ಎಷ್ಟೇ ದುಃಖವಿದ್ದರೂ ಮಕ್ಕಳ ಮುಗ್ದ ನಗು ಎಲ್ಲವನ್ನೂ ಮರೆಸುತ್ತದೆ. ಹಾಗೆಯೇ ಏನೇ ಸಮಸ್ಯೆಗಳಿದ್ದರೂ ಮಕ್ಕಳ ಕೆಲವು ಕೆಲಸ, ಬೆಳವಣಿಗೆಯನ್ನು ಪಾಲಕರು ಹಬ್ಬದಂತೆ ಆಚರಿಸಬೇಕು. ಆಗ್ಲೇ ಪಾಲಕರ ಜೀವನ ಸಾರ್ಥಕವಾಗಲು ಸಾಧ್ಯ. ಇಂದು ನಾವು ಪಾಲಕರು ಯಾವ ಕ್ಷಣವನ್ನು ಸಂಭ್ರಮಿಸಬೇಕೆಂದು ಹೇಳ್ತೇವೆ. ಮೊದಲ ಬಾರಿ ಅಡುಗೆ : ಮಕ್ಕಳಾಗುವ ಮೊದಲು ಮಹಿಳೆಯರು ಫ್ರೀಯಾಗಿರ್ತಾರೆ. ಅಡುಗೆ ಮಾಡಲು ಸಾಕಷ್ಟು ಸಮಯವಿರುತ್ತದೆ. ಆದ್ರೆ ಮಕ್ಕಳಾದ್ಮೇಲೆ ಅವರ ಪಾಲನೆ – ಪೋಷಣೆ ಮಧ್ಯೆ ಅಡುಗೆ ಕೆಲಸ ಮಾಡ್ಬೇಕಾಗುತ್ತದೆ. ಅನೇಕ ಬಾರಿ ಮಕ್ಕಳು ಅಡುಗೆ ಮಾಡಲು ಬಿಡುವುದಿಲ್ಲ. ಅಂಥ ಸಂದರ್ಭದಲ್ಲಿ ಅವರನ್ನು ಎತ್ತಿಕೊಂಡು ಅಡುಗೆ ಮಾಡ್ತಾರೆ ಅಮ್ಮಂದಿರು. ಕೆಲ ಅಮ್ಮಂದಿರು ಇದನ್ನು ಕಷ್ಟವೆಂದು ಭಾವಿಸ್ತಾರೆ. ಮಕ್ಕಳಿಗೆ ಹೊಡೆದು –ಬೈದು ಮಾಡುವ ಜೊತೆಗೆ ಅವರ ಬಗ್ಗೆ ದೂರು ಹೇಳ್ತಾರೆ. ಆದ್ರೆ ಮಕ್ಕಳನ್ನು ಎತ್ತಿಕೊಂಡು ಕೆಲಸ ಮಾಡುವ ಮೂಲಕ ನಿಮ್ಮ ಕೌಶಲ್ಯ ಹೆಚ್ಚಾಗಿದೆ ಎಂಬುದನ್ನು ಅರಿಯಿರಿ. ಆ ಕ್ಷಣವನ್ನು ನೀವು ಸೆಲೆಬ್ರಿಟ್ ಮಾಡಿ. ಇದನ್ನೂ ಓದಿ: ಗಂಡನಿಂದ ಬೇರೆಯಾಗಿ ಮಗನನ್ನೇ ಮದುವೆಯಾದ SOCIAL MEDIA ಇನ್‌ಫ್ಲುಯೆನ್ಸರ್ ಮಗುವಿನ ಮೊದಲ ಹೆಜ್ಜೆ : ಮಕ್ಕಳ ಬೆಳವಣಿಗೆಯನ್ನು ನೋಡುವುದೇ ಚಂದ. ತಿಂಗಳು, ಎರಡು ತಿಂಗಳು, ಮೂರು ತಿಂಗಳು ಹೀಗೆ ಮಕ್ಕಳು ಹುಟ್ಟಿದ ಪ್ರತಿ ತಿಂಗಳಲ್ಲಿ ಒಂದೊಂದು ಬದಲಾವಣೆಯಾಗ್ತಿರುತ್ತದೆ. ಪುಟಾಣಿ ಹೆಜ್ಜೆಯಿಟ್ಟು ಮಕ್ಕಳು ಅಮ್ಮ – ಅಪ್ಪನ ಬಳಿ ಬರುವುದನ್ನು ನೋಡುವುದೇ ಒಂದು ಖುಷಿ. ನಿಮ್ಮ ಮಗು ಮೊದಲ ಬಾರಿ ಹೆಜ್ಜೆಯಿಡಲು ಶುರು ಮಾಡಿದ್ದರೆ ಅದನ್ನು ಕಣ್ತುಂಬಿಕೊಳ್ಳಿ. ತೊದಲು ನುಡಿ : ತೊದಲು ನುಡಿಯಾಡುವ ಮಕ್ಕಳು ಎಂಥವರನ್ನಾದ್ರೂ ಸೆಳೆಯುತ್ತಾರೆ. ಮಗು ಮೊದಲ ಬಾರಿ ಅಪ್ಪ – ಅಮ್ಮ ಎಂಬ ಪದ ಉಚ್ಚರಿಸಿದ್ರೆ ಎಲ್ಲ ಪಾಲಕರು ಖುಷಿಯಾಗ್ತಾರೆ. ಮಕ್ಕಳ ಬಾಯಲ್ಲಿ ಅಮ್ಮ ಎಂಬ ಪದ ಕೇಳ್ಬೇಕೆಂದು ಪಾಲಕರು ಹಾತೊರೆಯುತ್ತಿರುತ್ತಾರೆ. ಮಗು ಪಾಲಕರ ಹೆಸರು ಹೇಳಲು ಕಲಿತಾಗಲೂ ನೀವು ಸಂಭ್ರಮಿಸಬೇಕು. ಆ ಕ್ಷಣವನ್ನು ನೀವು ಎಂಜಾಯ್ ಮಾಡ್ಬೇಕು. ಆ ದಿನಗಳು ಮತ್ತೆ ಬರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಇದನ್ನೂ ಓದಿ: Dowry ಕೊಡೋದು ತಪ್ಪೇನಲ್ಲ, ಕುರೂಪಿ ಹುಡುಗಿಗೂ ಮದುವೆಯಾಗುತ್ತೆ..! ಪಠ್ಯದಲ್ಲಿ ವರದಕ್ಷಿಣೆಯ ಗುಣಗಾನ ! ನೀವೇ ರೋಲ್ ಮಾಡೆಲ್ : ಮಕ್ಕಳು ಪಾಲಕರನ್ನು ನೋಡಿ ಕಲಿಯುತ್ತಾರೆ. ಪಾಲಕರು ಮಾಡಿದ ಕೆಲಸವನ್ನೇ ಅವರು ಮಾಡ್ತಾರೆ. ನಿಮ್ಮನ್ನು ನಿಮ್ಮ ಮಕ್ಕಳು ರೋಲ್ ಮಾಡೆಲ್ ಎಂದುಕೊಳ್ಳುವುದು ದೊಡ್ಡ ವಿಷಯವಾಗಿದೆ. ಹಾಗಾಗಿ ನಿಮ್ಮ ಒಳ್ಳೆ ಕೆಲಸವನ್ನು ಮಕ್ಕಳು ಅನುಸರಿಸಿದ್ರೆ ಖುಷಿಪಡಿ.
ಕಷಾಯ ರಸದಿಂದಾಗಿ ರಕ್ತಸ್ರಾವವನ್ನು ತಡೆಯುವ ವಿಶಿಷ್ಠ ಗುಣ ಅಡಿಕೆಗಿದೆ. ಆದ್ದರಿಂದ ರಕ್ತಸ್ರಾವ, ಬಿಳಿಸೆರಗು, ಒಸಡಿನ ರಕ್ತಸ್ರಾವದ ಚಿಕಿತ್ಸೆಗೆ ಇದು ಉಪಯುಕ್ತ. ಇಂತಹ ಲಕ್ಷಣಗಳು ಕಾಲಿನಲ್ಲಿ ಕಂಡು ಬಂದರೆ ಕೂಡಲೇ ಎಚ್ಚರ ವಹಿಸಿ! ಈ ಒಂದು ಸಮಸ್ಯೆ ನಮ್ಮ ದೇಹಕ್ಕೆ ಬಂದರೆ ಇದರಿಂದ ನಾನ ಸಮಸ್ಯೆಗಳು ಉಂಟಾಗುತ್ತದೆ. ಮೊದಲೆನೆಯದಾಗಿ ಪದೇ ಪದೇ ಮೂತ್ರ ವಿಸರ್ಜನೆ(Urine Pass) ಆಗುವುದು. ಹಲವು ರೋಗಗಳಿಗೆ ರಾಮ ಬಾಣ ಖರ್ಜುರ ; ಖರ್ಜುರದ ಮಹತ್ವ ಏನು ಗೊತ್ತಾ? ಇಲ್ಲಿದೆ ಮಾಹಿತಿ ಮೆದುಳಿನ ಹಾಗೂ ಹೃದಯದ ಆರೋಗ್ಯಕ್ಕೆ ಖರ್ಜುರ ಹೆಚ್ಚು ಲಾಭದಾಯಕ. ದೇಹದಲ್ಲಿನ ನಿಶಕ್ತಿ ಹಾಗು ಮಲಬದ್ಧತೆ ನಿವಾರಣೆಗೂ ಖರ್ಜುರ ಉತ್ತಮವಾಗಿದೆ.
Sidlaghatta : ಶಿಡ್ಲಘಟ್ಟ ನಗರದ ನೆಹರೂ ಕ್ರೀಡಾಂಗಣದಲ್ಲಿ (Nehru Stadium) ಕಾಂಗ್ರೆಸ್ (Congress) ಮುಖಂಡ ಎಚ್ಎಎಲ್ ದೇವರಾಜ್ ರಿಂದ ಆಯೋಜಿಸಲಾಗಿದ್ದ ವಿ.ಎಂ.(V Muniyappa) ಕಾಂಗ್ರೆಸ್ ಕಪ್ ಕ್ರಿಕೆಟ್, ವಾಲೀಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹ್ಮದ್ ಹ್ಯಾರಿಸ್ ನಳಪಾಡ್ (Mohammed Haris Nalapad) ಮಾತನಾಡಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾವುದೇ ಜನಪರ ಕಾಳಜಿಯಿಲ್ಲ ಎಂದು ಅವರು ಹೇಳಿದರು. ಅಚ್ಚೇ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆ ಪೂರ್ವ ನೀಡಿದ ಯಾವುದೇ ಆಶ್ವಾಸನೆಗಳನ್ನು ಪೂರೈಸಿಲ್ಲ. ಬದಲಿಗೆ ದೇಶದ ಯುವಜನತೆಗೆ ಉದ್ಯೋಗ ನೀಡದೇ ನಿರುದ್ಯೋಗಿಗಳನ್ನಾಗಿ ಮಾಡಿದೆ ಎಂದರು. ಮುಂಬರುವ ವಿದಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆದು ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಯುವಕರು ಒಗ್ಗಟ್ಟಾಗಬೇಕು ಎಂದರು. ಯಾವುದೇ ಕ್ಷೇತ್ರದಲ್ಲಾಗಲೀ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೇಯೋ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ದುಡಿಯಬೇಕು, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊರೋನಾ ಹಾವಳಿಯಿಂದ ಕೋಟ್ಯಾಂತರ ಯುವಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿ ಮನೆಗಳಲ್ಲಿದ್ದಾರೆ. ಇಂತಹವರ ಬಗ್ಗೆ ಕನಿಷ್ಠ ಕಾಳಜಿಯಿಲ್ಲದ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ನೇತೃತ್ವದ ಸರ್ಕಾರ ತರಲು ಯುವಕರು ಶ್ರಮಿಸಬೇಕು ಎಂದರು. ಕಾಂಗ್ರೆಸ್ ಮುಖಂಡ ಎಚ್ ಎ ಎಲ್ ದೇವರಾಜು ಮಾತನಾಡಿ, ತಾವು ಕ್ಷೇತ್ರದ ಎಂ ಎಲ್ ಎ ಟೆಕಟ್ ಆಕಾಂಕ್ಷಿ ಅಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆಯ ಮೇರೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಆ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ವಿ.ಮುನಿಯಪ್ಪನವರಿಗೆ ಕ್ರೀಡಾಕೂಟ ನಡೆಸುವ ಬಗ್ಗೆ ತಿಳಿಸಿ ಅವರು ಒಪ್ಪಿದ ನಂತರವೇ ವಿ.ಎಂ.ಕಾಂಗ್ರೆಸ್ ಕಪ್ ಬ್ಯಾನರ್ ನಡಿ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದ ತಂಡಗಳಿಗೆ ಮೊದಲನೇ ಬಹುಮಾನವಾಗಿ 2 ಲಕ್ಷ ನಗದು ಹಾಗು ಎರಡನೇ ಬಹುಮಾನವಾಗಿ ಒಂದು ಲಕ್ಷ ರೂ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕೃಷ್ಣಮೂರ್ತಿ, ಕಾಂಗ್ರೆಸ್ ಯುವ ಮುಖಂಡರಾದ ಮಂಜುನಾಥ್, ಮುದಾಸಿರ್, ಮುತ್ತೂರು ವೆಂಕಟೇಶ್, ಚರಣ್ರೆಡ್ಡಿ, ಗಿರೀಶ್, ಅಮೀನ್, ಅಫ್ರೀದ್ ಹಾಜರಿದ್ದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿ ಸಂಘದ ವತಿಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಫೋಟೋವನ್ನು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಅವರ ಘನತೆಗೆ ಕುಂದುಂಟಾಗಿದೆ. ಭರತ್ ರಾಜ್ ಪೂಜಾರಿ, ರಾಹುಲ್ ರೌನ್ಸಿವಿನ್ಸಿ ಹಾಗೂ ಕೃಷ್ಣಮೂರ್ತಿ ಹೆಗಡೆ ಎಂಬುವವರು ಫೇಸ್’ಬುಕ್’ನಲ್ಲಿ ಅಡ್ಮಿನ್ ಆಗಿರುವ ‘ಭೀಮಾ ತೀರದಲ್ಲಿ’ ಎಂಬ ಗ್ರೂಪ್ನಲ್ಲಿ ಡಿ.ಕೆ.ಶಿವಕುಮಾರ್ ಅವರ ರಾಮನಗರದ ಮೂಳೆ ಸ್ವಾಮಿ ಅಲೆಲ್ಯೂಯಾ ರಾಮನಗರದ ಮೂಳೆ ಸ್ವಾಮಿಗೆ ಜೈ ಎಂಬ ಶೀರ್ಷಿಕೆಯಡಿ ಏಸು ಕ್ರಿಸ್ತರ ಬೆತ್ತಲೆ ಚಿತ್ರಕ್ಕೆ ಶಿವಕುಮಾರ್ ಅವರ ಮುಖವನ್ನು ಅಂಟಿಸುವ ಮೂಲಕ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಂಡು ಮಾಜಿ ಸಚಿವರನ್ನು ಅವಮಾನಗೊಳಿಸಿದ್ದಲ್ಲದೆ, ಅವರ ಅಭಿಮಾನಿಗಳ ಮನಸ್ಸಿಗೂ ಘಾಸಿ ಮಾಡಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಆರ್.ಮೋಹನ್, ಶ್ಯಾಮ್ ಸುಂದರ್, ದಿನೇಶ್ ರಾವ್, ಸ್ಟೆಲ್ ಮಾರ್ಟಿನ್, ಗಣೇಶ್ ಚಿಕ್ಕಮರಡಿ, ಸಂದೀಪ್, ನಳಿನ ದಾಮೋದರ್, ರಮೇಶ್ ಹೆಗ್ಡೆ, ಪ್ರವೀಣ್ ಸೇರಿದಂತೆ ಹಲವರಿದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | [email protected] SHARE Nitin Kaidotlu ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
``ಬಿಗ್ ಬಾಸ್`` ಖ್ಯಾತಿಯ ರಾಜೀವ್ ನಾಯಕರಾಗಿ ನಟಿಸುತ್ತಿರುವ "ಉಸಿರೇ ಉಸಿರೇ" ಚಿತ್ರದಲ್ಲಿ ಖ್ಯಾತ ನಟ ಸಾಧುಕೋಕಿಲ ಅಭಿನಯಿಸುತ್ತಿದ್ದಾರೆ. ಇವರ ನಟನೆಯ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ತಮ್ಮ ಅದ್ಭುತ ಕಾಮಿಡಿ ಮೂಲಕ ಜನರನ್ನು ರಂಜಿಸುವ ಸಾಧುಕೋಕಿಲ ಅವರು ಈ ಚಿತ್ರದಲ್ಲಿ ಕಾಮಿಡಿ ಮಾತ್ರ ಮಾಡುವುದಿಲ್ಲ. ಅದರ ಜೊತೆಗೆ ಬೇರೆ ರೀತಿಯ ಪಾತ್ರದಲ್ಲೂ ಸಾಧು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕ ಸಿ.ಎಂ.ವಿಜಯ್ ತಿಳಿಸಿದ್ದಾರೆ. ಈಗಾಗಲೇ ತೆಲುಗಿನ ಖ್ಯಾತ ಹಾಸ್ಯನಟರಾದ ಬ್ರಹ್ಮಾನಂದಂ ಹಾಗೂ ಆಲಿ ಅವರು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಸಹ ವಿಶೇಷಪಾತ್ರದಲ್ಲಿ ಅಭಿನಯಿಸಲಿದ್ದು, ಸದ್ಯದಲ್ಲೇ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಇದು ಪ್ರೇಮಕಥೆಯ ಚಿತ್ರ. ಆದರೆ ಮಾಮೂಲಿ ಪ್ರೇಮಕಥೆಯ ಚಿತ್ರವಾಗಿರದೆ, ಪ್ರೇಮಕಥೆಯ ಮೂಲಕ ಹೊಸ ಇತಿಹಾಸ ಸೃಷ್ಟಿಸುವ ಚಿತ್ರವಾಗಲಿದಯಂತೆ. ಎನ್ ಗೊಂಬೆ ಕ್ರಿಯೇಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಸಿ.ಎಂ.ವಿಜಯ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಒಂದು ಹಾಡನ್ನು ಕೂಡ ವಿಜಯ್ ಅವರೆ ಬರೆದಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಅವರ ಸಂಗೀತ ನಿರ್ದೇಶನವಿದೆ. ಮನು ಬಿ.ಕೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿತ ಘೋಷ್ ಅಭಿನಯಿಸುತ್ತಿದ್ದಾರೆ. ದೇವರಾಜ್, ಬ್ರಹ್ಮಾನಂದಂ, ಆಲಿ, ಸಾಧುಕೋಕಿಲ, ತಾರಾ, ಮಂಜು ಪಾವಗಡ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ ಮುಂತಾದವರ ಅದ್ದೂರಿ ತಾರಾಬಳಗ ಈ ಚಿತ್ರಕ್ಕಿದೆ.
ಶ್ರೀ ಅಂಬಾಭವಾನಿ ಜ್ಯೋತಿಷ್ಯ ಶಾಸ್ತ್ರಂ.. ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್.. 94480 01466, 45 ವರ್ಷಗಳ ಅನುಭವ, ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಮಾಟ ಮಂತ್ರ ನಿವಾರಣೆ, ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕಟಕ: ಈ ದಿನ ದೇವತಾಕಾರ್ಯದಲ್ಲಿ ಭಾಗಿ, ಬಿಡುವಿಲ್ಲದ ಕಾರ್ಯಕ್ರಮಗಳು, ಸ್ತ್ರೀ ಲಾಭ, ಮನಶಾಂತಿ, ಆತ್ಮೀಯರಿಂದ ಕಲಹ, ಧನಲಾಭ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಿಥುನ: ಈ ದಿನ ನಿರೀಕ್ಷಿತ ಆದಾಯ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ದ್ರವ್ಯಲಾಭ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಷಭ: ಈ ದಿನ ಹೊಸ ವ್ಯಕ್ತಿಗಳ ಪರಿಚಯ, ಮನಸ್ಸಿಗೆ ಸದಾ ಸಂಕಟ, ವಿನಾಕಾರಣ ನಿಷ್ಠುರ, ಕುಟುಂಬದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೇಷ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲಬಾಧೆ, ಅಲೆದಾಟ, ಅಕಾಲ ಭೋಜನ, ನಂಬಿಕೆ ದ್ರೋಹ, ದಾಂಪತ್ಯದಲ್ಲಿ ಪ್ರೀತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ವೃಶ್ಚಿಕ: ಈ ದಿನ ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಪತಿ-ಪತ್ನಿಯರ ಪ್ರೀತಿ ಸಮಾಗಮ, ಸಾಧಾರಣ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ತುಲಾ: ಈ ದಿನ ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣ ವಿಮೋಚನೆ, ಮನಶಾಂತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕನ್ಯಾ: ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಸಿಂಹ: ಈ ದಿನವನ್ನ ತಾಳ್ಮೆಯಿಂದ ನಿಭಾಯಿಸಿ, ಚಂಚಲ ಮನಸ್ಸು, ದ್ವಿಚಕ್ರ ವಾಹನ ಮಾರಾಟದವರಿಗೆ ಲಾಭ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮೀನ: ಕೋರ್ಟ್ ವಿವಾದದಿಂದ ಮನಸ್ತಾಪ, ಅನಗತ್ಯ ಖರ್ಚು, ಕೆಲಸದಲ್ಲಿ ತೊಂದರೆ, ವೈಮನಸ್ಸು, ಹಣಕಾಸಿನ ವಿಷಯದಲ್ಲಿ ಎಚ್ಚರ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಕುಂಭ: ಈ ದಿನ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾತಿನಲ್ಲಿ ಹಿಡಿತವಿರಲಿ, ಹಿರಿಯರಿಂದ ಬೋಧನೆ, ಸ್ತ್ರೀಯರಿಗೆ ಶುಭ ಸಮಯ, ಆಕಸ್ಮಿಕ ಧನಲಾಭ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಮಕರ: ಈ ದಿನ ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯುತ್ತದೆ, ದೂರ ಪ್ರಯಾಣ, ಕೋಪ ಜಾಸ್ತಿ, ಅಕಾಲ ಭೋಜನ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 ಧನಸ್ಸು: ಈ ದಿನ ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮನಸ್ಸಿನ ನೆಮ್ಮದಿ ಹಾಳಾಗುವುದು, ಧರ್ಮ ಕಾರ್ಯಗಳಿಂದ ಮನಶಾಂತಿ.ಏನೇ ಸಮಸ್ಯೆ ಇದ್ದರೂ ಫೋನ್ ಮೂಲಕ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ.. ಕರೆ ಮಾಡಿ 94480 01466 Post Views: 462 Post navigation ಮಹಾಶಿವನನು ನೆನೆದು ಇಂದಿನ ನಿಮ್ಮ ದಿನಭವಿಷ್ಯ ನೋಡಿ.. ವೆಂಕಟೇಶ್ವರ ಸ್ವಾಮಿ ನೆನೆದು ಇಂದಿನ ನಿಮ್ಮ ದಿನಭವಿಷ್ಯ ನೋಡಿ.. Latest from Uncategorized ಭೀಮನ ಅಮವಾಸ್ಯೆ.. ಗುರು ಸಾಯಿಬಾಬರ ಆಶೀರ್ವಾದದ ಜೊತೆ ಇಂದಿನ ದಿನ ಭವಿಷ್ಯ.. ಓಂ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.. ಮಹರ್ಷಿ ರವೀಂದ್ರ ಭಟ್ ಗುರೂಜಿ.. 20 ವರ್ಷಗಳ… ಹೆಂಡತಿ ತಾಳಿ ಬಿಚ್ಚಿಟ್ಟರೆ ಗಂಡ ಡಿವೋರ್ಸ್‌ ನೀಡಬಹುದು.. ಹೈಕೋರ್ಟ್‌ ಮಹತ್ವದ ಆದೇಶ.. ತಾಳಿ ಎಂದರೆ ಅದರದ್ದೇ ಆದ ಮಹತ್ವ ಇದೆ. ನಮ್ಮ ಸಂಸ್ಕೃತಿಯಲ್ಲಿ ಬೆಲೆ ಕಟ್ಟಲಾಗದ ಆಭರಣವೆಂದರೆಅದು ತಾಳಿ… ಪಾರು ಧಾರಾವಾಹಿಯ ನಟಿ ಮೋಕ್ಷಿತಾ ಪೈ ಏನಾದರು ನೋಡಿ.. ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರುಗಳಿಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರು ಜನರಿಗೆ ಬಹಳ ಹತ್ತಿರವಾಗೋದುಂಟು.. ಅದೇ ರೀತಿ…
ಮೇಷ(Aries): ನಿಮ್ಮ ದಕ್ಷತೆಯಿಂದಾಗಿ ನೀವು ಅನೇಕ ಕಾರ್ಯಗಳನ್ನು ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಿರ್ಧಾರವನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳಿ. ಅಪಾಯಕಾರಿ ಕಾರ್ಯಗಳಲ್ಲಿ ನೀವು ವಿಶೇಷ ಪ್ರಯೋಜನವನ್ನು ಹೊಂದಲಿದ್ದೀರಿ. ವದಂತಿಗಳಿಗೆ ಗಮನ ಕೊಡಬೇಡಿ. ಯಾರೊಬ್ಬರ ತಪ್ಪು ತಿಳುವಳಿಕೆಯು ನಿಮ್ಮ ತೊಂದರೆಗಳನ್ನು ಹೆಚ್ಚಿಸುತ್ತದೆ. ಆಪ್ತ ಸ್ನೇಹಿತನೊಂದಿಗಿನ ಸಂಬಂಧವು ಕೆಟ್ಟದಾಗುತ್ತಿದೆ. ವೃಷಭ(Taurus): ಕುಟುಂಬ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಅಲ್ಲದೆ, ಯೋಜನೆಯನ್ನು ಪ್ರಾರಂಭಿಸುವುದರಿಂದ ಮನಸ್ಸಿಗೆ ಸಂತೋಷ ಮತ್ತು ಶಾಂತಿ ಸಿಗುತ್ತದೆ. ನಿಮ್ಮ ಆಸಕ್ತಿಗಳಿಗೂ ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಚ್ಚು ಸಮಯ ಕಳೆಯಬೇಡಿ. ತಾಯಿಯ ಕಡೆಯಿಂದ ಏನಾದರೂ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಮಾತು ಮತ್ತು ಹಠಮಾರಿ ಸ್ವಭಾವವನ್ನು ನಿಯಂತ್ರಿಸಿ. ಮಿಥುನ(Gemini): ಕೆಲ ದಿನಗಳಿಂದ ಕಾಡುತ್ತಿದ್ದ ಕೌಟುಂಬಿಕ ಸಮಸ್ಯೆಗಳನ್ನು ಹಲವು ರೀತಿಯಲ್ಲಿ ನಿಭಾಯಿಸುವಿರಿ. ಇಂದು ಪ್ರಮುಖ ವ್ಯಕ್ತಿಯೊಂದಿಗೆ ಸಭೆ ನಡೆಯಲಿದೆ, ಆದ್ದರಿಂದ ನೀವು ನಿಮ್ಮೊಳಗೆ ಹೊಸ ಚೈತನ್ಯ ಮತ್ತು ಶಕ್ತಿಯನ್ನು ಅನುಭವಿಸುವಿರಿ. ನಿಮ್ಮ ವಸ್ತುಗಳು ಕಳೆದುಹೋಗಬಹುದು ಅಥವಾ ಕಳ್ಳತನವಾಗಬಹುದು. ನಿಮ್ಮ ವಸ್ತುಗಳನ್ನು ನೀವೇ ಮೇಲ್ವಿಚಾರಣೆ ಮಾಡಿ. ಕಟಕ(Cancer): ನಿಮ್ಮ ಕನಸುಗಳು ಮತ್ತು ಭರವಸೆಗಳನ್ನು ಈಡೇರಿಸುವ ದಿನ. ನಿಮ್ಮ ಮನಸ್ಸಿನ ಮಾತನ್ನು ಆಲಿಸಿ ಮತ್ತು ಇತರರ ಸಲಹೆಯ ಬದಲಿಗೆ ವರ್ತಿಸಿ. ಪ್ರಕೃತಿಯು ನಿಮಗೆ ಶುಭ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಹಣ ಬರುವುದರಿಂದ ಖರ್ಚು ಹೆಚ್ಚಾಗಬಹುದು. ಯಾವುದೇ ಹೊರಗಿನವರು ನಿಮ್ಮ ಕುಟುಂಬ ಮತ್ತು ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ಬಿಡಬೇಡಿ. ಉದ್ಯೋಗಿಗಳೊಂದಿಗಿನ ಸಂಬಂಧವನ್ನು ಹಾಳು ಮಾಡಬೇಡಿ. ಜನರನ್ನು ಚಿಂತೆಗೆ ತಳ್ಳಿದ 2022ರ ಭಾರತದ ಬಗ್ಗೆ ಬಾಬಾ ವಾಂಗಾ ಭವಿಷ್ಯ ಸಿಂಹ(Leo): ಹಣಕಾಸಿನ ವಿಷಯದಲ್ಲೂ ಯಶಸ್ಸಿನಿಂದ ಮನಸ್ಸು ಸಂತೋಷವಾಗುತ್ತದೆ. ಈ ಸಮಯದಲ್ಲಿ ಗ್ರಹಗಳ ಸ್ಥಾನವು ನಿಮ್ಮ ಪರವಾಗಿರಬಹುದು. ಫೋನ್ ಮತ್ತು ಸ್ನೇಹಿತರೊಂದಿಗೆ ನಿರತರಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಕೆಲವೊಮ್ಮೆ ನಿಮ್ಮ ಇಚ್ಛಾಶಕ್ತಿ ಮತ್ತು ಅತಿಯಾದ ಆತ್ಮವಿಶ್ವಾಸ ನಿಮಗೆ ದ್ರೋಹ ಮಾಡಬಹುದು. ಅಳಿಯಂದಿರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಿ. ಕನ್ಯಾ(Virgo): ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಾರೆ. ಒಂದು ಕನಸು ಇಂದು ನನಸಾಗುತ್ತದೆ, ಆದ್ದರಿಂದ ಕಷ್ಟಪಟ್ಟು ಕೆಲಸ ಮಾಡಿ. ಈ ಸಮಯದಲ್ಲಿ ಗ್ರಹಗಳ ಸ್ಥಾನವು ನಿಮಗೆ ಅನೇಕ ಶುಭ ಅವಕಾಶಗಳನ್ನು ತರುತ್ತಿದೆ. ಯಾವುದೇ ಕಾರಣಕ್ಕೂ ಇಂದು ಕೆಲಸವನ್ನು ತಪ್ಪಿಸಲು ಪ್ರಯತ್ನಿಸಬೇಡಿ. ಇದರಿಂದಾಗಿ ಹಲವು ಕೆಲಸಗಳು ವಿಳಂಬವಾಗಬಹುದು. ತುಲಾ(Libra): ಹಿರಿಯರ ಆಶೀರ್ವಾದ ಮತ್ತು ಬೆಂಬಲ ನಿಮ್ಮ ಮೇಲಿರುತ್ತದೆ. ಅವರನ್ನು ಗೌರವಿಸಿ. ಯಾವುದೇ ನಿರಂತರ ಸಮಸ್ಯೆಗೆ ಮಕ್ಕಳಿಂದ ಪರಿಹಾರ ಕಂಡುಕೊಳ್ಳುವುದರಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ನಿಮ್ಮ ಕೋಪ ಮತ್ತು ಆತುರವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ತೊಂದರೆ ಉಂಟುಮಾಡಬಹುದು. ನಿಮ್ಮ ಈ ದೋಷಗಳನ್ನು ನಿಯಂತ್ರಿಸಿ. ವೆಚ್ಚಗಳು ಅಧಿಕವಾಗಬಹುದು. ವೃಶ್ಚಿಕ(Scorpio): ಇಂದು ಕೆಲಸ ಹೆಚ್ಚು ಆಗಲಿದೆ. ಆದ್ದರಿಂದ ಆರಾಮ ಮತ್ತು ಮೋಜಿನ ಕಡೆಗೆ ಗಮನ ಕೊಡದೆ ನಿಮ್ಮ ಕೆಲಸದ ಮೇಲೆ ಗಮನವಿರಲಿ. ಮನೆಯಲ್ಲಿ ಹೊಸ ಅಲಂಕಾರಕ್ಕಾಗಿ ಕೆಲವು ಯೋಜನೆಗಳಿರುತ್ತವೆ ಮತ್ತು ಕುಟುಂಬ ಸದಸ್ಯರಲ್ಲಿ ಉತ್ಸಾಹದ ವಾತಾವರಣವಿರುತ್ತದೆ. ಯಾವುದೇ ಕೆಲಸ ಮಾಡುವಾಗ ನಿರ್ಲಕ್ಷ್ಯ ಮಾಡಬೇಡಿ. ಇತರರ ಮಾತುಗಳಲ್ಲಿ ಭಾಗಿಯಾಗದೆ ನಿಮ್ಮ ನಿರ್ಧಾರಕ್ಕೆ ಆದ್ಯತೆ ನೀಡಿ. ಧನುಸ್ಸು(Sagittarius): ನಿಮ್ಮ ಕಾರ್ಯಗಳನ್ನು ಯೋಜಿತ ರೀತಿಯಲ್ಲಿ ಪೂರ್ಣಗೊಳಿಸಿ. ನಿಮ್ಮ ಸಂಪರ್ಕವನ್ನು ಹೆಚ್ಚಿಸಿ. ಖಂಡಿತಾ ಯಶಸ್ಸು ಸಿಗಬಹುದು. ಆಸ್ತಿ ಸಂಬಂಧಿತ ಕೆಲಸಗಳು ಲಾಭದಾಯಕ ವ್ಯವಹಾರಗಳಿಗೆ ಕಾರಣವಾಗಬಹುದು. ಮನಸ್ಸಿಗೆ ತಕ್ಕಂತೆ ಕೆಲಸ ನಡೆಯಲಿದೆ. ಸೋಮಾರಿತನವು ನಿಮ್ಮನ್ನು ಉತ್ತಮಗೊಳಿಸಲು ಬಿಡಬೇಡಿ. ಅದರಿಂದಾಗಿ ಕೆಲವು ಯಶಸ್ಸು ಕೈ ತಪ್ಪಬಹುದು. Navratri 2022: ಬೆಂಗಳೂರಿನ ಈ ದೇವಿ ದೇವಾಲಯಗಳಿಗೆ ಭೇಟಿ ತಪ್ಪಿಸ್ಬೇಡಿ! ಮಕರ(Capricorn): ನೀವು ಕೆಲವು ದಿನಗಳಿಂದ ಮಾಡಲು ಪ್ರಯತ್ನಿಸುತ್ತಿದ್ದ ಕಾರ್ಯಗಳು ಪೂರ್ಣಗೊಳ್ಳುವ ಸಮಯ ಬಂದಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುತ್ತದೆ. ಯಾವುದೇ ಪಾವತಿ ಸಂಬಂಧಿತ ಕಾರ್ಯಗಳಲ್ಲಿ ಮತ್ತು ಸಂಪರ್ಕಗಳನ್ನು ಬಲಪಡಿಸುವಲ್ಲಿ ನಿಮ್ಮ ಸಮಯವನ್ನು ಹೂಡಿಕೆ ಮಾಡಬೇಡಿ. ಹೊರಗಿನ ಮೂಲದಿಂದ ದೊಡ್ಡ ಆರ್ಡರ್ ಪಡೆಯುವ ಸಾಧ್ಯತೆಗಳಿವೆ. ಕುಂಭ(Aquarius): ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಆದ್ದರಿಂದ ನಿಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಮಧ್ಯಾಹ್ನದ ಪರಿಸ್ಥಿತಿಗಳು ಹೆಚ್ಚು ಲಾಭದಾಯಕವಾಗುತ್ತಿವೆ. ಈ ಸಮಯದಲ್ಲಿ ಮಾಡಿದ ಕಠಿಣ ಪರಿಶ್ರಮವು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಚರ್ಚಿಸಲು ಸಮಯ ಕಳೆಯಬೇಡಿ. ನಿಮ್ಮ ಯೋಜನೆಗಳನ್ನು ತಕ್ಷಣ ಪ್ರಾರಂಭಿಸಿ. ವೆಚ್ಚ ಅಧಿಕವಾಗಲಿದೆ. ಮೀನ(Pisces): ದಿನದ ಆರಂಭದಲ್ಲಿ ನಿಮ್ಮ ಪ್ರಮುಖ ಕೆಲಸದ ಬಗ್ಗೆ ಯೋಜನೆಯನ್ನು ಮಾಡಿ. ಮಧ್ಯಾಹ್ನದ ಸಮಯದಲ್ಲಿ ಪರಿಸ್ಥಿತಿಗಳು ತುಂಬಾ ಅನುಕೂಲಕರವಾಗಿರುವುದರಿಂದ, ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಲಾಗುತ್ತದೆ. ಭಾವನಾತ್ಮಕತೆ ಮತ್ತು ಸೋಮಾರಿತನದಿಂದಾಗಿ, ಕೆಲವು ಯಶಸ್ಸು ಕೈ ತಪ್ಪಬಹುದು. ಮನೆಯ ಹಿರಿಯರಿಗೂ ನಿಮ್ಮ ಮೇಲ್ವಿಚಾರಣೆಯ ಅಗತ್ಯವಿದೆ.
ಮಂಗಳೂರು: ಪಿಬಿಪಿ ಫಿಲಂಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಂಡ 'ಸೋಡಾ ಶರ್ಬತ್' ತುಳು ಸಿನಿಮಾ ಮಂಗಳೂರಿನ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಈ ಸಂದರ್ಭ ಸೋಡಾ ಶರ್ಬತ್ ಸಿನಿಮಾ ನಿರ್ದೇಶಕ ಪ್ರದೀಪ್ ಬಾರ್ಬೋಜಾ, ದೈಜಿವರ್ಲ್ಡ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ನಟ ಹರ್ಷಿತ್ ಬಂಗೇರ, ಉಮೇಶ್ ಮಿಜಾರು ಮತ್ತಿತರರು ಉಪಸ್ಥಿತರಿದ್ದರು. ತುಳು ಸಿನಿಮಾ ಲೋಕಕ್ಕೆ ನೂತನವಾಗಿ ಪಾದಾರ್ಪಣೆಗೈದಿರುವ ಹರ್ಷಿತ್ ಬಂಗೇರ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅವರೊಂದಿಗೆ ನಾಯಕಿಯಾಗಿ ರಂಜಿತಾ ಲೂವೀಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಳಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರ್ , ಉಮೇಶ್ ಮಿಜಾರು, ಪ್ರಸನ್ನ ಶೆಟ್ಟಿ ಬೈಲೂರು, ದೀಪಕ್ ರೈ ಪಾಣಾಜೆ , ರಮೇಶ್ ರೈ ಕುಕ್ಕುವಳ್ಳಿ, ಮೆಲ್ಲು ವೆಲೆನ್ಶಿಯಾ, ಲವೀನಾ ಫರ್ನಾಂಡೀಸ್, ಗೋಡ್ವಿನ್ ಬೆಳ್ಳೆ, ಮತ್ತಿತರರು ನಟಿಸಿದ್ದಾರೆ. ಚಿತ್ರಕ್ಕೆ ಪ್ಯಾಟ್ಸನ್ ಪಿರೇರಾ ಮಂಗಳೂರು ಸಂಗೀತ ನಿರ್ದೇಶನವಿದ್ದು, ತ್ಯಾಗರಾಜ್ ಹಾಗೂ ಮತ್ತು ನೀತು ನಿನದ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ನಿಹಾಲ್ ತಾವ್ರೊ, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು ಜೊತೆಗೂಡಿ ಹಾಡಿದ್ದಾರೆ. ಸಿನಿಮಾ ಸಂಕಲನವನ್ನು ಗಣೇಶ್ ನೀರ್ಚಾಲ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಉಮೇಶ್ ಮಿಜಾರು ಹಾಗೂ ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಮೂಡುಬಿದಿರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಸಾಲಗಾರನೊಬ್ಬ ಸಾಲದ ಸುಳಿಯಿಂದ ಯಾವ ರೀತಿ ಪಾರಾಗುತ್ತಾನೆ ಎಂಬ ಕಥಾ ಹಂದರವನ್ನು ಸಿನಿಮಾ ಹೊಂದಿದೆ. ಜೊತೆಗೆ ಪ್ರೀತಿ, ಪ್ರೇಮದ ಎಳೆಯೂ ಈ ಚಿತ್ರದಲ್ಲಿದೆ. ಸಿನಿಮಾ ಚಿತ್ರರಸಿಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದು, ಪ್ರೇಕ್ಷಕರನ್ನು ಸೆಳೆಯಲು ಸಫಲವಾಗಿದೆ.
ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಹೆಚ್ಚಾಗಿದೆ. ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಶೆಡ್‌ ಮೇಲೆ ಗುಡ್ಡ ಕುಸಿದಿದ್ದು, ಶೆಡ್‌ನಲ್ಲಿದ್ದ ಕೇರಳ ಮೂಲದ ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಂತೋಷ ಅಲಫುಜ್ (46), ಪಾಲಕ್ಕಡ ನಿವಾಸಿ ರಾಜು (46), ಹಾಗೂ ಕೊಟ್ಟಾಯಂ ನಿವಾಸಿ ಬಾಬು (46) ಮೃತ ದುರ್ದೈವಿಗಳು. ಧಾರಕಾರ ಮಳೆಯಿಂದ ಮಂಗಳೂರು ತಾಲೂಕಿನ ಮುತ್ತೂರು ವ್ಯಾಪ್ತಿಯಲ್ಲಿ ಗುರುಪುರ ಮತ್ತು ಎಡಪದವು ಸಮೀಪದ ಗುಡ್ಡಗಳು ಕುಸಿಯುತ್ತಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿದೆ. ಗುರುವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ನೈಸರ್ಗಿಕ ವಿಪತ್ತು ನಿರ್ವಹಣಾ ಸಮಿತಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಆದೇಶ ಹೊರಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಧಾರಕಾರ ಮಳೆಯಾಗಿದ್ದು, ತಗ್ಗು ಪ್ರದೇಶ ಜಲಾವೃತವಾಗಿವೆ. ಜನವಸತಿ ಪ್ರದೇಶಕ್ಕೂ ಮಳೆ ನೀರು ನುಗ್ಗಿದೆ. ಮಳೆ ಅರ್ಭಟ ಮುಂದುವರೆದಿದ್ದು, ಜಿಲ್ಲೆಯಲ್ಲಿ ಹರಿಯುವ ಶರಾವತಿ, ಅಘನಾಶಿನಿ ಹಾಗೂ ಗಂಗಾವಳಿ ನದಿಗಳು ತುಂಬಿ ಹರಿಯುತ್ತಿವೆ. ನದಿ ತೀರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಾರವಾರ ತಾಲೂಕಿನ ಅರಗಾ ಮತ್ತು ಬಿಣಗಾ ಭಾಗದಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದ್ದು, ಜನವಸತಿ ಪ್ರದೇಶ ಕೆರೆಯಂತಾಗಿದೆ. ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳು ನೀರುಪಾಲಾಗಿವೆ. ಇನ್ನೂ ಮಳೆ ಮುಂದುವರೆದಿದ್ದು, ನೀರಿನ ಮಟ್ಟ ಏರುತ್ತಲೇ ಇದೆ. ಜಲಾವೃತಗೊಂಡಿರುವ ಪ್ರದೇಶಗಳಿಗೆ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅರಗಾದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಚಿಕ್ಕಮಗಳೂರು ಮುಂದುವರೆದ ಮಳೆ ಶಾಲಾ ಕಾಲೇಜು ರಜೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅರ್ಭಟ ಮುಂದುವೆದಿದ್ದು, ಇನ್ನೂ ನಾಲ್ಕು ದಿನ ಬಾರಿ ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಜುಲೈ 9 ರವೆರೆಗೆ ಜಿಲ್ಲೆಯ ಮೂಡಿಗೆರೆ, ಕಳಸ, ಎನ್‌ಆರ್ ಪುರ, ಕೊಪ್ಪ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹುಣಸೂರಿನಲ್ಲಿ ಎರಡು ಮನೆಗಳು ಸಂಪೂರ್ಣ ನಾಶ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಾದ್ಯಂತ ನಿರಂತರವಾಗಿ ಎರಡು ದಿನದಿಂದ ಮಳೆಯಾಗುತ್ತಿದ್ದು, ಹನಗೋಡು ಹೋಬಳಿಯ ಭರತವಾಡಿಯಲ್ಲಿ ಎರಡು ಮನೆಗಳ ಮೇಲ್ಚಾವಣಿ ಕುಸಿದ್ದು ಬಿದ್ದು, ಸಂಪೂರ್ಣ ಮನೆ ಹಾಳಾಗಿದೆ. ಭರತವಾಡಿಯ ಆದಿವಾಸಿ ಮಹಿಳೆ ಕುಮಾರಿ ಎಂಬುವವರ ಮನೆ ನಾಶಾವಾಗಿದ್ದು, ಮೇಲ್ಚಾವಣಿ ಬೀಳುವ ಸಮಯದಲ್ಲಿ ಜೋರಾದ ಶಬ್ದ ಬಂದಿದ್ದರಿಂದ ಮನೆ ಮಂದಿ ಹೊರಗಡೆ ಬಂದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಧವಸದಾನ್ಯ, ದಿನ ಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾಳಾಗಿವೆ. ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಾಲೂಕು ಆಡಳಿತದಿಂದ ಪರಿಹಾರ ನೀಡಬೇಕೆಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ ರಾಮು ಒತ್ತಾಯಿಸಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ ಕೊಡಗು ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ಬುಧವಾರವೂ ಭಾರೀ ಮಳೆಯಾಗಿದೆ. ಮಡಿಕೇರಿ ತಾಲೂಕಿನ ಗಾಳಿಬೀಡು ಹಾಗೂ ಸೋಮವಾರಪೇಟೆ ತಾಲೂಕಿನಾದ್ಯಂತ ಧಾರಕಾರ ಮಳೆಯಾಗಿದೆ. ಭಾರಿ ವೇಗದಲ್ಲಿ ಗಾಳಿ ಬೀಸಿದ್ದು, ಹಲವಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾಲೇರಿ ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗುರುಳಿ ರಸ್ತೆ ಸಂಚಾರ ಬಂದಾಗಿತ್ತು. ಅಮ್ಮತ್ತಿ ಸಮೀಪ 33 ಕೆವಿ ಸಾಮರ್ಥ್ಯದ ಸಿದ್ದಾಪುರ ವಿದ್ಯುತ್ ಲೈನ್ ಮೇಲೆ ಮರ ಉರುಳಿದೆ. ಮಡಿಕೇರಿ ನಾಪೋಕ್ಲು ರಸ್ತೆಯಲ್ಲಿ ವಿದ್ಯುತ್ ಕಂಬಗಳು ಮುರಿದಿವೆ. ಸೆಸ್ಕ ಸಿಬ್ಬಂದಿ ದುರಸ್ತಿ ಕಾರ್ಯ ಮಾಡಿದ್ದಾರೆ. ಗುರುವಾರ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದ್ದು, ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಸುದ್ದಿ ಓದಿದ್ದೀರಾ?; ಪ್ರವಾಹ ಪೀಡಿತ ಪ್ರದೇಶಗಳ ಶಾಶ್ವತ ಸ್ಥಳಾಂತರದ ಪ್ರಸ್ತಾಪವಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ ಶಿವಮೊಗ್ಗದಲ್ಲಿ ಬಾರಿ ಮಳೆ ಬುಧವಾರ ಜಿಲ್ಲೆಯಾದ್ಯಂತ ಮಳೆ ಮುಂದುವೆದಿದ್ದೂ, ಹಗಲು ರಾತ್ರಿಯೆನ್ನದೆ ಸುರಿಯುತ್ತಿದೆ. ಕಳೆದ 24 ಗಂಟೆಯ ಅವದಿಯಲ್ಲಿ ಸರಾಸರಿ 4.01 ಸೆ.ಮೀ. ಮಳೆಯಾಗಿದೆ. ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಹೊಸನಗರ ಹಾಗೂ ಸಾಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗಿದೆ. ಸೋಮಿನಕೊಪ್ಪದ ನಿವಾಸಿ ಇಂದ್ರಮ್ಮ ಕೃಷ್ಣೋಜಿರಾವ್ ಎಂಬ ವೃದ್ಧೆಯ ಮನೆ ಮೇಲೆ ತೆಂಗಿನ ಮರ ಬಿದ್ದು, ಸಂಪೂರ್ಣ ಹಾನಿಯಾಗಿದೆ. ಹಾನಿಗೀಡಾದ ಮನೆಗೆ ಸಂತೋಷ ಗುರೂಜಿ ಭೇಟಿ ನೀಡಿದ್ದು, ಸುಸಿಜ್ಜಿತ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಸಕಲೇಶಪುರದಲ್ಲಿ ಮಳೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪಶ್ಚಿಮಘಟ್ಟದ ಅಂಚಿನಲ್ಲಿರುವ ದೇವಾಲದಕೆರೆ, ಕುಮಾರಳ್ಳಿ, ಕಾಡಮನೆ, ಮಾರನಹಳ್ಳಿ, ಹೊಂಗಡಹಳ್ಳ, ಅತ್ತಿಹಳ್ಳಿ, ಬಿಸಿಲೆ ಗ್ರಾಮಗಳು ಹಾಗೂ ಹಾನುಬಾಳು ಮತ್ತು ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೆ ಸರಾಸರಿ 122 ಮಿ.ಮೀ. ಮಳೆಯಾಗಿದೆ. ಬಾಳ್ಳುಪೇಟೆ–ಸಕಲೇಶಪುರ–ಮಾರನಹಳ್ಳಿ ನಡುವಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಳೆಯಂತೆ ನೀರು ನಿಂದು ರಸ್ತೆ ಮತ್ತು ಗುಂಡಿ ಗೊತ್ತಾಗದೇ ವಾಹನಗಳ ಸಂಚಾರಕ್ಕೆ ಭಾರೀ ಸಮಸ್ಯೆ ಉಂಟಾಗಿದೆ. ಉಡಿಪಿ ಜಿಲ್ಲೆಯಲ್ಲಿ ಮುಂದುವರೆದ ಮಳೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಸಮುದ್ರದಲ್ಲಿ ಕಡಲಕೊರತೆ ಮುಂದವರೆದಿದೆ. ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಹಳೆಅಳಿವೆ ಕಡಲತೀರದಲ್ಲಿ ತೆಡೆಗೊಡೆಗೆ ಹಾಕಲಾಗಿದ್ದ ಕಲ್ಲುಗಳು ಕಡಲಕೊರತದಿಂದ ಸಮುದ್ರ ಪಾಲಾಗುತ್ತಿವೆ. ಇದರಿಂದ ಸುತ್ತಮುತ್ತಲಿನ ಜನ ಆತಂಕಗೊಂಡಿದ್ದಾರೆ. ಸಮುದ್ರ ತೀರಲ್ಲಿರುವ ಬೀಜಾಡಿ, ಗೋಪಾಡಿ, ಕೋರವಡಿ ಹಾಗೂ ಮರವಂತೆ ಭಾಗದಲ್ಲಿ ಕಡಲಕೊರೆತ ಕಾಣಿಸಿಕೊಳ್ಳುತ್ತಿದೆ. ಮರವಂತೆಯಲ್ಲಿ ಕಡಲ್ಕೊರೆತದಿಂದ ಮರಗಳು ಮತ್ತು ರಸ್ತೆ ನೀರು ಪಾಲಾಗಿದೆ. ಕೋಟೆಶ್ವರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮಾವಿನ ಮರಗಳು ರಸ್ತೆಗುರುಳಿವೆ. ಗೆಲ್ಲು ತಂಗುದಾಣದ ಸಮೀಪ ಬಿದ್ದಿರುವ ಮರಗಳಿಂದ ವಿದ್ಯುತ್ ಕಂಬ, ತಂತಿ ಹಾಗೂ ಟ್ರಾನ್ಸಾಫಾರ್ಮರ್ ಹಾನಿಯಾಗಿವೆ.
ನಗರದ ವಾಸವಿ ರಸ್ತೆಯಲ್ಲಿರುವ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದ ೫೦ ನೇ ಸುವರ್ಣ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬುಧವಾರ ಅದ್ದೂರಿಯಾಗಿ ನೆರವೇರಿಸಲಾಯಿತು. ಆರ್ಯವೈಶ್ಯಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘ ವತಿಯಿಂದ ನಗರದ ಪುರಾತನ ದೇವಾಲಯವಾದ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಮಂಗಳವಾರ ಹಾಗು ಬುಧವಾರ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ೫೦ ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ವೇದಸ್ವಸ್ತಿ ಹಾಗೂ ‘ಮೂಲ ವಿಗ್ರಹಗಳಿಗೆ ಮಹಾಸ್ನಪನ’ ಅಲಂಕಾರ, ನಿತ್ಯ ಕಳಸಾರಾಧನೆ, ನಿತ್ಯಹೋಮ, ದುರ್ಗಾಸಪ್ತಶತಿ ಪಾರಾಯಣ, ದುರ್ಗಾಮಂಡಲ ಪೂಜೆ ಮತ್ತು ‘ಮಹಾ ಚಂಡಿಕಾಯಾಗ’ ಬಲಿಹರಣ,ಮಹಾಪೂರ್ಣಾಹುತಿ, ಕುಮಾರಿಪೂಜೆ, ಸುಹಾಸಿನಿ ಪೂಜೆ, ದಂಪತಿ ಪೂಜೆ ಹಾಗೂ ಗೋಮೂಲ್ಯಾದಿ ದಶದಾನಗಳು, ಮಹಾಕುಂಭ ಉತ್ತಾಪನೆ, ಮಹಾಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಆರ್ಯವೈಶ್ಯ ಜನಾಂಗದ ತವರುಮನೆಯ ಹೆಣ್ಣುಮಕ್ಕಳಿಗೆ ‘ಮಡಿಲು ತುಂಬುವ’ ಕಾರ್ಯಕ್ರಮ ಕೂಡ ನಡೆಯಿತು. ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ವಾಸವಿ ಕನ್ಯಕಾಪರಮೇಶ್ವರಿ ದೇವಿಯವರ ಹೂವಿನ ಪಲ್ಲಕ್ಕಿ ಉತ್ಸವ ನೆರವೇರಿತು. ಶಾಸಕ ಎಂ.ರಾಜಣ್ಣ, ವಿಧಾನಪರಿಷತ್ ಸದಸ್ಯ ಶರವಣನ್, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷ ವಿ.ರಾಧಾಕೃಷ್ಣಯ್ಯಶೆಟ್ಟಿ, ಅಧ್ಯಕ್ಷ ಎಲ್.ವಿ.ವಿ.ಗುಪ್ತ, ಎ.ಜಿ.ನಾಗೇಂದ್ರ, ಎ.ಎನ್.ಬದ್ರಿನಾಥ್, ಕೆ.ವಿ.ಲಕ್ಷ್ಮೀಪ್ರಸಾದ್, ಟಿ.ಎಸ್.ಸುರೇಶ್ಬಾಬು, ಎ.ಎನ್.ಮುರಳಿಕೃಷ್ಣ, ಆರ್ಯವೈಶ್ಯ ಯುವಜನಸಂಘದ ಗೌರವಾಧ್ಯಕ್ಷ ವಿ.ರಾಜೇಂದ್ರಪ್ರಸಾದ್, ಅಧ್ಯಕ್ಷ ಎ.ಎನ್.ಕೇದಾರಿನಾಥ್, ಮಹಿಳಾ ಮಂಡಳಿ ಅಧ್ಯಕ್ಷೆ ಗಜಲಕ್ಷ್ಮಿ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. administrator See author's posts Related Related posts: ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ ರೈತಸಂಘದ ಸದಸ್ಯರಿಂದ ಮನವಿ ಸಂಗೀತ ಕಛೇರಿ ಓದಿನ ಅಭಿರುಚಿಯನ್ನು ಪ್ರೇರೇಪಿಸುವುದು ಕ.ಸಾ.ಪ ಉದ್ದೇಶ ಕಂಬದಿಂದ ಬಿದ್ದ ಲೈನ್ಮನ್ ರೈತ ಸಂಘದಿಂದ ಪ್ರತಿಭಟನೆ ಚೀಮಂಗಲ ಶಾಲೆಯಲ್ಲಿ ಒಲಂಪಿಕ್ ಹಬ್ಬ ಹಾಲನ್ನು ಸುರಿದು ಪೋಲು ಮಾಡಬೇಡಿ
Cash for votes | LK Advani | WikiLeaks | India Cable | Congress | Manmohan Singh | 'ಅತ್ಯಂತ ದುರ್ಬಲ' ಪ್ರಧಾನಿ ರಾಜೀನಾಮೆ ನೀಡಲಿ: ಆಡ್ವಾಣಿ ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಅತ್ಯಂತ ದುರ್ಬಲ' ಪ್ರಧಾನಿ ರಾಜೀನಾಮೆ ನೀಡಲಿ: ಆಡ್ವಾಣಿ (Cash for votes | LK Advani | WikiLeaks | India Cable | Congress | Manmohan Singh) 'ಅತ್ಯಂತ ದುರ್ಬಲ' ಪ್ರಧಾನಿ ರಾಜೀನಾಮೆ ನೀಡಲಿ: ಆಡ್ವಾಣಿ ನವದೆಹಲಿ, ಶುಕ್ರವಾರ, 18 ಮಾರ್ಚ್ 2011( 09:02 IST ) PTI ಕಳೆದ ಮಹಾ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದು ಟೀಕಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ಅದೇ ಮಾತು ಹೇಳಿದ್ದಾರೆ ಆಡ್ವಾಣಿ. "ಮನಮೋಹನ್ ಸಿಂಗ್ ಅವರು ನಾನು ಕಂಡ ಅತ್ಯಂತ ದುರ್ಬಲ ಪ್ರಧಾನಿ" ಎಂದು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಆಡ್ವಾಣಿ ಹೇಳಿದ್ದಾರೆ. ಸಂಸತ್ತಿನಲ್ಲಿ 'ಓಟಿಗಾಗಿ ಕೋಟಿ ಕೋಟಿ ನೋಟು' ಹಗರಣಕ್ಕೆ ಸಂಬಂಧಿಸಿ, ಅಣು ಒಪ್ಪಂದ ಪರವಾಗಿ ಮತ ಹಾಕಲು, ಆ ಮೂಲಕ ವಿಶ್ವಾಸಮತದಲ್ಲಿ ಮನಮೋಹನ್ ಸಿಂಗ್ ಸರಕಾರದ ಗೆಲುವಿಗೆ ಕಾಂಗ್ರೆಸ್ ಪಕ್ಷವು ಭಾರೀ ಪ್ರಮಾಣದ ಲಂಚ ನೀಡಿ ಸಂಸದರನ್ನು ಖರೀದಿಸಿತ್ತು ಎಂಬ ವರದಿಯನ್ನು ವಿಕಿಲೀಕ್ಸ್ ಮತ್ತೆ ದೃಢಪಡಿಸಿರುವ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸುತ್ತಿದ್ದರು. ಓಟಿಗಾಗಿ ನೋಟು ಹಗರಣಕ್ಕೆ ಪ್ರಧಾನಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯೇ ಉತ್ತರದಾಯಿಗಳಾಗಿದ್ದು, ಪ್ರಧಾನಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲೇಬೇಕು ಎಂದು ಆಡ್ವಾಣಿ ಆಗ್ರಹಿಸಿದ್ದಾರೆ. ಯುಪಿಎ-2 ಸರಕಾರದ ಇಷ್ಟೆಲ್ಲಾ ಹಗರಣಗಳು ಬಯಲಾಗುತ್ತಿದ್ದರೂ, ಮೊದಲ ಬಾರಿಗೆ ಆಡ್ವಾಣಿ ಈ ಸರಕಾರ ಹೋಗಲೇಬೇಕು ಎಂದು ಧ್ವನಿಯೆತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಕಾಮನ್ವೆಲ್ತ್ ಗೇಮ್ಸ್ ಹಗರಣದಿಂದ ಹಿಡಿದು, ಭ್ರಷ್ಟಾಚಾರವು ಮೇರೆ ಮೀರಿದೆ. ಪ್ರಾಮಾಣಿಕ, ಶುದ್ಧ ಹಸ್ತ ಎಂಬ ಮನಮೋಹನ್ ಸಿಂಗ್ ಅವರ ಪ್ರತಿಷ್ಠೆ ಕರಗುತ್ತಾ ಹೋಗುತ್ತಲೇ ಇದೆ. ಈ ಸರಕಾರವು ಹಗರಣಗಳನ್ನು ಅಕ್ರಮಗಳನ್ನು ಆತಂಕಕಾರಿ ಎಂಬಷ್ಟರ ಮಟ್ಟಿಗೆ ರಕ್ಷಿಸತೊಡಗಿದೆ ಎಂದು ಆಡ್ವಾಣಿ ಆರೋಪಿಸಿದರು. ನರಸಿಂಹ ರಾವ್ ಸರಕಾರದಲ್ಲಿ ಮನಮೋಹನ್ ಸಿಂಗ್ ವಿತ್ತ ಸಚಿವರಾಗಿದ್ದಾಗ ಅತ್ಯುತ್ತಮ ಹಣಕಾಸು ಸುಧಾರಣೆಗಳನ್ನು ತಂದಿದ್ದು, ಅಂದಿನಿಂದಲೂ ನಾನು ಅವರನ್ನು ಗೌರವಿಸುತ್ತಿದ್ದೆ. ಇಂದು ಅವರ ಸ್ಥಿತಿ ನೋಡಿ ನಿರಾಸೆಯಾಗಿದೆ ಎಂದವರು ವಿಷಾದದಿಂದ ನುಡಿದರು. 2008ರಲ್ಲಿ ಸಿಂಗ್ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಯ ಮತದಾನದಲ್ಲಿ ಅವರಿಗೆ ಜಯ ದೊರಕಿಸಿಕೊಡಲು ಭಾರೀ ಪ್ರಮಾಣದ ಖರೀದಿ-ಮಾರಾಟ ನಡೆದಿದೆ ಎಂದು ನಾನು ಅಂದೇ ಹೇಳಿದ್ದೆ. ಇದು ಹಿಂದೆಂದೂ ಕಂಡು ಕೇಳರಿಯದ ಹಗರಣ. ಯಾಕೆಂದರೆ, ಹಿಂದೆ ಸಾಕಷ್ಟು ಹಗರಣಗಳು ನಡೆದಿವೆ. ಆದರೆ 10-15 ಕೋಟಿಗೆ ಸಂಸದರನ್ನು ಖರೀದಿಸಲು ಸಿದ್ಧವಾಗಿ, ತಮ್ಮ ಬಲೆಗೆ ಬೀಳುವ ಸಂಸದರನ್ನು ಗುರುತಿಸುವಲ್ಲಿ ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಸೇರಿದಂತೆ ಇಡೀ ವ್ಯವಸ್ಥೆಯೇ ಭಾಗಿಯಾಗಿತ್ತು ಎಂದು ಆಡ್ವಾಣಿ ಹೇಳಿದರು. ಈ ಲಂಚ ಹಗರಣದಲ್ಲಿ ಪ್ರಧಾನಿ, ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಫಲಾನುಭವಿಗಳು. ಮತ್ತು ಯಾವತ್ತಿಗೂ ಕೂಡ ಪ್ರಧಾನಿಯನ್ನು ನಾನು ಅತ್ಯಂತ ದುರ್ಬಲ ಎಂದು ಟೀಕಿಸುವಾಗಲೆಲ್ಲಾ, ಕಾಂಗ್ರೆಸ್ ಪಕ್ಷಾಧ್ಯಕ್ಷೆ ಹೇಳಿದಂತೆಯೇ ಅವರು ಕೇಳಬೇಕಾಗುತ್ತದೆ ಎಂಬ ಸತ್ಯಾಂಶವನ್ನೂ ಉಲ್ಲೇಖಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಆಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿಯದ್ದೇ ಅಂತಿಮ ನಿರ್ಣಯವಾಗಿರುತ್ತದೆ, ಆದರೆ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಪಕ್ಷಾಧ್ಯಕ್ಷರ ತೀರ್ಮಾನ ಅಂತಿಮವಾಗಿರುತ್ತದೆ ಎಂದ ಆಡ್ವಾಣಿ, ಪ್ರಸ್ತುತ ಯುಪಿಎಯಲ್ಲಿ ಪ್ರಜಾಸತ್ತೆ ವ್ಯವಸ್ಥೆ ಇದೆಯೇ ಎಂಬುದರ ಮೇಲೆ ಬೆಳಕು ಚೆಲ್ಲಿದರು. ಮಧ್ಯಂತರ ಚುನಾವಣೆಗೆ ಸಜ್ಜಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಅವರು, ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೇನೂ ಅಭ್ಯಂತರವಿರಲಾರದು. ಆದರೆ ಎನ್‌ಡಿಎ ಮಟ್ಟಿಗೆ ಹೇಳುವುದಾದರೆ, ಸದ್ಯಕ್ಕೆ ಈ ಸರಕಾರ ಹೋಗಬೇಕು, ಹೊಸ ಸರಕಾರ ಬರಬೇಕು ಎಂದು ಆಡ್ವಾಣಿ ಹೇಳಿದರು.
ಬೈಂದೂರು: ಎಲ್ಲರಿಗೂ ಬದುಕಿಗಾಗಿ ದುಡಿಮೆ ಅನಿವಾರ್ಯ. ಅವರಲ್ಲಿ ಅಗತ್ಯಕ್ಕಿಂತ ಅಧಿಕ ಆದಾಯ ಇರುವವರು ಅದರ ಒಂದಂಶವನ್ನು ಸಮುದಾಯದಲ್ಲಿ ಕನಿಷ್ಠ ಸ್ಥಿತಿಯಲ್ಲಿರುವವರ ಬದುಕಿಗಾಗಿ ತ್ಯಾಗ ಮಾಡುವುದು ಮಾನವೀಯ ಔದಾರ್ಯ ಎನಿಸುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಂದನವನ ದೇವಕಿ ಬಿ. ಆರ್. ಸಭಾಭವನದಲ್ಲಿ ಗುರುವಾರ ನಡೆದ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ಚತುರ್ಥ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಟ್ರ್ರಸ್ಟ್ ಗ್ರಾಮೀಣ ಭಾಗದ ಜನರ ಶಿಕ್ಷಣ, ಆರೋಗ್ಯದ ಅವಶ್ಯಕತೆಯನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುವುದು ಶ್ಲಾಘನೀಯ. ಈ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಟ್ರಸ್ಟ್ ಸ್ಥಾಪಿಸಿರುವ ಗೋವಿಂದ ಬಾಬು ಪೂಜಾರಿ ಬಡತನದಲ್ಲಿ ಹುಟ್ಟಿ ಬೆಳೆದರು. ಬಾಲ್ಯದಲ್ಲಿ ನೋವು ಅನುಭವಿಸಿದವರು. ಹೋಟೆಲ್ ನೌಕರನಾಗಿ ಬದುಕು ಆರಂಭಿಸಿದ ಅವರು ಸತತ ಕಠಿಣ ಶ್ರಮ, ಛಲದಿಂದ ಇಂದು ೪೫೦೦ ಜನರಿಗೆ ಉದ್ಯೋಗ ನೀಡುವ ಕ್ಯಾಟರಿಂಗ್ ಉದ್ಯಮದ ಒಡೆಯ. ಬಡತನದ ಕಾಠಿಣ್ಯಗಳನ್ನು ಅನುಭವಿಸಿ ಬೆಳೆದ ಅವರಂತವರಿಂದ ಮಾತ್ರ ಸಮುದಾಯ ಪರ ಕಾರ್ಯ ನಡೆಯುತ್ತದೆ. ಅವರ ಕೊಡುಗೆ ಅನನ್ಯ ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ತನ್ನ ಬದುಕಿನ ಘಟ್ಟಗಳನ್ನು ಸ್ಮರಿಸಿಕೊಂಡರು. ತನ್ನ ಕ್ಯಾಟರಿಂಗ್ ಸಂಸ್ಥೆಯಲ್ಲಿ ಎರಡು ಜಿಲ್ಲೆಗಳ ಸುಮಾರು ೬೦೦ ಜನರಿಗೆ ಉದ್ಯೋಗ ನೀಡಲಾಗಿದೆ. ಮುಂದೆ ಊರಿನಲ್ಲೇ ಜನರಿಗೆ ಉದ್ಯೋಗ ಕಲ್ಪಿಸುವ ಯಾವುದಾದರೂ ಯೋಜನೆ ರೂಪಿಸುವ ಹಂಬಲವಿದೆ ಎಂದ ಅವರು ಇದಕ್ಕೆ ಎಲ್ಲರ ಸಹಕಾರ ಕೋರಿದರು. ಶಿಕ್ಷಣ, ಸ್ಥಳೀಯಾಡಳಿತ, ಸಮುದಾಯ ಅಭಿವೃದ್ಧಿಯ ಸಾಧಕ ಎಸ್. ಜನಾರ್ದನ ಮರವಂತೆ, ಅಂಗನವಾಡಿ ಸಹಾಯಕಿ ದಾರು ದೇವಾಡಿಗ, ಯಶಸ್ವಿ ಉದ್ಯಮಿ ಅರಾಟೆ ರಾಮ ಗಾಣಿಗ ಅವರನ್ನು ಸಮ್ಮಾನಿಸಲಾಯಿತು. ಬಿಜೂರು ಸಹಿಪ್ರಾ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ದೇಣಿಗೆಯಾಗಿ ಒಂದು ಲಕ್ಷ ರೂ.ಗಳನ್ನು ನೀಡಲಾಯಿತು. ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋಪರೇಟಿವ್ ರಚಿಸಿರುವ ಸ್ವಸಹಾಯ ಸಂಘಗಳ 120 ಸದಸ್ಯರಿಗೆ ತಲಾ ರೂ. ಒಂದು ಲಕ್ಷ ಮಿತಿಯ ಆರೋಗ್ಯ ವಿಮಾಪತ್ರಗಳನ್ನು, 25ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಮತ್ತು 7 ಜನ ಅಶಕ್ತರಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು. ಜಿಲ್ಲಾ ವ್ಯಾಪ್ತಿಯ ಭಗವದ್ಗೀತಾ ಅಭಿಯಾನದ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್, ಟ್ರಸ್ಟಿ ಮಾಲತಿ ಗೋವಿಂದ ಪೂಜಾರಿ, ಕುಂದಾಪುರ ಮಾತಾ ಆಸ್ಪತ್ರೆಯ ಡಾ. ಸತೀಶ ಪೂಜಾರಿ, ಜಿಪಂ ಸದಸ್ಯೆ ಗೌರಿ ದೇವಾಡಿಗ ಉಪಸ್ಥಿತದ್ದರು. ಟ್ರ್ರಸ್ಟ್‌ನ ಸದಸ್ಯ, ಪತ್ರಕರ್ತ ನರಸಿಂಹ ನಾಯಕ್ ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 57/2016 ಕಲಂ:143, 147, 148, 323, 324, 307, 504, 506 ಸಂಗಡ 149 ಐಪಿಸಿ ;- ದಿನಾಂಕ:15/11/2017ರಂದು 10:30 ಎ.ಎಮ್. ಗಂಟೆಯ ಸುಮಾರಿಗೆ ಪಿಯರ್ಾದಿಯ ಮನೆಯ ಮುಂದಿನ ಅಂಗಳದಲ್ಲಿ ಪಿಯರ್ಾದಿಯ ಅಣ್ಣ ಭೀಮಣ್ಣ ಹಾಗೂ ಅತ್ತಿಗೆ ಪಾರ್ವತಿಯೊಂದಿಗೆ ನಾರಾಯಣಪೂರ ಐಬಿ ತಾಂಡಾದ ಆರೋಪಿತರು ಜಗಳ ತೆಗೆದು ಶಾಂತಪ್ಪ ಮತ್ತು ಪ್ರಕಾಶ ಜ್ಯೋತಿ ಇವರು ಭೀಮಣ್ಣನಿಗೆ ಎಳೆದಾಡಿ ಕೈಯಿಂದು ಹೊಡೆದಿದ್ದು, ರೆಷ್ಮಾ, ಗುರುಬಾಯಿ ಶಾಂತಪ್ಪ ಇವರು ಪಾರ್ವತಿಗೆ ಕೈಯಿಂದ ಹೊಡೆದಿದ್ದು ಬಡಿಗೆಯಿಂದ ಹೊಡೆದು ಗುರುಬಾಯಿ ರೆಷ್ಮಾ ಕೂಡಿ ಅವಳನ್ನು ನುಗಿಸಿ ಕೆಡವಿದ್ದು, ಆಗ ಪಿಯರ್ಾದಿಯು ಆರೋಪಿತರಿಗೆ ಅಣ್ಣ ಅತ್ತಿಗೆಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದಾಗ ಎಲ್ಲಾರು ಈ ಸೂಳಿ ಮಗನದು ಬಹಳ ಸೊಕ್ಕು ಆಗೈತಿ ಅಂದು ಪ್ರಕಾಶ ಮತ್ತು ವಿನೋದ ಕೂಡಿ ಕೈಯಿಂದ ಹೊಡೆದರು ಅಶೋಕ ತಂದೆ ಬಾಲಚಂದ್ರ ಈತನು ಬಡಿಗೆಯಿಂದ ಹೊಡೆದಿದ್ದು ಮತ್ತು ಶಾಂತಪ್ಪ ತಂದೆ ಶಂಕ್ರಪ್ಪ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಪಿಯರ್ಾದಿಯ ತಲೆಯ ಎಡಗಡೆ ಹೊಡೆದು ಭಾರಿ ರಕ್ತಗಾಯ ಪಡೆಸಿದ್ದು ಆಗ ನೆಲಕ್ಕೆ ಬಿದಿದ್ದು ನಮ್ಮ ತಾಂಡಾದ ರಾಜು ಚವ್ಹಾಣ, ಸೋಮ್ಲಪ್ಪ ರಾಠೋಡ, ಗಂಗಪ್ಪ ಜಾದವ ಇವರು ನೋಡಿ ಜಗಳವನ್ನು ಬಿಡಿಸಿದ್ದು ಇರುತ್ತದೆ. ಕಸ್ತೂರೆಪ್ಪ ತಂದೆ ನಾರಾಯಣ ಗುರುಬಾಯಿ ಗಂಡ ಶಾಂತಪ್ಪ, ಶಾಂತಪ್ಪ ತಂದೆ ಶಂಕ್ರಪ್ಪ ಇವರು ಇವನ ಸೊಕ್ಕು ಬಹಳ ಆಗೈತಿ ಇವನ ಜೀವ ಸಹಿತ ಬಿಡಬಾರದು ಅಂತಾ ಅಂದು ಅಲ್ಲಿಂದ ಹೋಗಿದ್ದು ಈ ಜಗಳ ಆಗಲು ಕಾರಣ ಪಿಯರ್ಾದಿಯ ಅಣ್ಣನಿಂದ ಶಾಂತಪ್ಪ ತಂದೆ ಶಂಕ್ರಪ್ಪ ಈತನು ಒಂದು ಲಕ್ಷ ರೂಪಾಯಿ ಕೈಗಡ ಹಿಸಿದುಕೊಂಡಿದ್ದು ಕೊಟ್ಟ ಹಣವನ್ನು 15ದಿವಸಗಳಹಿಂದೆ ಕೇಳಿದ್ದಕ್ಕೆ ಇದೆ ವಿಷಯದ ಸಲುವಾಗಿ ಶಾಂತಪ್ಪ ಹಾಗೂ ಉಳಿದವರು ಕೂಡಿ ಪಿಯರ್ಾದಿಗೆ ಹಾಗೂ ಪಿಯರ್ಾದಿಯ ಅಣ್ಣ ಅತ್ತಿಗೆಗೆ ಅವಾಚ್ಯವಾಗಿ ಬೈದು ಬಡಿಗೆ ಕೈಯಿಂದ ಹೊಡೆದು ಗುಪ್ತಗಾಯ ಮಾಡಿದ್ದು ಕೊಡಲಿಯಿಂದ ಹೊಡೆದು ರಕ್ತಗಾಯ ಮಾಡಿದ್ದು ಕಾರಣ ನಮಗೆ ಹೊಡೆ-ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ. ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 229/2017 ಕಲಂ 454,457,380 ಐಪಿಸಿ;- ದಿನಾಂಕ 17/11/2017 ರಂದು ರಾತ್ರಿ 08-30 ಗಂಟೆಗೆ ಫಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿದ ದೂರು ಅಜರ್ಿ ನೀಡಿದ್ದು ಸದರಿ ದೂರಿನ ಸಾರಾಶವೇನೆಂದರೆ, ನಾನು ಲಕ್ಷ್ಮೀ ನಗರದ ಈಶ್ವರಪ್ಪ ನಿವೃತ್ತ ಪಿ.ಎಸ್.ಐ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸಿಸುತ್ತೇನೆ. ದಿನಾಂಕ 15/11/2017 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಬೀಗ ಹಾಕಿಕೊಂಡು ಕುಟುಂಬ ಸಮ್ಮೇತವಾಗಿ ಶ್ರೀಶೈಲ ದೇವಸ್ಥಾನಕ್ಕೆ ಹೋಗಿದ್ದೆವು. ದೇವಸ್ಥಾನದಿಂದ ಮರಳಿ ದಿನಾಂಕ 17/11/2017 ರಂದು ಮಧ್ಯ ರಾತ್ರಿ 02-00 ಗಂಟೆಯ ಸುಮಾರಿಗೆ ಯಾದಗಿರಿಯ ನಮ್ಮ ಮನೆಗೆ ಬಂದು ನೋಡಿದಾಗ ನಮ್ಮ ಮನೆಗೆ ಹಾಕಿದ ಬೀಗ ಮುರಿದು ಬಾಗಿಲು ತೆಗೆದಿತ್ತು. ನಾನು ಹಾಗೂ ನನ್ನ ಹೆಂಡತಿ ಲಕ್ಷ್ಮೀ ಇಬ್ಬರು ಕೂಡಿ ಗಾಬರಿಯಾಗಿ ಮನೆ ಒಳಗೆ ಹೋಗಿ ನೋಡಿದಾಗ ಮನೆಯಲ್ಲಿಯ ಸಾಮಾನುಗಳೆ ಚೆಲ್ಲಾ ಪಲ್ಲಿಯಾಗಿ ಬಿದ್ದಿದ್ದವು. ಹಾಗೂ ಅಡಿಗೆ ಮನೆಯಲ್ಲಿ ಇಟ್ಟಿದ್ದ ಅಲಮಾರಿ ಕೀಲಿ ಮುರಿತು ತೆಗೆದಿತ್ತು. ನೋಡಲಾಗಿ ಅದರಲ್ಲಿ ಇಟ್ಟಿದ್ದ ಬೆಳ್ಳಿಯ ಎರಡು ಸಮೆಗಳು ಅಂದಾಜು ತೂಕ 28 ತೊಲೆಗಳು, ಅ.ಕಿ 7980=00 ರೂ|| ಗಳು. ಹಾಗೂ ಒಂದು ಬೆಳ್ಳಿಯ ಕಳಸದ ಸೆಟ್ (ಒಂದು ಬೆಳ್ಳಿ ಪ್ಲೇಟ್, 2 ಸಣ್ಣ ದೀಪಗಳು, ಒಂದು ಕುಂಕುಮ ಭರಣಿ, ಒಂದು ಸಣ್ಣ ಕುತ್ತಿಗೆ ತಂಬಿಗೆ ) ಅಂದಾಜು ತೂಕ 23 ತೊಲೆಯದು.ಅ.ಕಿ 6,555=00 ಮತ್ತು ಅಂದಾಜು 4 ಗ್ರಾಂಮಿನ ಒಂದು ಜೊತೆ ಬಂಗಾರದ ಬೆಂಡೋಲಿ, ಅ.ಕಿ 10,000=00 ರೂ|| ಗಳು ನೇದ್ದವುಗಳು ಇರಲಿಲ್ಲ. ಕಾರಣ ದಿನಾಂಕ 15/11/2017 ರಂದು ಮಧ್ಯಾಹ್ನ 01-00 ಗಂಟೆಯಿಂದ ದಿನಾಂಕ 17/11/2017 ರಂದು ಮಧ್ಯ ರಾತ್ರಿ 02-00 ಗಂಟೆಯ ಅವಧಿಯಲ್ಲಿ ನಮ್ಮ ಮನೆಯ ಬೀಗ ಮುರಿದು ಮನೆ ಒಳೆಗೆ ಪ್ರವೇಶಿಸಿ ಮನೆಯ ಅಲಮರಿಯಲ್ಲಿಟ್ಟ ಒಟ್ಟು 51 ತೊಲೆಯ ಬೆಳ್ಳಿಯ ಸಾಮಾನುಗಳು. ಹಾಗೂ 4 ಗ್ರಾಂ. ಬಂಗಾರದ ಒಂದು ಜೊತೆ ಬಂಗಾರ ಬೆಂಡೋಲಿ ಹೀಗೆ ಒಟ್ಟು 24,535=00 ಕಿಮ್ಮತ್ತಿನ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಸಾಮಾನುಗಳನ್ನು ಪತ್ತೆ ಮಾಡಿ ಕಳವು ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 229/2017 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ 279, 337, 304(ಎ) ಐಪಿಸಿ;- ದಿ:18/11/2017 ರಂದು ಪಿಯರ್ಾದಿ ಮತ್ತು ಮೃತ ಇಬ್ಬರೂ ಕೂಡಿ ಪಿಯರ್ಾದಿ ಟಿವಿಎಸ್. ಮೋಟಾರ್ ಸೈಕಲ ನಂ. ಕೆಎ-28 ಇಪಿ-7890 ನೇದ್ದರ ಮೇಲೆ ಅಗ್ನಿ ಗ್ರಾಮಕ್ಕೆ ದೇವರಿಗೆಂದು ಹೊರಟಿದ್ದು ಮೃತನು ಹಿಂದೆ ಕುಳಿತಿದ್ದು, ಪಿಯರ್ಾದಿ ಮೋಟಾರ್ ಸೈಕಲನ್ನು ನಡೆಯಿಸಿಕೊಂಡು ಹುಣಸಗಿ ಮೇಲೆ ಹಾದು ಅಗ್ನಿ ಗ್ರಾಮಕ್ಕೆ ಹುಣಸಗಿ - ಕೆಂಭಾವಿ ರೋಡಿನ ಮೇಲೆ ಹೊರಟಾಗ ಗುಂಡಲಗೇರಾ ಗ್ರಾಮವನ್ನು ದಾಟಿ ಇಳಿಜಾರಿನಲ್ಲಿ ಕೆಂಭಾವಿ ಕಡೆಗೆ ಹೊರಟಾಗ ಹಿಂದಿನಿಂದಾ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-33 ಎಫ್-0101 ನೇದ್ದರ ಚಾಲಕ ಆರೋಪಿತನು ತನ್ನ ಬಸ್ನ್ನು ಅತಿವೇಗೆ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಪಿಯರ್ಾದಿ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದಾ ಮೃತನಿಗೆ ತೆಲೆಗೆ ಭಾರಿ ರಕ್ತಗಾಯವಾಗಿ ಅಶೋಕ ಈತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಿಯರ್ಾದಿಗೆ ಸಣ್ಣಪುಟ್ಟ ತರಚಿದಗಾಯವಾಗಿದ್ದು ಅಂತಾ ಇತ್ಯಾದಿ ಫಿರ್ಯಾಧಿ ಹೇಳಿಕೆ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 323/2017 ಕಲಂಃ 143 147 148 323 324 307 395 504 ಸಂಗಡ 149 ಐಪಿಸಿ;- ದಿನಾಂಕಃ 17/11/2017 ರಂದು 1-40 ಪಿ.ಎಮ್ ಕ್ಕೆ ಸುರಪೂರ ಸಕರ್ಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿದೇನು. ಗಾಯಾಳು ಕೃಷ್ಣ ತಂದೆ ಸಿದ್ರಾಮ ಪಾಟೀಲ್ ಸಾ: ಉದ್ದಾರ ಓಣಿ ಸುರಪೂರ ಇವರು ನೀಡಿದ ಲಿಖಿತ ಫಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ, ದಿನಾಂಕಃ 16-11-2017 ರಂದು ರಾತ್ರಿ 10-30ರ ಸುಮಾರಿಗೆ ನಾನು ಮನೆಗೆ ಹೊರಟಿದ್ದಾಗ, ಸುರಪೂರ ಪಟ್ಟಣದ ಪಾಂಡುರಂಗ ದೇವಸ್ಥಾನದ ಹತ್ತಿರ 1) ಪವನಕುಮಾರ ತಂದೆ ಬ್ರಿಜು ಗೋಪಾಲ ರಾಠಿ 2) ರಾಕೇಶ ತಂದೆ ನಾರಾಯಣ ಸುಣ್ಣದಕಲ್ 3) ಆನಂದ ಗಡಗಡೆ ತಂದೆ ವಿದ್ಯಾಸಾಗರ ಗಡಗಡೆ 4) ಉದಯಕುಮಾರ ಕೊಂಗಂಡಿ 5) ಅಕ್ಷಯ ಕಟ್ಟಿಮನಿ 6) ಆನಂದ ನಾಟೇಕರ್ ಎಲ್ಲರೂ ಸಾ: ಸುರಪೂರ ಇವರೆಲ್ಲರೂ ಏಕಾಏಕಿ ನನಗೆ ತಡೆದು ನಿಲ್ಲಿಸಿ ಈ ಸೂಳೆಮಗನನ್ನು ರಾತ್ರಿ ವೇಳೆಯಲ್ಲಿಯೇ ಸಿಕ್ಕಾನ, ಇವತ್ತು ಸಾಯಿಸಿಬಿಡೋಣಾ, ಈ ಭೋಸಡಿ ಮಗನಂದು ಬಹಳಾಗಿದೆ ಎನ್ನುತ್ತ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಪವನಕುಮಾರ ರಾಠಿ ಇತನು ನೆಲಕ್ಕೆ ಕೆಡವಿದನು. ರಾಕೇಶನು ಕೊಂದೆ ಬಿಡೋಣಾ ಎಂದು ಹೇಳುತ್ತ ತನ್ನ ಕೈಯಲ್ಲಿ ಇದ್ದ ಎರಡು ಹಾಕಿ ಸ್ಟೀಕ್ ಗಳಿಂದ ಎಡಗೈ ಭಾಗಕ್ಕೆ, ಎಡಗಾಲಿನ ಭಾಗಕ್ಕೆ ಮತ್ತು ಬೆನ್ನಿಗೆ ಹೊಡೆದನು. ಆನಂದ ಗಡಗಡೆ ಇತನು ನನ್ನ ಕುತ್ತಿಗೆಗೆ ಕೈ ಹಾಕಿ ಹುಚುಕಿ ಕೊಲೆ ಮಾಡಲು ಪ್ರಯತ್ನ ಮಾಡಿದನು. ನನ್ನ ಕೊರಳಲ್ಲಿದ್ದ 2 ತೊಲೆ ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾರೆ. ಉದಯಕುಮಾರ ಎಂಬಾತ ಈ ಸೂಳೆ ಮಗನದು ಬಹಳಾಗಿದೆ, ಬಿಟ್ಟರೆ ನಮಗೆ ಉಳಿಗಾಲವಿಲ್ಲೆನ್ನುತ್ತ ಅಲ್ಲೆ ಇದ್ದ ಕಲ್ಲನ್ನು ಎತ್ತಿಕೊಂಡು ನನ್ನ ತಲೆ ಮೇಲೆ ಹಾಕಲಿಕ್ಕೆ ಬಂದಾಗ ನಾನು ತಪ್ಪಿಸಿಕೊಂಡಿದ್ದು, ಕಲ್ಲು ತಲೆಯ ಎಡಭಾಗದಲ್ಲಿ ತರಚಿ ಗಾಯವಾಗಿರುತ್ತದೆ. ಆಗ ನಾನು ಬಹಳ ಜೋರಾಗಿ ಕಿರುಚಾಡಿದಾಗ ರಮೇಶ ತಂದೆ ಗುಂಡಪ್ಪ ಮತ್ತು ಪಾರಪ್ಪ ಗುತ್ತೇದಾರ ಇವರು ಬಿಡಿಸಿಕೊಂಡರು. ಅಷ್ಟೊತ್ತಿಗೆ ನನ್ನ ಮೊಬೈಲ್ ಸಹ ಕಿತ್ತುಕೊಂಡರು. ಇಂದು ರಮೇಶ ಹಾಗು ಪಾರಪ್ಪ ಇವರ ಸಹಾಯದಿಂದ ಫಿಯರ್ಾದಿ ನೀಡುತ್ತಿದ್ದು, ಈ ಮೇಲಿನ ಆರೋಪಿಗಳ ವಿರುದ್ದ ಕಾನೂನಿನ ಕ್ರಮ ಕೈಕೊಳ್ಳಬೇಕು ಅಂತಾ ವಗೈರೆ ಸಾರಾಂಶವಿರುವ ಅಜರ್ಿಯನ್ನು ಪಡೆದುಕೊಂಡು 9-00 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 323/2017 ಕಲಂ: 143 147 148 323 324 307 395 504 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 324/2017 ಕಲಂಃ 143 147 148 323 324 307 395 504 ಸಂಗಡ 149 ಐಪಿಸಿ ;- ದಿನಾಂಕಃ 17/11/2017 ರಂದು 10-30 ಪಿ.ಎಮ್ ಕ್ಕೆ ಶ್ರೀ ಪವನ್ ರಾಠಿ ತಂದೆ ಬ್ರಿಜ್ ಗೋಪಾಲ ರಾಠಿ ಸಾ: ಶೆಟ್ಟಿಮೊಹಲ್ಲಾ ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 16/11/2017 ರಂದು ರಾತ್ರಿ 10-11 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಹೈದ್ರಾಬಾದನಲ್ಲಿದ್ದಾಗ ನನ್ನ ಹೆಂಡತಿ ಫೋನ್ ನಂ. 7892592383 ಗೆ ಕೃಷ್ಣ ಪಾಟೀಲ್ ಎಂಬುವವರ ಫೋನ್ ನಂ. 9686972622 ದಿಂದ ಕಾಲ್ ಮಾಡಿದಾಗ ನನ್ನ ಹೆಂಡತಿ ರಿಸೀವ್ ಮಾಡದೇ ನನಗೆ ಸದರಿ ವಿಷಯ ತಿಳಿಸಿದ್ದಾಳೆ. ಈ ಹಿಂದೆ ಸುಮಾರು ದಿವಸಗಳಿಂದ ನಮ್ಮ ಮನೆಯ ಹತ್ತಿರ ಬಂದು ಹೋಗುವದು, ಮತ್ತು ನನ್ನ ಹೆಂಡತಿ ಬಜಾರಿಗೆ ಹೋದರೆ ಹಿಂದೆ ಸುತ್ತುವದು, ನನ್ನ ಹೆಂಡತಿಯ ಪಕ್ಕದಲ್ಲಿ ಬಂದು ಅಶ್ಲೀಲವಾಗಿ ಮಾತನಾಡುವದು ಮಾಡುತ್ತಿದ್ದ. ಅವನ ಅಶ್ಲೀಲ ವರ್ತನೆ, ಕಿರುಕುಳ ಸಾಕಾಗಿ ನನಗೆ ವಿಷಯ ತಿಳಿಸಿದ್ದಾಳೆ. ನಿನ್ನೆ ರಾತ್ರಿ 11.00 ಗಂಟೆಯ ಸುಮಾರಿಗೆ ನನ್ನ ಮನೆಯ ಮುಂದೆ ಕೃಷ್ಣ ಪಾಟೀಲ್ ತಂದೆ ಸಿದ್ರಾಮ ಪಾಟೀಲ್ ಹಾಗು ಇತರರು ಬಂದು ನಿಂತಾಗ, ನನ್ನ ಹೆಂಡತಿಗೆ ಯಾಕೆ ಕಾಲ್ ಮಾಡಿದಿ, ಅಲ್ಲದೇ ನನ್ನ ಹೆಂಡತಿಯನ್ನು ಬಹಳ ದಿವಸಗಳಿಂದ ಯಾಕೆ ಹಿಂಬಾಲಿಸುತ್ತಿಎಂದು ಕೇಳಿದಾಗ, ಆತನು ಹಿಂಬಾಲಿಸುವುದೇನೂ ನಿನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗುತ್ತೇವೆ ಎಂದು ಅಂದಾವನೇ 1) ಕೃಷ್ಣ ಪಾಟೀಲ್ ತಂ/ ಸಿದ್ರಾಮ ಪಾಟೀಲ್ ಸಾ|| ಉದ್ದಾರ ಓಣಿ ಸುರಪುರ 2) ರಮೇಶಗೌಡ ಉದ್ದಾರ ಓಣಿ ಸುರಪುರ ಹಾಗೂ ಆತನ ಸಂಗಡ ಇದ್ದ ಇನ್ನೂ 5 ಜನರು ಬಂದವರೆ. ಎಲೇ ಬೋಸುಡಿ ಮಗನೇ ನಾನು ಕಾಲ್ ಮಾಡಿದ್ದು ನೀ ಎನ್ ಕೇಳಿತ್ತಿ, ನಿನ್ನ ಹೆಂಡತಿ ಎಲ್ಲಿದ್ದಾಳೆ ಹೊರಗೆ ಕರೆ ಎಂದು ಜಗಳಕ್ಕೆ ಬಿದ್ದು, ನನ್ನ ಎದೆಯ ಮೇಲೆ ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು, ನೆಲಕ್ಕೆ ಕೆಡಿವಿ ಕೃಷ್ಠ ಪಾಟೀಲ್ ಎಂಬಾತನು ನನ್ನ ಎದೆಯ ಮೇಲೆ ಕುಳಿತು ನನ್ನ ಕೊರಳಲ್ಲಿ ಇದ್ದ ಮಫ್ಲಾಲರ್(ಉದ್ದನ ಟವಲ್) ಎರಡು ಕೈಯಿಂದ ಹಿಡಿದು ಕುತ್ತಿಗೆ ಸುತ್ತ ಸುತ್ತಿ ಬಲವಾಗಿ ಒತ್ತಿ ಹಿಡಿದು ಉಸಿರುಗಟ್ಟುವಾಗೆ ಜಗ್ಗಿ ಸಾಯಿಸುವ ಪ್ರಯತ್ನ ಮಾಡುತ್ತಿದ್ದನು. ಹೆಸರು ಗೊತ್ತಿಲ್ಲದ ಉಳಿದವರೆಲ್ಲರೂ ನನ್ನ ಕೈ, ಕಾಲು ಹೊತ್ತಿ ಹಿಡಿದಿದ್ದರು. ಆಗ ನಾನು ನನ್ನ ಜೀವ ಹೋಗುತ್ತಿದೆ ಎಂದು ಜೋರಾಗಿ ಚೀರಾಡುತ್ತಿದ್ದಾಗ 1) ಶ್ರೀ ಲಕ್ಷ್ಮಣ ತಂ/ ಗೋಪಾಲ ನಾಯಕ ಸುರಪುರ 2) ಬಸವರಾಜ ತಂ/ ಹಣಮಂತ್ರಾಯ ಡೊಣ್ಣಿಗೇರಾ ಬಂದು ಬಿಡಿಸಿಕೊಂಡರು. ಆಗ ಈದಿನ ಜಗಳ ಬಿಡಿಸಿಕೊಂಡಿದ್ದಾರೆ ಎಂದು ತಿಳಿಯಬೇಡ ನಾವು ಎಂದಾದರೂ ಒಂದು ದಿನ ನಿನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಿ ಬಲತ್ಕಾರ ಮಾಡುವುದು ನಮ್ಮ ಉದ್ದೇಶವಿದೆ ಅಂತ ಕೂಗಿದವರೇ, ನನ್ನ ಕೈಯಲ್ಲಿರುವ(ಬ್ರಾಸ್ಲೇಟ್) 5 ತೊಲೆ ಬಂಗಾರದ ಚೈನ್ ಹಾಗೂ ನನ್ನ ಪಾಕೀಟ್ನಲ್ಲಿ ಇರುವ 7000 ಸಾವಿರ ರೂಪಾಯಿಗಳು ಬಲವಂತವಾಗಿ ಕಿತ್ತಿಕೊಂಡರು. ಅಲ್ಲದೇ ನಮ್ಮನ್ನು ಹೆದರು ಹಾಕಿಕೊಂಡು ಊರಲ್ಲಿ ಹೇಗೆ ಕಾಲ ಕಳಿಯುತ್ತಿ ಅಂತ ಜೀವ ತೆಗೆಯುವ ಕೊಲೆ ಬೇದರಿಕಿ ಹಾಕಿ ಹೋದರು. ಉಳಿದ 5 ಜನರನ್ನು ಮುಖ ನೋಡಿದರೆ ಗುರುತಿಸುತ್ತೇನೆ. ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 324/2017 ಕಲಂ: 143 147 148 354(ಡಿ), 323 307 395 504 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. Posted by Inspector General Of Police North Eastern Range Kalaburagi. at 6:18 PM No comments: KALABURAGI DISTRICT REPORTED CRIMES ಕೊಲೆ ಪ್ರಕರಣಗಳು : ಅಫಜಲಪೂರ ಠಾಣೆ : ಶ್ರೀಮತಿ ನರಸಮ್ಮ ಗಂಡ ದೇವಿಂದ್ರ @ ಪಾಂಡು ಭಜಂತ್ರಿ (ಪಂಡಿತ) ಸಾ||ಆಶ್ರಯ ಕಾಲೋನಿ ಡಿಗ್ರಿ ಕಾಲೇಜ ಹತ್ತಿರ ಅಫಜಲಪೂರ ರವರ ದೊಡ್ಡಮಗನಾದ ಅರ್ಜುನನ ಕಾಲೇಜ ರಜೆ ಇದ್ದುದ್ದರಿಂದ ಅಫಜಲಪೂರಕ್ಕೆ ಬಂದಿದ್ದು ನನ್ನ ಎಲ್ಲಾ ಮಕ್ಕಳ ಆದಾಯ ಪ್ರಮಾಣ ಪತ್ರಗಳು ಕೊಟ್ಟು ಬರಲು ದಿನಾಂಕ 12/11/2017 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಕಲಬುರಗಿಗೆ ಹೋಗಿ ರೈಲ್ವೆ ನಿಲ್ದಾಣದಲಿದ್ದಾಗ ನನ್ನ ಗಂಡನು ನನ್ನ ಮೊಬೈಲ ಪೋನಿಗೆ ಕರೆ ಮಾಡಿ ರೈಲು ಸಿಕ್ಕಿರುತ್ತದೆ ಹೇಗೆ ಅಂತ ಕೇಳಿದನು ಆಗ ನಾನು ರೈಲು ಸ್ಟೇಷನನಲ್ಲಿ ಬರುತ್ತಿರುವ ಬಗ್ಗೆ ಧ್ವನಿ ವರ್ಧಕದಲ್ಲಿ ಸೂಚನೆ ನೀಡುತಿದ್ದಾರೆ ಸ್ವಲ್ಪ ಸಮಯದಲ್ಲಿ ರೈಲು ಬರಬಹುದು ಅಂತ ತಿಳಿಸಿದೆನು ನಂತರ ರಾತ್ರಿ 9.00 ಗಂಟೆಗೆ ಸೋಲಾಪೂರ-ಯಶ್ವಂತಪೂರ ರೈಲು ಬಂದ ನಂತರ ಸದರಿ ರೈಲಿನಲ್ಲಿ ಹತ್ತಿಕೊಂಡು ಬೆಂಗಳೂರಿಗೆ ಹೋಗಿರುತ್ತೇವೆ. ದಿನಾಂಕ 14/11/2017 ರಂದು ರಾತ್ರಿ ಯಶ್ವಂತಪೂರ- ಸೋಲಾಪೂರ ರೈಲಿನಲ್ಲಿ ಬೆಂಗಳೂರಿನಿಂದ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಹೊರಟು ದಿನಾಂಕ 15/11/2017 ರಂದು ಬೆಳಿಗ್ಗೆ ಕಲಬುರಗಿಗೆ ಬಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಮರಳಿ ಅಫಜಲಪೂರ ಪಟ್ಟಣದಲ್ಲಿರುವ ನಮ್ಮ ಮನೆಗೆ ಬಂದಿರುತ್ತೇವೆ. ನಮ್ಮ ಮನೆಗೆ ಹಾಕುವ ಕೀಲಿಗೆ ಎರಡು ಚಾವಿಗಳಿದ್ದು ಒಂದು ನನ್ನ ಹತ್ತಿರ ಇನೊಂದು ನನ್ನ ಗಂಡನ ಹತ್ತಿರ ಇರುತ್ತದೆ. ನಾನು ಬೆಂಗಳೂರಿನಿಂದ ನಮ್ಮ ಮನೆಗೆ ಬಂದಾಗ ನಮ್ಮ ಮನೆಯ ಬಾಗಿಲಿಗೆ ಕೀಲಿ ಹಾಕಿದ್ದು ನಾನು ಮತ್ತು ನನ್ನ ಮಗ ಇಬ್ಬರು ಕೀಲಿ ತಗೆದು ಮನೆಯ ಒಳಗೆ ಹೋಗಿ ನೋಡಲು ಬಟ್ಟೆ ಹೊಲೆಯುವ ಮಶಿನ್ ಮೇಲೆ ನನ್ನ ಗಂಡನ ಒಂದು ಮೊಬೈಲ್ ಪೋನ್ ಮತ್ತು ಪರ್ಸ ಇತ್ತು. ಇನ್ನೊಂದು ಮೋಬೈಲ ಪೋನ ಇದ್ದಿರಲಿಲ್ಲ ನಂತರ ನಾನು ನನ್ನ ಗಂಡನಿಗಾಗಿ ಓಣಿಯಲ್ಲಿ ಮತ್ತು ನನ್ನ ಗಂಡನು ಕೆಲಸ ಮಾಡುವ ಹೊಟೇಲಗಳಲ್ಲಿ ವಿಚಾರಿಸಿದರು ನನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಎಲ್ಲಿಗಾದರು ಹೋಗಿರಬಹುದು ನಂತರ ತಾನೇ ಮರಳಿ ಮನೆಗೆ ಬರಬಹುದೆಂದು ಸುಮ್ಮನಿದ್ದೆನು.ದಿನಾಂಕ 18/11/2017 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಮ್ಮ ಓಣಿಯಲ್ಲಿ ಜನರು ಅಫಜಲಪೂರದಿಂದ ಘತ್ತರಗಾ ಕಡೆಗೆ ಹೋಗುವ ರೋಡಿನ ಹತ್ತಿರ ಇರುವ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಬಿದ್ದಿದೆ ಅಂತ ಮಾತಾಡುವದನ್ನು ಕೇಳಿ ನಾನು ಮತ್ತು ನನ್ನ ಮಗ ಅರ್ಜುನ ಇಬ್ಬರು ಹೋಗಿ ನೋಡಲು ಕೊಲೆಯಾಗಿ ಬಿದ್ದಿರುವ ವ್ಯಕ್ತಿ ಶವ ಪೂರ್ತಿ ಕೊಳೆತಿದ್ದು ಶವದ ಮೇಲಿನ ಬಟ್ಟೆಗಳು ಮತ್ತು ಕೊಲೆಯಾದ ಸ್ಥಳದಲ್ಲಿ ಬಿದ್ದಿರುವ ಚಪ್ಪಲಿಗಳು ಹಾಗು ಪ್ಯಾಂಟಿಗೆ ಕಟ್ಟುವ ಬೆಲ್ಟನೇದ್ದವುಗಳನ್ನು ನೋಡಿ ಗುರುತಿಸಿದ್ದು ಕೊಲೆಯಾಗಿ ಬಿದ್ದ ವ್ಯಕ್ತಿ ನನ್ನ ಗಂಡ ದೇವಿಂದ್ರ@ ಪಾಂಡು ತಂದೆ ಶಂಕರ ಪಂಡಿತ(ಭಜಂತ್ರಿ) ಇರುತ್ತಾನೆ. ನನ್ನ ಗಂಡನಿಗೆ ದಿನಾಂಕ 12/11/2017 ರಿಂದ ದಿನಾಂಕ 18/11/2017 ರ ಬೆಳಗ್ಗಿನ 10.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿನ ತೊಗರಿ ಬೆಳೆ ಇದ್ದ ಹೊಲದ ಬಾಂದಾರಿ ಮೇಲೆ ಇರುವ ಬೇವಿನ ಗಿಡದ ಪಕ್ಕದಲ್ಲಿ ತಲೆಯ ಮೇಲೆ ದೊಡ್ಡ ಬಂಡೆಗಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವವನ್ನು ಕೊಲೆ ಮಾಡಿದ ಸ್ಥಳದಿಂದ ಎಳೆದುಕೊಂಡು ಹೋಗಿ ತೊಗರಿ ಬೆಳೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲೋಗಿ ಠಾಣೆ : ಶ್ರೀ ಭಗವಂತ್ರಾಯ ತಂದೆ ಸಿದ್ದಪ್ಪ ಗುಜಗೊಂಡ ಸಾ : ನೆಲೋಗಿ ತಾ : ಜೇವರಗಿ ರವರು ದಿನಾಂಕ:18/11/2017 ರಂದು ಸಾಯಂಕಾಲ 4:30 ಘಂಟೆ ಸುಮಾರಿಗೆ ನಮ್ಮ ಹೊಲ ಸರ್ವೇ ನಂ: 165 ನೇದ್ದರಲ್ಲಿ ಕೆಲಸ ಮಾಡುತ್ತಿದ್ದ ಎಂ.ವೀರಾಂಜನೇಯ ಯವರು ನನಗೆ ತಿಳಿಸಿದ್ದೇನೆಂದರೆ. ನೇಲೋಗಿಯಿಂದ ಸೋನ್ನ ಕ್ರಾಸ ಕಡೆಗೆ ಹೋಗುವ ಮಾರ್ಗದಲ್ಲಿ ನಮ್ಮ ಹೋಲದ ಬದಿಗೆ ಯಾವದೋ ಒಂದು ಅಪರಿಚಿತ ಶವ ಕಂಡು ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ಹೋಲಕ್ಕೆ ಹೋಗಿ ನೋಡಲಾಗಿ ಒಂದು ಅಪರಚಿತ ಶವ ಸುಮಾರು ಅಂದಾಜು 25-30 ವರ್ಷದ ಗಂಡು ವ್ಯೆಕ್ತಿಯ ಶವ ಇತ್ತು . ನಾನು ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ವ್ಯೆಕ್ತಿಗಳು ಕೂಡಿ ಶವವನ್ನು ನೋಡಲಾಗಿ ದೇಹದ ಮೇಲೆ ಸಣ್ಣ ಪುಟ್ಟಗಾಯಗಳು ಕಂಡು ಬಂದಿರುತ್ತದೆ. ಬಲಗಣ್ಣಿನ ಮೇಲೆ ಬಲವಾಗಿ ಹೋಡೆದು ಗಾಯ ಮಾಡಿದ್ದು ಕಂಡು ಬಂದಿರುತ್ತದೆ. ಯಾವದೋ ಒಂದು ವಸ್ತುವಿನಿಂದ ಕುತ್ತಿಗೆಗೆ ಬಿಗಿದ್ದಿದ್ದು ಕುತ್ತಿಗೆ ಮೇಲೆ ಕಂದು ಬಣ್ಣದ ಗುರುತು ಕಂಡು ಬಂದಿರುತ್ತದೆ, ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಹಾಗೂ ಕಂದುಗಟ್ಟಿದ ಗಾಯಗಳು ಕಂಡು ಬಂದಿರುತ್ತದೆ, ಬಲ ಭುಜದ ಮೇಲೆ ಸೂರ್ಯನ ಆಕಾರಮಚ್ಚೆ ಗುರುತು ಇದ್ದು ಮದ್ಯದಲ್ಲಿ ಓಂ ಅಂತ ಹಣಚೆ ಬಟ್ಟು ಹಾಕಿದ್ದು ಇರುತ್ತದೆ. ಬಲಗೈ ಮೇಲೆ ಬಿರಾದಾರ ಅಂತ ಇಂಗ್ಲೀಷನಲ್ಲಿ ಹಣಚೆ ಬೋಟ್ಟು ಹಾಕಿದ್ದು ಅದೆ. ಎಡ ಭೂಜದ ಮೇಲೆ ಓಂ ಅದರ ಮೇಲೆ ಡಮರುಗದ ಹಣಚೆ ಬೋಟ್ಟು ಹಾಕಿದ್ದು ಇರುತ್ತದೆ. ಮೈಮೇಲೆ ಹಳದಿ ಬಣ್ಣದ ಟೀ ಶರ್ಟ ಹಾಗೂ ಭೂದಿ ಬಣ್ಣದ 1.4 ಭೋರ್ಮಡಾ ಧರಸಿದ್ದು ಇರುತ್ತದೆ, ಮೃತ ದೇಹವನ್ನು ನೋಡಿದವರು ಯಾರೂ ಕೂಡಾ ಶವವನ್ನು ಗುರುತಿಸಿರುವದಿಲ್ಲಾ. ಯಾರೋ ದುಷ್ಕರ್ಮಿಗಳು ಯಾವದೋ ದುರುದ್ವೇಶದಿಂದ ಕೋಲೆ ಮಾಡಿ ಸಾಕ್ಷಿ ನಾಶ ಮಾಡುವ ಸಲುವಾಗಿ ಈ ಸ್ಥಳದಲ್ಲಿ ಮೃತ ದೇಹವನ್ನು ಎಸೆದು ಹೋಗಿರುತ್ತಾರೆ.ಸದರಿ ಘಟನೆಯು ದಿನಾಂಕ:18/11/2017 ಮದ್ಯ ರಾತ್ರಿಯಿಂದ ಇಲ್ಲಿಯವರೆಗೆ ಜರಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪ್ರಕರಣ : ಆಳಂದ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಶಂಕರ ಕಜಾಳೆ ಸಾ : ಪಡಸಾವಳಿ ತಾ : ಆಳಂದ ರವರ ಗಂಡ ಶಂಕರ ತಂದೆ ಬಾಬು ಕಾಜಳೆ ಇವರು ಇಂದು ದಿನಾಂಕ 18/11/2017 ರಂದು ಬೆಳಿಗ್ಗೆ ಉಮರ್ಗಾ ತಾಲೂಕಿನ ಸಾವಳೇಶ್ವರ್ ಗ್ರಾಮದಲ್ಲಿರುವ ಅಕ್ಕಳಾದ ಸುಭಾಬಾಯಿ ಹತ್ತಿರ ಹೋಗಿ ಬರುತ್ತೆನೆ ಅಂತಾ ಹೇಳಿ ನಮ್ಮ ಮೋಟಾರ ಸೈಕಲ್ ನಂಬರ ಕೆಎ 32 ಇಜಿ 2069 ನೆದ್ದರ ಮೇಲೆ ಕುಳಿತು ಚಾಲು ಮಾಡಿಕೊಂಡು ಮನೆಯಿಂದ ಹೋದರು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ನಮ್ಮ ಅಳಿಯ ಶ್ರೀಶೈಲ್ ಘಾಳೆ ಇವರು ಬಂದು ನನಗೆ ವಿಷಯ ತಿಳಿಸಿದ್ದೆನೆಂದರೆ ತಡೋಳಾ ಗ್ರಾಮದ ಪರಿಚಯದ ಬಾಬುರಾವ ತಂದೆ ಉದ್ದರವರಾವ ಪಾಟೀಲ್ ಇವರು ನನಗೆ ಫೋನ್ ಮಾಡಿ ಮಾಮನಾದ ಶಂಕರ ಕಾಜಳೆ ಇವರು ಮೋಟಾರ ಸೈಕಲ್ ಮೇಲೆ ತಡೋಲಾ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ರೋಡಿನಲ್ಲಿ ಅವರ ಎದುರುಗಡೆಯಿಂದ ಖಜೂರಿ ಬಾರಡರ ಕಡೆಯಿಂದ ಒಂದು ಮೋಟಾರ ಸೈಕಲ್ ನಂ ಎಮ್‌ಹೆಚ್‌ 06 ಎಜೆ 4269 ನೇದ್ದರ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಮಾಮಾನ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಕೆಳಗೆ ಬಿದ್ದು ಮಾಮಾನ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ, ಡಿಕ್ಕಿ ಪಡಿಸಿದವನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಡಿಕ್ಕಿಪಡಿಸಿದವನ ಹೆಸರು ವಿಚಾರಿಸಲಾಗಿ ನಾರಾಯಣ ತಂದೆ ರಾಮ ವಾಗಮೋಡೆ ಸಾ : ಕುನ್ನಳ್ಳಿ ತಾ : ಉಮರಗಾ ಜಿ : ಉಸ್ಮಾನಾಬಾದ ಅಂತಾ ತಿಳಿದು ಬಂದಿರುತ್ತದೆ, ಅಂತಾ ತಿಳಿಸಿದ್ದು ಆಗ ನಾನು ಗಾಬರಿಯಾಗಿ ನಮ್ಮ ಅಳಿಯ ಶ್ರೀಶೈಲ್ ಘಾಳೆ ಹಾಗೂ ನಮ್ಮೂರಿನ ಮಹಿಬೂಬ ಗುಂಜೋಟಿ, ಮತ್ತು ಇಮಾಮ ಶೇಕ್, ಹಾಗೂ ಇತರರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ಗಂಡನಿಗೆ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಹಾಗೂ ಇತರ ಕಡೆಗೆ ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿದ್ದು ನಾವೆಲ್ಲರೂ ಕೂಡಿ ನನ್ನ ಗಂಡನಿಗೆ ಎತ್ತಿ ನಮ್ಮ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಉಮರ್ಗಾ ದವಾಖಾನೆಗೆ ತೆಗೆದುಕೊಂಡು ಹೋಗುತ್ತಿರುವಾಗ ಉಮರ್ಗಾ ಹತ್ತಿರ ನನ್ನ ಗಂಡ ಶಂಕರ ಕಾಜಳೆ ಇವರು ಅಪಘಾತದಲ್ಲಿ ಹೊಂದಿದ ಗಾಯದಿಂದ ಮೃತಪಟ್ಟಿದ್ದು ಇರುತ್ತದೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಲಿಗೆ ಪ್ರಕರಣ : ಜೇವರಗಿ ಠಾಣೆ : ಶ್ರೀ ಸಿದ್ದನಗೌಡ ತಂದೆ ಬಸವಂತರಾಯ ಮಾಲಿ ಪಾಟೀಲ ಸಾ|| ಚನ್ನೂರ ಹಾ:ವ: ಓಂ ನಗರ ಜೇವರಗಿ ಇವರು ಠಾಣೆಗೆ ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ನನ್ನ ಹೆಸರಿನಿಂದ ಬ್ಯಾಂಕ ಖಾತೆ ನಂ 62291009973 ನೇದ್ದು ಇರುತ್ತದೆ. ನಾನು ಇಂದು ದಿನಾಂಕ 18.11.2017 ರಂದು ಮುಂಜಾನೆ ಮನೆಯಿಂದ ಹಣ ಡ್ರಾಮಾಡಿಕೊಂಡು ಬರಲು ಬ್ಯಾಂಕಿಗೆ ಬಂದು ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ಮೇಲೆ ನಮೂದಿಸಿದ ನನ್ನ ಖಾತೆಯಿಂದ ಒಟ್ಟು 80,000/- ( ಎಂಭತ್ತು ಸಾವಿರ ರೂಪಾಯಿ) ಹಣ ಡ್ರಾ ಮಾಡಿಕೊಂಡು ಹಣವನ್ನು ಒಂದು ಪ್ಲಾಸ್ಟೀಕ್ ಕೈ ಚೀಲದಲ್ಲಿ ಹಾಕಿಕೊಂಡು ನನ್ನ ಕೈಯಲ್ಲಿ ಹಿಡಿದುಕೊಂಡು ಬ್ಯಾಂಕಿನಿಂದ ಹೊರಗೆ ಬಂದು, ಮನೆಗೆ ಹೋಗಲು ನಡೆದುಕೊಂಡು ರೊಡಿನಲ್ಲಿ ಬರುತ್ತಿದ್ದೆನು, ಮುಂಜಾನೆ 11.45 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹಳೆಯ ಬಿ.ಇ.ಓ ಕಚೇರಿಯ ಹತ್ತಿರ ರೋಡಿನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಎದುರಿನಿಂದ ಒಂದು ಕಪ್ಪು ಬಣ್ಣದ ಅಪ್ಪಾಚಿ ಮೊಟಾರ್ ಸೈಕಲ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂದಾಜು 25-30 ವರ್ಷ ವಯಸ್ಸಿನವರು ಕುಳಿತುಕೊಂಡು ಬಂದು ನನ್ನ ಕೈಯಲ್ಲಿನ ಹಣ ಇದ್ದ ಪ್ಲಾಷ್ಟೀಕ ಕೈ ಚೀಲ ಹಣ ಸಮೇತ ಜಬರದಸ್ತಿಯಿಂದ ಕಸಿದುಕೊಂಡು ಹೋದರು, ನಾನು ಚಿರ್ಯಾಡುತ್ತಾ ಅವರ ಹಿಂದೆ ಬೇನ್ನು ಹತ್ತಿದ್ದರು ಅವರು ಸಿಕ್ಕಿರುವುದಿಲ್ಲಾ, ಅವರು ತಮ್ಮ ಮೊಟಾರ್ ಸೈಕಲನ್ನು ಜೊರಾಗಿ ನಡೆಯಿಸಿಕೊಂಡು ಹೋದರು ಮೊಟಾರ್ ಸೈಕಲ್ ನಂಬರ ಗುರುತು ಸಿಕ್ಕಿರುವುದಿಲ್ಲಾ. & ಮೊಟಾರ್ ಸೈಕಲ ನಡೆಯಿಸುತ್ತಿದ್ದವನ ಬಟ್ಟೆಗಳು ಸರಿಯಾಗಿ ಕಂಡಿರುವುದಿಲ್ಲಾ ಅವನು ಕನ್ನಡಕ ಹಾಕಿಕೊಂಡಿದನು, ಹಿಂದೆ ಕುಳಿತವನು ಬಿಳಿ ಬಣ್ಣದ ಪೂಲ್ ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ನಂತರ ನಾನು ನನ್ನ ಗೆಳೆಯರಾದ ನಾಡಗೌಡ ತಂದೆ ಅಪ್ಪಾಸಾಹೇಬಗೌಡ ಮಾಲಿ ಪಾಟೀಲ, ಭೀಮರಾಯ ತಂದೆ ಮಲ್ಲಪ್ಪ ಸೂರಪೂರ ಇವರನ್ನು ಬರಮಾಡಿಕೊಂಡು ಜೇವರಗಿ ಪಟ್ಟಣದಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಡ್ರಾಯ್ಡ್ ಸ್ಮಾರ್ಟ್‍ಫೋನ್‍ಲ್ಲಿ ವಾಟ್ಸಾಪ್ ಬಳಸುತ್ತಿರುವ ಬಳಕೆದಾರರಿಗೆ ಗುಡ್‍ನ್ಯೂಸ್. ಇನ್ನು ಮುಂಚಿನ ನೀವು ವಾಟ್ಸಾಪ್ ಸ್ನೇಹಿತರಿಗೆ ವಾಟ್ಸಾಪ್‍ನಿಂದಲೇ ಕರೆ ಮಾಡಬಹುದು. ವಾಟ್ಸಾಪ್ ತನ್ನ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಏಪ್ರಿಲ್ 1ರಿಂದ ಕರೆ ಸೌಲಭ್ಯವನ್ನು ನೀಡಿದೆ. ಕರೆ ಮಾಡಲು ಗೂಗಲ್ ಪ್ಲೇಸ್ಟೋರ್‍ಗೆ ಹೋಗಿ ಹೊಸದಾಗಿ ಬಿಡುಗಡೆಯಾಗಿರುವ ವಾಟ್ಸಪ್ ಆವೃತ್ತಿಯನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ಪ್ಲೇ ಸ್ಟೋರ್ ನಿಂದ ಅಪ್ ಡೇಟ್ ಆಗದಿದ್ದರೆ ವೆಬ್‍ಸೈಟ್‍ನಿಂದಲೇ ನೇರವಾಗಿ ಆಪ್ ಡೌನ್‍ಲೋಡ್ ಮಾಡಿ ಇನ್‍ಸ್ಟಾಲ್ ಮಾಡಿಕೊಂಡು ಕರೆ ಮಾಡಬಹುದು. ಒಂದು ನಿಮಿಷದ ವಾಟ್ಸಾಪ್ ಕರೆಗೆ 3ಜಿ ಯಲ್ಲಿ 0.15 ಎಂಬಿ ಯಿಂದ 0.2ಎಂಬಿ ಖರ್ಚಾಗುತ್ತದೆ. ಹೀಗಾಗಿ 3ಜಿ ಇಂಟರ್‍ನೆಟ್ ಪ್ಯಾಕ್‍ನಲ್ಲಿ 1 ಎಂಬಿ ಒಳಗಡೆ 5 ನಿಮಿಷದ ಕರೆ ಮಾಡಬಹುದು. 2ಜಿ ಇಂಟರ್‍ನೆಟ್‍ನಲ್ಲೂ ನೀವು ಕರೆ ಮಾಡಬಹುದು. ಆದರೆ 3ಜಿಯಷ್ಟು ಸುಲಲಿತವಾಗಿ ಕರೆ ಮಾಡಲು ಸಾಧ್ಯವಿಲ್ಲ. ವಿಶೇಷ ಏನೆಂದರೆ 3ಜಿಗಿಂತಲೂ 2ಜಿ ಯಲ್ಲಿ ಹೆಚ್ಚಿನ ಎಂಬಿ ಖರ್ಚಾಗುತ್ತದೆ. 1 ನಿಮಿಷದ ಕರೆ ಮಾಡಲು 2ಜಿಯಲ್ಲಿ 0.35 ಎಂಬಿ ಖರ್ಚಾಗುತ್ತದೆ. ಇಬ್ಬರು 3ಜಿ ಬಳಕೆದಾರರು ಕರೆ ಮಾಡಿದರೆ ಧ್ವನಿ ಇಬ್ಬರಿಗೂ ಕೇಳುತ್ತದೆ. ಆದರೆ 2ಜಿ ಬಳಕೆದಾರು ಕರೆ ಮಾಡಿದ್ದಲ್ಲಿ ಧ್ವನಿ ಸ್ಪಷ್ಟವಾಗಿ ಕೇಳುವುದಿಲ್ಲ. ಐಓಎಸ್ ಮತ್ತು ವಿಂಡೋಸ್ ಓಎಸ್ ಹೊಂದಿರುವ ಸ್ಮಾರ್ಟ್‍ಫೋನ್ ಗ್ರಾಹಕರಿಗೆ ಮುಂದೆ ಕರೆ ವಿಶೇಷತೆ ಮುಂದಿನ ದಿನಗಳಲ್ಲಿ ಸಿಗಲಿದೆ.
ಮೇಷ ರಾಶಿ: ಹಲವು ಅನಿರೀಕ್ಷಿತ ಘಟನೆಗಳು ನಡೆಯಲಿವೆ. ವಿವಾದ ಮತ್ತು ಕೆಟ್ಟ ಸುದ್ದಿಗಳು ಬರಬಹುದು. ಆಸ್ತಿ ವಿಚಾರಗಳು ಇತ್ಯರ್ಥವಾಗಲಿವೆ. ಕಾರು ಖರೀದಿಸುವ ಸಾಧ್ಯತೆಗಳಿವೆ. ವೃಷಭ ರಾಶಿ: ಈ ರಾಶಿಯವರ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೀರಿ. ನಿಮ್ಮ ಗೌರವ, ಸ್ಥಾನಮಾನ ಹೆಚ್ಚಲಿದೆ. ಮನೆಯಲ್ಲಿ ಸಂತೋಷ ಇರುತ್ತದೆ. ವಿದೇಶದಿಂದ ಲಾಭವಾಗಲಿದೆ. ನಿಮಗೆ ಹಣವು ಪ್ರಯೋಜನಕಾರಿಯಾಗಲಿದೆ. ಮಿಥುನ ರಾಶಿ: ನಿಮಗೆ ಹಣವು ಲಾಭದಾಯಕವಾಗಿರುತ್ತದೆ. ಕಣ್ಣಿನ ಸಮಸ್ಯೆಗಳು ಎದುರಾಗಬಹುದು. ಜಗಳಗಳನ್ನು ತಪ್ಪಿಸಿ. ನ್ಯಾಯಾಲಯದಲ್ಲಿ ವಿವಾದವಿದ್ದರೆ ಅದನ್ನು ಹೊರಗೆ ಇತ್ಯರ್ಥಪಡಿಸಿಕೊಳ್ಳಿ. ಕೆಲಸದ ಸ್ಥಳದಲ್ಲಿ ಯಾರಾದರೂ ಪಿತೂರಿ ನಡೆಸಬಹುದು. ಕರ್ಕಾಟಕ ರಾಶಿ: ಇದು ನಿಮಗೆ ಉತ್ತಮ ಸಮಯವಾಗಿರುತ್ತದೆ. ಆದಾಗ್ಯೂ, ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಸಾಮಾಜಿಕವಾಗಿ ನೀವು ಕ್ರಿಯಾಶೀಲರಾಗುವಿರಿ. ಸಿಂಹ ರಾಶಿ: ಈ ರಾಶಿಯವರಿಗೆ ಧನಲಾಭವಾಗಲಿದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ ಶಯಸ್ಸು ಖಂಡಿತ ಸಿಗಲಿದೆ. ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಕನ್ಯಾ ರಾಶಿ: ನೀವು ಯಶಸ್ಸನ್ನು ಪಡೆಯುತ್ತೀರಿ. ಆದಾಯ ಹೆಚ್ಚಲಿದೆ. ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿರುತ್ತದೆ. ನೀವು ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಬಹುದು. ನೀವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ತುಲಾ ರಾಶಿ: ನೀವು ಅದ್ಭುತ ಯಶಸ್ಸನ್ನು ಪಡೆಯಬಹುದು. ಹೊಸ ಉದ್ಯೋಗ, ದೊಡ್ಡ ಹುದ್ದೆ ದೊರೆಯಬಹುದು. ನೀವು ನಿಮ್ಮ ಶತ್ರುಗಳನ್ನು ಸೋಲಿಸುತ್ತೀರಿ. ನೀವು ಸರ್ಕಾರದಿಂದ ಲಾಭವನ್ನು ಪಡೆಯುತ್ತೀರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೃಶ್ಚಿಕ ರಾಶಿ: ನೀವು ಯಶಸ್ಸನ್ನು ಪಡೆಯುತ್ತೀರಿ. ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದ್ದು, ಧನಲಾಭವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗುವಿರಿ. ನಿಮ್ಮ ಆರ್ಥಿಕ ಶಕ್ತಿ ಹೆಚ್ಚಲಿದೆ. ನಿಮ್ಮ ಯೋಜನೆಗಳನ್ನು ಗೌಪ್ಯವಾಗಿಡಿ. ಧನು ರಾಶಿ: ನೀವು ಅನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲವು ಕೆಟ್ಟ ಸಂಗತಿಗಳು ನಿಮಗೆ ತೊಂದರೆ ನೀಡುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ. ಕೆಲಸದ ಸ್ಥಳದಲ್ಲಿ ಯಾರಾದರೂ ಪಿತೂರಿ ಮಾಡಬಹುದು. ವಿವಾದಗಳನ್ನು ತಾಳ್ಮೆಹಿಂದ ಬಗೆಹರಿಸಿಕೊಳ್ಳಿ. ಮಕರ ರಾಶಿ: ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ವಿವಾದಗಳಿಗೆ ಸಿಲುಕಬೇಡಿ. ಸರ್ಕಾರದಿಂದ ನೆರವು ದೊರೆಯಲಿದೆ. ಸಂಬಂಧಿಕರೊಂದಿಗೆ ಆರಾಮವಾಗಿ ವ್ಯವಹರಿಸಿರಿ. ಕುಂಭ ರಾಶಿ: ನಿಮ್ಮ ಈ ಸಮಯ ಅದ್ಭುತವಾಗಿದೆ. ಬುದ್ಧಿವಂತಿಕೆಯಿಂದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಕೆಲಸ ಯಶಸ್ವಿಯಾಗಲಿದೆ. ನಿಮಗೆ ಉತ್ತಮ ಲಾಭವಾಗಲಿದೆ. ಒಳ್ಳೆಯ ಸುದ್ದಿ ಸಿಗಬಹುದು. ಮೀನ ರಾಶಿ: ನೀವು ಅನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಹಣವು ನಿಮಗೆ ಪ್ರಯೋಜನಕಾರಿಯಾಗಲಿದೆ. ನಿಮ್ಮ ಆದಾಯ ಹೆಚ್ಚಲಿದೆ. ಮನೆಯ ಹಿರಿಯರ ಬೆಂಬಲ ನಿಮಗೆ ಸಿಗಲಿದೆ. ನಿಮ್ಮ ಜೀವನವು ಸಂತೋಷದಿಂದ ಕೂಡಿರುತ್ತದೆ.
Vishwavani Kannada Daily > ಜಿಲ್ಲೆ > ಬೀದರ್ > ರಾಜ್ಯದಲ್ಲಿ ಲಾಕ್‌ಡೌನ್‌ ಮಾಡಲು ಆಸ್ಪದ ಕೊಡಬೇಡಿ : ಯಡಿಯೂರಪ್ಪ ಮನವಿ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡಲು ಆಸ್ಪದ ಕೊಡಬೇಡಿ : ಯಡಿಯೂರಪ್ಪ ಮನವಿ Monday, April 12th, 2021 ವಿಶ್ವವಾಣಿ ಬೀದರ್: ರಾಜ್ಯದಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಕಟ್ಟುನಿಟ್ಟಾಗಿ ನಿಯಮ ಪಾಲಿಸದಿದ್ದರೆ ಮತ್ತೆ ಲಾಕ್ ಡೌನ್ ಅನಿವಾರ್ಯವಾಗುತ್ತದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಬೀದರ್‌ನಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯದ 8 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಅನಾವಶ್ಯಕ ಮನೆಯಿಂದ ಹೊರಬರಬಾರದು ಎಂದು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕರೋನಾ ನಿಯಂತ್ರಿಸಲು ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದೆ. ನೈಟ್ ಕರ್ಫ್ಯೂ ಹಾಗೂ ಕರೋನಾ ನಿಯಮಗಳನ್ನು ಜನರು ಪಾಲಿಸಬೇಕು. ಇಲ್ಲವಾದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅನಿವಾರ್ಯವಾದರೆ ಲಾಕ್ ಡೌನ್ ಕೂಡ ಮಾಡಲಾಗುತ್ತದೆ. ಆದರೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿದರು. ಬೀದರ್ ಜಿಲ್ಲೆ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವ ಮುನ್ನ ಹೇಳಿದ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಲಾಕ್ ಡೌನ್ ಮಾಡಲು ಸಾರ್ವಜನಿಕರು ಅವಕಾಶ ನೀಡಬಾರದೆಂದರು.
ಕೊಪ್ಪಳ (ಸೆ.25) : ಮೈತುಂಬಿಕೊಂಡು ಬೆಳೆದಿರುವ ಈರುಳ್ಳಿ ಬೆಳೆ, ಕಟಾವು ಮಾಡಿದ್ದರೆ 600-800 ಚೀಲ ಆಗುತ್ತಿತ್ತು. ಸರಿಯಾದ ದರ (ಕ್ವಿಂಟಲ್‌ಗೆ .2 ಸಾವಿರ) ಸಿಕ್ಕಿದ್ದರೆ ಬರೋಬ್ಬರಿ .8 ಲಕ್ಷ ಆದಾಯ ಬರುತ್ತಿತ್ತು. ಆದರೆ ದರ ಕುಸಿದಿದೆ ಎನ್ನುವ ಕಾರಣಕ್ಕಾಗಿಯೇ ಆ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಹರಗಲಾಗಿದೆ. ತಾಲೂಕಿನ ಹ್ಯಾಟಿ ಗ್ರಾಮದ ನಿವಾಸಿ ಸಿದ್ದಪ್ಪ ಯಡ್ರಮನಳ್ಳಿ ಅವರ ಕಷ್ಟದ ನಿರ್ಧಾರ ಇದು. ಇದು, ಕೇವಲ ಒಬ್ಬ ರೈತನ ಕತೆಯಲ್ಲ. ಜಿಲ್ಲಾದ್ಯಂತ ರೈತರು ಕಟಾವಿಗೆ ಬಂದಿರುವ ಈರುಳ್ಳಿಯನ್ನು ಕಟಾವು ಮಾಡುವ ಬದಲಿಗೆ ಹರಗುತ್ತಿದ್ದಾರೆ. ಮನೆಗೊಂದಿಷ್ಟುಈರುಳ್ಳಿಯನ್ನು ತೆಗೆದುಕೊಂಡು ಹರಗುತ್ತಿದ್ದಾರೆ. ಇದರಿಂದ ಮಾರುಕಟ್ಟೆಸೇರಬೇಕಾದ ಲಕ್ಷಾಂತರ ಚೀಲ ಈರುಳ್ಳಿ ಈಗ ಮಣ್ಣಾಗುತ್ತಿದೆ. ಈರುಳ್ಳಿ ದರ ಪಾತಳಕ್ಕೆ ಕುಸಿದಿದೆ. ಹೀಗಾಗಿ ಕಟಾವು ಮಾಡುವ ವೆಚ್ಚವೂ ಬರುವುದಿಲ್ಲ. ಆದ್ದರಿಂದ ರೈತರು ಅನಿವಾರ್ಯವಾಗಿ ಕಟಾವು ಮಾಡುವ ಬದಲು ಹರಗುತ್ತಿದ್ದಾರೆ. ಬೆಲೆ ಪಾತಳಕ್ಕೆ: ಈರುಳ್ಳಿ ಬೆಲೆ ಕಳೆದೊಂದು ವರ್ಷದಿಂದ ಏರಿಕೆಯಾಗುತ್ತಲೇ ಇಲ್ಲ. ಕ್ವಿಂಟಲ್‌ಗೆ .500 -1500 ರುಪಾಯಿ ಆಗಿದೆ. ಮಾರುಕಟ್ಟೆಯಲ್ಲಿ ಬಿಡಿ ಮಾರಾಟಗಾರರು ಈಗಲೂ ದುಬಾರಿ ದರಕ್ಕೆ ಮಾರುತ್ತಿದ್ದಾರೆ. ಆದರೆ ಸಗಟು ದರ ಮಾತ್ರ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಬೆಳೆಗೆ ಮಾಡಿದ ಖರ್ಚಲ್ಲ, ಕಟಾವು ಮಾಡಿದ ಖರ್ಚು ಕೂಡ ಬರುವುದಿಲ್ಲ. ಇದರಿಂದ ರೈತರು ತತ್ತರಿಸಿ ಹೋಗಿದ್ದಾರೆ. ಮೈತುಂಬಿಕೊಂಡು ಬಂದಿರುವ ಈರುಳ್ಳಿಯನ್ನು ಒಲ್ಲದ ಮನಸ್ಸಿನಿಂದಲೇ ಹರಗಿ ಮಣ್ಣುಪಾಲು ಮಾಡುತ್ತಿದ್ದಾರೆ. ಮಾಡಿದ ಸಾಲ ಶೂಲವಾಗುತ್ತಿದೆ. 3000 ಹೆಕ್ಟೇರ್‌ ಈರುಳ್ಳಿ ಬೆಳೆ: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸುಮಾರು 8 ಸಾವಿರ ಹೆಕ್ಟೇರ್‌ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ, ಈ ವರ್ಷ ಸಕಾಲಕ್ಕೆ ಮಳೆಯಾಗದಿರುವುದರಿಂದ ಮತ್ತು ಆಗಿರುವ ಮಳೆ ಅತಿಯಾಗಿದ್ದರಿಂದ ಕೇವಲ 3 ಸಾವಿರ ಹೆಕ್ಟೇರ್‌ ಬಿತ್ತನೆ ಮಾಡಿದ್ದಾರೆ. ಅದರಲ್ಲೂ ಬಹುತೇಕ ಅತಿಯಾದ ಮಳೆಯಿಂದ ಕೊಳೆತು ಹೋಗಿದೆ. ಅಳಿದುಳಿದಿರುವುದು ಸೂಕ್ತ ಬೆಲೆ ಇಲ್ಲದೆ ರೈತರು ಕಟಾವು ಮಾಡುವ ಬದಲು ಹರಗುತ್ತಿದ್ದಾರೆ. ರಫ್ತು ನಿಷೇಧದಿಂದ ದರ ಕುಸಿತ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಭಾರಿ ಬೇಡಿಕೆ ಇದೆ. ಆದರೂ ಸ್ಥಳೀಯ ಮಾರುಕಟ್ಟೆಯಲ್ಲಿ ವಿಪರೀತ ದರ ಹೆಚ್ಚಳವಾಗುತ್ತದೆ ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಫ್ತು ನಿಷೇಧ ಮಾಡಿದೆ. ಇದರಿಂದ ಕಳೆದೊಂದು ವರ್ಷದಿಂದ ಈರುಳ್ಳಿ ದರ ಏರಿಕೆಯಾಗುತ್ತಲೇ ಇಲ್ಲ. ಈಗಲಾದರೂ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ಅವಕಾಶ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ. ಈರುಳ್ಳಿ ದರ ಕುಸಿದಿರುವುದರಿಂದ ರೈತರು ಕಟಾವು ಮಾಡುತ್ತಿಲ್ಲ. ಸ್ಥಳೀಯ ಸಂಗ್ರಹಕ್ಕೂ ಅವಕಾಶ ಇಲ್ಲದಿರುವುದರಿಂದ ಹರಗುತ್ತಿದ್ದಾರೆ. ಅಷ್ಟಕ್ಕೂ ಈ ವರ್ಷ ಈರುಳ್ಳಿ ಏರಿಯಾ ತೀರಾ ಕಡಿಮೆ ಇದೆಯಾದರೂ ದರ ಬರುತ್ತಿಲ್ಲ. ಕೃಷ್ಣ ಉಕ್ಕುಂದ, ಡಿಡಿ ತೋಟಗಾರಿಕೆ ಇಲಾಖೆ, ಕೊಪ್ಪಳ ಐದು ಎಕರೆ ಈರುಳ್ಳಿಯನ್ನು ಬೆಳೆಯಲು ಬರೋಬ್ಬರಿ .1 ಲಕ್ಷ ಖರ್ಚು ಮಾಡಿದ್ದೇನೆ. ಈಗ ಬೆಳೆಯೂ ಉತ್ತಮವಾಗಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ದರ ಇಲ್ಲದಿರುವುದರಿಂದ ಕಟಾವು ಮಾಡಿದ ಖರ್ಚು ಬರುವುದಿಲ್ಲ. ಹೀಗಾಗಿ ಹರಗುತ್ತಿದ್ದೇನೆ.
Kannada News » Entertainment » Sandalwood » KGF Chapter 2 fame Avinash Acting in Chiranjeevi starrer Waltair Veerayya ಪರಭಾಷೆಯಲ್ಲಿ ಮಿಂಚಿದ ‘ಕೆಜಿಎಫ್’ ಕಲಾವಿದ ಅವಿನಾಶ್​; ತೆಲುಗು ಸ್ಟಾರ್ ನಟರ ಜತೆ ಸಿನಿಮಾ ಈಗ ಅವಿನಾಶ್ ಅವರಿಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿರಂಜೀವಿ ನಟನೆಯ ‘ವಾಲ್ತೆರು ವೀರಯ್ಯ’ ಚಿತ್ರದಲ್ಲಿ ಅವಿನಾಶ್ ನಟಿಸುತ್ತಿದ್ದಾರೆ. ಇದನ್ನು ಅವಿನಾಶ್ ಅವರು ಘೋಷಣೆ ಮಾಡಿದ್ದಾರೆ. ಚಿರಂಜೀವಿ-ಅವಿನಾಶ್ TV9kannada Web Team | Edited By: Rajesh Duggumane Nov 23, 2022 | 11:46 AM ‘ಕೆಜಿಎಫ್’ (KGF) ಸರಣಿಯ ಚಿತಗಳು ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಯಶ್ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡರೆ, ಉಳಿದ ಕಲಾವಿದರು ಕೂಡ ಸಾಕಷ್ಟು ಖ್ಯಾತಿ ಗಳಿಸಿದರು. ಆ್ಯಂಡ್ರ್ಯೂ ಪಾತ್ರ ಮಾಡಿದ್ದ ಅವಿನಾಶ್ ಅವರಿಗೆ ಪರಭಾಷೆಗಳಿಂದ ಸಾಕಷ್ಟು ಆಫರ್ ಬರುತ್ತಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಮಾಹಿತಿ ಹಂಚಿಕೊಂಡಿದ್ದಾರೆ. ಬಾಲಕೃಷ್ಣ ಅವರು ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಂದಮೂರಿ ಬಾಲಕೃಷ್ಣ ಅವರು ಹೀರೋ. ಕನ್ನಡದ ಹೀರೋಗಳಾದ ದುನಿಯಾ ವಿಜಯ್ ಹಾಗೂ ರವಿ ಶಂಕರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರ ಸಾಲಿಗೆ ಅವಿನಾಶ್ ಕೂಡ ಸೇರ್ಪಡೆ ಆಗಿದ್ದರು. ಅವರು ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದರು. ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅನೇಕರಲ್ಲಿದೆ. ಈಗ ಅವಿನಾಶ್ ಅವರಿಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿರಂಜೀವಿ ನಟನೆಯ ‘ವಾಲ್ತೆರು ವೀರಯ್ಯ’ ಚಿತ್ರದಲ್ಲಿ ಅವಿನಾಶ್ ನಟಿಸುತ್ತಿದ್ದಾರೆ. ಇದನ್ನು ಅವಿನಾಶ್ ಅವರು ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಅವಿನಾಶ್ ಅವರು ಬಾಬಿ ಸಿಂಹನ ಭೇಟಿ ಮಾಡಿದ್ದಾರೆ. ಬಾಬಿ ಸಿಂಹ ಅವರು ‘ವಾಲ್ತೆರು ವೀರಯ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇಬ್ಬರೂ ಕೆಲವು ಹೊತ್ತು ಒಟ್ಟಾಗಿ ಕುಳಿತು ಮಾತುಕತೆ ನಡೆಸಿದ್ದಾರೆ. ‘ಜಿಗರ್ಥಂಡ, ಮಹಾನ್​ ಸಿನಿಮಾಗಳನ್ನು ನೋಡಿ ನಿಮ್ಮ ಬಗ್ಗೆ ಗೌರವ ಮೂಡಿದೆ. ಈಗ ವಾಲ್ತೆರು ವೀರಯ್ಯ ಚಿತ್ರದಲ್ಲಿ ನಿಮ್ಮ ಜತೆ ತೆರೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಜತೆ ಸಮಯ ಕಳೆದಿದ್ದು ಖುಷಿ ನೀಡಿದೆ. ಲವ್​ ಯು ಸರ್. ನಮ್ಮ ಬಾಂಧವ್ಯ ಹೀಗೆಯೇ ಮುಂದುವರಿಯಲಿ’ ಎಂದು ಟ್ವೀಟ್ ಮಾಡಿದ್ದಾರೆ ಅವಿನಾಶ್. I remember seeing him in #Jigarthanda & #Mahaan and being in awe of him. Now, after sharing screen with him in #WaltairVeerayya & spending quality time with him, what blew me away the most is his absolutely incredible personality. Love you sir, will continue to cherish our bond! pic.twitter.com/FBzzQnnBSQ — Avinash (@andrews_avinash) November 22, 2022 ಇದನ್ನೂ ಓದಿ: ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು ‘ವೀರ ಸಿಂಹ ರೆಡ್ಡಿ’ ಹಾಗೂ ‘ವಾಲ್ತೆರು ವೀರಯ್ಯ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಎರಡೂ ಚಿತ್ರಗಳಲ್ಲಿ ಅವಿನಾಶ್ ನಟಿಸುತ್ತಿದ್ದಾರೆ ಎಂಬುದು ಅಭಿಮಾನಿಗಳ ಪಾಲಿಗೆ ಹೆಮ್ಮೆಯ ವಿಚಾರ. ‘ಕೆಜಿಎಫ್​’ನಲ್ಲಿ ಅವಿನಾಶ್ ಅವರು ನಿರ್ವಹಿಸಿದ್ದ ಆ್ಯಂಡ್ರ್ಯೂ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ಸಿಕ್ಕಿದೆ.
Kannada News » Karnataka » Bengaluru » bbmp Poll 2022 final voter list released By election commission BBMP Election: ಅಂತಿಮ ಮತದಾರರ ಪಟ್ಟಿ ಪ್ರಕಟ, ಒಟ್ಟು 79,19,563 ವೋಟರ್ಸ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ನಡೆಸಿದ್ದು, ಇದೀಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಬಿಬಿಎಂಪಿ TV9kannada Web Team | Edited By: Ramesh B Jawalagera Sep 28, 2022 | 7:07 PM ಬೆಂಗಳೂರು: ಬಹುನಿರೀಕ್ಷಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಚುನಾವಣೆಗಾಗಿ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಬಿಬಿಎಂಪಿ ಚುನಾವಣೆ ಮೀಸಲಾತಿ ಪ್ರಕರಣಗಳು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆಯೇ ಇಂದು(ಸೆಪ್ಟೆಂಬರ್ 28) ಚುನಾವಣೆ ಆಯೋಗ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಚುನಾವಣೆ ಆಯೋಗದ ಪ್ರಕಟಿಸಿದ ಮತದಾರರ ಪಟ್ಟಿ ಪ್ರಕಾರ 243 ವಾರ್ಡ್​ಗಳಲ್ಲಿ ಒಟ್ಟು 79,19,563 ಮತದಾರರು ಇದ್ದಾರೆ. ಈ ಪೈಕಿ 41,14,383 ಪುರುಷರು, 38,03,747 ಮಹಿಳೆಯರು ಹಾಗೂ 1433 ಇತರೆ ಮತದಾರರು ಇದ್ದಾರೆ. ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ವೆಬ್​ಸೈಟ್ bbmp.gov.in ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಮೊಬೈಲ್ ಪ್ ಆದ Voter Helpline App ಮತ್ತು NVSP Portal ವೆಬ್‌ಸೈಟ್ ಮುಖೇನಾ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: BBMP Election: ಬಗೆಹರಿಯದ ಮೀಸಲಾತಿ ಗೊಂದಲ, ಸರ್ಕಾರಕ್ಕೆ ಮಹತ್ವದ ವರದಿ ಕೇಳಿದ ಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್​ಗಳ ಪುನರ್​ ವಿಂಗಡಣೆ ಕರಡು ಪ್ರಕಟವಾಗಿದೆ. 2011ರ ಜನಸಂಖ್ಯೆ ಆಧಾರದ ಮೇಲೆ ಎಲ್ಲ 243 ವಾರ್ಡ್​ಗಳಿಗೂ ಮತದಾರರನ್ನು ವಿಂಗಡಣೆ ಮಾಡಲಾಗಿದೆ. ಕೆಲ ವಾರ್ಡ್​ಗಳ ಮತದಾರರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಕೆಲ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್​ಗಳ ಸಂಖ್ಯೆ ಹೆಚ್ಚಾಗಿದ್ದರೆ, ಹಲವೆಡೆ ಕಡಿಮೆಯಾಗಿದೆ. 2011ರ ಜನಗಣತಿ ಆಧರಿಸಿ 198 ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಳ ಮಾಡಿದೆ. ಇದಕ್ಕೆ ಅನೇಕ ಆಕ್ಷೇಪಗಳು ವ್ಯಕ್ತವಾಗಿದ್ದವು, ಆದರೂ ರಾಜ್ಯ ಸರಕಾರವು ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆಯನ್ನು ಅಂತಿಮಗೊಳಿಸಿ ಈಗಾಗಲೇ ವಿರೋಧದ ನಡುವೆ ಅಧಿಸೂಚನೆ ಹೊರಡಿಸಿದೆ. ವಾರ್ಡ್‌ ಮರು ವಿಂಗಡಣೆಯ ಕರಡು ಪಟ್ಟಿಗೆ ಸುಮಾರು 2,500 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಈ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡುವ ಸಲುವಾಗಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲಾಗಿತ್ತು. ಅದರಂತೆ ಜುಲೈ 11 ಮತ್ತು 12 ರಂದು ನಡೆದ ಸಮಿತಿ ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ವಾರ್ಡ್‌ಗಳ ಮರು ವಿಂಗಡಣಾ ಕರಡು ಅಧಿ ಸೂಚನೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಶಿಫಾರಸು ಮಾಡಿತ್ತು. ಜನಸಂಖ್ಯೆಯ ಏಕರೂಪತೆಯನ್ನು ಸಾಧಿಸುವ ಸಲುವಾಗಿ 243 ವಾರ್ಡುಗಳ ಸೀಮಾರೇಖೆಯನ್ನು ಗುರುತಿಸುವ ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರವು ಪುನರ್ವಿಂಗಡಣಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು BBMP Act 2020 (Karnataka ACT NO. 53 OF 2020 The Bruhat Bengaluru Mahanagara Palike ACT, 2020 FT PAR: G.O. No UDD 4 MLR 2014 dt.215.02.2014) ರಲ್ಲಿನ ಮಾನದಂಡಗಳನ್ನು ಅನುಸರಿಸಿ, 2011ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡುಗಳ ವಿಂಗಡಣೆ ಮಾಡಿ ಪ್ರತೀ ವಾರ್ಡಿನ ಗಡಿಗಳನ್ನು ಗುರುತಿಸಿದೆ.
ನಮಸ್ಕಾರ ವೀಕ್ಷಕರೆ ಅಕ್ಷಯ್ ಕುಮಾರ್ ಅಜಯ್ ದೇವನ್ ಹಾಗೂ ಶಾರುಖಾನ್ ಈ ಮೂವರು ಸೂಪರ್ ಸ್ಟಾರ್ ಗಳು ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಟ್ರೋಲ್ ಆಗುತ್ತಿದ್ದಾರೆ. ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ಬಳಿಕವಂತೂ ಈ ಮೂವರು ಬಾಲಿವುಡ್ ನಟರನ್ನು ಗುಡ್ಡ ಗ್ಯಾಂಗ್ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರೆ ಅಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಜಾಹೀರಾತಿನಿಂದ ಬಂದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳುವುದಾಗಿ ಯು ಹೇಳಿದ್ದರು. .ಹೇಗಿದ್ದರೂ ಇತ್ತೀಚಿಗೆ ಹಿಂದಿ ರಾಷ್ಟ್ರಭಾಷೆ ಎಂದಿದ್ದ ಅಜಯ್ ದೇವ್ಗನ್ ಗೆ ಬೆಂಬಲಿಸಿ ಅಕ್ಷಯ್ ಮತ್ತೆ ಪೇಜಿಗೆ ಸಿಲುಕಿಕೊಂಡಿದ್ದಾರೆ. ಈ ಬೆನ್ನಲೆ ಮತ್ತೆ ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಇದೇ ಪಾನ್ ಮಸಾಲ ಜಾಹೀರಾತಿಗೆ ಟ್ರೋಲ್ ಆಗಿದ್ದರು.ಈಗ ರಾಕಿಂಗ್ ಸ್ಟಾರ್ ಯಶ್ ಇಂಥದೇ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿ ಮೆಚ್ಚುಗೆ ಗಳಿಸಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಬಹುಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್ ತೆಗೆದುಕೊಂಡ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಕೆಜಿಎಫ್ ಟು ಅದ್ದೂರಿ ಯಶಸ್ಸಿನ ಬಳಿಕ ಪಾನ್ ಮಸಾಲ ಹಾಗೂ ಇಲಾಚಿ ಸಂಸ್ಥೆಯನ್ನು ಬ್ರಾಂಡ್ ಅಂಬಾಸಿಡರ್ ಆಗುವಂತೆ ಯಶ್ ಗೆ ಕೇಳಿದ್ದು. ಆದರೆ ಇದು ಬಾರಿ ಮೊತ್ತದ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ಕೆಜಿಎಫ್ ಬಳಿಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಯಶ್ ತಮ್ಮ ಅಭಿಮಾನಿಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಈ ಜಾಹೀರಾತನ್ನು ಕೈ ಬಿಟ್ಟಿದ್ದಾರೆ ಎಂದು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿ ಬಹಿರಂಗಪಡಿಸಿದೆ. ಇದು 50 ರಿಂದ 99 ಕೋಟಿಯವರೆಗೆ ಎಷ್ಟು ಬೇಕಿದ್ದರೂ ಆಫರ್ ಮಾಡಿರಬಹುದು. ಇತ್ತೀಚಿಗೆ ನಾವು ಎರಡು ಡಿಜಿಟ್ ನ ಬಹುಕೋಟಿ ಮೊತ್ತದ ಪಾನ್ ಮಸಾಲ ಬ್ರಾಂಡ್ ನ ಆಫರನ್ನು ಸರಿಯಾಗಿ ಯೋಚಿಸಿ ಕೈಬಿಟ್ಟಿದ್ದೇವೆ. ಯಶ್ ಅವರ ಫ್ಯಾನ್ ಇಂಡಿಯಾ ಇಮೇಜನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಸರಿಯಾದ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸುವ ಸಲುವಾಗಿ ಹಾಗೂ ನಮ್ಮ ಸಮಯ ಮತ್ತು ಬೆವರನ್ನು ನಮ್ಮ ಮನಸ್ಥಿತಿ ಒಳ್ಳೆ ಬ್ರಾಂಡ್ ಜೊತೆ ಗುರುತಿಸಿಕೊಳ್ಳಲು ಬಳಸಿದ್ದೇವೆ ಎಂದು ಅರ್ಜುನ್ ಬ್ಯಾನರ್ಜಿ ಹೇಳಿದ್ದಾರೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ... Post navigation ಮಹಿಳೆಯರ ಈ ಒಂದು ಭಾಗ ದೊಡ್ಡದಾಗಿದ್ದರೆ ಅಂತಹ ಮಹಿಳೆಯ ಗಂಡನಿಗೆ ಯಶಸ್ಸು ಕೀರ್ತಿ ಅವರನ್ನು ಹುಡುಕಿಕೊಂಡು ಬರುತ್ತದೆ …!!! ಮನೆಯಲ್ಲಿ 6 ಜನ ಹೆಣ್ಣುಮಕ್ಕಳು ತನ್ನ ಕುಟುಂಬದ ನಿರ್ವಹಣೆಗೆ ರಾತ್ರಿ ಹಗಲು ಅನ್ನದೆ ಈ ಹೆಣ್ಣು ಮಾಡ್ತಿರೋ ಕೆಲಸ ನೋಡಿ ನಿಜಕ್ಕೂ ನೀವು ಮೆಚ್ಚಲೇಬೇಕು
ದ್ರಾಕ್ಷಿ ಬೆಳೆ ಉತ್ತೇಜನ ಸೇರಿದಂತೆ ನಗರದ ಸರ್ವತೋಮುಖ ಪ್ರಗತಿಗೆ ಇನ್ನೂ .500 ಕೋಟಿ ಅನುದಾನ ನೀಡಿದರೆ ವಿಜಯಪುರ ನಗರ ಲಂಡನ್‌ ನಗರ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. Suvarna News First Published Oct 1, 2022, 10:17 PM IST ವಿಜಯಪುರ (ಅ.1): ದ್ರಾಕ್ಷಿ ಬೆಳೆ ಉತ್ತೇಜನ ಸೇರಿದಂತೆ ನಗರದ ಸರ್ವತೋಮುಖ ಪ್ರಗತಿಗೆ ಇನ್ನೂ 500 ಕೋಟಿ ಅನುದಾನ ನೀಡಿದರೆ ವಿಜಯಪುರ ನಗರ ಲಂಡನ್‌ ನಗರ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು. ವಿಜಯಪುರದ ಶ್ರೀ ಸಿದ್ದೇಶ್ವರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬಳಿ ಇರುವ ವಿಶಾಲ ಜಾಗದಲ್ಲಿ ವಿಜಯಪುರ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ಈ ಬೇಡಿಕೆಯನ್ನು ಮಂಡಿಸಿದರು. ವಿಜಯಪುರ ಒಣದ್ರಾಕ್ಷಿಯ ದೊಡ್ಡ ಮಾರುಕಟ್ಟೆಹೊಂದಿದೆ. ಇನ್ನಷ್ಟುಅನುದಾನ ನೀಡಿದರೆ ಒಣದ್ರಾಕ್ಷಿಯ ವಿಶ್ವಮಾರುಕಟ್ಟೆಯೇ ವಿಜಯಪುರದಲ್ಲಿ ನಡೆಯಲಿದೆ. ಈ ಹಿಂದೆ ಒಣದ್ರಾಕ್ಷಿ ನೆರೆಯ ಮಹಾರಾಷ್ಟ್ರದ ಪಾಲಾಗುತ್ತಿತ್ತು. ಈಗ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳಿಗೆ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅದೇ ತೆರನಾಗಿ ಇನ್ನೂ .100 ಕೋಟಿ ಹಾಗೂ ನಗರದ ವಿವಿಧ ಕಾಮಗಾರಿಗಳಿಗೆ .100 ಕೋಟಿ ಒದಗಿಸಿದರೆ ವಿಜಯಪುರ ನಗರ ಸ್ಮಾರ್ಚ್‌ ಸಿಟಿಯ ಜೊತೆಗೆ ಲಂಡನ್‌ ನಗರವನ್ನು ಮೀರಿಸಲಿದೆ ಎಂದು ಹೇಳಿದರು. ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಸರ್ಕಾರ ಆಶಯ ಹೊಂದಿದೆ. ಈ ಮಹತ್ವದ ಜವಾಬ್ದಾರಿಯನ್ನು ಸಿದ್ದೇಶ್ವರ ಸಂಸ್ಥೆ ಹಾಗೂ ನೆರೆಯ ಬಾಗಲಕೋಟೆ ಜಿಲ್ಲೆಯ ಬ.ವಿ.ವ. ಸಂಘಕ್ಕೆ ನೀಡಿದರೆ ಪರಿಣಾಮಕಾರಿಯಾಗಿ, ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ಚಿಂತಿಸಬೇಕು ಎಂದು ಹೇಳಿದರು. ಪ್ರಸ್ತುತ ಉದ್ಘಾಟನೆಯಾಗಿರುವ ಸಿದ್ದೇಶ್ವರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬಡವರಿಗೆ ಗುಣಮಟ್ಟದ ಸೇವೆ ಒದಗಿಸುವ ಧ್ಯೇಯವಾಗಿದ್ದು, ಸಿದ್ದೇಶ್ವರ ಸಂಸ್ಥೆಯಿಂದ ಬರುವ ಆದಾಯವನ್ನು ಈ ಬಡವರ ಕಲ್ಯಾಣದ ಕಾರ್ಯಕ್ಕೆ ಉಪಯೋಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಬರುವ ಐದು ವರ್ಷಗಳಲ್ಲಿ ಈ ಆಸ್ಪತ್ರೆಯನ್ನು 1008 ಬೆಡ್‌ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ದೊಡ್ಡ ಗುರಿ ಹೊಂದಲಾಗಿದೆ ಎಂದು ಯತ್ನಾಳ ಪ್ರಕಟಿಸಿದರು. ಭಾರತ ಶೀಘ್ರ ಸೂಪರ್‌ ಪವರ್‌ ರಾಷ್ಟ್ರ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಂಪೂರ್ಣ ಪ್ರಗತಿ ಹೊಂದಿ .3 ಕೋಟಿ ಜನಸಂಖ್ಯೆಯುಳ್ಳ ರಾಷ್ಟ್ರಗಳು ಜನತೆಗೆ ಕೋವಿಡ್‌ ವ್ಯಾಕ್ಸಿನ್‌ ಒದಗಿಸಲು ಸಾಧ್ಯವಾಗಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ 210 ಕೋಟಿ ವ್ಯಾಕ್ಸಿನ್‌ ನೀಡುವ ಮೂಲಕ ದೇಶವನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗಿದೆ. ಆ ಮೂಲಕ ಕೆಲವೇ ವರ್ಷಗಳಲ್ಲಿ ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಿ ಮುನ್ನಡೆಯಲಿದೆ ಎಂದು ಭವಿಷ್ಯ ನುಡಿದರು. Panchamasali Protest; ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಬೇಕಿದೆ ಎಂದ ಬಸನಗೌಡ ಪಾಟೀಲ್ ಯತ್ನಾಳ ಹಿಂದೆ ದೇಶದ ಒಳಗೆ ನುಗ್ಗಿ ಬಾಂಬ್‌ ಹಾಕುವ ಕಾಲವಿತ್ತು. ಆದರೆ ಈಗ ಬಾಂಬ್‌ ಹಾಕುವವರನ್ನು ಅಲ್ಲಿಯೇ ಕತ್ತರಿಸುವ ಕೆಲಸ ನಡೆಯುತ್ತಿದೆ. ದೇಶವನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ದಿಟ್ಟಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್‌: ವಿಜಯೇಂದ್ರ ಗಮನ ಸೆಳೆದ ಯತ್ನಾಳ ಮಾತುಗಳು: ಅಧ್ಯಕ್ಷತೆ ಭಾಷಣ ಸಂದರ್ಭದಲ್ಲೂ ವಿಜಯಪುರ ನಗರ ಶಾಸಕ ಯತ್ನಾಳರು ಉಲ್ಲೇಖಿಸಿದ ಅನೇಕ ವಿಷಯಗಳು ಗಮನ ಸೆಳೆದವು. ಕಾರಜೋಳ ಸಾಹೇಬ್ರೇ,ಈಗಿರುವ ಜಿಲ್ಲೆಯ ಎಲ್ಲ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಾರನ್ನೂ ಬದಲಿಸಬೇಡಿ ಎಂದು ನಗುತ್ತಲೇ ಮಾತು ಆರಂಭಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಪ್ಪುಗೌಡ ಪಾಟೀಲ ಮನಗೂಳಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಅಪ್ಪುಗೌಡರು ಬಾಗೇವಾಡಿಯ ಭವಿಷ್ಯದ ಶಾಸಕ ಎಂದು ಉಲ್ಲೇಖಿಸಿದ್ದು ವಿಶೇಷವಾಗಿತ್ತು. ಅದೇ ತೆರನಾಗಿ ಈ ಹಿಂದೆ ನಾವು ದಿ.ಅನಂತಕುಮಾರ ಅವರ ಹಿಂದೆ ಇರುತ್ತಿದ್ದೆ, ಈಗ ಅನಂತಕುಮಾರ ಅವರನ್ನು ಪ್ರಹ್ಲಾದ ಜೋಶಿ ಅವರಲ್ಲಿ ಕಾಣುತ್ತಿದ್ದೇನೆ. ಈಗ ನೀವು ನಮ್ಮನ್ನು ಹಿಡಿದುಕೊಂಡು ಹೋಗಬೇಕು ಎನ್ನುವ ಮಾತುಗಳು ಸಭಿಕರ ಗಮನ ಸೆಳೆದವು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಚನ್ನರಾಯಪ್ಪ ಅವರ ತೋಟದಲ್ಲಿರುವ ಹಾಳು ಬಾವಿಯಲ್ಲಿ ಬಿದ್ದಿದ್ದ ಕಾಡುಮೊಲವನ್ನು ಸ್ನೇಕ್ ನಾಗರಾಜ್ ಶನಿವಾರ ರಕ್ಷಿಸಿದ್ದಾರೆ. ನಾಯಿಗಳು ಅಟ್ಟಿಸಿಕೊಂಡು ಬಂದಾಗ ಕತ್ತಲ್ಲಿ ದಿಕ್ಕುತಪ್ಪಿ ಕಾಡುಮೊಲ ಸುಮಾರು 40 ರಿಂದ 50 ಅಡಿ ಆಳವಿರುವ ಹಾಳುಬಾವಿಯಲ್ಲಿ ಶುಕ್ರವಾರ ರಾತ್ರಿ ಬಿದ್ದಿದೆ. ನಾಯಿಗಳು ಬಾವಿಯ ಬಳಿ ಬೊಗಳುವುದನ್ನು ಕಂಡು ಅದೇ ಗ್ರಾಮದ ಕೇಶವ ಹೋಗಿ ನೋಡಿದ್ದಾರೆ. ಕತ್ತಲಲ್ಲಿ ಯಾವ ಪ್ರಾಣಿ ಎಂದು ತಿಳಿಯದೆ ಸ್ನೇಕ್‌ ನಾಗರಾಜ್‌ ಅವರಿಗೆ ತಿಳಿಸಿದ್ದಾರೆ. ಬೆಳಿಗ್ಗೆ ಬಂದು ನೋಡಿದ ನಾಗರಾಜ್‌ ಬಾವಿಯಲ್ಲಿ ಬಿದ್ದಿರುವ ಕಾಡುಮೊಲವನ್ನು ಕಂಡು, ಹಗ್ಗ ಮತ್ತು ಚೀಲದೊಂದಿಗೆ ಬಾವಿಯಲ್ಲಿ ಇಳಿದು ಚಾಕಚಕ್ಯತೆಯಿಂದ ಮೊಲವನ್ನು ಚೀಲದಲ್ಲಿ ಹಾಕಿಕೊಂಡು ಮೇಲೆ ತಂದು ರಕ್ಷಿಸಿದ್ದಾರೆ. ‘ಕಾಡುಮೊಲ ಬಲು ಚುರುಕು ಪ್ರಾಣಿ. ಹಾಳು ಬಾವಿಯಲ್ಲಿ ಬಿದ್ದಿರುವ ಅದು ಆಹಾರವಿಲ್ಲದೆ ಸಾಯುತ್ತಿತ್ತು. ಅಥವಾ ಯಾರಾದರೂ ಕೊಂದು ತಿನ್ನುತ್ತಿದ್ದರು. ಅದಕ್ಕಾಗಿ ಬಾವಿಯಲ್ಲಿ ಇಳಿದು ಕಾಡುಮೊಲವನ್ನು ರಕ್ಷಿಸಿದೆ. ಅದರ ಕಿವಿಯಲ್ಲಿ ಪಿಡುಗ ಎಂದು ಕರೆಯುವ ರಕ್ತ ಹೀರುವ ಹುಳುಗಳು ಅದರ ರಕ್ತ ಹೀರುತ್ತಿದ್ದವು. ಆ ಹುಳುಗಳನ್ನು ಕಿತ್ತು ಬಿಸಾಡಿ ಅದನ್ನು ಸ್ವತಂತ್ರವಾಗಿ ಹೋಗಲು ಬಿಟ್ಟೆ’ ಎಂದು ಮೊಲವನ್ನು ರಕ್ಷಿಸಿದ ಸ್ನೇಕ್‌ ನಾಗರಾಜ್‌ ತಿಳಿಸಿದರು. administrator See author's posts Related Related posts: ಮನೆಯಲ್ಲಿ ಅವಿತಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡು ಸೇರಿಸಿದ ಸ್ನೇಕ್‌ ನಾಗರಾಜ್ ಮನೆಯೊಂದರಲ್ಲಿ ಕಂಡ ವಿಷಕಾರಿಯಲ್ಲದ ಹಸಿರುಹಾವು ಸುರಕ್ಷಿತವಾಗಿ ಕಾಡಿಗೆ ಕೊತ್ತನೂರು ಭೂನೀಳಾ ಸಮೇತ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ತಿರುಕಲ್ಯಾಣ ಮಹೋತ್ಸವ ಕೊತ್ತನೂರು ಕೆರೆಗೆ ಶಾಸಕ ವಿ.ಮುನಿಯಪ್ಪ ಬಾಗಿನ ಅರ್ಪಣೆ ಜೋಡಿ ಮುನೇಶ್ವರ ದೇವಸ್ಥಾನದ ಬಳಿ ಕಂಡ ದೊಡ್ಡ ನಾಗರಹಾವು ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಶ್ಯಾಂ ಪ್ರಸಾದ್ ಮುಖರ್ಜಿ ರೈತಸಂಘದ ಸದಸ್ಯರಿಂದ ಮನವಿ ಸಂಗೀತ ಕಛೇರಿ
ಎದೆಯ ಹಣತೆಯಲ್ಲಿ ಅಕ್ಕರದ ದೀಪ ಹೊತ್ತಿಸಿ ನಮ್ಮಂಥ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ, ಗುರುಸಮಾನರಿಗೆ ಈ ದಿನದ ಶುಭಾಶಯಗಳು ಶಿಕ್ಷಣವೆನ್ನುವುದು ಸಾರ್ವತ್ರಿಕ ಹಾಗೂ ನಿರಂತರ ಪ್ರಕ್ರಿಯೆ ಆಗಿದೆ. ಇದರಲ್ಲಿ ಪ್ರತಿ ಶಿಕ್ಷಕರ ಪಾತ್ರವೂ ಅತಿ ಮಹತ್ತ್ವದ್ದು. ಆ ಕಾರಣದಿಂದಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಯುನೆಸ್ಕೊ ಸೆಪ್ಟೆಂಬರ್ 5 ನ್ನು ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿದೆ. ಭಾರತದಲ್ಲಿ ಸೆಪ್ಟೆಂಬರ 5, 1962 ರಿಂದ ಶಿಕ್ಷಕರ ದಿನವನ್ನು ಆಚರಿಸುವ ಪದ್ದತಿ ರೂಢಿಗೆ ಬಂತು. ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನೆ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸರ್ವಪಲ್ಲಿ ರಾಧಾಕೃಷ್ಣನ್ ನೆನಪು: ಸರ್ವಪಲ್ಲಿ ರಾಧಾಕೃಷ್ಣನ್ ಅವರು 1888 ನೇ ಇಸವಿಯಲ್ಲಿ ಸೆಪ್ಟೆಂಬರ್ 5 ರಂದು ಈಗಿನ ತಮಿಳ್ನಾಡುವಿನ ತಿರುತ್ತಣಿಯಲ್ಲಿ ಜನಿಸಿದರು. ತಂದೆ ವೀರಸ್ವಾಮಿ, ತಾಯಿ ಸೀತಮ್ಮ. ವೀರಸ್ವಾಮಿಯವರು ಪುರೋಹಿತರಾಗಿದ್ದರು, ಕಂದಾಯ ಅಧಿಕಾರಿಯೂ ಆಗಿದ್ದರು. ಅವರದು ತೆಲುಗು ವಂಶದ ಬಡ ಬ್ರಾಹ್ಮಣ ವರ್ಗದ ಕುಟುಂಬವಾಗಿತ್ತು. ಅವರ ಬಾಲ್ಯದ ದಿನಗಳು ತಿರುತ್ತ್ಣಿ ಮತ್ತು ತಿರುಪತಿಯಲ್ಲಿ ಕಳೆದವು. ತಿರುತ್ತಿ ಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ 1896 ರಲ್ಲಿ ತಿರುಪತಿಯಲ್ಲಿ ಶಿಕ್ಷ್ನಣ ಮುಂದುವರೆಸಿದರು. ಅವರು ತನ್ನ ವಿದ್ಯಾಭ್ಯಾಸದ ಅವಧಿ ಪೂರ್ತಿ ಸ್ಕಾಲರ್ಶಿಪ್ ಪಡೆದರು. ಮುಂದೆ ಅವರು ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪಧವೀಧರರಾಗುತ್ತಾರೆ. ಮುಂದೆ ಕಾನೂನು ಅಧ್ಯಯನ ಮಾಡಬೇಕೆಂಬ ಅವರ ಇಚ್ಚೆಗೆ ಹಣಕಾಸಿನ ತೊಂದರೆ ಎದುರಾಗುತ್ತದೆ. ತಾಯಿ, ತಂದೆ ಮೂವರು ಸಹೊದರರನ್ನು ಸಾಕಬೇಕಾಗಿತ್ತು. ಅವರ ಸಂಬಳವನ್ನೆ ಖರ್ಚು ಮಾಡಬೇಕಾಗಿತ್ತು. ಬಾಳೆ ಎಲೆ ಕೊಂಡುಕೊಳ್ಳಲು ಹಣವಿಲ್ಲದೆ ನೆಲದಲ್ಲಿ ಊಟ ಮಾಡಿದ ಕಡು ಬಡತನ ಅವರದಾಗಿತ್ತು. ಕಡು ಬಡತನದಲ್ಲೇ ಅವರು ಶಿಕ್ಷ್ಕಣ ತರಬೇತಿ ಪಡೆಯುತ್ತಾರೆ. ನಂತರ ಮದ್ರಾಸಿನ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಪಡೆಯುತ್ತಾರೆ ನಂತರ ಅವರನ್ನು ಅನಂತಪುರದ ಕಾಲೇಜಿಗೆ ವರ್ಗಾವಣೆ ಮಾಡಲಾಯಿತು. 1911ರಿಂದ ಏಳು ವರ್ಷಗಳ ಕಾಲ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಅನಂತಪುರ ಕಾಲೇಜಿಗೆ ವರ್ಗಾವಣೆಯಾಗುತ್ತ್ತಾರೆ. 1918 ಜುಲೈನಲ್ಲಿ ರಾಜಮಹೇಂದ್ರಿಯ ಕಾಲೇಜಿನಿಂದ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ನೇಮಿಸಿಕೊಳ್ಳಾಲಾಯಿತು. 1912 ರಲ್ಲಿ ಅವರು ಕೊಲ್ಕತ್ತ ವಿ.ವಿ.ಯ ಮನ:ಶಾಸ್ತ್ರ ಮತ್ತು ತತ್ತ್ವಶಾಸ್ತ್ರಕ್ಕೆ ಸಂಬಂದಿಸಿದ ಐದನೆಯ ಜಾರ್ಜ್ ಪೀಠಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅದೇ ವರ್ಷದಲ್ಲಿ ಭಾರತೀಯ ತತ್ತ್ವಶಾಸ್ತ್ರದ ಕುರಿತಾದ ಅವರ ಮೊದಲನೆಯ ಕೃತಿ ಸಂಪುಟ ಪ್ರಕಟವಾಯಿತು. ಮುಂದೆ 1927ರಲ್ಲಿ ಎರಡನೆಯ ಸಂಪುಟವೂ ಪ್ರಕಟವಾಯಿತು. ರಾಧಾಕೃಷ್ನನ್ ಅವರು ತನ್ನ ಸಂಬಂಧಿಕರೊಳಗೆ ಓರ್ವಳನ್ನು ವಿವಾಹವಾದರು. ಕುಟುಂಬ ಸಂಪ್ರದಾಯ ಪ್ರಕಾರವೇ ಅವರ ಮದುವೆ ನಡೆಯಿತು. ಐವರು ಹೆಣ್ಣು ಓರ್ವ ಗಂಡು ಮಕ್ಕಳನ್ನು ಪಡೆದರು. ಅವರು ಆಂಧ್ರ ವಿ.ವಿ.ಯ ಉಪಕುಲಪತಿಯಾಗಿ 1931ರಿಂದ1936ರ ವರೆಗೆ ಸೇವೆ ಸಲ್ಲಿಸಿದರು.1947ರಲ್ಲಿ ಭಾರತ ಸ್ವತಂತ್ರ ಪಡೆದ ಮೇಲೆ ಅವರನ್ನು ಸೋವಿಯೆತ್ ಒಕ್ಕೂಟದ ರಾಯಭಾರಿಯನ್ನಾಗಿ ಭಾರತ ಸರಕಾರ ನೇಮಕ ಮಾಡಿತು.1952ರಲ್ಲಿ ಭಾರತದ ಉಪರಾಷ್ಟ್ರಪತಿಯಾದರು.1962 ರಿಂದ 67 ರವರೆಗೆ ಅವರು ಭಾರತದ ಎರಡನೆಯ ರಾಷ್ಟ್ರಪತಿಯಾಗಿ ಕೆಲಸ ಮಾಡಿದರು. ಅವರು ರಾಷ್ತ್ರಪತಿಯಾಗಿ ನೇಮಕವಾದ ಬಳಿಕ ಅವರ ಹುಟ್ಟು ಹಬ್ಬವನ್ನು ಆಚರಿಸುವಂತೆ ಅವರ ವಿದ್ಯಾರ್ಥಿ ಶಿಷ್ಯಂದಿರುಗಳೆಲ್ಲ ಅವರನ್ನು ಭೇಟಿ ಮಾಡಿ ಕೇಳಿಕೊಂಡಾಗ, ಆ ದಿನವನ್ನು :ಅಧ್ಯಾಪಕರದಿನವನ್ನಗಿ ಆಚರಿಸುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು .ಮುಂದೆ ಅದುವೇ ಖಾಯಂ ಆಯಿತು. ರಾಷ್ಟ್ರಪತಿಯಾಗಿದ್ದಗಲೇ ರಾಧಾಕೃಷ್ನನ್ ಅವರಿಗೆ ಅನಾರೋಗ್ಯ ಕೈಕೊಟ್ಟಿತು. ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದರು. ಧೀರ್ಘಕಾಲದ ಅನಾರೋಗ್ಯದ ಬಳಿಕ ಅವರು 1975 ಎಪ್ರಿಲ್ 17 ರಂದು ತಮ್ಮ 86ನೆ ವರ್ಷ ವಯಸ್ಸಿನಲ್ಲಿ ನಿಧನರಾದರು. ದೇಶ ಓರ್ವ ಶ್ರೇಷ್ಟ ತತ್ತ್ವಜ್ನಾನಿ ಶಿಕ್ಷಕನನ್ನು ಕಳೆದುಕೊಂಡಿತು. ಅವರ ನೆನಪನ್ನು ನಾವು ಹೀಗೆ ಆಚರಿಸುವುದು ತುಂಬಾ ಅರ್ಥಪೂರ್ಣ ಕೂಡ ಆಗಿದೆ.
January 7, 2022 January 7, 2022 kavyaLeave a Comment on ಜನವರಿ 7 ನೇ ತಾರೀಕು ಶುಕ್ರವಾರದ 12 ರಾಶಿಯವರ ಭವಿಷ್ಯವನ್ನು ನೋಡೋಣ ಬನ್ನಿ… ಎಲ್ಲರಿಗೂ ನಮಸ್ಕಾರ ಜನವರಿ 7 ನೇ ತಾರೀಕು ಶುಕ್ರವಾರದ 12 ರಾಶಿಯವರ ಭವಿಷ್ಯವನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೆಯದಾಗಿ ಮೇಷ ರಾಶಿ ಈ ದಿನ ನಿಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಹೆಚ್ಚಿದೆ ನಿಮ್ಮ ಸೃಜನಶೀಲತೆಯಿಂದ ಜನರ ಗಮನವನ್ನು ನಿಮ್ಮ ಅತ್ತ ಸೆಳೆಯುತೀರಾ ಶುಕ್ರವಾರದಂದು ಮೊದಲು ಅಗತ್ಯವಾದ ಕೆಲಸವನ್ನು ಮಾಡಿ ನಿಮಗೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಯೋಜನೆಯನ್ನು ಮಾಡಿ ನೀವು ಕೆಲವು ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಎರಡನೆಯದಾಗಿ ವೃಷಭ ರಾಶಿ ಈ ರಾಶಿಯವರಿಗೆ ಶುಕ್ರವಾರದಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂತೋಷದಿಂದ ಮತ್ತು ಉಲ್ಲಾಸದಿಂದ ಇರುತ್ತೀರಿ ನಿಮ್ಮ ಜೀವನಶೈಲಿಯಲ್ಲಿ ಕೆಲ ಬದಲಾವಣೆಯನ್ನು ಮಾಡಬಹುದು ಅಲ್ಲದೆ ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಇರಬಹುದು ಯಶಸ್ಸಿಗೆ ಪ್ರತಿ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧ ಇರುತ್ತೀರಿ ಒಟ್ಟಿಗೆ ಕೆಲಸವನ್ನು ಮಾಡುವುದರಿಂದ ನೀವು ಸಂತೋಷವನ್ನು ಪಡೆಯುತ್ತೀರಾ ಮೂರನೆಯದಾಗಿ ಮಿಥುನ ರಾಶಿ ಶುಕ್ರವಾರದಂದು ನೀವು ಯಾವುದೇ ಕೆಲಸವನ್ನು ಪೂರ್ತಿ ಮಾಡುವುದರಿಂದ ನೀವು ಸಂತೋಷವಾಗಿರುತ್ತೀರಿ ಸಮಯವು ನಿಮಗೆ ಅನುಕೂಲಕರವಾಗಿದೆ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ ಮುಂದಿನ ಭವಿಷ್ಯಕ್ಕಾಗಿ ಆದಾಯದಿಂದ ಸ್ವಲ್ಪ ಹಣವನ್ನು ಉಳಿಸಬಹುದು ಭರವಸೆಯನ್ನು ಈಡೇರಿಸಿದೆ ಇರುವುದಕ್ಕಾಗಿ ಸ್ನೇಹಿತರು ಕೋಪಗೊಳ್ಳಬಹುದು ಕರ್ಕಟಕ ರಾಶಿ ನಿಮ್ಮ ದಿನವೂ ಕಾರ್ಯನಿರತ ಆಗಿರಬಹುದು ಈ ದಿನ ನಿಮ್ಮ ಉತ್ತಮ ನಡವಳಿಕೆಯಿಂದ ಜನರನ್ನು ಆಕರ್ಷಸುತೀರಿ ಹೊಸ ಆಲೋಚನೆಗಳ ಮೇಲೆ ಹೊಸ ಕೆಲಸವನ್ನು ಮಾಡುವುದರ ಮೂಲಕ ಪೂರ್ಣ ಲಾಭವನ್ನು ಪಡೆಯುತ್ತೀರಿ ಕೆಲಸದ ವಿಸ್ತರಣೆಗಾಗಿ ನೀವು ಸಾಲವನ್ನು ತೆಗೆದುಕೊಳ್ಳಬಹುದು ಹಣದ ವಿಷಯದಲ್ಲಿ ಯಶಸ್ಸನ್ನು ಸಾಧಿಸಬಹುದು ಸಿಂಹ ರಾಶಿಯವರು ಈ ದಿನ ನೀವು ಅನೇಕ ವಿಷಯಗಳಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತೀರಿ ನೀವು ಗಳಿಕೆಯ ಹೊಸ ಮೂಲವನ್ನು ನೋಡುತೀರಿ ಆರ್ಥಿಕ ಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ ಕನ್ಯಾ ರಾಶಿ ಶುಕ್ರವಾರದ ದಿನ ನಿಮಗೆ ಶುಭವಾಗಲಿ ಯಾವುದೇ ಹೊತ್ತ ಹೊಸ ಆಲೋಚನೆಯೂ ನಿಮಗೆ ಆರ್ಥಿಕ ಪ್ರಯೋಜನ ನೀಡುತ್ತದೆ ಸ್ಥಿರ ಆಸ್ತಿಗಳ ಖರೀದಿ ಮತ್ತು ಮಾರಾಟ ಇರಬಹುದು ಸ್ಥಗಿತಗೊಂಡ ಕೆಲಸವನ್ನು ಮತ್ತೆ ಪ್ರಾರಂಭಿಸಲು ಯಾರನ್ನಾದರೂ ಶಿಫಾರಸ್ಸು ಮಾಡಬೇಕಾಗುತ್ತದೆ ತುಲಾ ರಾಶಿ ನಿಮಗೆ ಅದ್ಭುತವಾದ ದಿನ ಆಗಿರುತ್ತದೆ ಸಾಮಾನ್ಯವಾಗಿ ನೀವು ಯಾವುದರ ಬಗ್ಗೆ ಕೆಟ್ಟ ಭಾವನೆಗಳನ್ನು ಹೊಂದಿರುವುದಿಲ್ಲ ವ್ಯಾಪಾರದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಈ ದಿನ ನೀವು ಬಂಡವಾಳದ ಸರಿಯಾದ ಹೂಡಿಕೆಯ ಬಗ್ಗೆ ಚಿಂತಿಸಿವಿರಿ ಕಲಾವಿದರಿಗೆ ದಿನವೂ ವಿಶೇಷವಾಗಿರುತ್ತದೆ ವೃಶ್ಚಿಕ ರಾಶಿ ಹೊಸವರ್ಷದಲ್ಲಿ ನಿಮ್ಮ ದಿನಚರಿ ಮತ್ತು ನಿಮ್ಮ ಯೋಜನೆಗಳಲ್ಲಿ ಬದಲಾವಣೆ ತರಲು ಮಾಡಿದ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಇದು ಸರಿಯಾದ ಸಮಯ ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕವು ಹತ್ತಿರವಾಗಿರುತ್ತದೆ ಹಣಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಯಾರೊಬ್ಬರ ಸಲಹೆ ಪಡೆಯುವುದು ಉತ್ತಮ ಧನು ರಾಶಿ ಹಣ ಖರ್ಚು ಮಾಡುವಾಗ ಮುಂಬರುವ ಭವಿಷ್ಯದ ಸಮಯದ ಬಗ್ಗೆ ಯೋಚಿಸಬೇಕು ಇದು ನಿಮಗೆ ಭವಿಷ್ಯದಲ್ಲಿ ಬರುವ ಆರ್ಥಿಕ ಸಮಸ್ಯೆಯನ್ನು ತಪ್ಪಿಸುತ್ತದೆ ನಿರುದ್ಯೋಗಿಗಳಿಗೆ ಸ್ಥಿರ ಉದ್ಯೋಗ ಸಿಗುವ ಲಕ್ಷಣ ಇದೆ ಮಕರ ರಾಶಿ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳಬಹುದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡಬೇಕು ಆಗ ಮಾತ್ರ ಅವರು ತಮಗೆ ನೆಚ್ಚಿನ ಫಲಿತಾಂಶವನ್ನು ಪಡೆಯಬಹುದು ಕುಂಭ ರಾಶಿ ಕುಟುಂಬ ಜೀವನ ಉತ್ತಮವಾಗಿರಲಿದೆ ಮತ್ತು ಕುಟುಂಬದಲ್ಲಿ ನಿಮ್ಮ ಗೌರವ ಮತ್ತು ಸಂತೋಷ ಹೆಚ್ಚಾಗುತ್ತದೆ ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳುವುದು ಉತ್ತಮ ಕೊನೆಯದಾಗಿ ಮೀನಾ ರಾಶಿ ನಿಮ್ಮ ಹತ್ತಿರ ಯಾವುದೇ ರೀತಿಯ ಹಣದ ಕೊರತೆ ಇರುವುದಿಲ್ಲ ವಿದ್ಯಾರ್ಥಿಗಳು ಮಿಶ್ರಿತ ಫಲಿತಾಂಶವನ್ನು ಪಡೆಯಬಹುದು ಈ ದಿನ ಉತ್ತಮ ಫಲಿತಾಂಶವನ್ನು ಸೂಚಿಸುತ್ತದೆ ಸ್ನೇಹಿತರೆ ಇದು 12 ರಾಶಿಯವರ ಶುಕ್ರವಾರದ ದಿನ ಭವಿಷ್ಯ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಹೃದಯ ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಪಂಪ್ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಹೆಚ್ಚು ಪೂರಕವಾಗಿ ಸಹಾಯ ಮಾಡುತ್ತದೆ. Heart Health : ಹೃದಯದ ಆರೋಗ್ಯಕ್ಕಾಗಿ ಈ 7 ಸೂತ್ರಗಳನ್ನು ಅನುಸರಿಸಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿಮುಖ್ಯವಾಗಿದೆ. ಹೃದಯದ ಆರೈಕೆ ಸರಿಯಾಗಿದ್ದರೆ, ಆಗ ಯಾವುದೇ ರೀತಿಯ ಅನಾರೋಗ್ಯಗಳು ಕಾಡದು. Heart Attack : ಹೃದಯಾಘಾತದ ಸಾಮಾನ್ಯ ಲಕ್ಷಣಗಳಾವುವು? ಇಲ್ಲಿದೆ ಮಾಹಿತಿ ಓದಿ ಹೃದಯವು ರಕ್ತವನ್ನು ಪಂಪ್ ಮಾಡುವುದನ್ನು ಮುಂದುವರೆಸುತ್ತದೆ. ಇದು ತೀವ್ರ ಹೃದಯಾಘಾತವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. Heart : ಹೃದಯದ ಆರೋಗ್ಯಕ್ಕಾಗಿ ಏಳು ಸೂತ್ರಗಳು ; ತಪ್ಪದೇ ಓದಿ ಈ ಕೆಳಗಿನ ಏಳು ಸೂತ್ರಗಳನ್ನು ಅನುಸರಿಸುವುದು ಉತ್ತಮ. ನೀವು ಈ ಕ್ರಮಗಳನ್ನು ಅನುಸರಿಸಿಕೊಂಡು ಹೋದರೆ, ಹೃದಯದ ಆರೋಗ್ಯ ಕಾಪಾಡಬಹುದು. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಉಪಾಯಗಳನ್ನು ತಪ್ಪದೇ ಪಾಲಿಸಿ! ರಕ್ತದೊತ್ತಡ(Blood Pressure), ಅಧಿಕ ಕೊಬ್ಬು(Over Fat), ಧೂಮಪಾನ(Smoking) ಹಾಗೂ ಅನುವಂಶಿಕ ಅಂಶಗಳು ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಲು ಕಾರಣವಾಗುತ್ತಿವೆ. ಹೃದಯದ ಆರೋಗ್ಯ ನಮ್ಮ ಕೈಯಲ್ಲೇ ಇದೆ! ಹೇಗೆ ಅಂತೀರಾ ಈ ಮಾಹಿತಿ ಓದಿ ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಕಾಡುತ್ತಿದೆ ಆದರೆ ಇದನ್ನು ತಡೆಗಟ್ಟಲು ಪರಿಹಾರ ಇಲ್ಲಿದೆ.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
Kannada News » Business » Biggest Banking Scam Of Rs 22842 Crore ABP Shipyard And CEO And Others Booked By CBI Biggest Bank Scam: 22,842 ಕೋಟಿ ರೂ.ಗೂ ಅಧಿಕ ಮೊತ್ತದ ಬ್ಯಾಂಕ್ ವಂಚನೆ; ಎಬಿಜಿ ಶಿಪ್‌ಯಾರ್ಡ್, ಮಾಜಿ ಉನ್ನತಾಧಿಕಾರಿ ವಿರುದ್ಧ ಸಿಬಿಐ ವಿಚಾರಣೆ ವಿಜಯ್ ಮಲ್ಯ ವಿರುದ್ಧ ಇರುವುದು 9000 ಕೋಟಿ ರೂಪಾಯಿಯ ಬ್ಯಾಂಕ್ ವಂಚನೆ ಪ್ರಕರಣ. ಈಗ ಎಬಿಪಿ ಶಿಪ್​ಯಾರ್ಡ್ ಹಾಗೂ ಅದರ ಹಿಂದಿನ ಸಿಇಒ ಮತ್ತು ಇತರರ ವಿರುದ್ಧ 22842 ಕೋಟಿ ರೂಪಾಯಿಯ ವಂಚನೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ. ಮಲ್ಯ ಪ್ರಕರಣಕ್ಕೆ ಹೋಲಿಸಿದರೆ ಇದೆಷ್ಟು ದೊಡ್ಡದು ಎಂದು ಅಂದಾಜಿಸಬಹುದು. ಪ್ರಾತಿನಿಧಿಕ ಚಿತ್ರ TV9kannada Web Team | Edited By: Srinivas Mata Feb 12, 2022 | 9:40 PM ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ 22,842 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಸಿಬಿಐನಿಂದ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಅದರ ಆಗಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್​ವಾಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ಅಧಿಕಾರ ದುರುಪಯೋಗದ ಆರೋಪಗಳಿಗೆ ಸಂಬಂಧಿಸಿದಂತೆ ಅಗರ್​ವಾಲ್ ಜೊತೆಗೆ ಆಗಿನ ಕಾರ್ಯನಿರ್ವಾಹಕ ನಿರ್ದೇಶಕ ಸಂತಾನಂ ಮುತ್ತಸ್ವಾಮಿ, ನಿರ್ದೇಶಕರಾದ ಅಶ್ವಿನಿ ಕುಮಾರ್, ಸುಶೀಲ್ ಕುಮಾರ್ ಅಗರ್​ವಾಲ್ ಮತ್ತು ರವಿ ವಿಮಲ್ ನೆವೆಟಿಯಾ ಮತ್ತು ಇನ್ನೊಂದು ಕಂಪೆನಿ ಎಬಿಜಿ ಇಂಟರ್​ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಅನ್ನು ಸಹ ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಸಂಸ್ಥೆಯಿಂದ ಹೆಸರಿಸಲಾಗಿದೆ, ಎಂದು ಅವರು ಹೇಳಿದ್ದಾರೆ. ಬ್ಯಾಂಕ್ ಮೊದಲ ಬಾರಿಗೆ ನವೆಂಬರ್ 8, 2019ರಂದು ದೂರು ಸಲ್ಲಿಸಿತ್ತು. ಅದರ ಮೇಲೆ ಸಿಬಿಐ ಮಾರ್ಚ್ 12, 2020ರಂದು ಕೆಲವು ಸ್ಪಷ್ಟೀಕರಣ ಕೇಳಿತ್ತು. ಅದೇ ವರ್ಷ ಆಗಸ್ಟ್‌ನಲ್ಲಿ ಬ್ಯಾಂಕ್ ಹೊಸ ದೂರನ್ನು ಸಲ್ಲಿಸಿತು. ಒಂದೂವರೆ ವರ್ಷಗಳ ಕಾಲ “ಪರಿಶೀಲನೆ” ಮಾಡಿದ ನಂತರ, ಫೆಬ್ರವರಿ 7, 2022ರಂದು ಎಫ್‌ಐಆರ್ ದಾಖಲಿಸುವ ದೂರಿನ ಮೇಲೆ ಸಿಬಿಐ ಕ್ರಮ ಕೈಗೊಂಡಿತು. ಬ್ಯಾಂಕ್ ಅದೇ ವರ್ಷದ ಆಗಸ್ಟ್‌ನಲ್ಲಿ ಹೊಸ ದೂರನ್ನು ಸಲ್ಲಿಸಿತು. ಕಂಪೆನಿಯು 28 ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿಸಿಕೊಂಡಿದ್ದು, ಅದರಲ್ಲಿ ಎಸ್‌ಬಿಐ 2468.51 ಕೋಟಿ ರೂಪಾಯಿ ನೀಡಿದೆ. 2012ರಿಂದ 2017ರ ನಡುವೆ ಆರೋಪಿಗಳು ಒಟ್ಟಾಗಿ ಸೇರಿಕೊಂಡು ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ, ದುರುಪಯೋಗ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ಎಸಗಿದ್ದಾರೆ ಎಂದು ಫೊರೆನ್ಸಿಕ್ ಆಡಿಟ್ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಸಿಬಿಐ ದಾಖಲಿಸಿರುವ ಅತಿ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣ ಇದಾಗಿದೆ. ಬ್ಯಾಂಕ್‌ಗಳು ಬಿಡುಗಡೆ ಮಾಡಿದ ಉದ್ದೇಶಗಳಿಗೆ ಹೊರತುಪಡಿಸಿ ಬೇರೆಯದ್ದಕ್ಕಾಗಿ ಹಣವನ್ನು ಬಳಸಲಾಗಿದೆ ಎಂದು ಅದು ಹೇಳಿದೆ.
ದೇಶದ ಸುಪ್ರೀಂ ಕೋರ್ಟು ಐತಿಹಾಸಿಕವಾದ ಬಾಬ್ರಿ ಮಸೀದಿ -ರಾಮ ಜನ್ಮಭೂಮಿಯ ಕುರಿತ ತೀರ್ಪನ್ನು ಪ್ರಕಟಿಸಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿ ಕೊಟ್ಟಿದೆ. ತೀರ್ಪು ಹೊರ ಬಿದ್ದ ನಂತರ ಮೂಲ ಕಕ್ಷಿದಾರರು ಹಾಗೂ ಅನೇಕ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ದ ಪುನರ್ವಿಮರ್ಶೆ ಅರ್ಜಿ ಸಲ್ಲಿಸುವುದಿಲ್ಲ ಎಂದೂ ಹೇಳಿದ್ದವು. ಆದರೆ ಎರಡು ವಾರಗಳ ನಂತರ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀರ್ಪಿನ ವಿರುದ್ದ ಪುನರ್ವಿಮರ್ಶಾ ಅರ್ಜಿಯನ್ನು ಸಲ್ಲಿಸುವುದಾಗಿ ಪ್ರಕಟಿಸಿದೆ. ಹೆಚ್ಚು ಓದಿದ ಸ್ಟೋರಿಗಳು KGF ಖ್ಯಾತಿಯ ಹಿರಿಯ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ ವಿಶ್ವಗುರುವಾಗುವ ಬದಲು ವಿಶ್ವಮಾನವರಾಗುವ : ನಟ ಕಿಶೋರ್‌ ದೆಹಲಿ MCD ಚುನಾವಣೆ; ಬಿಜೆಪಿ ಗೆಲುವಿನ ನಾಗಲೋಟಕ್ಕೆ ಬ್ರೇಕ್‌ ಹಾಕಿದ ಆಪ್‌ ಕಳೆದ ಭಾನುವಾರ ಸಭೆ ಸೇರಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಮಿತಿ ಈ ಪ್ರಕರಣದಲ್ಲಿ ತಾನು ಕಕ್ಷಿದಾರ ಆಲ್ಲದಿದಿದ್ದರೂ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಮೂಲ ಅರ್ಜಿದಾರರಾದ ಉತ್ತರ ಪ್ರದೇಶದ ಸುನ್ನಿ ವಕ್ಫ್‌ ಬೋರ್ಡ್‌ ಮತ್ತು ಇಕ್ಬಾಲ್‌ ಅನ್ಸಾರಿ ಅವರು ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುವುದಿಲ್ಲ ಎಂಬ ಘೋಷಣೆಯ ನಂತರ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಈ ತೀರ್ಮಾನ ತೆಗೆದುಕೊಂಡಿದೆ. ಮಂಡಳಿಯು ಮೇಲ್ಮನವಿ ಸಲ್ಲಿಸುವ ತೀರ್ಮಾನ ತೆಗೆದುಕೊಳ್ಳುವ ಸಮಯದಲ್ಲೇ ಮಂಡಳಿಯ ಸದಸ್ಯರ ನಡುವೆ ಭಿನ್ನಾಭಿಪ್ರಾಯವೂ ಸೃಷ್ಟಿಯಾಗಿದೆ. ಮಂಡಳಿಯ ಬಹಳಷ್ಟು ಸದಸ್ಯರು ಈ ಮೇಲ್ಮನವಿ ಸಲ್ಲಿಸುವಿಕೆಯಿಂದ ತೀರ್ಪಿನ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಮಂಡಳಿಯ ಹಿರಿಯ ಸದಸ್ಯ ಕಮಲ್‌ ಫರೂಕಿ ಅವರು ಮಂಡಳಿಯ ಸದಸ್ಯರ ನಡುವೆ ಭಿನ್ನಮತ ಇದ್ದರೂ ಕೂಡ ಇದೆಲ್ಲ ಪ್ರಜಾತಂತ್ರ ವ್ಯವಸ್ಥೆಯ ಒಳಗಿರುವ ಸಹಜ ಕ್ರಿಯೆ ಎಂದು ಹೇಳಿದ್ದಾರೆ. ತೀರ್ಪಿನ ಪ್ರಕಾರ 5 ಎಕರೆ ಭೂಮಿಯನ್ನು ಸರ್ಕಾರದಿಂದ ಪಡೆದುಕೊಳ್ಳುವುದನ್ನು ಮಂಡಳಿಯ ಸದಸ್ಯರು ಸರ್ವನುಮತದಿಂದ ವಿರೋಧಿಸಿದ್ದಾರೆ ಅದರೆ ಮೇಲ್ಮನವಿ ಸಲ್ಲಿಸುವ ಕುರಿತು ಪರ -ವಿರೋಧ ಇದೆ ನಂತರ ಮೇಲ್ಮನವಿ ಸಲ್ಲಿಸುವುದಕ್ಕೆ ಬಹುಮತದಿಂದ ತೀರ್ಮಾನಿಸಲಾಗಿದೆ ಎಂದು ಫರೂಕಿ ಹೇಳಿದರು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ತೀರ್ಮಾನಕ್ಕೆ ಜಮಾತ್‌ ಉಲೇಮಾ ಎ ಹಿಂದ್‌ ಹೊರತು ಪಡಿಸಿದರೆ ದೇಶದ ಇನ್ಯಾವುದೇ ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿಲ್ಲ ಎಂಬುದು ಗಮನಾರ್ಹ ವಿಚಾರ ವಾಗಿದೆ. ಉತ್ತರ ಪ್ರದೇಶದ ಸುನ್ನಿ ಮತ್ತು ಶಿಯಾ ವಕ್ಫ್‌ ಮಂಡಳಿಗಳು ಮೇಲ್ಮನವಿಯ ವಿರುದ್ದವಾಗಿವೆ. ತೀರ್ಪು ಹೊರಬಿದ್ದ ಕೂಡಲೇ ಉತ್ತರ ಪ್ರದೇಶದ ಸುನ್ನಿ ವಕ್ಫ್‌ ಮಂಡಳಿಯ ಅದ್ಯಕ್ಷ ಜಫಾರ್‌ ಫಾರೂಕಿ ವಿನಮ್ರವಾಗಿ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದರು. ಇವರ ಈ ಹೇಳಿಕೆಯಿಂದ ಯಾರಿಗೂ ಆಶ್ಚರ್ಯ ಆಗಲಿಲ್ಲ ಏಕೆಂದರೆ ಬಹಳ ವರ್ಷಗಳಿಂದಲೂ ಬಾಬ್ರಿ ಮಸೀದಿ ಪರ ಕೋರ್ಟಿನಲ್ಲಿ ಹೋರಾಟ ನಡೆಸುತಿದ್ದ ಬೋರ್ಡ್‌ ವಿಚಾರಣೆಯ ಕೊನೆಯ ವಾರ ತಾನು ಪ್ರಕರಣದಿಂದ ಹಿಂದೆ ಸರಿಯಲು ಬಯಸುವುದಾಗಿಯೂ ಹೇಳಿತ್ತು. ಉತ್ತರ ಪ್ರದೇಶದ ಶಿಯಾ ವಕ್ಫ್‌ ಬೋರ್ಡ್‌ ಅದ್ಯಕ್ಷ ವಸೀಂ ರಿಜ್ವಿ ಅವರು ತೀರ್ಪನ್ನು ತಾವು ಸ್ವಗತಿಸುವುದಾಗಿ ಹೇಳಿದ್ದು ತಾವು ರಾಮ ಮಂದಿರ ನಿರ್ಮಾಣಕ್ಕೆ ವೈಯಕ್ತಿಕವಾಗಿ 51,000 ರೂಪಾಯಿಗಳನ್ನು ವಂತಿಗೆ ನೀಡುವುದಾಗಿಯೂ ಹೇಳಿದ್ದರು. ಸುನ್ನಿ ವಕ್ಫ್‌ ಮಂಡಳಿಯ ನ್ಯಾಯಾಲಯದಿಂದ ಅರ್ಜಿಯನ್ನು ಹಿಂಪಡೆಯುವ ತೀರ್ಮಾನಕ್ಕೆ ಸಮುದಾಯದಲ್ಲೇ ಟೀಕೆ ವ್ಯಕ್ತವಾಗಿದ್ದು ಮಂಡಳಿಯು ಒತ್ತಡಕ್ಕೆ ಮಣಿದಿದೆ ಎಂದು ಆರೋಪಿಸಲಾಗಿತ್ತು. ಕಳೆದ ತಿಂಗಳು ಸುಪ್ರೀಂ ಕೋರ್ಟು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವುದಕ್ಕೂ ಮುನ್ನವೇ ಮುಖ್ಯ ಮಂತ್ರಿ ಯೋಗಿ ಅದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ರಾಜ್ಯ ಸರ್ಕಾರ ಫಾರೂಕಿ ಅವರು ಅಕ್ರಮವಾಗಿ ವಕ್ಫ್‌ ಮಂಡಳಿಗೆ ಭೂಮಿಯನ್ನು ಖರೀದಿಸಿದ್ದು ಮತ್ತು ಮಾರಾಟ ಮಾಡಿದ ವಿಷಯದಲ್ಲಿ ಫಾರೂಕಿ ಅವರ ಮೇಲೆ ಆರೋಪ ಇರುವ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಫಾರೂಕಿ ಅವರ ವಿರುದ್ದ ದಾಖಲಾಗಿರುವ ಎಫ್‌ ಐ ಆರ್‌ ನ ಕಾರಣದಿಂದಾಗಿ ಉತ್ತರ ಪ್ರದೇಶದ ಜಮಅತ್‌ ಉಲೇಮಾ ಹಿಂದ್‌ ಫಾರೂಕಿ ಅವರ ನಡೆ ಸಂಶಯಾಸ್ಪದ ಎಂದೂ ಆರೋಪಿಸಿತ್ತು. ಲಕ್ನೋದ ಸಾಮಾಜಿಕ ಕಾರ್ಯಕರ್ತ ಅನೀಸ್‌ ಅಹ್ಮದ್‌ ಅವರು ಫಾರೂಕಿ ಅವರು ಮೊಕದ್ದಮೆಗಳನ್ನು ಎದುರಿಸುತಿದ್ದು , ಇವರು ಸರ್ಕಾರೀ ಉದ್ಯೋಗಿಯೂ ಅಗಿರುವುದರಿಂದ ಇವರ ತೀರ್ಮಾನವನ್ನು ಆ ಹಿನ್ನೆಲೆಯಲ್ಲೇ ನೋಡಬೇಕು ಎಂದೂ ಹೇಳುತ್ತಾರೆ. ಸುನ್ನಿ ಹಾಗೂ ಶಿಯಾ ವಕ್ಫ್‌ ಬೋರ್ಡ್‌ ಗಳೆರಡೂ ಕೇಂದ್ರ ಸರ್ಕಾರದ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯದ ಶಾಸನಬದ್ದ ಸಂಸ್ಥೆಗಳಾಗಿವೆ. ಅಹ್ಮದ್‌ ಅವರ ಪ್ರಕಾರ ಸ್ಥಳೀಯ ಒತ್ತಡ ಮತ್ತು ಕೆಲವು ಸ್ವಹಿತಾಸಕ್ತಿಯ ಕಾರಣಗಳೂ ಈ ಬೋರ್ಡ್‌ ಗಳ ತೀರ್ಮಾನದ ಮೇಲೆ ಪ್ರಭಾವ ಬೀರಿರಬಹುದು. ಸುನ್ನಿ ವಕ್ಫ್‌ ಬೋರ್ಡ್‌ ಒತ್ತಡದಿಂದ ಈ ತೀರ್ಮಾನ ತೆಗೆದುಕೊಂಡಿರುವುದು ಸ್ಪಷ್ಟವಾಗೇ ಗೋಚರಿಸುತ್ತಿದೆ ಎಂದು ಹೇಳುತ್ತಾರೆ. ಉತ್ತರ ಪ್ರದೇಶದಲ್ಲಿ ರಾಜ್ಯ ಸರ್ಕಾರ ಬದಲಾದರೂ ಕೂಡ ಎರಡೂ ವಕ್ಫ್‌ ಮಂಡಳಿಗಳ ಅದ್ಯಕ್ಷರು ಇನ್ನೂ ಬದಲಾಗದಿರುವುದಕ್ಕೆ ಅನೇಕರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಕಳೆದ ಏಪ್ರಿಲ್‌ 2010 ರಿಂದ ಫಾರುಕಿ ಅವರು ಸುನ್ನಿ ವಕ್ಫ್‌ ಬೋರ್ಡ್‌ ಅದ್ಯಕ್ಷರಾಗಿದ್ದರೆ , ರಿಜ್ವಿ ಅವರು 2006 ರಿಂದಲೇ ಶಿಯಾ ವಕ್ಫ್‌ ಬೋರ್ಡ್‌ ಅದ್ಯಕ್ಷ ಹುದ್ದೆಯಲ್ಲಿದ್ದಾರೆ. ಕಳೆದ ವರ್ಷ ರಾಮನು ನನ್ನ ಕನಸಿನಲ್ಲಿ ಬಂದಿದ್ದ ಎಂದು ಹೇಳುವ ಮೂಲಕ ರಿಜ್ವಿ ವಿವಾದ ಸೃಷ್ಟಿಸಿದ್ದರು. ತಮ್ಮ ಅಧಿಕಾರಕ್ಕಾಗಿ ಇವರಿಬ್ಬರೂ ಮೌಲ್ಯಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದು ಅಹ್ಮದ್‌ ಅರೋಪಿಸುತ್ತಾರೆ. ಆದರೆ ಫರೂಕಿ ಅವರು ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದು ತಾವು ತೀರ್ಪು ಬರುವುದಕ್ಕೂ ಅನೇಕ ವರ್ಷಗಳ ಮೊದಲೇ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದನ್ನು ಉಲ್ಲೇಖಿಸುತ್ತಾರೆ. ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ ಎಂದೂ ನಮಗೆ ಗೊತ್ತಿತ್ತು ಆದರೆ ಮೊದಲೇ ತೀರ್ಮಾನಿಸಿದ ನಿಲುವಿಗೆ ಬದ್ದ ಎಂದೂ ಫಾರೂಕಿ ತಿಳಿಸಿದರು. ಸರ್ಕಾರದ ಪ್ರಭಾವ ಮತ್ತು ಯಾವುದೇ ಬಾಹ್ಯ ಒತ್ತಡ ಇದ್ದಿದ್ದರೆ ಕೊನೆತನಕ ಇಷ್ಟು ವರ್ಷ ಮೊಕದ್ದಮೆ ನಡೆಸುವ ಅಗತ್ಯ ಏನಿತ್ತು ? ಮೊದಲೇ ಹಿಂದೆ ಸರಿಯಬಹುದಿತ್ತಲ್ಲವೇ ಎಂದೂ ಅವರು ಪ್ರಶ್ನಿಸಿದರು. ತಮ್ಮ ಮೇಲಿನ ಅರೋಪವನ್ನು ಸರ್ಕಾರ ಸಿಬಿಐ ಗೆ ಒಪ್ಪಿಸುವುದಕ್ಕೂ ಮೊದಲು ಫೆಬ್ರುವರಿ 2018 ರಂದು ಫಾರೂಕಿ ತಮ್ಮ ತಂಡದೊಂದಿಗೆ ಬೆಂಗಲೂರಿಗೆ ಬಂದು ಆಧ್ಯಾತ್ಮ ಗುರು ಶ್ರೀ ರವಿಶಂಕರ್‌ ಗುರೂಜಿ ಅವರನ್ನು ಭೇಟಿಯಾಗಿದ್ದರು. ನಂತರ ರವಿಶಂಕರ್‌ ಅವರು ಈ ಭೇಟಿಯನ್ನು ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸುವುದಕ್ಕೆ ಬೆಂಬಲವಾಗಲಿದೆ ಎಂದಿದ್ದರು. ಈ ಭೇಟಿಯಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಸಲ್ಮಾನ್‌ ನದ್ವಿ ಅವರೂ ಇದ್ದು ನಂತರ ಮಸೀದಿಯನ್ನು ವಿವಾದಿತ ಭೂಮಿಯಿಂದ ಹೊರಗೆ ಸ್ಥಳಾಂತರಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದಾದ ನಂತರ ನದ್ವಿ ಅವರನ್ನು ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯತ್ವ ಸ್ಥಾನದಿಂದ ವಜಾ ಮಾಡಲಾಗಿತ್ತು. ಒಟ್ಟಿನಲ್ಲಿ ಮೊಕದ್ದಮೆ ಮುಂದುವರೆಸುವ ವಿಚಾರದಲ್ಲಿ ಮುಸ್ಲಿಂ ಸಮುದಾಯದಲ್ಲೇ ಪರ -ವಿರೋಧ ಅಭಿಪ್ರಾಯಗಳು ದಿನೇ ದಿನೇ ಹೆಚ್ಚಳವಾಗುತ್ತಿವೆ.
ವಿದ್ಯೆಯನ್ನು ಎಟುಕಿಸಿಕೊಳ್ಳಲಾಗದವರಿಗೆ ಶಿಕ್ಷಣದ ಕನಸನ್ನು ವಾಸ್ತವ ಮಾಡಿದ ಹೆಮ್ಮೆ ನನಗಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ ತೇಜಸ್ವಿ ಕಟ್ಟೀಮನಿ ಅವರು ಮನದುಂಬಿ ನುಡಿದರು. ‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಪ್ರೊ ತೇಜಸ್ವಿ ಕಟ್ಟೀಮನಿ ಅವರ ಆತ್ಮಕಥನ ‘ಜಂಗ್ಲೀ ಕುಲಪತಿಯ ಜಂಗೀ ಕಥೆ’ಯನ್ನು ಬಿಡುಗಡೆ ಮಾಡಲಾಯಿತು. ಮಧ್ಯಪ್ರದೇಶದ ಅಮರಕಂಟಕದಲ್ಲಿ ಈ ಮೊದಲು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಎರಡನೆಯ ಕುಲಪತಿಯಾಗಿ ವಿಶ್ವವಿದ್ಯಾಲಯವನ್ನು ಕಟ್ಟಿದ ಕಥನ ಇದು. ದೇಶದಲ್ಲಿರುವ ೧೦ ಕೋಟಿ ಆದಿವಾಸಿಗಳಿಗೆ ಈ ವಿಶ್ವವಿದ್ಯಾಲಯ ಬೆಳಕಿನ ಕಿಂಡಿಯಾಗುವಂತೆ ಮಾಡಿದೆ. ಇದಕ್ಕೆ ನಾನು ಬೆಳೆದು ಬಂದಿದ್ದ ದಾರಿಯೇ ಸ್ಫೂರ್ತಿಯಾಗಿತ್ತು. ಈ,ಎಮ್ಮೆ ಕಾಯುತ್ತಿದ್ದ, ಒಂದೇ ಶರ್ಟ್ ನಲ್ಲಿ ಕಾಲೇಜಿನ ವಿದ್ಯಾಭ್ಯಾಸ ಮಾಡಿದ ಈ ಹಳ್ಳಿಯ ಹುಡುಗನ ಮನಸ್ಸಿನ ತಲ್ಲಣವೇ ದೇಶದಲ್ಲಿ ಎಲ್ಲೆಡೆ ಹಂಚಿಹೋಗಿರುವ ಬುಡಕಟ್ಟು ಮಕ್ಕಳಿಗೆ ಈ ವಿಶ್ವವಿದ್ಯಾಲಯ ಆಸರೆಯಾಗುವಂತೆ ಮಾಡಲು ಕುಮ್ಮಕ್ಕು ಕೊಟ್ಟಿತು ಎಂದರು. ಆದಿವಾಸಿಗಳು ಸಂಗ್ರಹ ಪ್ರವೃತ್ತಿಯನ್ನು ಹೊಂದಿಲ್ಲ. ಅವರು ಪ್ರಕೃತಿಯ ಆರಾಧಕರು ಅಂತಹ ಶುದ್ಧ ಮನಸ್ಸುಳ್ಳವರನ್ನು ಇಂದು ನಗರವಾಸಿಗಳನ್ನಾಗಿ ಮಾಡಿ ಸಮಸ್ಯೆಯ ಸಂಕಟಕ್ಕೆ ದೂಡುತ್ತಿದ್ದೇವೆ. ಇಂತಹ ಸಮಯದಲ್ಲಿ ಅವರ ಕುಶಲತೆಯನ್ನು ದೇಶ ವಿದೇಶಕ್ಕೆ ಪರಿಚಯಿಸುವ ಅವಕಾಶ ನನಗೆ ಒದಗಿತು ಎಂದು ಸಂತಸ ವ್ಯಕ್ತಪಡಿಸಿದರು. ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜೋಗಿ ಮಾತನಾಡಿ ಒಂದು ವಿಶ್ವವಿದ್ಯಾಲಯಕ್ಕೂ ಆತ್ಮಕತೆ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟವರಿ ತೇಜಸ್ವಿ ಕಟ್ಟೀಮನಿಯವರು. ಇದು ಸ್ಫೂರ್ತಿ ಉಕ್ಕಿಸುವ ಕಥನ. ಇಂದಿನ ಜಗತ್ತಿಗೆ ಗೊತ್ತಿಲ್ಲದ, ಆದರೆ ಗೊತ್ತಿರಲೇಬೇಕಾದ ಅನೇಕ ಸಂಗತಿಗಳನ್ನು ಈ ಕಥನ ಬಿಚ್ಚಿಡುತ್ತದೆ. ಒಬ್ಬ ವ್ಯಕ್ತಿಯ ಬಾಲ್ಯ ಆತನನ್ನು ರೂಪಿಸುತ್ತದೆ. ಅವನು ನಂತರ ಸಮಾಜವನ್ನು ರೂಪಿಸುತ್ತಾನೆ. ತಾನು ಬಾಲ್ಯದಲ್ಲಿ ಅನುಭವಿಸಿದ್ದನ್ನು ಮರೆಯದೆ ನೆನಪಲ್ಲಿಟ್ಟುಕೊಂಡು ತೇಜಸ್ವಿಯವರು ಸಮಾಜಕ್ಕೆ ಒಂದು ಒಳ್ಳೆಯ ಶಿಕ್ಷಣ ಹಾದಿ ರೂಪಿಸಿದ್ದಾರೆ ಎಂದರು. ಕೃತಿ ಕುರಿತು ಮಾತನಾಡಿದ ಹಿರಿಯ ಕವಯಿತ್ರಿ ಎಚ್ ಎಲ್ ಪುಷ್ಪ ಅವರು ಒಂದು ವಿಶ್ವವಿದ್ಯಾಲಯವನ್ನು ಒಂದು ಹೊಸ ಮನೆ ಕಟ್ಟಿದ ರೀತಿಯಲ್ಲಿಯೇ ಸವಾಲುಗಳನ್ನು ಎದುರಿಸಿ ಕಟ್ಟಿದ್ದಾರೆ. ಬುಡಕಟ್ಟು ಜನಾಂಗದವರನ್ನು ಒಳಗೊಂಡು ಕಟ್ಟಿದ ತೇಜಸ್ವಿ ಕಟ್ಟೀಮನಿ ಅವರಿಗೆ ದೂರದೃಷ್ಟಿ ಇದೆ. ನಾಳಿನ ಜನಾಂಗ ಕಟ್ಟುವ ಕೆಲಸದಲ್ಲಿ ತೊಡಗಿದರೆ ಹೇಗೆ ಉತ್ತಮವಾದುದನ್ನು ರೂಪಿಸಬಹುದು ಎನ್ನುವುದಕ್ಕೆ ಸಾಕ್ಷಿ ಎಂದರು.
ಗಂಗಾವತಿಯಲ್ಲಿ 78 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಸಮ್ಮೇಳನಗಳು 78 ಆದರೂ ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮವನ್ನು ರೂಪಿಸುವಲ್ಲಿ, ಸಂಘಟಿಸುವಲ್ಲಿ ಇರುವ ಲೋಪಗಳನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲದಿರುವುದು ವಿಪರ್ಯಾಸ. ಸಾಹಿತ್ಯ ಸಮ್ಮೇಳನದ ಈಗಿನ ಒಟ್ಟಾರೆ ಸ್ವರೂಪವೇ ‘ನಾನು ಬರೆಯಬಲ್ಲೆ’ ಎಂಬ ಏಕೈಕ ಕಾರಣಕ್ಕೆ ಹುಟ್ಟಿಕೊಳ್ಳುವ ಅಹಂ ಅನ್ನು ಪೋಷಿಸುವ ಉದ್ದೇಶದಿಂದ ರೂಪುಗೊಂಡದ್ದು. ಅದು ಸಾಹಿತಿಗಳು, ಬರಹಗಾರರು, ಕವಿಗಳು, ವಿಮರ್ಶಕರು ಎಂದು ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಅನೇಕರಿಗೆ ಒಂದು ವೇದಿಕೆ. ಪರಿಷತ್ತು ‘ಸಾಹಿತ್ಯವನ್ನು’ ಪರಿಭಾವಿಸುವ ರೀತಿಯಲ್ಲಿಯೇ ಲೋಪಗಳಿವೆ. ಇದುವರೆಗೆ ಒಬ್ಬ ಅನಕ್ಷರಸ್ಥ ಕವಿ, ಅರ್ಥಾತ್ ಜನಪದ ಕವಿ ಸಮ್ಮೇಳನ ನೇತೃತ್ವ ವಹಿಸಿದ ಉದಾಹರಣೆ ಇದೆಯೇ? ಬರೆದದ್ದನ್ನೆಲ್ಲ ಪ್ರಿಂಟ್ ಮಾಡಿಸಿ, ಅಲ್ಲಲ್ಲಿ ಪ್ರಶಸ್ತಿ, ಮನ್ನಣೆ ಗಳಿಸಿದವರು ಮಾತ್ರ ಸಾಹಿತಿ. (ಖ್ಯಾತ ಬರಹಗಾರ, ಪತ್ರಕರ್ತ ಖುಷ್ವಂತ್ ಸಿಂಗ್ ಸಂಸತ್ ಸದಸ್ಯರಾಗಿದ್ದಾಗ ಒಮ್ಮೆ ಮಾತನಾಡುತ್ತ ‘ಸರಕಾರ ಸಾಹಿತಿಗಳಿಗೆ ನೀಡುವ ಪ್ರಶಸ್ತಿ, ಪುರಸ್ಕಾರಗಳು ಕಳೆ ಮೇಲೆ ಸಿಂಪಡಿಸುವ ರಸಗೊಬ್ಬರ’ ಎಂದಿದ್ದರು.) ಅಂತಹದೊಂದು ಪಟ್ಟ ಬಂದಾಕ್ಷಣ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಪ್ರತಿಕ್ರಿಯಿಸುವ ಅರ್ಹತೆ ಸಾಹಿತಿಗೆ ತಂತಾನೆ ಬಂದು ಬಿಡುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಅನೇಕರು ಗಮನಿಸಿರಬಹುದು, ಕಾವೇರಿ ಗಲಾಟೆ, ಅಮೆರಿಕಾದೊಂದಿಗೆ ಅಣು ಒಪ್ಪಂದ, ಬೆಂಗಳೂರಿನ ಅಸ್ತವ್ಯಸ್ತ ರಸ್ತೆ ಸಂಪರ್ಕ… ಹೀಗೆ ಎಲ್ಲವುದರ ಬಗ್ಗೆಯೂ ಅಭಿಪ್ರಾಯ ಹೊಂದಿರುತ್ತಾರೆ. ಅದು ಅಕ್ಷರ ಜ್ಞಾನದೊಂದಿಗೆ ಉಚಿತವಾಗಿ ಒದಗುವ ಅಹಂನ ಕಾರಣ. ಇತ್ತೀಚೆಗೆ ಜನಪ್ರಿಯ ಸಾಹಿತಿ ಎಸ್. ಎಲ್. ಭೈರಪ್ಪ ಭಾರತದ ಸ್ವಾತಂತ್ರೋತ್ತರ ಇತಿಹಾಸದ ಬಗ್ಗೆ ತಮ್ಮ ಸೀಮಿತ ಅರಿವಿನ ಆಧಾರದ ಮೇಲೆಯೇ ತೀರ್ಪು ಹೊರಡಿಸುವ ಧಾಟಿಯಲ್ಲಿ ಅಂಕಣ ಬರೆಯುತ್ತಿರುವುದಕ್ಕೂ ಇಂತಹದೇ ಅಹಂ ಕಾರಣ. ಹಿಂದೊಮ್ಮೆ ಹಾ.ಮಾ.ನಾಯಕರು ಕನಿಷ್ಟ ಒಂದು ಪುಸ್ತಕವನ್ನಾದರೂ ಪ್ರಕಟಿಸಿದವರು ಮಾತ್ರ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಬೇಕು ಎಂದು ಹೇಳಿದ್ದರು. ಈ ಮಾತು ಅಲ್ಲಲ್ಲಿ ಟೀಕೆಗೆ ಗುರಿಯಾಗಿತ್ತು. ಸಾಹಿತ್ಯ ಪರಿಷತ್ತು ಸೀಮಿತ ಪರಿಧಿಯಾಚೆಗೆ ಸಮ್ಮೇಳನವನ್ನು ರೂಪಿಸುವ ಅಗತ್ಯವಿದೆ. ಒಟ್ಟಾರೆ ಕನ್ನಡ ಸಮ್ಮೇಳನ ಆಗಬೇಕಿದೆ. ಕನ್ನಡ ಕೇವಲ ಭಾಷೆ ಅಲ್ಲ, ಸಮಾಜ ಮತ್ತು ಕನ್ನಡಿಗರ ಬದುಕು. ರೈತರ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಒಂದು ಗೋಷ್ಠಿ ಏರ್ಪಡಿಸಿ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಎಸ್ ಪುಟ್ಟಣ್ಣಯ್ಯ ನವರು ಮಾತನಾಡಲು ಅವಕಾಶ ಕೊಟ್ಟರೆ ಜವಾಬ್ದಾರಿ ಮುಗಿಯಿತೆ? ಅಥವಾ ರೈತರ ಸಮಸ್ಯೆಗಳ ಬಗ್ಗೆ ಒಂದು ನಿರ್ಣಯ ಮಂಡಿಸಿದರೆ ಸಾಕೆ? ವಿಮರ್ಶಕ ಚಿದಾನಂದಮೂರ್ತಿಯವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ನಿರಾಕರಿಸಿದಾಗ ಅದರ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ಸಾಹಿತ್ಯ ಪರಿಷತ್ತು, ಮಂಗಳೂರು, ಉಡುಪಿಗಳಲ್ಲಿ ನಡೆದ ಚರ್ಚ್ ಮೇಲಿನ ದಾಳಿಗಳನ್ನು ಖಂಡಿಸುವ ಉಸಾಬರಿಗೇ ಹೋಗುವುದಿಲ್ಲ. ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತ, ನಾವು ಸಮ್ಮೇಳನಕ್ಕೆ ಸಾಕಷ್ಟು ಪೊಲೀಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಕೆಲಸಕ್ಕೆ ನಿಯೋಜಿಸಲಾಗಿರುವ ಪೊಲೀಸರಿಗೆ ಸಮ್ಮೇಳನಕ್ಕೆ ಆಗಮಿಸುವವರೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕೆಂಬುದರ ಬಗ್ಗೆಯೂ ತರಬೇತಿ ನೀಡಿದ್ದೇವೆ ಎಂದರು. ಅದು ನಿಜ. ಪೊಲೀಸರಿಗೆ ಅಂತಹ ತರಬೇತಿ ಅಗತ್ಯ. ಆದರೆ ಸಾಹಿತಿಗಳ ಜೊತೆ ವ್ಯವಹರಿಸಲು ಮಾತ್ರ ಅಂತಹ ತರಬೇತಿಯೇ? ರೈತರ ಬಗ್ಗೆ, ಇತರೆ ಕನ್ನಡಪರ ಹೋರಾಟಗಾರರ ಬಗ್ಗೆ, ದಲಿತರ ಹಕ್ಕುಗಳಿಗಾಗಿ ಹೋರಾಡುವವರ ಜೊತೆ ವ್ಯವಹರಿಸುವಾಗ ಸಂಯಮ ಬೇಕಿಲ್ಲವೆ? ಗಂಗಾವತಿಯಲ್ಲಿ ಮೂರು ಕವಿಗೋಷ್ಟಿಗಳು ನಡೆದವು. ಅದೊಂಥರಾ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಂತೆ. ಅರ್ಜಿ ಹಾಕಿದವರಿಗೆಲ್ಲ ನೂರು ದಿನಗಳ ಕೆಲಸ ಕೊಡಲೇ ಬೇಕು ಎಂಬಂತೆ, ಇಲ್ಲಿಯೂ ಬೇಡಿಕೆ ಸಲ್ಲಿಸಿದವರಿಗೆಲ್ಲಾ ಕವಿತೆ ಓದುವ ಅವಕಾಶ. ಅಲ್ಲಿ ಅನೇಕರು ‘ಕನ್ನಡ ಮಾತೆಗೆ’ ಜೈಕಾರ ಹಾಕುವವರೇ. ಸಾಹಿತ್ಯ ಸಮ್ಮೇಳನ ಮೂಲಕ ಸಾಹಿತ್ಯ ಅಭಿರುಚಿ ಬೆಳೆಸ ಬೇಕಾದ ಪರಿಷತ್ತು ಇಂತಹ ತೀರಾ ಸಾಧಾರಣ ಕವಿತೆಗಳಿಗೆ ಮಣೆ ಹಾಕಿ ಅಭಿರುಚಿಯನ್ನೇ ಕೊಲ್ಲುತ್ತಿದೆ. ನಮ್ಮ ಮಾಧ್ಯಮಗಳು ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಿಗೆ ಉತ್ತಮ ಪ್ರಚಾರ ಕೊಡುತ್ತವೆ. ಅಲ್ಲಿ ಕೇಳಿಬರುವ ಹೇಳಿಕೆಗಳಿಗೆ ಸುಖಾಸುಮ್ಮನೆ ಮನ್ನಣೆ ದೊರಕಿಬಿಡುತ್ತದೆ. ಆದರೆ ಆ ಸಾಧ್ಯತೆಯ ಲಾಭ ಪಡೆದುಕೊಂಡು ಮೌಢ್ಯದ ಗುಂಡಿಯಲ್ಲಿರುವ ಜನಸಾಮಾನ್ಯರನ್ನು ಮೇಲೆತ್ತುವ ಪ್ರಯತ್ನ ಮಾಡಿದ ಉದಾಹರಣೆಗಳು ಕಡಿಮೆ. ಜಾತ್ಯತೀತ ನೆಲೆ: ಸಮ್ಮೇಳವನ್ನು ಜಾತ್ಯತೀತ ನೆಲೆಗಟ್ಟಿನ ಮೇಲೆ ರೂಪಿಸುವಲ್ಲಿ ಆಸಕ್ತಿಯನ್ನೇ ತೋರಿಸಿಲ್ಲ. ಇವತ್ತಿಗೂ ಸಮ್ಮೇಳನ ಅಧ್ಯಕ್ಷರನ್ನು ಆರತಿ ಎತ್ತಿ, ಹಣೆಗೆ ಕುಂಕುಮವಿಟ್ಟು ಸ್ವಾಗತಿಸುತ್ತಾರೆ. ‘ಪೂರ್ಣ ಕುಂಭ’ ಹೊತ್ತ ‘ಮುತ್ತೈದೆಯರು’ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ. ಅದಕ್ಕೂ ಮುನ್ನ ಅಡಿಗೆ ಕೋಣೆಯನ್ನು ಅಣಿಗೊಳಿಸಿದ ದಿನ ಸ್ಥಳೀಯ ಪುರೋಹಿತರು ಕಾಯಿ ಒಡೆದು, ಪೂಜೆ ಮಾಡಿ ಒಲೆ ಹೊತ್ತಿಸುತ್ತಾರೆ. ಅಷ್ಟೇ ಅಲ್ಲ ಕನ್ನಡಾಂಬೆ, ಭುವನೇಶ್ವರಿ ಎಂಬ ಪರಿಕಲ್ಪನೆಯೇ ಜಾತ್ಯತೀತ ನಂಬಿಕೆಗಳಿಗೆ ವಿರುದ್ಧವಾಗಿವೆ. ಆ ನಂಬಿಕೆಗಳನ್ನು ಪ್ರತಿನಿಧಿಸುವ ಸಂಕೇತಗಳು ಸಮುದಾಯವನ್ನು ಒಗ್ಗೂಡಿಸುವುದರ ಬದಲಿಗೆ ವಿಭಜಿಸುವ ಉದ್ದೇಶವನ್ನೇ ಇಟ್ಟುಕೊಂಡಿವೆ. ಸಮಷ್ಟಿಯನ್ನು ಪ್ರತಿನಿಧಿಸುವ ಸಂಕೇತಗಳೊಂದಿಗೆ ಸಮ್ಮೇಳನವನ್ನು ಆಯೋಜಿಸುವ ತುರ್ತನ್ನು ಸಾಹಿತ್ಯ ಪರಿಷತ್ತು ಇದುವರೆಗೂ ಅರ್ಥಮಾಡಿಕೊಳ್ಳದಿರುವುದು, ಅಜ್ಞಾನವೋ, ಹೊಣೆಗೇಡಿತನವೋ. ಬಿಜಾಪುರದಲ್ಲಿ ನಡೆಯಲಿರುವ 79 ನೇ ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಅಲ್ಲಿಯವರೆಗೆ ಸಾಕಷ್ಟು ಚರ್ಚೆಯಾಗಲಿ, ಸಮ್ಮೇಳನ ಸ್ವರೂಪದಲ್ಲಿ ಒಂದಿಷ್ಟು ಸುಧಾರಣೆಗಳಾಗಲಿ. (ಫೋಟೋ ಕೃಪೆ: ದಿ ಹಿಂದು) This entry was posted in ಆರ್ಥಿಕ, ಭೂಮಿ ಬಾನು, ಮಾಧ್ಯಮ, ರಾಜಕೀಯ, ಸಾಮಾಜಿಕ, ಸಾಹಿತ್ಯ and tagged ಭೈರಪ್ಪ, ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನ on December 13, 2011 by editor.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಬಿಜೆಪಿಯು ತನ್ನ ಸಿಎಎ ಪರ ಅಭಿಯಾನದ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದೆ. ಹಿಂದಿನಿಂದಲೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲಿ ಈ ವಿಷಯವನ್ನೇ ಮತ್ತೆ ಮತ್ತೆ ಪುರುಚ್ಚರಿಸುತ್ತಿದ್ದಾರೆ. ಹೆಚ್ಚು ಓದಿದ ಸ್ಟೋರಿಗಳು ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್ ನನ್ನನ್ನು ನಿಂದಿಸಲು ಕಾಂಗ್ರೆಸ್‌ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ : ಪ್ರಧಾನಿ ಮೋದಿ ʼಪಾರ್ಲಿಮೆಂಟ್‌ನಲ್ಲಿ ಸಿಎಎಯನ್ನು ವಿರೋಧಿಸುವವರು ಕಳೇದ 70 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸಬೇಕಿತ್ತು. ಅದರ ಹೊರತಾಗಿ ಸಿಎಎ ವಿರುದ್ದ ಅಭಿಯಾನವನ್ನು ಕಾಂಗ್ರೆಸ್‌ ನಡೆಸುತ್ತಿದೆ,ʼ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಗೃಹ ಮಂತ್ರಿ ಅಮಿತ್‌ ಶಾ ಕಾಂಗ್ರೆಸ್‌ನವರು ಎಷ್ಟೇ ಪ್ರತಿಭಟಿಸಲಿ ಆದರೆ, CAA ಅನ್ನು ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದಾರೆ. ಈ ಎಲ್ಲಾ ಹೇಳಿಕೆಗಳ ಒಳಾರ್ಥ. CAA, NRC ಹಾಗೂ NPRಅನ್ನು ವಿರೋಧಿಸುವವರು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ ಹಾಗೂ ಅಲ್ಲಿನ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ನೀಡುವುದನ್ನು ತಡೆಯುತ್ತಿದ್ದಾರೆ ಎಂಬಂತೆ ಬಿಂಬಿಸುತ್ತವೆ. ಆದರೆ ಸತ್ಯ ಏನೆಂದರೆ, ಕಳೆದ ಹಲವು ದಿನಗಳಿಂದ ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ದ ಬೀದಿಗಿಳಿದು ಪ್ರತಿಭಟಿಸುವವರಲ್ಲಿ ಯಾರೂ ಕೂಡ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಉತ್ತಮವಾದ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಲಿಲ್ಲ. ಆದರೆ, ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಮೋದಿ ಮತ್ತು ಶಾ ದೇಶದ ಜನರ ಹಾದಿಯನ್ನು ತಪ್ಪಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. CAA ವಿರೋಧೀಸುವ ಪ್ರತಿಯೊಬ್ಬರೂ ಭಾರತದ ಸಂವಿಧಾನಕ್ಕೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆಯೇ ಹೊರತು, ಪಾಕಿಸ್ತಾನದ ಕುರಿತು ಹೊಗಳಿಕೆಯ ಮಾತುಗಳನ್ನಾಡಲಿಲ್ಲ. ಇನ್ನು ಈ ಕುರಿತು ಭಾರತದಲ್ಲಿ ನಡೆದ ದೊಡ್ಡ ಮಟ್ಟದ ಪ್ರತಿಭಟನೆಗಳಲ್ಲಿ ಕೂಡ ಈ ವಿಷಯವನ್ನು ಸ್ಪಷ್ಟವಾಗಿ ಉಚ್ಚರಿಸಲಾಗಿದೆ. ಆದರೂ ಬಿಜೆಪಿಯವರು ಪ್ರತಿಭಟನೆಯಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಪದೇ ಪದೇ ಪಾಕಿಸ್ತಾನದ ಜಪ ಮಾಡುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಅಲ್ಲಿನ ಮೂಲ ಸಾಂಸ್ಕೃತಿಕ ನೆಲೆಗಟ್ಟಿಗೆ CAA ಹಾಗೂ NRCಯಿಂದ ದಕ್ಕೆ ಬರುವ ಕಾರಣಕ್ಕಾಗಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನುಳಿದಂತೆ ಭಾರತದ ಇತರೆಡೆಗಳಲ್ಲಿ CAA ಹಾಗೂ NRC ಎರಡನ್ನೂ ಬಳಸಿಕೊಂಡು ಬಿಜೆಪಿಯು ಇಲ್ಲಿನ ಮುಸ್ಲಿಂ ಸಮುದಾಯವನ್ನು ಶೋಷಣೆಗೆ ತಳ್ಳುತ್ತಿದೆ ಎಂಬ ಕಾರಣಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಈ ಎರಡೂ ವರ್ಗಗಳಲ್ಲಿ ಯಾರೂ ಕೂಡ ಪಾಕಿಸ್ತಾನದ ಪ್ರಸ್ತಾಪವನ್ನು ಮಾಡಲಿಲ್ಲ. ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲಿಲ್ಲ. ಎಲ್ಲಾ ಪ್ರತಿಭಟನೆಗಳ ಮೂಲ ಉದ್ದೇಶ, ಭಾರತೀಯ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವುದು ಹಾಗೂ ದೇಶದ ಅಮಿತತೆಯನ್ನು ಉಳಿಸಿಕೊಳ್ಳುವುದಷ್ಟೇ ಆಗಿದೆ. The India Forum ಇತ್ತೀಚಿಗೆ ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಕುರಿತು ಪ್ರಸ್ತಾಪವಿರುವ ಹೇಳಿಕೆಗಳನ್ನು ಕಲೆ ಹಾಕಿ ಬಿಡುಗಡೆ ಮಾಡಿತ್ತು. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: · “ ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುತ್ತಿರುವುದು ಖುಶಿಯ ವಿಚಾರ. ನಾವೆಲ್ಲಾ ಸೇರಿ ಅದನ್ನು ಸ್ವಾಗತಿಸುತ್ತೇವೆ. ಆದರೆ, ಭಾರತದಲ್ಲಿ ಪೌರತ್ವ ನೀಡಲು ಧರ್ಮವು ಒಂದು ಕಾನೂನಾತ್ಮಕ ಮಾನದಂಡವಾಗಿರುವುದು ಆತಂಕ ತರುವಂತಹ ವಿಷಯ.” · “ಈ ಕಾನೂನು ರಾಜಕೀಯ ಹಾಗೂ ಓಟ್‌ಬ್ಯಾಂಕ್‌ಅನ್ನು ಸೃಷ್ಟಿಸುವ ನಿಟ್ಟಿನಲ್ಲಿ ಜಾರಿಗೆ ತಂದದ್ದು. ಹಿಂದು ರಾಷ್ಟ್ರದ ಕಲ್ಪನೆಯನ್ನು ಸಾಖಾರಗೊಳಿಸುವ ಸಲುವಾಗಿ ರೂಪಿಸಿದಂತಹ ಕಾನೂನು ಇದಾಗಿದೆ. ಇದಕ್ಕೆ, ಶ್ರಿಲಂಕಾದ ತಮಿಳು ಮುಸ್ಲಿಂ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಅಹ್ಮದೀಯ ಮತ್ತು ಹಜ್ಹಾರ ಮುಸ್ಲಿಂ ಮತ್ತು ಮಯನ್ಮಾರ್‌ನ ರೋಹಿಂಗ್ಯಾಗಳನ್ನು ಈ ಕಾಯಿದೆಯಿಂದ ಹೊರಗಿಟ್ಟಿರುವುದೇ ಸಾಕ್ಷಿ.” ಈ ಹೇಳಿಕೆಗಳಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವಂತಹ ಯಾವುದೇ ಸುಳಿವುಗಳು ಕಾಣುವುದಿಲ್ಲ, ಬದಲಾಗಿ ಸಂವಿಧಾನದ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ಪೌರತ್ವವನ್ನು ನೀಡಬೇಕು ಎಂಬ ಧೋರಣೆ ಮಾತ್ರ ಗೋಚರಿಸುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಭಾರತವು ಇನ್ನೊಂದು ಪಾಕಿಸ್ತಾನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವ ಮೂಲಕ ಭಾರತವು ಪಾಕಿಸ್ತಾನವಾಗಿ ಮಾರ್ಪಾಡಾಗುವ ಹಾದಿಯನ್ನು ಹಿಡಿದಿದೆ. ಇದು ಭಾರತೀಯ ಸಂವಿಧಾನದ ʼಜಾತ್ಯಾತೀತತೆಗೆ ಮಾರಕವಾಗಿದೆ. ಕೆಲವೊಂದು ತಾಂತ್ರಿಕ ಅಂಶಗಳು ಈ ಕಾನೂನಿಗೆ ಪೂರಕವಾಗಿದ್ದರೂ, ಈ ಕಾನೂನು ದೇಶದಲ್ಲಿ ಕೆಲವೊಂದು ಧರ್ಮಗಳು ಭಾರತೀಯ ಹಾಗೂ ಹಲವು ಧರ್ಮಗಳು ಭಾರತೀಯವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದು ಪಾಕಿಸ್ತಾನದ ಮೂಲ ಮಂತ್ರವೂ ಆಗಿರುವುದು ಕಾಕತಾಳೀಯವಂತೂ ಅಲ್ಲ. CAA ಹಾಗೂ NRC ಜೊತೆಯಲ್ಲಿ ಜಾರಿಗೆ ಬಂದರೆ, ಇದು ಭಾರತದ ಮುಸ್ಲಿಂರನ್ನು ಗುರಿಯಾಗಿಸುವುದಂತು ಸ್ಪಷ್ಟ. ಅಸ್ಸಾಂನಲ್ಲಿ ಜಾರಿಯಾದ ಎನ್‌ಆರ್‌ಸಿ ಮಾದರಿಯನ್ನು ಗಮನಿಸಿದರೆ, ಅಲ್ಲಿ ಬಲಿಯಾಗಿರುವುದು ಬಡವರು ಹಾಗೂ ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯದವರು. ಮತ್ತೆ ಅಸ್ಸಾಂನ NRC ಮಾದರಿ ಅತ್ಯಂತ ಕ್ಲಷ್ಟಕರವಾದ ಮಾದರಿಯಾಗಿತ್ತು. ಬಡವರಲ್ಲಿ ದಾಖಲೆಗಳಿಲ್ಲ ಎಂಬ ಕಾರಣಕ್ಕಾಗಿ ಅವರನ್ನು NRCಯಿಂದ ಹೊರಗಿಡಲಾಗಿತ್ತು. ನ್ಯಾಯ ಮಂಡಳಿಗಳಲ್ಲಿ ವಾದ ಮಾಡುವಷ್ಟು ಆರ್ಥಿಕವಾಗಿ ಸಬಲರಲ್ಲದವರು ಬಹಳಷ್ಟು ಮಂದಿ ಇದರಲ್ಲಿ ಸೇರಿದ್ದರು. ಹೀಗಾಗಿ, ಅಸ್ಸಾಂನ NRC ಮಾದರಿ ಭಾರತದ ಅಲ್ಪ ಸಂಖ್ಯಾತ ಹಾಗೂ ಬಡವರ ವಿರೋಧಿ ಎಂದು ಈಗಾಗಲೇ ಬಹಿರಂಗವಾಗಿದೆ. ಸದ್ಯಕ್ಕೆ, NRC ಹಾಗೂ CAAಯ ಸ್ವರೂಪ ಭಾರತದಲ್ಲಿ ಹೀಗೆ ಇರಬಹುದೆಂದು ಹೇಳಲಾಗುವುದಿಲ್ಲವಾದರೂ, ಈವರೆಗಿನ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಕೇಂದ್ರ ಸರ್ಕಾರವೂ ಯಾವುದೇ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲದೇ ಇರುವುದು ಜನರಲ್ಲಿ ಆತಂಕ ಮುಂದುವರೆಯಲು ಕಾರಣವಾಗಿದೆ.
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಸುಸ್ಥಿರ ಆಧಾರದಲ್ಲಿ ಅರಣ್ಯಗಳ ಸಂರಕ್ಷಣೆ,ನಿರ್ವಹಣೆ ಮತ್ತು ಅಭಿವೃದ್ಧಿ ಹಾಗೂ ಮರಬೆಳೆಸುವಿಕೆ ಅರಣ್ಯ ಇಲಾಖೆಯ ದೂರದೃಷ್ಟಿಯಾಗಿದೆ. ರಾಷ್ಟ್ರೀಯ ಅರಣ್ಯ ನೀತಿ,1988ರಲ್ಲಿ ಹೇಳಿರುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇ ಒಂದು ಭಾಗ ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವನ್ನು ಇದು ಹೊಂದಿದೆ. ಪ್ರಸ್ತುತ ಇರುವ ಅರಣ್ಯಗಳನ್ನು ಸಂರಕ್ಷಿಸುವುದು, ರಾಜ್ಯದ ಎಲ್ಲ ಪಾಳು ಭೂಮಿಗಳನ್ನು ಹಸಿರುಗೊಳಿಸುವುದು, ಮತ್ತು ತಮ್ಮ ಜಮೀನಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಲು ಜನರನ್ನು ಪ್ರೋತ್ಸಾಹಿಸುವುದು, ಈ ಮೂಲಕ ನೈಸರ್ಗಿಕ ಅರಣ್ಯದ ಮೇಲಿನ ಒತ್ತಡವನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಧ್ಯೇಯ ಅರಣ್ಯಗಳ ಸಮರ್ಥನೀಯ ನಿರ್ವಹಣೆ ಮೂಲಕ ಪರಿಸರ ಭದ್ರತೆ ಮತ್ತು ಪರಿಸರ ಸಮತೋಲನವನ್ನು ಖಾತ್ರಿಪಡಿಸಲು ವಿವಿಧ ಅರಣ್ಯೀಕರಣ ಮತ್ತು ವನ್ಯಜೀವಿ ಕಾರ್ಯಕ್ರಮಗಳನ್ನು ಇಲಾಖೆ ಯೋಜಿಸುತ್ತದೆ, ಜಾರಿ ಮಾಡುತ್ತದೆ, ಸಹಭಾಗಿತ್ವ ನೀಡುತ್ತದೆ ಮತ್ತು ಅನುಷ್ಠಾನದ ಮೇಲೆ ನಿಗಾ ವಹಿಸುತ್ತದೆ. ಜನರ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಪರಿಸರ ಸರಕುಗಳು ಮತ್ತು ಸೇವೆಗಳ ಉತ್ತಮ ಸದುಪಯೋಗಕ್ಕಾಗಿ ಲಾಭ ಹಂಚಿಕೆ ಆಧಾರದಲ್ಲಿ ಜನರ ಸಹಭಾಗಿತ್ವದ ಮೂಲಕ ಅರಣ್ಯ ಮತ್ತು ಮರಗಳ ವ್ಯಾಪ್ತಿ ಹೆಚ್ಚಿಸುವುದರಲ್ಲೂ ಇಲಾಖೆ ತೊಡಗಿಕೊಂಡಿದೆ. ಉದ್ದೇಶ ಅರಣ್ಯಗಳು ಮತ್ತು ಸಂರಕ್ಷಿತ ಪ್ರದೇಶಗಳ ರಕ್ಷಣೆ, ಸಂರಕ್ಷಣೆ ಮತ್ತು ಬಲವರ್ಧನೆ (ಅರಣ್ಯ ಪ್ರದೇಶಗಳ ಬಲವರ್ಧನೆ, ಅರಣ್ಯಗಳ ರಕ್ಷಣೆ ಮತ್ತು ಸಂರಕ್ಷಣೆ, ಜೀವವೈವಿಧ್ಯ ಮತ್ತು ವನ್ಯಜೀವಿ ಮತ್ತು ವಾಸಸ್ಥಳ ಸುಧಾರಣೆ.) ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯ ಗುಣಾತ್ಮಕ ಮತ್ತು ಪರಿಣಾಮಾತ್ಮಕ ವಿಸ್ತರಣೆ (ಕಳೆಗುಂದಿದ ಅರಣ್ಯಗಳ ಅರಣ್ಯೀಕರಣ, ಮರುಅರಣ್ಯೀಕರಣ ಮತ್ತು ಮರುಸೃಷ್ಟಿ, ಭೂಸಾರ ಮತ್ತು ತೇವಾಂಶ ಸಂರಕ್ಷಣೆ.) ಅರಣ್ಯಗಳ ಸುಸ್ಥಿರ ನಿರ್ವಹಣೆ (ಜನರ ಸಹಭಾಗಿತ್ವದ ಮೂಲಕ ಸುಸ್ಥಿರ ಕೊಯ್ಲು ಮತ್ತು ಜೀವನನಿರ್ವಹಣೆ ಬೆಂಬಲ, ಪಾಲುದಾರರ ಸಾಮರ್ಥ್ಯ ನಿರ್ಮಾಣ, ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ.) ಅರಣ್ಯಗಳ ಹೊರಗೆ ಮರಗಳ ವ್ಯಾಪ್ತಿ ವಿಸ್ತರಣೆ (ಕೃಷಿ-ಅರಣ್ಯೀಕರಣ, ತೋಟ-ಅರಣ್ಯೀಕರಣ, ಮರ ಸುಧಾರಣೆ, ವಿಸ್ತರಣೆ ಮತ್ತು ಪ್ರಚಾರ)
ಮಂಗಳೂರಿನ ಲಾಲ್ ಭಾಗ್ ಬಸ್ ಸ್ಟಾಪಿನಲ್ಲಿ ಇ-ಟಾಯ್ಲೆಟ್ ಇದೆ. ಅದರ ಬಗ್ಗೆ ನಿನ್ನೆ ಬರೆದಿದ್ದೆನೆ. ಈಗ ದೃಶ್ಯ 1: ಕದ್ರಿಯಲ್ಲಿರುವ ಇ-ಟಾಯ್ಲೆಟ್ ಬಗ್ಗೆ ಬರೋಣ. ಅನೇಕ ಜನ ಇಲ್ಲಿ ಬೆಳಗ್ಗಿನ ಜಾವ ವಾಕಿಂಗ್ ಗೋಸ್ಕರ ಬರುತ್ತಾರೆ. ಬಂದವರು ಬೆವರು ಸುರಿಸುವುದು ಮಾಮೂಲು. ಅರ್ಜೆಂಟಾಗಿ ದೇಹಭಾದೆ ತೀರಿಸೋಣ ಎಂದು ಇಲ್ಲಿನ ಇ-ಟಾಯ್ಲೆಟ್ ಗೆ ಹೋಗುತ್ತಾರೆ. ದೃಶ್ಯ2: ನೀವು ಸಂಜೆ ವಾಯು ವಿಹಾರಕ್ಕೆಂದು ಕದ್ರಿ ಪಾರ್ಕ್ ಗೆ ಬರುತ್ತೀರಿ. ನಿಮಗೂ ದೇಹಭಾದೆ ಆಯಿತು ಎಂದು ಇಟ್ಟುಕೊಳ್ಳೋಣ. ನೀವು ಅದೇ ಇ-ಟಾಯ್ಲೆಟಿಗೆ ಹೋಗುತ್ತೀರಿ. ಮೊದಲಿಗೆ ಅಲ್ಲಿ ನೀರು ಇದೆಯಾ ಎಂದು ಪರಿಶೀಲಿಸಿ. ಯಾಕೆಂದರೆ ಅದೇ ಇವತ್ತಿನ ಕಥೆ. ದೃಶ್ಯ 1 ರಲ್ಲಿ ಟಾಯ್ಲೆಟಿಗೆ ಹೋದವರು ತಮ್ಮ ಕೆಲಸ ಮುಗಿಸಿ ಬರುತ್ತಾರೆ. ಇನ್ನೊಬ್ಬರು ಒಳಗೆ ಹೋಗುತ್ತಾರೆ. ಅವರು ಹೊರಗೆ ಬರುತ್ತಾರೆ. ಮತ್ತೊಬ್ಬರು ಹೋಗುತ್ತಾರೆ. ಹೀಗೆ ಅನೇಕರು ಹೋಗಿ ಬರುತ್ತಾರೆ. 25-30 ಜನ ಕನಿಷ್ಟ ಬೆಳಗ್ಗಿನ ಜಾವ ಒಳಗೆ ಹೋಗಿ ಹೊರಗೆ ಬರಬಹುದು. ಅಲ್ಲಿಗೆ ಎಷ್ಟು ನೀರು ಖಾಲಿಯಾಗಿರಬಹುದು ಎನ್ನುವ ಅಂದಾಜು ನಿಮ್ಮದು. ಈ ದೃಶ್ಯ 2ರಲ್ಲಿ ನೀವು ಒಳಗೆ ಹೋಗುವಾಗ ನೀರು ಇದೆಯಾ ಎಂದು ಪರಿಶೀಲಿಸಿ ನೋಡಿ ಎಂದು ಹೇಳಿದ್ದು ಯಾಕೆ ಗೊತ್ತಾ? ಇಂತಹ ಟಾಯ್ಲೆಟ್ ಗಳಲ್ಲಿ ಇರುವ ಒಟ್ಟು ನೀರಿನ ಪ್ರಮಾಣ ಕೇವಲ 150 ಲೀಟರ್. ಬೆಳಿಗ್ಗೆ 5 ಗಂಟೆಯಿಂದ 9 ಗಂಟೆಯ ಒಳಗೆ ವಾಕಿಂಗ್ ಗೆ ಬಂದಿರುವವರು ಇ-ಟಾಯ್ಲೆಟ್ ಬಳಸಿದರೆ ಅಲ್ಲಿರುವ ನೀರೆಲ್ಲಾ ಖಾಲಿ. ಅಂದರೆ ಮತ್ತೆ ನೀರು ಅಲ್ಲಿ ಇರುವುದಿಲ್ವೇ ಎಂದು ಕೇಳಬಹುದು. ಕದ್ರಿಯ ಈ ಟಾಯ್ಲೆಟ್ ಗಳಿಗೆ ನೀರು ಪೂರೈಕೆಯಾಗುವುದು ಪ್ರತಿ ದಿನ ರಾತ್ರಿ 10 ಗಂಟೆಗೆ. ಅದು ಒಮ್ಮೆ ಫುಲ್ ಆದರೆ ರಾತ್ರಿಯಿಂದ ಬೆಳಗ್ಗಿನ ತನಕ ಟ್ಯಾಂಕ್ ತುಂಬಿರುತ್ತದೆ. ಬೆಳಿಗ್ಗೆ ವಾಕಿಂಗ್ ಬರುವ ಜನರಲ್ಲಿ 10 ಶೇಕಡಾ ಜನ ಹೋದರೂ 150 ಲೀಟರ್ ಖಾಲಿಯಾಗುತ್ತದೆ. ನೀವು ಮಧ್ಯಾಹ್ನದ ನಂತರ ಒಳಗೆ ಹೋದರೆ ನೀರು ಇರುವುದು ಡೌಟು. ಬಹುಶ: ಇದ್ದರೆ ನಿಮ್ಮ ಅದೃಷ್ಟ. ನೀರು ಬೇಕಂತಿಲ್ಲ, ಬರೀ ಮೂತ್ರ ಮಾಡಿ ಬರುತ್ತೇವೆ ಎಂದು ಹೇಳಿದಿರೋ, ನಿಮಗಿಂತ ಮೊದಲು ಹೋಗಿ ಬಂದವರು ಮಾಡಿ ಹೋದ ವಾಸನೆ ನಿಮ್ಮ ಮೂಗಿಗೆ ಬಡಿಯುತ್ತದೆ. ಅದು ಇ-ಟಾಯ್ಲೆಟ್ ಅಲ್ಲವಾದ್ದರಿಂದ ತ್ಯಾಜ್ಯ ಇಂಗಿ ಹೋಗಲ್ಲ. ನನ್ನ ನಿರೀಕ್ಷೆ ಇಷ್ಟೇ. ನೀವು ಅಷ್ಟು ಜನನಿಬಿಡ ಸ್ಥಳದಲ್ಲಿ ಆರು ಲಕ್ಷದ ಟಾಯ್ಲೆಟ್ ಕಟ್ಟುವಾಗ ಅದರಲ್ಲಿ ನೀರಿನ ಹೆಚ್ಚುವರಿ ಟಾಂಕಿ ಇಡಲೇಬೇಕು. ಆಗ ಒಂದರಲ್ಲಿ ನೀರು ಖಾಲಿಯಾದರೆ ಮತ್ತೊಂದು ಮೀಸಲು ಇರುತ್ತದೆ. ಅದು ಬಿಟ್ಟು ಹೊರಗಿನಿಂದ ಉದ್ಘಾಟನೆಗೆ ಗ್ರೂಪ್ ಫೋಟೊ ತೆಗೆಯಲು ಮಾತ್ರ ಅದನ್ನು ಪ್ರಾರಂಭಿಸಿದ್ದರೆ ಅದು ಈಗ ಕೊಡಿಯಾಲ್ ಬೈಲ್, ಜೈಲ್ ರೋಡಿನಲ್ಲಿರುವ ಸಾರ್ವಜನಿಕ ಶೌಚಾಲಯದ ಲೆವೆಲ್ಲಿಗೆ ಸೊಳ್ಳೆ, ಇಲಿ, ಹಾವು, ಕ್ರಿಮಿಕೀಟಗಳಿಗೆ ಅರಮನೆ ಕಟ್ಟಿಕೊಟ್ಟು ಎಂಜಾಯ್ ಮಾಡಲು ಬಿಟ್ಟಂತೆ ಆಗುತ್ತದೆ. ನೀವು ಮಂಗಳೂರಿನಲ್ಲಿರುವ ಕೆಲವು ಪಬ್ಲಿಕ್ ಟಾಯ್ಲೆಟ್ ಗಳನ್ನು ನೋಡಿರಬಹುದು. ಅವು ಪಾಳು ಬಿದ್ದಂತೆ ಇರುತ್ತವೆ. ಈ ಕುರಿತು ವಿಸ್ತ್ರತವಾಗಿ ಹಿಂದೆ ಬರೆದಿದ್ದೇನೆ. ಕೆಲವು ಟಾಯ್ಲೆಟ್ ಗಳಲ್ಲಿ ಮಾತ್ರ ಹಣ ತೆಗೆದುಕೊಂಡು ಕ್ಲೀನ್ ಆಗಿ ಇಟ್ಟಿರುತ್ತಾರೆ. ಯಾಕೆಂದರೆ ಪಾಲಿಕೆ ಟೆಂಡರ್ ಕರೆಯುವಾಗ ಎಲ್ಲಿ ಚೆನ್ನಾಗಿ ಲಾಭ ಇದೆಯೋ ಅವುಗಳನ್ನು ಮಾತ್ರ ಗುತ್ತಿಗೆದಾರರು ತೆಗೆದುಕೊಳ್ಳುತ್ತಾರೆ. ಅದರ ಬದಲಿಗೆ ಏನು ಮಾಡಬೇಕು ಎಂದರೆ ಪ್ಯಾಕೇಜ್ ಸಿಸ್ಟಂ ಮಾಡಬೇಕು. ಒಂದಕ್ಕೆ ಒಂದು ಕಡ್ಡಾಯ ಎಂದು ಮಾಡಬೇಕು. ಉದಾಹರಣೆಗೆ ಮಂಗಳೂರು ಸರ್ವಿಸ್ ಬಸ್ ಸ್ಟ್ಯಾಂಡ್ ನ ಸುಲಭ ಶೌಚಾಲಯ ತೆಗೆದುಕೊಳ್ಳುವವರು ಅದರೊಂದಿಗೆ ಕೊಡಿಯಾಲ್ ಬೈಲ್ ಟಾಯ್ಲೆಟ್ ಕೂಡ ತೆಗೆದುಕೊಳ್ಳಬೇಕು. ಇದಕ್ಕೆ ಎಕ್ಸಟ್ರಾ ಪೇಮೆಂಟ್ ಇಲ್ಲ. ಆದರೆ ಇದನ್ನು ಕ್ಲೀನ್ ಇಟ್ಟು ನಿರ್ವಹಿಸಬೇಕು. ಅದು ಕಡ್ಡಾಯ. ಆಗ ಎಲ್ಲವೂ ಚೆನ್ನಾಗಿರುತ್ತವೆ. ಹೇಗಿದೆ ಐಡಿಯಾ!
ದೆಹಲಿ ಗಲಭೆಯನ್ನು ದಂಗೆ ಎನ್ನುವುದೇ ಸರಿ ಎನ್ನುವಷ್ಟರ ಮಟ್ಟಿಗೆ ಸಾವುನೋವುಗಳು ಸಂಭವಿಸಿವೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಗಳು ಏರುತ್ತಲೇ ಇವೆ. ಎಷ್ಟು ಭಯಂಕರವಾಗಿ ಜನರು ಮೃತಪಟ್ಟಿದ್ದಾರೆಂದರೆ ಶವಗಳು ಒಂದೊಂದಾಗಿ ಚರಂಡಿ, ಕಸದ ಬುಟ್ಟಿ, ಮೋರಿಗಳಲ್ಲೆಲ್ಲಾ ಸಿಗುತ್ತಿವೆ. ಇಲ್ಲಿಯವರೆಗೆ ಒಟ್ಟು 46 ಜನರು ಮೃತಪಟ್ಟಿದ್ದಾರೆ, ಕೇಂದ್ರ ಹಾಗೂ ದೆಹಲಿ ಸರ್ಕಾರ ವಿಶೇಷ ತನಿಖಾ ತಂಡವನ್ನ ರಚಿಸಿದೆ, ಇದುವರೆಗೆ 254 ಎಫ್‌ಐಆರ್‌ ದಾಖಲಾಗಿದ್ದು 903 ಜನರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 41 ಜನರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಹೆಚ್ಚು ಓದಿದ ಸ್ಟೋರಿಗಳು ಮಧ್ಯಪ್ರದೇಶ; ಭಾರತ್‌ ಜೋಡೋ ಯಾತ್ರೆ ವೇಳೆ ಬೈಕ್‌ ಸವಾರಿ ಮಾಡಿದ ರಾಹುಲ್‌ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ನಿಶ್ಚಿತ : ಅರವಿಂದ್‌ ಕೇಜ್ರಿವಾಲ್‌ ಗುಜರಾತ್‌; ಪತ್ನಿ ಪರ ಪ್ರಚಾರ ಮಾಡಿ ತೀವ್ರ ಟೀಕೆಗೆ ಗುರಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ ಸಣ್ಣದಾಗಿ ಹೊತ್ತಿಕೊಂಡ ಕಿಡಿ, ಪೌರತ್ವ ಕಾಯ್ದೆಯನ್ನ ಸೇರಿಕೊಂಡು, ಕೋಮು ದಳ್ಳುರಿ ರೂಪವನ್ನೂ ತಾಳಿತು. ಈ ಗಲಭೆಯ ಮಧ್ಯೆ ಮುಗ್ಧ ಮನಸ್ಸುಗಳು ಮಾತ್ರ ತಮ್ಮ ಸುತ್ತ ಜರುಗುತ್ತಿದ್ದ ಘಟನೆಗಳನ್ನ ನೋಡಿ ದಿಗಿಲು ಬಡಿದಂತಾಗಿ ಜಾತಿ, ಧರ್ಮವೆನ್ನದೇ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಸಾಮರಸ್ಯದ ಪಾಠ ಹೇಳುತ್ತಿವೆ. ಅಂತಹ ಸಾಕಷ್ಟು ಉದಾಹರಣೆಯಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆ ಬಿತ್ತರಿಸಿದ ಸುದ್ದಿ, ಬಹುಸಂಖ್ಯಾತ ಮುಸ್ಲಿಂ ಕಾಲೊನಿಯಲ್ಲಿ ಅಲ್ಪ ಸಂಖ್ಯಾತ ಹಿಂದೂ ಕುಟುಂಬದ ಮದುವೆ! ಕಳೆದ ಮಂಗಳವಾರ ದೆಹಲಿಯ ಚಾಂದ್ ಬಾಘ್ ಬೆಂಕಿಯ ಜ್ವಾಲೆಯಲ್ಲಿ ದಹಿಸುತ್ತಿತ್ತು, ಮನೆಗಳ ಚಾವಣಿಗಳು ಮುರಿದು ಬಿದ್ದಿದ್ದವು, ಕಾರುಗಳ ಗಾಜುಗಳೆಲ್ಲಾ ಪುಡಿ ಪುಡಿಯಾಗಿತ್ತು, ಇಟ್ಟಿಗೆಗಳಿಂದ ಅರೆಬರೆ ಕಟ್ಟಿದ್ದ ಪುಟ್ಟ ಮನೆ, ಸುತ್ತಲೂ ಮುಸ್ಲಿಂ ಸಮುದಾಯದವರ ಮನೆಗಳು, ದಿಢೀರ್ ದಂಗೆಯ ಅರಿವಿಲ್ಲದೇ ಮಗಳ ಮದುವೆಗೆ ಸಿದ್ಧತೆ ನಡೆಸಿದ್ದ ಬೋಧೆ ಪ್ರಸಾದ್ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಅವರ ಮಗಳು ಸಾವಿತ್ರಿ ಪ್ರಸಾದ್ ತನ್ನ ಮದುವೆ ನಡೆಯುವುದು ಕಷ್ಟ ಎಂದುಕೊಂಡು ಬುಧವಾರವಾದರೂ ಗಲಭೆ ಶಾಂತವಾಗಬಹುದು ಎಂದುಕೊಂಡಿದ್ದರು. ಆದರೆ ಮರುದಿನ ಗಲಭೆ ಇನ್ನಷ್ಟು ಹಿಂಸಾರೂಪ ತಾಳಿತು. ಮದುವೆ ನಿಂತರೆ ಮಧ್ಯಮ ವರ್ಗದ ಪ್ರಸಾದ್ ಕುಟುಂಬ ಸಾಕಷ್ಟು ಹೊರೆ ಬೀಳುತ್ತಿತ್ತು. ಆಗ ಇವರ ನೆರವಿಗೆ ಬಂದಿದ್ದು ಇದೇ ಕಾಲೋನಿಯ ಬಹುಸಂಖ್ಯಾತ ಮುಸ್ಲಿಂ ಸಮುದಾಯದವರು. ಹೊರಗಡೆ ಗಲಭೆ ಜೋರಾಗಿದ್ದರೆ, ಪ್ರಸಾದ್ ಮನೆಯಲ್ಲಿ ಪುರೋಹಿತರಿಂದ ಮಂತ್ರ ಮೊಳಗುತ್ತಿತ್ತು, ಮನೆಯಲ್ಲಿ ಮುಸ್ಲಿಂ ಸಮುದಾಯದವರೇ ತುಂಬಿಕೊಂಡಿದ್ದರು, ಹೊರಗಡೆ ಕಾವಲಾಗಿ ನಿಂತುಕೊಂಡು ವರನನ್ನ ಕರೆದೊಯ್ಯಲೂ ಭದ್ರತೆ ನೀಡಿದ್ದರು. ಮದುವೆ ಸಾಂಗವಾಗಿ ನೆರವೇರಿತು. ‘ದ ವೈರ್’ ಡಿಜಿಟಲ್ ಮಿಡಿಯಾದ ಪತ್ರಕರ್ತೆ ನೋಮಿ ಬಾರ್ಟನ್, ಇದೇ ಚಾಂದ್ ಭಾಗ್ ನಲ್ಲಿ ಸಂಚರಿಸಿ ಅಧ್ಭುತ ವರದಿಗಳನ್ನು ಮಾಡಿದ್ದಾರೆ. ಅತೀ ಹೆಚ್ಚು ಬೆಂಕಿ ಹೊತ್ತಿಕೊಂಡ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದೆ, ಎರಡು ಮೂರು ತಲೆಮಾರುಗಳಿಂದ ಸೌಹಾರ್ದತೆಯಿಂದ ಬದುಕಿದ್ದಾರೆ, ಆದರೆ ಇವರ ಮಧ್ಯೆ ತಮ್ಮ ನೆರೆಹೊರೆಯನ್ನ ಹಾಳುಗೆಡುವುತ್ತಿರುವ ಮೂರನೇ ಸಮುದಾಯ ಯಾವುದು ಎಂಬ ಅನುಮಾನ ಇಲ್ಲಿನ ಜನರಿಗೆ ಕಾಡುವ ಪ್ರಶ್ನೆಯಾಗಿತ್ತು. ಪತ್ರಕರ್ತೆ ಬಾರ್ಟನ್ ನಿರೂಪಿಸುವಂತೆ ಅಂದು ಈ ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಅಫ್ಜಲ್, ಬ್ರಿಜ್ ಮೋಹನ್ ಶರ್ಮಾ ಸೇರಿ ಅನೇಕರು ನನಗೆ ರಕ್ಷಣೆ ನೀಡಿದರು, ಎಲ್ಲರೂ ಗೊಂದಲದಲ್ಲಿದ್ದರು. ಸ್ಮಶಾನದಂತಾದ ನೆರೆಹೊರೆಯನ್ನ ನೋಡಿ ದೊಂಬಿಗೆ ಕಾರಣರಾದವರನ್ನ ಶಪಿಸುತ್ತಿದ್ದರು. ಕಪಿಲ್ ಮೋಹನ್ ಮೇಲೆ ಕೆಂಡಕಾರುತ್ತಿದ್ದರು. ದೆಹಲಿಯ ಅಶೋಕನಗರಲ್ಲಿ ಸುಮಾರು ನಲವತ್ತು ಮಂದಿ ಮುಸ್ಲಿಂ ಸಮುದಾಯದವರು ಹಿಂದೂ ಮನೆಗಳಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿದ್ದಾರೆಂದು ಟೈಂಸ್ ಆಫ್ ಇಂಡಿಯಾ ವರದಿ ಮಾಡಿದೆ. ಇಂದಿನಿಂದ ಸಂಸತ್ ಕಲಾಪ ಆರಂಭವಾಗುತ್ತಿದೆ, ಗಲಭೆ ಸಂತ್ರಸ್ಥರಂತೆ ರಾಜಕಾರಣದಲ್ಲಿ ಅಶಕ್ತವಾಗಿರುವ ಕಾಂಗ್ರೆಸ್ ಆಡಳಿತರೂಢ ಪಕ್ಷ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸುತ್ತಾ ಗೊತ್ತಿಲ್ಲ ಆದರೆ‌ ದೆಹಲಿ ಗಲಭೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನ ಸಾಬೀತು ಮಾಡಿದೆ. ಆದಷ್ಟು ಬೇಗ ಈ ಗಲಭೆ ಹಾಗೂ ಹಿಂಸಾಚಾರಕ್ಕೆ ಕಾರಣವಾದ ತೃತೀಯ ಸಮುದಾಯವನ್ನು ಪತ್ತೆ ಹಚ್ಚಿ ಮುಂಬರುವ ದಿನಗಳಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಬೇಕಾಗಿದೆ.
ಫೆಬ್ರವರಿ ಎಂಟರ ಬೆಳಗ್ಗಿನಿಂದ ಹನ್ನೆರಡರ ರಾತ್ರಿಯವರೆಗೆ ಎಲ್ಲರು ಯೂಥ್ ಹಾಸ್ಟೆಲ್ಸ್ ಯೋಜಿಸಿದ್ದ ಕಲಾಪಗಳಲ್ಲೇ ಭಾಗಿಯಾಗಿದ್ದೆವು. ಅದರ ಮೇಲೆ ಒಂದು ದಿನವನ್ನು ಅವರು ನಮ್ಮ ಸ್ವತಂತ್ರ ಓಡಾಟಕ್ಕೂ ಹಾಸ್ಟೆಲ್ಲಿನ ಎಲ್ಲ ಸೌಲಭ್ಯಗಳನ್ನು (ಬುತ್ತಿ ಒಯ್ಯುವ ಆಹಾರ ಸಹಿತ) ಉಚಿತವಾಗಿಯೇ ಮುಕ್ತಗೊಳಿಸಿದ್ದರು. ನಾವಾದರೂ (ಆರು ಮಂದಿ) ತಲೆಯೊಳಗೆ ಹತ್ತೆಂಟು ಹೆಸರುಗಳ ಗೋಜಲಷ್ಟೇ ಇಟ್ಟುಕೊಂಡು, ಬೆಂಗಳೂರು ಹಾರಾಟಕ್ಕೆ (೧೬-೨) ಮುನ್ನ ನಾಲ್ಕು ಹಗಲುಗಳನ್ನೇ ಉಳಿಸಿಕೊಂಡಿದ್ದೆವು. ಸಂಘಟಕರ ಸಲಹೆ, ಇತರ ಶಿಬಿರವಾಸಿಗಳ ಒಲವು ನೋಡಿಕೊಂಡು, ಮೊದಲ ದಿನಕ್ಕೆ ಡಾವ್ಕೀಯಲ್ಲಿ ಉನ್ಗೊಟ್ ನದಿ ವಿಹಾರ, ಬಾಂಗ್ಲಾ ಗಡಿ ದರ್ಶನ ಮತ್ತು ಹಿಂದಿರುಗುವ ದಾರಿಯಲ್ಲಿ ‘ಸ್ವಚ್ಛ ಹಳ್ಳಿ’ ಎಂದೇ ಪ್ರಚಾರದಲ್ಲಿರುವ ಮೌಲಿನ್ನೊಂಗ್ ಭೇಟಿಗಳನ್ನು ಮುಖ್ಯ ಅಂಶವಾಗಿ ನಿಶ್ಚೈಸಿದೆವು. ನಮಗೆ ಕ್ರೆಂಪುರಿ ಗುಹೆ ತೋರಿಸುವಲ್ಲಿ ಹೆಚ್ಚಿನ ವಾಹನವಾಗಿ ಬಂದಿದ್ದ ವ್ಯಾನ್ (ಚಾಲಕ – ಡೇವಿಡ್) ನಿಕ್ಕಿ ಮಾಡಿದೆವು. ಡೇವಿಡ್ ಭಾರೀ ನಯಸಾಣೀ ಜಾಣ. ಆತ ಕತ್ತಲೊಳಗೆ ಡಾವ್ಕಿಯ ಸುಮಾರು ೮೧ ಕಿಮೀ ಮತ್ತು ವಾಪಾಸು ಅಂತರವನ್ನು ಹೆಚ್ಚು ಮೀರದಂತೆ ಸುಧಾರಿಸಿಬಿಟ್ಟ. ಆತ ನಮಗರಿವಿಗೆ ಬಾರದಂತೆ ಸಮಯದ ಔದಾರ್ಯ ತೋರಿ, ವ್ಯಾನಿನ ಹೆಚ್ಚಿನ ಓಟವನ್ನು ಉಳಿಸಿಕೊಂಡ! ಶಿಲ್ಲಾಂಗ್ ನಗರ ದರ್ಶನಕ್ಕೆ (ನಗರ ಮ್ಯೂಸಿಯಂ, ವಾಯುದಳದ ಮ್ಯೂಸಿಯಂ…) ಬೆಳಿಗ್ಗೆ “ಹೊರಟದ್ದು ಬೇಗಾಯ್ತು” ಎಂದೂ ಹಿಂದಿರುಗುವಾಗ “ತಡವಾಯ್ತು” ಎಂದು ಮಾತಿನಲ್ಲೇ ಮುಗಿಸಿದ. ಎಲಿಫೆಂಟ್ ಫಾಲ್ಸಿನಂತ ವೈಶಿಷ್ಟ್ಯಗಳನ್ನು “ಈಗ ನೀರಿಲ್ಲ” ಎಂದು ಹಾರಿಸಿದ. ನಗರದ ಹೊರವಲಯದಲ್ಲಿ ಸಣ್ಣ ಎಡ ಕವಲಿನಲ್ಲಿ ನೂರು ಮೀಟರ್ ನುಗ್ಗಿ, ಆತ ತೋರಿದ ದೈತ್ಯ ಪೈನ್ ಮರಗಳ ತೋಪು ಒಂದೇ ನಮಗೆ ಸಿಕ್ಕ ‘ಸಮಾಧಾನಕಾರ’ ಬಹುಮಾನ! ಮುಂದೆ ಮುಖ್ಯ ದಾರಿ ದೊಡ್ಡ ಕಣಿವೆಯಂಚೊಂದನ್ನು ಸೇರುತ್ತಿದ್ದಂತೆ, ದಾರಿ ಬದಿಯ ಒಂದು ಖಾಸಗಿ ವಠಾರದಲ್ಲಿನ ಹತ್ತಿಪ್ಪತ್ತು ಅಡಿಯ ದಿಬ್ಬ ‘ವೀಕ್ಷಣ ಕಟ್ಟೆ’ ಬೋರ್ಡು ಹೊತ್ತಿತ್ತು. ಡೇವಿಡ್ ವ್ಯಾನ್ ನಿಲ್ಲಿಸಿದ. ನಾವು ವಿಶೇಷ ಯೋಚಿಸದೆ ಪ್ರವೇಶಕ್ಕೆ ತಲಾ ಹತ್ತು ರೂಪಾಯಿ ಕೊಟ್ಟು, ನೋಡಿದ್ದಾಯ್ತು. ಅಷ್ಟರೊಳಗೆ ಅಲ್ಲಿನದೇ ಪುಟ್ಟ ಹೋಟೆಲಿನಲ್ಲಿ ತನ್ನ ‘ನಾಷ್ಟಾ’ (ಉಚಿತ?) ಮುಗಿಸಿಕೊಂಡ! ಮೇಘಾಲಯ ಇರುವುದೇ ಭಾರೀ ಪರ್ವತಶ್ರೇಣಿಗಳ ಉತ್ತುಂಗದಲ್ಲಿ ಎನ್ನುವುದನ್ನು ಕಳೆದ ಐದು ದಿನಗಳಲ್ಲಿ ನಾವು ಕಂಡವರೇ, ಇದು ಡೇವಿಡ್ಡನಿಗೂ ಗೊತ್ತಿತ್ತು. ಸಾಲದ್ದಕ್ಕೆ, ಮುಂದಿನ ನಮ್ಮ ಓಟವೂ ದಿಬ್ಬದ ಮೇಲಿನಿಂದ ಕಂಡ ಕಣಿವೆಯಂಚಿನಲ್ಲೇ ಇತ್ತು. ಅಲ್ಲಿ ಕೆಲವೆಡೆ ಸಿಕ್ಕ ದೃಶ್ಯ ದಿಬ್ಬದ ಮೇಲಿನದಕ್ಕೂ ಚೆನ್ನಾಗಿಯೂ ಉಚಿತವಾಗಿಯೂ ಸಿಕ್ಕವು! ಪಶ್ಚಿಮ ಘಟ್ಟದ ಭಾಗ ನಮ್ಮ ಕೊಡಗಿನ ಬೆಟ್ಟ ಕಣಿವೆಗಳು. ಪ್ರಥಮ ನೋಟದಲ್ಲಿ ಅದರದ್ದೇ ರೂಪವನ್ನು ಮೇಘಾಲಯದಲ್ಲೂ ಕಾಣುತ್ತೇವೆ. ಆದರೆ ಪ್ರಾಯದಲ್ಲಿ ಮೇಘಾಲಯದ ಬೆಟ್ಟಗಳು ಹಿಮಾಲಯದ ಶ್ರೇಣಿಗಳಿಗೆ ಬಹುತೇಕ ಸಮಕಾಲೀನವಾದ್ದರಿಂದ, ಪಶ್ಚಿಮ ಘಟ್ಟಕ್ಕೆ ತುಂಬ ಕಿರಿಯವು. ಸವಕಳಿ, ಜಗ್ಗುವಿಕೆಯಲ್ಲಿ ಇವು ಹಿಂದಿರುವುದರಿಂದ ಇಲ್ಲಿನ ಆಳ ಎತ್ತರಗಳಲ್ಲಿ ಜನಜೀವನ, ಕೃಷಿ, ಚಾರಣ, ಮಾರ್ಗ ನಿರ್ಮಾಣಗಳಲ್ಲೆಲ್ಲ ನಿರ್ವಹಣಾ ಕಾಠಿಣ್ಯ ಹೆಚ್ಚು. ಇವು ಮೇಲ್ಮೈಗೆ ಹಸಿರು ಹೊದ್ದೋ ಭಾರೀ ಬಂಡೆಗಳನ್ನು ತೋರಿಯೋ (ಹಿಮಾಲಯದಂತಲ್ಲದೆ,) ಬಹಳ ಸ್ಥಿರವಾಗಿವೆ ಎಂಬ ಭಾವನೆ ಬರಬಹುದು. ಆದರೆ ನಿಜದಲ್ಲಿ ಅವೆಲ್ಲ ನೆಲ ಒತ್ತರಿಸಿ ಎಬ್ಬಿಸಿದ ಸಡಿಲ ಒಟ್ಟಣೆಗಳು. ಹಾಗಾಗಿಯೇ ಇಲ್ಲಿ ಗುಹಾಜಾಲಗಳು ಜಾಸ್ತಿ ಎನ್ನುವುದನ್ನೂ ಗಮನಿಸಬೇಕು. ಹಿಂದೆ ಹೇಳಿದಂತೆ ಇಲ್ಲಿನ ಕಲ್ಲು ಮಣ್ಣುಗಳ ಔದ್ಯಮಿಕ ಆಕರ್ಷಣೆ ಸಣ್ಣದಲ್ಲ. ಹೆಚ್ಚಿನ ಖನನ ಅಗತ್ಯವಿಲ್ಲದೇ ದೊರಕುವ ನಸು ಕೆಂಪು ಛಾಯೆಯಿರುವ ಕಗ್ಗಲ್ಲ ತುಣುಕುಗಳು ಸ್ಥಳೀಯವಾಗಿಯೂ ಕಟ್ಟಡ, ರಸ್ತೆ ನಿರ್ಮಾಣಕ್ಕೆಲ್ಲ ಅನಿವಾರ್ಯ ಮೂಲ ವಸ್ತು, ವಿದೇಶೀ ಮಾರಾಟಕ್ಕೂ ದೊಡ್ಡ ಮಾಲು. ಈ ಕಲ್ಲು, ಮಣ್ಣಿಗಾಗಿ ಡಾವ್ಕೀ ದಾರಿಯ ಮಗ್ಗುಲಿನಲ್ಲೇ ಒಂದು ಗುಡ್ಡೆಯ ನೂರಾರು ಅಡಿ ಎತ್ತರದ ಎಲ್ಲ ಬದಿಗಳನ್ನೂ ಭೀಕರವಾಗಿ ಕಳಚುತ್ತಿರುವುದನ್ನು ಕಂಡು ನಾವು ಬಹಳ ಆತಂಕ ವ್ಯಕ್ತಪಡಿಸಿದೆವು. ಮೇಘಾಲಯ ಪ್ರಕೃತಿ ಶೋಷಣೆಯಲ್ಲಿ (ಅಭಿವೃದ್ಧಿಯ ಗಿರ) ಇನ್ನೂ ಮೊದಲ ಹೆಜ್ಜೆಗಳನ್ನಷ್ಟೇ ಇಡುತ್ತಿದೆ. ಅದರ ಅನನುಭವೀ ಪ್ರಜೆಯಾದ ಡೇವಿಡ್, “ನಮ್ಮ ಬೆಟ್ಟಗಳೆಲ್ಲ ಬಹಳ ಗಟ್ಟಿ” ಎಂದೇ ಸಮರ್ಥಿಸಿಕೊಂಡ. ನಾವಾದರೂ ಮಡಿಕೇರಿ, ಶಿರಾಡಿ, ಚಾರ್ಮಾಡೀ…. ಭೂಕುಸಿತದ ದುರಂತಗಳನ್ನು ಅವನಲ್ಲಿ ಹೇಳಿ ಚರ್ಚೆ ಬೆಳೆಸಲಿಲ್ಲ. ಮೇಘಾಲಯದ ಗಡಿ ದಾಟಿದ್ದೇ ಸಿಗುವ ಬಾಂಗ್ಲಾದ ನೆಲ ಪೂರ್ಣ ಬಯಲಂತೆ. ಅಲ್ಲಿನ ಎಲ್ಲ ರಚನೆಗಳಿಗೂ ಇಲ್ಲಿನ ಕಗ್ಗಲ್ಲೆ ಆಗಬೇಕಂತೆ. ಅದಕ್ಕೆ ಸರಿಯಾಗಿ, ಡಾವ್ಕಿಯ ಅಂತರ್ದೇಶೀಯ ಗಡಿಯಲ್ಲಿ, ಕಲ್ಲು ಮಾರುವ ಲಾರಿಗಳಿಗೆ ಹೋಗಿ ಮರಳಲು, ಒಂದು ದಿನದ ಪರ್ಮಿಟ್ ಕೊಡುವ ವ್ಯವಸ್ಥೆ ಇದೆ. ಆ ಪರ್ಮಿಟ್ ಪಡೆಯಲು ಕಲ್ಲು ಹೇರಿಕೊಂಡು ಬಂದು ಸರತಿ ಸಾಲಿನಲ್ಲಿ ಕಾಯುವ ಲಾರಿಗಳನ್ನು ನಾವು ಹತ್ತಿಪ್ಪತ್ತು ಕಿಮೀ ಉದ್ದಕ್ಕೆ ನೋಡಿ ಬೆರಗಾದೆವು. (ವಿಡಿಯೋ ತುಣುಕು ನೋಡಿ.) ಇದು ನಿತ್ಯದ ಕತೆ ಎಂದು ಕೇಳಿದಾಗ ನಮ್ಮೂರ ಕತೆ ನೆನಪಾಗದಿರಲಿಲ್ಲ. ಬಳ್ಳಾರಿಯ ಕಲ್ಲು ತಿಂದ ದೇಶಭುಕ್ತರ ಚಟುವಟಿಕೆಗಳಿಗೆ ಕಡಿವಾಣ ಬಿದ್ದ ಮೇಲೆ ನಿರುದ್ಯೋಗಿಗಳಾದ ಚಾಲಕರೆಲ್ಲಾ ಇಲ್ಲಿಗೆ ಬಂದಿರಬಹುದೇ ಎಂಬ ಕುಹಕ ಮನದಲ್ಲಿ ಮೂಡದಿರಲಿಲ್ಲ. ಆದರೆ ನೆನಪಿರಲಿ, ಬಳ್ಳಾರಿಯಿಂದ ಕರಾವಳಿಗೆ ಓಡಾಡುತ್ತಿದ್ದ ಭಾರೀ ಲಾರಿಗಳು ಮಾತ್ರ ಮೇಘಾಲಯದ ದಾರಿಗೆ ಒಗ್ಗಲಾರವು. ಡೇವಿಡ್ ಶಿಲಾಂಗ್ ಬಿಟ್ಟಾಗಲೇ ನಮ್ಮ ಹಿತ ಕೇಳಿಕೊಂಡು ಮೆಲುದನಿಯಲ್ಲಿ ಹಳೇ ಹಿಂದೀ ಚಿತ್ರಗೀತೆಗಳನ್ನು ಹಾಕಿದ್ದ. ನಾವು ಮೇಘಾಲಯದ ಜನಪದ ಗೀತ ಪ್ರಸ್ತುತಿಗಳನ್ನು ಬಯಸಿದಾಗ ಆತ ನಿರುತ್ತರನಾದ. ಖಾಸೀ ಭಾಷೆ, ಲಿಪಿ, ಸಾಹಿತ್ಯದ ಕುರಿತು ವಿಚಾರಿಸಿದಾಗಲೂ ಆತನಲ್ಲಿ ಉತ್ತರವಿರಲಿಲ್ಲ. ಇಂದಿನ ಬಳಕೆಯಲ್ಲಿ ಇಂಗ್ಲೀಷ್ ಲಿಪಿಯೇ ಮುಖ್ಯ ಎಂದ ಮತ್ತು ದಾರಿ ಬದಿಯ ಹೋಟೆಲಿನ ಮೇಜಿನ ಮೇಲೆ ಬಿದ್ದಿದ್ದ ಒಂದು ಖಾಸೀ ದಿನಪತ್ರಿಕೆಯನ್ನೂ ತೋರಿದ. ಅದರಲ್ಲಿ ಪೂರ್ಣ ಇಂಗ್ಲಿಷ್ ಲಿಪಿ ಇದ್ದರೂ ನಮಗೇನೂ ಅರ್ಥವಾಗಲಿಲ್ಲ. ದಾರಿ ಕಳೆಯುವ ಮಾತುಗಳಲ್ಲಿ, ಡೇವಿಡ್ಡನ ಸ್ಥಿತಿಗತಿ ತಿಳಿಯುವುದರೊಡನೆ, ಅಲ್ಲಿನ ಭಾಷೆ ಮತ್ತು ಸ್ತ್ರೀಪ್ರಧಾನ ಕುಟುಂಬ ಪದ್ಧತಿಯನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿದ್ದೆವು. ಅಧಿಕೃತ ‘ಜಾತಿ’ ಲೆಕ್ಕದಲ್ಲಿ ಅಲ್ಲಿನ ಬಹುಸಂಖ್ಯಾತರು (ಎರಡು ಮೂರು ತಲೆಮಾರುಗಳಷ್ಟೇ ಹಿಂದೆ ಮತಾಂತರಿತ) ಕ್ರಿಶ್ಚಿಯನ್ನರು. ಆದರೆ ವ್ಯವಹಾರಗಳೆಲ್ಲ ಖಡಕ್ಕಾಗಿ ಹಳೇ ಸಾಮುದಾಯಿಕವೇ (ಖಾಸೀ…) ಉಳಿದಂತಿದೆ! ಖಾಸೀ ಡೇವಿಡ್ಡನದು ಪ್ರೇಮ ವಿವಾಹ. ಅವನ ಹೆಂಡತಿ ಪುರುಷಪ್ರಧಾನ ಸಂಪ್ರದಾಯದ ಮಣಿಪುರಿ. ಹಾಗಾಗಿ ಹೆಂಡತಿ ಕಡೆಯಿಂದ ಇವನಿಗೇನೂ ಬರಲಿಲ್ಲ. ಇತ್ತ ಡೇವಿಡ್ ಅವನ ತಂದೆತಾಯಿಯರ ಏಕೈಕ ಸಂತಾನವಾದ್ದರಿಂದ ವಾಸಕ್ಕೆ ಮನೆ ಏನೋ ದಕ್ಕಿದೆಯಂತೆ. ಆದರೆ ಸ್ತ್ರೀ ಉತ್ತರಾಧಿಕಾರದ ನಿಯಮದಲ್ಲಿ, ಡೇವಿಡ್ ಅದರಲ್ಲಿ ವಾಸಿಸುವ ಉಸ್ತುವಾರಿ ಮಾತ್ರ. (ಇಂದು ಡೇವಿಡ್ಡನ ಅಪ್ಪಮ್ಮ ಉಳಿದಿಲ್ಲ.) ಡೇವಿಡ್ಡನಿಗೆ ಎರಡು ಹೆಣ್ಣು ಮಕ್ಕಳು. ಮನೆಯ ಹಕ್ಕು ಅವನ ತಾಯಿಯ ಖಾತೆಯಿಂದ ನೇರ ಕೊನೇ ಮಗಳಿಗೆ ವರ್ಗಾವಣೆಗೊಳ್ಳುತ್ತದಂತೆ! ಹೆಚ್ಚಿನ ತಮಾಷೆಯನ್ನೂ ಡೇವಿಡ್ಡನೇ ಹೇಳಿದ – ‘ಬಹು ಫಲ’ (ಮೂರ್ನಾಲ್ಕು ಮಕ್ಕಳು) ಅಥವಾ ‘ಮಿಶ್ರ ಫಲ’ (ಗಂಡೂ ಹೆಣ್ಣೂ) ಕುಟುಂಬಗಳಲ್ಲಿ ಕೊನೇ ಮಗಳಿಗೆ ಒಟ್ಟು ಆಸ್ತಿಯ ಅರ್ಧ ಪಾಲಂತೆ, ಉಳಿದದ್ದರಲ್ಲಿ ಉಳಿದ ಹೆಮ್ಮಕ್ಕಳಿಗೆ ಸಮಪಾಲು. ಅಲ್ಲೆಲ್ಲ ಮಿಶ್ರಫಲದಲ್ಲಿ ಗಂಡೆಷ್ಟಿದ್ದರೂ (ಇಬ್ಬರೇ ಇದ್ದರೆ ಹೆಣ್ಣಿಗೇ ಪೂರ್ತಿ) ಅದಕ್ಕೆ ಸಿಗುವ ಪಾಲು ಸೊನ್ನೆ! ಇದು ನಾನು ಡೇವಿಡ್ಡನ ಮಾತುಗಳಲ್ಲಿ ಗ್ರಹಿಸಿದ ವಿಚಾರ. ಸಣ್ಣಪುಟ್ಟ ತಪ್ಪಿದ್ದರೆ, ನಿಸ್ಸಂದೇಹವಾಗಿ ನನ್ನ ಗ್ರಹಿಕೆಯ ಕೊರತೆ ಎಂದೇ ಭಾವಿಸಿ, ಕ್ಷಮಿಸಿ. ಹನ್ನೊಂದೂಮುಕ್ಕಾಲರ ಸುಮಾರಿಗೆ ನಾವು ಡಾವ್ಕೀಯಲ್ಲಿ ಉನ್ಗೊಟ್ ನದಿಯ ಬಲ ದಂಡೆಯಲ್ಲಿ ಕಾರಿಳಿದೆವು. ಡೇವಿಡ್ಡನ ಸೂಚನೆಯಂತೆ ದಾರಿಯ ಬದಿಯ ಕಲ್ಲಗೋಡೆಗೇ ಹೊಂದಿಸಿದ್ದ ಬಿದಿರ ಮೆಟ್ಟಿಲ ಸರಣಿಯಲ್ಲಿಳಿದು ದೋಣಿ ಗುತ್ತಿಗೆದಾರನನ್ನು ಮಾತಾಡಿಸಿದೆವು. ಭಾರೀ ಖಡಕ್ಕಾಗಿ “ದೋಣಿಗೆ ನಾಲ್ಕೇ ಮಂದಿ. ಸುಮ್ನೇ ಒಂದು ಸುತ್ತಾದರೆ ರೂ ೯೦೦. ಜೀರೋ ಪಾಯಿಂಟ್ ತೋರಿಸಿ, ಐಲ್ಯಾಂಡ್ ವಿಹಾರಕ್ಕೆ ಬಿಟ್ಟು, ಬಾಂಗ್ಲಾ ಶೋರ್ ತೋರ್ಸೋದಕ್ಕೆ ರೂ ೧೨೦೦” ಎಂದ. ಇಷ್ಟು ದೂರ ಬಂದು, ಮುನ್ನೂರು ರೂಪಾಯಿಗೆ ಜಿಪುಣತನ ಯಾಕೆಂದು ದೊಡ್ಡ ಪಟ್ಟಿ ಹಿಡಿದೆವು. ದೋಣಿಯಲ್ಲಿ ಆರು ಜನಕ್ಕೆ ಧಾರಾಳ ಜಾಗವಿದ್ದರೂ ಅನಿವಾರ್ಯವಾಗಿ ಎರಡನ್ನೂ ಒಪ್ಪಿಕೊಂಡೆವು. ಉಮ್ಗೊಟ್ ನದಿ ಕಗ್ಗಲ್ಲ ಹಾಸನ್ನು ಬಹಳ ಆಳಕ್ಕೆ, ಸಾಕಷ್ಟು ವಿಸ್ತಾರಕ್ಕೇ ಕೊರೆದು ಪಾತ್ರೆ ನಿರ್ಮಿಸಿಕೊಂಡಿದೆ. ಈ ಋತುಮಾನಕ್ಕೆ ಸಹಜವೆಂಬಂತೆ ನೀರು ತುಂಬ ಕಡಿಮೆಯಿದ್ದರೂ ಆ ವಲಯದಲ್ಲಿ ಮಡುಗಟ್ಟಿ, ಸೆಳೆತವೇ ಇಲ್ಲದಂತಿತ್ತು. ನೀರು ತೋರಿಕೆಯಲ್ಲಿ ಡೈಂತ್ಲೆನ್ ಚಾರಣದಲ್ಲಿ ಕಂಡ ಜಲಮೂಲಗಳಷ್ಟೇ ಪಾರದರ್ಶಕವೂ ನೀಲಛಾಯೆಯದ್ದೂ ಆಗಿ ಜನಾಕರ್ಷಣೆ ಗಳಿಸಿದ್ದು ತಪ್ಪಲ್ಲ. ತಳದ ವಿವಿಧ ವರ್ಣಗಳ ಕಲ್ಲಗುಂಡುಗಳ ಹಾಸಂತು ಮೇಲೆದ್ದು ಬಂದಂತೆ ಸ್ಪಷ್ಟವಿತ್ತು. ಅಂಬಿಗರು ಹರಿವಿನ ಎದುರಿಗೆ ಹುಟ್ಟು ಹಾಕುತ್ತ, ನಾವೇರಿದ ಬಲದಂಡೆಗೇ ಸಮೀಪದಲ್ಲಿ ಸಾಗಿದರು. ಎರಡು ದಂಡೆಯನ್ನು ಬಹು ಎತ್ತರದಲ್ಲಿ ಒಂದು ಮಾಡುವ, ವಾಹನಯೋಗ್ಯ ತೂಗು ಸೇತುವೆಯಡಿಯಲ್ಲಿ ಹಾಯ್ದೆವು. ಮತ್ತೆ ಸುಮಾರು ನೂರು ಮೀಟರ್ ಅಂತರದಲ್ಲಿ ನದಿಯ ಮಡುವಿನಂತ ಸ್ಥಿತಿ ಮರೆಯಾಯ್ತು. ಅಲ್ಲಿ ಕಲ್ಲು ಮರಳ ಹಾಸಿನಲ್ಲಿ ನದಿಯೇನೋ ಕಲಕಲಿಸಿ ಬರುತ್ತಿದ್ದರೂ ದೋಣಿ ಮುಂದುವರಿಯುವುದು ಅಸಾಧ್ಯವೇ ಇತ್ತು. ಅದೇ “ಜೀರೋ ಪಾಯಿಂಟ್” ಎಂದಾಗ ನಮ್ಮ ಕಲ್ಪನಾ ಬುಗ್ಗೆಯ ಗಾಳಿ ಸ್ವಲ್ಪ ಸೋರಿತು. ಹಾಗೆ ಹಿಂದಕ್ಕೆ ತಿರುಗಿ, ಅದೇ ಬಲ ದಂಡೆಯಲ್ಲಿ ಹರಡಿದ್ದ ಗುಂಡು ಕಲ್ಲುಗಳ ಮಹಾರಾಶಿಯಂತಿದ್ದ ದಂಡೆಯಲ್ಲಿ ತಂಗುತ್ತಾ “ಐಲ್ಯಾಂಡ್” ಎಂದಾಗ ನಮ್ಮ ಅರ್ಧಕ್ಕರ್ಧ ಗಾಳಿ ಖಾಲಿ. ಬಂಡೆ ಗುಂಡುಗಳು ಮಾತ್ರ ಒಂದಕ್ಕಿಂತೊಂದು ಆಕರ್ಷಕ ವರ್ಣ ಹಾಗೂ ವಿನ್ಯಾಸವೈಖರಿಯನ್ನು ಪ್ರದರ್ಶಿಸುತ್ತಿದ್ದವು. ಕಾಲರ್ಧ ಗಂಟೆ ಅದರ ಉದ್ದಗಲಕ್ಕೆ ಸರ್ಕಸ್ ನಡೆ ಮಾಡಿದೆವು. ನಮಗೆ ಸಾಕೆನ್ನಿಸುವ ಹೊತ್ತಿಗೆ ಅಂಬಿಗರ ಬುಲಾವ್ ಕೂಡಾ ಬಂತು. ಹಿಂಪ್ರಯಾಣವನ್ನು ಎಡದಂಡೆಗೆ ಹತ್ತಿರದಲ್ಲಿ ಮಾಡಿಸಿದರು. ಅಲ್ಲಿನ ಬಂಡೆಗಳ ಮೇಲೆ ಸ್ಥಳಿಯರು ಬಟ್ಟೆ ಒಗೆದು ಹರಹಿ, ಒಣಗುವ ಹೊತ್ತಿನಲ್ಲೆಂಬಂತೆ ಗಾಳ ಎಸೆದು ಕೂತದ್ದು ಕಂಡೆವು. ಮುಂದುವರಿದಂತೆ ಪಕ್ಕಾ ಮಹಾಗೋಡೆಯಂತಿದ್ದ ಬಂಡೆಯ ಬುಡದವರೆಗೂ ನೀರ-ಮಡು ವಿಸ್ತರಿಸಿತ್ತು. ಅಲ್ಲೊಂದೆಡೆ ಅಖಂಡ ಶಿಲಾಭಿತ್ತಿಯಲ್ಲಿ ಯಾರೋ ಶಿವಲಿಂಗ ಮತ್ತು ಪಾಣಿಪೀಠಗಳ ಉಬ್ಬುಮೂರ್ತಿಗಳನ್ನು ಕಡಿದಿದ್ದರು. ಅದು ನೀರು ಇನ್ನೂ ಹೆಚ್ಚಿದ್ದ ಕಾಲದಲ್ಲಿ, ಅಜ್ಞಾತ ಶಿಲ್ಪಿ ದೋಣಿಯಲ್ಲಿ ನಿಂತೇ ಕೆತ್ತಿದ್ದಿರಬೇಕು. ಲಂಬಕೋನದ ಗೋಡೆ, ಕೆಲವೆಡೆಗಳಲ್ಲಿ ನಮ್ಮ ಮೇಲೇ ಎರಗುತ್ತದೇನೋ ಎಂದು ಭಯ ಹುಟ್ಟಿಸುವಂತೆ ಮುಂಚಾಚಿಕೊಂಡೇ ನಿಂತಿತ್ತು. ಆದರೆ ಒಟ್ಟಾರೆ ಎರಡೂ ದಂಡೆಗಳ ಎತ್ತರದಲ್ಲಿ ಕವಿದು ಬಿದ್ದ ದಟ್ಟ ಹಸಿರು, ಬೀಸುತ್ತಿದ್ದ ನಸು ಗಾಳಿ ಕಾವ್ಯದ ಗಂಧ ಹೊತ್ತಿತ್ತು. ದೋಣಿ ಚಾಲನೆಯ ತೆಳುತರಂಗಗಳಲ್ಲಿ ಆ ನೀರ ಮಡು, ಕಂಪಿಸುವ ಮರಕತದಂತೇ ಕಾಣಿಸಿತು. ಅದರಾಳದಲ್ಲಿನ ಕಲ್ಲಗುಂಡುಗಳು, ಅಲ್ಲಲ್ಲ ಸಿರಿಗಟ್ಟಿಗಳು ಬಿಸಿಲಕೋಲಿನೊಡನೆ ಚಿನ್ನಾಟದಲ್ಲಿದ್ದಾಗ ಅರಸಿಕನೂ ಗಾನಪ್ರವೀಣನೇ ಸರಿ. ನಾವು ಹೀಗೊಂದು ರಾಗಲೋಕದ ಕಲ್ಪನೆಯಲ್ಲಿದ್ದಾಗ, ರಸಭಂಗವಾಗುವಂತೆ ಅಂಬಿಗರು ನಾವು ಬಂದ ನೆಲಕ್ಕೇ ದೋಣಿ ತಿರುಗಿಸತೊಡಗಿದ್ದರು. ಇಷ್ಟರಲ್ಲಿ ಮತ್ತೆ ಇನ್ನೂರು ಮೀಟರ್ ಕೆಳದಂಡೆಯಲ್ಲಿ ಕಾಣುತ್ತಿದ್ದ ದೋಣಿಸಂತೆ, ಜನಗದ್ದಲಗಳೇ ಬಾಂಗ್ಲಾತೀರವೆಂದು ನಮ್ಮರಿವಿಗೆ ಬಂದಿತ್ತು. ಮತ್ತೆ ನಾನು ಮೊದಲೇ ಹೇಳಿದ ನಮ್ಮ ಕಲ್ಪನಾ ಬುಗ್ಗೆಯಾದರೂ ಪೂರ್ಣ ಗಾಳಿ ಕಳೆದುಕೊಂಡು, ನಿಜದಲ್ಲಿ ಬಾಂಗ್ಲಾ ತೀರ ನೋಡುವ ಉತ್ಸಾಹವನ್ನೂ ಉಳಿಸಿರಲಿಲ್ಲ. ಆದರೆ ಸವಾರಿಯ ಲಹರಿ ಕಳೆದುಕೊಳ್ಳಲಿಚ್ಛಿಸದೆ, ಅಂಬಿಗರಿಗೆ ಸ್ವಲ್ಪ ಜಬರದಸ್ತು ಮಾಡಿ ಸುತ್ತು ಪೂರೈಸಿಕೊಂಡೆವು. ನನ್ನ ಲೇಖನ ಓದಿ, ಮುಂದೆ ಅನುಸರಿಸುವವರು ಯಾರಾದರೂ ಇದ್ದರೆ, ದೋಣಿ ಸವಾರಿಯ ಕುರಿತು ನಮ್ಮಂತೇ ಅವಸರಿಸಿ ಮೋಸಹೋಗಬೇಡಿ. ಡೇವಿಡ್ ನಮ್ಮನ್ನಿಳಿಸಿದ ತಾಣಕ್ಕಿಂತಲೂ ತುಸು ಹಿಂದೆ, ಸೇತುವೆಯಿಂದಲೂ ಮೇಲ್ದಂಡೆಯ ಹಳ್ಳಿಯಿಂದ, ಡಾವ್ಕೀ ಪೇಟೆ ಬದಿಯಿಂದೆಲ್ಲ ದೋಣಿ ಸವಾರಿ ಕೊಡುವ ಅನ್ಯ ಸಂಘಟಕರೂ ಇದ್ದಾರೆ. ನಾವು ವಿಚಾರಣೆ, ತಾಳ್ಮೆ ವಹಿಸಲಿಲ್ಲ. ಹಿಂದೆ ದಾರಿಯ ವೀಕ್ಷಣಾ ಕಟ್ಟೆಯಂತೆ, ಇಲ್ಲೂ ಡೇವಿಡ್ಡಿಗೇನಾದರೂ ಒಳ ಒಪ್ಪಂದ ಇತ್ತೋ ಎಂಬ ಸಂಶಯವೂ ನಮಗುಳಿದಿದೆ. ದಾರಿಗೇರಿದ ಮೇಲೆ ಪರಿಸರದ ಚಂದಕ್ಕಾಗಿ ನಾವು ನಡೆದೇ ತೂಗು ಸೇತುವೆ ದಾಟಿದೆವು. ಮತ್ತೆ ಹಿಂಬಾಲಿಸಿ ಬಂದ ವ್ಯಾನೇರಿ, ಅನತಿ ದೂರದಲ್ಲಿದ್ದ ಡಾವ್ಕೀ ಪೇಟೆ, ಇನ್ನೊಂದು ಕೊನೆಯ ಬಾಂಗ್ಲಾ ಗಡಿ ಠಾಣೆಗೂ ಭೇಟಿ ಕೊಟ್ಟೆವು. ಕಲ್ಲು ಹೊತ್ತ ಲಾರಿಗಳ ಸಮ್ಮರ್ದದಲ್ಲಿ ಅಲ್ಲಿನ ದಾರಿಗಳು ಹಾಳಾಗಿ, ದೂಳು ಹೊಗೆಯ ಗೂಡಾಗಿ “ಇದನ್ನು ನೋಡಲು ಬಂದಿರಾ” ಎಂದು ನಮ್ಮನ್ನು ಅಣಕಿಸಿತು. ಆ ಗೊಂದಲಪುರದಲ್ಲೂ ಪೋಲೀಸು ಸಿಬ್ಬಂದಿ ನಮ್ಮೆಲ್ಲರ ಗುರುತಿನ ಚೀಟಿ ತನಿಖೆ ಮಾಡಿದ್ದು, ನನಗೆ ಭದ್ರತೆಯ ಅಣಕದಂತೇ ತೋರಿತು. ಹಾಡೇ ಹಗಲಿನಲ್ಲಿ ಹೀಗೆ ಬಂದು (ಕಗ್ಗಲ್ಲಿನ ಮಾಲು ಹೊತ್ತವರಲ್ಲ), ಅವರ ‘ಖಡೀ ನಜರ್’ ಎದುರಿಗೇ ಪ್ರವಾಸೀ ಕುತೂಹಲದಿಂದಾಚೆಗೆ ಯಾವುದೇ ಚಟುವಟಿಕೆ ಮಾಡದ (ಒಂದು ಗ್ರೂಪ್, ಒಂದು ಸೆಲ್ಫೀ ಪಟಕ್ಕಷ್ಟೇ ಸೀಮಿತ!), ಕೊನೆಯದಾಗಿ ಅಷ್ಟೇ ನಿರಪೇಕ್ಷವಾಗಿ ವಾಪಾಸು ಹೊರಟವರ (ಗಡಿ ದಾಟುವ ಅನುಮತಿ ಪತ್ರಕ್ಕೆ ತಿಣುಕಿರಲಿಲ್ಲ) ಜಾತಕ ಕಟ್ಟಿಕೊಂಡು ಅವರಿಗೇನು ಲಾಭವೋ! ವಾಪಾಸು ಹೊರಟಾಗ ಗಂಟೆ ಎರಡಾಗಿತ್ತು. ಬರುವ ದಾರಿಯಲ್ಲೊಂದೆರಡು ಕಡೆ, ತೋಟಗಳಲ್ಲಿ ಮರವಿಡೀ ಅಪ್ಪಟ ಕೇಸರೀ ಬಣ್ಣದ ಕಿತ್ತಳೇ ಹಣ್ಣುಗಳನ್ನು ಹೊತ್ತಿದ್ದದ್ದನ್ನು ಕಂಡಿದ್ದೆವು. ಹಾಗಾಗಿ ಬೆಳೆಯುವ ಊರಷ್ಟೇ ಎಂಬ ಧೈರ್ಯದಲ್ಲಿ ಡಾವ್ಕೀ ಮಾರ್ಗಬದಿಯ ಕಿತ್ತಳೆ ಗುಡ್ಡೆಯವಳನ್ನು (ಹಾಸನದಲ್ಲಿ ಬಸ್ಸಿಗೇ ಬಂದವ “ಆರಕ್ಕಿಪ್ಪತ್ತು ರೂಪಾಯಿ” ಎಂದೇ ಕೊಟ್ಟ ನೆನಪಿನಲ್ಲಿ) ಬೆಲೆ ಕೇಳಿ, ಅಪ್ರತಿಭನಾದೆ; ಒಂದಕ್ಕಿಪ್ಪತ್ತು! ಮುಂದೆಲ್ಲೋ ಚೌಕಾಸಿ ಮಾಡಿ, ತತ್ಕಾಲೀನ ಹೊಟ್ಟೆಪಾಡಿಗೆಂದು ಹದಿನೈದಕ್ಕೊಂದರಂತೆ ಕೊಂಡೆವು. ಡೇವಿಡ್ಡನಲ್ಲಿ ಪೇಟೆಯಿಂದ ಹೊರಗೆ, ಮರದ ನೆರಳಲ್ಲಿ ನಿಲ್ಲಿಸು, ಬುತ್ತಿಯುಣ್ಣುತ್ತೇವೆ ಎಂದೆವು. ಪುಣ್ಯಾತ್ಮ, ಒಳ್ಳೇ ಜಾಗ ತೋರಿಸ್ತೇನೆಂದು ಅರ್ಧ-ಮುಕ್ಕಾಲು ಗಂಟೆ ಸತಾಯಿಸಿದ. ಮುಂದಿನ ಲಕ್ಷ್ಯಕ್ಕೂ ಹತ್ತಿರವೆಂದು ಹೇಳುತ್ತಾ ಎಲ್ಲೋ ಕವಲಾಗಿ ಹರಕು ಡಾಮರಿನ ರಸ್ತೆಯಲ್ಲಷ್ಟು ಓಡಿಸಿ, ನಿಜಕ್ಕೂ ಒಂದು ಸುಂದರ ಪರಿಸರದ ಹೊಳೆ ಬಳಿಗೇನೋ ಒಯ್ದ. ಆದರೆ (ಬಹುಶಃ ಪ್ರವಾಸೋದ್ದಿಮೆ ಕಟ್ಟಿಸಿದ್ದ) ಸುಂದರ ಸೋಪಾನವಿಳಿದರೆ ಕಂಡದ್ದೇನು? ಎಲ್ಲೆಲ್ಲೂ ಮೋಜುಮಸ್ತಿಯವರು ಅಟ್ಟು, ಉಂಡೆಸೆದ ಪ್ಲ್ಯಾಸ್ಟಿಕ್ ತಟ್ಟೆ, ಲೋಟಾದಿ ಕಸದ ಕುಪ್ಪೆಗಳು, ಅಮಲು ಹೀರಿ ಎಸೆದ ಬಾಟಲಿಗಳು. ಸೊಕ್ಕಿನ ದಿನಗಳಲ್ಲಿ ಆ ಹೊಳೆಯೂ ಕಲ್ಲ ಪಾತ್ರೆಯಲ್ಲಿ ಸುಂದರ ವಿನ್ಯಾಸಗಳನ್ನೇ ಮೂಡಿಸಿದೆ. ಆದರೆ ಅವುಗಳಲ್ಲಿ ಇಂದು ನಿಂತ, ಕಲಕಲಿಸುವ ನೀರು ಮಾತ್ರ ಕಪ್ಪು, ನಾತ ಬೀರುವ ಸಕಲಪುಕಳೀತೀರ್ಥ! ಅಲ್ಲಿವರೆಗೆ ನಾವು, ಸ್ಫಟಿಕ ನಿರ್ಮಲ, ಮರಕತದ ಗಟ್ಟಿ ಎಂದಿತ್ಯಾದಿ ಮೇಘಾಲಯದ ಜಲಮೂಲಗಳಿಗೆ ಕೊಟ್ಟಿದ್ದ ವಿಶೇಷಣಗಳಿಗೆ ವ್ಯತಿರಿಕ್ತವಾಗಿ, ಮೇಘಾಲಯದ ‘ಮಾರು- ಮಾದರಿ’ಗೇ ಅವಹೇಳನಕರವಾಗಿ ಹರಿದಿತ್ತು. ಬಾಂಗ್ಲಾ ಗಡಿಯಲ್ಲಿ ನಮ್ಮ ಮೂರ್ಬಣ್ಣದ ಬಟ್ಟೆ ಎದುರು ಅನಂತ ಸಲ್ಯೂಟ್ ಮಾಡಿದಾಗ ನಾನು ನಕ್ಕಿದ್ದೆ. ಇಲ್ಲಿ ಮಾತ್ರ ನನಗೆ ಎದೆ ತುಂಬಿ ಹಾಡುವಂತಾಯ್ತು “ಭಾರತೀಯರು ಒಂದೇ, ಎಲ್ಲೆಲ್ಲೂ ಒಂದೇ!!” ಇದ್ದದ್ದರಲ್ಲಿ ಸ್ವಚ್ಛ ಮೂಲೆಯಲ್ಲಿ ಕುಳಿತು, ನಮ್ಮದೇ ಬಾಟಲಿ ನೀರಿನಲ್ಲಿ ತೊಳೆ, ಕುಡಿ ಮಾಡಿ, ಊಟ ಮುಗಿಸಿ (ನಮ್ಮದೇನೂ ದೇಣಿಗೆ ಕೊಡಲಿಲ್ಲ), ಜಾಗ ಖಾಲಿ ಮಾಡಿದೆವು. ದಿನದ ಕೊನೇ ‘ಐಟಮ್’ ಎನ್ನುವಂತೆ ಡೇವಿಡ್ ನಮ್ಮನ್ನು ‘ಅತಿಶುದ್ಧದ ಹಳ್ಳಿ’ ಎಂದೇ ಪ್ರಚಾರದಲ್ಲಿರುವ ಮೌಲಿನ್ನೊಂಗ್ ಮುಟ್ಟಿಸಿದ. ಈ ಹಳ್ಳಿಯ ಪ್ರಚಾರ ಕೇಳುತ್ತಿದ್ದಾಗಲೇ ನನ್ನ ಮನಸ್ಸು ಏನೋ ಅಪಸ್ವರ ಮಿಡಿದಿತ್ತು. ಹೋದ ಮೇಲೆ ನೋಡುವುದೇನು – ಇಡಿಯ ಹಳ್ಳಿ ತನ್ನ ವೈಯಕ್ತಿಕತೆಯನ್ನು ಪ್ರವಾಸೋದ್ಯಮದ ಅಡ್ಡೆಯಲ್ಲಿಟ್ಟು ಮಾರಿಕೊಳ್ಳುತ್ತಿದೆ. ಪುಟ್ಟ ಹಳ್ಳಿ, ಸಣ್ಣ ಜನಸಂಖ್ಯೆ, ವ್ಯವಸ್ಥಿತ ರೂಪ, ತಕ್ಕ ಮಟ್ಟಿಗೆ ಸ್ವಚ್ಛತೆ ಎಲ್ಲ ಸರಿಯೇ ಇದೆ. ಅಲ್ಲಿನ ಅಧಿಕೃತ ಘೋಷಣಾ ಬೋರ್ಡು, ಅವರು ಅಳವಡಿಸಿಕೊಂಡ ಹಲವು ಆಂತರಿಕ (ಎಲ್ಲರಿಗೂ ಕಾಣುವಂತದ್ದಲ್ಲ) ಸ್ವಚ್ಛತಾ ಕಲಾಪಗಳ ಚಿತ್ರಣ ಕೊಟ್ಟದ್ದನ್ನೂ ಒಪ್ಪೋಣ. ಆ ಎಲ್ಲ ಸಾಧನೆಗಳು ಅಂತಿಮವಾಗಿ ಅಲ್ಲಿನ ಸಾಮಾಜಿಕ ಬದುಕನ್ನೇ ಮಾರಲಿರುವ ಸಾಧನಗಳು ಎಂದು ಗ್ರಹಿಸುವಲ್ಲಿ ನನ್ನ ಮನಸ್ಸು ಪೂರ್ಣ ಹಾಳಾಗಿಹೋಯ್ತು. ಪ್ರತಿ ಮನೆಯೂ ಎಂಬಂತೆ ಹೋಂ ಸ್ಟೇ ಬೋರ್ಡುಗಳು ಮೆರೆದಿದ್ದವು. ಪ್ರಾಕೃತಿಕ ಸತ್ಯಗಳೆಲ್ಲ ಪ್ರದರ್ಶನೀಯ ಹೆಸರು ಹೊತ್ತು, ಕೈ ಬೀಸಿ ಕರೆದಿದ್ದವು. ಅವಕ್ಕೆಲ್ಲ ಬೆಳಗ್ಗೆ ದಾರಿಯ ವೀಕ್ಷಣಾ ಕಟ್ಟೆಯಂತೆ, ಪ್ರತ್ಯೇಕ ಪ್ರವೇಶ ಇದ್ದಿರಬೇಕು – ನಾವು ಪರೀಕ್ಷೆ ಮಾಡಲಿಲ್ಲ! ಅಲ್ಲೂ ಒಂದು ಜೀವಂತ ಬೇರಿನ ಸೇತುವಿತ್ತು, “ಪ್ರವೇಶಧನ ಇಪ್ಪತ್ತು ರೂಪಾಯಿ” ಎಂದದ್ದನ್ನು ನಾವು ತಿರಸ್ಕರಿಸಿದೆವು. ಇನ್ಯಾವುದೋ ಒಂದು ಮನೆ, ದಾರಿಯ ಇನ್ನೊಂದು ಮಗ್ಗುಲಿನ ಮರದ ಮೇಲೊಂದು ಬಿದಿರಿನ ಅಟ್ಟಳಿಗೆ ಕಟ್ಟಿ, ಓರೆಯಲ್ಲಿ ಬಿದಿರ ಸೇತು ಕಟ್ಟಿ ಅದಕ್ಕೆಷ್ಟೊ ಹಾಸಲು ಎಂದರು, ನಾವು ಹೋಗಲಿಲ್ಲ. ಹಳ್ಳಿಗೆ ಪ್ರವೇಶ ಧನ, ವಾಹನ ತಂಗುವುದಕ್ಕೆ ಪ್ರತ್ಯೇಕ, ಶೌಚಾಲಯ ದುಬಾರಿ, ಕೊನೆಯಲ್ಲಿ ಎಲ್ಲೆಡೆಗಳ ಗಿಲೀಟುಗಳ ಮಾರಾಟದ ಹತ್ತೆಂಟು ಮಳಿಗೆಗಳನ್ನು ನೋಡ ನೋಡುತ್ತಾ ಸ್ವಚ್ಛ ಹಳ್ಳಿ ನಮಗೆ ಹೇಸಿಗೆಯೇ ಆಯ್ತು. ಮೌಲಿನ್ನೊಂಗ್ ಹಳ್ಳಿ ಒಂದು ವಿಸ್ತೃತ ಹೋಟೆಲ್ ಎಂದರೆ ಖಂಡಿತಾ ತಪ್ಪಲ್ಲ. ಆದರೆ ಇಲ್ಲಿನ ಮಾಲಿಕ, ಸಿಬ್ಬಂದಿಗಳಿಗೆ ಪ್ರತ್ಯೇಕ ವೈಯಕ್ತಿಕ ಜೀವನ ಎಂಬುದಿಲ್ಲ ಎನ್ನುವ ಸ್ಥಿತಿ ವಿಚಿತ್ರ. ನಮ್ಮ ವಾಸದ ಮನೆ, ಜೀವನದ ನಿತ್ಯ ಕಲಾಪಗಳು ಲೋಕ ಪ್ರದರ್ಶನದ ಅಂಗವಾಗುವುದನ್ನು ನಾನಂತೂ ಒಪ್ಪಿಕೊಳ್ಳಲಾರೆ. ನಾನು ಕಂಡಂತೆ ಚೆನ್ನೈ ಹೊರವಲಯದ – ದಕ್ಷಿಣ್, ಮಂಗಳೂರಿನ ಪಿಲಿಕುಳದ ‘ಜೀವಂತ ಸಾಂಪ್ರದಾಯಿಕ ಹಳ್ಳಿ’ ಮಣಿಪಾಲದ ಹಸ್ತಶಿಲ್ಪಗಳಂಥವನ್ನಾದರೂ ದೊಡ್ಡ ಅಪನಂಬಿಕೆಯನ್ನು (ಇದು ನಿಜವಲ್ಲ) ಉಳಿಸಿಕೊಂಡೇ ಅರ್ಥ ಮಾಡಿಕೊಳ್ಳುವುದು ಸಾಧ್ಯ. ಆದರೆ ಮೌಲಿನ್ನೊಂಗ್ ಹಾಗೂ ಅಲ್ಲವೆನ್ನುವುದೇ ದುರಂತ. ಅಲ್ಲಿ ರೂಪುಗೊಳ್ಳುತ್ತಿರುವ ಭಾರೀ ಕಟ್ಟಡ ಒಂದರ (ಶಾಲೆಯೋ ಸಭಾಭವನವೋ, ಇನ್ನೊಂದೋ ತಿಳಿದಿಲ್ಲ) ಕೊನೆಯವರೆಗೂ ನಡೆದು ಹೋಗಿ, ಮರಳುವಲ್ಲಿ ಕೆಲವು ಗಲ್ಲಿ ಗಲ್ಲಿ ಸುತ್ತಿ, ನಿರಾಶೆಯಲ್ಲೇ ವ್ಯಾನ್ ಏರಿ ವಾಪಾಸಾದೆವು. ಶಿಲ್ಲಾಂಗ್ ಸೇರುವಾಗ ಊಟದ ಸಮಯವಾಗಿತ್ತು. ಅದನ್ನು ಮೊದಲು ಮುಗಿಸಿಕೊಂಡೆವು. ದಿನಪೂರ್ತಿ ಅನುಭವಿಸಿದ ನಿರಾಶೆಯ ಬೆಳಕಿನಲ್ಲಿ, ನಾಳೆಗೇನು ಎನ್ನುವುದೀಗ ನಮ್ಮ ಎದುರು ಗಂಭೀರವಾಗಿ ನಿಂತಿತ್ತು. ಆ ವೇಳೆಗೆ ನಮ್ಮ ದೊಡ್ಡ ಬಳಗದ ಬೇರೇ ಕೆಲವರು, ಇನ್ನೊಂದೇ ದಿಕ್ಕಿನಲ್ಲಿ ಸುತ್ತಿ ಬಂದವರು, ಭಾರೀ ಉತ್ತೇಜಿತರಾಗಿ “ಬ್ಯಾಂಬೂ ಟ್ರಯಲ್, ಬ್ಯಾಂಬೂ ಟ್ರಯಲ್…” ಎಂದು ಉದ್ಗರಿಸುವುದು ಕೇಳಿತು. ನಾವೂ ಮಾತಿಗೆ ಸೇರಿಕೊಂಡೆವು. ವಿವರಗಳನ್ನು ಕೇಳುತ್ತಿದ್ದಂತೆ ನಮ್ಮ ಮರುದಿನದ ಕಲಾಪಗಳನ್ನು ಅದೇ ನಿಟ್ಟಿನಲ್ಲಿ ಗಟ್ಟಿ ಮಾಡಿಯೇಬಿಟ್ಟೆವು. ಆ ಕಲಾಪಕ್ಕೆ ಬೆಳಗ್ಗೆ ಹೊರಡುವುದರೊಡನೆ, ಹಾಸ್ಟೆಲ್ಲಿನ ಸಂಪರ್ಕವೂ ಮುಗಿಯುವುದಿತ್ತು. ಅದಕ್ಕೂ ಸಿದ್ಧತೆಗಳನ್ನು ಮಾಡಿಕೊಂಡು ನಿದ್ರೆಗೆ ಶರಣಾದೆವು. ಗಣಪತಿ ಭಟ್ರ ಮೇಧಾವೀ ಶಿಷ್ಯರೊಬ್ಬರು ಶಿಲ್ಲಾಂಗಿನ ಇಸ್ರೋದಲ್ಲಿ ವಿಜ್ಞಾನಿ. ಅವರು ಗುರುಗಳ ಬರೋಣದ ಸುದ್ದಿಯೊಡನೇ “೧೪ರ ಸಂಜೆಯಿಂದ ೧೬ ರ ವಿದಾಯದವರೆಗೂ ನಮ್ಮ ಆತಿಥ್ಯ ಸ್ವೀಕರಿಸಿ, ಕೆಲಸ ನೋಡಿ, ಭಾಷಣ ಮಾಡಿ ಹೋಗಬೇಕು” ಎಂದು ಒಪ್ಪಿಸಿಬಿಟ್ಟಿದ್ದರು. ಗಣಪತಿ ಭಟ್ಟರಿಗೆ ಬ್ಯಾಂಬೂ ಟ್ರಯಲ್ ವಿವರ ಕೇಳಿದ ಮೇಲೆ ತಪ್ಪಿಸಿಕೊಳ್ಳಲು ಮನಸ್ಸಿಲ್ಲ, ಶಿಷ್ಯನನ್ನೂ ಬಿಡುವಂತಿಲ್ಲ – ಉಭಯ ಸಂಕಟ. ಬ್ಯಾಂಬೂ ಟ್ರಯಲ್ ಅನುಭವಿಸಿ ಬಂದ ಮಿತ್ರರು ತಾವು ಬಳಸಿದ ಸಮಯವನ್ನು ಉತ್ಪ್ರೇಕ್ಷಿಸುತ್ತಿರುವಂತಿತ್ತು. ಗುಹೆ, ಚಾರಣಗಳ ನಾಲ್ಕೂ ದಿನ ಇವರ ಚಟುವಟಿಕೆಗಳ ವೇಗವನ್ನು ನಾವು ಪರೋಕ್ಷವಾಗಿ ಗಮನಿಸಿದ್ದೆವು. ಹಾಗಾಗಿ ನಾವು, ಬ್ಯಾಂಬೂ ಟ್ರಯಲ್ಲನ್ನು ಇನ್ನಷ್ಟು ಚುರುಕಾಗಿಯೇ ಪೂರೈಸುವ ವಿಶ್ವಾಸದಲ್ಲೇ ಹೊರಟಿದ್ದೆವು. ಕಾರು ಮಾತ್ರ ಎರಡು ಪ್ರತ್ಯೇಕ ಹಿಡಿದೆವು. “ಚುರುಕಿನ ಪ್ರಯತ್ನ ಮಾಡುತ್ತೇವೆ. ಸಮಯ ಸಾಲದೆಂದನ್ನಿಸಿದರೆ ಅರ್ಧದಲ್ಲೇ ವಾಪಾಸಾಗುತ್ತೇವೆ” ಎಂಬ ನಿರ್ಧಾರದ ಗಣಪತಿ ಭಟ್ಟ ದಂಪತಿ ಮುಂದಿನ ಕಾರಿನಲ್ಲಿದ್ದರು. ‘ಬ್ಯಾಂಬೂ ಟ್ರಯಲ್’ಇರುವ ಹಳ್ಳಿ – ವಾಹ್ಖೆನ್, ಸ್ಥಳೀಯರಲ್ಲೇ ಇನ್ನೂ ಜನಪ್ರಿಯವಲ್ಲ. ಅದರೆ ಅವರ ಚಾಲಕನಿಗೆ ದಾರಿಯ ಪರಿಚಯವಿತ್ತು. ಸಹಜವಾಗಿ ನಮ್ಮ ನಾಲ್ವರ ಕಾರಿನ ಚಾಲಕ – ಆ ಸ್ಥಳಕ್ಕೆ ಹೊಸಬ, ನಿಷ್ಠಾವಂತ ಹಿಂಬಾಲಕನಾದ. ಡಾವ್ಕೀ ದಾರಿಯಲ್ಲೇ ಹತ್ತಿಪ್ಪತ್ತು ಕಿಮೀ ಹೋಗಿ, ವೀಕ್ಷಕ ದಿಬ್ಬದಿಂದಲೂ ತುಸು ಮುಂದೆ ಬಲ ಕವಲೊಡೆದೆವು. ವಾಹ್ಖೆನ್ ಹಳ್ಳಿಯ ಸಪುರ ದಾರಿ ಡಾಮರ್ ಕಾಣದೆ ಶತಮಾನ ಸಂದಂತಿತ್ತು. ಬಹುಶಃ ಈಗ ಬ್ಯಾಂಬೂ ಟ್ರಯಲ್ ಅರ್ಥಾತ್ ‘ಬಿದಿರ ಸೇತು ಸರಣಿ’ಯ ಜನಾಕರ್ಷಣೆಯ ಒತ್ತಡಕ್ಕೆ ಮಣಿದು, ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಒಂದು ಕಡೆಯಂತೂ ನಾವೆಲ್ಲ ಕಾರಿಳಿದು, ಜೆಸಿಬಿ ಮತ್ತು ಕೂಲಿಗಳು ಐದು ಮಿನಿಟಿನ ಕೆಲಸ ಪೂರೈಸುವುದನ್ನು ಕಾದು, ಮುಂದುವರಿಯಬೇಕಾಯ್ತು. ಆಗ ಕೂಲಿಗಳ ಕುರಿತು ನಮ್ಮ ಚಾಲಕನ ವಿಮರ್ಶೆ ವಿಶಿಷ್ಟವಾಗಿತ್ತು. ಆ ರಾಜ್ಯದ ಸಾಮುದಾಯಿಕ ನಿಷ್ಠೆಯ ಬಿಗಿಯಲ್ಲಿ ಒಂದು ವಲಯದ ಮಂದಿ ಇನ್ನೊಂದು ವಲಯದಲ್ಲಿ ಕೂಲಿ ಕೆಲಸ ಮಾಡುವುದೂ ನೈತಿಕ ಪೋಲೀಸರ ಕಣ್ಣಲ್ಲಿ ಅಪರಾಧವಂತೆ. ಅಂದರೆ ನಮ್ಮಲ್ಲಿನಂತೆ ಎಲ್ಲೆಲ್ಲಿನ ತಮಿಳ, ಒಡಿಯಾ ಅಥವಾ ಗುರುತು ಮರೆಮಾಡಿದ ವಿದೇಶೀ (ಬಾಂಗ್ಲಾ, ನೇಪಾಲೀ…) ಕಾರ್ಮಿಕರ ಕತೆಯಲ್ಲ. ಖಾಸೀ ವಲಯದಲ್ಲಿನ ಕೆಲಸಕ್ಕೆ ಗ್ಯಾರೋ ವಲಯದ ಕೂಲಿ ಬಂದರೂ ದೊಂಬಿಯೇ! ಆದರೆ ಇಲ್ಲಿ ದಾರಿ ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರ ಭಾರೀ ಗಟ್ಟಿಗನಾದ್ದಕ್ಕೆ, ಅನ್ಯರನ್ನು ಬಳಸಿಕೊಂಡಿದ್ದ! ಆಗ ನಾವು, “ಅಯ್ಯಯ್ಯೋ ಇಂದೋ ನಾಳೆಯೋ (ಗುರುವಾಯೂರಪ್ಪನ ದರ್ಶನವೂ ಭಕ್ತ ಜೇಸುದಾಸನಿಗೆ ನಿಷಿದ್ಧ ಎಂದಂತೆ) ಖಾಸೀ ವಲಯದ ದೃಶ್ಯಗಳೂ ಅನ್ಯರಿಗೆ (ಸದ್ಯ ನಮಗೆ) ಇಲ್ಲ ಎಂದುಬಿಟ್ಟರೇನಪ್ಪಾ” ಎಂದು ಕಾರಿನವನನ್ನು ಅವಸರಿಸಿದೆವು! ಒಂದೆರಡು ದಿನಗಳಿಂದಲೇ ಈ ವಲಯದ ಕೃಷಿ ಕಲಾಪಗಳು ನಮಗೆ ಹೆಚ್ಚು ಕಾಣಸಿಗುತ್ತಿತ್ತು ಮತ್ತು ನಮ್ಮ ಲೆಕ್ಕಕ್ಕದು ವಿಚಿತ್ರವಾಗಿಯೂ ಇತ್ತು. ಕಿತ್ತಳೆ ಮರ ತುಂಬ ಕೇಸರಿ ವರ್ಣದ ಹಣ್ಣೇ ತುಂಬಿದ್ದ ದೃಶ್ಯ ಹಲವೆಡೆಗಳಂತೆ ಇಲ್ಲೂ ಕಂಡೆವು. ನಮ್ಮೂರ ಅಡಿಕೆಗೆ ಆರೈಕೆ ಮಾಡಿದಷ್ಟೂ ‘ಕೋಲ’ ಜಾಸ್ತಿ! ಪ್ರತಿ ಗಿಡದ ಬುಡ ಬಿಡಿಸಿ, ಬಿಸಿಲು ನೆರಳುಗಳ ಅಂದಾಜು ಮಾಡಿ, ವರ್ಷವಿಡೀ ನೀರು ಗೊಬ್ಬರ ನೋಡಿಕೊಂಡೂ ಫಸಲು ಹಿಡಿಯುವ ಮಳೆಗಾಲದಲ್ಲಿ ನಾಲ್ಕು ಮಳೆ ಹೆಚ್ಚಾದರೆ ಮಿಡಿಗೆ ‘ಕೊಳೆರೋಗ’, ಅದೇ ಬೇಸಗೆಯಲ್ಲಿ ನೀರು ತತ್ವಾರವಾದರೆ ಗರಿ ಉದುರಿಸಿ ಗಿಡ ಗತಪ್ರಾಣ. ಆದರಿಲ್ಲಿನ ಅಡಿಕೆ ಗಿಡಗಳು ಸಪುರ ಮತ್ತು ಗುಡ್ಡದ ಮೈಗಳಲ್ಲೂ ಬಿದಿರು, ವಾಟೆಯಷ್ಟೇ ಸಹಜವಾಗಿ, ಗುಂಪಾಗಿಯೋ ಅಡ್ಡಾತಿಡ್ಡಾ ಸಾಲು ಹಿಡಿದೋ ಬೆಳೆದಿದ್ದವು. ಸಾಲು ಹಿಡಿದು, ಗುಂಡಿ ಮಾಡಿ ನೆಟ್ಟು, ಬುಡ ಹಸನುಗೊಳಿಸಿದ್ದಂತೆ, ನಿರಾವರಿ ವ್ಯವಸ್ಥೆ ಮಾಡಿದ್ದಂತೆ ಒಂದೂ ಕಾಣಲಿಲ್ಲ! ನಮ್ಮಲ್ಲಿ ಆರು ದಿನ ಸತತ ಮಳೆ ಬಂದರೆ ಕಾಡುವ ಕೊಳೆ ರೋಗ ಇಲ್ಲಿನ ಆರು ತಿಂಗಳ ಮಳೆಯಲ್ಲಿ ಕಾಡುವುದಿದ್ದರೆ, ಇಲ್ಲಿನ ಕೃಷ್ಯುತ್ಪನ್ನವಾಗುಳಿಯುವುದೇ ಅಸಾಧ್ಯ. ಈ ವಲಯದ ಇನ್ನೂ ಮುಖ್ಯವಾದ ಒಂದು ಬೆಳೆ – ಹಿಡಿಸೂಡೀ (ಬಾಂಬೆ ಪೊರಕೆ) ಹುಲ್ಲು. ಇದು ಫಕ್ಕನೆ ನೋಡಿದರೆ ವಾಟೆ ಅಥವಾ, ಸಣ್ಣ ಬಿದಿರಿನ ಸಂತಾನವೇ ಇರಬೇಕೆಂಬಂತೆ ಎಲ್ಲೆಂದರಲ್ಲಿ ಸಹಜವಾಗಿಯೂ ಕೃಷಿತವಾಗಿಯೂ ಬೆಳೆದಿರುತ್ತವೆ. ಅದರಲ್ಲಿ ಕದಿರು ಬಿಟ್ಟು ಬೆಳೆದ ಕಡ್ಡಿಗಳನ್ನಷ್ಟೇ ನಾಜೂಕಾಗಿ ಕಡಿದು, ಕೀಸಿ ಗುಡ್ಡೆ ಹಾಕಿದ್ದು, ಮನೆಯಂಗಳಗಳಲ್ಲಿ ಒಣಗ ಹಾಕಿದ್ದು ಧಾರಾಳ ನೋಡಸಿಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲೂ ಬಹುತೇಕ ಸಹಜವಾಗಿ ಬೆಳೆವ ಇವನ್ನು ಸ್ಥಳೀಯರಿಗೆ ಫಸಲು ಗುತ್ತಿಗೆಯ ಮೇಲೆ ಕೊಡುತ್ತಾರಂತೆ. ಹೀಗೆ ಒಂಬತ್ತು ಗಂಟೆಯ ಸುಮಾರಿಗೆ ನಾವು ಬಿದಿರ ಸೇತುವಿನ ಹಳ್ಳಿ – ವಾಹ್ಖೆನ್ ಮುಟ್ಟಿದ್ದೆವು. (ಕ್ಷಮಿಸಿ, ಬಿದಿರ ಸೇತು ಹಾಗೂ ಈ ಕಥನ ಸರಣಿಯ ಮುಕ್ತಾಯ ಮುಂದಿನ ಕಂತಿನಲ್ಲಿ.) (ಮುಂದುವರಿಯಲಿದೆ) « ಜಲಪಾತ ಸಾಮ್ರಾಜ್ಞಿ, ವಲ್ಲರೀ ಸೇತುಬಂಧ…… ಬಿದಿರ ಸೇತುವೆ ಸರಣಿ……. » 1 Comment Ashoka vardhana gn on March 18, 2020 at 9:44 am FBಯಲ್ಲಿ ನಡೆದ ಸಂವಾದ: ಪದ್ಮ ಕುಮಾರಿ: ನದಿ ಕಲ್ಲುಗಳು ತುಂಬಾ ಚೆಂದ ಉಂಟು.ಮೈ ಉಜ್ಜಿಕೊಳ್ಳಲು ನಾಲ್ಕಾರು ತಂದಿರಿ ತಾನೇ? ನಾನು: ಇಲ್ಲ, ಅದು ಸರಿಯಲ್ಲ ಕೂಡಾ. ೨೦೧೪ರ ಒಂದು ಅಂದಾಜಿನ ಪ್ರಕಾರ ವರ್ಷಾವಧಿಯಲ್ಲಿ ಆರು ಲಕ್ಷದ ಮೇಲೆ ಪ್ರವಾಸಿಗಳು ಮೇಘಾಲಯಕ್ಕೆ ಭೇಟಿ ಕೊಡುತ್ತಾರಂತೆ. ಸಣ್ಣಾ ಲೆಕ್ಕ ಹಾಕಿ – ಅಂದಿನಿಂದಲೇ ಜನ ಹೀಗೇ ತಲಾ ‘ನಾಲ್ಕಾರು’ ಕಲ್ಲು ಅಂದರೆ ಸುಮಾರು ಒಂದು ಕೇಜಿ ಕಲ್ಲು ಹೊರಲು ತೊಡಗಿದ್ದರೆಂದಿಟ್ಟುಕೊಳ್ಳಿ. ಇಂದಿಗೆ (೨೦೨೦ – ಆರು ವರ್ಷ) ೩೬ ಲಕ್ಷ ಕೇಜಿ ಅಥವಾ ಮೂರು ಸಾವಿರದಾರ್ನೂರು ಟನ್ ಅಥವಾ ಅಲ್ಲಿನ ಸಣ್ಣ ಲಾರಿ ಲೆಕ್ಕದಲ್ಲಿ ಸುಮಾರು ಸಾವಿರದಿನ್ನೂರು ಲೋಡ್ ಕಲ್ಲು ಹೋಗಿದ್ದರೆ ಹೊಳೆಪಾತ್ರೆಯ ಗತಿ ಏನಾಗಬಹುದಿತ್ತು!! 🙁 ಪದ್ಮ ಕುಮಾರಿ: ಸರಿ.ಈ ಲೆಕ್ಕಾಚಾರ ಎಲ್ಲಾ ತಲೆಯಲ್ಲಿ ಇಲ್ಲದ ಕಾಲದಲ್ಲಿ,1992ರಲ್ಲಿ ಹಿಮಾಚಲದ ಪಾಲಂಪುರ್ ಬಳಿ ಬಿಯಾಸ್ ನದಿಯ ಕಲ್ಲುಗಳನ್ನು ಕಂಡಾಗ,ಕಂಡಿದ್ದನ್ನೆಲ್ಲಾ ಆಯ್ಕೋಬೇಕು ಎನ್ನುವಷ್ಟು ಟೆಂಪ್ಟ್ ಆಗಿ ಹೊತ್ತು ತರಲು ಸಾಧ್ಯ ವಾಗದ್ದಕ್ಕೆ ಸಣ್ಣ ಎರಡೇ ಕಲ್ಲುಗಳನ್ನು ತಂದಿದ್ದೆ.ಸೇಮ್ ಟು ಸೇಮ್ ನಿಮ್ಮ ಪಟದಲ್ಲಿ ಇದ್ದಹಾಗಿನದು.ಈಗ ದೇಶ ನೋಡಿ ಸ್ವಲ್ಪ ಕೋಶ ಓದಿದ ಮೇಲೆ ಆ ತಪ್ಪು ಕೆಲ್ಸ ಮಾಡ್ತಾ ಇಲ್ಲ.ಈಗೇನಿದ್ದರೂ ಫೋಟೋ ದಲ್ಲಿ ಮಾತ್ರ ತರುವುದು ಹಾಗೇ ನೆನಪಾದದ್ದು.ಅಲ್ಲಿ ಪಾಲಂಪುರ್ನಲ್ಲಿ ,ಹೊರಗಿನಿಂದ ಬಂದ ಶ್ರೀಮಂತ ಒಂದು ಮಹಡಿ ಮನೆ ಕಟ್ಟಿಕೊಂಡಿದ್ದ.ಮನೆ ಒಳಗೆ ಮೊದಲ ಅಂತಸ್ತಿಗೆ ಹೋಗುವ ಮೆಟ್ಟಿಲಿಗೆ ದೊಡ್ಡ ಸಿಮೆಂಟ್ ಕಂಬದ ಸಪೋರ್ಟ್.ಕೆಳಗೆ ಸಣ್ಣಗೆ ಹರಿಯುವ ನೀರು.ಈ ಕಂಬ ಹಾಗೂ ನೀರು ಹರಿಯುವ ಜಾಗದುದ್ದಕ್ಕೂ ನದಿ ಪಾತ್ರದ ಈ ಕಲ್ಲುಗಳನ್ನು ಅಂಟಿಸಿ ತುಂಬಾ ಆಕರ್ಷಕವಾಗಿ ಕಟ್ಟಿದ್ದು,ಆ ಕಾಲದಲ್ಲಿ ಖುಷಿ ಕೊಟ್ಟಿತ್ತು.ಈಗ ಹಾಗಿಲ್ಲ,ನೀವು ಹೇಳುವಂತೇ ಯೋಚನೆ ಬರುತ್ತದೆ.ವಯೋ ಸಹಜ ಗುಣ
ಆತ್ಮಹತ್ಯೆ ಎಂದರೆ ಸ್ವ ಪ್ರೇರಣೆಯಿಂದ ಪ್ರಾಣವನ್ನು ನೀಗುವುದು. ಬದುಕನ್ನು ಕೊನೆಗಾಣಿಸಿಕೊಳ್ಳುವುದು, ಇದು ತಪ್ಪಾದ ದಿಕ್ಕಿನಲ.್ಲಿ ದೊಡ್ಡ ನಿರ್ಧಾರ. ಒಬ್ಬರ ಆತ್ಮಹತ್ಯೆಯಿಂದ ಒಂದು ಕುಟುಂಬದ ಬದುಕು ಅಧೋಗತಿಗೆ ಬರುತ್ತದೆ. ತಮ್ಮ ಸಾವನ್ನು ತಾವೇ ತಂದುಕೊಳ್ಳುತ್ತಾರೆ, ಜೀವನ್ಮುಕ್ತರಾಗುತ್ತಾರೆ. ಆದರೆ ಈ ಆಯ್ಕೆಯ ಬೆಲೆ ಅವಲಂಬಿತರ ದುಃಖ, ಸಂಕಟ. ಸ್ವಹತ್ಯೆ ವೈಯಕ್ತಿಕವಾದರೂ ಅದರ ಪರಿಣಾಮ ಸಾಮಾಜಿಕ. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ಥ್ ಅಂದರೆ ನಿಮ್ಹಾನ್ಸ್ ವು ದೇಶವ್ಯಾಪಿ ನಡೆಸಿದ ಸರ್ವೇ ಆಧಾರದ ಮೇಲೆ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ ಕನಿಷ್ಟ 30 ರಷ್ಟು ಜನರಲ್ಲಿ ಆತ್ಮಹತ್ಯೆಯ ಮನೋಭಾವ ಹೆಚ್ಚಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಅಂಕಿ ಅಂಶಗಳಿಂದಾಗಿ ತಿಳಿದು ಬಂದ ಅಂಶವು ಇನ್ನೂ ಆಘಾತಕಾರಿ. ಮಕ್ಕಳ ಆತ್ಮಹತ್ಯೆಯ ಸಂಖ್ಯೆಯಲ್ಲಿ ಏರಿಕೆ.. ಇಂಥ ಭಾವನೆಗಳನ್ನು ತಡೆಗಟ್ಟಲು ನಾವು ಏನು ಮಾಡಬಹುದು‌? ಮನೆಯೆ ಮೊದಲ ಪಾಠಶಾಲೆ. ಆದ್ದರಿಂದಲೇ ಮೊದಲ ಗುರುವಾದ ಜನನಿಯು ಮನೆಯಲ್ಲಿ ಚಿಕ್ಕಂದಿನಿಂದಲೂ ಪಾಪ ಪುಣ್ಯಗಳ ಪರಿಕಲ್ಪನೆ, ಪಾಪಭೀತಿ, ಮೃತ್ಯು ಭಯ ಇವುಗಳ ಬಗ್ಗೆ ನೈತಿಕ ಪಾಠಗಳನ್ನು ಹೇಳಬೇಕು. ಶಿಸ್ತು ಪಾಲನೆಯ ಬಗ್ಗೆಯೂ ಹೇಳಿಕೊಡಬೇಕು. ದುರಾಶೆ, ದ್ವೇಷ, ಸಂಘರ್ಷ ಇತ್ಯಾದಿಗಳಿಂದ ದೂರ ಇರುವುದರ ಮೌಲ್ಯ ಪ್ರಜ್ಞೆಗಳನ್ನು ಪ್ರತಿಯೊಬ್ಬ ಪಾಲಕರೂ ಮಕ್ಕಳಿಗೆ ಚಿಕ್ಕಂದಿನಿಂದಲೂ ಬೋಧಿಸಿ, ನೀತಿಪಾಠಗಳ ಮೂಲಕ ಒಳ್ಳೆಯ ವಾತಾವರಣ ಕಲ್ಪಿಸಿದರೆ ಮುಂದೆ ಬರಬಹುದಾದ ಆತ್ಮಹತ್ಯಾ ಪ್ರಯತ್ನಗಳನ್ನು ತಡೆಗಟ್ಟಬಹುದು. ಮಕ್ಕಳಿಗೆ ಶಾಲೆಯಿಂದಲೇ ಆತ್ಮ ಗೌರವ ಬೆಳೆಸುವುದರ ಬಗ್ಗೆ, ರ್ಯಾಗಿಂಗ್ ವಿರೋಧಿಸುವುದರ ಬಗ್ಗೆ, ತಮ್ಮ ಮನೋಭಾವನೆಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ಕಲ್ಪಿಸುವುದರ ಬಗ್ಗೆ ಹೇಳಿಕೊಡಬೇಕು. ಅಷ್ಟೇ ಅಲ್ಲ, ಪಾಲಕರೂ ಕೂಡ ಮಕ್ಕಳಿಗೆ ಎಲ್ಲ ರೀತಿಯಲ್ಲಿ ಆಧಾರವಾಗಿರಬೇಕು. ಕೆಲವು ಮಕ್ಕಳಲ್ಲಿ ಸಮಸ್ಯೆ ಎದುರಿಸುವ ಎದೆಗಾರಿಕೆಯೂ ಕಡಿಮೆ ಇರುತ್ತದೆ. ಅವರು ಯಾವಾಗಲೂ ವಾಸ್ತವ ಜಗತ್ತಿನಿಂದ ದೂರ, ಕೇವಲ ಕಾಲ್ಪನಿಕ ಲೋಕದಲ್ಲಿಯೇ ವಿಹರಿಸುತ್ತಿರುತ್ತಾರೆ. ತಮ್ಮಿಂದಲೇ ಎಲ್ಲವೂ ಎಂಬ ಮನಸ್ಥಿತಿಯಲ್ಲಿರುತ್ತಾರೆ. ಉನ್ಮಾದದ ಮನಸ್ಥಿತಿ ಅವರದು. ಯಾವಾಗಲೂ ಎಲ್ಲರೂ ತಮ್ಮದೇ ಕಾಳಜಿ ಮಾಡಲಿ ಎನ್ನುವ ಆಶೆ. ಅಲ್ಲದೆ ಅವರು ತಮಗೆ ಅತಿ ಹತ್ತಿರದ ವ್ಯಕ್ತಿಯ ಮೇಲೆ ಹೆಚ್ಚು ಅವಲಂಬಿಸಿರುತ್ತಾರೆ. ಅವರ ಪ್ರೀತಿಗಾಗಿ ಯಾವಾಗಲೂ ಹಾತೊರೆಯುತ್ತಿರುತ್ತಾರೆ. ಗೆಳೆಯರು, ಶಿಕ್ಷಕರು, ಆತ್ಮೀಯರಿಂದ ಯಾವಾಗಲೂ ಹೊಗಳಿಕೆಗೆ ಆಶೆ ಪಡುತ್ತಾರೆ. ಅಂಥವರಿಗೆ ಆತ್ಮೀಯರಿಂದ ಆಗುವ ಒಂದು ಸಣ್ಣ ನಿರಾಶೆ ಕೂಡ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಅದು ಆತ್ಮಹತ್ಯೆಗೆ ನೂಕುತ್ತದೆ. ಒಂದು ಕ್ಷಣದ ಈ ನಿರ್ಣಯ ಜೀವನವನ್ನು ಕೊನೆಗಾಣಿಸುತ್ತದೆ. ದೊಡ್ಡವರೂ ಕೂಡ ಹಿಂದೆ ಬಿದ್ದಿಲ್ಲ. ಆದರೆ ಕಾರಣಗಳು ಸ್ವಲ್ಪ ಗಂಭೀರ. ಅಂತೆಯೇ ಅದನ್ನು ತಡೆಗಟ್ಟಲೂ ಸಹ ಒಂದು ಕ್ಷಣ ಸಾಕು. ಖಿನ್ನತೆ ಕಾಡಿ ಇನ್ನು ಜೀವಿಸಿದ್ದು ಸಾಕೆಂದು ನಿಶ್ಚಯಿಸಿ ಒಬ್ಬ ನದಿಗೆ ಹಾರಿಕೊಳ್ಳಲು ಸಿದ್ಧನಾಗಿದ್ದಾಗ ಅದನ್ನು ಗಮನಿಸಿದವರೊಬ್ಬರ ‘ಹೇಗಿದ್ದೀರಿ’ ಎಂಬ ಪ್ರಶ್ನೆಯೇ ಆತನ ನಿರ್ಧಾರ ಬದಲಿಸಿಕೊಳ್ಳಲು ಪ್ರೇರಣೆಯಾಗಬಹುದು. ಪತಿಯು ಅಪಘಾತದಲ್ಲಿ ಮರಣಿಸಿದ ದುಃಖವನ್ನು ಸಹಿಸಲಾಗದೆ, ನೇಣು ಬಿಗಿದುಕೊಳ್ಳಲು ಮುಂದಾದ ಸತಿಯು ತನ್ನ ಕೂಸನ್ನು ನೆನೆದು, ಹೊಣೆಯರಿತು ಘೋರ ತೀರ್ಮಾನದಿಂದ ಹಿಂದೆ ಸರಿಯಬಹುದು. ಇಂಥವರನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಅಂತರ್ಮುಖಿ ವ್ಯಕ್ತಿ ತ್ವದಿಂದ ಬಹಿರ್ಮುಖಿಯಾಗಿಸಲು ಪ್ರಯತ್ನಿಸಬೇಕು. ಇಂಥ ಮರುಕಳಿಸುವ ಚಟವಿರುವವರು ತಾವು ಸಾಯಲಿಕ್ಕೆ ಇರುವ ಕಾರಣಗಳಂತೆಯೇ ಬದುಕಲಿಕ್ಕೆ ಇರುವ ಕಾರಣಗಳನ್ನು ಕೂಡ ಬರೆದಿಡಬೇಕು. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಬೇಕು. ಇದು ತಮ್ಮನ್ನು ತಾವೇ ಆಂಥ ಆಲೋಚನೆಗಳಿಂದ ಹೊರಗೆಳೆಯೂವ ಪ್ರಯತ್ನ. ಸ್ವಸಹಾಯಕ್ಕಿಂತ ದೊಡ್ಡ ಸಹಾಯ ಬೇರೆ ಯಾವುದೂ ಇಲ್ಲ. ಈಗ ಜಗತ್ತಿನ ಪ್ರತಿಯೊಂದು ದೇಶವೂ ಇದರ ಬಗ್ಗೆ ಜಾಗೃತವಾಗಿವೆ. ಆಸ್ಟ್ರೇಲಿಯಾದಲ್ಲಿ ಈ ಕುರಿತು ವಿ ಪತ್ತು ನಿವಾರಣಾ ಸೇವೆ ಎಂಬ ಹೆಸರಿನ ಸಂಸ್ಥೆ ಇದೆ.ಅಲ್ಲಿ ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸಲು ಸದಸ್ಯರಿಗೆ ತರಬೇತಿಯನ್ನು ಕೊಡುತ್ತಾರೆ. ಶಾಲೆ, ಕಾಲೇಜು ಮತ್ತು ಇತರ ಸಂಸ್ಥೆಗಳಲ್ಲಿ ಜಾಗೃತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಶಿಕ್ಷಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಎಲ್ಲರೂ ಆತ್ಮಹತ್ಯೆಯ ವಿಚಾರವನ್ನು ತಲೆಯಲ್ಲಿರಿಸಿಕೊಂಡವರ ಜೊತೆಗೆ ಸಹಾನುಭೂತಿಯಿಂದ ಹೇಗೆ ಮಾತಾಡಬೇಕು, ಅವರ ಬಗ್ಗೆ ಗಮನವಿಡುವ, ಪಕ್ಷಪಾತವಿಲ್ಲದೆ ಅವರ ಮಾತು ಕೇಳಿಸಿಕೊಳ್ಳುವುದಕ್ಕೆ, ಸಹಾಯದ ಅಗತ್ಯವಿರುವವರಿಗೆ ಸಹಾಯ ನೀಡುವ ಬಗ್ಗೆಯೂ ತರಬೇತಿ ಕೊಡುತ್ತಾರೆ. ಅಂತಹ ಸಂಸ್ಥೆಗಳು ನಮ್ಮಲ್ಲಿಯೂ ಪ್ರಾರಂಭಿಸುವುದಕ್ಕೆ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು, ಸಮಾಜ ಮುಂದೆ ಬರಬೇಕು. ಇತ್ತೀಚೆಗೆ ನಮ್ಮ ದೇಶದಲ್ಲಿ ಯುವಕರ ಹಾಗೆಯೇ ರೈತಾಪಿ ವರ್ಗದವರ ಆತ್ಮಹತ್ಯೆಯೂ ಜನತೆಯ ಎದೆಗೆಡಿಸಿದೆ. ಪ್ರತಿ ದಿನ ಇಬ್ಬರು ಮೂವರು ಆತ್ಮಹತ್ಯೆಗೆ ಶರಣಾಗುತ್ತಾರೆ. ನಮ್ಮೆಲ್ಲರ ಜೀವನಕ್ಕೆ ಅತಿ ಅವಶ್ಯಕವಾದ ಆಹಾರ ಒದಗಿಸುವ ಅನ್ನದಾತನ ಪರಿಸ್ಥಿತಿಯೇ ಈ ಮಟ್ಟಕ್ಕೆ ಇಳಿಯುವುದಕ್ಕೆ ಕಾರಣವನ್ನು ಕಂಡು ಹಿಡಿದು ಆ ದಿಸೆಯಲ್ಲಿ ವಿಚಾರ ಮಾಡುವುದೂ ಅವಶ್ಯಕ. ಇಂಥ ಹೆಚ್ಚಿನ ಪ್ರಕರಣಗಳಲ್ಲಿ ಆ ರೈತ ಕುಟುಂಬಗಳ ಹದಗೆಟ್ಟ ಆರ್ಥಿಕ ಪರಿಸ್ಥಿತಿಯೇ ಮೂಲ ಕಾರಣವಾಗಿರುತ್ತದೆ. ನಮಗೆ ಸ್ವಾತಂತ್ರ್ಯ ಸಿಕ್ಕು 71 ವರ್ಷಗಳಾಗಿವೆ. ಈ ಅವಧಿಯಲ್ಲಿ ಅನೇಕ ಪಂಚವಾರ್ಷಿಕ ಯೋಜನೆಗಳನ್ನು ನಮ್ಮ ಸರಕಾರ ಹಮ್ಮಿಕೊಂಡಿತು. ಆರ್ಥಿಕವಾಗಿ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಕೃಷಿಯಲ್ಲಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೂಡ ಸಾಕಷ್ಟು ಆಗಿದೆ. ಆದರೆ ರೈತರ ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅದಕ್ಕೆ ಕಾರಣವೂ ನಿಚ್ಚಳವಾಗಿದೆ. ಕೃಷಿ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಮೊದಲಿನಂತೆ ಈಗ ಕೃಷಿಕರಿಗೆ ಮುಂದಿನ ವರ್ಷದ ಬಿತ್ತನೆಗೆ ಬೇಕಾಗುವ ಬೀಜಗಳನ್ನು ಇಟ್ಟುಕೊಳ್ಳಲೂ ಸಾಧ್ಯವಾಗುತ್ತಲಿಲ್ಲ. ಅದಕ್ಕೆ ಕಾರಣ ಅವರು ಹೊಸ ತಳಿಯ ಬೀಜಗಳನ್ನು ಅವಲಂಬಿಸಿರುವುದು. ಇಂತಹ ಬೀಜಗಳನ್ನು ತಾಂತ್ರಿಕ ಕಾರಣ ಗಳಿಂದಾಗಿ ಸಂಗ್ರಹಿಸಿ ಇಟ್ಟುಕೊಳ್ಳುವುದೂ ಸಾಧ್ಯವಿಲ್ಲ. ಅಲ್ಲದೆ ಹೊಸ ತಳಿಯ ಬೀಜಗಳಿಗೆ ರಸಗೊಬ್ಬರವು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಕೀಟನಾಶಕಗಳೂ ಕೂಡ ರಾಸಾಯನಿಕ ರೀತಿಯವೇ ಬೇಕಾಗುತ್ತವೆ. ಇವುಗಳ ಬೆಲೆಯೂ ಹೆಚ್ಚುತ್ತಲೇ ಇದೆ. ಇಷ್ಟೆಲ್ಲ ಖರ್ಚು ಮಾಡಿ ಬಿತ್ತನೆ ಮಾಡಿ, ಗೊಬ್ಬರ ಹಾಕಿದಮೇಲೆಯೂ ಒಮ್ಮೊಮ್ಮೆ ಮಳೆ ಕೈಕೊಡುತ್ತದೆ. ಮಳೆ ಚೆನ್ನಾಗಿ ಆಗಿ, ಬೆಳೆ ಬಂಪರ್ ಬಂದರೂ ಖರ್ಚು ಮಾಡಿದ್ದಕ್ಕೆ ತಕ್ಕಂತೆ ಬೆಲೆ ಬರುವುದಿಲ್ಲ. ಹೀಗಾಗಿ ರೈತ ನೆಲಕ್ಕೆ ಕುಸಿಯುತ್ತಾನೆ. ಅದೂ ಅಲ್ಲದೇ ಕೆಲವೊಮ್ಮೆ ಹೊಸ ತಳಿಯ ಬೀಜಗಳು ಒಳ್ಳೆಯ ತಳಿಯವೂ ಇರುವುದಿಲ್ಲ. ಜೊಳ್ಳು ಹೊರಡುತ್ತವೆ. ಅಲ್ಲದೆ ಈಗ ಚಿಕ್ಕ ಹಿಡುವಳಿದಾರರು ಕೂಡ ತಮ್ಮ ಕುಟುಂಬದ ಕಾಳುಕಡಿಯ ಅವಶ್ಯಕತೆ ಪೂರೈಸುವುದನ್ನು ಬಿಟ್ಟು, ಹಣದ ಬೆಳೆಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಖರ್ಚು ಹೆಚ್ಚು. ಮಾರುಕಟ್ಟೆ ಕೂಡ ಅನಿಶ್ಚಿತ. ಹೀಗಾಗಿ ಒಮ್ಮೊಮ್ಮೆ ರೈತರು ಬಂಡವಾಳವನ್ನು ಕೂಡ ಕಳೆದುಕೊಳ್ಳುತ್ತಾರೆ. ಅದನ್ನು ತಡೆಗಟ್ಟಲು ಚಿಕ್ಕ ಹಿಡುವಳಿ ರೈತರು ತಮ್ಮ ಕುಟುಂಬದ ಅವಶ್ಯಕತೆಯನ್ನು ಪೂರೈಸಲು ಗಮನ ಕೊಡಬೇಕು. ನಂತರವೇ ಹಣದ ಬೆಳೆಯತ್ತ ಗಮನ ಹರಿಸಬೇಕು. ಕೊಟ್ಟಿಗೆ ಗೊಬ್ಬರದ ಉಪಯೋಗ, ಸ್ಥಳೀಯ ಬೀಜ ಸಂಗ್ರಹಣೆಗಳ ಸೂಕ್ತ. ಸ್ವಾವಲಂಬನೆ ಅಗತ್ಯ. ಬ್ಯಾಂಕ್ ಗಳ ಸಾಲದ ಬಗ್ಗೆ ಹೇಳುವುದಾದರೆ ಅದು ಸುಲಭವಾಗಿ ಸಿಗದು. ಅದಕ್ಕಾಗಿ ಅವರು ದಲ್ಲಾಳಿಗಳನ್ನು ಅವಲಂಬಿಸಬೇಕಾಗುತ್ತದೆ. ಅದು ಸರಳ ರೀತಿಯಲ್ಲಿ ಸಿಗುವಹಾಗಾದರೆ ರೈತರು ಖಾಸಗಿ ಸಾಲದ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ. ಆತ್ಮಹತ್ಯೆಗಳೂ ಕಡಿಮೆ ಆಗುತ್ತವೆ. ಅಲ್ಲದೆ ರೈತರು ಬೆಳೆದ ಬೆಳೆಗಳನ್ನು ಸರಕಾರ ನೇರ ಖರೀದಿ ಮಾಡಬೇಕು. ಒಟ್ಟಿನಲ್ಲಿ ಈ ಆತ್ಮಹತ್ಯೆಯಿಂದ ಉಂಟಾಗುವ ಸಾಮಾಜಿಕ ವೈಷಮ್ಯದ ಸ್ಥಿತಿಯನ್ನು ಗಮನಿಸಿದರೆ ಆತ್ಮಹತ್ಯೆ ಆಕಸ್ಮಿಕ ಅಲ್ಲ, ತೀವ್ರತರವಾದ ಮನೋವೈಕಲ್ಯದ ಸ್ಥಿತಿ ಎನ್ನುವುದು ತಿಳಿದುಬರುತ್ತದೆ. ಇದನ್ನು ತಡೆಗಟ್ಟಲು ಕುಟುಂಬ, ಸಮಾಜ, ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ಎನ್ನಿಸುತ್ತದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಅವಿರತವಾಗಿ ದೌರ್ಜನ್ಯ ಎಸಗುವ ದುಷ್ಟರನ್ನು, ಅಮಾಯಕ ಜನರನ್ನು ಹಿಂಸಿಸುವವರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸುವದಲ್ಲದೆ ಮುಗ್ಧ ಜನರಿಗೆ ರಕ್ಷಣೆಯನ್ನು ಕೂಡ ನೀಡಬೇಕು. ಉಚಿತ ಶಿಕ್ಷಣ, ಆರೋಗ್ಯ ಯೋಜನೆ, ಸರ್ವರಿಗೂ ಉದ್ಯೋಗ, ವಸತಿ,ಅನ್ನ ಇಂಥ ಮೂಲಭೂತ ಸೌಲಭ್ಯ ದೊರೆಯುವ ಹಾಗೆ ಮಾಡಬೇಕು. ನೈತಿಕ ಶಿಕ್ಷಣ ಮೌಲ್ಯವು ಪ್ರಧಾನವಾಗಿರುವಂಥ ಸಮಾಜ ನಿರ್ಮಾಣವಾಗಬೇಕು. ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರಾಗಬೇಕು. ಜನರಿಗೆ ನೆಮ್ಮದಿಯ ಬದುಕು ಸಿಗಬೇಕು. ಅಂದರೆ ಮಾತ್ರ ಈ ಆತ್ಮಹತ್ಯೆ ಎನ್ನುವ ಭೀಕರ ಮನೋರೋಗದಿಂದ ಮಾನವ ವರ್ಗ ಮುಕ್ತವಾಗುತ್ತದೆ. ಆತ್ಮಹತ್ಯೆಯ ನಿಜವಾದ ಗಂಭೀರತೆಯನ್ನೂ, ಆತ್ಮಹತ್ಯೆಯ ಹಿಂದಿರುವ ಹತಾಶೆಯನ್ನೂ ಅರ್ಥ ಮಾಡಿಕೊಳ್ಳಬೇಕೆಂದರೆ ಆತ್ಮಹತ್ಯೆಯ ಪ್ರಯತ್ನ ಮಾಡಿಯೂ ಬದುಕುಳಿದವರ, ಆ ಕ್ಷಣದಲ್ಲಿ ಅಲ್ಲಿದ್ದವರ ಅನುಭವಗಳನ್ನು ತಿಳಿಯುವುದು ಉಪಯುಕ್ತ. ಆತ್ಮಹತ್ಯೆಗೆ ಕಾರಣ ಸಮಾಜದಲ್ಲಿನ ವಲಯ ಮತ್ತು ಸಂಸ್ಕೃತಿಗಳಿಗೆ ತಕ್ಕಂತೆ ಬೇರೆಯಾಗುತ್ತದೆ. ಆದರೆ ನಾವು ಆತ್ಮಹತ್ಯೆಯಿಂದಾಗುವ ಸಾವನ್ನು ತಡೆಗಟ್ಟಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆತ್ಮಹತ್ಯೆಯ ಪ್ರಯತ್ನ ಮಾಡುವವರು ಸಹಾಯಕ್ಕಾಗಿ ಬೇಡುತಿದ್ದಾರೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇದನ್ನು ಮಾನಸಿಕ ತುರ್ತು ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಆತ್ಮಹತ್ಯೆ ತಪ್ಪಿಸುವುದು ನಮ್ಮ ಹಾಗೂ ಸಮಾಜದ ಜವಾಬ್ದಾರಿಯಾಗಿರುತ್ತದೆ.
ಕೊಯಮತ್ತೂರು, ಅ.28- ಕೊಯಮತ್ತೂರು ನವಕ್ಕರೈನಲ್ಲಿ ಜೆಎಸ್‍ಎಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ತಮಿಳುನಾಡು ರಾಜ್ಯಪಾಲ ರಾದ ಆರ್.ಎನ್.ರವಿ ಅವರು ಶುಕ್ರವಾರ ಉದ್ಘಾಟಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜೆಎಸ್‍ಎಸ್ ಮಹಾವಿದ್ಯಾಪೀಠವು ಭಾರತದ ಏಕತೆ, ಸೌಹಾರ್ದತೆ, ಸನಾತನ ಧಾರ್ಮಿಕತೆಯನ್ನು ಶತಶತಮಾನಗಳಿಂದಲೂ ಎತ್ತಿಹಿಡಿ ಯುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ಬಣ್ಣಿಸಿದರು. ಮೂರು ಶತಮಾನದ ವಸಾಹತುಶಾಹಿ, ಭಾರತೀಯ ಪರಂಪರೆಯ ಔನ್ನತ್ಯವನ್ನು ನಾಶ ಮಾಡಿತು. ಆದರೆ ಈಗ ಅದೆಲ್ಲವೂ ಮರು ಸ್ಥಾಪಿಸುತ್ತಿವೆ. ಸ್ವಾಮಿ ವಿವೇಕಾ ನಂದರು ಭಾರತವು ಸದೃಢ ಹಾಗೂ ವಿವೇಕಯುತ ಯುವಶಕ್ತಿಯುಳ್ಳ ದೇಶವಾಗಬೇಕೆಂಬ ಕನಸು ಕಂಡಿದ್ದರು. ನಮ್ಮ ದೇಶದ ಮೂಲಶಕ್ತಿಯಾದ ಆಧ್ಯಾತ್ಮಿಕತೆಯನ್ನು ಎಂದೂ ಮರೆಯುವಂತಿಲ್ಲ. ಯೋಗ ಇಡೀ ವಿಶ್ವಕ್ಕೆ ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಆಚಾರ, ವಿಚಾರ, ಆಹಾರ ನಮ್ಮ ಬದುಕನ್ನು ರೂಪಿಸುವ ಶಕ್ತಿಗಳಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಜೊತೆಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಭಾರತ ವಿಶ್ವಗುರುವಾಗುವ ದಾರಿಯಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಂಡು ನಾವು ಮುಂದೆ ಸಾಗಬೇಕು ಎಂದು ಕರೆ ನೀಡಿದರು. ಆಶೀರ್ವಚನ ನೀಡಿದ ಸುತ್ತೂರು ಶ್ರೀಗಳು, ಮನುಷ್ಯನ ಶರೀರ ಪ್ರಾಕೃತಿಕವಾಗಿ ಅತ್ಯುತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಆ ಶಕ್ತಿಯನ್ನು ಸಬಲಗೊಳಿಸ ಬೇಕಾಗಿರುವುದು ವೈದ್ಯರ ಕರ್ತವ್ಯ. ಪ್ರಸ್ತುತ ಪ್ರಕೃತಿಯ ಜೊತೆ ಸಹ ಜೀವನವನ್ನು ಕಡೆಗಣಿಸುತ್ತಿರುವುದೇ ರೋಗಗಳಿಗೆ ಕಾರಣವಾಗಿದೆ. ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಯಾವುದೇ ಅಡ್ಡಪರಿಣಾಮಗಳಿಲ್ಲದ ವಿಶಿಷ್ಟ ಚಿಕಿತ್ಸಾ ಪದ್ಧತಿಗಳಾಗಿವೆ. ಆಯುರ್ವೇದ ಚಿಕಿತ್ಸೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕ್ರಿಯಾಶೀಲವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ. ಇತ್ತೀಚೆಗೆ ರಷ್ಯಾ ಇನ್ನಿತರ ಪಾಶ್ಚಾತ್ಯ ರಾಷ್ಟ್ರಗಳೊಡನೆ ಒಡಂಬಡಿಕೆ ಗಳಾಗುತ್ತಿರುವುದು ಸಂತಸದ ವಿಷಯ ಎಂದರು. ತಮಿಳುನಾಡು ಡಾ.ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲ ಯದ ಕುಲಪತಿಯಾದ ಡಾ.ಸುಧಾ ಶೇಷಯ್ಯನವರು ಮಾತ ನಾಡಿ, ಮಾನವ ಸಂಸ್ಕøತಿ ಹಾಗೂ ಪ್ರಕೃತಿಯೊಂದಿಗೆ ನಿಕಟ ಸಂಬಂಧ ಕಳಚುತ್ತಿದೆ. ಪ್ರಕೃತಿಯ ಕೊಡುಗೆಯ ಬಗ್ಗೆ ನಿಜಕ್ಕೂ ಕೃತಜ್ಞತೆ ತೋರುವ ಅಗತ್ಯವಿದೆ. ಹೆಚ್ಚಿನ ಸಮಸ್ಯೆಗಳು ಪ್ರಾಕೃತಿಕ ನಿಯಮಗಳ ವಿರುದ್ಧದ ಅಭ್ಯಾಸದಿಂದಲೇ ಬರುತ್ತಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಪ್ರಾಂಶುಪಾಲ ಡಾ.ದಿಲೀಪ್, ಊಟಿ ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಧನಬಾಲ ಮತ್ತಿತರರ ಗಣ್ಯರು ಭಾಗವಹಿಸಿದ್ದರು.
ಫಿರ್ಯಾದಿ ಮಾಲನ ಬೆಗಂ ಗಂಡ ಎಂ.ಡಿ ಸಲೀಂ ಮುಬಾರಕ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಕಮಠಾಣಾ, ತಾ: & ಜಿ: ಬೀದರ ರವರ ಅತ್ತೆಯಾದ ಮಹಮದಿ ಬೇಗಂ ಗಂಡ ಹನ್ನುಮಿಯ್ಯಾ ಇವರ ಹೆಸರಿನಲ್ಲಿ ಕಮಠಾಣಾ ಗ್ರಾಮದ ಸರ್ವೆ ನಂ. 332/2, 333/01 ನೇದರಲ್ಲಿ ಒಟ್ಟು 3 ಎಕರೆ 4 ಗುಂಟೆ ಜಮೀನು ಇರುತ್ತದೆ, ಸದರಿ ಜಮೀನಿನಲ್ಲಿ ಫಿರ್ಯಾದಿಯವರ ಗಂಡ ಸಲೀಂ ತಂದೆ ಹನ್ನುಮಿಯ್ಯಾ ರವರು ಸಾಗುವಳಿ ಮಾಡಿಕೊಂಡು ಉಪಜೀವಿಸಿಕೊಂಡಿದ್ದು, ಸದರಿ ಜಮೀನಿನಲ್ಲಿ ಕಬ್ಬು ಹಾಕಿದ್ದು ಮತ್ತು ಇತರೆ ಸಮಿಶ್ರ ಬೆಳೆ ಹಾಕಿದ್ದು, ಈ ಬೆಳೆಗೆ ನೀರು ಇಲ್ಲದೆ ಯಾವುದೇ ಬೆಳೆ ಬಾರದ ಕಾರಣ ಗಂಡ ಮಾನಸಿಕವಾಗಿ ಮನನೊಂದು ಈ ಬೆಳೆ ನಮಗೆ ಲಾಭ ತರುತ್ತಿಲ್ಲಾ ನಾನು ಖಾಸಗಿಯಾಗಿ ಕೈಕಡವಾಗಿ ಅಲ್ಲಲ್ಲಿ ಸಾಲ ಮಾಡಿದ್ದು ಈ ಸಾಲ ನಾನು ಹೇಗೆ ತಿರಿಸಲಿ ಅಂತ ಆವಾಗಾವಾಗ ಹೇಳುತ್ತಿದ್ದರು, ಈಗ ಕಳೆದ 2 ತಿಂಗಳಿನಿಂದ ಲಾಕ್ಡೌನ್ ಆಗಿದ್ದು ಕೈಕಡ ತಂದಿರುವಂತಹ ಸಾಲ ಕೊಡುವುದಕ್ಕೆ ಆಗದೇ ಇರುವುದರಿಂದ ಮತ್ತು ಹೊಲದಲ್ಲಿ ಯಾವುದೇ ಬೆಳೆ ಬೆಳೆಯದೇ ಇರುವುದರಿಂದ ಗಂಡ ಬಹಳಷ್ಟು ಮನನೊಂದು ಹಾಗೂ ಸಾಲದ ಭಾದೆಯಿಂದ ದಿನಾಂಕ 04-06-2020 ರಂದು ಗಂಡ ಮನ್ನಳ್ಳಿ ಗ್ರಾಮ ಶಿವಾರದ ಗೊವಿಂದರಾವ ಕಾಮತಿಕರ ರವರ ಹೊಲದ ಬಾವಿಯಲ್ಲಿ ಹಾರಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಕೈಗೊಳ್ಳಲಾಗಿದೆ. ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 39/2020, ಕಲಂ. 279, 304(ಎ) ಐಪಿಸಿ :- ದಿನಾಂಕ 04-06-2020 ರಂದು ಫಿರ್ಯಾದಿ ಬಾಲಾಜಿ ತಂದೆ ಶಿವಬಸಪ್ಪಾ ವಡಜಿ ಸಾ: ಮರಕಲ, ತಾ & ಜಿಲ್ಲೆ: ಬೀದರ ರವರ ತಮ್ಮನಾದ ಜೀತೇಂದ್ರ ಇತನು ತನ್ನ ಟಾಟಾ ಇಂಡಿಕಾ ಕಾರ್ ಸಂ. ಎಮ್.ಹೆಚ್-01/ಪಿಎ-6004 ನೇದನ್ನು ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಕಲಬುರಗಿ ಕಡೆಯಿಂದ ಹುಮನಾಬಾದ ಕಡೆಗೆ ಬರುತ್ತಿರುವಾಗ ಅದೇ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ ನಂ. 50 ಕಲಬುರಗಿ - ಹುಮನಾಬಾದ ರೋಡಿನ ಮೇಲೆ ಎದುರಿನಿಂದ ಅಂದರೆ ಹುಮನಾಬಾದ ಕಡೆಯಿಂದ ಟಿಪ್ಪರ್ ಸಂಖ್ಯೆ. ಕೆಎ-39/8524 ನೇದರ ಚಾಲಕನಾದ ಆರೋಪಿ ಬಸವರಾಜ ತಂದೆ ಯಂಕಪ್ಪಾ ಚವ್ಹಾಣ ಸಾ: ಮುಸ್ತಾಪೂರ, ತಾ: ಹುಮನಾಬಾದ ಇವನು ತಾನು ಚಲಾಯಿಸುತ್ತಿದ್ದ ಟಿಪ್ಪರನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೀತೇಂದ್ರ ಇವನು ಚಲಾಯಿಸುತ್ತಿದ್ದ ಕಾರಿನ ಮುಂದಿನ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಜೀತೇಂದ್ರ ಇವನಿಗೆ ತಲೆಗೆ, ಎಡಗೈಗೆ ಮತ್ತು ಎದೆಗೆ ತೀವ್ರ ಗುಪ್ತಗಾಯಗಳು ಮತ್ತು ತಲೆಯ ಎಡಗಡೆಗೆ ಸಾದಾ ರಕ್ತಗಾಯಗಳು ಆಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 47/2020, ಕಲಂ. 304(ಎ) ಐಪಿಸಿ :- ದಿನಾಂಕ 04-06-2020 ಫಿರ್ಯಾದಿ ಬಾಲಾಜಿ ತಂದೆ ಮಾರುತಿ ಚವ್ಹಾನ ವಯ: 35 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಓಲ್ಡ ಕ್ರೀಶ್ಚನ ಕಾಲೋನಿ ಕಮಲನಗರ ರವರ ಊರಿನ 1) ನಾಗುಬಾಯಿ ಗಂಡ ತುಳಸಿರಾಮ ಭೊಸ್ಲೆ ವಯ: 60 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಅಶೋಕ ನಗರ ಕಮಲನಗರ, 2) ಸಂಗಾಬಾಯಿ ಗಂಡ ನಾಗಪ್ಪಾ ಗಾಯಕವಾಡ, 3) ತೇಜಸ್ವೀನಿ ತಂದೆ ಶಾಂತಕುಮಾರ ಗಾಯಕವಾಡ, 4) ಚಂದ್ರಕಲಾ ಗಂಡ ಬಾಬುರಾವ ಗಾಯಕವಾಡ, 5) ಉಜ್ವಲಾ ಗಂಡ ಗಣಪತಿ ಗಾಯಕವಾಡ, 6) ಅಶ್ವೀನಿ ತಂದೆ ಶಾಂತಕುಮಾರ ಗಾಯಕವಾಡ ರವರೆಲ್ಲರು ಹೋಲದಲ್ಲಿ ಕೊಯ್ಲು ಆಯಲು ಕೂಲಿ ಕೇಲಸಕ್ಕೆ ತಮ್ಮೂರ ವೈಜಿನಾಥ ತಂದೆ ವಿಠ್ಠಲರಾವ ನವಾಡೆ ರವರ ಹೊಲದಲ್ಲಿ ಕೂಲಿ ಕೇಲಸ ಮಾಡುವಾಗ ಹೊಲದಲ್ಲಿಂದ ಹಾದೂ ಹೋದ ವಿದ್ಯೂತ ತಂತಿ ಕಡಿದು ನಾಗಾಬಾಯಿ ಭೊಸ್ಲೆ ರವರ ಮೈಮೆಲೆ ಬಿದ್ದು ವಿದ್ಯೂತ ಸ್ಪರ್ಶದಿಂದ ಮೈ ಪೂರ್ತಿ ಸುಟ್ಟು ಅವರು ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾರೆ, ಈ ಘಟನೆಯು ಆರೋಪಿತರಾದ ಜೇಸ್ಕಾಂಮೀನ ಎ.ಇ.ಇ ಔರಾದ (ಬಾ), ಜೆಇಇ ಕಮಲನಗರ ಶಾಖೆ ಮತ್ತು ಸಂಬಂಧಪಟ್ಟ ಲೈನಮ್ಯಾನಗಳ ನಿರ್ಲಕ್ಷತನದಿಂದ ಘಟನೆಯು ಜರುಗಿದ್ದು, ಮೃತಳಿಗೆ ಒಬ್ಬನೆ ತಾನಾಜಿ ತಂದೆ ತುಳಸಿರಾಮ ಎಂಬ ಮಗನಿರುತ್ತಾನೆ, ಕಾರಣ ಕೆಇಬಿ (ಜೇಸ್ಕಾಂ)ನ ಸದರಿ ಆರೋಪಿತರು ಸುಮಾರು ದವಸಗಳಿಂದ ಘಟನೆ ಜರುಗಿದ ಹೊಲದಲ್ಲಿಂದ ಹಾದು ಹೋದ ವಿದ್ಯುತ ತಂತಿಗಳು ಪೂರ್ತಿ ಸಡಿಲಾಗಿ ನೆಲದಿಂದ ಕೇವಲ 5-6 ಫೀಟ ಅಂತರದಲ್ಲಿ ಇದ್ದರೂ ಕೂಡ ಸಂಬಂಧಪಟ್ಟ ಇಲಾಖೆಯವರು ಕಾಳಜಿ ವಹಿಸಿರುವುದಿಲ್ಲ, ಅಲ್ಲದೇ ಈ ಬಗ್ಗೆ ಹೊಲದ ಮಾಲಿಕರು ಕೂಡ ತಂತಿಗಳು ಸರಿ ಪಡಿಸುವಂತೆ ಜೆ.ಇ ಕಮಲನಗರ ರವರಿಗೆ ಅರ್ಜಿ ನೀಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 39/2020, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 04-06-2020 ರಂದು ಬೇಲೂರ ಗ್ರಾಮದ ಹೀರೊಡೆ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮದ್ಯ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೇಲೂರ ಗ್ರಾಮದ ಸೈದು ದರ್ಗಾದ ಹತ್ತಿರ ಹೋಗಿ ಮನೆಗಳ ಮರೆಯಾಗಿ ನಿಂತು ನೋಡಲು ಬೇಲೂರ ಗ್ರಾಮದ ಹೀರೊಡೆ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಿದ್ರಾಮ ತಂದೆ ದೇಶಮುಖ ವಕಾರೆ ವಯ: 20 ವರ್ಷ, ಜಾತಿ: ಲಿಂಗಾಯತ, ಸಾ: ಬೇಲೂರ ಇತನು 2 ಕಾಟನ ಬಾಕ್ಸಗಳು ಇಟ್ಟುಕೊಂಡು ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಎಲ್ಲರು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ಹತ್ತಿರವಿರುವ ಕಾಟನ್ ಬಾಕ್ಸಗಳಲ್ಲಿ ಎನಿದೇ? ಅಂತ ವಿಚಾರಿಸಲಾಗಿ ಬಿಯರ್ ಮತ್ತು ವಿಸ್ಕಿ ಇದ್ದು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ, ಬಿಯರ ಮತ್ತು ವಿಸ್ಕಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುವುದಕ್ಕೆ ಸರಕಾರಿಂದ ಯಾವುದಾದರೂ ಪರವಾನಿಗೆ ವಗೈರೆ ಇದ್ದರೆ ಹಾಜರು ಪಡಿಸು ಅಂತ ತಿಳಿಸಿದಾಗ ಆತನು ಸರಕಾರದ ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ನನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ, ನಂತರ ಅವನ ಹತ್ತಿರವಿದ್ದ ಕಾಟನ್ ಬಾಕ್ಸ್‌ ಪಂಚರ ಸಮಕ್ಷಮದಲ್ಲಿ ತೆರೆದು ನೋಡಲಾಗಿ ಒಂದು ಕಾಟನ್ ಬಾಕ್ಸದಲ್ಲಿ 1) ಕಿಂಗ್ಫೀಶರ್ ಬೀಯರ 650 ಎಮ್.ಎಲ್ ನ 5 ಬಾಟಲಗಳು ಅ.ಕಿ 750/- ರೂಪಾಯಿಗಳು., ಮತ್ತೊಂದು ಕಾಟನ್ ಬಾಕ್ಸದಲ್ಲಿ 2) ಓಟಿ ವಿಸ್ಕಿ ಟೆಟ್ರ್ಯಾ ಪ್ಯಾಕವುಳ್ಳ 180 ಎಮ್.ಎಲ್ ನ 15 ಪೌಚಗಳು ಅ.ಕಿ 1290/- ರೂಪಾಯಿಗಳು ಮತ್ತು ಅದೇ ಬಾಕ್ಸದಲ್ಲಿದ್ದ 3) ಯು.ಎಸ್ ವಿಸ್ಕಿ 90 ಎಮ್.ಎಲ್ನ 10 ಪ್ಲಾಸ್ಟಿಕ್ ಬಾಟಲಗಳು ಅ.ಕಿ 465/- ರೂಪಾಯಿಗಳು ಹೀಗೆ ಒಟ್ಟು ಅ.ಕಿ 2505/- ರೂಪಾಯಿಗಳು ಇರುತ್ತದೆ, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರನ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 40/2020, ಕಲಂ. 32, 34 ಕೆ.ಇ ಕಾಯ್ದೆ :- ದಿನಾಂಕ 04-06-2020 ರಂದು ನಾಗೂರ(ಎಮ್) ಗ್ರಾಮದ ಬಾಬು ಮೇತ್ರೆ ಇತನು ತನ್ನ ಕಿರಾಣಿ ಅಂಗಡಿಯ ಮುಂದೆ ಸರಾಯಿ ತಂದು ಮಾರಾಟ ಮಾಡುತ್ತಿದ್ದಾನೆಂದು ಪ್ರಭಕರ್ ಪಾಟೀಲ್ ಪಿಎಸ್ಐ (ಕಾಸೂ) ಸಂತಪುರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜಂಬಗಿ - ಸಂತಪುರ ರೋಡಿನ ಹತ್ತಿರ ಭವಾನಿ ಮಂದಿರ ಹಿಂದೆ ಮರೆಯಾಗಿ ನಿಂತು ನೋಡಲು ಒಂದು ತಗಡದ ಶಟರಿನ್ ಕಿರಾಣಿ ಅಂಗಡಿ ಇದ್ದು ಅಲ್ಲಿ ಆರೋಪಿ ಬಾಬು ತಂದೆ ಕಲ್ಲಪ್ಪಾ ಮೇತ್ರೆ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ನಾಗೂರ(ಎಮ್) ಇತನು ತನ್ನ ಹತ್ತಿರ ಕಾಟನಗಳು ಇಟ್ಟುಕೊಂಡು ನಿಂತ್ತಿದ್ದು ಅದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಆತನ ಮೇಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇಟ್ಟುಕೊಂಡು ಕಾಟನದಲ್ಲಿ ಎನಿದೆ? ಅಂತ ವಿಚಾರಿಸಿದಾಗ ಸರಾಯಿ ಕಾಟನಗಳು ಇವೆ ಅಂತ ತಿಳಿಸಿದ್ದು ಪಂಚರ ಸಮಕ್ಷಮ ಪರಿಶಿಲಿಸಿ ಒಂದೊಂದಾಗಿ ನೋಡಲಾಗಿ 1) ಎರಡು ಕಾಟನದಲ್ಲಿ 650 ಎಮ್.ಎಲ್ ಕಿಂಗ ಫೀಶರ್ ಸ್ರ್ಟಾಂಗ ಬಿಯರ್ 24 ಗಾಜಿನ ಬಾಟಲಗಳು ಅ.ಕಿ 3480/- ರೂ., 2) ಒಂದು ಕಾಟನದಲ್ಲಿ 330 ಎಮ್.ಎಲ್ ನಾಕೌಟ್ ಕಿಂಗ ಫೀಶರ್ ಸ್ರ್ಟಾಂಗ ಬಿಯರ್ 13 ಗಾಜಿನ ಬಾಟಲಗಳು ಅ.ಕಿ 1040/- ರೂ., 3) 330 ಎಂ.ಎಲ ವುಳ್ಳ 24 ಕಿಂಗ ಫೀಶರ್ ಸ್ರ್ಟಾಂಗ ಟಿನ್ ಅ.ಕಿ 1920/- ರೂ., 4) 90 ಎಮ್.ಎಲ್ ವುಳ್ಳ 96 ಓರಜಿನಲ್ ಚೌಯಿಸ್ ಪಾಕೆಟ್ ಇದ್ದು ಅ.ಕಿ 3372.48 ರೂ., ಇದ್ದವು, ನಂತರ ಆರೋಪಿತನಿಗೆ ಪಂಚರ ಸಮಕ್ಷಮ ಅಂಗ ಝಡತಿ ಮಾಡಿದಾಗ ಸರಾಯಿ ಮಾರಟ ಮಾಡಿದ ನಗದು ಹಣ 2600/- ರೂ. ಇರುತ್ತವೆ, ನಂತರ ಆರೋಪಿಗೆ ನಿನ್ನ ಹತ್ತಿರ ಸರಕಾರದಿಂದ ಅನುಮತಿ ಪತ್ರ ಇದೆಯೇ ಅಂತ ವಿಚಾರಿಸಿದಾಗ ನನ್ನ ಹತ್ತಿರ ಯಾವುದೆ ಸರಕಾರ ಅನುಮತಿ ಪತ್ರ ಇರುವದಿಲ್ಲಾ ಕಳ್ಳ ಸಂತೆಯಿಂದ ತಂದು ಮಾರಾಟ ಮಾರಾಟ ಮಾಡುತ್ತಿದೆನೆ ಅಂತ ತಿಳಿಸಿರುತ್ತಾನೆ, ನಂತರ ಸದರಿ ಸರಾಯಿ ಹಾಗು ನಗದು ಹಣವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 50/2020, ಕಲಂ. 279, 338 ಐಪಿಸಿ :- ದಿನಾಂಕ 04-06-2020 ರಂದು ಫಿರ್ಯಾದಿ ಧೊಂಡಿಬಾ ತಂದೆ ಈರಪ್ಪಾ ಪಾಂಚಾಳ ಸಾ: ಗೌಂಡಗಾಂವ ರವರಿಗೆ ಆರಾಮ ಇಲ್ಲದ ಕಾರಣ ತನ್ನ ಹೆಂಡತಿ ಲಕ್ಷ್ಮೀಬಾಯಿ ಇಬ್ಬರು ಔರಾದ ಪಟ್ಟಣದಲ್ಲಿರುವ ಉಪ್ಪೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಮರಳಿ ತಮ್ಮೂರಿಗೆ ಹೋಗಲು ತಮ್ಮೂರಿಗೆ ಹೋಗುವ ವಾಹನಗಳು ನಿಲ್ಲುವ ಸ್ಥಳದ ಕಡೆಗೆ ನಡೆದುಕೊಂಡು ಹೋಗುವಾಗ ಬಸ್ಸ ನಿಲ್ದಾಣದ ರೋಡಿನ ಮೇಲೆ ರೆಡ್ಡಿ ಖಾನಾವಳಿ ಕಡೆಗೆ ಹೊಗುವ ರೋಡಿನ ಕಡೆಗೆ ರೋಡ ದಾಟುತ್ತಿದ್ದಾಗ ಹಿಂದಿನಿಂದ ಅಂದರೆ ಬಸವೇಶ್ವರ ಚೌಕ ಕಡೆಯಿಂದ ಮೊಟಾರ ಸೈಕಲ್ ನಂ. ಎಂಎಚ್-13/ಎಸ್-9299 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಹೆಂಡತಿಯ ಬಲಗಾಲಗೆ ಡಿಕ್ಕಿ ಹೊಡೆದಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಹೆಚಿಡತಿಯ ಬಲಗಾಲ ಮೊಣಕಾಲ ಕೆಳಗೆ ಮೂಳೆ ಮುರಿದು ಭಾರಿ ಗುಪ್ತಗಾಯವಾಗಿದ್ದರಿಂದ ಆಟೊದಲ್ಲಿ ನನ್ನ ಹೆಂಡತಿಗೆ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
“ಯಾವ ಪಕ್ಷದಲ್ಲಿ ಸ್ತ್ರೀಯರು, ಹರಿಜನರು, ಶೂದ್ರರು ಹಾಗೂ ಮುಸುಲ್ಮಾನರು ಅಗ್ರಪಂಕ್ತಿಯಲ್ಲಿದ್ದು ಪ್ರಭಾವಶಾಲಿಗಳಾಗುತ್ತಾರೋ ಅಂತಹ ಪಕ್ಷ ಮಾತ್ರ ಭಾರತವನ್ನು ಸುಖೀ, ಸಮೃದ್ಧ, ಬಲಶಾಲಿ, ಸತ್ಯಸಂಧ ರಾಷ್ಟ್ರವನ್ನಾಗಿ ಮಾಡಬಲ್ಲದೆಂದು ನನಗೆ ಖಾತ್ರಿಯಾಗಿದೆ. ಸೀತೆ, ಶಂಭೂಕರ ಅಕ್ಷವನ್ನು ಇನ್ನಷ್ಟು ಬಲಪಡಿಸಬೇಕು.” –ರಾಮ ಮನೋಹರ ಲೋಹಿಯಾ ಅದು ಸುಮಾರು 1995 ರ ವರ್ಷವಿರಬೇಕು. ಬೆಂಗಳೂರಿನ “ಯವನಿಕ” ಸಭಾಂಗಣದಲ್ಲಿ ಒಂದು ಚಿಂತನ ಗೋಷ್ಟಿ ಹಾಗೂ ಸಂವಾದ ಇತ್ತು. ಅದರಲ್ಲಿ ಸಮಾಜವಾದಿ ನಾಯಕ “ಕಿಶನ್ ಪಟ್ನಾಯಕ್” ಅವರು ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು. ಅದೇ ಕಾಲಕ್ಕೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳ ಸಹಭಾಗಿತ್ವದಲ್ಲಿ ಸರ್ಕಾರವನ್ನು ಸ್ಥಾಪಿಸಲಾಗಿತ್ತು. ಅದರ ಹಿನ್ನೆಯಲ್ಲಿ ಸಂವಾದದಲ್ಲಿ ಭಾಗವಸಿದ್ದ ಕಿಶನ್ ಪಟ್ನಾಯಕ್ ಅವರು ಅಂದು ಅತ್ಯಂತ ಉತ್ಸಾಹದಿಂದ “ಇಂಡಿಯಾದಲ್ಲಿ ಹಿಂದುಳಿದ ಹಾಗೂ ದಲಿತರ ಒಗ್ಗೂಡಿಕೆಯ ದೊಡ್ಡ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ಇದು ಮುಂದಿನ ವರ್ಷಗಳಲ್ಲಿ ಇನ್ನೂ ದೊಡ್ಡದಾದ ರೂಪವನ್ನು ಪಡೆದುಕೊಳ್ಳತೊಡಗಿದರೆ ಸಮಾಜವಾದಿಗಳು ಈ ಅಭೂತಪೂರ್ವ ಮೈತ್ರಿಗೆ ಕೈ ಜೋಡಿಸಬೇಕು. ಈ ಮಹಾ ಮೈತ್ರಿ ಇಂಡಿಯಾದ ಇತಿಹಾಸವನ್ನೇ ಬದಾಲಾವಣೆಗೊಳಿಸುವ ಎಲ್ಲಾ ಕ್ಷಮತೆಯನ್ನು ತನ್ನಲ್ಲಿ ತುಂಬಿಕೊಂಡಿದೆ,” ಎಂದು ಅತ್ಯಂತ ಉತ್ಸಾಹದಿಂದ ಮಾತನಾಡುತ್ತಿದ್ದರು. ಅವರಿಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮಾಯವತಿ ಅವರಲ್ಲಿ ಭವಿಷ್ಯದ ಕನಸನ್ನು ಕಂಡಿದ್ದರು. ಇವರಿಬ್ಬರೂ ಒಟ್ಟಾಗಿ ಉತ್ತರ ಪ್ರದೇಶದ ಹಿಂದುಳಿದ ಹಾಗೂ ದಲಿತರ ಏಳಿಗೆಗೆ ಶ್ರಮಿಸಬಲ್ಲವರಾದರೆ ಇದೇ ಮೈತ್ರಿಯ ಹಿನ್ನೆಲೆಯನ್ನು ಬಳಸಿಕೊಂಡು ಭಾರತದ ಇತರ ರಾಜ್ಯಗಳಲ್ಲೂ ಈ ಪ್ರಯೋಗ ಮಾಡಬೇಕು ಇದರಲ್ಲಿ ಸಮಾಜವಾದಿಗಳು ತುಂಬಾ ದೊಡ್ಡ ಪಾತ್ರವಹಿಸಬೇಕಾಗುತ್ತದೆ ಎಂದು ಆಗ ನಮ್ಮಂತಹ ಯುವ ಉತ್ಯಾಹಿಗಳಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟು ಮಾಡಿದ್ದರು. ಇದಾಗಿ 15 ವರ್ಷಗಳ ಮೇಲಾಗಿದೆ. ಅಹಿಂದ ವರ್ಗಗಳ ಒಗ್ಗೂಡುವಿಕೆಯ ಆ ಉತ್ಸಾಹ, ರೋಮಾಂಚನ ಕೊನೆಗೊಂಡು ಇಂದಿಗೆ 13 ವರ್ಷಗಳಾಗಿವೆ. ಸಮಾಜವಾದಿ ಕನಸುಗಾರ ಕಿಷನ್ ಪಟ್ನಾಯಕ್ ತೀರಿಕೊಂಡು 7 ವರ್ಷಗಳಾಗಿವೆ. ಏಕೆಂದರೆ 1997 ರಲ್ಲಿ ಇದೇ ಮಾಯಾವತಿ ಹಾಗೂ ಮುಲಾಯಮ್ ಸಿಂಗ್ ಯಾದವ್ ಬದ್ಧ ವೈರಿಗಳಾಗಿ ಮಾರ್ಪಟ್ಟು ಮಾಯಾವತಿ ಅವರ ದಲಿತರ ಆಶಾಕಿರಣದ ಬಹುಜನ ಪಕ್ಷ ಕೋಮುವಾದಿ, ಜಾತಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯಿತು. ಈ ಅನೈತಿಕ ಮೈತ್ರಿ ಯಾವ ನಾಚಿಕೆಯೂ ಇಲ್ಲದೆ 2002 ರಲ್ಲೂ ಪುನರಾವರ್ತನೆಯಾಯಿತು. ಅತ್ತ ಮುಲಾಯಮ್ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಒಂದು ಗೂಂಡಾಗಳ, ಕೊಬ್ಬಿದ, ಜಾತೀವಾದಿ ಕ್ಲಬ್ ತರಹ ರೂಪಾಂತರಗೊಂಡಿತು. ಇತ್ತ ಕರ್ನಾಟಕದಲ್ಲಿ ಈ ಅಹಿಂದ ಮೈತ್ರಿಕೂಟ ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಕನಸನ್ನು, ದೇವರಾಜ್ ಅರಸರ ಹಿಂದುಳಿದ, ದಲಿತರ ಸಾಮಾಜಿಕ ಸಬಲೀಕರಣವನ್ನು ತನ್ನ ಧ್ಯೇಯವಾಗಿಟ್ಟುಕೊಂಡು ಕೋಲಾರದಲ್ಲಿ ಒಂದು ರಾಜಕೀಯೇತರ ಸಂಘಟನೆಯಾಗಿ ಆರಂಭಗೊಂಡಿತು. ತದ ನಂತರ ತನ್ನ ಅನೇಕ ಏಳುಬೀಳುಗಳ ನಡುವೆ ರಾಜಕೀಯ ನಾಯಕರ ಆಡೊಂಬಲವಾಗಿ ಏದುಸಿರು ಬಿಡುತ್ತಿದೆ. ಸರಿ ಸುಮಾರು 40 ವರ್ಷಗಳ ಹಿಂದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟದ ಹಾದಿಗೆ ಅಡಿಯಿಟ್ಟ ಕಾನ್ಸೀರಾಮ್ ಅವರು ನಂತರ ತುಳಿದ ಹಾದಿ ಅತ್ಯಂತ ಕಷ್ಟಕರವಾದದ್ದು. ದಲಿತರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರಿ ಹುದ್ದೆಯನ್ನೆ ತ್ಯಜಿಸಿದ ಕಾನ್ಸೀರಾಮ್ ದಲಿತರ ಹಕ್ಕುಗಳ ಪರವಾಗಿ ಹೋರಾಟ ಆರಂಭಿಸಿದಾಗ ಅವರು ಅಡಿಗಡಿಗೂ ಮೇಲ್ಜಾತಿ, ಮೇಲ್ವರ್ಗಗಳ ಕೊಂಕನ್ನು, ಹೀಯಾಳಿಕೆಯನ್ನು ಎದುರಿಸಬೇಕಾಯಿತು. ಆದರೆ ಇದಕ್ಕೆ ಸೊಪ್ಪು ಹಾಕದ ಕಾನ್ಸೀರಾಮ್ ತಮ್ಮ ಸ್ನೇಹಿತ ಖಾಪರ್ಡೆ ಹಾಗೂ ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿಕೊಂಡು ದಲಿತ ಹಾಗೂ ಆದಿವಾಸಿ, ಹಿಂದುಳಿದ ಜಾತಿಗಳ ನೌಕರರ ಒಕ್ಕೂಟವನ್ನು ಸ್ಥಾಪಿಸಿದರು. ಮುಂದೆ ಅಖಿಲ ಭಾರತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಸ್ಥಾಪಿಸಿದರು (BAMCEF). ಅಂಬೇಡ್ಕರ್ ಪ್ರತಿಪಾದಿಸಿದ “ಶಿಕ್ಷಣ, ಸಂಘಟನೆ, ಚಳುವಳಿ” ಎನ್ನುವ ಧ್ಯೇಯ ಮಂತ್ರವನ್ನೇ ಈ ಒಕ್ಕೂಟದ ಮೂಲ ಉದ್ದೇಶವನ್ನಾಗಿಸಿದರು. ಇದರ ಮೂಲ ಉದ್ದೇಶ ಸರ್ಕಾರಿ ಹಾಗೂ ಸಾಮಾಜಿಕ ವಲಯಗಳಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನಕ್ಕೀಡಾಗುತ್ತಿದ್ದ, ದಬ್ಬಾಳಿಕೆಗೆ ತುತ್ತಾಗುತ್ತಿದ್ದ ದಲಿತ ಹಾಗೂ ಹಿಂದುಳಿದವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದೇ ಆಗಿತ್ತು. ಇದಕ್ಕಾಗಿ ಇವರು ತಮ್ಮ ಸಂಘಟನ ಚಾತುರ್ಯವನ್ನು ಬಳಸಿ ರಾಷ್ಟಮಟ್ಟದಲ್ಲಿ ಹಗಲಿರುಳೂ ದುಡಿದು ರೀತಿ ಮಾತ್ರ ಬೆರಗುಗೊಳಿಸುವಂತದ್ದು. ಇಲ್ಲಿ ನಿಸ್ವಾರ್ಥವಿತ್ತು. ಆದರೆ 70ರ ದಶಕದ ಅಂತ್ಯದ ವೇಳೆಗೆ ಅತ್ಯಂತ ಮಹಾತ್ವಾಕಾಂಕ್ಶೆಯ ನಾಯಕರಾಗಿ ಹೊರಹೊಮ್ಮಿದ ಕಾನ್ಸೀರಾಮ್ ಅವರಿಗೆ ಕೇವಲ ಸರ್ಕಾರಿ ನೌಕರರ ಮಟ್ಟದಲ್ಲಿ ಸಂಘಟನೆ ನಡೆಸುವುದು ಒಂದು ಕಾಲ ಕ್ಷೇಪವೆನಿಸತೊಡಗಿತು. ಆಗ 1981ರಲ್ಲಿ ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ದಲಿತ ನೌಕರರಿಗೆ ತಮ್ಮ ಮೇಲೆ ನಡೆಯುತ್ತಿರುವ ದೌರ್ಜ್ಯನ್ಯವನ್ನು, ಹೀಯಾಳಿಕೆಗಳಿಗೆ ಪ್ರತಿಭಟನೆಯಾಗಿ ಸಂಘಟನೆಗೊಳ್ಳಲು ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳಲು ಅವಕಾಶವನ್ನು ದೊರಕಿಸಿಕೊಟ್ಟರು. ಅಲ್ಲದೆ ಇದನ್ನು ಒಂದು ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸಿದರು. ಈ ಕಾಲಘಟ್ಟದಲ್ಲೇ ಕಾನ್ಸೀರಾಮ್ ದುಡಿದ ರೀತಿ ಬಣ್ಣನೆಗೂ ನಿಲುಕದ್ದು. ಅವರು ಸೈಕಲ್ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ಅಲ್ಲಿನ ಒಟ್ಟು ಜನಸಂಖ್ಯೆಯ ವಿವರಗಳು ಈ ಜನಸಂಖ್ಯೆಯಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಗಳೆಷ್ಟು, ಹಿಂದುಳಿದವಗಳ, ತಳ ಸಮುದಾಯಗಳ ಶೇಕಡಾವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗಳು, ಎಲ್ಲವನ್ನೂ ಆ ವರ್ಷಗಳಲ್ಲಿ ತಮ್ಮ ಅವಿರತ ಅಧ್ಯಯನದಿಂದ, ಹಗಲೂ ರಾತ್ರಿ ತಿರುಗಾಡಿ ಕಲೆಹಾಕಿದರು. 1984ರಲ್ಲಿ ಬಹುಜನ ಪಕ್ಷವನ್ನು ಸ್ಥಾಪಿಸುವಷ್ಟರಾಗಲೇ ಇಡೀ ಉತ್ತರಭಾರತದ ಸಾಮಾಜಿಕ ಸ್ವರೂಪಗಳು, ಅಲ್ಲಿನ ಜಾತಿಗಳು, ಅದರ ಆಳ, ಅವರ ಬದುಕು, ಶಕ್ತಿ, ದೌರ್ಬಲ್ಯ ಎಲ್ಲವೂ ಕಾನ್ಸೀರಾಮ್ ಅವರು ಸಂಪೂರ್ಣವಾಗಿ ಅರೆದು ಕುಡಿದಿದ್ದರು. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ರಾಜಕೀಯ ಸಂಘಟನೆಗಳನ್ನು ದೇಶದ ಉತ್ತರ ರಾಜ್ಯಕ್ಕೆ ತಲುಪಿಸುವ ಸೇತುವೆಯಾಗಿದ್ದರು ಈ ಕಾನ್ಸೀರಾಮ್. ಕಾನ್ಸೀರಾಮ್ ಅವರಿಗೆ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಬೆಳೆದ, ಯಾವುದೇ ಆರ್ಥಿಕ, ರಾಜಕೀಯ ಬಲವಿಲ್ಲದೆ ಸೈದ್ಧಾಂತಿಕ ಚಿಂತನೆ, ಸಾಹಿತ್ಯ, ಸಂಘಟನೆಗಳನ್ನು ಬಲವಾಗಿ ತಬ್ಬಿಕೊಂಡು ದಲಿತರ ಪರವಾದ ಹೋರಾಟ ನಡೆಸುತ್ತಿದ್ದ ದಲಿತ ಪ್ಯಾಂಥರ್ಸ್, ಆರ್.ಪಿ.ಐ. ದಂತಹ ಪಕ್ಷಗಳು ಅಲ್ಲಿನ ಪಟ್ಟಭದ್ರ, ಕೋಮುವಾದಿ ರಾಜಕೀಯ ಪಕ್ಷಗಳ ಪಿತೂರಿಗೆ ಸುಲಭವಾಗಿ ತುತ್ತಾದದ್ದು. ಅಲ್ಲಿಂದ ಇಲ್ಲಿಯವರೆಗೂ ಆ ಕಾಲಘಟ್ಟದ ನಾಮದೇವ್ ಢಸಾಳ್ ರಂತಹ ಧೀಮಂತ ದಲಿತ ಚಿಂತಕರಿಂದ ಮೊದಲುಗೊಂಡು ಇಂದಿನ ರಾಮದಾಸ್ ಅಟವಳೆ ರವರವರೆಗೂ ಎಲ್ಲರೂ ಈ ಪಟ್ಟಭದ್ರ ಹಿತಾಸಕ್ತಿ ಪಕ್ಷಗಳ ಸಂಚಿನಿಂದ ಎಲ್ಲಿಗೂ ಸಲ್ಲದೆ ತಮ್ಮನ್ನು ತಾವೇ ಕತ್ತಲಿಗೆ ನೂಕಿಕೊಂಡದ್ದು. ಈ ತರಹದ ಅನೇಕ ಉದಾಹರಣೆಗಳನ್ನು ಹತ್ತಿರದಿಂದ ಕಂಡಿದ್ದ ಕಾನ್ಸೀರಾಮ್ ರವರಿಗೆ ಕೇವಲ ಚಿಂತನೆ, ಸಂಘಟನೆ ಹಾಗೂ ಚಳುವಳಿಯ ಮುಖಾಂತರ ದಲಿತರಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಾನವಾದ, ಆತ್ಮಾಭಿಮಾನದ, ಅಧಿಕಾರದ ಬದುಕಿಗೆ ಹತ್ತಿರಕ್ಕೂ ತಂದುಕೊಡಲು ಸಾಧ್ಯವಿಲ್ಲ ಎನ್ನುವುದು ಮಹಾರಾಷ್ಟ್ರಾದ ದಲಿತ ಸಂಘಟನೆಗಳಿಂದ ಕಾನ್ಶೀರಾಮ್ ಅವರಿಗೆ ಎಂದೋ ಅರಿವಾಗಿ ಹೋಗಿತ್ತು. ಅದಕ್ಕಾಗಿಯೇ ಅಕಡೆಮಿಕ್ ಮಾದರಿ ಚಿಂತನ ಹಾಗೂ ಮಂಥನಗಳನ್ನು, ಆ ಮಾದರಿಯ ಎಡಪಂಥೀಯ ಒಲವುಳ್ಳ ಬುದ್ಧಿಜೀವಿಗಳನ್ನು ತಮ್ಮ ಹಾಗು ತಮ್ಮ ಒಕ್ಕೂಟದ ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅಂಬೇಡ್ಕರ್ ವಾದದ ಮೂಲ ಮಂತ್ರವಾದ “ಶಿಕ್ಷಣ, ಸಂಘಟನೆ, ಚಳುವಳಿ” ಗಳಲ್ಲಿ ಸದಾ ಕಾಲ ಎಚ್ಚರದ ಹೆಜ್ಜೆಗಳನ್ನು ಇಡುವಂತೆ ಪ್ರೇರೇಪಿಸುವ ಚಿಂತನೆಯ ನುಡಿಕಟ್ಟುಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟು ಸಂಘಟನೆಯನ್ನು ನೆಚ್ಚಿ ಚಳುವಳಿಗಳ ಮೂಲಕ ರಾಜಕೀಯದ ಅಧಿಕಾರವನ್ನು ದಲಿತರಿಗೆ ತಂದುಕೊಡಬೇಕು ಎನ್ನುವ ಒಂದಂಶದ ಕಾರ್ಯಕ್ರಮದ ಫಲವಾಗಿ 1984 ರಲ್ಲಿ ಬಹುಜನ ಸಮಾಜ ಪಕ್ಷ ಎನ್ನುವ ರಾಜಕೀಯ ಪಕ್ಷ ಜನ್ಮ ತಾಳಿತು. ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಬಹುಜನ ಪಕ್ಷ ಬ್ರಾಹ್ಮಣರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಅವರಿಗೇ ನೀಡುತ್ತೇವೆ ಎಂದು ಘೋಷಿಸುವುದರ ಮೂಲಕ ಬ್ರಾಹ್ಂಅಣರಲ್ಲಿ ಸಂಚಲನ ಮೂಡಿಸಿದ್ದರು. ತಮ್ಮ ಒಂದು ದಶಕದ ಅನುಭವ, ಸಂಘಟನಾ ಚತುರತೆಯನ್ನು ಬಳಸಿ ಕಾಲ 1984 ರಿಂದ ನಂತರ ಒಂದು ದಶಕದವರೆಗೂ ಮತ್ತದೇ ಹೋರಾಟ, ಕಾರ್ಯತಂತ್ರಗಳು ಎಲ್ಲವೂ 1995ರಲ್ಲಿ ಬಿಎಸ್‌ಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ, ಬೆಹೆನ್ ಜೀ ಮಾಯಾವತಿ ದೇಶದ ದೊಡ್ಡ ರಾಜ್ಯದ ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡಿದರು. ದಲಿತ ಹಾಗೂ ಹಿಂದುಳಿದ ವರ್ಗಗಳ ಮೈತ್ರಿ, ಅದರ ಉಮೇದಿ, ಆ ಸಂಭ್ರಮ ಎಲ್ಲವೂ ಪ್ರಥಮವೇ. ಇಲ್ಲಿಂದ ಶುರುವಾದ ಕಾನ್ಸೀರಾಮ್ ಅವರ ರಾಜಕೀಯ ನಡಿಗೆ ನಂತರ ಓಟದ ರೂಪ ಪಡೆದುಕೊಂಡು 90ರ ದಶಕದ ಹೊತ್ತಿಗೆ ದಾಪುಗಾಲು ಇಡತೊಡಗಿತ್ತು. ನಂತರ ಕಾನ್ಸೀರಾಮ್ ದಣಿದಿದ್ದು 2000ರ ನಂತರವೇ. ಅದರೆ ಈ ಸಂಭ್ರಮದ ಬೆಲೂನಿಗೆ ಸೂಜಿಯ ಮೊನೆ ತಾಗಲು ಬಹಳ ವರ್ಷಗಳು ಬೇಕಾಗಲಿಲ್ಲ. ಈ “ಮಾಯಾಲೋಕ”ದ ಕಾಲದಲ್ಲಿ 1995 ರಿಂದ ಇಲ್ಲಿಯವರೆಗೂ ನಡೆದದ್ದು, ಆ ವಿಘಟನೆಗಳು, ಅತುರದ ನಡೆಗಳು, ಅತ್ಮಹತ್ಯಾತ್ಮಕ, ವಿವೇಚನಾಶೂನ್ಯ ನಿರ್ಧಾರಗಳು ಎಲ್ಲವೂ ಹೊಸ ದುರಂತಕ್ಕೆ ನಾಂದಿ ಹಾಡಿದವು. ಇದೆಲ್ಲ ಶುರುವಾದದ್ದು ತಾವು ನಡೆಯುವ ಹಾದಿಯನ್ನು, ನೆಲವನ್ನು ಅಸಮರ್ಪಕವಾಗಿ, ಪದೇ ಪದೇ ಜಾರಿಬೀಳುವಂತೆ ರೂಪಿಸಿಕೊಂಡಿದ್ದರಿಂದ. ರಾಜಕೀಯವಾಗಿ ಮಹಾತ್ವಾಕಾಂಕ್ಷಿಯಾಗಿ ಮಿಂಚತೊಡಗಿದ್ದ ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿ ಸೂತ್ರಬದ್ಧ ಕಾರ್ಯಕ್ರಮಗಳನ್ನು ರೂಪಿಸುವುದರ ಬದಲು ಉದ್ವೇಗದ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವತ್ತ ನಂತರ ಅದರಿಂದುಟಾಗುವ ವಾದವಿವಾದಗಳಲ್ಲಿ ತಮ್ಮ ಶಕ್ತಿ ವ್ಯಯಿಸತೊಡಗುವತ್ತ ತೀವ್ರ ಆಸಕ್ತಿ ವಹಿಸತೊಡಗಿದರು. ಇದರ ಪರಿಣಾವಾಗಿ ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಭಿಪ್ರಾಯಗಳನ್ನು ಬಂಡವಾಳ ಮಾಡಿಕೊಂಡು ಗಾಂಧೀಜಿಯವರನ್ನು ಮನುವಾದಿ ಎಂದು ಹೀಯಾಳಿಸುತ್ತ ಅವರ ಚಿಂತನೆಗಳಿಗೆ ದಲಿತ ವಿರೋಧಿ ಬಣ್ಣ ಕೊಡತೊಡಗಿದ್ದು ಈ ಮೂಲಕ ಮುಗ್ಧ ದಲಿತರನ್ನು ಅನಗತ್ಯವಾಗಿ ದಿಕ್ಕುತಪ್ಪಿಸತೊಡಗಿದರು. ಇದು 90ರ ದಶಕದುದ್ದಕ್ಕೂ ಉತ್ತರಭಾರತದಲ್ಲಿ ಗಾಂಧಿ ವಿರೋಧಿ ನೆಲೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲಿಗೆ ಅಂಬೇಡ್ಕರ್ ಅವರ “ಶಿಕ್ಷಣ, ಸಂಘಟನೆ, ಚಳುವಳಿ” ತನ್ನ ಅವಸಾನದತ್ತ ಸಾಗತೊಡಗಿತ್ತು. ಆದರೆ ನಮ್ಮ ಕರ್ನಾಟದಲ್ಲಿ ದಲಿತ ಚಳುವಳಿ ಬಿ.ಕೃಷ್ಣಪ್ಪರವರ ಅಂಬೇಡ್ಕರ್ ವಾದ, ದೇವನೂರು ಮಹಾದೇವರ ಸಮಾಜವಾದದ ಚಿಂತನೆಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ತನ್ನೊಡಳಲೊಳಗೆ ಗಾಂಧೀಜಿಯವರನ್ನು ಸ್ವೀಕರಿಸಿದ ರೀತಿ ಹಾಗು ಅದನ್ನು ದಲಿತ ಚಳುವಳಿಗೆ ರೂಪಿಸಕೊಂಡ ರೀತಿ ಅನನ್ಯವಾದದ್ದು. ಈ ಗಾಂಧೀವಾದಿ ಪ್ರೇರಣೆಯಿಂದಲ್ಲವೇ ಕರ್ನಾಟಕದ ದಲಿತರು ಅಂಬೇಡ್ಕರ್ ಜನ್ಮದಿನದಂದು ಸಮಾಜದ ಎಲ್ಲ ಜಾತಿಯ ಜನರಿಗೆ ತಮ್ಮ ಕೈಯಾರೆ ನೀರುಣಿಸಿದ್ದು ಆ ಮೂಲಕ ಮೌನವಾಗಿಯೇ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಅಹಂಗೆ ಪೆಟ್ಟು ನೀಡಿದ್ದು. ಕರ್ನಾಟಕದ ಈ ಸಮೃದ್ಧವಾದ ವೈಚಾರಿಕ ನೆಲೆಗಟ್ಟು ಇಲ್ಲಿನ ದಲಿತ ಚಳುವಳಿಗೆ ಒಂದು ರೀತಿಯಲ್ಲಿ ಸದಾಕಾಲ ನೈತಿಕ ಶಕ್ತಿಯಾಗಿ ಕಾದಿದ್ದು ಉತ್ತರ ರಾಜ್ಯದ ಬಹುಜನ ಪಕ್ಷಕ್ಕೆ ಇದು ದಕ್ಕಲಿಲ್ಲ. ಇದಕ್ಕೆ ಮೂಲಭೂತ ಕಾರಣ ಕಾನ್ಸೀರಾಮ್ ಹಾಗೂ ಮಾಯಾವತಿ ಜೋಡಿ ತಮ್ಮ ಜೀವಿತದುದ್ದಕ್ಕೂ ಈ ಅಕಡೆಮಿಕ್ ಚಿಂತಕರನ್ನೂ ಕೇವಲ ಬುರೆಡೇ ದಾಸರು ಎಂದೇ ತೀರ್ಮಾನಿಸಿದ ಫಲವಾಗಿ ತಮ್ಮ ಪಕ್ಷದ ಹತ್ತಿರಕ್ಕೂ ಬಿಟ್ಟುಕೊಳ್ಳದಿದ್ದದ್ದು. ಸಾಮಾಜಿಕವಾಗಿ ಎಷ್ಟೇ ಬಲಶಾಲಿಯಾಗಿ, ಸಕ್ರಿಯವಾಗಿ, ಅತ್ಯಂತ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ್ದರೂ ಅದು ಎಲ್ಲೂ ಭೌದ್ಧಿಕವಾಗಿ, ಆರ್ಥಿಕವಾಗಿ ಭ್ರಷ್ಟವಾಗದಂತೆ ಸದಾ ನೈತಿಕ ಕಾವಲುಗಾರರಾದ ಚಿಂತಕರ ಅನುಪಸ್ಥಿತಿ ಬಹುಜನ ಪಕ್ಷವನ್ನು ಸಂಪೂರ್ಣ ದಿಕ್ಕುತಪ್ಪಿಸಿತ್ತು. ಇದರ ಫಲವೇ ಸ್ವತಹ ದಲಿತ ವಿರೋಧಿ ಚಿಂತನೆಗಳ ಕೋಮುವಾದಿ ಸಿದ್ಧಾಂತಗಳ ಬಿಜೆಪಿ ಪಕ್ಷದೊಂದಿಗೆ ಈ ಜೋಡಿ ಎರಡು ಬಾರಿ ಅಧಿಕಾರವನ್ನು ಹಂಚಿಕೊಂಡಿದ್ದು. ಇಲ್ಲಿಂದ ಆನೆ ತುಳಿದಿದ್ದೇ ಹಾದಿ ಎನ್ನುವಂತೆ ಕಾನ್ಶಿರಾಮ್ ಹಾಗೂ ಮಾಯಾವತಿ ಜೋಡಿ ಉತ್ತರ ಪ್ರದೇಶದ ರಾಜಕಾರಣದ ದಿಕ್ಕನ್ನು ಸದಾಕಾಲ “ಮಾಯಾಲೋಕ” ಸುತ್ತಲೇ ಪರಿಭ್ರಮಿಸುವಂತೆ ಮಾಡಿದ್ದರೂ ಅದಕ್ಕಾಗಿ ಆ ಪಕ್ಷ ಹಾಗೂ ದಲಿತರು ತೆತ್ತ ಬೆಲೆ ಅಪಾರ. ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿಯ ಮತ್ತೊಂದು ಬಲು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು. ಅದನ್ನು ಸಮರ್ಥಿಸಿಕೊಳ್ಳಲು ಬಳಸಿದ್ದು ಮೇಲ್ಜಾತಿಯವರು ಮಾಡಿದರೆ ಕಣ್ಣು ಮುಚ್ಚುತ್ತೀರಿ ನಾವು ಮಾಡಿದರೆ ಕೆಂಗಣ್ಣೇಕೆ ಎನ್ನುವ ಉಡಾಫೆಯ ಹಾದಿತಪ್ಪಿದ ಸಾಮಾಜಿಕ ನ್ಯಾಯದ ಧೋರಣೆ. ಇದಕ್ಕಾಗಿಯೇ ಕಾಯುತ್ತಿದ್ದ ಬಹುಪಾಲು ಮಾಧ್ಯಮಗಳು ಮಾಯಾವತಿ ಹಾಗು ಬಿಎಸ್‌ಪಿ ಪಕ್ಷವನ್ನು ಭ್ರಷ್ಟಾಚಾರದ ಮತ್ತೊಂದು ಅವತಾರವೆನ್ನುವಂತೆ ಬಿಂಬಿಸಿದ್ದು. ಮುಂದೆ ಇದು ಬಹುಜನ ಸಮಾಜ ಪಕ್ಷ ಹಾಗೂ ಮಾಯಾವತಿಯವರ ವರ್ಚಸನ್ನೇ ಸಂಪೂರ್ಣವಾಗಿ ನುಂಗಿ ನೀರು ಕುಡಿಯಿತು. ಇವೆಲ್ಲದರಿಂದ ಹೊರಬರಲು ಮಾಯಾವತಿ ಅವರು ತಮ್ಮ ಆಡಳಿತದ, ರಾಜಕೀಯ ಶೈಲಿಯನ್ನೇ ಭಾವೋದ್ವೇಗದ, ಬಿಗಿಮುಷ್ಟಿಯ, ಉಪೇಕ್ಷೆಯ ಮಟ್ಟಕ್ಕೆ ನಿಲ್ಲಿಸಿಕೊಂಡು ಈಗಲೂ ತಮ್ಮ ಈ ಬಲೆಯಿಂದ ಹೊರಬರಲು ಇನ್ನಿಲ್ಲದೆ ಹೆಣಗುತ್ತಿರುವುದು ನಿಜಕ್ಕೂ ದುಖದ ಸಂಗತಿ. ತಮ್ಮ ಹಾದಿತಪ್ಪಿದ ರಾಜಕೀಯ ಲೆಕ್ಕಾಚಾರ ಹಾಗು ಗೊತ್ತುಗುರಿಯಿಲ್ಲದ ಆಡಳಿತದಿಂದಾಗಿ ಮತ್ತೆ ಬಲಿಯಾದದ್ದು ಅಲ್ಲಿನ ದಲಿತರು. ಕಾನ್ಸೀರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ನಿಸ್ವಾರ್ಥದಿಂದ ದಲಿತರ ಸಬಲೀಕರಣಕ್ಕಾಗಿ ಕಟ್ಟಿದ ಸಂಘಟನೆಯನ್ನು ತಮ್ಮ ಗೊತ್ತು ಗುರಿಯಿಲ್ಲದ ನೀತಿಗಳ ಮೂಲಕ ಸ್ವತಹ ತಾವೇ ಕೈಯಾರೆ ಕೆಡವಿದ್ದು ಇಂಡಿಯಾದ ಚರಿತ್ರೆಯಲ್ಲಿ ಒಂದು ದುರಂತ ಇತಿಹಾಸವಾಗಿಯೇ ನಮ್ಮೆಲ್ಲರನ್ನು ಅಣಕಿಸುತ್ತಿರುತದೆ. 20 ವರ್ಷಗಳ ಅವಿರತ ಹೋರಾಟ, ಅಭೂತಪೂರ್ವ, ಸ್ವಾರ್ಥರಹಿತ ಹೋರಾಟಕ್ಕೆ ಈ ಗತಿಯಾದರೆ ಇನ್ನು ಕೇವಲ ಭ್ರಷ್ಟಾಚಾರ, ಹುಂಬ, ಸರ್ವಾಧಿಕಾರದ ಹಿನ್ನೆಲೆಯಿಂದ, ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ರಾಜಕೀಯ ನಡೆಸಿದ ಶ್ರೀರಾಮುಲು ಎನ್ನುವ ಗೊತ್ತು ಗುರಿ ಇಲ್ಲದ ನಾಯಕರು ಮುಂದಿನ ತಿಂಗಳು ಹೊಸ ಬಡವರ, ಹಿಂದುಳಿದ ವರ್ಗಗಳ ಪಕ್ಷ ಹುಟ್ಟಿಹಾಕುತ್ತೇನೆ ಎಂದು ಹೇಳುತ್ತಿರುವುದರ ಗತಿ ಈಗಲೇ ಸರ್ವವಿದಿತವಾಗಿದೆ. ಇವರೆಲ್ಲರ ರಾಜಕೀಯ ಮಹಾತ್ವಾಕಾಂಕ್ಷೆಗೋಸ್ಕರ ಅಮಾಯಕ ಹಿಂದುಳಿದ ವರ್ಗಗಳು ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಇದರಿಂದ ಅವರಿಗಷ್ಟೇ ಹಾನಿಯಲ್ಲ ನಮ್ಮೆಲ್ಲರ ನೈತಿಕತೆಯೂ ಹಾನಿಗೊಳ್ಳುತ್ತದೆ ಹಾಗೂ ಪ್ರಶ್ನಾರ್ಹವಾಗುತ್ತದೆ. This entry was posted in ರಾಜಕೀಯ, ಶ್ರೀಪಾದ್ ಭಟ್, ಸಾಮಾಜಿಕ and tagged ಅಹಿಂದ, ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಶ್ರೀರಾಮುಲು on December 19, 2011 by admin.
ರಾಜ್ಯಗಳ ಮರುಸಂಘಟನೆ ಕಾಯ್ದೆ, 1956ರ ನಿಯಮಗಳ ಅನುಸಾರ ಹಳೆ ಮೈಸೂರು ರಾಜ್ಯ, ಹಿಂದಿನ ಬಾಂಬೆ ಮತ್ತು ಮದ್ರಾಸ್‌ ಪ್ರೆಸಿಡೆನ್ಸಿಯ ಭಾಗಗಳು, ಹಿಂದಿನ ಹೈದರಾಬಾದ್‌ ರಾಜ್ಯದ ಕೆಲವು ಭಾಗಗಳು ಮತ್ತು ಹಿಂದಿನ ಕೊಡಗು ರಾಜ್ಯವನ್ನು ಏಕೀಕರಿಸಿ ಪ್ರಸ್ತುತ ಕರ್ನಾಟಕ ರಾಜ್ಯವನ್ನು 1956ರ ನವೆಂಬರ್‌ 1 ರಂದು ರೂಪಿಸಲಾಯಿತು. ಮರು ಸಂಘಟಿಸಿದ ರಾಜ್ಯದ ದೊಡ್ಡ ಭಾಗ ಹಳೇ ಮೈಸೂರು ರಾಜ್ಯದ್ದಾದ ಕಾರಣ ಆಗ ಇದಕ್ಕೆ ಮೈಸೂರು ರಾಜ್ಯ ಎಂದು ಹೆಸರಿಡಲಾಗಿತ್ತು, ನಂತರ 1973ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶಗಳ ಸಂಘಟಿತ ನಿರ್ವಹಣೆ 19ನೇ ಶತಮಾನದ ಎರಡನೇ ಭಾಗದಲ್ಲಿ ಬ್ರಿಟಿಷ್‌ ಆಡಳಿತದ ಸಂದರ್ಭ ಆರಂಭವಾಯಿತು. ಅರಣ್ಯ ಇಲಾಖೆಗಳ ಸ್ಥಾಪನೆಗೆ ಮುಂಚೆ, ಅರಣ್ಯ ಸಂಬಂಧಿತ ವಿಷಯಗಳನ್ನು ಕಂದಾಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಮೈಸೂರು ರಾಜ್ಯ 1864 - 1901 ಹಳೆ ಮೈಸೂರು ರಾಜ್ಯದಲ್ಲಿ, 1864ರ ಜನವರಿ 11ರಂದು ಮೈಸೂರು ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು ಮತ್ತು ಸೇನಾಧಿಕಾರಿಯಾಗಿದ್ದ ಮೇಜರ್‌ ಹಂಟರ್‌ರನ್ನು ಅರಣ್ಯ ಸಂರಕ್ಷಕರನ್ನಾಗಿ ನೇಮಕ ಮಾಡಲಾಯಿತು. ಆಗ ಇಲಾಖೆಯಲ್ಲಿ ಐವರು ಅಧಿಕಾರಿಗಳಿದ್ದರು- ಮೇಜರ್ ಹಂಟರ್‌ ಅರಣ್ಯ ಸಂರಕ್ಷಕ ಮತ್ತು ಅವರ ನಾಲ್ವರು ಸಹಾಯಕರು, ಲೆ. ಜಿ.ಜೆ. ವ್ಯಾನ್‌ ಸಾಮರ್ಸನ್‌, ಲೆ. ಇ.ಡಬ್ಲ್ಯೂ.ಸಿ.ಎಚ್‌. ಮಿಲ್ಲರ್‌, ಶ್ರೀ ಸಿ.ಎ. ಡಾಬ್ಸ್ ಇವರೆಲ್ಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಶ್ರೀ ಮಾಧವ ರಾವ್‌ ಉಪ-ಸಹಾಯಕ ಸಂರಕ್ಷಣಾಧಿಕಾರಿ. ಮೇಜರ್‌ ಹಂಟರ್‌ ನಂತರ ಲೆ. ವ್ಯಾನ್‌ ಸಾಮರ್ಸನ್‌ ಆ ಹುದ್ದೆಗೆ ನೇಮಕವಾಗಿ 1879ರವರೆಗೆ ಕಾರ್ಯನಿರ್ವಹಿಸಿದರು. 1879 ಮತ್ತು 1885ರ ನಡುವೆ, ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಯನ್ನು ವಜಾಗೊಳಿಸಿದ ಬಳಿಕ, ಜಿಲ್ಲೆಗಳ ಉಪ ಆಯುಕ್ತರಿಗೆ ಅರಣ್ಯಗಳ ಹೊಣೆ ವಹಿಸಲಾಯಿತು. 1886ರಲ್ಲಿ, ಶ್ರೀ ಎಲ್‌. ರಿಕೆಟ್ಸ್ ಅವರನ್ನು ಅರಣ್ಯಗಳ ಇನ್ಸ್‌ಪೆಕ್ಟರ್ ಜನರಲ್‌ ಆಗಿ ನೇಮಕ ಮಾಡಲಾಯಿತು, ಆದರೆ ಉಪ ಆಯುಕ್ತರು ಜಿಲ್ಲೆಗಳಲ್ಲಿನ ಅರಣ್ಯಗಳ ಮುಖ್ಯಸ್ಥರಾಗಿ ಮುಂದುವರಿದರು, ಮತ್ತು ಅವರಿಗೆ ರೇಂಜರ್‌ಗಳು, ಫಾರೆಸ್ಟರ್‌ಗಳು ಮತ್ತು ವಾಚರ್‌ಗಳ ಸಣ್ಣ ಸಂಘಟನೆ ನೆರವಾಗುತ್ತಿತ್ತು. 16 ಅಧಿಕಾರಿಗಳೊಂದಿಗೆ ಇಲಾಖೆ ಒಂದಿಷ್ಟು ಮಟ್ಟಿಗೆ ಸಂಘಟಿತವಾಗಿತ್ತು. ಶ್ರಿ ರಿಕೆಟ್‌ ಹುದ್ದೆಗೆ 1895ರಲ್ಲಿ ಶ್ರೀ ಕ್ಯಾಂಪ್‌ಬೆಲ್‌-ವಾಕರ್ ಮತ್ತು 1899ರಲ್ಲಿ ಶ್ರೀ ಪೈಗೊಟ್ ನೇಮಕವಾದರು. ಈ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗೆ ಸೇರಿದ ತರಬೇತುಗೊಂಡ ಫಾರೆಸ್ಟರ್‌ ಶ್ರೀ ಎಂ. ಮುತ್ತಣ್ಣ ಅವರನ್ನು ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1901 - 1935 1901ರಲ್ಲಿ ಶ್ರೀ ಪೈಗೊಟ್ ಅವರ ನಿವೃತ್ತಿಯ ಬಳಿಕ ಶ್ರೀ ಮುತ್ತಣ್ಣ ಇಲಾಖಾ ಮುಖ್ಯಸ್ಥರಾದರು ಮತ್ತು ಸುದೀರ್ಘ 12 ವರ್ಷಗಳ ಕಾಲ ಇಲಾಖೆಯನ್ನು ಮುನ್ನಡೆಸಿದರು. ಶ್ರೀ ಮುತ್ತಣ್ಣ 12 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯ ಚುಕ್ಕಾಣಿ ಹಿಡಿದಿದ್ದರು. ಶ್ರೀ ಮುತ್ತಣ್ಣ ಅವರ ಅವಧಿಯಲ್ಲಿ ಅರಣ್ಯ ಇಲಾಖೆ ಸಮರ್ಪಕ ರೀತಿಯಲ್ಲಿ ಸಂಘಟಿತಗೊಂಡಿತು. ಹೆಚ್ಚು ಹೆಚ್ಚು ಪ್ರದೇಶಗಳನ್ನು ಸಂರಕ್ಷಿತ ಅರಣ್ಯಗಳೆಂದು ಘೋಷಿಸಲಾಯಿತು. ಸಮೃದ್ಧ ಅರಣ್ಯ ಪ್ರದೇಶಗಳಿಗೆ ವೈಜ್ಞಾನಿಕ ಅರಣ್ಯ ನಿರ್ವಹಣೆ ಮಾದರಿಯಲ್ಲಿ ಕಾರ್ಯ ಯೋಜನೆ ರೂಪಿಸಲಾಯಿತು. 1913ರಲ್ಲಿ ಅವರ ನಿವೃತ್ತಿಯ ನಂತರ, ಶ್ರೀ ಎಂ.ಜಿ. ರಾಮರಾವ್‌ 1914ರಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆಗೆ ಮೊದಲ ಮಹಾಯುದ್ದ ಪ್ರಾರಂಭವಾಯಿತು, 1914-15ರಲ್ಲಿ 1,313 ಟನ್‌ಗಳಷ್ಟು ರಫ್ತಾಗುತ್ತಿದ್ದ ಶ್ರೀಗಂಧ 70 ಟನ್‌ಗಳಿಗಿಂತ ಕಡಿಮೆ ರಫ್ತಾಗುವಂತಾಗಿ ಮೈಸೂರು ಅರಣ್ಯದ ಆರ್ಥಿಕತೆಯ ಮೇಲೆ ಬಹುದೊಡ್ಡ ಆಘಾತವನ್ನು ನೀಡಿತು. ಆದುದರಿಂದ ಸರ್ಕಾರವು ತನ್ನದೇ ಆದ ಕಾರ್ಖಾನೆಯನ್ನು ಪ್ರಾರಂಭಿಸಲು ನಿರ್ಣಯಿಸಿತು. ಅದರ ಪ್ರಕಾರ ಬೆಂಗಳೂರಿನಲ್ಲಿ ಸಣ್ಣ ಘಟಕವನ್ನು ಮತ್ತು ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿ ಸಂಪ್ರರ್ಣವಾದ ಯಶಸ್ಸು ಪಡೆಯಿತು. ಶ್ರೀ ಬಿ.ವಿ. ಅಯ್ಯಂಗಾರ್ ಅವರು ಶ್ರೀ ಎಮ್.ಜಿ. ರಾಮರಾವ್ ಅವರ ಉತ್ತರಾಧಿಕಾರಿಯಾಗಿ 1921ರಲ್ಲಿ ರಾಮರಾವ್‌ ಸಂರಕ್ಷಣಾಧಿಕಾರಿಯಾಗಿದ್ದರು ಮತ್ತು ನಂತರ ಮುಖ್ಯ ಸಂರಕ್ಷಣಾಧಿಕಾರಿಯಾದರು. ಇವರು ಮೈಸೂರು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಸಂರಕ್ಷಣಾಧಿಕಾರಿ ಎಂಬ ದಾಖಲೆ ಹೊಂದಿದ್ದು, 14 ವರ್ಷ ಕಾರ್ಯನಿರ್ವಹಿಸಿ 1935 ರಲ್ಲಿ ನಿವೃತ್ತರಾದರು. 1935 - 1956 1935ರಲ್ಲಿ ಶ್ರೀ ಮಾಚಯ್ಯ ಅವರು ಶ್ರೀ ರಾಮ ಅಯ್ಯಂಗಾರ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. 1939 ರಲ್ಲಿ ಎರಡನೆ ಮಹಾಯುದ್ದದ ಪ್ರಾರಂಭದ ಕೆಲವು ವಾರಗಳ ಮೊದಲು ಮದ್ರಾಸ್‌ ಪ್ರೆಸಿಡೆನ್ಸಿಯಿಂದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಶ್ರೀ ಸಿ. ಅಬ್ದುಲ್‌ ಜಬ್ಬಾರ್ ಅವರು, ಶ್ರೀ ಮಾಚಯ್ಯನವರ ಆನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀ ಜಬ್ಬಾರ್ ಅವರ ಕಚೇರಿಯ ಅಧಿಕಾರಾವಧಿಯು ಪ್ರಾಯೋಗಿಕವಾಗಿ ಯುದ್ದದ ಜೊತೆ ಜೊತೆಯಲ್ಲೇ ಆಗಿತ್ತು, ಅವರು 1945 ರಲ್ಲಿ ನಿವೃತ್ತಿ ಹೊಂದಿದರು. 1946-56 ರ ದಶಮಾನದಲ್ಲಿ ಇಲಾಖೆಯ ಕಾರ್ಯಚಟುವಟಿಕೆಗಳು ಮತ್ತು ಆದಾಯವು ಅಧಿಕವಾಗಿ ಇಲಾಖೆಯು ಪೂರ್ಣಪ್ರಮಾಣದಲ್ಲಿ ಸಶಕ್ತವಾಯಿತು. ಮೊದಲಬಾರಿಗೆ ಒಬ್ಬ ಮರಬೇಸಾಯಗಾರನನ್ನು ನೇಮಿಸಿಕೊಳ್ಳಲಾಯಿತು. ರಾಜ್ಯ ಭೂಸಾರ ಸಂರಕ್ಷಣಾ ಮಂಡಳಿ ಸ್ಥಾಪನೆ ಮಾಡಲಾಯಿತು ಮತ್ತು ಶ್ರೀಗಂಧ ಸ್ಪೈಕ್‌ ಸಮಿತಿ ಮರುಸಂಘಟಿಸಲಾಯಿತು. ಹಾಗೂ, 1956 ರ ಅಂತ್ಯದಲ್ಲಿ ಕೇಂದ್ರ ಸರ್ಕಾರ ಅರಣ್ಯ ಸಂಶೋಧನಾ ಪ್ರಯೋಗಾಲಯವನ್ನು ಅಭಿವೃದ್ಧಿಗೊಳಿಸಿ ದಕ್ಷಿಣ ಪ್ರಾದೇಶಿಕ ಅರಣ್ಯ ಸಂಶೋಧನಾ ಕೇಂದ್ರವನ್ನಾಗಿ ಮಾಡಿತು. ಹಳೆ ಮೈಸೂರು ಆರಂಭದಲ್ಲಿ ಎಂಟು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳೆಂದರೆ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು (ಕಡೂರು), ಶಿವಮೊಗ್ಗ ಮತ್ತು ಚಿತ್ರದುರ್ಗ. 1939ರಲ್ಲಿ ಮೈಸೂರು ಜಿಲ್ಲೆಯಿಂದ ಮಂಡ್ಯ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ರಚನೆ ಮಾಡಲಾಯಿತು. ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್‌ ಪ್ರೆಸಿಡೆನ್ಸಿ, ಹೈದರಾಬಾದ್‌ ರಾಜ್ಯ, ಕೊಡಗು ರಾಜ್ಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ವಿಜಾಪುರ ಜಿಲ್ಲೆಗಳನ್ನು ಒಳಗೊಂಡಿದ್ದ ಬಾಂಬೆ ಪ್ರೆಸಿಡೆನ್ಸಿಯಲ್ಲಿ, 1847ರಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿ, ಡಾ. ಅಲೆಕ್ಸಾಂಡರ್‌ ಗಿಬ್ಸನ್‌ರನ್ನು ಸಂರಕ್ಷಣಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು, ಹಾಗೂ ಕೊಳ್ಳೇಗಾಲ ತಾಲೂಕುಗಳನ್ನು ಒಳಗೊಂಡಿದ್ದ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ, 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪನೆ ಮಾಡಿ, ವೈದ್ಯರಾಗಿದ್ದ ಡಾ. ಹ್ಯೂ ಕ್ಲೆಗಾರ್ನ್‌ ಅವರನ್ನು ಅದರ ಮೊದಲ ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡಲಾಯಿತು. ಕೊಡಗು ರಾಜ್ಯದಲ್ಲಿ 1865ರಲ್ಲಿ ಅರಣ್ಯ ಸಂರಕ್ಷಣಾ ಇಲಾಖೆಯನ್ನು ಸ್ಥಾಪನೆ ಮಾಡಲಾಯಿತು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿಗಳು ಅದರ ಮುಖ್ಯಸ್ಥರಾಗಿದ್ದರು. ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದ್ದ ಹೈದರಾಬಾದ್‌ ರಾಜಾಡಳಿತದಲ್ಲಿ, 1867ರಲ್ಲಿ ಅರಣ್ಯ ಇಲಾಖೆ ಸ್ಥಾಪನೆ ಮಾಡಲಾಯಿತು. ಅದಾಗ್ಯೂ, 1887ರಲ್ಲಿ ತರಬೇತಿ ಪಡೆದ ಯುರೋಪಿಯನ್‌ ಇಂಪೀರಿಯಲ್‌ ಅರಣ್ಯ ಸೇವೆ ಅಧಿಕಾರಿ ಶ್ರೀ ಬ್ಯಾಲಂಟೈನ್‌ ಅವರ ನೇಮಕವಾಗುವವರೆಗೂ ವೃತ್ತಿ ಅನುಭವ ಇಲ್ಲದವರು ಇಲಾಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಬೆಂಗಳೂರು,ಮೇ ೨೩- ಶಿಕ್ಷಣ ವ್ಯವಸ್ಥೆ ಯಲ್ಲಿ ನೈತಿಕ ಅಂಶಗಳನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ, ಎಷ್ಟೇ ಸಮಸ್ಯೆ ಎದುರಾದರೂ ರಾಷ್ಟಿçÃಯವಾದಿ ಶಿಕ್ಷಣ ನೀಡುವ ಸರ್ಕಾರ ನಿಲುವಿನಿಂದ ವಿಮುಖ ವಾಗುವುದಿಲ್ಲ. ಪ್ರಸಕ್ತ ವರ್ಷ ಒಂದು ಪಠ್ಯ ವಾಗಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸು ತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಚಾಮರಾಜಪೇಟೆಯ ಉದಯ ಭಾನು ಪಬ್ಲಿಕ್ ಶಾಲೆಯ ಆಟದ ಮೈದಾನಲ್ಲಿ ಆಚಾರ್ಯ ನರರತ್ನ ಸುರಿಜಿ ಮಹಾ ರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡದಾದ ಒಂದೇ ಬಾರಿಗೆ ೧೧ ಮಂದಿ ಬಾಲಕರು ಮತ್ತು ಬಾಲಕಿಯರಿಗೆ ಸನ್ಯಾಸ ಧೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರುತ್ತಿದ್ದು, ರಾಷ್ಟಿçÃಯವಾದಿ ಸಮಾಜ ನಿರ್ಮಿಸಲು ಪ್ರತಿಯೊಬ್ಬರಿಗೂ ದೇಶಪ್ರೇಮ ಮೂಡಿ ಸುವ ಶಿಕ್ಷಣ ಅಗತ್ಯವಾಗಿದೆ. ನಾವು ಬ್ರಿಟಿಷ್ ಮಾದರಿ ಶಿಕ್ಷಣ ವ್ಯವಸ್ಥೆಯಿಂದ ಇನ್ನೂ ಮುಕ್ತವಾಗಿಲ್ಲ. ಹೀಗಾಗಿ ಒಂದು ಅಥವಾ ಎರಡನೇ ತರಗತಿಯಲ್ಲಿ ನೈತಿಕ ಶಿಕ್ಷಣದ ಪಾಠಗಳನ್ನು ಅಳವಡಿಸುತ್ತೇವೆ. ಹೀಗಾಗಿ ರಾಷ್ಟಿçÃಯವಾದಿ ಶಿಕ್ಷಣ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಿದ್ದೇವೆ ಎಂದರು. ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡದಿದ್ದರೆ ಜನ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂಬುದು ಪ್ರಧಾನಿ ಮೋದಿ ಅವರ ಪ್ರತಿಪಾದನೆಯಾಗಿದ್ದು, ಇದೇ ಹಾದಿಯಲ್ಲಿ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ. ನಮಗೆ ದೇಶದಲ್ಲಿ ಔಪಚಾರಿಕ ಶಿಕ್ಷಣ ಬಹಳಷ್ಟು ಕಡೆಗಳಲ್ಲಿ ಸಿಗುತ್ತದೆ. ತಾಯಿ, ನಂತರ ಗುರುಗಳಿಂದಲೂ ಶಿಕ್ಷಣ ದೊರೆಯುತ್ತಿದೆ. ಆದರೆ ನೈತಿಕ ಶಿಕ್ಷಣ ಮತ್ತು ರಾಷ್ಟಿçÃಯವಾದಿ ಶಿಕ್ಷಣ ದೊರೆಯುವುದಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಧಾರ್ಮಿಕ ಸಮುದಾಯ ಒಳಗೊಂಡAತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದರು. ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದು, ಇವೆಲ್ಲವುಗಳಿಗೂ ಪರಿಹಾರಗಳಿವೆ. ಜೈನ ಧರ್ಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತದ ಚಿಂತನೆಗಳನ್ನು ನೀಡಿದ್ದಾರೆ. ಇಂತಹ ಚಿಂತನೆಗಳನ್ನು ಸಾಕಾರಗೊಳಿಸಲು ಧಾರ್ಮಿಕ ವರ್ಗ ಕೈಜೋಡಿಸಬೇಕು ಎಂದರು. ಹಿAಸೆಯಿAದ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಅಹಿಂಸೆಯೇ ಎಲ್ಲದಕ್ಕೂ ಮದ್ದು ಎಂದು ಜೈನ ಧರ್ಮ ನಮಗೆ ಕಲಿಸಿಕೊಟ್ಟಿದೆ. ಇದೇ ಉದ್ದೇಶದಿಂದ ನಮ್ಮ ಪೂರ್ವಜರು ವಸುದೈವ ಕುಟುಂಬಕA ಎಂಬ ಪರಿಕಲ್ಪನೆಯನ್ನು ನೀಡಿದ್ದಾರೆ. ಇಡೀ ವಿಶ್ವ, ಇಡೀ ಬ್ರಹ್ಮಾಂಡ ನಮ್ಮ ಪರಿವಾರವಾಗಿದ್ದು, ನಾವು ಕೇವಲ ಪರಿವಾರದ ಸದಸ್ಯರು. ಇದೇ ಮಾರ್ಗದಲ್ಲಿ ನಡೆಯುವುದು ನಮ್ಮ ದ್ಯೇಯವಾಗಿದೆ. ಎಲ್ಲರೂ ಸುಖಿಯಾಗಿದ್ದರೆ, ಎಲ್ಲರೂ ನಿರೋಗಿಯಾಗುತ್ತಾರೆ. ನಾವು ಬದುಕಬೇಕು. ಮತ್ತೊಬ್ಬರಿಗೂ ಬದಕಲು ಬಿಡಬೇಕು. ನಮ್ಮ ಬದುಕು ಪ್ರೇಮ ಭಾವನೆಯಿಂದ ಕೂಡಿರಬೇಕು. ಇಂತಹ ಮನೋಭಾವನೆಗಳಿಂದ ತೊಂದರೆಗಳು ದೂರಾಗಲಿವೆ ಎಂದು ಹೇಳಿದರು. ಸಂಸದ ಪಿ.ಸಿ.ಮೋಹನ್ ಮಾತನಾಡಿ, ಕಳೆದ ೭೦ ವರ್ಷಗಳಲ್ಲಿ ಆಗದ ಬದಲಾವಣೆ ಕೇವಲ ೮ ವರ್ಷಗಳಲ್ಲಿ ಆಗಿದೆ. ದೇಶದ ಗೌರವ ಎತ್ತಿ ಹಿಡಿಯುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಂಟು ವರ್ಷಗಳಲ್ಲಿ ಮಾಡಿದ್ದಾರೆ. ಇವರ ಸಾಧನೆಯಿಂದಾಗಿ ಇಂದು ಜಗತ್ತಿನ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು. ಕಾಲ ಬದಲಾಗುತ್ತಿದೆ. ಸಣ್ಣ ಮಗು ಕೂಡ ಹತ್ತು ನಿಮಿಷ ಮೊಬೈಲ್ ಇಲ್ಲದೇ ಇರಲು ಸಾಧ್ಯವಾಗುತ್ತಿಲ್ಲ. ಸನ್ಯಾಸ ಸ್ವೀಕರಿಸಲು ಆಗಮಿಸಿರುವವರು ಶ್ರೀಮಂತ ಕುಟುಂಬದವರು. ಇವರು ನಾಳೆಯಿಂದ ವಾಹನಗಳಲ್ಲಿ ಓಡಾಡುವಂತಿಲ್ಲ. ಯಾರೋ ಕೊಟ್ಟಿರುವುದನ್ನು ತಿನ್ನಬೇಕಾಗುತ್ತದೆ. ಇದೊಂದು ಕಠೋರವಾದ ತಪಸ್ಸು ಎಂದರು. ಉದಯ್ ಗರುಡಾಚಾರ್ಯ. ಆಚರಿಯಾ ನಾರಥನ್ಸುರಿಜಿ, ಆಚಾರ್ಯ ವರ್ಧ ಮಾನ್ ಸಾಗರ್ ಜೀ, ಮಿಥಾಲಾಲ್ ಜೈನ್ ಆಂಕೋರ್ ಅವರು ಪ್ರವಚನ ನೀಡಿದರು. ಸಮಾ ರಂಭದಲ್ಲಿ ಶಾಸಕರಾದ ಜಮೀರ್ ಅಹಮದ್ ರಾಜಸ್ಥಾನ್ ಜೈನ ಶ್ವೇತಾಂಬರ ಮೂರ್ತಿ ಪೂಜಕ್ ಸಂಘ ಟ್ರಸ್ಟ್ ನ ಮುಖಂಡರಾರದ ಇಂದರ್ ಚಂದ್ ನಹಾರ್, ಪ್ರಕಾಶ್ ಪಿರ್ಗಲ್, ಪ್ರವೀಣ್ ಚೌಹಾನ್, ಕಿಶೋರ್ ಜೈನ್, ಇಂದರ್ ಚಂದ್ ನಹಾರ್, ಹೀರಾ ಲಾಲ್ ಕೊಠಾರಿ, ಸುಶೀಲ್ ತಲೇಸಾರಾ, ಸಿದ್ದಾರ್ಥ್ ಬೋಹ್ರಾ, ತಾರಾಚಂದ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಸಂದೇಶ ನಿಡಗುಂಡ, ಶಿವಯೋಗಿ, ಸಾ.ಶಿ. ಮರುಳಯ್ಯ, ಸಿದ್ದಯ್ಯ ಪುರಾಣ ಕರನ್ನ ಪಠ್ಯ ಕೈ ಬಿಟ್ಟಿದ್ದರು. ಅದನ್ನೂ ಈಗ ಸೇರಿಸಲಾಗಿದೆ. ರಾಷ್ಟçಕವಿ ಕುವೆಂಪುಗೆ ಅಪಮಾನ ಮಾಡಿಲ್ಲ ಬೆಂಗಳೂರು: ೪ನೇ ತರಗತಿ ಪಠ್ಯ ಪರಿಷ್ಕರಣೆಯಲ್ಲಿ ರಾಷ್ಟçಕವಿ ಕುವೆಂಪು ಅವರಿಗೆ ಶಿಕ್ಷಣ ಇಲಾಖೆ ಅಪಮಾನ ಮಾಡಿದ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ೪ನೇ ತರಗತಿ ಪರಿಸರ ಅಧ್ಯಯನ ಪಠ್ಯ ಪರಿಷ್ಕರಣೆ ಮಾಡಿಲ್ಲ. ಆದರೆ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕುವೆಂಪು ಬಗ್ಗೆ ಎಷ್ಟು ಪಠ್ಯ ಸೇರಿಸಿದ್ದೇವೆ ನೋಡಲಿ. ನಾವು ಕುವೆಂಪು ಬಗ್ಗೆ ಹೆಚ್ಚು ಪಠ್ಯ ಸೇರಿಸಿದ್ದೇವೆ. ಶಿಕ್ಷಣ ಇಲಾಖೆ ಕುವೆಂಪು ಅವರಿಗೆ ಅಪ ಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ವಿವಾದದ ಮೂಲಕ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಯತ್ನ ಬೆಂಗಳೂರು,ಮೇ ೨೩ (ಕೆಎಂಶಿ)-ಪಠ್ಯಪುಸ್ತಕದಲ್ಲಿ ಜಾತಿ ರಾಜಕೀಯ ಮಾಡಿ, ಆ ಮೂಲಕ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಂದು ಪುಟವಿದ್ದ ಟಿಪುö್ಪ ಪಠ್ಯವನ್ನು ಆರು ಪುಟಕ್ಕೆ ವಿಸ್ತರಿಸುತ್ತಾರೆ. ಅದೇ ಸಮಯದಲ್ಲಿ ಮೈಸೂರು ರಾಜವಂಶಸ್ಥ ಒಡೆಯರ್ ಪಾಠವನ್ನು ಕಡಿತ ಮಾಡುತ್ತಾರೆ. ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೆಲ್ಲವನ್ನು ಏಕೆ ಪ್ರಶ್ನಿಸಿರಲಿಲ್ಲ? ಸ್ವಾತಂತ್ರ‍್ಯ ಹೋರಾಟಗಾರರು, ಕ್ರಾಂತಿಕಾರರ ಬಗ್ಗೆ ನಾವು ಪಠ್ಯದಲ್ಲಿ ಮತ್ತಷ್ಟು ಸೇರಿಸಿದ್ದೇವೆಯೇ ಹೊರತು ಯಾವು ದನ್ನೂ ತೆಗೆದಿಲ್ಲ ಎಂದು ನಾಗೇಶ್ ಸ್ಪಷ್ಟಪಡಿಸಿದರು. ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಎಂಬುದು ಎಲ್ಲ ರಿಗೂ ತಿಳಿದಿದೆ. ಆದರೆ ಬೆಂಗಳೂರು ಆರಂಭಿಸುವ ಸಂದರ್ಭ ದಲ್ಲಿ ಕೆಂಪೇಗೌಡರ ಬಗ್ಗೆ ವಿವರಣೆ ನೀಡಲು ಇವರು ಮುಂದಾ ಗಲಿಲ್ಲ. ಬರಗೂರು ರಾಮಚಂದ್ರಪ್ಪ ಅವರು ತುಂಬಾ ಒಳ್ಳೆಯ ವರು, ಅವರು ಒತ್ತಡಕ್ಕೆ ಮಣ ದು ಈ ರೀತಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ನಾರಾಯಣಗುರು, ಭಗತ್‌ಸಿಂಗ್, ಇವರ ಜೊತೆಗೆ ಕ್ರಾಂತಿಕಾರಿಗಳಾದ ರಾಜದೇವ್, ಸುಖ್‌ದೇವ್ ಅವರ ಪಠ್ಯವನ್ನೂ ಅಳವಡಿಸಿದ್ದೇವೆ. ಕ್ರಾಂತಿಕಾರಿಗಳ ಬಗ್ಗೆ ವಿಪಕ್ಷ ನಾಯಕರು ಈಗ ಮಾತನಾಡುತ್ತಿರುವುದು ಸಂತೋಷ. ಬರಗೂರು ರಾಮಚಂದ್ರಪ್ಪ ಅವರು ಇದ್ದಾಗ ಸಿದ್ದರಾಮಯ್ಯ ಪ್ರಶ್ನೆ ಮಾಡಲೇ ಇಲ್ಲ. ಕುವೆಂಪು ಬಗ್ಗೆ ಒಂದೇ ಒಂದು ಸಾಲು ಬದಲಾವಣೆ ಮಾಡಿದ್ದೀರಾ? ಇಲ್ಲ ಸಲ್ಲದ್ದನ್ನು ಹೇಳಿ ಜಾತಿ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅವರ ಪಠ್ಯ ಕೈಬಿಟ್ಟು, ಇವರ ಪಠ್ಯ ಕೈಬಿಟ್ಟು ಅನ್ನುವುದೇ ದೊಡ್ಡ ವಿಷಯವಾಗಿದೆ. ರಾಮಚಂದ್ರಪ್ಪ ಇರುವ ಸಂದರ್ಭದಲ್ಲಿ ಪಠ್ಯಗಳನ್ನು ಬಿಟ್ಟು ವಿಚಾರಗಳ ಬಗ್ಗೆ ಯಾರೂ ಪ್ರಶ್ನೆ ಮಾಡಿರುವುದಿಲ್ಲ. ವಿವಾದವಿಲ್ಲದೆ, ಹೊಸ ಪಠ್ಯಪುಸ್ತಕ ರಚನೆ ಯಾಗಿದೆ. ಪಿಯು ಪಠ್ಯ ಪರಿಷ್ಕರಣೆಗೂ ಶಿಕ್ಷಣ ಇಲಾಖೆ ಸ್ಪಂದಿಸಿದೆ ಎಂದರು. ಮೊಗಲರು ಅಕ್ರಮಣ ಮಾಡಿದ್ದು ಏಕೆ ಅಂತ ಹೇಳಲೇ ಇಲ್ಲ. ಮೊಗಲರು ಆಡಳಿತ ಮಾಡಿದ್ದಾರೆ ಅಂತ ಹೇಳುತ್ತಲೇ ಇರುತ್ತಾರೆ. ಮೊಗಲರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದನ್ನು ಪಠ್ಯದಲ್ಲಿ ಅಳವಡಿಸಿದ್ದೇವೆ. ಕಾಶ್ಮೀರದ ಮಹಾರಾಜ ಅಸ್ಸಾಂ, ತಮಿಳುನಾಡು ರಾಜರ ಪಠ್ಯವೂ ಇದೆ ಎಂದು ಸಮರ್ಥನೆ ಮಾಡಿಕೊಂಡರು. ಸಂಗೊಳ್ಳಿರಾಯಣ್ಣ, ಮದಕರಿ ನಾಯಕ, ಕಿತ್ತೂರು ರಾಣ ಚೆನ್ನಮ್ಮ, ರಾಣ ಅಬ್ಬಕ್ಕ, ಹತ್ತನೇ ತರಗತಿ ಪುಸ್ತಕದಲ್ಲಿ ಒಂದು ಸಾಲೂ ಇಲ್ಲ. ಆದರೆ ಟಿಪುö್ಪವಿನ ಬಗ್ಗೆ ವಿಸ್ತಾರವಾದ ಪಠ್ಯವಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮಕ್ಕಳ ತಲೆಯಲ್ಲಿ ಹಿಂದೂ, ಮುಸ್ಲಿಂ ವರ್ಗಭೇದ ಮಾಡಿದೆ. ಹಿಂದೂ ನಾಯಕರಿದ್ದರೆ, ಅದನ್ನು ತೆಗೆಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು. ಮೇ ೧೬ರಿಂದ ಶಾಲೆಗಳು ಆರಂಭವಾಗಿವೆ. ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿವೆ. ಶಾಲೆ ಆರಂಭವಾಗುವುದಕ್ಕೂ ಮುನ್ನವೇ ೨೪ ಸಾವಿರ ಅತಿಥಿ ಶಿಕ್ಷಕರನ್ನು ಲೋಪವಿಲ್ಲದೇ ನೇಮಕ ಮಾಡಿದ್ದೇವೆ. ಈ ಶಿಕ್ಷಕರು ಯಾರ ಮನೆಯ ಬಾಗಿಲಿಗೂ ಬರಲಿಲ್ಲ. ಇಂತಹ ಸನ್ನಿವೇಶ ಕೆಲವರಿಗೆ ಸಹಿಸಲಾಗುತ್ತಿಲ್ಲ. ಮಕ್ಕಳು ಕಲಿಕೆ ಮಾಡಲಾಗದ್ದನ್ನು ತೆಗೆದಿದ್ದೇವೆ. ಅವರ ಭವಿಷ್ಯದ ದೃಷ್ಟಿಯಿಂದ ಕೆಲವು ಪಠ್ಯಗಳನ್ನು ಸೇರಿಸಿದ್ದೇವೆ ಎಂದರು.
ಕರ್ನಾಟಕ ಅರಣ್ಯ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಮ್ಮ ಗೌಪ್ಯತೆ ನೀತಿಯನ್ನು ಪರಿಶೀಲಿಸಿದ್ದಕ್ಕಾಗಿ ಧನ್ಯವಾದಗಳು. ನೀವು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿದಾಗ ಹೆಸರುಗಳು ಅಥವಾ ವಿಳಾಸಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ. ಆ ಮಾಹಿತಿಯನ್ನು ನಮಗೆ ಒದಗಿಸಲು ನೀವು ಇಚ್ಛಿಸಿದಲ್ಲಿ, ಮಾಹಿತಿಗಾಗಿ ನಿಮ್ಮ ವಿನಂತಿಯನ್ನು ಪೂರೈಸಲು ಅಥವಾ ನಿಮ್ಮ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಲು ಮಾತ್ರ ಇದನ್ನು ಬಳಸಲಾಗುತ್ತದೆ. ತಮ್ಮ ಭೇಟಿಯನ್ನು ಮಿತಿಯಿಲ್ಲದಂತೆ ಮಾಡಲು ನಾವು ಕೆಲವು ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಾಗ ನಾವು ತಾಂತ್ರಿಕ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ ಎಂಬುದನ್ನು ಕೆಳಗಿನ ವಿಭಾಗವು ವಿವರಿಸುತ್ತದೆ. ಮಾಹಿತಿ ಸಂಗ್ರಹಿಸಿ ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ: ಈ ವೆಬ್‌ಸೈಟ್‌ನಲ್ಲಿ ನೀವು ಕಣ್ಣುಹಾಯಿಸಿದಾಗ, ಪುಟಗಳನ್ನು ಓದಿದಾಗ ಅಥವಾ ಮಾಹಿತಿಯನ್ನು ಡೌನ್‌ಲೋಡ್ ಮಾಡಿದಾಗ, ನಿಮ್ಮ ಭೇಟಿಯ ಕುರಿತು ಕೆಲವು ತಾಂತ್ರಿಕ ಮಾಹಿತಿಯನ್ನು ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತೇವೆ. ಈ ಮಾಹಿತಿಯು ನೀವು ಯಾರೆಂದು ಗುರುತಿಸುವುದಿಲ್ಲ. ನಿಮ್ಮ ಭೇಟಿಯ ಕುರಿತು ನಾವು ಸಂಗ್ರಹಿಸುವ ಮಾಹಿತಿಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ: 1. ನೀವು ನಮ್ಮ ವೆಬ್‌ಸೈಟ್‌ಗೆ ಪ್ರವೇಶಿಸುವ ನಿಮ್ಮ ಸೇವಾ ಪೂರೈಕೆದಾರರ (ಉದಾ. Mtnl.net.in) ಮತ್ತು ಐಪಿ ವಿಳಾಸ (ಐಪಿ ವಿಳಾಸವು ನಿಮ್ಮ ಕಂಪ್ಯೂಟರ್‌ಗೆ ಸ್ವಯಂಚಾಲಿತವಾಗಿ ನಿಯೋಜಿಸಲಾದ ಒಂದು ಸಂಖ್ಯೆ). 2. ನಮ್ಮ ಸೈಟ್‌ಗೆ ಪ್ರವೇಶಿಸಲು ಬಳಸುವ ಬ್ರೌಸರ್ ಪ್ರಕಾರ (ಫೈರ್‌ಫಾಕ್ಸ್, ಗೂಗಲ್ ಕ್ರೋಮ್) ಮತ್ತು ಆಪರೇಟಿಂಗ್ ಸಿಸ್ಟಮ್ (ವಿಂಡೋಸ್). 3. ನೀವು ನಮ್ಮ ಸೈಟ್‌ಗೆ ಪ್ರವೇಶಿಸಿದ ದಿನಾಂಕ ಮತ್ತು ಸಮಯ. 4. ನೀವು ಭೇಟಿ ನೀಡಿದ ಪುಟಗಳು / URL ಗಳು. ನೀವು ಇನ್ನೊಂದು ವೆಬ್‌ಸೈಟ್‌ನಿಂದ ಈ ವೆಬ್‌ಸೈಟ್‌ಗೆ ತಲುಪಿದ್ದರೆ, ಆ ಉಲ್ಲೇಖಿಸುವ ವೆಬ್‌ಸೈಟ್‌ನ ವಿಳಾಸ. 5. ವೆಬ್‌ಸೈಟ್ ಲೋಡ್ ಮಾಡಲು ಭಾಷೆಯ ಆದ್ಯತೆ ಈ ವೆಬ್‌ಸೈಟ್ ನಿಮಗೆ ಹೆಚ್ಚು ಉಪಯುಕ್ತವಾಗಲು ಸಹಾಯ ಮಾಡಲು ಮಾತ್ರ ಈ ಮಾಹಿತಿಯನ್ನು ಬಳಸಲಾಗುತ್ತದೆ. ಈ ಡೇಟಾದೊಂದಿಗೆ, ನಮ್ಮ ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆ ಮತ್ತು ಬಳಸಿದ ತಂತ್ರಜ್ಞಾನಗಳ ಬಗ್ಗೆ ನಾವು ಕಲಿಯುತ್ತೇವೆ. ಈ ವೆಬ್‌ಸೈಟ್‌ಗೆ ವ್ಯಕ್ತಿಗಳು ಮತ್ತು ಅವರ ಭೇಟಿಗಳ ಬಗ್ಗೆ ನಾವು ಎಂದಿಗೂ ಟ್ರ್ಯಾಕ್ ಮಾಡುವುದಿಲ್ಲ ಅಥವಾ ದಾಖಲಿಸುವುದಿಲ್ಲ.
ಮೈಸೂರು, ಜೂ.2(ಎಸ್‍ಬಿಡಿ)- ಎಟಿಎಂನಿಂದ ಹಣ ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ಅಮಾಯಕರನ್ನು ವಂಚಿಸುತ್ತಿದ್ದ ಚಾಲಾಕಿ ಖದೀಮನನ್ನು ಕೆ.ಆರ್.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ವಿವಿಧೆಡೆ ಈ ರೀತಿ ವಂಚಿಸಿ ಹಣ ದೋಚುತ್ತಿದ್ದ ಸುಮಾರು 25-30 ವರ್ಷದ ಖದೀಮ ಈ ಜಿಲ್ಲೆಯವನೇ ಆಗಿದ್ದಾನೆ. ಈತ ವಿವಾ ಹಿತನಾಗಿದ್ದು, ಜೀವನೋಪಾಯಕ್ಕೆ ಗಾರೆ ಕೆಲಸ ಮಾಡಿಕೊಂಡಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಆತನ ಬಳಿಯಿದ್ದ 12 ಸಾವಿರ ರೂ. ಹಣ, ವಂಚನೆ ಹಣದಿಂದ ಖರೀದಿಸಿದ್ದ 3.8 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್, ವಿವಿಧ ಬ್ಯಾಂಕ್‍ಗಳ 7 ಎಟಿಎಂ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆರ್.ಚೇತನ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಕಾರ್ಡ್ ಬದಲಿಸುತ್ತಿದ್ದ: ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳ ಬಳಿ ಹೊಂಚುಹಾಕಿ ನಿಲ್ಲುತ್ತಿದ್ದ ಆಸಾಮಿ, ವಯಸ್ಸಾದವರು ಅಥವಾ ಗ್ರಾಮಾಂತರ ಪ್ರದೇಶದ ಅಮಾಯಕ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಎಟಿಎಂ ಬಳಕೆ ಬಗ್ಗೆ ತಿಳಿಯದವರಿಗೆ ಸಹಾಯದ ನೆಪದಲ್ಲಿ ಮಾತ್ರವಲ್ಲದೆ ಮತ್ತೊಂದು ಬಗೆಯಲ್ಲಿ ಯಾಮಾರಿಸುತ್ತಿದ್ದ. ನನ್ನ ಎಟಿಎಂ ಕಾರ್ಡ್ ಯಾಕೋ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿ ತಾನು ಗುರಿಯಾಗಿಸಿದ್ದವರ ಎಟಿಎಂ ಕಾರ್ಡ್ ಪಡೆದು, ಪರಿಶೀಲಿಸುವ ನಾಟಕವಾಡಿ ಪಿನ್ ನಂಬರ್ ಅನ್ನೂ ತಿಳಿದುಕೊಳ್ಳುತ್ತಿದ್ದ. ಈ ವೇಳೆ ಅವರಿಗೆ ತಿಳಿಯದಂತೆ ಕಾರ್ಡ್ ಬದಲಿಸಿ, ಅದೇ ಮಾದರಿಯ ಬೇರೊಂದನ್ನು ಕೊಟ್ಟು ಕಳುಹಿಸುತ್ತಿದ್ದ. ನಂತರ ಅಲ್ಲಿಂದ ಕಾಲ್ಕಿತ್ತು ಬೇರೆ ಕಡೆ ಆ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ. ಜಿಲ್ಲೆಯ 6 ಕಡೆ ದುಷ್ಕøತ್ಯ: ಕೆ.ಆರ್.ನಗರದ ಕರ್ನಾಟಕ ಬ್ಯಾಂಕ್ ಎಟಿಎಂ ಬಳಿ ಕಳೆದ ಮೇ 5ರಂದು ಹೆಚ್.ಟಿ.ತಿಮ್ಮಶೆಟ್ಟಿ ಹಾಗೂ ಫೆಬ್ರವರಿ 2ರಂದು ಸುನಂದಬಾಯಿ ರಮೇಶ್ ಅವರನ್ನು ಯಾಮಾರಿಸಿದ್ದ. ಮೋಸ ಹೋಗಿರುವುದು ತಿಳಿದ ನಂತರ ಇಬ್ಬರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಎಟಿಎಂ ಕೇಂದ್ರದಲ್ಲಿ ಅಪರಿಚಿತ ನೊಬ್ಬ ಹೊಂಚುಹಾಕಿ ತನ್ನ ಬಳಿ ಇದ್ದ ಎಟಿಎಂ ಕಾರ್ಡ್ ಕೆಲಸ ನಿರ್ವಹಿಸುತ್ತಿಲ್ಲ ವೆಂದು ಹೇಳಿ ಪರಿಶೀಲನೆಗೆಂದು ನಮ್ಮ ಕಾರ್ಡ್ ಪಡೆದು ನಂತರ ಬೇರೆ ಕಾರ್ಡ್ ನೀಡಿದ್ದಾನೆ. ಅಲ್ಲದೆ ನಮ್ಮ ಕಾರ್ಡ್ ದುರ್ಬಳಕೆ ಮಾಡಿಕೊಂಡು ಖಾತೆಯಲ್ಲಿದ್ದ ಹಣ ವನ್ನು ಡ್ರಾ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು. ಕೆ.ಆರ್.ನಗರದಲ್ಲೇ ಮತ್ತೊಬ್ಬರು, ಹುಣಸೂರು, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆಯಲ್ಲಿ ತಲಾ ಒಬ್ಬರಿಗೆ ಸೇರಿದಂತೆ ಒಟ್ಟು 6 ಜನರಿಗೆ ಈ ರೀತಿ ವಂಚಿಸಿ, 1 ಲಕ್ಷ ರೂ.ಗಿಂತ ಹೆಚ್ಚು ಹಣ ದೋಚಿರುವುದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. ಕೆ.ಆರ್.ನಗರದಲ್ಲೇ ಸಿಕ್ಕಿಬಿದ್ದ: ಪ್ರಕರಣ ಸಂಬಂಧ ಎಎಸ್ಪಿ ಆರ್.ಶಿವಕುಮಾರ್ ಹಾಗೂ ಡಿಎಸ್ಪಿ ಸುಮಿತ್ ಮಾರ್ಗದರ್ಶನದಲ್ಲಿ ಕೆ.ಆರ್.ನಗರ ಇನ್‍ಸ್ಪೆಕ್ಟರ್ ಲವ ನೇತೃತ್ವದ ತಂಡ ವೈಜ್ಞಾನಿಕ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತಿತ್ತು. ಜೊತೆಗೆ ಮುನ್ನೆಚ್ಚರಿಕೆಯಾಗಿ ಎಟಿಎಂ ಕೇಂದ್ರಗಳ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ನಿಗಾ ವಹಿಸಲಾಗಿತ್ತು. ಮೇ 30ರಂದು ಕೆ.ಆರ್.ನಗರ ಬಸ್ ನಿಲ್ದಾಣದಲ್ಲಿರುವ ಕರ್ನಾಟಕ ಎಟಿಎಂ ಕೇಂದ್ರದ ಬಳಿ ನಿಂತಿದ್ದ ಆರೋಪಿಯನ್ನು ಬಂಧಿಸಲಾಯಿತು. ಆರೋಪಿ ಬಳಿ 7 ಕಾರ್ಡ್: ಆರೋಪಿ ಬಳಿ ಕರ್ನಾಟಕ ಬ್ಯಾಂಕ್‍ನ 4, ಎಸ್‍ಬಿಐನ 2 ಹಾಗೂ ಕಾರ್ಪೊರೇಷನ್ ಬ್ಯಾಂಕ್‍ನ 1 ಸೇರಿ ಒಟ್ಟು 7 ಎಟಿಎಂ ಕಾರ್ಡ್ ಇದ್ದವು. ಒಂದು ಕಡೆ ಯಾಮಾರಿಸಿ ಪಡೆದ ಎಟಿಎಂ ಕಾರ್ಡ್ ಮೂಲಕ ಹಣ ಡ್ರಾ ಮಾಡಿದ ನಂತರ ಮತ್ತೊಬ್ಬರಿಗೆ ಅದೇ ಕಾರ್ಡ್ ನೀಡುತ್ತಿದ್ದ. ಇನ್‍ಸ್ಪೆಕ್ಟರ್ ಲವ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್‍ಇನ್‍ಸ್ಪೆಕ್ಟರ್ ಚಂದ್ರಹಾಸನಾಯಕ, ಸಿಬ್ಬಂದಿ ಹಿದಾಯತ್ ಉಲ್ಲಾ, ರಾಘವೇಂದ್ರ, ಪುನೀತ್, ರಾಜು, ಮಹೇಂದ್ರ, ಅನಿತಕುಮಾರ್, ಇಮ್ದಾದ್ ಅಲಿ, ಯಶವಂತ್ ಪಾಲ್ಗೊಂಡು, ಎಟಿಎಂ ಕಾರ್ಡ್ ವಂಚಕನನ್ನು ಬಂಧಿಸಿದ್ದಾರೆ.
ಗಿಡ ನೆಡುವುದು ಮತ್ತು ಜಾಗೃತಿ ಮೂಡಿಸುವುದನ್ನು ಒಳಗೊಂಡಂತೆ ಕೆಲವು ಯೋಜನೆಗಳ ಮೂಲಕ ಕರ್ನಾಟಕ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುತ್ತದೆ.: (ಎ) ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) – ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಪ್ರೋತ್ಸಾಹಧನವನ್ನು ಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ; (ಬಿ) ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಸಾವಿಮೊಬೆ) – ಈ ಯೋಜನೆಯಡಿ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. (ಸಿ) ಮಗುವಿಗೊಂದು ಮರ ಶಾಲೆಗೊಂದು ವನ – ಶಾಲಾ ಮಕ್ಕಳಲ್ಲಿ / ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಅವರು ಸ್ವಯಂ ಪ್ರೇರಿತರಾಗಿ ಶಾಲೆ ಆವರಣದಲ್ಲಿ ಮತ್ತು ಮನೆಯ ಆವರಣದಲ್ಲಿ ಗಿಡ ನೆಡುವುದು ಮತ್ತು ಶಾಲಾ ಮಕ್ಕಳಿಗೆ ಉಚಿತ ಸಸಿಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. (ಡಿ) ವೃಕ್ಷೋದ್ಯಾನ – ಸಾರ್ವಜನಿಕರಿಗೆ ಅನುಕೂಲವಾಗಿರುವ ಅರಣ್ಯ ಅಥವಾ ಅರಣ್ಯೇತರ ಪ್ರದೇಶಗಳು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮತ್ತು ಇತರೆ ಸಮುಧಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ. (ಇ) ದೈವೀವನ – ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ ಮೂಲಕ ಮನರಂಜನೆ ಮತ್ತು ಪರಿಸರ ಜಾಗೃತಿಗಾಗಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತದೆ, ಮತ್ತು (ಎಫ್‌) ಚಿಣ್ಣರ ವನ ದರ್ಶನ - ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಹೆಚ್ಚಿಸುವುದಕ್ಕಾಗಿ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿ ನೀಡಲು ಸೌಲಭ್ಯ ಕಲ್ಪಿಸುತ್ತದೆ.
ತುಮಕೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ತುಮಕೂರು ಇವರ ವತಿಯಿಂದ ರೈತರಿಗೆ ವಿವಿಧ ಪಶುಪಾಲನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು. ಆಗಸ್ಟ್ 2022ರ ಮಾಹೆಯ ಮೊದಲನೇ ವಾರದಲ್ಲಿ ರೈತರಿಗೆ ವೈಜ್ಞಾನಿಕ ಹೈನುಗಾರಿಕೆ, ಕುರಿ/ಮೇಕೆ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆ ಬಗ್ಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು. ಆಸಕ್ತ ರೈತರು ಮುಖ್ಯ ಪಶುವೈದಾಧಿಕಾರಿಗಳ ಕಚೇರಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಕಾಲ್‌ಟೆಕ್ಸ್ ಸರ್ಕಲ್, ಕುಣಿಗಲ್ ರಸ್ತೆ, ತುಮಕೂರು, ದೂ.ವಾ.ಸಂ. 0816-2251214 ಇಲ್ಲಿ ತರಬೇತಿಗಾಗಿ ಹಾಜರಾಗುವುದು. ಆಧುನಿಕ ಹೈನುಗಾರಿಕೆ ತರಬೇತಿ ಕುರಿತಂತೆ ಆಗಸ್ಟ್ ೨ ಹಾಗೂ ೩ರಂದು ೨೫ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಕುರಿ/ಮೇಕೆ ಸಾಕಾಣಿಕೆ ಕುರಿತಂತೆ ಆಗಸ್ಟ್ ೫ ಹಾಗೂ 6 ರಂದು 25 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಮುಖ್ಯಪಶುವೈದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವೀಡನ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 3 ದೇಶಗಳ 5 ದಿನಗಳ ಪ್ರವಾಸ ವನ್ನು ಮಂಗಳವಾರ ಸ್ವೀಡನ್‍ನಿಂದ ಆರಂಭಿಸಿದ್ದು, ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂದು ಮಂಗಳವಾರ ಹೇಳಿದ್ದಾರೆ. ಸ್ವೀಡನ್‘ನ ಸ್ಟಾಕ್ಹೋಮ್ ವಿಶ್ವ ವಿದ್ಯಾಲಯದಲ್ಲಿ ಅನಿವಾಸಿಯ ಭಾರತೀಯರನ್ನು ಉದ್ದೇಶಿಸಿ ಮಾತ ನಾಡಿದ ಅವರು, ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂದು ಹೇಳಿ ದ್ದಾರೆ. ಅಲ್ಲದೆ, ನವಭಾರತ ನಿರ್ಮಾಣಕ್ಕೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ವಿವರಿಸಿದರು. ನಮ್ಮ ಸರ್ಕಾರ ತೆಗೆದು ಕೊಳ್ಳುತ್ತಿರುವ ಕ್ರಮಗಳು ಸುಧಾರಣೆಗಾಗಿ ಅಲ್ಲ, ಪರಿವರ್ತನೆಗಾಗಿ ಆಗಿದೆ. ಇದು ನಮ್ಮ ಭರವಸೆ. ನಾವು ಭಾರತವನ್ನು ಪರಿವರ್ತಿಸುತ್ತೇವೆ. ಸಾಗುವ ರಸ್ತೆಗಳು ಮುಂದಿದೆ. ಆದರೆ, ನಾವು ನಮ್ಮ ದೃಷ್ಟಿ ಹಾಗೂ ಹೃದಯದಲ್ಲಿ ಧ್ಯೇಯವನ್ನು ಹೊಂದಿದ್ದೇವೆಂದು ತಿಳಿಸಿದರು. ಭಾರತ ಒಂದು ದೊಡ್ಡ ಬದಲಾವಣೆಯ ಮೂಲಕ ಸಾಗುತ್ತಿದೆ. ಭಾರತದ ವರ್ಚಸ್ಸು, ಸ್ವಾಭಿಮಾನ ಹಾಗೂ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ. 4 ವರ್ಷಗಳ ಹಿಂದೆ ನಮಗೆ ಸಬ್ ಕಾ ಸಾಥ್ ಸಬ್ ಕಾ ವಕಾಸ್‘ಗೆ ಜನಾದೇಶ ಸಿಕ್ಕಿತ್ತು. ನವ ಭಾರತ ನಿರ್ಮಾಣಕ್ಕೆ ನಾವು ಶ್ರಮ ಪಡುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಬಗ್ಗೆಯಿದ್ದ ನಂಬಿಕೆ ಹಾಗೂ ವಿಶ್ವಾಸವನ್ನು ಹೆಚ್ಚಿಸಿದ್ದೇವೆ. ಇದು ವಿಶ್ವವು ಭಾರತವನ್ನು ನಂಬಿಕಸ್ಥ ದೇಶದಂತೆ ನೋಡುತ್ತಿದೆ ಎಂದಿದ್ದಾರೆ. ಥೆರೇಸಾ ಮೇ ಭೇಟಿ: ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಬೆಳಗ್ಗೆ ಲಂಡನ್ ನಲ್ಲಿ ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಅವರನ್ನು ಭೇಟಿ ಮಾಡಿ ಗಡಿಯಲ್ಲಿ ಭಯೋತ್ಪಾದನೆ, ವೀಸಾ, ಮೊದಲಾದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ: ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಸವ ಜಯಂತಿ ಪ್ರಯುಕ್ತ ಲಂಡನ್‍ನಲ್ಲಿರುವ ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಇಂದು ಪ್ರಧಾನಿ ಮೋದಿ ಬ್ರಿಟನ್ ಸಂಸತ್ ಭವನದ ಎದುರುಗಡೆ ಥೇಮ್ಸ್ ನದಿ ದಂಡೆಯಲ್ಲಿ ಸ್ಥಾಪಿತವಾಗಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಲಂಡನ್ ಬಸವೇಶ್ವರ ಪ್ರತಿಷ್ಠಾನ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದರು. ಇದಕ್ಕೂ ಮುನ್ನ ಕನ್ನಡದಲ್ಲೇ ಬಸವ ಜಯಂತಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದ ಮೋದಿ, ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರು ಕೇಂದ್ರ ಸ್ಥಾನ ಅಲಂಕರಿಸುತ್ತಾರೆ. ಸಾಮಾಜಿಕ ಸೌಹಾರ್ದ, ಸಹೋದರತ್ವ, ಏಕತೆ ಹಾಗೂ ಸಹಾನುಭೂತಿಗೆ ಅವರು ನೀಡಿದ ಪ್ರಾಮುಖ್ಯತೆ ನಮಗೆ ಸದಾ ಪ್ರೇರಣೆ ಎಂದು ಹೇಳಿದರು.
ಮಿನಿ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಇಬ್ಬರ ಸಾವು| ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಲ್ಲೂರು ಗ್ರಾಮದ ಬಳಿ ನಡೆದ ಘಟನೆ| ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು| ಈ ಸಂಬಂಧ ಸಿರವಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| Kannadaprabha News Bengaluru, First Published Oct 13, 2020, 2:09 PM IST ಮಾನ್ವಿ(ಅ.13): ಕಲ್ಲೂರು ಗ್ರಾಮದ ಬಳಿ ಭತ್ತ ಕಟಾವ್‌ ಮಾಡುವ ಯಂತ್ರ ಹೂತ್ತೊಯ್ಯೂತ್ತಿದ್ದ ಮಿನಿ ಲಾರಿಯ ಸ್ಟೇರಿಂಗ್‌ ಕಟ್‌ ಆಗಿ ಮಿನಿ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು ಒಬ್ಬರಿಗೆ ಗಾಯವಾಗಿರುವ ಘಟನೆ ಸೋಮವಾರ ಜರುಗಿದೆ. ಮಿನಿ ಲಾರಿ ಪಲ್ಟಿಯಾಗಿ ಮೃತಪಟ್ಟವರು ಚಾಲಕ ಸುರೇಶ (36) ಹಾಗೂ ಕ್ಲಿನರ್‌ ಮರಿಯಾ (20) ಎಂದು ತಿಳಿದುಬಂದಿದ್ದು ಮುಖ್ಯರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದ್ದ ಲಾರಿಯನ್ನು ಕ್ರೇನ್‌ ಸಹಾಯದಿಂದ ಮೇಲೆತ್ತಿ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೂಡಲಾಯಿತು. ಬಹಿರ್ದೆಸೆಗೆ ಹೋಗಿದ್ದ ಯುವಕ 3 ದಿನಗಳ ಹಿಂದೆ ನಾಪತ್ತೆ; ಮುಂದುವರೆದ ಶೋಧ ಕಾರ್ಯ ಅಪಘಾತದಲ್ಲಿ ಗಾಯಗೊಂಡ ನಾಲ್ಕು ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತಂತೆ ಸಿರವಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಮಾಧ್ಯಮಗಳು ಹೊಂದಿರಬೇಕಾದ ಸಾಮಾಜಿಕ ಹೊಣೆಗಾರಿಕೆಯ ರೂಪದಲ್ಲಿ ಮಹತ್ವ ಪಡೆಯುವ ತನಿಖಾ ಪತ್ರಿಕೋದ್ಯಮ ಪರಿಣಾಮಕಾರಿಯಾಗಿದ್ದಲ್ಲಿ, ಮಾಧ್ಯಮಗಳು ವಿರೋಧಪಕ್ಷಗಳ ಸ್ವರೂಪ ಪಡೆದುಕೊಳ್ಳಬಲ್ಲವು. ದುರದೃಷ್ಟವೆಂದರೆ, ತನಿಖಾ ಪತ್ರಿಕೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳು ನಮ್ಮಲ್ಲಿ ನಡೆಯುತ್ತಿರುವುದು ಕಡಿಮೆ. ಈಚಿನ ಕೆಲವು ವರ್ಷಗಳಿಂದ ದೇಶದ ಪತ್ರಿಕಾ ವಲಯದಲ್ಲಿ ತನಿಖಾ ಪತ್ರಿಕೋದ್ಯಮ ಇಲ್ಲವೇ ಇಲ್ಲ ಎಂಬಷ್ಟು ಕ್ಷೀಣವಾಗಿದೆ. ಇಂಥ ಸಂಕ್ರಮಣ ಸಂದರ್ಭದಲ್ಲಿ ತನಿಖಾ ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನು ನೀಡಿರುವ ಹೆಗ್ಗಳಿಕೆ ‘ಕಾರವಾನ್’ ಮ್ಯಾಗಜಿನ್‍ನದ್ದು. ‘ಕಾರವಾನ್’ನ ಹಲವು ವರದಿಗಳು ತನಿಖಾ ಪತ್ರಿಕೋದ್ಯಮದ ಹಲವು ಉನ್ನತ ಪ್ರಶಸ್ತಿಗಳನ್ನು ಪಡೆದಿದೆ. ಈ ಪತ್ರಿಕೆಯ ಕಾರ್ಯಕಾರಿ ಸಂಪಾದಕ ವಿನೋದ್ ಕೆ. ಜೋಸ್ ಅವರನ್ನು ತನಿಖಾ ಪತ್ರಿಕೋದ್ಯಮದ ಸ್ಥಿತಿಗತಿ ಹಾಗೂ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಅಂಬರೀಷ್ ಮಾತನಾಡಿಸಿದ್ದಾರೆ. ಕೃಪೆ: The Wire.in * ಭಾರತದಲ್ಲಿ ತನಿಖಾ ಪತ್ರಿಕೋದ್ಯಮದ ಸ್ಥಿತಿ ಹೇಗಿದೆ? – ಐತಿಹಾಸಿಕವಾಗಿ ನೋಡಿದರೆ, ಜಾಗತಿಕ ಮಟ್ಟದಲ್ಲಿ ತನಿಖಾ ಪತ್ರಿಕೋದ್ಯಮವನ್ನು ಗುಣಮಟ್ಟದ ಪತ್ರಿಕೋದ್ಯಮದ ಹೆಗ್ಗುರುತು ಎಂದು ಪರಿಗಣಿಸಲಾಗುತ್ತದೆ. ಸಮಾಜದ ಅತ್ಯಂತ ಪ್ರಭಾವಿ ಹಿತಾಸಕ್ತಿಗಳು ಸಮಾಜದಿಂದ ಮುಚ್ಚಿಡುತ್ತಿರುವ ವಿಷಯಗಳನ್ನು ಸಮಾಜದ ಮುಂದೆ ತೆರೆದಿಡುವುದು ಕೇವಲ ಉದಾತ್ತ ಕಾರ್ಯ ಮಾತ್ರವಲ್ಲ, ಕಟು ಸತ್ಯವನ್ನು ಅಧಿಕಾರದ ಮುಂದಿಡುವುದೂ ಆಗಿದೆ. ಭಾರತದಲ್ಲಿ ತನಿಖಾ ಪತ್ರಿಕೋದ್ಯಮ ಒಂದು ರೀತಿಯಲ್ಲಿ ಜಾರು ಹಾದಿಯಲ್ಲಿದೆ ಎನ್ನಿಸುತ್ತದೆ. ಖಂಡಿತವಾಗಿಯೂ ಇದು ಚಿಂತೆಗೀಡು ಮಾಡುವ ಬೆಳವಣಿಗೆ. ದೊಡ್ಡ, ಹೆಗ್ಗಳಿಕೆ ಇರುವ ಪತ್ರಿಕೆಗಳೇ (Legacy Newspaper) ನಿರಾಸೆ ಹುಟ್ಟಿಸುತ್ತಿವೆ. ಇವೆಲ್ಲವೂ ದೊಡ್ಡ ಸುದ್ದಿಗಳನ್ನು ಹೊರಹಾಕಿದ ಮತ್ತು ಅಧಿಕಾರದಲ್ಲಿರುವವರನ್ನು ಭ್ರಷ್ಟಾಚಾರ ಹಾಗೂ ಆಡಳಿತದ ವೈಫಲ್ಯಕ್ಕೆ ಹೊಣೆಗಾರರನ್ನಾಗಿ ಮಾಡಿದ ಕೀರ್ತಿ ಹೊಂದಿದ್ದವು. ವರದಿಗಾರರು ಮತ್ತು ಸಂಪಾದಕರ ನಡುವೆ ಅಗಾಧವಾದ ಉತ್ಸಾಹವಿರುತ್ತಿತ್ತು ಮತ್ತು ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಸ್ಪರ್ಧೆ ಇರುತ್ತಿತ್ತು. ಆ ಉತ್ಸಾಹ ಸತತವಾಗಿ ಕಡಿಮೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ದೊಡ್ಡ ಸುದ್ದಿಗಳನ್ನು ಫಾಲೋ ಅಪ್ ಕೂಡ ಮಾಡಲಾಗುತ್ತಿಲ್ಲ. ದೇಶದಲ್ಲಿ 2014ರ ಮೊದಲ ಹಾಗೂ 2014ರ ನಂತರದ ಪತ್ರಿಕೋದ್ಯಮ, ಇತಿಹಾಸಕಾರರಿಗೆ ದೇಶದ ಪತ್ರಿಕೋದ್ಯದ ಗುಣಮಟ್ಟವನ್ನು ಅಳೆಯಲು ಸಿಗುವ ಗಮನಾರ್ಹ ಮಾನದಂಡದ ಅವಧಿ. ಹಾಗೆಂದು ತನಿಖಾ ಸುದ್ದಿಗಳಿಗೇನು ಕೊರತೆ ಇಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ತನಿಖಾ ವರದಿಗಳನ್ನು ಬರೆಯುತ್ತಿದ್ದ ಪತ್ರಿಕಾ ವರದಿಗಾರರು ಈಗ ನರೇಂದ್ರ ಮೋದಿ ಅವರ ಅವಧಿಯಲ್ಲಿಯೂ ಅದೇ ರೀತಿಯ ವರದಿಗಳನ್ನು ಬರೆಯುವಲ್ಲಿ ಅನುಭವಿಸುವ ಹತಾಶೆಯನ್ನು ಆಗಾಗ ಹೊರಹಾಕುತ್ತಲೇ ಇರುತ್ತಾರೆ. ದೊಡ್ಡಸುದ್ದಿಯನ್ನು ಬರೆದಿದ್ದರೂ ಅವರ ಸಂಸ್ಥೆ ಅದನ್ನು ಪ್ರಕಟಿಸುವುದಿಲ್ಲ. ‘ಕಾರಾವನ್’ ಪ್ರಕಟಿಸಿದ ದೊಡ್ಡ ಸುದ್ದಿಗಳು, ಉದಾಹರಣೆಗೆ ನ್ಯಾಯಮೂರ್ತಿ ಲೋಯ ಪ್ರಕರಣ ಅಥವಾ ರಫೇಲ್ ಕುರಿತ ಸುದ್ದಿಗಳು, ದೊಡ್ಡ ಸುದ್ದಿ ಸಂಸ್ಥೆಗಳು ಪ್ರಕಟಿಸಲು ನಿರಾಕರಿಸಿದಂತಹ ಸುದ್ದಿಗಳು. ಲೋಯ ಸುದ್ದಿಯ ವಿಷಯದಲ್ಲಿ ಮಾಹಿತಿ ಹಂಚಿಕೊಂಡ ವರದಿಗಾರನಿಗೆ ಕಾರವಾನ್ ಮೂರನೆಯ ಆಯ್ಕೆಯಾಗಿತ್ತು. ಆ ಸುದ್ದಿ ಬ್ರೇಕ್ ಮಾಡಿದ ವರದಿಗಾರ ನಿರಂಜಲ್ ಟಾಕ್ಲೆ ಒಂದು ರಾಷ್ಟ್ರೀಯ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಸುದ್ದಿಯ ಪ್ರಕಟಣೆಗಾಗಿ ಅವರು ಇನ್ನೊಂದು ಸಂಸ್ಥೆಯನ್ನು ಎಡತಾಕಬೇಕಾಯಿತು. ನಾನು ಹೇಳುತ್ತಿರುವುದು ನ್ಯಾಯಮೂರ್ತಿ ಲೋಯ ಸರಣಿಯ ಮೊದಲೆರಡು ವರದಿಗಳ ಬಗ್ಗೆ. ಆ ಮೊದಲ ವರದಿಗಳನ್ನು ಪ್ರಕಟಿಸಿದ ನಂತರ ಕಾರಾವಾನ್ ತನ್ನ ಹಿರಿಯ ವರದಿಗಾರರನ್ನು – ನಿಖಿತಾ ಸಕ್ಸೇನಾ, ಅತುಲ್ ದೇವ್, ಅನೋಶ್ ಮಲಾಕರ್, ಆತಿರಾ ಕೋನಿಕ್ಕರಾ – ನಿಯೋಜಿಸಿ 27 ವಿಸ್ತøತ ವರದಿಗಳನ್ನು ಪ್ರಕಟಿಸಿತು. ದೇಶ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ‘ಎನ್‍ಎಸ್‍ಎಸ್‍ಒ’ ಅಂಕಿ-ಅಂಶಗಳು ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕೆಟ್ಟದಾಗಿದೆ ಎಂದು ಹೇಳುತ್ತದೆ. ಆರ್ಥಿಕ ಹಿಂಜರಿತ, ಆರ್ಥಿಕ ನೀತಿಗಳು, ಪ್ರಧಾನ ಮಂತ್ರಿಗಳ ಕಚೇರಿ ಹೇಗೆ ಕೆಲಸ ಮಾಡುತ್ತದೆ ಮುಂತಾದವುಗಳನ್ನು ಕುರಿತು ಸುದ್ದಿ ಮಾಡುವ ಹಲವು ಅವಕಾಶಗಳಿವೆ. ಇನ್ನೊಂದೆಡೆ, ಸರ್ಕಾರಿ ಕಚೇರಿಗಳಿಗೆ ಮುಕ್ತ ಪ್ರವೇಶ ಅವಕಾಶ ಕ್ಷೀಣಿಸುತ್ತಿದೆ ಎಂದೂ ವರದಿಗಾರರು ದೂರುವುದನ್ನು ನಾವು ಕೇಳುತ್ತಿದ್ದೇವೆ. ಬೀಟ್ ವರದಿಗಾರರು, ನಿರ್ದಿಷ್ಟ ಸುದ್ದಿಗಳನ್ನು ಬೆನ್ನು ಹತ್ತುತ್ತಿದ್ದಾರೆ. ಅವರಿಗೆ ಸರ್ಕಾರಿ ಕಚೇರಿಗಳಿಗೆ ಪ್ರವೇಶಿಸುವ ಅವಕಾಶ ಅಂದರೆ ಮಾಹಿತಿ ಪಡೆಯುವ ಅವಕಾಶ ಸಿಕ್ಕರೆ ದೊಡ್ಡ ಸುದ್ದಿಗಳ ಸುಳಿವನ್ನು ಹಿಡಿಯಬಲ್ಲರು. * ಮುಖ್ಯವಾಹಿನಿಯ ಸುದ್ದಿ ಸಂಸ್ಥೆಗಳಲ್ಲಿ ವರದಿಗಾರಿಂದ ಪ್ರತಿ ದಿನ ಒಂದಕ್ಕಿಂತ ಹೆಚ್ಚು ವರದಿಗಳನ್ನು ನಿರೀಕ್ಷಿಸಲಾಗುತ್ತದೆ. ಹಾಗಾಗಿ ಪತ್ರಕರ್ತರಿಗೆ ತನಿಖಾ ಸುದ್ದಿಗಳಿಗೆ ಬೇಕಾದ ಸಮಯ ಸಿಕ್ಕುವುದಿಲ್ಲ. ಕೆಲವು ಸುದ್ದಿಗಳಿಗಂತೂ ತಿಂಗಳುಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಇಂಥ ನಿರ್ಬಂಧಗಳ ನಡುವೆ ಸಾಂಪ್ರದಾಯಿಕ ಸುದ್ದಿ ಮನೆಯಲ್ಲಿ ಅಂಥ ಸುದ್ದಿಗಳನ್ನು ಬೆನ್ನು ಹತ್ತುವುದಕ್ಕೆ ಎಲ್ಲ ಪತ್ರಕರ್ತರಿಗೂ ಸಾಧ್ಯವಾಗುತ್ತದೆಯೇ? ಅಥವಾ ಸುದ್ದಿ ಮನೆಗಳನ್ನು ತನಿಖಾ ಪತ್ರಿಕೋದ್ಯಮಕ್ಕೆ ಅನುಕೂಲವಾಗುವಂತೆ, ಕಾರ್ಯಸ್ವರೂಪದಲ್ಲಿ ಬದಲಾವಣೆಯನ್ನು ತರುವ ಮಾರ್ಗವೇನಾದರೂ ಇದೆಯೇ? ಇದೆ ಎಂದು ಖಂಡಿತವಾಗಿಯೂ ಅನ್ನಿಸುತ್ತದೆ. ಆದರೆ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದರೆ, ಹಾಗೆ ಬದಲಾವಣೆ ಮಾಡಬಲ್ಲರೇ ಎಂಬ ಅನುಮಾನವೂ ಅಷ್ಟೇ ಗಂಭೀರವಾಗಿ ಇದೆ. ಇದು ಬಿಜಿನೆಸ್ ಮತ್ತು ಸಂಪಾದಕೀಯ ಬಳಗದ ಆಯ್ಕೆ. ಬಹುಶಃ ಹೆಚ್ಚಿನ ಮಾಧ್ಯಮ ಸಂಸ್ಥೆಗಳು ತನಿಖಾ ಪತ್ರಿಕೋದ್ಯಮ ತೀವ್ರಗೊಳಿಸಬೇಕೆಂದು ಬಯಸಿದರೂ, ಮಾಡಲಾಗದ ಸ್ಥಿತಿಯಲ್ಲಿ ಇವೆ. ಭಾಗಶಃ ಈ ತೀರ್ಮಾನ ಸರ್ಕಾರದೊಂದಿಗೆ ನಿಮಗೆ (ಸುದ್ದಿ ಸಂಸ್ಥೆ) ಇರುವ ಸಂಬಂಧವನ್ನು ಆಧರಿಸಿರುತ್ತದೆ – ವ್ಯಕ್ತಿಗತವಾಗಿ ಮತ್ತು ಉದ್ಯಮದ ದೃಷ್ಟಿಯಿಂದ. ಉದ್ಯಮಿಗಳ ಕುಟುಂಬದ ವ್ಯಕ್ತಿಗಳು, ಸರ್ಕಾರಗಳೊಂದಿಗೆ ಸಾಮಾಜಿಕವಾದ ಅವಲಂಬನೆಯೊಂದನ್ನು ಬೆಳೆಸಿಕೊಂಡಿರುತ್ತಾರೆ. ಜಾಹೀರಾತುಗಳ ದೃಷ್ಟಿಯಿಂದ ಹಣಕಾಸಿನ ಅವಲಂಬನೆಯೂ ಇರುತ್ತದೆ. ಇದು ಆ ಸಂಸ್ಥೆಯ ಗಾತ್ರವನ್ನು ಆಧರಿಸಿರುತ್ತದೆ. ಅತಿ ಲಾಭವಿರುವ ಉದ್ಯಮವಲ್ಲದೇ ಇರುವುದರಿಂದ ಸಾಮಾನ್ಯವಾಗಿ ಶೇ. 10-30 ಜಾಹೀರಾತಿಗೆ ಸರ್ಕಾರವನ್ನು ಅವಲಂಬಿಸಲಾಗಿರುತ್ತದೆ. ಆ ಶೇ. 10 ಜಾಹೀರಾತು ಕೈ ತಪ್ಪಿದರೂ ನೀವು ಉದ್ಯಮವಾಗಿ ಸಕ್ರಿಯವಾಗಿರುವುದು ಅಸಾಧ್ಯವಾಗುತ್ತದೆ. ಸರ್ಕಾರಿ ಜಾಹೀರಾತಿನ ಮೇಲಿನ ಅವಲಂಬನೆ ಖಂಡಿತವಾಗಿಯೂ ಭಾರತೀಯ ಸುದ್ದಿಸಂಸ್ಥೆಗಳನ್ನು ಕೆಟ್ಟ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಉದಾಹರಣೆಗೆÉ, ಈಗಿರುವ ಸರ್ಕಾರವನ್ನೇ ನೋಡಿ. ಮಾಧ್ಯಮ ಸಂಸ್ಥೆಗಳನ್ನು ಸಂಕಷ್ಟದ ಸ್ಥಿತಿಗೆ ತರಲು ತನ್ನ ಅಧಿಕಾರವನ್ನು ಹೇಗೆ ಬಳಸಿಕೊಳ್ಳಬೇಕೆಂದು ಅದಕ್ಕೆ ತಿಳಿದಿದೆ. * ಭಾರತದಲ್ಲಿ ಸುದ್ದಿ ಮಾಧ್ಯಮ ಸಂಸ್ಥೆಗಳು ಒಂಟಿಯಾಗಿ ಗುರುತಿಸಿಕೊಳ್ಳುತ್ತವೆ. ಒಂದು ಸಂಸ್ಥೆ ಪ್ರಕಟಿಸಿದ ವರದಿಯನ್ನು, ಇನ್ನೊಂದು ಸಂಸ್ಥೆ ಫಾಲೋ ಅಪ್ ಮಾಡುವುದಿಲ್ಲ. ಎರಡು ಭಿನ್ನ ಸಂಸ್ಥೆಗಳು ಕೂಡಿ ಕೆಲಸ ಮಾಡುವುದು ಅಪರೂಪ. ಈ ನಿಟ್ಟಿನಲ್ಲಿ ಡಿಜಿಟಲ್ ಮಾಧ್ಯಮ ಸ್ವಲ್ಪ ಮಟ್ಟಿಗೆ ಬದಲಾಗುತ್ತಿದೆ ಎನಿಸುತ್ತದೆ. ಇತರೆ ಉದ್ಯಮಗಳಲ್ಲಿ ಇರುವಂತೆ ಸ್ಪರ್ಧೆ ಇಲ್ಲೂ ಅಗತ್ಯವೆ? ಖಂಡಿತ. ನಾವು ಜೊತೆಯಾಗಿ ಕೆಲಸ ಮಾಡಬೇಕು. ಕೂಡಿ ಕೆಲಸ ಮಾಡುವ ಅವಕಾಶವಿದ್ದರೆ, ಅದು ಎಂದಿಗೂ ಒಳಿತು. ಸಹಯೋಗದಲ್ಲಿ ನಡೆಯುವ ಕೆಲಸ ಉತ್ತಮ ಫಲಿತಾಂಶ ನೀಡುತ್ತದೆ ಮತ್ತು ಅಸಾಧಾರಣವಾದ ಭಾವನೆಯನ್ನು ನೀಡುತ್ತದೆ. ಈ ವರ್ಷ, ಕಾರವಾನ್ ಸಂಸ್ಥೆ ‘ದಿ ವೈರ್’ ಮತ್ತು ‘ಸ್ಕ್ರಾಲ್’ ಜೊತೆಯಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಸುದ್ದಿಯನ್ನು ಪ್ರಕಟಿಸಿದೆವು. ಅತ್ಯಂತ ಮಹತ್ವದ ಸುದ್ದಿಯೊಂದಕ್ಕಾಗಿ ಬಹುಶಃ ಭಾರತೀಯ ಪತ್ರಿಕೋದ್ಯಮದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯೋಗ ನಡೆಯಿತು ಎನಿಸುತ್ತದೆ. ಉದ್ದೇಶಗಳು ಉತ್ತಮವಾಗೇ ಇದ್ದಾಗ, ಇದು ಕಷ್ಟವೇ ಆಗುವುದಿಲ್ಲ. ತನಿಖಾ ವರದಿಗಾರಿಕೆ ಎಷ್ಟು ದುಬಾರಿ ಮತ್ತು ಒಂದೇ ಸಂಸ್ಥೆ ಕಾನೂನು ವೆಚ್ಚ ಭರಿಸುವುದು ಎಷ್ಟು ಕಷ್ಟಕರ ಎಂಬುದನ್ನು ನೋಡಿದರೆ, ಜಂಟಿಯಾಗಿ ಕೆಲಸ ಮಾಡುವುದು ಉತ್ತಮ ಪತ್ರಿಕೋದ್ಯಮವನ್ನು ಮುಂದಕ್ಕೆ ಒಯ್ಯುತ್ತದೆ. * 30 ವರ್ಷಗಳ ಹಿಂದೆ ಬೋಫೋರ್ಸ್ ಹಗರಣದ ವರದಿಗಾರಿಕೆ ವರ್ಸಸ್ ಕಳೆದ ವರ್ಷದ ರಫಾಲ್ ಹಗರಣ. ವರದಿಗಾರಿಕೆಯ ದೃಷ್ಟಿಯಲ್ಲಿ ಇವರೆಡನ್ನೂ ಹೇಗೆ ಹೋಲಿಕೆ ಮಾಡುತ್ತೀರಿ? ರಫಾಲ್ ವರದಿಗಾರಿಕೆಯಲ್ಲಿ ಏನಾದರೂ ನ್ಯೂನತೆಗಳಿದ್ದವೇ? ಇದನ್ನು ಹೇಗೆ ಉತ್ತಮವಾಗಿಸಬಹುದಿತ್ತು? ಬಹಳ ದೊಡ್ಡ ವ್ಯತ್ಯಾಸವೆಂದರೆ ಬೋಫೋರ್ಸ್ ಹಗರಣದ ಸುದ್ದಿ ಹೊರಬಿದ್ದಿದ್ದು ಭಾರತದಲ್ಲಿ ಅಲ್ಲ, ಯುರೋಪಿನಲ್ಲಿ. ಸ್ವೀಡಿಶ್ ಪತ್ರಿಕೆಯೋ ಅಥವಾ ಅಲ್ಲಿನ ಒಂದು ಸಂಘಟನೆಯೋ ಸುದ್ದಿಯನ್ನು ಬಯಲು ಮಾಡಿತ್ತು. ಭಾರತೀಯ ಮಾಧ್ಯಮ ಸಂಸ್ಥೆಗಳು ಅದರ ಸುಳಿವು ಹಿಡಿದು ನಂತರ ಸುದ್ದಿಯ ಬೆನ್ನು ಹತ್ತಿದವು. ನಾವಿಲ್ಲಿ ನೆನಪಿಟ್ಟುಕೊಳ್ಳಬೇಕಾದ ಬಹಳ ಮುಖ್ಯವಾದ ಸಂಗತಿ ಎಂದರೆ, ಆಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಇಲ್ಲಿ ಪತ್ರಕರ್ತರ ಆಸಕ್ತಿಗಿಂತ ಹೆಚ್ಚಿನದೇನೊ ಇತ್ತು, ಮತ್ತು ಅದು ಸಾಲು ಸಾಲಾಗಿ ಕ್ರಿಯಾಶೀಲವೂ ಆಗಿತ್ತು. ‘ಇಂಡಿಯನ್ ಎಕ್ಸ್‍ಪ್ರೆಸ್’ನ ಪ್ರಕಾಶಕರಾಗಿದ್ದ ರಮಾನಾಥ್ ಗೊಂಯಿಕಾ ಅವರ ದೆಹಲಿಯ ಅತಿಥಿಗೃಹ, ಕೇವಲ ಪತ್ರಕರ್ತರಿಗಷ್ಟೇ ಅಲ್ಲ, ವಿರೋಧ ಪಕ್ಷದ ರಾಜಕಾರಣಿಗಳಿಗೂ ಅಡ್ಡಾ ಆಗಿಬಿಟ್ಟಿತ್ತು. ಬೋಫೋರ್ಸ್ ಸುದ್ದಿಯ ಸುತ್ತ ಹಲವಾರು ಹಿತಾಸಕ್ತಿಗಳಿಗೆ ವಿಶೇಷ ಆಸಕ್ತಿ ಇತ್ತು. ವಿರೋಧ ಪಕ್ಷವಾಗಿದ್ದ ಬಿಜೆಪಿ, ಹಿರಿಯ ರಾಜಕಾರಣಿ ವಿ.ಪಿ. ಸಿಂಗ್, ಎಡಪಕ್ಷಗಳು ಹಾಗೂ ಪತ್ರಕರ್ತರ ಸಂಘಟಿತ ಪ್ರಯತ್ನಗಳು ಬೋಫೋರ್ಸ್ ವರದಿಗಳಲ್ಲಿ ಸೇರಿದ್ದವು. ಈಗ ರಫಾಲ್ ಸುದ್ದಿಗೆ ಬರೋಣ. ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖಾ ಸಾಧ್ಯತೆಗಳು ಇದ್ದಿದ್ದಲ್ಲಿ, ಖಂಡಿತವಾಗಿಯೂ ರಫಾಲ್ ಒಪ್ಪಂದದಲ್ಲಿ ಇನ್ನಷ್ಟು ಹೆಚ್ಚಿನ ವರದಿಗಳು ಬರುತ್ತಿದ್ದವು. ಮೊದಲನೆಯದಾಗಿ, ಕಾಂಗ್ರೆಸ್‍ಗೆ ರಾಜಕಾರಣದಲ್ಲಿ ವಿರೋಧಿಸುವುದು ಹೇಗೆಂಬುದು ಗೊತ್ತಿಲ್ಲ. ಕಾಂಗ್ರೆಸ್‍ಗೆ ಗೊತ್ತಿರುವುದು ಆಡಳಿತದ ರಾಜಕಾರಣ ಮಾತ್ರ. ಇದೊಂದು ಐತಿಹಾಸಿಕ ಅಂಶ. ಒಂದು ಪ್ರಕರಣದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವುದು, ವಿವಿಧ ತಜ್ಞರ ಒಕ್ಕೂಟ ಏರ್ಪಡಿಸುವುದು ಕಾಂಗ್ರೆಸ್ ಮಟ್ಟಿಗೆ ನೆಹರೂ ಕಾಲದಲ್ಲಿಯೇ ನಿಂತುಹೋದ ಬೆಳವಣಿಗೆ. The Hindu ಪತ್ರಿಕೆಯ ಸಂಪಾದಕ ಎನ್. ರಾಮ್ ರಫಾಲ್ ಸುದ್ದಿಯನ್ನೇ ಗಮನಿಸಿ. ‘ಕಾರಾವಾನ್’, ‘ದಿ ವೈರ್’ ಅಥವಾ ‘ಇಂಡಿಯನ್ ಎಕ್ಸ್‍ಪ್ರೆಸ್’ನ ಸುಶಾಂತ್ ಸಿಂಗ್ ವರದಿ ಮಾಡಿದ ತನಿಖಾ ವರದಿಗಳ ಬಗ್ಗೆ ಕಾಂಗ್ರೆಸ್‍ನ ಪ್ರತಿಕ್ರಿಯೆ ಕೇವಲ ರಾಹುಲ್ ಗಾಂಧಿ ಎಂಬ ಒಬ್ಬ ವ್ಯಕ್ತಿಯ ವೈಯಕ್ತಿಕ ಪ್ರತಿಕ್ರಿಯೆಯಾಗಿಯೇ ಇರುತ್ತಿತ್ತು. ನನಗೆ ಇನ್ನೂ ನೆನಪಿದೆ, ರಫಾಲ್‍ಗೆ ಸಂಬಂಧಿಸಿದ ‘ಕಾರಾವಾನ್’ನ ಒಂದು ತನಿಖಾ ವರದಿ ಪ್ರಕಟಗೊಂಡು ಎರಡು ವಾರಗಳ ನಂತರ ಕಾಂಗ್ರೆಸ್ ಮಾಧ್ಯಮ ಸೆಕ್ರೆಟರಿ ನಮ್ಮನ್ನು ಸಂಪರ್ಕಿಸಿ ನಾವು ಪ್ರಕಟಿಸಿದ ವರದಿ ಏನು ಎಂದು ವಿಚಾರಿಸಿದ್ದರು. ಅಂದರೆ, ಕಾಂಗ್ರೆಸ್‍ನಂತಹ ಪಕ್ಷದ ಮಾಧ್ಯಮ ಸೆಕ್ರೆಟರಿಗೆ ರಫಾಲ್‍ಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿಯೊಂದರ ಬಗ್ಗೆ ಅರಿವೇ ಇರುವುದಿಲ್ಲ. ಇನ್ನು ಆ ಸುದ್ದಿಯ ರಾಜಕೀಯ ಲಾಭ ಪಡೆಯುವ ಮಾತೆಲ್ಲಿಂದ ಬಂತು? ಹೀಗಾಗಿ, ಬೋಫೋರ್ಸ್ ಹಗರಣದ ವರದಿಯ ಸಮಯದಲ್ಲಿ ಕಂಡುಬಂದ ವಿಭಿನ್ನ ವಿಚಾರಧಾರೆಗಳ ಒಕ್ಕೂಟ ರಫಾಲ್ ಒಪ್ಪಂದದ ಬಗೆಗಿನ ವರದಿಯಲ್ಲಿ ಕಂಡು ಬಂದಿಲ್ಲ. ನ್ಯಾಯವಾದಿಗಳು, ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು, ಪತ್ರಕರ್ತರ ಕೂಡಿಕೆಯ ಪರವಾಗಿ ನಾನು ಮಾತನಾಡುತ್ತಿಲ್ಲ. ತನಿಖಾ ವರದಿಗಳಿಂದ ರಾಜಕೀಯ ಪಕ್ಷಗಳು ಅಥವಾ ಸ್ವಹಿತಾಸಕ್ತಿ ಗುಂಪುಗಳು ಲಾಭ ಪಡೆಯುವ ಸಾಧ್ಯತೆ ಇರುವುದರಿಂದ ಮಾಧ್ಯಮ ಸಂಸ್ಥೆಗಳು ಅವುಗಳಿಂದ ಅಂತರ ಕಾಯ್ದುಕೊಳ್ಳುವುದೇ ಉತ್ತಮ. ಆದರೆ, ಬೋಪೋರ್ಸ್ ಹಾಗೂ ರಫಾಲ್ ವರದಿಗಳ ಪರಿಣಾಮದಲ್ಲಿನ ವ್ಯತ್ಯಾಸದ ವಿಭಿನ್ನ ದೃಷ್ಟಿಕೋನಕ್ಕಾಗಿ ಇದನ್ನು ಹೇಳಿದೆನಷ್ಟೆ. ಮರಳಿ ಬೋಫೋರ್ಸ್ ಮತ್ತು ರಫಾಲ್ ವರದಿಗಾರಿಕೆಯ ವ್ಯತ್ಯಾಸವನ್ನು ಗಮನಿಸುವುದಾದರೆ, ಯುರೋಪಿನಲ್ಲಿ ಬೋಫೋರ್ಸ್ ಸುದ್ದಿ ಹೊರಬೀಳುತ್ತಿದ್ದಂತೆ ಎಲ್ಲ ಸುದ್ದಿಸಂಸ್ಥೆಗಳಲ್ಲಿ ಒಂದು ರೀತಿಯ ಸ್ಪರ್ಧೆ ಏರ್ಪಟ್ಟಿತ್ತು. ಆ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸುವುದಕ್ಕೆ ಮತ್ತು ಫಾಲೋ ಅಪ್ ಮಾಡುವುದಕ್ಕೆ ಎಲ್ಲಾ ಸಂಸ್ಥೆಗಳು ಮುತುವರ್ಜಿ ವಹಿಸಿದವು. ಅದೇ ರಫಾಲ್ ವಿಷಯದಲ್ಲಿ ಸುದ್ದಿ ಪ್ರಕಟಿಸುವ ಬಗ್ಗೆ ಸುದ್ದಿಸಂಸ್ಥೆಗಳಲ್ಲಿ ನೀರವ ಮೌನ ಆವರಿಸಿತ್ತು. ಆರಂಭಿಕ ದಿನಗಳಲ್ಲಿ ‘ಕಾರವಾನ್’ ಮತ್ತು ‘ದಿ ವೈರ್’ ಈ ಸುದ್ದಿ ಬೆನ್ನು ಹತ್ತುವುದರಲ್ಲಿ ಮುಂಚೂಣಿಯಲ್ಲಿದ್ದ ಸಂಸ್ಥೆಗಳು. ಸ್ವಲ್ಪ ದೀರ್ಘಕಾಲ ನಾವು ಸುದ್ದಿಯನ್ನು ಬಯಲು ಮಾಡುತ್ತಲೇ ಬಂದು ಸರಿಸುಮಾರು 7-8 ಮುಖ್ಯ ಸುದ್ದಿಗಳನ್ನು ವರದಿ ಮಾಡಿದ ಮೇಲೆ ಈ ವರ್ಷದ (2019) ಆರಂಭದಿಂದ ‘ದಿ ಹಿಂದು’ ಪತ್ರಿಕೆ ವರದಿಗಳನ್ನು ಪ್ರಕಟಿಸಲಾರಂಭಿಸಿತು. ಇದು ಸ್ವಾಗತಾರ್ಹ. ಆದರೆ, ಬಹಳ ದೀರ್ಘಕಾಲದವರೆಗೆ ಒಂದು ಮೌನ ವ್ಯಾಪಿಸಿಕೊಂಡಿದ್ದು ಹೌದು. ಒಂದು ದೊಡ್ಡ ಸುದ್ದಿಯಿದ್ದು, ಸರ್ಕಾರವೇ ಕಟಕಟೆಯಲ್ಲಿ ನಿಂತಿರುವಾಗ, ಹೆಗ್ಗಳಿಕೆಯ ಪತ್ರಿಕಾ ಕಚೇರಿಗಳಲ್ಲಿ ಕೆಲಸ ಮಾಡುವ ನೂರಾರು, ಇನ್ನು ಕೆಲ ಸಂದರ್ಭಗಳಲ್ಲಿ ಸಾವಿರಾರು ಎನ್ನಬಹುದು – ಪತ್ರಕರ್ತರು ಏನು ಮಾಡುತ್ತಿದ್ದರು? ‘ಕಾರಾವನ್’ ಪತ್ರಿಕೆಗಿರುವುದು ಕೇವಲ 30-35 ಪತ್ರಕರ್ತರು. ‘ಇಂಡಿಯನ್ ಎಕ್ಸ್ಸ್‍ಪ್ರೆಸ್’ 700-800 ಪತ್ರಕರ್ತರನ್ನು ಹೊಂದಿದೆ, ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಸುಮಾರು 2,000-3,000 ಪತ್ರಕರ್ತರಿದ್ದಾರೆ. ಇವರೆಲ್ಲರಿಗೂ ಇರುವ ದೊಡ್ಡ ಬ್ರ್ಯಾಂಡ್, ಯಾರನ್ನಾದರೂ ತಲುಪುವ ಅವಕಾಶ. ಈ ಅವಕಾಶ ಸುದ್ದಿಸಂಸ್ಥೆಗೆ ಇರುವ ದೊಡ್ಡ ಇತಿಹಾಸ ಅಥವಾ ಹಿರಿಮೆಯ ಕಾರಣದಿಂದಾಗಿ ದೊರೆಯುವಂತಹದ್ದು. ಇಂಥ ಅನುಕೂಲ ಉಳಿದ ಸಂಸ್ಥೆಗಳಿಗೆ ಕಡಿಮೆ ಇದೆ. ಆದರೆ ಇವರಾರಿಗೂ ಇದು ಸುದ್ದಿ ಎನ್ನಿಸಲಿಲ್ಲ. ನನಗೆ ವೈಯಕ್ತಿಕವಾಗಿ ತಿಳಿದುಬಂದ ಸಂಗತಿ ಎಂದರೆ, ಪ್ರಕಟಣೆಗೆ ನಮಗೆ ಬಂದ ಕೆಲವು ಸುದ್ದಿಗಳು ಆ ದೊಡ್ಡ ಪತ್ರಿಕೆಗಳಲ್ಲಿ ಪ್ರಕಟಿಸಲು ನಿರಾಕರಿಸಿದ ಸುದ್ದಿಗಳು. * ನಿರಂಜನ್ ಟಾಕ್ಲೆ ಅವರು ನ್ಯಾಯಮೂರ್ತಿ ಲೋಯ ಅವರ ಅನುಮಾನಸ್ಪದ ಸಾವಿನ ಕುರಿತ ಸುದ್ದಿ ವರದಿ ಮಾಡಿದ ಮೇಲೆ, ಅವರಿಗೆ ಎಲ್ಲೂ ಕೆಲಸ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಇಂತಹ ಸವಾಲುಗಳ ನಡುವೆ ಕೆಲಸ ಮಾಡುವ ಪತ್ರಕರ್ತರಿಗೆ ತನಿಖಾ ವರದಿಗಳನ್ನು ಮಾಡುವ ಮತ್ತು ಅವು ಪ್ರಕಟವಾಗುವಂತೆ ನೋಡಿಕೊಳ್ಳುವ ವಿಶಿಷ್ಟ ಮಾದರಿಗೆ ದೇಶ ತೆರೆದುಕೊಳ್ಳುವುದು ಇರುವ ತೊಂದರೆಗಳೇನು? ಪತ್ರಕರ್ತ ನಿರಂಜನ್ ಠಾಕ್ಲೆ ನಿರಂಜನ್ ಟಾಕ್ಲೆ ಅವರು ಒಬ್ಬ ಹಿರಿಯ ಪತ್ರಕರ್ತ. ಅವರ ಹಿರಿತನಕ್ಕೆ ಸಮಾನವಾದ ಸಂಬಳವನ್ನು ಕೊಟ್ಟು ಅವರನ್ನು ಉಳಿಸಿಕೊಳ್ಳುವಲ್ಲಿ ‘ಕಾರಾವಾನ್’ಗೆ ಸಾಧ್ಯವಾಗಲಿಲ್ಲ. ‘ಕಾರಾವಾನ್’ ಇನ್ನೂ ಒಂದು ವಿಶೇಷ ವ್ಯವಸ್ಥೆಯಡಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿತಾದರೂ, ಅದು ಸಾಧ್ಯವಾಗಲಿಲ್ಲ. ಆದರೆ, ಈ ಒಂದು ಪ್ರಕರಣ (ನಿರಂಜನ್ ಟಾಕ್ಲೆ) ಒಂದು ನಾಗರಿಕ ಸಮಾಜವಾಗಿ ಭಾರತದಲ್ಲಿ, ಒಂದು ಬೆಂಬಲ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿ ಬಹಳ ಹಿಂದೆ ಉಳಿದಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದೆ. ಹಣ ಇರುವವರು, ಇಂಥ ಪ್ರಯತ್ನಗಳಲ್ಲಿ ಹಣ ಹೂಡುವುದಕ್ಕೆ ಹಿಂಜರಿಯುತ್ತಾರೆ. ಯಾಕೆಂದರೆ ಇದನ್ನು ಸರ್ಕಾರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಣವುಳ್ಳವರು ಇಂಥ ಅಪಾಯ ಎದುರಿಸುವುದಕ್ಕೆ ಸಿದ್ಧರಿರುವುದಿಲ್ಲ. ಪಾಶ್ಚಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಫೌಂಡೇಷನ್‍ಗಳು, ಕುಟುಂಬಗಳು, ಸಮಾಜೋದ್ದಾರ ಉದ್ದೇಶ ಉಳ್ಳವರು (Phiಟಚಿಟಿಣhಡಿoಠಿisಣ) ಸವಾಲುಗಳನ್ನು ಎದುರಿಸುವುದಕ್ಕೆ ಸಿದ್ಧರಿರುವವರು ಇದ್ದಾರೆ. ಅವರು ತನಿಖಾ ಪತ್ರಿಕೋದ್ಯೋಮವನ್ನು ಬೆಂಬಲಿಸುತ್ತಿದ್ದಾರೆ. ಜೊತೆಗೆ ಕಾನೂನು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶವನ್ನು ಒದಗಿಸುವುದಕ್ಕೆ ಬೆಂಬಲವಾಗಿದ್ದಾರೆ. ಇಲ್ಲಿ ಈ ಕಾರ್ಯವನ್ನು ಸರ್ಕಾರದ ವಿರುದ್ಧ ಎಂದು ನೋಡಲಾಗುತ್ತದೆ ಮತ್ತು ಅಲ್ಲದೆ ಇಂಥ ಪ್ರಯತ್ನಗಳಿಗೆ ಹಣ ಹೂಡುವವರ ಸಂಖ್ಯೆಯೂ ಹೆಚ್ಚಿಲ್ಲ. * ಭಾರತದಲ್ಲಿ ತನಿಖಾ ಪತ್ರಿಕೋದ್ಯಮದ ಭವಿಷ್ಯ ಹೇಗಿದೆ? ತನಿಖಾ ಪತ್ರಿಕೋದ್ಯಮದ ಲಕ್ಷ್ಯ ಏನಿರಬೇಕು? ದೊಡ್ಡ ಪತ್ರಿಕಾ ಸಂಸ್ಥೆಗಳು ಈ ದೇಶದ ಅತ್ಯಂತ ಪ್ರಭಾವಿ ಹಾಗೂ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ತನಿಖಾ ಪತ್ರಿಕೋದ್ಯಮ ನಡೆಸಬಹುದು ಎಂಬ ನಿರೀಕ್ಷೆ ನನಗಿಲ್ಲ. ಆದರೂ ಅವು ತನಿಖಾ ವರದಿಗಳನ್ನು ಪ್ರಕಟಿಸುತ್ತವೆ. ಆದರೆ ಆ ಸುದ್ದಿಗಳು ನಾನು ಪರಿಗಣಿಸುವ ಮುಖ್ಯ ಏಳು ಪ್ರಭಾವಿ/ಹಿತಾಸಕ್ತಿಗಳ ಸಂಬಂಧಿತ ಆಗಿರುವುದಿಲ್ಲ. ಈ ಏಳು ಪ್ರಭಾವಿ/ಹಿತಾಸಕ್ತಿ ವಲಯಗಳು ಯಾವುವೆಂದರೆ: 1. ಪ್ರಧಾನ ಮಂತ್ರಿ ಮತ್ತು ಪ್ರಧಾನಿ ಕಚೇರಿ, 2. ಗೃಹ ಸಚಿವಾಲಯ ಮತ್ತು ಗೃಹ ಮಂತ್ರಿ ಅಮಿತ್ ಶಾ ಮತ್ತು ಅವರ ರಾಜಕೀಯ ಮತ್ತು ಉದ್ಯಮ ಆಸಕ್ತಿಗಳು. 3. ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಅವರ ಕಚೇರಿ. 4. ರಿಲಯನ್ಸ್, 5. ಅದಾನಿ, 6. ಆರ್‍ಎಸ್‍ಎಸ್, 7. ರಕ್ಷಣಾ ಬಜೆಟ್. ನಮ್ಮ ದೇಶ ಪ್ರತಿ ವರ್ಷ 3 ಲಕ್ಷ ಕೋಟಿ ರೂಪಾಯಿಯಷ್ಟು ರಕ್ಷಣಾ ಬಜೆಟ್ ಹೊಂದಿದೆ. ರಕ್ಷಣಾ ಬಜೆಟ್‍ನ ದೊಡ್ಡ ಗಾತ್ರದಿಂದಾಗಿ, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅದರ (ರಕ್ಷಣಾ ಬಜೆಟ್) ಸುತ್ತ ದೆಹಲಿಯಲ್ಲಿಯೇ ಸುತ್ತುತಿರುಗುವ ಮಧ್ಯವರ್ತಿಗಳು ಹಾಗೂ ಖರೀದಿದಾರರು ಇದ್ದೇಇರುತ್ತಾರೆ. ಇದ್ಯಾವುದೂ ವ್ಯಕ್ತಿಗತವಾದುದಲ್ಲ, ಆದರೆ ಈ ವ್ಯಕ್ತಿಗಳು ಹೊಂದಿರುವ ಅಧಿಕಾರಕ್ಕೆ ಸಂಬಂಧಿಸಿದ್ದು. ಇವು ಬಹಳ ಶಕ್ತಿಶಾಲಿಯಾದ ಹಿತಾಸಕ್ತಿಗಳು. ಒಂದು ಚೈತನ್ಯಶೀಲ ಪ್ರಜಾಪ್ರಭುತ್ವ, ದೊಡ್ಡ ಪತ್ರಿಕೆಗಳು, ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿಸಬೇಕು. ಆದರೂ ಈ ದೊಡ್ಡ ಸುದ್ದಿಸಂಸ್ಥೆಗಳು ಈ ವಿಷಯಗಳ ಬಗ್ಗೆ ತನಿಖೆ ನಡೆಸುತ್ತವೆ ಎಂಬ ಬಗ್ಗೆ ನನಗೆ ಅನುಮಾನವಿದೆ. ತನಿಖಾ ಪತ್ರಿಕೋದ್ಯಮವೆಂದರೆ ಪ್ರಕರಣದ ಬೆಳವಣಿಗೆ, ತೀರ್ಪುಗಳು ಮತ್ತು ಕೋರ್ಟ್ ಪ್ರಕರಣಗಳ ಬಗ್ಗೆ ಬರೆಯುವುದಲ್ಲ. ನನ್ನ ಪ್ರಕಾರ ಯಾವುದೇ ತನಿಖಾ ಸುದ್ದಿ ಅಧಿಕಾರ ನಿಯಂತ್ರಿಸುವ ಕಚೇರಿಗಳನ್ನು ಮುಟ್ಟುವಂತಿರದೇ, ಅವುಗಳ ಪರ ವಾದ ಮಂಡಿಸುವಂತಿದ್ದರೆ, ನೀವು ಜನತೆಯ ಪರವಾಗಿ ಇಲ್ಲ ಎಂದರ್ಥ. ಜನರ ಪರವಾಗಿ ಇರುವುದರ ಬದಲಾಗಿ ನೀವು ಅಧಿಕಾರ ನಿಯಂತ್ರಿಸುವ ಕಚೇರಿಗಳ ಪರವಾಗಿದ್ದೀರಿ ಎಂದರ್ಥ. ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ Like this: Like Loading... Posted in ಚಿಂತನ, ಬರಹ Bookmark the permalink. Post navigation ← Previous Next → One comment to ““ತನಿಖಾ ಸುದ್ದಿಗಳಿಗೆ ಕೊರತೆಯಿಲ್ಲ; ಪ್ರಕಟಣೆಯ ಅವಕಾಶಗಳಿಗೆ ಕೊರತೆಯಷ್ಟೇ” narasimha murthy September 14, 2020 at 6:05 pm ಹ ಹಾ, ಇವರೆಲ್ಲಾ ಯಾವಾಗ ಸುದಾರಿಸುತ್ತ್ರೋರೋ ಗೊತ್ತಿಲ್ಲ, ಇವರ ಒಂದೇ ಸಾಲಿನ ಅಜೆಂಡಾ ಮೋದಿ ವಿರೋಧಿಸಿ ಜೀವನ ಮಾಡೋದು, ಗುಜರಾತ್ ದಂಗೆ ಇರ್ಬೋದು,ಬಾಟ್ಲಾ encounter ಇರ್ಬೋದು, ಲೋಯ ಸಾವು ಇರಬೌದೂ ಇವನ್ನೆಲ್ಲ ದಶಕಗಳಿಂದ ಬಿಜೆಪಿ ಮತ್ತು ಮೋದಿ ಯವರನ್ನು ಸದೆಬಡಿಯಲು ಅಸ್ತ್ರ ದಂತೆ ಬಳಸಿಕೊಂಡಿದ್ದಾರೆ, ಆದರೆ ಇವರ ಪ್ರಯತ್ನ ಕೋರ್ಟ್ ನಲ್ಲೂ, ಮತ್ತು ಜನತಾ ಕೋರ್ಟ್ ನಲ್ಲಿ ದಾರುಣವಾಗಿ ವಿಫಲ ಆಯಿತು. ನಿಮಗೆ ಜ್ಞಾಪಕ ಇರ್ಬೋದು ಕೆಲ ದಿನಗಳ ಕೆಳಗೆ ಒಂದು ವಾರ್ತೆ ಬಂದಿತ್ತು ಇಂತ ಗಿರಾಕಿ ಗಳಿಗೆ ಚೀನಾ ದವರು ಒಂದು ವರ್ಷಕ್ಕೆ ಸುಮಾರು 4500 ಕೋಟಿ ಕರ್ಚು ಮಾಡುತ್ತಾರಂತೆ(ತಮಗೆ ವಿರುದ್ಧ ಇರುವರನ್ನು ನಿರಂತರವಾಗಿ ಪತ್ರಿಕೆಗಳಲ್ಲಿ ವಿಲನ್ ಆಗಿ ಬರುವಂತೆ ಮಾಡುವುದು) ಇವರೆಲ್ಲಾ ಅದರ ಗಂಜಿ ಗಿರಾಕಿಗಳು.
Come and fall in the creative world of words. This blog will be all about dear ones, inspirational engines, who are/were engineering the track of my life. Tuesday, November 15, 2022 ಅದೊಂದು ಸುಂದರ ಗುರುಕುಲ.. ! ಅದೊಂದು ಸುಂದರ ಗುರುಕುಲ.. ಕಾಡಿನ ಮಧ್ಯೆ ಒಂದು ಸುಂದರ ಕೆರೆ.. ಅದರ ಸುತ್ತಲೂ ಪುಟ್ಟ ಪುಟ್ಟ ಕುಟೀರಗಳು.. ಪ್ರತಿ ಕುಟೀರಗಳಲ್ಲಿ ಶಿಷ್ಯರಿಗೆ ಅಧಿಕಾರ ಕೊಟ್ಟು.. ಆ ಗುಡಿಸಲನ್ನು ನೋಡಿಕೊಳ್ಳುವ ಜವಾಬ್ಧಾರಿ ಕೊಡಲಾಗಿತ್ತು.. ತಮ್ಮ ಪರ್ಣ ಕುಟೀರಗಳನ್ನು ಬೆಳೆಸುವ ಬೆಳಗಿಸುವ ಕಾಯಕ ಅವರದಾಗಿತ್ತು.. ಅಂತಹ ಒಂದು ಪರ್ಣಕುಟೀರದಲ್ಲಿ ಸದಾ "ಸಂತೋಷ"ವೇ ತುಂಬಿತ್ತು.. ಕಾರಣ ಅದರ ಜವಾಬ್ಧಾರಿ ಹೊತ್ತವರ ಹೆಸರೇ ಅದಾಗಿತ್ತು.. ಆ ಪರ್ಣಕುಟೀರದಲ್ಲಿದ್ದವರೆಲ್ಲಾ "ರವಿ"ಯ ಬೆಳಕಿನಲ್ಲಿ ಪ್ರತಿ ಕ್ಷಣ ಹೊಳೆಯುವ ಮಣಿಗಳಾಗಿದ್ದರು.. ಸುಮಾರು ಎರಡು ವರ್ಷಗಳ ಹಿಂದೆ ಆ ಕುಟೀರಕ್ಕೆ ಸೇರಿಕೊಂಡ ಶಿಷ್ಯನೊಬ್ಬ ಅಲ್ಲಿದ್ದ ಹಿರಿಯ ಶಿಷ್ಯರ ಹತ್ತಿರ ಒಂದು ಪ್ರಶ್ನೆ ಕೇಳಿದ! "ಅಣ್ಣ .. ಈ ಕುಟೀರದಲ್ಲಿ ಎಂಥಹ ಸಂಭ್ರಮ ಕಾಣುತ್ತಿದ್ದೇನೆ ಅಣ್ಣ.. ಪ್ರತಿ ಕ್ಷಣವೂ ಒಂದು ಸಂತಸದ ಕ್ಷಣಗಳು ನಮಗೆ ಎದುರಾಗುತ್ತಲೇ ಇರುತ್ತವೆ.. ಮನಸ್ಸಿಗೆ ಏನೋ ಒಂದು ರೀತಿಯ ಉಲ್ಲಾಸ ಅನಿಸುತ್ತೆ" " ಹೌದು ತಮ್ಮ.. ಇಲ್ಲೊಂದು ಸಂಭ್ರಮದ ವಾತಾವರಣವಿದೆ.. ಇತ್ತೀಚಿಗಷ್ಟೇ ಒಂದು ಸುಂದರ ಕಾರ್ಯಕ್ರಮ ನೆಡೆಯಿತು.. ಅದರ ಬಗ್ಗೆ ನಮ್ಮ ಗುರುಗಳು ಬಹಳ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ.. ತಗೋ ಅದನ್ನೊಮ್ಮೆ ಓದು... ನೋಡು ಖುಷಿಪಡು .. " ಚಿತ್ರ ಕೃಪೆ : ಅವಿರತ ಪರಿಶ್ರಮದ ತಂಡ ಕಾಡಿನಲ್ಲೆಲ್ಲ ಸಂಭ್ರಮದ ವಾತಾವರಣ ಎಲ್ಲಿ ನೋಡಿದರಲ್ಲಿ ಕೆಂಪು ಹಳದಿ.. ಕರುನಾಡಿನ ಹೆಣ್ಣು ಮಕ್ಕಳ ಸೌಭಾಗ್ಯದ ಗುರುತು ಎಲ್ಲೆಡೆ ಹರಡಿತ್ತು.. ಅಲ್ಲಿದ್ದ ಶಿಷ್ಯ ಗಣಗಳು ಎಲ್ಲರೂ ಒಪ್ಪುವ ವೇಷ ಭೂಷಣಗಳಲ್ಲಿ ಮಿಂಚುತ್ತಿದ್ದರು.. ಪ್ರತಿಯೊಬ್ಬರ ಮೊಗದಲ್ಲಿ ಹಬ್ಬದ ಸಂಭ್ರಮ.. ಅಲ್ಲವೇ..... ತಾಯಿ ಭುವನೇಶ್ವರಿಯನ್ನು ಅರ್ಚಿಸಲು ದಿನ ಮುಹೂರ್ತ ಬೇಡ. .. ಅನುಕ್ಷಣವೂ, ಅನುದಿನವೂ ನಮ್ಮ ನರನಾಡಿಗಳಲ್ಲಿ ಭಾಷೆಯ ಅಭಿಮಾನ ಹರಿದಾಡುತ್ತಲೇ ಇರುತ್ತದೆ...ಅದೇ ಕರುನಾಡಿನ ನಿತ್ಯೋತ್ಸವ....ಆದರೂ ಎಲ್ಲರನ್ನೂ ಒಟ್ಟು ಗೂಡಿಸಿ ನಿಲ್ಲಬೇಕು ಅಂದಾಗ ತಾರೀಕು ಕೂಡ ನಮಗೆ ಜೊತೆಯಾಯಿತು.. ಹನ್ನೊಂದು ಹನ್ನೊಂದು ಇಪ್ಪತ್ತೆರಡು.. ಹೌದು ಎರಡು ಸಾವಿರದ ಇಪ್ಪತ್ತೆರಡನೆ ಇಸವಿ.ನವೆಂಬರ್ ಮಾಸದ ಹನ್ನೊಂದನೇ ದಿನ.. ಹೌದು ನವೆಂಬರ್ ಕರುನಾಡಿನ ಜನತೆಯಲ್ಲಿ ಎಂದಿಗೂ ಮಾಸದ ಮಾಸ...! ಕಾರ್ಯಕ್ರಮ ಅಂದರೆ ಆ ಪರಿಸರದ ಮಹತ್ವನ್ನು ಎತ್ತಿ ಹಿಡಿಯುವ ಯಾವುದಾದರೂ ಒಂದು ಕಲೆ ಅಲ್ಲಿ ಬರಬೇಕು.. ಆಗ ಬಂದದ್ದೇ ಕಂಸಾಳೆ.. ಅಬ್ಬಾ ಶಿಷ್ಯ ಕೋಟಿಗಳೇ ನೀವು ನೋಡಬೇಕಿತ್ತು.. ಆ ಹಾವಭಾವ.. ಆ ತಾಳ ಲಯ.. ಅವರ ನೃತ್ಯ, ದೇಹವನ್ನು ದಂಡಿಸುವಂಥಹ ನೃತ್ಯ.. ಆ ಕಂಸಾಳೆಯನ್ನು ಹಿಡಿದು ತಾಳ ಹಾಕುತ್ತಾ ಅವರು ನೀಡಿದ ಸುಮಾರು ಒಂದು ಅರ್ಧ ಘಂಟೆಯ ಕಾರ್ಯಕ್ರಮ ಚಪ್ಪಾಳೆ ಗಿಟ್ಟಿಸಿತು.. ಹಾಗೆ ಆ ಕಡೆ ಈ ಕಡೆ ನೋಡಿದರೆ.. ಜ್ಞಾನ ಹೆಚ್ಚಿಸುವ ಕವಿವರೇಣ್ಯರ ರಚನೆಗಳು, ಲೇಖಕರ ಅದ್ಭುತ ಪುಸ್ತಕಗಳು, ಮನಸ್ಸನ್ನು ಉಲ್ಲಾಸದಿಂದ ಇರಿಸಿಕೊಳ್ಳಲು ಬೇಕಾದ ಪುಸ್ತಗಳು.. ಮಸ್ತಕಕ್ಕೆ ಇನ್ನಷ್ಟು ಇಂಬು ಕೊಡುವ ಪುಸ್ತಕಗಳು ಬೇಕಾದಷ್ಟು ಇದ್ದವು.. ಎಲ್ಲರೂ ಇದ್ದ ಮೇಲೆ ಅಣ್ಣಾವ್ರು ಇರಲೇ ಬೇಕಲ್ಲವೇ.. ಕರುನಾಡಿನ ಭಾಷೆಗೆ ಒಂದು ತೀವ್ರ ಸ್ವರೂಪದ ಮೆಚ್ಚುಗೆ, ಗಮನಿಸುವಿಕೆ ಮತ್ತು ಆರಾಧನೆ ಮಾಡುವಂತಹ ಮೊದಲೇ ಇದ್ದ ಮನಸ್ಸನ್ನು ಇನ್ನಷ್ಟು ಎತ್ತರಕ್ಕೆ ಒಯ್ದಿದ್ದು ಅವರ ವ್ಯಕ್ತಿತ್ವ, ಅವರ ಸದಭಿರುಚಿಯ ಚಿತ್ರಗಳು ಹಾಗೂ ಒಬ್ಬ ಸಂತನಂತೆ ಭಾಷೆಯ ಏಳಿಗೆಗೆ ದುಡಿದ ಅವರ ಮೇರು ವ್ಯಕ್ತಿತ್ವ.. ಹೌದು ಅಣ್ಣಾವ್ರ ಬಗ್ಗೆ ಅವರ ಪುತ್ರ ಪುನೀತ್ ಅವರ ಮೂಸೆಯಿಂದ ಅರಳಿದ ಪುಸ್ತಕವಿತ್ತು.. ಭಾಷೆಯ ಬಗ್ಗೆ ಅಭಿಮಾನ ಹೌದು.. ಸನ್ಮಾನ ಹೌದು.. ಸಂತೋಷ ಹೌದು.. ಎಲ್ಲವೂ ಸರಿ.. ಅದನ್ನು ಬಿತ್ತರಗೊಳಿಸುವ ಒಂದು ನೆಪ ಬೇಕಲ್ಲವೇ.. ಬೇಕಾದಷ್ಟು ವಿಭಿನ್ನ ವಿನ್ಯಾಸಗಳ ಅಂಗಿಗಳು ಅಲ್ಲಿ ಜಮಾಯಿಸಿದ್ದವು.. ಕರುನಾಡಿನ ಹೆಮ್ಮೆಯ ಲಾಂಛನ, ನಕ್ಷೆ, ಬಾವುಟ, ಕೆಲವು ನುಡಿಗಳನ್ನು ಹೊತ್ತ ಟೀ ಶರ್ಟ್ ಅನೇಕರ ಸುಂದರ ಮನಸ್ಸನ್ನು ಅಲಂಕರಿಸಿದ್ದವು. ಗಿಡ ನೀಡಿ.. ಮರ ಬೆಳೆಸಿ.. ಪರಿಸರ ಬೆಳಗಲಿ, ಬೆಳೆಯಲಿ.. ನಿಜ ಅದಕ್ಕೆಂದೇ ಅನೇಕಾನೇಕ ಅಲಂಕಾರಿಕ ಗಿಡಗಳು ಮೇಳೈಸಿದ್ದವು.. ತಮಗೆ ಇಷ್ಟ ಬಂದ ಸಸ್ಯಗಳನ್ನು ಪಡೆದು ಮನೆಯನ್ನು, ಅಂಗಳವನ್ನು ಸಸ್ಯಕಾಶಿ ಮಾಡುವ ಹಂಬಲ ಹಲವರದ್ದು.. ಸಮಾರಂಭವೆಂದರೆ ಮಸ್ತಕಕ್ಕೆ ಖುಷಿ ಕೊಡುವಂತದ್ದು ಇದ್ದೆ ಇರುತ್ತದೆ.. ಆದರೆ ನಾಲಿಗೆ ಆಹಾ ಅನ್ನುವಂತಹ ಸವಿ ಬೇಕು ಅಲ್ಲವೇ.. ಬಾಳೆಯ ಎಳೆಯಲ್ಲಿ ಅಂತಹ ಭಕ್ಷ್ಯ ಭೋಜ್ಯಗಳು ಹರಿದಾಡಿತು.. ನಂತರ ಬಂದವರ ಉದರ ಸೇರಿ ಕೃತಜ್ಞತಾ ಭಾವ ಹೊಂದಿದವು.. ಎಲ್ಲರ ಮನಸ್ಸಲ್ಲಿ, ಎಲ್ಲರ ಬಾಯಿಯಲ್ಲಿ ಒಂದೇ ಅಭಿಮತ.. ಬಾಳೆ ಎಲೆ ಊಟ ಟಾಪ್ ಕ್ಲಾಸ್... ಎಲ್ಲಾ ಕ್ರಾಯಕ್ರಮಗಳ ಯಶಸ್ಸು ನೆಲೆ ನಿಲ್ಲೋದು ಆಹಾರದ ಬಾಣಲೆಯಲ್ಲಿ.. ಅದರಲ್ಲಿ ಗೆದ್ದೇ ಬಿಟ್ಟಿತು ಈ ಸುಂದರ ತಂಡ...! ಗುರುಗಳು ಬರೆದು‌ ಕೊಟ್ಟಿದ್ದ ವೀಕ್ಷಕ ವಿವರಣೆಯ ಪುಟಗಳು ಮುಗಿದಿತ್ತು...ಶಿಷ್ಯರುಗಳು ಕುತೂಹಲ ತಡೆಯಲಾಗದೆ..ಮುಂದೇನಾಯ್ತು‌ ಎಂದು ತಿಳಿಯುವ ಕಾತುರ ಕಾಂತಾರ ಸಿನಿಮಾದ ಅಂತಿಮ ದೃಶ್ಯಕ್ಕಿಂತಲೂ ಮಿಗಿಲಾಯ್ತು... ಕುಣಿದಾಯಿತು.. ಬಟ್ಟೆ ಧರಿಸಿ ಮೆರೆದಾಯ್ತು.. ಪುಸ್ತಕಗಳನ್ನು ಕೊಂಡಾಯಿತು.. ಅಲಂಕಾರಿಕ ಜುಮುಕಿಗಳು, ಬಿಂದಿಗಳು, ಕ್ಲಿಪ್, ಬಳೆಗಳು ಹೆಣ್ಣು ಮಕ್ಕಳ ಚೀಲ ಸೇರಾಯ್ತು.. ಮುಂದೆ ಗುರುಗಳೇ.. "ಶಿಷ್ಯರೇ.. ಮುಂದೆ ನೆಡೆದದ್ದು ಇನ್ನಷ್ಟು ಖುಷಿಯ ಕ್ಷಣಗಳು... ಕರುನಾಡಿನ ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು.. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಹಾಡಿದ ನಾಲ್ಕು ಮಂದಿಯಲ್ಲಿ ಇಬ್ಬರ ಮಾತೃ ಭಾಷೆ ಕನ್ನಡವಲ್ಲ.. ಕರುನಾಡ ಭಾಷೆ ಸುಲಿದ ಬಾಳೆ ಹಣ್ಣಿನಂತೆ.. ಕಬ್ಬಿನ ರಸದಂತೆ.. ಹೌದು ಅದಕ್ಕೆ ಅಲ್ಲವೇ ಅಣ್ಣಾವ್ರು ಹಾಡಿದ್ದು "ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ.. " ಜ್ಞಾನ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಅದ್ಭುತ ಸಾಧನೆ ಮಾಡಿರುವ ಇಬ್ಬರು ಮಹನೀಯರನ್ನು ಪರಿಚಯ ಮಾಡಿಕೊಟ್ಟರು ಈ ಕಾರ್ಯಕ್ರಮದ ರೂವಾರಿಗಳು ಮನಿಷಾ ಹಾಗೂ ಶರನ್ ..ಅದನ್ನು ವಿವರಣಾ ಪೂರ್ವಕವಾಗಿ ಬಿಡಿಸಿಟ್ಟರು ರವಿಕುಮಾರ್... ಡಾ. ಸುಬ್ಬಣ್ಣ ಅಯ್ಯಪ್ಪನ್ ಅವರು ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಮುಖಸ್ಥರಾಗಿ ನೇಮಕಗೊಂಡು ಈ ಸಂಸ್ಥೆಯ ಕಾರ್ಯಗಳನ್ನು ನಿರ್ದೇಶಿಸುತ್ತಿದ್ದಾರೆ. ಡಾ. ಅಯ್ಯಪ್ಪನ್ ಅವರು ಮೂಲತಃ ಒಬ್ಬ ಮತ್ಸ್ಯವಿಜ್ಞಾನಿ. ಭಾರತದ ನೀಲ ಕ್ರಾಂತಿಗೆ ಅವರ ಕೊಡುಗೆಯನ್ನು ಗಮನಿಸಿ ಭಾರತ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಮೀನುಗಾರಿಕೆ ಮತ್ತು ಸಾಗರ ಅಣುಜೀವಶಾಸ್ತ್ರ ಕಾರ್ಯಕ್ಷೇತ್ರಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದು ಹೆಚ್ಚಿನ ವಿದ್ಯಾಭಾಸವನ್ನು ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ ಪಡೆದು ಅನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ, ಪದವಿ ಗಳಿಸಿದ್ದಾರೆ ಶ್ರೀ ರಮೇಶ್ ಅವರು ಕ. ವಿ. ತಂ. ಅ ಸಂಸ್ಥೆಯ ಮೂಲಕ ಇಡೀ ವರ್ಷ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಸಂಚರಿಸಿ ಅನೇಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಒಲವನ್ನು ಸೃಷ್ಟಿಸುವುದು ಮತ್ತು ಪೋಷಿಸುವುದರಲ್ಲಿ ಅವರಿಗೆ ಅತೀವ ಆಸಕ್ತಿ.. ಇಬ್ಬರ ಗೌರವಾನ್ವಿತರ ಪರಿಚಯವಾಗಿದ್ದು ಈ ಕಾಡಿಗೆ ಒಂದು ಹೆಮ್ಮೆ ಶಿಷ್ಯರೇ ಎಂದು ಗುರುಗಳು ಸ್ವಲ್ಪ ಹೊತ್ತು ಸುಮ್ಮನೆ ಕುಳಿತರು.. "ಗುರುಗಳೇ ಏನಾಯಿತು.. ಯಾಕೆ ಸುಮ್ಮನಾದಿರಿ.. ?" "ಶಿಷ್ಯರೇ.. ಭರ್ಜರಿ ಊಟ ಮಾಡುವಾಗ.. ತರಹಾವರಿ ಖಾದ್ಯಗಳು ಬರುತ್ತಲೇ ಇರುತ್ತವೆ.. ಒಂದು ಸಣ್ಣ ವಿರಾಮ ಇನ್ನಷ್ಟು ಹೆಚ್ಚಿನ ಸವಿ ಭೋಜನವನ್ನು ಮಾಡಲು ನಮ್ಮ ದೇಹಕ್ಕೆ ಅನುವು ಮಾಡಿಕೊಡಬೇಕು ಅಲ್ಲವೇ.. ಹಾಗೆ ಮುಂದಿನ ಕಾರ್ಯಕ್ರಮ ನೋಡಿದಾಗ ನೀವೇ ಆಹಾ ಎನ್ನುತ್ತೀರಿ ಅದಕ್ಕೆ ಅಲ್ಪ ವಿರಾಮವಷ್ಟೇ.. !!!" ಸರಿ ಮುಂದುವರೆಸಿ ಗುರುಗಳೇ.. ನಮ್ಮ ಮಸ್ತಕದಲ್ಲಿ.. ಹೃದಯದಲ್ಲಿ ಇನ್ನಷ್ಟು ಜಾಗ ಮಾಡಿಕೊಂಡೆವು ಇವಾಗ.. ಮತ್ತೆ ಶುರುವಾಯಿತು.. ಕಾರ್ಯಕ್ರಮದ ವಿವರಣೆ.. "ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಡುವ ನಮ್ಮ ಸತ್ ಸಂಪ್ರದಾಯವನ್ನು ಮುಂದುವರೆಸುತ್ತ.. ಗಣ್ಯರು ಜ್ಯೋತಿ ಬೆಳಗಿದರು.. ಶ್ರೀ ಸುಬ್ಬಣ್ಣನವರು ಮುಂದಿನ ಸಾಲಿನಲ್ಲಿ ನೆರೆದಿದ್ದ ಕೆಲವರನ್ನು ಕರೆದು ನೀವು ಜ್ಯೋತಿ ಬೆಳಗಿಸಿ ಎಂದು ಆಹ್ವಾನ ಕೊಟ್ಟದ್ದು ಮೆಚ್ಚುವ ಅಂಶವಾಗಿತ್ತು.. ನಾನು ..ನೀನು ...ಎನ್ನದೆ ನಾವು ಎನ್ನುವ ಭಾವ ಅಲ್ಲಿತ್ತು.... !!! ಈ ಕಾರ್ಯಕ್ರಮದ ನಾಯಕ ಶ್ರೀ ರವಿ ಕುಮಾರ್ ಅವರ ಸ್ವಾಗತ ಮಾತುಗಳನ್ನು ಹೇಳುತ್ತಾ.. ಬಂದಿದ್ದ ಗಣ್ಯರು ತಮ್ಮ ಆಪ್ತ ಮಿತ್ರರ ವಲಯದಲ್ಲಿ ಇರುವವರು ಎನ್ನುವ ಮಾತು ವಾಹ್ ಎನಿಸಿತು.. ಗಂಧದ ಮರದ ಜೊತೆ ಇದ್ದಾಗ ಬದುಕು ಘಮ ಘಮ ಅಲ್ಲವೇ ... ! ಈ ಕಾರ್ಯಕ್ರಮದ ಯಶಸ್ಸಿಗೆ ಜೇನು ಗೂಡುಕಟ್ಟುವಂತೆ ಅನೇಕಾನೇಕ ಶಕ್ತಿಗಳು ಕೆಲಸ ಮಾಡಿದ್ದವರನ್ನು ವೇದಿಕೆಗೆ ಕರೆಸಿ ಗೌರವ ನೀಡಿದರು.. ಇದು ನಾಯಕತ್ವದ ಅದ್ಭುತ ಶಕ್ತಿ.. ನಾನಲ್ಲ ...ನಾವುಗಳು ..ಎನ್ನುವ ಈ ರೀತಿಯ ಗುಣ ಎಲ್ಲರನ್ನು ಎತ್ತರೆತ್ತರಕ್ಕೆ ಕರೆದೊಯ್ಯುತ್ತದೆ.. ಶ್ರೀ ರಮೇಶ್ ಅವರ ಮಾತುಗಳು ಒಂದು ಜಲಪಾತದಂತೆ ಬಂದಿತು.. ಅವರ ಕಾರ್ಯಕ್ಷೇತ್ರ, ಅವರ ಸಮಾಜ ಮುಖಿ ಚಟುವಟಿಕೆಗಳು, ತಮ್ಮ ತಂಡದಿಂದ ವಿಜ್ಞಾನವನ್ನು ಪಸರಿಸುತ್ತಿರುವ ರೀತಿ ಎಲ್ಲವನ್ನು ಚುಟುಕಾಗಿ ವಿವರಿಸಿದರು.. ಶ್ರೀ ಸುಬ್ಬಣ್ಣ ಅವರು ಬಂದು ನಿಂತರು. ಮೈಕ್ ಕೂಡ ಒಮ್ಮೆ ನಿಶ್ಯಬ್ಧವಾಯಿತು ಅವರ ಮಾತುಗಳನ್ನು ಕೇಳಲು.. ಆದರೆ ಎಲ್ಲರಿಗೂ ಧ್ವನಿಯನ್ನು ತಲುಪಿಸುವ ಮೈಕ್ ಸುಮ್ಮನೆ ಇರಲು ಸಾಧ್ಯವೇ.. ಟಕ್ ಟಕ್ ಟಕ್ ಮೈಕ್ ಗಂಟಲು ಸರಿ ಮಾಡಿಕೊಂಡು.. ತನ್ನ ಸೇವೆಯನ್ನು ಸಲ್ಲಿಸಲು ಶುರು ಮಾಡಿತು.. ಒಂದು ಸಣ್ಣ ಒರತೆಯಾಗಿ ಶುರುವಾದ ಶ್ರೀ ಸುಬ್ಬಣ್ಣ ಅವರ ಮಾತು, ಝರಿಯಾಗಿ, ನದಿಯಾಗಿ, ಜಲಪಾತವಾಗಿ, ಶರಧಿಯನ್ನು ಸೇರಲು ಹರಿಯುವ ನೀರಿನಂತೆ ಆಯಿತು.. ಅಬ್ಬಬ್ಬಾ ಅವರು ಮಾತಾಡದ ವಿಷಯಗಳು ಇರಲಿಲ್ಲ .. ನಂಜನಗೂಡಿನ ಒಂದು ಸಣ್ಣ ಶಾಲೆಯಿಂದ ಡಲ್ಲಾಸ್, ಅಮೇರಿಕಾ ತನಕ ಅವರ ವಾಗ್ಝರಿ ಹರಿದಿತ್ತು... ಯುವಕರಿಗೆ ಬೇಕಾದ ಮಾತುಗಳು, ಹಿರಿಯರಿಗೆ ಬೇಕಾದ ವಿಷಯಗಳು, ತಾನು ವಿಜ್ಞಾನ ಪ್ರಭಾವಲಯದಲ್ಲಿ ಮೀಯುತ್ತಿರುವ ಬಗ್ಗೆ.. ಕ್ರಿಕೆಟ್, ಹಾಸ್ಯ, ಕಾಂತಾರಾ ಸಿನಿಮಾ ಎಲ್ಲವನ್ನು ಬೆರೆಸಿ.. ಅದ್ಭುತ ರಸಾಯನ ಮಾಡಿಕೊಟ್ಟರು.. ಅವರು ಮಾತಾಡುವಷ್ಟು ಸಮಯ ಅಂಗಳದಲ್ಲಿ ಸೂಜಿ ಬಿದ್ದರು ಕೇಳಿಸುವಷ್ಟು ತನ್ಮಯತೆ ಇತ್ತು... ಅದ್ಭುತ ಮಾತುಗಾರರು ಅವರು... ಅರೆ ಗಡಿ ಮೀರಿ ಸಾಧನೆ ಮಾಡಿ, ಸಾಧನೆ ಮಾಡುತ್ತಿರುವ ನಮ್ಮ ಭಾಷೆ ನಿತ್ಯ ನೂತನ ಅಲ್ಲವೇ.. ಅದಕ್ಕೆ ವಿಶ್ವ ವಿನೂತನ ವಿದ್ಯಾ ಚೇತನ ಹಾಡನ್ನು ಕರುನಾಡಿನ ಬಾವುಟದ ರಂಗಿನ ವೇಷಭೂಷಣ ಧರಿಸಿದ್ದ ಹೆಣ್ಣು ಮಗುವಿನ ಹಾಡಿನ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು.. ನಾವು ಹೇಗಾದರೂ ಇರಲಿ ನಾವು ಮಾಡುವ ಕೆಲಸ ಹತ್ತಾರು ಶ್ರಮಿಕರನ್ನು ಗುರುತಿಸಬೇಕು ಎನ್ನುವ ಭಾವ ಹೊತ್ತು ಬೆಳೆದು.. ಕಳೆದ ವರ್ಷ ನಮ್ಮನ್ನು ಅಗಲಿದ ಶ್ರೀ ಪುನೀತ್ ರಾಜ್ ಕುಮಾರ್ ಅವರ ಬದುಕಿನ ಗೀತೆ ಎಂದೇ ಹೆಸರಾಗಿರುವ ಬೊಂಬೆ ಹೇಳುತೈತೆ ಹಾಡು ಶ್ರೀಧರ್ ಅವರ ಮಧುರ ಕಂಠದಲ್ಲಿ ಮೂಡಿ ಬಂತು.. "ಇದೆ ನಾಡು ಇದೆ ಭಾಷೆ" ಎಂದು ಪಕ್ಕದ ರಾಜ್ಯದ ಎಸ್ಪಿ ಬಾಲಸುಬ್ರಮಣ್ಯಂ ತೆರೆಯ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡ ತಿರುಗು ಬಾಣ ಚಿತ್ರದ ಹಾಡನ್ನು ಹಾಡಿದರು.. ದೀಪ ಹಚ್ಚಲೇ ಬೇಕು.. ಕರುನಾಡಿನ ದೀಪವನ್ನು ಹಚ್ಚಿದ ಮಹನೀಯರ ಶ್ರಮ ನಮ್ಮ ಭಾಷೆ ಬೆಳೆಯಲು ಕಾರಣವಾಗಿದೆ.. "ಹಚ್ಚೇವು ಕನ್ನಡದ ದೀಪ" ಸುಂದರ ನೃತ್ಯದಿಂದ ಕೂಡಿ ಬಂತು.. ಸಿಕ್ಕಾಗೆಲ್ಲ ಮಾತಾಡುವುದು ಒಂದು ಕಲೆ.. ಸಿಕ್ಕಿದ್ದನ್ನು ಮಾತಾಡುವುದು ಇನ್ನೊಂದು ಕಲೆ.. ಎರಡನ್ನು ಬೆರೆಸಿ.. ನಾವು ವಿಷಯ ಕೊಡುತ್ತೇವೆ ನೀವು ಮಾತಾಡಿ ಎಂದು ಸ್ಪರ್ಧೆ ಮಾಡಿದ್ದರು.. ಅದರಲ್ಲಿ ಮಾತಾಡಿ ಗೆದ್ದವರಿಗೆ ಬಹುಮಾನಗಳನ್ನು ನೀಡಿದರು.. ಭಾಷೆ ಯಾವುದಾದರೇನು ಭಾವ ನವನವೀನ.. ಅಲ್ಲವೇ.. ಕನ್ನಡ ಮಾತೃಭಾಷೆಯಾಗದಿದ್ದರೆ ಏನು.. ನಮಗೆ ಕನ್ನಡದ ಬಗ್ಗೆ ಅಭಿಮಾನ ಎಂದು ಬೇರೆ ಭಾಷೆಯನ್ನು ಮಾತಾಡುವವರಾದರೂ... ಕನ್ನಡೇತರರು ಸ್ಪರ್ಧಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ನೀಡಿದರು.. ಕಣ್ಣಿಗೆ ಕಾಣದ್ದು ಕ್ಯಾಮೆರಾ ಕಂಡಿತು ಎನ್ನುತ್ತಾರೆ.. ಹೌದು ಕಣ್ಣು ನೋಡಿದ್ದು ಮರೆಯಬಹುದು.. ಆದರೆ ಕ್ಯಾಮೆರಾ ಕಣ್ಣಿನ ಜಾದೂ ನಿಮ್ಮ ಹತ್ತಿರ ಇದ್ದರೆ ಪ್ರದರ್ಶಿಸಿ ಎಂದು ಆಹ್ವಾನ ನೀಡಿದ್ದರಿಂದ ಹತ್ತಾರು ಅತ್ಯುತ್ತಮ ಚಿತ್ರಗಳು ಬಂದಿದ್ದವು.. ಅದರಲ್ಲಿನ ವಿಜೇತರಿಗೆ ಬಹುಮಾನ ನೀಡಿದರು.. ನಾವು ಹೇಗಿದ್ದೇವೆ ಮುಖ್ಯ.. ಹೇಗೆ ಸಿದ್ಧವಾಗಿದ್ದೇವೆ ಅದೂ ಮುಖ್ಯ.. ಕಾರ್ಯಕ್ರಮಕ್ಕೆ ಸಜ್ಜಾಗಿ ಬಂದಿದ್ದ ಇಬ್ಬರಿಗೆ ಅತ್ಯುತ್ತಮ ವೇಷಭೂಷಣದ ವಿಭಾಗದಲ್ಲಿ ಗುರುತಿಸಿ ಗೌರವಿಸಿದರು.. ಎಲ್ಲರೂ ಮಂತ್ರ ಮುಗ್ಧರಾಗಿ ಕೇಳುತ್ತಿದ್ದರು.. ಗುರುಗಳು ಸಣ್ಣಗೆ ಕೆಮ್ಮಿದರು... ಶಿಷ್ಯರಿಗೆಲ್ಲ ಮೈ ಜುಮ್ ಎಂದಿತು.. ಗುರುಗಳೇ ನಿಮ್ಮ ವಿವರಣೆ.. ನಾವೇ ಅಲ್ಲಿ ಹೋಗಿದ್ದೆವು ಎನ್ನುವಂತೆ ಮಾಡಿದೆ.... ನಾವುಗಳು ಹೋಗಬೇಕಿತ್ತು ಎನ್ನುವ ಹಂಬಲವನ್ನು ನಿಮ್ಮ ವಿವರಣೆ ತೀರಿಸಿತು.. "ಶಿಷ್ಯರೇ.. ಕರುನಾಡಿನ ವರನಟ ಹೇಳಿದ್ದು ಕನ್ನಡ ನಾಡಲ್ಲಿ ಇರುವವರೆಲ್ಲಾ ಕನ್ನಡ ಮಾತಾಡಬೇಕು..ಅದೇ ನನ್ನ ಆಸೆ.." ಶತಾಯುಷಿಗಳಾಗಿ ಇಗೋ ಕನ್ನಡ ಎಂಬ ಅಭೂತಪೂರ್ವ ಮಾಲಿಕೆಯನ್ನು ತಂದಿದ್ದ ಕೀರ್ತಿ ಶೇಷ ಶ್ರೀ ಜಿ ವೆಂಕಟ ಸುಬ್ಬಯ್ಯನವರು ಹೇಳಿದ್ದು.. "ನಮ್ಮ ಭಾಷೆಗೆ ಅಳಿವಿಲ್ಲ.. ವರ್ಷಗಳು ಕಳೆದ ಹಾಗೆ ಅನೇಕಾನೇಕ ಪದಗಳು ಕನ್ನಡೀಕರಣವಾಗಿ ಪದ ಸಂಪತ್ತು ಬೆಳೆಯುತ್ತದೆ" ಎಷ್ಟು ನಿಜ ಈ ಮಾತು.. ಕನ್ನಡ ಭಾಷೆಗೆ ಉಳಿವು ಇದೆ.. ಬೆಲೆಯೂ ಇದೆ.. ಕನ್ನಡ ಸಾರ್ವಕಾಲಿಕ.. ಶಿಷ್ಯರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟುತ್ತಾ ಹೇಳಿದರು "ಗುರುಗಳೇ ಈ "ಸಂತೋಷ" ಸದಾ ಇರುತ್ತದೆ.. "ರವಿ" ಬೆಳಕಿನಂತೆ.. ! ಗುರುಗಳೇ ಒಂದಷ್ಟು ಅದ್ಭುತ ಕ್ಷಣಗಳನ್ನು ಮನ ಮುಟ್ಟುವಂತೆ ತೆರೆದಿಟ್ಟ ನಿಮಗೆ ನಮೋ ನಮಃ...ಈ ಸುಂದರ ಕಾರ್ಯಕ್ರಮವನ್ನು..ಸಂಭ್ರಮವನ್ನು ಆಯೋಜಿಸಿದ ಸಂಸ್ಥೆಗೂ..ಅವಿರತ ಪರಿಶ್ರಮದಿಂದ ಸಮಾರಂಭವನ್ನು ಹಬ್ನವನ್ನಾಗಿ ಮಾರ್ಪಡಿಸಿದ ತಂಡಕ್ಕೆ ಅಭಿನಂದನೆಗಳು...! ಪೂರ್ಣ. ಚಿತ್ರೀಕರಣವಾಗದೇ..ಹಾಡು ಮಾತ್ರ ವಿಶ್ವ ಪ್ರಸಿದ್ಧವಾದ ಶ್ರೀ‌ ಶಿವಶಂಕರ್ ರಚಿಸಿದ "ಸಂಗಮ" ಚಿತ್ರದ ಹಾಡಿನಂತೆ ನನ್ನ ಆಸೆ..
ಮಗು ಭ್ರೂಣದಲ್ಲಿರುವಾಗಿನಿಂದ ಹಿಡಿದು ಅದು ಹುಟ್ಟಿ ಅದಕ್ಕೆ 8.5 ವರ್ಷಗಳಾಗುವವರೆಗೆ ಅದರ ಮೇಲೆ ವಾಯು ಮಾಲಿನ್ಯದಿಂದಾಗುವ ಪರಿಣಾಮಗಳನ್ನು ಮಾಸಿಕ ಆಧಾರದಲ್ಲಿ ಸಂಶೋಧಕರು ಅಧ್ಯಯನ ಮಾಡಿದ್ದಾರೆ. ನವದೆಹಲಿ: ಗರ್ಭದಿಂದ ಮೊದಲ ಐದು ವರ್ಷಗಳವರೆಗೆ ಪಿಎಂ2.5 ನಂಥ ಪಾರ್ಟಿಕ್ಯುಲೇಟ್​ ಮ್ಯಾಟರ್ ಮಾಲಿನ್ಯಕಾರಕಗಳ ಪರಿಣಾಮದಿಂದ ಮಗುವಿನ ಮೆದುಳಿನ ರಚನೆಯಲ್ಲಿ ಬದಲಾವಣೆಗಳು ಸಂಭವಿಸಬಹುದು ಮತ್ತು ಇದರಿಂದ ಭವಿಷ್ಯದ ಜೀವನದಲ್ಲಿ ಮಾನಸಿಕ ​ಮತ್ತು ಅರಿವಿನ ಅಸ್ವಸ್ಥತೆಯ ಅಪಾಯಗಳು ಎದುರಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಮಗು ಭ್ರೂಣದಲ್ಲಿರುವಾಗಿನಿಂದ ಹಿಡಿದು ಅದು ಹುಟ್ಟಿ ಅದಕ್ಕೆ 8.5 ವರ್ಷಗಳಾಗುವವರೆಗೆ ಅದರ ಮೇಲೆ ವಾಯು ಮಾಲಿನ್ಯದಿಂದಾಗುವ ಪರಿಣಾಮಗಳನ್ನು ಮಾಸಿಕ ಆಧಾರದಲ್ಲಿ ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಸಂಶೋಧನಾ ವರದಿಯು ಎನ್ವಿರಾನ್​ಮೆಂಟಲ್ ಪೊಲ್ಯುಶನ್ ಎಂಬ ಜರ್ನಲ್​​ನಲ್ಲಿ ಪ್ರಕಟವಾಗಿದ್ದು, 9 ರಿಂದ 12 ವರ್ಷದ ಮಕ್ಕಳನ್ನು ಗಣನೆಗೆ ತೆಗೆದುಕೊಂಡಾಗ, ಮಗು ಗರ್ಭದಲ್ಲಿರುವಾಗ ಮತ್ತು ಮೊದಲ 8.5 ವರ್ಷಗಳ ಅವಧಿಯಲ್ಲಿ ವಾಯು ಮಾಲಿನ್ಯದಿಂದಾಗುವ ಪರಿಣಾಮಗಳು ಮತ್ತು ಮೆದುಳಿನ ವೈಟ್ ಮ್ಯಾಟರ್ ಸ್ಟ್ರಕ್ಚರಲ್ ಕನೆಕ್ಟಿವಿಟಿಯಲ್ಲಾಗುವ ಬದಲಾವಣೆಗಳಿಗೆ ಸಂಬಂಧವಿದೆ ಎಂದು ಹೇಳಲಾಗಿದೆ. ಐದು ವರ್ಷ ವಯಸ್ಸಿಗೂ ಮುನ್ನ ವಾಯುಮಾಲಿನ್ಯದ ಪರಿಣಾಮ ಎಷ್ಟು ಹೆಚ್ಚಾಗಿರುತ್ತದೋ ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಮೆದುಳಿನ ರಚನೆಯಲ್ಲಿ ಬದಲಾವಣೆಗಳ ಸಾಧ್ಯತೆಯಿರುತ್ತದೆ ಎಂದು ಬಾರ್ಸಿಲೋನಾ ಇನ್​ಸ್ಟಿಟ್ಯೂಟ್ ಆಫ್ ಗ್ಲೋಬಲ್ ಹೆಲ್ತ್​​ (ISGlobal) ತಂಡದ ಸಂಶೋಧಕರು ಹೇಳಿದ್ದಾರೆ. ಪ್ರಸ್ತುತ ಅಧ್ಯಯನದ ವಿನೂತನ ಅಂಶವೆಂದರೆ ಅದು ವಾಯುಮಾಲಿನ್ಯಕ್ಕೆ ಒಳಗಾಗುವ ಅವಧಿಗಳನ್ನು ಗುರುತಿಸಿದೆ. ಗರ್ಭಾವಸ್ಥೆ ಅಥವಾ ಬಾಲ್ಯದ ವರ್ಷಗಳ ತ್ರೈಮಾಸಿಕಗಳಿಗೆ ಡೇಟಾವನ್ನು ವಿಶ್ಲೇಷಿಸಿದ ಹಿಂದಿನ ಅಧ್ಯಯನಗಳಿಗಿಂತ ಭಿನ್ನವಾಗಿ, ತಿಂಗಳಿನಿಂದ ತಿಂಗಳ ಆಧಾರದ ಮೇಲೆ ಡೇಟಾವನ್ನು ವಿಶ್ಲೇಷಿಸುವ ಮೂಲಕ ನಾವು ಉತ್ತಮವಾದ ಸಮಯದ ಪ್ರಮಾಣವನ್ನು ಬಳಸಿಕೊಂಡು ಮಾನ್ಯತೆಯನ್ನು ಅಳೆಯುತ್ತೇವೆ ಎಂದು IS ಗ್ಲೋಬಲ್ ಸಂಶೋಧಕ ಮತ್ತು ಅಧ್ಯಯನದ ಮೊದಲ ಲೇಖಕ ಆನ್ನೆ-ಕ್ಲೇರ್ ಬಿಂಟರ್ ಹೇಳಿದರು. ಈ ಅಧ್ಯಯನದಲ್ಲಿ, ಗರ್ಭಧಾರಣೆಯಿಂದ 8.5 ವರ್ಷ ವಯಸ್ಸಿನವರೆಗೆ ಮಕ್ಕಳು ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದನ್ನು ನಾವು ಮಾಸಿಕ ಆಧಾರದ ಮೇಲೆ ವಿಶ್ಲೇಷಿಸಿದ್ದೇವೆ ಎಂದು ಬಿಂಟರ್ ಹೇಳಿದ್ದಾರೆ. ವಾಯುಮಾಲಿನ್ಯ ಮತ್ತು ವೈಟ್ ಮ್ಯಾಟರ್ ಮೈಕ್ರೋಸ್ಟ್ರಕ್ಚರ್ ನಡುವಿನ ಸಂಬಂಧದ ಜೊತೆಗೆ, ಅಧ್ಯಯನವು ಸೂಕ್ಷ್ಮ ಕಣಗಳ (PM2.5) ನಿರ್ದಿಷ್ಟ ಎಕ್ಸ್​​ಪೋಸರ್ ಮತ್ತು ಮೋಟಾರ್ ಫಂಕ್ಷನ್ ಕಾರ್ಯ, ಮತ್ತು ಅನೇಕ ಇತರ ಕಾರ್ಯಗಳು, ಕಲಿಕೆಯ ಪ್ರಕ್ರಿಯೆಗಳಲ್ಲಿ ಒಳಗೊಂಡಿರುವ ಮೆದುಳಿನ ರಚನೆಯಾದ ಪುಟಾಮೆನ್​​ನ ಪರಿಮಾಣದ ನಡುವಿನ ಸಂಪರ್ಕವನ್ನು ಕಂಡುಹಿಡಿದಿದೆ. ಅಸಹಜ ವೈಟ್ ಮ್ಯಾಟರ್ ಮೈಕ್ರೊಸ್ಟ್ರಕ್ಚರ್ ಮನೋವೈದ್ಯಕೀಯ ಅಸ್ವಸ್ಥತೆಗಳೊಂದಿಗೆ ಸಂಬಂಧ ಹೊಂದಿದೆ (ಖಿನ್ನತೆಯ ಲಕ್ಷಣಗಳು, ಆತಂಕ ಮತ್ತು ಸ್ವಲೀನತೆ ಸ್ಪೆಕ್ಟ್ರಮ್ ಅಸ್ವಸ್ಥತೆಗಳು). ಜೀವನದ ಮೊದಲ ಎರಡು ವರ್ಷಗಳಲ್ಲಿ PM2.5 ನ ಪರಿಣಾಮ ಜಾಸ್ತಿಯಾದಷ್ಟು ಪ್ರೌಢಾವಸ್ಥೆಯಲ್ಲಿ ಪುಟಾಮೆನ್ ಪ್ರಮಾಣ ಜಾಸ್ತಿಯಾಗುತ್ತದೆ. ಹೆಚ್ಚಿನ ಪ್ರಮಾಣದ ಪುಟಾಮೆನ್ ನಿರ್ದಿಷ್ಟ ಮಾನಸಿಕ ಅಸ್ವಸ್ಥತೆಗಳೊಂದಿಗೆ ಸಂಪರ್ಕ ಹೊಂದಿದೆ (ಸ್ಕಿಜೋಫ್ರೇನಿಯಾ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ಸ್ ಮತ್ತು ಒಬ್ಸೆಸಿವ್-ಕಂಪಲ್ಸಿವ್ ಸ್ಪೆಕ್ಟ್ರಮ್ ಡಿಸಾರ್ಡರ್ಸ್) ಎನ್ನುತ್ತಾರೆ ಬಿಂಟರ್. ವಿಶ್ಲೇಷಿಸಿದ ಡೇಟಾವು ರೋಟರ್‌ಡ್ಯಾಮ್‌ನಲ್ಲಿ (ನೆದರ್‌ಲ್ಯಾಂಡ್ಸ್) ಜನರೇಷನ್ ಆರ್ ಅಧ್ಯಯನದಲ್ಲಿ ದಾಖಲಾದ 3,515 ಮಕ್ಕಳ ದೊಡ್ಡ ಸಮೂಹದಿಂದ ಬಂದಿದೆ. ಈ ಅಧ್ಯಯನದ ಒಂದು ಪ್ರಮುಖ ತೀರ್ಮಾನವೆಂದರೆ ಶಿಶುಗಳ ಮೆದುಳು ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಮಾತ್ರವಲ್ಲದೆ ಬಾಲ್ಯದಲ್ಲಿಯೂ ಸಹ ಹಿಂದಿನ ಅಧ್ಯಯನಗಳಲ್ಲಿ ತೋರಿಸಿರುವಂತೆ ವಾಯು ಮಾಲಿನ್ಯದ ಪರಿಣಾಮಗಳಿಗೆ ಒಳಗಾಗುತ್ತದೆ ಎಂದು ಸಂಶೋಧಕರು ಗಮನಿಸಿದರು. ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಮೆದುಳಿನ ಮೇಲೆ ಸಂಭವನೀಯ ದೀರ್ಘಕಾಲೀನ ಪರಿಣಾಮಗಳನ್ನು ತನಿಖೆ ಮಾಡಲು ನಾವು ಈ ಸಮೂಹದಲ್ಲಿ ಅದೇ ನಿಯತಾಂಕಗಳನ್ನು ಅನುಸರಿಸಬೇಕು ಮತ್ತು ಅಳೆಯುವುದನ್ನು ಮುಂದುವರಿಸಬೇಕು ಎಂದು ISಗ್ಲೋಬಲ್ ಸಂಶೋಧಕ ಮತ್ತು ಅಧ್ಯಯನದ ಇನ್ನೊಬ್ಬ ಲೇಖಕಿ ಮೋನಿಕಾ ಗುಕ್ಸೆನ್ಸ್ ವಿವರಿಸಿದರು.
ನವದೆಹಲಿ : ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಲಸಿಕೆ ಕೊರತೆ ಹಿನ್ನಲೆ ನಾಳೆಯಿಂದ ಆರಂಭವಾಗಬೇಕಿದ್ದ ಮೂರನೇ ಹಂತದ ಅಭಿಯಾನ ತಾತ್ಕಾಲಿಕವಾಗಿ ಮುಂದೂಡಲಾಗಿದೆ‌. ವ್ಯಾಕ್ಸಿನ್ ಲಭ್ಯತೆ ಆಧರಿಸಿ ಅಭಿಯಾನ ಆರಂಭಿಸುವುದಾಗಿ ಹಲವು ರಾಜ್ಯ ಸರ್ಕಾರಗಳು ಹೇಳಿವೆ. ದೆಹಲಿ, ಪಶ್ಚಿಮ ಬಂಗಾಳ, ಪಂಜಾಬ್, ಕರ್ನಾಟಕ, ಕೇರಳ, ಗುಜರಾತ್, ಮಹಾರಾಷ್ಟ್ರ, ಒಡಿಶಾ ಸೇರಿ 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ವ್ಯಾಕ್ಸಿನ್ ಕೊರತೆ ಇದೆ‌. 17 ವರ್ಷ ಮೇಲ್ಪಟ್ಟ ನೊಂದಾಯಿತ ಜನರಿಗೆ ನೀಡಲು ಬೇಕಾದ ವ್ಯಾಕ್ಸಿನ್ ಪ್ರಮಾಣ ಲಭ್ಯವಿಲ್ಲದ ಕಾರಣ ಈ ನಿರ್ಧಾರಕ್ಕೆ ರಾಜ್ಯ ಸರ್ಕಾರಗಳು ಬಂದಿವೆ. ಕಂಪನಿಗಳಿಂದ ಸ್ಟಾಕ್ ಪೂರೈಕೆಯಾಗದ ಹಿನ್ನಲೆ‌ ಮಹಾರಾಷ್ಟ್ರದಲ್ಲಿ ಮೂರು ದಿನಗಳಿಂದ ವ್ಯಾಕ್ಸಿನೇಷನ್ ವಿತರಣೆ‌ ನಿಲ್ಲಿಸಲಾಗಿದೆ.ಇನ್ನೂ ದೇಶದಲ್ಲಿ ಅತಿಹೆಚ್ಚು ವ್ಯಾಕ್ಸಿನ್ ಡೋಸ್ ಪಡೆದ ಗುಜರಾತ್ ನಲ್ಲೂ ಕೊರತೆ ಸೃಷ್ಟಿಯಾಗಿದೆ. ಸದ್ಯ ರಾಜ್ಯಗಳಲ್ಲಿ ಬಾಕಿ ಇರುವ ವ್ಯಾಕ್ಸಿನ್ ಕೇಂದ್ರ ಸರ್ಕಾರದಿಂದ ನೀಡಿರುವ ಹಿನ್ನಲೆ ಅದನ್ನು ವ್ಯಾಕ್ಸಿನ್ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಿವರಣೆ ಮಾಡಬೇಕಿದೆ. 18-45 ವರ್ಷದವರೆಗೆ ರಾಜ್ಯವೇ ವ್ಯಾಕ್ಸಿನ್ ಖರೀದಿಸಿ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರ ಸರ್ಕಾರದ ಸೂಚನೆ ಅನ್ವಯ ಎಲ್ಲ ರಾಜ್ಯಗಳು ವ್ಯಾಕ್ಸಿನ್‌ಗಾಗಿ ಆರ್ಡರ್ ಮಾಡಿದ್ದು ಈವರೆಗೂ ಪೂರೈಕೆಯಾಗಿಲ್ಲ ಹಂತ ಹಂತವಾಗಿ ಎಲ್ಲ ರಾಜ್ಯಗಳಿಗೂ ವಿತರಣೆ ಮಾಡುವ ಭರವಸೆ ಸೆರಮ್ ಮತ್ತು ಭಾರತ್ ಬಯೋಟೆಕ್ ನೀಡಿದ್ದು ಮುಂದಿನ ವಾರದಿಂದ ಮೂರನೇ ಹಂತದ ವ್ಯಾಕ್ಸಿನೇಷನ್‌ ಅಭಿಯಾನ ಆರಂಭವಾಗುವ ನಿರೀಕ್ಷೆಗಳಿದೆ.
2020-04-152020-04-15http://impu.in/blog1/wp-content/uploads/2017/01/impu-logo.pngIMPUhttp://impu.in/blog1/wp-content/uploads/2017/01/impu-logo.png200px200px 0 0 ಇತ್ತೀಚೆಗೆ ೧೩/೦೨/೨೦೧೩ರಂದು ವೀಣಾ ವಿದ್ವಾನ್ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ ಅವರ ನಿಧನದೊಂದಿಗೆ ವೀಣೆ ಶೇಷಣ್ಣನವರ ಭವ್ಯ ವೀಣಾ ಪರಂಪರೆಯ ಒಂದು ದೊಡ್ಡ ಕೊಂಡಿ ಕಳಚಿಹೋಯಿತು. ವೀಣೆ ಶೇಷಣ್ಣನವರ ಪ್ರೀತಿಪಾತ್ರ ಶಿಷ್ಯರಾಗಿದ್ದ ವೀಣಾ ವೆಂಕಟಗಿರಿಯಪ್ಪನವರ ಮೂವರು ಪ್ರಮುಖ ಶಿಷ್ಯರಲ್ಲಿ ಎಂಜೆಎಸ್ ಒಬ್ಬರು. ಇವರ ಉಳಿದಿಬ್ಬರು ಸಹಪಾಟಿಗಳು ವೀಣಾ ದೊರೆಸ್ವಾಮಿ ಅಯ್ಯಂಗಾರ್ಯರು ಮತ್ತು ಆರ್ ಎನ್ ದೊರೆಸ್ವಾಮಿಯವರು. ೧೯೨೪ರ ಮೇ ೨೦ರಂದು ಜನಿಸಿದ ಎಂಜೆಎಸ್ ಅವರ ತಂದೆ ಬಿ. ಜನಾರ್ಧನ ಅಯ್ಯಂಗಾರ್ಯರು ಮತ್ತು ತಾಯಿ ಜಾನಕಮ್ಮ. ತಂದೆಯೇ ಅವರ ಮೊದಲ ಗುರುಗಳು. ಜನಾರ್ಧನ ಅಯ್ಯಂಗಾರ್ಯರು ವೀಣಾ ವೆಂಕಟಗಿರಿಯಪ್ಪನವರ ಶಿಷ್ಯರು. ಮಗನಿಗೆ ಮೊದಲು ಪ್ರಾರಂಭಿಸಿದ್ದು ಹಾಡುಗಾರಿಕೆಯನ್ನು. ಲಯ ಎನ್ನುವುದು ಬಾಲ್ಯದಿಂದಲೇ ಇವರ ಉಸಿರಿನಲ್ಲಿ ಸೇರಿಹೋಗಿತ್ತು. ತಾನು ನುಡಿಸುವಾಗ ಇವರ ತಂದೆ ಸೈಕಲ್ಲಿನ ಬೆಲ್ಲನ್ನು ಎಳೆಯ ಶ್ರೀನಿವಾಸನ ಕೈಲಿ ಕೊಟ್ಟು ಇದನ್ನು ನಾನು ನುಡಿಸುವುದಕ್ಕೆ ಸರಿಯಾಗಿ ಬಾರಿಸುತ್ತಿರು ಎಂದು ಹೇಳುತ್ತಿದ್ದರಂತೆ. ಆದರೆ ಟಾನ್ಸಲ್ಸಿನ ತೊಂದರೆಯಿಂದಾಗಿ ಹಾಡಿಕೆ ಕಷ್ಟವಾದಾಗ ಎಂಜೆಎಸ್ ಅವರು ವೀಣೆಯತ್ತ ಹೊರಳಿದರು. ಇದು ಸಂಗೀತಲೋಕಕ್ಕೆ ಒದಗಿದ ಭ್ಯಾಗವೆಂದೇ ಹೇಳಬಹುದು ಏಕೆಂದರೆ ವೀಣಾವಾದನದಲ್ಲಿ ಒಂದು ವಿಶಿಷ್ಟ ಶೈಲಿ ಮತ್ತು ಒಂದು ಗಟ್ಟಿ ಪರಂಪರೆಯನ್ನೇ ಅವರು ಸೃಷ್ಟಿಸಿದರು. ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರ ಬಳಿ ಕಲಿಯಲಿಕ್ಕಾಗಿ ಮೈಸೂರಿಗೆ ಬಂದ ಎಂಜೆಎಸ್ ಸವೆಸಿದ ಹಾದಿ ಬಹು ದುರ್ಗಮ. ಗುರುಗಳ ಮನೆಯ ಬಳಿಯೇ ಒಂದು ಕೋಣೆ ಮಾಡಿಕೊಂಡು, ಪರಕಾಲ ಮಠದಲ್ಲಿ ಊಟ ಮಾಡಿಕೊಂಡು ಗುರುಗಳ ಬಳಿ ಪಾಠಕಲಿಯುತ್ತಿದ್ದರು. ಒಂದೆಡೆಯಿಂದ ಇನ್ನೊಂದೆಡೆಗೆ ಎಲ್ಲವೂ ನಡಿಗೆಯಲ್ಲೇ ಸಾಗಬೇಕಿತ್ತು. ಆದರೆ ಆ ನಡಿಗೆ ಅಂದು ಕಲಿತ ಪಾಠ ಮನನಮಾಡಿಕೊಳ್ಳಲು, ಕಛೇರಿಯಲ್ಲಿ ಕೇಳಿದ್ದ ಅಪರೂಪದ ಸಂಚಾರಗಳನ್ನು ಮತ್ತು ಮುಕ್ತಾಯಗಳನ್ನು ಮತ್ತೆ ಮತ್ತೆ ಹೇಳಿಕೊಂಡು ನೆನಪಿಟ್ಟುಕೊಳ್ಳಲು ಮತ್ತು ಸ್ವತಃ ತಾನೇ ಹೊಸ ಸಂಚಾರಗಳನ್ನು ಕಲ್ಪಿಸಿಕೊಳ್ಳಲು ಮೀಸಲಾಗಿತ್ತು. ಹೀಗೆ ಸಂಗೀತದ ಜೊತೆ ಬದುಕನ್ನೂ ಕಲಿತರು. ಆ ಹೊತ್ತು ಕಲಿಸಿದ ಕಷ್ಟಸಹಿಷ್ಣುತೆ, ತಾಳ್ಮೆ, ಸಮಾಧಾನ, ಶ್ರಮಜೀವನ, ಸಂಯಮ, ನೆನಪಿಟ್ಟುಕೊಳ್ಳುವಿಕೆ, ಧನಾತ್ಮಕ ಚಿಂತನೆ ಮುಂತಾದ ಮೌಲ್ಯಗಳು ಇವರ ಬದುಕನ್ನೇ ರೂಪಿಸಿ ಇವರ ವ್ಯಕ್ತಿತ್ವಕ್ಕೊಂದು ಮೆರಗುನೀಡಿದವು. ಒಂದರ್ಥದಲ್ಲಿ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ ಎನ್ನುವ ಹೆಸರು ಕೇವಲ ಒಂದು ಹೆಸರಲ್ಲ ಬದುಕಿಗೆ ಬಹುಮುಖ್ಯವಾದ ಮೌಲ್ಯಗಳ ಒಂದು ಸಂಗಮ. ಯಾವೊಂದು ಮೌಲ್ಯವನ್ನೂ ಎಂದು ಎಲ್ಲಿಯೂ ಮಾತನಾಡದೆ, ಅವುಗಳನ್ನು ಸ್ವತಃ ತಾವೇ ಬದುಕಿ ತೋರಿಸಿ ಕೊಟ್ಟವರು ಎಂಜೆಎಸ್. ಹಾಗೆ ಬದುಕುವಾಗಲೂ ನಾನು ಹೀಗೆ ಬದುಕುತ್ತಿದ್ದೇನೆ ಎಂದು ಬೀಗಿದವರೂ ಅಲ್ಲ. ಬದುಕಿನ ಸಹಜ ಲಯವೇ ಅದು ಎನ್ನುವಂತೆ ತುಂಬಾ ಸ್ವಾಭಾವಿಕವಾಗಿ ಇರುವ ಧೀಮಂತ ವ್ಯಕ್ತಿ. ಮೈಸೂರು ವೀಣಾ ಶೈಲಿಯನ್ನು ವೆಂಕಟಗಿರಿಯಪ್ಪನವರ ಗರಡಿಯಲ್ಲಿ ಮೈಗೂಡಿಸಿಕೊಂಡ ಎಂಜೆಎಸ್ ಅಷ್ಟಕ್ಕೇ ನಿಲ್ಲದೇ ಮತ್ತಷ್ಟು ಅಂಶಗಳನ್ನು ಅದಕ್ಕೆ ಹದವಾಗಿ ಬೆರೆಸಿಕೊಳ್ಳುವುದರ ಮೂಲಕ ತಮ್ಮದೇ ಶೈಲಿಯನ್ನು ರೂಪಿಸಿಕೊಳ್ಳುವುದರ ಮೂಲಕ ಶೇಷಣ್ಣನವರ ಪರಂಪರೆಯನ್ನು ಮತ್ತಷ್ಟು ಬೆಳೆಸಿದರು. ವಾದ್ಯದ ತಂತ್ರಗಾರಿಕೆಗೆ ಮತ್ತು ಅದರ ಸಾಧ್ಯತೆಗಳಿಗೆ ಹೆಚ್ಚು ಗಮನ ಹರಿಸುತ್ತಿದ್ದ ಮೈಸೂರು ಶೈಲಿಗೆ ಗಾಯನದ ಕೆಲವು ನವುರಾದ ಸೂಕ್ಷ್ಮ ಗಮಕಗಳನ್ನು ತರುವ ಮೂಲಕ ಎಂಜೆಎಸ್ ಅವರು ವೀಣೆಯಲ್ಲಿ ವಿಭಿನ್ನ ಬಗೆಯ ಪರಿಷ್ಕರಣವನ್ನು ಸಾಧಿಸಿಕೊಂಡರು. ಎಂಜೆಎಸ್ ಶಿಷ್ಯರೊಬ್ಬರು ವೀಣೆ ನುಡಿಸಿದಾಗ ವೀಣೆಯ ಫಿಂಗರಿಂಗ್ ಎಂದರೆ ಹೀಗಿರಬೇಕು ಎಂದು ಪದ್ಮವಿಭೂಷಣ ಟಿ.ಎನ್ ಶೇಷಗೋಪಾಲನ್ ಅವರು ಉದ್ಗರಿಸಿದರು. ಅರಿಯಾಕುಡಿ, ಅಲತ್ತೂರ್ ಹಾಗೂ ಜಿಎನ್‌ಬಿ ಅವರ ಬಾನಿಯಿಂದ ಪ್ರಭಾವಿತರಾಗಿದ್ದ ಎಂಜೆಎಸ್ ಅವರೆಲ್ಲರ ಹಾಡುಗಾರಿಕೆಯ ಸೂಕ್ಷ್ಮಗಳನ್ನೂ ತಮ್ಮ ವಾದನಶೈಲಿಗೆ ಅಳವಡಿಸಿಕೊಂಡಿದ್ದರು. ಕೃತಿಪ್ರಧಾನವಾಗಿರುವ ಕರ್ನಾಟಕ ಸಂಗೀತದಲ್ಲಿ ಯಾವುದೇ ಕೃತಿಯನ್ನಾಗಲಿ ಯಾವ ಗತಿಯಲ್ಲಿ ಎತ್ತಿಕೊಂಡರೆ ಸೊಗಸುತ್ತದೆ ಎನ್ನುವುದನ್ನು ಅರಿಯಾಕುಡಿ ಮತ್ತು ಜಿಎನ್‌ಬಿ ಅವರಿಂದ ತಾನು ಗ್ರಹಿಸಿಕೊಂಡೆ ಎನ್ನುವುದನ್ನು ಹಲವಾರು ಬಾರಿ ಅವರು ಹೇಳಿದ್ದಾರೆ. ಮೆಟ್ಟಿಲುಗಳ ಮೇಲೆ ನುಡಿಸಿಕೊಂಡು ವೇಗದ ಗಮಕಗಳನ್ನು ಮತ್ತು ನಿರಂತರತೆಗಳನ್ನು ವೀಣೆಯಲ್ಲಿ ಸಾಧಿಸಕೊಂಡ ಮೈಸೂರು ಬಾನಿಯ ವೀಣೆಗೆ, ಒಂದೇ ಮನೆಯಲ್ಲಿ ಎಳೆದುಕೊಂಡು ಸಂಕೀರ್ಣವಾದ ಗಮಕಗಳನ್ನು ಮೂಡಿಸುವುದರ ಮೂಲಕ ಬೇರೊಂದು ಬಗೆಯ ನಿರಂತರತೆಯನ್ನೂ ಹಾಗೂ ಅಗಾಧವಾದ ಗಾಂಭೀರ್ಯವನ್ನೂ ಎಂಜೆಎಸ್ ತಂದುಕೊಟ್ಟರು. ತಮ್ಮ ಬದುಕಿನಲ್ಲಿಯಂತೆಯೇ ಅವರು ವೀಣಾವಾದನದಲ್ಲೂ ಯಾವುದನ್ನೂ ಅತಿಗಳಿಗೆ ಕೊಂಡೊಯ್ಯಲಿಲ್ಲ. ಪ್ರದರ್ಶನ ಕಲೆಗಳು ಉಳಿಯುವುದು ಸಾತತ್ಯದಿಂದಲೇ ಎನ್ನುವುದನ್ನು ಮನಗಂಡಿದ್ದ ಎಂಜೆಎಸ್ ಸಂಗೀತ ಕಲಿಸುವುದನ್ನು ಕುರಿತು ತುಂಬಾ ಗಂಭೀರವಾಗಿ ಆಲೋಚಿಸಿದರು. ವಿದ್ಯಾರ್ಥಿಯ ಮಟ್ಟ ಏನೇ ಇರಲಿ ಕಲಿಸುವ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು ಆದರೆ ಕಲಿಸುವ ಕ್ರಮವನ್ನು ಬದಲಿಸಿಕೊಳ್ಳಬೇಕು ಎನ್ನುವುದು ಅವರ ಆಲೋಚನೆಯಾಗಿತ್ತು. ಇಂದು ಶಿಕ್ಷಣ ತಜ್ಞರು ತುಂಬಾ ಮುಖ್ಯ ಎಂದು ಹೇಳುವ ’ನಾನ್‌ಕರೆಕ್ಷನಲ್ ಮೆಥಡ್’ಅನ್ನು ಎಂಜೆಎಸ್ ಸದ್ದಿಲ್ಲದೆ ತಮ್ಮ ಕಲಿಸುವಿಕೆಯಲ್ಲಿ ಅಳವಡಿಸಿಕೊಂಡುಬಿಟ್ಟಿದ್ದರು. ವಿದ್ಯಾರ್ಥಿಯು ನುಡಿಸುವಾಗ ನೀನು ಈ ಜಾಗ ತಪ್ಪು ನುಡಿಸಿದೆ ಎಂದು ಅವರು ಹೇಳುತ್ತಲೇ ಇರಲಿಲ್ಲ. ಬದಲಾಗಿ ಆ ಭಾಗವನ್ನು ಎರಡು ಮೂರು ಸಲ ತಾವೂ ನುಡಿಸಿ, ವಿದ್ಯಾರ್ಥಿಯೂ ಅದನ್ನು ನುಡಿಸುವಂತೆ ಮಾಡುತ್ತಿದ್ದರು. ಆಗಲೂ ಅದು ಬಾರದಿದ್ದರೆ ಅಂದಿನ ಪಾಠದಲ್ಲೇ ಅದು ಬರಬೇಕೆಂದು ಹಟಮಾಡಿ, ಮತ್ತೆ ಮತ್ತೆ ವಿದ್ಯಾರ್ಥಿ ಅದನ್ನು ನುಡಿಸುವಂತೆ ಅವರು ಒತ್ತಾಯ ಮಾಡುತ್ತಿರಲಿಲ್ಲ. ಏಕೆಂದರೆ ಅದು ವಿದ್ಯಾರ್ಥಿಯ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ ಎನ್ನುವುದು ಅವರಿಗೆ ಸ್ಪಷ್ಟವಾಗಿತ್ತು. ಬದಲಾಗಿ ವಿದ್ಯಾರ್ಥಿಗಳಿಗೆ ಕಷ್ಟವಾದ ಭಾಗವನ್ನು ನೆನಪಿಟ್ಟುಕೊಂಡು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗೇ ಅರಿವಾಗದಂತೆ ಅದನ್ನು ಕಲಿಸಿಬಿಡುತ್ತಿದ್ದರು. ಅವರಿಗೆ ತಾನೇನು ಕಲಿಸಬೇಕು, ಎಷ್ಟು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಎನ್ನುವುದರ ಬಗ್ಗೆ ತುಂಬಾ ಸ್ಪಷ್ಟತೆ ಇತ್ತು. ಅವರಿಗೆ ಸಂಗೀತದಂತೆ ಕಲಿಸುವಿಕೆಯೂ ಒಂದು ತಪಸ್ಸಾಗಿತ್ತು. ಹಾಗಾಗಿ ಬೇರೆಲ್ಲರಿಗಿಂತ ಅತಿ ಹೆಚ್ಚು ಸಂಖ್ಯೆಯಲ್ಲಿ ಕಛೇರಿ ಕಲಾವಿದರನ್ನು ರೂಪಿಸುವುದಕ್ಕೆ ಎಂಜೆಎಸ್ ಅವರಿಗೆ ಸಾಧ್ಯವಾಯಿತು. ಎಂಜೆಎಸ್ ಅವರ ಬದುಕಿನ ಕ್ರಮ ಎಲ್ಲ ಕಾಲದಲ್ಲೂ ಮೌಲ್ಯಯುತವಾಗಿ, ನೆಮ್ಮದಿಯಿಂದ, ಸಮಾಜಮುಖಿಯಾಗಿ ಬದುಕಬೇಕನ್ನುವವರಿಗೆ ಒಂದು ಅತ್ಯುತ್ತಮ ಮಾದರಿ. ತನಗೆ ಇದು ಬರಬೇಕಿತ್ತು, ಅದು ಬರಬೇಕಿತ್ತು, ತನಗೆ ಇದು ದೊರಕಿಲ್ಲ, ಅದು ದೊರಕಿಲ್ಲ ಎಂದು ಒಂದೇ ಒಂದು ದಿನವೂ ಕೊರಗಿದವರಲ್ಲ. ಅಧಿಕಾರ, ಶ್ರೀಮಂತಿಕೆ, ಅಂತಸ್ತು ಇವುಗಳತ್ತ ಅಪ್ಪಿ ತಪ್ಪಿಯೂ ಕಣ್ಣು ಹಾಯಿಸಿದವರಲ್ಲ. ಹಾಗಾಗಿಯೇ ಆತ್ಮಶ್ಲಾಘನೆ ಮತ್ತು ಪರನಿಂದನೆ ಎರಡನ್ನೂ ಅವರು ಎಂದೂ ಮಾಡಲಿಲ್ಲ. ತಮ್ಮ ವೃತ್ತಿಯೇ ವೀಣಾವಾದನವಾದರೂ ಎಂದೂ ಯಾರ ಬಳಿಯೂ ವಶೀಲಿ ಬಾಜಿಯನ್ನೂ ಮಾಡಲಿಲ್ಲ. ಹಿರಿಯ ಹಾಗೂ ಕಿರಿಯ ಸಮಕಾಲೀನ ಸಂಗೀತ ದಿಗ್ಗಜರೆಲ್ಲರೂ ಇವರ ವಿನಿಕೆಯನ್ನು ಮೆಚ್ಚಿದ್ದರು. ಸಂಗೀತ ಕಲಾಭಿವರ್ಧಿನಿ ಸಭೆಯಲ್ಲಿ ಇವರು ನುಡಿಸಿದಾಗ ಮೈಸೂರು ವಾಸುದೇವಾಚಾರ್ಯರು ಇವರ ನುಡಿಸಾಣಿಕೆಯನ್ನು ಮುಕ್ತಕಂಠದಿಂದ ಹೊಗಳಿದ್ದರು. ದಸರೆಯಲ್ಲಿ ಮೈಸೂರು ದರ್ಬಾರಿನಲ್ಲಿ ಇವರು ನುಡಿಸಿದಾಗ ಇವರಿಗೆ ಪಕ್ಕವಾದ್ಯ ನುಡಿಸುತ್ತಿದ್ದ ಪದ್ಮಭೂಷಣ ಸಂಗೀತಕಲಾನಿಧಿ ಉಮಯಾಳಪುರಂ ಸಿವರಾಮನ್ ಅವರು ’ಇದು ಎಂಥಾ ಸೊಗಸಾದ ವೀಣಾವಾದನ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಂಜೆಎಸ್ ಅವರು ದೇಶದ ಎಲ್ಲಾ ಪ್ರಮುಖ ಸಭೆಗಳಲ್ಲಿ ಮತ್ತು ನಗರಗಳಲ್ಲಿ ಕಛೇರಿಗಳನ್ನು ನೀಡಿದ್ದರು. ಆಕಾಶವಾಣಿಯ ’ಎ-ಟಾಪ್’ ಕಲಾವಿದರು. ಎಲೆಮರೆಯ ಕಾಯಿಯಂತೆಯೇ ಉಳಿದರೂ ಗೌರವಾದರಗಳು, ಪ್ರಶಸ್ತಿ-ಪುರಸ್ಕಾರಗಳು ಇವರ ಪ್ರತಿಭೆಯನ್ನರಸಿ ತಾವೇ ಇವರ ಬಳಿಗೆ ಬಂದಿವೆ. ಗಾನಕಲಾ ಪರಿಷತ್ತಿನ ’ಗಾನಕಲಾಭೂಷಣ’ (೧೯೯೩), ಸಂಗೀತ ನೃತ್ಯ ಅಕಾಡೆಮಿಯ ’ಗಾನಕಲಾತಿಲಕ’ (೧೯೯೪), ಕರ್ನಾಟಕ ಸರ್ಕಾರದ ’ರಾಜ್ಯೋತ್ಸವ ಪ್ರಶಸ್ತಿ’ (೧೯೯೪), ಚೌಡಯ್ಯ ಸ್ಮಾರಕ ’ಕಲಾಜ್ಯೋತಿ ಪ್ರಶಸಿ’ (೧೯೯೯) ಆದರ್ಶ ಸಂಸ್ಥೆಯ ’ಗಾಯನ ಲಯ ಸಾಮ್ರಾಟ, ಅನನ್ಯ ಅಕಾಡೆಮಿಯ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ’ಅನನ್ಯ ಕಲಾಕೌಸ್ತುಭ’, ೨೦೦೪ರಲ್ಲಿ ಕರ್ನಾಟಕ ಸರ್ಕಾರದ ’ಕನಕ ಪುರಂದರ ಪ್ರಶಸ್ತಿ’(ಇದು ಸಂದಿರುವ ಕರ್ನಾಟಕದ ಮೊಟ್ಟ ಮೊದಲ ವೈಣಿಕರು ಇವರು). ಇವೆಲ್ಲಾ ಸಂದ ಸಂದರ್ಭದಲ್ಲಿ ಅವರೊಳಗಿನ ವಿನಯ ಅವರ ಮಾತಿನಲ್ಲಿ ಧ್ವನಿತವಾಗಿದೆ ನನಗಿಂತ ಹಿಂದೆ ಸಂಗೀತಕ್ಕಾಗಿ ಬದುಕನ್ನು ಮುಡುಪಾಗಿಟ್ಟಿದ್ದ ಹಲವು ಸಂಗೀತಗಾರರಿದ್ದರು, ಸಂಗೀತವೇ ಬದುಕಾಗಿರುವ ನನ್ನ ಹಲವಾರು ಸಮಕಾಲೀನರೂ ಇದ್ದಾರೆ. ಹಾಗೆಯೇ ಸಂಗೀತವನ್ನೇ ಉಸಿರನ್ನಾಗಿಸಿಕೊಂಡು ಬದುಕುವ ಸಾಧ್ಯತೆ ಇರುವ ಹಲವಾರು ಯುವ ಪ್ರತಿಭೆಗಳೂ ಇದ್ದಾರೆ. ಹಾಗಾಗಿ ಇಂದು ನನಗೆ ಸಂದಿರುವ ಬಿರುದನ್ನು ನಾನು ಈ ಅಖಂಡ ಸಂಗೀತ ಪರಂಪರೆಗೆ ಸಂದಿರುವ ಬಿರುದು ಎಂದು ಭಾವಿಸುತ್ತೇನೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ತಮಗೆ ಪ್ರಶಸ್ತಿಗಳ ಮೂಲಕ ದೊರಕಿದ ಯಾವ ಹಣವನ್ನೂ ಅವರು ಸ್ವಂತಕ್ಕೆ ಬಳಸಿಕೊಳ್ಳಲಿಲ್ಲ. ಅದನ್ನು ಹಲವಾರು ಸಂಗೀತ ಸಭೆಗಳಲ್ಲಿ ದತ್ತಿ ನಿಧಿಯಾಗಿ ಇಟ್ಟರು. ಉಳಿದ ಹಣವನ್ನು ಅಂಧರ ಶಾಲೆಯೊಂದಕ್ಕೆ ವಂತಿಕೆಯನ್ನಾಗಿ ನೀಡಿಬಿಟ್ಟರು. ಗಾಂಧೀಜಿಯು ಪ್ರತಿಪಾದಿಸಿದ ’ವಾಲೆಂಟರಿ ಪಾವರ್ಟಿ’ಯ ತತ್ವಕ್ಕೆ ಇವರ ಬದುಕಿಗಿಂತ ಒಳ್ಳೆಯ ನಿದರ್ಶನ ದೊರಕುವುದು ಸಾಧ್ಯವಿಲ್ಲವೆನಿಸುತ್ತದೆ. ಇಂದು ಕಲೆ ಎನ್ನುವುದು ಹೆಚ್ಚುಕಡಿಮೆ ಹಣಮಾಡುವ ರೇಸ್ ಆಗಿರುವ ಸಂದರ್ಭದಲ್ಲಿ ಸಂಗೀತ ನಿಜವಾಗಿಯೂ ನೀಡಬೇಕಾದ್ದು ನೆಮ್ಮದಿಯನ್ನು. ಆದರೆ ಮೊದಲು ಅದು ನಮ್ಮಲ್ಲಿ ಮೂಡಬೇಕು. ಆಗ ಮಾತ್ರ ನಮ್ಮ ಸಂಗೀತ ಕೇಳುಗರಿಗೂ ನೆಮ್ಮದಿಯನ್ನು ಕೊಡಬಲ್ಲದು. ಸಂಗೀತ ನನಗೆ ಎಲ್ಲವನ್ನೂ ನೀಡಿದೆ. ಆ ನೆಮ್ಮದಿ ನನಗಿದೆ. ಎನ್ನುವ ಎಂಜೆಎಸ್ ಅವರ ಮಾತು ಸದಾ ನೆನಪಿಡಬೇಕಾದದ್ದು.
The Pollen Waits On Tiptoe (Translations of Bendre's poems into English)....Madhav Ajjampur - ‘*The Pollen waits on Tiptoe’ * ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ... ಮೌನಗಾಳ ವಾರಂಟಿ - ಪರಿಶೀಲಿಸಿ ನೋಡಬೇಕು ಮರು ಪರಿಶೀಲಿಸಿ ನೋಡಬೇಕು ತಿಕ್ಕಿ ಒರೆಗೆ ಹಚ್ಚಿ ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ ಹೊರಗೆ ಕಾಲಿಟ್ಟರೆ ಮೋಸ ದ... ಮಾನಸ ಭಕ್ತಿ: ಭವಸಾಗರ ಪಾರು ಮಾಡುವ ನೌಕೆ - * ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |* *ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋsಸ್ತುತೇ * *||* ಸಂಪೂರ್ಣವಾಗಿ ನಿನಗೆ ಶರಣಾಗತರಾದವರನ್ನು, ದೀನ-ದುಃಖಿತ, ಉಪಾಸಕರನ್ನು,... ತುಂತುರು ಹನಿಗಳು... ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ! - We have nothing to lose and a world to see * ಕಾಶಿಯ ಗಲ್ಲಿಯಲ್ಲಿ ಸಿಕ್ಕ ವೃದ್ಧರೊಬ್ಬರು “ಏನ್ರಯ್ಯ ನೀವುಗಳು ಕ್ಯಾಮರಾ ಹಿಡಿದ ಭಯೋತ್ಪಾದಕರು” ಎಂದು ಗದರಿದರು. ನಾನು ಅವರೆದುರ... ಅಲೆಮಾರಿಯ ಅನುಭವಗಳು ನಾಗೇಶ್ವರ ದೇವಾಲಯ - ಲಕ್ಕುಂಡಿ - ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ. ಎರಡು ಕಂಬಗ... ಮಂಜು ಮುಸುಕಿದ ದಾರಿಯಲ್ಲಿ... ಕೇದಾರಕಂಠದ ಚಳಿಗಾಲ ಚಾರಣ - sunrise on kedarkantha peak *ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ... ನನ್ನ ಜಗತ್ತು ರೋಡೋಡೆಂಡರಾನ್- ನನ್ನದೊಂದು ಸಣ್ಣ ಕತೆ - ** *gÉÆÃqÉÆÃqÉAqïgÁ£ï* *ಇಟ್ಸ್ ಬ್ಯೂಟಿಫ಼ುಲ್...ಅಂಡ್ ಸೋ ವೆರಿ ಬ್ರಿಟಿಶ್.* UɼÀw dÄ» ¹£Áí ºÀuÉAiÀÄ ªÉÄÃ¯É DªÀj¹ §gÀÄwÛzÀÝ PÀ¥ÀÄà UÀÄAUÀÄgÀÄ PÀÆzÀ®£ÀÄß ªÀiÁå¤P... ಅನುತ್ತರಾ ಶಾಲೆ - ನಿನ್ನನ್ನು ಶಾಲೆಗೆ ಕಳಿಸುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಆದರೇನು ಮಾಡಲಿ ನಾನು ಚಲಂ ಅಲ್ಲ ಮನೆಯಿರುವುದು ಮಹಾನಗರದ ಅಪಾರ್ಟುಮೆಂಟು ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಹೊರಡುವರು ದಿನವೂ ವ್ಯಾ... ನೆನಪು ಕನಸುಗಳ ನಡುವೆ ಬರೆದೆ ಭಾರದ್ದು ಬರದೆ - ಮೊನ್ನೆಯಷ್ಟೇ ದೊಡ್ಡಕಲ್ಲು ನೆಟ್ಟ ಹೂಗಿಡ ಸಣ್ಣಕಲ್ಲು ಹಳೆಯೆಲೆಯುದುರಿ ದೊಡ್ಡಕಲ್ಲು ಹೊಸ ಎಲೆಬಂದು ಸಣ್ಣಕಲ್ಲು ಬೀಗುತ್ತ ಸಣ್ಣಕಲ್ಲು ಭಾರಾವಾಗಿ ದೊಡ್ಡಕಲ್ಲು ಬಗ್ಗಿದ್ದು ಸಣ್ಣಕಲ್ಲು ಗೊತ್ತಿತ...
ಡಿಸೆಂಬರ್ 15 ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಾರೆಯೇ? ಇಲ್ಲವೇ ಇಲ್ಲ. ನಾವು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವುದೇ? ಎಂದು ಮರು ಪ್ರಶ್ನೆಯನ್ನು ಹಾಕುತ್ತಲೇ ಬಂದಿದ್ದರು ಪೊಲೀಸರು. ಹೆಚ್ಚು ಓದಿದ ಸ್ಟೋರಿಗಳು ಅಕ್ರಮ ಹಣ ವರ್ಗಾವಣೆ; ಛತ್ತೀಸ್‌ಗಢ ಸಿಎಂ ಪಿಎ ಬಂಧನ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ : ಸಿಎಂ ಬೊಮ್ಮಾಯಿ ಶ್ರದ್ದಾ ವಾಲ್ಕರ್‌ ಹತ್ಯೆ; ನಾರ್ಕೋ ಪರೀಕ್ಷೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ ಅಫ್ತಾಬ್‌ ಆದರೆ, ವಾಸ್ತವವಾಗಿ ಪೊಲೀಸರು ಪ್ರತಿಭಟನೆ ವೇಳೆ ಗುಂಡು ಹಾರಿಸಿರುವುದು ಖಚಿತವಾಗಿದೆ. ಡಿಸೆಂಬರ್ 15 ರಂದು ವಿದ್ಯಾರ್ಥಿಗಳು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆ ಹಿಂಸಾರೂಪ ತಾಳಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಪ್ರಯತ್ನಿಸಿದ್ದರು. ವಿದ್ಯಾರ್ಥಿಗಳು ಸಹ ಲಾಠಿ ರುಚಿಯನ್ನು ಸಹಿಸಿಕೊಳ್ಳಲಾರದೇ ಚದುರುತ್ತಿದ್ದರು. ಆದರೆ, ಪೊಲೀಸರು ಇಷ್ಟಕ್ಕೆ ಸುಮ್ಮನಾಗದೇ ಕೈಲಿದ್ದ ಬಂದೂಕಿನಿಂದ ಗುಂಡನ್ನು ಹಾರಿಸಿದ್ದರು. ಇದು ದೇಶಾದ್ಯಂತ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರಿಂದ ಪೊಲೀಸರು ತಾವು ಗುಂಡು ಹಾರಿಸಿಯೇ ಇಲ್ಲ ಎಂದು ವಾದ ಮಂಡಿಸಿದ್ದರು. ಆದರೆ, ಈ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ನಡೆಸಿರುವ ಆಂತರಿಕ ತನಿಖೆಯಲ್ಲಿ ಪೊಲೀಸರು ಗುಂಡು ಹಾರಿಸಿರುವುದು ದೃಢಪಟ್ಟಿದೆ. ಅಂದು ಸ್ಥಳೀಯ ನಾಗರಿಕರೊಂದಿಗೆ ರ್ಯಾಲಿ ನಡೆಸಿದ್ದ ವಿದ್ಯಾರ್ಥಿಗಳು ಸಂಸತ್ತಿನೆಡೆಗೆ ಸಾಗಿದ್ದರು. ಆದರೆ, ಮಥುರಾ ರಸ್ತೆಯಲ್ಲಿ ಅವರನ್ನು ತಡೆಯಲಾಯಿತು. ಇದರಿಂದ ಉದ್ರಿಕ್ತಗೊಂಡ ಗುಂಪೊಂದು ಪೊಲೀಸರತ್ತ ಕಲ್ಲು ತೂರಾಟ ನಡೆಸಿತಲ್ಲದೇ, ಬಸ್ ಗಳಿಗೆ ಬೆಂಕಿ ಇಟ್ಟಿತು. ಇದನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಚದುರಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದೊಳಗೆ ಹೋದರು. ಅಲ್ಲಿಗೂ ನುಗ್ಗಿದ್ದ ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿದರು. ಅಷ್ಟಕ್ಕೂ ಸುಮ್ಮನಾಗದೇ ಗ್ರಂಥಾಲಯದಲ್ಲಿ ತಮ್ಮ ಪಾಡಿಗೆ ಕುಳಿತು ಓದಿಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಎಳೆದಾಡಿ ಹಿಗ್ಗಾಮುಗ್ಗ ಥಳಿಸಿ ಅಲ್ಲಿಂದ ಹೊರ ದಬ್ಬಿದ್ದರು. ಈ ದಬ್ಬಾಳಿಕೆಯನ್ನು ಅಲ್ಲಿಗೇ ನಿಲ್ಲಿಸದೇ ಪೊಲೀಸರು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ, ಇದು ವಿವಾದದ ಕೇಂದ್ರ ಬಿಂದುವಾಗಿದ್ದರಿಂದ ಯಾವುದೇ ಕಾರಣಕ್ಕೂ ಗುಂಡು ಹಾರಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರಿಂದ ಪೊಲೀಸರು ಗುಂಡು ಹಾರಿಸಿಯೇ ಇಲ್ಲ ಎಂಬ ವಾದವನ್ನು ಮುಂದಿಡುತ್ತಾ ಬಂದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪೊಲೀಸರು ನಡೆಸಿದ ದೌರ್ಜನ್ಯದಿಂದ ಗಾಯಗೊಂಡು ಸಫ್ದರಜಂಗ್ ಹಾಸ್ಪಿಟಲ್ ನಲ್ಲಿ ಇಬ್ಬರು ಮತ್ತು ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಒಬ್ಬರು ವಿದ್ಯಾರ್ಥಿಗಳು ದಾಖಲಾಗಿದ್ದರು. ಇವರನ್ನು ಪರೀಕ್ಷಿಸಿದಾಗ ಗುಂಡು ತಾಗಿದ್ದರಿಂದ ಗಾಯಗಳಾಗಿವೆ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ. ಈ ಮಾಹಿತಿಯನ್ನು ಮೆಡಿಕೋ-ಲೀಗಲ್ ರೆಕಾರ್ಡ್ಸ್ ನಲ್ಲಿ ದಾಖಲು ಮಾಡಲಾಗಿದೆ. ಈ ವರದಿಗಳು ಬಂದಾಗ್ಯೂ ಪೊಲೀಸರು ಮಾತ್ರ ಗುಂಡು ಹಾರಿಸಿಯೇ ಇಲ್ಲ ಎಂದು ವಿತಂಡವಾದವನ್ನು ಮಂಡಿಸುತ್ತಲೇ ಬಂದಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವಂತಹ ಅಗತ್ಯವಿತ್ತೇ? ಅಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತೇ? ಟಿಯರ್ ಗ್ಯಾಸ್ ಹಾರಿಸಿದಾಗಲೇ ಸಾಕಷ್ಟು ವಿದ್ಯಾರ್ಥಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ವಿಶ್ವವಿದ್ಯಾಲಯದ ಆವರಣದೊಳಕ್ಕೆ ನುಗ್ಗಿದ ಪೊಲೀಸರಿಗೆ ವಿದ್ಯಾರ್ಥಿಗಳನ್ನು ಹೆಡೆಮುರಿ ಕಟ್ಟಿ ಎಳೆದುಕೊಂಡು ಹೋಗುವುದು ದೊಡ್ಡ ಕೆಲಸವೇನಾಗಿರಲಿಲ್ಲ. ಆದರೆ, ಈ ಕೆಲಸ ಮಾಡದೇ ಅವರ ಮೇಲೆ ಗುಂಡು ಹಾರಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಗೆ ಸ್ಪಷ್ಟ ನಿದರ್ಶನವಾಗಿದೆ. ಪೊಲೀಸರು ಈ ವಿಚಾರದಲ್ಲಿ ಬಹಳಷ್ಟು ಬುದ್ಧಿವಂತಿಕೆ ಉಪಯೋಗಿಸಿರುವುದು ಕಂಡುಬರುತ್ತದೆ. ಮೊದಲಿನಿಂದಲೂ ಗುಂಡು ಹಾರಿಸಿಯೇ ಇಲ್ಲ ಎಂದು ವಾದ ಮಂಡಿಸುತ್ತಾ ಬಂದಿರುವ ಪೊಲೀಸರು, ಇದಕ್ಕೆ ಪೂರಕವಾಗಿಯೇ ಎಫ್ಐಆರ್ ಗಳನ್ನು ದಾಖಲು ಮಾಡಿದ್ದಾರೆ. ಗಲಾಟೆಗೆ ಸಂಬಂಧಿಸಿದಂತೆ ಜಾಮಿಯಾ ನಗರ ಮತ್ತು ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಎಫ್ಐಆರ್ ದಾಖಲು ಮಾಡಿರುವ ಪೊಲೀಸರು ಅದರಲ್ಲಿ ಎಲ್ಲಿಯೂ ಗುಂಡು ಹಾರಿಸಿದ ಬಗ್ಗೆ ಉಲ್ಲೇಖ ಮಾಡಿಲ್ಲ. ಪೊಲೀಸರು ಸುಳ್ಳು ಹೇಳಿದ್ದಾರೆ ಎಂಬುದಕ್ಕೆ ಇಲ್ಲಿ ಸ್ಪಷ್ಟ ಉದಾಹರಣೆ ಇದೆ. ಘರ್ಷಣೆ ನಡೆದು ಮೂರು ದಿನಗಳ ನಂತರ ವಿಡೀಯೋವೊಂದು ಬಿಡುಗಡೆಯಾಗಿದ್ದು, ಇಬ್ಬರು ಪೊಲೀಸರು ವಿದ್ಯಾರ್ಥಿಗಳತ್ತ ಗುಂಡು ಹಾರಿಸುತ್ತಿದ್ದಾರೆ ಮತ್ತು ಅವರ ಪಕ್ಕದಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿ ಇದ್ದದ್ದು ಕಂಡುಬಂದಿದೆ. ಗುಂಡು ಹಾರಿಸಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಕೆಲವು ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದರಿಂದ ಆತ್ಮರಕ್ಷಣೆಗೆಂದು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲಾಗಿತ್ತು ಎಂಬುದನ್ನು ಈ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಆದರೆ, ಈ ವಿಚಾರವನ್ನು ಬಹಿರಂಗವಾಗಿ ಹಂಚಿಕೊಳ್ಳಲು ಇಷ್ಟಪಟ್ಟಿಲ್ಲ. ಇನ್ನು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ನಂತರ ವಿದ್ಯಾರ್ಥಿಗಳನ್ನು ಡಿಸ್ ಚಾರ್ಜ್ ಮಾಡಲಾಗಿದೆ. ಅವರ ದೇಹದೊಳಗೆ ಹೊಕ್ಕಿದ್ದ ಗುಂಡಿನ ಚೂರನ್ನು ಹೊರತೆಗೆದು ಅದನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರೂ ನಡೆಸಿಲ್ಲ ಎಂದು ಪೊಲೀಸರು ಪ್ರತಿಪಾದಿಸುತ್ತಿರುವುದು ಏಕೆ? ಇವರ ಮೇಲೆ ಯಾವ ರಾಜಕೀಯ ಪ್ರಭಾವ ಬೀರಿದೆ? ಪೊಲೀಸರು ಒಂದು ಆಡಳಿತಾರೂಢ ರಾಜಕೀಯ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆಯೇ? ಎಂಬುದರ ಬಗ್ಗೆಯೇ ಒಂದು ಸಮಗ್ರ ತನಿಖೆಯಾಗಬೇಕಾಗಿದೆ.
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌... ಮಂಗಳೂರು: ಡಿವೈಡರ್ ಗೆ ಢಿಕ್ಕಿ ಹೊಡೆದ ಸ್ಕೂಟರ್ – ಇಬ್ಬರು ಗಂಭೀರ ಮಂಗಳೂರು:ಮೇ 30 . ಅತೀವೇಗದಿಂದ ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಿಕರ್ನಕಟ್ಟೆಯಲ್ಲಿ ಸೋಮವಾರ ನಸುಕಿನ ಜಾವ ನಡೆದಿದೆ. ಗಾಯಾಳುಗಳನ್ನು ಬಿದ್ದ ಗಣೇಶ್ ಹಾಗೂ ಧೀರಜ್ ಎಂದು ಗುರುತಿಸಲಾಗಿದೆ. ಮೇ 29 ಭಾನುವಾರ ಮುಂಜಾನೆ ಘಟನೆ ನಡೆದಿದ್ದು, ಗಣೇಶ್ ಎಂಬಾತ ಧೀರಜ್ ನನ್ನು ಮನೆಗೆ ಬಿಟ್ಟು ಬರಲು ತೆರಳಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಸ್ಕೂಟರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಿಂದ ರಸ್ತೆಗೆ ಬಿದ್ದ ಗಣೇಶ್ ಹಾಗೂ ಧೀರಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಸುಕಿನ ಹಾವು 2.30ರ ವೇಳೆಗೆ ಸೆಂಟ್ರಲ್ ರೈಲ್ವೇ ಸ್ಟೇಷನ್ ಗೆ ಬಾಡಿಗೆಗೆಂದು ತೆರಳುವ ಆಟೋ ಚಾಲಕ ಪ್ರವೀಣ್ ಕುಮಾರ್ ಇದನ್ನು ಗಮನಿಸಿ ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದೆಹಲಿ: ಅದಕ್ಕೆ ಇತಿಹಾಸವನ್ನೇ ಓದಬೇಕು ಎಂದಲ್ಲ, ಕಾಮನ್ ಸೆನ್ಸು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು 1857ರಲ್ಲಿ. ಟಿಪ್ಪು ಸುಲ್ತಾನ ಸತ್ತಿದ್ದು, 1799ರಲ್ಲಿ. ಇಷ್ಟಾದರೂ ಈ ಕೊಳಕು ಮನಸ್ಸಿನ ರಾಜಕಾರಣಿಗಳು ಮಾತ್ರ ಅಲ್ಪ ಸಂಖ್ಯಾತರ ಮತಕ್ಕಾಗಿ ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದೇ ಬಿಂಬಿಸಿ ಇತಿಹಾಸ ಕೊಲ್ಲುತ್ತಾರೆ. ಈಗ ಇಂಥಾದ್ದೇ ಒಂದು ಪ್ರಮಾದವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಡಿದ್ದು, ಭಾರಿ ಟೀಕೆಗೊಳಗಾಗಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಸರ್ಕಾರದಿಂದ 70 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಬಿಡುಗಡೆಗೊಳಿಸಿದ್ದು, ಅವುಗಳನ್ನು ದೆಹಲಿ ವಿಧಾನಸಭೆಯಲ್ಲಿ ನೇತುಹಾಕಿದ್ದಾರೆ. ಅದರಲ್ಲಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಸೇರಿ ಹಲವು ವೀರ ಕಲಿಗಳ, ಸ್ವಾತಂತ್ರ್ಯಕ್ಕಾಗಿ ಪ್ರಾಣಬಿಟ್ಟವರ ಫೋಟೋಗಳಿವೆ. ಆದರೆ ಸಾಮ್ರಾಜ್ಯಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನನ ಭಾವಚಿತ್ರವನ್ನು ಗೋಡೆಗೆ ನೇತುಹಾಕಿದ್ದು, ಅರವಿಂದ ಕೇಜ್ರಿವಾಲರ ಇತಿಹಾಸ ಜ್ಞಾನಶೂನ್ಯತೆ ಎದ್ದುಕಾಣುತ್ತಿದೆ. ಇದಕ್ಕೆ ಬಿಜೆಪಿ ಮುಖಂಡರು ಬಹುವಾಗಿ ಟೀಕಿಸಿದ ಬಳಿಕವೂ ಪಾಠ ಕಲಿಯದ ಅರವಿಂದ ಕೇಜ್ರಿವಾಲ್ ತಮ್ಮ ಎಂದಿನ ಶೈಲಿಯಂತೆ “ಭಾರತ ತುಂಬ ಕಠಿಣವಾದ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಗಳಿಸಿತು, ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಾವು ಸ್ವತಂತ್ರ್ಯವಾಗಿ ಇರಲಾರದಂಥ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ. ಆದರೆ ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂಬುದು ಮಾತ್ರ ಈ ಕೇಜ್ರಿವಾಲ್, ಸಿದ್ದರಾಮಯ್ಯನವರಿಗೆ ಅರ್ಥವಾಗೋಲ್ಲ ಎಂದರೆ ಇವರಿಗೆ ಏನೆನ್ನಬೇಕು? ನಾಚಿಕೆಯಾಗಬೇಕು ಇವರಿಗೆ.
ಅಕ್ರಮವಾಗಿ 2,220 ಕೆ.ಜಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್​ ಬಳಿ ಪೊಲೀಸರು ಬಂಧಿಸಿದ್ದಾರೆ. ಕಾರವಾರ(ಉತ್ತರ ಕನ್ನಡ): ಹುಬ್ಬಳ್ಳಿಯಿಂದ ಗೋವಾಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಮೂರು ವಾಹನಗಳ ಸಮೇತ ಬಂಧಿಸಿರುವ ಘಟನೆ ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್​ನಲ್ಲಿ ಭಾನುವಾರ ನಡೆದಿದೆ. ಹುಬ್ಬಳ್ಳಿಯಿಂದ ಗೋವಾ ಕಡೆಗೆ ಹಸುಗಳನ್ನು ವಧೆ ಮಾಡಿ ಮಾಂಸವನ್ನು ಎರಡು ಮಹೀಂದ್ರ ಬುಲೆರೋ ಪಿಕಪ್ ಹಾಗೂ ಒಂದು ಟಾಟಾ 407 ವಾಹನದಲ್ಲಿ ಗೋವಾಕ್ಕೆ ಸಾಗಿಸುತ್ತಿದ್ದ ಬಗ್ಗೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಪನ್ನೇಕರ್ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು.‌ ಅದರಂತೆ ಪಿಎಸ್‌ಐ ಪ್ರಮೇನಗೌಡ ಪಾಟೀಲ ನೇತೃತ್ವದಲ್ಲಿ ರಾಮನಗರ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ಮತ್ತು ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಿನ್ನೆ ಬೆಳಗ್ಗೆ 5.30ರ ಸುಮಾರಿಗೆ ಪೊಲೀಸ್ ತಂಡ ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್​ ಬಳಿ ಕಾಯುತ್ತಿದ್ದ ವೇಳೆ ಮಾಂಸ ತುಂಬಿಕೊಂಡಿದ್ದ ಮೂರು ವಾಹನಗಳು ಒಂದರ ಮೇಲೊಂದರಂತೆ ಬಂದಿದೆ. ಈ ವೇಳೆ ತಡೆದು ಪರಿಶೀಲಿಸಿದಾಗ ತಮ್ಮ ಬಳಿ ಮಾಂಸ ಸಾಗಣೆಯ ಪರವಾನಗಿ ಇದೆ ಎಂದು ಆರೋಪಿತರು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ. ಮೂರು ವಾಹನಗಳು ಪೊಲೀಸ್​ ವಶಕ್ಕೆ ತಕ್ಷಣ ಮೂರೂ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಮೂರರಿಂದಲೂ 3.10 ಲಕ್ಷ ರೂ. ಮೌಲ್ಯದ 2,220 ಕೆ.ಜಿ ದನದ ಮಾಂಸ ಜಪ್ತಿ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಅಳ್ನಾವರದ ಸಾದಿಕ್, ಇಲಿಯಾಸ್, ದಾವಲ್, ಖಾನಾಪುರದ ರಾಜಾಸಾಬ ಹಾಗೂ ಶಾಹೀದ್ ಗೂಡುಸಾಬ ಎಂಬುರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಕರ್ನಾಟಕ ಗೋಹತ್ಯೆ ತಡೆ ಕಾಯ್ದೆ- 2020ರ ಕಲಂ 4, 7, 12 ಮತ್ತು ಮೋಟಾರು ವಾಹನ ಕಾಯ್ದೆ 192 (ಎ) ಅಡಿಯಲ್ಲಿ ರಾಮನಗರ ಪೊಲೀಸ್ ಠಾಣೆಯ ತನಿಖಾ ಪಿಎಸ್‌ಐ ಲಕ್ಷ್ಮಣ ಪೂಜಾರಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಸಾಗರ : ಅಕ್ರಮವಾಗಿ ಗೋಮಾಂಸ ಮಾರುತ್ತಿದ್ದವನ ಬಂಧನ.. ಗಾಂಧಿ ಜಯಂತಿಯಂದು ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟ ನಿಷೇಧವಿರುತ್ತದೆ. ಹೀಗಾಗಿ, ಮೊನ್ನೆ ತಡರಾತ್ರಿಯೇ ಹಸುಗಳನ್ನು ಹುಬ್ಬಳ್ಳಿಯಲ್ಲಿ ವಧೆ ಮಾಡಿ, ನಿನ್ನೆ ಗಾಂಧಿ ಜಯಂತಿ ಆಗಿರುವುದರಿಂದ ಮಾಂಸದ ಬಗ್ಗೆ ಯಾರಿಗೂ ಅನುಮಾನ ಬರಲಿಕ್ಕಿಲ್ಲ ಎಂಬ ಆಲೋಚನೆಯಲ್ಲಿ ಆರೋಪಿಗಳು ಮಾಂಸ ಸಾಗಿಸುತ್ತಿದ್ದರು ಎನ್ನಲಾಗ್ತಿದೆ. ಅದರಲ್ಲೂ, ಹುಬ್ಬಳ್ಳಿ ಭಾಗದಿಂದ ಗೋವಾಕ್ಕೆ ತರಕಾರಿ ವಾಹನಗಳು ನಿರಂತರವಾಗಿ ಓಡಾಡುತ್ತಿರುವೆ. ಭಾನುವಾರ ಈ ವಾಹನಗಳ ಸಂಖ್ಯೆ ಕೊಂಚ ಹೆಚ್ಚೇ ಇರುತ್ತದೆ. ಈ ನೆಪದಲ್ಲೂ ಮಾಂಸ ಸಾಗಿಸಲಾಗುತ್ತಿದ್ದರು ಎನ್ನಾಲಗ್ತಿದೆ.
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌... ಕನ್ಹಯ್ಯ ಲಾಲ್ ಕುಟುಂಬಕ್ಕೆ ಹರಿದು ಬಂತು 1 ಕೋಟಿ ರೂ. ಹಣ-ಕಪಿಲ್ ಮಿಶ್ರಾ ಮಾಹಿತಿ ಬೆಂಗಳೂರು:ಜೂ 30: ರಾಜಸ್ಥಾನದ ಉದಯಪುರದಲ್ಲಿ ಜಿಹಾದಿಗಳಿಂದ ಹತ್ಯೆಗೊಳಗಾದ ಟೈಲರ ಕನ್ಹಯ್ಯ ಲಾಲ್‌ ಅವರ ಕುಟುಂಬಕ್ಕೆ ಕಳೆದ 24 ಗಂಟೆಯಲ್ಲಿ 1 ಕೋಟಿ ರೂ. ಹಣ ಸಂಗ್ರಹವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ, ಕಣ್ಣೀರು ತಡೆಯಲು ಸಾಧ್ಯವಾಗುತ್ತಿಲ್ಲ. ಹಿಂದೂಗಳೆಲ್ಲರೂ ಕನ್ಹಯ್ಯ ಲಾಲ್ ಕುಟುಂಬದ ಜೊತೆ ನಿಂತಿರುವುದಕ್ಕೆ ಧನ್ಯವಾದಗಳು ಎಂದಿದ್ದಾರೆ. ದುಷ್ಕರ್ಮಿಗಳು ಕನ್ಹಯ್ಯ ಲಾಲ್‌ ಅವರನ್ನು ಇರಿಯುತ್ತಿದ್ದ ವೇಳೆ ಕನ್ಹಯ್ಯ ಅವರನ್ನು ಕಾಪಾಡಲು ಹೋಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಈಶ್ವರ ಸಿಂಗ್‌ ಅವರಿಗೆ 25 ಲಕ್ಷ ರೂ. ನೀಡಲಾಗುವುದು ಎಂದು ಕಪಿಲ್‌ ಮಿಶ್ರಾ ಹೇಳಿದ್ದಾರೆ.
ತನ್ನ ಕೊಲೆಗೆ ಸಂಚು ನಡೆಯುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆತಂಕ ವ್ಯಕ್ತಪಡಿಸಿದ್ದಾರೆ. ಕೊಲೆಯಾದರೆ ಅಪರಾಧಿಗಳು ಯಾರು ಎಂಬುದು ಇತ್ತೀಚೆಗೆ ತಾನು ರೆಕಾರ್ಡ್‌ ಮಾಡಿ ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವ ವಿಡಿಯೋ ಸಂದೇಶದಿಂದ ಜನರಿಗೆ ತಿಳಿಯಲಿದೆ ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ. ಪಂಜಾಬ್‌ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿ ನಡೆದ ರ‍್ಯಾಲಿ ವೇಳೆ ಮಾತನಾಡಿದ ಇಮ್ರಾನ್‌ ಖಾನ್‌, ಕೊಲೆಯ ಸಂಚಿನ ಬಗ್ಗೆ ಇತ್ತೀಚೆಗೆ ತಿಳಿದುಬಂದಿದೆ. ರಾಷ್ಟ್ರದ ಒಳಗೆ ಮತ್ತು ಹೊರಗೆ ರಹಸ್ಯವಾಗಿ ಸಂಚು ನಡೆದಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರ ಹೆಸರನ್ನು ವಿಡಿಯೋ ಸಂದೇಶದಲ್ಲಿ ದಾಖಲಿಸಿಟ್ಟಿದ್ದೇನೆ. ನನಗೆ ಏನಾದರೂ ಸಂಭವಿಸಿದರೆ ಜನರಿಗೆ ವಿಡಿಯೋ ಸಂದೇಶದ ಮೂಲಕ ಅಪರಾಧಿಗಳು ಯಾರು ಎಂಬುದು ತಿಳಿಯಲಿದೆ ಎಂದಿದ್ದಾರೆ. “Thirty days. I call it a coup. They honour it as a constitutional move. I look at Pakistan today. Chaos lurks in the shadows”- @MehrTarar #امپورٹڈ_حکومت_نامنظور https://t.co/3T9hpuBNOJ — PTI (@PTIofficial) May 15, 2022 'ರೆಕಾರ್ಡ್‌ ಮಾಡಲಾಗಿರುವ ವಿಡಿಯೋ ಸಂದೇಶವನ್ನು ಸುರಕ್ಷಿತವಾಗಿ ಇಡಲಾಗಿದೆ' ಎಂದು ಇಮ್ರಾನ್‌ ಹೇಳಿದ್ದಾರೆ. ತನ್ನ ನೇತೃತ್ವದ ಸರ್ಕಾರವನ್ನು ಪತನಗೊಳಿಸುವ ಸಂಚಿನಲ್ಲಿ ಅಮೆರಿಕದ ಪಾತ್ರವಿದೆ ಎಂದು ನಿರಂತರವಾಗಿ ಆಪಾದಿಸುತ್ತ ಬಂದಿರುವ ಇಮ್ರಾನ್‌, ಅಪರಾಧಿಗಳ ಕೈಗೆ ದೇಶದ ಚುಕ್ಕಾಣಿಯನ್ನು ಕೊಡುವ ಬದಲು ಅಣುಬಾಂಬ್‌ ಹಾಕುವುದು ಉತ್ತಮ ಎಂದಿದ್ದರು. Image ನೇಪಾಳ ನೇಪಾಳಕ್ಕೆ ಭೇಟಿ ನೀಡಲಿರುವ ನರೇಂದ್ರ ಮೋದಿ ನೇಪಾಳ-ಭಾರತದ ಸಂಬಂಧ ಮೊದಲಿನಿಂದಲೂ ಉತ್ತಮವಾಗಿದೆ. ಉಭಯ ರಾಷ್ಟ್ರಗಳ ನಡುವಿನ ನಾಗರಿಕತೆ ಮತ್ತು ಜನರ ಸಂಪರ್ಕವೇ ನಮ್ಮ ನಿಕಟ ಸಂಬಂಧದ ಸೌಧವನ್ನು ರೂಪಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬುದ್ಧ ಪೂರ್ಣಿಮೆಯ ಪ್ರಯುಕ್ತ ಸೋಮವಾರ ನೇಪಾಳದ ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಕಳೆದ ತಿಂಗಳು ಭಾರತಕ್ಕೆ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಭೇಟಿ ನೀಡಿದ್ದರು. ಮತ್ತೊಮ್ಮೆ ಅವರನ್ನು ಭೇಟಿಯಾಗಲು ಉತ್ಸುಕನಾಗಿರುವೆ ಎಂದು ಮೋದಿ ತಿಳಿಸಿದ್ದಾರೆ. ಜಲ ವಿದ್ಯುತ್, ಪ್ರಗತಿ ಮತ್ತು ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಪರಸ್ಪರ ಇನ್ನೂ ಮುಂದುವರಿಯಲಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. "ಬುದ್ಧ ಜಯಂತಿಯ ಶುಭ ಸಂದರ್ಭದಲ್ಲಿ ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ನಾನು ಎದುರು ನೋಡುತ್ತಿದ್ದೇನೆ. ಭಗವಾನ್ ಬುದ್ಧನ ಜನ್ಮದ ಪವಿತ್ರ ಸ್ಥಳದಲ್ಲಿ ಲಕ್ಷಾಂತರ ಭಾರತೀಯರ ಹೆಜ್ಜೆ ಗುರುತುಗಳನ್ನು ಅನುಸರಿಸಲು ನನಗೆ ಗೌರವವಿದೆ. ಜೊತೆಗೆ ನಾನು 'ಲುಂಬಿನಿ ಮೊನಾಸ್ಟಿಕ್ ವಲಯ'ದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಅಂತಾರಾಷ್ಟ್ರೀಯ ಕೇಂದ್ರದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಲಿದ್ದೇನೆ" ಎಂದು ಮೋದಿ ತಿಳಿಸಿದ್ದಾರೆ. Image ಶ್ರೀಲಂಕಾ ದ್ವೀಪರಾಷ್ಟ್ರಕ್ಕೆ 4 ಲಕ್ಷ ಮೆಟ್ರಿಕ್ ಟನ್ ಇಂಧನ ಕಳುಹಿಸಿದ ಭಾರತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಭಾರತವು 4 ಲಕ್ಷ ಮೆಟ್ರಿಕ್ ಟನ್ ಇಂಧನ ಕಳುಹಿಸಿಕೊಟ್ಟಿದೆ. ಈ ಕುರಿತು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ‘ಶ್ರೀಲಂಕಾಕ್ಕೆ ಇತ್ತೀಚಿನ ಕೊಡುಗೆಯಾಗಿ 4 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಅನ್ನು ಭಾರತವು ಕಳುಹಿಸಿಕೊಟ್ಟಿದೆ. ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ ನೀಡಿರುವ (ಲೈನ್ ಆಫ್‌ ಕ್ರೆಡಿಟ್ ಅಥವಾ ಎಲ್‌ಒಸಿ) ಆಧಾರದಲ್ಲಿ ಇಂಧನ ಕಳುಹಿಸಿಕೊಡಲಾಗಿದೆ’ ಎಂದು ಹೈಕಮಿಷನ್ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ. 12 shipments and more than 400,000 MT of fuel!! Latest consignment of #Diesel from #India under the credit line for fuel was delivered in #Colombo by Torm Helvig today. pic.twitter.com/E25xIGbQCA — India in Sri Lanka (@IndiainSL) May 15, 2022 "ಪ್ರಜಾಸತ್ತಾತ್ಮಕವಾಗಿ ರಚನೆಯಾದ ಶ್ರೀಲಂಕಾದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತ ಎದುರು ನೋಡುತ್ತಿದೆ. ದ್ವೀಪ ರಾಷ್ಟ್ರದ ಜನರಿಗೆ ನವದೆಹಲಿಯ ಕಾಳಜಿ ಮತ್ತು ಬದ್ಧತೆ ಮುಂದುವರಿಯುತ್ತದೆ" ಎಂದು ಭಾರತೀಯ ಹೈಕಮಿಷನ್ ಗುರುವಾರ ತಿಳಿಸಿತ್ತು.
ಒಂದೆಡೆ ಕೊರೊನಾ ಭೀತಿಯಿಂದ ಇಡೀ ದೇಶವೇ ಆತಂಕದಲ್ಲಿದೆ. ಇದರ ನಡುವೆಯೇ ಇಬ್ಬರು ಪ್ರೇಮಿಗಳು ಓಡಿ ಹೋಗಿರುವ ಘಟನೆ ಕೇರಳದ ಕೊಳಿಕ್ಕೊಡ್‌ನಲ್ಲಿ ನಡೆದಿದೆ. ಲಾಕ್‌ಡೌನ್ ಉಲ್ಲಂಘನೆ ಮಾಡಿರುವುದರಿಂದ ಅವರ ವಿರುದ್ಧ ದೂರು ದಾಖಲಾಗಿದೆ. ಅವರಿಬ್ಬರಿಗೂ ಒಟ್ಟಿಗೆ ಇರಲು ನ್ಯಾಯಾಲಯ ಅನುಮತಿ ನೀಡಿದೆ.21 ವರ್ಷದ ಹುಡುಗಿ ತನ್ನ 23 ವರ್ಷದ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ. ಪ್ರೇಮಿಗಳಿಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆಯಾಗಿರುವುದರಿಂದ ಹುಡುಗಿಯ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರು ಲಾಕ್‌ಡೌನ್ ನಡುವೆಯೇ ಓಡಿ ಹೋಗಿದ್ದಾರೆ. ಇತ್ತ ಹುಡುಗಿಯ ತಂದೆ ಮಗಳು ನಾಪತ್ತೆಯಾದ ದೂರು ದಾಖಲಿಸಿದ್ದರು. ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಇಬ್ಬರು ಮೇಜರ್ ಆಗಿದ್ದರಿಂದ ಪ್ರೇಮಿಗಳಿಗೆ ಹೋಗಲು ಅವಕಾಶ ನೀಡಲಾಗಿದೆ. ಅಲ್ಲದೇ ಹುಡಗಿ ತನ್ನ ಸ್ವಂತ ಇಚ್ಛೆಯಂತೆ ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಪ್ರೇಮಿಗಳು ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೊವಿಡ್ -19 ತಡೆಯುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ವೇಳೆ ಕ್ಷೇತ್ರದ ಹೆಸರಿನ ಜಾಗದಲ್ಲಿ ‘ಹೈಕಮಾಂಡ್‌ ನಿರ್ಧರಿಸುವ ಕ್ಷೇತ್ರ’ ಎಂದು ಬರೆಯುವ ಮೂಲಕ ಅರ್ಜಿ ಸಲ್ಲಿಸಿದ ಬಳಿಕವೂ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ನಿಗೂಢವಾಗಿಟ್ಟುಕೊಂಡ ಸಿದ್ದರಾಮಯ್ಯ Kannadaprabha News First Published Nov 22, 2022, 7:30 AM IST ಬೆಂಗಳೂರು(ನ.22): ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆಯ ಕಡೆ ದಿನವಾಗಿದ್ದ ಸೋಮವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಯಾವ ಕ್ಷೇತ್ರದ ಟಿಕೆಟ್‌ ಬೇಕು ಎಂಬುದನ್ನು ಮಾತ್ರ ನಿಗೂಢವಾಗಿಟ್ಟಿದ್ದಾರೆ. ಅರ್ಜಿ ಸಲ್ಲಿಕೆ ವೇಳೆ ಕ್ಷೇತ್ರದ ಹೆಸರಿನ ಜಾಗದಲ್ಲಿ ‘ಹೈಕಮಾಂಡ್‌ ನಿರ್ಧರಿಸುವ ಕ್ಷೇತ್ರ’ ಎಂದು ಬರೆಯುವ ಮೂಲಕ ಅರ್ಜಿ ಸಲ್ಲಿಸಿದ ಬಳಿಕವೂ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ನಿಗೂಢವಾಗಿಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು. ಕೋಲಾರದಲ್ಲಿ ಕಣ ಪರೀಕ್ಷೆ ನಡೆಸಿರುವ ಅವರು ಕೋಲಾರದಿಂದ ಸ್ಪರ್ಧಿಸುತ್ತಾರೆಯೇ? ಬಾದಾಮಿಯಲ್ಲೇ ಮುಂದುವರೆಯುತ್ತಾರೆಯೇ? ವರುಣ ಕ್ಷೇತ್ರಕ್ಕೆ ವಾಪಸ್ಸು ಹೋಗುತ್ತಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿತ್ತು. ಇದಕ್ಕೆ ಟಿಕೆಟ್‌ಗೆ ಅರ್ಜಿ ಸಲ್ಲಿಸುವ ವೇಳೆ ಉತ್ತರ ಸಿಗಲಿದೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಅವರ ಅರ್ಜಿ ಸಲ್ಲಿಕೆ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. Assembly Election: ಟಿಕೆಟ್‌ ಘೋಷಣೆ ಅಧಿಕಾರ ನಂಗೂ ಇಲ್ಲ, ಸಿದ್ದುಗೂ ಇಲ್ಲ: ಡಿಕೆಶಿ ಆದರೆ, ಸೋಮವಾರ ಸಂಜೆ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ವೆಂಕಟೇಶ್‌ ಹಾಗೂ ಕೆ.ವಿ.ಪ್ರಭಾಕರ್‌ ಅವರು ಕೆಪಿಸಿಸಿಗೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕ್ಷೇತ್ರದ ವಿಚಾರದಲ್ಲಿನ ಕುತೂಹಲ ಮುಂದುವರೆದಿದೆ. ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ‘ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧಾರ ಮಾಡಲಿದೆ’ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಂಗ್ರೆಸ್‌ ಟಿಕೆಟ್‌ಗೆ 1350 ಅರ್ಜಿ ಸಲ್ಲಿಕೆ, ಅರ್ಜಿ ಸಲ್ಲಿಕೆ ಮುಕ್ತಾಯ ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ನ.21 ಕಡೆಯ ದಿನವಾಗಿತ್ತು. ಒಟ್ಟು 1,350 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ಜೊತೆಗಿನ ಶುಲ್ಕದಿಂದ 20 ಕೋಟಿ ರು. ಪಕ್ಷಕ್ಕೆ ಬಂದಿದೆ. ಅರಸೀಕೆರೆ ಕ್ಷೇತ್ರಕ್ಕೆ ಅತಿ ಕಡಿಮೆ ಒಂದೇ ಅರ್ಜಿ ಬಂದಿದೆ. ಶಿವಮೊಗ್ಗ ಕ್ಷೇತ್ರಕ್ಕೆ ಅತಿಹೆಚ್ಚು 20 ಅರ್ಜಿ ಬಂದಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606 ಮೇಷ ರಾಶಿ ಇಂದು ಸ್ನೇಹಿತರ ಜೊತೆ ಮೋಜು ಮಾಡಲು ನಿಮ್ಮ ನೆಚ್ಚಿನ ಕೆಲಸಗಳನ್ನು ಮಾಡಲು ನಿಮಗೆ ಒಳ್ಳೆಯ ದಿನ ಇಂದು ನಿಮಗೆ ಕೆಲಸದ ಹೊರೆ ಕಡಿಮೆ ಇರುತ್ತದೆ ಇದು ನಿಮಗಾಗಿ ನೀವು ಹೆಚ್ಚಿನ ಸಮಯವನ್ನು ಕಳೆದುಕೊಳ್ಳುತ್ತೀರಾ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ವೃಷಭ ರಾಶಿ ಇಂದು ನೀವು ಎಲ್ಲಿಗೂ ಪ್ರಯಾಣವನ್ನು ಮಾಡಬಾರದು ಇಂದು ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಗೊಂದಲ ದಿಂದ ಇರುತ್ತದೆ ಇಂದು ಅಧಿಕಾರಿಗಳೊಂದಿಗೆ ಸಮಯವನ್ನು ಸುಧಾರಿಸಬೇಕು ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ಮಿಥುನ ರಾಶಿ ಇಂದು ನಿಮಗೆ ಹಣದ ವಿಷಯದಲ್ಲಿ ಚೆನ್ನಾಗಿ ಲಾಭದಾಯಕವಲ್ಲ ಇಂದು ನಿಮ್ಮ ಖರ್ಚಿನ ಬಗ್ಗೆ ಗಮನವಿಡಿ ಇಂದು ಕೆಲಸದ ವಿಷಯದಲ್ಲಿ ನಿಮಗೆ ಮಿಶ್ರಫಲ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ಕರ್ಕಟಕ ರಾಶಿ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬೇಡಿ ನಿಮ್ಮ ಮನೆಯಲ್ಲಿರುವ ಎಲ್ಲರೊಂದಿಗೆ ಉತ್ತಮವಾಗಿ ನಡೆದುಕೊಳ್ಳಿ ಹಿರಿಯರನ್ನು ಗೌರವಿಸಿ ಕಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳಿ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ಸಿಂಹ ರಾಶಿ ಇಂದು ನಿಮ್ಮ ಕೆಲಸದ ದಿನದಲ್ಲಿ ಇಂದು ನಿಮಗೆ ಉತ್ತಮ ದಿನವಲ್ಲ ಉದ್ಯೋಗದಲ್ಲಿ ಪದೇಪದೇ ಮಾಡುವ ತಪ್ಪನ್ನು ನಿಲ್ಲಿಸಿ ವ್ಯಾಪಾರ-ವ್ಯವಹಾರದಲ್ಲಿ ಗ್ರಾಹಕರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ಕನ್ಯಾ ರಾಶಿ ಇಂದು ನೀವು ಸಹ ಮತ್ತು ಶಕ್ತಿಯಿಂದ ಉತ್ತಮ ಕಾರ್ಯ ನಿರ್ವಹಿಸುತ್ತಿರಿ ಇಂದು ನಿಮ್ಮ ಕೆಲಸಕ್ಕೆ ಯಾವುದೇ ರೀತಿಯ ಅಡೆತಡೆಗಳು ಇರುವುದಿಲ್ಲ ನಿಮಗೆ ಇಂದು ಸ್ನೇಹಿತರು ಮತ್ತು ಹಿರಿಯ ಅಧಿಕಾರಿಗಳ ಬೆಂಬಲ ಸದಾ ಇರುತ್ತೆ ದೆನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ತುಲಾ ರಾಶಿ ಇಂದು ಉದ್ಯೋಗಿಗಳಿಗೆ ತುಂಬಾ ಅದೃಷ್ಟದ ದಿನ ಇಂದು ನೀವು ಉತ್ತಮವಾದ ಯಶಸ್ಸನ್ನು ಪಡೆಯುತ್ತೀರಿ ಇಂದು ನೀವು ವಿವಾದಾತ್ಮಕ ಹೇಳಿಕೆಗಳಿಂದಲೇ ದೂರ ಇರುವುದು ಉತ್ತಮ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ವೃಶ್ಚಿಕ ರಾಶಿ ಇಂದು ಜಾಗತಿಕ ಸಾಂಕ್ರಾಮಿಕ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಇಂದು ಉಂಟಾಗುತ್ತದೆ ಪ್ರೀತಿಯ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಲ್ಲ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ಧನಸು ರಾಶಿ ವಿದ್ಯಾರ್ಥಿಗಳು ಇಂದು ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ ಶ್ರದ್ಧೆಯಿಂದ ಅಧ್ಯಯನ ಮಾಡಲು ಪ್ರಯತ್ನಿಸಿ ನಿಮ್ಮ ಉಜ್ವಲ ಭವಿಷ್ಯವನ್ನು ಎಂದು ನಿರ್ಧರಿಸಬಹುದಾಗಿದೆ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ಮಕರ ರಾಶಿ ಇಂದು ನೀವು ಒಳ್ಳೆಯ ಪುಸ್ತಕವನ್ನು ಓದುವುದು ಉತ್ತಮ ಇದು ನಿಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ ಮತ್ತು ನಿಮ್ಮ ಸಿದ್ಧಾಂತವನ್ನು ಬಲಪಡಿಸುತ್ತದೆ ಒಂದು ದಿನದ ಮೊದಲಾರ್ಧದಲ್ಲಿ ಪ್ರಮುಖ ಸುಧಾರಣೆಯ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂ ರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ಕುಂಭ ರಾಶಿ ಇಂದು ನೀವು ಮಹಾದೇವನ ಪೂಜೆಯೊಂದಿಗೆ ದಿನವನ್ನು ಪ್ರಾರಂಭಿಸುವುದು ಉತ್ತಮ ಪ್ರತಿಯೊಂದು ಪ್ರಯತ್ನದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತೀರಿ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಶ್ಲಾಘನೀಯ ವಾಗಿರುತ್ತದೆ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606 ಮೀನ ರಾಶಿ ಉದ್ಯೋಗದಲ್ಲಿ ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಆತುರದ ನಿರ್ಧಾರ ಗಳನ್ನು ತಪ್ಪಿಸುವುದು ತಮ್ಮ ನಿಮ್ಮ ಹಣದ ಪರಿಸ್ಥಿತಿಯ ತೃಪ್ತಿಕರವಾಗಿ ಇರುತ್ತದೆ ನಿಮ್ಮ ಸರ್ವ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುತ್ತದೆ ದೈವಜ್ಞ ಶ್ರೀ ತುಳಸಿರಾಮ್ ಭಟ್ 9916852606
ನೀವು “ಮನಶ್ಶಾಂತಿ ಕಳೆದುಹೋಗಿದೆ” ಎಂದು ಬರೆದಿದ್ದೀರಿ. ಅದನ್ನು ಹೊರಗಿನ ಯಾರೂ ನಿಮಗೆ ಮರಳಿ ಕೊಡಿಸಲು ಸಾಧ್ಯವಿಲ್ಲ. ಕೆಲವು ಧ್ಯಾನ ವಿಧಿಗಳನ್ನು ನಿಮಗೆ ಸೂಚಿಸಬಹುದು. ಆದರೆ ಅದಕ್ಕಿಂತ ಮೊದಲು ನೋವಿನಿಂದ ಹೊರಬಂದು ಸಹಜ ಬದುಕು ನಡೆಸುವ ದೃಢ ನಿರ್ಧಾರ ನೀವು ಮಾಡಬೇಕು ~ ಚಿತ್ಕಲಾ “ನಾನು ನಾಲ್ಕು ವರ್ಷಗಳಿಂದ ಅವನನ್ನು ಪ್ರೀತಿಸಿದ್ದೆ. ಈಗ ನಂಬಿಕೆಗೆ ದ್ರೋಹವೆಸಗಿದ್ದಾನೆ. ಮತ್ತೊಂದು ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾನೆ. ನೊಂದಿದ್ದೇನೆ. ನನ್ನ ಮನಶ್ಶಾಂತಿಗೆ ಏನಾದರೂ ಸೂಚಿಸಿ” ಈಗಾಗಲೇ ಪ್ರತಿ ದಿನವೂ ಒಂದಲ್ಲ ಒಂದು ಕಡೆ ಒಬ್ಬರಲ್ಲ ಒಬ್ಬರು ಕೇಳುತ್ತಲೇ ಇರುವ ಪ್ರಶ್ನೆಯನ್ನು “ಹೆಸರು ಬಹಿರಂಗಪಡಿಸಬೇಡಿ” ಎಂದು ಒಬ್ಬ ಯುವತಿ ಕೇಳಿದ್ದಾರೆ. ಅರಳಿಮರ ಈಗಾಗಲೇ ‘ಪ್ರೇಮಿವಿಸುವುದು ಎಂದರೇನು” ಅನ್ನುವುದರ ಬಗ್ಗೆ ಕೆಲವು ಲೇಖನಗಳನ್ನು ಪ್ರಕಟಿಸಿದೆ. ಈಗ ಮತ್ತೊಮ್ಮೆ ಅದನ್ನೇ ಹೇಳಲು ಬಯಸುತ್ತೇನೆ. ಪ್ರೇಮಿಸುವುದು ಅಂದರೆ ಪ್ರೇಮಿಸುವುದು ಮಾತ್ರ. ಪ್ರೇಮಿಸುವುದು ಅಂದರೆ ನಮ್ಮ ಲೌಕಿಕ ಅಗತ್ಯಗಳಿಗಾಗಿ ಸಂಗಾತಿಯನ್ನು ಆಶ್ರಯಿಸುವುದಲ್ಲ. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಪ್ರೇಮ ಎನ್ನಲಾಗದು. ಪ್ರೇಮ, ಪ್ರೇಮವಷ್ಟೆ. ಅಲ್ಲಿ ನಂಬಿಕೆಯ ಗೊಡವೆ ಇಲ್ಲ. ಪ್ರೇಮದಲ್ಲಿ ಮತ್ಯಾವ ಭಾವಕ್ಕೂ ಜಾಗವೇ ಇರುವುದಿಲ್ಲ! ಅದು ಅಷ್ಟು ಪರಿಪೂರ್ಣ ಸಂಗತಿ. ಆದ್ದರಿಂದ ನಿಮ್ಮ ಪ್ರಶ್ನೆಯನ್ನು ಹೀಗೆ ಬದಲಿಸೋಣ; “ನೀವು ಒಬ್ಬ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಿರಿ. ನಾಲ್ಕು ವರ್ಷಗಳಿಂದ ಒಡನಾಟದಲ್ಲಿದ್ದಿರಿ. ಅವರನ್ನು ಮದುವೆಯಾಗಲು ಬಯಸಿದ್ದಿರಿ. ಅವರೀಗ ಮತ್ತೊಂದು ಯುವತಿಯನ್ನು ಮದುವೆಯಾಗಲು ಹೊರಟಿದ್ದಾರೆ. ಅದರಿಂದ ನೀವು ವಿಚಲಿತರಾಗಿದ್ದೀರಿ. ನಿಮಗೆ ಶಾಂತಿ ಬೇಕು” ಅಲ್ಲವೆ? ಮೊದಲು ಈ ಕೆಲವು ಸಂಗತಿಗಳನ್ನು ಕುರಿತು ಯೋಚಿಸಿ: ಮುಖ್ಯವಾಗಿ, ನಾಲ್ಕು ವರ್ಷದ ಸಂಗಾತದ ನಂತರವೂ ನಿಮ್ಮ ಸಂಗಾತಿ ದೂರವಾಗಲು ಬಯಸಿದ್ದಾರೆ ಎಂದರೆ, ನಿಮ್ಮ ನಡುವೆ ದೀರ್ಘಕಾಲ ಉಳಿಯುವಂಥ ಹೊಂದಾಣಿಕೆ ಏರ್ಪಟ್ಟಿರಲೇ ಇಲ್ಲ. ಆರಂಭದಲ್ಲಿ ನಿಮ್ಮ ನಡುವೆ ಆಪ್ತತೆ, ತೀವ್ರತೆಗಳು ಇದ್ದವು, ಸಂಗಾತಿಯ ಪ್ರತಿಕ್ರಿಯೆಯೂ ಸಕಾರಾತ್ಮಕವಾಗುತ್ತು…. ಅನಂತರದಲ್ಲಿ ಅವರು ಬೇರೆ ಆಕರ್ಷಣೆಗೆ ಸಿಲುಕಿದರು. ಆಕರ್ಷಣೆಗೆ ಸಿಲುಕುವುದು ದ್ರೋಹವಲ್ಲ. ಬಹುಶಃ ಅವರಿಗೆ ಮತ್ತೊಂದು ಯುವತಿಯೊಡನೆ ಮದುವೆಯ ಹೊಂದಾಣಿಕೆ ಸಾಧ್ಯ ಅನ್ನಿಸಿರಬೇಕು. ನನಗೆ ತಿಳಿದಿದೆ, ಈ ಉತ್ತರದಿಂದ ನಿಮಗೆ ನಿರಾಸೆಯಾಗುತ್ತದೆ. ನೀವು ಸಹಾನುಭೂತಿಯನ್ನಾದರೂ ನಿರೀಕ್ಷಿಸಿರುತ್ತೀರಿ. ಸಾಂತ್ವನದ ಮಾತುಗಳನ್ನು ಬಯಸುತ್ತೀರಿ. ಇವೆಲ್ಲವೂ ನಿಮ್ಮ ಸುಳ್ಳು ನೋವನ್ನು ಮತ್ತಷ್ಟು ಆಳವಾಗಿಸುತ್ತವೆ ಹೊರತು ಮಾಯಿಸಲಾರವು. ನೀವು ಯಾವುದನ್ನು ಪ್ರೇಮವೆಂದು ತಿಳಿದಿದ್ದಿರೋ, ಅದೇ ಸುಳ್ಳು ಅಂದಮೇಲೆ ನೋವು ಹೇಗೆ ನಿಜವಾದೀತು!? ಅದು ಪ್ರೇಮವಲ್ಲದೆ, ಸಂಗಾತಿಯ ಆಯ್ಕೆ ಆಗಿದ್ದಲ್ಲಿ, ನೀವು ಆಯ್ದುಕೊಂಡ ವಸ್ತು ಸರಿಯಿಲ್ಲವೆಂದು ಅನ್ನಿಸಿದಾಗ ಕೈಬಿಟ್ಟುಹೋಗಿದ್ದಕ್ಕೆ ಸಮಾಧಾನ ಪಡಬೇಕು ಹೊರತು, ದುಃಖವೇಕೆ!? ಈ ಒಡನಾಟದಲ್ಲಿ ನೀವು ದೌರ್ಜನ್ಯಗಳಿಗೆ, ಕಿರುಕುಳಕ್ಕೆ, ಆರ್ಥಿಕ ನಷ್ಟವೇ ಮೊದಲಾದ ಸಂಗತಿಗಳಿಗೆ ಒಳಗಾಗಿದ್ದರೆ; ಅದನ್ನು ಭಾವುಕವಾಗಿ ತೆಗೆದುಕೊಳ್ಳಬೇಡಿ. ನೀವು ಒಬ್ಬ ಅನರ್ಹ ವ್ಯಕ್ತಿಯೊಡನೆ ಇದ್ದಿರಿ ಎಂಬುದು ಇದರಿಂದ ಖಾತ್ರಿಯಾಯಿತು. ನಿಮಗೆ ನ್ಯಾಯ ಬೇಕು, ಕಾನೂನಿನ ಸಹಾಯ ಪಡೆಯಿರಿ. ಅತಿಯಾದ ಭಾವುಕತೆಯಿಂದ ಯಾವ ಲಾಭವೂ ಇಲ್ಲ. ನೀವು “ಮನಶ್ಶಾಂತಿ ಕಳೆದುಹೋಗಿದೆ” ಎಂದು ಬರೆದಿದ್ದೀರಿ. ಅದನ್ನು ಹೊರಗಿನ ಯಾರೂ ನಿಮಗೆ ಮರಳಿ ಕೊಡಿಸಲು ಸಾಧ್ಯವಿಲ್ಲ. ಕೆಲವು ಧ್ಯಾನ ವಿಧಿಗಳನ್ನು ನಿಮಗೆ ಸೂಚಿಸಬಹುದು. (ಇಲ್ಲಿ ನೋಡಿ: https://aralimara.com/2018/04/03/lovehealing/ ) ಆದರೆ ಅದಕ್ಕಿಂತ ಮೊದಲು ನೋವಿನಿಂದ ಹೊರಬಂದು ಸಹಜ ಬದುಕು ನಡೆಸುವ ದೃಢ ನಿರ್ಧಾರ ನೀವು ಮಾಡಬೇಕು. ನೀವು ಎಷ್ಟು ಜನರಲ್ಲಿ ಈ ಪ್ರಶ್ನೆ ಕೇಳಿದರೂ ಯಾರ ಉತ್ತರವೂ ನಿಮ್ಮನ್ನು ಸಮಾಧಾನ ಪಡಿಸಲಾಗದು. ಏಕೆಂದರೆ ಈ ದುಃಖಕ್ಕೆ ಗೂಟ ಹೊಡೆದು ಕಟ್ಟಿಕೊಂಡಿರುವವರು ನೀವು. ಸ್ವತಃ ನೀವೇ ಅದರಿಂದ ಹೊರಗೆ ಬರಬೇಕು. ಕೊನೆಯದಾಗಿ, ಮತ್ತೊಂದು ವ್ಯಕ್ತಿಯೊಡನೆ ಬದುಕು ನಡೆಸುವದೇ ಜೀವನದ ಪರಮಧ್ಯೇಯವಲ್ಲ. ನಿಮ್ಮ ಅರ್ಹತೆ, ಕೌಶಲ್ಯ, ಉದ್ದೇಶಗಳು ಬೇರೆಯೂ ಇವೆ. ಅವುಗಳತ್ತ ಗಮನ ಕೊಡಿ. ನಿಮ್ಮ ಫೋಕಸ್ ಪಾಯಿಂಟ್ ಅನ್ನು ಬದಲಿಸಿಕೊಳ್ಳಿ.
ಬೆಂಗಳೂರು : ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ‌ ರಾಜ್ಯ ಸಿವಿಲ್ ಸೇವೆಗಳು-ಶಿಕ್ಷಕರ‌ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಅನುಮೋದಿಸಿದ್ದು, ಈ ಕುರಿತಂತೆ ಅಧ್ಯಾದೇಶವನ್ನು ಅಧಿಕೃತ ರಾಜ್ಯಪತ್ರದ ಮೂಲಕ ಪ್ರಕಟಿಸಲು ಕ್ರಮ ವಹಿಸಲಾಗಿದೆ. 2019-20ನೇ ಸಾಲಿನಲ್ಲಿ ಕಡ್ಡಾಯ-ಹೆಚ್ಚುವರಿ ವರ್ಗಾವಣೆಗೊಳಗಾದ ಶಿಕ್ಷಕರಿಗೆ ಒಂದು ಬಾರಿ ವಿಶೇಷ ಅವಕಾಶ ಜಾರಿಯಲ್ಲಿಡಬೇಕು,ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕು/ಜಿಲ್ಲೆಯಲ್ಲಿ ಲಭ್ಯವಿರುವ ಹುದ್ದೆಗಳಿಗೆ ಮೊದಲ ಆದ್ಯತೆಯ ವರ್ಗಾವಣೆ ಅವಕಾಶವನ್ನು ನೀಡಲು ಸುಗ್ರೀವಾಜ್ಞೆಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ವರ್ಗಾವಣೆ ಕೋರಿ ಸಲ್ಲಿಕೆಯಾಗಿರುವ ಸುಮಾರು ಎಪ್ಪತ್ತೆರಡು ಸಾವಿರ ಅರ್ಜಿಗಳನ್ನು ಶಿಕ್ಷಕ ಮಿತ್ರ ಆಪ್ ಮೂಲಕವೇ ನಿರ್ವಹಿಸಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಸಂಪೂರ್ಣ ಅನ್ ಲೈನ್ ಮೂಲಕವೇ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಶಿಕ್ಷಕರು ಭೌತಿಕವಾಗಿ‌ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ‌ ಪಾಲ್ಗೊಳ್ಳಬಾರದು, ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿರಬೇಕು, ಯಾವುದೇ ದೂರು ದುಮ್ಮಾನಗಳನ್ನು‌ ಸಮರ್ಪಕವಾಗಿ ನಿರ್ವಹಿಸುವ ಸದೃಢ ವ್ಯವಸ್ಥೆ ಜಾರಿಯಲ್ಲಿಡಬೇಕು ಹಾಗೂ ಇಡೀ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. ಕಡ್ಡಾಯ-ಹೆಚ್ಚುವರಿ ವರ್ಗಾವಣೆಯಿಂದ ಸುಮಾರು‌ ಮೂರೂವರೆ ಸಾವಿರ ಶಿಕ್ಷಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅವರಿಗೆ ಅವಕಾಶ ಕಲ್ಪಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ನ್ಯಾಯಾಲಯದ ಆಜ್ಞೆಯನ್ನು ಅನುಸರಿಸುವ, ಸಂಕಷ್ಟದಲ್ಲಿರುವ ಶಿಕ್ಷಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅತಿ ಶೀಘ್ರ ಅವಧಿಯಲ್ಲಿ ಸುಗ್ರೀವಾಜ್ಞೆಯನ್ನು ಹೊರತರಲು ಕ್ರಮ ವಹಿಸಲಾಗಿದ್ದು, ಸರ್ಕಾರದ‌ ಈ ಕಾಳಜಿಯನ್ನು ಅರ್ಥೈಸಿಕೊಂಡು ಶಿಕ್ಷಕ‌ ಸಮುದಾಯ ಅತ್ಯಂತ ಶಿಕ್ಷಕ ಸ್ನೇಹಿಯಾದ ವರ್ಗಾವಣಾ‌ ಪ್ರಕ್ರಿಯೆಯನ್ನು ಅಡೆತಡೆಗಳಿಲ್ಲದೇ‌ ಪೂರ್ಣಗೊಳಿಸಲು ಎಲ್ಲ ಸಹಕಾರ‌ ನೀಡಬೇಕು. ಶಿಕ್ಷಕ ಸಂಘಟನೆಗಳು‌ ಕ್ರಿಯಾಶೀಲವಾಗಿ ಕೆಲಸ ಮಾಡಿ ಸರ್ಕಾರದ ನಿಲುವನ್ನು ಎಲ್ಲ ಶಿಕ್ಷಕರಿಗೆ ಅರ್ಥೈಸಬೇಕು ಎಂದು ಅವರು ಮನವಿ ಮಾಡಿದ್ದಾರೆ. Disclaimer Disclaimer This story is auto-aggregated by a computer program and has not been created or edited by Dailyhunt Publisher: Kannada News Now
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ನಂತರ ಯುಪಿಯಲ್ಲಿ ನಾಯಿಕೊಡೆಗಳಂತೆ ತಲೆಎತ್ತಿದ್ದ ರೌಡಿಗಳನ್ನು ಮಟ್ಟಹಾಕಲು ಕೈಗೊಂಡ ನಿಯಮಗಳಿಂದ ಇದೀಗ ಜನ ನೆಮ್ಮದಿಯಿಂದ ಇದ್ದಾರೆ. ಆದರೆ ಯೋಗಿ ಸರ್ಕಾರದ ಏಟಿನಿಂದ ಕಂಗಾಲಾಗಿರುವ ರೌಡಿಗಳು, , ಅಂಡರ್ ವಲ್ಡ್ ಸಂಪರ್ಕ ಹೊಂದಿರುವ ರೌಡಿಗಳು ಬಿಜೆಪಿ ಶಾಸಕರನ್ನು, ಮುಖಂಡರನ್ನು ಬೆದರಿಸುವ ಕಾರ್ಯಕ್ಕೆ ಇಳಿದಿದ್ದಾರೆ. ಆದರೆ ಬೆದರಿಕೆ ಬಗ್ಗದೇ ಮುನ್ನುಗುತ್ತಿರುವ ಯೋಗಿ ಆದಿನ್ಯಾಥ ಶಾಸಕರಿಗೆ ಬೆದರಿಕೆ ಒಡಿದವರನ್ನು ಹೆಡೆಮುರಿಕಟ್ಟುವಂತೆ ಆದೇಶ ನೀಡಿದ್ದಾರೆ. ತನಿಖೆಗೆಗಾಗಿ ಎಸ್ ಐಟಿ ನೇಮಕ ಮಾಡಿದ್ದಾರೆ. ಉತ್ತರ ಪ್ರದೇಶದ 12 ಬಿಜೆಪಿ ಶಾಸಕರಿಗೆ ಅಂಡರ್ ವಲ್ಡ್ ಡಾನ್ ದಾವೂದ್ ಇಬ್ರಾಹಿಂ ಸಹಚರರು ಎನ್ನಲಾದ ಕೆಲವರು ವಾಟ್ಸ್ ಆ್ಯಪ್, ಮೆಸೆಂಜರ್ ಮತ್ತು ಕರೆ ಮಾಡುವ ಮೂಲಕ ಬೆದರಿಕೆಯ ಸಂದೇಶ ಕಳುಹಿಸಿದ್ದಾರೆ. ಅಲ್ಲದೇ 10ಲಕ್ಷ ಹಣ ನೀಡಲು ಬೇಡಿಕೆ ಇಟ್ಟಿದ್ದಾರೆ. ಮೂರು ದಿನದಲ್ಲಿ 10 ಲಕ್ಷ ರೂಪಾಯಿ ನೀಡದಿದ್ದಲ್ಲಿ ನಿಮ್ಮ ಕುಟುಂಬದವರನ್ನು ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ವೀರ ವಿಕ್ರಮ ಸಿಂಗ್, ಮನ್ವೇಂದ್ರ ಸಿಂಗ್, ಪ್ರೇಮ ಪ್ರಕಾಶ ಪಾಂಡೆ, ವಿಜಯಕುಮಾರ ದ್ವಿವೇದಿ, ವಿನೋದ ಕಟಿಯಾರ್, ಶಶಾಂಕ್ ತ್ರಿವೇದಿ, ಅನಿತಾ ರಜಪೂತ ಸೇರಿ ಹಲವು ಶಾಸಕರಿಗೆ ಬೆದರಿಕೆ ಸಂದೇಶಗಳು, ಕರೆಗಳು ಬಂದಿವೆ. ಕರೆಗಳು ಅಂಡರ್ ವಲ್ಡ್ ಡಾನ್ ದಾವೂದ್ ಇಬ್ರಾಹಿಂ ಸಹಚರನಾಗಿದ್ದವನಿಂದ ಪಾಕ್ ಮೂಲದ ವ್ಯಕ್ತಿಯಿಂದ ಬಂದಿವೆ ಎಂದು ವರದಿಗಳಾಗಿವೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ‘ಶಾಸಕರಿಗೆ ಬೆದರಿಕೆ ಕರೆ ಮಾಡಿರುವ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ತನಿಖೆ ನೇತೃತ್ವವನ್ನು ವಿಶೇಷ ತನಿಖಾ ತಂಡಕ್ಕೆ(ಎಸ್ ಐಟಿ) ವಹಿಸಿದ್ದಾರೆ. ಅಲ್ಲದೇ ಭಯೋತ್ಪಾದನಾ ನಿಯಂತ್ರಣಾ ದಳಕ್ಕೂ ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಪ್ರಸ್ತುತ ಕರೆ ಮಾಡಿರುವ ವ್ಯಕ್ತಿ ತಾನೇ ದುಬೈನ ಅಲಿ ಬುದೇಶ್ ಬಾಯ್ ಎಂದು ಹೇಳಿಕೊಂಡಿದ್ದಾನೆ. ಆದರೆ ಕರೆಗಳ ಬೆನ್ನುತ್ತಿರುವ ಪೊಲೀಸರಿಗೆ ಕರೆ ಮಾಡಿರುವ ವ್ಯಕ್ತಿ ದಾವೂದ್ ಇಬ್ರಾಹಿಂ ಬಂಟನ್ನೆಂದು ತಿಳಿದು ಬಂದಿದೆ. ಈ ವ್ಯಕ್ತಿ 1990ದಶಕದಲ್ಲಿ ದೇಶದಲ್ಲಿ ಸಿನಿಮಾ ನಟರಿಗೆ ಈ ರೀತಿಯ ಬೆದರಿಕೆ ಒಡ್ಡಲಾಗುತ್ತಿತ್ತು. ದಾವೂದ್ ಬಂಟ 1998ಲ್ಲಿ ಬಹ್ರೇನ್ ಗೆ ಹೋಗಿದ್ದು, ಅಲ್ಲಿಯೇ ವಾಸವಾಗಿದ್ದಾನೆ. ಆತನಿಂದ ಹಲವು ದಿನಗಳಿಂದ ಇಂತಹ ಕೃತ್ಯಗಳು ಕಂಡು ಬಂದಿಲ್ಲ. ಆದರೆ ಪ್ರಸ್ತುತ ಮತ್ತೆ ದುಷ್ಕೃತ್ಯ ನಡೆಸಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೈಸೂರು, ಸೆ.20: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕ ನಾಡಿನ ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹ್ಮದ್ ಮೈಸೂರಿಗೆ ಆಗಮಿಸಿದರು. ಮೈಸೂರಿನ ಸರ್ಕಾರಿ ಅತಿಥಿ ಗೃಹಕ್ಕೆ ಪತ್ನಿ ಸಮೇತ ಆಗಮಿಸಿದ ಪ್ರೊ.ನಿಸಾರ್ ಅಹ್ಮದ್ ರನ್ನು ಜಿಲ್ಲಾಡಳಿತ ಆತ್ಮೀಯವಾಗಿ ಸ್ವಾಗತಿಸಿತು. ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ನಿಸಾರ್ ಅಹ್ಮದ್ ಅವರಿಗೆ ಹೂಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಮೇಯರ್ ಎಂ.ಜೆ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್, ದಸರಾಗೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಹಿನ್ನೆಲೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿವೆ. ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗಾಗಿ ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ ಪಿಟೀಲು ವಾದಕ ಎಂದು ತಪ್ಪಾಗಿ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿತವಾಗಿದೆ. ಈ ಬಗ್ಗೆ ಕ್ಷಮೆ ಯಾಚಿಸುತ್ತೇನೆ ಮುಂದಿನ ದಿನಗಳಲ್ಲಿ ಆಮಂತ್ರಣ ಪತ್ರಿಕೆ ದೋಷ ಸರಿಪಡಿಸಲು ಸೂಚಿಸಿದ್ದೇನೆ ಎಂದರು. ಕವಿಗೋಷ್ಠಿ ಉಪ ಸಮಿತಿಗೆ ಮಾನಸ ರಾಜೀನಾಮೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕವಿಗೋಷ್ಠಿ ಉಪಾಧ್ಯಕ್ಷರೇ ಮುಂದೆ ಕವಿಗೋಷ್ಠಿ ಕಾರ್ಯನಿರ್ವಹಿಸಲಿದ್ದಾರೆ. ಉಪ ಸಮಿತಿಗಳಲ್ಲಿ ಎಲ್ಲವನ್ನೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಗತ್ಯವಿದ್ದ ಕೆಲವನ್ನು ಮಾತ್ರ ಬದಲಾವಣೆ ಮಾಡಬಹುದು ಎಂದು ಹೇಳಿದರು.
ಬ್ಯಾಂಕಿಗೆ ವಂಚಿಸಿ 2.69 ಕೋಟಿ ರೂಗಳನ್ನು ಹೆಂಡತಿಯ ಖಾತೆಗೆ ವರ್ಗಾಯಿಸಿ, ಹಣದೊಂದಿಗೆ ಪರಾರಿಯಾಗಿದ್ದ ಬ್ಯಾಂಕ್​ ಆಫ್​​ ಬರೋಡಾ ಅಸಿಸ್ಟೆಂಟ್​ ಮ್ಯಾನೇಜರ್​ನ್ನು ಪೊಲೀಸರು ಬಂಧಿಸಿದ್ದಾರೆ. ಕಾರವಾರ(ಉತ್ತರಕನ್ನಡ): ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಿಂದ 2.69 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಅನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ವಿಚಾರಣೆ ವೇಳೆ ಆತ ಬೇರೊಂದು ಮಾಹಿತಿಯನ್ನು ಹೊರ ಹಾಕಿದ್ದಾನೆ. ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದ ಚಾಲ್ತಿ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಆಂಧ್ರಪ್ರದೇಶ ಮೂಲದ ಕುಮಾರ್ ಬೋನಾಲನನ್ನಿಯನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೊನೆಗೂ ಸಿಕ್ಕಿ ಬಿದ್ದ ಕೋಟಿ ಲಪಟಾಯಿಸಿದ ಬ್ಯಾಂಕ್ ನೌಕರ : ಆರೋಪಿ ಬಾಯ್ಬಿಟ್ಟ ಸತ್ಯಕ್ಕೆ ಪೊಲೀಸರು ಶಾಕ್ ಇನ್ನು ಆರೋಪಿಯ ವಿಚಾರಣೆಯ ವೇಳೆ ತಾನು ದೋಚಿರುವ ಹಣವನ್ನೆಲ್ಲ ಆನ್ಲೈನ್ ಆಟದ ಗೀಳಿಗೆ ಬಿದ್ದು ಕಳೆದುಕೊಂಡಿರುವುದಾಗಿ ಹೇಳಿದ್ದಾನೆ. ಐಪಿಎಲ್ ವೇಳೆ ಆನ್ಲೈನ್ ಕ್ರಿಕೆಟ್​ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಈತ, ಬ್ಯಾಂಕ್ ಅಕೌಂಟ್ ನಿಂದ ಹಣ ತೆಗೆಯುವುದು, ಆನ್ಲೈನ್ ನಲ್ಲಿ ಆಟವಾಡುವುದು ಮಾಡುತ್ತಿದ್ದ. ಹೀಗೆ ಎಲ್ಲ ಹಣವನ್ನು ಆರೋಪಿ ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಆನ್ಲೈನ್ ಗೇಮ್ ಆಡಿ ಆರೋಪಿ ತನ್ನ ಬಳಿಯಿದ್ದ ಎಲ್ಲ ಹಣವನ್ನು ಕಳೆದುಕೊಂಡಿದ್ದು, ಇದೀಗ 2.69 ಕೋಟಿ ಹಣ ವಸೂಲಿ ಹೇಗೆ ಎನ್ನುವುದು ಪ್ರಶ್ನೆಯಾಗಿದೆ. ಆದರೆ, ಈ ಬಗ್ಗೆ ಖಾತೆದಾರರಿಗೆ ಆತಂಕ ಬೇಡ. ಲೂಟಿಯಾಗಿರೋದು ಬ್ಯಾಂಕ್​ನ ಚಾಲ್ತಿ ಖಾತೆಯ ಹಣವಾಗಿದ್ದು, ಗ್ರಾಹಕರದ್ದಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸುಮನ್​ ಡಿ ಪನ್ನೇಕರ್ ಹೇಳಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರ ಆತಂಕಕ್ಕೆ ಕಾರಣವಾಗಿದ್ದ ಮ್ಯಾನೇಜರ್ ಅನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರೆಸಿದ್ದಾರೆ.
ರಾಜಸ್ತಾನದ ಮೂರು ವನಧಾಮಗಳಲ್ಲಿ ನಾವು ಸೈಕಲ್ ಹೊಡೆದ ಕಥನ – ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ (೨೦೧೮ ಡಿಸೆಂಬರ್), ನೀವೆಲ್ಲ ಓದಿದ್ದೀರಿ. ಆ ಕಥನಾಂತ್ಯದಲ್ಲಿ “……. ಪುನಶ್ಚೇತನರಾಗಿ, ಇನ್ನೊಂದೇ ಹೊಸ ಅನುಭವಕ್ಕೆ ಪೀಠಿಕೆ ಎಂಬಂತೆ ರೈಲ್ವೇ ನಿಲ್ದಾಣಕ್ಕೆ ಧಾವಿಸಿದೆವು” ಎಂದಿದ್ದೆ. ಅದಕ್ಕೀಗ ಮುಹೂರ್ತ ಬಂದಿದೆ. ಮಂಗಳೂರಿನಿಂದ ರಾಜಸ್ತಾನಕ್ಕೆ ಹೋಗುವ ದಾರಿಯಲ್ಲಿ ನಮ್ಮ ಜತೆಗಿರದ ಅನಿಲ್ ಶಾಸ್ತ್ರಿ, ವಾಪಾಸಾಗುವ ದಾರಿಯಲ್ಲಿ ಸೇರಿಕೊಂಡಿದ್ದರು. ಹೀಗೆ ಹರಿವಾಯು (ಹರಿಪ್ರಸಾದ್ ಶೇವಿರೆ ಮತ್ತು ಅನಿಲ್ ಶಾಸ್ತ್ರಿ) ಸಂಧಿಯಲ್ಲಿ ನಮ್ಮದು ಪೂರ್ಣ ರೈಲು ಯಾನ ಎಂದೂ ಟಿಕೆಟ್ಟೂ ಶುದ್ಧವಾಗಿತ್ತು. ವಡೋದರದಲ್ಲಿ ಐದಾರು ಗಂಟೆಗಳ ವ್ಯತ್ಯಾಸದಲ್ಲಿ ಗಾಡಿ ಬದಲಾವಣೆಯ ಅನಿವಾರ್ಯತೆ ಏನೋ ಇತ್ತು. ಆ ಅಂತರವನ್ನು ನಾವು ಹನ್ನೆರಡು ಗಂಟೆಗಳಿಗೆ (ಒಂದು ಗಾಡಿಯನ್ನು ನಿರಾಕರಿಸಿ) ವಿಸ್ತರಿಸಿ, ವಡೋದರ ರೈಲ್ವೇ ಆರಾಮ್ ಘರ್ ಜಗುಲಿ ನರ್ಮದಾಸಾಗರ ತಟದಲ್ಲಿ, ಹೊಸದಾಗಿ (೨೦೧೭) ಮೂಡಿ, ವಿಶ್ವವಿಕ್ರಮ ಸ್ಥಾಪಿಸಿರುವ ಸರ್ದಾರ್ ಪಟೇಲರ ವಿಗ್ರಹ ನೋಡುವುದೆಂದೂ ನಿಶ್ಚೈಸಿದ್ದೆವು. ಮಾಳಿಗೆ ರೈಲು ಸೈಕಲ್ ಯಾನ ಮತ್ತದರ ಸಮಾರೋಪ ಸಮಾರಂಭ ಅಪರಾಹ್ನ ಮೂರು ಗಂಟೆಗೇ ಮುಗಿದದ್ದು ಸರಿ. ಆದರೆ ಆ ಚಿತೋರ್ಘರ್‍ನಿಂದ ಸುಮಾರು ನೂರು ಕಿಮೀ ದೂರದ ಉದಯಪುರಕ್ಕೆ ನಮ್ಮನ್ನು ಹೊತ್ತು ಮುಟ್ಟಿಸಲಿದ್ದ ಬಸ್ ಮಾತ್ರ ನಿಧಾನಿಯಾಯ್ತು. ಕಾಡು ದಾರಿಯ ಪೆಡಲಿಕೆಯಿಂದ ಕಿತ್ತ ಬೆವರು, ಮೆತ್ತಿದ ದೂಳು, ಆವರಿಸಿದ ಬಳಲಿಕೆಗೆಲ್ಲ ಕನಿಷ್ಠ ಒಂದು ಸ್ನಾನ ಬಯಸಿದ್ದೆವು. ಆದರೆ ಸಮಯಾಭಾವದಲ್ಲಿ ಅದನ್ನು ಬಿಟ್ಟು, ಬೈಕ್ ಸ್ಟುಡಿಯೋದ (ವಿಶೇಷಪಟ್ಟ ಸೈಕಲ್ ಅಂಗಡಿ ಮಾತ್ರ) ಸೀಮಿತ ಅನುಕೂಲದಲ್ಲೇ ಕೇವಲ ಕೈ ಮುಖ ತೊಳೆದು, ಬಟ್ಟೆ ಬದಲಿಸಿಕೊಂಡೆವು. ಪಕ್ಕದ ಹೋಟೆಲಿನಲ್ಲಿ ಅಷ್ಟೇ ಚುರುಕಾಗಿ ಹೊಟ್ಟೆಪಾಡೂ ಪೂರೈಸಿಕೊಂಡೆವು. ಆಮೇಲೂ ಆರೆಂಟು ಕಿಮೀ ದೂರದ ರೈಲ್ವೇ ನಿಲ್ದಾಣ ಸೇರುವಲ್ಲಿ ತಡವಾಗುತ್ತೇವೆಂಬ ನಮ್ಮ ಭಯವನ್ನು, ಸಿಕ್ಕ ರಿಕ್ಷಾ ಚಾಲಕನಿಗೆ ವರ್ಗಾಯಿಸಿದೆವು. ಅವನು ನಿಜಕ್ಕೂ ಚಾಲಾಕಿಯೇ! ಆತ ರಿಕ್ಷಾದ ವೇಗ ಇಮ್ಮಡಿಸಿ, ಇತರ ವಾಹನ ಸಮ್ಮರ್ದಗಳನ್ನು ನಿಭಾಯಿಸಿದ ಜಾಣ್ಮೆ ನಮಗೆ ಹಲವು ಆತಂಕದ ಕ್ಷಣಗಳನ್ನೇ ಕೊಟ್ಟಿತ್ತು. ಆದರೂ ನಿಗದಿತ ವೇಳೆಗೆ, ನಿರಪಾಯವಾಗಿ ರೈಲ್ವೇಕಟ್ಟೆ ವಡೋದರ ಅರಮನೆ ದ್ವಾರ ಮುಟ್ಟಿಸಿದ್ದ! ಹಾಗೆಂದು ನಮ್ಮ ಸಾಹಸವನ್ನು ರೈಲ್ವೇ ಇಲಾಖೆಯೇನೂ ಪುರಸ್ಕರಿಸಲಿಲ್ಲ. ಅಲ್ಲಿ ಗಣಕೀಕೃತ ಫಲಕ ಕರಾರುವಾಕ್ಕಾಗಿ ನಮ್ಮ ರೈಲು ಸುಮಾರು ೪೫ ಮಿನಿಟು ತಡವಾಗಿ ಬರುವುದನ್ನು ಸಾರಿಕೊಂಡಿತ್ತು! ಕಾಯುವಿಕೆಗಿಂತ ಅನ್ಯ ತಪವಿಲ್ಲ ಎಂಬ ಕವಿವಾಣಿ ನಿಜ! ಫಲವಾಗಿ ನಮಗೆ ಅನಿರೀಕ್ಷಿತವಾಗಿ ಮಾಳಿಗೆ ರೈಲಿನ, ಅರ್ಥಾತ್ ಡಬ್ಬಲ್ ಡೆಕ್ಕರ್ ಟ್ರೈನ್ನ ದರ್ಶನವಾಯ್ತು. ೨೦೧೧ರಿಂದೀಚೆಗೆ ಮಾಳಿಗೆ ರೈಲುಗಳು ‘ಭಾರತ ಸಂಚಾರ’ದ ಸಮ್ಮರ್ದವನ್ನು ಹಗುರಮಾಡಲು ಕೆಲವೇ ದಾರಿಗಳಲ್ಲಿ ಸೇವೆಗಿಳಿದಿವೆ ಎಂದೇನೋ ತಿಳಿದಿದ್ದೆ. ಆದರೆ ಕಣ್ಣಾರೆ ನೋಡಲು ಪ್ರಥಮ ಬಾರಿಗೆ ಇಲ್ಲಿ ಅವಕಾಶ ಒದಗಿತ್ತು. ರೈಲುಗಳು ಮೀಟರ್ ಗೇಜಿನಿಂದ ಬ್ರಾಡ್ ಗೇಜಿಗೆ, ಚಕುಪುಕು ಬಂಡಿಯಿಂದ ಬೊಬ್ಬಿರಿವ ಡೀಸೆಲ್ ಇಂಜಿನಿಗೆ, ಕೊನೆಯಲ್ಲಿ ಪೂರ್ಣ ವಿದ್ಯುದೀಕರಣಕ್ಕೆ ರೂಪಾಂತರಗೊಂಡದ್ದು, ಒಳವಿನ್ಯಾಸಗಳು ಪರಿಷ್ಕರಣೆಗೊಂಡದ್ದು, ಸೇವಾ ಸೌಕರ್ಯಗಳು ನೂರು ಬಗೆಗಳಲ್ಲಿ ಹೆಚ್ಚಿದ್ದನ್ನೆಲ್ಲ ನಾನು (ಜನಸಾಮಾನ್ಯ), ವಿಕಾಸಶೀಲತೆಯ ಸಹಜ ಹೆಜ್ಜೆಗಳೆಂದೇ ಗಣಿಸುತ್ತ ಬಂದಿದ್ದೆ. ಆದರೆ ದ್ವಿಪಥೀಕರಣ (ಉದಾ: ಕೊಂಕಣ್ ರೈಲ್ವೇ), ಅದರಲ್ಲೂ ಮುಖ್ಯವಾಗಿ ಭಾರೀ ಸುರಂಗ, ಸೇತುವೆಗಳ ವಲಯಗಳಲ್ಲಿ ಎನ್ನುವಾಗ “ಅಯ್ಯೋ ಎಲ್ಲ ಇನ್ನೊಂದು ಪ್ರತಿಯಾಗಬೇಕು” ಎಂದು ಉದ್ಗರಿಸಿದ್ದೆ. ಆ ನಿಟ್ಟಿನಲ್ಲಿ ಈ ಮಾಳಿಗೆ ರೈಲು ಕಂಡಾಗ ನನ್ನ ಯೋಚನಾಪಥಕ್ಕೆ ಒಮ್ಮೆ ಭಾರೀ ಆಘಾತವೇ ಆಯ್ತು. ವಿದ್ಯುತ್ ಸಂಪರ್ಕ, ಮೇಲ್ಸೇತುಗಳು, ಗುಹಾಚಪ್ಪರಗಳು, ಬಹುತೇಕ ರೈಲ್ವೇ ನಿಲ್ದಾಣದ ಮಾಡುಗಳನ್ನು ರೈಲಿಗೆ ಹೊಂದಿಕೊಳ್ಳಲು ಎತ್ತರಿಸುವುದು ಸಣ್ಣ ಕೆಲಸವಲ್ಲ ಎಂದೇ ನಂಬಿದ್ದೆ. ಆದರೆ ಮುಂದುವರಿದ ತಂತ್ರಜ್ಞಾನದ ಫಲವಾದ ಈ ಡಬ್ಬಿಗಳು ಬಹುತೇಕ ಇರುವ ವ್ಯವಸ್ಥೆಗೇ ಸುಲಭವಾಗಿ ಒಗ್ಗಿಕೊಳ್ಳುವಂತವೇ ಆಗಿವೆ. ನಮ್ಮ ರೈಲು ಸುಮಾರು ಮುಕ್ಕಾಲು ಗಂಟೆ ತಡವಾಗಿ ಬಂತು. ಅದರೊಳಗಿನ ನಮ್ಮ ಸ್ಥಾನ ಮೊದಲೇ ಖಾತ್ರಿಗೊಂಡಿದ್ದುದರಿಂದ ನಿರಾತಂಕವಾಗಿ ಸೇರಿಕೊಂಡೆವು. ವಡೋದರವೂ ಸೂರ್ಯೋದಯದನಂತರವೇ ಸಿಕ್ಕುವ ನಿಲ್ದಾಣವಾದ್ದರಿಂದ ನಾವು ನಿಶ್ಚಿಂತರಾಗಿ ಮಲಗಿಕೊಂಡೆವು. ನನ್ನ ತಾರುಣ್ಯದ ಬಹುತೇಕ ರೈಲುಯಾನಗಳೆಲ್ಲ ಸಾಮಾನ್ಯ ಭೋಗಿಗಳಲ್ಲೇ ಆಗಿತ್ತು. ಅದರಲ್ಲೂ ಕೆಲವು ಆಸನ ನಿಗದಿಯಿಲ್ಲದ (ಅನ್ ರಿಸರ್ವ್ಡ್) ಟಿಕೆಟ್, ಅಂದರೆ ಕೇವಲ ಪ್ರಯಾಣ ಅನುಮತಿಪತ್ರಗಳಷ್ಟೇ ಆಗಿರುತ್ತಿದ್ದವು. ಅಂದರೆ, ಎಡೆ ಸಿಕ್ಕರೆ ಅಂಡೂರಬಹುದು, ಮಲಗಲೂಬಹುದು. ಉಳಿದಂತೆ ಗೃಹಕೃತ್ಯದ ಬಹುತೇಕ ಎಲ್ಲ ಕಲಾಪಗಳನ್ನೂ ನಿರ್ಭಿಡೆಯಿಂದ ರೈಲಿಗೆ ವಿಸ್ತರಿಸಿಕೊಂಡ ಮಂದೆಯಲ್ಲಿ ಒಂದಾಗಿ ಸಾಗಬೇಕಾಗುತ್ತಿತ್ತು. ಆದರೆ ಇದೋ ಹವಾನಿಯಂತ್ರಿತ ಭೋಗಿ. ಇಲ್ಲಿ, ರೈಲ್ವೇ ಇಲಾಖೆ ಮಡಿ ಮಾಡಿದ ಹಾಸುಹೊದೆಗಳನ್ನು ಕೊಟ್ಟು, ತಲೆಗಿಂಬೂ ಕೊಟ್ಟು, ಲೆಕ್ಕದಿಂದಾಚೆ ಒಬ್ಬರೂ ಭೋಗಿಯೊಳಗೆ ಬಾರದಂತೆ ಪಾರಕ್ಕೆ ಜನ ಇಟ್ಟು ನೋಡಿಕೊಳ್ಳುತ್ತದೆ. ಒಮ್ಮೆಗೆ ಗಮ್ಮತ್ತು ಅನ್ನಿಸುವಂತಿತ್ತು. ಅನಂತರ ಕಳ್ಳರ ಕುರಿತ ಜಾಗೃತಿ, ಬಿಸಿ ಗಾಳಿಯನ್ನೇ ಭಸ್ಸೆಂದು ಕಲಕುವ ಪಂಕಗಳ ಶ್ರುತಿ, ಕಂಬಿಗಳ ಲಟಕ್ ಪಟಕ್ ತಾಳ, ಆಗೀಗ ಇಂಜಿನ್ ಹಾರ್ನಿನ ಪಲುಕುಗಳೆಲ್ಲ ಕಳೆದುಕೊಂಡೆ ಎನ್ನುವ ವಿರಹಶೃಂಗಾರ ತುಸು ಕಾಡಿತು! ದಿನದ ಬಳಲಿಕೆ, ನನ್ನ ಅರಿವನ್ನು ಬೇಗನೆ ಮೆಟ್ಟಿ ನಿದ್ದೆಗೆ ಕೆಡಹಿತ್ತು. ಆರಾಮದಲ್ಲಿ ಬೆಳಿಗ್ಗೆ ಏಳೂವರೆಯ ಸುಮಾರಿಗೆ ವಡೋದರ ತಲಪಿದೆವು. ಪ್ರಯಾಣದ ವಿವರಗಳನ್ನು ಮುಂದಾಗಿಯೇ ಜಾಲಾಡಿ ಸ್ಥಳ, ವಿರಾಮ, ಮರುಸಂಪರ್ಕಾದಿಗಳನ್ನು ಹರಿ ಗಟ್ಟಿ ಮಾಡಿದ್ದರು. ನಾನು ತಮಾಷೆಗೆ ‘ರೈಲ್ವೇಮಂತ್ರಿ’ ಎಂದೂ ಕರೆಯುವ ಅನಿಲ್ ಹೆಚ್ಚಿನ ಮಾಹಿತಿ ಸಂಗ್ರಹಿಸಿ, ವಡೋದರದಲ್ಲಿ ತತ್ಕಾಲೀನ ವಿಶ್ರಾಂತಿಗೆ ಅತಿಥಿಗೃಹ – ಆರಾಂ ಘರ್, ಕಾಯ್ದಿರಿಸಿದ್ದರು. ನಾವು ನಿರ್ಯೋಚನೆಯಿಂದ ಪ್ಲ್ಯಾಟ್ ಫಾರಂನಲ್ಲಿ ತಿಂಡಿ ಮುಗಿಸಿಕೊಂಡೆವು. ನಾಲ್ಕು ಹೆಜ್ಜೆ ಹಾಕಿ, ಪ್ಲಾಟ್ ಫಾರಂ ಮುಂದುವರಿಕೆಯೇ ಆದ ಆರಾಮ್ ಘರ್ ಸೇರಿಕೊಂಡೆವು. ಶೌಚ ಸ್ನಾನ ಮುಗಿಸಿ, ಅನಗತ್ಯ ಹೊರೆಗಳಿಗೆ ಕೋಣೆಯನ್ನೇ ಲಾಕರ್ ಮಾಡಿ, ಹೊರಗೆ ಬಂದು ಚೌಕಾಸಿಯಲ್ಲಿ ಬಾಡಿಗೆ ಕಾರು ಹಿಡಿದೆವು. ತುಳುವರ ಬರೋಡಾ (= ಬರಬೇಕಾ?) ನವಭಾರತೀಕರಣದ ಅಲೆಯಲ್ಲಿ ಇಂದು ವಡೋದರ (ವಡೆ ತುಂಬಿದ ಹೊಟ್ಟೆ?) ಆಗಿದೆ. ಜಾಗತೀಕರಣದ ಕಣ್ಣಲ್ಲಿ ಇಂದು ಎಲ್ಲ ನಗರಿಗಳೂ (ಅಷ್ಟೇ ಅಲ್ಲ, ಅಲ್ಪಾಯುಗಳಾದ ವ್ಯಕ್ತಿಗಳೂ) ಗಣಕಗಳಲ್ಲಿ ಕೇವಲ ಸಂಖ್ಯೆಗಳಷ್ಟೇ ಆಗಿರುವ (ಡಿಜಿಟಲೈಸೇಶನ್?!) ತಮಾಷೆ ನೆನೆಸಿದರೆ ನಗೆ ಬರುತ್ತದೆ. ಉದಾಹರಣೆಗೆ, ನನ್ನದೇ ಕತೆ ನೋಡಿ: ಭವ್ಯ ಬಾರತದೊಳಗಣ ಅಮರ ಮಂಗಳೂರು ಇಂದು ‘೫೭೫೦೦೧’. ಏನೇ ಬಿದಿರುಬಾವಲಿ ಕಟ್ಟಿಕೊಂಡರೂ ತಾತ ಮುತ್ತಾತರನ್ನು ಎಳೆದುಕೊಂಡು ಪ್ರವರ ವಿಸ್ತರಿಸಿದರೂ ಇಂದು ‘ಅಶೋಕವರ್ಧನ’ ಲೋಕಮುಖಕ್ಕೆ ಆಧಾರ್ ಕಾರ್ಡಿನ ಖಚಿತ ಹತ್ತು ಸಂಖ್ಯೆ ಮಾತ್ರ! ಉತ್ತಮ ಸಾಮಾಜಿಕ ನಿರ್ವಹಣೆಗೆ ಅಂಕಿಕ (ಡಿಜಿಟಲೈಸೇಶನ್) ಪ್ರಾತಿನಿಧ್ಯ ಅನಿವಾರ್ಯವಿರಬಹುದು. ಅದು ಬಿಟ್ಟು, ಇತಿಹಾಸವನ್ನೇ ರಿಪೇರಿ ಮಾಡುತ್ತೇವೆಂಬ ಸೋಗಿನಲ್ಲಿ, ರೂಢಿಯಲ್ಲಿರುವ ಹೆಸರು, ಸಂಕೇತಗಳನ್ನೆಲ್ಲ ಬದಲಿಸುವುದು ಕುಹಕತನ. ಹಾಗೆ ಬದಲಿದವೂ ವರ್ತಮಾನದ ಖಯಾಲಿಗಳಿಗೆ ಹೊಂದುವಷ್ಟೇ ಹಿಂದೆ ಸರಿದೀತು, ನಿಜ ಮೂಲಕ್ಕಲ್ಲ ಎನ್ನುವುದನ್ನೂ ಮರೆಯಬಾರದು. ಸರಳ ಉದಾಹರಣೆ: ಬ್ರಿಟಿಶರು ಧ್ವನಿ ಹೊರಡಿಸಲಾಗದ ಸಂಕಟಕ್ಕೆ ರೂಢಿಸಿದ ‘ಮರ್ಕ್ಯರಾ’ವನ್ನು ‘ಮಡಿಕೇರಿ’ ಎಂದರೇ ವಿನಾ ‘ಮುದ್ದುರಾಜಕೇರಿ’ ಅಲ್ಲ. ನಮ್ಮದೇ ‘ಸೋತ ಕೆನರಾ’ದಲ್ಲಿ ದಕ್ಕಿದ್ದು ‘ದಕ್ಷಿಣ ಕನ್ನಡ’ ಮಾತ್ರ, ತುಳುನಾಡು ಅಲ್ಲ….. ಈ ಸರ್ಕಸ್ಸುಗಳು, ಅಂದರೆ ಎಲ್ಲಾ ಬೋರ್ಡು, ದಾಖಲೆಗಳನ್ನು ಹೊಸ ಹೆಸರಿಗೆ ಬದಲಿಸುವ ಕೆಲಸ, ಸಾರ್ವಜನಿಕ ಖಜಾನೆಗೆ ಯಾವುದೇ ಸಾಧನೆಯಿಲ್ಲದ ದೊಡ್ಡ ವೆಚ್ಚ ಮಾತ್ರ! ಕೆನರಾ ಬ್ಯಾಂಕ್‍ಗೆ ಮೂಲದಲ್ಲಿ ಸಾಂಕೇತಿಕ ಚಿತ್ರವಾಗಿದ್ದ ಗುಲಾಬಿ ಬಿಟ್ಟು, ಗಂಟು ಹಾಕಿಕೊಂಡ ಎರಡು ತ್ರಿಕೋನಕ್ಕೆ ಬದಲುವಲ್ಲಿ ನಾಲ್ಕು ಕೋಟಿ ವೆಚ್ಚವಾಗಿದೆಯಂತೆ! ಇನ್ನು ಈಚೆಗಷ್ಟೇ ಘೋಷಣೆಯಾದಂತೆ ಸಿಂಡಿಕೇಟ್ ಬ್ಯಾಂಕ್ ಕೆನರಾದೊಡನೆ ವಿಲೀನವಾಗುತ್ತಿದೆ. ಅಂದರೆ ಗಂಟು ಹಾಕಿಕೊಂಡ ತ್ರಿಕೋನಗಳು ‘ನಾಯಿ’ ಕತ್ತಿನ ಸರಪಳಿಯಾಗಬಹುದು. ಅದು ಇನ್ನೊಂದು ಹತ್ತಿಪ್ಪತ್ತು ಕೋಟಿ ಅನುತ್ಪಾದಕ ವೆಚ್ಚಕ್ಕೆ ದಾರಿಯಾಗಲೂಬಹುದು!! ವಡೋದರದ ಕುರಿತು ಕೊನೆಯ ಮಾತು: ಈ ಎಲ್ಲವನ್ನೂ ನಡೆಸಿದ ರಾಜಕೀಯ ಖಯಾಲಿ ನಾಳೆ ಬಲವತ್ತರವಾದರೆ, ಅಂದರೆ ಮರುನಾಮಕರಣದ ಹುಚ್ಚು ಹೆಚ್ಚಾದರೆ, ನಮ್ಮ ಅಸಂಖ್ಯ ಗಾಂಧೀ ನೆಹರೂ ನಗರಗಳಂತೆ (ದೇಶ – ‘ನಮೋ ಭಾರತ’) ವಡೋದರ – ‘ಅಶಾ ಪುರ’ವಾದರೆ ಬೆರಳು ಕಚ್ಚಬೇಡಿ. (ನಾನು ಕೇಳಿದ ಮಾತು: ವಡೋದರ ಬಸ್ ನಿಲ್ದಾಣದ ಕಟ್ಟಡವಿಡೀ ಅಮಿತ್ ಶಾರದ್ದಂತೆ!) ಗುಜರಾತಿನ ಮೂರನೇ ದೊಡ್ಡ ನಗರ ವಡೋದರ. ಆ ನಗರಮಿತಿ ದಾಟುತ್ತಿದ್ದಂತೆ ಅಲ್ಲಿನ ಪುರಾತನ ಅರಮನೆ ನಮ್ಮ ಗಮನ ಸೆಳೆದಿತ್ತು. ಸಂಜೆ ಬೇಗ ಬಂದರೆ ಅದನ್ನು ನೋಡುವ ಅಂದಾಜು ಹಾಕಿದ್ದಷ್ಟೇ ಲಾಭ! ವಡೋದರ – ನರ್ಮದಾ ಸಾಗರದ ನಡುವಣ ಸುಮಾರು ನೂರು ಕಿಮೀ ದಾರಿ, ಹಿಂದೆ ಹಳ್ಳಿಗಾಡಿನ ನಡುವೆ ಹರಿದ ಎರೆ ಹುಳದಂತಿತ್ತಂತೆ. ಆದರೆ ಇಂದು ಅದೇ ಪೊರೆ ಕಳಚಿದ ಮಹೋರಗವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ, ದೇಶದ ಘನತೆ ಹೆಚ್ಚಿಸುವ ಹೆಸರಿನಲ್ಲಿ, ಅಂತಾರಾಷ್ಟ್ರೀಯ ಪ್ರವಾಸಿಗಳಿಗೆ ನಡೆಮಡಿ ಹಾಸುವ ಹುಚ್ಚಿನಲ್ಲಿ, ಕಳೆದು ಹೋದ ಅಷ್ಟೂ ಹೆಚ್ಚುವರಿ ನೆಲ ಅಪ್ಪಟ ಕೃಷಿಭೂಮಿ. ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ, ನರ್ಮದಾ ಸಾಗರದ ನೀರಾವರಿಯ ಭರವಸೆಯನ್ನು ಪಡೆದ ನೆಲ. ಹಾಗೆಂದು ಇದನ್ನು ಸಮರ್ಥಿಸಿಕೊಳ್ಳುವಂತೆ ಇಲ್ಲಿ ವಾಹನ ಸಂಚಾರವೇನೂ ಏರಿಲ್ಲ ಎಂದು ನಮ್ಮ ಕಾರಿನ ಚಾಲಕ ಹೇಳಿದ. ಯಕ್ಷಗಾನದಲ್ಲಿ ವಿಶೇಷ ವೇಷಗಳು ನೇರ ವೇದಿಕೆಯ ಕಲಾಪಕ್ಕೆ ಸೇರಿಕೊಳ್ಳುವುದಿಲ್ಲ. ಮೊದಲು ಬೊಬ್ಬೆ, ಆಂಶಿಕ ನಡೆಗಳೊಡನೆ ಪ್ರೇಕ್ಷಾಮನದಲ್ಲಿ ‘ಅದ್ಭುತ’ವನ್ನು ಪ್ರಚೋದಿಸುತ್ತದೆ. ಅಂಥಾ ತೆರೆಪೊರ್ಪಾಟನ್ನು ಸರದಾರ್ ವಲ್ಲಭ ಭಾಯ್ ಪಟೇಲ್ ವಿಗ್ರಹ ನಮಗೆ ಏಳೆಂಟು ಕಿಮೀ ದೂರದಿಂದಲೇ ಕೊಡ ತೊಡಗಿತ್ತು. ದಾರಿಯ ಕೊನೆಯ ನಾಗರಿಕ ವ್ಯವಸ್ಥೆ – ಕೆವಡಿಯಾ, ಒಂದು ಕಾಲದ ಹಳ್ಳಿ. ಈಗ ನಮ್ಮ ರಾಷ್ಟ್ರಗರ್ವವನ್ನು (ಅನಾವಶ್ಯಕವಾಗಿ?) ಈ ವಿಗ್ರಹದಲ್ಲಿ ನಿಕ್ಷೇಪಿಸಿದ್ದರ ಫಲವಾಗಿ ಅಲ್ಲಿಂದಲೇ ರಕ್ಷಣಾ ಬಂದೋಬಸ್ತುಗಳು ಕಾಡುತ್ತವೆ. ೨೦೧೭ರಲ್ಲಿ ವಿಗ್ರಹ ಲೋಕಾರ್ಪಣವಾಗುವ ಮತ್ತು ಹಿಂಬಾಲಿಸಿದ ಕೆಲವು ವಾರಗಳ ಕಾಲ ದೇಶಾದ್ಯಂತ ಪೋಲಿಸ್ ಬಲದ ಪ್ರಾತಿನಿಧಿಕ ತುಕಡಿಗಳು ಇಲ್ಲಿನ ರಕ್ಷಣಾ ಹೊರೆಗೆ ಹೆಗಲು ಕೊಡಲು ಬರಬೇಕಾಯ್ತಂತೆ! ಕೆವಡಿಯಾ ಹೊಸ ಅಲೆಗೆ ಮೈಮುರಿದೇಳುತ್ತಿದೆ. ನರ್ಮದಾ ನದಿಯನ್ನು ಹೆಚ್ಚು ಜನೋಪಯೋಗಿ ಮಾಡುವ ಸರಕಾರಗಳ ಯೋಜನೆಗಳ ಹೇರಾಟ, ಅದರಿಂದುಂಟಾಗುವ ಪಾರಿಸರಿಕ ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ಧದವರ ಹೋರಾಟ ನಾವು ಸಾಕಷ್ಟು ಕಂಡಿದ್ದೇವೆ, ಕೇಳಿದ್ದೇವೆ. ಅವನ್ನೆಲ್ಲ (ಎಂದಿನಂತೆ) ಅಧಿಕಾರಯುತವಾಗಿ ಮೆಟ್ಟಿ ಯೋಜನೆಗಳು ಪೂರ್ಣಗೊಂಡದ್ದೂ ಆಗಿವೆ. ಅದರ ಗುಣಾವಗುಣಗಳು ಕಾಲನ ತಕ್ಕಡಿಯಲ್ಲಿ ಭಾರವಾಗಿ ಇರುವಂತೆಯೇ ಚಿಗಿತುಕೊಂಡ ಈ ಮೂರನೆಯ ಮುಖ – ಭಾರತದ ಏಕತೆಗೊಂದು ಸಂಕೇತವೆಂಬ ವಿಶೇಷ ವೇಷ, ಕೆವಡಿಯಾದ ಪ್ರಸಂಗದಲ್ಲಿ ದುಷ್ಟ ರಕ್ಕಸವಾಗುವುದೋ ನಿಜಕ್ಕೂ ವಿಶ್ವದರ್ಶನದ್ದಾಗುವುದೋ ಕಾಲವೇ ಹೇಳಬೇಕು. ರಾಷ್ಟ್ರೀಯ ಪ್ರಜ್ಞೆಗೆ ಹೀಗೊಂದು ಸಂಕೇತದ ಕೊರತೆಯಿತ್ತೇ ಎಂಬ ಪ್ರಶ್ನೆಗೆ ಅವಕಾಶವೇ ಇಲ್ಲದಂತೆ ೨೦೧೦ರಲ್ಲಿ ಇದರ ನಿರ್ಮಾಣದ ವಿವಿಧ ಹಂತಗಳು ಘೋಷಣೆಯಾಗಿತ್ತು. ಆದರದು ಸಾರ್ವಜನಿಕ ಪಾಲುಗಾರಿಕೆಯಲ್ಲಿ, ಗುಜರಾತಿನ ಕೊಡುಗೆ ಎಂದಷ್ಟೇ ಅಂದಿನ ಗುಜರಾತಿನ ಮು.ಮಂ. ನರೇಂದ್ರ ಮೋದಿ ಘೋಷಿಸಿದ್ದರು. ಅದರಲ್ಲಿ ಅವರ ಅಧಿಕಾರಗ್ರಹಣದ ದಶವಾರ್ಷಿಕ ‘ಸಂಭ್ರಮ’ವೂ ಸೇರಿತ್ತು. ೨೦೧೩ರಲ್ಲಿ ನಿರ್ಮಾಣ ಶುರುವಾದ ಹೊಸತರಲ್ಲೇ (೨೦೧೪) ಮೋದಿ ದಿಲ್ಲಿಗೆ ಹೋದ ಮೇಲೆ ಪ್ರಧಾನಿ ಪೀಠದ ಬಲವೂ ಸೇರಿಕೊಂಡಿತು. (ಶಾಸನ ವಿಧಿಸಿದ ಎಚ್ಚರಿಕೆ: ಹತ್ತು ವರ್ಷ ಕಳೆದರೂ ಪೂರ್ಣಗೊಳ್ಳದ ನಮ್ಮ ಹೆದ್ದಾರಿ ಮೇಲ್ಸೇತಿನ ಕತೆ ಇಲ್ಲಿ ಸ್ಮರಿಸುವುದು ದೇಶದ್ರೋಹ!) ನಾಲ್ಕೇ ವರ್ಷದಲ್ಲಿ, ಅಂದರೆ ೨೦೧೮ರಲ್ಲಿ ‘ಏಕತೆಯ ಸಂಕೇತ’ ಲೋಕಾರ್ಪಣವಾಯ್ತು! ಈ ಪಟೇಲ್ ವಿಗ್ರಹಕ್ಕೆ ರಾಜ್ಯ ಸರಕಾರದಿಂದ ಸುಮಾರು ಐನೂರು ಕೋಟಿ, ಕೇಂದ್ರ ಸರಕಾರದಿಂದ ಇನ್ನೂರು ಕೋಟಿ ನೇರ ಅನುದಾನಗಳೇ ಬಂದಿವೆ. ಅದರ ಮೇಲೆ ‘ಸ್ವಯಂಪ್ರೇರಿತ’ ಖಾಸಾ ದೇಣಿಗೆಗಳು, ಟನ್‍ಗಟ್ಟಳೆ ಲೋಹದಾನವೂ ಸಂದಿವೆ. ಒಟ್ಟು ಸುಮಾರು ಮೂರು ಸಾವಿರ ಕೋಟಿಯಷ್ಟು ಬೆಲೆ ಬಾಳುವ ವಿಗ್ರಹ ಇಂದು ಜಗತ್ತಿನಲ್ಲೇ ಅತ್ಯುನ್ನತ ವಿಗ್ರಹವೆನ್ನುವ (೫೯೭ ಅಡಿ ಅಥವಾ ೧೮೨ ಮೀಟರ್) ದಾಖಲೆಯನ್ನೇ ನಿರ್ಮಿಸಿದೆ. ಇನ್ನೊಂದು ಕುತೂಹಲಕರ ವಿಚಾರ: ಯೋಜನೆಯ ಕಾರ್ಯರೂಪವನ್ನು ಲಾರ್ಸೆನ್ ಅಂಡ್ ಟಾಬ್ರೋ ನಿರ್ವಹಿಸಿದರೂ ವಿಗ್ರಹದ ಕಂಚಿನ ಎರಕದ ಬಾಹ್ಯ ರೂಪ ಎರಕಗೊಂಡು, ತುಂಡುಗಳಲ್ಲಿ ಬಂದದ್ದು ಚೀನಾದಿಂದ! (ಆಸಕ್ತರು ವಿಕಿಪೀಡಿಯಾದಲ್ಲಿ ಹೆಚ್ಚಿನ ಅಂಕಿ ಸಂಕಿಗಳನ್ನು ನೋಡಬಹುದು) ನರ್ಮದಾ ನದಿಗೆ ಕೆವಾಡಿಯಾದಲ್ಲಿ ಅಣೆಕಟ್ಟಿ ನಿಲ್ಲಿಸಿದ ನೀರಮೊತ್ತದ ಹೆಸರು ಸರ್ದಾರ್ ಸರೋವರ. ಕಟ್ಟೆಯಿಂದ ಸುಮಾರು ಮೂರು ಕಿಮೀ ಕೆಳ ಪಾತ್ರೆಯ ‘ಸಾಧು ಬೆಟ್’ ಎನ್ನುವ ಜಾಗದಲ್ಲಿ ಸುಮಾರು ಐದು ಎಕ್ರೆ ಜಾಗವನ್ನು ವಿಗ್ರಹ ಯೋಜನೆ ಆವರಿಸಿದೆ. ನದಿಯ ಅಪ್ಪಟ ಶಿಲಾ ಪಾತ್ರೆಯ ಕೊರಕಲು, ದಿಬ್ಬಗಳನ್ನು ಮಟ್ಟಹಾಕಿ ಸೇತುವೆ, ಉದ್ಯಾನವನಗಳ ಸಹಿತ ದೈತ್ಯ ವಿಗ್ರಹ ನಿಂತಿದೆ. ನಾವು ಹೋದಂದು (ಸೋಮವಾರ) ವಾರದ ರಜಾದಿನ. ವಿಗ್ರಹ ಭಾರೀ ತರಾತುರಿಯಲ್ಲಿ ಲೋಕಾರ್ಪಣಗೊಂಡಿದ್ದರೂ ಅದರ ಪೂರಕ ಕಾಮಗಾರಿಗಳೆಲ್ಲ ತುಂಬಾ ಬಾಕಿ ಉಳಿದಿವೆಯಂತೆ. ಆ ಕಾಮಗಾರಿಗಳೊಡನೆ ವಿಗ್ರಹದ ಶುಚಿಯಾದಿ ಉಸ್ತುವಾರಿ ಕೆಲಸಗಳನ್ನು ಪರಿಣತರು ರಜಾದಿನಗಳಲ್ಲಿ ಹೆಚ್ಚು ನಡೆಸುತ್ತಾರಂತೆ. ಹಾಗಾಗಿ ವಿಗ್ರಹದ ಎಲ್ಲ ಹಂತಗಳೂ ವೀಕ್ಷಣೆಗೇನೋ ತೆರೆದೇ ಇದ್ದವು. ನಾವು ಪೂರ್ವಪರಿಚಿತ ಗೆಳೆಯರ ಮೂಲಕ ಕೇವಲ ವಿಶೇಷ ಅನುಮತಿ ಪಡೆದು ಪಟೇಲರ ಹೃದಯ ಕಂಡ ವಿದ್ರಾವಕ ನರ್ಮದೆ ಮುಂದುವರಿದೆವು. ಸುವಿಸ್ತಾರ ಸಾರ್ವಜನಿಕ ವಾಹನ ತಂಗುದಾಣದಲ್ಲಿ ಕಾರಿಳಿದು, ಅತ್ತ ಅಣೆಕಟ್ಟು, ಇತ್ತ ವಿಗ್ರಹದ ದೂರ ವೀಕ್ಷಣೆ ಮುಗಿಸಿದೆವು. ಅನಂತರ ವಿಶೇಷ ಮಾರ್ಗದರ್ಶಿಯೊಡನೆ ಐದನೇ ಗೇಟಿನಿಂದ ವಿಗ್ರಹದ ವಠಾರ ಪ್ರವೇಶಿಸಿದೆವು. ಟಿಕೆಟ್ ಕೌಂಟರ್ ಸೇರಿದಂತೆ ಆಡಳಿತ ಕಚೇರಿ, ಪಕ್ಕದ ನವೀನ ಶೈಲಿಯ ಬಯಲು ರಂಗಕ್ಕೊಂದು ನೋಟ ಹಾಕಿದೆವು. ಮುಂದೆ ಸುವಿಸ್ತಾರ ಸೇತುಪಥದಲ್ಲಿ ನೇರ ವಿಗ್ರಹದತ್ತ ನಡೆದೆವು. ಸೇತುವೆಯ ಪ್ರಧಾನ ಜಾಡು ತೀರಾ ಸೀಮಿತ ವಾಹನ ಸಂಚಾರಕ್ಕೆ ದಕ್ಕುವಂತೆಯೇ ಇದೆ. ಆದರೂ ಒಟ್ಟಾರೆ ವ್ಯವಸ್ಥೆ ಪಾದಚಾರಿಗಳನ್ನೇ ಉದ್ದೇಶಿಸಿದಂತಿದೆ. ಭರ್ಜರಿ ದೀಪಕಂಬಗಳ ಸಾಲು, ಹಸಿರುಪಾತಿಗಳು ಅಲ್ಲದೆ ಎರಡೂ ಪಕ್ಕಗಳಲ್ಲಿ ಸುಮಾರು ಒಂದೂವರೆ ಮೀಟರ್ ಅಗಲದ ಚಲಿಸುವ ನಡೆಮಡಿಗಳೂ (ಚಲಿಸುವ ಮೆಟ್ಟಲು ಅಂದರೆ, ಎಸ್ಕಲೇಟರು ಸಮತಟ್ಟಿನಲ್ಲಿ ಹರಿದಂತೆ, ಟ್ರಾವಲೇಟರ್) ಇದ್ದವು. ಸೇತುವೆಯಾಚೆ ಬಹುತೇಕ ಬತ್ತಿ ಹೋದ ನದೀ ಕೊರಕಲನ್ನು ಆಗೀಗ ಇಣುಕುತ್ತ ಪುಟ್ಟಪಥ, ನಡೆಮಡಿಗಳೆಲ್ಲವನ್ನು ಅನುಭವಿಸುತ್ತ ವಿಗ್ರಹದ ಬುಡದ ಕಟ್ಟೆ ತಲಪಿದೆವು. ವಿಗ್ರಹ ದೂರಕ್ಕೆ ನದಿ ಪಾತ್ರೆಯ ಉನ್ನತ ಪೀಠದ ಮೇಲೆ ಏಕಾಂಗಿಯಾಗಿ ನಿಂತ ದೈತ್ಯ ರಚನೆ. ಆದರೆ ನಿಜದಲ್ಲಿ ಇದರ ಒಳಗಿಂದೊಳಗೇ ಅಸಂಖ್ಯ ಅಂತಸ್ತುಗಳಿವೆ, ವಿಭಾಗಗಳಿವೆ. ಮತ್ತೆ ಅವೆಲ್ಲ ಅಡಿಪಾಯದಿಂದ ನೆತ್ತಿಯವರೆಗೆ ಮೆಟ್ಟಿಲ ಸಾಲುಗಳಿಂದಲೂ ಎರಡು ಎತ್ತುಗ ಬಾವಿಗಳಿಂದಲೂ (ಲಿಫ್ಟ್ ವೆಲ್) ಸಜ್ಜಾಗಿವೆ. ಒಳಗಿನ ಅದ್ಭುತ ವಿನ್ಯಾಸ, ವಾತಾಯನ ಮತ್ತು ಬೆಳಕು ಹೊರಗಿನ ಉರಿ ಬಯಲನ್ನೂ ಗಾರೆದ್ದ ಬಂಡೆ ಪರಿಸರವನ್ನೂ ಮರೆಸುವಂತಿವೆ. ಪೂರ್ಣ ವಿಕಾಸದಲ್ಲಿ ಇನ್ನೇನೆಲ್ಲಾ ಸೇರಲಿದೆಯೋ ತಿಳಿದಿಲ್ಲ. ನೆಲ ಮಾಳಿಗೆಯ ಮುಖ್ಯ ಪ್ರದರ್ಶನಾಂಗಣದಲ್ಲಿ ವಿಗ್ರಹದ ರಚನಾಕ್ರಮ, ಜಗತ್ತಿನ ಇತರ ಉನ್ನತ ವಿಗ್ರಹಗಳ ಜತೆಗಿನ ಹೋಲಿಕೆಯ ವಿವರಗಳು, ಅಸಂಖ್ಯ ಪಟೇಲ್ ಸ್ಮರಣಿಕೆಗಳೂ ಸೇರಿ ‘ಭಾರತ್ ಮಹಾನ್’ ಕಾಣಿಸುತ್ತವೆ. ಮಾರ್ಗದರ್ಶಿ ಅಂತಿಮವಾಗಿ ನಮ್ಮನ್ನು ಎತ್ತುಗ ಒಂದಕ್ಕೆ ಸೇರಿಸಿ ವಿಗ್ರಹದ ಎದೆ ಮಟ್ಟದಲ್ಲಿರುವ (ಬಹುಶಃ ಹತ್ತನೇ ಮಾಳಿಗೆ) ವೀಕ್ಷಣಾ ಕಿಂಡಿಗೆ ಮುಟ್ಟಿಸಿದ. ನಾವು ಅಲ್ಲೂ ಐದು ಹತ್ತು ಮಿನಿಟು ಸುತ್ತುನೋಟ ಹರಿಸಿ, ಚಿತ್ರ ಹಿಡಿದು ಕ್ರಮವಾಗಿ ಮರಳಿದೆವು. ವಿಗ್ರಹದ ಆಯಾಮಗಳು ಮತ್ತು ವಠಾರದ ವೈಭವ ನಮ್ಮಲ್ಲಿ ‘ಪಟೇಲ’ರ ಹಿಮ್ಮಡಿಗೂ ಸಮನಲ್ಲದವರು! ಸ್ವಲ್ಪ ಬೆರಗನ್ನು ಹುಟ್ಟಿಸಿದ್ದು ನಿಜ. ಆದರೆ ಬೆಳ್ಗೊಳದ ಗೊಮ್ಮಟ ವಿಗ್ರಹದ ಪದತಳದಲ್ಲಿ ನಿಂತ ಅಥವಾ ಆಯಕಟ್ಟಿನ ಜಾಗಗಳಲ್ಲಿರುವ ಯಾವುದೇ ಬಹುಮಹಡಿ ಕಟ್ಟಡದ ನೆತ್ತಿಯಲ್ಲಿ ನಿಂತ ಅನುಭವಕ್ಕಿಂತ ಹೆಚ್ಚಿಗೆ ಖಂಡಿತಾ ಅಲ್ಲ. ಈ ಕಾಲದ ತಂತ್ರಜ್ಞಾನದ ಸಾಮರ್ಥ್ಯಕ್ಕೆ ಅಸ್ಥಿರ ಮರುಭೂಮಿಯಲ್ಲೂ ಎರಡು ಸಾವಿರ ಅಡಿಗೂ ಮಿಕ್ಕ ಬುರ್ಜ್ ಖಾಲೀಫಾದಂತ ಸಕಲ ವೈಭವದ ಕಟ್ಟಡ ನಿರ್ಮಾಣ ಕಷ್ಟವಲ್ಲ ಎನ್ನುವಾಗ ಈ ೫೯೭ ಅಡಿ ವಿಶೇಷವೂ ಅಲ್ಲ. ಪಶ್ಚಿಮ ಘಟ್ಟದ ಗಿರಿಶಿಖರಗಳ ಎತ್ತರದಿಂದ ಕಂಡ ಝರಿ ಅಬ್ಬಿಗಳ ಸೌಂದರ್ಯಕ್ಕೆ ಈ ವಿಗ್ರಹದ ಎತ್ತರದಿಂದ ಕಾಣುವ ಬಡಕಲು ನರ್ಮದೆ, ದೃಶ್ಯವೇ ಅಲ್ಲ. ಮಾರ್ಗದರ್ಶಿ ನಮ್ಮನ್ನು ಅಣೆಕಟ್ಟಿಗೂ ಕರೆದೊಯ್ದ. ಹಿಂದೆ ಅಣೆಕಟ್ಟಿನ ವಿವಾದಗಳು ಉಲ್ಬಣಿಸಿದ್ದ ಕಾಲದಲ್ಲಿ ಸರಕಾರ, ಕಟ್ಟೆ ನಿರ್ದಿಷ್ಟ ಮಟ್ಟ ಮೀರದ ಆಶ್ವಾಸನೆ ಕೊಟ್ಟು ಜಾರಿಕೊಂಡಿತ್ತು. ಪ್ರತಿಭಟನೆಗಳು ತಣ್ಣಗಾದ (ಪರಿಹಾರಗೊಂಡಾಗ ಅಲ್ಲ!) ಈಚಿನ ದಿನಗಳಲ್ಲಿ, ಕಟ್ಟೆಯನ್ನು ಮತ್ತೆ ಕೆಲವು ಅಡಿಗಳಷ್ಟು ಎತ್ತರಿಸಿದ್ದರು. ಇದು ನಿಜ ಮಳೆಯನ್ನಾಧರಿಸಿದ ಅಭಿವೃದ್ಧಿ ಏನೂ ಅಲ್ಲ ಎನ್ನುವಂತೆ ಕಟ್ಟೆಯೊಳಗೆ ನೀರು ತುಂಬಾ ಕೆಳಕ್ಕಿತ್ತು. (ನಾನು ಹೇಳುತ್ತಿರುವುದು ಡಿಸೆಂಬರ್ – ಮಳೆಗಾಲಕ್ಕೆ ಇನ್ನೂ ಐದಾರು ತಿಂಗಳು ಬಾಕಿಯಿದ್ದ ಕಾಲದ ಕತೆ!) ಕಟ್ಟೆಯ ಗರ್ಭದಲ್ಲಿರುವ ವಿದ್ಯುದಾಗರಕ್ಕೂ ಹೋಗಿ ಬಂದೆವು. ಅಲ್ಲಿನ ಮುಖ್ಯ ವಿದ್ಯುಜ್ಜನಕಗಳೆಲ್ಲ ನೀರ ಅಭಾವದಲ್ಲಿ ಸ್ಥಗಿತಗೊಂಡಿದ್ದವು. ಕಾರ್ಯನಿರತ ಇಂಜಿನಿಯರೇ ವಿಷಾದದಲ್ಲಿ ಹೇಳಿದಂತೆ, ಕೇವಲ ಕಾಲುವೆಯೊಂದರ ಹರಿನೀರಿಗೆ ಗಿರಿಗಿಟಿ ಇಟ್ಟು ಸಾವಿರ ಸಾವಿರ ಕೋಟಿಯ ಯೋಜನೆ ಮಿಣುಕು ದೀಪ ಹಚ್ಚಿಕೊಂಡಿತ್ತು. ನಮ್ಮ ಎತ್ತಿನಹೊಳೆ ಯೋಜನೆ ಎಂದಾದರೂ ಪರಿಪೂರ್ಣವಾದರೂ ಇಷ್ಟೇ ಅಲ್ಲವೇ?! ಕಾಲುವೆಯಂಚಿನ ಇನ್ನೊಂದೇ ದಾರಿಯಲ್ಲಿ ಕೆವಾಡಿಯಾದತ್ತ ಮುಂದುವರಿದೆವು. ಇಲ್ಲಿ ಒತ್ತಿನ ಗುಡ್ಡೆಯ ಹಿಮ್ಮೈಗೆ ಕಾಲುವೆ ಹೊಡೆದು, ಉಪ ಸರೋವರ ಮಾಡಿದ್ದು, ಅದರ ನೆರಳಲ್ಲಿ ಎಂಬಂತೆ ಪ್ರವಾಸೀ ಸವಲತ್ತಾಗಿ ಎರಡು ಭಾರೀ ಗುಡಾರ ಶಿಬಿರಗಳು ನಡೆದಿರುವುದನ್ನೂ ಕಣ್ಣು, ಕ್ಯಾಮರಾಗಳಿಗೆ ತುಂಬಿಕೊಂಡೆವು. ಗುಡಾರವೆಂದದ್ದೇ ತತ್ಕಾಲೀನ, ಅಪರಿಪೂರ್ಣ ಎಂದೆಲ್ಲ ಪಡಪೋಷೀ ಮಾಡಬೇಡಿ. ಅಂತರ್ಜಾಲದಲ್ಲಿ ನೋಡಿದರೆ ತಿಳಿದೀತು, ಅಲ್ಲೂ ತಾರಾ ಹೋಟೆಲುಗಳಿಗೆ ಕಡಿಮೆಯಿಲ್ಲದಂತೆ ಏಸಿಯ ತಣ್ಪೂ ಗೀಸರಿನ ಬಿಸುಪೂ ಯೋಗ್ಯ ದರದಲ್ಲಿ ಲಭ್ಯವಿದೆ. ಮುಂದೊಂದು ದಿನ ಗುಡಾರ ಶಿಬಿರಗಳು ಪಕ್ಕಾ ಕಾಂಕ್ರೀಟ್, ಗಾಜು, ಮರಗಳ ಖಾಯಂ ವಸತಿ ಸೌಕರ್ಯಗಳಾಗಿ ಅಭಿವೃದ್ಧಿ ಕಾಣುವುದು ನಿಶ್ಚಿತ. ಆ ಕಾಲಕ್ಕೆ ಹೆಚ್ಚುವ ನೀರಿನ ಅಗತ್ಯ, ವಿದ್ಯುಚ್ಛಕ್ತಿಯ ಬೇಡಿಕೆಗೆಲ್ಲ ಇದೇ ಬಡಕಲು ನರ್ಮದೆ ನರಳುವುದು ಅನಿವಾರ್ಯ. ಅಷ್ಟಾಗುವಾಗ ನರ್ಮದಾ ಯೋಜನೆಯ ಮೂಲ ಫಲಾನುಭವಿಗಳೆಂದು ಹೆಸರಿಸಲ್ಪಟ್ಟ ಕೃಷಿಕರೆಲ್ಲ ಏನಾಗುತ್ತಾರೆ ಎಂಬ ಆತಂಕವೇ? ಬಿಡಿ, ತಮ್ಮ ಬಂಜರು ಭೂಮಿಗಳನ್ನೆಲ್ಲ ದೊಡ್ಡ ಉದ್ಯಮಗಳಿಗೆ ಮಾರಿ, ಬಿಸಿಲೇರಿ ಬಾಟಲು ನೀರುಗಳಲ್ಲಿ ಸ್ನಾನ ಪಾನ ಮಾಡುತ್ತ, ಒಂದು ಕಾಲದಲ್ಲಿ ತಮ್ಮದೇ ಆಗಿದ್ದ ನೆಲದ ಆಸುಪಾಸಿನಲ್ಲೇ ಆದ್ಯತೆಯಲ್ಲಿ ಸಿಗುವ ವೃತ್ತಿಯ ಸುಂದರ ಸಮವಸ್ತ್ರದಲ್ಲಿ ಲಾಠಿ ಹಿಡಿದು ನಿಂತಿರುತ್ತಾರೆ ಅಥವಾ ಗಸ್ತು ಹೊಡೆಯುತ್ತಾರೆ! ಹಿಂದೆ ಕಾರುಪಾರ್ಕಿನಲ್ಲಿ ನೊಣ ಹೊಡೆಯುತ್ತಿದ್ದ ಒಂದು ಕ್ಯಾಂಟೀನಷ್ಟೇ ಕಂಡಿತ್ತು. ಅಲಂಕಾರಿಕ ಮರುಭೂಮಿಯಲ್ಲಿ ಇನ್ನೊಂದು ಅವಕಾಶ ಸಿಗದಿದ್ದರೆ ಎಂದುಕೊಂಡು ಅಲ್ಲಿ ಲಭ್ಯ ಕುರುಕುಲು, ಚಾ ಕುಡಿದಿದ್ದೆವು. ಮಧ್ಯಾಹ್ನಕ್ಕೆ ನಮ್ಮ ಬಡೋದರಕ್ಕೆ ವಡೋದರವೇ ಗತಿಯೋ ಎಂಬ ಚಿಂತೆಯಲ್ಲಿ ಗುಡಾರ ನಗರದಿಂದ ಆಚಿನ ಬಳಸು ದಾರಿಯಲ್ಲಿ ಸಾಗಿದ್ದೆವು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಸುವಿಸ್ತಾರ ಹೋಟೆಲ್ ಇತ್ತು. ಅವರ ಭವ್ಯ ಭವಿಷ್ಯತ್ತಿನ ಕನಸು ಅಂದಿನ ಹೊಟ್ಟೆಪಾಡಿಗೆ ನಮ್ಮನ್ನಷ್ಟೇ ಬರೆದಿರಬೇಕು. ನಮಗಂತೂ ಒಳ್ಳೆ ಊಟವೇ ಸಿಕ್ಕಿತು. ಮತ್ತೆ ಎಷ್ಟು ಚುರುಕೆಂದರೂ ವಡೋದರ ತಲಪುವಾಗ ಕತ್ತಲ ಮುಸುಕು ಎರಗಿತ್ತು. ಅರಮನೆ ಮುಂತಾದ ನಗರದರ್ಶನದ ಮಾತೆಲ್ಲ ಮರೆತು ಸಕಾಲಕ್ಕೆ ರೈಲು ಹಿಡಿದು ಮಂಗಳೂರಿಸಿದೆವು. ರಾಜಸ್ತಾನದ ಕಾಡಲ್ಲಿ ಸೈಕಲ್ ಪೆಡಲಿದ ಅನುಭವವನ್ನು ಬಿಸಿಬಿಸಿಯಾಗಿಯೇ ಎರಡು ಭಾಗಗಳಲ್ಲಿ ಬಿತ್ತರಿಸಿದವನಿಗೆ, ಈ ‘ಏಕತೆಯ ಸಂಕೇತ’ ಯಾಕೋ ಗಂಟಲಿಗೆ ಅಡ್ಡ ಸಿಕ್ಕಿದಂತಾಗಿತ್ತು. ಪೂರ್ಣ ಸಾರ್ವಜನಿಕದ, ಆದರೆ ಯಾರಿಗೂ ನೇರ ಉಪಯುಕ್ತತೆಗೆ ಒದಗದ ಮೂರು ಸಾವಿರ ಕೋಟಿ ರೂಪಾಯಿಗಳ ಮಹಾ ಹೂಡಿಕೆ, ಇಂದಿನ ಭಾರತೀಯ ಆರ್ಥಿಕ ಸ್ಥಿತಿಯಲ್ಲಿ ಸಮರ್ಥನೀಯವೇ? ತೊಡಗಿಸಿದ ಹಣ ಬಿಡಿ, ಮುಂದೆ ಇದರ ನಿರ್ವಹಣೆಗಾದರೂ ತಕ್ಕ ಆದಾಯ ಇದು ತರುವುದು ನಿಜವೇ? ಇಲ್ಲಿನ ದುಬಾರಿ ಪ್ರವೇಶಧನವನ್ನು ಸಮರ್ಥಿಸುವಷ್ಟು ಇಲ್ಲಿನ ಪೂರಕ ಸವಲತ್ತುಗಳು ಸದ್ಯೋಭವಿಷ್ಯತ್ತಿನಲ್ಲಿ ವಿಕಾಸಗೊಳ್ಳುವುದು ಸಾಧ್ಯವೇ? (ಭಾರತೀಯರಿಗೆ ತಲಾ ರೂ ಮೂನ್ನೂರೈವತ್ತು! ವಿದೇಶಿಗಳಿಗೆಷ್ಟೋ ನನಗೆ ತಿಳಿದಿಲ್ಲ) ಇಂದು ಕರೋನಾದ ಮಹಾಪ್ರವಾಹದಲ್ಲಿ ಇಂಥವೇ ಅಸಂಖ್ಯ ಸಂಕೇತಗಳು, ಅತಿಭಾವುಕ ವಿಚಾರಗಳು ನೆಲೆ ಕಳೆದೋ ಗಟ್ಟಿಗೊಳ್ಳಲೋ ತೊಳಲಾಡುತ್ತಿವೆ. ಆ ಪ್ರಚೋದನೆಯಲ್ಲಿ ಪುಟಿದೆದ್ದು ರೂಪುಗೊಂಡ ನನ್ನ ವರ್ಷ ಹಳತಾದ ಅನುಭವದ ಪುಟ್ಟ ದೋಣಿಯನ್ನು ಈಗ ಬಿಟ್ಟಿದ್ದೇನೆ. ಉತ್ತರ ನೀವೇ ಕಂಡುಕೊಳ್ಳಿ – ಭಾರತದ ಏಕತೆಗೆ ಹೀಗೊಂದು ಸಂಕೇತದ ಕೊರತೆ ಇತ್ತೇ? ಬೇಕಿತ್ತೇ? (ಕಾಡಿಗೆ ಪೆಡಲಿ – ಸರಣಿ ಮುಗಿಯಿತು) « ಸದಾಶಿವ ನೀಲಕಂಠನಲ್ಲ! ಜೋಗದ ಗಜಾನನ ಶರ್ಮರಿಗೊಂದು ಪತ್ರ » 3 Comments ಪಂಡಿತಾರಾಧ್ಯ on April 2, 2020 at 2:03 am ಏಕತೆ ಹೊರಗೆ ವಿಗ್ರಹಗಳಲ್ಲಿರಲು ಸಾಧ್ಯವೆ!ಮೂರುಸಾವಿರ ಕೊಟಿಯ ಭಾರತ ಚೀನಾ ಏಕತೆಯಾಗಿ ಆದರೂ‌ ಸಾರ್ಥಕವಾದೀತೇ? Reply Rajanikanth Shenoy, Kudpi on April 2, 2020 at 7:39 am ಮೂರು ಸಾವಿರ ಕೋಟಿಗಳ ಮೂರ್ತಿಯ ಸತ್ಯದರ್ಶನದೊಂದಿಗೆ, ಸಿಂಡಿಕೇಟ್ ಬ್ಯಾಂಕಿನ ಸಾಮಾನ್ಯ ನಾಯಿ ಕೆನರಾ ಬ್ಯಾಂಕಿನ ಕೋಟಿಕೋಟಿಗಳ ಅಸಾಮಾನ್ಯ ತ್ರಿಕೋನ ಕೊಂಡಿಗಳನ್ನು ಕತ್ತಿನ ಸುತ್ತ ಬೆಸೆದುಕೊಂಡ ಉಲ್ಲೇಖಕ್ಕಾಗಿ ಧನ್ಯವಾಧಗಳು. Reply ರೇಣುಕಾ ಮಂಜುನಾಥ್ on June 20, 2020 at 10:41 am ರೇಣುಕಾ ಮಂಜುನಾಥ್ ಅವರು ಫೇಸ್ ಬುಕ್ಕಿನಲ್ಲಿ ..ವಿಶ್ವದಾದ್ಯಂತ , ಪ್ರತಿಮೆಗಳನ್ನು ಉರುಳಿಸುವ ಮೂಲಕ ಜನರು ತಮ್ಮ ಆಕ್ರೋಶ ಹೊರಹಾಕುತ್ತಿರುವುದನ್ನು ದಿನವೂ ಗಮನಿಸುತ್ತಿದ್ದೇವೆ…ಈ ಸಂದರ್ಭದಲ್ಲಿ,Ashoka Vardhana ಸರ್, ನೀವು ಬರೆದಿರುವ ಈ 'ಪ್ರವಾಸ ಕಥನ ' ರೂಪದ ಈ ಅದ್ಭುತ ಲೇಖನಕ್ಕೆ ಹಲವು‌ ಆಯಾಮಗಳಿವೆ ಎಂದು ಹೇಳಬೇಕೆನಿಸಿತು.ಹಾಸ್ಯಲೇಪನದಲ್ಲೇ ಹೇಳಬೇಕಾದ್ದನ್ನೆಲ್ಲಾ ಸಮಗ್ರವಾಗಿ ಹೇಳಿದ್ದೀರಿ.ಸುಮ್ಮನೆ ಓದತೊಡಗಿದರೆ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸವಿಯುತ್ತಾ ಕಲಿಯಬಹುದು.ಅರ್ಥಮಾಡಿಕೊಂಡು ಓದುತ್ತಾ ಹೋದರೆ, ಪ್ರವಾಸ ಕಥನ ಬರೆಯುವವರು ಯಾವ್ಯಾವ ಮಗ್ಗಲುಗಳನ್ನೆಲ್ಲಾ ಗಮನಿಸಬೇಕಾಗುತ್ತದೆ ಎಂಬ ತಿಳಿವು ಸಿಗುತ್ತದೆ.Between the lines ಓದುವಾಗ, ಪ್ರಭುತ್ವದ ಹಿಂದಿನ ಮಸಲತ್ತುಗಳು, ಮೂರ್ಖತನಗಳು, ವ್ಯರ್ಥಪ್ರಯತ್ನಗಳು, ಕ್ರೌರ್ಯ, ಹುಚ್ಚುತನ, ಗೋಮುಖವ್ಯಾಘ್ರತನ, ಮೂಲತತ್ವಗಳಿಗೇ ಎಳ್ಳುನೀರುಬಿಟ್ಟೂ ಸಹ , ಅದೇ ತತ್ವಗಳನ್ನು ಹೊದಿಕೆಯಾಗಿಸುವ ಕಲೆ, ದಾಷ್ಟ್ಯ,ಒಂದು ವಿಗ್ರಹದ ಪ್ರತಿಷ್ಠಾಪನೆಯ ಮೂಲಕ , ಆಳುವವರಿಗಿರುವ ಆ ನೆಲದ ಭೂತ-ವರ್ತಮಾನ- ಭವಿಷ್ಯದ ಕಾಳಜಿ ಮತ್ತು ಅಲಕ್ಷ್ಯ, ಪರಿಸರದ ಅತ್ಯಾಚಾರ, ಮಣ್ಣುಮುಕ್ಕಿದ ಕೃಷಿ , ಯಕ್ಷಗಾನವನ್ನು ವಿವರಿಸುತ್ತಾ ಪ್ರತಿಮೆಯನ್ನು ತಾಕುವುದು, ಹೊರಗಿನಿಂದ 'ಗಂಡೆದೆ'ಯೆಂದು ಬಿಂಬಿಸುವ ಅದರ ಖಾಲಿಯಾದ ಎದೆ ಗೂಡಲ್ಲಿ ನಿಂತು ಬೆತ್ತಲೆಯಾಗಿ ಬತ್ತಿಹೋದ ನರ್ಮದೆಯ ಎದೆಯನ್ನು ತೋರಿಸುವುದು, ನರ್ಮದೆಯ ಹಿಂದಿನ ಒಡನಾಡಿಗಳ ಸದ್ದಡಗಿಸಿ ದಿಕ್ಕಾಪಾಲಾದವರ ಬಗ್ಗೆ ದನಿಯೆತ್ತಿದವರ ಕ್ಷೀಣಿಸಿದ ದನಿಗಳ ಬಗ್ಗೆ ಮಾತಾಡುತ್ತಲೇ, (ಇಲ್ಲಿನ ಕಬ್ಬಿಣದ ಅದರು ಉದುರುದುರಾಗಿ ಅಲ್ಲಿಗೆ ಹರಿದು ಹೋಗಿ) ಅಲ್ಲಿ ಅಂದರೆ ಚೀನಾದಲ್ಲಿ ಎರಕಗೊಂಡು, ಅದಕ್ಕೆ ಕೋಟಿಕೋಟಿ ಸುರಿದು ತಂದು ನಿಲ್ಲಿಸಿದ ಈ ಪ್ರತಿಮೆಯೊಳಗೆ ಆ ನಮ್ಮ ಸರಿಸಾಟಿಯಿಲ್ಲದ ಸರದಾರನ ಆತ್ಮ ಅಡಗಿ ಕೂರಲು ಸಾಧ್ಯವೆ? ಪ್ರತಿಮೆ ತೋರಿಸುವ ಅಹಂಕಾರ ಪ್ರಭುತ್ವದ ಅಹಂಕಾರವಷ್ಟೆ. ಅದನ್ಬು ನೋಡಲೂ ೩೫೦/- ರೂ ಎಂದರೆ, ದಿಕ್ಕಾಪಾಲಾದ ನರ್ಮದೆಯ ಒಡನಾಡಿಗಳಾದ ಆ ಕೃಷಿಭೂಮಿಯ ಒಡೆಯರಿಗಂತೂ ಅವರನ್ಬೆಲ್ಲಾ ಒಸಕಿ ಹಾಕಿ ನಿಂತಿರುವ ಈ ಮೂರ್ತಿಯನ್ನು ನೋಡಲೂ ಸಹ ಹಣವೆಲ್ಲಿ ಹೊಂದಿಸಿಯಾರು?ಇದೊಂದು ಪ್ರತಿಮೆಯ ಮೂಲಕ ನೀವು ಒಂದು‌ ಪ್ರಭುತ್ವದ ಆಳ್ವಿಕೆಯನ್ನು ಪದರಪದರವಾಗಿ ತೆರೆದಿಟ್ಟ ಬಗೆಯನ್ನೂ ಪ್ರಜೆಗಳಾದ ಎಲ್ಲರೂ ಓದಲೇ ಬೇಕಾದ್ದು. ವಡೋದರದ ಇಡೀ ಬಸ್‌ನಿಲ್ದಾಣದ ಅಷ್ಟೂ ಕಟ್ಟಡಗಳು ನಮ್ಮ ಅಮಿತ್‌ಶಾ ಅವರದ್ದು ಎಂಬ ವಿಷಯವೇ ಆತಂಕ ಹುಟ್ಟಿಸುತ್ತೆ. ಇದ್ಯಾವುದನ್ನೂ ಪ್ರಶ್ನಿಸದೆ, ಪ್ರಶ್ನಿಸುವವರನ್ನೆಲ್ಲಾ ಬಹಳ ವ್ಯವಸ್ಥಿತವಾಗಿ ಬಾಯಿಮುಚ್ಚಿಸುವ ಈ ಸನ್ನಿವೇಶ ನಿಜಕ್ಕೂ ಭಯ ಹುಟ್ಟಿಸುತ್ತದೆ.ಅದೇನೇ ಆಗಲಿ, ನಿಮ್ಮ ಈ ಎಲ್ಲ ಗ್ರಹಿಕೆಗಳನ್ನು , ಒಪ್ಪಲಿ ಬಿಡಲಿ, ಎಲ್ಲರೂ ಓದಬೇಕಾದ ಲೇಖನ ಸರ್.ಹಾಗಾಗಿ ನೀವು ಇದರ ಶೀರ್ಷಿಕೆ ಈ ಪರಿಯಲ್ಲಿ ಕೊಟ್ಟು , ಸರ್ವರೂ , ಕುತೂಹಲಕ್ಕಾದರೂ ಇದನ್ನು ಓದುವಂತೆ ಮಾಡುವಲ್ಲಿ ವಿಫಲರಾಗಿದ್ದೀರಿ.ಇದನ್ನು ಎಲ್ಲರೂ ಓದಿ ಎಂದು ಮನವಿ ಮಾಡುವುದು ಹೇಗೆಂದು ಯೋಚಿಸುತ್ತಿದ್ದೇನೆ…
ಪರಮಾಣು ಶಸ್ತ್ರಾಸ್ತ್ರಗಳ ನಿಷೇಧಕ್ಕಾಗಿ ಒಪ್ಪಂದದ ಜಾರಿಗೆ ಪ್ರವೇಶವನ್ನು ಆಚರಿಸುವ ಹಕ್ಕನ್ನು ವಿಶ್ವದ ನಾಗರಿಕರು ಹೊಂದಿದ್ದಾರೆ (TPAN) ಅದು 22/1/2021 ರಂದು ವಿಶ್ವಸಂಸ್ಥೆಯಲ್ಲಿ ನಡೆಯಲಿದೆ. 86 ದೇಶಗಳ ಸಹಿ ಮತ್ತು 51 ರ ಅಂಗೀಕಾರಕ್ಕೆ ಧನ್ಯವಾದಗಳು ಇದನ್ನು ಸಾಧಿಸಲಾಗಿದೆ, ಮಹಾನ್ ಪರಮಾಣು ಶಕ್ತಿಗಳನ್ನು ಎದುರಿಸುವಲ್ಲಿ ಅವರ ಧೈರ್ಯಕ್ಕೆ ಧನ್ಯವಾದಗಳು. ಐಸಿಎಎನ್ ಒಳಗೆ, ಅದನ್ನು ಉತ್ತೇಜಿಸಿದ ಮತ್ತು ಆ ಕಾರಣಕ್ಕಾಗಿ 2017 ರಲ್ಲಿ ಶಾಂತಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಈ ದಿನಗಳಲ್ಲಿ, ಇದನ್ನು ಬೆಂಬಲಿಸಲು ಎಲ್ಲಾ ಖಂಡಗಳ ದೇಶಗಳಲ್ಲಿ 160 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಸೈಬರ್ ಫೆಸ್ಟಿವಲ್ ಅವುಗಳಲ್ಲಿ ಒಂದು. ಪರಮಾಣು ಶಸ್ತ್ರಾಸ್ತ್ರಗಳನ್ನು ಗ್ರಹದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಮತ್ತು ಪುಟವನ್ನು ಮಾನವ ನಾಗರಿಕತೆಯ ಈ ಕರಾಳ ಅಧ್ಯಾಯಕ್ಕೆ ತಿರುಗಿಸುವವರೆಗೆ ವಿಸ್ತರಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ಅದು ತನ್ನ ಸಣ್ಣ ಕೊಡುಗೆಯನ್ನು ನೀಡಲು ಉದ್ದೇಶಿಸಿದೆ. ಸೈಬರ್ ಉತ್ಸವ ಕಾರ್ಯಕ್ರಮ 10 ನಿರಂತರ ಗಂಟೆಗಳವರೆಗೆ, ಜೂಮ್ ಮತ್ತು ಫೇಸ್‌ಬುಕ್ ಚಾನೆಲ್‌ಗಳ ಮೂಲಕ ವೀಡಿಯೊಗಳ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುವುದು, ಇದು ಐತಿಹಾಸಿಕ ಸಂಗೀತ ಕಚೇರಿಗಳು ಮತ್ತು ಹಬ್ಬಗಳನ್ನು ಶಾಂತಿಗಾಗಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಸಾಂಕೇತಿಕ ಹಾಡುಗಳು, ಹೇಳಿಕೆಗಳು, ಕಾರ್ಯಗಳು ಮತ್ತು ಪ್ರಪಂಚದ ವ್ಯಕ್ತಿಗಳ ಬೆಂಬಲದೊಂದಿಗೆ ಪರಿಶೀಲಿಸುತ್ತದೆ. ಸಂಸ್ಕೃತಿ, ಕ್ರೀಡೆ ಮತ್ತು ರಾಜಕೀಯ ಕ್ಷೇತ್ರ, ಐತಿಹಾಸಿಕ ಮತ್ತು ಪ್ರಸ್ತುತ ಉಲ್ಲೇಖಗಳ ಸಾಕ್ಷ್ಯಗಳು, ಶಾಂತಿ ನೊಬೆಲ್ ಪ್ರಶಸ್ತಿ ಹೇಳಿಕೆಗಳು, ಸಂಸದರು ಮತ್ತು ಪುರಸಭೆಗಳ ಬೆಂಬಲ, ಸಂಸ್ಥೆಗಳಿಂದ ಬೆಂಬಲ, ಕಾರ್ಯಕರ್ತರು, ಸಾಮಾನ್ಯ ನಾಗರಿಕರು, ಯುವಕರು ಮತ್ತು ಶಾಲಾ ಮಕ್ಕಳ ಸಾಮಾಜಿಕ ನೆಲೆಯಲ್ಲಿನ ಕ್ರಮಗಳು ಅವರ ಮೆರವಣಿಗೆಗಳು, ಪ್ರದರ್ಶನಗಳು, ಸಾಮೂಹಿಕ, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಶಾಂತಿಯ ಸಂಕೇತಗಳಲ್ಲಿನ ಉಪಕ್ರಮಗಳೊಂದಿಗೆ ಅವರು ಯುದ್ಧಗಳಿಲ್ಲದ ಪ್ರಪಂಚದೊಂದಿಗೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತವಾಗಿರುವ ಎಲ್ಲವನ್ನೂ ರಕ್ಷಿಸುತ್ತಾರೆ. ಇದರಲ್ಲಿ ಸೈಬರ್ ಫೆಸ್ಟಿವಲ್ ವಿಶ್ವ ಸಾಂಸ್ಕೃತಿಕ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳ ಉಚಿತ ¡ಮಾನವೀಯತೆಗೆ ಒಂದು ದೊಡ್ಡ ಹೆಜ್ಜೆ! 190 ಘಟನೆಗಳನ್ನು ಸಂಗ್ರಹಿಸಲಾಗಿದೆ, ಇದರಲ್ಲಿ ಎಲ್ಲಾ ಖಂಡಗಳ ನೂರಾರು ಸಂಸ್ಥೆಗಳು ಮತ್ತು ಲಕ್ಷಾಂತರ ಜನರು ಭಾಗವಹಿಸುತ್ತಾರೆ. ದಿನ: ಜನವರಿ 23 ನ 2021 ವೇಳಾಪಟ್ಟಿ: ಸೈಬರ್ ಫೆಸ್ಟಿವಲ್ 10:30 GMT-0 ರಿಂದ ಪ್ರಾರಂಭವಾಗಲಿದೆ ಮತ್ತು 20:30 GTM-0 ಕ್ಕೆ ಕೊನೆಗೊಳ್ಳುತ್ತದೆ. ಕಾರ್ಯಕ್ರಮ: ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಟಿಪಿಎಎನ್ ಜಾರಿಗೆ ಬಂದ ನಂತರ ನಡೆದ ಪ್ರಮುಖ ಸಾಂಸ್ಥಿಕ ಘಟನೆಗಳ ಸಂಶ್ಲೇಷಣೆಯನ್ನು ಪ್ರಸಾರ ಮಾಡಲು ತಲಾ ಒಂದು ಗಂಟೆ ಕಾಲ ನಡೆಯುವ ಮೊದಲ ಮತ್ತು ಕೊನೆಯ ಬ್ಲಾಕ್‌ಗಳನ್ನು ಸಮರ್ಪಿಸಲಾಗುವುದು. ನಡುವೆ 8 ಗಂಟೆಗಳು 8 ಭಾಗಗಳಿಗೆ ಅನುಗುಣವಾಗಿರುತ್ತವೆ, ಪ್ರತಿಯೊಂದೂ ತನ್ನದೇ ಆದ ವಿಷಯದ ಪರಿಚಯದೊಂದಿಗೆ ಪ್ರಾರಂಭವಾಗುತ್ತದೆ. ವಿಷಯಗಳು ಪ್ರತಿ ಭೌಗೋಳಿಕ ಪ್ರದೇಶಕ್ಕೆ ಸರಿಸುಮಾರು ಹೊಂದಿಕೊಳ್ಳುತ್ತವೆ: ಓಷಿಯಾನಿಯಾ-ಏಷ್ಯಾ ಮತ್ತು ಯುರೋಪ್-ಆಫ್ರಿಕಾ-ಅಮೆರಿಕ. ಕೆಲವು ಐತಿಹಾಸಿಕ ಘಟನೆಗಳು ಮತ್ತು ಯುಗವನ್ನು ಗುರುತಿಸಿದ ಕ್ರಿಯೆಗಳು ಮತ್ತು ಕೊಡುಗೆಗಳನ್ನು ಗುರುತಿಸುವುದರೊಂದಿಗೆ ಮಾಡಬೇಕು. ಇತರರು, ಬಹುಪಾಲು, ಇತ್ತೀಚಿನ ವರ್ಷಗಳಲ್ಲಿ ಶಾಂತಿಯ ಪರವಾಗಿ ಮತ್ತು ನಿರ್ದಿಷ್ಟವಾಗಿ, ಪರಮಾಣು ಶಸ್ತ್ರಾಸ್ತ್ರಗಳ ನಿರ್ಮೂಲನೆಗಾಗಿ ಮಾಡಿದ ಕಾರ್ಯಗಳು ಮತ್ತು ಕೊಡುಗೆಗಳು. ಎಲ್ಲಾ ವಿಷಯಗಳು, ವೇಳಾಪಟ್ಟಿಗಳು ಮತ್ತು ಭಾಗವಹಿಸುವವರೊಂದಿಗೆ ವಿವರವಾದ ಕಾರ್ಯಕ್ರಮವಿದೆ. ಇತರ ವಿಷಯಗಳು: ಮೇಲೆ ತಿಳಿಸಲಾದ ವಿಷಯಗಳ ಜೊತೆಗೆ, ಕೆಲವು ಸಾಕ್ಷ್ಯಚಿತ್ರ ಮತ್ತು ಬಗ್ಗೆ ಮಾಹಿತಿ 157 ಘಟನೆಗಳು ಈ ದಿನಗಳನ್ನು ಎಲ್ಲಾ ಖಂಡಗಳಲ್ಲಿ ಐಸಿಎಎನ್ ಸಂಸ್ಥೆಗಳು ನಡೆಸುತ್ತವೆ. ಇದು ಮುಖ್ಯ ಈ ಹೊಸ ಐತಿಹಾಸಿಕ ಹಂತದ ಗೋಚರತೆ. ನಾವೆಲ್ಲರೂ ಪರಿಶೀಲಿಸುವಂತೆ, ಟಿಪಿಎಎನ್‌ನ ಅನುಮೋದನೆ, ವಿಶ್ವದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ, ಇದು ದೊಡ್ಡ ಪತ್ರಿಕೆಗಳ ಮೊದಲ ಪುಟಗಳಲ್ಲಿಲ್ಲ ಅಥವಾ ದೊಡ್ಡ ಟಿವಿ ನೆಟ್‌ವರ್ಕ್‌ಗಳ ಸುದ್ದಿ ಪ್ರಸಾರಗಳನ್ನು ತೆರೆಯುವುದಿಲ್ಲ. ಅನೇಕ ದೇಶಗಳಲ್ಲಿ ತಮ್ಮ ಸರ್ಕಾರಗಳು ಟಿಪಿಎಎನ್ ಅನ್ನು ಬೆಂಬಲಿಸಿದ ಮತ್ತು / ಅಥವಾ ಅಂಗೀಕರಿಸಿದ ಪರಿಸ್ಥಿತಿ ತಮ್ಮದೇ ನಾಗರಿಕರಿಗೆ ತಿಳಿದಿಲ್ಲ. ಈ ವಿಷಯದ ಬಗ್ಗೆ ಮಾಧ್ಯಮಗಳು ಗಂಭೀರವಾಗಿ ಮರೆಮಾಚುವ ಕುಶಲತೆಯಿದೆ. ಅದಕ್ಕಾಗಿಯೇ ಈ ಪ್ರಮುಖ ಸಂಗತಿಯನ್ನು ಜನಪ್ರಿಯ ಮಟ್ಟದಲ್ಲಿ ಆಕರ್ಷಕ ರೀತಿಯಲ್ಲಿ ಗೋಚರಿಸುವಂತೆ ಮಾಡುವುದು, ಗರಿಷ್ಠ ಪ್ರಸರಣವನ್ನು ನೀಡುವುದು ಮತ್ತು ಈ ಶಸ್ತ್ರಾಸ್ತ್ರಗಳ ವಿರುದ್ಧ ಸ್ಪಷ್ಟವಾಗಿ ಇರುವ ಕಿರಿಯ ಜನಸಂಖ್ಯೆಯ ಆಕಾಂಕ್ಷೆಗಳನ್ನು ಬೆಂಬಲಿಸುವುದು ನಮ್ಮ ಬದ್ಧತೆಯಾಗಿದೆ. ಫಾರ್ಮ್ಯಾಟ್ ಮತ್ತು ರೆಕಾರ್ಡಿಂಗ್ ದೀರ್ಘಾವಧಿಯನ್ನು ಗಮನಿಸಿದರೆ, ಅಂತಿಮ ವಿಷಯವನ್ನು ದಾಖಲಿಸಲಾಗುತ್ತದೆ ಇದರಿಂದ ಪ್ರತಿಯೊಬ್ಬರ ಹಿತಾಸಕ್ತಿಗೆ ಅನುಗುಣವಾಗಿ ಇತರ ಸಮಯಗಳಲ್ಲಿ ಗೋಚರಿಸುತ್ತದೆ. ಸಂಸ್ಥೆ: ಎಂಎಸ್ಜಿಎಸ್ವಿ ಯಿಂದ ಈ ಉಪಕ್ರಮವನ್ನು ಉತ್ತೇಜಿಸಲಾಗಿದ್ದರೂ, ಈ ಸೈಬರ್ ಫೆಸ್ಟಿವಲ್ ಅನೇಕ ಜನರು ಮತ್ತು ಗುಂಪುಗಳ ಜಂಟಿ ಕೆಲಸದ ಫಲಿತಾಂಶವಾಗಿದೆ ಮತ್ತು ಸಂಬಂಧಗಳು ಮತ್ತು ದೇಶಗಳ ದೊಡ್ಡ ವೈವಿಧ್ಯತೆಯನ್ನು ಒಳಗೊಂಡಿದೆ. ಹೊಸ ಸೈನ್ ಫೆಸ್ಟಿವಲ್ TPAN ಗೆ ಸೇರಿದಾಗ, ಅದರ ಅಂತಿಮ ನಿರ್ಮೂಲನೆಗೆ ತಲುಪುವವರೆಗೆ ಬೆಳವಣಿಗೆಯ ಕ್ರಿಯಾತ್ಮಕವಾಗಿ ಈ ಸೈಬರ್ ಫೆಸ್ಟಿವಲ್ ಅನ್ನು ಪುನರಾವರ್ತಿಸಬೇಕೆಂಬ ಆಕಾಂಕ್ಷೆ.
ಕೊಪ್ಪಳ(ಮೇ.14): ರಾಜ್ಯ ಮತ್ತು ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ವೆಂಟಿಲೇಟರ್‌ಗಳ ಕೊರತೆಯಾಗಿದೆ. ಈಗಲೂ ವೆಂಟಿಲೇಟರ್‌ ಇಲ್ಲದೆ ರೋಗಿಗಳು ಸಾಯುತ್ತಿದ್ದಾರೆ. ದುರಂತ ಎಂದರೆ, ಜಿಲ್ಲೆಯಲ್ಲಿ 18 ವೆಂಟಿಲೇಟರ್‌ಗಳು ಬಳಕೆಯಾಗದೆ ಗೋದಾಮಿನಲ್ಲಿ ಧೂಳು ತಿನ್ನುತ್ತಿವೆ! ಇದು, ಜಿಲ್ಲಾಡಳಿತದ ಅಧಿಕೃತ ಮಾಹಿತಿಯ ಲೆಕ್ಕಾಚಾರ. ಇನ್ನೂ ಅಚ್ಚರಿ ಎಂದರೆ, ಅಳವಡಿಸಲಾದ ಕೆಲವು ವೆಂಟಿಲೇಟರ್‌ ಬಳಕೆಯಾಗುತ್ತಿಲ್ಲ ಎನ್ನುವ ಆರೋಪವೂ ಇದೆ. ಜಿಲ್ಲೆಯಲ್ಲಿ 72 ವೆಂಟಿಲೇಟರ್‌ ಇದ್ದು, ಈ ಪೈಕಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ಗೆ 29 ಹಾಗೂ ನಾನ್‌ ಕೋವಿಡ್‌ 12 ಸೇರಿ 41 ವೆಂಟಿಲೇಟರ್‌ ಬಳಕೆಯಾಗುತ್ತಿವೆ. ಒಂದು ವೆಂಟಿಲೇಟರ್‌ ಆಕ್ಸಿಜನ್‌ ಬೆಡ್‌ ಇಲ್ಲದೇ ಉಪಯೋಗವಾಗುತ್ತಿಲ್ಲ. ಒಟ್ಟು 42 ವೆಂಟಿಲೇಟರ್‌ ಜಿಲ್ಲಾಸ್ಪತ್ರೆಯಲ್ಲಿವೆ. " ಗಂಗಾವತಿ- 8, ಯಲಬುರ್ಗಾ-4. ಅಲ್ಲಿಗೆ 54 ವೆಂಟಿಲೇಟರ್‌ ಬಳಕೆಯಾಗುತ್ತಿದ್ದು, 18 ವೆಂಟಿಲೇಟರ್‌ ಖಾಲಿ ಉಳಿದಿವೆ. ಇದರಲ್ಲಿ 6 ವೆಂಟಿಲೇಟರ್‌ ಮುನಿರಾಬಾದ್‌ನಲ್ಲಿ ಕಳೆದೊಂದು ವರ್ಷದಿಂದ ಹಾಗೆ ಇದ್ದು, ಬಳಕೆ ಮಾಡಿಲ್ಲ. ಈಗ ಅವುಗಳನ್ನು ಕೊಪ್ಪಳ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಯಲ್ಲಿ ಸ್ಥಾಪಿಸುವ ಪ್ರಯತ್ನ ನಡೆದಿದೆ. ಕೊಪ್ಪಳ: ಕೋವಿಡ್‌ ಆಸ್ಪತ್ರೆ ಕಸಗೂಡಿಸಿದ ಗವಿಸಿದ್ಧೇಶ್ವರ ಶ್ರೀ ಏನು ಸಮಸ್ಯೆ?: ಜಿಲ್ಲೆಯಲ್ಲಿ ವೆಂಟಿಲೇಟರ್‌ ಬಳಕೆ ಮಾಡಲು ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಇದೆ. ಅರವಳಿಕೆ ತಜ್ಞರು, ತಜ್ಞ ಸ್ಟಾಫ್‌ ನರ್ಸ್‌ ಬೇಕಾಗುತ್ತದೆ. ಎರಡು ವೆಂಟಿಲೇಟರ್‌ಗೆ ಒಬ್ಬರಾದರೂ ಸ್ಟಾಫ್‌ ನರ್ಸ್‌ ಬೇಕು. ವೆಂಟಿಲೇಟರ್‌ ಸ್ಥಾಪನೆ ಮಾಡುವಾಗ ಅದಕ್ಕೆ ಪೂರಕ ಆಕ್ಸಿಜನ್‌ ಬೆಡ್‌ ಬೇಕಾಗುತ್ತದೆ. ಸದ್ಯ ಅಂಥ ಲಭ್ಯತೆ ಇಲ್ಲದಿರುದು ಎಲ್ಲವನ್ನೂ ಬಳಕೆ ಮಾಡಲು ಆಗುತ್ತಿಲ್ಲ ಎನ್ನಲಾಗುತ್ತಿದೆ. ವೆಬ್‌ಸೈಟ್‌ನಲ್ಲಿ ಪ್ರಕಟಿಸಿ... ಜಿಲ್ಲೆಯಲ್ಲಿ ವೆಂಟಿಲೇಟರ್‌ ಬಳಕೆಯ ಬಗ್ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಯಾರಾದರೂ ಒತ್ತಡ ತಂದಾಗ ಮಾತ್ರ ಬಳಕೆ ಮಾಡಲಾಗುತ್ತದೆ ಎನ್ನುವ ಆಪಾದನೆ ಇದೆ. ಸದ್ಯ ನಾನ್‌ ಕೋವಿಡ್‌ ವೆಂಟಿಲೇಟರ್‌ ಇದ್ದರೂ ಅವುಗಳಲ್ಲಿ ಎಲ್ಲವನ್ನೂ ಬಳಕೆ ಮಾಡುತ್ತಿಲ್ಲ. ವೆಂಟಿಲೇಟರ್‌ ಭರ್ತಿಯಾಗಿವೆ ಎನ್ನುವ ಸಿದ್ಧ ಉತ್ತರ ನೀಡಲಾಗುತ್ತದೆ. ಆದ್ದರಿಂದ ಬೆಡ್‌ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ವೇಳೆಯಲ್ಲಿ ಯಾವ ವೆಂಟಿಲೇಟರ್‌ನಲ್ಲಿ ಯಾವ ರೋಗಿ ಇದ್ದಾನೆ ಎನ್ನುವ ಮಾಹಿತಿಯನ್ನೂ ಪ್ರಕಟಿಸಬೇಕು. ಅಂದಾಗಲೇ ನಿಜವಾಗಿಯೂ ಬಳಕೆಯಾಗುತ್ತಿವೆಯಾ ಇಲ್ಲವೋ ಎನ್ನುವ ಸತ್ಯಾಸತ್ಯತೆ ಗೊತ್ತಾಗುತ್ತದೆ. ಕೋವಿಡ್‌ ವೆಂಟಿಲೇಟರ್‌ಗಳ ಬಳಕೆಯ ಕುರಿತು ಪಾರದರ್ಶಕತೆಯೂ ಮೂಡಿ ಬರಬೇಕಾಗಿದೆ. ವೆಬ್‌ಸೈಟ್‌ನಲ್ಲಿ ಪ್ರಕಟಿಸದಿದ್ದರೂ ಆಸ್ಪತ್ರೆಯಲ್ಲಿಯಾದರೂ ವೆಂಟಿಲೇಟರ್‌ಗಳ ವಿವರ ಹಾಗೂ ಅದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಮಾಹಿತಿಯನ್ನು ಪ್ರಕಟ ಮಾಡಿದಾಗಲೇ ಇದರ ಸತ್ಯಾಸತ್ಯತೆ ಗೊತ್ತಾಗುತ್ತದೆ. ವೆಂಟಿಲೇಟರ್‌ ಸಮಸ್ಯೆ ಇಲ್ಲ. ಆದರೆ, ವೆಂಟಿಲೇಟರ್‌ ಅಳವಡಿಸಲು ಆಕ್ಸಿಜನ್‌ ಬೆಡ್‌ ಹಾಗೂ ತಜ್ಞ ವೈದ್ಯರ ಕೊರತೆ ಇದೆ. ಹೀಗಾಗಿ, ವೆಂಟಿಲೇಟರ್‌ಗಳು ಖಾಲಿ ಬಿದ್ದಿವೆ ಎಂದು ಹೆಸರು ಹೇಳದ ವೈದ್ಯರು ಹೇಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 29 ಕೋವಿಡ್‌ ವೆಂಟಿಲೇಟರ್‌ ಹಾಗೂ 12 ನಾನ್‌ ಕೋವಿಡ್‌ ವೆಂಟಿಲೇಟರ್‌ ಇದ್ದು, ಅಷ್ಟೂ ಭರ್ತಿಯಾಗಿವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಶಾಂತ ತಿಳಿಸಿದ್ದಾರೆ. ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಆಯನೂರು ಸಮೀಪದ ಕೊನಗವಳ್ಳಿಯಲ್ಲಿ ರೈಲು ಹಳಿ ಪಕ್ಕದಲ್ಲಿ ಏಳರಿಂದ ಎಂಟು ವರ್ಷದ ಗಂಡು ಚಿರತೆಯ ಮೃತದೇಹ ಗುರುವಾರ ಪತ್ತೆಯಾಗಿದ್ದು, ರಾತ್ರಿ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕೊನಗವಳ್ಳಿ ಸರ್ವೇ ನಂ.56ರ ಸಿದ್ಧಿಪುರ ಮೈನರ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ರೈಲ್ವೆ ಸಿಬ್ಬಂದಿ, ಟ್ರಾಕ್‌ಮನ್ ಹಾಗೂ ಕೀಮನ್’ಗಳು ಚಿರತೆ ಸತ್ತು ಬಿದ್ದಿರುವುದನ್ನು ಕಂಡಿದ್ದು, ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಚಿರತೆ ದೇಹ ಉಬ್ಬಿಕೊಂಡು ಸ್ವಲ್ಪ ವಾಸನೆ ಬರುತ್ತಿತ್ತು. ತಲೆಗೆ ತೀವ್ರವಾದ ಪೆಟ್ಟು ಬಿದ್ದಿರುವುದೇ ಚಿರತೆ ಸಾವಿಗೆ ಕಾರಣವಾಗಿದೆ. ಆಯನೂರು ವಲಯ ಅರಣ್ಯಾಧಿಕಾರಿ ಕೆ. ರವಿ ಹಾಗೂ ಶಂಕರ ವಲಯ ಅರಣ್ಯಾಧಿಕಾರಿ ಜಯೇಶ್, ಉಪ ಅರಣ್ಯಾಧಿಕಾರಿಗಳಾದ ಕುಮಾರ್, ಮಂಜುನಾಥ, ಪುಟ್ಟಸ್ವಾಮಿ ಹಾಗೂ ಇಪ್ಲಿಕಾರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಡಾ. ವಿನಯ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸುಟ್ಟು ಹಾಕಲಾಯಿತು. ಚಿರತೆಯ ಉಗುರು ಹಾಗೂ ಚರ್ಮಕ್ಕೆ ಯಾವುದೇ ಹಾನಿ ಆಗಿಲ್ಲ, ಹೀಗಾಗಿ ಇದು ಮಾನವ ಕೃತ್ಯವಲ್ಲ. ಮೇಲಾಗಿ ಈ ಭಾಗದಲ್ಲಿ ಚಿರತೆ ಇದೇ ಎಂದು ಜನರಿಗೇ ಗೊತ್ತಿಲ್ಲ. ಕಾಡು ನಶಿಸುತ್ತಿರುವುದರಿಂದ ಕಾಡು ಪ್ರಾಣಿಗಳು ನೀರು ಹಾಗೂ ಆಹಾರ ಹುಡುಕಿಕೊಂಡು ಊರಿಗೆ ಬರುತ್ತಿರುವುದೇ ಇಂತಹ ದುರ್ಘಟನೆಗಳಿಗೆ ಕಾರಣ ಎಂದು ಶಂಕರ ವಲಯ ಅರಣ್ಯಾಧಿಕಾರಿ ಜಯೇಶ್ ತಿಳಿಸಿದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | [email protected] SHARE Nitin Kaidotlu ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Tumakuru: ಜಡ್ಜ್ ಮೆಂಟ್ ಎಲ್ಲರೂ ಕೊಡಬಹುದು. ಆದರೆ ಜಸ್ಟೀಸ್ ಕೊಡುವುದು ತುಂಬಾ ಕಷ್ಟ ಎಂದು ತುಮಕೂರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನೀಸಾ ಅವರು ಹೇಳಿದರು. ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. https://youtu.be/-Ablcu9SKkY ಕಾನೂನು ಪದವಿಗೆ ಹೆಚ್ಚು ಅವಕಾಶಗಳಿವೆ. ನನಗೆ ಸೇನೆಗೆ ಸೇರಬೇಕೆಂಬ ಆಸೆ ಇತ್ತು. ಅದಕ್ಕಾಗಿ ತಯಾರು ನಡೆಸಿದ್ದೆ.‌ ಪರೀಕ್ಷೆ ಪಾಸಾದಾರೂ ಕಾರಣಾಂತರಗಳಿಂದ ಹೋಗಲಾಗಲಿಲ್ಲ ಎಂದರು. ವೈದ್ಯಕೀಯ, ಎಂಜಿನಿಯರಿಂಗ್ ಹುದ್ದೆಗಿಂತ ಹೆಚ್ಚು ಮಹತ್ವದ ಗೌರವಾನ್ವಿತ, ಘನತೆಯುಳ್ಳ, ದೈವಿಕ ರೂಪದ ಹುದ್ದೆ. ಇಲ್ಲಿ ಸಮಾಜದ ಲೋಪದೋಷಗಳನ್ನು ತಿದ್ದಬಹುದು. ಕಾನೂನು ಪದವೀಧರರು ಪತ್ರಿಕೋದ್ಯಮ ದಲ್ಲೂ ಸೇವೆಯಲ್ಲಿದ್ದಾರೆ ಎಂದರು. ಕಾನೂನು ಸೇವಾ ಪ್ರಾಧಿಕಾರದಲ್ಲಿ ಸುಫಿಯಾ ಕಾಲೇಜು ವಿದ್ಯಾರ್ಥಿ ಗಳು ಸಕ್ರಿಯ ಪಾಲ್ಗೊಳ್ಳುವಿಕೆ ಯನ್ನು ಗಮನಿಸಿದ್ದೇನೆ. ಕಟಿಬದ್ದತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಜನರಿಗೆ ಸಕರಾತ್ಮಕ ಅಭಿಪ್ರಾಯ ನ್ಯಾಯಾಲಯದ ಮೇಲಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು. ಎಲ್ಲೂ ಸಲ್ಲದವರು ವಕೀಲರಾಗ ಬಹುದು ಎಂಬ ಅಭಿಪ್ರಾಯ ತಪ್ಪು. ಆ ಥರಾ ವಾತಾವರಣ ಈಗ ಇಲ್ಲ. ವಕೀಲರಾಗಿ ಮಾತ್ರವಲ್ಲ ಆನೇಕ ಅವಕಾಶಗಳಿವೆ. ವಕೀಲರು ನ್ಯಾಯಾಂಗ ಇಲಾಖೆಯ ಸೈನಿಕರು. ನ್ಯಾಯಾಂಗವನ್ನು ಕಾಪಾಡಬೇಕು. ಮಾನವೀಯ ಮೌಲ್ಯದೊಂದಿಗೆ ಕೆಲಸ ಮಾಡಬೇಕು ಎಂದರು. ಕಿರಿಯ ವಕೀಲರಿಗೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಣವೇ ಮುಖ್ಯವಲ್ಲ. ಇದೊಂದು ಯಾವಾಗಲೂ ಕಲಿಕೆಯ ವೃತ್ತಿ. ವಕೀಲರಾಗಿ ಇರುವವರೆಗೂ ಓದುತ್ತಲೇ ಇರಬೇಕು ಎಂದು ಸಲಹೆ ನೀಡಿದರು. ಹಳೆಯ ಕಾನೂನು ಸಹ ಅರಿಯಬೇಕು. ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕು. ಜನರ ಕಷ್ಟಸುಖಗಳನ್ನು ಸಹ ಕೇಳಬೇಕು. ಆಲಿಸುವುದನ್ನು ಕಡಿಮೆ ಮಾಡಿದ್ದೇವೆ. ಇದು ತಪ್ಪು. ಎಂದು ಸಲಹೆ ನೀಡಿದರು. ವೃತ್ತಿ ಜೀವನದಲ್ಲಿ ವಕೀಲೆಯಾಗಿ ಕಡಿಮೆ ಅವಧಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ನ್ಯಾಯಾಂಗ ಇಲಾಖೆಯಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ ಎಂದರು. ಜನರು ಎಲ್ಲ ಕಚೇರಿಗಳನ್ನು ಅಲೆದು ಕಡೆಯ ಪ್ರಯತ್ನವಾಗಿ ವಕೀಲರ ಬಳಿ ಬರುತ್ತಾರೆ. ಅವರಿಗೆ ನಾವು ಸ್ಪಂದಿಸಬೇಕು. ಅವರಿಗೆ ಗೌರವ ಕೊಡಬೇಕು. ಆ ವ್ಯಕ್ತಿಯ ಸ್ಥಾನದಲ್ಲಿ ನಿಂತು ನೋಡಬೇಕು ಎಂದರು. ಜಡ್ಜ್ ಮೆಂಟ್ ಎಲ್ಲರೂ ಕೊಡಬಹುದು. ಆದರೆ ಜಸ್ಟೀಸ್ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ನೈಸರ್ಗಿಕ ನ್ಯಾಯವೇ ನ್ಯಾಯದಾನದ ಮೂಲವಾಗ ಬೇಕು ಎಂದರು. ಮಾರ್ಕ್ ಕಡಿಮೆ ಬಂದಿದೆ ಎಂದು ಕೊರಗಬೇಡಿ. ಎಲ್ಲರಲ್ಲೂ ಒಂದೊಂದು ಶಕ್ತಿ ಇದೆ. ವಿಶೇಷ ಗುಣ ಇದೆ ಎಂದರು. ಕನ್ನಡ ಮಾಧ್ಯಮದಲ್ಲಿ ಕಲಿತವರು ಎಂಬ ಹಿಂಜರಿಕೆ ಬೇಡ. ನಾ‌ನೂ ಸಹ ಕನ್ನಡದಲ್ಲೇ ಪದವಿವರೆಗೂ ಓದಿ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ತಿಳಿಸಿದರು. ಸಾಪ್ಟವೇರ್, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಕ್ಕೆ ಇರುವುದಕ್ಕಿಂತಲೂ ಹೆಚ್ಚು ಅವಕಾಶಗಳು ಕಾನೂನು ಪದವೀಧರರಿಗೆ ಇದೆ ಎಂದು ತಿಳಿಸಿದರು. ಭಿನ್ನವಾಗಿ ಕೆಲಸ ಮಾಡುವುದನ್ನು ಕಲಿಯಿರಿ. ದಾವಣಗೆರೆಯಲ್ಲಿದ್ದಾಗ ಕನ್ನಡದಲ್ಲಿ ಜಡ್ಜ್ ಮೆಂಟ್ ಬರೆಯುತ್ತಿದ್ದೆ. ಜನ ಸಾಮಾನ್ಯರು, ವಕೀಲರು ಸಹ ಖುಷಿ ಪಡುತ್ತಿದ್ದರು. ನಾನೂ ಈಗಲೂ ಸಹ ಕಚೇರಿ ಟಿಪ್ಪಣೆ, ಪತ್ರವ್ಯವಹಾರ ಮಾಡುತ್ತಿದ್ದೇನೆ. ಕನ್ನಡದಲ್ಲಿ ವಕೀಲಿಕೆ ಮಾಡಲು ಹಿಂಜರಿಕೆ ಪಡುವುದು ಬೇಡ ಎಂದು ಹೇಳಿದರು. ದೇವರು ಇದ್ದಂತೆ ದೆವ್ವವೂ ಇವೆ. ಅದೇ ರೀತಿ ಎಲ್ಲರಲ್ಲೂ ಒಳ್ಳೆಯ ಗುಣಗಳ ಜತೆ ಕೆಟ್ಟ ಗುಣಗಳು ಇರುತ್ತವೆ. ದ್ವಿಮುಖ ಮನುಷ್ಯರ ಲಕ್ಷಣವಾಗಿದೆ. ಒಳ್ಳೆಯದನ್ನು ಬಳಸಿ ಎಂದರು. ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಮತ್ತಿರರ ಆತ್ಮಚರಿತ್ರೆಯನ್ನು ಓದಿದ್ದೇನೆ. ಸಾಧಕರ ಆತ್ಮಚರಿತ್ರೆ ಓದುವುದು ನನ್ನ ಹವ್ಯಾಸವಾಗಿದೆ. ನಾನು ಕೊನೆಯ ಬೆಂಚ್ ಹುಡುಗಿ. ಅಬ್ದುಲ್ ಕಲಾಂರ ಪುಸ್ತಕ ನನ್ನ ಸಾಧನೆಗೆ ಕಾರಣವಾಯಿತು ಎಂದರು. ಹಿರಿಯ ಪತ್ರಕರ್ತರಾದ ಕೆ.ಜೆ.ಮರಿಯಪ್ಪ ಮಾತನಾಡಿ, ಕಾನೂನು ಪದವೀಧರರಿಗೆ ಉತ್ತಮ ಒಳ್ಳೆಯ ಅವಕಾಶ ಗಳಿವೆ. ಸಮಾಜಮುಖಿ ಯಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಮಾಸ್ಟರ್ ಆನಂದ್ ಮದುವೆಯಾಗಿ ಇಬ್ಬರು ಮಕ್ಕಳಾದರೂ ಇನ್ನೂ ಮಾಸ್ಟರ್ ಆಗಿಯೇ ಇದ್ದಾರೆ. ಅದಕ್ಕೆ ಕಾರಣ ಅವರು ಮಾಸ್ಟರ್ ಆಗಿದ್ದಾಗ ಮಾಡಿದ ಸೀನ್‌ಗಳು ಪಡೆದ ಜನಪ್ರಿಯತೆ. ಇದೀಗ ಅವರ ಮಗಳು ವನ್ಶಿಕಾ ಅಂಜನಿ ಕಶ್ಯಪ್ ಅಪ್ಪನ ಹಾದಿಯಲ್ಲೇ ಜನಪ್ರಿಯತೆ ಪಡೆಯುತ್ತಿದ್ದಾಳೆ. ಈ ಪುಟ್ಟ ಮಗು ಕಿರುತೆರೆ ಮೇಲೆ ಮಾಡುತ್ತಿರುವ ಕಾಮಿಡಿ ಶೋಗಳನ್ನು ನೋಡಿ ಪ್ರೇಕ್ಷಕರು ಥರಾವರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆಗೆ ವಂಶಿಕ ಇಂದ ನಮಗೆ ಹಣದ ಅಪೇಕ್ಷೆ ಇಲ್ಲ ಎಂದು ಲೈವ್ ಬಂದು ಭಾವುಕರಾಗಿ ತಂದೆ ಮಾಸ್ಟರ್ ಆನಂದ್ ಹೇಳಿದ ಮನದಾಳದ ಮಾತುಗಳೇನು? ನೋಡೋಣ. ಮಾಸ್ಟರ್ ಆನಂದ್ ಅವರ ಪುತ್ರಿ ವಂಶಿಕ ಅಂಜಲಿ ಕಶ್ಯಪ್ ಅವರು ಸದ್ಯಕ್ಕೆ ಸೆನ್ಸೇಷನ್ ಕ್ರಿಯೇಟ್ ಮಾಡಿದ ಪುಟ್ಟ ಬಾಲಕಿ ಅಂತ ಹೇಳಿದರೂ ತಪ್ಪಾಗಲಾರದು. ಏಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಅವರ ಅದ್ಭುತವಾದಂತಹ ನಟನೆಯನ್ನು ನೋಡಿ ಎಲ್ಲರೂ ಮೆಚ್ಚಿಕೊಂಡರು. ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಹೆಸರನ್ನು ಪಡೆದಂತಹ ಖ್ಯಾತಿ ವಂಶಿಕ ಅವರಿಗೆ ಸಲ್ಲುತ್ತದೆ ತಂದೆಯಂತೆ ನಟನೆಯಲ್ಲಿ ಕರಗತ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸ್ಟೇಜ್ ಮೇಲೆ ಬಂದರೆ ತಮ್ಮ ಚಟಪಟ ಮಾತಿನ ಮೂಲಕ ಸ್ಟೇಜ್ ಮೇಲೆ ನೆರೆದಿರುವಂತಹ ಜಡ್ಜಸ್ಗಳನ್ನು ಮತ್ತು ಕಂಟೆಸ್ಟೆಂಟ್ ಗಳನ್ನು ನಕ್ಕುನಗಿಸುವಂತೆ ಮಾಡುತ್ತಾರೆ. ನಟಿ ವಂಶಿಕ ಅವರ ಅಮೋಘ ಅಭಿನಯಕ್ಕೆ ಎಲ್ಲರೂ ಕೂಡ ಮನಸೋತಿದ್ದಾರೆ ಅಷ್ಟೇ ಅಲ್ಲದೆ ವಂಶಿಕ ಅವರಿಗೆ ಕರ್ನಾಟಕದಲ್ಲಿ ಇದೀಗ ಅಪಾರ ಸಂಖ್ಯೆಯ ಅಭಿಮಾನಿ ಬಳಗವು ಕೂಡ ಇದೆ. ಈಗಾಗಲೇ ಗಿಚ್ಚಿ ಗಿಲಿ ಕಾರ್ಯಕ್ರಮ ಮುಕ್ತಾಯವಾಗಿದ್ದು ಸೀಸನ್-2 ಕೂಡಾ ಪ್ರಾರಂಭವಾಗಿದೆ‌. ಇಲ್ಲಿಯೂ ಕೂಡ ವಂಶಿಕ ಎಂಟ್ರಿ ಪಡೆದಿದ್ದಾರೆ. ಕಳೆದ ವಾರ ವಶಿಂಕಾ ಅವರು ಮಾಡಿದಂತಹ ಆಕ್ಟ್ ನೋಡಿ ಇದೀಗ ಮಾಸ್ಟರ್ ಆನಂದ್ ಅವರು ಭಾವುಕರಾಗಿದ್ದಾರೆ. ವಂಶಿಕ ಆಕ್ಟಿಂಗ್ ನೋಡಿ ಕೆಲವು ಅಭಿಮಾನಿಗಳು ಮೆಚ್ಚಿಗೆಯನ್ನು ವ್ಯಕ್ತ ಪಡಿಸಿದರೆ ಇನ್ನು ಕೆಲವು ಅಭಿಮಾನಿಗಳು ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು ವನ್ಶಿಕಾಳಂಥಾ ಪುಟ್ಟ ಹುಡುಗಿ ದೊಡ್ಡೋರ ಥರ ಕಾಮಿಡಿ ಮಾಡ್ತಾಳೆ, ಈ ಥರ ಮಾಡೋದು ಮಕ್ಕಳ ಮೇಲೆ ಪ್ರಭಾವ ಬೀರುತ್ತೆ. ಇದು ಮಕ್ಕಳ ಮಾನಸಿಕ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ ಅನ್ನೋದು. ಜೊತೆಗೆ ಇನ್ನೂ ನಾಲ್ಕೈದು ವರ್ಷದ ಪುಟ್ಟ ಮಗುವಿಗೆ ಈ ಥರ ಜನಪ್ರಿಯತೆ ಸಿಕ್ಕರೆ ಅವಳ ಓದಿನ ಮೇಲೆ, ಭವಿಷ್ಯದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಅನ್ನೋದರ ಬಗ್ಗೆ ಪ್ರೇಕ್ಷಕರು ಕಾಮೆಂಟ್ ಮಾಡಿದ್ದರು. ಈ ಕಮೆಂಟ್‌ಗಳಿಗೆಲ್ಲ ಮಾಸ್ಟರ್ ಆನಂದ್ ಉತ್ತರ ನೀಡಿದ್ದಾರೆ. ಅದಕ್ಕವರು ತನ್ನನ್ನೇ ಉದಾಹರಣೆಯಾಗಿ ತಗೊಂಡಿದ್ದಾರೆ. ಹೌದು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕಲೆಯು ಕೂಡ ಮುಖ್ಯ ಆದರೆ ವಂಶಿಕ ಕಳೆದ ಒಂದು ವರ್ಷದಿಂದಲೂ ಕೂಡ ಹೆಚ್ಚಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ, ಅವರ ವಿದ್ಯಾಭ್ಯಾಸದ ಕಡೆ ನೀವು ಹೆಚ್ಚಿನ ಗಮನ ನೀಡುತ್ತಿಲ್ಲ, ಪ್ರತಿ ಎಪಿಸೋಡ್ ಗೂ ಕೂಡ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸಿದ್ದಾರೆ‌. ಆನಂದ್ ಮಗಳು ವನ್ಶಿಕಾ ಹಾಗೂ ಅವಳ ತಾಯಿ ಯಶಸ್ವಿನಿ ಕಿರುತೆರೆಯ ಜನಪ್ರಿಯ ಶೋ ‘ನಮ್ಮಮ್ಮ ಸೂಪರ್‌ಸ್ಟಾರ್’ ಮೂಲಕ ಜನಪ್ರಿಯರಾದವರು. ಅಲ್ಲಿ ವನ್ಶಿಕಾ ಮ್ಯಾನರಿಸಂ, ಕಾಮಿಡಿ ಮಾಡ್ತಿದ್ದ ರೀತಿ ಕಂಡು ಎಲ್ಲರೂ ಚೋಟು ಪಟಾಕಿ ಅಂತ ಕರೀತಿದ್ರು. ಈಕೆಯ ಜನಪ್ರಿಯತೆ ಯಾವ ಮಟ್ಟಿಗೆ ಬೆಳೆಯಿತು ಅಂದರೆ ಇದೀಗ ದೊಡ್ಡವರ ಶೋ ಗೂ ಎಂಟ್ರಿ ಕೊಟ್ಟಿದ್ದಾಳೆ. ‘ಗಿಜ್ಜಿ ಗಿಲಿಗಿಲಿ’ ರಿಯಾಲಿಟಿ ಶೋದಲ್ಲಿ ಅವಳೇ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಾಳೆ. ಇದನ್ನು ಕೇಳಿದಂತಹ ಮಾಸ್ಟರ್ ಆನಂದ್ ಅವರು ಭಾವುಕರಾಗಿದ್ದಾರೆ. ಆದರೆ ಮಾಸ್ಟರ್ ಆನಂದ್ ತನ್ನ ಅನುಭವದ ಹಿನ್ನೆಲೆಯಲ್ಲಿ ಇದನ್ನೆಲ್ಲ ಸಾರಾಗಸಟಾಗಿ ನಿರಾಕರಿಸಿದ್ದಾರೆ. ‘ಮಕ್ಕಳು ದೊಡ್ಡೋರ ಕಾಮಿಡಿ ಸೀನ್‌ಗಳಲ್ಲಿ, ಡ್ರಾಮಾಗಳಲ್ಲಿ ಕಾಣಿಸಿಕೊಳ್ಳೋದು ಅವರ ಮೇಲೆ ದುಷ್ಪರಿಣಾಮ ಬೀರುತ್ತೆ ಅನ್ನೋದಾದ್ರೆ ನಾನು ಅಂಥ ಪಾತ್ರಗಳನ್ನು ಮಾಡಿಕೊಂಡೇ ಬಂದವನು. ದೊಡ್ಡಣ್ಣ -ರೇಖಾ ದಾಸ್‌ ಜೊತೆಗೆ ಮಡಿಕೆ ಸೀನ್‌ನಲ್ಲಿ ಕಾಣಿಸಿಕೊಂಡಾಗ ಅದರಲ್ಲಿ ದೊಡ್ಡವರ ತಮಾಷೆ ಇತ್ತು. ಅಷ್ಟೇ ಅಲ್ಲದೆ ನಾವು ನಟಿ ವಂಶಿಕ ಅವರಿಂದ ಯಾವುದೇ ರೀತಿಯಾದಂತಹ ಹಣಕಾಸಿನ ಅಪೇಕ್ಷೆಯನ್ನು ಪಡೆಯುತ್ತಿಲ್ಲ. ಅವಳ ಟ್ಯಾಲೆಂಟ್ ಅನ್ನು ಪ್ರದರ್ಶನ ಮಾಡುವುದಷ್ಟೇ ನಮ್ಮ ಉದ್ದೇಶವಾಗಿದೆ ನಮಗೆ ನಮ್ಮ ಮಗಳ ಬಗ್ಗೆ ಬಹಳಷ್ಟು ಕಾಳಜಿ ಇದೆ ವಿದ್ಯಾಭ್ಯಾಸದ ಕಡೆ ನಾವು ಗಮನ ವಹಿಸುತ್ತಿದ್ದೇವೆ. ನಾನು ಕೂಡ ಬಾಲನಟ ಬಾಲನಟನಾಗಿ ಇರುವಂತಹ ಸಂದರ್ಭದಲ್ಲಿ ನನ್ನ ಸಮಯವನ್ನು ಯಾವ ರೀತಿ ಮೀಸಲಿಟ್ಟಿದೆ ಎಂಬುದರ ಬಗ್ಗೆ ನನಗೆ ಅರಿವು ಇದೆ ವಿದ್ಯಾಭ್ಯಾಸ ನಟನೆ ಇವೆರಡರಲ್ಲೂ ಕೂಡ ವಂಶಿಕಾ ಅವರು ಮುಂದೆ ಇದ್ದಾರೆ ಹಾಗಾಗಿ ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ ಎಂದು ಲೈವ್ ಬಂದು ಹೇಳಿದ್ದಾರೆ. ವಂಶಿಕ ಅವರ ಆಕ್ಟಿಂಗ್ ನೋಡಿದಂತಹ ಸಾಧುಕೋಕಿಲ ಶೃತಿ ಎಲ್ಲರೂ ಕೂಡ ಮೆಚ್ಚಿಕೊಂಡಿದ್ದಾರೆ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ವಂಶಿಕ ಅವರ ನಟನೆ ಮಾಡಿದಂತಹ ವಿಡಿಯೋಗಳು ವೈರಲ್ ಆಗುತ್ತಿದೆ. ಈಕೆಗೆ ಇರುವಂತಹ ಪ್ರತಿಭೆ ನೋಡಿದರೆ ಮುಂದೊಂದು ದಿನ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಕಲಾವಿದೆಯಾಗಿ ಬೆಳೆಯುತ್ತಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಒಂದು ಕಡೆಯಲ್ಲಿ ವಂಶಿಕ ಇಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ ಇದನ್ನು ನೋಡಿದಂತಹ ವಂಶಿಕ ತಂದೆ ಮಾಸ್ಟರ್ ಆನಂದ ಮತ್ತು ತಾಯಿ ಯಶಸ್ವಿನಿಯವರು ಹೆಮ್ಮೆಪಡುತ್ತಿದ್ದಾರೆ. Post navigation 4 ವರ್ಷಗಳಿಂದ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿ ಕೈ ಕೊಟ್ಳು ಅಂತ ಊಟ ತಿಂಡಿ ಬಿಟ್ಟು ನಂತರ ಪ್ರಾಣವನ್ನೇ ಬಿಟ್ಟ ಯುವಕ! ಶಿವಣ್ಣ ಅಪ್ಪಿ ಮುದ್ದಾಡುತ್ತಿರುವ ಈ ಮಕ್ಕಳು ಯಾರದ್ದು ಗೊತ್ತಾ? ಕೊನೆಗೂ ಮೂಡಿತು ನಗುವಿನ ಸಂಭ್ರಮ By admin Related Post Recent stories Abhishek ambareesh: ಇವರೇ ನೋಡಿ ಸುಮಲತಾ ಅಂಬರೀಷ್ ಸೊಸೆ. ಈ ಬ್ಯೂಟಿಫುಲ್ ಬೆಡಗಿಗೆ ಸುಮಲತಾ ಫಿದಾ Dec 1, 2022 admin Recent stories ಪುನೀತ್ ರಾಜಕುಮಾರ್ ಕಾಂತಾರ ಚಿತ್ರವನ್ನು ವೀಕ್ಷಿಸಿ ಹೇಳಿದ್ದೇನು? ಎರಡು ವರ್ಷ ಮುಂಚೆಯೇ ಪುನೀತ್ ರಾಜಕುಮಾರ್ ಭವಿಷ್ಯ ನುಡಿದಿದ್ದರು. Nov 30, 2022 admin Recent stories 72 ವರ್ಷ ವಯಸ್ಸಾದರೂ ನಟ ಡಿಂಗ್ರಿ ನಾಗರಾಜ್ ಅವರು ನನಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ ನಟಿ ರಾಣಿ.
ಬರೀ ನಮ್ಮನೆಗೆ ಅಥವಾ ನಮ್ಮ ರೂಂಗೆ ಯಾರಾದ್ರೂ ಹೊಸ ರೂಮೆಂಟ್ಸ್ ಬಂದರೆ ಅಡ್ಜಸ್ಟ್ ಮಾಡ್ಕೊಳ್ಳೋದು ಎಷ್ಟು ಕಷ್ಟ ಆಗುತ್ತೆ ಅಲ್ವಾ. ಅಂತದ್ರಲ್ಲಿ ನಮ್ಮ ದೇಹದೊಳಗೆ ಇನ್ನೊಬ್ರು ಬರ್ತಾರೆ ಅಂದಾಗ ಆಗೋ ಕಸಿವಿಸಿ ತಳಮಳಗಳು ಅದನ್ನ ಅನುಭವಿಸಿದ ಎಲ್ಲಾ ತಾಯಂದಿರಿಗೆ ಗೊತ್ತು ಬಿಡಿ. ಹೆಣ್ತನ ಸ್ವಾಭಾವಿಕ ಆದರೆ ತಾಯ್ತನ ದೈವಿಕ . ಆದರೆ ಈ ತಾಯ್ತನನ ದೇವರು ಹೆಣ್ಣುಮಕ್ಕಳ ಪಾಲಿಗೆ ಎತ್ತಿಟ್ಟದ್ದು ವರನೋ ಶಾಪನೋ ಗೊತ್ತಿಲ್ಲ. ಯಾಕೆಂದರೆ ಎಲ್ಲಾ ನಮ್ಮಿಚ್ಛೆಯಂತೆ ನಡೆದರೆ ಅದು ಖಂಡಿತ ವರವಾಗುತ್ತದೆ. ಆದರೆ ಅದು ಬೇರೆಯವರ ಇಚ್ಛೆಯಂತೆ ನಡೆದರೆ ಅದು ಶಾಪನೇ ಸರಿ . ಆದರೆ ನಾನು ನಿಮಗೆ ಈಗ ಹೇಳೋಕೆ ಹೊರಟಿರೋ ವಿಷಯನೇ ಬೇರೆ. ಅದು ಏನಪ್ಪಾ ಅಂದ್ರೆ ಅದು ನಮ್ಮ ದೇಹದೊಳಗೆ ಒಂಬತ್ತು ತಿಂಗಳಿಗೆ ಲೀಸ್ಗೆ ಅಂತ ಬರೋ ಹೊಸ ಟೆನೆಂಟ್ ಬಗ್ಗೆ. ನಮ್ಮ ದೇಹನ ಒಂದು ಮನೆ ಅನ್ಕೊಂಡ್ರೆ ಇಲ್ಲಿ ಆಲ್ರೆಡಿ ಅವರ ತಾತ ಮುತ್ತಾತನ ಕಾಲದಿಂದಲೂ ವಾಸವಾಗಿರೋ ಹಿರಿಯರು ತುಂಬಾ ಜನ ಇದಾರೆ ಉದಾರಣೆಗೆ ಜಠರ ,ದೊಡ್ಡಕರಳು, ಸಣ್ಣ ಕರುಳು, ಹೃದಯ, ಸ್ವಾಶಕೋಶ ಆದರೆ ಇಷ್ಟು ದಿನ ಮೂಲೆಯಲ್ಲಿ ಎಲ್ಲೋ ಎಲೆಮರೆಯ ಕಾಯಿಯಂತಿದ್ದ ಯುಟ್ರಸ್ ಈಗ ತನ್ನ ಮನೆಗೆ ಒಂಬತ್ತು ತಿಂಗಳಿಗೆ ಲೀಸಿಗೆ ಬಂದಿರೋ ತೆಂಪರವರಿ ಬೇಸಿಸ್ ಟೆನೆಂಟ್ ಇಟ್ಕೊಂಡು ಸುತ್ತಮುತ್ತಲಿರುವ ಹಳೆಯ ರೆಸಿಡೆಂಟ್ಸ್ ನ ಜಾಗನ ಒತ್ತುವರಿ ಮಾಡೋಕ್ ಹೋದ್ರೆ ಅವರು ಸುಮ್ನೆ ಇರ್ತಾರ ಹೇಳಿ. ಆದರೆ ಅದೇನೇ ಇರಲಿ ನನ್ನ ವಾದ ಅದರ ಬಗ್ಗೆ ಅಲ್ಲ ಹೊಸದಾಗಿ ಬಂದಿರೋ ಟೆನೆಂಟ್ ಬಗ್ಗೆ. ವಿಚಿತ್ರ ಏನಪ್ಪಾಂದ್ರೆ ಎಲ್ಲಾ ಕಡೆ ಓನರ್ ಕಂಡಿಶನ್ಸ್ ಹಾಕಿದ್ರೆ ಇಲ್ಲಿ ಟೆನೆಂಟ್ನ ಕಂಡಿಶನ್ಸೆ ಜಾಸ್ತಿ. ಮೊದಲ ಮೂರು ತಿಂಗಳು ಇವರ ಮುಂದೆ ಹಾಲು ಕಾಯಿಸೋ ಹಾಗಲ್ಲ. ಬೇಳೆ ಬೇಯಿಸೋ ಹಾಗಿಲ್ಲ.ಯಾಕಂದ್ರೆ ಅವೆರಡರ ಸ್ಮೆಲ್ಲು ಇವರಿಗೆ ಆಗೋಲ್ಲ.ಇದರ ಜೊತೆಗೆ ಮಾರ್ನಿಂಗ್ ಸಿಕ್ನೆಸ್ ಬೇರೆ. ಬೆಡ್ ಇಂದ ಕೆಳಗೆ ಇಳಿಯುತ್ತಿದ್ದ ಹಾಗೆ ವಾಂತಿ ಶುರುವಾಗುತ್ತೆ. ಮತ್ತೆ ಅಡುಗೆಮನೆ ಸಿಂಕ್ ಪಾತ್ರೆಯಿಂದ ತುಂಬೋ ತರ ಯಾವಾಗಲೂ ಬಾಯಲ್ಲಿ ನೀರು ತುಂಬಿಕೊಳ್ಳುತ್ತೆ .ಯಾಕಂದ್ರೆ ಎರಡು ಹೇಗೆ ತುಂಬಿಕೊಳ್ಳುತ್ತೆ ಅಂತಾನೇ ಗೊತ್ತಾಗೊಲ್ಲ. ಇಷ್ಟಾದಮೇಲೂ ಇವರಿಗೆ ತುಂಬಾ ಹೊಟ್ಟೆ ಹಸಿವಾಗುತ್ತದೆ. ನಾವು ಇವರ ಹೊಟ್ಟೆ ತುಂಬಿಸಬೇಕು ಆದರೆ ಯಾವ ಫುಡ್ ಇವರಿಗೆ ವಾಂತಿ ಬರುತ್ತೆ ಯಾವ ಫುಡ್ ಇವರಿಗೆ ಹೊಟ್ಟೆ ತುಂಬಿಸುತ್ತದೆ ಅನ್ನೋ ಐಡಿಯಾ ಅವರಿಗೆ ಇರೋದಿಲ್ಲ. ಇಫ್ ಯು ಹ್ಯಾವ್ ನೋ ಐಡಿಯಾ ದೆನ್ ಗೆಟ್ ಐಡಿಯಾ. ಅನ್ನೋ ಹಾಗೆ ಹೊಟ್ಟೆಗೆ ಏನು ಸೇರಿಸಬೇಕು ಅನ್ನೋ ಐಡಿಯಾ ತಿಳಿದುಕೊಳ್ಳುವುದರೊಳಗೆ ಮೂರು ತಿಂಗಳು ಕಳೆದು ಹೋಗುತ್ತೆ. ಮೊದಲ ಮೂರು ತಿಂಗಳು ಇವರನ್ನ ಫುಡ್ಗೆ ಅಡ್ಜಸ್ಟ್ಮಾಡೋದ್ರಲ್ಲೇ ಕಳೆದು ಹೋಯಿತು.ಈ ಮುಂದಿನ ಮೂರು ತಿಂಗಳು ಇವರಿಗೆ ಫುಡ್ಡು ಸಪ್ಲೈ ಮಾಡೋದ್ರಲ್ಲಿ ಮುಗಿದುಹೋಗುತ್ತೆ . ಮೊದಲ ಮೂರು ತಿಂಗಳು ಏನು ತಿನ್ನಬೇಕು ಅಂತಾನೆ ಗೊತ್ತಿರಲಿಲ್ಲ .ಆದರೆ ಈಗ ಎಷ್ಟು ತಿನ್ನಬೇಕು ಅನ್ನೋದು ಗೊತ್ತಾಗ್ತಾ ಇಲ್ಲ. ಯಾಕಂದ್ರೆ ಯಾವಾಗಲೂ ತಿಂತಾನೆ ಇರಬೇಕು ಅನ್ಸುತ್ತೆ . ಮೂರ್ ತಿಂಗಳು ಬರೀ ವಾಂತಿ ಮಾಡಿದ್ದೆ ಆಯ್ತು .ಮತ್ತೆ ಮೂರ್ ತಿಂಗಳು ಬರೀ ತಿಂದಿದ್ದೆ ಆಯ್ತು. ಇದಿಷ್ಟು ನಮ್ಮ ಓನರ್ ನ ಕಂಪ್ಲೇಂಟ್ ಆದರೆ ಟೆನೆಂಟ್ ಕಷ್ಟನೂ ನಾವು ಕೇಳಬೇಕಲ್ವಾ. ಇವರು ಹೇಳ್ತಾರೆ ಮೊದಲಿಗೆ ನನಗೆ ಈ ಆಕ್ಕಾಮೊಡೇಶನ್ ಇಷ್ಟ ಆಗ್ಲಿಲ್ಲ .ಯಾಕಂದ್ರೆ ಇಲ್ಲಿ ವೆಂಟಿಲೇಶನ್ ಪ್ರಾಬ್ಲಮ್ ಇದೆ ಗಾಳಿ, ಬೆಳಕು ಏನು ಬರಲ್ಲ.ಈ ಮನೆಗೆ ಕಿಟಕಿ ಬಾಗಿಲು ಏನು ಇಲ್ಲ ಬರೀ ಪ್ಲಾಸೆಂಟಾ ಅನ್ನೋ ಪರದೆಯೊಳಗೆ ನನ್ನನ್ನು ಕೂಡಿಹಾಕಿ ಬಿಟ್ಟಿದ್ದಾರೆ.ಹೊರಗಡೆಯದೆಲ್ಲ ಬರಿ ಬ್ಲರ್ ಆಗಿ ಕಾಣಿಸುತ್ತೆ.ಅದರ ಜೊತೆಗೆ ಅಂಬಲಿಕಲ್ ಫ್ಲೂಯಿಡ್ ಬೇರೆ.ಹಗಲು-ರಾತ್ರಿ ಫ್ಲೋಟಿಂಗ್ ಮೋಡ್ ನಲ್ಲಿದ್ದು ಇದ್ದು ಸಾಕಾಗಿದೆ. ನಮ್ಮ ಓನರು ನನ್ನ ಮಾತೇ ಕೇಳಲ್ಲ ದಿನ ಪಾಲಕ್ ಸೊಪ್ಪು ತಿಂದು ತಿಂದು ಸಾಕಾಗಿದೆ ಕೇಳಿದರೆ ಡಾಕ್ಟರ್ ಐರನ್ ಕಂಟೆಂಟ್ ತಗೋಬೇಕು ಅಂತ ಹೇಳಿದ್ದಾರೆ ಅಂತಾರೆ ಆದರೆ ಪ್ರತಿ ಸಲ ಚಕಪ್ ಅಂತ ಹೋದಾಗ ಒಂದು ಸಿರಂಜಿನ ತುಂಬಾ ರಕ್ತ ಎಳೆದುಕೊಳ್ಳುವುದು ಅವರೇ. ನಿಜವಾಗ್ಲೂ ಬ್ಲಡ್ ಕಡಿಮೆ ಆಗುವುದಕ್ಕೂ ನನಗೂ ಯಾವ ಸಂಬಂಧ ಇಲ್ಲ ಇನ್ನೂ ಊಟ ಮಾಡಿದ ತಕ್ಷಣ ನಮ್ಮ ಒನರ್ ವಾಕ್ ಮಾಡೋಕೆ ಶುರು ಮಾಡ್ತಾರೆ ಆದರೆ ನನಗೆ ತಿಂದ ತಕ್ಷಣ ಒಂದು ಒಳ್ಳೆ ನಿದ್ದೆ ಮಾಡಬೇಕು ಅನ್ಸುತ್ತೆ ಇವರೀಗೆ ಓಡಾಡ್ತಾ ಇದ್ರೆ ನನ್ ನಿದ್ದೆ ಮಾಡೋದು ಹೇಗೆ ಹೇಳಿ . ಇನ್ನು ರಾತ್ರಿ ನಮ್ಮ ಓನರು ಹೊಟ್ಟೆ ತುಂಬಾ ತಿಂದು ಆರಾಮಾಗಿ ನಿದ್ರೆ ಮಾಡ್ತಾರೆ ಆದರೆ ನನ್ನ ಕಷ್ಟ ಕೇಳೋರ್ಯಾರು? ಎಡಗೈ ಎತ್ತಿದ್ರೆ ಹಾರ್ಟಿಗೆ ಟಚ್ ಆಗುತ್ತೆ ಬಲಗೈ ಎತ್ತಿದ್ರೆ ಲಂಗ್ಸ್ ಕೈಗೆ ಸಿಗುತ್ತೆ. ಸ್ವಲ್ಪ ಕಾಲು ಸ್ಟ್ರೆಚ್ಮಾಡಿ ಮಲಗೋಣ ಅಂದ್ರೆ ಏನೋ ದಾರ ಕಾಲಿಗೆ ಸುತ್ತಿಕೊಂಡಾಗೆ ಆಗುತ್ತೆ. ಬಹುಶಃ ದೊಡ್ಡಕರುಳೋ ಸಣ್ಣಕರುಳೋ ಇರಬೇಕು. ಕಾಲ್ನ ಸ್ವಲ್ಪ ಫೋಲ್ಡ್ ಮಾಡೋಣ ಅಂದ್ರೆ ಯಾವುದೋ ಎರಡು ಬೀನ್ ಶೇಪ್ ಬಾಲ್ ಕಾಲಿಗೆ ಸಿಗುತ್ತೆ. ಫುಟ್ಬಾಲ್ ಆಡೋಣ ಅನ್ಕೊಂಡೆ. ಆದರೆ ಆಮೇಲೆ ಗೊತ್ತಾಯ್ತು ಅದು ಕಿಡ್ನಿ ಅಂತ. ಖುಷಿಯಲ್ಲಿ ಜೋರಾಗಿ ಕುಣಿಯೋ ಹಾಗಿಲ್ಲ ಅಥವಾ ಬೇಜಾರಾಯ್ತು ಅಂತ ಸುಮ್ನೆ ಮಲಗೋ ಹಾಗಿಲ್ಲ .ಎಲ್ಲಾದಕ್ಕೂ ನಮ್ಮ ಬನರ್ ಆಸ್ಪತ್ರೆ ಕರ್ಕೊಂಡು ಹೋಗ್ತಾರೆ . ಅಲ್ಲೊ ಅ ಡಾಕ್ಟರಮ್ಮ ಒಂಚೂರು ಕರುಣೆ ಇಲ್ಲದೆ ಕೈಕಾಲು, ತಲೆ, ಮುಖ ,ಹೊಟ್ಟೆ ಯಾವುದು ನೋಡಲ್ಲ. ಸುಮ್ನೆ ಪ್ರೆಸ್ ಮಾಡ್ತಾನೆ ಇರ್ತಾರೆ. ಕೊನೆಗೊಂದು ಕತ್ತಲಿರುವ ರೂಮಿಗೆ ಕರ್ಕೊಂಡು ಹೋಗಿ ಕಣ್ಮುಚ್ಚಿಕೊಂಡು ನಿದ್ದೆ ಮಾಡೋ ಮಗು ಮೇಲೆ ಟಾರ್ಚ್ ಬಿಡುವುದು ಇರಿಟೇಟ್ ಆಗುತ್ತೆ ಗೊತ್ತಾ. ನನಗಂತೂ ಸಾಕಾಗಿದೆ ಯಾವಾಗ ಈ 9ತಿಂಗಳ ಅಗ್ರಿಮೆಂಟ್ ಮುಗಿದು ಇಲ್ಲಿಂದ ಆಚೆ ಹೋಗಬೇಕು ಅನಿಸ್ತಿದೆ. ಈ ಕೊನೆ ಮೂರ್ ತಿಂಗಳು ಇದ್ಯಲ್ಲ ಅದಂತೂ ಭಯಾನಕ ಯಾಕಂದ್ರೆ ನಮ್ಮ ಟೆನೆಂಟ್ ಗೆ ಹೊಟ್ಟೆ ಒಳಗೆ ಜಾಗ ಸಾಕಾಗ್ತಾ ಇರಲ್ಲ .ಓನರ್ಗೆ ಬಟ್ಟೆ ಯೊಳಗೆ ಜಾಗ ಸಾಕಾಗ್ತಾ ಇರಲ್ಲ. ಎದ್ರೆ ಕೂರುವುದು ಕಷ್ಟ .ಕೂತ್ರೆ ಏಳೋದು ಕಷ್ಟ .ಈ ಟೆನೆಂಟ್ ಮನೆ ಕಾಲಿ ಮಾಡಿಬಿಟ್ಟರೆ ಸಾಕು ಅನಿಸುತ್ತೆ. ಇಷ್ಟು ದಿನ ಇವರನ್ನು ಮನೆ ಒಳಗಡೆ ಇಟ್ಟುಕೊಂಡು ಅನುಭವಿಸಿದ ನೋವು ಸಂಕಟಗಳು ಒಂದುಕಡೆಯಾದರೆ ಇವರನ್ನು ಲಗೇಜ್ ಸಮೇತ ಮನೆ ಕಾಲಿ ಮಾಡಿಸುವಾಗ ಹಾಗೋ ನೋವುಗಳು ಬಹುಶಃ ಅದು ಓನರ್ ನ ಪಾಲಿಗೆ ಪುನರ್ಜನ್ಮವೇ ಸರಿ. ಇಷ್ಟು ದಿನ ಮನೆಯೊಳಗಿದ್ದ ಟೆನೆಂಟ್ ಮನೆಯಿಂದ ಆಚೆ ಬಂದ ತಕ್ಷಣ ಮನೆಯವರೆಲ್ಲರಿಗೆ ಕರೆಂಟ್ ಆಗಿ ಬಿಟ್ಟಿದ್ದಾರೆ.ಮನೆ-ಮನದ ಬೆಳಕು. ದೇಹ ಖಾಲಿ ಮಾಡಿದಷ್ಟೇ ನೀವು. ಆದರೀಗ ಮನೆ ಮನಸುಗಳ ತುಂಬಿಕೊಂಡಿದ್ದೀರಾ ಆದರೆ ಈ ವಾಸ ಮಾತ್ರ ಪರ್ಮನೆಂಟ್ ಇದಕ್ಕೆ ಯಾವುದೇ ವ್ಯಾಲಿಡಿಟಿ ಅಥವಾ ಅಗ್ರಿಮೆಂಟ್ ಇಲ್ಲ .
3ಮಳೆ ತುಂಬಿದ ಮೋಡಗಳು, ತಾವಾಗಿಯೇ ಭೂಮಿಯ ಮೇಲೆ ಸುರಿದುಬಿಡುವವು, ಮರವು ಉತ್ತರಕ್ಕಾಗಲಿ, ದಕ್ಷಿಣಕ್ಕಾಗಲಿ, ಬಿದ್ದರೆ ಬಿದ್ದ ಸ್ಥಳದಲ್ಲಿಯೇ ಇರುವುದು. 4ಗಾಳಿಯನ್ನು ನೋಡುತ್ತಲೇ ಇರುವವನು ಬೀಜವನ್ನು ಬಿತ್ತುವುದಿಲ್ಲ, ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರನ್ನು ಕೊಯ್ಯವುದಿಲ್ಲ. 5ಗಾಳಿಯ ಮಾರ್ಗವನ್ನೂ, ಗರ್ಭಿಣಿಯ ಗರ್ಭದಲ್ಲಿ ಎಲುಬುಗಳು ಬೆಳೆಯುವ ರೀತಿಯನ್ನೂ, ನೀನು ಹೇಗೆ ತಿಳಿಯುವುದಿಲ್ಲವೋ ಹಾಗೆಯೇ, ಸರ್ವಶಕ್ತನಾದ ದೇವರ ಕಾರ್ಯವನ್ನು ಅರಿಯುವುದಿಲ್ಲ. 6ಮುಂಜಾನೆ ಬೀಜ ಬಿತ್ತು; ಸಂಜೆಯ ತನಕ ಕೈಯನ್ನು ಹಿಂದಕ್ಕೆ ತೆಗೆಯಬೇಡ, ಇದು ಸಫಲವಾಗುವುದೋ ಅಥವಾ ಅದು ಸಫಲವಾಗುವುದೋ, ಇಲ್ಲವೇ ಒಂದು ವೇಳೆ ಎರಡೂ ಒಳ್ಳೆಯದಾಗುವುದೋ ನಿನಗೆ ತಿಳಿಯದು. 7ನಿಜವಾಗಿ ಬೆಳಕು ಇಂಪಾಗಿಯೂ, ಮತ್ತು ಸೂರ್ಯನನ್ನು ಕಾಣುವುದು ಕಣ್ಣಿಗೆ ಹಿತವಾಗಿಯೂ ಇರುವುದು. 8ಬಹಳ ವರುಷ ಬದುಕುವವನು, ಅವುಗಳಲ್ಲೆಲ್ಲಾ ಆನಂದಿಸಲಿ, ಆದರೆ ಅಂಧಕಾರದ ದಿನಗಳನ್ನು ನೆನಪಿಗೆ ತರಲಿ, ಏಕೆಂದರೆ ಅವು ಬಹಳವಾಗಿರುವವು. ಮುಂದಾಗುವುದೆಲ್ಲ ವ್ಯರ್ಥವೇ. 9ಯೌವನಸ್ಥನೇ, ಯೌವನಪ್ರಾಯದಲ್ಲಿ ಆನಂದಿಸು, ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ. ಮನಸ್ಸಿಗೆ ತಕ್ಕಂತೆಯೂ, ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ. ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.
ಹಾವೇರಿ (ನ.20) : ಕಳೆದ ಅಧಿವೇಶನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದರೆ ಇದುವರೆಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಮತ್ತೆ ಧ್ವನಿ ಎತ್ತಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಹೇಳಿದರು. ನಗರದ ಶ್ರೀ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಶನಿವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 106ನೇ ಜಯಂತಿ ಹಾಗೂ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಡಿಸೆಂಬರ್‌ ಅಂತ್ಯದೊಳಗೆ 150 ಅಭ್ಯರ್ಥಿಗಳ ಅಂತಿಮ: ಸಲೀಂ ಆಹ್ಮದ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್‌.ಈಶ್ವರಪ್ಪನವರು ಗ್ರಾಪಂ ಸದಸ್ಯರ ಗೌರವಧನ ಹೆಚ್ಚಳ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಗೌರವಧನ ಹೆಚ್ಚಳ ಮಾಡಿಲ್ಲ. ಈ ಬಗ್ಗೆ ಮತ್ತೆ ಬೆಳಗಾವಿಯ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು. ಬಿಜೆಪಿ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ. ರೈತರಿಗೆ ಪರಿಹಾರ ವಿತರಿಸಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದ್ಧತೆ ತೋರಿಲ್ಲ. ಮೂರು ವರ್ಷಗಳ ಬಳಿಕ ಈಗ ಜನಸಂಕಲ್ಪ ಯಾತ್ರೆ ಕೈಗೊಂಡು ಜನರ ಬಳಿ ಹೋಗುವ ಬದಲು ಜನರ ಕ್ಷಮೆ ಕೇಳಬೇಕು ಒತ್ತಾಯಿಸಿದರು. ಭ್ರಷ್ಟಾಚಾರದ ರಾಜಧಾನಿ ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಕರ್ನಾಟಕವನ್ನು ಭ್ರಷ್ಟಾಚಾರದ ರಾಜಧಾನಿಯಾಗಿ ಮಾಡಿದೆ. ಭ್ರಷ್ಟಾಚಾರ, ಜನವಿರೋಧಿ ನೀತಿಯಿಂದ ಬೇಸತ್ತಿರುವ ಜನತೆ ಜನರು ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸುವ ಸಂಕಲ್ಪ ಮಾಡಿದ್ದಾರೆ. ಇನ್ನು ನಾಲ್ಕೈದು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗುತ್ತಿದ್ದು, ಜಿಲ್ಲೆಯ 6 ಕ್ಷೇತ್ರಗಳನ್ನು ಗೆಲ್ಲುವ ಸಂಕಲ್ಪ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಬೂತ್‌ಮಟ್ಟದಿಂದ ಪಕ್ಷ ಸಂಘಟಿಸಿ ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ದೂರಿತ್ತರೂ ಪ್ರಧಾನಿ ಚಕಾರವೆತ್ತಿಲ್ಲ ಪ್ರಧಾನಿ ಮೋದಿ ಅವರು ‘ನಾನೂ ತಿನ್ನೋದಿಲ್ಲ, ಇತರನ್ನು ತಿನ್ನಲು ಬಿಡೋದಿಲ್ಲ’ ಎಂದಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಗುತ್ತಿಗೆದಾರರು ಪ್ರಧಾನಿ ಮೋದಿಗೆ ದೂರು ನೀಡಿದ್ದರೂ ಈ ಬಗ್ಗೆ ಅವರು ಚಕಾರ ಎತ್ತುತ್ತಿಲ್ಲ, ತನಿಖೆ ಕೈಗೊಂಡಿಲ್ಲ. ಬಿಜೆಪಿ ಸರ್ಕಾರದಿಂದ ಭ್ರಮನಿಸರಗೊಂಡ ಜನರು ಬದಲಾವಣೆ ಬಯಸುತ್ತಿದ್ದು, ಜನಪರ ಕಾಳಜಿ ತೋರುವ ಕಾಂಗ್ರೆಸ್‌ ಪಕ್ಷ ಆಡಳಿತಕ್ಕೆ ಬರಬೇಕು ಎಂದು ಹೇಳಿದರು. ಮಾಜಿ ಸ್ವೀಕರ್‌ ಕೆ.ಬಿ.ಕೋಳಿವಾಡ ಮಾತನಾಡಿ, ಕಾಂಗ್ರೆಸ್‌ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಪಕ್ಷ. ದೇಶದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ ಪಕ್ಷವಾಗಿದೆ. ಪಂಚಾಯತ್‌ ರಾಜ್‌ ವ್ಯವಸ್ಥೆ ಮೂಲಕ ರಾಜೀವಗಾಧಿ ಅವರು ಗ್ರಾಪಂನಲ್ಲಿ ಮೀಸಲಾತಿ ತಂದರು. ಇದರಿಂದ ಎಲ್ಲ ವರ್ಗಕ್ಕೂ ಅಧಿಕಾರ ಸಿಗುವಂತಾಯಿತು. ಆದರೆ ಬಿಜೆಪಿ ಸರ್ಕಾರ ಪಂಚಾಯತ್‌ ರಾಜ್‌ ವಿರೋಧಿ ಸರ್ಕಾರವಾಗಿದ್ದು, ಜನರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಕೇವಲ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದರು. ವಿಪ ಮಾಜಿ ಮುಖ್ಯ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ತತ್ವಾದರ್ಶಗಳು ಕಾಂಗ್ರೆಸ್‌ ಪಕ್ಷಕ್ಕೆ ಮಾರ್ಗದರ್ಶನವಾಗಿವೆ. ಅವರು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿದವರಲ್ಲ, ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬ. ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟಪಕ್ಷದಲ್ಲಿ ನಾವು, ನೀವು ಇರೋದು ನಮ್ಮ ಪುಣ್ಯ. ವಿಧಾನ ಪರಿಷತ್‌ ಸದಸ್ಯರಾಗಿರುವ ಸಲೀಂ ಅಹ್ಮದ್‌ ಅವರು ಸದನಲ್ಲಿ್ಲ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಭ್ರಷ್ಟಾಚಾರದಲ್ಲೇ ಮುಳುಗಿರುವ ಬಿಜೆಪಿ ಕ್ಷಮಾ ಯಾತ್ರೆ ಮಾಡಬೇಕಿತ್ತು: ಸಲೀಂ ಅಹ್ಮದ್ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ, ರುದ್ರಪ್ಪ ಲಮಾಣಿ, ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ, ವಿಧಾನಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಎಸ್‌.ಆರ್‌. ಪಾಟೀಲ, ಡಾ.ಎಂ.ಆರ್‌. ಕುಬೇರಪ್ಪ, ಬಸವರಾಜ ಗುರಿಕಾರ, ಕೊಟ್ರೇಶಪ್ಪ ಬಸೇಗಣ್ಣಿ, ಪ್ರಕಾಶ ಕೋಳಿವಾಡ, ಡಿ. ಬಸವರಾಜ, ಸಂಜೀವಕುಮಾರ ನೀರಲಗಿ, ಎಸ್‌ಎಫ್‌ಎನ್‌ ಗಾಜೀಗೌಡ್ರ, ಡಾ.ಪ್ರಕಾಶಗೌಡ ಪಾಟೀಲ ಇತರರು ಇದ್ದರು.
ಕೊರೊನಾ ವೈರಾಸಾ ವಯ್ರ್ ಮೊಸ್ತು ಜೋಕ್ಸ್ ಅಶಾರ್ ಪಾಶಾ ಜಾಲೆ. ಮೊಸ್ತು ಜೀವ್ ಯ್ ಉಭೊನ್ ಗೆಲೆ. ಇಗರ್ಜ್ಯೋ, ದಿವ್ಳಾಂ, ಮಸೀದಿ ಬಂದ್ ಪಡ್ತಾ ನಾ ಜಾಯ್ತ್ಯಾಜಣಾನಿಂ ಅಪಾಪ್ಲ... God Our Protector: Psalm 91 91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ, 91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜ... ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ ಜಾಣಾರ‍್ಯಾಂಚಾ ಶಾಸ್ತಿರಾ ಪ್ರಕಾರ್ ಅಮಾಲ್ ಪಿಯೇವ್ನ್ ವಕಾತ್ ಸೆಂವ್ಚೆ, ಜಾಯ್ತ್ಯಾ ಸಮಸ್ಯೆಕ್ ಕಾರಾಣ್ ಜಾತಾ. ಹೆಂ ಪ್ರಮುಖ್ ಜಾವ್ನ್ ದೋನ್ ರಿತಿರ್ ಪರಿಣಾಮ್ ದೀಂವ್ಕ್ ಸ... ಉಪಾಸ್ ವಾ ಸಾಕ್ರಿಫಿಸ್ ಮುಳ್ಯಾರ್ ಕಿತೆಂ? ಅನಿಂ ಕಿತ್ಯಾಕ್? ಉಪಾಸ್ ಏಕ್ ಸಾಕ್ರಿಫಿಸ್. ವ್ಹಯ್ ಕೆದಾಳಾ ಅಮಿಂ ಸಾಕ್ರಿಫಿಸ್ ಕರ್ತಾಂವ್ ತೆದಾಳಾ ಅಮ್ಚ್ಯಾ ಮತಿಕ್ ಸಮಧಾನ್ ಮೆಳ್ತಾ. ಉಪಾಸ್ ಕರಿಜೆ ತರ್, ತಾಕಾ ಕಾಂಯ್ ನಿರ್ದಿಸ್ಟ್ ವೇಳ...